diff --git "a/data/kananda_kasturi_kasthruriapril190000unse.txt" "b/data/kananda_kasturi_kasthruriapril190000unse.txt" new file mode 100644--- /dev/null +++ "b/data/kananda_kasturi_kasthruriapril190000unse.txt" @@ -0,0 +1,14017 @@ + + + +| + + +ವಡಿ 1 10 ರು ವಿಗು ಬಿಗಿ ವುವಿದಿದರಎಎಿ0ಿದಿಡಿದಿಯಿ೧ದಿಬತುರಿದಿಉಿದಿದಿದುಗಿ ದಿದಿಡಿಿಸಿವಿಬಿಗಳವುದಿದಿನವುವಿದರುದಿರಿದಿರುವಿರುಗಿದಿದಿ4 ಸ ಯ 0 + + +ಬಳೆಗಳ ಗೊಳುದುಬೊಳೊಳುಳು ಭಿಭಿಳೊಳೊಲಾಲಿವಿವಿಪಿಪವಿವ + + + + + +ಪ್ರತಿವಾರವೂ ಹೊಸದರಲ್ಲಿ ಹೊಸದು! +| + + +ವಿವಿಧ ವಿಷಯರಳ ಮೇಲೆ ವಿಜಾರ| + + + + + +ಪ್ರಜೋದಕ ಲೇಖನರಳಂ ನಿಮದೆ | +ಅ.ನ ಅವರ +ಬೇಕಲ್ಪವೆ? ಪ್‌ ಎ +ವಿಷಯವೈವಿಧ್ಯದೊಂದಿಗೆ । ಲೇಖನ ಸರಣ ಇನಾಪಮಾಜಿಕ ಕಾದಂಬರಿ +ನೀಡಬೇಕಲ್ಲವೆ? +ಕ ಹಾಗಾದರೆ ಹಾಗಾದರೆ +ಸ್ನ +ಸಾಪ್ತಾಹಿಕ ಈ +ನೀವು ಅವಶ್ಯ ಓದಬೇಕು +ಕೆ ವೈಶಿಷ್ಟ್ಯಗಳು: +ನಾನಾ ವಿಷಯಗಳ ಮೇಲೆ. ವಿಚಾರ ಪ್ರಚೋದಕ ಮತ್ತು ಮನೋರಂಜಕ + + +ಲೇಖನಗಳು. + +ಮುಂಬಯಿ ಮದ್ರಾಸಗಳ ನಮ್ಮ ವಿಶೇಷ ಪ್ರತಿನಿಧಿಗಳು ಕಳಿಸುವ ತಾಜಾ +ಸಿನೇಮಾ ಸುದ್ದಿಗಳು. + +ಮಹಿಳೆಯರಿಗೆ, ಬಾಲಕರಿಗೆ ಪ್ರತ ಪುಟಗಳು. ಬಾಲಕರಿಗಾಗಿ “ಎಳೆ +ಯರ ಬಳಗ” + +ಮನೋ ರಂಜಕವಾಗಿರುವ ಸಚಿತ್ರ ಕಥೆ + + +ಫ್ಯಾಂಟಮನ ಸಾಹಸ. ಕ್ಲ ಸ +ದೇಶದ ರಾಜಕಾರಣದ ಪರಿಚಯ ಮಾಡಿಕೊಡುವ ರಾಜ ರಾಜಕಾರಣ, +ದಿಲ್ಲಿಯ ೫ ಪತ್ರ, ರಾಜ್ಯದ ರಾಜಧಾನಿಯಿಂದ ಮೊದಲಾಗಿ ಸಿ _ರಶೀರ್ಷಿಕೆಗಳು. + + +ರವಿವಾರದ: ಸಂಚಿಕೆ ಹಿಂದಿನ ಬುಧವಾರವೇ ನಿಮ್ಮು ಕೈಸೇರುವುದು. +೨೪ ಪುಟಗಳು: ೨೦ ನಯೆ ಪೈಸೆ + + +ರ್ತಾಕಶಿಕ್ಷಣ ಟ್ರಸ್ಟಿನ ಪ್ರಕಟನೆ + + +ಫಿ 44 2 49449449559195 ಳಿಳಿಳಿರಿಳ ಕಿ ಕಿಪಿ೦ಿಪ ತಿ ಬಿ ಬಿಸಿ ಬಹಪಿದಾ ವಿಪಿಯಿಪಿ ಹಿಪ್‌ + + +“ಖೊಪೋಿಲಾಪಿಸಾ ಲಾ ಕಾಪಾ ಬಾಪಾ ಪ ಸಿ ವೀಯಿಸೊಳೊಳೂ ಪಾಲೊಗೇ ಕಳೊ ಪ್ಛಿಯ್ಯೆೊ ಲೋ + + +ಇ ಅ. ಸಾರಾಭಾಸರರ್ಟ್ಸಾರ್ಟಾಾತ + + +ಟ್‌ +1 ಲ್ಟೆ್ಬ್ಬ + + +ಕೆ ಕ್ವ ಕೊ ್‌ ್‌ೊ ಪ್‌ ಕ್ವ ಕೆ ಮಡು ಖೊ ಖೂ. ಹೊ. ವೈ ಕ್ಯ ಕೈ. ಪೊ ಎಕೆ ಪೆ ಕೆ ಕೊ ್‌ೊ ಎ +ಬೋಲೋ ಲಾಳ ಲೊ ಬಾಬಿ ಜೊ ಪೊ ಬಾ ಯೊಳೋ ಬೊ ಬೊಳೋ ಳೇ ಕೋಳೊಬೋೊ ಲೋಲ ಬೊ ಲೀ ಬೋಳ ಯೋೊಳೂಲೀಾಲೀ ಬೀ ಬಾಲ + + +ಕಿ + + +ಕ್ಯೆ +ಆ + + +ಕ್ಯ + + +ಓಟ ಕ್ಚ್‌ೌ ಕ್ವ ಕೆ +ಸ ಜೂ ಭೋ ಬೋ ಲೋೊಟೊಲೋೀ ಲಾ + + +ಬಳೀ ಬಾಲೋ ಲೇ + + +ಸೊ +ಉಗ್ರ ಕ್ಮ + + +ಗಂ + + +" + + +ಕೈ ಓಕ ್ಮ್‌ೌ +ಸೊ ಬಾ ಲೀ + + +ಕ್ಕಿ + + +ಪಿ ಪಾವಿವಿಲಾಯಾ + + +5" + + +ತೀಪಿ +ಕಾಲೋ ಳೀ ತೇ + + +ಬೋ ಸಿಕೊಬಾಬೊಬಿ ಬೀಪಿಲೇಕೊ ಲ + + +1 + + +ಕನ್ನಡ ಡೈಜೆಸ್ಟ್‌ +ಪ್ರಶಿತಿಂಗಳ ೧ನೇದಿನಾಂಕ +ಪ್ರಕಟವಾಗುವುದು, +ಮುಖ್ಯ ಸಂಪಾದಕರು: + + +$ +ರಂಗನಾಥ ದಿವಾಕರ + + +ಸಹಾಯಕ ಸಂಪಾದಕರು; +ಫಿ, ಪಿ. ಆಚಾರ್ಯ +ಹ +ಪ್ರಕಾಶಕರು : + + +ಲೋಕ ಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ + + +ರ್ತ ಕಾ + + +ಕಚೇರಿ: + + + + + +ಸಂಯುಕ್ತ ಕರ್ನಾಟಕ ಕಾರ್ಯಾಲಯ +ಹುಬ್ಬಳ್ಳಿ + + +ಮುದ್ರಕರು ; + + +ಸಂಯುಕ್ತಕರ್ನಾಟಕಮುದ್ರಣಾಲಯ +ಹುಬ್ಬಳ್ಳಿ + + +ಸಾ + + +ಮುಖಚಿತ್ರ $ + + +[ +ಸುಬ್ಬಣ್ಣ: + + +ಶ್ರೀ ರಾಮಚಂದ್ರರಾವ್‌ +ಚಂದಾ ದರ ; +ವಾರ್ಷಿಕ (ಅಂಚೆಸೇರಿ). ರೂ.೮.೦೦ + + +ಅರ್ಥ ವರ್ಷ ರೂ.೪.೫೦ +ಬಿಡಿಸಂಚಿಕೆ ರೂ.೦0.೭೫ + + +॥.85(1171, 1111 1962 + + +ಮಜ + + +ಸಗಳ ಪ್ರಾಸ್‌ ಕ್‌ + + +ಜಾ ಪಾಸಿಹ್ಟ ಗಳ್‌ + + +ಲೇಖಕರಿಗೆ ಸೂಚನೆ + + +ಕಸ್ತೂರಿಯಲ್ಲಿ ಪ್ರಕಟನೆಗಾಗಿ ` ಲೇ��, + +ಪ್ರಬಂಧ, ಕಥ್ಞೆ ಮೊದಲಾದವನ್ನು ಸಿ ಸ್ವೀಕರಿಸ +ವರಾಗುವದು. ಕಾಗದದ ಒಂದೇ ಮಗ್ಗ ರಿಗ ವಿರಳ +ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ +ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ಶ೪ಿಸಬೇಕ' +ಲ್ಲದೆ, ಅನುವಾದ, ಬತಾ ಜಟ ಇಲ್ಲವೆ ಸಾಧಾರ +ಲೇಖಗಳಾದರೆ ಅವುಗಳ ಮೂಲ ಲೇಖಕ +ಹಾಗು ಪ್ರಕಾಶಕರ ಹೆಸರು ವಿಳಾಸಗಳನ್ನೂ +ಒದಗಿಸಬೇಕು. ಮೂಲ ಲೇಖಕರ ಅನುಮತಿ +ಪಡದೇ. ಲೇಖಗಳನ್ನು ಕಳಿಸಿದರೆ ಅವುಗಳ +ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ +ವಾಗುವದು. ಅಸ್ವೀಕೃತ ಲೇಖಗಳು ತಿರುಗಿ +ಬೇಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ. +ಕಳಿಸಲು ಅವಶ್ಯಬೀಳುವಷು ಅಂಚೆ ತಿಕ್ಕೀಟು + + +ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ +ವಾದರೆ ಯಥಾವಕಾಶ ಪ್ರಕಟಿಸ:ಲಾಗುವದು. + + +ಲೇಖಕರು ತಮ್ಮ ಲೇಖಗಳ ಸ್ಥಳಪ್ರತಿಗಳನ್ನು +ಕಾಯ್ದಿಟ್ಟುಕೊಳ್ಳುವದೊಳಿತು. ಲೇಖಗಳು +ಅಕಸ್ಮಾತಾ.ಗಿ ಕಳೆದು ಹೋದರೆ ಸಂಪಾದಕರು +ಹೊಣೆಗಾರರಲ್ಲ. + +ಲೇಖ ಪ್ರಕಟವಾದರೆ. “ ಕಸ್ತೂರಿ” ಯು +ಆಗಿಂದಾಗ್ಗೆ ಗೊತ್ತುಪಡಿಸಿಕೊಂಡ ಕ್ರಮದಲ್ಲಿ +ಪ್ರತಿಫಲವನ್ನು ಆದಷ್ಟು "ಬೇಗ ಭಾಗ +ವದು. ಲೇಖಗಳಲ್ಲಿ ಸೂಕ್ತ ಬದಲಾವಣೆ +ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. + + +ಕಾಪಾಡಿದ ಷೋ + + +ಚಂದಾದಾರರಿಗೆ ಸೂಚನೆ + + +ಪ,ತಿತಿಂಗಳ “ಕಸ್ತೂ ರಿಗ ಆಯಾತಿಂಗಳ ೧ನೆ( +ದಿನಾಂಕದೊಳಗೇ ಪ ಕ್ರ ಕಟವಾಗುವದು. ಅದು +ಚಂದಾದಾರರಿಗೆ ಜು ತಿಂಗಳ ೫ನೇ ದಿನಾಂಕ +ದೊಳಗೆ ತಲಪುವದು. ಹಾಗೆ ಬಾರದಿದ್ದರೆ ಚಂದಾ +ದಾರರು ತಮ್ಮ ಟಪಾಲುಕಟ್ಟಿ ಯಲ್ಲಿ ಮೊದಲು +ವಿಚಾರಿಸಿ ನಮಗೆ ತಿಳಿಸ ಗ ಚಂದಾದಾರರು +ಕಾರ್ಯಾಲಯದೊಡನೆ ಪತ್ರ ವ್ಯವಹಾರ ಮಾಡು + + + + + +ವಾಗ್ಗೆ ತಮ್ಮ ಚಕಾರ ಕಾಣಿಸಲು +ಮುಕಯ ಜಾಗದ +1, ೆ ಸಿ | ಇಡೀ +ಬ ತಲ! ಲ್ನ + + +ಕಟ್ಟಾ + + +| + + +ಪ್ರಕೃತಿ- ನಿಕೃತಿ-ಸಂಸ್ಕೃತಿ ತ ಶೀಮತಿ ಸರಸ್ವತಿದೇವಿ +ಶ್ರೀಮತಿ ಫಾತಿವತಾ ಇಸ್ಮಾಯಿಲ್‌... , “ಸ್ತ್ರೀ'ಯಿಂದ +ನಿಶ್ಶ ಬ್ದ ಶಬ್ದ ದಿಂದ ಅಚ್ಚ ರಿಗಳು ತ ಎಚ್‌. ವಿ. ಸುಬ್ಬ ರಾವ್‌ +ಬೆ ಜಿನ್ನಾ ರ ವರದಿ ಕದ್ದೆ ಮುಕ್ತಾ ರಾಜೆ + + +ನನ್ನ ಜಯಾ 00 ಬರಿ; "ಹೋಗಿದ್ದಾ ಲೆ (ನಿಬಂಧ) ಯ. ಗೋ ಜೋಶಿ +ಇದುವೆ ಜೀವ, ಇದು ಜೀವನ +ಸ್ವಾಮಿ ಅಗೇಹಾನಂದ ಭಾರತಿ + + +ಟಿ ಅಡವಿ ಪಾಲಾದಾಗ ೆ ಪಿ. ರಾಮಸ್ವಾಮಿ +ಜ್ಯೋತಿಷ್ಯ-ವಿಂಥ್ಯವೊ.-ಮೋಸವೊ ಸತ್ಯವೊ? ಪಾವೆಂ +ನೆಗಡಿಯಮೇಲೆ ನಿಜ್ಞಾನಿಗಳ ಹೋರಾಟ ಜೆ. ಡಿ. ರ್ಯಾಟ್‌ಕ್ಲಘ್‌ + + +ಕಾಜು ಸೊಟ್ಟಿ ಎಣ್ಣೆ ಆನೂಲ್ಯ ವಾಗಿದೆ..ಪೊ.. ಎಸ್‌. ಆಯ್‌. ಪಾಟೀಲ +ಬಿಳಿಯರ ದೃಷ್ಠಿ ಯಲ್ಲಿ ಜಿ ನಿದ್ಯಾರ್ಧಿಗಳು "ಜ್ಞಾನೋದಯ' + + +ಜರದ ಕಸೂತಿ (ರೂಪಕ ಕಥೆ) ಸೈ ಹಾ. ವೆಂ. ನಾಗೇಶ +ಕಂತಿ ಪಂಪನನ್ನು ಸೋಲಿಸಿದಾಗ ಸೆ ಕೃ. ನಾರಾಯಣರಾವ್‌ +ಜೋಹಾನ್ಸಬರ್ಗಿನ ಪ್ರೇಮನೀರ ., ಶಿವಾಜಿ ಶಂಕರ ಕಾರ್ಲೇಕರ +ಹಾವು ಮರಳಿ ಬಂತು ಕಾ ಯಾರ್ಡ್ಸಿ ಲಾಟಿಮರ್‌ +ಹುಚ್ಚರ ಅದಲಾಬದಲಿ (ಕಥೆ) ತ ಸಆದತ ಅಲಿ ಮಂಟೊ +ಪ್ರತಿಭಾ ಪ್ರದೀಪ ವಾಲ್ಪೇರ೦್‌ ಕೆ + +ನಾನು ಡೆನ್ಮಾರ್ಕ್‌ ಕಂಡೆ ವಿ. ಎನ್‌. ಕುಲಕರ್ಣಿ +ನಗೆಮಲ್ಲಿಗೆ ಈ + +ಭವ್ಯ ಜಲಪಾತ ನಯನಾಗರಾ ಸ್ತಿ ಗಂಗಾಧರ +ಆಶಾದೇವಿಯ ಅನುಮತಿ (ಕಥೆ) ,. ಎನ್‌. ಆರಂ. ದೇವಭಾನಕರ + + +ನಿಮ್ಮು ಶಬ್ದಭಾಂಡಾರ ಬೆಳೆಯಲಿ +ಕಾಶ್ಮೀರದ ರಾಣಿ ದಿದ್ದಾ + + +ಭರಿ? + + +ಕ್ರಿಸ್ತನ ಕೊನೆಯ ದಿನ ಶೆ ಶ್ರೀನಿವಾಸ ಹಾವನೂರ + + +ಇ.೬53 ೧) + + +೧೦೫ +೧೦೯ + + +೧೧ಷ್ಕಿ + + +ಚೆ + + + + + +ಣ್ಣ + + + + + + +ಎಪ್ರಿಲ್‌, ೧೯೬೨ + + +ವರ್ಷ ೬ + + +ಪ್ರಕೃತಿ ಇ ಏವ ಕ್ಪ್ರತ್ರಿ- ಸ ಂ ಸ್ಟೃತಿ + + +ಜ್ರ್ಟ್ಯೊ ಮೂರು ಸಂಗತಿಗಳಿಂದ ಕೂಡಿ +ರುತ್ತದೆ. ಪ್ರಕೃತಿ, ಎಕೃತಿ ಮತ್ತು ಸಂಸ್ಕೃತಿ +ಗಳೇ ಆ.ಸಂಗತಿಗಳು, ನಮಗೆ ಹಸಿವೆಯಾದಾಗ + + +' "ಮಾತ್ರ ಊಟ ಮಾಡುವುದು ಪ್ರಕೃತಿ; ಅವಶ್ಯ +' ಸತೆಗಿಂತಲೂ ಜುಲುಮೆಯಿಂದ ಹೆಚ್ಚಿಗೆ ಉಣ್ಣು +. ವುದು ವಿಕೃತಿ ಮತ್ತು ನಾವು ಹಸಿವೆಯಿಂದ +. ಬಳಲುತ್ತಿರುವಾಗ ನಮ್ಮೆದುರಿಗೆ ಬಂದ ಹಸಿದ + + +ಅತಿಥಿಗೆ ನಮ್ಮ ಆಹಾರವನ್ನೇ ನೀಡಿ ಅವನ +ಹಸಿವನ್ನು ಹಿಂಗಿಸುವುದು ಸಂಸ್ಕೃತಿ. +ಧಾನ್ಯವನ್ನು ತಿನ್ನುವುದು ಪ್ರಕೃತಿ. ಅದೇ +ಹಣ್ಣು- ಹಂಪಲ ಮೊದಲಾದ ಇತರ ಫಲಗಳನ್ನು +ಸೇವಿಸುವುದು ಸಂಸ್ಕೃತಿ; ಆದರೆ ಅವೇ ಹಣ್ಣು + + +ಗಳಿಂದ ಮಾದಕ ಪದಾರ್ಥಗಳನ್ನು ತಯಾರಿಸಿ +_.. ಕುಡಿಯುವುದು ಎಕೃತಿ. ನಾವು ಅನೇಕ ಸಲ + + + ವಿಭ್ರಮೆಯಿಂದ ವಿಕೃತಿಯನ್ನೇ ಸಂಸ್ಕೃತಿ ಎಂದು + + +ಶ್ರೀಮತಿ ಸರಸ್ವತಿದೇನಿ ಬಾಳಿಹಳ್ಳಿ + + +ಭಾವಿಸುತ್ತೇವೆ. ಇದು ಮೂರ್ಬತನದ ಪರಮಾ- +ವಧಿ. + +ಉಂಡಿಯನ್ನು ತಿಂದು ಅರಗಿಸುವ ಸಾಮರ್ಥ್ಯ +ನಮ್ಮಲ್ಲಿ ಲ್ಲದಿರುವಾಗ, ಗೆಳೆಯರು ಬಲುಮೆ +ಯಿಂದ ಉಂಡೆಯನ್ನು ತಿನ್ನಿಸುವರು. ಇದು +ಉಳಿದ ನೋಟಕರಿಗೆ ಮಿತ್ರ ಪ್ರೆ(ಮವೆನಿಸಿದರೂ +ಮಿತ್ರದ್ರೋ ಹವಾಗಿ ಪರಿಣಮಿಸುವುದು. ಒಂದು +ವೇಳೆ ಆಧುನಿಕ ವೈಜ್ಞಾನಿಕ ಸಾಧನ (೫-೫೩೫) +ಗಳಿಂದ ಹೊಟ್ಟೆಯ ಚಿತ್ರವನ್ನು ತೆಗೆದು ನೋಡಿ +ದರಿ, ಅವಶ್ಯಕತೆಗಿಂತ ಹೆಚ್ಚು ತಿಂದುದರ ಭಯಂ +ಕರ ಪರಿಣಾಮ ತಿಳಿಯದೇ ಇರದು. ಇದರಿಂದ +ಒಂದೊಂದು ಸಲ ಆಪರೇಶನ್‌ ಅಥವಾ ಮೃತ್ಯು +ವಿನ ಸರದಿಯೂ ಬರಬಹುದು. ಜುಲುಮೆಯಿಂದ +ಪ್ರೇಮಕ್ಕೆಂದು ಹೆಚ್ಚಾಗಿ ತಿನ್ನಿಸುವವರು ಅದ +ರಿಂದಾಗುವ ಅನಾಹುತವನ್ನು ತಿಳಿದು, ಇನ್ನಾ + + + + + +ತ ಕಸ್ತೂರಿ, ಎಪ್ರಿಲ್‌ ೧೯೬೨ + + +ದರೂ ಹೆಚ್ಚು ತಿನ್ನಲು ಆಗ್ರಹ ಮಾಡದಿರುವುದು +ಬಹಳ ಉತ ಮ. ಗ ಒಂದು ಚಿಕ್ಕ ಉಳಿ- +ತಾಯವಾಗು ುವುದೆಂದು ಹೇಳಿದರೆ ಅತ್ಯುಕ್ತಿ ಏನೂ +ಅಲ್ಲ. + +ಎಜ್ಞಾ ನದ ಉನ್ನ ತಿಯಾದಂತೆ ಎಕ್ಳ ತಿಯು +ಕ್ಷೀಣವಾಗುತ್ತ ತ್ತ. ಸಂಸ್ಕತಿ ಚೆಳೆಯುವುದೆಂದು + + +ಧಾರಾಳವಾಗಿ. ಹೇಳಬಹುದು. ವಿಜಾನದ +ಇ +ಪ್ರಗತಿಯನ್ನು ಕಂಡು ಜನರು--“ಕಚ್ಚಾ ಮಾ- + + +ಲುಗಳು ಹೋಗಿ ಪಕ್ಕಾ ಮಾಲಾಗಿ ಬರುವವು?” +ಎಂದು ತಿಳಿದುಕೊಳ್ಳುತ್ತಿದ್ದಾರೆ. ಆದರೆ ಇದು + + +ನಿಜವಲ್ಲ. ವಿಜ್ಞಾನವು ಹೆಚ್ಚುವುದರಿಂದ ಮಾನ: + + +ವನಿಗೆ ಹವೆ, ಸೂರ್ಯನ ಬೆಳಕು ಮೊದಲಾದ +ವುಗಳ ಮಹಿಮೆಯು ಗೊತ್ತಾಗತೊಡಗುವುದು. +ಅನಂತರ ಮನುಷ್ಯನು ಸ್ವತಃ ಪ್ರಕೃತಿಯ ಉಡಿ +ಯ.ಲ್ಲಿ ವುಲಗಲ್ಕು ಬರಿಯ ಕಾಲಿನಿಂದ ನಡೆ + + +ಪ್ರಕೃತಿಯ ಸಂಗಡ ಹೆಚ್ಚು ಹೆಚ್ಚಾಗಿ ಸಂಪರ���ಕ +ವಸ್ನಿಟ್ಟುಕೊಳ್ಳಲು ಬಯಸುವನು. +ಇತ್ತೀಚೆಗೆ ಅಮೇರಿಕೆಯ ಜನರು ವಾರದ +ಕೊನೆಗೆ ಒಂದೆರಡು ದಿನ ತಮ್ಮ ತಮ್ಮ ಹೊಲ +ಗಳಲ್ಲಿ ಹೋಗಿ ಕೆಲಸ ಮಾಡಿ ಬರುವ ಪರಿಪಾಠ +ವನ್ನಿಟ್ಟುಕೊಂಡಿದ್ದಾರೆ. ಇದೂ ಸಹ ಸಂಸ್ಕೃ- +ತಿಯ. ವಿಜ್ಞಾನವು ಹೆಚ್ಚುವುದರಿಂದ ಈ ಸಂಗತಿ +ಎಲ್ಲ ಜನರ ತಿಳುವಳಿಕೆಗೆ ಬರುವುದು. ಆಗ +ಮಾತ್ರ ಎಲ್ಲರೂ ವಾರದಲ್ಲಿ ಒಂದೆರಡು ದಿನ +ಪ್ರಕೃತಿಯ ಸಂಪರ್ಯವನ್ನಿಟ್ಟುಕೊಳ್ಳಲು ಹೊರಗೆ ' +ಉಳಿಯಲಿಕ್ಕೆ ಹವಣಿಸುತ್ತಾರೆ. ಇದೇ ಮುಂದು +ವಕಿಯುತ್ತ ಇಡೀ ವಾರವನ್ನೇ ಪ್ರಕೃತಿಗಾಗಿ +ಏಕೆ ಮೀಸಲಿಡಬಾರದೆಂದು ಅವರ ಪ್ರಶ್ನೆಯಾ- +ಗುತ್ತದೆ. ಇದರಿಂದ ಸಂಸ್ಕೃತಿ ಬೆಳೆಯುತ್ತ +ಹೋಗಿ ಸಾಮಾಜಿಕ ಜೀವನದಲ್ಲಿ ಸಾದಾತನವು ' + + +ಯಲು, ಹೊಲಗಳಲ್ಲಿ ಕೆಲಸ ಮಾಡಲು ಮತ್ತು ತಲೆಡೋರುವುದು, ಇದೇ ಸಂಸ್ಕೃತಿ. 3 +ಮಗು ತಬ್ಬ ಸ್ಬಲಿಯಾಗಿರುವುದು ಭಯಂಕರ, ಚೊಚ್ಚಲ ಮಗುವಾಗಿ + + +ಹುಟು ಶಪುದು ಕಷ್ಟ » ಇೆರಿಯ ಮಗುವಾಗಿರುವುದು ತ್ರಾ ಚ ಟ್ಟೆ ನಡುವಿನ +ಮಗನಾಗಿ ವ್ರ ತೊಂದರೆ, ಮತ್ತು ಏಕವರಾತ್ರ ಪುತ್ರ ಅಥವಾ ಪುತ್ರಿಯಾಗಿ + + +ರುವುದು ಭೀಕರ ಎಂದು ಮನೋವಿಜ್ಞಾನಿಗಳು ಹೆಳುತ್ತುಕೆ. + + +ಅಂತೂಹು ಟ್ಟು + + +ವಾಗಲೇ ಪ್ರಾ ಯಸ್ಥ ರಾಗಿರುವುದೊಂದೇ ಬಚಾನಿನ ದಾರಿ ಎನ್ನಿ. + + + + + +ಸನ್ಸ್‌ + + +ಪು ತಾಂಚಿ ನಿಕಾಯ: ಅರವಾ ಕ7-ಇತರುಸರ ನಮಾಖು ಭಸಾನಾ ಗತಾ, 77 ಇ ಸ ತುತಾತಾತಘಾಯನಂಯ ಇತಿಗಾರಾರ ಗಾಂ + + +08: 80% 1೫೦. 13, + + +ಮಾತಿ ಹಾರ ಮಯಯ: + + + + + + + + +ಸ ಛಂದ ಸ ಬ + + +ಸೈಸನ್ಸ್‌ ಕಾಫಿ ಮ್ಯಾನುಫ್ಯಾಕ್ಚ ಕ ರಿಂಗ್‌ ಹೊ (ರಿಜಿಸ್ಟಡ್‌) +ಚಿಕ್ಕ ಮಗಳೂರ (ನೈ ಸೂರ ಸಂಸ್ಥಾನ) +ತಳು ಅಪೇಕ್ಷೆ ಮೇರೆಗೆ ನಮ್ಮ ಜನಾದರಣೀಯವಾದ + + +"ಕಾಹಿ ಹುಡಿಯು + + +ಇದೀಗ ೧೨೦ ಗ್ರಾ ಸ ಗಿ ಮಾರಾಟಕ್ಕೆ ಸ ವಾಗಿದೆ ಎಂದರು ಪ್ರ ಕಟಿಸಲು +ಸಂತೋಷಷಸಡುತ್ತೆ ವೆ. + + +ರಖಂ ವ್ಯಾ ಪಾರಿಗಳಿಗೆ ಧಾರಾಳ ಕಮಿಶನ" ಕ್‌ + + +7415071/5 ೮೦೫೯೫೫ 117೮. ಲಿ೦., (8ಓ01€1.) +(೮1111: 11460418 + + +ಡಹಾಕುಯಾಹಾಘಾಹಾವಾಸುರಯಾಕಸರ ಕಾಸ ಯುಸಹಾ ದಾಯ ಶಿಜಾಯಹುರಿಸುರರನ ಐನಚಾಹಾಜವಾಣಾರರು ರಯುರರಾಣಯಬಾಕಾಹಾಯುುವಾ ಕಾಯಿಯ ಹಾದಾರಾಹವಾನಾಮಾ + + +(115010 54೩1) +54084೫ + + + + + +ಕೇಟೂನರ ಕಲ್ಯಾಣಕ್ಕಾಗಿ ಇವರು +ಹಗಲಿರುಳು ದುಡಿಯುತ್ತಾರೆ + + +ಮತಿ ಫಾತಿಮಾ +ನಸಾಯಿರ್‌ + + +ಸಖ ಸಚಿವಾಲಯದ ಭವ +ಕಟ್ಟಡದ ಎಡಬದಿಗೆ ಕಫ ಪಕೀಡ ದಿಕ್ಕಿನಲ್ಲಿ +ತುಸು ಮುಂದಕ್ಕೆ ಸಾಗಿದರೆ ಜೀರ್ಣವಾಗಿರು +ವಂತೆ ಕಾಣುವ ಚಪ್ಪೆರದ ಮನೆಗಳ ಸಾಲೊಂದ್ಯ +ಕಾಣುವುದು. ಈ. ಚಪ್ಪರಗಳಲ್ಲಿ ಒಂದರಲ್ಲಿ +ಹೊಕ್ಕು ನೋಡಿದರೆ ಅಲ್ಲಿ ನಾನಾವಿಧವಾದ +ಚಟುವಟಿಕೆಗಳು ನಡೆದಿರುವುದು ಕಾಣಿಸುತ್ತದೆ. +ಹೊಲಿಗೆಯ ಯಂತ್ರಗಳು, ಮುದ್ರಣ ಯಂತ್ರ +ಗಳು, ಕೈಮಗ್ಗ ಗು ಎಲ್ಲ ತಮ್ಮ ತಮ್ಮ +ವಶಿಷ್ಟ ಸಶ್ಟಳ' ಮಾಡುತ್ತ ಕ ಅರಸರು. +ತ್ತವೆ. ಹು ಲ ಗೊಟ್ಟು ನೋಡಿದರೆ ಈ ಸರ್ವ +ಸಾಮಾನ್ಯವೆನ್ನು ವ ಕೆಲಸದಲ್ಲಿಯ ವೈಶಿಷ್ಟ ್ಯ +ಕಾಣಿಸುವುದು. ಈ ಯ ಂತ್ರ ಗಳನ್ನು ನಡಸ ಸುವವ +' ಶೆಲ್ಲ ಜಗಳ ನಂದೇ. ಕಾಲಿಲ್ಲದವರು, +ಕೈಯಿಲ��ಲದವರು ಮರದ ಕ್ಸೈ ಕಾಲುಗಳ ಸು +ದಿಂದ ಯಂತ್ರ ಗಳನ್ನು ಸರಸತಿ ನೈಸ +ರ್ಗಿಕ ಅನಯರಗಳ ಕೊರತೆಯಿಂದ ಉಪ್ಪ +ವಿಸುವ ಅಡಚಣಿಗಳನ್ನಿ ವರು ತಮ್ಮ ಏಕಾಗ್ರ ತ +ಯಿಂದ, ಜಗುಟುತನದಿಂದ ನಿವಾರಿಸಿಕೊಂಡು +ಸಮರ್ಪಕವಾಗಿ ಕೆಲಸ ಮಾಡುತ್ತಿ ರುತ್ತಾರೆ. + +ಇದೇ ಶ್ರೀಮತಿ ಫಾತಿಮಾ ಇಸಾ `ಯಿಲರು +ಅಂಗಹನರ ಸುಗಮ ಬಾಳಿಗಾಗಿ ಕಟ್ಟ ರುವ +ಉದ್ಯೋಗಾಲಯ. + + +ಜನ್ಮತಃ ಇಲ್ಲವೆ ಬೇನೆಯ ಮೂಲಕ ಅಥವಾ + + +'ಅಪಘಾತದಿಂದ ಅಂಗಹೀನರಾದವರ ಜೀವನ + + +ದುಃಖಮಯವಾಗುವುದನ್ನು ನಾವೆಲ್ಲ ನೋಡು +ತ್ತೇವೆ. ಅಂಥವರು ತಮಗೂ ತಮ್ಮ ಪರಿವಾರ +ಮತ್ತು ಸಮಾಜಕ್ಕೂ ಹೊರೆಯಾಗಿ ದುರ್ಭರ +ಬಾಳನ್ನು ಸಾಗಿಸುತ್ತಿರುವದು ನಮ್ಮರ್ಲಿ ತಲೆ +ಮಾರುಗಳಿಂದಲೂ ನಡೆಯುತ್ತ ಟಕೆ ಅಂಗ +ಹಿನರಲ್ಲಿ ಹೆಚ್ಚೆ ನವರು ಬಿಕ್ಕೆ ಬೇಡಿ: ಬದುಕ +ಬೇಕಾದ ಪ ಕ್ರಸೊಗವಿರುವುದೇ ಪಚ್ಚು. + +ಈ ಅಸಹ್ಯ ಅನಿಷ್ಟ ಪರಿಸ್ಥಿ ತಯ” ನಿವಾರಣೆ +ಗಾಗಿ ಪ್ರಯತ್ನಿಸುವನರಲ್ಲಿ, ಪ್ರಯತ್ನಿಸಿ ಯಶಸ್ವಿ +ಗಳಾಗುತ್ತ ನಡೆದಿರುವವರಲ್ಲಿ' ಮುಂಬಯಿಯ +ಶ್ರೀಮತಿ ಫಾತಿಮಾ ಇಸ್ಮಾಯಿಲರು ಒಬ್ಬರು. +ಇವರು ೧೯೦೩ ರಲ್ಲಿ ಒಂದು ಧನಿಕ ಕಚ್ಛೆ +ಕುಟುಂಬದಲ್ಲಿ ಹುಟ್ಟಿದರು. ಇವರ ಚುರುಕು +ಹ ತ್ತ ಕಂಡ ಇವರ ಅಣ್ಣ ಶ್ರೀ ಉಮರ + +ಸುಭಾನಿಯವರು ಇವರಿಗೆ ಒಳ್ಳೆ ಯ ಶಿಕ್ಷಣ +ಕೊಡಿಸಿ ವೈದ್ಯಕೀಯ ಶಿಕ್ಷಣ ಪಡೆಯಲು ವಿಯೆ +ನ್ನಾಕ್ಕೆ ಸಂಜು ಆದರೆ ಆಲ್ಲಿ ೨-೩ ವರ್ಷ +ಶಿಕ್ಷಣ ಪಡಯುವಷ್ಟರಲ್ಲಿ ಕಾಟುಂಬಿಕ ತೊಂದ- +ರೆಗಳೆ ಮೂಲಕ ಫಾತಿಮಾ ತಿರುಗಿ ಬರಬೇಕಾ +ಯಿತು. + +ಶ್ರೀ ಇಸ್ಮಾಯಿಲರೊಂದಿಗೆ ಇವರ ವಿವಾಹ +ವಾದ ನಂತರದಲ್ಲಿ ಪತಿಯ ಮನೆಯ ಹಿರಿಯರ +ಇಚ್ಛೆಯಂತೆ ಫಾತಿಮಾ ಆರು ವರ್ಷಗಳ ಕಾಲ +ಘೋಷಾದಲ್ಲಿರಬೇಕಾಯಿತು ಆದಕೆ ಪಡದೆಯ +ಹಿಂದಿದ್ದ ಮಾತ ತ್ರಕ್ಕೆ ಅವರಲ್ಲಿಯ ಸ್ವತಂತ್ರ +ವಿಚಾರ. ಸಾಮಾಜಿಕ ಅರಿವುಗಳೇನೂ "ಕಡಿಮೆ +ಯಾಗಲಿಲ್ಲ. ಅಣ್ಣ ಶ್ರೀ ಉಮರರಿಗೆ ಪಂಡಿತ +ಜವಾಹರಲಾಲಕರೇ ಮುಂತಾಗಿ ಅನೇಕ ದೇಶ. +ಪ್ರೇಮಿಗಳ ಸ್ನೇಹವಿದ್ದಿತು. ಅದರಿಂದಾಗಿ +ಫಾತಿಮಾಳಲ್ಲಿ ಚಿಕ್ಕಂದಿನಿಂದಲೂ ಸ್ವಾತಂ- +ತ್ರ ದೆ ವಿಚಾರ ಮೈ ಗೂಡಿತ್ತು. ಘೋಷಾದಲ್ಲಿರು +ನ ಸ್‌ ಅಂಜುಮನ್‌-ಇ- ಇಸ್ಲಾಂ +ತ್ಲ ಕಲಿಸಲು ಹೋಗುತ್ತಿದ್ದ. ರು +ಘೋಷಾಸಿ ಬಕರಿಸಿ ಆರು ವರ್ಷಗಳಾದ: ನಂತರ + + +ಕ್ಕಿ ಸ್ತ್ರ 2 ಯಿಂದ + + +ಷಿ + + +೪ ಕಸ್ತೂರಿ, ಎಪ್ರಿಲ್‌ ೧೯೬೨ + + + + + +ಮಾತ್ರ +ಸಮಾಜವು +ಮಾಡಿತು. +ಫಾತಿಮಾ ಅದನ್ನು ಲೆಕ್ಕಿಸಲಿಲ್ಲ. + + +ಫಾತಿಮಾ ಅದನ್ನು ತೃಜಸಲು ಕಚ್ಚಿ +ನಾನಾ ಬಗೆಯ +ಆದರೆ ಪತಿಯ ಬೆಂಬಲದಿಂದ +ಅಖಿಲ ಭಾರ +ತೀಯ ಮಹಿಳಾ ಪರಿಷತ್ತು ಮತ್ತು ಇನ್ನಿತರ +ಅನೇಕ ಸಾಮಾಜಕ ಸ ಸಂಸ್ಥೆ ಗಳೊಡನೆ ಸಂಬಂಧ + + +ಬಂತು ಅವರಿಗೆ. ವ್ಕಾ ಪಾರಕ್ಕೆ ದು ಪತಿ +ಪೂರ್ವ ಆಫ್ರಿ ಕಕ್ಕೆ ಹೋದಾಗ ಜ್ರ ಜೊತೆ +ಯೆ ಲದ ಸ ಪೂರ್ವ ಆಫ್ರಿ ದಲ್ಲಿ + + +ಭಾರತೀಯ ಐಕ್ಯ ದ ವಿಚಾರವನ್ನು ದಳು, +ಅಲ್ಲಿರುವ ಟೀಕು ಪ್ರಾಂತೀಯ ಮತ್ತು +ಜಾತೀಯ ಆಧಾರದ ಮೇಲೆ ಸ +ತಟ್ಟಿ ಕೊಂಡಿದ್ದ ರು. ಆದರೆ ಭಾರತೀಯ ಸ್ತ್ರಿ +ಸಂಘವನ್ನು ಸ್ಥಾಏಿಸಿ ಫಾತಿಮಾ ಎಲ್ಲ ತ +ತಯರನ್ನು ಒಂ 'ದುಗೂಡಿಸಿದರು. +ಸಮಾಜಕಾರ್ಯದಲ್ಲಿ ಅವರಿಗೆ ವಿಶೇಷ ಆಸ್ಥೆ +ಯಿದೆ. :ಆ. ಬಗ್ಗೆ ಮಾತಾಡುವಾಗ ಅವರು +“ಗಿಡಕ್ಕೆ ಹೂ ಬಿಟ್ಟ ನಂತರವೇ ಫಲ ಕೈಗೆ ಸಿಗು +ವುದಲ್ಲ ನಃ ಚಕ ಮನುಷ್ಯ ನ +ಸೇವಾ ಕಾರ್ಯ ದಲ್ಲಿ ತೊಡಗುವ ಕಿ ಅವ +ನಲ್ಲಿ ಮಾಗದ ಬಗ್ಗೆ ವಿಚಾರ, ತನ್ನ ಮೇಲಿ +ರುವ ಹೊಣೆ ಇತ್ಕಾ ಧಿಗಳ ಆರಿವು ಟ್‌ + + +ಟೀಕೆಗಳನ್ನು + + +ಗುತ್ತದೆ. ಅನಂತರವೇ ಅವನ ಸಾಮಾಜಕ +ಕಾರ್ಯಕ್ಕೆ ಫಲ ದೊರೆಯುತ್ತದೆ. ಮತ್ತೊಂದು +ರೀತಿಯಲ್ಲಿ ಹೇಳುವುದಾದರೆ ಯಾವುದರ +ಪ್ರಭಾವದಿಂದ ಅನೇಕರ ಮನಸ್ಸಿನಲ್ಲಿ ಸಮಾಜ +ವಿಷಯಕ ಹೊಣೆಯ ಅರಿವು ಮೂಡುವುದೋ +ಅದೇ ನಿಜವಾದ ಸಮಾಜಕಾರ್ಯ” ಎನ್ನುತ್ತಾರೆ, + +ಅವರು ಕೈಕೊಂಡಿರುವ ಕಾರ್ಯವು ಅವರ +ಮಾತಿಗೆ ಪ್ರತ್ಯಕ್ಷ ಸಾಕ್ಷಿಯಾಗಿರುತ್ತದೆ. ಅಂಗ +ಹೀನರ ಶಿಕ್ಷಣಕ್ಕಾಗಿ, ಅವರು ಸ್ವಾವಲಂಬಿ +ಗಳಾಗುವಂತೆ ಮಾಡುವುದಕ್ಕಾಗಿ, ಅವರಿಗೆ +ಉದ್ಯೋಗ ದೊರಕಿಸಿಕೊಡುವುದಕ್ಕಾಗಿ +ಶ್ರೀಮತಿ ಫಾತಿಮಾ ಅವರು ನಡೆಸುತ್ತಿರುವ +ಉದ್ಯೋಗಾಲಯವು ಅವರಿಗೇ ಒದಗಿ ಬಂದ +ಒಂದು ಆಪತ್ತಿನ ಫಲವಾಗಿದೆ. ಅವರ ಚಿಕ್ಕ +ಮಗಳು ಉಷಾ (ಮಗಳಿಗೆ ಹೆಸ ನಂ +ಅವರು ಧಾರ್ಮಿಕ ಬಂಧನಗಳ ಪರಿವೆಯನ್ನೆ +ಮಾಡಲಿಲ್ಲ.) ಎರಡು ಎರಡೂವರೆ ವರ್ಷದವ +ಳಾದಾಗ ಅವಳಿಗೆ ಪೋಲಿಯೊ ರೋಗವಾ +ಯಿತು. ಡಾಕ್ಟರರು, ವೈದ್ಯರು, ಹಕೀಮರ +ಉಪಚಾರ ನಡೆಯಿತು. ಆದರೆ ಸಾಮಾನ್ಯವಾಗಿ +ಎಲ್ಲರೂ “ಈ ಕೋಗವೇನೂ ಇನ್ನು ಪೂರ್ಣ +ಗುಣವಾಗುವುದಿಲ್ಲ. ಸಂಕಟವನ್ನು ಧೈರ್ಯ +ದಿಂದ ಎದುರಿಸಬೇಕು” ಎನ್ನುತ್ತಿದ್ದರು. + +ಶ್ರೀಮತಿ ಇಸ್ಮಾಯಿಲರು ಧೈರ್ಯ ತೋರಿದರು. +ಆದರೆ ಅವರು ನಿಸರ್ಗಕ್ಕೆ ಶರಣು ಹೋಗುವುದ +ರಲ್ಲಿ ಧೈರ್ಯ ತೋರದೆ ಅದರ ಆಹ್ವಾನವನ್ನು +ಸ್ವೀಕರಿಸುವುದರಲ್ಲಿ ಧೈರ್ಯ ತೋರಿಸಿದರು. + +ತನ್ನ ಮಗಳ ಅವಯವಗಳಲ್ಲಿಯ ನಿಜವಾಗಿ +ಯಾವ ಸ್ನಾಯು ಮತ್ತು ಮಜ್ಜ್ಞಾತಂತುಗಳ ಶಕ್ತಿ +ಕಳೆದಿದೆ ಮತ್ತು ಆ ಶಕ್ತಿಯನ್ನು ತಿರುಗಿ ಸಂ- +ಪಾದಿಸಲು ಏನು ಮಾಡಬೇಕು ಎಂಬುದನ್ನು +ತಿಳಿದುಕೊಳ್ಳುವ ಹಂಬಲದಿಂದ ಅವರು ತಾವು +ಪಡೆದಿದ್ದ ವೈದ್ಯಕೀಯ ಜ್ಞಾನದ ಆಧಾರದಿಂದ +ಶರೀರಶಾಸ್ತ್ರದ ಮೇಲಿನ ಪುಸ್ತಕಗಳನ್ನು ಓದಲು +ಆರಂಭಿಸಿದರು. , ಮಲಬಾರಿನಲ್ಲಿ ಪೋಲಿಯೋ + + +ಕ + + +ಶ್ರೀಮತಿ ಫಾತಿಮಾ ಇಸ್ಮಾಯಿಲ್‌ ೫ + + +ಕೋಗದ ಮೇಲೆ ಉತ್ತಮ ಆಯುರ್ವೇದ ಚಿಕಿತ್ಸೆ +ಮಾಡುತ್ತಾರೆಂದು ಕೇಳಿದ ಅವರು ಮಲಬಾರಿಗೆ +ಹೊರಟರು. ಹಾದಿಯಲ್ಲಿ ಮದ್ರಾಸಿನಲ್ಲಿಳಿದಾಗ +ಅವರಿಗೆ ಮಗಳ ಅವಯವಗಳಲ್ಲಿ ಈಗ ಯಾವ +ಶಕ್ತಿ ಉಳಿದಿದೆ ಎಂದು ಡಾಕ್ಟೆರರಿಂದ ಪರೀಕ್ಷಿಸಿ +ಕೊಂಡು ಮಲಬಾರಿನಿಂದ ತಿರುಗಿ ಬಂದ ಬಳಿಕ +ಏನೇನು ಸುಧಾರಣೆಯಾಗಿದೆ. ಎಂಡು ನೋಡ +ಬೇಕು ಎಂಬ ವಿಚಾರ ಬಂದು ಅವರು ಮದ್ರಾಸಿ +ನಲ್ಲಿ ಡಾ. *ಣಿ ಎಂಬವರಲ್ಲಿ ಹೋದರು. + +ಡಾ. *ಿಣಿಯವರು ಹುಡುಗಿಯನ್ನು ಪರೀಕ್ಷಿ- +ಸಿದ ರೀತಿಯಲ್ಲಿ ಏನೋ ಒಂದು ವೈಶಿಷ್ಟ್ಯವು +ಶಮತಿ ಫಾತಿಮಾರಿಗೆ ಕಾಣಿಸಿತು. ಅವರು +ತುಂಬ ವಿಚಾರ ಮ���ಡಿ ಮಲಬಾರಿಗೆ ಹೋಗುವು +ದನ್ನು ನಿಲ್ಲಿಸಿ ತಮ್ಮ ಮಗಳಿಗೆ ಚಿಕಿತ್ಸೆ ನಡೆಸಲು +ಡಾ. ಕಿಣಿಯವರಿಗೇ ವಿನಂತಿ ಮಾಡಿಕೊಂಡರು. + +ಆ ಕಾಲದಲ್ಲಿ ಭಾರತದಲ್ಲಿ ಅವಯವೋಪ + + +ಚಾರ (ಫಿಜಿಯೊಥೈರೆಏ) ಶಾಸ್ತ್ರವನ್ನು ಬಲ್ಲ ಡಾಕ್ಟ್ರ + + +ರರ ಸಂಖ್ಯೆ ತೀರ ಕಡಿಮೆ ಇತ್ತು. ಇಷ್ಟೆ ಅಲ್ಲ, +ಪುಣೆಯಲ್ಲಿಯ ಸೈನಿಕೆ ಆಸ್ಪತೆ ತ್ರೆಯಲ್ಲಿ ಕೆಲವು +ದಾದಿಯರಿಗೆ ಈ ಶಿಕ್ಷಣ ಕೊಡುತ ಏರ್ಪಾಡು +ಮಾಡಿದಾಗ ಕೇವಲ ಡಾ. ಕಿಣೆಂ ಯವರೊಬ್ಬರೇ +ತಮ್ಮ ಒಬ್ಬ ದಾದಿಗೆ ಈ ಶಿಕ್ಷಣ ಕೊಡಿಸಿದ್ದ ರು. +ಡಾ. "ಜೆ "ತ್ತು ಈ ದಾದಿ ಉಷಾಳಿಗೆ ಮಾ +ಲೀಸು ಮಾಡುವುದು, ಬಗೆ ಬಗೆಯ ಶಾಸ್ತ್ರಿ ಯ +ವ್ಯಾಯಾಮು ಮಾಡಿಸುವುದು ಸಸಜ್ಯಾರ್‌ ಉಪ +ಚಾರ ಮಾಡುತ್ತಿ ದ್ನಾ ಗ ಶ್ರೀಮತಿ ಇಸಾ ಮಿಲರು + + +ಸುಮ ನೆ ಕೂಡ್ರ ಲಿಲ್ಲ. ಶರೀರಶಾಸ ಸ್ರವನ್ಮುಅಭ್ಯಾ ದ + + +ಸ ಮಾಡುತ್ತ ಡಾಕ್ಟ ರರ ಜೊತೆಯ ತ ಳಾ +ತಮ್ಮ ಸಂದೇಹಗಳನ್ನು ನಿವಾರಸಿಕೊಳ್ಳುತ್ತಿ ಸಿ +ದ್ದ ಕ ಮಗಳಿಗೆ ಅವಳ ಮೇಲೆ ನಡೆಯುತ್ತಿರುವ +ಉಪಚಾರದ ಮರ್ಮವನ್ನು ಅವಳಿಗೆ ತಿಳಿಯುವ +ರೀತಿಯಲ್ಲಿ ಹೇಳುತ್ತಿ ದ್ಧ ಕ + +ರಾತ್ರಿ ಸವಾ ಮೇಲೆ ಅಡ್ಡಾಗಿ ಶ್ರೀಮತಿ +ಇಸ್ಮಾಯಿಲರು ಬಗೆಬಗೆಯ ಚಲನವಲನಗಳಿಂದ +ತಿ ಯಾವ ಅವಯ ಕ್ಕೆ ಹೇಗೇಗೆ ವ್ಯಾಯಾ + + +ಮಾಗುತ್ತದೆ. ಎಂದು ಅವಲೋಸಕಿಸುತ್ತಿದ್ದರು. +ತಮಗೆ ತಿಳಿದುಬಂದ ವಿಚಾರಗಳನ್ನು ಕುರಿತು +ಡಾಕ್ಟರರೊಡನೆ ಚರ್ಚಿಸುತ್ತಿದ್ದರು. ಈ ನಿಷ್ಠೆ, +ಪ್ರಯತ್ನಗಳ ಬಲದಿಂದ ಶ್ರೀಮತಿ ಇಸ್ಮಾಯಿ +ಲರು ತರಬೇತಿ ಪಡೆದಿದ್ದ ಆ ದಾದಿಗಿಂತಲೂ +ತಜ್ಞಳಾದದ್ಮು ಆಶ್ಚರ್ಯವೇನಲ್ಲ. + +ಮುಂದೆ ಪುಣೆಯಲ್ಲಿ ಬಿಡಾರ ಮಾಡಿದಾಗ +ಶ್ರೀಮತಿ ಇಸ್ಮಾಯಿಲರು ಮಗಳನ್ನು ಸೈನಿಕ +ಆಸ್ಪತ್ರೆಗೆ ಕರೆದೊಯ್ಯತೊಡಗಿದರು. ಅಲ್ಲಿ ಅವ +ರಿಗೆ ಇನ್ನಷ್ಟು ಅನುಭವ, ಮಾಹಿತಿ ದೊರೆಯಿತು. +ಅದು ೧೯೪೬-೪೭ ರ ಸಮಯ. ಆ ಆಸ್ಪತ್ರೆಯ +ಇಂಗ್ಲೀಷ್‌ ಡಾಕ್ಟರ್‌ ಸ್ವದೇಶಕ್ಕೆ ಮರಳುವವ +ನಿದ್ದ. ಅವನು ಹೋದ ಮೇಲೆ ಅವಯವೋಪ +ಚಾರದ ಶಾಖೆ ಮುಚ್ಚಲಿತ್ತು. “ಅಂದರೆ ಆಗ ಈ +ಎಲ್ಲ ಸಾಧನ-ಸಾಮಗ್ರಿಗಳನ್ನು ಏನು ಮಾಡು +ವಿರಿ?” ಎಂದು ಶ್ರೀಮತಿ ಇಸ್ಮಾಯಿಲರು ಕೇಳಿ +ದಾಗ, “ರದ್ಮಿಯೆಂದು ಬಿಸಾಕುವೆವು” ಎಂಬ +ಉತ್ತರ ಬಂತ್ತು + +ತ್ವ ಉತ್ತ ರವನ್ನು ಕೇಳಿ ಶ್ರೀಮತಿ ಇಸಾ `ಯಿ +ಲರಿಗೆ ಟಾಟ ಇಡೀ ದೇಶದಲ್ಲಿಯೇ +ಇಂಥ ಸಾಧನಗಳು ಎಲ್ಲಿಯೂ ಇರಲಿಲ್ಲ. ರದ್ಮಿ +ಯೆಂದು ಅವುಗಳನ್ನು ಸರಿ ಕಲ್ಪನೆ ಅವ +ರಿಗೆ ಅಸಹ್ಯ ವಾಯಿತು. ತಾವೇ ಅದನ್ನು +ದ ನಿರ್ಧಾರವನ್ನು ಅವರು ಮಾಡಿದರು. + +ಆಸ್ಪತ್ರೆಯಲ್ಲಿ ಮಾಲೀಸು. ಮಾಡುತ್ತಿ ದ್ದ ಕೆಲವು + +ಹುಡುಗರ ಸಹಾಯದಿಂದ ಈ ಸಾಧನಗಳು ರದ್ರಿ +ಯೆಂದು ಬಕಿಸಿ ಕೈವಶ ಮಾಡಿಕೊಳ್ಳು ವ ತಂತ್ರ +ವನ್ನು ಸ ಕಳಾಡಸ + +ಇಷ್ಟ ಶರಲ್ಲಿ ಉಷೆ ತುಂಬ ಗುಣಮುಖಳಾಗಿ +ದ್ಮಳು. ಉಪಚಾರ ನಡೆದಿದ್ದಾ ಗಲೇ ಅವಳ +ಶಿಕ್ಷಣಕಾರ್ಯವೂ ಸಾಗಿತ್ತಾದ್ದರಿಂದ ಶೀಮತಿ +ಇಸ್ಮಾ ಯಿಂರಿಗೆ ಎಷ್ಟೋ ಭಾರಇಳಿದಂತಾಗಿತ್ತು +ಉಷೆಯ ನಿಮಿತ್ತ ದಿಂದ ಸ ಸಂಪಾದಿಸಿದ ಜಾ ನದ +���ಪಯೋಗವನ್ನು ಇತರರಿಗೆ ಮಾಡಿಕೊಡುವ +ಹಂಬಲದಿಂದ ಶೀಮತಿ ಇಸ್ಮಾಯಿಲರು ಯೋಗ್ಯ + + +೬ ಕಸ್ತೂ ರ್ಶಿ ಎಪ್ರಿ ಲ್‌೧೯೬೨ + + +ಸ್ಥಳವೊಂದನ್ನು ಹುಡುಕತೊಡಗಿದರು. ಚಿಕ್ಕು +ತನ್ನ ಸಂಸಾರವನ್ನು ಒಂದೆಡೆಯಿಂದ ಸಕ +ದೆಡೆಗೆ ಸ್ಥಳಾಂತರಿಸುವಂತೆ ಅವರು ತಮ್ಮ +ಸಾಮಾನುಗಳನ್ನು ಮುಂಬಯಿಯ ಜಿ +ಮೂರು ಡಾಕ್ಟರರ ದವಾಖಾನೆಗಳಲ್ಲಿ ಓಡಾಡಿಸ +ಬೇಕಾಗಿ ಬಂದರೂ ಐಎದೆಗೆಡದೆ ಕೂನೆಗೆ ೧೯೪೭ +ರಲ್ಲಿ ಅವರು ಎಸ್‌. ಆರ್‌. ಸಿ. ಸಿ. ಸಂಸೆ ಸ್ಮೆಯನ್ನು +ಸ್ಥಾಪಿಸಿ, ಪೋಲಿಯೊ ಮೊದಲಾದ "ಹೀಗ +ಪೀಡಿತ ಮಕ್ಕಳ ಗ ಪುಣೆಯಲ್ಲಿ +ಬಂದಾದ ಆಸ್ಪತೆ ತ್ರೆಯಲ್ಲಿದ್ದ ಮಾಲೀಸು ತಜ್ಞ +ಹುಡುಗರನ್ನು ಜಡ್‌ "ಮದ್ರಾ ಸಿನಿಂದ ಡೌ +` ಕಿಣೆಯವರು ಬಂದರು. ಸಂಸೆ ಗೆ. ಬಲ ಬಂತು. +ದವಾಖಾನೆಯ ಮಗ್ಗಲಿಗೆ ಅಂಗಹೀನ ಮಕ್ಕಳಿ +ಗಾಗಿ ಶಾಲೆಯೂ ತೆಕೆಯಲ್ಪ ಚ್ಛತು, ಡಾ. `ಣೆ +ಯವರ ನಿಧನಾನಂತರ ಗ್‌ ಡಾ. +ಧೋಲಕಿಯಾ, ಡಾ.. ಮಾಲಫಿರೋಜ, ಡಾ. +ಬಾಳಿಗಾ ಮೊದಲಾದವರಸಹ*ಾರದಿಂದ ಕೆಲಸ +ಸಾಗಿತು. ಇಂದು ಮಹಾಲಕ್ಷ್ಮಿ ಹಾಜಿ ಅಲಿ ಪಾ- +ರ್ಕಿನ ಬಳಿ ಇರುವ ರುಗ್ಗಾಲಯದಲ್ಲಿ ೫೦ +ಮಂಚಗಳಿದ್ದು ನಿತ್ಯವೂ ಹೊರಗಿನಿಂದ ನೂರಾರು +ಮಕ್ಕಳು ಉಪಚಾರಕ್ಕಾಗಿ ಬರುತ್ತಾರೆ. +ಅಂಗಹೀನರಿಗೂ ತಾವು ಸಮಾಜದ ಉಪ +ಯುಕ್ತ ಘಟಕಗಳಾಗಬೇಕು ಎಂದೆನಿಸುತ್ತಿರಲಿ +ಕ್ಕಿಲ್ಲವೆ? ಇತರರ ಉಪೇಕ್ಬಾ ಪೂರ್ಣ ಕನಿಕರ +ಗ್‌ ತಾಪವನ್ನು ೦ ಮಾಡುವುದಿಲ್ಲವೆ ಏಂಬ +ವಿಚಾರದಿಂದ ಶ್ರೀಮತಿ ಇಸ್ಮಾಯಿಲರಲ್ಲಿ +ಇನ್ನೊಂದು ಬಯಕೆ ಮೂಡಿತು. ಬತ ಸೂ +ನ್ಯ ರಂತೆ ಅಂಗಹಿ(ನರಿಗೂ ವ್ಶ ವಹಾರ ಮಾಡಲು +ತತ್ತ ಮಾಡಬೇಕು ಳ್‌ ಅವರು ಯೋ- +ಚಿಸತೊಡಗಿದರು. ೧೯೫೩ ರಲ್ಲಿ ಅವರು. ಸರ +ಕಾರದ ಶಿಫಾರಸಿನಿಂದ ಯುರೋಪ ಅಮೇರಿಕ +ಗಳಿಗೆ ಹೋಗಿ ಅಲ್ಲಿಯ ಅಂಗಹಿ(ನರ ಸಂಸೆ +ಗಳ ` ನಿರೀಕ್ಷಣೆ ಮಾಡಿಕೊಂಡು ಬಂದರ +ಮುಂಬಯಿಯ ಮುಖ್ಯ ಮಂತ್ರಿಗಳಾಗಿದ್ದ +ಶ್ರೀಖೇರರಮಗ ಶ್ರೀ ಹೇರಂಬ ಇವರು ಸ್ವತಃ + + +ಅಂಗಹೀನರು. ಅವರು ಇಂಗ 1೫೬.1 ಅಂಗ +ಹೀನರ ಸ್ನೇಹಮಂಡಳದ ವೃತ್ತಾಂತವನ್ನು +ಪತ್ರಿಕೆಗಳಲ್ಲಿ ಪ್ರಕಟಿಸಿ ಭಾರತದಲ್ಲಿಯೂ ಈ +ಗೆ ಪ್ರಯತ್ನಗಳಾಗಬೇಕು ಎಂದು ಬರೆದರು. +ಶೀ ಹೇರಂಬರ ಆಹ್ವಾನವನ್ನು ಸ್ವೀಕರಿಸಿ +ಶ್ರೀಮತಿ . ಇಸ್ಮಾಯಿಲರು: ಮುಂದೆ ಬಂದರು: +ಶ್ರೀಮತಿ ಶಿರೀನ. ಕೋಠವಾಲಾ ಮತ್ತು +ಶ್ರೀಮತಿ ಬ್ರಜ ರತನಲಾಲರು ಅವರಿಗೆ ನೆರ +ವಾಗಿ ನಿಂತರು. ಮೊದಲನೆಯ. ದಿನದ ಇವರ +ಸಭೆಗೆ ಕೇವಲ ಎಂಟು ಮಂದಿ ಮಾತ್ರ ಬಂದರು. +ಆದರೆ ಎದೆಗುಂದದೆ ಶ್ರೀಮತಿ ಇಸ್ಮಾಯಿಲರು +ಪ್ರತಿ ಶನಿವಾರ ಸಭೆ ಸೇರಿಸಲು ನಿಶ್ಚಯಿಸಿದರು. + +ಸಭೆಗೆ ಹೆಚ್ಚೆಚ್ಚು ಜನ ಬರತೊಡಗಿದರು. +ಅಂಗಹೀನ ಮಕ್ಕಳಿಗಾಗಿ ಮನರಂಜನೆ ಒದಗಿ +ಸುವ ಕಾರ್ಯಕ್ರ ಮಗಳ ಏರ್ಪಾಡಾಗತೊಡ +ಗಿತು. ಈ ಸಭೆಯ ಕಾರ್ಯಗಳ ಪರಿಣಾಮವಾಗಿ +ಅಂಗಹೀನರ ಮಿತ್ರಮಂಡಳ (ಫೆಲೊಶಿಪ +ಆಫ" ದಿ ಫಿಜಕಲಿ ಹ್ಯಾಂಡಿಕ್ಯ್ಕಾಪ್ಜ್‌) ಉದಯಿ +ಸಿತು. ಅದರಲ್ಲಿ ಅಂಗಹೀನರ ಜೊತೆಗೆ ಅವರ +ಹಿತೇಚ್ಛುಗಳಾದ ಸದೃಢ ಸಭಾಸದರೂ ಸೇರಿ +ದರು. ಅಂಗಹೀನರಿಗೆ ಸಾ���ಾಜಿಕ ಜೀವನ +ವನ್ನು ಒದಗಿಸಿಕೊಡುವುದು, ಅವರ ಸಮಸ್ಯೆ +ಗಳನ್ನು ಅಭ್ಯಸಿಸಿ. ಸಮಾಜದಲ್ಲಿ ವಿಚಾರ +ಜಾಗೃತಿ ಮಾಡುವುದು, ಅದಕ್ಕಾಗಿ ಉದ್ಯೋ- +ಗಾಲಯವನ್ನು ಆರಂಭಿಸುವುದು ಬಂಬ ತ್ರಿ ತ್ರಿವಿಧ +ಉದ್ದೇಶವು ಈ ಸಂಸ್ಥೆಯ ದಾಯಿತು. ಸ್ಟ +ಡರು, ಕುರುಡರು, ಮೂಕರು ಇತ್ಯಾದಿಯರಿ +ಗಾಗಿ ಬೇರೆ ಸಂಸ್ಥೆಗಳಿದ್ದುದರಿಂದ ಕೈಕಾಲು, +ಬೆನ್ನೆಲಬುಗಳ ದೋಷದಿಂದ ಅಂಗಹೀನರಾಗು +ವವರ ಮಟ್ಟಿಗೆ ಮಾತ್ರ ಈ ಸಂಸ್ಥೆಯ ಕಾರ್ಯ ' +ಮಿತವಾಯಿತು. + +ಉದ್ಯೋಗಾಲಯಕ್ಕಾಗಿ ತುಸು ಹಣ ಕೂಡಿ: +ಸಲಾಯಿತು. ಒಂದು “ವರ್ಷದ ನಂತರ ೧೫ +ಜನರಿಗೆ ಇದರಲ್ಲಿ ಕೆಲಸ ಕೊಡಲ್ಪಟ್ಟಿತು. +ಸ್ನೇಹಿತರ ಮನೆಯಲ್ಲಿಯ ರದ್ದಿ ಕಾಗದಗಳನ್ನು + + +`ತ್ಷೆ ' ಕಾರ್ಯದಲ್ಲಿ ಅವರು ಮತ್ತು + + +ಶ್ರೀಮತಿ ಫಾತಿಮಾ ಇಸ್ಮಾಯಿಲ್‌ ' ೭ + + +ಸಂಗ್ರಹಿಸಿ ಶ್ರೀಮತಿ ಇಸ್ಮಾಯಿಲರು ಅಂಗಹೀನ +ರಿಂದ ಕಾಗದದ ಚೀಲಗಳನ್ನು ತಯಾರಿಸಿ +ಅಂಗಡಿಕಾರರಿಗೆ' ಮಾರತೊಡಗಿದರು. ಈ +ಅವರ ಉತ್ಸಾಹಿ +ಕಾರೆ ಕರ್ತರು ಅಡ್ಡಿ ಅಡಚಣಿಗಳನ್ನು ಬಡು +ಜೇ ದಿನಗಳೆದಂತೆ ಯಶ ಬರತೊಡ +ಗಿತು. ಕೆಲಸ ಮಾಡಲು ಹೆಚ್ಚೆ ಚ್ಚು ಅಂಗಹಿ +ನರು.ಮುಂದೆ ಬಕತೊಡಗಿದರು? ಹೆಸ ಹೊಸೆ +ಕೆಲಸಗಳನ್ನು ಹುಡುಕಬೇಕಾಯಿತು. ಟಾ- + + +ಯಿಮ್ಸ್‌ ಮುದ್ರಣಾಲಯದಲ್ಲಿ ಕೆಲಸ ಮಾಡಿದ್ದ + + +ಒಬ್ಬ ಅಂಗಹೀನನ ಅನ:ಭವ ಬಲದಿಂದ ಬುಕ್‌ + + +ಸ ಕೆಲಸ ಆರಂಭವಾಯಿತು ಆಲ್ಬಮ್ಸ್‌ + + +ಪ್ಯಾಡ್ಸ್‌, ಫೈಲ್ಸ್‌ಗಳು ತಯಾರಾಗಹತಿ ತ್ರಿ ದವು. +ಚಿಕ್ಕ ಟ್ರೆಡಲ್ಸ್‌ಗಳು ಬಂದು ಮುದ್ರ ಣ ಕಾರ್ಯವೂ +ಟಾ? ಏ(ಗೆ ಹುಳ ಕಲಸ +ಗಳ ಮೂಲಕ ಅಂಗಹೀನರ ಬಾಳು ಸುಗಮ +ವಾಗುವಂತಾಯಿತು. ಕಳೆದ ಮೂರು ವರ್ಷಗ +ಳಲ್ಲಿ ಈ ಉದ್ಯೋಗಾಲಯದಲ್ಲಿ ಕೆಲಸಗಾರರಿಗೆ + +ಕೂರಿ ಹಣವೆಂದು ೧॥ ಲಕ್ಷ ರೂಪಾಯಿಗಳು +ಹಂಚಲ್ಬ ಟ್ಚೈವೆ. + +ಸಂಸ್ಥೆ ಯಲ್ಲೀಗ ೨೧೫ ಸದಸ ರಿದ್ದಾರೆ. ಇವ + + +ರಲ್ಲಿ ನಿ 'ಜನ ಸಗ್ಗ “ಹೊಲಿಗೆ, +ಮುದ್ರಣ, ಬುಕ್‌ ಬೈಂಡಿಂಗ್‌ ಸೆ ಮಗ್ಗದ +ನೇಯ್ಗೆ ಮುಂತಾದ "ಹಂಿನಾಲ್ಕು ಬಗೆಯ + + +ಕೆಲಸಗಳನ್ನ (ಗ ಅಂಗಹೀನರು ಇ ಸಾಮಾ- +ನ್ಯ ರಷ್ಟೆ ಉತ್ತಮ ರೀತಿಯಲ್ಲಿ ಮಾಡುತ್ತಿ ದ್ಹಾಕೆ. +ಜಸಿ) ದಿನಕ್ಕೆ ೧ ಯಿಂದಳ ರಸಪಾಜು +ಗಳ ವಕಿಗೆ ಕೂಲಿ ಸಿಗುತ್ತ ದೆ. + +ಅಂಗಹಿನರಿಗೆ- ಬೇಕಾಗುವ ಸಾಧನಗಳು, +ಕ್ರೃತ್ತಿ ತ್ರಿಮ ಅವಯವಗಳು ಮುಂತಾದವನು +ಹ 'ಟಿಯಾಗಿಯಾಗಲಿ ಇಲ್ಲವೆ ತೀರ: ಸುಲಭ +ದರದಲ್ಲಿ ದೊರಕಿಸಿ ಕೊಡಲಾಗುತ್ತಿ ದೆ. ಕಳೆದ +ವರ್ಷ "ಕೆಲಸಕ್ಕಾ ಗಿ ೧೮೮ ಅಂಗಹೀನರು ಅರ್ಜಿ +ಮಾಡಿಕೊಂಡಿದ್ದ ರು. ಅವರಲ್ಲಿ ೧೦೩ ಜನರಿಗೆ +ಕೆಲಸ ಕೊಡಲ್ಪ ಟ್ವಿತು, ಚನ್ನಾಗಿ ಕೆಲಸ + + +ಕೊಂಡು ನ ರಬಿದ್ದು + + +ಮಾಡಲು ಬಂದ ಮೇಲೆ ಬೇರೆಡೆ ಅವರಿಗೆ ಕೆಲಸ +ಕೊಡಿಸುತ್ತಾರೆ. + +ಸಂಸ್ಥೆಯ ಕಾರ್ಯವಿಸ್ತಾರದ ದೃಷ್ಟಿಯಿಂದ +ಶ್ರೀಮತಿ ಇಸ್ಮಾಯಿಲರು ಪ್ರಚಾರಕಾರ್ಯ ನಹ +ಸುತ್ತಿದ್ದಾರೆ ಕಳೆದ ವರ್ಷ ಅವರು ಈ ಸಂಬಂಧ +ದಲ್ಲಿ ಮುಂಬಯಿಯಲ್ಲಿ ಒಂದು ಹರಿಭಕ್ತ ನನ್ನಿ +ಚರಾ ಫಕೂಟವನ್ನೂ ಸೇರಿಸಿದರು. ಈಸ ಸಂಸ್ಥೆ ಯು +ತ್ರೆ ಪಾಸಿಕ ಪತ್ರಿಕೆಯ��್ನೂ ಹೊರಡಿಸುತ್ತದೆ. + +ಜಿನಸುಸ ಲಕ್ಷ ಕೋಾಬಿಗಳ ವೆಚ್ಚ +ದಿಂದ ಕಟ್ಟಿಲಿರುವ ಹೊಸ ಕಟ್ಟಡದಲ್ಲಿ ೪೦೦ +ಅಂಗಹೀನರಿಗೆ ಶಿಕ್ಷಣ, ಅರ್ಥಾರ್ಜನ ಮತ್ತು +ವ್ಯವಸಾಯ ಶೋಧನೆಯ ಕೆಲಸಗಳು ನಡೆಯ +ಲಿವೆ. ನಾಗಪುರ, ಅಹಮದಾಬಾದ ಮತ್ತು +ಬೆಂಗಳೂರುಗಳಲ್ಲಿ ಇಂಥ ಸಂಸ್ಥೆ ಗಳು ತಳ +ಯೆತ್ತುವ ಲಕ್ಷಣಗಳಿವೆ. + +ಆದರೆ ಶ್ರೀಮತಿ ಇಸಾ ಟಿಲರಿಗೆ ತಮ್ಮ +ಹಳೆಯ ಕಟ್ಟಡದ ಮೇಲೆ ಪೆ ಲ ಮವಿದೆ. +ಮನೆಗಳು ಹಳ್ಳಿ ಹಳ್ಳಿ ಗಳಲ್ಲಿ ತಲೆಯೆತ್ತಬೇಕು +ಎಂದವರ ಬಯುಕೆಯದೆ. ಅಂಗಹೀನರ ಸಮ +ಸೈಯೆ . ಅಳಿದು ಹೋಗಬೇಕೆನ್ನುತ್ತಾರವರು. +ಅವರ ದು ರ್ದಮ್ಯ ಆಶಾವಾದ, ಕಷ್ಟ ಸಹಿಷ್ಣು ತ್ರೆ +ನಿಸ್ವಾ ರ್ಥವೃತ್ತಿ, ಯೋಜನಾಬದ್ಧ "ಕಾರ್ಯನೀತಿ +| ಜು ಯಶಸ್ಸಿನ ಗು ಟ್ಟು: + +ಶ್ರೀಮತಿ ಇಸಾ ಯಿಲರ ಇನ್ನೊಬ್ಬ ಮಗಳು +ಮಾಸುಮಾ ಹೇಳುತ್ತಾರೆ “ಅನ್ನ” ಯಶಸ್ಸಿ +ನಲ್ಲಿ ಇನ್ನೊಂದು ಗುಟ್ಟಿದೆ. ಸಂಸ್ಥೆ ದು +ಎಷ್ಟೋ ದಿನಗಳ ವರೆಗ ನಮ್ಮ +ನಡೆಯುತ್ತಿ ತ್ತು. ಅಮ್ಮನ ಕಾರ್ಯ ದರ್ಶಿ ಕುಂಟ +ಕಾಲಿನ ಪಮೆ ಲಾ ಫು ಸಂಜೆ +೪ ಹೊಡೆಯುತ್ತಲೇ ಬಂದು 1. 1817811 +1! 15 00806 1770 (ಆಫೀಸಿನ ವೇಳೆಯಾ +ಯಿತು, ಮಿ. ಇಸ್ಮಾಯಿಲ್‌) ಎನ್ನು ತ್ತಿದ್ದಳು. +ಅಪ್ಪ ತಮ್ಮ ಕಾಗದಪತ. ತ್ರಗಳನ್ನ ತ್ತಿ +ಕೋಣೆಯನ್ನು ತೆರವು +ಮಾಡಿಕೊಡುತ್ತಿ ದ್ಧ ರು ಸ್ಸ 3 + + +ಕು +ಮನೆಯಲ್ಲ ಯೆ + + +ತಸ್ಮಾ ಇಳ +ಪಾಪ, + + +ಅವಾ ವ + + +ಫೆ + + + + + +ಪ್ರಾಗಪಾವ್ರಾ ರಾ ರಾವಾಪರಾವಾರಾರಾರಾರಾರರಾ ಪಾಣಾರ ಭಾಷಾ + + +ಅಚ್ಚರಿಗಳು + + +ಆ +(ಯ) ಮಯೋಚಿತವಾದ ಒಂದು ಧ್ವನಿಯು ಸ್ರೂರಿ +ಯನ್ನು ದಯಾಳುವಾಗಿಯೂ ಮೂಡನನ್ನು +ಜ್ಞಾನಿಯಾಗಿಯೂ ಮಾಡಬಹುದೆಂದು ಹೇಳು +ತ್ತಾರೆ; ಅದೇ ಧ್ವನಿಯು ಬಂಡೆಗಳನ್ನು ಕೊರೆಯ +ಬಲ್ಲುದೆಂದೂ ಆಭರಣಗಳನ್ನು ತಯಾರಿಸಬಹು +ದೆಂದೂ ರೋಗಗಳನ್ನು ವಾಸಿ ಮಾಡಬಹು +ದೆಂದೂ ನಂಬಬಹುದೆ? ಇವೆಲ್ಲವೂ ಇಂದು +ವಿಜ್ಞಾನಕ್ಕೆ ಸಾಧ್ಯವಾಗಿವೆ. + +ವಸ್ತುಗಳ ಅದಿರುವಿಕೆಯಿಂದ ಧ್ವನಿಯು +ಉತ್ಪನ್ನವಾಗುತ್ತದೆ. ಪ್ರಶಾಂತವಾದ ಕೊಳದ +ಮಧ್ಯದಲ್ಲಿ ಹಾಕಿದ ಕಲ್ಲು ನೀರಿನಲ್ಲಿ ವರ್ತುಲಾ +ಕಾರದ ಅಲೆಗಳನ್ನು ಹುಟ್ಟಿಸುವುದು ಎಲ್ಲರಿಗೂ +ತಿಳಿದಿರುವ ಸಂಗತಿ. ಅದರಂತೆಯೇ ಕಂಪಿಸುತ್ತಿ +ರುವ ವಸ್ತುವಾದರೂ ಹವೆಯಲ್ಲಿ ಒತ್ತಡದ ಅಲೆ +ಗಳನ್ನು ಹುಟ್ಟಿಸುತ್ತದೆ. ಈ ಅಲೆಗಳು ಗೋಲಾ +ಕಾರದಲ್ಲಿ ಪಸರಿಸುತ್ತಾ ಕಿವಿಯ ಪರೆಗೆ ಬಡಿ +ದಾಗ ಅದು ಕಂಪನವಾಗಿ ಧ್ವನಿಯ ಅನುಭವ +ಉಂಟಾಗುತ್ತದೆ. ಕಂಪಿಸುತ್ತಿರುವ ವಸ್ತುವಿನ +ಪಂಪನ ವೇಗವು ಒಂದು ಮಿತಿಗಿಂತ ಕಡಿಮೆ +ಯಾದರೆ ಧ್ವನಿಯು ಕೇಳುವುದಿಲ್ಲ. ಗುಂಗಾಡು +ಹಾರುವಾಗ ಶಬ್ದ ಸೇಳಿದರೂ ಗುಬ್ಬಿ ಹಾರು +ವಾಗ ಕೇಳದಿರಲು ಕಾರಣ ಇದೇ. ಸಾಮಾನ್ಯ +ವಾಗಿ ಕಂಪನದ ವೇಗ ಸೆಕೆಂಡಿಗೆ ೧೬ ಕ್ಕಿಂತ +ಸಡಿಮೆಯಾದರೆ ನಮ್ಮ ಶ್ರವಣ ನರಗಳು ಪ್ರ.ತಿ- +ಕ್ರಿಯೆ ತೋರಲಾರವು. ಅದರಂತೆಯೇ ಸೆಕೆಂ + + +ಎಚ್‌. ನಿ, ಸುಬ್ಬರಾವ್‌ + + + + + +ಮಾನವನ ವಿಗೆ ಕೇಳಿಸದ ಶಬ್ದಗಳು +ಕಬ್ಬಿಣವನ್ನು ಕೊರೆಯಬಲ್ಲವು! + + + + + +ಡಿಗೆ ೧೭,೦೦೦ ಕ್ಕಿಂತ ಹೆಚ್ಚು ಕಂಪನವಾದರೂ +ಧ್ವನಿ ಕೇಳುವುದಿಲ್ಲ. “ಧ್ವನಿಯೇ ಕೇಳದ ಮೇಲೆ +ಅದು ಧ್ವನಿ ಹೇಗೆ” ಎಂದು ಕೇಳಬಹುದು +ನೀವು. ಏನಾದರೂ ಅನ್ನಿ, ಅವು ಇರುವುದಂತೂ +ಸತ್ಯ. ದಿನನಿತ್ಯದ ಉದಾಹರಣೆ ಬೇಕಾದರೆ, +ಕತ್ತಲೆಯಲ್ಲಿ ತೊಗಲುಬಾವಲಿಗಳು ತಮ್ಮ ರೆಕ್ಕೆ +ಬಡಿತದಿಂದ ಧ್ವನಿ ಉಂಟುಮಾಡಿ ಅದು ಪರಾ +ವರ್ತನವಾದಾಗ ಎದುರಿಗಿರುವ ವಸ್ತುವಿನ +ಬಗ್ಗೆ ತಿಳಿಯುತ್ತವೆ. ಆದರೆ ನಮಗಾ ಶಬ್ದ +ಕೇಳಿಸದು. ನಮಗೆ ಕೇಳದ ಧ್ವನಿಗಳು ನಾಯಿ +ಗಳಿಗೆ ಕೇಳುವುವು ಸೆಕೆಂದಿಗೆ ೩೫,೦೦೦ ಕಂಪನ +ಗಳ ಶಬ್ದಗಳನ್ನು ನಾಯಿಗಳು ಗುರುತಿಸಬಹು +ದಾದರೂ ನಮಗೆಅವು ಶ್ರವಣಾತೀತ ಶಬ್ದ +ಗಳು. + +ಎಲ್ಲ ಧ್ವನಿಗಳೂ ಕಂಪನದಿಂದಲೇ ಆಗುವು +ದಾದರೆ ಬೇರೆ ಬೇರೆ ವಾದ್ಯಗಳ ಧ್ವನಿ ಗುರುತಿಸು +ವ್ರದು ಹೇಗೆ? ಯಾವುದೇ ಏರಡು ವ್ಯಕ್ತಿಗಳ +ಧ್ವನಿ ಭಿನ್ನವಾಗಿರುವುದು ಹೇಗೆ? ವಸ್ತುವಿನ +ಕಂಪನದ ವೇಗ ಹೆಚ್ಚಿದಂತೆ ಅದರ "ಮಟ್ಟ +ಅಥವಾ ತೀವ್ರತೆ ಹೆಚ್ಚುವುದು. ಡೋಲು ಬಾಶಿ +ಸುವಾಗಿನ ಕಂಪನದ ವೇಗ ಶಡಿಮೆ; ಅದ್ದರಿಂದ + + +ತ ೯ +ನಿಶ್ಶಬ್ದ ಶಬ್ದದಿಂದ ಅಚ್ಚ ರಿಗಳು + + +ಅದು "ದಪ್ಪ' ಧ್ವನಿ. ಕೊಳಲಿನ ನಾದ ಕೀರಲು; +ಏಕೆಂದರೆ ಕಂಪನದ ವೇಗ ಜಾಸ್ತಿ. ಇದರಿಂದ +ಧ್ವನಿಯನ್ನು ಗುರುತಿಸಲು ಸಾಧ್ಯ. + + +ಶಬ್ದಗಳ ಮಟ್ಟಿ ಅಥವಾ ತೀವ್ರತೆ ಬಕ್ಕ +ಗಡಸು (ಗಟ್ಟಿ) ತನ ಬೇಕೆ ಎಂಬುದನ್ನರಿಯ + + +ಬೇಕು. ಕಂಪನಗಳ ವೇಗವು ಮಟ್ಟವನ್ನು ನಿರ್ಧ +ರಿಸಿದಕೆ ಈ ಕಂಪನಗಳು ಎಷ್ಟು 4 ಚ್‌ +ಬಲ್ಲವೆಂಬುದರಿಂದ ಅದರ ಗಟ್ಟಿತನ ಗೊತ್ತಾಗು +ತ್ತದೆ. ಉದಾಹರಣೆಗೆ ಹಾರ್ಮೋನಿಯಂ ನ +“ಸ”ವನ್ನೊತ್ತಿ ಮೆಲ್ಲಗೆ ಗಾಳಿ ಹಾಕಿದರೆ ಮೆಲಗೆ +ದನಿಯಾಗುತ್ತದೆ; ಜೋರಾಗಿ ಗಾಳಿ ಹಾಕಿದರೆ +ಗಡಸು ನ ಆದಕೆ ಎರಡೂ +"ನೆ"ವೇ; ಅಂದಕಿ ಕಂಪನ ಸಂಖ್ಯೆ ಒಂದೇ; +ಆದರೂ ಒತ್ತಡ ಗ್ರ ಹೆಚ್ಚು ಕಡಿಮೆ. ಅದೇ +“ರಿ” ಒತ್ತಿದಾಗ ಸ ಸಂಖ್ಯೆ ಹೆಚ್ಚು ತ್ತ್ತ ದೆ. +ಈಗ ಮಟ ಹೆಚ್ಚಿ ತು. + +ಗ ಹೇಳುತ್ತಿರುವ ಅದ್ಭೃತಗಳನ್ನು +ಸಾಧಿಸುವುದು ಸೆಕೆಂದಿಗೆ ೧೬ಕ್ಕಿಂತ ಕಡಿಮೆ +ಂಪನದ “ಶಬ್ದ”ವಲ್ಲ, ನಮ್ಮ ಕಿವಿಗೆ ನಿಲುಕ +ಲಾರದಷ್ಟು ತೀವ್ರವಾದ ೧೭,೦೦೦ ಕ್ಕಿಂತ +ಹೆಚ್ಚು ಕಂಪನ ವೇಗದ “ಶಬ.” ಈ ಶ್ರವಣಾ +ತೀತ ಶಬ್ದಗಳಿಂದ ಯಾವುದೇ ಪರಿಣಾಮ +ಉಂಟು ಮಾಡಲು ಆ ಶಬ್ದದ ಗಟ್ಟಿ [ತನ ಹೆಚ್ಚಿರ +ಬೇಕಾದುದು ಅವಶ್ಯ. ಇದಕ್ಕಾಗಿ ವಿದ್ಯುತ್ತಿನ +ಸಹಾಯದಿಂದ ವಜ ದುಂಡೆ ಕಲ್ಲಿನಲ್ಲ ಸೀವ್ರ +ತಂಪನವುಂಟುಮಾಡುವರು. ಇದರಿಂದುಂಟಾ +ಗುವ ಒತ್ತಡವು ಕಲ್ಪನೆಗೂ ನಿಲುಕದಷ್ಟಾಗಿ, +ಸಾಮಾನ್ಯ ವಾಯು ಒತ್ತ ಡದ ೫೦೦೦ ಪಟ್ಟು +ಆಗುವುದು. ಅಂದರೆ ನಮ್ಮ ಕ್ಕೆ ಕೈಯನ್ನು ಆ ಅಲೆ +ಗಳಿಗೆ ಒಡ್ಡ ಲಾಗಿ ಪ್ರತಿ ಇನ ಅಂಗುಲಕ್ಕೆ +೭೫,೦೦೦ ಪೌಂಡು 1 ತು ಬೀಳುವುದು ಚ +ಅದರ ತೀವ್ರತೆಯನ್ನು ತಿಳಿಯಬಹುದು. ಈ +ಅಲೆಗಳ ಒತ್ತಡಕ್ಕೆ ನೀರಿನ ಪಾತ್ರೆಯೊಳಗಿಡ +ಲೃಟ್ಟಿ ಅಲು ಮಿನ ಸುರುಳಿ ನುಚ್ಚು ನೂರಾಗು + + +ವುದು. ೫ ಶಾಖವೂ ಸ ಹೆಚಾ ಗಿ, +1] 6-2 + + +4 " +ಬ್ರ +ಗ ಘ್‌ ್ಯ + + +ಅನೇಕ ಕಡೆ ತಾತ್ಕಾಲಿಕವಾಗಿ ಸೂರ್ಯನ +ಹೊರಮೈಗಿಂತಲೂ--೨೦,೦೦೦" (೧) ದಷ್ಟು +ಹೆಚ್ಚಾಗುವುದು. ಸಿಡಿಲಿನ ಅಬ್ಬರದ ಸಾವಿರ +ಪಟ್ಟಿಗಿಂತ ಮಿಗಿಲಾದ ಧ್ವನಿಯನ್ನು ಈ ರೀತಿ +ಉತ್ಪಾದಿಸಲು ಸಾಧ್ಯವುಂಟು. +ಶ್ರವಣಾತೀತ ಶಬ್ದಗಳಿಂದ ವಿಜ್ಞಾನಿಯು +ಅಪೂರ್ವ ಕಾರ್ಯಗಳನ್ನು ಮಾಡಿಸಲು ಸಮರ್ಥ +ನಾಗಿದ್ದಾನೆ. ಅದು ಪ್ರಚಂಡ ಔದ್ಯಮಿಕ ಕಾರೆ +ಗಳನ್ನು ಮಾಡಿದಂತೆ ನಿಮ್ಮ ನಮ್ಮ ದಿನಬಳ +ಕೆಯ ಸಾಮಗ್ರಿಗಳ ನಿರ್ಮಾಣದಲ್ಲೂ ಕೈನೆರವು +ನೀಡತೊಡಗಿದೆ. ಅಮೇರಿಕದಲ್ಲಿ ಮಹಿಳೆಯರು. +ಆಗಲೇ ಶ್ರವಣಾತೀತ ಶಬ್ದಗಳಿಂದ ತಯಾರಿ +ಸಿದ ಮುಖಪ್ರಸಾಧನಗಳನ್ನು ಬಳಸುತ್ತಿದ್ದಾರೆ. +ತಯಾರಕನು ಸೆಕೆಂಡಿಗೆ ೩೫,೦೦೦-೫೦,೦೦೦ +ಕಂಪನಗಳ “ಶಬ್ದ” ದ ಸಹಾಯದಿಂದ ನೀರಿನ +ಕಣಗಳ ಸುತ್ತ "ಎಣ್ಣೆಯ ಆವರಣ ನಿರ್ಮಿ +ಸುತ್ತಾನೆ; ಆಗದು ಮುಖ ನಿರ್ಮಲೀಕರಣದ +ಕ್ರೀಂ ಆಗುತ್ತದೆ; ತದಿ ಒರುದ್ಧವಾಗಿ ಎಣ್ಣೆ ಯ +ಕಣಗಳ ಸುತ್ತ ನೀರನ ಆವರಣವನ್ನು ಹೊದಿಸಿ +ಅವನು ವಾ ನಿಶಿಂಗಿ ಕ್ರಿ ಕ್ರೀಮನ್ನು ಸಿದ್ಧಪ ಪಡಿಸು +ತ್ತಿದ್ಮಾನೆ. +ಮನೆವಾರ್ತೆಯ ಸಾಮಾನುಗಳ ತಯಾರೆ +ಕರು ಆಗಲೆ ಶ್ರವಣಾತೀತ ಲಾಂಡಿ ಶ್ರ ಗಳನ್ನು +ಪ್ರದರ್ಶಿಸಿದ್ದಾ ಕಿ. ಅತಿ ತೀವ್ರವಾದ ಶ್ರವಣಾ +ತೀತ ಶಬ್ದ ಗಳಿಂದ ಈ ಯಂತ್ರವು ನಿಮ್ಮ +ಸೂಟಿನ ಎಂಥ ಕಲೆಗಳನ್ನೂ ತ ನಿಮಿಷಗ- +ಳಲ್ಲಿ ಇಲ್ಲದಂತೆ ಮಾಡಬಲ್ಲದು. ಆದಕೆ ಇಂಥ +ಲಾಂಡ್ರಿ ಗಳು ಇನ್ನೂ ಮನವಾರ್ತೆಯಲ್ಲ ಹೆಚ್ಚು +ಉಪಯೋಗತ್ತ ಬರಬೇ ಕಷ್ಟೇ. ಬದಲಿಗೆ ಚೊ +ಖಾನೆಗಳಲ್ಲಿ ೬ ತ್ರಭಾಗಗಳಿಗೂ ಉಪಕರಣ +ಗಳಿಗೂ "ತರ "ಸಾಮಗ್ರಿ ಗಳಿಗೂ ಅಂಟಿದ +ಚರ್ಬಿ ಮೊದಲಾದ ಕೊಳೆಗಳನ್ನು ಸ್ವಚ್ಛ +ಮಾಡಲು ಅವುಗಳನ್ನು ಪಯೋಗಿಸ ಸುತ್ತಾರೆ. +ಸ್ವಚ್ಛಗೊಳಿಸಬೇಕಾದ ಸಲಕರಣೆಯ ನ್ನು ನೀರ +ಲ್ಲಟ್ಟು ಆ ನೀರಿನ ಮೂಲಕ ಸೆಕೆಂಡಿಗೆ ಲಕ್ಬಾಂ- + + +೧೦ + + +ತರ ಸಲ ಕಂಪಿಸುವ ಶ್ರವಣಾತೀತ ಶಬ್ದವನ್ನು +ಹಾಯಿಸಿದಾಗ ಎಂಥ ಗಟ್ಟಿಗೊಂಡ ಕೊಳೆಯೂ +ಧ್ವಂಸವಾಗಿ ಹೋಗುತ್ತದೆ. ಬರಬರುತ್ತ ಈ +ಯಂತ್ರದ ಬೇಕಿ ಆವೃತ್ತಿಗಳು ಮನೆಯಲ್ಲಿ ಬಟ್ಟಿ +ಗಳನ್ನೂ ಮುಸುರಿ ಆ] ಗಳನ್ನೂ ಸ್ತ +ಕೂಡ ಉಪ ಪಯೋಗಕ್ಕೆ ಬ ಸಾ- +_ಮಾನ್ಕ ನಿರ್ಮರೀಕರಣದಲ್ಲಿ ಪಾತ್ರೆ ಅಥವಾ +ಉಪಕರಣದ ಸಂದಿಗಳಲ್ಲೂ ಸೂ ತೂತು +ಗಳಲ್ಲೂ ಸೇರಿಕೊಂಡ ಕೊಳೆ: ಹೋಗುವದೇ +ಇಲ್ಲ. ಶ್ರವಣಾತೀತ ನಿರ್ಮಲೀಕರಣದಲ್ಲಿ ಅತಿ + + +ಸೂಕ್ಷ್ಮ ತೂತು-ಸಂದಿಗಳೂ ಸ್ವತ್ಛವಾಗುತ್ತವೆ. +ಶ್ರವಣಾತೀತ ಶಬ್ದಗಳಿಂದ ಮಾಂಸ, +ಮೀನು, ಹಣ್ಣು, ತರಕಾರಿಗಳನ್ನು ಅನೇಕ + + +ವರ್ಷಗಳ ವರೆಗೂ ಕಾಪಾಡಲು ಸಮರ್ಥನಾಗಿ +ದ್ಮಾನೆ--ಆಹಾರ ವ್ಯಾಪಾರಿ. ಮಂಜಿನಿಂದ ಹೆಪ್ಪೆ +ಗಟ್ಟಿ ಸಲ್ಪಟ್ಟ ಟ್ಟ ಆಹಾರವನ್ನು ಉಪ್ಪೈ ನೀರಿನಲ್ಲಿಟ್ಟಿ +ಸೆಕಲಡಿಸ ತಿ ದಿಂದ ೧೦,೦೦,೦೦೦ ಆವರ್ತ +ಗಳ ಧ್ವನಿಯ ಅಲೆಗಳಿಗೆ ಒಳಪಡಿಸಿದಾಗ +ಆಹಾರವು ತನ್ನ ನಿರುಸುತನವನ್ನು ಕಳೆದುಕೊ +ಳ್ಳುವುದಲ್ಲದೇ ರುಚಿ, ಆಕಾ. ಗಳಲ್ಲಿ : ತೀರ +ನೈಜತೆಯನ್ನು ಪಡೆಯುವುದೆಂದು ಗೊತ್ತಾಗಿದೆ. +14ಸಿ ಜೀವಾಣುಗಳ ನಾಶಕ್ಕೂ +ಇದನ್ನು ಉಪಯೋಗಿಸಲಾಗುತ್ತದೆ. ಕ +ರಂತೆಯೇೇ ಕಾರ್ಯಾನೆಯ ಹೊಗೆಸು ಗೂಡು +ಗಳಲ್ಲಿ ಕಟ್ಟಿಕೊಂಡ ಮಸಿಯನ್ನು ಇದು ತೆಗೆಯ +ಬಲ್ಲದು ಈ ಅಲೆಗಳ ತೀವ್ರತೆಯಿಂದ ವ.ಸಿಯು +ಗಟ್ಟಿಯಾಗುವುದರಿಂದ ಸಾಧಾರಣ ಸೂಕ್ಷ್ಮ +ದರ್ಶಕಗಳಿಂದಲೂ ಕಾಣಲಾಗದಷ್ಟು ಸಣ್ಣ +ಕಣಗಳನ್ನೂ ತೆಗೆಯಬಹುದು ಸುತ್ತಲ ಪ್ರದೇ +ಶದ ಆರೋಗ್ಯ ರಕ್ಷಣೆಗೆ._ಇದು ಅತು ಪಕಾರ, +ಶ್ರೆವ ಮಗೆ ಶಬ್ದದ ಅತ್ಯದ್ಧು ತ ಕಾರ್ಕವೆಂ- + +ದರಿ “ತೊರೆಯ. ವಿಕೆ. "ಶ್ರ ತುಸ ಭೈರಿಗೆಗಳು +ಗಾಜಿನಲ್ಲಿ, , ಕಬ್ಬಿ ಇದಲ್ಲಿ, ಬೇಕಾಎ ಷ್ಟು ಗಟ್ಟಿ +ಯಾದ ಲೋಹದಲ್ಲಿ ತೂತುಗಳನ್ನು ಚು +ತ್ತವೆ. ಸೆಕೆಂಡಿಗೆ ೨೦,೦೦೦ ಬದ + + +ಕಸ್ತೂರಿ, ಎಪ್ರಿಲ್‌ ೧೯೬೨ + + +ಕಣ್ಣಿಗೆ ಕಾಣಿಸದಂತೆ ಕಂಪಿಸುವ ಈ ಭೈರಿಗೆ +ಗಳು ಒಮ್ಮೆಗೆ ೧/೧೦೦೦ ಇಂಚಿನಷ್ಟೆ ೀ ಚಲಿಸಿ +ದರೂ ತನ್ನ ಆಘಾತಗಳಿಂದ ಭೈ ರಿಗೆಯ ಮೊನೆ- +ಯ ಆಕ ೈತಿಯಲ್ಲೇ ತೂತು ಜೂ ತ್ತವೆ. +ಇವರ ೨ ಕೂಲತೆಗಳು ಹಲವು. ಸಾದಾ ಭೈರಿ +ಗೆಯು ಸುತ್ತು ಸುತ್ತು ತಿರುಗುವುದರಿಂದ. ಸ್‌ +ರಿಂದ ದುಂಡು ತೂತುಗಳಷ್ಟೇ , ಆಗಬಲ್ಲವು. +ಶ್ರವಣಾತೀತ ಭೈರಿಗೆ ಸುತ್ತು ತಿರುಗಬೇಕಾಗಿಲ್ಲ +ವಾಗಿ ಅದು ಬೇಕಾದ ಆಕೃತಿಯ--ಚಚ್‌ಾಕ, +ತ್ರಿಕೋಣ ಅಥವಾ ಮತ್ತಾವ ವಿರೂಪ ಆಕ +ತಿಯ-- ತೂತುಗಳನ್ನು ಕೊರೆಯಬಲಬ್ಬದು. +ಮೇಲಾಗಿ ಈ ಭೈರಿಗೆಗೆ ಕಠಿನ ಪದಾರ್ಥಗಳನ್ನು +ಕೊರೆಯಲು ವಜ್ರದಂಥ ತುಟ್ಟಿತುದಿ ಬೇಕಾಗಿಲ್ಲ. +ಈ ಭೈರಿಗೆಗಳಿಗೆ 2 'ಎದುರಲ್ಲ ರತ್ನ +ಗಳನ್ನೂ ಅವು ಕೊರೆ ಸುಬಲ್ಲವಾದ್ನ ರಿಂದ ಆಭ +ರಣ ನಿರ್ಮಾಣದಲ್ಲೂ ಅವುಗಳ ಉಪಯೋಗ +ವಾಗುತ್ತವೆ. ಶ್ರವಣಾತೀತ ಕತ್ತರಿಸ್ಸವ ಯಂತ್ರ +ಗಳನ್ನೂ ತಯಾರಿಸಲಾಗಿದೆ. + +ವೈ ದೃಶಾಸ ಸ್ತದಲ್ಲೂ ಇದರ ಪ್ರಯೋಜನ ಅತಿ +ಮಹ ದ್ಧ ನಿದೆ ಶಸ ಚಿಕಿತ್ಸೆ? ಗೆ ಉಪಯೋಗಿ: +ಸುವ ಸಲಕೆರಣಗಳನ ಬಾಯ ಶ್ರವಣಾ +ತೀತ ದ್ವನಿಯನ್ನು ಉಪಖೋಗಿಸುತ್ತಿದ್ದಾಕೆ. +ಸಾಮಾನ್ಯವಾದ. ರೀತಿಗಳಿಗಿಂತ ಈ ಪ್ರಕಾರ . +ದಿಂದ ಧೂಳಿ, ಒಣಗಿದ ರಕ್ತ, ಕಣಜಾಲಗಳು +ಬೇಗ ವಿಭಜನೆಯಾಗಿ ಸಲಕರಣೆಗಳನ್ನು ಶುದ್ಧ +ವಾಗಿಡುವುದರಲ್ಲಿ ತೀವ್ರ ತೆಯನೂ, ಪರಿಪೂರ್ಡತೆ +ಯೆನ್ನೂ ಒದಗಿಸಬಹುದು. ಮಾನವ ಶರೀರದ +ಒಳಗಿನ ವೈಪರೀತ್ಯಗಳನ್ನು ಸಂಡ:ಹಿಡಿಯಲು + + +"ಶ್ಹ' ಕಿರಣಗಳಂತೆಯೇ ಈ ಅಲೆಗಳನ್ನೂ ಉಪ + + +ಯೋಗಿಸಬಹುದು. ದ್ವನಿಯು ವಸ್ತುಗಳಿಗೆ ಬಡಿ. +ದಾಗ ಪ್ರತಿಧ್ವನಿ ಬರುವಂತೆಯೇ ಈ ಆಲೆಗಳು +ಶರೀರದ ಬೇಕೆ ಬೇರೆ ಅವಯವಗಳಿಗೆ ತಾಗಿ +ರಸಜ ಭ್ತೂ ಈ ಪ್ರತಿಧ್ವನಿತ ಆಲೆಗಳ + +ಪ್ರಕಾರಗಳಿಂದ ಒಳಗಿನ. ದುರ್ಮಾಂಸಗಳು, +ಕ್ಕಾನ್ಸ ರ್‌, ವ್ರಣ, ಮತ್ತಿತರ ರೂಪ ಭೇದಗಳನ್ನು + + +| ಸ್ಯ ೧೧ +ನಿಶ್ಶಬ್ದ ಶಬ್ದದಿಂದ ಅಚ್ಚರಿಗಳು + + +ಗುರುತಿಸಬಹುದು. ಶ್ರವಣಾತೀತ ಅಲೆಗಳನ್ನು +ಎಲುವು ಸ್ನಾಯು ಮೊದಲಾದವುಗಳ ಮೇಲೆ +ಬಿಟ್ಟ ಪರಾವರ್ತಿತ ಅಲೆಗಳನ್ನು "ಧ್ವನಿ ಗೋಲ +ತಗಳ ಮೂಲಕ ಹಾಯಿಸುವುದರಿಂದ ವಸ್ತುಗಳ +ಪ್ರತಿಬಿಂಬಗಳನ್ನು ಸಹ ಪಡೆಯಬಹುದು. ಕಣ್ಣಿ +ನೊಳಗೆ ಇದುವರೆಗೂ ನೋಡಲಾಗದ ಅನೇಕ +'ಭಾಗಗಳನ್ನ ಅಭ್ಯಸಿಸಲು ಈ ಅಲೆಗಳು ಸಹಾ +_ ಯಕವಾಗಿವೆ. + +ಶ್���ವಣಾತೀತ ಶಬ್ದದಿಂದ ಚಲಿಸುವ ಚಿಕ +ಭೈರಿಗೆಗಳಿಂದ ಈಗ ಕಟ್ಟ ಹಲ್ಲುಗಳನ್ನು ಕೆರೆದ. +ದಂತ ವೈದ್ಯರು ಅವುಗಳನ್ನು ತುಂಬುತ್ತಿದ್ದಾರೆ. +ಪ್ರ ಭೈಂಗೆಗಳು ರೋಗಿಗೆ ನೋವನ್ನುಂಟು +ಮಾಡ.ವುದಿಲ್ಲ. + +ಯುರೋಪಿನಲ್ಲಿ ಶ್ರವಣಾತೀತ ಮಾಲೀಸು +ಯಂತ್ರಗಳು ಬಳಕೆಗೆ ಬಂದಿವೆ. ಸಂಧಿವಾತ + + +ತಾ ಈಗಾ 1 7) + + +ಮೊದಲಾದ ರೋಗಗಳಲ್ಲಿ ನೋವನ್ನು ನಿವಾರಿ +ಸಲು ಸೆಕೆಂಡಿಗೆ: ೮,೦೦,೦೦೦ ಕಂಪನವುಳ್ರ +ಲೋಹದ ತಗಡನ್ನು ನೋಯುವ ಭಾಗದ +ಮೇಲೆ ಆಡಿಸಲಾಗುತ್ತದೆ. ಇತರ ಮಾಲೀಸುಗಳಿ +ಗಿಂತ ಇದು ಹೆಚ್ಚು ಪರಿಣಾವ.ಕಾರಿಯಾಗಿದೆ. + +ಈಗ ತಿಳಿದಿರುವ ಉಪಯೋಗಗಳು ಒಂದು +ಅಧ್ಯಾಯದ ಆರಂಭ ಮಾತ್ರ. ಇದರೊಂದಿಗೆ +ನೂರಾರು ದೈನಿಕ ಉಪಯೋಗಗಳು ಕಂಡು +ಹಿಡಿಯಲ್ಪಟ್ಟು ಅನತಿಕಾಲದಲ್ಲಿ ಇದು ಮಾನೆ +ವನ ಅತಿ ಸುಲಭ ಸಾಧನವಾಗಬಹುದು. +ಅದಕೆ ಶ್ರವಣಾತೀತ ಅಲೆಗಳು ಎಷ್ಟು ಉಪ +ಯುಕ್ತವೋ ಅಷ್ಟೇ ಹಾನಿಕರವೂ ನಿಜ... 6 +ಅಲೆಗಳ ಪರಿಣಾಮವು ಜೀವಕಣಗಳ ಮೇಲೆ +ಹೇಗೆ ಆಗುವುದೆಂದು ತಿಳಿಯುವುದು 'ತೀರ +ಅವಶ್ಯ. ಹ + + + + + +ಸಿಗರೇಟು ಸೇದುವ ಬೌನಿ ನಾಯಿ + + +ಶೋರ್‌ಹ್ಯಾಮ್‌- ಆನ್‌-ಸೀ ಇಂಬಲ್ಲಿ ಐರಿಸ್‌ ಮಿಲ್ಫ್‌ ಎಂಬ ಮುಳೆ ಬ್ರೌಸಿ + + +ಇ೦ಬ ಒಂದು ಸಿಗರೇಟು ಸೇದುವ ನಾಯಿಯನ್ನು +ವಾರದ್ದಿದ್ದಾಗ ಅದನ್ಸಾಕೆ ಮನೆಗೆ ತಂದಳು. +ಸಿಗರೇಟುಗಳನ್ನು ಬಾಯಲ್ಲಿ ಹಿಡಿಯಲು ಕಲಿಯಿತು. + + +ಗಿನ ಸಿಗರೇಟು ತುಂಡುಗಳನ್ನು + + +ಸಾಕಿದ್ದಾಳೆ. ಆದು ಎಂಟು + + +ಅದು ಆಗಲೇ ರಸ್ತೆಯಿಂದ ಸುಟ್ಟ + + +ಆಕೆಗೆ ಆದರ ಬಾಯೊಳ + + +ತೆಗೆದೊಗೆಯುವುದೊಂದು ಹೆಚ್ಚಿನ ಕೆಲಸವೇ + + +ಆಯಿತು. ಮುಂದೆ ಆರು ತಿಂಗಳಾದಾಗ ನಾಯಿ ಒಮ್ಮೆ ತೋಟಗನು ಹೊತಿ ಸಿದ +ಸಿಗರೇಟನ ಆತನ ಕೈಯಿಂದ ಕಚ್ಚಿಕೊಂಡು ಅಭ್ಯಸ್ತ ಪ್ರಾಣಿಯಂತೆ ತುಬಯಲ್ಲ + + +ಸೇದತೊಡಗಿತು. +ಬಲು ಮೋಜಗಿತು + + +ಅದು ತುಟಿಗಳನ್ನು +ಶಿ ಒನ್ಮೆಯ)ಂತೂ +ಎಲ್ಲಿಂದಲೊ ಹೊತ್ತಿಸಿದ ಸಿಗರೇಖನ ತು +ನಾಯಿ, ಸಿಗರೇಟಿನ ಒಂದು ತುದಿಗೆ ಜೆೊಕಿ ಹತ್ತಿದಾ +ಗಿರುತ್ತದೆಂದು ಅದಕ್ಕೆ ತಿಳಿದಿದೆ, ಆದಕ್ಕೆ ಯಾವ +ಶೇಟು ಸೇದುವ ಶಿಕ್ಷಣ ಕೊಟ್ಟಿಲ್ಲ. ಅದಕ್ಕೆ ಹೊಗೆ +ಆದರೂ ಮುಖದಲ್ಲಿ ಮಾತ್ರ ಸೇದಿದ ಸಂತೋಷ + + +ಒಳಗೂ ಹೊರಗೂ ಮಾಡುತ್ತಿರುವುದು + + +ಯಜವನಾನಿ ತಿರುಗಾಡಲಿಕ್ಕೆ ಹೋದಾಗ +ಡನೇ ಬಾಯಿಗೆತ್ತಿ ಸೇದಿ ತೋರಿಸಿತೀ + + +ಸಗ ಇನ್ನೊಂದು ತುದಿ ತಂಪಾ +ಪ್ರಯೋಗಶಾಲೆಯಲ್ಲೂ ಸಿಗ + + +ಎಳಕೊಳ್ಳಲು ಬರುವುದಿಲ್ಲ. +ಮೆರೆಯುತ್ತದೆ. + + + + + +ನಾಯರ + + +0 +ಆ) ನಾನು ಮುಂಬಯಿಯ ಒಂದು ಪ್ರಮುಖ + + +ಪತ್ರಿಕೆಯ ಸುದ್ದಿಗಾರನಾಗಿದ್ದೆ. ಊಟ! ದಿನ +ನಾನು ಆಫೀಸಿನಲ್ಲಿದ್ದಾಗ ಫೋನ್‌ ಗಂಟಿ ಬಾರಿ +ಸಿತು. ಎತ್ತಿ "ಹಲೋ' ಎನ್ನುವುದಕೊಳಗಾಗಿ +"ನಾಯರ್‌, ನಾಯರಂ?"' ಎಂದು ಎರಡು ಮಾತು +ಗಳಷ್ಟೇ ಕೇಳಿಸಿ ಪೋನ್‌ ಹಸಾತ +ಅದು ನಮ್ಮ ಸಂಪಾದಕ ಶ್ರೀ ಸದಾನಂದರ +ದನಿಯೆಂದು ನ ನಗೆ ಸ್ಸ ರುತು ಹತ್ತಿತು. ಏನಾ +ದರೂ ಮಹತ್ವ ದ ಕೆಲಸವಿದ್ದರೆ ಅವರು ನನ್ನ ನ್ನು +ಹೀಗೇ ಕರೆಯುತ್ತಿದ್ದರು. "ಯಾವುದೋ ತಬ್ಬಿ +ಗಾಗಿ ಬೈಯಿಸಿಕೊ��್ಳ `ಬೇಕಾಗುವುದೆಂದು ಸ +ಸಿದೆ. ಕ್ರಯೊಳಗಿನ ಕೆಲಸ ಅಲ್ಲಿಯೇ ಬಿಟ್ಟು +ಚಾಸಿ ಕೋಣೆಗೆ ಹೋದೆ. ಅಲ್ಲಿ ಕ್ಷೆ +ಕಡೆಗೆ ಮುಚ್ಚಳ ತೆಗೆದ ಎಣ್ಣೆಯ. ಬಾಟಲಿ +ಇತ್ತು. ಸಂಪಾದಕರು ತಲೆಗೆ: ಎಣ್ಣೆ ಹಚ್ಚಿ +ತಿಕ್ಕಿ ಕೊಳ್ಳುತ್ತಿದ್ದರು ಯಾವುದಾದರೂ. ಸಮಸ್ಯೆ +ಯೆ ತಲಗೆ *ಾಪವಾದರೆ ಅವರು +ಮಾಡುವರಿಂದು ನನಗೆ ಗೊತ್ತು. ಅವರನ್ನು +ಕಣ್ಣಿಗೆ ಕಣ್ಣಿಟ್ಟು ನೋಡುವ ಸಾಹಸ (ವೆ + + +ಲಿಲ್ಲ ಸ ಕೋಣೆಯ ಚಿತ್ರಗಳನ್ನು +ನೋಡುತ್ತ ನಿಂತೆ. +ಅವರು ಗರ್ಜಸಿದರು. “ಅಲ್ಲಿ ಏನು + + +ನೋಡುವೆ? ದೊಡ್ಡ ಮನು ಷ್ಯನಯ್ಯ ನೀನು. + + +ಸಾವಿರ ಸಲ ಕಕಿದ ಹೊರತು ಬರುವುದೇ +ಇಲ್ಲ. ಬಲ್ಲಿ ಹೋಯಿತು ನಿನ್ನ ದೇಶಪ್ರೇಮ? +ನಿದ್ದೆ ಮಾಡುತ್ತಿರುವೆಯಾ? ಆ ತಲೆ *ೆಟ್ಟ +ಮುಸಲ್ಮಾನರು ಒಂದು ರಿಪೋರ್ಟ್‌ ತಯಾರು +ಮಾಡಿದ್ದಾರೆ. ಅದು ಪ ಕ್ರ ಕಟಿವಾಗುವುದೇ ತ +ದೇಶದಲ್ಲೆ ಲ ರಕ್ತದ ಹಾಲುಜಿ ಹರಿಯಲಿದೆ... +ಇದು ತಬ್ಬಿನ ಶಿಕ್ಷೆಯಲ್ಲ, ದೊಡ್ಡ ಹಃ +ಗಾರಿಕೆ. ಒಪ್ಪಿಸುವ ಪೂರ್ವಸಿದ್ಧತೆ ಎಂದು +ಕೂಡಲೆ ತಿಳಿದುಹೋಯಿತು. ನಾನು ಅವ +ರನ್ನು ಅಷ್ಟಕ್ಕೆ ತಡೆದು ನುಡಿದೆ: “ರಾಯಕೆ, +ಉಳಿದ ವಿಚಾರ ಹಾಗಿರಲಿ. ಮುಖ್ಯ ವಿಷಯಕ್ಕೆ +ಬನ್ನಿ. ಮತ್ತು ಆ ಮುಂಚೆ--ಅಂದರೆ ಈ ಹೊಸ +ಕೆಲಸ ನನಗೊಪ್ಪಿಸುವ ಮೊದಲು--ಈಗ ನಡೆ. +ಯುತ್ತಿರುವುದು ಮೇ ತಿಂಗಳಾದರೂ ಮಾರ್ಚಿ +ನಿಂದ ಬಾಕಿ ನಿಂತಿರುವ ಸಂಬಳದಲ್ಲಿ ಕನಿಷ +ಪಕ್ಷ ಮಾರ್ಚ್‌ ತಿಂಗಳ ಸಂಬಳವನ್ನಾ ದರೂ +ಕೊಡಿಸಿರಿ. ನನಗೆ ಈಗ ಬಹಳ ಅಗತ್ಯ ವಿದೆ +ಆಗ ಸಂಪಾದಕರು 8 ಬಿಟ್ಟು +ತಮಿಳಿನಲ್ಲಿ 701 "ನಾಯರ್‌ +ಮೊದಲು ನನ್ನ ಕಷ್ಟವನ್ನು ತಿಳಿದುಕೊಳ್ಳಯ್ಯಾ. +ನಾನು ಈಗ ಹೇಳುತ್ತಿರುವುದು ಪೀರಪುರ ಕಮಿ +ಟಿಯ ರಿಪೋರ್ಟಿನ ವಿಷಯ. ಅದನ್ನು ಈಗ +ವಶಪಡಿಸಿಕೊಳ್ಳುವುದು ಬಹಳ ಅಗತ್ಯದ್ಮಾಗಿದೆ- + + +*ಧರ್ಮಯುಗ* ದಿಂದ + + +೧೨ + + +ವರದಿ ಕದ್ದೆ! + + + + + +ಪ್ರಸ್ತುತಗೊಳಿಸಿದವರು +ಮುಕ್ತಾರಾಜೆ +ಜನ್ನಾ +ಮತ್ತು ಅದನ್ನು ದೊರಕಿಸುವುದು ನಿನ್ನ ಹೊರತು ಅಲ್ಲೆಲ್ಲ ಕಾಂಗ್ರೆಸ್‌ ಸಂಕಾರ ಮತ್ತು ಬ್ರಿಟಿ2೯ +ಬೇಕೆ ಯಾರಿಂದಲೂ ಆಗಲಾರದು.” ಅವರ ಗವರ್ನರರ ಸಹಯೋಗದಿಂದಲೇ ಕಾರ್ಯ +ಕೊನೆಯ ವಾಕ್ಕ ನನ್ನನ್ನು ತುಂಬಾ ಉಬ್ಬಿಸು ಸಾಗಿತ್ತಾದ್ಮರಿಂದ ರಾಜಕಾರಣದಲ್ಲಿ ಜಿನ್ನಾ +ವಂತಿತ್ತಾದರೂ ಇ ಮತ್ತೊ ಮ್ಮೆ ಮಾರ್ಚ್‌ ಸಾಹೇಬರ ಹೆಸರು ಕೇಳಿಸದಂತಾಗಿತ್ತು. +ತಿಂಗಳ ಸಂಬಳದ ಪ್ರಸ್ತಾ ಪವೆತ್ತಿ ೆ. ಇದನ್ನು ಜಿನ್ನಾ ಸಾಹೇಬರು ಸಹಿಸಿಯಾರೇ ? +ಸದಾನಂದರು “ಅಲ್ಲೋ ಮಹಾರಾಯಾ, ಕಾಂಗ್ರೆಸ್ಸಿಗೆ ಬುದ್ಧಿ ಕಲಿಸಲು ಒಂದು ಹಂಚಿಕೆ + + +ವೊದಲು ಆ ರಿಪೋರ್ಟಿನ ವಿಷಯ ಹೇಳು. +ಹೇಗಾದರೂ ಮಾಡಿ ಆ ರಿಪೋರ್ಟನ್ನು ಹಾರಿಸಿ +ಕೊಂಡು ಬಾ. ನಾನು ಮ್ಯಾನೇಜರರಿಗೆ ಹೇಳಿ +ನಿನ್ನ ಸಂಬಳ, ಭತೆ ಎರಡನ ನ್ನೂ ಕೊಡಿಸುವೆ,” + + +ಎಂದರು. ನಾನು ರಿಪೊ ಸ ತರಲು ಸಾಧ್ಯ +ವಿದಷ್ಟು- ತ್ನಿಸುವೆನೆಂದು ತಿಳಿಸಿ ಅಲ್ಲಿಂದ +ಹೊರಟು ಸಂಬಳವನ್ನು ಮೊದಲು ಇಸಿದು +ಕೊಂಡೆ. + + +ಸಂಬಳ ತೆಗೆದುಕೊಂಡದ್ದ ತೂ ಆಯಿತು. +ಆದರೆ ಇದು ���ೀವವನ್ನು ಪಣಕ್ಕಿ ಡುವ ಜವಾ +ಬ್ಲಾರಿಯಾಗಿತ್ತು. ಬ ಈ ಕಾರ್ಯ + +ಸಫಲವಾದಕೆ ೫1 ಉಜ್ವಲ ಭವಿಷ್ಯ ವಿತ್ತೆಂ +ಬುದೂ ಅಷ್ಟೇ ಉತ್ಸಾ ಹೆಡಾಯತೆವಾಗಿತ್ತು. +ರಿಪೋರ್ಟ ಜೊರಕಿಸ ಸುವುದು ಸಾಮಾನ್ಯ ಕೆಲಸ +ವಾಗಿರಲಿಲ್ಲ. ೧೯೩೫ ರ ಗವಕೆ ಒಂಟ ಆಫ್‌ +ಇಂಡಿಯಾ ಅಕ್ಬಿನ ಮೇರೆಗೆ ಸ ರಲ್ಲಿ ನಡೆದ +ಚುನಾವಣಿಯ ಲ್ಲಿ ೧೧ ಪ್ರಾಂತಗಳ. ಪೈಕ +ಒಂಭತ್ತ ರಲ್ಲಿ ಕಾಂಗ್ರೆ ಸ್ಸಿನ ಪ್ರಾಬಲ್ಯ ವಾಗಿತ್ತು. + + +ಹೂಡಿದರು. ವೀರಪುರದ ದೊಡ್ಡ ಶ್ರೀಮಂತ +ಮಹಾರಾಜನ ಅಧ್ಯಕ್ಷತೆಯಲ್ಲಿ ಒಂದು ಸಮಿತಿ +ಯನ್ನು ರಚಿಸಿದರು. ಹಿಂದುಗಳ ಕಾಂಗ್ರೆಸ್‌ +ಹಾಗೂ ಕಾಂಗ್ರೆಸ ನ ಹಿಂದೂ ಹ ಲ +ಗಾಂಧಿ ಇವರನ್ನು 'ಶ್ವೇಷಿಸಿ ವಿರೋಧಿಸುವುದೇ +ಪರಮ ಧರ್ಮವೆಂದು ಜಿನ್ನಾ ಸಾಹೇಬರಿಂದ +ತರಬೇತಿ ಪಡೆದ ಇತರರು ಆ ಸಮಿತಿಯ ಸದಸ್ಯ +ರಾಗಿದ್ದರು. ಕಾಂ 'ಗೈೆಸ್ಸಿನ ಮೇಲೆ ತರತರದ +ದೋಷಾರೋಪಣೆ ತ. ೨೦೦ ಪುಟದ +ಒಂದು ರಿವ್ನೋರ್ಟನ್ನು ಈ ಸಮಿತಿಯು ತಯಾರಿ +ಸಿತ್ತು. + +ಮುಸಲ್ಮಾನರ ಜಾತೀಯ ಭಾವನೆಯನ್ನು +ಉದ್ರೇಕಗೊಳಿಸುವುದೂ ಕಾಂಗ್ರೆಸ ನ್ನು ಗುಂಪು +ಗಾರಿಕೆಯ ಪಕ್ಷವೆಂದೂ ಅನ್ಯಾಯ ಪಕ್ಷವೆಂದೂ +ಸಿದ್ಧ ಮಾಡುವುದೂ ಈ ಬ್‌ ಉದೆ ಶೆ +ವಾಗಿತ್ತು, ಮುಸಲಾ ನರಿಗೆ ಸರಕಾರಿ ನೌಕರಿ +ಗಳು ಸಿಗುವುದಿಲ್ಲ. ಸತ ರೂ ಸರಿಯಾಗಿ ನಡೆಸಿ +ಕೊಳ ೈಲಾಗುವುದಿಲ್ಲ. ಇಷ್ಟೇ ಅಲ್ಲ; ಕಾಂಗ್ರೆಸ್ಸು + + +೧ಷ್ಠಿ + + +೧೪ ಕಸ್ತೂರಿ, + + +ಮುಸಲ್ಮಾನರ ಧರ್ಮವನ್ನೇ ಅಳಿಸುವ ಪ್ರಯತ್ನ +ದಲ್ಲಿದೆ ಎಂದೆಲ್ಲ ಈ ರಿಪೋರ್ಟಿನಲ್ಲಿತ್ತು. ದೇಶಾ +ದೃಂತ ಕಾಂಗ್ರೆಸ್ಸಿನ ಹೆಸರು ಕೆಡಿಸಿ, ಬ್ರಟಿಶ +ಸರಕಾರ ಕಾಂಗ್ರೆಸ್ಸನ್ನು ಪದಚ್ಯುತಗೊಳಿಸ +ಬೇಕೆಂದು ದಂಗೆ ಎಬ್ಬಿಸಲು ಈ ಮೂಲಕ +ದೇಶದ ಸಮಸ್ತ ಮುಸಲ್ಮಾನರಿಗೆ ಪ್ರೇರಣೆ +ಕೊಡುವುದು ಇದರೆ ಉದ್ದೇಶವಾಗಿತ್ತು. ಆದ್ಮ +ರಿಂದ ಈ ರಿಪೋರ್ಟನ್ನು ಹಾರಿಸಿದರೆ ಜನ್ಮಾ +ಸಾಹೇಬರ ಗುಟ್ಟಿನ್ನು ರಟ್ಟಾಗಿ ಮಾಡಬಹುದು, +ಆಗ ಅವರ ಹೆಸರುಕೆಟ್ಟು ಅವರ ದುರ್ವ್ಯಾ +ಪಾರ ನಡೆಯದಂತಾಗುವುದು ಎಂದು ನಮ್ಮ +ಸಂಪಾದಕರು ಭಾವಿಸಿದ್ದರು. + +ಆದರೆ ಈ ರಿಪೋರ್ಟನ್ನು ಪಡೆಯುವುದು +ಎಲ್ಲಿಂದ? ೧೯೩೮ ರಲ್ಲಿ ನಾನು ಜಿನ್ನಾ ಮತ್ತು +ಪಂ ನಹರೂರವರ ಪತ್ರವ್ಯವಹಾರದ ಫಾಯಿ +ಲನ್ನೇ ಅವರ ಮನೆಯಿಂದ ಹಾರಿಸಿ ತಂದಿದೆ. +ಆದರೆ ಈಗ ಅವರ ಮನೆಗೆ ಹೋಗುವ ಧೈರ್ಯ +ನನಗಿರಲಿಲ್ಲ. ಜಿನ್ನಾರ ಆಫೀಸಿನ ಸೆಕ್ರೆಟರಿಗೂ +ನನಗೂ ಸ್ನೇಹವಿತ್ತು. ಆಗ ಆಲ" ಇಂಡಿಯಾ +ಮುಸ್ಲಿಮ್‌ ಲೀಗಿನ ಕಛೇರಿ ಮೊಹಮ್ಮದ ಅಲಿ +ರೋಡಿನಲ್ಲಿ ಸಹಾರಾ ಕಾಸಿಲಿನಲ್ಲಿತ್ತು. ಈ +ಆಫೀಸಿನಲ್ಲಿ ಒಂದು ದೊಡ್ಡ ಗೋದರೇಜ? ಸ್ಟೀ- +ಲಿನ ತಿಜೋರಿಯಿತ್ತು ಅದರ ಕಲಿಯ ಒಂದು +ಕ್ಸ ನನ್ನ ಮಿತ್ರ ಸೆಕ್ರೆಟರಿ ಸೈಯ್ಯದನ ಕಡೆಗಿತ್ತು. +ಇನ್ನೊಂದು ಮುಂಬಯಿ ಪ್ರಾಂತೀಯ +ವ:ಸ್ಲಿಮ್‌ಲೀಗ್‌ ಪ್ರೆಸಿಡೆಂಟ್‌ ಆಯ್‌.ಆಯ್‌. +ಚುಂದ್ರೀ(ಗಾರರ ಕಡೆಗಿತ್ತು. + +ಆನಕೆ ಹೇಗಾದರೂ ತೆಲಸ ಸಾಧಿಸಲೇ +ಬೇಕಿತ್ತು. ನಾನು ಮುಸ್ಲಿಮ್‌ ಲೀಗ” ಆಫೀಸಿಗೆ +ಹೋದೆ. ಸೈಯ್ಯ��� ಟ್ಯಾಪ್‌ ಮಾಡುತ್ತಿದ್ದ. +“ಯಾಕಲೆ, ಸುಮ್ಮನೇ ಆ ಬಡ ಟ್ಯಾಪರ್ಯಾಟರ್‌ +ರಿನ ಕೊಲೆ ಮಾಡುತ್ತಿರುವೆ?” ಎಂದೆ ನಾನು. + +“ಎಲಾ ತಲೆ ತಿರುಕಾ, ನೀನೆಲ್ಲಿಂದ--ಬಂದೆ?' +ಎಂದನಾತ. ತುಂಬ ರಂಗಿನಲ್ಲಿದ್ದಾಗ ಆತ +ನನ್ನನ್ನು ಹಾಗೆ ಸಂಬೋಧಿಸುತ್ತಿದ್ದ.. ನನ್ನ + + +ಎಪ್ರಿಲ್‌ ೧೯೬೨ + + +ಉತ್ತರ ಕೇಳದೆನೆ, “ಈ ಪತ್ರ ಮುಗಿಸಿ ಆ +ಮೇಲೆ ಮಾತಾಡುವೆ” ಎಂದು ಆತ ಹೇಳಿದೆ. +ಅವನ ಹಿಂದೇ ತಿಜೋರಿ ಇತ್ತು. ತೆರೆದಿತ್ತು. +ಕೀಲಿಕೈ ಗೊಂಚೆಲೂ ಅದಕ್ಕೇ ತೂಗಾಡು +ತ್ತಿತ್ತು. + +ಆತ ಕೆಲಸ ಮುಗಿಸಿದ ಮೇಲೆ ನಾನು ಅವ +ನೊಂದಿಗೆ ಕೆಲ ಸಲಿಗೆಯ ಬೈಗಳ ಮಾತುಗ +ಳನ್ನು ಆಡಿ, ಕೊನೆಗೆ ಸಲೀಲವಾಗಿ "ಪೀರಪುರ +ರಿಪೋರ್ಟು ನಿನ್ನ ಕಡೆ ಇದೆಯೆಂದು ಜಿನ್ನಾ +ಸಾಹೇಬರೇ ನನಗೆ ಹೇಳಿದ್ದಾರೆ. ನೀನು ನನ್ನ +ಮಿತ್ರ, ಅದರ ವಿಚಾರ ನನಗೆ ತಿಳಿಸಬಾರದೆ ? +ಅದರಲ್ಲೇನಾದರೂ ಸತ್ಯಾಂಶವಿದ್ದಕೆ ನಾನೂ +ನಿನ್ನೊಂದಿಗೆ ಹೆಗಲಿಗೆ ಹೆಗಲು ಹಚ್ಚಿ ಈ +ಕಾಂಗ್ರೆಸ್ಸನ್ನು ಮಣ್ಣು ಗೂಡಿಸಲು ಸಹಾಯ +ಮಾಡುವೆ” ಎಂದು ನಾನು ಹೇಳಿದೆ. + +ಆತ ಮೆಲಗೆ ಸಿಗರೇಟು ಹೊತ್ತಿಸುತ್ತ, “ಆ +ರಿಪೋರ್ಟಿನ ವಿಚಾರ ಬಹಿರಂಗಪಡಿಸಲು +ನಾನೇನು ನಿನ್ನ ಹಾಗೆ ತಲೆತಿರುಕನೆ? ಮೇಲಾಗಿ +ಪ್ರಕಟವಾಗುವವರೆಗೆ ಇದರ ಒಂದು ಶಬ್ದವನ್ನೂ +ಹೊರಗೆಡಹುವುದಿಲ್ಲೆಂದು ನಾವೆಲ್ಲ ಕುರಾನ್‌ +ಮುಟ್ಟಿ ಆಣೆ ಮಾಡಿದ್ದೇವೆ” ಎಂದು ನನ್ನ +ಮಾತನ್ನು ಕುಡಿಯಲ್ಲೇ ಚಿವುಟಲು ಯತ್ನಿಸಿದ. + +ಕ:ರಾನಿನ ಆಣೆಗಾಗಿ ಪ್ರಾಣವನ್ನೂ ನೀಗ +ಬಲ್ಲರು ಈ ಮುಸಲ್ಮಾನರು ಎಂದು ನಾನು ಬಲ್ಲೆ. +ಅಂತೂ ರಿಪೋರ್ಟ್‌ ಸೈಯ್ಯದನ ಕಡೆಗಿದೆ, +ಅಂದಕೆ ಅವನ ಹಿಂದಿನ ಕಪಾಟಿನಲ್ಲೇ ಅದು +ಇದೆ. ದೈವಯೋಗದಿಂದ ಕಪಾಟಿನ ಬಾಗಿಲೂ +ತೆರೆದಿದೆ. ಆದರೂ ರಿಪೋರ್ಟಿಗೆ ಕೈ ಹಚ್ಚಿದರೆ +ನನ್ನ ರುಂಡ ಮುಂಡದಿಂದ ಬೇರಾಗುವುದು +ಖಂಡಿತವೆಂದು ನಾನು ತಿಳಿದುಕೊಂಡೆ ನಾನು +ಕೇಳಿದೆ: “ಹೋಗಲಿಬಿಡು. ರಿಪೋರ್ಟು ಎಷ್ಟು +ಪುಟಗಳದಿದೆ? ಎಂದು ಪ್ರಕಟವಾಗುತ್ತದೆ ?. +ಅದಕ್ಕೂ ಆತ ಸಗ್ಗಲಿಲ್ಲ. ನಾನು ಕೈ ತೊಳೆದು +ಕೊಂಡು ಬೆನ್ನು ಹತ್ತಿದೆ. ಕೊನೆಗೆ ಆತ “ನೋ- +ಡಿಲ್ಲಿ. ಹಳೆ ಸ್ನೇಹಕ್ಕೋಸ್ಕರ ದೂರದಿಂದ ನಿನಗೆ + + +ನಾನು ಜಿನ್ನಾರ ವರದಿ ಕದ್ದೆ! ೧೫ + + +ಆ ರಿವೋಟ೯್ಗ೯ ತೋರಿಸುವೆ. ಹೀಗೆ ಮಾಡಿದರೆ +ನಿನ್ನ ಮನಸ್ಸು ನೋಯಿಸಿದಂತಾಗದು. ಆಣೆ +ಬಾ ಆಗದು. ಆದಕೆ ಅದನ್ನು +ಮುಟ್ಟತಕ್ಕದ್ದಲ್ಲ. ಜೋಕೆ,” ಎಂದು ಹೇಳಿ +ಫೂಲ್‌ಸ್ಕೇಪ್‌. ಸ್ಕಾಜಿನ ಒಂದು ಬೈಂಡ್‌ +ಮಾಡಿದ ರಿಪೋರ್ಟನು ಶಪಾಟಿನಿಂದ ತೆಗೆದು +ತೋರಿಸಿ ಮತ್ತೆ ಅಲ್ಲಿಯೆ ಇಟ್ಟುಬಿಟ್ಟ, + +ಆ ಮೇಲೆ ಮತ್ತಿಷ್ಟು ಹರಟಿ ಹೊಡೆದು +ನಾನು ಅಲ್ಲಿಂದ ಹೊರಬಿದ್ದೆ. ಒಂದು ಹೊಟಿಲಿ +ನಲ್ಲಿ ಹೊಕ್ಕು ಚಹಾ ಕುಡಿದೆ. ನನ್ನ ತಲೆ +ನಾನಾ ತರಹದ ಯೋಚನೆಗಳನ್ನು ಹೆಣೆಯ +ತೊಡಗಿತ್ತು. ಕೊನೆಗೊಂದು ಉಪಾಯ ಹೊಳೆ +ಯಿತು. ಇಡಿ( ಆಫೀಸಿನ ನಕ್ಷೆ ನನ್ನ ತಲೆಯ +ಲ್ಲಿತ್ತು... ಅದರ ಎಲ್ಲ ಬಚ್ಚಲು ಮನೆಗಳೂ +ಹೊರಗೆ ಸಾಲಾಗಿ ಇವೆ. ಆದ್ದರಿಂದ ಅಲ್ಲಿ +ಹೋಗಬೇಕಾದರೆ ಪ ಕ್ರತಿ ಒಬ್ಬನೂ, ತನ್ನ ಕೋ- +ಕೆಯಿಂದ ಹೊರ ಸತ ಸೈಯದನೂ +ಹೇಳಿಕೇಳಿ ಮನುಷ್ಯ. ಅಂದಮೇಲೆ ಬೆ +ತನೂ ಹೊರಗೆ ಬರಲಿಕ್ಕೇ ಬೇಕು. ವಿಚಾರವನ್ನು +ನಿಶ್ಚಿ ಇಳಿಸ ರಡು ನಾನು ಭೆಂಡಿ ಬಾಜಾ +ರಕ್ತ ಹೋಗಿ ಅಲ್ಲಿ ಒಂದು ಮುಸಲ್ಮಾನೀ +ಸೆ ಖರೀದಿ ಮೂ ಭೂಲೇಕ್ವ ರಕ್ಕೆ +ಹೋಗಿ ಕೃತ್ರಿಮ ಮೀಸೆ ಕೊಂಡು, ಮನೆಗ +ಹೋದೆ. ಹಳೆ ಕೋಟು ಹುಡುಕ ತಗೆದು +ವೇಷ ಹಾತಿದೆ. ಕನ್ನಡಿಯ ಮುಂಡೆ ನಿಂತು +ನೋಡಿದೆ. ನನಗೇ ಆಶ್ಚರ್ಯವಾಯಿತು. ನಾನು +ಮುಸಲ್ಮಾನನಲ್ಲ ಟೀ ಹೇಳುವುದೇ ಸಾಧ್ಯ +ಏರಲಿಲ್ಲ. ನಾನು ನಿಶ್ಚಿ ೦ತನಾಗಿ ಆ ದಿನ ನಿದಿ: +ಸಿದೆ. "ಬಹು ಶಃ 1 ನನ್ನ ಕೊನೆಯ ನಿದ್ರೆ +ಯಾಗಲೂಬಹುದೆಂದು ಇ ಭಾವಿಸಿದೆ. + +ಮರುದಿನ ಬಹುಶಃ ಬುಧವಾರವಿರ +ಬೇಕು _ ಮುಂಜಾನೆ ೧೧ಕ್ಕೆ ಮುಸ್ಲಿ ಮ್‌ +ಲೀಗ” ಆಫೀಸಿಗೆ ವೇಷ ಹಾಕಿಕೊಂಡೇ ಹೋದೆ. +ಸೈಯ್ಯದನ ಕೋಣೆಯ ಹತ್ತಿರದ ಹಾಲಿನಲ್ಲಿ +ನಾನ ಕೂತಿದ್ದೆ. ಅಲ್ಲಿಂದ ಸೈಯದನ + + +ಕೋಣೆಯ ಬಾಗಿಲು ಸ್ಪಷವಾಗಿ ಕಾಣುತ್ತಿತ್ತು. +ನಾನೊಂದು ಕುರ್ಚಿಯಲ್ಲಿ ಕೂತು ಮೇಜಿನ +ಮೇಲಿನ ಉರ್ದು ಪೇಪರನ್ನು ಎತ್ತಿಕೊಂಡೆ. +ಓದತೊಡಗಿದೆ. ಆದರೆ, ಎಲಾ ಇದೇನು, +ಉರ್ದು ಹಿಂದಿನ ಪುಟದಿಂದ ಓದುತ್ತಾ ರಲ್ಲವೇ? +ಸುದ್ಧೆವ. ನನ್ನ ತಪ್ಪು ಬೇರೆಯವರಿಗೆ ತಿಳಿಯುವ +ಮೊದಲೇ ನನಗೆ ನೆನಪಾಯಿತು. ಇಲ್ಲವಾದರೆ +ನನ್ನ ಹೂರಣ ಹೊರಬೀಳಬಹ. ದಿತ್ತು ಹಾಗೆ +ಕೇಳಿದರೆ ಮೊದಲೇ ನಾನು ಯೋಚಿಸಿಟ್ಟಿದ್ದೆ. +ಎಲ್ಲಾ ದರೂ ಸಿಕ್ಕಿ ಬಿದ್ದರೆ ಸಯ ದನಿಗೆ ನಾ- +ನಿನ್ನು. ಮುಸಲ್ಮಾನ ಧರೀಕ್ಷೆ ಹೊಂದುವವ +ನಿದ್ದೇನೆಂದು ಹಿ ಪಾರಾಗಬೇಕು ಎಂದು .. +ಎಷ್ಟೋ ಗಂಟಿ ಕೂತೆ. ನನ್ನ ಭಯ ಹೆಚ್ಚೆ +ತೊಡಗಿತ್ತು. ಅಷ್ಟರಲ್ಲಿ ಸೈಯದ. ಆಟಕೆ ಮುರಿ +ಯುತ್ತ ಕೋಣೆಯಿಂದ ಹೊರಬಂದ. ಎಷ್ಟ್ಯಾ +ದರೂ. ಮನುಷ್ಯ ತಾನೆ. ಬಚ್ಚಲ ವ.ನೆಯ +ಕಡೆಗೆ ಹೋದ. ನಾನು ಅವನ ಕೋಣೆಗೆ +ಎದ್ಯುದ್ಹೇಗದಿಂದ ಹಾರಿದೆ ಸುದೈವದಿಂದ +ಕೀಲೀ ಕ್ಕ ಗೊಂಚಲು ತಿಜೋರಿಯ ೫90 +ಚಃ ತ್ತಿತ್ತು. ರಿಪೋರ್ಟ್‌ ತೆಗೆದುಕೊಂಡವನೇ +ನಾನು ಅದನ್ನು ಬಗಲಿಗೆ ಹಾಕಿ ವಿಶೇಷವೇನೂ +ನಡೆಯಲೇ ಇಲ್ಲ ಎಂಬಂತೆ ಹೊರಗ ಬಂದೆ. +ಹೊರ ಬಾಗಿಲಿಗೆ ಬಂದು ಅಟ್ಟದ ಪಾವಟಿ +ಗೆಗೆ ನಾನ: ತಲುಪಿದೆ ನೋ ಇಲ್ಲವೊ ಬಚ್ಚರ +ನಿಂದ ತಿರುಗಿ ಬರುತ್ತಿದ್ದ ಸೈಯದ ಚ +ಬಹುಶಃ ಬಚ ಸೈಲಮನೆ ಮಃ ಕರಬೇಕು. ನನಗೆ + + +ಸಿಡಿಲು ಗಟ 1 ನನ್ನ ಹೆಣವೇ ನನ್ನ +ಕಣ್ಮುಂದೆ ನಿಂತಂತಾಯಿತು. ನನ್ನ ಗುರುತು +ಅವನಿಗೆ ಸಿಗಲಿಲ್ಲವಾದರೂ ಬಗಲೊಳಗಿನ + + +ರಿಪೋರ್ಟಿನ ಗುರುತು” ಸಿಕ್ಕಿ ತು. ಅವನ ಕಣ್ಣ + +ಮಿಂಚು ಕಾಣಿಸಿತು. ಸ? ಓಟಕಿತ್ತೆ . ಕೊ. +ನೆಯ ಪಾವಟಿಗೆ ಮಃ ಟ್ಟುತ್ತಿ ದ್ಮಾಗ ಆತ್ಮ +“ಲಾಲಾ, ಲಾಲಾ, ಅವನನ, ಹಿಡಿ” ಎಂದದ್ದು +ಕೇಳಿಸಿತು ನಾನು ಮುಂದೆ ಸ ತ್ತಿದ್ದ ನನ್ನೆ + + +ಹಿಂದೆ ಸೈಯದ ಮತ್ತು ಚೌಕದಾರ' ಲಾಲಾ + + +೧೬ ಕಸ್ತೂರಿ, +ಓಡುತ್ತಿದ್ದರು. ಅವರೊಂದಿಗೇ ನನ್ನ ರಕ್ತವನ್ನೇ +ಕುಡಿಯಲೆಂಬಂತೆ ಕೆಲ ಮುಸಲ್ಮಾನರೂ ಸೇರಿ +ಕೊಂಡರು. ಆದಕೆ ೧೯೩೯ ರಮೇ ತಿಂಗಳ +ಆ ಬ:ಧವಾರದಂದು: ಯಮರಾಜ ���ನ್ನನ್ನು ಕರೆ +ಯಲಿಲ್ಲ. ಅಂತೆಯೇ ದಾರಿಯಲೊಂದು ಡಬಲ್‌ +ಡೆಕರ್‌ ಬಸ್‌ ಒಂದು ನಿಮಿಷ ವೇಗ ಕಡಿಮೆ +ಮಾಡಿತು. ನಾನು ಅದನ್ನು ಹತ್ತಿದೆ. + +ನಾನು ಕ್ರಾಫರ್ಡ್‌ ಮಾರ್ಕೆಟ್ಟಿ ನಲ್ಲಿ ಇಳಿದು +ಶೀಘ್ರವಾಗಿ ಒಂದು ಸಂದಿಯಲ್ಲಿ ಮರೆಸಿಕೊಂಡೆ. +ಬೆಂಬತ್ತಿ ಬಂದವರು ಬಂದಿದ್ದರೆ ಮುಂದೆ ಹೋ- +ಗಲಿ ಎಂದು ಅಲ್ಲೇ ಸ್ವಲ್ಪ ತಡೆದು ಒಂದು ಟ್ಯಾಕ್ಸಿ +ಯನ್ನು ಕರೆದೆ... ಹಾರ್ನಬಿ ರೋಡಿನಲ್ಲಿದ್ದ +ಯುನ್ಯಾಜಿಡ್‌ ಪ್ರೆಸ್‌. ಆಫ್‌ ಇಂಡಿಯಾದ +ಆಫಿ(ಸಿಗೆ ಹೋದೆ. ಅಲ್ಲಿ ಆಗ ಸಂಪಾದಕ +ಹಾಗೂ ಸಹಾಯಕ ಸಂಪಾದಕರಾಗಿದ್ದ ಜೆ. +ಎಂ. ದೇಬ ಮತ್ತು ಚಾಧರಿ ಇದ್ದರು. ಅವರಿ- +ಬ್ಬರೂ ಉತ್ತಮ ಟ್ಯಾಪಿಸ್ಟರಿದ್ದರು. ನನಗೂ +೧೯೩೫ ರಲ್ಲಿ ಅಖಿಲ ಭಾರತ ಟ್ಯಾಪ್‌ರ್ಯಾಟಿಂಗ” +ಸ್ಪರ್ಧೆಯಲ್ಲಿ ಮೂರನೇ ಬಹುಮಾನ ದೊರೆ +ತಿತ್ತು. ನಾನು ಕೂಡಲೇ! ರಿಪೋರ್ಟನ್ನು ಮೂರು +ವಿಭಾಗ ಮಾಡಿ ಎರಡನ್ನು ಅವರಿಬ್ಬರಿಗೆ ಕೊಟ್ಟು +«ಆ ಮೇಲೆ ಮಾತಾಡುವೆ' ಎಂದು ಹೇಳಿ +ಮೊದಲು ಟ್ಯಾಪ್‌ಮಾಡಲು ಹೇಳಿದೆ. ನನ್ನ ಸ್ಥಿತಿ +ನೋಡಿ ಅವರೂ ಮಾತು ಬೆಳೆಸಲೇ ಇಲ್ಲ. +ನುವು ಮೂವರೂ ಕೂಡಿ ರಿಪೋರ್ಟಿನ ಪ್ರತಿ +ಮಾಡಿದೆವು. + +ಆ ಮೇಲೆ ನಾನು ಸೈಯದನಿಗೆ ಫೋನ್‌ +ಮಾಡಿ ಅತ್ಯಂತ ಶಾಂತವಾಗಿ ಮಾತನಾಡಿದೆ. + + +ಕೆ +ಎಪ್ರಿಲ ೧೯೬೨ + + +ರಿಪೋರ್ಟನ್ನು ನಾನೇ ಕೆದ್ದಿ ರುಪೆನೆಂದೆ. ಆದರೆ +ಅವನೇನಾದರೂ ಗಲಾಟಿ ಮಾಡಿದಕೆ ಸೈಯ್ಯದ +ರಿಂದ ಎಷ್ಟೋ ಸಾವಿರ ರೂಪಾಯಿಗೆ ನಾನು +ಇದನ್ನು ಕೊಂಡಿರುವೆನೆಂದು ಜನ್ನಾರಿಗೆ ತಿಳಿಸು +ವ್ರದಾಗಿ ಹೆದರಿಸಿದೆ. ಆತ ದಿಜ್ಮೂಢನಾಗಿ, +“ನಾನಿನ್ನು ಏನು ಮಾಡಲಿ?” ಎಂದು ಮೆತ್ತ +ಗಿನ ಸ್ವರದಲ್ಲಿ ಕೇಳಿದ. ಆಗ ನಾನು "ರಿಮೋ +ರ್ಟನ್ನು ಒಂದು ತಾಸಿನಲ್ಲಿ ಕಳಿಸುವೆ. ಲಾಲಾ +ಮತ್ತು ನನ್ನ ಬೆನ್ನು ಹಿಂದೆ ಬಂದ ಆ ಜನರ +ಬಾಯಿ. ಮುಚ್ಚಿಸುವುದು. ಹೇಗೆ ಎಂಬು +ದನ್ನು ಮಾತ್ರ ನೀನೇ ನೋಡಿಕೊ” ಎಂದು +ಹೇಳಿದೆ. ಆ ಮೇಲೆ ರಿಪೋರ್ಟಿನ ಪ್ರತಿಯನ್ನು +ಒಯ್ದುನಮ್ಮ ಸಂಪಾದಕ ಸದಾನಂದರ ಟೇಬಲ್‌ +ಮೇಲಿಟ್ಟಿ,. ಎಲ್ಲ ವಿಷಯ ಆಮೇಲೆ ಹೇಳುವೆ +ನೆಂದು ಅಲ್ಲಿ ನಿಲ್ಲದೇ ನನ್ನ ಕೋಣೆಗೆ ಬಂದು +ನನ್ನ ಸಹಾಯಕ ಲೋಬೋಗಿಗೆ ಹೇಳಿದೆ: +"ಈರಿವೋ [ನ್ನು ಮುಸ್ಲಿಮ್‌ ಲೀಗ್‌ ಆಫೀಸಿಗೆ +ಕಳಿಸಬೇಕಾಗಿದೆ. ನೀನು. ಹೋಗಬೇಡ. +ಹೋದರೆ ಪ್ರಾಣಸಹಿತೆ ಮರಳಲಾರೆ. ಆದ್ನ +ರಿಂದ ಜಕರಿಯಾ ಮಸೀದೆಗೆ ಹೋಗಿ ಅಲ್ಲಿ +ಯಾವನಾದರೂ ಹುಡುಗನಿಗೆ ಎಂಟಾಣೆಕೊಟು +ಅವನಿಂದ ಕಳಿಸಿಕೊಡು. ಮತ್ತು ನೀನು ಮರಳಿ +ಬಾ.” + + +ಬಳಿಕ ನಿಶ್ಚಿಂತೆಯಿಂದ ಉಸಿರೆಳೆದು ಶೇವ +ರಿಗೆ ಧನ್ಯವಾದಗಳನ್ನರ್ಪಿಸಿದೆ. ನಾನು ರಿಪೋ +ರ್ಟನ್ನೂ ಹಾರಿಸಿದೆ. ಮಿತ್ರ ಸೈಯದನ ಪ್ರಾಣ +ವನ್ನೂ ಉಳಿಸಿದ್ದೆ. 3 + + +4ಪರ್ಹಸ್‌? ಪತಿಕೆಯಬ್ಲಿ ಶ್ರೀ ಕೆ. ಪಿ. ಆ೦6. ನಾಯರರು ಬರೆದ ಲೇಖದ ಆಧಾರದಿಂದ +ಷೆ ೧೧ + + + + + +ಅಧಿಕಾರ ಮತ್ತು ಸಾತಂತ್ರ್ಯಗಳು ಉಷ್ಣ-ಶೀತದಂತೆ. ಇವುಗಳ ಬೆರಕೆ ಸರಿ +ಯಾಗಿದೆ ಎಲ್ಲವೂ ಪ್ರಗತಿಶೀಲನಾಗುವುದು. ಹಾಗಲ್ಲದೇ ಅವು ಒಂದೊಂದು ಪ್ರತ್ಯೇಕ + + +ವಾಗಿದ ರೆ ನಿನಾಶಕಾರಿಯಾಾಗುತ್ತವೆ. + + +ಅಾಸಾ ವಿಲ್‌ +ಶಿ + + + + + + + + + +ಟೆ ಆರ್‌ ದ +» + + +'ಾ +ಹೋ +ಬಸ್ಸ +ಹ ಷ್ಟ + + +“ವಹಿನೀಚ್ಯಾ ಬಾಂಗಡ್ಯಾ ದ ಲೇಖಕನ ಮರಾಠಿ ಸಾಹಿತ್ಯದಲ್ಲೇ +ಅತ್ಯಂತ ಹೃದಯಸ್ಪರ್ಶಿಯಾದ ನಿಬಂಧ + + +ನನ್ನ ಜಯಾ ತಿರುಗಾಡಲು ಹೋಗಿದ್ದಾಳೆ + + +ಮೂಲ: +ಯ. ಗೋ, ಜೋಶಿ + + +ಇನ್ನು: ನೋಡಿದರೆ, ಯಾರೂ ನನ್ನನ್ನು +ತಪ್ಪಾಗಿ ಭಾವಿಸುವ ಸಂಭವವಿಲ್ಲ, ಆದರೂ +ಮೊದಲಿಗೇ ಹೇಳಿಬಿಡುವುದು ಕ್ಷೇಮ. ಜಯಾ +ಅಂದರೆ ನನ್ನ ಮಗಳು. ಸುಮಾರು ಎರಡು +ವರುಷದಾಳೆ. + + +ಚಂಪಕ ಸಮ ಶುಭ್ರ ಧವಲ +ಮೈದಾ ಸಮ ಮೃದು ಕೋಮಲ + + +ಎಂದು ಯಾವ ಕವಿಯೂ ಅವಳನ್ನು ವರ್ಣಿಸ +ಬಹುದಾಗಿತ್ತು. ಆ ಜಯಾ ಮೊನ್ನೆ ತಿರುಗಾಡ +ಲಿಕ್ಕೆ ಹೋದಳು. ಮೊನ್ನೆ ಅನಂತ ಚತುರ್ದ +ಶಿಯ ದಿನ ಗಣಪತಿ ವಿಸರ್ಜನವಾಯಿತ್ಕ್ಬ- +11 623 + + +೧೭ + + +ಅನುವಾದ: +ರಾಮಚಂದ್ರ ಕೊಟ್ಟಿಲಗಿ + + +ಅದರ ಹಿಂದಿನ ದಿನವೇ: ಇನ್ನೂ ಅವಳು +ಹಿಂದಿರುಗಿ ಬಂದೇ ಇಲ್ಲ. ಹೇಗೆ ಬಂದಾಳು? +ನಾವಾದರೂ ಅವಳು ಹಿಂದಿರುಗಿ ಬರುವ ದಾರಿ +ಯನ್ನೆಲ್ಸಿ ಕಾಯುತ್ತಿದ್ದೇವೆ? ಕಾರಣ, ಒಮೆ +ಹೋದವರು ತಿರುಗಿ ಬರಲಾರದ ನಾಡಿಗೇ +ಅವಳು ಹೋಗಿಬಿಟ್ಟಿದ್ದಾಳೆ. + +ನಮ್ಮ ಜಯಾ ಹೋಗುವಾಗಲೇ ತಿಳಿಸಿ + + +ಹೋದಳು. ಅಲ್ಲ- ನಾವೇ ಅವಳನ್ನು ಈ +ದೂರದ ಪ್ರವಾಸಕ್ಕೆ ಕಳಿಸಿ ಬಂದೆವು +ಊಹೂಂ. ... + + +ಅವಳಿಗೆ ನಮ್ಮ ಜೊತೆಯಲ್ಲಿ +ಇರುವ ವ);ನಸ್ಸಿರಲಿಲ್ಲವೆಂದಲ್ಲ ಅಥವಾ +ನಮಗೇ ಅನಳ ಸಹವಾಸ ಬೇಡವಾಗಿತ್ತೆಂದೂ + + +15 ಕಸ್ತೂರಿ, ಎಪ್ರಿಲ್‌ ೧೯೬೨ + + +ಅಲ್ಲ. 'ಚಂದ್ರನನ್ನು ಬೇಡಿ ಕಾಡುವ ಎಳೆ +ಮಕ್ಕಳಂತೆ ಅವಳು ಹಟ ಹಿಡಿದಳೆಂದೂ ಅಲ್ಲ. +ಆದರೆ' ಯಾರು ಜಯಾಳನ್ನು ' ಈ ಮನೆಯಲ್ಲಿ +ತಂದು ಬಿಟ್ಟಿದ್ದಕೋ. ಅವರೇ ಅವಳನ್ನು ಕೂಗಿ +5ಕಿದ ನಂತರೆ... ಪಾಪ , . . . ಅವಳಾ +ದರೂ ಒಲ್ಳೆನೆಂದು ಹೇಳುವುದು ಹೇಗೆ? ನಾವಾ +ದರೂ ಇಲ್ಲವೆನ್ನುವುದು ಹೇಗೆ? + +ಜಯಾ ಯಾವದಿನ ನಮ್ಮ ಮನೆಗೆ ಬಂದಳೊ +ಅದೇ: ದಿನ ನಮ್ಮ ಮನೆಯಲ್ಲಿ ಒಬ್ಬ ಪರಮ +ಸ್ವಕೀಯರ ಲಗ್ನ ಸಮಾರಂಭವಿತ್ತು. “ಅಂದು +ಮನೆ ಮಂಗಲ ತೋರಣದಿಂದ ಸಿಂಗಾರವಾ +ಗಿತ್ತು. ಅಂಗಳದಲ್ಲಿ ಥಳಿ-ರಂಗವಲ್ಲಿಯನ್ನು +ಹಾಕಿತ್ತು. ಮಂಗಲವಾದ್ಯ ಬಾಗಿಲಲ್ಲಿ ಮೊಳ +ಗುತ್ತಿದ್ದವು. ತನ್ನ ಆಗಮನದ ಪ್ರೀತ್ಕರ್ಕ ಇದೆಲ್ಲ +ನಡೆದಿದೆಯೆಂಬ ಭಾವನೆಯಿಂದಲೋ ಏನೋ +ನಮ್ಮ ಜಯಾ ಅಂದು ನಮ್ಮ ಮನೆಯಲ್ಲಿ ಅವ- +ಸರವಸರವಾಗಿ ಪ್ರವೇಶಿಸಿದಳು. + +ಧವಲ-ಶುಭ್ರ ಕಾಯಕಾಂತಿ, ಶನಿಯ ಹರಳಿ +ನಂತಹ “ನೀಲ” 'ನಯಸ - ಅದರ ಎದ್ಕು +ದ್ವೀಪ್ರಿ-ಅದು ಕೇವಲ ಜಯಾಳಿಗೇ ದತ್ತವಾಗಿ +ಬಂದಂತಿತ್ತು. ಯಾರೋ ಅಂದರು-- “ವಾದ್ಯ +ಘೋಷದ ಸಂಭ್ರಮದಲ್ಲಿ" ಬಂದಿದ್ದಾಳೆ-- +ಜಯಶ್ರೀ ಎಂದು ನಾಮಕರಣ ಮಾಡಿ” ಎಂದು. + +ಜಯಶ್ರಿ ನಮ್ಮ ಪರಿವಾರದವಳಾದಳು. +ದಿನದುಂಬಿ. ಬೆಳೆಯತೊಡಗಿದಳು. +ನಗುತ್ತಿದ್ದಳು-ಆಡುತ್ತಿದ್ದಳು-ಬೆಳೆಯುತ್ತಿದ್ದಳು. +ಆನಂದದಿಂದ ಹುಂಕರಿಸುತ್ತಿದ್ದಳು. ಮನೆತುಂಬ +ಗಾಳಿಯಂತೆ ಅಲೆಯುತ್ತಿದ್ದಳು. ಕೈಗೆ ಸಿಕ್ಕ +ದ್ವನ್ನು ಎತ್ತಿ ಎಸೆಯುತ್ತಿದ್ದಳು. ಅವಳ ಕೈಗೆ ಐಟ +ಕುವಂತೆ ಯಾವ ವಸ್ತು-ಯಾವ ಸಾಮಾನನ್ನೂ +ನೆಲದ ಮೇಲೆ ಇರಿಸುವ ಸಂಭವ ಉಳಿಯಲಿಲ್ಲ. +ಅವಳ ನಗೆ-ಆಟಕ್ಕೆ ದಾಂಡಿಗತನಕ್ಕೆ ಸುಗ್ಗಿ ನೆರೆ +`ದಂತಾಗಿತ್ತು. ಅಕ್ಕಿ ಚೆಲ್ಲಿತು, ಕುಂಕುಮ ಕರ +ಡಿಗೆ ಬೋರಲಾಯಿತು. ಚೆಲ್ಲಿದ ಕುಂಕುಮ +ದಿಂದ ಜಯಾಳ ಮುಖಮಂಡಲ ಆರಕ್ತ ರಂಗ + + +ಅವಳು + + +ವಾಯಿತು .. .. ಛೇ ಒಂದೇ . .. ಎರಡೇ ! +ಈಗಂತೂ: ಈ “ಧ್ಯಾನ” ಎದ್ದು ಓಡಾಡತೊಡ +ಗಿತು.: ಈ ಸರ್ವ ಬಾಲಲೀಲೆಯನ್ನು ನೋಡಿ +ಅಂತರ್ಯಾಮದಲ್ಲಿ ಆನಂದ ಉಮ್ಮಳಿಸಿದ ನನ್ನ +“ಕತ್ತೆ? __ುಳಿತೆತೆಯಿಂದಲೇ ನಗುನಗುತ್ತ-- + +“ಏ, ಒಂದಿಷ್ಟು ಯಾರಾದರೂ ಜಯಾಳನ್ನ +ಸಂಭಾಳಿಸಿರಲ್ಲ' ಎಂದು ಹೇಳಬೇಕು. + +ವಾಸ್ತವಿಸವಾಗಿ ಜಯಾ ನನ್ನ ಪತ್ನಿಯ +ಆನಂದವಾಗಿದ್ದಳು. ಉಲ್ಲಾಸವಾಗಿದ್ದಳು. +ಜಯಾಳ ಈ ಬಾಲಲೀಲೆಯನ್ನು ನೋಡಿ, ನನ್ನ +ಪತ್ನಿಗೆ, ನಮ್ಮ ದೇವರ ಮನೆಯಲ್ಲಿ ಒಂದು ಸಣ್ಣ +ದೇವರು ಬಾಲರೂಪ -ಧಾರಣ ಮಾಡಿ, ನಮ್ಮ +ಮನೆಯಲ್ಲಿ ಲೀಲಾವಿಲೊ(ಲನಾಗಿರಬೇಕೆಂದು +ಅನಿಸುತ್ತಿರಬೇಕು,. ಆದರೆ ಆನಂದದ ಉಲ್ಲಾ +ಸದ. ಸಹವಾಸವೂ ಮಾನವನಿಗೆ... ಸದಾಸರ್ವ +ಕಾಲ ಸಹನವಾಗುವುದಿಲ್ಲ. ಇಂಥ ಆನಂದದ +ಸಮಯದಲ್ಲೂ, ಅವನಿಗೆ ಆಲಸ್ಯದ ನಿಶ್ವಾಸ +ವನ್ನು ಬಿಡಬೇಕೆಂದೆನಿಸುತ್ತದೆ. ಅಂಥ ಭಾವನೆ +ಯಿಂದಲೇ ಇರಬೇಕು, ನನ್ನ ಪತ್ನಿ ಹೇಳು +ತ್ತಿದ್ದುದು: + +“ಏ ಯಾರಾದರೂ ಒಂದಿಷ್ಟು ಜಯಾಳನ್ನ +ಸಂಭಾಳಿಸಿರಲ್ಲ' ಎಂದು. + +ಏನೋ ಯಾರಿಗೆ :ಗೊತ್ತು? `ನನಗೂ ಇಂಥ +ಆಲಸ್ಕದ ನಿಶ್ವಾಸ ಬಿಡಬೇಕಾದೀತಲ್ಲ ಎಂದು +ಇತ್ತೀಚಿಗೆ ಅನ್ನಿಸತೊಡಗಿತ್ತು. + +ಒಬ್ಬರ ಸುಖ ಇನ್ನೊಬ್ಬರಿಗೆ ಸಹನವಾಗುವು- +ದಿಲ್ಲವೆಂದು ನಾವು ಸದಾ ಹಾಡುತ್ತೇವೆ. ಆದರೆ +ಒಮ್ಮೊಮ್ಮೆ ನಮ್ಮ ಸ್ವಂತದ ವೃತ್ತಿಯೇ ವಿಚಿತ್ರ. ' +ಸಾಗಿ ನಮ್ಮ ಸುಖವೇ ನಮಗೆ ಅಸಹನೀಯ +ವಾಗಿಬಿಡುತ್ತದೆ. ಹೇಳಬೇಕಾದುದನ್ನು ಸ್ಪಷ್ಟ +ವಾಗಿ ತಿಳಿಯುವಂತೆ ಹೇಳಿದೆನೋ ಇಲ್ಲವೋ +ನಾನೇ ಅರಿಯೆ. ಆದರೆ ಹೇಗೆ ಆಗುವುದು-ಅನಿ ೆ +ಸುವುದು ಶಕ್ಕವಎದೆ ಎನ್ನುವುದನ್ನು ಸರ್ವರೂ +ಮಾನ್ಯ ಮಾಡುವುದು ಖಚಿತ. + +ಜ್ಞಾನೇಶ್ವರಿಯನ್ನು ಪ್ರಕಟಿಸುವಲ್ಲಿ ನಾನು + + +ನನ್ನ ಜಯಾ ತಿರಂಗಾಡಲು ಹೋಗಿದ್ದಾಳೆ ರ್ಳ ; + + +ತುಂಬ ಸಾಹಸ .ಮಾಡಿದ್ದೆ. ಅದಕ್ಕೆ ಯಶ +ಬಂದಿತ್ತು. ಇಪ್ಪತ್ತೈದು ವರುಷಗಳ ಹಿಂದೆ +ಬರೆದ “ವಹಿನೀಚ್ಯಾ ಬಾಂಗಡ್ಯಾ” ಕಥೆ-ಚಿತ್ರ +ರೂಪಿತವಾಗಿ, ಆರ್ಥಿಕ ದೃಷ್ಟಿಯಲ್ಲಿ ಕೂಡ +ಲೋಕಪ್ರಿಯವಾಗಿತ್ತು. ಈ ಆಕಸ್ಮಿಕ ಘಟನೆ + + +ತ್‌್‌ ಅಚ್ಚಿರಿಪಡುವಂತಾದೆ. ಮನ + + +ಸ್ಸಿಗೆ ಏನೋ ಒಂದು ಬಗೆಯ ` ಹುರುಹುರು +-ಐನಿಸತೊಡಗಿತು-- ಆಲಸ್ಮದ-- ಸ್ವಾಸ್ಥ ದ; +ಅಲ್ಬವಿರಾಮದಂತೆ, ತೀರ ಚಿಕ್ಕ ಒಂದು ಆಕ +ಳಿಕೆಯನ್ನು ಬಿಡಬೇಕಾಗಬಹುದು ಎಂದೆನಿಸ + + +__ ತೊಡಗಿತು. + + +-ಮತ್ತೆ, ಮನಸ್ಸಿನ ಈ ಹುರುಹುರಿಕೆ- +ನನ್ನ ಜಯಾ ದೂರದ ಪ್ರಯಾಣ ಬೆಳಸಿದಾಗ- +ಆಕಸ್ಮಿಕವಾಗಿ ಹೊರಟುನಡೆದಾಗ--ತಂತಾನೇ +ನಿಂತಿತು. ಈಗ ನನ್ನ ಜಯಾ ತಿರುಗಾಡಲಿಕ್ಕೆ +ಹೋಗಿದ್ದಾಳೆ. + +ನಾನು ಸ್ವಭಾವತಃ ಮಾತುಗಾರ. ಆದರೆ +'ಈಚೆಗೆ ಒಂದು ಬಗೆಯ ಮಾನ ಅದನ್ನು ��ವರಿ +'ಸಿತ್ತು. ಅದನ್ನು ನೋಡಿ ನನ್ನ ಅನೇಕ ಜನ +ಸ್ನೇಹಿತರು. - + +“ವಹಿನೀ(ಚ್ಯಾ ಬಾಂಗಡ್ಯಾದಿಂದ ಜೋಶಿ +ಬುವಾ ಅವರಿಗೆ ಒಂದಿಷ್ಟು ಅಮಲು ಬಂದಿದೆ” +ಎಂದರು. + +ಆಗುತ್ತಿರುವುದು. ನಡೆದಿರುವುದು. ಒಂದು +ಅದರ ಬಗ್ಗೆ ಇತರರಿಗೆ. ಆಗುವ. - ಬರುವ +ಭಾವನೆ ಇನ್ನೊಂದು. ಏನು? ನನಗೆ ಯಶದ +ಅಮಲು ತುಡುಕಿದೆಯಂತೆ. ಅದಕೆ ನಾನೆಂತಹ +ಭಾಗ್ಯವಂತನೆಂಬುದು ಅನ್ಯರಿಗೆಲ್ಲಿ ಗೊತ್ತಿದೆ. + + +ತೆ ಪರಮೇಶ್ವರ ಎಂದಿನಿಂದಲೂ ನನ್ನ ಪಕ್ಷವನ್ನು + + +ಸಾವರಿಸುತ್ತ ಬಂದಿದ್ದಾನೆ... ನಾನು ಅಮಲೇರಿ +ದಂತೆ ಮಾಡಬೇಕೆಂದು ಭಾವಿಸಿದರೂ ಅವನು +ನನ್ನನ್ನು ಉಚ್ಛೃಂಖಲನಾಗಗೊಡಲಾರ. ವ್ರ +ಪ್ರಸಂಗದಲ್ಲಿ ಅದು ಮತ್ತೆ ಸಿದ್ಧವಾದಂತಾ +ಯಿತು. ನನಗೆ ಯಶದ ಅಮಲು ಬಂದೀತೆಂಬ +ಕಲ್ಪನೆ ದೇವರಿಗ ಬಂದಿರಬೇಕು. ಅಂತೇ ಈ + + +ವೇಳೆಯಲ್ಲ.... + +ನನ್ನ ಜಯಾ ತಿರುಗಾಡಲು ಹೋದಳು. + +ನನ್ನ ಮನೆಯ ಮುಂದಿನ- ಹಿಂದಿನ ಅಂಗಳ +ದಲ್ಲಿ ಪಾರಿಜಾತದ ಗಿಡಗಳಿವೆ. ಆ ಹೂವಿನಿಂದ +ಥಳಿ ಹಾಕಿದಂತೆ ಹಡದಿ ಹಾಸುತ್ತದದೆ. + +ಅಲ್ಲಿ ನನ್ನ ಜಯಾ ನಿತ್ಯವೂ ಆಡುತ್ತಿದ್ದಳು. +ಇತ್ತೀಚೆ ಹೂವನ್ನಾರಿಸುತ್ತಲಿದ್ದಳು. + + +ಅಮೃತ ಸರೋವರ। ಕುಬೇರ +ಇಂಡಾರ। +ನಿನ್ನ ರೂಪದಲ್ಲ ಬಂದ! ಚಿನ್ನ ನನ್ನ +ನಿಶಂಭರ!। + + +ನನ್ನ: ಜಯಾನ ಬಾಲಲೀಲೆಯಿಂದ ಮುಗ್ಧ +ಮೋಹಿತಳಾಗಿ, ನನ್ನ ಹೆಂಡತಿ ಹಾಡುತಿದ್ದಳು. + +ಜಾಗರಿಸುವ ತನ್ನ ಕಂದಮ್ಮನನ್ನು ಕಂಡು +ಯಾವ ತಾಯಿಗೆ ಹೀಗೆ ಅನಿಸದಿದ್ದೀತು? + + +ಅಂಗಳದಲ್ಲಿಯ ಪಾರಿಜಾತ । +ಮಾಡಬೇಡ ಒಣ ದಿಮಾಕು | +ನೋಡು ನನ್ಗ ಕಣ್ಣ ಮಣಿಯ! +ಬಣ್ಣ ಕೆಂತು ಶುಭ್ರ ಥಳಕು | + + +ನಾನು ಸುರುವಾತಿನಲ್ಲೇ ಹೇಳಿಲ್ಲವೇನು?.- +ನನ್ನ ಜಯಾ : ತಿರುಗಾಡಲು ಹೋಗಿದ್ದಾ +ಳೆಂದು- + + +ಕಂಣಿಗಿಡುನೆ ಕಾಡಿಗೆ! ಮಾಡದಿರು + + +ಹುಂಬತನ॥ +ಲಕ್ಷ ನಕ್ಷತ್ರದ ದೃಷ್ಟಿ! ಕಂದಾ। ನಿನಗೆ +ತಾಕೀತು॥ + + +ಬಚ್ಚ ಬತ್ತಲೆ ಸದಾ ಸರ್ವದಾ | +ನೀಲಗಗನದಂತೆ ಸುಂದರ | + +ಹಾಗೇ ಆಡುತಲಿರುವನು ಮುಕುಂದ! +ಇರದೆ ಅರಿನೆಯ ಪರಿವೆಯು। + +ವದ್ಯ ಪಕ್ಷದ ಚಂದ್ರಮ! ಯಾಕವ್ವ +ನನ್ಗ ಬಾಗಿಲಿಗೆ ಬಂದ । + + +೨೦ +ಕಸ್ತೂರಿ, ಎಪ್ರಿಲ್‌ + + +ನೋಡು, ಬೇಡುತಲಿರುವ ಕಡವಾಗಿ! +ನನ್ನ ಕಂದವಮು ಒನೆ ಮುಖಪ ಭಾ॥ + + +ಯಾಕೆ? ನಗುವಿರೇಕೆ? ನನ್ನ “ವಹಿನೀಚ್ಯಾ +ಬಾಂಗಡ್ಕಾ” ಚಿತ್ರ ಪಟದಲ್ಲಿಯ- ಶಾಂತಾರಾಮ +ಅಠವಲೆ ಅವರ ಓವಿಯನ್ನು ಇಲ್ಲಿ ಉದ್ದರಿಸಿದ್ದೇ +ನೆಂದು ನಗುವಿಕೇನು? ಛೇ .... ಈ ಹಓಿವಿ +ವಹಿನೀಚ್ಯಾ ಬಾಂಗಡ್ಕಾದಲ್ಲಿಯದೂ ಅಲ್ಲ-- +ಶಾಂತಾರಾಮ ಅಠವಲೇ ವಿರಚಿತವೂ ಅಲ್ಲ. + +ಈಶವಿ ನನ್ನ ಇ.ಖಾಸಾ ನನ್ನ ಮನೆಯದು. +ಶಾಂತಾರಾಮ ಅಠವಲೆ ಅವರ ಪರಿಚಯ ನಿಮ- +ಗಿರಬಹುದು. ಅವರನ್ನು ನಾನು ಚಿಕ್ಕಂದಿ +ನಿಂದಲೂ ಬಲ್ಲೆ. ಆದಕೆ ಅವರು ಇಂಥಾ "ಎಬ್ಬಿ +ಸುವ ಗಿರಾಕಿ ಇದ್ದಾರೆಂದು ನಿನ್ನೆ ಮೊನ್ನೆ ಸ + + +ವರೆಗೂ ಕಲ್ಪನೆ ಇರಲಿಲ್ಲ. ನನಗೆ ಚಾ +ಬಂಟಾಕಲು ಅವರು. ಈ ಓವಿಯಲ್ಲಿಯ +ಜಯಶ್ರೀಯನ್ನು ಬದಿಗೆ ಸರಿಸಿ, ಮುಕುಂದ +ಕಂದಮ್ಮ ಶಬ್ದ ಸೇರಿಸಿ, ಶಸವಿತೆ ತಮ್ಮದೇ + + +ಎಂದು ದಬಾಯಿಸಿ��ಿಟ್ಟಿದ್ದಾರೆ ಅಪ್ಪೇ ! ನಾನಾ +ದರೂ ಎಂಥಾ ಸಾಧು - ಭೋಳೆ - ನೀವೇ +ನೋಡಿರಿ. ಮೊನ್ನಿನ ವರೆಗೂ ಈ ಕವಿತೆ ಶಾಂತಾ +ರಾಮರದೆಂದೇ ನನ್ನ ಸಲ್ಪನೆಯಾಗಿತ್ತು. ಅದು +ನನ್ನ ಮನೆಯದು ಎಂಬುದು ಎಂದು ಲಕ್ಷ್ಯಕ್ಕೆ +ಬಂದಿ ತೆಂದಿರಿ-- +ಎಂದು ನನ್ನ +ಹೋದಳೋ ಅಂದು. +ಅವಳ ಸಹವಾಸದಿಂದ ಜೀವಂತವಾಗಿದ್ದ +ಈ ವಸ್ತುಗಳ ಕಡೆಗೆ ನೋಡತೊಡಗಿದೆ- ಇನ್ನೂ + + +ಜಯಾ ತಿರುಗಾಡಲಿಕ್ಕೆ + + +ಆನಂದಿಂದ ನೋಡುತ್ತೇನೆ. ಆ ಸಂಪಿಗೆ ಆ +ಪಾರಿಜಾತ ಆ ಜಾಜಿಮಲ್ಲಿಗೆ ಆ ಚಂದ್ರಮ +ಆ ಅಂಗಳ,... ಈ ಎಲ್ಲ...... ಎಲ್ಲ ವಸ್ತು + + +ಗಳೂ ನನಗೆ ತೇಜಸ್ವಿಯೆಂದು ಸುಗಂಧಿತ +ವೆಂದು ಅನ್ನಿ ಸಗ ನನ್ನ ಜಯಾ +ತನ್ನ ಮೈಗಂಪು - ತನ್ನ ತೇಜ - ತನ್ನ +ಸೌದಕ್ಕವನ್ನು, ನಿಲ ಕದಾಚಿತ್‌ + + +೧೯೬೨ + + +ಈ ಜತೆಯ ಗೆಳೆಯರಿಗೆ ಬಿಟ್ಟು ಹೋಗಿರಬೇಕು. +ಇವೆಲ್ಲವನ್ನೂ ನೋಡಿ ನನಗೆ ನಿರತಿಶಯ +ಆನಂದವಾಗುತ್ತದೆ. + +ನನ್ನ ಜಯಾ ಇನ್ನು ಪುನಃ ಅಲ್ಲಿ ಕಾಣಲಾ +ರಳು- ಎಂದು. + +ಅಲ್ಲಿ ಮೊದಲು ಕಾಣುತ್ತಿದ್ದಳೆಂದು. + +ನನ್ನ ಮನೆಯ ಈ ಗದ್ಯಕಾವ್ಯವನ್ನು ಇದ್ದಂತೆ +ಎತ್ತಿ-- ಅದರಲ್ಲಿ ಕೇವಲ ತಮ್ಮ ಚರಣ ರೇಖೆ +ಎಳೆದು ಇಂದು ಶಾಂತಾರಾಮ ಆಅಠವಲೆ ವಹಿ +ನೀಚ್ಯಾ ಬಾಂಗಡ್ಕ್ಯಾದ ಪದ್ಕ ಲೇಖಕನೆಂದು +ಮೆರೆಯತೊಡಗಿದ್ದಾನೆ. ನಾನು ಅವನನ್ನು +ಮನಸಾ ಕ್ಷಮಿಸಿದ್ದೇನೆ. ಕಾರಣ ಅವನು ನನ್ನ +ಪರಮ ಸ್ನೇಹಿತ. + +ಜಾಂ ಸಂಭ್ರ ಮದಲ್ಲಿದ್ದಾ ಗವ; ನುಷ್ಕ ನಿಗೆ +ಖಚಿತವಾಗಿ ತಾನು ಇಂಥದೇ ಆನಂದದಲ್ಲಿರುವೆ +ನೆಂಬುದು ತಿಳಿಯುವುದಿಲ್ಲ. ಸುಖಸಮಯದಲ್ಲಿ- +ಸುಖದ ಆಸ್ವಾದ ಮಾಡುವುದಕ್ಕಿಂತ ಇನ್ನೂ +ಏನೇನು ಕೊರತೆ ಇದೆ ಎನ್ನುವುದನ್ನು ಅಳೆಯು +ತ್ತಲೇ ಮನುಷ್ಯ ಕಳವಳಿಸುತ್ತಿರುತ್ತಾನೆ. ಆಗ +ಪರಮೇಶ್ವರ ಏನಾದರೂ ಅಕಸ್ಮಿಕ-ಅಗಮ್ಯ +ಕ್ಸ ತಿಯನ್ನು ಮಾಡಬೇಕಾಗುತ್ತ ದೆ. ಆಗ-ಚುಟಕಿ +ಜಡ್‌! ನಾವೇ ಅನ್ನುತ್ತೆ (ವೆ. “ನಮ್ಮ +ಲಕ್ಷ್ಯದಲ್ಲಿಯೇ ಬಂದಿರಲಿಲ್ಲ-- ನಾವು ಎಂಥ +ಆನಂದದಲ್ಲಿದ್ದೆವೆಂಬುದು” ಎಂದು. + +ಜಯಾಳ ರೂಪದಲ್ಲಿ ಬಾಲ ವೈಭವ ನನ್ನ +ಮನೆಯಲ್ಲಿ ಲೀಲಾ ವಿಹಾರಿಯಾದಾಗ-- +ಆಯುಷ್ಯವೆಂಬುದು ಪ್ರತಿನಿತ್ಯ ತಾರೀಖಿನ ಕಾಗ +ದವನ್ನು ಹರಿಯುವ:ಕಾ ಲೆಂಡರಿನಂತೆ ಇದೆ ನನ +ಗನಿಸುತ್ತಿತ್ತು. ಅದು. ಅಪ್ರಾಪ್ಕ ಆನಂದವಾಗಿ +ತ್ತೆಂದು ಈಗ ಅನ್ನಿಸತೊಡಗಿದೆ. ಅದೇ ನನ್ನ +ವೈಭವವಾಗಿತ್ತು. ಹುಡುಗರನ್ನು ಸಿನೇಮಾ- +ನಾಟಕಕ್ಕೆ ಕರೆದುಕೊಂಡು ಹೋಗುವ ಷೋಕು +ನನಗಿಲ್ಲ. ಅರಿವೆ ಅಂಚಡಿಯಲ್ಲಿ ಅವರನ್ನು ಮೆರೆ +ಯಿಸುವ ಷೋಕು ನನಗಿಲ್ಲ. ಆದರೆ ೫ +ಒಂದು ಷೋ*ಿದೆ. ನಾಕೆಂಟು ದಿನಗಳಲ್ಲಿ + + +ನನ್ನ ಜಯಾ ತಿರುಗಾಡಲು ಹೋಗಿದ್ದಾಳೆ ೨೧ + + +ಒಮ್ಮೆಯಾದರೂ ಸ್ವಹಸ್ತದಿಂದ ನನ್ನ ಹುಡುಗ +ರಿಗೆ ಸ್ನಾನಕ್ಕೆ ಹಾಕುವುದು. ಅದರಲ್ಲಿ ನನಗೆ +ಅಲೌಕಿಕ ಆನಂದವೆನಿಸುತ್ತದೆ. + +ಜಯಾ ನನಗೆ ಎಷ್ಟು ಆನಂದದಾಯಿಯಾಗಿ +ದ್ವಳೆಂಬುದು ಈ ಪ್ರಸಂಗದಿಂದ ನನಗೀಗ + + +ತಿಳಿಯತೊಡಗಿದೆ. ಈ ಅಲೌಕಿಕ ಕಿವಿಮಾತನ್ನು + + +ಇದೇ ಮೊದಲು ಪರಮೇಶ್ವರ ನನ್ನ ಕಿವಿಯಲ್ಲಿ +ಊದಲಿಲ್ಲ. ಬಹಳ ಜನರಿಗೆ ಇದನ್ನು ಅವನು +ಹೇಳಿರಬೇಕು. ಅದರ ಸುಖವನ್ನು ನಾನು +ಇದೀಗ ಅನುಭವಿಸುತ್ತಿದ್ದೆ ನೆ. + +ದೀಪಾವಳಿಯ ಸುರುವಾತಿಗೆ ಅಭ್ಯಂಗಸ್ನಾನ +ವಾಗುತ್ತದೆ. ದೀಪಾವಳಿಯ ಈ ಶುಭಸಮಯ +ದಲ್ಲಿ ನಾನು ನನ್ನ ಅನುಭವ ಕಥನ ಮಾಡುತ್ತಿ +ದ್ದೆ (ನೆ. ಕಾರಣ ಅದರಿಂದ ಅನೇಕರ ಗತಸ್ಮೃತಿ +ಗಳು ಜಾಗರಿಸುವ ಸಂಭವವಿದೆ.ಆ ಸ್ಮ ವಕಿಯಿಂದ +ಅವರು ಅಭ್ಯಂಗ ಸ್ನಾತೆರಾಗಬಕುಡಾಗಿದೆ. +ಇಂಥ ವಿರಹದ ಅಭ್ಯಂಗ ಸ್ನಾನವಿಲ್ಲವೆ ಸಂಸಾ +ರಕ್ಕೆ ಖಚಿತ ರುಚಿಯೇ ಬರಲಾರದು. ಇಂಥ +ಅಭ್ಯಂಗ ಸ್ನಾನದಿಂದ ನವಕ್ಷಿತದ ದರ್ಶನ ಘಟಿ +ಸುತ್ತ ದೆ. ಗು ಮ್ಲಾ ನ-ಮಲಿನವಾದ +ಆನಂದಕ್ಕೂ ನವ. ನವ್ಯ ತೆ ಬರುತ್ತ ದೆ. + +ಅದೇಕೆ? ನನ್ನ ವಿಷಯವನ್ನೇ ತೆಗೆದುಕೊ +ಳ್ಳಿ ರಲ್ಲ. ನನ್ನ ಆಯುಷ್ಯ ತೀರ ಗದ್ಯಸ ಓರೂಪಿ +ಜತ ತ ನನ್ನ ಹೆಂಡತಿಯನ್ನು ಪ್ರೀತಿ +ಸುತ್ತಿ ರಲಿಕ್ಕಿ ಲ್ಲ ಜಿ ಸನಾತನೀ ಪದ್ದ ತಿಯ +ರೂಕ್ಷ ಸ ಜೀವನ ಸಾಗಿಸುತ್ತಿ ರಜೇಕು- +ಎಂದು ನನ್ನ ಅನೇಕ ಮಿತ್ರರ ಕಲ್ಪ ನಯಾಗಿದೆ; +ಒಮ್ಮೊಮ್ಮೆ ನನಗೂ | ಜ್ರ ಬರುತ್ತದೆ. +ತಾ ನಾನು ಎಂದೂ ಹೆಂಡತಿಯನ್ನು +ಕಟ್ಟಿಕೊಂಡು ಅಲೆದಾಟಕ್ಕೆ ಹೋಗಿಲ್ಲ. +ಎಳ ನಾಟಕಕ್ಕೆ ಹೋಗ್ಲೀ. ಕಾರಣ ತಿರು +ಗಾಟದ- ಬಾ ನಾಟಕದ. ಒಗ್ಗರಣೆ +ಯನ್ನು ಕೊಡದಿದ್ದ ರೂ ನಮ್ಮ ಸಂಸಾರ ಅರುಚಿ +ಯಾದೀತೆಂದು ನೆಗಾಗರಿಗ ನನ್ನ ಹೆಂಡತಿ +ಗಾಗಲೀ। ಅನಿಸೇ ಇಲ್ಲ. + + +ಈಗ ತಮಾಷೆ ಹೇಗಿದೆ ನೋಡಿರಲ್ಲ- ನನ್ನ +ಜಯಾ ತಿರುಗಾಡಲಿಕ್ಕೆ ಹೋಗಿಬಿಟ್ಟಳು. ನಾವು +ಉಭಯತರೂ ದೃಷ್ಟಾದೃಷ್ಟಿಯಾಗುವುದನ್ನು +ತಪ್ಪಿಸತೊಡಗಿದೆವು. ನಂತರ ನೋಡತೊಡ +ಗಿದೆವು. ಇನ್ನೂ ಒಂದು ಚಮತ್ಕಾರ-ನನ್ನ ಕಣ್ಣು +ಒದ್ದೆಯಾಗಬಾರದೆಂದು ಇವಳು ಅಟ್ಟಿಹಾಸ +ದಿಂದ ತನ್ನ ಕಣ್ಣನ ನ್ನು ಒಣಗಿಸಿಬಿಟ್ಟಿ ದ್ಮಾಳೆ. + +ಇತ್ತ ನಾನೂ ಅದೇ ಪ್ರಯತ್ನ ದಲ್ಲಿಯೇ ಇದ್ದೆ. +ಜಯಶ್ರೀೀಯ ವಿಷಯವನ್ನು ಇ ತೆಗೆಯು +ವುದೇ ಇಲ್ಲ-ಆಕೆ ಎಂದೂ ನಮ್ಮವಳಾಗಿರಲಿಲ್ಲ +ವೆಂಬ ಭಾವನೆಯಿಂದ. ಅವಳು ನಮ್ಮ ಮನೆ +ಯಲ್ಲಿಯೇ ಇದ್ದಳೆಂಬ. ನೆನಪೂ ನಮಗೆ ಏರುವು +ದಿಲ್ಲ- ಅವಳು ತಿರುಗಾಡಲಿಕ್ಕೆ ಹೋಗಿದ್ದೂ +ಲಕ್ಷದಲ್ಲಿ ಸುಳಿಯುವುದಿಲ್ಲ. ಸಂಭಾವಿತರಂತೆ +ಹರಟಿ ಹೊಡೆಯುತ್ತ “ ಮಳೆ- ಬೆಳೆ ಚೆನ್ನಾಗಿದೆ. +ಕದಾಚಿತ್‌ ರೇಶನಿಂಗ್‌ ಹೋದೀತು" ಎಂದು +ಮಾತನಾಡಿಕೊಳ್ಳುತ್ತೇವೆ. + +ಅಂಗಳದಲ್ಲಿಯ ಸಂಪಿಗೆ ತರುವಿನ ಕಡೆಗೆ +ನೋಡಿ, “ಇಂದು ಯಾರೂ ಹೂ ಕೊಯ್ಯಲೇ +ಇಲ್ಲ. ಇದ್ದರೆ ಇರಲೊಲ್ಲವೇಕೆ ಗಿಡದಲ್ಲಿಯೇ!” +ಎಂದು ಅವಳೆನ್ನು ತ್ತಾಳೆ. + +ಎಂಭತ್ತು ವರುಷ ದಾಟಿದ ನನ್ನ ತಾಯಿ +ಮನೆಯಲ್ಲಿಯೇ ಇದ್ದಾಳೆ. ಬಹಳ ದಿನವಾ +ಯಿತು ಅವಳಿಗೆ ಕಾಣಿಸದಂತಾಗಿ. ಕಂಣಾರೆ +ಅವಳೆಂದೂ ನನ್ನ ಜಯಾಳನ್ನು ನೋಡಲಿಲ್ಲ. +ಇಂದಂತೂ ಶಕ ಪೇ ಇಲ್ಲ. ಜು ಸ +ದೆಯೂ ಓಡ ಆನಂದವನ್ನು ಅನುಭ +ಸಿದಳು. ಅದೇ ಅಂಥದೆ ದೇ ಆನಂದವನ್ನು ನಾಕಾ +ದರೂ ಏಕೆ ಭೋಗಿಸಬಾರದು? ಭೋಗಿಸಲು +ಶಕ್ತನಾಗಬಾರದು? ಆ ಅದೃಶ್ಯ ಆನಂದವೇ +ಇಂದು ನನ್ನ ಪಾಲಿಗೆ ಉಳಿದಿದೆ. ಜಯಾಳ +ಮಟ್ಟಿ ಜತ ನನ್ನ ತಾಯಿಯಂತೆ ಕುರು +ಡ��ಗಿದ್ದೇನೆ. ಜಯಾ ಆಡಿದ ಜಾಗ ಅವಳು +ಆರಿಸಿದ. ಹೂ ನನಗೆ ಕಂಡರೂ ನನ್ನ. ಜಯಾ +ಮಾತ್ರ ನನ್ನ ತಾಯಿಗೆ ಕಾಣದಂತೆ. ನನಗೂ + + +೨೨ | ಕಸ್ತೂರಿ, ಎಪ್ರಿಲ್‌ ೧೯೬೨ + + +ಕಾಣದಾಗಿದ್ದಾಳೆ. ಅವಳು ಇನ್ನೂ ಇಲ್ಲಿಯೇ +ಇರುವ ಆಭಾಸ ಮಾತ್ರ ಆಗುತ್ತದೆ. + +ನನ್ನ ಜಯಾಳ ಆಯುಷ್ಯ ಒಂದೆರಡು ವರು +ಷದ್ದು ಅಷ್ಟೇ ! ಹೂವಿನಂತೆ ಆ ಕೂಸು! +ಅವಳು ನಮಗೆ ಇನ್ನೂ ಎಷ್ಟೋ ಸುಖ ಕೊಡ +ಬೇಕಾಗಿತ್ತು. ಒಂದು ಸಂಣ ಹೂವಿನಿಂದ +ಕಲಶ 'ತುಂಬ ಅತ್ತರನ್ನು +ದರೂ ಹೇಗೆ? ಅತ್ತರ್‌ ಕೊಟ್ಟಿ ಮೇಲೂ ಹೂ +ಎಲ್ಲಿದೆಯೆಂದು ಕಳವಳಿಸುವುದೇಕೆ? + +ಮನುಷ್ಯನಿಗೆ ಅತ್ತರೂ ಬೇಕೆನ್ನಿಸುತ್ತದೆ, +ಹೂವೂ ಬೇಕೆನ್ನಿಸುತ್ತದೆ. + +ಒಮ್ಮೆ ನೆತ್ತಿಯ ಮೇಲೆ-- ಮೇಲಿನ ನೀಲಾ +ಕಾಶದಲ್ಲಿ ಇಂದ್ರ ಧನು ಅಕಸ್ಮಾತ್ತಾಗಿ ಮೂಡು +ತ್ತದೆ; ಇಲ್ಲದಾಗುತ್ತದೆ. ನನ್ನಂಥವನ ಬದುಕಿ +ನಲ್ಲಿ ಜಯಾ ಬರುತ್ತಾಳೆ, ಹೋಗುತ್ತಾಳೆ. + +ಇಂಥ : ಈ ಪ್ರಸಂಗದಿಂದ ನನ್ನ ಪಾಲಿಗೆ +ಸುಖ ಬರಲಿಲ್ಲವೇನು? ಜಯಾ ಇನ್ನು ದೊಡ್ಡವ + + +ಳಾಗಲಾರಳು. ಜಯಶ್ರೀಯ ಬಾಲರೂಪ--- +ನನ್ನ. ಕಂಣೆದುರು ಕಟ್ಟಿದ್ದು--ಅದೆಂದೂ +ದೊಡ್ಡದಾಗಲಾರದು. ಇನ್ನು ನನ್ನ ಜಯಾಳಿಗೆ + + +ಚಿರಂತನ ಬಾಲ್ಯ ವೇ! ಅವಳು ದೊಡ್ಡ ವಳಾದ +--ಲಗ್ನಕ್ಕೆ ತ್‌ ಮಾಡಬೇಕಾದ +ಹ ತೆಯ ನನಗಿಲ್ಲ. ಎಷ್ಟು ಚಿಂತೆ +ಯಿಂಡ ನಾನು ಅಕಸ್ಮಾ' ತ್ಕಾಗಿ- ಮುಶ್ತನಾದೆ. +ಇನ್ನು ಜಯಾಳ ಯಾವ ಜ್‌ ನನಗುಳಿ +ಯಲಿಲ. ಉಳಿದದ್ದು ಬರೇ ಅವಳ ಮಧುರ +ಸತಿ. + + +ನನ್ನ ಜಯಾ... ನನ್ನ ಕಂಣೆದುರು ದುಡು + + +ಅಪೇಕ್ಷಿಸುವುದಾ. + + +ದಿನಕ್ಕೆ ಸ್ನಾನಕ್ಕೆ ಹಾಕುವುದನ್ನು ನಾನು ಮರೆಯ. + + +ಲಾಕೆ--ಬಿಡಲಾಕೆ.' ತಿಳಿಯಿತೇ! + +ನಿಮ್ಮ ಪಾಲಿಗೆ ಮತ್ತೆ ನಾಲ್ಕು ತಂಬಿಗೆ. +ಜಾಸ್ತಿ ನೀರು. + +ಮತ್ತೆ ಕೆಲವರನ್ನುತ್ತಾರೆ, ಅದು ಮಾತ್ರ:ನಿಜ. + +“ಜೋಶಿಬುವಾ--ನೀವಂತೂ ಜ್ಞಾನೇಶ್ವಠಿ . + +ಇ + +ಯನ್ನು ಪ್ರ ಕಟಿಸಿದ್ದೀರಿ.' ಕ + +ನಾನಾಹರೂ. - ಪನು ಹೇಳುತ್ತಿದ್ದೇನೆ? +ಜ್ಞಾನೇಶ್ವರಿಯನ್ನು ಮುದ್ರಿಸಿ--ಪ್ರಕಟಿಸಿದ್ದು +ನನ್ನ ಲಕ್ಷದಲ್ಲಿ ಇಲ್ಲವೇನು? ಅದನ್ನು ಓದುವು +ದೆಂದು ಖಚಿತವಾಗಿ ನಿರ್ಣಯಿಸಿಕೊಂಡಿದ್ದೇನೆ. ಸ +ಇತ್ತಿತ್ಮಲಾಗಿ: ಏನಾಗುತ್ತಿತ್ತೆಂದಿರಿ -- ನಾನು +ಓದಲು-ಬರೆಯಲು ಕುಳಿತರೆ ನನ್ನ ಜಯಾ +ಬಂದು ತುಂಬ ತೊಂದರೆ ಕೊಡಬೇಕು. ಪುಸ್ತ +ಕದ ' ಪುಟ. ಹಿರಿಯಬೇಕು- ಹರಿಯಬೇಕು. +ಈಗ ಆ ಜಯಾ ತಿರುಗಾಡಲಿಸ್ಕೆ ಹೋಗಿದ್ದಾ ಛೆ +ಜಾ ತನೇಶ್ವರಿಯನ್ನು ಒದುವಷ್ಟು ಶಾಂತ ಅವ +ಕಾಶ ಆಯುಷ್ಯ ದಲ್ಲಿ ನನಗೆ ಜೊರೆತಿದೆ. ಈಗ +ಜ್ಞಾನೇಶ್ವ ರಿಯನ್ನು "ದಲು ಮೊದಲು ಮಾಡು +ವುದು: + + +ಓಂ ನಮೋಜೀ ಆದ್ಯಾ! ವೇದಪ್ರತಿ +ಪಾದ್ಯಾ + +ಜಯಜಯಾಜಿ ಸ್ವಸಂವೇದ್ಯಾ! ಆತ್ಮ +ರೂಪ + + +ಅಂದರೇನು? +ನನ್ನ ಜಯಾ, ದೂರ-ದೂರ--ಬಹಳ ದೂರ +ಕ್ಷಿತಿಜದ ಆಚೆಗೆ ತಿರುಗಾಡಲೆಂದು + + +ದುಡು ನಡೆದಾಡುತ್ತಿದ್ದರೂ ನನ್ನ ಉಳಿದ ತೀರ + +ಕಂದಮ್ಮಗಳಿರಾ... ನಿಮಗೆ: ತಪ್ಪದೆ: ನಾಕೆಂಟು ಹೊರಟು ಹೋಗಿದ್ದಾಳೆ. 3 +“ದಲ. +ಜೀವನ + + +ಬದುಕು ದಿಟ, ಬದುಕು ನಿಜ + + +ಸಾವದರ ಗುರಿಯಲ್ಲ. + + +_ಲಾಂಗ್���ಫೆಳೋ + + +ಉತ್ತಮವಾಗಿದೆ. + + +_. ನೋಡಿನಾನು ಕೇಳಿದೆ: +; ಇನ್ನೂ +“ಹಾದು, ಯಾರನ್ನೊ ೀ ಕಾಯುತ್ತಿದ್ದೇನೆ? + + + + + +ಇಹುವೆ ಜೀವ, + + +ಇಡು ಜೀವನ + + + + + +ಬೆಂಗಳೂರಿನಲ್ಲಿ. ನಾನೂ ನನ್ನ ಗೆಳೆ +ಯನೂ ಬೈಸಿಕಲ್‌ ಕೊಳ್ಳುವ ವಿಚಾರ +ದಿಂದ ಒಂದು ಅಂಗಡಿಯನ್ನು ಹೊಕ್ಕೆವು. +ಅದಂ ಒಬ್ಬ ಸಿಂಧೀಯನ ಅಂಗಡಿ. ಸಾಹು +ಕಾರನಿಗೆ ಕನ್ನಡ ಬಾರದು. ನಾವು ಬೈಸಿ +ಕಲ್ಲುಗಳನ್ನು ಹರೀಕ್ಷಿಸುತ್ತಿದ್ದಾಗ ಹೊರಗಿ +ನಿಂದ ಒಬ್ಬರು ಮಂಂದುಕರು ಬಂದರು. + + +*ಏನಏನು ರಾಯರು ಸೈಕಲ್‌ ನೋಡುತ್ತಿ +ದ್ದಿ ೀರಾ?,,ಓ ಅದು ಚಿನ್ನಾ ಗಿದೆ, ಪರವಾ +ಯಿಲ್ಲ ಜತ ಗ! ತುಂಬಾ + + +ಶೈನಿಂಗ್‌ ಇದೆ.ಈ ಸೆಡ್ಲುಹ್ಯಾಂಡ್ಲು ಬಹಳ +ಈಚೆಗೆ ನಮ್ಮೂರ +ಗೌಡ್ರ- ಮಗ ಈ ಮೇಕಿಂದೇ ಸೈಕರ್ಲ +ಕೊಂಡಿದ್ದಾರೆ. ತುಂಬ ಬಾಳಿಕೆ ಬರುತ್ತಿದೆ +ಎಂದರು, ತಗೊಳ್ಳಿಕ್ಕೆ ಅಡ್ಡಿ ಇಲ್ಲ....? +ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. +ಕೈಯಲ್ಲ ಕಾಸಿಲ್ಲದ್ದರಿಂದ ನಾವು, “ಆಗಲಿ + + +' ನೋಡೋಣ? ಎಂದು ಅಲ್ಲಿಂದ ಜಾರಿದೆವು. + + +ನಾವು ಮನೆಗೆ ವಾಪಸು ಹೋಗುವಾಗ +ಮುದುಕರು ಇನ್ನೂ ಅಲ್ಲೇ ನಿಂತಿದ್ದ ನ್ನು +ನು ಸ್ಟ್ರಾ ಬ +ಇಲ್ಲೆ ನಿಂತಿದ್ದೀರಿ? ವಟು + + +ಬೇಕಾಯಿಂತು. ಆ ಮುದುಕರು ಅಂಗ +ಡಿಯ ಬಾಗಿಲು ತೆರೆಯುತ್ತಿದ್ದರು. ಅವರ +ಬಳಿ ಹೋಗಿ, “ಏನ್ರೀ, ನೀವು ಇಲ್ಲಿನೌಕರಿ +ಮಾಡುತ್ತಿದ್ದೀರಾ? ನಿನ್ಗೆ ನೀವು ಗಿರಾಕಿ +ಯೇನೋ ಅಂದುಕೊಂಡಿದ್ದೆ? ಎಂದೆ, +ಅನರು ಹೇಳಿದರು: “ಹೌದು, ನಾನು +ಇಲ್ಲಿ ಗಿರಾಕಿಯಂತೆ ಕೆಲಸ ಮಾಡುವ +ನೌಕರಿ ಮಾಡುತ್ತಿದ್ದೇನೆ.? +ರಾಮಚಂದ್ರ ಮೆಹೆಂದಳೆ + + +ನೀವು ಈ ಕೆಳಗೆ ಓದುವ ಸಂಗತಿಯು +ಈಗ್ಗೆ ಸುವರಾರು ೨೫ ವರ್ಷಗಳ ಹಿಂದಿನ +ದಾದರೂ ಇದರಲ್ಲಿ ಆಡಕವಾಗಿರುವ ಜೀವ +ನದ ಅನುಭವಾಮೃ ತವು ಮಹತ ವುಳ್ಳ +ದ್ದಾ ಗಿದೆ. ಹಿಂದೆ ನಂಜನಗೂಡಿನಲ್ಲಿ ಚ +ಸಂಸ್ಕ ತೆ ಪಾಠಶಾಲೆಯಿತ್ತು. (ಆದರ +ಜ್‌ ಸ್ಥಿ ತಿ ಗೊತಿ ಶಿ ಲ್ಲ), ಸಂಸ್ಕೃ ತ ಪಂಡಿತ +ರಾಗಿದ್ದ ಶಾಸ್ತ್ರಿ ಗಳು ಅಲ್ಲಿ ಅಧ್ಯಾಪಕರಾಗಿ +ದ್ದರು. ಶಾಸ್ತ್ರಿ ಸು “ಮುಖ್ಪಿ/ ನದೆಸೆಯಿಂ- +ದಾಗಿ ಪ ಕೆಲಸ ವಡಾ ಅಶಕ್ಕನಾ +ಗಿದ್ದೇನೆ, ಆದ್ದರಿಂದ ನನ್ನ ನ್ನು ನಿವೃತ್ತಿ +ಮಾಡಿ, ಪೆನ್ಸ್‌ ನ್‌ ಚೂಡಬೇಕಂಡ ತ್ಠ +ಸರ್ಕಾರಕ್ಕೆ ಮನದಿ ಮಾಡಿಕೊಂಡರು. + + +ಅ + + +ಎಂದರು, ಅನಂತರ ಪಕ್ಕದಲ್ಲಿ ನಿಂತಿದ್ದ ಇದಾದ ವು ದಿನಗಳಲ್ಲೇ ಆಗಿನ +ಇನ್ನೊಬ್ಬ ಗಿರಾಕಿಗೆ, “ನೋಡ್ರಿ ಇದಂ ದಿವಾನರಾಗಿದ್ದ ಸರ್‌ ನಿಂರ್ಜಾ ಇಸಾ +ಹೇಗಿದೆ ಆಂತ. ನಾನು ಆಗಲೆ ಒಂದನ್ನು ಯಲ್‌ರವರು” ಆ ಊರಿಗೆ ಬೇಟ +ತೆಗೆದುಕೊಂಡು ಚಿಟ್ಟದ್ದೇನೆ? ಬು ಇತ್ತರು, ಶಾಸ್ತ್ರಿ ಗಳು ಅವರನ್ನು ಭೇಟ +ಒಂದು ಸೈಕಲ್‌ ಇಷು ಸ ಮಾಡಿ ಇದ್ದ ಸಂಗತಿಯನ್ನು ನಿರು! +ನುರುದಿನ ಬೆಳಿಗ್ಗೆ ಯಾಕೋ ಅದೇ. ಆಗ ಮಿರ್ಜಾರವರು, “ ಶಾಸ್ತ್ರಿ ಗಳೇ, +ಅಂಗಡಿಯ ಮುಂದೆ. ಹಾಯ್ದು ಹೋಗ ನಿಮಗೆ ಮಕ್ಕ ಳಿಲ್ಲವೇ?? ಎಂದರು. "ಅದಕ್ಕೆ +೨೩ + + +ಮ ಕಸ್ತೂರಿ, ಎಪ್ರಿಲ್‌ ೧೯೬೨ + + +ಶಾಸ್ತ್ರಿಗಳು “ಸ್ಪಾವಿೀ, ಒಬ್ಬ ತಂದೆಯು +೧೦ ಮಕ್ಕಳಿದ್ದರೂ ಸಹ ಅವರನ್ನ�� ಅಕ್ಕರೆ +ಯಿಂದ ಸಾಕುವನು. ೧೦ ಮಕ್ಕಳಾದರೂ +ತಂದೆಗೆ ಆ ಮಕ್ಕಳು ಭಾರವಲ್ಲ. ಆದರೆ +ಮಕ್ಕಳು ದೊಡ್ಡವರಾದ ಮೇಲೆ ಆ ಒಬ್ಬ +ತಂದೆಯೇ ೧೦ ಜನ ಮಕ್ಕಳಿಗೂ ಭಾರವಾ +ಗುತ್ತಾನೆ? ಎಂದಾಗ ಮಿರ್ಜಾ ಸಾಹೇಬರು +“ಶಾಸ್ತ್ರಿಗಳೇ ನಿಮ್ಮ ವತಾತಿಗೆ ಮೆಚ್ಚಿದೆ. +ಆದ್ದರಿಂದ ನಿಮಗೆ ಪೆನ್ಶನ್‌ ಕೊಡಲು +ಏರ್ಪಾಡು ನಡೆಸುತ್ತೇನೆ? ಎಂದರು +೨-ಕೃಷ್ಣ, ಬೆಂಗಳೂರು + + +ಈಗ್ಗೆ ಕೆಲವು ದಿನಗಳ ಹಿಂದೆ ಎರಡನೇ +ತರಗತಿಯ ರೈಲು ಬಂಡಿಯಲ್ಲಿ ನಮ್ಮೂರಿ +ನಿಂದ ಪಕ್ಕದಲ್ಲಿದ್ದ ದೊಡ್ಡ ಪಟ್ಟಣಕ್ಕೆ +ನಾನು ನನ್ನ ಗೆಳೆಯನೊಂದಿಗೆ ಪ್ರಯಾಣ +ಮಾಡುತ್ತಿದ್ದೆ. ಅದೇ ಡಜ್ಬಿಯಲ್ಲಿ ಇಬ್ಬರು +ಪ್ರವಾಸೀ ಅಮೇರಿಕನ್ನರೂ ಇದ್ದರು. ನಡು +ನಿನ ಒಂದು ರೈಲ್ವೇ ಸ್ಟೇಶನ*ನಲ್ಲಿ ಗಡ್ಡ +ಮೀಸೆ ಚೆನ್ನಾಗಿ ಜೆಳಸಿಕೊಂಡವರೊಬ್ಬರು +ನಮ್ಮ ಡಬ್ಬಿ ಗೆ ಹತ್ತಿದ ಕೂಡಲೇ ಆ +ಅಮೇರಿಕನ, ರಂ ಅವರನ್ನು ಭಿಕ್ರುಕರೆಂದು +ತಿಳಿದು ಜು ರೂಪಾಯಿ “ತಗೆದುಕೊಟ್ಟಿ +ಬಿಟ್ಟಿ ರು. ಆ ಮನುಷ್ಯರೂ ಸ ಕ್‌ +ರೂಸಾಯಿಯತತ ಗಂಭೀರವಾಗಿ ಜೇಜಿಗೆ +ಸೇರಿಸಿದರು. ಅವರ ಇಳಿಯಬೇಕಾ +ಗಿದ್ದ ಸ್ಟೇಶನ ಸಿಕ್ಕಿದ ಕೂಡಲೇ ಇಳಿದು +ಹೊರಟುಹೋದರು. + + +ನನ್ನ ಗೆಳೆಯನೊಂದಿಗೆ ಮನೆಯ ಕಡೆ +ಬಾಂಗಾದಲ್ಲಿ ಹೋಗುತ್ತಿದ್ದಾಗ, ನನ್ನ +ಗೆಳೆಯ ನನಗೆ ಹೇಳಿದ... “ಆ ಗಡ್ಡ +ಮೀಸೆ ಬಿಟ್ಟಿ ವರಂ ಪ್ರಸಿದ್ಧ ಮನೋವಿ- +ಜ್ಞಾನಿ?” ಎಂದು. + +೨-ಎಚ. ಎ೦, ಸೂರ್ಯನಾರಾಯಣ +ಜ್ಯುಡಿಶಿಯಲ* ಮ್ಯಾಜಿಸ್ಟ್ರೇಟರ ಕೋರ್ಟಿ +ನಲ್ಲಿ ಒಬ್ಬ ಹೆಣ್ಣುಮಗಳ ಮೇಲೆ ಒಂದು +ಖಟ್ಲೆಯನ್ನು ಹಾಕಲಾಗಿತ್ತು. ಆದರೆ ಆ +ಹೆಣ್ಣುಮಗಳು ಅಸ್ಪುಯಸ್ಥಳಾಗಿದ್ದಕಾ- +ರಣ ಆ ಖಟ್ಲೆ ಯನ್ನು ಜ್ಯುವೆನಾಯಿಲ್‌ +ಕೋರ್ಟಗೆ ವರ್ಗ ಮಾಡಬೇಕೆಂದು, ಸರ- +ಕಾರಿ ವಕೀಲರು ಸೆಶನಳ್ಸಿ ಕೋರ್ಟಗೆ ಅನ್ವಿ +ಮಾಡಿಕೊಂಡಿದ್ದರು. ಆ ಅರ್ಜಿಯ ವಿಚಾ +ರಣೆ ಬಗ್ಗೆ ಆರೋಪಿ ಹೆಣ್ಣುಮಗಳಿಗೆ +ಸೆಶನ್ಸ್‌ ಕೋರ್ಟನವರು ನೋಟೀಸು ಕಳಿ +ಸಿದರು. ನೋದೀಸನ್ನು ಪೋಲೀಸರು +ಜಾರಿ ಮಾಡಿ ಈ ಕೆಳಗಿನಂತೆ ರಿಪೋರ್ಟ್‌ +ಮಾಡಿದರು: + +“ಸದರೀ ನೋಟೀಸಿನಲ್ಲಿ ನಮೂದಾದ +ಆರೋಪಿತಳನ್ನು ಹುಡುಕಲಾಗಿ ಅವಳು +ಊರಂಲ್ಪಿರಲಿಲ್ಲ. ಬೇರೆ ಊರಿಗೆ ಹೋಗಿ +ದ್ದಳು. ಕಾರಣ ಅನಳ ಮನೆಯಲ್ಲಿದ್ದ +ಅವಳ ವಯಸ್ಕ ಮಗನ ಮೇಲೆ ಸದರ +ನೋಹೀಸು ಜಾರೀ ವತಾಡಿ ಪರತ ವಾಡ + + +ಲಾಗಿದೆ.? + + + + + +ಮಾಡಿದಡುಗೆಯು ಕೆಡಲು, ಮನೆಯ ಗಂಡಸು ಜಿಡಲು, ಕೂಡಿದ್ದ ಸತಿಯು ತಾ + + +ಕುಣಿಸ್ಯಾಡಲು, + + +ಗೋಡೆಯಲ್ಲಿ ಬರೆದ ಹುಲಿ ಗಂಡುಗುಡಿಸಿ ತಿನಬರಲಂಠ, ಆಡದಾ + + +ಗ ಅಖಿಲರೂ ನಿಜವೆನಲು, ಆರೇನು ಮಾಡುವರು ಅವನಿಯೊಳಗೆ? + + +೨ ಪುರಂದರನಾಸರು + + +8 + + +( + + +ಸ್ಥಾಮಿ +'ಅಗೇಹಾನಂದ' +ಧಾರಿ 1! + + +4 (ಲ +1110] + + +ಇವರು ಒಂದು ಅಪರೂಪೆ ವ್ಯಕ್ತಿ + + +ತಾ +ಸಔಲಿಮೀ ಅಗೇಹಾನಂದ ಭಾರತಿಯವರು +" ಭ್ರ ಅವರ ಹೆಸರು ಸೂಚಿಸಬಹುದಾದಂತೆ, + + +. ಭಾರತೀಯರಲ್ಲ. ಅವರು ಯುರೋಪಿನಲ್ಲಿ ಹುಟ್ಟಿ + + +' ಮೈಲು +[೫ 6-4 + + +ಕ್ರೈಸ್ತ ಧರ್ಮದ ಆಸರೆಯಲ್ಲಿ ಬೆಳೆದು, ಭಾರತದ +ಬಗ್ಗೆ ಆಸ್ಥೆ ತಳೆದು, ಕೊನ���ಗೆ ಇಲ್ಲಿ ಬಂದು +ಸಂನ್ಯಾಸ ಸ್ವೀಕಾರ ಮಾಡುವಷ್ಟು ದೂರ ಹೋದ +ಅತಿ ಅಪರೂಪ ವೃಕ್ತಿಗಳಲ್ಲಿ ಒಬ್ಬರು. + +ಅಗೇಹಾನಂದರು ಈಚೆಗೆ ಬರೆದ 10 + + + + + + +“(( + + + + + +| ಕ +ು +ಸ್ಟ ಕ + + +1 1 +ಟೆ ೫೪) 111 + + +ಗ್ಗೆ ಳೆ ಳೆ (1 | ಚ್‌ ಹ 1!( (( +ಸೆ ( 1 ಗಗ ಸ್‌ಗ್ರು | +ಕ "ಗಿ ಸ್‌ 1% ೪೪111, ಒಟಗ್ಗಿ] ಕ 1 1! ಟೆ + + +"೫ +4/41. + + +.ರಿಕದಲ್ಲಿದ್ದಾರೆ. ಪೂರ್ವ-ಪಶ್ಚಿಮಗಳಲ್ಲಿ, ವಿಶೇಷ. +. ವಾಗಿ ಭಾರತಕ್ಕೂ ಪಾಶ್ಚಾತ್ಯ ರಾಷ್ಟ್ರಗಳಿಗೂ + + +ಲಿಯ 8000 (ಕಾವಿ ಬಟ್ಟಿ) ಎಂಬ ಆತ್ಮ + + +ಚರಿತ್ರ ಯುರೋಪ್‌ ಅಮೇರಿಕಗಳಲ್ಲಿ, ಕೌತುಕ +ವನ್ನು ಕೆರಳಿಸಿತು, ಭಾರತದಲ್ಲಿ ಹುಬ್ಬುಗಳನ್ನು +ಗಂಟಿಕ್ಕಿ ಸಿತು. "ಅವರು ಶಂಕರಾದ್ವೈತ ಸಂಪ್ರ +ದಾಯದ ದಶನಾಮಿ ಪಂಥದ ಸಂನ್ಕಾಸಿಯಾಗಿ +ದ್ಮರೂ. ಭಾರತದ ಆಧ್ಯಾತ್ಮಿಕ ರಂಗದಲ್ಲಿ ಇಂದು +ನಷದಿರುವ ಅನೇಕ ಸಂಗತಿಗಳು ಅವರ ಮನ +ಸಿಗೆ ಬಂದಿಲ್ಲವೆಂದು ಆ ಪುಸ್ತ +ದಾಯವನ್ನು ಪ್ರಾರಂಭಿಸಬೇಕೆಂದಿದ್ದಾರೆ. +ಹಲವು. ವರ್ಷ ಭಾರತದಲ್ಲಿದ್ದು ಸಾವಿರಾರು +ಪಾದಯಾತ್ರೆ ಮಾಡಿದ ಅವರೀಗ ಅಮ + + +5 +ತಿ + + +ರ ್ಚ್ಮ್ಶ್ಛ್ಶ*ಚ ಚ್‌ /ಟ್‌ ತೆ + + +ಕದಿಂದ ವ್ಯಕ್ತವಾ : +1 ಸುತ್ತದೆ. : ಅವರೀಗ ತಮ್ಮದೇ. ಒಂದು ಸಂಪ್ರ + + +1೪. ವಿಶಿ + + +ನಡುವೆ ಹೆಚ್ಚಿನ ತಿಳಿವಳಿಕೆಯನ್ನುಂಟುಮಾಡು +ವುದು ಅವರೀಗ ಇಟ್ಟುಕೊಂಡಿರುವ ಧೈೇಯ. ; + +೩೮ ವಯಸ್ಸಿನ ಸ್ವಾಮಿ ಅಗೇಹಾನಂದ ಭಾಕೆ . +ತಿಯವರ ಪೂರ್ವಾಶ್ರಮದ ಹೆಸರು ಲಿಯೊ +ಪಾಲ್ಡ್‌ ಫಿಶರ್‌. ಆಸ್ಟ್ರಿಯದ ರಾಜಧಾನಿ. ವಿಯೆ +ನಾದಲ್ಲಿ ಅನುಕೂಲವಂತ ಕುಟುಂಬದಲ್ಲಿ ಬೇಕಾ +ದಷ್ಟು ಬಗೆಬಗೆಯ ಬೊಂಬೆಗಳೊಡನೆ ಅವಕ +ಬಾಲ್ಕ, ಸುಖವಾಗಿಯೆ ಕಳೆಯಿತೆನ್ನುತ್ತಾಕೆ +ಅವರು. ತಿಂಡಿಗಳ ಮೇಲೆ ಮಿತಿಮೀರಿದ ಪ್ರೀತಿ +ಯಿತ್ತಂತೆ ಅವರಿಗೆ. ತಿಂಡಿಗಳಿಗೆ ಬರಗಾಲ +ಎರದ್ದರಿಂದ ಲಿಯೊಪಾಲ್ಡ್‌ ತುಂಬ ಬೊಜ್ಜು +ಬೆಳೆದ ಹುಡುಗನಾಗಿದ್ದ. ಸಂನ್ಯಾಸ ಸ್ವೀಕಾರ +ಮಾಡಿ ನಿಯಮಿತ ಜೀವನ, ಸುದೀರ್ಫ್ಥ ಸಂಚಾರ +ವನ್ನು, ಕೈಕೊಂಡಿದ್ದರೂ ಅಗೇಹಾನಂದಕು. +“ತುಸು ದಪ್ಪವಾಗಿಯೆ” ಇದ್ದಾರೆ.' ಈ ಕಾರಣ +ದಿಂದ.ತಮ್ಮ ಜೀವನಕಾರ್ಯ ಪೂರ್ತಿಯಾಗುವ +ಮೊದಲೇ ಎಲ್ಲಿ ಆಯುಷ್ಯ ಮುಗಿದು ಹೋಸು +ವುದೊ ಎಂಬ. ಶಂಕೆ ಅವರಿಗಿದೆ. + + +೨್ಛ೬ + + +“ಲಿಯೊಪಾಲ್ಡ್‌ ಫಿಶರ್‌ ಚಿಕ ಂದಿನಲ್ಲೇ +ಬಂಡಾಯಗಾರ ಮನೋವೃ ತ್ರ ಯವರಾಗಿದ್ದ ರು. +ಇಂದಿಗೂ ಕಾ ಟ್‌ ಉಳಿದಿದ್ದಾ ಕೆ +ಚಿಕ ಸಂದಿನಲ್ಲಿ ಶಾಲೆಗೆ ಹೋಗುವಾಗ ಕೆಜೋ +೨ ಪಾದ್ರಿಗಳ ಹಟವಾದಿ ಧರ್ಮಜಬೋಧನೆ +ಯಿಂದ | ಅವರು ಬಂಡೆದ್ದರು. ವಿಯೆನಾ +ದಲ್ಲಿದ್ದ “ಭಾರತೀಯ ಸಮಾಜ'ವನ್ನು ಹದಿಮೂ +ರನೇ ವಯಸ್ಸಿನಲ್ಲಿ ಫಿಶರರು ಸೇರಿದರು. + + +ಹೆಚ್ಚಿಸಿತು. “ಪಾಷಂಡ” ಎಂಬ ಬಿರುದು ಅವರಿಗೆ +ದೊರೆಯಿತು. + +ಭಾರತದ ಬಗ್ಗೆ ಅವರು ಕದ್ದುಮುಚ್ಚಿ ಓದಿದ್ದ +ಪ್ರಸ್ತಕಗಳು ಅವರ ಬಾಲಬುದ್ಧಿಯನ್ನು ಪ್ರಚಂ- +ಡವಾಗಿ ಉತ್ತೇಜಿತಗೊಳಿಸಿದ್ದವು. ಉದಯ +ಶಂಕರರ ಒಂದು ನೃತ್ಯ ಕಾರ್ಯಕ್ರ ಮವನ್ನು +ನೋಡಿದ ಬಳಿಕ ಭಾರತೀಯ ದೇವ ದೇವತೆಗಳ +ಬಗ್ಗೆ ಒಂದು ಅನಿರ್ವಚನೀಯವಾದ ಆದರ +ಭಾವನೆ ಅವರಲ್ಲಿ ಅಂಕುರಿಸಿತು. ಪಾದ್ರಿಗಳ +ಶುಂಠತನ ಅವರನ್ನು ಅತ್ತ ತಳ್ಳಲು ಮತ್ತಷ್ಟು +ಸಹಾಯ ಮಾಡಿತು. ಭಾರತದ ಬಗ್ಗೆ ಹೆಚ್ಚು +ಜ್ಞಾನ ಪಡೆಯಲು ಅವರು ವಿಯೆನಾದಲ್ಲಿ ರಸಾ +ಯನ ಶಾಸ್ತ್ರ ಓದುತ್ತಿದ್ದ ಒಬ್ಬ ಆಂಧ್ರ ಎಿದ್ಯಾರ್ಮಿ +ಯಿಂದ ಇಂಗ್ಲೀಷ್‌ ಕಲಿಯತೊಡಗಿದರು. +(ಇಂದು ಅಗೇಹಾನಂದರು ಯುರೋಪಏಿಯನ್ನ- +ರಂತಲ್ಲ-ಭಾರತೀಯರಂತೆ ಇಂಗ್ಲೀಷ್‌ ಮಾತಾ +ಡುತ್ತಾರೆ). + +ವಿಯೆನಾದಲ್ಲಿದ್ದ ಭಾರತೀಯ ವಿದ್ಯಾರ್ಥಿ +ಗಳಿಗೆ ಜರ್ಮನ್‌ ಕಲಿಸಿ ಅವರಿಂದ ಭಾರತೀಯ +ಭಾಷೆಗಳನ್ನು ಫಿಶರ್‌ ಕಲಿತರು. ಡಾ. ಕೇಸರಬಾ +ನಿಯವರಿಂದ ಸಂಸ್ಕೃತವನ್ನು, ಅಲಹಾಬಾದಿ +ನಿಂದ ಬಂದಿದ್ದ ವೈದ್ಯಕೀಯ ಎದ್ಯಾರ್ಥಿಯೊಬ್ಬ +ನಿಂದ ಹಿಂದಿಯನ್ನು ಇತರರಿಂದೆ ಉರ್ದು +ಬಂಗಾಲಿಗಳನ್ನು. ಕರಗತಮಾಡಿಕೊಂಡರು. +ಬೇಗನೆ ೧೪ ವರ್ಷದ ಫೀಶರ್‌ಗೆ ವಿಯೆನಾದ +ಯಾವ ಭಾರತೀಯ ವಿದ್ಯಾರ್ಥಿಗಿಂತಲೂ + + +ಇದು , +ಅವರ ಶಾಲಾಧಿಕಾರಿ ಪಾದ್ರಿಯ ರೋಷವನ್ನು + + +ಕಸ್ತೂರಿ, ಎಪ್ರಿಲ್‌ ೧೯೬೨ + + +ಹೆಚ್ಚು ಸಂಸ್ಕೃತ ಬರುವಂತಾಯಿತು. ೧೯೩೭ +ರಲ್ಲಿ ವಿಯೆನಾದಲ್ಲಿ ಗಾಂಧಿಜಯಂತಿ ಆಚರಿಸ +ಲ್ಪಟ್ಟಾಗ ಭಗವದ್ಗೀತೆಯನ್ನೊ (ದಿದವನು ಯಾ- + + +ರಾದರೊಬ್ಬ ಭಾರತೀಯ ವಿದ್ಯಾರ್ಥಿಯಲ್ಲ, +ಲಿಯೋಪಾಲ್ಡ್‌ ಫಿಶರ್‌. +ಕ್ರೈಸ್ತ ಧರ್ಮದ ಮೇಲೆ. ತೀರ ವಿರಕ್ತಿ + + +ಯುಂಟಾಗಿದ್ದುದರಿಂದ ಫಿಶರರು ತಮ್ಮ ೧೬ ನೇ +ಹುಟ್ಟುಹಬ್ಬದಂದು ಭಾರತೀಯ ಸಮಾಜದಲ್ಲಿ +ಭಾಯಿ ಸಚ್ಚಿದಾನಂದ ಎಂಬ ಹಿಂದೂ ಧರ್ಮ +ಪ್ರಚಾರಕರಿಂದ ಪಂಚಗವ್ಯಪ್ರಾಶನ ಪೂರ್ವಕ +ವಾಗಿ ಹಿಂದೂ ಧರ್ಮದ ದೀಕ್ಷೆಯನ್ನು ಪಡೆದರು. +ಫಿಶರರಿಗೆ ಶ್ರೀರಾಮನ ಕಾರ್ಯಗಳ ಮೇಲೆ ತುಂಬ +ಆದರ. ಆದ್ದರಿಂದ ಈ ನವದೀಕ್ಷಿತನಿಗೆ ರಾಮ +ಚಂದ್ರ ಎಂದು ನಾಮಕರಣವಾಯಿತು. + +೧೯೪೨ ರಲ್ಲಿ ನೇತಾಜಿ ಸುಭಾಷಚಂದ್ರ ರು +ಭಾರತದಿಂದ ಕಾಣೆಯಾಗಿ ಬರ್ಲಿನ್ನಿಗೆ ಬಂದಾಗ +ಲಿಯೊಪಾಲ್ಡ್‌ ರಾಮಚಂದ್ರ ರಿಗೆ ಕರೆ ಬಂತು. +೧೯೪೩ ಫೆಬ್ರು ಪರಿಯಲ್ಲಿ ಜು ಜರ್ಮನಿಯಲ್ಲಿ +ಸುಭಾಷರು ಕಲೆ ಹಾಕಿದ ಭಾರತೀಯ ಪಡೆ +ಯನ್ನು ಸೇರಿದರು. ತಮ್ಮಂತೆಯೆ ಸ್ವಚ್ಛ ಹಿಂದು +ಸ್ತಾನಿ, ಬಂಗಾಲಿಗಳನ್ನು ಮಾತಾಡುವ ಈ +ತರುಣನು ಭಾರತೀಯ ಸೈನಿಕರಲ್ಲಿ ತುಂಬ ಜನ +ಪ್ರಿಯನಾದ. ಈಗಾಗಲೇ ಫಿಶರರಿಗೆ ಭಾರತದ +ಶಾಸ್ತ್ರಗಳ ಪರಿಚಯ ಸಾಕಷ್ಟಾಗಿತ್ತು. ಅವರು +ಜರ್ಮನಿಯಲ್ಲಿದ್ದ ಭಾರತೀಯ ಪಡೆಗಳಿಗಾಗಿ +ಒಂದು ಹಿಂದೂ ದೇವಾಲಯವನ್ನೂ ಸ್ಥಾಪಿಸಿ +ದರು. ಅಲ್ಲಿ ಪೆರಾಣ, ಭಗವದ್ಗೀತಾ ಪ ಪ್ರವಚನ +ಗಳನ್ನು ನೆರವೇರಿಸುತ್ತಿದ್ದರು. 2 ಪಡೆ +ಗಳಲ್ಲಿ ಮತ್ತಾರಿಗಿಂತ ಹೆಚ್ಚು ಸಂಸ್ಕೃತ ಬಲ್ಲ +ಅವರು ಭಾರತೀಯರ ಪೌರೋಹಿತ್ಯ ಮಾಡಿದ +ಪ್ರಪ್ರಥಮ ಯುರೋಪಿಯನ್ನರಾಗಿರಬೇಕು. + +ಯುದ್ಧ ಮುಗಿಯಿತು. ಯುರೋಪಿನಲ್ಲಿ ಫಿಶ- +ರರಿಗೆ ಪರಿಚಿತರಾಗಿದ್ದ ಅಸಂಖ್ಯ ಎದ್ಯಾರ್ಮಿಗಳಲ್ಲಿ +ಭಾರತದ ಧರ್ಮಗಳ ಬಗ್ಗೆ ಅಸಡ್ಡೆ ಮತ್ತು ತಿರ +ಸ್ಕಾರವೇ ಹೆಚ್ಚಾಗಿತ್ತೆಂದು ಕಂಡಿದ್ದರೂ ಫಿಶರ + + +ಸ್ವಾನಿು ಅಗೇಹಾನಂದ ಭಾರತಿ ೨೭ + + +ರಲ್ಲಿ ಮಾತ್ರ ಹಿಂದೂ ಧರ್ಮದ ಕಡೆ ಯಾಕೊ +ಆಕರ್ಷಣೆ ಹೆಚ್ಚುತ್ತಲೇ ಇತ್ತು. ವಿಯೆನಾ ವಿಶ್ವ +ಎದ್ಯಾಲಯದಲ್ಲಿ ಅವರು ಭಾರತ ಶಾಸ್ತ್ರವನ್ನು +ಎರಡು ವರ್ಷ ಅಭ್ಯ ಸಿಸಿದ ಮೇಲೆ ತಮ್ಮ ಸಂ- +ಸ್ಮೃತ ಸಾಕಷ್ಟು ಭದ್ರ ವಾಗಿದೆಯೆನಿಸಿ ಭಾರತಣಿ +ಬೇರೆ ಬೇರೆ ಮತಗಳಿಗೆ ಸಂಸ್ಕ 2ತದಲ್ಲೇ ಪತ್ರ +ಬರೆದರು. ರಾಮಚಂದ್ರ ಫಿಶರರಿಗೆ ಸ್ಪಂಭ್ಯಾಸವ +ಹಂಬಲ ಹಿಡಿದಿತ್ತು. ಇದಕ್ಕೆ ಬಂದ ಪ್ರತಿಕ್ರಿಯೆ +ಪ್ರೊತ್ಸಾ ಹಕರವಾಗಿದ್ದಿ ಲ್ಲ. ರಾಮಕೃಷ್ಣ ಸ್‌ ಥ್ರ +ನವಸಿಂದ ಮಾತ್ರವೇ ಅವಂಗೆ ಉತ್ತರ ಬಂದಿತ್ತು. + +ಅಂತೂ ೧೯೪೯ಪಾ ್ರ್ರಾರಂಭದಲ್ಲಿ ಷ್ಟಿ ಕೈಸ್ಮಧರ,ನ್ಕೆ +ಸಂಪೂರ್ಣ ಶರಣು ಹೊಡೆದು ರಾಮಚಂದ +ಫಿಶರರು ಭಾರತದಲ್ಲಿ ಬಂದಿಳಿದರು. ಕಲಕತ್ತೆಯ +ಬೇಲೂರು ಮಠದಲ್ಲಿ ಸ್ವಾಮಿ ಯೋಗೇಶ್ವರಾನಂ +ದಬ ಅವರ ಸಂಸ್ಕೃತ ಜ್ಞಾನವನ್ನು ಪರೀಕ್ಷಿಸಿ +ದರು. ಮರುದಿನ ಫಿಶರರು ತಮ್ಮ ಯುರೋಪಿ +ಯನ್‌ ವೇಷವನ್ನು ಪರಿತ್ಯಜಿಸಿದರು. ರಾಮ- +ಕೃಷ್ಣ ಮಿಶನ್ನಿನ ಸ್ವಾಮಿ ವಂದನಾನಂದರು +ಮುಂಡನ ನವಿಧಿಯನ್ನು ಸಾಂಗಗೊಳಿಸಿದರು. ಬ್ರ- +ಹ್ಮಚಾರಿ ವೇಷವನ್ನು. ಧರಿಸಿದ ಫಿಶರರು ಸಾಕಷ್ಟು +ಜಾಕಿ ಸಾಧನೆ-ಸೇವೆಗಳನ್ನು ಸ್‌ +ನಂತರ ಅವರಿಗೆ ಪೂರ್ಣ ಸಂನಾ ಸ ದೀಕ್ಷೆ ದೊರೆ +ಯಲಿತ್ತು. + +ಆದರೆ ಕಡೆಗೆ ಅವರಿಗೆ ರಾಮಕೃ ಷ್ಶ ಮಠ +ದಿಂದ ಸಂನ್ಯಾಸ ದೀಕ್ಷೆ ದೊರೆಯಲ್ಲ. ಸಾಧನೆ- +ಸೇವೆಗಳನ್ನೇನೋ ಅವರು ಸರಿಯಾಗಿಯೇ +ಮಾಡಿದರು. ಕಲಕತ್ತೆ ಯಲ್ಲಿ ಕೆಲ ಕಾಲ ಅವರ +ಚರೈಗಳನ್ನೂ ತತ್ನ ರತೆಯನ್ನೂ ಕಣ್ಣಿಟ್ಟು ಪರೀ +ಕಿಸಿದ ನಂತರ ಒಕ ಹ ೈದಯಾಭಿ +ರಾಮ ಶಾಂತ ಪರಿಸರದೊಳಗೆ ಆ. ಬಡಾದಲ್ಲಿ +ರುವ ರಾಮಕೃ ಷ್ಠ ಮಿಶನ್ನಿನ ಅದೆ ತಾತ ಮಕ್ಕೆ +ಕಳಿಸ ಚುಕು. ಎಲ್ಲ ಸಂನಾ ಸಾಪೇಕ್ಷಿ ಬ್ರ ಹ +ಚಾರಿಗಳಂತೆ ರಾಮಚಂದ್ರ ಫಿಶರರೂ ಬ್ರಾ ಹ +ಮುಹೂರ್ತದಲ್ಲೆ ದ್ನ ಜ್‌ ಸಃ +ಸ್ನಾನ ಮಾಡಿ ಧ್ಯಾನ ಧಾರಣೆಗಳನ್ನು ಅಭ್ಯಾಸ + + +ಮಾಡಿದರು. ಆಶ್ರಮ ನಿಯಮಗಳಂತೆ ಮುಸುರೆ +ತೊಳೆಯುವುದರಿಂದ ಹಿಡಿದು ಗ್ರಂಥಗಳ ಮು- +ದ್ರಣಕ್ಕಾಗಿ ಕರಡು ತಿದ್ದುವುದರ ವರೆಗಿನ ಕಾರ್ಕ +ಗಳಲ್ಲಿ ತಮ್ಮ ಪಾಲನ್ನು ಕ್ರಮವಾಗಿ ಪೂರೈಸಿ +ದರು. ಮಠಾಧಿಪತಿಯಾದ ಸ್ಮಾಮೀ ಯೋಗೇ- +ಶ್ವರಾನಂದರ ಚರಣ . ತಲದಲ್ಲಿ ಶಾಸ್ತ್ರಾರ್ಥ +ಚರ್ಚೆ ದಿನದಿನವೂ ನಡೆಯಿತು. ಸ್ವಾಮಿ ವಿರಜಾ +ನಂದರಿಂದ ಗುಹ್ಶ ಮಂತ್ರೊ ಪದೇಶವೂ ದೊರೆ +ಯಿತು. ಎರಡು ವರ್ಷ ಕಾಲ ಹೀಗೆ ಬ ಬ್ರಹ ರೈ +ಪಾಲನ ಮಾಡಿದ ನಂತರ ಬ ಬ್ರಹ್ಮಚಾರಿ ಸ +ಚಂದ್ರ ಇನ್ನೇನು ಸಂನ್ಕಾ ಸದೀಕ್ಷಿತೆನಾಗಲಿದ್ದಾ +ನೆನ್ನು ಜೆ ಸ್ವಾಮೀ 'ಯೋಗೇಶ್ವ ರಾನಂದರು +ಅವನನ್ನು ಬಿಡುಗಳ ಮಾಡಿಬಿಟ್ಟ ರು. + +ಕಾರಣ ಬೇರೇನೂ ಇರಲಿಲ್ಲ. ಬ್ರ ಹ್ಮಚಾಶಿ +ರಾಮಚಂದ್ರನಿಗೆ ಶ್ರೀರಾಮ ಕೃ ಷ್ಣ ಪರಮ +ಹಂಸರು ದೈವೀ ಅವತಾರವೆಬ "ಎಶ್ವಾಸವಿರ +ಲಿಲ್ಲ. ಅದನ್ನ ವರು ಬಹಿರಂಗವಾಗಿಯೆ ಆಡಿ +ತೋರಿಸುತ್ತಿದ್ದರು. ವಿವೇಕಾನಂದರು ರಚಿಸಿದ +ಮ ನಿಯಮಾವಳಿಯಲ್ಲಿ ಪರಮಹಂಸರ ದೇವ- +ತ್ರ ವನ್ನು ನಂಬಲೇಬೇಕೆಂಬ ವಿಧಿಯಿಲ್ಲದಿದ್ದ ರೂ +ಸಗ. ಆ ಸಂಪ್ರದಾಯದ ನಂಬಲೇಬೇಕಾದ +ವಿಧಿಗಳಲ್ಲೊಂದೆಂದು ಅಲಿಖಿತ ಶಾಸನವಾಗಿ +ಬಿಟ್ಟಿದೆ. ಇದರ ಎರುದ್ಧ ಹಳೇ ಫಿಶಂ" +ಬಾರತ ಬುದ್ಧಿ ತಲೆಯೆತ್ತಿ ನಿಂತಿತ್ತು. + +ಬ್ರ ಹ್ಮಚಾರಿ ರಾಮಚಂದ್ರ ರು ಈಗ ಕಾಶಿಗೆ +ಬಂದರು. ಸಂನ್ಯಾ ೫ ಅವರ ನಿರ್ಧಾರ +ಮೊದಲಿನಷ್ಟೇ ಅಚಲವಾಗಿತ್ತು. ಕಾಶಿಯಲ್ಲ +ವರು ಮುಕದಂಜ ಮಠಕ್ಕೆ ಸಂನ್ಯಾ ಸಿಯಿಂದ +ಸಂನ್ಯಾಸಿಯ ಕಡೆಗೆ ಸನಾ ಸಭಿಕ್ಷೆ ಬೇಡುತ್ತ +ಅಲೆದರು. ಎಲ್ಲರೂ ಜು ಪಾಂಡಿತ ವನ್ನು +ಮೆಚ್ಚಿ ದರು. ಆದಕೆ ಯಾರೂ ಬಿಳಿಯರಾಗಿ +ಹುಚ್ಚಿದ ಅವರಿಗೆ ಸಂನಾ ್ಯಸವೀಯಲೊಪ ಲಿಲ್ಲ. + +ಡಿ ಸಟ ಗಗ್‌ ಸ ಸ +ತಂತ್ರ ಸಂನ್ಯಾಸವೊಂದೇ ಇನ್ನು ತಮಗಿರುವ +ರಾಚ ಯೋಚಿಸ ಸುತಿ ತಿದ್ದಾಗ. ದಕ್ಷಿಣಭಾರತ + + +೨೮ + + +ದಿಂದ ಬಂದಿದ್ದ ವೃದ್ಧ ದಶನಾಮಿ ಸಂನ್ಯಾಸಿ +ಸ್ವಾಮಿ ವಿಶ್ವಾನಂದರು ಅವರಿಗೆ ದೊರಕಿದರು. +“ಅಪ್ಪಾ, ನಿನ್ನ ಹಂಬಲವನ್ನು ಅಂರಿತಿದ್ದೇಸೆ, +ಯೋಗ್ಯತೆಯನ್ನು ಮನಗಂಡಿದ್ದೇನೆ. ಎರಕ್ತಿ +ಬಂದೊಡನೆ ಪರಿವ್ರಾಜಕನಾಗಬೇಕು . ಎಂ- +ಬೊಂದು ಶಾಸ್ತ್ರವಚನವನ್ನಾಧರಿಸಿ ನಿನಗೆ +ಸಂನ್ಯಾಸ ಕೊಡುತ್ತೇನೆ. ಆದರೆ ಹಿಂದುವಾಗಿ +ಹುಟ್ಟದ ನಿನ್ನನ್ನು ಸಂನ್ಯಾಸಿಯೆಂಡು ಯಾರೂ +ಸ್ವೀಕರಿಸದಿರಬಹುದು. ಹಾಗಾದರೆ ನನ್ನನ್ನು +ದೂರಬೇಡ,"” ಎಂದು ಅವರು ಎಚ್ಚರವಿತ್ತರು. +ಫಿಶರರು ಹಾಗೇ ಆಗಲೆಂದರು. + +ಮುಂದಿನ ಪೂರ್ಣಿಮೆಯ ರಾತ್ರಿ ಮಣಿ +ಕರ್ಣಿಕಾ ಘಾಜಿನಲ್ಲಿ ಸುಡುತ್ತಿರುವ ಮೂರು +ಚೆತೆಗಳ ಮಧ್ಯಸ್ಥಾನದಲ್ಲಿ ಮಂಡಲ ಬಕೆದು +ಎಡಗೈಯಿಂದ ಆಚಮನ ಮಾಡಿ ಸ್ವಾಮೀ +ವಿಶ್ವಾನಂದರು ವಿರಜಾಹೋಮ ಮಾಡಿಸಿ +ದರು... ಅನಂತರ ಬ್ರಹ್ಮಚಾರಿಯ ಜುಟ್ಟು ಕತ್ತ +ರಿಸಿ ಹೋಮಕುಂಡದಲ್ಲಿ ಒಗೆದು ಚಿತೆಯ +ಮೇಲೆ ಅವರನ್ನು ಮಲಗಿಸಿ ಸಾಂಕೇತಿಕ ದಹನ +ಕಾರ್ಯ : ಮುಗಿಸಿದರು. ಅನಂತರ, ಕಾವಿ ಬಟ್ಟೆ +ತೊಡಿಸಿ “ಇನ್ನು ನೀನು ಈ ಲೋಕದ ಪಾಲಿಗೆ +ಸತ್ತೆ. ಈಗ ನೀನು ಮುಕ್ತ. ನಿನಗೆ ಸ್ವಾಮಿ +ಅಗೇಹಾನಂದ ಭಾರತಿಯೆಂದು ಹೆಸರು ಕೊಟ್ಟಿ +ದ್ವೇನೆ. ತೆಗೆದುಕೋ ದಂಡ' ಎಂದರು. + +ಶಕುಂತಲೆ ಹುಟ್ಟಿದೊಡನೆ ಅವಳನ್ನು ಮೇನಕೆ +ತೊರೆದು ಹೋದಂತೆ ಸ್ವಾಮಿ ವಿಶ್ವಾನಂದರು +ಅಗೇಹಾನಂದರಿಗೆ ಆಶ್ರಮ ಕೊಟ್ಟೊಡನೆ ಇನ್ನು +ನಿನ್ನ ದಾಠಿ ನಿನಗೆ: ಎಂದುಬಿಟ್ಟಿರು. “ನಾನು +ಸಂನ್ಯಾಸ ಸ್ವೀಕರಿಸಿದೊಡನೆ ಒಮ್ಮೆ ನಮ್ಮ +ಸಂಪ್ರದಾಯದ ಮೂಲಪೀಠವಾದ ಶೃಂಗೇರಿಗೆ +ಪಾದಯಾತ್ರೆ ಮಾಡಿ ಬಂದಿದ್ದೆ” ಎಂದು ಮಾತ್ರ +ಅವರು ಹೇಳಿದರಲ್ಲದೆ ನೀನೂ ಹೋಗು ಎನ್ನ +ಲಿಲ್ಲ. + +ಒಬ್ಬೊಂಟಿಗರಾಗಿ ದಂಡಕಮಂಡಲುಭಿಕ್ಟಾ +ಪಾತ್ರಹಸ್ತರಾಗಿ ಅಗೇಹಾನಂದರು ಕಾಲ್ನಡಿಗ + + +ಕಸ್ತೂರಿ, ಎಪ್ರಿಲ್‌ ೧೯೬೨ + + +ಯಲ್ಲಿ ಶೃಂಗೇರಿಗೆ ಸಾಗಿದರು. ಉಷಃಕಾಲದ + + +ಲ್ಲೆದ್ದು ದಿನಕ್ಕೊಂದು ಪಯಣ ನಡೆದು, ಏಳು + + +ಮನೆಗಳಲ್ಲಿ ಭಿಕ್ಷೆಯೆತ್ತಿ, ಗ್ರಾಮ ದೇವಾಲಯ +ದಲ್ಲೋ ಮರದಡಿಯಲ್ಲೋ ತಂಗಿ, . ಸಂಜೆ +ಬಂದು ನಮಸ್ಕರಿಸಿದ ಹಳ್ಳಿಗರಿಗೆ ಧರ್ಮೋಪ + + +ದೇಶ ಮಾಡುತ್ತಿದ್ದರು. ಈ ಪರೈಟನದ ಮಧುರ : + + +ಸ್ಮೃತಿಗಳನ್ನವರು ತಮ್ಮ ಪುಸ ಕದಲ್ಲಿ ವರ್ಣಿಸಿ +ದ್ಮಾರೆ. ಹಳ್ಳಿಗರು ಭಾರತೀಯ ವಿದ್ಯಾವಂತ- +ಆಧುನಿಕರು : ಹೇಳುವಷ್ಟು ಹೆಡ್ಡರಲ್ಲವೆಂದೂ +ಅವರಲ್ಲಿ ಮಾನವ ದಯೆ ತುಂಬಿದೆಯೆಂದೂ +ಅಗೇಹಾನಂದರ ಅಭಿಪ್ರಾಯ. ನಡುವೆ ಮಳೆ, +ಗಾಲ ಬಂದುದರಿಂದ ಬಳ್ಳಾರಿಯಲ್ಲಿ ಚಾತುರಾ +ಸ್ಕವನ್ನು ಕಳೆದು ಪುನಃ ಪ್ರಯಾಣ ಮುಂದುವರಿ +ಸಿದರು... ಆದಕೆ ಒಂಭತ್ತು ತಿಂಗಳ ಕಾಲ +ನಡೆದು. ೧೫೦೦ ಮೈಲನ್ನುತ್ತರಿಸಿ ಕೊನೆಗೆ +ಶೃಂಗೇರಿಯನ್ನು ತಲುಪಿದಾಗ : ಅವರಿಗಾಗಿ +ದೊಡ್ಡ ನಿರಾಶೆ ಕಾದಿತ್ತು. ಅವರ ಸಂಪ್ರದಾ +ಯದ ಮೂಲ ಪೀಠದ ಅಧಿಪತಿಗಳಾದ. ಜಗ +ದ್ಗುರು ಶಂಕರಾಚಾರ್ಯ ಚಂದ್ರಶೇಖರ ಭಾರ +ತಿಯವರು ಈ ಬಿಳಿಯ ಸಂನ್ಯಾಸಿಗೆ ದರ್ಶನವೀ +ಯಲು ನಿರಾಕರಿಸಿದರು | + +ಖಿನ್ನಮನಸ್ಮರಾಗಿ ಸ್ವಾಮೀ ಅಗೇಹಾನಂ- +ದರು. ಕಾಶಿಗೆ ಮರಳಿದರು. ಅಂದಿನಿಂದ ಏಳು +ವರ್ಷ ಕಾಲ ಅವರು ಭಾರತದಲ್ಲಿ ಕಳೆದರು. ಈ +ಅವಧಿಯಲ್ಲಿ ' ಅವರು ಮಹತ್ಕಾರ್ಯಗಳನ್ನು +ಮಾಡಿದರು, ಸಾರ್ಥಕತೆಯ ಕ್ಷಣಗಳನ್ನು ಅನು +ಭವಿಸಿದರು, ನಿರರ್ಥಕತೆಯ ಮುಹೂರ್ತಗಳನೂ +ಎದುರಿಸಿದರು. + +ದಿಲ್ಲಿ ವಿಶ್ವವಿದ್ಯಾಲಯವು ತುಂಬ ಉತ್ಸಾಹ +ದಿಂದ ಅವರನ್ನು ಆಚಾರ್ಯರಾಗಿ ನೇಮಿಸಿಕೊಂ- +ಡಿತು. 'ಜರ್ಮನ್‌ ಭಾಷೆ ಮತ್ತು ಸಾಹಿತ್ಯ, +ತತ್ವಜ್ಞಾನಗಳನ್ನವರು ಕಲಿಸುತ್ತಿದ್ದರು. ಸಂನ್ಕಾ “ +ಸಿಯಾದುದರಿಂದ ಸಂಬಳ ತೆಗೆದುಕೊಳ ಲಿಲ್ಲ. +ಅವರ ಅಶನ ವಸನದ ವೆಚ್ಚವನ್ನಷ್ಟು ವಿಶ್ವ- +ವಿದ್ಯಾಲಯ ನೋಡಿಕೊಳ್ಳುತ್ತಿತ್ತು. ಆದಕೆ + + +ಸ್ವಾನಿಂ 'ಅಗೇಹಾನಂದ ಭಾರತಿ ೨೯ + + +' ಒಂದೇ ವರ್ಷದಲ್ಲಿ ಅವರು ಆ.ಪದವಿಯನ್ನು +ಬಿಡಬೇಕಾಯಿತು. ಸ್ತ್ರೀ-ಪುರುಷ ಎದ್ಯಾರ್ಥಿ +` ಗಳನ್ನು ಕಟ್ಟುನಿಟ್ಟಾಗಿ ಪ್ರತ್ಯೇಕಿಸಿಡುವುದರಲ್ಲಿ +ಅವರು ತೋರಿಸಿದ ಶೈಥಿಲ್ಯ ಅವರನ್ನು ಹಿರಿಯ +ನಿಗೆ. ಅಪ್ರಿಯವಾಗಿ ಮಾಡಿತ್ತು. + +[ ಸಾ ತ ಜೀವನದ ಒಂದು ಸಾರ್ಕೆ ಷ್ಟ +ಸಣ ೧೯೫೧ ರಲ್ಲಿ ದಿಲ್ಲಿಯಲ್ಲಿ ಜರುಗಿದ ವಿಶ್ವ +ಸಾಧು ಸಮ್ಮೇಲನ ಕಾಲದಲ್ಲಿ ಒದಗಿತು. ಆ +. ಸಮ್ಮೇಲನದಲ್ಲಿ ಹಳೇ ಕಂಪನಿ ಉದ್ಯಾನದಿಂಡ +ಹೊರಟ ಸಹಸ್ರ ಸಹಸ್ರ ಸಾಧುಗಳ ಮೆರವಣಿಗೆ +ಯಲ್ಲಿ ಎಲ್ಲರಿಗಿಂತ ಮುಂದಿದ್ದ ವರೆಂದರೆ ಸ್ವಾಮಿ +, ಅಗೇಹಾನಂದರು. ತಮ್ಮ ಗುರುಪೀಠ. ತಮಗೆ +ಮನ್ನಣೆ ಕೊಡದಿದ್ದರೇನಾಯಿತು ಈ ಸಾಧು +ಗಳು ತಮ್ಮ ಯೋಗ್ಯತೆಯನ್ನರಿತುಕೊಂಡಿದ್ದಾ + +ರಲ್ಲ ಎನಿಸಿರಬೇಕು ಅಗೇಹಾನಂದರಿಗೆ. +ಇನ್ನೊಂದು ಸಾರ್ಥಕತೆಯ ಕ್ಷಣವೆಂದರೆ +ಗೋವಿಂದ ಮಾಲವೀಯರು ಬನಾರಸ್‌ ಹಿಂದೂ +ವಿಶ್ವವಿದ್ಯಾಲಯದಲ್ಲಿ ತುಲನಾತ್ಮಕ ತತ್ವಜ್ಞಾನ +ತಲಿಸಲು ಅವರನ್ನು ಕರೆದಾಗಿನದು. ಬುದ್ಧನಿಂ- +'ದಾರಂಭಿಸಿ : ಇಂದಿನ ವರೆಗೂ ಭಾರತದಲ್ಲಿ +ಧಾರ್ಮಿಕ ಎಚಾರದಲ್ಲಿ ಪ್ರಮುಖರಾದವರೆಲ್ಲರೂ +ಇಾಶಿಯಲ್ಲಿ ತಮ್ಮ ಜಯಭೇರಿ ಮೊಳಗಿಸಿದ್ದಾರೆ. +'ವಿದೇಶೀ ಹಿಂದುವಾದ ಅಗೇಹಾನಂದರಿಗೆ ಈ +ಗೌರವ ಅಮೂಲ್ಯವೆನಿಸಿದ್ದು ಸಹೆಜವೇ. ೧೯೫೪ +`` ವರೆಗೆ ಅವರು ಲ್ಲಿ ಆಚಾರ್ಯರಾಗಿದ್ದರು. +೧೯೫೪ ರಲ್ಲಿ ಪ್ರಯಾಗದಲ್ಲಿ ನಡೆದ ಕುಂಭ +���ೇಳದಲ್ಲಿ ಜಪಾನು ಒಂದುವಿಸ ಯು +ತಂ ಕೃತಿ ಜರುಗಿಹೋಯಿತು. ಲು +ತುಂಭನ್ನಾನಕ್ಕೆ ಮೆರವಣಿಗೆಯಲ್ಲಿ ಸಾಗಿದಾಗ +ಒಮ್ಮೆಲೆ ಅಸಾಧ್ಯ ಗೊಂದಲವೆದ್ದು ' ಪ್ರೇಕ್ಷಕ +ವರ್ಗದಲ್ಲಿ ಅನೇಕರು ನೆಲಕ್ಕೆ ಬಿದ್ದ ಹ ನೂಕು +ನುಗ್ಗಲಿನಲ್ಲಿ ಸಾಧುಗಳೂ ಬ ಿಡಿವಟ್ತಿ ಅವ +ರನ್ನು ಮೆಟ್ಟಿ ದರು. ಸ್ವಲ್ಪ ಸಮಯದಲ್ಲೆ ಮು- + + +ಖ್ಯ ನ್ನೂರು- ಜನ ಸ್ತ್ರೀ- ಪುರುಷ- ಬಾಲಕ5 ಹೆಣ +ತ್ತು. + + +ಈ ನಿಟ್ಟಿ ನಲ್ಲ ಸ್ನಾನ ಘಟ್ಟದಿಂದ ಕಾಠಿ ' + + +ನಲ್ಲಿ ಹಿಂತಿರುಗುತ್ತಿದ್ದ ಅಗೇಹಾನಂದರನ್ನು +ಕಂಡು ತರುಣ ಸಂನ್ಯಾಸಿಯೊಬ್ಬ ಆರ್ತಭಾವ +ದಿಂದ “ನನ್ನನ್ನು ಕಾಪಾಡಿ, ಈ ಬಡಪಾಯಿಗ +ಳನ್ನು ಕಾಪಾಡಿ!” ಎಂದು ಕೂಗಿಕೊಂಡ. ಅಗ +ಹಾನಂದರು ತಟ್ಟನೆ ಕಾರಿನಿಂದ ಜಿಗಿದರು. ಎರ +ಡೂ ಕೈಗಳನ್ನೆತ್ತಿ “ಶಾಂತರಾಗಿರಿ |! ಕೂಡಿರಿ | +ಕೂಗಬೇಡಿ! ಏನೂ ಆಗಿಲ್ಲ” ಎಂದು ಘೋಷಿಸಿ +ದರು. ಆಗ ಅವರ ಕಂಠದಿಂದ ಯಾವ ದೈವೀ +ವಾಣಿ ಮಾತಾಡುತ್ತಿತ್ತೋ, ತತ್‌ಕ್ಷಣ ಎಲ್ಲ +ಕೋಲಾಹಲ ಶಾಂತವಾಗಿ ಹೋಯಿತು. ಸರಾಗ. +ವಾಗಿ ಸಂತ್ರಸ್ತ್ಮರನ್ನು ಪಾರು ಮಾಡುವ ಕೆಲಸ +ನಡೆಯಿತು. + +ಕುಂಭಮೇಳದಲ್ಲಿ ಸಾವಿರಗಟ್ಟಳೆ ಜನರ ಸಭೆ +ಯಲ್ಲಿ ಸ್ವಾಮಿ ಅಗೇಹಾನಂದರು 'ಪಂಡಿತಕೊಡನೆ +ಶಾಸ್ತ್ರಚರ್ಚ ಮಾಡಿದರು. ಶಂಕರಾಚಾರ್ಯರು +ಸ್ಥಾಪಿಸಿದ ಇನ್ನೊಂದು ಪ್ರಧಾನಪೀಠವಾದ +ಗೋವರ್ಧನ ಪೀಠದ ಜಗದ್ಗುರು ಶಂಕರಾಚಾ- +ರ್ಯರು ಸ್ತ ಭೂ] ಅಗೇಹಾನಂ +ದರು ಅವರೊಡನೆ ಸಂಸ್ಕೃತದಲ್ಲಿ ಮೋಕ್ಷವಿಚಾರ +ಸಂಧ್ಯಾ ಸದ ಅಗತ್ಯ- 1 ಗಳ ಬಗ್ಗೆ ವಾದ +ಮೂಡು! ಶ ಂಗೇರಿಯಲ್ಲಿ ಆದ ನಿರಾತೆ ಇಲ್ಲಿ +ಪರಿಮಾರ್ಜನೆ' ಹೊಂದಿದಂತಾಯಿತು. + +ಹಿಂದೂ ಎಶ್ವ ವಿದ್ಯಾಲಯದಿಂದ ನಿವೃ ತ್ಮರಾದ +ಮೇಲೆ ಸ್ವಾಮೀ ಅಗೇಹಾನಂದರು ಚಲ ಕಾಲ +ನಾಲಂದದಲ್ಲಿ ಹೊಸದಾಗಿ ಸ್ಧಾ ಪಿತವಾದ ಬಾದ್ಧ +ವಿಹಾರದಲ್ಲಿ ಪಾಠ ಹೇಳಿ ಅನಂತರ ತಾಯಿಲಂ +ಡಿನ ರಾಜಧಾನಿ ಬಂಗಳೋಶಕ ವಿದ್ಯಾಲಯದಲ್ಲಿ +ಮತ್ತು ಜಪಾನಿನ ಕೊ (ಖೋ ವಿಶ್ವ ವಿದ್ಯಾಲಯ +ದಲ್ಲಿ ಭಾರತೀಯ ತತ ಜಾ ನವನ್ನು ಸಂತ +ಪಾಠ ಹೇಳಿದರು. ಆ ಸ ಅಮೇರಿಕಕ್ಕೆ +ಹೋಗಿ ವಾಶಿಂಗ”"ಟನ್‌ ವಿಶ್ವ ವಿದ್ಯಾ ಚ +ಪೌರಸ್ತ ಸ್ತ ಇನ್‌ಸ್ಟಿಟೂ ಬಿನಲ್ಲಿ ಇತು 1 +ದರು. ಅಲ್ಲಿ ತ್ರ 11 "ಮತ್ತು ಸಂಸ್ಕ ತ +ವರ್ಗಗಳನ್ನು ಪ್ರಾರಂಭಿಸಿದಾಗ ಹೆಸರು ಚ +ಡಲು ಬಂದ ವಿದ್ಯಾ ರ್ಥಿಗಳ ಸಂಖೆ [ನೋಡಿ ಅವ + + +೦ +ಕಸ್ತೂರಿ, ಎಪ್ರಿಲ್‌ ೧೯೬೨ + + +ರಿಗೇ ಆಶ್ಚರ್ಯವಾಯಿತು. + +ತಾವು ಹುಟ್ಟಿದ ಧರ್ಮವನ್ನು ತೊಕೆದು ಬೇಕೆ +ಧರ್ಮವನ್ನಲಂಬಿಸುವವರಲ್ಲಿ ತಮ್ಮ ಹೊಸ +ಧರ್ಮದ ಬಗ್ಗೆ ಆ ಧರ್ಮದಲ್ಲಿ ಹುಚ್ಚಿದವರಿ +ಗಿಂತಲೂ ಹೆಚ್ಚು ದುರಭಿಮಾನ ಸಾಣಿಸುವು +ದುಂಟು, ಅಗೇಹಾನಂದರು ಹಾಗಲ್ಲ. ಹಿಂದೂ +ಧರ್ಮದ ಮತ್ತು ಭಾರತದ ಬಗ್ಗೆ ಅವರಲ್ಲಿ ಆದರ +ವೆಷ್ಟೇ ಇದ್ದರೂ ಅವರು ಅವುಗಳಲ್ಲಿರುವ ದೋಷ +ಗಳನ್ನು ಬೆಳಕಿಗೆ ಹಿಡಿಯಲು ಹಿಂದುಮುಂದು +ನೋಡಿಲ್ಲ. ಶ್ರೀ ರಾಮಕೃಷ್ಣ ಮಠದ ಬಗ್ಗೆ +ಅವರು ಕೆಲ ಕಟು ಮಾತುಗಳನ್ನು ಹೇಳುತ್ತಾರೆ. +ಅದರ ಸಮಾಜ ಸೇವೆ, ಅದರ ಸಂನ್ಕಾಸಿಗಳ +ಚಾ���ಿತ್ರ್ಯ ಇವೆಲ್ಲವುಗಳು ಪ್ರಶಂಸಾರ್ಹವಾಗಿ +ದರೂ ರಾಮಕೃಷ್ಣ ಪರಮಹಂಸರೇ ಚರಮ +ಮತ್ತು ಪರಮ ಸತ್ಯವನ್ನು ಕಂಡವರು ಎಂಬ +ಹಟವಾದದಿಂದ ಅವರ ಅನುಯಾಯಿಗಳು +ಔದಾರ್ಯವನ್ನು ಕಳೆದುಕೊಂಡಿದ್ದಾರೆಂದು ಅಗೇ- +ಹಾನಂದರು ವಿಷಾದಿಸುತ್ತಾರೆ. ಒಟ್ಟಿನ ಮೇಲೆ +ಭಾರತ, ಅದರ ಧರ್ಮ ಸಂಸ್ಕೃತಿಗಳ ಪೇಲೆ +ಇದೀಗ ಹೊಸದಾಗಿ ಅಭಿಮಾನಪಡಲು ಕಲಿತ +ಇಂಗ್ಲೀಷ್‌ ಶಿಕ್ಷಣಹೊಂದಿದ ವರ್ಗದಲ್ಲಿ +ಹೆಚ್ಚಾಗಿ ಅಗೇಹಾನಂದರು ಈ ಮನೋವೃತ್ತಿ +ಯನ್ನು ಕಂಡಿದ್ಮಾರೆ. ಈ ನವಾಭಿಮಾನಿಗಳಿಗೆ +ಸಂಸ್ಕೃತ ಗೊತ್ತಿಲ್ಲ, ತಮ್ಮ ಧರ್ಮ ಸಂಸ್ಕೃತಿ + + +ಆವಿ ಗಾ? + + +ಗಳ ಮೂಲಗ್ರಂಥಗಳನ್ನು ಅವರು ಓದಿಲ್ಲವಾ: +ದರೂ ಉದ್ದಾಮವಾದ ಅಸಹನಾ ಪೂರ್ವಕ +ಆಭಿಮಾನ ಮಾತ್ರ ಇದೆ. ಇವರಿಗಿಂತಲೂ ಹಳೇ +ಸಂಪ್ರದಾಯದಲ್ಲಿ ಪಳಗಿದ ಸಂಸ್ಕೃತ ಪಂಡಿತ +ರಲ್ಲಿ ಪ್ರತಿವಾದಿಗಳ ಬಗ್ಗೆ ಹೆಚ್ಚು ಸೈರಣೆ ಕಾಣಿ: +ಸುತ್ತದೆನ್ನುತ್ತಾರೆ ಅಗೇಹಾನಂದರು. + + +ಅಗೇಹಾನಂದರು ಈಗ ಪೌರಾಸ್ತ್ಯ ಪಾಶ್ಚಾತ್ಮ್ಯ +ಕೊಳಗೆ ತಿಳಿವಳಿಕೆ ಹೆಚ್ಚಿಸುವುದಕ್ಕಾಗಿ ದುಡಿ. +ಯುತ್ತಿದ್ದಾರೆ. ಅವರು ಭಾರತೀಯ ಶಾಸ್ತ್ರಗಳ +ಬಗ್ಗೆ ಈಗಾಗಲೆ ಐವತ್ತು ಮಿಕ್ಕಿ ಲೇಖಗಳನ್ನು +ಬರೆದಿದ್ದಾರೆ. ತಂತ್ರಶಾಸ್ತ್ರದ ಬಗ್ಗೆ ಒಂದು. +ಗ್ರಂಥ ಬರೆಯುತ್ತಿದ್ದಾರೆ. ಪೌರಸ್ಕ್ಯ ದೇಶಗಳು. +ರಹಸ್ಕಪೂರ್ಣವಾದವು ಎಂಬ ಪಾಶ್ಚಾತ್ಯ ಭಾವ- +ನೆಯನ್ನವರು ನಿರಾತರಿಸುತ್ತಾರೆ. ಅಗ್ಗದ ಪುಸ್ತಕ +ಗಳನ್ನೋದಿ ಪೂರ್ವದೇಶಗಳ ಬಗ್ಗೆ ಪಾಶ್ಚಾತ್ಕರು +ಮಾಡಿಕೊಂಡ ಭ್ರಾಮಕ ಕಲ್ಪನೆಯದೆಂದು +ಅವರ ಮತ. ಆದ್ದರಿಂದ ಯೋಗ, ಪುನರ್ಜನ್ಮ +ಮೊದಲಾದವುಗಳ ಬಗ್ಗೆ ತಮ್ಮೊಡನೆ ಚರ್ಚಿಸಬರು +ವವರಿಗೆ ಅವರು ಹೇಳುವುದಿದು: “ಮೊದಲತಿ- +ಸಂಸ್ಕೃತ ಕಲಿತು ಮೂಲ ಗ್ರಂಥಗಳನ್ನು ಮನನ. + + +ಮಾಡಿರಿ. ಆಮೇಲೆ ಬನ್ನಿರಿ. ” +ಅಗೇಹಾನಂದರು ಪನಃ ಏಶಿಯಕ್ಕೆ ಬರುವು +ಉದ್ದೈ(ಶವಿಟ್ಟುಕೊಂಡಿದ್ದಾರೆ. ತ + + + + + +“ನನು ನಮ್ಮ ಮಗಳ ಮದುವೆ ವಿಚಾರ ತಲೇನೇ ಹಾಕ್ತಾ ಇಲ್ಲ ನೀವು? + + +ಎಂದಳು ಹೆಂಡತಿ. + + +4ನಏಿನವಸರ ಈಗ? ಸರಿಯಾದ ವರ ಬರೋತನಕ ಕಾಯೋಲ್ಲ ಅಂತಾಳೇನು + + +ಅವಳು??? ಎಂದ ಗಂಡ. + + +4 ಯಾಕೆ ಕಾಯೋದು? ? ಎಂದಳು ಹೆಂಡತಿ. “ನಾ ಕಾದಿದ್ದೆ ??» + + +79 ಥೀ ಚ ಲ್‌ ಗಾಂಧೀಜಿಯವರು ಅಸ್ಸಾಂ ಪ್ರಾಂತ + + +ದಲ್ಲಿ ಪ್ರವಾಸ ಕೈಕೊಂಡಿದ್ದರು. ಆ ಪ್ರಾಂತದಲ್ಲಿ + +ಸುಖವಾಗಿ ಕೈಲು ಪ್ರಯಾಣ ಮಾಡಿ ಮುಗಿಸುವು + +[ ದೆಂದಕೆ ಒಂದು ಗಂಡಾಂತರದಿಂದ ಪಾರಾದ + +10 ಗವೀ ಗ್ಯ ಗ ಹಾಗೇ ಎಂಬ ಮಾತು ಜನಜನಿತವಾಗಿತ್ತು. + +ಅಡಬೀನಾಲಿಂಯಂಗಿ, ಬೆಟ್ಟ ಗುಡ್ಡಗಳ ನಡುವೆ ಕಣಿವೆ *ಿಬ್ಬೆಗಳನ್ನು + +ಹಾದು ಹೋಗುವಾಗ ಕೈಲು ಕಂಬಿತಪ್ರಿ ಪಕ್ಕಕ್ಕೆ + +ಹೊರಳುವುದಾಗಲೀ, ಬಾಲದ ಡಬ್ಬಿಗಳು ಕಳಚಿ + +ಕೊಂಡು ಹಿಂದೆಯೇ ಉಳಿಯುವುದಾಗಲೀ +ಅಸಂಭವವೇನಿರಲಿಲ್ಲ. + +ಡ್ರಾಧಾರಾರಾರ್ಸಾ ಪೌ ಕಾಸಾ ಅಂತಹ ರೈಲೊಂದನ್ನು ಗಾಂಧೀಜಿ ಹತ್ತಿದರು. + +ಸಾರ್‌ ಕ ರಾತ್ರಿ ಪ್ರಯಾಣ. ಮಾರ್ಗದ ಉದ್ದಕ್ಕೂ ಸಣ್ಣ + +7೫ ೌಓಟ ಗ ಸಣ್ಣ ಸ್ಟೇಷನ್ನುಗಳೇ, ಇಳಿಯುವವರೂ ಇಲ್ಲ, + +, ರಾತಿ ಹತ್ತುವವರೂ ಇಲ್ಲ. ನಿದ್ದೆಯ ವೇಳೆಯಾಯಿತು. + + +'ಾಸಾಸ್ಮಹ್‌ೆ ಜ್‌ ಗಾಂಧೀಜಿ ಮಲಗಿದರು. ಜೊತೆಗೇ ಪ್ರಯಾಣ + + +ಫಿ. ರಾಮ ಸ್ವಾ ನು + + +- ಹಾರಾಯ + + + + + + + + +ಮಾಡುತ್ತಿದ್ದ ಅವರ ಅನುಚರ ಕೃಷ್ಣದಾಸ +ಮಗ್ಗುಲ ಡಬ್ಬಿಯಲ್ಲಿ ಮಲಗಿದ್ದ. ರಾತ್ರಿ ಸು- +ಮಾರು ೧೨ ರ ಸಮಯ. ಘೋರಾರಣ್ಯದ ಮಧೆ +ವೇಗವಾಗಿ ಹೋಗುತ್ತಿದ್ದ ರೈಲಿಗೆ ಒಮ್ಮೆಗೇ +ಸಿಡಿಲು ಬಡಿದಂತಾಯ್ತು. ಎಲ್ಲರೂ ಗಾಬರಿ +ಗೊಂಡು ಇಳಿದು ನೋಡುವಲ್ಲಿ ಎಂಜಿನ್ನಿನ ತಲೆಗೆ +ಎರಡು ಡಬ್ಬಿಗಳು ಸಿಕ್ಕಿ ಡಿಕ್ಕಿಯಾಗಿದೆ. ಅದೇ +ದಾರಿಯಲ್ಲಿ ಹೊರಟ ಹಿಂದಿನ ಕೈಲು ತನ್ನ ಎರಡು +ಡಬ್ಬಿಗಳನ್ನು ಕಳಚಿಕೊಂಡುಬಿಟ್ಟಿತ್ತು. ಸರಿ, +ಮಾಡುವುದೇನು? ಮುಂದಿನ ಡಬ್ಬಿಗಳನ್ನು ತಳ್ಳಿ +ಕೊಂಡು ಕೈಲು ತನ್ನ ಪ್ರಯಾಣವನ್ನು ಮುಂದು +ವರಿಸಿತು. + +ಸುಮಾರು ಅರವತ್ತು-ಎಪ್ಪತ್ತು ಮೈಲುಗಳಷ್ಟು +ದಾರಿ ಸವೆದಿರಬಹುದು. ಬೆಳಗಿನ ಜಾವದಲ್ಲಿ +ಇದ್ದಕ್ಕಿದ್ದಂತೆ ಕೃಷ್ಣದಾಸನಿಗೆ ಎಚ್ಚ ರವಾಯಿತು. +ಕಣ್ಣಿಟ್ಟು ನೋಡಿದರೆ ಕೈಲು ನಿಂತಿದೆ. ಯಾವು- +ದೋ ಸಣ್ಣ ಸ್ಟೇಷನ್‌. ಜನವೆಲ್ಲ ಇಳಿದು ಕೂಗಾ +ಡುತ್ತಿದ್ದಾರೆ. ಏನೆಂದು ವಿಚಾರಿಸಿದಲ್ಲಿ-“ಗಾಂ- +ಧೀಜಯವರು ಮಲಗಿದ್ದ ಡಬ್ಬಿಯೇ ಪತ್ತೆಯಿಲ್ಲ.” +ಬಾಲದಲ್ಲಿದ್ದ ಆ ಡಬ್ಬಿ ಯಾವ ವೇಳೆಯಲ್ಲಿ, + +೩೧ + + +ತ್ಮಿ೨ .. ಈಸ್ತೂರಿ, ಎಪ್ರಿಲ್‌ ೧೯೬೨ + + +ಯಾವ 11 ಡಿನ ಮಧ್ಯ ಭಾಗದಲ್ಲಿ ಕಳಚಿ +ಕೊಂಡು ಬಿಟ್ಟಿ ತ್ತೊ? ಭಯವಿಷ್ಯ ಲರಾದ ರೈಲ್ವೆ +ಅಧಿಕಾರಿಗಳು. ತಂತಮ್ಮಲ್ಲೇ ಸನಕ +ನಡಸಿ ಕೈಲು ಹಿಂದಕ್ಕೆ ಹೊರಡುವುದೆಂತಲೂ +ತಳ ಕೊಂಡ ಡಬ್ಬಿ 2 ತಗಲಿಸಿಕೊಂಡು +ಬರತಕ್ಕದ್ದೆಂತಲೂ ನಿರ್ಧರಿಸಿದರು. 'ಕೈಲು ಹಿಂ- +ದಕ್ಕೆ ಹೊರಟಿತು. ಎಲ್ಲರ ಮಸಸ್ಸಿ 118 ಫಳ +ಸ ಭಯ. ಜಟ ದುಗುಡವಂತೂ +ಹೇಳತೀರದು. “ ಘೋರಾರಣ್ಯ ಮಧ್ಯದಲ್ಲಿ, +ನಿರ್ಜನ ಪ ಪ್ರದೇಶದಲ್ಲಿ ಆ ಮಟ ಡಬ್ಬಿ ಎಲ್ಲಿ +ಊಂ ಒಬ್ಬೊಂಟಿಗರಾಗಿ. ನೈಮು + + +ರಿತು ನಿದ್ರೆ ಮಾಡುತ್ತಿರುವ ಗಾಂಧೀಜಿಯವರ: + + +ಸ್ಥಿತಿ ಏನಾಗಿರಬಹುದು? ನಿಶೆಯಲ್ಲಿ 'ಚರಿಸುವ +ಯಾವುದೋ ದುಷ್ಟ ಮೃಗವೊಂದು ನರಮಾಂಸದ + + +[ಡಿ + + +ಬರು. + + +ವಾಸನೆ ಹಿಡಿದು ಬಂದಿದ್ದರೆ. + + +ಅರ್ಧ ಘಂಟಿ ಕಳೆಯುವ ವೇಳೆಗೆ ಕಳಚಿ ' +ಕೊಂಡಿದ್ದ ಡಬ್ಬಿಗೆ ರೈಲಿನ ಬಾಲ ಡಿಕ್ಕಿ ಹೊಡೆ: . +ಯಿತು. ಜನರೆಲ್ಲ ಇಳಿದು ಡಬ್ಬಿಯ ಕಡೆ ಹೊರ +ಎಲ್ಲರಿಗಿಂತ ಮುಂದಾಗಿ, ಅಂಗೈಯಲ್ಲಿ: +ಜೀವ ಹಿಡಿದುಕೊಂಡು, ಬಹು ಪ್ರಯಾಸದಿಂದ. . + + +ಉಕ್ಕಿ ಬರುತ್ತಿದ್ದ ಅಳಲನ್ನು ಹತ್ತಿಕ್ಕಿ. ಕೃಷ್ಣ ' + + +ಣ +'ದಾಸ ಡಬ್ಬಿಯನ್ನು ಸಮೀಪಿಸಿದೆ. *ಟಿಕಿಯಲ್ಲೇ. + + +ಕಾಣಿಸಿತು ಗಾಂಧೀಜಿಯ ಮುಖ! ನಗುಮುಖ! ? +ಹಾಲುಹಸುಳೆಯಂತೆ ಗಹಗಹಿಸಿ ನಗುತ್ತಿದ್ದಾರೆ ` +"ಹಿಂದಿನಿಂದ ಬರುವ ರೈ ಲು ನನ್ನನ್ನು' ಮುಂದೆ +ತಳ್ಳಿ ಕೊಂಡು ಸಗ ಬಗೆದಿದ್ದೆ. +ಆದರೆ ನೀವೇ ಬಂಡಿರಿ” ಟೈ ರೆ| 3 + + + + + +ಅರಸನ ತೀರ್ಪು + + +ಬಹಳ ಕಾಲದ ಹಿಂದೆ ಇಬನ್‌ ಸೌದ್‌ ಅರೇಜಿಯಾ ದೇಶವನ್ನು ಆಳುತ್ತ್ತಿ +ದ್ದಾಗ ಒಂದಾನೊಂದು ದಿನ ಆತನು ಒಡ್ಡ��ಲಗದಲ್ಲಿರಲು ಒಬ್ಬ ಬಾಲೆ ಬಂದು +0 + + +ಅತನೆದುರು ಮೊರೆಯಿ ಟ್ಟಿಳು ಬ + + +ಬ + + +“ಖಾವಂದ್‌, ನನ್ಗ ಪತಿ ಖರ್ಜೂರದ ಮರದಡಿ + + +ಯಲ್ಲಿ ಕೆಲಸ ಮಾಡುತ್ತಿದ್ದಾ ಗ ನಿಮ್ಮ ನೌಕರನೊಬ್ಬ ನು ಮರದ ಮೇಲಿನಿಂದ ನನ್ನ + + +ಪಕಿಯ ಮೇಲೆ ಬಿದ್ದು 1೪6. ಸ + + +“ನಿನ್ನ ಪತಿಯನ್ನು ಕೊಂದದ್ದಕ್ಕಾಗಿ ಆತನಿಂದ ಹಣದ ರೂಪದಲ್ಲಿ ಪರಿಹಾರ +ವನ್ನು ಸ್ವಿ (ಕರಿಸುತ್ತಿ ಟ್ಟ ರಾಗಿ ಆರಸ ಕೇಳಿದ. + + +'ಜಾರಾರಕ +ಇೊಂದುದರ ತೃಪ್ಪಿ + + +ಜೀವಕ್ಕೆ ಜೀವ ಎಂದು ಶಾಸ್ತ್ರನಿಡೆ. ನನ್ನ ಪತಿಯನ್ನು +ಗಾಗಿ ರನ ಜೀವವನ್ನೂ ತೆಗೆಯಜೀಕು,? ತಟ್‌ + + +ಸ್ವಲ್ಪ ಚಿಂತಿಸಿ ಅರಸನು, “ಅಮ್ಮಾ! ಭು ನುಡಿಯುತ್ತಿರುವುದು ನ್ಯಾಯ + + +ಗಟ ಜೀವಕ್ಕೆ ಬದಲು ಜೀವವನ್ಸೇ +ಅವನನ್ನು ನಿನಗೊಪ್ಪಿ ಸಂತ್ತೇನೆ. ತು ನಿಬಂಧನೆ. ನಿನ್ನ + + +ತೆಗೆಯಜೇಕು. ನ್ಯಾ ಯಸಮ ಒತವಾಗಿ + + +2ಡಿ ಮೇಲೆ . ` + + +ಅವನು ಬದ್ದ ಂತೆ ಆದೇ ಮರದ ಕೆಳಗೆ ಅವನ ಮೇಲೆ ಶ್‌ ಬೀಳಬೇಕು? +ಎಂದ. ಆ ಹೆಣ್ಣು ತನ್ನ ಉದ್ಧ ಸಟಿತನಕ್ಕಾಗಿ ಮರುಗಿ ಶ್ಸಮಾಷಣೆ ಕೋರಿ ಪರಿಹಾರ, + + +ಧನದೊಡನೆ ತೆರಳಿದಳು. + + +ಸಂಗ್ರಹಃ ಖ್ಮಿ ಆರಂ. ಶಂಕರಂ$ + + +ನ ಗ್‌ ಾ್‌ ಲ್ಲ + + +ಹ್‌ + + +ಕ್ರಾ ತು (6 +ಹ ಕಿಗೆ + + + + + +ಮೋಸವೋ + + + + + +ಕ್ರಾ ಪೂ. ೬೧ರ ಶಿಲಾವ. ಯ 2.ತ. + + +ಸತವೂಲಿ + + +ಒಂ + +ಧಾನ ಮಂತ್ರಿ, ನೆಹರೂ ಅವರು ಅದರ +ಇ ಎರುದ್ಧ ದಿನ ಬಿಟ್ಟು ದಿನ ಪ್ರಚಾರ ಸ ಸತ್ರ +ವನ್ನೇ ನಡೆಸ ಸತ್ತಿದ್ದಾರೆ ; +ಬರಿ ಬೂಬಾಟಿಕೆಯೆಂದು ತಿರಸ್ಕರಿಸುತ್ತಾರೆ, +ಆಧುನಿಕರೆನಿಸುವವರು ಆದರಲ್ಲಿ ತಮಗೆ ವಿಶ್ವಾಸ + + +ವಿಲ್ಲೆಂದು ಸಾರುತ್ತಾರೆ. ಆದರೆ ಜ್ಯೋತಿಷ ಶಾಸ್ತ್ರ + + +ಎಂದಿಗಿಂತಲೂ ಬಲಾಢ್ಯವಾಗುತ್ತಲೇ ನಡೆದಿದೆ, +ನೆಪರೂ ಅವರ ಪಕ್ಷದ ಅನೇಕ ಅಮಾತ್ಮರೇ +ಜ್ಕೋತಿಷದಲ್ಲಿ ಅಂತರಂಗ ಬಹಿರಂಗ ವಿಶ್ವಾಸ +ವುಲ ವರಾಗಿದ್ದಾರೆ. ಉತ್ತರಪ್ರದೇಶದ ಹಿಂದಿನ +ಬ ಖ್ಯ ವ ಂತ್ರಿ ಡಾ. ಸಂಪೂರ್ಡಾ ನಂದರು ಜ್ಮೊ - + +ಷದಲ್ಲಿ ತತುಗೆ ವಿಶ್ವಾ ಸವುಂಟಿಂದು ಹೇಳಲು +ಜಿ ಗ್ರಾ ಮಂತ್ರಿ ಮಂಡಲದಲ್ಲಿ +ಹಿಂದೆ ಇದ್ದ ಡಾ. ಕೆ.ಎಂ ಸ ವರು +ಕೂಡ. ಸದ್ಯ ನೆಹರೂ ಮಂತ್ರಿ ಮಂಡಲದಲ್ಲಿ +ರುವ ಕನಿಷ್ಠ ಓಬ್ಬ ಹಿರಿಯ ಮಂತ್ರಿ ಗೆ ಇಯು +ಜ್ಯೋತಿಷ ಸ ಸಲಹಗಾರನಿದ್ದಾನೆ. + +ಒಸತುಲದ ಭಾರತದಲ್ಲೆ ಹೀಗಾಗಿದೆಯೆಂ- +'ದಲ್ಲ. ಪ್ರಗತಿಪರ ರಾಷ್ಟ್ರ ಗಳಲ್ಲಿ ಹಿರಿಯದೆನಿಸಿದ +ಅಮೇರಿಕದಲ್ಲಿ ಅ ಏನಿಲ್ಲೆ ಂದರೂ ೫,೦೦೦ + + +ಜ್ಯೋತಿಷಿಗಳು ರಾಶಿ ರಾಶಿ ಹಣ ಗಳಿಸುತ್ತಿದ್ದಾ +116-.5 + + +"ವಿಜ್ಞಾನಿಗಳು ಆದನ್ನು + + +ಪಾವೆಂ + + +ಕೆಂದು “ಲೈಫ್‌” ಪತ್ರಿಕೆ ವರದಿ ಮಾಡಿದೆ. ಅಲ್ಲಿ + + +ಅನೇಕ ಶೇರ್‌ ಸ ವ್ಯಾಪಾರಿಗಳು +ಜ್ಯೋತಿಷಿಗಳ ಸಲಹೆ ಸೇಳಿಯೆ ಕೊಳ್ಳುತ್ತಾರೆ, +ವ ಕೋಟಿ/ಟ್ಟಿಳೆಯಲ್ಲಿ ಪ್ರಸಾರ + + +ವನ್ನೆಣಿಸುವ ಐದು ಬ್ರಿಟಿ2" ಪತ್ರಿಕೆಗಳು ದೈನಿಕ +ಸ ಎಡಬಿಡದೆ. ಪ್ರಕಟಿಸುತ್ತವೆ. + +ನ್ಸಿನಲ್ಲಿ ಜೊ (ತಿಷ್ಯದ ಶಾಲೆಗ ಳಿವೆ. ಇಬಿಲಿ +.! ಪಾದ್ರಿಗಳು ಗುಟ್ಟಾಗಿ ಜ್ಯೋತಿಷ ಕಲಿ +ಯು ಶಾಕ. ಜರ್ಮನ್ನರಲ್ಲಿ ಸೇಕಡಾ ೨೭ ಜನ +ರಿಗೆ ಜ್ಯೋತಿಷದಲ್ಲಿ ವಿ��್ವಾಸವುಂಟಿಂದು ಮತ +ಗಣನೆಯಿಂದ ತಿಳಿದಿದೆ + +ಜಪಾನಿನಲ್ಲಿ ನಕ್ಷತ್ರ ನೋಡದೆ ಹಡಗು ನೀರಿ +ಗಿಳಿಯ ದು ಸಿಂಹಳದಲ್ಲಿ ಮುಹೂರ, ನೋಡದೆ +ಯಾವ ರಾಜಕೀಯ ಕಲಸಗಳೂ ಪ್ರಾರಂಭ +ಮ ಭಾರತದಲ್ಲಿ ಆಷಾಢ ಅಮಾ + +ಇಸ್ಕ ಯವ: ಧ್ಯರಾ ತ್ರಿಯ ಅಮಂಗಲ ಮುಹೂರ +ಸ ಸ್ವಾ ತಂತ ವನ್ನ ಸ್ವೀಕರಿಸದೆ ತವ್ಮ +ಜ್‌ ಆ ದಿನವನ್ನ ಮುಂದೆ ಹಾಕಿ +ದ್ಮರೆ ಅನಂತರ ಒದಗಿದ ರಕ್ತಪಾತ ಒದಗು +ತ್ತ ರಲಿಲ್ಲೆ ದು ಜ್ಕೊ (ತಿಷಿಗಳು ಹೇಳಿದರು. +ಬರ್ಮಾದ ಪ ಶ್ರಶಾನಿಗೆ ಜೊ ್ಯತಿಷದಲ್ಲಿರುವ ಅವಿ + + +ತಳ ಕಸ್ತೂರಿ, + + +ಚಲ ವಿಶ್ವಾಸದಿಂದ ಸ್ವಾತಂತ್ರ್ಯದ ದಿನವನ್ನು +ಸು:ಮುಹೂರ್ತ ನೋಡಿ ಗೊತ್ತುಪಡಿಸಲಾ +ಯಿತು. ಆದರೂ ಅಲ್ಲಿ ಇಂದಿಗೂ ಅಂತರ್ಯುದ, +ನಡೆದಿದೆಯೆಂಬ ಮಾತು ಬೇರೆ. +_.. ನಿಜ . ಕೇಳಿದರೆ -ಕಮು ಬನಿಸ್ಟ್‌. ಜಗತ್ತಿ ನ +ಹೊರಗೆ ನಾರ್ವೆ ಮತ್ತು ಸೈಪ್ರ ಸ ಸ್‌ದ್ವಿ (ಪದಲ್ಲಿ +ಮಾತ್ರ ಜ್ಕೊ ತಿಷಿಗಳು ಕಬ್ಬಿಣದಾಗಡಿಯ +ನೊಣಗಳುತಿದ್ದಾರೆ. ಉಳಿದೆಲ್ಲ ಕಡೆ ನೂರು +ವರ್ಷಗಳಿಗೆ ಹಿಂದಿದ್ಮುದಕ್ಕಿಂತಲೂ ಇಂದು +ಜ್ಯೋತಿಷ್ಯ ದ ಪ್ರಭಾವ ಇಚ್ಛೆ +ಜೊ (ತಿಷ ಬ ಹಳೇ ಶಾಸ್ತ್ರ. ಯಜು- +ರ್ವೇದದಲ್ಲಿ ಬರುವ ನಕ್ಷತ್ರ ವಿಚಾರಗಳನ್ನು +ನೋಡಿದರೆ ಯಷಿಗಳು: ಈ ಅಂಶವನ್ನು ಗಾಢ +ವಾಗಿ ಅಭ್ಯಸಿಸಿದ್ದರೆಂದು ಅರ್ಥವಾಗುತ್ತದೆ. +ಅದಕ್ಕೂ ಮೊದಲೇ ಇಜಿಪ್ಸ್‌ ನಲ್ಲಿ ಅದು ಪ್ರಚ- +ಲಿತವಾಗಿತ್ತೆಂದು ಭಾವಿಸಲಾಗಿದೆ. ಬೆಬಿಲೋ- +ಸಿಯದವರು ಈ ಶಾಸ್ತ್ರವನ್ನು ಬಹಳ ಸುಧಾರಿಸಿ +ದರು. , ತುರ್ಕಿಯ ನೆಮ್ರೂದ" ದಾಗ್‌ ಗುಡ್ಮ +ದಲ್ಲಿ ದೊರೆತ ಪ್ರಾಚೀನ ಗ್ರೀಕ್‌ - ಇರಾ ಣಿ +ಸಂಸ್ಕೃತಿಯ ಅವಶೇಷಗಳಲ್ಲಿ ರಾಜ ಅಂತಿಯೋ +ಕನ ಜಾತಕವೊಂದು ದೊರೆತಿದೆ. ಕ್ರಿಸ್ತಪೂರ್ವ +೬೧ ರದೆಂದೆಣಿಸಲಾದ' ಈ ಜಾತಕವನ್ನು ಶಲ್ಲಿ +ನಲ್ಲಿ ಜ್ನ ಸಿಂಹರೂಪ ಫಲಕದಲ್ಲಿ ಕೊರೆಯ +ಲಾಗಿದೆ. ಕ್ರಿ. ಶ ನಾಲ್ಕನೇ ಶತಮಾನದೊಳಗೆ +ಗ್ರೀಕ್‌ ಸ (ತಿಷ ಮತ್ತು ಭಾರತೀಯ ಜ್ಕೊ ತಿ +ವಗಳಲ್ಲಿ ಸಾಕಷ್ಟು ವಿಚಾರಗಳ ಕೊಡುಕೆೊಳೆ +ನಡೆದಿತ್ತು.. ೨೮ ಕ್ಷತ್ರ ಗಳನ್ನಾ ದರಿಸಿದ್ದ ವೈದಿಕ +ಜ್ಯೋತಿಷ ಆಗ ೧೨:ರಾಶಿಗಳನ್ನು ಆಧಾರವಾಗಿ +ಸ್ವಿ ಭ್‌ +ಜ್ಕೊ (ತಿಷವು ಇತಿಹಾಸದ ಮೇಲೆ ಬೀರಿದ +ಪ್ರಭಾವ ಚಿಕ್ಕ ಪುಟ್ಟಿ ಸದಲ್ಲ. ಭಾರತದಲ್ಲಿ +ಯುದ್ರಾ ಗಾ. ಅನ್ನಪ್ರಾಶನದ +ವರೆಗೆ ಎಲ್ಸಿವೂ ಜ್ಯೋತಿಷಿಗಳನ್ನು ಕೇಳಿಯೆ ನಡೆ +ಯುತ್ತಿತ್ತೆಂಬುದು ಸರ್ವವಿದಿತವಾದ ಮಾತು: +ಗ್ರೀಕರ ಒಂದು: ಶಾಖೆಯಾದ ಸ್ಟಾರ್ಟನ್ನರು + + +ನ್ನ ಂ)6 +ಇಂ್ರಲಿ ೧೯೬೨ + + +ಎಶಿಷ್ಟ ಅನುಕೂಲ ತಿಥಿ: ಒದಗಿದಲ್ಲದೆ ಯ:ದ್ಮಾ +ಸಬ! ಮಾಡಲೊಪ ಶೈದ್ದರಿಂದ ಇಡೀ ದೇಶವೇ +ಶತ್ರುಗಳಿಂದ ಪಿ ಟ್ನ್ನ ಡಿ ನ್ನಜ್ಜ(ಕಾಯಿತು. +ಕೋಮನ" ಚಕ್ರವರ್ತಿಗಳು ಜ್ಯೋತಿಷವನ್ನು ' +ನಂಬುತ್ತಿದ್ದರೂ ಅದರ ಸಲಹೆ ತಮಗೆ ಮಾತ್ರ +ಸಿಗಬೇಕೆಂದು ಬಯಸಿ ಸಾರ್ವ ಜ:ರಿಕರು +ಜ್ಯೋತಿಷ ಕೇಳಕೂಡದೆಂದು ವಿಧಿಸಿದ್ದರು. +ಕೆಲವು ಅರಸರು ತಮ್ಮ ಭವಿಷ್ಯ ಹೇಳಿದ ಜೋತಿ- +ಹಗಳು ಇತರರಿಗೆ. -ಗುಟ್ಟ್ಯು ತಿಳಿಸಿಯಾರೆಂದು +ಅವರನ���ನು ಕೊಲ್ಲಿಸಿದ್ದಂಟು.' ಈಚೆಗಿನ ಇತಿ +ಹಾಸ ಹೇಳಬೇಕಾದರೆ ಹಿಟ್ಲರನು ಜ್ಯೋತಿಷಿ +ಗಳನ್ನು ಕೇಳಿಯೆ ಎರಡನೇ ಮಹಾಯುದ್ಧದ +210 ಹೊಸ ಚಾಲನೆಯನ್ನು ಆರಂಭಿ- +ಸುತ್ತಿದ್ದನು. ಜ್ಯೋತಿಷಿಗಳು ಅವನಿಗೆ 'ಏನು +ಹೇಳುತ್ತಿರಬಹುದೆಂದು ತಿಳಿದುಕೊಳ್ಳಲು, +ಚರ್ಚಿಲ್ಲರೂ ರೂಜವೆಲ್ಟ ರೂ ಬೇರೆ ಜ್ಯೋತಿಷಿ +ಗಳನ್ನು "ಸೇಮಿಸಿಕೊಂಡಿದ್ದ ರು. + +ಜ್ನೊ ಬ[ತಿಷಿಗಳೆಲ್ಲರೂ ಜನರ ಅಜಾ ನವನ್ನು +ಲಾಭದಾಯಕವಾಗಿ ಉಪಯೋಗಿಸಿಕೊಳ್ಳು ವ +ಮೋಸ ಗಾರರಾಗಿದ್ದಾ ಕಿಂದು ಸ +ಪ್ರಾಚೀನ ಯುಗದ ಸೆ ಶ್ರೇಷ್ಠ ವಿಜ್ಞಾ ಫನಿಗಳೂ +ಗಣಿತ ಶಾಸ್ತ್ರಿ ಗಳೂ ಚ ಶಾಸ್ತ್ರಿ ಗಳೂ +ಅದರ ಆರಾಧಕರಾಗಿದ್ದ ರು ಗ್ರೀಕ್‌ ನಿಜ್ಞಾತಿ +ಸರ ಅದನ್ನು ನಂಬಿದ್ದ ಸೆ ಖಗೋಳೆ +ಶಾಸ್ತ್ರ ದ ದಿಗ್ಗಜ ಪ್ರೊಲೆಮಿ ಜೋತಿಷಿಯೂ ಆಗಿ +ದ್ದನ್ನು. ಭೂಮಿ - ತಿರುಗುತ್ತದೆ, ಸೂರ ನಲ್ಲ +ಎಂದು ಹೇಳಿದ ಏಕಮಾತ್ರ ಭಾರತೀಯ +ಖಗ್ಕೋಳ-ಗಣಿತ ಶಾಸ್ತ್ರಜ್ಞ ಆರ್ಯಭಟ (ಕ್ರಿ +೫ನೇ ಶತಮಾನ), “ಜೆ ಜಸ ಸ್ತದಲ್ಲಿ ಕ +ಕಾಲದಲ್ಲಿ ಜಗತ್ತಿನಲ್ಲೇ ಅಪ್ರ 'ೆಮಫಾಗಿದ್ದ +ಭಾಸ್ಕರಾಚಾರ್ಯ ( ೧೨ನೇ ಭು. ಜೋತಿ +ಜಗಳಾಗಿದ್ದರು. ಈಚೆಗೆಂದರೆ, ಗ್ರಹಗಳ ಚಲ +ನೆಗೆ ಒಂದು ನಿರ್ದಿಷ್ಟ ನಿಯಮವನ್ನು ಪ್ರಪ್ರಥ +ಮವಾಗಿ ಹೇಳಿದ ಖಗೋಲ ವಿಜ್ವಾನಿ ಕೆಪ್ಲ +ರನು "ಈಗಿನ ಜ್ಯೋತಿಷ ಶಾಸ್ತ್ರವೆಲ್ಲ ಶುಡ + + +(೫ -: + + +೫] ” ಎಂದು ಹೇಳಿ ಸರಿ +ಯಾದ ಜ್ಯೋತಿಷ, ಹೇಳಲು ಅನುಕೂಲವಾಗ +ಲೆಂದೇ ತನ್ನ ಖಗೋಲ ಸಂತೋಧನೆಗೆ ತೊಡ +ಗಿದವನಾಗಿದ್ದ. +ಜಾತಕನೆಂದರೇನು? ನಿಮ್ಮ ಭವಿಷ್ಯವನ್ನು +ನಿಮ್ಮ ಜಾತಕ ( ಕುಂಡಲಿ) ದ ಆಭಾ6ಹ +ಹೇಳಲಾಗುತ್ತದೆ. : ಜಾತಕ ಎಂದರೆ ನೀವು + +' ಹುಟ್ಟಿದ ಗಳಿಗೆಯಲ್ಲಿ ಗ್ರಹರು ಆಕಾಶದಲ್ಲಿ +ಎಲ್ಲೆಲ್ಲಿ ಇದ್ದ ರು ಎಂದು ಗ ಪತ್ರಿ ತ + + + + + +ಕ +| +ಕ +ಕ +|. + + +ಎಸ ಸುಸು 5. +ಕ ?ೌ + + +ಜನ್ನಃ ಪತ್ರಿ ಷೆ "ಆಥವಾ ಜಾತಕ ನಟುತ್ಟೆ + + +ತಿಳಿದುಕೊಳ, ಬೇಕಾದರೆ ಸ್ವಲ್ಪಮಟ್ಟಿ ಗಾದರೂ +ಖಗೋಳಕಾಸ್ತ್ರ ದ. ಪರಿಚಯ, 'ೇಕಿರುತ್ತ ದೆ. + +ಪತ್ರಿ ಕೆಗಳಲ್ಲಿ ಬರುವ ಭವಿಷ ವನ್ನು ನೋಡು- +ವವರೆಪ್ಲರೂ ' "ಉಶಿ”ಗಳ ಹೆಸರು ಕೇಳಿದ್ದಾರೆ, +ರಾಶಿಗಳು ಹನ್ನೆರಡು: ಮೇಷ, ವೃಷಭ ಇತ್ಯಾದಿ. +ಆಕಾಶದಲ್ಲಿ ಸೂರ್ಯ, ಚಂದ್ರ, ಮಂಗಳ `ಮೊದ +ಲಾದ ಗ್ರಹಗಳು ಚಲಿಸುವ ಪಥವನ್ನು “ಭಚಕ್ರ” +ಎಂದು ಸ ತ್ತಾರೆ... ಈ. ಭಚಕ್ರ ವನ್ನು +`ತ್ತಿ ಪೂರ್ವ ಪಶ್ಚಿವ.ವಾಗಿ ೧೨ ಭಾಗವಾಗಿ ಮಾಡಿದೆ. +ಗ್ಯ ತೆ ಭಾಗಕ್ಕೂ ಒಂದೊಂದು ಹೆಸರು +ಕೊಟ್ಟಿದೆ. ಅವೇ ಬೆ + +ಭಚಕ್ರ ದಪ ಪ್ರದೇಶದಲ್ಲಿ ಬಗ ನಕ್ಷತ್ರ +ಗಳು ಬರುತ್ತ ವಲ್ಲ, ಅವುಗಳನ್ನು ಬೇರೆ ಬೇರೆ + + +ಆ ಲ 1 ಟ್‌ ಟ್ಯಾಧ ೯ ್‌ೆ್‌ ಎ ಸಹುಗಹು ಹಸು ಹ ತ ಓಟ 3 4) +| + + +೨೭ ಗುಂಪುಗಳಾಗಿ ಮಾಡಿ ಅಶ್ವಿನಿ, ಭರಣಿ +1 ಮೊದಲಾದ ೨೭ ಹೆಸರು ಕೊಡಲಾಗಿದೆ. ೧೨ +ಷೆ ಗ ಪ ಪ್ರದೇಶದಲ್ಲಿ ೨೭ ನಕ್ಷತ್ರಗಳಿರುವುದ +ರಿಂದ ಪ + + +ಗ + + +1] + + +ಶತಿ "ಕಾಶಿಯಲ್ಲಿ ೨೭. ೧೨ ೬ 9। ನಕ್ಣತ್ರ +ಗಳು ಸ್ಯ ವೆ. ಹೀಗೆ ಅಶ್ವಿನಿ, ಭರಣಿ ಮತ್ತು +ಕೃತ್ತಿಕೆಯ . ಕಾಲಂಶ ಸರಿದರೆ ಮೇಷರಾಶಿ, +ಕುತ್ತಿಕೆಯ ಮೂರಂಶ;' ರೋಹಿಣಿ ಪೂರ್ಣ +ಮತ್ತು-ಮೃಗಶಿಕೆಯ ಅರ್ಧ ಸೇರಿದರೆ ವೃಷಭ +ಇತ್ಯಾದಿ. ತ + +ಪ ತಿ ದಿನ-ಭೂಮಿ ತನ್ನ ಅಚ್ಚಿ ನ ಸುತ್ತ ತಿರು +ಚ ಗುವಾಗ ಈ ರಾಶಿಗಳು ಬಂದ? ಮೊದಲು + +ಇ ಮೇಷ್ಟ ಬಳಿಕ ವೃಷಭ ಹೀಗೆ ಪೂರ್ವ ದಲ್ಲಿ + + + + + +'ಜ್ಕೊ ೇತಿಷ್ಯ ಮ ವೋ ಫೋಸವೋ ಸತ್ಯ ವೋ? + + +ತ್ಮ೫% + + +ಮೂಡಿ ಸಾವಕಾಶವಾಗಿ ಮೇಲೇರುತ್ತ ನಡು” +ನೆತ್ತಿಯ ಮೇಲೆ ಬಂದು ಆಮೇಲೆ ಇಳಿಯುತ್ತ +ಪಶ್ಚಿ ಮದಲ್ಲಿ, ಕಣ್ಮ! ಕೆಯಾಗುತ್ತವೆ. . ಹೀಗೆ: +ಒಮ್ಮ ಗೆ ನಮಗೆ ಈಟ್‌ ರಾಶಿಗಳು ಆರು +ಮಾತ್ರ; ಇನ್ನಾರು. ಭೂಮಿಯ ಆಡೆಗಿರುತ್ತವೆ. +ಕ ನೀವು ಹುಟ್ಟಿದಾಗ ಆಕಾಶದಲ್ಲಿ ಪೂರ್ವ. + + +ದಲ್ಲಿ ವೃಷಭರಾಶಿ ಮೂಡುತ್ತ ಇತ್ತೆಂದು ತಿಳಿ + + +ಯಿರಿ. ಆಗ ನೀವು ವೃಷಭ ಲಗ್ನದಲ್ಲಿ ಹ.ಟ್ವಿದ್ಧೀ + + +ರೆಂದು ಜ್ಯೋತಿಷಿ ಹೇಳುತ್ತಾನೆ. ನೀವು ಹಚಿ + + +ದಾಗ. ಮೂಡುತ್ತಿದ್ದ ರಾಶಿಯು ನಿಮ್ಮ ಜೀವನ, +ಅದೃಷ್ಠಗಳಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿ +ಸತ್ತದೆಂದು ಜ್ಯೋತಿಷಿಗಳ ಮತ.. ಅನಂತರ +ನೀವು ಹಟ್ಟಿದ ಗಳಿಗೆಯಲ್ಲಿ ಯಾವ ಯಾವ: +ಗ್ರಹರು ಯಾವ ಯಾವ ರಾಶಿಯಲ್ಲಿದ್ದರೆಂದು +ಅವರು ನೋಡುತ್ತಾರೆ. ನೀವು ಹ.ಟ್ರಿದಾಗ ' +ಯಾವ ಯಾವ ಗ್ರಹರು ಯಾವ ಯಾವ ರಾಶಿ +ಯಲ್ಲಿದ್ದರೆಂದು ತೋರಿಸುವುದೇ ನಿಮ್ಮ ಜಾತಕ, + +ನೀವು ಹುಟ್ಟಿದಾಗ ಯಾವ ರಾಶಿ ಮೂಡುತ್ತಿ +ತೆಂಬುದು ಮಹತ್ವ ದ್ಹಾಗಿರುವಂತೆ ಆ ಗಳಿಗೆ. | +ಯಲ್ಲಿ ಚಂದ್ರ ನು "ಖ್‌ ಉಶಿಯಲ್ಲಿದ್ದನೆಂಬುದು +(ಭಾರತೀಯ ಮತ್ತು ಪೌರಸ್ತ ಜೋ (ತಿಷದಲ್ಲಿ] +ಮಹತ್ವ ದ್ಡು. ಚಂದ್ರನು ಶ್‌ ನಾಶಿ ನಿಮ್ಮ +"ರಾಶ ಪತ್ರಿ ಕೆಗಳಲ್ಲಿ ಬರುವ `ರಾಶಿಫ ಲಗಳೆಲ್ಲ +ನಿಮ್ಮ "ರಾಶಿ' ಯ ನ ಅಂದರೆ ನೀವು ಹು ಟ್ರಿ ಸ +ಚಂದ್ರ ನಿದ್ದ ಸ್ಥಾ ನವನ್ನು ಅವಲಂಬಿಸಿರುತ್ತ ದೆ. +(ಪಾಶ್ಚಾ ತ್ಕ ಜ್ಕೊ (ತಿಷದಲ್ಲಿ ನೀವು-ಹ. ಟ್ಟ ವಾಗ +ಸೂರ ನರವ ಜಃ ಮಹತ್ವ ದ್ವೆಂದು ಪರಿ +ಗಣಿಸಲ್ಪ ಡುತ್ತದೆ) + +ಚ ತಿಷದ ಈ ವೈಜ್ಞಾ ಫನಿಕ ಭಾಗ ಹೈಸ್ಕೂ +ಲಿನ ಕೆಳವರ್ಗದ ಗಡ ಷೆ +ದಾದಷ್ಟು ಸುಲಭವಿದೆ. ಆದಕೆ ಅದರ ಮೆ (ಲಿ:ದ +ಫಲ ಹೇಳವ ಕೆಲಸ ಮಾತ್ರ;ಅತ್ಯ ೦ತ ಜಟಿಲವಾ. +ದದ್ದು. ಏಕೆಂದಕೆ ಫಲ ಚೊ ತಿಷಿಯು ಅಸಂಖ +ಬೇಕೆ' ಬೇರೆ ಅಂಶಗಳನ್ನು ತೂಗಿ ನೊಡಿ, +ಆ. ಅಂಶಗಳ ಓಲಾಬಲಗಳನ್ನು ಅಂದಾಜು + + +ತ್ಮ ಕಸ್ತೂರಿ, ಎಪ್ರಿಲ್‌ ೧೯೬೨ + + +ಮಾಡಿ, ಭವಿಷ್ಯ ಹೇಳಬೇಕಾಗುವುದು. ಉದಾ +ಹಂಣಗಾಗಿ, ಒಂದೊಂದು ರಾಶಿಗೂ ಒಂ +ದೊಂದು ಸ್ವಭಾವವಎದೆ. ಒಂದು ಗ್ರಹವು ವ್ಲೇಷ +ರಾಶಿ». ಲ್ಲದ್ದರೆ ಕೂಡುವ ಫಲವೇ ಬೇಕೆ. +ವೃಷಭ ರಾಶಿಯ ಲ್ಲಿನ್ನತೆ ಕೊಡುವುದೇ ಬೇಕೆ, +ಸಾಲನ್ನಕ್ಕೆ ನೀವು ಹಟ್ಟಿದ ಲಗ್ನದಿಂದ ಆ ಗೃಹ +ರಾಶಿಯ ಲ್ಲಿದೆಯಂಬುದು ಈ ಫಲ +ಸ್ನ ಚುಕು ಆ ಗ್ರಹದೂ +ಒಂದು ಗ್ರಥೆವಿದ್ದರೆ ಫಲವು +ವೃತ್ಯಾಸಗೂಳ್ಳು ತ್ತದೆ; "ರಾಶಿ'ಯಿಂದ +.ಸ ್ಭನದಲ್ಲಿ ಯಾರಿದ್ದಾನೆ, "ಲಗ್ನ'ದಿಂದ +ಲ್ಲ ಯಾರಿಷ್ನಾನೆ, ಅವರು ಒಬ್ಬರಿಂದೊ +ಎಷ್ಟರಲ್ಲಿದ್ದಾರೆ ಇತ್ಯಾದಿಗಳನ್ನೂ ನೋಡ +ಇಷ್ಟೆಲ್ಲ ಮಾಡಿದರೆ ನಿಮ್ಮ ಅದೃಷ್ಟದ ಸಾ- +ಮಾನ್ಯ ಸ್ವರೂಪ ಮಾತ್ರ ತಿಳಿಯುತ್ತದಷ್ಟೇ +��ಿವ ಹ, ಜೀವನದ ಘಟನೆಗಳನ್ನು ಹೇಳಬೇಕಣದರೆ +ನಿಮ್ಮ ಯಾವ ವಯಸ್ಸಿನಲ್ಲಿ ಯಾವ ಗ್ರಹರು +ಎಲ್ಛೆಲ್ಲಿರುತ್ತಾರೆ ಎಂಬುದನ್ನು ನೋಡಿ ಮತ್ತೆ +ಅವರ ಬಲಾಬಲಗಳನ್ನು ಅಂದಾಜು ಮಾಡಿ +ನಿಮ್ಮ ಜನ್ಮಕಾಲದ ಸ್ಥಿತಿಗಳೊಡನೆ ಹೊಂದಿಸಿ +ಘಟನೆಗಳ ಭವಿಷ್ಯ ಹೇಳಬೇಕು. + +ಒಂದು ದೃಷ್ಟಾಂತ ಮೂಲಕ ಹೇಳಬೇಕಾ +ದರೆ, ಒಂಭತ್ತು ಜನ ಚಿತ್ರಕಾರರಿದ್ದಾರೆ, ಅವರ +ಮನೋಭೂಮಿಕೆ ಗಳಿಗೆಗಳಿಗೆಗೆ ಮಾತ್ರವಲ್ಲ, +ಒಬ್ಬರೊಬ್ಬರ ದರ್ಶನ ಸ್ಪರ್ಶನಗಳಿಂದಲೂ +ತೀವ್ರವಾಗಿ ಬದಲಾಗುತ್ತದೆ; ಅವರು ಹೆಚ್ಚು +ತಡಿವೆ: ಮಾನದಲ್ಲಿ ಕುಡಿದಿದ್ದಾರೆ; ಅವರಲ್ಲಿ +ಪ್ರ ತಿಯೊಬ್ಬನ ಹತ್ತಿ ರವೂ ನಾನಾ ಬಣ್ಣ ಗಳಿವೆ] +ಇವರೆಲ್ಲರೂ ಒಂದು ಕೋಣೆಯ_್ಲಿಟ್ಟ ಕೆನ್ಹ್ಯಾ ಸಿನ +ಮೇಲೆ ಯದ್ವಾ ತದ್ವಾ ಒಣ್ಣ "ಪ ರ +ಸಂಯುಕ್ತ ಚಿತ್ರ ತಯಾರಿಸುತ್ತಿದ್ದಾರೆ. ಈಚೆ +ಕೊೋಣೆಯಲ್ಲೂಬ್ಬ ಕಣ್ಣು ಕಟ್ಟಿಸಿಕೊಂಡು +ಹೊತು, ಯಾವ ಬ ಚಿತ್ರ ಡ್‌ ಆವೊತ್ತು +ಯಾವ ಹೊತ್ತಿನಲ್ಲಿ ಕೋಣೆಗೆ ಬಂದ, ಅಂದು + + +ಬೆಳಿಗ್ಗೆ ಅವನು ಯಾವ ಗಡಂಗಿನಲ್ಲಿ ಯಾವ +ಸೆಕೆ ಕುಡಿದ ಎಂಬ ಸುದ್ದಿಯನ್ನು ಮಾತ್ರ ಆಧ +ರಿಸಿ ಆಚೆ ಕೋಣೆಯಲ್ಲಿರುವ ಚಿತ್ರವನ್ನು ವರ್ಣಿ +ಸುತ್ತಿದ್ದಾನೆ. ಅವನೇ ನಿಮ್ಮ ಭವಿಷ್ಯ ಹೇಳುವ ' +ಜ್ಯೋತಿಷಿ. + +ವೈಜ್ಞಾನಿಕವೆ? ಇದಕ್ಕೆ ವೈಜ್ಞಾನಿಕ ಆಧಾರ + +“ನಾದರೂ ಇದೆಯೆ? ಹಳ್ಳೇ ಪದ್ಧತಿಯ +ಜ್ಯೋತಿಷಿಗಳು ಪ್ರಾಂಜಲವಾಗಿ "ಇಲ್ಲ' ಎಂದೊ- +ಪ್ಪುತ್ತಾರೆ. ಪ್ರಾಚೀನ ಖಷಿ ಮುನಿಗಳು, ದ್ರಷಇ +ರರು ತಮ್ಮ ಅಪರೋಕ್ಷ ಜ್ಞಾನದಿಂದ ಹೇಳಿದ +ಶಾಸ್ತ್ರ ಇದು. ಆದ್ದಶಠಿಂದ ಅದು ಸತ್ಯ ಎಂದವರ ' +ಹೇಳಿಕೆ. ಭವಿಷ್ಯ ತಪ್ಪಾದರೆ ಅದು ಭವಿಷ್ಯ +ಹೇಳುವವನ ಲೆಕ್ಕಾಚಾರ ತಪ್ಪಿ ( ಯಾವ +ಮಾನವ ತಪ್ಪೆ ಮದಲ! ) ದ್ವರಿಂದಾದ + +ಪ್ರಮಾದ ಕೂರ ಶಾಸ್ತ್ರದ ತಪ್ಪಲ್ಲ. ಮೇಲೆ +ಜ್‌ ತೊಡಕುಗಳ ಮಾಲೆಯನ್ನು ಗಮನಿಸಿ +ದರೆ ಅವರ ಭವಿಷ್ಯ ಸರಿಯಾಗುವುದಕ್ಕಿಂತ +ಹೆಚ್ಚು ಸಲ ತಪ್ಪಾ ಗುವುದು ಅನಿವಾರ್ಯವೆದೊ + +ಪ್ರಬೇಕಾಗು ತ್ತ್ತ ದೆ. + +ಆದರೆ ಆಧುನಿಕ ವೈಜ್ಞಾ ನಿಕ ಪ್ರವೃತ್ತಿಯ +ಸುಶಿಕ್ಷಿತರನ್ನು ಆಳರ್ಪಿಸಬಡುಸುವವಹು ಇದು +ವೈಜ್ಞಾನಿಕವೆಂದು ಸಾಧಿಸುತ್ತಾರೆ. ಗ್ರಹನಕ್ಷತ್ರ +ಗಳು ಮಾನವ ಜೀವನದ ಮೇಲೆ ರಹಸ್ಯಮಯ +ವೆಂದು ತೋರಿದರೂ ಸ ನಿಯಮ +ಗಳಿಗೊಳಪಟ್ಟ ರೀತಿಯಲ್ಲಿ ಪ್ರಭಾವ ಚಾ +ರಿಂದು ಟ್‌ ಹೇಳಿಕೆ. 138 +(ರೇಡಿಯೇಶನ್‌) ಭೌತಶಾಸ್ತ್ರ, ಬ +ರ್ಷಣಶಾಸ್ತ್ರ ಮೊದಲಾದವುಗಳ ತೋಧಗಳ +ನ್ನು ಪಯೋಗಿಸಿ ಅವರು ತಮ್ಮ ವಾದಗಳನ್ನು +ಜಾ + +ಅವರ ವಾದಗಳಲ್ಲಿ ಹೆಚ್ಚಿನವು ಅರ್ಥರಹಿತ +ವಾದವುಗಳೆಂದು ಒಪ್ಪಬೇಕು. ಮೊದಲನೆಯ +ದಾಗಿ ಭಚಕೃವನ್ನು ರಾಶಿಗಳಾಗಿ ವಿಂಗಡಿಸಿದ್ದು, +ರಾಶಿಗಳಿಗೆ ವಿಶಿಷ್ಟ ಗುಣಗಳನ್ನು ಗೊತ್ತುಪಡಿ +ಸಿದ್ದು, ಗ್ರಹರ ಸ್ವಭಾವ ಇವೇ ಮೊದಲಾದ + + +' ಸಲ್ಪಟ್ಟಿ ಯುರನೆಸ್‌, + + +' + + +ಅನೇಕ ಸಂಗತಿಗಳು ಯಾರೋ ಸ್ವೇಚ್ಛಾನು- +ಸಾರವಾಗಿ ನಿಗ್ಗರಿಸಿದವುಗಳಾಗಿವೆಯಲ್ಲದೆ ಅವು +ಗಳಿಗೆ ಯಾವ ವೈಜ್ಞಾನಿಕ ಆಧಾರವೂ ಕಾಣಿ +' ಸುವುದಿಲ್ಲ. + +ತಮ್ಮ ಉದ್ಯೋಗವನ್ನು ಹೆಚ್ಚು ವೈಜ್ಞಾನಿಕ + + +ವಾಗಿ ತೋರಿಸಬೇಕೆಂಬ ಅಭಿಲಾಷೆಯಿಂದ ಕೆಲ + + +ಆಧುನಿಕ ಜ್ಯೋತಿಷಿಗಳು ಹೂಸದಾಗಿ ಶೋಧಿ + + +ನೆಪ್ಪ್ಯೂನ್‌, ಪ್ಲೂಟೋ +ಗ್ರಹಗಳನ ಸ್ನ ತಮ್ಮ ಜ್ಯೋತಿಷದಲ್ಲಿ ಸೇರಿಸಿ +ಕೊಂಡಿದ್ದಾರೆ ಇಡು ಸಾಮಾನ್ಯ ಜನ6ನ್ನು + + +ಸಮಾಧಾನಪಡಿಸಬಹುದಾದರೂ ವಿಚಾರಿಗಳ +ನ್ನಲ್ಲ.. ಈ ಗ್ರಹರು ಶೋಧಿಸಲ್ಪಟ್ಟಿ ಮೇಲೆ + + +ಇನ್ನೂ ಭಚಕ್ರಕ್ಕೆ ಒಂದು ಸುತ್ತುಹಾಕಿಲ್ಲ, ಅಷ್ಟ + + +ಮಂದಗತಿ ಅವುಗಳದು. ಹೀಗಿರುವಾಗ ಯಾವ +ರಾಶಿಯಲ್ಲಿ ಆಗೃ್ರಹಗಳು ಏನು ಫಲ ಕೊಡುತ್ತಾ +ಕೆಂದು ಇವರಿಗೆ ಹೇಗೆ ತಿಳಿಯಿತು? + +ಜನ್ಮ; ಕಾಲದ ಮೇಲೆಯೇ ಮನಷ [ನ ಭವಿಷ್ಯ + + +| ನಿರ್ಲಯ. ಸ ವ್ರದು ನಿಜವಾದರೆ ಅವಳಿ ಮಕ್ಕ ಛೆ + + +'ಸಮಸ್ಯೆಗೆ ಜ್ಯೋತಿಷಿಗಳು ಉತ್ತರ ೫14 +'ಗುವುದು. ಅದರಲ್ಲೂ ಸಂದುಗೂಡಿದ ಅವಳಿಗಳು + + +ಜ್ಕೋ ತಿಷಕ್ಕೊಂದು ಆಹ್ವಾನವೇ ಆಗಿದ್ದಾರೆ. + + +'ಒಂದುಕ್ಕೊಂದು ಕೂಡಿದ ಈ ಅವಳಿಗಳು ಏಕ +ಕಾಲಕ್ಕೆ ಹುಟ್ಟತ್ತಾರೆ. ಆದರೂ ಅವರ ಸ್ವಭಾವ + + +ಗಳು ಭಿನ್ನವಾಗಿರುತ್ತವೆ ಕಳೆದ ಶತಮಾನದಲ್ಲಿ +ಪ್ರ ಸಿದ್ದರಾಗಿದ್ದ " ಸಯಾಮಿ” ಅವಳಿಗಳಾದ + + +'ಚೆಂಗ್‌ ಮತ್ತು ಎಂಗರಲ್ಲಿ ಒಬ್ಬನಿಗೆ ಕ.ಡಿಯುವ + + +ಚಟವಿತ್ತು, + +ತ್ತಿದ್ದ. +ಜ್ಯೋತಿಷಿಗಳನ್ನು ತೊಡಕಿಗೆ ಗರಿಮಾಡ.ವ + +ಇನ್ನೊಂದು ಸಮಸ್ಯೆ ತತ್ವಜ್ಞಾನಿಗಳನ್ನ ಅನಾದಿ + + +ಇನ್ನೊ ಟ್ಟ ಮದ್ಯವೆಂದರೆ ಹೇಸು + + +'' ಮಿಂದ ಕಾಡುತ್ತಿರುವ ಮಾನವನ ಇಚ್ಛಾ + + + + + +ಸ್ವಾತಂತ್ರ ದ್ಧಾಗಿದೆ. ಮಾನವನ ಅದೃಷ್ಟವನ್ನು + + +| ಗ್ರ “ಗಳು ತ ವವಾದಕಿ ಇತ್ತ ಭವಿಷ: + + +ವನ್ನು ತಿಳಿದಕೇನು ತಿಳಿಯದಿದ ರನು? ಅವನ + + +ಇ ಇಚ್ಛೆ ಸೃತಂತ್ರ ವಾಗಿದ್ದಕೆಗ್ರ ಗ ಹಗಳ ಹಂಗು ಅವ + + +ಇದ್ಲಿ ೩೭ +ಜ್ಯೋತಿಷ್ಯ ನಿಥ್ಯವೋ ನೋಸವೋ ಸತ್ಯವೋ? ಷಿ + + +ನಿಗೇನು-? ಜ್ಯೋತಿಷಿಗಳ: ಇದಕ್ಕೆ ಕೊಡುವ +ಉತ್ತರವೆಂದಕೆ ಗ್ರಹಗಳ ತನುಜ ಇದ್ನ +ತಾ ಆದರೆ ಪನಷ್ಟ ಯತ್ನದಿಂದ ಆ ಪರಿಣಾ +ವ ವನ್ನು *ಡಿವೆ. ಮಾಡಿಕೊಳ್ಳಬಲ್ಲ. ಇದಕ್ಕೆ +ಭವಿಷ್ಯವನ್ನು ತಿಳಿದುಕೊಂಡರೆ ಅನುಕೂಲ. +ಒಂದು ಮಾತಿನಲ್ಲಿ ಜ್ಯೋತಿಷಿಗಳು ನಮ್ಮ ಶತ್ರು +(ಮತ್ತು ವಿ.ತ್ರ) ಶಿಬಿರಗಳಲ್ಲಿರುವ ನಮ್ಮ ಗೂಢ +ಚಾರಖು, ಎಂದವರ ಹೇಳಿಕೆ. + +ಕೆಲ ಜ್ಯೋತಿಷಿಗಳು- ಖಾಸಗಿಯನಲ್ಲಿ-- +ಜ್ಯೋತಿಷವು ನಿಮ್ಮ ಜೀವನದ ಸಾಮಾನ್ಯ ರೂಪೆ +ಕೇಖೆಯನ್ನಷ್ಟೇ ಹೇಳುತ್ತದೆ, ಅದು ಘಟನೆ +ಗಳನ್ನು ಹೇಳಲಾರದು ಎಂದೊಪ್ಪೆ ವರು ಆದರೆ +ಈ ತಳಕಟ್ಟಿನ್ನೊಬ್ಬದರೆ ಜ್ಯೋತಿಷಿಗಳಿಗೆ ಹೆಚ್ಚು +ಗಿರಾಕಿಗಳು ಸಿಕ್ಕಲಾರರೆಂದು ಅವರಿಗೆ ಗೊತ್ತಿದೆ. +ಒಟ್ಟಿನ ಮೇಲೆ "ತರ್ಕದ್ಯಷ್ಠಿ _ಯಿಂದ ಹೇ ಳು ವೆ +ಹಾ ಜ್ಯೋತಿಷವು ನಕ್ಕಿ ಂತ ಹೆಚ್ಚಾಗಿ +ಬ್ಲ ಎ ವಂತಿಕೆಯಿಂದ ಟ್‌ ಮಾಡುವ ವ +ಕಲೆಯಾಗಿದೆ. + +ಎಲ್ಲ ಅಡ್ಡಸವಾಲುಗಳಿಗೂ ಉತ್ತರಕೊಡಲ: +ಸಾಧ್ಯವಾಗದಿದ್ದರೂ ಜ್ಯೋತಿಷಿಗಳು ಒಂದು +ಮಾತಿನಿಂದ ವಾದಿಗಳ ಬಾಯಿ ಮುಚ್ಚಿಸುತ್ತಾರೆ: +“ವಿಜ್ಞಾ ನ ಏನೇ ಹೇಳಲಿ, ನಮ ೬ ಭವಿಷ್ಯ ಹೆಚ್ಚು +ಸಲ ಸ್ಯ ವಾಗುತ್ತಿ ಖ���ವುದಗಿಂದರ “ಗ ಅದನ್ನು +ನಂಬ: ತ ಇದು ಮಾತ್ರ ನಿಜವೆಂಜೊಪ್ಪ +ಬೇಕಾಗುತ್ತದೆ. + +ಬರಲಿರುವ ಘಟನೆಗಳನ್ನು ಸರಿಯಾಗಿ ಭವಿಷ್ಯ +ಹೇಳಿದ ಉದಾಹರಣೆಗಳ ದೊಡ್ಡ ಮಾಲಿಕೆ +ಯನ್ನೇ ಕೊಡಬಹದು ಪ್ರ ಸಿದ್ಧ ದಾ +ಚ್ಕೊ (ತಿಹಿ ಚೀರೊ!ಃ ಬ ಘಟನಿಗಳನ್ನು +ದಕಕಡೆಕಳ ಗಳ ಮುಂಚೆಯೇ ಒರೆದಿಟ್ಟಿ ದ್ದು +ಬಹ.ಮಟ್ಟಿಗೆ ಸತ್ರ ವಾಗಿ ಪರಿಣಮಿಸಿತು ಅನನು +ಮಹಾ ತ ಷರ ಬಳ ದೇಶಗಳ ಏರಿಳಿತ +ಮೊದಲಾದ ನಾನಾ ತರದ ಭವಿಷ್ಯಗಳನ್ನು +ಹೇಳಿದ್ದ. + +ತೀರ ಈಚೆಗಿನ ಕೆಲ ಉದಾಹರಣೆಗಳನ್ನು + + +ತ್ಮಿ + + +ಹೇಳಬೇಕಾದರೆ ೧೯೫೩ ಎಪ್ರಿಲಿನಲ್ಲಿ ಕಾರ್ಲ್‌ +ಟೋಬಿ ಎಂಬ ಜ್ಯೋತಿಷಿ ರಶಿಯದ ಮಲೆಂಕೋ +ವರ ಜಾತಕ ನೋಡಿ ಜ್ಲಲೈ ೧೦ ರಂದು ರಶಿ +ಯದ. ಆಳುವ ವರ್ಗದಲ್ಲಿ "ನ ಹತ್ವದ ಘಟನೆ +ತ ದೆಯೆಂದು ಒರದಿದ್ದ. ನ! ದಿನ + +ಪೋಲೀಸ ಮಂತ್ರಿ ಬೇರಿಯಾನನ್ನು ಹಿಡಿದು +ಸ ಕಾಲಾನಂತರ ಗಲ್ಲಿಗೇರಿಸಿದರ ೧೯೫೮ +ಅಕ್ಟೋಬಂ*- ೧೦ ರಷ್ಟು ಹೊತ್ತಿಗೆ ಪೋಪರ +ಜೀವಕ್ಕೆ ಗಂಡಾತರವಿದೆಯೆಂದು ೧೯೫೭ ಡಿಶಂ +'ಬರಿನಲ್ಲೆ ಬಿಶ್ಚ್ರಫ್‌ ಎಂಬ ಜ್ಕೊ (ತಿಷ ಹೇಳಿದ್ದ. +ಅವನು. ಹೇಳಿದ ಹಿಂದಿನ ದಿನ ಪಚ ಪರಂ +ಧಾಮವನ್ನು ಸೇರಿದರು. + +-ಆದಕಿ ಜ್ಯೋತಿಷಿಗಳಾಗಲಿ ಜನರಾಗಲಿ ಸತ್ಯ +ವಾದ ಭವಿಷ್ಯಗಳನ್ನಷ್ಟೇ ನೆನಏಡ.ತ್ತಾರೆ; +ಸುಳ್ಳಾದವನ್ನ್ನಲ್ಲ ಏಂಬ ಜ್ಯೋತಿಷ ವಿರೋಧಿ +ಗಳು ಹೇಳುತ್ತಾರೆ. + +ವಿಜ್ಞಾನ ಏನನ್ನುತ್ತದೆ? ಇಪ್ಪೆಲ್ಲ ಹೇಳಿದ +ಮೇಲೂ ಜ್ಯೋತಿಷ ಕೆಲ ಮಟ್ಟಿಗಾದರೂ ಸತ್ಯ +ವಾದ ಉದಾಹರಣೆಗಳನ್ನು ನಿರಾಕರಿಸುವುದು +ಕಷ್ಟ.. “ಕೆಲ ಜ್ಯೋತಿಷಿಗಳು ತಮ್ಮ ಶಾಸ್ತ್ರವು +ಎಜ್ಞಾನ ಸಮ್ಮತವೆಂದು +ಬಗ್ಗೆ ವೈಜ್ಞಾನಿಕ ಪದ್ಧತಿಯಲ್ಲಿ ಸಂಶೋಧನೆ +ಗಳನ್ನು ನಡೆಸಿ ಫರಿಣಾಮಗಳನ್ನು:ಪ್ರ ಕಟಿಸದಿರು +ವ್ರದು ದುರ್ದೈವದ ಸಂಗತಿ. ಸಾವಿರಾರು ಜಾತಕ +ಗಳನ್ನು. ತಿ ವ ಜ್ಕೊ (ತಿಷಿಗಳು ಅಂಕಿ +ಹ ದ ಟೆ ಮಗಳನ್ನ ನುಸರಿಸಿ ತಮ್ಮ + +ತೃಕ್ಬಾ ನ. ಛಗಳನ್ನು ಎಂಗಡಿಸಿ ತಖ್ತೆಗಳನ್ನು +ಸತ್ತ ಸಂಕುಡ್ಡು ೬ ವೈದ್ಯಕೀಯ ಸಂಶೋಧ- +ನೆಯ ಕ್ರ ಮಗಳನ್ನನುಸರಿಸಿ ತಮ್ಮ ಭವಿಷ್ಯಗಳ +ಆಧಾರ' ಮತ್ತು ಪರಿಣಾಮಗಳನ್ನೂ ಸೇಕಡಾ +ಸರಿ-ತಪ್ಪೆಗಳಾದವೆಂಬುದನ್ನೂ ಸಂಗೃ +ಬಸಿ ಪ್ರಕಟಿಸಬಹುದು. + +ಎಚಿತ್ರ ವೆಂದರೆ; ಜ್ಯೋತಿಷದ ಕೆಲ ಮೂಲ + + +ಗ್ರ ಕೆಗಳಿಗೆ ಬೆಂಬಲವು ) ಜ್ಯೋತಿಷೇತರ ಸಂ- + + +ಎಷು +ಶ್‌ + + +ಶೋಧಕರ ಸಂಶೋಧನೆ ಗಳ ಫಲಿತಾಂಶಗಳಿಂದ + + +ಹೇಳುತ್ತಿದ್ದರೂ ಆ. + + +ತೆ + + +ಕಸ್ತೂರಿ, ನಿಪ್ರಿಲ್‌ ೧೯೬೨ ಟ್‌ ಗ + + +ಇದೀಗ ಸಿಗುತ್ತಿದೆ. +ಕೇಡಿಯೋ ಪ್ರಸಾರದಲ್ಲಿ ಉಂಟಾಗುವ +ವಿಕಾರಗಳನ್ನು ಎಲ್ಲ ಕೇಷಯಾಃ 'ಶ್ರೊ ತೃ ಗಳು +ಬಲ್ಲರು. .ಈ ೂಬದಲಗಳಿಗೆ ಪೃಥ್ವಿ ನ್ಟ ವಾತಾ +ವರಣದ ಮೇಲ್ಗಡೆ ಇರುವ ಅಯೋಣು ವಲಯ +1122೬0 ದಲ್ಲಿ ಉಂಟಾಗುವ ಗೊಂದಲ: +ಗಳು ಕಾರಣ. ಹವಾಮಾನ ಶಾಸ್ತ್ರಜ್ಞರು ಈ +ಅಯೋಣು ವಲಯದ ಗೊಂದಲಗಳ "ಭವಿಷ್ಯ. + + +ಹೇಳುತ್ತಾರೆ: ಆದಕೆ ಅದು ಸತತ್‌. +ರಷ್ಟು ಮಾತ್ರ್ವ ನಿಜವಾಗುತ್ತದೆ. ಇದರಿಂದ. +ರೇಡಿಯೋ ಪ್ರಸಾರಕರಿಗೆ ' ತುಂಬಾ ಕಷ್ಟ: + + +ವಾಗುವುದನ ಸ ು ನಿಸಿ: ಆಮೇರಿಕದ ಆರ್‌" +ಸಿಯೆ ಸಂಸ್ಥೆಯವರು ಜಾನ" ನೆಲ್ಸನ್‌. ಎಂಬ. +ವಿಜ್ಞಾನಿಯನ್ನು ಈ ಬಗ್ಗೆ ಸಂಶೋಧನೆ. +ನಡೆಸಲು ಕೇಳಿಕೊಂಡರು. ಹತ್ತು ವರ್ಷಗಳ +ಸಂಶೋಧನೆಯ- ನಂತರ ಅವರು ಕೆಲ ಅನಿರೀ +ಕತ ಅಂಶಗಳನ್ನು ಹೊರಗೆಡಹಿದರು. ಅವುಗಳ: + +ಪ್ರಕಾರ ಗ್ರಹಗಳು ಕೆಲ ವಿಶಿಷ್ಟ ಕ್ರಮಗಳಲ್ಲಿ: +ಇದ್ದಾ ಗ ಸ ವಲಯ ವ ಕತಬಸಿಗಿ +ರುತ್ತದೆ ಮತ್ತು ಬೇಕೆ ಕೆಲ ಕ್ರಮಗಳಲ್ಲಿ ಇನ್ನಾಗ: +ಅಲ್ಲಿ ಅಶಾಂತಿಯೇಳುತ್ತದೆ. ' ಈ ಸಂಶೋಧನೆ +ಗಳ ಫ ಫಲವಾಗಿ ಅಯೋಣು ವಲಯದ ಸ್ಟ ತಿಗತಿ +ಗಳನ್ನು ಸೇಕಡಾ ೯೦ ರಷ್ಟು ಸರಿಯಾಗಿ ಭವಿಷ್ಯ +ಹ ಸಾಧ್ಯವಾಯಿತು. + +ಇದು ೪02. ಜ್ಯೋತಿಷಿಗಳು +ಉತ ಹಿಕೆರಾಡು। ಏಕೆಂದರೆ ಟಿ ಪ್ರಸ್ತ ಕ್ಟ +ಗಳಲ್ಲಿ ಯಾವ ಗ್ರ ಹಮಾನಗಳು ಹಿತಕರವೆಂದು +ಹೇಳಲಾಗಿದೆಯೊೋ ಆ ಗ್ರಹಮಾನಗಳು ಬಹು. +ತರವಾಗಿ ಜಾನ್ಸನ್ನರು ಕಂಡ.ಹಿಡಿದ ಹಿತಕರ: +ಗ್ರಹಮಾನಗಳೊಂದಿಗೆ ಹೊಂದುತ್ತವೆ. ಹಾಗೆ-- +ಯೆ ಜಾನ್ಸನ್ನರು ಕಂಡುಹಿಡಿದ ಗೊಂದಲಕಾ: +ರಕ . ಗ್ರಹಮಾನಗಳಿಗೂ ಜ್ಯೋತಿಷಿಗಳು. +ಹೇಳುವ ಪ್ರತಿಕೂಲ ಗ್ರಹ ಯೋಗಗಳಿಗೂ. + + +ತುಂಬ ಸಾಮ್ಯವಿದೆ. + + +ಕೋಟ್ಯಂತರ ಮೈಲು ದೂರದಲ್ಲಿರುವ. ಗ್ರಹ" + + + + + + +ಯೋಗಗಳು. ಭೂಮಿಯ ಮೇಲೆ ಹಿತಾಹಿತ ಪರಿ +. ಣಾಮ ಮಾಡುತ್ತವೆಂಬುದನ್ನು ಅಲ್ಬಮಟ್ಟಿಗಾ +'_ಧರೂ ಇದು. ಸಿದ್ದ ಪಡಿಸಿದೆ. ಅದಕ್ಕೂ ರಲ +ಅಮೇರಿಕದ ಶೇರ್‌ ಪೇಟಿಯ. ವ್ಯಾಪಾರಿ +. ಡೇವಿಡ್‌ ವಿಲಿಯಮ್ಸರು ಸುದೀರ್ಫ್ಥ. ಪರಿಶೋಧ +"ನೆಯ. ನಂತರ ಕಳೆದ ೨೦೦ ವರ್ಷಗಳಿಂದ +ಅಮೇರಿಕದ ಆರ್ಥಿಕ ಸ್ಥಿತಿಯ ಏರಿಳಿತಗಳಿಗೂ +ಗುರ: ಶನಿ-ಯುರೇನೆರ್ಸ ಯುತಿಗಳಿಗೂ ನಿಕಟ +, ಸಂಬಂಧ (ಸುಮಾರು ಸೇಕಡಾ ೭೦ರಷ್ಟು) ವಿದೆ +ಯೆಂದು ಕಂಡುಹಿಡಿದರು. ಜಾನ್ಸೆನ್ನರ ವರದಿ + +ಪ್ರಕಟವಾದ. ನಂತರ ಅದರಿಂದ ಕೆಲವಂಶ +ಗನ್ನು ತಮ ಘರೆಕ್ಕಾಚಾರದಲ್ಲಿ ಸೇರಿಸಿಕೊಂಡು + + +ಒ ೯೦ ರಷ್ಟು. ಸರಿಯಾಗಿ ತರ್ಕಿಸಲು ಸಾಧ್ಯವಿದೆ +ಯೆಂದು. 'ಎರಿಯಮ್ನರು ಹೇಳುತ್ತಿದ್ದಾರೆ. ತಮ್ಮ +ಸಂಶೋಧನೆಗಳ ಫಲವಾಗಿ ಅವರು ಸಬ್ಟಾದಲ್ಲಿ +"ಆಗಲೇ ತುಂಬ ಹಣ ಮ ಹೀಗೆ +ತೋರಿಕೆಗಂತೂ ಭೂಮಿಯ ಜಡ ಪ ಸ್ರ ತಿಯ +ಮೇಲೆ ಮಾತ್ರವಲ್ಲ, ಮನು ಷ್ಯ ರ ವ್ಯ ಅರಗ +ಮೇಲೂ ಗ್ರ ಸೃ ಕ] ಸುಳ ವೆಂದು +ಸ್ಪಷ್ಟ ವಾಗುತ್ತ ದೆ, + +ಇನ್ನೊಂದು ತುಣುಕು ಪುರಾವೆ ಫ್ರಾನ್ಸಿನಿಂದ +*' ಬಂದಿದೆ. ಮನೋವಿಜ್ಞಾನ ಮತ್ತು ಅಂಕ +| ಸಂಖ್ಯಾಶಾಸ್ತ್ರ ಸೃದ ಡಾಕ್ಟರೇಟ್‌ ಪದವೀಧರರಾದ + +ಮೈಕೇಲ್‌ ಗಾಕಲಿನ ರು ಎರಡು ಶ್ರೆ (ಣಿಗಳಲ್ಲಿ +. ಸಾವಿರಗಟ್ಟಳೆ ಜನ್ನಪತ್ರಿ ಕೆಗಳನ್ನು + +' ಶಾಸ್ತ್ರ ತ್ವ ಸ ಎಕೆ ಕ್ಯಾ ಒಂದು +| ್ರಜೆಯ್ಸ ಯುರೋಪಿನ ೨೫,೦೦೦ ಪ್ರಸಿದ್ಧ +ಸ +' ಪ್ರೆರುಷರ' "ಜಾತಕವನ್ನು ಪರಿಶೀಲಿಸ ಲಾಯಿತು. +ಕ್ಷ ಅದರಲ್ಲಿ ಎಜ್ಞಾನ, ಯುದ್ಧ ಮತ್ತು ಆಟಪಾಟ +ಗಳಲ್ಲಿ ಹೆಸ ಸರಾಂತವರ ಜನ್ನ ಕಾಲದಲ್ಲಿ ಹೆಚ್ಚಾಗಿ + +'ಚ + +'ಮಂಗಳನು' ಉದಯಿಸುತ್ತಿ ದ್ಮು ಸ್ಪ ಇಲ್ಲವೆ +ಮಧಾ [ಕಾಶದಲ್ಲಿದ್ದುದು ಕಂಡುಬಂತು; ಸಾಹಿತಿ +ಳು ಮತ್ತು ಇತರ ಕಲಾವಿದರು ಹುಟ್ಟಿದಾಗ +ಮಂಗಳನು. ನು ದೇ ವಿರಳ. ರಾ�� + + +ಹಟ್‌ ಜ್‌ ಟ್‌ + + +ಸಂಖ್ಯಾ + + + + + + + + +' ಈಗ ಪೇಟಿಯ ಏರುಪೇರುಗಳನ್ನು ಸೇಕಡಾ. + + +ಜ್ಯೋತಿಷ್ಯ ಮಿಥ್ಯವೋ ಮನೋಸವೋ ಸತ್ಯವೋ? ರ್ನ +`ತಣರಣಿಗಳು, + + +ನಟಿರು, ಸೇನಾಪತಿಗಳ ಜನ್ಮ +ಕಾಲದಲ್ಲಿ ಗುರುವು ಉದಯ ಅಥವಾ ಮಧ್ಯಾ +ಕಾಶ ಸ್ಥ ಸ ಲ್ಲಿರುವುದು ಹೆಚ್ಚು; ಎಜ್ಞಾ ನಿಗಳಲ್ಲ +ಗಳಲ್ಲಿ "ಇದು "ಕಡಿಮೆ. ಯು ಸದು +ಅಥವಾ ಮಧ್ಯಾಕಾಶದಲ್ಲಿರುವಾಗ ವಿಜ್ಞಾನಿಗಳ +ಜನ್ಮ ಹೆಚ್ಚುಗಿಯೂ ಲೇಖಕ ಸಲಾವಿದರ +ಜನ್ಮ ವಿರಳವಾಗಿಯೂ ಆಗುತ್ತದೆ. ಚಂದ್ರನು +ಮೇಲೆ ಹೇಳಿದ ಸ್ಟಿತಿಗಳಲ್ಲಿದ್ದಾಗ ರಾಜಕಾರಣಿ, +ಸಾಹಿತಿಗಳ ಜನ್ಮಕ್ಕೆ ಅನುಕೂಲ; ಆಟಗಾರರ, +ಸೈನ್ಯ ಕುಶಲರ ಜನ್ಮಕ್ಕೆ ಅನಾನುಕೂಲ. ಮಹಾ +ವೈದ್ಯ ಶಾಸ್ತ್ರಿಗಳು ಹುಟ್ಟುವಾಗ ಬಹುತೇಕ +ಮಂಗಳ ಗುರು ಶನಿಗಳ ಪ್ರಾಧಾನ್ಶ ಕಂಡು +ಬಂತೆಂದೂ ಅವರು ಪ ಪ್ರಕಟಿಸಿದ್ದಾರೆ. + +ಗಾಕಲಿನ್ನರ ಸಂಶೋಧನೆ ಇನ್ನೂ ನಡೆದಿದೆ. +ಈಗ ಅವರು ಮಕ್ಕ ಳ ಜನ ಒಮೂಹೂರ್ತಗಳನ್ನು +ಸಂಗ್ರಹಿಸಿ ಗ್ರಹ ಸ್ಥಿ ತಿಗೂ, ಈ ಮಕ್ಕಳು ಪ್ರಗತಿ +ಹೊಂಡುತ್ತಿ ಹವ ದಾರಿಗೂ ರತ್‌! +ಏಂದು ಬ ದ್ಮಾರೆ. ಗ್ರಹಗಳ ಸ್ಥಿತಿಗಳು +ಮನುಷ್ಯನ ಪ್ರಕೃ ತಿಯನ್ನೆ ತ್ವ ನಿರ್ಧರಿಸುತ್ತವೆ +ಯಾದ್ಮರಿಂದ ೨ ಜೀವನದಲ್ಲಿ ಅವು ಪ್ರಭಾವ +ಬೀಕುತ್ತವೆಯೆಂಬ ಅವರ ಊಹೆಗೆ ಆಗಲೆ +ಸಾಕಷ್ಟು ಬೆಂಬಲ ದೊರಕಿದೆ. + +ಆ ಸ ಮು ನಿಕ್‌ ಎಶ್ವ ವಿದ್ಯಾ ಲಯದ +ಭೂಭಾೌತ ಶಾಸ್ತ್ರಿ ಪ್ರೊ. ತೋಮ ಪ 6 ಯುಕೆ +ನಸ್‌ ಗ್ರಹಕ್ಕೊ ಭೂಕಂಪಗಳಗೊ ಸಂಬಂಧವಿ +ರುವುದನ್ನು ಕಂಡುಹಿಡಿದಿದ್ದಾರೆ. ೪೮ ವರ್ಷ +ಕ್ಕೊಮ್ಮೆ ಪ್ರಚಂಡ ಭೂಕಂಪವಾಗುವುದು +ಗೋಜರಿಸಿದೆ.. ಆಗ ಹೆಚ್ಚಾ ಗಿ ಯುಕಿನೆಸ್‌ +ಗ್ರಹತಲೆಯ ಮೇಲೂ ನ ಎರಡು ಗ್ರಹ +ಗ್‌ ಯುರೆನೆಸ್‌ನೊಡಕೆ ಸಮಭ.ಜ ತಿ ತ್ರಿಕೋಣ +ಸ್ಥಿತಿಯಲ್ಲೂ. ಇರುತ್ತವೆ. ಆಸಾಂ (೧೯೫೦), +ಟೋಕಿಯೋ (೧೯೨೩) ಭೂಕಂಪಗಳು ಈ + + +ಗ್ರಹ ಸ್ಥಿತಿಯಲ್ಲೆ ಕ್ಲ ಜರಗಿದವು. + + +ಜ್ಯೋತಿಷಿಗಳಿಗೆ ಇವೆಲ್ಲ ಶೊಧಗಳು +ಸೊತೋಷವುಂಟುಮಾಡುವುದ ಸ್ವಾಭಾವಿಕ. + + +೪೦ ಕಸ್ತೂರಿ, + + +ಅವರಿಗೆ `ಅಸಂತೋಷವುಂಟುಮಾಡುವ ಅಂಶ +ಗಳೂ ಹೊರಬಿದ್ದಿವೆ ಎಲಕ್ಕಿ ಂತದೊಡ್ಮ ಹೊಡೆತ +ವೆಂದರೆ ಗ್ರ ಹಗಳ ಸ್ಠಾ ಚಡ್‌ ್ರ್ರಭಾವ. ಇರುಳು +ಜ್‌ ಬಲುಗಾಲದಿಂದ ಜ್ಯೋತಿಷಿಗಳು +ನೆಚ್ಚಿದ “ರಾಶಿ”ಗಳಿಗೆ ಏನೂ ಮಹತ್ವವಿಲೆ ಂದು +ಸಂಶೋಧನೆಗಳು ಸಾಮಾನ ಸ +ಸಿವೆ. ದೃಷ್ಟಿಗಳು, ಸ್ವಸಾನ, ಶತ್ರ ಮೊದ +ಲಾದ ಜ್ಯೋತಿಷಿಗಳ ಅನೇಕ 1 +ಛಾವುವೂ ಗಾಕಲಿನ್ನರ ಶೋಧಗಳಲ್ಲಿ ದ ಢಪಡ +ಲಿಲ್ಲ. ಹಾಗೆಯೆ ಬುಧ, ಶುಕ್ರ ಗ್ರಹಗಳಿಗೂ +ಎಶೇಷ ಪ್ರಭಾವವಿದ್ದಂತೆ ಈ ವರೆಗೆ ಅವರಿಗೆ +ಕಂಡುಬಂದಿಲ್ಲ. ಅವರೆನ್ನು ತ್ತಾರೆ: ಈಗ ಕಂಡು +ಬಂದಿರುವಂತೆ ಗೃಹಗಳ ಗೆ ನಿಕ ಗತಿ ಮಾತ್ರವೇ +ಮನುಷ್ಯನ ವೇಲೆ ಶ್ರಭಾನ ಜಿ +ಅರ್ಥಾತ್‌ ಆಯಾ ಕಾಲದಲ್ಲಿ ನಮಗೆ ಕಾಣಿ +ಸುವ ಅರ್ಧ ಆಕಾಶದಲ್ಲಿರುವ ಗ್ರಹರಪ್ಟೇ +ಮುಖ್ಯ. + +4 ೆ + +ವೈಜ್ಞಾನಿಕ ಕ್ರಮದಿಂದ ಜ್ಕೋತಿಷದ ಸಂಶೋ +ಧನೆ ನಡೆಸಬೇಕೆಂಬುದಕ್ಕೆ ಮೇಲಿನ ಅಂಶಗಳು + + +ತೋರಿ + + +ತ 8 ಇ ಎಡ + + +ಜೇ ನಸ + + +ಎಪ್ರ���ಲ್‌" + + +೧೯೬೨ + + +ಸಾಕಷ್ಟ ಸವ;ರ್ಥನೆಗಳನ್ನೊದಗಿಸುತ್ತವೆ. ಆ +ಸಂಶೋದನೆಗಳಿಂದ ಜ್ಕೊ ತಿಷಿಗಳು ತಮ್ಮ + +3 ರೂಢ ಕಲ್ಪ ನೆಗಳನ್ನು ಕೈಬಿಡಬೇಕಾದ. +ಫೈ ಜ್ಯ (ಯಾವ ವಿಜ್ಞಾ ನಕ್ಕೆ ಈ +ಗತಿ ಬಂದಿಲ?) ಆದಕೆ ವಿಚಾರಿಗಳು ಗ "ಗೆ +ಲೈತಿಸುವ ಈ ಶಾಸ್ತ್ರದಿಂದ ಮುಂದೆ ಮಾನವನ + + +ಹಿತ೯್ಯ್ಮಾಗಿ ವಿನಿಯೋಗಿಸಲ್ಪಡ.ವ 'ಹೆಚ್ಚ ಅನು +ಕೊಲಗಳೆೊದಗಬಲ್ಲವೆ. ಭೂಕಂಪಗಳಂಥ + + +ಅನ: ಹ.ತಗಳ ಹಾನಿಯನ್ನು ಕಡಿಮೆ ಮಾಡುವ +ದೊಡ್ಡ ಕೆಲಸಗಳಿಗೆ ಅದು ನೆರವಾದೀತು. +ಹಾಗೆಯೆ ರೋಗಿಗಳ ಚಿಕಿತ್ಸೆಯಂಥ ಸಣ್ಣ, +ಆದಕಿ ಅಪ್ಪೇ ಮಹತ್ವದ ಸೆಲಸಗಳಿಗೂ ಅದು +ಸಹಾಯ ಮಾಡೀತು. ಭಾರತೀಯ ವೈದ್ಯಕದಲ್ಲಿ +ಜ್ಯೋತಿಷದ ಅರಿವು ಚಿಕಿತ್ಸೆಯಲ್ಲಿ ನೆರವಾಗಬಲ್ಲ +ದೆಂಬ ಕಲ್ಪನೆ ಮೊದಲಿಂದ ಇದೆ. ಈ ಶತಮಾ +ನದ ಮೂವರು ವ.ಹಾ ಮನೋವಿಜ್ದಾನಿಗಳ +ಲೊ ಬ್ಬರಾದ ಡಾ. ಯುಂಗರು ಇದನ್ನು ಬೆಂಬ +ಲಿಸಿದ್ದಾರೆ.. ಮನ:ಷ್ಯನ ಪ್ರಕೃತಿಯ ಅರಿವಿಗೆ +ಜ್ಯೋತಿಷ ಕೈಗನ್ನಡಿಯಾಗಬಲ್ಲದಾದರೆ ಅವನ +ಚಿಕಿತ್ಸೆಗೆ ಅದು ಸಹಾಯ ಮಾಡಲಾರದೆ? * + + +ಶೇ ಗ ತ್ರ ತ್ರ + + + + + +ಹುಡುಗೆ ಬುದ್ಧಿ +ಶಾಲೆಯ ಮುಖ್ಯೋಪಾಧ್ಯಾ ಯರಂ ವಿದ್ಯಾ ರ್ಥಿಗಳಿಗೆ ಸದ್ಯ ದಲ್ಲೇ ನಡೆಯ +ಲಿರುವ ಪರೀಕ್ಷೆಯ ಅಜಾ? ಹೇಳುತ್ತ ಅದ ರು ನೋಡಿ! "'ನೀನೆಲ್ಲರೂ +ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮವಾಗಿ ಪಾಸು ವಾಡಿ ನಮ್ಮ ಶಾಲೆಯ + + +ಗಣರವವನ್ನು ಉಳಿಸಬೇಕು. ಇನ್ನು ಹೆಚ್ಚು ಸಮಯವಿಲ್ಲ. ಈಗಾಗಲೇ +ಸಸಿ ನಲ್ಲಿ ಅಚ್ಚಾ ಗುತ್ತಿ ಚ + + +ಪತ್ರಗಳು ಪ್ರಸ್ಸಿ +ಘಗರೇ ನನ್ನೊಡನೆ ಕೇಳಿ. ಟಿ + + +ಹಾ +ವಿ ಶ್ಭ್ಗ + + +ನಿನಗೇನಾದರೂ ಕೇಳಲಿಕ್ಕಿದ್ದ ರೆ + + +ಸೂಹಿಯಾಗಿದ್ದ ಚಿಕ್ಕ ಹುಡುಗನೊಬ್ಬ ಕೂಡಲೆ ಎದ್ದು ನಿಂತು ಕೇಳಿದ: + + +(( ಸಾ ಗೆ ಪ್ರ + + +ಶ್ನ'ಪತ್ರ ಸ ಯಾವ ಪ್ರೆಸಿ ಸ್ಲಿನಲ್ಲಿ ಅಚ್ಚಾ ಗುತ್ತಿ ನೆ ಹೇಳುತ್ತೀರಾ?” + + +೨_ನಾಗೇಶರಾವ*, ಉಡುಪಿ + + +ಹ + + +ನ ನಡಿ, + + + + + +ಸಿ5೩ ನ್‌ +ಜೆ. ಡಿ. ರ್ಯಾಟ್‌ಕ್ಲಿಫ + + +ಪ್ರತಿವರ್ಷ ಕೋಟ್ಯಂತರ +ಜನರನ್ನು ಪೀಡಿಸುವ +ರೋಗದ ಮೇಲೆ ಇದೀಗ +ವಿಜಯ ದೊರಕುತ್ತಿದೆ + + + + + +ನೆಗಡಿಯ ಮೇಲೆ ದ ಹೋರಾಟಿ + + +ಮ್ಮ ಪೀಡಿಸುವಅತ್ಯಂತ ವ್ಯಾಪಕ + +ಮತ್ತು ಆರ್ಥಿಕ ಹಾನಿಕಾರಕ ರೋಗವನ್ನು +ಪ್ರತಿಬಂಧಿಸುವ ಮತ್ತು ಗುಣಪಡಿಸುವ ಉಪಾ- + +ಯ ಹುಡುಕಲು ಇಂಗ್ಲ ಂಡಿನ ಸ್ಯಾಲಿಸ್‌ಬರಿ + +ಪಟ್ಟ ಣದಲ್ಲಿ ಒಂದು ವಿಜಾ ನಿ ತಂತತ್ರ ರಭಸದ + +ಪ ಪ್ರಯತ್ನ ಮಾಡುತ್ತಿದೆ... ಆ ಕೋಗವೆಂದಕೆ + + +ನೆಗಡಿಯ ಪೀಡೆಗೆ ಪರಿಹಾರವು ಈಗ ಕಣ್ಣಳ- +ಎನೊಳಗೆ ಬಂದಿದೆಯೆಂದು ಆಶಿಸಿದರೆ ತಪ್ಪ ಲ್ಸ. + + +' ತಳೆದ ಮೂರು ವರ್ಷಗಳಲ್ಲಿ ಬ್ರಿಟಿಶ್‌ ಸ! + + +4 ಚುಚ್ಚುವ ಮದೊ ಂದನ್ನು +ಹಿಡಿಯುವುದರಲ್ಲಿ ಪ ಗತಿ ಪಡೆದಿದ್ದಾರೆ. ಅವರು + + + + + + + +. ನಿಲ್ಲಿಸಿದ್ದಾ ಕ. ಅರ್ಹಾತ್‌ ನೆಗಡಿಯ ನ್ನುಪ +ಹ ನಲಿಕೆಯಲ್ಲಿ ಹಿಡಿದು ಹಾಕಿ ಅವರು ಅದನ್ನ (ಗ +ಆಳವಾದ ಪ ಪರೀಕ್ಷೆಗೆ ಗುರಿಪಡಿಸ ಸುತ್ತಿದ್ದಾರೆ. + + +ಧಕರು ಈ ಮೊದಲು ಜ್‌ ಸಾಧ್ಯವಾಗ + + +ಕ ದನ್ನು ಸಾಧಿಸಲು ಸಮರ್ಥರಾಗಿದ್ದಾಕೆ. ಓಜ + + +ನೆಗಡಿ���ನ್ನು ಪ್ರಯೋಗಶಾಲೆಯಲ್ಲಿ. ಕೈಹಿಡಿದು +ಯೋಗ + + +ಇದಲ್ಲದೆ, ಬ್ರಿಟಿಶ್‌ ವಿಜ್ಞಾ ನಗಳು ಗಡಿಯ +(ವ್ಯಾ ಕ್ಸಿನ್‌) ಕಂಡು + + +ಉತ್ಪಾದಿಸಿದ "ಔಷಧವು ಪೆನಿಸಿಲಿನ್‌ ನಂತರ + + +ವೈದ್ಯಶಾಸ್ತ್ರದಲ್ಲಿ ಎಲ್ಲಕ್ಕೂ ದೊಡ್ಡ ಮುನ್ನಡೆಯೆ +ನಿಸುವ ಸಂಭವವಿದೆ. ಅದರ ಹೆಸರು “ಇಂಟಿರ್‌ +ಫೆರಾನ್‌.” ಪೆನಿಸಿಲಿನ್‌ ಮತ್ತು ಇತರ ಆಂಟಿ +ಬಯಾಟಿಕ್‌ ಔಷಧಗಳು ಜೀವಾಣು (ಬೆಕ್ಟೀ +ರಿಯಾ)ಗಳ ಮೇಲಷ್ಟೇ ಹೆಚ್ಚಾಗಿ ಪರಿಣಾಮ +ಕಾರಿಯಾಗುತ್ತಿದ್ದರೆ ಕಹ ಹೊಸ ಔಷಧ ವೈರಸ್‌ +ಗಳನ್ನು ಕೊಲ್ಲುತ್ತದೆ. ಈಗ ೫೭ ಆಶೆ + + +ಸಗ ಉಳಿದಕೆ. ಈ ಪದಾರ್ಥದಿಂದ + + +ನೆಗಡಿ, ಇನ್‌ಫ್ಲ್ಲ ಯೆಂಜಾ, ಪೋಲಿಯೋ ಮತ್ತು +ಮಾನವಕುಲವನ್ನು ಕಾಡುವ ಇನ್ನೂ ಅನೇಕ +ವೈ ರಸ್‌ ರೋಗಗಳ “ಮೇಲೆ ಶೀಘ್ರ ಪರಿಣಾಮ +೫ ಇಂಜಕ್ಕನ್‌ ಳೆ ಗುಳಿಗೆಗಳು +ತಯಾರಾಗಬಹುದು + +ಬ್ರಿಟಿಶ್‌ ವೈದ್ಯಕೀಯ ಸಂಶೋಧನ ಮಂಡ +ಲದ ತ ಸಂಶೋಧನ ವಿಭಾಗದ ಕಾರ್ಯವು +೧೯೪೬ ರಲ್ಲಿ, ಸ್ಯಾಲಿಸ್‌ಬರಿಯ ಹೊಲಗದ್ದೆ ಸ +ನಡುವೆ ೨೨ ಪೂರ್ವನಿರ್ಮಿತ ಗೃ ಹ ಮತ್ತು +ಕೆಲ ಗುಡಿಸಲುಗಳಿಂದೊಡಗೂಡಿದ ನಿರಾಡಂಬರ +ಪರಿಸರದಲ್ಲಿ ಪಾ ನ,ರಂಭವಾಯಿತು. ಸಾಂಸರ್ಗಿಕ +ರೋಗ ಸಂತೋಧನಕ್ಕಾಗಿ ಈ ಪೂರ್ಣ ಆಸ್ಟ ತ್ರೆ + + +*ಬುಡೇಸ೯ ಹೆಲ್ಮ್‌ ೨ ನಿಂದ +6-6 ೪೧ + + +೪೨ + + +ಯನ್ನು ಸ ಜಸ ವಿಶ್ವವಿದ್ಯಾಲಯ ಮತ್ತು +ಅಮೇರಿಕದ ರೆಡ್‌ಕ್ರಾಸ ಸ್‌ “ಸಂಸ್ಥೆ ಓವ ಒಂದಾಗಿ +೧೯೪೧ ರಲ್ಲಿ ಬಿ ಬ್ರಿಟಿಕ್ನಿಗೆ ದಾನಮಾಡಿದ್ದವು. + +ಯುದ್ಧ. ಮುಗಿದ ಮೇಲೆ: ಈ ಆಸ್ತಿಯನ್ನು +ಬ್ರಿಟಿಶ್‌ - ವೈದ್ಯಕೀಯ ಸಂಶೋಧನ ಸಂಸ್ಥೆಗೆ +ಅದರ ಜಾಗ ಉಪಯೋಗಿಸಲು +ಬಿಟ್ಟುಕೊಡಲಾಯಿತು. ಪ್ರ ್ರ ಸಿದ್ಧ ವೈರಸ್‌ ಶಾಸ್ತ್ರ +ಜ್ಞ ರೂ ಇನ್‌ಫ್ಲು ಯತಿಭದ್ದವೆ ಪಮ ವೆ ರಸ್ಸನ್ನು +ಕಂಡುಹಿಡಿದವರೂ ಆದ ಸ್‌ & ಶ್ರಸ್ಮೋಫರ್‌ +ಆಂಡ್ರೂಸರು ಸ್ಕಾಲಿಸ್‌ಬರಿಯಲ್ಲಿ ನೆಗಡಿಯ +ಎರುದ್ಧ ಅತ್ಯಂತ ಉದ್ಮಾಮ ಹೋರಾಟ ಹೂಡ +ಬೇಕೆಂದು ನಿರ್ಧರಿಸಿದರು. + +ಅವರ ಮುಂದಿದ್ದ ಸಮಸ್ಯೆಗಳು. ಪ್ರಚಂಡ +ವಾಗಿದ್ದವು. ನೆಗಡಿಯು ಸಂತೋಧಕರನು +ಎದುರಿಸಿದ ಅತ್ಯಂತ ರಹಸ್ಯಮಯ ಕೋಗಗಳಲ್ಲಿ +ಒಂದಾಗಿದೆಯೆಂಬುದು ನಿಸ್ಸಂಶಯ. ಅದು +ಪೋಲಿಯೋಗಿಂತಲೂ ಕಠಿನ ಮತ್ತು ಕ್ಷಯ +ಕ್ಕಿಂತಲೂ ಜಟಿಲವಾಗಿದೆ. ನೆಗಡಿಯೆಂದರೇ +ನೆಂದು ತಮಗೆ ಗೊತ್ತಿದೆಯೆಂದು ಜನಸಾಮಾ +ನ್ಯರು ಭಾವಿಸಬಹುದು; ಆದಕೆ ಸಂಶೋಧಕರು +ಮಾತ್ರ ಅದು,ತಮಗೆ 'ಗೊತ್ತಿದೆಯೆಂದು ಧೈರ್ಯ +ದಿಂದ ಹೇಳಲಾರರು. + +ನೆಗಡಿಯ ಸ್ವಭಾವದ ಬಗ್ಗೆ ಸಾಕಷ್ಟು ಗೊತ್ತಿ +ತ್ರೈಂಬುದು ನಿಜ. ಅದು ಒಬ್ಬರಿಂದ ಇನ್ನೊಬ್ಬ +ರಿಗೆ' ದಾಟುತ್ತದೆ; ಅದು ಶಾಲಾವರ್ಷದ +ಪಾ ತ್ರಾ ರಂಭದಲ್ಲೊಮ್ಮೆ, ಚಳಿಗಾಲದ ' ಮೊದಲ +ಲ್ಸೊ ಮ್ಮೆ ಮತ್ತು ವಸ ಂತಾರಂಭದಲ್ಲೊ ಮೆ +ಹೀಗೆ ಗಿ ಸಲ ಸಾಮೂಹಿಕವಾಗಿ ಹಬ್ಬು +ತ್ತಡೆ... ಆದರೆ ನೆಗಡಿಯನ್ನು ರಭೂಡುನ +ವೈರಸ್‌. ಅಥವಾ ವೈರಸ್‌ಗಳನ್ನು ಯಾರೂ +ನೋಡಿದ್ದಿಲ್ಲ. ಈ ರೋಗ ವೈರಸ್‌ ಪ್ರಚೋ +ದಿತವೆಂಬುದಕ್ಕೆ ಅಪ್ರತ್ಯಕ್ಷ ಗು ಸಾ +ಇದ್ದವು. ಹ್‌ ಸಂತೋಧ��ನೊಬ್ಬ ನು +ನೆಗಡಿಯಾದವರ ಮೂಗಿನ ನೀರನ್ನು ತೆಗೆದು +ಕೊಂಡು ಫಿಲ್ಟರಿನಲ್ಲಿ ಜೀವಾಣುಗಳನ್ನು ಸೋಸಿ + + +ಲ + + +ಕಸ್ತೂ ರಿ, ಎಪ್ರಿಲ್‌ ೧೯೬೨ + + +ತೆಗೆದು ಉಳಿದ ನೀರನ್ನು ಆರೋಗ್ಯದಲ್ಲಿದ್ದ ವರ | +ಮೂಗಿನೊಳಗೆ ಸಿಂಪಡಿಸಿದ್ದನು. ಕೂಡಲೆ +ಅವರಿಗೆ ನೆಗಡಿಯಾಯಿತು. . ಇದರಿಂದ ನೆಗಡಿಗೆ +ಜೀವಾಣುಗಳಂತೂ ಕಾರಣವಲ್ಲ ಎಂದು ಅಂದಾ ' +ಜಾಯಿತು. +ನೆಗಡಿ ಬಾರದಂತೆ ಪ್ರತಿಬಂಧಿಸುವುದರಲ್ಲಾ ' +ಗಲಿ ಬಂದಾಗ ಜ್‌ ಸುವುದರಲ್ಲಾ ಗಲಿ: +ಸಂಶೋಧಕರು ಏನೂ ಪ್ರಗತಿ ಹೊಂದಿರಲಿಲ್ಲ. +ನೆಗಡಿಗೆ ಔಷಧಗಳೆಂದು ಇಸೆರಾಂತ ಯಾವುವೂ +ಪರೀಕ್ಷಿಸಿದಾಗ ಸಫಲವೆನಿಸಿರಲಿಲ್ಲ. . ಎಷ್ಟೋ +ವೇಳೆ ಸಂಶೋಧಕರಿಗೆ ಅಜ್ಜಮ್ಮನ ಔಷಧಿ +ಗಳಿಂದ ಉಪಯುಕ್ತ ಸೂಚನೆಗಳು ಸಿಗುವು +ದುಂಟು. ಆದರೆ ನೆಗಡಿಯ ವಿಷಯದಲ್ಲಿ ಹಾಗಾ +ಗಲಿಲ್ಲ. ನೆಗಡಿಯಾದಾಗ ಧಾರಾಳ ನೀರು ಕುಡಿ +ಯಜೀಕೆಂಬುದು ಅಜ್ಜಮ್ಮನ ಒಂದು ಸೂಚನೆ. + + +"ಮೀನಿಗೆ ಶೀನು ಬರುವುದನ್ನು ಯಾರೂ ಕಂಡಿಲ್ಲ + + +ವೆಂಬುದೇ ಈ ಸೂಚನೆಗೆ ಆಧಾರವೆಂದು ತೋರು +ತ್ತದೆ' ಎನ್ನುತ್ತಾನೆ ಒಬ್ಬ ಸಂಶೋಧಕ. ಆಯಾ +ಸದ ಮಾತೂ ಹಾಗೆಯೆ. ೫೬ ತಾಸುಗಳವರೆಗೆ +ಕಿದೆ ಗೆಟ್ಟವರಿಗೂ ಸಂಪೂರ್ಡ ವಿಶ್ರಾಂತಿಯಲ್ಲಿದ್ದ +ಜನರಿಗೂ ಅಷ್ಟೇ ಬೇಗ ನೆಗಡಿ ತಗಲುವುದೆಂದು +ಕಂಡುಬಂತು. + +ಸಂತೋಧಕರಿಗೆ ಬಂದ ಒಂದು ದೊಡ್ಡ ಕಷ್ಟ +ವೆಂದಕೆ ಪ್ರಯೋಗಶಾಲೆಯ ಅನೇಕ ಪ್ರಾಣಿಗ: +ವಿಗೆ ಎಂದೂ ನೆಗಡಿಯೇ ಆಗದಿರುವುದು. ಅವ... +ರಿಗೆ ಗೊತ್ತಿರುವ ಮಟ್ಟಿಗೆ ಮಾನವನ ಈ ಶೀನುವ +ಪೀಡೆಯು ಬೇರೆ ಒಂದೇ ಒಂದು ಪ್ರಾಣಿ ಜಾತಿಗೆ +ತಗಲುತ್ತದೆ. ಅದು.ಚಿಂಪಾಂಜಿ. ಚಿಂಪಾಂಜಿ +ಗಳನ್ನು ದೊರಕಿಸುವುದು ವೆಚ್ಚದ ಬಾಬು; ಅವು +ಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದೂ ಸುಲಭ +ವಲ್ಲ. ಈ ನಿರಾಶಾದಾಯಕ ಸನ್ನಿವೇಶದಲ್ಲಿ +ಸರ್‌ ಕ್ರಿಸ್ತೋಫರ್‌ ಆಂಡ್ರೂಸರು. ಮಾನವ +ಸ್ವಯಂಸೇವಕರನ್ನು ಉಪಯೋಗಿಸಲು ನಿರ್ಧ +ರಿಸಬೇಕಾಯಿತು. + +ಪೂರ್ವನಿರ್ಮಿತ + + +ಕಟ್ಟಡಗಳನ್ನು. ಚಿಕ್ಕ + + + + + +ಚಿಕ್ಕ ಬಿಡಾರಗಳಾಗಿ. ವಿಂಗಡಿಸಲಾಯಿತು. +ಪತ್ರಿಕೆ. ಮತ್ತು... ರೇಡಿಯೋ ಮೂಲಕ +'ಸ್ವಯಂಸೇವಕರಿಗಾಗಿ. ಜಾಹಿರಾತು ಮಾಡ +ಲಾಯಿತು. ಸ್ವಯಂಸೇವಕರು ಒಂದೊಂದು +ಬಿಡಾರದಲ್ಲಿ ಇಬ್ಬಿಬ್ಬರಂತೆ :ಹತ್ತು : ದಿನಗಳ +ವಕಿಗೆ ಏಕಾಂತವಾಸ ಮಾಡಬೇಕು; ಬಿಸಿ ಬಿಸಿ +': ಊಟವನ್ನು ಅವರ ಬಾಗಿಲಲ್ಲಿಡಲಾಗುವುದು; +ದಿನಕ್ಕೊಂದು ಶೀಸೆ ಬೀರ” ಕೊಡಲಾಗುವುದು; +ಓದಲು ಪುಸ್ತಕ, ಒಂದು ರೇಡಿಯೋ ಇರು +ವುವ್ರ; ಮೇಲೆ ದಿನಕ್ಕೆ ಎರಡು ರೂಪಾಯಿ ಭತ್ತೆ. +' ಈ ಕರಾರುಗಳ ಮೇಲೆ ಈ ವರಿಗೆ ೭,೦೦೦೦ +.- ಜನರು ಸ್ವಯಂಸೇವಕರಾಗಲು ಮುಂದೆ ಬಂದಿ +ಕ ದ್ಹಾರೆ. ಅವರಲ್ಲಿ ಪರೀಕ್ಬಾರ್ಥಿಗಳಾದ ಅಂಡರ್‌ +ಕ ಗ್ರಾಜುಯೇಟರು, ಏಕಾಂತವನ್ನು ಬಯಸುವ +.. ಲೇಖಕರು, ಸೋತ ಮಾತೆಯರು, ಕೆಲವೊಮೆ +8 ನವವಿವಾಹಿತ ದಂಪತಿಗಳು ಕೂಡ ಇದ್ದಾರೆ. +ಇ ಪ್ರ ಪುಕ್ಕ ಟ್ರಿ ಸೌಕರ್ಯ ಕ್ಸೈ ಪ್ರತಿಯಾಗಿ ಸ ಸ್ವ ಯಂ +ಸೇವಕರು ಸಂತೋಧನೆಟು “ಶಾಸ್ತ್ರ” ಕ ಗುರಿ +, ಯಾಗಬೇಕು. ಮೊದಲೇ ನೆಗಡಿ ಜತ +, ಅವರಲ್ಲಿ ಬಂದಿಲ್ಲವೆಂದು ಖಾತ್ರಿ ಮಾಡಿಕೊಳ್ಳ +ಲೆಂದು ಮೊದಲು ನಾಲ್ಕು ದಿನ ಅವರನ್ನು “ಲಕ್ಷ” +ದಲ್ಲಿಡಲಾಗುತ್ತಿತ್ತು. ಕ ಹಿಂದಿನ ಪರಿಶೀಲನೆ +.. ಗಳಿಂದ ನೆಗಡಿಯು ತಗಲಿದ ನಂತರ ಒಂದರಿಂದ +". ಮೂರುದಿನಗಳೊಳಗೆ ಅದು ವ್ಯ ತ್ತಾ ವಸ್ಥೆ ಗೆಬರು +| ತ್ತದೆಂದು ಸೂಚಿತವಾಗಿತ್ತು. (0೫೫101 +' ಧ್ರುವಪ್ರದೇಶಗಳ ಪಟ್ಟಿಣಗಳಲ್ಲಿ ಹೊಸತಾಗಿ +ಸ ಹಡಗುಗಳು ಬಂದ ಚು ದಿನಗಳಲ್ಲಿ ನೆಗ- +ಡಿಯ ಏಡುಗು ಪ್ರಾರಂಭವಾಗುತ್ತದೆ. ) +ಬಂದ ಐದನೇ ಬಿಪಸ ಸ ಸ್ಯಾಲಿಸ್‌ಬರಿಯ ಸ್ನ- +. . ಯಂಸೇವಕರ ಮೂಗುಗಳಿಗೆ ನೆಗಡಿಯಾದವರ +೬ .ಮೂಗುಗಳಿಂದ ತೆಗೆದ ನೀರಿನ ಬಿಂದುಗಳನ್ನು +ಬಿಡಲಾಗುತ್ತಿತ್ತು. :ಬಿಂದು ಗಳನ್ನು ತೆಗೆದು +ಕೊಂಡ ನಂತರ”ಲ ಸುಮಾರು ಮೂರರಲ್ಲೊ ಬ್ಬನಿಗೆ +' ನೆಗಡಿ ಉಲ್ಭಣಿಸುತ್ತಿತ್ತು. ಎಲ್ಲರಿಗೂ. ಯಾ +ಹಾಗಾಗುತ್ತಿ ರಲಿಲ್ಲ! ಬಹುಶಃ. ಅವನ ನೈಸ + + +ಶ್ರ + + +ಜು ಶಾ +ಇಟ +11 ಇ 8 +ಶ್ರ ತ + + + + + +ನೆಗಡಿಯ ಮೇಲೆ ವಿಜ್ಞಾನಿಗಳ ಹೋರಾಟ + + +! + + +ರ್ಗಿಕ ತಾಳಿಕೆಯ ಶಕ್ತಿ ರೋಗವನ್ನು ಹೊಡೆ +ದಟ್ಟುತ್ತಿರಬೇಕು. ಸರ ಕ್ರಿಸ್ತೋಫರ್‌ ಹೇಳಿ +ದರು: ` “ನಮ್ಮ ನೈಸರ್ಗಿಕ ತಾಳಿಕೆಯ ಶಕ್ತಿ +ಸರಿಯಾಗಿಲ್ಲದಾಗ ಬಲು ಚಿಕ್ಕ ಪ್ರಮಾಣದಲ್ಲಿ +ವೈರಸ್‌ ಬಳಸೇಕಿವುದೇ ಗ ಡಾಗು +ಮೊಳೆತ! ಬಲವಾಡ ಸಂಶಯವಿದೆ.” +ಹತ್ತು ವರ್ಷಗಳು ಕಳೆದವು. ನೆಗಡಿ ತನ್ನ +ಗುಟ್ಶನ್ನು ರಟ್ಟು ಮಾಡಲೇ ಇಲ್ಲ. ಅದು 1. +ಬಾಸ ಕಾಲ” ಎನ್ನು ತ್ತಾರೆ ಸ +ಕ್ರಿಸ್ತೋಫರ?. . ಆದರೂ *ೆಲ ತ +ತಥ್ಯಗಳು: ಬೆಳಕಿಗೆ ಬಾರದಿರಲಿಲ್ಲ. ನೆಗಡಿ +ಯೆಂಬುದು ಸ್ವತಃ ಬಹಳ ಮಟ್ಟಿಗೆ ನಿರುಪದ್ರವಿ +ಯಾದ ಜಟ ದಿನದ ಅವಸೆ [ಯಾಗಿದೆ : +ಒಂದಿಷ್ಟು ಗಂಟಲು ಒಡೆಯುವುದು, ಇದ್ದರೆ +ಸ್ವಲ್ಪ ತಟ ನೋವು ಮತ್ತು ಅನಿವಾರ್ಯವಾಗಿ +ಮೂಗಿನಲ್ಲಿ ನೀರು ಸೋರುವುದು. ಸುಂಬಳ +ಗಟ್ಟಿಯಾಗಿ ಹಳದಿ ಬಣ್ಣತಾಳಿತೆಂದರೆ, ನೆಗಡಿಯ +ವೈರಸ್ಸು ಅಣಿಗೊಳಿಸಿದ ಮ್ಯೂಕಸ್‌ ಮೆಂಬ್ರೈನಿನ +ಉಬ್ಬಿ ಉರಿಯುವ ಕ್ಷೇತ್ರದ ಮೇಲೆ ಜೀವಾಣು +ಳ ಪ್ರಭುತ್ವ” ಪ್ರಾರಂಭವಾಗಿದೆಯೆಂದರ್ಥ. +ಈ ಜೀವಾಣುಗಳು ಸದಾ ನಮ್ಮ ಮೂಗು +ಗಂಟಲುಗಳಲ್ಲಿ ಇದ್ದೇ . ಇರುತ್ತವೆ. ನಮ್ಮ +ಗಂಟಲ ಮೇಲೆ, ಮೂಗುಗಳ ಪಟಲಗಳ ಮೇಲೆ +ದಾಳಿ ಮಾಡಲು ಜೀವಾಣುಗಳಿಗೆ ವೈ ರಸ್ಸುಗಳು +ದಾರಿ ಮಾಡಿಕೊಡುತ್ತವೆಂದು ಸತೋ +ತೀರ್ಮಾನಿಸಿದರು. + +ಇನ್ನೂ ಹಲ ಚಿಕ್ಕ ಪುಟ್ಟ ತಥ್ಯಗಳನ್ನೂ +ಸಂತರು ಸುಜ ನೆಗಡಿಯ. +ವೈರಸ್ಸು ಸೋಜಿಗವೆನಿಸುವಷ್ಟು ಚಿಕ್ಕ ದು +ಜೂ ಜೀವಾಣುವಿನ ೧/೩೦೦ರಷ್ಟು ಡ್‌ +ಅದರದು ಎಂದು ಸ್ಪಷ್ಟವಾಯಿತು. ಪ್ರಯೋಗ +ಶಾಲೆಯಲ್ಲಿ ೫೦ ಮಿಲಿ ಮೈ ಕ್ರಾನ್‌ ವ್ಯಾಸದ, +ಸೂಕ್ಷ ದರ್ಶಕಕ್ಕೂ 1 ಸ್‌ ರಂದ್ರಗಳು +ಮಾತ್ರ: ಇರುವ ಫಿಲ್ಟರ್‌: ಮೂಲಕ ಕುಡ ಪ್ರ +ವೈರಸ್ಯ ಗಳು ದಾಟಿ ಹೋಗಬಲ್ಲಪ್ಪು. ಮೇಲಾಗಿ, + + +೪೪ ಕಸ್ತೂರಿ, ಎಪ್ರಿಲ್‌ ೧೯೬೨ + + +ಅವು ಬಲು ತಾಳಿಕೆಯುಳ ಫೈವುಗಳು. ಅವುಗಳನ್ನು +ಹಿಮಶೈತ್ಯ ಕ್ಕೊಳಪಡಿಸಿ " ವರ್ಷಗಟ್ಟ ಛೆ ಸಃ +ಇಟ್ಟ ಬ ನೆಗಡಿಯನ್ನು ಖಾಜ ಶಕ್ತಿ +ಯನ್ನು ಕಳೆದುಕೊಳ್ಳುವುದಿಲ್ಲ. + +ಥಂಡಿಯಾದರೆ ನೆಗಡಿ ಬರುತ್ತದೆಂಬ ಸಾ- +ಮಾನ್ಶ ಅಭಿಪ್ರಾಯವನ್ನೂ ಸ್ಯಾಲಿಸ್‌ಬರಿ ಸಂ- +ತೋಧಕರು ಪರೀಕ್ಷಿಸಿದರು. ಫೆಬ್ರು ವರಿ ಹವೆಯಲ್ಲಿ +ಅವರು ಸ್ವಯಂಸೇವಕರಿಗೆ ಬಿಸಿ ಬಿಸ್ಲಿಸ್ನಾನ +ಮಾಡಿಸಿ ಸ ಬರಿ ಸ್ನಾನಷ ಚಡ್ಡಿ ಸಿ +ತಣಿ ಸ್ಲರನ್ನು ಅವರ ಮೇಲೆ ಹೊಯಿಸಿ, ಹೆಲ್ಲು ಕಟ +ಕಟಿಸ ಸುವ ವರೆಗೂ ಚಳಿ ಹವೆಯಲ್ಲಿ ನಿಲ್ಲಿಸಿದರು. +ಬೇರೆ ಕೆಲವರಿಗೆ ಇಡೀ ದಿನ ಒದ್ದೆ ಕಾಲ್ಚೀಲ +ತೊಟ್ಟು ಕೊಳ್ಳ ಲು ಕೇಳಿಕೊಂಡರು. ಯಾರಿಗೂ +ಮಲ್ಲ ವೈ ರಸ್‌ಯುಕ್ತ ಬಿಂದುಗಳನ್ನು +ಹಾಕಿಷ ಹೊರತು "ನೆಗಡಿಯಾಗಲಿಲ್ಲ. + +ಇಷ್ಟೆಲ್ಲ ವಿಷಯಸಂಗ್ರಹ ಮಾಡಿ ನೆಗಡಿಯ +ತಿಕಾ ಅತಿ ತಲ್‌ ಚಿತ್ರ +ವನ್ನವರು ಜೋಡಿಸಿದರೂ ಸಂಶೋಧಕರಿಗೆ ತ +ವೈರಸ್ಸನ್ನು ಪ್ರಯೋಗ ನಲಿಕೆಯಲ್ಲಿ ಹಿಡಿದು +ಹಾಕಿ ಅದರ ದುರಾಚಾರಗಳನ್ನೂ ದೌರ್ಬಲ್ಯ +ಗಳನ್ನೂ ಪರೀಕ್ಷಿಸಲು ಮಾತ್ರ ಸಾಧ ಫವಾಗಲಿಲ್ಲ. + +ಮೊದಲನೇ ಸಮಸೆ ಯೆಂದರೆ ನೆಗಡಿ ವೈರಸ್ಸಿಗೆ +ಪ್ರಿಯವಾದ, ಸ ಪ್ರಯೋಗ ನಲಿಕೆಯಲ್ಲಿ +ತಿಂದು ಬ ಯಬತಹುಣಾ6 ಆಹಾರವನ್ನು ಕಂಡು +ಹಿಡಿಯಲು ಸಂಶೋಧಕರಿಗಾಗಲಿಲ್ಲ. ಈ ಬಗ್ಗೆ +ಹತ್ತು ವರ್ಷಕ್ಕೂ ಹೆಚ್ಚು ಕಣಇಲ ಅವರು ತಲೆ +ಕೆರೆದುಕೊಂಡರು. ಜೀವಾಣುಗಳು ಏನನ್ನೂ +ತಿಂದು ಬದುಕುತ್ತವೆ. ವೈರಸ್ಸುಗಳಿಗೆ ಜೀವಂತ +ಟಿಶ್ಕೂಗಳೇ ಬೇಕು. ಉದಾಹರಣೆಗೆ ಹಳದಿ +ಜ್ವರ ಮತ್ತು ಇನ್‌ ಫ್ಲೆಯೆಂಜಾ ವೈ ರಸ್ಸುಗಳು +ಕೋಳಿ ತತ್ತಿಯಲ್ಲಿರುವ ಬೆಳೆಯುತ್ತಿ ರವ ಜ್ರ ಣ +ಗಳ ಮೇಲೆ ಸಮೃದ್ಧಿ ಹೊಂದುತ್ತ ಬ ೫.1 +ನೆಗಡಿ ವೈರಸ್ಸು ಚು ಅದನ್ನು ತಿರಸ್ಕರಿಸುತ್ತ ವೆ. +ತತ? ಶಸ್ತ್ರತಿ ಕ್ರಿಯೆಯಲ್ಲಿ ತೆಗೆದ. ಟ್‌ +ಗಂಟಲ ಟಿತ್ಕೂಗಳು ಅವುಗಳಿಗೆ ಸೇರಬಹುದೆ? + + +ಅಲ್ಲಿಯೆ ತಾನೆ ಅವು ವಾಸಿಸುವುದು? ಚು +ಅದೂ ಪ್ರಯೋಜನವಾಗಲಿಲ್ಲ. ಪುಪ್ಪುಸ +ಟಿಶ್ಕೂ, ಮಸುಸೊಳಗಿನ ಟಿಶ್ರೂ] ಕ +ಈ ನಿರಾಶೆಯ ಸಿ ತಿಯಲ್ಲಿ ಅಮೇರಿಕದ ಹರ +ವಾರ್ಡ್‌ ವಿಶ್ವವಿದ್ಯಾ ಲಯ ದಿಂದ ಒಂದು ಬಿಸಿ +ಬಿಸಿ ಸೂಚನೆ ಬಂತು. ಮುಂದೆ ನೋಬೆಲ್‌ +ಬಹುಮಾನ ಪಡೆಯಲಿದ್ದ ಡಾ. ಜಾನ್‌ ಎಂಡ +ರ್ಸರು ಮಂಗನ ಮೂತ್ರಪಿಂಡದಿಂದ ತೆಗೆದ +ಟಚಿಶ್ಕೂ ಮೇಲೆ ಪೋಲಿಯೋ ರೋಗದ ವೈರ +ಸ್ಪನ್ನು ಬೆಳಸುವುದರಲ್ಲಿ ಯಶಸ್ವಿಯಾಗಿದ್ದರು. +ಸ್ಯಾಲಿಸ್‌ಬರಿಯ ಸಂಶೋಧಕರು ನೆಗಡಿ +ವೈರಸ್ಸುಗಳಿಗೆ ಇದು. ಇಷ್ಟವಾಗುತ್ತದೆಯೇ +ಎಂದು ನೋಡಿದರು. ಮತ್ತೆ ದುರದೃಷ್ಟವೇ. +ಆದರೆ ಮಾನವ ಭ್ರೂಣಗಳ ಮೂತ್ರವಿಂಡ +ಗಳಿಂದ ತೆಗೆದ ಟಿಶ್ಕೂವಾದರೂ ಅವುಗಳಿಗೆ + + +ಮೆಚ್ಚೀತೇ ಎಂದೊಂದು ಯೋಚನೆ ಹೊಳೆ +ಯಿತು. ಗರ್ಭಿಣಿಯರಿಗೆ ಗರ್ಭಪಾತ ಮಾಡಿ + + +ಸಿದ ಭ್ರೂಣಗಳ ಟಿಶ್ಯೂಗಳಿಗಾಗಿ ಲಂಡನ್ನಿನ +ಆಸ್ಪತ್ರೆಗಳಿಗೆ ಕರೆ ಹೋಯಿತು. + +ಈ ಸಲ ನಿಜವಾಗಿ ದಾರಿ ಸಿಕ್ಕಿ ದಂತೆ +ಕಂಡಿತು. ವೈರಸ ಸ್ಸುಗಳು ಮಾನವ ಜು ಣದ +ಮೂತ್ರಪಿಂಡದ ಟೆಶ್ಕೂಗಳ ಮೇಲೆ ಬದುಕಿ +ಬೆಳೆಯುವಂತೆ ತೋರಿತು. ಆದರೂ ಬೆಳವಣಿಗೆ +ಮಂದವಾಗಿಯೆ ಇತ್ತು. + + +ಅಷ್ಟರಲ್ಲಿ ಒಂದು ಆಕಸ್ಮಿಕ ಘಟಿಸಿತು. + + +ಮೂತ್ರ ಪಿಂಡದ ಟಿಶ್ಶುಗಳನ್ನು ಪೋಷಿಸಲು +ನಂ. ೧೯೯ ಎಂಬ ಪೋಷಕ ಸ ಸಾರವನ್ನು ಅವು +ಗಳಿಗೆ ಕೊಡಲಾಗುತ್ತಿತು. ಅದರಲ್ಲಿ. ವಿಟ + + +ಮಿನ್‌ಗಳು, ಖನಿಜಗಳು, ಅಮಿನೋ ಆಮ್ಲಗಳು +ಮತ್ತು ಸೋಡಾ ಬೈಕಾರ್ಬೊನೇಓ* ಇದ್ದವು. +ಆಗ (೧೯೫೯ ರಲ್ಲ)" ಇನ್ನೂ ಸ್ವಲ್ಪವೂ ಅರ್ಥ +ವಾಗದ ಕಾರಣಗಳಿಗಾಗಿ ನೆಗಡಿ ವೈ ರಸ್ಸುಗಳು +ಅಭೂತ ಪೂರ್ವ 6 ಬಳೆಯ +ತೊಡಗಿದವು. ಅವು ಮೂತ್ರ ಏಂಡ ಟಿಶ್ಕೂ +ಗಳನ್ನು ಆಕ್ರಮಿಸಿ ಧಕ್ಕೆ ಗೊಳಿಸಿದ್ದವೆಂದು + + +` +ಕ +ಕ + + + + + + + + +ತರೋ ಕಾ" + + +ನೆಗಡಿಯ ಮೇಲೆ ನಿಜ್ಞಾನಿಗಳ ಹೋರಾಟ ೪೫ + + +ಕೂಡ ಸೂಕ್ಷ್ಮದರ್ಶಕದಲ್ಲಿ ವ್ಯಕ್ತವಾಯಿತು. +ನೆಗಡಿ ವೆ ರಸ್ಸನ್ನು ಪ್ರಯೋಗಶಾಲಾ ಪರೀಕ್ಷೆ +ಟಿ ಇಗ ನಾಂದಿಯಾಯಿತು. + +ಪರೀಕ್ಷಿಸಿದಾಗ ಇದೆಲ್ಲ ಏಕಾಯಿತೆಂದು ತಿಳಿ +ಯಿತು. ಯಾರದೋ ತಪ್ಪಿನಿಂದ ನಂ. ೧೯೯ +ಪೋಷಣ ಸಾರದಲ್ಲಿ.ಗೊತ್ತುಪಡಿಸಿದ ಪ್ರಮಾ +ಣದ ಅರ್ಧಾಂಶ ಮಾತ್ರ ಸೋಡಾ ಬೈಕಾ +ರ್ಬೊನೇಟ್‌ ಇತ್ತು. ಒಗೆ ಅದರ ಆಲ್ಕಲೈ +ಸ್ವಭಾವ ಕಡಿಮೆಯಾದುದೇ ವೈ ರಸ್‌ ನ +ಹೊಂದಲು ದಾರಿ ಮಾಡಿ ಕೊಟ್ಟಿತ್ತು. + +ಸಂಶೋಧಕ ತಂಡದ ತರುಣ ಸದಸ ಸ್ಕರಾದ +ಡಾ. ಡೇವಿಡ್‌ ಟೈರೆಲ್ಲರು ತಮ್ಮಸ ತ ಮೂಗಿನ +ಆಮ್ಲತ್ವವನ್ನು ಪರೀಕ್ಷಿಸಿದರು. ಅದೂ ನಂ. ೧೯೯ +ರ ತಪ್ಪು ಮಿಶ್ರ ಣವೂ ಹೆಚ್ಚು ಕಡಿಮೆ ಒಂದೇ +ಬಡ ವು. ಥರ್ಮಾಮಿೀಟ ರನ್ನು +ಮೂಗಿನೊಳಗೆ ತೂರಿದರು. ಹೆಚ್ಚು ಕಡಿಮೆ +ಯಾವಾಗಲೂ ಅಲ್ಲಿಯ ಉಷ್ಣತೆ ಕ ಅಂಶ +ಫೆರೆನ್‌ಪೈ ಟ್‌ನಷ್ಟ ತ್ತು. + +ನೆಗಡಿ' ವೈ ರಸ್ಸಿ ಗೆ ಯಾವ ಆಹಾರ ಸೇರುತ್ತದೆ, +ಮತ್ತು ಷ್ಟು ಉಷ 'ತಾಮಾನದಲ್ಲಿ ಅದು +ತುಂಬಾ ಚೆನ್ನಾಗಿ ಬೆಳೆಯುತ್ತ ದೆ ಎಂದು ಈಗ + + +ಗೊತ್ತಾಯಿತು. ಕಟ್ಟ ಕಡೆಗೊಮ್ಮೆ ಮಾನವ +-ಹುಲಹ ಪೀಡೆ ಪ್ರಯೋಗಶಾಲೆಯಲ್ಲಿ ಸಿಕ್ಕಿ +ಬಿದ್ದಿತು. ನಲಿಕೆಯಿಂದಾ ನಲಿಕೆಗೆ ೨೦ ಆಗ + + +ಅದಕ್ಕೂ ಹೆಚ್ಚು ಸಲ ಬದಲಾಯಿಸಿದರೂ ನಿರಾ +ಬಾಧವಾಗಿ ಬೆಳವಣಿಗೆ ಸಾಗಿತು. ಈ ನಲಿಕೆ +ಗಳಿಂದ ತೆಗೆದ ರಸವು ಮಾನವ ಸ ಓ_ಯಂಸೇವಕ +ರಲ್ಲಿ ನೆಗಡಿಯನ್ನು ಟುಮಾಡಿತು. + +"ಇದೆಲ್ಲದರ ಚ ? ಯಾವುದೇ ರೋಗಕ್ಕೆ + +ಪ್ರತಿಬಂಧಕ ಚುಚ್ಚು ಮದ್ದು ಹುಡುಕಬೇಕಾದ +ಪ್ರಥಮತಃ ಅದರ ಬೆ ರಸ್‌ ಅಥವಾ ಜೀವಾಣು +ಗಳನ್ನು ಫ ಪ್ರಯೋಗಶಾರೆಯಲ್ಲಿ ಬೆಳೆಯಲು +ಸಾಧ್ಯವಾಗಬೇಕು, ಧಾರಾಳವಾಗಿ ಬೆಳೆಯಲು +ಸಾಧ್ಯವಾಗಬೇಕು. ಅನಂತರ ಆ ವೈರಸ್ಥ ನ್ನು + + +ಕೊಂದು (ಡಾ. ಸಾಕರ ಆ ಚುಚ್ಚು, + + +ಮದ್ದಿನ ಹಾಗೆ) ಅಥವಾ ದುರ್ಬಲಗೊಳಿಸಿ +ಮನುಷ್ಯರ ಮೇಲೆ ಪ್ರಯೋಗಿಸಲು ಧೈರ್ಯ +ಮಾಡಬೇಕು. + +ಇದಕ್ಕೆ ಇನ್ನೂ ಕಾಲ ಬಂದಿಲ್ಲ. +ನೆಗಡಿಕಾರಕ ವೈರಸ್ಸುಗಳಲ್ಲಿ ಜಾತಿಗಳೆಷ್ಟು +ಎಂದು ತಿಳಿಯಬೇಕು. ಈ ವರೆಗೆ ಒಂಭತ್ತು +ಜಾತಿಗಳನ್ನು ಗುರುತಿಸಿದ್ದಾಗಿದೆ. ಹೆಚ್ಚಿನ ನೆಗಡಿ +ಗಳೆಲ್ಲಮೂರು ನಾಲ್ಕು ಜಾತಿಗಳಿಂದಲೇ ಆಗುತ್ತ +ವೆಂದೂ ಅವುಗಳನ್ನೆಲ್ಲ ಒಂದೇ ಚುಚ್ಚು ಮದ್ಮಿ ನಲ್ಲಿ +ಓಳಕೆಡಿಸಬಜಚುದೂ ಆಶಿಸ ಸಕ್ರಿ +_ ಈ ಘಟನೆಗಳು ಸ್ಯಾಲಿಸ್‌ಬರಿಯಲ್ಲಿ ಘಟಿಸು +ತ್ತಿದ್ದಾಗಲೇ ಲಂಡನ್ನಿನ ಉತ್ತರದಲ್ಲಿ, ಮ��ಲಿ +ಗುಡ್ಡದ ಇನ್ನೊಂಡು ಪ್ರಯೋಗಶಾಲೆಯಲ್ಲಿ +ಇತರ ಮಹತ್ವದ ಕೆಲಸ ಸಾಗಿತ್ತು. ಅಲ್ಲಿ ಡಾ. +ಅಲಿಕ್‌ ಐಜಾಕರೆಂಬ ತರುಣ ಸಂಶೋಧಕರು +ಮಾನವ ಶರೀರವು ವೈ ರಸ್ಸಿನಿಂದ ಆಕ್ರ ಮಿಸಲ್ಬ +ಟ್ಟೊಡನೆ ಅದನ್ನೆ ಚೂ ಪ್ರತಿಬಂಧಕ ಪೆ ಪ್ರೊ ಕ +ಟನ ದ್ರವ ವೊಂದನ್ನು ಉತ್ಪಾದಿಸುತ್ತದೆಂದು +ಜಕ್ಕ ಅದು ವೈ ಸಿ. ನ ಅಭಿವೃದ್ಧಿಗೆ +ಆತಂಕವೊಡ್ಡು ವ್ರದರಿಂದ ಅದಕ್ಕೆ ಬ +“ಇಂಟರ್‌ಫೆರಾನ್‌'ಎಂದು ಹೆಸ ರಿಟ್ಟ ಎ ಇದನ್ನು +ಶರೀರವು ದೊಡ್ಡ ಪ್ರ ಮಾಣದಲ್ಲಿ ಸ್ರವಿಸುವು +ದಿಲ್ಲ. ರಕ್ತ ದಲ್ಲಿ' ಕ್ಯ ಫೆ ಮಣವನ್ನು ವ +ಕೋಗಾಣುನಿಕೋಥಕ. ಜ್‌! ದ್ರ ವ್ಶ್ಳ +ಶೇಖರವಾಗುವವರೆಗೆ ಕೋಟಿಯ ಚಿಷ +ಕಾಯಲು ಬೇಕಾಗುವಷ್ಟು ಮಾತ್ರ ಇಂಟರ್‌ +ಫೆರಾನ್‌ ಉತ್ಪತ್ತಿ ಯಾಗುತ್ತ. ದೆ. ಸ ಸಾಕಷ್ಟು +ಪ್ರ ಮಾಣದಲ್ಲಿ. ಇಂಟರ್‌ಫೆರಾನ್‌ ಉತ್ಪತ್ತಿ ರ +ದಕೆ ಆಂಟಿಬಾಡಿಗಳ ಸಹಾಯವಿಲ್ಲದೆ “ವೈರಸ್‌ +ಆಕ ಕ್ರಮಣವನ್ನು ತಡೆಯಬಹುದಲ್ಲವೆ 1 1 ಆಗ +ಬಗಲಿ ದ ಬಯಸಿದ ನೆಗಡಿ ನಿರೋಧಕ +ಗುಳಿಗೆಯೆಂಬ ಮಾಯಾಮೃ ಗ ಕ್ಸ ಗೆ ಸಿಕ್ಕಿ ದಂ +ತಾದೀತಲ್ಲವೆ? ಇವೆರಡೂ ಪ ಪ್ರ ತ ಗಳಿಗೆ ಜೆ +ಉತ್ತರ 'ದೊಕೆಯುವ ಸಜ ಬ್‌ + +ರಸಾಯನ ಶಾಸ್ತ್ರಜ್ಞರ ತಂಡಗಳು ವೈರಸ್ಸ + + +ಮೊದಲು + + +೪೬ ಕಸ್ತೂರಿ, ಎಪ್ರಿಲ್‌ ೧೯೬೨ + + +ನ್ನೆದುರಿಸಲು ಶರೀರದ ಕೋಶಗಳು ಹೊರ +ಹೊಮ್ಮಿಸುವ ಈ ಮಾಯಕದ ಪದಾರ್ಥವನ್ನು +ಪ್ರತ್ಯೇಕಿಸಲು ಯತಿ ಸಿದಾಗ ಅದೊಂದು ಬಿಳಿ +ಪುಡಿಯೆಂದು ಸಿದ್ಧ ವಾಯಿತು. ದೊರೆತ ಅಲ್ಬಾಂಶ +ದ್ರವ್ಯವನ್ನು ಪ್ರಾ “ಗಳ ಮೇಲೆ ಪ್ರಯೋಗಿಸಿ +ದರು. ಬದದ ನಿದ್ರಾ ಸ್‌ ವೈರಸ್‌ +ಗಳಿಂದ ಗ್ರಸ್ತವಾದ ಇಲಿಗಳಿಗೆ ಇಂಟರ್‌ +ಫೆರಾನ್‌ ಕೊಟ್ಟಾಗ ಅವು ತತ್‌ಕ್ಷಣ ಚೇತರಿಸಿ +ಕೊಂಡವು. ವೈರಸ್‌-ನ್ಯುಮೋನಿಯಾ ಮೊದ- +ಲಾದ ಜಾಡ್ಕಗಳಲ್ಲೂ ಹೀಗೇ ' ಆಯಿತು. + + +(01660506 [0073 70681781101 ೩೧76 (7೩11518100 +1) ॥0₹/7155100. ೦8 1070 8೩0೩6088 121808 55001800 + + +:. 3610100-- 1೩70೩7) 19062). + + +ಪ್ರಯೋಗಶಾಲೆಯಲ್ಲಂತೂ ನೆಗಡಿಯ ವೈರಸ್ಸ- +ನ್ನೊಳಗೊಂಡು ಈ ವರೆಗೆ ಪರೀಕ್ಷೆಗೊಳಗಾದ +ಎಲ್ಲ ಜಾತಿಯ ವೈರಸ್ಸುಗಳ ಮೇಲೂ ಇಂಟಿರ್‌ + + +ಫ್ಲೆರಾನ್‌ ಫಲಕಾರಿಯಾಗಿದೆ. + + +ನೆಗಡಿ ಸಮಸ್ಯೆಯ ಅಂಶಗಳೆಲ್ಲ ಬಿಡಿಸಲ್ಪಟ್ಟಿ +ರುವುದರಿಂದ 'ಅದನ್ನು ಓಡಿಸುವ ಕಾಲ ಹತ್ತಿ +ರವೇ . ಇರಬಹುದು. ಸರ್‌. . ಕ್ರಿಸ್ತೋಫರ್‌ +ಆಂಡ್ರೂಸ್‌ ಹೇಳುತ್ತಾರೆ:. +ದಾರಿ ಹಿಡಿದಿದ್ದೇವೆಂದು +ಸುತ್ತಿದೆ.” 3 + + +೩116. 7೮೧11106 +1.6. (1070180 ' + + + + + +ಮಗುವಿನ ಮಾತು +ಪುಟ್ಟಮುಗು-- (ತಾಯಿಯೊಡನೆ) ದನದಿಂದ ಹಾಲು ಹೇಗೆ ಬರುತ್ತ + + +ದಮ್ಮ? + +ತಾಯಿ-.. (ಸರಿಯಾಗಿ +ಯಾವ ರೀತಿಯಲ್ಲಿ ಬರುತ್ತದೋ +ಸವಾಲು ಹಾಕಿದಳು. ಆ + + +ಉತ್ತರ ಹೇಳಲು ತಿಳಿಯದೆ) ನಿನಗೆ ಕಣ್ಣೀರು +ಹಾಗೆ ! ತಿಳಿಯಿತೇ? + + +ಎಂದು ಮಗುವಿಗೇ + + +ವಮುಂಗು೨- ಹಾಗಾದರೆ ದನ ಹಾಲು ಕೊಡಬೇಕಾದರೆ ಅದಕ್ಕೆ ಹೊಡೆ + + +ಬೇಕೇನವನ್ಮಾ?? + + +23 + + +ಎ ಬು ಸಚ್ಚಿ ಸ ಹೆಗಡೆ + + +೩ + + +ಸಮುದ್ರ ದಂಡೆಯ ಹತ್ತಿರ ಕುಳಿತ ತಾಯಿ ತನ್ನ ಸಣ್ಣ ಮಗುನಿಗೆ +“ಮಗೂ ಥಠೀನು ಜ್‌ ಉಸುಕನ್ನು ಜನರ ಕಡೆಗೆ ಜಾ?! `ಅವರ ಕಣ್��ಲ್ಲಿ. +ಉಸುಕು ಹೋಯಿತೆಂದರೆ, 1 ತ್ರಾಸಾಗುತ್ತದೆ. ನಿನಗೆ ಉಸುಕು ತೂರಲೇ + + +ಬೇಕೆನಿಸಿದರೆ, ನಿಮ್ಮಪ್ಪನ ಕಣ್ಣುಗಳಿಗೆ ನಸು? ಎಂದಳು. + + +4 + + +“ಮಗು ಸುಳ್ಳು ಹೇಳುವುದು ಬಲು ಕೆಟ್ಟದ್ದು. +ಯ ನಿನ್ನಷ್ಟ್ರಿದ್ದಾ ಗ ಎಂದೂ "ಸುಳ್ಳು ಹೇಳಂತ್ತಿರಲಲ್ಲ? + + +ವನ್ನೆ ಹೇಳಬೇಕು. + + +«ಹೌಡೇ !. ಹಾಗಾದರೆ, ಅಪ್ಪಾ + + +ಸಂಳು ಹೇಳಲು ಆರಂಭಿಸಿದಿರಿ?? + + +ಎ..ಶಿ/ ಜಿ, ಪ್ಯಾಟಿ + + +2 +ಯಾವಾಗಲೂ ನಿಜ + + +ನೀವು ಎಷ್ಟು 'ವರ್ಷದೃವರಾಜತೇಕೆ + + +“ನಾವು ಸರಿಯಾದ ' +ನಮಗೀಗ ಅನಿ... ` + + + + + +ಠಾಜು ಸೊಛ ಎಣೆ + + +ಅಮೂಂವಾಗಿದೆ + + +ಟೆ ಮೆಚ್ಚಿ ತಿನ್ನುವ ಕಾಜು (ಗೋಡಂಬೆ- +ಗೇರುಬೀಜ)ವಿನ ನಿರ್ಯಾತದಿಂದ ಭಾರತವು +ದೊಡ್ಡ ಪ್ರಮಾಣದಲ್ಲಿ ವಿದೇಶಮಿನಿಮಯ ಗಳಿ +ಸುತ್ತದೆಂದು ಬಲ್ಲಿರಿ. ಆದರೆ ಘಾಟನು ಬೀರುವ +ಆದರ ಸೊಟ್ಟಿ(ಚಿಪ್ಪೆ)ಯೂ ಅಮೂಲ್ಯ ಪದಾಠ್ಕ +ವೆಂದೂ ವರ್ಷಕ್ಕೆ ಅದರ ಎಣ ಯ ನಿರ್ಯಾತ +(ರಫ್ತು)ದಿಂದ ರೂ. ೬೦ ಲಕ್ಷಗಳು ದೊರೆಯುತ್ತ- +ವೆಂದೂ ಎಲ್ಲರಿಗೂ ಗೊತ್ತಿರಲಿಲ್ಲ. 11 +ಹೆಚ್ಚಾಗಿ ಇಂಥದೇ ಪದಾರ್ಥ ನ್ನು ಪ್ರಯೋಗ +ಶಾಲೆಯಲ್ಲಿ ತಯಾರಿಸಲ: ಪಾಶಾ ತ ರಾಷ್ಟ್ರಗಳು +ಬಹಳ ಪ ಪ್ರೈ ಪ್ರಯತ್ನಪಡುತ್ತಿವೆ 1 ಆಶ್ಚ ರೈ +ಸೆರವಾದಕೂ ನಜ ಸಂಗತಿ +ಭಾರತವು ವರ್ಷಕ್ಕೆ ೬,೦೦೦ ಟನ್‌ ಕಾಜು +. ಎಣ್ಣೆ ತಯಾರಿಸುತ್ತದೆ. ಅದರಲ್ಲಿ ತ೫೦೦ ಟಿನ್‌ +ವಿದೇಶಗಳಿಗೆ ಹೋಗುತ್ತದೆ. ಮೈಸೂರು, +ಕೇರಳ, ಆಂಧ್ರ ಪ್ರದೇಶಗಳಲ್ಲೇ ಇದರ ಬಹು +ಭಾಗ ಉತ್ಪಾ ದನೆ ಯಾಗುತ್ತ ಡೆ +ಗೂ? ಲ್ಲಿ ಸ್ಟ್ರಾಡ್ಜ ಕನು ಈಥರ್‌ ಎಂಬ +ಇಹಿಯೊಡನೆ ಕಾಜು ಸೊಟಿ ಗಳನ್ನು ಕುದಿಸಿ +ಮೊಟ್ಟ ಮೊದಲು ಎಣ್ಣೆ ತೆಗೆದಂದಿನಿಂದ. ಅನೇಕ +ವಿಜ್ಞಾ ನಗಳು ಅದರ ಬಗ್ಗೆ ಸಂಶೋಧನೆ :-ನಡೆಸಿ +ದರು” ಕುಹೇಮನ್‌, ಏಳ್ಳೆ ಗ ಎಂ.ಪಟೀಲ, + + +ಪ್ರೊ. ಢಾಎ”ಸನ ರನ್ನು ಹೆಸರಿಸಬಹುದು. +ತಿನಲು ಬಾರದ ಚರ್ಮಕ್ಕೆ ತಗಲಿದಕೆ: ಉರಿ +ಯುವ, ಕಪ್ಪೆ ಬಣದ ಈವಎಣೆ ್ಲಿಯಲ್ಲಿರುವ + + +ರಾಸಾಯನಿಕ ದ್ರಪ್ನಗಳನ್ನು ಪ್ರ ಥಕ್ಕ ರಿಸಿ ಅವು +ಗಳ ಉಪ ಫಯೋಗವನೆ ನ್ನು ಜು ಅದಕ್ಕೆ +ಮಹತ್ವ ತಂದುಕೊಟ್ಟ ವರು ಕೊಲಂಬಿಯ ವಿಶ +ವಿದ್ಯಾ ರಿಯದ ಪೊ 'ಡಾವ್‌ಸ ನ್‌-ಮತ್ತು ಆವರ + + +೪೭ + + +೯ ವ +ಪ್ರೊ. ಎಸ್‌. ಐ. ಷಾಹೀಲ, ಎಂ. ಎಸ್‌ಸಿ. + + +ಪ್ರೊ. ಎಸ್‌. ಐ. ಪಾಟೀಲರು ಕರ್ನಾಟಕ +ವಿಶ್ವವಿದ್ಯಾಲಯದ ಎಂ. ಎಸ್‌ಸಿ. ಪದವೀಧರ +ರಿದ್ದು ೧೯೫೯ ರಲ್ಲಿ ಪ್ರಥಮ ವರ್ಗದಲ್ಲಿ ಪ್ರಥಮ +ಸಾನ ಪಡೆದು ಆ ಪದವಿ ಸಂಪಾದಿಸಿದವರು. + + +ಸವಯನ ರಸಾಯನ ಶಾಸ, ಅವರ ವಿಷಯ + + +ವಾಗಿದೆ. ಈಗ ಅವರು ದಾವಣಗೆರೆಯ +ಡಿ.ಆರ್‌. ಎಂ. ಕಾಲೇಜಿನಲ್ಲಿ ಪ್ರಾಧ್ಯಾಪಕ +ರಾಗಿದ್ದಾರೆ. ಕಾಜು ಸೊಟ್ಟಿ ಎಣ್ಣೆ ಯಲ್ಲಿ +ಅನರು , ಮಹತ್ವದ ಸಂಕೊಟಧನೆಗಳನ್ನು +ಮಾಡಿರುವರು. + +ಸಹೋದ್ಯೋಗಿಗಳು. + + +ಕಾಜು ಸೊಟ್ಟಿ ಎಣ್ಣೆಯಲ್ಲಿ ಸೇಕಡಾ ೧೦ +ಪಾಲು ಕಾರ್ಡೊ(ಲ್‌ ಮತ್ತು೯೦ ಪಾಲು ಅನಾ +ಕಾರ್ಡಿಕ್‌ ಆಮ್ಲ ಇರುತ್ತ ವ್ರ ಊರ್ಧ್ವಪಾತನ +(6151113110. ಕ್ರಿಯೆ :ಗೊಳಪಡಿಸಿದರೆ ಕಪ್ಪು +ಬಣ್ಣದ ಈ ಅಗ್ಗ ಬೆಳೆಯ ಎಣ್ಣೆಯಿಂದ “ಸಾರ್ಡೆ +ನಾಲ್‌” ಎಂಬ. ತಿ��ಿಹಳದಿ ಬಣ್ಣದ ಅಂದವಾದೆ + +ಪ್ರವಾಹಿ ಸಿಗುತ್ತದೆಂದು ವಿಜ್ಞಾ ನಿಗಳು ಕಂಡರು. +ನಡಿ ಬಲು ಅಮೂಲ್ಯ ರಾಸಾಯನಿಕ. + +ಈ ಮೂರೂ ಪದಾರ್ಥಗಳ ರಾಸಾಯನಿಕ +ಶ್ರೇಣಿಯು (೦1527) ಅಪೂರ್ಣವಾಗಿದೆ. +ಆದ್ದರಿಂದ ಉಷ್ಣತೆಗೊಳಪಟ್ಟಕೆ.. ವಾಯು +ಶೋಷಣಕ್ರಿಯೆ ಪರಿಣಮಿಸಿ ಅವುಗಳಿಂದ ಘನ +ಪದಾರ್ಥಗಳು ತಯಾರಾಗುತ್ತವೆ. ವಿಜ್ಞಾ ನಗಳು +ರಾಸಾಯನಿಕ 4 ಫ್ರಯೆಗಳನ್ನು ಪ್ರಯೋಗಿಸಿ +ಇತರ ರಾಸಾಯಸಕಗಳೊಡನ ಸಂಯೋಗಿಸಿ +ಇಂ ಅಸಂಖ್ಯ ಹೊಸ ಉಪಯುಕ್ತ + +ಸು ಗಳನ್ನು ಉತ್ಪಾದಿಸಿದ್ದಾ ಕೆ. ಔಡಲೆಣ್ಣೆ, + + +೪೮ ಕಸ್ತೂರಿ, + + +ಅಗಸೆ ಎಣ್ಣೆ, ಕುಸುಬಿ ಎಣ್ಣೆ ಗಳಿಂದ ತಯಾರಿ +ಸಿದ ಆಮ್ಚ, ಗಳು, ಫೋರ್ಮಾಲ್‌ ಡಿಹೈಡ್‌, +ಪುರ್ಪರಾಲಾ, ಹೆಕ್ಸಾಮಿಥಿಲೀನ್‌ ಟಿಟ್ರಾ ಮೈನ್‌ +ಮುಂತಾದವುಗಳನ್ನು. ಶ್ರ ಕ್ರಿಯೆಯಲ್ಲಿ ಸ +ಯೋಗಿಸ ಲಾಗುತ್ತದೆ. + +ಕಾಜಿನ ಸೊಡಿ' ಎಣ್ಣೆ ಯಿಂದ ನಿರ್ಮಿಸಲಾಗು +ತ್ತಿರುವ ಪದಾರ್ಥಗಳು `ೆ ಭವಿಧ್ಯಪೂರ್ಣವಾಗಿವೆ. +ಅನೇಕ ತರದ ಬಣ (ಪೆಯಿಂಡಳ)ಗಳು ರೇಜಿನ್‌ +ಗಳು, ವಾರ್ಸಿಶ್‌ಗಳು, ಬೆಡಗಿನ ಮೆರುಗೆಣ್ಣೆ +ಗಳು ಇದನ್ನು ಪಯೋಗಿಸಿ ತಯಾರಾಗುತ್ತವೆ. +ಇವುಗಳ ಪ ಪ್ರಯೋಜನಗಳನ್ನು ಹೆಚ್ಚಿ ಗೆ ಹೇಳುವ +ಅಗತ ಸ್‌ ಇಲ್ಲ. ಮರದ ಸಾಶಾನುಗಳು, +ಗೋಡೆ, ಕಬ್ಬಿಃ ಣ ಮೊದಲಾದ ಲೋಹಗಳ +ಹೊರಮೈ ಯನ್ನು ಇವು. ರಕ್ಷಿಸುವುದಕೊಡನೆ +1 ಬಾಹ್ಯಾಲಂಕಾರವನ್ನೂ ಹೆಚ್ಚಿಸುತ್ತ ವೆ. +ಮೇಲ್ಮೈಯನ್ನು ರಕ್ಷಿಸಿದರೆ ಎಲ್ಲವನ್ನೂ ರಕ್ಷಿಸಿ +ದಂತೆಯೆ ಎಂದು ಇಂಗ್ಲಿಷ್‌ ನಾಣ್ಮುಡಿಯಿದೆ. +ಇದಕ್ಕೆ ಕಾಜು ಸೊಟ್ಟಿ ಎಣ್ಣೆ ಬಹಳ ಸಹಾಯಕ +ಗದ! + +ನೀರು, + + +ಸಮುದ್ರದ ನೀರು ಗಂಧಕಾಮ್ಸ. + + +ಅಲ್ಕಲಿ ಮತ್ತು ಕ್ಪಾರಗಳ ದ್ರಾವಣ, ಟರ್ಪೆ್‌ಂ' + + +ಟೈನ್‌, ಮದ್ಯಾ ರ್ಕ, ಪೆಟ್ರೊ ೮” ಖಂತಾದವು +ಗಳಿಂದ ಹಡಂರತ ಬಣ್ಣಗಳಿಗೋಸ್ಕರ ಕಾಜು +ಎಣ್ಣೆಯನ್ನೇ ಉಪಯೋಗಿಸುತ್ತಾರೆ. ನೆಯ್ಸೆ +ಯಂತ್ರಗಳಲ್ಲಿರುವ ಬಾಬಿನ್ಕ, ಪ್ರಯೋಗ +ಶಾಲೆಗಳಲ್ಲಿನ ಮೇಜುಗಳು, ಹಡಗು-ದೋಣಿ +ಗಳು, ರೇಲುಕಂಬಿಗಳ ಕೆಳಗಿರುವ ಮರದ +ತುಂಡುಗಳಿಗೆ ಇಂಥ ಬಣ್ಣಗಳನ್ನೆ ಹಚ್ಚುತ್ತಾರೆ. +ನೀರು, ಪೆಟ್ರೋಲ್‌, ಏರ್ಪೆಂಟೈನ್‌, ಮದ್ಯಾರ್ಕ +ಮುಂತಾದವುಗಳನ್ನು ಸಂಗ್ರಹಿಸಿಡುವ ಪಾತ್ರೆಗಳ +ಅಂತರಾಚ್ಛಾದನಕ್ಕೂ ಪ್ರ ಬಣ್ಣಗಳನ್ನು ಹಚ್ಚ +ಲಾಗುತ್ತದೆ. ಇವುಗಳನ್ನು ಹಚ್ಚಿದರೆ ಲೋಹ +ಗಳು ಜಂಗು ತಿನ್ನುವುದಿಲ್ಲ, ಮರದ ಸಾಮಾನು +ಗಳು ಬೂಸರ ಅಥವಾ ಕೃಮಿಗಳ ಕಾಟದಿಂದ +ನಾಶವಾಗುವುದಿಲ್ಲ. + +ವ್ಯವಹಾರ ದೈ ದೃಷ್ಟ ಯಿಂದ, ಟನ್ನಿಗೆ ರೂ.೪೦೦ +`ರಿಂದ ೮೦೦ ವರೆಗ 'ಚಿಲೆಯಿರುವ ಕಾಜು ಸೊಟ್ಟಿ +ಎಣ್ಣೆ ಅತಿ ಅಗ್ಗ ವಾದ ತೈ ಲಗಳಲ್ಲೊ ಂದೆಂಬುದು + + +ಕಿ +ಬಎಲ್ರಲ್‌ ೧೯೬೨ + + +ಸಂಶೋಧಕರನ್ನು ಆಕರ್ಷಿಸಲು ಒಂದು ಕಾರಣ +ವಾಗಿದೆ. ಸದ್ಯಕ್ಕೆ ಕಾಜು ಸುಲಿಯುವ ಕಾರ್ಹಾನೆ +ಗಳಲ್ಲಿ, ಕಾಜುವನ್ನು ಹೊರತೆಗೆದ ಮೇಲೆ +ಸೊಟ ಗಳನ್ನು ಕಪ್ಪು ಗುವ ವರೆಗೆ ಕಾಯಿಸಿ +ವ್ರ ಎಣ್ಣೆ ಹೊರದೆಗೆಯುತ್ತಾ ಕೆ. ಸೊಟಿ ಯಲ್ಲಿ +ಸೇಕಡಾ ೧೨ ರಿಂದ ೩೫ ವರೆಗೆ ಎಣ್ಣೆ ಇರುತ್���ದೆ. +ಆದರೆ ಎಣ್ಣೆ ತೆಗೆಯಲು ಉಪಯೋಗಿಸ ಸುವ +ಪದ್ಧ ತ್ರಿ ಅಷ್ಟು ಸಗ ಕೆ ರಿಂದ ಇದ +ರಿಂದ ಸಿಗಬಹುದಾದಷ್ಟು ಎಣ್ಣೆ ಸಿಗುತ್ತಿಲ್ಲ. +ಆಧುನಿಕ ಪದ್ಧ ತಿಗಳನ್ನು ಪಯೋಗಿಸಿದರೆ ಭಾರತ +ದಲ್ಲಿ ವರ್ಷಕ್ಕೆ ೩೩,೦೦೦ ಟನ್‌ ಎಣ್ಣೆ ತೆಗೆಯ +ಬಹುದೆಂದು ನ] + +ಸದ್ಯ ಕೈ ಅತಿ ಮಹತ್ವ ದ್ಮಾದ ಕಾಜು ಸೊಟ್ಟಿ +ಎಣ್ಣೆ ಗುತ್ತಿಗೆ ಭಾರತಕ್ಕೇ ಇದೆ. ಇದು +ಬಹುಭಾಗ ವಿಡೇಶಗಳಿಗೆ ಹೋಗುತ್ತದೆ. ಆದಕೆ +ಇದರಿಂದ ಸಂತುಷ್ಟ ರಾಗಿ ಸುಮ ಬನಿರುವಂತಿಲ್ಲ. +ವೈ ಜ್ಲಾ ನಿಕಪ್ಪ ಪ್ರ ಪಂಚದಲ್ಲಿ ಮುಂದುವರಿದ ವಿದೇಶ +ಸ ಸಂಶೋಧನೆಯಿಂದ ಇದಕ್ಕೆ ಪ್ರತಿ ಪದಾರ್ಥ +ವೊಂದನ್ನು ಕಂಡು ಡಯಟ! ದು. ಆ ಮೇಲೆ +ಅವು ನಮಿಂದ ಈ ಎಣ್ಣೆ ಕೊಳ್ಳದಿರಬಹುದು. +ಆದ್ದರಿಂದ ಕಾಜು ಸೊಟ್ಟಿ ಎಣ್ಣೆ ಯ ಉಪ +ಯೋಗವನ್ನು ಸ್ವದೇಶಗಳೆ. ( ಹೆಚ್ಚಿಸಬೇಕೆಂದು +ಭಾರತದ ವಿಜ್ಞಾ ನಿಗಳು ತುರುಸಿನಿಂದ ಪ್ರ ಪ್ರಯತ್ನಿ +ಸುತ್ತಿ ದ್ಹಾರೆ. "ಭಾರತದಲ್ಲಿ ಕಾಜ 11 +ಅವ್ಲು ದಂಥ ರಾಸಾಯನಿಕಗಳು ದೊಡ್ಡ ಪ್ರಮಾ +ಣದಲ್ಲಿ ತಯಾರಾಗುತ್ತಿಲ್ಲ. ಆದರೆ ಆದನ್ನು +ಹೋಲುವ ದ್ರ ವ್ಯ ಗಳು ಸ್‌ ಕಾಜು ಸೊಚ್ಚಿ ಎಣೆ, +ತಯಾರಾಗುತ್ತೆ ಬ ಸುದ ವವೇ. 'ಿದನ್ನು +ಉಪಯೋಗಿಸಿಕೊಳ್ಳು ವ ಮ್ದ ರ್ಗ ಗಳ ನು +ಶೋಧಿಸಲು ಸಂಶೋಧನ ಮಂದಿರಗಳು ಯತ್ನಿ +ಸುವುದಗತ್ಯ. ವೈ ಜಾ ನಿಕ ಮತ್ತು ಔದ್ಯಮಿಕ +ಸಂಶೋಧನ ಚಪ! ಜವು) ಹ್ಮ ದರಾಬಾದಿ +ನಲ್ಲಿ ನಡೆಸುತ್ತಿರುವ ಪ್ರಾದೇಶಿಕ ಸತೋಟ॥ +ಪ ಬ ಯಾ ಚು ಸಂಶೋಧನಗಳನ್ನು +ನಡ ಸುತ್ತಿದೆ. ಪ್ರಸ್ತುತ ಲೇಖಕನು ಕಾಜು +ಸೊಟ್ರಿ ಎಣ್ಣೆಯ. ರಾಸಾಯನಿಕ ಸಂತೋಧನ +ಕಾರ್ಯದಲ್ಲಿ ದುಡಿದಿದ್ದಾನೆಂದು ತಿಳಿಸಲು +ಸಂತೋಷವಾಗುತ್ತದೆ. 3 + + +"ಪವ ಹಿಡಿಸಿದ + + +ನಿದೇಶಗಳಲ್ಲಿರುವ ನಮ್ಮ +ನಿದ್ಯಾರ್ಥಿಗಳ ಚರೈ +ಆದರ್ಶವಾಗಿಲ್ಲ + + +* ಚ ಟ್‌ + + +ಬಿಳಿಯರ ದೃಷ್ಠಿಯಲ್ಲಿ + + +ಭಾರತೀಯ ವಿದ್ಧಾರ್ಥಿಗಳು + + +(ಸ ಕವೂಂದರಲ್ಲಿ ಸುಮಾರು ೩,೦೦೦ +ಭಾರತೀಯ ಎದ್ಯಾರ್ಸಿಗಳಿದ್ದಾರೆ. ಯುರೋಪ" +ಮತ್ತು ಅಮೇರಿಕಗಳಲ್ಲಿ ಉಚ್ಚಶಿಕ್ಷಣ ಪಡೆದ +ಸುಮಾರು೪,೦೦೦ ಭಾರತೀಯರು ಕೆಲಸಮಾಡು +ತ್ತಿದ್ದಾರೆ. ಇವರೆಲ್ಲ ಅಲ್ಲಿಯೆ ಸ್ಥಾಯಿಯಾಗಿ +ದ್ಹಾರೆ ಇಲ್ಲವೆ ಆಗುವ ಪ್ರಯತ್ನದಲ್ಲಿದ್ದಾರೆ. ಅವ +ರಲ್ಲಿ ಹೆಚ್ಚಿನವರಿಗೆ ಭಾರತಕ್ಕೆ ಮರಳುವ ಇಚ್ಛೆ +ಇಲ್ಲ. ಅವರಿಗೆ ಅವರದೇ ಆದ ಸಮಸ್ಯೆಗಳೂ +ಇವೆ ಎನ್ನಿ. + +ಭಾರತೀಯ ವಿದ್ಯಾರ್ಫಿ ಗಳಲ್ಲಿ ಮೂರು ಬಗೆ +ಯನ್ನು ಹೇಳಬಹುದು. ಟೆಕ್ತಿಕಲ ಕೋ ಆಪ- +ರೇಶನ್‌ ಮಿಶನ್‌ ಅಥವಾ "ಏ. ಆಯು. ಸಿ' +ಗಳ ಆಧಾರದಿಂದ, ಕೆಲವೊಂದು ಫೌಂಡೇಶನ್ನು +ಗಳ ಸಹಾಯದಿಂದ ವಿದೇಶಗಳಿಗೆ ಹೋಗಿರು +ವವರು ಒಂದು ಬಗೆ. ಇವರಲ್ಲಿ ಹೆಚ್ಚಿನವರು +ವೈಜ್ಞಾನಿಕ ಅಥವಾ ತಾಂತ್ರಿಕ ಶಿಕ್ಷಣ ಪಡೆ +ಯಲು ಹೋಗುವವರಾಗಿದ್ದಾರೆ. ಇಂಥ ಒಬ್ಬ +ಭಾರತೀಯ ಎದ್ಯಾರಿಯ ಮೋಜನ ಕಥೆಯೊಂ- +ದನ್ನು ಹೇಳುತ್ತಾರೆ. ಆತ “ಫುಲ್‌ಬ್ರಾಯಿಟ೯' +ಶಿಷ್ಯವೃತ್ತಿಯ ಕಚೇರಿಗೆ ಹೋಗಿ “ಸ್ವಾಮಿ, +ನಿಮ್ಮಲ್ಲಿ "ಫುಲ್‌ಬ್ರಾಯಿಟ' ಶಿಷ್ಯವೃತ್ತಿ ಉಳಿ + + +ಡಾ. ಪ್ರ���ಾಕರ ವರಾಚವೆ + + +ದಿರದಿದ್ದರೆ ನನಗೆ "ಹಾಘ್‌ಬ್ರಾಯಿಟ್‌' ಶಿಷ್ಯ- +ವೃತ್ತಿಯನ್ನಾದರೂ ಕೊಡಿಸಿ” ಎಂದನಂತೆ. ಈ +ಶಿಷ್ಯವೃತ್ತಿಗಳು ಅನೇಕ ಬಗೆಯಾಗಿವೆ. ಕೆಲವು +ಸೇೇವಲ ಎದೇಶಗಳಲ್ಲಿ ಓದುವ ಖರ್ಚನ್ನಷ್ಟೆ +ಕೊಡುತ್ತವೆ. ಕೆಲವು ಪ್ರವಾಸ ವೆಚ್ಚವನ್ನೂ +ಜೊತೆಗೆ ಕೊಡುತ್ತವೆ. ಕೆಲವು ಬೇರೆ ಬೇರೆ +ವಿಶ್ವವಿದ್ಯಾಲಯಗಳಲ್ಲಿ ರಿಸರ್ಚ್‌ ಅಸಿಸೆ ಟಾ +ಅಥವಾ ಫೆಲೋಶಿಪ್‌ಗಳ ರೂಪದಲ್ಲಿ ಶಿಷ್ಯವೃತ್ತಿ +ಯನ್ನ್ನೀಯುತ್ತವೆ. ಭಾರತೀಯ ವಿದ್ಯಾರ್ಫಿಗಳು +ಈ ಎಲ್ಲ ಬಗೆಯ ಸಹಾಯವನ್ನೂಪಡೆಯುತ್ತಾರೆ. +ಕಾರಣವೆಂದಕ್ಕೆ ಭಾರತೀಯ ಎದ್ಯಾರ್ಸಿ ತುಂಬ +ಆಜ್ಞಾಧಾರಕನೂ ಸರಳನೂ ಪಾಪಭೀರುವೂ +ತಂಟಿ_-ಜಗಳ ಮಾಡದವನೂ ಪರಿಶ್ರಮಿಯೂ +ಅಲ್ಪಸಂತುಷ್ಟನೂ ಆಗಿರುತ್ತಾನೆ. ಮತ್ತು ಕೆಲವು +ವೈಜ್ಞಾನಿಕ ಕ್ಷೇತ್ರಗಳಲ್ಲಿ ಅವನ ಜ್ಞಾನವೂ +ಚೆನ್ನಾಗಿರುತ್ತದೆ. ಆತನಿಗೆ ಇಂಗ್ಲೀಷು ಚೆನ್ನಾಗಿ +ಬರುತ್ತದೆ. ಕೊರಿಯಾ, ಜಪಾನ್‌ ಅಥವಾ +ಮಧ್ಭಪೂರ್ವದೇಶಗಳಿಂದ ಬರುವ ಎದ್ಯಾರ್ಚಿಗಳಿಗೆ +ವ್ರ ಅನುಕೂಲವಿರುವುದಿಲ್ಲ. , + +ಮೊದಲನೆ ಬಗೆಯ ವಿದ್ಯಾರ್ಫಿ ವಿಶ್ವವಿದ್ಯಾ +ಲಯದ ಕೇಂಪಸನಲ್ಲಿ ಒಂದು ಅಗ್ಗದ ಕೋಣೆ + + +"ಜ್ಞಾನೋದಯ? ದಿಂದ + + +11 6-7 + + + + + +ರ್ಳ + + +೫೦ ಕಸ್ತೂರಿ, ಎಪ್ರಿಲ್‌ ೧೯೬೨ + + +ಯನ್ನು ಬಾಡಿಗೆಗೆ ಹಿಡಿಯುತ್ತಾನೆ. ಅಲ್ಲಿ ಅಡಿಗೆ +ಮಾಡಿಕೊಳ್ಳು ವ ಅನುಕೂಲವೂ ಇರುತ್ತ ದೆ. ಈ +ಕೋಣೆಯ ಲ ನಾಲ್ವರು ಪಟ್ಟೀಲಕೊ ನಾಲ್ಕರು +ರಾವ್‌ರೊನನಾಲ್ವರು "ನೀನರೊ (ಬಹುಶಃ ಚ +ಭಾಷೆ ಳು ಪ್ರದೇಶದವಕೇ ಒಟ್ಟಾಗಿರು +ತ್ತಾರೆ) ಒಟ್ಟಿಗಿರುತ್ತಾ, ಕ ಅಡಿಗೆಯನ್ನು ತಾವೇ +ಮಾಡಿ ಕೊಳ್ಳು ತ್ತಾರೆ. ಹಗಲು ರಾತ್ರಿ ಲೈಬ್ರ +ರಿಗೊ ಲೆಬೊಕೇಟಂಗೊ ಹೋಗಿ ಬ ಗು +ತ್ತಿರುತ್ತಾರೆ. ಉಳಿದ ಸಮಯದಲ್ಲಿ ಓದು ಬರ +ಹದ ಮಾತು ನಡೆಯುತ್ತದೆ. ಈ ಜನ ಬಿಡುವಿನ +ಸಮಯದಲ್ಲಿ ಏನಾದರೂ ಕೆಲಸಮಾಡಿ. ಹಣ +ಸಂಪಾದಿಸಿ. ಮನೆಗೆ ತಳಿಸಿಕೊಡುತ್ತಾರೆ. +ಹೋಳಿ, ದೀಪಾವಳಿಯಂಥ ಹಬ್ಬದ ದಿನಗಳಲ್ಲಿ +ಇಂಡಿಯ ಅಸೋಸಿಯೇಶಕನ್ನಿನಲ್ಲಿ ಸಂಸ್ಕೃತಿಯ +ಎರಡು ಮುಖ್ಯ ಅಂಗಗಳೆರಿಸುವ ಊಟಿ +ಸಂಗೀತ ಕಾರ್ಯಕ್ರ ಮಗಳನ್ನು ವಿದೇಶೀಯರಿ +ಗಾಗಿ ಏರ್ಪಡಿಸುತ್ತಾರೆ. ಆಗೀಗ ಗಾಂಧಿ- +ರವೀಂದ್ರ ಜಯಂತಿಗಳನ್ನಾಚರಿಸುತ್ತಾರೆ. +ಕೆಲವು ಸಲ ಆ ವಿಷಯಕವಾದ ಚಿಕ್ಕ ಪುಟ್ಟ +ಸಂಸೆ ಗಳಲ್ಲಿ ಅಧಿಕಾರಸ್ಥಾ ನ ಪಡೆಯಲು "ಮ +ತಮ್ಮೊ ಳಗೆ ಬಡಿದಾಡುತಾ ರೆ. + +ಎರಡನೆಯ ಬಗೆಯ ಭಾರತೀಯ ಎದ್ಕಾರ್ಬಿಗ +ಳದು ತೀರ ಬೇಕರೆರೀತಿ..ಇವರು ಅಭ್ಯಾಸಕ್ಕೆಂದು +ಲಂಡನ್‌ ಅಥವಾ ಅಮೇರಿಕಗಳಿಗೆ ಹೋಗದೆ +ತಮ್ಮ ಭಾಗ್ಯವನ್ನರಸಲು ಹೋಗುತ್ತಾರೆ. ಇಂಥ +ಸಾಹಸಿಗರ ಸಂಖ್ಯೆಯೇನೂ ಕಡಿಮೆಯಿರುವು +ದಿಲ್ಲ. ಇವರು ಯಾರಿಂದಾದರೂ ಸಾಲ ಪಡೆದು +ಹಡಗಿನಲ್ಲಿ ವಿದೇಶಕ್ಕೆ ಹೋಗಿ ಅಲ್ಲಿ ತಮ್ಮನ್ನು +ವಿದ್ಯಾರ್ಥಿ ಪ್ರಪಂಚದಲ್ಲಿ ಸೇರಿಸಿಕೊಳ್ಳುತ್ತಾರೆ. +ಮೊದಲೇ ಪತ್ರವ್ಯವಹಾರ ಮಾಡಿ ಯಾವುದಾ +ದರೂ ವಿಶ್ವವಿದ್ಯಾಲಯದಲ್ಲಿ ರಿಸರ್‌ ಅಸಿಸ್ಟೆಂಟ್‌ +ಅಥವಾ ಅ��ಥದೆ ಇನ್ನಾವುದಾದರೂ ಕೆಲಸವನ್ನು +ದೊರಕಿಸಿಕೊಳ್ಳುವವರೂ ಇದ್ದಾರೆ. ವಿದೇಶಗ +ಳಿಗೆ ಹೋದ ಮೇಲೆ ಅಲ್ಲಿ ದೈನ್ಯವೇ ಮೂರ್ತಿ +ವೆತ್ತುಬಂದವರಂತೆ ಬಾಯಿ ಬಾಯಿ ಬಿಡುತ್ತಾರೆ. + + +"ನಾವು ಬಡದೇಶದವರು. +ಭೇದ ಬಹಳ. ನಮ್ಮನ್ನು ಅಸ್ಪ ಶ್ಯಕೆಂದು ತಿರಸ +ರಿಸಿ ನಮ ನ್ನು ಅವ-ಮಾನವರಂತೆ ನಡೆಸಿಕೊ +ಳ್ಭು ವರಾದ್ರೆ ಸ್ರ ನಾವು ಇಲ್ಲಿಯೆ ಇರಬಯಸಿ +ದ್ದೆ "ವೆ ಚ ಎಂದೆಲ್ಲ ಬಡಬಡಿಸುತ್ತಾ ರೆ, ಇನ್ನು ಕೆಲ +ವರು ಏನಕೇನ ಪ್ರಕಾರೇಣ-- ತಾ [ಳನ್ನು + + +ನಮ್ಮಲ್ಲಿ ಜಾತಿ + + +ನೋಡಿಕೊಂಡು, ಬಚ್ಚ ಲು ಮನೆ ಬಂ + + +ಗಳನ್ನು ತೊಳೆದು, ಟ್ಕೂ ಶನ್‌-ಲೆಕ ಸರ್‌ಗಳನ್ನು +ಕೆ ಮಾಂಸದ ಕಾರಖಾನೆಗಳಲ್ಲ ರಾತ್ರಿ ಕು +ಪಹರಿದಾರರಾಗಿ, ವಿದೇಶೀ ಮಹಿಳೆಯರಿಗೆ ಸ +ತೀಯ ನೃತ್ಯ ಮತ್ತು ಯೋಗಗಳ ಪಾಠ ಹೇಳಿ +ಹಣ ಸಂಪಾದಿಸುತ್ತಾರೆ. ಇವರು “ಜೀಹಾಂ' +ವೃತ್ತಿಯಲ್ಲಿ ನಿಪುಣರಿದ್ದು ಬಿಳಿಯರದೆಲ್ಲ ಚೆನ್ನ, +ಭಾರತೀಯರದೆಲ್ಲ ಹೊಲಸು ಎಂಬ ಮನೋ +ಭಾವದವರಾಗಿರುತ್ತಾರೆ. + +ಮೂರನೆಯ ಬಗೆಯವರೆಂದಕೆ ಶಿ ಶ್ರೀಮಂತರ +ಮಕ್ಕಳು. ಇವರು ತಮ್ಮ "ಕರಿಯರ್‌ ಅಥವಾ +"ಬಿಜಿನೆಸ್‌' ಗಳ , ಅಭಿವೃದ್ಧಿ ಸಾಧಿಸಲೆಂದು +ಹೋಗುತ್ತಾರೆ. ವಿದೇಶಗಳಲ್ಲಿ ಪಡೆಯಬೇಕಾದ + + +ಶಿಕ್ಷಣದಲ್ಲಿ ಒಂದಿಷ್ಟನ್ನು ಮೊದಲೇ ಸ್ವದೇಶದ +ತೆ ಬ್ಬು ಗಳಲ್ಲೊ ಸ ಅರ್ಧಾಂಗ್ಲ ಇಹ +ಯಿಟಿಗಳಲ್ಲಯಾ ಪಡೆದಿರುತ್ತಾರೆ... ಹಡಗು + + +ಅಥವಾ ವಿಮಾನಗಳ ಪ ಪ್ರವಾಸ ಮಾತ್ರದಿಂದಲೇ. +ಇವರ ಎಿಧಿ- ನಿಷೇಧಗಳು ಕರಗತೊಡಗುತ್ತವೆ. +ಎಲ್ಲರೂ--ಉಚ್ಚಕುಲದ ತರುಣ ತರುಣಿಯರು +ಕೂಡ- -ಊಟಿ-ಉಡಿಗೆ, ಮಾತು-ಕತೆ, ಎಲ್ಲವು +ಗಳಲ್ಲಿಯೂ ಆದಷ್ಟು ಬೇಗ ಪಕ್ಕಾ ಬಿಳಿಯ +ರಾಗಲು ಪ್ರಯತ್ನಿಸುತ್ತಾರೆ. ವಿದೇಶೀ ನೃತ್ಯ, +ವಿದೇಶಿ ಉಡುಪೆ, ಊಟ ಮುಂತಾದವೆಲ್ಲ ಇವ +ರಿಗೆ ಅನಿವಾರ್ಯವಾಗಿಬಿಡುತ್ತವೆ. ಭಾರತೀಯರು +ಕಪಣರು, ಪೆರಾತನ ಕಾಲದವರು, ಪ್ರಗತಿ +ಬಯಸದವರು ಎಂದು ಹೇಳಲು ಇವರು ಹಿಂದೆ +ಮುಂದೆ ನೋಡುವುದಿಲ್ಲ. ಆದರೆ ಈ ಮಹಾ + + +' ಶಯಶೇ ಮರಳಿ ಭಾರತಕ್ಕೆ. ಬಂದಮೇಲೆ ವರ : + + +ದಕ್ಷಿಣೆ ತೆಗೆದುಕೊಳ್ಳಲು . ಹಿಂಜರಿಯುವುದಿಲ್ಲ. + + + + + +ಬಿಳಿಯರ ದೃಷ್ಟಿಯಲ್ಲಿ ಭಾರತೀಯ ವಿದ್ಯಾರ್ಥಿಗಳು ೫೧ + + +ಮುಹೂರ್ತ ನೋಡಿಯೇ ಕೆಲಸ ಆರಂಭಿಸು + + +., ತ್ತಾರೆ. “ಅಹಾ! ಇಂಗ್ಲೆಂಡಿನಲ್ಲಿಯ ಆ ರೋ- + + +ಮಾಂಚಕ ದಿನಗಳು!” '" ಅಹಾ, ಅಮೇರಿಕ +ದಲ್ಲಿನ ಆ ಸ್ವರ್ಗತುಲ್ಯ 'ದಿನಗಳು!” ಎಂದು +ನಿಟ್ಟುಸಿರು ಬಿಡುತ್ತಾರೆ. ವಿದೇಶದ ರುಚಿ ಹತ್ತಿದ +ಇವರು ಪುನಃ ಪುನಃ ಅಲ್ಲಿಗೆ ಹೋಗಲು ನೆಪ +ಹುಡುಕುತ್ತಿರುತ್ತಾರೆ. ಯಾವುದೊಂದು ಸಾಂಸ್ಕೃ +ತಿಕ ಶಿಷ್ಟಮಂಡಳದ್ಕೊ; ಪರಿಷತ್ತಿನದೊ ಸದಸ +ರಾಗಿ ಅಥವಾ ಹೀಗೆಯೆ ಇನ್ನಾವುದಾದರೂ +ನೆವದಿಂದ ವಿದೇಶಕ್ಕೆ ಹೋಗಿ ಮದ್ಯ-ಮಾಂಸ- +ವ್ಯಭಿಚಾರದ ಸ ಸುಖ ಟ್‌ ಹ? ಸುತ್ತಿರು +ತ್ತಾರೆ. ಇವರ ವಿಚಾರಗಳೂ ಬದಲಾಗಿರುತ್ತವೆ : +ಪಾಶ್ಚಿ ಮಾತ್ಯ ರಲ್ಲಿರುವ ಸಿ ಸ್ತ್ರೀಸ್ಟಾ ತಂತ್ರ ) ನಮ್ಮ. | +ಲ್ಸ ಗಣಿ ನಮ್ಮ ದೇಶದ ಉದ್ಧಾ ಹ, +ಅಲ್ಲಿಯಂತೆಯೆ ನಮ್ಮ ಲ್ಲೂ (ಇಂಗ್ಲಿ��್‌ ಅಥವಾ +. ರೋಮನ್‌) ಒಂದೇ ಆ ಲಃ +ತೀಯರು ಗೋಮಾಂಸ ಭಕ್ಷಣ ಮಾಡತೊಡಗಿ +_ದಕೆ ಸಕಲ ಸಮಸ್ಯೆಗಳ ನಿವಾರಣೆಯಾಗು +ವುದು; ಧೋತರ ಸೀರೆಗಳಂಥ ಅಪ್ರಗತಿಶೀಲ +ಉಡುಪು ಈ ದೇಶದಲ್ಲಿರುವವರೆಗೆ ವಿಕಾಸವು +ಸಾಧ್ಯವೇಇಲ್ಲ; ಡೇಟಿಂಗ್‌ ಪದ್ಧತಿಯನ್ನು ಶುರು +ಸ ಚಟು ಭಾರತದಲ್ಲಿ ವಿದ್ಯಾರ್ಫಿ ಖಃ +ಶಿಸ್ತುಗೇಡಿ ವರ್ತನೆ ನಿಲ್ಲಮ; ಮದ ಪಾನ ಪ್ರ +ಬಂಧ ನಿಷ್ಟಯೋಜಕವಾದದ್ದು, ಸು ವ +ದಾದರೂ ಜನರ ನೀತಿಯನ್ನು ಸುಧಾರಿಸೀತೇ. +ಇತ್ಯಾದಿ ಇತ್ಯಾದಿ. + +ವೀವೇಕಾನಂದರ ಮಾತು ಅಂತಿರಲಿ, ಅರ +ವಿಂದ ಘೋಷರ ಒಂದು ವಿಚಾರ ಹೇಳಬೇಕೆ +ನ್ನಿಸುತ್ತದೆ. ಚಿಕ್ಕ ವಯಸ್ಸಿ ಸನಲ್ಲಿಯೆ ಅವರು +ಐ. ಸಿ. ಎಸ್‌. ಗಾಗಿ ಇಂಗ್ಲೆ ಡಿಗೆ ಹೋದರು. +ಅವರು ತುಂಬ ಮೇಧಾವಿ ಎದ್ಕಾಕ್ಮಿ ಗಳು. ತಿರುಗಿ +ಬಂದೊಡನೆ ಅವರು. ಮಾಡಿದ ಮೊಟ್ಟಿ ಮೊದಲ +ನೆಯ. ಕೆಲಸವೆಂದರೆ ವಿಲಾಯತಿ ಉಡುಪನ್ನು +ಕಳಚಿ ಬಗೆದು ಧೋತರ ಉಟ್ಟು ಜಸ +ಶರ್ಟ ತೊಟ್ಟಿದ್ದು. ಸಂಸ್ಕೃತ ಪಂಡಿತಕೊಬ್ಬರ + + +ಬಳಿ ಪ್ರಾಚೀನ ವಿದ್ಯೆಯನ್ನು ಅಭ್ಯಸಿಸತೊಡಗಿ +ದರು. ತುಂಬ ಸುಧಾರಣಾಪ್ರೀಮಿಯಾಗಿದ್ದ +ಕೇಶವಚಂದ್ರ ಸೇನರು ಇಂಗ್ಲೆಂಡಿನಿಂದ ತಿರುಗಿ +ಬಂದ ಬಳಿಕ ಕ್ರಿಶ್ಚನ್ನರ ಬಗ್ಗೆ ಅವರಿಗಾದ ಅಭಿ +ಪ್ರಾಯವೇನು? ಗಾಂಧೀಜಿ ಇಂಗ್ಲೆಂಡಿನಲ್ಲಿ +ವಿದ್ಯಾರ್ಮಿಯಾಗಿದ್ದಾಗ ನೃತ್ಯ ಮತ್ತು ಪ್ರೆಂಚ +ಕಲಿಯಲು ಯತ್ನಿಸಿದರು. ಆಮೇಲೆ ಬಿಳಿಯರ +ಈ ಜೀವನಪದ್ಭತಿಯನ್ನು "ಪರಧರ್ಮೊ +ಭಯಾವಹಃ" ಎಂದು ಬಿಟ್ಟುಬಿಟ್ಟರು. ಆದರೆ +ಇಂಥ ಉದಾಹರಣೆಗಳು ಕಡಿಮೆ. ಹೆಚ್ಚಿನ +ಧುರೀಣರು ವಿದೇಶಗಳಿಗೆ ಹೋಗಿ ಅಲ್ಲಿಯವರ +ಜ್ಞಾನ, ವಿದೈೆ, ರಾಜನೀತಿ ಮುಂತಾದವುಗಳ +ಶ್ರೇಷ್ಠತೆಯಿಂದ ಪ್ರಭಾವಿತರಾದರು. ಆದಕೆ +ಇಂಥ ಅಪವಾದ ವ್ಯಕ್ತಿಗಳ ಮೇಲಿಂದ ಭಾರ +ತೀಯ ವಿದ್ಯಾರ್ಥಿಗಳ ಬೆಲೆಕಟ್ಟುವುದು ಉಚಿತ +ವಾಗದು. + +ಭಾರತೀಯ ವಿದ್ಯಾರ್ಧಿಗಳ ಬಗ್ಗೆ ಅಮೇರಿಕ +ದಲ್ಲಿ ನಾನು ಕೇಳಿದ ದೂರುಗಳನ್ನಿಲ್ಲಿ ಹೇಳುವೆ. +ಒಂದಿಷ್ಟು ಉದಾಹರಣೆ, ಸತ್ಯ ಘಟನೆಗಳನ್ನಷ್ಟೆ +ಹೇಳುತ್ತೇನೆ. ಆದರೆ ಇದರ. ಮೇಲಿಂದ ವಿದೇಶ +ಗಳಿಗೆ ಹೋಗುವ ಭಾರತೀಯ ಎದ್ಯಾರಿ ಗಳೆಲ್ಲ +ಇಂಥವರೇ ಎಂದು ತಿಳಿಯಲಾಗದು. + +ಇಂಡಿಯಾನಾದ ಬೂ _್ಲಮಿಂಗಟನ್‌ ನಲ್ಲಿ ವಿ- +ದೇಶೀ ವಿದಾ ರ್ಥಿಗಳ ಮಾರ್ಗದರ್ಶಕನೊಬ್ಬ +ಒಂದು ಕಥೆ ಸಾ ಭಾರತೀಯ ಎದ್ಯಾರ್ಮಿ +ಯೊಬ್ಬ ತುರ್ಕಸ್ತಾನದವಳೊ ಇನ್ನಾವ ದೇಶದೆ +ವಳೊ. ಆದ ಹುಡುಗಿಯಲ್ಲಿ ಅನುರಕ್ತನಾದ. +ಆತ ಭಾರತಕ್ಕೆ ಮರಳಲು ಒಪ್ಪಲಿಲ್ಲ. ಭಾರತ +ದಿಂದ ಹೊರಡುವ ಮೊದಲೇ ಅವನ ಲಗ್ನವಾ +ಗಿತ್ತು.. ಆ ಹೆಂಡತಿ ಅಳುತ್ತ ಕರೆಯುತ್ತ ಗಂಡ +ನಿದ್ದಲ್ಲಿ ಬಂದಳು. ಬೇನೆ. ಬಿದ್ದು ಸಾಯುವ +ಸ್ಥಿತಿಗೆ ಮುಟ್ಟಿದಳು. ಆದರೆ ತ ಭಾರತೀಯ +ಎದ್ಯಾರ್ಮಿ ಶಿವಕ್ಕ ಬಗ್ಗೆ ತನ್ನಮೇಲಿದ್ದ ಹೊಣೆ +ನಿರ್ವಹಿಸಲು ಸಿದ್ಧನಾಗಲಿಲ್ಲ: ಈ ವಿದ್ಯಾರ್ಥಿ +ಅಭ್ಯಾಸದಲ್ಲಿ ಮಾತ್ರ ಚುರುಕಾಗಿದ್ದು ಯಾವಾ + + +೫೨ ಕಸ್ತೂರಿ, + + +ಗಲೂ ಮೇಲ್ತ ರಗತಿಯಲ್ಲೆ ಪಾಸಾಗುತ್ತಿ ದ್ನ. +ಕೆಲಿಫೋರ್ನಿಯಾ ಎಶ್ವ ವಿದಾ ಲಯದಲ್ಲಿ +ನನಗೆ ಭೆಟ್ಟಿ ಯಾದೊಬ್ಬ ಹು ವಿದ್ಯಾರ್ನಿ +ಮೊದಲು ಸಾಯನ ಡಿಗ್ರಿ ಪಡೆದ. ಭಾರತಕ್ಕೆ +ಮರಳಿದ ಮೇಲೆ ಟ್‌ ಒಂದೂವರೆ ಕ +ವರೆಗೂ ನೌಕರಿ ಸಿಗಲಿಲ್ಲ. ತಿರುಗಿ ಅಮೇರಿಕಕ್ಕೆ +ಬಂದು ಕಾಮರ್ಸನಲ್ಲೊ ಮತ್ತಾವ ಗ +ದಲ್ಲೊ ಡಿಗ್ರಿ ಪಡೆದು "ಗ ಅಲ್ಲಿಯೆ ಒಂದು +ಕಂಪನಿಯಲ್ಲಿ. ದುಡಿಯುತ್ತಿದ್ದಾನೆ. ಹೀಗೆ ಪನಃ +ಪುನಃ ವಿಷಯ ಬದಲಾಯಿಸಿ ಅಭ್ಯಾಸ ಮಾಡು + + +ವವರು, ಯಾವುದೊಂದು ನೆವದಿಂದ ಆದಷ್ಟು +ಹೆಚ್ಚು ಕಾಲ ಎದೇಶದಲ್ಲಿರಬಯಸುವವರು + + +ಬಹಳ ಜನ ಇದ್ದಾರೆ. + +ಎಸ್‌ಕಾನ್ಸಿನ್‌ ನಲ್ಲಿ ಒಬ್ಬ ಭಾರತೀಯ +ವಿದ್ಯಾಠ್ಮಿ ಗೂ ಅವನ ಪ್ರೊಫೆಸರರಿಗೂ ಭಾರತದ +ಸ್ವಾಭಿಮಾನದ ಬಗ್ಗೆ ವಾದ-ವಿವಾದ ನಡೆಯಿತು. +ಇದರಿಂದಾಗಿ ಆತ ನಪಾಸಾಗಬೇಕಾಯಿತು. +ಆತ ವಿಷಯ ಬದಲಿಸಿಕೊಂಡು ಪರೀಕ್ಷೆಯಲ್ಲಿ +ಉತ್ತಮ ನಂಬರುಗಳಿಸಿ ಪಾಸಾದ. ಆ ವಿದ್ಯಾರ್ಫಿ +ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವಿಚಾರ ಸ್ವಾ- +ತಂತ್ರ ದ ಡಂಗುರ ಎಷ್ಟೇ ಬಾ ಸ್ಟೆ +ಯಲಿ, ಇನ್ನು ಮುಂದೆ ಮಾತ್ರ ಮನದಲ್ಲಿರುವು +ದನ್ನು ಸ್ಪಷ್ಟವಾಗಿ ಹೇಳುವುದಿಲ್ಲ ಎಂದು ಆಣೆ +ಇಟ್ಟುಕೊಂಡ. + +ಶಿಕಾಗೊನಲ್ಲಿ ಭಾರತೀಯ ವಿದ್ಯಾರ್ಧಿ ಯೊಬ್ಬ +ನನಗೆ ಬಸ್ಸಿನಲ್ಲಿ ಭೆಟ್ಟಿಯಾದ. ಆತ ನನ್ನ ಖಾದಿ +ಉಡುಪು, ಶೇರವಾನಿ, ಚುಡಿದಾರ" ನೋಡಿ +ಭಾರತೀಯ ಧುರೀಣರನ್ನೂ ಭಾರತದ ಸ್ವಾ- + + +ತಂತ್ರ್ಯ, ಭಾರತದ ಚುನಾವಣೆಗಳನ್ನೂ ಜರೆದೆ +ಜರೆದ. ಅದೂ ಬಲ್ಲ ಪ್ರವಾಸಿಕರ ಎದುರಿ + + +ನಲ್ಲಿ, ಇಂಗ್ಲೀಷಿನಲ್ಲಿ. ನನಗೆ ತುಂಬ ಶೆಡಕೆನಿ +ಸಿತು. ಆತ ಒಂಭತ್ತು ವರ್ಷಗಳಿಂದ ಅಲ್ಲಿಯೆ +ವೈಜ್ಞಾನಿಕನಾಗಿದ್ದಾನೆ. ನಾನು ಕೇಳಿದೆ. “ನಿನಗೆ +ಈ ಸರಕಾರ ಸೇರುವುದಿಲ್ಲವೆಂದ ಮೇಲೆ ನೀನು +ಮತ್ತೇನನ್ನು ಬಯಸುವಿ? ಕಮ್ಮ್ಯನಿಜಂನ್ನೆ ?” + + +ಕಿ ವ +ಎಪ್ರಿಲ್‌ ೧೯೬೨ + + +ಆತ ತಟ್ಟಿನೆ “ಇಲ್ಲ ಇಲ್ಲ ಎಂದ. “ಮತ್ತೆ?” +ಎಂದು ತ ಕೇಳಲು ಆತ ಉತ್ತ ರನನ್ನೆ +ಕೊಡಲಿಲ್ಲ. ಇಂಥ ನಕಾರಾತ್ಮಕ ವೃತ್ತಿಯ, +ವಿದ್ಯಾಶ್ಫಿ ಗಳೂ ಇದ್ದಾರೆ. + +ಮಿಚಿಗಾನ್‌ ವಿಶ್ವ ವಿದ್ಯಾ ಲಯದಲ್ಲಿ ಭಾರ +ತೀಯ ವಿದ್ಯಾರಿ ಜು ಸಿ. ಆಯ್‌, ಡಿ. +ವಿಜ ನದಲ್ಲಿ ತರಬೇತಿ ಪಡೆಯುತ್ತಿ ದ್ಹಾನೆ. +ತನಗೆ ಇದಕ್ಕಾಗಿಯೆ ಭಾರತದಲ್ಲಿ ನೌಕರಿ ಸಿಗು +ತ್ತಿಲ್ಲ. ಇಂಥ ವಿಷಯವನ್ನು ವಿದೇಶದಲ್ಲೆ (ಕೆ +ಕಲಿಯ ಬೇಕು ಎಂದು ನನ್ನ ಲ್ಲಿ ಸಂದೇಹ ತಾಳು +ತ್ತಾರೆ ಎಂದನಾತ. + +ಭಾರತೀಯ ಎದ್ಯಾರ್ಮಿಗಳ ಬಗ್ಗೆ ಇಂಥ ಅಭಿ +ಪ್ರಾಯ ಮೂಡಿಸುವ ಅನೇಕಾನೇಕ ಉದಾಹ +ರಣೆಗಳಿವೆ. ಈ ಜನ ತಮ್ಮ ದೇಶ, ಧರ್ಮ, +ಸಂಸ್ಕೃತಿಗಳಿಗೆ ಬೇಸತ್ತಿ ದ್ದಾ ೯ ಅವುಗಳ ಬಗ್ಗೆ +ಅವರಲ್ಲಿ ಆತ್ಮೀಯ ತೆಯಿಲ್ಲ. ಆದ್ದ ರಿಂದ ಕ +ತರುಣರು 2111 ಸಾಂಸ್ಕ ತಿಕ ಶ್ರೆ (ಷ್ಠ ತ್ರೆ +ಧಾರ್ಮಿಕ ವಿಶೇಷತೆಗಳನ್ನು." ಸ್ವೀತರಿಸಲು +ಆತುರರಾಗಿದ್ಧಾರೆ. ಭಾರತದ ಸಕ! ಅಧಿ +ಕಾರಿಗಳು, ಧುರೀಣರೆನಿಸುವವರು ವ್ಯರ್ಥವಾಗಿ +ಇಂಥ ಮಹತ್ಕಾರ್ಯ ದಿಂದತಮ ನ್ನ್ನ ವಂಚಿಸುತಿ +ದ್ವಾರ, ಆತೊ ಬದ್ಧಾರಕ್ಕೆ ಅನುವು ಕೊಡುವು +ದಿಲ್ಲ ಎಂದು ಇವರ ಅಭಿಪ್ರಾ���. + +ಸಾಮಾನ್ಯವಾಗಿ ಧನ ಮತ್ತು ಕೆಲಸಗಳ +ವಿಚಾರದಲ್ಲಿ ಭಾರತೀಯರ ಗುಣವಿಶೇಷವೆಂದರೆ, +ಆಧ್ಯಾತ್ಮಿಕ ಅಪರಿಗೃಹ, ತ್ಯಾಗ, ನಿರ್ಮೋಹ +ಎಂದೆಲ್ಲ ವಿದೇಶೀಯರು ತಿಳಿಯುತ್ತಾರೆ. ಸ +ಭಾರತೀಯರಲ್ಲೂಪೈ 'ಪೈಗಾಗಿ ನೋಹ ತುಂ +ತುಳುಕುತ್ತಿದೆ. ತ ಬ ್ರ)ಹ್ಮಚರ್ಯ ಹ +ಸ್ತ್ರೀಪುರುಷರ ಪವಿತ್ರ ಸಂಬಂಧಗಳ ಮಾತೂ +ಪುರಾಣದ ಬದನೇ ಕಾಯಿಯೆ ಸರಿ. ಯಾವ +ಭಾರತೀಯ ವಿದ್ಯಾರ್ಮಿಯೂ ವಿದೇಶಿ ಸ್ತ್ರೀಯನ್ನು +ಸಹಜ ರೀತಿಯಲ್ಲಿ ಭೆಟ್ಟಿಯಾಗಲಾರ. : ಒಂದೇ +ಅತಿಯಾಗಿ ಮುನ್ನುಗ್ಗುತ್ತಾರೆ ಇಲ್ಲವೆ ಮುದುಡಿ +ಹಿಂದೆ ಸರಿಯುತ್ತಾರೆ. ಒಬ್ಬ ವಿದೇಶಿ ವಿದ್ಯಾ + + +ತ + + +ಹ + + +| . ರ್ಥಿನಿಯಂತೂ “ಭಾರತೀಯ ವಿದ್ಯಾರ್ಥಿ ಗಳನ್ನು + + + + + + +ನಂಬಲಾಗದು” ಎಂದು ಹೇಳಿದಳು. + +ಇಂಥ ಮಾತುಗಳನ್ನೆಲ್ಲ ಕೇಳಿ ನನಗೆ ತುಂಬ +ದುಃಖ ಮತ್ತು ಗ್ಸಾ ್ಲನಿಯೆನಿಸಿತು. ವಿದೇಶ +ಗಳಲ್ಲಿ ತಮ್ಮ ಶ್ರೇಷ್ಠ ವರ್ಚಸ್ಸನ್ನು ಬೀರಿದ +ವಿದಾ ರ್ಥಿಗಳಿಲ್ಲ ವದಿಲ್ಲ. 6 ಇವರು +ತೀರ "ಕಡಿಮೆ. ಹೆಚ್ಚಿ ನವರು ತಾವು ಭಾರತೀ +ಯರು ಎಂದು ಹೇಳಿಕೊಳ್ಳಲೂ ನಾಚುತ್ತಾರೆ. +ತಮ್ಮ ಭಾಷೆಯವರು, ತಮ್ಮ ಪ್ರಾಂತದವರು +ಎಂಬ ಅಭಿಮಾನ ತಾಳುತ್ತಾರೆ. ತಮ್ಮ ತಮ್ಮಲ್ಲಿ +ಜಗಳವಾಡುತ್ತಾರೆ. ಅವರ ಮಾತು. ಕತೆಗಳಿಂದ +ಭಾರತದ ಬಗ್ಗೆ ನಿಜವಾದ ಕಲ್ಪನೆ ಎಂದಿಗೂ +ಆಗುವಂತಿಲ್ಲ. ಒಬ್ಬ “ವಿನೋಬಾಒಬ ಸಂತರು” +ಎಂದರೆ ಇನ್ನೊಬ್ಬ “ಎಲ್ಲ ಪ್ರಚಾರ-ಅರ್ಥವಿಲ್ಲದ +ಮಾತು” ಎನ್ನುತ್ತಾನೆ. ಒಬ್ಬ “ಭಾರತ ಬುದ್ಧ, +ಗಾಂಧಿಯವರ ಅಹಿಂಸಾ ದೇಶ" ಎಂದರೆ +ಮತ್ತೊಬ್ಬ “ಭಾರತದ ಸೈನ್ಯದ ವೆಚ್ಚ ನೂರಕ್ಕೆ +೪೦ ರಷ್ಟು'ಎನ್ನುತ್ತಾನೆ. + +ಹೀಗೆ ಎಷ್ಟು ಭಾರತೀಯರೊ ಅಷ್ಟು ಅಭಿ- +ಪ್ರಾ ಯಗಳಿರುತ್ತ ವೆ. ಭಾರತೀಯರಲ್ಲಿ ಐಕ್ಕ ಎಲ್ಲ, +ಸರ್ವಸ ಮ್ಮತ ಧರ್ಮ ಅಥವಾ ನೈ ಡಕ ಮಾಲ್ಯ +ಎಲ್ಲ ಸ ಬಿಳಿಯರಿಗೆ ಅಫಿಸುತ್ತ ದ್ದೆ + +"ಭಾರತೀಯ ವಿದ್ಯಾರ್ಥಿನಿಯರ ವಿಚಾರವಾಗಿ + + +_ ತೊನೆಯದಾಗಿ ಬಂದು ಮಾತು ಹೇಳುತ್ತೇನೆ. + + +ಇವರು ವಿದ್ಯಾ ಕ ಗಳಿಗಿಂತಲೂ ಹೆಚ್ಚು ಸಂಯಮ +ಶಿಲರಾಗಿ, ಪರಂಪರೆಯಂತೆ ನಡೆದುಕೊಳ್ಳು ವ. + + +ವರಾಗಿರುತ್ತಾ ಕೆ. ಹೆಚಿ ನ ವಿದ್ಯಾರ್ಥಿನಿಯರು +ಮಕ್ಕ ಛ + + +ಓವಾಹಿತೆಯರಾಗಿರು ಹ ರೆ, ತಮ್ಮ + + +ಬಿಳಿಯರ ದೃಷ್ಟಿಯಲ್ಲಿ ಭಾರತೀಯ ವಿದ್ಯಾರ್ಥಿಗಳು + + +೫ಷ + + +ಭವಿಷ್ಯದ ಸಲುವಾಗಿ ವಿದೇಶಗಳಲ್ಲಿಯೆ ವಾಸ್ತವ್ಯ +ಹೂಡಬಯಸುತ್ತಾರೆ. ಇಲ್ಲವೆ. ಹಗಲಿರಳು +ಮನೆಯ ನೆನಪಿನಿಂದ ತ್ರಸ್ತರಾದಂತವರಿರುತ್ತಾರೆ. +ಸೀರೆ ಬಿಟ್ಟು ಸ್ಕರ್ಟ್ಬ ತೊಟ್ಟು ಊಟ-ತಿನಿಸುಗ +ಳಲ್ಲಿ ಪೂರ್ಣ ಬದಲಾವಣೆ ಮಾಡಿಕೊಂಡಿರುವವ +ರನ್ನೂ ಕಂಡನೆನ್ನಿ. ಬಾಲ್ಯದಲ್ಲಿ ಬಿಗಿ ನಿಯಂತ್ರಣ +ದಲ್ಲಿರುವವರೇ ಹೆಚ್ಚಾಗಿ ಇಲ್ಲಿ ಉಚ್ಛ್ಛೃಂಖಲ +ವೃ ತ್ತಿಯವರಾಗುತ್ತಾರೆ. ಆದರೆ ಎದ್ಯಾರ್ಥಿಗಳಿ- +ಸ್‌ ಎದ್ಯಾರ್ಥಿನಿಯರ ಮೇಲೆ ಸಂಸ್ಕಾರದ, +ಕುಟುಂಬದ ಪ್ರ ಭಾವ ಹೆಚ್ಚಾಗಿರುತ್ತದೆ. + +ಒಟ್ಟಿ ನಲ್ಲಿ ಯು ಭೀಕರ ಸಮಸ್ಯೆಯೇ +ಆಗಿದೆ. ಇದು ಕೇವಲ ಪೂರ್ವ-ಪಶ್ಚಿಮಗಳ +ಸಂಪರ್ಕದ ಪ್ರಶ���ನೆ ಯಲ್ಲ. ನಮ್ಮ ರಾಷ್ಟ್ರ ದತರುಣ +ಸಜ ಷ್ಟ 1 "ರಾಷ್ಟ್ರಕ್ಕೆ ನ ಯೋಗಿ +ಯಾಗುವುದನ್ನು ನಾವು ಜಿತ $ + +ನಮ ದೇಶದಲ್ಲಿ ನಿರುದ್ಯೋಗ ವ್ಯಾಪಕವಾ +ಗಿದೆ. ಫಿ ಬರಹ ಬಲ್ಲವರೇ ಹೆಚ್ಚಾಗಿ ನಿರು +ದ್ಯೋಗಿಗಳಾಗಿದ್ದಾರೆ. ಸಾಕ್ಷರತಾ ಮತ್ತು ಶಿಕ್ಷಣ +ಪದ್ಧ ತಿಯ ಸುಧಾರಣೆಗಳ ಯೋಜನೆಗಳು ತಯಾ +ರಾಗುತ್ತಿ ವೆ. ಹೀಗಿರುವಾಗ ವಿದೇಶಗಳಲ್ಲಿ ನಮ್ಮ +ವಿದ್ಯಾರ್ಥಿಗಳು ಅಧಿಕ ಸಂಖ್ಯೆ ಯಲ್ಲಿ ಸಾ +ಮ್ಮಾಗಿ ವಾಸ್ತ್ತ ವ್ಶ್ಳ ಮಾಡು ! ನಮ್ಮ ದೇಶಕ್ಕೆ +ಸ ಬ್‌ ಅವರು ತಮ್ಮ ಜ್ಞಾ ಸ ಕ; +ಮಾಡಿ ಕೊಡದಿರುವುದು ಎಲ್ಲಿಯ ವಕೆಗೆ ನಡೆಯ +ಬೇಕು? + +ಯಾರು ಇದಕ್ಕೆಲ್ಲ ಹೊಣೆ? ಭಾರತೀಯ +ಸಂಪ್ರದಾಯವೆ ಹ ಎದೇಶೀ ಶಿಕ್ಷಣವೆ? +ನಾಶ ಅಥವಾ ಬಿಳಿಯರ ದೃಷ್ಟಿಕೋನವೆ? ೫ + + + + + +ದೇಹದ ಚಿಕ ಪುಟ್ಟಿ ಆನಾರೋಗ್ಯಗಳಿಗೂ ಚಿಕಿತ್ಸೆ ಯನ್ನು ಪಡೆಯಲಿಚ್ಛಿ ಸುವವರು + + +ಶರೀರವನ್ನು ಗು ವುದಕ್ಕಿ ೦ತ ಕೆಡಿಸಿಕೊಳ +ನೆವಗಳಿಗೂ. ಸೇಡುತೀರಿಸಿಕೊಳ್ಳ ಲೆತ್ಬಿ ಕ ತನ್ಮು + + +ಬದಲು ದುರ್ಬಲಗೊಳಿಸಿಕೊಳ್ಳು ತ್ತಾ ೆ + + +ಠ್ಭತ್ತಾ ೆ ಆದರಂತೆ" ಚಿಕ್ಕ ಪುಟ +ಸ ಭಾವವನ್ನು ತಿದ್ದಿ ಕೊಳ್ಳು ವ +2 “ಡಿ + + +ಒಂದು +ರೂಪಕ ಕಥೆ + + +ಜರದ ಈನಸೂತಿ + + +ಜೈ ಉಟ್ಟುಕೊಂಡು ವರ್ಷಾರು +ತಿಂಗಳ ಮಗುವೊಂದು ಅಂಬೆಗಾಲಿಡುತ್ತ ಒಳಗೆ +ಬಂದಿತು... ಆ ಮಗುವಿನ ತಾಯಿ ಜರದ +ಕಸೂತಿ ಹಾಕುತ್ತಿದ್ದಳು. ಬೆಲೆ ಬಾಳುವ +ಕಾಶ್ಮೀರದ ಸಿಲ್ಕು, ಬಣ್ಣಬಣ್ಣದ ದಾರ, ಬೆಳ್ಳಿಯ +ಬಂಗಾರದ ಎಳೆಗಳು, ನಡುನಡುವೆ ಮನಮೋ- +ಹಕವಾದ ಚಿತ್ರಗಳು. ತಾಜಮಹಲು, ಕುಣಿ +ಯುವ ನವಿಲು, ಮಾವಿನ ಗೊಂಚಲು, ಹೂ, +ಏಲೆ....ಸಾವಿರ ಸಾವಿರ. ಆಕೆಗೆ ಬೇರಾವುದರ +ಧ್ಯಾನವೇ ಇರಲಿಲ್ಲ. ತಾನೇ ಸೃಷ್ಟಿಸಿದ ಅನು +ಪಮ ' ಸೌಂದರ್ಯದಲ್ಲಿ ತದೇಶಚಿತ್ತಳಾಕೆ. +ತಾನೇ ಸೃಷ್ಟಿಸಿದ ಶಾರದೆಯಲ್ಲಿ ಮೋಹಗೊಂಡ +ಬೃಹ್ಮನಂತೆ ತನ್ನ ಕೈಕುಸುರಿನ ಕಲಾಕೃತಿಯಲ್ಲಿ +ಆಕೆ ಮೋಹಿತಳಾಗಿದ್ದಳು. + +ಒಳಗೆ ಬಂದ ಮಗು ಆ ಕಣ್ಣು ಕೋರೈಸುವ +ಜರದ ಅಂಗಿಯನ್ನು ನೋಡಿತು. ಅದರ ಕಣ್ಣು +ಸೋತಿತು. ಬಾಯಿ ನೀರಿಟ್ಟಿತು. ತನ್ನ ತೊದಲು +ಮಾತಿನಿಂದ ಆ ಕೂಸು ತಾಯಿಯನ್ನು ಕೇಳಿತು: +“ಅಮ್ಮಾ ಈ ಅಂಗಿ ಯಾರಿಗೆ?” + +ತಾಯಿ ನಿದ್ದೆಯಿಂದ ಎದ್ದಂತೆ ಎದ್ದಳು. +ಎದುರಿಗಿದ್ದುದು ತನ್ನ ಪುಟ್ಟಿ ಮಗು. ಮಾಸಿದ +ಹರಕು ಬಟ್ಟಿ. ಛೀ! ಎನಿಸಿತು ಆಕೆಗೆ. ಸಾಂತ್ವನ +ವೀಯುತ್ತ ಆಕೆ ಅಂದಳು: + +“ಮತ್ತಾರಿಗೆ ಮಗು? ನಿನಗೆ! ಈ ಕಸೂತಿಯ + + +೫೪ + + +ಹಾ. ವೆಂ. ನಾಗೇಶ ' + + +ಅಂಗಿಯನ್ನುಟ್ಟರೆ ನೀನು ಎಷ್ಟು ಮುದ್ದಾಗಿ ಕಂ- + +ಡೀಯೆ! ಓ! ದೊರೆಯ ಮಗ..ದೊರೆಯ ಮಗ... + +ಇರಮ್ಮ ಇದಿನೂ. ಅಪೂರ್ಣ; ಪೂರ್ಣವಾ + +ದಾಗ ತೊಟ್ಟುಕೊಂಡು ಮೆರೆಯುವಿಯಂತೆ., + +ಸರದಾರರ ಚಿಣ್ಣನಂತೆ, , ಆಂ!” ಜಃ +ಮಗು ಹಿರಿಹಿರಿ ಹಿಗ್ಗಿತು. ಸಂತೋಷದಿಂದ + +ಸೇಕೆ ಹಾಕುತ್ತ ಅಲ್ಲಿಂದ ಹೊರಟುಹೋಯಿತು. + +ಜೇ + + +ಈಗ ಆ ಮಗು ಬಹಳ ಬೆಳೆದಿತ್ತು. ಆರೇಳು. +ವರ್ಷದ ಪ್ರಾಯ. ಕುಟ್ಟಿದೊಣ್ಣೆ (ಚಿನ್ನಿ- +ದಾಂಡು) ಆಡುತ್ತಿದ್ದ ಮಗು ಜರದ ಅಂಗಿಯ: +ನೆನಪಾಗುತ್ತಲೇ ತಾಯಿಯತ್ತ ಧಾವಿಸ��. +ಬಂದಿತು. ತಾಯಿ ಇನ್ನೂ ಕಸೂತಿ ಹಾಕುತ್ತಲೇ +ಕುಳಿತಿದ್ದಳು. ತಾಜಮಹಲಿನ ಒಂದು ಪಕ್ಕದ. +ತೋಪು ಇನ್ನೂ ಪೂರ್ಣ ರೂಪುಗೊಂಡಿರಲಿಲ್ಲ. +ಶತಪತ್ರಲೋಚನೆಯ ಪಕ್ಕಪುಸ್ಕಗಳಲ್ಲಿ ಬಣ್ಣಗ +ನ್ನೂ ತುಂಬಿ ಬಂದಿರಲಿಲ್ಲ. ಮಾವುಗಳ +ಗೊಂಚಲುಗಳಲ್ಲಿ ಇನ್ನೂ ಕೆಲವು ಹಣ್ಣುಗಳು +ಬರಲಿದ್ದವು. ಹೂಗಳ ದಳಗಳಿನ್ನೂ ಪೂರ್ಣ ತ +ತೆರೆದಿರಲಿಲ್ಲ. ಪುಷ್ಪಪಾತ್ರೆಗಳಿನ್ನೂ ತುಂಬಿಕೊಂ-: +ಡಿರಲಿಲ್ಲ. ಎಲೆಗಳ ತೊಟ್ಟುಗಳು ಬಲಿಯಲು. +ಮತ್ತೂ ಸ್ವಲ್ಪ ಹೊತ್ತು ಬೇಕಿತ್ತು. ತಾಯಿ +ಬೇಡಿ ಕಾಡುವ ಮಗುವನ್ನು ಹಾಗೂ ಹೀಗೂ. +ಸಂತೈಸಿ ಒಳಗೆ ಸಳುಹಿದಳು. ಅದು ಉಟ್ಟ, + + +ಚಿಂದಿಯನ್ನು ನೋಡಿದಾಗಲೆಲ್ಲ ಆಕೆಯ ಹೆತ್ತ + + +ಹೊಟ್ಟಿ ಕಸಿಎಿಸಿಗೊಳ್ಳು ತ್ತಿತ್ತು. ಆದರೆ ಕೈಯ +ಲ್ಲಿದ್ದ ಜ್‌ ಕಸ ಸೂಕಿಯನ್ನು ಹಡಗಲ್ಲಿ +ವಾ್‌ ತನ್ನ ಮಗ ದೊರೆಯ ಮಗನಂತೆ ಕಡಾ +ನಲ್ಲ! ಏಕೆ ಅವಸರ? ಎಂದು ಗಾಳಿಗೋಪುರ +.. ಶಟ್ಟಿ ಅಲ್ಲೇ ಹಾಯಾಗಿ ಇದ್ದುಬಿಡುತ್ತಿದ್ದಳು. +| ತು ತಾಜಮಹಲು ತಿರುಗಿ ಒಪ್ಪು ಗೊಳ್ಳು +ತ್ತಿತ್ತು. ನವಿಲಿಗೆ ಬಣ್ಣ ಬರುತ್ತಿತ್ತು. +ಶ್ಯ +ವರ್ಷಗಳೇ ಕಳೆದವು. +.. ನಿನ್ನೆಗಳನ್ನು ಸೇರಿದವು. +ಹರಕನ್ನುಟ್ಟ ಹರೆಯದವನೊಬ್ಬ ಕೆಲಸ- +| 3ಾಳು ಮುಗಿಸಿ ಒಳಗೆ ಬಂದ. ಮುದಿ ತಾಯಿ +"ತನ್ನ ಕೆಲಸದಲ್ಲಿ ಮಗ್ನ ಳಾಗಿದ್ದಳು. ಆತ ನಿಧಾನ +' ವಾಗಿ ತನ್ನ (ಯಿಯ ಸನಿಹದಲ್ಲೇ ಬಂದು +ಕುಳಿತು ಮೆಲ್ಲಗೆ ಕೇಳಿದ: +“ತಾಯೀ, ಈ . ಕಸೂತಿ ಎಂದಿಗೆ ಮುಗಿ +ದೀತು? ಯಾಕೆ, ಈ ಗೀಳಿಂದ ನೀನು ಏಳಬಾ + + +ಅನೇಕ ನಾಳೆಗಳು + + + + + + + + +ರದೇನಮ್ಮ ಹ + +ತಲ್ಲೀನಳಾಗಿದ್ದ ತಾಯಿ ಎಚ್ಚೆತ್ತಳು. ತನ್ನ + +ಪ್ರೀತಿಯ ಮಗ. ಆದರೆ ತನ್ನ ಎಣೆಯಿಲ್ಲದ +ಕಶಿ ಕೆಲಸಕ್ಕೆ ಗೀಳೆಂದು ಆತ ಕರೆದನೆಂದು +ತುಸು ಅಸಮಾಧಾನ. ಕೊಂಚೆ ಸಿಡುಕಿನಿಂದಲೇ +ಆಕೆ ಕೇಳಿದಳು: + +“ಏಕೆ ಮಗು ! ನಿನಗೆ ಈ ಜರದ ಕಸೂತಿ +ಮನಸ್ಸಿಗೆ ಬಾರದೆ 1” + +ಮಗ ಹೇಳಿದ: “ಹಾಗಲ್ಲಮ್ಮ ನನಗೆಂದೇ +ನೀನು ಲೆಕ ಖವಿಲ್ಲದಷ್ಟು ದಿನಗಳಿಂದ ದುಡಿಯುತ್ತಿ . +ದ್ಮೀಯಾ. ಆದರೂ ಇನ್ನೂ ಮುಗಿದಿಲ್ಲ ನಿನ್ನ +ತಾಜಮಹಲು, ಉಜಿಯುವ. ನವಿಲು, ಮುಎನ +ಗೊಂಚಲು, ಕೊನೆಗೆ ಮುಗಿದೀತಾದರೂ +ಎಂದು? ನಾನು ತೊಟ್ಟಿ (ನಾದರೂ ಎಂದು ?? + +ಹೆತ್ತ ಕರುಳಿಗೆ ತಿರುಗಿ ಅದೇ ಕಸಿವಿಸಿ, +ಹರಕು. ಬಟ್ಟೆಯ ಮಗು. ತೊಡಲು ಏನಾದ +ಕೊಂಡು ಸೈ, ಆದರೆ! ಆದಕ್ಕೆ. ಇನ್ನೊಂದಿಷ್ಟು +ದಿನ ತಡೆದೆ ಯಾರೂ ನೋಡದ, ಚ + + +೫೫ + + +೫೬ + + +ಉ + + +ಕಸ್ತೂರಿ, ಎಪ್ರಿಲ್‌ ೧೯೬೨ + + +ಡದ, ಯಾರೂ ಬಿಡದ ಜರದ ಅಂಗಿ ತನ್ನ ಯಿಂದ ತಯಾರಾಗಿತ್ತು. ಇನ್ನು ತನ್ನ ಮಗು + + +ಮಗ ತೊಟ್ಟಾನು; ದೊರೆಯ ಮಗನಂತೆ ಮೆಕೆ. ತೊಡುವುದೊಂದೇ ತಡ! ದೊರೆಯಂತೆ + + +ದಾ + + +ನು-ಎಂದು ತನಗೆ ತಾನೇ ಸಮಾಧಾನ ಹೇಳಿ ಕಂಡಾನು ಆಗ-- ನೂರಕ್ಕೆ ನೂರರಷ್ಟೂ! + + +ಕೊಳ್ಳುತ್ತ ಎಳೆಗಳನ್ನು ಪುನಃ ಪೋಣಿಸಿದಳು... ಎಂದು ಅಂದುಕೊಳ್ಳುತ ಆಕೆ ಮಗನಿಗಾಗಿ + + +ತ ಕೂಗಿದಳು. +ತಾಜಮಹಲೀಗ ಪೂರ್ತಿಯಾಗಿತ್ತು. ಇಕ್ಕ ಯಾರೂ ಹಓಿಗೊಡಲಿಲ್ಲ. ತಾಯಿ ಹೊರ + + +ಡೆಯ ತೋಪು ದಟಿ ್ಯೈಸಿತ್ತು. ಮುಂದಿನ ಕೊಳ��� ಗೋಡಿದಳು. ಯಾರೋ ಶವವೊಂದನ್ನು ಹೊರ + + +ನೀ + + +ರು ತುಂಬಿ ನಿಂತಿತ್ತು. ನವಿಲು ಬಣ್ಣದ ಸಾಗಿ ಸುತ್ತಿದ್ದರು. ತಾಯಿ ದಿಟ್ಟಿಸಿ ನೋಡಿದಳು. + + +ಬೀಸಣಿಗೆ ಬಿಚ್ಚಿ ನರ್ತನಕ್ಕೆ ನಿಂತಿತು. ಮಾವು ಆ ಹೆಣ 'ಮತ್ತಾರದೂ ಆಗಿರಲಿಲ್ಲ. ಅಡು ಸ್ವತಃ +ಒತ್ತೊತ್ತಿ ನಿಂತಿತ್ತು. ಹೂಗಳು ಎಲ್ಲಾ ದಳ ತನ್ನ ಮಗನದು. ಹಣ್ಣುಹಣ್ಣು ಮುದುಕನಾಗಿ +ಗಳನ್ನು ತೆರೆದುಕೊಂಡು ತುಂಬಿಗಳಿಗಾಗಿ ಆತ ತೀರಿಕೊಂಡಿದ್ದ. +ಕಾಯುತ್ತಿದ್ದವು. ಎಲೆಗಳು ಹಸುರೇರಿದ್ದವು.... ಕಣ್ಣೀರಿಡುತ್ತ ಆಕೆ ತಾನು ವರ್ಷಾನುವರ್ಷ +ಒಂದು ಊನವೂ ಆ ಕುಸುರಿ ಕೆಲಸದಲ್ಲಿ ಕುಳಿತು ಹೆಣೆದ ತನ್ನ ಆಸೆಯ ಆಕಾಂಕ್ಷೆಯ +ಇದ್ದಿ ಲ್ಲ. ಮುದಿತಾಯಿ ತನ್ನ ಕೈಗೆಲಸಸ್ಕೆ ತಾನೇ ಜರದ ಕಸೂತಿಯ ಅಂಗಿಯನ್ನು ಆ ಹೆಣದ +ಮಾರುಹೋದಳು. ಜರದ ಅಂಗಿ ಎಲ್ಲಾ ರೀತಿ ಮೇಲೇರಿಸಿದಳು. + + +ಮುುಖನಿಕಾರವಾಗಿರುವ ಕುರೂಪಿಯೊಬ್ಬ ತಕ್ಕ ಹುಡುಗಿ ಸಿಗದಿದ್ದುದರಿಂದ +ಅನಿವಾಹಿತನಾಗಿಯೇ ಇದ್ದ. ಹಲ ಕಾಲದ ನಂತಕ ಒಬ್ಬ ಯುಂವತಿ ಅವನನ್ನು +ನಿವಾಹವಾಗಲೊಪ್ಪಿದಳು ಅವಳ ಇಚ್ಛೆ ಯನ್ನು ತಿಳಿದು ಅಚ್ಚರಿಗೊಂಡು ಜೆ +ಅವಳನ್ನು ಕೇಳಿದ: + +“ನನ್ನಂಥ ಕುರೂಪಿಯನ್ನು ನೀನು ಹೇಗೆ ಮೆಚ್ಚಿದೆ?» + +“ಹಾಗೇನಿಲ್ಲ! ನನ್ಗ ಕಣ್ಣಿಗೆ ನೀವು ಸುಂದರವಾಗಿಯೇ ಕಾಣುತ್ತೀರಿ? ಆ +ಯುವತಿ ಉತ್ತರಿಸಿದಳು. + +ಕುರೂಪಿ ಚಿಂತಿತನಾಗಿ ಹೇಳಿದ: “ಹಾಗಾದರೆ ನಿನ್ಗ ಕಣ್ಣಿನಲ್ಲೇ ಏನೋ +ದೋಷವಿರಬೇಕು; ಕಣ್ಣು ಸರಿಯಾಗಿ ಕಾಣಿಸದವಳನ್ನು ನಾತು ಹೇಗೆ ಮದುವೆ + + +ಯಾಗಲಿ ಐ -_ನಾಗೇಶರಾವ* +೫ ೫ ಶ್ಯ + + +ಶಾರವನರ "ಕೆಂಡಿಡಾ' ಎಂಬ ನಾಟಕದಲ್ಲಿ ಕಾರ್ನಿಲಿಯಾ ಎಂಬ ನಟ ಅಜಭಿ- +ನಯಿಸಿದ್ದ ಳು. ನಾಟಕದ ಉದ್ರಾ ಟನೆಯ ಮೊದಲ ದಿನ ಶಾರವರು ಕಾರ್ನಿಲಿ +ಯಾಳ ಹೆಸರಿಗೆ ತಂತಿಯೊಂದನು ಸನಾನಿಸಿದರು. «ಸರ್ವಶೆ ಶ್ರೇಷ್ಠ ಎಂಬ ಒಂದೇ +ಶಬ್ದವು ಅದರಲ್ಲಿತ್ತು. + +ಕಾರ್ನಿಲಿಯಾಳೂ ಸಹ ಒಂದೇ ಶಬ್ದದ ಮರುತಂತಿ ಕಳಿಸಿದಳು. + + +4ಅಆಯೋಗ್ಯ.? +ಶಾ ರವರು ಮತ್ತೆ ತಂತಿ ಕಳಿಸಿದರು: “ನನ್ನ ಅಭಿಪ್ರಾಯ ನಾಟಕವನ್ನು + + +ಕುರಿತಾಗಿತ್ತು.” +“ನನ್ನದೂ ಸಹ? ಉತ್ತರ ಬಂತು. ೨ ಧ್ರುವಕುಮಾರ + + +ಕಾಸ ಗಾ ತ್ಸಾಸ್ಸ್ಯಾಕ್ಟ್ಯಾಕ್ಸ್ಸ್ಸಾಕ್ಸಾಚ್ಚಾಣನ್ಸಾಗ್ಸಾಗಾ. ಸಕ್ಕ ಅಗಾಗ ಗಾ ಸಣ ಸ್ಮ + + +ಆ ಕಾಲದಲ್ಲಿ ಸ್ತ್ರೀಸ್ವಾತಂತ್ರ್ಯ +ಕಡಿಮೆಯಿತ್ತೆ? + + +ಕಂತಿ +ಪಂಪನನ್ನು + + +ಸೋಲಿಸಿದಾಗ + + +ಕ್ರ ನಾರಾಯಣರಾವ್‌ + + +ಅಾಡಿಡಾ ಬಾಬಿ ಹಿ ಸಟ ಬದಿ ಹಾಚಾ ಬದಿ ಸದಾ ಬ ಬ ಗ ಸಾ ನ ವ ವಾ ವವ ವನ + + +ಹಾಂ + +ನ್ನಡ ಸಾಹಿತ್ಯದಲ್ಲಿ ಅತ್ಯಂತ ಕೌತುಕದ +ಸನ್ನಿವೇಶಗಳಲ್ಲಿ ಕಂತಿ-ಹಂಪರ ಸಮಸ್ಯೆಗಳೂ +ಬರುತ್ತವೆ. ಕನ್ನಡ ನಾಡಿನ ಇತಿಹಾಸದಲ್ಲಿ +ದ್ವಾರಸಮುದ್ರದ ಹೊಯ್ಸಳ ವಿಷ್ಣುವರ್ಧನನ +ಇಲ ಸ್ವಕ್ಚಯುಗವೆನಿಸುತ್ತದೆ. ಶಿಲ್ಪ, ಸಂಗೀತ, +ನೃತ್ಯ, ಕಾವ್ಕಗಳೆಲ್ಲದರ ಪ್ರಚಂಡ ಪುನರುಜ್ಜೀವ +ನದ ಈ ಕಾಲದಲ್ಲಿ, ಆಸ್ಥಾನದ ಮಹಾಶವಿಯೊ +ಬೃನ ಬುದ್ಧಿಶಕ್ತಿಯ ಮುಂದೆ ತನ್ನ ಬುದ್ಧಿಶಕ್ತಿ +ಯನ್ನು ಸ್ಪರ್ಧೆಗೆ ನಿ��್ಲಿಸಿ ವಿಜಯಿಯಾದ ಮಹಿಳೆ +ಕಂತಿ, + +೧೨ ನೇ ಶತಮಾನದ ಕನ್ನಡ ಕವಿಗಳಲ್ಲಿ +ಶ್ರೇಷ್ಠಸ್ಥಾನ “ಪಂಪ ರಾಮಾಯಣ”, “ಮಲ್ಲಿ +ನಾಥ ಪ್ರೆರಾಣ”ಗಳ ಕರ್ತೃ ಅಭಿನವ ಪಂಪನಿಗೆ +ಸಲ್ಲುತ್ತದೆ. ಈ ಜೈನ ಕವಿ ವಿಷ್ಣುವರ್ಧನನ +ಆಸ್ಥಾನದ ಕವಿಗಳರಸೆ, ಅವನ ಯೋಗ್ಯತೆಗೆ + +| ತಕ್ಕಂತೆ ಅವನ ಅಹಂಕಾರವೂ ಉದ್ದಾಮ. +ಕಂತಿಯೊಬ್ಬಳು ಮಾತ್ರ ಅವನಿಗೆ ಸೊಪ್ಪೆ ಹಾಕ +ದವಳು. ಅವಳೂ ಕಮಯಿತ್ರಿ. ಇಂದು ಅವ +ಳಿಗೂ ಪಂಪನಿಗೂ ನಡೆದ ಸಮಸ್ಕಾತ್ಮಕ ಸಂಭಾ +ಷಣೆಗಳ ಹೊರತು ಮತ್ತಾವ ಕಾವ್ಯವೂ ಅವಳ +ಹೆಸರಲ್ಲಿ ಉಳಿದಿಲ್ಲವಾದರೂ ಅವಳ ಆಶು + + + + + + + +8] €-8 ೫೭ + + +ಕವಿತಾಶಕ್ತಿ ಜನಮನವನ್ನು ಎಷ್ಟು ಆಕರ್ಷಿಸಿ +ತ್ತೆಂದರೆ ಹಲವು ಶತಮಾನಗಳ ನಂತರ “ರಾಜಾ +ವಳಿ”' ಕಥೆಯನ್ನು ಬರೆದ ದೇವಕವಿ ಕೂಡ +ಅವಳನ್ನು ಕುರಿತು ಈ ಅದ್ಭುತ ಕಥೆಯೊಂದನ್ನು +ಹೇಳುತ್ತಾನೆ: + +ದೋರ ಸಮುದ್ರವೆಂಬ ಕೆರೆಯನ್ನು ಕಟ್ಟಿಸಿದ +ದೋರರಾಯನು ಧರ್ಮಚಂದ್ರನೆಂಬ ಬ್ರಾಹ್ಮಣ +ನನ್ನು ಮಂತ್ರಿಯಾಗಿ ಮಾಡಿಕೊಂಡು ಆಳುತ್ತಿದ್ದ. +ಅವನ ಮಗನು ಉಪಾಧ್ಯಾಯನಾಗಿ ಛಂದೋ +ಲಂಕಾರ ವ್ಯಾಕರಣ ಕಾವ್ಯಾದಿಗಳನ್ನು ಮಕ್ಕ +ಳಿಗೆ ಪಾಠ ಹೇಳುತ್ತಿದ್ದ. ಮಂದಮತಿಗಳಾದ +ಮಕ್ಕಳಿಗೆ ಬುದ್ಧಿ ಪ್ರಕಾಶಕ್ಕಾಗಿ ಅವನು ಒಂದು +ಕುಡಿಕೆಯಲ್ಲಿ ಜ್ಯೋಕಿಷ್ಠತಿಯೆಂಬ ತೈಲವನ್ನು +ಮಾಡಿಟ್ಟಿದ್ದ. ಅದರ ಅರೆಬಿಂದುವನ್ನು ಕೊಟ್ಟಿರೆ +ದಡ್ಡರು ಬುದ್ಧಿವಂತರಾಗುತ್ತಿದ್ದರು. ಕಂತಿ +ಯೆಂಬ ಹುಡುಗಿ ಅದನ್ನರಿಯದೆ ಆ ತೈಲವೆಲ್ಲ +ವನ್ನು ಒಮ್ಮೆಲೆ ಕುಡಿದುಬಿಟ್ಟಳು. ಒಡನೆ ಉಠಿ +ಹತ್ತಿತು. ಅವಳು ಬಾವಿಯಲ್ಲಿ ಬಿದ್ದಳು. +ಅಲ್ಲಿ ಕಂಠಮಟ ನೀರಲ್ಲಿ ನಿಂತು ಜೀವವುಳಿಸಿ +ಕೊಂಡಳು. ಅವಳ ಬಾಯಿಯಿಂದ ನಿರ- +ರ್ಗಳವಾಗಿ ಶವಿತೆ ಹೊರಹೊಮ್ಮುತ್ತಿತ್ತು. +ಇದನ್ನು ಕೇಳಿ ವಿಸ್ಮಿತನಾದ ರಾಜ ಆಸ್ಥಾನ ಕವಿ +ಅಭಿನವ ಪಂಪನನ್ನು ಕಳಿಸಿದ. ಪಂಪ ಕವಿ +ಅವಳಿಗೆ ಸಾವಿರ ಪ್ರಶ್ನೆಗಳನ್ನು ಕೇಳಿದ. +ಅವಳು ಅವಕ್ಕೆಲ್ಲ ಸಮರ್ಪಕ ಉತ್ತರ ಕೊಡ +ಲಾಗಿ ಅವನು ಮೆಚ್ಚಿ ಅವಳನ್ನು ರಾಜಸಭೆಗೆ + + +ಕರೆದೊಯ್ದ. ಅಲ್ಲವಳು “ಅಧಿಕ ಕವೀಶ್ವರಿ +ಯಾಗಿರ್ದಳ್‌.” + + +ಈ ಕೆಳಗೆ ಅಭಿನವ ಪಂಪ ಹಾಗೂ ಕವ +ಯಿತ್ರಿ ಕಂತಿಗೆ ನಡೆದ ಸಮಸ್ಕಾ ರೂಪಕ +ಪ್ರಶ್ನೋತ್ತರಗಳಲ್ಲಿ ಹಲವನ್ನು ಕೊಡುತ್ತೇನೆ. +ಅವುಗಳಲ್ಲಿ ಹೆಚ್ಚಿನವು ಕಂದಪದ್ಕಗಳಲ್ಲಿವೆ. + +ಎಷ್ಟು ವರ್ಧನನು ಜೈನರಾಜ. ಪಂಪನೂ +ಜೈನನೇ. ಕಂತಿ ಕೂಡ. ಜೈನರ ಮುಖ್ಯ ತತ್ಯ +ಅಹಿಂಸೆ. ಹೀಗಿರುವಾಗ ಪಂಪನು ಕಂತಿಯ +ಬುದ್ಧಿ ಶಕ್ತಿ ಹಾಗೂ ಜಿನಭಕ್ತಿಯನ್ನು ಪರೀಕ್ಷಿ +ಸಲು ಒಂದು ಸಮಸ್ಯೆಯನ್ನು ನೀಡುತ್ತಾನೆ. + + +23೫೮ +ಕಸ್ತೂರಿ, ಎಪ್ರಿಲ್‌ ೧೯೬೨ + + +“ನನಿಗೆ ನಮಸ್ಕಾರ ಮಾಡೆ ಕೈವಲ್ಯಸುಖಂಗ + + +ದೈವಕೃಪೆಯಿಂದ ಮಾತ್ರ ಕೈವಲ್ಯ ಸುಖವು +ದೊರೆಯುವುದೆಂದು ವೇದಗಳೂ ಸಾರುತ್ತಿರು +ಬಾಗ: "ನೆರಿಗೆ ನಮಸ್ಕಾರ ಮಾಡೆ ಕೈವಲ್ಕ +ಸುಖಂ” ಎಂದು ಪಂಡಿತನಾದ ಪಂಪನೂ ಹೇಳಿ +ದರಿ ಕಂತಿ. ಏನು ತಾನೆ ಮಾಡಿಯಾಳು? +ಆದಾಗ್ಯೂ ತನ್ನ ಕವಿತಾಶಕ್ತಿಯಿಂದ ಅವಳು +ಅದನ್ನು ಈ ರೀತಿ ಮಾರ್ಪಡಿಸಿ ಉಳಿದ ಪಾದ +ಗಳನ್ನು ಪೂರೈಸುತ್ತಾಳೆ : + + +ಫನಮತಿಯಿನನುದಯದೊಳಂ + +ನಿನಯದೆ ಫಲಪುಷ್ಪವೆರಸಿ ಭಕುತಿಯ +ಭರದಿಂ + +ಮನಶುದ್ದಿ ವಡೆದು ಹರಮ ಜಿ. + +ನನಿಗೆ ನಮಸ್ಕಾ ರ ವಾಡೆ ಕೈ ವಲ್ಯ +1 + + +ನನಿಗೆ ಇದ್ದದ್ದು ಜಿನನಿಗೆ ಎಂದಾಯಿತವಳ +ಚಾತುರಿಯಿಂದ ! + +ಪಂಪನು ಕಂತಿಗೆ ನೀಡಿದ ಇನ್ನೊಂದು +ಕಠಿನವಾದ ಸಮಸ್ಯೆಯೆಂದರೆ "ಫೆಳ್ಳೆಂ ಕುಡಿವು +ದನು ಕಂಡೆ ಜೈನರ ಮನೆಯೊಳ್‌" ಎಂಬುದು. +ಜೈನರು ಜು ಇಲ್ಲು ಪೇಯನಿಷೆ! +ಚಲಾ? “ಜೈನರ ಮನೆಯಲ್ಲಿ ಕಲ +ಹುಡಿವುದನು ಕಂಡೆ ಎನ್ನುತ್ತಾನೆ. ಗ +ಕಂತಿ ಅದನ್ನು ಬೇರೆಯೆ ರೀತಿ ಮಾರ್ಪಡಿಸಿ +ದಳು: + + +ಹೊಳ್ಳಿಸಿ ಗೋಡೆಯ ಕನ್ನವ- +ಸೊಳ್ಳೆಯ ಕತ್ತಿಯಲಿ ಕೊರೆದು +ನೆಲುವಿನ ಮೊಸರಂ +ಜೆಳ್ಳಿಯ ಬಟ್ಟಿ ತ್ವಲೊಳಿಕ್ಕುತ +ತಳ್ಳು 0 ಚುಔವ ಇರು ಕಂಡೆ ಜೈನರ +ಲ್‌ + + +ಮತ್ತೊಂದು ಸ ಇಲಿನಲ್ಲಿ ಪಂಪನು ಮಕ್ಕ ಳು +ಪ್ರಶ್ನಿಸುವ ಬ ಮುದ್ದಾಗಿ ಹೇಳುತ್ತಾನೆ ನೈ +ವೈಚಿತ್ರ ವನ್ನು ಸೂಚಿಸುತ್ತಾ -- “ಗಜಮಂ + +ಟ್ಟಿಯಲಿ ಕಟ್ಟಿ ಪೊತ್ತರ್‌ ಫೆಗಲೊಳ?.” + +ಗ ಗಂಟು ಕಟ್ಟಿ ಹೊತ್ತುಕೊಂಡು +ಹೋಗುವಷ್ಟು ಹಗುರಾದ ಪ್ರಾಣಿಯೇ ಆನೆ? +ಕಂತಿ ತಾನೇ ಪಂಪನಿಗಿಂತಲೂ ಕಡಿಮೆಯವ +ಳಲ್ಲ. ಆಕೆ ನೀಡಿದ್ಗೆಉತ್ತರದ.ವೈಖರಿ ನೋಡಿ-- + + +ನಿಜರಾಜ್ಯದೊಳುತೃತ್ತಿಯ +ನಿಜವಮಂ ಇಣಲೈ ಭೂಪ +ಮನಮಂ ಮಾಡಲ್‌ +ಖಕಜನ ಕಾ- +ಬಟ್ಟಿ ಯಲಿ ಕಚ್ಚಿ ಪೊತ್ತರ್‌ +4 + + +ಪ್ರಜವದೆಲೆ +ಜವುಂಂಬ + + +೨೬ + + +ಗಜವನ್ನು ಕಾಗಜವನ್ನಾಗಿ ಬದಲಿಸಿ ಅರ್ಥ +ಗರ್ಭಿತವನ್ನಾಗಿ ಮಾಡಿ ಹೇಳಿದ ಕನ್ನಡಿತಿ +ಹಾಗೂ ಕಬ್ಬಿಗಿತಿ ಕಂತಿ ಯಾವ ಕವಿ-ಮಣಿಗ +ವಿಗೆ ತಾನೇ ಕಡಿಮೆ? + +ಇನ್ನೊಂದು ಸಮಸ್ಯೆಯಲ್ಲಿ ಪಂಪನು ಬೆಪ್ಪೆ +ದೊರೆಯ ಕೆಲಸವನ್ನು ವರ್ಣಿಸುವಂತೆ ಈ ರೀತಿ +ಸವಾಲು ಹಾಕುತ್ತಾನೆ-- "ನರಿರಾಗಕೆ ಮೆಚ್ಚ +ಭೂಪ ಪದಕಮನಿತ್ತಂ.” + +ನರಿಯ ಕರ್ಕಶ ದಧ ಎನಿಯನ್ನು ಫ್ರೇಳಿ ಬಸರಿ +ಸುವ ನರರೂ ಸಹ ಪದಕವನ್ನು ಅದಕ್ಕೆ ಬಹು +ಮಾನ ನೀಡುವರಿಂದರೆ! ಸ ಇತ! ಕೆವಿ +ತೆಯ ಜಾಣ್ಮೆಯನ್ನು ನೋಡಿ--- + + +ಸರಸಿಜಮುಖಿಯಾಸ್ಥಾನದೆ +ಕೊರಳಂ ಬೆರಳೊಂದು ವತಾಡಿ +ಪೊಗಳುತ ನೃಪನೆಂ +ಹರುಷದೆ ನುಡಿಸುವಳಾ ಕಿ0೦- +ನರಿರಾಗಕೆ ಭೂಪ ಮೆಚ್ಚಿ ಪದಕ +ಮನಿತ್ತಂ + + +ಯಂತಲ್ಲವೆ? + + +ಕಂತಿ ಪಂಪನನ್ನು ಸೋಲಿಸಿದಾಗ + + +ಪರಮ ಪಂಡಿತನೆನಿಸಿದ ಪಂಪನು ಮೇಲ್ಕಂಡ +ಉತ್ತರದಿಂದ ಹೃದಯದಲ್ಲಿ ತುಂಬ ಚಕಿತನಾಗಿ +ಕಂತಿಯನ್ನು ಕೀಗಿಸಲು ಮತ್ತೊಂದು ಏಟನ್ನು +ಚನ್ನದ ಚಾಟಿಯಿಂದ ಹೊಡೆಯುತ್ತಾನೆ-“ಸತ್ತವ +ಳದ್ನೋಡಿ ಪೋದಳೇನಿದು ಚಿತ್ರಂ.” + +ಕಂತಿಯು ಈ ಎಿಚಿತ್ರದ ವಿಷಯವನ್ನೂ +ಚಿತ್ರಿತ ಗೊಳಿಸುತ್ತಾಳೆ-- + + +“ಅತ್ತೆಯ ಬೈಗಳ ಮಾತಿಂ + +ದತ್ತಿಗೆಯ ದೌರ್ಜನ್ಯದಿಂ ಗಂಡನ ಸೆಟ್ಟಂ + +ಮತ್ತೆ ಮುದಿಮಾವನಿಂ ಬೇ- + +ಸತ್ತವಳೆದ್ದೋಡಿ ಪೋದಳೇನಿದು +ಚಿತ್ರಂ + + +ಎಷ್ಟಾದರೂ ಕಂತಿ ಹೆಂಗಸು. ಹೆಣ್ಣಿನ ಕಷ್ಟ +ಸುಖದ ಸವಿಯ ಅವಳಿಗಿರದಿರುವುದೇ? ಮನ್ನೆ +ಮನೆಯ ಮಡದಿಯರ ಮಾರ್ಮಿಕತೆಯ ರುದನದ +*ೂಗು ��ವಳ ಅಂತರಾಳದಿಂದ ಮಧುರ ರೀತ್ಕಾ +ಹೂರ ಬರದೇ? ಮ್ಯೇಲ್ಕಂಡ ಪದ್ಯವು ನಿಜಕ್ಕೂ +ಭಾರತದ ಬೇಸತ್ತ ಮಹಿಳೆಯರ ಒಂದು ರೂಪ +ವನ್ನು ತೋರಿಸುತ್ತದೆ. + +ಈ ವರೆಗೂ ಜಾಣ್ಮೆಯ ಮಾತಿನ ಮಳೆ +ಯಿಂದ ಸೋತ ಪಂಪನು ಹೇಗಾದರೂ ಕಂತಿಯ +ಕೈಯಿಂದ ಹೊಗಳಿಸಿಕೊಳ್ಳಲೇಬೇೈಕೆಂದು ತಾನು +ಸತ್ತೆನೆಂಬ ಸುದ್ದಿಯನ್ನು ಊರಲ್ಲೆಲ್ಲಾ ಹಬ್ಬಿ +ಸುತ್ತಾನೆ. ಎಷ್ಟಾದರೂ ಹೆಣ್ಣಿನ ಹೃದಯ ಬಜಿಣ್ಣೆ +ಕಂತಿಯು ಪಂಪನ ಕೊನೆಯ +ಬರ್ಕನಕ್ಕೆಂದು ಏಳುತ್ತಾ ಬೀಳುತ್ತಾ ಬಂದು +ಪಂಪನ ಶವದ ಮುಂದೆ ಕಣ್ಣೀರ್ಗರೆಯುತ್ತಾ +ಹೇಳುತ್ತಾಳೆ. + + +ಕನಿರಾಯ ಕನಿ ನತಾಮಹ +ಕನಿಕಂಠಾಭರಣ ಕನಿಶಿಖಾಮಣಿ +ಭಾಪು + + +೫೯ + + +ಕನಿಕುಲತಿಲಕಂ ಪಂಪಂಗೆ +ಕನಿಚಕ್ರೇಶಂಗೆ ಸಾವು ಸಮನಿಸಿತಕಜಾ + + +ಇನ್ನೇಕೆ ದೋರನೋಲಗ- + +ಮಿನ್ನೇಕೆ ಕನಿತ್ವವಾದ ತರ್ಕಸಮಸ್ಯಂ +ಇನ್ಸೇಕೆ ಬಲ್ವಿಚಾರಂ + +ಚನ್ನಿಗಕನಿ ಪಂಪರಾಜನಳಿದ ಬಳಿಕ್ಕಂ + + +ಸಂತಿ ಅಳುತ್ತಿದ್ದಂತೆ ಪಂಪನು ಗೆದ್ದೆನೆಂಬ +ಸಂತಸದಿಂದ ಮುಗುಳ್ನಗೆಯೊಂದಿಗೆ ಮೇಲೇ- +ಳುತ್ತಾ ಹೀಗೆ ಹೇಳುತ್ತಾನೆ-- + + +« ಎಲೆ ಕಂತಿ! ಗೆದ್ದಪರಾರೀಗರಿದ +ಪೆಯಾ? ಎನಿತಾದೊಡಂ ನೀ ಸ್ತ್ರೀ! ನಾನ್‌ +ಪುರುಷನ್‌, ಪುರುಷರ್ಗಿಂ ಸ್ತೀಯರ್ಕಳ್‌ +ಸಾಹಸ ಷಡು್ಲುಣರೆಂಬ ಸೀತಿ ನಿನ್ನೊಳ +ಸೋಲ್ತುದಲ್ತೆ! ಅಂತದರಿಂ ಸತ್ತವರ +ಪೊಗಳುವುದುಂ ಇದ್ದವರ ಬಗಳವುದುಂ +ನಿನ್ನ ಸಹಜ ಗುಣಿಮಾಯ್ತಲ್ತೆ?? + + +ಪಂಪನ ಅಣಕಿಸುವ ಅಭಿಮಾನದ ಮಾತಿಗೆ +ಕಂತಿಯ ಛಲ-ಮಾತನ್ನು ಕೇಳಿ. + +“ಪುರುಷರ್ಕಳ್ಗೇಂ ಪೆರ್ಮೆ ಪಂಪಾ? ತತ್ಪು- +ರುಷ ಪುರುಷರಂ ಪೆತ್ತು, ಪೊತ್ತು, ಮತಿಗಲಿಸಿ... +ದಬ್ಬೆ ಸ್ತ್ರೀಯಲ್ರೆ ।" ಎಂದು ದಿಟ್ಟತನದಿಂದ +ಸಮರ್ಥಿಸುತ್ತಾಳೆ. + +ಇಂತಹ ಕಂತಿಯ ಕವಿತಾಶಕ್ತಿಯನ್ನು +ಕಂಡು, ಅದರ ಸವಿಯುಂಡು, ಕ್ರಿ. ಶ. ೧೫೬೦ +ರಲ್ಲಿದ್ದ ಬಾಹ:ಬಲಿಯು ತನ್ನ ನಾಗಕುಮಾರ +ಚರಿತ್ರೆಯಲ್ಲಿ ಕಂತಿಯನ್ನು ಕುರಿತು ಈ ರೀತಿ ಬರೆ +ದಿರುವುದರಲ್ಲಿ ಅತಿಶಯೋಕ್ತಿಯೇನೂ ಇಲ್ಲ. + + +“ನಿಬುಧ ಜನಸ್ವುುತ ಶ್ರೀ ನೀರ ದೋರನ! +ಸಭೆಗೆ ಮಂಗಳ ಲಕ್ಷ್ಮಿಯೆನಿಪ। ಶುಭಗುಣ' +ಚರಿತೆ ಕಂತಿಕೆಯರ ಪೊಗಳ್ಳೆ ನಾಂ। ಅಭಿ +ನವ ವಾಗ್ಗೇನಿಯರ? 2 + + +ಪದ್ಯ ಧಾನಿಿಶಿಸಾ + + + + + +ಸೂ ರಲ್ಲಿ ಕಾರ್ಲೇಕರ ಸರ್ಕಸ್ಸು ಮದಾ +-ಗಾಸ್ಕರ ಮತ್ತು ಮಾರಿಶಸ್‌ ದ್ವೀಪಗಳಲ್ಲಿ +ಕ್ಯಾಂಪು ಹಾಕಿತ್ತು. ಸಕ್ಕರೆಗಾಗಿ ಪ್ರಸಿದ್ಧವಾ +ಗಿರುವ ಈ ದ್ವೀಪಗಳು ಸರ್ಕಸ್ಸಿಗೆ ವಿಪುಲ ಧನ +ವನ್ನು ನೀಡಿ ಎಲ್ಲರ ಬಾಯಿ ಸಿಹಿ ಮಾಡಿದ್ದವು | +ಮದಾಗಾಸ್ಯರ ಮತ್ತು ಮಾರಿಶಸ್ಸಿನ ಸುಖದ +“ಅನುಭವಗಳ ಸವಿನೆನಪುಗಳನ್ನು ಏಣಿಸುತ್ತ +ಸರ್ಕಸ್‌ ಹಡಗಿನಿಂದ ದಕ್ಷಿಣ ಆಫ್ರಿ ಕೆಯತ್ತ +ಸಾಗಿತು. ೧೦-೧೨ ದಿನದ ಪ್ರವಾಸವಿದ್ದುದ +ರಿಂದ ಆಮೋದ ಪ್ರಮೋದಗಳ ಸುಗ್ಗಿಯೆ ಆಗ +ನಡೆದಿತ್ತು. ಸರ್ಕಸ್ಸಿನ ವೃಂದವಾದಕರು ಕರ್ಣ +ಮಧುರ ವಾದ್ಯಗಳಿಂದ ಎಲ್ಲರನ್ನು ರಂಜಿಸುತ್ತಿ + + +೬೦ + + + + + +ಶಿವಾಜಿ ಶಂಕರ ಕರರ್ಲೆೇಕರ + + +ಧ್ವರು. ೧೬ ವರ್ಷದ ಒಬ್ಬ ಆಂಗ್ಲೆ ಯುವತಿ +ನೇತ್�� ದೀಪಕ ಪೋಷಾಕನ್ನು ತೊಟ್ಟು ಕುಣಿ +ಯುತ್ತಿದ್ದಳು. + +ಆಕೆಯದು ಗೌರವರ್ಣ, ನೀಲಿಕಣ್ಣುಗಳು, +ದುಂಡಗಾದ ಮುಖ; ಆರಕ್ತ ಓಷ್ಕದ್ವಯ, +ಬಂಗಾರ ಬಣ್ಣದ ಕೇಶರಾಶಿ. ಅವಳ ನೋಟ +ಕಣ್ಣಿಗೆ ಹಬ್ಬವಾಗಿತ್ತು, ಆಕೆ ಸರ್ಕಸ್ಸಿನಲ್ಲಿದ್ದ +ಮುಷ್ಟಿಯೋಧ ಹ್ಯಾರಿ ಲಾಕೆನ್ಸನ ಮಗಳು. + +ಯಾರ್ಕಶಾಯರಿನ (ಇಂಗ್ಲೆಂಡ್‌) ಹ್ಯಾರಿ +ಸರ್ಕಸ್‌ ರಿಂಗಿನಲ್ಲಿ ನಿಂತು ಯಾರಾದರೂ +ದಿಟ್ಟರಿದ್ದರೆ ಬರಬೇಕೆಂದು ಮುಷ್ಟಿಯುದ್ದದ +ಆಹ್ವಾನವೀಯುತ್ತಿದ್ದ. ಶೆ + + +ತ + + +೧೦೨೧೨ ದಿನಗಳ ಪ್ರಯಾಣಾನಂತರ +ತಾರ್ಲೇಕರ ಸರ್ಕಸ್ಸಿನ ಹಡಗು ದಕ್ಷಿಣ ಅವ್ರಿ +ತೆಯ ದರಬಾನ್‌ ಬಂದರಕ್ಕೆ ಬಂದಿತು. ದಕ್ಷಿಣ +ಆಫ್ರಿಕೆಯಲ್ಲಿ ಇದು ಮೊದಲನೇ ಕ್ಯಾಂಪಾಗಿತ್ತು. +ಅಲ್ಲಿಂದ ಸರ್ಕಸ್ಸು ಜೋಹಾನ್ಸ್‌ ಬರ್ಗ್‌ ನಗ +ರಕ್ಕೆ ಹೋಯಿತು. + +ದಕ್ಷಿಣ ಆಫ್ರಿಕೆಯ ರಾಜಧಾನಿಯ ಜೋಹಾ- +ನ್ಸ್‌ಬರ್ಗಿನ ಸುತ್ತಮುತ್ತಲಿನ ಪ್ರದೇಶದಲ್ಲಿ +ಅನೇಕ ವಜ್ರದ ಗಣಿಗಳಿವೆ. ಈ ಪಟ್ಟಣದಲ್ಲಿ +ಬಿಳಿಯರ ಪ್ರಾಬಲ್ಯವಿತ್ತು. ನಿಗ್ರೋಜನರು ಸಾಕ +'ಪ್ಟಿದ್ದರೂ ಕಾಯದೆಯಿಂದ ಅವರನ್ನು ಬಹಳ +ಏಂದೆ ಇಡಲಾಗಿತ್ತು. ಬಿಳಿಯರ ಹೋಟಲು +ಗಳಲ್ಲಿ ನಿಗ್ರೊಗಳಿಗೆ ಪ್ರವೇಶವಿರಲಿಲ್ಲ, ಇಷ್ಟೇ +ಅಲ್ಲ, ಒಬ್ಬ ನಿಗ್ರೊ ಒಬ್ಬ ಬಿಳಿಯರ ಹುಡುಗಿಯ +... ಮಾನಭಂಗ ಮಾಡಿದರೆ ಅವನನ್ನು ಸಜೀವ ಸುಡ + +'ಲಾಗುತ್ತಿತ್ತು. ಜೋಹಾನ್ಸ್‌ ಬರ್ಗಿನ ವ್ಯಾಪಾರ + +ಬಲು ದೊಡ್ಡದು. ಆಗ ಇಲ್ಲಿ ಅನೇಕ ಹಿಂದೀ + +ವ್ಯಾಪಾರಿಗಳು ನೆಲೆಗೊಂಡು ಒಳ್ಳೇ ಮಾನ- +ಮರ್ಯಾದೆಯ ಸ್ಥಾನವನ್ನು ಹೊಂದಿದ್ದರು. +ಕಾಕ್ಸೇಕರ ಗ್ರ್ಯಾಂಡ್‌ ಸರ್ಮಸ್ಸಿನ ಭವ್ಯ ಡೇರೆ +ಯಲ್ಲಿ ಸರ್ಕಸ್‌ ಪ್ರಯೋಗಗಳು ಪ್ರಾರಂಭವಾ +ದವು. ನೋಟಿಕರು ಹಿಂಡುಹಿಂಡಾಗಿ ಬರತೊ +ಡಗಿದರು. ಬೇರೆ ಕಡೆಗಳಲ್ಲಿಯಂತೆ ಹ್ಯಾರಿ +ಇಲ್ಲಿಯೂ ಮಷ್ಟಿಯುದ್ಧಕ್ಕೆ ಆಹ್ವಾನವಿತ್ತ. +ಮೊದಲೆರಡು ದಿನ ಯಾರೂ ಈ ಆಹ್ವಾನವನ್ನು + +ಸ್ವೀಕರಿಸಲಿಲ್ಲ. ಆದರೆ ನಾಲ್ಕನೇ ದಿನ ೨0-9೧ + +ವರ್ಷದ ಓರ್ವ ನಿಗ್ರೊ ತರುಣ ಈ ಆಹ್ವಾನ + +ವನ್ನು ಸ್ವೀಕರಿಸಿದ. +ಸುದೃಢಕಾಯನಾದ ಆ ಯುವಕ ಕಪ್ಪಾಗಿ +ದ್ದರೂ ಸತೇಜನಾಗಿದ್ದ. ಇವನ ಹೆಸರು ಲುಯಿ +ರಾಬರರ್ಬ್‌. ಈತ ಜೋಹಾನ್ಸ್‌ುಬರ್ಲಿನ ಬಳಿಯ +ಒಂದು ಹಳ್ಳಿಯಲ್ಲಿ ಹುಟ್ಟಿದ್ದ. ಇವನ ತಾಯಿ +ತಂದೆ ಒಬ್ಬ ಬಿಳಿಯನ ತೋಟದಲ್ಲಿ ಕೆಲಸಕ್ಕಿ +ಪ್ಮರು, ತೋಟದ ಒಡೆಯ ದಯಾಳುವಾಗಿದ್ದ. +ತನ್ನ ನೌಕರರನ್ನು. ಸಹಾನುಭೂತಿಯಿಂದ + + +ತ್‌ + + + + + +ಜೋಹಾನ್ಸ್‌ ಬರ್ಗಿನ ಪ್ರೇಮವೀರ ೬೧ + + +ನೋಡಿಕೊಳ್ಳುತ್ತಿದ್ದ. ಲುಯಿ ಚಿಕ್ಕವನಿದ್ದಾಗಿ +ನಿಂದಲೂ ವೈಕ್ಳೈ ತುಂಬಿ ಹೈಷ್ಟ ಪುಷ್ಟವಾಗಿ +ಬೆಳೆದಿದ್ದನಾದ್ನರಿಂದ ತೋಟದ ಮಾಲಿಕ ಅವ +ವನ್ನು ಬಲು ಪ್ರೀತಿಸುತ್ತಿದ್ದ. ಬಾಲ್ಯದಿಂದಲೇ +ಒಂದು ಬಗೆಯ ಭೀಮಶಕ್ತಿ ಇವನಲ್ಲಿತ್ತು. ೧೬ +ವರ್ಷದವನಾಡಾಗ ಈತ ಕೊಬ್ಬಿದ ಕೋಣ +ದಂತೆ ಕಾಣುತ್ತಿದ್ದ. ಆಗ ಒಂದು ಅದ್ಭುತ + +ಟನೆಯಾಖಿತು. + +ಒಮ್ಮೆ ಲುಯಿಯನ್ನು ಜೊತೆಯಲ್ಲಿ ಕರಿದು +ಕೊಂಡು ಅವನ ಒಡೆಯ ಬೇಟಿಗೆ ಹೋದೆ. +ಅಡವಿಯಲ್ಲಿ ನಡೆದಿರಲು ಒಮ್ಮಿಂದೊಮ್ಮೆಟೆ +ಎದುರಿನ ಗಿಡಗಂಟಿಯೊಳಗಿಂದ ಒಂದು ಕಾಡು +ಹಂದಿ ವೇಗವಾಗಿ ಧಾವಿಸಿ ಒಡೆಯನು +ಬಂದೂಕು ಹಾರಿಸುವ ಮೊದಲೇ ಅವನನ್ನು +ನೂಕಿ ಉರುಳಿಸಿ ಅವನ ಎದೆಯ ಮೇಲೆ +ಕೂತಿತು. ಇನ್ನೇನು ಕ್ಷಣಾರ್ಥದಲ್ಲಿ ತನ್ನ +ಕೋರೆಯನ್ನು ತಿವಿದು ಬಿಳಿಯ ಒಡೆಯನನು +ಅದು ಕೊಲ್ಲತ್ತಿತ್ತು. ಅಷ್ಟರಲ್ಲಿ ಶರವೇಗದಿಂದ +ಲುಯಿ ಹಂದಿಯ ಮೇಲೆ ಎರಗಿ ಅದರ ಹಿಂದಿನ +ಕಾಲುಗಳನ್ನು ಹಿಡಿದು ಎತ್ತಿ ಗರಗರನೆ ತಿರುಗಿಸಿ +ನಾಲ್ಕೈದು ಸಲ ನೆಲಕ್ಕಪ್ಪಳಿಸಿ ಚೆಲ್ಲಿದೆ. +ಹಂದಿಯ ಮ್ಳ ನುಗ್ಗುನುಗ್ಗಾಗಿ ಹೋಯಿತು. +ಲುಯಿಯೆ ತನ್ನ ಪ್ರಾಣಗಳನ್ನುಳಿಸಿದನೆಂದು +ಪ್ರೀತಿಯಿಂದ ಒಡೆಯನು ಉತ್ತಮ ಮುಷ್ಟಿ +ಯೋಧನೊಬ್ಬನ ಹತ್ತಿರ ಲುಯಿಗೆ ಮುಷ್ಟಿ +ಯುದ್ಧದ ಶಿಕ್ಷಣ ಕೊಡಿಸಿದ. + +ಸರೃಸ್ಸಿನ ಹ್ಯಾರಿಯೊಂದಿಗೆ ಲುಯಿ ಮುಷ್ಠಿ +ಯುದೃಸೈೆ ಸನ್ನದ್ಧನಾದ. ಲುಯಿ ಜಟ್ಟಿಯ ಬಟ್ಟಿ +ಧರಿಸಿ ರಿಂಗಿನೊಳಗೆ ಬಂದುದೇ ತಡ, ಪ್ರಚಂಡ +ಜನ ಸಮುದಾಯವು ಕರತಾಡನದಿಂದ ಅವ +ನನ್ನು ಸ್ವಾಗತಿಸಿತು. ಸ್ವತಃ ಹ್ಯಾರಿಯೂ ಅವನ +ಮೈಕಟ್ಟನ್ನು ನೋಡಿ ದಂಗಾದ. + +ಯುದ್ಧ ಸುರುವಾಯಿತು. ಮೊದಲ ಸು +ನಲ್ಲಿ ಲುಯಿ ಲೀಲಯಾ ಹ್ಯಾರಿಯನ್ನು ಏ +ಒಗೆದ. ಆದರೆ ಎರಡನೆ. ಸುತ್ತಿನಲ್ಲಿ ಮಾತ್ರ + + +೧ +ವ + + +0 ಕಸ್ತೂರಿ, ಎಪ್ರಿಲ್‌ ೧೯೬೨ + + +ಹ್ಯಾರಿ ಅಷ್ಟು ಸಡಿಲಾಗಲಿಲ್ಲ. ಆದಕೆ ಆಗಲೂ +ಲುಯಿಗೇ ಯ.ಶ ದೊರಕಿತು. ಮೂರನೆ ಮತ್ತು +ಕೊನೆಯ ಸುತ್ತಿನಲ್ಲಿ ಹ್ಯಾರಿ ತನ್ನ ಸರ್ವಶಕ್ತಿ +ನೈಪುಣ್ಮವನ್ನು ಪಣಕ್ಕಿಟ್ಟು ಹೋರಾಡಿದ. +ಆದರೂ ಆತ ಪರಾಭೂತನಾಗಬೇಕಾಯಿತು. +ಲುಯಿಯ ಹೊಡೆತದಿಂದ ಹ್ಯಾರಿ ಎಚ್ಚರದಪ್ಟಿ +ಬಿದ್ದ. + +ಪ್ರೇಕ್ಷಕರು. ಲುಯಿಯ ಜಯಜಯಕಾರ +ಮಾಡಿ ಡೇರೆಯನ್ನೇ ನಡುಗಿಸಿದರು. ಹ್ಯಾರಿ +ಯನ್ನು ಎತ್ತಿ ಅವನ ಡೇರೆಯೊಳಗೆ ಒಯ್ಯಲಾ +ಯಿತು. ತಂದೆಯ ಈ ಅವಸ್ಥೆಯನ್ನು ಕಂಡು +ಮೇರಿ ಅಳತೊಡಗಿದಳು. ಲುಯಿ ಅವಳನ್ನು +ಸಮಾಧಾನಪಡಿಸಿದ. ಆಕೆಯ ರೂಪರಾಶಿ +ಯನ್ನು ಕಂಡು ಅವನು ಲುಬ್ಬನಾಗಿದ್ದ. ಅವಳ +ಮೂರ್ತಿ ಅವನ ಎದೆಯಲ್ಲಿ ಕೊರೆದಂತೆ ಉಳಿ +ಯಿತು. + +ಬಹಳ ಹೊತ್ತು ಆರೈಕೆ ನಡೆಸಿದ ಮೆಲೆ ಹ್ಯಾರಿ +ಎಚ್ಚರಾದ. ತನ್ನ ಆರೈಕೆ ಮಾಡುತ್ತಿರುವ ವೃಕ್ತಿ +ಮತ್ತಾರೂ ಆಗಿರದೆ ತನ್ನ ಪ್ರತಿಸ್ಪರ್ಧಿಯಾಗಿದ್ದ +ಲುಯಿ ಎಂಬುದನ್ನು ಕಂಡಕೂಡಲೆ ಹ್ಯಾರಿ ಸಂ- +ತೋಷ ಭರದಿಂದ ಲುಯಿಯನ್ನು ಆಲಿಂಗಿಸಿದ. + +ಅವರಿಬ್ಬರೂ ಬೇಗನೆ ಆಪ್ತ ಸ್ನೇಹಿತರಾದರು. +ಲುಯಿಯ ಪ್ರಭಾವ ಮೇರಿಯ ಮೇಲೂ ಆಗಿತ್ತು. +ಬ್ರ ಅವನನ್ನು ಪ್ರಿ(ತಿಸಲಾರಂಭಿಸಿದಳು. ಅವ +ನಿಗೂ ಅವಳಿಲ್ಲದೆ ಹೊತ್ತುಹೋಗದಂತಾಯಿತು. +ದಿನಾಲೂ ಡೇರೆಯಲ್ಲಿ ಇವರು ಪರಸ್ಪರರನ್ನು +ಭೆಚ್ಚಿಯಾಗತೊಡಗಿದರು. + +ದಕ್ಷಿಣ ಆಫ್ರಿಕೆಯಲ್ಲಿ ನಿಗ್ರೊ ಜನರು ಆಂಗ್ಲ +ಯುವತಿಯೊಡನೆ ಯಾವುದೇೈ( ಬಗೆಯ ಸಂಬಂಧ +ವಿಡುವುದೆಂದಕೆ ಭಯಂಕರ ಅಪರಾಧವೆಂದು +ತಿಳಿಯಲಾಗುತ್ತದೆ. ಇದನ್ನು ಹ್ಯಾರಿ ಅರಿತಿರಲಿಲ್ಲ. +ಒಬ್ಬ ವೀರನೆಂದು ಆತ ಲುಯಿಯನ್ನು ಗೌರ +ವಿಸುತ್ತಿದ್ದ. ಲುಯಿ ಮತ್ತು ಮೇರಿ ದಿನಾಲೂ +ವಾಯುಸೇವನೆಗೆ ಹೋಗುತ್ತಿದ್ದರು. ಕೊನೆಗೆ +ಮೈರಿ ಲುಯಿಗೆ ತನ್ನ ಸರ್ವಸ್ಯವನ್ನರ್ಶಿಸಿದಳು. + + +ಲುಯಿ ಮತ್ತು ಮೇರಿಯರ ಪ್ರೇಮ ಸಂಬಂ- +ಧದ ಸುದ್ದಿ ಊರೆಲ್ಲ ಹಬ್ಬಿತು. ಬಿಳಿಯರ +ಸಮಾಜ ರೊಚ್ಚಿ ಗೆದ್ದಿತು. + +ಒಂದುದಿನ ಲುಯಿ ಮತ್ತು ಮೇರಿ ಮೋಟಾರಿ +ನಲ್ಲಿ ತಿರುಗಾಡಿ ಮರಳಿ ಡೇರೆಗೆ ಬಂದರು. ಡೇರೆ +ಯಲ್ಲಿ ಅವರಿಬ್ಬರೂ ಕಣಲಿಡುವುದೇ ತಡ, ಬಿಳಿಯ +ರೆಲ್ಲ ಡೇರೆಗೆ ಮುತ್ತಿಗೆ ಹಾಕಿದರು. ಮ್ಯಾನೇಜರ್‌ +ಜೋಶಿಯವರಿಗೆ ಈ ಸುದ್ದಿ ತಿಳಿದೊಡನೆಯೆ: +ಅವರು ಗಾಬರಿಯಾದರು. ಅವರು ಕೂಡಲೆ +ಪೋಲೀಸರ ಸಹಾಯ ಸೇಳಿದರು. ಬಿಳಿಯರು +ಲುಯಿಯನ್ನು ತಮ್ಮ ವಶಕ್ಕೆ ಕೊಡಬೇಕೆಂದು +ಕೇಳುತ್ತಿದ್ದರು. ಡೇರೆಯ ಸುತ್ತಲೆಲ್ಲ ತಗಡಿನ +ಗಟ್ಟಿಯಾದ ಕಂಪೌಂಡ್‌ ಇತ್ತೆಂದೇ ಬಚಾವಾ- +ಯಿತು. ಈ ಕಂಪೌಂಡಿನ ಎಲ್ಲ ಬಾಗಿಲುಗಳನ್ನು +ಮುಚ್ಚಲಾಯಿತು. ಆದರೂ ಕೊಚ್ಚಿ ಗೆದ್ದ ಜನರು +ಕಲ್ಲು, ಇಟ್ಟಿಗೆ ಮುಂತಾದವನ್ನು ಎಸೆಯತೊಡ +ಗಿದರು. ಕೂಡಲೆ ಪೋಲೀಸ್‌ ಪಾರ್ಟಿ ಬಂದು +ಜನರನ್ನು ದೂರ ಅಟ್ಟಿ ಲುಯಿಯನ್ನು ತಮ್ಮ +ವಶಕ್ಕೆ ತೆಗೆದುಕೊಂಡಿತು. + +ಅಲ್ಲಿಯ ಕಾನೂನಿನನ್ವಯ ಆಂಗ್ಲ ಮಹಿಳೆ +ಯೊಂದಿಗೆ ಸಂಬಂಧ ಬೆಳೆಸಿದ್ದುದಕ್ಕಾಗಿ ಲುಯಿ- +ಯ ಮೇಲೆ ಮೊಕದ್ದಮೆ ಹಾಕಿದರು. ಲುಯಿಯ +ಪರವಾಗಿ ಒಬ್ಬ ವಕೀಲನೂ ಸಿಗಲಿಲ್ಲ. ಅವನ +ಬಿಳಿಯ ಒಡೆಯ ಎಷ್ಟು ಯತ್ನಿಸಿದರೂ ವ್ಯರ್ಥ +ವಾಯಿತು. ಹ್ಯಾರಿಯಾದರೂ ಏನು ಮಾಡಬಲ್ಲ? +ಮೇರಿಯ ದುಃಖದಿಂದ ಆತನೂ ದುಃಖ ಸಾಗರ +ದಲ್ಲೇ ಮುಳುಗಿದ್ದ. + +ನ್ಯಾಯದಾನ ಮಾಡಲಿದ್ದ ನ್ಯಾಯಾಧೀಶನೂ +ಬಿಳಿಯನೇ ಆಗಿದ್ದ. ಮತ್ತು ಕರಿಯರನ್ನು ಕಂಡರೆ +ಆಗದವನೇ ಇದ್ದ. ಆದ್ಕರಿಂದ ಲುಯಿಯನ್ನು +ಸಜೀವ ಸುಡಬೇಕೆಂದು ಶಿಕ್ಷೆ ವಿಧಿಸಿದ! + +ಎಂದು ಲುಯಿಯನ್ನು ಸ.ಡಲಿದ್ದರೊ ಆದಿನ +ಬೆಳಗಾಯಿತು. ಊರ ಹೊರಗಿನ ಒಂದು ಮರಕ್ಕೆ +ಲುಯಿಯನ್ನು ಕಟಿ ಅವನನ್ನು ಸುಡಲಿದ್ದರು. +ಆ ಅಪೂರ್ವ ದೃಶ್ಯವನ್ನು ಮನಸಾರೆ ನೋಡಲು + + +ೆ' ರಾಗಿಣಿಯ ಸೌಂದರ್ಯದ ಗುಟ್ಟು... + + +“"ಲಕ್ಸ್‌ನಿಂ ೧. +ಉ್ಯತವಗುುುದು ಮಡಿ + + + + + + + + +ಸಿನೆಮ ತಾರೆಯರೆ +ಶುದ್ದವಾದ, +ಸೌಮ್ಯವಾದ +ಸೌಂದರ್ಯ-ಸೋಪು | + + +'ನನ್ನು ಮೆಚ್ಚನ ಸಾಬೂನಿಗೆ ನನ್ನ ಮೆಚ್ಚಿನ ಬಣ್ಣಗಳು! + + +ಅನ್ನುತ್ತಾಳೆ ಸೌಂದರ್ಯವಕಿ ಸಿನಿಮತಾಕೆ ರಾಗಿಣಿ, + + + + + +ಹಿಂದುಸ್ಥಾನ್‌ ಲೀವರ್‌ ಅವರ ತಯಾರಿಕೆ 1.76. 112-2029 ॥(॥ + + + + + +೬೪ ಕಸ್ತೂರಿ, ಎಪ್ರಿಲ್‌ ೧೯೬೨ + + +ಬಿಳಿಯರು ಅಸಂಖ್ಯರಾಗಿ ಒಟ್ಟಾಗಿದ್ದರು. ಸ್ವಲ್ಪ +ಹೊತ್ತಿನಲ್ಲೇ ಕಬ್ಬಿಣದ ಸರಪಳಿಗಳಿಂದ ಬಿಗಿದ +ಲುಯಿಯನ್ನು ಗಾಡಿಯಲ್ಲಿ ತಂದರು. ಆತನನ್ನು +ತರುತ್ತಿರುವಾಗ ಬೀದಿಯ ಹುಡುಗರು ಅವನ +ಮೈಮೇಲೆ ಕಲ್ಲುಗಳನ್ನು ಒಗೆಯುತ್ತಿದ್ದರು. ಮರ +ಇದ ಮೊದಲೆ ಅವನ ದೇಹಕ್ಕೆ ಗಾಯಗಳಾಗಿ +ಅಪನ ಮೈಯಿಂದ ಅಲ್ಲಲ್ಲಿ ರಕ್ತ ಧಾರೆಧಾರೆಯಾಗಿ +ಸೋರುತ್ತಿತ್ತು. + +ನಿರ್ದಿಷ್ಟಪಟ್ಟಿ ಮರಕ್ಕೆ ನಿಲ್ಲಿಸಿ ಅವನನ್ನು +ಹೆಗ್ಗದಿಂದ ಬಿಗಿಯಾಗಿ ಕಚ್ಚಿದ���ು. "ನಿನ್ನ +ಹೊನೆಯ ಇಚ್ಛೆಯೇನು?' ಎಂದು ಕೇಳಿದರು. +ಅತ ತುಟಿ ಬಿಚ್ಚಿ ಬರಿಯ. "ಮೇರಿ' ಎಂದಿಷ್ಟೇ +ನುಡಿದ. ಕೂಡಲೆ. ಅಲ್ಲಿದ್ದ ಬಿಳಿಯ ಅಧಿಕಾರಿ +ಕೋಪೋದ್ರಿಕ್ತನಾಗಿ ಅವನ ಕಪೋಲಗಳಿಗೆ +ರಪ್‌ರಪ್‌ ಎಂದು ಹೊಡೆದ. ಆ ಸ್ಥಿತಿಯಲ್ಲೂ +ಲುಯಿ ಅತ್ತಿತ್ತ... ನೋಡುತ್ತಲೇ ಇದ್ದ. +ಯಾರನ್ನೋ ಶೋಧಿಸುವಂತಿತ್ತು ಆತ! + +ಅವನ ಮೈಮೇಲೆ ಚಿಮಣಿ ಎಣ್ಣೆಯನ್ನು +ಸುರಿದು ಕಡ್ಡಿ ಕೊರೆದು ಹಚ್ಚಿದರು. ಇಷ್ಟರಲ್ಲಿ +ಜನಸಮುದಾಯದೊಳಗಿಂದ ಕೆದರು ಕೂದಲಿನ +ಗೌರಕಾಯ ತರುಣಿಯೊಬ್ಬಳು ಓಡುತ್ತ ಮುಂದೆ +ಬಂದಳು, ಅವಳ ಕೈಯಲ್ಲಿ ಏಸ್ತೂಲಿತ್ತು. ಆದ್ದ +ರಿಂದೆ ಅವಳನ್ನು ತಡೆಯುವ ಧೈರ್ಯ ಯಾರಿಗೂ + + + + + +ತ +೫. ೫ +1 ಟು) +ಗ್ಯ ( +(ಕೆ ಚೈ +ಟೆ +್ನ ಡೆ +“1 +ಕಗ ಟು 411 ಲ + + +ಹಸ್‌ತಪೇೊ ಗಿ +1 ೫, 1 +ಟ್‌ ಟ್‌ 20 + + +1 +ಥ + + +ಆಗಲಿಲ್ಲ. ಆಕೆ ಮೇರಿಯೇ ಇದ್ದಳು. ಓಡುತ್ತ +ಲುಯಿಯ ಹತ್ತಿರ ಬಂದಳು. ಅವಳನ್ನು ಕಂಡೊ +ಡನೆ ಲುಯಿಯ ಮೈಯಲ್ಲಿ ಸಹಸ್ರ ಆನೆಗಳ +ಶಕ್ತಿ ಬಂತು. ಆತ ಬಿಗಿದ ಹಗ್ಗ ಹರಿದುಕೊಂಡು +ಮೇರಿಯನ್ನು ಎದೆಗೊತ್ತಿ ಹಿಡಿದ. ಅವನ ಮ್ಶೈ +ಹೊತ್ತಿತ್ತು. ಈಗೆ ಮೇರಿಯ ಅರಿವೆಗೂ ಬೆಂಕಿ +ಹತ್ತಿತು. ಕೂಡಲೆ ಲುಯಿ ಮೇರಿಯ ಕೈಯೊಳ +ಗಿನ ಪಿಸ್ತೂಲು *ಸಿದುಕೊಂಡು ಮೊದಲು +ಮೇರಿಯ ಐದೆಗೆ, ಆಮೇಲೆ ತನ್ನ ಎದೆಗೆ ಗುಂಡು +ಹಾಕಿಕೊಂಡು ತಮ್ಮಿಬ್ಬರ ಬಿಡುಗಡೆ ಮಾಡಿ +ಕೊಂಡ. ಈ ಘಟನೆ ಎಷ್ಟು ವೇಗದಿಂದ ಆಯಿ +ತೆಂದಕೆ ಬೇರಾರಿಗೂ ನಡುವೆ ಬರಲು ಅವ +ಕಾಶವೇ ಸಿಗಲಿಲ್ಲ. ಇಬ್ಬರ ಶವಗಳು ನೆಲಕ್ಕೆ +ಬಿದ್ದವು. ' + + +ಇವತ್ತಿಗೂ ಜೋಹಾನ್ಸಬರ್ಗಿಗೆ ಹೋದರೆ +ಪಟ್ಟಿಣದ ಹೊರಗಡೆ ಇರುವ ಚರ್ಚಿನ ಆವಾರ +ದಲ್ಲಿ ಕ್ರಾಸ್‌ ಇರುವ ಗೋರಿಯೊಂದು ಕಾಣ +ನಗುವುದು. ಅದರ ಮೇಲೆ ಹೀಗೆ ಬರೆದಿದೆ : + +“ತನ್ನ ವ್ರಿಯಕರನಿಗಾಗಿ ಆತ್ಮ ಬಲಿದಾನ + + +ಮಾಡಿದ ಮೇರಿ ಮತ್ತು ಅವಳ ಪ್ರಿಯಕರ +ಲುಯಿ ರಾಬರ್ಟ್‌ ಇಲ್ಲಿ ಚಿರಕಾಲ ನಿದ್ರಿ ಸ +ದ್ದಾರೆ” + + +1... + + +ಅಮೃತ ಬಿಂದುಗಳು +ದುರುದ್ದೇಶದಿಂದ ಸತ್ಯವನ್ನಾಡುವುದು ಅಸತ್ಯವನ್ನು ಹೇಳುವುದಕ್ಕಿಂತ ಹೀನ + + +ವಾಡುದಂ. + + +ಅನುಭವವೇ ಮಾನವನ ನಿಜವಾದ ಶಾಲೆ. + + +“ಸ್ಥೆ + + +ತೋಳನ ಸಾಧುತ್ವ. ಕುದುರೆಯ ಆರೋಗ್ಯ, ಹುಡುಗನ ಪ್ರೇಮ, ನೇಶೈೆಯ + + +ಏಕನಿಸ್ಮೆಯನ್ನು ನಂಬುವುದು ಮರಂುಳುತನ. + + +ನಿ + + +ಕೇಕ್‌ ಪಿಯಂ್‌ +ಣಿ + + + + + + + + + + + + +ಗಾನ +ಮರಳಿ ಬಂತು! + + + + + +ಸರ್ಪ ನಿಜವಾಗಿಯೂ +ಸೇಡು ತೀರಿಸುವ ಪ್ರಾಣಿಯೆ? + + +ಇಚ ಸೇಡು ತೀರಿಸುವ ಪ್ರ. +(ವೃತ್ತಿ ಬಲವತ್ರ ತ್ವ ರವಾಗಿರುವುದೆಂದು ದೇಶದಾ +ದ್ರ ಸ ನಂಬಿಕೆ ಇದೆ. ಇದನ್ನು ಪುಷ್ಟಿ (ಕರಿಸಲು +ಐನಾಹಿ ದಂತಕಥೆಗಳೂ ಪ್ರಚಾರವಾಗಿವೆ. +ಈ ನಂಬಿಕೆ ನಿಜವೆ? ನಿಜ ಜು ನಾಗರ +ಹಾವು ತನ್ನನ್ನು ಗಾಯಗೊಳಿಸಿದವನನ್ನು ಮತ್ತೆ +ತಡೆದು ಕಚ್ಚಿ ಕೊಂದು ತನ ಸೇಡು ತೀರಿಸು +ಫವುದೆ? ಕ ಬಗ್ಗೆ ಯಾತ ಉತ ತ್ತಕವನ್ನು +ನಾನು: ಕೊಡಲಾರೆನಾದರೂ ನನ್ನ ಜೇವನದ +ಜಿಯೆ `ನಡೆದ ಅಂತಹ ಒಂದು ಘಟನೆಯನ್ನು +ಮ್ಮ ವ `ಮುಂದಿರಿಸ ಜ್‌ ಜಾ + +ಸ ಖಾ ಕ್ಕಿನನ್ಸ್‌ + + +ಯಾಡ್ಲಿ ೯ಲಾಟ��ರ'-: + + +ಇದು ನಡೆದದ್ದು ಮೈಸೂರು ನಗರದ ಬಳಿ +ಇರುವ ಗಣಿ ಕೆಲಸಗಾರರ ಕಾಲನಿಯೊಂದರಲ್ಲಿ. +ಒಂಟಿ ಜನರ ಸಲುವಾಗಿ ಇರುವ ಕ್ವಾರ್ಟ ರೈರಿನಲ್ಲಿ +ನಾನು ಇರುತ್ತಿದ್ದೆ. ಮುಂದೆ ವರಾಂಡ, ಅಮೇಲೆ +ಮಲಗುವ ಕೂಡುವ ಏಕಮೇವ ಕೋಣೆ. +ಅದರ ಹಿಂದಿನದು "ಹೆಚ್ಚಿನ' ಕೋಣೆ- ಒಂದು +ಬಗೆಯಲ್ಲಿ ಗೋದಾಮು. ಹೀಗಿದ್ದವು ನಮ್ಮ +ಕ್ಯಾ ಟ್ಟರ್‌ಗಳು, ನಮ್ಮ ತಟ ಡದಲ್ಲಿ ನಾನು +ಮ ಬ್ರೌನ್‌ ಸ ಹೀಗೆ ಇಬ್ಬ ರು + +ಬ್ರಹ್ಮ ಟಚೌರಿಗಳಿರುತ್ತಿ ದೆ ವು. ಹೆಜಿ ನ ಕೋಣಯ +ಬಜ್‌ ಬಚ್ಚ ಲುಮನೆ. ಇಡೀ ಕ್ಟ ಡ ಚೌರಸಾ +ಕಾರದ್ದು. + +ಇಲ್ಲಿಂದ ಪೂರ್ವಕ್ಕೆ ಸುಮಾರು ಮೂವತ್ತು +ಗಜ ದೂರದಲ್ಲಿ ಜನರಲ್‌ ಮ್ಯಾನೇಜರರ ' +ಕ್ಯಾರ್ಟಿರ್ಸ್‌ ಇದ್ದವು. ಇವು. ನಮ್ಮದಕ್ಕಿಂತ +ಹೆಚ್ಚು ಅನುಕೂಲವಾಗಿದ್ದವು. ಮ್ಕಾ ನೇಜರರ +ತ್ವಾರ್ಟಂಗಳಲ್ಲಿ ನಮ್ಮಿ] ಬ್ಬರಿಗೂ ಊಟವಾಗ್ಯ +ತ್ತಿತ್ತು. ಎರಡೂ ಕಟ್ಟಿ ಚ್‌ ನಡುವೆ ಎತ್ತರ, +ಹುಲ್ಲು, ಪೊದೆ ಬೆಳೆದಿತ್ತು. ನಡುವಿನಿಂದ ಒಂದು +ಸಣ್ಣ ಕಾಲುದಾರಿ ಬಿದ್ದಿತ್ತು. ಅಲ್ಲಿಂದ ನಾವೆ +ಹೋಗಿ ಬರುತ್ತಿದ್ದೆವು. + +ಒಂದು ರವಿವಾರ ಮುಂಜಾವು ನಾವು ತುಸು + + +ತಡಮಾಡಿ ಊಟಕ್ಕೆ ಹೊರಟಿದ್ದೆವು. ದಾರಿ +ಇಬ್ಬರು ಹೋಗುವಷ್ಟು ಅಗಲವಲ್ಲ ಒಬ್ಬರ +ಹಿಂದೆ ಇನ್ನೊಬ್ಬರು ಹೋಗಬೇಕು ಬ್ರೌನ್‌ + + +ನನ್ನ ಹಿಂದೆ ಇದ್ದ. +ನೋಡಿದೆ. ಹಾದಿಯ - ನಡುವೆಯೆ ಸುಮಾರು +ಐದು ಅಡಿ ಉದದ ಒಂದು ಹಾವು: ಸಾವಕಾಶ: +ನಮ್ಮತ್ತ ಬರುತ್ತಿತ್ತು. ನಾನು ಸನ್ನೆ ಮಾಡಿದೆ. +ಇಬ್ಬರೂ ತಡೆದೆವು. ಅದು: ಅಲ್ಲಿಯೆ ಹೊರಳಿ +ಕಂಚಿಯಲ್ಲಿ ಮರೆಯಾಗುವುದೆಂದು ನಾನು ಭಾವಿ +ಸಿದ್ಧೆ. ಆದರೆ ಅದು ನಮ್ಮ ಕಡೆಗೇ ಬರತೊಡ +ಗಿತು: + +ನನ್ನಮ್ಮ ಯಲ್ಲಿ ಮಿಂಚಿನ ಸು +ಬ್ರಾನ್‌ಗೆ ಹೇಳಿದೆ; "ಈ ದಾರಿ ಹಾವಿನದಡೋ +ಮನುಷ್ಯರಾದ ನಮ್ಮರೊ ಎನ್ನುವುದನ್ನು ಈಗ + + +ಆಫ: ಇ8ಡಿ ಹೂ ದಿಂದ +೬೫ + + +ಸಹಜ ' ಹಾದಿಯತ್ತ . - + + +೬೬ + + +ಅದಕ್ಕೆ ತೋರಿಸುವೆನು ನೋಡು.” ನಗೆಗಾಗಿ +ನುಡಿದದ್ದನ್ನು ನಿಜ ಮಾಡಬೇಕಿತ್ತಲ್ಲ. ಅದಕ್ಕೆ +ಒಣ ಮಣ್ಣಿನ ಸಣ್ಣ ಗುಂಡು ಹೆಂಟಿಯನ್ನು ಎತ್ತಿ +ಗುಲೇಲ್‌ (ರಬ್ಬರಿನ ಕವಣೆ) ದಿಂದ ಹಾವಿಗೆ +ಗುರಿ ಇಟ್ಟು ಹೊಡೆದೆ. ಗುಲೇಲನ್ನು ನಾನು +ಯಾವತ್ತೂ ಜೇಬಿನಲ್ಲಿ ಇಟ್ಟಿರುತ್ತೇನೆ. ನಾನು +ಹೊಡೆದ ಏಟಿಗೆ ಹಾವು ಕೊಚ್ಚಿಕೊಂಡು ಹೆಡೆ +ತೆಗೆಯಿತು. ಆಗಲೆ ಇದು ನಾಗರ ಹಾವೆಂದು +ನನಗೆ ಗೊತ್ತಾಯಿತು. ನಾನು ಹೆದರಿದೆ. ಹಾವು +ಎಡಕ್ಕೆ ತಿರುಗಿ ಪೊದೆಯಲ್ಲಿ ಮರೆಯಾಯಿತು. +ನನ್ನ ಕಾಲೇ ಕೀಳದಂತಾದವು. ನಾಗರ ಹಾವು +ಸೇಡು ತೀರಿಸುತ್ತದೆಂದು ಹೇಳುವ ವಿಚಾರ +ನನ್ನನ್ನು ಮೂಢನನ್ನಾಗಿ ಮಾಡಿತು. + +ನಾನು ಭಯಭೀತನಾದದ್ದನ್ನು ಕಂಡು ಬ್ರೌನ್‌ +ನನಗೆ ನಿಂತಲ್ಲಿಯೆ ನಿಲ್ಲಲಿಕ್ಕೆ ಹೇಳಿ ಈ ಪೊದೆ +ಹೆಲ್ಬನ್ನೆಲ್ಲ ಕಿತ್ತು ಸುಟ್ಟು ಹಾಕಿಸಲು ಹೇಳಿ +ಬಂದ. ಆ ಕೆಲಸ ನಡೆದಾಗ ನಾವು ಶಾಂತರಾಗಿ +ಊಟ ಮಾಡುತ್ತಿದ್ದೆವು. ಇಷ್ಟರಲ್ಲೇ ಯಾರಾ +ದರೂ ಬಂದು ಹಾವು ಸಿಕ್ಕಿತೆಂದೂ ಅದನ್ನು +ಕೊಂದೆವೆಂದೂ ಹೇಳುವರೆಂದು ನಾನು ಬಗೆ��ಿದ್ದೆ. +ಆದಕೆ ಹಾಗಾಗಲಿಲ್ಲ. ಊಟ ಮುಗಿಸಿ, ಸ್ವಲ್ಪ +ಹೊತ್ತಿನ ಮೇಲೆ ಸುಟ್ಟ ಹುಲ್ಲು, ಕಂಟಿಯನ್ನು +ನೋಡಿದೆವು. ಹುಲ್ಲು ಕಂಟಿಯೇನೊ ಹೋಗಿತ್ತು, +ಆದರೆ ಹಾವಿನ ಸುಳಿವೆ ಇರಲಿಲ್ಲ. + +ಮುಂದೆ ಆ ವಿಚಾರ ಬಿಟ್ಟು ನಿತ್ಯದಂತೆ ರವಿ- +ವಾರದ ಮನೋರಂಜನೆಗೆ ನಾವು ಅಣಿಯಾದೆವು, +ಗುಲ್ಲೇಲ್‌ ಮತ್ತು ಸಣ್ಣ ಕೋವಿ ತಕ್ಕೊಂಡು +ಹಕ್ಕಿಗಳ ಶಿಕಾರಿಗೆ ನಡೆದೆವು. ಹೊರಡುವಾಗ +ಗಾಳಿಯಿಂದ ಅದೇ ತಾನೆ ಸುಟ್ಟಿ ಪೊದೆಯ ಬೂದಿ +ಮನೆಯಲ್ಲಿ ಜರ್‌ ಬಾಗಿಲುಗಳನ್ನು +ಮುಚ್ಚಿ ಕೀಲಿ ಹಾಕಿಕೊಂಡೆವು. + +ನಾವು ಮರಳಿ ಬಂದಾಗ ಹೊತ್ತು ಮುಳು +ಗಿತ್ತು. ನಾವಿನ್ನೂ ದೂರದಲ್ಲಿದ್ದಾ ಗಲೆ( ಹೊರ +ಗು ಬಳಿ ಕೆಲಸಗಾರರ ದು ಗುಂಪೆ +ಕೂಡಿರುವುದು ಕಾಣಿಸಿತು. ಇದೇನೆಂದು ಮಿತ್ರ + + +ಕಸ್ತೂರಿ, ಎಪ್ರಿಲ್‌ ೧೯೬೨ + + +ನಿಗೆ ಕೇಳಿದಾಗ ಆತ “ಅವರು ಕೆಲಸದವರು. +ವಾರದ ಚಿಮಣಿ ಎಣ್ಣೆ.ಒಯ್ಯಲಿಕ್ಕೆ ಬಂದಿದ್ಕಾರೆ” +ಎಂದ. + +ಸಮೀಪ ಬಂದು ನೋಡಿದಾಗ ಅವರ ಕ್ಸ +ಯಲ್ಲಿ ದೊಣ್ಣೆ ಗಳು ಕಾಣಿಸಿದವು. ಹಲವರು +ಕಬ್ಬ ಣ ಸಲಾಕೆಗಳನ್ನೂ ತಂದಿದ್ದರು. ಅವರ +ಟೇ ಒದರಾಟ ಕೇಳಿ ನಾನು ಕುಗ್ಗಿ ದೆ. ಜನ +ರನ್ನು ಸರಿಸಿ ಒಳಹೊಕ್ಕು ನೋಡಿದಾಗ ಒಬ್ಬ +ಕೋಲಿನಿಂದ ಹಾವಿನ ".ಲೆಯನ್ನು ಒತ್ತಿದ್ದ. +ಹಾವು ಬಿಡಿಸಿಕೊಳ್ಳಲು ಚಡಪಡಿಸುತ್ತಿತು. +ಕೊನೆಗೆ ಹಾವು ಸತ್ತಿತು. ತೀರ ಹತ್ತಿರಕ್ಕೆ +ಹೋಗಿ ನೋಡಿದೆ. ನಾನು ಆ ದಿನ ಗಾಯಗೊಳಿ +ಸಿದ್ದ ಹಾವಿನಪ್ಟೇ ಇದಾದರೂ ಉದ್ಮವಾಗಿತ್ತು. + +ಸತ್ತ ಹಾವಿನ ಭಯವಿಲ್ಲೆಂದು ಎತ್ತಿನೋಡಿ +ದಾಗ ಅದರ ಬೆನ್ನಲ್ಲಿ ಒಂದು ದುಡ್ಡಿ ನಷ್ಟು ಸಣ್ಣ +ಗಾಯವಾದದ್ದೂ ಕಾಣಿಸಿತು. ಅದೇ ನಾಗರ +ಹಾವು. ನನಗೆ ಖಾತ್ರಿ ಆಯಿತು. ಕೆಲಸದವರ +ನನ್ನ ಪ್ರಾ ತ ಸಂಕಟವನ್ನು ತೊಡೆದಿ- +ದ್ಡರು. ಜಬ ಹಾವಿನ ವಿಚಾರದಿಂದ ಈಗಲೂ +ಮ್ಕೆ ಜುಮೆ `್ನಿತಿ ತ್ತು. ಅದನ್ನು ಆಗಲೇ ಸುಡ- + + +ತ ಎತ + + +ತ ಸ "ಇಲ್ಲವಾದರೆ ಅದರ ಸೆ ಹಿತ ಅದನ್ನು +ಕಂಡು ಸೇಡು ತೀರಿಸಲು ಗು +ಸಂಭವ! + + +ಆದಕೆ ಈ ಹಾವು ಇವರ ಕೈಗೆ ಸಿಕ್ಕಿದ್ದು + + + + + +೯1೯ 1 ಹೋತ + + +ಹಾವು ಮರಳಿ ಬಂತು! + + +ಹೇಗೆ] ಆಮೇಲೆ ಆ ವಿಷಯ ತಿಳಿಯಿತು. ಅದು +ಹೀಗೆ ಪ್ರಾರಂಭವಾಯಿತು. ಮುರುಗೇಶನ್‌ +ಎಂಬ ಕೆಲಸಗಾರ ಆ ದಿನದ ರೇಶನ್‌ ಒಯ್ಯು +ವವರಲ್ಲಿ ಮುಂದಿದ್ದ. ಆತ ಸಹಜವಾಗಿ ಅಲ್ಲಿದ್ದ +ಕಂಬಕ್ಕೆ ಒರಗಿ ನಿಂತಿದ್ದೆ. ಈ ಕಂಬ ನನ್ನ +ಬಾಗಿಲ ಮುಂದಿನ ವರಾಂಡದ ಚಪ್ಪರವನ್ನು +ಎತ್ತಿಕೊಂಡು ನಿಂತಿತ್ತು. ನಾವು ಬರುವ ದಾರಿ +ಕಾಯುತ್ತಾ ಆತ ನಿಂತಿದ್ದ. ವರಾಂಡದ ಮುಳ್ಳು +ಪೊದೆಯ ಹತ್ತಿರದ... ಮೂಲೆಯತ್ತ ಸಹಸಾ +ಅವನ ದೃಷ್ಟಿ ಹೊರಳಿತು. ಸುಟ್ಟಿ ನೆಲವನ್ನು +ದಾಟಿ ಗೋಡೆಗುಂಟ ಹಾವು ಹೊಟ್ಟಿ ಸರಿಸು +ತ್ತಿತ್ತು. ಅದು ಪ್ರವೇಶ ದ್ವಾರದ ಕಡೆಗೇ ಬರು +ತ್ತಿತ್ತು... ಅದು ಹಾಗೆ ಹೊಸತಿಲ ಮೇಲೂ + + +೬೭ + + +ಬಂದು ಬಾಗಿಲ ಒಳಗಡೆ ಪ್ರವೇಶಿಸತೊಡಗಿತು. +ಭೀತಿಯಿಂದ ಗ ಮುರುಗೇಶ ಎವೆ +ಇಕ್ಕದೆ ಅದನ್ನು ನೋಡತೊಡಗಿದ. ಅದು ಬಾಗಿ +ಲಿಗೇ ಅಂಟಿಕೊಂಡಿರುವುದನ್ನು ನೋಡಿದವನೆ +ಅತ ಒಬ್ಬ ಸ್ನೇಹಿತನಲ್ಲಿಗೆ ಹೋಗಿ ಒಂದು +ಕೋಲನ್ನು ತಂದ. ಮುಂದೆ ಜನ ನೆರೆದರು. + + +ಹಾವು ನನ್ನ ಬಾಗಿಲಿಗೇ ಬಂದು ವಿಶ್ರಮಿಸಿ +ದ್ವರಲ್ಲಿ ಕೇವಲ ಯೋಗಾಯೋಗ ಮಾತ್ರವಿರ +ಬಹುದೆ? ಅದನ್ನು ಓದುಗರೇ ನಿರ್ಣಯಿಸಲಿ. +ನನಗೆ ಮಾತ್ರ ಅದು ಯೋಗಾಯೋಗಕ್ಕಿಂತ +ಏನೊ ಹೆಚ್ಚೇ ಇರಬೇಕು ಎನಿಸುತ್ತಿದೆ. ಅಂದಿ +ನಿಂದ ನಾವು ಹಾವಿನ ಗೋಜಿಗೆ ಹೋಗಿಲ್ಲ! * + + +ಸ್ನ + + +ಸ್ಹ! 8119/18118118119/181/8/18118118/18118118118/81181181181/81181181181181181181181181181181171/8191181181181181181181181181/81181181181119115೫ + + +816 1943 + + +ಪ + + + + + +ಸುಗಂಧ ಸುಮಧುರವಾದ ಸುಗಂಧ + + +ಸ್ರ + + +'1'61:-""50787608180'? + + +(೭೬ + + +ವ್ಯಗಳಿಗೆ ನಾಡಿನಾ ದ್ಯಂ ತ + + + + + +೫ ೫% ೫% ೫% + + +' +| +| +' + + +ಶಯಾರಕರು;-- + + +೯೫11811211211281181181121181121121181121121111211811811311811811211211811211811311211811811811511811211811811811 + + +231%/922030212318/8/0/9/11819:2083080808080802/23182313-202022ಹ + + + + + +ಸುನಂದರಾಜ ಅಗರಬತ್ತಿ + +ಸುನಂದ ರೋಸ್‌ ಬತ್ತಿ +ಪೂಜಾರಿಣಿ ಬತ್ತಿ | +ಗುಲಾಬ್‌-*ೆ. ಫೂಲ್‌ ಅಗರಬತ್ತಿ | + + +ಸುನಂಡ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಸ ಪ +ಮತ್ತು ಪರಿಮಳಯುಕ್ತ ಸ್ಟ ದ ದ್ರವೃಗಳನ್ನೇ ಜ್‌ + + +ಕ್ರಿ ರಾಮಕೃ ಸ್ಥ ಪ್ಪ +ಮಾಲೀಕರು: ಸುನಂದ ಅಗರಬತ್ತಿ ಫ್ಯಾ ತೆ ರಿ + + +ಸಂಮ್ಯಾಜಿರಾವ ರಸ್ತೆ. ಜ್‌ + + +| +ಪರ್‌ ಫ್ಯೂಮ್ಡ ಬ್ಯಾಗ್‌, +ಲೂ ಸ ಸಸ + + +ಮ್ಳ ತ + + +4882181181181151181181181151121181181181151121181121121121181181181101181121131181131151131181181181181181181181/ + + +118118 11811817717೫೫೬೫ಾಊ + + +ಪಾಕಿಸ್ತಾನೀ ಉರ್ದು ಕಥೆ + + +ಹುಚರ ಅದಲಾಬದಲಿ! + + +ಬ + + +ಗೆ ವಿಭಜನೆಯಾಗಿ ೨-೩ ವರ್ಷಗಳ +ನಂತರ ಹಿಂದುಸ್ತಾನ ಮತ್ತು ಪಾಕಿಸ್ತಾನ ಸರೆ +ಕಾರಗಳಿಗೆ ಇತರ ಸಾಮಾನ್ಯ ಕೈದಿಗಳಂತೆ +ಹುಚ್ಚರ ಅದಲಾಬದಲಿಯನ್ನೂ ಮಾಡಿ ಕೊಳ್ಳೆ +ಬೇಕೆಂಬ ವಿಚಾರ ಬಂತು. + +ಇದು ಸರಿಯೆ ಅಥವಾ ತಪ್ಪಾುಗಿತ್ತೆ ಎಂಬ +ಮಾತು ಅಂತಿರಲಿ, ಎರಡೂ ಸರಕಾರಗಳ ಪ್ರತಿ +ನಿಧಿಗಳ ಉಚ್ಚ ಮಟ್ಟಿದ ಸಭೆಗಳು ಸೇರಿ ಹುಚ್ಚರ +ಗು 1 ದಿನ ನಿರ್ಧರಿಸಲ್ಪ +ಟ್ರತು. ಅಂದು ಪಾಕಿಸ್ತಾನದ ಹುಚ್ಚಾಸ್ಪತ್ರೆ +ಗಳಲ್ಲಿರುವ ಹಿಂದು-ಶಖ ಹುಚ್ಚ ರನ್ನು ಹಿಂದು +ಸ್ತಾನಕ್ಕೂ ಹಿಂದುಸ್ತಾನದ ಹುಚ್ಚಾಸ್ನ ಸತ್ರೆಗಳಲ್ಲಿ +ರುವ ಮುಸಲಾ ನ ಹುಚ್ಚ ರನ್ನು ಪಾಕಿಸಾ ತನಕ್ಕೂ +ಮರಳಿ ಯು ನಿರ್ಣಯವಾ +ಯಿತು. ಯಾವ ಮುಸಲ್ಮ್ಮನ ಹುಚ್ಚರ ಸಂಬಂಧಿ + + +ಕರು ಹಿಂದುಸ್ತಾನದಲ್ಲಿದ್ದರೂ ಅಂಥ ಹುಚ್ಚರನ್ನು + + +ಹಿಂದುಸ್ತಾನದಲ್ಲಿಯೆ ಇಡಲು ನಿರ್ಧರಿಸಲಾ +ಗಿತ್ತು. ಉಳಿದವರನ್ನು ಪಾಕಿಸ್ತಾ ನಕ್ಕೆ ಕಳಿಸಿ +ಕೊಡಲಾಯಿತು. ಪಾಕಿಸ್ತಾ ನದಲ್ಲಿಯೆ ಹೆಚ್ಚು +ಕಡಿಮೆ ಎಲ್ಲ ಹಿಂದು-ಶೀಖರು ಬಂಡಿ ನಕ +ಬಂದುಬಿಟ್ಟೆ ದ್ನ ರಾದ್ನ ರಿಂದ ಅಲ್ಲಿದ್ದ ಹಿಂದು ಶೀಖ +ಹುಚ್ಚರ ವಿಚಾರದಲ್ಲಿ ಈಪ ತ್ತ "ಎಳಲೇ ಇಲ್ಲ. +ಪಾಕಿಸ್ತಾನದಲ್ಲಿ ಇದ್ದು ಚ ಲ್ಲ ಒಂದು-ಶೀಖ +ಹುಚ್ಚ ರು ಪೋಲೀಸರ ಕಾವಲಿನಲ್ಲಿ ಹಂದುಸ್ತಾ +ನದ ಗಡಿಗೆ ತರಲ್ಪಟ್ಟು ಹಿಂದುಸ್ತಾನದ ಅಧಿಕಾ +ರಿಗಳಿಗೆ ಒಪ್ಪಿ ಸಲ್ಪ ಟ್ಟ ಗ + + +೬೮ + + +ಸಆದತ ಅಲಿ ವಂಂಖಟೋ + + +ಹಿಂದುಸ್ತಾನದಲ್ಲಿ ಏನೇನು. ನಡೆಯಿತೊ, +ಆದರೆ ಲಾಹೋರಿನ ಹುಚ್ಚಾಸ್ಪತ್ರೆಯಲ್ಲಿ ಮಾತ್ರ +ಈ ಅದಲಾಬಏ���ಲಿಯ ಸಮಾಚಾರ ಬಾಗ +ತುಂಬ ಮನೋರಂಜಕ ಸಂಗತಿಗಳು ಜರುಗ +ತೊಡಗಿದವು. ಹನ್ನೆರಡು ವರ್ಷಗಳಿಂದಲೂ + +ಪ್ರತಿನಿತ್ಯ “ಜಮೀಂದಾರ'” ಪತ್ರಿಕೆ ಓದುತ್ತಿ ದ +ಡು ಸಲ್ಮಾನ ಹುಚ್ಚನೊಬ್ಬ ನ ಅವನ ಹುಚ್ಚ +ಮಿತ್ರನೊಬ್ಬ ಮಂ ಸಾಬ, ಈ ಪಾಕಿಸ್ತಾ ಸ್ಟ +ಅಂದರೆ ಏನು?” ಎಂದು ಕೇಳಿದ. ಈತ ಅದಕ್ಕೆ +ಎಚಾರಮಾಡಿ ಉತ್ತರವಿತ್ತ. ಫಾಸಕಾ ಸತ್ತು. +ದಕೆ ಹಿಂದುಸ್ತಾನದಲ್ಲಿ ರೇರಯಿರುಗಳು' ತಯಾರಾ | +ಗುವ ಸ್ಫಳ.' + +ಇನ್ನೊಂದು-ದಿನ ಮುಸಲ್ಮಾನ ಹುಚ್ಚನೊಬ್ಬ +“ಪಾಕಿಸ್ತಾನ ಜಿಂದಾಬಾದ” ಎಂದು ಎಷ್ಟು ಗಟ್ಟಿ + + +ಎ +(ಛಿ (ಟೂ? + + + + + + + + + +ಯಾಗಿ ಘೋಷಿಸಿದನೆಂದರೆ ಆ +_ ರಭಸಕ್ಕೆ ಕಾಲು ಜಾರಿ ಬಿದ್ದು +_. ಮೂರ್ಛೆ ಹೋದ. +ಇನ್ನು ನಿಜವಾಗಿಯೂ ಹುಚ್ಚ +.. ರಾಗಿರದ ಕೆಲವರೂ ಈ ಹುಚ್ಚರ +ಗುಂಪಿನಲ್ಲಿದ್ದರು. ಮರಣ ಶಿಕ್ಷೆ . +ಯಿಂದ ತಪ್ಪಿಸಿಕೊಂಡುಳಿಯಲಿ +ಎಂಬ ಕಾರಣದಿಂದ ಅವರ +ಚ ಆಪ್ತೇಷ್ಟರು. ಅಧಿಕಾರಿಗಳಿಗೆ +ಲಂಚ ಕೊಟ್ಟು ಅವರನ್ನು ಹುಚ್ಚ +ರೆಂದು ಸಾರಿ ಹುಚ್ಚಾಸ್ಟತ್ರೆಗಳಿಗೆ +ಸೇರಿಸಲ್ಪಡುವಂತೆ ಮಾಡಿದ್ದರು. +ಇವರಿಗೆ ಹಿಂದುಸ್ತಾನದ ವಿಭೆ +ಜನೆಯೇಕಾಯಿತು, ಪಾಕಿಸ್ತಾನ +ಎಂದರೇನು ಎಂದು ತುಸು ಮಟ್ಟಿ + + +' ಗೆ ಅರ್ಥವಾಗುತ್ತಿತ್ತು. ಮನ +| ಮ್ಮದಲಿ ಜಿನ್ನಾ ಎಂಬವರಿಗೆ ತಾಯದೆಅಜಂ +.. ಎಂದು ಜ್‌ ಅವರು ಮುಸಲ್ಮಾನ +' + + +ರಿಗಾಗಿ ಪ್ರತ್ಯೇಕ ರಾಜ್ಯ ನಿರ್ಮಿಸಿದ್ದು ಅದಕ್ಕೆ +.. ಪಾಕಿಸಾ _ನವೆನ್ನು ತ್ತಾರೆ ಎಂದು. ಇವರಿಗೆ +ತ ಗೊತ್ತಿದ್ದರೂ ತೆ ಎಲ್ಲಿದೆ, ಅದರ ಸ್ಥಿತಿ +.. ಗತಿ-ಏನು ಎಂದು ಗೊತ್ತಿರಲಿಲ್ಲ. ಇದರಿಂದಾಗಿ +ಇನ್ನೂ ಪೂರಿ ಬುದ್ಧಿ ಭ್ರಂಶವಾಗಿರದ ಹುಚ್ಚರೆಲ್ಲ +ಒಂದು ಸಂದಿಗೃಕ್ಕೆ ಸಿಲುಕಿಕೊಂಡಿದ್ದರು. +“ನಾವಿರುವುದು. ಪಾಕಿಸ್ತಾನದಲ್ಲೊ ಅಥವಾ +ಹಿಂದುಸ್ತಾನದಲ್ಲೊ? ಹಿಂದುಸ್ತಾನದಲ್ಲೆ ಇದ್ದರೆ +ಪಾಕಿಸ್ತಾನ ಎಲ್ಲಿದೆ? ಪಾಕಿಸ್ತಾನದಲ್ಲಿರುವುದಾ- +ದರೆ ಇಲ್ಲೆ ಇದ್ದರೂ ಕೆಲಕಾಲದ ಹಿಂದೆ ಅವರು +ಹಿಂದುಸ್ತಾನದಲ್ಲಿ ಇದ್ದದ್ದು ಹೇಗೆ?” +ಬಟ ನಂತೂ ಹಿಂದುಸ್ತಾನ ಮತ್ತು ಪಾಕಿ +. ಸ್ತಾ ನಗಳ ಈ ಗದ್ದಲದಿಂದ ಇನ್ನಿಷ್ಟು ಹುಚ್ಚ +. ನಾಗಿ 'ಹೋದ ಒಂದು ದಿನ ಕಸ ಸನುಡಿಸುತ +ದೃಂತೆ ಆತ ಅದನ್ನು ಬಿಟ್ಟುಕೊಟ್ಟು ಒಂದು ಗಿಡ +ವನ್ನೇರಿ ಕುಳಿತು ಹಂದುಸ್ತಾನ-ಪಾಕಿಸ್ತಾನಗಳ + + + + + + + + + + + +ಗಂಭೀರ' ಸಮಸ್ಯೆಯ ಮೇಲೆ ಎರಡು ತಾಸುಗಳ + + +ಹುಚ್ಚರ ಆದಲಾಬದಲಿ! ... ೬೯ + + +ವರೆಗೆ. ಒಂದೇ ಸವನೆ ಭಾಷಣ ' +ಬಿಗಿದ. ಕೆಳಗಿಳಿ ಎಂದು ಸಿಪಾ +ಯಿಗಳು ಹೇಳಿದಾಗ ಆತ +ಇನ್ನಿಷ್ಟು ಮೇಲಕ್ಕೇರಿ “ನನಗೆ +ಹಿಂದುಸ್ತಾನವೂ ಬೇಡ, ಪಾಕಿ +ಸ್ತಾನವೂ ಬೇಡ. ನಾನಿದೇಗಿಡದ +ಮೇಲಿರುತ್ತೇನೆ” ಎಂದ. ಮುಂದೆ +ಎಷ್ಟೋ ಹೊತ್ತಿನ ಮೇಲೆ ಆತನ +ಚಿತ್ತ ತುಸು ಶಾಂತವಾಗಿ ಆತ +ಕೆಳಗಿಳಿದು ಬಂದು ತನ್ನ ಹಿಂದು +ಶೀಖ ಮಿತ್ರರನ್ನಬ್ಬಿ ಕೊಂಡು +ಅಳತೊಡಗಿದ. ತನ್ನ ಗೆ ಮಿತ್ರ +ಕಿಲ್ಲ ತನ್ನನ್ನು. ಬಿಟ್ಟು ಇನ್ನು +ಹಿಂದುಸ್ತಾನಕ್ಕೆ ಹೋಗುತ್ತಾ +ರಲ್ಲ ಎಂಬ ಕಲ್ಪನೆಯಿಂದ ಆತ +ನಿಗೆ ತುಂಬ ದುಃಖವಾಗಿತ್ತು. + +ಎಂ. ಎಸ್‌ಸಿ. ಪಾಸಾಗಿ ರೇಡಿಯೊ ಇಂಜಕಿ +ಯರ ಆಗಿದ್ದ ಮುಸಲ್ಮಾನ ಹುಚ್ಚನೊಬ್ಬ ಯಾ- +ವಾಗಲೂ ಇತರರಿಂದ ಪ ತ ವಾಗಿದ್ದ ತೋಟ +ದಲ್ಲಿ ಅತ್ತಿತ್ತ ಶತಪಥ. ಹಾಕುತ್ತ ಇರುತ್ತಿದ್ದ. +ಹುಚ್ಚರ ಅದಲಾ-ಬದಲಿ ಸಮಾಚಾರ ತಿಳಿದಾಗ +ಆತ ತನ್ನ ಅರಿವೆಗಳನ್ನೆಲ್ಲ ಕಳಚಿ ಒಬ್ಬ ದಭೇ- +ಜಾರನ ಕೈಗೆ ಕೊಟ್ಟು ಬರೀಬತ್ತಲ್ಲೇ `ತಪಥ +ತಾಳಲು ಜೂ, + +ಚಿನಿಯೋಟಿನ ಮುಸಲ್ಮಾ ನ ಹುಚ್ಚ ನೊಬ್ಬ +ಸಃ ಆತ ಮುಸ್ಲಿ 0 ಲಿನ ಸಕ್ರಿ ನು ಸದ + +ಸ್ಕನಾಗಿದ್ದ) ನಿತ್ಯವೂ ೧೩. ೧೬ ಸಲ ಸ್ನಾನ ಮಾ- +ತ್ತಿ ದ್ವವನು ಸ್ನಾನ ಮಾಡು ವ್ರದಸ್ನೇ ಬಿಟ್ಟು: +ಬಿಟ್ಟ. "ನ ಹೆಸರು ಮುಹಮ್ಮದ ಅಲಿ ಎಂ- +ದಿತು. ಈತ ಒಂದು ದಿನ ಜ್‌ ಕಾಯದೆ +ಅಜಂ ಮುಹಮ ದಲ್ಲಿ ಜಿನ್ನಾ ಎಂದು ಘೋಷಿ +ಸಿದ. ಅದನ್ನು ಸಸ್ಯ ತ: ಕೋಣೆಯಲ್ಲಿದ್ದ +ಶೀಖ ಹುಚ್ಚ ನೊಬ್ಬ ತಾನುತಾರಾಸಿಂಗ್‌ ಎಂಜೆ +ಘೋಷಿಸಿದ ಇಬ್ಬ "ಗೆ ಕ್ಸ ಕ್ರೈ ಹತ್ತಿ ರಕ್ತಪಾತ +ವಾದೀತೆಂಬ ಸಲೆ ಆವರಿಬ್ಬ. ರನ್ನೂ + + +೭೦ ಕಸ್ತೂರಿ, ಎಪ್ರಿಲ್‌ ೧೯೬೨ + + +ನಂತರ ಪ್ರತ್ಯೇಕ ಪ್ರೃತೇಕ ಕೋಣೆಯಲ್ಲಿಟ್ಟರು. +ಪ್ರೇಮ ವಿಫಲತೆಯಿಂದ ಹುಚ್ಚನಾದ ಲಾಹೋ +ರಿನ ಒಬ್ಬ ತರುಣ ವಕೀಲನಿದ್ದ. ಅಮೃತಸರವು +ಭಾರತದ ಪಾಲಿಗೆ ಹೋಗಿದೆ ಎಂದು ಕೇಳಿದಾಗ +ಅವನಿಗೆ ತುಂಬ ದುಃಖವಾಯಿತು. ಅವನು +ಪ್ರೀತಿಸಿದ್ದ ಹುಡುಗಿ ಅಮೃತಸರದವಳಾಗಿದ್ದಳು. +ಆ ಹುಡುಗಿ ಇವನನ್ನು ತಿರಸ್ಕರಿಸಿದ್ದಳಾದರೂ +ಇವನಿಗಿನ್ನೂ ಅವಳನೆನಪು ಅಳಿಸಿರಲಿಲ್ಲ ಭಾರತ +ವನ್ನು ವಿಭಜಿಸಿದ್ದರಿಂದ ತನ್ನ ವ್ರಿಯತಮೆ +ಹಿಂದುಸ್ತಾನದವಳಾಗಿಬಿಟ್ಟಳು, ತಾನು ಪಾಕಿ +ಸ್ತಾನದಲ್ಲಿ ಉಳಿದುಬಿಟ್ಟಿ ಎನ್ನುತ್ತ ಈ ಹುಚ್ಚ +ವಕೀಲ ಎಲ್ಲಹಿಂದು ಮುಸಲ್ಮಾನ ಧುರೀಣರನ್ನು +ಮನಸ್ವಿ ಬಯ್ಯತೊಡಗಿದ. ಅದಲಾಬದಲಿಯಾದ +ಬಳಿಕ ನಿನ್ನನ್ನು ಹಿಂದುಸ್ತಾನಕ್ಕೆ ಕಳಿಸುತ್ತಾರೆ. +ಅಲ್ಲಿ ನಿನ್ನ ಪ್ರೇಯಸಿ ಇದ್ದಾಳೆ” ಎಂದು ಅವನ +ಹುಚ್ಚು ಮಿತ್ರರು ಅವನನ್ನು ಸಮಾಧಾನಪಡಿಸ +ಲೆತ್ತಿಸಿದ್ದು ಪ್ರಯೋಜನವಾಗಲಿಲ್ಲ. ಅಮೃತ- +ಸರಕ್ಕೆ ಹೋದರೆ ನನ್ನ ವಕೀಲಿ ನಡೆಯದು. +ನಾನು ಲಾಹೋರಿನಲ್ಲೇ ಇರುತ್ತೇನೆ ಎನ್ನುತ್ತಿದ್ದ +ವಕೀಲ. + +ಯುರೋಪಿಯನ್‌ ವಾರ್ಡಿನಲ್ಲಿ ಇಬ್ಬರು +ಆಂಗ್ಲೊ-ಇಂಡಿಯನ್‌ ಹುಚ್ಚರಿದ್ದರು. ಬ್ರಿಟಿಶರು +ಹಂದುಸ್ತಾನಕ್ಕೆ ಸ್ವಾತಂತ್ರ್ಯವನ್ನು ಕೊಟ್ಟು +ಹೋದರು ಬಂದು. ಕೇಳಿದಾಗ ಈ ಇಬ್ಬರಿಗೆ +ಚಿಂತೆಯಾಯಿತು. ಇನ್ನು ತಮ್ಮ ಅವಸ್ಥೆ ಯೇನಾ +ದೀತು ಎಂಬ ಗಂಭೀರ ವಿಚಾರ ಅವರ ತಲೆತಿನ್ನ +ತೊಡಗಿತು. “ಯುರೋಪಿಯನ ವಾರ್ಡನ್ನು +ಇಡುವರೇ ಕಿತ್ತೊಗೆಯುವರೇ? ಬ್ರೇಕ್‌ಫಾಸ್ಟ್‌ +ಸಿಕ್ಕೀತೇ ಇಲ್ಲವೆ? ಡಬಲ್‌ ಕೋಟಿ (ಬ್ರೆಡ್‌) +ಬದಲು ನಾವಿನ್ನು ಬ್ಲಡಿ ಇಂಡಿಯನ್‌ ಚಪಾಟ +ಯನ್ನು ತಿನ್ನಬೇಕಾದೀತೆ?” ಎಂಬ ವಿಚಾರ +ದಿಂದ ಅವರು ತ್ರಸ್ಮರಾದರು. + +ಹದಿನೈದು ವರ್ಷಗಳಿಂದ ಹುಚ್ಚಾಸ್ಟತ್ರೆ +ಯಲ್ಲಿ ಶಿ(ಖನೊಬ್ಬನಿದ್ದ. ಆತ ಯಾವಾಗಲೂ +"ಶಿ ಪಡ ದಿ ಗುಡಗುಡ ದಿ ಅನೆಕ್ಸದಿ ಬೇದ್ಕಾ + + +ನಾದಿ ಮುಂಗದಿ ದಾಲ ಆಫಘ್‌ದಿ ಲ���ಲಟ್ಭೈನ್‌” +ಎಂದು ಬಡಬಡಿಸುತ್ತಿದ್ದ. ಈತ ಹಗಲೂ ನಿದ್ರಿ +ಸುತ್ತಿರಲಿಲ್ಲ, ರಾತ್ರಿಯೂ ನಿದ್ರಿಸುತ್ತಿರಲಿಲ್ಲ. +ಹದಿನೈದು ವರ್ಷಗಳಲ್ಲಿ ಒಂದು ಕ್ಷಣಕೂಡ ಈತ +ನಿದ್ದೆ ಮಾಡಿಲ್ಲ, ನೆಲದ ಮೇಲೆ ಅಡ್ಡಾಗಿಯೂ +ಇಲ್ಲ, ಒಮ್ಮೊಮ್ಮೆ ಗೋಡೆಗೆ ಆತು ನಿಂತುಕೊ. +ಳ್ಭ್ಳುತ್ತಾನೆ ಅಪ್ಪೆ ಎಂದು ಕಾವಲುಗಾರರು ಹೇಳು +ತ್ತಿದ್ದರು. + +ಯಾವಾಗಲೂ ನಿಂತೇ ಇರುತ್ತಿದ್ದರಿಂದ +ಇವನ ಕಾಲುಗಳು ಬಾತಿದ್ದವು. ಆದರೂ ಆತ +ಅಡ್ಡಾಗುತ್ತಿರಲಿಲ್ಲ. ಹಿಂದುಸ್ತಾನ ಪಾಕಿಸ್ತಾನ +ಗಳಲ್ಲಿಯ ಹುಚ್ಚರ ಅದಲಾಬದಲಿ ಚರ್ಚೆಯ +ನ್ನಾತ ಲಕ್ಷಗೊಟ್ಟು ಕೇಳುತ್ತಿದ್ದ. ನಿನ್ನ ಅಭಿ +ಪ್ರಾಯವೇನು ಎಂದು ಯಾರಾದರೂ ಕೇಳಿದರೆ + + +"ಓ ಪಡ ದೀ ಗುಡಗುಡ ದೀ ಅನೆಕ್ಸ ದೀ + + +ಬೇಧ್ಕಾನಾದಿ ಮುಂಗದೀ ದಾಲ ಆಫ್‌ ದಿ ಪಾಕಿ +ಸ್ತಾನ ಗವರ್ನಮೆಂಟ್‌” ಎಂದು ಗಂಭೀರವಾಗಿ +ಉತ್ತರ ಕೊಡುತ್ತಿದ್ದ. + +ಆ ಮೇಲೆ “ಆಫ್‌ ದಿ ಗವರ್ನಮೆಂಟ್‌” +ಎನ್ನುವ ಬದಲು “ಆಫ್‌ ದಿ ಟೋಬಾಟೀಕ್‌ +ಬಂಹ ಗವರ್ನಮೆಂಟ್‌” ಅನ್ಸತೊಡಗಿದ. ಈಗ +ಟೋಬಾಟೀಕ್‌ಸಿಂಹ ಎಲ್ಲಿದೆ ಎಂದು ಇತರ + + +ಕೊಂ 38%ಾ 3 ಎಕ್ಕಿ +ಕ ಸ್ಯಾ ನೆ + + +ಸ +ಕೆ +1 + + +( + + + + + +ಕ್ಕ + + +-ತರು ತಿಂಗಳಿ ಗೊಮ್ಮೆ + + +ಹುಚ್ಚೆ ರ ಅದೆಲಾಬದಲಿ! + + +ರನ್ನು ಕೇಳತೊಡಗಿದ. ಆದರೆ ಅದು ಹಿಂದು +ಸಾ ನದಲ್ಲಿದೆಯೆ ಪಾಕಿಸ್ತಾನದಲ್ಲಿದೆಯೆ ಎಂದು +ಯಾರಿಗೂ ಗೊತ್ತಿರಲಿಲ್ಲ. ಈ ಪ್ರಶ್ನೆ ಬಂದಾಗ +ಅವರು ಇನ್ನಿಷ್ಟು "ಗೊಂದಲಕ್ಕೆ ಬೀಳುತ್ತಿದ್ದ ರು. +ಮೊದಲು ಬಾ ದಲ್ಲಿದ್ದ ಸಿಯಾಲಕೋಟ +ಈಗ ಪಾಕಿಸ್ತಾನದಲ್ಲಿ ಬಂದಿದೆಯ ತೆ. ಈಗ +ಪಾಕಿಸ್ತಾ ನಡಲ್ಲಿರುವ ಲಾಹೋರ ನಾಳೆ ಹಿಂದು +ಸ್ತಾನಕ್ಕೆ ಹೋದಕೆ? ಅಥವಾ ಇಡೀ ಹಿಂದು +ಸ್ತಾ ನಪ ಪಾಕಿಸ್ತಾನವಾಗಿ ಬಿಟ್ಟಿರೆ? ಒಂದು +ಸ್ತಾನ ಮತ್ತು ಪಾಕಿಸ್ಟಾನಗಳೆರಡೂ ಒಂದು +ದಿನ ಇಲ್ಲವಾಗಿ ಹೋಗಲಿಕ್ಕಿಲ್ಲ ಎಂದು ಯಾರು +ಆಣೆ ಮಾಡಿ ಹೇಳಬಲ್ಲರು? + +ಈ 'ಓಪಡದಿ' ಶೀಖ ಹುಚ್ಚನ ಗಡ್ಡ ಮತ್ತು +ವಿರಳವಾದ ತಲೆಗೂದಲು ಒಂದಕ್ಕೊಂದು +ಬೆಕೆತು ಹೋಗಿ ಅವನ ಮುಖ ಉಗ್ರವಾಗಿ +ಕಾಣಿಸುತ್ತಿತ್ತು. ಆದಕೆ ಆತ ತುಂಬ ಶಾಂತ +ಪ್ರಕೃತಿಯವ, ಈ ಹದಿನೈದು ವರ್ಷಗಳಲ್ಲಿ +ಒಬ್ಬರೊಡನೆಯೂ ಜಗಳಾಡಿರಲಿಲ್ಲ. ಟೋಬಾ +ಟೀಕಸಿಂಹದಲ್ಲಿ ಇವನದಿಷ್ಟು ಜಮೀನು ಇತ್ತು. +ಒಮ್ಮಿಂದೊಮ್ಮೆ ಇವನ ತಲೆ ಕೆಡಲು ಸಂಬಂಧಿ + + +ಕರು ಇವನನ್ನು ಸರಪಳಿಗಳಿಂದ ಬಂಧಿಸಿ +ಹುಚ್ಚಾಸ್ಪತ್ರೆಗೆ ಸೇರಿಸಿದ್ದರು. ಈ ಸಂಬಂಧಿ + + +ಯಾಗಿ ಯೋಗಕ್ಷೇಮವನ್ನು ವಿಚಾರಿಸಿಕೊಂಡು +ಹೋಗುತ್ತಿದ್ದರು. ವರ್ಷಗಟ್ಟಳೆ ನಡೆದು ಬಂದ +ಈ ಭೆಟ್ಟಿ ಪಾಕಿಸ್ತಾನ ಹಿಂದುಸ್ತಾನಗಳ ಗಡಿ +ಬಿಡಿಯೇಳಲು ತಟ್ಟನೆ ನಿಂತುಹೋಯಿತು. +ಇವನ ಹೆಸರು ಬಿಶನಸಿಂಹ್‌. ಆದರಿ ಎಲ್ಲರೂ +ಇವನನ್ನು ಟಬೋಬಾಟೀಕ್‌ ಸಿಂಹ ಎಂದೇ ಕರೆ +ಯುತ್ತಿದ್ದರು. ಇವನಿಗೆ ದಿನ, ತಿಂಗಳು, ವರ್ಷ +ಯಾವುದರ ಲೆಕ್ಕ ಹತ್ತುತ್ತಿರಲಿಲ್ಲವಾದರೂ ತನ್ನ +ಸಂಬಂಧಿಕರು ಬರುವ ದಿನ ಮಾತ್ರ ಇವನಿಗೆ +ಅದು ಹೇಗೊ ಸರಿಯಾಗಿ ಸ್ಮರಣೆಗೆ ಬರುತ್ತಿತ��ತು. +ಆದಿನ ಅವನು ಮೈಗೆ ಸಾಬೂನು ತಿಕ್ಕಿ ತಿಕ್ಕಿ +ಸ್ನಾನಮಾಡುತ್ತಿದ್ದ. ಕೂದಲಿಗೆ ಎಣ್ಣಿ ಹಚ್ಚಿ + + + + + +ಬಂದು ಇವನನ್ನು ಭೆಟ್ಟಿ + + +೭೬೧ + + +ಒಕ್ಕಿಕೊಳ್ಳುತ್ತಿದ್ದ. ತನ್ನ ಸ್ವಂತದ ಬಟ್ಟಿಗಳನ್ನು +ಹಾಕಿಕೊಳ್ಳ ಇ. ಅಂದು "ತೊಟ್ಟು +ಕೊಳ್ಳುತ್ತಿದ್ದ. ಸಂಬಂಧಿಕರು ಬಂದು ಮಾತ +ನಾಡಿ ನನ್ನಾ ದರೂ ಕೇಳಿದಾಗ ಸುಮ್ಮನಿರು +ತ್ತಿದ್ದ ಇಲ್ಲವೆ “ಓ ಪಡ ದಿ ಗುಡಗುಡ ದಿ ಅನೆ- +ಕ್ಸ್ಸದಿ ಬೇಧ್ಯಾ ನಾದಿ ದಾಲ ಆಫ"ದಿ ಲಾಲ +ಟೈನ್‌” ಎನ್ನುತ್ತಿದ್ದ. + +ಗನ ಸಿಂಹ ಈಗ ಎಲ್ಲಿದೆ ಎಂದು +ಯಾರೂ ಅವನಿಗೆ ಹೇಳುತ್ತಿರಲಿಲ್ಲ. ಈಗ +ಸಂಬಂಧಿಕರು ಭೆಟ್ಟಿಗೆ ಬರುವುದೂ ನಿಂತಿತ್ತು. +ಅವರು ಬರುವ ದಿನವನ್ನು ತಪ್ಪದೆ ಸೂಚಿಸು +ತ್ತಿದ್ದ ಅವನ ಅಂತರ್ವಾಣಿ ಈಗ ಮಾಯವಾಗಿ +ಬಿಟ್ಟಿತ್ತು. ಇವೆಲ್ಲವುಗಳಿಂದ ಈ ಹುಚ್ಚನ +ವ್ಯಾಕುಲತೆ ದಿನದಿನವೂ ಹೆಚು ತ್ತ ಜೋತು +ತಿನ್ನಲು ಹಣ್ಣು ಮಿಠಾಯಿಗಳನ್ನು ತರುತ್ತಿದ್ದ +ತನ್ನ ಸಂಬಂಧಿಕರು ಬರಬೇಕು, ಅವರು ಬಂದರೆ +ಟೋಬಾಟೀಕ ಸಿಂಹ ಎಲ್ಲಿದೆ ಎಂದು ತಿಳಿಯು +ತ್ತಿತ್ತು ಎಂದಾತ ಯೋಚಿಸುತ್ತಿದ್ದ. + +ತಾನೇ. ದೇವರು. ಎನ್ನುತ್ತಿದ್ದ ಹುಚ್ಚ +ನೊಬ್ಬನೂ ಅಲ್ಲಿದ್ದ. ಬಿಶನಸಿಂಹ ಒಂದು ದಿನ +ಅವನಿಗೆ “ಟೋಬಾಟೀಕ ಸಿಂಹ ಪಾಠಿಸ್ತಾನ +ದಲ್ಲಿದೆಯೋ ಆಥವಾ ಹಿಂದುಸ್ತಾ ಸ ನದಲ್ಲಿದೆಯೋ” +ಕುಡಿ ಕೇಳಿದ. ಆಗಆ ಹುಚ ಚ್ಚ (ತಾನು ದೇವ +ಕೆಂದುಕೊಳ್ಳುವವ) ಗಹಗಹಿಸಿ ನಕ್ಕು“ ಅವೆರಡು +ದೇಶದಲ್ಲಿಯೂ ಇಲ್ಲ. ಏಕೆಂದರೆ ನಾನಿನ್ನೂ ಆ +ಬಗ್ಗೆ ಹುಕುಂ ಹೊರಡಿಸಿಲ್ಲ” ಎಂದ. + +“ಬೇಗ ಅಪ್ಪಣೆ ಹೊರಡಿಸು ದೇವಾ, ಅಂದರೆ +ನನ್ನ ಕಷ್ಟ ತಪ್ಪುವುದು” ಎಂದು ಬಿಶನ್‌ಸಿಂಹ +ಈ ದೇವರನ್ನು ಬೇಡಿಕೊಂಡ. ಆದರೆ ಆ ದೇವ +ರಿಗೆ ಇನ್ನು ಅನೇಕಾನೇಕ ಅಪ್ಪಣೆಗಳನ್ನು ಹೊರ +ಡಿಸಬೇಕಾಗಿದ್ದುದರಿಂದ ಈ ಅಪ್ಪಣೆ ಹೊರಡಿ + +ಸುವುದಾಗಲಿಲ್ಲ. ಆಗ ಜಾಟುಹ ಕೊಚಿ ಗೆದ್ದು +ಅಬ್ಬರಿಸಿದ ! "ಓ ಪಡ ದಿ ಗುಡಗುಡ ದಿ ಅನೆಕ್ಸ +ದಿ ಬೇಧ್ಯಾನಾ ದಿ ಮುಂಗದಿ ದಾಲ ಆಫ ಭಾಸ +ಗುರುಜಿ ದಿ ಖಾಲಸ್‌ ಕ್ಕಂಡ್‌ ವಾಹೆ ಗುರುಜ ದಿ + + +೭೨ ಕಸ್ತೂರಿ, ಎಪ್ರಿಲ್‌ ೧೯೬೨ + + +ಫತಹಾ ಜೋ ಬೋಲೆ ಸೊ ನಿಹಾಲಸತ್‌ ಸಿರಿ +ಅಕಾಲ.” + + +ಇದರ ಅರ್ಥ ಬಹುಶಃ ನೀನು ಮುಸಲ್ಮಾ +ಶೀಖರ ದೇವರಾಗಿದ್ದಕೆ ನನ್ನ + + +ನರ ದೇವರು, + +ಪ್ರಾರ್ಥನೆಯನ್ನು + +ಬೇಕು. +ಅದಲಾಬದಲಿಯ + + +ಮನ್ನಿಸುತ್ತಿದ್ದೆ ಎಂದಿದ್ದಿರ + + +;ಸಿದ್ಧತೆ. ಮುಗಿದಿತ್ತು. + + +ಅದಲು ಬದಲು ಈ ಹುಚ್ಚರ ಯಾದಿ: +- ಅದಲು ಹ ಮಾಡುವ + + +ಪೂರ್ಣವಾಗಿತ್ತು. +ದಿನ ನಿಶಿ ತವಾಗಿತ್ತು. + +ಜೂ ಎಪರೀತವಾಗಿತ್ತು. ಲಾಹೋರಿನ +ಕ ಹುಚ್ಚರಾಸ್ಟ ತ್ರೆಯಲ್ಲಿದ್ದ 'ಹಿಂದು:ಶೀಖ ಹುಚ್ಚ +ರನ್ನು” ತುಂಜಕೊಂಡು ಲಾರಿಗಳು ಪೋಲೀಸರ +, ಕಾವಲಿನಲ್ಲಿ ಹೊರಟವು. ಅಧಿಕಾರಿಗಳೂ ಜೊತೆ +ಗಿದ್ದರು. ವಾಹಗಾ ಗಡಿಯಲ್ಲಿ ಎರಡೂ ಪಕ್ಷಗಳ +ಸುಪರಿಂಟಿಂಡೆಂಟರು ಪರಸ ಸರೆ ಸೈ, ಕುಲುಕಿ + + + + + +ಮಲಬದ್ಧತೆ ಮತ್ತು ಮೂಲವ್ಯಾಧಿ + + +ನಿತ್ಯ ಮಲಬದ್ಧತೆಯಿಂದ ಮೂಲವ್ಯಾಧಿ + + +ಭು ಬಹು, ಈ ವ್ಯಾಧ��ಯಲ್ಲಿ ಗುದದ +ಒಳಗಿನ ಹಾಗೂ ಸುತ್ತಲಿನ ಅಶುದ್ಧ ರಕ್ತನಾಳ +ಗಳು ಬಾತುಕೊಳ್ಳು ವವ. +ನಿಂದಾಗಿ ಮಲವಿಸರ್ಜನೆಯು ಇನ್ನೂ ಕಠಿನ +ಹಾಗೂ ಕಷ್ಟವಾಗುತ್ತ ದೆ. ತತ್ಪರಿಣಾಮವಾಗಿ + + +ಮಲಬದ್ಧೆ ತೆ. 'ಧಿಕವಾಗುತ್ತ ದೆ ನೋವಿರುವ : + + +ವೃ ಣಗಳಂದ. ಕೂಡಿದ . ಮೂಲವ್ನಾ ್ಯಧಿಯು +ತೇವ್ರ ವಾಗುತ್ತದೆ. ಮೂಲವ್ಯಾಧಿಯ "ತೀವ್ರ +ವೇದನೆ ಮತ್ತು ಅಸೌಖ್ಯವನ್ನು ಗುಣಪಡಿಸಿದಳ +ಮಲವಿಸರ್ಜಕೆ. ಸುಲಭವಾಗುವುದರಲ್ಲಿ ಸಂದೇಹ +ಎಲ್ಲ. ಹಡೆನ್‌ಜಾ ಈ ಕಾರ್ಯವನ್ನು ಮಾಡುವುದು +ಇದು ನೋವು ಹಾಗೂ ತೋರಿಕೆಯನ್ನು ಶೀಘ್ರ + + +' ವಾಗುವುದು. + + +ಇದರ ನೋವಿ : +ಕಟ್ಟು ವಂತೆ ಮಾಡುವ ಮದ್ದು ಸೇರಿಲ್ಲ. ಚ + + +' ೫ವ ಚಿಕ್ಕ + + + + + +ಅದಲು-ಬದಲಿನ ಕಾರ್ಯವನ್ನು ಆರಂಭಿಸಿದರು. +ಲಾರಿಗಳಿಂದ ಹು ಚ್ಚ ರನ್ನು ಕೆಳಗಿಳಿಸಿ ಗಡಿ + + +'ಯಾಚಿಗಿನ ಅಧಿಕಾ ರಸ ಒಪ್ಪಿಸುವುದು ಬಲು + + +ಕಠಿನ ಕೆಲಸವಾಗಿತ್ತು. ಕೆಲವರು ಲಾರಿಯಿಂದ +ಇಳಿಯುತ್ತಲೇ ಇರಲಿಲ್ಲ. ಕೆಳಗಿಳಿದವರಲ್ಲಿ ಕೆಲ +ವರು ಅತಿ ತ ಓಡಾಡುತ್ತಿದ್ದರು. ಬತ್ತಲೆಯಿದ್ದ +ವರಿಗೆ ಬಟ್ಟಿ ತೊಡಸಿದರೆ ಅವರದನ್ನು - ಹರಿದು +ಹಾಕುತ್ತಿ ದ ರು. ಒಬ್ಬ ಹಾಡುತ್ತಿದ್ದ, ಇನ್ನೊ ಬ್ಬ +ಬ್ಯ ಯುತ್ತಿ ಧ್ರ ಮತ್ತೊಬ್ಬ. ಜಗಳಾಡುತ್ತಿದ್ದ -ನಾ- + +ಲೃನೆಯವ "ಅಳುತ್ತಿದ್ದ ಕೋಲಾಹಲವೇ ನಡೆ +ದಿತು. +ಬೇರೆಡೆಗೆ ಸಾಗಿಸುತ್ತಿ ದ್ದ ಕಿಂಬಕಲ ನೆಯಿರಲಿಲ. +ಅಲ್ಪಸ್ವಲ್ಪ ಬ ನತೀ ಕೆಲವರು “ಪಾಕಿ +ಸ್ತಾನ ಜಿಂದಾಬಾದ” ಎಂದು ಘೋಷಿಸಿದರೆ ಕೆಲ ' +ವರು .“ಪಾಕಿಸ್ತಾನ;ಮುರ್ದಾಬಾರ್‌” ಎಂದು +ಘೋಷಿಸುತ್ತಿದ್ದರು. ಈ ಘೋಷಣೆ ಕೇಳಿ ಮು- + + + + + +ಜಿ + + +ವಾಗಿ ಪರಿಹರಿಸುವುದು. ಇದರ ಸಂತತ ಉಪ +ಯೋಗದಿಂದ ಮೊಳೆಗಳು: ಕುಗ್ಗಿ ಹ ಗುಣ +ಮೂಲವಾ ಧಗೆ ಸುಪ್ರಸಿದ್ಧ +ಜರ್ಮನ್‌,ಔಷಧಿಯಾಗಿರುವ ಹಡೆನ್‌ಜಾದಲ್ಲಿ ಮರ + + +ಬಟ್ಟೆ ಸ ಕರೆಕಟಿ ವುದಿಲ್ಲ. ಉ ಪಯೋಗಿಸು +ಶ್ರ ನ ಸುಲಭ. ಪ್ರತಿಯೊಂದು ಪ್ಯಾ ಜು ಸ +ನಾಸ್ಟಿ ಷ್ಫ್‌ ನಳಿಗೆಯಲ್ಲಿ : ಉಪ +ಯೋಗಿಸ ಜು ಸಗ ವಿವರಿಸಲಾಗಿದೆ. +ನಿಮ್ಮ ಸಮಸ್ಯೆ. ಮೂಲವ್ಯಾಧಿಯಾಗಿದ್ದಕೆ ' +ಹಡೆನ್‌ಜಾ.ಅದಕ್ಕೆ ಉತ್ತರ. ಇಂದೇ ಹಡೆನ್‌ಜಾ +ವನ್ನು ಉಪಯೋಗಿಸಿರಿ]. ಈಗ ಇದನ್ನು ಭಾರತ +ದಲ್ಲಿ ತಯಾರಿಸಲಾಗುತ್ತಿದೆ. +77-952. + + +ಇ ಹು ಚ್ಚ ರಿಗೆ.ಹೀಗೇಕೆ ತಮ ನ್ನು ಡೆ + + + + + +' ಸಲ್ಮಾನ ಮತ್ತು ಶೀಖರು ರೊಚ್ಚ ಗೆದ್ದು ದರಿಂದ + + +ರಡ ಮೂರುಸಲ ಹೊಡೆದಾಟವಾಗುವುದನ್ನು +ತಪ್ಪಿಸ ಸಲು ಸಾಕುಬೇಕಾಯಿತು. +ಬತ ಸಿಂಹನ. ಪಾಳಿ ಬಂತು. ಗಡಿಯೀ +ಚೆಯ ಅಧಿಕಾರಿ ಅವನ ಹೆಸರು ಬಕಿದ; ಕೊಳ್ಳು +.. ತ್ರಿದ್ದಾಗ ಆತ ಕೇಳಿದ. "ಟೋಬಾಟೀಕ ಗ +4 ಎಲ್ಲಿದೆ ? ೫ +“ಪಾಕಿಸ್ತಾನದಲ್ಲಿ” ಎಂದ. ಅಧಿಕಾರಿ. +ಅದನ್ನು ಕೇಳಿದೊಡನೆ ಬಿಶನ್‌ ಸಿಂಹ ಜಗಿದು +ತನ್ನ ಸಂಗಡ ಬಂದಿದ್ದ ಹುಚ್ಚ ರ ಗುಂಪಿನಲ್ಲಿ +ಹೋಗಿ ರಿಂತ. ಪಾಕಿಸಾ ನಿ ಸಾ ಅವ +` ನನ್ನು ಹಿಡಿದು ಗಡಿಯ ಕಡೆ ಒಯ್ಯ ತೊಡಗಲು +ಆತ ಬರುವುದಿಲ್ಲವೆಂದ. 'ಟೋಸಾ ಟಕ ಸಿಂಹ + + +ಹುಚ್ಚರ ಅದಲಾಬದಲಿ! ೭೩ + + +ಇಲ್ಲಿದೆ” ಎಂದು ಕೂಗುತ್ತಾ ಆತ "ಓ ಪಡದಿ +ಗುಡಗುಡದಿ ಅನೆಕ್ಸ್‌ ದಿ ಬೇಧ್ಯಾ ನಾದಿಮುಂಗ, +ದಿ ದಾಲ ಆಫ ಟೆ ಬಾರೀಕ ಸ ಲ್ಯಂಡ್‌ +ಪಾಕಿಸ್ತಾನ” ಎಂದು ಒದರತೊಡಗಿದ. + +ಈಗ ಟೋಬಾ ಟೀಕ ಸಿಂಹ ಹಿಂದುಸ್ತಾನಕ್ಕೆ +ಹೋಗಿದೆ ಎಂದು ಆತನಿಗೆ ತಿಳಿ ಹೇಳಿದರು. +ಹೋಗಿರದಿದ್ದರೆ ಕಳಿಸುತ್ತೆ ವೆ ಈಗಿಂದೀಗ ಎಂ- +ದರು. ಆದರೆ ಬಿಶನ್‌ ಸಂಹ ಕೇಳಲಿಲ್ಲ. ಅವ +ನನು ಬಲಾತ್ಕಾರದಿಂದ ಎಳೆದೊಯ್ಯಲೆತ್ನಿ ಸಿದಾಗ +ಆತ ತನ್ನನ್ನಿಲ್ಲಿಂದ.ಯಾರೂ *ದಲಿಸ ಲಾರರು +ಎಂಬ ಠೀವಿಯಲ್ಲಿ ಒಂದೆಡೆ ತನ್ನ ಬಾತ ಕಾಲು +ಗಳನ್ನು ಗಟ್ಟಿಯಾಗಿ ನೆಲಕ್ಕೂರ ನಿಂತ. ಪಾಪ! +ಎಂದು ಅವನನ್ನು ಹಾಗೇಬಿಟ್ಟು ಅಧಿಕಾರಿಗಳು +ಉಳಿದ ಕೆಲಸವನ್ನು ಮುಂದೆ ಸಾಗಿಸಿದರು. + + +ಸೂರ್ಯೋದಯದ ಸುಮಾರಿಗೆ ನಿಶ್ಚಲನಾಗಿ +ನಿಂತಿದ್ದ. ಬಿಶನ್‌ ಸಿಂಹನ ಬಾಯಿಂದ ಒಂದು +ಚೀತ್ಕಾರ ಹೊರಟಿತು. ಅಧಿಕಾರಿಗಳು ಓಡಿ +ಬಂದರು. ೧೫ ವರ್ಷಗಳಿಂದ ಹಗಲು ರಾತ್ರಿ +ನಿಂತೇ ಇರುತ್ತಿದ ಂಬಿಶನ್‌ ಸಿಂಹ ಈಗ ಮುಖ: +ಕೆಳಗಾಗಿ ಮಲಗಿದ್ದ. ಮುಳ್ಳುತಂತಿಯ ಬೇಲಿಯ +ಈಚೆ ಹಿಂದುಸ್ತಾನವಿತ್ತು. ಸಟ ಅಂಥದೆ! ಬೇ- +ಲಿಯ ಹಿಂದೆ ಪಾಕಿಸ್ತಾನವಿತ್ತು. ನಡುವೆ ಇದ್ದ +ಯಾವ ಹೆಸರನ್ನೂ ಹೊಂದಿರದ ತುಂಡು ನೆಲದ +ಮೇಲೆ ಟೋಬಾಟೀಕಸಿಂಹ ಬಿದ್ದಿದ್ದ. ಎ! + + + + + +ದರಿದ್ರತಾ ಧೀರತಯಾ ನಿರಾಜತೇ ಕುರೂಹತಾ ಶೀಲತಯಾ ನಿರಾಜತೇ। +ಕುಭೋಜನಂ ಚೋಷ್ಟತಯಾ ನಿರಾಜತೇ ಕುವಸ್ತ್ರತಾ ಶುಭ್ರತಯಾ + + +ಧೈರ್ಯವಿದ್ದರೆ ಬಡತನವೂ ಚೆನ್ನು; + + +"11 6510 + + + + + +ನಿರಾಜತೇ॥ + + +ಶೀಲವಿದ್ದಕೆ 'ಕುರೂಪವೂ ಚಿನ್ನು; ಬಿಸಿಯಿದ ರೆ +ಕದನ್ನ ವೂ ಚಿನ್ನು 'ಶುಭ್ರ ವಿದ್ದರೆ ಹರಳುಬಟ್ಟಿ ಯೂ ಚೆನ್ನು ಲಃ ಸ + + + + + + + + + + + + + +[|] 1:1, 0 ಏ ಲಿ ಷ್ಸ್‌ ಸೈಕ ಲ್‌ಗಳು + + +ಸ ನಿನುಗಾಗಿಯೇ ತಯಾರಿಸಲ್ಪಟ್ಟಿವೆ + + +ನಾಜೋಕಾಗಿ ಕಾಣುವ ಫಿಲಿಪ್ಸ್‌ ಸಕಲ್‌. ಇಂದಿನ ನಿಮ್ಮಂತಹ +ಉತಾ ಹೀ ತರುಣರ ಅವಶ ಕತೆಗಾಗಿ ತಯಾರಿಸಲ ಟ್ಟವೆ. ಹದವಾದ +ಉಕ್ಕಿನಿಂದ ತಯಾರಿಸಲ್ಪಟ್ಟ ದ್ದ ದು, ಅತ್ಮಂತ ಒರಟಾಧಿ ಉಪಯೋಗ ಕೂ +ಹೊಂದಿಕೊಳ್ಳುವ ಶಕಿ 'ಕ್ನೂ, ನಯವನ್ನೂ ಹೊಂದಿವೆ. ಸುಮಾರು +70 ನರ್ಷಗಳಿಂದ ವಿಶ್ವ ಸ್‌ದಲ್ಲೆಲ್ಲಾ ಪ್ರಸಿದ್ಧ ವಾಗಿ. ಬ. ಐ. ಸ ಕಲ್‌ನ ! +ಅತ್ಯಾಧುನಿಕ ಫ್ಯ್ಯಾಕ್ಟಂಯನ್ಲಿ ತಹಾರೌಿದ ಈ ಸ ಕಲ್‌ಗಳು$ ನಿ ಸ್ಕಸ್ಟ 3 [ ಗಸ್‌ + + +ಬಿ. ಐ. ಸ್ಶೆ ಕಲ್ಸ್‌ ಆಫ್‌ ಇಂಡಿಯಾ, ಆಂಬತ್ತೂ ರು, ಮದರಾಸು + + + + + +10/7/71೦/£/1604/3 + + + + + +ಅವನು ನವಮನ್ವಂತರಕ್ಕೆ +ತಳಪಾಯ ಹಾಕಿದನು + + +ಹಾವೆಂ + + + + + + + + +ಹೂಡೆ +ಸ್ರಿ +ಬೊ, + + +ಭಾ ಪ್ರದೀಪನ ನಾಲ್ಫೇರ್‌ + + + + + +(ಬ ನವಂಬರ ೨೧ ರಂದು ಪ್ಯಾರೀ(ಸಿನ ಸಂಪುಟಗಳನ್ನು ತುಂಬುವಷ್ಟು ಗ್ರಂಥವನ್ನು +ಒಬ್ಬ ಅನುಕೂಲವಂತ ನೋಟರಿಯ ಮನೆಯಲ್ಲಿ ಬರೆದು ತನ್ನ ಆ ಹೇಳಿಕೆಯನ್ನು ನಿಜ ಮಾಡಿ +ಒಂದು ಮಗು ಹುಟ್ಟಿತು. ಅದು ಹುಟ್ಟಿದ ತತಿಣ್‌ ತೋರಿಸಿದ. ಆತ ಪ್ರತಿಪಾದಿಸಿದ ವಿಚಾರಗಳು +ಕ್ಷಣ ತಾಯಿ ಸತ್ತಳು. ಹೆರಿಗೆಯನ್ನು ಮಾಡಿ ಮನುಷ್ಯರ ಮನಸ್ಸನ್ನು ಆಕ್ರಮಿಸಿದವು. ಅರ +ಸಿದ ದಾದಿ ಮಗುವಿಗೆ ಬಹಳವಾದರೆ ೨೪ ತಾಸು. ಸರೂ ಚಕ್ರವರಶ್ತಿಗಳೂ ��ದರಿಂದ, ಪ್ರಭಾವಿತ +ಆಯುಸ್ಸಿದ್ಧೀತೆಂದು ಹೇಳಿದಳು; ಅಷ್ಟು ದುರ್ಬಲ ರಾಗಿ. ಅವನ ಶಿಷ್ಕರಾದರು. ಜನರ ಅಂಧಶ್ರದ್ಧೆಯ +ಮತ್ತು ಕೋಗಿಯಾಗಿ ಕಾಣುತ್ತಿತ್ತು ಆ ಮಗು. ಮೇಲೈ ಅಧಿಕಾರಿಗಳ ದಬ್ಬಾಳಿಕೆಯ ಮೇಲೆ +ಸಾಲದ್ದಕ್ಕೆ ಅದು ಅವಳು ಕಂಡ ಅತ್ಯಂತ ಇವನು ಸುರಿಸಿದ ವಾಗ್ಭಾಣಗಳ ಪರಿಣಾಮ +ಕುರೂಪಿ ಶಿಶುಗಳಲ್ಲೊಂದಾಗಿತ್ತು. ವಾಗಿ ಆಗ ಯುರೋ೭ಿನಲ್ಲಿ ತ್ರಿಕಾಲ ಸತ್ಯವೆಂ +ದಾದಿಯ ಭವಿಷ್ಯ ಸತ್ಯವಾಗಿದ್ದರೆ ಯುರೋ ಬಂತೆ ರೂಢ ಮೂಲವಾಗಿದ್ದ ನಂಬಿಕೆಗಳು +ಏನ ಇತಿಹಾಸ ಇಂದು ಬೇರೆಯೆ ತೆರನಾಗಿರು ಇಸ್ಪೇಟಿನ ಮನೆಗಳಂತೆ ನೆಲಸಮವಾದವು. ಆತ +ತ್ತಿತ್ತು. ಏಕೆಂದರೆ ಈ ಮಗುವೇ ಬೆಳೆದು.ಮುಂದೆ. ಹುಟ್ಟಿದ ಒಂದು ಶತಮಾನದೊಳಗೆ ಮತ್ತು +ವಾಲ್ಪೇಂ ಎಂಬ ಹೆಸರಿನಿಂದ ತತ್ಕಾಲೀನ ಸತ್ತು ಹದಿನೈದು ವರ್ಷಗಳೊಳಗೆ ಫ್ರಾನ್ಸಿನಲ್ಲಿ +ವಿಶ್ವದ ವಿಚಾರ ಪ್ರಪಂಚದಲ್ಲಿ ಕ್ರಾಂತಿಯನ್ನೆಬ್ಬಿ ಮಹಾಕ್ರಾಂತಿಯಾಯಿತು. ರಕ್ತ ಪ್ರವಾಹದಲ್ಲಿ +ಸಿತು. “ ಪೆಸ್ತಕಗಳು ಜಗತ್ತನ್ನಾಳುತ್ತವೆ” ನೂತನ ವಿಚಾರಗಳು ಯುರೋಪಿನ ಮೂಲೆ +ಎಂದು ಹೇಳಿದ ವ್ಯಕ್ತಿ ಇವನೇ. ೨೪ ತಾಸಿನಲ್ಲಿ ಮೂಲೆಗಳಿಗೂ ತಲುಪಿದವು. +ಸಾಯುವಂತಿದ್ದ ಈತ ೮೪ ವರ್ಷ ಬದುಕಿ ೯೯ ವಾಲ್ಪೇರನನ್ನು ಹದಿನೆಂಟನೇ ಶತಮಾನದ +೭೫ + + +ವಾಲ್ಪೇರನಷ್ಟು + + +೭೬ + + +ನಿರ್ಮಾಪಕನೆಂದು ಕರೆಯಲಾಗುತ್ತದೆ. ಪ್ರಪಂ +ಚದ ಇತಿಹಾಸದಲ್ಲೇ ಅವನಷ್ಟು ಬೌದ್ಧಿಕ + + +ಚೈ ತನ್ಶ ಶೀಲ ವ್ಯಕ್ತಿ “ಆಗಿಲ್ಲ ದು ೪ ಕೆ + + +ತ ಯಪ ಪಡುತ್ತಾ ರೆ. ಅವನು ಕೇವಲ ಕ್ರಾಂತಿ +ಕಾರಿಯಾಗಿದ್ದಿಲ್ಲ.. ಅವನು ಬಹುಶಃ ತನ್ನ +ಕನಾಇಲದ ಅತಿ "`ರೊಡ್ಡ ವಿದ್ಯಾಂಸನೂ ಆಗಿದ್ದ. +ಆ ವರೆಗೆ ಪ್ರಪಂಚದಲ್ಲಿ ಲಭ್ಯವಾಗಿದ್ದ ಎಲ್ಲ +ಜ್ಞಾನವನ್ನಾತ ಅರಗಿಸಿಕೊಂಡಿದ್ದ. ಇದಕ್ಕೆ +ಅತ್ಯಂತ ಹರಿತವಾದ ನಾಲಗೆಯ ಮತ್ತು ಅತ್ಯಂತ +ಪರಿಣಾಮಕರ ಲೇಖನ ಶಕ್ತಿಯ ನೆರವು +ದೊರೆತಿತ್ತು. ಎಡಬಿಡದೆ ಪರಿಶ್ರಮ, ಯಾರಿಗೂ +ಬಾಗದ ನಿರ್ಭಯತೆ ಇವುಗಳೊಂದಿಗೆ ಅವನು +ರಾಜಕೀಯ ನಿರಂಕುಶತೆ ಮತ್ತು ಧಾರ್ಮಿಕ +ದಬ್ಬಾಳಿಕೆಗಳೊಂದಿಗೆ ನೂರಾರು ಹೋರಾಟ +ಗಳನ್ನು ಹೂಡಿದ. ಇದರಲ್ಲಾತ ಸೆರೆಮನೆ ಕಾಣ +ಬೇಕಾಯಿತು; ದೇಶತ್ಯಾಗ ಮಾಡಬೇಕಾಯಿತು. +ಅವನ ಪುಸ್ತಕಗಳನ್ನು ಸರಕಾರಗಳು ಮುಟ್ಟು +ಗೋಲು ಹಾಕಿದವು. ಆದರೂ ಅವನ ಪ ಕ್ರಭಾವ +ದಿನದಿನಕ್ಕೆ ಬೆಳೆಯಿತು. ತನ್ನ ಜೀವಮಾನದಲ್ಲಿ +ಪ್ರಭಾವಶಾಲಿಯಾದ ಲೇಖಕ +ಹಿಂದೆ ಹುಟ್ಟಿರಲಿಲ್ಲ. ಮುಂದೆ ಹುಟ್ಟಲಿಲ್ಲ. +ವಾಲ್ಪೇ0್‌ ಎಂಬುದು ಅವನ ನಾಮಕರಣದ +ಹೆಸರಲ್ಲ, ಲೇಖನಿನಾಮ.. ನಿಜ ಹೆಸರು +ಫ್ರಾಂಚೋಸ ಮಾರಿ ಅರೋವೆಟ ಎಂದಿತ್ತು. +ಅಕ್ಷರಗಳ ಗುರುತು ಹತ್ತಿದಂದಿನಿಂದ.: ಅವನು +ಪುಸ್ತಕಗಳ ಹು ಚ್ಚ ನಾದ. ೧೨ ನೇ ವಯಸ್ಸಿನಲ್ಲಿ +ಇತರರು ಚಿಣಿಫ ಜೆ ಆಡುತ್ತಿರುವಾಗ ಈತ +ಪಂಡಿತರೊಡನೆ ತತ್ವಜ್ಞಾನ ಚಕ್ಕ ಮಾಡುತ್ತಿದ್ದ. +೧೭ ನೇ ವಯಸ್ಸಿನಲ್ಲಿ ಈತ ಸಾಹಿತಿಯಾಗ +ಬಯಸಿ ಕವಿತೆಗಳನ್ನು ಪ್ರಕಟಿಸತೊಡಗಿದ್ದನ್ನು +ನೋಡಿ ಅವನ ವ್ಯವಹಾರವೇತ್ತ ನಾದ ತಂದೆ, +“ನನಗಿಬ್ಬ ರು ಸ್ಟೆ ಮಕ್ಕಳಾಗಿದ್ದಾರೆ. +ಒಬ್ಬ ಗದ್ಯ ಮೂರ್ಬ ಇನ್ನೊಬ್ಬ ಪದ್ಯ ಮೂರ್ಬ' +ಎಂದು ಉದ್ಗಾರವೆತ್ತಬೇಕಾ ಸಸ ಏಕೆಂದರೆ + + +ಹಿರಿಯ ಮಗ ಆಗಲೇ ಗದ್ಯ ಲೇಖನ ಪ್ರಾರಂಭಿ + + +ಕಸ್ತೂರಿ, ಎಪ್ರಿಲ್ಲ ೧೯೬೨ + + +ಸಿದ್ಧ... ಇಬ್ಬರೂ ಉಪವಾಸ ಸಾಯುವರೆಂದು' +ಅಪ್ಪ ಅರೋವೆಟನ ದೃಢಾಭಿಪ್ರಾಯವಾಗಿತ್ತು. +ಆದರೆ ವಾಲ್ಪೇ0? ತನ್ನ'ಗ್ರಂಥಗಳಿಂದ ಅಪಾರ + + +ಸಂಪತ್ತನ್ನು ಗಳಿಸಿ ತಂದೆಯ ಊಹೆಯನ್ನು +ಸುಳ್ಳುಗಳೆಯಲಿದ್ದ.. +ಅವನನ್ನು ದಾರಿಗೆ ಹಚ್ಚಲೆಂದು ಹಾಲಂಡಿ ' + + +ನಲ್ಲಿನ ಫ್ರೆಂಚ್‌ ರಾಯಭಾರಗೃಹಕ್ಕೆ ನೌಕರ ' +ನಾಗಿ ಕಳಿಸಲಾಯಿತು. ಅಲ್ಲಿ ಬಡಕಲು ಮೈಯ +ಈ ಕುರೂಪಿ ಯುವಕ ನೂರಾರು ಪ್ರೇಮ +ಪ್ರಕರಣಗಳಲ್ಲಿ ತೊಡಕಿಕೊಂಡಿದ್ದಲ್ಲದೆ ಒಬ್ಬ +ಹುಡುಗಿಯನ್ನು ಹಾರಿಸಿಕೊಂಡು ಹೋಗಲೆಳ +ಸಿದ್ಧು ಹೊರಬಿದ್ದು, ಅವನನ್ನು ಮರಳಿ ಪ್ಯಾರಿ +ಸಿಗೆ ಕಳಿಸಲಾಯಿತು. ವಾಲ್ಚೇರನಿಗೆ ಅಂದಿ +ನಿಂದಲೂ ಪ್ರೇಯಸಿಯರ ಕೊರತೆ ಬೀಳಲಿಲ್ಲ +ವೆಂಬುದು ಬುದ್ಧಿ ವೈಭವದ ಮುಂದೆ: ರೂಪವನ್ನು ' +ಕಡೆಗಣಿಸುವ ಮಹಿಳೆಯರಿದ್ದಾರೆಂಬುದನ್ನು +ತೋರಿಸುತ್ತದೆ. + +ಪ್ಯಾರೀಸಿಗೆ ಮರಳಿದ ತರುಣ ಅರೋವೆಟನು +ಕೂಡಲೆ ತನ್ನ ಚೂಟಿಯಾದ ವಾಗ್ಧಾಣಗಳಿಂದ +ಅಧಿಕಾರಿಗಳಿಗೆ . ತಲೆನೋವಾಗಿ ಪರಿಣಮಿಸಿ +ದನು. ಹೊಸ . ಬಾಲರಾಜನ . ಸಂರಕ್ಷಕನು +ಅರಮನೆಯ ವೆಚ್ಚ ಕಡಿಮೆ ಮಾಡಲು ಕುದುರಿ +ಗಳನ್ನು ಮಾರಿದನೆಂದು ತಿಳಿದು ಬಂದಾಗ +ಅರೋವೆಟನು ಲಘುವಾಗಿ, .“ ರಾಜ ಪರಿವಾರ +ದಲ್ಲಿ ಸೇರಿಕೊಂಡ ಕತ್ತೆಗಳಲ್ಲಿ ಅರೆವಾಸಿಯ +ಷ್ಟನ್ನು ದಾಜಿಸಿದರೆ ಇನ್ನಷ್ಟು ಖರ್ಚು ಉಳಿ +ದೀತು” ಎಂದನು... ಇಂಥ ಅಸಂಖ್ಯ ನಗೆ. +ಮಾತುಗಳ. ವಾರ್ತೆ ಸೇಳಿ ರಾಜರಕ್ಷಕನು +ಕೆರಳಿ ಅವನನ್ನು ಪ್ರಸಿದ್ಧ ಫ್ರೆಂಚ ಸೆರೆಮನೆ +ಯಾದ ಬ್ಯಾಸ್ಟಿಲ್‌ಗೆ ವಿಚಾರಣೆಯಿಲ್ಲದೆ ಕಳಿಸಿ +ದನು ಅಲ್ಲಿಂದ ಬಿಡುಗಡೆ ಹೊಂದಬೇಕಾದರೆ +ನ್ನೊಂದು ತಿಂಗಳು ಕಳೆದಿದ್ದವು. ಅವನ +ಆರೋಗ್ಯ ಪೂರಾ ಶೆಟ್ಟಿತ್ತು. ' ಅವನ ಹೆಸರು +" ವಾಲ್ಪೇ07”' ಎಂದು ಬದಲಾಗಿತ್ತು. ಆದರೆ +ಅವನ ಸ್ವಭಾವ ಬದಲಾಗಿರಲ್ಲ. + + + + + +ಪ್ರತಿಭಾ ಪ್ರದೀಪ ವಾಲ್ಪೆ ರ್‌ ್ಗ ೆ ೭೭ + + +-ವಾಲ್ಪೇರ್‌ ೨೪ ವಯಸ್ಸಿನಲ್ಲಿದ್ದಾಗ ಅವನ +"ಡಿಫೆ ನಾಟಕ ಪ್ಯಾರಿ(ಸಿನ ನಾಟಕ ಗೃಹ +, ದಲ್ಲಿ ಅಪ್ರತಿಮ ಯಶಸ್ಸನ್ನು ಪಡೆಯಿತು. 1 +ಹಿಂದೆ ಟು ಅನೇಕ ನಾಟಕಗಳು ವಾಲ್ಪೇರ +`ನನ್ನ ತನ್ನ ಕಾಲದ ಅತಿ ಪ್ರಸಿದ್ಧ ಸಾಹಿತಿಯ +ನ್ನಾಗಿ ಮಾಡಿದವು. ಅವುಗಳಿಂದ ಲಕ್ಬಾಂತರ +ಧನ ಸಂಪಾದನೆಯಾಯಿತು. ಈ ಹಣವನ್ನಾತ +ಬುದ್ಧಿ ವಂತಿಕೆಯಿಂದ ವಿನಿಯೋಗಿಸಿ ಜದ +ಲಾಭಗಳಿಸಿ ಸಾಹಿತಿಗಳೂ ವ್ಯವಹಾರ ಚತುರ +ರಾಗಿರಬಲ್ಲರೆಂದು ತೋರಿಸಿದನು. + +ಈ ನಾಟಕಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ +ತೇಲಿಸಿದವು ಮತ್ತು ಅಧಿಕಾರಿಗಳನ್ನೂ ಪಾದ್ರಿ +ಗಳನ್ನೂ ಕೋಪಾನಲದಲ್ಲಿ ಬೇಯಿಸಿದವು. +"ಮೂಢ ಜನ ಬಗೆದಂತೆ ನಮ್ಮ ಪಾದ್ರಿಗಳಿಲ್ಲ। +ನಮ್ಮ ಮಾಡಢ್ಯವೆ ಅವರ ಪಾಂಡಿತ್ಯವೆಲ್ಲ [" ಇಂಥ +ಪಂಕ್ತಿಗಳು ಯಾವ ಪಾದ್ರಿಯನ್��ು ಕೆರಳಿಸವು? +ವಾಲ್ಪೇ0ೌ ಜನರನ್ನು ನೀತಿಭ್ರಷ್ಟತೆಗೊಯ್ಯುತ್ತಾ +ನೆಂದು ಅಧಿಕಾರಿಗಳು ಅವನ ನಾಟಕಗಳ ಮಧ್ಯೆ +ಪೋಲೀಸರನ್ನು ಕಳಿಸಿ ಅವುಗಳನ್ನು ನಿಲ್ಲಿಸುತಿ +ದ್ಮರು. ಅದರಿಂದ ಅವನ ಜನಪ್ರಿಯತೆ ಮತ್ತಷ್ಟು +ಹೆಚ್ಚಿತು. ಕೊನೆಗೊಂದು ದಿನ ವಾಲ್ಪೇರನನ್ನು +ಒಂದು ಸಂತೋಷಕೂಟದಲ್ಲಿ ಹೀನಾಯಿ:ಸಲು +'ಯತ್ನಿಸಿ ಅವನ ವಾಗ್ಭಾಣಕ್ಕೆ ತುತ್ತಾಗಿ ಅವ +ಮಾನಗೊಂಡ.: ಶತೆವೆಲಿಯರ್‌ ಡಿ ಕೋಹನ್‌ +ಎಂಬ ಸರದಾರ ಅವನನ್ನು ರಾತ್ರಿ ತನ್ನ ಆಳು +ಗಳಿಂದ ಹೊಡೆಸಿದನು. ' ಮರುದಿನ ವಾಲ್ಟೇರ್‌ +ನೇರವಾಗಿ ರೋಹನ್ನನನ್ನು ದ್ವಂದ್ವಯುದ್ಧಕ್ಕೆ +ಆಹ್ವಾನಿಸಿದನು. ಆತ ಯುದ್ಧ ಮಾಡುವ +ಜ್‌ ತನ್ನ ಮಿತ್ರ ಪೋಲೀಸ ಮಂತ್ರಿಗೆ +' ಹೇಳಿ | ವಾಲ್ಪ(ರನನ್ನು ಎರಡನೇ ಬಾರಿ +: ಬ್ಯಾಸ್ಟಿಲ್‌ ಸೆರೆಮನೆಗಟ್ಟಿ ದನು. + +ದೇಶ ಬಿಟ್ಟು ಹೋಗಬೇಕೆಂಬ. ಕರಾರಿನಿಂದ +ಬಿಡುಗಡೆ ಹೊಂದಿದ ವಾಲ್ಪೇರನಿಗೆ ಈಗ +ಇಂಗ್ಲಂಡ್‌ ಆಶ್ರ ಯವಾಯಿತು. ಇಂಗ್ಲಂಡಿ ' +ನಲ್ಲಿದ್ದ ವೈಯಕ್ತಿಸ ಸ್ವಾತಂತ್ರ್ಯವನ್ನು ನೋಡಿ + + +ಇ ಕಿ + + +ವಾಲ್ಪೇರ್‌ ಮುಗ್ಧ ನಾದ... ಇಲ್ಲಿ ಸ್ವಿಫ್ಸನಂಥ +ಫಟು ಸ ಸಾಹಿತಿಗಳು ಸಗ +ಬೇಕಾದುದನ್ನು ಬರೆಯುತ್ತಿದ್ದರು. ಇಂಗ್ಲಿಷ” +ಸಾಹಿತ್ಯ, , ಇಂಗ್ಲೀಷ್‌ ವಿಜ್ಞಾನ ಎಲ್ಲವೂ +ವಾಲ್ಚೆ "6ನನ್ನು ಮೆಚ್ಚಿ ಸಿದವು. ತ್ನ್ನೀ ಮೆಚ್ಚಿ ಫೆ +ಯನ್ನು ಅವನು "ಇಂಗ್ಲೀಷರನ್ನು ಕುರಿತು ಪತ್ರ +ಗಳು” ಎಂಬ ಗ್ರಂಥದಲ್ಲಿ ವೃಕ್ತ ಪಡಿಸಿ ಫ್ರಾನ್ಸಿ + + +ನಲ್ಲೂ ಚ ರಾಜ್ಯಪದ್ಧತಿಯನ್ನು ಪ್ರತಿ + + +ಪಾದಿಸಿದನು. ಇದನ್ನು ಫ್ರಾನ್ಸಿನಲ್ಲಿ ಮುದ್ರಿಸುವ +ಧೈರ್ಯ ಯಾರಿಗೂ ಇಲ್ಲದಿದ್ದರೂ ಅದರ `ಹಸ್ಮ +ಪ್ರತಿಗಳ ಚಲಾವಣಿಯಿಂದಲೇ ಆ ದೇಶ ' +ದಲ್ಲೊ ದು ವಿಚಾರಕ್ರಾಂತಿಯಾಯಿತು. +ಮೂರು ನರಗಳ ನಂತರೆ, ೧೭೨೯ ರಲ್ಲಿ +ವಾಲ್ಪೇರನಿಗೆ ಮರಳಲು ಅನುಮತಿ ದೊರೆ +ಯಿತು. ಈಗಾತ ತುಂಬ ಶ್ರೀಮಂತನಾಗಿದ್ಕ. +ಅವನು ಲೆಕ್ಕವಿಲ್ಲದಷ್ಟು ಹಣಗಳಿಸಿದನು ಮತ್ತು | +ಹೆಚ್ಚು ಹೆಚ್ಚು ಔದಾರ್ಯದಿಂದ ವೆಚ್ಚ ಮಾಡಿದನು. +ವಾಲ್ಪೇಂ್‌ ಹೀಗೆ ಐದುವರ್ಷಕಾಲ ಸುಖವಿನೋ +ದಗಳಲ್ಲಿ ಕಳೆದಿದ್ದನಷ್ಟೇ, ಯಾರೋ ಒಬ್ಬ +ಪ್ರಕಾಶಕ ಅವನ “ಇಂಗ್ಲಿಷರನ್ನು ಕುರಿತು +ಪತ್ರಗಳು” ಅನ್ನು ಅವನಿಗರಿಯದಂತೆ ಪ್ರಕಟಿಸಿ +ದನು. ಕೂಡಲೆ ಸರಕಾರ ಅದನ್ನು “ಅನೀತಿಕರ, +ಅಧರ್ಮಕರ” ಗ್ರಂಥವೆಂದು ಬಹಿರಂಗವಾಗಿ +ಸುಡಲಾಜ್ಞಾ ಏಸಿತು. ಇನ್ನು ಪ್ಯಾರೀಸಿನಲ್ಲಿ +ಠಿಂತಕೆ ಉಳಿಗಾಲವಿಲ್ಲೆ ದು ವಾಲ್ಪೇರ” ಬುದ್ಧಿ +ವಂತರ ಹಾಗೆ ಕಾಲಿಗೆ ಬುದ್ಧಿ 1 +ಸಂಗಡಲೇ ಇನ್ನೊಬ್ಬನ. ಹೆಂಡತಿಯನ್ನು +ಓಡಿಸಿಕೊಂಡು ಸ ಅವಳ ಹೆಸರು +ಮಾರ್ಕಿಸ್‌ ಡು ಚಟಿಲೆಟ್ಲ್ನ ಎಂದು. ಅವಳ +ಗಂಡ ಮುಬ್ಬನ ಸೈನ್ಯಾಧಿಕಾರಿ. ಅವಳೋಸ ಸ್ವ ತಃ +ಬುದ್ಧಿ ಶಾಲಿ ಮತ್ತು ವಿದ್ವಾಂಸಳು. ಅವಳನ್ನು +ವಾಲ್ಫೇ0ೌ ತನ್ನ ಅನುಪಮ ಶೈಲಿಯಲ್ಲಿ +"ಹಣ್ಣಾಗಿ ಹುಟ್ಟುವ ತಪ್ಪು ಮಾಡಿದ ಮಹಾ - +ಪುರುಷ” ಎಂದು ಪ )ಶಂಸಿಸಿದ್ದ. ಇಪ್ಪತ್ತೆಂಟು +ವಯಸ್ಸಿನ ತರುಣಿ ಅವಳು ತ” ನಲು- + + +೩೮ ���ಸ್ತೂರಿ, ಎಪ್ರಿಲ್‌ ೧೯೬೨ + + +ವತ್ತು ದಾಟಿದ್ದ ನ್ಯ ಮರುಳಾಗಿ +ದ್ಮರೆ ಅದು ಅವನ ಪ್ರತಿಭೆಯ ದೆಸೆಯಿಂದ. +ಸಿಕ ಎಂಬಲ್ಲಿರುವ ಅರಮನೆಯಲ್ಲಿ ಈ ಪ್ರೇಮಿ +ಗಳು ಅತ್ಯ ತ ಕಠಿನವಾದ ವೈಜ್ಞಾ ನಿಕ ಗ ಗಥ +ಗಳನ್ನು ಹ ಅಭ್ಯ (| ವಾಲ್ಪೇರ್‌ +ಅಲ್ಲಿದ್ಕಾ ಗ ಫ್ರಾನ್ಸಿನ ಬಾದ್ದಿ ಷ್ಟ ಕೇಂದ್ರ ಪ್ಯಾರ +ಸಿನಿಂದ "ರೇಗೆ ವರ್ಗಾಯಿಸಲ್ಪ ಟ್ಲಿತೆನ್ನ ಜು +ಶಿಷ್ಯರೂ ಪ್ರಶಂಸಕರೂ ಜು ಜ್ಜ ವಿಚಾರಿ +ಜ್‌ ಕ್‌ ಸಲುವಾಗಿ ಅಲ್ಲಿಗೇ +ಬರುತ್ತಿದ್ದರು. ವಾಲ್ಪೇರನ ಔದಾರ್ಯ ಕಟ್ಟಿ +ಯೊಡೆದು ಹರಿಯುತ್ತಿತ್ತು. + +ಹದಿನಾರು ವರ್ಷಗಳ ಪ್ರ ಅನಧಿಕೃ ತ +ಪ್ರೇಮದ ಅವಧಿಯೇ ವಾಲ್ಪೇರನ ೫ ನಶ +ಅತ್ಯ ಂತ ಸಫಲ ಅವಧಿಯೂ ಆಗಿತ್ತು. ಆಗಲೆ +ಕ್ಕಾ ಜಿ ಮೈಕ್ರೊಮೆಗಾಸ್‌ `ನೊದಲಾದ +1 ಗ ಸೇಜ್‌ ಕಾದಂಬರಿಗಳ ಮೂಲಕ +ಅವನು ತನ್ನತತ್ವ ಜ್ಞಾ ನವನ್ನು ನಗೆಮಾತುಗಳಿಂದ +ಪ್ರಚಾರ ಪಡಿಸಿದ್ದು. ಅಸಂಖ್ಯ ವಿಚಾರ ಪ್ರಚೋ +ದಃ ಲೇಖಕಗಳನ್ನು ಬರೆದದ್ದು. ಅವನ ಪೆ ೇಯಸಿ +ಅವನಿಗೆ ಬಂದ ವಿಪತ್ತುಗಳನ್ನು 1] +ಅವನ ಹಗೆಗಾರರನ್ನು ಗೆಳೆಯರಾಗಿ ಪರಿವರ್ತಿ +ಸಲು ನೆರವಾದಳು. ಸರದಾರರ ಮನೆಗಳಲ್ಲಿ ಅವ +ನಿಗೆ ಗೌರವದ ಸ ೈಳಗಳನ್ನು ದೊರಕಿಸಿಕೊಟ್ಟ ಳು. +ಅವನೋ ಅವಳನ್ನೇ ನೆಚ್ಚಿ ಇತರ ಸ್ರಿ ಯರನ್ನು +ನಿಷ್ಕಾಪ ಭಾವದಿಂದ 1-12 ಕಿತ, + +ಓಗಿ! ಯುರೋಿನಲ್ಲೆ ಲ್ಲ ಪ್ರ ಸಿದ್ಧಿ +ದೊರೆತಿತ್ತು. ಲೆಕ್ಕ ವಿಲ್ಲದಷ್ಟು ಜನ ಜಸ +ಖಾಸಗಿ ಕಷ್ಟ ಲ ಒಡೆದು ಧಾರ್ಮಿಕ +ಸಮಸ್ಯೆ ಗಳ ವರೆಗೆ, ವಿಲಿಟರಿ ವಿಚಾರಗಳಿಂದಾ +ಕಾ ಎಜ್ಞಾ ನ. ಸಮಸ್ಯೆಗಳ ವರೆಗೆ ಸಕಲ +ವಿಚಾರಗಳ ಬಗ್ಗೆ ಪತ್ರವ್ಯ ಸ ನಡೆಸಿದ್ದರು. +ಜ(ವಮಾನದಲ್ಲಾತೆ ಡಿ ೧೦,೦೦೦ ಪತ್ರ +ಗಳನ್ನು ಪಡೆದವರಲ್ಲಿ ರಾಜರು, ರಾಜಕುಮಾ +ರರು, ಸರದಾರರು ಇದ್ದರು. ರಶಿಯದ ಚಕ್ರ +ವರ್ತಿನಿ ಕೆಥರೀನ್‌, ಡೆನ್ಮಾರ್ಕಿನ ರಾಜ ಏಳನೇ + + +ಕ್ರಿಶ್ಚನ್‌, ಸ್ಪೀಡನ್ನಿನ ಮೂರನೇ ಗುಸ್ತೇವ್‌, +ಪ್ರಶಿಯದ ಯುವರಾಜ ಫ್ರೆಡ್ರಿಕ್‌ ಅವನ ಭಕ್ತ- +ವೃಂದದಲ್ಲಿ ಸೇರಿದ್ದರು. ಅವನ ವಿಚಾರಗಳಿಂದ +ಪ್ರಭಾವಿತರಾಗಿ ಅವರು ತಮ್ಮ ರಾಜ್ಯಗಳಲ್ಲಿ + + +ಜಯ. ಮಾಡುವುದಾಗಿ ಚತ + + +ದರು, ಪ್ರಶಿಯದ ರಾಜಕುಮಾರ ಫ್ರೆಡ್ರಿಕ್‌ +ಗ ತನ್ನ ಲ್ಲಿಗೆ ವಾಲ್ಪೇರನನ್ನು ಕರೆಸಿಕೊಳ್ಳ +ಲಾರದೆ ಹ ಅವನ ದರ್ಶನಕ್ಕಾಗಿ ವೇಷ +ಮರೆಸಿಕೊಂಡು ಬಂದು ಹೋದನು. + +ಆ ಮೇಲೆ ಅಕ್ರಮ ಪ್ರೇಮದ ಫಲ ಅವನ +ಮೇಲೆ ಭೀಕರ ರೀತಿಯಲ್ಲಿ ಏರಗಿತು. ಅವನ +ಪ್ರೇಯಸಿಯನ್ನು ಇನ್ನೊಬ್ಬ ತರುಣ ಪ್ರೇಮಿಕ +ಆಕರ್ಷಿಸಿದ. ಸೇಂಟ್‌-ಲ್ನಾಂಬರ್ಟಿನ ಬಾಹು +ಪಾಶದಲ್ಲಿರುವ ಅವಳನ್ನು ಒಂದು ದಿನ ವಾ- +ಲ್ಬೇರ್‌ ಕಣ್ಣಾರೆ ಕಂಡ, ಕ್ರೋಧೋನ್ಮಾದ +ದಿಂದ ಕೂಗಾಡಿದ. ಅನಂತರ ತತ್ವಜ್ಞಾನವನ್ನು +ಜ್ಞಾಪಿಸಿಕೊಂಡು ಅವಳನ್ನು ಕ್ಷಮಿಸಿದ. ಆದರೆ +ತನ್ನ ಹೊಸ ಪ್ರೇಮಿಕನಿಂದ ಗರ್ಭಧಾರಣೆ +ಮಾಡಿದ್ದ ಅವಳು ಹೆರಿಗೆಯ ಬೇನೆಯಲ್ಲಿ ಇಹ +ಲೋಕವನ್ನು ತ್ಯಜಿಸಿದಳು. ವಾಲ್ಪೇರ” ಪ್ರಥಮ +ಬಾರಿ ನಿಜವಾದ ದುಃಖವೇನೆಂಬುದನ್ನು ಕಂಡ. + +ಪ್ರೇಯಸಿಯನ್ನು ಕಳೆದು���ೊಂಡು, ಪೋಲೀ +ಸರಿಂದಲೂ ಅಧಿಕಾರಿಗಳಿಂದಲೂ ಸದಾ ಪೀಡಿ +ತನಾಗಿ ಊರಿಂದೂರಿಗೆ ತಲೆ ಮರಿಸಿಕೊಂಡು +ಓಡಾಡಿ ಸಾಕಾಗಿ, ವಾಲ್ಪೇರ್‌ ಮಾತೃಭೂಮಿ +ಯನ್ನು ತ್ಯಜಿಸಲು ನಿರ್ಧರಿಸಿದನು. ಪ್ರಶಿಯದ +ರಾಜ ಫ್ರೆ ್ರ ಕ್‌ ತನ್ನ “ಗುರು”ವನ್ನು ಆದರದಿಂದ +ಜಕ್ಕ ಈತನ ಮೇಲೆ ವಾಲ್ಪೇ- +ರ್‌ಗೆ ಆದರವಿತ್ತು. ಆತ ಯುವರಾಜನಿದ್ಮಾಗ, +ವಾಲ್ಪೇರನ ವಿಚಾರಗಳನ್ನು ಜಾರಿಗೆ ತರುವು +ದಾಗಿ ಮಾತು ಕೊಟ್ಟಿದ್ದ. ಆದರೆ ದೂರದ ಬೆಟ್ಟ +ನುಣ್ಣ ಗೆ ಎಂದು ತಿಳಿಯಲು ವಾಲ್ಚೇರನಿಗೆ +ಬಹಳ ಕಾಲ ಹಿಡಿಯಲಿಲ್ಲ. ಅವನು ಪ ಪ್ರಶಿಯದ +ಹಿಂದಿನ ರಾಜರಂತೆ ನರಂಕು[ ಯುದ್ಧಪ್ರಿ ಯ +ಎಂದರಿತ ಮೇಲೆ ವಾಲ್ಪೇರನ ಲಗ್ಗೆ 1 + + + + + +ಾ ವ ೭೯ +ಪ್ರತಿಭಾ ಪ್ರದೀಪ ವಾಲ್ಪೇರ + + +ಮೇಲೂ ತನ್ನ “ನಗೆಯಿಂದ ಕೊಲ್ಲುವ” ಬಾಣ +ಗಳನ್ನು ಬಿಡತೊಡಗಿತು. ಫ್ರೆಡ್ರಿಕ್‌ ಕೋಪ +ಗೊಂಡು ಪ್ರತೀಕಾರಕ್ಕಣಿಯಾದ. ವಾಲ್ಪೇರ +ನಿಗೆ ಮತ್ತೆ ಪಲಾಯನವೇ ಗತಿಯಾಯಿತು. + +ಅವನು ಸ್ವಿಜರ್ಲಂಡಿಗೆ ಓಡಿದ. ಸ್ವತಂತ್ರ +ಗಣರಾಜ್ಯವಾದ ಈ ದೇಶದಲ್ಲಿ ನಿಶ್ಚಿಂತೆಯಿಂದಿ +ನ ತಲೇಡ ನಿರೀಕ್ಷೆ ಸತ್ಯವಾಗಲಿಲ್ಲ. ಕೆಥೋ- +ಲಿಕ್‌ ಪಾದ್ರಿಗಳ ಬದಲು ಪ್ರೊಟಿಸ್ಟೆಂಟ್‌ ಪಾಸ್ತ +ರರು ಸ ಎರುದ್ಧ ಪಾಖಂಡನೆಂಬ ಪ್ರಚಾರ +ಪ್ರಾರಂಭಿಸಿದರು. ಎಲ್ಲ ಬಗೆಯ ಅಂಧಕ್ರಶ್ಕೆ, +ಎಲ್ಲ ಬಗೆಯ ದಬ್ಬಾಳಿಕೆಗಳ ಮೇಲೂ ಯುದ್ಧ +ಸಾರಿದ್ದ ವಾಲ್ಪೇರನಿಗೆ ಯಾವ ದೇಶವೂ ಸುರ +ಕ್ಷಿತವಾಗಿರಲಿಬ್ಬ. ಅದಕ್ಕಾಗಿ ೫೯ ವಯಸ್ಸಿನ +್ರ ವೃದ್ಧ ತತ ಓಜ್ಜಾನಿ ಸ್ವಿಜರ್ಲಂಡ್‌- ಫ್ರೆಂಚ್‌ +ಗಡಿಭಾನದಲ್ಲೊ ೦ದು ಮನೆ ಕೊಂಡ. ವಿಪತ್ತು +ಬಂದಕಿ ಕೆಲವೇ ನಿಮಿಷಗಳಲ್ಲಿ ಗಡಿಯಾಜಿ +ಆಶ್ರಯ ಪಡೆಯಬಹುದಲ್ಲ ಎಂದು. + +ಫರ್ನಿ ಎಂಬಲ್ಲಿನ ಈ ಗಡಿ ದುರ್ಗದಿಂದ +ವಾಲ್ಪೇರ್‌ ತನ್ನ ಯುದ್ಧವನ್ನು ಮುಂದೆ ಸಾಗಿ +ಸಿದ. ಅವನು ಎಂದಿಗಿಂತಲೂ ಉದಾರಿಯಾಗಿ +ಬಂದ ಮಿತ್ರರಿಗೆಲ್ಲ ಆತಿಥ್ಶ ಮಾಡಿದ. ಯಾರು +ಮೂರು ದಿನ ನಿಂತರು, ಯಾರು ಮೂರು +ತಿಂಗಳು. “ದೇವಾ, ನನ್ನ ಮಿತ್ರರಿಂದ ನನ್ನ ನ್ನು +ಕಾಪಾಡು. ನನ್ನ ಶತ್ರು ಗಳನ್ನು ನಾನೇ ನೋಡಿ +ಕೊಳ್ಳು ವೆ' ಎಂದು ಕಜ ಕೆ ಹೇಳುವಷ್ಟು +ಅವನ. ಸುತ್ತ ಭಕ್ತಗಣ ಸೇರಿತು. + +ನ್ನ ಮನೆಯ ಸುತ್ತ ಆತ ಒಳ್ಳೇ ತೋಟ + +ವನ್ನು 4 ಅದರಲ್ಲಿ ಹಣ್ಣು ತರಕಾರಿ +ಗಳು. ಲಾಭದಾಯಕವಾಗಿ ಉತ್ಪತ್ತಿ 'ಯಾಗುತ್ತಿ +ದ್ಹವು. ಸರಕಾರಗಳ ಕ್ರೊ ಸ ವೀಡಿತ +ರಾಗಿ ಆಶ್ರಯ ಜೇಡನ ಬಿಡಾರಗಳನ್ನು +ಕಟ್ಟಿ ಸಿಕೊಬ್ಬ, ಬಡ ನಿರುದ್ಯೋಗಿಗಳಿಗಾಗಿ ಮನೆ +ಕೈಗಾರಿಕೆಗಳನ್ನು ಸ ಸ್ನಾವಿಸಿ ಪ್ರೋತ್ಸಾಹವಿತ್ತ. + +ಆದರೆ ಸಮಸ್ತ ಸಾಭಾಗ್ಯವಿದ್ದರೂ ಅವನಿಗೆ +ಶಾಂತಿಯಿರಲಿಲ್ಲ. ಅಜ್ಞಾನ, ಅಂಧಶ್ರದ್ಧೆ, + + +ದಬ್ಬಾಳಿಕೆಗಳಿದ್ದಷ್ಟು ಕಾಲ ಶಾಂತಿ ಅವನಿ +ಗೆಲ್ಲಿ! ಅವನ ಜೀವಮಾನದ ಅತಿ ಉದಾತ್ತ +ವಾದ ಹೋರಾಟ ೧೭೬೨ ರಲ್ಲಿ, ಅವನ ೬೬ ನೇ +ವಯಸ್ಸಿನಲ್ಲಿ ಪ್ರಾರಂಭವಾಯಿತು. ಫ್ರಾನ್ಸಿನ +ಟಾಲೋಸಿ” ಎಂಬಲ್ಲಿ ಕೆಥೋಲಿಕ ಧರ್ಮಾಂ- +ಧರು ೪,೦೦೦ ಜನ "ಪಾಖಂಡ' ರನ್ನು ಕೊಂದು +ಪುಣ್ಯ ಸಂಪಾದಿಸಿದರು. ಈ ಸಮ ಸ ದಲ್ಲಿ ಒಬ್ಬ +ಪ್ರೊ ಸೆ 0ಬ ತರುಣ ಆತ ಹತ್ಯೆ ವೂಡಿಕೊಂ' +ಡಿದ. ಅನಣೆ ೫1 ಪಂಥದಲ್ಲಿ ಆಸಕ್ತಿ +ತೋರಿದ್ದ ರಿಂದ ಅವನನ್ನು ಅವನ ವೃದ್ಧ ತಂಡೆ +ಜೀನ್‌ ರಾಸ ನ ೫100 “ಥೋ +ಲಿಕ ಧರ್ಮಾಂಧರು ಸಂದೇಹ ತಾಳಿದರು. +ಅವನನ್ನು ಹಿಡಿದು ಚಿತ ತ್ರಹಿಂಸೆಗೊಳಪಡಿಸಿ +ಕೊನೆಗೆ ವಿಚಾರಣೆಯ ನಾಜಿ ಹೂಡಿ ಗಲ್ಲಿ +ಗೇರಿಸಿದರು. + +ಇದನ್ನು ಕೇಳಿ ವಾಲೆ (ರನ ಮೈ ಉರಿಯಿತು. +ಅವನ ಯ ಬೆಂಕಿಯನ್ನೇ ಹ ಮೂರು +ವರ್ಷ ಕಾಲ ಅವನು ನಿದ್ದೆ ಕಾಣಲಿಲ್ಲ, ನಗಲಿಲ್ಲ. +ಇಂಥ ಆನ್ಯಾ ಯವಾಗುತ್ತಿ ರುವಾಗ. ನಗುವುದು +ಸ ಘೋಷಿಸಿದ. ಕ್ರಿಮಿನಲ್‌ +ನ್ಶಾ ಯದಾನದಲ್ಲಿ ನಡೆಯುವ ಒಳಸ ಗತ ನ್ಯಾ- +ಸ: ಪಕ್ಷಪಾತ, ವಕೀಲರ ದುರ್ವ್ಯಾ +ಪಾರ, ಕಾಯದೆಗಳ ಸಂದಿಗ್ಧತೆ ಇವೆಲ್ಲವುಗಳ +ಮೇಲೆ ಅವನು -ಬಕಿದ ಲೇಖಗಳು ಎಷ್ಟು +ಮರ್ಮಾಂತಿಕವಾಗಿದ್ದವೆಂದರೆ ಇಡೀ ಯು. +ಕೋಪು ಎದ್ದು ಕುಳಿತಿತು. ಜನಾಭಿಪ್ರಾ ಯ +ವನ್ನು ಕಡೆಗಣಿಸ ಲಾರದೆ ರಾಜನು ಕಲಾಸ + +ಪ್ರಕರಣದ ಪುನರ್ವಿಚಾರಣೆಗೆ ಆಜ್ಞೆ ಹೊರಡಿಸ +ತರ ಅದರಲ್ಲಿ ಕಲಾರ ಮಾತ್ರವ +ಇತರ ಅನೇಕರೂ ನಿರಪಂಧಿಗಳೆಂದು ಸಿದ್ದ ವಾ +ಯಿತು. ೮೦೦ ವರ್ಷಗಳಿಂದ ಇದ್ದ ಕಮ +ನಲ್‌ ಕಾಯದೆಗಳ ಪುನರ್ವಿಮರ್ಶೆಯಾನಬೇ +ಕೆಂದು ಆಣತಿ ಹೊರಟಿತು. ಒಬ್ಬ ಮುದು +ಕನ ಕೋಪ ಇಷ್ಟೆ ಲ್ಲವನ್ನು ಸಾಧಿಸಿತು + +ಇದರ ನಂತರ ಅನಾ ಯಕ್ಕೊಳಗಾದ ಜನರು + + +ಪಾಪ + + +೪೦ ಕಸ್ತೂರಿ, ಎಪ್ರಿಲ್‌ ೧೯೬೨ + + +ತಂಡತಂಡವಾಗಿ ವಾಲ್ಪೇರನ ಸಹಾಯವನ್ನು +" ಯಾಚಿಸತೊಡಗಿದರು. ವಾಲ್ಪೇರ್‌ ತನುಮನ +ಧನಗಳಿಂದ ಅವರಿಗೆ ನೆರವಾದ. ನ್ಯಾಯದ +ಹೆಸರಲ್ಲಿ ನಡೆಯುವ ರಾಕ್ಷಸೀ ಕೃತ್ಯಗಳನ್ನು +ಆತ ಎಡೆಬಿಡದೆ ಬೆಳಕಿಗೆ ತಂದ. ವಿಶೇಷವಾಗಿ +ಧಾರ್ಮಿಕ ನಾಯಕರ ಕುಕೃತ್ಯಗಳ ಮೇಲೆ +ಅವನ ಆಕ್ಷೇಪವಿತ್ತು. ಧರ್ಮಾಧಿಕಾರಿಗಳು +ಬೇಕಾದವರ ಮೇಲೆ ಪಾಖಂಡತನದ ಆಕೋಪ +ಹೊರಿಸಿ, ಅವರನ್ನು ಚಿತ್ರಹಿಂಸೆಗೊಳಪಡಿಸಿ, +ವಿಚಾರಿಸ, ಗಲ್ಲಿಗೇರಿಸಬಲ್ಲವರಾಗಿದ್ದರು. ಅವರ +ಎರುದ್ಧ ವಾಲ್ಪೇಂ್‌ ಸರಳ ಮಾರ್ಮಿಕ ಘೋಷ +ಣೆಯನ್ನು ಪ್ರಚಾರಪಡಿಸಿದ. "ಪಾಪ ಬೇರೆ, +ಕಾಯದೆಭಂಗ ಬೇರೆ. ಪಾಹಿಗಳನ್ನು ದೇವರು +ಶಿಕ್ಷಿಸಲಿ. ಕಾಯದೆ ಮುರಿದವರನ್ನು ಮಾತ್ರ +ರಾಜದಂಡ ದಂಡಿಸಲಿ. ಧರ್ಮಾಧಿಕಾರಿಗಳು +ರಾಜಶಕ್ತಿಯಿಂದ ದೂರವಿರಲಿ!, ಅವರು ಆತ್ಮದ +ವಿಚಾರವನ್ನು ಮರೆತು ಈ ಜಂಜಾಟದಲ್ಲೇಕೆ +ಕೈಪಾಕುತ್ತಾರೆ? " + +ವಾಲ್ಟೇರ್‌” ನಿರೀಶ್ವರವಾದಿಯಲ್ಲ. ವಿಶ್ವದ +ಅದ್ಭುತವನ್ನು ನೋಡಿದರೆ ಅದರ ಕರ್ತನೊಬ್ಬ +ನಿರಲೇಬೇಕೆಂದು ವೃಕ್ತವಾಗುತ್ತದೆಂದು ಅವನು +ಹೇಳಿದ್ದಾನೆ. ಆದರೆ ಆ ಪರಮೇಶ್ವರನ ಕಾಯದೆ +ಗಳು ಶಾಶ್ವತವೂ ಅನುಲ್ಲಂಘೃವೂ ಆಗಿವೆ. ಆದ್ಮ +ರಿಂದಾತ ನಮ್ಮ ಪ್ರಾರ್ಥನೆಗೆ ಮರುಳಾಗಿ ಇಷ್ಟ +ಸಿದ್ಧಿ ಕೊಡುತ್ತಾನೆಂದಾಗಲಿ, : ಪಾಪಿಗಳನ್ನು +ಶ್ಹಮಿಸುವನೆಂದಾಗಲಿ ತಿಳಿಯುವುದು ಭ್ರಮೆ--- +ಎಂದಷ್ಟೇ ವಾಲ್ಪೇರನ ವಾದ. ಧರ್ಮಗುರುಗ +ವಿಗೆ ಇದು ರುಚಿಸಲಿಲ್ಲ. ತಮ್ಮ ಮಧ್ಯಸ್ತಿಕೆಯಿಂದ +ಪಾಪವು ಪ್ರಣ್ಯವಾಗಬಲ್ಲದು, ಪುಣ್ಯ ಪಾಪವಾ +ದೀತು ಎಂದಲ್ಲವೇ ಅವರ ನಿಯಮ? ವಾಲ್ಪೇ0ೌ +ವ ಕಲ್ಪನೆಯನ್ನೇ ಜೀವಮಾನವೆಲ್ಲ ತಿರಸ್ಕಾರ +ಪೂರ್ವಕವಾಗಿ ಗೇಲಿ ಮಾಡಿದ್ದ, ತನ್ನ ಜೀವ +ಮಾನ ಮುಗಿಯುವುದರೊಳಗಾಗಿ ಧರ್ಮಗುರು +ಗಳನ್ನು ಮೂರ್ಬಶಿಕೋಮಣಿಗಳೆಂದು ತೋರಿ +ಸಿಕೊಡುವುದರಲ್ಲಾತ ಯಶಸ್ವಿಯಾಗಿದೆ. + + +೧೭೭೭ ರಲ್ಲಿ ಕೊನೆಗೆ ವಾಲ್ಪೇರನಿಗೆ ತನ್ನ +ಪ್ಯಾರೀಸನ್ನು ಕಾಣಬೇಕೆಂಬ ಅದಮ್ಯ ಆಕಾಂಕ್ಣೆ +ಹುಟ್ಟಿತು. ಪ್ಯಾರಿಸ್‌ ಅವನನ್ನು ಎರಡೂ ಕೈಗ +ಳಿಂದ ಬರಮಾಡಿಕೊಂಡಿತು.' ಈ ವರಿಗೆ ಅವ +ನನ್ನು ಹತ್ತಿರ ಬರಗೊಡದಿದ್ದ ರಾಷ್ಟ್ರೀಯ ಅಕಾ +ದಮಿ ಅವನಿಗೆ ಗೌರವ ಪದವಿ ಸಲ್ಲಿಸಿತು. ಅವನ +ಹೊಸ ನಾಟಕವನ್ನು ನೋಡಲು ಕಿಕ್ಕಿರಿದ +ಪ್ರೇಕ್ಷಕವೃಂದದ ಚಪ್ಪಾಳೆಗಳ ನಡುವೆ ನಾಟ . +ಕದ. ಮಾತುಗಳು ಯಾರಿಗೂ ಕೇಳಿಸಲಿಲ್ಲ. +ಇರುಳೆಲ್ಲ ಕುಳಿತು ವಾಲ್ಪೇರ್‌ ಈ ಗೌರವವನು +ಸ್ಟೀಕರಿಸಿದ. ಆಯಾಸದಿಂದ ಜರ್ಜರಿತನಾಗಿ +ಹೋಗಿ. ಮಲಗಿದ ಅವನು ಮತ್ತೆ ಏಳಲಿಲ್ಲ. +ಐದು ತಿಂಗಳು ಹಾಗೆಯೆ ನಡೆದು ೧೭೭೮ +ಮೆ ಯಲ್ಲಿ ಕಾಲವಾದ. “ ದೇವರನ್ನು ನಂಬಿ, +ಮಿತ್ರರನ್ನು ಪ್ರೀತಿಸಿ, ಶತ್ರುಗಳನ್ನು ದ್ವೇಷಿಸದೆ, +ಅಂಧಶ್ರದ್ಧೆಯನ್ನು ಧಿಕ್ಕರಿಸಿ ಸಾಯುತ್ತಿದ್ದ್ದೇನೆ-' +ಎಂಬ ಅವನ ಕೊನೆ ಮಾತನ್ನು ಕಾರ್ಯದರ್ಶಿ +ಬಕೆದುಕೊಂಡ. + +ಧರ್ಮಾಧಿಕಾರಿಗಳು ಚರ್ಚಿನಲ್ಲಿ ಅವನ +ದಫನಕ್ಕೊಪ್ಪದ್ಮರಿಂದ ಅವನ ಮಿತ್ರರು ಹೆಣ | +ವನ್ನು `ಗುಬ್ಬಾಗಿ ನಗರದ ಹೊರಗೆ ಸಾಗಿಸಿ +ಗೌರವಪೂರ್ವಕ ಹುಗಿದರು. ಹದಿನೈದು ವರ್ಷ +ಗಳ. ನಂತರ ೧೭೯೧. ರಲ್ಲಿ ರಾಜ್ಯಕ್ರಾಂತಿಯ +ರಕ್ತ್ಷಯಜ್ಞದ ನಡುವೆ ಲಕ್ಷಗಟ್ಟಳೆ ಜನ ಮೆರವ +ಣಿಗೆಯಂದ ವಾಲ್ಪೇರನ ಅವಶೇಷಗಳನ್ನು +ಪ್ಯಾರೀಸಿನೊಳಗೆ ತಂದ್ಳು, ಅವನನ್ನು ಎರಡು' +ಬಾರಿ ತನ್ನೊಳಗಿಟು ಕೊಂಡಿದ್ದ, ಈಗ ಕ್ರಾಂತಿ +ಯೋಧರು ನೆಲಸಮ ಮಾಡಿದ್ದ, ಬ್ಯಾಸ್ಟಿಲ್‌ ಸೆರೆ +ಮನೆಯ ಸ್ಥಾನದಲ್ಲಿ ಪುನರ್ದಫನ ಮಾಡಿದರು. +ಅವನ ಸಮಾಧಿಯ ಮೇಲೆ' ಮೂರೇ ಶಬ್ದಗ +ಛನ್ನು ಕೆತ್ತಲಾಗಿದೆ: + + +" ಇಲ್ಲಿ ವಾಲ್ಪೇರ್‌ ಮಲಗಿದ್ದಾನೆ. +ಇದಕ್ಕಿಂತ ಹೆಚ್ಚಿನ ಪರಿಚಯ ಬೇಕಾಗಿ +ದ್ವಿಲ್ಲ. 3 + + +ರಾರ + + +ಅಲ್ಲಿ ಕೋಟ್ಯಧೀಶರೂ ಅಲ್ಲ, ಭಿಕ್ಷಾಪತಿಗಳೂ ಇಲ್ಲ + + +`ನಾನು ಡೆನಾರ್ಸ್‌ ಕಂಡೆ! + + +ಜ್‌ ಗಂಟಿಯಿಂದ ಬಚ್ಚರಾದೆ. +“ಸ್ಹಮಿಸಿ ಮಿ. ಕುಲಕರ್ಣಿ-ಪಂಡಿತ, ನಾನು +ಕೀಡಿಯೊ! ಸ್ವೇ(ಶನ್ನಿನಿಂದ ಮಾತಾಡುತ್ತಿದ್ದೇನೆ. +ನಮ್ಮ ಒಂದು ಕಾರ್ಯಕ್ರಮಕ್ಕಾಗಿ ನಿಮ್ಮನ್ನು +ಭೆಟ್ಟಿಯಾಗಬೇಕಾಗಿದೆ. ಹತ್ತು ಗಂಟಿಗೆ ಕೀಡಿ- +ಯೋ ಸ್ಟೇಶನ್ನಿಗೆ ಬರಬಲ್ಲಿರಾ? ನಮಸ್ಕಾರ.” +ಹ.ಂ ಎಂದೆ. ಆದಕೆ ನಾನು ಬಂದದ್ದು ಈ +ಕೇಡಿಯೊ( ಸ್ಕೇಶನ್ನಿಗೆಂತು ಗೊತ್ತಾಯಿತು? +ನಾನು ಕೋಪೆನ್‌ಹೆಗೆನ್‌ಗೆ ಬಂದದ್ದು ನಿನ್ನೆ ಸಾ +ಯಂಕಾಲ ಏಳ್ಗೆ ಗಂಟಿಗೆ. ಬಂದು ಹೊಜಿಲಿನಲ್ಲಿ +ಬ್ಯಾಗ” ಇಟ್ಟು ಮಧ್ಯರಾತ್ರಿಯವರೆಗೂ ದೀಪ + + + + + +ಯನ್ಸಬರ್ಗ೯ ಕತ್ಯಿಸಲ* + + +ನಿ. ಎನ್‌. ಕುಲಕರ್ಣಿ + + +ಗಳಿಂದ ರುಗಯಿಗಿಸುವ ನಗರದಲ್ಲಿ ಅಡ್ಡಾಡು +ತ್ತಿದ್ದೆ. ಮೂರು ನಾಲ್ಕು ಕ���ಫೆಗಳು, ನೃತ್ಯಗೃಷ +ಗಳು, ಮನೋರಂಜನೆಯ ಸ್ಥಳಗಳಲ್ಲಿ ಸ್ವಲ್ಪ +ಸ್ವಲ್ಪ ಕಾಲವನ್ನು ಕಳೆದೆ. ಆದಕೆ ನಾಶು +ಯಾರು, ಎಲ್ಲಿಯವನು ಎಂಬ ಬಗ್ಗೆ ಎಲ್ಲಿಯೂ +ಚಕಾರಶಬ್ದ .ಮಾತಾಡಲಿಲ್ಲ. ಹೀಗಿದ್ದೂ ಜೆಳ +ಗಾಗುವುದರಲ್ಲಿ ನನಗೆ ಕೇಡಿಯೋದ ಆಮಂತ್ರಣ, +ಸಿದ್ಧವಾಗಿತ್ತು. + +ಸ್ನಾನ ಉಪಾಹಾರ ಮುಗಿಸಿಕೊಂಡು ಟ್ಯಾಕ್ಸಿ +ಯಿಂದ ಸರಿಯಾಗಿ ೧೦ ಗಂಟಿಗೆ ಕೀಡಿಯೋ +ಸ್ಟೇಶನ್ನಿಗೆ ಹೋದೆ. ಬಾಗಿಲಲ್ಲೇ ೨೫ ರ ಆಕ +ರ್ಷಕ, ತರುಣಿಯೊಬ್ಬಳು ನನ್ನ ಡಾಠಿ ಕಾಯು +ಕ್ರಿದ್ದಳು. + +“ಕ್ಷಮಿಸಿ ಮಿ. ಕುಲಕರ್ಣಿ--ಪಂಡಿತ. +ಥ್ಯಾಂಕ್ಕು ವೇರೀ ಮಚ್‌" ಮುಂತಾಗಿ ಡ್ಕಾನಿಶ್‌ +ಶಿಷ್ಟಾಚಾರದಂತೆ ಸ್ವಾಗತಿಸುತ್ತ ನನ್ನನ್ನು ಆಕೆ +ಸ್ಟುಡಿಯೋದೊಳಗೆ ಕರೆದೊಯ್ದಳು, + +“ಈಗ ನಿಮ್ಮ ಭೆಚ್ಚಿಯ ಒಂದು ಜಕ್ಕ + + +| ತಾಲೀಮು ಮಾಡುವಾ” ಎಂದಳು. + + +“ನಾನು ಇಲ್ಲಿ ನಿನ್ನೆಯೆ ಬಂದೆ. ಇನ್ನೂ ನಿಮ್ಮ +ರಾಜಧಾನಿ ಕೋಪೆನ್‌ಹೆಗೆನನ್ನು ನಾನು ಪೂರ್ತಿ +ನೋಡಲೂ ಇಲ್ಲ...” + +“ಆಗಲಿ. ಹಾಗಾದಕಿ ನಾವು ಬೇಕೆ ಏನಾ +ದರೂ ಹರಟುವಾ.? + +ಭಾರತದ ವಿಕಾಸ ಯೋಜನೆಗಳು ಜತ್ಸ + +“ ಕಿರ್ಲೋಸ್ಕರ ದಂದ + + +೮೧ + + +| ಕಸ್ತೂರಿ, . ಎಪ್ರಿಲ್‌ ೧೯೬೨ + + + + + +ಫ್ರೆಡ್ರಿಕ್‌ ಶಿರ್ಕ್‌ ಚರ್ಚ್‌ +ಸಂಖ್ಯೆ, ಅನ್ನಪ್ರತ್ನೈ, ರಾಜಕಾರಣ ಮುಂತಾದ +ಹಲವಾರು ಸಂಗತಿಗಳ ಬಗ್ಗೆ ಅವಳು ಕೇಳಿ +ದಳು. ಮುನ್ನಾದಿನದ ರಾತ್ರೆ ನಾನುಕಂಡ ಒಂದು +ಮನೋರಂಜಕ ಸಂಗತಿಯನ್ನು ನಾನು ಹೇಳಿದೆ. + + +“ದೊಡ್ಡ ನೃತ್ಯಗೃಹೆವೊಂದರಲ್ಲಿ ನನ್ನ ಎದು +ರಿನ ಬೀಬಲ್ಲಿಗೇ ಒಂದು ಡ್ಯಾನಿಶ್‌ ಕುಟುಂಬ +ಕೂತಿತ್ತು. ಅವರು ಒಂದೂವರೆ ತಾಸಿನಲ್ಲಿ +ಮೂರು ಸಲ ಉಂಡರು. ಅವರೊಡನೆ ಒಬ್ಬ +ಸುಂದರ ತರುಣಿ ಇದ್ದಳು. ಅವಳೊಂದಿಗೆ +ನರ್ತಿಸಬೇಕೆನಿಸಿತು ನನಗೆ, ..” ನಾನು ಹೇಳ +ತೊಡಗಿದೆ. + +“ ಮತ್ತೆ ಯಾಕೆ ಕುಣಿಯಲಿಲ್ಲ?” + +“ಆದಕೆ ಆಕೆಯ ಊಟವೇ ಮುಗಿಯುತ್ತಿ- +ದ್ಮಿಲ್ಲ. ಮುಖ್ಯ ಊಟ ಮುಗಿಯಿತು. ಆ ಮೇಲೆ +ಬೇರೆಬೇರೆ ಪದಾರ್ಕ ಗಳು ಬಂದವು. ಆ ಮೇಲೆ +ಆಯಿಸ್ಕಿ (ಮ್‌. ಅ ಮೇಲೆ...... ಒಟ್ಟಿನಲ್ಲಿ +ಹೇಳುವುದಾದರೆ ನೀವು ತಕಿನಸುಬಾಕರು.” + +“ ಕಡೆಗೆ ಕುಣಿದಿರೊ ಇಲ್ಲವೊ?” + +"ಫಿಜ ಹೇಳಲೋ? ಅವಳ ಬಕಾಸುರನಂಥ +ಊಟ ನೋಡಿ ನನಗೆ ಅವಳ ಬಗ್ಗೆ ಬೇಸರವೆ- + + +ಕ್‌ +ನಿಸಿತು. ಮೇಲಾಗಿ ಇಷ್ಟು ತಿಂದಮೇಲೆ ಹೊಟಿ +ಭಾರವಾಗದಿರದು, ಜಡವಾದ ಹೊಟ್ಟಿಯಿಂಡ +ಇವಳು ಕುಣಿಯಬೇಕು ಹೇಗೆ? ಸುಂದರಿಯರು +ಇಷ್ಟು ತಿನ್ನುವುದು ಸರಿಯಲ್ಲ ಎಂದು ಮನದ ಲ್ಲೇ +ಮೆಲುಕುಹಾಕುತ್ತ ನಾನು ನೃತ್ಯಗೃಹ ಬಿಟ್ಟಿ.” + +"ನೀವು ಹಾಗೆ ಮಾಡಬಾರದಿತ್ತು. ಅಡು +ಅವಳ ನರ್ತನದ ಪೂರ್ವತಯಾರಿಯಾಗಿತ್ತು. +ಗಾಡಿಗೆ ಪೆಟ್ರೋಲ್‌ ಹಾಕುತ್ತಿದ್ದರವರು. +ಅಂತೂ ನಾವು ಬಹಳ ತಿನ್ನುತ್ತೇವೆಂದು ನೀವು +ಬಹುಬೇಗ ಕಂಡ.ಹಿಡಿದಿರಿ. ` ನೀವು ಇನ್ನೂ +ಒಂದೆರಡು ತಾಸು ಅಲ್ಲಿಯೆ ಕೂತಿದ್ದರೆ ಅವಳು +ಮತ್ತೂತಿನ್ನುವುದನ್ನು ನೀವು ನೋಡಬಹುದಿತ್ತು. +ಬಹುಶಃ ನೀವೂ ಅವರಲ್ಲಿ ಸೇರಬಹುದಿತ್ತು.” + +ಸೆ ಹೊತ್ತಿನಲ್ಲೇ ವಿಶಾಲವಾದ ಹಾಗೂ +���ಲ್ಲ ಬಗೆಯೆ ಉಪಕರಣಗಳಿಂದೊಡಗೂಡಿಡ +ಆ ರೇಡಿಯೊ ಡನ್ಮಾರ್ಸ್‌ ಸ್ಟೇಶನನ್ನು ನನಗೆ +ತೋರಿಸಿದಳು. ನೋಡುತ್ತ ನಡೆದಾಗಲೇ . +ನಡುವೆ. ಕಾಫಿ ಮತ್ತು ಕೇಕ್‌ ಆಯಿತು. +ಆಮೇಲೆ ನಾವು ಪೆನಃ ಮೊದಲನೇ ಸ್ಟುಡಿ +ಯೋಕ್ಕೆ ಬಂದೆವು. ನಮ್ಮ ಮಾತುಗಳನ್ನು +ಟೇಪ್‌ ರಿಕಾರ್ಡ ಮಾಡಲಾಗಿತ್ತು. ಅದನ್ನು +ನಾವು ಕೇಳಿದೆವು. + +“ಪೂರ್ವ ತಯಾರಿ ಇಲ್ಲದೇ ನಡೆದ ಈ +ಸಂವಾದಗಳು ಅಂದವಾಗಿವೆ. ಇಂದು ರಾತ್ರಿ +ನಾವು ಪ್ರಸಾರ ಮಾಡಲಿದ್ದೇವೆ. ನಿಮ್ಮ ಒಪ್ಪಿಗೆ +ಇದೆಯಷ್ಟೇ' ಎಂದಳು. + +"ತಿನಸುಬಾಕರು ಅಂತ ನಾನು ಅಂದದ್ಮನ್ನು +ಕ್‌ ಮಾಡಿರಿ.” + +“ಅದೇ ಇದರೊಳಗಿನ ಅತಿ ಮನೋಹರ +ಭಾಗ. ಅದಿರಲಿ. ರಾತ್ರಿ ಏನಾದರೂ ಕಾರ್ಕ +ಕ್ರಮವಿಟ್ಟುಕೊಂಡಿದೀ ರಾ? ಡ್ಯಾನಿಶ್‌ ಬ್ಯಾಲೆ +ನೃತ್ಯ ನೋಡುತ್ತೀರಾ?" + +“ಅದನ್ನು ನೋಡಲೇಬೇಕೆಂದು ನಿರ್ಣಯ +ಮಾಡಿಕೊಂಡೇ ನಾನಿಲ್ಲಿಗೆ ಬಂದೆ.” + +ಎಲ್ಲಿಗೋ ಪೊನ್‌ ಮಾಡಿ, “ನಿಮ್ಮ ಹೊಟಿ + + +| +೪ +| ತ +ತ + + + + + + +“ಲಿಗೆ ಮಧ್ಯಾಹ್ನ ಎರಡು ಬ್ಯಾಲೆ ಟಿಕೀಟು ಬರಬ +ಹುದು” ಎಂದು ಹೇಳಿದಳು. +ಮಾತಾಡುವಾಗ ಬಾಯಲ್ಲಿ ಎರಡೂ ಗಲ್ಲಗ + + +ಳಲ್ಲಿ ಎರಡು ನೆಲ್ಲಿಕಾಯಿ ಇಟ್ಟು ಕೊಂಡಂತೆ ಈ +ಜನರ ಉಚ್ಚಾ ರದ” ರೀತಿ. ಆಭಾರಗಳಿಗೆ + ಮಿತಿಯೆ ಇಲ್ಲ. + +ಸಹಕಾರೀ ಸಂಸ್ಥೆಗಳ. ಕಾರ್ಯಪದ್ಧೆತಿ + + +'ಯನ್ನು ನೋಡುವುದರಲ್ಲಿ ಮಧ್ಯಾಹ್ನ ತಳೆದೆ. +| ಹಾಂಬುರ್ಗಿನ ಸಹಕಾರೀ ಸ್ನೇಹಿತರು, “ಶ್ವಾ- +'ಸೋಚ್ಚ್ಛ್ಯಾಸವನ್ನಷ್ಟು ಬಿಟ್ಟಿರೆ ಎಲ್ಲವೂ ಸಹ +ಕಾರ್ಯದಿಂದ ನಡೆಯುತ್ತಿದೆ ಇಲ್ಲಿ. [ನಾಲ್ಕಾರು +ಜನರು ಪ್ರ ವಾಸಕ್ಕೆ ಹೊರಟರೆ ಅದಕ್ಕಾಗಿಯೂ +ಓಂದು "00 ಸಂಸ್ಥೆ ಸ್ಥಾ ಏಸಲಿಕ್ಕೆ +ಸಾಧ್ಯವೊ ಎಂದು ಎಚಾರಿಸುತ್ತೇಷ ನಾವ! +. ಎಂದು ಹೇಳುತ್ತಿದ್ದರು. + + +ಡರ್ನಾರ್ಕಿನ ಬಟ್ಟು ಜಿ :ನ-ಸ:ಂ ಖ್ಶೆ +-೪೫,೦೦೦,೦೦. ಅಲ್ಲಿದ್ದೆ ಹಾಲಿನ ಸಹಕಾರೀ +ಸಂಘಗಳ ಸಂಖ್ಯೆ ೧,೪೦೦. ಇವೆಲ್ಲವುಗಳದೂ + + +ಒಂದು ಫೆಡರೇಶನ್‌. ಈ ಫೆಡರೇಶನ್ನಿನಲ್ಲಿ + +ತಜ್ಞರ ಕನಿಷ್ಟ ೪೦-೫೦ ಸಮಿತಿಗಳಿವೆ, ಉದಾ: +ಅಂಕಿಸಂಖ್ಯೆಗಳ ಸಮಿತಿ, ಹಾಲಿನ ಬೆಲೆಯ +ಸಮಿತಿ, ಬೆಣ್ಣೆ ನಿರ್ಯಾತಬೋರ್ಡು, ದನಗಳ +: ಕೋಗಚಿಕಿತ್ಸೆಯ ಬೋರ್ಡು, ಗೃಹಿಣಿಯರಿಗೆ +`ಸಲಹೆ ನೀಡುವ ಶಾಖೆ--ಇತ್ಕಾದಿ ಇತ್ಶಾದಿ. + +ಕೋಳಿಗಳ ತತ್ತಿ ಉತ್ಪಾದನೆ ಮತ್ತು ಮಾ- +ಕಾಟ ಮಾಡುವ ೧,೩೦೦ ಸಹಕಾರಿ ಮಂಡಳಗ +'ಲಿವೆ, ಮಾಂಸಮಾರಾಟ, ದನಗಳ ಕೊಳ್ಳುವ +ಮಾರುವ ಸಂಸ್ಥೆಗಳು, ಮೀನುಗಾರಿಕೆ, ಕಟ್ಟಡ + +ಜೆ + +ಕಚ್ಚಿಸುವುದು, ಬ್ಯಾಂಕುಗಳು, ಕಿರಾಣೀ ಸಾಮಾ +ನಿನ ಹೋಲ್‌ಸೇಲ್‌ ಹಾಗೂ ರಿಟೀಲ್‌ ಮಾರಾ +ಬದ ಅಂಗಡಿಗಳು ಮುಂತಾದ ಪ ಪ್ರತಿ ಒಂದಕ್ಕೂ +' ಸಹಸ್ರಾರು ಸಹಕಾರಿ ಸಂಸ್ಥೆ 1 ಡನ್ಮಾರ್ಕಿ +ನಲ್ಲನೆ. ಸಹಕಾರಿದವಾಖಾನೆ' ಪ ಸ್ರ ಕಾಶನ ಸಂಸ್ಥೆ +ಗಳು, ವಿಮಾಕಂಪನಿಗಳು ಮಸ ಇವೆ. + + +ಇಲ ೫ ರ್ಕ್‌ ಕಂಡೆ! ಆಷ್ಟ + + +ಇತ್ತೀಚೆಗೆ ಬಟ್ಟೆ ಒಗೆಯಲು ಅಗಸರ ಸಹಕಾರಿ +ಸಂಸ್ಥೆಗಳೂ ಲ್ಕ ಎಷ್ಟೆ ಷ್ಟು ಜನರಿಂದ ಒಂ- +ದೊಂದು ಸಹಕಾರಿ ಸಂಸೆ ಸ ಯಾಗಿದೆ ಎಂಡು +ಕೇಳುವುದಕ್ಕಿಂತ ಪ್ರತಿ ಒಬ್ಬ ನು ಎಷ್ಟೆಷ್ಟು ಸಹ +ತಾರಿ ಸಂಸ್ಥೆ ಗಳೊಂದಿಗೆ ಸಂಬಂಧವಿಟ್ಟು ಕೊಂಡಿ +ದ್ಮಾ ಸ ಕೇಳಬೇಕಾಗುತ್ತ ಕ + +ಪ್ರತಿ ಒಬ್ಬನು ಮೂರು-ನಾಲ್ಕು ಸಂಸ್ಥೆ +ಸವಗ ಸಂಬಂಧವಿಟ್ಟು ಕೊಂಡಿರು +ತ್ತಾನೆ" ಎಂದು ಫೇಡರೇಶನ್ನಿನ. ಒಬ್ಬ ಅಧಿಕಾರಿ +ಹೇಳಿದರು. + +೧೮೮೦ ರಿಂದ ಈ ಸಹಕಾರೀ ಚಳವಳಿಯ: +ಒಂದು ಅವಶ್ಶ ಕತೆಯೆಂದು ಪ್ರಾ ರಂಭವಾಯಿತು. +ಕಾರ] ಎಂಬುದು ನಾಕ ವೈಶಿಷ್ಟ್ಯ! +ಮೊದಲು ಸಹಕಾರ್ಯ ರೂಢಿಯಲ್ಲಿ ನ್ಗ ಬ +ಮೇಲೆ ಅದರ ಕಾಯಿದೆಯಾಯಿತು. ಇಲ್ಲಿ ಕ್‌ + +ನಿನ ಬೆಲೆ ಇಳಿದದ್ಕರಿಂದ ಧಾನ್ಯ ಉತ್ಪಾದನೆಯ +ಒಕ್ಕ ಲುತನವು ಕುಗ್ಗಿ ತು. ಬೆಣ್ಣೆ, ತತ್ತಿ, ಮಾಂಸ +ಅವಕ್ಕೆ ಪರದೇಶದಲ್ಲಿ ಚೆನ್ನಾಗಿ ಬೇಡಿಕೆ ಇತ್ತು. +ಎಕ್ಕ ಅವನ್ನ » ಹೆಚ್ಚು ಉತ್ಪಾ ದಿಸಬೇಕಾ +ಗ ಇ ಒಂಟಿಯಾಗಿ ಸಾಧಿಸಲು ಬರು +ಪಂತಿದ್ಮಿಲ್ಲ. ಅದಕ್ಕೆ ಸಹಕಾರ್ಯ ಬೇಕಾಯಿತು. + +( + + + + + +ಮೀನು ಹಿಡಿಯುವ ಚಿತ ಡೋಗಣಿಗಳು +೫ ದ + + +ಅ ಕಸ್ತೂರಿ, ಎಪ್ರಿಲ್‌ ೧೯೬೨ + + +೧೮೮೨ ರಿಂದ ೯೦ ರ ವಕಿಗೆ ಕೇವಲ ಎಂಟು +ವರ್ಷಗಳಲ್ಲೇ ೭೦೦ ಸಹಕಾರಿ ಹಾಲಿನ ಯೋ- +ಜನೆಗಳು ಸ್ಸಾವಿತವಾದವು. ಮುಂದೆ ಉಳಿದ +ಕ್ಷೇತ್ರಗಳೂ ಇದೇ ಮಾದರಿಯನ್ನನುಸರಿಸಿದವು. +ಇದೇ ಕಾಲಕ್ಕೆ ಪ್ರೌಢಶಿಕ್ಷಣ ಪ್ರಚಾರವೂ +ನಡದಿತ್ತು. ಗ್ರುಂಟ್‌ವಿಗ ಎಂಬ ಧರ್ಮಗುರುವು +೧೮೩೦ ರಿಂದ ಈ ಚಳವಳಿಯನ್ನು ಪ್ರಾರಂಭಿಸಿದ್ದ. +ಡೆನ್ಮಾ್‌ ರ್ಕ್‌ ಎಂಬ ಶಬ್ದ ದ ಅರ್ಕ "ಡೇನ್‌ ಜನರ +ಹಾಂ ಎಂದು. ಆದ್ದ `ಿಂದಪ ಪ್ರತಿ ಡೇನ್‌ ಒಕ್ಕ +ಲಿಗ ಸುಜ್ಜನಾದ ಹೊರತು ಸ ಚಿಕ್ಕ ರಾಷ್ಟ್ರ ದ +ಬೆಳವಣಿಗೆ ಸಾಧ್ಯವಿಲ್ಲೆಂದು ಅರಿತ ಗುಂ +ಆಗಲೆ ಪ್ರೌಢರಾಗಿದ್ದ ಒಕ್ಕಲಿಗರಿಗೆ ಏನನ್ನು +ಮತ್ತು ಹೇಗೆ ಕಲಿಸಬೇಕು? ಶಾಲೆ-ಕಾಲೇಜು +ಗಳಂತೂ ಇವರಿಗೆ ಉಪಯೋಗವಿಲ್ಲದವು. ವಿ- +ಚಾರಪೂರ್ವಕ ಯೋಜನೆಯನ್ನು ಸಿದ್ಧಪಡಿಸಿ +ಗ್ರುಂಟ್‌ವಿಗ್‌ ಪ್ರೌಢಶಿಕ್ಷಣ ಶಾಲೆಗಳನ್ನು ಸ್ಥಾ- +ಜಸು ೧೮೮೪ ರಲ್ಲಿ ನಿರ್ಣಯಿಸಿ ಆದ +ರಂತೆ ಮೊದಲನೇ ಶಾಲೆಯನ್ನು ತೆಕೆದ. +ಎಲ್ಲ ಪ್ರೌಢರಿಗೂ ಈ ಶಾಲೆಯಲ್ಲಿ ಪ್ರವೇಶ +ಎದೆ. ಸಾಮಾನ್ಯವಾಗಿ ನಾಲ್ಕೈದು ತಿಂಗಳ +ಶಿಕ್ಷಣಕ್ರ ಮವಿದು. ಆ ಕಾಲಾವಧಿಯಲ್ಲಿ ಶಾಲೆ +ಯಲ್ಲೇ ಉಳಿದುಕೊಳ್ಳು ವ ವ್ಯವಸ್ಥೆ ಇರುತ್ತದೆ. +ಮೊದಲು ಎನಾದರೂ ಶಿಶ್ಷಣವಾಗಿರಲೇಬೇ- +ಕಂಬ ಯಾವ ನಿರ್ಬಂಧವೂ ಪ್ರವೇಶಕ್ಕೆ ಅಡ್ಡಿ +ಮಾಡುತ್ತಿಲ್ಲ. ಶಾಲೆ ಬಿಟ್ಟಾಗ ಯಾವುದೇ ಬಗೆಯ +ಡಿಗ್ರಿ ಅಥವಾ ಡಿಪ್ಲೊ ಮಾ ಕೊಡಲಾಗ.ುದಿಲ್ಲ. +ತನ್ನ ಸಾಮಾನ್ಯ ಜ್ಞಾ ನ ಹಾಗೂ ವ್ಯಕ್ತಿ ತ್ವದ +ಬೆಳವಣಿಗೆ ಮಾಡಿಕೊಳ್ಳ ಲೆಂದೇ ಈ ಶಾಲೆಗಳಿಗೆ +ಹೋಗುವುದಿರುತ್ತದೆ. ಸಕಸಣ್ಣೆಯ್ದ, ವೃ ದ್ಧ ರು, +ಎಲ್ಲ ವ್ಕ ವಸಾಯದವರೂ ಈ ಸಂಸ್ಥೆ ಗಳಿಸೆ ಬರು +ತ್ತಾರೆ. ಚರ್ಚಿಸುತ್ತಾ ಕೆ.ತಮ ತಮ್ಮ ಕ್ಷೇತ್ರ ಗಳ +ಜ್ಞಾನದ ಕೊಡತಗೊಳ್ಳುವಕೆ ನಡೆಯುತ್ತದೆ. +"ಇಂಥ ಶಾಲೆಗಳಲ್ಲಿ ಅನೇಕ ಕಡೆಗೆ ಭಾಷಣ +ಮಾಡಬೇಕಾದ್ಮ ರಿಂದ ನನಗೆ ಅವುಗಳ ಕಾರ್ಯ +ಕಲಾಪಗಳನ್ನು "ಸೂಕ್ಷ್ಮ! ವಾಗಿ ಅವಲೋಕಿಸಲು + + +ಸಾಧ್ಯವಾಯಿತು. + +ಸಹಕಾರೀ ಯ���ಜನೆ ಸಫಲವಾಗಲು ಪ್ರೌಢ: +ಶಿಕ್ಷಣವೇ ಕಾರಣ ಎಂದು ಅಧಿಕಾರಿಗಳು ನನಗೆ +ಹೇಳಿದರು. ಅಸಂಸ್ಕೃತ, ಅಜ್ಞಾನಿ ಅಥವಾ. +ಸ್ವಾರ್ಥಿ ಜನ ಯಾವ ಸಹಕಾರೀ ಯೋಜನೆ +ಯನ್ನೂ ಸಫಲಗೊಳಿಸಲಾರರೆಂದು ಅವರ ಮತ. + +ಗ್ರುಂಟ್‌ವಿಗ್‌ನ ಶಿಷ್ಯ ಕಿರ್ಸ್ಬನ್‌ ಕೋಲ್ಡ್‌ +ಜಸಿ ಲ ಚಳವಳಿಯನ್ನು ಮುಂದೆ ಭರ +ದಿಂದ ಸಾಗಿಸಿದ. ಬರಬರುತ್ತ ಸಿ ಬಡನ್‌, ಫಿನ್‌ +ಲ್ಯಾಂಡ್‌, ನಾರ್ವೇ ಚ ಸ್ಕಾಂಡಿನೇವಿ +ಯನ್‌ ರಾಷ್ಟ್ರಗಳಲ್ಲೂ ಜರ್ಮನಿಯಲ್ಲೂ ಈ ಚಳ +ವಳಿಯ ಪ್ರಚಾರ ಸಾಕಷ್ಟು ಹೆಚ್ಚಿತು. + +ಪ್ರೌಢ ಶಿಕ್ಷಣದ ಪದ್ಧತಿಯು ಆಧಿಕ ಜಗ +ತ್ತ್ತಿಗೆ ಡೆನ್ಮಾರ್ಕಿನ ಅಮೂಲ್ಯ ಕೊಡುಗೆಯಾ. +ಗಿದೆ. ಗ್ರುಂಟೀವಿಗ್‌ನನ್ನು ನವಯುಗಪ್ರವರ್ತಕ +ನೆಂದು ಕರೆಯಲಾಗುತ್ತದೆ. + + +ಸಂಜೆ ಹೊಟಿಲಿಗೆ ತಿರುಗಿ ಬರುತ್ತಲೇ ಎರಡು. +ಬ್ಯಾಲೆ. ತಿಕೀಟುಗಳು ನನ್ನ ಕೈಗೆ ಬಂದವು, +ಎರಡು ಎರಡೂವರೆ ಗಂಟಿಯೊಳಗಾಗಿ ಕಾರ್ಯ +ಕ್ರಮಪ್ರಾ ರಂಭವಾಗಲಿತ್ತು. ಯುಕೋಪಿನ ಪದ್ಧ +ತಿಯ ಮೇರೆಗೆ ಜೊತೆಯಲ್ಲಿ ಒಬ್ಬ ಸ್ತ್ರೀಯನ್ನು... +ಪತ್ನಿ, ಪ್ರೇಯಸಿ, ತಾಯಿ, ತಂಗಿ ಯಾರೂ ಇರೆ +ಬಹುದು-ಒಯ್ಯುವುದಗತ್ಕವಿತ್ತು. ನಾನು ಅತಿಥಿ +ಯಾಗಿ ನೃತ್ಯಕ್ಕೆ ಬರಲಿದ್ದೇನೆಂದು ರಾಯಲ್‌ +ಥೇಟಿರಿನ ವ್ಯವಸ್ಥಾಪಕರಿಗೆ ಗೊತ್ತಿತ್ತು. ಸ್ವಾಗತ +ಕ್ಕಾಗಿ ಆತ ಬಾಗಿಲಿಗೆ ಬಂದಾಗ ಎರಡು ತಿಳೇಟು +ಕೊಟ್ಟರೂ ನಾನು ಒಬ್ಬನೇ ಹೋದರೆ ನನ್ನನ್ನು +ಬೆಪ್ಪ ಗು ಆತ ತಿಳಿಯಬಹುದಿತ್ತು. ಬ್ಯಾಲೆ +ನತ್ಯ ನೋಡಲಿಕ್ಕೆ ಸಿಗುತ್ತ ದೆಂದು ಜ್‌ +ಗುವುದಕ್ಕಿಂತ ಗು ಎಲ್ಲಿಂದ ತರಲೆಂಬ +ಚಿಂತೆಯೆ ನನ್ನಲ್ಲಿ ಪ್ರ ಬಲವಾಯಿತು. + +ಕೂಡಲೇ ಜಸು ವಿಚಾರ ಹೊಳೆ +ಯಿತು. ನಾನು ಕಕೆ ಸೂಟು ತೊಟ್ಟು ಪ್ರಮುಖ +ಪೇಟಿಗೆ ಹೋಜೆ. ಕೆಲಹೊತ್ತಿನಲ್ಲೇ ಸೌಂದ- + + +ಠಿ +ಣೆ +ಪ +| + + + + + + + + + ಟಿಕಮಕ ನೋಡತೊಡಗಿದರು. + + + + + +ನಾನು ಡೆನ್ಮಾರ್ಕ್‌ ಕಂಡೆ! + + +ರ್ಯ ಪ್ರಸಾಧನಗಳ ಅಂಗಡಿಯೊಂದು ಕಾಣಿ + + +ಸಿತು. ಒಳಗೆ ಮೂವರೇ ತರುಣ ಮಾರಾಟಗಾರ್ತಿ + + +| ಯರಿದ್ದರು. ಗ್ರಾಹಕರಿರಲಿಲ್ಲ. ಪ್ರವೇಶಿಸಿದೆ. + + +ಆಗತ ಸ್ವಾಗತ ಮುಗಿಸಿ ನಾನು ತಿಕೀಟು + + +ಗಳನ್ನು ಅವರೆದುರು ಇಟ್ಟಿ. ನನಗೆ ಥೆಟರಿನ +ವಿಳಾಸ ಗೊತ್ತಿರಲಿಕ್ಕಿಲ್ಲೆಂದು ಒಬ್ಬಳು ಇಂಗ್ರೆ( +. ಜಿಯಲ್ಲಿ ವಿವರಿಸಿ ಹೇಳಿದಳು. +_ ಕುಟುಂಬದವರೂ ನೃತ್ಯ ನೋಡಲು ಬರಲಿದ್ದು +'ಅನರ ಸಳದ ಹತ್ತಿರವೇ ನನ್ನ ಸ್ಥಳವಿತ್ತೆಂದೂ + + +ಅಂದು ರಾಜ + + +ಅವರು ಹೇಳಿದರು. ನನ್ನನ್ನು ಆ ಮೂವರೂ + + +_ ಆದರದಿಂದ ನೋಡತೊಡಗಿದರು. + + +ಆಗ ನಾನು, “ಮಾಹಿತಿ ತಿಳಿಸಿದ್ದಕ್ಕಾಗಿ +ತುಂಬ ಧನ್ಯವಾದಗಳು. ನಾನು ಹೊಸಬ. ನನಗೆ +ಯಾರ ಗುರುತೂ ಇಲ್ಲ ಒಂದು ತಿಕ್ಕೀಟು ವ್ಯರ್ಥ + + +. ವಾಗಬಹುದು. ನಿಮ ಲ್ಲಿ ಒಬ್ಬರು ನನ್ನೊಡನೆ +_ ಬಂದಕಿ ನನಗೆ ತುಂಬ ಸಂತೋಷವಾಗುವುದು” + + +ಎಂದೆ. + +ಅವರು ಆಶ್ಚರ್ಯದಿಂದ ತಮ್ಮತಮ್ಮೊಳಗೇ +ಕೊನೆಗೆ +ಒಬ್ಬಳು, “ ನಿಮ್ಮಅಡ್ಡಿ ಇಲ್ಲವಾದರೆ ನಮ್ಮಲ್ಲಿ +ಒಬ್ಬಳು ನೃತ್ಯ ಸುರುವಾಗಲು ಹತ್ತು ನಿವಿ:ಷ- + + +`ಗಳಿರುವಾಗ ಥೆ:ಟಿರಿಗೆ ಬರುತ���ತಾಳೆ. ಯಾಕಂದರೆ + + +`ಮನೆಗೆ ಹೋಗಿ ಬಟ್ಟೆ ಬದಲಿಸಿ ಬರಬೇಕಾದರೆ +ಅಷ್ಟು ಸವ.ಯ ಬೇಕು” ಎಂದು ಹೇಳಿದಳು. +ಧನ್ಯವಾದಗಳನ್ನರ್ಪಿಸಿ ನಾನು ಹೊರಬಂದೆ. +ಸ್ವಲ್ಪ ಹೊತ್ತಾದ ಮೇಲೆ: ನಾನು ಥೈಟರ +ಬಾಗಿಲಲ್ಲಿ ನಿಂತು ಬರುವವರನ್ನು ನೋಡತೊ- +ಡಗಿದೆ. ವೇಷ ಬದಲಿಸಿ ಬರಲಿದ್ದ ನನ್ನ ಜೊತೆ- +ಗಾರ್ಮಿಯನ್ನು ನಾನು ಗುರುತಿಸುವೆನೊ ಇಲ್ಲವೊ +ಎಂದು ಚಿಂತಿಸುತ್ತಿರುವಾಗಲೇ ಒಬ್ಬ ಸುಂದರ + + +ಬ +ತರುಣಿ ಹಸ್ತಾಂದೋಲನಕ್ಕಾಗಿ ನನ್ನತ್ತ ಕೈ + + +_ ಚಾಚಿದಳು + + +ಹಾವಸೆಯ ಬಣ್ಣದ ಬತ್ತಲೆ ತೋಳುಗಳು. +ಉದ್ಕ ಫ್ರಾಕ್‌. ಅವಳ ಸೌಂದರ್ಯ ಇಮ್ಮಡಿ- +ಯಾಗಿ ತೋರುತ್ತಿತ್ತು. ಮೊಳಕೈ ವರೆಗೇರಿಸಿದ + + +ಳ೫ + + +ಶುಭ್ರಕ್ಕೆಚಿ(ಲಗಳು. ಅವಳ ಹೆಸರುಲಿರುಬೆಥ್‌ +ಹಾನ್ಸಸನ್‌. ನಾವು ಮೆತ್ತಗಿನ ಖುರ್ಚಿಗಳಲ್ಲಿ +ಕೂತೆವು. ನಮ್ಮಿಬ್ಬರಿಗೂ ಬಹುದಿನಗಳಿಂಡ +ಪರಿಚಯವಿದ್ಮೆಂತೆ ಲಿರುಬೆಥ್‌ ನನ್ನ ಕಿವಿಯಲ್ಲಿ +ಹೇಳಿದಳು: “ಡೆನ್ಮಾರ್ಕಿನ ರಾಜಮನೆತನ +ಬಹು ಜನಪ್ರಿಯವಾಗಿದೆ.” + +“ಹಾಗೆ ಕೇಳಿದ್ದೇನೆ.” + +“ಅವರು ಬಲ್ಲರೊಂದಿಗೆ ಕೂಡಿಕೊಂಡು +ಹೋಗುತ್ತಾರೆ... ರಾಜರಾದ ಫ್ರೈಡರಿಕರು +ಹಳ್ಳಿಯ ಕೈತನೊಡನೆಯೂ ಹೊಲದಲ್ಲಿ +ನಿಂತು ಮಾತಾಡುತ್ತಾರೆ. ರಾಣಿ ಇಂಗ್ರಿಡ್‌ರು +ಸಾಮಾನ್ಯ ಮಹಿಳೆಯಂತೆ ಒಬ್ಬಳೆ ಮಾರ್ಕೆಟ್ಟಿಗೆ + + +ಹೋಗುತ್ತಾರೆ. ಮೂವರೂ ರಾಜಕನೈೆಯರು +ಸಾಮಾನ್ಯರಂ ತೆ. ಶಾಲೆ-ಕಾಲೇಜುಗಳಿಗೆ +ಹೋಗುತ್ತಾರೆ.” + + +ಲಿರುಬೆಥ್‌ ಹೇಳುತ್ತಿರುವಾಗಲೇ ನಮ್ಮ +ಹತ್ತಿರದ ಕಾದಿಟ್ಟಿ ಖುರ್ಚಿಗಳಲ್ಲಿ ರಾಜಪರಿವಾರೆ +ಬಂದು ಕೂತಿತು. ಎರಡು ನಿಮಿಷಗಳಲ್ಲೇ +ಬ್ಯಾಲೆ ನೃತ್ಯ- ನಾಟಕ ಸುರುವಾಯಿತು. ಕಾಲ್ಬೆ- +ರಳಗಳ ಮೇಲೆ ತಮ್ಮ ಭಾರವನ್ನು ತೂಗಿಸಿ +ಹಿಡಿದು ಗಂಧರ್ವ ಅಪ್ಸರೆಯರೆ ನಮ್ಮ ಮುಂಡೆ +ನರ್ತಿಸತೊಡಗಿದಂತೆನಿಸಿತು. ನ ಮ್ಮೆ ದುರು +ಸ್ವಪ್ನನಗರವೊದು ನಿರ್ಮಿತವಾದಂತಿತ್ತು. +ನರ್ತಕ-ನರ್ತಕಿಯರು ತಮ್ಮ ಪನನ್ಯಾಸ +ಮತ್ತು ಅಭಿನಸು ಕೌಶಲ್ಯದಿಂದ ನಮ್ಮನ್ನು +ದಂಗುಗೊಳಿಸ.ತ್ತಿದ್ದರು. ನರ್ತಕರನ್ನು ನೋಡಿ +ದಾಗ ಒವೈೊೊಮ್ಮೆ ಅವರು ಮಾನಸ ಸರೋವರಡ +ಹಂಸಗಳಿರಬಹುದೊ! ಎನಿಸುತ್ತಿತ್ತು. +ಮತ್ತೊಮ್ಮೆ ಚಂದ್ರ ರಶ್ಮಿಗಳೇ ಆಟವಾಡುತ್ತಿರು- +ವಂತೆ ಭಾಸವಾಗುತ್ತಿತ್ತು. ಇನ್ನೊಮ್ಮೆ ಉತ್ತರ +ಧ್ರುವದ ಹಿಮದೇವಿಯರು ವತ್ತು ಅವರ +ಪ್ರಿಯಕರರ ರಸಕ್ರ್ರೀಡೆಯಿದೆನಿಸುತ್ತಿತ್ತು. + +ನೃತ್ಯ ಪ್ರಯೋಗವು ಮುಗಿದಾಗ ಹಸಿಡ +ಹೊಟ್ಟಿಯ ಅರಿವಾಯಿತು. ಮೇಲಾಗಿ ಪಾಶ್ಚಾತ +ಪದ್ಧತಿಯ ಮೇರೆಗೆ ಲಿರು:ಬೆಥಳಿಗೆ ಆತಿಥ್ಯ ನಡೆ- + + +೮೬ + + +ಸುವುದಗತ್ಯವಾಗಿತ್ತು. ನಾವು: ಒಂದು ಒಳ್ಳೇ +ಉಪಹಾರಗ ಫಹವನ್ನು ಪ್ರವೇಶಿಸಿದೆವು. + +ಗಡಿಬಿಡಿಯಲ್ಲಿ ಸ್ವಲ್ಪ ತಿಂದು ಬಂದಿದ್ದೆ +ನಾನು. ನೀವು ಉಪವಾಸಪೇ' ಬಂದಿದ್ದೀರಲ್ಲ?” +ಎಂದಳು ಆಕೆ, ಹೌದೆಂದು ಹೇಳಿ ಎರಡು ಊಟ +ಹಾಗೂ ಪೇಯಗಳನ್ನು ಆಯ್ದು ಹೇಳಲು +ಅವಳನ್ನೇ ನಾನು ಕೇಳಿಕೊಂಡೆ. + +ಮೆನೂ ನೋಡಿ ಆಕೆ ಊಟಿ ಹೇಳಿದಳು. +ಆ ಊಟ ನಮ್ಮಲ್ಲಿ ಆ��ು ಜನರಿಗಾದರೂ ಸಾಲ +ಬಹುದು. ನನ್ನ ಪಾಲಿನ ಅರ್ಧ;ಊಟ ಉಳಿದೇ +ಬಿಟ್ಟಿತು. ಲಿರುಬೆಥ್‌ ಮಾತೃ ನನ್ನಂತೆ ಅನ್ನದ +ಮೇಲೆ ಸೊಕ್ಕು ತೋರಿಸಲಿಲ್ಲ. + +“ಈ ರೀತಿ ನೀವು ಉಣತೊಡಗಿದರೆ, ಡೆನ್ಮಾ- +ರ್ಕಿನ ಜನರು ನಿಮ್ಮ ಬಗ್ಗೆ ತಪ್ಪಾಗಿ ತಿಳಿದು +ಫೊಂಡಾರು. ಎಚ್ಚರಿಕೆ” ಎಂದು ನಗುನಗುತ್ತ +ಹೇಳಿದಳು. + +“ನನಗೆ ತಿಳಿಯಲಿಲ್ಲ” ನಾನಂದೆ. + +“ಸಾಕಷ್ಟು ತಿನ್ನದವನು ಬೇನೆಯವನೆಂದು +ತಾವು ತಿಳಿಯುತ್ತೇವೆ.” ಮುಖ್ಯ ಊಟ, ಚೀಸ್‌ +ಗಳು, ಕ್ರೀಂ ಸಹಿತ ಕೇಕುಗಳು ಬರತೊಡಗಿ +ದವು. ಡ್ಯಾನಿಶ್‌ ಊಟದ ಸವಿಯನ್ನಾಕೆ ಬಣ್ಣಿ + + +ಸತೊಡಗಿದಳು. , ಆಗ್ರ ಹಮಾಡತೊಡಗಿದಳು. +ತಪ್ಪು ತಿಳಿಯದಿದ್ದರೆ ಒಂದು ಮಾತು +ಕೇಳುವೆ' ಎಂದಳು. + + +“ಅಗತ್ಯ ವಾಗಿ.” +“ನಿಮ್ಮ ಬರಗಾಲದಿಂದ: ಆಗಾಗ ಬ +ಒಗೆ ಕೆಂದು ನಾವು +ತ್ತೇವೆ, ಹಸಿವಿನಿಂದ ಚನ್ನತ್ಟು +ಎಂಬುದು ನಮಗೆ ಕಲ್ಪ ನೆ. ಮಾಡರಿಕ್ಕೂ +ಬಾರದು. ಮೇಲಾಗಿ ಸ] ರಾಜಕೀಯ +ಮುಂದಾಳುಗಳು ಬೇಕಂತೇ ಉಪವ + + +$ ಮ? ರೆ + + +ತ್ರ ರಂ ತೆ, ಇದು ನಿಜವೆ?” +ಸರು ಹೌದೆಂದಾಗ ಆಕೆ ನಗಲಾರಂಭಿಸಿ, +ದಳು. + + +; ಕ 1 +“ಪಂಡಿತರೆ, ನಮ್ಮಲ್ಲಿ ಯಾಕಾದರೂ ಒಂದೇ + + +ತ್ರಿ ಹೆಚು ಓಹು. + + +ದ್ರ ಆ ಲಗ್ನ ವಾಗಿ ಸೊನೆಗೆ ತಾವೇ ಮೈ ತ್ಕ +ಲಾರಂಭಿಸಿದರಂತೆ. 71 + + +ಕಸ್ತೂರಿ, ಎಪ್ರಿಲ್‌ ೧೯೬೨ + + +ಒಂದು ದಿನ ಉಪವಾಸವಿದ್ದು ತೋರಿಸಿದಕೆ +ಆತನಿಗೆ ನೋಬೆಲ್‌ ಬಹುಮಾನ ಸಿಗಬಹುದು. +ಟೂವೆಲಿ ಗಾರ್ಡನ್ನಿನಲ್ಲಿ ನಾವು ಅವನ ಪ್ರತಿಮೆ: +ನಿಲ್ಲಿಸಬಹುದು” ಎಂದಾಕೆ ತುಂಟ ನಗೆ ನಕ್ಕಳು. + + +ಸಾಮಾಜಕ ಕಲ್ಯಾಣ ಹಾಗೂಸ್ಸೆ ಸ್ಮೈರೈ ಇವು +ಸೊ ಇಲ್ಲಿ ಎಷ್ಟು ಉತ್ತಮ ಯೋಜನೆಗೆ +ಳಿವೆಯೆಂದಕಿ ಹುಟ್ಟಿನಿಂದ ಸಾವಿನ ವಕಿಗೆ ಯಾವ +ಡೇನನಿಗೂ ಎಂದಿಗೂ ಏನೂ. ಕಡಿಮೆ ಬೀಳದು.. +ಸಾವಿರ ರೂಪಾಯಿ ಸಂಬಳದ ಕುಟುಂಬಚಾಲು- +ಕನ ಕೆಲಸ ಹೋಯಿತೆಂದು ಇಟ್ಟುಕೊಳ್ಳಿ. ಆಗ +ಆತನಿಗೆ ಹೊಸ ಕೆಲಸ ಸಿಗುವ ವರೆಗೆ ೪॥೫ +ದಷ್ಟು ಸಂಬಳ ಸಿಗುತ್ತ ಹೋಗುವುದು. ಅನಾ +ಥರು, ವಿಧವೆಯರು ಮತ್ತು ನಿರಾಧಾರ ವೃದ್ಧರು +ಇವರ ಉಪಜೀಎಕೆಗಾಗಿಯೂ ಒಳ್ಳೇ ವವಸ್ಥೆ +ಮಾಡಲಾಗಿದೆ. ಈ ಜನರಿಗೆ ಹಸಿವೆಯೆಂದಕೇ +ನೆಂಬುದು ಗೊತ್ತೇ ಇಲ್ಲವೆಂದು ತೋರುತ್ತದೆ. +ಯಾಕೆಂದರೆ ಹಸಿವೆಯಾಗುವ ಮೊದಲು ಉದಡಕೆ +ಭರಣ ಮಾಡುತ್ತಾರಿವರು. +ಇಲ್ಲಿಯ ಜನರು ಪುಷ್ಪ ಮೈಕಟ್ಟಿನವರು. +ಬೊಜ್ಜು ಬೆಳೆಯಬಾರದೆಂದು ಸ್ತ್ರೀಯರು ಸ್ವಲ್ಪಾ +ದರೂ ಕಾಳಜಿ ಮಾಡುತ್ತಾರೆ. ಆದರೆ ಪುರುಷರ +ಲಂಬೋದರತ್ವವು ಎಲ್ಲೆಲ್ಲೂ ಕಾಣುವ ಸಾ- +ಹಾಗ ದೃಶ್ಯ. ಆದ್ದರಿಂದ ಯಾವತ್ತಸಚತತ +ನ್ನ್ನ ಮೈಯ ಪರದೇಶದ ಪ್ರವಾಸಿ ಇಲ್ಲಿ +ಬಂ ಸ ಎಲ್ಲರ ಕೌತುಕದ ವಿಷಯವಾಗುತ್ತಾ ನ್ಪೆ +ಮ್ಳ ಹೇಗೆ ಇಳಿಸಬೇಕೆಂಬ ಬಗ್ಗೆ ಬಕೆಡ +ಪುಸ್ತಕಗಳಿಗಿಲ್ಲ ಒಳ್ಳೇ ಪೇಟಿ ಇದೆ. ಿರುಜೆಥ್‌ +ಒಂದು ಮೋಜಿನ ತ ಹೇಳಿದಳು. ಒಮ್ಮೆ +ಒಬ್ಬ ಅಮೇರಿಕನ್‌ ಡಾಕ್ಟರರು ಮ್ಳ ಇಳಿಸಿ +ಜಸ ವಿಧಾನ ಕಲಿಸಲು ಇಲ್ಲಿ ಬಂಪು +ಒಳ್ಳೆ ಪ್ರ ತಿಷ್ಠೆ ಸಂಪಾದಿಸಿ ಇಲ್ಲಿಯ ಬಬ ಳನ್ನು. + + + + + + + + + + +1್ಳ | +ಕುಗ್ಗಿ ಅವರಿಬ��ಬ ರೂ ಹೇಳದೇ | (ಳದೇ ೨ ತ + + +ಸಗ" "1 ಬಸ್‌್‌ ತ್ತೆ + + + + + + + + + + + + + + + + + + + + + + + + + + + + + + + + + + +'ಫೆಗೆ ಪಲಾಯನ ಮಾಡಿದರಂತೆ. +ಡರ್ನಾರ್ಕಿಗೆ ನಾ ನು ಮೂರು ಸಲ 0 +ಬಂದಿದ್ದೆ "ನೆ ಅವರ ಪೆ ಪ್ರೇಮಾದರಗಳನ್ನು +ಸಲವೂ. ಹೆಚ್ಚಿಚ್ಚೇ ಅನುಭವಿಸಿದ್ದೆ ನೆ. +ಇನ್ನಿತರ ಸ್ವಭಾವ ವೈಶಿಷ್ಟ್ಯಗಳನ್ನೂ ನೋಡಿ +'` ವ್ಮೇನೆ. ೫1 ಕ ಉಜ್ವಲ ಭಾವನ್ಮೆ +* ಎರಡನೇ ಸಲ ಹೋದಾಗ ಕಟರ್ಜಮ8 +'ಉಗಿಬಂಡಿಯಲ್ಲಿ ಹೊರಟಿದ್ದೆ. ಡಬ್ಬಿ ಯಲ್ಲಿ ಹಲವು +"ತರುಣರು, ಒಬ್ಬ ಮಧ ಧ್ರಷಯಸ್ಸಿನ ಮಹಿಳೆ. ಅವ- +ರು ಒಕ್ಕ ತ ತುತು ಕ ನಿಮಂತ್ರ ಇದ +ಮೇಕೆಗೆ: ಹೊರಟಿದ್ದರು. ನಮ್ಮ ಹರಟಿಗಳು +ಮುಂದುವಕೆದವು. ಆ ಮಹಿಳೆ ಪಿಟ್ಟಿನ್ನಲಿಲ್ಲ. +ನಾನೇ ಜರ್ಮನ್‌ ಭಾಷೆಯಲ್ಲಿ ಮಾತಾಡಿಸಲೆತ್ನಿ +ಹಿದಾಗ ಆಕೆ ಇಂಗ್ರ್ವಜಿಯಲ್ಲಿ ಅಷ್ಟಕಷ್ಟೇ ಉ- +ತ್ತರ ಕೊಟ್ಟಳು. +ಮುಂದೆ ಹಡಗಿನ ಪ್ರಯಾಣ ಸುರುವಾಯಿತು. +ಡಕ್‌ ಮೇಲೆ ನನ್ನೊಬ್ಬನನ್ನೇ ಸಂಧಿಸಿ ಆಕೆ ಹೇ +ಳಿದಳು: “ಕ್ಷಮಿಸಿ. ಆಗ ನಾನು ಬಿಚ್ಚು ಮನಸ್ಸಿ +ನಿಂದ ಮಾತಾಡಲಿಲ್ಲ. ಜರ್ಮನ್‌ ನನಗೆ ಚೆನ್ನಾಗಿ +ಬರುತ್ತದೆ. ಸಾಮಾನ್ಯವಾಗಿ ಯಾವ ಡೇನನಿಗಾ +. ಹರೂ ಬರುತ್ತದೆ. ಆದರೆ ಆ ಭಾಷೆಯಲ್ಲಿ ಮಾ- +ತಾಡುವುದಿಲ್ಲೆಂದು ಪಣ ತೊಟ್ಟಿದ್ದೇನೆ.' +“ ಯಾಕೆ?” +ಜರ್ಮನ್ನರು ವಿನಾಕಾರಣ ನಮ್ಮಮೇಲೆ + +ಅನ(ಕ ಸಲ ಆಕ್ರಮಣ ಮಾಡಿದ್ದಾರೆ. ಕಳೆದ +ಮಹಾಯುದ್ಧದ ಅನುಭವಗಳನ್ನು ನಾನು ಸ್ವತಃ +4ಂಡುಂಡಿದ್ದೇನೆ. ಅಂದಿನಿಂದ ಅವರ ಬಗ್ಗೆ ಮ- +ನಸ್ಸು ಕಹಿಯಾಗಿದೆ. ಆಗಲೇ ನಾನು ನಿಶ್ಚ ಯಿ +ಸಿದ್ಮು. ಇದು ಎಂಥ ಬಾಲಿಶತನವೆಂದು ನೀಶೆನ್ನ +ಬಹುದು. ಆದರಿದು ಅವರವರ ಬಾವನೆ ಆ +ಪ್ರಶ್ನೆ. ಮೇಲೆ ತೋರಿಸದಿದ್ದರೂ ನಮ್ಮಲ್ಲಿ ಪ +ಟ್ರ ಹಾ ಜರ್ಮನರ ಬಗ್ಗೆ ಹೀಗೇ ನ್ನ ಜೆ ಷೆ ಗ +_/ ಅವಳ ಮಾತು ಸರಿ 'ಇರಬಹು ಧ್ಧಾದರೂ 8 + +ತಪ ಯ ಈಗ ತಣ್ಣ ಗಾಗು ತ್ತಾ ನಡೆದಿದೆ. + + +ಕ ಆವಳ ಹೆಸರು ಮಿಸ ಗೆ ಜತ ಸಟೂಡ್ಯಾ್‌”' +ತ್ಡ ಕ ತಿ +| ಇ ಸಾಸ + +6 ಜಗ್ಗ ಎ ಜ್‌ ಸಾ + + +೪ + + +ನಾನು ಡೆನ್ಮಾರ್ಕ್‌ ಕಂಡೆ! ಭ್ಯ + + +ನ್ಸೊನ್‌. ಆಕೆ ಸ್ವಭಾವತಃ ಬಿಚ್ಚು ಮನಸ್ಸಿ +ನವಳು. ಇನ್ನೊ ಬಿಗೆ ನೆರವಾ ಸಬೇಕೆನ್ನು +ವವಳು. ದೊಡ್ಡ ಹಾಸ್ಟಿ ಟಲ್ಗೊ ,೦ದರಲ್ಲಿ ಆಕೆ ಪರಿ +ಚಾರಿಕೆ, ರಜಾ ದಿನಗಳಲ್ಲಿ ಇಟಲಿಯ ಪ್ರವಾಸ +ಮಾಡಿ ಸ್ವದೇಶಕ್ಕೆ ಮರಳುತ್ತಿದ್ದಳ್ಳೀಕೆ. + +ಊಟಕ್ಕೆ ಕೂತಾಗ ಅವಳೆಂದಳು: “ನನ್ನ +ಎರಡು ಕೋಣೆಗಳಿವೆ. ನೀವು ಬೇಕಾದಷ್ಟು ದಿನ +ನನ್ನಲ್ಲಿ ರಬಹುದು. ಸುಮ್ಮನೆ ವೃರ್ಥವೇಕೆ +ಹೋಟಿಲಿನಲ್ಲಿ ಹಣ ವೆಚ್ಚಮಾಡುತ್ತೀರಿ?” + +ಏನೋ ಕಾರಣದಿಂದ ನಾನು ಅವಳ ಮನೆ +ಯಲ್ಲಿ ಉಳಿಯಲಿಲ್ಲ. ಆದರೂ ಅವಳ ಪರಿಚಯ +ದವರಿದ್ದುದರಿಂದ ಅವಳ ಪರಿಚಯದ ಉಪ +ಯೋಗ ನನಗೆ ಚೆನ್ನಾಗಾಯಿತು. + + +ಓಂಬುಡ್ಸ್‌ ಮಾಂಡ ಎಂಬುದು ಡಾ ಫನಿಶ್‌ರಾ- + +ಜ್ಯ ವ್ಯವಸ್ಥೆ ು ಬಂದು ಅತುಲನೀಯ ನ ಶಿಷ್ಟ + +ಮಿಸ್‌ ಜೋಹಾನ್ಸೊನಳ ಶೋಕಂ ಣೆ +ವ್ಯ ವಸೆ ಸಯ, ಕಾರ್ಯಪ ಪದ್ಧತಿಯನ್ನು ತಿಳಿಯಬೆ(- +ನ್‌ ಆಸೆ ಸಫಲವಾಯಿತು. + +ಯಾವರೊ। ಕಾರಣದಿಂದ ರಾಜ್ಯ ದ ನಿತ್ಯ ಡ +ಕೆಲಸಗಳಲ್ಲಿ ತಪ್ಪು���ಳು ನಡೆಯುತ್ತ ವ ಇವನ್ನು +ಕಂಡುಹಿಡಿಛ ಲು. ಒಬ್ಬಾನೊಬ್ಬ ಓಂಬುಡ್ಡ್‌ +ಮಾಂಡನನ್ನು ನೇಮಿಸಲಾಗುತ್ತದೆ. ವ್ರ + + +"ಪ್ರಮಾದ ನಿರ್ಟಕ' ರಿಗೆ ನ್ಯಾ ಯಾಲಯ ಮೊಡ + + +ಛಾದ ಒಂದೆಕ್ಕೆಡು ಸ್ಥ ಸ್ಥಳಗಳನ್ನು. ಬಿಟ್ಟಿಕೆ ಎಲ್ಲಿಯೂ + +ಪ್ರವೇಶಿಸದೆ "ಯಾವ ಬೇಕಾದ ಕಚೇರಿಯ +ತಾ ಪತೆ ತೆ.ಸಳಿಷ್ನು ತಪಾಸು ಮಾಡಿ ಬೇಕಾದ +ಕರಿಕಾರಿಗೆ ತ ಫ್ರೆಶ್ನೆಗ್ಗಳನ್ನು ಕೇಳಬಹುದು. ಕಚ +ರಯ ಕೆಲೆಸ ಬ್ರೇಗವಾಗುವುದಿಲ್ಲೆ ೭ ದು ಕಂಡೊ +ಡನೆಯೆ' 'ನಗರೆಕ್ಸರು ಓಂಬು ಡ್‌ ನಮಾಂಡರನ್ನು +ಕಾಣುತ್ತಾ ಕತಕರಾರು ಬಾಗ ಹೇಳಿದರೂ + + +ಸಾಕು, ಬಂದವಳೆ ಯಾವ ತಕರಾರು ಬರದಿ + + +ದ್ದ ರ್ಳೂ ತ ಸುಭ ವನಿರಿ( ಕ್ಷಕ ಯಾರ ಮೇಲಾ +ಇದರ ' ಆಫ ವಾಗುವುದು ಕಂಡುಬಂದಕೆ +ಆದನ್ನು ಹ್‌ ತೆ ಇವನ ಮತಷ್ಟು ಸರ + + +$|( + + +ಜು ಕಸ್ತೂರಿ, ಎಪ್ರಿಲ್‌ ೧೯೬೨ + + +ಕಾರದಿಂದೇ ಆಗುವುದರಿಂದ ಮತ್ತು ಸರಕಾರವೇ +ಇವನನ್ನು ತೆಗೆಯಬಹುದಾದ್ಮರಿಂದ ಇವನು ತನ್ನ +ಕೆಲಸವನ್ನು ನಿರ್ಭೀತಿಯಿಂದ ನಡಸುತ್ತಾನೆ. +ಮೊದಲೇ ದೋಷರಹಿತವಾಗಿದ್ದ ಇಲ್ಲಿಯ ಆಡ +ಳಿತ ಈಗ ಇದರಿಂದ ಇನ್ನಷ್ಟು ಕಾರ್ಯಕ್ಷಮ +ವಾಗಿದೆ. + +ಈ ಜನರು ತಿಂದುಂಡು ಸುಖವಾಗಿದ್ದಾರೆ. +ಕೋಟೃಧೀಶರು ಕಡಿಮೆ ಇದ್ದರೂ ಭಿಕ್ಬಾಧೀ +ಶರು ಒಬ್ಬರೂ ಇಲ್ಲ. ಫೆಲವರು ಲಕ್ಬಾಧೀಶ +ರಾದರೆ ಎಲ್ಲರೂ ಸಹಸ್ರಾಧೀಶರು. ಸಾಮಾಜಿಕ +ಮತ್ತು ಆರ್ಥಿಕ ಸಾಮ್ಯವಾದವನ್ನು ಪ್ರಜಾ +ರಾಜ್ಯದ ಮಾದರಿಯಿಂದ ಪ್ರತ್ಯಕ್ಷ ವ್ಯವಹಾರ +ದಲ್ಲಿ ತರುವುದರಲ್ಲಿ ಡೆನ್ಮಾರ್ಕ್‌ ಸಂಪಾದಿಸಿರುವ +ಯಶಸ್ಸು ಸ್ಪೃಹಣೀಯವಾಗಿದೆ. + +ಕೋಪನ್‌ಹೆಗನ್‌ ಸ್ಟೇಶನ್ನಿನಲ್ಲಿ ಒಮ್ಮೆ +ನಾನು ಹೋಗುವಾಗಲೇ ರೇಲ್ವಗಾಡಿ ಬಿಟ್ಟಿತು. +ನಾನು ಓಡಿದೆ. ಗಾಡಿ ನಿಂತಿತು. ನಾನು ಬಿದ್ದೆ +ನೆಂದು ಭಾವಿಸಿ ಯಾರೊ ಸರಪಳಿ ಎಳೆದಿದ್ದರು. +ಅಧಿಕಾರಿ ನನ್ನ ಪಾಸ್‌ಪೋರ್ಪನ್ನಿಸಿದುಕೊಂಡ. +ಆಗ ಸರಪಳಿ ಎಳೆದಾತನೂ ಮುಂದೆ ಬಂದ. +ಅಧಿಕಾರಿ ಮೃದು ಸ್ವರದಲ್ಲಿ “ಇನ್ನರ್ಧ ಗಂಟಿ +ಯಲ್ಲೇ ಇನ್ನೊಂದು ಗಾಡಿ ಇದೆ. ನೀವು ಅದ +ರಿಂದ ಹೋ ವರಾಗದೇ” ಎಂದ. ನಾನು ಒಬ್ಬಿದೆ. +ಅವನೊಂದಿಗೇ ಅವನ ಕಚೇರಿಗೆ ಹೋದೆ. + +“ಫಲ ವರ್ಷಗಳ ಹಿಂದೆ ನಮ್ಮ ತೂಳುಬಾಕ +ತನವನ್ನ ರೇಡಿಯೋದಲ್ಲಿ ಟೀಕಿಸಿದ ಕ:ಲಕರ್ಲಿ +ನೀವೇ ಏನು!” ಅಧಿಕಾರಿ ಕೇಳಿದರು. + +“ಹೌದು” ಎಂದೆ ನಾನು. + +“ನಮ್ಮ ಮನೆಯಲ್ಲಿ ಎಲ್ಲರಿಗೂ ನಿಮ್ಮವಿಷಯ +ಗೊತ್ತಿದೆ. ನಿಮ್ಮ ಬಿಚ್ಚು ಮನಸ್ಸಿನ ಭಾಷಣ +ನಮಗೆ ಹಿಡಿಸಿತು. ನಿಮ್ಮ ಟೀಕೆಗೆ ಗರಿಯಾದ +ಕೂಳುಬಾಕ ಕುಟುಂಬವೆಂದರೆ ನಾವೇ. ನಮ್ಮ +ವೈಶಿಷ್ಟ್ಯಗಳು ಇನ್ನೂ ಇವೆ. ನಿಮ್ಮಟೀಕೆ ಕೇಳಿ +ನನ್ನ ಮಗಳು ಮನಸಾರೆ ನಕ್ಕಳು. ನಮ್ಮಲ್ಲಿ + + +ಸೀಯರು ಚಿರೂಟು ಸೇದುತ್ತೂರೆನ್ನುವುದನು +ನೀವು ಕಂಡಿಲ್ಲವೇನೊ!* ಕ + +“ಹೌದು. ಈಗೀಗ ನೋಡುತ್ತಿದ್ದೇನೆ. + +“ನೀವು ಚೆನ್ನಾಗಿ ಮಾತಾಡುತ್ತೀರಿ. ಲೇಖ +ಕರೂ ಇದ್ದೀರಿ. ನಮಗೆ ಅಭಿ ಮಾನವೆನಿಸುವ +ಕೆ ಸಂಗತಿಗಳನ್ನು ಹೇಳುತ್ತೇನೆ. ಜ್ಞಾಪಕದ- +ಲ್ಲಿಡಿ, ನಮ್ಮ ಬಿಯ.ರಿನಂಥ ಬೀರ್‌ ಬೇಂಡೆಯಿಲ್ಲ. +ನಮ್ಮ ಬೆಣ್ಣೆಯಂಥ ಬೆಣ್ಣೆ ಇಲ್ಲ. ನಮ್ಮಷ್ಟು +ಉತ್ಕೃಷ್ಟ ಪ್ರಜಾರಾಜ್ಯ ಬೇರೆಡೆ ಇಲ್ಲ. ನಮ್ಮ +ರಾಜಮನೆತನ ಅದ್ವಿತೀಯ. ಹಾನ್ಸ್‌ ಖ್ರಿಸಿ +ಯಾನ್‌ ಅಂಡರಸನ್‌ನಂಥ ಪರಿಕಥಾ ಲೇಖಕ +ಬೇರೆಡೆ ಇಲ್ಲ. ಸುಮಾರು ನೂರು ಭಾಷೆಗಳಲ್ಲಿ +ಅವನ ಕತೆಗಳು ಅನುವಾದವಾಗಿವೆ. ಪ್ರೌಢ +ಶಿಕ್ಷಣ, ಸಹಕಾರ, ಬ್ಯಾಲೆ ನೃತ್ಯ ಮುಂತಾದವು +ಗಳ ಬಗ್ಗೆ ನೀವು ಸಾಕಷ್ಟ ಕೇಳಿರಲೇ ಬೇಕು- +ನೋಬೆಲ್‌ ಪಾರಿತೋಷಕ ವಿಜೆ:ತರಾದ ನಮ್ಮ +ಪ್ರೊ. ಬೊಹರರು ಪರಮಾಣುಸಂಶೋಧನೆಯನ್ನು +ಎಂದೋ ಮಾಡಿದ್ದರು. ,. .ಹೇಳುವಂತಹದು +ತುಂಬ ಇದೆ. ಬೇಕಾದರೆ ನಾವ ಅದೇ ನೃತ್ಯಗೃಹೆ +ದಲ್ಲಿ ಹರಟಿ ಹೊಡೆ ಸುತ್ತ ಕೂಡುವಾ. ಅಂದಕೆ +ಹಿಂದೆ ನಿಂತುಹೋಗಿರುವ ನನ್ನ ಮಗಳೊಂದಿಗೆ +ನೀವು ಮಾಡಬೇಕೆಂದಿದ್ದ ನೃತ್ಯವನ್ನೂ ಮಾಡ +ಲಿಕ್ಕಾದೀತು.” + +ಅವರು ಟಬಿಲಿಫೋನ್‌ ನೆಂಬರ ತಿರುವ್ಕಿ +“ಬ್ರಿಸ್ತಾ, ರೇಡಿಯೊದಲ್ಲಿ ನಿನ್ನ ಟೀಕೆ ಮಾಡಿದ್ದೆ +ಕುಲಕರ್ಣಿ ಇಲ್ಲಿ ನನ್ನ ಹತ್ತಿರ ಕೂತಿದ್ದಾರೆ. +ನಮ್ಮ ಅವರ ಭೆಟ್ಟಿಯ ಕಾರ್ಯಕ್ರಮವನ್ನು ನೀವೇ +ಮಾತಾಡಿ ನಿಶ್ಚಯಿಸಿರಿ...ಇದೊ ಕುಲಕರ್ಣಿ +ಮಾತಾಡುತ್ತಾರೆ' ಎಂದು ರಿಸೀವಂ” ನನ್ನ ಕೈಗೆ +ಕೊಟ್ಟರು. ಅಶಾಂತ ಮನಃಸಿತಿಯಲ್ಲಿ ನಾನು +ಹೇಗೊ ಮಾತಾಡುತ್ತಿರುವಾಗಲೇ ಭೀಮಾಕಾ +ರದ ವೇಟಿಂ” ಕೇಕ್‌, ಬ್ರೆಡ್‌ ಚೀಸ್‌ಗಳ ತಬ್ಪಿ +ಗಳನ್ನೂ ಪೇಯ ಪದಾರ್ಥಗಳನ್ನೂ ಹಿಡಿದು +ಸೊಂಡು ಒಳಗೆ ಬಂದ. ಸ + + +(1111111111111111111111111) + + + + + +ಗಾಬರಿಯಿಂದ ಸರ್ಜನ್ಗರು ರೋಗಿಯ +ಕಾಟನ ಬಳಿ ಬಂದು, ಶ್ರಮಿಸಿರಿ, ನಿಮ್ಮ +ಹೊಟ್ಟೆ ಯನ್ನು ಮತ್ತೆ ತೆರೆಯಜೇಕಾಗಿದೆ. +ಒಂದು ದೊಡ್ಡ ತಪ್ಪಾಗಿಬಿಟ್ಟದೆ? ಎಂದರು. + +“ಖಂಡಿತಾ ಸಾಧ್ಯವಿಲ್ಲ, ಏನು ಆಟ +ನಡೆಸಿದ್ದೀರಾ?? ರೋಗಿ ಅಬ್ಬರಿಸಿದ. + +“ದಯನಿಟ್ಟು.. ನೀವು ಹಟ ಹೂಡಿದರೆ +ಅನಾಹುತವೇ ಸೈ. ಮೊನ್ಸೆ ನಿಮ್ಮ ಹೊಟ್ಟಿ +ಆಸರೇಶನ್‌ ಮುಗಿಸಿ ಹೊಲಿಯುವಾಗ +ನಮ್ಮ ಕತ್ತರಿಯೊಂದು ಒಳಗೇ ಉಳಿದು + + +) +ಹೋಗಿದೆ? ಡಾಕ್ಟರರು ತಬ್ಬಿಬ್ಬಾಗಿ +ಪ್ರಾರ್ಥಿಸಿದರು. +ರೋಗಿ ನಕ್ಕ. “ಇಷ್ಟೇ ತಾನೆ? + + +ಶಕ್ಕೊಳ್ಳಿ ಈ ಐದು ರೂಪಾಂಿ. + + +`ರೊಂದು ಕತ್ತರಿ ಕೊಂಡುಕೊ ಳ್ಳಿ, +೫ +ಕಿನಿಮಂದವಾದ ಶ್ರೀಮಂತ ನೃದ್ದನೊ +'ಬ್ಬನು ಶ್ರವಣಯಂತ್ರ ದುರಸ್ತಿ ಮಾಡಿಸಿ +ಕೊಳ್ಳಲು ಬಂದಿದ್ದನು. ಯಂತ್ರದಂಗಡಿ +ಯವನು ಶ್ರೀಮಂತನನ್ನು ಸ್ತುತಿಸುತ್ತ, + + +ಬೇ- + + +“ನಿಮಗೀಗ ಸರಿಯಾಗಿ ಕೇಳಿಸುವುದ + + +ರಿಂದ ನಿಮ್ಮ ಬಂಧುಗಳಿಗೆ ತುಂಬ +ಸಂತೋಷವಾಗಿರಬೇಕು? ಎಂದ. +ಮುದುಕ ಕಣ್ಣ ಮಿಟುಕಿಸುತ್ತ +ಹೇಳಿದ: %ನಿಜ ಕೇಳಿದರೆ ನಾನು ಈ +ಯಂತ್ರ ಕೊಂಡದ್ದನ್ನು ಇನ್ನೂ ನನ್ಗ + + +ಬಂಧುಗಳಿಗೆ ಹೇಳೇ ಇಲ್ಲ. ಆದ್ದರಿಂದ +1 6.12 + + + + + +ತುಂಬ ಸ್ವಾರಸ್ಯ ವಿಷಯಗಳನ್ನು ಕೇಳು +ತ್ತಿದ್ದೇನೆ. ಮತ್ತು ಈಗಾಗಲೇ ಎರಡು +ಸಲ ನನ್ನ ಉಯಿಲನ್ನು ಬದಲಾಯಿಸಿ +ದ್ಹೇನೆ,? + +ು ನೆ + +ಇಬ್ಬರು ಹುಡುಗರು ಕತ್ತಲೆಯಲ್ಲಿ +ಹೊರಟದ್ದರು. ಒಬ್ಬನ ಕೈಲಿ ಹೊಸ +ಬಟಾರ್ಚ್‌ಲೈಟ್‌ ಇತ್ತು. ಆತ ಸ್ವಿಚ್‌ ಒತ್ತಿ +ಆಕಾಶದತ್ತ ���ದನ್ನು ತಿರುಗಿಸಿದಾಗ ಬೆಳ +*ನ ಕಂಬವೊಂದು ನಿಂತಂತಾಗುತ್ತಿತ್ತು. +ಹೀಗೆ ಕಂಬ ವತಾಡಿ ಅವನು ಗೆಳೆಯನಿಗೆ +ಹೇಳಿದ: “ಲೇ ಆ ಕಂಬ ಹತ್ತಿ ಮೇಲೆ +ಹೋದೀ ಅಂದರೆ ನಿನಗೆ ಐದು ರೂಪಾಯಿ +ಕೊಡುವೆ!» + +“ ಹೋಗದೆ ಏನು ಮಹಾ??? ಎಂದ +ಗೆಳೆಯ. “ಅದರೆ ನೀನು ಭಾರೀ ಕೊರಳು +ಕೊಯ್ಯ. ನಾನು ಅರ್ಧ ಹತ್ತಿದಾಗ ನೀನು +ಅದನ್ಸ ತೆಗೆದು ಬಿಟ್ಟರೆ? + +ಜೇ +ಜೀವನೋಪಾಯವಿಲ್ಲದೆ ಎಕ್ಳ್ಸ್ಟ್ಯಾ ನಟ +ನಾಗಿ ಸೇರಿದ ತರುಣನೊಬ್ಬನಿಗೆ ಡೈರೆಕ್ಟ್ರ +ರರು ಸಿಂಹದೊಡಕನೆ ಪಂಜರದಲ್ಲಿ ಮಲ +ಗಲು ಹೇಳಿದರು. + +ಅಳ್ಳೆದೆಯ ತರುಣ, + +“ನಾವೊಲ್ಲೆ. ಈಗಲೇ ನನ್ಗ ರಾಜೀ +ನಾವೆ ತೆಗೆದುಕೊಳ್ಳಿ? ಎಂದ ನಡುಗುತ್ತ. + +“ಅಯ್ಯಾ! ಯಾಕೆ ಹೆದರುತ್ತೀ? ಈ +ಸಿಂಹ ಏನೂ ಮಾಡುವುದಿಲ್ಲ. ಅದು +ಹಾಲಿನ ಮೇಲೇ ಬೆಳೆದ ಸಿಂಹ.» + +“ಇರಬಹುದು? ಎಂದ ತರುಣ. +“ನಾನೂ ಹಾಲಿನ ಮೇಲೇ ಜಿಳೆದಿದು; +ಈಗ ಮಾಂಸ ತಿನ್ನಲು ಕಲಿಕಿದ್ದೇನಲ್ಲ.*” + +ಜೇ + +ಜಿಪುಣ ಶಿಖಾಮಣಿಗೆ ಲಾಟರಿಯಲ್ಲಿ +೬೦,೦೦೦ ರೂಪಾಯಿ ಬಹುಮಾನ +ಬಂದಿತ್ತು. ಆದರೆ ಅವನ ನಿತ್ರರು ಅವ + + +ಇಗ + + +೯೦ ಕಸ್ತೂರಿ, ಎಪ್ರಿಲ್‌” ೧೯೬೨ + + +ನಿಗೆ ಅಭಿನಂದನೆ ಸಲ್ಲಿಸಲು ಹೋದಾಗ +ಅನನು ಹುಳಿಮುಖ ವರಾಡಿ ಕುಳಿತಿದ್ದ. + +ಸ್ನೇಹಿತರು ಕೇಳಿದರು; + +"ಠನಗೆ ಬಹುಮಾನ +ಸಂತೋಷವಾಗುವುದಿಲ್ಲನೆ?? + +ಜಿಪುಣ ಶಿಖಾಮಣಿ ಉತ್ತರನಿತ್ತ: +«4 ಸಂತೋಷವಾಗಲೇಬೇಕು. ಆದರೆ +ಎರಡು ತಿಕೀಟು ಕೊಂಡು ಮೂರ್ಪನಾದೆ +ನಲ್ಲಾ ಅಂತ ಚಿ + + +ಬಂದದ್ದಕ್ಕೆ + + +ಆ + + +ಬೇಗ ಮಲಗಿ ಬೇಗ ಏಳುವವರು +ಅವರು, ತಡವತಾಡಿ ಮಲಗಿ . ತಡವರಾಡಿ +ಏಳುವವರು ಅವರ ನೆರೆಯವರು. + +ಒಂದು ದಿನ ಬೆಳಗ್ಗೆ ಈಚೆ' ಮನೆಯ +ವನು ಎದ್ದು ಗೇಟಬನ ಬಾಗಿಲು ತೆರೆಯಂ +ಶ್ರಿರುವಾಗ್ಗೆ “ತೆರೆವುನೆಯಾತ ಒಂದು ಚಿಕ್ಕ +ಕ್ಯಾನಿನಲಿ ಎಣ್ಣೆ ತಂದು ಕೊಟ್ಟು, ಗ +ಸ್ವಾಮಿ, ಆ 'ಗೀಟನ ಕಿರಿಚುವ *ೀಲಿಗೆ +ಸ್ವಲ್ಪ ಹಾಕಿ. ಅಂದರೆ ದಿನಾ ಬೆಳಗ್ಗೆ ಆರು +ಗಂಟಿಗೆ ನಮ್ಮ ಸಕ್ಕರೆ ನಿದ್ದೆ ಭಂಗವಾಗು +ವುದು ನಿಂತೀತು' ಎಂದ. + +ಈಚೆ ಮನೆಯವ ಆ ಕ್ಯಾನನ್ನು ಅವ +ನಿಗೇ ತಿರುಗಿ. ಕೊಟ್ಟು ಶಾಂತವಾಗಿ +ಹೇಳಿದ: “ಛೆ ಛೇ? ಅದನ್ಸ ನೀವೇ +ಇಟ್ಟು ಕೊಳ್ಳಿ. ದಿನಾ ರಾತ್ರಿ ಹನ್ನೊಂದು +ಗಂಟಿಗೆ ನಿಮ್ಮ ಹೆಂಡತಿ ಹಾಡಲಾರಂಭಿ +ಸುತ್ತಾಳಲ್ಲ, ಆಗ ಅವಳ ಗಂಟಲಿಗೆ ಸ್ಕಲ್ಪ +ಹಾಕಿದರೆ ಬೇಗ ಮಲಗುವ ನಮಗೆ +ಶುಂಂಬ ಉಪಕಾರ. + + +ಸ್ಯ + + +ಅತ ಹೋಬಿಲಿನಲ್ಲಿ ರೂಮು ಸಿಡಿದು + + +“ದಯವಿಟ್ಟು ಕಾಲೊರಸಿಕೊಳ್ಳಿ.* +ಒಂದೇ ದಿನದಲ್ಲಿ ಅವನು ರೂಮ +ಖಾಲಿ ಮಾಡಿ ಹೊರಟ. ರೂಮಿನಿಂದ +ಹೊರಬರುತ್ತ ಸಾವತಾನು ಇಳಿಸಿ ಆ +ಬೋರ್ಡಿನಲ್ಲಿ ಮೇಲ್ದಡೆ ಈಶಬ ಗಳನ್ನು +ಸೇರಿಸಿದ: + +“ಹೊರಗೆ ಹೋಗುವಾಗ.» + +ಡೇ + +“ಅಮ್ಮಾ, ನನಗೊಬ್ಬ ಪುಟ್ಟಿ ತಂಗಿ: +ಯಾವಾಗ ಸಿಗುತ್ತಾಳವನ್ಮಾ? ಎಂದ: + + +ನಾಲ್ಕು ವರ್ಷದ ಮಗ ದೈ ನ್ಯ ದಿಂದ. + + +“ಯಾತಕೆ ಮಗೂ, +ಆಸೆ? ಎಂದಳಾ ತಾಯಿ. +“ಬೆಕ್ಕಿನ ಮರಿಗಳನ್ನು +ಬೇಸರ ಬರುತ್ತದಮ್ಮ.? +ಸ +“ಸಚ್ಚಾರಿತ್ರ ಸಂಘದ ಮೂವರು ಸದಃ +ಸ್ಕರು ಮಾನವನ ದೌರ್ಬಲ್ಯಗಳ ಬಗ್ಗೆ +ಮಾತಾ��ುತ್ತಿದ್ದರು, +ಒಬ್ಬ ಹೇಳಿದ: “ಸ್ವತಃ ನಾನೂ ಪೂರ್ತಿ + + +ಒನೆ ತಂಗಿಯ. + + +ಕಾಡಿಸಿ ಕಾಡಿಸಿ. + + +ನಿರ್ದೋಷಿಯೆನ್ನಲು ಬಾರದು. ಚಿಕ್ಕಂದಿ. + + +ನಲ್ಲೇ ನನಗೆ ಅಸಹ್ಯ ಶಬ್ದ ಉಪಯೋಗಿ +ಸುವ ದುರಭ್ಯಾಸ ಅಂಟಕೊಂಡಿತ್ತು. ಈಗ +ಕೂಡ ಒನ್ಮೊಮ್ಮೆ-? +ಎರಡನೆಯವ ಅಂದ: +ಲೃನೆಂದರೆ ಮದ್ಮಪಾ +ಮದ್ಯಪರಿತ್ಯಾಗ ಮಾಡಿದ್ದೇ +ಒಮ್ಮೊಮ್ಮೆ +ಬೀಡಿ * +ಮೂರನೆಯವ ನುಡಿದ: “ನನ್ನ ದೌ- +ರ್ಬಲ್ಯವೆಂದರೆ ಕುತ್ಸಿತ ಹರಟಿ. ನಿಜ. + + +“ನನ್ಗ ದೌರ್ಬ- +ಈಗ ನಾನು: +ನನ್ಸಿ. ಅದರೂ: +ನನ್ನ ಆತ್ಮಸಂಯಮುವನ್ನೂ + + +ಒಳಗೆ ಪ್ರನೇಶಿಸುತ್ತಿದ್ದಾಗ್‌ ರೂವಿಂನ ಕೇಳಿದರೆ ಯಾವಾಗ ಇಲ್ಲಿಂದ "ಹೊರಜ. +'ಎದಂರಿಗೆ. ತೂಗಹಾಕಿದ್ದ ಬೋರ್ಡು ದ್ಹೇನು ಎಂದು ನನ್ಗ ಮನ ಚಡಪಡಿಸು +ನೋಡಿದ. ಅದರಲ್ಲಿ ಹೀಗಿತ್ತು: ತ್ರಿ |] ತ ಸ + +ಆ-ಎತಾವ್ಸ ಕಾ 6 £ 4 + + +ತೆ ಇತಿ +ಸಾಕೆ |! +ಫ್‌ + + + + + +'ಖಾಂುಯ ದುರ್ಗಂಧವನ್ನು... +ಕಾಟೀಟಿಸಿಂದ ತೊಲಗಿಸಿರಿ ' . * + + +'“ -ಅದರೊಂದಿಗೆ' ದಿನವಿಡೀ" ' ` ಸ + + +ದಂತಕ್ಷಯವನ್ನು ಇದಿರಿಸಿರಿ1.. + + +ವಿಕೆಂದರೆ : ಕಾಲ್ಗೇಟ್‌ ಡೆಂಟಲ್‌ ಕ್ರೀಮ್‌ನೊಂದಿಗೆ ಒ +ಹೆಲ್ಲುಜ್ಜು ವುದರಿಂದ ಬಾಯಿಯಲ್ಲಿ ದುರ್ಗಂಧವನ್ನುಂಟು. +ಮಾಡುನ ಹಾಗೂ ಹಲ್ಲುಗಳನ್ನು ಕ್ಷಯಿಸುವ ಶೇಕಡ +88ರಷ್ಟು ಕ್ರಿಮಿಗಳು ನಾಶವಾಗುತ್ತವೆ. +ಊಟನಾದೊಡನೆ ಕಾಲ್ಗೇಓನಿಂದ ಹಲ್ಲುಜ್ಜುವುದರಿಂದೆ ದೆಂತು: +ಮಂಜನಗಳ ಇತಿಹಾಸದಲ್ಲೇ ಹಿಂದೆಂದೂ ಆಗದೆಷ್ಟು ಆಧಿಕ +ಜನರ ದೆಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟಲಾ: +ಸಾಧ್ಯವಾಗುತ್ತದೆ. ಇದಲ್ಲದೆ,ಕಾಲ್ಲೇಓನಿಂದ 10ರಲ್ಲಿ 7 ಸಂದರ್ಭ +ಗಳಲ್ಲಿ ಬಾಯಿಯ ದುರ್ಗಂಧವು ಕೂಡಲೇ ನಿವಾರಿಸಲ್ಪಡುತ್ತಡೆ. +ಮಾ "ಎರಡು ಪ್ರಮಾಣಗಳನ್ನು ಕಾಲ್ಲೇಓಔ ವೈಜ್ಞಾ 2 ಪರೀ +ಶ್ಲೆಗಳ ಮುಖನ ಸಿದ್ಧ ಗೊಳಿಸಿರುತ್ತ ದೆ. ಕಾಲ್ಗೇಟಗೆ ಮಾತ್ರ +ಶ್ರ ಪ್ರಮಾಣವಿದೆ. +ಊಟವಾದ ಮೇಲೆ ಬರೇ ಬಾಯಿ ಮುಕ್ಕಳಿಸುವುದೆಂಂಡೆ' +ಪ್ರಯೋಜನವಾಗಲಾರದು-ಪ್ರತಿ ಊಟದ ಮೇಲೆ ತಪ್ಪ ದೆ ನಿಮ್ಮ +ಹಲ್ಲುಗಳನ್ನು ಕಾಲ್ಗೇಬಿನಿಂದ್ನ ಉಜ್ಜಿರಿ, ಇದರ ಪ್ರಬಲ; +ಸಂದು ಸಂದುಗಳಿಗೆ ಒಳನುಗ್ಗುವ, 'ಕೌಂಯು, 'ಆಗೋಚರವಾಡೆ +ಹಲ್ಲುಗಳ ನಡುವಿನ ಸಂದುಗಳಿಗೆ. ಹೊಕ್ಕಿ, ನಿಮ್ಮ ಬಾಯಿಯ +ದುರ್ಗಂಧಕ್ಕೂ, ಹಲ್ಲುಗಳ ಶ್ಷಯಿಸುವಿಕೆಗೂ ಕಾರಣವಾದ ಆ +ಕೊಳೆಯುತ್ತಿರುವ ಆಹಾರ ಕಣಗಳನ್ನು ಫಿವಾರಿಸಿ ಸ್ವಚ್ಛ. +ಗೊಳಿಸುವುದು. ಕ. +ಮಕ್ಕಳಿಗೆ ಕಾಲ್ಗೆ ್ಲೇಟಿನಿಂದ ತ ವುಜೆಂದರೆ ತುಂಬಾ ಪ್ರೀಷ್ಠಿ +ದೀರ್ಫಕಾಲ "ಉಳಿಯುವ ಆದೆರ" ನೆಚ್ಚಿನ ಪೆಪಂ”ಮಿಂಟ್‌ +ಸ್ವಾದವು ಇದೆರಲ್ಲಿ ಕೂಡಿರುತ್ತದೆ. + + + + + + + + + + + + + + + + + + + + + + + + + + + +ಟಾಡಾ ಸ ಅ + + +ನಿಮಗೆ ಹಲ್ಲುಪುಡಿ ಹೆಚ್ಚು +ಇ ವಾಗಿದ್ದರೆ ಈ ಎಲ್ಲಾ" +ಪ್ರಯೋಜನಗಳನ್ನು ಕಾಲೆ ಕ್ಲೇಟ್‌ + + + + + +ಕಾಲ್ಗೇಬನಿಂದೆ ತಪ್ಪದೆ + + + + + + + + + + + + + + +ತ ಸ ವಾ ಟೂತ್‌ ಪೌಡರ್ಥನಿಂದಲೂ' +ಹಬ್ಳುಜ್ಜುವುಡೆರಿಂದ ಇ ಪಡೆಯಿಂ...ಒಂದು ಡಬಿ + +ರ್ಳ: ಬಾಯಿಯ ದುರ್ಗಂಧವು ಜಿಪ್‌ ಹಲವು ತಿಂಗಳುಗಳವರೆಗೆ + +ನಿನಾರಿಸ��್ಪಡುತ್ತದೆ | ಸಾಕಾಗುವುದು. । +೦೦ ಪ್ರಾತ + +ರ್ಳಿ' ದಂತಕ್ಷಯವನ್ನು 3: +ವಿರೋಧಿಸಲಾಗುವುದು ` + +ರ್ಥ” ಹಲ್ಲುಗಳು ಪರಿಶುಭ್ರವಾಗ್ಮಿ +ಉಳಿಯುನವು + + +॥ ೧5೨೮ + + +ರ್‌ + + +ಸ್ಥ + + +ಬಾಯಿಯ ಮರ್ಗಂಧವನ್ನು ನಿವಾರಿಸಲು ಮತ್ತು ಹಲ್ಲುಗಳು ಶುಭ್ರವಾಗಿರಲು,,. ಹೆಚ್ಚಿ ಹಗೆ ಜನರು +ಗೈಪಂಚದ ಇನಿ ತರ ಡೆಂಟಲ್‌ ಕ್ರೀಮ್‌ಗಳಿಗಿಂತ ೪.3ಕನಾಗಿ ಳಾಲ್ಪೆ: ಸೀಟಕ್ನೇ ಕೂ ಕ್ಮ್ಮೇ ತೊಂಡುಕೊಳ್ಳುತ್ತಾಳೆ + + + + + +ಇದಕ್ಕಿಂತ ಎತ್ತರ ಜಲಪಾತಗಳಿರ ಬಹುದು +ಆದರೆ ಇದರ ಕಥೆ ಬೇರೆಯೆ + + +ಹಸನ ಅತಿ ಭವೈ ನೈಸರ್ಗಿಕ ದೃಶ್ಯಗಳಲ್ಲಿ +ಉತ್ತರ ಅಮೇರಿಕದ ನಯಾಗರಾ ಜಲಪಾತವೂ +ಒಂದು. ಅನನ್ನು ಕೆಂಡ ಪ್ರಪ್ರಥಮ ಯುರೋಪಿ +ಯನ ಲುಯಿ ಹೆನ್‌ ಓನ್‌ ಎಂಬಾತ. ಸೆಥೋ- +ಲಿಕ್‌ ಪಾದ್ರಿಯಾದ ಹೆನ್‌ಪಿನ? ಮೂಲನಿವಾಸಿ + + +ಗಳಿಂದ ಅರಣ್ಯ ಮಧ್ಯದಲ್ಲಿ ಭಾರಿ ಜಲಪಾತ +ವೊಂದಿದೆಯೆಂಬ ಸುದ್ದಿ ಸಳ ೧೬೭೮ ರಲ್ಲಿ + + +ಲಾಸ್ಯಾಲ” ಐಂಬ ಸಂತೋಧಕನೊಡನೆ ಅದನ್ನು +ಹುಡುಕುತ್ತ ಸಾಗಿದ. ಜಲಪಾತವು ದೃಷಿಗೆ +ಬಿನ್ನಾಗ ಅವನು ಸಂಪೂರ್ಣವಾಗಿ ಮುಗ್ಗನಾಗಿ +ಹೋದ. ಹೃದಯದಲ್ಲಿ ಭಾವನಾಪ್ರವಾಹ +ಉಕ್ಕಿ ಹರಿದು ಅವನು ಒಡನೆಯೆ ಮೊಣಕಾ- + + +೯೨ + + +ಗಂಗಾಧರ + + +ಲೂರಿ ಪರಮಾತ ನಿಗೆ ಪ್ರಾರ್ಥನೆ ಸಲ್ಲಿಸಿದನಂತೆ. + +ನಯಾಗರಾ ಜಲಪಾತವನ್ನು ಕಂಡವರಿಗೆ +ಅವರು ಆಸ್ಮಿಕರಾಗಿದ್ದರೆ ಪರಮಾತ್ಮನ ಲೀಲೆಯ | +ಪ್ರತ್ಯಕ್ಷ ಪ್ರಮಾಣದಿಂದ ಭಕ್ತಿ ಉಕ್ಕೈೇ(ರ-ವುದು +ಸಹಜವೇ. ನಯಾಗರಾ ಜಗತ್ತಿನ ಅತಿ ಎತ್ತರ +ಜಲಪಾತವೇನೂ ಅಲ್ಲ. ಜೆ:(ಗದ ಐಕ್ಮ್ತರಡ +ಮುಂದೆ ನಯಾಗರಾದ್ದು ಏನೂ ಅಲ್ಲ. ಆದರೆ +ಖಂಡಿತವಾಗಿಯೂ ನಯಾಗರಾ ಪ್ರಪಂಚದ ಅತಿ +ಭವ್ಯ ಜಲಪಾತವೆಂದೊಪ್ಪಲೇ ಬೇಕು. ಅಮೇರಿ- +ಕದ ಸೆಂಯುಕ್ತೆ ಸಂಸ್ಥಾನ ಮತ್ತು ಕೆನಡಾ +ದೇಶದ ನಡುವೆ ಗಡಿಭಾಗದಲ್ಲಿ ಹರಿಯುವ ನಯಾ +ಗರಾ ನದಿ ಉತ್ತರ ಅಮೇರಿಕದ ಮಧ್ಯಭಾಗದ + + +ನಿ(ರನ್ನೆಲ್ಲ ತನ್ನಲ್ಲಿ ಸೆಳೆದುಕೊಂಡು ಉದ್ದಾಮ +ವಾಪಿ ಹರಿಯುತ್ತದೆ. ಸಮುದ್ರ ಸದೃಶವಾದ +ನಾಲ್ಕು ಸರೋವರಗಳಿಂಡ ಉಕ್ಕಿ ಹರಿಯುವ +ನೀರಿನೊಡನೆ ಅದು ಮುಂದೆ ೩೬ ಮೈಲು ಅಂತರ +ದಲ್ಲಿ ೩೨೬ ಅಡಿಯಷ್ಟು ಕಡಿನಾದ ಇಳುಕಲಿನ- +ಲ್ಲಿಳಿದು ಧಾವಿಸುತ್ತ ಕೊನೆಗೆ ಒಮ್ಮೆಲೆ ೧೬೧ಅಡಿ +ಕೆಳಗಿರುವ ಪ್ರಪಾತಕ್ಕೆ ೩,೬೦೦ ಅಡಿ ಅಗಲದ +ಧಾರೆಯಲ್ಲಿ ಧ.ಮ್ಮಿಕ್ಕುತ್ತದೆ. ಅಲ್ಲಿಂದ ಅದು +ಅನೇಕ ಅತಿ ಅಪ:ಯಕಾರಿ ಅರ್ಬಿಗಳನ್ನು ಮಾ- +ಡುತ್ತ ರೌದ್ರಾವೇಶದಿಂದ ಒಂಟಾರಿಯೋ ಸರೋ +ವರವನ್ನು ಪ್ರವೇಶಿಸುತ್ತದೆ. + +ಸಿಂಹಗರ್ಜನೆಗೆ ಸಮಾನವಾಗಿ ಭೋರ್ಗರೆ +ಯುತ್ತ ಸೆಕೆಂಡಿಗೆ ೮,೨೫,೦೦೦ ಗ್ಯಾಲನ್‌ ನೀರು + + + + + +ಅದರ ವಿಶಾಲವಾದ ಆಕೃತಿಯಲ್ಲಿದೆ. ಪ್ರಪಾತದ +ಬಳಿ ನದಿ ಎರಡು ಕವಲಾಗಿ ಒಡದು ನಡುವೆ +“ಆಡಿನ ನಡುಗಡ್ಡ' ಎಂಬ ಚಿಕ್ಕ ದ್ವೀಪವನ್ನು +ಮಾಡುತ್ತದೆ. ಸಂಯುಕ್ತ ಸಂಸ್ಥಾನಕ್ಕೆ ಸರಿದ +ಕವಲು ೧,೦೦೦ ಅಡಿ ಅಗಲವಾಗಿ ೧೬೭ ಅಡಿ +ಕೆಳಗೆ ನೆಗದರೆ ಕೆನಡಾಕ್ಕೆ ಸೇರಿದ ಕವಲು, +೨,೬೦೦ ಅಡಿ ಅಗಲವಾಗಿ ಕುದುರಕೆನಾಲಿನಾಕಾರ +ದಲ್ಲಿ ೧೫೮ ಅಡಿ ಧುಮುಕುತ್ತದೆ. + +ಪಾದ್ರಿ, ಹೆನ್‌ಪಿನ್‌ ನಯಾಗರಾ ಜಲಪಾತ +ವನ್ನು ಕಂಡುಹಿಡಿದ ನಲುವತ್ತು ವರ್ಷಗಳಲ್ಲೇ +ಅದರ ಹೆಸರು ಅಮೇರಿಕದ ತುಂಬ ಹಬ್ಬಿತು. +ಜನರು ಕುದುಕೆಯ ಮೇಲೂ ಬಂಡಿಗಳಲ್ಲೂ +ಅದನ್ನು ಕಾಣಲು ಬರತೊಡಗಿದರು. ಮುಂದಿನ +ನೂರು ವರ್ಷಗಳಲ್ಲಿ ಅದು ಅಮೇರಿಕದ ಅತಿ +ದೊಡ್ಡ“ಪ್ರವಾಸಿಕರ ಆಕರ್ಷಣೆಯಾಗಿ ಹೋ- +ಯಿತು. ಹಾರ್ಥಾನ್‌, ಕೂಪ£ರಂಥ ಸಾಹಿತಿಗಳು +ಅದನ್ನು ಹೊಗಳಿದಗು. ಚಿತ್ರಕಾರರು ನಯಾ- +ಗರಾ ಜಲಪಾತದ ಬಗೆಬಗೆಯ ರೂಪೆಗಳನ್ನು + + +ಹ ಟಟ ಟಟ ಕ ಟಟ ಫಟ್‌ ಟಟ ಟಚ್‌ ಲ ಹೋ ್ಟ್ಟ್‌್ಯಲ್‌್ಸ್‌ೇ ್‌್‌ + + +ಹ ಹಗ ಎಟ ಟಕ ಟು ಜು ಟಟ + + +| ವರು. ಪ್ರೇಮಿಗಳೂ ನವವಿವಾಹಿತರೂ ಪ್ರಣಯ +ವಿಹಾರಕ್ಕಾಗಿ ಅಲ್ಲಿ ಬರತೊಡಗಿದರು. ಕಳೆದ + + + + + +ಧುಮುಕುವ ನಯಾಗರಾ ಜಲಪಾತದ ಭವ್ಯತೆ'' + + +_ ಶುಂಚೆ-ವರ್ಷಗಳಿಂದ ಸೆರೆ ಹಿಡಿಯಲು ಯತ್ನಿಸಿ ಜಃ + + +ಭವ್ಯ ಜಲಪಾತ ನಯಾಗರಾ ೯ + + +ಶತಮಾನದ ಮಧ್ಯದಷ್ಟು ಹೊತ್ತಿಗೆ ಜಗತ್ತಿನ +ಮೂಲೆ ಮೂಲೆಗಳಿಂದ ವರ್ಷಕ್ಕೆ ೬೦,೦೦೦ +ಪ್ರವಾಸಿಕರು ನಯಾಗರಾ ದರ್ಶನ ಪಡೆಯಲು +ಬರುತ್ತಿದ್ದರು. ಕೆನಡಾದ ಗ್ರೇಟ್‌ ವೆಸ್ಟರ್ನ್‌ +ರೇಲ್ವೈೆಯವರು ನದಿಯ ಮೇಲ್ಗಡೆ ಕೊರಕಲನ್ನು +ದಾಟಲು ಸೇತುವೆ ಕಟ್ಟಿದರು. ವೂವತ್ತು ವರ್ಷ +ಗಳ ನಂತರ ಮಿಚಿಗಾನ” ರೇಲ್ವೆ ಕಂಪೆನಿ ಮ- +ತ್ತೊಂದು ಸೇತುವೆ ಕಟ್ಟಿ ತನ್ನ ಗಾಡಿಗಳನ್ನು +ನದಿಯ ಮೇಲ್ಭಾಗದಲ್ಲಿ ಐದು ನಿಮಿಷ ನಿಲ್ಲಿಸಿ +ಪ್ರವಾಸಿಕರಿಗೆ ನಯಾಗರಾ ದೇವಿಯ ಭೀಮ +ಸೌಂದರ್ಯವನ್ನು ಸವಿಯುವ ಅವಕಾಶವೊದಗಿ +ಸಿತು. ಇಂದು ನಯಾಗರಾ ಸಂದರ್ಶಕರ ಸಂಖ್ಯೆ +ವಾರ್ಷಿಕ೩೦೮ ಕ್ಕೂ ಹೆಚ್ಚಾಗಿದೆ. + + +ಆ ರ ್‌್ಸ್‌ ಈ + + + + + +ರ್‌ +ಳ್ಳ + + +ಇಲ + + +ನಯಾಗರಾ ಜಲಪಾತದ ನೀರು ಸದಾ ಶುಭ್ರ +ವಾಗಿರ:ವುದು. ಅದರ ಸೌಂದರ್ಯವನ್ನು +ಸಿದೆ. +ತುಂತುರಾಗಿ ಮೇಲೆ ಚಿಮ್ಮಿ ಕೆಲವೊಮ್ಮೆ ಜಲ +ಪಾತದ ನೆತ್ತಿಯವರೆಗೂ ತಲುಪಿ ಹಾಲಿನ ಇಬ್ಬನಿ +ಕಂಬದಂತೆ ಕಾಣುತ್ತದೆ. ಸೂರ್ಯಕಿರಣ ಈ +ಹನಿಗಳಿಂದ ವಿಭಕ್ತವಾಗಿ ನಯಾಗರಾದಲ್ಲಿ +ನೋಡವಿಲ್ಲದ ದಿನಗಳಲ್ಲೆಲ್ಲ ಶಾಶ್ವತವಾದ +ಕಾಮನಬಿಲ್ಲು ಇರುತ್ತದೆ. ಜಲಪಾತದ ಎರಡೂ +ಪಾರ್ಶ್ವಗಳಲ್ಲಿರುವ ಭೂಮಿಯನ್ನು ಉಭಯ +ಸರಕಾರಗಳು ಕೊಂಡು ಮನೋಹರವಾದ ಉ- +ವ್ಯಾನಗಳನ್ನೂ ಎಹಾರಸ್ಥಾನಗಳನ್ನೂ ನಿರ್ಮಿಸಿ +ಆಗಂತುಕರಿಗೆ ಸುಖ-ಸೌಕರ್ಯಗಳನ್ನೊದಗಿಸಿವೆ. +ನಯಾಗರಾದ ಉಗ್ರ ಸ್ವರೂಪವು ದುಸ್ಸಾಹಸಿ +ಗಳನ್ನು ಯಾವಾಗಲೂ ಆಕರ್ಷಿಸಿದೆ. ಜಲಪಾ +ತದ ಮೇಲ್ಭಾಗದ ನದಿಯ ಇಳುಕಲಾಡ. ಪ್ರವಾ +ಹದಲ್ಲಿ ಈಸುವವರೂ ದೋಣಿ. ಸವಾರರೂ +ಕೆಳಗೂ ಮೇಲೂ ಸಾಗುವುದು ಬಲು ಸಾಧಾರಣ +ಸಾಹಸವೆನಿಸುತ್ತದೆ. ಕೆಲವರು ಪ್ರಪಾತದ ತೀರ +ಹತ್ತಿರದ ವರೆಗೆ ಸಾಗಿ ಅದರ ತುಂತುರುಗಳ +ಪ್ರೊ ಕ್ಷಣೆಯನ್ನೂ ಪಡೆಯುತ್ತಾರೆ. ನದಿಯ +ನಡುವೆ ಒಂದು ಅಪಾಯ ಸೂಚಕ ಕಂಬವನ್ನು +ಸಂಡೆ. ಅದನ್ನು ದಾಟಿ ಕೆಳಗೆ ಹೋದ +ಮೇಲೆ ಹಿಂದೆ ಸತಗ ಅಸಾಧ್ಯಪ್ರಾಯವಾಗು +ತ್ತದೆ. ಅಲ್ಲಿ ಅಷ್ಟು ಸೆಳವು. +ನಯಾಗರಾದ , ಮೇಲ್ಗಡೆ +ಸ್ವಂಟುಗಳನ್ನು ಆ��ಿ +೧೮೫೯ ರಲ್ಲಿ ನಯಾಗರಾದ. ಸಂಯುಕ್ತ ಸಂಸಾ +ನಕ್ಕೆ ಸೇರಿದ ಪ್ರವಾಹದ. ಮೇಲ್ಗಡೆ ೧,೧೦೦ +ಅಡಿ ಅಗಲದ `ಕೊರಕಲಿಗೆ ಅಡ್ಡ. ಲಾಗಿ. ತಂತಿ +ಹಗ [ವನ್ನು ಬಿಗಿದು ಬ್ಲಾಂಡಿನ” ನಂಬ ಫ್ರೆಂಚ್‌ +ಡೊಂಬನು ಅನೇಕ ಸಲ ಅದರ ಮೇಲೆ ನಡೆದು + + +ಕಂಗೆಡಿಸುವ + + +ಹೋದನು. : ಕಾಲು ಜಾರಿದಕೆ. ೧೬೭ ಅಡಿ +ಕೆಳೆಗೆ ಬಿದ್ದು ಹೇಳಹೆಸರಿ ಲ್ಲದಂತಾಗಬೇಕಾದೀ( +ತೆಂಬುದನ್ನು ಲೆಕ್ಕಿಸದೆ ಅವನು ತಂತಿಯ ನಟ್ಟಿ + + +ಪ್ರಪಾತದಲ್ಲುರುಳಿದ ನೀರು ತುಂತುರು- + + +ತೋ2ಿಸಿದವರಿದ್ದಾ ರೆ. + + +೯) ್‌್‌ ಕ್‌ ಹ ಹಾ ಡೆ ತ | +೫” 1 ಕೆ ತೆ | ರ +ಕ ಸ + + +ಕಸ್ತೂರಿ ಎಬ್ರಿಲ್‌ ೧೯೬೨ + + +ನಡುವೆ ಒಂದು ಮೇಜು ಹಾಕಿ ಕುರ್ಚಿಯಲ್ಲಿ +ಕುಳಿತು ಸ್ಟೌ ಹಚ್ಚಿ ಕಾಫಿ ಮಾಡಿ ಕುಡಿದನು ! +೫೦ ವರ್ಷಗಳ ನಂತರ ಮರಿಯಾ ಸ್ಪೆಲ್ವರಿಕಿ +ಎಂಬ ಇಟಾಲಿಯನ್‌ ಮಹಿಳೆ ಕಾಲುಗಳೆಕ +ಡನ್ನೂ ಎರಡು ಬುಟ್ಟಿಗಳಲ್ಲಿರಿಸಿ ಕಟ್ಟಿಕೊಂಡು +ಬುಟ್ಟಿಗಳ ಸಮೇತ ನಯಾಗರಾ ಪ್ರಪಾತದ +ಮೇಲ್ಗಡೆ ಬಿಗಿದ ತಂತಿಯ ಮೇಲೆ ನಡೆದು +ಹೋಗಿ ಹೆಂಗಸರು ಕಡಿಮೆಯವರಲ್ಲವೆಂಡು +ತೋರಿಸಿಕೊಟ್ಟಳು. ಇವೆಲ್ಲವುಗಳಿಗಿಂತಲೂ +ಭಯಂಕರವಾದ ಸಾಹಸವೆಂದಕೆ ತಂತಿಯ +ಮೇಲೆ ಅರ್ಧ ದಾರಿ ನೆಡೆದುಬಂದು ೧೬೦ ಅಡಿ +ಕಳಗಿರುವ ಪ್ರವಾಹಕ್ಕೆ ಧುಮುಕಿದ ಹ್‌ +ಬಲ್ಲಿನಿ ಎಂಬ ಇನ್ನೊಬ್ಬ ಇಟಾಲಿಯನ್ನನ ಕ ತ್ಯ. +ಆತ ಇದನ್ನು ಮೂರು ಜಡ ಮಾಡಿ ತಾ +ಮೂರನೇ ಸಲ ಅವನು ಹೆಚ್ಚು ಕಡಿಮೆ ಸತ್ತು +ಸತ್ತು ಬದುಕಿದ. ಆಮೇಲೆ ಈ ಕೃತ್ಯವನ್ನಾತ +ಮಠಳಿ ಮಾಡಲಿಲ್ಲ. | + +ಜಲಪಾತದ ಮೇಲಿಂದ ನೀರಿನೊಡನೆ ಕೆಳಗೆ +ಜಿಗಿಯುವುದು ಇನ್ನೊ ದು ಸ್ಟಂಟ್‌. ಅದು +ಸುರುವಾದದ್ದು ಜಟೆ ರೀತಿಯಲ್ಲಿ. ೧೮೨೭ +ರಲ್ಲಿ ಒಂದು ದೋಣಿಯಲ್ಲಿ ನಾನಾತರದ ಪ್ರಾ ಣೆ +ಗಳನ್ನು ತುಂಬಿ ಅದನ್ನು +ತೇಲಿ ಸಾನ ದೋಷ ಮೊದಲು ಸಾವ +ತಣಶವಾಗಿ, 'ಆಮೇಲೆ ಹೆಚ್ಚು ಹೆಚ್ಚು ರಭಸ +ದಿಂದ ಸಾಗುತ್ತ ಪ್ರಪಾತದ ಅಂಚನ್ನು ದಾಟಿ +ಕೆಳಗುರುಳಿ ``ಜಲರಾಶಿಯಲ್ಲಿ ಕಣ್ಮರೆಯಾಗಿ +ಹೋಯಿತು. + +ಈ ಕ್ರೂರ ಆಟದ ಕಲ್ಪನೆಯನ್ನು ಬಹುಶಃ +ಅದರ ಸಂಘಟಕರು ಈ ಪ್ರಾಂತದ ಸೆನೆಕಾ +ಎಂಬ ಮೂಲ ನಿವಾಸಿ ಪಂಗಡದಿಂದ ಶಕಲಿತಿರೆ +ಬೇಕು. ಈ ಪಂಗಡದವರು ಪ್ರತಿ ವರ್ಷ ಜಲ +ಪಾತದ ದೇವತೆಗೆ ಒಂದು ಬಲಿ ಕೊಡುತ್ತಿದ್ದ +ರಂತೆ, ನಿರ್ದಿಷ್ಟ ತಿಥಿಯಂದು ಸುಂದರಿಯಾದ +ಜು ಡಶಿಯೊಬ್ಬ ಳನ್ನು ಆರಿಸಿ ವಿಧಿವತ್ತಾಗಿ + +ಪೂಜೆಗಳನ್ನು + + +ತ್‌ ಸೇ ತ್ತ + + +ಕ್‌ + + +ಪ್ರವಾಹದ ಗಟ” + + +ಸ ಕರವೇಶಿಸಿ ಪುಷ್ಠ ಗೆ | + + + + + + + + + + + + + + + + + + + + + +“ಒಂದು ದೋಣಿಯಲ್ಲಿ ತುಂಜಿ ಅದರಲ್ಲಿ ಅವ +ಳನ್ನು ನಗ್ನವೇಷದಲ್ಲಿ ಕುಳ್ಳಿರಿಸಿ ಪ್ರಪಾತದಲ್ಲಿ +'ತೇಲಿಬಿಡುತ್ತಿದ್ದರು. ಹೀಗೆ ಬಲಿಯಾದ ತರುಣಿ +"ಯರ ಆತ್ಮಗಳು ಪ್ರಪಾತದ ಸೆಳಗೆ ಮಂಜಾಗಿ +'ಶೇಲುತ್ತಿರುತ್ತವೆಂದು ಪ್ರತೀತಿಯಿತ್ತು. ಅವರಿಗೆ +*ಮಂಜಿನ ಮಡದಿ ಯರೆಂದು ಹೆಸರುಬಿದ್ದಿದೆ. +ಈ ಮಂಜಿನ ಮಡದಿಯರ ಬಲಿ ಇಂದಿಲ್ಲವಾ +ದರೂ ನಯಾಗರಾ ಪ್ರಪಾತ ನಿರಂತರವಾಗಿ +_ ನರಬಲಿಗಳನ್ನು ಪಡೆಯುತ್ತಲೇ ಇದೆ. ಅನೇಕ +ರಿಗೆ ಅದು ಆತ್��ಹತ್ಯೆ ಮತ್ತು ಪ್ರಸಿದ್ಧಿಯನ್ನು +ಏಕಕಾಲದಲ್ಲಿ ಸಾಧಿಸುವ ಅವಕಾಶವೊದಗಿಸು +ತ್ತದೆ. ಅನೇಕ ಜನರು ಅಪಘಾತಗಳಿಗೊಳಗಾಗಿ +ಪ್ರಾಣ ಕಳೆದುಕೊಳ್ಳುತ್ತಾರೆ. ತಿಂಗಳಿಗೊಬ್ಬ +ರಾದರೂ ನಯಾಗರಾ ಜಲಪಾತಕ್ಕೆ ಆಹುತಿ +|. 'ಯಾಗದಿರುವುದು ವಿರಳ. +ಇಂದು ಜನಪ್ರಿಯವಾದ ಜಿಗಿಯುವ ಸ್ಚಂಟು +ಪೀಪಾಯಿ ಕೃತ್ಯ. ಇದನ್ನು ಪ್ರಾರಂಭಿಸಿದ +ವಳು ಅನ್ನಾ ಟೇಲರ್‌ ಎಂಬ ದಷ್ಟ ಪುಷ್ಪ +ಇಾಯದ ಹೆಂಗಸು. ಶಾಲಾ ಮಾಸ್ತರಿಣಿಯಾಗಿದ್ದ +ಅವಳು ೧೯೦೧ ರಲ್ಲಿ ಒಂದು ಉಕ್ಕಿನ ಪೀಪಾ +ಯಿಯೊಳಗೆ ಕುಳಿತು ಪ್ರವಾಹದಲ್ಲಿ ತನ್ನನ್ನು +. ತೇಲಬಿಡಿಸಿಕೊಂಡು ಕುದುರೆ ನಾಲಿನ ಜಲಪಾ +ತದಲ್ಲಿ ಕೆಳಗೆ ಧುಮುಕಿದಳು. ಈ ಹುಚ್ಚು ಸದಾ +ರಿಯ ನಂತರ ಅವಳನ್ನು ಪ್ರಪಾತದ ಕೆಳಗಿನಿಂದ +ಪಾರುಮಾಡಿದಾಗ ಅವಳಿಗೆ ತುಂಬ ಆಘಾತ +ವಾಗಿತ್ತಾದರೂ ಅವಳು ಸಾಯಲಿಲ್ಲ. ಅವಳಿಗೆ +“ಮಂಜಿನ ಮಡದಿ” ಎಂಬ ಬಿರುದು ಬಂತು. +'ಅವಳನ್ನನುಸರಿಸಿ ಇಂದಿನ ವರೆಗೆ ಕನಿಷ್ಠ ಏಳು +'ಜನರಾದರೂ ವೀಪಾಯಿಗಳಲ್ಲಿ ಕೆಳಗೆ ಹಾರಿ + + +ಭವ್ಯ ಜಲಪಾತ ನಯಾಗರಾ + + +೯೫ + + +ದ್ಮಾರೆ. ಅವರಲ್ಲಿ ಬದುಕಿದವರು ನಾಲ್ಕು ಜನ +ಮಾತ್ರ. ೧೯೧೧ ರಲ್ಲಿ ಅದನ್ನು ಕೈಕೊಂಡ ಬಾಬಿ +ಲೀಚನೆಂಬ ಇಂಗ್ಲೀಷನು ಕೈಕಾಲು ಮುರಿದು +ಕೊಂಡು ಆರು ತಿಂಗಳು ಆಸ್ಪತ್ರೆಯಲ್ಲಿ ಕಳೆ +ದನು. ಅದೇ ವರ್ಷ ಗ್ರೀಸಿನ ಜಾರ್ಜ್‌ ಸ್ಪಥಾ +ಕಿಸನು ಕೆಳಗೆ ಧುಮುಕಿದ ಮೇಲೆ ೧೪ ತಾಸು +ಗಳ ವರೆಗೂ ಪೀಪಾಯಿ ಪ್ರಪಾತದ ಬುಡದ +ನೀರ ಸುಳಿಯಲ್ಲಿ ಮುಳುಗಿದ್ದುದರಿಂದ ಉಸಿರು +ಕಟ್ಟೆ ಪ್ರಾಣ ತೆತ್ತ. ೧೯೨೮ ರಲ್ಲಿ ಜೀನ್‌ ಲಾಸಿ +ಯರನೆಂಬ ಫ್ರೆಂಚನು ರಬ್ಬರಿನ ದೊಡ್ಡ ಜೆಂಡಿ +ನಲ್ಲಿ ಕುಳಿತು ಕೆಳಗೆ ಜಿಗಿದು ಏನೂ ನೋಯದೆ +ಬದುಕಿ ಬಂದನು. + +ಜಲಪಾತದಲ್ಲಿ ಕೆಳಗೆ ಬಿದ್ದವರು ಕೆಳ ಗಿನ +ಬಂಡೆಗಲ್ಲುಗಳಿಗೆ ಅಪ್ಪಳಿಸಿ ಚೂರುಚೂರಾಗಿ +ಗುಳುಗುಳಿಸುವ ನೀರಿನೊಡನೆ ಮುಳುಗೇಳುತ್ತಾ +ನಾಲ್ಕು ದಿನಗಳ ನಂತರ ಕೆಳಗಡೆ "ಮಂಜಿನ +ಮಡದಿ ಕಡವು” ಎಂಬಲ್ಲಿ ಬಂದು ಬೀಳುತ್ತಾರೆ. +ಅಷ್ಟು ಭೀಕರವಾಗಿದೆ. ನಯಾಗರಾದ ಪ್ರಪಾತ. + +ಕಳೆದ ಶತಮಾನದಲ್ಲಿ ಭೂಗರ್ಭಶಾಸ್ತ್ರಿಗಳು +“ಕುದುರೆ ನಾಲಿನ ಜಲಪಾತ” *ೆಲ ವರ್ಷಗಳಲ್ಲಿ +ತನ್ನಿಂದ ತಾನೇ ನಿರ್ನಾಮವಾಗುತ್ತದೆಂದು ನಂಬಿ +ದರು. ಆಗ ಅದು ತಾನು ಧುಮುಕುವ ದಿನ್ನೆಯ +ಮುಖವನ್ನು ವರ್ಷಕ್ಕೆ ಐದಡಿಯಂತೆ ಶೊಕೆ +ಯುತ್ತಲಿತ್ತು. ಆದರೆ ಇಗ ಕೊರೆಯುವಿಕೆ ತೀರ +ಕಡಿಮೆಯಾಗಿರುವುದರಿಂದ ಆ ಭಯವಿಲೆ ಂದು +ಕೇಳಿ ನಯಾಗರಾದ ಆಚೀಚೆಗಿನ ಜನ ಇಮಾ +ಧಾನದ ನಿಟ್ಟುಸಿರು ಬಡುತ್ತಿದ್ದಾರೆ. ಏಕೆಂದರೆ +ನಯಾಗರಾ ನೋಡಬರುವ ಪ್ರವಾಸಿಗಳಿಂದಲೇೇ + + +ಅವರ ಹೊಟ್ಟೆ ತುಂಬುತ್ತದೆ. ಹ + + + + + +ನಿರವದ್ಯಾನಿ ಪದ್ಯಾನಿ ಯದೃ್ಯನಾಡ್ಯಸ್ಯ ಕಾ ತ್ಸ್ಪತಿಃ +ಭಿಶ್ಷುಕಕ್ಸನಿನಿಕ್ಷಿಪ್ತ: ಕಿನಿಿಶ್ಚುರ್ನೀರಸೋ ಭವೇತ್‌ + + +ಸುಂದರವಾದ ಪದ್ಯಗಳನ್ನು ರಚಿಸಿದಾತನು ಬಡವನಾದಕೇನು ತಪ್ಪು? ಭಿಶ್ಸುಕನ +ಜೋಳಿಗೆಯಲ್ಲಿದೆಯೆಂದಾಶ್ಷಣ ಕಬ್ಬಿಗನ ಸಎ ಕುಂಡೆ? | + + +( + + + + + + + + + +ನ್ನ + + +ಆಶಾದೇನಿಗೆ ಅವಳ ಅಧೃಶ್ಪತೆ ಸಿಕ್ಕಿತು +| ಅವಳ ಮಗನಿಗೆ ಅವನ ಪ್ರಿಯಕರಿ ಸಿಕ್ಕಿದಳು +ಅವಳ ಗಂಡನ ಶಲೆ ತೀರ ಬೋಳಾಗಿರಲಿಲ್ಲ + + + + + + + + + +| + + +14 1! : + + + + + + +ಕ್ರ +1 +1! ;; + + +11(||| ೨, + + + + + +ಆಶಕಾದೇವಿಯ ಅನುಮತಿ + + +ಉೌಲಿಸಣ ಹೇಗೆ ಬರುತ್ತಿದೆ, ಅಪ್ಪಾ? ಸಂಜೆಯ +ತಿರುಗಾಟಕ್ಕೆ ಹೋಗುವುದಿಲ್ಲವೆ?' ನ್ಯಾ್‌ +ಯಾಧೀಶ ಚಕ್ರವರ್ತಿಯವರ ಕೋಣೆಯೊಳಗೆ +ಬರಬರುತ್ತ ಹೇಮಂತ ಕೇಳಿದ. +೬. “ಹೋಗಬೇಕು” ಎಂದರು ನಾಯಾಧೀಶರು +ನಿಟ್ಟುಸುರುಬಿಡುತ್ತ. “ಭಾಷಣಗಳಲ್ಲಿ ಆರಂಭದ +ಮತ್ತು ಕೊನೆಯ ಮಾತುಗಳೇ ತಲೆತಿನ್ನುತ್ತವೆ +ಅವೊಮ್ಮೆ ಸರಿಯಾದವು ಎಂದರೆ ಮುಖ್ಯ ಭಾಗ. +ಸಹಜವಾಗಿ ಬಂದುಬಿಡುತ್ತದೆ. ಮತ್ತೆ ವಿಜ್ಞಾನ +ಸಂಘಡ ಸಭಾಸದರು ತುಂಬ ಚಿಕಿತ್ಸಕ ದೃಷಿ +ಯವಂರಿರುತ್ತಾರೆ.” + + +ಎನ್‌. ಆರ್‌. ದೇವಭಾನಕ + + +ತಂದೆಯ ಮೇಜಿನ ಮೇಲೆ ಕುಳಿತುಕೊಂಡ +ಹೇಮಂತ. “ನನಗೂ ನಿಮ್ಮಂತೆ ಭೂಗೋಲ +ಶಾಸ್ತ್ರದಲ್ಲಿ ಆಸ್ಥೆ ಯಿದ್ದಿದ್ದರೆ ಚೆನ್ನಾಗುತ್ತಿತ್ತು. +ಆದರೆ ನನ್ನ ತಲೆಗೆ ಅದು ಹೋಗುವುದೆ ಇಲ್ಲ.” +ಅವನ ತುಟಿಯಲ್ಲಿ ನಗು ಮಿಂಚಿತು. ಆತ “ಈ +ಒಂದೇ ಮನೆಯಲ್ಲೀಗ ಎರಡು ಅಧ್ಯಕ್ಷೀಯ +ಭಾಷಣಗಳು ಬರೆಯಲ್ಪಡುತ್ತಿವೆ ಎಂಬುದು ಎಂಥ +ಮೋಜಿನ ಮತ್ತು ಯೋಗಾಯೋಗದ ಮಾತು | +ಅಮ್ಮ ತನ್ನ ಭಾಷಣದ ವಿಚಾರದಲ್ಲಿ ತುಂಬ +ಉದ್ವಿಗ್ನಳಾಗಿಬಿಟ್ಟಿದ್ದಾಳೆ” ಎಂದ. + +“ಅಂದರೆ ಅವಳಿಗೆ ಸಮಾಜ ಸುಧಾರಣಾ ಸಂ- + +೯೬ + + + + + +ಆಶಾದೇನಿಯ ಅನುಮತಿ + + +ಘದ ಪತ್ರ ಬಂತೇ?” + +“ಇಲ್ಲ. ಆದರೆ ಅದು ಖಂಡಿತ ಬರುತ್ತದೆಂದು +ಅಮ್ಮ ನಂಬಿದ್ದಾಳೆ. ಅಪ್ಪಾ, ನಿಮ್ಮ ಕೆಲಸಕ್ಕೇ +ನಾದರೂ ನನ್ನಿಂದ ಆತಂಕವಾಗುತ್ತಿಲ್ಲವಷ್ಟೆ?” +ಹೇಮಂತ ತುಸು ಗಾಬರಿಯಿಂದಲೇ ಕೇಳಿದ. + +“ಹೌದು. ಆದರೆ ನಿನ್ನನ್ನು ನೋಡಿದರೆ ಏನೋ +ಹೇಳಬೇಕೆಂದಿರುವಿ ಎಂದು ಕಾಣುತ್ತದೆ. ಹೇಳಿ +ಬಿಡು. ಒಂದು ಕೆಲವು ನಿಮಿಷಗಳ ವರಿಗೆ, ...” + +“ನಾನೇ-ಅಂ-ನಾನೇ ಪ್ರ-ಸ್ತಾವಿಸುವ ವರೆಗೆ +ನನ್ನ ಲ-ಲಗ್ನದ ಮಾತು ಎತ್ತುವುದಿಲ್ಲವೆಂದು +ನೀವು ಹೇಳಿದ್ದಿರಲ್ಲವೆ?'” + +“ಹೌದು. ಮತ್ತೆ ನಾನು ಆ ಮಾತನ್ನಾದರೂ +ಎಲ್ಲಿ ಎತ್ತಿದ್ದೇನೆ? ನಮ್ಮ ಮನೆಯಲ್ಲಿನ ಯಾರ +ಲಗ್ನದ ವಿಚಾರವೂ ನನ್ನ ತಲೆಯಲ್ಲಿ ಬಂದಿಲ್ಲ. +ಆದರೂ ಅಂದಹಾಗೆ, ನಮ್ಮ ಮನೆಯವಳಂತೆಯೆ +ಇರುವ ವಿಮಲೆಯ ಲಗ್ನದ ಅಥವಾ ಭವಿಷ್ಯದ +ಬಗ್ಗೆ ಇತ್ತೀಚೆಗೆ ಸ್ವಲ್ಪ ಯೋಚಿಸಿದ್ದುಂಟು. ಆ- +ದರೆ ನಿನ್ನ ಮಟ್ಟಿಗೆ ಹೇಳುವುದಾದರೆ ಇನ್ನೂ +ಎರಡು ವರ್ಷ ಕಳೆಯಲಿ, ನಿನಗೆ ಇಪ್ಪತ್ತ್ವೈದಾಗಿ +ನೀನು--” + +"ಹೌದು ಹೌದು.” ಹೇಮಂತ ನಡುವೆಯೇ +ಹೂಂಗುಟ್ಟಿ ಮೇಜಿನ ಮೇಲಿಂದ ಕಂಪಾಸ್‌ ಪೆಟ್ಟಿ +ಗೆಯನ್ನು ಸುಳ್ಳೇ ತೆಕೆದು ಮುಚ್ಚಿ ಮಾಡತೊಡ +ಗಿದ. + +“ನಿನ್ನ ಅಮ್ಮನ ಅವಸರವಿರಬೇಕು ಇದು. +ಸೊಸೆಯ ಮೇಲೆ ಅಧಿಕಾರ ಚಲಾಯಿಸುವ ಹಂ +ಬಲ ಪ್ರ ತಿಯೊಬ್ಬ ಸ್ತ್ರೀಗೂ ಇದ್ದೇ ಇರುತ್ತದೆ. +ಆದರೆ ನೀನು ಕಾಳಜಿ ಮಾಡಬೇಡ. ನಿನ್ನ ಅಮ್ಮ +ನನ್ನು ನಾನು ಸಮಾಧಾನ ಮಾಡುತ್ತೇನೆ ಆಯಿತೆ? +ಇನ್ನು ನನ್ನ ಕೆಲಸ ಮಾಡಲು ಅವಕಾಶಕೊಡು.” + +"ಆದರೆ ಅಪ್ಪಾ, ನೀವಂದ ಹಾಗಿಲ್ಲ. ಅಮ್ಮನ +ಅವಸರವೇನೂ ಇಲ್ಲ ಇದರಲ್ಲಿ. ನಾನು-ಅಂದರೆ- +ನಾನು-ನಾನು ಲಗ್ನವಾಗಲು ನೀವು ಒಬ್ಬಿಗೆ ಕೊ +ಡುತ್ಮೀರಾ ಎಂದು ಕೇಳಿದೆ.” + +“ಲಗ್ನಕ್ಕೆ ಒಬ್ಬಿಗ? ಯಾರ ಲಗ್ನ? ನಿನ್ನದೆ? +11 6.13 + + +೯೭ + + +ಆಶ್ಚರ್ಯದಿಂದ ಚಕ್ರ ವರ್ತಿ ಕೇಳಿದರು. + + +6 ಹೌದಪ್ಪಾ.” +"ಅಂ! ಏನಿದು ಅಕಸ್ಮಾತ್‌ ಸುದ್ದಿ? ನೀನು +ಲಗ್ನವಾಗಲು ಹಾತೊರೆಯುತ್ತಿರುವಿ ಎಂದು + + +ನನಗೆ ತಿಳಿದಿರಲಿಲ್ಲ. ಈ ನಿನ್ನ ಆತುರವನ್ನು ಕೆರ +ಳಿಸಿದವರುಯಾರು? ಆಹುಡುಗಿಯ ಹೆಸರೇನು?” +“ಅಕಸ್ಮಾತ್ರ್ವನೂ ಅಲ್ಲ ಅಪ್ಪಾ. ಆ ಹುಡು- +ಗಿಯ ಹೆಸರು-ಅವಳು ನಮ್ಮ-ವಿ-ವಿಮಲೆ.” +“ಅಂ!” ಅರ್ಥವಾಗದವರಂತೆ ಚಕ್ರವರ್ತಿ +ಉದ್ಗಾರ ತೆಗೆದರು. +“ಹಾದು. ನಿಮಗೆ ಒಪ್ಪಿಗೆ ತಾನೇ? ನೀವವ- + + +ಳನ್ನು ತುಂಬ ಪ್ರೀತಿಸುತ್ತೀರಿ ಎಂದು ಬಲ್ಲೆ + + +ನಾನು. * + +“ಹೌದು. ಆದರೆ ನಿನ್ನ-ಅವಳ ಸಂಬಂಧದಲ್ಲಿ +ಇಂಥ ವಿಚಾರ ಮಾಡಿರಲಿಲ್ಲ. ಯಾಕೊ- ಇರಲಿ, +ಅವಳೇನೆನ್ನುತ್ತಾಳೆ? ಅವಳನ್ನು ಕೇಳಿದ್ದೀಯಾ?” + +“ಅವಳ ಒಬ್ಬಿಗೆ ಇದೆ ಎಂದು ತಿಳಿದಿದ್ದೇನೆ.” + +"ಹುಂ. ಆದಕೆ ನಿನ್ನ ಅಮ್ಮನ ವಿಚಾರವೇನು? +ಘು ಸುದ್ದಿ ಕೇಳಿ ಅವಳಿಗೆ ಆಶ್ಚರ್ಯವಾಗುವುದು +ಖಂಡಿತ. ಅವಳಿಗೆ ಆಶ್ಚರ್ಯದ ಮಾತು ಎಂದರೆ +ಆಗುವುದಿಲ್ಲವೆಂದು ನೀನು ಬಲ್ಲೆ.” + +"ಆದರೆ ಇದೇ ಈಗ ಅವಳನ್ನು ಸಮಾಧಾನ +ಪಡಿಸಬಲ್ಲೆ ಎಂದು ನೀವು ಹೇಳಿದಿರಲ್ಲ, ಅಪ್ಪಾ.” + +“ಶ! ಈ ಮಾತಿನ ಬಗ್ಗಲ್ಲ ಹಾಗೆ ಹೇಳಿದ್ದು. +ನಿನ್ನ ಲಗ್ನದ ವಿಚಾರ ಮುಂದೂಡುವಂತೆ ಅವ +ಳನ್ನೊ ವ್ಬಿಸಬಹುದು ಎಂದು ನನ್ನ ಅಭಿಪ್ರಾಯ +ವಾಗಿತ್ತು. ಆದರೆ ಈಗ--ಇರಲಿ ಆ ಮಾತು. +ನಾವು ತುಂಬ ಜಾಗರೂಕತೆಯಿಂದ ಹೆಜೆ ಯಿಡ +ಬೇಕು ಮಗು. ನೀನೆ ಅವಳ ಹತ್ತಿರ ಇಂದು +ರಾತ್ರಿ ಪ್ರಸ್ತಾಪಮಾಡು. ನನ್ನ ಹತ್ತಿರ ಮಾತಾ +ಡಿದ್ದನ್ನು ಹೇಳಬೇಡ. ಆ ಮೇಲೆ ನೋಡೋಣ +ವಂತೆ. ಆಯಿತೆ? ಇನ್ನು ಹೋಗು. +ಬರೆಯುವ *ಶೆಲಸವಿದೆ ನನಗೆ.” + +ಶಾಲಾಮಾಸ್ತರ ತಂದೆ ಸತ್ತಾಗ ವಿಮಲೆ +ಗಿನ್ನೂ ಬರಿ ಎಂಟು ವರ್ಷ. ಅವಳ ಈ ಚಿಕ್ಕ + + +ಇಷಣ + + +ಅ +ಎ + + +ಸ ಯಾ ಎಂ ಗಜ ಬ ರ ಪ + + + + + +ಹ ವು + + +ಆಶಾದೇನಿಯ ಅನುಮತಿ ೯೯ + + +ವಯಸ್ಸಿನಲ್ಲಿ ಅವಳ ಮೇಲೆರಗಿದ್ದ ಭೀಕರ ವಿಪ +.. ತ್ತುಗಳಲ್ಲಿ ಇದು ಎರಡನೆಯದಾಗಿತ್ತು. ಆರು +ತಿಂಗಳ ಹಿಂದೆಯೆ ಅವಳ ಪುಟ್ಟಿ ಗಂಡ ತೀರಿ +ಹೋಗಿ ಅವಳಿಗೆ ವೈಧವ್ಯವನ್ನು ತಂದೊಡ್ಡಿದ್ದ. +ಅನಾಥಳಾದ ವಿಮಲೆಯ'`ತಾಯಿ ವಿನಯಜಾಲಾ +ಒಂದು ವರ್ಷ ಕಾಲವನ್ನು ಹಾಗೂ ಹೀಗೂಶಈಳೆ +ಯುವಷ್ಟರಲ್ಲಿ ಅವರಿಗೆ ಸುದೈವದಿಂದ ತರುಣರೂ +ಪ್ರಸಿದ್ಧಿಗೆ ಬರುತ್ತಿದ್ದವರೂ ಆದ ಬ್ಯಾರಿಸ್ಟರ್‌ +ಚಕ್ರವರ್ತಿಯವರಲ್ಲಿ ಆಶ್ರಯ ಸಿಕ್ಕಿತ್ತು. +ವಿನಯಬಾಲಾ ತನ್ನ ವಿನಯ ಮತ್ತು ಕಾರ್ಯ +ತತ್ಪರತೆಯಿಂದ ಚಕ್ರವರ್ತಿ ಹಾಗೂ ಅವರ +ಪತ್ನಿ ಆಶಾದೇವಿಯರ ಕೃಪೆಗೆ ಪಾತ್ರರಾಗಿ ಮನೆ +ಯವರಂತೆಯೆ ಆಗಿಬಿಟ್ಟಿದ್ದಳು. ವಿಮಲೆ ಚಕ್ರ +ವರ್ತಿಯವರನ್ನು ಕಕ್ಕಾ ಎಂದೂ ಆಶಾದೇವಿ +ಯನ್ನು ಕಕ್ಕೀ ಎಂದೂ ಕರೆಯತೊಡಗಿದ್ದಳು, +ಈಗ ಚಕ್ರವರ್ತಿ ಡಾಕ್ಕಾದಲ್ಲಿ ನ್ಯಾಯಾಧೀಶ +ರಾಗಿದ್ದರು. ಆಶಾದೇವಿ ಮಹಿಳಾ ಚಳವಳಿಯ +ಧುರೀಣಳಾಗಿದ್ದರು. ಮಗ ಹೇಮಂತ ಕಾಯದೆ +ಓದುತ್ತಿದ್ದ. + +ಜೇ + +ಅಂದು ರಾತ್ರಿ ಭೋಜನಾನಂತರ ಮಾಳಿ +ಗೆಯ ಕಟಾಂಜನದಲ್ಲಿ ನ್ಯಾಯಾಧೀಶರು ಹೆಂಡ +ತಿಗೆ “ನೀನು ಅಧ್ಯಕ್ಷಳಾಗುವುದು ಖಂಡಿತ ಎಂದು +ಹೇಮಂತ ಹೇಳುತ್ತಾನೆ” ಎಂದರು. + +“ಹೌದು. ಅದು ನಿಶ್ಚಯವಾದಂತೆಯೆ. ಔಪ +ಚಾರಿಕ ಆಮಂತ್ರಣ ಬರುವುದನ್ನೆ ಕಾಯುತ್ತಿ +ದ್ಮೇನೆ” ಆಶಾದೇವಿ ಹೇಳಿದರು. + +“ಆ ಬಗ್ಗೆ ಪತ್ರಿಕೆಗಳಲ್ಲಿ ಒಂದಿಷ್ಟು ಪತ್ರವ್ಯ +ವಹಾರ ನಡೆದಿತ್ತಲ್ಲ | ಯಾರೊ ಶ್ರೀಮತಿ +ಬ್ಯಾನರ್ಜಯವರ ಪರವಾಗಿ ಪ್ರಚಾರ ಮಾಡು +ತ್ತಿರಬೇಕು.” + +- "ಹೌದು. ಅವರಿಗೆ ಮನಸ್ಸಿದ್ದಕೆ ಆ +.. ಬಿ.ಸಿ.ಎಸ್‌. ಕಲೆಕ್ಟರನ ಹೆಂಡತಿಯನ್ನೆ ಅಧ್ಯಕ್ಷ +ಎಂದು ಆರಿಸಿಕೊಳ್ಳಲಿ, ನಾನೇನೂ ಈ ಗೌರ +ವಕ್ಕಾಗಿ ಹಪಾಪಿಸಿ ಕುಳಿತಿಲ್ಲ. ಅವರು ತಮ್ಮನ್ನು + + + + + +ನಗೆಗೇಡು ಮಾಡಿಕೊಳ್ಳಬಯಸಿದರೆ ನಾನೇನು +ಮಾಡಲಿ?” + +“ಅವಳು ನಿನ್ನಂತೆ ಪದವೀಧರಳಲ್ಲ. ನಿನ್ನಂತೆ +ಒಳ್ಳೆಯ ಭಾಷಣ ಮಾಡಲಾರಳು ನಿಜ. ಆದರೆ +ಒಬ್ಬಾತ ಅವಳು ತುಂಬ ಪ್ರವಾಸ ಮಾಡಿದ್ದಾಳೆ +ಎಂದೆಲ್ಲ...” + +“ಹಣವಿದ್ದರೆ ಯಾವ +ಪ್ರವಾಸ ಮಾಡಬಲ್ಲ.” + +“ಆದರೆ ಅವರು ತಮ್ಮ ಮಗಳನ್ನು ಪರಜಾತಿ. +ಯವನಿಗೆ ಕೊಟ್ಟು ಲಗ್ನ ಮಾಡಿದ್ದಾರಲ್ಲ.” + +“ಹೌದು. ಅದನ್ನೆ ಒಂದು ದೊಡ್ಡ ವಿಶೇಷ +ವೆಂದು ಡಂಗುರ ಹೊಡೆದರು. ಆ ಗಿಳಿಮೂಗಿನ. +ಹುಡುಗಿಗೆಯಾವ ಬ್ರಾಹ್ಮಣ ವರನೂ ಸಿಗದಾಗ +ಅವರ ಸಮಾಜ ಸುಧಾರಣೆಯ ಪ್ರೀತಿ ಉಕ್ಕಿ +ಬಂದಿತು.” + +"ಅದೇನೇ ಇರಲಿ. ಆ ಎಷಯದಲ್ಲಿ ಮಾತ್ರ +ಅವಳು ನಿನಗಿಂತಲೂ ಮುಂದಿದ್ದಾಳೆ. ಪ್ರಗತಿ. +ಪರ ಸ್ತ್ರೀ ಮಾಲಿಕೆಯಲ್ಲಿ ಸೇರಲು ಅವಳು ಅಂತ. +ರ್ಜಾತೀಯ ವಿವಾಹವನ್ನು ತನ್ನ ಮನೆಯಲ್ಲೆ +ನೆರವೇರಿಸಿದ್ದಾಳೆ. ಪುನರ್ವಿವಾಹವನ್ನು ಮಾಡಿ. +ಕೊಂಡಿದ್ದಾಳೆ. ಒಂದು ಮಾತು ನಿಜ. ನೀನು. +ಪುನರ್ವಿವಾಹವಾಗಲು ಅಡ್ಡಿಯಾದವನು. +ನಾನೇ ಎಂದು ಮಾತ್ರ..." + +“ಛಿ! ಎಂಥ ಮಾತಾಡುತ್ತೀರಿ?” ಆಶಾದೇವಿ: +ಹೇಳಿದಳು. ಅವಳಿಗೆ ಬೇಸರವಾದರೂ ಗಂಡನೆ +ಮಾತಿನಲ್ಲಿಯ ವಿನೋದ ಹೊಳೆಯದಿರಲಿಲ್ಲ. +ಅವಳು ತುಟಿಗಳಲ್ಲಿ ಮಿಂಚಿದ ನಗುವನ್ನು ತಡೆದು. +ಕೊಂಡು “ಒಂದಿಷ್ಟು ಗಂಭೀರರಾಗಿ ನೋ- +ಡೋಣ. ಹೇಮಂತನ ಬಗ್ಗೆ ಮಾತಾಡತಕ್ಕದ್ದಿದೆ” +ಎಂದಳು. 1 + +“ಏನಾಗಿದೆ ಅವನಿಗೆ 1” + +“ಮತ್ತೇನಿಲ್ಲ. ಮದುವೆಯ ಹುಚ್ಚುಹಿಡಿದಿದೆ.” + +“ಸೊಸೆಯನ್ನುಬಯಸಿದವಳು ನೀನೇ ಅಲ್ಲವೆ?” + +“ಹೌದು, ಆದರೆ ಆತ ವಿಮರೆಯನ್ನು ಲಗ್ನ +ವಾಗುತ್ತೇನೆನ್ನುತ್ತಾನೆ.” + + +ಹುಚ್ಚನಾದರೂ. + + +೧೦೦೦ + + +"ಹೀಗೇನೆ? ಎಲಾ ಕಳ್ಳ ಕ +"ಎಂಥ ಹುಚ್ಚು ಮಾತು ಇದು ಅಲ್ಲವೆ?” + + +“ಬಿಸಿ ರಕ್ತ ಹಾಗೆ ಮಾಡಿಸುತ್ತದೆ. ಆದರೆ +ಹುಚ್ಚು ಮಾತು. ಎಂದೆಯಲ್ಲ; ಯಾಕೆ? +ನಾವೇನೂ ಸಂನ್ಯಾಸಿಯಾಗೆಂದು ಅವನಿಗೆ +ಹೇಳಲು ಸಾಧ್ಯವಿಲ್ಲ ತಾನೆ?” + +"ಹುಡುಗಾಟಿಕೆ. ಮಾಡಬೇಡಿ. ಅವನು + + +ಇನ್ನೂ ಒಳ್ಳೆ ಯ ಸಂಬಂಧ ಹೊಂದಬೇಕು +ಎಂದು ನಾನಸ್ಸುತ್ತೆ ನೆ. ಬ್ಯಾರಿಸ್ಟರ್‌ ಚಟರ್ಜಿ +ಯವರ ಹೆಂಡತಿ ತನ್ನ ಮಗಳ ಬಗ್ಗೆ ಪ್ರಸ್ತಾಪವೆ +ತ್ತಿದಂತೆ ಮಾಡಿದ್ದಾಳೆ. ನಾವು ಬಯಸಿದರೆ +ಬೇಕಷ್ಟು ದೊಡ್ಡವರ ಸಂಬಂಧ ಸಾಧ್ಯವಾದೀತು. +ಆದರೆ ಹೇಮಂತನಿಗೆ ನಿಮ್ಮಂತೆಯೆ ಮಹತ್ವಾ +ಕಾಂಕ್ಷೆ ಎಂಬುದೇ ಇಲ್ಲ.” + +“ಯಾಕೆ? ನಾನು ಮಾಡಿಕೊಂಡ ಹೆಂಡತಿ +ಯೇನೂ ಕಡಿಮೆಯವಳಲ್ಲವಲ್ಲ. +ಒಳ್ಳೆಯ ಹೆಂಡತಿ ಆತನಿಗೆ ಸಿಕ್ಕರೆ...” + +“ಹೊಗಳಿ ಮಾತು ಮರೆಸಲೆತ್ನಿಸಬೇಡಿ.” + +“ವಿಮಲೆ ಶ್ರೀಮಂತಳಲ್ಲ ಎನ್ನುತ್ತಿ ತಾನೆ । +ಆದರೆ ನೀನೇ ಅವಳನ್ನು ಬೆಳೆಸಿರುವಿ. ಅವಳು +ಕಾಲೇಜಿಗೆ ಹೋದಾಗ ಅವಳ ತಾಯಿಗಿಂತಲೂ +ಹೆಚ್ಚು ಅಭಿಮಾನಪಟ್ಟುಕೊಂಡವಳು ನೀನು. +ಹೇಮಂತ ಮಾಡಿದ್ದೇನೂ ಮಹಾಪರಾಧವಲ್ಲ. +ಮಿಶನ್‌” ಸ್ಕೂಲಿನ ಯಾವಳಾದರೂ ಬಣ್ಣದ +ಚರತ ಆತ ಶಟ್ಟಿ ಕೊಂಡು ಬಂದಿದ್ದೆ + +ಆಶಾದೇವಿಗೆ ಏನು ಹೇಳಬೇಕೊ ಭಾ +ಲಿಲ್ಲ. ಅವಳು “ವಿಮಲೆಯನ್ನು ನಾನು ಪಿ +ಸುವುದೇನೊ ನಿಜ. ಆದರೆ ಹೇಮಂತ ಜೆ +ಲಗ್ನ ವಾಗುವುದು ಸಾಧ್ಯವಿಲ್ಲ. ಅವನಿಗಾಗಿ +ಇನ್ನೂ ಒಳ್ಳೆಯ ಸಂಬಂಧ ಬರಬೇಕು. ಈ +ಮಾತನ್ನು ಅವನಿಗೆ ಹೇಳಿದ್ದೇನೆ. ನಿಮಗೂ +ಹೇಳಿದ್ದೇನೆ. ಇನ್ನುಮೇಲೆ ಅವನಿಷ್ಟ. ಮಗನ +ಲಗ ದಲ್ಲಿ ತಾಯಿ ಇರಲೇಬೇಕು ಎನ್ನುವ ಕಾಲ +ವೇನೂ ಇದಲ್ಲವಲ್ಲ.” + + +ನನ್ನಷ್ಟೆ + + +ಕಸ್ತೂರಿ, ಎಪ್ರಿಲ್‌ ೧೯೬೨ + + +“ಅದರಂತೆ ತಂದೆಯ ಅಗತ್ಯ ಕೂಡ ಉಳಿ +ದಿಲ್ಲ. ಹೋಗಲಿ ಬಿಡು ಈಗ ಸದ್ಯಕ್ಕೆ ಆಮಾತು. +ಮ ದೂರದರ್ಶಕಶದಲ್ಲಿ ಶನಿಗ್ರ ಹವನ್ನು ನೋಡು. +ಎಷ್ಟು ಚೆನ್ನಾಗಿ ಕಾಣಿಸುತ್ತಾನೆ. ಒಂಭತ್ತು +ಚಂದ್ರ ಗಳಿಂದ ಕೂಡಿದಆಗ ಗ್ರಹದಲ್ಲಿ ಪ್ರ ಪ್ರಣಯ +ವಿಲಾಸಕ್ಕೆ ತುಂಬ ಕಳೆ ಬರಬಹುದು ಅಲ್ಲವೆ? + +ತೇ + +ದಿನಗಳು ಉರುಳಿದಂತೆ ಚಕ್ರವರ್ತಿಯವರ +ಮನೆಯ ವಾತಾವರಣ ಬಿಸಿಯಾಗುತ್ತ ನಡೆ +ಯಿತು. ಮಗನ ವ್ಯವಹಾರವೊಂದು ಕಡೆ ಆಶಾ +ದೇವಿಯನ್ನು ಪೀಡಿಸುತ್ತಿದ್ದ ಕೆ ಇನ್ನೊಂದು ಕಡೆ +ಅಧ್ಯಕ್ಷ ಪದದ ಆಮಂತ್ರಣ ಇನ್ನೂ ಬಾರದಿ +ದ್ದುದು ಅವಳಿಗೆ ತಾಪವನ್ನುಂಟುಮಾಡುತ್ತ ತ್ತು. +ಶ್ರೀಮತಿ ಬ್ಯಾ ಬನರ್ಜಯವರ ಪರವಾಗಿ ಪತ್ರಿಕೆ +ಗಳಲ್ಲಿ ತ ಕೆಲ ಲೇಖಗಳು ಪ್ರಕಟವಾಗಿ +ದ್ವವು, ಚಕ್ರನರ್ತಿಯನರು ಮಾತ್ರ ಎಜ್ಞಾನ +ಪರಿಷತ್ತಿನ ಅಧ್ಯಕ್ಷ ಭಾಷಣ ಬರೆಯುವುದರಲ್ಲಿ +ತಲ್ಲೀನರಾಗಿ ಪ ಪ್ರಸನ್ನಚಿತ್ತ ದಿಂದ ಇದ್ದ ರು. + +ಒಂದು ದಿನ ಮುಂಜಾನೆ ಕಾಫಿಯಾದ +ನಂತರ ತಂದೆ-ಮಗ ಜಗುಲಿಯ ಮೇಲೆ ಕುಳಿತಿ +ದ್ಮಾಗ ಪತ್ರಿಕೆಯೊಂದನ್ನು ಹಿಡಿದುಕೊಂಡು +ಆಶಾದೇವಿ ಬಿರುಗಾಳಿಯಂತೆ ಬಂದು “ನೋಡಿ +ದಿರೇನು, ಎಂಥೆಂಥ ಸುಳ್ಳು ಬರೆಯುತ್ತಿದ್ದಾರೆ!" +ಎಂದಳು. + +“ ಏನು +ಕೇಳಿದ. + +ಆಶಾದೇವಿ ಪತ್ರಿಕೆಯನ್ನು ಅವನೆದುರು ಹಿಡಿ +ದಳು. ಪತ್ರಿಕೆಯಲ್ಲಿ ಒಂದು ಪತ್ರ ಪ್ರಕಟವಾ +ಗಿತ್ತು. ಆಶಾದೇವಿ ಹೇಮಂತ-ವಿಮಲೆಯರ +ಲಗ್ನವನ್ನು ವಿಮಲೆ ವಿಧವೆ ಎಂಬ ಕಾರಣಕ್ಕಾಗಿ +ಎರೋಧಿಸಿದ್ದಳು ಎಂಬರ್ಥ ಬರುವಂತೆ ಆ +ಪತ್ರದ ಧಾಟಿಯಿತ್ತು. ಇದು ನಿಜವಿದ್ದಲ್ಲಿ +ಸಮಾಜ ಸುಧಾರಕ ಪರಿಷತ್ತಿನ ಅಧ್ಯಕ್ಷರನ್ನು +ಆರಿಸುವಾಗ ವಿಚಾರ ಮಾಡಬೇಕು ಎಂದು +ಹೇಳಲಾಗಿತ್ತು. + + +ಬರೆದಿದ್ದಾರಮ್ಮಾ? ” ಹೇಮಂತ + + + + + + + + + + + + + + + + + + + + + + + +ಡಿ ನಾಸ ಳಿ ಖಿ ೫ +ಸ್ರತ ಟ್ರ + +'ಸಕ್ಷಿಟ |: + +ಶಿ + +1 + +ಸಜ . + + +11/7 88 386 + + +೧೦೨ + + +“ಎಂಥ ಉದ್ಧಟತನ! ಇನ್ನೊಬ್ಬರ ಖಾಸಗಿ +ಜೀವನದಲ್ಲಿ ಕೈಹಾಕಲು ಇವರಿಗೇನು ಅಧಿ- +ಕಾರ?” ಎಂದು ಹೇಮಂತ ಅಬ್ಬರಿಸಿದ. + +“ಸಾರ್ವಜನಿಕರ ಪಿ ಪ್ರೀತಿಯನ್ನು ಸಂಪಾದಿಸು +ವವರು ಈ ಬೆಲೆಯನ್ನು ತೆರಬೇಕಾಗುತ್ತದೆ,” +ಚಕ್ರ ವರ್ತಿಯವರು ತ್‌ + +ಸತ ಅಧ್ಯಕ್ಷ ಪ ಪದ ಹಾಳಾಯಿತು. ನಾನೇನೂ +ಅದಕ್ಕಾಗಿ ಬಾಯ್ತೆರೆದು ಕುಳಿತುಕೊಂಡಿಲ್ಲ. +ಆದರೆ ಹೀಗೆ ಸುಳ್ಳುಸುಳ್ಳೆ ಕುತ್ಸಿತ ಪ್ರಚಾರ +ಮಾಡುತ್ತಾರಲ್ಲ, ಅದಕ್ಕಾಗಿ ದುಃಖವಾಗುತ್ತದೆ. +ಹೇಮಂತ ವಿಮಲೆಯನ್ನು ಲಗ್ಗವಾಗುವುದು +ಬೇಡ ಎಂದು ನಾನು ಎನ್ನುವುದಕ್ಕೆ ಅವಳು +ವಿಧವೆಯೆಂಬುದು ನನ್ನ ಕಾರಣವಲ್ಲ ಎಂಬು +ದನ್ನು ನೀವು ಬಲ್ಲಿರಿ. ಆಶಾದೇವಿಯ ಕಣ್ಣು +ಗಳಲ್ಲಿ ನೀರು ಬಂದವು. + +“ಗೊತ್ತಿದೆ ಅಮ್ಮಾ ಈ ಪತ್ರ ಬರೆದವ ನನ್ನ +ಕಣ್ಣಿಗೆ ಬಿದ್ದರೆ-ಒಂದು ಕೈ ನೋಡಿದಬಿಡುತ್ತಿದ್ದೆ.' + +“ಸಾರ್ವಜನಿಕ ಜೀವನದಲ್ಲಿ ಕಾಲಿಟ್ಟವರು +ಇಂಥ ಸಣ್ಣ ಮಾತಿಗೆಲ್ಲ ಬೇಸರಪಟ್ಟುಕೊಳ್ಳಬಾ +ರದು ” ಚಕ್ರವರ್ತಿ ನುಡಿದರು. + +“ಸಣ್ಣ ತ ಇವು ! +ತನದ ಅಂತರಂಗದ ವ್ಯವಹಾರವನ್ನು +ತಪ್ಪುತಪ್ಪಾಗಿ ಬಯೆ0ಗಳಿ ಯುವುದು +ಮಾತಲ್ಲ.” + +“ಈ ವಿಚಾರ ನನಗೆ ಬಿಟ್ಟುಬಿಡಮ್ಮ +ಒಂದು ಲೇಖ ಬರೆದು +ಹೇಮಂತ ಹೇಳಿದ. + +“ಲೇಖ! ಯಾಕೆ ಅಷ್ಟು ಕಷ್ಟ? ಎರಡೇ +ಎರಡು ಸಾಲು ಬರೆದು ನಾನು ಅವನಿಂದ ಕ್ಷಮಾ +ಪಣೆ ಪಡೆಯಬಲ್ಲೆ " ಎಂದರು ಚಕ್ರ ವರ್ತಿಗಳು. + +"ಹೌದೇನು? ಹಾಗಿದ್ದರೆ ಹಾಗೇಕೆ ಮಾಡು +ವುದಿಲ್ಲ?” + +“ಸರಿ. ಬರೆದು ಕೊಡುತ್ತೇನೆ” ಎಂದು ಕಾಗ +ದದ ಮೇಲೆ ಎರಡು ವಾಕ್ಯಗಳನ್ನು ಬರೆದು +ಚಕ್ರವರ್ತಿಯವರು ಹೆಂಡತಿಗೆ “ಹಿಡಿ. ನಿನ್ನ + + +ಒಂದು ಮನೆ +ಹೀಗೆ +ಸಣ್ಣ + + +ನಾವೂ + + +ಈ ಪತ್ರ ಬರೆದವನ, .' + + +ಕಸ್ತೂರಿ, ಎಪ್ರಿಲ್‌ ೧೯೬೨ + + +ಸಹಿ ಹಾಕಿ ಇದನ್ನು ಪತ್ರಿಕೆಗೆ ಕಳಿಸು +ಗುವುದೊ ನೋಡು” ಎಂದರು. +ಆಶಾದೇವಿ ಮತ್ತು ಹೇಮಂತ ಓದಿದರು. +“ನ್ಯಾಯಾಧೀಶ ಚಕ್ರವರ್ತಿಯವರ ಮಗ +ಹೇಮಂತಕುಮಾರ ಮತ್ತು ಕುಮಾರಿ ವಿಮಲಾ: +ಭಟ್ಟಾಚಾರ್ಯರ ವಿವಾಹ ನಿಶ್ಚಿತವಾಗಿದೆ.' +“ಎಲಾ | ಹೌದು, ಬಳ್ಳೆ ಅಸ್ಪವಿದು.” +ಮುಖ ಅರಳಿದ ಹೇಮಂತ ಹೇಳಿದ. +“ಅಮ್ಮಾ, ಕಳಿಸಿಬಿಡಮ್ಮಾ ನಿನ್ನ ವಿರೋಧಿ. +ಗಳು, ಟೀಕಾಕಾರರು ಎಲ್ಲರ ಬಾಯಿಗೆ ಬೀಗ +ಬಿದ್ದುಹೋಗುತ್ತದೆ.” +ಆಶಾದೇವಿಗೆ ಮಗನ ಅಂತರಂಗದ ಅರಿವಾ +ಯಿತು. ಅವಳು “ವಿಮಲೆಯನ್ನು ನೀನು: +ಇಷ್ಟೊಂದು ಪ್ರೀತಿಸುತ್ತಿರುವಿಯಾ? ಆಗಲಿ. +ಈಗ ಮೂರು ದಿನಗಳಿಂದಲೂ ನಿನಗೆ ಈ ಮಾತು +ಹೇಳಿಬಿಡೋಣವೆಂದರೂ ಆಗಲಿಲ್ಲ. ವಿಮಲೆ +ಮತ್ತು ನೀನು ಸತಿಪತಿಗಳಾಗಿ ಸುಖಿಗಳಾಗಿರಿ ” +ಎಂದು ಆ ಕಾಗದದ ಮೇಲೆ ಸಹಿ ಹಾಕಿದಳು. +ಈ ಕಾಗದ ಪ್ರಕಟವಾದೊಡನೆ ಅನೇಕ +ಅಭಿನಂದನ ಪತ್ರಗಳು ನ್ಯಾಯಾಧೀಶರಿಗೆ +ಬಂದವು. ಸಮಾಜ ಸುಧಾರಣಾ ಪರಿಷತ್ತಿನ +ಅಧ್ಯಕ್ಷರಾಗಬೇಕೆಂಬ ಆಮಂತ್ರಣ ಆಶಾದೇವಿಗೆ +ಬಂತು. +ಚಕ್ರವ��್ತಿಯವರು ತಮ್ಮ ಮೇಜಿನ ಬಳಿ +ಕುಳಿತು ಏನೋ ಬರೆಯುತ್ತಿದ್ದರು. ಅವರ ಮಗ +ಲಲ್ಲಿ ಹೇಮಂತ ಮತ್ತು ವಿಮಲೆ ನಿಂತಿದ್ದರು. +“ಯಾವುದೊ ಪತ್ರದ ವಿಚಾರ ಹೇಳುತ್ತಿದ್ದೆ +ಯಲ್ಲ, ಯಾವ ಪತ್ರ ಅದು ವಿಮಲಾ 3 +ನ್ಕಾ 'ಯಾಧೀಶರು ಜಯ + + +ಏನಾ + + +"ದೇ ಕಕ್ಕಿಯ ವಿಷಯದಲ್ಲಿ ಆ ದುರಾತ್ಮ + + +ಪತ್ರಿಕೆಯಲ್ಲಿ ಪ್ರಕಟಿಸಿದ ಪತ್ರದ ವಿಚಾರ. +ಕಕ್ಕಾ, ತೀರ ಸಂಭಾವಿತರಂತೆ ಕಾಣುವವರು +ಕೂಡ ಇಷ್ಟೊಂದು ಕುಹಳಿಗಳಾಗುತ್ತಾರಲ್ಲ, +ಅದು ಹೇಗೆ 1” + +“ಅಂ! ಏನನ್ನುತ್ತಿ ನೀನು ತುಂಟಿ” ನ್ಯಾಯಾ + + +| +ಶಿ + + +ಸ + + +ಆಶಾದೇವಿಯ ಅನುಮತಿ + + +ಧೀಶರು. ಮೆಲ್ಲಗೆ ಅವಳ *ಿವಿ ಹಿಂಡಿದರು. +“ಅಗತ್ಯವಿರುವಷ್ಟಕ್ಕಿಂತಲೂ ಹೆಚ್ಚಿಗೆ ತಿಳಿದು +ಕೊಳ್ಳುವ ಹವ್ಯಾಸ ನಿನಗಿದ್ದಂತಿದೆ ಅಲ್ಲವೆ?” + +“ಹುಂ”ವಿಮಲೆ ನಗುತ್ತಹೇಳಿದಳು. ಆಮೇಲೆ +'ಒಂದು ಮಡಚಿ ಮುದ್ಕೆಯಾದ ಕಾಗದವನ್ನು +ಹೇಮಂತನಿಗೆ ತೋರಿಸುತ್ತ ಅವಳು “ಇಲ್ಲಿ +ನೋಡಿ. ಕಕ್ಕ ಬರೆದದ್ದೆಲ್ಲ ನಕಲು ಮಾಡುತ್ತೇ +ನಲ್ಲ ನಾನು. ಅಕಸ್ಮಾತ್‌ ಇದು ಕಸದ ಬುಟ್ಟಿ +ಯಲ್ಲಿ ಸಿಕ್ಕಿತು” ಎಂದಳು. + +ಹೇಮಂತ ಆ ಕಾಗದ ಕಸಿದುಕೊಂಡು + + +೫46 ದ್‌ ದ್‌್‌ +ಎಲಾ, ಅಪ್ಪನ ಅಕ್ಷರ. ಅಂ! ಆ ಪತ್ರ ವನ್ನು + + +ಪತ್ರಿಕೆಗೆ ಕಳಿಸಿದವನು ಅಪ್ಪ...” + +“ಶು!” ಆಶಾದೇವಿ ಬರುತ್ತಿರುವುದನ್ನು ಕಂಡ +ಚಕ್ರವರ್ತಿಗಳು ಆ ಕಾಗದವನ್ನು ಕಸಿದುಕೊಂಡು +ಹರಿದು ಹಾಕಿದರು. ಅವರು ಆಶಾದೇವಿಗೆ +`ನೂತನ ದಂಪತಿಗಳಿಗೆ ಅರುಂಧತಿ ನಕ್ಷತ್ರವನ್ನು + + +| ತೋರಿಸುವ? + + +“ಇರಲಿ ಬಿಡಿ ನಿಮ್ಮ ನಕ್ಷತ್ರಗಳ ಮಾತು. + + + + + + + + + + + + + + + + + + + + + + + + + + + + + + + + +ಕಾ್‌್‌ಿ 80 ಜಗ ಆಕ್‌ + + + + + + +೧೦೩೩ + + +ಹೇಮಂತನ ಲಗ್ನವಾದ ಮರುದಿನವೇ ನಮ್ಮ +ಸಮಾಜ ಪರಿಷತ್ತಿನ ಕಾರ್ಯಾರಂಭ. ಪರಿಷತ್ತಿಗೆ +ಬಂದವರಿಗೆಲ್ಲ ಲಗ್ನದೌತಣವಿತ್ತರೆ ಹೇಗೆ ಎಂದು +ಯೋಚಿಸುತ್ತಿದ್ದೆ.” + +“ಓಹೊ! ಆಗಲಿ ಆಗಲಿ. ನಮ್ಮ ಎಜ್ಞಾ ನ +ಪರಿಷತ್ತೂ ಅಂದೇ ಇನೆ. ಅವರ ಸದಸ ರನ್ನೂ +ಕರೆಯಬಾರದೇಕೆ? ಚಕ್ರ ವರ್ತಿಗಳೆಂದರು. + +“ವಿಮಲಾ, ನೀನೇನೆನ್ನುತ್ತಿ? ಬೊಕ್ಕತಲೆಯ +ಕನ್ನಡಕಧಾರಿಗಳಾದ, ಗಂಭೀರ ಮುಖದ ಆ +ಗೃಹಸ್ಥ ರನ್ನೆಲ್ಲ ನಮ್ಮ ಸಂಭ್ರಮದ ಸಮಾರಂಭಕ್ಕೆ +ಕರೆಯೋಣವೆ ” ಆಶಾದೇವಿ ನಾಚಿ ಕೆಂಪೇರಿದ್ದ +ವಿಮಲೆಯನ್ನು ಕೇಳಿದಳು. + + +ವಿಮಲೆ ಮೃದುಸ್ವ ರದಲ್ಲಿ “ಕರೆಯೋಣ ಕಕ್ಕಿ. +ವಿಜ್ಞಾನ ಪರಿಷತ್ತಿನ ಸದಸ್ಯರಲ್ಲಿ ಒಬ್ಬರಾದರೂ +ಪೂರ್ಣ ಬೊಕ್ಕ ತಲೆಯವರಲ್ಲ ಎಂದು ನಾವು +ಬಲ್ಲೆವ್ರು” ಎನ್ನುತ ನ್ಯಾಯಾಧೀಶರ ಬಿಳಿಗೂದ + + +ಲನ್ನು ನೇವರಿಸತೊಡಗಿದಳು. 3 + + + + + + + + + + + + + + + + + + + + +ಮೂರ್ಯ ಪದ್ಧತಿ + + +ಸ್ವಾವಿಂ ನಿವೇಕಾನಂದರು ಲೋಕಪ್ರಸಿದ್ಧಿ ಹೊಂದುವುದಕ್ಕೆ ಮೊದಲೊನ್ಮು + + +ಠರಾಜಪುತಾನದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. + + +ಪಕ್ಕದಲ್ಲಿ ಕುಳಿತಿದ್ದ ಇಬ್ಬರು + + +ಆಂಗ್ಲೇಯರು ಇವರನ್ನು ಸಾಮಾನ್ಯ ಸಾಧುವೆಂದು ಭಾವಿಸಿ ಇಂಗ್ಲೀಷಿನಲ್ಲಿ ಆಪ- + + +ಹಾಸ್ಯ ಮಾಡುತಿ.ದ ರು. +ಕತೆ, ಛು + + +ಸ್ವಾಮೀಜಿ ಒಂದಕ್ಷರವೂ ತಿಳಿಯದವರಂತೆ ��ುಮ +ನಿದ್ದರು. ಅದರೆ ರೈಲು ಒಂದು ಕಡೆ ನಿಂತಾಗ ಅಲ್ಲಿನ +ಇಂಗ್ಲೀಷಿನಲ್ಲಿ ಒಂದು ಲೋಟ ನೀರು ಕೊಡಿರೆಂದು ಕೇಳಿದರು. +ಸಿಕ್ಕಿಕೊಂಡ ಆಂಗ್ಲೇಯರು, ತಮ್ಮನ್ನು +ಸುಮ ಒನಿದ್ದು ದೇಶಕೆಂದು ಸ್ವಾವಿೀಜಿಯನ್ನು + + +ಟ್ರ +ಸ್ಟೇಶನ್‌ ಮಾಸ್ಟರ್‌ನೊಂದಿಗೆ + + +ಈಗ ಪೇಚಿನಲ್ಲ +ಆಪಹಾಸ್ಕ ಮಾಡುತ್ತಿ ದ್ದ ರೂ ಸಹಿಸಿ +ಕೇಳಿದರು. ಸ್ವಾ ನೀಜಿ ಹೇಳಿದು : + + +“ಗೆಳೆಯರೆ ನಾನು ಮೂರ್ಬರನ್ನು ನೋಡುವುದು ಇದೇ ಜಾಜ್‌ ಸಲವಲ್ಲ? + + + + + +ಸಂ:-- ಲಕ್ಷ್ಮೀನಾರಾಯಣ + + +ಯನುನ ಯ ಕ್‌ + + +ಕಳೆದ 55 ವರ್ಷಗಳಿಂದಲೂ ಜನಾದರಣೆಯನ್ನು ಕಾಯ್ದಿಟ್ಟುಕೊಂಡು, +ಏಳಿಗೆಯ ಪಥದಲ್ಲ-ದಿನದಿಂದ ದಿನಕ್ಕೆ ಮುನ್ನಡೆಯುತ್ತಿರುವ ದಕ್ಷಿಣ +ಕನ್ನಡದ, ಏಕೆ? ದಕ್ಷಿಣ ಭಾರತದ ಮೊದಲನೇ ಸಂಸ್ಥೆ... +ಮತ್ತದರ ಬ್ರಹತ್‌ ಉದ್ಯಮದ ಉತ್ಪಾದನೆಗಳು + + +ಮೂ +ಜು + + +ಎಮು + + + + + + +ಆ: + + +ಎಎ ಎಎ ಎ ಎ ಎ ರುುರುುುುುುಂಂಂಂಂರರರ ಯಯ ಯಯಯುಾರಾಾಕಾರಮಮಾ್ಯಾಮಾಯಾಯುಷನು ಠೂ + + +ಎಎ ಮುರು ುುಂಯಯಯಯಯಯಯರೋಲ್ಮುಯಲಲಲುುಲಯಯಯಯುೂಾ..., +ತಡಸ 22 ಸವ್ಯಾರಾಜಾ + + +ಗಿ/070/201/7015: ೫. ೫. 5. 8880185 78111418 1/11. +208೭ 80% 140. 7, 800617810೩11 ಗಿ!4೫೧4೬1೬೦೫೫8 - 3 +7610873075: ""77111181015'' ೫0%8: 83, 83 ೬ 851೧೫೫೦೫: 593, + + +ಇರರ ವಿರಮುುಮಮುಮುಮುುುುುುುುು + + +ನಿಮಯ + + +ಯು + + +ಮು +ತ ಯಯುುುುದುಿೆೆಿಯುುುಯಯುನುುುುುುಾ ಮುನು +ವಂ + + + + + +ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ + + + + + +ಇಲಿ + + +ಣ್‌ + + +ಸರಿಯಾಗಿರುತ್ತ ದೆ. +ಆ ಮೇಲೆ ಇದರ ಸ್ನ ನ ಪುಟ ನೋಡಿರಿ. + + +1 | +:(ಅ) ಚಿಕ್ಕ (ಆ) ತುಂಡಾದ (ಇ) ಬೆಂದ +. (ಈ) ಕೀಳು . +. ೨. ಕಿಂಕರ್ತವ್ಯವಿಮೂಢ +(ಅ) ಏನು ಮಾಡಬೇಕೆಂದು ತೋಚದ +(ಆ) ಹಿರಿಯರ ಆಜ್ಞೆ (ಇ) ಶಾಸ್ತ್ರ ನಂಬ +ದವ (ಈ) ಬುದಿ ಹೀನ: +ತ ಉದ್ವರ್ತನ | ` +1-1 ಬೆಳ್ಳಿಯ ಪಾತ್ರೆ (ಆ) ಉಬು್ಭಪಿಕೆ +(ಇ) ಗಾಬರಿ (ಈ) ಸುಳ್ಳುಸುದ್ದಿ +೪. ಗರ್ಹಣೀಯ +(ಅ) ಸುಂದರ, (ಆ) ಸೆಳೆಯುವ (ಇ) +ತೆಗಳಬೇಕಾದ್ದು (ಈ) ಗಂಭೀರ... +೬. ೫, ಜ್ಯೋತ್ಸ್ನೆ + + +ಹ + + + + + + + + + + + + + + + + +(ಅ) ಸೂರ್ಯಪ್ರಕಾಶ , (ಆ) ನಕ್ಪೃತ್ರ + + +(ಇ) ಬೆಳುದಿಂಗಳು (ಈ) ಭವಿಷ್ಯ + + +ಅಕ್ಷಮ + + +(ಅ) ಭಾರಿ ಅಪರಾಧ (ಆ) ಕೈಲಾಗದ +(ಇ) ಸೇಡಿನ ಬುದ್ಧಿ ಯೆುಳ್ಳ +ಸಮೃದ್ಧ + + +೨2 + + +ನಮ್ಯ ಶ್ಬು ಗಡಾರ ಳೆಯಲಿ + + +ಪ್ರಶಿ ತಿಂಗಳು ಕೆಲವು ಶಬ್ದ ಗಳನ್ನು ಪರಿಚಯ ಮಾಡಿ ಕೊಡಲಾಗುವುದು. +ಆಯಾ ಶಬ್ದ ದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟ ದ್ದು, ಅವುಗಳಲ್ಲಿ ಒಂದು ಮಾತ್ರ +ನಿಮಗೆ ಜೂ ಓರ್ಥವನ್ನು, ಮೊದಲು ಆರಿಸಿಕೊಳ್ಳಿ ಶಿ + + +೮. ಆಕೆವಾಳ +(ಅ) ಹೆಂಡತಿಗೆ ಅಧೀನ (ಆ) ಒಂದ +ಆಯುಧ (ಇ) ಅಸಹ್ಯ (ಈ) ಶೂರ +೯. ಕಾದಲ ' +(ಅ) ಪ್ರಿ ಯಕರ (ಆ) ಬಹಳ ಜಿಸಿ (ಇ +ಚಿಗುಜು (ಈ) ಕೊರತೆ +೧೦. ಅಕುತೋಭಯ +(ಅ) ನಿಷ್ಕಾರಣವಾದ ಆಂಜಿಕೆ (ಆ +ಎರಡು ಕಡೆ ಶತ್ರುಗಳ ಏರಾಟ (ಇ) +ಏತರ ಭಯವಿಲ್ಲದ (ಈ) ಪ್ರೇವಿಂಗಳ +ಹೆದರಿಕೆ +೧೧. ಪಂಕ್ತಿಭೇದ +(ಅ) ಸಾಳೊಡೆಯುವುದು (ಆ) ಪಕ +ಪಾತ (ಇ) ಸಾಲುಹಿಡಿಯುವುದು (ಈ) +ಜಗಳ ಹಚ್ಚುವುದು +'೧೨. ಪಾಂಥ + + +(ಈ), + + + + + +ಲ ಹಾ? 1: +ಜ್‌ + + + + + + + + + + + + + + + + + + + + + + + + + + +ಅಲ್ಲಿ ಸೇಜಾಗಿ ಅರ್ಥಗಳ��್ನು ವಿವರಿಸಿದೆ. + + +ಕ ಅತಿಮಾತ್ರ + + +(ಅ) ಧಾರಾಳ (ಆ) ಬಲು ಸ್ವ ಲ್ರವ (ಇ) +ತಾಯಿಯ ಅಕ್ಕ (ಈ) ಬಾಯ್ಬಡಕ' + + +(ಅ) ಕೆಣಕುವವ (ಆ) ಸ್ಪಕ್ಕೆ (ಇ) ದೇಶ +(ಈ) ದಾರಿಹೋಕ. + + +ಕ ಜ್‌. + + +೧. + + +« ಶಬ್ದಭಾಂಡಾರ ದ ಸರಿಯಾದ ಅರ್ಥಗಳು + + +ಕುತ್ಸಿತ (ಈ) ಕೀಳು, ಹೇಯ, ಹೊ- +ಲಸು; ಬೈಗಳು, ನಿಂದೆ ಚಾಡಿ. ಉದಾ- +ಅವನ ಕುತ್ಸಿತ ಟೀಕೆಗಳನ್ನು ಕೇಳಿ ಮ್ಳೈ +ಯುರಿಯುತ್ತದೆ. [ಸಂ.] + + +ಕಿಂಕರ್ತವ್ಯವಿಮೂಢ (ಅ) ಏನು +ಮಾಡಬೇಕೆಂದು ತೋಚದ. ಉದಾ,-- +ನಾಲ್ಕು ಸುತ್ತಲೂ ತನಗೆ ವಿರೋಧ ಬರು +ತ್ತಿರುವುದನ್ನು ನೋಡಿ ಅವನು ಕಿಂ- +ಕರ್ತವ್ಯವಿಮೂಢನಾದನು. [ ಸಂ. +ಕಿ೦ವಎಏನುು ಕರ್ತವ್ಯಇಮಾಡತಕ್ಕದ್ದು, +ವಿಮೂಢ ಭ್ರಮೆಗೊಂಡವ.] + + +ಉದ್ವರ್ತನ (ಆ) ಉಬ್ಬುವಿಕೆ, ಮೇ- +ಲೇಳುವುದು; ಪರಿಮಳ ದ್ರವ್ಯಗಳಿಂದ +ಮ್ಳೈ ತೊಳೆಯುವಿಕೆ. [ಸಂ. ಉದ" ಎ +ಮೇಲೆ, ವರ್ತನ]. + + +ಗರ್ಹಣೀಯ (ಇ) 'ತೆಗಳತಕ್ಕದ್ದು, +ನಿಂದ್ಯ, ಹೀನ. ಉದಾ.-- ಗರ್ಹಣೀಯ +ವಾದ ವಿಚಾರಗಳನ್ನು ಅವನು ಪ್ರಕಟಿಸಿ + + +ದನು. (ಸಂ. ಗರ್ಹ್‌ ಎ ಜರೆ--ಯಿಂದ]. + + +ಜ್ಯೋತ್ಸ್ನೆ (ಇ) ಬೆಳುದಿಂಗಳು; ಬೆಳು + + +ದಿಂಗಳ ರಾತ್ರಿ; ವೈಭವ. [ಸಂ.] + + +ಅಶ್ರವು (ಆ) ಕೈಲಾಗದ, ಶಕ್ತಿಯಿಲ್ಲದ, +ಕಾರ್ಯಕ್‌ಶಲವಿಲ್ಲದ. ಉದಾ.-- ಸರ +ಕಾರಿ ಕಚೇರಿಗಳಲ್ಲಿ ಅಕ್ಸಮತೆಯು +ಒಂದು ದೊಡ್ಡ ಸಮಸ್ಯೆ, ಅಂದರೆ ದಕ್ತತೆ +ಯಿಲ್ಲ. [ಸಂ. ಅವಇಲ್ಲ, ಕೃಮಷ ಶಕ್ತಿ + +೧ ೧೧ ೨೨) ಪಿ +ಯುಳ್ತ್ರವ]. + + +ಅತಿಮಾತ್ರ (ಅ) +ದಷು,, ತುಂಬ. ಉದಾ.--ಅವನ ಮ- +ಹತ್ವಾಕಾಂಕ್ರೆ ಅತಿಮಾತ್ರವಾಗಿತ್ತು. +[ಸಂ. ಅತಿಐಮೀರಿದ, ಮಾತ್ರಾಇಅಳತೆ] + + +ಾಇರಾಳ್ಕ ವಿಂತಿಯಿಲ್ಲ +೧೧ + + +೮. ಆಕೆನಾಳ (ಈ) ಶೂರ, ವೀರ. ಉದಾ- + + +೧೦, + + +೧೧. + + +೧೨ + + +ಸೋತರೂ ಅಭಿಮನ್ಯುವಿನ ಆಕೆವಾಳ +ತನ ಶತ್ರುಗಳನ್ರೂ ಶಳಲೆದೂಗಿಸಿತು. +[ಕನ್ನಡ, ಆರ್ಕೆ ಸಾಮರ್ಥ್ಯ, ವಾಳಎಷ +ಉಳ್ಳವ]. + + +ಕಾದಲ (ಅ)ಪ್ರಿಯಕರ, ಪ್ರೇಮಪಾತ್ರ, +ನಲ್ಲ; ವಿಂಂಡ, [ಕನ್ನಡ, ಕಾದಲ್‌ +ಪ್ರೇಮ-ದಿಂದ]. + + +ಅಕುತೋಭಯ (ಇ) ಯಾತರ ಭಯ +ವೂ ಇಲ್ಲದ, ಎಲ್ಲಿಂದಲೂ ಅಪಾಯ +ಬಾರದ. ಉದಾ.-- ದೇವರನ್ನು ನಂಜಿ +ದವನು ಅಕುತೋಭಯನಾಗುತ್ತಾನೆ. +[ಸಂ, ಅವಎಇಲ್ಲ, ಕುತಃಎಎಲ್ಲಿಂದ, ಭಯ +ಇ ಅಂಜಿಕೆ]. + + +ಪಂಕ್ತಿಭೇದ (ಆ) ಸಕ್ಸಪಾತ, ಒಬ್ಬರಿ- +ಗೊಂದು ಇನ್ನೊಬ್ಬರಿಗೊಂದು ಮಾಡು +ವಿಕೆ. [ಸಂ. ಪಂಕ್ತಿ ಇ (ಒಂದೇ) ಸಾಲಿ +ನಲ್ಲಿ (ಕುಳಿತವರಿಗೆ), ಭೇದ - (ಬಡಿಸು +ವಾಗ) ಹೆಚ್ಚುಕಡಿಮೆ ಮಾಡುವುದು]. + + +- ಹಾಂಥ (ಈ) ದಾರಿಗ, ದಾರಿಹೋಕ; +ಸಂಚಾರಿ, ಪ್ರವಾಸಿ. [ಸಂ. ಪಂಥಾ +ದಾರಿ ಎಂಬುದರಿಂದ.] + + +ನಿಮ್ಮ ಶಬ್ದಶಕ್ತಿಯ ತರಗತಿ + + +ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು + + +ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ +ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ. + + +೬--೮ ಸರಿಯಿದ್ದರೆ ೨ ಸಾಧಾರಣ +೯-೧೦ ಸ .... ಉತ್ತಮ +೧೧-೧೨ ೨೨ 1 ಅತ್ಯುತ್ತಮ + + +೧೦೬ + + +ಹ ಸ ಬಂ ಸ ಭಾ ಊಟ್‌ + + + + + +ಆರ್ದ್ರವಎಾದ ಗಾಳಿ ಮತ್ತು ಕುಲುಮೆಯಂತಿರುವ ಸೂರ್ಯ +ಇದರೆ. ಡನೆ ಪ್ರಶಿ೦ಶವಾಗಿರ ಎ ವುತು ಶಾಂತತೆಯನು +ಉಳಿಸಿಕೊಳ್ಳಲು ಅಫಘಾನ ಲೆನೆಂಡರನು- +ಜ್ಞ ಉಸಯೋಗಿ��ುವದಕ್ಕಿ ಂತಲೂ ಬೇರಾವ ಒಳೆ ಇರಿ +ಹಾ ಇಲ. ಇದರಿ ಸುವಾಸನೆಯುಕ ವಾಗಿದು ನಿಮ್ಮ ಚರ ಕೆ +“ಆನಂದದ ಯಕ ಕಾಂತಿಯನ್ನು ನೀಡುಶ.ದೆ + +ಕಮಲ ಸ ಬಣನು, ಅಫಘಾನ +ಟೆಲಕನುಳ, ಆಫಘಾನ ಸೆ ತ + +ಇವು ಮೂರು ನವ ವಧುವಿಗೆ + +ಅವಶ ವಸ್ತುಗಳು + + +ಅಫಘಾನ ಸ್ನೋ + + +ಶಾಸ್ಯಾ' ಮ ಆ ಕ ಎಬಿ +ಸ೮ಂಂದರ್ಯವನಂ, ವಧಿ ಸುತ್ತದಬಿ, +ಇ..ಇಐಿ. ಸು ಅಂ + + + + + + + + +0000004440000000000000000% 270 ೫0000000000 +ನರಗಳನ್ನು ಜ್ವರವನ್ನು +ಶಾಂತಪಡಿಸುತ್ತ ದೆ + + + + + +ಟಾ + + +'`ನಿರುತ್ಸಾ ಹವನು + + +ಚ + + +ಮು + + + + + +" ನೋವನ್ನು + + +ಗುಣ ಪಡಿಸುತ್ತ ದೆ + + + + + +ಡಾಕ್ಟರರ ಸುರಕ್ಷಿತ ಔಷಧದಂತೆ ಶಾಸ್ತ್ರೀಯ ರೀತಿಯಲ್ಲಿ ಸಮ್ಮಿಲನವಾದ ನಾಲ್ಕು ಔಷಧಗಳಿಂದ ಕೂಡಿದ +"ಅನಾಸಿನ್‌ ನೋವನ್ನು ಸಂಪೂರ್ಣವಾಗಿ, ಅತಿ ಶೀಘ್ರವಾಗಿ ಗುಣಪಡಿಸುತ್ತ ಸ್ಸ ಅನಾಸಿನ* (1) ತಲೆ +ನೋಷ್ರ, ಶೀತ, ಜ್ನರ, ಹಲ್ಲು ನೋವು ಹಾಗೂ ಸ್ನಾಯುಗಳ ನೋವನ್ನು ಅಧಿಕ ಶೀಘ್ರ ವಾಗಿ ಉಪಶಮನ +ಗೊಳಿಸುತ್ತದೆ; (2) ಗಾಬರಿಗೊಳಿಸುವ ನರಗಳಿಗೆ ಶಾಂತತೆಯನ್ನಿ ೀಯುತ್ತದೆ--ನೀವು ಸತೆಸಾನಿ, ಆರಾಮ +ದಿಂದಿರುವಂತೆ ಮಾಡುತ್ತದೆ; (3) ನಿರುತ್ಸಾಹನನ್ನು ಹೋಗಲಾಡಿಸುತ್ತದೆ; (4) ಜ್ವರವನ್ನು ಕಡಿಮೆ +ಮಾಡುತ್ತದೆ. ನಾಲ್ಕು ಔಷಧಗಳಿಂದ ೫೬8. ಆನಾ ನೋನನ್ನು ಉಪಶಮನಗೊಳಿಸುವುದಕ್ಕೆ +ಅಧಿಕ ಉತ್ತ ಜಡೆ ಯಾವಾಗಲೂ ಮನೆಯಲ್ಲಿ "ಅನಾಸಿನ್‌3 ಇಟ್ಟು ಕೊಳ್ಳಿರಿ. + + +ಗಾರರ ತ್ತಾ 00001000001 + +ಈ ಆರೋಗ್ಯಕರವಾಗಿರುವ ಸೆಲೋಫೇನ" ಪ್ಯಾಕ್‌ ?್ಫ + +/ ನಲ್ಲಿ ಸೀಲ್‌ಮಾಡಿದ ಎರಡು ಬಿಲ್ಲೆಗಳೂ, ಭದ್ರ + +ಸ್ಪ ವಾಗಿ ಪಿಲ್ಫರ್‌-ಪ್ರೂಫ್‌ ಪ್ಯಾಕಿಂಗ್‌ನಲ್ಲಿ ಮುಚ್ಚ ಜ್ಕ + +ಜ ಲ ಟ್ಟ ಸೀಸೆಗಳಲ್ಲಿ32 ಬಿಲ್ಲೆಗಳೂ--ಮನೆಗಳಲ್ಲಿ ಸ್ಟ + +ತ ಉಪಖೋಗಿಸ ಲು ಆನುಕೂಲವಾಗುವಂಶಿರೌ್ಟ್ಯೂ +ಗ ದೊರೆಯುತ್ತವೆ. ಫಡ 4 + +ರ್ರ್ರ್ಯೊ 101410 + + + + + + + +ಟ್ಟ +ಇಲಿ +ನ + + +ಶೌ 3. +ಮುಖ ಸುಮಿ + + +ತಬಕ1684ಲ್ಲ. [1 + + +ಗೀಜರ 04 181: ೮೯೫೦೧೯೧೫೧3೫ 711/7175 85& ೧೦. 1111111೯10) + + +ಚ ಕಡಿನುಗೊಳಿಸುತ್ತ ದೆ +00000000000: ದ | ಜೊಕಗಲುಡಸುತ್ತದೆ. «೧ರ ್ಚೌ8ಾ್‌, + + +60055000000 + + +ಮ ಯಿ + + +%. 2-43 + + +' ವಿಪರೀತವಾಗಿತ್ತು + + + + + +ಅವಳ +ಚಾರಿತ್ರ್ಯ + + +ಆದರೆ +ಅವಳು + +ಕಾಶ್ಮೀರಕ್ಕೆ +ತುತ +ವತಾಡಿದಳು + + + + + +ಕಾಫೀರದ ಸಾ ದಿದ + + +ಷು ರಾಣಿ ದಿದ್ಮಾಗೆ ಸರಿದೊರೆಯಾದ +ಹೆಂಗಸು ಭಾರತದ, ಇತಿಹಾಸದಲ್ಲಿ ಸಿಗುವುದು +ಅಸಾಧ್ಯ. ಸುಲ್ತಾನಾ ರೆಜಿಯಾ ಯಾವುದನ್ನು +ಮಾಡಲು ಯತ್ನಿಸಿ ಸೋತಳೊೋ ಅದನ್ನು ದಿದ್ದಾ +ಮಾಡಿ ಗೆದ್ದಳು. ಇಜಿಪ್ತಿನ ರಾಣಿ ಕ್ಲಿಯೊ +ಪಾತ್ರಾಳಂತೆ ಅವಳು ಗಂಡಸರನ್ನು ಬೆರಳ +ಸಂಕೇತಕ್ಕೆ ಕುಣಿಸಿದಳು, ಆದಕೆ ಅವಳ ಹಾಗೆ +ಸರ್ಪವಿಷದಿಂದ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. +ಅವಳ ಕಾಮುಕತೆ ಪ್ರಜೆಗಳಲ್ಲಿ ಮನೆಮಾತಾ +ಗಿದ್ದರೂ ಅವಳ ಎರುದ್ಧ ಎದ್ದ ದಂಗೆಗಳು +ಅವಳ ಕಡಗಣ್ಣೋಟದಿಂದಲೇ ಕರಗಿ ಹೋಗು +ತ್ತಿದ್ದವು. `ಅವಳು ಅತ್ಯಂತ ನಿರಂಕುಶ ಪ್ರಭು +ವಾಗಿ ಆಳಿದಳು; ಮಂತ್ರಿಗಳನ್ನು ಸೇನಾಪತಿ +ಗಳನ್ನು ಮನಬಂದಂತೆ ಬದಲಿಸಿದಳು; ಆದರೂ +ಅವಳು ಆಮರಣ ಅಧಿಕಾರವನ್ನು ಕಾಪಾಡಿ +ಕೊಂಡಳು. ಮತ್ತು ಎಲ್ಲಕ್ಕೂ ವಿಚಿತ್ರವೆಂದರೆ +ಚರಿತ್ರಹೀನಳಾದ ಈ ರಾಣಿಯ ಕಾಲದಲ್ಲಿ + + +ಕಾಶ್ಮೀರವು ಉನ್ನತಿಯನ್ನು ಕೂಡ ಸಾಧಿಸಿತು. +ಅರುವತ್ತು ವರ್ಷ ಅವಧಿಯಲ್ಲಿ ಸುಂದರ +ಕಾಶ್ಮೀರ ಕೊಳ್ಳದಲ್ಲಿ "ಹದಿನಾರು ರಾಜರು ತಲೆ | +ಕೆಳಗಾದರು.” ದಿದ್ಮಾ ಆ.ವಿಲಕ್ಷಣ ಯುಗದ +ಅತಿ ವಿಲಕ್ಷಣ ವ್ಯಕ್ತಿಯಾಗಿದ್ದಳು. + +ಇಸವಿ ೯೬೨೨-೬೩ ಅಂದು: ರಾಜಧಾನಿಯ +ಮೇಲೆ ಮುತ್ತಿಗೆ ಹಾಕಲಾಗಿತ್ತು. ಪೂರ್ಲ ಸಿದ್ಧತೆ +ಗಳೊಂದಿಗೆ ಒಳಸಂಚು ಸಫಲತೆಯ ದಾರಿ +ಯಲ್ಲಿತ್ತು. ಮಹಾರಾಣಿ: ದಿದ್ಮಾಳ ಉಳಿವು +ಕನಸಿನ :-ಗಂಟಾಗಿತ್ತು. ಅವಳ ಪಕ್ಷಕ್ಕೆ ಕೆಲ. +ನಿಷ್ಕ ಸೈನಿಕರನ್ನು ಬಿಟ್ಟಿಕೆ. ಇನ್ನಾರೂ ಇಲ್ಲ. +ಪ್ರಚಂಡ ಸೇನೆ ಏರಿ ಬರುತ್ತಿದೆ. ಬಂದು ಅರ +ಮನೆಯ ಬಾಗಿಲಿಗೇ ನಿಂತಿದೆ. ಪಟ್ಟದರಸು +ಕ್ಷೇಮಗುಪ್ತ ಸತ್ತಿದ್ದಾನೆ. ತಾನು ವಿಧವೆಯಾಗಿ +ದ್ಯಾಳೆ, ತೀರ ಚಿಕ್ಕವನಾದ ಯುವರಾಜ ಅಭಿ +ಮನ್ಶು ಪಟ್ಟಿದ ಮೇಲಿದ್ದಾನಷ್ಟೆ. + +ವಿದ್ರೋಹಿಗಳ ನೇತೃತ್ವವನ್ನು ಕಾಶ್ಮೀರದ + + +೧೧೦೯ + + +೧೧೦ + + +ಅತಿ ಪ್ರಬಲ ಸರದಾರ ಯಶೋಧರ ವಹಿಸಿದ್ದ. +ಮಂತ್ರಿ ಡಕ ಮಹಿಮ ಅವನ ಬೆಂಬಲಕ್ಕಿದ್ದ. +ತಮ್ಮ ಒಳಸಂಚಿನ ಪರಿಪೂರ್ಣತೆಯ ಬ +ಸೆ ಇತ ಮಂತಿ ಪುತ್ರ ಮಹಿಮ ' "ಇನ್ನು +ಆ ದಿದ್ಮಾಳನ್ನು ದೇವರೇ ಕಾಪಾಡಬಲ್ಲ” ಎಂದು +ಹೇಳಿದ. + +ಕ್ಷಣದಲ್ಲಿ ಪರಿವರ್ತನೆ. ತೆರೆಯುರುಳಿತು. +ಇನ್ನೊಂದು ದೃಶ್ಯ ಪ್ರಾರಂಭವಾಯಿತು. ರಾಜ +ಮಾತೆ ದಿದ್ಧಾ ಸ್ವತಃ ಸೇನೆಯನ್ನು ನಿಯಂತ್ರಿಸು +ವಳೆಂಬ ಸಮಾಚಾರ ಹಬ್ಬಿತು. ವಿದ್ರೋಹಿಗಳ +ಸೈನ್ಶ ಸಡಿಲಾಗತೊಡಗಿತು. ; ನೂರಕ್ಕೆ ೯೦ +ಬಂಡಾಯಗಾರ ನಾಯಕರು ತಮ್ಮ ಸೈನಿಕ +ಕೊಂದಿಗೆ ಹಿಂದಿರುಗತೊಡಗಿದರು. ಮಹಿಮ +ನಿಗೆ ಆಶ್ಚರ್ಯದ ಸಿಡಿಲೇ ಬಡಿಯಿತು. ತಾನೂ +ಓಡಿಹೋಗದಿದ್ದರೆ.. ಪ್ರಾಣಾಪಾಯವೆಂದಾತ +ಅರಿತು ಓಡಿದ. + +ಅವನ ಮಿತ್ರ ಯಶೋಧರ ನಡುಗುತ್ತಿದ್ದ. +ದಿದ್ಧಾಳ ದೂತನು ಗುಪ್ತವಾಗಿ ರಾಜಮಹಲಿನ +ಬಳಿ ಕೊಟ್ಟು ಹೋದ ಪತ್ರ ವನ್ನು ಅವನು +ಪನಃ ಪುನಃ ನೋಡುತ್ತಿದ್ದ. “ನೀನು ಸೇನಾಪತಿ +ಯಾಗುವಿ ಮತ್ತೂ ಏನೇನೋ ಆಗುವಿ” ಎಂಬ +ವಾಕ್ಯವನ್ನು ಮರಮರಳಿ ಓದುತ್ತಿದ್ದ, ಆನಂದ +ತುಂದಿಲನಾಗಿದ್ದ. ಯಶೋಧರನ ಸಂಗಡಿಗರೂ +ಆನಂದೋತ್ಸವದಲ್ಲಿ ತೊಡಗಿದ್ದರು. ಮಹಿಮ +ವಿಫಲನಾಗಿದ್ದ. ಅವನ ವಿಫಲತೆ ಕಂಡು ರೂಪ +ಗರ್ವಿತೆಯಾದ ಚತುರೆ ದಿದ್ಮಾ ಅಟ್ಟಿಹಾಸದಿಂದ +ನಗುತ್ತಿದ್ದಳು. + +ಈ ವಿಶೇಷತೆಯಿಂದಲೇ ದಿದ್ಮಾ ಇತಿಹಾಸ +ದಲ್ಲಿ ಅಮರಳಾದಳು. ನೀಲನದಿಯ ಸರ್ಪಣಿ +ಕ್ಲಿಯೊಪಾತ್ರಾಳ ಹಾಗೆಯೆ ಈಕೆ ಹೀಲಮ +ನದಿಯ ಸರ್ಪಿಣಿ ದಿದ್ಮಾ ಎಂದು ಹೇಳಬಹುದು. + +ಖಶ್‌ ಪ್ಯಾಂತದ “ನಾಮಂತನಾದ ಸಿಂಹ +ರಾಜನಲ್ಲಿ ಹುಚ್ಚಿದ ದಿದ್ದಾಗೆ ಸೋಲು ಗೊತ್ತಿರ +ಲಿಲ್ಲ. ಬಯಸಿದವನನ್ನು ಈಕೆ ದಾಸನನ್ನಾಗಿ +ಮಾಡುತ್ತಿದ್ದಳು. ಇವಳ ಈ ಆಟಕ್ಕೆ ಬಲಿಯಾದ + + +ಕಸ್ತೂರಿ, ಎಪ್ರಿ ಲ್‌ ೧೯೬೨ + + +ಮೊದಲ ಮೃಗ ಕಾಶಿ ಬರ ದೊರೆ ಕ್ಷೇಮಗುಪ್ತ... +ದಿನಗಳೆದಂತೆ ಅವಳ ಪ್ರಭಾವ ಇವನ ಮೇಲೆ +ಹಚ್ಚು ಹೆಚ್ಚು ಆಗುತ್ತ ಸಾಜ] +ಚಶ 1 ��ಲ್ಲಿ ಈತ ಪಟ್ಟಕ್ಕೆ ಬಂದು + +ತೆ ಎಂಟು ವರ್ಷಗಳಲ್ಲೇ ಮಡಿದ. ಆತ +ಸತ್ತಾಗ ದಿದ್ಧಾ ಸತಿ ಹೋಗಬೇಕೆಂದು ಪುರೋ +ಓತಕು ತಿಳಿಸಿದರು. ಅದಕೆ ದಿದ್ಮಾಳ ಒಂದೇ +ಒಂದು ಕಡೆಗಣ್ಣ ನೋಟ ಈ ತರುಣ ಸೌಂದರ್ಯ +ಅಗ್ನಿಯಲ್ಲಿ ಅನ್ಯಾಯ ವಾಗಿ ಬೆಂದುಹೋಗು ವು +ದನ್ನು ನಿಲ್ಲಿಸಿತು ಹ ದೃಷ್ಟಿಯಿಂದ ಪ್ರಭಾ +ಸಲಗ ಮಂತ್ರಿ ನರವಾಹನನು, “ಮಹಾ. +ರಾಣಿ ದಿದ್ಮಾ ಸತ ಹೋಗುವುದು ವಿಹಿತವಲ್ಲ. +ಯುವರಾಜ ಅಭಿಮನ್ಯು ಮತ್ತು ಪ್ರಿಯ ಪ್ರಜ +ಗಳ ಹಿತದ ದೃಷ್ಟಿ 1] ಅವರು 10) +ಬೇಕು” 1॥ ಶೇಟ ವಾದದಲ್ಲಿ ನರ +ವಾಹನನನ್ನು ಸೋಲಿಸಲು ಪುರೋಹಿತರಿಗಾಗ +ಲಿಲ್ಲ. ಅಭಿಮನ್ಯವಿಗೆ ಪಟ್ಟಿಗಟ್ಟಲಾಯಿತು. +ರಾಜಮಾತೆ ದಿದ್ಮಾ. ರಾಜ್ಯದ ಸೂತ್ರಧಾರಿಣಿ +ಯಾಗಿ ಉಳಿದಳು. + +ಗಂಡನಿದ್ದಾಗಿನಿಂದಲೂ ರಾಜ್ಯದ ಸೂತ್ರಗ +ಳನ್ನು ತನ್ನ ಕೈಯಲ್ಲಿ ಕೇಂದ್ರಿಸಿಕೊಂಡ ದಿದ್ಮಾಗೆ +ಈ ಹೊಸ ಜವಾಬ್ದಾರಿ ಕಷ್ಟದ್ದೇನೂ ಅನ್ನಿಸ +ಲಿಲ್ಲ. ಆ ಮೇಲೆ ಎದ್ದ ಚಿಕ್ಕ ಪುಟ್ಟಿ ಒಳಸಂಚ +ಗಳನ್ನು ಈಕೆ ಕೌಶಲದಿಂದ ಮುರಿದುಹಾಕುತ್ತಿ +ದ್ಗಳು. ದಿದ್ದಾ ನರವಾಹನನ ಪ್ರೇಯಸಿಯಾ +ದಳು. + +ಆದರೆ ಅವಳ ಪ್ರೇಮಕಟಾಕ್ಷಗಳು ಯಾ- +ರಲ್ಲೂ ಸ್ಥಿರವಾಗಿ ಉಳಿಯುವಂಥವಾಗಿರಲಿಲ್ಲ. +ಪ್ರಯೋಜನವನ್ನರಿತು ಅವು ವ್ಯಕ್ತಿಯಿಂದ +ವ್ಯಕ್ತಿಗೆ ಸ್ಠಾ ತೆಲಿ ಹೊಂದುತ್ತಿದ್ದವ್ಟ. ಎಲ್ಲ +ನಿರಂಕುಶ ಪ್ರಭುಗಳಂತೆ ದಿದ್ಧಾಳ ಕಿವಿಯೂ +ಹಿತ್ತಾಳೆಯದಾಗಿತ್ತು. ಯಾರದೋ ಕೊಂಡೆಯದ +ಮಾತು ಕೇಳಿ ವೃದ್ಧಮಂತ್ರಿ ಭಟ್ಟ ಫಾಲ್ಗುನನನ್ನು +ಅವಳು ಪದಚ್ಯುತಗೊಳಿಸಿದ್ದರಿಂದ ಅಸಮಾಧಾನ +ವ್ಯಾಪಕವಾಗಿ ಹಬ್ಬಿ ಭಟ್ಟ ಮಹಿಮನ ಎದ್ರೊ( + + + + + +ಕಾ ಶ್ಮೀರದ ರಾಣಿ ದಿದ್ದಾ + + +ಹದಲ್ಲಿ ಪರಿಣಮಿಸಿತ್ತು. ಈ ಇಕ್ಕಟ್ಟಿನಲ್ಲಿ ಅವಳ +ನಲ್ಲ ನರವಾಹನನಿಂದ ಏನೂ ಪ್ರಖೋಜನ +ಕಾಣಿಸಲಿಲ್ಲ. ಅವಳು ವಿದ್ರೋಹಿ ನಾಯಕ +ಯಶೋಧರನನ್ನೇ ತನ್ನ ಸೇನಾಧಿಪತಿಯಾಗಿ +ಮಾಡಿಕೊಂಡು ಸಮಸ್ಯೆಯನ್ನು ಬಗೆಹರಿಸಿಕೊಂ- +ಡಳು, + +ಸಂಗಡಲೇ ಯಶೋಧರನ ಪ್ರೇಯಸಿಯೂ +ಆದಳು ದಿದ್ಮಾ. ಆದರೂ ಕ್ಲಣಕ್ಷಣಕ್ಕೆ ಬದಲಾ- +ಗುವ ಇವಳ ಚಿತ್ತವೃತ್ತಿಯಿಂದ ಒಮ್ಮೆ ಯಶೋ +ಧರನನ್ನು ಅಪಾರ ಗೌರವದಿಂದ ಕಂಡರೆ ಇನ್ನೊ +ಮ್ಮೆ ಅವನನ್ನು ಲೆಕ್ಕಕ್ಕೂ ಹಿಡಿಯುತ್ತಿದ್ದಿಲ್ಲೀಕೆ. + +ಒಮ್ಮೆ ಸಾಮಂತರಾಜ ಥಕ್ಕನನು ವಿರೋಧಿ +ಯಾಗಿ ನಿಂತ. ಆಗ ಅವನನ್ನು ಸದೆಬಡೆಯಲು +ಯಶೋಧರನನ್ನು ಕಳಿಸಿದಳು. ಯಶೋಧರನು +ಅವನನ್ನು ಸೋಲಿಸಿ, ಅವನಿಂದ ಕಪ್ಪು ವಸೂಲು +ಮಾಡಿ ಅವನ ರಾಜ್ಯವನ್ನು ಅವನಿಗೇ ಒಬ್ಬಿಸಿ +ಬಂದ. ಈ ಸಮಾಚಾರ ತಿಳಿಯುತ್ತಲೇ ದಿದ್ಧಾ +ಅವನನ್ನು ಪದಚ್ಯುತಗೊಳಿಸಿದಳು. ಇದನ್ನು +ರಾಜಧಾನಿಗೆ ಮರುಳುತ್ತಲೇ ಕೇಳಿದ ಯತೋ +ಧರ ರಾಜಪತಾಕೆಯನ್ನು ನೆಲಕ್ಕೆ ಚೆಲ್ಲಿ ಕಾಲಿ +ನಿಂದ ತುಳಿದು ವಿರೋಧದ ಪತಾಕೆ ಎತ್ತಿದ. + +ಸಂಪೂರ್ಣ ಸಿದ್ಧತೆ ಮಾಡಿಕೊಳ್ಳದೆ. ರಾಜ +ಮಹಲಿನ ಮೇಲೆ ಮುತ್ತಿ ಗೆ ಹಾಕಿದ 3 1 +ಮೊದಲೇ ಆ ಬಗ್ಗೆ ಜಾಗರೂಕಳಾ ಗಿದ್ದ ರಾಣಿ +ಯಿಂದ ಸೋಲಬೇಕಾಯಿತು. + +ಪ್ರತಿ ವಿರೋಧಿಯನ್ನೂ ಈಕೆ ಇದ��� ರೀತಿ +ದಮನ ಮಾಡಿದಳು. ಯುದ್ಧ ದಲ್ಲಿ ಸೋಲಿಸಿ, +ಕೂಟಿನೀತಿಯಿಂದ ಪದಚ್ಕ್ಯು ತಗೊಳಿಸಿ ಅಥವಾ +ಸೌಂದರ್ಯಜಾಲದಲ್ಲಿ ಚೆ ತನ್ನನ್ನು +ಕಾಪಾಡಿ ಕೊಳ್ಳು ತ ತ್ತ ಲೂವಿರೋಧಿಗಳನ್ನು ಮಣ್ಣು +ಗೂಡಿಸುತ್ತ ಜು ಹೋದಳು ಜತ 0 +ಯ ಲೇಖಕ ಮಹಾಕವಿ ಕಲ್ಹಣನು ಬರೆದಿದ್ದಾನೆ: +“೬೦ ವರ್ಷದಲ್ಲಿ ೧೬ ರಾಜರಾಗಿ ಹೋದರು. +ಅವರ ಪ್ರಾಣ, ಪ ಪ್ರತಾಪ, ವೆ ಭವಗಳನ್ನು ಹರಣ +ಮಾಡಿದ `ಕಾಜದ್ರೊ (ಹಿ, ಮಂತ್ರಿಗಳು, ಜೆ + + +೧೧೧ + + +ಅವರ ವಂಶಜರನ್ನು ದಿದ್ಧಾದೇವಿ ಕೇವಲಭ್ರೂ- +ಭಂಗ ಮಾತ್ರದಿಂದ ನಿ$8ಶೇಷಗೊಳಿಸಿದಳು. +ಅಸುರರನ್ನು ಸೋಲಿಸಿದ ದುರ್ಗೆಯೆಂತಿದ್ದಳು +ದಿದ್ನಾ.” + +ಯಶೋಧರನ ಪ್ರಕರಣದಿಂದ ಬುದ್ಧಿ ಗಲಿತ +ಈಕೆ ಬಹಳ ಎಚ್ಚರದಿಂದಿದ್ದಳು. ವಿರೋಧಿಗಳ +ಕುತಂತ್ರಗಳನ್ನು ಗೊತ್ತುಹಚ್ಚಿ ಒಬ್ಬೊಬ್ಬರನ್ನೇ +ನಿರ್ನಾಮಗೊಳಿಸಿದಳು. ನಿಷ್ಕಾವಂತರ ಗೌರವ +ಹೆಚ್ಚಿಸಿದಳು. ಅವರನ್ನು ಮೇಲಿನ ಪದಗಳಿಗೆ +ನಿಯುಕ್ತಪಡಿಸಿದಳು. ಆಗಲೇ ಹಳೇ ಪ್ರಿಯಕರ +ನರವಾಹನನನ್ನು ಮತ್ತೆ ಪ್ರಧಾನಮಂತ್ರಿಯಾಗಿ +ಮಾಡಿದ್ದಲ್ಲದೆ, ಜಃ ಐಂಬ ಬಿರುದನ್ನೂ +ಕೊಟ್ಟ ಳು ಆದರೆ ಮತ್ತೆ ಹಳ್ಳೇಕತೆಯ 1 + + +ವ ತ್ತಿಯಾಯಿತು , ಮತೆ ವಿರೋಧವು ಪ್ರ +ನ 100೫. ಆಗ ಚ +ಸಿಂಧುವು “ನರವಾಹನನ ಚಟುವಟಿಕೆಗಳು + + +ಸಂದೇೇಹಾಸ್ಪದವಾಗಿವೆ,” ಎಂದು ಹೇಳಿದನು. +ಕೂಡಲೇ ಅದನ್ನು ನಂಬಿ ದಿದ್ಮಾ ಅವನೊಂದಿಗೆ +ಕಟುವಾಗಿ ವರ್ತಿಸಲಾರಂಭಿಸಿದಳು. ದಿದ್ದಾ +ಕೇವಲ ರಾಜಮಾತೆಯಾಗಿದ್ದಕೆ ಮಾತು ಬೇರೆ +ಇತ್ತು. ಆದರೆ ತನ್ನ ಪ್ರೇಯಸಿ ನ ಉಪೇ +ಕ್ಷಿಸುವುದನ್ನು ನರವಾಹನ ಸಹಿಸಲಿಲ್ಲ. ಒಮ್ಮೆ +ಯಂತೂ ಅವಳ ಕಕ್ಷದಲ್ಲಿ ದ ವ್ರಿಯ +ಕರನನ್ನು ನರವಾಹನನು ಶಕಂಡ. ವಿಷ್ವಲ +“1. ನರವಾಹನ ಆತ್ಮಹತ್ಯೆ ಮಾಡಿಕೊಂಡ. + +ನರವಾಹನನ ಮರಣದಿಂದ ಒಬ್ಬ. ಕುಶಲ +ಸಲಹೆಗಾರನನ್ನು ದಿದ್ಮಾ: ಕಳೆದುಕೊಂಡಳು. +ಕೆಲದಿನಗಳಲ್ಲೇ ದುಃ ಸಂ! ಅಭಿಮನ್ಯು ಕ್ಷಯ +ರೋಗಕ್ಕೆ ತುತ್ತಾದ. ಅಶಾಂತಳಾದ ದಿದ್ಮಾ +ಈಗ ಧರ್ಮದ ಕ್‌ ಮನ ತಿರುಗಿಸಿದಳು. ನಗರ +ಮಠಗಳನ್ನು ನಿರ್ಮಿಸಿದಳು. ಅಭಿಮನ್ಯು ಪುರ, +ಗಂಡನ ಸ ತಿಗಾಗಿ ಕಂಕಣಪುರ, ಬ ಪುರ +ಮುಂತಾದ ಆಗರಗಳು, ಅಭಿಮನ್ಯುಸ್ಥಾ ಮಿನ, +ದಿದ್ಮಾಸ್ವಾಮಿನ್‌ ಎಂಬ ಮಂಡಿಕಮುಳಗಳು +ನಿರ್ಮಾಣವಾದವು... ಆದಕೆ ಮುಂದೊಂದು + + +೧೧೨ + + +ವರ್ಷದಲ್ಲೇ ಈ ವಿರಾಗಿಣಿ:`ಪುನಃ ರಾಗಿಣಿಯಾ +ದಳು. ಮಹಾತ್ವಾಕಾಂಕ್ಷೆ, ವಾಸನೆಗಳು ಹೆಡೆ +ಎತ್ತಿದವು. + +ಅಭಿಮನ್ಯುವಿನ ಮತ್ಕುವಾದ ಎಂಟೊಂಭತ್ತು +ವರ್ಷಗಳಲ್ಲೇ ಅವನ ಮೂರು ಮಕ್ಕಳು ನಂದಿ + + +ಗುಪ್ತ, ತ್ರಿಭುವನ ಮತ್ತು ಭೀಮಗುಪ್ತರು +ಕಾಲವಾದರು. ಈ ಮೂವರನ್ನೂ ಈಕೆಯೆ + + +ಕೊಲ್ಲಿಸಿದಳೆಂದು ಇತಿಹಾಸಕಾರರ ಊಹೆ ಇದೆ. +ಕಲ್ಹಣನ ಕಥನದಲ್ಲೂ ಕ. ಮಾತಿಗೆ ಪುಖ್ಚ ಸಿಗು +ತ್ರದೆ.ಆದರೂ ಇದನ್ನು ನಂಬುವುದು ಕಷ್ಟ ರಾಜ +ಸತ್ತೆಗಾಗಿ. ಈಕೆ ಹೀಗೆ ಮಾಡಿರಬಹುದೆಂದು +ಭಾವಿಸಬೇಕಾದರೆ ಮೊದಲಿನಿಂದಲೂ ಇವಳೇ +ರಾಜ್ಯ ನಡೆಸುತ್ತಿದ್ದಳು. ಅವಳನ್ನು ಮೀರುವ +ಧೈರ್ಯ ಅವಳ ಮೊಮ್ಮಸ್ಥಳಿಗೆಲ್ಲಿತ್ತು?. ಅಂದ +ಮೇಲೆ ಅವರನ್ನು ಕೊಲ್ಲಿಸುವ ಅಗತ್ಯವೇನಿತ್ತು? +ಭೀಮಗುಪ್ತನ ಬಗ್ಗೆ' ಮಾತ್ರ: ಮಾತನ್ನು +ನಂಬಬಹುದಾಗಿದೆ. ' ಯಾಕೆಂದರೆ ತನ್ನ ಕಾಮ +| ತೃ ಪ್ರಿಗಾಗಿ ಈಕೆ ಬೇಕಾದ ಯುವಕನನ್ನು ಶಯ- +ನಗ ಹಕ್ಕೆ ಕರೆಸುತ್ತಿದ್ದಳು. ತನ್ನೊಬ್ಬ ಮಂತ್ರಿಯ +ಮಯ್‌ ಮುಂದೆ: ತುಂಗನೆಂಬ ಪತ್ರವಾಹಕ + + +_ ನನ್ನು ದಿದ್ದಾ ಕಂಡಳಂತೆ. ಒಡನೆ ಅವನಲ್ಲಿ +ಮೋಹಿತಳಾಗಿ. ಅವನನ್ನು ಶಯನಾಗಾ +ರಕ್ಕೆ ಕರೆಸಿಕೊಂಡಳು. ಅವನ ಮೇಲೆ + + +ಪ್ರೇಮದ ಸುರಿಮಳೆಯೊಡನೆ ಪದವಿ ಅಧಿಕಾರ +ಗಳ ಪೀಠೋನ್ನತಿಯೂ ಆಯಿತು. ಇದರಿಂದ +ಕೊಚ್ಚಿ ಗೆದ್ದ ಆವಳ ಆಪ ಪ್ರರ ಇವರಿಬ್ಬರನ್ನೂ +ತೊಲ್ಲುವ ಒಂದು ಒಳಸ ಸು ಸಂಘಟಿಸಿದರು. +ಆದಕೆ ಇತಿಹಾಸ. ಮತ್ತೆ ಪನರಾವರ್ತಿಸಿತು. + + +ಕಸ್ತೂರಿ, ಎಪ್ರಿಲ್‌ ೧೯೬೨ + + +ಳಸಂಚಿನ ಸುಳಿವು ದಿದ್ದಾಗೆ ಹತ್ತಿತು:” ಬಳ +ಸಂಚುಗಾರರನೆ ಲ್ಲ ಈಕೆ ಮ ೃತ್ಯುವಿನ ದವಡೆಗೆ +ಕೊಟ್ಟಿ ಳು ಅವರಲ್ಲಿ ಅವಳ "ಫೊಮ್ಮಗ ಭೀಮ +ಗುಪ್ತ ಹಾಗೂ ಮಹಾಪೌರನಾದ ಭುಯ್ಯ ನೂ. +ಇದ್ದರು. ಅವರಿಗೂ ಅದೇ ಶಿಕ್ಷೆ ಸಿಕ್ಕಿತು. ದ್ಯ +ಬಗ್ಗೆ ಕಲ್ಹಣ ಹೀಗೆ ಬರೆದಿದ್ದಾನೆ: “ಎಷ್ಟೋ +ಉಪಪತಿಗಳನ್ನು ಭೋಗಿಸಿದ ಮೇಲೂ. ಈ. +ತರುಣನು ಇವಳಿಗೆ ಇಷ್ಟೆ ಕ್ಕೆ ಪ್ರಿಯನೆನಿಸಿ +ಡನೊ ಕಿಳಿಯದು.” + +ಭೀಮಗುಪ್ತನ ನಂತರ ಮತ್ತಾ ವ ಉತ್ತರಾ +ಧಿಕಾರಿ . ಇಲ್ಲದ್ದರಿಂದ .ದಿದ್ದಾ ರಾಜಮುಕುಟ +ವನ್ನು ತಾನೇ ಧರಿಸಿದಳು. ಈ ವರೆಗೆ ರಾಜ +ಮಾತೆ ಮಾತ್ರಳಾಗಿದ್ದ ಈಕೆ ಈಗ ಸ್ವತಃ ಮಹಾ +ರಾಣಿಯಾದಳು. ಮುಂದೆ ೧೯-೨೦ ವರ್ಷಗಳ +ವರೆಗೆ ಒಳ್ಳೇ ರೀತಿಯಲ್ಲಿ ರಾಜ್ಯವಾಳಿ ಕಾಶ್ಮೀ +ರದ ಉನ್ನತಿಗಾಗಿ ಯತ್ನಿಸಿ ಕೊನೆಗೆ ತನ್ನ ಉತ್ತ +ರಾಧಿಕಾರವನ್ನು ಕ `ನ ಮಗ ಸಂಗ್ರಾಮ +ಸ ಒಪ್ಪಿಸಿದಳು. ನೂರು ವರ್ಷಗಳ + +ಪವಕ್ಕೊ ಛಗಾಗಿದ್ದ ಕಾಶ್ಮೀರ ಶಾಸನಕ್ಕೆ + +ಚ ಳ್ಳ ಶಾಸಕ ಸಿಕ್ಕ ೦ತಾಯಿತು,. + + +೧೦೦೩ ರಲ್ಲಿ ಈಕೆಯ ದೇಹಾವಸಾನವಾ +ಯಿತು. ' ಹಿಂದುಳಿಯಿತು, ಈಕೆ ವಾರಾಂಗ +ನೆಯೋ ವೀರಾಂಗನೆಯೋ ಎಂಬ ವಿವಾದ. +ಅವಳು ತನ್ನ ಅಧಿಕಾರ ಕಾಲದಲ್ಲಿ ಎದ್ರೋಹ +ಗಳನ್ನು ದಮನ ಮಾಡಿ ಕಾಶ್ಮೀರಕ್ಕೆ ತಂದು +ಕೊಟ್ಟ ಸ್ಪೈರ್ಯ ಮಾತ್ರ ಇತಿಹಾಸಕ್ಕೆ ಬಳು ' +ವಳಿಯಾಗಿ ಉಳಿಯಿತು. ಡು + + +ಅತಿಕುಪಿತಾ ಅಪಿ ಸುಜನಾ ಯೋಗೇನ ಮೃದೂಭವಂತಿನತು ನೀಚಾಃ + + +ಹೇವ್ನುಃ ೮ ಕಠಿನಸ್ಯಾಪಿ + + +ದ್ರ ವಣೋಪಾಯೋಸ್ತಿ ನ ತೃ ಣಾನಾಮ॥ + + +ಸಜ್ಜ ನರು 14 ಸಿಟ್ಟಿಗೆದ್ದರೂ ಅನುನಯದಿಂದ ಅವರನ್ನು ಮೆತ್ತಗೆ. ಮಾಡಬಹುದು; +ಆದರೆ ನೀಚರು ಹಾಗಲ್ಲ. ಟಗಳ ಎಷ್ಟು ಗಟ್ಟಿ ಯಾಗಿದ್ದರೂ ಅದನ್ನು “ಉಪಾಯದಿಂದ ಕ + + +ಗಿಸಬಹುದು; ಆದರೆ ಹುಲ್ಲನ್ನು ಕರಗಿಸಲು ಸಾಧ್ಯವಲ್ಲ. + + +ಷು + + +ಸ್ಥ + + +ಗ + + + + + +ಯ್‌ + + +ಕ + + +ಷಾಡನೂರ್‌. + + +'ತ್ರೇನಿವಾಸ + + +90ಳ೫ಜ'% ೬ + + +ಕ್ರಿಸ್ತನ ಕೂ + + +ಕಿ ಶ. ೩೦ ನೇ ಇಸವಿಯ ಎಪ್ರಿಲ ತಿಂಗಳ +ಓ/ ೬ನೆಯ ತಾರೀಖು. ಅಂದು ಗುರುವಾರ +ಪಶ್ಚಿಮದ ದಡದಲ್ಲಿ ಸೂರ್ಯನು ಅಸ್ತನಾಗುತ್ತಿ +ರುವ ಸಮಯ. + +ಬೆಥೆನಿಯಿಂದ ಜೆರೂಸಲೇಮ್‌ಗೆ ಹೋಗುವ +ಮಾರ್ಸದಗುಂಟಿ ಯೇಸುವೂ ಅವನ ಹತ್ತು ಜ�� +ಶಿಷ್ಯರೂ ಜೆರೂಸಲೇಮ್‌ನತ್ತ ನಿದಾನವಾಗಿ +ಸಾಗಿದ್ದರು. ದಾರಿಯ ಧೂಳಿನಿಂದ ಹೊಲಸಾದ +ಅವರ ನಿಲುವಂಗಿಗಳು ಸಂಜೆಯ ಗಾಳಿಯಲ್ಲಿ +ಹೊಯ್ಯಾಡುತ್ತಿದ್ದವು. ಅವರ ದೃಷ್ಟಿ ಬಯಲಿನ +ಹಸಿರು ಹೊಲಗಳನ್ನೂ ಬದಿಯಲ್ಲಿಯ ಕಿರಿಬೆಟ್ಟ +ಗಳನ್ನೂ ಚ 1೫ಕ್ಲಿ ತಲೆಯೆ ತ್ತಿ ಮೆರೆಯ +ತ್ತಿರುವ ಪವಿತ್ರ ನಗರವೆನಿಸುವ ಜೆರೂಸಲೇಮಿ +ನಲ್ಲಿ ನೆಚ್ಛಿದ್ದಿ ಣ್ಯ + +ಇಡೀ ಪಿಲೆಸೆ ಸ್ಟೈನ್‌ ರಾಜ್ಯ ದಲ್ಲಿಯೆ ( ಜೆರೂ- +ಸಲೇಮ್‌ ದೊಡ್ಡ ನಗರವಾಗಿದ್ದಿತು. ಸುಮಾರು +ಮೂರು ಮೈಲಿನವರೆಗೆ ಹೆಬ್ಬಿರುವ ಆ ನಗರದಲ್ಲಿ +ಆಗಿನ ಕಾಲದಲ್ಲಿ ಒಂದು ಲಕ್ಷದಷ್ಟು ಜನ ವಾಸ +ವಾಗಿದ್ದರು. ಜೆರೂಸಲೇಮಿಗೆ ಮಹತ್ವವಿದ್ಮುದು +ಊರ ಮಧ್ಯದಲ್ಲಿರುವ ವಿಶಾಲವಾದ ದೇವ +ಮಂದಿರೆದಿಂದಾಗಿ. ಯಹೂದ್ಯ ಜನರ ಏಕಮೇವ + + +ಪರಮ ದೈ ವತಎಾದ ಯೆ ಸು ಅಲ್ಲಿ ವಾಸಿ + + +ಸತಾ ಪ್ರತಿಯೋಗ್ವ ಯಹೂದ್ಯನೂ +ಅತ್ಯಂತ ದೃಢವಾಗಿ ನಂಬಿದ್ದನು. ದೇವನು +ವಾಸಿಸುವ ಮಂದಿರವೊ( ೧,೬೦೦ ಅಡಿ ಉದ್ದ +ವಾಗಿಯೂ ೧,೦೦೦ ಅಡಿ ಅಗಲವಾಗಿಯೂ +ಇದ್ದು, ಇಡೀ ನಗರದ ೧/೬ ದಷ್ಟು ಸ್ಥಳವನ್ನೇ +ಆಕ್ರ ಮಿಸಿದ್ದಿತು. ಯಹೂದ್ಯರ ಆದಿ ಪುರುಷ +ನಾದ ಡೇವಿಡ್‌ನ ಮಗ ಸಾಲೊಮನ್ನನು ಸಾವಿ +ರಾರು ವರ್ಷಗಳ ಹಿಂದೆ ಅದನ್ನು ಕಟ್ಟಿಸಿದನು. + + +೧೧೪ + + +ನೀತು ಬ + + +ಈಚೆಗೆ ಅಂದರೆ ಕ್ರಿ.ಶ. ಪೂರ್ಯದಲ್ಲಿ ಮೂವತ್ತು +ವರ್ಷಗಳ ಹಿಂದೆ ಅದಕ್ಕೆ ಸಂಗಮವರಿಯ ಕಲ್ಲು +ಗಳನ್ನು ಎಲ್ಲೆಲ್ಲಿಯೂ ಕೂಡ್ರಿ ಸಿದ್ದರಿಂದ ಅದು +ಅತೀವ ಶೋಭಾಯಮಾನವಾಗಿದ್ದಿತು. + +ಯೇಸು ಮತ್ತು ಅವನ ಶಿಷ್ಯರು ನಗರದಲ್ಲಿ +ಕಾಲಿರಿಸಿದಾಗ, ಅಲ್ಲಿಯ ಚಿಕ್ಕ ಬೀದಿಗಳಲ್ಲಿ ಜನ +ಕಿಕ್ಕಿರಿದು ತುಂಬಿದ್ದಿತು. ಮೊದಲೇ ಜೆರೂ- +ಸಲೇಮ್‌ ನಿಬಿಡವಾದ ವಸತಿಯ ಊರು. +ಈಗಂತೂ ಪಾಸ್ಮ ಹಬ್ಬವಿದ್ದುದರಿಂದ, ದೇಶ +ವಿದೇಶಗಳಿಂದ ಮೂರು ಲಕ್ಷಕ್ಕೆ ಮಿಕ್ಕಿ ಯಾತ್ರಿ +ಕರು ಬಂದಿದ್ದರು. ಅವರ ಧಾರ್ಮಿಕ ಸಮಾ +ರಂಭಗಳಲ್ಲೆ ಲ್ಲ ಪಾಸ್ಕ ಹಬ್ಬವು ಅತಿ ಹೆಚ್ಚಿನದು. + +ಈ ಪುರಾತನವಾದ ಹಬ್ಬದ ಸಮಾರಂಭದಲ್ಲಿ +ಯೇಸುವಿನ ಶಿಷ್ಯರಿಗೆ ಸಹಜ ಉತ್ಸಾಹ ಮೂಡಿ +ದ್ವಿತಾದರೂ, ಅವನ ಇಡೀ ದಿನದ ಮೌನದಿಂದ +ಅವರಿಗೆ ಆಶಾಭಂಗವಾದಂತಾಗಿದ್ದಿತು. ಬೆಳಗಿ +ನಲ್ಲಿ ತನ್ನ ತಾಯಿ ಮೇರಿ, ಚಿಕ್ಕತಾಯಿ ಆಲ್ಬಸ್‌ +ಮೇರಿ ಮತ್ತು ಮೆಗ್ಡಲೀನ ಮೇರಿ ಇವಕೊಟ್ಟಿಗೆ +ಯೇಸು ಉಲ್ಲಸಿತನಾಗಿಯೆ ಇದ್ದ. ತನ್ನ ಹನ್ನೆ +ರಡು ಜನ ಶಿಷ್ಯರನ್ನು ಕರೆದುಕೊಂಡು ಜೆರೂಸ +ಲೇಮ್‌ಗೆ ಹೋಗುವುದಾಗಿ ತಿಳಿಸಿ, ಹೊರಟ +ಮೇಲೆ. ದಾರಿಯಲ್ಲಿ ಅವನು ಮಾತನಾಡಿದುದು +ತೀರ ಕಡಿಮೆ. ಅವನು ಹೀಗೆ ಅಂತರ್ಮುಖಿಯಾ +ದುಡು ಅವರಿಗ ಬೇಗುದಿಯನ್ನುಂಟುಮಾಡಿ +ದ್ದ ತು. + +ಬೆಥೆನಿಯಿಂದ ಹೊರಟಾಗ ಹನ್ನೆರಡು ಜನ +ಶಿಷ್ಯ ರಿದ ಕ್ಕಿ ಆ ಗಳಿಗೆಗೆ ಗ ಜೊತೆ +ಯಲ್ಲಿ ಹತ್ತು ಜನ ಮಾತ್ರ ವೇ ಇದ್ದರು. ಯೇಸು +ಅವರಲ್ಲಿ ಇಬ್ಬ ರನ್ನು ಕ ರಿತು ನೀವು ಪಟ್ಟಣ +ದೊಳಗೆ ಹ ರಕಡಕೆ ಅಲ್ಲಿ ಒಬ್ಬಮ ನು ಪೃನು + + +ಟಾ ಾ್‌್‌ ್‌್ಠ್ಹ್ರ ಗ ್‌್ಸ ್ಸ್‌್ಸ್‌ ಹ್‌ ಹಾ * ತ್‌್‌ ಶೂ ��್ಯಾ ಪ್‌ + + +೯ [ಚರ್ಚಾ ಶ್‌ ಚ್‌ ಶಾ ತ್‌್‌ ೫ + + + + + +ಹೋಗುತ್ತಲರಿದ್ದ. ಉಪದೇಶವನ್ನು + + +ಕ್ರಿಸ್ತನ ಕೊನೆಯ ದಿನ + + +ತುಂಬಿದ ಕೊಡವನ್ನು ಹೊತ್ತುಕೊಂಡು ಹೋಗು +ವುದನ್ನು ಕಾಣುವಿರಿ. ನೀವು ಅವನ ಮನೆಯ +ತನಕ ಅವನನ್ನು ಹಿಂಬಾಲಿಸಿ, ಅವನಿಗೆ-- +“ನಮ್ಮ ಬೋಧಕನು ತನ್ನ ಶಿಷ್ಯರ ಸಂಗಡ ಈ +ಪಾಸ್ಕ ಹಬ್ಬದ ಕಾಲದಲ್ಲಿ ಕೊನೆಯ ಬೋಜನ +ವನ್ನು ಮಾಡಬೇಕೆನ್ನುತ್ತಾನೆ. ತನಗೆ ಭೋಜನ +ಶಾಲೆ ಎಲ್ಲಿ ಎಂದು ಕೇಳುತ್ತಾನೆ, ಎಂಬುದಾಗಿ +ಹೇಳಿರಿ. ಅವನು ತೋರಿಸುವ ಮೇಲಂತಸ್ತಿನಲ್ಲಿ +ಎಲ್ಲವನ್ನೂ ಯಥಾಕ್ರಮದಲ್ಲಿ ಅಣಿಗೊಳಿಸಿರಿ” +ಎಂದು ಹೇಳಿ ಮುಂದೆ ಕಳುಹಿದ್ದನು + +ಅವರಿಬ್ಬರು ಶಿಷ್ಯರೂ ಊರೊಳಕ್ಕೆ ಬಂ- +ದಾಗ, ತುಂಬಿದ ಕೊಡವನ್ನು ಹೊತ್ತುಕೊಂಡ +ಮನುಷ್ಯನನ್ನು ಕಾಣುವುದು ಕಷ್ಟವಾಗಲಿಲ್ಲ. +ಅದರಂತೆ ಅವರ ಮನೆತನಕ ಹೋಗಿ, ಅವನಿಗೆ, +ತಮ್ಮ ಗುರುವಿನ ನಿರೋಪವನ್ನು ತಿಳಿಸಿ, ತಮ್ಮ +ಕೈಗಾಣಿಕೆಗಳನ್ನು ಹಿಡಿದುಕೊಂಡು. ದೇವಸ್ಥಾ +ನಕ್ಕೆ ಬಂದರು. ಐವತ್ತು ಸಾವಿರ ಜನ ಅಲ್ಲಿ +ನೆರೆದಿದ್ದರು. ಪ್ರ ತಿಯೊಬ್ಬರ ಬಗಲಲ್ಲಿಯೂ +ಬಲಿಗೊಡಲೆಂದು ಒಂದೊಂದು ಎಳೆಯ ಕುರಿಯ +ಮರಿ. + +ಇಂದೇಕೋ ಯೇಸು ದೇವಾಲಯಕ್ಕೆ +ಹೋಗಲಿಲ್ಲ. ಕಳೆದ ವಾರದಿಂದ ಅವನು ಅಲ್ಲಿಗೆ +ಗೈಯುತ್ತ +ಲಿದ್ಮ. ಮೊನ್ನೆಯಂತೂ ಅವನು, ದೇವಸ್ಥಾನ +ವನ್ನು ಹೊಕ್ಕು, ಅಲ್ಲಿಯ ಪಟಾಂಗಣದಲ್ಲಿ +ಕುಳಿತು ಪಾರಿವಾಳಗಳ ವ್ಯಾಪಾರ ಮಾಡುತ್ತಿ +ದ್ಮವರನ್ನೂ ಬಡ್ಡಿಯ ವ್ಯವಹಾರ ಮಾಡುತ್ತಿದ್ದ +ಚಿನಿವಾಲರನ್ನೂ ಗದರಿಸಿ ಓಡಿಸಿದ್ದನು. ಕೈಯಲ್ಲಿ +ತೊಗಲಿನ ಪಟ್ಟಿಯೊಂದನ್ನು ಹಿಡಿದುಕೊಂಡಿದ್ದ +ನಾದರೂ, ಅವನ ದನಿಯಲ್ಲಿನ ಗುಡುಗಿಗೇ +ಅವರು ಹೆದರಿ ಓಡಿದ್ದರು. “"ನನ್ನ ಆಲಯವು +ಪಾ ್ರರ್ಥನಾಲಯವೆನಿಸಿಕೊಳ್ಳು ವುದು' ಎಂದು +ದೇವರು ಹೇಳಿರುವಾಗ, ನೀವು ಅದನ್ನು ಕಳ್ಳರ +ಗವಿಯನ್ನಾಗಿ, ಮೋಸದ ಮಾರುಕಟಿ ಯನ್ನು ಗಿ +ಮಾಡಿದ್ದಿರಿ” ಎಂದಾಗ ಅವರಿಗೆ ಅಲ್ಲಿ ನಿಲ್ಲುವ + + +೧೧೫ + + +ಧೈರ್ಯವುಳಿದಿರಲಿಲ್ಲ. ಅವರು ಬಿಟ್ಟು ಹೋದ +ಸ್ಥಳದಲ್ಲಿ ಯೇಸು ದೀನರಿಗೂ ದಲಿತರಿಗೂ +ಬಗಲು.) ಬಂದು ದೇವರ ಪ್ರಾರ್ಥನೆ. ಮಾಡಲು +ಅವಕಾಶ ಮಾಡಿಕೊಟ್ಟಿದ್ದನು. + +ಇಂದು ಅವನು ಅಲ್ಲಿಗೆ ಹೋಗಿದ್ದರೆ, ಅಲ್ಲಿ +ನೆಕೆದ.. ೫೦ ಸಾವಿರದ ಜನಸಮರ್ಮರ್ದದಲ್ಲಿ, +ಅವನ ಉಪದೇಶವನ್ನು ಕೇಳಿದ್ದ ಐದಾರು +ಸಾವಿರ ಜನರಾದರೂ ಅವನಿಗೆ ಜಯಜಯ +ಕಾರವನ್ನು ಮಾಡಿ ಸ್ವಾಗತಿಸುತ್ತಿದ್ದರೇನೋ! +ಅವನು ದೇವರ ಶಾಂತಿದೂತ (ಮೆಸ್ಸಾಯಿ) +ಎಂದು ತಿಳಿದವರ ಸಂಖ್ಯೆಗೂ ಕೊರತೆಯೇನೂ +ಇರಲಿಲ್ಲ. ಶಾಂತಿದೂತನ ಆಗಮನವೆನ್ನುವುದು +ಯ ಹೂದ್ಯ ರಿಗೆ ಅಮೃ ತವಚನವಿದ್ದಂತೆ! ಶಾಂತಿ +ದೂತನೊಬ್ಬ ಚಂಡಿ ತಮ್ಮ ಕಷ್ಟ ಗಳೆಲ್ಲವನ್ನೂ +ಪರಿಹರಿಸುವನೆಂದೂ ತಮ್ಮ ತರಬಹಂಟಜ ೧೨ +ಜನಾಂಗಗಳನ್ನು ದುಗ 1೪ ಸುಖ, ಶಾಂತಿ +ಗಳನ; ತರುವನೆಂದೂ ಬೈಬಲ್ಲಿನ ಹಳೆಯ ಒಡಂ- +ಬಡಿಕೆಯಲ್ಲಿ ಉಕ್ತವಾಗಿತ್ತು. ಒಂದು ಸಾವಿರ +ವರ್ಷದ ಮೇಲೆ ಆ ಶಾಂತಿದೂತನು ಬರುವ +ನೆಂದು ಪ್ರಮಾಣ ವಾಕ್ಯ���ಿದ್ದು, ಆ ಸಾವಿರ +ವರ್ಷದ ಅವಧಿ ತಿ(ರುತ್ತ ಬಂದಿದಿತು. ಯೇಸು +ಪವಾಡಗಳನ್ನೂ ತೋರಿಸಿದ್ದ. ಕಣ್ಣಿಲ್ಲದವರಿಗೆ +ದೃಷ್ಟಿಯನ್ನು ತಂದುಕೊಟ್ಟಿದ್ದ. ಮರಣಹೊಂದಿ +ನಾಲ್ಕು ದಿನಗಳಾದ ಮೇಲೆ, ಲಾಜರಸ್‌ ಎಂಬವ +ನನ್ನು ಗೋರಿಯಿಂದ ಕೈಹಿಡಿದು ಎಬ್ಬಿ ಸಿದ್ದ, ಎಲ್ಲ +ಕ್ಕಿಂತ ಮುಖ್ಯವಾಗಿ ಪ್ರೇಮದ, ಶಾಂತಿಯ ಮಾ +ತುಗಳನ್ನು ಹೇಳುತ್ತಲಿದ್ದ. ಆದರೆ ಅವನು ಉಪ +ದೇಶವನ್ನು ಆರಂಭಿಸಿ ಎರಡು ವರ್ಷಗಳು ಮಾತ್ರ +ಸಂದಿದ್ಮುವಾದ್ನರಿಂದ, ಅವನ ಅನುಯಾಯಿಗಳ +ಸಂಖ್ಯೆ ಅಷ್ಟು ವಿಸ್ತಾರವಾಗಿ ಹರಡಿದ್ದಿ ಲ್ಲ. + +ಆತ "ಮುಂಚೆ ಅನೇಕ ಜನೆ" ಶಾಂತಿ +ದೂತ'ರು ಆಗಿಹೋಗಿದ್ದ ರು. ಅವರು ಮಾಡಿ +ತೋರಿಸುತ್ತಿದ್ದ ಮಂತ್ರ- 'ಮಾಟಗಳಿಗೆ ಬಲಿಬಿದ್ದು +ಅವರೇ ಶಾ10ಎ8ಗುದು ನಂಬಿ, ಅವರನು +ಹಿಂಬಾಲಿಸಿ, ಕೊನೆಗೆ ಅವರ ದೆ ಭವತ್ವದ ಕೃೃತ್ರಿ - + + +೧೧೬ + + +ಮತೆಯ ಅರಿವಾಗಿ ಜನವೇ ಅವರ ಅವತಾರ +ಸಮಾಪ್ತಿಯನ್ನು ಮಾಡುತ್ತಿದ್ದಿತು. ಈ ವರೆಗೆ +ಇಂಥ ಶಾಂತಿದೂತರ ವಿಷಯದಲ್ಲಿ ದೇವಮಂದಿ +ರದ ಪುರೋಹಿತರು ಕ್ಳೈ ಹಾಕಿರಲಿಲ್ಲ. ಆದರೆ +ನಾಜರೇಧಥಿನಿಂದ ಬಂದ ಈ ಯೇಸು ಮಾತ್ರ +ತಮ್ಮ ಮಧ್ಯದಲ್ಲಿಯೇ ನಿಂತುಕೊಂಡು, ಜನರಿಗೆ +ತಮ್ಮ ವಿರುದ್ಧವಾಗಿ ಉಪದೇಶಿಸುತ್ತಿದ್ದನು. + +“ಸೋದರರೇ, ಈ ಪೆರೋಹಿತರೂ ಶಾಸಿ +ಗಳೂ ದೇವರ ಪೀಠದ ಬಳಿಯಲ್ಲಿ ಕುಳಿತವರು. +ಆದುದರಿಂದ ಅವರು' ಮಾಡುವ ಧರ್ಮೋಪದೇಶ +ದಂತೆ ಅವಶ್ಯವಾಗಿ ನಡೆಯಿರಿ. ಆದಕೆ ಅವರ +ನಡತೆಯನ್ನು ಅನುಸರಿಸಬೇಡಿರಿ. ಅವರು ಉಪ +ದೇಶ ಮಾಡುವವರೇ ಹೊರತಾಗಿ, ಅದರಂತೆ +ಸ್ವತಃ ತಾವು ನಡೆಯುವವ ರಲ್ಲ. ಅಯ್ಯೋ, ಕಪಟಿ +ಗಳಾದ ಪುರೋಹಿತರೇ, ನೀವು ಪರಲೋಕ +ರಾಜ್ಯದ ಬಾಗಿಲನ್ನು ಮುಚ್ಚಿಬಿಟ್ಟಿದ್ದೀರಿ. ನೀವು +ಸುಣ್ಣ ಹಚ್ಚದ ಸಮಾಧಿಗಳಂತಿದ್ದೀರಿ. ಅವು +ಹೊರಗೆ ನೋಡುವುದಕ್ಕೆ ಚಿಂದ. ಒಳಗೆ ನೋಡಿ +ದರೆ ಎಲುಬು, ನಾರುವ ಮಾಂಸ, ಕೊಳೆಗಳಿಂದ +ಕೂಡಿರುತ್ತವೆ. ಹಾಗೆಯ ನೀವು ಹೊರಗೆ ಸತ್ಟು +ರುಷರಂತೆ ಕಂಡರೂ ಒಳಗೆ ಕಪಟದಿಂದಲೂ +ಅನ್ಯಾಯದಿಂದಲೂ ತುಂಬಿದವರಾಗಿದ್ದೀರಿ.” + +ಪ್ರಾಪಂಚಿಕ ಆಮಿಷಗಳಿಗೆ ಒಳಗಾದ ಯಾವ +ಪುರೋಹಿತನು ಇದನ್ನು ಕೇಳಿ ಸುಮ್ಮನಿದ್ದಾನು? +ಮೇಲಾಗಿ ಯೇಸು ಆ ಪುರೋಹಿತರ ಹಸ್ತಕ +ರಾಗಿ, ಸುಂಕವನ್ನು ಸಲ್ಲಿಸುವ ಆ ಚಿನಿವಾಲ +ರನ್ನೂ ವ್ಯಾಪಾರಿಗಳನ್ನೂ ಹೊರಹಾಕಿದನಲ್ಲ. +ಇವನಿಗೆ ಏನು ಅಧಿಕಾರ? ಇನ್ನೊಮ್ಮೆ ಅವನು +ಬಂದಾಗ ಅವನನ್ನು ಇಲ್ಲವಾಗಿಸಬೇಕು ಎಂದು +ಅವರು ಯೋಚಿಸುವುದು ಸಹಜವಾಗಿತ್ತು. ಅವ +ನನ್ನು ಗುಪ್ತವಾಗಿ ಕೊಲ್ಲಿಸಬೇಕೆಂಬ ಎತ್ತುಗಡೆ +ಯಲ್ಲಿರುವರೆಂಬ ವಾರೆ ಯೇಸುವಿನ *ಿವಿವರೆಗೂ +ಬಂದಿದ್ದಿತು. ಆದರೂ ಅವನು ಜೆರೂಸಲೇಮ್‌ಗೆ +ಮತ್ತೆ ಬಂದಿದ್ದ. + +ಯೇಸುವಿನ ಆ ಇಬ್ಬರು ಶಿಷ್ಯರು ಮಂದಿರದಲ್ಲಿ + + +ಕಸ್ತೂರಿ, ಎಪ್ರಿಲ್‌ ೧೯೬೨ + + +ತಾವು ತಂದಿದ್ದ ಕುರಿಮರಿಗಳನ್ನು ಬಲಿ ಗೊ- +ಟ್ಟಿರು, ಅವರು ತಮ್ಮ ನಿಯೋಜಿತ ಭೋಜನ +ವ.ನೆಯ ಕಡೆಗೆ ಸಾಗಿದಾಗ ಕತ್ತಲಾಗತೊಡಗಿ +ದ್ವಿತು. ಆ ಮನೆಯ ಯಜಮಾನನು ಇನ್ನಾರೂ +ಅಲ್ಲ, ಯ���ಸುವಿನ ಅನುಯಾಯಿಗಳಲ್ಲಿ ಒಬ್ಬ +ನಾದ ಮಾರ್ಕನ ತಂದೆಯಾಗಿದ್ದನು. + + +ಯೇಸು ಮಾರ್ತನ ತಂದೆಯ ಮನೆಯಲ್ಲಿ +ಕಾಲಿರಿಸಿದಾಗ, ಇವರ ಅಡಿಗೆಯ ಸಿದ್ಧತೆ ಮುಗಿ +ಯುತ್ತ ಬಂದಿದ್ಕಿತು. ಮೇಲಂತಸ್ಮಿಗೆ ಹೋದಾಗ +ಆಸನಗಳೆಲ್ಲ ಸಿದ್ಧವಾಗಿದ್ದುವು. ಒಂದು ಅಡಿ +ಯಷ್ಟು ಮಾತ್ರ ಎತ್ತರವಿದ್ದ ಮೇಜುಗಳನ್ನು +ಕುದುರೆಯ ನಾಲಿನ ಆಕಾರದಲ್ಲಿ ಹೊಂದಿಸಲಾ +ಗಿದ್ದಿತು. ಮಧ್ಯದಲ್ಲಿ ಜೀಸಸ್‌ ಕುಳಿತರೆ, ಎಡ- +ಬಲಕ್ಕೆ ಆರಾರು ಜನ ಶಿಷ್ಯರು ಕೂಡು ತ್ತಿದ್ದರು. +ಗುರುವಿನ ಪಕ್ಕದಲ್ಲಿ ಈ ಬದಿ, ಆ ಬದಿಗೆ ಕೂ- +ಡುವ ಪ್ರಾಶಸ್ತ್ಯವು ಇಬ್ಬರಿಗೆ ಮಾತ್ರ ಇದ್ದಿತು. +ಅವರೆಂದರೆ ಪಟ್ರ ಶಿಷ್ಯನಾದ ಪೀಟರ್‌, ಇನ್ನೊಬ್ಬ +ದಿವಾಣನಂತೆ ಆರ್ಥಿಕ ಆಗು-ಹೋಗುಗಳನ್ನು +ನೋಡಿಕೊಂಡು ಹೋಗುತ್ತಿದ್ದ ಜೂಡಾಸ್‌. +ಆದರೆ ಆ ದಿನ ಜೂಡಾಸ್‌ ಬಳಿಯಲ್ಲಿ ಕೂಡ್ರದೆ +ಎಲ್ಲರಿಗಿಂತ ವಯಸ್ಸಿನಲ್ಲಿ ಕರಿಯನಾದ ಜಾನ್‌ +ಕುಳಿತಿದ್ದನು. ಗಡ್ಡ ಬಿಟ್ಟಿ ವರೆಂದು ಎಲ್ಲರೂ +ನೋಡುವುದಕ್ಕೆ ಒಂದೇಯಾಗಿ ಕಂಡರೂಅವರ +ಗಾತ್ರ, ವಯಸ್ಸು, ವಿದ್ಯೆ, ಧರ್ಮಬದ್ಧಿ, ನಡತೆ, +ಮಾತುಗಳಲ್ಲಿ ತುಂಬಾ ವೈವಿಧ್ಯವಿದ್ದಿತು. ಧರ್ಮ +ಗ್ರಂಥಗಳನ್ನು ಆಳವಾಗಿ ಅಭ್ಯಸಿಸಿದ ಪಾಂಡಿ- +ತ್ಯದ ಲಕ್ಷಣ ಅವರಲ್ಲಿ ತೋರುತ್ತಿರಲಿಲ್ಲ. ಅವರು +ಭಾವನಾಶೀಲರೂ ತಮ್ಮ-ತಮ್ಮಲ್ಲಿ ವಾದ +ವಾಡುವ ಪ್ರವೃತ್ತಿಯುಳ್ಳವರೂ ಆಗಿದ್ದರು. + +ಇವರೆಲ್ಲ ಯೇಸುವಿನ ತಾಯ್ನಾಡಾದ ಗ್ಯಾಲಿ +ಲಿಯಿಂದ ಬಂದವರಾಗಿದ್ದರೆ, ಒಬ್ಬನೇ ಒಬ್ಬ +ಜೇರೂಸಲೇಮಿನಿಂದ (ಜ್ಯೂಡಿಯಾ) ಬಂದವನಾ +ಗಿದ್ದ. ಅವನೇ ಇಸ್ಕಾರಿಯಟ್‌ದ ಜೂಡಾಸ?. +ತಾನಾಗಿ. ಯೇಸುವಿನ ಶಿಷ್ಯತ್ವವನ್ನು ವಹಿಸಿ + + + + + +ಕ್ರಿಸ್ತನ ಕೊನೆಯ ದಿನ + + +ಬಂದವನಾದರೂ, ಅವನು ಈ ಗುಂಪಿನ ಆರ್ಥಿಕ +ಆಗುಹೋಗುಗಳನ್ನು ನೋಡಿಕೊಳ್ಳುವವನಾಗಿ + +ನು. ಯೇಸುವಿನ ಉಪದೇಶವನ್ನು ಕೇಳಿ, +ತಮ್ಮ _ಧನ, ಸಂಪತ್ತನ್ನು ದಾನವಾಗಿ ಕೊಟ್ಟಿದ್ದ +ಬರಿವಾತ ಜನೆ ಬೇಕಾದಷ್ಟು ಇದ್ದರು. ಅದನ್ನು +ಸತ್ಪಾತ್ರದಲ್ಲಿ ದಾನವಾಗಿ ಸಟಗ ಕೆಲಸಇವ +ನದು. ಈ ಕೆಲಸದಲ್ಲಿಯೆ ಅವನ ವೇಳೆ ಹೋಗು +ತ್ತಿತ್ತಾದ್ನರಿಂದ, ಅವನಿಗೆ ಪ್ರವಚನಾದಿಗಳನ್ನು +ಕೇಳಲು ವಿಶೇಷ ವ್ಯವಧಾನವರುತ್ತಿರಲಿಲ್ಲ. ಹಣ +ವನ್ನೆಲ್ಲ ಅವನು ಒಂದು ಚರ್ಮದ ಚೀಲದಲ್ಲಿ +ಹಾಕಿ ಅದನ್ನು ಟೊಂಕಕ್ಕೆ ಕಟ್ಟಿಕೊಂಡಿರುತ್ತಿ +ದ್ಮೆ ನು. ಅವನು ವ್ಯಾವಹಾರಿಕ ಜಗತ್ತಿನಲ್ಲಿ ಇತರ +ಎಲ್ಲರಿಗಿಂತ ಹೆಚ್ಚು ಬುದ್ಧಿ ವಂತನಾಗಿದ್ದ. ಆದರೆ +ಜು ಬುದ್ಧಿ 'ವಂತಿಕೆಯನ್ನು ತೋರಿಸಿ ಹಣ + +ನ್ನ್ನು ಎತ್ತಿಹಾಕುತ್ತಾನೆ ಎಂಬುದಾಗಿ ಇತರ +ಶಿಷ್ಯರ ಆರೋಪವಿದ್ದಿತು. ಅವನು ಹಣವನ್ನು +ಅತಿಯಾಗಿ ಲೋಭಿಸುತ್ತಿದ್ದನೆಂಬುದು ಯೇಸು +ಎಗೂ ತಿಳಿದಿದ್ದಿತು. + +ತನ್ನ ಸಂದೇಶವನ್ನು, ತನ್ನ ನಂತರ ಜಗತ್ತಿ +ನಲ್ಲಿ ಚಿಕ ಈ ವಾರದ +ಯೇಸು ಭೋಜನಕ್ಕೆ ಕುಳಿತನು. + +“ನಾನು ದೇಹಯಾತನೆಯನ್ನು ಅನುಭವಿಸುವು +ದಕ್ಕೆ ಮುಂಚೆ, ನಿಮ್ಮ ಸಂಗಡ ಕೊನೆಯ ಬಾರಿ +ಹಬ್ಬದ ಊಟಕ್ಕೆ ಕುಳಿತಿದ್ದೇ���ೆ. ದೇವರ +ರಾಜ್ಯವು ನೆರವೇರುವ ತನಕ ನಾನು ಇನ್ನುಮೇಲೆ +ಇದನ್ನು ಮುಟ್ಟುವುದಿಲ್ಲ” + +ಈ ಮಾತಿನ ಅರ್ಥವನ್ನು ಅವರಿಗೆ ಪೂರ್ಣ +ಗ್ರಹಿಸಲಿಕ್ಕಾಗಲಿಲ್ಲ. ತನ್ನ ಅವತಾರದ ಸಮಾ +ಪ್ರಿಯ ಕಾಲ ಎಂದು ಸನ್ನಿಹಿತವಾಗುವುದೆಂಬು +ದನ್ನು ಅವನು ಈ ಹಿಂದೆ ಅವರಿಗೆ ಹೇಳಿಯೇ +ಇದ್ದನು. ಜ್ಯೂಡಿಯಾದ ಧಾರ್ವಿಕ ಕಂದಾಚಾರ +ಗಳನ್ನು ಕೊನೆಗೊಳಿಸಿ, ದೇವರ ರಾಜ್ಯವನ್ನು, +ಸತ್ಸಂಪ್ರದಾಯಗಳನ್ನು ಸ್ಥಾಪಿಸಲಿಕ್ಕಾಗದ್ದ +ಕ್ಕಾಗಿ ನೊಂದಮನದಿಂದ ಹಾಗೆ ಹೇಳುತ್ತಿದ್ದಾ +ನೆಂದು ಅವರು ಭಾವಿಸಿದ್ದರು. + + +೧೧೭ + + +ಊಟಕ್ಕೆ ಕೂಡ್ರುವ ಮುನ್ನ ಕಾಲು, ಕೈಗ- +ಳನ್ನು ತೊಳೆದುಕೊಳ್ಳಬೇಕು. ಅದಕ್ಕಾಗಿ ಸೇವ +ಕರು ನೀರಿನ ಹೂಜಿಯನ್ನೂ ಹರಿವಾಣ ಹಾಗೂ +ಟಾವೆಲನ್ನೂ ತಂದಾಗ ಯೇಸು ಅದನ್ನು ಅವ +ರಿಂದ ಇಸಿದುಕೊಂಡನು. ತಾನೇ ಆ ಕೆಲಸ +ವನ್ನು ಮಾಡಲು ಅಣಿಯಾದಾಗ ಶಿಷ್ಯರು ಗಡ- +ಬಡಿಸಿದರು. + +ಯೇಸು. ಎದ್ದು ಬಂದು, ಬಲಬದಿಯ +ಮೇಜಿನ ಕೊನೆಗೆ ಕುಳಿತಿದ್ದ ಶಿಷ್ಯನ ಮೆಟ್ಟುಗ +ಳನ್ನು ತಾನೇ ಕೈಯಾರೆ ಕಳಚಿ, ಆ ಕಾಲುಗ +ರನ್ನು ಹರಿವಾಣದಲ್ಲಿ ಇಟ್ಟು ತೊಳೆದು, ಟಾವೆಲಿ +ರಿಂದ ಜಟ ಬಡಿ ಕೈಗಳನ್ನೂ +ಶುದ್ಧ ಗೊಳಿಸಿದನು. ಆ ಶಷ್ಯನಿಗಂತೂ ಮಾತ +ನಾಡುವ ಬಾಯಿಯೇ ಹೋದಂತಾಗಿತ್ತು. ಇತ +ರರೂ ಅದರಂತೆ ಸುಮ್ಮನೆ ಉಳಿದರು. ಆ ಬಲ +ಬದಿಯಲ್ಲಿ ಕುಳಿತಿದ್ದ. ಜೂಡಾಸನ ಹಾಗೂ +ಜಾನನ ಸರತಿಯೂ ಮುಗಿಯಿತು. ಅಲ್ಲಿಂದ +ಎಡಬದಿಯಲ್ಲಿ ಮೊದಲಿಗನಾಗಿದ್ದ ಪೀಟರನ +ಬಳಿಗೆ ಬಂದನು. ಪೀಟರನು ತನ್ನ ಕಾಲುಗ +ಳನ್ನು ಹಿಂದೆಗೆದುಕೊಂಡಾಗ ಯೇಸು ಕಣ್ಣೆ +ಕರೆದು ಅವನನ್ನು ನೋಡಿದನು. ಆಗ ಪೀಟರ್‌-- +“ನನ್ನ ಕಾಲುಗಳನ್ನು ನೀವು ತೊಳೆಯುವುದೆ ?” +ಎಂದು ತನ್ನ ಎರೋಧವನ್ನು ವ್ಯಕ್ತಪಡಿಸಿದನು. + +“ನಾನೇನು. ಮಾಡುತ್ತಿರುವೆನೆಂದು . ಈಗ +ನಿಮಗೆ ತಿಳಿಯದು. ಆದರೆ ಆಮೇಲೆ ಎಲ್ಲವೂ +ಅರ್ಥವಾಗುವುದು” ಎಂದು ಯೇಸು ನುಡಿದನು. + +“ಇದು ಎಂದಿಗೂ ಕೂಡದು” ಎಂದು ಉತ್ತ +ರಿಸುವಲ್ಲಿ ಪೀಟರ್‌ ಬಹಳ ಧೈರ್ಯವನ್ನು ತೋರಿದ +ನೆನ್ನಬೇಕು. + +“ನಾನು ನಿನ್ನ ಕಾಲುಗಳನ್ನು ತೊಳೆಯುವು +ದಿಲ್ಲವೆಂದಕೆ, ನೀನು ನನ್ನವನಲ್ಲ ಎಂದ ಹಾಗಾ +ಯಿತು.” + +ಪ್ರತಿವಾದಿಯಂತೆ ಮಾತನಾಡುವ ಯೇಸು +ವಿನ ಈ ಕೃತಿಯ ಉದ್ದೇಶವು ತನ್ನ ಶಿಷ್ಯರಿಗೆ +ಸೇವಾಧರ, ದ ಮಹತ್ವ ವನ್ನು ತಿಳಿಸಿ ಜು + + +೧೧೮ + + +ವುದೇ ಆಗಿದ್ದಿತು... ದೇವರ ಮಹಿಮಾನ್ವಿತ +ಪುತ್ರನೂ ತನಗಿಂತ ಕೆಳಗಿನವರನ್ನು ಸಮಾನ +ವಾಗಿ ಕಾಣುತ್ತಾನೆಂಬುದನ್ನು ಬಿಂಬಿಸುವುದೇ +ಅವನ ಇಂಗಿತವಾಗಿದ್ದಿತು. ಪೀಟರನ ಕಾಲುಗ +ಳನ್ನೂ, ಕೈಗಳನ್ನೂ ತೊಳೆದು ಒರೆಸಿದ ಯೇಸು +ಹೇಳಿದ- + +“ನೀವು ನನ್ನನ್ನು ಗುರುವೆಂದು ಸನ್ಮಾನಿಸು +ತೀರಿ, ನಾನು ಗುರುವೆಂಬುದು ನಿಜ. ಗುರು +ವಾದವನು ತನ್ನ ಶಿಷ್ಯರ ಕಾಲು ತೊಳೆದು ಸೇವೆ +ಗೈದುದಾದರೆ, ಶಿಷ್ಯರು ತಮ್ಮ ಲ್ಲಿಯೂ, ಇತರರ +ಲ್ಲಿಯೂ ವ್ಯ ಗುಣವನ್ನು ಆಚರಿಸಬೇಕು ಎಂದು +ನಾನು ಹೇಳುತ್ತೇನೆ.” + +ಗುಜುಗುಜು ಮಾತಿನಿಂದ ಆರಂಭವಾದ +ಊಟದ ಕಾರ್ಯಕ್ರಮವು ಮುಂದುವರಿದಿತ್ತು. +ಹಸಿದವರಾದ ಅವರು ಅದರಲ್ಲಿ ತಲ್ಲೀನರಾಗಿ +ದ್ನಾಗ ಯೇಸು ಹೇಳಿದ-- + +“ನನ್ನ ಸಂಗಡ ಕುಳಿತು ಊಟ ಮಾಡುವ +ನಿಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು.' + +ಆ ಮಾತನ್ನು ಕೇಳಿ. ಶಿಷ್ಯರೆಲ್ಲ ಊಟದಿಂದ +ಥಟ್ಟನೆ ತಮ್ಮ ಕೈಯನ್ನು ಹಿಂತೆಗೆದರು. ಯೇಸು + + +ಕಸ್ತೂರಿ, ಎಪ್ರಿಲ್‌ ೧೯೬೨ + + +ವನ್ನು ಕೊಲ್ಲಿಸುವುದಕ್ಕಾಗಿ ದೇವ ಮಂದಿರದ +ಪುರೋಹಿತರು ಯತ್ನಿಸುತ್ತಿದ್ದಾರೆಂದು ಅವರಿಗೆ +ಗೊತ್ತಿತ್ತು. ಆದರೆ ಆ ಕಾರ್ಯದಲ್ಲಿ ತಮ್ಮಲ್ಲಿಯೇ +ಒಬ್ಬನು ಭಾಗಿಯಾಗುವನೆಂದು ಮಾತ್ರ ಸಿಡಿಲಿ +ನಂತೆ ಅವರ ಮನಕ್ಕೆ ಎರಗಿತು. ಎತ್ತಿದ್ದ +ತುತ್ತನ್ನು ಕೆಳಗೆ ಬಿಟ್ಟು ಒಬ್ಬರೊಬ್ಬರ ಮುಖ +ನೋಡಿದರು. “ದೊರೆಯೇ, ನಾನೆಯೆ1?” ಎಂದು +ಹಲವರು ಕುಗ್ಗಿದ ದನಿಯಲ್ಲಿ ಕೇಳಿದರು. +ಯೇಸು ಉತ್ತರವೀಯಲಿಲ್ಲ. ಅವನ ತೀರ ಸನಿಹ +ದಲ್ಲಿ ಕುಳಿತಿದ್ದ ಜಾನ್‌ ಮಾತ್ರ, ಅವನ ಕಿವಿಯ +ಹತ್ತಿರಕ್ಕೆಯೆ ಮುಖವನ್ನು ಚಾಚಿ “ಯಾರು, ಆ +ವ್ಯಕ್ತಿ?” ಎಂದು ಕೇಳಿಬಿಟ್ಟನು. "ಈ ತುತ್ತನ್ನು +ನಾನು ಯಾರಿಗೆ ಕೊಡುತ್ತೇನೆಯೊ ಅವನೇ” +ಎಂದು ಯೇಸು ಮೆಲ್ಲನೆ ಉಸುರಿದನು. ಊಟದ +ಒಂದು ತುತ್ತನ್ನು ಬಟ್ಟಿಲಿನಲ್ಲಿ ಅದ್ಮಿ, ಅದನ್ನು +ಜೂಡಾಸನ ಮುಂದೆ ಹಿಡಿದನು. ಜೂಡಾಸ್‌, + + +ಅದನ್ನು ಪ್ರಸಾದವೆಂಬಂತೆ ಸ್ವೀಕರಿಸಿದನು. +ಅವನಿಗಾಗಲೀ, ಇತರರಿಗಾಗಲೀ ಜಾನ್‌ನ + + +ಪ್ರಶ್ನೆಯೂ, ಯೇಸುವಿನ ಉತ್ತರವೂ ಕೇಳಿಸಿ +ರಲೇ ಇಲ್ಲ. ಜೂಡಾಸ್‌ ತನ್ನ ಎಚಾರದಲ್ಲೇ + + +ಕೊನೆಯ ಭೋಜನ + + +(1 + + +ನ ಬ +ನು + + +ಎಳು + + + + + +| +ಕ + + + + + +ಕ್ರಿಸ್ತನ ಕೊನೆಯ ದಿನ + + +ಮಗ್ನನಾಗಿದ್ದನು. + +“ಹೌದು, ನಿಮ್ಮಲ್ಲಿ ಒಬ್ಬ ನನ್ನನ್ನು ಈ ದಿನ +ಹಿಡಿದುಕೊಡುವನು. ದೇವಪುತ್ರನೇನೋ ಈ +ಜಗತ್ತಿನಿಂದ ಇಲ್ಲವಾಗುವನು. ಹಾಗೆಂದು +ಶಾಸ್ತ್ರದಲ್ಲಿ ಬರೆದುದೇ ಆಗಿದೆ. ಆದರೆ ಅವನನ್ನು +ಹಿಡಿದುಕೊಡುವ ಮನುಷ್ಯನಿಗಾಗಿ ನಾನು ಮರು +ಗುತ್ತೇನೆ. ಅವನು ಹುಟ್ಟಿದೆ ಇದ್ಮಿದ್ದರೆಯೆ ಚೆನ್ನಾ +ಗಿತ್ತು.” | +ಜೂಡಾಸ್‌ನಿಗೆ ಆ ಮಾತನ್ನು ಕೇಳಿ ಧೈರ್ಯ +ಬಂತು. ಯೇಸು ಏನು ಮಾಡುವನೋ ಎಂದಾತ +ಅಂಜಿದ್ದನು. ಇಷ್ಟೇ ತಾನೇ ಅವನು ಮಾಡು +ವ್ರದು! ಯೇಸು ಸಾಯುವುದಕ್ಕೆ ಸಿದ್ಧನೆಂದಂ- +ತಾಯಿತು. ಅಲ್ಲದೆ ತನ್ನನ್ನು ಹಿಡಿದು ಕೊಡು +ವವನ ವಿಷಯದಲ್ಲಿ ಯಾವ ಕೋಪ, ಪ್ರತಿ +ಕಾರಗಳೂ ಇಲ್ಲ! ಆಗ ಜೂಡಾಸ್‌ ಸೇಳಿದ: +“ನಾನೆಯೆ ಆ ವ್ಯಕ್ತಿ?” + +“ನೀನು ಹಾಗೆ ಹೇಳಿದಿ” ಎಂದು ಯೇಸು +ಮಾರ್ನುಡಿದನು. ಅದರಲ್ಲಿ ಎರಡು ಅರ್ಥ. +ಮೇಲು ನೋಟಕ್ಕೆ "ನೀನೇ ಹಾಗೆ ನುಡಿದವ, +ನಾನಲ್ಲ” ಎಂಬ ಅರ್ಥವೂ ಆದೀತು. “ಹೌದು, +ನಿನ್ನ ಮಾತು ಸರಿ” ಎಂಬುದೂ ಆಗಬಹುದು. +ಯೇಸು ಜೂಡಾಸನನ್ನು ನೀಳ ನೋಟದಿಂದ +ನೋಡುತ್ತ ಹೇಳಿದನು-- + +“ನೀನು ಮಾಡಬೇಕೆಂದುದನ್ನು ಬೇಗ ಮಾಡಿ +ಮುಗಿಸು.” + +ಜೂಡಾಸ್‌ ಮೇಲೆದ್ದು ನಿಂತನು. ಆಮೇಲೆ +ಹೊರಳಿ ನೋಡದೇ ತನ್ನ ಸಹೋದ್ಯೋಗಿಗಳ +ನಿರೋಪವನ್ನೂ ತೆಗೆದುಕೊಳ್ಳದೆ ಹೊರ ಹೊರ +ಟನು. ಆದರೆ ಹಣದ ವಿಷಯದ ಯಾವುದೊ +ಒಂದು ಸೆಲಸಕ್ಕೆ ಯೇಸು ಅವನನ್ನು ಕಳಿಸಿದ +ನೆಂದು ಇತರರು ತಿಳಿದರು. + +ಜೂಡಾಸ್‌ ತಾನಾಗಿ ಯೇಸುವಿನ ಪಂಥ +ವನ್ನು ಸೇರಿದ್ದ. ಒಂದು ವರ್ಷದ ಹಿಂದೆ ಯೇಸು +ವಿನ ಉಪದೇಶವನ್ನು ಮೊದಲ ಬಾರಿಗೆ ಶೇಳಿ +ದಾಗ, ಈತ ನಿಜವಾಗಿ ದೇವದೂತ, ಇವನಿಂದ + + +೧೧೯ + + +ಮಹತ್ವದ ಘಟನೆಗಳು ಜರುಗುವುದು ಖಂಡಿತ, +ಅದರಿಂದ ತನಗೆ ಪ್ರಯೋಜನವುಂಟು ಎಂಬು +ದಾಗಿ ಯೋಚಿಸಿ ಅವನನ್ನು ಹಿಂಬಾಲಿಸಿದ್ದನು. +ದಿನಗಳೆದಂತೆ. ತಾನು ಮೋಸಹೋದೆನೆನಿಸ +ಹತ್ತಿತ್ತು. ಈತ ಕ್ರಾಂತಿಯ *ಿಡಿಗಳನ್ನು ಹಾರಿ +ಸುವ ಕರ್ತೃತ್ವಶಾಲಿಯಲ್ಲ. ಬರಿಯ ಕರುಣೆ, +ಬಂಧುತ್ವ, ತ್ಕಾಗ, ಮುಂತಾದವುಗಳ ವಿಷಯ +ವಾಗಿ ಬಡಾಯಿ ಕೊಚ್ಚುವವ ಎಂದೆನಿಸತೊಡ +ಗಿತು. ಜೆರೂಸಲೇಮ್‌ನಲ್ಲಿ ಇಷ್ಟು ಜನ ಭಕ್ತ +ರಿದ್ನಾರೆ. ಒಬ್ಬರಾದರೂ ಇವನನ್ನು ಫ್ರೇಳಿ +ಕೊಂಡು ಬಂದರೆ? ಇವ ಮೋಸಗಾರನೇನಲ್ಲ. +ನಿಜ. ಆದರೆ ಓರ್ವ ತಲೆತಿರುಕ. ಮಾಟ, ಮಂತ್ರ +ಸಲ್ಪ ಗೊತ್ತಿದ್ದವನೂ ಇರಬೇಕು! ಅಷ್ಟೆ. +ಇಂದು ಅತ್ತೂ ಇಲ್ಲ ಇತ್ತೂ ಅಲ್ಬ ಎಂಬಂತೆ +ತನ್ನ ಸ್ಥಿತಿಯಾಗಿದೆ. ಮಂದಿರದ ಪೆರೋಹಿತ +ರಂತೂ ಅವನ ನಿರ್ನಾಮಕ್ಕೆ ತೊಡಗಿಯೆ +ಇದ್ದಾರೆ. ಇಂದಿಲ್ಲ ನಾಳೆ ಸನ್ನಿಹಿತವಾಗುವ +ಆ ಪ್ರಸಂಗದಲ್ಲಿ ತನಗೂ ದುರ್ಗತಿಯಾಗಬ- +ಹುದು. ಅದಕ್ಕಿಂತ ನಾನೇ ಅವನನ್ನು ಪುರೋ +ಹಿತರಿಗೆ ಒಬ್ಬಸಿಬಿಟ್ಟಿಕೆ ಹೇಗೆ? ಯೇಸುವನ್ನು +ಹಿಡಿದುಕೊಟ್ಟು ಮಂದಿರದ ಪುರೋಹಿತರ ವಿಶ್ವಾ +ಸವನ್ನು ಗಳಿಸಿದ್ದಾದರೆ ಮಂದಿರದಲ್ಲಿ ವ್ಯಾಪಾರ +ಮುಂತಾದ ವಹಿವಾಟನ್ನು ಮಾಡಬಹುದು. +ಈಗ ಸದ್ಯ ಪ್ರತಿಫಲವೆಂದು ಹಣವನ್ನು ಕೇಳಿ +ಪಡಯಬಹುದು. ಅದಕ್ಕಿಂತ ಧರ್ಮಲಂಡ +ನೋರ್ವನನ್ನು ಹಿಡಿದುಕೊಟ್ಟು ದೇವಕಾರ್ಯ +ವನ್ನು ನೆರವೇರಿಸಿದ ಪ್ರ ತಿಷ್ಕೆಯೂ ಊರಲ್ಲಿ +ತನಗೆ ದೊರೆಯಬಹುದಲ್ಲವೆ? + +ಜೂಡಾಸ್‌ ಹೊರಟುಹೋದಮೇಲೆ ಯೇಸು- +ವಿಗೆ ಮನಬಿಚ್ಚಿ ಮಾತಾಡುವ ಅವಕಾಶವೊದಗಿ +ಬಂದಂತಾಯಿತು. ತನ್ನನ್ನೆ ನಂಬಿದ ಶಿಷ್ಯರನ್ನು +ನಡುವೆಯೆ ನಿಟ್ಟುಹೋಗುವುದು ಅವನ ಮನ +ಸ್ಸಿಗೆ ನೋವನ್ನುಂಟುಮಾಡಿದ್ದಿತು. ಆಗ +ಅವನು ತನ್ನ ಶಿಷ್ಕರಿಗೆ ತನ್ನನ್ನೆ ಹಂಚಿಕೊಡುವ +ಮನೋಭಾವದಲ್ಲಿದ್ದನು. ಕೈಯಲ್ಲಿದ್ದ ಕೊಟ್ಟಿ + + +೧೨೦ ಕಸ್ತೂರಿ + + +: ಯನ್ನು ತುಣುಕುಗಳನ್ನಾಗಿ ಮಾಡುತ್ತ “ಇದನು +ತಗೊಳ್ಳಿ. ಇದು. ನನ್ನ ದೇಹ.” ಎಂದನು" +ಅದರಂತೆ ಮದ್ಯವು ತನ್ನ ರಕ್ತಕ್ಕೆ ಸಮಾನವೆಂದು + + +ಅದನ್ನೂ ಅವರಿಗೆ ಹಂಚಿದನು, ಹೇಳತೊಡಗಿ +ದನು: +“ಅಧಿಕಾರವುಳ್ಳ ವರು ತಮ್ಮ ಕೈಕೆಳಗಿನವರ + + +ಮೇಲೆ ಸತ್ತೆಯನ್ನು ನಡೆಸ ಸತ್ತಾಕೆ ಒಂ) ಮಾ- +ಡಿಯೆ ಅವರು ಧರ್ಮಿಷ್ಠ ಿನಿಸಿಕೊಳ್ಳು ತ್ತಾರೆ. +ನೀವು ಹಾಗಾಗಬೆ!ಡಿರಿ. ನಿಮ್ಮ ಲ್ಲಿ ಹೆಚ್ಚಿ ನವನು +ಚಿಕ್ಕ ವನಾಗಬೇಕು, ಮುಖ ಸ್ನ ಕುತ. +ಕು ನೀವು ನನ್ನ ಕಷ್ಟ-ನಷ್ಟಗಳಲ್ಲಿ ನನ್ನ +ಸಂಗಡ ಇದ್ರವರು, ಜೀಕೆ ದೇವರು ನನಗೆ +ಒಪ್ಪಿಸಿದ ಕಾರ್ಯವನ್ನು ನಾನು ನಿಮಗೆ ಬಿಟ್ಟುಕೊ +ಡುತ್ತಿದ್ದೇನೆ-' + +ಹೇಳಹೇಳುತ್ತ ಅವನ ಧ್ವನಿ ಇನ್ನಷ್ಟು ಮಿದು +ವಾಯಿತು, “ಮಕ್ಕಳೇ, ನಾನು ಕೆಲವೇ ಹೊ���್ತು +ನಿಮ್ಮೋ ಂದಿಗೆ ಇರುತ್ತೇನೆ. ನನ್ನ ನ್ನು ನೀವು ಕಳೆ- +ದುಕೊಳ್ಳುತ್ತಿ ರಿ. ಆದರೆ ನಾನು ಎಲ್ಲಿಗೆ ಹೋಗು +ವೆನೋ ಅಲ್ಲಿಗೆ ನೀವು ಜಾ 6 ಈ ಗಳಿಗೆ +ಯಲ್ಲಿ ಸು ನಿಮಗೆ ಹೇಳುತ್ತೇನೆ, ನಿಮ್ಮಲ್ಲಿ + +ಪರಸ್ಪ ರ ಬಂಧುತ್ತ, ಪ್ರೀತಿಗಳಿರಲಿ. ಎಲ್ಲರನನೆ + +ಬ್ರೀತಿಸಿರಿ. ಈ ಪ್ರೀತಿಯ ಬಂಧನದಿಂದಲೇ ಜಗ +ಇ ನೀವು ನನ್ನ ಶಿಷ್ಯರು ಎಂಬುದು ಗೊತ್ತಾ +ಗಲಿ, + +ಏೀಟರನು ಸುಮ್ಮನಿರಲಾಗದೇ “ದೊರೆಯೇ, +ನೀವೆಲ್ಲಿಗೆ ಹೋಗುತ್ತೀರಿ?” ಎಂದು ಕೇಳಿದನು. + +“ನಾನು ಬಲ್ಲಿಗೆ ಹೋಗಲಿರುವೆನೊ ಅಲ್ಲಿಗೆ +ನೀನು ನನ್ನನ್ನು "`ಹಿಂಬಾಲಿಸ ಸಲಾಕೆ.” ' + +“ಅದೇಶ ದೊರೆಯೆ] ? ನಾನೇಕೆ ನಿಮ್ಮ ಹಿಂದೆ +ಬರಲಾರೆ? ನಿಮಗಾಗಿ ನನ್ನ ಜೀವವನ್ನೂ ಕೊ- +ಡುವುದಕ್ಕೆ ಸಿದ್ಧ.” + +“ಜೀವವನ್ನೂ ಕೊಡುತ್ತೀಯಾ? ಹುಂ. ಈ +ದಿನ ಕೋಳಿ ಕೂಗುವುದರೊಳಗಾಗಿ ನೀನು ನನ್ನ +ವಿಷಯದಲ್ಲಿ ಏನೂ ಅರಿಯನೆಂದು ಮೂರುಬಾರಿ +ಹೇಳುವಿ” ಎಂದು ಯೇಸು ನುಡಿದನು. ಆಗ + + +» ಇಪ್ರಿಲ್‌ ೧೯೬೨ + + +ಅವರೆಲ್ಲರ ಮುಖವು ಕಂದಿಹೋಗಿದ್ದಿ ತು. ಒಲ್ಲದ +ಮನದಿಂದ ಒಂದೊಂದು ತುತ್ತನ್ನು ಬಾಯಿಗಿರಿಸಿ +ಕೊಳು ತ್ತಿದ್ದರು. + +“ನೀವು ದುಃಖಿಸಬೇಡಿರಿ. ನಾನು ಪರಲೋ- +ಕಕ್ಸೈ ಹೊರಟು ನಿಂತಾಗ ನೀವು ಬರಲಾರಿರಾ +ದರೂ ವಸ್ತುತಃ ನಾನು ನಿಮಗಾಗಿಯೂ ಅಲ್ಲಿ +ಹೋಗುತ್ತಿದ್ದೇನೆ. ನನ್ನ ತಂದೆಯ ರಾಜ್ಯದಲ್ಲಿ +ನಿಮಗೂ ಇಂಬು ಮಾಡಿ ಇಟ್ಟಿ ಮೇಲೆ ನೀವು +ಬಂದೇ ಬರುವಿರಂತೆ.” ಆಗ ಫಿಲಿಪ್‌ ಕೇಳಿದ, +“ಆ ತಂದೆಯನ್ನು ತೋರಿಸಿರಿ. ಅಂದರೆ ನಮಗೆ +ಸಮಾಧಾನವಾಗುವುದು ” ಅಂದಕೆಯೆ ನಾವು +ನಿಮ್ಮ ಮಾತನ್ನು ನಂಬುವೆವು ಎಂಬ ಭಾವ,ಆ +ಪ್ರಶ್ನೆಯಲ್ಲಿದ್ದಿತು. + +“ಫಿಲಿಪ್‌, ಇಷ್ಟು ದಿನ ನನ್ನೊಂದಿಗೆ ಇದ್ದು +ನಿನಗೆ ಇದು ಅರಿಯದೇ ಹೋಯಿತೆ? ಕೇಳು. +ನನ್ನನ್ನು ಯಾರು ಕಾಣುವುರೋ ಅವರು ತಂದೆ +ಯನ್ನು ಕಾಣುತ್ತಾರೆ, ನನ್ನಲ್ಲಿ ಆ ಶಕ್ತಿ ಇರುವು +ದನ್ನು ನೀನು ಅರಿಯದೇ ಹೋದೆಯಾ? ಎಲ್ಲರೂ +ಈ ಮಾತನ್ನು ನೆನೆದಿರಿ. ಇವು ನನ್ನ ಮಾತುಗಳಲ್ಲ. +ಆ.ತಂದೆಯೇ ನನ್ನ ಬಾಯಿಂದ ಹಾಗೆ ನುಡಿಯಿ' +ಸುತ್ತಿದ್ದಾನೆ. ನನ್ನನ್ನು ನಂಬಿರಿ. ನನ್ನ ಹೆಸರಿನಲ್ಲಿ +ನೀವು ಏನನ್ನೂ ಕೇಳಿರಿ. ಅದು ನಿಮಗೆ ಸಿದ್ಧಿ ಸು +ವುದು. ನನ್ನನ್ನು ನೀವು ಮುಂದೂ ಪ್ರಿತಿಸಿದಿರಾ +ದರೆ ನಿಮಗೆ ಎಲ್ಲವೂ ದೊರೆಯುವುದು.” + +ಹೀಗೆ ಹೇಳಿ ಯೇಸು ಎದ್ಮು ನಿಂತನು. ಎಲ್ಲ- +ರೂ ಶಾಂತ ಚಿತ್ತದಿಂದ ಸಾಮೂಹಿಕವಾಗಿ +ದೇವರ ಪ್ರಾರ್ಥನೆಯನ್ನು ಮಾಡಿದರು. ಕೆಳಗಿ- +ಳಿದು ಓೀನಾಗ ಯೇಸು ಅಲ್ಲಿಯೇ ನಿಂತಿದ್ದ +ಮಗುವಿನ ಹಣೆಗೆ ಮುತ್ತಿಟ್ಟು “ನಿಮಗೆಲ್ಲ ಸು +ರಾತ್ರಿ ಎಂದು ಊಟದ ಮೆ ಯವರಿಗೆ ಹೇಳಿ, +ಎಂದಿನಂತೆ ರಾತ್ರಿಯ ವಿಶ್ರಾಂತಿಗಾಗಿ ಇಪ್ಪೆ +ದಿನ್ನೆಯತ್ತ ಮುನ್ನಡೆದನು. ಆಗ ರಾತ್ರಿ +ಹನ್ನೊಂದು ಗಂಟಿಯಾಗಿರಬೇಕು. + + +ಜೂಡಾಸ" ಊಟದ ಮನೆಯಿಂದ ನೇರವಾಗಿ + + +ಕ್ರಿಸ್ತನ ಕೊನೆಯ ದಿನ + + +.. ಮಂದಿರದ ಮುಖ್ಯ ಪೆರೋಹಿತ ಕೈಫಸ್‌ನ ನಿವಾ +ಸಕ್ಕೆ ಬಂದ. ಆಗ ಕೈಫಸ್‌ ತನ್ನ ಮಾವನ ಹತ್ತಿರ +ಎದ��ದನು. ಕೈಫಸ್‌ ಮುಖ್ಯ ಪುರೋಹಿತನ ಕಾರ್ಯ +ವನ್ನು ತೂಗಿಸಿಕೊಂಡು ಹೋಗುತ್ತಿದ್ದನಾದರೂ +ಅವನ ಮಾವ ಅನ್ನಾಸನೇ ಮುಖ್ಯ ಪುರೋಹಿತನ +ಅಧಿಕಾರಸ್ಥಾನದಲ್ಲಿದ್ದನು. ಅನ್ನಾಸ್‌ ಈಗ ಶತಾ +.. ಯುಷಿ. ಅವನು ನಿವೃತ್ತನಾದ ಮೇಲೆ ಅವನ +.. ಫಾಲ್ಕರು ಮಕ್ಕಳಲ್ಲಿ ಒಬ್ಬೊಬ್ಬರು ಆಧಿಪತ್ಯ ನಡೆ +ಸಿದ ನಂತರ, ಈಗ ಅಳಿಯನ ಕಾಲಕ್ಕೂಅವನು +ಬದುಕಿ ಉಳಿದಿದ್ದನು. ದೇವ ಮಂದಿರದ ಆವಾರ +ದಲ್ಲಿ ವ್ಯಾಪಾರ, ಉದ್ಯಮಗಳಲ್ಲಿ ತೊಡಗಿದವ +ಕೆಲ್ಲ ಅನ್ನಾಸನಿಗೆ ತೆರಿಗೆಯನ್ನು ಕೊಡುವವರೇ +ಆಗಿದ್ದರು. ಅವನ ಧಾರ್ಮಿಕ ಗತ್ತುಗಾರಿಕೆಗೂ +ಧೂರ್ತತನಕ್ಕೂ ಎಣೆಯಾದವರು ಆ ಕಾಲದಲ್ಲಿ +ಇನ್ನಾರೂ ಇರಲಿಲ್ಲ. ಜಾತ್ಯಾ ಧರ್ಮಭೀರುಗ +ಳಾದ ಯಹೂದ್ಯ ಜನರ ಮೇಲೆ ಸಂಪೂರ್ಚವಾದ +ಅಧಿಕಾರವನ್ನು ಆತನು ತನ್ನ ಅಳಿಯನ ಮು- +ಖಾಂತರ ನಡೆಸುತ್ತಿದ್ದನೆಂದರೂ ಅಡ್ಡಿಯಿಲ್ಲ. + +ಹಾಗೆ : ನೋಡಿದರೆ ಜೆರೂಸಲೇಮ`ನು +ಮೂರು ಆಧಿಪತ್ಯಗಳು ಆಳುತ್ತಿದ್ದವೆನ್ನಬಹುದು. +ರಾಜಕೀಯ ಆಧಿಪತ್ಯವನ್ನು ಹಲವು ವರುಷಗ +ಳಿಂದ ನಡೆಸಿಕೊಂಡು ಬಂದವರು ರೋಮನ್ನರು. +ಅವರ ಪ್ರತಿನಿಧಿಯಾಗಿ ಪೈಲಟ್‌ ಎಂಬವನು +ಸದ್ಯಕ್ಕೆ ಅಲ್ಲಿಯೇ ವಾಸಿಸುತ್ತಿದ್ದನು. ಜ್ಯೂಡಿ- +ಯಾ ಪ್ರಾಂತದ ಇತರ ಆಡಳಿತವನ್ನು ನೋಡಿ +ಕೊಳ್ಳಲು ಹೆರಾಡ್‌ ವಂಶಜರನ್ನು ಅಧಿಪತಿಯ +ನ್ನಾಗಿ ಈಗ ೭೦ ವರ್ಷಗಳ ಹಿಂದೆ ರೋಮನ್ನರು +ನಿಯಮಿಸಿದ್ದರು. ಧಾರ್ಮಿಕ ಅಧಿಕಾರಕ್ಕೆ ಬಾಧ್ಯ +ನಾದವನೆಂದರೆ ಅನ್ನಾಸ್‌. ಅವನ ಸಂಪತ್ತೋ +ಅಪಾರವಾದುದು. ಧಾರ್ಮಿಕ ಕಾಣಿಕೆಗಳು, +ತೆರಿಗೆಗಳು, ಬಲುಮೆಗಳು ಅನೇಕ ವಿಧವಾಗಿ +ಪ್ರತಿ ವರುಷ ಸಂಪತ್ತನ್ನು ತಂದು ಸುರುವುತ್ತಲಿ +ದ್ಡವು-- ರೋಮನ್ನರು ತಮ್ಮ ಸ್ಥಾನವನ್ನು ಸ್ಥಿರ +ವಾಗಿ ಉಳಿಸಿಕೊಳ್ಳುವ ದೂರದೃಷ್ಟಿಯಿಂದ +ಯಹೂದೃರಿಗೆ ಸಂಪೂರ್ಣವಾಗಿ ಧಾರ್ಮಿಕ +11 0-16 + + + + + +೧೨೧ + + +ಸ್ವಾತಂತ್ರ್ಯವನ್ನು ಕೊಚ್ಚಿದ್ದರು. + +ಆದರೆ ಈ ನಾಜರೆಥದ ಯೇಸುವಿನ ಸಮಸ್ಯೆ +ಬೇರೆಯೇ ಆಗಿದ್ದಿತು. ಈತ ತಮ್ಮವನೇ ಆಗಿ +ತಮ್ಮ ವಿರುದ್ಧ ನಿಂತಿದ್ದ. ತಾನು ಪ್ರವಾದಿ, +ದೇವದೂತ!ಎಂದು ಹೇಳಿಕೊಳ್ಳುತ್ತಿದ್ದ. ಪರೋ +ಹಿತರನ್ನು ಮನಬಂದಂತೆ ಟೀಕಿಸುತ್ತಿದ್ದ. ಕೀಳು +ಜನರೊಡನೆ ಬೆರೆಯುತ್ತಿದ್ದ. ಜಾರಸ್ತ್ರೀಯಾದವ +ಳನ್ನು ಶಾಸ್ತ್ರದ ಪ್ರಕಾರ ಕಲ್ಲಿಕ್ಕಿ ಕೊಲ್ಬಬೇಕೆಂದಿ +ದ್ದರೆ ಅಂಥವರನ್ನು (ಮೇರಿ ಮೆಗ್ಡಲೀನ್‌) ಆತ ' +ಉಳಿಸಿದ್ದ. ಇವೆಲ್ಲಕ್ಕೆ ಕಳಸವಿಡುವಂತೆ, ಈ +ದೇವ ಮಂದಿರವು ಕಲ್ಲಿನಿಂದ ಸಟ್ಟಿದುದಿದ್ದು, +ಅವೆಲ್ಲವನ್ನು ತಾನು ಕೆಡವಿ, ಮೂರೇ ದಿನಗಳಲ್ಲಿ +ಮತ್ತೊಂದು ಶಾಶ್ವತ ಕಟ್ಟಿಡವನ್ನು ಕಟ್ಟಬಲ್ಲೆ +ಎಂದಿದ್ದ. ಮಂದಿರದಲ್ಲಿಯ ವ್ಯಾಪಾರಿಗಳನ್ನೆಲ್ಲ +ಹೊಡೆದೋಡಿಸಿ ತಮ್ಮ ಆರ್ಥಿಕ ಸಂಚಯಕ್ಕೆ +ಅಡ್ಡ ಬರುವವನಿದ್ದ. + +ಜೂಡಾಸ್‌ ಯೇಸುವಿನ ಶಿಷ ರಲ್ಲೇ ಒಬ್ಬ- +ಈ ಧರ್ಮಲಂಡನನ್ನು ಹಿಡಿದುಕೊಡುವೆನೆಂದು +ಹೇಳಬಂದಿದ್ದುದನ್ನು ಕಂಡು ಕೈಫಸ್‌ನಿಗೆ ಹಿಡಿ +ಸಲಾರದಷ್ಟು ಸಂತೋಷವಾಯಿತು. ಅದನ್ನು +ವಿ���ೇಷವಾಗಿ ತೋರಗೊಡದೆ--“ನಿನಗೆ ನಾವು +ಏನು ಕೊಡಬೇಕು?” ಎಂದು *ೇಳಿದನು. + +“ನನಗೆ ೩೦ ನಾಣ್ಯಗಳನ್ನು ಕೊಡುವಿರಾ 1” +ಎಂದನು ಜೂಡಾಸ. ಯೇಸುವಿನ ಜೀವದ +ಬೆಲೆ ಜೂಡಾಸ್‌ನ ದೃಷ್ಟಿಯಲ್ಲಿ ಅಷ್ಟೇ ಇದ್ದಿತೆ? : +ಕೈಫಸ್‌ನಂತಹರಿಗೂ ಅದರ ಬೆಲೆ ಇನ್ನೂ ಹೆಚ್ಚು +ಎಂದೆನಿಸುತ್ತಿತ್ತು. ಜೂಡಾಸ್‌ ಸಾವಿರ ನಾಣ್ಯ +ಗಳನ್ನು ಕೇಳಿದ್ದರೂ ಅವನು ಕೊಡಲು ಸಿದ್ಧನಿ +ದ್ವನು. + +ಆದರೆ ಇಷ್ಟು ಬೇಗ ಈ *ೆಲಸ ನೆರವೇರೀ +ತೆಂದು ಕೈಫಸ್‌ ನಿರೀಕ್ಷಿಸಿರಲಿಲ್ಲ. ಆ ಬಗ್ಗೆ +ಅವನು ಯಾವ ಪೂರ್ವಸಿದ್ಧತೆಯನ್ನೂ ಮಾಡಿರ +ಲಿಲ್ಲ. ಮಂದಿರದ ಕಾವಲಿನವರನ್ನು ಜೂಡಾ +ಸ್‌ನ ಸಂಗಡ ಕಳಿಸಬಹುದಿತ್ತು. ಆದಕೆ ಇಂಥ +ಎಷಯದಲ್ಲಿ ರೋಮನ್ನರ ಸಹಾಯವನ್ನು ಪಡೆ + + + + + + + +ಶೈ ಗ ಗಲಗ + + +ಎಕ್ಲಿ ಉತ್ತಮ ವಸ್ತುಗಳೇ ಬೇಕೋ ಅಲ್ರಿ... + + +ರಕ್ಷಿಸುವ ತಾಯ ಡಾಲ್ಬವನ್ನಿ! ಬಳಸುತ್ತಾಳೆ + + + + + + + + +ಆನಂದದ ನಗೆ...ತಾಯಿಯ್ಯ ಮಮತೆಯ ಸ್ವಾಗತ ರುಚಿ +ಕರತಿಂಡಿಯಿಂದ. ಆಕೆ" ಡಾಲ್ಡ 'ದಿಂದ ತಯಾಕಿಸುವ ತಿಂಡಿ +ಅತ್ಯಂತ ರುಚಿಕರವಾಗಿರುವುದು. "ಡಾಲ್ನ' ಉತ್ತಮ +ವನಸ್ಟ ತಿ ಎಣ್ಣೆ ಗಳಿಂದ ತಯಾರಿಸಲ್ಪ ಡುತ್ತ ಎ1 ಆದರ +ಶುದ್ಧ ಯನ್ನೂ ನವೀನತೆಯನ್ನೂ "ಕಿ ಕಿ ಸುವುದಕ್ಕಾಗಿ +ಅದನ್ನು ಅತ್ಯ ಹ ಉತ್ತಮ ರೀತಿಯಲ್ಲಿ ಡ ಡಬ್ಬದಲ್ಲಿ ತುಂಜಿಸಿ +ಸೀಲ್‌ ಗಿ ರುವುದು, ಅದಕ್ಕೆ ಮಕ್ಕಳ ಬೆಳವಣಿಗೆಗೆ +ಬೇಕಾಗುವ ವಿಟಮಿನ್‌ಗಳು ಸೇರಿಸಲ್ಪಡುತ್ತವೆ. ನಿಮ್ಮ +ಮನೆಯಲ್ಲಿಯೂ "ಡಾಲ್ಹ' ಅದರ ನ್ಯಾಯವಾದ ಸ್ಥ್ಯಾನ +ವನ್ನು ಪಡೆಯಲಿ! + + +ಡಾಲ್ತ ವನಸ್ಪಕಿ - ರುಚಿಶರ ಅಡಿಗೆಗೆ ಸೊಗಸಾದ ಸಾಧನ + + +ಠೀವರ ಎಲ ಕ ಗತೆ +ನ್‌ ಲೀವರ್‌ ಅವರ ತಯಾರಿಕೆ 2೬.79.40 ॥£ಚ + + + + + +ಒಂದುಸಾ +ಓ) ಛ್‌ ಮ +ಇ + + +| +' +' + + + + + +ಜ್‌ +ಯುವುದು ಒಳಿತೆಂದು ಕಂಡಿತು. ಅವನಿಗೆ +ಅಲ್ಲಿಯೆ ನಿಲ್ಲಹೇಳಿ ತಾನು ಕೋಮನ” ಪ್ರತಿ +ನಿಧಿ ಪಾಂಟಿಯಸ್‌ ಪೈಲೆ(ಟನ ನಿವಾಸಕ್ಕೆ +ಹೆೊರಟಿನು. +ಇದಕ್ಕೆ ಕಾರಣವಿತ್ತು. ಮಂದಿರದ ಕಾವ +ಗುಡ ಕಳಿಸಿಯೆ ಯೇಸುವನ್ನು ಹಿಡಿತರಿ +ಸಬಹುದಾಗಿತ್ತಾದರೂ ಮುಂದೆ 1 [00 ನೆ +ಯನ್ನು ದೃಢಪಡಿಸುವ- ಪಡಿಸದಿರುವ ಅಧಿಕಾರ +ರಾಜಪ್ರ ತ ಪೈಲೇ(ಟಿನಿಗಿದ್ದು ದರಿಂದ ಯೇಸು +ವಿನ 'ಬಂಧನದಲ್ಲಿ ಅವನನ್ನೂ ತೊಡಿ ಹಾಕಿ +ಕೊಂಡರೆ ಮುಂದೆ. ಕಾರ್ಯ ಸಜಾ +ಪುಕೋಹಿತನ ತರ್ಕ. 'ಪಲೇರ್ಟಸೆ ಸೈನ ಕೊಡ +ಲೊಪ್ಪೈವಾಗ ಅವನ ಹ ಮತಿಯೂ +ಕೆಲಸ ಮಾಡುತ್ತಿತ್ತು. ಪ್ರಕೋಹಿತ ವರ್ಗ ಒಳ +ಗೊಳಗೆ ಕೋಮನ್ನ ರನ್ನು ದ್ವೇಷಿಸುತ್ತಿತ್ತೆಂದು +ಆತ ಬಲ್ಲ. ಯೇಸುತನ್ನು. ಓಡಿಯಲು ನೆರವಾಗಿ +ಆ ಮೇಲೆ ಮರಣದಂಡನೆಯನ್ನು ರದ್ದುಪಡಿಸಿ +ದಕೆ ಪುರೋಹಿತರ ಮುಖಭಂಗವಾಗಿ ಯೇಸು + + +ವಿನ ಅನುಯಾಯಿಗಳು ತಮ್ಮ ಕಡೆಗಾಗುವರು. +ಒಡೆದು ಆಳುವ ನೀತಿ ಅನಾದಿಯಿಂದಲೂ +ಇದ್ದದ್ದೆ! ತಾನೆ. + + +ಕೈಫ್‌ಸನ ಕಳವಳಗಳು ಇನ್ನೂ ಇದ್ದವು. +ಸೈನ್ಯಸಹಾಯ ಸಿಕ್ಕಿದರೂ ಯೇಸು ಆ ಮನೆಯಲ್ಲಿ +ಲಾ್ಧದಿದ್ದರೇನು ಗತಿ? ಹನ್ನೆರಡು ಶಿಷ್ಯರ ನಡುವೆ +ಅವನನ್ನು ಗುರುತಿಸುವುದೆಂತು? ಇನ್ನಾರನ್ನಾ +ದರೂ ಬಂಧಿಸಗೊ��್ಟು ಅವನು ನುಣಚಿ + + +ಕೊಂಡರೆ? ಇದಕ್ಕೆಲ್ಲ ಸಮಾಧಾನ ಹೇಳಲು. + + +ಜೂಡಾಸನಿಗೆ ಸಾಕುಬೇಕಾಗಿ ಹೋಯಿತು. +ಹಿಡಿದ ಮೇಲೂ ಕೆಲಸ ಸುಲಭವಿರಲಿಲ್ಲ. +೨೭೦ ಜನ ಸದಸ್ಯರುಳ್ಳ ಸ್ಕಾನ್‌ ಹೆಡ್ರಿನ್‌ ಸಭೆ +ಯೇಸುವನ್ನು ಅಪರಾಧಿಯೆಂದು ತೀರ್ಮಾನಿಸ +ಬೇಕು. ಇನ್ನೊಂದು ದಿನ ಅದೇ ಸಭೆ ಶಿಕ್ಷೆಯನ್ನು +ದೃಢಪಡಿಸಿದ ಮೇಲೆ ಪೆ [ಲೇ ಟನು +ಬ ಇಷ್ಟೆಲ್ಲ ಯ ಮುಂಜಾನೆಯೊಳಗೆ +ಬು ಹಬ್ಬಕ್ಕಾಗಿ ಸೇರಿದ ಲಕ್ಬಾಂ + + +ಸನ ಕೊನೆಯ ದಿನ + + +ಅದನ್ನು ಒಪ್ಪ + + +೧೨೩ + + +ತರ ಜನ ಇಲ್ಲಿರುವಾಗ ಈ ಪ್ರಕರಣ ಬೆಳೆದರೆ +ಬಂಡಾಯವೇಳಬಹುದು. +ಇತ್ತ ಯೇಸು ತನ್ನ ಹನ್ನೊಂದು ಜನ ಅನು + +ಯಾಯಗಳೊಡನೆ ಸಃ 01. ಗಿಡಗಳ +ಹೊನ್ನೆ ರಳಲ್ಲಿ ಆ ಚ ಕಳೆಯಲು ಹೊರ +ಚಿದ್ದನು. ಶಾಂತವಾದ ಸ ೈಳವು ಅನೇಕ +ಬಾರಿ 1 ಬಚ್ಚ! ತು. +ಅಂದಂತೂ ತುಂಬಿದ ಬೆಳುದಿಂಗಳಿನ ಶೀತಲ +ಕಿರಣಗಳು ಇಡೀ ಜೆರೂಸಲೇಮ್‌ ನಗರ +ವನ್ನೂ ಹೊರಗಿನ ಬಯಲಿನ ಗಿಡ,. ಬೆಟ್ಟಿಗ +ಳನ್ನೂ ತಬ್ಬಿ ಸೊಂಡು ನೆನೆಯಿಸಿಬಿಟ್ಟಿದ್ದ ತ + +ಯೇಸು ದಾರಿಯಲ್ಲಿಯೂ 1 ಬಿದ್ದ. +ಯಾರಿಗಾದರೂ ಶಿಷ್ಕರಿಗೆ ಕೇಳಿಸಲಿಲ್ಲವೆಂದು +ಸಂದೇಹ ಬಂದರೆ ನಡುದಾರಿಯಲ್ಲಿಯ ನಿಲ್ಲು +ವನು. ಅವರೆಲ್ಲ ಅವನನ್ನು ಸುತ್ತುಗಟ್ಟಿ ನಿಂತು +ಕೇಳುವರು. ಹೀಗೆ ಸಾಗಿತ್ತು ಅವರ ಪಯಣ. + +ಇಪ್ಪೆ ಗಿಡಗಳ ಗುಂಪಲಿಗೆ ಬಂದಾಗ ಅವ- +ಕಿಲ್ಲ ತುಂಬಾ ದಣಿದು ಹೋಗಿದ್ದರೂ ತಮ್ಮ +ಗುರುವಿನ ರಸವಾಣಿಯ ಅಮೃತ ವಚನವನ್ನು +ಕೇಳಿ ಅವರ ಆತ್ಮವು ತೃಪ್ರಿಹೊಂದಿದ್ದಿತು. +ಅವನು ತಮ್ಮನ್ನು ಬಿಟ್ಟು ಹೋಗುವವನಿದ್ದರೂ +ತಮ್ಮ ಕೈಬಿಡುವುದಿಲ್ಲ ಎಂಬ ಆತ್ಮೀಯ ಆಶ್ವಾ- +ಸನವನ್ನು ಕೊಟ್ಟಿದ್ದ. ಒಂದು ವೇಳೆ ಏನಾ +ದರೂ ಹೆಚ್ಚು ಕಡಿವೆ:ಯಾದರೆ ಅದನ್ನು ಸುಲಭ +ವಾಗಿ ನಿವಾರಿಸುವ ದೈವೀ ಸಾಮರ್ಥ ಅವನಲ್ಲಿ +ದೆಯೆಂಟ ವಿಶ್ವಾಸವೂ ಅವರಿಗಿತ್ತು. + +ಎಲ್ಲರೂ ಒಂದೆಡೆ ಕುಳಿತ ಮೇಲೆ ಯೇಸು +ಹೇಳಿದ--“ನಾನಾಗಿ ನಿಮ್ಮನ್ನು ದೇವರ ಸೆಲಸ +ಕೈಂಡು ಆಯ್ದಿದ್ದೇನೆ. ಅದನ್ನು ದೃಢ ಮನಸ್ಸಿ +ನಿಂದ ನಡೆಸಿಕೊಂಡು ಹೋಗಿರಿ. ಜಗತ್ತು +ನಿಮ್ಮನ್ನು ದ್ವೈಷಿಸಬಹುದು, ಆದರೆ ಅದಕ್ಕೆ +ಮೊದಲು ಜಗತ್ತು ನನ್ನನ್ನು ದೈೇಷಿಸಿದೆಯೆಂಬು +ದನ್ನು ಮರೆಯದಿರಿ. ಪ್ರೇಮ | ಸಮಸ್ತರಲ್ಲಿ +ಪ್ರೇಮ ಭಾವನೆಯೊಂದೇ ನಿಮ್ಮ ಜೀವನದ +ಊರುಗೋಲಾಗಲಿ." + + +೧೨೪ ಕಸ್ತೂರಿ, ಎಪ್ರಿಲ್‌ ೧೯೬೨ + + +ತುಸಾಸುನಾಗು ರಾರಾ ಕಾಸಾಲಾಸ್ರಹ + + + + + + +ನೀವು ಸೆಸ್ಸ್‌ + + +ಗಂಟಲು ಮತ್ತು +ಎದೆಯ ಬಿಲ್ಬೆಗಳನ್ನು +ಸೇವಿಸಿದಕೆ + + + + + +ನಿನ್ಮು ಕೆಮ್ಮು +ಶ್ರೀಫೆ ನಾಗಿ +ಬ ಬಕ್‌; +ಮಾಯ +ವಾಗುವುದು + + +ಪೆಸ್ಸ್ಸ್‌ ಚೀಪುವುದರಿಂದ ಅದರಲ್ಲಿ ಉದ್ದವಿಸುವ +ಉಪಶಮನಕಾರಕ ಆವಿಯು ನೋವನ್ನು ಉಪಶನಿ +ಸಲು ಅಲ್ಲದೆ ಗೆಂಬಲು ಹುಣ್ಣು, ಬ್ರಾ ಕೈ ಟಿಸ್‌, +ಕೆಮ್ಮು ಮತ್ತು ಶೀತದ ರೋಗನುಗಳನ್ನು ವಾ್‌ +ರಸಲ್‌ ನೆರನನ್ನೀಯುತ್ತ ದೆ. ಫೆಪ್ಸ್‌್ಪ ಶೀಘ್ರ +ಪಶವನವನ್ನಿ ಯುತ್ತದೆ ಮತ್ತು ಬೇಗನೆ ಗುಣ +ಸೊಸುತ್ತ ದೆ. ನೆಸನ್ನಲ್ಲಿ ಅಪಾಯಕರ +ಔಷಧವು ಕೂಡಿಲ್ಲ +ಇದನ್ನು ಮಕ್ಕಳು ಕೂಡಾ +ಸುರ ಶ್ಲಿತವಾಗಿ +ಸೇವಿಸಬಹುದು. +ಬ್ರಾಂಕೆ ಟಸ್‌, ಗಂಟಲು +ದಿಂದ ಶ್ಸಾಸದ ಡೆ, +ಶೀತ ಮತ್ತು ಕೆಮ್ಮು +ಮುಂತಾದವ್ರೆಗಳನ್ನು +ಶೀಘ್ರವಾಗಿ +ನಿವಾರಸುವುದು +ಎಲ್ಲಾಮದ್ದಿನೆ ವ್ಯಾಪಾ- +ರಿಗಳಲ್ಲಿ ಮಾರಲ್ಪ ಡುತ್ತ ೆ + + + + + + + + + +£೯'(-54-%4/4 + + +ತಸ್ರಕಾಸಪಾಸ್ರಪಾಸ್ರ ಕಣಾದ + + +ಆಮೇಲೆ ಯೇಸು ತನ್ನ ಸುಮಧುರ ವಾಣಿ +ಯಿಂದ, ತಾನೇ ರಚಿಸಿದ ಪ್ರಾರ್ಥನೆಯನ್ನು +ಹಾಡಿದನು. ಶಿಷ್ಯರೆಲ್ಲ ಮಂತ್ರ ಮುಗ್ಧರಾದವ +ರಂತೆ ಅದನ್ನು ಕೇಳಿದರು. ಅದೇ ಅವನ ಕೊ- +ನೆಯ ಪ್ರವಚನವಾಗಿತ್ತು. ತಾನು ಹೇಳಬೇ +ಕೆಂದಿರುವುದನ್ನು ಎರಡನೆಯ ಸಲ ಹೇಳಿದ್ದನು. +"ಆಮೇನ್‌' (ತಥಾಸ್ತು) ಎಂದು ನುಡಿದು ತಾನು +ಎದ್ದು ನಿಂತನು. ತನ್ನ ನೆಚ್ಚಿನ ಶಿಷ್ಯರನ್ನು ಬಿಟ್ಟು +ಹೋಗುವುದು ಹೈದಯಭೇದಕವಾಗಿ ತೋ- +ರಿತು. ಅವರನ್ನು ಅಲ್ಲಿಯೆ ನಿಲ್ಲಿಸಿ, ಒಂದು ಹಾಸು +ಬಂಡೆಯ ಮೇಲೆ ಬಂದು, ಅದರ ಮೇಲೆ ಬಾಗಿ +ಮುಖವೆತ್ತಿ ತಾರಕ ಸ್ವರದಿಂದ ಕೂಗಿ ಹೇಳಿ +ದನು--- + +“ತಂದೆಯೇ, ನೀನು ಸರ್ವಶಕ್ತನು. ಈ +ಬದುಕೆಂಬ ಪಾತ್ರದಿಂದ ನನ್ನನ್ನು ಬಿಡುಗಡೆ +ಮಾಡುವಿಯಾ? ನನ್ನ ಇಷ್ಟದಂತಲ್ಲ, ನಿನ್ನ +ಇಷ್ಟದಂತೆಯೆ ಆಗಲಿ.” + + +ಯೇಸು ಅದೆಷ್ಟು ಹೊತ್ತು ಆ ಭಾವಸಮಾಧಿ +ಯಲ್ಲಿದ್ದನೊ, ಆ ವೇಳೆಗೆ ಅವನ ಶಿಷ್ಕರೆಲ್ಲ ನಿದ್ರೆ +ಹೋಗಿದ್ದರು. ಗಾಢವಾದ ನಿದ್ರೆಯಲ್ಲಿ, ಮುಂ- +ದಾಗುವ ಮಹತ್ವದ ಘಟನೆಯ ಲವಲೇಶವನ್ನು +ಅರಿಯದವರಂತೆ ಮಗ್ನರಾಗಿದ್ದರು. + +ಈ ವೇಳೆಗೆ ಮಾರ್ಕನು ಓಡೋಡುತ್ತ ಅಲ್ಲಿಗೆ +ಬಂದನು. ಫಿಲಿವ್‌ ಮುಂತಾದ ಶಿಷ್ಕರು ಮಲಗಿ +ದ್ದಲ್ಲಿಗೆ ಬಂದು, ಅವರನ್ನು ಬಡಿದೆಬ್ಬಿಸುತ್ತ, +ಮಂದಿರದ ಕಾವಲುಗಾರರು ರೋಮನ್‌" ಸೈನಿಕ +ಕೊಡನೆ ತಮ್ಮ ಮನೆಗೆ ಮುತ್ತಿಗೆ ಹಾಕಿದ್ದ +ರೆಂದೂ ಗುರುವು ಅಲ್ಲಿ ಇಲ್ಲದುದನ್ನು ಕಂಡು +ಇತ್ತ ಕಡೆಗೇ ಹೊರಟಿದ್ದಾರೆಂದೂ ಕೂಗಿಕೊಂ +ಡನು. + +ಅದೇ ವೇಳೆಗೆ ಯೇಸು ಬೇಕೆಡೆ ಮಲಗಿದ್ದ +ತನ್ನ ಮೂವರು ವ್ರೀತಿಯ ಶಿಷ್ಯರನ್ನು ಮೆಲ್ಲಗೆ +ಎಬ್ಬಿಸುತ್ತ, “ಏಳಿರಿ. ಪ್ರಾರ್ಥನೆಯನ್ನು ಗೈ- +ಯಿರಿ! ಆಮಿಷಕ್ಕೆ ಒಳಗಾಗದಿರಿ” ಎಂದನು. + + +' + + +ಕ್ರಿಸ್ತನ ಕೊನೆಯ ದಿನ ೧೨೫ + + +ಆದರೆ ಅವರ ನಿದ್ದೆಯ ಗುಂಗನ್ನು ಕಂಡು “ಆಹ"! + + +ದೇವನ ಲೀಲೆ! . ಮನಸ್ಸು ಸಿದ್ಧವಾಗಿದೆ. +ಆದಕೆ ದೇಹಕ್ಕೆ ಆ ಬಲವಿಲ್ಲ” ಎಂದು ನುಡಿ + + +ದನು. + + +ಅಷ್ಟರಲ್ಲಿ ಹಿಲಾಲುಗಳನ್ನು ಹಚ್ಚಿಕೊಂಡು, + + +ದಿನ್ನೆಯನ್ನು ಏರಿ ಬರುತ್ತಿದ್ದವರ ದೊಡ್ಡ ಗುಂಪ + + +ಕಾಣಿಸಿತು. ಅವರಲ್ಲಿ ಅನೇಕರು ಹಿಡಿದಿದ್ದ +ದೊಣ್ಣೆ, ಬಡಿಗೆ, ಕತ್ತಿಗಳು ಆ ಬೆಳಕಿನಲ್ಲಿ +ಹೊಳೆಯುತ್ತಿದ್ದವು. + +ಹಾದು. ಜೂಡಾಸನೇ ಎಲ್ಲರಗಿಂತ ಮುಂ- + + +ದಾಗಿ, ಎಲ್ಲರನ್ನೂ ಕರೆದುಕೊಂಡು ಬರುವವ + + +ನಾಗಿದ್ದನು. ತನ್ನ ಗುರುವಿನ ಮುಖವನ್ನು +ನೋಡಿದನು. ಅಲ್ಲಿ ಹಣೆಯ ಮೇಲೆ ಮಣ್ಣಿ + + +೫ + + +ನಿಂದ ಹೊಲಸಾಗಿದ್ದ ರಕ್ತದ ಚಿಕ್ಕ ಹನಿಗಳನ್ನು + + +ಕಂಡನು. ಅದು ಭಾವೋನ್ಮಾದದಲ್ಲಿ ನರಗ + + +ನಿಂದ ಸಿಡಿದು ಬಂದ ರಕ್ತವೇ ಆಗಿದ್ದಿತೆಂದು + + +ಅವನಿಗೆ ತಿಳ���ಯಲಿಲ್ಲ. ಹಾಗೆ ಯೋಚಿಸುವು + + +ದಕ್ಕೆ ಅವಕಾಶವೂ ಇರಲಿಲ್ಲ. “ದೊರೆಯೇ!” + + +ಎಂದು ಹೇಳುತ್ತ ಅವನು ಯೇಸುವಿನ ಮುಖಕ್ಕೆ + + +ಮುದ್ದಿಟ್ಟನು. ಪೂರ್ಮಯೋಜಿತದಂತೆ ಆ ಕೂ- + + +ಡಲೇ( ಮಂದಿರದ ಕಾವಲುಗಾರರು, ಯೇಸು +ವನ್ನು ಬಂಧಿಸಲೆಂದು ಮುಂದಡಿ ಇಟ್ಟರು. +ಯೇಸು ಕೇಳಿದ: “ಯಾರು ಬೇಕಿತ್ತು + + +ನಿಮಗೆ?” + + +'ಡೊಣ್ಣೆಗಳನ್ನೂ + + + + + +“ನಾಜರೇಥಿನ ಯೇಸು.” +“ನಾನೇ ಆತ. ನೀವು ಖಡ್ಗಗಳನ್ನೂ, +ಹಿಡಿದುಕೊಂಡು ಇಷ್ಟು +ದೊಡ್ಡ ಸಂಖ್ಯೆಯಲ್ಲಿ ನನ್ನನ್ನು ಹಿಡಿಯಬಂದಿರಾ? +ದಿನ ಬಿಟ್ಟು ದಿನ ನಿಮ್ಮ ಮಂದಿರದಲ್ಲಿಯೇ +ಬಂದು ನಾನು ಪ್ರವಚನಗೈಯುತ್ತಿದ್ದಾಗ ನೀವು +ನನಗೆ ಏನೂ ಮಾಡಲಿಲ್ಲ... ಆದರೆ...ನಿಮ್ಮದೂ +ತಪ್ಪಲ್ಲ. ಶಾಸ್ತ್ರದಲ್ಲಿ ಉಕ್ತವಾದಂತೆ ನಡೆಯಲೇ +ಬೇಕಲ್ಲ.” + +ವೀಟರನು ತನ್ನ ಗುರುವಿಗೆ ಬಂದ ಎಪತ್ತನ್ನು + + +ಕಂಡು, ಆ ಕ್ಷಣಕ್ಕೆ ಅವನ ಮಹಿಮೆಯನ್ನು + + +ಮರೆತನು. ಅವನು ತನ್ನನ್ನು ರಕ್ಷಿಸಿಕೊಳ್ಳಲು +ಯೇಸು. ಅಸಮರ್ಶನೆಂಬಂತೆ, ತಮ್ಮಲ್ಲಿದ್ದ +ಒಂದು ಹಳೆಯ ಕತ್ತಿಯನ್ನು ಹಿರಿದವನೇ +ಮುಂದಡಿ ಯಿಟ್ಟಿದ್ದ ಕಾವಲುಗಾರನೊಬ್ಬನ ಕುತ್ತಿ +ಗೆಗೆ ಗುರಿಯಿಟ್ಟಿನು. ಅದು ಆ ಕಾವಲುಗಾರನ +ಕಿವಿಯನ್ನು ತರೆದುಕೊಂಡು ಗಾಯವನ್ನುಂಟು +ಮಾಡಿತು. ಕೂಡಲೇ ಇತರ ಸೈನಿಕರು, ತಮ್ಮ +ಕತ್ತಿಗಳನ್ನು ಹಿರಿದರು. + +ಆ ಕ್ಷಣವೇ ಯೇಸು “ಪೀಟಂ", ಏನಿದು? +ನಿನ್ನ ಕತ್ತಿಯನ್ನು ಒರೆಗಿಳಿಸು. ನನ್ನ ತಂದೆಯ +ಬಳಿಗೆ ನಾನು ಹೊರಟು ನಿಂತಿದ್ದ ಗಳಿಗೆಯನ್ನು +ತಡೆಯಬಯಸುವಿಯಾ?” ಎಂದು ಆ ಕೂಡಲೇ +ಆ ಗಾಯಗೊಂಡವನ ಕಿವಿಯ ಮೇಲೆ ಕೈಯಾ +ಡಿಸಲು ಅದು ಮಾಯ್ಕುಹೋಯಿತು! ಅದು +ಇನ್ನಾರ ಗಮನಕ್ಕೂ ಬರಲಿಲ್ಲ. + +ಯೇಸುವನ್ನು ಹೆಡಮುರಿಗೆ ಕಟ್ಟಿದರು. ಅವ +ನನ್ನು ಮುಂದೆ ಮಾಡಿಕೊಂಡು ಮಂದಿರದತ್ತ +ಹೊರಟರು. ಅವನ ಶಿಷ್ಯರು ಎದುರಿಸುವವ +ರಂತೆ, ಸ್ವಲ್ಪ ಮುಂದೆ ಬರುತ್ತಲೂ ಸೈನಿಕರು +ಪ್ರತಿಭಟಿಸಿದರೋ ಇಲ್ಲವೊ, ಎಲ್ಲರೂ ಅಲ್ಲಿಂದ +ಕಾಲು ಕಿತ್ತರು. + +ಕೈಫಸ್‌ ಮಹಾಸಭೆಯ ಸದಸ್ಮರನ್ನು ಲೆ +ಹಾಕುವ ದೊಡ್ಡ ಕೆಲಸದಲ್ಲಿ ;ಮಗ್ನನಾಗಿದ್ದನು. +ಆ ಗಡಿಬಿಡಿಯಲ್ಲಿಯೂ, ಯೇಸು ಮಾಯೆಯಿಂದ +ಬಂಧನವನ್ನು ತಬ್ಬಸಿಕೊಂಡರೇನು ಗತಿ ಎಂಬ +ದುಗುಡ ಬಾಧಿಸುತ್ತಲೇ ಇತ್ತು. + +ಅನಿತರಲ್ಲಿ ಕೈಫಸ್‌ನಿಗೆ ತನ್ನ ಜನ ಬರುವುದು +ಕಂಡಿತು. ಅವರು ಹಿಡಿದ ಬೆಳಕಿನಲ್ಲಿ ಬಂಧಿತ +ನಾದ ಒಬ್ಬ-ಒಬ್ಬನೇ-ವೃಕ್ತಿಯೂ ಕಂಡನು. +ಅವನಿಗಾದ ಸಮಾಧಾನ ಅಷ್ಟಿಷ್ಟಲ್ಲ. ಆ ಗಳಿ +ಗೆಗೆ ಜೂಡಾಸ್‌ ಬಂದು ಬದಿಯಲ್ಲಿ ಕೈಜೋಡಿಸಿ +ನಿಂತದ್ದು ಮೊದಲು ಅವನ ಗಮನಕ್ಕೆ ಬಂದಿ +ರಲೇ ಇಲ್ಲ. ಕೈಫಸ್‌ ತನಗೆ *“ಶಹಬಾಸ್‌” +ಎಂದು ಹೇಳುವನೆಂದು ಜೂಡಾಸ್‌ ತಿಳಿದಿ +ದ್ವನು, ಕೈಫಸ್‌ ಅದಕ್ಕೆ ಬದಲಾಗಿ, “ಯಾರಲ್ಲಿ? + + + + + + + + +4 ಅನರನ್ನು ಮೆಚ್ಚಿ ಸುವುದು ಸುಲಭವೆಂದು ನೀವು ತಿಳಿದಿದ್ದೆರೆ ಆದು. ಈಜಸ್ಸೊಲಾಂಾರಾರಿಂ ತ! +ತಪ್ಪು ಗ್ರ ಕಃ ಎಂದು ಶಿ ಶ್ರೀಮತಿ ಆಂ". ಆರ್‌, ಪ್ರಭು, ಹೇಳು + +ತ್ತಾರೆ. ಸುಟ್ಟ ಗಳ ವಿಷಯ ಹೇಳುವುದಾದರೆ. ಈಗ ನಾನು ಅವರ +ಎಲ್ಲಾ ಬಟ್ಟೆ "ಗಳನ್ನು ಸನ"ಲೈ ಓ4ನಿಂದಲೇ ಒಗೆಯುತ್ತೇನೆ--ಅದ +ರಿಂದ ತಗ ತ್ಭೃ ಹ್ತ 'ಟಾಗುತ್ತ ದೆ. ನನಗೂ ತೃಪ್ತಿ ಯೆ. “ಸನ್‌ಲೈ ಟ್‌ +ನಿಂದ ಹೇರಳ” 'ನೊರೆಯಾಗುತ್ತ ದೈ, ನನ್ನ ಕೆಲಸವೂ ಬಹಳೆ +ಸುಲಭವಾಗುತ್ತದೆ! ಬಟ್ಟಿಗಳಲ್ಲ ಅತ್ಯಂತ ಬೆಳ್ಳ ಗೆ ಮತ್ತು ಪ್ರಕಾಶ +ಮಾನವಾಗುತ್ತವೆ. ನನಗೆ ಯಾವಾಗಲೂ ಸನೀ್‌ಲೈ ಟೀ “ಬೇಕು! ಜಡ ರ ಸೂರುೂೂು ತ + + +ಸನ್‌ಲೈಟ್‌ + + +ವಿಮ್ಮ ಬಟೆಗಳಿಗೆ ಅತ್ಯಂತ ಹಿತಕರ. +ಇಂದುಸ್ಕಾತ್‌ ಳೀವರ್‌ ಅವರ ತಯಾರಿಕೆ + + +ಏಟ್ಟೆಗಳ ಲಕ್ಷಣೆಗೆ ಶುದ್ಧ +ಹಾಗೂ ಸೌಮ್ಯವಾದ ಸನ್‌ +ಲೈಟ್‌ ಸೋಪು ಅತ್ಯುತ್ತಮ +ವಾಗಿದೆಯೆಂದೂ, ಅದ +ಕಂಛಾದ್ದು ಬೇರೆ ಇಲ್ಲವೆಂದೂ +ಗೃಹಿಣಿಯರಿಗೆ ತಿ9ದಿದೆ. +ನಿಮಗೂ ಗೊತ್ತಾಗುವುದು. + + + + + + + + + + + + + +೩)0೦೨ ೬೫ + + + + + +ಕ್ರಿಸ್ತನ 4ನೆಯ ದಿನೆ + + +ಇವನಿಗೆ ೩೦ ನಾಣ್ಯಗಳನ್ನು ಕೊಟ್ಟು ಪಳುಹಿರಿ” +ಎಂದನು. ಯಾರೋ ಹಣವನ್ನು ತಂದರು. +ಜೂಡಾಸ್‌ ಬೊಗಸೆಯೊಡ್ಡಿ ದನು. ನಾಣ್ಯಗ +ಳನ್ನು ಒಂದೊಂದಾಗಿ ಜಿಸಿ ಅದರಲ್ಲಿ ಚೆಲ್ಲಿ +ದರು. ತಾನು ಉಂಡು ಒಗೆದ ಎಲುಬಿನ ಚೊರ +ಗಳನ್ನು ಬೀದಿಯ ನಾಯಿಗೆ ಬೀಸಾಡಿದ.ದನ್ನು +ನೋಡುವವರಂತೆ ಜೂಡಾಸ್‌ನನ್ನು ನೋಡಿ, +ಕೈಫಸ್‌ ಅಲ್ಲಿಂದ ಹೊರಟನು. + + +ಯೇಸುವನ್ನು ಅಲ್ಲಿಗೆ ತಂದು ಅನ್ನಾಸನ +ಮುಂದೆ ಸಲಾ ಯಿತು. ಅನ್ನಾಸ್‌ ತನ್ನ +ನೂರು ವರ್ಷದ ಸುದೀರ್ಫ ಜೀವಿತದಲ್ಲಿ ರಾಜ +ಕೀಯ, ಧಾರಿ ` ವಿಪತ್ತುಗಳು ಹಲವಾರನ್ನು +ಸಲೀಲವಾಗಿ "ೀರ್ಣಿಸಿದ್ದವ. . 1. +ದೇವದೂತನನ್ನು ನೋಡಿ, ಒಂದೆರಡು ಮಾತನ್ನು +ಕೇಳುವ ಕುತೂಹಲವಿದ್ಮಿತು. + +“ನಿನ್ನ ತತ್ವಪ್ರಣಾಲಿ ಯಾವುದು?” “ನಿನ್ನ +ಶಿಸ್ಯರಾರು?” “ಅವರು ಎಷ್ಟು ಮಂದಿ?” “ನಿನ್ನ +ಮುಂದಿನ ವಿಚಾರವಾದರೂ ಏನು?'”-- + +ಒಂದರ ಮೇಲೊಂದು ಬರುತ್ತಿದ್ದ ಈ ಪ್ರಶ್ನೆ +ಗಳಿಗೆ ಯೇಸು ಹೇಳಿದ: + +“ನನ್ನನ್ನೇನು ಕೇಳುತ್ತಿ(? ಬಯಲಲ್ಲಿ ನಿಂತು +ಬಹಿರಂಗವಾಗಿಯೇ ಯಾರೆದುರು ನನ್ನ ಎಲ್ಲ +ವಿಚಾರಗಳನ ನ್ನ್ನ ವಿಶದಪಡಿಸಿದ್ದೆ ನೆಯೋ ಅಂಥ +ಯ.ಹೂದ್ಯ ಜನರನ್ನೇ ಕೇಳು” + +ಕೇಳಿದ ಪ ಶ್ರಶ್ನೆಗೆ ಸರಳ ಉತ್ತರ ಸೊಡುವು +ದನ್ನು ಬಿಟ್ಟ ್ಸ್ನ ಉದ ಓಟತನದ ಮಾತೆ? ಸ +ಬಬ ಮುಖ್ಯಸ್ಥ ನಿಗೆ ಸಿಟ್ಟುಬಂತು. ಧನಿಂ +ಎದುರಿಗೆ ತನ್ನ ಕಯ ಪ್ರದಶ ಕ +ಮಾಡುವ ಜರದ 63 ಯೇಸುವಿನ ಕೆನ್ನೆಗೆ +ಬಿಗಿದನು. ಇನ್ನು ಮುಂದೆ ಹಿಂಡಾಗಿ 1 ುವ +ದೈಹಿಕ ಶಿಕ್ಷೆಗಳಿಗೆ ಅದು ನಾಂದಿಯಾಯಿತು. + +ಅನ್ನಾಸ್‌, ಕೈಬೀಸಿ ಅವನನ್ನು ಕರೆದ. ಕೊಂ- +ಡು ಹೋಗೆಂದು ಸಂಜ್ಞೆ ಮಾಡಿದನು. + +ಇತ್ತ ಪೀಟ ಮತ್ತು ಜಾನ್‌ರು ಅನ್ಯಮಾರ್ಗ + + +೧೨೩ + + +ದಿಂದ ಓಡುತ್ತ ಬಂದು ನಗರವನ್ನು ಪ್ರವೇಶಿಸಿ +ದರು. ಮಂದಿರದ ಮುಂದುಗಡೆ ಕೆಲವು ಕಾವಲು +ಗಾರರು ಉರಿಖೆಬ್ಬಿಸಿ, ಚಳಿಗೆ ವ್ಶೈ ತ್‌ [ಗಳನ್ನು +ಕಾಯಿಸುತ್ತ ಕ. ಛಿತಿದ್ರರು. ಸ! ತಾವೂ +ಸೇರಿಕೊಂಡರು. ಅವರ ಮಾತಿನಿಂದ ಯೇಸು +ವನ್ನು ಅನ್ನಾ ಸೇನ ಕಡೆಗೆ ಒಯ್ಮ ವಿಷಯ ತಿಳಿ +ಯಿತು. ಅಷ್ಟರಲ್ಲಿ ಅಲ್ಲಿ ಬಂದು ನಿಂತಿದ್ದ ಹುಡುಗಿ +ಯೊಬ್ಭ್ಬ ಳು 'ಬೀಟರನ ಮುಖವನ್ನು ನೋಡುತ್ತ- + +“ನೀನು ಆ ಮನುಷ್ಯನ ಶಿಷ್ಕರಲ್ಲಿ ಒಬ್ಬ ನೊ?” +ಎಂದು ಕೇಳಿದಳು. + +ತಾನು ಸತ್ಯವನ್ನು ನ.ಡಿದದ್ದಾದರೆ ತನ್ನನ್ನು +ಇಲ್ಲಿ ದೊ ರದಬ್ಬುವಕಿಂದು ತಿಳಿದು ವೀಟಿ2*, +“ಅಭ. ನಾಕೇನಲ್ಲ "” ಎಂದು ನುಡಿದನು. + +ಕಾವಲುಗಾರರು. ಬಂಧನದ ವಿವರಗ- +ಳನ್ನೂ ಕಣ್ಣೆವೆ ತೆಗೆಯುವುದರಲ್ಲಿ ಓಡಿಹೋದ +ಅಂಜ:ಗುಳಿ ಶಿಷ್ಯರನ್ನೂ ಹಸುರಿತು ಮಾತನಾಡಿ +ಕೊಳ್ಳುತ್ತಿದ್ದರು. ಆಗ ಅವರಲ್ಲೊಬ್ಬನು “ನೀನು +ಆ ನಾಜರೇಥಿನ ಮನ.ಷ್ಯನ ಶಿಷ್ಯನು ಹಾದು 1” +ಎಂದನು. + +“ಇಲ್ಲ. ನಾನು ಅವನ ಶಿಷ್ಯನಲ್ಲ ". ಎಂದು +ದೀಟಂ" ಮತ್ತೊಮ್ಮೆ ಒತ್ತಿ ಹೇಳಿದ. ಆದರೆ +ಮತ್ತೂ ಒಬ್ಬ ಜಾದು, ಸಾನು ನೋಡಿದ್ದೇನೆ. + +ನೀನು ಈ ಶಿಷ್ಯ ನೆಂಬುದು ನಿಜ” ಎಂದಾಗ +ಪೀಟಿರ್‌ ಆಕ್ರೋಶದಿಂದ, ' "ಅಲ್ಲ, ಅಲ್ಲ! 8 +ಲ್ಲ್ಲ ಎಂದು ಹೇಳಿದೆನಲ್ಲ” ಎಂಬುದಾಗಿ ನುಡಿ +ದನು. + +ಹೀಗೆ ಅವನು ತನ್ನ ಗುರುವನ್ನು ಮೂರು ಸ +ನಿರಾಕರಿಸಿ ಮು ಗಸುತ್ತಿದ್ದಾಗ ಪ್ರವಾದಿಯ +ಮಾತನ್ನು ಸತ್ಯವಾಗಿಸುವ ತೆರದಲ್ಲಿ ಕೋಳಿ +ಕುಕೂಕೂ ಎಂದು ಸ್ವರವೆತ್ತಿ ಕೂಗಿತು. ತನ +ಗುರ:ವಿನ ಮಾತು ನೆನಹಿಗೆ ಬಂದು ಪೀಟರ್‌ +ಮರೆಗೆ ಹೋಗಿ ಗಳಗಳನೆ ಅತ್ಮನು + + +ಆಗ ಬೆಳಗಿನ ನಾಲ್ಕು ಗಂಜಿಯಾಗಿರಬೇಕು. +ಬಹು ಪ್ರಯಾಸದಿಂದ ಕೈಫ ೬. ನೆಕೆಯಿಸಿದ + + + + + + +ಕ್ಷೆ + + +ಸ! + + + + + +ನ +1 + + +ಸ + + +ಸ + + + + + +ಬ್ಗ + + + + + + + + + + + + + +| ಸೋಲ" ಡಿಸ್ಟ್ರೀಬ್ಕೂಬರ್ಸ್‌;ಃ +ಎ.ವಿ.ಆರ್‌.ಎ.ಓ ಕಂ, ಬೊಂಬಾಯಿ. 2 + + +( + + + + + +ನಿಲ್‌ +ಉಎಂಬ್ರಲ್‌ ೧೯೬೨ + + +ಮಹಾಸಭೆಯ ಜನ ಸೇರಿತು. ಹಬ್ಬದ ಮೂಲ- +ಕವೂ ಇರಬೇಕು, ೨೭೦ ಸದಸ್ಯರಲ್ಲಿ ಕೇವಲ +೭೦ ಜನ ಬಂದಿದ್ದರು. ಅವರಲ್ಲಿ ಈ ಆಳುವ +ಸದ್ದೂ೬ೀ ಪುರೋಹಿತ ಕುಟುಂಬಕ್ಕೆ ಆಗದವ +ರಾದ ಫಾರಸೀಯರೂ ಇದ್ದರು. ಆದುದರಿಂದ +ಒಳ್ಳೆಯ ಚಾಣಾಕ್ಷತನದಿಂದ ಮುಂದಿನ ಸೆಲಸ +ವನ್ನು ನಡಸಿಕೊಂಡು ಹೋಗಬೇಕಾಗಿತ್ತು. +ಅನ್ನಾಸನ ಅಧ್ಯಕ್ಷತೆಯಲ್ಲಿ ಕೂಡಿದ ಆ ಸಭೆ +ಯಲ್ಲಿ ಮೊದಲು ಎಲ್ಲ ಸದಸ್ಯರ ಹೆಸರನ್ನು ಕೂಗಿ +ಹಾಜರಿದ್ದವರನ್ನು ನಮೂದಿಸುವ ಕೆಲಸ ಮುಗಿ +ಯಿತು. ಅಲ್ಲಿಂದ ಯೇಸುವಿನ ಮೇಲಿನ ಧರ್ಮ +ಲಂಡತನದ ಆರೋಪಗಳನ್ನು ಓದಿ ಹೇಳಲಾ +ಯಿತು. ಅನಂತರ ಆರೋಪಿಯು ಅದಕ್ಕೆ ತನ್ನ +ಉತ್ತರವನ್ನು ಕೊಡಬೇಕು. ದೇವದೂತನೆಂದು +ಹೇಳಿಕೊಳ್ಳುವ ಅವನ ಬಾಯಿಂದ ಹೊರಡುವ +ಮಾತಿನಲ್ಲಿ ಯಾವ ಭಯಾವಹ ಫಘಟನೆಯಡಗಿ +ದೆಯೋ ಎಂದು ಹಿರಿಯರು ಕಾದಿದ್ದರು. ಆದಕೆ +ಅವನ ಮಲಿನವಾದ ನಿಲುವಂಗಿ, ಮಾಸಿದ +ತಲೆಗೂದಲು ರಕ್ತದ ಕಲೆಗಳು ಅಂಟಿಕೊಂಡಿದ್ದ +ಎತ್ತಲೋ ನೋಡುತ್ತಿದ್ದ ಮುಖ, ಇವನ್ನು +ನೋಡಿದವರಿಗೆ ಅವನೊಬ್ಬ ದೊಡ್ಡ ವಿಭೂತಿ +ಎಂಬ ಭಾವನೆ ಹುಟ್ಟುವಂತೆಯೇ ಇರಲಿಲ್ಲ. +ನ್ಯಾಯಸ್ಥಾ ನದಲ್ಲಿ ನಿಂತೂ ತನ್ನ ಮಾತಿಗೆ +ಉತ್ತರ ಕೊಡದುದಕ್ಕೆ ಶತಾಯುಷಿಗೆ ಕೋಪ +ಬಂದಿತು. ಆದರೆ ಅದನ್ನು ಪ್ರಕಾಶಪಡಿಸುವು +ದಕ್ಕೆ ಅದು ಸಮಯವಾಗಿರಲಿಲ್ಲ. . ಅಲ್ಲಿಂದ +ಸಾಕ್ಷಿದಾರರನ್ನು “ಕರೆಯಲಾಯಿತು. ಅವರೆಲ್ಲ. +ದೇವ ಮಂದಿರದಲ್ಲಿ ಕೆಳತರಗತಿಯ.ಕೆಲಸವನ್ನು +ಮಾಡಿಕೊಂಡು ಇರುವವರಾಗಿದ್ದರು.. ಆದರೆ +ಅವರು ಒಬ್ಬೊಬ್ಬರೇ ಪ್ರತ್ಯೇಕವಾಗಿ ನುಡಿದ +ಸಾಕ್ಷ್ಯಗಳೆಲ್ಲ ಪರಸ್ಪರ ವಿರೋಧಿಗಳಾಗಿ ಹೊರ +ಟವ. ಕೊನೆಗೆ ಮೇಲಿನ ವರ್ಗದಲ್ಲಿದ್ದ 'ವಿದ್ಯಾ +ವಂತ' ವ್ಯಕ್ತಿಗಳನ್ನು ಸಾಕ್ಷಿದಾರರೆಂದು ತಂದು. +ನಿಲ್ಲಿಸಲಾಯಿತು. ಅವರಲ್ಲಿ ಬಬ್ಬ ಹೇಳಿದ: +“ಮನುಷ್ಯ ನಿರ್ಮಿತವಾದ ಈ ಮಂದಿರವನ್ನು + + + + + +ಕ್ರಿಸ್ತನ ಕೊನೆಯ ದಿನ + + +ತಾನು ಕೆಡಹಿ ಬಿಟ್ಟಿ, ಮೂರೇ ದಿನಗಳಲ್ಲಿ ಮನು +ಷ್ಯನ ಸಹಾಯವಿಲ್ಲದೆ ಇನ್ನೊಂದನ್ನು ಶಟ್ಟುವೆ- +ನು-- ಎಂಬುದಾಗಿ ಕತ ತುಂಬಿದ ಸಭೆಯಲ್ಲಿ +ಸಾರಿದ್ದಾನೆ.' +_ *ನಾಜರೇಥಿನ ಮನುಷ್ಯನೇ, ಇದಕ್ಕೆ ನಿನ್ನ +. ಉತ್ತರಿವೇನು1” ಎಂದೊಬ್ಬ ಸಭಾಸದನು +ಯೇಸುವನ್ನು ಕೇಳಿದನು. ಅದಕ್ಕೆ ಉತ್ತರ +ವಾಗಿ ಯೇಸು "ತಾನು ಹೇಳಿದ್ದುದು ತನ್ನ ದೇಹ +ಮಂದಿರವನ್ನು ಕುರಿತು”. ಎಂದು ನುಡಿಯಬಹು +ದಿತ್ತೇನೊ + +ಆದರೂ ಆತ ಮೌನಿ! + +ಕೈಫಸ್‌ನ ಮುಖ.ವಿವರ್ಣ ವಾಯಿತು. ಇಷ್ಟರ + + +ಮೇಲಿಂದ ಅವನನ್ನು ಧರ್ಮಲಂಡನೆಂದು ತೀರ್ಮಾ + + +| ಫಿಸುವುದು ಸಾಧ್ಯವೆ? ಫೈಫಸ್‌ ಕೂಗಿನ ದನಿ +ಯಲ್ಲಿ ನುಡಿದನು: + +“ಕೊನೆಯ ಬಾರಿ ನಿನ್ನನ್ನು ಕೇಳುತ್ತೇವೆ. +ನೀನು ದೇವರ ಮಗ ಹೌದೋ ಅಲ್ಲವೋ? ನೀನು +ಶಾಂತಿದೂತನೇ ?”" + +ಇದಕ್ಕೆ ಉತ್ತರ ಹೇಳಬೇಕೆ? ಹಾಡೆಂದು +ಹೇಳಿದರೆ ಆವರು ನಂಬುವವರಲ್ಲ. ಇಲ್ಲವೆಂದು +ಹೇಳುವುದಂತೂ ಶಕ್ಕವೇ ಇಲ್ಲ. ಯೇಸು ನುಡಿ +ದನು] + +“ಹೌದು ! ನೀವನ್ನುವುದು ನಿಜ. ಆದಕೆ ಎಚ್ಚ +ರಿಕೆ! ಇನ್ನು ಮುಂದೆ ಮಾನವ ಪುತ್ರನು ದೇವತ +ಬಲಬದಿಯಲ್ಲಿ ಕುಳಿತುಕೊಳ್ಳು ವನು. ಮತ್ತು +ಮೋಡಗಳ ಮೇಲಿಂದ ಶಾಜಗಛ ವನು. ತ್ರ + +ಸ್ರೈಫ ಫಸ್‌ನಿಗೆ “ಹಾದು 1” ಎನ್ನುವ ಗೆ +ಒಂದು ಮಾತು ಸಾಕಾಗಿತ್ತು. “`ೇಳಿದಿರಾ | + + +ಅವನೇ ತನ್ನ ಬಾಯಿಂದ ಉತ್ತರಿಸಿದ್ದಾನೆ. ನಿಮ್ಮ + + +ನಿರ್ಚಯವನ್ನೀಗ ಹೇಳಿರಿ 1" ಎಂದು ಆತ ಉಚ್ಚ + +ಕಂಠದಲ್ಲಿ ಸಭಿಕರನ್ನುದ್ದೇಶಿಸಿ ಕೂಗಿದನು. +ಸದಸ್ಯರು ಸಾರಿದರು : “ಅವನು ಅಪರಾಧಿ. + +ಮರಣದಂಡನೆಗೆ ಪಾತ್ರನಾಗಿದ್ದಾನೆ.' +ಯೇಸುವಿಗೆ ಈ ಜಗು ಯಹೂದ್ಕ + + +ಜನೆದ ಹಾನೂನಿಗೆ ಬದ್ಧೆವಾಗಿ ನಡದಿಲ್ಲವೆಂ' +31 6-17 + + +೧೨೯ + + +ಬುದು ತಿಳಿದಿದ್ದಿತು. ರಾತ್ರಿಯಲ್ಲಿ, ಬಹುಜನ +ಸದಸ್ಯರಿಲ್ಲದೆ, ಸರಿಯಾದ ಸಾಕ್ಷಿಗಳಿಲ್ಲದೆ, ಮತ್ತು +ಸಾಕ್ಷಿಯಾದ ಅದೇ ದಿನ ಈ ರೀತಿಯ ನಿರ್ಣಯ +ಹೇಳಲು ಬರುವುದಿಲ್ಲವೆಂಬುದು ತಿಳಿದಿತ್ತು. : +ಆದರೂ ಆತ ಏನನ್ನೂ ಹೇಳಲಿಲ್ಲ. + +ಸಭೆ ಮುಗಿಯಿತೆಂದು ಸಭಾಸದರು ಎದ್ದು +ಹೋಗುವಾಗ ಲವರು ಅವನ ಮುಖಕ್ಕೆ +ಉಗುಳಿದರು. ಇನ್ನು ಕೆಲವರು ಒದ್ದು +ಹೋದರು. + +ಬೆಳಗಾಗಲು ಇನ್ನು ಒಂದು ಗಂಟಿಯ ಅವೆ +ಕಾಶವಿದ್ದಿತು. ಮರಣದಂಡನೆಯ ಶಿಕ್ಷೆ ವಿಧಿಸ +ಬೇಕಾದರೆ ಇನ್ನೊಮ್ಮೆ ಸಭೆ ಸೇರಿ ಅದರಲ್ಲಿ +ಸ್ಥಿರೀಕರಣವಾಗಬೇಕಷ್ಟೆ. ಅದೇ ದಿನ ಅದನ್ನು +ಮಾಡಬರುವಂತಿದ್ದಿಲ್ಲ. ಬೆಳಗಾಯಿತೆಂದಕೆ +ಮತ್ತೊಂದು ದಿನವೆನ್ನುವುದು ಆರಂಭವಾಗುವು +ದಷ್ಟೆ. ಅದರಿಂದ ಸಭಾನಿಯಮದ ಉಲ್ಲಂಘನೆ +ವಾದಂತಾಗಲಾರದಲ್ಲವೆ? ಅಂತೆಯೆ ಬಿಳೆಗಿ +ನಲ್ಲಿ ಮತ್ತೊಮ���ಮೆ ಸಭೆ ಸೇರುವುದೆಂದು ಸಾರೆ +ಲಾಯಿತು. + +ಈ ಬಿಡುವಿನ ವೇಳೆಯಲ್ಲಿ ಯೇಸುವನ್ನು +ಮಂದಿರದ ಕಾವಲುಗಾರರ "ಮಧ್ಯದಲ್ಲಿ ಬಿಡ +ಲಾಗಿದ್ದಿತು. ಅವರು ಅವನನ್ನು ಎದುರು ನಿಲ್ಲಿಸಿ +ಕೊಂಡು ಪ್ರಶ್ನೆಗಳನ್ನು. ಕೇಳತೊಡಗಿದರು. +ಉತ್ತರ ಬಾರದಿದ್ದಾಗ ಸರದಿಯ ಮೇಲೆ +ಅವನ ಕೆನ್ನೆಗೆ ಬಿಗಿದರು. ಒಬ್ಬನು ಬಂದು ಅರಿವೆ +ಯನ್ನು ತಂದು ಅವನ ಮುಖದ ಮೇಲೆ ಹಾಕಿ, +ಮರೆಮಾಡಿ, ಬಿಗಿದ ಮುಷ್ಟಿಯಿಂದ ಮೂಗು +ಗಲ್ಲಗಳ ಮೇಲೆ ಒಂದೆರಡು ಏಟನ್ನು ಹಾಕಿ, +“ನೀನು ದೇವರ ಮಗನಲ್ಲವೆ? ನಿನಗೆ ಯಾಹು +ಹೊಡೆದಕಿಂದು ಹೇಳಬಲ್ಲಿಯಾ1* ಎಂದು +ಪ್ರಶ್ನಿಸಿದನು. + +ಅಖಂಡವಾಗಿ ಒಂದು ತಾಸಿನ ವರಿಗೆ ಅವ +ರಿಂದ ಚಿತ್ರಹಿಂಸೆಗೆ ಗುರಿಯಾಗಿ ಯೇಸು ಬಳಲಿ +ನೆಲಕ್ಕೊರಗಿದನು. ಆಗ ಕಾವಲಿನವರು +ಒಂದಿಷ್ಟು ನೀರು ತಂದು ಮುಖಕ್ಕೆ ಬಳಿಯುವ + + +ಗ +ಫಸ] +ಬ + + + + + +ಹಂದುಸಾ ನ್‌ +ಗ”; ಲೀವರ್‌ ಅವರ ತಯಾರಿಕೆ +₹,29-229 ಜ.14 + + +ಓಹಓ. + + + + + +ಕ್ರಿಸ್ತನ ಕೊನೆಯ ದಿನ + + +ತಕುಣೆಯನ್ನು ತೋರಿದರು. ಯೇಸು ಅಲ್ಲಿಂದ +ಹೊರಬರುವುದನ್ನೆ ಒಬ್ಬನು ಕಾದಿದ್ದನು. ಅವನೇ +ಜೂಡಾಸ್‌. ಈ ಪ್ರಕರಣ ಇಷ್ಟು ದೂರ ಹೋಗಿ +'ಅವನ ಮರಣಕ್ಕೆ ಕಾರಣವಾದೀತೆಂಬ ಕಲ್ಪನೆ +ಅವನಲ್ಲಿ ಇರಲೇ ಇಲ್ಲ. ಬಹುಶಃ ಅವನನ್ನು +ಹಿಡಿದು ಗಡಿಪಾರು ಮಾಡಿಬಿಡುವರೆಂದು ತಿಳಿ +ವಿದ್ಮನೊ ಏನೊ. ಯೇಸು ಯಾವುದೇ ಪ್ರತಿ +ಭಟನೆಯನ್ನು ಮಾಡದೇ ಇದ್ದುದು ಅವನ +ಮನಸ್ಸಿನಲ್ಲಿ ಒಂದೇ ಸಮನೆ ಕೊರೆಯುತ್ತಿದ್ದಿತು. +“ಅಯ್ಕೋ, ಈತ ನನಗೆ ವೈಯಕ್ತಿಕವಾಗಿ ಏನೂ +ಅನ್ಯಾಯ ಬಗೆಯೆದಿದ್ದಾಗ, ನಾನು ಇದನ್ನೇನು +ಮಾಡಿಟ್ಟಿ? ” ಎಂದು ಒರಲಿದನು. ಮುಖದ +ಮೇಲೆ ಹೊದಿಕೆಯನ್ನು ಎಳೆದುಕೊಂಡು ಅವ +ರನ್ನು ಹಿಂಬಾಲಿಸಿದನು. + +ಮತ್ತೊಮ್ಮೆ ಮಹಾ ಸಭೆಯ ಮುಂದೆ ಯೇಸು +ವಿನ ವಿಚಾರಣೆ! ಕೈಫಸ್‌ ಎರಡನೆಯ ಸಜೆ +ಯನ್ನು ಇಷ್ಟು ಬೇಗ ಕರೆದುದಕ್ಕೆ ಸಬ್ಬಾಥ್‌ +(ಜ್ಯೂ ಜನರ ವಿಶ್ರಾಂತಿಯ ದಿನ) ದ ಸಮಯ +ಅಂದು ಸಂಜೆಯಿಂದ ಸುರುವಾಗಲಿದ್ದುದರ +ಕಾರಣವನ್ನು ಕೊಟ್ಟನು. ಯೇಸುವಿನ ಮರಣ +ದಂಡನೆಯ ನಿರ್ಣಯದ ಸ್ಥಿರೀಕರಣಕ್ಕೆ ಹೆಚ್ಚು + + +"ಹೊತು. ಕಾಯುವ ಅಗತ್ಯ ಬೀಳಲಿಲ್ಲ. ಅಲ್ಲಿಗೆ +ಹಾವ ೧ + + +ವ್ರ ರುದ್ರನಾಟಕದ ಚಿಕ್ಕ ದೃಶ್ಯವೊಂದು +ಮುಕ್ತಾಯೆಗೊಂಡಂತಾಯಿತು. ಯೇಸು ಆಗೂ +ಮಾತನಾಡಲಿಲ್ಲ. ಹೊಡೆತಗಳಿಂದ ನುಗ್ಗಾಗಿ +ಹೋಗಿದ್ದೆ ಅವನಿಗೆ ಏನನ್ನು ಆಡುವುದೂ ಸಾಧ್ಯ +ವಿದ್ದಿರಲಿಲ್ಲವೇನೊ. + +ಪೈಲೇಟನ ನಿವಾಸದ ಹೊರಗಿನ ಪಟಾಂಗಣ +ದಲ್ಲಿ ಅಲ್ಲಲ್ಲಿ ವ್ಯವಸ್ಥಿತವಾಗಿ ನಿಂತ ರೋಮನ್‌ +ಸೈನಿಕರ ಮಧ್ಯದಲ್ಲಿ ಜನಸ್ತೋಮವು ನೆರೆದ +ದ್ವಿತು. ಶ್ರಿ ಜನಸ್ತೋಮವನ್ನು ಕೈಫಸನೇ ಫ್ರಿ +ಸಿದ್ಧ. ಪೈಲೇಟಿನೇನಾದರೂ ಯೇಸುವನ್ನು +ಬಿಡುಗಡೆ. ಮಾಡಬೇಕೆಂದು ಯೋಚಿಸಿದರೆ +ಯೇಸುವಿನ ವಿರುದ್ಧ ಕೂಗಾಡಿ ಪೈಲೇಟ +ನನ್ನು ಅಂಜಿಸಲು ಅವನು ಹಾಕಿದ ಸೂತ್ರವ + + +ರ್‌” + + +೧೩೧ + + +ದಾಗಿತ್ತು. ಅಲ್ಲದೆ ಯೇಸು ಕೋಮನ? ಚಕ್ರ +ವರ್ತಿಗೂ ವಿರೋಧಿಯೆಂದು ತೋರಿಸಲು ಕೂಡ +ಅವನು ಹಂಚಿಕೆ ಹಾಕಿಟ್ಟಿದ್ದ. ಒಂದೆಡೆ ಕೈಫಸ್‌ +ತನ್ನ ಸಂಗಡಿಗಕೊಡಕೆ. ಕಾದು ನಿಂತಿದ್ದ. +ಇನ್ನೊಂದು ಬದಿಯಿಂದ, ಬಂಧನಕ್ಕೊಳಗಾದ +ಯೇಸುವನ್ನು ಕರತರುವುದಕ್ಕೂ ಪೈಲೇಟ್‌ +ಬಂದು ತನ್ನ ಆಸನದಲ್ಲಿ ಮಂಡಿಸುವುದಕ್ಕೂ ಸರಿ +ಹೋಯಿತು. ಯೇಸು ಮತ್ತು ಪೈಲೆಟ್‌ ಒಬ್ಬರ +ನ್ನೊಬ್ಬರು ಒಂದು ಕ್ಷಣ ನೋಡಿದರು. ಅವರಿಬ್ಬರ +ಭೆಟ್ರಿಯಾಗುವುದು ಅದೇ ಪ್ರಥಮಸಲವಾಗಿತ್ತು. +ಆಗ ಪೈಲೇಟ್‌ ನೆರೆದ ಜನರನ್ನುದ್ದೇಶಿಸಿ ಹೇಳಿ +ದನು: + +“ವ್ರ ಮನುಷ್ಯನ ವಿರುದ್ಧ ನಿಮ್ಮ ದೂರು +ಏನಿದೆ 1? + +ಎಂಥ ಪ್ರಶ್ನೆ! ನಿನ್ನೆಯೇ ಕ್ರೈಫಸ್‌ ಭೆಟ್ಟಿ +ಯಾಗಿ ವಿಷಯವನ್ನು ತಿಳಿಸಿರುವಾಗ, ಅವನ +ಸೈನ್ಯದ ನೆರವನ್ನೂ ಪಡೆದಾಗ ಈ ಮಾತೆ? + +“ಇವನು. ಅಪರಾಧಿಯಲ್ಲದಿದ್ದರೆ ನಾವ್ರೆ +ನಿಮ್ಮೆಡೆ ಇವನನ್ನು ಕರತರುತ್ತಲೇ ಇಲ್ಲ +ಎಂದನು ಕೈಫಸ್‌. + +“ಹಾಗಿದ್ದರೆ, ನಿಮ್ಮ ಧರ್ಮಶಾಸ್ತ್ರದ ರೀತ್ಮಾ +ಅವನಿಗೆ ನೀವು ಶಿಕ್ಷೆ ವಿಧಿಸಿ, ಅದರಂತೆ ಮಾಡಿ +ರಲ್ಲ!” + +ಆಗ ಕೈಫರ್‌ನ ಹಸ್ತಕನೊಬ್ಬ- “ಈತ ನಮ್ಮ +ದೇಶದ ವಿರುದ್ಧ ದಂಗೆಯೆದ್ದು, ಜನಗಳನ್ನು +ಪ್ರಜೋದಿಸುತ್ತಿದ್ದಾನೆ. ತಾನೇ ನಾಜರೇಥಿನ +ಅರಸನೆಂದು ಹೇಳಿಕೊಂಡು, ಸೀಜರ್‌ನಿಗೆ ತೆರಿಗೆ +ಯೊಜ್ಬಸಲು ನಿರಾಕರಿಸುತ್ತಾನೆ." + +ಹೂಂ. ಸೀರುರನ ಮೇಲಿನ ಈ ಅನಿರೀಕ್ಷಿತ +ಭಕ್ತಿಯನ್ನೂ ಈ ಪ್ರಕರಣದಲ್ಲಿ ರಾಜಕೀಯದ +ಬಣ್ಣಬಳಿಯುವುದನ್ನೂ ಪೈಲೇ ಟ್‌ ಗುರುತಿಸಿ +ದನು. ಅದಕ್ಕೆ ಉತ್ತರ ಕೊಡಬೇಕೆನ್ನುವಲ್ಲಿ, +ಅವನ ಹೆಂಡತಿ ಕ್ಲಾಡಿಯಾಳಿಂದ ಒಂದು ಸಣ್ಣ +ಚೀಟಿ ಬಂದಿತು. + +ಕ್ಲಾಡಿಯಾ ಹಿಂದಿನ ರಾತ್ರಿ ಕೈಫಸ್‌ ಬಂದು + + +೧೩೨ + + +ಹೋದ ಮೇಲೆ ಗಂಡನಿಂದ ಎಲ್ಲ ವರ್ತಮಾನ +ವನ್ನು ಕೇಳಿದ್ದಳು. ಆಮೇಲೆ ರಾತ್ರಿಯೆಲ್ಲ ಅವ +ವಿಗೆ ನಿದ್ದೆ ಬಾರದೇ, ಯೇಸುವಿನ ಪರಿತಾಪದ +ಕನಸುಗಳನ್ನು ಆಕೆ ಕಂಡಳು. ರೋಮಿನವ +ಳಾದರೂ, ಅವಳು ಸ್ವಭಾವತಃ ದೇವರು, ದೈವ +ಗಳು, ಸಂಪ್ರದಾಯಗಳು ಇವುಗಳಲ್ಲಿ ಅಂಧ- +ಶ್ರದ್ಧೆಯನ್ನಿಟ್ಟವಳು. ಜೀವಂತ ಸೀಜರನ +ಮೂರ್ತಿಯನ್ನು ಮೊದಲು ಮಾಡಿಕೊಂಡು ಆಕೆ +ಹಲವಾರು ದೈವತಗಳನ್ನು ಪೂಜಸುತ್ತಿದ್ದಳು. +ಅವಳು ತನ್ನ ಚೀಟಿಯಲ್ಲಿ-- + +೨ ಈ ನಿರಪರಾಧಿ ಮನುಷ್ಯನ ಗೊಡವೆಗೆ +ಹೋಗಬೇಡಿರಿ. ರಾತ್ರಿಯೆಲ್ಲ ನಾನು ಅವನ +ಕನಸಿನಲ್ಲಿ ಪರಿತಪಿಸಿದ್ದೇನೆ-- ಎಂದಷ್ಟೇ ಬರೆ +ದಿದ್ದಳು. + +ಪೈಲೇಟ್‌ ಅದನ್ನು ಓದಿ ಒಂದು ಮುದ್ದೆ +ಮಾಡಿಕೊಂಡು ಕೈಯಲ್ಲಿ ಹಿಡಿದನು. ಇಂಥ + + +ಕಸ್ತೂರಿ, ಎಪ್ರಿಲ್‌ ೧೯೬೨ + + +ಕನಸುಗಳಿಗೆಲ್ಲ ಅವನು ಬೆಲೆ ಕೊಟ್ಟಿವನಲ್ಲ. +ಆದರೂ ಹೆಂಡಕ್ಯಿ ಹೇಳಿದಾಗ ಅವನ ಮನಸ್ಸು +ತುಸು ಅಧೀರವಾಗದೇ ಇರುತ್ತಿರಲಿಲ್ಲ. ಆಗ +ಪೈಲೇಟ್‌, ಸೆಕೆಯಾಳನ್ನು ತನ್ನ ಮಂದಿರದೊ +ಳಗೆ ಕರತರಲು ಆಜ್ಞೆ ಇತ್ತು ತನ್ನ ಆಸನವನ್ನು +ಬಿಟ್ಟು ಎದ್ದನು. ಮತ್ತು ತನ್ನ ಹೆಂಡತಿಗೆ, "ಅವ +ನನ್ನು ನಾನು ಕೊಲ್ಲುವುದಿಲ್ಲ. ಯೋಚನೆ ಬೇಡ' +ಎಂದು ಹೇಳಿ ಕಳುಹಿದನು. + +ಒಳಗಿನ ಕೋಣೆಗೆ : ಯೇಸುವನ್ನು ಕರ: +ತಂದಾಗ, ಪೈಲಟ್‌ ಅವನ ಎದುರು ಹೋಗಿ +ನಿಂತು “ನೀನು ಯಹೂದ್ಯರ ಅರಸನೆ1” +ಎಂದು ಕೇಳಿದಾಗ-- ಅದು ವರೆಗೆ ಸುಮ್ಮನಿದ್ದ +ಯೇಸು "ಈ ಮಾತನ್ನು ನಿನ್ನ ಅನುಭವದಿಂದ +ಹೇಳುತ್ತಿದ್ಕೀಯಾ? ಏನು ಪರರ ಮಾತನ್ನು +ನಂಬಿದ್ದೀಯಾ?" ಎಂದು ಮರು ಪ್ರಶ್ನೆ ಕೇಳಿ +ದನು. + + +'ಹಾಸುಬಹಾಾಾ ಸಾಹಾ 223 ಕಾಣಾ ಣಾ ಸಯಾಹಾಖಾಯುರಂಹುರಹುಯಾಕುಚಾರಾಜಾಸರಕಾರಹಾತಾಳಚಾರಾಸಾನಲಹಾಂಜರಯು೫22-ರಾರಸಹಲುಡರ2ಗಾಮಾಸಾಚಾನಾರಿಕರಹಾಮಾಹಾಣಶಾಜಾರಾರ್ಣ-ರಾಸಲಣಹಾ ಾವಾಾಂಕರಾಹಾಪಾಸಾಮಾಪಣಾಸಾಾಪಾನಾರಾಹಾವರಾಣ್ಯ. + + +ಎಪ್ಪತ್ತರಲ್ಲಿ ಉಪನಾಸ ಜೀಳದಂತೆ ... + + +ಇಪ್ಪತ್ತರಲ್ಲೇ ಹಣ ಉಳಿಸಲಾರಂಭಿಸಿರಿ... + + +ಜೀವನದ ಸಂಜೆಯಲ್ಲಿ ಸುಖವಾಗಿ ತಿಂದುಂಡು ನಿಶ್ಚಿಂತರಾಗಿ ಕಾಲಕಳೆಯಲು +ಸಾಲಿಯಾನ್‌ ಶೇಕಡಾ 8ರ ದರದಲ್ಲಿ ಬಡ್ಡಿಕೊಡುವ + + +ಸೇವಿಂಗ್ಸ್‌ ಖಾತೆಯೊಂದನ್ನು + + +ಸಂಪಾದಿಸಲು ಪ್ರಾರಂಭಿಸುವ ಜೀವನದಲ್ಲಿ ಸುಖ-ಶಾಂತಿ-ಸಮೃದ್ಧಿಗಳ +ಸೂರ್ಯನುದಯಿಸುವ ಶುಭದಿನದಲ್ಲೇ ತೆರೆಯಿರಿ. + + +೧ ಕೆನರಾ ಜೀಂಕಿಂಗ್‌ ಕೊರ್ತ್ಪೊರೇಶನ್‌ ರಿಮಿಟಿಡ್‌ + + +ರಿಜಿಸ್ಟರ್ಡ್‌ ಆಫೀಸು: ಉಡುಪಿ + + +ಹ ಾಸರಾರರಾರ್ಪಾರ್ಸಾರರಾರಾರಾತ ಸಾರ್‌” + + +ಆಡಳಿತ ಆಫೀಸು: ಮಂಗಳೂರು + + + + + +ಕ್ರಿಸ್ತನ ಇೊನರೆಯ ದಿನ + + +“ ಅದಿರಲಿ, ನಿಮ್ಮ ಜಾತಿಯವರೇ ನಿನ್ನನ್ನು +ಹಿಡಿದು ತಂದು, ನೀನೊಬ್ಬ ಧರ್ಮಲಂಡ ಎನ್ನು +_ ತ್ತಾಕಿ ನೀನು ದು ಹೇಳಿಕೊಳ್ಳುವ +'ಎನ್ನು ತ್ತಾರೆ. ನೀನೇನು ಮಾಡಿದ್ದೀ?” + +“ನನ್ನ ದೊರಿತನವು. ಈ ಇಹಲೋಕಕ್ಕೆ +'ಸಂಬಂಧಪಟ್ಟುದಲ್ಲ. ನಾನು ಇಲ್ಲಿಯ ರಾಜನಾ +ಗಿದ್ದರೆ, ನನ್ನ ಪ ಪ್ರಜಿಗಳೆನ್ನುವವರು ನನ್ನನ್ನು + +ಒಗೆ ಸುಸೂತ್ರವಾಗಿ ಬಿಟ್ಟು ಸೊಡುತ್ತಿ ದ ಕಿ? +ನಾನು ಕ್‌ೆ ಹೌಡು. ಸಷ ಗಿ ನಾ ನು +ಹುಟ್ಟಿಬಂದೆ. ಸತ್ಯವನ್ನು, ಪ್ರೇಮವನ್ನು ಜಗತ್ತಿಗೆ +ಸಾರಲೆಂದು ನಾನು ಬಂದೆ.” + +ಪೈಲೇ(ಟನಿಗೆ ಅಷ್ಟು ಸಾಕಾಗಿತ್ತು. ಯೇಸುವಿ +ನೊಡನೆ ಹೊರಗೆ ಬಂದನು ಬದಿಯಲ್ಲಿ ನಿಲ್ಲಿಸಿ +ಸೊಂಡು “ಈ ಮನುಷ್ಯನಲ್ಲಿ ಲಿ. ನಾನು ತಪೆ ಶೀನನ್ನೂ +ಕಾಣಲಿಲ್ಲ” ಎಂದು ಹೇಳಿ ಘಳಿತುಕೊಂಡನು. + +ಜನಸ್ಪೋಮದಿಂದ ಆಗ ದೊಡ್ಡ ಧ್ವನಿಯೇ +ಮೇಲೆದ್ದಿತು ಪೈಲೇಟನು ಬೇಕೆಂದೇ ಸು +ವನ್ನು ಮುಕ್ತ ಜು ದಾ ನೆಂಬುದು ಪ್ರಕಠ್ಕೋ +ಹಿತ ಮಂಡಲಿಗೆ ಖಚಿತವಾಯಿತು. ಅವರಲ್ಲಿ +ಕೆಲವರು ಪೈಲೆಟನೆಡೆಗೆ ಧಾವಿಸಿ ಬಂದು + +“ತನ್ನ .. ಪ್ರವಚನಗಳಿಂದ ಅವನು +ದೇಶದ "ಜನಗಳಲ್ಲಿ ಕ್ಹಭೆಯ ನ್ನು ಂಟುಮಾಡು +ತ್ತಿದ್ಮಾನೆಂಬುದನ್ನು. ನೀವು. ಅರಿಯದೇ +ಹೋದಿರಾ ? ಮೊದಲು ಗ್ಯಾಲಿಲಿಯ ದೇಶ +ವಾಯಿತು. ಈಗ ಇಲ್ಲಿ ವಿರೋಧಿ ಚಟುವಟಕೆ +ನಡೆಸಿದ್ದಾನೆ” ಎಂದು ಚೀರಿದರು. + +ಅವರ ಮಾತಿನ ರಭಸಕ್ಕೂ ಜನದ ಗೌಜಿಗೂ +ಪೈಲೇಟ್‌ ವಿಚಲಿತನಾದನು. ಗ್ಯಾಲಿಲಿಯ ಎಂಬ +'ಪದವೊಂದರಿಂದ, ಅವನಿಗೆ ಕ್ಕೆ ಉಪಾಯ +ತೋರಿತು. + +“ಇವನು ಗ್ಯಾಲಿಲಿಯದವನೆ? ಹಾಗಿದ್ದರೆ ಆ +ಸೀಮೆಯ ಒಡೆಯನಾದ ಹೆರಾಡ”ನ ಬಳಿಗೆ +ಇವನನ್ನು ಕಕೆದುಕೊಂಡು ಹೋಗಿರಿ” ಎಂದನು. +ಸುದ್ಯೆವದಿಂದ ಹೆರಾಡ್‌ ಎಂಟಿಪಸ್‌' ಅದೇ +_ ಊರಲ್ಲಿ ತಂಗಿದ್ದನಾದ್ಮರಿಂದ ಉಪಾಯ ��ಾ- + + + + + +ಕ ಟ್‌ ೫075 + + +೧೩೩ + + +ಣದೇ ಯೇಸುವನ್ನು ಅಲ್ಲಿಗೆ ಕೊಂಡೊಯ್ಯಲು +ಕಾವಲುಗಾರರಿಗೆ ಕೆ ಫಸ ಸಂಜ್ಞೆ ಮ್‌ + +ಹೆರಾಡನೂ ಯೆ: ಓತ ದೈವಿಕತೆಯೆ ಬಗ್ಗೆ +ಕೇಳಿದ್ದನು. ಅಲ್ಲದೆ ಬಾಸ ಜಾನನ ಮೇಲೆ +ತಾನೆಸಗಿದ ಅನ್ಕಾ ಯದ ಪಶ್ಚ್ರಾ ತ್ತಾಪವೂ ಅವ +ನನ್ನು. ಬಾಧಿಸುತ್ತಿ ಕ ಈ ಬ್ಯಾಬ್ಟಿಸ್ಟ್‌ ಜಾನ್‌ + + +ಒಂದು ರೀತಿಯಲ್ಲಿ ಯೇಸುವಿನ ಟ್‌! ಯೇಸು + + +ವನಿಗೆ ಧರ ಬೀಕ್ಷೆಯ ನ್ನು ಕೊಟ್ಟಿ ವನೇ ಅವನು. +ಜಾನ್‌ ಸ್ಪಷ್ಟವಾದಿ. ಯ ಮಾತನ್ನು +ಕೇಳಿ ಜಾನ್‌ನನ್ನು ಹೆರಾಡ್‌ ತಲೆ ಹೊಡಿಸಿ, +ಅವನ ತಲೆಯನ್ನು ಅವಳಿಗೆ ಕಾಣಿಕೆಯಾಗಿ +ಕೊಟ್ಟಿದ್ದನು ಆದಕೆ ಜಾನ್‌ನ ತೆಕಿದ ಕಣ್ಣಿನ +ಆ ರುಂಡವು ಇನ್ನೂ ಅವನ ಮನವನ್ನು ಬಾಧಿ +ಸುತಲಿತ್ತು. ಈಚೆಗೆ ಜಾನನೇ ಈ ಯೇಸುವಿನಲ್ಲಿ +ಮೂರ್ತಿ ಭವಿಸಿದ್ದಾನೆ ಎಂಬ ಶಂಕೆ ತಲೆದೋರಿ ಕ +ದ್ವಿತು. ಈಗ ಜಾನ್‌ನ ಅಂಶ ಅವನಲ್ಲಿದ್ದರೆ, +ಅವನನ್ನು ಬದುಕಿಸಿ, ತನ್ನ ಹಿಂದಿನ ಪಾಪ +ಕರ್ಮಕ್ಕೆ ತುಸುವಾದರೂ ಶ್ಚಿತ್ತದ +ಲೇಪವನ್ನು ತೊಡೆಯ. ಬಹುದಲ್ಲವೆ? + +ಹೆರಾಡ್‌ ಕಣ್ಮೆಕೆದು ಯೆ ಸುವನ್ನು ಚೆನ್ನಾಗಿ +ನೋಡಿದನು. ಬ್ಯಾಪ್ಟಿಸ್ಟ್‌ ಜಾನ್‌ನ ಯಾವ +ಲಕ್ಷಣವೂ ಇಲ್ಲವೆಂಬುದನ್ನು ಮೊದಲಿಗೆ ಕಂಡು +ಕೊಂಡನು. + +ಹೆರಾಡ” ತನ್ನ ಆಸನದಲ್ಲಿ ಮಂಡಿಸುತ್ತ, +ತಾನು ಯೇಸು ತ ಬಗ್ಗೆ ಈ ಹಿಂದೆ ಕೇಳಿದು +ದಾಗಿಯೂ, ಆತನು ದೇವರಿಂದ ಕರಿಸಲ್ಪಟ್ಟಿ +ದೂತನೇ ಆಗಿದ್ದಕ್ಕೆ. ತಾ ನು ನಮಸ್ಕಾರ +ಹಾಕಲೂ ಸಿದ ನೆಂದೂ ಹೇಳಿದನು. ಆದರೆ +ಅವನು ದೇವದೂತನೆಂದು ಸಿದ್ಧನ ಮಾಡಿಕೊಡ +ಬೇಕಲ್ಲವೆ? ಅದಕ್ಕಾಗಿ ಒಂದಿಷ್ಟು ಪವಾಡ +ಗಳನ್ನು ಮಾಡಿ (1 ಎಲ್ಲವೂ ಸರಿ +ಚಾ ಉದಾಹರಣೆಗೆ ಈ ಪಾತ್ರೆ +ಯಲ್ಲಿರ.ವ ನೀರನ್ನು ಮದ್ಯವನ್ನಾಗಿ ಪರಿವರ್ತಿ- +ಸಲು ಸಾಧ್ಯವೆ? + +ಯೇಸು ಮಾಫಿ + + +ಸಗ್ಗ +೪) ಅ + + +೧೩೪ + + +ಹೆರಾಡ್‌ ಮತ್ತೊಮ್ಮೆ ಕೇಳಿದ. ಮತ್ತೂ +ಒಮ್ಮೆ ಯತ್ನಿಸಿದ. ಯೇಸು ತುಟಿ ಬಿಚ್ಚಲಿಲ್ಲ. +ಹೆರಾಡ"್‌ನಿಗೆ ಕೋಪ ಬಂತು. ಆಸನವನ್ನು +ಬಿಟ್ಟು ಎದ್ದು ಬಂದು ಹೀಗೆಳೆಯಲು ಸುರುವು +ಮಾಡಿದನು. + +“ನೀನೆಂಥ ರಾಜ ! ಆಹಾ, ಏನು ನಿನ್ನ ವೇಷ! +ನಿನ್ನ ಮುಖವು ಭಿಶ್ಸುಕರಿಗಿಂತ ಕಡೆಯದು.” + +ಹೆರಾಡ್‌ ತನ್ನ ಸೇವಕನಿಗೆ ಸನ್ನೆ ಮಾಡಿ, +ಒಂದು ಹಳೆಯ ಕೆಂಪು ನಿಲುವಂಗಿಯನ್ನು +ತರಿಸಿ, ಅದನ್ನು ಯೇಸುವಿಗೆ ಹೊದಿಸಿದನು. +ಗೊಂಬೆಯ ವೇಷಗಳನ್ನು ಹಾಕಿದ ರಾಜರೆಂತೆ +ಅದು ಕಂಡೀತು ಎಂಬ ಹೆರಾಡ”ನ ನಿರೀಕ್ಷೆ ಸರಿ +ಹೊಂದಿತು. ಚಪ್ಪಾಳೆ ತಟ್ಟುತ್ತ, “ಆಹಾ! ಈಗ +ನೀನು ನಿಜವಾದ ರಾಜನ ಹಾಗೆ ಕಾಣುತ್ತೀ” +ಎಂದೆನ್ನುತ್ತ ಅವನನ್ನು ಹಾಗೆಯೇ ಕೊಂಡೊ +ಯ್ಯಲು ಆಜ್ಞೆ ಇತ್ತನು. + + + + + +ಕಸ್ತೂರಿ, ಎಪ್ರಿಲ್‌ ೧೯೬೨ + + +ಎಲ್ಲಿಗೆ?.. ಮರಳಿ ಪೈಲೇಟನ ಕಡೆಗೇ +ಹೋಗಬೇಕಲ್ಲವೆ? ಕೈಫ್‌ ಮತ್ತು ಇತರ +ಸದ್ಮೂಸೀ ಪುರೋಹಿತರು ತಮ್ಮಲ್ಲಿ ಆಲೋ +ಚನೆಗೆ ತೊಡಗಿದರು. ಜನಗಳಿಂದ ಗದ್ದಲ +ಮಾಡಿಸದೆಯೇ ಪೈಲೇಟನು ಹಾದಿಗೆ ಬರುವವ +ನಲ್ಲ ಎಂದು ತೋಚಿತು. ಅದಕ್ಕಾಗಿ ತಮಗೆ. +ಅನುಕೂಲರಾದ ಹೆಚ್ಚೆಚ್ಚು ಜನರನ್ನು ಕೂಡಿಸಿ. +“ಯೇಸುವನ್ನು ಕೊಲ್ಲಬೇಕು” ಎಂದು ಪೈಲೇ +ಟನ ಮುಂದೆ ಗದ್ದಲ ಮಾಡಲೆಂದು ಶರೆಕೊಟ್ಟು +ಅಲ್ಲಿಗೆ ಕಳ.ಹಿದರು. + +ಎಲ್ಲರೂ ಮತ್ತೆ ತನ್ನಲ್ಲಿಗೆ ಬಂದಾಗ, ಮೊದಲಿ +ಗಿಂತ ಜನಜಂಗುಳಿ ಹೆಚ್ಚಾಗಿದ್ದುದನ್ನು ಪೈಲೆಟ್‌ +ಕಂಡನು. + +“ಇದು ನೋಡಿರಿ, ಇವನು ಅಪರಾಧ ಮಾಡಿಲ್ಲ +ವೆಂದು ನಾನು ನಿರ್ಣಯ ಶೊಟ್ಟಿದ್ದೇನೆ. ಅದೇ +ಕಣರಣದಿಂದ ನಮ್ಮ ಮಿತ್ರ ಹೆಉಡ್‌ನೂ: + + + + + + + + +ಜನತೆಗಾಗಿ ಜನತೆಯ ಬೇಂಕು + + + + + +ನಲವತ್ತೆರಡು ವರ್ಷಗಳ ಹಿಂದೆ ನಮ್ಮ ಜಿಲೆಯ ದೂರದರ್ಶಿಗಳಾದ +ಧರೀಣರಿ ಂದ ಸ್ನಾಪಿಸಲ ಟ್ರ್‌“ಪಾಂಗಾಳ ನಾಯಕ್‌ ಬೇಂಕ್‌ ಲಿನಿುಟೆಡ್‌, +ಛಿ ಗ +ಉಡುಪಿ? ಈ ಬೇಂಕಿಂಗ್‌ ಸಂಸ್ಥೆಯು ಜನತೆಯ ಅವಶ್ಯಕತೆಗಳನ್ನರಿತು, +ಜನತೆಗಾಗಿ ಜನತೆಯಿಂಂದಲೇ ಉದಯಕ್ಕೆ ಬಂದಿತೆಂಬುದನ್ನು, ತನ್ನ ಸ್ರಾಮಾ- +ಣಿಕ ಸೇವೆಯಿ೦ದ ರುಜುಗೊಳಿಸಿದೆ. ಇಲ್ಲಿ ಪ್ರತಿಯೋರ್ವನೂ, ವೈಯಕ್ತಿಕವಾದ +ಏಕ ರೀತಿಯ ಸೇವೆ ಪಡೆಯುತ್ತಾನೆ. +ಇಂಗಾಳ ನಾಯಕ್‌ ಬೇಂಕು ಗ್ರಾಮಕೇಂದ್ರಗಳ ಮತ್ತು ಅಭಿವೃದ್ಧಿ +ಹೊಂದುತ್ತಿರುವ ನಗರಗಳ ಜನತೆಗೂ ತನ್ನ ಸೇವೆ ಸಲ್ಲಿಸುತ್ತದೆ. ಗ್ರಾಮೀಣ +ಕಷಿಕನೂ ಮಹಾನಗರದ ಕೈಗಾರಿಕಾ ಧುರೀಣ ಅಥವಾ ವ್ಯಾಪಾರೋದ್ಯ- + + +೪ ಚ +ನಿಯೂ ಇದು ಶನ್ನ ಬೇಂಕು ಎಂಬ ಅಭಿಮಾನ ಹೊಂದಿರುವನು. + + +ರೂ. 1 ಶಕೋಟಿಗೊ ನಿಕ್ಕಿದ ಶಠೇವಣಾತಿಗಳು + + +ಕ್‌ +ಪಾಂಗಾಳ ನಾಯಿಕ್‌ ಬೇಂಕ್‌ ಲಿಮಿಟಿಡ್‌, +ರಿಜಿಸ್ಟರ್‌ ಆಫೀಸು: ಉಡುಪಿ, ದ. ಕನ್ನಡ + +5ಗಿ೧೧1೫ಗಿ + + + + + + + + +ಭತ +1 +ಡೆ +| +| + + + + + +ಘೂಗಾಟ [ + + +ಕ್ರ ಕ್ರಿಸ್ತನ ಕೊನೆಯ ದಿನ + + +ಹಾಗೆಯೇ ಮಾಡಿದ್ದಾನೆ. ಇವನೊಬ್ಬ ಧಾರ್ಮಿಕ +ಹುಚ್ಚ. ಆದ್ದರಿಂದ ಇವನಿಗೆ ನಾಲ್ಮೇಟು ಗ್ಗಳಿಸ' +ಬಿಟ್ಟು ಬಿಡುತ್ತ ವೆ” ಎಂದನು. + +ಸ ಇದೇನು? ಇದೆಂಥ ವಿಪರೀತ +ಸಾವಿರಾರು ಸಂಖ್ಯೆಯಲ್ಲಿ ಜನ +ಬಂದು ಅವನ ನಿವಾಸಕ್ಕೆ ಮುತ್ತಿಗೆ ಹಾಕುವವ +ಕಂತೆ ಕಂಡರು. ಯೇಸುವಿಗೆ ಅನುಕೂಲವಾಗಿ +ಹೇಳುವವರು ಯಾರೂ ಮುಂದೆ ಬರುತ್ತಿಲ್ಲ +ವಲ್ಲ? ಶ್ರ ಪರಿಸ್ಥಿ ತಿಯಿಂದ ಸುಲಭದಲ್ಲಿ ಪಾರಾ +ಗುವ ಹಂಚಿಕೆ ತೋರದಾಯಿತು. + +ಪಾಸ್ಕೆ. ಹಬ್ಬದ ಕಾಲಕ್ಕೆ ಯಾಕೊಬ್ಬ +ಕೈದಿಯನ್ನು ಬಿಡು ಗಡೆ ಪತೆ ಜಾ +ಪೈಲೆ(ಟನಿಗಿತ್ತು. ಹಾಗೆ ಒಬ್ಬನನ ಸಿ ಬದುಕಿಸ +ಬೇಕೆಂದು ಕೇಳುವ ಸಂಪ್ರ ಹಾಡ ್ಸ. ಅಧಿಕಾರ +ಜನರಿಗಿದ್ದಿ ತು. ಬಾರಬ್ಬಾ ಸ್‌ ಎಂಬವ ಕೋಮ +ನ್ನ ವಿರುದ್ಧ ದಂಗೆಯೆದ್ದ ಕೈದಿ. ಅದೇ ದಿನ +ಅವನಿಗೆ ಶಿಲುಬೆಯ ಶಿಕ್ಷೆಯು ಕಾದಿದ್ದಿತು. +ಪೈಲೆ(ಟನಿಗೆ ಪಾಸ ಸ ಹಬ್ಬ ದ ಕಾಲದ ಈ ಶ್ವಮಾ +ಪಣೆಯ ಪ ಸಂಗವನ್ನು ಯೇಸುವಿಗೆ ಅನುಕೂಲ +ವಾಗುವ ಹಾಗೆ ಪರಿವರ್ತಿಸಬಹುದೆಂದು +ತಂಡಿತು. “ಒಳ್ಳೇದು, ಫ್‌ ಪಾಸ್ಕ ಹಬ್ಬದ +ಪ್ರಸಂಗದಲ್ಲಿ ನಿಮಗೆ ಯಾರು ಬೇಕು? ತಪ್ಪು +ಮಾಡದ ಈ ಯೇಸ:ವೊ ಆ ಬಾರಬ್ಬಾ ಸನೊಲೆ” + +ಜನಜಂಗುಳಿಯ ರೂರ ಇಂದು +ಹೇಗೋ, ಎರಡು ಸಾವಿರ ವರ್ಷಗಳ ಹಿಂದೆ +ಯೂ ಹಾಗೆಯೇ ಇದ್ದಿತೆನ್ನಬೇಕು, ಏಕೆಂದರೆ +ಯಾರೋ ಕೆಲವರು-- + +“ನಮಗೆ ಬಾರಬ್ಬಾಸನ ಬಿಡುಗಡೆ ಬೇಕು” +ಎಂದು ಕೂಗಿದರು. ಅನೇಕ ಕಂಠಗಳು “ಹೋ?” +ಎಂದು ಅದಕ್ಕೆ ದನಿಗೂಡಿಸಿದವು | + +ಪೈಲಟ್‌ ಕಂಗಾಲಾಗಿ ಕೇಳಿದ... + +“ಹಾಗಾದಕೆ ಈ ನಿಮ್ಮಅರಸನನ್ನೇನು ಮಾ- +ಡಬೇಕೆನ್ನುತ್ತೀರಿ?” + + +“ಅವನನ್ನು ಶಿಲುಬೆಗೇರಿಸಿರಿ ! ಸೀರಿರನನ್ನು + + +ಳಿದು ನಮಗೆ ಅನ್ಯ ರಾಜರಿಲ್ಲ!” + + +೧೩೫ + + +“ಅವನನ್ನು ಬಿಡ:ಗಡ ಪಾಡಿದ್ದಾದರೆ ನೀನು +ಸೀರಿರನ ವೈರಿಯಾಗುವಿ.” ತಾನೇನಾದರೂ +ಇವನನ್ನು ಬಿಟ್ಟರೆ ಇವರು ಸೀರುರನ ತನಕ +ದೂರು ಒಯ್ಯು ನವಕ ಎಂದು ಪೈಲೇಓ್‌ ಎಣಿ +ಸಿದನು. ಭತ (ಸಗೊಂಡಿದ್ದ ಜನಜಂಗುಳಿಯ- +ನ್ನು ನಿಯಂತ್ರ ೫ದಲ್ಲಿಡುವುದು ಅಸಾಧ್ಯವೆಂದು +ತಾ ಲೂ ಪೈಲಟ್‌ ತನ್ನ ಲ್ಲಿಯ ಶತಸೈ- +ನ್ಯ ದ ಒಬ್ಬ ಅಧಿನತಿಯನ್ನೆ ಕರೆದು ಬಾರಬ್ಬಾ ನ +ನನ್ನು ಸಂಗಡ ಕಬತ? ತಿಳಿಸಿದನು. ಮ ತ +ಯೇಸುವಿನ ಕಡೆಗೆ ಬೆರಳು ತೋರಿಸಿ. + +“ಇವನನ್ನು ನಿಮಗೇ ಒಬ್ಬಿಸಿದ್ದೇ(ನೆ” ಎಂದು +ಹೇಳಿದವನೆ ಒಳಗೆ ಹೋದನು. + +ಜೂಡಾಸಿ್‌ ಇದುವರೆಗೆ ಜನಜಂಗುಳಿಯನ್ನು +ಹಿಂಬಾಲಿಸಿಯೆ ಕೊನೆಯ ಫಲಿ +ತಾಂಶ ಕಿಳಿಯುತ್ತಲೂ ಹಾಹಾರಿದನು. ಜೀವ +ಹೋಗುವ ಲ್ಲಸಂಪ್ರಥಲ್ನಿಯತ ತನ್ನಗುರು ಒಂ- +ದು ಬಿರುನುಡಿಯನ್ನೂ ಆಡಲಿಲ್ಲ. ಸಮರ್ಥಿಸಿ +ಕೊಳ್ಳಲು ಪ ಪ್ರಯತ್ನಿಸಲಿಲ್ಲ. ಯಾರ ಸಹಾಯ +ವನ್ನು ಕೇಳಲ್ಲ. ಅಯ್ಕೋ ! ಅವನ ದೈಹಿಕ +ಸ್ಥಿತಿಯ ! ನಿಲ್ಲಲಿಕ್ಕೂ ತ್ರಾ ವಿಲ್ಲದ, ಚ +ಗಟ್ಟ ಲೆ. ನಿಂತು ಇನ್ನಷ್ಟು ನಿರ್ವಿಣ್ಣ ನಾಗಿದ್ದವ +ನನ್ನು ಟ್‌ ಔಚ! 'ಮೋಜನು. + +ತಾನು ಪಡೆದ ೩೦ ನಾಣ್ಯಗಳ ಭಾರ ಅವನ ಒಳ +ಮೈ ಗೆ ತಾಕಿತು. ಆ ಹಣವನ್ನು ತಿರುಗಿ ಕೊಡ +1 ಮತ್ತು ತನ್ನ ಗುರುವನ್ನು ಬಿಟ್ಟುಕೊಡಿರಿ +ಎಂದು ಕೇಳಬೇಕು. ಹೌದು! ಅದೇ ಉಪಾಯ, +ಎಂದುಕೊಳ್ಳುತ್ತ ಜೂಡಾಸ್‌ ಮಂದಿರಸ್ಕೆ!ಧಾವಿ +ಸಿದ. ಮಂದಿರದಲ್ಲಿದ್ದ ಕೋಶಾಧಿಕಾರಿಯೆದುರು +ಜೂಡಾಸ್‌ ತನ್ನ ಅಳಲನ್ನು ತೋಡಿಕೊಂಡು +ಹಣವನ್ನು ಮುಂದೆ ಚಾಚಿದಾಗ ಅಲ್ಲಿದ್ದವರು +ಖೊಳ್ಳೆಂದು ನಕ್ಕರು. ಜೂಡಾಸ್‌ ಆ ಹಣವನ್ನು +ಅವರ ಮುಂದೆ ಬಿಸಾಡಿದವನೆ ಹುಚ್ಚನಂತೆ ಓಡಿ +ಎಲ್ಲಿಗೆಂದು ತಿಳಿಯದೆ ನಗರದ ಹೊರಗೆ +ಧಾವಿಸಿದನು. ಒಂದು ಆಳವಾದ ಕಂದಕದ +ಮೇಲಿನ ದಿಬ್ಬದಲ್ಲಿರುವ ಗಿಡವೊಂದರಟೊಂಗೆಗೆ + + +್‌ +ಇದ್ದನು. + + +ದನು. + + +೧೩೬ + + +ಜೋತುಬಿದ್ದು, ಕಂದಕದಲ್ಲಿ ಹಾರಿದನು. ತನ್ನ +ಗುರುವಿಗಿಂತ ಮೊದಲೇ ದೇವರ ಲೋಕದತ್ತ +ಸಾಗಿಹೋದನು. + + +ಇತ್ತ ಪೈಲೇಟ್‌ ಥಳಿಸುವ ಶಿಕ್ಷೆಯೊಂದನ್ನು +ವಿಧಿಸಿದ್ದನಲ್ಲವೆ? ಅದು ಬೇಡವೆಂದು ಬೇಕೆ +ಯಾಗಿ ಹೇಳಿರಲಿಲ್ಲವಲ್ಲ! ಸರಿ, ಸೈನಿ ಕಿ +ಯೇಸುವನ್ನು ಥಳಿಸುವಿಕೆಯ ರಂಗಸ್ಥಳಕ್ಕೆ ತಂ- +ದರು. ಸೈನಿಕರು ಹೆರಾಡನು ತೊಡಸಿದ್ದ ನಿಲು +ವಂಗಿಯ.ನ್ನು ಕಳಚಿದರು. ಇತರ ಬಟ್ಟಿಗಳನ್ನೂ +ತೆಗೆದು, ನೆಲಕ್ಕೆ ಕೂರಿಸಿದ ನಾಲ್ಕು ಕಬ್ಬಿಣದ +ಬಳೆಗಳಿಗೆ ಅವನ ಕೈಕಾಲುಗಳನ್ನು ಕಟ್ಟಿದರು. +ಬಿಸಿಲು ಏರುತ್ತ ನಡೆದು ಯೇಸುವಿನ -ಬೆನ್ನನ +ಸುಡುತ್ತಲಿತ್ತು. + +"ಥಳಿಸುವುದು' ಎನ್ನುವುದು ಒಂದು ವ್ಯವಸ್ಥಿತ +ವಾದ, ವಿಶಿಷ್ಟ ನಿಯಮಗಳಿಗೊಳಗಾದ ಶಿಕ್ಷೆ +ಯಾಗಿದ್ಧಿತು. ತಪ್ಪೆ ಮಾ���ಿದವನನ್ನು ಬರಿಮೈ +ಮಾಡಿ, ಹಾಗೆ ಸಾರ್ವಜನಿಕ ಸ್ಥಳದಲ್ಲಿ ಬೆನ್ನು +ಮೇಲಾಗಿ ಮಲಗಿಸುವುದು. ಅಲ್ಲಿಂದ ಅವನು +ಮಾಡಿದ ತಪ್ಪನ್ನು ನೆರೆದಿದ್ದ ವರಿಗೆ ವಿವರಿಸು +ವುದು ಅನಂತರ ಥಳಿಸುವ ಕಾರ್ಯಕ್ಕೆಂದೇ +ನೇಮಕವಾದ ಓರ್ಕ ಧಾಂಡಿಗನು ಚರ್ಮದ ಪಟ್ಟಿ + + +ಶಿ + + +ಹಾಗೂ ಚಿಕ್ಕ ಚಿಕ್ಕ ಸರಪಳಿಗಳನ್ನು ತುದಿಗೆ. + + +ಕಟ್ಟಲಾದ ಬಾರುಕೋಲಿನಿಂದ ಐಣಿಸಿ ೩೯ +ಪೆಟ್ಟಿಗಳನ್ನು ಹಾಕುವನು. ಎಡಭುಜ, ಬಲ +ಭುಜ ಹಾಗೂ ಟೊಂಕ ಇವು ಮೂರೂ ತಲಾ +ಹದಿಮೂರರಂತೆ ಆ ಏಟುಗಳನ್ನು ಧರಿಸಬೇಕು. + +ಯೇಸುವಿನ ಮಿದುವಾದ ಬೆನ್ನ ಮೇಲೆ ಬಾರ +ಕೋಲಿನಹೊಡೆತಗಳು ಒಂದೊಂಡಾಗಿ ಬಿದ್ದಾಗ +ಒಮ್ಮೆ, ಎರಡನೆಯ ಸಲ ಆತ ನರಳಿದನು. +“ಅಲ್ಲಿಂದ 'ಅವನ ಸದ್ದು ಫ್ರೇಳಿಬರದಂತಾಗಲು +ಮೇಲ್ವಿಚಾರಕನು ಆ ಧಾಂಡಿಗನನ್ನು ತಡೆದು, +ಕೆಳಗೆ ಬಗ್ಗಿ ಯೇಸುವಿನ ಮುಖವನ್ನು ನೋಡಿ- +ದ. ಅವನಿಗೆ ಪ್ರಜ್ಞೆ ಇದ್ದಂತೆ ತೋರಲಿಲ್ಲ. +ಕಾರಣ ಅವನ ಕಟ್ಟುಗಳನ್ನು ಬಿಚ್ಚ ಲಾಯಿತು. + + +ಕಸ್ತೂರಿ, ಎಪ್ರಿಲ್‌ ೧೯೬೨ + + +ಬಿಸಿಲಲ್ಲಿಯೆ ಮಲಗಿಸಲಾಯಿತು, ನೀರನ್ನು ತಂ- +ದು ಗಾಯವಾದಲ್ಲೆ ಲ್ಲ ಮತ್ತು ಮುಖದ ಮೇಲೆ +ಎರಚಿದರು. ನೀಕೆರಚುವುದು ಸಹಾನುಭೂತಿಯ + + +ಲಕ್ಷಣವೇನೂ ಅಲ್ಲ. ಅದರಿಂದ ಪ್ರಜ್ಞೆ ಮೂಡಿ + + +ದಾಗ ನೋವಿನ ಬಾಧೆಯು ತೀವ್ರತರವಾಗಿಯೇ +ವೇದ್ಯವಾಗುವಂತಹದು. ಅಲ್ಲಿಂದ ಅವನನ್ನು +ಒಂದು ಕಲ್ಲಿನ ಮೇಲೆ ಕುಳ್ಳಿರಿಸಲಾಯಿತು. + +ಒಬ್ಬನಿಗೆ ಇನ್ನೂ ಮೋಜು ಮಾಡಬೇಕೆಂದು +ಕಂಡಿತು.ಯೇಸುವಿಗೆ ಹರಿದು ಹಳೆಯದಾದ ಒಂ- +ದು ಜಾಂಬಳಿ ನಿಲ:ವಂಗಿಯ ನ್ನು ತೊಡಿಸಿದರು. +ಕೈಯಲ್ಲಿ ಒಂದು ಕಚ್ಚಿಗೆಯ ಕೊರಡನ್ನು ಕೊಟ್ಟು +“ಇದು ನೋಡು, ನಿನ್ನ ರಾಜದಂಡ” ಎಂದರು. +ಮತ್ತೊಬ್ಬ ಹಸಿ ಮಳ್ಳುಗಳಿಂದ ಕೂಡಿದ ಎರ- +ಡು ಬಳ್ಳಿ ಗಳನ್ನು ತಂದು, ಒಂದಕ್ಕೊಂದನ್ನು +ಜಾಗರೂಕತೆಯಿಂದ ಹೊಸೆದು “ರಾಜನಾದವ' +ನಿಗೆ *ರೀಟ ಬೇಕಲ್ಲವೆ? ಇದು ತಗೋ” ಎಂದು +ಅವನ ತಲೆಯ ಮೇಲೆ ಊರಿದನು. ಈ ಅಣಕ +ವೇಷದ ರಾಜನ ಸ್ವರೂಪವನ್ನ ನೋಡಿ “ನಾಜ +ರಥಿನ ರಾಜ! ಹೋ!” ಎಂದು ಅವರೆಲ್ಲ ಬೊ- +ಬ್ಬಿರಿದರು. + +ಯೇಸುವಿನ ಕೊನೆಯ ಯಾತ್ರೆ ಯಲ್ಲಿ ಅವನ +ಜೊತೆಗೆ ಇಬ್ಬರು ಅಪರಾಧಿಗಳಿದ್ದರು. ಬದಿ +ಯಲ್ಲಿ ಶತಾಧಿಪತಿ ಮೇಲ್ವಿಚಾರಕನಾಗಿ ಹೊರೆ +ಟಿದ್ಧನು. ಅವರನ್ನು ಸುತ್ತಿಕೊಂಡು ಶಸ್ತ್ರಧಾರಿ +ಗಳಾದ ಸೈನಿಕರಿದ್ದರು. ಅವರ ಹಿಂದೆ ಕಲವು +ಪುರೋಹಿತರು. ನೂರಿನ್ನೂರು ಜನ ಹಾದಿಗರೂ +ಹೊರಟಿದ್ದರು. ಮಧ್ಯಾಹ್ನದ ವೇಳೆಗೆ ಈ ಮೆರೆ +ವಣಿಗೆ ಹೊರಟಿತು. + +ತಪ್ಪಿತಸ್ಸರನ್ನು ಶಿಲುಜಿಗೇರಿಸಿ ಕೊಲ್ಲುವ + +ಬೆ ೧ ಜ್ನ + +ಪದ್ದತಿ ಆ ಹಿಂದೆ ಸಾವಿರಾರು ವರ್ಷಗಳಿಂದ + + +ಪ್ರಜಾರದಲ್ಲಿದ್ದಿತು.. ಮರಣದಂಡನೆಗೆ ಗುರಿ + + +ಯಾದ ಆರರಾಧಿಯ ತಲೆಯನ್ನು ಒಂದೇಜಿಗೆ +ಹೊಯ್ದುಬಿಟ್ಟಕೆ ಅದರಿಂದ ಅವನ ತಬ್ಬನ ಅರಿ +ವುಂಟಾಗುವುದಿಲ್ಲ. ಅವನು ನೋವುಗಳಿಂದ. +ನರಳುತ್ತ ಕ್ರಮೇಣ ಸಾಯಬೇಕೆಂದು ಈ + + +ತಮಾ + + +ಜ್‌ ಚ ಚ್ಮ ತ್‌ಾ ತತ ಚಚಾಾೌಾಾಾಾ್‌ತ್ಗ ೫. 1.7 ೫೯ + + + + + +ಅಕ್ಕ ್‌್ಪ್‌ ತ್‌ ���ಸ್ಪ್ಹ್ಯೈ್ತರರರನ + + + + + +ಕ್ರಿಸ್ತನ ಕೊನೆಯ ದಿನ + + +ಉಪಾಯವನ್ನು ಹುಡುಕಿ ತೆಗೆದಿದ್ದರು, ಆರು +ಸಾವಿರ: ಜನರನ್ನು ಒಮ್ಮೆ ಒಂದೇ ದಿನಕ್ಕೆ +ಶಿಲುಬೆಗೇರಿಸಿದ ಉದಾಹರಣೆಗಳೂ ಇದ್ದುವು. +ಅನೇಕ ವರ್ಷಗಳಿಂದ ನಡೆದುಕೊಂಡು ಬಂದ + + +ಈ ಕ್ರಮವನ್ನು ಒಂದು ವ್ಯವಸ್ಥಿತ ತಂತ್ರ ವನ್ನಾಗಿ + + +ಮಾರ್ಪಡಿಸಿದ್ದರು. ಶಿಲುಬೆಯಲ್ಲಿ ಒಂದು ಉದ್ರ + + +ನೆಯ ಕಂಬ, ಕಟ್ಟಿಗೆಯ ಇನ್ನೊಂದು ಅಡ್ಡ ಪಟಿ. + + +ಇರುವುದಷ್ಟೆ ಅಡ್ಡ ಪಟಿ ಯನ್ನು ಅಪರಾಧಿಗಳೇ +ತಮ್ಮ ಬಲಭುಜದ ಮೇಲೆ ಹೊತ್ತುಕೂಂಡು +ನಡೆಯಬೇಕು. ಅದು ಆರಡಿ ಅಗಲುಳ್ಳ ದಪ್ಪನ್ನ +'ಪಟ್ಟಿಯಾಗಿದ್ದು ಅದರ ಭಾರವು ೩೦ ಪೌಂಡು +-ಗಳಷ್ಟಾದೀತು. + +ಆ ದಿನ ಶಿಲುಬೆಗೇರಿಸಲ್ಪಡುವವರಾಗಿದ್ದ +ಆ ಇಬ್ಬರು ಅನ್ಯ ಅಪರಾಧಿಗಳಲ್ಲಿ ಒಬ್ಬ ಕಳವಿ +-ಗಾಗಿ ಶಿಕ್ಷೆಗೆ ಗುರಿಯಾದವ, ಇನ್ನೊಬ್ಬ ಕೊಲೆ +ಗಡುಕನಾಗಿದ್ದ. ಅವರನ್ನೂ ಅದೇ ಸ್ಥಳಕ್ಕೆ + + +ತ + + +0ರ ಉುಯುರಯಯುಬುಯುಯುಬುರಿಕ ಯಂಕ + + +1... + + + + + +೨ ೧೯2. ರಾಜಾ ಸ + + + + + +86 [0 + + + + + +1.181. 0117: 51115885, 11515, 511108 + + +1181711001707೪ ; + + +ಗಿ1/8. ಔ. ಣ ₹೪) ಸ (7ಗಿ10 0೧, +ಲೆ೩೪೩11«೩।* 11701] ಎ + + +ಗಿ /5 ಆ ೧151411 8೧/417%7 +1400/40 + + +೧8೫೧೫೧೯೧ ಸ], 1ಔಗಿಐ೧೯೧ಣ೧ಂ, +(1೩7601 1141100: ಓ 401110 + + +೧೩೭ + + +ತಂದು, ಅವರೆ ಮೇಲೆ ಅವರವರ ಅಡ್ಡ ಪಟ್ಟಿಗೆ +ಳನ್ನು ಹೊರಿಸಲಾಯಿತು. ಊರ ಹೊರಗಿದ್ದೆ +ಶಿಲುಬೆಯ ಸ್ಥಾ ನವಾದ ಗೊಲ್ಕಾಥಾವನ್ನು ಅತಿ +ಹತ್ತಿರದ ಮಾರ್ಗದಿಂದ ಮುಟಿ ಬಪುದೆಂದರೂ, +ಮುಕ್ಕಾಲು ವೈಲು ತಗಳ. ಕ್ರಮಿಸಬೇ +ಕಾಗಿತ್ತು. ಸೈನಿಕರು ಹೊಟ್ಟಿ ತುಂಬ ಖಾದ್ಯ +ಪೇಯಗಳನ್ನು ತ ಸಿದ್ದ ಸಗ + +ಆದರೆ ಯೇಸು ಆ ಶಿಲ್ಪಬೆಯ ತೊಲೆಯನ್ನು +ಹೊರುವ ದೈಹಿಕ ಸ್ಥಿತಿಯಲ್ಲಿದ್ದ ದನೆ? ಅದನ್ನು +ಮೇಲೆ 1 ನಿಶ್ಶಕ್ತಿ ಯಿಂದ ಕುಂ- +ಶಿತನಾಗಿದ್ದ ಅವನು ನೆಲಕ್ಕುರುಳಿದನು. ಬಿದ್ಮಾಗ +ಕಿರೀಟಿದ ಮುಳ್ಳುಗಳು ತಲೆಯನ್ನು ಚುಚ್ಚಿದವು. +ಆ ಭಾರವಾದ ತೊಲೆಯು ಅವನ ಮೈಮೇಲೆ +ಬಿದ್ದು ನುಗ್ಗುಮಾಡಿತು. ಸೈನಿಕರಿಗೆ ಅಸಹನೆ +ಯುಂಟಾಯಿತು. ಜೊತೆಗಿನ ಇಬ್ಬರು ಹೊತ್ತಿ +ದ್ಮಾಗ ಇವನಿಗೇನು ಧಾಡಿ? ಶತಾಧಿಪತಿಯ + + + + + +೦/ 116 ಶೀ೩500 ! + + +7550018 + + +ಹಾಕಾ + + +11೧೧: 476 + + +1110೧6: 196 + + +ಿರರಯುಮುಯುಬುುುುಖುುುಬಬುುುಖುುಖುರಖಖಯಬುಂಯುುಮು ಎಂಬುವರು + + +೧ಪ್ಮ೮ + + +ಆಜ್ಞೆಯಂತೆ ಅವನನ್ನು ಎಬ್ಬಿಸಿ ನಿಲ್ಲಿಸಲಾಯಿತು. +ಮತ್ತೆ ಆ ಅಡ್ಡಪಟ್ಟಿಯನ್ನು ಹೊರಿಸಲಾಯಿತು. + +ದಾರಿಯಲ್ಲಿದ್ದ ವರು, ಬೆಳಗಿನಿಂದ ನಡೆದ +ಘಟನೆಗಳ ಪರಿಚಯವಿಬ್ಲದವರು. “ಯಾರು +ಈತ? ಇವನು ಏನು ತಪ್ಪೆ ಮಾಡಿದ್ದಾನೆ?” +ಎಂದು ಕೇಳಿದರು. ಹೆಂಗಸರು ತಮ್ಮ ಮನೆಗಳ +ಮೇಲಿಂದ ನಿಂತು ನೋಡುತ್ತಿರುವಾಗ, ತಡೆಯ +ಲಾಗದೇ ಅವನನ್ನು ಗೊಲ್ಫಾಥಾದ ವರಿಗೆ +ಹಿಂಬಾಲಿಸಿಕೊಂಡು ಬಂದರು. ಅವರಲ್ಲಿ ಕೆಲ +ವರು ಈ ಮೊದಲು ಅವನ ಉಪದೇಶವನ್ನು +ಫೇಳಿ, ಅವನ ಧರ್ಮತಾರ್ಯಕ್ಕೆ ಧನ, ಕನಕಗಳನ್ನು +ಕೊಟ್ಟಿ ವರಿದ್ದರು. ಎಳೆಯ ಮಕ್ಕಳು ತಮ್ಮ +ತಂದೆತಾಯಿಗಳನ್ನು ಕುರಿತು, “ಈತ ಏನು +ಮಾಡಿದ್ದಾನೆ? ರಕ್ತ ಬರುವ ಹಾಗೆ ಇವನಿಗೆ +ಹೊಡದ���ೇ(ಕೆ?” ಎಂದು ಕೇಳುತ್ತಿದ್ದವು. +ಎಷ್ಟೋ ಜನಕ್ಕೆ ಈ ವಿಷಯವೇ ಗೊತ್ತಿರಲಿಲ್ಲ. +ನೆಕೆದಿದ್ದ ೨-೩ ಲಕ್ಷ ಜನರಲ್ಲಿ ಎರಡು ಮೂರು +. ಸಾವಿರ ಜನಕೃಪ್ಟೇ ಈ ವಿಷಯದ ಪೂರ್ವಾಪರವು +ತಿಳಿಯಬಂದಿದ್ದಿತು. + +ಇಲ್ಲ; ಎದ್ದು ನಿಲ್ಲಲೂ ಆಗದ ಯೇಸುವಿ +ನಿಂದ ಆ ಪಟ್ಚಿಯನ್ನು ಎಳೆದುಕೊಂಡು ಹೋ- +ಗುವುದಾಗಲಿಲ್ಲ. ಅವನು ತಡೆದು ಥಿಂತಾಗೆಲ್ಲ +ಸೈನಿಕರು ದೂಗಿಸುತ್ತಿದ್ದರು. ಅಂತೂ ಊರ +ಹೊರಗೆ ಬರುವಷ್ಟರಲ್ಲಿ ಇನ್ನು ಯೇಸು ಅದನ್ನು +ಹೊರುವ ಸ್ಥಿತಿಯಲ್ಲೇ ಇಲ್ಲವೆಂದು ಆ +ತಾಧಿಪತಿಗೆ ಖಾತ್ರಿಯಾಯಿತು. ಇನ್ನೇನು +ಜಾಡುವುದು? ಆಗ ಹೊಲದಿಂದ ಮರಳಿ +ಹೊರಟಿದ್ದ ಒಬ್ಬ ರೈತನು ಕಂಡನು. ನೋಡ +ಶಿಕ ಸದೃಢನಾಗಿದ್ದನು. ಶತಾಧಿಪತಿಯು ಅವ +ನನ್ನು ತಡೆದು “ಎಲೋ ಇದನ್ನು ಹೊತ್ತು +ಕೊಂಡು ಗೊಲ್ಲಾಥಾದ ವರೆಗೆ ನಡೆ” ಎಂದು +ಅಪ್ಪಣೆಯಿತ್ತನು. ಸೈನಿಕರ ಸಹವಾಸ! ಒಬ್ಲದ + +ನದಿಂದ ಆ ರೈತನು (ಸೈಮನ್‌ ಎಂದು +ಅವನ ಹೆಸರು) ಅದನ್ನು ಹೊತ್ತುಕೊಂಡು +ಬಂದನು. + + +ಕಸ್ತೂರಿ, ಎ ಫ್ರಿಲ್‌ ೧೯೬೨ + + +ಗೊಲ್ಫಾಥಾದಲ್ಲಿ ಈಗಾಗಲೇ ಕೆಲವು ಜನೆ. +ನೆರೆದಿದ್ದರು. ತನ್ನ ದೇಹದ ಅವ್ಯಾಹತವಾದ: +ನೋವಿನಲ್ಲಿ, ದೇವರನ್ನು ಸಮೀಪಿಸುವ ತವಕ +ದಲ್ಲಿ ಯೇಸು ತನ್ನ ಸುತ್ತಲೂ ನಡೆದ ವಿದ್ಯಮಾ- +ನಗಳತ್ತ ಗಮನವನ್ನು ಕೊಡುವುದಾಗಿರಲಿಲ್ಲ. +ಈ ಮುಂಚೆ ಅಲ್ಲಿ. ನೆರೆದ ಜನರನ್ನು ಮಾತ್ರ +ನೋಡಿದನು. ಅವನ ಮುಖದಲ್ಲಿ ಒಂದು ಕ್ಷೀಣ +ವಾದ ಮಂದಹಾಸೆವು ಮೂಡಿತು. ಏಳೆಂದಕೆ +ಅಲ್ಲಿ ಅವನು ತನ್ನ ತಾಯಿ ಮೇರಿಯ ಮುಖ +ವನ್ನೂ ಕಂಡನು. + +ಅವಳನ್ನು ಅಲ್ಲಿಗೆ ಕರತಂದವನು ಜಾನ್‌. + +ರಾತ್ರಿಯಲ್ಲೇ ಬೆಥೆನಿಯ ವರಿಗೆ ಓಡಿ ಹೋಗಿ. +ಅವಳಿಗೆ ಸುದ್ದಿಯನ್ನು ಮುಟ್ಟಿ ಸಿದ್ದನು. ಅವಳು +ಅವನ ಭೆಟ್ಟಿಗೆ ಹೋಗಬೇಕೆಂದಾಗ ಜಾನ್‌ +ಅವನ ಪರಿತಾಪವನ್ನು ನೋಡುವುದು ಅವಳಿಂದ. +ಸಹಿಸಲಿಕ್ಕಾಗಲಿಕ್ಕಿಲ್ಲವೆಂದು, ಬರಬಾರದಾಗಿ +ಅಂಗಲಾಚಿ ಬೇಡಿಕೊಂಡನು. ಆದರೂ ಆಕೆ +ಕೇಳಿರಲಿಲ್ಲ. ಅವಳ ಜೊತೆಗೆ ಅವಳ ದೂರದ +ತಂಗಿಯಾದ ಆಲ್ಬಸ್‌ ಮೇರಿಯೂ ಒಂದು +ಕಾಲಕ್ಕೆ ಪತಿತೆಯೆನಿಸಿಕೊಂಡಿದ್ದ ಮೆಗ್ಗ- +ಲೀನ್‌ ಮೇರಿಯೂ, ಪೀಟರ್‌, ಜೇಮ್ಸರ ತಾಯಿ +ಯಾದ ಸಲೋಮೆಯೂ ಹೊರಟು ಬಂದರು. +ಯೇಸು ತನ್ನೆ ತಾಯಿಯನ್ನು ತಬ್ಬಿಕೊಳ್ಳುವ +ಆತುರದಲ್ಲಿದ್ದೆ. ಆದಕೆ ತನ್ನೀ ಸ್ಥಿತಿಯಲ್ಲಿ ಸರಿ +ಯಲ್ಲವೆಂದು ಅವಳನ್ನು ದೂರ ಕರಿದುಕೊಂಡು +ಹೋಗುವಂತೆ ತನ್ನ ಆತ್ಯಂತಿಕ ಪ್ರೀತಿಯ +ಶಿಷ್ಯನಾದ ಜಾನ್‌ನಿಗೆ ಹೇಳಲೆಂದು ಅವನೆಡೆಗೆ' +ತಿರುಗಿದಕೆ, ಅವನೂ ಗಳಗಳನೆ ಅಳುತ್ತಿ ದ್ಮಾನೆ | +ಎಲ್ಲರ ಶೋಕವೂ ನಿರ್ಭರವಾಗಿದ್ದುದನು +ಸಂಡು.- + +“ನಾನು ಇದಕ್ಕಾಗಿಯೆ ಈ ಭೂಮಿಗೆ ಬಂದು +ದೆಂಬುದನ್ನುಮರೆತುಬಿಟ್ಟಿರಾ? ದೇವರ ಇಚ್ಛೆಯೇ +ಹೀಗಿದೆ ಎಂದು ನಾನು ಹೇಳಿರಲಿಲ್ಲವೆ? ಅಳ +ಬೇಡಿ. ನಾನು ಮೂರು ದಿನದಲ್ಲಿ ಮತ್ತೆ ಬರು. +ತ್ಕೇನೆ ಎಂಬ ಮಾತನ್ನೂ ನೆನಪಿನಲ್ಲಿಡಿ.” ಯೇಸು. + + +ಇಲ ಕಾ 0 ಇ ಐ 4 ಐ ಬಾನ 0 ಆಸ ಸ ಆಂ 24 ಆ ಲ ಕಲ ರಾ ಯಾ ಯಾತ ೨ ಯಾನ ಹಾ ಯಾತಾ 9 ತಾ +ಚಿಲ್ಲರ�� ನಯೆಪೈಸೆಗಳೆ 9 +ಹತ್ತು. ನೂರರ ನೋಟುಗಳೆ? + + +ಯಾವುದೇ ಇರಲ್ಲಿ- + + +ಈಸಿ + + +ವ್ಯವಸ್ಥಿತವಾಗಿ ಉಳಿಸಿ; +ಅಭಿವೃದ್ಧಿಯನ್ನು ಗಳಿಸಿ + + +ದಿನದ ಇಸ್ರತೆ ಫದ ನಯೆಪೈಸೆಗಳು | ವರುಷದ ಒಂದು ಸಾವಿರ ರೂಪಾಯಿಗಳು (ನೀವು +ಇತಿ ೮ + +ಏಳು:ವರುಷಗಳಲಿ ಏಳುನೂರು ಇನ್ನೂರ ಐನತ್ತರಿಂದಲೂ ಪ್ರಾರಂಭಿಸಬಹುದು) + +ಟ್ಟ ಮುವತ್ತೈದು ವರುಷಗಳಲ್ಲಿ ನೂರುಸಾವಿರ ರೂಪಾ- + + +ರೂಪಾಯಿಗಳ ನಿಧಿಯನು +ಚ ಯಿಗಳಿಗಿಂತಲೂ ಹೆಚ್ಚಿಗೆ ಸಂಸತ್ತನ್ನು ಕೂಡಿಸಿ + + +ನಿಮಗೆ ತಂದೊ ಪ್ರಿಸುವ, + + +ಕೊಡುವ + +ಫ್ರಿ ಕ್ಸು | 6 ನ್ಸಿ + +ಪಿಗಿ ಅನ್ನೆಸರ್ಸ್‌ ಏಜನ್ಸಿ +೮ ವಟ +ಸಿಂಡಿಕೇಟ್‌” ಬೇಂಕ್‌ ಮೊದಲಾಗಿ ಭಾರತೀಯ ಬೇಂಕಿಂಗ್‌ ಕ್ಸೇತ್ರದಲ್ಲೆ ೯ +ಪ್ರಾರಂಭಿಸಿದ ಮತ್ತೀಗ ಸರ್ವ ನವೀನವಾಗಿ ಸಿಂಡಿಕೇಖ್‌ ಬೇಂಕ್‌ + +ಜನಪ್ರೀಯವಾದ ಚಿಕ್ಕ | ಕೈಗೊಂಡಿರುವ ಮತ್ತೀಗ ಜನಾನುರಾಗ +ಉಳಿತಾಯ ಯೋಜನೆ ಗಳಿಸುತ್ತಿರುವ ವಿನಿಯೋಗ ವಿಭಾಗ + + +ನಿಮಗೆ ಬೇಕಾದ ವಿವರಗಳನ್ಸೀಯಲು ನಮ್ಮ +ನೂರಣಐನತ್ತೊಂಬತ್ತು ಶಾಖೆಗಳು ಸಿದ್ಧವಾಗಿವೆ. + + +ಅಥವಾ ನೀವು ನೆರವಾಗಿ ನಮ್ಮ ಪ್ರಧಾನ ಕಾರ್ಯಾಲಕ್ಕೆ ಬರೆಯಬಹುದು. + + +ಸಿಂಡಿಕೇಟ್‌ ಬೇಂಕ್‌ + + +ದಿ ಸೆನರಾ ಇಂಡಸ್ಟ್ರಿ ಕುಲ್‌ & ಬೇಂಕಿರ್‌ ಸಿಂಡಿಕೇಟ್‌ ಲಿಮಿಟೆಡ್‌ + + +ರಿಜಿಸ್ಟರ್ಡ್‌ ಕಾರ್ಯಾಲಯ : ಮಂಂಕಂಂದ ನಿವಾಸ, ಉಡುಪಿ. + + +ಸಾಪನೆ : ೧೯೨೫ + + +ಇಆಉಲಂಯಂಉಂಲಾಂಖುಂಲಾಾಯಾಂಂಾಂಅಂ ಯಾಗು ಸಂ ಉಂ ಗಾಂಉಂಬಯಂಯಾಂಯಂಯಾಂಯಾಂತಾಂಯಾಂಯಂಾಾಂಉಂಯಾಾಂ ಕಾಂಯ +ಉಂ ಾಂಾಂಂಂಉಂಯಾಂಲಾಂಾಂಛಂ 490 ತಾಂ4 0 ೨ಆಖ ಆಂ ಉಂ ಾಂಯಾಂಉ ಯಾಂ ಲಂಛಂಚಂಉಲಾಂಾ + + +ಅಉಾಂಂಾಂಲಾಂಶಕಾಂಯಾಂಆಾಂಲಾಸ ಯಾಂ ಯಾತಾ ಅಯಂ ಂಯಂಉಂಆಗಾಂಉಾಂತಲಾಲಾಂಉಂಲಾಂಬಂಂಗಂಯಾಂಲಾ + + +"೧೪0: + + +ತನ್ನ ದುಃಖವನ್ನು ಸಹಿಸಿಕೊಳ್ಳ ಲು ಸಮಕ್ಫನಾಗಿ +ದ್ವರೂ ಇತರರ ದುಃಖವನ್ನು ಗ ಕುಕ ಬ” +ಲಿಲ್ಲ. + +"ಅಷ್ಟರಲ್ಲಿ ಸೈನಿಕರು. ಆಳವಾದ ಮೂರು +ತಗ್ಗುಗಳನ್ನು ತೋಡಿಯಾಗಿತ್ತು. ಅಪರಾಧಿ +ಗಳು ಹೂತ್ತುತಂದ ಅಡ್ಡ ಪಟ್ಟಿಗಳನ್ನು ಮೂರು +ಕಂಬಗಳಿಗೆ ಜೋಡಿಸಲಾಗಿತ್ತು. ಆಗ ಅದರ +ಮೇಲೆ ಯೇಸುವನ್ನು ಎಳೆದು ತಂದು ಮಲಗಿಸಿ +ದರು. ಅವನ ಕೈಗಳೆರಡನ್ನೂ ಅಡ್ಡಪಟ್ಟಿಯ +ಆ ಬದಿ, ಈ ಬದಿಗೆ ಇರಿಸಿದರು. ಒಬ್ಬ ಅವನ +ಮುಂಗೈಯ ಮೇಲ್ಭಾಗವನ್ನು ತುಳಿದು ಹಿಡಿ +ದಾಗ, ಇನ್ನೊಬ್ಬ ಐದಾರು ಇಂಜಿನ ಚೌಕ +ಮೊಳೆಯನ್ನೂ ಸುತ್ತಿಗೆಯನ್ನೂ ತಂದು, ಯೇಸು +ಏನ ಅಂಗೈಯ ನಡುವಿನಲ್ಲಿ ಚೆನ್ನಾಗಿ ಬಡೆ + +ನು. + +ಆ ಹೈದಯದ್ರಾವಕ ದೃಶ್ಯವನ್ನು ಮೇರಿಯು +ನೋಡಬಾರದೆಂದು ಜಾನ್‌ ಕೂಡಲೇ ಅವಳ +ಮುಖವನ್ನು ತನ್ನ ಭುಜಕ್ಕೆ ಒರಗಿಸಿಕೊಂಡನು. +ಹಾಗೆಯೆ ಯೇಸುವಿನ ಇನ್ನೊಂದು ಸೈಗೂ ಮೊಳೆ +ಯನ್ನು ಬಡಿಯಲಾಯಿತು. ಯಾರಿಗೂ ಎಂದೂ +ಹೊಡೆಯದಿದ್ದ ಆ ಕೈಗಳು, ದೀನರಿಗೆ, ದಲಿತರಿಗೆ +ಅಭಯದ ಕರುಣೆಯ ಆಶಾ ಎಸನವನ್ನು ಕೊಡುವ +ಆ ಕ್ರೈ ಗಳು ಆ ನೋವನ್ನು ಅದು ಹೇಗೆ ಸೆಹಿಸಿ +ಜೋಜಸ1 ಅಲ್ಲಿಂದ ಕಾಲುಗಳಿಗೂ ಮೊಳೆಗ- +ಳನ್ನು ಬಡಿದು ಕೂಡ್ರಿ ಸರಾಯಿತು. ಕಾಲುಗ��� +ಬುಡದಲ್ಲಿ ಒಂದು ಚಿಕ್ಕ ಹಲಗೆಯನ್ನು ಕೊಡ +ಲಾಗಿದ್ದಿತು. ನಾ ಲ್ಕಾರು ಮಾರುದ್ದದ ಹೆಗ್ಗೆದ +ಕೆಲಸವನ್ನು ನಾಲ್ಕೇ ಮೊಳೆಗಳು ಮು ಗಿಸಿಬಿ +ಟ್ಟಿವು, "ಮೊಳೆಗಳ ಹೊಡೆತ ತಾಳಲಾರದೆ +ಯೇಸು ಮೂಕಿ ಹೋದನು. + +ಮೂರೂ “1 ಬುಡಗಳನ್ನು ಆಆ + + +ತಗ್ಗುಗಳಲ್ಲಿ ಇಳಿಸಿ ಕಲ್ಲು ಮಣ್ಮು ಗಳಿಂದ. +ಮುಚ್ಚಿದರು. ಕಂಬದ ತುದಿಗಳಲ್ಲಿ, ಮಧ್ಯದಲ್ಲಿ +ಯೇಸು, ಎಡ-ಬಲಕ್ಕೆ ಆ ಇಬ್ಬರು. + + +ಶಿಲುಬೆಗೇರಿಸಲಾದ ಪ್ರತಿಯೊಬ್ಬನ ಅಡ್ಡ + + +ಪಟ್ಟಿಯ ಮಧ್ಯದಲ್ಲಿ ತುಸು ಮೇಲ್ಗಡೆ ಅವರ ಅಪ ' +ರಾಧದ ಒಕ್ಕಣಿಕೆ ಇರ.ತ್ತದೆ. ಯೇಸುವಿಗೂ +ಇದ್ದಿತು. ಪೈಲೇಟನ ಅಪ್ಪಣೆಯ ಮೇರೆಗೆ +" ನಾರುರೇಥಿನ ಜೀಸಸ, ಜ್ಯೂ ಜನರ,ಅರಸ? +ಐಂಬ ಫಲಕವಿದ್ದಿ ತು. ನೆಕೆದವರಲ್ಲಿ ಅನೇಕರು ಆ +ಫಲಕವನ್ನೂ ಅವನ ಮುಖವನ್ನೂ ನೋಡುತ್ತಿ +ದರು. ಕತ ದೇವರ ಮಗನಲ್ಲವೆ? ಕೊನೆಗಳಿಗೆ +ಯ ಏನಾದರೂ ಪವಾಡವನ್ನು ಮೆರೆಯ +ಬಹುದೇ? ಕೈಫಸ್‌ನೂ ಕೆಲ. ಪೆರೋ- +ಹಿತರೂ ಇದಕ್ಕಾಗಿಯೇ ಅಲ್ಲಿ ಬಂದಿದ್ದರು. +ಯೇಸು ಕಣ್ಣು ತೆರೆದನು. ಕೆಳಗೆ ಸೆನಿಕರು +ಆಟವಾಡುತ್ತ ಕುಳಿತಿದ್ದರು. ತನ್ನ ಬಟ್ಟಿಗಳನ್ನು ' +ನಿಯಮದ ಪ್ರಕಾರ ಹಂಚಿಕೊಂಡು ಇವನ +ಸಾವಿನ ದಾರಿಯನ್ನು ಕಾಯುತ್ತಿದ್ದರು. ಯೇಸು +ಕಣ್ಣು ತೆರೆಯುತ್ತಲೂ ಒಬ್ಬನು ನುಡಿದನು; + +“ದೇವ ಮಂದಿರವನ್ನು ನೆಲಕ್ಕುರುಳಿಸುವವ +ನಲ್ಲವೇ ನೀನು?” + +“ದೇವರ ಮಗನೆಂದು ಹೇಳಿಕೊಳ್ಳುತ್ತೀ. ಅದು +ನಿಜವಾಗಿದ್ದರೆ ಈ ಶಿಲುಬೆಯಿಂದ ತಪ್ಪಿಸಿಕೊಂಡು +ಬಾ ನೋಡೊ(ಣ.” + +“ಲ್ಲೇ, ಅವನು ಮಂದಿಯನ್ನು ಬದುಕಿಸುವವ. +ತನ್ನನ್ನೆ ಬದುಕಿಸುವ 5ಕಯನು ಅವನ ದೇವರು +ಅವನಿಗೆ ಕೊಡಲಿಲ್ಲ” ಇದು ಕೈಫಸ್‌ನ ವಾಣಿ. + +ಯೇಸುವಿಗೆ ತನ್ನ ದೇಹದ ನೋವಿಗಿಂತ ಅ- +ವರು ತಮ್ಮ ತಂಡೆಗೆ, ದೇವರಿಗೆಯೆ ಅನ್ಯಾಯವೆಸ +ಗುತ್ತಿದ್ದಾ ರಲ್ಲ ಎಂದು ಕರುಣೆ ಹುಟ್ಟಿತು. ತನ್ನ +ಅಮಿತವಾದ ನೋವನ್ನು ಆ ಕ್ಷಣಕ್ಕೆ ಮರೆತು +ಮೆಲ್ಲನೆ ಖಸೆ ಓರದಲ್ಲಿ ಪ್ರಾ ರ್ಥಿಸಿದನು: + +“ತಂದೆಯೇ, ಇವರನ್ನು ಕ್ಷಮಿಸು; ತಾ- +ನೇನು ಮಾಡುತ್ತಿದ್ದೆ (ವೆಂಬುದರ ಅರಿವು +ಅವರಿಗಿಲ್ಲ.” ಜಗತ್ತಿನಲ್ಲಿ ತಪ್ಪು ಮಾಡಿದ ಎಲ್ಲರ +ಪರವಾಗಿಯೂ ಕ್ಷಮೆ "ಟೋರುವಂತಿತ್ತು ಆ +ಪ್ರಾ ರ್ಥನೆಯಲ್ಲಿ. + +“ಆಗೆ ಆಕಾಶದಲ್ಲಿ ಅದೇಕೊ ಕತ್ತಲೆ ಕವಿಯ + + +ಲಾರಂಭಿಸಿತು. ಆಕಾಶದತ್ತ ಜನ: ನೋಡಿತು. + + + + + + +ಹ್‌ 4. + + +ಟ ಟ್‌ ್ಪ್ಪ್ಪಚಚ್ಪ* + + + + + +ಕ್ರಿಸ್ತನ ಕೊನೆಯ ದಿನ + + +ಮೋಡಗಳೇನೂ ಇರಲಿಲ್ಲ, ಸೂರ್ಯನ ಪ್ರಕಾ +ಶಪು ಹೀಗೇಕೆ ಮಂದವಾಯಿತೆಂಬುದು ಯಾರಿ- + + +ಗೂ ಅರ್ಥವಾಗಲಿಲ್ಲ. ಎಲ್ಲಿಂದಲೊ ಉಸುಕಿನ + + +ಬಿರುಗಾಳಿ ಬೀಸಿದೆ ಎಂದು ಭಾವಿಸಿದರು. ಇನ್ನು +ಇಲ್ಲಿರುವುದು ತರವಲ್ಲವೆಂದು ಹೆಚ್ಚಿನ ಜನ +ಅಲ್ಲಿಂದ ಕಾಲ್ಮೆಗೆಯಿತು.* + +ಶಿಲುಬೆಗೇರಿಸಿದ ಒಂದು ತಾಸಿನ ನಂತರದಲ್ಲಿ +ಉಳಿದವರೆಂದಕೆ ಹತ್ತಿಪ್ಪತ್ತು ಜನ ಮಾತ್ರ. +ಯೇಸುವಿನ ಮುಂಗೈಯ ನರಗಳು ಒಂದೇ ಸವನೆ +ಜಗ್ಗಿಜಗ್ಗಿ ಅಪಾರ ಯಾತನೆಯನ್ನು ಕೊಡುತ್ತಲಿ +ದ್ಡವು. ಕಾಲುಗಳ ನರಗಳಂತೂ ಸೇದುತ್ತರಿ +ದ ವು. ಅವುಗಳ ಮುಂದೆ ಇತರ ದೈ ಹಕ ಪರಿ- +ತಾಪವು ಏನೂ ಅಲ್ಲವೆಂಬಂತಿತು. ಅದನ್ನು +ತಾಳಲಾರದೆ ಅವನು 'ಬಮ್ಮೆ ಜೊರಾಗಿ ನರಳಿ +ದನು. + +ಆಗ ಯಾರೋ ಒಬ್ಬರು ಒಂದು ಕೋಲಿಗೆ +ಕಟ್ಟಿದ ಬಚ್ಬಿಯನ್ನು ಒದ್ದೆ ಮಾಡಿ ಅವನ ಬಾಯಿಗೆ +ಹಿಡಿದರು. ಸಾಯುವವರಿಗಾಗಿ ಈ ರೀತಿಯ +ಅನುಕಂಪ ತೋರುವುದಕ್ಕೆ ಅನುಮತಿ ಇ ಇದ್ದಿತು. +ಯೇಸು ಮುಖವನ್ನು ತಿರುಗಿಸಿ ಅದನ್ನು ನಿರಾಕ- +ರಿಸಿದನು. + +ರಾಜಕೀಯ ದರೋಡೆಖೋರನಿಗೆ ಮಾತ್ರ +ನೋವು ದುಸ್ಸಹವಾಯಿತು. ಯೇಸುವಿನ ಮೇಲೆ +ಅದೇಕೊ ಅವನಿಗೆ ಸಿಟ್ಟು ಬಂತು. + +“ನೀನು ದೇವದೂತನ ? ಹಾಗಿದ್ದಕೆ ನಿನ್ನನ್ನು +ಬದುಕಿಸಿ, ನಮ ನ್ನೂ 2 ರುಮ್ಮಾಡಲಾಸಯ?? +ಎಂದು 13040 + +ಯೇಸು ಏನೂ ಮಾತನಾಡಲಿಲ್ಲ. ಸ ಬ್ಬ +ಆಪರಾಧಿಯೇ ಉತ ತ್ತರಿಸಿದನು: + +“ದೇವರ ಬಗ್ಗೆ ನಿನಗೆ ಸ್ನ ಲ್ಬವೂ ಭಯ-ಭಕ್ತಿ +* ಪ್ರ ಮಬ್ಬುಬೆಳಕು :ಗೊಲ್ಲಾಥಾ, ಜೆರೂಸ +ಲೇವ್‌ಗಳಲ್ಲಿ ಅಲ್ಲದೆ ಯುರೋಪಿನ ಇತರ +ಭಾಗಗಳಲ್ಲಿ ಕಾಣಿಸಿದ ಬಗ್ಗೆ ಪುರಾವೆಗಳಿವೆ +ಯೆಂದು ಜವ್‌ ಚಿಶಪ್‌ ಬರೆಯುತ್ತಾರೆ. + + +೧೪೧: + + +ಬೇಡವೆ? ನಾವು ತಪ್ಪು ಮಾಡಿದ್ದೆವು. ನಮಗೆ +ತಕ್ಕ ಶಿಕ್ಷೆಯಾಯಿತು. ಈತನೊ ನಿರಪರಾಧಿ” + +ತುಸು ತಡೆದ ಮೇಲೆ ಆತ ಮತ್ತೆ ನುಡಿದನು : +“ಯೇಸು, ನೀನು ಪರಲೋಕವನ್ನು ಸೇರಿದ ಮೇಲೆ + + +ನನ್ನ ನೆನಪಿರಲಿ.” +ಉಸಿರನ್ನು , ಬಲವಾಗಿ ಬ ಕುತ್ತ +ಯೇಸು “ನೀನೂ ಈ ದಿನ ನನ್ನೊಟ್ಟಿಗೆ ಸ್ವ ರ್ಲಕ್ಕೆ + + +ಬರುವಿ” ಎಂದನು ಅವನೇ ಯೆ ಜೂ! ಆಸ +ಯ ಗಳಿಗೆಯಲ್ಲಿ ಕೊನೆಯ ಅನುಯಾಯಿಯಾಗಿ +ನಿಂತನು ಅವನ ಇತರ ಅನುಯಾಯಿಗಳೆಲ್ಲ ಎಲ್ಲಿ +ಇದ್ದಕೋ ತಿಳಿಯದು. ಅವರ ನೆನಪಿನಲ್ಲಿ ಯೇ- +ಸು ಜಾನ್‌ನತ್ತ ನೋಡಿದನು. ಕಣ್ಣಿನಿಂದಲೇ +ಸನ್ನೆ ಮಾಡಿದನು. ಜಾನ್‌ ಕೂಡಲ್ಲೇ ತಾಯಿ +ಮೇರಿಯನ್ನು ಕರೆದುಕೊಂಡು ಸನಿಹಕ್ಕೆ ಬಂದ- +ನು. ಆಗ ಯೇಸು ಕಾರುಣ್ಯದಿಂದ ವಿಳಿತವಾದ +ಸ್ವರದಿಂದ ತಾಯಿಗೆ ಹೇಳಿದನು: + +“ತಾಯೀ, ಇವ ನಿನ್ನ ಮಗ.” ಅಲ್ಲಿಂದ ಜಾ- +ನ್‌ನತ್ತ ಹೊರಳಿ “ಮಗೂ, ಇವಳೇ ನಿನ್ನ +ತಾಯಿ” ಎಂದನು. ಜಾನ್‌ನಿಗೆ ಅವನ ಮಾತಿನ +ಇಂಗಿತವು ತಿಳಿಯಿತು. ಆತ ಕಣ್ಣುಗಳನ್ನು ಒರ +ಸಿಕೊಂಡು, ತಾಯಿಯನ್ನು ತಬ್ಭಿಹಿಡಿದುಕೊಂ- +ಡು ತನ್ನ ಕಣ್ಣಿನ ಸಂಜ್ಞೆ ಕ್ಕೈಯಿಂದಲ್ಲೇ ಯೇಸು +ನೇಳಿದ ಭರವಸೆ ಸೆಯನ್ನು ಜ್‌ ನು. + +ತನ್ನ ಮರಣ ಕಾಲವು ಸನ್ನಿಹಿತವಾಯಿತೆಂದು +ಯೇಸುವಿಗೆ ಅನಿಸತೊಡಗಿತು. ದೇಹದ ಅವ +ಯವಗಳ ಚಲನೆ ಸುಂದಾಗತೊಡಗಿತು. ದೇವರು +ತನ್ನನ್ನು ಕರೆದುಕೊಳ್ಳಲು ಅದೇಕೆ ತಡಮಾಡು +ತ್ತಿದ್ದಾನೆ ಎಂದು ಕಂಡಿತು. ಯೇಸು ತನ್ನೆಲ್ಲ +ಶಕ್ತಿಯನ್ನು ನಾಲಗೆಯಲ್ಲಿ ಎಳೆದು ತಂದು, +“ಎಲೊಯ್‌ (ಓ ದೇವರೇ |) ಇನ್ನೂ ನನ್ನ +ಮೇಲೆ ಕರುಣೆ ಬಾರದೇ?” ಎಂದು ಸು +ದನು. + +ಆಯಿತು. ಯೇಸುವಿನ ಕೊನೆಯುಸಿರು ಅದೇ +ಬೀಸಿದ ಸುಳಿಗಾಳಿಯೊಂದರಲ್ಲಿ ತೇಲಿಕೊಂಡು +ಹೋಯಿತು. ಅವನ ದೇಹವು ಕಟ್ಟು ಹಾಕಿದ + + +ಕೊ... ಕೈ ಫ್ರಿ ಸೌ + + +ಕ್ಮಕ್ಮ್‌ ಕ್ಮ ತಕ್ಕ್‌ ಕ್ಮ *, + + +ಕೋಲ್‌" ಯ ಗುಗ್‌ + + +ಲೇ ಳೇ * ಈ. ಕ್ಕಿ ಟಟ ್‌್‌ಲ್‌್ಸ್ಪ್‌್‌ +ತ್ರ ಟ್‌ ಲ್‌ ಕ ಆ ೨ ��� 4" ಬಾಳೇ ಬೂದಿ ಳೂಬೋಳೂಬಿ ಬೀಳಲಿ ಲೀ ಬಾಯಿಯ ಯೀಲ ಯೀ ಗಗ ಗ ಗಿ + + +ಓ? + + +ಕ್ಮ + + +ಕ್ವಿಟ್‌ +ಕ್ಕ ಕಾಕ + + +ತೈ +ಕೆ ಕ್ಮ ಳ್ಠೇ + + +ಕ್ಕಿ +ಈ + + +ಕ್ವ್‌್‌ೈ ಟೈ ಟಿ +ಕ್ಕ ಕ್ಮ ಕೀ ಖ್ವಾಟ್ಟ್‌ಟ + + +ಕ್ಯ +ಶ್ಶಿ! + + +ಕ್ಮ್ಮ್ಮ್‌ೆ +ೋೆ್‌ + + +ಇ + + +ಕೈ +್‌್‌ೈ + + +ಲ್ವೆೊಟ್ಳೊಟ್ಟೊ ವೂಲಿ ಲಾಳ ಬೀ + + +ಓಹ್‌ +ಕಿಕಕ್ಕೀ + + +ಟ್ಟೆ ಹ ಸ ಗ + + +ಕ್ಮ ಟ್ಟೆ ಟಿ।್ಯ +ಬ್‌ + + +ಕ್ಕಿ" + + +ಪಿಪಿ + + + + + +ಗೆ ಆಕಾರಗಳಲ್ಲಿ ದೊರೆಯುತ್ತವೆ. +ಜಿ ಗಳು ಭಾರತದ ಎಲ್ಲ (೧) ತಾಮ್ರ, ಹಿತ್ತಾ ಳೆ ಮಾರುವ ಅಂಗ +ಡಿಕಾರರಲ್ಲಿ (೨) ಕಟ್ಟಿರಿ ಮತ್ತು ರ ಸಾಮಾನುಗಳನ್ನು +ಮಾರುವವರಲ್ಲಿ (೩) ಉಡುಗೊರೆಗಳನ್ನು ಮಾರುವ ಅಂಗಡಿ +ಗಳಲ್ಲಿ ವ (೪9) ಇತರ ಜನರಲ್‌ ಸ್ಟೋರುಗಳಲ್ಲಿ ಸಿಗುತ್ತವೆ. + + + + + +ನಟ ಬಾಲೂಳಾ ಲೇ ತಿ ಲೊಟೀ ಪದಾ ಬೇಳ +ಆಬ್ಬೇಲ್ಟೇ ಲೇ ಬ 0 ಟ್ಟಿ ಸಭ ಬೋಿ ಳೇ 4 ಳ್ಳಿ ಸೀ + + +“ಶಮ್ಸ್‌? + + +ತ್ರಿವಿಧ ಮತೀನು ಬಹುವಿಧ ಕೆಲಸ ಮಾಡುತ್ತದೆ + + +ಪುಡಿ ಮಾಡುವುದು. +ರಿಸುವುದು. +ಶ್ರೇಡರಃ ಬಟಾಟಿ, ಉಳ್ಳೇಗಡ್ಡಿ, +ವಸ್ತುಗಳನ್ನು ಜು ಮಾಡುವದು. + + +ಬ ಸರ; ಬಟಾಟಿ, ಗೆಣಸು + + +ವದು, + + + + + +“ಶ್ರಾಮಲಾ ಮೀನು? ಗಳು ಸಣ್ಣಿ ಮತ್ತು ದೊಡ್ಡ +“ಶ್ಯಾಮಲಾ ಮೀನು? + + + + + +ತಯಾರಕರು: +ಇಂ-6 ಇ ವ್ರ ಷ್‌ +ಎವುರ ಗ್ರ ಪ್ರೂ ಡಕ್ಸ್‌ ಕಂಸನಿ + + +ಠಾಕೂರವಾಡಿ, ಕೀರ್ತಿ (ಮುಂಬಯಿ) +ಕಾಲೊಂನ ಎದುರು. ಕಾಕೀಣಾಥ ಧುರೂ ರಸ್ತೆ. ದಾದರ, ಪಶ್ಚಿಮ. +ಮತಡ೧ಸಯಿ, ೨೮. + + +೯ ತ್ವಯಿ ಕ ಹ ಪಾಲಾಲಟೀಲಿ +ತ್ಯ | ಗು ಬ ಗಡು + + +ಗ್ರೇಟಿರ: ಗೋಡಂಬಿ, ಬದಾಮು, ಪಿಸ್ತೆ ಬಾರೋಳಿ, ಹುರಿದ +ಶೇಂಗಾಕಾಳು, ಬೇಳೆ, ನೆನೆಸಿದ ಕಡಲೆ ಬೇಳೆ ಇವುಗಳ + + +ಮಿಂಸರ: ಹೋಳಿಗೆಗೆ ಬೇಕಾಗುವ ಹೂರಣವನ್ನು ತಯಾ +ಗಜ್ಜರೆ, ಮೂಲ್ಲಂಗಿ, +ಗೆಣಸು, ಬೀಟಿ, ಆಲಕೋಲ ಸೆಬೀಜು ಈ ತರದ ಕಾಯಿ + + +ಪಲ್ಲೆ ಮತ್ತು ಸೊಬ್ಬರಿ, ಚೀಜ, ಪಾಪೆ ಈ ನಮೂನೆಯ + + +ಬೀಟ ಗಜ್ಜರೆ, ಮುಲ್ಲಂಗಿ +ತ್ತೆ. ಸುಲಿದ ಬಾಳೆಕಾಯಿ ಇವನ್ನು 'ಪಾಳಿ ಮಾಡು + + + + + +ಳಾ +ತೆ +ಬ +ಖಾ +ಕ್ಕಿ +ಠ್‌ + + +5 ಕೇ. +ಪ್ಛೀಷೀಿನೋ ಫಾ + + +ಕ್ಮ ್ಮ್ಮ +ಳ್ಳಿ + + +1" + + +ನೆ +ಳ್‌ ನ್ಮ + + +ಕೆ. ೈ್‌ೈ +ಇಿಷಿಸಿ ಸೆ + + +ಓ್ಮ್ಸ್‌ಚಚ ಆಹಉ್ಮೈ್ಗು +ಕ್ಕೀಳ್ಳೀಳ್ಮಿಂ + + +ಗೇ + + +ಳ್ಛೀಕೆ + + +ಇ + + +ಬ್‌ + + +ಳ್ಯೀ + + +ತಿ + + +ಕ್ಕ + + +ಕ್ಕೆ +೨, ಈ + + +ಓಲ! +ಳ್ಳಿ ಳ್ಕೀ + + +ಕೆ +ಕೆ ಕ್ಕ + + +/ +ಇ + + +ನೆ +ಶು + + +ನೆ ್‌ೆ. +ಲ್‌ ಕ್ಮ ಕ್ಮ + + +4 + + +ಳ್ಳಿ + + +ತೌ + + +ಪಿತಾ ಭಾ ಹಾಲ್‌ + + + + + + + + +( ್ಪಂ್ಪ್ಮೈ್ಮ೯, 1] (೯ ಈ + + +ಜು ಮುಷು ಪೋ ಯಹೂಟ್‌4 + + + + + +ಕ್ರಿಸ್ತನ ಕೊನೆಯ ದಿನ + + +“ಆ ಶಿಲುಜೆಯಲ್ಲಿಯೇ ಕುಸಿಯಿತು. ಆ ಕ್ಷಣಕ್ಕೆ +ಭೂಮಿ ನಡುಗಿತು. ಅದನ್ನು ಕಂಡು +'ಶತಾಧಿಪತಿಯೂ ಸೈನಿಕರೂ ಗಾಬರಿಯಿಂದ +“ಎದ್ದು ನಿಂತರು. ಯೇಸುವಿನ ಇಳಿಬಿದ್ದ ದೇಹೆ + + +ವನ್ನು ನೋಡಿದರು. ನೋಡನೋಡುವಷ್ಟರಲ್ಲಿ +.. "ಭೂಮಿಯ ಕಂಪನದಿಂದ ಗೊಲ್ಗಾಥಾ, ಜೆ- +. . ಸೂಸಲೇಮ್‌ ಸೀಮೆಯಲ್ಲಿ ಬಿರುಕು ಬಿದ್ದಿತು. + + +ಹೆಂಗಳೆಯರೆಲ್ಲ ನೀರವವಾಗಿ ಅಳುತ್ತಿದ್ದರು. +"ಯಾರಿಗೆ ಯಾರೂ ಸಮಾಧಾನ ಹೇಳುವ +ಸ್ಥಿತಿಯಲ್ಲಿರಲಿಲ್ಲ... ಒಬ್ಬನು ಮಾತ್ರ ಭರದಿಂದ +ನಗರದ ಕಡೆಗೆ ಹೆಜ್ಜೆ ಹಾಕಿದನು. ಅವನು +ಪುಕೋಹಿತ ಸಭೆಯ ಸದಸ ಸ್ಕರಲ್ಲಿ ಒಬ್ಬನಾದ +ಜೋಸೆಫ್‌. ನೇರವಾಗಿ ಆತನು ಪೈಲೇಟನ +ನಿವಾಸಕ್ಕೆ ಬಂದನು. ಯೇಸು ಸತ್ತಿರುವನೆಂದೂ +“ಅವನ ದೇಹವನ್ನು ಅಂತ್ಯಕ್ರಿಯೆಗಾಗಿ ತನ. +-ಗೊಪ್ಪಿಸಬೇಕೆಂದೂ ಕೇಳಿದನು. + +“ಆಂ. ಇಷ್ಟುಬೇಗ `ಸತ್ತನೇ?” ಎಂದು +ಪೈಲೇಟ್‌ ಉದ್ಗಾರವೆತ್ತುವಂತಾಯಿತು | + +ಶಿಲುಬೆಗೇರಿಸಿದ... ಮೂರು ತಾಸಿನಲ್ಲಿಯೆ +ಯೇಸು ಮರಣವನೆ ್ಕೈದಿದ್ದ ನು. ಇನ್ನು ಅವನ +ದೇಹವನ್ನು ಅವನ ಆಪ್ತರಿಗೆ ಒಪ್ಪಿಸಬೇಕು. +"ಆದೆಕೆ ಹ ಕಳೇವರವನ್ನು ಕೇಳಲಿಕ್ಕೆ ಬಂದ +ವನು ಆಪ ಪ್ರನಲ್ಲ. ಅವನನ್ನು ಸಸ +'ಗುರಿಪಡಿಸಿದ ಪುರೋಹಿತ ಮಹಾಸಭೆಯ ಸದಸ್ಯ + + + + + +1॥| + + +೧೪೩, + + +ನೊಬ್ಬ ! ಈ ರೀತಿಯಾಗಿ ತಾನು ಬಹಿರಂಗವಾಗಿ +ಯೇಸುವಿನ ಅನುಯಾಯಿಯಂತೆ ನಡೆದುಕೊಂ- +ಡರೆ ತನ್ನ ಗತಿಯೇನಾದೀತು ಎಂಬ ಅರಿವ್ರೆ +ಇದ್ದರೂ ಜೋಸೆಘ ಆ ಕೆಲಸಕ್ಕೆ ಮುಂದೆ +ಬಂದಿದ ನು. + +ಜೋಸೆಫ್‌ ತನ್ನೆ ಸಂಗಡ ತನ್ನ ಮಿತ್ರ +ನೈಕೋಡೆಮ ಸ್‌ನನ್ನು ಸ ಕೊಂಡು, ಖ್ಯ +ಹಕ್ಕೆ ಸವರಬೇಕಾದ ಎಣ್ಣೆಯನ್ನು ಸಿದ್ಧಪಡಿ +ದ ಮಸಾಲೆಗಳನ್ನು ಅವರು ತೆಗೆದು ಕೊಂ +ಡರು, ಬಟ್ಟೆಯನ್ನು ತಂದರು. ಗೊಲ್ಗಾಥಾದತ್ತ +ಯಂ ಹೆಜ್ಜೆ ಹಾಕಿದರು. ಆಗಳಿಗೆಗೆ +ಅಲ್ಲಿ ಇನ್ನೂ ಒಬ್ಬಿಬ್ಬ ಪುರೋಹಿತರು ಇರುತ +ಕೆಂಬುದು ಗೊತ್ತಿತ್ತು. ತಾವೆ ಯೇಸುವಿನ +ಅಂತ್ಯವಿಧಿಗೆ ಒದಗಿದ್ದುದಷ್ಟೇ ಅಲ್ಲದೆ, ಜೋಸೆ. +ಫ್‌ನ ಒಡೆತನದಲ್ಲಿದ್ದ ಒಂದು ಕಲ್ಲಿನ ಚಿಕ್ಕ +ಗವಿಯಲ್ಲಿಯೆ ಅವನ ಶವವನ್ನಿಡಲು ಗೊತ್ತು +ಮಾಡಿದುದೂ ಅವರಿಗೆ ತಿಳಿಯಬಂದರೆ, ತ +ಇನ್ನಿಲ್ಲದ ಶಿಕ್ಷೆ ಕಾದಿದೆಯೆಂದು ಅವರು ಚೆನ್ನಾ +ಗಿಯೆ ಅರಿತಿದ್ದರು. + +ಯೇಸುವಿನ ದೇಹವನ್ನು ಶಿಲುಬೆಯಿಂದ ಮೆ. +ಲ್ಲಗೆ ಬಿಡಿಸಿ ಇಳಿಸುವ ಕಾರ್ಯದಲ್ಲಿ ತಾನೂ ನೆರ +ಖಾಗುಪುದಾಗಿ ಜಾನ್‌ನು ಸುನ ೀರಿ- +ತ್ರಯರನ್ನು ಸಮಾಧಾನ ಪಡಿಸುವುದು ಹೆಚ್ಚಿನ +ಕೆಲಸವೇ ಆಗುವುದೆಂದು ಜೋಸೆಫ್‌ ಬೇಡ + + +ಕ್ಯಾ ರ್ಸಟ್ಟಾತಹ್ಳ್ಯಾನ್ಸ್ಯಾಇ್ಟ್ಯಾಂತ್ಸ ಸ್ಟಾ ಬ ತ್ಟಡ್ಟ್ವಾಗ್ಸಾ ಯ್ವ“ ಉೃಕ್ಟ್ಯಾಚಾ + + +4011121154 ಇ + + +()11111£) 11) +ಜೂ214%೮೮ಐ + + + + + +೧೪೪ + + +ವೆಂದ. ಆದಕೆ ಜಾನ ಕೇಳಲಿಲ್ಲ. ಹಿಂದಿ +ನಿಂದ ಶಿಲುಬೆಯನ್ನು ಏರಿ, ತಂದಿದ್ದ ಅರಿವೆ +ಯನ್ನು ಸುತ್ತಿ, ಆ ಶಿಲುಬೆಯಿಂದ ಯೇಸುವಿನ +ಶರೀರವನ್ನು ಮೆಲಗೆ ಇಳಿಬಿಟ್ಟಿರು. + +ಸೂರ್ಯನು ಮುಳುಗುವುದಕೊಳಗೆ, ಸಬ್ಭಾಥದೆ +ಅವಧಿಗಿಂತ ತುಸುವೆ ಮುಂಚೆ: ಯೇಸುವಿನ +ಶರೀರವನ್ನು ಆ ಕಲ್ಲಿನ ಗವಿಯಲ್ಲಿ ಮೇಣ +ಬತ್ತಿಯ ಮಂದ ಬೆಳಕಿನಲ್ಲಿ ಮಲಗಿಸಿ, ಒಂದು +ಬಂಡೆಯನ್ನು ಮುಚ್ಚಲಾಯಿತು. : ಸಬ್ಭಾಥದ +ಒಂದ: ದಿನದ ಅವಧಿ ಮುಗಿದ ಮೇಲೆ ರವಿ +ವಾರ ಇತರ ಕ್ರಿಯೆಗಳನ್ನು ಯಥಾವಿಧಿಯಾಗಿ +ಮುಗಿಸಬೇಕೆಂದು ಗೊತ್ತು ಮಾಡಿದರು. + +ಅನ್ನಾಸನಿಗೆ ನಡೆದುದೆಲ್ಲದರ ವರದಿ ಒಬಿಸಿ +ದವರು, ತಮ್ಮ ಕೃತಕೃತ್ಯತೆಯನ್ನು ಸಾರಿದಾಗ +ಅವನಿಗೆ ಇನ್ನೊಂದು ವಿಚಾರ ಬಂತು. “ಈ ಧರ್ಮ +ಬಂಡನು ಮೂರು ದಿನಗಳ ವೇಲೆ ಎದ್ಕು ಬರುವೆ +ನೆನ್ನುತ್ತಿದ್ದ.. ಅವನ ಶವವನ್ನು ಕಾಯಲು +ಯಾರನ್ನಾದರೂ ನಿಯಮಿಸಿದ್ದೀರಾ? ಇಲ್ಲವಾ +ದರೆ ಅವನ ಶಿಷ್ಕರು ಅವನ ದೇಹವನ್ನು ಕೊಂ- +ಡೊಯ್ದು, ಅವನು ಜೀವಂತನಿರುವನೆಂದು ಸುದ್ದಿ +ಹಬ್ಬಿಸಿದರೆ ಮತ್ತೆ ಬಂಡೇಳಬಹುದು” ಎಂದನು. +ಕೂಡಲೇ ಸೈನಿಕರನ್ನು ಕಾವಲಿಗೆಂದು ಕಳಿಸಲು +ಪೈಲೇಟನ ಹತ್ತಿರ ದೂತರನ್ನು ಅಟ್ಟಿದನು. + +ಇತ್ತ ತಾಯಿ ಮೇರಿಯನ್ನು ಜಾನ*ನು ಅಲ್ಲಿಂದ +ಕೆಕೆದೊಯ್ದನು. ಅವಳು ಅತ್ತು ಅತ್ತು ಮನಸ್ಸು +ದೇಹಗಳೆರಡರಿಂದಲೂ ನಿರ್ವಿಣ್ಣಳಾಗಿದ್ದಳು. + + +ಕಸ್ತೂರಿ, ಎಪ್ರಿಲ್‌ ೧೯೬೨ + + +ಮೇರಿಯರು ಎಷ್ಟು ಹೇಳಿದರೂ ಕೇಳದೆ ತಾವು +ಅಲ್ಲೇ ಇರುವುದಾಗಿ ಹೇಳಿ ಆ ಗವಿಯ ಬದಿಯ +ಹಾಸುಗಲ್ಲಿನ ಮೇಲೆಯೇ ಕುಳಿತುಕೊಂಡರು. + + +ರಾತ್ರಿ ಬಲು ಹೊತ್ತಿನ ವರೆಗೆ ಯೇಸುವಿನ : + + +ಮಾತು, ಕೃತಿಗಳನ್ನು ನೆನೆದುಕೊಂಡು ತಮ್ಮ +ದುಃಖವನ್ನು ಮರೆಯಬೇಕೆಂದರು. + +ಅವರು ಎಚ್ಚೆತ್ತಾಗ ಬೆಳಗು ಹರಿದಿತ್ತು. +ಆದಕೆ ಆಶ್ಚರ | ಮರೆಮಾಡಿದ ಆ ಬಂಡೆಗಲ್ಲು +ಉರುಳಿ ಬದಿಗೆ ಬಿದ್ದಿತ್ತು. ಒಳಗೆ ಯ್ಲೇಸುವಿನ +ದೇಹವಿರಲಿಲ್ಲ. ಎಹ್ಟಲರಾದ ಮೇರಿಯರಿಬ್ಬರೂ +ಅಡವಿಯಲ್ಲಿ, ಊರಲ್ಲಿ ಅಂಡಲೆದರು. ಮೂರ +ನೆಯ ದಿನದ ನಸುಕಿನಲ್ಲಿ ಮೆಗ್ಡಲೀನ್‌ ಮೇರಿಗೆ +ಯೇಸು ಕಾಣಿಸಿಕೊಂಡನು. ಶಿಲುಬೆಗೇರಿಸಿದ +ಯೇಸುವಲ್ಲ, ತನಗೆ, ಜೀವದಾನ ಮಾಡಿದ್ದ +ಯೇಸುವನ್ನು ಕೆಂಡಳು. ಅವನ ನಿಲುವಂಗಿ +ಯನ್ನು ಹಿಡಿಯಲೆಂದು ಧಾವಿಸಿದಳು. ಅದು ಕೈಗೆ: +ಹತ್ತಿದಂತಾಗಿದ್ದರೂ ತನ್ನ ಕೆಗೆ ಸಿಲುಕಿದಂತೆ: +ಅನಿಸಲಿಲ್ಲ. + +“ಏಳು ಮಗಳೇ. ನಾನು ಮತ್ತೆ ಬಂದಿದ್ದೇನೆ, +ನಾನೀಗ ಅಶರೀರಿ. ನನ್ನನ್ನು ನೀನು ಮುಚ್ಚಲಾರಿ.' + + +ಆದರೂ ನನ್ನ ಯಾರೇ ಶಿಷ್ಯರು ಕರೆದಾಗ ಬರು: ' + + +ತ್ತೇನೆ. ಯೋಚನೆ ಬೇಡ. ನಾನು ನಿಮ್ಮ ಬೆನ್ನಿಗೇ +ಇರುವೆ.” + +ಆ ತರಹದ ವಾಣಿ ಇನ್ನೂ ಅನೇಕ ಸ್ಥಳಗೆ +ಳಲ್ಲಿ ಸೇಳಬಂದಿತು. ಅದರಿಂದ ಅವನ ಶಾಂತಿ +ಸತ್ಯ, ಪ್ರೇಮಗಳ ಸಂದೇಶವನ್ನು ಜಗತ್ತಿಗೆಲ್ಲ + + +ಜೊಸೆಫ್‌, ಅವನ ಸಂಗಡಿಗರೂ ಹೊರಟು ಬೀರಲು ಅವರು ಅಂತಃಸ್ಫೂರ್ತಿಯನ್ನು ಪಡೆ +ನಿಂತರು. ಮೆಗ್ನಲೀನ್‌ ಮೇರಿ ಹಾಗೂ ಆಲ್ಬಸ್‌ ಯುವಂತಾಯಿತು. “ +| ೫೪೪೮೪ ೪1೪ + + +ನಿರುಪಯುಕ್ತ ಮಾಹಿತಿ + + +ಭಾರತದಲ್ಲಿ ಈಗ 9,೬೦,೦೦೦ ಟಿಲಿಫೋನುಗಳು ಕೆಲಸ ಮಾಡುತ್ತವೆ. ಮೊದ +ಲನೆ ಪಂಚವಾರ್ಹಿಕ ಯೋಜನೆಯ ಕೊನೆಗೆ ಕೇವಲ ೨,೬೦,೦೦೦ಟೆ ಲಿಫೋನುಗಳಿ + + +ದ್ವವು.. + + +ಫೋನುಗಳು ಟೋಕಿಯೊ ನಗರ ಒಂದರಲ್ಲಿಯೇ ಇನೆ. + + +ಆದರೆ ಇದೇನೂ ಹೆಚ್ಚಲ್ಲ. ಇಡೀ ಭಾರತದಲ್ಲಿಯ ಎರಡುಪಟ್ಟು ಟಿಲಿ- + + +ವಾ. ಕೃ. ಮಂ. + + +ಹಟ್‌ ್‌ ಚಾಚಾ ಸತೋ ಟೂ ಎ. + + +ಎಪಯುಗೆಕೊೋ.ಟ 32 ಒಂಟ ಯೇ. + + + + + +ಟ್‌ + + +ಕಿ ಬಾ ್‌ಾ ಪಾ ಾ್‌ +ಅಂ ಕ ಕ ಯ ೃೈೃಜಾ ಯಾ ಪಪ್‌ ಪೊಟಾ ಟಾ ಲಾ ಟೇ ಈ +ಸಕ ಕ ಸಗಟು ಹ್‌ ಯಯಿಂದ ಧು ಗ ಬ ಗ ಗಟ ಟಬ ಟಟ ಳ್‌ ಕ್‌ ನೆ +ಎ ಪ ಫಲ ಲ ಲ್ಸ 00 ಯ ಯ ಯ ಲಯ ಯ ಉಬೊ ಗಾ ಗೋ ಗ ಯ ಗ ಯ ಟಟ +ಟೊಟೊ ಬೊಬೊ ಟಾ ವೇ ಟೋ ಲೋ ಭೋ ಭೋ ಕ ಕಾಡಾನೆ ಗಾ ಸೆನಾ ಸಾ” +೩೯ಕಟಳ ಳ್‌ ಫೋ ಲ್‌ ಕ್‌ ಗಾ +ಸ ಳ್ಳ +ಳೇ +ನ ಳ್ಳಿ +4" 11 ತ��ರ ೨ ಗೆ! 11 1 +ಸ] ಎ ಅ ಈ +ಖ್ಯ ನೆ ಗಂಣಕೆ ಭು +. ರುಚಿಗೆ! ಎಣಿಕ್ಳ .. " ್‌ ಳೀ +1 4 -್‌ 14 +ಸ" +1 +ಸ ಳೇ +ಉ್ಠೇ + + +ಕೆ +0 +6 +ಕಿ +ಲ + + +1 + + +೬1 +(09 +ು +21 +ಕ +೨ +| + +1! + +ಸ್ಲಿಟ್‌ + + +4 + + +ದ್ರ +೦. +ಣ್‌ +ಓ) +ಈ +೪ +"ಶಿ +ಟ್‌ +ಜಾ +೪ + + +ಕೆ +`ನ ಕ್ಕಿ +ಕೆ. +ೆ " +ಕೆ +2 ನ ಲ ೪ +ಚ ಆಸರ್‌ ಉಸೆ ಾಗ ಾದತ ಲ್‌ಿ +ಸ ೂ್ರ ಲೆ ೨ಡಿ ತ ತಣ ದಿಷ ೧೧ ರ೬ ಲ್ಹ ರತದಲ್ಲಿ +ಎಇ ಛ೧ಐ ಶಾ ೪ ಲ್ಕ ಮ್ಮಛಛ ಬ +ನ ಲಟು ( ರಗಳ ತಯಖಸಾಟರ ಲಯಾು೦ಂದಿ ಎರರ್‌ ಸ ಸ್‌ ಸತ +ಕೆ, ಡಿ 0 +ಕ್ಕ ಈ +ಉೇ + + +ಕ್ಕಿ +ಕೆ +ಕ ಳ್ಳಿ + + +2೭೬ +೪ +೭೬ +6 +ಜಿ +2 +ಆ) +0ಿ|॥ +| +€ 2 +ಆ +೧ +೯ +೫. +ಥ್ರ +(1 +ತ್ತಿ +ತು ಣಿ +4 +(| +ತ +₹1 +ತ್ರಿ +(6 +ನ | +ಡ್‌ +ಆ +೮ +ಸ + + + + + +1್ದೀ +ಕೈ +ಲ್ಛೇ ಉಲೊ +ಸ ಈ +ಳೇ ಸ್ಯ +ಕ ಅ +ಳ್ಛೆ ೫ +2 ಎ +ಕ್ಕ ಲೇ +ನ ಸ +ಫಿ ಎ ಟ್‌ +ಸ ಈ. +8 ಉತ ಸ +ಇ ಕ. +ಕ್ಮ +ನ ಈ ್‌ +ನ ನ” +ಳೇ +ಈ ್‌ +ಈ +ಕ್ಮ +ಈ ಬ್‌ +ಕ್ಮ ಸ +ಃ ಅ ಸ್ವ +ಳ್‌ 4 +ಕೆ +ತ್ಮಿ +| 1 +ಲ್ಪ +ಈ ಉ +ಗ ಕ +ಎ ್ಲೌಿ +ಗ ಕ +ಎ 1 +ಳ್ಟೆ +ಈ 1 +ಸೆ ಸ +ಈ ಲೆ +ಸೆ ಸ +1" +ಕೆ +ಕ್ಮ +ಈ ಖೇ +ಳೆ ಕ +ಈ ಲೇ +ಗ ಸ +ಎ 1 +ನ ಈ +6 ್‌ಿ 4 +ಕ್ಮ ಿ +ನ ಈ +ಕ್ಕೇ ನೆ +ಕ +ಳ್ಳ ಸ +! +ನ ಈ ಬ್‌ +ಕೆ +ನ ಕ್ಮ +ಕ್ಕಿ ಜತ +ಳ್ಳ ಸ +ಸ 1 +ಳೇ ಕ +ಸ ಲೇ +ಈ ಸ್‌ ಸ +ಅ 4 +ಳ್ಚೇ 2 +ಸ ! +ಸ ಅ ಬ್‌ +ಲ ಕೆ +ತ ಈ. ಸ್‌ +ಕೆ 4 +ಕ್ರ ಗ ಎ +ೆ +ಬ ಇ +/ +ಕ +ಕ 1 +ಕ ಗ್ರ +ಳೇ ಖೆ +ತ ಕಿ +ಳ್ಗೇ ಇ +ಕ +ಳೇ +ಬ” ಸ್‌ +ತೈ +ಕ್ಮ +| ಳ್ಳ +ಸ ಲೇ +ಸೆ ಗ್ಗ +ಳೆ 4 +ಕ್‌ೆ +ಕ ಸ್‌ ಳೇ +ಸ ಎ +ಈ ಸ್‌ + + +ನ +ಕ್ಕಿ + + +ಕ್ಮ ್ಸ, +ಕೊ + + +ಕ + + +ಸೆ +ಲ +೨) +ಗಾ +ಲಲ್ನ +ಫ್ರಿ +೮೬ +೪2೬ +ಅಕ್ಕ +ಎ +ಲ|] +ಗ + + +ಕ್ಯ +ಕೆ + + +ಕೆ +ಅಕ! + + +ಕ ! +ಓ ಕ್ಕಿ 4" +9 +ಕ +1 + + +೧ ತ +ಲಿ +(01 +1 +ತ್‌ು +ಶಾ +2 +೭೫. +ಕೊ +ಐ +೧೬ +€್ರ + + +ಗ +ಸ್‌ +ಸೊ + + +ಈ + + +ದ + +ಗ್‌ + +ಣ್‌ + +ರು + +ದಿ + +೫ + +ಬಾ + +ದ್‌್‌ + +ು + +ನ + +ಲಿ + +ು್‌ +ದ +ಗ್‌ +ಸ +ಗ್‌ +" +ಸ +ದ್ರಿ +ಕ್ತ +ಣ್‌ +ಹ +[2 + +ಸೀ ನ್‌ + + +ಕ +4 + + +ತ ಲೇ +್‌, +ಕ್ಕಿ + + + + + +ಕೆ +9೪ + + +ಕ +ಕ್ಕಿ" +ತ +ತ್ರ +ಕ +1 +ಕೆ +ಕ್ಕ +ಚೆ +ಸ” +[ೆ +ಸ” +ಕೆ +ಗ +[ೆ +ಹ್‌ +| +`ೆ +ಗಿ +ಕ +1 +ಸ +ಗ +ಛ್‌ +ಣೆ +. + + +ಕ ಡೊ ಖೊ ಯಿ ಮೆ +ಕ್ಟ * +" 4 ್ನಿ ಕ್ಕ ಕ್‌ ಕ್ಕ ಕಳ್ಳೀ ಳ್ಳ ಕ್ರಿ ಬ್‌ ಕ್ಕಿ ಳ್ಳಿ ಕ್ಕಿ + + +೩ 11081, 111011 15 ೧1111100 ೩೧6 70015166 +& 12/1818 017055, 1000/0118 ೫೩6, 1101. + + +ಆ + + +'1 115 1128871೧6೮ ೦೪7೮6 0) 17೮ 1.088 5111120 +0% 51/1 11. ೫, 7೭7011! ೩! 1೧೮ 5೩07೫0೬! + + +ದಾ ಗ3,72 +) ಹಾಗೂ ೨. ರೆಸಿಡೆಸ್ಸಿಕೋಡ ಬೆಂಗಳೂರು-೧ +ಳೆ + + + + + +೬ ಓಊಓ೬404% +-8ೆ೦೧೫71೬/ಓ + + + + + +ಲಿ1ೀಟ10165 (ರೀ + +2 |... +070 ೦ಟ೪10ಗೇ ೫! +ದ ಬ್ಗ +"00717707 +(2... +01" 76006 + + + + + +| ಟ್‌ | + + +7ಕ್ಟೀ. + + +701೬7 3೦4೬9 + + + + + +& ಓಂಓಔ೩ 501 +ರ್ಗಟ5ೇ£ 800110 + + +(| 'ಫಯೂರಕಂ- ಶ್ರೇ ರಾಹುಕ್ಚಷ್ಣ ಅಂ53ರ್‌ ಹಿತಿಲ್ಲ್‌. ವಾಂಗಳೂರು. + + + + +