diff --git "a/data/kananda_kasturi_kasthuriapr19910000ksha.txt" "b/data/kananda_kasturi_kasthuriapr19910000ksha.txt" new file mode 100644--- /dev/null +++ "b/data/kananda_kasturi_kasthuriapr19910000ksha.txt" @@ -0,0 +1,10198 @@ + + + + + + + + + +3.00 + + +ಬೆಲೆ. : ರೂ. + + +ಏಪ್ರಿಲ್‌ 1991 + + + + + + + + + + + +| ಕಾಡಲೆದವರೀಗ + + + + + +ಹಣ್ಣುರಳ ರುಚಿಕರ ಅಹಾರ, +ಮರುವಿನ ಬೆಳವಣಿಗೆಗೆ ಆಧಾರ. + + +3 + + +Ws + + + + + + + + + + + +ಬೆಳೆಯಲು ರುಚಿಕರ ಸಾಧನ. + + + + + +Gx.35.90 Kn + + +ವರ್ಷ: 35 ಸ +| ಹ ಅತೃಪ್ತಿಯು ಪ್ರಗತಿಯ ಹಾದಿಯಲ್ಲಿಯ ಮೊದಲನೆಯ +ಸಂಚಿಕೆ: $ ತ್ಯ ಹೆಜ್ಜೆ | ೯ + + +ಎಪ್ರಿಲ್‌ 199 + + +ನಿಷ್ಠ ಯೋಜಕ. + + +ಹ ಓಡುವವರಿಗೆ ಒಂದೇ ದಾರಿ, ಬೆನ್ನು ಹತ್ತಿದವರಿಗೆ + +| - ರಶಿಯನ್‌ +ಹ ಕಪ್ಪದನಂತರಸುಖ ಮತ್ತು ಕಠಿಣತೆಯ ನುತರಮೃ +ಇರುತ್ತದೆ + + +ಸುಪಾದಕ - ಪೈಗಂ! + + +ಆರ್‌.ಎ.ಉಪಾಧ್ಯ 4 +ಚಂದಾ ದರಗಳು +ಬಿಡಿ ಸಂಚಿಕೆ ಮ ರೂ.3 +1 1 ವರ್ಷಕ್ಕೆ ಅಂಚೆ ಸೇರಿ ರೂ.34-00 +ಕಾ 1 2 ವರ್ಷಕ್ಕೆ ಅಂಚೆ ಸೇರಿ ರೂ.65-00 +| 3 ವರ್ಷಕ್ಕೆ ಅಂಚೆ ಸೇರಿ ರೂ.100-00 + + +ನಿರ್ವಹಣೆ +ರವಿ ಬೆಳಗೆರೆ. + + +ಮುಖಪುಟ ಚಿತ್ರ: ಕ ಃ ಚಂದಾದಾರರಿಗೆ ಸೂಚನೆ +ಅನಿಲ ಫೋಟೋ ಸ್ಟುಡಿಯೋ | *ಕಸ್ತೂರಿ' ತಿಂಗಳ 1ನೇ ದಿನಾಂಕದೊಳಗೆ ಪ್ರಕಟವಾ] +“ಶಶಿ ಸಾಲಿ. | ವುದು. ತಿಂಗಳ 5ನೇ ದಿನಾಂಕದೊಳಗೆ ತಲುಪದೇ ಹೋದರೆ +|| ಚಂದಾದಾರರು ತಮ್ಮ ಟಪಾಲು ಕಟ್ಟೆಯಲ್ಲಿ ಮೊದಲು ವಿಚಾರಿಸಿ +ಅನಂತರ ನಮಗೆ ತಿಳಿಸಬೇಕು. ಪತ್ರ ವ್ಯವಹಾರ ಮಾಡುವಾಗ +ಚಂದಾ ನಂಬರು ಹಾಕಿರಬೇಕು. + + +ಹುಬ್ಬಳ್ಳಿ - 580 020 KASTURI +APRIL 1991 + + +ತಾ ಸಾಟ್‌: * 8೬ + + + + + + + + +ಪಾರಿವಾಳಗಳೆ ರೆಕ್ಕೆಬಿಚ್ಚಿರಿ...... + +""ಪಾರಿವಾಳಗಳೆ ರೆಕ್ಕೆಬಿಚ್ಚಿರಿ ಯುದ್ಧನಾಡಿ +ನಲ್ಲಿ” (ಎಸ್‌.ಬಿ. ನರಗುಂದಕರ) ಲೇಖನದಲ್ಲಿ +ದಾಖಲಾದ ಕೊಲ್ಲಿಯುದ್ದದ ಕಾರಣ ಮತ್ತು +ಕೊಲ್ಲಿ ರಾಷ್ಟಗಳ ಬಗೆಗಿನ ಮಾಹಿತಿ ಅಚ್ಚುಕಟ್ಟಾ +ಗಿತ್ತು. ಯುದ್ಧದ ರಣಹದ್ದುಗಳು ಶಾಂತಿದೂತ +ಪಾರಿವಾಳಗಳನ್ನು ರೆಕ್ಕೆ ಬಿಚ್ಚಲು ಬಿಡದೆ ಅವುಗಳ +ಕ್ರೂರಹತ್ಯೆ ನಡೆಸಿವೆ. +ಪರ್ಕಳ (ದ.ಕ) ಕೆ. ಪ್ರೀತಾ ಪೈ + +ಈ ವರ್ಷದ ಅತ್ಯುತ್ತಮ ಲೇಖನವೆಂದು +ಪರಿಗಣಿಸಲು ಅರ್ಹವಾಗಿರುವ `"ಪಾರಿವಾಳಗಳೇ +ರಕ್ಕೆ ಬಿಚ್ಚಿರಿ...'' ಬಗ್ಗೆ ಹೃತ್ಪೂರ್ವಕ ಧನ್ಯವಾದ +ಗಳು. ಈ ಸಂಚಿಕೆ ತೀರ ತಡವಾಗಿ ಕೈಸೇರಿದ್ದು +ಅಷ್ಟೇ ವಿಷಾದಕರ ಸಂಗತಿ. ಇನ್ನು ಮುಂದೆ + + +ಹೀಗಾಗದಿರಲಿ.. + + +ಮುಂಬಯಿ ಸಾತಪ್ಪ ಭರಭರಿ + +ಸದ್ಯ ಇರಾಕ-ಕುವೈತ್‌ ಬಿಕ್ಕಟ್ಟಿಗೆ ಪೂರ್ಣವಿ +ರಾಮ ಬಿದ್ದಿದೆ. ಆದರೂ ಇದರ ವಿನಾಶಕಾರಿ +ಪರಿಣಾಮ ಇನ್ನೂ ಹಲವು ವರ್ಷ ಮಾಸಲಿಕ್ಕಿಲ್ಲ. +ಈ ಬಗ್ಗೆ ಪ್ರಕಟವಾದ ಲೇಖನ ಹಲವು ವಿಚಾರ +ಪೂರ್ಣ ಮಾಹಿತಿಗಳನ್ನು ಒದಗಿಸಿದ್ದಲ್ಲದೆ ಸಂದ +ರ್ಭೊಚಿತವಾಗಿತ್ತು + + +ಉಪ್ಪಿನಂಗಡಿ ಲಿಂಗಪ್ಪ. ಎನ್‌ + + +ಕಾಡುಕಡಿದು ಊರು ಮಾಡಿದರು +ಲೇಖಕಿ ಪ್ರೇಮಾಭಟ್‌ ಅವರು ಅಲೆಮಾರಿ +ಜನಾಂಗದ ವಸತಿ ಸಮಸ್ಯೆಯನ್ನು ಹತ್ತಾರು ಪಾತ್ರ +ಗಳೊಡನೆ ಪರಿಣಾಮಕಾರಿಯಾಗಿ ಚಿತ್ರಿಸಿದಾರೆ. +] ಕೊನೆಗೆ ಎಲ್ಲರೂ ಕಾಡು ಬಿಟ್ಟು ಊರಿಗೆ ಬಂದದು + + +ಒಂದು ಆರೋಗ್ಯಕರ ಚಿಹ್ನೆ, ಒಟ್ಟಿನಲ್ಲಿ ಒಂದು +ಉತ್ತಮ ಕತೆ. + +ರ್ಕಳ ವನಜ + +ಬಿಸಿಲಿನ ಕಿರಣಗಳೂ ಪ್ರವೇಶಿಸದಿದ್ದ ಕಾಡನ್ನು +ವಲಸೆ ಬಂದ ಪರಿವಾರ ನಾಶಮಾಡುತ್ತ ಖೇಮ +ದ್ರುಮನಂಥವರಿಂದ ಮೋ��� ಹೋಗುವುದು +ಚೆನ್ನಾಗಿ ಚಿತ್ರಿತವಾಗಿದೆ. ಪಾಂಡು. ಬೀರಿಯರ +ತಂಡದ ಬಗ್ಗೆ ಬೇಸರವಾಯಿತು. ಹಾಲಜ್ಜನ ವನ್ಮ +ಪ್ರಾಣಿ ಬಗೆಗಿನ ಮಮತೆ ಮನ ಮುಟ್ಟಿತು. +ಪ್ರೇಮಾಭಟ್‌ ಅವರಿಗೆ ಧನ್ಯವಾದಗಳು +ಬೆನಕಟ್ಟ ಪಾಂಡುರಂಗ ಎಚ್‌. ಕಟಗೇರಿ + +ನನ್ನ ಬಾಲ್ಯದ ಬಹಳಷ್ಟು ವರ್ಷಗಳನ್ನು +"ಬಿಸಿಲೆ'ಯ ಪರಿಸರದಲ್ಲಿ ಕಳೆದು ಅಲ್ಲಿಯ ದಟ್ಟಾ +ರಣ್ಮ, ಆನೆ, ಹುಲಿ, ಚಿರತೆ, ಕಾಡುಕೋಣ, ಕಡವೆ, +ಸೆಬ್ಬಾವುಗಳನ್ನು ನೋಡಿ ರೋಮಾಂಚನ ಅನುಭ +ಸಿರುವ ನನಗೆ ಶ್ರೀಮತಿ ಪ್ರೇಮಾ ಭಟ್‌ ಅವರ +ಕಾಡಿನ ವರ್ಣನೆ ಓದಿ ಅಯ್ಕೋ ಪಾಪ ಅನಿಸಿತು +ಅವರು ಬರೆದಿರುವಂಥ ಕಾಡು ಜನರು (ಕಾಡು +ಕುರುಬರು) ನಮ್ಮ ಬಿಸಿಲೆ ಕಾಡಿನಲ್ಲಿ ವಾಸವಾಗಿದ್ದ +ಯಾವುದೇ ಕುರುಹುಗಳಿಲ್ಲ. ಈ ಕಥೆಯಲ್ಲಿ ವರ್ಣಿ +ತವಾಗಿರುವ ಮರಸೇಬು, ಮುತ್ತುಗದೆಲೆ, ಹುಣಸೆ +ಮರ ಅಲ್ಲಿ ಬೆಳೆಯುವ ದಿಲ್ಲ + + +ಚಿಕ್ಕುಂದೂರು ಆನಂದಕುಮಾರ್‌ + + +ಚೆನ್ನಪ್ಪನ ಮಕ್ಕಳು +ಚೆನ್ನಪ್ಪನ ಮಕ್ಕಳಂತಹ ಪದ್ಯಗಳ ಸುರಿಮಳೆ +ಕನ್ನೂರಿಯಲ್ಲಿ ಆಗಲೆಂದು ಆಶಿಸುತ್ತೇನೆ. ಜಯಂತ +ಕಾಯ್ಕಿಣಿಯವರ ಪದ್ಯದ ಶೈಲಿ ಮಹಾಕವಿ +ಬೋದಿಲೇರ್‌ ಅಥವಾ ಬ್ಲೇಕ್‌ನ ಮಟ್ಟದ್ದು ಅವರ +ಮಾನವತೆಯ ತಿಳಿವಳಿಕೆ ಅತ್ಯಂತ ಸೂಕ್ಷ್ಮ ವಾದುದು + +ಅವರ ವಿಶ್ಲೇಷಣೆ ವಿಜ್ಞಾನಿಯಂತಿದೆ. +ಮುಂಬಯಿ ಡಾ. ನಾಗರಾಜ ಹುಯಿಲಗೋಳ + + +ಭಾರತದ ಸಾಧುಗಳು +ಭಾರತದ ಸಾಧುಗಳು (ಚಂದ್ರಕಾಂತ ವಡ್ಡು) +ಲೇಖನ ಸಾಧು ಸನ್ಯಾಸಿಗಳ ಬಗ್ಗೆ 'ಕ್ಷ'ಕಿರಣ +ಬೀರುತ್ತದೆ. ಲೇಖಕರು ಓದುಗರನ್ನು ತಮ್ಮ ಲೇಖ +ನಯ ಜೊತೆಯಲ್ಲಿಯೇ ಕೊಂಡೊಯ್ಯುತ್ತಾರೆ. +ಅಂತೂ ಭಾರತದಂತಹ ಪುಣ್ಯ ಭೂಮಿಯಲ್ಲಿ + + +ಜನ ಬಾಡಿದ ಜಾಜ್‌ + + +' ಸಾಧುಸಂತರ ನೆಲೆಯೂ ಹಿಂದೆ ವೈಭವಭರಿತವಾ +ಗಿತ್ತೆಂಬುದನ್ನು ಲೇಖನ ಪ್ರತಿಬಿಂಬಿಸುತ್ತದೆ. +ಬೆಂಗಳೂರು ರಿಗೈಟ್‌ ಆಯ್ಕರ +ಈ ಸಮಗ್ರ ಲೇಖನ ಸನ್ಯಾಸಿಗಳ ಮೂಲವನ್ನು +ಎಳೆಎಳೆಯಾಗಿ ಕೆದಕುತ್ತಾ ಓದುಗರನ್ನು ವಿಮರ್ಶಾ +ತಕ ಹಾಗೂ ವಿಚಾರಾತ್ಮಕ ಪ್ರಪಂಚಕ್ಕೆ ಸೆಳೆಯು +ತ್ತದೆ. 7 +ರಾಮನಾಥಪುರ : ಆರ್‌.ಎಸ್‌. ಸುಬ್ರಹ್ಮಣ್ಮ +ಕಥೆಗಳು +ರವಿ - ಬೆಳಗೆರೆಯವರ “ಪರಿಚಯ' ಕತೆಯು +೦ಬಾ : ಸೋಗಸಾಗಿಯೂ, ಕುತೂಹಲ ಕೆರಳಿಸು +೦ತೆಯೂ ಮೂಡಿಬಂದಿದೆ. +ಮಾಗಡಿ ಶಿವಾನಂದ ರಾ ಕುಂದಿ +ಪುತ್ತೂರು ಶ್ರೀಕಾಂತ ಅವರ (ಫೆಬ್ರವರಿ ೯೧) +"ತರುಣ ಇಂಜಿನಿಯರನ ರಾಜಿ' ಕತೆ ಮನ ಸೆಳೆ + + +ಯಿತು. ಕತೆ ಇಂದಿನ ಪರಿಸ್ಥಿತಿಗೆ ಕನ್ನಡಿಯಾಗಿದೆ. - + + +"ದಾವಣಗೆರೆ ರಾಜಗೋಪಾಲ ವಾಂಜ್ರೆ +"ನಿರಾಶ್ರಿತ' ವಾಸ್ತವತೆಗೆ ತೀರ ಹತ್ತಿರವಾಗಿದ್ದು +ಶ್ರೀಮತಿ ಜ್ಯೋತ್ಸಾ ದೇವಧರ ಅವರು ಘಟನೆ +ಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. +ಠಾಣಾಕುಶನೂರ ಮೂಲಿಮನಿ ಎಸ್‌.ವಿ. +ಆ ಮನೆ ಹೆಂಡತಿಯದು, ಈ ಮನೆ ತಾಯಿ +ಯದು ಎಂದು ಮನದಲ್ಲೇ ನೆನೆದು ತಾನೇ +ನಿರಾಶ್ರಿತ ಎಂಬ ಭಾವನೆ ಅಭಿವ್ಯಕ್ತಗೊಂಡ ಕತೆ +ಚೆನ್ನಾಗಿದೆ. . +ಕಾದರವಳ್ಳಿ ವೈ.ಸಿ. ಮೇಲಿನಮನಿ +"ಪರಿಚಯ' . ಅತ್ಯಂತ ಕುತೂಹಲಕಾರಿಯಾಗಿ +ಓದಿಸಿಕೊಂಡು ಹೋಯಿತು. ಸಮಾಜದಲ್ಲಿ ಅಡ +ಗಿದ ಸಜ್ಜನ ಮುಖವಾಡದವರನ್ನು ಬಯಲಿಗೆಳೆ +ದಿದೆ. +ನರಗುಂದ ರಾಮಕೃಷ್ಣ ದ ಕುಲಕರ್ಣಿ +ಮಾರ್ಚ್‌ ತಿಂಗಳ "ಕಸ್ತೂರಿ' ತುಂಬಾ ಹಿಡಿ +ಸಿತು." ರವಿ ಬೆಳಗೆರೆಯವರ "ಪರಿಚಯ' ಬರಹ +ಗಾರನ. ಒಳಪ್ರಪಂಚದ ಪರಿಚಯವನ್ನು ಸಮರ್ಥ +: ವಾಗಿ ಮಾಡಿದೆ. + + +ಶಹಪೂರ: - ' : ಶಿವರಂಜನ ಸತ್ಯಂಪೇಟೆ + + +DB 6ಳ್‌ 1091 + + +7 + + +, (ಕೆಲವೇ. ವಾರ, ತಿಂಗಳುಗಳ ವ್ಯತ್ಮಾಸವಷ್ಟೇ. ಇದು + + +ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟವಾಗಿರುವ +ಶೀಘ್ರ ಬಟವಾಡೆ' ಕತೆಯನ್ನು ವೈಜ್ಞಾನಿಕ ಕತೆ +ಎಂದು ಕರೆದಿರುವುದು ಸರಿಯಲ್ಲ. ಅದನ್ನು +“ಕಲ್ಪನಾ ಕತೆ' ಎಂದು ಕರೆಯಬಹುದು. + + +ಶ್ರೀರಂಗ ಪಟ್ಟಣ ಬದರೀನಾಥ ಹೆಚ್‌.ಜಿ. + + +ಮದುಳು: ಆ ನಕ್ಕ ೪ +"ಮೆದುಳು: . ಒಂದು ಜೈವಿಕ ಸಮಯ +ಯಂತ್ರ ?' (ಫೆಬ್ರವರಿ ೯೧) ಲೇಖನ ಕುರಿತು +ಎನ್‌.ಎಸ್‌. ಚಿದಂಬರರಾವ್‌ ಅವರು, ಎತ್ತಿದ +ಅನುಮಾನಕ್ಕೆ ಲೇಖಕರು ನೀಡಿದ ಉತ್ಪರ: + +ಯಾರೇ , ಧೀರ್ಫುಯುಷಿಯನ್ನು ಆತನ +ದೀರ್ಫಾಯುಷ್ಯದ ಗುಟ್ಟಿನ ಬಗ್ಗೆ ಪ್ರಶ್ನಿಸಿದಾಗ ಆತ +ನೀಡುವ ಕಾರಣಗಳು. ಎರಡು. ಮೊದನೆಯದು +ದುಶ್ಚಟಗಳಿಂದ ದೂರವಿರುವಿಕೆ. ಎರಡನೆಯದು +ಚಿತ್ತ ಶಾಂತಿಯನ್ನು ಕಳೆದುಕೊಳ್ಳದೆ ಜೀವಿಸುವಿಕೆ. +ಮೊದಲ ಕಾರಣ ಆತನನ್ನು ಕೃತಕ ಸಾವಿನಿಂದ +(ಅನೈಸರ್ಗಿಕ) ದೂರ ಕೊಂಡೊಯ್ದರೆ. ಎರಡನೆಯ +ಕಾರಣ - ಆತನನ್ನು ನೈಸರ್ಗಿಕ ಸಾವಿನಿಂದ ರಕ್ಷಿಸು +ತ್ತದೆ. ಈ ವ್ಯಕ್ತಿಯು ತನ್ನ ಕರ್ತವ್ಯವನ್ನು ಮಾಡು +ತ್ತಲೇ ಇರುತ್ತಾನೆ. ಆದರೆ ಆತನ ಆಲೋಚನೆಗಳು +ಯಾವಾಗಲೂ ಸ್ಪಷ್ಟವಾಗಿರುತ್ತದೆ. ಜೀವನವನ್ನು +ಎದುರಿಸಲಾರದವರು ಆಲೋಚನೆಯ ಭಾರದಿಂದ +ಕುಗ್ಗಿ ಬೇಗನೆ ವಯಸ್ಸಾದವರಂತೆ ಕಾಣುವದಿ +ಲ್ಲವೇ? + +ಆಹಾರವಿಲ್ಲದೆ ಹಲವಾರು ದಿನ (ಚಳಿ ನಿದ್ರೆ +ಸ್ಥಿತಿಯಲ್ಲಿ) ಜೀವವನ್ನು ಹಿಡಿದುಕೊಂಡಿರಲು +ಆದರೆ ನಿದ್ರೆಯೇ ಇಲ್ಲದಿದ್ದರೆ ಕೆಲವೇ +ದಿನಗಳಲ್ಲಿ ಸಾವನ್ನಪ್ಪಬೇಕಾಗುತ್ತದೆ ಏಕೆ ? ಬೆಕ್ಕು +ನಾಯಿ ಇತ್ಯಾದಿ ಪ್ರಾಣಿಗಳು ತಾವು ಹೊಂದಿರುವ +ಮೆದುಳಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಚಿ +ಸುತ್ತವೆ. ಸದಾ ಶತ್ರುವಿನ ಭಯದಲ್ಲೇ ಬದುಕಬೇ +ಕಾಗಿರುವ ಬೀದಿ ಬೆಕ್ಕಿಗಿಂತ ಮನೆಯಲ್ಲೇ ಸಾಕಿದ +ಬೆಕ್ಕು ಹೆಚ್ಚುಕಾಲ ಬದುಕಬಹುದು. ಇದೇನಿದ್ದರೂ + + + + + + + + + + + + + + + + + + + + + + + + + + + + + + + + + + + + + +ನಮ್ಮ ಗಣನೆಗೆ ಬಾರದೆ ಹೋಗುತ್ತದೆ. +ಬೆಂಗಳೂರು ಪ್ರಸನ್ನ ತಂತ್ರಿ.ಕೆ + + + + + + + + + +ಡಲೆದವರೀಗ ನಾಡಿಗೆ ಬಂದಿದ್ದಾರೆ ! +ದಾರ್ಥ ಚಿಂತಾಮಣಿ +ಸಿಕ ಒತ್ತಡಕ್ಕೆ ಎಕ್ಕುಪ್ರೆಷರ್‌ +ಕಿತ್ಸೆ +ತ್ಮ ಮತ್ತು ಸುಳ್ಳು (ನೀತಿ ಕತೆ) +ದ್ದಾಂ ರೂಪುಗೊಂಡ ರೋಚಕ ಕತೆ +ನಂದದ ಶೋಧ. +ಂಬಾ (ಕವಿತೆ) +ಶಿಯಾದ ಕೊನೆಯ ರಾಜಕುಟುಂಬದ +ಅಂತಿಮ ಯಾತ್ರೆ +ನಿಮ್ಮ ಶಬ್ದ ಭಾಂಡಾರ ಬೆಳೆಯಲಿ +ಚುಂಬಕ ಮಾನವ +ಪ್ರವೀಣ (ಜಪಾನಿ ಕತೆ) +ಏಲ್ಲಿಂದೆಲ್ಲಿಗೆ ಬೆಳೆಯಿತು ತಾಳೆ +ಕೆಂಪುಪಟ್ಟಿಯ ತಾಂಡವ ನೃತ್ಯ +ಬಹು ಉಪಯೋಗಿ ಲವಂಗ +ಪಕ್ಷಿ ವಿಜ್ಞಾನಿ ಡಾ. ಹೂಮ್‌ +ಚಿಹವೇ, ಹೇಗೆ ಬಣ್ಣಿಸಲಿ ನಿನ ಮಹದಾನಂದವ ? +ಇದುವೇ ಜೀವ ಇ��ು ಜೀವನ +“ಅಪ್ಪ ಎಂದರೆ...' (ತೆಲುಗು ಕತೆ) +ಆತ್ಮದ ವಿವಿಧ ನೆಲೆಗಳು +ಪರೀಕ್ಷೆಯಲ್ಲಿ ಅಂಕ ಗಳಿಸಲ +ಅಷ್ಟನಿಯಮಗಳು +ಕೊಲೆಸ್ಟೆರಾಲ್‌ ಹತೋಟಗೆ ಸೂರ್ಯಕಾಂತಿ ಎಣ್ಣೆ +ಬಿಡಿಸಲಾಗದ ಒಗಟು ಈ ಪಿರಾಮಿಡ್‌ +ಜೀವನ ದರ್ಶನ +ಸಣ್ಣ ಮನುಷ್ಮರ ಪೇಟೆ (ಯಿಡ್ಡಿಶ್‌ ಕತೆ) +ಚುಂಬನದ ಮೂಲವೆಲ್ಲಿ? + + +“ಕಂಬ್ಳೀವುಳ !'' + + +ಈ ಸಂಚಿಕೆಯಲ್ಲಿ + + +ಡಿ.ಎ. ಬಡಿಗೇರ +ಪಾವೆಂ + + +` ಎಚ್‌.ಎಂ. ಕೋಳಿವಾಡ + + +ಮುರಲೀಧರ ಕುಲಕರ್ಣಿ +ರವಿ ಬೆಳಗೆರೆ + +ಬಿ. ಸುಬ್ರಾಯ ಅಡಿಗ +ಎಚ್‌.ಎಸ್‌. ಶಿವಪ್ರಕಾಶ್‌ + + +ಅರುಣ + + +ಟೇಕಲ್‌ ಗೋಪಾಲಕೃಷ್ಣ +ನಕಶೀಮಾ ಟೋನ್‌ +“ಸುವ್ದಿ' + +ಜಿ.ವಿ.ಎಸ್‌. ರಾವ್‌ +ಶ್ರೀಹರ್ಷ + +ಮುರಲೀಧರ ಕುಲಕರ್ಣಿ +ಎ. ಗುರುಪ್ರಸಾದ್‌ + + +ಶ್ರೀ ಜಗನ್ನಾಥ ಶರ್ಮಾ + + +ಹಾಲ್ಲುತ್ತೂರು ಶ್ರೀಪತಿರಾವ್‌ + + +ಡಾ. ಕೆ.ಸಿ. ಮರಿಯಪ್ಪ + + +ಬಿ.ಎಸ್‌. ಶ್ರೀನಿವಾಸ್‌ +ಎಸ್‌.ಜೆ. ಸುಜಾತ +ಕೆ.ಟಿ. ಪಾಂಡುರಂಗಿ +ಶೋಲೋಮ್‌ ಅಲ್ಕೆಂ +ಕೃಷ್ಣರಾಜ + +ಕೆ.ವಿ. ಅಯ್ಕರ್‌ + + +೧೦೨ +೧೦೬ + + +ಪುಸ್ತಕ ವಭಗ + + +ಉರುಳಿನ ನೆರಳಿನಲ್ಲಿ + + +3 + + +ಜ್ಯೂಲಿಯಸ್‌ ಫ್ಯೂಚಿಕ್‌ ೧೧೧ + + +ET don NA + + + + + + + + +ಕ ಕಾಮಾ +ಕಾಡುಮೇಡುಗಳಲ್ಲಿ ಅಲೆ +ಯುತ್ತ ದಟ್ಟಡವಿಯ ಕಠಿಣತಮ +ಬದುಕಿನೊಂದಿಗೇ ಒಂದಾದ +ಲಮಾಣಿ ಜನಾಂಗದ ಬೆನ್ನಿಗೆ +ಸಾಂಸ್ಕೃತಿಕ ಪರಂಪರೆಯೇ ಇದೆ. +ವಿಶಿಷ್ಟ ಉಡುಗೆ ತೊಡುಗೆಗ +ಳೊಂದಿಗೆ ಅಡವಿಯಲ್ಲಿ ಅಲೆದವ +ರೀಗ ನಾಡಿನಲ್ಲಿ ನೆಲೆಯೂರತೊ +ಡಗಿದ್ದಾರೆ. ಅತ್ಕಂತ ವರ್ಣರಂಜಿತ +ಜೀವನಕ್ರಮ ರೂಢಿಸಿಕೊಂಡಿ +ರುವ ಈ ಜನಾಂಗದ ಒಂದು +ಅರ್ಥಪೂರ್ಣ ಅಧ್ಯಯವನವಿಲ್ಲಿದೆ. + + + + + + + + + + + +ಜಾಣಜೆದನಂಗ + + +ನಾನಗೆ + + +ಐಂ೦ಬವಾ ನರೆ + + +ಹಾರವ. ಬಡಿಗೇರ ಸದದ + + +ರ ಪಶ್ಚಿಮದಲ್ಲಿ ನಿಧಾನವಾಗಿ + + +ಸೂರ್ಯ ಕತ್ತಲಿನೊಳಕ್ಕೆ ಕಾಲ ` + + +' ದ್ದುತ್ತಿದ್ದಾನೆ. ಬೆಟ್ಟದ ಕಣಿವೆಯಲ್ಲಿ ಹೆಣ್ಣು ಮಗ +: ಳೊಬ್ಬಳು ಕಟ್ಟಿಗೆಯ ಹೊರೆ ಹೊತ್ತು ಓಡುತ್ತಿ +ದ್ದಾಳೆ. ಓಡುವ ವೇಗಕ್ಕೆ, ನೆತ್ತಿಯ ಮೇಲಿನ ಭಾರಕ್ಕೆ +ಈಡಾದ ಆಕೆಯ ಇಡೀ ದೇಹದಲ್ಲೊಂದು ಲಯ +ವಿದೆ, ಕುಣಿತವಿದೆ, ಮೋಹಕತೆಯಿದೆ. ಆ ಶ್ರಮ +ಜೀವಿಯ ಬೆನ್ನು ಹಗಲಿಡೀ ಉರಿವ ಸೂರ್ಯನ +ಕಿರಣಗಳಿಗೆ ಸಿಕ್ಕು ಬೆಂದಿದ್ದರೂ, ದುಡಿದ ರೆಟ್ಟೆಗಳು + + +ಸೋತಿದ್ದರೂ ಅವಳು ತೊಟ್ಟ ಲಂಗದ, ಹೊದ + + +ಎಮಿ ನ್‌ 1991 + + +ಮುಸುಕಿನ, ಬಿಗಿದು ಕಟ್ಟಿದ ರವಿಕೆಯ ತುಂಬ +ಹೊಳೆಯುವ ಆಗಸದ ನಕ್ಷತ್ರಗಳಂತಹ ಪುಟ್ಟ +ಕನ್ನಡಿಗಳಲ್ಲಿ ಬದುಕುವ ಅದಮ್ಯ ಉತ್ಸಾಹವಿದೆ. +ಏನೆಲ್ಲ ಶ್ರಮದ ನಂಶರವೂ ನಗುವ ಚೈತನ್ಯವಿದೆ. + +ಆಕೆ ಲಮಾಣಿ ಹೆಂಗಸು ! + +ಉತ್ತರದ ಗುಜರಾತವೋ, ರಾಜಸ್ತಾನವೋ +ಮತ್ಯಾವ ಗಿರಿಪರ್ವತದ ನಡುವಿನ ಊರಿನಿಂದ +ಬಂದವಳೋ.... ಗೊತ್ತಿಲ್ಲ! ಆದರೆ ಎಲ್ಲಿಂದಲೋ +ಬಂದವಳು ತನ್ನೊಂದಿಗೆ ಏನೆಲ್ಲ ತಂದಿದ್ದಾಳೆ. +ಒಂದು ಸಂಸ್ಕೃತಿಯ, ಸಮೃದ್ಧತೆಯ, ಶ್ರಮದ + + +5 + + + + + + + + +ಮತ್ತು ಚೈತನ್ಯದ ಕುರುಹಾಗಿ ನಿಂತಿದ್ದಾಳೆ ಲಮಾಣಿ +ಹೆಣ್ಣುಮಗಳು + +ವಿಶೇಷವಾಗಿ ಕರ್ನಾಟಕ, ಆಂಧ್ರ ಮತ್ತು +ಮಹಾರಾಷ್ಟ್ರದ ಉದ್ದಗಲಕ್ಕೂ ಬಂದು ನೆಲೆಗೊಂ +ಡಿರುವ ಈ ಲಮಾಣಿಗರು ಯಾರು ? ಎಲ್ಲಿಯ +ವರು ? ಬಂದರೇಕೆ ? ಎಂದು ಬಂದವರು ? +ನಮ್ಮ ಸಡುವೆ ವರುಷಾನುಗಟ್ಟಲೆ ಉಳಿದರೂ +ಬದಲಾಗದ ಈ ಜನಾಂಗ ನಿಜಕ್ಕೂ ಅನೇಕ +ಆಸಕ್ತಿಕರ ಪ್ರಶ್ನೆಗಳನ್ನೊಡ್ಡುತ್ತದೆ. ಲಮಾಣಿಗರನ್ನು +ಕುರಿತಾದ ಅಧ್ಯಯನ ಸಂಪೂರ್ಣವಾಗಿ. ಆಗಿಲ್ಲವೆಂ +ಬುದು ನಿಜವಾದರೂ ಅವರ ಬಗ್ಗೆ ಈತನಕ +ತಿಳಿದುಬಂದಿರುವ ವಿವರಗಳೇ ಸಾಕಷ್ಟು ಅಚ್ಚರಿ +ಹುಟ್ಟಿಸುತ್ತವೆ. ಅವುಗಳಲ್ಲಿ ಕೆಲವು ಅಂಶಗಳ ಬಗ್ಗೆ +ಇಲ್ಲಿ ಚರ್ಚೆಯಿದೆ. + +ಲಮಾಣಿ, ಲಂಬಾಣಿ, ಲಂಬಾಡಿ, ಸುಕಾಲ, +೦ಜಾರಾ, : ಬಣಜಾರ, . ವಂಜಾರ, ಬ್ರಿಂಜಾರಿ, +ಚಾರಣ, ಜೋಗಿ ಬಂಜಾರಾ, ಗವಾರ, ಶಿರಕಿವಾಲಾ +ಮುಂತಾದ ವಿವಿಧ ಹೆಸರುಗಳನ್ನು ಹೊತ್ತು ಭಾರತ +ದೇಶದ ಮತ್ತು ವಿಶ್ವದ ನಾನಾ ಭಾಗಗಳಲ್ಲಿ ನೆಲೆ +ಗೊಂಡ ಲಮಾಣಿಗರು ಮೂಲತಃ ಹಿಂದುಗಳು. +ಅವರದೊಂದು ಬುಡಕಟ್ಟು ಜಾತಿ. "ಗೊರಮಾಟಿ' +ಎಂಬುದು ಅವರು ತಮ್ಮ ಜಾತಿಗಿಟ್ಟುಕೊಂಡ +ಹೆಸರು. ಒಂದು ಸಮೀಕ್ಷೆಯ ಪ್ರಕಾರ ಅವರಲ್ಲಿ +೧೬ ಉಪಜಾತಿಗಳಿವೆ. ("ಲಂಬಾಣಿ ಸಂಸ್ಕೃತಿ'- ಡಾ. +ಪಿ.ಕೆ. ಖಂಡೋಬಾ) ಇವರ ಪೈಕಿ ಧಾಡಿ, +ಢಾಲಿಯಾ, ಸನಾರ, ನಾವಿ, ಜೋಗಿ, ಮಾರವಾ, +ವಾಡಿ, ರೋಹಿದಾಸ ಮುಂತಾದವರು ಅಸ್ಪೃಶ್ಯರು. +ಸಾಮಾನ್ಯವಾಗಿ ಅನೇಕ ಕಡಿ ಲಮಾಣಿಗಳನ್ನು +ಪರಿಶಿಷ್ಟ ಜಾತಿಯವರೆಂದು ಪರಿಗಣಿಸಿದಾಗ್ಲ್ಗೂ, +ಅವರು ಅಸ್ಪೃಶ್ಯರಲ್ಲವೆಂಬುದು ಗಮನೀಯ ಅಂಶ. + +ಲಮಾಣಿಗರು ಮೂಲತಃ ಉತ್ತರ ಭಾರತದವ + + + + + +ರೆಂಬುದು ಹೆಚ್ಚಿನ ವಿದ್ವಾಂಸರ ಅಭಿಪ್ರಾಯವಾ +ಗಿದೆ. ಅವರನ್ನು ಗುಜರಾತ ಮತ್ತು ರಾಜಸ್ತಾನಕ್ಕೆ +ಸೇರಿದವರೆಂದು ಗುರುತಿಸುವ ಯತ್ನ ನಡೆದಿದೆ. +ಲಮಾಣಿಗರ ಸ್ಫುರದ್ರೂಪ, ಗೌರವರ್ಣ ಮುಂತಾ +ದವುಗಳ ಆಧಾರದ ಮೇಲೆ ಅವರನ್ನು ಆರ್ಯರ +ಗುಂಪಿಗೆ ಸೇರಿಸುವ ವಾದವೂ ಮೊಳೆತು ನಿಂತಿದೆ. +ಆದೇನೇ ಇರಲಿ, ವಿಂಧ್ಯದಾಚೆಗಿನ ' ಈ ಸುಂದರ +ಸಂತತಿ ನಮ್ಮ ಈ ದ್ರಾವಿಡ ಭೂಮಿಗೆ ಬಂದುದಾ +ದರೂ ಏಕೆ? ಮೊದಲಿನಿಂದಲೂ ಒಂದಲ್ಲ +ಒಂದು ಅವಘಡಕ್ಕೆ ತುತ್ತಾಗುತ್ತಿದ್ದ ಉತ್ತರ ಭಾರ +ತದಿಂದ ಗುಳೇ ಎದ್ದು ಬಂದಿರಬಹುದಾದ ಈ +ಅಲೆಮಾರಿ ಜನಾಂಗ ಮೂಲದಲ್ಲಿ ವ್ಯಾಪಾರಿ +ಸಮೂಹವಾಗಿತ್ತೆಂಬುದು ನಿರ್ವಿವಾದ ಅಂಶ. +ಸಮುದ್ರ ತೀರದಿಂದ ಕತ್ತೆ, ಎತ್ತು, ಕುದುರೆಗಳ +ಮೇಲೆ "ಲವಣ'ವನ್ನು (ಉಪ್ಪು) ಹೊತ್ತು ತರುತ್ತಿದ್ದ +ಈ ಅಲೆಮಾರಿಗಳೇ ಲವಣಿಗರಾಗಿ, ಕಾಲಾಂತರ +ದಲ್ಲಿ ಲಮಾಣಿ, ಲಂಬಾಣಿ. ಇತ್ಯಾದಿ ಹೆಸರು +ಪಡೆದಿರಬಹುದು. ಅಂತೆಯೇ ವಾಣಿಜ್ಯ ರಂಗದ +ಲ್ಲಿದ್ದ "ವಣಿಕ'ರೇ ಮುಂದೆ ವಣಜಾರರೂ, ಬಣ +ಜಾರರೂ, ಬಂಜಾರರೂ ಆಗಿರಬಹುದು. ಒಟ್ಟಿ +ನಲ್ಲಿ ಅಲೆಮಾರಿ ವ್ಯಾಪಾರಿಗಳಾಗಿದ್ದವರು ಈ ಜನ. +ಅಂದು ಬಸ್ಸು, ರೈಲುಗಳಿಲ್ಲದ ಕಾಲದಲ್ಲಿ ' +ಊರಿಂದೂರಿಗೆ ಪಶುಗಳ ಮೇಲೆ ಆಹಾರ ಧಾನ್ಯ, +ಜೀವನಾವಶ್ಯಕ ವಸ್ತುಗಳು ಮತ್ತು ಕೆಲವೊಮ್ಮೆ +ಮುತ್ತು ರತ್ನಗಳನ್ನೂ ಹೊತ್ತು ತಂದು, ಮಾರಿ +ಜೀವಿಸುತ್ತಿದ್ದ ಈ ಜನ ಕಾಲಾಂತರದಲ್ಲಿ ರೈಲು, +ಬಸ್ಸುಗಳು ಹುಟ್ಟಿಕೊಂಡಾಗ ಕಂಗಾಲ��ಗಿರಬೇಕು. +ತಮ್ಮ ಸೋತ ಎತ್ತುಗಳ ಜೊತೆಗೆ ತಾವೂ ಈ +ದ್ರಾವಿಡ ಭೂಮಿಯಲ್ಲಿ ನೆಲೆಗೊಂಡಿರಬೇಕು ! +ನಿರಂತರ ಅಲೆಮಾರಿತನಕ್ಕೀಡಾದ ಮತ್ತು +ತಮ್ಮ ಅಲೆದಾಟದ, ವ್ಯಾಪಾರದ ಮೇಲೆ ವಿಪರೀತ +ಭರವಸೆಯಿಟ್ಟುಕೊಂಡಿದ್ದ ಲಮಾಣಿಗರು ಬದ +ಲಾದ ಕಾಲಫಟ್ಟದಲ್ಲಿ ನಿರ್ಗತಿಕರಾಗಬೇಕಾಯಿತು. +ಅವರೆಲ್ಲೂ ಆಸ್ತಿ ಖರೀದಿಸಿರಲಿಲ್ಲ. ಅವರದೆನ್ನುವ +ನೆಲ ಅವರಿಗಿರಲಿಲ್ಲ. ದಕ್ಷಿಣ ಭಾರತದ ಕಾಡುಗ +೪ಲ್ಲೊ ಇಲ್ಲಿನ ಊರುಗಳ ಅಕ್ಕಪಕ್ಕದಲ್ಲೋ + + +ಕಸೂರಿ + + + + + +ಗುಡಿಸಲುಗಳನ್ನೆಬ್ಬಿಸಿಕೊಂಡು ಬದುಕಬೇಕಾ +ಯಿತು. + +ಇದು ಒಂದು ಸಾಧ್ಯತೆ + +ಮತ್ತೊಂದು ಸಾಧ್ಯತೆಯೆಂದರೆ, ಅಂದಿನ +ರಾಜರ ಸೈನ್ಯಗಳಲ್ಲಿ ವೀರ ಸೈನಿಕರಾಗಿದ್ದ ಈ +ಜನಾಂಗ ತಮ್ಮ ರಾಜರನ್ನು ವೈರಿಗಳು ಸದೆಬಡಿ +ದಾಗ ಅನಿವಾರ್ಯವಾಗಿ ಕಾಡುಪಾಲಾಯಿತು. +ಹಣ್ಣುಹಂಪಲು, ಕಟ್ಟಿಗೆ, ಜೀನು ಮಾರಿಕೊಂಡು, +ಮರಗಳಿಂದ ಹೆಂಡವಿಳಿಸಿಕೊಂಡು ಬದುಕಿದ್ದೂ +ನಿಜವಿರಬಹುದು. ಮೊಘಲರ ಪತನದ ನಂತರ ಆ +ಸೇನೆ ಚೆಲ್ಲಾಚೆದುರಾಗಿ ಕೆಲವು ತುಕಡಿಗಳು ವೃತ್ತಿ +ಪರ ಅಪರಾಧಿ ಸಮೂಹಗಳಾದಂತೆಯೇ (ಉದಾ +ಹರಣೆಗೆ: ಪಿಂಡಾರಿಗಳು) ಕೆಲ ಲಮಾಣಿ ಜನರು +ಸಣ್ಣಪುಟ್ಟ ಅಪರಾಧಗಳನ್ನು ಮಾಡಿದ್ದಿರಬಹುದು. +ಆದರೆ ಆಂಗ್ಲಪ್ರಭುಗಳು ಇಡೀ ಜನಾಂಗವನ್ನೇ +ಅಪರಾಧಿ ಸಮೂಹವೆಂದು ಗುರುತಿಸಿ ಅದರ +ಮೇಲೆ ಅಕ್ಷಮ್ಮ ಅತ್ಯಾಚಾರ ನಡೆಸಿದರು. +ಮೊದಲೇ ಅಲೆಮಾರಿಗಳಾಗಿದ್ದವರನ್ನು, ಪೂರ್ತಿ +ನೆಲೆಯಿಲ್ಲದಂತೆ ಮಾಡಿದುದು ಒಂದು ದೊಡ್ಡ +ದುರಂತ. ಎಲ್ಲೇ ಕಳ್ಳತನಗಳಾದರೂ ಅವುಗಳನ್ನು +ಮುಗ್ಧ ಲಮಾಣಿಗಳ ತಲೆಗೆ ಕಟ್ಟಿದ ಉದಾಹರಣೆ +ಗಳು ಎಷ್ಟೋ ಇವೆ. + +ಮತ್ತೊಂದು ಅಭಿಪ್ರಾಯದಂತೆ, ಲಮಾಣಿ +ಗರು ಮೊಫಲ್‌ ಸಾಮ್ರಾಜ್ಯದ ಸೇನಾಧಿಪತಿ ಅಸಫ್‌ +ಖಾನನೊಂದಿಗೆ ಸೈನಿಕರಾಗಿ ದಕ್ಷಿಣಕ್ಕೆ ಬಂದರಂತೆ. +ಬಹುಶಃ ಯುದ್ಧದ ದಿನಗಳು ಮುಗಿದಾಗ ಇದ +ರಲ್ಲಿ ಹೆಚ್ಚಿನವರು. ಪಶುಸಂಗೋಪನೆಗೆ ತೊಡಗಿರ +ಬೇಕು. ಲಮಾಣಿ ತಂಡದ ಒಡೆಯರು ಇಂತಿಷ್ಟು +ದನಕರುಗಳನ್ನೂ, ಇಷ್ಟಿಷ್ಟು ಕುರಿಗಳನ್ನೂ ಹೊಂದಿ +ದ್ದರೆಂಬ ಲಿಖತ ಐತಿಹಾಸಿಕ ದಾಖಲೆಗಳು ದೊರೆ +ತಿವೆ. ವ್ಯಾಪಾರವನ್ನೇ ಮುಂದುವರೆಸಿ ಊರು +ಸೇರಿದವರು ಶ್ರೀಮಂತರಾಗಿ ಮಾರವಾಡಿಗಳಾದ +ರೆಂದೂ, ಕೈ ಸೋತು ಕಾಡುಸೇರಿದ ಬಡವರು +ಲಮಾಣಿಗಳಾದರೆಂದೂ. ಹೇಳುವುದುಂಟು. ಈ +ಎರಡೂ ಜನಾಂಗಗಳ ವೇಷ, ಭಾಷೆ, ಸಂಪ್ರದಾ +ಯಗಳಲ್ಲಿ ಕೊಂಚ. ಸಾಮ್ಯ. ಕಂಡುಬರುವುದು + + +ಎಪಿ.ಲ್‌ 1991 + + +ರೋಮಾನೊಗಳೆಂದು + + + + + +ನಿಜವೇ ಆದರೂ ಮೇಲಿನ ವಾದಕ್ಕೆ ಮತ್ಯಾವ +ಪುಷ್ಕಿಯೂ ಇಲ್ಲ. + +ಕೇವಲ ಹಿಂದೂಸ್ತಾನದಲ್ಲೇ ಅಲ್ಲದೆ ಲಮಾಣಿ +ಗಳು ಜಗತ್ತಿನ ಐವತ್ತಕ್ಕಿಂತ ಹೆಚ್ಚು ದೇಶಗಳಲ್ಲಿ +ನೆಲೆಗೊಂಡಿದ್ದಾರೆನ್ನಲಾಗಿದೆ. ರುಮಾನಿಯಾ, +ಹಂಗರಿ, ಜರ್ಮನಿ, ಸ್ಪೇನ್‌ ಮುಂತಾದ ದೇಶಗಳಲ್ಲಿ +ನೆಲೆಸಿರುವ. ಲಮಾಣಿಗಳನ್ನು ಜಿಪ್ಸಿ, . ಸಿಂಧಿ, +ಕರೆಯುತ್ತಾರೆಂಬುದಾಗಿ +ಶಾಸಕಿ ಬಿ.ಟಿ. ಲಲಿತಾನಾಯಕ್‌ ಅವರು ಒಂದೆಡೆ +ಹೇಳಿದ್ದಾರೆ. + +ಲಮಾಣಿ ��ಂಬ ಹೆಸರು ಕೇಳಿದೊಡನೆ +ಕೈತುಂಬ ವಿಚಿತ್ರವಾದ ದಂತದ ಬಳೆ ಧರಿಸಿ, +ಹಣೆಯ ಮೇಲೆ ಜಾರಿದ ಕೂದಲ ಕುಚ್ಚಿಗೆ ಬೆಳ್ಳಿಯ +ಆಭರಣ ನೇತಾಡಿಸಿ ಮೈತುಂಬ ಕನ್ನಡಿ ಮೆತ್ತಿ +ಕೊಂಡ ಲಂಗ, ಅರೆ ಮುಚ್ಚಿದ. ಬೆನ್ನು ಮತ್ತು +ಬೆಳ್ಳನೆಯ ಮೈಯ್ಯಲ್ಲಿ ಅರಳಿ. ನಿಂತ ಹಚ್ಚೆಗಳಿಂದ +ಸಿಂಗರಗೊಂಡ ಹೆಂಗಸೊಬ್ಬಳ ಚಿತ್ರ ನಮ್ಮ ಕಣ್ಣೆದು +ರಿಗೆ ನಿಲ್ಲುತ್ತದೆ. ಬಣ್ಣದ ಬಟ್ಟೆ, ಕನ್ನಡಿ, ಬಳೆ, +ಆಭರಣಗಳ ಅಲಂಕಾರ ಈ ಬುಡಕಟ್ಟಿನ ವೈಶಿಷ್ಟ್ಯ + +ಅದರ ಸೌಂದರ್ಯವೂ + +ಹೌದು. ಎಲ್ಲಿದ್ದರೂ ಅವರನ್ನು ಗುರುತಿಸಬ ' +ಹುದು. ಆ ಶ್ರದ್ಧೆಯನ್ನು ಅಭಿನಂದಿಸಬಹುದು. +ವಿಶೇಷವೆಂದರೆ ಭಾರತದ ಮತ್ಯಾವ ಬುಡಕಟ್ಟಿನ +ಜನರೂ ಈ ತೆರನಾದ ಸಾಂಪ್ರದಾಯಿಕ ಉಡು +ಪನ್ನು ಉಳಿಸಿಕೊಂಡು ಬಂದಿಲ್ಲ. + +ಲಮಾಣಿ ಹೆಂಗಸರು ಧರಿಸುವ ಲೆಹಂಗಾ, +ಫೇಟಿಯಾ, ಕಾಂಚಳಿ, ಛಾಂಟಿಯಾ, ಕಾಲ ಕಡಗ, +ಪಟಿಯಾ, ವಾಂಕಳ, ಘುಗರಿ,,ಟೋಪ್ಲಿ ಚೋಟ್ಟಿ +ಇತ್ಯಾದಿಗಳೆಲ್ಲ. ಈ ಜನಾಂಗಕ್ಕೆ ಸೌಂದರ್ಯದ +ಕಳಶವನ್ನಿಟ್ಟ.ಆಭರಣಗಳು. ಒಂದೊಂದು ಬಗೆಯ +ಆಭರಣವೂ, ಒಂದೊಂದು ಬಗೆಯ ಉಡುಪೂ + + + + + + +ಸಂಕೇತಗಳೇ ! + + +ಆ ಹೆಣ್ಣುಮಗಳ +ಲಮಾಣಿ ಮಹಿಳೆ ತನ್ನ ಉಡುಪಿನ ಹೆಚ್ಚಿನ +ಭಾಗವನ್ನು ತಾನೇ ತಯಾರಿಸಿಕೊಳ್ಳು ತಾಳೆ. +ಸುಮ್ಮನೆ ಕದಲಿದರೆ ಸಾಕು ಜಲ್‌ರುಲ್ಲನೆ +ಸದ್ದುಮಾಡಿ ಮುದವುಂಟುಮಾಡುವ ಆಭರಣ +ಗಳು ಒಂದೆಡೆಯಾದರೆ, ಸೂರ್ಯನ ಕಿರಣಗಳಿಗೆ +ಪ್ರತ್ಯುತ್ತರವಾಗಿ ಫಳಗುಡುವ " ಕನ್ನಡಿ ಕಣ್ಣಿನ + + +ಶ್ರದ್ಧೆಯ + + +ಆಕೆಯ ಲಂಗ, ಅಂಗಿಗಳು ಮತ್ತೊಂದೆಡೆ. + + +ಹಿಂದೊಮ್ಮೆ ಯುದ್ಧಕ್ಕೆ ಹೋದ ಯೋಧ ಅಲ್ಲಿ + + +ಹತನಾದನಂತೆ. ಇತ್ತ ಅವನ ಬರುವಿಕೆಗಾಗಿ ಕಾದು +“ಕೂತ ಆತನ ಮಡದಿ ತನ್ನ ಉಡುಪನ್ನು ಹೊಲೆ +ದುಕೊಳ್ಳುತ್ತಿದ್ದಳು. ಉಡುಪು ಅರ್ಧಕ್ಕೇ ನಿಂತಿತು. +ಆಕೆ ಪತಿಯೊಡನೆ ಚಿತೆಯೇರಿದಳು. ಅವಳನ್ನು +ಗೌರವ ಪೂರ್ವಕವಾಗಿ ಕಂಡ ಇತರೆ ಲಮಾಣಿ +ಮಹಿಳೆಯರು ಅವಳಂತೆಯೇ ಸಿಂಗರಿಸಿಕೊಂಡರು. +ಅವಳು ಅರೆಬರೆಯಾಗಿ ಸಿದ್ಧಪಡಿಸಿಟ್ಟ ಉಡುಪೇ +ಇವರಿಗೂ ಮಾದರಿಯಾಯಿತು. ಅಂತೆಯೇ + +"ಲೂ ಈ ಹೆಂಗಸರು ಅರೆಬರೆಯಾಗಿ ಮೈಮು +ಸಿಎ ಉಡುಪು ಧರಿಸುತ್ತಾರೆಂಬ ನಂಬಿಕೆಯೊಂ +ದಿದೆ. + +ಈ ತೆರನಾದ ಬಣ್ಣದ ಉಡುಪು ಸಾಲದೆಂ +ಬಂತೆ ಲಮಾಣಿ ಹೆಂಗಸರು ತೋಳು, ಕೈ, ಮುಖ +ಗಳ ಮೇಲೆ ಹಚ್ಚಿ ಹಾಕಿಸಿಕೊಳ್ಳುತ್ತಾರೆ. ಹಿಂದೆ +ಬಣಗಳಲ್ಲಿ ಜೀವಿಸುತ್ತಿದ್ದ ಜನರು ಒಂದು ಬಣ +ದಿಂದ ಮತ್ತೊಂದು ಬಣಕ್ಕೆ ಹುಡುಗಿಯನ್ನು +ಬಲವಂತವಾಗಿ ಹೊತ್ತು ತಂದು ವಿವಾಹವಾಗುವ +ಪದ್ಧತಿಯಿತ್ತು. ಹಾಗೆ ತಂದ ಹುಡುಗಿ ಒಡಿ +ಹೋಗದಿರಲೆಂದು ಕೈಕಾಲುಗಳಿಗೆ ಭಾರದ ಹಿತಾಳೆ +ತಟ್ಟೆಗಳನ್ನೂ, ಕೋಳ, ಬೇಡಿಗಳನ್ನೂ ತೊಡಿಸುತಿ +ದರು. ಆ ಕೋಳ-ಬೇಡಿಗಳೇ ಕಾಲಾಂತರದಲ್ಲಿ +ಹೆಂಗಸರ ಗೌರವದ ಲಾಂಛನಗಳಾದ ತಾಳಿ, ಬಳೆ. + + +8 + + +ಕಾಲುಂಗುರ, ಗೆಜ್ಜೆ ಇತ್ಯಾ ದಿಗಳಾದವೆಂಬ ವಾದವೂ +ಒಂದಿದೆ. ಅದನ್ನು ಅನುಮೋದಿಸಿದವರಿಗೆ +ಲಮಾಣಿ ಮಹಿಳೆಯರ ಭಾರದ ಆಭರಣಗಳಿಗೆ +ಅರ್ಥ ಸಿಗುವುದೂ ಉಂಟು. ಆದರೆ ಇತ್ತೀಚೆ��ೆ +ಈ ವಿಶಿಷ್ಟ ಉಡಿಗೆ ಕೇವಲ ಅನಕ್ಷರಸ್ಥ ಲಮಾಣಿ +ಗರಿಗೇ ಸೀಮಿತವಾಗತೊಡಗಿದೆ. ಕಲಿತವರು ನಿಧಾ +ನವಾಗಿ ಈ ಎಲ್ಲ ಸೊಬಗನ್ನು ಕೈಬಿಡತೊಡಗಿ +ದ್ದಾರೆ. ನಾಗರಿಕತೆಗೂ ಸಂಸ್ಕೃತಿಯನ್ನು ನಾಶಗೊಳಿ +ಸುವ ಶಕ್ತಿಯಿದೆ ನೋಡಿ ! + +ದೇಶದಾದ್ಯ ೦ತ ಚೆದುರಿಹೋದ ಲಮಾಣಿಗ +ರಲ್ಲಿ ಆಯಾ ರಾಜ್ಯಗಳಿಗೆ ತಕ್ಕ ಹಾಗೆ ಸಾಂಸ್ಕೃತಿಕ +ಜೀವನ ವಿಧಾನಗಳ ಹುಸ ಗೋಚರವಾಗಿ +ದ್ದರೂ, ಮದುವೆಗೆ ಸಂಬಂಧಿಸಿದಂತೆ ದೇಶವಿಡೀ +ಲಮಾಣಿಗಳು ಒಂದೇ ಸಂಪ್ರದಾಯವನ್ನು ಅನು +ಸರಿಸುವುದು ವಿಶಿಷ್ಟ. ಸಗೋತ್ರ ವಿವಾಹವು ನಿಷಿ +ದೃವೆನ್ನಲಾದ ಲಮಾಣಿಗಳಲ್ಲಿ "ಜಾತ್‌' ಮತ್ತು +'ಭುಕ್ಕಾ' ಎಂಬೆರಡು ಪ್ರಮುಖ ಗೋತ್ರಗಳಿವೆ. +ವರದಕ್ಷಿಣೆಯ ಹಾವಳಿಯಿಂದ ಇತ್ತೀಚಿನ ತನಕ +ದೂರವೇ ಉಳಿದಿದ್ದ ಲಮಾಣಿ ತಾಂಡೆಗಳಲ್ಲಿ +ಅದಕ್ಕೆ ಪ್ರತಿಯಾದ ಕನ್ಮಾ ಶುಲ್ಕದ ಪದ್ಧತಿ ಇದೆ. +ಕನ್ಯಾ: ಶುಲ್ಕವನ್ನು ಅವರು ಕರಾರ್‌ ಎಂದು +ಕರೆಯುತ್ತಾರೆ. "ರಾಂಸಡೀ' ಕರಾರ್‌ ಎಂಬುದು +ಪಶುಗಳ ರೂಪದಲ್ಲಿ ಕೊಡಲಾಗುವ ಕನ್ಯಾ ಶುಲ್ಕ +ಒಎಂಗಿದ್ದು "ವಾಂಸಳೀ' ಕರಾರ್‌ ಎಂಬುದು ಹಣದ +ರೂಪದಲ್ಲಿ ಕೊಡುವಂತಹುದಾಗಿರುತ್ತದೆ. ಮದು +ವೆಗಳು ಹಿರಿಯರ ನಿರ್ಧಾರದಂತೆಯೇ ಆಗುತ್ತವೆ. +ಕಾನಸಾಮಳಿ, ಸಾಕ್‌, ಸಕ್ರಿ ಕಾರ್ಯ, ಸಗಾಯಿ +ಅಥವಾ ಗೋಳ ಖಾಮೇರೋ ಮುಂತಾದವುಗಳು +ಮದುವೆಯ ಪೂರ್ವದ ಒಪ್ಪಿಗೆ, ವೀಳ್ಯದ ಶಾಸ್ತ್ರಗ +ಳನ್ನು ಹೋಲುವಂತಹ ಸಮಾರಂಭಗಳಾಗಿದ್ದು, +ನಿಜವಾದ ಮದುವೆ ನಾಲ್ಕಾರು ದಿನಗಳ ಕಾಲ +ನಡೆಯುತ್ತದೆ. ಬೆಳದಿಂಗಳ ರಾತ್ರಿಗಳಲ್ಲಿ. ಅತ್ಯಂತ +ಸಡಗರದಿಂದ ಸಾಗುವ ಮದುವೆಗಳಲ್ಲಿ ಸಾರಾಯಿ +ಹಂಚಿಕೆಯದು ದೊಡ್ಡ ಪಾತ್ರ. ಮನಸಾರೆ +ಕುಡಿದು, ಹಾಡಿ, ಕುಣಿದು ನಲಿಯುವ ಲಮಾಣಿ +ಗಳು ತಮ್ಮ ಬುಡಕಟ್ಟು ಸ್ವರೂಪಗಳನ್ನು ವ್ಯಕ್ತಪ + + +ತನೂದ + + + + + + + + + +ಡಿಸುವುದೂ ಇಂಥ ಸಂದರ್ಭಗಳಲ್ಲೇ. + +ಅದ್ಧೂರಿಯಾಗಿ ಸಿಂಗರಿಸಿಕೊಂಡು ಬರುವ +ಗಂಡು ಒಂದೆಡೆಯಾದರೆ, ರೋದಿಸುತ್ತ ತೀರ +ಸರಳ ಉಡುಪಿನಲ್ಲಿ ಮುನಿದು ಕೂಡುವ ಹುಡುಗಿ +ಮತ್ತೊಂದೆಡೆ. ತನ್ನ ತಾಂಡೆ, ಗೆಳತಿಯರು ಮತ್ತು +ತಂದೆ ತಾಯಂದಿರನ್ನು ತೊರೆದು ಹೋಗುವ +ದುಃಖದಲ್ಲಿ ಹುಡುಗಿ ನೊಂದು ಮುದ್ದೆಯಾಗು +ತ್ತಾಳೆ. ಅವಳು ತನ್ನೆಲ್ಲ ದುಃಖವನ್ನು ಮದುವೆಯ +ಕೂನೆಯಲ್ಲಿ ಬೀಳ್ಕೊಡುವ ಸಮಾರಂಭವಾದ +'ಹವೇಲಿ'ಯಲ್ಲಿ ತೋರ್ಪಡಿಸುತ್ತಾಳೆ. ಹೆತ್ತವರು +ಕೊಟ್ಟ ಹಸುವಿನ ಮೇಲೆ ನಿಂತು ಕೈಗಳನ್ನೆತ್ತಿ +ಗೋಳೋ ಎಂದಳುತ್ತಾಳೆ. ಅಲೆಮಾರಿ ತಂಡಗಳಾ +ಗಿದ್ದರಿಂದ ಮತ್ತೊಮ್ಮೆ ತನ್ನವರನ್ನು ನೋಡು +ತ್ರೇನೋ ಇಲ್ಲವೋ ಎಂಬ "ದಿಗಿಲು ಅವಳನ್ನು +ಸಹಜವಾಗಿಯೇ ಅಳಿಸುತ್ತದೆ. + +ಲಮಾಣಿಗರಲ್ಲಿ ಮದುವೆಗೆ ಸಂಬಂಧಪಟ್ಟಂತೆ +ಅತಿಯಾದ ಮಡಿವಂತಿಕೆಗಳಿಲ್ಲ. ಗಂಡನನ್ನು ಕಳೆ +ದುಕೊಂಡವಳು ಗಂಡನ ಸೋದರನನ್ನು ಮದುವೆ +ಯಾಗಬಹುದು. “ಕೂಡಿಕೆ ಮದುವೆ' ಮತ್ತು +ಬಹುಪತ್ನಿತ್ವಗಳೂ ವಿರಳವಲ್ಲ. ಹೆಣ್ಣುಮಕ್ಕಳಲ್ಲೂ +ಮರುಮದುವೆಗಳು ಸಹಜ. ಮಕ್ಕಳಾಗಲಿಲ್ಲವೆಂಬ + + + + + +ಎಪ್ರಿಲ್‌ 1991 + + + + + +ಕಾರಣಕ್ಕೂ ಬೇರೆ ಮದುವೆಯಾಗಬಹುದು ಎಂಬ +ವಿನಾಯತಿ ಲಮಾಣಿಗರಿಗಿದೆ. + +ಕಾಡುಮೇಡು ಅಲೆದು ಬಂದ ಲಮಾಣಿಗಳು +ಇತ್ತೀಚೆಗೆ ಊರುಗಳಿಗೆ ಬಂದು ನೆಲೆಗೊಳ್ಳುತ್ತಿ +ದ್ದಾರೆ. ಆದರೆ ಸಂಪೂರ್ಣವಾಗಿ ಊರೊಳಕ್ಕೆ +ಬರುವುದಿನ್ನೂ ಅವರಿಗೆ ಸಾಧ್ಯವಾಗಿಲ್ಲ. ಲಮಾಣಿ +ಗಳು ಅಸ್ಪೃಶ್ಯರೇನಲ್ಲ. ಆದರೆ ಅವರು ವಾಸವಾಗಿ +ರುವುದು ಹಳ್ಳಿಗಳಿಂದ ಕೊಂಚ ದೂರದ ತಮ್ಮ +"ತಾಂಡೆ' ಅಥವಾ "ಹಟ್ಟಿ'ಗಳಲ್ಲಿ. ತುಂಬ ಶ್ರಮಜೀ +ವಿಗಳಾದ ಲಮಾಣಿಗರು . ಇವತ್ತಿಗೂ ಹುಲ್ಲು, +ಸೌದೆ, ಜೀನು ತಂದು ನಗರಗಳಲ್ಲಿ ಮಾರುತ್ತಾರೆ. +ಕುರಿ ಕಾಯುತ್ತಾರೆ. ದನ ಸಾಕುತ್ತಾರೆ. ಹೆಂಡವಿಳಿಸಿ +ಮಾರುವುದೂ, ತಮ್ಮದೇ ಆದ ಭಟ್ಟಿಗಳಲ್ಲಿ +ಮಾದಕ ಪಾನೀಯವಿಳಿಸಿ ಮಾರುವುದೂ ಈಗೀಗ +ಕಡಿಮೆಯಾಗುತ್ತಿದೆ. ಜೊತೆಗೆ ಅರಣ್ಯ ಇಲಾಖೆಯ +ವರ ಕಿರಿಕಿರಿಗಳು ಈ ಮುಗ್ಧರನ್ನು ಕಾಡುಗಳಿಂದ +ಹೊರಗಟ್ಟಿವೆ. ಆದರೆ ಊರುಗಳಿನ್ನೂ ಒಳಕ್ಕೆ +ಕರೆದುಕೊಂಡಿಲ್ಲ. ಪುರುಷರಿಗಿಂತ ಹೆಚ್ಚು ಶ್ರಮಜೀ +ವಿಗಳಾದ ಲಮಾಣಿ ಮಹಿಳೆಯರು ದಿನವಿಡೀ +ದುಡಿಯುತ್ತಾರಾದರೂ, ಅವರದು ಮಾತೃಪ್ರಧಾನ +ಕುಟುಂಬವಲ್ಲ. + +ಲಮಾಣಿಗರಿಗೆ ಅವರದೇ ಆದ ದೈವ, + +€ವರು, ನಂಬಿಕೆಗಳಿವೆ. ಆದರೆ ಇತರ ಜಾತಿಗಳ +ವರಂತೆ ಇವರು ದೇವರ ಕೋಣೆಗಳಿಗೆ ಗಂಟು +ಬಿದ್ದವರಲ್ಲ. + +ಲಮಾಣಿಗರ ಕುಲದೇವರು ಸೇವಾಭಾಯ್‌. +ಇವನಿಗೆ ಸೇವಾಲಾಲ್‌, ಬಾಲಾಜಿ ಎಂತಲೂ +ಹೆಸರು. ಸೇವಾ ಭಾಯ್‌ನ ಬಗ್ಗೆ ಅನೇಕ ಕಥೆಗಳು, +ಹಾಡುಗಳು ಇವೆ. ಸೇವಾಭಾಯಿ ಬ್ರಹ್ಮಚಾರಿ. +ಲಮಾಣಿಗರಿಗೋಸ್ಕರ ಮತ್ತು ಅವರ ಶ್ರೇಯಸ್ಸಿ +ಗೋಸ್ಕರ ದುಡಿದು ಮಡಿದವನು. + + + + + + +ಮಹಾರಾಷ್ಟ್ರದ ಜೋಧಪುರಫಡದಲ್ಲಿ ಸೇವಾ +ಭಾಯಿಯ ದೊಡ್ಡ ದೇವಸ್ಥಾನ ಇದೆ. ರಾಮನ +ವಮಿ ಮುಂದೆ ದೊಡ್ಡ ಜಾತ್ರೆ ನಡೆಯುತ್ತದೆ. ಆಗ +ದೇಶದ ನಾನಾ ಭಾಗಗಳಿಂದ ಲಮಾಣಿ ಜನರು +ಇಲ್ಲಿ ಸೇರುತ್ತಾರೆ. ಸೇವಾಭಾಯಿಯ ತಾಯಿ +ಧರ್ಮಿಣಿ' ಮಾತಾ. ತಂದೆ ಭೀಮಾನಾಯಕ. ಈ +ಪರಂಪರೆಯ ಸದ್ಯದ ಗುರು ರಾಮರಾವ. +ಇವರೂ ಸಹ ಬ್ರಹ್ಮಚಾರಿ. ಇವರು ಆಹಾರ +ಸೇವಿಸುವದಿಲ್ಲ. ಕೇವಲ ಹಣ್ಣು ಹಾಲು, ಶೇಂಗಾ +ಬೀಜ, ಬೇವಿನ ರಸ ಸೇವಿಸುವರು. + +ಲಂಬಾಣಿಗರ ಕುಲದೇವತೆ ಮೀಟುಭುಕ್ಕ. +ಸಾಮಾನ್ಯವಾಗಿ ಈ ದೇವತೆಯನ್ನು ಎಲ್ಲರೂ +ಪೂಜಿಸುವರು. ಅಲ್ಲದೆ ಕೆಲವು ತಾಂಡಾಗಳಲ್ಲಿ +ಮರಿಯವ್ವ (ದುರ್ಗಷ್ಟ), ದ್ಯಾಮವ್ವ ಮುಂತಾದ +ಗ್ರಾಮ ದೇವತೆಗಳನ್ನು ಸಹ ಪೂಜಿಸುವರು. ಇವರ +ದೇವಸ್ಥಾನಗಳ ಎದುರು ಸಾಮಾನ್ಯವಾಗಿ ಎರಡು +ಬಾವುಟಗಳು. ಕಂಡುಬರುತ್ತವೆ. ಒಂದು ಬಿಳಿ +ಬಣ್ಣದ್ದು, ಮತ್ತೊಂದು ಕೆಂಪು ಬಣ್ಣದ್ದು. ಬಿಳಿ +ಬಾವುಟ. ಸೇವಾಲಾಲನ ಚಿಹ್ನೆ, ಕೆಂಪು ಬಾವುಟ +ಮದರಿಯಮ್ಮನ ಚಿಹ್ನೆ. ಈ ದೇವತೆಗಳನ್ನಲ್ಲದೇ +ಲಂಬಾಣಿಗರು ಕೆಲವು ಭೂತ-ಪ್ರೇತಗಳನ್ನೂ ಆರಾ +ಧಿಸುವರು. ದೆವ್ವಗಳ ಮತ್ತು ದೇವರ ಸಂಪ್ರೀತಿಗಾಗಿ +ಕುಠಿ-ಕೋಳಿಗಳನ್ನು ಬಲಿಕೊಡುತ್ತಾರೆ. + +“ಲಮಾಣಿ'ಗರ ಹಾಡು, ನೃತ್ಯ, ಕುಣಿತ ಅತ್ಯಂತ +ಆಕರ್ಷಕ, ಅರ್ಥಪೂರ್ಣವಾದವುಗಳು. ಮದುವೆ, +ಹಬ್ಬ, ಹುಣ್ಣಿ��ೆ, ಜಾತ್ರೆ, ನಾಮಕರಣ ಇತ್ಯಾದಿ +ಸಂದರ್ಭಗಳಲ್ಲಿ ನರ್ತಿಸುತ್ತ ವಿಶಿಷ್ಟ ಬಗೆಯ +ಹಾಡುಗಳನ್ನು ಹಾಡುವರು. ಲಮಾಣಿ ಹಾಡುಗಳು +ಲಯ, ಪ್ರಾಸ, ಉಪಮೆ, ಅರ್ಥ, ಅಲಂಕಾರ +ಮುಂತಾದ ಎಲ್ಲ ಸಾಹಿತ್ಯಿಕ ಮೌಲ್ಯಗಳನ್ನು ಒಳ +ಗೊಂಡಿವೆ. ಇನ್ನು ಕುಣಿತಗಳಂತೂ ಕಣ್ಣಿಗೆ ಹಬ್ಬ + + +10 + + +ಉಂಟುಮಾಡುವಷ್ಟು ಮೋಹಕ. ಪ್ರತಿದಿನ ಸಂಜಿ +ತಾಂಡಾದಲ್ಲಿ ಹಾಡಿ ಕುಣಿಯುವರು. ಪೂರ್ಣ +ವೃತ್ತ, ಅರ್ಧವೃತ್ತ ಇತ್ಯಾದಿ ಕುಣಿತಗಳಲ್ಲಿ ಅನೇಕ +ವಿಧಗಳುಂಟು. ಹಬ್ಬ, ಉತ್ಸವ, ಜಾತ್ರೆ ಮುಂತಾದ +ಸಂದರ್ಭಗಳಲ್ಲಿ ಹೊಸ ವೇಷ-ಭೂಷಣ ತೊಟ್ಟು +ಹರ್ಷೊೋದ್ಗಾರಗಳೊಂದಿಗೆ "ಆಡಿ ಆಡಿ ಬಾಪುರೆ, +ಗ್ವಾಡಿ ಹತ್ತಿ ನೋಡಿರೆ' ಎಂದು ಹಾಡುತ್ತ ಕುಣಿ +ಯುವರು. + +ಈ ಜನ ತಮ್ಮ ಭಾಷೆಯ ಹಾಡುಗಳನ್ನಲ್ಲದೆ +ಕನ್ನಡದ ಹಾಡುಗಳನ್ನೂ ಹಾಡುವರು. ಇವರ +ಗೀತೆಗಳೆಲ್ಲ "ಬಾಯಿಯೇ' ಎಂಬ ನುಡಿಯೊಂದಿಗೆ +ಆರಂಭವಾಗುವವು. ರಾಮಾಯಣ, ಮಹಾಭಾರತ +ಪ್ರಸಂಗಗಳು ಇವರ ಹಾಡಿನಲ್ಲಿ ಬರುತ್ತವೆ. ಕುಲ +ಗುರು ಸೇವಾಲಾಲನ ಕುರಿತು ಅನೇಕ ಹಾಡುಗಳು +ಇವೆ. + +“ಸೇವಾ ಭಾಯ್‌ ಚಾಲೋರೆ +ಸ್ವರ್ಗಕೇನ ಸಾಥ ಯಾಡೀನ ಶೋಭತಲೇನ'' +ಸೇವಾಭಾಯಿ ಸ್ವರ್ಗಕ್ಕೆ ಹೊರಟಿದ್ದಾನೆ. ಅವರ + + + + + + +, ಜೊತೆ ಯಾಡಿಯರು ಸಹ ಎಂಬುದು ಈ ಹಾಡಿನ + + +ಅರ್ಥ. + +ಹೆಣ್ಣು ತವರಿಗೆ ಹೋಗುವಾಗ ಹಾಡುವ +“ಹಾವೇಲಿಯೋ ಆಸಿಸ್ಕಾ +ಹರಿರೀಸೆ ಹರಿಯಾಳಿ ರೇಸೀಯೀ....... +ಮಾರಿಯ ನಾಯಿಂಕೆ ಬಾ ಬಾಲೇರಿ ನಂಗಾರಿ +ಧೂದೂ ಆಯೀಸೆ ಪೂತೂ ಸಾಳೀಸೆ +ಮಾರಿಯೇ +ವಡೇ ಲಾಜೂ ವದೇನ್‌ ಘೂಲರಾಜು +ಫೆಲೇಸೆಯ ಮಾರೆ +ನಾಯೀಕ್‌ ಬಾ ಬಾಲೇರಿ ನಂಗಾರಿ'' ಎಂಬ +ಹಾಡಿನ ಅರ್ಥ: ಕರಕಿಯ ಕುಡಿಯಂತೆ, +ಹಾಲೂ-ಜೇನಿನಂತೆ ತವರಿನ ತಂಡ ಬೆಳೆಯಲಿ +ಎಂಬುದಾಗಿದೆ. + +ಲಮಾಣಿಗರು ಆಚರಿಸುವ ಪ್ರಮುಖ ಹಬ್ಬಗ +ಳೆಂದರೆ ದೀಪಾವಳಿ (ದವಾಳಿ), ಹೋಳಿ, ಮಹಾ +ನವಮಿ, ಯುಗಾದಿ ಮುಂತಾದವು. ಈ ಹಬ್ಬಗಳ +ಸಂದರ್ಭದಲ್ಲಿ ವಿಶೇಷ ಹಾಡು ಹಾಡುತ್ತಾರೆ. + + +ಕಸೂರಿ + + + + + + + +ಮಳೆ ಬರದಿದ್ದಾಗ ಇವರು ಮಳೆರಾಯನ + + +ಕುರಿತು ಕೆಲವು ಹಾಡು ಹಾಡುವರು. ಬೇರೆ. + + +ಜಾತಿಯ ಜನ ಸಹಿತ ಲಂಬಾಣಿಗರಿಂದ ಹಾಡಿಸಿ +ದರೆ ಮಳೆ ಬರುವದೆಂಬ ನಂಬಿಕೆಯಿಂದ ಇವರನ್ನು +ಹಾಡಲು ಕರೆಸುವರು. + +ಲಮಾಣಿಗರು ಮಕ್ಕಳ ನಾಮಕರಣ ಹಾಗೂ +ಜಾವಳ ಕಾರ್ಯಕ್ರಮಗಳನ್ನು ಬಹಳ ಸಡಗರದಿಂದ +ಮಾಡುವರು. ಇವರಲ್ಲಿ ಸಂಸ್ಕಾರ ಪದ್ಧತಿ ಕೂಡ +ವಿಚಿತ್ರವಾಗಿದೆ. ಸತ್ತ ವ್ಯಕ್ತಿಯ ಕಾಲನ್ನು ಇವರಲ್ಲಿ +ಮಡಚುವದಿಲ್ಲ. ಶವಕ್ಕೆ ತಣ್ಣೀರಿನ ಸ್ನಾನ ಮಾಡಿ +ಸುವರು.. ಸುಡುವ ಹಾಗೂ ಹೂಳುವ ಎರಡೂ +ಪದ್ಧತಿ ಇವರಲ್ಲಿದೆ. ದಾರಿ ಖರ್ಚಿಗೆ ಎಂದು ಹೆಣದ +ಕಾಲಿಗೆ ಕಾಸನ್ನು ಬಿಳಿ ಬಟ್ಟೆಯಲ್ಲಿ ಕಟ್ಟುವರು +ಪಿಂಡದ ಪದ್ಧತಿಕೂಡ ಇವರಲ್ಲಿ ಉಂಟು. + + +ಇಷ್ಟೆಲ್ಲ ಸಂಸ್ಕೃತಿ, ಹಿನ್ನೆಲೆ, ಇತಿಹಾಸಗಳುಳ್ಳ +ಲಮಾಣಿಗರು ಆಡುವ ಭಾಷೆ ಗೋಡಬೋಲಿ. +ಇದೊಂದು ತೆರನಾದ ಮಿಶ್ರಭಾಷೆ. ಇದಕ್ಕೆ ಲಿಪಿ +ಯಿಲ್ಲ. ಆಯಾ ಪ್ರಾಂತ್ಯದ ಲಿಪಿಯನ್ನೇ ಇದಕ್ಕೆ +ಬಳಸಲಾಗುತ್ತಿದೆ. ಲಮಾಣಿಗರಾದರೂ ಆಯಾ +��್ರಾಂತ್ಯದ ಮುಖ್ಯ ಸಾಂಸ್ಕೃತಿಕ ಪ್ರವಾಹಕ್ಕೆ ಒಳಗಾ +ಗುತ್ತಿದ್ದಾರೆ. ಆದರೆ ಇತ್ತೀಚೆಗಪ್ಪೆ ಇವರನ್ನು ಸಂಘ +ಟಿಸುವ ಯತ್ನಗಳು ನಡೆದಿವೆ. ಸಂಘಟನೆ ಮಾತ್ರ +ಅವರ ಭವಿತವ್ಯ ರೂಪುಗೊಳಿಸೀತು. + + +(ಆಧಾರ ಗ್ರಂಥ: "ಲಂಬಾಣಿ ಸಂಸ್ಕೃತಿ'- ಡಾ. ಪಿ.ಕೆ. ಖಂಡೋಬಾ) * + + + + + + + + + + + + + + +ಲೈಂಗಿಕ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ + + +ವಿವಿಧ ಜಾಹೀರಾತುಗಳ ಆಶ್ವಾಸನೆಗಳಿಂದ ಸಣ್ಣ ಸುಖ ದಾಂಪತ್ಯ +ಜೀವನವನ್ನು ಹಾಳು ಮಾಡಿಕೊಂಡಿದ್ದೀರಾ? ಹಾಗೂ ಕಷ್ಟಪಟ್ಟು ಬೆವರು +ಸುರಿಸಿ ಸಂಪಾದಿಸಿದ ಹಣವನ್ನು ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ. +ವಿವಾಹಕ್ಕೆ ಮೊದಲು ಅಥವಾ ವಿವಾಹದ ನಂತರ ಬರುವ ಎಲ್ಲಾ +ರೀತಿಯ ಲೈಂಗಿಕ ಆಸಕ್ತಿ ಕಳೆದುಕೊಂಡು, ದಾಂಪತ್ಯ ಜೀವನದಲ್ಲಿ ನಿರಾ +ಸ ಚಿಂತಿಸುವಿರಾ? ಲೈಂಗಿಕ ನಿಶ್ಶಕ್ತಿ, ಶೀಘ್ರ +ಸ್ವಪ್ನಸ್ಟಲನ, ಲೈಂಗಿಕ ನರಗಳ ದೌರ್ಬಲ್ಕ, (V.D.) ಗ +ಕ ಸಿಫಿಲಿಸ್‌ ಮತ್ತು ಗಡಸು ಇಲ್ಲದಿರುವಿಕೆ 'ಹಾಗೂ ಬಹಲ +ಜೀವನದಲ್ಲಿ ಬರುವ ಎಲ್ಲಾ ಖಾಯಿಲೆಗಳಿಗೆ ಕರ್ನಾಟಕದ ಹೆಸರಾಂತ, "ಎಲ್ಲರಿಗೂ ಗೊತ್ತಿರುವ ಲೈಂಗಿಕ +ತಜ್ಞ ಡಾ. ಎಂ. ಹೆಚ್‌. ಮಲ್ಲಿಕ್‌ (Govt. Regd.) ರವರನ್ನು ಇಂದೇ ಭೇಟಯಾಗಿರಿ. +ಇವರು ಹಲವಾರು ವರ್ಷಗಳ ವೈದ್ಯಕೀಯ ಅನುಭವಿ. +ವಂಶಪಾರಂಪಯ್ಯವಾಗಿ ಬಂದಿದ್ದು, ಕಳೆದ 180 ವರ್ಷಗಳಿಂದಲೂ ದೇಶಾದ್ಯಂತ ನಡೆಸುತ್ತಿದ್ದಾರೆ. +ಬೆಂಗಳೂರಿನ ಹೆಸರಾಂತ ಅತ್ಯಂತ ಹಳೆಯ ವಿಶ್ವಾಸನೀಯ ಚಿಕಿತ್ಸಾಲಯ. +ನೀವು ಇದಕ್ಕಾಗಿ ಖುದ್ದಾಗಿ ಭೇಟಿ ಮಾಡಿ' ಅಥವಾ ಯಾವುದೇ ಊರಿನಿಂದಾಗಲಿ ಕೂಡಲೇ +ರಿಪ್ಲೈ (ಕವರ್‌) ಪತ್ರದೊಂದಿಗೆ ವೃವಹರಿಸಿ. ನೀವು ಇರುವ. ಜಾಗದಲ್ಲಿಯೇ ಪೋಸ್ಟ್‌ ಪಾರ್ಸಲ್‌ +ಮುಖಾಂತರ ಔಷಧಿಯನ್ನು: ಪಡೆದು ನಿಮ್ಮ ದಾಂಪತ್ಯ ಜೀವನವನ್ನು ಸುಖಮಯವಾಗಿರಿಸಿಕೊಳ್ಳಿರಿ. +` ಸೂಚನೆ: ಸನ್‌ ಸಾವಿರದ ಒಂಭೈನೂರ ಎಪ್ಪತ್ತೊಂದರಿಂದ ಇದುವರೆಗೂ ದೇಶಾದ್ಯಂತ ಸಾವಿ +" ರಾರು ಜನರ ಸೇವೆ ಸಲ್ಲಿಸಿ ಹೆಸರು ಗಳಿಸಿರುತ್ತಾರೆ. + + +ಡಾ. ಎಂ. ಹೆಚ್‌. ಮಲ್ಲಿಕ್‌ - ಮಲ್ಲಿಕ್‌ ಡಿಸ್ಬೆನ್ಸರಿ +34/2, ಶ್ರೀ ಹರಿರಾಂ ಕಾಂಪ್ಲೆಕ್ಸ್‌ (ಸಾಗರ್‌ ಥಿಯೇಟರ್‌ ಪಕ್ಕದಲ್ಲಿ), +ಕೆಂಪೇಗೌಡ ರಸ್ತೆ, ಬೆಂಗಳೂರು-560 009. + + +ಸು ಸಮಯ: ಬೆಳಿಗ್ಗೆ 3ರಿಂದ 1ರ ವರೆಗೆ, ಸಂಜೆ 4ರಿಂದ 8 ರ ವರೆಗೆ. +ಭಾನುವಾರ 9ರಿಂದ 1ರ ವರೆಗೆ ಮಾತ್ರ. + + + + + + + + + + +ವೀರ್ಯಸ್ಟಲನ, ಸ + + + + + + + + + + + + + + +ಇವರ ವೈದ್ಯಕೀಯ ಸೇವೆಯು + + + + + + + + +ದರ್‌ ಇ೦ತಮುಣೆ + + + + + + + + + + + +- 146 - +ಶಬ್ದಗಳ ವಿಚಿತ್ರ ಯಾತ್ರೆ: | +ದಾದಿಯೆಂದರೆ ಮೊಲೆಯೂಡುವವಳು; +"ನರ್ಸ್‌' ಎಂದರೂ ಅವಳೇ + + +ಔೌಷಯಿಂದ ಭಾಷೆಗೆ ಶಬ್ದಗಳು ಎರವಲು ಹೋದಾಗ ಬಹುತರವಾಗಿ ಅವುಗಳನ್ನು ಗುರುತಿಸಲು +ಸಾಧ್ಯವಾಗುತ್ತದೆ. ಆದರೆ ಕೆಲವೊಮ್ಮೆ ಈ ಕೆಲಸ ದುಷ್ಕರ್ಲ ಉದಾಹರಣೆಗೆ ತಮಿಳಿನಲ್ಲಿ "ಅವೈ' ಎಂಬ +ಪದ ಇದೆ. ಇದರ ಅರ್ಥ ಸಭೆ ಆಗಲಿ, ಅದಕ್ಕೇನು ಎನ್ನುತ್ತೀರಿ? ಆದರೆ. ಅದು "ಸಭಾ' ಶಬ್ದದ್ದೇ +ತದ್ಭವ ಎಂದು ಹೇಳಿದರೆ ಮಾತ್ರ ನಂಬುವುದು ಕಷ್ಟವಾಗುತ್ತದೆ. ಇದಕ್ಕೆ ಕ��ರಣ ತಮಿಳು ಭಾಷೆಯಲ್ಲಿ +ಸಂಸ್ಕೃತದ "ಸ'ಕಾರವೂ ಇಲ್ಲ; "ಭ'ಕಾರವೂ ಇಲ್ಲ. ಆದ್ದರಿಂದ ಎರವಲು ಪದವನ್ನು ತಮ್ಮ ವರ್ಣ +ಪದ್ಧತಿಗೆ ಒಗ್ಗುವಂತೆ ಅವರು ಬದಲಾವಣೆ ಮಾಡಿಕೊಂಡರು. 'ಸ'ಕಾರವನ್ನು ಕೈ ಬಿಟ್ಟರು; ಅದರಲ್ಲಿನ +"ಅ' ಎಂಬ ಸ್ವರವನ್ನು ಮಾತ್ರ ಉಳಿಸಿಕೊಂಡರು. "ಭಾ' ತಮಿಳಿನಲ್ಲಿ ಕನ್ನಡದಲ್ಲಿನಂತೆ "ಭೆ" ಆಗಿ, +"ಭ' ತಮಿಳಿನಲ್ಲಿಲ್ಲದ್ದರಿಂದ ಅದನ್ನು ಹತ್ತಿರದ "ವೌಕಾರಕ್ಕೆ ತಿರುಗಿಸಿಕೊಂಡರು. (ಭ- ವಗಳ ಅದಲು +ಬದಲು ತಮಿಳಿನಲ್ಲಿ ಮಾತ್ರವಲ್ಲ, ಬಂಗಾಲಿಯಲ್ಲೂ ಆಗುತ್ತದೆ. ಅವರು "ಅಭಿಮನ್ಯು' ವನ್ನು +"ಅವಿಮನ್ಯು' ಎಂದು ಬರೆಯುವುದುಂಟು). ಈ "ಸ'ಕಾರದ ಅಭಾವದಿಂದಾಗಿ ತಮಿಳರು "ಸಂಧಿ' +ಪದವನ್ನು "ಅಂತಿ'ಯಾಗಿ ಮಾಡಿಕೊಂಡು "ಅಂದಿ'ಯೆಂದು ಓದುತ್ತಾರೆ. "ಸಹಸ್ರ' : ಎಂಬುದು +'ಆಯಿರ'* ಆಗುತ್ತದೆ. (ಹೀಗೆ ಚತಸ್ಸಹಸ್ರ ಎಂಬುದು ತಮಿಳಿನಲ್ಲಿ "ನಾಲಾಯಿರ' ಆಗುತ್ತದೆ. +'ನಾಲಾಯಿರ ಪ್ರಬಂಧ' ಎಂಬ ಪವಿತ್ರ ಗ್ರಂಥ ತಮಿಳಿನಲ್ಲಿ ದೆ). ತಮಿಳಿನಲ್ಲಿ "ಪ್‌ ಕೂಡ ಇಲ್ಲ. +ಆದ್ದರಿಂದ "ಆಷಾಢ' "ಆಟ' ಆಗಿ ಬಿಡುತ್ತದೆ. (ಈ ಪದ ತುಳುವಿನಲ್ಲಿ ಕೂಡ ಅದೇ ಅರ್ಥದಲ್ಲಿದೆ.) +ಉತ್ತರ ಕನ್ನಡಿಗರು ಉಪಾಕರ್ಮ (ಜನಿವಾರ ಹಾಕುವ ಹಬ್ಬ) ವನ್ನು "ಶ್ರಾವಣಿ' ಎನ್ನುತ್ತಾರೆ. (ಅದು +ಶ್ರವಣ ನಕ್ಷತ್ರವುಳ್ಳ ಪೂರ್ಣಿಮೆಯಂದು ನಡೆಯುತ್ತದೆ.) ತಮಿಳರು ಅದನ್ನು "ಆವಣಿ' ಎನ್ನುತ್ತಾರೆ. +ತಮಿಳಿನಷ್ಟು ಕಡಿಮೆ ವರ್ಣಗಳು ತುಳುವಿನಲ್ಲಿಲ್ಲ. ಆದರೂ ಕೆಲ ಅಕ್ಷರಗಳು ತುಳು, ಅಥವಾ ಒಟ್ಟೇ +ದ್ರಾವಿಡ ನಾಲಗೆಗೆ ಒಗ್ಗು ವುದಿಲ್ಲ. ಆದ್ದರಿಂದ "ಫಾಲ್ಗುನ' ತುಳುವಿನಲ್ಲಿ 'ಪಗ್ಗು' ಆಗಿಬಿಡುತ್ತದೆ, +'ವೈಶಾಖ' - "ಬೇಶ' "ಶ್ರಾವಣ' - "ಸೋಣ', "ಮಾಘ' - "ಮಾಗಿ' ಅಥವಾ "ಮಾಯಿ' +ಆಗಿಬಿಡುತ್ತವೆ. ಭಾರತದ ಹೊರಗಿನ ಭಾಷೆಗಳಲ್ಲಂತೂ ಕೇಳುವುದೇ ಬೇಡ. "ಧ್ಯಾನ' ಜಪಾನಿ +ಭಾಷೆಯಲ್ಲಿ "ರುನ್‌' ಎಂದು ಪಲ್ಲಟ ಹೊಂದುತ್ತ ದಲ್ಲ. ಚೀನಿ ಭಾಷೆಯಲ್ಲಿ ಕೂಡ ಸಂಸ್ಕೃತದ ಅನೇಕ +ಪದಗಳು ಗುರುತಿಸಲಾರದಷ್ಟು ಬದಲಾಗುತ್ತವೆ. ತಮಿಳಿಗೆ ಮತ್ತೆ ತಿರುಗುವುದಾದರೆ ಸಂಸ್ಕೃತ "ಕಾವ್ಯ' +ಅಲ್ಲಿ "ಕಾಪ್ಟಿಯಮ್‌' ಆಗುವುದು ಒಂದು ಸ್ವಾರಸ್ಯ. (ದಿವಂಗತ ಗೋವಿಂದ ಪೈಗಳು ನಮ್ಮ ಕಾವ್ಯ +ಅನೇಕ ವೇಳೆ "ಕಾಪ್ಯ' ಎಂದು ತಮ್ಮನ್ನು ಸೇರಿಸಿಕೊಂಡು ತಮಾಷೆ ಮಾಡುತ್ತಿದ್ದರು. "ಕಾಪ್ಯ' ಎಂದರೆ +ಕಪಿಚೇಷ್ಟೆ). - ಕೆಲವೇಳೆ ಭಾಷಾ ನಿಯಮಗಳು ಶಬ್ದಗಳನ್ನು ತುಂಬಾ ಬದಲಾಯಿಸುವುದುಂಟು. +ತಮಿಳಿನಲ್ಲಿ ರ, ಲ ಇವೆರಡೂ ಇವೆ; ಆದರೆ ಅವು ಶಬ್ದದ ಮೊದಲಲ್ಲಿ ಇರತಕ್ಕದ್ದಲ್ಲ. ಆದ್ದರಿಂದ +ಅವಕ್ಕೊಂದು ಸ್ವರದ ಊರೆಗೋಲು ಕೊಟ್ಟು "ಅರಾಮನ್‌' (ರಾಮ) "ಉಲಕು' ( ಲೋಕ) ಎಂದು + + + + + + + + + + + + + + +ಬದಲಾಯಿಸಿಕೊಳ್ಳುತ್ತಾರೆ. ಸಂಸ್ಕೃತದ ಕ್ಲಿಷ್ಟ ಒತ್ತಕ್ಷರಗಳನ್ನು ಸರಳೀಕರಿಸುವ ಒಲವಿನಿಂದಾಗಿ ಈ ಸ +ತದ್ಭವಗಳು ಇನ್ನಷ್ಟು ದಿಕ್ಕು ತಪ್ಪಿಸುತ್ತವೆ. "ಸಂಸ್ಕೃತ' "ಬ್ರಾಹ್ಮಣ'ನೇ ತಮಿಳು "ಪಾರ್ಪ' (ಕನ್ನಡ- .| + + +ಪಾರ್ವ) ಆಗಿದ್ದಾನೆಂದು ಸುನೀತಿಕುಮಾರ ಚಟರ್ಜಿ ಹೇಳುತ್ತಾರೆ. ಆದರೆ "ಪಾರ್ವ' ಎಂಬುದು | +ದ್ರಾವಿಡ “ಪಾರ್‌' (ಕಾಣು) ಎಂಬುದರಿಂದ ಹುಟ್ಟಿತೇ ಸಂಸ್ಕೃತದಿಂದಲೇ ಬಂತೇ ಎಂಬುದು ಗಲಿಬಿ | ' + + +ಲಿಯ ಪ್ರಶ್ನೆಯಾಗಿ ಬಿಡುತ್ತದೆ. + +ಸಂಸ್ಕೃತವೇನು ಪರಭಾಷೆಗಳಿಂದ ಪದಗಳನ್ನು ಸೇರಿಸಿಕೊಳ್ಳುವ ವುದರಲ್ಲಿ ಹಿಂದಿಲ್ಲ. ಅದಕ್ಕೂ ಇಂಗ್ಲೀ +ಹಿನ ಹಾಗೆ ಶಬ್ದಗಳ ವಿಷಯದಲ್ಲಿ ಅಗಾಧ ಹಸಿವು. ಅದೂ ಕೂಡ ಪರಭಾಷಿಕ ಶಬ್ದಗಳನ್ನು ತನ್ನ | +ನಾಲಗೆಯ ನೇರಕ್ಕೆ ತಿರುಚಿಕೊಂಡು ಕೆಲವೊಮ್ಮೆ ಪತ್ತೆಯೇ ಹತ್ತದಂತೆ ಶಬ್ದಗಳನ್ನು ತೆಗೆದುಕೊಳ್ಳುತ್ತದೆ. +ಕಿಟ್ಟೆಲ್‌ ಕೋಶದಲ್ಲಿಯೂ ದ್ರಾವಿಡ ಭಾಷಾ ತುಲನಾತ್ಮಕ ಕೋಶದಲ್ಲಿಯೂ ಇಂಥ ಶಬ್ದ ಗಳನ್ನು ಹೆಕ್ಕಿ, +ಊಹಿಸಿ, ಕೊಡಲಾಗಿದೆ. ಉದಾಹರಣೆಗೆ ಸಂಸ್ಕೃತದ "ತೇರಾಯ' (ನೀರು) ದ್ರಾವಿಡದ "ತುಯ್‌' +(ಒದ್ದೆಯಾಗು) ಎಂಬುದರಿಂದ ಹುಟ್ಟಿ ರಬಹುದೆಂದು ಸುಲಭವಾಗಿ ನಮಗೆ ಹೊಳೆಯುವುದಿಲ್ಲ. +ನೀರಜ, ನೀರದ ಮೊದಲಾದ ಶಬ್ದಗಳನ್ನು ಸಂಸ್ಕೃತದಲ್ಲಿ ಹುಟ್ಟಿಸಿದ "ನೀರ' ಶಬ್ದ ದ್ರಾವಿಡ +"ನೀರ್‌' ಇನಿಂದ ಹುಟ್ಟಿ ತೆಂಬುದು ಸುಮಾರು ಖಚಿತ. + +i Ww: + +ಇನ್ನೊಂದು ಭಾಷೆಯಿಂದ ಶಬ್ದ ಸ್ವೀಕರಿಸಿದಾಗ ಆ ಇನ್ನೊಂದು ಭಾಷೆ ಅದರ ಮೂಲಾರ್ಥಕ್ಕಿಂತ +ಸಾಕಷ್ಟು ಭಿನ್ನ ಅಥವಾ ವಿಶೇಷಿತ ಅರ್ಥದಲ್ಲಿ ಬಳಕೆಗೆ ತರುವುದುಂಟು. "ಆಯಾ' ಎಂಬ ಶಬ್ದ +ಆಸ್ಪತ್ರೆಗಳನ್ನು ಕಂಡವರಿಗೆಲ್ಲ ಪರಿಚಿತ. "ನರ್ಸ್‌' ಗಳಿಗಿಂತ ಕೆಳ ಮಟ್ಟದ ಪರಿಚಾರಿಕೆ ಆಯಾ. ಈ +ಶಬ್ದ ನಮಗೆ ಈ ಅರ್ಥದಲ್ಲಿ ಇಂಗ್ಲೀಷಿನಿಂದ ಬಂದದ್ದು. ಅವರು ತೆಗೆದುಕೊಂಡದ್ದು ಪೋರ್ಚುಗೀಸಿ +ನಿಂದ. ಅಲ್ಲಿ ಆ ಶಬ್ದಕ್ಕೆ (೩1೩) ದಾದಿ ಅಥವಾ ನರ್ಸ್‌ ಎಂದೂ ಮಕ್ಕಳನ್ನು ಆರೈಕೆ ಮಾಡುವುದರೊಡನೆ +. ಅವುಗಳಿಗೆ ಶಿಕ್ಷಣ ಕೊಡುವ 'ಗವರ್ನೆಸ್‌' ಎಂದೂ ಅರ್ಥ. ನಮ್ಮಲ್ಲಿ ಬರೀ ಪರಿಚಾರಿಕೆಯೆಂಬ +ಅರ್ಥದಲ್ಲಿ ಮಾತ್ರ ಚಲಾವಣೆಯಲ್ಲಿದೆ. ನೆರೆಯ ಸ್ಪಾನಿಶ್‌ ಭಾಷೆಗೂ ಆ ಶಬ್ದ ಹೋಗಿದೆ. ಅಲ್ಲಿ +ಪರಿಚಾರಿಕೆಯೆಂಬ ಅರ್ಥವೇ ಇಲ್ಲ ಎಂದು ಕೋಶಗಳಿಂದ ತಿಳಿಯುತ್ತದೆ. ಅಲ್ಲಿ ಅವಳು ಗವರ್ನೆಸ್‌, +ಪಾಠ ಹೇಳಿಕೊಡುವವಳು ಮನೆ ಮಾಸ್ತರಣಿ, ಮಾತ್ರ. ಇಷ್ಟಕ್ಕೂ ಮೀರಿ ಈ ಶಬ್ದ ಹೊರಟದ್ದು +ಭಾರತದಿಂದಲೇ. ಉರ್ದು. ಕೋಶಗಳು ಅದು ಪಾರಸೀಕ ಶಬ್ಬ್ದವೆನ್ನುತ್ತವೆ. ಪಾರಸೀಕದಲ್ಲಿ ಅವಳು +ಮಕ್ಕಳಿಗೆ ಹಾಲು ಕುಡಿಸುವುದೇ ಮೊದಲಾದ ಸೇವೆಗಳನ್ನು ಮಾಡುವ ದಾದಿ ಅಥವಾ ಉರ್ದುವಿನಲ್ಲಿ +ಅಷ್ಟೇ ಅರ್ಥದಲ್ಲಿ “ಆಯಾ'ವನ್ನು ಬಳಸುತ್ತಾರೆ ಎನ್ನಬಹುದ್ಕು ಯುರೋಪಿಯನ್ನರು ಸಂಸಾರ +ಸಮೇತ ಇಲ್ಲಿ ನೆಲೆಸಿದಾಗ ಇಲ್ಲಿ ಅಗ್ಗವಾಗಿ ಕೆಲಸಕ್ಕೆ ಸಿಗುವ ಇಂಥ ಪರಿಚಾರಿಕೆಯರನ್ನು ನೇಮಿಸಿಕೊಳ್ಳು +ತ್ತಿದ್ದರು. ಅವರಿಗಿರುವ ಉರ್ದು ಅಭಿದಾನವನ್ನೇ ಸ್ವೀಕರಿಸಿ ಪೋರ್ಚುಗೀಸ್‌ ಭಾಷೆಯಲ್ಲಿ ಅದನ್ನು +ಸೇರಿಸಿಕೊಂಡರು. ಇತರ ಯುರೋಪಿಯನ್‌ ಭಾಷೆಗಳು ಸ್ವಲ್ಪ ಹೆಚ್ಚು ಕಡಿಮೆ ಅರ್ಥದಲ್ಲಿ ಅದನ್ನು +ಸ್ವೀಕರಿಸಿಕೊಂಡವು. ಹೀಗೆ ಆಕ್ಸ್‌ಫರ್ಡ್‌ ಇಂಗ್ಲೀಷ್‌ ಡಿಕ್ಕನರಿಯಲ್ಲಿ ಇದು ಆಂಗ್ಲ���- ಇಂಡಿಯನ್‌ +ಪದವೆಂದು ನಮೂದಿಸಿದೆ. + +"ನರ್ಸ್‌' (೧೬೯೫೮) ಎಂಬ ಇಂಗ್ಲೀಷ್‌ ಶಬ್ದವನ್ನು ನಾವು ಸ್ವೀಕರಿಸಿದ್ದೇವಲ್ಲ. ಬಹುತರವಾಗಿ +ಆಸ್ಪತ್ರೆಯಲ್ಲಿ ಅಥವಾ ಖಾಸಗಿಯಲ್ಲಿ ರೋಗಿಗಳ ಪರಿಚಾರಿಕೆಯರಾಗಿರುವ ತರಬೇತಿ ಹೊಂದಿದ +ಹೆಣ್ಣು ಮಕ್ಕಳಿಗೆ ಈ ಅಭಿದಾನವಾಗಿ ನಾವೀಗ ಅದನ್ನು ಪ್ರಯೋಗಿಸುತ್ತೇವೆ. ಇಂಗ್ಲಿ €ಷಿನಲ್ಲಿ ಗurse +' ಧಾತುವಿಗೆ ಮೊಲೆಯೂಡಿಸಿ ಸಾಕು ಎಂಬ ಪ್ರಧಾನ ಅರ್ಥವಿದ್ದು ೧೬೧೮: ಎಂಬ ಲ್ಯಾಟಿನ್‌ +ಧಾತುವಿನಿಂದ (:ಆಹಾರ ಕೊಟ್ಟು ಸಾಕು) ಅದು ಹುಟ್ಟಿದೆ. ಹೀಗೆ ಇಂಗ್ಲೀಷಿನಲ್ಲಿ wet nurse + + +ಎಂಬ ಪದವಿದೆ. ತಾಯಿಗೆ ಬದಲಾಗಿ ಮಕ್ಕಳಿಗೆ ಮೊಲೆಯೂಡಿಸುವ ದಾದಿಗೆ ಆ ಹೆಸರು. ಯೌವಃ + + + + + +ಕಿಡಬಾರದೆಂಬುದಕ್ಕಾಗಿ ಶ್ರೀಮಂತ ಮಹಿಳೆಯರು ಇಂಥದಾದಿಯರನ್ನಿಟ್ಟುಕೊಳ್ಳುವ ಪದ್ಧತಿ ಬ್‌ +ಲ್ಲಿಯೂ ಇತ್ತು. ರಾಜಪುತ್ರರನ್ನು ತುಚ್ಛೀಕರಿಸುತ್ತ ದಾಸಿಯರ ಮೊಲೆಯನ್ನುಂಡು ಬೆಳೆದವರಾದ ನೀವು +ಕ್ಹುಲ್ಲಕತನವನ್ನು ಅಲ್ಲಿಂದಲೇ ಮೈಗೂಡಿಸಿಕೊಂಡಿದ್ದೀರೆಂದು ಕವಿಗಳು ಹೇಳಿದ್ದುಂಟು. + +ಇನ್ನು ನಮ್ಮದೇ ಪದವಾದ "ದಾದಿ'ಯ ಮೂಲ ಶೋಧಿಸಹೋದರೆ ಅದು ಸಂಸ್ಕೃತದ 'ಧಾತ್ರಿ' ` '; +ಯಿಂದ ಹೊರಟದ್ದು ಗೋಚರವಾಗುತ್ತ ದೆ. ಪ್ರಧಾನವಾಗಿ ಇದರರ್ಥ ರಕ್ಷಕಿ, ಸಾಕುವಾಕೆ ಎನ್ನುವುದ +ರೊಡನೆ, ಮೊಲೆ ಕೊಡುವ ದಾಸಿ, ಸೂಲಗಿತ್ತಿ ಇತ್ಯಾದಿ ಅರ್ಥಗಳೂ ಅದಕ್ಕಿವೆ. ಕೆಲ ನಿರುಕ್ತಿಕಾರರು +ಅದನ್ನು "ಧೇ' (-[ಮೊಲೆ] ಚೀಪು) ಧಾತುವಿಗೂ ಒಯ್ದು ಮುಟ್ಟಿಸುತ್ತಾ ರೆ. ಮೊಲೆ ಕೊಡುವವಳೆಂದು +ಇದರ ತಾತ್ಪರ್ಯವಾಗುತ್ತದೆ. ಆದ್ದರಿಂದಲೇ "ಧೇನು' (ಹಾಲು ಕೊಡುವಂಥಾ ಆಕಳು) ಎಂಬ ಶಬ್ದ +ಉಂಟಾದ್ದು. + +ಒಂದು ಕುತೂಹಲದ ವಿಷಯವೆಂದರೆ ನಟನಿಗೆ "ಧಾತ್ರೀ ಪುತ್ರ' (ದಾದಿಯ ಮಗ) ಎಂಬ +ಹೆಸರಿರುವುದು. ಅರಮನೆಯ ದಾದಿಯರ ಮಕ್ಕಳು ಆ ಕಾಲದಲ್ಲಿ ನಟರಾಗುತ್ತಿದ್ದರೆಂದು ಇದರಿಂದ +ತರ್ಕಿಸಬಹುದೇನೋ. [7 + + +- ಪಾವೆಂ. + + + + + +ಹ ಹರಾ ಮ್‌ ಹಸ ತಾಜಾ ಸಮುಜಗಾಗಾಸಸರ್ಜ ರ ರನನ: ಹಾಹಾ ದಾಡಹಾನಿರಾವವನ್‌ಾನಾನಾವಾಲಣವಿವಾವಾರಾಜನಾವಾನಾವನಾ ನಾನಾನಾ + + +ಒಲಿದು ಒಳ್ಳೆಯ ಕಥೆ, ಕಾದಂಬರಿ, ಲೇಖನ ಬರೆದಾಗ ಅದಕ್ಕೆ ಒಂದು ಶೀರ್ಷಿಕೆ, +ಶಿರೋನಾಮ, ಹೆಸರು (Tit) ಕೊಡುವುದು ಲೇಖಕರಿಗೆ ಬರಹಗಾರರಿಗೆ, ಕವಿಗಳಿಗೆ ಒಂದು : +ಅತ್ಯಂತ ಪ್ರಯಾಸವಾದ ಕೆಲಸ. ಇದು ಸುಪ್ರಸಿದ್ದ ಬರಹಗಾರರಿಗೂ ಒಂದು ತಲೆ ನೋವಾಗಿತ್ತು +ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ. + +ವಿಶ್ವವಿಖ್ಯಾತ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್‌ ಒಂದು ಉತ್ತಮವಾದ ನಾಟಕವನ್ನು +ರಚಿಸಿದರು. ನಾಟಕವೇನೋ ಬರೆದದ್ದು ಪೂರ್ಣವಾಯಿತು. ಆದರೆ ಅದಕ್ಕೆ ಸರಿಯಾದ ಒಂದು +ಒಳ್ಳೆಯ ಹೆಸರು (Ti) ಇಡುವುದು ಷೇಕ್ಸ್‌ ಪೀಯರ್‌ರವರಿಗೆ ಭಾರಿ ತಲೆ ನೋವಾಯಿತು. +ಬಹಳ ದಿನಗಳ ನಂತರ ಓದುಗರು ಹೇಗಾದರೂ ಅರ್ಥಮಾಡಿಕೊಳ್ಳಲಿ ಎಂದು ಭಾವಿಸಿ ಕೊನೆಗೆ +ಷೇಕ್ಸ್‌ಪಿಯರ್‌, ಪುಸ್ತಕಕ್ಕೆ "As you 11/6 ॥' ಅಂತ ಹೆಸರಿಟ್ಟ ರಂತೆ. + +(ಸಂಗ್ರಹ) ಜಿ.ವಿ.ಪ್ರಭು +* ಅವರಡೈೈವರುಗೊರ್ಬಚೇವ್‌! : + + +ರಷ್ಯದ ಅಧ್ಯಕ್ಷ ಮಿಖಾಯೆಲ್‌ ಗೊರ್ಬಚೇವ್‌ ತುರ್ತಾಗಿ ಸಭೆಯೊಂದಕ್ಕೆ ಹೋಗಬೇಕಾಗಿತ್ತು. +ಆಗಲೇ ಸಾಕಷ್ಟು ತಡವಾಗಿತ್ತು. ಕಾರನ್ನು ವೇಗ ಮಿತಿ ಮೀರಿ ನಡೆಸಲು ಡೈವರ್‌ ನಿರಾಕರಿಸಿದಾಗ +ಗೊರ್ಬಚೇವ್‌ ತಾವೇ ಕಾರನ್ನು ವೇಗವಾಗಿ ನಡೆಸಹತ್ತಿದರು. ದಾರಿಯಲ್ಲಿ ಪೊಲೀಸರು ಕಾರನ್ನು +ತಡೆದರು. ಡೈವರನನ್ನು ದಸ್ತಗಿರಿ ಮಾಡಲು ಅಧಿಕಾರಿಯು ಪೊಲೀಸನೊಬ್ಬನಿಗೆ ಹೇಳಿದಾಗ +'ಕಾರಿನಲ್ಲಿದ್ದವರನ್ನು ಶಿಕ್ಷಿಸುವಂತಿಲ್ಲ' ಎಂದ ಆ ಪೊಲೀಸು. "ಏಕೆ? ಯಾರವರು?' ಕೇಳಿದ +ಅಧಿಕಾರಿ. ಅದಕ್ಕೆ ಪೊಲೀಸು "ಅವರು ಯಾರೋ ಗೊತ್ತಿಲ್ಲ. ಆದರೆ ಅವರ ಡೈವರು ಮಾತ್ರ + + +ಪ್ರೆಸಿಡೆಂಟ್‌ ಗೊರ್ಬಚೇವ್‌' ಎಂದ. ಕಾನೂನಿನ ಮಾತು ಬಿಟ್ಟುಕೊಟ್ಟು ಇಬ್ಬರು ಅಲ್ಲಿಂದ +ಕಾಲ್ಪೆಗೆದರು. + + +(ಸಂಗ್ರಹ) ಕೆ.ವೆಂಕಣ್ಣಾಚಾರ್‌ + + +ಕಸ್ತೂರಿ + + +ಇ + + + + + +ಎಣ್ಯೂಪ್ರಕಕ್‌ ಒಂದೆ + + + + + +ಮಾನಸಿಕ ಒತ್ತಡ ಅಥವಾ ಪ್ರಯಾಸ (tress) +ಎನ್ನುವುದು ಈಗ ಬಹಳ ಬಳಕೆಯಲ್ಲಿರುವ +ವಿಷಯ: ನಮ್ಮ ಹೊಸ ಪೀಳಿಗೆಯ ವರ್ತನಾ +(ಬಿಹೇವಿಯರ್‌) ವಿಜ್ಞಾನಿಗಳೂ, ಆಡಳಿತ +( ಮೆನೇಜ್‌ಮೆಂಟ್‌) . ಪಂಡಿತರೂ ಹಾಗೂ +ವಿವಿಧ ಚಿಕಿತ್ಸಾ ಶಾಸ್ತ್ರಿಗಳೂ ಈ ವಿಷಯವನ್ನು +ವಿವರಿಸಲು ಒತ್ತಡಕ್ಕೆ ಒಳಗಾಗುತ್ತಿ ದ್ದಾರೆ. +ನಿರ್ಬಂಧನೆಗೆತುತ್ತಾಗುತ್ತಿದ್ದಾರೆ. ಹಾಗಾದರೆ ಈ +ಪ್ರಯಾಸ ಎಂದರ ಏನು? +ಆಥಣ + +ಜೈವಿಕ (ಬಯೊಲಾಜಿಕಲ್‌) ಅಥವಾ ಮಾನ +ಸಿಕವಾದ ಒಂದು ಭಾರ ಎಂದು ಎನ್‌ಸೈಕ್ಲೊಪೀ +ಡಿಯಾ ಬ್ರಿಟಾನಿಕಾ ಈ ಪದವನ್ನು ವರ್ಣಿಸಿದೆ. +ಇದು ನಮ್ಮ ಅಂಗಾಂಗಗಳ ಕಾರ್ಯಕಲಾಪಗ +ಳನ್ನು ಆತಂಕಿಸಬಹುದು. ಉಷ್ಣ, ಶೀತ, ಗದ್ದಲ +ಮುಂತಾದವು ನಮ್ಮ ಜೈವಿಕ ಪ್ರತಿಕ್ರಿಯೆಗಳನ್ನು +ಹಾಗೂ ನಿರಾಶೆ, ನಷ್ಟ ಮುಂತಾದವು ನಮ್ಮ +ಮಾನಸಿಕ ಸ್ಪಂದನಗಳನ್ನು ಸೃಜಿಸುತ್ತವೆ. ಕೆಲ +ಸಂದರ್ಭಗಳು ಈ ಎರಡೂ ಬಗೆಯ ಪ್ರತಿಕ್ರಿಯ +ಗಳನ್ನು ಉತ್ಪನ್ನ ಮಾಡುತ್ತದೆ. +ಕಾರಣ : + +ನಮ್ಮ ದೇಹ ಮನಸ್ಸು ಒಂದಾಗಿ ಸಹಕರಿಸಿ + + +ಎಪ್ರಿಲ್‌ 1991 + + +* ಎಚ್‌.ಎಮ್‌. ಕೋಳಿವಾಡ + + + + + + +ಕೆಲಸಮಾಡುತ್ತವೆ. ಈ ಕಾರ್ಯ ಬಹಳಕ್ಷಿಷ್ಟವಾ +ದದ್ದು. ಸಂದರ್ಭ ಮತ್ತು ಘಟನೆಗಳಿಗೆ ನಾವು +ಪ್ರತಿಕ್ರಿಯೆ ರೂಪಿಸುತ್ತೇವೆ. ಈ ಪ್ರತಿಕ್ರಿಯೆಗಳು +ದೈಹಿಕ ಹಾಗೂ ಆವೇಶ ( ಎಮೊಶನಲ್‌) +ಪೂರ್ಣವಾದವೂ ಇರುವವು. ಇಂಥ ಪ್ರತಿಕ್ರಿಯೆ +ಗಳು ಮಾನಸಿಕ ಒತ್ತಡ ನಿರ್ಮಿಸುತ್ತವೆ. ಒಬ್ಬ +ವ್ಯಕ್ತಿಯ ಪ್ರತಿಕ್ರಿಯೆಗಳು ಇನ್ನೊಬ್ಬನ ಪ್ರತಿಕ್ರಿ +ಯೆಗಳಿಂದ ಭಿನ್ನವಾಗಿರುವವು. ಮನುಷ್ಯನ ವ್ಯಕ್ತಿ +ತ್ವದ ವಿಶಿಷ್ಟ ಗುಣಗಳನ್ನವಲಂಬಿಸಿ ನಿರ್ಮಿತಗೊ +ಳ್ಳುವ ಈ ಪ್ರತಿಕ್ರಿಯೆಗಳು ಸಕಲರಿಗೂ ಸಮನಾಗಿ +ಯಾವ ನಿರ್ದಿಷ್ಟ ಸಂದರ್ಭದಲ್ಲೂ ಇರಲಾರವು. +ವ ವೈಶಿಷ್ಟ್ಯತೆಗನುಗುಣವಾಗಿ ಒತ್ತಡಗಳು + + +[A +ವ್ರ + + +4° + + +ನಾಕಲಾಗುವುದಿಲ್ಲ. : ನಮ್ಮ ಅನುಭವಗಳು +ನಮ್ಮ ವ್ಯಕ್ತಿತ್ವದ ವೈಶಿಷ್ಟ್ಯತೆಯನ್ನು ರೂಪಿಸು +ತವೆ, ಹಾಗೂ ಬದಲಿಸುತ್ತವೆ. ವಿವಿಧ ಸಂದರ್ಭ +ಹಾಗೂ ಮನೋಭ��ವಗಳಿಗನುಸಾರವಾಗಿ ವ್ಯಕ್ತಿ +ತ್ವದ ವಿಶಿಷ್ಟತೆಗಳು ಬದಲಾಗುತ್ತವೆ. ಅಲ್ಲ ದೆ +ಬವು ನಮ್ಮ ಶಾರೀರಿಕ ಹಾಗೂ ಮಾನಸಿಕ ಆರೋ +ಇವನ್ನೂ ಅವಲಂಬಿಸಿವೆ. ಇವೇ ಮೊದಲಾದ +ಕಾರಣಗಳಿಗಾಗಿ ಒತ್ತಡವನ್ನು ನಿರ್ದಿಷ್ಟವಾಗಿ +ಅಳೆಯಲು ಆಗುವುದಿಲ್ಲ. + +ಅಗತ್ಯ + +ಒಂದಿಷ್ಟು ನಿರ್ಬಂಧ ನಮಗೆ ಅವಶ್ಯಕ. ಇದು +ನಮ್ಮಲ್ಲಿ ಜಾಗ ತೆಯನ್ನು ತೀಕ್ಷ್ಣತೆಯನ್ನು +ಕಾಯ್ದಿಡುತ್ತದೆ. ಆಹ್ವಾನ (ಚಾಲೆಂಜಿಸ್‌)ಗ +ಳನ್ನು ಎದುರಿಸಲು ಬೇಕಾಗುವ ಸನ್ನದ್ಧತೆಯನ್ನು +ನಮ್ಮಲ್ಲಿ ಸೃಜಿಸುತ್ತ ದೆ. ನೀವು ಮೃಗಾಲಯಗ +ಳಲ್ಲಿ ಹಾಗೂ ಸರ್ಕಸ್ಸಿನಲ್ಲಿ ಸಿಂಹಗಳನ್ನು ನೋಡಿ +ರಬಹುದು. ಅವು ಮಂದವಾಗಿಯೂ ಅನಾರೋ +ಗ್ಯದಿಂದಲೂ ಕೂಡಿರುತ್ತ ವೆ, ಅಲ್ಲವೆ?. ಇದಕ್ಕೆ +ಕಾರಣ ಮುಖ್ಯತಃ ನಾವು ಅವುಗಳ ಆಹ್ವಾನಗ +ಳನ್ನು ಕಸಿದುಕೊಂಡಿರುವುದು. ಈ ಕಾರಣಕ್ಕಾ +ಗಿಯೇ ದೊಡ್ಡ ದೊಡ್ಡ ಶಹರಗಳಲ್ಲಿಯ ವಿದ್ಯಾ +ರ್ಥಿಗಳು ಹಳ್ಳಿಗಾಡಿನ ಸಮಕಕ್ಷದ ಶಾಲೆಯ +ಮಕ್ಕಳಿಗಿಂತ ತುಂಬ ಚುರುಕಾಗಿರುತ್ತಾ ರೆ. ಇದೇ +ಕಾರಣಕ್ಕಾಗಿಯೇ ಅನೇಕ ಜನ ನಿವೃತ್ತರಾದ +ಮರುದಿನದಿಂದಲೇ ಒಮ್ಮೆಲೇ ಮುದುಕರಾಗಿ +ಬಿಡುತ್ತಾರೆ. + +ಮ್ಹಂದತ್ವ $ + +.. ಆದಿ ಮಾನವನಿಗೆ ಸ್ಪರ್ಧೆ ಮೂಲದಲ್ಲಿ ದೈಹಿ +ಕವಾಗಿತ್ತು. ಆಹಾರಕ್ಕಾಗಿ ಹಾಗೂ ಸ್ವರಕ್ಷಣೆಗಾಗಿ +'ಹೋರಾಡುವುದಾಗಿತ್ತು. ಇಂದು ನಾವು ಇಂತಹ +ದೈಹಿಕ ಸ್ಪರ್ಧೆಗಳನ್ನು ಎದುರಿಸಬೇಕಾಗಿಲ್ಲ. +ಆಧುನಿಕ ಸಭ್ಯತೆ ದೈಹಿಕ ಆಹ್ವಾನಗಳನ್ನು ಇಲ್ಲ +'ದಾಗಿಸಿದೆ. ಕ್ರೀಡಾಂಗಣದಲ್ಲಿ ಮಾತ್ರ ಇಂಥ +ಸ್ಪರ್ಧೆಗಳು ಇಂದು ಕಂಡು ಬರುತ್ತಿವೆ. ಇವೆಲ್ಲ +ಸ್ವಇಚ್ಛೆಯಿಂದ ಆರಿಸಿಕೊಂಡಂತಹವು. ಇಂದು +ನಾವು ಎದುರಿಸುವ ಸ್ಪರ್ಧೆ, ಆಹ್ವಾನಗಳು ಮಾನ + + +16 + + +ಸಿಕ ಉದ್ವೇಗಗಳಿಂದ ಕೂಡಿವೆ. ಈ ಉದ್ವೇಗಗಳು +ನಾವು ಇತರ ಜನರೊಂದಿಗೆ ವ್ಯವಹರಿಸುವ ಪರ +ಸ್ಪರ ಸಂಬಂಧಗಳಿಂದ, ನಮ್ಮ ಕಾರ್ಯಕ್ಷೇತ್ರಗಳ +ಲ್ಲಿಯ ಪರಿಸ್ಥಿತಿಯಿಂದ ಹಾಗೂ ನಮ್ಮ ಮನೆಗಳ +ಲ್ಲಿಯ ಸಂವೇದನೆಗಳಿಂದ ಹುಟ್ಟಿಕೊಳ್ಳುತ್ತವೆ. +ಈ ಸ್ಪರ್ಧೆಗಳು ಕೆಲ ಸಲ ಆನಂದದಾಯಕವಾ +ಗಿಯೂ ಇರಬಹುದು. ಇಂಥವು ನಮ್ಮ ಕಾರ್ಯ +ಕುಶಲತೆಯನ್ನು ಶಿಖರಕ್ಕೆ ಮುಟ್ಟಿಸುತ್ತವೆ. ಎಲ್ಲ + + +ಎಧದ ಯಾಂತ್ರಿಕ ಉತ್ಪಾದನೆಯಲ್ಲಿ, ಉತ್ಪಾದಿ ' + + +ಸಿದ ವಸ್ತುವಿನ ಒಟ್ಟು ತೂಕ ಉತ್ಪಾದನೆಗಾಗಿ +ಬಳಸಿದ ವಸ್ತುಗಳ ಒಟ್ಟು ತೂಕಕ್ಕೆ ಸಮನಾಗಿರು +ತ್ತದೆ. ಆದರೆ ಮನುಷ್ಯ ಮಾತ್ರ ತನ್ನ ಸೃಜನಶೀಲ +ತೆಯಿಂದ ಉತ್ಪಾದನೆಗಾಗಿ ಉಪಯೋಗಿಸಿದ +ಒಟ್ಟು ವಸ್ತುಗಳ ತೂಕಕ್ಕಿಂತ ಮಿಗಿಲಾಗಿ ಉತ್ಪಾ +ದಿಸಬಲ್ಲ. ಪ್ರಾಣಿಗಳಿಗೆಲ್ಲ ಸ್ಪರ್ಧೆ ಆಹ್ವಾನಗಳು +ಅವಶ್ಯಕ. ಸ್ಪರ್ಧೆ ನಮಗೆ ಅವಶ್ಯಕವಾದ ಉತ್ತೇ +ಜನ, ಉದ್ವೇಗಗಳನ್ನು ನೀಡುತ್ತದೆ. ಸ್ಪರ್ಧೆಗಳಿ +ಲ್ಲದಿದ್ದರೆ ನಾವೆಲ್ಲ ಕಳಾಹೀನರಾಗಿ ಮೃಗಾಲ +ಯದಲ್ಲಿಯ ಸಿಂಹಗಳಂತಾಗುತ್ತೇವೆ. ಮಂದ +ವಾದ ಹಾಗೂ ಕಳಾಹೀನ ಬದುಕು ನಮ್ಮ ಕೌಶಲ್ಯ +ವನ್ನು ಕರ್ತೃತ್ವ ಶಕ್ತಿಯನ್ನು ಕ್ಷೀಣಿಸುತ್ತದೆ. +ಅಪಾಯ : ್‌“ + +ಸ್ಪರ್ಧೆಗಳನ್ನು ಸ್ವೀಕರಿಸಲು ಅನುರೂಪವಾ +ಗುವಂತೆ ನಾವು ರೂಪಗೊಂಡಿದ್ದೇವೆ. ಈ ಗುಣ +ನಮಗೆ ನೈಸರ್ಗಿಕವಾಗಿ ಬಂದದ್ದು. ಆದರೆ ಅಸಾ +ಧ್ಯವಾದ ಸ್ಪರ್ಧೆಗಳು ನಮ್ಮನ್ನು ಅಪಾಯದ +ವಲಯಕ್ಕೆ ತಳ್ಳುತ್ತವೆ. ಅತ್ಯಧಿಕ ಒತ್ತಡ ನಮ್ಮ +ವ್ಯವಹಾರಿಕ ಗುಣಗಳನ್ನು, ರೀತಿ ನೀತಿಗಳನ್ನು +ಬದಲಿಸುತ್ತವೆ. ಇದು ನಮ್ಮ ದೈಹಿಕ ಹಾಗೂ +ಮಾನಸಿಕ ಸ್ವಾಸ್ಥ್ಯವನ್ನು ನಾಶ ಮಾಡುತ್ತದೆ. +ಇಂತಹ ಅಪಾಯಕಾರಿ ನಿರ್ಬಂಧಗಳು ನಮ್ಮ +ಶರೀರದ ಮೇಲೆ ಬೀರುವ ಪರಿಣಾಮಗಳು ವಿವಿ +ಧವಾಗಿರುತ್ತವೆ. ಅಲ್ಲದೆ ಈ ಪರಿಣಾಮಗಳು +ವ್ಯಕ್ತಿ ವ್ಯಕ್ತಿಗೂ ಭಿನ್ನಭಿನ್ನವಾಗಿರುತ್ತವೆ. ಅಸಾಧ್ಯ +ವಾದ ಸ್ಪರ್ಧೆಗಳಿಗೆ ನಮ್ಮ `ಶರೀರ ಯಾವ ರೀತಿ +ಯಲ್ಲಿ ಸ್ಪಂದಿಸುವುದು ಎಂಬುದನ್ನು ಅರಿತುಕೊ + + +ಕಸ್ತೂರಿ + + +ಳ್ಳುವುದು ಅವಶ್ಯಕ. ಕಾರಣವೇನೆಂದರೆ ನಾವು +ನಮ್ಮ ಪ್ರತಿಕ್ರಿ ಯೆಗಳನ್ನು ಬದಲಿಸಿ ಅಥವಾ +ನಮ್ಮ ವರ್ತನೆಗಳನ್ನು ಬದಲಿಸಿ ಒತ್ತಡವನ್ನು +ನಿಯಂತ್ರಿಸಲು ಸಾಧ್ಯವಿದೆ. +ಪ್ರತಿಕ್ರಿಯೆ : + +ನಮ್ಮೆ ದುರು ರೂಪುಗೊಂಡಿರುವ ಗಂಡಾಂತ +ರಕ್ಕೆ ಸೆಡ್ಡು ಹೊಡೆದು ಪ್ರತಿಸ್ಪರ್ಧೆಗೆ ನಿಂತಾಗ + + +4 ನಮ್ಮ ಶರೀರದ ಮೇಲೆ ಮೊಟ್ಟಮೊದಲು + + +ಆಗುವ ಪ್ರತಿಕ್ರಿಯೆ ಎಂದರೆ ಅದು ಗಂಡಾಂತರ +ವನ್ನು ಎದುರಿಸಲು ಸನ್ನದ್ಧವಾಗುವುದು. +ಇಂತಹ ಪರಿಸ್ಥಿತಿಯಲ್ಲಿ ನಮಗಿರುವುದು ಎರಡೇ +ದಾರಿ. ಒದಗಿದ ಗಂಡಾಂತರವನ್ನು ಎದುರಿಸಿ +ಹೋರಾಡುವುದು ಅಥವಾ ಆತ್ಮರಕ್ಷಣೆಗಾಗಿ +ಪಲಾಯನ ಮಾಡುವುದು. ಸನ್ನದ್ಧತೆಯ ಪರಿಸ್ಥಿ +ತಿಯಲ್ಲಿ ನಮ್ಮ ದೇಹದಲ್ಲಿ ಬದಲಾವಣೆಗಳಾಗು +ವವು. ಮೊಟ್ಟಮೊದಲಿಗೆ ನಮ್ಮ ಸ್ನಾಯುಗಳೆಲ್ಲ +ಬಿಗಿಯಾಗಿ ಬಿಗಿದುಕೊಳ್ಳುವವು. ಹೀಗೆ ಬಿಗಿದು +ಕೊಂಡ ಸ್ನಾಯುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ +ರಕ್ತದ ಪೂರೈಕೆ ಬೇಕಾಗುವುದರಿಂದ ಹೃದಯದ +ಗತಿ ತೀವ್ರಗೊಳ್ಳುವುದು. ಈ ಸ್ಥಿತಿ ನಮ್ಮ ಉಸಿರಾ +ಟದ ಗತಿಯನ್ನು ಹೆಚ್ಚಿಸುವುದು. ದೇಹದಲ್ಲಿ +ಶೇಖರಿಸಿಟ್ಟ ಸಕ್ಕರೆ ಹಾಗೂ ನೆಣ (ಫ್ಯಾಟ್‌) +ಹೆಚ್ಚಿನ ಪ್ರಮಾಣದಲ್ಲಿ ರಕ್ತ ದಲ್ಲಿ ಬಿಡುಗಡೆಯಾ +ಗುವವು. ಕೊಲೆಸ್ಟರಾಲ್‌ ಕೂಡ ಅಧಿಕ ಪ್ರಮಾಣ +ದಲ್ಲಿ ರಕ್ತ ದೊಳಗೆ ಸೇರಿಕೊಳ್ಳುವುದು. ಪಚನ +ಕ್ರಿಯೆಗಳಿಗೆ ರಕ್ತದ ಪೂರೈಕೆ ಕಡಿಮೆ ಆಗುವುದು. +ಸ್ನಾಯುಗಳ ಬಿಗಿತದಿಂದ ಮಲಮೂತ್ರಗಳ ವಿಸ +ರ್ಜನೆ ಕ್ಷೀಣಿಸುವುದು. ನಾವು ಜಾಗ ೃತರಾಗಿರು +ವಂತೆ ನೋಡಿಕೊಳ್ಳಲು ಮಿದುಳಿಗೆ ರಕ್ತದ +ಕೊರೆ ೃಕೆ ಹೆಚ್ಚಾಗುವುದು. ತ್ವಚೆಯಲ್ಲಿನ ರಕ್ತ +ಸೋಸಿ ಸ್ನಾಯುಗಳಿಗೆ ಹೋಗುವುದರಿಂದ +ಬಂಣ ಕುಂದುವುದು. ಕಂಣುಗಳು ವಿಕಾಸಗೊಳ್ಳು +ವವು. ಜೊಲ್ಲಿನ ಸ್ರಾವ ಕಡಿಮೆಯಾಗಿ ಬಾಯಿ +ಒಣಗುವುದು. ಪಿಚುಟರಿ ಮತ್ತು. ಎಡ್ರಿನಲ್‌ +ಗ್ರಂಥಿಗಳು ಪ್ರಚೋದನೆ ಹೊಂದಿ ಹೆಚ್ಚಿನ +ಪ್ರಮಾಣದಲ್ಲಿ ಹಾರ್‌ಮೋನುಗಳನ್ನು ರಕ್ತದಲ್ಲಿ + + +ಎಪ್ರಿಲ್‌ 1991 + + +ಬಿಡುಗಡೆ ಮಾಡುವವು. ಹೆಚ್ಚಿನ ಹಾರ್‌ಮೋನ್‌ +ಗಳು ಏನೆಲ್ಲ ಪರಿಣಾಮಗಳನ್ನು ಬೀರುವವು! +��ೇಹದ +ನಮ್ಮ ದೇಹ ರೋಗ ಮತ್ತು ಅಲರ್ಜಿಜನ್ಯ ವ್ಯಾಧಿ +ಗಳಿಗೆ ಸುಲಭವಾಗಿ ಸೋಲುವದು. ಗಂಡಾಂತರ +ವನ್ನು ಎದುರಿಸಿದಾಗ ಅಥವಾ ಆತ್ಮರಕ್ಷಣೆಗೆ +ಪಲಾಯನ ಮಾಡಿದಾಗ ಆಗುವ ದೈಹಿಕ ಶ್ರಮ +ದಿಂದ ಮೇಲಿನ ಪ್ರತಿಕ್ರಿಯೆಗಳೆಲ್ಲ ಹಿಮ್ಮುಖ +ವಾಗಿ ನೀಗುವವು. ಸನ ್ಲೆದೃತೆಯ ಸ್ಥಿತಿಯಿಂದ +ಹಿಂದಿರುಗಿ ಬರಲು ದೈಹಿಕ ಶ್ರಮ ಅವಶ್ಯವಾಗಿ +ಪ್ರಮುಖವಾಗಿ ಗುವುದು. ಈಪ್ರ ತಿಕ ಯೆ +ಪ್ರಾಣಿ ಮಾತ್ರಕ್ಕೆಲ್ಲ ಒಂದೇ ಆಗಿರುವುದು. + + +ಇಂತಹ ಪ್ರತಿಕ್ರಿಯೆ ಸುಖಕರವಾದ ಸನ್ನಿವೇಶಗ_ + + +ಳಿಂದಲೂ ಉಂಟಾಗಬಹುದು. ಪ್ರೇಮಪಾಶ +ದಲ್ಲಿ ಸಿಲುಕಿದ "ಶಕುಂತಲೆ' ಯರಿಗೂ "ದುಷ್ಕಂತ +ರಿ'ಗೂ ನಿದ್ರಾ ನಾಶವಾಗಲು ಇಂತಹ ಸನ್ನದ್ಧ +ತೆಯ ಸ್ಥಿತಿಯಿಂದಾದ ಸ್ನಾಯುಗಳ ಬಿಗಿತವೇ +ಕಾರಣ. +ಪ್ರತಿಭಟನೆ : + +ಇಂದಿನ ನಮ್ಮ ಮುಂದುವರೆದ ನಾಗರಿಕ +ಜೀವನ ಶೈಲಿಯಲ್ಲಿ ಗಂಡಾಂತರ ಅಥವಾ +ಆಹ್ವಾನ (ಚಾಲೆಂಜಿಸ್‌)ಗಳ ರೂಪ ಬದಲಾ +ಗಿದೆ. ವಾಯುನಿಯಂತ್ರಿತ ಕೋಣೆಯಲ್ಲಿ ತಿರು +ಗುಣಿಯ ಮೆತ್ತನ್ನ ಕುರ್ಚಿಯಲ್ಲಿ ಕುಳಿತು ಆಡಳಿ +ತಗಾರರೂ ಪ್ರಬಂಧಕರೂ ಅರ್ಥಶಾಸ್ತ್ರಿ ಗಳೂ +ಲೇಖಾಗಾರರೂ ವಿಜ್ಞಾನಿಗಳೂ ಜ್ಞಾನಿಗಳೂ +ದಿನಂಪ್ರತಿ ಅನೇಕಾನೇಕ ಸಮಸ್ಯೆಗಳನ್ನು ಎದುರಿ +ಸುತ್ತಾರೆ. ಅವರು ಎದುರಿಸುವ ಆಹ್ವಾನಗಳಿಗೆ +ದೆ ಹಿಕವಾಗಿ ಪ್ರತಿಭಟಿಸಲು ಅಥವಾ ಪಲಾಯನ +ಹೇಳಲು ಅವಕಾಶವಿಲ್ಲ. ಆದುದರಿಂದ ಇಂಥ +ಸಮಸ್ಯೆಗಳನ್ನು ಎದುರಿಸಲು ಸನ್ನ ದ್ರರಾದ ಅವರ +ದೇಹದಲ್ಲಿ ಆಗುವ ಪ್ರತಿಕ್ರಿಯೆಗಳ ಪ್ರಭಾವಕ್ಕೆ + + +ಶ್ರಮದ ಅಭಾವದಿಂದ ವಿಮೋಚನೆ ಸಾಧ್ಯವಾಗು +ವುದಿಲ್ಲ. ಕಾರಣ ಅವರ ಸನ್ನದ್ಧತೆಯ ಸ್ಥಿತಿ ಬಹಳ - +ಕಾಲದವರೆಗೆ ಮುಂದುವರೆಯುವುದು. ಇಂತಹ ' + + +ಸ್ಥಿತಿ ಬಹಳ ಕಾಲದವರೆಗೆ ಮುಂದುವರೆಯುವು + + +17 + + +ಪ್ರತಿರೋಧಕ ಶಕ್ತಿ ಕುಗ್ಗುವುದರಿಂದ ' + + +— + + +ದರ ಪರಿಣಾಮವಾಗಿ ಅವರಿಗೆ ಸ್ಥಿರವಾದ ಬಿ.ಪಿ. +ಮಲಬದ್ಧತೆ, ಅಗ್ನಿಮಾಂದ್ಯ, ಆಮ್ಲಿಯತೆ, +ಮೂತ್ರದ ತೊಂದರೆ, ಸಕ್ಕರೆ ರೋಗ, ನೋವು +ನವೆತ ಹಾಗೂ ಅಲರ್ಜಿಜನ್ಯ ತೊಂದರೆಗಳು +ಹುಟ್ಟಿಕೊಳ್ಳುವವು. +ಉಪಾಯ : + +ಮಾನಸಿಕ ಒತ್ತಡಕ್ಕೆ ಒಳಗಾದ ಹಾಗೂ ಒಳ +ಗಾಗಬಹುದಾದ ಜನರೆಲ್ಲ ಮುಖ್ಯವಾಗಿ ಗಮನಿ +ಸಬೇಕಾದದ್ದು ಏನೆಂದರೆ ಒತ್ತಡದಿಂದಾದ ಪರಿ +ಣಾಮಗಳಿಂದ ಮುಕ್ತಿ ಪಡೆಯಲು ದೈಹಿಕ ಶ್ರಮ +ದಿಂದ ಸಾಧ್ಯವಾಗುವುದು. ಮಾನಸಿಕ ಒತ್ತಡದ +ಪ್ರಭಾವಕ್ಕೆ ದೈಹಿಕ ಶ್ರಮದಿಂದ ಮುಕ್ತಿ ದೊರೆ +ಯುವುದು. ನಮ್ಮ ಪ್ರತಿಕ್ರಿಯೆಗಳನ್ನು ಬದಲಿ +ಸಿಯೋ ಅಥವಾ ಒತ್ತಡ ಉತ್ಪನ್ನ ಮಾಡುವ +ಸನ್ನಿವೇಶಗಳನ್ನು ನಿಯಂತ್ರಿಸಿಯೋ ಇದರ +ಮೇಲೆ ವಿಜಯ ಸ್ಥಾಪಿಸದಿದ್ದರೆ ನಾವು ವಿಪರೀತ +ಪ್ರಯಾಸದಿಂದ ಕುಸಿಯುತ್ತೇವೆ. ಇದನ್ನು ಜಾಗೃ +ತೆಯ ಘಂಟೆಯಾಗಿ ಪರಿಗಣಿಸಬೇಕು. +ಎಕ್ಕುಪ್ರೆಶರ : + +ಎಕ್ಕುಪ್ರೆಶರಿನಿಂದ ಅನೇಕ ಪೀಡೆಗಳನ್ನು ಪರಿ +ಹರಿಸುವಂತೆ ಈ ಮಾನಸಿಕ ಒತ್ತಡವನ್ನು ಸಮ +ರ್ಪಕವಾಗಿ ಉಪಚರಿಸಬಹುದು. ಎಕ್ಕುಪೆಶರ್‌ +ಬಂದದ್ದು ಎಕ್ಕುಪಂಕ್ಚರನಿಂದ. ಎಕ್ಕು���್ರೆಶರನ್ನು +ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿದ್ದುಂಟು. +1) ಶಿಯಾತ್ಸು 2) ಮೆರೀಡಿಯನ್‌ 3) ರೊನೋ +ಲೊಜಿ (Zonology) 4) ರಿಫ್ಲೆಕ್ಟೊಲೋಜಿ. ರಿಫ್ಲೆ +ಕ್ಲೊಲೊಜಿಯ ಅನುಸಾರ ಶರೀರದ ಅಂಗ +ಉಪಾಂಗಗಳೆಲ್ಲ ಪಾದಗಳಲ್ಲಿ ಪ್ರತಿಬಿಂಬಿತವಾ +ಗಿವೆ. ಶರೀರದ ಯಾವುದೇ ಅಂಗ ಪೀಡಿಸುತ್ತಿ +ದ್ದಾಗ ಆ ಅಂಗದ ಪ್ರತಿಬಿಂಬಿತ ಕೇಂದ್ರ ಸಂವೇದ +ನಾಶೀಲವಾಗುವುದು. ಈ ಬಿಂದುವಿಗೆ ಒತ್ತಡ + + +ನೀಡಿದಾಗ ಖ್ರಿಲಿರೋ ಸ್ಬು +(ಬಯೋ ಎಲೆಕ್ಟ್ರಿಕ್‌ ಕರೆಂಟ್‌)ದ ಪ್ರವಾಹ ಸುಗ : ಸ +ಮವಾಗಿ ಹರಿಯಹತ್ತುವುದು. ಇದರಿಂದ ರಕ್ತ +ಪರಿಚಲನೆ ಸುಗಮವಾಗುವುದು. ಹೀಗಾಗಿ +ಪೀಡಿತ ಅಂಗ ತನ್ನ ಮೊದಲಿನ ಸ್ಥಿತಿಗೆ ಮರಳು +ವುದು. ಈ ರೀತಿಯಾಗಿ ಪೀಡೆಯ ಪರಿಹಾರವಾ +ಗುವುದು. +ಕೆಳಗೆ ನಮೂದಿಸಿದ ಪ್ರತಿಬಂಬಿತ ಬಿಂದುಗ +ಳಿಗೆ ಒತ್ತಡ ನೀಡಿ ನಾವು ಒತ್ತಡಗಳಿಂದುಂಟಾದ +ಪರಿಣಾಮಗಳನ್ನು ಸುಗಮವಾಗಿ ನಿಯಂತ್ರಿಸಬ +ಹುದು, ನಿವಾರಿಸಬಹುದು. +1) ಮಿದುಳಿನ ಬಿಂದು (ಉದ್ರೇಕ ಸಂತೈಸಲು) +2) ಹೃದಯ ಮತ್ತು ಪುಪ್ಪುಸ (ಉದ್ರೇಕ ಸಂತೈ +ಸಲು) +3) ಎಲ್ಲ ಗ್ರಂಥಿಗಳು (ಉದ್ರೇಕ ಸಂತೈಸಲು) +4) ಲಿವರ್‌ (ಉದ್ರೇಕ ಸಂತೈಸಲು) +5) ಪಾಚನ ಪ್ರಣಾಲಿ (ಪ್ರಚೋದಿಸಲು) +6) ಮೂತ್ರ ಪ್ರಣಾಲಿ (ಪ್ರಚೋದಿಸಲು) +7) ಮಲಬದ್ಧತೆಯ ಬಿಂದು (ಪ್ರಚೋದಿಸಲು) +8) ಜನನಾಂಗಗಳು (ಪ್ರಚೋದಿಸಲು) +9) ಸ್ಪೈನ್‌ ಹಾಗೂ ಸೆಂಟ್ರಲ್‌ ನರ್ವಸ್‌ ಸಿಸ್ಟಿಮ್‌ +ವ್ಯವಸ್ಥೆ (ಸಂತೈಸಲು) +ಹೀಗೆ ಒತ್ತಡ ನೀಡಿದಾಗ ದೇಹವೆಲ್ಲಾ ಬಿಗಿತ +ಗಳಿಂದ ಮುಕ್ತಿ ಪಡೆದು ವಿಶ್ರಾಂತಿ ಹೊಂದು +ವುದು. ರಾತ್ರಿ ತಡೆಯಿಲ್ಲದೆ ಗಾಢ ನಿದ್ರೆ ಬರು +ವುದು. ಮರುದಿನ ನೀವು ಹೊಸ ಮನುಷ್ಯರಾಗಿ +ರುವಿರಿ. ಇದರೊಡನೆ ಸೂರ್ಯ ನಮಸ್ಕಾರ ಅಥವಾ +ದೂರದವರೆಗೆ ನಡೆದುಕೊಂಡು ಹೋಗುವುದು, +ಜಾಗಿಂಗ್‌ ಮುಂತಾದ ಮಿದು ವ್ಯಾಯಾಮ +ಹಾಗೂ ಶವಾಸನವನ್ನು ಮಾಡಿದರೆ ಈ ಸ್ಟ್ರೆಸ್‌ +ನಿವಾರಣೆಯಾಗಲು ಸಾಧ್ಯ. @ + + +SSNS + + +6 + + +) + + +ಹೂಟೆಲ್‌ ರೊಸ್ಸಿಯಾ' ಪ್ರಪಂಚದ ಅತಿ ದೊಡ್ಡ ಹೊಟೆಲ್‌. ಮಾಸ್ಕೊದಲ್ಲಿ ಇರುವ ಈ ಹೊಟೆಲ್‌ 3200 + + +ಕೊಠಡಿಗಳನ್ನು ಹೊಂದಿದೆ. ಒಬ್ಬ ಮನುಷ್ಯ ದಿನಕ್ಕೊಂದು ರೂಮಿನಂತೆಕಳೆಯಲು ಎಂಟೂವರೆ + + +ವರ್ಷಕ್ಕಿಂತ ಹಚ್ಚು ಸಮಯ ಬೇಕಾಗುವುದು. + + +(ಸಂ.) ಎಮ್‌.ಚಂದ್ರಶೇಖರ್‌ + + +ಕಸ್ತೂರಿ . + + +SS EE + + + + + + + + +ಓಮ್ಮೆ ಸತ್ಯ ಮತ್ತು ಸುಳ್ಳುಗಳ ನಡುವೆ ತಾನು +ಹೆಚ್ಚು, ತಾನು ಹೆಚ್ಚು ಎಂಬ ವಿವಾದ ಉಂಟಾ +ಯಿತು. ತಮ್ಮಿಬ್ಬರಲ್ಲಿ ಯಾರು ಜನರಿಗೆ ಹೆಚ್ಚು +ಉಪಯುಕ್ತ ಎಂದು ಅವು ತಿಳಿಯಬಯಸಿದವು. +ಅದನ್ನು ಪರೀಕ್ಷಿಸಲು ಎರಡೂ ಬ ಜನನಿಬಿ +ಡವಾದ ಪ ದೇಶಕ್ಕೆ ಹೊರಟವು. ಸುಳ್ಳು ಅಲ್ಲಿ +ಇಲ್ಲಿ ಇಣುಕುತ್ತಾ ಅಂಕುಡೊಂಕಾದ ಕಾನಡಿ +ಗಳ ಮೇಲೆ ಸಾಗಿದ್ದರೆ, ಸತ್ಯ ನೇರವಾದ ಹೆದ್ದಾ + +ರಿಯ ಮೇಲೆ ಸಾ ಸಾಗಿತ್ತು. +ಅನೇಕ ಊರುಗಳನ್ನು ದಾಟಿ ಅವು ಜನಭರಿತ +ವಾದ ಒಂದು ನಗರಕ್ಕೆ ಬಂದು ತಲುಪಿದವು. ಅವು +ಅರಸ, ಮಂತ್ರಿ, ಮಾಂಡಲೀಕ, ಕವಿ, ನ್ಯಾಯಾ +ಧೀಶ, ವ್ಯಾಪಾರಿ, ಜ್ಯೋತಿಷಿ ಹೀಗೆ ಎಲ್ಲರ +ಬಳ���ಯೂ ಹೋದವು. ಎಲ್ಲೆಲ್ಲಿ ಸುಳ್ಳು ಹೋಗು +ತ್ತಿತ್ತೋ ಅಲ್ಲಿಯ ಜನ ನಿರಾತಂಕವಾಗಿ ಜೀವಿಸು +ತ್ತಿದ್ದರು. ನಗುನಗುತ್ತಲೇ ಒಬ್ಬರಿಗೊಬ್ಬರು +ಮೋಸ ಮಾಡುತ್ತಿದ್ದರು. ಎಂತಹ ಅನೈತಿಕ +ಕೆಲಸ ಮಾಡಲೂ ಅವರು ಸಂಕೋಚಪಟ್ಟು ಕೂ +ಳ್ಳುತ್ತಿ ರಲಿಲ್ಲ. ಆದರೆ ಸತ್ಯ ಅವರ ಬಳ ಸಾಗಿದಾಗ + + +ಎಪ್ರಿಲ್‌ 1991 + + +ಮುರಲೀಧರ ಕುಲಕರ್ಣಿ + + +ಅವರಲ್ಲಿ ಆತ್ಮಶೋಧನೆ ಆರಂಭವಾಗುತ್ತಿತ್ತು. +ಇನ್ನೊಬ್ಬರಿಗೆ. ಮೋಸ ಮಾಡಲು ಅವರ +ಮನಸ್ಸು ಒಪ್ಪುತ್ತಿರಲಿಲ್ಲ. ತಪ್ಪು ಮಾಡಿದಾಗ +ಒಬ್ಬರ ಕಣ್ಣಲ್ಲಿ. ಇನ್ನೊಬ್ಬರು ಕಣ್ಣು ಹಾಕಿ +ನೋಡಲು ಸಹ ಹದರುತ್ತಿದ್ದರು. ಯಾವಾಗ +ಅವರಿಗೆ ಸತ್ಯದ ದರ್ಶನವಾಯಿತೋ ಆಗ +ಅವರು ಅನ್ಯಾಯದ ವಿರುದ್ಧ ಸಿಡಿದೇಳತೊಡಗಿ +ದರು. ಪೀಡಿತರು ಅತ್ಯಾಚಾರಿಗಳ ವಿರುದ್ದ, ಗೇಣಿ +ದಾರರು ಜಮೀನ್ದಾರರ ವಿರುದ್ಧ, ಗ್ರಾಹಕರು +ವ್ಯಾಪಾರಿಗಳ ವಿರುದ್ಧ ಮಾಂ ಡಲೀಕರು ಸಾಮ್ರಾ +ಟನ ವಿರುದ್ಧ ಕತ್ತಿ ಯನ್ನು ಮಸಿಯತೊಡಗಿ +ದರು. ಎಲ್ಲೆಡೆ ರಕ್ತಪಾತವಾಗತೊಡಗಿತು. ಆಗ +ಜನರು ಸತ್ಯದ ಸಹವಾಸದಿಂದ ಬೇಸತ್ತರು. +ಅವರು ಸುಳ್ಳಿಗೆ ಹೇಳಿದರು, ""ದಯವಿಟ್ಟು +ನೀನು ನಮ್ಮ ನ್ನು ಬಿಟ್ಟು. ಹೋಗಬೇಡ ನೀನಿಲ್ಲದೆ +ನಾವು ಜೀವಿಸಲ ಸಾರವು. *? + +ಅವರು ಸತ್ಯಕ್ಕೆ ಹೇಳಿದರು, "'ನೀನು ನಮಗೆ +ಕೇವಲ ತೊಂದರೆಗಳನ್ನು ಮಾತ್ರ ತರುತ್ತೀ. +ನೀನು ನಮ್ಮ ಬಳಿ ಸಾರಿದ ಕೂಡಲೇ ನಮಗೆ + + +19 + + +ಆತ ತ ಶೋಧನೆ ಆರಂಭವಾಗಿ ಬಿಡುತ್ತ ದೆ. , ಯಾವ + + +ಅನೆ ತಿಕ ಕೆಲಸ ಮಾಡಲೂ ಮನಸ್ಸು. ಒಪ್ಪುವು +ದಿಲ್ಲ. ನಿನ್ನ ಸಂಪರ್ಕ ಮಾತ್ರದಿಂದ "ಈ ಜಗತ್ತಿ +ನಲ್ಲಿ ಎಷ್ಟೋ ಯೋಧರು, ಕವಿಗಳು, ಕಲಾವಿ +ದರು ನೀನು ಬೋಧಿಸುವ ಒಣ ಆದರ್ಶಕ್ಕೆ ಬಲಿ +ಯಾಗಿದ್ದಾರೆ. ನೀನು ಕೇವಲ ಆದರ್ಶವನ್ನು +ಬೋಧಿಸುತ್ತೀ. . ಬದುಕುವುದನ್ನು ಕಲಿಸುವು +ದಿಲ್ಲ. ನಿನ್ನ ಸಹವಾಸದಿಂದ ಯಾರಿಗೂ ಸುಖ + +ಸಿಕ್ಕಿಲ್ಲ. ಸಿಗುವುದೂ ಇಲ್ಲ. ಆದುದರಿಂದ ನಿನ್ನ +ಸಹವಾಸ ನಮಗೆ ಬೇಡ ಇಲ್ಲಿಂದ ಹೊರಟು + + +ಬ ಕೇಳಿ ಸುಳ್ಳು, ಸತ್ಯವನ್ನು ಹೀಯಾಳಿ +"ಡಿದೆಯಾ ಜನರಿಗೆ ನಾನೇಷ್ಟು +ಹರವೂ ಎಲ್ಲಿಲ್ಲಿ ನಾವು +re ಅಲ್ಲಲ್ಲಿ ಜನ "ನಿನಗಿಂತ ಹೆಚ್ಚಾಗಿ +ನನ್ನನ್ನೇ ಸ್ವಾಗತಿಸಿದರು. ಈಗಲಾದರೂ ನಾನೇ +ಹಚ್ಚು ಎ ಎಂದು ಒಪ್ಪಿಕೊಳ್ಳುವಿಯಾ?'' ಎಂದು +ಸುಳ್ಳು ಬಿಂಕದಿಂದ ಕೇಳಿತು. + +""ಒಪ್ಪಿದೆ ಗೆಳೆಯಾ ಈವರೆಗೆ ನಾವು ಜನರಿ +ರುವ ಸ್ಥಳಗಳನ್ನು ಸಾಕಷ್ಟು ತಿರುಗಿದ್ದಾಯಿತು. +ಈಗ ನಿರ್ಜನವಾದ ಪರ್ವತದ ತುದಿಗೆ +ಹೋಗೋಣ. ಅಲ್ಲಿ ಸಾವಿರಾರು ವರ್ಷಗಳ +ಯಷಿಮುನಿಗಳ ತಪಸ್ಸಿನ ಪ್ರಭೆಯಿದೆ. ಅವರ +ಚಿಂತನೆ ಮತ್ತು ಉಪದೇಶಗಳ ಸಾರವಿದೆ. +ಪ ದ್ವಿಯ ಎಲ್ಲ ಬಂಧನಗಳಿಂದ ಮುಕ್ತರಾದ +ವರು ಮಾತ್ರ ಅಲ್ಲಿ ಜೀವಿಸಬಲ್ಲರು. ಅಲ್ಲಿರುವ + + +ಶುಭ್ರಶ್ವೆ (ತ ಹಿಮ, ಸ್ಫಟಿಕದಂತಹ ನೀರು ಅಲ್ಲಿನ" 1 + + +ಕಣಿವೆಗಳಲ್ಲಿ ಅರಳುವ ಹೂಗಳಿಗೆ ಕೇಳೋಣ ಎ + + +ಯಾರು ಹೆಚ್ಚು ಎಂಬುದನ್ನು'' ಎಂದು ಸವಾಲು +ಹಾಕಿತು ಸತ್ಯ. ಅದಕ್ಕೆ ಉತ್ತ ರಿಸಿದ್ದು ಸುಳ್ಳು +""ನನ್ನಿಂದ ಸಾಧ್ಯವಿಲ��ಲ . ನಾನು ಅಲ್ಲಿಗೆ ಡೀ +ಲಾರೆ. ಅಷ್ಟು ಎತ್ತರಕ್ಕೆ ಏರಲು ನನಗೆ ಉಸಿರು +ಕಟ್ಟಿ ದಂತಾಗುತ್ತದೆ'' ಎಂದು ಹೇಳಿತು. + +""ಏಕೆ ನಿನಗೆ ಎತ್ತರವನ್ನು ಕಂಡರೆ ಹೆದರಿ +ಕೆಯೇ?'' ಸತ್ಯ ಕೇಳಿತು. ""ಹೆದರಿಕೆಯೇನೂ + + +ಇಲ್ಲ. ಆದರೆ ನಾನು ಅಲ್ಲಿ ಬಂದು ಮಾಡುವುದಾ ' + + +ದರೂ ಏನು? ನನ್ನ ಆಟವೆಲ್ಲ ಜನರಿದ್ದಲ್ಲಿ +ಮಾತ್ರ. ನನ್ನ ಆಳ್ವಿಕೆಯೆಲ್ಲ ಜನ ಸಾಮಾನ್ಯರ +ಮೇಲೆ. ಇಡೀ ವಿಶ್ವದ ತುಂಬೆಲ್ಲ ನನ್ನ ಸಾಮ್ರಾ +ಜ್ಯವೇ! ಆದರ್ಶದ ಬೆನ್ನು ಹತ್ತಿದ ಕೆಲವು ಸಾಹಸಿ +ಗಳು ಮಾತ್ರ ನನ್ನನ್ನು ವಿರೋಧಿಸಿ ನಿನ್ನ +ಮಾರ್ಗದ ಮೇಲೆ $ಸಾಗುತ್ತಾರೆ. ಆದರೆ ಅದರಿಂದ +ನನ್ನ ಸಾಮ್ರಾಜ್ಯಕ್ಕೇನೂ ಅಪಾಯವಿಲ್ಲ. +ಏಕೆಂದರೆ ಇಂತಹ ಜನರು ಕೇವಲ ಬೆರಳೆಣಿಕೆ +ಯಷ್ಟು ಮಾತ್ರ ಇರುತ್ತಾರೆ'' ಸುಳ್ಳು ನುಡಿ +ಯಿತು. ""ನೀನು ಹೇಳುವುದು ನಿಜ ಗೆಳೆಯ. +ಆದರೆ ಈ ಬೆರಳೆಣಿಕೆಯಷ್ಟು ಜನರೇ ಯುಗಪು +ರುಷರನಿಸಿಕೊಳ್ಳುತ್ತಾರೆ. ಅವರ ಹೆಸರುಗಳು +ಅಜರಾಮರವಾಗುತ್ತವೆ. ನಿನ್ನ ಸಹವಾಸ ಮಾಡಿ +ದವರು ಕಾಲಗರ್ಭದಲ್ಲಿ ಹೇಳಹೆಸರಿಲ್ಲದಂತೆ +ಅಡಗಿ ಹೋಗುತ್ತಾರೆ'' ಎಂದು ಸತ್ಯ ಹೇಳಿತು. + +(ಸಾಧಾರ) 6 + + +ಪಶ್ಚಿಮ ಆಫ್ರಿಕದ ಮಾತ್ಕಾನಿ ಎಂಬ ಗುಡ್ಡಗಾಡು ಜನಾಂಗದವರು ಅಡುತಿ ದ್ದ ಕಾಲ್ಫೆ ಂಡಿನಾಟ ವಿಶಿಷ್ಟವಾದದ್ದು. +ಅವರು ಆಟಕ್ಕೆ ಬಳಸುತ್ತಿದ್ದ ಚೆಂಡು ರಬ್ಬರಿನಿಂದ ಜ್ಞಾ ಮನುಷ್ಯರ ಪಮ + + +ಸ್ಕಾಟ್‌ಲಂಡಿನಲ್ಲಿ ಡೆಂಕನ್‌ ಮ್ಯಾಟಿಕೈರ್‌ ಎಂಬ pd + + +(ಕ್ರಿ.ಶ. ಲಪ ಕಾವ್ಯರಚನೆಗಾಗಿ + + +ಜಗತ್ಛಸಿದ್ಧಿ ಪಡೆದಿದ್ದ. ಅವನು ಸ್ವತಃ ಬರೆಯುತ್ತಿರಲಿಲ್ಲ; ಹಾಗಿ ಒಬ್ಬಿಬ್ಬರನ್ನು ನೇಮಿಸಿಕೊಂಡಿದ್ದ. ಸ್ವತಃ + + +ಓದುತ್ತಿರಲಿಲ್ಲ; ಅದಕ್ಕೆಂದೇ ಒಂದಿಬ್ಬರನ್ನು ಸಂಬಳೆ ಕೊಟ್ಟು ಇಟ್ಟು ಕೊಂಡಿದ್ದ. ಆತನಿಗೆ ಓದು-ಬರೆಹ ಬರುತ್ತಿರ +ಲಿಲ್ಲ. ಅದಕ್ಕಾಗಿ ಆತ ಕೊನೆ ತನಕ ಪ್ರಯತ್ನಿಸಲೂ ಇಲ್ಲ. + + +ಪಶ್ಚಿಮ ಜರ್ಮನಿಯ ಡ್ಲೂ ಸೆಲ್‌ ಡಾರ್ಫ್‌, ಎಂಬ ಪಟ್ಟಣದ ನಿವಾಸಿ ಹೆನ್ರಿ ಲಾಫರ್‌ ಸತತ ಹತ್ತು ದಿನಗಳವರೆಗೆ + + +ಎಡಗಣ್ಣು ಮುಚ್ಚಿ ಬಲಗಣ್ಣಿನ ರೆಪ್ಪೆಗಳನ್ನು ಬಡಿಯದೇ ಬಹುಮಾನ ಹಡೆದ. + + + + + +20 + + +ಎಂ.ಮೊಹಮ್ಮದ ಶಸ + + +) + + +ಕ + + +ಕಸ್ತೂರಿ + + + + + +ರವಿ ಬೆಳಗೆರೆ + + + + + +ಮನುಷ್ಯನ ಸ್ವಭಾವವೇ ಹಾಗೆ. ಆತ ಅತಿರಂಜಿತ ಕಲ್ಪನೆಗಳಲ್ಲಿ ಸುಖಿಸುತ್ತಾನೆ. ನಮ್ಮ ಯಾವುದೇ +ಕೃತಿಯನ್ನು ಓದಿ; ಅಲ್ಲಿರುವ ಪಾತ್ರಗಳಲ್ಲಿ ಎರಡೇ ಜಾತಿ. ಒಂದು ರಾಮಚಂದ್ರನ ಅಪರಾವತಾರ. ಮತ್ತೊಂದು + + +ರಾವಣಾಸುರನ ವಿಕೃತ ಸೃಷ್ಟಿ! + + +ಈ ಮಾತು ಮೆಸೊಪಟೇಮಿಯಾದ ಚಿನ್ನದ ನೆಲದಲ್ಲಿ ಬೆಳೆದು ಭೂತಾಕಾರವಾಗಿ ನಿಂತ ಸದ್ದಾಮ್‌ +ಹುಸೇನರಿಗೂ ಅನ್ವಯಿಸುತ್ತದೆ. ಕೆಲವರಿಗೆ ಆತ ಮತ್ತೊಬ್ಬ ಪ್ರವಾದಿ, ಅರಬ್‌ ರಾಷ್ಟ್ರಗಳ ಪೆಕ್ಕೆಕ ರಕ್ಷಕ, +ಮಹಾನ್‌ ವೀರನಾಗಿ ಕಂಡರೆ ಮತ್ತೆ ಕೆಲವರ ಕಣ್ಣಿಗೆ ರಕ್ತ ಪಿಪಾಸು, ಅಧಿಕಾರ ದಾಹಿ, ಲೋಭಿ. ಲಂಪಟ ಕ +ಈ ಶತಮಾನದ ಅತಿ ಕ್ರೂರ ಮನುಷ್ಯನಂತೆ ಕಾಣುತ್ತಾನೆ. + +..... ಯಾವುದು ಸರಿ? ಎರಡೂ ತಪ್ಪೇ ಇರಬಹುದು. ಕೊಲ���ಲಿ ಯುದ್ಧದ ಬಗ್ಗೆ, ಅದರ ಸೋಲು-ಗೆಲುವು- +ಪರಿಣಾಮಗಳ ಬಗ್ಗೆ ಜಗತ್ತಿನ ಎಲ್ಲ ಪತ್ರಿಕೆಗಳೂ ಸಾವಿರಾರು ಪುಟಗಳಷ್ಟು ಬರೆದಿವೆ. ಸುಮ್ಮನಾಗುತ್ತಿವೆ. +ಆದರೆ ಸದ್ದಾಂರ ಖಾಸಗಿ ಬದುಕಿನ ಬಗ್ಗೆ ಈ ತನಕ ತಿಳಿದು ಬಂದಿರುವುದು ತೀರ ಕಡಿಮೆ. ಆ ನಿಟ್ಟಿ ನಲ್ಲಿ ) ಹೆಚ್ಚಿನ + + +ಬೆಳಕು ಚೆಲ್ಲುವುದು "ಕಸ್ತೂರಿ'ಯ ಪ್ರ ಯತ್ನ. + + +ಜಿ EMER ವಾ +ಸಂ ದವ ಇಬ ರ ಾಭರ್ಸಾರಾರಾ ಘಾಧರಾಹಾಕಾರಾಣಾಣಾಪಾಕತರ್ಯಾಣಣ ಹಾಹಾ + + +""ಅಂಥದೊಂದು ಕಾಲ ಬಂದೇ ಬರುತ್ತದೆ. +ಜಗತ್ತಿನ ಅತ್ಯಂತ ಬಲಹೀನ ವ್ಯಕ್ತಿಯೂ ಕೂಡ +ತನ್ನ ಅತ್ಯಂತ ಶಕ್ತಿಶಾಲಿ ಶತ್ರುವಿನ ವಿರುದ್ಧ ಸೇಡು +ತೀರಿಸಿಕೊಳ್ಳುತ್ತಾನೆ. ಆತ ಸದಾ ಜಾಗೃತನಾಗಿ +ದ್ದರೆ ಸಾಕು.''.. * ಮಾರಿಯೋ ಪ್ಯೂಜೋ + +ಅವನಿನ್ನೂ ಏಳು ವರ್ಷಗಳ ಹುಡುಗ. + + +ಎಪ್ರಿಲ್‌ 1991 + + +ಹಾಲುಗೆನ್ನೆಯ ಮೇಲೆ ಏನೋ ಹೊಳಪು. ಬಿಟ್ಟ +ಕಣ್ಣುಗಳಲ್ಲಿ ಎಂಥವೋ ಕನಸುಗಳು. ತನ್ನ +ಮಣ್ಣು ಗೋಡೆಗಳ ಗುಡಿಸಲಿನ ಮೂಲೆಯಲ್ಲಿ +ಮಲಗಿ ತನ್ನೊಂದಿಗೆ ತಾನೇ ಮಾತಾಡಿಕೊಳ್ಳುತ್ತಿ +ದ್ದವನಿಗೊಂದು ಕರ್ಕಶವಾದ ದನಿ ಕೇಳಿಸುತ್ತದೆ ದೆ, + +""ಏಳೋ ಸೂಳೇ ಮಗನೇ ...... ಕುರಿ + + +ಯಾರು ನಿಮ್ಮಪ್ಪ ಕಾಯ್ತಾನಾ?'' ಹುಡುಗ +ಬೆಚ್ಚಿ ಬೀಳುತ್ತಾನೆ. ಅದರ ಬೆನ್ನ ಹಿಂದೆಯೇ +ಬೀಳುವ ಗುದ್ದುಗಳು ಅವನ ಕನಸುಗಣ್ಣಿನ +ತುಂಬ ನೀರು ಮೂಡಿಸುತ್ತವೆ. ಹುಡುಗ ಕನಸುಗ +ಳನ್ನು ಮಡಚಿಟ್ಟು ಕುರಿಗಳ ಹಿಂಡು ಬೆನ್ನಟ್ಟಿ +ನಡೆಯತೊಡಗುತ್ತಾನೆ. + +ಅವತ್ತಿನ ಆ ಮಂಕು ಕವಿದ ನೀರಸ ಮುಂಜಾ +ನೆಯಲ್ಲಿ ಅಳುತ್ತಾ, ಶಪಿಸುತ್ತಾ ಕುರಿಗಳ ಹಿಂಡಿನ +ಹಿಂದೆ ನಡೆಯುತ್ತಿದ್ದ ಹುಡುಗನಿಗಾಗಲೀ, ಅವ +ನನ್ನು ಬೈದು ಆಚೆಗಟ್ಟಿದ ಅವನ ಮಲತಂದೆಗಾ +ಗಲೀ, ಈ ಹುಡುಗ ಮುಂದೆ ಇಡೀ ಜಗತ್ತನ್ನೇ +ಬೆಚ್ಚಿಸುತ್ತಾನೆಂಬ ಪರಿಕಲ್ಪನೆ ಖಂಡಿತ ಇರಲಿಲ್ಲ. + +ಆ ಹುಡುಗನ ಹೆಸರು ಸದ್ದಾಂ ಹುಸೇನ್‌! + ನರಳಿದನು ಬಾಲ್ಯದಲ್ಲಿ + +ಈಗ್ಗೆ ಐವತ್ಮೂರು ವರ್ಷಗಳ ಹಿಂದೆ ಏಪ್ರಿಲ್‌ +28, 1937ರಂದು ಟೈಗ್ರಿಸ್‌ ನದೀ ತೀರದ ಶಕ್ರಿತ್‌ +ಪಟ್ಟಣದ ಪಕ್ಕದ ಹಳ್ಳಿಯಾದ ಅಲ್‌ಔಜಾದಲ್ಲಿ +ಒಂದು ಕಡುಬಡವ ಕುಟುಂಬದಲ್ಲಿ ಸದ್ದಾಂ ಜನಿ +ಸಿದ. ಆ ಮನೆತನ, ಅವರ ವಾಸದ ಗುಡಿಸಲು, +ಅಲ್‌ಔಜಾ ಹಳ್ಳಿ ಮತ್ತು ಇರಾಕದ ಅಂದಿನ ಸ್ಥಿತಿಗ +_ ತಿಗಳೆಲ್ಲವಕ್ಕೂ ಒಂದೇ ತೆರನಾದ ಮಂಕು ಕವಿ + +ದಿತ್ತು. ಭೀಕರ ಬಡತನ! ಸುತ್ತಲಿನ ಮರಳುಗಾ +ಡಿನ ಮರಳ ಕಣಗಳ ಮೇಲಿಂದ ಬೀಸಿ ಬಂದ +ಗಾಳಿ ಇರಾಕದಾದ್ಕಂತ ಹರಡಿದ್ದು ದಾರುಣ +ಹಸಿವು, ಬಡತನ ಮತ್ತು ಅಸ್ಥಿರತೆಯನ್ನು. + +ಸದ್ದಾಮನ ಬಾಲ್ಯದ ಬಗ್ಗೆ ದೊರೆತಿರುವ +ಮಾಹಿತಿ ಸಾಲದು. ತನ್ನ ಆ ನೋವಿನ ದಿನಗ +ಳನ್ನು ಸದ್ದಾಂ ಸ್ಮರಿಸಿಕೊಳ್ಳಲು ಇಚ್ಛಿಸುವುದಿಲ್ಲ +ವಂತೆ! ಆದರೆ ಕೌರ್ಯ, ಅಪಮಾನ, ನಿಂದೆಗ +ಳನ್ನು ಮಾತ್ರ ಆತ ಯಥೇಚ್ಛವಾಗಿ ಅನುಭವಿ +ಸಿದ್ದ. ಸದ್ದಾಂನ ತಂದೆ "ಹುಸೇನ್‌ ಅಲ್‌ ಮಜೀ +ದ್‌' . ಸತ್ತಾಗ ಈತನಿನ್ನೂ ಹುಟ್ಟಿರಲಿಲ್ಲ +ಎಂಬುದು ಒಂದು ಹೇಳಿಕೆಯಾದರೆ, ಈತ + + +_ಹುಟ್ಟಿದ ಕೆಲ ತಿಂಗಳಲ್ಲೇ ಅವನ ತಂದೆ ಮರಣಿಸಿ ` + + +ದನೆಂಬುದು ಮತ್ತೊಂದು ಹೇಳಿಕೆ. ಉಹುಂ, +ಅದೂ ಅಲ್ಲ - ಸದ್ದಾಂನ ತಂದೆ ಯಾವುದೋ + + +'22 + + +ಕಾರಣಕ್ಕೆ ಬೇಸತ್ತು ಹೆಂಡತಿ ಮಕ್ಕಳನ್ನು ಬಿಟ್ಟು . +ಹೋಗಿದ್ದ ಎಂಬುದಾಗಿ ಇರಾಕದ ಅಧ್ಯಕ್ಷ . +ಸದ್ದಾಂ ಹುಸೇನರ ಮಾಜಿ ಕಾರ್ಯದರ್ಶಿಯೊ. +ಬ್ಬರು ಅಮೆರಿಕದಲ್ಲಿ ಹೇಳಿಕೆ ಕೊಟ್ಟಿದ್ದಾರೆ. + +ಒಟ್ಟಿನಲ್ಲಿ ಸದ್ದಾಂ ಬಾಲ್ಯದಿಂದಲೇ ತಂದೆಯ +ಪ್ರೀತಿಗೆ ಎರವಾಗಿದ್ದ. ಅವನ ತಾಯಿ "ಸುಭಾ' +ಗಂಡನಿಂದ ಬೇರೆಯಾದ ಮೇಲೆ ಕೆಲ ವರ್ಷಗಳ +ಕಾಲ ಮಕ್ಕಳನ್ನು ಕಟ್ಟಿಕೊಂಡು ಒಬ್ಬಂಟಿಯಾಗಿ +ದ್ದಳು. ಆದರೆ ಇನ್ನೂ ಆಕೆಯ ಯೌವ್ವನ ಕಾಲ +ಮುಗಿದಿರಲಿಲ್ಲ. ಇಬ್ರಾಹಿಂ ಹಸನ್‌ ಎಂಬ ಎವಾ +ಹಿತ ಹಳ್ಳಿ ಗನೊಂದಿಗೆ ಆಕೆ ಸಂಬಂಧ ಬೆಳೆಸಿದಳು. +ಇಸ್ಲಾಂ ಧರ್ಮದ ಕಟ್ಟಳೆಗಳು ಅನುಮತಿಸಿದಂತೆ +ಆತ ಮರುಮದುವೆ ಮಾಡಿಕೊಳ್ಳಬಹುದಾಗಿತ್ತಾ +ದರೂ, 'ಸುಭಾ ತನ್ನ ಪತಿಯ ಮೊದಲ ಪತ್ನಿ +ಯನ್ನು ಆತನಿಂದ ಬೇರ್ಪಡಿಸಿದ ನಂತರವೇ +ಅತನ ಕೈ ಹಿಡಿದಳಂತೆ. ಶುದ್ಧ ಒರಟನೂ, +ಕ್ರೂರಿಯೂ ಆಗಿದ್ದ ಇಬ್ರಾಹಿಂ ಹಸನ್‌ನ ಕಂಗ +ಳಿಗೆ ಪುಟ್ಟ ಹುಡುಗ ಸದ್ದಾಂ ಶನಿ ಸಂತಾನದಂತೆ +ಕಂಡಿದ್ದ. "ನಿನ್ನ ಈ ನಾಯಿ ಮಗನ ಮುಖ +ಕಂಡರೆ ನನಗಾಗದು' ಎಂದು ಸುಭಾಳಿಗೆ ಹೇಳು +ತ್ತಿದ್ದ. ಕೇವಲ ಕುರಿ ಕಾಯುವುದಲ್ಲ, ಸದ್ದಾಂ +ನನ್ನು ಕೋಳಿ ಕದಿಯುವ ಕೆಲಸಕ್ಕೂ ಹಚ್ಚುತ್ತಿದ್ದ. +ಅವನು ಕದ್ದು ತಂದ ಕೋಳಿಗಳನ್ನು ಮಲತಂದೆ +ಮಾರಿ ಚೈನಿ ಹೊಡೆಯುತ್ತಿದ್ದರೆ ಬಾಲಕ ಸದ್ದಾಂ +ಅವಮಾನದಿಂದ ಭುಸುಗುಡುತ್ತಿದ್ದ. + +ಅಂಥಕೆಟ್ಟ ವಾತಾವರಣದಲ್ಲಿ ಬೆಳೆದ ಸದ್ದಾಂ +ತನ್ನ ಸೋದರ ಸಂಬಂಧಿಯಾದ ಅದ್ನಾನ್‌ +ಖೈರುಲ್ಲಾ ಶಾಲೆಗೆ ಹೋಗುತ್ತಿದ್ದುದನ್ನು ಆಸೆ +ಯಿಂದ ನೋಡುತ್ತಿದ್ದ. ಆದರೆ ಕುರಿ ಕಾಯು +ವುದು ಬಿಟ್ಟು ಶಾಲೆಗೆ ಹೊರಟು ನಿಂತ ಮಲಮಗ +ನನ್ನು ಅವನ ತಂದೆ ಪ್ರಾರಂಭದಲ್ಲೇ ಒದ್ದು +"ದಾರಿಗೆ ಹಚ್ಚಿದ್ದ!' ಆದರೆ 1947ರ ಹೊತ್ತಿಗೆ +ಸದ್ದಾಂ ವಿಶ್ವ ಪ್ರಯತ್ನ ಮಾಡಿ ಶಾಲೆಗೆ ಸೇರಿಯೇ +ಬಿಟ್ಟ. ಅವನಿಗಾಗ ಹತ್ತು ವರ್ಷ ವಯಸ್ಸು. +ಮುಂದೆ ಆತ ಅದ್ನಾನ್‌ ಖೈರುಲ್ಲಾನ + + +"ತಂದೆಯೂ, ತಾಯಿಯ ಸೋದರನೂ ಆಗಿದ್ದ + + +ಕಸ್ತೂರಿ + + +ಗೆ ೈರುಲ್ಲಾ ತುಲ್ಫಾರವರಲ್ಲಿಗೆ ಹೋದ. ಮೊಟ್ಟ +ಮೊದ ಬಾರಿಗೆ ಅವನು: ಬಾಗ್ದಾದ್‌. ನಗರಿ + + +ಯನ್ನು ನೋಡಿದ್ದ. ತನ್ನ ಹಳ್ಳಿಯಂತೆಯೇ, . + + +ತಕ್ರಿತ್‌ ಸಗರದಂತೆಯೇ ಘೋರ ಬಡತನ, ರಾಜ +ಕೀಯ ಅಸ್ಥಿ ರತೆಗಳನ್ನು ಹೊದ್ದು ಮಲಗಿದ ನಗರ +ವಾಗಿತ್ತು ಬಾಗ್ದಾದ್‌. +ಅಲ್ಲಿ ಬಾಗ್ದಾದಲ್ಲಿ +ಸೋದರ ಮಾವಖೆ ೈರುಲ್ಲಾ ತುಲ್ಫಾ ಬಾಗ್ದಾ +ದದಲ್ಲಿ ಶಿಕ್ಷಕರಾಗಿದ್ದ ವರು. ಹಿಂದೊಮ್ಮೆ ನಡೆದ +ನಾಜಿವಾದಿಗಳ ಸೈನಿಕ ಕ್ರಾಂತಿಯನ್ನು ಬೆಂಬಲಿಸಿ +ಬ್ರಿಟಿಷರಿಂದ ಶಿಕ್ಷೆಗೊಳಗಾದವರು. ಹೀಗಾಗಿ +ಅವರ ಮನದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ +ಎರುದ್ಧ ವಿಚಿತ್ರವಾದ ಅಸಹನೆ, ದ್ವೇಷಗಳಿ +ದ್ದವು. ಅವರ ನೆರಳಿನಲ್ಲಿ ಬೆಳೆದ ಸದ್ದಾಂ ಸಹಜ +ವಾಗಿಯೇ ಅದೇ ಅಸಹನೆ, ದ್ವೇಷಗಳನ್ನು ಪಾಶ್ಚಿ +ಮಾತ್ಯರೆಡೆಗೆ ಬೆಳೆಸಿಕೊಂಡ. ತೀರ ತಡವಾಗಿ +ಶಾಲೆಗೆ ಸೇರಿದ ಸದ್ದಾಂ ಕುಂಟುತ್ತ, ಎಡವುತ್ತಾ +ತನ್ನ ಮಾಧ್ಯಮಿಕ ಶಾಲೆ ಮುಗಿಸುವ ಹೊತ್ತಿಗೆ +ಅವನಿಗೆ ಹದಿನಾರು ತುಂಬಿತ್ತು. +ಬಂದೂಕು ಪ್ರೇಮ - + +ಅದು ಮಲತಂದೆಯ ಮೇಲಿನ ಕೋಪವೋ, +ಬಡತನದಲ್ಲಿ ಬೆಳೆದ ಪರಿಣಾಮವೋ ಒಟ್ಟಿನಲ್ಲಿ +ಬಾಲ್ಯದಿಂದಲೂ ಸದ್ದಾಂನನ್ನು ಆಕರ್ಷಿಸಿದ್ದು +"ಬಂದೂಕು'! ಆದರೆ ಶಾಲೆಯಲ್ಲಿ ಪೆದ್ದನೆನಿಸಿ +ಕೊಂಡ ಕಾರಣಕ್ಕಾಗಿ ಸದ್ದಾಂ ಅಂದಿನ ಬಾಗ್ದಾದ್‌ +ಮಿಲಿಟರಿ ಅಕಾದೆಮಿಯೊಳಕ್ಕೆ ಸೇರುವಲ್ಲಿ ವಿಫಲ +ನಾದ. + +ಅಲ್‌ಔಜಾಕ್ಕಿಂತ ಎಭಿನ್ನ ವಾತಾವರಣವನ್ನು +ಬಾಗ್ದಾದ್‌ ನೀಡಿತ್ತಾದರೂ ಸದ್ದಾಂ ಯಾವಾ +ಗಲೂ ತನ್ನ ತಕ್ರಿತ್‌ ನಾಡಿನ ಗೆಳೆಯರೊಂದಿಗೇ +ಇರುತ್ತಿದ್ದ. ಈ ತಕ್ರಿತ್‌ ನಾಡಿಗೂ ತನ್ನದೇ ಆದ +ಆಕ್ರೋಶಪೂರ್ಣ ಇತಿಹಾಸವಿತ್ತು. ಒಂದು +ಕಾಲಕ್ಕೆ ಮರದ ವಸ್ತುಗಳ ತಯಾರಿಕೆ, ವ್ಯಾಪಾರಗ +ಳಿಂದ ಸಮ ದ್ರವಾದ ನಾಡು ಕಾಲಾಂತರದಲ್ಲಿ +ಬಡತನದ ಅಭಿಶಾಪಕ್ಕೆ ತುತ್ತಾಗಿತ್ತು. ಅಲ್ಲಿನ +ಯುವಕರಿಗೆ ಏನೋ ಕೀಳರಿಮೆ, ಹೇಗಾದರೂ + + +ಎಪ್ರಿಲ್‌ 1991 + + +ಮಾಡಿ ಎಲ್ಲರ ಕಣ್ಣು ಸೆಳೆಯುವ ಅಭಿಲಾಷೆ. +. ಮತ್ತೊಂದು ವಿಶೇಷವೆಂದರೆ, ತಕ್ರಿತ್‌ ಇರಾಕದ + + +ಬಹುಪಾಲು ಸುನ್ನಿಗಳು ನೆಲೆಗೊಂಡಿದ್ದ +ಪ್ರದೇಶ. ಸುನ್ನಿಗಳು ಇರಾಕದಲ್ಲಿ ಮೊದಲಿನಿಂ +ದಲೂ ಅಲ್ಪ ಸಂಖ್ಯಾತರೇ. ಬಹುಸಂಖ್ಯಾತರಾ +ಗಿದ್ದ ಷಿಯಾಗಳು ಇವರನ್ನು ಕಡೆಗಣಿಸುತ್ತಿ +ದ್ದರು. ಇದೂ ಕೂಡ ಸದ್ದಾಂರಂತಹ ಅಂದಿನ - +ಯುವಕರಿಗೆ ವಿಕ್ಷಿಪ್ತ ಶ್ರತೆಯನ್ನು ಒದಗಿಸಿರಲುಕಾರ +ಣವಾಗಿರಬಹುದು. ಆಗ ಸದ್ದಾಂ ತನ್ನ ಮಾವ +ನೊಂದಿಗೆ ಟೈಗ್ರಿಸ್‌ನ ಪಶ್ಚಿಮ ತೀರದಲ್ಲಿ ಒಂದು +ಬಡಕುಟುಂಬಗಳ ಸಮೂಹದಲ್ಲಿ +ವಾಸವಾಗಿದ್ದ... + + + + + +ಅವನು ಎಂಥ ಇರಾಕನ್ನು ಕಂಡಿದ್ದು? ಐದು +ನೂರು ವರ್ಷಗಳ ಕಾಲ ಅಖಂಡವಾಗಿ ಇರಾ +ಕನ್ನು ಓಟ್ಟೋಮನ್‌ ತುರ್ಕೀಯರು ಆಳಿದ್ದರು. +ಆ ನಂತರ ಆಳಿದ ಬಿ ಬ್ರಿಟಿಷರು 1932ರಲ್ಲಿ ಇರಾ +ಕನ್ನು ಬಿಟ್ಟು ಹೋಗಿದ್ದರು. ಅವರು ಹೋದ +ಐದು ವರ್ಷಗಳ ನಂತರ ಹುಟ್ಟಿದ ಸದ್ದಾಂಗೆ +ಬುದ್ಧಿ ತಿಳಿಯುವ ಹೊತ್ತಿಗೆ ಇರಾಕಿ ಸೆ ೈನ್ಯಗಳು +ಆ ನೆಲದ ಅಸೀರಿಯನ್ನರನ್ನೂ, ಯಹೂದಿಗ +ಳನ್ನು ಹೇಳಹೆಸರಿಲ್ಲದಂತೆ ಮಾಡಿದ್ದರು. ಇರಾ +ಕಿನ ತುಂಬಸೈ ನ್ಯವೇ ಸೈ ನ್ಯ! ಸದ್ದಾಂ ವಿದ್ಯಾರ್ಥಿ +ಯಾಗಿದ್ದಾಗಲಂತೂ ಇರಾಗನ ಅತಿ ಕೆಟ್ಟ ದಿನ +ಗಳು ನಡೆಯುತ್ತಿದ್ದವು. ರಾಜಕೀಯ ಕೊಲೆಗಳ +ಹಬ್ಬ ನಡೆದಿತ್ತು. 1952ರಲ್ಲಿ ಸದ್ದಾಂ ಒಂದು +ಸಚೇತನ ರೋಮಾಂಚನಕ್ಕೊಃ ಳಗಾದ. ಈಜಿಪ್ತದ್ಧ +ರಾಜರ ಆಳ್ವಿಕೆಯನ್ನು ಅಂತ್ಯ ಗೊಳಿಸಿದ ಗಮಾಲ್‌ ' +ಅಬ್ದುಲ್‌ ನಾಸೀರ್‌ "ಇಡೀ "ಅರಬ್‌ ಸಮೂಹಕ್ಕೆ + + +23 + + +ಆಶಾಕಿರಣವಾಗಿ ಕಂಗೊಳಿಸಿದ್ದ. ಪ್ರಾರಂಭದಲ್ಲಿ +ಈಜಿಪ್ತದ ರಾಜಮನೆತನದ ಪತನವನ್ನು ಅಮೆ +ರಿಕ ಬೆಂಬಲಿಸಿತಾದರೂ, ನಾಸಿರ್‌ ಕಮ್ಯೂನಿಸ್ಟ್‌ +ರಷಿಯಾದತ್ತ ಸ್ನೇಹಹಸ್ತ ಚಾಚಿದಾಗ ಪಶ್ಚಿಮಕ್ಕೆ +" ಇರಿಸುಮುರಿಸಾಯಿತು. ಸುಯೆಜ್‌ ಕಾಲುವೆ +ಯನ್ನು ನಾಸೀರ್‌ ರಾಷ್ಟ್ರೀಕೃತಗೊಳಿಸಿದಾಗ +ಲಂತೂ 1956ರಲ್ಲಿ ಫ್ರಾನ್ಸ್‌, ಬ್ರಿಟನ್‌ ಮತ್ತು +ಇಸ್ರೇಲ್‌ಗಳು ಈಜಿಪ್ತವನ್ನು ಮುತ್ತಿದವು. +ಆದರೆ ಅಂತಿಮ ಜಯ. ನಾಸೀರ್‌ನದಾಗಿತ್ತು. +ಇಸ್ರೇಲಿಗಳನ್ನು ಬಗ್ಗು ಬಡಿದ ಆತ ಅರಬರ +ಕಣ್ಮಣಿಯಾಗಿಬಿಟ್ಟ. ಅಂತೆಯೇ ಸದ್ದಾಂ ನಾಸೀ +ರ್‌ನ ಆರಾಧಕನಾಗಿದ್ದ. + +ಆಗಿನ್ನೂ ಸದ್ದಾಂಗೆ ಹತ್ತೊಂಬತ್ತು ವರ್ಷ. +ಈಜಪ್ತದಲ್ಲಾದಂತೆಯೇ ಇರಾಕದಲ್ಲೂ ಅಂದಿನ +ರಾಜಮನೆತನದ ವಿರುದ್ಧ ಒಂದು ಮಿಲಿಟರಿ +ದಂಗೆಯಾಯಿತು. ಅದು ವಿಫಲವಾಯಿತಾ +ದರೂ, ಆ ತನಕ ಕೈಲಿ ಬಂದೂಕು ಹಿಡಿಯದ +»- ಯುವಕ ಸದ್ದಾಂ ಮೊದಲ ಬಾರಿಗೆ ಬಂದೂಕಿನ +ಮೊರೆತ ಕೇಳಿ ಪುಳಕಿತನಾಗಿದ್ದ. ಯಾವುದೇ +ಸೈನಿಕ ತರಬೇತಿ ಹಿನ್ನೆಲೆಗಳಿಲ್ಲದ ವ್ಯಕ್ತಿಯೊಬ್ಬ +ಮಿಲಿಟರಿ ದಂಗೆಯಲ್ಲಿ ಪಾಲ್ಗೊಂಡಿದ್ದು ಅದೇ +ಮೊದಲ ಬಾರಿ. ಮುಂದಿನ ವರ್ಷ ಆತ "ಬಾತ್‌' +ಪಕ್ಷ ಸೇರಿದ. ಅಧಿಕಾರವಿಲ್ಲದ, ಗುರುತಿಸುವ +ಕೆಗೂ ಅರ್ಹವಲ್ಲದ ಅಂದಿನ ಬಾತ್‌ ಪಕ್ಷದಲ್ಲಿ +ಕೇವಲ 300 ಜನ ಸದಸ್ಯರಿದ್ದರು. +ಮೊದಲ ಕೋಟೆ | + +1958ರಲ್ಲಿ ರಾಷ್ಟ್ರೀಯ ಸೈನ್ಯವೊಂದರ ನೆರವಿ +ನಿಂದ ಬಾತ್‌ ವಿರೋಧಿ ಗುಂಪಿನ ನಾಯಕನಾ +» ಗಿದ್ದ ಅಬ್ದುಲ್‌ ಕರೀಮ್‌ ಕಾಸಿಮ್‌ ಇರಾಕದ +ದೊರೆ ಎರಡನೇ ಫೈಸಲ್‌ನನ್ನು ಪದಚ್ಕುತಗೊಳಿ +ಸಿದ. ದೊರೆಯನ್ನು ಕೊಲ್ಲಲಾಯಿತು. ಹೀಗೆ +ಮತ್ತೊಂದು ಗುಂಪು ಅಧಿಕಾರ ಕಬಳಿಸಿದುದನ್ನು +ಅಸಹಾಯಕರಾಗಿ ನೋಡುತ್ತ ನಿಲ್ಲುವ ಪಾಳಿ + + +ಬಾತ್‌ ಪಕ್ಷದವರದಾಗಿತ್ತು. ಆದರೆ 1959ರಲ್ಲಿ. + + +“ಕಲವು ಯುವಕರು ಕೈಗಳಲ್ಲಿ ಮಷೀನುಗನ್ನು +ಹಿಡಿದು ಬಾಗ್ದಾದದ ರಸ್ತ ಯಲ್ಲಿ ಓಡುತಿ ದ್ದ ಕಾಸಿ + + +" ೩4 + + +ಇ 8 +aes OO ಕ್ಷಿ + + +ಮ್‌ರ ಕಾರಿನ ಮೇಲೆ ಗುಂಡಿನ ಮಳೆಗರೆದರು.. ಎ +ಅದರ ನೇತೃತ್ವವನ್ನು ಸದ್ದಾಂ ವಹಿಸಿದ್ದ. 'ಆ +ಹೊತ್ತಿಗಾಗಲೇ ಆತ ತಕ್ತಿತ್‌ನ ಕಮ್ಯುನಿಸ್ಟನೊಬ್ಬ +ನನ್ನು ಹಾಡಹಗಲೇ ಕೊಂದು ಕುಖ್ಯಾತನಾಗಿದ್ದ. +ಅದರಲ್ಲೂ ಕಾಸಿಮ್‌ನ ಬೆಂಬಲಿಗನಾದ ಕಮ್ಯುನಿ +ಸ್ಪನೊಬ್ಬನನ್ನು ಕೊಂದದ್ದು ಆತನಿಗೆ ಹೆಮ್ಮೆಯ +ವಿಷಯವಾಗಿತ್ತು. ಅದಕ್ಕಿಂತ ಹೆಚ್ಚಿನ ಹೆಮ್ಮೆ +ಯೆಂದರೆ ಕೊಲ್ಲಲ್ಪಟ್ಟ ವ್ಯಕ್ತಿ ಸದ್ದಾಂನ ಭಾವ +ಮೈದುನನಾಗಿದ್ದ! ಈ ಕೊಲೆಗೆ ಸದ್ದಾಂನ ಮಾವ +ಪ್ರೇರಣೆಯಾಗಿದ್ದುದರಿಂದ ಅವರಿಬ್ಬರೂ ಬಂಧಿ +ತರಾಗಿದ್ದರು ಮತ್ತು ಕೆಲಕಾಲದ ನಂತರ ಬಿಡುಗ +ಡೆಯೂ ಆಗಿದ್ದರು. ರಾಜಕೀಯ ಕೊಲೆಗಳು +ಇರಾಕದಲ್ಲಿ ಸಾಮಾನ್ಯವಾಗಿದ್ದ ಕಾಲವದು. + +ಮುಂದೆ ಕಾಸೀಮ್‌ ಮೇಲೆ' ನಡೆದ ವಿಫಲ +ಕೊಲೆ ಯತ್ನದ ಘಟನೆ ಸದ್ದಾಂನನ್ನು ನಿಜಕ್ಕೂ +'ಹೀರೋ' ಆಗಿಸಿತ್ತು. ಇದಕ್ಕೆ ಸಂಬಂಧಿಸಿದಂತೆ +ಎರಡು ಕತೆಗಳಿವೆ. ಕೊಲೆಯತ್ನದಲ್ಲಿ ಸದ್ದಾಂ +ತೀವ್ರವಾಗಿ ಗಾಯಗೊಂಡ. ಗುಂಡೊಂದು +ಆತನ ತೊಡೆಯಾಳದಲ್ಲಿ ಹುದುಗಿಹೋಗಿತ್ತು. +ತನ್ನ ಸಹಚರನನ್ನು ಕರೆದು ಚೂರಿಯಿಂದ ತೊಡೆ +ಯನ್ನು ಅಗೆದು ಗುಂಡನ್ನು ಹೊರ ತೆಗೆಯಿಸಿ +ಕೊಂಡ ಸದ್ದಾಂ, ಆ ನೋವಿನಿಂದ ಎಚ್ಚರ +ತಪ್ಪಿದ. ಮುಂದೆ ಅಲೆಮಾರಿ ಬುಡಕಟ್ಟಿ ನವನ +ವೇಷ ಧರಿಸಿ ಟೈಗ್ರಿಸ್‌ ನದಿಯನ್ನು ದಾಟಿ, ಕತ್ತೆ +ಯೊಂದರ ಮೇಲೆ ಕುಳಿತು ಮರುಭೂಮಿಯನ್ನು +ಹಾಯ್ದು ಸಿರಿಯಾವನ್ನು ತಲುಪಿದ ರೋಚಕ +ಕಥೆಯನ್ನು ಸದ್ದಾಂ ಪ್ರಿಯರು ಹೆಮ್ಮೆಯಿಂದ +ಹೇಳಿಕೊಳ್ಳುತ್ತಾರೆ. ಮತ್ತೊಂದು ಹೇಳಿಕೆಯ +ಪ್ರಕಾರ, ಸದ್ದಾಂಗೆ ತಗುಲಿದ್ದು ಮಾಮೂಲಿ +ಪೆಟ್ಟು. ಆತ ಗುಟ್ಟಾಗಿವೆ ದ್ಯನೊಬ್ಬನಿಂದ ಚಿಕಿತ್ಸೆ +ಪಡೆದು ಸಿರಿಯಾಕ್ಕೆ ಪಾರಾಗಿ ಹೋದ. ಮುಂದೆ +1968ರಲ್ಲಿ ಆ ವೈದ್ಯನ ಯಣ ತೀರಿಸಲೆಂದೇ +ಆತನನ್ನು ಬಾಗ್ದಾದ್‌ ಮೆಡಿಕಲ್‌ ಕಾಲೇಜಿನ +ಮುಖ ಸ್ಫನನ್ನಾ ಗಿ ಮಾಡಿದ. + +ಕತೆಗಳೇನೇ ಇರಲಿ, ಸದ್ದಾಂ ಸಿರಿಯಾದಿಂದ +ಈಜಿಪ್ತದ ರಾಜಧಾನಿಯಾದಕೆ ರೋ ತಲುಪಿದ. + + +ಕಸ್ತೂರಿ + + +ಈಜಿಪ್ಟ್‌ ಸರ್ಕಾರದ ಹಣ್ಣ ಸಹಾಯ ಪಡೆದು ' +ನಾಲ್ಕು ವರ್ಷ ಅಲ್ಲೇ ನೆಲೆಸಿ ತನ್ನ ಇಪ್ಪತ್ತನಾ +ಲ್ಕನೇ ವಯಸ್ಸಿನಲ್ಲಿ ಆತ ಹೈಸ್ಕೂಲು ವಿದ್ಯಾ +ಭ್ಯಾಸ ಮುಗಿಸಿದ. ಈ ಅವಧಿಯಲ್ಲಿ ಆತ ಎರಡು +ಬಾರಿ ಜೇಲು ಪಾಲಾಗಿದ್ದ. ಒಮ್ಮೆ ಇರಾಕಿ ವಿದ್ಯಾ +ರ್ಥಿಯೊಬ್ಬನನ್ನು ರಾಜಕೀಯ ಭಿನ್ನಾಭಿಪ್ರಾಯ +ಗಳಿಗಾಗಿ ಕೊಲೆ ಮಾಡಲು ಆತ ಹವಣಿಸಿದ್ದ. +ಮತ್ತೊಮ್ಮೆ ಒಬ್ಬ ಬಾತ್‌ ಪಕ್ಷದ ವಿದ್ಯಾರ್ಥಿ +ಯನ್ನು ಇರಿದು ಹಾಕಲು ಯತ್ನಿಸಿ, ಆತನನ್ನು +ಕೈರೋದ ಬೀದಿಬೀದಿಗಳಲ್ಲಿ ಓಡುವಂತೆ +ಮಾಡಿದ್ದ. ಅದೇ ವಿದ್ಯಾರ್ಥಿ ಮುಂದೆ ಜೋರ್ಡಾ +ನದ ವಾರ್ತಾ ಮಂತ್ರಿಯಾದನೆಂಬುದು ಬೇರೆ +ಸಂಗತಿ. + +1961ರಲ್ಲಿ ಕೈರೋ ವಿಶ್ವವಿದ್ಯಾಲಯದ +ಕಾನೂನು ಪದವಿ ಕೋರಿ ತರಗತಿಗೆ ಸೇರಿದ +ಸದ್ದಾಂ ಒಂಬತ್ತು ವರ್ಷಗಳ ನಂತರ 1970ರಲ್ಲಿ +ಕಾನೂನು ಪದವಿ ಪಡೆದ. ಆದರೆ ಆ ಹೊತ್ತಿಗೆ +ಆತ ಇರಾಕದ ಅತ್ಯಂತ ಪ್ರಮುಖ ರಾಜಕಾರಣಿ +ಯಾಗಿದ್ದ ಮತ್ತು ಪದವಿಯನ್ನು ಬಾಗ್ದಾದಕ್ಕೇ +ತರಿಸಿಕೊಂಡ! ಅದೊಂದು ಗೌರವ ಪದವಿಯಾ +ಗಿತ್ತು. +ಮದುವೆ - ಪದವಿ + +ಕೈರೋದಲ್ಲಿದ್ದಾಗಲೇ 1963ರಲ್ಲಿ ಸದ್ದಾಂ +ತನ್ನ ಮಾವನ ಮಗಳಾದ ಸಜೀದಾಳನ್ನು ವಿವಾಹ +ವಾದ. ಅಷ್ಟರಲ್ಲಿ ಇರಾಕ್‌ನ ಬಾತ್‌ ಪಕ್ಷದ +ಕಾರ್ಯಕರ್ತರು ಬಾಗ್ದಾದ್‌ನಲ್ಲಿ ಅಂದಿನ +ಅಧ್ಯಕ್ಷ ಕಾಸೀಮ್‌ರನ್ನು ಕೊಲೆ ಮಾಡಿದ ಸುದ್ದಿ +ಕೈರೋ ತಲುಪಿತ್ತು. ಸದ್ದಾಂ ತನ್ನ ಓದಿಗೆ ಶರಣು +- ಹೇಳಿ ಇರಾಕಕ್ಕೆ ಓಡಿ ಬಂದ. ಕೊಲೆಯಾದ ಆಡಳಿ +ತಗಾರ ಕಾಸೀಮ್‌ ಇರಾಕದಲ್ಲಿ ತುಂಬ ಜನಪ್ರಿಯ +ವ್ಯಕ್ತಿಯಾಗಿದ್ದರು. ಜನಪ್ರಿಯತೆ ಯಾವ ಮಟ್ಟ +ದ್ದಿತ್ತೆಂದರೆ ಕಾಸೀಮ್‌ರ ಕೊಲೆಯಾಗಿದೆಯೆಂಬು +ದನ್ನೇ ಇರಾಕದ ಜನ ನಂಬಲಿಲ್ಲ. ಆತ ಎಲ್ಲೋ +ಅಡಗಿಕೊಂಡಿದ್ದು ಇಂದಲ್ಲ ನಾಳೆ ಹೊರಬಂದಾ +ನೆಂದೇ ಕಾಯುತ್ತಿದ್ದರು. ಆತ ಮರಣಿಸಿರುವು +ದನ್ನು ಜನರಿಗೆ ಖಚಿತಪಡಿಸಲು ಬಾತ್‌ ಪಕ್ಷದ + + +ಎಪಿ ಲ್‌ 1991 + + + + + +ಧುರೀಣರು ಒಂದು ಅನಾಗರೀಕ ವಿಧಾನವನ್ನು +ಅನುಸರಿಸಬೇಕಾಯಿತು. ಬಂದೂಕಿನ ಗುಂಡುಗ + + +ಳಿಂದ ತೂತುತೂತಾಗಿ ಹೋಗಿದ್ದ ಕಾಸೀಮರ +ಶವವನ್ನು ಕುರ್ಚಿಯೊಂದರ ಮೇಲೆ ಕೂಡಿಸಿ, +ದೇಹದ ಪ್ರತಿ ಗಾಯಗೊಂಡ ಭಾಗವನ್ನು ದೂರ +ದರ್ಶನದಲ್ಲಿ ತೋರಿಸಲಾಗುತ್ತಿತ್ತು. ಕಾರ್ಯಕ್ರ +ಮದ ಕೊನೆಯಲ್ಲಿ ಕಾಸೀಮ್‌ರ ಶವವನ್ನೆಳೆದು +ಹಾಕಿ ಅದರ ಮುಖಕ್ಕೆ ಸೈನಿಕನೊಬ್ಬನು ಕ್ಯಾಕರಿಸಿ +ಉಗಿಯುವ ದೃಶ್ಯವನ್ನು ಎಷ್ಟೊಂದು ನಿರ್ದಯ +ವಾಗಿ ಪ್ರದರ್ಶಿಸಲಾಗುತ್ತಿತ್ತೆಂದರೆ, ಅದನ್ನು +ನೋಡಿದ ಯಾವುದೇ ಇರಾಕಿ ಪ್ರಜೆಯ ಮನಸ್ಸಿ +ನಲ್ಲಿ ಅದು ಅಚ್ಚಳಿಯದೇ ಉಳಿದುಹೋಗು +ತ್ತಿತ್ತು. + +ಸದ್ದಾಂನಿಗಾಗ ಕೇವಲ ಇಪ್ಪತ್ತಾರು ವರ್ಷ. +ಅದು ಆಸೆಗಳ ವಯಸ್ಸು. ಬಾತ್‌ ಪಕ್ಷದಲ್ಲಿ, +ಸರಕಾರದಲ್ಲಿ ಒಂದು ಖಚಿತವಾದ ನೆಲೆಗಳಿಸಿಕೊ +ಳ್ಳಬೇಕೆಂಬ ಹಂಬಲ ಹೆಡೆ ಬಿಚ್ಚಿತ್ತು. ಆತ ಬಾತ್‌ +ಸರಕಾರದ ಸೇವೆಗೆ “ಇಂಟರೋಗೇಟರ್‌ ಮತ್ತು +ಟಾರ್ಚರರ್‌' ಆಗಿ ಸೇರಿಕೊಂಡ. ರಾಜಕೀಯ +ಖೈದಿಗಳನ್ನು ಪ್ರಶ್ನಿಸುವ ಮತ್ತು ಹಿಂಸಿಸಿ ಬಾಯಿ + + +25 + + + + + +ಬಿಡಿಸುವ ಕಟುಕರ ಖಾನೆಯ ಅಧಿಪತಿಯಾಗಿ +ನೇಮಕಗೊಂಡ. "ಕ್ವಸರ್‌- ಅಲ್‌-ನಿಹಯ್ಯಾಹ್‌' +(ಅಂತ್ಯದ ಅರಮನೆ) ಎಂದು ಹೆಸರಿಸಲಾಗಿದ್ದ +ಅರಮನೆಯಲ್ಲಿ ಈ ಕಟುಕರ ಕಾರ್ಯಾಚರಣೆ +ನಡೆಯುತ್ತಿತ್ತು. ಹಿಂದಿನ ದೊರೆ ಎರಡನೇ ಫೈಜ +ಲ್‌ನನ್ನು ಕಾಸಿಮ್‌ ಇದೇ ಅರಮನೆಯಲ್ಲಿ ಕೊಲೆ +ಗೈದಿದ್ದರಿಂದ ಈ ಹೆಸರನ್ನಿಟ್ಟು ಅದನ್ನು ಹಿಂಸಾ +ಗೃಹವನ್ನಾಗಿ ಬಳಸಲಾಗುತ್ತಿತ್ತು. + +ಕಟುಕರ ಮನೆಯ ಅಧಿಪತಿಯಾಗಿ ಹೋದ +ಸದ್ದಾಂ ಬಾಲ್ಯದಿಂದ ಹೆಪ್ಪುಗಟ್ಟಿದ ಸೇಡು, +ವಿಕೃತಿ, ರೋಷಗಳನ್ನು ವ್ಯಕ್ತಗೊಳಿಸುವ ಕ್ರೂರಾ +ತಿಕ್ರೂರ ವಿಧಾನಗಳನ್ನು ರೂಪಿಸಿಕೊಂಡ. +ಬಹುಶಃ ಅವನ ವಿಕೃತಿಗಳೆಲ್ಲ ರೂಪುಗೊಂಡ +ಕಾಲವದು. ಆತ ಖೈದಿಗಳನ್ನು ಯಾವ ಮಟ್ಟಿಗೆ +ಹಿಂಸಿಸುತ್ತಿದ್ದನೆಂದರೆ, ಒಂಬತ್ತು ತಿಂಗಳ ನಂತರ +ಬಾತ್‌ ಪಕ್ಷ ಅಧಿಕಾರ ಕಳೆದುಕೊಂಡ ಮೇಲೆ ಆ +ಅರಮನೆ ಹೊಕ್ಕವರಿಗೆ ಎಲ್ಲೆಂದರಲ್ಲಿ ಮನುಷ್ಯರ +ಕೈ ಬೆರಳ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿ +ರುವುದು ಕಂಡಿತು. ರಕ್ತ ದಾರುಣವಾಗಿ ಹೆಪ್ಪಾ +ಗಿತ್ತು. ಮೃತರ ರಕ್ತಸಿಕ್ತ ಬಟ್ಟೆ ಗಳ ದೊಡ್ಡ ರಾಶಿ +ಗಳು ಕಂಡು ಬಂದವು. ಅಂತೂ ಒಂಬತ್ತು ತಿಂಗ +ಳೊಳಗಾಗಿ ಬಾತ್‌ ಆಳ್ವಿಕೆ ವಿಫಲಗೊಂಡು, +ಸೇನೆಯ ಕೆಲ ಬಲಪಂಥೀಯರು ಹಾಗೂ ಬಾತ್‌ +` ಪಕ್ಷದೊಳಗೇ ಇದ್ದ ವಿದ್ರೋಹಿಗಳು ಅಧಿಕಾರಕ್ಕೆ +ಬಂದರು. ಪಕ್ಷ ಇಬ್ಭಾಗವಾಯಿತು. + + +26 + + +ಅಧಿಕಾರದಂಚಿಗೆ + +ಹೀಗೆ 1963ರಲ್ಲಿ ಪಕ್ಷ ಇಬ್ಭಾಗವಾದಾಗ +ಸದ್ದಾಂ, ಪಕ್ಷದ ಸ್ಥಾಪಕರಲ್ಲೊಬ್ಬರಾದ ಸಿರಿ +ಯನ್‌ ಮೂಲದ ನಾಯಕ ಮೈಕೇಲ್‌ ಅಫ್‌ +ಲಾಕ್‌ ಎಂಬುವರನ್ನು ಬೆಂಬಲಿಸಿದ್ದ. ಈ ನಿಯ +ತ್ತಿಗೆ ಫಲಿತವಾಗಿ ಮುಂದಿನ ವರ್ಷ ಸದ್ದಾಂನನ್ನು +ಬಾತ್‌ ಪಕ್ಷದ ರೀಜನಲ್‌ ಕಮ್ಯಾಂಡ್‌ ಸದಸ್ಯನ . +ನ್ನಾಗಿ ನೇಮಿಸಲಾಯಿತು. ಸದ್ದಾಂ ಹುಸೇನರ +ಕ್ಷಿಪ್ರ ಬೆಳವಣಿಗೆ ಪ್ರಾರಂಭವಾದುದೇ ಇಲ್ಲಿಂದ. +ಅವರಿಗೆ ತಮ್ಮ ಹಿರಿಯ ಸೋದರ ಸಂಬಂಧಿ +ಯಾದ ಜನರಲ್‌ ಅಹ್ಮದ್‌ ಹಸನ್‌ ಅಲ್‌ಬಕ್ಸ್‌ರ +ವರ ಆಶೀರ್ವಾದವಿತ್ತು. ಅಲ್‌ಬಕ್ಸ್‌ ಆಗ ಬಾತ್‌ +ಪಕ್ಷದ ಅತ್ಯಂತ ಗೌರವಾನ್ವಿತ ಸದಸ್ಯರೂ, +ಹಿರಿಯ ಮಿಲಿಟರಿ ಅಧಿಕಾರಿಯೂ ಆಗಿದ್ದರು. +ಸದ್ದಾಂ ಮತ್ತು ಬಕ್ಸ್‌ರ ಸಂಬಂಧವನ್ನು +ಮತ್ತಷ್ಟು ಲಾಭದಾಯಕ���ಾಗಿ ಬೆಸೆದವಳು +ಸದ್ದಾಂರ ಪತ್ನಿ ಸಜೀದಾ. ಆಕೆ ತನ್ನ ತಂಗಿಯೊಬ್ಬ +ಳನ್ನು ಬಕ್ರ್‌ರ ಮಗನಿಗೆ ಕೊಟ್ಟು ಮದುವೆಮಾಡಿ +ದಳಲ್ಲದೆ, ಬಕ್ರ್‌ರ ಇಬ್ಬರು ಮಕ್ಕಳನ್ನು ತನ್ನ +ತಮ್ಮಂದಿರಿಗೆ ತಂದುಕೊಂಡಳು. ಒಟ್ಟಾರೆ +ಇರಾಕ್‌ ರಾಜಕೀಯದ ಸರ್ವೋಚ್ಛ ಸೋಪಾನದ +ಮೇಲೆ ಸದ್ದಾಂರ ಬಳಗದ, ನೆಂಟರ, ರಕ್ತ ಸಂಬಂ +ಧಿಗಳ ಡೇರೆ ಎದ್ದು ನಿಲ್ಲತೊಡಗಿತು. 1965ರಲ್ಲಿ +ಅಲ್‌ಬಕ್ಸ್‌ ಬಾತ್‌ ಪಕ್ಷದ ಮಹಾಕಾರ್ಯದರ್ಶಿ +ಯಾಗಿ ನೇಮಕಗೊಂಡರು. ಅದರ ಮರುವ +ರ್ಷವೇ ಸದ್ದಾಂರನ್ನು ಉಪಮಹಾಕಾರ್ಯದ +ರ್ಶಿಯಾಗಿ ನೇಮಿಸಲಾಯಿತು. + +ಆದರೆ ಬಾತ್‌ ಪಕ್ಷ ಅಧಿಕಾರದಲ್ಲಿರಲಿಲ್ಲ. +ಅವು ನಿಜಕ್ಕೂ ಹೋರಾಟದ ದಿನಗಳಾಗಿದ್ದವು. +1964ರ ಅಕ್ಟೋಬರ್‌ ತಿಂಗಳಲ್ಲಿ ಸದ್ದಾಂರನ್ನು +ಭೂಗತ ಚಟುವಟಿಕೆಗಳ ಆಪಾದನೆಯ ಮೇಲೆ +ಬಂಧಿಸಲಾಯಿತು. ಎರಡು ವರ್ಷಗಳ ಜೈಲು +ವಾಸ ಅನುಭವಿಸಿದ ಸದ್ದಾಂ 1966ರಲ್ಲಿ ಜೈಲಿ +ನಿಂದ ತಪ್ಪಿಸಿಕೊಂಡರು. ಜೈಲು ವಾಸದ ಅವಧಿ +ನಿಜಕ್ಕೂ ಅವರ ಜೀವನದಲ್ಲಿ ಬದಲಾವಣೆಯ +ಕಾಲವಾಗಿತ್ತು. ಮೊದಲಿನ ಹುಂಬತನ, ಒರಟು + + +. ಹಹೂರಿ + + +ನಡವಳಿಕ್ಕೆಗಳು ಒಂದು ವ್ಯವಸ್ಥಿತ ಕ್ರೌರ್ಯವಾಗಿ +ಪರಿವರ್ತಿತಗೊಂಡವು. ಅಧಿಕಾರಕ್ಕೆ ಬಂದ +ಒಂಬತ್ತು ತಿಂಗಳಲ್ಲೇ ಪಕ್ಷ ಇಬ್ಬಾಗವಾಗಿ, +ಸೋತು ಕೆಳಗಿಳಿದುದಕ್ಕೆ ಅವರು ಕಾರಣಗಳನ್ನು +ಆಲೋಚಿಸಿದರು. ಬಾತಿಸ್ಟ್‌ ರನ್ನು ಮೀರಿ ಬೆಳೆದ +ಬಲಪಂಥೀಯರು, ಪಕ್ಷದೊಳಗಿನ ವಿದ್ರೋಹಿ +ಗಳು ಮತ್ತು ಆಂತರಿಕವಾಗಿ ಬಲಹೀನಗೊಂಡ +ಪಕ್ಷ ಮುಂತಾದ ಎಲ್ಲವನ್ನೂ ತಮ್ಮಲ್ಲೇ ಚರ್ಚಿಸಿ +ಕೊಂಡರು. ಏಕತೆ ಮತ್ತು ಒಂದು ಸಶಕ್ತ ಭದ್ರತಾ +ಪಡೆಗಳಿಲ್ಲದ ಹೊರತು ತಮ್ಮ ಪಕ್ಷ ಬೆಳೆಯಲಾರ +ದೆಂಬ ಸತ್ಯ ಅವರಿಗೆ ಗೋಚರಿಸಿತು. +ಜೇಲಿನಿಂದ ತಪ್ಪಿಸಿಕೊಂಡು ಬಂದ ಕೂಡಲೆ +ಅವರು ಮಾಡಿದ ಕೆಲಸವೆಂದರೆ "ಜಿಹಾಜ್‌ ಹನೀ +ನ್‌' ಎಂಬ ಭದ್ರತಾ ದಳವನ್ನು ಕಟ್ಟಿದ್ದು. +ಯಾವುದೇ ಸಣ್ಣ ವಿಷಯದಲ್ಲಿ ತಮ್ಮನ್ನು ಪ್ರತಿಭ + + + + + +ಪರಿಣಾಮಕಾರಿ + + + + + +ಬ ತ ಬಾಣಿ oe ದಂ. + +. ಸುವರ್ಣಸುಸಂಧಿ !ಅತಿ ಶೀಘ್ರ ಪರಿಹಾರ +ದಾಂಪತ್ಕ ಸಮಸ್ಯೆಗೆ ನಂಬುಗೆಯ ಚಿಕೆ ಕಾರಾಕಾಣಾಕಾಗಾಗಸ)ಾಗಕಸಾಗಸಾಣಾಣಾಾ +ವಿವಾಹದ ಮೊದಲು ಹಾಗೂ ನಂತರದ ನಿಶ್ನಕ್ತಿಗೆ ಉತ್ಕೃಷ್ಠ ಪರಿಹಾರ +ಸ್ವಪ್ನದೋಷ, ಶೀಘ್ರ ಸ್ಥಲನ, ನರಗಳ ದೌರ್ಬಲೃತ್ಯೆ ಚರ್ಮರೋಗ, ಹೊಟ್ಟಿ +ನೋವು, ಬಿಳಿತೂನ್ನು, ಬಿಳಿಸೆರಗು, ಮುಟ್ಟುದೋಷ, ಲೈಂಗಿಕ ವ್ಯಾಧಿ ಹಾಗೂ +ಮೂಲವ್ಯಾಧಿಗೆ ಇಂದೇ ತಜ್ಜರಾದ ಡಾ$ ಎಸ್‌.ಎಂ. ಯಾದಗೀರ +Registered Medical practitioner) ಇವರನ್ನು ಭೆಟ್ಟಿಯಾಗಿ + +ಯುನಾನಿ + + +ಚಿಕಿತ್ಸೆ ಪಡೆದು ಜೀವನ ಸುಖಮಯವನ್ನಾಗಿ ಮಾಡಿಕೊಳ್ಳಿ. + +ಭೆಟ್ಟಿಯ ವೇಳೆ ಮುಂಜಾನೆ 8 ರಿಂದ ರಾತ್ರಿ 8 ರವರೆಗೆ + +ಸ ಬೆಂಗಳೂರು: ಪ್ರತಿ ತಿಂಗಳು 1ಹಾಗೂ 2 ರಂದು ಹೋಟೆಲ್‌ ಬ್ರಾಡವ್ನೌ ಕೆಂಪೆಗೌಡ ರೋಡ. ಸೇ ಮೈಸೂರು: ಪ್ರತಿ +ತಿಂಗಳು 3 ರಂದು ಇಂದ್ರಭವನ, ಧನ್ನಂತರಿ ರೋಡ, ಸೇ ಹಾಸನ : ಪ್ರತಿ ತಿಂಗಳು 4 ರಂದು ಹೋಟಿಲ್‌ಹರ್ಷಮಹಲ, +ಶಿವಮೊಗ್ಗೆ: ಪ್ರತಿ ತಿ���ಗಳು 5 ರಂದು ಹೋಟೇಲ್‌ ಸತ್ಕಾರ, ಸೇ ಉಡುಪ : ಪ್ರತಿ ತಿಂಗಳು 6 ರಂದು ಹೋಟಿಲ್‌ +ಆಶೋಕ ಸ ಮಂಗಳೂರು : ಪ್ರತಿ ತಿಂಗಳ 7 ರಂದು ಉಡ್‌ಲ್ಲಾಂಡ ಹೋಟಿಲ್‌, ಸ ಬೆಳಗಾಂ: ಪ್ರತಿ ತಿಂಗಳು 9 +ರಂದು ಸತ್ಕಾರ ಹೋಟಿಲ್‌ ಮಾರುತಿ ಗಲ್ಲಿ. ಸೇ ಬಿಜಾಪುರ ಪ್ರತಿ ತಿಂಗಳು 10 ರಂದು ಟೂಂಸ್ಕ ಹೋಟೆಲ್‌ ಸ +ಗುಲ್ಬರ್ಗಾ : ಪ್ರತಿ ತಿಂಗಳು 1 1ರಂದು ಮೋಹನ್‌ ಲಾಡ್ಕ ಸೇ ಹೊಸಖೌಟೆ : ಪ್ರತಿ ತಿಂಗಳು 12 ರಂದು ಮೆಲ್ಲಿಗೆ +ಟೂಂಸ್ಕ ಹೋಮ ಸ ದಾವಣಗೆರೆ : ಪ್ರತಿ ತಿಂಗಳು 13 ರಂದು ಸರ್ಕಲ್‌ ರೆಸ್ಫೋರೆಂಟ 1 ಹುಲ್ಕಳ್ಳಿ : ಪ್ರತಿ ತಿಂಗಳು +21 ರಿಂದ 31 ರವರೆಗೆ ಹೋಲ್‌ ಗೋವನ ಟಾವರ ರೂಂನಂ. 217 ಲ್ಯಾಮಿಂಗ್ಟನ್‌ ರೋಡ, ಸೆಂಟ್ರಿಲ ಲಾಯಬ್ರರಿ +ಎದುಂಗೆ ಹುಬ್ಬಳ್ಳಿ - 20 ಭೋನ್‌: 65099 ಮನೆ ಫೋನ್‌ 266878, 66679 +ಸಮಕ್ಷಮ ಭೀಟಿಯಾಗದವರು 1 ರೂ ಸ್ವಾಂಪ ಇಟ್ಟು ಬರೆಯಿರಿ. + + +ಟಿಸಿದರೂ ಆ ವ್ಯಕ್ತಿಯನ್ನು ನಿರ್ನಾಮ ಮಾಡಿಬಿ +ಡುವ ಕಾರ್ಯಕ್ರಮ ಅವರದಾಯಿತು. ಭದ್ರತಾ +ದಳವಂತೂ "ಕೇವಲ' ಸದ್ದಾಂ ಹುಸೇನರಿಗೆ ನಿಷ್ಠೆ +ಯಿಂದ ಇರತೊಡಗಿತು ಮತ್ತು ಬೆಳೆಯತೊಡ +ಗಿತು. ಸದ್ದಾಂ ನಿಜವಾದ ಅರ್ಥದಲ್ಲಿ ಭಯೋ +ತ್ಪಾದಕತೆಯ ಶಿಲ್ಪಿಯಾದರು. + +ಮತ್ತೆ ಪಕ್ಷ ಬೆಳೆಯಿತು. 1968ರ ಜುಲೈ 30 +ರಂದು ಸದ್ದಾಂ ಹಾಗೂ ಬಾತ್‌ ಪಕ್ಷದ ಕಾರ್ಯಕ +ರ್ತರು ಇರಾಕ್‌ದ ಅಧಿಕಾರ ಕಸಿದುಕೊಂಡರು. +ಸದ್ದಾಂರ ಹಿರಿಯ ಸೋದರ ಸಂಬಂಧಿ ಅಲ್‌ +ಬಕ್ರ್‌ ದೇಶದ ಅಧ್ಯಕ್ಷರೂ, ಸೈನ್ಯದ ದಂಡನಾಯ +ಕರೂ, ಮಹಾಕಾರ್ಯದರ್ಶಿಯೂ, ಪಕ್ಷದ +ರೆವೂಲ್ಯೂಶನರಿ ಕಮಾಂಡ್‌ ಕೌನ್ಸಿಲ್ಲಿನ ಅಧ್ಯ +ಕ್ಷರೂ' ಆಗಿ ನೇಮಕಗೊಂಡರು. ಸಹಜವಾ +ಗಿಯೇ ಸದ್ದಾಂ ಕೌನ್ಸಿಲ್ಲಿನ ಉಪಾಧ್ಯಕ್ಷರೂ, + + + + + + + + + + +ಹಾಗೂ ಆಯುರ್ವೇದಿಕ ಪದ್ಧತಿಯ ಅತ್ಯುತ್ತಮ + + + + + + + + + + + + + + +ಡಾ। ಎಸ್‌.ಎಂ. ಯಾದಗೀರ ಆದರ್ಶ ಡಿಸ್ಪನ್ನರಿ + + +ಕಾರ್ಪೊರೇಶನ್‌ ಬಿಲ್ಲಿಂಗ್‌ ಎದುರಿಗೆ ಗಣೇಶ ಪೇಟ ಹುಬ್ಬಳ್ಳಿ - 580 ೦2೦. + + + + + +Pe SY + + +27 + + +[4 + + + + + +ಆಂತರಿಕ ರಕ್ಷಣಾಪಡೆಗಳ ಮುಖ್ಯಸ್ಥರೂ ಆಗಿ + + +- ನೇಮಕವಾದರು. ನಿಚ್ಚಳವಾಗಿ ಅವರು ತಮ್ಮ + + +ಖಾಸಗಿ ಸೈನಿಕ ಬಲವನ್ನು ಬೆಳೆಸಿಕೊಳ್ಳತೊಡಗಿ +ದುದು ಆಗಲೇ! ಅವರ ನೆಚ್ಚಿನ ಅನುಯಾಯಿಗ +ಳಾಗಿದ್ದ ನೂರಾರು ಜನ ಯುವಕರು ರಕ್ಷಣಾ +ಪಡೆಗಳ ವಿಶೇಷ ತರಬೇತಿ ಪಡೆದರು. ಹತ್ತಿರದ +ಸಂಬಂಧಿಗಳಾದ ಬರ್ಜಾನ್‌, ಸಬಾವಿ, ವಾತ್‌ +ಬನ್‌, ಅಲಿಹಸನ್‌ ಅಲ್‌ಮಜೀದ್‌, ಅಷದ್‌ +ಯಾಸೀನ್‌ ಮುಂತಾದವರೆಲ್ಲ ಕೆಲವೇ ದಿನಗಳಲ್ಲಿ +ಕುಖ್ಯಾತ ರಕ್ಷಣಾ ಪಡೆಗಳ ನೇತಾರರಾದರು. +ಕೇವಲ ಮೂವತ್ತೊಂದು ವರ್ಷ ವಯಸ್ಸಿನ +ಸದ್ದಾಂರನ್ನು ಇಡೀ ದೇಶ "ಮಿಸ್ಟ ರ್‌ ಡೆಪ್ಯೂಟಿ' +ಎಂದೇ ಕರೆಯುತ್ತಿತ್ತು. ಅವರೊಬ್ಬರಿಗೇ ಆ ಸವ +ಲತ್ತು. ಅವರು ಹತ್ತು ವರ್ಷ ಕಾಲ ಬಕ್‌ ಆಡಳಿ +ತದ ಡೆಪ್ಯೂಟಿಯಾಗಿದ್ದಾಗ್ಯೂ ನಿಜವಾದ ಅರ್ಥ +ದಲ್ಲಿ ಅವರೇ ದೇಶವನ್ನಾಳತೊಡಗಿದರು. ಬಾತ್‌ +ಪಕ್ಷ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದಿ +ದ್ದವೇನೋ, 9 ಅಕ್ಟೋಬರ್‌ 1968ರಂದು ಇಸ್ರೇ +ಲಿನ ಗೂಢಚಾರರ ತಂಡವೊಂದನ್ನು ತಾನು +ಬಂಧಿಸಿರುವುದಾಗಿ ಬಾತ್‌ ಸರ್ಕಾರ ಘೋಷಿ +ಸಿತು. 1969ರ ಜನವರಿ 5ರಂದು ವಿಚಾರಣೆಯ + + +ನಾಟಕ ನಡೆಸಿ ಹದಿನೇಳು ಜನ ಬಂಧಿತರಲ್ಲಿ + + +ಹದಿನಾಲ್ಕು ಜನರನ್ನು ನೇಣಿಗೇರಿಸಲಾಯಿತು. + + +28 + + +೬ ಎಷ್ಟ್‌ + + +ಅವರಲ್ಲಿ ಹನ್ನೊಂದು ಜನ ಯಹೂದಿಗಳು! +ಮೃತರ ಶರೀರಗಳನ್ನು ಬಾಗ್ದಾದ್‌ನ ಲಿಬರೇಶನ್‌ +ಸ್ಕೇರ್‌ನಲ್ಲಿ ವಿಕಾರವಾಗಿ ನೇತು ಹಾಕಲಾಗಿತ್ತು. +ಈ ನೇಣು ಶಿಕ್ಷೆಯನ್ನು ವಿದೇಶಿ ಪತ್ರಿಕೆಗಳು +ಖಂಡಿಸಿದಾಗ ಸದ್ದಾಂ ತಣ್ಣನೆಯ ದನಿಯಲ್ಲಿ +ಉತ್ತರಿಸಿದ್ದರು, ""ನಾವು ಕೇವಲ ಗೂಢಚಾರ +ರನ್ನು ನೇಣುಹಾಕಿದ್ದೇವೆ. ಯಹೂದಿಗಳು ಕ್ರಿಸ್ತ +ನನ್ನೇ ಶಿಲುಬೆಗೇರಿಸಿದಂಥವರು!'' + +ನಿಜವಾದ ಕೊಲೆಗಳ ಕಾಲ ಶುರುವಾಯಿತು. +ಮೊದಮೊದಲು ನೇಣಿಗೇರಿದವರು ಯಹೂದಿ ' +ಗಳೇ ಆದರೂ ಮುಂದೆ ಮುಸ್ಲಿಮರ ಪಾಳಿ +ಪ್ರಾರಂಭವಾಗದೆ ಇರಲಿಲ್ಲ. ಸದ್ದಾಂರ ರಾಜ +ಕೀಯ ಶತ್ರುಗಳು ಒಬ್ಬೊಬ್ಬರಾಗಿ ಮುಗಿಸಲ್ಪ +ಟ್ರರು. ಸದ್ದಾಂ ಯಾರನ್ನೂ ನಂಬುವುದಿಲ್ಲ. +ಅವರ ನಂಬಿಕೆಗೆ ಪಾತ್ರರೆಂದರೆ ಕೇವಲ ಅವರ +ರಕ್ತ ಸಂಬಂಧಿಗಳು! ಅಥವಾ ತಮ್ಮ ಜಾತಿ ಬಾಂಧ +ವರು ಅಥವಾ ತಮ್ಮ ನಾಡಿನವರು. ದೇಶದ ಎಲ್ಲ +ಪ್ರಮುಖ ಹುದ್ದೆಗಳಲ್ಲೂ ಸದ್ದಾಂರ ಬಳಗ +ವಿಜೃಂಭಿಸಿತು. ಗಣತಂತ್ರದ ಹೆಸರಿನಲ್ಲಿ ವಿನೂ +ತನ ಅರಸೊತ್ತಿಗೆ ಆರಂಭವಾಯಿತು. + +ಸದ್ದಾಂ ಸಂಪೂರ್ಣವಾಗಿ ನಂಬಿಕೆಯಿರಿಸಿ +ಕೊಂಡದ್ದು ತಮ್ಮ ರಕ್ಷಣಾ ದಳಗಳ ಮೇಲೆಯೇ. +ಅವುಗಳ ಮೂಲಕ ಪಕ್ಷವನ್ನು ನಿಯಂತ್ರಿಸಿದರು. +ಅವುಗಳ ನಿರ್ವಹಣೆಗೆ ಬೇಕಾದ ಹಣವನ್ನು +ಸದ್ದಾಂ ಶೇಖರಿಸಿದ್ದೂ ವಾಮಮಾರ್ಗದಿಂ +ದಲೇ! ಮೂಲತಃ ಜೂಜಾಡುವುದನ್ನು ಇಸ್ಲಾಂ +ವಿರೋಧಿಸುತ್ತದೆ. ಮೊದಲಿನ ' ದೊರೆಗಳು +ಕುದುರೆ ಜೂಜಿಗೆ ಅನುಮತಿ ನೀಡಿದ್ದರು. ಮಧ್ಯೆ +ಕಾಸೀಮ್‌ ಸರ್ಕಾರ ಕುದುರೆ ಜೂಜನ್ನು ನಿಲ್ಲಿ +ಸಿತ್ತು. ಆದರೆ ಸದ್ದಾಂ ಮತ್ತೆ ಕುದುರೆಗಳನ್ನೋಡಿ +ಸಿದರು. ಅದರ ಮೂಲಕ ವಸೂಲಿ ಮಾಡಲಾದ +ಕರವನ್ನು ರಕ್ಷಣಾ ದಳಗಳ ಮೇವಿಗೆ ಬಳಸಿದರು. +ಕೈಯಲ್ಲೀಗ ಅಧಿಕಾರವಿತ್ತು. ಲಾಲಸೆಗೆ ಅಂತ್ಯವಿ +ರಲಿಲ್ಲ. ಎಲ್ಲ ಕನಸುಗಳ ಸಾಕಾರ ಕಾಲವದು. +ತಮ್ಮ ಹಾದಿಗೆ ಮುಳ್ಳಾದವರನ್ನು ನಿರ್ದಯ +ವಾಗಿ ಕಿತ್ತಸೆದರು. + + +ಸದ್ದಾಂ ಸಾರ್ವಜನಿಕ ಜೀವನದಲ್ಲಿ ಮಹಾ +. ಯೋಗಿಯಂತೆ ಕಂಗೊಳಿಸಿದರೂ ಅತ್ಯಂತ +ನಿಕೃಷ್ಟ ವೈಯಕ್ತಿಕ ಜೀವನ ನಡೆಸುತ್ತಾರೆಂ +ಬುದು ಅಮೆರಿಕನ್ನರ ಅಭಿಪ್ರಾಯ. ಅವರಿಗೆ +ಲಂಪಟತೆಯನ್ನು ಆರೋಪಿಸಲಾಗಿದೆ. ಆದರೆ +--ಸದ್ದಾಂ ಹೆಂಗಸರ ಬೆನ್ನು ಬೀಳುವವರಲ್ಲವೆಂದೇ +ಜನಪ್ರಿಯರಾದವರು. ಇದು ಮತ್ತೊಂದು ಸತ್ಯ! +ಅದೇನೇ ಇದ್ದರೂ ತಮ್ಮ ಸಾಮಾಜಿಕ ವರ್ಚಸ್ಸಿನ +ಬೆಳವಣಿಗೆಗಾಗಿ ಅವರು ಬಾಗ್ದಾದದ ಖ್ಯಾತ +ವಣಿಕ ಮನೆತನದ ಹೆಣ್ಣು ಮಗಳಾದ ಸಮೀರಾ +ಶಾಹಬಂಡಾರ್‌ ಎಂಬಾಕೆಯನ್ನು ಎರಡನೆ ಪತ್ನಿ +ಯನ್ನಾಗಿ ಸ್ವೀಕರಿಸಿದರೆಂಬುದು ಮಾತ್ರ ನಿಜ. +ಸಮೀರಾ ಎತ್ತರನೆಯ ಸ್ಫುರದ್ರೂಪಿ ಹೆಂಗಸು, +ವಿವಾಹಿತೆ. ಆಕೆ ಮೊದಲ ಬಾರಿಗೆ ಸದ್ದಾಂರನ್ನು +ಭೇಟಿಯಾದಾಗ ಇರಾಕಿ ಏರ್‌ಲೈನ್ಸ್‌ನ ಅಧಿಕಾರಿ +ಯಾಗಿದ್ದ ನೂರುದ್ದೀನ್‌ ಅಲ್‌ ಸಫಿ ಎಂಬಾತನ +ಮಡದಿಯಾಗಿದ್ದಳು. ಸದ್ದಾಂ ವಿವಾಹದ + + +ವಿಷಯ ಮುಂದಿಟ್ಟಾಗ ಸಫಿ ತೆಪ್ಪಗೆ ಅಲ್ಲಿಂದ +ಕಣ್ಮರೆಯಾದ. ನಂತರ ಆತನನ್ನು ಏರ್‌ಲೈನ್ಸ್‌ನ + + +ಡೈರೆಕ್ಟ ರನನ್ನಾಗಿ ನೇಮಿಸಲಾಯಿತು. + +ಸಮೀರಾ ನಿಜಕ್ಕೂ ಶಾಹಬಂಡಾರ್‌ ಮನೆತನ +ದವಳಲ್ಲವೆಂದು , ಸುದ್ದಿ ಹರಡಿದ ಫರೂಕ್‌ +ಎಂಬಾತನನ್ನು ಪತ್ನಿ ಸಮೇತ ಜೀವಾವಧಿ ಶಿಕ್ಷೆಗೆ +ಒಳಪಡಿಸಿದ ಭೂಪ ಸದ್ದಾಂ ಎಂಬುದಾಗಿ ಅಮೆ +ರಿಕನ್‌ ಪುಸ್ತಕಗಳು ಬರೆಯುತ್ತವೆ. ಅಲ್ಲದೆ +ಸದ್ದಾಂ ತಮ್ಮ ಪೂರ್ವಾಪರಗಳ ಬಗ್ಗೆ ಯಾರೇ +ಕೊಂಕು ನುಡಿದರೂ ಸಹಿಸಿಕೊಳ್ಳುವ ವ್ಯಕ್ತಿಯಲ್ಲ +ವಂತೆ. + +ಹಿಂದೊಮ್ಮೆ ತಕ್ರೀತ್‌ನ ಸೈನ್ಯಾಧಿಕಾರಿ + +ಯಾದ ಉಮರ್‌ ಅಲ್‌ ಹಜಾ ಎಂಬಾತ ತನಗೂ, +ಸದ್ದಾಂರ ತಾಯಿಗೂ ಸಂಬಂಧವಿತ್ತೆಂದು ಹೇಳಿ +ಕೊಂಡಿದ್ದನಂತೆ. ಅದನ್ನು ಸದ್ದಾಂ ತನ್ನ ಹತ್ತಿರದ +ಬಂಟರ ಮುಂದೆ ಹೇಳಿದಾಗ ಉದ್ರಿಕ್ತರಾದ +ಅವರು ಹಜಾನನ್ನು ನಿಂತ ನಿಲುವಿನಲ್ಲೇ ಸೀಳಿ +ಹಾಕಿದರು. ಅವನ ಮಗನನ್ನು ಕೊಂದರು. ಮನೆ +ಯನ್ನು ಹಾಳುಗೆಡವಿದರು ಎಂಬುದಾಗಿ ಅಮೆರಿ +ಕದ ಲೇಖಣಿಗಳು ಬರೆಯುತ್ತವೆ. + +ಅಧಿಕಾರಕ್ಕೆ ಬಂದ ಕೂಡಲೇ ದೇಶವನ್ನು ಬಳ + + + + + +. ಗದವರ ನಡುವೆ ಹಂಚಿ ಹರಾಜಿಗಿಟ್ಟ ಸದ್ದಾಂ +ಅನಿವಾರ್ಯವಾಗಿ ಲಂಚಗುಳಿತನ, ಮೋಸ +ಅದ್ಯಕ್ಷ ತೆಗಳನ್ನು ಕಂಡೂ ಕಂಡೂ ಸುಮ್ಮನಿರಬೇ +ಕಾಯಿತು. ಆತನ ಸೋದರ ಮಾವ ಖೈರುಲ್ಲಾ +ತುಲ್ಫಾನನ್ನು ಸಾಕಿದವನೆಂಬ ಗೌರವದಿಂದ +ಬಾಗ್ದಾದದ ಮೇಯರ್‌ನನ್ನಾಗಿ ನೇಮಿಸಿದರು +ಸದ್ದಾಂ. ಕಡೆಗೆ ಅವರೇ ಆತನ ಲಂಚ ಗುಳಿತನ +ಸಹಿಸಲಾಗದೆ ಆತನನ್ನು ಕೆಳಗಿಳಿಸಬೇಕಾಯಿತು. +ಇವತ್ತಿಗೂ ಆತ ಒಬ್ಬ ಶ್ರೀಮಂತ ವ್ಯಾಪಾರಿ! + + +ಇಡೀ ದೇಶದ ಸೈನ್ಯಾವಶ್ಯಕ ವಸ್ತುಗಳ ಖರೀ +ದಿಯನ್ನು ಸದ್ದಾಂ ತಮ್ಮ ಸೋದರ ಸಂಬಂಧಿ +ಹಾಗೂ ಅಳಿಯನೂ ಆದ ಹುಸೇನ್‌ ಕಮಲ್‌ +ಅಲ್‌ ಮಜೀದ್‌ ಎಂಬಾತನಿಗೆ ಒಪ್ಪಿಸಿದ್ದಾರೆ. +ಅವರ ಮೊದಲ ಮಡದಿ ಸಜೀದಾಳ ಹೆಸರಿನ +ಮೇಲೆ ದೊಡ್ಡ ವ್ಯಾಪಾರ ವಹಿವಾಟುಗಳಿವೆ. +ಇತ್ತೀಚೆಗೆ ಮೃತನಾದನೆನ್ನ ಲಾದ ಸದ್ದಾಂರ ಪುತ್ರ +ಉದಾಯಿ ಕೋಟ್ಯಂತರ ರೂಪಾಯಿಗಳ ವ್ಯಾಪಾ +ರವಿದ್ದ ಸಂಸ್ಥೆಗಳ ಒಡೆಯನಾಗಿದ್ದ. ಬಕ್‌ ಕಾಲ +ದಲ್ಲಿ "ಡೆಪ್ಯೂಟಿ' ಯಾಗಿದ್ದುಕೊಂಡೇ ಸಮಸ್ತ +ವನ್ನು ಅನಭವಿಸಿದ ಸದ್ದಾಂ 1979ರ ಹೊತ್ತಿಗೆ +ನೇರವಾಗಿ ಆಡಳಿತದ ಚುಕ್ಕಾಣಿ ಹಿಡಿಯಲು ಸನ್ನ +ದ್ಹರಾದರು. ಅದು ಇರಾಕದ ಇತಿಹಾಸದಲ್ಲಿ +ಒಂದು ಪರೀಕ್ಷಾ ಕಾಲ. ಇರಾಣದ ಆಯಾ +ತೊಲ್ಲಾ ಖೊಮೇನಿಯ ಧರ್ಮಭ್ರಾಂತಿ ಇರಾ +ಕಕ್ಕೆ ತೀವ್ರವಾಗಿ ಹರಿದು ಬಂತು. ಬಹು ಸಂಖ್ಯಾತ +ರಾದ ಷಿಯಾ ಪಂಥೀಯರು ಇರಾಕದಲ್ಲಿ ದಂಗೆ +ಯೆದ್ದರು. ಬಾತ್‌ ಪಕ್ಷದಲ್ಲೇ ಇದ್ದ ಷಿಯಾ +ಸದಸ್ಯರು ಈ ದಂಗೆಯನ್ನು ಹತ್ತಿಕ್ಕುವ ವಿಷಯ +ದಲ್ಲಿ ಸದ್ದಾಂರನ್ನು ವಿರೋಧಿಸಿದರು. ಆಗಲೇ +ವಯಸ್ಸಾಗಿದ್ದ ಅಲ್‌ಬಕ್ಸ್‌ ಹಿಯಾಗಳನ್ನು +ಎದುರು ಹಾಕಿಕೊಳ್ಳುವ ಗಟ್ಟಿತನ ತೋರಲಿಲ್ಲ +ಷಿಯಾ ಸದಸ್ಯರು ಅಲ್‌ಬಕ್‌ ಸುತ್ತ ಜಮಾಯಿಸಿ + + +ಬಿಟ್ಟರು. ಅಷ್ಟರಲ್ಲಿ ಇರಾಕ್‌ನ ಬಾತ್‌ ಪಕ್ಷದ +ಕಡುವೈರಿಗಳಾಗಿದ್ದ ಸಿರಿಯಾ ಬಾತಿಸ್ಟ್‌ ಪಕ್ಷದ +ವರು ಎಲ್ಲ ದ್ವೇಷ, ಮರೆತು ಇರಾಕ್‌ನೊಂದಿಗೆ +ಒಂದುಗೂಡುವರೆಂಬ ಹೊಸ ಅಲೆಯನ್ನು +ಸದ್ದಾಂ ಉಂಟು ಮಾಡಿದ್ದರು. ಈ ಅಲೆಯೇ +ಅವರಿಗೆ ಮುಳುವಾಗಲಿತ್ತು. ಆದರೆ ಅಧಿಕಾರ +ಕಳೆದುಕೊಳ್ಳಲು ಸರ್ವಥಾ ಸಿದ್ಧರಾಗದ ಸದ್ದಾಂ +ಮತ್ತು ಅವರ ತಿಕ್ರಿತ್‌ ಅನುಯಾಯಿಗಳು ಅರವ +ತ್ನಾಲ್ಕು ವರ್ಷದ ಅಲ್‌ಬಕ್ರ್‌ರನ್ನು ಒತ್ತಾಯದಿಂ +ದಲೇ ಪದವಿಗೆ ರಾಜಿನಾಮೆ ಕೊಡುವಂತೆ ಮಾಡಿ +ದರು. +"ಅನಾರೋಗ್ಯದ ಕಾರಣದಿಂದಾಗಿ' ಎಂಬ +ನೆವ ಹೇಳಿ 16 ಜುಲೈ 1979ರಂದು ಬಕ್ರ್‌ ರಾಜಿ +ನಾಮೆ ನೀಡಿದ ಕೂಡಲೆ ಸದ್ದಾಂ ಇರಾಕದ ಅಧ್ಯ +ಕ್ಷರಾದರು. ಅಧಿಕಾರಕ್ಕೆ ಬಂದ ಕೂಡಲೆ +ತಮ್ಮನ್ನು : ವಿರೋಧಿಸಿದ ಪ್ರಮುಖ ನಾಯಕ +ರಾದ ಮಹ್ಮದ್‌ ಮಹಜೋಬ್‌, ಮಹ್ಮದ್‌ +ಆಯೇಷ್‌, ಬಿದೇನ್‌ ಫದಲ್‌, ಘನೀಮ್‌ +ಅಬ್ದುಲ್‌ ಜಬೀಲ್‌ (ಸದ್ದಾಂರ ಒಂದು ಕಾಲದ +ಆತ್ಮೀಯ) ತಲೀಬ್‌ ಅಲ್‌ ಸುವೆಲೇಹ್‌, +ಅದ್ನಾನ್‌ ಹಮ್ದಾನಿ (ಉಪಪ್ರಧಾನಿ) ಮುಂತಾ +ದವರನ್ನು ನಿರ್ದಯವಾಗಿ ಕೊಲ್ಲಿಸಿದರು. ಪದ +ಎಗೆ ಬಂದ ಮರುದಿನವೇ ಹಿರಿಯ ಸೈನ್ಯಾಧಿಕಾರಿ +ಜನರಲ್‌ ವಾಲಿದ್‌ ಮಹ್ಮದ್‌ ಸೀರತ್‌ರನ್ನು - +ಕೊಂದು ಚೂರು ಚೂರು ಮಾಡಲಾಯಿತು. +ಈಗ ಸದ್ದಾಂ ಒಂದರ್ಥದಲ್ಲಿ ಅಜಾತ ಶತ್ರು! +ಶತ್ರುಗಳಿದ್ದರಾದರೂ ಎಲ್ಲಿ? ಅವರೇ ಸರ್ವಸ್ವ. +ಅವರ ಒಂದೊಂದು ಕೊಲೆಯೂ ಅವರನ್ನು +ಸಿಂಹಾಸನದ. ಮೇಲೆ ಭದ್ರಗೊಳಿಸಿತು. ಹೀಗೆ +ಇರಾಕ್‌ ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ಸಿಕ್ಕ +ನಂತರ ಅವರ ಕಣ್ಣು ಗಡಿಗಳಾಚೆಗೆ ಸರಿಯತೊಡ +ಗಿದ್ದು ಅನೇಕ ಐತಿಹಾಸಿಕ ದುರಂತಗಳಿಗೆ ನಾಂದಿ +ಯಾಯಿತು. 9 + + +ಬಾರಾ ಕಾ ಾಾಾಗಘ/)ಸಉಸ,್ಪಸಾಮ + + +ಆನಂದದ ಶೋಧ + + +ಸ್ಪೇನಿನಲ್ಲಿ ಆಗರ್ಭ ಶ್ರೀಮಂತನೊಬ್ಬ ವಾಸಿ +ಸುತ್ತಿದ್ದ. ಆತನ ಬಗ್ಗೆ ಹಬ್ಬಿದ ವದಂತಿಯ +ಪ್ರಕಾರ ಆತ ಎಂದೂ ಸರಿಯಾಗಿ ಉಣ್ಣುತ್ತಿರ +ಲಿಲ್ಲ. ಒಳ್ಳೇ ಬಟ್ಟೆ ಧರಿಸುತ್ತಲೂ ಇರಲಿಲ್ಲ. +ಕುರುಡು ಕಾಸನ್ನೂ ಆತ ದಾನ ಮಾಡಿದವನಲ್ಲ. +ಆತ ದೇವರೊಡನೆ ಬೇಡಲೆಂದೇ ಮಂದಿರಕ್ಕೆ +ಹೋಗುತ್ತಿದ್ದ. +ಒಮ್ಮೆ ಅವನಿದ್ದ ನಗರದಲ್ಲಿ ಭಯಂಕರ +ರೋಗ ಹರಡಿತು. ಸಾವಿರಾರು ಜನ ಸತ್ತರು. +ಹೆಂಗಸರು ಮಕ್ಕಳು ನಿರಾಶ್ರಿತರಾಗಿ ಓಣಿಗಳಲ್ಲಿ +ಅಲೆಯತೊಡಗಿದರು. +ಆ ನಗರದಲ್ಲಿ ಒಬ್ಬರು ಮಹಾತ್ಮರಿದ್ದರು. +ಅವರು ನಗರವಾಸಿಗಳ ಈ ದುಃಸ್ಥಿತಿಯನ್ನು +ನೋಡದಾದರು. ನಿರಾಶ್ರಿತ ಮನುಷ್ಯರ ಸೇನೆಗೆ +ಅವರು ಮುಂದಾದರು. ಅವರು ಜನರಿಂದ +ಚೆಂದಾ ಪಡೆದು, ಅದರಿಂದ ಆಹಾರ ಬಟ್ಟೆಗ +ಳನ್ನು ಕೊಂಡು ಪೀಡಿತರಿಗೆ ಹಂಚತೊಡಗಿದರು. +ಮಹಾತ್ಮರು ಶ್ರೀಮಂತರ ಸಹಾಯ ಯಾಃ: +ದರು. ಅವರು ಬಯಸಿದಷ್ಟು ಹಣ ದೊರೆಯ +ವಿಲ್ಲ. ಮಹಾತ್ಮರು ಚಿಂತೆಗೀಡಾದರು. ಕಟ್ಟಕ +ಡೆಗೆ ಅವರೊಂದು ಉಪಾಯ ಕಂಡು ಹಿಡಿದರು. +ಅವರು ನಗರದ ಆ ವಿಖ್ಯಾತ ಕೃಪಣ ಶ್ರೀಮಂ +ತನ ಬಳಿ ನಡೆದು, "" ಮಹಾಶಯರೇ .... ನೀವು +ನನಗೆ ಒಂದು ಕಾಸನ್ನೂ ಕೊಡಬೇಕ���ಲ್ಲ. ಹತ್ತು +ಸಾವಿರ ರೂಪಾಯಿಯ ಒಂದು ಚೆಕ್ಕನ್ನು ಇಂದು +ಸಂಜೆಯವರೆಗೆ ಕೊಡಿರಿ. ಸಂಜೆ ನಾನು ನಿಮ್ಮ ಆ +ಚೆಕ್ಕನ್ನು ಮರಳಿಸುವೆ'' ಎಂದರು. +_ ("ಸಂಜೆಯ ತನಕ ಚೆಕ್‌ ಹಿಡಿದು ಏನು ಮಾಡು +ವಿರಿ?'' ಆಶ್ಚರ್ಯದಿಂದ ಕೇಳಿದ ಕೃಪಣ. +"“ನೀವು ನಗರದ ಮಹಾ ಸೇಠರಾಗಿಯೂ +ಕೃಪಣರಿದ್ದೀರಿ. ನಾನು ನಿಮ್ಮ ಚೆಕ್‌ ಇತರರಿಗೆ +ತೋರಿಸಿದಾಗ, ಅವರು ಖಂಡಿತ ಬೆರಗಾಗು + + +ತಾರಿ, ಹ್‌. 1001 + + +ಸ್ಪೇನ್‌ ದೇಶದ ಕಥೆ + + +... ಬಿ.ಸುಬ್ರಾಯ ಅಡಿಗ + + +ವರು. ನಿಮ್ಮಂತಹ ಕ ಓಪಣರೇ 10 ಸಾವಿರ +ರೂಪಾಯಿ ಕೊಟ್ಟಿರುವಾಗ, ಅವರು ಅದಕ್ಕಿಂತ +ಹೆಚ್ಚು ಹಣ ಕೊಡುವರು. ಈ ರೀತಿ ದಾನ +ಮಾಡದೆಯೇ ನಿಮಗೆ ಪುಣ್ಯ ದೊರೆಯುವುದು'' + +ಈ ವ್ಯಾಪಾರ ಲಾಭದ್ದೆಂದು ಕ ೈಪಣನಿಗೆ ಮನ +ದಟ್ಟಾ ಯಿತು. “ಏನೂ ಕಳೆದುಕೊಳ್ಳದೆ ಹೆಸರು +ಹಾಗೂ ಪುಣ್ಯ ದೊರೆಯುತ್ತಿರುವಾಗ ಅದನ್ನೇಕೆ : +ಬಿಟ್ಟುಗೊಡಬೇಕು?' ಎಂದು ಯೋಚಿಸಿ, ಆತ +ತಕ್ಷಣ 10 ಸಾವಿರ ರೂಪಾಯಿಯ ಚೆಕ್‌ ಬರೆದು +ಮಹಾತ್ಮರ ಕೈಗಿತ್ತ. ಮಹಾತ್ಮರ ಊಹೆಯಂ +ತೆಯೇ ಕೆಲಸ ನಡೆಯಿತು. ಆ ಚೆಕ್‌ ನೋಡಿ ಜನ +ನಾ ಮುಂದು ತಾ ಮುಂದು ಎಂಬಂತೆ ಉದಾರ +ವಾಗಿ ದಾನ ಮಾಡಿದರು. ಸಂಜೆಯೊಳಗೆ ಲಕ್ಷಾಂ +ತರ ರೂಪಾಯಿ ಸಂಗ್ರಹವಾಯಿತು. + +ಸಂಜೆಯಾಗುತ್ತಲೇ ಮಹಾತ್ಮರು ಆ ಕೃಪ +ಣನ ಚೆಕ್ಕನ್ನು ಮರಳಿಸಲು ಬಂದರು. ಆದರೆ +ಕೃಪಣ ಅದನ್ನು ತೆಗೆದುಕೊಳ್ಳಲು ಒಪ್ಪಲೇ +ಇಲ್ಲ. ಮಹಾತ್ಮರು ಚಕಿತರಾದರು. ಆ ಕ ಪಣ +10 ಸಾವಿರ ರೂಪಾಯಿ ದಾನ ಮಾಡಿಯಾನೆಂದು +ಯಾರೂ ನಂಬುವಂತಿರಲಿಲ್ಲ. ""ನೀವೇಕೆ +ಚೆಕ್‌ ತೆಗೆದುಕೊಳ್ಳುವುದಿಲ್ಲ 9'' ಎಂದು ಕೇಳಿದ +ರವರು. + +ಆಗ ಆ ಕೃಪಣ ಇಂತೆಂದ: ""ಇದುವರೆಗೆ +ನನಗೆ ದಾನದ ಮಹಿಮೆ ತಿಳಿದಿರಲಿಲ್ಲ. ನಾನು +ಚೆಕ್‌ ಕೊಟ್ಟಾಗಿನಿಂದ ಪ್ರಶಂಸೆ ಹಾಗೂ ಅಭಿನಂ +ದನೆಗಳ ಸುರಿಮಳೆಯೇ ಬರತೊಡಗಿದೆ. ಇದ +ರಿಂದ ಸಿಕ್ಕಷ್ಟು ಸುಖ ಹಿಂದೆಂದೂ ಸಿಕ್ಕಿರಲಿಲ್ಲ. +ಈಗ ಈ ಚೆಕ್ಕನ್ನು ಹಿಂದೆ ಪಡೆದು, ನಾನು +ಆ ಅನಿರ್ವಚನೀಯ ಸುಖದಿಂದ ವಂಚಿತನಾ +ಗಲೇ?''.ಆ ಬಳಿಕ ಆತ 10 `ಸಾವಿರ ರೂಪಾ +ಯಿಯ ಇನ್ನೊಂದು ಚೆಕ್‌ ಹರಿದು ಮಹಾತ್ಮರ +ಕೈಯಲ್ಲಿಟ್ಟ! (ಹಿಂದಿಯಿಂದ) ಈ + +31 + + +ಅಂಬಾ + + +ಗಡಿಬಿಡಿಯ ಬೀದಿಯಲ್ಲಿ ಹಾದುಹೋಗುತ್ತಿ +'ರುವಾಗ + + +ಎಡಗಡೆಯಿಂದ +ಅಂಬಾ . .' ಎಂಬ ಕೂಗು + + +ಮತ್ತೆ ಗಡಿಬಿಡಿಯಲ್ಲಿ +ಅಡಗಿಕೊಳ್ಳುತ್ತಿ ದ್ದಾಗ + +ಬಲಗಡೆಯ ಬೀದಿಯಿಂದ +"ಅಂಬಾ ....' ಇನ್ನೊಂದು ಕೂಗು + + +ಮತ್ತೆ ಗಡಿಬಿಡಿ + +ಸುತ್ತ ಗಜಿಬಿಜಿ + +ಮತ್ತೆ + +ಈ ಬೀದಿಯಿಂದಲೇ ಸ + + +ಆಮೇಲೆ ಎಷ್ಟೊ ₹ +ಗಡಿಬಿಡಿಯ ಗಜಿಬಿಜಿಯ +ಬೀದಿಗಳಲ್ಲಿ ಗಲ್ಲಿಗಳಲ್ಲಿ +ಕಳೆದು ಬೀದಿಗಳು ಗಲ್ಲಿಗಳು + + + + + +ನನ್ನೆದೆಯಲ್ಲಿ ಜಿ + +ನಿಮ್ಮ ದೆಯಲ್ಲಿ +ನೀರವದಲ್ಲಿ + +ಈ ಖಾಲಿ ಕಾಗದದಲ್ಲಿ +ಮತ್ತೆ + +"ಅಂಬಾ ಪೇ + + +* ಎಚ್‌.ಎಸ್‌.ಶಿವಪ್ರಕಾಠಿ + + +ನಾನಾ + + +ee SN + + +32 + + +ಸ ಕ್‌ + + +ಹಾ ಇತಿಹಾಸದ ರಕ್ತರಂಜಿತ ಪುಟ : + + + + + +ರಶಿಯಾದ ಕೊನೆಯ ಚಕ್ರವರ್ತಿ ರಭಾರ್‌ ಎರಡನೇ ನಿಕೊಲಸ್‌ ಮತ್ತು ಅವನ ಕುಟುಂಬದ +ಸದಸ್ಯರ ಮರಣ ದಂಡನೆ ಆಧುನಿಕ ಇತಿಹಾಸದ ರಕ್ತಸಿಕ್ತ ಅಧ್ಯಾಯಗಳಲ್ಲಿ ಒಂದು. ರಶಿಯಾದಲ್ಲಿ +ಅಕ್ಟೋಬರ್‌ ಮಹಾಕ್ರಾಂತಿಯ ಅನಂತರ ಇಡೀ ದೇಶ ಅಂತರ್ಯುದ್ಧದ ದಾವಾನಲದಲ್ಲಿ +ಸಿಲುಕಿದಾಗ ಎಲ್ಲೆಲ್ಲೂ ಸಾವಿನ ವಿಕಟನರ್ತನ ನಡೆಯುತ್ತಿದ್ದಾಗ ರಶಿಯಾದ ರೊಮನೊವ್‌ +ರಾಜಕುಟುಂಬದವರನ್ನು ವಿಚಾರಣೆಗೆ ಗುರಿಪಡಿಸದೆಯೇ ಅಮಾನುಷವಾಗಿ ಗುಂಡಿಕ್ಕಿ ಕೊಲ್ಲಲಾ +ಯಿತು. ರೊಮನೊವ್‌ ರಾಜಕುಟುಂಬದ ಹತ್ಯೆ ಹೇಯ ನರಮೇಧವೆಂದು ರಶಿಯಾದ ಆಧುನಿಕ + + +ಅತಿಹಾಸಕಾರರೊಬ್ಬರು ವರ್ಣಿಸಿದ್ದಾರೆ. +—————————————————————— + + +ರಶಿಯಾದ ಇಕತೆರಿನ್‌ಬರ್ಗ್‌ನ ವೊಜ್ಜೆಸೆನ್ನ್‌ಕಿ ತ್ತನಾಲ್ಕು ತಾಸು ಪೊಲೀಸರ ಭದ್ರಕಾವಲಿದ್ದ +ಪ್ರಾಸ್ಪೆಕ್ಟ್‌ನಲ್ಲಿತ್ತು ಆ ನಿವಾಸ. ಎರಡು ಸುತ್ತು ನಿವಾಸವದು. 1918 ಜುಲೈ 16ರಂದು ರಾತ್ರಿ ಆ +ಬಲಿಷ್ಠವಾದ ಆವರಣಗಳ ನಡುವೆ ದಿನದ ಇಪ್ಪ ನಿವಾಸದ ಯಲ್ಲಿ + + + + + +ಕ, ಹ್‌ 100! + + +Wl + + +' ಒಂಟಿ ಬಲ್ಬ್‌ ಮಂಕು ಬೆಳಕು ಚೆಲ್ಲುತ್ತಿತ್ತು. ಬೆಳ + + +'ಗಿನ ಜಾವ ಎರಡು ಗಂಟೆಗೆ ಸಣ್ಣ ಗಡ್ಡದ, ದಟ್ಟ +ವಾದಕಪ್ಪು ಕೂದಲಿನ ವ್ಯಕ್ತಿಯೊಬ್ಬ ಹನ್ನೊಂದು + + +ಮಂದಿಯ ಗುಂಪನ್ನು ಕೊಠಡಿಗೆ ಕರೆತಂದ. + + +ಮೊದಲು ಮಧ್ಯಮ ನಿಲುವಿನ, ಸೆ ನಿಕರ ಸಮ +ವಸ್ತ್ರ ಧರಿಸಿದ್ದ ವ್ಯಕ್ತಿ ಯೊಬ್ಬ ಬಾಲಕನನ್ನು ಎತ್ತಿ + + +. : ಕೊಂಡು ಕೊಠಡಿಗೆ ಕಾಲಿರಿಸಿದ. ಬಾಲಕನು ಸೈನಿ + + +ದವರ + + +ಕರ ಸಮವಸ್ತ್ರ ಟೋಪಿ ಧರಿಸಿದ್ದ. ಅವನೊಂದಿಗೆ +ಮಧ್ಯವಯಸ್ಸು ದಾಟಿದ ಓರ್ವ ಮಹಿಳೆ ಮತ್ತು +ನಾಲ್ವರು ಯುವತಿಯರು ಹಿಂಬಾಲಿಸಿದರು. ಅವ +ರೆಲ್ಲರೂ ಪ್ರವಾಸದಲ್ಲಿ ಧರಿಸುವ ಉಡುಪು +: ತೊಟ್ಟಿದ್ದರು. +ಇದ್ದಕ್ಕಿದ್ದಂತೆ ಇರುಳಿನ ನೀರವ ಮೌನವನ್ನು +ಭೇದಿಸುವಂತೆ ಹೊರಗೆ ಯಾರೋ ಟ್ರಕ್‌ +ಒಂದನ್ನು ಹೊರಡಿಸಿದ ಸದ್ದು ಕೇಳಿಸಿತು. ಅದೇ +ಸಂದರ್ಭದಲ್ಲಿ ಇನ್ನೂ ಹನ್ನೆರಡು ಮಂದಿ +ಆಯುಧಗಳಿಂದ ಸಜ್ಜಾಗಿ ಆ ಕೊಠಡಿಯನ್ನು +ಪ್ರವೇಶಿಸಿದರು. ಕಪ್ಪು ಕೂದಲಿನ ವ್ಯಕ್ತಿಯ +ಕೈಯಲ್ಲಿ ಎರಡು ಗನ್‌ಗಳಿದ್ದವು. ಒಂದು +ಕೋಲ್ಟ್‌ ಪಿಸ್ತೂಲು ಮತ್ತೊಂದು ಮಾಸರ್‌ +ಬಂದೂಕು. ಹೊಸದಾಗಿ ಕೊಠಡಿಯನ್ನು ಪ್ರವೇ +ಶಿಸಿದವರ ಕೈಯಲ್ಲಿಯೂ ರಿವಾಲ್ವರ್‌ಗಳಿದ್ದವು. +ಹನ್ನೆರಡು ಮಂದಿ ರಿವಾಲ್ವರ್‌ ಹಿಡಿದು ಕೊಠ +ಡಿಯ ಆಯಕಟ್ಟಿನ ಜಾಗಗಳಲ್ಲಿ ನಿಂತರು. +ಜುಲೈ 17ರ ಬೆಳಗಿನ ಜಾವ ಎರಡು ಗಂಟೆ. +ರಶಿಯಾದ ಕೊನೆಯ ರುಾರ್‌ (ಚಕ್ರವರ್ತಿ) +ಎರಡನೇ ನಿಕೋಲಸ್‌ ಮತ್ತು ಅವನ ಕುಟುಂಬ +ಆಯುಷ್ಯದ ಕೊನೆಯ +ಕ್ಷಣಗಳಾಗಿದ್ದುವು. +ಸಣ್ಣ ಗಡ್ಡದ, ದಟ್ಟ ಕಪ್ಪು ಕೂದಲುಗಳ +ವ್ಯಕ್ತಿಯ ಹೆಸರು ಇಯಾಕೊವ್‌ ಯೂರೊವ್‌ಸ್ಕಿ. +ಅಂದು ಇಪಾತಿಯೆವ್‌ ನಿವಾಸದ (ಆ ದಿನಗಳಲ್ಲಿ +ಈ ನಿವಾಸಕ್ಕೆ ವಿಶೇಷ ಕಾರ್ಯಾಚರಣೆ ನಿವಾಸ +ಎಂದೂ ಹೆಸರಿತ್ತು) ರಕ್ಷಣೆಗಾಗಿ ನೇಮಕವಾ +ಗಿದ್ದ ಸ್ಥಳೀಯ ಭದ್ರತಾ ಪೊಲೀಸ್‌ದಳದ ಮುಖ, +ಸ್ಥಿನಾಗಿದ್ದ. ಜುಲೈ 16 ರಾತ್ರಿ ಜುಲೈ 17ರ ಬೆಳಿ + + +a Weed ಷಾ + + +ನ 4 +ನಾ + + +ಗಿನ ಜಾವದ ಅವಧಿಯಲ್ಲಿ ಇಪಾತಿಯೆವ್‌ ನಿವಾ + + +ಸದಲ್ಲಿ ನಡೆದ ಘಟನೆಗಳು ��ುಂದೆಐತಿಹಾಸಿಕವೆ +ನಿಸಲಿವೆ ಎಂಬುದೂ ಯುರೊವ್‌ಸ್ಕಿಗೆ +ಗೊತ್ತಿತ್ತು. ಎರಡು ವರ್ಷಗಳ ಅನಂತರ ಆತ +ಬರೆದಿರಿಸಿದ "ನೆನಪುಗಳಲ್ಲಿ' ಆ ರಾತ್ರಿಯ ಘಟನೆ +ಗಳ ಎವರಗಳಿವೆ. ಇತಿಹಾಸಕಾರ ಪೊಕೊವ್‌ಸ್ಕಿ +ಸಲುವಾಗಿ ಈ ನೆನಪುಗಳನ್ನು ಬರೆದಿದ್ದೇನೆ +ಎಂದು ಆತ ಹೇಳಿಕೊಂಡಿದ್ದಾನೆ. 1927ರಲ್ಲಿ ರಶಿ +ಯನ್‌ ಕ್ರಾಂತಿಯ ಹತ್ತನೇ ವರ್ಧಂತಿ ವರ್ಷ +ದಲ್ಲಿ ಆತ ಎರಡು ಗನ್‌ಗಳನ್ನು ಕ್ರಾಂತಿ ಮ್ಯೂಸಿ +ಯಂಗೆ ಕೊಡುಗೆ ನೀಡಿದ. + +ಯುರೊವ್‌ಸ್ಕಿ ನೆನಪುಗಳು ಹೀಗೆ ಬಿಚ್ಚಿಕೊ +ಳ್ಳುತ್ತವೆ.... + +1918 ಜುಲೈ 16ರಂದು ಬೆಳಿಗ್ಗೆ ಪರ್ಮ್‌ + + +ಪಟ್ಟಣದಿಂದ ಸಾಂಕೇತಿಕ ಪರಿಭಾಷೆಯಲ್ಲಿರುವ - + + +ತಂತಿ ಸಂದೇಶ ತಲುಪಿತು. ರೊಮನೊವ್‌ ರಾಜ +ಕುಟುಂಬದವರನ್ನು ಮುಗಿಸಿ ಬಿಡುವ ಆಜ್ಞೆ ಅದ +ರಲ್ಲಿತ್ತು. ಅದೇ ದಿನ ಸಂಜೆ ಉರಲ್ಲನ ಪ್ರಾದೇಶಿಕ +ಭದ್ರತಾದಳದ ಮುಖ್ಯಸ್ಥ ಫಿಲಿಪ್‌ಗೊಲೊಷೆ +ಚೈನ್‌ ರಾಜಕುಟುಂಬದವರಿಗೆ ಮರಣದಂಡನೆ +ಕಾರ್ಯಗತಗೊಳಿಸುವ ಇನ್ನೊಂದು ಆಜ್ಞೆ ಹೊರಡಿ +ಸಿದ. ರೊಮನೊವ್‌ ಕುಟುಂಬದವರ ಶವಗ +ಳನ್ನು ಒಯ್ಯಲು ನಡುರಾತ್ರಿ 12 ಗಂಟೆಗೆ ಟ್ರಕ್‌ +ಇಪಾತಿಯೆವ್‌ ನಿವಾಸಕ್ಕೆ ತಲುಪಲಿದ್ದಿತು. + +ಸಂಜೆ 6 ಗಂಟೆಗೆ ರೊಮನೊವ್‌ ಕುಟುಂಬ +ದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಹುಡುಗ +ಸಿದ್ದೆವ್‌ನನ್ನು ಅಜ್ಞಾತ ಸ್ಥಳವೊಂದಕ್ಕೆ ಕಳುಹಿಸಿ +ದರು. ಈ ಬೆಳವಣಿಗೆ ರಾರ್‌ ಮತ್ತು ಅವನ +ಪತ್ನಿ ಹಾಗೂ ಮಕ್ಕಳನ್ನು ತೀವ್ರ ಚಿಂತೆಗೀಡು +ಮಾಡಿತು. ರಾರ್‌ನ ಖಾಸಗಿ ವೆ ದ್ಯ ಬೋತ್ಕಿ +ನ್‌ಗೂ ಕಳವಳವಾಯಿತು. ಹುಡುಗನ ಮಾವ +ನನ್ನು ಈಚೆಗೆ ಪೊಲೀಸರು ಬಂಧಿಸಿದ್ದರು. +ಎರಡು ದಿನಗಳ ಬಳಿಕ ಆತ ಸೆರೆಯಿಂದ ತಪ್ಪಿಸಿ +ಕೊಂಡ. ಈಚೆಗೆ ಆತನೇ ಬಂದು ಪೊಲೀಸರಿಗೆ +ಶರಣಾಗಿದ್ದಾನೆ, ಆತ ಹುಡುಗನನ್ನು ನೋಡುವ +ಅಪೇಕ್ಷೆ ವ್ಯಕ್ತಪಡಿಸಿದ ಕಾರಣ ಸಿದ್ದೆವ್‌ನನ್ನು + + +A + + +ಅವನ ಬಳಿಗೆ ಕಳುಹಿಸಲಾಗಿದೆ ಎಂದು ಅಡುಗೆ +. ಹುಡುಗ ಇದ್ದಕ್ಕಿದ್ದಂತೆ ಕಣ್ಮರೆಯಾದುದರ ಬಗ್ಗೆ +ಯೂರೊವ್‌ಸ್ಕಿ ಸಮಜಾಯಿಷಿ ನೀಡಿದ. ರಾತ್ರಿ +ಹನ್ನೆರಡೂವರೆ ಕಳೆದರೂ ಟ್ರಕ್‌ ಆಗಮಿಸಲಿಲ್ಲ. +ಕಾರ್ಯಾಚರಣೆಯನ್ನು ಮತ್ತೆ ಮುಂದೂಡಬೇ +ಕಾಯಿತು. +ನರಮೇಧ + +ಏತನ್ಮಧ್ಯೆ ರಾರ್‌ ಕುಟುಂಬದವರ ಮೇಲೆ +ವಿಚಾರಣೆ ಇಲ್ಲದೆಯೇ ಮರಣದಂಡನೆ ಜಾರಿ +ಗೊಳಿಸಲು ಎಲ್ಲ ಸಿದ್ಧತೆಗಳೂ ಮುಕ್ತಾಯವಾ +ದವು. ಹತ್ಯೆ ನಡೆಸಲು ರಿವಾಲ್ವರ್‌ಧಾರಿಯಾದ +ಹನ್ನೆರಡು ಮಂದಿ ಪೊಲೀಸರನ್ನು ಯುರೊವ್‌ಸ್ಕಿ +ಆರಿಸಿದ. ಅವರಲ್ಲಿ ಆರು ಮಂದಿ ಲೆಟ್ವಿಷ್‌ ಜನಾ +ಗಕ್ಕೆ (ಲಾತ್ವಿಯಾ ಗಣರಾಜ್ಯದವರು) ಸೇರಿದವ +ರಾಗಿದ್ದರು. ಅವರು ರುಾರ್‌ನ ಹೆಣ್ಣು ಮಕ್ಕಳ +ಮೇಲೆ ಗುಂಡು ಹಾರಿಸಲು ನಿರಾಕರಿಸಿದರು. + +ಸುಮಾರು ಒಂದು ಗಂಟೆಗೆ ಟ್ರಕ್‌ ನಿವಾಸದ +ಎದುರು: ಬಂದು ನಿಂತಾಗ ಮೇಲಂತಸ್ತಿನಲ್ಲಿ +ಥಾರ್‌ ಕುಟುಂಬದವರು ಗಾಢ ನಿದ್ದೆಯಲ್ಲಿ +ದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಡಾ. ಬೋತ್ತಿ +, .ನ್‌ಗೆ ಎಚ್ಚರವಾಯಿತು. ಆತ ಉಳಿದವರನ್ನು +���ಬ್ಬಿಸಿದ. ಅಂತರ್ಯುದ್ಧದ ಕಾರಣ ನಗರದಲ್ಲಿ +ಅರಾಜಕತೆ ಹರಡಿರುವುದರಿಂದ ಸುರತೆತೆ ದೃಷ್ಟಿ +ಯಿಂದ ನೀವೆಲ್ಲ ಕೆಳ ಅಂತಸ್ತಿನ ಕೊಠಡಿಗೆ ವಾಸ +ಬದಲಾಯಿಸುವುದು ಉತ್ತಮ ಎಂದು ಭದ್ರತಾ +ದಳದ ಪೊಲೀಸರು ರುಭಾರ್‌ನಿಗೆ ಸಲಹೆ ಮಾಡಿ +ದರು. ರಾರ್‌ ಮತ್ತು ಅವನ ಕುಟುಂಬದವರು +ಉಡುಪು ಧರಿಸಿ ಸಿದ್ಧವಾಗಲು ಒಂದು ತಾಸು +ಹಿಡಿಯಿತು. ಕೆಳ ಅಂತಸ್ತಿನಲ್ಲಿ ಮರದ ಗೋಡೆಗ +ಳಿರುವ ಕೊಠಡಿಯನ್ನು ಆರಿಸಿದ್ದರು. ರಿವಾಲ್ವರ್‌ +ನಿಂದ ಸಿಡಿದ ಗುಂಡು ಹಿಂದಕ್ಕೆ ಚಿಮ್ಮುವುದನ್ನು +ತಪ್ಪಿಸಲು ಅಂತಹ ಕೊಠಡಿಯೇ ಪ್ರಶಸ್ತ ಎಂದು +ಯೂರೂೊವ್‌ಸ್ಕಿ ನಿರ್ಧರಿಸಿದ್ದ. ಕೊಠಡಿಯಲ್ಲಿದ್ದ +ಎಲ್ಲ ಪೀಠೋಪಕರಣಗಳನ್ನು ಬೇರೆಡೆಗೆ ಸಾಗಿಸ +ಲಾಯಿತು. ಕೊಠಡಿಯ ಹೊರಗೆ ಕೆಂಪು ಸೇನೆಯ +ಆಯುಧಧಾರಿ ಕಾವಲುಗಾರರಿದ್ದರು. ಸುಪರಿಂ + + +ಟೆಂಡೆಂಟ್‌ ಯೂರೋವ್‌ಸ್ಕಿ ತಾನೇ ಖುದ್ದಾಗಿ +ಮೇಲಂತಸ್ತಿಗೆ ಹೋಗಿ ರಾರ್‌ ಮತ್ತು ಕುಟುಂ +ಬದವರನ್ನು ಕೆಳಗೆ ಕರೆದುಕೊಂಡು ಬಂದ. +ರಾರ್‌ ಎರಡನೆ ನಿಕೋಲಸ್‌ ಸೈನಿಕರು ಧರಿಸುವ +ಉಡುಪು ಧರಿಸಿ ಕಿರಿಯ ಮಗ ಅಲೆಕ್ಷಿಯನ್ನು +ಎತ್ತಿಕೊಂಡಿದ್ದ. ರುಾರಿನಾ ಅಲೆಗ್ಹಾಂದ್ರಾ +ಫೆದೊರೊವ್ನಾ, ತಾತ್ಕಾನಾ, ವೊಲ್ಲಾ, ಅನಸ್ತಾ +ಸಿಯಾ, ಮರಿಯಾ, ಡಾಕ್ಟರ್‌ ಬೋತ್ಸಿನ್‌, ಕೆಲಸ +ದಾಳು ಖಾರಿತೊನೊವ್‌, ಸೇವಕಿ ದೆಮಿದೊವ +ರಭಾರ್‌ನನ್ನು ಹಿಂಬಾಲಿಸಿದರು (ಡಾಕ್ಟರ +ಬೋತ್ಸಿನ್‌ ಮತ್ತು ಸೇವಕರಿಗೆ ರುಾರ್‌ ಕುಟುಂಬ +ವನ್ನು ತ್ಯಜಿಸಿ ನಿವಾಸದಿಂದ ಹೊರಡಲು ಅನು +ಮತಿ ನೀಡಲಾಗಿತ್ತು. ಆದರೆ ಅವರು ಅದನ್ನು +ನಿರಾಕರಿಸಿದರು ಎಂಬ ಸುದ್ದಿಯೂ ಇದೆ) ಕೆಳ +ಅಂತಸ್ತಿನ ಖಾಲಿ ಕೋಣೆಯೊಳಗೆ ಪ್ರವೇಶಿಸು +ವಾಗ ರಾಣಿ ಅಲೆಗ್ಸಾಂದ್ರ ಅಲ್ಲಿ ಕುಳಿತುಕೊಳ್ಳಲು +ಒಂದೇ ಒಂದು ಕುರ್ಚಿ ಇಲ್ಲದಿರುವ ಬಗ್ಗೆ +ಸೋಜಿಗ ವ್ಯಕ್ತಪಡಿಸಿದಳು. ಯೂರೊವ್‌ಸ್ಕಿ +ತಕ್ಷಣ ಎರಡು ಕುರ್ಚಿಗಳನ್ನು ತರಿಸಿದ. ಅವುಗ +ಳಲ್ಲಿ ಒಂದರಲ್ಲಿ ಅಲೆಕ್ಸಿ ಕುಳಿತರೆ, ಮತ್ತೊಂದ +ರಲ್ಲಿ ಅಲೆಗ್ಸಾಂದ್ರಾ ಕುಳಿತಳು. ಉಳಿದವರು +ಸಾಲಾಗಿ ನಿಲ್ಲಲು ಆಜ್ಞೆಯಾಯಿತು. ಹೊರಗೆ +ಆಯುಧಧಾರಿಗಳಾಗಿ ನಿಂತವರಿಗೆ ಒಳ ಬರಲು +ಆಜ್ಞೆಯಾಯಿತು. ಅವರು ಒಳಗೆ ಪ್ರವೇಶಿಸಿದ + + +ಬಳಿಕ ಯೂರೂೊವ್‌ಸ್ಕಿ +ಅತಿ ಕ್ರೂರ ಆಜ್ಞೆಯನ್ನು ರಾರ್‌ನಿಗೆ ತಿಳಿಸಿದ. +""ಯೂರೋಪ್‌ನಲ್ಲಿರುವ ರೊಮನೊವ್‌ + + +ಕುಟುಂಬದ ಸಂಬಂಧಿಕರು ರಶಿಯಾದ ಮೇಲೆ +ಧಾಳಿ ನಡೆಸಲು ಸಿದ್ಧತೆ ನಡೆಸುತ್ತಿರುವುದರಿಂದ +ರೊಮನೊವ್‌ ರಾಜಕುಟುಂಬದವರನ್ನು +ಗುಂಡಿಕ್ಕಿ ಕೊಲ್ಲಲು ಉರಲ್ಸ್‌ ಸರಕಾರದ +ಕಾರ್ಯ ನಿರ್ವಾಹಕ ಸಮಿತಿ ನಿರ್ಧರಿಸಿದೆ'' +ಎಂದುಯೂರೂೊವ್‌ಸ್ಕಿ ಹೇಳಿದ. ರುಾರ್‌ ನಿಕೋ +ಲಸ್‌ ತನ್ನ ಪತ್ನಿ ಮತ್ತು ಮಕ್ಕಳ ಕಡೆಗೆ ಅಸಹಾ +ಯಕ ನೋಟ ಬೀರಿದ. ಮತ್ತೆ ಸುಪರಿಂಟೆಂಡೆಂ +ಟರ ಕಡೆಗೆ ತಿರುಗಿ ನೀವು ಹೇಳಿದ್ದೇನು ಎಂದು + + +15 + + +ಪ್ರಶ್ನಿಸಿದ. ಯೂರೊವ್‌ಸ್ಕಿ ಮತ್ತೊಮ್ಮೆ ಮರಣ +ದಂಡನೆ ಆಜ್ಞೆಯನ್ನು ಉಚ್ಚರಿಸಿದ. ರಿವಾಲ್ವರ್‌ +ಹಿಡಿದು ನಿಂತಿದ್ದ ಪೊಲೀಸರಲ್ಲಿ ಪ್ರತಿಯೊಬ್ಬ +ನಿಗೂ ಯಾರ ಮೇಲೆ ಗುಂಡು ಹಾರಿಸಿ ಕೊಲ್ಲಬೇ +ಕೆಂದು ತಿಳಿಸಲಾಯಿತು. ಹೆಚ್ಚು ರಕ್ತ ಹರಿಯಿಸದೆ +ತಕ್ಷಣ ಪ್ರಾಣ ಹೋಗುವಂತೆಗುಂಡು ಹಾರಿಸಲು +ಆಜ್ಞೆಯಾಯಿತು. ರಾರ್‌ ನಿಕೋಲಸ್‌ ಸಾವನ್ನು +ಸ್ವಾಗತಿಸಲು ಸಿದ್ಧವಾಗಿರುವಂತೆ ಮೌನವಾ +ಗಿದ್ದ. ಕೆಲವೇ ಸೆಕೆಂಡುಗಳಲ್ಲಿ ರಿವಾಲ್ವರ್‌ನಿಂದ +ಗುಂಡು ಹಾರಿತು. ಮೂರು ನಾಲ್ಕು ನಿಮಿಷ +ಗುಂಡು ಹಾರಾಟ ಮುಂದುವರಿಯಿತು. ಸ್ವತಃ +ಯೂರೋವ್‌ಸ್ಕಿ ರಾರ್‌ ನಿಕೋಲಸ್‌ನ ಮೇಲೆ +ನೇರವಾಗಿ ಗುಂಡು ಹಾರಿಸಿ ಕೊಂದ. ಅನಂತರದ +ಸರದಿ ಅಲೆಗ್ಸಾಂದ್ರಾಳದು. ಆ ಮೇಲೆ ಉಳಿದ +ವರ ಸರದಿ. ರುಾರ್‌ ಮತ್ತು ರಾರಿನಾ ಗುಂಡೇ +ಟಿನಿಂದ ತಕ್ಷಣ ಸತ್ತರು. ಉಳಿದವರಿಗೆ ಆ ಭಾಗ್ಯ +ಎರಲಿಲ್ಲವೇನೊ. ಅಲೆಕ್ಸಿ, ಆತನ ನಾಲ್ವರು +ಸೋದರಿಯರು, ಡಾಕ್ಟರ್‌ ಬೋತ್ಸಿನ್‌ ಮತ್ತು +ರಾರಿನಾಳ ಸೇವಕಿ ತಕ್ಷಣ ಸಾಯಲಿಲ್ಲ. + + + + + +ಮತ್ತೊಂದು ಸುತ್ತು ಗುಂಡು ಹಾರಿಸಿ ಅವರನ್ನು +ಕೊಲ್ಲಲಾಯಿತು. ಆಲಿಕಲ್ಲು ಮಳೆಯಂತೆ ರಿವಾ +ಲ್ವರ್‌ನಿಂದ ಸಿಡಿದ ಗುಂಡುಗಳು ಮರದ +ಗೋಡೆಗೆ ಅಪ್ಪಳಿಸಿ ಹಿಂದಕ್ಕೆ ಚಿಮ್ಮುತ್ತಿದ್ದುವು. +ರಾರ್‌ನ ಹೆಣ್ಣು ಮಕ್ಕಳಲ್ಲಿ ಒಬ್ಬಳು ಪೂರ್ತಿ +ಸತ್ತಿರಲಿಲ್ಲ. ಬಯೊನೆಟ್‌ನಿಂದ ಇರಿದು ಅವ +ಳನ್ನು ಕೊಲ್ಲಲು ಯತ್ನಿಸಿದರೆ ಅವಳು ಧರಿಸಿದ +ದಪ್ಪ ಲಂಗವನ್ನು ಭೇದಿಸಿ ಬಯೊನೆಟ್‌ ಶರೀರ +ವನ್ನು ತಾಗಲು ಸ್ವಲ್ಪ ಸಮಯ ತಗಲಿತು. ಒಟ್ಟಿ +ನಲ್ಲಿ ಇಡೀ ಹತ್ಯಾಕಾಂಡ ಮುಗಿಯಲು 20 ನಿಮಿ +ಷವಾಯಿತು. +ಶವ ಸಾಗಾಣಿಕೆ + +ಅನಂತರ ಶವಗಳನ್ನು ಟ್ರಕ್‌ಗೆ ಸಾಗಿಸುವ +ಕೆಲಸ ಆರಂಭವಾಯಿತು. ಕಳೇಬರದಿಂದ ಸುರಿದ +ರಕ್ತ ಟ್ರಕ್‌ನಲ್ಲಿ ಹರಡುವುದನ್ನು ತಪ್ಪಿಸಲು ` +ಉಣ್ಣೆಯ ಒರಟು ಬಟ್ಟೆ ಯನ್ನು ಅವುಗಳ ಮೇಲೆ +ಮುಚ್ಚಿದರು. ಇದೇ ಸಂದರ್ಭದಲ್ಲಿ ಶವ ಸಾಗಿ +ಸುವ ಕೆಲಸ ಮಾಡುತ್ತಿದ್ದ ಕೆಲವು ಗಾರ್ಡ್‌ಗಳಿಗೆ +ಶವಗಳಿಗೆ ಮೈಮೇಲಿದ್ದ ಆಭರಣಗಳನ್ನು ಕದಿ + + +ಯುವ ಚಪಲ ಹುಟ್ಟಿತು. ಇದನ್ನು ಮೊದಲೇ +ಊಹಿಸಿದ್ದ ಯೂರೊವ್‌ಸ್ಕಿ ರಾಜಕುಟುಂಬದ +ವರು ಧರಿಸಿದ್ದ ಒಡವೆಗಳನ್ನು ಕದಿಯಲು ಪ್ರಯ +ತ್ನಿಸಿದರೆ ಸ್ಥಳದಲ್ಲಿಯೇ ಗುಂಡಿಟ್ಟು ಕೊಲ್ಲಲಾಗು +ವುದು ಎಂದು ಎಚ್ಚರಿಸಿದ. ಕಾಮ್ರೇಡ್‌ ಎರ್ಮ +ಕೊವ್‌ (ಈತ ಕಮ್ಯೂನಿಸ್ಟ್‌ ಪಾರ್ಟಿ ಸದಸ್ಯನಾ +ಗಿದ್ದ, ವರ್ಕ್ಸ್‌ - ಇಸೆತ್ಸ್‌ಕ್‌ ಕಲ್ಲಿದ್ದಲು ಗಣಿ +ಯಲ್ಲಿ ಕೆಲಸಮಾಡುತ್ತಿ ದ್ದ) ಶವಗಳನ್ನು ಟ್ರಕ್‌ಗೆ +ಸಾಗಿಸುವ ಕೆಲಸವನ್ನು ಯಶಸ್ವಿಯಾಗಿ ಪೂರೈ +ಸಿದ. ಅವುಗಳನ್ನು ಎಲ್ಲಿ ಸಮಾಧಿ ಮಾಡು +ವುದು? ಎರಡನೇ ದೊಡ್ಡ ಸಮಸ್ಯೆ ಅವರಿಗೆ +ಎದುರಾಯಿತು. ಎರ್ಮಕೊವ್‌ ಪರಿಹಾರೋ +ಪಾಯ ಸೂಚಿಸಿದ. + +`ಬೆಳಗಿನ ಜಾವ ಮೂರು ಗಂಟೆಗೆ ಅವರು +ವರ್ಕ್ಸ್‌ - ಇಸೆತ್ಸ್‌ಕ್‌ ಕಲ್ಲಿದ್ದಲು ಗಣಿ ಪ್ರದೇಶ +ವನ್ನು ದಾಟಿದರು. ಅಲ್ಲಿಂದ ಮುಂದೆ ರಸ್ತೆ +ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದ ಕಾರಣ ಟ್ರಕ್‌ +ಮುಂದುವರಿಯುವಂತಿರಲಿಲ್ಲ. ಕಾರಿನಲ್ಲಿ +ಪ್ರಯಾಣ ಮುಂದುವರಿಸಲು, ಅನಂತರ ಸ್ವಲ್ಪ +ದೂರ ಕುದುರೆ ಗಾಡಿಯಲ್ಲಿ ಸಾಗಲು ನಿರ್ಧರಿಸ +ಲಾಯಿತು. ವರ್ಕ್ಸ್‌ - ಇಸೆತ್ಸ್‌ಕ್‌ ಕಲ್ಲಿದ್ದಲು +ಗಣಿ ಪ್ರದೇಶದಿಂದಸುಮಾರು3 ಮೈಲು ದಾಟಿದ +ಬಳಿಕ ಅವರಿಗೆ 25 ಮಂದಿಯುಳ್ಳ ಅಶ್ವಾರೋಹಿ +ಗಳ ತಂಡ ಎದುರಾಯಿತು. ಶವಗಳನ್ನು”ಸಮಾಧಿ +ಮಾಡಲು ಎರ್ಮಕೋವ್‌ ಆರಿಸಿದ ಕೆಲಸಗಾ +ರರು ಅವರಾಗಿದ್ದರು. ಶವಗಳನ್ನು ನೋಡಿದ +ತಕ್ಷಣ ಓಹ್‌ ಇವರೆಲ್ಲ ಸತ್ತಿದ್ದಾರೆಎಂದು ಅವರು +ಉದ್ಗರಿಸಿದರು. ರುಾರ್‌ ಕುಟುಂಬದವರನ್ನು +ಮುಗಿಸುವ ಕೆಲಸವನ್ನು ತಮಗೆ ಒಪ್ಪಿಸಲಾಗು +ತ್ತದೆ ಎಂದು ಅವರು ಭಾವಿಸಿದ್ದರು. ಅನಂತರ +ಎಲ್ಲ ಶವಗಳನ್ನು ಕುದುರೆಗಾಡಿಗೆ ಸಾಗಿಸಲಾ +ಯಿತು. ಅವು ಎರಡು ಆಸನಗಳುಳ್ಳ ಕುದುರೆಗಾ +ಡಿಗಳು. ಶವ ಸಾಗಿಸಲು ಯೋಗ್ಯವಾಗಿರಲಿಲ್ಲ. +ಶವಗಳ ಮೈಮೇಲಿದ್ದ ಒಡವೆಗಳನ್ನು ನೋಡಿ +ಕಾರ್ಮಿಕರ ಕಣ್ಣುಗಳು ಮಿನುಗಿದವು. ಕದಿ +ಯಲು ಪ್ರಯತ್ನಿಸಿದರೆ ಸ್ಥಳದಲ್ಲಿಯೇ ಗುಂಡಿಕ್ಕ + + +aS ಈಾನಿಾ 6 + + +ಲಾಗುವುದು ಎಂದು ಯೂರೊವ್‌ಸ್ಕಿ +ಮತ್ತೊ ಮ್ಮೆ ಎಚ್ಚರಿಸಿದ. ರುಾರ್‌ನ ನಾಲ್ವರು +ಹೆಣ್ಣು ಮಕ್ಕಳು ಚಿನ್ನದ ಎಳೆಗಳಿಂದ ಕಸೂತಿ +ಹಾಕಿದ ಬೆಲೆಬಾಳುವ ಕುಪ್ಪಸಗಳನ್ನು ಧರಿಸಿರು +ವುದು ಯೂರೊವ್‌ಸ್ಕಿಯ ಗಮನ ಸೆಳೆಯಿತು. +ಶವಗಳನ್ನು ಹೂಳುವ ಮೊದಲು ಅವುಗಳ +ಮೈಮೇಲಿನ ಉಡುಪುಗಳನ್ನು ಕಳಚಿ ಬೆತ್ತಲೆಗೊ +ಳಿಸಲು ನಿರ್ಧರಿಸಲಾಯಿತು. ಆದರೆ ಶವಗಳನ್ನು +ಹೂಳುವ ಸ್ಥಳ ಎಲ್ಲಿದೆ ಎಂಬುದು ಯಾರಿಗೂ +ಗೊತ್ತಿರಲಿಲ್ಲ. ಚೆನ್ನಾಗಿ ಬೆಳಗಾಗಲು ಒಂದೆರಡು +ತಾಸು ಉಳಿದಿತ್ತು. ಶವಗಳನ್ನು ಸಮಾಧಿ +ಮಾಡಲು ಯಾವುದೇ ಸಿದ್ಧತೆ ನಡೆದಿರಲಿಲ್ಲ +ಎಂಬುದು ಆಗ ಸ್ಪಷ್ಟವಾಯಿತು. ಅವರು +ಪ್ರಯಾಣಿಸುತ್ತಿದ್ದ ಕಾರು ಕಾಡಿನ ದಾರಿಯಲ್ಲಿ +ಎರಡು ಮರಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದ +ಕಾರಣ ಅದನ್ನು ಅಲ್ಲಿಯೇ ಬಿಟ್ಟು ಕುದುರೆಗಾಡಿ +ಯಲ್ಲಿ ಪ್ರಯಾಣ ಮುಂದುವರಿಸಿದರು. ಆ +ವೇಳೆಗೆ ಅವರು ಇಕತೆರಿನ್‌ಬರ್ಗನಿಂದ ಹತ್ತು +ಮೈಲು ದೂರ ಕ್ರಮಿಸಿದ್ದರು. ಮುಂಜಾನೆ ಏಳು +ಗಂಟೆಗೆ ಅವರು ಕೊಪ್ತಿಯಾಕಿ ಗ್ರಾಮಕ್ಕೆ ತಲುಪಿ +ದರು. ಗ್ರಾಮದ ಸಮೀಪಕಾಡಿನಲ್ಲಿ ಪಾಳು ಬಿದ್ದ +ಹಳೆಯ ಕಲ್ಲಿದ್ದಲು ಗಣಿಯಿತ್ತು. ಒಂದು ಕಾಲ +ದಲ್ಲಿ ಅದು ಚಿನ್ನದ ಗಣಿಯಾಗಿತ್ತು. ಏಳು ಅಡಿ +ಆಳದ ಗಣಿಯಲ್ಲಿ ಎರಡು ಅಡಿ ತನಕ ನೀರು +ತುಂಬಿತ್ತು. + +ಆ ಸ್ಥಳದ ಸುತ್ತಲೂ ಕಾವಲುಗಾರರು ನಿಂತು +ಗ್ರಾಮದ ಯಾರೊಬ್ಬರೂ ಅಲ್ಲಿಗೆ ಸುಳಿಯದಂತೆ +ಜಾಗ್ರತೆವಹಿಸಿದರು. ಆಗ ಯೂರೊವ್‌ಸ್ಕಿ +ಐವರು ಕಾರ್ಮಿಕರು ಮತ್ತು ಇಬ್ಬರು ರೆಡ್‌ಗಾ +ರ್ಡ್‌ಗಳನ್ನು ಮಾತ್ರ ಅಲ್ಲಿರಿಸಿ ಉಳಿದವರನ್ನೆಲ್ಲಾ +ದೂರ ಕಳುಹಿಸಿ ಶವಗಳನ್ನು ಸಮಾಧಿ ಮಾಡಲು +ನಿರ್ಧರಿಸಿದ. ಶವಗಳ ಉಡುಪು ಕಳಚಿ ಬೆತ್ತಲೆ +ಮಾಡಿ ಸುಡಲು ನಿರ್ಧರಿಸಿದ. ರಾಣಿ ಅಲೆ +ಗ್ಲಾಂದ್ರಾ ರೇಶ್ಮೆ ಬಟ್ಟೆಯಲ್ಲಿ ಮುತ್ತಿನ ಹರಳುಗ +ಳನ್ನು ಪೋಣಿಸಿದ ಆಕರ್ಷಕ ಸೊಂಟ ಪಟ್ಟಿ ಧರಿಸಿ +ದ್ದಳು. ಆಕೆ ತೊಟ್ಟುಕೊಂಡಿದ್ದ ಎಲ್ಲ ಆಭರಣ + + +11 + + +ಗಳ ಒಟ್ಟು ತೂಕವೇ 8 ಕೆ.ಜಿ.ಗಳಷ್ಟು. ಅವೆಲ್ಲ +ವನ್ನೂ ಅಲಾಪತ್ಯೆವ್‌ಸ್ಕ್‌ ಎಂಬಲ್ಲಿ ಪಾಳು ಬಿದ್ದ +ಕಟ್ಟಡದ ತಳಭಾಗದ ಕೋಣೆಯಲ್ಲಿ ಹೂತು +ಹಾಕಲಾಯಿತು. (1919ರಲ್ಲಿ ರುಾರ್‌ ಕುಟುಂ +ಬದ ಹತ್ಯೆಯ ತನಿಖೆ ಮುಗಿದ ತರುವಾಯ ಅವೆ +ಲ್ಲವನ್ನೂ ಅಗೆದು ತೆಗೆದು ಮಾಸ್ಕೋ ನಗರಕ್ಕೆ +ಕಳುಹಿಸಲಾಯಿತು) ಉಳಿದ ಸೊತ್ತುಗಳನ್ನು +ಸುಟ್ಟು ಹಾಕಿದರು. ಶವಗಳನ್ನು ನೀರಲ್ಲಿ ಮುಳು +ಗಿಸಿದರು. ಅನಂತರ ಕೈ ಬಾಂಬ್‌ ಸ್ಫೋಟಿಸಿ +ಗುಂಡಿಗೆ ಮಣ್ಣು ತುಂಬಿಸಿದರು. ಈ ಪ್ರಕ್ರಿಯೆ +ಯಲ್ಲಿ ಕೆಲವು ಶವಗಳಿಗೆ ಜಖಂ ಆಗಿರಬೇಕು. +ಕೆಲವು ಶವಗಳ ಅಂಗಾಂಗಗಳು ಮುಖ್ಯವಾಗಿ ಕೆ ¥ +ಹಾಗೂ ಕಾಲಿನ ಬೆರಳುಗಳು ತುಂಡಾದವು. +ಕೆಲವು ತಿಂಗಳ ಬಳಿಕ ಇಡೀ ಕಾರ್ಯಾಚರಣೆಯ +ತನಿಖೆಗೆ ಸಂಬಂಧಿಸಿ ತನಿಖಾಧಿಕಾರಿಗಳು ಗಣಿಯ +ತಳವನ್ನು ಜಾಲಾಡಿ ಶೋಧಿಸಿದಾಗ ತುಂಡಾದ +ಕೈಗಳು ಬೆರಳುಗಳು ಪತ್ತೆಯಾದವು. ಆದರೆ +ರೂಮನೊವ್‌ ಕುಟುಂಬದ ಶವಗಳು ಶಾಶ್ವತ +ವಾಗಿ ಈ ಗಣಿಯ ಹೊಂಡದಲ್ಲಿ ಉಳಿಯಲಿಲ್ಲ. +ಅದು ತಾತ್ಕಾಲಿಕ ಸಮಾಧಿಯಾಗಿತ್ತು. ಅದೇ ದಿನ +(ಜುಲೈ 17) ಮಧ್ಯಾಹ್ನ 11 ಗಂಟೆಯ ವೇಳೆಗೆ +ಯುರೋವ್‌ಸ್ಕಿ ಕಾರ್ಯಾಚರಣೆ ಮುಕ್ತಾಯವಾ +ದುದರ ಬಗ್ಗೆ ಉರಲ್ಸ್‌ ಕಾರ್ಯನಿರ್ವಾಹಕ ಸಮಿ +ತಿಗೆ ವರದಿ ಒಪ್ಪಿಸಿದ. ರುಾರ್‌' ನಿಕೋಲಸ್‌ +ಮತ್ತು ಕುಟುಂಬದವರ ಶವಗಳು ಯಾವುದೇ +ಕ್ಷಣದಲ್ಲಿಯೂ ಗ್ರಾಮದ: ಜನರ ಕಣ್ಣಿಗೆ +ಬೀಳುವ ಭೀತಿಯಿತ್ತು. ಶವಗಳನ್ನು ವ್ಯವಸ್ಥಿತ +ವಾಗಿ ಸಮಾಧಿ ಮಾಡದೆ ವಿಧಿಯೇ ಇರಲಿಲ್ಲ. +ಆಗ ಉರಲ್ಸ್‌ ಕಾರ್ಯನಿರ್ವಾಹಕ ಸಮಿ +ತಿಯ ಅಧಿಕಾರಿಗಳಿಬ್ಬರು (ಸಫರೊವ್‌, ಬೆಲೊ +ಬೊರೊದೊವ್‌) ಉಪಯುಕ್ತ ಸಲಹೆ ನೀಡಿ +ದರು. ಕೊಪ್ಪಿ ಯಾಸ್ಕಿ ಗ್ರಾಮದಿಂದ ಮಾಸ್ಕೋ +ನಗರದ ಕಡೆಗೆ ಸಾಗುವ ರಸ್ತೆಯಲ್ಲಿ 9 ಕಿ.ಮೀ. +ದೂರದಲ್ಲಿ ಆಳವಾದ, ನೀರು ತುಂಬಿದ ಸುರಂಗ +ಗಳಿವೆ. ಅದು ಸಮಾಧಿಗೆ ಪ್ರಶಸ್ತ ಸ್ಥಳವೆಂದು +ಅವನಿಗೆ ತಿಳಿಸಲಾಯಿತು. ತಕ್ಷಣವೇ ಯೂರೊ + + +ವ್‌ಸ್ಕಿ ತನ್ನ ಬೆಂಗಾವಲು ಮಂದಿಯೊಂದಿಗೆ ಕಾರಿ +ನಲ್ಲಿ ಆ ಸ್ಥಳಕ್ಕೆ ಧಾವಿಸಿದ. ಆದರೆ ಮಧ್ಯ ದಾರಿ +ಯಲ್ಲಿ ಕಾರು ಕೆಟ್ಟು ಹೋಗಿ ಮುಂದೆ ಚಲಿಸಲು +ನಿರಾಕರಿಸಿದಕಾರಣ ಆ ಸ್ಥಳಕ್ಕೆ ಬೇಗನೆ ತಲುಪಲು +ಸಾಧ್ಯವಾಗಲಿಲ್ಲ. ಕಾಲ್ನಡಿಗೆಯಲ್ಲಿ ಅಲ್ಲಿಗೆ ತಲು +ಪಿದ. ಅಲ್ಲಿ ನೀರು ತುಂಬಿದ ಆಳವಾದ ಮೂರು +ಸುರಂಗಗಳಿದ್ದವು. ಶವಗಳ ಕತ್ತಿಗೆ ಕಲ್ಲು ಬಿಗಿದು +ಅದರಲ್ಲಿ ಮುಳುಗಿಸಲು ಯೋಚಿಸಿದ. ಆದರೆ ಆ +ಸ್ಥಳದ ಆಸುಪಾಸಿನಲ್ಲಿ ಕೆಲವು ರೆಡ್‌ಗಾರ್ಡ್‌ಗ +ಳಿದ್ದ ಕಾರಣ ಯೂರೋವ್‌ಸ್ಕಿಯ ಯೋಜನೆ +ಫಲಿಸಲಿಲ್ಲ. ಶವಗಳನ್ನು ಮುಳುಗಿಸುವಾಗ +ಅವರು ನೋಡಿದರೆ ಇಡೀ ಪ್ರಕ್ರಿಯೆ ಕಾಳ್ಗಿಚ್ಚಿ +ನಂತೆ ಹರಡಬಹುದು ಎಂದು ಆತ ಭಾವಿಸಿದ. +ಮತ್ತೆ ಶವಗಳನ್ನು ಇಕತೆರಿನ್‌ಬರ್ಗ್‌ನಿಂದ ಸಾಗಿ +ಸಿದ ಟ್ರಕ್‌ನಲ್ಲಿಯೇ ತುಂಬಿಸಿ ಭದ್ರತಾ ದಳದ +ಮೂರು ನಾಲ್ಕು ಮಂದಿ ಇದ್ದ ಬೆಂಗಾವಲಿನ +ಕಾರು ಅದನ್ನ�� ಹಿಂಬಾಲಿಸುವುದು ಎಂದು +ಯೂರೊಪ್‌ಸ್ಕಿ ನಿರ್ಧರಿಸಿದ. ಈ ಮಧ್ಯೆ +ಯೂರೂೊವ್‌ಸ್ಕಿ ದಾರಿಯಲ್ಲಿ ಬರುತ್ತಿದ್ದ ಕುದುರೆ. +ಗಾಡಿಯೊಂದರಲ್ಲಿ . ಕೊಪ್ತಿಯಾಕಿ ಗ್ರಾಮಕ್ಕೆ +ವಾಪಸಾದ. ದಾರಿಯಲ್ಲಿ ಮತ್ತೆ ಒಂದೆರಡು ಅಪ +ಘಾತಗಳಾದವು. ಶವಗಳನ್ನು ಮುಳುಗಿಸಿದ +ಪಾಳು ಬಿದ್ದ ಗಣಿಯಿರುವಲ್ಲಿ ಗೆ ಅವರು ಪ್ರಯಾ +ಣಿಸುತ್ತಿಷ್ಟಾಗ ಯೂರೂೊವ್‌ಸ್ಕಿ ಕುದುರೆಗಾಡಿ +ಯಿಂದ ಜಾರಿ ಬಿದ್ದು ತೀವ್ರ ಗಾಯವಾಯಿತು. +ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಅವನ ಜೊತೆ +ಗಿದ್ದ ಭದ್ರತಾ ದಳದವರೂ ಗಾಡಿಯಿಂದ ಬಿದ್ದು +ಗಾಯಗಳಾದವು. ಶವಗಳನ್ನು ಸುರಂಗಗಳಲ್ಲಿ +ಹೂಳಲು ನಿರ್ಧರಿಸಿದ ಯೋಜನೆಯನ್ನು ಕೈ +ಬಿಡಬೇಕಾಗುವುದೇನೋ ಎಂದು ಯೂರೊ +ವ್‌ಸ್ಕಿ ಯೋಚಿಸಿದ. ಪಾಳು ಬಿದ್ದ ಗಣಿಯಿಂದ +ಶವಗಳನ್ನು ಮೇಲೆತ್ತಿ ಎಲ್ಲ ವನ್ನೂ ಸುಟ್ಟು +ಹಾಕಲು ಅಂತಿಮವಾಗಿ ನಿರ್ಧರಿಸಲಾಯಿತು. +ಕೊನೆಗೆ ಜುಲೈ 17ರ ಸಂಜೆ ಶವ ದಹನಕ್ಕೆ +ಅಗತ್ಯವಿರುವ ವಸ್ತು ಗಳನ್ನು (ಸೀಮೆಎಣ್ಣೆ, +ಹೈಡ್ರೊಕ್ಲೋರಿಕ್‌ ಆಮ್ಲ ಇತ್ಯಾದಿ) ಸಂಗ್ರಹಿಸ + + +ಕನಸೂ ನಿ + + +ಲಾಯಿತು. ರಾತ್ರಿ 11 ಗಂಟೆಯೊಳಗೆ ಶವಗಳ +ದಹನಕಾರ್ಯ ಮುಗಿಯಬೇಕೆಂದು ಯೂರೊ +ವ್‌ಸ್ಕಿ ನಿರ್ಧರಿಸಿದ. ಆದರೆ ಭದ್ರತಾದಳದ ಕೆಲವು +ಪೊಲೀಸರ ಮಧ್ಯೆ ಉದ್ಭವಿಸಿದ ಸಣ್ಣ ಘರ್ಷ +ಣೆಯ ಪರಿಣಾಮವಾಗಿ ಈ ಕೆಲಸ ಮತ್ತೆ ತಡವಾ +ಯಿತು. ಹೆಣಗಳನ್ನು ಮೇಲೆತ್ತಲು ಬಲವಾದ + + +ಹಗ್ಗಗಳನ್ನು ಆರಿಸಲಾಯಿತು. ಮಧ್ಯ ರಾತ್ರಿ ಹನ್ನೆ. + + +ರಡು ಗಂಟೆಗೆ ಯೂರೊಪ್‌ಸ್ಕಿಯ ತಂಡ ಕೊಪ್ತಿ +ಯಾಕಿ ಗ್ರಾಮಕ್ಕೆ ತಲುಪಿತು. +ಆಕಸ್ಮಿಕ ಅಪಘಾತ + +ಏತನ್ಮಧ್ಯೆ ಇನ್ನೊಂದು ದಿನ ಉದಯವಾಗು +ತ್ತಿತ್ತು. ರುಾರ್‌ ಕುಟುಂಬದ ಹತ್ಯೆಯಾಗಿ ಅಂದಿಗೆ +ಎರಡನೇ ದಿನ. ಪಾಳು ಬಿದ್ದ ಚಿನ್ನದ ಗಣಿಯ +ಲ್ಲಿಯೇ ಕೆಲವು ಶವಗಳನ್ನು ಸಮಾಧಿ ಮಾಡುವು +ದೆಂದು ನಿರ್ಧರಿಸಲಾಯಿತು. ಆಗ ಎರ್ಮಕೊ +ವ್‌ನ ಪರಿಚಯವಿದ್ದ ರೈತನೊಬ್ಬ ಅಲ್ಲಿಗೆ +ಬಂದ. ಶವಗಳನ್ನು ಮೇಲೆತ್ತುವ ಕೆಲಸ ಮತ್ತೆ +ತಡವಾಯಿತು. ಶವಗಳನ್ನು ಆಳವಾದ ಸುರಂಗಕ್ಕೆ +ಎಸೆಯುವುದು ಎಂದು ನಿರ್ಧರಿಸಿದರು. ಆದರೆ +ಶವಗಳನ್ನು ಒಯ್ಯಲು ಬಳಸಿದ ಕುದುರೆಗಾಡಿ +ಸಾಕಷ್ಟು ಬಲಿಷ್ಠವಾಗಿರಲಿಲ್ಲ. ಗಾಡಿ ತುಸು +ದೂರ ಹೋಗುವಷ್ಟರಲ್ಲಿ ಹೆಣಗಳ ಭಾರಕ್ಕೆ +ಅದು ಮುರಿಯಿತು. ಆಗ ಸುಪರಿಂಟೆಂಡೆಂಟ್‌ +ಯೂರೊವ್‌ಸ್ಕಿ ಸಮೀಪದ ಪಟ್ಟಣಕ್ಕೆ ಹೋಗಿ +ಒಂದು ಟ್ರಕ್‌ ಮತ್ತು ಎರಡು ಕಾರುಗಳನ್ನು +ಎರವಲು ಪಡೆದ. ಆ ದಿನವೂ ರಾತ್ರಿ 9ರವರೆಗೆ +ಕೆಲಸ ಆರಂಭಿಸಲು ಸಾಧ್ಯವಾಗಲಿಲ್ಲ. ಜುಲೈ +19ರಂದು ಮುಂಜಾನೆ ಶವಗಳನ್ನು ಒಯ್ಯುತ್ತಿದ್ದ +ಟ್ರಕ್‌ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿತು. ಶವಗ +ಳನ್ನು ಆ ಸ್ಥಳದಲ್ಲಿ ಯೇ ಸುಟ್ಟು ಹಾಕುವುದು +ಅಥವಾ ಆಳವಾದ ಹೊಂಡ ಅಗೆದು ಹೂಳುವು +ದರ ಹೊರತು ಅನ್ಯಮಾರ್ಗವಿರಲಿಲ್ಲ. + +ರುಾರ್‌ ಕುಟುಂಬದ ಕಗ್ಗೊಲೆಯಾಗಿ ಅಂದು +ಮೂರನೇ ದಿನ. ಎಲ್ಲ ಹೆಣಗಳೂ ಕೊಳೆತು +ದುರ್ನಾತ ಸಹಿಸಲಸಾಧ್ಯವಾಗಿತ್ತು. ಅವು +ಇನ್ನಷ್ಟು ದುರ್ನಾತ ಬೀರುವುದನ್ನು, ಕೊಳೆಯು + + +ಅ. ಸಿಗೆ 100೧ + + + + + +ವುದನ್ನು ತಪ್ಪಿಸಲು ಅವುಗಳ ಮೇಲೆ ಹೈಡ್ರೋ +ಕ್ಲೋರಿಕ್‌ ಆಮ್ಲ ಸುರಿಯಲಾಯಿತು. ಮೊದಲು +ಅವರು ರಾಜಕುಮಾರ ಅಲೆಕ್ಸಿ ಮತ್ತು ರಾಣಿ +ಅಲೆಗ್ಸಾಂದ್ರ ಫೆದೊರೊವ್ನಾಳ ಶವಗಳ ಮೇಲೆ +ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದರು. ಉಳಿದ +ಶವಗಳನ್ನು ಸಾಮೂಹಿಕ ಗೋರಿಯಲ್ಲಿ ಸಮಾಧಿ +ಮಾಡಲು ಅವರು ನಿರ್ಧರಿಸಿದರು. ಬೆಳಗಿನ +ಜಾವದ ವೇಳೆಗೆ ಕಾರ್ಮಿಕರು ಎಂಟು ಅಡಿ ಉದ್ದ +ಆರು ಅಡಿ ಆಳದ ಚೌಕಾಕೃತಿಯ ದೊಡ್ಡ +ಹೊಂಡ ನಿರ್ಮಿಸಿದರು. ಎಲ್ಲ ಶವಗಳನ್ನೂ ಅದ +ರಲ್ಲಿ ಗುಡ್ಡೆ ಹಾಕಿ ಮತ್ತೂಮ್ಮೆ ಹೈಡ್ರೋಕ್ಲೋ +ರಿಕ್‌ ಆಮ್ಲ ಸುರಿದರು. ಅನಂತರ ಹೊಂಡವನ + + +ಅವುಗಳ ಮೇಲೆ ವ + + +ಗುರುತು ಹಚ್ಚಲು ಸಾಧ್ಯವಾಗುತ್ತಿರಲಿಲ್ಲ. + +ಯೂರೊವ್‌ಸ್ಕಿಯ "ನೆನಪುಗಳಲ್ಲಿ' ಇಷ್ಟು +ವಿವರಗಳು ನಮಗೆ ದೊರೆಯುತ್ತವೆ. ಅವೆಲ್ಲವೂ +ಶೀಘ್ರಲಿಪಿಯಲ್ಲಿವೆ. + +ಇಕ್ತೆರಿನ್‌ ಬರ್ಗ್‌ನ ಇಪಾತಿಯೆವ್‌ ನಿವಾಸ +ದಲ್ಲಿ ರಶಿಯದ ಕೊನೆಯ ಚಕ್ರವರ್ತಿ ಎರಡನೇ +ನಿಕೋಲಸ್‌ ಮತ್ತು ಕುಟುಂಬದವರ ಅಮಾನುಷ +ಹತ್ಯೆಯಾಗಿ ಇಪ್ಪತ್ತು ವರ್ಷಗಳ ತರುವಾಯ +1938ರಲ್ಲಿ ಯೂರೊವ್‌ಸ್ಕಿ ಕ್ರೆಮ್ಲಿನ್‌ನ ಆಸ್ಪತ್ರೆ + + +ಯಲ್ಲಿ ಹೊಟ್ಟೆ ಹುಣ್ಣಿನ ಕಾಯಿಲೆಯಿಂದ ಮರ ' + + +ಣಶಯ್ಯೆಯಲ್ಲಿದ್ದ. : ಆಸ್ಪತ್ರೆಯ ಹಾಸಿಗೆಯಿಂ +ದಲೇ ಆತ ತನ್ನ ಮಕ್ಕಳಿಗೊಂದು ಪತ್ರ ಬರೆದಿದ್ದ. +ಆದರೆ ಆ ಪತ್ರದಲ್ಲಿ 1918 ಜುಲೈ 16ರ ರಾತ್ರಿ +ನಡೆದ ಕರಾಳ ಘಟನೆಗಳ ವಿವರಗಳಿರಲಿಲ್ಲ. ತನ್ನ +ಆಯುಷ್ಯದ ಅಂತಿಮ ಕ್ಷಣಗಳಲ್ಲಿಯೂ ಆತ +ಅಂದಿನ ಅಮಾನುಷ ಕೃತ್ಯಕ್ಕೆ ಕಿಂಚಿತ್‌ ಪಶ್ಚಾ +ತ್ತಾಪ ವ್ಯಕ್ತಪಡಿಸಿದ ಕುರುಹೂ ಈ ಪತ್ರದಲ್ಲಿರ +ಲಿಲ್ಲ. +ಜುಲೈ 16-17ರ ಭಯಾನಕ ರಾತ್ರಿಯ ಘಟನೆ +ಗಳಲ್ಲಿ ಸಹಭಾಗಿಯಾದ ಇತರ ವ್ಯಕ್ತಿಗಳು ಆ +ದಿನವನ್ನು ಜ್ಞಾಪಿಸಿಕೊಳ್ಳುತ್ತಿದ್ದರೇ? ಉದಾಹರ +ಣೆಯಾಗಿ "ಉರಾಲ್ಸ್‌ಕಿ ರಬೊಚಿ' ಪತ್ರಿಕೆಯ +ಸಂಪಾದಕ ವೊರೊಬಿಯೆವ್‌ ಉರಲ್ಸ್‌ ಪ್ರಾದೇ +ಶಿಕ ಕಾರ್ಯಕಾರಿ ಸಮಿತಿಯ ಸದಸ್ಯರಲ್ಲಿ ಒಬ್ಬ +ನಾಗಿದ್ದ. ರೊಮನೊವ್‌ ರಾಜಕುಟುಂಬವನ್ನು +ನಾಮಾವಶೇಷಗೊಳಿಸುವ ನಿರ್ಧಾರ ಕೈಗೊಂಡ +ಸದಸ್ಯರಲ್ಲಿ ಆತನೂ ಸೇರಿದ್ದ. ರುಾರ್‌ ಕುಟುಂ +ಬದ ಹತ್ಯೆ ನಡೆದು ಹತ್ತು ವರ್ಷಗಳ ಬಳಿಕ +1928ರಲ್ಲಿ ಈತ ತನ್ನ "ನೆನಪು'ಗಳನ್ನು ಪ್ರಕಟಿ +ಸಿದ. ಆತ ಹೀಗೆ ಬರೆದಿದ್ದಾನೆ: +ಪ್ರತಿ ಕ್ರಾಂತಿಕಾರಿಗಳ ದಾಳಿಯಿಂದ ಇಕ್ತೆರಿನ್‌ +ರ್ಗನ್ನು ರಕ್ಷಿಸುವುದು ಅಸಾಧ್ಯವೆನಿಸಿದಾಗ +ಜಕುಟುಂಬದವರ ಭವಿಷ್ಯದ ಚಿಂತೆ ಎಲ್ಲ +ರನ್ನೂ ಕಾಡಿತು. ಅಂದಿನ ಅಂತರ್ಯುದ್ರದ ಪರಿ + + +ಕಿ + + +J + + +೩ + + +. ಸ್ಥಿತಿಯಲ್ಲಿ ಮಾಜಿ ರುಾರ್‌ನನ್ನು ಬೇರೆಡೆಗೆ ಕಳು + + +ಹಿಸಲು ಸಾಧ್ಯವಿರಲಿಲ್ಲ. ಆದುದರಿಂದ ಉರ +ಲ್ಸ್‌ನ ಪ್ರಾದೇಶಿಕ ಸೋವಿಯೆತ್‌ನ ಸಭೆಯೊಂದ + + +ರಲ್ಲಿ ರೊಮನೊವ್‌ನ ಕುಟುಂಬದವರನ್ನು ` + + +ವಿಚಾರಣೆ ನಡೆಸದೆಯೇ ಗುಂಡಿಕ್ಕಿ ಕೊಲ್ಲಲು +ನಿರ್ಧರಿಸಲಾಯಿತು. ಜುಲೈ 16-17ರ ರಾ���್ರಿ +ರಾಜಕುಟುಂಬದವರನ್ನು ನಿದ್ದೆಯಿಂದ ಎಬ್ಬಿಸಿ +ವಿಶೇಷಕಾರ್ಯಾಚರಣೆ ನಿವಾಸದ ಕೆಳ ಅಂತಸ್ತಿನ +ಕೊಠಡಿಗೆ ಕರೆ ತರಲಾಯಿತು. ಅನಂತರ ಅವರಿಗೆ +ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಅವ +ಕಾಶ ನೀಡದೆ ರೆಡ್‌ಗಾರ್ಡ್‌ಗಳು ಗುಂಡು ಹಾರಿಸಿ +ಅವರ ಬದುಕಿನ ಕತೆ ಮುಗಿಸಿದರು. ಮರುದಿನ +ಮುಂಜಾನೆ ಉರಲ್ಲ್‌ನ ಪ್ರಾದೇಶಿಕ ಸೋವಿಯೆ +ತ್‌ನ ಪ್ರಿಸೀಡಿಯಂ ಹಿಂದಿನ ರಾತ್ರಿ ನಡೆದ ಘಟನೆ +ಗಳ ಕುರಿತ ಅಧಿಕೃತ ಹೇಳಿಕೆ ನೀಡಿತು. ಅದರ +ಬೆನ್ನಲ್ಲೇ ಕೇಂದ್ರ ಸರಕಾರ ಈ ಹೇಳಿಕೆಯನ್ನು +ಅಧಿಕೃತವಾಗಿ ಒಪ್ಪುವವರೆಗೂ ಅದನ್ನು ಪ್ರಕಟಿ +ಸಲು ಸಾಧ್ಯವಿಲ್ಲ ಎಂದು ಆಜ್ಞೆಯೂ ಹೊರ +ಟಿತು. ಎರಡು ದಿನಗಳ ಬಳಿಕ ಕೇಂದ್ರ ಕಾರ್ಯನಿ +ರ್ವಾಹಕ ಸಮಿತಿ ಹೇಳಿಕೆಯನ್ನು ಅಧಿಕೃತವಾಗಿ +ಅನುಮೋದಿಸಿದ ಸುದ್ದಿ ತಲುಪಿತು. + + +* xx + +ರಶಿಯಾದ ರಾಜಕೀಯ ಬದುಕಿನಲ್ಲಿ ಮಹ +ತ್ತರ ಪರಿವರ್ತನೆಗಳಾಗಿರುವ ಇಂದಿನ ದಿನಗ +ಳಲ್ಲಿ 73 ವರ್ಷಗಳ ಹಿಂದೆ ನಡೆದ ರೊಮನೊವ್‌ +ರಾಜಕುಟುಂಬದ ಹತ್ಯೆಯನ್ನು ಕುರಿತು ಇತಿಹಾಸ +ಕಾರರು ವಿಭಿನ್ನ ನಿಲುವು ತಳೆದಿದ್ದಾರೆ. ರಶ್ಯದ +ಕೊನೆಯ ರುಾರ್‌ ಮತ್ತು ಅವನ ಕುಟುಂಬದ +ಹತ್ಯೆ ಅಕ್ಟೋಬರ್‌ ಮಹಾಕ್ರಾಂತಿಯ ಅತಿರೇಕಗ +ಳಲ್ಲಿ ಒಂದು ಎಂದು ಅವರು ಪರಿಗಣಿಸಿದ್ದಾರೆ. +ವಿಚಾರಣೆಗೆ ಗುರಿಪಡಿಸದೆಯೇ ರುಭಾರ್‌ ಕುಟುಂ +ಬವನ್ನು ಅಮಾನುಷವಾಗಿ ಹತ್ಯೆ ಮಾಡಿದ್ದು +ನರಮೇಧವಲ್ಲವೇ ಎಂದು ಅವರು ಪ್ರಶ್ನಿಸು +ತ್ತಿದ್ದಾರೆ. (ಕೃಪೆ: ಸ್ಪುಟ್ನಿಕ್‌) + + +Re ಎಂ 0 ಶಯ ಫ7»ಘಉ ರ ಚಾ + + + + + + +1. ಪ್ರತ್ಯಯ +(ಅ) ಎದುರು ಬೀಳುವಿಕೆ +(ಆ) ವಿಶ್ವಾಸ +(ಇ) ಪಲಾಯನ +(ಈ) ಮೇಲಾಟ +2. ಭದ್ರ +(ಅ) ಹರಿಯುವಿಕೆ +(ಆ) ಕೊಳಕು ವಾಸನೆ +(ಇ) ಸುರಕ್ಷಿತ +(ಈ) ಮೋಡ +3. ಆಶಯ +(ಅ) ನಿಟ್ಟುಸಿರು +(ಆ) ಉಸಿರು ಕಟ್ಟುವಿಕೆ +(ಇ) ಶಿಕ್ಷೆ ಕೊಡುವುದು +(ಈ) ಅಭಿಪ್ರಾಯ +4. ಮುದಿತ +(ಅ ) ಆನಂದಗೊಂಡ +( ನ ಹಾರ್ಸ್‌ +( ಇ) ತಲೆ ಬೋಳಾದ +(ಈ) ಬೀಗ ಹಾಕಿದ +5. ನಕಾರ +(ಅ) sm + + +ಮುಟ್ಟುವ ವ + + +ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ +ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳ ಪರಿಚಯ ಮಾಡಿಕೊಡಲಾಗುವುದು. ಆಯಾ +ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು ಅವುಗಳಲ್ಲಿ ಒಂದು ಮಾತ್ರ ಸರಿ +ಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು “ಮೊದಲು ಆರಿಸಿಕೊಳ್ಳಿರಿ. ಆಮೇಲೆ +ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ. + + + + + + + + + + + + + + + + + +7. ಹೈದ +(ಅ) ಸಾವಕಾಶ +(ಆ) ನೀರು ತುಂಬುವ ಗುಡಾಣ +(ಇ) ಹುಡುಗ +(ಈ) ಬಿಲ್ಲಿನ +8. ಸೊಮ್ಮು +(ಅ ) ಜೂ ಜೂಜಿನ ಪಣ +(ಆ) ಕೃತಜ್ಞತೆ +(ಇ) ಮೈಗಳ್ಳತನ +( ಈ) ಸೊಬಗು + + +ರಿ +A: + + +ಜಿಡಿ ಹಿ BGG +ತ ಜ. 11 +J ಇ ಸ 3 +೨ fl a 2 +& ta +ತ್ರ ಈ) +6 + + +ನ +6) + + +ಬ +೦ಕಿಗಾ 1೫3 ತ೨ವ ಕಲ್ಲುಗಳು + + +ಠಿ 8 ಹ + + + + + + +ಶಜ್ದುಭಾಂಡಾರದದ + + +ಸರಿಯಾದ +ಅರ್ಥಗಳು + + + + + +1.ಪ ಯ + +KN ವಿಶ್ವಾಸ, ನಂಬಿಕೆ; ಖಂಡಿತವಾಗುವುದು. +ಫನ್ನಿ ಏನೆಂದರೂ ಅವಳಿಗೆ ಅವನ ಮಾತು ಪತ್ತ +ke ಬರಲಲ: (ಸಂ.) + +2. ��ದ್ರ + +(ಇ) ಸುರಕ್ಷಿತ; ಶುಭಕರ, ಮಂಗಳಕರ; ಶ್ರೇಷ್ಠ. + + +ಉದಾ: ಗುಟ್ಟು ಅವನ ಕೈಲಿ ಭದ್ರವಾಗಿತ್ತು. (ಸಂ.) +3. ಆಶಯ + +(ಈ) ಅಭಿಪ್ರಾಯ; ಮನಸ್ಸು; ಕೋಶ. ಉದಾ: +ಒಳ್ಳೆಯ ಆಶಯದಿಂದ ಹೇಳಿದ. ಮಾತು. (ಸಂ -) + +4. ಮುದಿತ + + +ಉದಾ: ಸುದ್ದಿ ಕೇಳಿ ಮುದಿತನಾದ (ಸಂ. ಮುದ: +ಸಂತೋಷ- ದಿಂದ) +5. ನಕಾರ +(ಅ) ಇಲ್ಲವೆನ್ನುವುದು, ನಿರಾಕರಿಸುವುವಿಕೆ, ಒಲ್ಲೆನೆ +ನ್ನುವಿಕೆ ಉದಾ: ಬೇಡಿಕೆಗೆ ನಕಾರದ ಉತ್ತರ ಬಂತು. +(ಸಂ. ನಂಇಲ್ಲ*ಕಾರ:ವ ಡುವಿಕೆ) + +ಹ ದಯಂಗಮ + + +ಸುಂದರ, + + +SE ಜು: ಹೃದಯಂಗಮವಾದ +ಮಾತು. (ಸಂ. ಹೃದಯಂ: ಮನಸ್ಸನ್ನು * ಗಮ: ಹೊ +[a ತ್ಮಾ +ಪಾಳೆ +ಕ್ಕುವ) +42 + + +| (ಈ) ಚಾತುರ್ಯ, + + + + + +7.ಹೆ ದ + +(ಇ) ಹುಡುಗ, ಬಾಲಕ. ಉದಾ: ನಮ್ಮೂರ ಹೈದರು +ಬಲು ತುಂಟರು (ದೇಶ್ಯ(?) ತಮಿಳು- +ಪಯ್‌: ಹಸುರುತನ, ಎಳೆತನದಿಂದ?) + +8. ಸೊಮ್ಮು + + +(ಈ) ಸೊಬಗು, ಸೌಂದರ್ಯ; ರೀತಿ; ಸಂಬಂಧ. + + +ಉದಾ: ಸೊಮ್ಮಿನ ತರುಣಿ. (ಸಂ. +ಸ್ವಯಂ ತಾನು?) + +9. ಸ್ಟಾಲಿತ್ಯ + +(ಇ) ತಪ್ಪು ನಡೆ, ಎಡಹುವುದು, ಬೀಳುವುದು; + + +.- ದೋಷ. ಉದಾ: ಬರವಣಿಗೆಯ ಸ್ಟಾಲಿತ್ಯಗಳು. + + +(ಸಂ. ಸ್ಪಲಿತ: ಎಡಹುವಿಕೆ- ಅದರ ಭಾವ) + +10. ಮೋರಿ + +(ಅ) ತೂಬು, ಗಟಾರು, ಚರಂಡಿ. ಉದಾ: ಬಚ್ಚಲು +ಈರಿ. (ಹಿಂದಿ) + +11. ಮೋಘ + +(ಈ) ವ್ಯರ್ಥವಾದ್ದು, ಹುಸಿಯಾದದ್ದು, ನಿರುಪ + +ಯೋಗಿ. ಉದಾ: ಪ್ರಯತ್ನ ಗಳು ಮೋಘವಾದವು. + +(ಸಂ.) + +12. ಚಾಕಚಕ್ಕ + +ಜಾಣ್ಮೆ, ಚುರುಕುತನ. ಉದಾ: + +ಚಾಕಚಕ್ಕದಿಂದ ಕೆಲಸ ಸಾಧಿಸಿದನು. (ಸಂ.) + + +ನಿಮ್ಮ ಶಬ್ದಶಕ್ತಿಯ ತರಗತಿ ;" + + +ನೀವು" ಏನು + + +ಎಷ್ಟು - ಶಬ್ದಗಳಿಗೆ ಅರ್ಥ + + +ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ +"ಕೆಳಗಿನಂತೆ ನಿಮ, ಶಬ್ದಶಕ್ತಿಯ ತರಗತಿ + + +ಗಳನ್ನು ತಿಳಿಯಿರಿ... +6-. 8 ಸರಿಯಿದ್ದರೆ + +9-10 + +11-12 + + +“ನ. ಸಾಧಾರಣ +. ಉತ್ತಮ +ಎನ ಅತ್ಯುತ್ತಮ + + +: ಸೂರಿ + + + + + +ಐವತ್ತೆಂಟು ವರ್ಷಗಳ ಯೂರಿ ಕಲ್ನಿತ್ತೇವನ +ಶರೀರದ ದೆಶೆಯನ್ನು ನೋಡಿ ಡಾಕ್ಟರುಗಳು ಚಕಿ +ತರಾಗಿದ್ದಾರೆ. ಇವನ ದೇಹ ಶಕ್ತಿಶಾಲಿ ಚುಂಬಕ +ದಂತೆ; ಯಾವುದೇ ಧಾತುವಿನ ಸಾಮಾನನ್ನು +ಐದು ಅಡಿ ದೂರದಿಂದ ತನ್ನೆಡೆಗೆ ಸೆಳೆದುಕೊಳ್ಳು +ತ್ತದೆ. ಚಾಕು, ಚಮಚ, ಕತ್ತರಿ, ಬಾಂಡ್ಲಿ, ತವ, +ಐರನ್‌ ಬಾಕ್ಸ್‌ ಇಂತಹವುಗಳನ್ನು ಸರಕ್ಕೆಂದು +ಇವನ ಶರೀರ ಸೆಳೆದುಕೊಂಡುಬಿಡುತ್ತದೆ. ಇದ +ರಿಂದ ಇವನು ಸಾಮಾನುಗಳ ಹತ್ತಿರ ಓಡಾಡು +ವಂತೆಯೇ ಇಲ್ಲ! + +ಯೂರಿ 39 ವರ್ಷಗಳಿಂದ ಕಬ್ಬಿಣದ ಅದಿರಿನ +ಗಣಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇವನಿಗೆ 40 +ವರ್ಷ ವಯಸ್ಸಾದಾಗ ಈ ರೀತಿಯ ಚುಂಬ + + + + + +ಟೇಕಲ್‌ ಗೋಪಾಲಕೃಷ್ಣ + + + + + +ಕೀಯ ಲಕ್ಷಣ ಇವನ ದೇಹದಲ್ಲಿ ಪ್ರಕಟವಾ +ಯಿತು. + +ಮೊದಲು ಮೊದಲು. ಲೋಹದ ಸಾಮಾನು +ಗಳು ಮೈಯಿಗೆ ಮೆತ್ತಿ ಕೊಂಡಂತಾಗುತ್ತಿತ್ತು. +ಆಮೇಲೆ ಸ್ಥಿತಿ ದುಸ್ತರವಾಗುತ್ತಾ ಬಂತು. ಶರೀರ +ದಿಂದ ಈ ಸಾಮಾನುಗಳನ್ನು ಬಿಡಿಸುವುದೇ ಕಷ್ಟ +ವಾಯಿತು. + +"ಈಗ ನನಗೆ ಹೊರಗೆ `'ಹೋಗಲೇ ಹೆದರಿಕೆ +ಯಾಗುತ್ತೆ' ಅನ್ನುತ್ತಾನೆ ಈತ. ಹೊರಗೆ +ಹೋದರೆ . ಯಾರದೋ ವಸ್ತುಬಿಡಿಸಿಕೊಂಡು + + +ಎಪಿ ಲ್‌ 1991 + + + + + +ಬಂದು ತನಗೆ ಮೆತ್ತಿಕೊಂಡರೆ ಫಜೀತಿಯಾಗು +ತ್ತದೆ ಎಂಬುದು ಯೂರಿಯ ಸಮಸ್ಯೆ. ಅದನ್ನು +ಆಮೇಲೆ ಬಿಡಿಸಲು ಆಗದೇ ಹೋದರೆ ಏನು +ಗತಿ? ನೀವೇ ಯೋಚಿಸಿ. ದಿನೇದಿನೇ ಚುಂಬಕದ +ಶಕ್ತಿ ಇವನಲ್ಲಿ ಹೆಚ್ಚುತ್ತಾ ಹೋಗುತ್ತಿದೆ. +ಎಷ್ಟೋ ಸಲ ಚಾಕು, ಚೂರಿ, ಎಗರಿ ಬಂದು +ಇವನ ದೇಹಕ್ಕೆ ತೀವ್ರವಾದ ಘಾಯವನ್ನು + +ಉಂಟುಮಾಡಿವೆ. +ಈ ಕಾರಣದಿಂದ ಕಬ್ಬಿಣದ ಅದಿರಿನ ಗಣಿಯ +ಅಧಿಕಾರಿಗಳು. ಇವನನ್ನು ಕೆಲಸದಿಂದ ತೆಗೆದು +43 + + +: ಹಾಕಲು ಯೋಚಿಸುತ್ತಿದ್ದಾರೆ. ಇವನ ಶರೀರದ +' ಈ ವಿಚಿತ್ರ ಶಕ್ತಿಯಿಂದ ಗಣಿಯಲ್ಲಿ ದುರ್ಫಟನೆ +' 'ಯಾಗಬಹುದೆಂದು ಹೆದರುತ್ತಾರೆ. ಪತ್ನಿಯ +ಪ್ರೇರಣೆಯಿಂದ ಇವನು ಡಾಕ್ಟರುಗಳ ಹತ್ತಿರವೂ +' ಹೋದ. + +ವಿಶ್ವವಿಖ್ಯಾತ ಡಾ. ಸೆರ್‌ಗ ಈ ಫ್ರೂಮಿನ್‌ +ಇವನ ಚಿಕಿತ್ಸೆ ಮಾಡುತ್ತಿದ್ದಾರೆ. "" ಮಾನವೀಯ +' ಚುಂಬಕತ್ವ ಅಂತಹ ಆಶ್ಚರ್ಯವೇನಲ್ಲ. +ಕೋಟಿ ಜನಗಳಲ್ಲಿ ಒಬ್ಬರಿಗೆ ಈ ರೀತಿ ಉಂಟಾಗು + + +ತ್ತದೆ.'' ಎಂದು ಹೇಳಿಕೆಯಿತ್ತಿದ್ದಾರೆ. ಆದರೆ ' + + +ಯೂರಿ ವಿಷಯ ನಿಜಕ್ಕೂ ಪ್ರಮಾದವಾಗಿದೆ + + +Maa ಣೂ + + +ಇಷ್ಟು ಹೆಚ್ಚು ಚುಂಬಕತ್ವ ಮೊದಲ ಬಾರಿಗೆ +ಕಂಡು ಬಂದಿರುವುದು ಯೂರಿಯಲ್ಲಿಯೇ. +ನೋಡಲು ಯೂರಿ ಆರೋಗ್ಯವಾಗಿ ಕಂಡರೂ +ಸಹ ಇವನ ಶರೀರದಲ್ಲಿ ಎಲ್ಲೋ ಹೆಚ್ಚು ಕಡಿಮೆ +ಯಿದೆ ಎಂದು ಡಾಕ್ಟರು ಹೇಳಿಕೆಯಿತ್ತಿ ದ್ದಾರೆ. + +ಅನೇಕ ವರ್ಷಗಳ ಕಾಲ ಉಚ್ಛ ಚುಂಬಕತ್ವ +ಇರುವ ಕಬ್ಬಿಣದ ಅದಿರಿನ ಗಣಿಯಲ್ಲಿ ಕೆಲಸ +ಮಾಡಿದ್ದರಿಂದ ಈ ರೋಗ ಇವನಿಗೆ ಉಂಟಾಗಿರ +ಬಹುದೆಂದು ಡಾಕ್ಟರರ ಅಭಿಪ್ರಾಯ. ಇವನ +ರೋಗಕ್ಕೆ ಉಪಚಾರ ಕಂಡುಹಿಡಿಯಲು ಇನ್ನೂ +ನಾವು ಅಸಮರ್ಥರಾಗಿದ್ದೇವೆಂದು ಡಾಕ್ಟರರು + + +ಎನ್ನುತ್ತಾರೆ ಈ ಡಾಕ್ಟರ್‌. ಅಭಿಪ್ರಾಯ ಪಟ್ಟಿದ್ದಾರೆ. ಅ + + + + + +* ಗೂಬೆಯಸಂಕೇತ : + + +ತಮಿಳುನಾಡಿನ ವೆಲಿಂಗ್‌ಟನ್‌ ಅದರ ಮಿಲಿಟರಿ ಮಹಾವಿದ್ಯಾಲಯದಿಂದಾಗಿ ಎಶ್ವವಿಖ್ಯಾತವಾ +ಗಿದೆ. ಅತ್ಯುನ್ನತ ಮಿಲಿಟರಿ ಅಧಿಕಾರಿಗಳಿಗೆ ತರಬೇತಿ ನೀಡುವ ಮಹಾವಿದ್ಯಾಲಯದ ಅಧಿಕ ತ +ಚಿಹ್ನೆ ಏನು ಗೊತ್ತೆ? 1.56 ಕೆ.ಜಿ. ತೂಕದ ಬೆಳ್ಳಿಯ ಗೂಬೆಯ ಮೂರ್ತಿ ಅದರ ಹೆಮ್ಮೆಯ +ಲಾಂಛನವಾಗಿದೆ. + +ಗೂಬೆ ಅನೇಕರಿಗೆ ದುಃಶಕುನದ ಪಕ್ಷಿ. ಪುರಾಣಗಳಲ್ಲಿ ಅದು ಲಕ್ಷ್ಮಿಯ ವಾಹನ. ರೋಮ್‌ನ +ಬುದ್ಧಿ ದೇವತೆ ಮಿನರ್ವಳ ಪ್ರೀತಿ ಪಾತ್ರ ಜೀವಿಯದು. ಮರಾಠರಲ್ಲಿ ಗೂಬೆಯ ಧ್ವನಿಯನ್ನು +ಕೇಳಿಕೊಂಡು ಭವಿಷ್ಯ ನುಡಿಯುವ ವಾಡಿಕೆಯಿದೆ. ಬಸವನ ಹುಳು, ಜೀರುಂಡೆ, ಹೆಗ್ಗಣ ಮೊದಲಾ +ದವನ್ನು ಕಬಳಿಸಿ ರೈತರಿಗೆ ಅದು ಉಪಕರಿಸುತ್ತದೆ. ತಂತ್ರಬದ್ಧವಾಗಿ ಸದ್ದಿಲ್ಲದೆ ಕಾರ್ಯ ಮಗ್ನವಾ +ಗಿರುವ ಈ ಪಕ್ಷಿಯನ್ನು ಪರಿಶ್ರಮ, ಚಿಂತನೆ, ಕಟ್ಟೆಚ್ಚರಗಳ ಸಂಕೇತ ಎಂದು ಭಾವಿಸಲಾಗುತ್ತದೆ. +ಹೀಗಾಗಿ ಅದು ಮಹಾವಿದ್ಯಾಲಯವೊಂದರ ಹೆಮ್ಮೆಯ ಸಂಕೇತವಾಗಿದೆ. + + +9 ರಂಜಾನಿನಉಪವಾಸ : + + +ಉಊಪವಾಸವ್ರತವಾದ ರಂಜಾನಿನ ಆಚರಣೆಯ ಬಗ್ಗೆ ಹಜರತ್‌ ಮಹಮದರು ಹೀಗೆಂದಿರುವರು. +“ನೀವು ಉಪವಾಸ ಮಾಡುವಾಗ ನಿಮ್ಮ ಕಿವಿ, ಕಣ್ಣು, ನಾಲಗೆ, ಕೈ ಹಾಗೂ ಪ್ರತಿಯೊಂದು ಅಂಗವ��� +ಉಪವಾಸ ಮಾಡಲಿ. ಉಪವಾಸವು ಒಂದು ಧಾರ್ಮಿಕ ಶಿಸ್ತು. ಅದು ನಮ್ಮನ್ನು ಅಲ್ಲಾ ಬಳಿ +ಕರೆದೊಯ್ಯುವ ಸಾಧನ: ಉಪವಾಸವು ನನಗಾಗಿ ಮಾತ್ರ ಆಗಿರುವುದರಿಂದ ಅದಕ್ಕೆ ತಕ್ಕ ಫಲ +| ನೀಡುವುದು ನನ್ನ ಹಕ್ಕು ಎಂದು ಅಲ್ಲಾ ಭಾವಿಸುತ್ತಾರೆ: ಆದ್ದರಿಂದ ರಂಜಾನಿನ ಮಾಸದಲ್ಲಿ +| ಉಪವಾಸವು ಅಲ್ಲಾನ-ಭಕಶಕರ್ತವವಾಗಿದೆ.' ಕ್ಷೆ + + +| +My | +(೫ಂಗ್ರಹ) ಕ.ವೆಂಕಣ್ಣಾ ಚಾರ್‌ | + + +| +ಅಚಾರ ಘಾ ಘಾನಾ ಣಾ ಘಾ ಯ 55 + + +4 + + + + + +ಫರ್‌ + + +ಜಪಾನಿ ಕಥೆ : + + +ಪುರಾತನ ಚೀನದ ಚಾವೊ ರಾಜ್ಯದ ರಾಜಧಾನಿ +ಹ್ಯಾನ್‌ಟನ್‌ನಲ್ಲಿ ಚಿ ಚಾಂಗ್‌ ಎಂಬ ಬಿಲ್ಲಾರ +ನಿದ್ದ. ಅವನಿಗೆ ಪ್ರಪಂಚದಲ್ಲೆ ಶ್ರೇಷ್ಠ ಬಿಲ್ಲಾರ +ಎನಿಸಿಕೊಳ್ಳಬೇಕೆಂಬ ಆಸೆ. ಅನೇಕ ಕಡೆ ವಿಚಾರಿ +ಸಿದ ಮೇಲೆ ದೇಶದಲ್ಲಿ ಅತ್ಯುತ್ತಮ ಆಚಾರ್ಯ +ವಿಯ್‌ಫಿ ಎಂದು ಅವನಿಗೆ ತಿಳಿಯಿತು. ನೂರು +ಗಜ ದೂರದಿಂದ ಒಂದು ಎಲೆಯೊಳಗೆ ಬತ್ತಳಿಕೆ + + +ಯಲ್ಲಿದ್ದ ಬಾಣಗಳನ್ನೆಲ್ಲ ತುಂಬಬಲ್ಲ ಕೌಶಲ್ಯ + + + + + +ಮೂಲ: + + + + + + + + +ಎಷ್ಟೇ ಮುಜುಗರವಾದರೂ ಹೀಗೆಯೇ ಕಾಲೊ +ತ್ತನ್ನು ಆಡಿಸುತ್ತ ನೆಯ್ಯುವಂತೆ ಈತ ಒತ್ತಾಯಿ +ಸಿದ. + +ಚಿ ಚಾಂಗ್‌ ನಿತ್ಯ ಹೀಗೆ ಮಗ್ಗದಡಿ ಮಲಗಿ +ದೃಷ್ಟಿಸುವುದನ್ನು ಮುಂದುವರೆಸಿದ. ಎರಡು +ವರ್ಷದ ಬಳಿಕ ಕಾಲೊತ್ತಿನ ಕೆಳಗೆ ರೆಪ್ಪೆ ಸಿಕ್ಕಿ +ಹಾಕಿಕೊಂಡರೂ ರೆಪ್ಪೆ ಆಡಿಸದೆ ಇರುವ ಘಟ್ಟಕ್ಕೆ +ತಲುಪಿದ. ಮಗ್ಗದ ಅಡಿಯಿಂದ ಆತ ಕೊನೆಯ +ಸಲ ಹೊರ ಬಂದಾಗ ಈ ದೀರ್ಫ ಅಭ್ಯಾಸ +ಫಲಕಾರಿಯಾದದ್ದನ್ನು ಕಂಡ. ಈಗ ಕಣ್ಣುಗು +ಡ್ಲೆಗೇ ಪೆಟ್ಟಾದರೂ, ಬೆಂಕಿ ಕಿಡಿ ಹಾರಿದರೂ, +ಧೂಳಿನ ರಾಸಿಯೇ ಬಿದ್ದರೂ ಈ ಯಾವುದೂ + + +೮೮೮ + + +ನಕಶೀಮಾ ಟೋನ್‌ + + +ಸಂಗ್ರಹಾನುವಾದ : ಎಚ್‌.ಪಾಂಡುರಂಗ ವಿಠಲ +EES + + + + + +ಈ ಆಚಾರ್ಯನದ್ದು ಎಂಬ ಪ್ರಸಿದ್ಧಿ ಇತ್ತು. ಅವನು +ಇದ್ದ ದೂರದ ರಾಜ್ಯಕ್ಕೆ ಚಿ ಚಾಂಗ್‌ ಪ್ರಯಾಣ +ಬೆಳೆಸಿ, ಅವನ ಶಿಷ್ಯನಾದ. + +ಎಯ್‌ ಫಿ ಮೊದಲು ಕಣ್ಣು ಮಿಟುಕಿಸದೆ +ಇರುವುದನ್ನು ಕಲಿಯಲು ಆಜ್ಞೆ ಮಾಡಿದ; ಚಿ +ಚಾಂಗ್‌ ತನ್ನ ಮನೆಗೆ ಹೋದ. ಒಳಗೆ ಹೋದೊ +ಡನೆ ಹೆಂಡತಿಯ ಮಗ್ಗದ ಅಡಿ ನುಸುಳಿ ಅಂಗಾತ +ಮಲಗಿದ. ಮಗ್ಗದ ಕಾಲೊತ್ತು ಕಣ್ಣ ಹತ್ತಿ ರವೇ +ಆಡುವುದನ್ನು ದುರುಗುಟ್ಟಿ. ನೋಡುವುದು + + +ಆತನ ಉದ್ದೇಶ. ಹೀಗೆ ಇದ್ದ ಅವನನ್ನು ನೋಡಿ” + + +ಆತನ ಹೆಂಡತಿ ಆಶ್ಚರ್ಯಪಟ್ಟಳು. ಹೀಗೆ ಅಡಿ +[4 + + +ಈ. ಕ್ಯಾ ಕ್‌ ಮಾರಾ ರಾಸ್‌ © 9% ತಾಲ ಜಾ +ಯಿಂದ ಯಾರಾದರೂ ಗಂಡಸುನೋಡುತಿ.ಜದ: + + +ಎಪ್ರಿಲ್‌ 1991 + + +ಮುಚ್ಚಿಸಲು ಅಸಮರ್ಥವಾಗಿತು? +ರೆಪ್ಪೆಯ ಸ್ನಾಯುಗಳಿಗೆ ಎಂತಹ +ತರಬೇತಿ ನೀಡಿದ್ದನೆಂದರೆ ನಿದ್ದೆ ಮಾಡುವಾ +ಗಲೂ ಅವನ ಕಣ್ಣು ಅಗಲವಾಗಿ ತೆರೆದೇ ಇರು +ತ್ತಿತ್ತು. ಒಂದು ದಿನ ಕಣ್ಣು ತೆರೆದು ತನ್ನ ಮುಂದಿ +ರುವುದನ್ನು ದಿಟ್ಟಿಸುತ್ತ ಕುಳಿತಿರುವಾಗ ಸಣ್ಣ +ಜೇಡವೊಂದು ಆತನ ರೆಪ್ಪೆಗಳ ನಡುವೆ ಬಲೆ +ನೇಯ್ದಿತು. ಆತನಿಗೆ ಈಗ ತನ್ನ ಸಾಧನೆಯ ಬಗ್ಗೆ +ಗುರುವಿಗೆ ಹೇಳುವ ಎಶ್ವಾಸ ಬಂತು. + +`"ಚೆ 'ಡಾಂಗ್‌-ತನ್ನ ಸಾಧನೆಯ ಹಂತಗಳನ್ನು + + +ತಿ +ನ + + +- +, ತ್‌ ತ +ನೆನಪಿಸಿ`ಹೇಳುತಿ.ದ ೯ತೆಯೇ ಬಿಯ್‌ಫಿ, "ರಪ್ತು + + +: ವಸ್ತುಗಳನ್ನು ಗಮನಿಸಿ ನೋಡುವುದನ್ನು ಕಲಿ. +ಕ್ಹ್ಪವಾದದ್ದು ಎದ್ದು ಕಾಣುವಂತಾ + +ದಾಗ, ಸಣ್ಣದು ಭಾರಿಯಾಗಿ ಕಾಣುವ ಕಾಲ +ಬಂದಾಗ ಮತ್ತೆ ಬಂದು ನನ್ನನ್ನು ಕಾಣು' ಎಂದ. +ಚಿ ಚಾಂಗ್‌ ಪುನಃ ಮನೆಗೆ ಹಿಂದಿರುಗಿದ. ಈ +ಸಲ ಮನೆಯ ಕೈತೋಟಕ್ಕೆ ಹೋಗಿ ಅತಿ ಸಣ್ಣ +ಹುಳುವನ್ನು ಹುಡುಕಿದ. ಬರಿಗಣ್ಣಿಗೆ ಕಂಡೂಕಾ +ಇದಷ್ಟು ಸೂಕ್ಷ ಹುಳು ಸಿಕ್ಕಾಗ ಅದನ್ನು +ಹುಲ್ಲಿನ ದಳವೊಂದರ ಮೇಲೆ ಇಟ್ಟು ಒಳಗೆ +ತಂದು ತನ್ನ ಕೋಣೆಯ ಕಿಡಕಿಗೆ ತೂಗು ಹಾಕಿದ. +ಆ ಕೋಣೆಯ ಇನ್ನೊಂದು ತುದಿಗೆ ಹೋಗಿ +ಕುಳಿತು ದಿನಗಟ್ಟಲೆ ಆ ಹುಳುವನ್ನು ದಿಟ್ಟಿಸಿ +ನೋಡಲಾರಂಭಿಸಿದ. ಮೊದಲಿಗೆ ಆತ ಅದನ್ನು +ಬರೀ ನೋಡಬಲ್ಲವನಾಗಿದ್ದ. ಹತ್ತು ದಿನಗಳ +ಬಳಿಕ ಅದು ಸ್ವಲ್ಪ ದೊಡ್ಡದಾಗಿ ಕಂಡಂತೆ ಭಾಸ್ಯ + + +ವಾಯಿತು. ಮೂರು ತಿಂಗಳ ಕೊನೆಯಲ್ಲಿ ಅದು +ಒಂದು ರೇಷ್ಮೆ ಹುಳುವಿನಷ್ಟು ಬೆಳೆದಂತೆ ಕಂಡು, +ಅದರ ದೇಹದ ಭಾಗಗಳನ್ನೆಲ್ಲ ಆತ ಗುರುತಿಸಬ +ಲ್ಲವನಾಗಿದ್ದ. + +ಹೀಗೆ ಹುಳುವನ್ನು ದಿಟ್ಟಿ ಸುತ್ತಾ ಕುಳಿತಾಗ ಚಿ +ಚಾಂಗ್‌ ಯತುಗಳು ಸರಿದಿದ್ದನ್ನೂ ಗಮನಕ್ಕೆ +ತಂದುಕೊಳ್ಳಲಿಲ್ಲ: ವಸಂತದ ನಗುತ್ತ ಹೊಳೆ + + + + + + + + + + + + +NU +NOH + + +ಶೀವಾಮನ.. + + +ಕಸೂರಿ + + +- 2% ಚೂ 2 +ಕಾಕ ಯುವಸೂರ್ಯ ಹೇಗೆ ಗ್ರೀಷ್ಮದ ಧಗೆಯ ಚುಚ್ಚುವ + + +ತೀಕ್ಷ್ಣ ದೃಷ್ಟಿ ಹರಿಸಿದನೆಂಬುದು; ವರ್ಷಾಕಾ +ಲದ ಪಿ ಭಾರವಾದ ಆಕಾಶದಲ್ಲಿ ಬೆಳ್ಳಕ್ಕಿಗಳ ಸಾಲು +ಸಾಗುತ್ತಾ ಇದ್ದು ಕ್ರಮೇಣ ಹೇಗೆ ಆ ಆಕಾಶವು +ಬೂದಿ ಬಣ್ಣದ ಶಿಶಿರದ ಚಳಿಯನ್ನು ಉದುರಿಸಿ +ತೆಂಬುದು, ಇವಾವುದೂ ಅವನ ದ್ಯ ಷ್ಟಿಯಲ್ಲಿ +ಈಗ ಅಸ್ತಿತ್ವದಲ್ಲೇ ಇರಲಿಲ್ಲ. ಆಸ ತದಲ್ಲಿ, +ಇದ್ದುದು 'ಹುಲ್ಲಿ ನ ಮೇಲಿನ ಸೂಕ್ಷ್ಮ ತ +ಮಾತ್ರ. ಪ್ರತಿ ಹುಳು ಸತ್ತಾಗ ಅಥವಾ ಮಾಯ +ವಾದಾಗ ಇನ್ನೊಂದು ಅಷ್ಟೇ ಸೂಕ್ಷ್ಮವಾದ +ಹುಳುವನ್ನು ತಂದಿಡಲು ಅವನ ಆಳು ಇದ್ದ. ಆ +ಹುಳುಗಳ ಗಾತ್ರ ಚಿ ಚಾಂಗ್‌ನ ದೃಷ್ಟಿಯಲ್ಲಿ +ನಿರಂತರವಾಗಿ ದೊಡ್ಡದಾಗುತ್ತಲೆ ಇತ್ತು. + +ಆತ ಮೂರು ವರ್ಷಗಳು ಆ ಕೋಣೆಯಲ್ಲೇ +ಇದ್ದ. ಆಮೇಲೆ ಒಂದು ದಿನ ಕಿಡಕಿಯಲ್ಲಿನ + + +ಹುಳು ಒಂದು ಕುದುರೆಯಷ್ಟು ದೊಡ್ಡದಾದು ` + + +ದನ್ನು ಕಂಡ. ತನ್ನ ಮೊಣಕಾಲು ತಟ್ಟುತ್ತ "ಕೃತಾ +ರ್ಥನಾದೆ' ಎಂದು ಉದ್ಗರಿಸುತ್ತ ಅವನು ಮನೆ +ಯಿಂದ ಹೊರಬಿದ್ದ. ಅಲ್ಲಿ ಅವನಿಗೆ ತನ್ನ ಕಣ್ಣನ್ನೆ +ನಂಬಲಾರದಂತಹ ಆಶ್ಚರ್ಯ ಕಾದಿತ್ತು. ಕುದುರೆ +ಗಳು ಬೆಟ್ಟದಷ್ಟು ಗಾತ್ರದವಾಗಿ ಕಂಡವು. ಹಂದಿ +ಗಳು ಗುಡ್ಡದಷ್ಟಿದ್ದವು. ಕೋಳಿಗಳು ಕೋಟೆ +ಬುರುಜುಗಳಷ್ಟು ಎತ್ತರವಾಗಿದ್ದವು. ಆತ +ರೋಮಾಂಚಗೊಂಡು ಆನಂದದಿಂದ ತುಂಬಿ +ತನ್ನ ಮನೆಗೆ ಹಿಂದಿರುಗಿ ತನ್ನ ಹಗುರು ಬಿಲ್ಲಿಗೆ +ಒಂದು ತೀರ ತೆಳ್ಳಗಿನ ಷುವೋ ಪೆಂಗ್‌ ಬಾಣ +ವನ್ನು ಹೂಡಿದ. ಆ ಹುಳುವಿನ ಹ ದಯಕ್ಕೆ +ಗುರಿಯಿಟ್ಟು ನೇರವಾಗಿ ಹೊಡೆದ. ಅದು ಇದ್ದ +ಎಲೆ ಸ್ವಲ್ಪವೂ ಅಲುಗಾಡಲಿಲ್ಲ. + +ಈಗ ಆತ ತಡಮಾಡದೆ ವಿಯ್‌ಫಿಯ ಬಳಿ +ಹೋಗಿ ಈ ಎಲ���ಲವನ್ನು ಹೇಳಿದ. ಈ ಸಲ ಗುರು +ವಿಗೂ ಮೆಚ್ಚಿಗೆಯಾಗಿ, “ಚೆನ್ನಾಗಿ ಸಾಧಿಸಿದೆ' +ಎಂದು + +ಬಿಲ್ಲಾರಿಕೆಯ ಸೂಕ್ಷ್ಮಗಳನ್ನು ಅರಿಯಲು +ಹೀಗೆ ಐದು ವರ್ಷ ತಪಸ್ಸು ಮಾಡಿದ ಚಿ ಚಾಂಗ್‌ +ನಿಗೆ ತನ್ನ ಈ ಕಠಿಣ ಪರಿಶ್ರಮ ಫಲ ನೀಡಿತೆಂದು + + +ಎಪ್ರಿಲ್‌ 1991 + + +ಕಾ + + +ಅನಿಸಿತು. ಬಿಲ್ಲಾರಿಕೆಯ ಎಲ್ಲ ಸಿದ್ಧಿಗಳೂ ತನ್ನ +ಶಕ್ತಿಯ ಅಳವಿನಲ್ಲೆ ಇವೆ ಎಂಬ ವಿಶ್ವಾಸ +ಮೂಡಿತು. ಮನೆಗೆ ಹಿಂದಿರುಗುವ ಹಾದಿಯಲ್ಲಿ +ಇದನ್ನು ದೃಢಗೊಳಿಸಲು ತಾನೇ ಕೆಲವು ಪರೀಕ್ಷೆ +ಗಳನ್ನು ಮಾಡಿಕೊಂಡ. + +ಮೊದಲು ತನ್ನ ಗುರು ವಿಯ್‌ಫಿಯ ಪ್ರಸಿದ್ಧಿ +ಯಂತೆ ತಾನೂ ನೂರುಗಜ ದೂರದಲ್ಲಿರುವ +ಎಲೆಯೊಂದರಲ್ಲಿ ಬತ್ತಳಿಕೆಯಲ್ಲಿದ್ದ ಬಾಣಗಳ +ನ್ನ್ನ ಲ್ಲ ತುಂಬಿದ. ಕೆಲವು ದಿನಗಳ ಬಳಿಕ ಬಲ +ಮೊಳಕೈ ಮೇಲೆ ಒಂದು ಲೋಟ ನೀರನ್ನಿಟ್ಟು +ಕೊಂಡು ಅದರ ಒಂದು ಹನಿಯೂ ಚೆಲ್ಲದಂತೆ +ತನ್ನ ಭಾರವಾದ ಬಿಲ್ಲಿನಿಂದ ಬಾಣ ಪ್ರಯೋಗಿಸಿ +ಒಂದೇ ಎಲೆಯೊಳಗೆ ನೂರು ಬಾಣಗಳನ್ನು +ತುಂಬಿದ. + +ಇನ್ನೊಂದು ವಾರದ ಬಳಿಕ ಅವನು ನೂರು +ಹಗುರು ಬಾಣಗಳನ್ನು ಎತ್ತಿಕೊಂಡು ದೂರದ. +ಗುರಿಗೆ ಸರಸರನೆ ಪ್ರಯೋಗಿಸಿದ. ಆಗ ಮೊದ: +ಲಿನ ಬಾಣ ನೇರ ಗುರಿ ಕಣ್ಣಿಗೆ ನಾಟಿತು. ಎರಡನೆ +ಯದು ಮೊದಲಿನದರ ಗರಿಗೆ ನಾಟಿತು. ಮೂರ +ನೆಯದು ಎರಡನೆಯದರ ಗರಿಗೆ ನಾಟಿತು. +ಹೀಗೇ ಕೆಲವು ಕ್ಷಣಗಳಲ್ಲಿ ಬಾಣಗಳೆಲ್ಲಾ ಒಂದ +ನ್ನೊಂದು ಕಚ್ಚಿ ಗುರಿಯಿಂದ ಬಿಲ್ಲಿನವರೆಗೆ +ಒಂದೇ ಸಾಲಾಗಿ ನಿಂತವು. ಅವನ ಗುರಿ ಎಷ್ಟು +ನಿಖರವಾಗಿತ್ತೆಂದರೆ, ಬಾಣ ಪ್ರಯೋಗವಾದ +ಬಹುಕಾಲದವರೆಗೂ ಆ ಬಾಣಗಳು ಉದುರದೆ +ಗಾಳಿಯಲ್ಲಿ ತೂಗುತ್ತ ಹಾಗೇ ನಿಂತಿದ್ದವು. +ಇದನ್ನು ಮರೆಯಿಂದ ನೋಡುತ್ತಿದ್ದ ವಿಯ್‌ +ಫಿಗೂ ತಡೆಯಲಾಗದೆ, ಚಪ್ಪಾಳೆ ತಟ್ಟಿ, "ಶಾಭಾ +ಸ್‌' ಎಂದು ಕೂಗಿದ. + +ಚಿ ಚಾಂಗ್‌ ಎರಡು ತಿಂಗಳ ಕೊನೆಗೆ ಮನೆಗೆ + +ಮರಳಿದ. ಅವನ ಸುದೀರ್ಥ ಔದಾಸೀನ್ಯದಿಂದ +ಬೇಸತ್ತಿದ್ದ ಹೆಂಡತಿ ತೀರಾ ಸಿಟ್ಟಾಗಿ ವಾಗ್ಬಾಣಗ +ಳನ್ನು ಸುರಿಸಿದಳು. ಆತ ಅವಳ ಚಂಡಿತನವನ್ನು +ತಗ್ಗಿಸಲು ತನ್ನ ಹಕ್ಕಿಬಿಲ್ಲಿಗೆ ಚಿಕ್ಕ ಚಿ ವಿಯ್‌ +ಬಾಣವೊಂದನ್ನು ಚೂಡಿ: ಪೂರ್ತಿ ನಾಣನ್ನೆ ಳೆದು +ಅವಳ ಕಣ್ಣಿನ "ಹತ್ತಿರ ಬಿಟ್ಟ. ಅದು ಅವ + + +47 + + +ಕೆ + + +ರೆಪ್ಪೆಯ ಮೂರು ಕೂದಲನ್ನು ಕತ್ತರಿಸಿ +' ಹೋಯಿತು. ಆದರೆ ಬಾಣದ ನಿಖರ ಗುರಿಯೂ +' ವೇಗವೂ ಎಷ್ಟಿತ್ತೆಂದರೆ ಅವಳಿಗೆ ಅದು ಗೊತ್ತೇ +ಆಗಲಿಲ್ಲ. ಬೈಗಳ ಮಳೆಯನ್ನು ಮುಂದುವರೆಸಿ + + +': ದಳು. + + +ಹೀಗೆ ಚಿ ಚಾಂಗ್‌ ತನ್ನ ಆಕಾಂಕ್ಸೆಯ ಸಿದ್ಧಿಯ +ಹತ್ತಿರ ಬಂದಿದ್ದ. ಇನ್ನು ಎಯ್‌ ಫಿಯಿಂದ ಕಲಿ +ಯಬೇಕಾದದ್ದೇನೂ ಉಳಿದಿರಲಿಲ್ಲ. + +ಆದರೆ ಒಂದೇ ಅಡ್ಡಿ ಉಳಿದಿತ್ತು! ಅದೆಂದರೆ +ಸತಃ ವಿಯ್‌ ಫಿಯೇ ಎಂದು ಅರಿವಾದಾಗ ಚಿ +ಚಾಂಗ್‌ ಸಖೇದಾಶ್ಚರ್ಯಗೊಂಡ. ಗುರು +ಜೀವಂತವಿರುವವರೆಗೆ ಈತ ತನ್ನನ್ನು ಅದ್ವಿತೀಯ +ಬಿಲ್ಲಾರನೆಂದು ಕರೆದುಕೊಳ್ಳುವುದು ಅಸಾಧ್ಯವಾ +ಗಿತ್ತು. ಈಗ ಗುರುವಿನ ಸಮಾನನಾಗಿದ್ದರೂ +ಅವನನ್ನು ಮೀರಿಸಲಾರೆ ಎನ್ನಿ��ಿತು. ಅವನ +ಜೀವಂತಿಕೆ ಈತನ ಮಹೋದ್ದೇಶವನ್ನು ಅಲ್ಲಗಳೆ +ಯುತ್ತಿತ್ತು. + +ಒಂದು ದಿನ ಚಿ ಚಾಂಗ್‌ ಗದ್ದೆಯಲ್ಲಿ ನಡೆಯು +ತ್ತಿದ್ದಾಗ ದೂರದಲ್ಲಿ ವಿಯ್‌ ಫಿ ಕಾಣಿಸಿದ. ಈತ +ಒಂದು ಕ್ಷಣವೂ ಸಂದೇಹ ಪಡದೆ ಬಿಲ್ಲನ್ನೆತ್ತಿ +ಒಂದು ಬಾಣ ಹೂಡಿ ಗುರುವಿಗೆ ಗುರಿಯಿಟ್ಟ. +ವೃದ್ಧ ಗುರುವಾದರೋ ತಕ್ಷಣವೇ ಏನು ನಡೆ +ಯುತ್ತಿದೆ ಎಂಬುದನ್ನು ಗೃಹಿಸಿ ತಾನೂ ಬಾಣ +ಹೂಡಿದ. ಇಬ್ಬರೂ ಒಂದೇ ಕ್ಷಣದಲ್ಲಿ ಬಾಣ +ಪ್ರಯೋಗಿಸಿದರು. ಅರ್ಧ ದಾರಿಯಲ್ಲಿ ಅವು +ಒಂದಕ್ಕೊಂದು ತಗುಲಿ ಬಿದ್ದವು. ಚಿ ಚಾಂಗ್‌ +ಇನ್ನೊಂದು ಬಾಣ ಬಿಟ್ಟ. ಅದನ್ನು ಎರಡನೆಯ +ಬಾಣದಿಂದ ವಿಯ್‌ ಫಿ ಕತ್ತರಿಸಿದ. ಗುರುವಿನ +ಬತ್ತಳಿಕೆ ಖಾಲಿಯಾಗುವವರೆಗೆ ಈ ವಿಚಿತ್ರ +ದ್ವಂದ್ವ ಯುದ್ಧ ನಡೆಯಿತು. ಶಿಷ್ಕನ ಬಳಿ ಆಗ +ಇನ್ನೊಂದೇ ಒಂದು ಬಾಣ ಉಳಿದಿತ್ತು. ಚಿ +ಚಾಂಗ್‌ "ಈಗ ನನ್ನದೇ ಅದೃಷ್ಟ' ಎನ್ನುತ್ತ ಆ +ಕೊನೆಯ ಬಾಣವನು ಗುರಿಯಿಟ್ಟ. ಅದನ್ನು +ಡವಎಯ್‌ ಫಿ ತನ್ನ $ ಪಕ್ಕದ ಲ್ಲಿದ್ದ ಜಾಲಿಮುಳ್ಳಿನ +ುರವೊಂದರ ಟೊಂ ೦ಗೆಯನ್ನು ಮುರಿದ. ಶಿಷ್ಯನ +“ಬಾಣ ಸುಯ್ಯೆನ್ನುತ್ತ ತನ್ನ ಹ್ಮ ುದಯವನ್ನು ಸೀಳ + + +೯ ಟೀ ಗ 66 +ಬಂದಾಗ, ಒಂದು ಮುಳ್ಳಿನ ಮೊನೆಯನ್ನು +ಬಾಣದ ಮೊನೆಗೆ ನಿಖರವಾಗಿ ತಾಗಿಸಿ, ಆದು +ತನ್ನ ಕಾಲ ಕೆಳಗೆ ಬೀಳುವಂತೆ ಮಾಡಿದ. + +ತನ್ನ ಉದ್ದೇಶ ಹೀಗೆ ವಿಫಲವಾದಾಗ ಚಿ + +ಚಾಂಗ್‌ ತುಂಬ ನಾಚಿಕೆಪಟ್ಟ. ಒಂದೇ ಒಂದು +ಬಾಣವಾದರೂ ಸಫಲವಾಗಿದ್ದರೆ ಇಂತಹ +ಭಾವನೆ ಮೂಡುತ್ತಿರಲಿಲ್ಲ. ಆದರೆ ಗುರುವಿಯ್‌ +ಫಿ ತಾನು ಪಾರಾಗಿದ್ದಕ್ಕೆ ನಿರಾತಂಕದ ಉಸಿರಿಟ್ಟ; +ಈ ಸಂಗತಿಯಿಂದ ಆತ ಸ್ವಶಕ್ತಿಯ ಬಗ್ಗೆ ಎಷ್ಟು +ಹೆಮ್ಮೆ ಪಟ್ಟನೆಂದರೆ ಕೊಲೆ ಮಾಡಲಿದ್ದವನ ಬಗ್ಗೆ +ಕೋಪ ಬರಲೇ ಇಲ್ಲ. ಇಬ್ಬರೂ ಹತ್ತಿರ ಓಡಿ +ಬಂದು ಅಪ್ಪಿಕೊಂಡರು. (ಪುರಾತನರ ವಿಚಿತ್ರ +ರೀತಿಗಳನ್ನು ನೋಡಿ! ಈಗ ಯೋಚನೆಯಲ್ಲಾ +ದರೂ ಇಂತಹ ವರ್ತನೆ ಬಂದೀತೇ? ಹಳೆಯ +ಜನರ ಹೃದಯ ನಮ್ಮದರಂತೆ ಖಂಡಿತ ಇರ +ಲಿಲ್ಲ. ಪುರಾಣ ಕಾಲದ ರಾಜ ಹುವಾನ್‌ ಇದುವ +ರೆಗೆ ತಿಂದಿರದ ಭಕ್ಷ್ಯ ಮಾಡೆಂದಾಗ ಆತನ ಅರಮ +ನೆಯ ಮುಖ್ಯ ಅಡುಗೆಯವನಾದ ಇ ಯಾ ತನ್ನ +ಮಗನನ್ನೇ ಬೇಯಿಸಿ ರುಚಿ ನೋಡಿ ಎಂದದ್ದು; ಬ +ಷಿನ್‌ ಸಂತತಿಯ ಮೊದಲ ಚಕ್ರವರ್ತಿ ತನ್ನ ತಂದೆ +ಸತ್ತ ರಾತ್ರಿಯೇ ಅವನ ಮೆಚ್ಚಿನ ದಾಸಿಯನ್ನು +ಸ್ವಲ್ಪವೂ ಅಳುಕದೆ ಮೂರು ಬಾರಿ ಸಂಭೋಗಿ +ಸಿದ್ದು-ಇಂತಹ ಸಂಗತಿಗಳನ್ನು ನಾವು ಹೇಗೆ +ತಾನೇ ವಿವರಿಸಿಯೇವು?) + +ಎಯ್‌ ಫಿ ತನ್ನ ಗಟ್ಟಿ ತಲೆಯ ಶಿಷ್ಯನನ್ನು +ಅಪ್ಪಿಕೊಳ್ಳುವಾಗಲೂ ಎಂದಾದರೊಂದು ದಿನ : +ಇವನಿಂದ ತನ್ನ ಜೀವಕ್ಕೆ ತೊಂದರೆ ಎಂಬುದನ್ನು +ಮರೆಯಲಿಲ್ಲ. ಈ ನಿರಂತರ ಅಪಾಯ ದೂರಾಗ +ಬೇಕಾದರೆ ಚಿ ಚಾಂಗ್‌ನ ಮನಸ್ಸಿಗೆ ಬೇರೆ ಗುರಿ +ಯನ್ನು ತೋರಿಸಬೇಕಿತ್ತು. + +"ಮಿತ್ರ, ನನಗೆ ಗೊತ್ತಿರುವ ಚಾಪ ವಿದ್ಯೆಯ +ನ್ನೆಲ್ಲ ನೀನು ಕಲಿತೆ. ವಿದ್ಯಾ ರಹಸ್ಯಗಳಲ್ಲಿ ಇನ್ನೂ +ನೀನು ಮುಂದುವರೆಯಬೇಕೆಂದಿದ್ದರೆ ಅತಿ +ದುರ್ಗಮವಾದ ಟಾ ಚಿಂಗ್‌ ಕಣಿವೆ ದಾಟಿ ಹೊ +ಪರ್ವತದ ಪಶ್ಚಿಮದ ಶಿಖರವನ್ನು ಏರು. ಅಲ್ಲಿ +ನಿನಗೆ ವೃದ್ಧ ಪಿತಾಮಹ ಕಾನ್‌ಯಿಂಗ್‌ ಸಿಕ್ಕರೂ + + + + + +ಕಸೂರಿ + + +ಟಿಪ್ಪಣಿ: + + +ಟಾವೊ ಧರ್ಮದಲ್ಲಿ ಕಲೆಯೂ, ಎಲ್ಲ ರೀತಿಯ ಕುಶಲತೆಯೂ ಮುಖ್ಯ. ಆ ಮತದವರು ಕಲೆ +ಕೌಶಲ್ಯಗಳಲ್ಲಿ ಟಾವೊ (ಯತ) ಅಥವಾ ಅದಕ್ಕೆ ಸಂವಾದಿಯಾದ ಶಕ್ತಿಯು ಉಪಯೋಗವಾಗಿರುವು +ದನ್ನು ಕಾಣುತ್ತಾರೆ. ಚಕ್ರಕಾರ, ಬಡಗಿ, ಕಟುಕ, ಬಿಲ್ಲಾರ, ಈಜುಗಾರ ಮೊದಲಾದವರೆಲ್ಲ ತಮ್ಮ +ಕಲೆಯಲ್ಲಿ ಸಿದ್ಧಿಪಡೆಯುವುದು ಆ ಕಲೆಗಳ ಬಗೆಗಿನ ಮಾಹಿತಿ, ಅಂಶಗಳನ್ನು ಕಲೆ ಹಾಕುವುದರಿಂ +ದಲ್ಲ, ಅಥವಾ ತಮ್ಮ ಇಂದ್ರಿಯಗಳ ಮತ್ತು ಸ್ನಾಯುಗಳ ಶಕ್ತಿಯನ್ನು ಉಪಯೋಗಿಸುವುದನ್ನು +ಕಲಿಯುವುದರಿಂದಲ್ಲ. ಬದಲಾಗಿ ಅವರು ತೋರಿಕೆಯ ವೈಶಿಷ್ಟ್ಯ ವಿಭಿನ್ನತೆಗಳ ಕೆಳಗೇ, ತಮ್ಮೊಳ +ಗಿನ ಮೂಲಸತ್ವ ಮತ್ತು ತಾವು ಕೆಲಸ ಮಾಡುವ ಮಾಧ್ಯಮದೊಳಗಿನ ಮೂಲಸತ್ವದ ನಡುವೆ +ಇರುವ ಮೂಲಭೂತ ಮೈತ್ರಿಯನ್ನು ಉಪಯೋಗಿಸುವುದರಿಂದ ಸಿದ್ಧಿ ಪಡೆಯುವರು. +""ಕ್ರಿಯೆಯ ತುತ್ತತುದಿಯ ಸ್ಥಿತಿ ಅಕ್ರಿಯೆಯಲ್ಲಿದೆ'' ಎಂಬ ಈ ಕತೆಯ ನಾಯಕ ಚಿ + +ಚಾಂಗ್‌ನ ಅಭಿಪ್ರಾಯವನ್ನು ಚೀನೀ ವೇದ ಟಾವೊ ಟೆ ಚಿಂಗ್‌ನಲ್ಲಿ ಹೀಗೆ ನುಡಿಯಲಾಗಿದೆ: + + +(ಅಧ್ಯಾಯ 38) + + +ಅತಿ ಹೆಚ್ಚು “ಶಕ್ತಿ 'ವಂತನಾದವನು +ತನ್ನಲ್ಲಿ “ಶಕ್ತಿ 'ಯಿದೆಯೆಂದು ತೋರಲಾರ +ಹೀಗೆ ತನ್ನೊಳಗೆ “ಶಕ್ತಿ' ಯನ್ನು ಹೊಂದಿರುವನು. + + +ಅಲ್ಪ "ಶಕ್ತಿ'ಯಿರುವವ + + +“ಶಕ್ತಿ 'ಯ ತೋರಿಕೆಯನ್ನು ನಿಲ್ಲಿ; ಸಲಾರ +ಹೀಗೆ ನಿಜವಾಗಿ “ಶಕ್ತಿ 'ಯನ್ನು ಹೊಂದಲಾರ + + +ಅತಿ "ಶಕ್ತಿ'ವಂತ ಕರ್ಮ ಸಂನ್ಯಾಸಿ +ಅಲ್ಪ "ಶಕ್ತಿ'ವಂತ ಕ್ರಿಯಾಶಾಲಿ +(ಗೀತೆಯ "ಯಾನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ। ಯಸ್ಕಾಂ ಜಾಗ್ರತಿ +ಭೂತಾನಿ ಸಾ ನಿಶಾ ಪಶ್ಯತೋ ಮುನೇಃ: ಮೊದಲಾದ ವಾಕ್ಯಗಳಲ್ಲೂ ಈ ತತ್ವವನ್ನು + + +ಕಾಣಬಹುದು. ) + + +ಸಿಗಬಹುದು. ಈ ಯುಗದಲ್ಲಾಗಲಿ, ಕಳೆದ +ಯುಗದಲ್ಲಾಗಲಿ ಬಿಲ್ವಿದ್ಯೆಯಲ್ಲಿ ಅವನಿಗೆ ಸಮಾ +ನರಾದವರು ಯಾರೂ ಇಲ್ಲ. ಅವನ ವಿದ್ಯೆಗೆ +ಹೋಲಿಸಿದರೆ ನಮ್ಮದು ಮಕ್ಕಳಾಟ. ಇನ್ನು +ನಿನಗೆ ಈ ಪ್ರಪಂಚದಲ್ಲಿ ಗುರುಗಳಾಗಲು +ಅರ್ಹರು ಅವನನ್ನು ಬಿಟ್ಟರೆ ಯಾರೂ ಇಲ್ಲ. +ಹೋಗು. ಹುಡುಕು. ಅವನೇನಾದರೂ ಇನ್ನೂ +ಜೀವಂತ ಇದ್ದರೆ ಅವನ ಶಿಷ್ಯನಾಗು' ಎಂದ. +ಒಡನೆಯೇ ಚಿ. ಚಾಂಗ್‌ ಪಶ್ಚಿಮದತ್ತ +ಹೊರಟ. ಅವನಿಗೆ ತನ್ನ ಸಾಧನೆಯನ್ನು ಮಕ್ಕ + + +ಎಪ್ರಿಲ್‌ 1991 + + + + + +ಳಾಟ ಎಂದುದು ಹೆಮ್ಮೆ ಮುರಿದಂತೆ ಆಯಿತಷ್ಟೆ +ಅಲ್ಲ, ತನ್ನ ಮಹತ್ವಾಕಾಂಕ್ಷೆ ಪೂರ್ಣವಾಗಲು +ಇನ್ನೂ ದೂರ ಇದೆ ಎಂಬ ಹೆದರಿಕೆಯೂ +ಆಯಿತು. ತನ್ನ ವಿದ್ಯೆಯನ್ನು ಆ ಹಳೆಯ ಗುರುವ +ನದರ ಜತೆಯಲ್ಲಿ ಒರೆ ಹಚ್ಚುವ ಅವಕಾಶ ಕಳೆದು +ಹೋಗಬಾರದೆಂಬ ತವಕದಿಂದ ಹೊ ಪರ್ವತ +ಹತ್ತಲು ಹೊರಟ. + +ಟಾ ಚಿಂಗ್‌ ಕಣಿವೆಯನ್ನು ಅವನು ಪ್ರಯಾಸ +ದಿಂದ ದಾಟಿ ಆ ದುರ್ಗಮ ಪರ್ವತವನ್ನು ತುಂಬ + + +ಕಷ್ಟದಿಂದ ಏರಿದ. ಅವನ ಪಾದರಕ್ಷೆಗಳು + + +49 + + + + + +೫. + + +ಮಾದಾರ ಯಾ ಕಕ ಕ ಘಘಘಘಘಘ ಚ ಘಘಘೂಘಕಫ ಕ ಟಚಅಘಶಘಪ್ಪ್ರ[ಂಢಡಚಚ್ಚ೪.್‌₹್‌ೈ್‌! +` ಹರಿದು, ಪಾದಗಳು ಬಿರಿದು ರಕ್ತ ಹರಿಯಿತು. +ತಿರುಗುವಂತಾಯ್ತು. ಅಷ್ಟರಲ್ಲಿ ಆ ವೃದ್ಧ ಹಗು: + + +ಎದೆಗುಂದದೆ ಆತ ಅಪಾಯಕಾರಿ ಇಳಿಜಾರುಗ +ಳನ್ನು ಪ್ರಪಾತಗಳಿಗೆ ಇಟ್ಟಿದ್ದ ಅತಿ ಕಿರಿದಾದ +ಸೇತುವೆಗಳನ್ನೂ ದಾಟಿ, ಹೊ ಪರ್ವತದ ಶಿಖರ +ದಲ್ಲಿ ಕಾನ್‌ ಯಿಂಗ್‌ ಇದ್ದ ಗುಹೆಯೊಳಗೆ +ನುಗ್ಗಿದ. ವೃದ್ಧ ಪಿತಾಮಹ ಕಾನ್‌ಯಿಂಗ್‌ +ನಿಜಕ್ಕೂ ಅಲ್ಲಿದ್ದ. ಆತಪ್ರಶಾಂತವಾದ ಮೇಕೆಯ +ಕಣ್ಣುಗಳಿದ್ದ ಹಣ್ಣು ಮುದುಕನಾಗಿದ್ದ. ಇದುವ +ರೆಗೆ ಚೆ ಚಾಂಗ್‌ ನೋಡಿದ್ದ ಮುದುಕರುಗಳಿಗಿಂ +ತಲೂ ಹೆಚ್ಚು ಮುದುಕನಾಗಿದ್ದ. ಅವನ ಬೆನ್ನು +ತುಂಬ ಬಾಗಿತ್ತು. ನಡೆಯುವಾಗ ಆತನ ಶುಭ್ರ +ಬಿಳಿ ಕೂದಲು ನೆಲವನ್ನು ಒರೆಸುತ್ತಿತ್ತು. +ಇಷ್ಟು ವಯಸ್ಸಾದ ಯಾರಿಗಾದರೂ ಕಿವಿ +ಮಂದವಾಗಿರಲೇಬೇಕೆಂದು ಭಾವಿಸಿದ ಚಿ +ಚಾಂಗ್‌ ಗಟ್ಟಿ ಯಾದ ದನಿಯಲ್ಲಿ "ನಾನು ಅತ್ಯು +ತ್ತಮ ಬಿಲ್ಲಾರ ಹೌದೋ ಅಲ್ಲವೋ ಅಂತ ಪರೀ +ಕ್ಷಿಸಿಕೊಳ್ಳಲು ಬಂದಿದ್ದೇನೆ' ಎಂದು ಘೋಷಿಸಿ, +ಉತ್ತರಕ್ಕೆ ಕಾಯದೆ ತನ್ನ ದೊಡ್ಡ ಬಿಲ್ಲನ್ನೆತ್ತಿ ಟ್ಟು +ಚೇ ಬಾಣವೊಂದನ್ನು ಹೂಡಿ, ಮೇಲೆ ಹಾರು +ತ್ತಿದ್ದ ಹಂಸಗಳ ಗುಂಪಿನತ್ತ ಬಿಟ್ಟ. ತಕ್ಷಣವೇ +ನೀಲಿ ಆಕಾಶದಿಂದ ಐದು ಹಕ್ಕಿಗಳು ಸತ್ತು ಉರು +ಳಿದವು. +ವೃದ್ಧ ಸಹನೆಯಿಂದ ಮುಗುಳ್ನಕ್ಕು "ಮಹ +ರಾಯಾ ಇದು ಬಿಲ್ಲು ಬಾಣಗಳನ್ನು ಉಪಯೋ +ಗಿಸಿದ ಹೊಡೆತ. ಅವು ಇಲ್ಲದ ಹೊಡೆತವಿಲ್ಲದ +ಹೊಡೆತ ನಿನಗೆ ತಿಳಿದಿಲ್ಲವೆ? ನನ್ನ ಜತೆ ಬಾ' +ಎಂದ. +ತನ್ನ ವಿದ್ಯೆಯಿಂದ ವೃದ್ಧನ ಮೇಲೆ ಏನೂ +ಪರಿಣಾಮವಾಗದ್ದನ್ನು ಕಂಡ ಚಿ ಚಾಂಗ್‌ +ಮಂಕಾಗಿ ಅವನ ಹಿಂದೆ ಹೋದ. ಗುಹೆಯಿಂದ +ಇನ್ನೂರು ಅಡಿ ದೂರದಲ್ಲಿದ್ದ ಕೋಡುಗಲ್ಲಿನ +ತುದಿಗೆ ಹೋಗಿ ನೋಡಿದಾಗ ಅದು "ಮೂರು +ಸಾವಿರ ಅಡಿಯ ಪರದೆ' ಎಂದು ಚಾಂಗ್‌ ಟ್ಟಿ +ಪ್ರಾಂತದ ಹಳ್ಳೆಬರು ಹೇಳುವ ಪ್ರಪಾತದ ಅಂಚಾ +ಗಿತ್ತು. ಬಂಡೆಗಳ ನಡುವೆ ನೂಲಿನಂತೆ ಪರ್ವತದ +ರುರಿಯೊಂದು ಹರಿಯುವುದು ಕೆಳಗೆ ಕಾಣು + + +pe + + +50 + + +ss ಗೆ sr +ತ್ತಿತ್ತು. ಚಿ ಚಾಂಗ್‌ನಿಗೆ ಕಣ್ಗತ್ತಲೆ ಬಂದು ತಲೆ ` + + +ರಾಗಿ ತುದಿಯ ಚಪ್ಪಡಿಯೊಂದರ ಮೇಲೆ ಓಡಿ ' +ನಿಂತುಹಿಂದಿರುಗಿ ಚಿ ಚಾಂಗ್‌ನಿಗೆಹೇಳಿದ. "ಈಗ +ನಿನ್ನ ಚಾತುರ್ಯ ತೋರು. ನಾನಿರುವಲ್ಲಿ ಬಾ. ನಿನ್ನ +ಬಿಲ್ಲಾರಿಕೆ ನೋಡೋಣ' + +ಚಿ ಚಾಂಗ್‌ನ ಹೆಮ್ಮೆ ಈ ಆಹ್ವಾನಕ್ಕೆ ಒಪ್ಪು +ವಂತೆ ಮಾಡಿತು. ಹಿಂದೆ ಮುಂದೆ ನೋಡದೆ ಆತ +ವೃದ್ಧನೊಡನೆ ಸ್ಥಳ ಬದಲಾಯಿಸಿದ. ಆ ಚಪ್ಪ +ಡಿಯೇ ಆತ ನಿಂತೊಡನೆ ಆಚೀಚೆ ಅಲ್ಲಾಡತೊಡ +ಗಿತು. ಇಲ್ಲದ ಧೈರ್ಯ ತಂದುಕೊಂಡು ಅವನು +ನಡುಗುವ ಬೆರಳುಗಳಿಂದ ಬಿಲ್ಲಿಗೆ ಬಾಣ +ಹೂಡಿದ. ಆಗಷ್ಟೆ ಒಂದು ಸಣ್ಣ ಕಲ್ಲು ಚಪ್ಪ +ಡಿಯ ಅಡಿಯಿಂದ ಉರುಳಿ ಸಾವಿರಾರು ಅಡಿಗಳ +ತನ್ನ ಪ್ರಯಾಣ ಆರಂಭಿಸಿತು. ಅದನ್ನು ನೋಡಿ +ಚಿ ಚಾಂಗ್‌ನಿಗೆ ತನ್ನ ಆಯ ತಪ್ಪಿದಂತೆನಿಸಿ, ಆ +ಚಪ್ಪಡಿಯ ಅಂಚನ್ನು ಗಟ್ಟಿಯಾಗಿ ಹಿಡಿದು +ಅದರ ಮೇಲೆ ಮಲಗಿದ. ಅವನ ತೊಳ್ಳೆ ನಡುಗಿ +ಇಡೀ ಶರೀರದಿಂದ ಬೆವರು ಬ��ಿಯಲಾರಂಭಿ +ಸಿತು. + +ವೃದ್ಧ ನಕ್ಕು, ತನ್ನ ತೋಳುನೀಡಿ, ಚಿ ಚಾಂಗ್‌ +ನನ್ನು ಚಪ್ಪಡಿಯಿಂದ ಇಳಿಸಿಕೊಂಡ. ತಾನು +ಅದರ ಮೇಲೆ ಲಘುವಾಗಿ ನೆಗೆದು, "ಮಹ +ರಾಯ, ನಿಜವಾದ ಬಿಲ್ಲಾ ರಿಕೆಯೇನೆಂಬುದನ್ನು +ನಾನು ತೋರಿಸಲೇ' ಎಂದ. + +ಚಿ ಚಾಂಗ್‌ನ ಹೃದಯ ಗಟ್ಟಿಯಾಗಿ ಬಡಿ +ಯುತ್ತ ಮುಖವೆಲ್ಲ ಬಿಳಿಚಿಕೊಂಡಿದ್ದರೂ, +ಗುರುವಿನ ಕೈ ಖಾಲಿಯಿರುವುದನ್ನು ಗಮನಿಸು +ವಷ್ಟು ಚುರುಕಾಗಿತ್ತು N + +ಆತಸತ್ತ ದನಿಯಲ್ಲಿ, “ನಿಮ್ಮ ಬಿಲ್ಲು ಎಲ್ಲಿ?” +ಎಂದು ಕೇಳಿದ. + +"ನನ್ನ ಬಿಲ್ಲು ..... ನನ್ನ ಬಿಲ್ಲು?' ಎಂದು +ನಗೆಯಾಡುತ್ತ ವೃದ್ಧ ಹೇಳಿದ, "ಎಲ್ಲಿಯವರೆಗೆ +ಬಿಲ್ಲು ಬಾಣಗಳು ಬೇಕಾಗುತ್ತವೆಯೋ ಅಲ್ಲಿಯ +ವರೆಗೆ ಕಲೆಯ ಅಂಚಿನಲ್ಲೇ ಇರುತ್ತಾನೆ. ಬಿಲ್ಲು +ಬಾಣ ಎರಡನ್ನೂ ಕೈ ಬಿಡುತ್ತದೆ ನಿಜವಾದ + + +»-» ಕಸ್ತೂರಿ + + +ಬಿಲ್ಲಾರಿಕೆ. + +ಒಂದು ಹದ್ದು ಅವರ ತಲೆಯ ಮೇಲೆ ಅತಿ +ಎತ್ತರದಲ್ಲಿ ಹಾರಾಡುತ್ತಿತ್ತು. ಆ ತಪಸ್ವಿಯು +ಅದನ್ನು ತಲೆಯೆತ್ತಿ ನೋಡಿದ. ಚಿ ಚಾಂಗ್‌ +ಅವನ ದೃಷ್ಟಿಯನ್ನು ಅನುಸರಿಸಿದ. ಹದ್ದು +ಅದೆಷ್ಟು ಎತ್ತರದಲ್ಲಿತ್ತೆಂದರೆ ಚಿ ಚಾಂಗ್‌ನ +ಸೂಕ್ಷ್ಮ ದೃಷ್ಟಿಗೂ ಅದು ಸಾಸಿವೆಯಷ್ಟು ಸಣ್ಣ +ದಾಗಿ ತೋರಿತು. ಅದೃಶ್ಯ ಬಾಣವೊಂದನ್ನು ಅಶ +ರೀರಿಯಾದ ಧನುಸ್ಸಿಗೆ ಹೂಡಿದ ಕಾನ್‌ಯಿಂಗ್‌ +ಕಿವಿಯವರೆಗೆ ನಾಣನ್ನೆಳೆದು ಬಿಟ್ಟ. ಮರುಕ್ಟ +ಣವೇ ಆ ಹದ್ದು ರೆಕ್ಕೆ ಮಡಿಸಿ, ಕಲ್ಲಿನಂತೆ ಕೆಳಗೆ +ಬಿತ್ತು. + +ಚಿ ಚಾಂಗ್‌ ನಿಬ್ಬೆರಗಾದ. ಈಗ ಮೊದಲ +ಬಾರಿಗೆ ತಾನು ತೀರ ಕಷ್ಟದಿಂದ ಪ್ರಭುತ್ವ ಸಂಪಾ +ದಿಸಿದ ತನ್ನ ತಿರುಳಿಲ್ಲದ ವಿದ್ಯೆಯ ಪರಿಮಿತಿ +ಎಷ್ಟೆಂದು ಅರ್ಥವಾಯಿತು. + +ಆವೃದ್ಧ ತಪಸ್ವಿಯೊಂದಿಗೆ ಅವನು ಆ ಪರ್ವ +ತದಲ್ಲಿ ಒಂಬತ್ತು ವರ್ಷಗಳನ್ನು ಕಳೆದ. ಆತ ಈ +ಕಾಲದಲ್ಲಿ ಯಾವಾವ ಪ್ರಕಾರಗಳಲ್ಲಿ ಶಿಕ್ಷಿತನಾದ +ನೆಂದು ಯಾರಿಗೂ ತಿಳಿಯಲಿಲ್ಲ. ಹತ್ತನೆಯ +ವರ್ಷದಲ್ಲಿ ಆತ ಕೆಳಗಿಳಿದು ತನ್ನ ಮನೆಗೆ ಹಿಂದಿ + + +ರುಗಿದಾಗೆ ಆತನಲ್ಲಿ ಆಗಿದ್ದ ಬದಲಾವಣೆಯನ್ನು +ಕಂಡು ಎಲ್ಲರೂ ಚಕಿತರಾದರು. ತನ್ನದೇ ಸರಿ +ಯೆಂಬ ಮೊದಲಿದ್ದ ಅವನ ದುರಹಂಕಾರಿ +ಮುಖಭಾವ ಈಗ ಮಾಯವಾಗಿತ್ತು. ಅದರ +ಜಾಗದಲ್ಲಿ ಭಾವನೆಗಳಿಲ್ಲದ ದಡ್ಡನೊಬ್ಬನ ಮರ +ದಂತಹ ಮುಖಭಾವವಿತ್ತು. ಹಳೆಯ ಗುರು _ +ಎಯ್‌ ಫಿ ಅವನ ಭೇಟಿಗಾಗಿ ಬಂದು, ಅವನನ್ನು +ನೋಡಿದೊಡನೆ "ಈಗ ನೀನು ನಿಜಕ್ಕೂ ಶ್ರೇಷ್ಠ +ನಾಗಿರುವೆ. ನನ್ನಂತಹವರು ನಿನ್ನ ಪಾದಸ್ಪರ್ಶಿ +ಸಲೂ ಯೋಗ್ಯರಲ್ಲ' ಎಂದ. + +ಚಿ ಚಾಂಗ್‌ನನ್ನು ದೇಶದಲ್ಲಿನ ಧನುರ್ಧಾರಿಗ +ಳಲ್ಲಿ ಅತಿ ಶ್ರೇಷ್ಠ ಎಂದು ಹ್ಯಾನ್‌ಟನ್‌ನ ನಿವಾಸಿ +ಗಳು ಹೊಗಳಿದರು; ಎಂದಾದರೂ ತನ್ನ ಚಾಪ +ಕೌಶಲ್ಯವನ್ನು ಅವ ತೋರಿಸಿಯಾನೇ ಎಂದು +ಅಸಹನೆಯಿಂದ ಕಾದರು. ಆದರೆ ಅವರ ಆಸೆ +ಯನ್ನು ಚಿ ಚಾಂಗ್‌ ಪೂರ್ಣಗೊಳಿಸಲೇ ಇಲ್ಲ. +ಎಂದೂ ಬಿಲ್ಲು ಬಾಣ ಹಿಡಿಯಲಿಲ್ಲ. ಬಹುಶಃ +ಆತನಲ್ಲಿದ್ದ ದೊಡ್ಡ ಬಿಲ್ಲನ್ನು ಪರ್ವತದಲ್ಲಿಯೇ +ಬಿಟ್ಟು ಬಂದಿದ್ದನೇನೋ. ಹೀಗೇಕೆ ಎಂದು +ಯಾರೋಕ���ಳಿದಾಗ ಅವನು ನೀರಸಧ್ವನಿಯಲ್ಲಿ +“ಕರ್ಮದ ಕೊನೆ ಅಕರ್ಮದಲ್ಲಿದೆ ಮಾತಿನ ತುತ್ತ + + + + + +ಎಪ್ರಿಲ್‌ 1991 + + +ತುದಿಯು ಮೌನದಲ್ಲಿದೆ, ಚಾಪ ವಿದ್ಯೆಯ +ಔನ್ನತ್ಯ ಬಾಣ ಹೊಡೆಯದೆ ಇರುವುದರಲ್ಲಿದೆ' +ಎಂದ. + +ಅವನ ಮಾತನ್ನು ಹ್ಯಾನ್‌ಟನ್‌ನ ಜಾಣರು +ಅರ್ಥಮಾಡಿಕೊಂಡು ಬಿಲ್ಲನ್ನು ಮುಟ್ಟಲು +ಒಲ್ಲದ ಈ ಧನುರ್ವಿದ್ಯಾಶ್ರೇಷ್ಠನ ಎದುರು ಗೌರ +- ವದಿಂದ ನಿಂತರು. ಈಗ ಬಾಣ ಹೊಡೆಯಲು +ನಿರಾಕರಿಸಿದ್ದೇ ಆತನ ಕೀರ್ತಿ ಬೆಳೆಯಲು ಕಾರಣ +ವಾಯಿತು. +ದೇಶವಿಡೀ ಚಿ ಚಾಂಗ್‌ನ ಬಗ್ಗೆ ಅನೇಕ +' ವದಂತಿ ದಂತಕತೆಗಳು ಹಬ್ಬಿದವು. ಯಾವಾ +'ಗಲೂ ಮಧ್ಯರಾತ್ರಿ ಕಳೆದ ಮೇಲೆ ಅವನ +ಮನೆಯ ತಾರಸಿಯ ಮೇಲೆ ಯಾರೋ ಅದೃಶ್ಯ +ನಾಣನ್ನು ಮಿಡಿಯುತ್ತಿರುವ ಧ್ವನಿ ಕೇಳಿ ಬರು +ತ್ತದೆ ಎಂದು ವರದಿಯಾಯಿತು. ಕೆಲವರು ಆಚಾ +ರ್ರರ ಒಳಗೆ ಸೇರಿರುವ ಧನುರ್ವಿದ್ಯಾದೇವನು +ರಾತ್ರಿ ಹೊರಬಂದು ದುಷ್ಟಶಕ್ತಿಗಳಿಂದ ಅವ +ನನ್ನು ರಕ್ಷಿಸುವನು ಎಂದರು. ಒಂದು ರಾತ್ರಿ ಚಿ +ಚಾಂಗ್‌ ಮೋಡ ಹತ್ತಿ ಸವಾರಿ ಮಾಡುತ್ತ ತನ್ನ +ಮನೆಯ ಮೇಲೇ ಹಾದು ಹೋದದ್ದನ್ನು ಸ್ಪಷ್ಟ +ವಾಗಿ ಕಂಡೆನೆಂದು ಅಲ್ಲೆ ಹತ್ತಿರ ವಾಸಿಸುತ್ತಿದ್ದ +ವ್ಯಾಪಾರಿಯೊಬ್ಬ ವದಂತಿ ಹಬ್ಬಿಸಿದ. ಆಗ ಚಿ +ಚಾಂಗ್‌ ತನ್ನ ಬಿಲ್ಲನ್ನು ಹಿಡಿದಿದ್ದನೆಂದೂ, ಪುರಾ +ಣಕಾಲದ ಚತುರ ಬಿಲ್ಲಾರರಾದ ಹೂ ಇ ಮತ್ತು +ಯಾಂಗ್‌ ಯು ಚಿಯವರ ನೆ ಪುಣ್ಯದ ಜತೆ ತನ್ನ +ವಿದ್ಯೆ ಯನ್ನು ಹೋಲಿಸಿ ನೋಡುತಿ ದ್ದನೆಂದೂ +ಸುದ್ದಿಯಾಯಿತು. ವ್ಯಾಪಾರಿಯ ಕತೆಯ ಪ್ರಕಾರ +ಈ ಮೂವರು ಆಚಾರ್ಯರ ಬಾಣಗಳು ಮೃಗಶಿರಾ +ಹಾಗೂ ಲುಬ್ಬಕ ಪುಂಜದ ನಡುವೆ ಹೊಳೆಯುವ +ನೀಲಿ ರೇಖೆಗಳಾಗಿ ನಿಂತುವಂತೆ. ತಾನು ಚಿ +ಚಾಂಗ್‌ನ ಮನೆಯೊಳಕ್ಕೆ ಇಳಿಯಲಿರುವಾಗ ಕಿಟ +ಕಿಯಿಂದ ಇದ್ದಕ್ಕಿ ದ್ದಂತೆಯೇ ಗಾಳಿಯೊಂದು ತನ್ನ +ಹಣೆಗೆ ಬಡೆದು" ಗೋಡೆಯಿಂದ ತಾನು ಉರುಳಿ + +ಬಿದ್ದುದಾಗಿ ಕಳ್ಳನೊಬ್ಬ ಹೇಳಿದ. ಅದರ ನಂತರ +ದುಷ್ಟ ರ್ಕಾರೂ ಚೆ ಚಾಂಗ್‌ ಮನೆಯ ಹತ್ತಿರ + + +ಕಂ +ಸುಳಿ ಯೇ Ww + + +52 + + +4 ದಾ ಕ ಫಿ +ಲ್ಲ. ಅಷ್ಟೇಕೆ, ಮೇಲೆ ಹಾರುವ ಹಕ್ಕಿ + + +ಗಳ ಗುಂಪೂ ಆತನ ಚಾವಣಿಯ ಗಾಳಿಯನ್ನು +ತಪ್ಪಿಸಿ ಹಾರುತ್ತಿದ್ದುವಂತೆ. + +ಮೋಡಗಳೆತ್ತರಕ್ಕೆ ಈ ಕೀರ್ತಿ ಹಬ್ಬುತ್ತಾ +ಇರಲು, ಚಿ ಚಾಂಗ್‌ ಮುಪ್ಪಾದ. ದೇಹ ಮತ್ತು +ಚಿತ್ತವು ಹೊರಗಿನ ವಸ್ತುಗಳ ಕಡೆ ಹರಿಯದೆ +ತಮ್ಮಷ್ಟಕ್ಕೆ ತಾವು ಅಸ್ತಿತ್ವದಲ್ಲಿರುವ ವಿಶ್ರಾಂತ + +ಸರಳತೆ ಎದ್ದು ಕಾಣುವ ಸ್ಥಿತಿಗೆ ಆತ + +ಹೆಚ್ಚು ಹೆಚ್ಚಾಗಿ ಪ್ರವೇಶಿಸಿದಂತೆ ತೋರುತ್ತಿತ್ತು. +ಉದ್ವೇಗವಿಲ್ಲದ ಆತನ ಮುಖ ಯಾವ +ಭಾವಕ್ಕೂ ಇನಿತೂ ಆಸ್ಪದ ಕೊಡುತ್ತಿರಲಿಲ್ಲ. +ಹೊರಗಿನ ಯಾವ ಶಕ್ತಿಯೂ ಆ ಪರಿಪೂರ್ಣ +ಪ್ರಶಾಂತತೆಯನ್ನು ಅಲ್ಲಾಡಿಸಲಾಗುತ್ತಿರಲಿಲ್ಲ. +ಈಗ ಆತ ಮಾತನಾಡುವುದೇ ಅಪರೂಪವಾ +ಗಿತ್ತು; ಇತ್ತೀಚೆಗೆ ಆತ ಉಸಿರಾಡುತ್ತಿರುವನೋ +ಇಲ್ಲವೋ ಎಂದು ಯಾರಿಗೂ ಹೇಳಲು ಸಾಧ್ಯವಿ +ರಲಿಲ್ಲ. ಅನೇಕ ಬಾರಿ ಅವನ ಕೈಕಾಲು ಸೆಟೆತು +ಒಣಮರದ ಬೊಡ್ಡೆಯಂತೆ ನಿ��್ಜೀವವಾಗಿ +ಕಾಣುತ್ತಿದ್ದವು. ವಿಶ್ವದ ಆಳದ ಮೂಲಭೂತ +ನಿಯಮಗಳಿಗೆ ಆತ ಎಷ್ಟರಮಟ್ಟಿಗೆ ಶೃತಿಗೊಂಡಿ +ದ್ವನೆಂದರೆ, ಜೀವನದ ಸಂಜೆಯಲ್ಲಿ "ನಾನು' +ಮತ್ತು 'ಅವನು', "ಇದು' ಮತ್ತು "ಅದು' +ಎಂಬುದರ ನಡುವಿನ ವ್ಯತ್ಯಾಸವೇ ಅವನಿಗೆ +ತೋರುತ್ತಿರಲಿಲ್ಲ. ಇಂದ್ರಿಯಗಳು ತೋರುವ +ಎವಿಧವರ್ಣದ ವೈಶಿಷ್ಟ 6ಗಳು ಆತನ ಗಮನ +ಸಳೆಯುತ್ತಲೇ ಇರಲಿಲ್ಲ. ಎಷ್ಟು ನಿರ್ವಿಕಾರನಾಗಿ +ದ್ಹನೆಂದರೆ ಆತನ ಕಣ್ಣು ಕಿವಿಯಾಗಿ ಇರಬಹು +ದಿತ್ತು; ಕಿವಿ-ಮೂಗಾಗಿ, ಮೂಗು-ಬಾಯಾಗಿ +ಇರಬಹುದಿತ್ತು. + +ಪರ್ವತದಿಂದ ಹಿಂದಿರುಗಿದ ನಲವತ್ತು +ವರ್ಷಗಳ ಮೇಲೆ ಚಿ ಚಾಂಗ್‌ನು ಹೊಗೆ ಗಾಳಿ +ಯಲ್ಲಿ ಲೀನವಾಗುವಂತೆ ಶಾಂತನಾಗಿ ಪ್ರಪಂಚ + +ತ್ಕಾಗ ಮಾಡಿದನು. ಈ ವರ್ಷಗಳಲ್ಲಿ ಆತ. ಬಿಲ್ಲು + +ಬಾಣಗಳನ್ನು ತೆಗೆದುಕೊಳ್ಳುವುದಿರಲಿ, ಬಿಲ್ವಿ +ದ್ಶೆ ಯ ಕುರಿತು ಒಂದು ಮಾತನ್ನೂ ಆಡಲಿಲ್ಲ. + +ಆತನ ಕೊನೆಯ ವರ್ಷದಲ್ಲಿ ನಡೆದ. ಕತ + + +ಕಾ ಪರಾ. ತಾಗ (ಷ್ಟ +೭ದು: ಒಂದು ದಿನ್ನಆತ ತನ ಸ್ನೇಹಿತನ ಮನೆಗೆ +[CR + + +ಕಸ್ತೂರಿ + + +ಹೋಗಿದ್ದಾಗ ಅಲ್ಲಿದ್ದ ಮೇಜಿನ ಮೇಲೆ ಒಂಡು +ಉಪಕರಣವಿತ್ತು. ಚಿ ಚಾಂಗ್‌ನಿಗೆ ಆ ಉಪಕರಣ +ತಾನು ಹಿಂದೆಂದೋ ಉಪಯೋಗಿಸುತ್ತಿದ್ದಂತಹ +ದ್ದೆನಿಸಿದರೂ ಅದರ ಹೆಸರಾಗಲಿ, ಉಪಯೋಗ +ವಾಗಲಿ ನೆನಪಿಗೆ ಬರಲಿಲ್ಲ. ನೆನಪನ್ನು ಬೆದಕಿ +ಸಾಕಾಗಿ ಆತ ಸ್ನೇಹಿತನತ್ತ ತಿರುಗಿ, "ದಯವಿಟ್ಟು +ನನಗೆ ಹೇಳು ಇದರ ಹೆಸರೇನು? ಏತಕ್ಕಾಗಿ +ಇದನ್ನು ಉಪಯೋಗಿಸುವರು?' ಎಂದು +ಕೇಳಿದ. ಚಿ ಚಾಂಗ್‌ ಏನೋ ಹಾಸ್ಯ ಮಾಡುತ್ತಿ +ದ್ದಾನೆ ಎಂಬಂತೆ ಆ ಮನೆಯೊಡೆಯ ನಕ್ಕ. ಆತ +ಮತ್ತೆ ಅದೇ ಪ್ರಶ್ನೆ ಕೇಳಿದಾಗ ಸ್ನೇಹಿತ ಸ್ವಲ್ಪ +ಸಂಶಯದಿಂದ ನಕ್ಕ. ಚಿ ಚಾಂಗ್‌ ತುಂಬ ಗಂಭೀರ +ವಾಗಿ ಮತ್ತೆ ಅದೇ ಪ್ರಶ್ನೆ ಕೇಳಿದಾಗ ಸ್ನೇಹಿತ + + +ಡೆನೋ ಇಲ್ಲ ವೋ. ಎಂದು ಚಿ ಚಾಂಗ್‌ನನ್ನೆ + + +ನೋಡುತ್ತ, ಮುದುಕನಿಗೆ ಅರಳುಮರಳಾಗಿಲ್ಲ. + + +ಮತ್ತು ತಮಾಷೆ ಮಾಡುತ್ತಿಲ್ಲ ಎಂದು ಖಚಿತಪಡಿ +ಸಿಕೊಂಡು, ತುಂಬ ಅಚ್ಚರಿಯ ದನಿಯಲ್ಲಿ ತೊದ +ಲಿದ: "ಓ ಆಚಾರ್ಯ! ನೀನು ಬಹುಶಃ ಎಲ್ಲ +ಕಾಲಗಳಲ್ಲಿನ ಅತ್ಯುನ್ನತ ಆಚಾರ್ಯನೇ. ಹಾಗಾ +ಗಿಯೇ ನಿನಗೆ ಬಿಲ್ಲಿನ .... ಹೆಸರು ಮತ್ತು +ಉಪಯೋಗ ಮರೆತಿದೆ!'. + +ಈ ಘಟನೆಯಾದ ನಂತರ ಸ್ವಲ್ಪ ದಿನ ಹ್ಯಾನ್‌ +ಟನ್‌ ನಗರದ ಚಿತ್ರಗಾರರು ತಮ್ಮ ಕುಂಚವನ್ನು +ಒಗೆದರಂತೆ; ಸಂಗೀತ ಕುಶಲರು ತಮ್ಮ ವಾದ್ಯಗಳ +ತಂತಿ ಕಿತ್ತು ಹಾಕಿದರಂತೆ; ಬಡಗಿಗಳಿಗೆ ಮೂಲೆ +ಮಟ್ಟ ಹಿಡಿದಾಗಲೆಲ್ಲ ನಾಚಿಕೆಯಾಗುತ್ತಿತ್ತಂತೆ. + + +ದಿಗ್ಭಾಂತನಾದ. ತಾನು ಸರಿಯಾಗಿ ಕೇಳಿಸಿಕೊಂ + + +ಕ + + +ಸರಾಗ, +ನೆನಪಿನಲ್ಲಿಡಿರಿ + + + + + +೧.2. € < (Wo +yl ಹ್‌ + + +ನಮ್ಮ ವಿಚಾರಗಳು ಶುದ್ಧವಾಗಿರಬೇಕಾದರೆ ಈ ಕೆಳಗಿನ ಸೂತ್ರಗಳನ್ನು ನೆನಪಿನಲ್ಲಿಡಬೇಕು. +ನಮ್ಮ ಪರಿಶೀಲನೆ ವ್ಯಾಪಕವಿರಬೇಕು. ಜಾಗೃತವಾದದ್ದಾಗಿರಬೇಕು. +. ಒಂದು ತೀರ್ಮಾನಕ್ಕೆ ಬರುವ ಮುನ್ನ ಇದಕ್ಕೆ ಆಧಾರವಾದ ವಾಸ್ತ ವಿಕಾಂಶಗಳನ್ನೆಲ್ಲಾ + + +ಗಮನಿಸಿದ್ದೇವೆಯೇ ಎಂದು ನೋಡಬೇಕು. + + +. ವಾಸ್ತವಿಕಾಂಶಗಳನ್ನು ಆರಿಸಿಕೊಳ್ಳುವುದರಲ್ಲಿ ನಾವು ಪಕ್ಚಪಾತರಹಿತವಾಗಿದ್ದೇವೆಂದು + + +ಮನದಟ್ಟು ಮಾಡಿಕೊಳ್ಳಬೇಕು. +ಉತ್ಪೇಕ್ಷೆಗೆ ಮತ್ತು ದುಡುಕಿ ಮಾಡಿಕೊಳ್ಳುವ ತೀರ್ಮಾನಕ್ಕೆ ಅವಕಾಶ ಕೊಡಬಾರದು. + + +ಇವುಗಳನ್ನು ಗಮನಿಸಿರಿ + + +, ನಾವು ಕಣ್ಣಿಗೆ ಬಿದ್ದದ್ದನ್ನೆಲ್ಲಾ, ಕಿವಿಯಿಂದ ಕೇಳಿದ್ದನ್ನೆಲ್ಲಾ ಗಮನಿಸುವುದಿಲ್ಲ. ಕೆಲವನ್ನು + + +ಮಾತ್ರ ಗಮನಿಸುತ್ತೇವೆ. + + +. ಇಂದ್ರಿಯಗಳು ವಸ್ತುವಿನ ಬೇರೆ ಬೇರೆ ಮುಖವನ್ನು ನಮಗೆ ಪರಿಚಯ ಮಾಡಿಕೊಟ್ಟರೂ + + +ಪದಾರ್ಥಗಳ ಸಮಗ್ರ ಜ್ಞಾನ ಪಡೆಯುತ್ತೇವೆ. +ವುದಿಲ್ಲ. ಸಮಗೃವಾಗಿಯೇ ನೋಡುತ್ತೆ ವೆ. + + +ಪದಾರ್ಥಗಳನ್ನು ಛಿದ್ರಛಿದ್ರವಾಗಿ ನೋಡು + + +. ನಾವು ಗ್ರಹಿಸುವ 5 ಜ್ಞಾನೆ-ಪ್ರತ್ಯೇಕ ಇಂದ್ರಿಯಜನ್ಯ ಜ್ಞಾನ ಪ್ರತ್ಯೇಕ, ಪ್ರತ್ಯೇಕವಾದ ಖಂಡ +ಜ್ಞಾನವಾಗುವುದಿಲ್ಲ. ಅಸಂಘಟಿತವಾದದ್ದು ಜ್ಞಾನವಾಗುವುದಿಲ್ಲ. ಸಂಘಟಿತವಾದದ್ದು + + +ಜ್ಞಾನವಾಗುತ್ತದೆ. + + +J) ಇಡಾನ. ಧಿ ಕಹತ, ಇರ್‌ ಡಕ... +ಮಾತ, Wi ಆತೆ UND + + +ಎನ್ನು ವುದನ್ನು ಗ ಹಿಸುವದು +(ಸಂಗ್ರಹ) ಕೆ.ಎಸ್‌.ಅಮೃತ.ನೀರ್ಸಾ + + +——ಲ್ಲಿಂದೆಲ್ಲಿಗ +ಬೆಳೆಯಿತು ತಾಳೆ! + + +ಯಾವುದೇ ಗಿಡವನ್ನು ನೆಡುವ ಮುಂಚೆ ಆ +ಗಿಡದ ವಿವಿಧ ಬಗೆಯ ಉಪಯುಕ್ತತೆ ಕುರಿತು +ವಿವೇಚಿಸುವುದು ಸಾಮಾನ್ಯ. ವರ್ಷಗಟ್ಟಲೆ +ಸತುವು, ನೀರು ಉಣಿಸಿ ಬೆಳೆಸುವ ಮರಗಳು +ಕೊಡಬಹುದಾದ ಕಟ್ಟಿಗೆ, ಹಣ್ಣು ಗಿಡದ +ಆಯುಷ್ಯ, ಶೀಘ್ರ ಬೆಳವಣಿಗೆ ಇತ್ಯಾದಿಗಳೆಡೆ +ಗಮನವೀಯುವುದರಲ್ಲಿ ಅರ್ಥವಿದೆ. + +ಇತ್ತೀಚಿನ ದಿನಗಳಲ್ಲಿ ಎಣ್ಣೆ ಮತ್ತು ಕೊಬ್ಬು +ಪದಾರ್ಥಗಳಿಗೆ ಜಗತ್ತಿನಾದ್ಯಂತ ವಿಪರೀತ ಬೇಡಿಕೆ +ಇದೆ. ಚೀನಾ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ +ಎಣ್ಣೆ ಉತ್ಪಾದನೆ ರಾಷ್ಟ್ರದ ಬೇಡಿಕೆಯನ್ನು ಸರಿದೂ +ಗಿಸಲು ಸಮರ್ಥವಾಗದೆ ಆ ದೇಶಗಳು ಆಮದಿ +ಗಾಗಿ ಅಪಾರ ಹಣ ವ್ಯಯಿಸುತ್ತಿವೆ. ಈ ಹಿನ್ನೆಲೆ +ಯಲ್ಲಿ ಎಣ್ಣೆ ಉತ್ಪಾದನೆಯ ಅಗತ್ಯ ಹಿಂದೆಂದಿಗಿಂ +ತಲೂ ಈಗ ಹೆಚ್ಚಾಗಿದ್ದು ಈ ನಿಟ್ಟಿನ ಸಂಶೋಧ +ನೆಗಳಿಗೆ ಮಹತ್ವದ ಚಾಲನೆ ದೊರಕುವಂತಾಗಿದೆ. + +ಅಂತೆಯೇ ನೂರಕ್ಕಿಂತ ಹೆಚ್ಚು ವರ್ಷ ಬದು +ಕುಳಿದು ಮಾನವನ ಅಗತ್ಯ ಪೂರೈಸುವ ತಾಳೆ +ಮರಕ್ಕೆ ಭಾರಿ ಬೆಲೆ ಬಂದಿದೆ. ಈ ಮರ ಎರಡು +ಬಗೆಯ ಎಣ್ಣೆಯನ್ನು ಒದಗಿಸಬಲ್ಲದು. ಹಣ್ಣಿನ +ತಿರುಳಿನಿಂದ ಸಂಸ್ಕರಿಸುವ ತಾಳೆ ಎಣ್ಣೆ ಒಂದು +ಬಗೆಯದಾದರೆ, ಬೀಜದ ತಿರುಳಿನಿಂದ ಹೊರತೆ +ಗೆದ ತಾಳೆ ಬೀಜದೆಣ್ಣೆ ಮತ್ತೊಂದು ಬಗೆಯದು. +ಈ ಎರಡೂ ಬಗೆಯ ಎಣ್ಣೆ ಆಹಾರ ಪದಾರ್ಥ +`: ವಾಗಿಯಲ್ಲದೆ ಸಾಬೂನು, ಸೌಂದರ್ಯ ವರ್ಧಕ +ಗಳ ತಯಾರಿಕೆಯಲ್ಲಿಯೂ ಬಳಸಲ್ಪಡುತ್ತದೆ. + +ತಾಳೆ ಎಣ್ಣೆ ಉತ್ಪಾದನೆಗಾಗಿ ಏಶಿಯಾ, ಆಫ್ರಿಕಾ +ಅಮೆರಿಕಾ ಪ್ರದೇಶಗಳಲ್ಲಿ ಲಕ್ಷಾಂತರ ಹೆಕ್ಟೇರ್‌ +ಭೂಮಿಯನ್ನು ಉಪಯೋಗಿಸಲಾಗುತ್ತಿದ್ದರೂ +ಬೇಡಿಕೆಯ ಗಣನೀಯ ಏರಿಕೆಯಿಂದಾಗಿ ವರ್ಷಂ +ಪ್ರತಿ ಹತ್ತು ದಶಲಕ್ಷ ತಾಳೆಯ ಮರಿ ಗಿಡಗಳನ್ನು +ನೆಡಲಾಗುತ್ತಿದೆ, ಕಳೆದ ಮೂರು ದಶಕಗಳಲ್ಲಿ ತಾಳೆ +ಮರದ ಕೃಷಿಯ ಭಾರಿ ಹೆಚ್ಚಳ ಖಾದ್ಕ ತೈಲದ +ಉತ್ಪಾದನೆಯಲ್ಲಿ ತಾಳೆ ಎಣ್ಣೆಗೆ ಎರಡನೇ ಸ್ಥಾನ + + +ದೊರಕಿಸಿಕೊಟ್ಟಿದೆ. ಮಾರುಕಟ್ಟೆಯಲ್ಲಿ ತಾಳೆ +ಎಣ್ಣೆಗೆ ನಂಬರ್‌ ಒನ್‌ ಸ್ಪರ್ಧಾತ್ಮಕ ಸವತಿಯೆಂದರೆ +ಸೋಯಾಬಿನ್‌. ಇತ್ತೀಚಿನ ಇಪ್ಪತ್ತು ವರ್ಷಗಳ +ಲ್ಲಂತೂ ತಾಳೆ ಎಣ್ಣೆಯ ಉತ್ಪಾದನೆ ಇಮಡಿಸಿದೆ. +ಕೃಷಿ ಭೂಮಿಯ ಮೂರನೇ ಒಂದರಷ್ಟು ಭಾಗ +ದಲ್ಲಿ ತಾಳೆ ಗಿಡಗಳನ್ನು ನೆಟ್ಟು ರಾಷ್ಟ್ರದ ಶೇಕಡಾ +ಹತ್ತರಷ್ಟು ರಫ್ತಿನ ಪದಾರ್ಥವನ್ನಾಗಿಸಿಕೊಂಡಿರುವ +ಮಲೇಶಿಯಾ ಪ್ರಪಂಚದಲ್ಲಿಯೇ ಅತಿ ಹೆಚ್ಚು ತಾಳೆ +ಎಣ್ಣೆ ಪದಾರ್ಥ ಉತ್ಪಾದಿಸುವ ಅಗ್ರ ರಾಷ್ಟ್ರವಾ +ಗಿದೆ. +ನಂಬಲಸಾಧ್ಯವಾದ ಸತ್ಯವೆಂದರೆ ಕೇವಲ +ಒಂದು ಶತಮಾನದ ಹಿಂದೆಯಷ್ಟೇ ಆಫ್ರಿಕಾ +ಮೂಲದ ಈ ತಾಳೆ ಮರ ಏಶಿಯನ್ನರಿಗೆ ಅಪರಿ +ಚಿತವಾಗಿತ್ತು! ತಾಳೆ ಮರದ ಕೇವಲ ನಾಲ್ಕು +ಸಸಿಗಳನ್ನು (೧೮೭೭ರಲ್ಲಿ) ಮಲೇಶಿಯಾದಲ್ಲಿ +ನೆಟ್ಟಿದ್ದೇ ಇಂದು ಪವಾಡಸದೃಶವಾಗಿ ಹಬ್ಬಿ ಅನಿ +ವಾರ್ಯ ಖಾದ್ಯವಾಗಿ ಬೆಳೆದು ನಿಂತಿದೆ. + +ತಾಳೆ ಎಣ್ಣೆಯ ಮಹತ್ವದ ಅರಿವಾಗುತ್ತಲೇ +ಅದರ ತಳಿ ಅಭಿವೃದ್ಧಿಗೆಂದು ಸಾಕಷ್ಟು ಸಂಶೋಧ +ನೆಗಳು ನಡೆದು ಹೆಕ್ಟೇರಿಗೆ ಮೂರು ಟನ್ನು ಇದ್ದ +ಉತ್ಪಾದನೆಯನ್ನು ಐದು ಟನ್ನುಗಳಿಗೆ ಹೆಚ್ಚಿಸಲಾ +ಗಿದೆ. + +ತಾಳೆಯೆಣ್ಣೆಯಲ್ಲಿ ಶೇಕಡಾ ಐವತ್ತರಷ್ಟು +ಕೊಬ್ಬಿನಂಶ ಇರುವುದರಿಂದ ಇದರ ಸೇವನೆ ರಕ್ತ +ದೊಳಗಿನ ಕೊಲೆಸ್ಟಿರಾಲ್‌ ಪ್ರಮಾಣವನ್ನು ಹೆಚ್ಚಿಸು +ವುದೆಂದು ಇದುವರೆಗೆ ಸಂಶಯಿಸಲಾಗಿತ್ತು. ಆದರೆ +ಪ್ಯಾರೀಸಿನ ವಿಜ್ಞಾನಿ ಡಾ: ಫಾತಿ ಡ್ರಿಸ್‌ ಅವರು +ಅನೇಕ ಮನುಷ್ಯರು ಮತ್ತು ಪ್ರಾಣಿಗಳ ಮೇಲೆ +ನಡೆಸಿದ ಪ್ರಯೋಗಗಳಿಂದ ಈ ಊಹೆ ಇನ್ನೂ +ಯಜುವಾತಾಗಿಲ್ಲ. ಅಷ್ಟೇ ಅಲ್ಲ ಸಂಸ್ಕರಣ ಪೂರ್ವ +ತಾಳೆ ಎಣ್ಣೆಯಲ್ಲಿರುವ ಬೀಟಾಕೆರೂಟಿನ್‌, ಟ್ರೈಕೋ +ಟಿನಾಲ್‌ಗಳು ಟ್ಯೂಮರ್‌ವಿರೋಧಿ ಲಕ್ಷಣಗಳನ್ನು +ಹೊಂದಿವೆ ಎಂದು ಡಾ: ಡ್ರಿಸ್‌ ಅಭಿಪ್ರಾಯಪಡು +ತ್ತಾರೆ. (ಆಧಾರ) “ಸುವ್ಪಿ' + + +eee ವ + + +54 + + +| ಅನುಭವ : ಕಾ + + +a + + +ಜಿ.ವಿ.ಎಸ್‌. ರಾವ್‌ + + + + + +ನಮ್ಮ ದೇಶದಲ್ಲಿ "ಕೆಂಪು ಪಟ್ಟಿ' (ಸೀರ 1806), +ಆಡಳಿತ ವ್ಯವಸ್ಥೆಗೇ ಒಂದು ಪರ್ಯಾಯ ಪದವೆನಿ +ಸಿದೆ. + +ದೆಹಲಿ ನಮ್ಮ ದೇಶದ ರಾಜಧಾನಿಯಾಗಿರು +ವಂತೆಯೇ ಕೆಂಪು ಪಟ್ಟಿಯ ಭದ್ರ ಕೋಟೆಯೂ +ಆಗಿದೆ. ಇದೇ ಒಂದು ಆದರ್ಶ ಆಡಳಿತ ವ್ಯವಸ್ಥೆ +ಯೆಂದು ಬಹಳಷ್ಟು ಮಂದಿ ರಾಜಕಾರಣಿಗಳೂ, +ಉಚ್ಚ ಅಧಿಕಾರಿಗಳೂ ತಿಳಿದಿದ್ದಾರೆ. ಆದರೆ +ಇದರ ವಿಷಮ ಪರಿಣಾಮಗಳನ್ನು ಅನುಭವಿಸು +ವವರು ದೇಶದ ಬಡಪಾಯಿ ನಾಗರಿಕರು. ದೆಹ + + +ಎಪ್ರಿಲ್‌ 1991 + + +ಲಿಯ ನಾಗರಿಕರಿಗೆ, ಅದರಲ್ಲೂ ಸರ್ಕಾರಿ ನೌಕರ +ರಿಗೆ ಈ ಕೆಂಪು ಪಟ್ಟಿ ವ್ಯವಸ್ಥೆಯ ಅನುಭವ ಬಹಳ +ನಿಕಟ, ಗಹನ. ನೀವು ದೆಹಲಿಗೆ ಬಂದು ನಿಮ್ಮ +ಕಛೇರಿಯಲ್ಲಿ ಕಾರ್ಯಭಾರ ವಹಿಸಿಕೊಂಡ +ಮೇಲೆ, ಮೊದಲು ನಿಮ್ಮ ವಾಸಕ್ಕೆ ಬೇಕಾದ ಸವಲ +ತ್ತುಗಳನ್ನು ಪಡೆಯಲು ಯುದ್ಧಸ್ತರದಲ್ಲಿ ಒಂದು +ಕಾರ್ಯಕ್ರಮವನ್ನು ರೂಪಿಸಿಕೊಳ್ಳಬೇಕು. ಮನೆ +(Quarter) ಪಡೆಯಲು ಒಂದು ಮಹಾ ಯಜ್ಞ +ವನ್ನೇ ನಡೆಸಬೇಕಾಗುತ್ತದೆ. ನಿರ್ಮಾಣಭವನಕ್ಕೆ +ಹೋಗಿ ಸಂಬಂಧಪಟ್ಟ ಅಧಿಕಾರಿಯನ್ನು ಸಂದ +ರ್ಶಿಸಬೇಕು. ಅವರು ಕೇಳಿದಷ್ಟು ನಮೂನೆ +(Form) ಗಳನ್ನು ಸವಿವರವಾಗಿ ತುಂಬಿಸಿ ಸಲ್ಲಿಸ +ಬೇಕು. ಆ ನಮೂನೆಗಳಲ್ಲಿ ಇಡೀ ನಿಮ್ಮ ಸರ್ಕಾರಿ +ಜಾತಕವೇ ಮೂಡಿರಬೇಕು. ಮೇಲಾಗಿ ಏನಾ +ದರೂ ತಪ್ಪು ವಿವರಕೊಟ್ಟಿದ್ದರೆ ಮನೆಯೇಸಿಗದಿ +ರುವ ಬೆದರಿಕೆಯೂ ಸ್ಪಷ್ಟವಾಗಿರುತ್ತದೆ. ಮನೆ +ಸಿಗುವ ತನಕ ಪದೇ ಪದೇ ನಿರ್ಮಾಣ ಭವನದ +ಯಾತ್ರೆಗಳನ್ನು ಮಾಡುತ್ತಿರಬೇಕು; ನಿಮ್ಮ ಇಷ್ಟ +ದೇವತೆಯ ದರ್ಶನಕ್ಕೆ ಹೋಗುತ್ತಿರುವಂತೆ. +ಅಬ್ಬಾ! ಕೊನೆಗೊಂದು ದಿನ ಮನೆ ಸಿಕ್ಕಾಗ ನೀವು +ನಿಶ್ಚಿಂತೆಯಿಂದ ಉಸಿರಾಡುವಷ್ಟರಲ್ಲೇ, +ಮತ್ತಷ್ಟು ಸಮಸ್ಯೆಗಳು ಎದುರಾಗುತ್ತವೆ. +ಮನೆಗೆ ರಿಪೇರಿ ಮಾಡಿಸುವ (ಅದು ಅಷ್ಟು +ದು್ಪಿತಿಯಲ್ಲಿರುತ್ತೆ), ನಲ್ಲಿಯ ಮತ್ತು ದೀಪದ +ಕನೆಕ್ಷನ್‌ ಪಡೆಯುವ, ಇಂತಹ ಇನ್ನೆಷ್ಟೋ ಸಮ +ಸೈಗಳು. ಪ್ರತಿಯೊಂದು ಬಾಬಿಗೂ ಒಂದೊಂದು +ಕಛೇರಿ; ಅಲ್ಲಿ ಅರ್ಜಿ, ಠೇವಣಿ ಇತ್ಯಾದಿಗಳ +ಪುನರಾವೃತ್ತಿ. ನೀವು ಭಗೀರಥನನ್ನು ನೆನೆಸಿ +ಕಾರ್ಯೋನ್ಮುಖರಾಗುತ್ತೀರಿ. ಈ ಮಧ್ಯೆ ನೀವು +ನಿಮ್ಮ ಕಛೇರಿಯಲ್ಲಿ ಮಾಡುವ ಕೆಲಸವೆಂದರೆ +ಕೇವಲ ಹಾಜರಿ ಹಾಕುವುದು. ನಿಮ್ಮ ಸಹೋ +ದ್ಯೋಗಿಗಳೆಲ್ಲರೂ ಈ ಸಮಯದಲ್ಲಿ ನಿಮಗೆ +ಹೆಚ್ಚಿನ ಸಹಕಾರ ನೀಡುತ್ತಾರೆ. ಏಕೆಂದರೆ, +ಎಲ್ಲರೂ ಸಹತಾಪಿಗಳೇ, ಈ ಬವಣೆಗಳನ್ನು +ಅನುಭವಿಸಿದವರೇ. ಕೊನೆಗೊಂದು ದಿನ ನಿಮಗೆ +ವಾಸಕ್ಕೆ ಯೋಗ್ಯವಾದ ಮನೆ ದೊರಕಿ, ನೀವು ಆ + + +55 + + +ಶ್‌ + +ಸುಖವನ್ನು ಸವಿಯುವಷ್ಟರಲ್ಲೇ ಮತ್ತೊಂದು - +ಸಮಸ್ಯೆ ಎದುರಾಗುತ್ತದೆ. ಅಲ್ಲಿ ನಿಮ್ಮ ಕಾರು +ನಿಲ್ಲಿಸಲು ಗೆರೇಜೇ ಇಲ್ಲ. ಈ ಕೆಂಪು ಪಟ್ಟಿಯ +ಸಾಮ್ರಾಜ್ಯದಲ್ಲಿ ಮನೆಗೊಂದು ಗೆರೇಜ್‌ ಎನ್ನುವ +ಸೂತ್ರ ಸಲ್ಲದು. ಒಂದು ಕಾಲೋನಿಯಲ್ಲಿ +ನೂರು ಮನೆಗಳಿದ್ದರೆ, ಗೆರೇಜುಗಳಿರುವುದು +ಅರವತ್ತೆ. ನೀವು ಆ ಅರವತ್ತು ಜನ ಅದೃಷ್ಟವಂ +ತರ ಗುಂಪಿನಲ್ಲಿಲ್ಲ ಎಂದು ಹೇಳಬೇಕಿಲ್ಲ. +ಕಾರನ್ನು ರಸ್ತೆಯಲ್ಲಿ ನಿಲ್ಲಿಸುವಂತಿಲ್ಲ. ಬಿಸಿಲು +ಮಳೆಗಳ ಹೊಡೆತದಿಂದಾಗುವ ಹಾನಿಯಲ್ಲದೆ, +ಕಾರು ಕಳುವಾಗುವ ಸಂಭವವೂ ಇದೆ. ಗೆರೇಜು +ದೊರಕಿಸಿಕೊಳ್ಳಲು ನೀವು ಮತ್ತೊಂದು "ಮಿನಿ' +ಯಜ್ಞವನ್ನೇ ಪ್ರಾರಂಭಿಸಬೇಕು. ಪುನಃ ಅರ್ಜಿ, +ನಿರ್ಮಾಣಭವನದ ಯಾತ್ರೆ ಇತ್ಯಾದಿಗಳ ಪುನರಾ +ವರ್ತನೆ. ಮೊದಲು ಮನೆಗೆ ಒಂದು ಕ್ಯೂ; ಮನೆ +ಸಿಕ್ಕ ನಂತರ ಗೆರೇಜಿಗೆ ಮತ್ತೊಂದು ಕ್ಯೂ, ಇದು +ನಿಯಮ. ನಿಮಗೆ ಜರೂರಾಗಿ ಗೆರೇಜು ಬೇಕಿ +ದ್ದರೆ, ಮಂತ್ರಿಗಳಿಂದ Out 08 tum ಸ್ಯಾಂಕ್ಟ ನ್‌ +ಮಾಡಿಸಬೇಕು, ಇದು ಮತ್ತೊಂದು ನಿಯಮ. +ಮಂತ್ರಿಗಳ ಆದೇಶ ಪಡೆಯಲು, ಅರ್ಜಿಯ +ಜೊತೆಕಾರಿನ ಮೆಡಿಕಲ್‌ ಸರ್ಟಿಫಿಕೇಟ್‌ ಕೊಡಬೇ +ಕೇನೋ! ನಮ್ಮ ಮಾನ್ಯ ಮಂತ್ರಿಗಳು ಇಂತಹ +ಘನ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂ +ದಲೇ ನಮ್ಮ ದೇಶ: ಇಷ್ಟು ಮುಂದುವರೆದ���ರು +ವುದು! ಕೊನೆಗೆ ಹೇಗೋ ಗೆರೇಜು ಸಿಕ್ಕಿದರೂ +ಕಾರಿನ ಬಗ್ಗೆ ನಿಮ್ಮ ಬವಣೆ ಮುಗಿಯುವುದಿಲ್ಲ. +ನೀವು ಅದನ್ನು ಬೇರೆ ರಾಜ್ಯದಿಂದ ತಂದಿದ್ದರಿಂದ +ಅದಕ್ಕೆ ಸಲ್ಲುವ ವಾಹನ ತೆರಿಗೆಯನ್ನು ಇಲ್ಲಿ +ಕಟ್ಟುವಂತಿಲ್ಲ. ಇಲ್ಲಿ ತೆರಿಗೆ ಕೊಡಬೇಕಿದ್ದರೆ +(ಕೊಡದಿರಲುಂಟೆ?) ಅದರ ರಿಜಿಸ್ಟ್ರೇಶನ್‌ ಬದ +ಲಿಸಬೇಕು. ಈ ಕೆಲಸವೇನೂ ಸುಲಭ ಸಾಧ್ಯ +ವಲ್ಲ. ಈ ವಿಷಯದಲ್ಲಿ ನನ್ನ ಸಹೋದ್ಯೋಗಿ +ಯೊಬ್ಬರ ಅನುಭವವನ್ನೆ € ನೋಡೋಣ. + +ಅವರು ಈ ಕೆಲಸಕ್ಕೆ (ತೆರಿಗೆ ಕಟ್ಟುವುದಕ್ಕೆ) +ಒಂದು ದಿನವನ್ನೇ ಮುಡಿಪಾಗಿಟ್ಟು, ಸ್ವತಃ ಬೆಳಿ +ಗ್ಗೆಯೇ ಸಂಬಂಧಪಟ್ಟ ೫೦ ಕಛೇರಿಗೆ + + +56 + + +ಹೋದರು. ಅಲ್ಲಾಗಲೇ ಒಂದು ದೊಡ್ಡ ಕ್ಕೂ ' +ಬೆಳೆದಿತ್ತು. ಕ್ಯೂನಲ್ಲಿ ನಿಂತು ಸುಮಾರು ಮೂರು +ಘಂಟೆಯ ನಂತರ ಸಂಬಂಧಿಸಿದ ಉದ್ಯೋಗಿಯ +ಮೇಜನ್ನು ತಲುಪಿದರು. ತಮ್ಮ ಕಾರಿನ ತರಿಗೆ +ಹಣ ಮತ್ತು ಸಂಬಂಧಿಸಿದ ಕಾಗದಗಳನ್ನು ಅವನ +ಮುಂದಿರಿಸಿದರು. ಆ ಕಾರಕೂನ ಅವುಗಳ ಮೇಲೆ +ಕಣ್ಣಾಡಿಸಿ, ನೀವು ತರಿಗೆ ಸಲ್ಲಿಸಬೇಕಾದರೆ ನಿಮ್ಮ +ಟ್ರಾನ್ಸ್‌ಫರ್‌ ಆದೇಶದ ನಕಲು, ಅಫಿಡವಿಟ್‌ +ಮತ್ತು ನಿಮ್ಮ ರೇಷನ್‌ ಕಾರ್ಡು ಇವುಗಳನ್ನೂ +ಕೊಡಿ ಎಂದ. ಇವರು ಬೇಸರದಿಂದ, ರೇಷನ್‌ +ಕಾರ್ಡಿನಲ್ಲಿ ನನ್ನ ಕಾರನ್ನು ಸೇರಿಸಿಲ್ಲ ಅಲ್ಲದೆ +ನನ್ನ ಕಾರಿಗೆ ರೇಷನ್‌ ಬೇಕಿಲ್ಲ ಎಂದರು. ಸಿಟ್ಟಿ +ಗೆದ್ದ ಕಾರಕೂನ, ""ಗೇಲಿ ಮಾಡಬೇಡಿ, ನಮ್ಮ +ನಿಯಮಗಳ ಪ್ರಕಾರ ಆ ದಾಖಲೆಗಳನ್ನು +ಕೊಟ್ಟರೆ ಮಾತ್ರ ನಿಮ್ಮ ತೆರಿಗೆ ತೆಗೆದುಕೊಳ್ಳು +ವುದು, ಇಲ್ಲದಿದ್ದರೆ ಹೊರಡಿ'' ಎಂದ. ಇವರು +ಹೇಗೋ ಕಷ್ಟಪಟ್ಟು ಪರಿಸ್ಥಿತಿ ನಿಭಾಯಿಸಿ, +ಉಸ್ಸಪ್ಪ ಎನ್ನುತ್ತಾ ಮನೆಗೆ ಬಂದರು. ಬೇರೆ +ಪ್ರಾಂತದಿಂದ ಕಾರು ತಂದರೆ ಅಲ್ಲಿಯ RTO +ಮತ್ತು ಪೊಲೀಸರಿಂದ "1೫0 00]600100'' ಸರ್ಟಿ +ಫಿಕೇಟ್‌ ತರಬೇಕಂತೆ. ಇಲ್ಲದಿದ್ದರೆ ಇಲ್ಲಿ ತೆರಿಗೆ +ಕಟ್ಟುವಂತಿಲ್ಲ. ಈ ಸರ್ಕಾರಿ ನೌಕರರೂ ಡಕಾ +ಯಿತರಿರಬಹುದು ಎನ್ನುವ ಅನುಮಾನವಿರ +ಬೇಕು! + +ನಿಮ್ಮ ಮಗನನ್ನು ಸ್ಕೂಲಿಗೆ ಸೇರಿಸುವುದೂ +ಬಹಳ ತ್ರಾಸದಾಯಕವಾದ ಕೆಲಸ. ಪ್ರವೇಶ +ದೊರಕಿಸಲು ಅನೇಕ ಬಾರಿ ಸ್ಕೂಲಿನ ಯಾತ್ರೆ +ಮಾಡಿ ಪ್ರಿನ್ಸಿಪಾಲರ ಮನವೊಲಿಸುತ್ತೀರಿ. +ನಂತರ, ನಿಗದಿತ ದಿನ ಪ್ರವೇಶಕ್ಕೆ ಬೇಕಾದ, +ಅವರು ಕೇಳಬಹುದಾದ ಎಲ್ಲ ದಾಖಲೆಗಳನ್ನೂ +ಸರ್ಟಿಫಿಕೇಟುಗಳನ್ನೂ ತೆಗೆದುಕೊಂಡು +ಹೋಗುತ್ತೀರಿ. ಸಂಬಂಧಿಸಿದ ಕಾರಕೂನ, ಇವ +ಲ್ಲದೆ ಮತ್ತೊಂದು ಸರ್ಟಫಿಕೇಟ್‌ - ನಿಮ್ಮ +ಸಂಬಳದ ಸರ್ಟಿಫಿಕೇಟ್‌ - ಬೇಕೆನುತಾನೆ. +ನಿಮ್ಮ ಸಂಬಳ ""ಇಷ್ಟು ಸಾವಿರ'' "ಎಂದು +ಮೊದಲೇ ಅರ್ಜಿಯಲ್ಲಿ ನಮೂದಿಸಿರುತ್ತಿ €ದಿ. + + +ಹಗೂದಿ + + +ತ್ತ | ಅದು ಸಾಲದು. ಅವನಿಗೆ ನಿಮ್ಮ ಕಛೇರಿಯಿಂದ +ಅದು ಅಷ್ಟೇ ಎಂದು ಸರ್ಟಿಫಿಕೇಟ್‌ ಬೇಕು. +ಅದೇಕೆ ಎಂದು ವಿಚಾರಿಸಲಾಗಿ ಆತ ಹೇಳುತ್ತಾನೆ, +""ನೋಡಿ, ಮೂರೂವರೆ ಸಾವಿರಕ್ಕೆ ಕಡಿಮೆ +ಸಂಬಳವಿದ್ದವರ ಮಕ್ಕಳಿಗೆ ಶುಲ್ಕದಲ್ಲಿ ರಿಯಾಯಿ +ತಿಯಿದೆ. ಆದ್ದರಿಂದ ಯಾರೂ ಸುಳ್ಳು ಮಾಹ���ತಿ + ಕೊಡದಿರಲಿ ಎಂದು ಈ ವ್ಯವಸ್ಥೆ'' ಇದನ್ನು ಕೇಳಿ +ನೀವು ಒಂದು ಕ್ಷಣ ಸ್ಥಂಬೀಭೂತರಾಗುತ್ತೀರಿ. +ಒಡನೆ ನಿಮಗೆಕೋಪವೂ ಬರುತ್ತೆ. ನಿಮ್ಮ ಅರ್ಜಿ +ಯಲ್ಲಿ ನಮೂದಿಸಿದಂತೆ ನಿಮ್ಮ ಸಂಬಳ ಮೂರು +ವರೆ ಸಾವಿರಕ್ಕಿಂತ ಹೆಚ್ಚು; ಹಾಗೆಂದ ಮೇಲೆ ಈ +ಸರ್ಟಿಫಿಕೇಟಿನ ಅವಶ್ಯಕತೆಯೇನು? ಪೈಮರಿ +ಶಾಲೆಯ ವಿದ್ಯಾರ್ಥಿಯೂ ಇದನ್ನು +ಅರ್ಥ ಮಾಡಿಕೊಳ್ಳಬಲ್ಲ. ಆದರೆ, ಕಾರಕೂನ +ಅಚಲ. ""ನಾವೇನೂ ಮಾಡುವಂತಿಲ್ಲ. ಇದು +ನಿಯಮ'' ಅವನು ಹೇಳಿದ ಧೋರಣೆಯಲ್ಲಿ +ಇದೇನೋ ಬ್ರಹ್ಮ ಲಿಖಿತವಿರಬೇಕು. ಆ ಶಾಲೆಯ +ಪ್ರಿನ್ಸಿಪಾಲರು, ಮೇಲಿನ ಅಧಿಕಾರಿಗಳು, ಎದ್ಯಾ +ಮಂತ್ರಿಗಳು ಕೊನೆಗೆ ಪ್ರಧಾನಮಂತ್ರಿಗಳೂ ಸಹ +> ಈ ನಿಯಮವನ್ನು ಬದಲಿಸಲಾರರು ಎನ್ನುವ +ಸೂಚನೆ. ಈ ಕೆಂಪು ಪಟ್ಟಿಯ ತಾಂಡವಕ್ಕೆ +ನಿಮ್ಮಲ್ಲಿ ಬೇರಾವ ಉತ್ತರವೂ ಇಲ್ಲ. ಕಾರಕೂನ +ಕೇಳಿದ ಸರ್ಟಿಫಿಕೇಟನ್ನು ತರದಿದ್ದರೆ ನಿಮ್ಮ ಮಗ +ನಿಗೆ ಶಾಲೆಯಲ್ಲಿ ಪ್ರವೇಶವಿಲ್ಲ. + +ಹೀಗೆಯೇ ಎಲ್ಲ ಕ್ಷೇತ್ರಗಳಲ್ಲೂ ಕೆಂಪು +ಪಟ್ಟಿಯ ಪ್ರತಾಪವನ್ನು ನೋಡಬಹುದು. ಈ +ಕೆಂಪು ಪಟ್ಟಿ ಪುರಾಣ ಬಹಳ ಪುರಾತನವಾದದ್ದು, +ಎಣೆಯಿಲ್ಲದ್ದು, ಕೊನೆಯಿಲ್ಲದ್ದು. ನಮ್ಮ ದೇಶ +ದಲ್ಲಿ ಎಲ್ಲ ರೀತಿಯ ಕೆಲಸ ಕಾರ್ಯಗಳಿಗೂ +ಭಗೀರಥ ಪ್ರಯತ್ನವನ್ನೇ ಮಾಡಬೇಕಾಗುತ್ತದೆ. +ಒಂದು ಟೆಲಿಫೋನ್‌ ಹಾಕಿಸಿಕೊಳ್ಳಬೇಕ್ತಾಗಲಿ +ಅಥವಾ ಒಂದು ದೊಡ್ಡ ಕೈಗಾರಿಕೆ ಸ್ಥಾಪಿಸಲು +ಬೇಕಾಗುವ ಲೈಸೆನ್ಸ್‌ ಪಡೆಯಬೇಕಾಗಲಿ, +ಮೊದಲು ಈ ಕೆಂಪು ಪಟ್ಟಿಯ ಚಕ್ರವ್ಯೂಹವನ್ನು +ಭೇದಿಸಬೇಕು. ಹತ್ತಾರು, ಕೆಲವು ಬಾರಿ +ನೂರಾರು ನಮೂನೆಗಳನ್ನು ತುಂಬಿ, ಲೆಕ್ಕವಿಲ್ಲ + + +ಎಪ್ರಿಲ್‌ 1991 + + + + + +""ಹುಡುಗಿ ಕಪ್ಪಾದ್ರೆ ಏನಾಯ್ತು ಬಿಡಿ! ನೀವು ಒಪ್ಪಿ +ಕೊಂಡ್ರೆ ಇನ್ನೂ ಮೂವತ್ತು ಸಾವಿರ ಹೆಚ್ಚಿಗೆ ಸಿಕ್ಕುತ್ತೆ” + + + + + +ದಷ್ಟು ಸರ್ಟಿಫಿಕೇಟುಗಳನ್ನು ಲಗತ್ತಿಸಿ, ಅಷ್ಟೇ +ಸಂಖ್ಯೆಯ ಅಫಿಡವಿಟ್ಟುಗಳನ್ನು ಅರ್ಪಿಸಿ, ಠೇವ +ಣಿಗಳೆಂಬ ಕಾಣಿಕೆಗಳನ್ನು ಕೊಟ್ಟು, ಸಂಬಂಧಿಸಿದ +ಇಲಾಖೆಯ/ಸಂಸ್ಥೆಯ ದೇವಾಧಿದೇವತಗಳನ್ನು +(ಅಧಿಕಾರಿ/ಮಂತ್ರಿ) ಸಂದರ್ಶಿಸಿ, ಪೂಜಿಸಿ ಒಲಿ +ಸಬೇಕು. ಈ ಎಲ್ಲ ಕೆಲಸಗಳಿಗೆ ಕೆಲವು ತಿಂಗಳುಗ +೪ಿಂದಹಿಡಿದುಕೆಲವು ವರ್ಷಗಳೇ ಬೇಕಾಗುತ್ತವೆ. +ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಪರ್ಮಿಟ್‌, +ಲೈಸೆನ್ಸ್‌, ಕೋಟಾ ವ್ಯವಸ್ಥೆ ಕೆಂಪು ಪಟ್ಟಿ ಶಾಹಿಯ +ಬೆಳವಣಿಗೆಗೆ ಬಹಳ ಪ್ರಶಸ್ತವಾದ ಭೂಮಿಕೆಯಾ +ಗಿದೆ. ಒಂದು ಇನ್ನೊ ೦ದಕ್ಕೆ ಪೂರಕವಾಗಿದೆಯೆನ್ನ +ಬಹುದು. ಕೆಂಪು ಪಟ್ಟಿಯ ಪ್ರಭಾವವನ್ನು +ಕೇವಲ ಸಾಮಾನ್ಯ ನಾಗರಿಕರೇ ಅಲ್ಲದೆ, ಉದ್ಯಮಿ +ಗಳು, ವ್ಯಾಪಾರಿಗಳು, ನೌಕರರು, ವಿದ್ಯಾರ್ಥಿ +ಗಳು, ವಿದೇಶಿ ಪರ್ಯಟಕರು ಇವರೆಲ್ಲರೂ ಅನುಭ +ಎಸಿ ಚೆನ್ನಾಗಿ ತಿಳಿದಿದ್ದಾರೆ. ಬೇರೇನೂ ಮಾರ್ಗವಿ +ಲ್ಲದೆ ಅದರೊಡನೆ ಸಹಬಾಳ್ವೆ ನಡೆಸುತ್ತಿದ್ದಾರೆ. + +ಆಗೊಮ್ಮೆ ಈಗೊಮ್ಮೆ ಕೆಲವರು ಈ ಕೆಂಪು + + +57 + + +ಶ್ರ + + +ಪಟ್ಟಿಯ ಪ್ರಭಾವವನ್ನು ಕುಗ್ಗಿಸಲು ಪ��ರಯತ್ನಿಸು +ತ್ತಿದ್ದಾರೆ; ಆದರೆ ಹೆಚ್ಚು ಸಫಲತೆಯನ್ನೇನೂ +ಗಳಿಸಿಲ್ಲ. ಹೋದ ವರ್ಷ ವಾಣಿಜ್ಯ ಮಂತ್ರಿಗಳಾ +ಗಿದ್ದ ಅರುಣ್‌ ನೆಹರು ಒಂದು ಚಕಿತಗೊಳಿಸುವ +ಸಂಗತಿಯನ್ನು ಹೊರಗೆಡವಿದರು. ಯಾವುದೋ +ಒಂದು ಮಾಲನ್ನು ರಫ್ತು ಮಾಡಲು ಬೇಕಾದ +ಪರ್ಮಿಟ್ಟಿಗೆ ಅರ್ಜಿ ಸಲ್ಲಿಸುವಾಗ ಅದರೊಡನೆ +ಇಪ್ಪತ್ತಾರು ನಮೂನೆ (೯ಂrm)ಗಳನ್ನು ಲಗತ್ತಿಸ +ಬೇಕಾಗಿತ್ತಂತೆ. ನೆಹರು ಸಂಬಂಧಿಸಿದ ಅಧಿಕಾರಿಗ +ಳನ್ನು ಕರೆದು ಪ್ರಣಾಲಿಯನ್ನು ಸರಳೀಕರಿಸಿ +ಎಂದಾಗ ಮೊದಲು ಯಾರು ಇಪ್ಪತ್ತಾರುನಮೂ +ನೆಗಳನ್ನು ನಿಗದಿಮಾಡಿದ್ದರೋ ಅವರೇ ಅವಶ್ಯಕ +ತೆಯನ್ನು ಕೇವಲ ಎರಡಕ್ಕೆ ಸೀಮಿತಗೊಳಿಸಿದ +ರಂತೆ! ಅರುಣ್‌ ನೆಹರು ಮಂತ್ರಿಮಂಡಲದಿಂದ +ಹೊರಗಾದ ಮೇಲೆ ಪುನಃ ಇಪ್ಪತ್ತಾರು ನಮೂನೆ +ಗಳ ನಿಯಮವಾಪಸು ಬಂದಿದ್ದರೆ ಆಶ್ಚರ್ಯವೇ +ನಿಲ್ಲ. + +ಕಾಂಗ್ರೆಸ್‌ ನಾಯಕ, ಪೂರ್ವ ಮಂತ್ರಿ +ಎ. ಎನ್‌. ಗಾಡ್ಲ್ಗಿಲ್‌ರವರು ಹೇಳಿದ ಒಂದು +ಸಂಗತಿ ಬಹಳ ರೋಚಕವಾಗಿದೆ. ಅದು ನಡೆ +ದದ್ದು ಬಹಳ ಹಿಂದೆ ಅವರ ತಂದೆ ಎನ್‌.ವಿ.ಗಾ +ಡ್ಲಿಲರು ಪಂಜಾಬಿನ ರಾಜ್ಯಪಾಲರಾಗಿದ್ದ ಸಮ +ಯದಲ್ಲಿ. ಮಗ ಗಾಡ್ಲಿಲರು ಇಂಗ್ಲೆಂಡಿನಲ್ಲಿ +ವಿದ್ಯಾರ್ಥಿಯಾಗಿದ್ದಾಗ ಒಮ್ಮೆ ರಾಜಭವನದಲ್ಲಿ +ತಂದೆಯೊಡನೆ ಕೆಲ ಸಮಯ ಕಳೆದರು. ಆಗ +ಪ್ರತಿದಿನ ಬೆಳಿಗ್ಗೆ ಮುಖ್ಯ ಅಡುಗೆಯವನು +ಬಂದು ಇವರನ್ನು ಆ ದಿನದ '"ಮೆನು'' ಏನಿರ +ಬೇಕು ಎಂದು ಕೇಳಿ ಬರೆದುಕೊಂಡು ಅದರಂತೆ +ಅಡುಗೆ ಮಾಡುತ್ತಿದ್ದನಂತೆ. ಗಾಡ್ಗಿಲರಿಗೆ ಏನೋ +ಸಂದೇಹ ಬಂದು ಪ್ರತಿದಿನ ನನ್ನನ್ನೇ ಏಕೆ +ಕೇಳುತ್ತೀ ಎಂದು ಅವನನ್ನು ಪ್ರಶ್ಲಿಸಿದರಂತೆ. +ಅದಕ್ಕೆ ಅವನ ಉತ್ತರ ಹೀಗಿತ್ತು. "ಸರ್‌, ಗೌರ್ನ +ರರ ಹಿರಿಯ ಮಗನನ್ನು ಕೇಳಿ ಅವರ ಇಷ್ಟಾನು +ಸಾರ ಮೆನು ತಯಾರಿಸಬೇಕು ಎನ್ನುವ ಒಂದು +ನಿಯಮವಿದೆ. ಅದಕ್ಕೋಸ್ಕರವೇ ನಾನು +ತಮ್ಮನ್ನು ಕೇಳುವುದು'' ಇದನ್ನು ಕೇಳಿ ಗಾಡ್ಗಿಲ + + +58 + + +ರಾ ಹಾ ರ್‌ + + +ರಿಗೆ ಬಹಳ ಆಶ್ಚರ್ಯವಾಯಿತು. ಈ ಕಾನೂನಿನ +ಆಧಾರವೇನು ಎಂದು ತಿಳಿಯಲು ರಾಜಭವನದ +ರಕಾರ್ಡುಗಳನ್ನು ತಿರುವಿ ಹಾಕಿದಾಗ ಅವರಿಗೆ +ತಿಳಿದು ಬಂದ ಸಂಗತಿ ಹೀಗಿತ್ತು. ಹಿಂದೆ ಒಬ್ಬ +ಬ್ರಿಟಿಷ್‌ ಗೌರ್ನರರ ಕಾಲದಲ್ಲಿ ಅವರ ಹಿರಿಯ +ಮಗ ಅಲ್ಲಿ ತಯಾರಾಗುತ್ತಿದ್ದ ಅಡುಗೆಯ ಬಗ್ಗೆ +ಅಸಮಾಧಾನ ಸೂಚಿಸಿದ್ದನಂತೆ. ಇದಕ್ಕೆ ಪರಿಹಾ +ರವಾಗಿ ಪ್ರತಿದಿನವೂ ಬಟ್ಲರನು ತಮ್ಮ ಹಿರಿಯ +ಮಗನ ಸಲಹೆಯನ್ನು ಪಡೆದ ನಂತರವೇ ಆ +ದಿನದ ಭೋಜನ ತಯಾರಿಸಬೇಕು ಎಂದು ಗೌರ್ನ +ರರು ಆದೇಶವಿತ್ತಿದ್ದರು. ಬ್ರಿಟಿಷರು ಭಾರತ +ವನ್ನು ಬಿಟ್ಟ ಮೇಲೂ ಪಂಜಾಬಿನ ರಾಜಭವನ +ಆ ಆದೇಶದ ಕುರುಡುಪಾಲನೆ ನಡೆಸುತ್ತಿತ್ತು. + +ಇಂತಹ ಎಷ್ಟೋ ನಿದರ್ಶನಗಳನ್ನು ಎಲ್ಲ +ಕ್ಷೇತ್ರಗಳಲ್ಲೂ, ಎಲ್ಲ ಹಂತಗಳಲ್ಲೂ ನೋಡಬ +ಹುದು. ಸೀಮಿತ ಕಾಲಕ್ಕೆ, ಸೀಮಿತ ಉದ್ದೇಶಗ +ಳಿಗೆ ಅನ್ವಯಿಸುವ ಎಷ್ಟೋ ಕಾನೂನು ಕಟ್ಟಲೆ +ಗಳು ಶಾಶ್ವತವಾಗಿ ಉಳಿದು ಬಿಡುತ್ತವೆ. ಯಾರೂ +ಅವುಗಳನ್ನು ಕಾಲಕಾಲಕ್ಕೆ ಪರಾಮರ್��ಿಸುವ +ಗೋಜಿಗೆ ಹೋಗುವುದಿಲ್ಲ. ಅಲ್ಲದೆ ನಮ್ಮ ದೇಶ +ದಲ್ಲಿರುವಷ್ಟು ಕಾನೂನುಗಳು ಇನ್ನಾವ ದೇಶ +ದಲ್ಲೂ ಇಲ್ಲವೆನ್ನಬಹುದು. ನಮ್ಮ ಸಂವಿಧಾ +ನವು ಪ್ರಪಂಚದಲ್ಲೇ ಅತ್ಯಂತ ಬೃಹತ್‌ ಗಾತ್ರದ +ಸಂವಿಧಾನವಾಗಿದೆಯೆನ್ನುವುದನ್ನು ಇಲ್ಲಿ ನೆನೆಸ +ಬಹುದು. ಎಷ್ಟೋ ಕಾನೂನುಗಳಲ್ಲಿ ವಿರೋಧಾ +ಭಾಸಗಳಿದ್ದರೂ, ಆ ಕಾನೂನುಗಳ ಅವಶ್ಯಕತೆ +ಯಿಲ್ಲದಿದ್ದರೂ ಒಂದು ರೀತಿಯ ಎಲಕ್ಷ ಣ ಅಭಿ +ಮಾನದಿಂದ ಅವನ್ನು ಉಳಿಸಿಕೊಳ್ಳುತ್ತೆ €ವೆ. +ನಾವೆಷ್ಟು ಕಾನೂನು ಪ್ರಿಯರೆಂದರೆ, ನಮ್ಮ ದೇಶ +ದಲ್ಲಿ ಕಾನೂನು, ನಿಯಮಗಳ ವಿಶಾಲ ಅರಣ್ಯಗ +ಳನ್ನೇ ನಿರ್ಮಿಸಿದ್ದೇವೆ. ಅನವಶ್ಯಕ, ಅವ್ಯವಹಾ +ರಿಕ ನಿಮಯ ಕಾನೂನುಗಳಿಂದಾಗುವ ಬವಣೆ, +ಹಿಂಜರಿಕೆ, ಹಾನಿ ಇವೆಲ್ಲವೂ ನಮ್ಮ ಕರ್ಮ +ಫಲವೋ, ಬ್ರಹ್ಮ ಬರೆಹವೋ ಎಂಬಂತೆ ಅನುಭ +ಎಸುತ್ತೇವೆ. + +ಸರಕಾರಿ ನೌಕರ ಶಾಹಿಯೊಳಗಿರುವ ತನ್ನದೇ + + +ಕಸೂರಿ + + +ಕಳ್‌ 4 + + +ಆದ ಜಾತಿ ಪದ್ಧತಿ, ಕಾನೂನು ಕಟ್ಟಳೆಗಳು ಕೆಂಪು +ಪಟ್ಟಿಯ ಇನ್ನೊಂದು ಮುಖ. ನಮ್ಮ ಸಮಾಜದ +ಲ್ಲಿರುವಂತೆಯೇ ಆಡಳಿತರಂಗದಲ್ಲೂ ವರ್ಣಾ +ಶ್ರಮ ಧರ್ಮಕ್ಕನುಗುಣವಾಗಿ ಜಾತಿ ಭೇದ, +ಪ್ರಭೇದಗಳಿವೆ. ಒಂದೇ ಸಿವಿಲ್‌ ಸೇವಾ ಚಯನ +ಪರೀಕ್ಷೆಯ ಮೂಲಕ ಎಲ್ಲ ಇಲಾಖೆಯ ಉಚ್ಚ +ಅಧಿಕಾರಿಗಳು ನಿಯಮಿಸಲ್ಪಡುತ್ತಾರಾದರೂ +ಒಂದು ವಿಶಿಷ್ಟ ವರ್ಗದ ಅಧಿಕಾರಿಗಳು ಇತರ +ಎಲ್ಲ ವರ್ಗದವರಿಗಿಂತ ಸರ್ವೋತ್ತಮರೆಂದೂ, +ಉಚ್ಚ ಕುಲದವರೆಂದೂ ಪರಿಗಣಿಸಲ್ಪಟ್ಟಿದ್ದಾರೆ. +ಅವರ ಸಂಬಳ ಸಾರಿಗೆಗಳು, ವ್ಯವಹಾರ, ನೀತಿ +ನಿಯಮಗಳೂ ಹಾಗೆಯೇ ಭಿನ್ನ. ಅವರು +ಮಾಡಿದ್ದೇ ಕಾನೂನು, ನುಡಿದದ್ದೇ ವೇದವಾಕ್ಯ. +ಮಂತ್ರಿಗಳೂ ಕೂಡ ಈ ವರ್ಗಕ್ಕೆ ಸೂಕ್ತ ಗೌರವ, +ಕಾಣಿಕೆಗಳನ್ನು ಸಲ್ಲಿಸಬೇಕು. ಇದೇರೀತಿ ಪ್ರತ್ಯೇಕ +ವರ್ಗಕ್ಕೂ ತನ್ನದೇ ಆದ ನಿರ್ದಿಷ್ಟ ಸ್ಥಾನ ಮಾನ +ಗಳಿವೆ. ಅದಕ್ಕಿಂತ ಕೆಳವರ್ಗಕ್ಕೆ ಸೇರಿದ ಅಧಿಕಾರಿ +ಗಳು ಆ ವರ್ಗದವರಿಗೆ ತಲೆ ಬಾಗಬೇಕು. ಒಂದು +ವರ್ಗಕ್ಕೆ ಸೇರಿದ ಅಧಿಕಾರಿಗಳು ಇತರ "ಕೆಳ + + +— ವರ್ಗದ'' ಅಧಿಕಾರಿಗಳ ಕಛೇರಿಗಳನ್ನು ಯಾವ + + +ಎಪ್ರಿಲ್‌ 1991 + + +ಕಾರಣಕ್ಕೂ ಸಂದರ್ಶಿಸುವುದಿಲ್ಲ. ಆ "ಕೆಳವರ್ಗ +ದ' ಅಧಿಕಾರಿಗಳು ಎಷ್ಟೇ ವರಿಷ್ಠರಾಗಿದ್ದರೂ +ಸಂದರ್ಭ ಎಷ್ಟೇ ಜರೂರಾಗಿದ್ದರೂ ಅವರೊ +ಡನೆ ಪತ್ರವ್ಯವಹಾರವೊಂದನ್ನುಳಿದು ನೇರ +ಸಂಪರ್ಕ ಸಲ್ಲದು. ಕೆಲವು ಬಾರಿ ಪತ್ರವ್ಯವಹಾ +ರವೂ ನಿಷಿದ್ಧ. ಈ ಕಟ್ಟಳೆಗೆ ನನ್ನ ಸಹೋದ್ಯೋಗಿ +ಯೊಬ್ಬರ ಅನುಭವ ಒಳ್ಳೆಯ ಉದಾಹರಣೆ. +ಅವರು ಒಂದು ರಾಜ್ಯದ ರಾಜಧಾನಿಯಲ್ಲಿ +ಕೇಂದ್ರಸರ್ಕಾರದ ಒಂದು ಇಲಾಖೆಯ ಪ್ರಮು +ಖರಾಗಿ ಕೆಲಸ ಮಾಡುತ್ತಿದ್ದಾಗ ನಡೆದ ಸಂಗತಿ. +ಒಂದು ದಿನ ಅಕಸ್ಮಾತ್‌, ಅಪವಾದವಾಗಿ ಎನ್ನಬ +ಹುದು, ""ಮೇಲು ವರ್ಗದ'' ಒಬ್ಬ ಅಧಿಕಾರಿ +ಅವರನ್ನು ನೋಡಲು ಬಂದ. ಅವನು ಸೇವಾ . +ವರಿಷ್ಠತೆಯಲ್ಲಿ ಇವರಿಗಿಂತ ಕಿರಿಯ (unior). + +ತನ್ನ ಇಲಾಖೆಗೆ ಸಂಬಂಧಿಸಿದ ಯಾವುದೋ + +ಒಂದು ವಿಷಯವನ್ನು ಚರ್ಚಿಸಲು ಬಂದಿದ್ದ. + +ಮಾತಿನ ಮಧ್ಯ��� ನನ್ನ ಸಹೋದ್ಯೋಗಿ ಹೇಳಿ.. +ದರು. ""ನೋಡಿ, ನಾನು ಒಂದು ಮುಖ್ಯವಾದ + +ವಿಷಯದಲ್ಲಿ ನಿಮಗೆ 2-3 ಡಿ.ಒ. (Demi-Offi- + +cial) ಪತ್ರಗಳನ್ನು ಬರೆದಿದ್ದೆ. ನಿಮ್ಮಿಂದ ಅವಕ್ಕೆ + + + + + +ಜವಾಬು ಬಂದಿಲ್ಲ'' ಆತ ನಿರ್ದಾಕ್ಷಿಣ್ಯವಾಗಿ, +ನನಗೆ ಅಂತಹ ಪತ್ರಗಳಿಗೆ ಜವಾಬು ಕೊಡಲು +ಸಮಯವಿಲ್ಲ ಎಂದ. ಇವರು ಪ್ರಶ್ನಿಸಿದರು. +"ನಾನು ಕೇಂದ್ರ ಸರ್ಕಾರದ ಒಂದು ಇಲಾಖೆಯ +ಮುಖ್ಯಸ್ಥ. ನಿಮಗೆ ನನ್ನಂತಹವರಿಂದ ದಿನಕ್ಕೆ +ಎಷ್ಟು ಡಿ.ಒ. ಪತ್ರಗಳು ಬರಬಹುದು? ನೀವು +ಜವಾಬು ಕೊಡಲಾಗದಪ್ಟೆ?'' ಆತ ನಿರ್ಲಿಪ್ತ +ನಾಗಿ ಉತ್ತರಿಸಿದ; ""ನೋಡಿ, ಶ್ರೀ ....... +ರವರೆ, ನಾನು ಕೇವಲ ಮುಖ್ಯ ಮಂತ್ರಿಗಳ +ಮತ್ತು ಮುಖ್ಯ ಸಚಿವರ ಪತ್ರಗಳಿಗೆ ಮಾತ್ರ +ಜವಾಬು ಕೊಡುತ್ತೇನೆ''. + +ಇಂತಹ ಪರಿವೇಶದಲ್ಲಿ ವಿವಿಧ ಇಲಾಖೆಗಳ +ಪರಸ್ಪರ ಸಹಕಾರ, ಸುಗಮ ಆಡಳಿತ, +ಜನ ಕಲ್ಯಾಣ, ದೇಶದ ಪ್ರಗತಿ ಇವೆಲ್ಲಾ ಗೌಣ. +""ಮೇಲು ವರ್ಗದ'' ಅಧಿಕಾರಿಗಳ ಸ್ಥಾನ, +ಮಾನ, ಮರ್ಯಾದೆಗಳನ್ನು ಕಾಯ್ದಿಡುವುದು ಆಡ +ಳಿತ ಯಂತ್ರದ ಒಂದು ಮುಖ್ಯ ಉದ್ದೇಶವೆನಿ +ಸಿದೆ. ಅಲ್ಲದೆ ವಿಳಂಬ ನೀತಿ, ಜವಾಬುದಾರಿ +ಯನ್ನು ಇತರರ ಮೇಲೆ ಹೊರಿಸುವುದು, ಎಲ್ಲ +ತಪ್ಪಿಗೂ ಬೇರೊಬ್ಬರ ಕಡೆ ಬೆರಳು ಮಾಡುವುದು +ಈ ಪ್ರವೃತ್ತಿಗಳು ಬೇರೂರುವುದು ಸಹೆಜ. + +ಕೆಲವು ವಿದೇಶಿ ಸರ್ಕಾರಗಳು ಮತ್ತು ಜನತೆ +ಕೆಂಪು ಪಟ್ಟಿಯ ಕಟ್ಟಾ ವಿರೋಧಿಗಳು. ಆ ದೇಶಗ +ಳಲ್ಲಿ ಕೆಂಪು ಪಟ್ಟಿಯನ್ನು ಕುಂಠಿತಗೊಳಿಸುವ, +ನಾಶಪಡಿಸುವ ಪ್ರಯತ್ನಗಳು ನಡೆಯುತ್ತಲೇ +ಇರುತ್ತವೆ. ಅಂತಹ ಸಮಾಚಾರಗಳನ್ನು ಓದಿದ +ಮತ್ತು ಆ ದೇಶಗಳನ್ನು ಸಂದರ್ಶಿಸಿದ ಕೆಲವು +ಮಂದಿ ಭಾರತೀಯರೂ ಕೆಂಪು ಪಟ್ಟಿಯ ಬಗೆಗೆ +ದ್ವೇಷ ಭಾವನೆ ತಳೆಯುತ್ತಿದ್ದಾರೆ. ಅಂತಹವರ +ಅಭಿಪ್ರಾಯಗಳ ಬಗ್ಗೆ ನನ್ನ ಸಹೋದ್ಯೋಗಿಯೊ +ಬ್ಬರೊಡನೆ ಒಮ್ಮೆ ಮಾತನಾಡುತ್ತಿದ್ದೆ. ನಾನೆಂದೆ +""ಅಮೆರಿಕ, ಜಪಾನ್‌, ಜರ್ಮನಿ, ಸ್ವಿಟ್ಟರ್‌ +ಲೆಂಡ್‌ ಮುಂತಾದ ದೇಶಗಳಲ್ಲಿ ಕೆಂಪು ಪಟ್ಟಿಯ +ಹಾವಳಿಯಿಲ್ಲದೆ ಅಲ್ಲಿನ ನಾಗರಿಕರು ಬಹಳ +ಸುಖ ಜೀವನ ನಡೆಸುತ್ತಿದ್ದಾರಂತೆ. ಮನೆಗೆ ಟೆಲಿ +ಫೋನ್‌ ಬೇಕಾದರೆ, ಸಂಬಂಧಪಟ್ಟ ಕಂಪೆನಿಗೆ + + +ಫೋನ್‌ ಮಾಡಿದರೆ 2 ಘಂಟೆಯೊಳಗೆ ಹಾಕುತ್ತಾ +ರಂತೆ. ಏನು ಸೌಕರ್ಯ ಬೇಕಾದರೂ ಮನೆ ಸ +ಯಲ್ಲಿ ಕುಳಿತೇ ಟೆಲಿಫೋನಿನ ಮೂಲಕ ಒದಗಿಸಿ + + +: ಕೊಳ್ಳಬಹುದಂತೆ. ನೀರಿನ ಅಭಾವ, ವಿದ್ಯುತ್‌ + + +ಕಡಿತ, ಎಲ್ಲಕ್ಕೂ "ಫಾರಂ' ಭರಿಸುವ, ಕ್ಯೂ +ನಿಲ್ಲುವ ಬವಣೆ, ಇವು ಯಾವುದೂ ಇಲ್ಲ ವಂತೆ'' +ಇದಕ್ಕೆ ನನ್ನ ಸಹೋದ್ಯೋಗಿಯ ಪ್ರತಿಕ್ರಿಯೆ +ಬಹಳ ಮಾರ್ಮಿಕವಾಗಿತ್ತು; ಕಣ್ಣು ತೆರೆಸುವಂ +ತಿತ್ತು. "" ನೋಡಿ ಸರ್‌, ನಮಗೆ ಬೇಕಾದ ಎಲ್ಲ +ಸವಲತ್ತುಗಳೂ ಯಾವ ಜಂಜಾಟ, ಬವಣೆಯೂ +ಇಲ್ಲದೆ ತಕ್ಷಣ ದೊರಕುವಂತಿದ್ದರೆ ಅಂತಹ ಜೀವ +ನದಲ್ಲಿ ಸ್ವಾರಸ್ಕವೇ ಇಲ್ಲ. ಆ ವಿದೇಶಗಳ ಜನ +ರಿಗೆ ನಿಜವಾದ ಸುಖದ ಅರಿವೇ ಇಲ್ಲ'' +ಎಂದರು. ನಾನು ಗೊಂದಲಕ್ಕೀಡಾಗಿ ಅದು ಹೇಗೆ +ಎಂದೆ. ಅವರು ತಮ್ಮ ವ್ಯಾಖ್ಯಾನವನ್ನು ಮುಂದು +ವರಿಸಿದರು. ""ನಮಗೆ ���ಲ್ಲ ಅನುಕೂಲತೆಗಳೂ +ಕೂತಲ್ಲಿ ಸಿಕ್ಕಿದರೆ, ನಾವು ಏನೂ ಕಷ್ಟಪಡದೆ +ಎಲ್ಲ ಸೌಲಭ್ಯಗಳೂ ದೊರಕುವಂತಿದ್ದರೆ ನಾವು +ಕಾಲ ಕಳೆಯುವುದು ಹೇಗೆ? ನಮ್ಮ ನೌಕರಶಾ +ಹಿಗೆ ಹೆಚ್ಚು ಕೆಲಸವಿಲ್ಲದೆ ಅದು ಕ್ರಮೇಣ ನಶಿಸ +ಬಹುದು. ಪಾರ್ಕಿನ್ನನ್ನನ ಸೂತ್ರವೇ ತಲೆ ಕೆಳಗಾ +ಗುವುದಿಲ್ಲವೇ? ಅಲ್ಲದೆ, ಅಂತಹ ಸನ್ನಿವೇಶ +ದಲ್ಲಿ ಜನತೆಗೆ ನಮ್ಮ ರಾಜಕಾರಣಿಗಳೇನು ಆಶ್ವಾ +ಸನೆಗಳನ್ನು ಕೊಡಬಲ್ಲರು! ಈಗ ನೋಡಿ, ನಮ್ಮ +ದೇಶದಲ್ಲಿ ಪ್ರತಿದಿನ, ಪ್ರತಿಯೊಂದು ಕ್ಷೇತ್ರ +ದಲ್ಲೂ, ಪ್ರತಿಯೊಂದು ಬಾಬಿನಲ್ಲೂ ನಾವು +ಕಷ್ಟಪಟ್ಟು, ಹೆಣಗಿ, ಹೋರಾಡಿ ನಮ್ಮ ಇಷ್ಟು +ರ್ಥಗಳನ್ನು ಸಾಧಿಸಿಕೊಳ್ಳುತ್ತೆ ೇೀವೆ. ಇದರಲ್ಲೇ +ಇರುವುದು ನಮ್ಮ ನಿಜವಾದ ಆತ್ಮ ತ್ರ ಪ್ತಿ, ಸುಖ, +ಆನಂದ'' ಎಂದರು. ಆ ಕ್ಷಣ ನನಗೆ ನಮ್ಮ +ದೇಶದಲ್ಲಿ ಕೆಂಪು ಪಟ್ಟಿಯ ಪ್ರಾಬಲ್ಯಕ್ಕೆ ಮತ್ತು +ಅದರ ಜನಪ್ರಿಯತೆಗೆ ನಿಜವಾದ ಕಾರಣದ ಅರಿ +ವಾಯಿತು! ನಮ್ರತೆಯಿಂದ ನನ್ನ ಸಹೋದ್ಯೋ +ಗಿಗೆ ವಂದಿಸಿದೆ. ನಿಜವಾಗಿಯೂ ಕೆಂಪು ಪಟ್ಟಿಯು +ನಮ್ಮ ಪುರಾತನ ಸಂಸ್ಕೃತಿಯ ಅವಿಭಾಜ್ಯ ಅಂಗವ +ಲ್ಲಲ್ವೆ? + + + + + +60 + + +a ere + + + + + + + + +ಚೀನ ಕಾಲದಿಂದಲೂ ಸಾಂಬಾರ ಪದಾ +ರ್ಥವಾಗಿ ಲವಂಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. +ಇಂದು ಔಷಧಿಯಾಗಿಯೂ ಇದು ಅತ್ಯಮೂಲ್ಯ +ವಾಗಿದೆ. ಟೂತ್‌ಪೇಸ್ಟ್‌, ವಾತರೋಗದ ಔಷಧ +ತಯಾರಿಕೆಯಲ್ಲಿ ಲವಂಗದ ಎಣ್ಣೆನ್ನು ಬಳಸಲಾ +ಗುತ್ತಿದೆ. + +ಲವಂಗ ಬೆಳೆಯ ಮೂಲಸ್ಥಾನ ಮೊಲಕ್ಕಸ್‌. +ಇದರ ಪ್ರಾಮುಖ್ಯತೆಯನ್ನು ಮೊಟ್ಟಮೊದಲಿಗೆ +ಕಂಡು ಹಿಡಿದ ಖ್ಯಾತಿ ಚೀನಿಯರದ್ದು. ಲವಂಗದ +ಬಳಕೆ; ಉಪಯೋಗ ಹೆಚ್ಚಿದಂತೆ ಈ ಬೆಳೆ ಮೊಲ +ಕೃಸ್‌ ದ್ವೀಪಗಳಿಂದ ಹೊರಕ್ಕೆ ಹೆಜ್ಜೆ ಇಕ್ಕಿತು. + +1498ರಲ್ಲಿ ವಾಸ್ಕೋ-ಡಿ-ಗಾಮ ಕ್ಯಾಲಿಕಟ್‌ +ಸೇರಿದ ನಂತರ ಲಿಸ್‌ಬನ್‌ ನಗರ ಲವಂಗ ವ್ಯಾಪಾ +ರದ ಪ್ರಮುಖ ವಾಣಿಜ್ಯ ಕೇಂದ್ರವಾಯಿತು. +1602ರಲ್ಲಿ ಡಚ್ಚರು ತಮ್ಮ ಸಾಮ್ರಾಜ್ಯವನ್ನು +ಲವಂಗ ಬೆಳೆಯುವ ದ್ವೀಪಗಳ ಮೇಲೆ ಸ್ಥಾಪಿಸಿದ +ನಂತರ ತಮ್ಮ ವಶದಲ್ಲಿರುವ ಅಂಬೋಯಾನಾ +ವನ್ನು ಬಿಟ್ಟು ಬೇರೆ ಯಾವ ಪ್ರದೇಶದಲ್ಲೂ +ಲವಂಗ ಬೆಳೆಯದಂತೆ ಸುಗ್ರೀವಾಜ್ಞೆ ಹೊರಡಿಸಿ +ದರು. + +ಮುಂದೆ 1818ರಲ್ಲಿ ಹರಮೆಲಿಬಸ್‌ ಸಲಾ + + +ದಿವಿ ನ್‌ 1991 + + +ಶೀಹರ್ಷ + + + + + +ಎಂಬಾತ ಜಾಂಜಿಬಾರ್‌ಗೆ ಲವಂಗದ ಸಸಿಗಳನ್ನು +ತಂದು ಬೆಳೆಸಿದ. ಅಲ್ಲಿಂದ ಮುಂದೆ ಲವಂಗ ಆ +ದೇಶದ ಪ್ರಮುಖ ವಾಣಿಜ್ಯ ಬೆಳೆಯಾಯಿತು. +ಈಗಲೂ ಕೂಡಾ ಪ್ರಪಂಚದ ಒಟ್ಟು ಲವಂಗ +ಉತ್ಪಾದನೆಯಲ್ಲಿ ಶೇಕಡಾ 90ರಷ್ಟು ಪಾಲು ಈ +ದೇಶದ್ದೇ. + +ಭಾರತಕ್ಕೆ ಲವಂಗವನ್ನು ತಂದು ಬೆಳೆಸಿದವರು +ಈಸ್ಟ್‌ ಇಂಡಿಯಾ ಕಂಪೆನಿಯವರು. ತಮಿಳುನಾ +ಡಿನ ಕೋರ್ಟ್‌ ಅಲ್ಲಾಮಾನ್‌ ಸಾಂಬಾರ ಪದಾ +ರ್ಥಗಳ ತೋಟದಲ್ಲಿ ಮೊದಲ ಬಾರಿಗೆ ಈ ಬೆಳೆ +ಯನ್ನು ಬೆಳೆಸಲಾಯಿತು. + +ಇಂದು ಅತಿ ಹೆಚ್ಚು ಲವಂಗ ಉತ್ಪಾದಿಸುವ +ಪ್ರದೇಶಗಳೆಂದರೆ ಜಾಂಜಿಬಾರ್‌ ದ್ವೀಪ ಸಮೂ +ಗಳು. ಎರಡನೇಯ ಸ್ಥಾನ ಮಡಗಾಸ್ಕರ್‌ +ದ್ವೀಪದ್ದು. + +ಲವಂ��ದ ಮರ ನಿತ್ಯ ಹರಿದ್ವರ್ಣದ ಸಸ್ಯ. +12 ಮೀ. ಎತ್ತರದವರೆಗೂ ಬೆಳೆಯಬಲ್ಲದು. +ಬೆಳವಣಿಗೆ ನೇರ. ತೊಗಟೆ ಬೂದಿ ಬಣ್ಣದ್ದು. +ಎಲೆಗಳಿಗೂ ಸುವಾಸನೆ ಇರುತ್ತದೆ. ಲವಂಗದ +ಮರಗಳಲ್ಲಿ ಹಾವುಗಳಿರುವುದು ಸಾಮಾನ್ಯ. + +ದೇಶದ ಹವಾಗುಣಕ್ಕೆ ತಕ್ಕಂತೆ ಲವಂಗವೂ + + +61 + + +ಬೇರೆ ಬೇರೆ ಗುಣಧರ್ಮಗಳನ್ನು ಹೊಂದಿರು +ತ್ತದೆ. ಎಲ್ಲ ಬೆಳೆಗಳಿಗೂ ಬರುವಂತೆ ಲವಂಗ. +ಗಿಡಗಳಿಗೂ ರೋಗಗಳು ಬರುತ್ತವೆ. ಮರಗಳ +ಶೀಘ್ರ ಕ್ಷೀಣಿಸುವಿಕೆ ಜಾಂಜಿಬಾರ್‌ ಮತ್ತು ಇತರ +ಲವಂಗ ಬೆಳೆ ಪ್ರದೇಶಗಳಲ್ಲಿ ಕಂಡು ಬರುವ +ಸಾಮಾನ್ಯ ರೋಗ. ಈ ರೋಗ ತಗಲಿದ ಗಿಡಗ +ಳಲ್ಲಿ ಎಲೆಗಳು ಉದುರುತ್ತವೆ. ಡೈಬ್ಯಾಕ್‌ ಮತ್ತು +ಸಫುಲ ರಾಸ್‌ ಮೈಕಾಡಿಯಾ ಲವಂಗದ ಗಿಡಗ +ಳನ್ನು ಕಾಡುವ ಇನ್ನೆರಡು ರೋಗಗಳು. +ಲವಂಗವನ್ನು ನಾಟಿ ಮಾಡಿದ 7ನೇ ವರ್ಷ +ದಲ್ಲಿ ಫಸಲುಬರಲು ಆರಂಭವಾಗುತ್ತದೆ. ಆದರೆ +15ನೇ ವರ್ಷದಲ್ಲಿ ಪೂರ್ಣ ಪ್ರಮಾಣದ ಫಸ +ಲನ್ನು ನಿರೀಕ್ಷಿಸಬಹುದು. ಇದರ ವಿಶೇಷವೆಂದರೆ +ಲವಂಗದ ಗಿಡಗಳು ಫಲ ನೀಡುವುದು ಎರಡು +ವರ್ಷಕ್ಕೊಮ್ಮೆ. (ಇದಕ್ಕೆ ಅಪವಾದವೂ ಇಲ್ಲವೆಂ +ದಲ್ಲ) ಮೈದಾನ ಪ್ರದೇಶದಲ್ಲಿಯ ಗಿಡಗಳು +ಸೆಪ್ಟೆಂಬರ್‌- ಅಕ್ಟೋಬರ್‌ ತಿಂಗಳಲ್ಲಿ ಹೂ +ಬಿಟ್ಟರೆ ಮಲೆನಾಡು ಪ್ರದೇಶದಲ್ಲಿ ಡಿಸೆಂಬರ್‌- +ಜನವರಿಯಲ್ಲಿ ಹೂ ಬಿಡುತ್ತವೆ. ಲವಂಗದ ಮರ +ಗಳ ಆಯುಷ್ಯ?5ರಿಂದ 100 ವರ್ಷ. ಪೇಟೆಯಲ್ಲಿ +ದೊರೆಯುವ ಲವಂಗ ಒಣಗಿದ ಮೊಗ್ಗು. +ಸಾಮಾನ್ಯವಾಗಿ ಲವಂಗವನ್ನು ಮೂರು + + +ದರ್ಜೆಗಳಾಗಿ ವಿಂಗಡಿಸುತ್ತಾರೆ. ಪೆನಾಂಗ್‌ + + +ಲವಂಗ, ಅಂಬೋಯಾನ ಲವಂಗ ಮತ್ತು + + +ಜಾಂಜಿಬಾರ್‌ ಲವಂಗ. +ಉಪಯೋಗ : + +ಲವಂಗ ಬಹುಪಯೋಗಿ. ಅಡಿಗೆಯಿಂದ +ಹಿಡಿದು ಔಷಧಿ ತಯಾರಿಕೆಯವರೆಗೂ ಇದರ +ಬಳಕೆ ಇದೆ. ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ +ಇದರ ಬಳಕೆ ಹೆಚ್ಚು. ಜಾವ ಮತ್ತು ಚೀನಾ +ದೇಶಗಳಲ್ಲಿ ಸಿಗರೇಟು ತಯಾರಿಕೆಯಲ್ಲೂ ಇದು +ಬಳಕೆಯಾಗುತ್ತಿದೆ. +ತೆ ಲಿ: + +ಲವಂಗದ ತೆ ಓಲ ತಿಳಿ ಹಳದಿ ಬಣ್ಣದ್ದು. +ಗಾಳಿಯ ಸಂಪರ್ಕಕ್ಕೆ ಬಂದಾಗ ಕಪ್ಪು ಬಣ್ಣಕ್ಕೆ +ತಿರುಗುತ್ತದೆ. ಇದರಲ್ಲಿ 85-90 ಶೇಕಡಾರಷ್ಟು +ಯುಜಿನಾಲ್‌ ಇರುತ್ತದೆ. ಇದು ಸುಗಂಧ ದ್ರವ್ಯ +ತಯಾರಿಕೆಗೆ ಅತಿ ಅಗತ್ಯ. + +ಚಾಕೋಲೇಟ್‌ ಮತ್ತು ಕೋಕೋ ಮೊದಲಾ +ದವುಗಳಿಗೆ ರುಚಿ ಹಾಗೂ ಸುವಾಸನೆ ಬರುವಂತೆ +ಮಾಡಲು ಯುಜಿನಾಲ್‌ ಮತ್ತು ಆಲ್ಕೋಹಾಲ್‌ +ಸೇರಿಸಿ ಕುದಿಸಿ ಅದಕ್ಕೆ ಕಾಸ್ಟಿಕ್‌ ಪೊಟ್ಯಾಷ್‌ ಹಾಕಿ +ವೆನಿಲಿನ್‌ ತಯಾರಿಸಿ ಅದನ್ನು ಉಪಯೋಗಿಸು +ತ್ತಾರೆ. © + + +ಸಪ್ತ ಸಾಮಾಜಿಕ ಸೂತ್ರಗಳು + + +.. ಹಟವಾದಿಯೊಡನೆ ಹೆಚ್ಚು ಚರ್ಚಿಸಿ ಉಪಯೋಗವಿಲ್ಲ. ಅದಕ್ಕಿಂತ ಮಾತಿನ ವಿಷಯ +ಬದಲಾಯಿಸುವುದೊಳ್ಳೆಯದು. +ಬೇರೆ ಬೇರೆ ಜನರ ವಿಚಾರಗಳು ಬೇರೆ ಬೇರೆಯಾಗಿರುತ್ತವೆಂದು ನಾವು ಸದಾ +ನೆನಪಿನಲ್ಲಿಡಬೇಕು. + +. ನಾವು ತಪ್ಪು ಮಾಡಿದಾಗ ನಮ್ಮ ತಪ್ಪನ್ನು ಒಪ್ಪಲು ಹಿಂಜರಿಯಬಾರದು. + + +. ಸ್ವಂತ ವಿಷಯಗಳನ್ನು ವಿನೋದ ದೃಷ್ಟಿಯಿಂದ ನೋಡುವ ಮನೋಭಾವ ಬೇಕು. + + +, ಚಿಂತೆಯಲ್ಲಿ _ಿದ್ದಾಗ, ��ಸ್ವಸ್ಥರಿದ್ದಾಗ ಭಾವನೆಯ ಒತ್ತಡವನ್ನು ಸಾಧ್ಯವಾದಷ್ಟು ನಿಗ್ರಹಿಸಬೇಕು. +. ಬೇರೆಯವರು ಸಿಟ್ಟಿ ಗೆದ್ದಾ ಗನಾವುಕ್ಬಮಿಸಲು ತಯಾರಾಗಬೇಕು. ಸಿಟ್ಟು ಮಾಡುವವನು ಸಿಟ್ಟಿಗೆ +ಪಾತ್ರನಾಗಿರದೆ ಕರುಣೆಗೆ ಪಾತ 5 ನಿರುವನು. + + +. ಎಲ್ಲ ರನ್ನೂ ಪ್ರೀತಿಸಲು ಸಾಧ್ಯವಾಗದಿದ್ದರೂ ಅವರ ಬಗ್ಗೆ ಆಸ್ಥೆ ವಹಿಸಲು ಪ್ರಯತ್ನಿಸಬೇಕು. +(ಸಂಗ್ರಹ) ಚಂದ್ರಶೇಖರ ಜೋಯ್ದ + + + + + + + + +ಎಜ್ಞಾನಿ + + + + + + + + +ಡಾ| ಹ್ಯೂಮ್‌ + + +ಭೌರತದ ಸುಪ್ರಸಿದ್ಧ ಪಕ್ಷಿ ವಿಜ್ಞಾನಿ ಸಲೀಂ +ಅಲಿ ಹೆಸರನ್ನು ಅರಿಯದವರಾರು? ಪಕ್ಷಿಪ್ರಪಂ +ಚದ ಅರಿವನ್ನು ಜನತೆಗೆ ಮಾಡಿಕೊಟ್ಟು ಅವರಲ್ಲಿ +ಪ್ರಕೃತಿ ಪ್ರೇಮವನ್ನು ಬೆಳೆಸುವಲ್ಲಿ ಸಲೀಂ ಅಲಿ + + +"ಯವರ ಕೊಡುಗೆ ಅಪಾರ. ಆದರೆ ಸಲೀಂ ಅಲಿ + + +ಯವರು ಪಕ್ಷಿಪ್ರಪಂಚವನ್ನು ಪ್ರವೇಶಿಸುವುದಕ್ಕೆ +ಎಷ್ಟೋ ವರ್ಷಗಳ ಪೂರ್ವದಲ್ಲೇ ಭಾರತದ +ಪಕ್ಷಿಸಂಕುಲವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿ +ಪಕ್ಷಿವಿಜ್ಞಾನಕ್ಕಾಗಿಯೇ ಮೀಸಲಾದ ನಿಯತಕಾ +ಲಿಕವೊಂದನ್ನು ಹೊರಡಿಸುತ್ತಿದ್ದ ವ್ಯಕ್ತಿಯ ಹೆಸ +ರನ್ನು ಬಹುಶಃ ಅನೇಕ ಪ್ರಕೃತಿ ಪ್ರೇಮಿಗಳು +ಅರಿತಿರಲಾರರು. ಆ ವ್ಯಕ್ತಿಯೇ ಭಾರತದ +ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪಕರೆಂದು ಪ್ರಖ್ಯಾತ + + +' ರಾದ ಅಲೆನ್‌ ಆಕ್ಟೆ €ವಿಯನ್‌ ಹ್ಯೂಮ್‌. + + +'f + + +ಹ್ಯೂಮ್‌ರ ಜೀವನದ ಈ ಇನ್ನೊಂದು ಮುಖ +ಜನಸಾಮಾನ್ಯರಿಗೆ ಅಗೋಚರವಾಗಿಯೇ ಉಳಿ +ದಿದೆ. + +ತನ್ನ ತಾಯ್ನಾಡಿನಲ್ಲಿ ಐ.ಸಿ.ಎಸ್‌. ಪದವಿ +ಯನ್ನು ಪಡೆದುಕೊಂಡ ಹ್ಯೂಮ್‌ 1849ರಲ್ಲಿ +ಭಾರತಕ್ಕೆ ಬಂದರು. ಆಗ ಅವರಿಗಿನ್ನೂ ಕೇವಲ +21 ವರ್ಷ. ಅವರನ್ನು ಬ್ರಿಟಿಷ್‌ ಸರ್ಕಾರ ಉಪ್ಪಿನ + + +ಎಪಿಲ್‌ 1991 + + + + + +ಮುರಲೀಧರ ಕುಲಕರ್ಣಿ + + +ಆಯುಕ್ತರನ್ನಾಗಿ (“Commissioner of Salt’) +ನೇಮಿಸಿತು. ಈ ಹುದ್ದೆ ಹ್ಯೂಮರಿಗೆ ವ್ಯಾಪಕ +ವಾದ ಪ್ರವಾಸ ಕೈಕೊಳ್ಳಲು ಅನುವು ನೀಡಿತು. +ಈ ಅವಧಿಯಲ್ಲಿ ಅವರು ಕನ್ಯಾಕುಮಾರಿಯಿಂದ +ಪೇಶಾವರದವರೆಗೆ ವ್ಯಾಪಕವಾದ ಪ್ರವಾಸ +ಕೈಕೊಂಡು ಭಾರತದ ಅಪೂರ್ವ ಪಕ್ಷಿಸಂಕುಲದ +ಬಗ್ಗೆ ಅಧ್ಯಯನ ನಡೆಸಿದರು. ತಮ್ಮ ಈ ಹವ್ಯಾಸ +ವನ್ನು ಕೇವಲ ಪಕ್ಷಿವೀಕ್ಷಣೆಗಷ್ಟೇ ಸೀಮಿತಗೊಳಿ +ಸದೆ ಪಕ್ಷಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು 50 +ಜನ ಸ್ವಯಂಸೇವಕರನ್ನು ನಿಯಮಿಸಿದರು. +ತಾವು ಕಲೆಹಾಕಿದ ಮಾಹಿತಿ ಮತ್ತು ಸ್ವಯಂಸೇವ +ಕರು ನೀಡಿದ ಮಾಹಿತಿಗಳ ಆಧಾರದ ಮೇಲೆ +“The birds of the empire’ ಎಂಬ ಹೆಸರಿನ +ಹಲವು ಸಂಪುಟಗಳನ್ನು ಪ್ರಕಟಿಸಿದರು. ಪಕ್ಷಿಗಳ +ಬಗ್ಗೆ ತಾವು ನಡೆಸಿದ ಅಧ್ಯಯನದ ವಿವರಗಳನ್ನು +ಪ್ರಕಟಿಸಲು ಮತ್ತು ಭಾರತದಲ್ಲಿರುವ ಇತರ +ಪಕ್ಷಿಪ್ರೇಮಿಗಳೊಂದಿಗೆ ಸಂಪರ್ಕ ಬೆಳೆಸಲು +‘Stray feathers’ ಎಂಬ ಹೆಸರಿನ ನಿಯತಕಾಲಿಕ +ವೊಂದನ್ನು 1872ರಲ್ಲಿ ಆರಂಭಿಸಿದರು. ಕಲಕತ್ತ +ಯಿಂದ ಪ್ರಕಟವಾಗುತ್ತಿದ್ದ ಈ ಪತ್ರಿಕೆ ಅವರು + + +63 + + +ಭಾರತವನ್ನು ಬಿಟ್ಟು ಹೋದ ನಂತರವೂ ಪ್ರಕಟ +ವಾಗುತ್ತಿತ್ತು. ಇದು ಭಾರತದಲ್ಲಿ ಹೊರಡಿಸ +ಲಾದ ಪ್ರಪ್ರಥಮ ಪ್ರಕೃತಿ ವಿಜ್ಞಾನದ ಪತ್ರ���ಕೆ +ಯಾಗಿತ್ತು. ಈ ನಿಯತಕಾಲಿಕವೇ ಈಗ ಮುಂಬೈ +ಯಿಂದ ಹೊರಡುವ Joumal of the natural +history society ಎಂಬ ಪತ್ರಿಕೆಗೆ ನಾಂದಿಯಾ +ಯಿತು. ವಿಶೇಷವಾಗಿ ಈಶಾನ್ಯ ಭಾರತದಲ್ಲಿ ಕಂಡ +ಅನೇಕ ಹೊಸ ಹೊಸ ಪಕ್ಷಿಗಳ ಬಗ್ಗೆ ಅವರು +ತಮ್ಮ Stray feathers ಎಂಬ ನಿಯತಕಾಲಿಕ +ದಲ್ಲಿ ವರದಿ ಮಾಡಿದರು. + +ತಮ್ಮ ಬಿಡುವಿನ ವೇಳೆಯನ್ನು ಅವರು ಪಕ್ಷಿ +ವೀಕ್ಷಣೆ ಮಾಡುವುದರಲ್ಲಿಯೂ ಅವುಗಳ +ಮೊಟ್ಟೆ ಹಾಗೂ ಗೂಡುಗಳನ್ನು ಸಂಗ್ರಹಿಸುವುದ +ರಲ್ಲಿಯೂ ಕಳೆಯುತ್ತಿದ್ದರು. ಭಾರತದಲ್ಲಿ +ಅವರು ವಾಸಿಸಿದ 25 ವರ್ಷಗಳಲ್ಲಿ ಅವರು +63000 ಪಕ್ಷಿಗಳ ಗರಿಗಳನ್ನು 19000 ಬಗೆಯ +ಮೊಟ್ಟೆಗಳನ್ನು ಸಂಗ್ರಹಿಸಿದರು. ಇದಕ್ಕಾಗಿ +ಅವರು ವೆಚ್ಚ ಮಾಡಿದ ಹಣ 20 ಸಾಎರ +ಪೌಂಡು. ಈ ಎಲ್ಲಾ ವಸ್ತು ಗಳನ್ನು ಅವರು +ಸಿಮ್ಲಾದಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ +ಸಂಗ್ರಹಿಸಿಟ್ಟಿ ದ್ದರು. ಆಗಿನ ಕಾಲದಲ್ಲಿ ಅವರ ಈ +ವೈಯಕ್ತಿಕ ಸಂಗ್ರಹ ಇಡೀ ಏಷ್ಯಾ ಖಂಡದಲ್ಲೇ +ಅಪೂರ್ವವೆನಿಸಿತ್ತು. ತಮ್ಮ ಸಂಗ್ರಹ ಹಾಗೂ +ಅಧ್ಯಯನದ ಆಧಾರದ ಮೇಲೆ ಅವರು 1873 +ರಲ್ಲಿ ‘Nests and eggs of Indian birds’ ಎಂಬ +ಹೊತ್ತಿಗೆಯನ್ನು ಪ್ರಕಟಿಸಿದರು. ಆರು ವರ್ಷಗಳ +ತರುವಾಯ The Game birds of India ಎಂಬ +ಹೊತ್ತಿಗೆಯನ್ನು ಮೂರು ಸಂಪುಟಗಳಲ್ಲಿ ಪ್ರಕಟಿ +ಸಿದರು. + +ತಮ್ಮ ಹವ್ಯಾಸಕ್ಕೆ ಹೆಚ್ಚಿನ ಸಮಯವನ್ನು +ನೀಡುವ ಉದ್ದೇಶದಿಂದ ಹ್ಯೂಮ್‌ರವರು 1882 + + +ರಲ್ಲಿ ಸ್ವಇಚ್ಛೆಯಿಂದ ನಿವೃತ್ತಿ ಹೊಂದಿದರು. +ಆಗಿನ ಗವರ್ನರ್‌ ಜನರಲ್ಲರಾಗಿದ್ದ ಲಾರ್ಡ್‌' +ಲಿಟ್ಟನ್‌ರವರು ಅವರಿಗೆ ಪಂಜಾಬದ ಗವರ್ನರ +ಹುದ್ದೆಯನ್ನು ನೀಡಲು ಬಯಸಿದರು. ಆದರೆ +ಹ್ಯೂಮರು ಅದನ್ನು ನಿರಾಕರಿಸಿದರು. ಏಕೆಂದರೆ +ಆಗ ಅವರು ರುಾರಖಂಡ ಪ್ರದೇಶದ ಪಕ್ಷಿಗಳ +ಬಗ್ಗೆ ಅಧ್ಯಯನ ನಡೆಸಿದ್ದರು. ಪಕ್ಷಿಗಳ ಅಭ್ಯಾಸ : +ಕ್ಕಾಗಿ ಪ್ರ: ಸೈತ ಹುದ್ದೆಯನ್ನು ಸಹ ನಿರಾಕರಿಸಿದ +ಅವರ ಪ್ರಕೃತಿ ಪ್ರೇಮ ಅಸಾಧಾರಣವಾದದ್ದು. +1884ರಲ್ಲಿ ಅವರ ಜೀವನದಲ್ಲಿ ಘಟಿಸಿದ +ಒಂದು ಘಟನೆ ಅವರಿಗೆ ತುಂಬ ಆಫಘಾತವ +ನ್ನುಂಟು ಮಾಡಿತು. ಆ ಆಘಾತದಿಂದ ಅವರು +ಚೇತರಿಸಿಕೊಳ್ಳಲೇ ಇಲ್ಲ. ಪಕ್ಷಿ ವೀಕ್ಷಣೆಗಾಗಿ +ಸಿಮ್ಲಾದಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ +ಅವರು ಕೆಲವು ಕಾಲ ಹೊರಗುಳಿಯಬೇಕಾ +ಯಿತು. ಆ ಸಮಯದಲ್ಲಿ ಅವರ ನಿವಾಸದಲ್ಲಿ +ದರೋಡೆಯಾಯಿತು. ' ತಮ್ಮ ಬೆಲೆಬಾಳುವ +ವಸ್ತುಗಳು ಕಳುವಾದುದಕ್ಕೆ ಅವರಿಗೆ ದುಃಖವಾಗ +ಲಿಲ್ಲ. ಆದರೆ ತುಂಬ ಪರಿಶ್ರಮದಿಂದ ತಾವು +ಸಂಗ್ರಹಿಸಿಟ್ಟಿದ್ದ ಮೊಟ್ಟೆ ಗಳು, ಗೂಡುಗಳು, ಗರಿ +ಗಳು ಈ ದರೋಡೆಯಲ್ಲಿ ನಾಶಹೊಂದಿದ್ದರಿಂದ +ಅವರಿಗೆ ತುಂಬ ದುಃಖವಾಯಿತು. ಅವರ +ಜೀವನ ಚರಿತ್ರೆಯನ್ನು ಬರೆದವನ ಅಭಿಪ್ರಾಯ +ದಂತೆ "" ಇದೊಂದು ನಿಯೋಜಿತ ದರೋಡೆಯಾ + + +ಗಿತ್ತು, ಮತ್ಸರದ ಪ್ರತಿಕ್ರಿಯೆಯಾಗಿತ್ತು'' ಈ +ಘಟನೆಯಿಂದ ತುಂಬ ವಿಹ್ವಲರಾದ ಹ್ಯೂಮ್‌ರು +ತಮ್ಮ ಅಳಿದುಳಿದ ಸಂಗ 'ಹವನ್ನು ಔitish mu- +seum of natural historyಗೆ ದಾನ ಮಾಡಿದರು. + +ಭಾರತದಲ್ಲಿ ಪ್ರಕೃತಿ ವಿಜ್ಞಾನದ ಶಾಸ್ತ್ರೀಯ +ಅಧ್ಯಯನಕ್ಕೆ ತಳಹದಿ ಹಾಕಿದ ಕೀರ್ತಿ ಹ್ಯೂಮ್‌ರ +(ಸಾಧಾರ) + + +ವರಿಗೆ ಸಲ್ಲುತ್ತದೆ. + + + + + + + + +ಚೆಹದಾನಂದವೇ ನೈಜ ಮಹದಾನಂದ. ಇದು +ಚಹಾಪ್ರಿಯರೆಲ್ಲಠ ಮೆಚ್ಚಿನ ಮಾತೇ ಸೈ. ಬಲ +ವಂತಕ್ಕೇ ಕುಡಿದರೂ, ಚಹ ಒಳಗಿಳಿದಂತೆ, ಅದರ +ಬಗೆಗಿನ ಪೂರ್ವಾಗ್ರಹವೆಲ್ಲ ಹೊರಗೋಡಿ +ಅಸಲಿ ಹದಿನಾರಾಣೆ ಪಕ್ಷ ಪಾತಿಗನೂ ನಿಷ್ಟಕ್ಷಪಾ +ತದ ನೆರಳಿಗಾಗಮಿಸಿ ನಿಷ್ಟುಪಿಯಾಗುಳಿದಾನು. +ಚಹದಾನಂದವು ಮನೆಯಿಂದ ಮನೆಗೆ, ಹೊಟೇ +ಲಿಂದ ಮೊಟೇಲಿಗೆ ಭಿನ್ನವಾಗುತ್ತದೆ; ಕಾರಣ +ಅದು ನೀಡಿಕೆಯ ಗತ್ತು, ಮಾತು ಬೆರೆಸುವ +ಮತ್ತು, ಗತ್ತಿನ ಬೆರಿಕೆ ಸೇರದ ಮೆಲ್ಲುಡಿ, + + +ಜೆ + + +ಸಲಿ +೧೨ + + + + + + + +ನೂರೆಂಟಾದರೂ + + +ಕಾರಣಗಳು ಇರಬಹು +ದೇನೋ ಪರಂತು ಚಹದ ಬ್ರಾಂಡ್‌- ಗ್ರಾಂಡ್‌ +ಶ್ರ ಇತ್ಯಾದಿ ಭಿನ್ನ ತೆಯಂತೂ ಅಲ್ಲ. ಉತ್ಕೃಷ್ಟ +ಚಾಪುಡಿ ಬಗ್ಗಿಸಿಯೂ, ನಿಜವಾದ ಸಕ್ಕರೆ + + +ಹಾಲನ್ನು ಹಾಕಿಯೂ, ತದನಂತರವೂ ಉತ್ತಮ +ವಾಗಿ ತೊಳೆದ, ಫಳಗುಟ್ಟುವ ಪಿಂಗಾಣಿ ಕಪ್ಪು- +ಬಸಿಗಳಲ್ಲಿ ಹಬೆಯಾಡುವ ಚಹವನ್ನು ಸಿಡುಕು +ಮೋರೆಯೊಂದಿಗೆ ನೀಡಿದರೆ, + + +“ಪಂಚತಾರಾ' + + + + + +65 + + +ಹೊಟೇಲಿನ ತಿಂಡಿಯ ತಟ್ಟೆಯಲ್ಲಿ ನೊಣ +ಕಂಡಂತಾಗುವುದು. ಪಂಚತಾರಾ ಹೊಟೇಲೆಂ +ದರೆ, ನಾನು ಬೆಂಗಳೂರು, ಮದ್ರಾಸು, ಕಲ್ಕತ್ತ +ನಗರಗಳ ನೆನಪಿನ ಕಲ್ಪನಾ ಲೋಕಕ್ಕೆ ನೆಗೆದವ +ನಲ್ಲ. ನನ್ನ ಹುಟ್ಟಿದೂರು; ಮತ್ತು ಅದೊಂದೇ +ಮುಖ್ಯ ಕಾರಣಕ್ಕಾಗಿ ಮೆಚ್ಚಿ ದೂರಾಗಿರುವ ತರ್ಲೆ +ಕುಂಟ್ನಳ್ಳಿಯಲ್ಲಿ ಶೀನಪ್ಪನ "ಪಂಚತಾರಾ" +ಹೊಟೇಲೊಂದಿದೆ. ಬೇವು, ಹಲಸಿನ ಮರಗಳ +ಕಿಗ್ಗಲನಾಮ ಸಂವತ್ಸರದ ಫರ್ನೀಚರ್‌ಗಳು, "ಕ +ಪ್ಪು' ಮರದ ಷೋಕೇಸು, ಬಣ್ಣ ಗೆಟ್ಟ ಗಾಜು, +ಛತ್ತಿಗೆ ಸೋಗೇ ಗರಿ. ಅದಾವ ಕಲಾವಿದನ +ಮಾಂತ್ರಿಕತೆಯೋ, ಛತ್ತಿನಲ್ಲಿ ಅಲ್ಲಲ್ಲಿ ಅಂಗೈ + + + + + +ಯಗಲದ ಕಿಂಡಿಗಳಿದ್ದು ಪರಿಶುಭ್ರ ನೀಲಾಕಾಶದ +ಕೃಷ್ಣಪಕ್ಷದ ರಾತ್ರಿಗಳಲ್ಲಿ ನೀವು ತಲೆ ಎತ್ತಿ ವೀಕಿ +ಸಿದಿರಾದರೆ ಐದು ನಕ್ಷತ್ರಗಳು ಒಂದು ಸಮಾ +ತರದ ಕಿಂಡಿಗಳಿಂದ ಫಳಗುಟ್ಟು ತ್ತವೆ. ಅಂದ + + +ಸ + +0 +೩ py - + +ಮೇಲೆ ಇದು ಪಂಚತಾರಾ ಹೊಟೇಲೆ ಅಲ್ಲವೆ? + + +ಲ + + +ತು +Ce +— + + +ಗಳು, ಕೈಯಲ್ಲಿ ಶೀನಪ್ಪ ಅಕ್ಕರೆಯಿಂದ ಕೊಟ್ಟ, +ಹಬೆಯಾಡುವ ಚಹಾ (ಅದರಲ್ಲಿ ಒಂದು ಭಾಗ ` +ಆಗಲೇ ಗಂಟಲಿನಿಂದ ಹೊಟ್ಟೆಗೆ ಇಳಿಯುತ್ತಾ, +ಬೇಸರ ದುಗುಡಗಳನ್ನೆಲ್ಲ ಆಜೆಗಟ್ಟುತ್ತಿದೆ. ಈ +ಘಳಿಗೆಯನ್ನೇ ಕವಿಪುಂಗವರು "ಅಮೃತ ಘಳಿಗೆ' +ಎಂದಿರಬೇಕು.) ಕಾಣದ ಲೋಕದ ಕಲ್ಪನೆಯ +ಅಮೃತಕ್ಕಿಂತ ನಮ್ಮ ಶೀನಣ್ಣನ ಚಹವೇ ವಾಸಿ; +ಅದೂ ಅಲ್ಲದೆ ಬ್ರಹ್ಮನಿಗಾದರೂ “ಅಮೃತ' +ಸೃಷ್ಟಿಗಾಗಿ ಚಹದ "ಕಿಕ್‌' ದೊರೆತಿಲ್ಲ ಎಂದು +ಹೇಳುವುದಾದರೂ ಹೇಗೆ. ಚೆನ್ನಾಗಿ “ಗುಂಡು +ಹಾಕಿ' ಆ ಸ್ಫೂರ್ತಿಯಲ್ಲಿ ಗುಂಡಿನಿಂದ ಆಗುವ +ದುಷ್ಪರಿಣಾಮಗಳ ಮೇಲೆ ಸೊಗಸಾದ ಲೇಖನ +ಬರೆಯುವ ಮಾದರಿಯಲ್ಲೂ "ಚಹ' ಅಮೃತದ +ಹಿಂದೆ ಇತ್ತೆ? ಇರಬಹುದೇನೋ. ಅದೇನೇ +ಇದ್ದರೂ ಇವುಗಳೆಲ್ಲ ಚಹದ ಕಿಮ್ಮತ್ತನ್ನು +ಇನ್ನಷ್ಟು ಹೆಚ್ಚಿಸುವುದಂತೂ ಹೌದು. + +ಚಹದಾನಂದವು ಕುಡಿಯ��ವಾತನ "ಮೂ +ಡ್‌'ಗೆ ಹೊಂದಿಕೊಳ್ಳಬಲ್ಲ ನೈಜಾನಂದ. +ಗಾದೆಯೇ ಇಲ್ಲವೆ...... ""ಬೀಸುವ ದೊಣ್ಣೆ +ನ್‌ ಹೀಗೆ, ಸಮಸ್ಯೆಯ ನಡುವೆ ಅರ್ಧ ನಿಮ +ಷವನ್ನು ಚೆಹಕ್ಕಾಗಿ ವೆಚ್ಚ ಮಾಡುವುದಾದರೆ, ಆ +ಅರ್ಧ ನಿಮಿಷದಲ್ಲಿ ಯಾವುದೋ ಒಂದು ಆಶಾ +ಕಾರಿ ತಿರುವು ಬರಬಹುದು. ಸಾಲ ಕೊಡಬಲ್ಲ +ಸ್ನೇಹಿತರೂ ಅದೇ ಸ್ಥಳಕ್ಕೆ ಬರಬಹುದು ...... +ಇತ್ಯಾದಿ. + +ಇಷ್ಟೆಲ್ಲ ಹೇಳಿದ ಮೇಲೂ ಇನ್ನೊಂದು +ಬಗೆಯ ಚಹದಾನಂದವು ಉಳಿದೇ ಉಳಿಯು +ತ್ತದೆ. ಇಂಥ ಚಹದಾನಂದವನ್ನಂತೂ, ಚಹಾಪ್ರಿ +ಯರೆಲ್ಲರೂ ಒಂದಲ್ಲ ಒಂದು ಊರಿನಲ್ಲಿ, +ಒಂದಲ್ಲ ಒಂದು ಹೊಟೇಲಿನಲ್ಲಿ ಅನುಭವಿ +ಸಿಯೇ ಇರುತ್ತಾರೆ. ಇಂಥ ಆನಂದವೂ ಚಹದಾ +ನಂದದ ಕಿಮ್ಮತ್ತನ್ನು ಪರೋಕ್ಷವಾಗಿ ಹೆಚ್ಚಿಸು +ವುದೇ ಆದ್ದರಿಂದ ಇದನ್ನು ಉಲ್ಲೆ ಖಿಸದಿದ್ದಲ್ಲಿ +ಚಹಾಪ್ರಿಯರು ಸಿಟ್ಟಿಗೆದ್ದಾರು. + +ಬೇಸರ ಓಡಿಸಲು ಒಂದು ಚಹಕ್ಕಾಗಿ ಆರ್ಡ +ರಿಸಿ, ಮತ್ತೆ ಬೇಸರದ ಬಸಿರಲ್ಲಿ ಮುಳುಗುವಿರಿ. + + +ಕ್‌ + + +nd + + +ಮಾಣಿಯೋ: ಮನೆಯಾಕೆಯೋ (ಚಹ ನೀಡು +ವವರು ಇವರಿಬ್ಬರೇ ಅಧಿಕ ಓತ ಮಂದಿ; ಅನಧಿ +ಕೃತ ಮೂಲಗಳನ್ನು ದಾಖಲಿಸಿಲ್ಲ. ಮಹಿಳಾಮ +ಣಿಗಳು `ಮಾಣಿಯೋ, ಮನೆಯಾತನೋ' +ಎಂದು ತಿದ್ದಿ ಓದಿಕೊಳ್ಳತಕ್ಕದ್ದು). ಅಂತೂ ಚಹ + + +ಬರುತ್ತದೆ. ಚಹ ಎಷ್ಟು ಕೆಟ್ಟದಾಗಿರುತ್ತದೆಂದರೆ + + +ಬಾ ಕುಡಿಯುತ್ತ, ಕುಡಿಯುತ್ತ ..... ""ಮುಗಿ +ಯಿತು ..... ಇನ್ನೊಂಡೆರಡೇ ಗುಟುಕು ಜನ್‌ +“ಅಬ್ಬಾ' ಅಂತೂ ಮುಗಿಯಿತು ..... ** ಎಂದು + + +ಲೋಟವನ್ನು ಕೆಳಗಿಡುವಾಗ ಎಂಥ ಸಂಕಟಾ +ನಂದ. ಹಿಮಾಲಯ ಹತ್ತಿ ಇಳಿದವನ +ಸಂತೋಷ, ಈ ಸಂತೋಷದ ಮುಂದೆ ಏನೇನೂ +ಅಲ್ಲ. ಮೋಡ ಚದುರಿ ಸಂಜೆಯ ಬೆಚ್ಚನೆ ಬಿಸಿಲು +ಮತ್ತೆ ಮೈ ಮುತ್ತಿಕ್ಕಿದಂಥಾ ಪರಮಾನಂದ. +ಜೊತೆಗೆ ಮುಂದಿನ ಚಹಾ ಒಳ್ಳೆಯದಾಗಿರಬೇಕು +ಎಂದು ಮನಸ್ಸೂ ಸಾಂದರ್ಭಿಕವಾಗಿ ಮಿದುಳಿಗೆ +ಸಂದೇಶ ಕಳಿಸಿರುತ್ತದೆ. ಹಾಗಾಗಿ ಮುಂದಿನ ಚಹ +ಕ್ಕಾಗಿ ಕಾಯುವವರೆಗೂ 'ತಾತ್ಮಾಲಿಕ'ವಾಗಿಯಾ +ದರೂ ಆಶಾವಾದಿಯಾಗುಳಿಯಬಲ್ಲ ಅವಕಾಶ + + +a + + +ವಾಗುತ್ತದೆ. ಅಲ್ಲದೆ ಸಾಕಷ್ಟು ವಿರಾಮವಿದ್ದಲ್ಲಿ, +ಬಸ್ಸಿಗಾಗಿ ಕಾಯುತ್ತ, ವಿಶಾಲಮರದನೆರಳಿನಲ್ಲಿ +ಜೊಂಪಿನಿಂದ ಅರೆ ಮಲಗುವುದೂ ಜೀವಕ್ಕೆ +ಪ್ರಿಯವಾಗುವ ವಿಚಾರವೇ. ಆದರೆ ನಿದ್ದೆ +ಯಂತೂ ಆಳಕ್ಕಿಳಿಯದೇ ಬಸ್ಸಿನ ಶಬ್ದಕ್ಕೆ ಎಚ್ಚರ +ವಾಗುವ ವ್ಯಾಪ್ತಿಯಲ್ಲಂತೂ ಇರಬೇಕು. +ಚಹದಾನಂದವೇ ಮಹದಾನಂದ. ಬಡಭಾ +)ಲ್ಲ -... ಭಾರತದ ಬಡ ಮಂದಿಗ +ರಿಗೂ, ನಿಜವಾಗಿ ಹಿಂದುಳಿದವರಿಗೂ, ಕೆಲವೇ +ಪೈಸೆಗಳ ರುಣತ್ಕಾರದ ವಾಸ್ತ ವತೆಗೆ ಚಹಾ +ಪ್ರತ್ಯಕ್ಷ. ಶ್ರೀಮಂತಿಕೆಯ ಗತ್ತೇನಿದ್ದರೂ, ಆದು +ಕೇವಲ ಕಪ್ಪು-ಬಸಿಗಳ ಹೆಚ್ಚುವರಿಯಲ್ಲಷ್ಟೆ. +ಹಿಂದುಳಿದವನು, ಸಾದಾ ಚೇರಿನಲ್ಲಿ ಕುಳಿದು +ಸಾದಾ ಗ್ಲಾಸಿನಲ್ಲಿ ಚಹ ಹೀರಿದರೆ, ಮುಂದುವರಿ +ದವನು ಸೋಫಾದ ಮೇಲೆ ಎರಾಜಮಾನವಾಗಿ +ಉತ್ಕೃಷ್ಟ ಪಿಂಗಾಣಿಸೆಟ್ಟಿನಲ್ಲಿ ಚಹಾ ಹೀರುತ್ತಿರು +ತ್ತಾನೆ. ಹೀಗಾಗಿ ಚಹದ ಸ್ಥಾ ನ-ಮಾನ ಬದಲಾ + + +ದರೂ, ಚಹದ "ಕಿಕ್‌' ಅಂತೂ ಒಂದೇ. ಹಣವ +ದ್ವರೂ ಚಹ ಕುಡಿಯದ ಮಂದಿಗಳೇ ನಿಜಾರ್ಥ +ದಲ್ಲಿ ದಟ್ಟದರಿದ್ರರು. ಕೆಲವೊಮ್ಮೆ ವೈದ್ಯರು +ಚಹಕಾಫಿಗಳ ಮೇಲೆನಿಷೇಧವನ್ನು ಹೇರುವರು. +ಈ ನಿಷೇಧದೊಂದಿಗೆ, ದೀರ್ಫಾಯುಷ್ಯದ +ಗ್ಯಾರಂಟಿ ಕಾರ್ಡನ್ನೇನೂ ಲಗತ್ತಿಸಿರುವುದಿಲ್ಲ. +ಆದ್ದರಿಂದ ಚಹ ಕುಡಿಯಲಾರದೇ ದಿನವೊಂದು +ಯುಗವಾಗಿ, ದೀರ್ಫಾಯುಷ್ಯದ ಶಾಪಕ್ಕೆ ಗುರಿ +ಯಾಗುವುದಕ್ಕಿಂತ, ಇದ್ದಷ್ಟು ದಿನ ಇದ್ದು ಚಹ +ಕುಡಿದೇ ಮಂದಸ್ಮಿ ತವದನನಾಗಿ ಉಳಿಯುತ್ತೇನೆ +ಎನ್ನುವುದು ಧೀರರ ಮಾತು. + + + + + +ಚೆಹಕ್ಕೆ ಗೌರವ ಸಲ್ಲಿಸದವರಾರು? ಎಂಥ +ಸಿಕ್ಸ್‌ ಅಧಿಕಾರಿಯೇ ಇರಲಿ, ಸೀಟಿನಿಂದ ತಾತ್ಕಾ +ವಿಕವಾಗಿ ಮಾಯವಾದ ಗುಮಾಸ್ತನ ಬಗ್ಗೆ, +ಆತನ ಪಕ್ಕಿಗನೋ: ಪಕ್ಕಿಗಳೋ, ಎದುರಿಗ + + +ನೋ(ಳೋ) ..... “ಚಹಕ್ಕೆ ಹೋಗಿದ್ದಾರೆ +ಸಾರ್‌” ಎಂದಾಗ ಬಾಲ ಮುದುರಿದ ಬೆಕ್ಕಿನಂತಾ +ಗುವನು. ಈ ಒಂದು ನೆಪದ ಹೊರತಾಗಿ ಬೇರಾವ +ನೆಪವೂ ಇಂಥ “ಕುರ್ಸಿಗಳ್ಳ'ರನ್ನು ಉಳಿಸದು. +ಹೀಗಾಗಿ ಎಲ್ಲ ಕಾರಣಕ್ಕೂ ಈ “ಚಹ'ದ ನೆಪ +ಒಡ್ಡಿ, ಇದರ ಕಿಮ್ಮತ್ತು ಕೆಲವೆಡೆ ಉಳಿದೇ ಇಲ್ಲ +ಎನ್ನುವುದೂ ನಿಜವಿರಬಹುದು. ಹೇಗಾದರೂ, +“ಹೂವಿನೊಡನೆ ನಾರೂ ಸ್ವರ್ಗ' ಎನ್ನುವಂತೆ + + +67 + + +ಚಹಕ್ಕಾಗಿ ಅಧಿಕಾರಿಯ ಮನಸ್ಸಿನಲ್ಲಿ ಮೂಡುವ + + +ಪ್ರೀತಿಯೊಂದಿಗೆ, ಗುಮಾಸ್ತನ ಕೆಲಸ ಚೋರತ +ನವೂ ಬೆರೆತು ಹೋಗುವುದು. ಆದರೆ +ಕೆಲವು ಸಿ.ಐ.ಡಿ.ಗಳನ್ನು ಮೀರಿದೋಪಾದಿಯ +ಅಧಿಕಾರಿಗಳೂ ಇರುತ್ತಾರೆ. ಪಕ್ಕಿಗರ- + + +ಎದುರಿಗರ ಮಾತನ್ನು ನಂಬದೆ ಸ್ವತಃ "ಸ್ಪಾಟ್‌ + + +ಇನ್ಸ್‌ಪೆಕ್ಷನ್‌'ಗೆ ತೆರಳುತ್ತಾ ರೆ. ಆಗ ಇನ್ನೊಂದು + + +ವಾಮ ಮಾರ್ಗದಿಂದ ಆ 'ಮಾಯಾವಿ'ಯ ಹಿತೈ , + + +ಷಿಯು ಹೆಚ್ಚಿನ ವೇಗದಿಂದ ತೆರಳಿ ಅದೇ ಹೊಟೇ +ಲಿನಲ್ಲಿ ಚಹಾ ಕಪ್ಪಿನೊಂದಿಗೆ "ಮಾಯಾವಿ'ಯೊ +ಡನೆ ಆಸೀನನಾಗಿ ಸದ್ಯಕ್ಕಂತೂ ಬಚಾವ್‌ ಆಗು + + + + + + + + +43,83 +\ / ass +Aes + + +ವುದು ಸಾಧ್ಯತೆಯ ಪರಿಮಿತಿಗಳಲ್ಲೊಂದು. ಇದ +ರಿಂದ ಚಹದ: ಮಹತ್ತಂತೂ ಗೌಣವಾಗದು. +ಏಕೆಂದರೆ "ಔೀ' ಎಂದು ಕರೆಸಿಕೊಳ್ಳುವ ನೌಕರ +ನಿಗೂ ಚಹ ಬೇಕೇಬೇಕಲ್ಲ ; ಬದಲಾವಣೆ +ಎಂದರೆ, ಚಹವೇ ಆತನ ಸೀಟಿಗೆ ಆಗಮಿಸುತ್ತದೆ. + +ಇನ್ನು ಊಟಕ್ಕೆ -ತಿಂಡಿಗೆ ಬೇರೆಯವರನ್ನು +ಬಲವಂತ ಪಡಿಸಿದರೂ ಅವರು ಆಯಿತು ಎಂದು +ನು ಣುಚಿಕೊಳ್ಳುತ್ತಾ ರೆ. ಆದರೆ ಚಹಕ್ಕೂ ಅದೇ +ಉತ್ತರವನ್ನು ನೀಡಿ ಪಾರಾಗುವಂತಿಲ್ಲ. "“ಪರ + + +68 + + +ವಾಗಿಲ್ಲ, ಇನ್ನೊಮ್ಮೆ ಆಗಲೇಳಿ, ಬನ್ನಿ' ಎಂದು +ಬಲವಂತದಿಂದ ಎಬ್ಬಿಸಿಕೊಂಡು (ಕರೆಯುವ +ಮಂದಿ ಐದಾರಿದ್ದಾಗ- ಬೇಡೆಂಬಾತನನ್ನು ಅಕ್ಷ +ರಶಃ ದಬ್ಬಿಕೊಂಡೇ) ಸೆಳೆದೊಯ್ಯಲೂಬಹುದು. +ಹೀಗೆ ನೀವು ಯಾರಿಂದ ಬೇಕಾದರೂ ಪಾರಾಗ +ಕೋಟೆಯ ಮಾತು. ಚಹದಿಂದ ಒಲಿಸಿಕೊಂಡು, +ಮೈಮನವನ್ನು ಮೆತ್ತಗಾಗಿಸಿ, ಅಲ್ಲಿ ನಮ್ಮ ಕಾರ್ಯ +ಸಾಧನೆಯ ಬೀಜವನ್ನು ಬಿತ್ತಿಕೊಳ್ಳಬಹುದು. +ಬೇಸಿಗೆಯಲ್ಲಿ ಚಹದ ಸ್ಥಾನವನ್ನು ತಂಪುಪಾನೀ +ಯಗಳು ಆವರಿಸುವವಾದರೂ ಅದರ ಪ್ರಭಾವ +ತೀರ ಹಂಗಾಮಿ. ಎಂಥ ಬಿರುಬೇಸಿಗೆಯಲ್ಲೂ +ನಿಗದಿತ ಸಮಯಕ್ಕೆ “ಚಹ' ಆಗದಿದ್ದರೆ ಮಿದುಳು + + +ತನ್ನ ಕೆಲಸವನ್ನು ನಿಲ್ಲಿಸುವುದು. ಹಾಗಾಗಿ ತಣ್ಣೀ + + +ರಿನಲ್ಲಿ ಮುಖ ತೊಳೆದು ಸಿದ್ದರಾಗಿ, ಚಹಾ ಸೇವಿ +ಸುವವರಿದ್ದಾರೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆ +ಯುವಂತೆ, ಬಿಸಿಯನ್ನು ಬಿಸಿಯಿಂದಲೇ ತೆಗೆಯು +ವುದು ಲೇಸೆಂಬ ತತ್ವಪ್ರತಿಪಾದಿಗರಿವರು. “ಸರ್ವ +ಚಹಮಯಂ ಜಗತ್‌' ಎಂಬ ಚಹೋಕ್ತಿಯಂತೂ +ಲೋಕವಿದಿತ. "ಒಂದು ಕಪ್‌ ಉತ್ತಮ ಚಹಾ +ದೊಂದಿಗೆ ಎಂಥ ಕೆಟ್ಟ ಲೇಖನವನ್ನಾದರೂ ಸಹಿ +ಸಬಲ್ಲೆ' ಎಂದೊಬ್ಬ ಕಡಕ್‌ ವಿಮರ್ಶಕರು ಮನಃ +ಪೂರ್ತಿಯಾಗಿ ಹೇಳಿರುವರು. ಹೀಗೆ ಚಹವಲ್ಲದೆ +ಸೃಜನಶೀಲತೆಯಿಲ್ಲ; ಸೃಜನಶೀಲತೆಯಿಲ್ಲದೆ + +ಅರ್ಧ ಜೀವವೇ ಇಲ್ಲ; ಅರ್ಧ ಜೀವವೇ ಇಲ್ಲವಾ +ದಾಗ ಉಳಿದರ್ಧಕ್ಕೂ ನೆ ಬಜ ಕಿಮ್ಮತ್ತಿಲ್ಲ ...... +ಎಂಬಂಥ ಕಠೋರ ಸ್ಥಿತಿ. ಹೀಗೆ ತಲೆಯಲ್ಲಿ +ಅಪ್ಪಿತಪ್ಪಿ ಇರಬಹುದಾದ ಸರಕನ್ನು ಅಗೆಯುವ +ಪಿಕಾಸಿಯೇ ಲೇಖನಿ ಎಂದಾದರೆ, ಅದರ ನಿಜ +ವಾದ "ಶಾಯಿ' ಏನಿದ್ದರೂ ಚಹವೇ. 'ಲೇಖನಿ +ಏನಿದ್ದರೂ ಮೂಲದೇವರಂತೆ. ಉತ್ಸವ +ಮೂರ್ತಿಯಂತೂ ದಿಟಕ್ಕೂ ಚಹವೇ. ಹೊಟ್ಟೆ +ಯಲ್ಲಷ್ಟು ಚಹ, ಲೇಖನಿಯಲ್ಲ ಷ್ಟು ಶಾಯಿ, +ಯಾರ ಕಾಟ ಹಂಗೂ ಇಲ್ಲದ ಸ್ಥಿತಿಯಲ್ಲಿ ಎದುರಿ +ನಲ್ಲಷ್ಟು ಬಿಳಿ ಕಾಗದಗಳು...... ಇಂಥ ಘಳಿಗೆಗ +ಳಲ್ಲಿ ಅಷ್ಟೋ ಇಷ್ಟೋ ಬರಹವಂತೂ ಜನ್ಮ + + +ತಾಳುವುದು. ತಿಂಡಿ-ಊಟಗಳಿಂದ ಸ್ಫೂರ್ತಿಬಾ +ರದು. ಬದಲಿಗೆ ಇದ್ದ-ಬದ್ದ ಸ್ಫೂರ್ತಿಯೂ +ಮಾಯವಾಗಿ ನಿದ್ರೆ ಬರುವುದು. ದೀರ್ಫಾವಧಿ +ಓದಿನಲ್ಲೂ ಮಧ್ಯೆ- ಮಧ್ಯೆ ಚಹಾಬೇಕು. ಇಲ್ಲ +ವಾದಲ್ಲಿ ಪುಸ್ತಕವೇ ತಲೆದಿಂಬಾಗುವ ಅಪಾಯ + + +. ನೆನಪೇ ಚಿರಕಾಲ. ಪುಸ್ತಕದ ಹೂರಣ ಮಸಕಾ + + +ದರೂ ಚಹದ ಪರಮಾನಂದವು ಪರ್ಮನೆಂಟ್‌. +ಪುಸ್ತಕ... ಒಂದು ವೇಳೆ ತಲೆನೋವು +ತಂದರೆ, ಆಗಲೂ ಚಹದ ನೆರವು ಅತ್ಯಗತ್ಯ. +ಹೀಗಾಗಿ ಚಹವು ಸರ್ವರಿಗೂ ಒಂದಲ್ಲ ಒಂದು + + +ಎದೆ. "'ಎರಡಧ್ಯಾಯಗಳ ನಡುವೆ ಒಂದು ಬಗೆಯ ಆನಂದ ನೀಡುವ "ಮಲ್ಟಿ ಪರ್ಪಸ್‌ + + +ದರಾಂ ಚಹಾ, ಎರಡು ದರಾಂಗಳ ನಡುವೆ ಮಹತ್ತನ್ನು' ಹೊಂದಿದೆ. ಪರಮಾತ್ಮನೂ +N ”» ತ ಆ + +ಒಂದು ಅಧ್ಯಾಯ'' ಎಂಬ ಸೂತ್ರದಲ್ಲಿ ಅಮೃತಸೃಷ್ಟಿಸುವ ಮುನ್ನ ಚಹದ ಒಂದು ಪೆಗ್‌ + +ಯಾವುದೇ ಗ್ರಂಥವನ್ನು ಓದಿದರೂ ಅದರ ಹಾಕಿರಲಿಕ್ಕೇ ಬೇಕು. ೨ + + +""ಯುವರ್‌ ಸಿನ್ಸಿಯರ್‌ ಫ್ರೆಂಡ್‌'' + + +ಇಾರಡನೆಯ ಪ್ರಪಂಚ ಯುದ್ಧ ನಡೆಯುತ್ತಿದ್ದ ಕಾಲ. 1940ರಲ್ಲಿ ಜರ್ಮನಿಯಿಂದ ಹಿಟ್ಲರ್‌ +ಗಾಂಧೀಜಿಯವರಿಗೆ ಒಂದು ಪತ್ರ ಬರೆದಿದ್ದರಂತೆ. ""ನಾವು (ಜರ್ಮನ್‌ರು) ಬಿ ಬ್ರಿಟನ್ನಿನ ಮೇಲೆ +ದಾಳಿ ಮಾಡಬೇಕೆಂದು ಇದ್ದೇವೆ. ನಿಮ್ಮ ದೇಶದಿಂದ ಆಂಗ್ಲರನ್ನು ಓಡಿಸಲು ನೀವು ಮಾಡುತ್ತಿ ರುವ +ಕೃಷಿ ಪ್ರಂಶಸನೀಯವಾದದ್ದು. ಆದರೆ, ನಿಮ್ಮ ಅಹಿಂಸಾ ಸಿದ್ಧಾಂತದಿಂದ ನಿಮ್ಮ ದೇಶ ಸ್ವಾತಂತ್ರ್ಯ +ವನ್ನು ಪಡೆಯುತ್ತದೆಯೆಂಬ ನಂಬಿಕೆ ನನಗಿಲ್ಲ. ನೀವು ಸಹಕರಿಸಿದರೆ ತುಪಾಕಿನಿಂದ ನಿಮ್ಮ "ದೇಶಕ್ಕೆ +ಸ್ವಾತಂತ್ರ ವನ್ನು 'ಕೊಡಿಸುತ್ತೆ ವೆ. ಆಂಗ್ಲರನ್ನು ಓಡಿಸಿ. ನಮ್ಮ ಸಹಾಯ, ಸಂಪತ್ತು ನಿಮಗೆ +ಕೊಡುತ್ತೆ ವೆ. ನಿಮ್ಮ ಮಿತ್ರ ಹಿಟ್ಲರ್‌.'' + +ಇದಕ್ಕೆ ಗಾಂಧೀಜಿಯವರ ಉತ್ತರ- + +ಮಿತ್ರನೇ! + +ನನಗೆ ಶತ್ರುಗಳು ಇಲ್ಲ. ಆದುದರಿಂದ ನಿಮ್ಮನ್ನು ಈ ರೀತಿ ಸಂಬೋಧಿಸಬೇಕಾಗಿ ಬಂತು. +ನೀವು ಯುರೋಪ್‌ಖಂಡದಲ್ಲಿ ನಿಮ್ಮ ಫ್ಯಾಸಿಸ್ಟ್‌ ವಿಧಾನಗಳಿಂದ ಚಿಕ್ಕ ಚಿಕ್ಕ ದೇಶಗಳನ್ನು ಕಬಳಿಸುತ್ತಿ + + +ದ್ದೀರಿ. ಇದು ಬಹಳ ನಾಚಿಕೆಯ ಐಚಾರ. ಎಷ್ಟು ಚಿಕ್ಕ ದೇಶವಾದರೂ ಅದರ ಸ್ವೇಚ್ಛೆ, ಸ್ವಾತಂತ್ರ್ಯಗ +ಳಿಗೆ ಅಡ್ಡಿ ಪಡಿಸುವುದು ಮಾನವತೆ ಅನ್ನಿಸಿಕೊಳ್ಳುವುದಿಲ್ಲ. ನಿಮ್ಮ ಸಹಕಾರದಿಂದ ಆಂಗ್ಲರನ್ನು +ನಮ್ಮ ದೇಶದಿಂದ ಓಡಿಸುವುದು ನಮಗೆ ತಲೆ ತಗ್ಗಿಸುವಂತಹದು. ನಮ್ಮ ದೇಶ ಯಾರ ಸಹಕಾರ, +ಸಹಾಯವೂ ಇಲ್ಲದೇನೆ ಆಂಗ್ಲ ಪಾಲನೆಯಿಂದ ವಿಮುಕ್ತಿ ಹೊಂದುತ್ತೆ ಎಂದು ನಾನು ಭಾವಿಸುತ್ತಿ + + +ದ್ದೇನೆ. + + +ಇಂತಿ + +Your Sincere friend + +ಇದರಲ್ಲಿನ ತಮಾಷೆ ಏನೆಂದರೆ ಈ ಉತ್ತರ ಹಿಟ್ಲರ್‌ಗೆ ತಲುಪಲಿಲ್ಲ ವಂತೆ. ಆ ದಿನಗಳಲ್ಲಿ +"ಸೆನ್ಹಾರಿಂಗ್‌' ಇರುತ್ತಿತ್ತು. ಹಡಗಿನ ಮೂಲಕ ಉತ್ತ ರಗಳನ್ನು' ರವಾನೆ ಮಾಡುತ್ತಿದ್ದರು. ಮದ +ರಾಸು ರೇವಿನಲ್ಲಿ ಗಾಂಧೀಜಿಯವರ ಪತ್ರ ಸೆನ್ಸಾರ್‌ ಅಧಿಕಾರಿಗಳ ಕೈ ಯಲ್ಲಿ ಬಿತ್ತು. ಆ ಪತ್ರದಲ್ಲಿ + +| ಬ್ರಿಟೀಷ್‌ರ ಮೇಲೆ ವ್ಯತಿರೇಕವಾಗಲಿ, ಬೇರೆ `ವಧವಾದ ಅಭ್ಯಂತರಕರವಾದ ವಿಷಯವಾಗಲಿ +ಇರದಿದ್ದರೂ" "ಯುವರ್‌ ಸಿನ್ಸಿಯರ್‌ ಫ್ರೆಂಡ್‌'' ಎಂಬ ಪದದಿಂದ ಆ ಉತ್ತ ರವನ್ನು ಜರ್ಮನಿಗೆ +Post ಮಾಡಲಿಲ್ಲವಂತೆ! (ಸಂಗ್ರಹ) ಪಿ ಪಿ.ಎಚ್‌.ಸ್ಲಾ ನಮಿ + + + + + +~~~ ಎನ ಈ 69 + + + + + +ನೌನು ನನ್ನ ಉದ್ಯೋಗ ನಿಮಿತ್ತ ಶಿವಮೊಗ್ಗ +ದಿಂದ ಭದ್ರಾವತಿಗೆ ಪ್ರತಿದಿನ ರೈಲಿನಲ್ಲಿ ಪ್ರಯಾ +ಣಿಸುತ್ತಿದ್ದೆ. ಆ ದಿನ ನನಗೆ ರೈಲು ತಪ್ಪಿದ್ದರಿಂದ +ಬಸ್ಸಿನಲ್ಲಿಯೇ ಹೋಗೋಣವೆಂದು ಶಿವಮೊ +ಗ್ಗದ ತುಂಗಾ ನದಿಯ ದಡದಲ್ಲಿರುವ ಬಸ್ತು +ನಿಲ್ದಾಣಕ್ಕೆ ಹೋದೆ. ಆ ಸಮಯದಲ್ಲಿ ನಿಲ್ದಾ +ಣದ ಸಿಮೆಂಟ್‌ ಬೆಂಚಿನ ಮೇಲೆ ತುಂಬಾ ಚಿಂದಿ + + +ಚಿಂದಿಯಾದ ಉಡುಪು ತೊಟ್ಟ, ನೋಡಿದರೆ +ಅಸಹ್ಯ ಬರುವ ರೀತಿಯಲ್ಲಿ ಹುಚ್ಚನಂತಿದ್ದ ಗಡ್ಡ +ಧಾರಿ ವ್ಯಕ್ತಿಯೊಬ್ಬ ಕಾಲು ಚಾಚಿ ಮಲಗಿದ್ದ. +ಸಮೀಪದಲ್ಲಿ ಯುವತಿಯೊಬ್ಬಳು ಭದ್ರಾವ +ತಿಯ ಕಡೆ ಪ್ರಯಾಣಿಸಲು ಬಸ್ಸು ಕಾಯುತ್ತಿ +ದ್ದಳು. ಸ್ವಲ್ಪ ಹೂತ್ತಿನಲ್ಲಿ ಬಸ್ಸು ದೂರದಿಂದ +ಬರುವುದು ಕಾಣಿಸಿ, ಯುವತಿ ಹೊರಡಲು ಹೆಜ್ಜೆ +ಮುಂದಿಟ್ಟಳು. ತಕ್ಷಣ ಬೆಂಚಿನ ಮೇಲೆ ಮಲ +ಗಿದ್ದ ವ್ಯಕ್ತಿ ಆ ಯುವತಿಯನ್ನು ಕುರಿತು, ““ಎ +ಲ್ಲಿಗೆ ಸಾಯಲಿಕ್ಕೆ ಹೋಗುತ್ತಿದ್ದೀಯ'' ಎಂದು +ಒಂದೇ ಸಾರಿ ಅಬ್ಬರಿಸಿ ನಂತರ ಏನೂ ನಡೆಯದ +ವನಂತೆ ಕಣ್ಣು ಮುಚ್ಚಿ ಮಲಗಿದ. ಆ ಅಬ್ಬರಕ್ಕೆ +ಬೆಚ್ಚಿ ಯುವತಿಯು ನನ್ನ ಕಡೆ ತಿರುಗಿ ನೋಡಣ್ಣ +ಇವನು ಹಿಂಗ್ಯಾಕೆ ಅಂತಾನೆ ಎಂದು ಗಾಬರಿಯಿಂ +ದಲೇ ಪ್ರಶ್ನಿಸಿದಳು. ನಾನು ಕೂಡ ಆ ವ್ಯಕ್ತಿಯ +ವಿಚಿತ್ರ ನಡವಳಿಕೆಯಿಂದ ಬೆಚ್ಚಿಬೀಳುವಂ +ತಾಯ್ತು. ನನ್ನಿಂದ ಏನೂ ಪ್ರತಿಕ್ರಿಯೆ ಬಾರದಾಗ +ಯುವತಿಯು ನಾನು ಬಸ್ಸಿಗೆ ಹೋಗುವುದಿಲ್ಲ ಲ +ಮನೆಗೆ ಹೋಗುತ್ತೇನೆಂದು ಬಿಕ್ಕಳಿಸುತ್ತಾ ಹೊರ +ಟುಹೋದಳು. ಇಷ್ಟು ನಡೆಯುವಾಗ ಬಸ್ಸು +ಹೊರಟುಹೋಗಿತ್ತು .. ನಾನು ಸಹ ಅರ್ಧ +ಗಂಟೆಯ ನಂತರ ಬಂದ ಇನ್ನೊಂದು ಬಸ್ಸಿನಲ್ಲಿ + + +| + + +70 + + +ಹೊರಟೆ. ಹಾಗೆ ನಾನು ಸುಮಾರು 3-4 ಮೈಲಿ +ದೂರ ಸಾಗಿರಬಹುದು, ಅಲ್ಲಿ ಮೊದಲು +ಹೋಗಿದ್ದ ಬಸ್ಸು ಅಪಘಾತಕ್ಕೆ ಈಡಾಗಿ ಉರುಳಿ +ಬಿದ್ದುದ್ದು ಕಂಡು ಆಶ್ಚರ್ಯಪಟ್ಟೆ. ಅದರಲ್ಲಿದ್ದ +ಕೆಲವು ಜನರಿಗೆ ತೀವ್ರ ಪೆಟ್ಟಾಗಿದ್ದಾಗಿ ತಿಳಿಯಿತು. +ಹುಚ್ಚನಂತಿದ್ದ ವ್ಯಕ್ತಿಯ ಎಚ್ಚರಿಕೆ ಮೀರಿ +ಯುವತಿ ಬಸ್ಸಿನಲ್ಲಿ ಪಯಣಿಸಿದ್ದರೆ ಖಂಡಿತವಾ +ಗಿಯೂ ಸಾಯುತ್ತಿದ್ದಳೇನೋ! ಆತನ ಎಚ್ಚರಿ +ಕೆಗೆ ಭಯಪಟ್ಟು ನಾನು ಕೂಡ ಬಸ್ಸನ್ನು ಹತ್ತ +ದಂತೆ ಪ್ರೇರೇಪಣೆಯಾದದ್ದು ಸಹ ಯಾವುದೋ +ಅದೃಶ್ಯ ಶಕ್ತಿಯ ಕೈವಾಡವೇ ಸರಿ. ಆ ವ್ಯಕ್ತಿ +ಮತ್ತು ವ್ಯಕ್ತಿಯ ಮೂಲಕ ನುಡಿಸಿದ ಎಚ್ಚರಿಕೆಯ + +ಮಾತುಗಳು ಇನ್ನೂ ನಿಗೂಢವೆ!! +ಇ ಎಂ.ಎಸ್‌. ಚಂದ್ರು + + +ನನ್ನ ಎದ್ಕಾರ್ಥಿಯೊಬ್ಬ ಕಳೆದ ವರ್ಷ ಪದವೀ +ಧರನಾಗಿ ಉದ್ಯೋಗಾರ್ತಿಯಾಗಿ ಬೆಂಗಳೂರಿಗೆ +ತೆರಳಿದ. ಪ್ರತಿಭೆ ಹಾಗೂ ವಿದ್ಯಾರ್ಹತೆ ಇದ್ದರೂ +ಪೈಪೋಟಿಯ ಇಂದಿನ ದಿನಗಳಲ್ಲಿ ಪ್ರಭಾವಕ್ಕೆ +ಹೆಚ್ಚು ಪ್ರಾಮುಖ್ಯತೆ ಇರುವಂಥ ಸಂದರ್ಭದಲ್ಲಿ +ಇಲ್ಲಿಯೂ ತಕ್ಕುದಾದ ಹುದ್ದೆ ಆತನಿಗೆ ದೊರೆಯ +ಲಿಲ್ಲ. ತನ್ನ ಈ ಕೊರಗನ್ನು ಆಗಾಗ ಪತ್ರಮು +ಖೇನ ನನಗೆ ತಿಳಿಸುತ್ತಿದ್ದ. ಕಳೆದ ವಾರ ಊರಿಗೆ + + +. ಬಂದಿದ್ದಾಗ ನನ್ನನ್ನು ಭೇಟಿ ಮಾಡಿ ಖಾಸಗಿ + + +ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿದ ವಿಷಯ ಹೇಳಿ +ದಾಗ ಅಭಿನಂದಿಸಿದೆ. ಆದರೆ ಆತ ಮುಂದುವ +ರೆದು ಹೇಳಿದ - "“ನಾನು ಈಗ ಕೆಲಸದಲ್ಲಿರುವ +ಕಂಪನಿ ತಮಿಳುನಾಡಿನವರದ್ದು. ಅಲ್ಲಿ ತಮಿಳಿನ +ವರಿಗೇ ಆದ್ಯತೆ. ಚೆನ್ನಾಗಿ ತಮಿಳು ಮಾತನಾಡಲು + + +ತೂಗಿ + + +4 +ಹಾಹಾಸ ಸಹುಪಾ ಖಾನಾ ರಸ ಶವಪಜ ಮಾದರ ನಜರ್‌. ನಡವ EST STE RSET PRE TON SSE + + +ಬಲ್ಲ ನಾನುಗೆಳೆಯನೊಬ್ಬನ ಮೂಲಕ "ನಾನೂ +ತಮಿಳಿನವನೇ' ಎಂದು ಹೇಳಿ ಕೆಲಸ ಗಿಟ್ಟಿಸಿ +ಕೊಂಡೆ; ಬೇರೆ ದಾರಿಯಿರಲಿಲ್ಲ'' ಆತ ಕನ್ನಡಿಗ +ನಾಗಿ, ಕನ್ನಡಿನಾಡಿನಲ್ಲೇ ತಾನು ಕನ್ನಡದವನಲ್ಲ +ವೆಂದು ಹೇಳಿಕೊಳ್ಳುವ ಪರಿಸ್ಥಿತಿ ಬಂದಿತ್ತು! ಕನ್ನ +ಡನಾಡಿನ ರಾಜಧಾನಿಯಲ್ಲಿ ಕನ್ನಡಕ್ಕೆ, ಕನ್ನಡಿಗ +ರಿಗೆ ಉಂಟಾಗುತ್ತಿರುವ ಅನ್ಕಾಯ, ಒದಗಿಬರು +ತ್ತಿರುವ ಹೀನಾಯ ಪರಿಸ್ಥಿತಿಗೆ ಇದೊಂದು ನಿದ +ರ್ಶನ ಮಾತ್ರವೇನೋ! + +ಅ 0.ಅರವಿಂದ ಭದ್ರಾವತಿ +ಣೌಠಿನು ದ್ವಿತೀಯ ಬಿ.ಎಸ್ಲಿಯಲ್ಲಿ ಓದುತ್ತಿದ್ದ +ಸಮಯ. ಆಗಿ ನಮ್ಮ ಧಿಯರಿ ಪರೀಕ್ಷೆಗಳೆಲ್ಲ +ಮುಗಿದು ಪ್ರಾಕ್ಟಿಕಲ್‌ ಪರೀಕ್ಷೆ ನಡೆಯುತ್ತಿತ್ತು. + +"ಅಂದು ಭಾನುವಾರವಾದ ಕಾರಣ ನಾನು +ಸ್ನಾನ: ಮಾಡಲು ತಲೆ ತುಂಬಾ ಎಣ್ಣೆ ಮೆತ್ತಿ +ಕೊಂಡು ಬಿಚ್ಚೋಲೆ ಗೌರಮ್ಮಳ ಹಾಗೆ ಕುಳಿ +ತಿದ್ದೆ. ನನ್ನ ರೂಮ್‌ಮೇಟ್‌ ಬೇರೆ ಬ್ಯಾಚಿನಲ್ಲಿದ್ದ +ಕಾರಣ ಅವಳ ಪರೀಕ್ಷೆಗಳೆಲ್ಲ ಮುಗಿದು ಊರಿಗೆ +ಹೊರಡುವ ತಯಾರಿನಲ್ಲಿದ್ದಳು. ಅವಳನ್ನು ಕರೆ +ದುಕೊಂಡು ಹೋಗಲು ಅವಳ ತಂದೆಯವರು +ಹಾಸ್ಟೆ ಲ್‌ ಗೇಟಿನ ಬಳಿ ಕಾಯುತ್ತಿದ್ದರು. ನಾನು +ಅವಳೊಂದಿಗೆ ಅವಳ ಭಾರವಾದ ಪೆಟ್ಟಿ ಗೆಯನ್ನು +ಹಿಡಿದುಕೊಂಡು, ಅವಳನ್ನು ಬೀಳ್ಕೊಡಲು +ಹೊರಟೆ. ಗೇಟಿನ ಬಳಿ ಸಾಮಾನನ್ನು ಇಳಿಸಿ, +ಅವಳು ವಾರ್ಡನ್‌ರವರ ಅಪ್ಪಣೆ ಪಡೆಯಲು +ಅವರ ರೂಮಿಗೆ ಹೋದಳು. ನಾನು ಗೇಟಿನ ಬಳಿ +ಪೆಟ್ಟಿಗೆಯನ್ನು ಇಳಿಸಿ ನಿಂತೆ. ಅಲ್ಲೇ ನಿಂತಿದ್ದ +ಅವಳ ತಂದೆಯವರು ಜೇಬಿನಿಂದ ಎರಡು +ರೂಪಾಯಿಯ ನೋಟನ್ನು ತೆಗೆದು ನನ್ನ +ಮುಂದೆ ಹಿಡಿದರು. ಪರಿಸ್ಥಿತಿಯ ಅರಿವಾಗಿ ನನ್ನ +ಮುಖ ಅಪಮಾನದಿಂದ ಕೆಂಪಾಯಿತು. ಅವರು +ನನ್ನನ್ನು ಕೆಲಸದವಳೆಂದು ಭಾವಿಸಿದ್ದರು. ನನ್ನ +ಮುಖನೋಡಿ ಅವರಿಗೂ ತಮ್ಮ ತಪ್ಪಿನ ಅರಿವಾ +ಗಿರಬೇಕು. ಪೆಚ್ಚಾಗಿ ನಗುತ್ತಾ ನೋಟನ್ನು ಜೇಬಿ +ನೊಳಗಿಳಿಸಿದರು. ನಾನು ಗೆಳತಿಯ ಬರುವನ್ನು- + + +ತ ವಾಘಾ ಘ)ಗಬಗಕಾರ + + +a ಅತಾ ಯಾಂ + + +ಕಾಯದೇ ರೂಮಿಗೆ ವಾಪಸಾದೆ. + +ನಾಲ್ಕು ದಿನ ಕಳೆದು ನಾನು ಊರಿಗೆ +ಹೋದಾಗ, ನನ್ನ ಗೆಳತಿ ಕ್ಷಮೆಯಾಚಿಸಿ ಬರೆದ +ಪತ್ರ ನನ್ನ ದಾರಿ ಕಾಯುತ್ತಿತ್ತು. + +ಅ ತಾರಸುಂಟಿಕೊಪ್ಪ +ಸದಾಕಾಲ ಸಮಯ ಪ್ರಜ್ಞೆಯ ಅಭಾವದಿಂದ +ನರಳುವ ಸರಕಾರಿ ಬಸ್ಸುಗಳಿಗಾಗಿ ನಿಲ್ದಾಣದಲ್ಲಿ +'ಕಾಯು'ವ ಅನುಭವ ಸಾಮಾನ್ಯವಾಗಿ ಎಲ್ಲ +ರಿಗೂ ಆಗಿರುತ್ತದೆ. "ವಿಚಾರಣೆ' ಫಲಕದ ಹಿಂದೆ +ಮುಖ ಸಿಂಡರಿಸಿಕೊಂಡು ಕುಳಿತ ವ್ಯಕ್ತಿಯನ್ನು +ಬಸ್ಸಿನ ಬಗ್ಗೆ ವಿಚಾರಿಸಿ ಅಸಡ್ಡೆಯ ಉತ್ತರ ಪಡೆ +ಯುವುದು ಸಹ ಅತಿ ಸಾಮಾನ್ಯ. ಆದರೆ ಹಾವೇರಿ +ಬಸ್‌ ನಿಲ್ದಾಣದಿಂದ ಪಯಣ ಹೊರಟವರಿಗೆ +ಮಾತ್ರ ಹೊಸದೊಂದೇ ಆದ ಅನುಭವ ಕಾದಿರು +ತ್ತದೆ. + +ನಿಲ್ದಾಣಕ್ಕೆ ಬಸ್ಸು ಬಂದ ತಕ್ಷಣವೇ ಅಂಗವಿ +ಕಲ ವ್ಯಕ್ತಿಯೊಬ್ಬ ಅದು ಹೋಗುವ ಊರುಗಳ +ಹೆಸರುಗಳನ್ನು ಜೋರು ದನಿಯಲ್ಲಿ ಕೂಗಿ +ಪ್ರಯಾಣಿಕರನ್ನು ಎಚ್ಚರಿಸುತ್ತಾನೆ. ಅಡಿಯಿಂದ +ಮುಡಿಯವರೆಗೆ ಹೇಗೆ ಅಳೆದರೂ ಎರಡು ಅಡಿ +ಮೀರದ ಈ ವ್ಯಕ್ತಿಯ ಹೆಸರು ರಜಾಕಮಿಯ +ಸವಣೂರು. ಈತನಿಗೆ ಎರಡೂ ಕಾಲುಗಳಿಲ್ಲ. +ಬರಿ “ಕೈಚಳಕ'ದಿಂದಲೇ ಕಾಲುಳ್ಳವರು ನಾಚು +ವಂತೆ ಚಕಚಕನೆ ಓಡಾಡುತ್ತ ಪ್ರಯಾಣಿಕರಿಗೆ +ಅನುಕೂಲ ಮಾಡುತ್ತಾನೆ. ಸಾರಿಗೆ ಸಂಸ್ಥೆಯ +ವರೇ ಧ್ವನಿವರ್ಧಕದಲ್ಲಿ ನೀಡಬೇಕಾದ ವಿವರಗ +ಳನ್ನು ಈ ಅಂಗವಿಕಲ ವ್ಯಕ್ತಿ ಒಂದಿನಿತೂ ಬೇಸರಿ +ಸದೆ ಶ್ರದ್ಧೆಯಿಂದ ನೀಡುತ್ತಾನೆ. + +ಭಿಕ್ಷೆ ಬೇಡಿ ಉದರ ನಿರ್ವಹಿಸುವಷ್ಟು ಸ್ವಾಭಿ +ಮಾನಹೀನನಲ್ಲದ ರಜಾಕಮಿಯ ಸ್ವತಃ ಕಾಲಿಲ್ಲ +ದಿದ್ದರೂ ನಡೆದಾಡುವ ಜನರಿಗೆ "ಮಾರ್ಗದರ್ಶ +ನ' ನೀಡುವುದರಲ್ಲೇ ಸಂತೃಪ್ತಿ ಕಂಡುಕೊಳ್ಳುವ +ಅಪರೂಪದ ಹೃದಯವಂತ. ಇಂಥವರು ಎಷ್ಟು +ಜನ ಸಿಕ್ಕಾರು? + + +71 + + + + + +ರ್‌ + + + + + +TREE +ಮೂಲ: ತ್ರೀ ಜಗನ್ನಾಥ ಶರ್ಮಾ +ಕನ್ನಡಕ್ಕೆ : “ರಂಗನಾಥ” +Se + + + + + +ಅಪ್ಪ ಎಂದರೆ ಮುತ್ತು! ಅಪ್ಪ ಎಂದ +ಮಿಂಚು! ಅಪ್ಪ ಎಂದರೆ ಸ್ಪರ್ಶ! ಅಪ್ಪ ಎಂದರೆ +ಸುವಾಸನೆ! + +ಅಪ್ಪನನ್ನು ಕುರಿತು ನನಗಿಷ್ಟೇ ಗೊತ್ತು! +ನನಗೆ ಏಳೆಂಟು ವರ್ಷವಿದ್ದಾಗ, ಅಪ್ಪ ಗಿಡ್ಡವಾಗಿ +ದ್ದರು. ಕುಂಬಳಕಾಯಿಯ ಬೀಜದಂತೆ ಹಳದಿಯಿ +ದ್ದರು. ಮಡಿ ಪಂಚೆಯನ್ನುಟ್ಟು, ಮೇಲೆ ಜುಬ್ಬಾ +ಧರಿಸುತ್ತಿದ್ದರು. + +ಉಷ್ಣ ಶರೀರವಂತೆ, ಯೌವ್ವನದ ವೇಳೆಗೇ +ಅಪ್ಪನ ತಲೆ ನರೆತಿತ್ತಂತೆ! ಅಮ್ಮ ಹೇಳಿದಳು. +ಆದ್ದರಿಂದ ತಲೆಯ ಮೇಲೆ ಮೇಘ ಶಕಲವನ್ನು +ಇರಿಸಿಕೊಂಡಿರುವಂತೆ ಬೆಳ್ಳ ಬೆಳ್ಳನೆಯ ಉದ್ದ +ವಾದ ಕೂದಲಿನಿಂದ ನೋಟಕ್ಕೆ ಮೋಹಕವಾ! +ಕಾಣುತ್ತಿದ್ದರವರು. + +ಆಪ್ಪ ಹುಟ್ಟಿ, ಕಣ್ಣು ಬಿಚ್ಚಿ, ಅಜ್ಜಿಯನು + + +ಎ ನೋಡಿಯೇ ಇಲ್ಲವಂತೆ! ಅಜ್ಜಿ ಕಣ್ಮುಚ್ಚಿದ + + +ಳಂತೆ! ಅಜ್ಜನೇ ಅಪ್ಪನನ್ನು ಬೆಳೆಸಿ, ದೊಡ್ಡವ: +ನ್ನಾಗಿ ಮಾಡಿದರೆಂದು ಅಮ್ಮ ಹೇಳುತ್ತಾ ಳೆ +ಅಮ್ಮನನ್ನು ಅಪ್ಪನಿಗೆ ಗಂಟು ಹಾಕಿ, ಅಜ್ಜ ಸ್ವಗಃ +ಸೇರಿದರೆಂದು ಕೂಡಾ ಹೇಳಿದಳು. +ಮದುವೆಯಾದ ಮೂರು ವರ್ಷಕ್ಕೆ ಅ +ಹುಟ್ಟಿದಳು. ನಂತರ ನಾನು ಹುಟ್ಟಿ ದೆ. ನಾನ +ಹುಟ್ಟಿದ ಮೂರು ವರ್ಷದವರೆಗೆ ಅಪ್ಪ ನಮ್ಮೊ +ದಿಗೇ ಇದ್ದರಂತೆ. ಎದುರಿಗಿದ್ದು ಬೇಸಾಯವನ: +ನೋಡಿಕೊಳ್ಳುತ್ತಿದ್ದರಂತೆ! ಮನೆಯಲ್ಲಿಯೆ +ಇರುತ್ತಿದ್ದರಂತೆ! ಮನೆಯ ಹಿಂದಿನ ಸ್ಥಳದೇ +ಪಡುವಲಕಾಯಿಯ ಬಳ್ಳಿಯನ್ನು ಬೆಳೆಸುತ್ತಿರ +ರಂತೆ, ಮಲ್ಲಿಗೆಯ ಸಸಿಗಳನ್ನು ನಾಟುತ್ತಿದ್ದರಂ +ಚೆಂಡು ಹೂವುಗಳ "ನಡುವೆ' ಚೆಲುವಾಗಿ ನಲ +ತ್ತಿದ್ದರಂತೆ! +ಆಮೇಲೆ ಏನಾಯಿತೆಂದರೆ ಅಮ್ಮ ಬಿಕ್ಕಿ ಬಿ +ಅಳುತ್ತಿದ್ದರೇ ಹೊರತು ಏನೂ ಹೇಳುತ್ತಿರಲಿಲ್ಲ +ಮತ್ತಷ್ಟು ಕೇಳಿದರೆ "ಅದೇನು ಕಥೆಯೇ! +ಎಂದು ಬೇಸರ ಪಡುತ್ತಿದ್ದಳು. +ಅಪ್ಪ ಎಂದರೆ ಕಥೆಯೆಂದು 'ಅಮ್ಮನಿಗೆ 4 + + +ಯದು ಪಾಪ! + + + + + + + +Se ರಾಜನ + + +ಬೇಸಾಯದೊಂದಿಗೆ ಹಿಂದುಳಿದ `ಪ್ರಾಂತಗ + + +ಳಲ್ಲಿ ಅಪ್ಪ ವ್ಯಾಪಾರ ಮಾಡುತ್ತಿದ್ದರಂತೆ! ಗುಡ್ಡ +ಬೆಟ್ಟಗಳಲ್ಲಿ ವಾಸ ಮಾಡುವ ಬೆಟ್ಟದ ದೊರೆಗ +ಳಿಂದ ಅಳಲೇಕಾಯಿ, ಕತಕ ಬೀಜಗಳು, ಮೂಲಿಕೆ +ಗಳು, ಜೇನುಗಳನ್ನು ಕೊಂಡು ಇಲ್ಲಿ ನಮ್ಮ +ಊರಿನಲ್ಲಿ ಅವುಗಳನ್ನು ಮಾರಬೇಕೆಂದು ಮಾಡಿ +ದ್ದರಂತೆ! ಲಾಭದ ಮಾತು ಹಾಗೆ ಬಿಟ್ಟು, ಆ +ವ್ಯಾಪಾರ ವ್ಯವಹಾರದಲ್ಲಿ ಅಮ್ಮ ಅಪ್ಪ; ನನ್ನೇ +y ಕಳೆದುಕೊಳ್ಳಬೇಕಾಗಿ ಬಂತು ಎಂದಳು. + +ನನಗೆ ನಾಲ್ಕು ವರ್ಷ ವಯಸ್ಸಿದ್ದಾಗ, ನಮ್ಮ +ಮನೆಯ ಮೇಲೆ ಖಾಕೀ ಕಾಗೆಗಳು ದಾಳಿ ಮಾಡಿ +ದವು. ಅಪ್ಪನನ್ನು ಪ್ರಶ್ನೆಗಳಿಂದ ಕೊಂದು +ಕೊಂದು ತಿಂದವಂತೆ. ಅಪ್ಪನ ಪುಸ್ತ ಕಗಳನ್ನು +ಕೊಕ್ಕಿನಿಂದ ಹಿಡಿದುಕೊಂಡು ಹೋದದ್ದಲ್ಲದೇ, +ಅಪ್ಪನನ್ನು ಸುತ್ತುವರಿದು ಎಳೆದುಕೊಂಡು +ಹೋದವಂತೆ! + +""ಯಾಕೆ ಎಳೆದುಕೊಂಡು ಹೋದವೆಂದು'' +ಕೇಳಿದರೆ ಅಮ್ಮ ಕಾರಣಗಳನ್ನು ಹೇಳುತ್ತಿರಲಿಲ್ಲ +ಕಣ್ಣೀರನ್ನು ಸುರಿಸುತ್ತಿದ್ದಳು. + +""ಪುರಾಣವೇನು?'' ಎನ್ನುತ್ತಿದ್ದಳು. + +ಅಪ್ಪ ಎಂದರೆ ಪುರಾಣವೆಂದು ಹುಚ್ಚು +ತಾಯಿಗೆ ತಿಳಿಯದು. + +ಆಸ್ತಿ ಎಲ್ಲವನ್ನೂ ಮಾರಿ, ಕಾಗೆಗಳಿಂದ ಅಪ್ಪ +ನನ್ನು ರಕ್ಷಿ ಸಿಕೊಳ್ಳಬೇಕೆಂದುಕೊಂಡಿದ್ದಳಂತೆ +ಅಮ್ಮ- ಆಪ್ತರೊಡನೆ ಮಾತುಕತೆ ಕೂಡ ನಡೆಸಿ +ನ್ಹಳಂತೆ. ಆದರೆ ಅವಕಾಶ ಕೊಡದೆ, ಕಾಗೆಯ +ಸೂಡಿನಿಂದ ತಪ್ಪಿಸಿಕೊಂಡು ಗುಡ್ಡಗಾಡಿಗೆ ಅಪ್ಪ +ಬಡಿಹೋದರಂತೆ! ಒಂದು ವರ್ಷದವರೆಗೆ ಕ���ಣಿ +ಸಿಯೇ ಇಲ್ಲವಂತೆ! ಆಗ ನನಗೆ ಐದು ವರ್ಷದ + +ನಯಸ್ಸ ತೆ! + +ನನ್ನನ್ನು ಶಾಲೆಗೆ ಗವಿ! ಅ' ಬರೆದು, + +ಪ' ಕೆಳಗೆ." ಪ' ಬರೆದರೆ "ಪ್ರ-ಅಪ್ಪ' ಎಂದು +ಸಾತ್ರಿಯ ವೇಳೆಯಲ್ಲಿ ಅಕ್ಕ ನನಗೆ ಪಾಠ ಹೇಳು +ದ್ದರೆ, ಮೂಗು ಎಳೆದುಕೊಳ್ಳುತ್ತಾ ಮೂಕ +'0ತೆ ಅಮ್ಮ ಕರಗಿ ಹೋಗುತಿ ್ರಿದ್ದಳು. +"ಅದೆಂಥಾ ಪಾಠ!' ಎನ್ನುತ್ತಿದ್ದಳು. + + +ರದ ಬೆಪ್ಪಿ ಅಮ್ಮ. + +ಒಂದಾನೊಂದು ರಾತ್ರಿ ನನ್ನ ಕೆನ್ನೆ ಗಳ ಮೇಲೆ +ತುಟಿಯೂರಿದ ಸ ಸ್ಪರ್ಶ ಬಿಜ ಮರುಘಳಿಗೆ +ಯಲ್ಲಿ ಬಿರುಸಾದ ಸ್ಪರ್ಶ ತಗಲಿ ಕಚಗುಳಿಯಿಟ್ಟಂ +ತಾಯಿತು. ಕಣ್ಣುತೆರೆದು ನೋಡಿದರೆ! ಲಾಟೀ +ನನ್ನು ಎತ್ತಿ ಹಿಡಿದು ನಿಂತ ಅಮ್ಮ ಕಾಣಿಸಿದಳು. +ಒಂದೆಡಗೇ ಅಮ್ಮ ಹಾಗೆನಿಂತಿದ್ದರೆ, ಇನ್ನೊಂದೆಡೆ +ಗಿಡ್ಡದಾಗಿ, ಕುಂಬಳ ಬೀಜದಂತೆ ಹಳದಿಯಾಗಿ, +ಮಡಿಪಂಚೆಯನ್ನು ಸುತ್ತಿಕೊಂಡಿರುವ ಬೇರೆ +ಯಾರೋ ನಿಂತಿದ್ದರು. ನಿದ್ದೆ ಚೆದುರಿ +ಹೋಯಿತು. ಎದ್ದು ಮಂಚದ ಮೇಲೆ ಕುಳಿತು +ಕೊಂಡೆ. ಸ + +""ಯಾರಮ್ಮಾ9'' ಕೇಳಿದೆ. ಅಮ್ಮ ಉತ್ತರ +ಕೊಡಲಿಲ್ಲ. ಕಿರುನಗೆ ನಕ್ಕಳು. ನನ್ನನ್ನು ತಮ್ಮ +ಉಡಿಯಲ್ಲಿ ಕೂರಿಸಿಕೊಂಡರವರು. + +"“ಏನು ಓದುತ್ತಿದ್ದೀಯಾ?'' ಎಂದು ಕೇಳಿ +ದರು. + +"“ಒಂದನೇ ತರಗತಿ'' ಎಂದು ಹೇಳಿದೆ. + +“ಅವನಿಗೆ ವಾರದ ಹೆಸರುಗಳೆಲ್ಲಾ ಬರುತ್ತವೆ' +ಎಂದಳು ಅಕ್ಕ. "ನಿಜವೇನು?' ಅವರು ಅಚ್ಚರಿ +ಹೊಂದಿದರು. ಕಣ್ಣು ದೊಡ್ಡವು ಮಾಡಿ ನನ್ನನ್ನು +ಮೆಚ್ಚುಗೆಯಿಂದ ನೋಡಿದರು. + +""ಹೇಳಲೇನು?'” ಎಂದೆ. ಅವರು ಹೇಳೆನ್ನು +ವಂತೆ ತಲೆಯಾಡಿಸಿದರು. + +ಆದಿವಾರ ಒಂದು, ಸೋಮವಾರ ಎರಡು, +ಮಂಗಳವಾರ ಮೂರು, ಬುಧವಾರ ನಾಲ್ಕು, +ಗುರುವಾರ 'ಐದು, ಶುಕ ಕೃವಾರ ಆರು, ಶನಿವಾರ +ಏಳು.ಈ ಏಳೂ ವಾರಗಳ ಹೆಸರುಗಳು! ಎಂದು +ಒಪ್ಪಿಸಿದೆ. ಖುಷಿಯಾದರವರು. ಇನ್ನೂ ಬಿಗಿ +ಯಾಗಿ ಅಪ್ಪಿಕೊಂಡರು. ಮುದ್ದುಗರೆದರು +ಅವರ ತುಟಿಗಳು ಗಮ್ಮತ್ತಾ ದ ವಾಸನೆಯನ್ನು +ಬೀರಿದವು. ಮತ್ತೇ ಮತ್ತೇ ಕನ್ನೆಯ ಮೇಲೆ +ಮುತ್ತಿಟ್ಟರೆ ಚೆನ್ನಾ ಗಿತ್ತೆಂದೆನಿಸಿತು. + +ಅಮ್ಮ ನೆಲಗಡಲೆ ಬೀಜವನ್ನು ಹುರಿದು + + +ತಂದಳು. ಮೊರದಲ್ಲಿರಿಸಿದಳು. ಒಂದಿಷ್ಟು + + +ಕಸ್ತೂರಿ + + +ಅಪ್ಪ ಎಂದರೆ ಪಾಠವೆಂದು ತಿಳಿದುಕೊಳ್ಳಲಾ - + + +ps + + +ಗಾ” ಹ್‌ +೯ + + +ಬೆಲ್ಲದ ಚೂರನ್ನು ಕೂಡಾ ಹತ್ತಿರ ಇರಿಸಿದಳು. + + +“ತಿನ್ನುತ್ತೀಯಾ?' ಕೇಳಿದರವರು. + + +““ಅರ್ಧ ರಾತ್ರಿಯಲ್ಲಿ ತಿಂದರೆ ಅರಗಿಸಿಕೊಳ್ಳ +ಲಾರ! ಅವನಿಗೆ ಬೇಡ ಬಿಡಿ'' ಎಂದಳಮ್ಮ. +ಸುಲಿದು ಬೀಜಗಳನ್ನು ಮುಷ್ಟಿಯಲ್ಲಿ ಅವರಿಗೆ +ಕೊಡಹತ್ತಿದಳು. ಒಂದು ಕೈಯಿಂದ ಅವುಗಳನ್ನು +ತೆಗೆದುಕೊಂಡು ತಿನ್ನುತ್ತಾ ಮತ್ತೊಂದು +ಕೈಯಿಂದ ನನ್ನ ತಲೆ ನೇವರಿಸುತ್ತಾ ಕೂತಿದ್ದರ +ವರು. ನಿದ್ದೆ ಕವಿದು ಬರುತ್ತಿದ್ದರೆ ಅವರ ಎದೆಯ +ಮೇಲೆ ಒರಗಿ ಬೆಚ್ಚಬೆಚ್ಚಗೆ ನಿದ್ದೆ ಮಾಡಿದೆ. + +ಬೆಳಗಾಗೆ ಎದ್ದು ನೋಡುವ ವೇಳೆಗೆ ಅವರ +ಉಡಿಯಲ್ಲಿರಲಿಲ್ಲ ನಾನು, ಯಥಾಪ್ರಕಾರ +ಮಂಚದ ಮೇಲೆ ಇದ್ದೆ. + +“ರಾತ್ರಿ ಬಂದದ್ದು ಯಾರೇ9?' ನಾನುಕೇಳಿದೆ. + +“"ಯಾರು ಬಂದಿದ್ದರು? ಯಾರೂ ಬರಲಿಲ್ಲ +'' ಅಮ್ಮ ಎಂದಳು. ಮಜ್ಜಿಗೆ ಕಡೆಯುವ ಕಡ +ಗೋಲಿಗಾಗಿ ಹುಡುಕುವುದನ್ನು ಮೊದಲು +ಮಾಡಿದಳು. + +"“ಗಿಡ್ಡಗಿದ್ದರು ನೋಡೂ! ನನ್ನನ್ನು ಮುದ್ದಿ +ಸಿದ್ದರು ನೋಡೂ! ನಾನವರ ಉಡಿಯಲ್ಲಿ ಮಲ +ಗಿದ್ದೆ ನೋಡೂ! ಅವರು ಬಂದಿದ್ದರಲ್ಲವೇ?'' +ಎಂದರೆ- + +"“ಕನಸು ಕಂಡಿರುತ್ತೀ'' ಎಂದಳಮ್ಮ. + +“ಛಲೋ ಕನಸು'' ಎಂದೆ ನಾನು. + +- ಅಪ್ಪ ಎಂದರೆ ಕನಸೆಂದು ಅಮ್ಮನಿಗೆ ತಿಳಿದೇ +ತಿಳಿಯದು. + +ಆ ದಿನ ನನ್ನನ್ನು ಶಾಲೆಗೆ ಕಳುಹಿಸಲಿಲ್ಲ. +ಹೋಗುತ್ತೇನೆಂದರೆ ಬೇಡವೆಂದಳು. ತನ್ನ +ಹಿಂದೇ ನನ್ನನ್ನು ಇಟ್ಟುಕೊಂಡಳು. + +ಬಹಳ ದಿನಗಳ ನಂತರ ಒಂದು ಮಳೆಯ +ರಾತ್ರಿ ನಿದ್ದೆಯಿಂದ ಎಚ್ಚೆತ್ತು ಬಂದು ನೋಡಿ +ದರೆ! ಅವರೇ ನನ್ನನ್ನು ಮುದ್ದಿಸುತ್ತಾ ಮತ್ತೇ +ಕಾಣಿಸಿದರು, ತನ್ನ ಬಿರುಸುಗಡ್ಡದ ಕೆನ್ನೆಗಳಿಗೆ +ನನ್ನ ಕೆನ್ನೆಗಳನ್ನು ಅದುಮಿಕೊಳ್ಳುತ್ತಾ. ಲಾಟ +ನಿನ ಬೆಳಕು ಅವರ ಮೂಗಿನ ಮೇಲೆಪ್ರತಿಫಲಿಸು +ತ್ತಿತ್ತು. ನೋಟ ಹರಿಸಿ ನೋಡಿದೆ. ಅಮ್ಮ + + +ಎಪ್ರಿಲ್‌ 1991 + + +“ನಿಮ್ಮ ಮನವಿಪತ್ರಗಳನ್ನು ಇನ್ನೊಮ್ಮೆ ಬಂದಾಗ +ತೆಗೆದುಕೊಂಡು ಹೋಗ್ರಿ ೇೀನಿ ಆಗಬಹುದೇ? ಕಾರಿನ +ಡಿಕ್ಕೀಲಿ ಜಾಗ ಇಲ್ಲ!” ' + + + + + +ದೀಪದ ಬತ್ತಿಯನ್ನು ಕಡಿಮೆ ಮಾಡಿದಳೇಕೋ +ಬೆಳಕನ್ನು ಕುಗ್ಗಿಸಿ ಕಣ್ಣುಗಳಲ್ಲಿ ಬಚ್ಚಿಟ್ಟುಕೊ +ಡಳು. + +""ಬುಜ್ಜೀ! ಚೆನ್ನಾಗಿದ್ದೀಯಾ'' ಕೇಳಿದ! +ವರು. + +“ಅವನಿಗೇನು? ಚೆನ್ನಾಗಿದ್ದಾನೆ! ನಿರ +ಮಾಡು ಕಂದಾ! ನಿದ್ದೆ ಮಾಡು'' ಎಂದಳಮ್ಮ +ನನ್ನನ್ನು ಮಲಗಿಸಲು ಶುರು ಮಾಡಿದಳು. ಕಣ +ರೆದು ನೋಡುತ್ತಿದ್ದೆ ಎಲ್ಲವನ್ನೂ. ಅವರು ಬೀ! +ಹಚ್ಚಿದರು. ಹೊಗೆಯ ವಾಸನೆ, ಅವರ ತುಟಿಗ' +ವಾಸನೆ ಒಂದಾಗಿರುವಂತೆ ನನಗೆ ತೋರಿತು +ಉಸಿರನ್ನು ಗಟ್ಟಿಯಾಗಿ ಎಳೆದು ಆ ವಾಸ +ಯನ್ನು ಎದೆಯಲ್ಲಿ ಹಿಡಿದಿಟ್ಟುಕೊಂಡು ನಿರ +ಯಲ್ಲಿ ಕರಗಿ ಹೋದೆ. + +ಬೆಳಗಿನ ಜಾವಕ್ಕೆ ಮಳೆ ನಿಂತಿತ್ತು. ಎಚ್ಚರವ +ಗಿತ್ತು. ಅವರು ಇರಲಿಲ್ಲ. ಹಾಲನ್ನು ಹಿಂಡಿಕೆ. +ಳ್ಳುವುದಕ್ಕೆ ಕೈಯಲ್ಲಿ ತಂಬಿಗೆಯನ್ನು ಹಿಡಿದ +ಮನೆಯ ಹಿಂದಿನ ಭಾಗದಲ್ಲಿಯ ಆಕಳದ ಬ +ಅಮ್ಮ ಹೋಗುವುದರಲ್ಲಿದ್ದಳು. + +""ಅಮ್ಚಾ! ರಾತ್ರಿ ಒಳ್ಳೇ ಕನಸು ಬಂದಿತ್ತು +ಎಂದೆ. + + +““ಎಂಥಾ ಕನಸು'' ಕೇಳಿದಳು. + + +""ಗಿಡ್ಡಗಿದ್ದರು. ನೋಡೂ, ನನ್ನನ್ನವರು +ಮುದ್ದುಗರೆದರು ನೋಡೂ ..... '' ಎಂದು +ಹೇಳತೊಡಗಿದೆ. + +""ಕನಸೂಯಿಲ್ಲ ಏನೂಯಿಲ್ಲ! ಹುಚ್ಚು +ಹಾಡೂ, ನೀನೂ'' ಎಂದಳಮ್ಮ + +. ಅಪ್ಪ ಎಂದರೆ ಹಾಡೆಂದು ಅಮ್ಮನ ಊಹೆಗೆ +ನಿಲುಕಲಿಲ್ಲ. + +ಚಳಿಗಾಲ! + +ದೀಪಾವಳೀ ಹಬ್ಬದೊಂದಿಗೆ ಚಳಿ ದೀಪಗಳ +ಹತ್ತಿರ ಬಂದಿತ್ತು. ಆ ದಿನಗಳಲ್ಲಿ ಬಟ್ಟೆಗಳ ಪೆಟ್ಟಿ +ಗೆಯಲ್ಲಿ ಬಚ್ಚಿಟ್ಟಿದ್ದ ಹೊದಿಕೆಯನ್ನು ತೆಗೆದು +ಬೆಚ್ಚಗಿರುವುದೆಂದು ಹೇಳಿ ಅಮ್ಮ ಅದನ್ನು ನನಗೆ +ಹೊದೆದುಕೊಂಡು ಮಲಗಲು ಕೊಟ್ಟಳು. +ಅಂಗಾತ ಮಲಗಿ ಹೊದಿಕೆಯನ್ನು ಮೇಲಕ್ಕೆ +ಎಳೆದು ತಲೆ ಮುಚ್ಚುವಂತೆ ಮುಸುಕು ಹಾಕಿ +ಕೊಂಡೆ. ಆಗ ರಾತ್ರಿಯ ಹೊತ್ತಿನಲ್ಲಿ ಬರುವ +"ಅವರೇ" ನನ್ನ ಶರೀರವನ್ನೆಲ್ಲಾ ತಡವಿದಂತೆ ಅನಿ +��ಿತು. ಹೊದಿಕೆಯ ನೆರಳು ಅವರ ಗೂಡಿನಂತೆನಿ +ಸಿತು. ಆ ಗೂಡೆಲ್ಲ ಅವರ ಪರಿಮಳದಿಂದ ತುಂಬಿ +ದಂತೆನಿಸಿತು. ಉಚ್ಚ್ವಾಸ ನಿಶ್ವಾಸಗಳನ್ನು ಹೆಚ್ಚು +ಮಾಡಿ ಖುಷಿ ಪಟ್ಟೆ. ಅಮ್ಮನನ್ನು ಕರೆದು ""ಗಿಡ್ಡ +ಗಿದ್ದರು ನೋಡೂ, ನನ್ನನ್ನವರು ಮುದ್ದುಗರೆ +ದರು ನೋಡೂ ಈ ಹೊದಿಕೆಯೆಲ್ಲಾ +ಅವರ ವಾಸನೆಯಿಂದ ತುಂಬಿದೆ'' ಎಂದು +ಹೇಳಿದೆ. ಆಗ ಅಮ್ಮನ ಹತ್ತಿರ ಅಕ್ಕ ಕೂಡಾ +ನಿಂತಿದ್ದಳು. + +"“ಅವರು ಯಾರೆಂದುಕೊಂಡಿದ್ದಿ €ಯಾ?'' +ಕೇಳಿದಳಕ್ಕ. +ಯಾರೇ '' ಕೇಳಿದೆ. ಆತುರದಿಂದ ಎದ್ದು +ಳಿತೆ. ಹೇಳಲು ಅಕ್ಕ ಬಾಯಿಬಿಟ್ಟಳೋ +೩ಲ್ಲವೋ, ಅಮ್ಮ ಅಕ್ಕನ ಪ್ರಯತ್ನವನ್ನು ತಡೆ +ರಳು, + +""ಯಾರಾದರೆನಿನಗೇನೋ! ಮಲಗು! ಮಲ + + +ಖ'' ಎಂದಳು. ""ಇವನೊಬ್ಬ ತುಂಟ! ಎಲ್ಲಾ +ಕೇಕು'” ಎಂದಳು. “ಎಲ ವೂ ಬೇಡ! ಅಪ್ಪ + + +ಒ೦ದೇ ಬೇಕು'' ಎಂದು ಹೇಳು ಬೇಕೆನಿಸಿತು ಆ ಅಮ್ಮ + + +ನೊಡನೆ. ಸಿಟ್ಟಾಗುವಳೆಂದು ಸುಮ್ಮನಿದ್ದೆ. + +ಮರುದಿನ- | + +ವರಾಂಡದಲ್ಲಿ ಕುಳಿತು, ಬಿಸಿಲಿನಲ್ಲಿ +ಬೇಯುತ್ತಾ ಅಕ್ಕ ಸ್ವೆಟರ್‌ ಹೆಣೆಯುತ್ತಿದ್ದಳು. +ಸೂಜಿಗಳನ್ನು ವಿಚಿತ್ರವಾಗಿ ತಿರುಗಿಸುತ್ತಿದ್ದಳು. +ಅದು ಆಟದಂತಿತ್ತು. + +""ನನಗೇನಾ9'' ಕೇಳಿದೆ ಅಕ್ಕನನ್ನು. + +"ಅಲ್ಲ, ಅಪ್ಪನಿಗೆ'' ಎಂದಳು. + +“ಅಪ್ಪ ಎಲ್ಲಿದ್ದಾರೆ ಹೇಳೋದಿಲ್ವೇ?'' +ಗೋಗರೆದೆ. + +ದೂರದಲ್ಲಿಯ ಬೆಟ್ಟ ಗಳನ್ನು ತೋರಿಸಿದಳು. +ಬೆಟ್ಟಗಳ ಮೇಲೇರಿ ಬರುತ್ತಿದ್ದ ಸೂರ್ಯನನ್ನು +ತೋರಿಸಿದಳು. ತೋರಿಸಿ, “"ಅಲ್ಲಿ ಇದ್ದಾರೆ'' +ಎಂದುನಕ್ಕಳು. ನನ್ನನ್ನು ಆಡಿಸುತ್ತಿದ್ದಾಳೆ ಎಂದು +ಕೊಂಡೆ. ಸಿಟ್ಟಿನಿಂದ ಅವಳ ಬೆನ್ನಿಗೆ ಪಟಪಟ + + +ಹೊಡೆದು ಕೆ ಓಗೆಟುಕದೆ ಬೀದಿಯ ಕಡೆ ಓಡೋಡಿ +ಹೋದೆ. + + +ಆಮೇಲೆ ಅಕ್ಕ ಹೆಣೆಯುತ್ತಿದ್ದ ಸ್ವೆಟರ್‌. + + +ಮುಗಿದು ಬರುತ್ತಿದ್ದಂತೆ, ಅದು ಅಪ್ಪನಿಗೆಂದು + + +ತಿಳಿದು, ಅದರ ಕೈಗಳನ್ನು ನನ್ನ ಗಂಟಲ +ಸುತ್ತಲೂ ಹಾಕಿಕೊಳ್ಳುತ್ತಿದ್ದೆ. ಲೂಜುಲೂಜಾಗಿ + + +ಸ್ವೆಟರ್‌ ಕೈಗಳು ನನ್ನ ಕುತ್ತಿಗೆಯ ಸುತ್ತಲೂ + + +ಅಂಟಿಕೊಂಡಿದ್ದರೆ ನನ್ನನ್ನು ಯಾರೋ ಬಿಗಿದಪ್ಪಿ +ಹಿಡಿದಂತಾಗುತ್ತಿತ್ತು. + +ಅಪ್ಪ ಹೀಗೇ ಇರುತ್ತಾರೆಂದು ಭಾವಿಸಲು +ಅಪ್ಪನ ಫೋಟೋ ಕೂಡಾ ಮನೆಯಲ್ಲಿಲ್ಲ. +ಅವರು ಯಾವತ್ತೂ ಫೋಟೋ ತೆಗೆಸಿಕೊಂಡಿರ +ಲಿಲ್ಲವಂತೆ! ಅಜ್ಜನ ತೈಲವರ್ಣ ಚಿತ್ರವಿದೆ. +ಅದನ್ನು ತೋರಿಸಿ "ಹೀಗೆಯೇ ಇರುತ್ತಾರೆ'' +ಎಂದು ಒಂದು ಸಲ ಅಕ್ಕ ಹೇಳಿದ್ದಳು. ಆ ದಿನ +ದಿಂದ ಅಪ್ಪನನ್ನು ನೋಡಬೇಕೆನಿಸಿದಾಗಲೆಲ್ಲ +ಅಜ್ಜನ ತೈಲವರ್ಣ ಚಿತ್ರ ನೋಡಿ ಸಂತಸಪಡು +ತ್ತಿದ್ದೆ! + +ಅಕ್ಕ ಅಪ್ಪನಿಗಾಗಿ ಹೆಣೆಯುತ್ತಿರುವ ಸ್ವೆಟರ್‌ +ಪೂರ್ತಿಯುಯತ; ಆದಿನ ಅಕ್ಕನ ಸಂತೋಷ +ಅಷ್ಟಿಷ್ಟಲ್ಲ. ಸ್ಥೆ ್ವಿಟರನ್ನು ಭುಜಗಳ ಹತ್ತಿರವಿಟ್ಟು + + +ಕಸ್ತೂರಿ + + +ಅಪ್ಪನಿಗೆ +ಯಾವಾಗ ಕೊಡ್ತೀಯಾ?9'' ಅಕ್ಕನನ್ನು ಕೇಳಿದೆ. +"“ಅಪ್ಪಾಜೀ ಬಂದು ತೆಗೆದುಕೊಳ್ಳುತ್ತಾರೆ'' +ಎಂದಳು. +"ಯಾವಾಗ ಬರುತ್ತಾರೆ?'' ಉತ್ಸಾಹದಿಂದ + + +~ ಕೇಳಿದೆ. + + +“ಯಾವಾಗಲೋ ಒಮ್ಮೆ ಬರ್ತಾರೆ! +ಬಾರದೇ ಇದ್ದ��ೆ ಇಲ್ಲ, ಅವರೇನು ದೇವ +ರೋ?'' ಅಮ್ಮ ಎಂದಳು. ಅಪ್ಪ ಎಂದರೆ ದೇವ +ರೆಂದು ಅಮ್ಮನಿಗೆ ಗುರುತಿಸಲಾಗಲಿಲ್ಲ. + +ಒಂದು ಚಳಿಯ ರಾತ್ರಿ ಯಾರೋ ಬಂದ +ಸದ್ದು. ಸೋಕಿಯೂ ಸೋಕದ ವಾಸನೆ. ನನ್ನ +ಹತ್ತಿರಕ್ಕೆ ನಡೆದು ಬರುತ್ತಿರುವ ಸುಗಂಧವನ್ನು +ಅಮ್ಮ ತಡೆಗಟ್ಟಿ ದಳು. + +"“ ಮಾತಾಡಿಸಿದರೆ ಸಾಕು! ಪತ್ತೆ ಮಾಡಿ ಬಿಡು +ತ್ತಾನೆ'' ಎಂದಳು. ಸ್ಪಷ್ಟಾತಿಸ್ಪಷ್ಟವಾಗಿ ಕೇಳಿ +ಬಂದವಾಮಾತುಗಳು. ಆಮೇಲೆ ಮತ್ತೇನೂ +ಕೇಳಿಬರಲಿಲ್ಲ. ನಿದ್ದೆಯಲ್ಲಿ ಪೂರ್ತಿಯಾಗಿ + + +—ಮುಳುಗಿಹೋದೆ. + + +ಆದಿನ ಚೆನ್ನಾಗಿ ನೆನಪಿದೆ. ಕತ್ತಲು ದಟ್ಟವಾ +ಗುತ್ತಿದೆ. ಅಮ್ಮ ಲಾಟೀನಿನ ಹರಳನ್ನು ಸ್ಥ ಸ್ವಚ್ಛಗೊ +ಳಿಸುತ್ತಿದ್ದಳು. ಮೂವರು ವ್ಯಕ್ತಿ ಗಳು ನಮ್ಮ +ಬಾಗಿಲಿಗೆ ಬಂದರು. ರಕ್ತಸಿಕ್ತ ಭಾವ ಮಡಿಪಂಚೆ +ಯನ್ನೂ ಜುಬ್ಬಾವನ್ನೂ, ಸ್ವೆಟರನ್ನೂ ಕೊಟ್ಟು, +ಹೇಳಬಾರದ ಮಾತನ್ನು ಹೇಳಿದಂತಿದ್ದರು. +ಗೋಳೋ ಎಂದತ್ತು ಅಮ್ಮ ಎದೆ ಎದೆ ಬಡಿದು +ಕೊಂಡಳು. ಅಕ್ಕನನ್ನು ಅಪ್ಪಿಕೊಂಡು ಒಂದೇಸ +ವನೆ ಅತ್ತಳು. ಆ ದೃಶ್ಯವನ್ನು ಕಂಡು ಹೆದರಿ +ನಾನೂ ಅತ್ತೆ. ಅಕ್ಕನ ನನ್ನನ್ನು ಹತ್ತಿರಕ್ಕೆ ತೆಗೆದು +| ಕೊಂಡಳು, ರಮಿಸಲು ನೋಡಿದಳು. + +ಬಂದ ಮೂವರೂ ಹೊರಟುಹೋದರು. +ಊರವರು ಒಬ್ಬೊಬ್ಬರಾಗಿ ಬರಹತ್ತಿದರು. + + +ಬಾನು ಸಮಾಧಾನಪಡಿಸಲು ನೋಡಿದರು. +"ಅಂದುಕೊಂಡಿದ್ದೇ! ಅತ್ತು ಪ್ರಯೋಜನ +ವೇನು?'' ಎಂದರು. +ಏನಾಯಿತೇನಾಯಿತೆಂದರೆ- + +ನಿಮ್ಮ ಅಪ್ಪ ಸತ್ತು ಹೋಗಿದ್ದಾನೆಂದರು. +ತುಪಾಕಿಯ ಗುಂಡಿಗೆ ತುತ್ತಾಗಿದ್ದಾನೆಂದರು. +ಸ್ವೈಟರ್‌ ಮಡಿಕೆ ಬಿಚ್ಚಿ ನೋಡಿ. ""ಜರಡಿಯಂ +ತಿದೆ! ಎಷ್ಟು ಗುಂಡು ಪಾರಾಗಿವೆಯೋ'' ಎಂದು +ದುಃಖಿಸಿದರು. ಅಕ್ಕ ಹೆಣೆದ ಸ್ವೆಟರ್‌ ಅದು! +ಕೆಂಪು ಬಣ್ಣದ್ದು ಮತ್ತಷ್ಟು ಕೆಂಪು ಕೆಂಪಾಗೆ ಕಾಣಿ +ಸತೊಡಗಿತ್ತು. + +""ಅಪ್ಪ ಯಾರೇ? ಯಾವಾಗ ಬಂದಿ +ದ್ವರೇ?'' ಅಕ್ಕನನ್ನು ಕೇಳಿದೆ. + +""ಗಿಡ್ಡಗಿದ್ದರು. ನೋಡೂ, ನಿನ್ನನ್ನವರು +ಮುದ್ದುಗರೆದರು ನೋಡೂ, ಅವರೇ! ಅವರೇ +ನಮ್ಮಪ್ಪ! ಮೊನ್ನೆ ಬಂದಿದ್ದರು'' ಅಕ್ಕ ಎಂದಳು. +ನನ್ನನ್ನು ಗಟ್ಟಿಯಾಗಿ ಹಿಡಿದು ಜೋರಾಗಿ ಅತ್ತು +ಬಿಟ್ಟಳು. + +ಅಕ್ಕನ ಅಪ್ಪುಗೆಯಿಂದ ಬಿಡಿಸಿಕೊಂಡು +ಅಪ್ಪನ ಸ್ವೆಟರನ್ನು ಕೈಗಳಲ್ಲಿ ತೆಗೆದುಕೊಂಡೆ. +ಮುಖವನ್ನು ಅದರಲ್ಲಿಟ್ಟು, ಅಲ್ಲಿಂದಿಲ್ಲಿಗೆ, +ಇಲ್ಲಿಂದಲ್ಲಿಗೆ ಉಜ್ಜಿದೆ. ಬಿರುಗಡ್ಡದ ಕೆನ್ನೆಗಳಿಗೆ +ನನ್ನ ಕೆನ್ನೆಯಿಂದ ಅದುಮಿದ ಸ್ಪರ್ಶ ಉಂಟಾ +ಯಿತು. ನನಗಿಷ್ಟವಾದ ವಾಸನೆ ಬಂದಿತ್ತು. +ಅಪ್ಪನ ವಾಸನೆ, ಅಪ್ಪನ ಸ್ಪರ್ಶ ನನ್ನನ್ನು ಅಂಟಿ +ಕೊಂಡಿದ್ದವೆಂದೆನಿಸಿತು, ಅಳಬೇಕೆನಿಸಲಿಲ್ಲ. +ಏಳೇಳು ಲೋಕಗಳಲ್ಲಿದ್ದರೂ ಅಪ್ಪನನ್ನು +ಹುಡುಕಿ ಹಿಡಿದುಕೊಳ್ಳಬೇಕೆನಿಸಿತು. ಆ ಮಾತು +ಹೇಳಿದರೆ - + +““ಬಿಸಾಡಿದ ವಸ್ತುವಾ ಏನು ಹುಡುಕಿದರೆ +ಸಿಗುವುದಕ್ಕೆ'' ಎಂದು ಅಮ್ಮ ಎನ್ನಬಹುದು, +ಅಳಬಹುದು. ಆದರೆ ಅಮ್ಮನಿಗೆ ಈವತ್ತಿಗೂ +ತಿಳಿಯದು. + +ಅಪ್ಪ ಎಂದರೆ ನಿತ್ಯಾವಶ್ಯಕ ವಸ್ತುವೆಂದು! 6 + + +Pole (eA QF: EOE + + +ಎಪ��ರಿಲ್‌ 1991 + + +77 + + +ಅತದ ವಿವಿಧ + + +ಮಾನವನು ಸಾಮಾಜಿಕ ಎಕಾಸ, ಬೌದ್ದಿಕ +ಏಕಾಸಗಳ ಎಎಧ ಸ್ತರಗಳಲ್ಲಿ ಮುಂದುವರಿ +ಯುತ್ತಾ ಹೋದಂತೆಲ್ಲಾ, ಅವನು "ತಾನು' “ತ +ನ್ನದು' ಎಂತ ಕರೆದುಕೊಳ್ಳುವ, ಭಾವಿಸುವ +ಅನೇಕ ಸಂಗತಿಗಳು ಬದಲಾವಣೆ ಹೊಂದುವವು. +ಈ ಪ್ರಕ್ರಿಯೆಯನ್ನು ನಾವು ಆತ್ಮದ ವವಧ ನೆಲೆ +ಗಳು ಎಂದು ಕರೆಯಬಹುದು. ಒಬ್ಬ ಬಡವನು +ತನ್ನ ಗುಡಿಸಲು, ತನ್ನ ಕುಟುಂಬ, ಸಣ್ಣ ಪುಟ್ಟ +ವಸ್ತುಗಳು, ಹೆಚ್ಚೆಂದರೆ ತನ್ನ ಜೀವನೋಪಾ +ಯಕ್ಕೆ ನೆರವಾಗುವ ಒಂದೆರಡು ಸಾಮಗ್ರಿಗಳು +ಇವುಗಳಲ್ಲಿ "ತಾನು' ತನ್ನದು' ಎಂಬುದನ್ನು +ಕಾಣುತ್ತಾನೆ. ಶ್ರೀಮಂತನೊಬ್ಬನು ತಾನು +ಕೂಡಿಟ್ಟ ಹಣ, ಗಳಿಸಿದ ಸಂಪತ್ತು, ತಾನು ಅಲಂ +ಕರಿಸಿದ ಪದವಿ, ಸಾಮಾಜಕ ಪ್ರತಿಷ್ಠೆ ಇತ್ಯಾದಿಗ +ಳಲ್ಲಿ 'ತಾನು' "ತನ್ನದು' ಎಂಬುದನ್ನು ಕಾಣು +ತ್ತಾನೆ. ನಮಗೆ ಇವರಿಬ್ಬರ ನಡುವೆ ಅಜಗಜಾಂ +ತರ ವ್ಯತ್ಯಾಸ ಕಂಡರೂ, ಸ್ವಲ್ಪ ಆಳವಾಗಿ ಪರಿಶೀ +ಲಿಸಿದರೆ ಇವರಿಬ್ಬರ ಆತ್ಮದ "ನೆಲೆ' ಅಥವಾ +"ಅವಸ್ಥೆ' ಒಂದೇ ಆಗಿದೆ. ಇಬ್ಬರೂ “ತಾನು' +"ತನ್ನ ದು' ಎಂಬುದನ್ನು ಗುರುತಿಸುವುದು ಒಂದೇ +ಬಗೆ; ತಾನು ತನ್ನ ದೆಂಬುದಕ್ಕೆ ಏನಾದರೂ ಧಕ್ಕೆ +ಬಂದಾಗ ವರ್ತಿಸುವ ರೀತಿ ಒಂದೇ. ಅಂದ +ಮೇಲೆ ತ್ರೀಮಂತನಲ್ಲಿ ಅಧಿಕ ಸಂಪತ್ತು, ಕಲಿಕೆ, +ವಿದ್ಯಾವಿನೋದಾದಿಗಳು ಇದ್ದರೂ ಅವನು "ತಾ +ನು' “ತನ್ನದು' ಎಂಬ ಅರಿಯುವಿಕೆಯ ರೀತಿಯು +ಬಡವನಿಂದ ಭಿನ್ನವಾಗಿಲ್ಲವೆಂದಾಯಿತು. +ಇದನ್ನು ಹೇಳುವ ಅಗತ್ಯ ಇಷ್ಟೇ: ಕೇವಲ ಭೌತಿಕ + + +ಹ ತ್ರ +ಆರ್ಥಿಕ ಉನ ತಿ ಮಾನವನನು ಬದಲಿ +ಇಷ್ಟ + + + + + +'` ಗಸ RN ತ + + +ಮೇಲ್ನೊ ಆಟಕ್ಕೆ ಕಂಡರೂ, ಅದಕ್ಕಿಂತ ಭಿನ್ನವಾದ +ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ ವಿಕಸನಗಳು +ಮಾತ್ರ “ತಾನುತ್ವ' (ನಾನುತ್ವ)ದ ನೈಜ ನೆಲೆ +ಯನ್ನು ಅರಿಯಲು ಅರಸಲು ಆಕರವಾಗುವುದೆಂ +ಬುದು ನಾವು ತಿಳಿಯಬೇಕಾದ ಅತಿ ಮುಖ್ಯ +ಸತ್ಯವಾಗಿದೆ. + +ಈ “ತಾನು' “ತನ್ನದು' ಎನ್ನುವುದರ ನಿಜಸ್ವ +ರೂಪವನ್ನು ಅರಿಯಲು ಎಲ್ಲರೂ ಪ್ರಯತ್ನಿಸು +ವುದಿಲ್ಲ. ಪ್ರಯತ್ನಿಸಿದವರೆಲ್ಲರೂ ಅರಿಯಬ +ಲ್ಲರು ಎಂತ ಹೇಳಲೂ ಸಾಧ್ಯವಾಗದು. ಏಕೆಂದರೆ + + + + + +ಹಾಲ್ಮುತ್ತೂರು ತ್ರೀಪತಿರಾವ್‌ + + + + + +ಅದನ್ನು ಅರಿಯುವುದೇ ಜ್ಞಾನ ಹಾಗೂ ಸಂಸ್ಕೃ +ತಿಯ ಪರಮೋಚ್ಚ ಗುರಿ ಎಂದು ಹೇಳಲಾಗಿದೆ. +“Know thyself and you will know ALL” +(ಆತ್ಮವನ್ನು ಅರಿ, ಎಲ್ಲವನ್ನು ಅರಿಯುವೆ.) ಈ +ದಿಶೆಯಲ್ಲಿ ಧರ್ಮ ಹಾಗೂ ಧರ್ಮ ಗ್ರಂಥಗಳು +ಮಾನವನ ಚಿಂತನೆಯ ಎಏವಿಧ ಹಂತಗಳ +ಕ್ರೋಢೀಕರಣ ಸ್ವರೂಪ ಹೊಂದಿವೆ. ಎಲ್ಲಾ +ಧರ್ಮಗಳಲ್ಲೂ ಒಂದಿಷ್ಟು ಕಲ್ಪನೆಗಳು ತುಂಬಿ +ದ್ದರೂ ಅವುಗಳ ಪ್ರಯತ್ನ, ಗುರಿ ಒಂದೇ. ಈ +ವಿಶ್ವದ ಬಗ್ಗೆ, ಅದನ್ನು ನಿಯಂತ್ರಿಸುವ ಶಕ್ತಿಯ +ಬಗ್ಗೆ, ನಿಯಮಗಳ ನೆಲೆ (Origin of laws of +universe) ಯ ಬಗ್ಗೆ, "ಆತ್ಮ' ವೆಂಬುದೇನೆಂಬು + + +ದರ ಬಗ್ಗೆ ಚಿಂತನೆಗಳು ಅವಿರತವಾಗಿ ನಡೆದಂತೆ + + +ಕಾಣುವುದು. + +ನಾವು ಸಾಮಾನ್ಯವಾಗಿ "ನಾನು' ಎಂಬ ಪ್ರಜ್ಞೆ +ಹೊಂದಿರುವಿಕೆಯನ್ನು ಸಂಸ್ಕೃತದಲ್ಲಿ “ಅಹಂ' +ಎಂ���ಲೂ, ಆಂಗ್ಲ ಭಾಷೆಯಲ್ಲಿ "ಇಗೋ" (€೧0) + + +ಕಸ್ತೂರಿ + + +ನಟರು WW TU + + +ಉಬಖುಖಟು. ಈ ಅಲಿ ವು ಅಥವಾ + + +ಪ್ರಜ್ಞೆ ಸಮಾಜದಲ್ಲಿ ವ್ಯವಹರಿಸುವಾಗ ಅನಿ +'ವಾರ್ಯ ಹಾಗೂ ಅಗತ್ಯವಾದ ಅಂಶವಾಗಿದೆ. + + +ಕ +ತಿ +d +| +ಖಿ + + +ಹಹ + + +ನಿಜವಾದ ಆತ್ಮ (True 5೮17 ವನ್ನು ಅರಿಯಲು +ಈ ಪ್ರಜ್ಞೆಯನ್ನು ಸಂಪೂರ್ಣ ಅಳಿಸಿ ಹಾಕಬೇ +ಕಾದ ಅವಶ್ಯಕತೆಯಾಗಲೀ ಔಚಿತ್ಯವಾಗಲೀ +ಇಲ್ಲ. ಆದರೆ ನೈಜ ಆತ್ಮ ಪ್ರಜ್ಞೆ (Self realisa- +tion) ನಮ್ಮಲ್ಲಿ ಮೂಡಿದಾಗ ನಾನು (680), +ನನ್ನದು ಗಳ ಪ್ರಜ್ಞೆ ಮೊದಲಿನ ರೀತಿಯಲ್ಲಿರದೇ +ಸಮಾಜದಲ್ಲಿ ವ್ಯವಹರಿಸುವಾಗ ಅದೊಂದು +ಕೇವಲ ಪರಿಕರವಾಗಿರುವುದಷ್ಟೆ. ಆದ್ದರಿಂದಲೇ +ನಿಜವಾದ ಆತ್ಮದಲ್ಲಿ ಸ್ಥಿತರಾದವರಿಗೆ ಸುಖದುಃ +ಖಗಳು, ಲಾಭನಷ್ಟಗಳು, ಮಾನಅಪಮಾನಗಳು +ತನ್ನ ಮೊನಚನ್ನು ಕಳೆದುಕೊಂಡು ಹಾನಿರಹಿತ +ವಾಗುವವು. ಆತ್ಮದಲ್ಲಿ ಸ್ಥಿತರಾದವರು ಸಮಾಜ +ದಲ್ಲಿ ವ್ಯವಹರಿಸುವಾಗ ಎಲ್ಲರಂತೆ ಸುಖ- +ದುಃಖ, ನೋವು-ನಲಿವು, ಸೋಲು-ಗೆಲುವು, +ಸಹನೆ- ಅಸಹನೆಗಳ ಸುಳಿಯಲ್ಲಿ ಬಾಳುತ್ತಿರು +ವಂತೆ ಹೊರನೋಟಕ್ಕೆ ಕಂಡರೂ, ಇವರಲ್ಲಿ +ಸದಾ ಜಾಗೃತವಾಗಿರುವ ಆತ್ಮದ ಅರಿವು ($pin- +tual consciousness) ಇವರ ಚೇತನಕ್ಕೆ ಹೊಸ +ಸ್ಪಂದನವನ್ನು ನೀಡಿ ಇವರನ್ನು ಎಶೇಷ ವ್ಯಕ್ತಿಗಳ +ನ್ನಾಗಿ ಮಾಡಿರುವುದನ್ನು ನಾವು ಕಾಣಬಹುದು. + +ಹಾಗಾದರೆ ಈ "ಆತ್ಮ' ಯಾವುದು? +ಎಲ್ಲಿದೆ? ಅದು ಇದೆ ಎಂಬುದು ಹೇಗೆ ಖಚಿತವಾ +ಗುವುದು? + +ಈ ವಿಷಯದಲ್ಲಿ ಹೆಚ್ಚಿನ ಬೆಳಕನ್ನು ಆತ್ಮ +ಸ್ಥಿತರಾದವರು ಮಾತ್ರ ನೀಡಬಲ್ಲರು. ಪ್ರಪಂ +ಚದ ಧರ್ಮ ಗ್ರಂಥಗಳ ಬಾಹ್ಯ ಆಚರಣೆಗಿಂತ +ಮಿಗಿಲಾಗಿ ಒಳ ಅರ್ಥ (Esotric +meaning)ವನ್ನು ಗ್ರಹಿಸಬಲ್ಲವರಿಗೆ, ಆಧ್ಯಾತ್ಮ +ವಿಚಾರಗಳ ಅಭಿರುಚಿ ಬೆಳೆಸಿಕೊಂಡವರಿಗೆ ಆತ್ಮ +ವನ್ನು ಅರಿಯಲು ಉತ್ಕಟ ಇಚ್ಛೆ ಉಂಟಾದ +“ನಚಿಕೇತ'ರಿಗೆ, "ವಿವೇಕಾನಂದ'ರುಗಳಿಗೆ ಇದು +ಸಾಧ್ಯವಾಗುವ ವಿಚಾರ. ಆದರೆ ನಮ್ಮಂತಹ +ಸಾಮಾನ್ಯರೂ ಈ ಆತ್ಮದ ರುಲಕನ್ನು ಪಡೆ + + +ಎಪ್ರಿಲ್‌ 1991 + + +. ಡಲು ನಮ್ಮದೇ ಆದ ರೀತಿಯಲ್ಲಿ ಪ್ರಯತ್ನಿ ಸಬ + + +ಹುದು. + +ಸಂಶಯವಾದ (Sceptism), ಶೂನ್ಯವಾದ +(Nihilism), ಅಜ್ಞೇಯತಾವಾದ (Agnosti- +ism) ಇನ್ನೂ ಅನೇಕ ವಾದವಿವಾದಗಳ ನಡುವೆ +ಬಾಳುತ್ತಿರುವ ನಾವು ಅದೇ ವಾದವಿವಾದ ಸರಣಿ +ಯಿಂದಲೇ ಆತ್ಮವನ್ನು ಅರಿಯಲು ಪ್ರಯತ್ನಿಸಬ- +ಹುದೆಂಬುದು ಗಮನಾರ್ಹ ಸಂಗತಿ. ಈ ದಿಶೆ +ಯಲ್ಲಿ ಓರ್ವ ಯೋಗಿ ಮತ್ತು ನನ್ನ ನಡುವೆ +ನಡೆದ ಕೆಲವು ನಿಮಿಷಗಳ ಸಂಪರ್ಕದಿಂದ ಸಂಗ್ರ +ಹಿಸಿದ ಮಾಹಿತಿಯ ಕನ್ನಡ ರೂಪಾಂತರವನ್ನು +ಇಲ್ಲಿ ಕೊಡುತ್ತಿದ್ದೇನೆ. ವಿಷಯ ಕ್ಲಿಷ್ಟವಾಗಿದ್ದು +ಅಪಾರ್ಥಕ್ಕೂ ಎಡೆಮಾಡಬಲ್ಲದು. ಆದರೂ +ಪ್ರಯತ್ನಿಸಿದ್ದೇನೆ. + +ಸಾಮಾನ್ಯವಾಗಿ “ನಾನು ಈ ಕಾರ್ಯ ನಡೆ +ಸಿದೆ. ಆ ಕೆಲಸ ಮಾಡಿದೆ. ಅಲ್ಲಿಗೆ ಹೋದೆ. +ಇಲ್ಲಿಗೆ ಬಂದೆ' ಈ ರೀತಿಯ ಮಾತುಗಳನ್ನು +ನಾವು ಪ್ರತಿದಿನವೂ ಆಡುತ್ತಿರುತ್ತೇವೆ. ಇದರಿಂದ +ಗೊತ್ತಾಗುವುದೇನೆಂದರೆ ಈ "ನಾನು'ವು ( ಆತ್ಮ) +ಎಲ್ಲಕ್ಕೂ ಕರ್ತೃ ಅಥವಾ ಪ್ರವರ್ತಕವೆಂದು +ಹೇಳಿದ ಹಾಗಾಯಿತು. ಹೀಗೆಯೇ ಯೋಜಚಿ +ಸುತ್ತಾ ಹೋಗೋಣ. ಎಲ್ಲಾ ಪರಿಣಾಮಗಳ +ಹಿಂದೆ ಕ್ರಿಯೆ ಮತ್ತು ಕ್ರಿಯೆಯನ್ನುಂಟು +ಮಾಡುವ ಸ್ತರ (Function and origin) ವನ್ನು +ನಾವು ಗುರುತಿಸಬಲ್ಲೆ ವಾದರೆ ಅಂತಹ ಸ್ತರವನ್ನು +ನಾವು ನಿರ್ಮಾತೃ ಅಥವಾ ಕರ್ತೈ ಎನ್ನಲಡ್ಡಿ +ಯಿಲ್ಲ. ತಾತ್ವಿಕವಾಗಿ ಕರ್ತೃವವನ್ನು “ಆತ್ಮ' ಎನ್ನ +ಬಹುದು. ಕ್ರಿಯೆಯನ್ನು "ಸೃಜನತೆ' ಎನ್ನಬ +ಹುದು. ಇರಲಿ, ನಾವು ನಿತ್ಯ ಜೀವನದಲ್ಲಿ "ನಾ +ಮ' ಎಂದು ಗುರುತಿಸುವ ಆತ್ಮವು ನಿಜವಾದ +ಆತ್ಮ (True self) ಅಲ್ಲ. ಏಕೆಂದರೆ ನಾವು ಚಿಕ್ಕ +ಮಗುವಾಗಿದ್ದಾಗ "ನಾನು' ಎಂಬ ಅನುಭಾವ +ಅಲ್ಲಿರಲಿಲ್ಲ. ಶೈಶವಾವಸ್ಥೆಯನ್ನು ದಾಟಿದಂತೆ +ಸುತ್ತಮುತ್ತಲಿನ ಜಗತ್ತಿಗೆ ಸ್ಪಂದಿಸಲು ತೊಡಗಿ +ದಾಗ ಈ "ನಾನು' ವಂದು ಗುರುತಿಸಿಕೊಳ್ಳುವಕೆ +ಪ್ರಾರಂಭವಾಯಿತು. ಆದ್ದರಿಂದ ಈ "ನಾನು" + + +79 + + +ಸುತ್ತಮುತ್ತಲಿನ ಜಗತ್ತಿಗೆ ಸ್ಪಂದಿಸುವಷ್ಟು +ಮಟ್ಟಿಗೆ ಸೀಮಿತ. ಆದರೆ ಈ 'ನಾನು' ಪ್ರಜ್ಞೆ +ಯೊಂದಿಗೇ ಕೆಲಮಟ್ಟಿಗೆ ಸ್ವಾರ್ಥತೆ- +ತ್ಯಾಗಶೀಲತೆ, ಸಂಕುಚಿತತೆ- ವಿಶಾಲತೆ, +ಕ ರ್ಯ-ದಯೆ, ಅನೀತಿ-ನೀತಿ, ಇವೆಲ್ಲಾ ಬೆಳೆ +ಯುವುದೂ ಸಹಜ. ನಿಜವಾದ ನಾನು (ಆತ್ಮ, +real self ) ಈ ಸೀಮಿತ "ನಾನು'ವನ್ನು ಅದಕ್ಕೆ +ಹೊಂದಿಕೊಂಡ ದೇಹವನ್ನೂ, ದೇಹ ಮನಸ್ಸು +ಗಳ ಅಸಂಖ್ಯ ಕಾರ್ಯಕ್ಷೇತ್ರಗಳನ್ನೂ ನಿರ್ಮಿ +ಸಿದೆ. ಅದು ಎಲ್ಲಕ್ಕೂ ಆಧಾರವಾದ್ದರಿಂದ ಅದ +ರಿಂದಲೇ ಎಲ್ಲವೂ ಅಭಿವ್ಯಕ್ತಿ ಮತ್ತು ಸಾಕಾರತೆ +ಪಡೆಯುವುದು; ಸ್ಥಿತಿಗೊಳ್ಳುವುದು; ನಂತರ +ನಾಶ (ಪರಿವರ್ತನ) ಗೊಳ್ಳುವುದು. ಈ ರೀತಿ +ನಡೆಯುತ್ತಾ ಸಾಗಿದೆ. ಈ ನಿಜವಾದ 'ನಾನು' +ಅಥವಾ "ಆತ್ಮ' ಯಾವುದು? + + +ಈ ಜಗತ್ತು ಮತ್ತು ಜೀವಿಗಳು 'ಏನೂ ಇಲ್ಲ +ರುವಿಕೆ' ಅಥವಾ ಶೂನ್ಯದಿಂದ ಆವಿರ್ಭವಿಸಿತು +ಅಥವಾ ಸ ಜನಗೊಂಡಿತು ಎನ್ನುವುದಾದರೆ ಆ + + +ಶೂನ್ಯ (Nothingness) ವನ್ನೇ ನಾವು ಆತ್ಮ +ಎನ್ನಬಹುದು. ಏಕೆಂದರೆ ಆ" ಶೂನ್ಯ' ವುಆದಿಯಿ + + +ಲ್ಲದ್ದು ಮತ್ತು ಅವಿನಾಶಿ (£m). ಶೂನ್ಯ . +ವನ್ನು ನಾಶಮಾಡುವುದು ಹೇಗೆ? ಆದ್ದರಿಂದ +ಅವಿನಾಶಿ ಶೂನ್ಯದಿಂದ ಈ ವಿಶ್ವ ಶ್ವ ಆವಿರ್ಭ ವಿಸಿತು +ಎನ್ನು ವುದಾದರ ಆ ಶೂನ್ಯವೇ ಈ ವಿಶ್ವದ ಕರ್ತೃ, +ಪ್ರವರ್ತಕ ಹಾಗೂ "ಆತ್ಮ' ಎಂದಾಯಿತು. ಈ +ಪರಿವರ್ತನ ಶೀಲ ವಿಶ್ವ ಎಂದಾದರೊಂದು ದಿನ +ನಾಶ ಹೊಂದಿದರೆ ಕಾರು ಲಯಗೊಂಡರೆ +(ಯಾವುದಕ್ಕೆ ಪ್ರಾರಂಭವಿದೆಯೋ ಅದಕ್ಕೆ +ಅಂತ್ಯವೂ ಇರುವುದು. ಯಾವುದಕ್ಕೆ ಪ್ರಾರಂಭಎ +ಲ್ಲವೋ ಅದಕ್ಕೆ ಅಂತ್ಯವೂ ಇಲ್ಲ), ಆಗ ಈ +ವಿಶ್ವವನ್ನು ಆವಿರ್ಭವಿಸಿದ, ಪ್ರವರ್ತಿಸಿದ ಆ +“ಶೂನ್ಯ' ಮಾತ್ರ ಉಳಿಯುವುದು! ಆ ಶೂನ್ಯ +ವನ್ನು ಶೂನ್ಯ ಎಂದು ಕರೆದರೂ ಒಂದೆ; ದೇವ +ರೆಂತ ಕರೆದರೂ ಒಂದೇ, ಆತ್ಸವೆಂತ ಕರೆದರೂ +ಒಂದೇ; ಪರಬ್ರಹ್ಮವೆಂತ ಕರೆದರೂ ಒಂದೇ; +ಅಲ್ಲಾಎಂತ ಕರೆದರೂ ಒಂದೇ; “ಫಾದರ್‌ ಇನ್‌ +ಹೆವನ್‌' ಎಂತ ಕರೆದರೂ ಒಂದೇ; ಈಶ್ವರ ಎಂತ +ಕರೆದರೂ ಒಂದೇ; ನಿರ್ವಾಣ ಎಂತ ಕರೆದರೂ +ಒಂದೇ; ಸಚ್ಚಿದಾನಂದ ಎಂತ ಕರೆದರೂ ಒಂದೇ; +ಪರಿಭಾಷೆಗಳು ಬೇರೆ ಬೇರೆ ' ಆದರೂ ಸತ್ತ +ಒಂದೇ. ನ e + + + + + +ಆಯಾ ಸಗ ಆಗಿತು ತು] + + +194ರಲ್ಲಿ ಅಲಿಸ್ತ ಕೂಟದ ಮಿನಿ ಅಧಿವೇಶನವೊಂದು ದೆಹಲಿಯಲ್ಲಿ ನಡೆದಿತ್ತು. ಯ +| ಅಧ್ಯಕ್ಷ ಗೆಮಲ್‌ 'ಅಬ್ದೆಲ್‌ ನಾಸೆರ್‌ ಅದರಲ್ಲಿ ಭಾಗವಹಿಸಲು ಬಂದಿದ್ದರು. ಆಗ ದೆಹಲಿಯ | +ಮಹಾನಗರ ಪಾಲಿಕೆಯು ಅವರ ಗೌರವಾರ್ಥ ಸತ್ಯಾರ ಕೂಟವೊಂದನ್ನು ಏರ್ಪಡಿಸಿತ್ತು. ಅವರು | + +ಪ್ರಧಾನಿ ಇಂದಿರಾಜಿಯೊಂದಿಗೆ ಸಭಾಂಗಣಕ್ಕೆ ಬಂದಾಗ ನೌಕಾದಳದ ವಾದ್ಯಗೋಷ್ಠಿಯು ಈಜ | +ಫಿ ಸಿನ ರಾಷ್ಟ್ರಗೀತೆಯನ್ನು ನುಡಿಸಿತು. ಅಗ ಎಲ್ಲರು ಳಕು ಪ್ರದ ವಳ : +ಆಗ ನುಡಿಸಿದ್ದು ಈಜಿಪ್ಟಿನ ದೊರೆ ಫರೂಕರನ್ನು ಅಭಿನಂದಿಸುವ ಗೀತೆಯನ್ನು, ನಸ: ಕ +ಇದನ್ನು ಅರಿತ ಇಂದಿರಾಜಿ ಕೆಂಡದುಂಡೆಯಾದರು. ಆಗ ನಾಸರ್‌ ಇಂದಿರಾಜಿ ಅವರನ್ನು | + + + + + + + + +80 + + +ಇಂದಿರಾಜಿ ಕೋಪ ಇಳಿದುಹೋಯಿತು. + + + + + + + +ಸ +ಗರ್‌ | + + +Ws) ಪಾ + + +ಮುರ್ಮು ಟಾ + + + + + +ಇ... ಡಾ + + + + + + + + +ಪಂಚ ಅಂಕ ಗಳಲ +4 ನಿಯಸುಗಣ + + + + + +ಡಾ.ಕೆ.ಸಿ.ಮರಿಯಪ್ಪ + + + + + +ಪಕ್ಷ ಎಂದಾಕ್ಷಣ ಅನೇಕ ವಿದ್ಯಾರ್ಥಿಗಳಿಗೆ +ಪರೀಕ್ಷಾ ಜ್ವರ ಬರುವುದುಂಟು. ಮಾನಸಿಕವಾಗಿ +ಪರೀಕ್ಷೆಗೆ ಸಿದ್ಧವಾಗಿಲ್ಲದ ವಿದ್ಯಾರ್ಥಿಗಳಲ್ಲಿ ಈ +ರೀತಿಯ ದೌರ್ಬಲ್ಯಕಾಣುವುದುಂಟು. ಪರೀಕ್ಷಾ +ಸಮಯದಲ್ಲಿ ಹಗಲು-ರಾತ್ರಿ ಓದುವ ವಿದ್ಯಾ +ರ್ಥಿಗಳಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ಹೀಗೆ +ಓದುವುದರಿಂದ ಪರೀಕ್ಷಾ ಕೊಠಡಿಯಲ್ಲಿ + +ಗೊಂದಲ ಉಂಟಾಗುತ್ತದೆ. ಉತ್ತರ ಬರೆಯಲು +ಅಸ್ಪಷ್ಟವಾಗುತ್ತದೆ. ಓದಿದ್ದು ಮರೆಯುವುದೂ +ಉಂಟು. + +ಪರೀಕ್ಷೆಯ ಬಗ್ಗೆ ಉದ್ವಿಗ್ನತೆ, ಭಯ ಖಂಡಿತ +ಒಳ್ಳೆಯದಲ್ಲ - ಇದರಿಂದ ಕಲಿಕೆಗೆ, ಸ್ಥ ತಿಗೆ ಧಕ್ಕೆ +ಉಂಟಾಗುತ್ತದೆ, ಕೆಲವು ವಿದ್ಯಾರ್ಥಿಗಳು ಭಯ +ದಿಂದ ಮುಕ್ತರಾಗದೆ ಪರೀಕ್ಷೆಯನ್ನೇ ಕೈ ಬಿಡುವು +ದುಂಟು. ಇತರರ ಬಲವಂತಕ್ಕೆ ಪರೀಕ್ಷೆಗೆ ಹಾಜ +ರಾಗಿ, ಸರಿಯಾಗಿ ಬರೆಯದೆ ಮನೆಗೆ ಮರಳುವು +ದುಂಟು. ಅಂತಹ ಅಧೈರ್ಯದ ವಿದ್ಯಾರ್ಥಿಗ +ಳಿಗೆ ಪೋಷಕರು, ಶಿಕ್ಷಕರು ಸಮಾಧಾನಪಡಿಸಿ, +ಧೈರ್ಯ ತುಂಬಿ ಅವರಲ್ಲಿ ಆತ್ಮವಿಶ್ವಾಸ ಮೂಡಿ +ಸಬೇಕು. + +ಕೆಲವು ವಿದ್ಯಾರ್ಥಿಗಳಂತೂ “ಪರೀಕ್ಷೆ' +ಎಂದರೆ ಆಕಾಶವೇ ಅವರ ತಲೆಯ ಮೇಲೆ ಕಳಚಿ + + +ಎಪ್ರಿಲ್‌ 1991 + + +ಬಿದ್ದಂತೆ ತಡಬಡಿಸುತ್ತಾರೆ. ಕುಳಿತು ಓದಲು +ಮನಸ್ಸಿಲ್ಲ, ಮಲಗಿದರೆ ನಿದ್ರೆ ಬಾರದು, ಹಸಿವು +ನೀರಡಿಕೆಗಳತ್ತ ಮನಸ್ಸಿಲ್ಲ, ಬಾಯಿ ಒಣಗಿ +ಮುಖಕಪ್ಪಿಡುವುದುಂಟು. ಹೀಗೆ ಪರೀಕ್ಷಾ ಸಮ +ಯದಲ್ಲಿ ಕಾಡಿ ಕಂಗಾಲಾಗುತ್ತಾರೆ. ಈ ರೀತಿಯ +ಮಾನಸಿಕ ಸ್ಥಿತಿ ಪರೀಕ್ಷೆಗೆ ಮಾರಕವಾಗಿರುವುದ +ರಿಂದ, ಈ ಭಯವನ್ನು ಹೋಗಲಾಡಿಸುವುದು +ಸೂಕ್ತ. ಪರೀಕ್ಷಾ ದೃಷ್ಟಿಯಿಂದ ಅಂಥ ವಿದ್ಯಾ +ರ್ಥಿಗಳಿಗೆಧೆ ರ್ಯ ತುಂಬುವುದೇ ಈ ಲೇಖನದ +ಉದ್ದೇಶ. + +ವಿದ್ಯಾರ್ಥಿಗಳು ಪರೀಕ್ಷೆಗೆ ಈ ರೀತಿ ಭಯಪ +ಡಲು ಹತ್ತು ಹಲವಾರು ಕಾರಣಗಳು ಇರುತ್ತವೆ. + +ಅನುತ್ತೀರ್ಣವಾಗುವ ಭಯ, ಅಥವಾ ಕಡಿಮೆ +ಅಂಕಗಳು ಬಂದು ಮುಂದಿನ ವ್ಯಾಸಂಗಕ್ಕೆ ಧಕ್ಕೆ +ಆಗಬಹುದೆಂಬ ಅಂಜಿಕೆ. ಜೊತೆಗೆ ವರ್ಷವಿಡೀ +ಕಾಲ ��ಳೆದು ಪರೀಕ್ಷಾ ಸಮಯದಲ್ಲಿ ಮಾತ್ರ +ಹಗಲಿರುಳು ಓದುವುದರಿಂದ ವಿಷಯಗಳು +ಗೊಂದಲಮಯ ಆಗುವುದುಂಟು. ಹೀಗೆ ಮಾನ +ಸಿಕ ಘರ್ಷಣೆ ಉಂಟಾಗುತ್ತದೆ. ಇದನ್ನು ತಪ್ಪಿ +ಸಲು ಶಾಂತ ಮನದಿಂದ ವ್ಯಾಸಂಗ ಮಾಡಿ, +ಧೆ ೈರ್ಯವಾಗಿ ಪರೀಕ್ಷೆಯನ್ನು ಎದುರಿಸುವು +ದೊಂದೇ ಉಳಿದಿರುವ ಮಾರ್ಗ. +ಪರೀಕ್ಷಾ ಭಯ ಯಾರಿಗೆ? + +ಇಂದಿನ ಬಹುತೇಕ ವಿದಾ ರ್ಥಿಗಳಿಗೆ ಓದು +ಗೌಣವಾಗಿ, ಪಠ್ಯೇತರ ಚಟುವಟಿಕೆಗಳು ಪ ಪ್ರಧಾ +ನವಾಗಿರುವುದನ್ನು ಕಾಣುತ್ತೇವೆ. ಇದು ಪಟ್ಟಣ + + +81 + + +' ಪ್ರದೇಶದ ವಿದ್ಯಾರ್ಥಿಗಳ ಸ್ಥಿತಿಯಾದರೆ +ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸ್ಥಿತಿಯೇ +ಬೇರೆ. +ವ್ಯವಸಾಯವೇ ಪ್ರಧಾನವಾಗಿರುವ +ಗ್ರಾಮೀಣ ಪ್ರದೇಶದಲ್ಲಿ ತಮ್ಮ ಮಕ್ಕಳನ್ನು +ಶಾಲಾ-ಕಾಲೇಜಿಗೆ ಕಳಿಸಿದರೆ ಏನು ಪ್ರಯೋ +' ಜನ. ಅದಕ್ಕೆ ಬದಲಾಗಿ ಕೂಲಿಗೆ ಕಳಿಸಿದರೆ 8-10 +ರೂಪಾಯಿಗಳನ್ನು ತಂದರೆ ಅಂದಿನ ಗಂಜಿಗೆ +ಆಧಾರವಾದೀತು ಎಂಬುದು ಬಡವರ ಧೋರಣೆ +ಯಾಗಿರುತ್ತದೆ. ಒಂದು ಪಕ್ಷ ಶಾಲಾ-ಕಾಲೇಜಿಗೆ +ಕಳಿಸಿದರೂ ಬಿಡುವಿನ ವೇಳೆಯಲ್ಲಿ ವ್ಯವಸಾಯ +ವೃತ್ತಿಯಲ್ಲಿ ತೊಡಗಿಸುತ್ತಾರೆ. ಕೆಲಸಗಳ ಒತ್ತಡ +ದಿಂದಾಗಿ ಓದಿಗೆ ಬಿಡುವು ದೊರೆಯದೆ, ದೈಹಿಕ +ಪರಿಶ್ರಮದಿಂದಾಗಿ ಓದಿನಲ್ಲಿ ಆಲಸ್ಕ ಮೂಡು +ವುದುಂಟು. ಹೀಗೆ ಮಾನಸಿಕವಾಗಿ ಸಿದ್ಧರಿಲ್ಲದ +ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಭಯ ಸ್ವಾಭಾ +ವಿಕವಾಗಿಯೇ ಬರುತ್ತದೆ. ಈ ಪರೀಕ್ಷಾ ಭಯ +ಪಟ್ಟಣ ಪ್ರದೇಶ, ಗ್ರಾಮೀಯ ಪ್ರದೇಶವೆನ್ನದೆ +ಎಲ್ಲಾ ವಿದ್ಯಾರ್ಥಿಗಳಲ್ಲೂ ಇರುತ್ತದೆ. * +ಅನೇಕ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟ +ದಲ್ಲಿ ಅಂಕಗಳು ಬರುವುದಿಲ್ಲ. ಕಷ್ಟಪಟ್ಟು +' ವ್ಯಾಸಂಗ ಮಾಡಿಯೂ ಕಡಿಮೆ ಅಂಕಗಳು +' ಬಂದವು ಎಂತಲೋ ಅಥವಾ ಅನುತ್ತೀರ್ಣ +' ನಾದೆ ಎಂತಲೋ ವಿದ್ಯಾರ್ಥಿಗಳು ಗೊಣಗು +| ವುದು ಉಂಟು. ಏಕೆ ಹೀಗಾಗುತ್ತದೆ? ಕಷ್ಟಪಟ್ಟು +| ವ್ಯಾಸಂಗ ಮಾಡುವುದು ಎಷ್ಟು ಮುಖ್ಯವೋ, +ಸರಿಯಾದ ರೀತಿಯಲ್ಲಿ ಪರೀಕ್ಷೆಯಲ್ಲಿ ಉತ್ತರಿಸು +' ವುದೂ ಅಷ್ಟೇ ಮುಖ್ಯವಾಗಿರುತ್ತದೆ. ಪರೀಕ್ಷೆ +ಯಲ್ಲಿ ಉತ್ತೀರ್ಣನಾಗಲು, ಒಂದೊಂದು +' ಅಂಕವೂ ನಿರ್ಣಾಯಕ ಅಂಕವಾಗಿರುತ್ತದೆ. ಪರೀ + ಕ್ಷೆಯನ್ನು ಧೈರ್ಯವಾಗಿ ಎದುರಿಸಲು ಎದ್ಕಾ +' ರ್ಥಿಗಳಿಗೆ ಕೆಲವು ನಿಯಮಗಳನ್ನು ಉಲ್ಲೇಖಿಸಿ +ದ್ದಾರೆ. + ಈನಿಯಮಗಳು ಬಹಳ ಸರಳವಾದವುಗಳು. +' ವಿದ್ಯಾರ್ಥಿಗಳಿಗೆ ಈ ನಿಯಮಗಳು ಗೊತ್ತಿಲ್ಲ +ವೆಂಬ ಭಾವನೆಯಾಗಲೀ ಈ ಮೂಲಕ ವಿದ್ಯಾ + + +82 + + +ರ್ಥಿಗಳಿಗೆ ತಿಳಿಸಬೇಕೆಂಬ ಉದ್ದೇಶವಾಗಲೀ ನನ್ನ: . + + +ದಲ್ಲ. ನಮಗೆ ಇವೆಲ್ಲಾ ಗೊತ್ತು ಎಂಬ ತಾತ್ಸಾರ + + +ಮನೋಭಾವನೆ ವಿದ್ಯಾರ್ಥಿಗಳಿಗೆ ಸಲ್ಲದು. + + +ಗೊತ್ತಿರುವುದನ್ನೇ ಮತ್ತೊಮ್ಮೆ ನೆನಪು ಮಾಡಿ +ಕೊಡುವುದು, ಗೊತ್ತಿಲ್ಲದವರಿಗೆ ನೆರವಾಗಲಿ +ಎಂಬುದೇ ನನ್ನ ಮುಖ್ಯ ಉದ್ದೇಶ. +ಪರೀಕ್ಷೆಗಾಗಿ ಸಿದ್ಧತೆ ನಡೆಸುವಾಗ ನನಗೆ +ಎಲ್ಲಾ ಗೊತ್ತು ಎಂಬ ಅತ್ಯುತ್ಸಾಹವಾಗಲೀ, +ತಾತ್ಸಾರವಾಗಲೀ ಅಥವಾ ಏನೂ ಗೊತ್ತಿಲ್ಲ +ವೆಂ�� ಕೀಳರಿಮೆಯಾಗಲೀ ವಿದ್ಯಾರ್ಥಿಗಳಿಗೆ ಇರ +ಬಾರದು. ವಿದ್ಯಾರ್ಥಿಗಳು ಅದರಲ್ಲೂ ಮುಖ್ಯ +ವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು +ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮುನ್ನ ಈ +ಅಷ್ಟ ನಿಯಮಗಳನ್ನು ನೆನಪಿಸಿಕೊಳ್ಳಬೇಕು. +ಹಾಗೂ ಕಾರ್ಯರೂಪಕ್ಕೆ ತರಲು ಪ್ರಯತ್ನಿಸ +ಬೇಕು. ಆಗ ಮಾತ್ರ ನಿರೀಕ್ಷಿತ ಅಂಕಗಳನ್ನು +ಪಡೆಯಲು ಸಾಧ್ಯವಾಗುತ್ತದೆ. ಉತ್ತಮ ಶ್ರೇಣಿ +ಯಲ್ಲಿ ತೇರ್ಗಡೆ ಹೊಂದಲು ನೆರವಾಗುತ್ತದೆ. +ಅಷ್ಟ ನಿಯಮಗಳು +ಮೊದಲನೆ ನಿಯಮ:- ಪರೀಕ್ಷೆಗಾಗಿ ಸಿದ್ಧತೆ +ನಡೆಸುವಾಗ ಹಿಂದಿನ ಸಾಲಿನ ಪ್ರಶ್ನೆ ಪತ್ರಿಕೆಗಳಿಗೆ +ಉತ್ತರಿಸಬೇಕು. ಬರೆದುದನ್ನು ಸಂಬಂಧಪಟ್ಟ +ಉಪನ್ಯಾಸಕರಿಗೆ ತೋರಿಸಿ, ಅವರೊಡನೆ +ಚರ್ಚಿಸಿ ಉತ್ತರದಲ್ಲಿ ಇರಬಹುದಾದ ಲೋಪ +ದೋಷಗಳನ್ನು ತಿದ್ದಿಕೊಳ್ಳಬೇಕು. ಉತ್ತರ ಬರೆ +ಯುವ ವಿಧಾನದ ಬಗ್ಗೆ ಪೂರ್ಣ ಪರಿಕಲ್ಪನೆ +ಪಡೆಯಬಹುದು. ಇದು ಒಂದು ಕೌಶಲವಾದು +ದರಿಂದ ಇದನ್ನು ರೂಢಿಸಿಕೊಂಡು ಅಭ್ಯಾಸ ನಡೆ +ಸುವುದು ಉತ್ತಮ. ಹೀಗೆ ಹಳೆಯ ಪ್ರಶ್ನೆ ಪತ್ರಿಕೆ +ಗಳಿಗೆ ಉತ್ತರ ಬರೆಯುವುದರಿಂದ ಎಷ್ಟು ವಿಷ +ಯಗಳು ತಿಳಿದಿವೆ. ಇನ್ನೆಷ್ಟು ತಿಳಿಯಬೇಕು ಎಂಬ +ತುಲನಾತ್ಮಕವಾದ ಅಭಿಪ್ರಾಯ ಹೊಂದಲು +ಸಾಧ್ಯವಾಗುತ್ತದೆ. ಜೊತೆಗೆ ಪರೀಕ್ಷಾ ಕೊಠಡಿ +ಯಲ್ಲಿ ಹೇಗೆ ಉತ್ತರ ಆರಂಭಿಸಬೇಕು, ಹೇಗೆ +ಮುಕ್ತಾಯ ಮಾಡಬೇಕು ಎಂಬ ಅರಿವು ಉಂಟಾ +ಗುತ್ತದೆ. ಪರೀಕ್ಷೆಯಲ್ಲಿ ಮೂರು ಗಂಟೆಗಳ + + +ಕಸ್ತೂರಿ + + +ಡ್‌ + + +| ಕಾಲಾವಕಾಶವಿದ್ದರೆ ಮನೆಯಲ್ಲಿ ಎರಡೂವರೆ + + +ಗಂಟೆಗಳಲ್ಲಿ ಉತ್ತರ ಬರೆದು ಮುಗಿಸುವ +ಅಭ್ಯಾಸ ಮಾಡಿಕೊಳ್ಳಬೇಕು. ಓದಿದ್ದನ್ನು ಪರಿಷ್ಠ +ರಣ (Revision) ಮಾಡಿಕೊಳ್ಳಲು ಇದೊಂದು +ಉತ್ತಮ ವಿಧಾನ. + +ಎರಡನೆಯ ನಿಯಮ:- ಪರೀಕ್ಷಾ ಕೊಠಡಿಗೆ +ಹತ್ತು ನಿಮಿಷಗಳು ಮುಂಚಿತವಾಗಿ ಪ್ರವೇಶಿಸಿ +ನಿಗದಿತ ಆಸನಗಳಲ್ಲಿ ಕುಳಿತುಕೊಳ್ಳಬೇಕು. +ಪರೀಕ್ನಾ ಕೊಠಡಿಯಲ್ಲಿ ಸಮಯದ ಪರಿಪಾಲನೆ +ಬಹಳ ಮುಖ್ಯವಾದದ್ದು. ಉತ್ತರ ಪತ್ರಿಕೆಯ +ಮುಖಪುಟದಲ್ಲಿ ಕೇಳಿರುವ ವಿವರಗಳನ್ನು ಭರ್ತಿ +ಮಾಡಬೇಕು. ಪ್ರಶ್ನೆಪತ್ರಿಕೆ ಪಡೆದ ಮೇಲೆ ಎಲ್ಲಾ +ಪ್ರಶ್ನೆಗಳನ್ನೂ ಏಕಾಗ್ರತೆಯಿಂದ ಓದಿ ಅರ್ಥಮಾ +ಡಿಕೊಳ್ಳಲು ಹತ್ತು ನಿಮಿಷಗಳನ್ನು ವಿನಿಯೋಗಿಸಿ +ಕೊಳ್ಳಬೇಕು. ಉತ್ತರವನ್ನು ಬರೆದು ಮುಗಿಸಿದ +ಮೇಲೆ ಕಡೆಯಲ್ಲಿ ಪುನರಾವರ್ತನೆ ಮಾಡಲು +ಹದಿನೈದು ನಿಮಿಷಗಳನ್ನು ಮೀಸಲಿಟ್ಟುಕೊಳ್ಳ +ಬೇಕು. ಉಳಿದ ಅವಧಿಯಲ್ಲಿ ಪ್ರತಿ ಪ್ರಶ್ನೆಗೂ +ನಿಗದಿತವಾಗಿ ಹಂಚಿಕೊಂಡು ಉತ್ತರ ಬರೆದು +ಮುಗಿಸಲು ಪ್ರಯತ್ನಿಸಬೇಕು. + +ಮೂರನೆಯ ನಿಯಮ:- ಪರೀಕ್ಷಾ ಕೊಠಡಿ +ಯಲ್ಲಿ ಪ್ರಶ್ನೆಪತ್ರಿಕೆಯನ್ನು ಒಂದೆರಡು ಸಾರಿ +ಪೂರ್ತಿ ಓದಿದ ಮೇಲೆ ಉತ್ತರಿಸಲು ಆರಂಭಿಸ +ಬೇಕು. ಇಡೀ ಪ್ರಶ್ನೆ ಪತ್ರಿಕೆಯನ್ನು ಓದುವುದ +ರಿಂದ ಆ ವಿಷಯದ ಪೂರ್ಣ ಕಲ್ಪನೆ ಮನದಲ್ಲಿ +ಮೂಡುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿ ಎಷ್ಟು ಪಶ್ನೆ +ಗಳಿವೆ, ಎಷ್ಟು ಪರ್ಯಾಯ (Choice) ಪ್ರಶ್ನೆ ಗ +���ಿವೆ ಎಂಬ ಅರಿವು ಉಂಟಾಗುತ್ತದೆ. ಈ ಅರಿವು + + +ಮೂಡಿದ ನಂತರ ಚೆನ್ನಾಗಿ ಉತ್ತರಿಸಬಲ್ಲ ಪ್ರಶ್ನೆ : + + +ಯಿಂದ ಉತ್ತರ ಬರೆಯಲು ಪ್ರಾರಂಭಿಸಬೇಕು. +ಉತ್ತರಿಸದೇ ಯಾವುದೇ ಪ್ರಶ್ನೆಯನ್ನೂ ಬಿಡಬಾ +ರದು. ಚ + +ನಾಲ್ಕನೆಯ ನಿಯಮ:- ಪ್ರಶ್ನೆಗಳನ್ನು ಒದಿ +ದಾಗ ಕೆಲವೊಮ್ಮೆ ತುಂಬಾ ಗಾಬರಿಯಾಗಬ +ಹುದು. ಅಂದರೆ ನಿರೀಕ್ಷಿತ ಪ್ರಶ್ನೆಗಳು ಬಾರದೇ +ಇರಬಹುದು. ಈ ರೀತಿ ಉದ್ವೇಗಗೊಂಡರೆ ಓದಿ + + +ಎಪ್ರಿಲ್‌ 1991 + + +ರುವ ವಿಷಯವೂ ಮರೆತುಹೋಗಬಹುದು. ಈ +ರೀತಿ ಆದಾಗ ಅನೇಕ ವಿದ್ಯಾರ್ಥಿಗಳು ಅರ್ಧ +ಗಂಟೆಯ ನಂತರ ಹೊರ ಹೋಗುತ್ತಾರೆ. +ಹೊರಗೆ ಹೋಗಿ ಪಶ್ಚಾತ್ತಾಪ ಪಟ್ಟುಕೊಂಡಿ +ರುವ ನಿದರ್ಶನಗಳೂ ಉಂಟು. ಪರೀಕ್ಷಾ ಕೊಠ +ಡಿಯಲ್ಲಿ ಉದ್ವೇಗಕ್ಕೆ ಖಂಡಿತ ಒಳಗಾಗದೆ, +ಶಾಂತವಾಗಿ ಯೋಚಿಸಿ ಉತ್ತರವನ್ನು ಬರೆ +ಯುತ್ತಾ ಹೋದಂತೆ ಸ್ಮೃತಿಪಟಲದಿಂದ ಉತ್ತರ +ತಾನಾಗಿಯೇ ಬರುತ್ತದೆ. + +ಉತ್ತರ ಬರೆಯುವಾಗ ಯೋಚಿಸಿ ಪ್ರಶ್ನೆಗೆ +ತಕ್ಕಷ್ಟು ಉತ್ತರವನ್ನು ಮಾತ್ರ ಬರೆಯಬೇಕು. +ಅತಿ ಹೆಚ್ಚು ಅಥವಾ ಕಡಿಮೆ ಉತ್ತರವನ್ನು ಬರೆ +ಯಲು ಪ್ರಯತ್ನಿಸಬಾರದು. ಉತ್ತರ ಸಂಕ್ಷಿಪ್ತ +ವಾಗಿ, ನೇರವಾಗಿರಬೇಕು. ಅವಶ್ಯವೆನಿಸಿದ ಕಡೆ +ಉದಾಹರಣೆಗಳನ್ನು ಬರೆದರೆ ಉತ್ತಮ. ಅಸಂ +ಬದ್ಧ, ಅಸ್ಪಷ್ಟ ಉತ್ತರ ಬರೆಯುತ್ತಾ ಹೋಗಿ +ಸಮಯವನ್ನು ವ್ಯಯಮಾಡಬಾರದು. ಪ್ರಶ್ನೆಯ +ಸಂಖ್ಯೆಯನ್ನು ಸ್ಪಷ್ಟವಾಗಿ ಮಾರ್ಜಿನ್‌ ಒಳಗೆ +ಬರೆಯುವುದನ್ನೂ ಮರೆಯಬಾರದು. +ಐದನೆಯ ನಿಯಮ:- ಪ್ರಶ್ನೆ ಪತ್ರಿಕೆಯಲ್ಲಿ +ಪ್ರಬಂಧ ಪ್ರಶ್ನೆಗಳು ಹಾಗೂ ವಸ್ತುನಿಷ್ಟ ಪ್ರಶ್ನೆ +ಗಳು ಇದ್ದರೆ ಮೊದಲು ವಸ್ತುನಿಷ್ಟ ಪ್ರಶ್ನೆಗಳಿಗೆ +ಉತ್ತರಿಸಬೇಕು. ಅವುಗಳನ್ನು ಬರೆಯುವುದ +ರಿಂದ ಹೆಚ್ಚು ಅಂಕಗಳನ್ನು ಗಳಿಸಬಹುದು. +ನಂತರ ಟಿಪ್ಪಣಿ ರೂಪದ ಪ್ರಶ್ನೆಗಳಿಗೆ ಉತ್ತರಿಸ +ಬೇಕು. ಅನಂತರ ಪ್ರಬಂಧ ಪ್ರಶ್ನೆಗಳಿಗೆ ಉತ್ತರಿಸ +ಬೇಕು. ಮುಖ್ಯವಾಗಿ ಎಸ್‌.ಎಸ್‌.ಎಲ್‌.ಸಿ. +ಹಾಗೂ ಪಿ.ಯು.ಸಿ. ಪರೀಕ್ಷೆಗಳಲ್ಲಿ ಇದು ಅನ್ವ +ಯವಾಗುತ್ತದೆ. + +ಪ್ರಬಂಧ ಪ್ರಶ್ನೆಗಳಿಗೆ ಉತ್ತರಿಸುವಾಗ +ಪ್ರಶ್ನೆಗೆ ಎಷ್ಟು ದೀರ್ಥವಾದ ಉತ್ತರ ಬರೆಯು +ತ್ತೀರಿ ಎಂಬುದು ಮುಖ್ಯವಲ್ಲ. ಎಷ್ಟು ಅಚ್ಚುಕ +ಟ್ಟಾಗಿ, ವಿಷಯವನ್ನು ಎಷ್ಟು ಸ್ಪಷ್ಟವಾಗಿ ಬರೆ +ಯುತ್ತೀರಿ ಎಂಬುದು ಮುಖ್ಯ. ಉತ್ತರವನ್ನೂ +ಸಂಕ್ಷಿಪ್ತವಾಗಿ ಕಾಲಮಿತಿಯೊಳಗೇ ಬರೆದು +ಮುಗಿಸಬೇಕು. + + +83 + + + + + + + + + + +ಬೆಟ್ಟಗಳ ಅರಸುತ್ತಾ +'ದಟ್ಟವಾಯಿತು ಭಾವ +ತಿಟ್ಟುಗಳ ಹತ್ತುತ್ತಾ +ತೆವರುಗಳಲಿಳಿಯುತ್ತಾ +ಮಟ್ಟವಾಯಿತು ಸ್ವಭಾವ! + + +ಆ ದೊಡ್ಡರಂಗೇಗೌಡ + + +ಆರನೆಯ ನಿಯಮ:- ಪ್ರಶ್ನೆಗಳಿಗೆ ಉತ್ತರ +ಗೊತ್ತಿಲ್ಲವೆಂದು ಕೈಬಿಡಬಾರದು. ವಿಷಯ +ಗೊತ್ತಿದ್ದರೂ ಕೀಳರಿಮೆ (Inferiority Co- +mplex) ಸ್ವಭಾವದ ವಿದ್ಯಾರ್ಥಿಗಳಿಗೆ ಕೆಲವೊಮ್ಮೆ +ಹೀಗೆ ಆಗುವುದುಂಟು. ಅಂತಹ ಪ್ರಶ್ನೆಗಳಿಗೆ ಕಡೆ +ಯಲ್ಲಿ ಯೋಚಿಸಿ, ಕಡೆಗೆ ಆ ಅಧ್ಯಾಯದ ಬಗ್ಗೆ +ಏನು ತಿಳಿದಿದೆಯೋ ಅದನ್ನೇ ಬರೆದರೂ ಸಾಕು. +ಕೆಲವ�� ಸಾರಿ ಆ ಉತ್ತರವೇ ಸರಿಯಿರುತ್ತದೆ. +ಒಂದು ನಿದರ್ಶನ ಕೊಡುವುದಾದರೆ ಈಗ್ಗೆ +5-6 ವರ್ಷಗಳ ಹಿಂದೆ ಒಬ್ಬ ವಿದ್ಯಾರ್ಥಿ ಇಂಗ್ಲಿಷ್‌ +ವಿಷಯಕ್ಕೆ ಪರೀಕ್ಷೆಗೆ ಕುಳಿತುಕೊಂಡಿದ್ದ. ಆತನ +ಕೊಠಡಿಗೆ ನಾನೇ ಮೇಲ್ವಿಚಾರಕನಾಗಿದ್ದೆ. ಅರ್ಧ +ಗಂಟೆಯ ನಂತರ ಹೊರಗೆ ಹೋಗಲು ಅನು +ವಾದ. ನಾನು ಬಿಡಲಿಲ್ಲ, ಬದಲಾಗಿ ""ಇಂಗ್ಲಿಷ್‌ +ಪಾಠಗಳ ಬಗ್ಗೆ ನಿನಗೆ ಏನು ಗೊತ್ತು ಯೋಚಿಸಿ +ಬರೆ,'' ಎಂದು ಹೇಳಿದೆ. ಕಡೆಯ ಗಳಿಗೆಯವ +ರೆಗೂ ಆ ವಿದ್ಯಾರ್ಥಿ ಕುಳಿತು ಉತ್ತರ ಬರೆದ. +ಫಲಿತಾಂಶ ಬಂದಾಗ ಆ ವಿದ್ಯಾರ್ಥಿ ಉತ್ತೀರ್ಣ +ನಾಗಿದ್ದ. ಹೀಗೆ ವಿಚಾರ- ವಿಷಯ ತಿಳಿದಿದ್ದರೂ +ಕುಳಿತು ಸಹನೆಯಿಂದ ಬರೆಯುವ ತಾಳ್ಮೆಯನ್ನು +ಕಳೆದುಕೊಂಡಿರುವ ಇಂದಿನ ವಿದ್ಯಾರ್ಥಿಗಳು +ತಮಗೆ ತಾವೇ ಕೀಳರಿಮೆ ಸ್ವಭಾವದವರಾಗಿರು +ತಾರಿ. +ಏಳನೆಯ ನಿಯಮ:- ಎಲ್ಲಾ ಪ್ರಶ್ನೆಗಳಿಗೂ +ಉತ್ತರ ಬರೆದು ಮುಗಿಸಿದ ನಂತರ ಇಡೀ ಉತ್ತರ +ಪತ್ರಿಕೆಯನ್ನು ಒಂದು ಸಾರಿ ಓದಬೇಕು. ಹೀಗೆ + + +84 + + +ಮಾಡುವುದರಿಂದ ಯಾವುದೇ ವಿಷಯ ಕೈಬಿಟ್ಟಿ | 2 +ದ್ದರೂ ಸೇರಿಸಬಹುದು. ಕಾಗುಣಿತ, ವ್ಯಾಕರಣ + + +ದೋಷಗಳಿದ್ದರೆ ಸರಿಪಡಿಸಿಕೊಳ್ಳಬಹುದು. +ಜೊತೆಗೆ ಕೊಟೇಶನ್‌ (೦೬೦೩/100)ಗಳನ್ನು ಬರೆ +ದಿದ್ದರೆ ಅವುಗಳಿಗೆ "ಅಂಡರ್‌ ಲೈನ್‌' (Under + + +ine) ಮಾಡುವುದರಿಂದ ಹೆಚ್ಚು ಅಂಕಗಳನ್ನು ಗಳಿ + + +ಸಲು ಸಹಕಾರಿಯಾಗುತ್ತದೆ. ಜೊತೆಗೆ ಪ್ರಶ್ನೆಗಳ +ಸಂಖ್ಯೆಗೂ ಬರೆದಿರುವ ಉತ್ತರಕ್ಕೂ ಸರಿಯಾಗಿ +ದೆಯೇ ಎಂದು ಮತ್ತೊಮ್ಮೆ ಪರಿಶೀಲಿಸಲು +ಸಾಧ್ಯವಾಗುತ್ತದೆ. + +ಎಂಟನೆಯ ನಿಯಮ:- ಪರೀಕ್ಷೆಯಲ್ಲಿ ಹೆಚ್ಚು +ವರಿ ಹಾಳೆಗಳನ್ನು ತೆಗೆದುಕೊಂಡಾಗ, ಮೊದಲು + + +ನೊಂದಣಿ ಸಂಖ್ಯೆ, ಪುಟದ ಸಂಖ್ಯೆಯನ್ನು " + + +ತಪ್ಪದೇ ನಮೂದಿಸಬೇಕು. ಕಡೆಯಲ್ಲಿ ಎಲ್ಲಾ +ಹಾಳೆಗಳನ್ನು ಕ್ರಮವಾಗಿ ಜೋಡಿಸಿ, ಉತ್ತರ + + +ಪತ್ರಿಕೆಯ ಹಿಂಬದಿಯಲ್ಲಿ ಕಟ್ಟಬೇಕು. ಮೇಲ್ವಿ " + + +ಚಾರಕರಿಗೆ ಹಿಂದಿರುಗಿಸುವ ಮುನ್ನ ಮುಖ ಪುಟ +ದಲ್ಲಿ ಒಟ್ಟು ಪುಟಗಳ ಸಂಖ್ಯೆಯನ್ನು ಬರೆಯ +ಬೇಕು. ನೊಂದಣಿ ಸಂಖ್ಯೆಯನ್ನು ಮತ್ತೊಮ್ಮೆ +ಖಚಿತಪಡಿಸಿಕೊಳ್ಳಬೇಕು. ನಂತರ ಉತ್ತರ ಪತ್ರಿ +ಕೆಯನ್ನು ಕೊಠಡಿ ಮೇಲ್ವಿಚಾರಕರಿಗೆ ಕೊಟ್ಟು +ಹೊರಗೆ ನಡೆಯಬಹುದು. + +ಸಾಸಿವೆಯಷ್ಟು ಶ್ರಮಪಟ್ಟು ಸಾಗರದಷ್ಟು +ಸುಖ ಅಪೇಕ್ಷಿಸುವ ಇಂದಿನ ವಿದ್ಯಾರ್ಥಿಗಳ +ಮನೋಭಾವನೆ ಬದಲಾಗಬೇಕು. ಕನಿಷ್ಠ ಶ್ರಮ +ವನ್ನೇ ಪಡದೆ ಗರಿಷ್ಠ ಫಲಕ್ಕಾಗಿ ಆಸೆಪಡುವುದು +ತಪ್ಪಬೇಕು. ತಮ್ಮ ಭವಿಷ್ಯದ ಲಿಪಿಕಾರರು, +ವ್ಯಕ್ತಿತ್ವ ನಿರ್ಮಾಪಕರು ತಾವೇ ಎಂಬುದನ್ನು +ವಿದ್ಯಾರ್ಥಿಗಳು ಮರೆಯಬಾರದು. "ಕೆಟ್ಟ +ಮೇಲೆ ಬುದ್ದಿ ಬಂತು'' ಎಂಬಂತೆ +ಮುಂದೆಂದೋ ಒಂದು ದಿನ ಪಶ್ಚಾತ್ತಾಪ ಪಡುವ +ಮುನ್ನ ಈಗಲೇ ಭದ್ರ ಬುನಾದಿಗೆ ನಾಂದಿ ಹಾಕ +ಬೇಕು. ಸಾಹಸ, ಪರಿಶ್ರಮ, ಅಚಲ ವಿಶ್ವಾಸಗ +ಳನ್ನು ಬೆಳೆಸಿಕೊಳ್ಳಬೇಕು. ಇತ್ತಕಡೆಗೆ ನಮ್ಮ + + +. ವಿದ್ಯಾರ್ಥಿ ಸಮೂಹ ಗಮನ ಹರಿಸುವಂತಾಗಲಿ + + +ಎಂದು ಆಶಿಸುತ್ತೇನೆ. ಈ + + +ಕಸೂರಿ + + +2 + + + + + + + + + + + + +ಉಣ್ಣೆ ಕಾಳುಗಳು ನಮ್ಮ ಆಹಾರದ ಅವಿಭಾಜ್ಯ +ಅಂಗ. ದಕ್ಷಿಣ ಭಾರತದಲ್ಲಿ ಪ್ರಚಲಿತವಿರುವ +ಆಹಾರ ಪದ್ಧತಿಯಲ್ಲಿ ದೈನಂದಿನ ಆಹಾರ ಸೇವ +ನೆಯಲ್ಲಿ ಕೊಬ್ಬು ವಿಶಿಷ್ಟ ಸ್ಥಾನವನ್ನು ಪಡೆದಿದೆ. +ಉತ್ತರ ಭಾರತದಲ್ಲಿ ಸಾಸಿವೆ ಎಣ್ಣೆ (Mustard +೦1) ಅಡಿಗೆಗೆ ಅತಿ ಮುಖ್ಯ. ದಕ್ಷಿಣ ಭಾರತದಲ್ಲಿ +ಎಳ್ಳು, ಕಡಲೇಕಾಯಿ ಎಣ್ಣೆ ಹಾಗೂ ಕೊಬ್ಬರಿ +ಎಣ್ಣೆ ದೈನಂದಿನ ಬಳಕೆಯಲ್ಲಿ ಮಹತ್ತರ ಪಾತ್ರ +ವನ್ನು ಹೊಂದಿವೆ. ಆದರೆ ಸೂರ್ಯಕಾಂತಿ ಎಣ್ಣೆ, + + +ಸೋಯಾಎಣ್ಣೆ ಹಾಗೂಕುಸುಬೆ ಎಣ್ಣೆಗಳ ಬಳಕೆ ಹೆ ಬ. ಎಸ್‌. ಪ್ರೀನಿವಾಸ್‌ ಔಶಾಾಾ- + + +ಅತಿ ವಿರಳ. ಅನೇಕ ಸಂಘ ಸಂಸ್ಥೆಗಳು ಹಾಗೂ +ಕೃಷಿ ವಿಶ್ವವಿದ್ಯಾಲಯದ ಗ ೃಹ ವಿಜ್ಞಾನದ +ಘಟಕ ಸೂರ್ಯಕಾಂತಿ ಎಣ್ಣೆ ಹಾಗೂ ಸೋಯಾ +ಎಣ್ಣೆ ಬಳಕೆಯ ಲಾಭವನ್ನು ಎರಡು ದಶಕಗ +ಳಿಂದ ಪ್ರಚುರ ಪಡಿಸುತ್ತಿವೆ. + +ಸೂರ್ಯಕಾಂತಿ ಎಣ್ಣೆಯ ಉಪಯೋಗ +ದಿಂದ ರಕ್ತದಲ್ಲಿ ಸಂಚರಿಸುವ ಕೊಲೆಸ್ಟರಾಲ್‌ +ಪ್ರಮಾಣವನ್ನು ನಿಯಂತ್ರಿಸಬಹುದು. ಆದರೆ +ಕಡಲೇಕಾಯಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ +ಯನ್ನು ಉಪಯೋಗಿಸಿದರೆ ರಕ್ತದಲ್ಲಿ ಕೊಲೆಸ್ಟೆ +ರಾಲ್‌ (Cholesterol) ಪ್ರಮಾಣ ಹೆಚ್ಚಾ ಗು +ತ್ತದೆ. ಈ ರೀತಿಯ ನಿಯಂತ್ರಣಕ್ಕೆ ಕೊಬ್ಬಿನಲ್ಲಿ +ರುವ ಅಸಂತೃಪ್ತ ಮೇದೋ ಆಮ್ಲಗಳೇ (Unsa- + + +ಎಪ್ರಿಲ್‌ 1991 + + +turated fatty acids) ಎಂದು ವೆ ಜ್ಞಾನಿಕವಾಗಿ +ತಿಳಿದು ಬಂದಿದೆ. +ಹೃದಯ ರೋಗಕ್ಕೆ ತುತ್ತಾಗುವ ಅನೇಕ +ಜನರ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚು ಪ್ರಮಾ +ಣದಲ್ಲಿ ಇರುತ್ತದೆ. ಅಲ್ಲದೆ ರಕ್ತದಲ್ಲಿ ಕೊಲೆಸ್ಟೆ +ರಾಲ್‌ ಪ್ರಮಾಣವೂ ಹೆಚ್ಚಾಗಿರುತ್ತದೆ. +ಕೊಲೆಸ್ಟೆರಾಲ್‌ ಬಿಳುಪಾದ ಮೇಣದಂತಹ +ವಸ್ತು. ಇದು ಕೊಬ್ಬಿನೊಂದಿಗೆ ಸುಲಭವಾಗಿ + + +ಬೆರೆಯುತ್ತದೆ. ಆದರೆ ಇದು ರಾಸಾಯನಿಕವಾ +ಗಿಯೂ, ಕಾರ್ಯನಿರ್ವಹಣೆಯ ದೃಷ್ಟಿಯಿಂ +ದಲೂ ಮೇಧಸ್ಸಿ ಗಿಂತ ವಿಭಿನ್ನವಾದದ್ದು. ಇದು +ನಮ್ಮ ದೇಹದಲ್ಲಿ ಅನೇಕ ಜೀವಕಣಗಳಲ್ಲಿ +ಸಂಯೋಜಿಸಲ್ಪಡುತ್ತದೆ. ಹೇರಳವಾಗಿ ಪಿತ್ತ +ಕೋಶದಲ್ಲಿ ಸಂಯೋಜನೆಯಾಗುತ್ತದೆ.. ಈ +ಜೈವಿಕ ಘನವಸ್ತು ಜೀವಕೋಶಗಳಲ್ಲಿ ಸತತ +ವಾಗಿ ಸಂಯೋಜನೆ ಹೊಂದಿ ಅನೇಕ ಬದಲಾವ + + +ಣೆಗಳನ್ನೂ ಹೊಂದುತ್ತದೆ. ಮಾನವ ದೇಹದಲ್ಲಿ +ಉತ್ಪತ್ತಿಯಾಗುವ ಬೋದಕ ಸ್ರಾವಗಳಿಗೆ (110- +೧ಜಿ + + +rmones) ಇದು ಪೂರ್ವಗಾಮಿ. ದೇಹದ ರಚನೆ +ಯನ್ನು ಹೊಂದಿಕೊಂಡು ಪುರುಷರಲ್ಲಿ + + +ಲ್ಯಂಡ್ರೋಜನ್‌ ಮತ್ತು ಸ್ತ್ರೀಯರಲ್ಲಿ ಈಸ್ಟ್ರೋ + + +ಜನ್‌ ಎಂಬ ಬೋದಕ ಸ್ರಾವವಾಗಿ ಪರಿವರ್ತನೆ +ಹೊಂದುವುದು. ಮಿದುಳು, ಮಿದುಳು ಬಳ್ಳಿಯ +ಹಾಗೂ ನರಮಂಡಲದ ಅವಿಭಾಜ್ಯ ಆಂಗವಾದ +ಕೊಲೆಸ್ಟೆರಾಲ್‌ ನರಮಂಡಲದಲ್ಲಿ ಹರಿಯುವ +ತರಂಗವಾಹಿನಿಗೆ ಪೂರಕ. ಅಲ್ಲದೆ ನರಮಂಡಲ +ದಲ್ಲಿ ವಿದ್ಯುತ್‌ವಾಹಕದಂತೆ ಹಾಗೂ ವಿಷಯಗ್ರಾ +ಹಿಯಂತೆ ಕಾರ್ಯನಿರ್ವಹಿಸುತ್ತದೆ. ಅಂದ + + +85 + + +ಮೇಲೆ ಜೀವಕಣಗಳ ಆರೋಗ್ಯಕ್ಕೆ ಮತ್ತು ದೈನಂ +ದಿನ ಚಟುವಟಿಕೆಗಳಿಗೆ ಇದು ಅತ್ಯಂತ ಅಮೂಲ್ಯ +ವಾದ ಘಟಕ. ಇಂತಹ ಗುಣಗಳಿರುವ ವಸ್ತು +ಹಲವು ಸಂದರ್ಭಗಳಲ್ಲಿ ನಮಗೆ ಮಾರಕವಾಗಬ +ಹುದು ಎಂಬುದು ಆಶ್ಚರ್ಯಕರವಾದ ಸಂಗತಿ. +ಇದರ ರೂಪರೇಷೆಗಳನ್ನು ಅರಿಯಲು ವಿಜ್ಞಾನಿ +ಗಳು ಸಂಶೋಧನೆ ನಡೆಸುತ್ತಿದ್ದಾರೆ. + +ಒಬ್ಬ ಸಾಮಾನ್ಯ ಆರೋಗ್ಯವಂತ ವ್ಯಕ್ತಿಯ +ದೇಹದಲ್ಲಿ ಕೊಲೆಸ್ಟೆ ರಾಲ್‌ ಪ್ರಮಾಣ ದೇಹದ +ಪ್ರತಿ ಕಿಲೋಗ್ರಾಮ್‌ ತೂಕದಲ್ಲಿ 1.5 ಗ್ರಾಮನ್ನು +ಮೀರಬಾರದು. ಅದರಂತೆಯೇ ರಕ್ತದಲ್ಲಿ ಇದರ +ಗರಿಷ್ಠ ಪ್ರಮಾಣ ಒಂದು ಮಿಲಿಲೀಟರ್‌ ರಕ್ತಕ್ಕೆ +280 ಮಿಲಿಗ್ರಾಂ ಮೀರಬಾರದು. ಹಾಗೆಯೇ +ಇದರ ಕನಿಷ್ಠ ಪ್ರಮಾಣ ಮಿಲಿಲೀಟರಿಗೆ 150 +ಮಿಲಿಗ್ರಾಮುಗಳಷ್ಟು. ರಕ್ತದಲ್ಲಿ ಗರಿಷ್ಠ ಪ್ರಮಾ +ಣವನ್ನು ಮೀರಿದಾಗ ಹೆಚ್ಚಿನ ಕೊಲೆಸ್ಟೆ ರಾಲ್‌ +ರಕ್ತನಾಳದ ಅಪಧಮನಿಗಳಲ್ಲಿ ಶೇಖರಿಸಲ್ಪಡು +ತ್ತದೆ. ಇದರಿಂದಾಗಿ ರಕ್ತನಾಳಗಳು ಪೆಡಸಾಗಿ +ರಕ್ತದ ಒತ್ತಡ ಹೆಚ್ಚಾಗುತ್ತದೆ. ಇದರಿಂದ +ಹೃದಯ ಹೆಚ್ಚು ಕೆಲಸ ಮಾಡಬೇಕಾಗುವುದು. +ಕೊಲೆಸ್ಟೆರಾಲಿನ ಸಂಗ್ರಹ ಅತಿಯಾದಾಗ ರಕ್ತ +ನಾಳ ಪೂರ್ತಿಯಾಗಿ ಮುಚ್ಚಿ ಹೃದಯಸ್ಥಂಬನಕ್ಕೆ +ನಾಂದಿಯಾಗುತ್ತದೆ. ಇದಲ್ಲದೇ ದೇಹದಲ್ಲಿನ +ಅತ್ಯಧಿಕ ಪ್ರಮಾಣದ ಕೊಲೆಸ್ಟೆರಾಲ್‌ ಪಿತ್ತಜನ +ಕಾಂಗ ರೋಗಕ್ಕೂ ಕಾರಣವಾಗುತ್ತದೆ. ರೋಗ +ಗ್ರಸ್ಥ ಪಿತ್ತಜನಕಾಂಗದಲ್ಲಿ ಹೇರಳವಾಗಿ ಉತ್ಪತ್ತಿ +ಯಾಗುವ ಪಿತ್ತಶ್ಚರಿ ಹರಳುಗಳಿಗೆ (ಜಂ Stones) +ಇದು ಪೂರ್ವಗಾಮಿ. ಇದರಿಂದ ಪಿತ್ತಜನಕಾಂಗ +ಹಾಗೂ ಪಿತ್ತಕೋಶಗಳಲ್ಲಿ ಅನೇಕ ನ್ಯೂನತೆಗಳು +ಉದ್ಭವಿಸುತ್ತವೆ. ಅಂದರೆ, ಜೀವಕೋಶದಲ್ಲಿ +ಸತತವಾಗಿ ಕೊಲೆಸ್ಟೆರಾಲ್‌ ಸಂಯೋಜನೆ +ಹೊಂದುವುದು ಮತ್ತು ಕಣ್ವಗಳ ನೆರವಿನಿಂದ +ಮಾರ್ಪಾಡುಹೊಂದುವುದು. ನಾವು ಸೇವಿಸುವ +ಆಹಾರದಲ್ಲಿ ಕೊಲೆಸ್ಟೆ ರಾಲ್‌ ಪ್ರಮಾಣ ಕಡಿಮೆ +ಯಾದರೆ ಪಿತ್ತಕೋಶದಲ್ಲಿ ಇದರ ಸಂಯೋಜನೆ +ಹೆಚ್ಚಾಗುವುದು. ಆದುದರಿಂದ ಕೊಲೆಸ್ಟೆ ರಾಲ್‌ + + +೩0 + + +ಇಲ್ಲದ ಮೇಧಸ್ಸು ಅಥವಾ ಎಣ್ಣೆ ಪದಾರ್ಥಗಳು +ಎಂದು ನಾವು ಓದುವ ಜಾಹೀರಾತುಗಳು ಹುರು +ಳಿಲ್ಲದ ಘೋಷಣೆಗಳು. ಸಾಮಾನ್ಯವಾಗಿ ಪ್ರಾಣಿ +ಗಳ ಕೊಬ್ಬಿನ ಜೊತೆಯಲ್ಲಿ ಕೊಲೆಸ್ಟೆರಾಲ್‌ +ಹೆಚ್ಚಿನ ಅಂಶದಲ್ಲಿ ದೊರೆಯುತ್ತದೆ. ಆದರೆ ಸಸ್ಯ +ಜನ್ಯವಾದ ಎಣ್ಣೆ ಕಾಳುಗಳು ಮತ್ತು ಇವುಗಳಿಂದ +ತೆಗೆದ ಎಣ್ಣೆಯಲ್ಲಿ ಕೊಲೆಸ್ಟೆ ರಾಲ್‌ ಇರುವುದಿಲ್ಲ. + +ರಕ್ತದಲ್ಲಿ ಕೊಲೆಸ್ಟೆರಾಲ್‌ ಪ್ರಮಾಣ ಹೆಚ್ಚಾ +ದಾಗ ಗ್ಲಿಸರಾಲ್‌ ಪ್ರಮಾಣವೂ ಅಧಿಕವಾಗಿರು +ತ್ತದೆ. ಇಂತಹ ಸಂದರ್ಭದಲ್ಲಿ ಸಂತೃಪ್ತ +ಮೇದೋ ಆಮ್ಲವನ್ನು ಹೊಂದಿರದ ಮೇಧಸ್ಸಿನ +(ಉದಾ: ಕೊಬ್ಬರಿ ಎಣ್ಣೆ, ಕಡಲೇಕಾಯಿ ಎಣ್ಣೆ, +ಬೆಣ್ಣೆ, ತುಪ್ಪ, ಹಾಲು, ಮೊಸರು) ಸೇವನೆ +ಯನ್ನು ವರ್ಜಿಸಬೇಕು. ಅಲ್ಲದೆ ಅಸಂತೃಪ್ತ +ಮೇದೋ ಆಮ್ಲಗಳಿರುವ ಮೇಧಸ್ಸನ್ನು . +(ಉದಾ: ಸೂರ್ಯಕಾಂತಿ ಎಣ್ಣೆ, ಸೋಯಾ +ಎಣ್ಣೆ, ಕುಸುಬೆ ಎಣ್ಣೆ) ಹೆಚ್ಚು ಪ್ರಮಾಣದಲ್ಲಿ +ಸೇವಿಸಬೇಕು. ಇದರಿಂದ ಅಸಂತೃಪ್ತ ಮೇದೋ +ಆಮ್ಲಗಳು ರಕ್ತದಲ್ಲಿರುವ ಕೊಲೆಸ್ಟೆ ರಾಲ್‌ನೊಂ +ದಿಗೆ ಸುಲಭವಾಗಿ ಸಂಯೋಜನೆ ಹೊಂದಿ ರಕ್ತ +ದಿಂದ ಬೇರೆಯಾಗಲು ನೆರವಾಗುತ್ತದೆ. ಈ ದಿಶೆ +ಯಲ್ಲಿ ಸೂರ್ಯಕಾಂತಿ ಎಣ್ಣೆ ಹೆಚ್ಚು ಫಲಕಾರಿ +ಯಾಗಿದೆ ಎಂದು ಇತ್ತಿಚಿನ ಸಂಶೋಧನೆಗಳಿಂದ +ತಿಳಿದು ಬಂದಿದೆ. + +ನಮ್ಮ ದೈನಂದಿನ ಚಟುವಟಿಕೆಗೆ ಮೇಧಸ್ಸು +ಅತ್ಯವಶ್ಯಕ. ಇದು ನಮ್ಮ ದೇಹಕ್ಕೆ ಅತ್ಯವಶ್ಯಕ +ವಾದ ಕ್ಯಾಲರಿ ಅಂದರೆ ಶಕ್ತಿಯನ್ನು ನೀಡಲು +ನೆರವಾಗುತ್ತದೆ. ಅಲ್ಲದೇ ಇದು ಜೀವಕೋಶದ +ಮತ್ತು ಚರ್ಮದ ಅವಿಭಾಜ್ಯ ಅಂಗ. ಶ್ರಮಜೀವಿ +ಗಳಿಗೆ ಮತ್ತು ಕ್ರೀಡಾಪಟುಗಳಿಗೆ ಇದು ಹೆ +ಪ್ರಮಾಣದಲ್ಲಿ ಬೇಕಾಗುತ್ತದೆ. ಕಚೇರಿಗಳಲ್ಲಿ +ಕೆಲಸ ಮಾಡುವವರಿಗೆ ವ್ಯಾಯಾಮ ಮಾಡಲು +ಸಮಯವಿಲ್ಲದ ಕಾರಣ ಇವರ ದೇಹದಲ್ಲಿ +ಕೊಬ್ಬಿನ ಅಂಶ ಹೆಚ್ಚಾಗಿ ಬೊಜ್ಜು ಬೆಳೆಯುವ +ಸಂಭವ ಉಂಟು. ಅಂತಹವರು ದೇಹದಲ್ಲಿ +ಮೇಧಸ್ಸಿನ ಪ್ರಮಾಣವನ್ನು ನಿಯಂತ್ರಿತ ಆಹಾರ + + +ಕಸೂರಿ: + + +ಗುವ + + +ಸೇವನೆಯಿಂದ ಹತೋಟಿಯಲ್ಲಿಡಬಹುದು. +. ಸಸ್ಮಜನ್ಮವಾದ ಹಲವು ಎಣ್ಣೆಕಾಳುಗಳಲ್ಲಿ +ಹಾಗೂ ಪ್ರಾಣಿಜನ್ಯವಾದ ಮೇಧಸ್ಪಿನಲ್ಲಿ ವಿಶಿಷ್ಟ +ರೀತಿಯ ಅಸಂತೃಪ್ತ ಮೇಧೋ ಆಮ್ಲಗಳು ಗಣ +ನೀಯ ಪ್ರಮಾಣದಲ್ಲಿ ದೊರೆಯುತ್ತವೆ. ಇವುಗ + +೪ಿಗೆ ೫, ಮೇಧೋ ಆಮ್ಲಗಳು ಎಂದು ಕರೆಯ +ಲಾಗಿದೆ. ಇವುಗಳನ್ನು (೮85೮011೩! fatty acids) +ನಿವಾರ್ಯ ಮೇಧೋ ಆಮ್ಲಗಳು ಎಂದು +ಪರಿಗಣಿಸಬಹುದು. ಇವು ನಾವು ಸೇವಿಸುವ + + +ಆದುದರಿಂದಲೇ ಇವುಗಳನ್ನು ಹೊಂದಿದ ಮೇಧ +ಸ್ಲಿನ ಸೇವನೆಯಿಂದ ರಕ್ತದಲ್ಲಿರುವ ಕೊಲೆಸ್ಸೆ +ರಾಲ್‌ ಪ್ರಮಾಣ ನಿಯಂತ್ರಿಸಲ್ಪಡುತ್ತದೆ. ಎಣ್ಣೆ +ಕಾಳುಗಳಲ್ಲಿ ಸೂರ್ಯಕಾಂತಿ ಎಣ್ಣೆಯಲ್ಲಿ W, +ಮೇಧೋ ಆಮ್ಲ ಗಣನೀಯ ಪ ಪ್ರ ಪ್ರಮಾಣದಲ್ಲಿ +ಇದೆ ಎಂದು ಪ್ರಯೋಗಗಳಿಂದ ಕಂಡು ಬಂದಿದೆ. +ಆದುದರಿಂದ ನಾವು ದೆ ನಂದಿನ ಆಹಾರ +ತಯಾರು ಮಾಡುವಾಗ ಕಡಲೇಕಾಯಿ ಎಣ್ಣೆ + + +ಅಥವಾ ಕೊಬ್ಬರಿ ಎಣ್ಣೆಗೆ ಬದಲಾಗಿ ಸೂರ್ಯ + + +ಆಹಾರದಿಂದಲೇ ದೊರಕಬೇಕು. ಈ ಮೇಧೋ +ಆಮ್ಲಗಳು ನಿತ್ಯ ಜೀವನದಲ್ಲಿ ಜೀವಕೋಶದಲ್ಲಿ +ನಡೆಯುವ ಅನೇಕ ರಾಸಾಯನಿಕ ಕ್ರಿಯೆಗಳಿಗೆ +ಅತಿ ಮುಖ್ಯ. ೪, ಮೇಧೋ ಆಮ್ಲಗಳು ಕೊಲೆ +ಸ್ಟೆರಾಲ್‌ ಕಣದೊಂದಿಗೆ ವಿಶಿಷ್ಟ ರೀತಿಯಲ್ಲಿ ನ್ಯೂನತೆಯಿಂದ ಉದ್ಭವಿಸುವ ರೋಗರುಜಿನಗ +ಸಂಯೋಜನೆ ಹೊಂದಿ ಅದನ್ನು ರಕ್ತದಿಂದ ಳನ್ನು ತಡೆಗಟ್ಟಬಹುದು. + +ಬೇರ್ಪಡಿಸಲು ಅತ್ಯಂತ ಫಲಕಾರಿಯಾಗಿವೆ. ಈ + + +ಕಾಂತಿ ಎಣ್ಣೆ ಯನ್ನು ಅಡಿಗೆಯ ಮಾಧ್ಯಮ +(Cooking 1466107) ವನ್ನಾಗಿ ಉಪಯೋಗಿಸಿ +ದರೆ ರಕ್ತದಲ್ಲಿ ಕೊಲೆಸ್ಟೆರಾಲ್‌ ಪ್ರಮಾಣವನ್ನು +ಕನಿಷ್ಟ ಮಟ್ಟಕ್ಕೆ ಇಳಿಸಬಹುದು. ಅಲ್ಲದೆ ಈ + + +| ಹಿ೦ದು ಕಾಲದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಜಾರ್ಜ್‌ ಲೆಬರ್‌ ಪಶ್ಚಿಮ ಜರ್ಮನಿಯ +(ಆಗಿನ) ರಕ್ಷಣಾ ಸಚಿವರಾದರು. ಆ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಈ ಎರಡೂ ಕೆಲಸಗ +ಳಲ್ಲಿ ಏನಾದರೂ ಸಾಮ್ಯ ಕಂಡುಬರುತ್ತದೆಯೇ ಎಂದು ಕೇಳಿದರು. ಅದಕ್ಕೆ ಜಾರ್ಜ್‌ ಅವರು +ನಸುನಗುತ್ತ "ಹೌದು ಎರಡೂ ಕೆಲಸಗಳಲ್ಲೂ ಒಂದು ಗಮನಾರ್ಹ ಸಾಮ್ಯವು ಕಂಡುಬರುತ್ತದೆ. +ಎರಡೂ ಕೆಲಸಗಳಲ್ಲೂ ತುಂಬಾ ಎತ್ತರಕ್ಕೆ ಹೋಗಬೇಕಾಗಿ ಬರುತ್ತದೆ. ಆದರೆ ಹಾಗೆ ಹೋದವರ +ತಲೆ ಮಾತ್ರ ತಿರುಗಬಾರದು. ಹಾಗೇನಾದರೂ ಆದಲ್ಲಿ ಪತನ ಖಂಡಿತ' ಎಂದರಂತೆ. +ಈಸ್ಕಿಲಸ್‌ನ ಮರಣ : ; +ಸುಪ್ರಸಿದ್ಧ ಗ್ರೀಕ್‌ ನಾಟಕಕಾರ, ಗ್ರೀಕ್‌ ರುದ್ರನಾಟಕಗಳ ಪಿತಾಮಹ ಈಸ್ಕಿಲಸ್‌ ವಿಶ್ವದ +ಸಾಹಿತ್ಯ ಪ್ರೇಮಿಗಳಿಗೆ ಸುಪರಿಚಿತ. ಸುಮಾರು ಎಪ್ಪತ್ತು ಶ್ರೇಷ್ಠ ನಾಟಕಗಳನ್ನು ಬರೆದ ಈ +ಮಹಾಸಾಹಿತಿಯ ಮರಣ ವಿಚಿತ್ರ ಎನಿಸುವಂಥ ರೀತಿಯಲ್ಲಿ ಸಂಭವಿಸಿತು. ಒಂದು ದಿನ ಈಸ್ಥಿಲಸ್‌ +ಏನನ್ನೋ ಆಳವಾಗಿ ಚಿಂತಿಸುತ್ತಾ ಗದ್ದೆಯೊಂದರಲ್ಲಿ ಕುಳಿತಿದ್ದ. ಭಾರಿ ಆಮೆಯೊಂದನ್ನು ಹೊತ್ತು + +| ಮೇಲೆ ಹಾರುತಿ ತ್ತಿದ್ದ ಗರುಡವೊಂದು ಅವನ ಖಲ್ವಾಟ ತಲೆಯನ್ನು ಕಂಡು ಅದು ಒಂದು ಬಂಡೆಯಿರ +ಬೇಕೆಂದು ಭಾವಿಸಿತು. ಆಮೆಯನ್ನು ಕೊಲ್ಲ ಬೇಕಂದು ಅದನ್ನು ಈ ಸಾಹಿತಿಯ ತಲೆಯ ಮೇಲೆ + + +ಎತ್ತಿ ಹಾಕಿತು. ತಲೆಯೊಡೆದ ಈಸ್ಕಿಲಸ್‌ ಸ್ಥಳದಲ್ಲಿಯೇ ಸತ್ತ ನಂತೆ. +| ಅ (ಸಂಗ್ರಹ) ಕೆ.ವೆಂಕಣ್ಣಾಚಾರ್‌ + + + + + +4 87 +ಎಪ್ರಿಲ್‌ 1991 + + +88 + + + + + + + + +ಡೆ ಫೇ ಗನಿ ದಸ +ಪಿಸಿಕೈಡ ಕಾಪಿ ಮಾಡೋಜೆ | ಇಮಾ) + + +ಸಾ +IoD ಭನುನೂಲನಾಗು ತೆ | ಸ್ನೇಕ್‌ 0 +ಬಾಮು ಗಾಂ ಶಾಾಸೀಪಿ. ಪಾನ್‌ ಮಡಿಬ್ರೆ,ಸಸಟ್ರಸಿ +ಅಲ್ವಾ, 1 ಸಂದು ಪಾರ್ಟಿ ಕಡಿ, prot + + + + + + + + + +ಕ ಶ್‌ + + +1 +f +೬ | ಈ + + +Sy, + + + + + + + +ಔಹಿದಾಕೆ। + + +ಕಾಸಿ ಬೀ ಆಯೂರು ಯೂಡ್ಮಿಬಪೀ +| OTF + + +pS +» + + +ಪರಿ ತು ಬಂತಲ್ಲಾ ಮಕ್ಕಳು +ಿಏಿಕೊಳ್ತೆ ದಾಕೆ! + + +ಕಸೂರಿ + + + + + +ಜಗತ್ತಿನ ಅದ್ಭುತಗಳಲ್ಲಿ ಒಂದಾದ ಈಜಿಪ್ಟಿನ +ಪಿರಾಮಿಡ್‌ಗಳು ಅದರಲ್ಲೂ ಮುಖ್ಯವಾಗಿ + + +ಫೇರ್ಚೋ ಕುಫುವಿನ ಪಿರಾಮಿಡ್‌ ಬೀರಿದಷ್ಟು' + + +ಭಯ, ಕುತೂಹಲ ಹಾಗೂ ಪ್ರಭಾವವನ್ನು +ಇನ್ಯಾವುದೇ ಸ್ಮಾರಕ ಬೀರಿಲ್ಲ. 4,500 ವರ್ಷಗಳ +ಹಿಂದೆ ಕಟ್ಟಲ್ಪಟ್ಟ ಕಲ್ಲಿನ ಅತೀ ದೊಡ್ಡದಾದ ಈ +ಕಟ್ಟಡ ಐದು ಹಕ್ಳೆ €ರುಗಳಷ್ಟು ಜಾಗವನ್ನು ಆಕ್ರ +ದ ಮಿಸಿದೆ. ಇದರ. 2.3 ಮಿಲಿಯನ್‌ ಕಲ್ಲು ಗಳು +(ಪ್ರ ಪ್ರತಿಯೊಂದರ ತೂಕ2.5ರಿಂದ50 ಟನ್‌ಗಳು) +ಮರುಭೂಮಿಯಿಂದ 147 ಮೀಟರ್‌ಗಳಷ್ಟು +ಎತ್ತರದಲ್ಲಿವೆ. ಗೀಜಾದ ಪಿರಾಮಿಡ್‌ನ ಕಲ್ಲುಗ +೪೦ದ 'ಇಡೀ ಫ್ರಾನ್ಸಿನ ಸುತ್ತ ಸುಮಾರು 3 +ಮೀಟರ್‌ ಎತ್ತರ ಹಾಗೂ | ಮೀಟರ್‌ ಅಗಲದ +ಕಲ್ಲು ಗೋಡೆ ಕಟ್ಟ ಬಹುದೆಂದು ನೆಪೋಲಿಯನ್‌ +ಅಂದಾಜು ಮಾಡಿದ್ದ. + +ಈ ಪಿರಾಮಿಡ್‌ ವಿಶೇಷ ವಾಸ್ತುಶಿಲ್ಪಕ್ಕೆ ಹೆಸ +ರುವಾಸಿಯಾಗಿದೆ. ಇಲ್ಲಿ ಕಲ್ಲುಗಳನ್ನು ಒಂದ +ಕ್ಕೊ ೦ದು ಎಷ್ಟು ಕರಾರುವಾಕ್ಕಾಗಿ ಜೋಡಿಸಲಾಗಿ +ದೆಯಿಂದರೆ ಬದು ಸಣ್ಣ ಇಗ ತುಂಡು +ಎರಡು ಕಲ್ಲುಗಳ ಮಧ್ಯೆ ನುಸುಳುವುದು ಸಹ +ಕಷ್ಟ. ಆಗ್ನೇಯದ ಮೂಲೆ ವಾಯುವ್ಯದ +ಮೂಲೆಗಿಂತ ಕೇವಲ | ಸೆ.ಮೀ. ಮಾತ್ರ ಎತ್ತರ +ವಾಗಿದೆ. ಇವುಗಳ ಉದ್ದಗಲವೂ ಅಷ್ಟೇ. 20 +ಸೆ.ಮೀ. ಗಿಂತ ವ್ಯತ್ಯಾಸವಿಲ್ಲ. ಈ ಎಲ್ಲಾ ಕಲಾಚಾ +"ತುರ್ಯ ಸಂಶೋಧಕರನ್ನು ಚಕಿತಗೊಳಿಸಿದೆಯ + + +ಳೇ ಅ +ತೂ ಗ ಯಿ mm + + +ಲ್ಲದೆ ಹಲವಾರು ಊಹಾಪೋಹಗಳಿಗೆ ಎಡೆ + + +ಮಾಡಿಕೊಟ್ಟಿ ದೆ. ಕೆಲವರು ಕಂಪ್ಯೂಟರ್‌ಗಳ +ನೆರವು ಪಡೆದಿರಬೇಕೆಂ���ರೆ, ಇನ್ನೂ ಕೆಲವರು + + +ಬೇರೆ ಗ್ರಹಗಳ ಬುದ್ಧಿ ಜೀವಿಗಳ ಸಹಾಯದಿಂದ +ಲೇಸರ್‌ ಬೀಮ್‌ನಿಂದ ಕಲ್ಲು ಗಳನ್ನು ಕರಾರುವಾ +ಕ್ಕಾಗಿ ತುಂಡು ಮಾಡಿರಬೇಕೆಂದು ವಾದಿಸುತ್ತಾರೆ +ಪ್ಯೂ ಪಿರಾಮಿಡ್‌ನ್ನು ಹಲವಾರು ಬಾರಿ ಅಳತ +ಮಾಡಲಾಗಿದೆ. ಎಕ್ಸ್‌ರಗೆ ಒಳಪಡಿಸಲಾಗಿದೆ. +ವೈಜ್ಞಾನಿಕ ಅಧ್ಯಯನ ನಡೆಸಲಾಗಿದೆ. ಆದರೂ + + +ಇದರ ಬಗ್ಗೆ ಬಗೆ ಹರಿಯದ ಪ್ರಶ್ತೆ ಗಳಿವೆ. + + + + + +ಎಸ್‌.ಜೆ.ಸುಜಾತ + + + + + +ಪುರಾತನ ಈಜಿಪ್ಟಿನವರಿಗೆ ಗಾಡಿಗಳ ಅಥವಾ + +ಚಕ್ರಗಳ ಬಳಕೆ ಗೊತ್ತಿರಲಿಲ್ಲ. ಭಾರತ್ತೋಲನ +ಯಂತ್ರಗಳ ಅರಿವಿರಲಿಲ್ಲ. ಹಾಗಾದರೆ ಕರಾರು +ವಾಕ್ನ್ತಾದ ಅಳತೆಯ ಕಲ್ಲು ಗಳನ್ನು ಕೇವಲ ಉ +ಸುತ್ತಿಗೆಯಂತಹ ಸಣ್ಣ ಸಾಧನಗಳಿಂದ ಅಥವಾ +ಬಾಹು ಬಲದಿಂದಲೇ ಜೋಡಿಸಿದರೆ? ಒಳಭಾ +ಗಕ್ಕೆ ಬೇಕಾದ ಕಲ್ಲುಗಳನ್ನು ಪ್ರಸ್ನಭೂ +ಮಿಯ ಸುಣ್ಣದ ಕಲ್ಲುಗಳಿಂದ ತೆಗೆದುಕೊಳ್ಳಲಾ +ಗಿದೆ. ಗೋರಿ ಹಾಗೂ ಕೈರೋದ +ಯನ್ನು ಕಟ್ಟಲು ಬೇಕಾದ ಉತ್ತಮ +ಕಲ್ಲು ಗಳನ್ನು ನೆ ನೈ ಲ್‌ ನದಿಯ ಪೂರ್ವ ದಡ +ತರಲಾಗಿತ್ತು k + + +ಗೀಜಾ + + +Nu +Pp ಅಳೆ ವ +ಆ ANIC + + +ಗಳನ್ನು ಕಟ್ಟಲು ಬೇಕಾದ ಗ್ರಾನೈಟ್‌ ದಕ್ಷಿಣ +ಒಸ್ತಾನ್‌ನಿಂದ ಬಂದಿತ್ತು. ಕಲ್ಲು ಕುಟಿಗರು ಕಲ್ಲು +ಗಳನ್ನು ಪುಡಿ ಮಾಡಲು ವಿಶೇಷವಾದ ಗಡಸಿನ +ಚಿಮ್ಮಟಿಗೆಯನ್ನು ಉಪಯೋಗಿಸುತ್ತಿದ್ದರು. +ನಯವಾದ ಹಾಗೂ ಆಕಾರಗೊಳಿಸಿದ ಕಲ್ಲುಗ +ಳನ್ನು ಸನ್ನೆ ಕೋಲು ಹಾಗೂ ಹಾರೆಗಳ ಸಹಾಯ +ದಿಂದ ಚಕ್ರವಿಲ್ಲದ ಜಾರು ಬಂಡಿಗಳ ಮೇಲಿಟ್ಟು +ನೈಲ್‌ ನದಿಯ ಬಳಿಯ ದೋಣಿಗೆ ಸಾಗಿಸಲು +ಕನಿಲಿಯಾಕುಗಳು ಬೆವರಿಳಿಸುತ್ತ ಎಳೆದಿರಬೇಕು. +ಪಿರಾಮಿಡ್‌ನವರೆಗೂ 18 ಮೀಟರ್‌ ಅಗಲದ +ಕೆಸರು ದಾರಿಯನ್ನು ಮಾಡಲಾಗಿತ್ತು. ಕ್ರಿ. ಫೂ. +5ನೇ ಶತಮಾನದಲ್ಲಿ (2000 ವರ್ಷಗಳ ನಂತರ) +ಭೇಟಿ ನೀಡಿದ ಗ್ರೀಕ್‌ ಇತಿಹಾಸಕಾರ ಹಿರೋಡೆ +ಟಸ್‌ ಈ ಕೆಸರು ದಾರಿಯನ್ನು ಪಿರಾಮಿಡ್‌ನಷ್ಟೇ +ವಿಶೇಷವಾದದ್ದೆಂದು ಹೊಗಳಿದ್ದಾನೆ. ಹಿರೋಡೆ +ಟಸ್‌ನ ಪ್ರಕಾರ (ಈತನಿಗೆ ದೇವಸ್ಥಾನದ ಪಾದ್ರಿ +ಯಿಂದ ಸಿಕ್ಕಿದ ಮಾಹಿತಿಯ ಆಧಾರದಿಂದ) ಈ +ಕೆಸರು ದಾರಿಯನ್ನು ನಿರ್ಮಿಸಲು ಹತ್ತು ವರ್ಷ +ಗಳು ಹಾಗೂ ಪಿರಾಮಿಡ್‌ಗಳನ್ನು ಕಟ್ಟಲು +ಇನ್ನೂ ಇಪ್ಪತ್ತು ವರ್ಷಗಳು ಬೇಕಾದವು. +ಒಂದು ಲಕ್ಷ ಜನರು ಅವಿರತವಾಗಿ ಕೆಲಸ ಮಾಡು +ತ್ತಿದ್ದರು. ಹಾಗೂ ಮೂರು ತಿಂಗಳಿಗೊಮ್ಮೆ +ಇನ್ನೊಂದು ಗುಂಪು ಸಿದ್ಧವಾಗಿರುತ್ತಿತ್ತು. ಆದರೆ +ಈಜಿಪ್ಟಿನವರ ಪ್ರಕಾರ ಕುಫು ಆಡಳಿತ ನಡೆಸಿದ್ದು +23 ವರ್ಷಗಳು ಮಾತ್ರ. ಪಿರಾಮಿಡ್‌ನ ನಿರ್ಮಾ +ಣದ ಮೊದಲೆ ಸತ್ತಿದ್ದರೆ ಇನ್ನಿತರ ಪಿರಾಮಿಡ್‌ಗ +ಳಂತೆ ಇದೂ ಪೂರ್ಣವಾಗದೆ ಉಳಿಯುತ್ತಿತ್ತು. +ಇವೆಲ್ಲ ಕ್ಕಿಂತ ಆಶ್ಚರ್ಯದ ಸಂಗತಿಯೆಂದರೆ +ಅಷ್ಟು ಭಾರದ ಕಲ್ಲುಗಳನ್ನು ಅಷ್ಟು ಎತ್ತರಕ್ಕೆ +ಹೇಗೆ ಸಾಗಿಸಿದರೆಂಬುದು! ಸನ್ನೆ ಕೋಲು ಹಾಗೂ +ಚಿಕ್ಕ ಚಿಕ್ಕ ಹಲಗೆಗಳ ಸಹಾಯದಿಂದ ಸಾಗಿಸಲಾ +ಯಿತೆಂದು ಹಿರೋಡೆಟಸ್‌ ಹೇಳುತ್ತಾನೆ. ಆದರೆ +ಇಂಜಿನಿಯರುಗಳ ಪ್ರಕಾರ 50 ಟನ್‌ಗಳಿ���ಿಂತ +ಹೆಚ್ಚಿನ ತೂಕದ ಗ್ರಾನೈಟ ತುಂಡುಗಳನ್ನು ಈ +ರೀತಿ ಸಾಗಿಸಲು ಸಾಧ್ಯವಿ ಗೆ ಸ ದಿರುವುದರಿಂದ 20 +ವರ್ಷಗಳಲ್ಲಿ ಈ ರೀತಿ ಕೆಲಸ ಮುಗಿಸುವುದು + + +ಆಸಾಧ್ಯ. ಇಟ್ಟಿ ಗೆಗಳಿಂದ ಕಟ್ಟಿದ ಹಂಬು ಹಾಗೂ + + +ಮನುಷ್ಯ ಬಲದಿಂದ ಸಾಗಿಸಿರಬಹುದೆಂದು. +ಹೇಳುತ್ತಾರೆ. ಈ ರೀತಿಯ ಹಂಬುಗಳ (ramps) +ಅವಶೇಷಗಳನ್ನು ಇನ್ನಿತರರ ಪಿರಾಮಿಡ್‌ಗಳ +ಬಳಿ ಕಾಣಬಹುದಾದರೂ ಈ ವಾದದಲ್ಲಿ ಸತ್ವ +ಎಲ್ಲ. ಪ್ರತಿ ಬಾರಿ ಕಲ್ಲು ಏರಿಸುವಾಗ ಈ +ಹಂಬನ್ನು ಎತ್ತರಿಸಬೇಕಾಗುತ್ತದೆ. ಹೀಗಾದಲ್ಲಿ +ಗ್ರೇಟ್‌ ಪಿರಾಮಿಡ್‌ಗೆ ಕಟ್ಟಿದ ಹಂಬು ಸುಮಾರು +1.6 ಕಿ.ಮೀ. ಎತ್ತರವಿರಬೇಕು. ಇಷ್ಟು ಕಟ್ಟಲು +ದೇಕಾದ ಮಾನವ. ಬಲ ಆಗ ಇತ್ತೆ ಂಬುದು ಸಂಶ +ಯಾಸ್ಪದ. ಈ ರೀತಿ ಹಂಬಿತ್ತೆ ೦ದುಕೊಂಡರೂ +ಪಿರಾಮಿಡ್‌ನ ತುದಿಗೆ. ಬಂದಾಗ ಅದರ ಅಗಲ. +ಕೇವಲ ಮೂರು ಮೀಟರ್‌ಗಳಷ್ಟು ಮಾತ್ರ. +ಅಟ್ಟಣಿಗೆ ನಿರ್ಮಿಸಿದರೂ ಬೇಕಾದಷ್ಟು ಕೆಲಸಗಾ +ರರು ಅಲ್ಲಿ ನಿಲ್ಲಲು ಆಗುತ್ತಿರಲಿಲ್ಲವೆಂದು ಪರಿ +ಣಿತರು ಅಭಿಪ್ರಾಯ ಪಡುತ್ತಾರೆ. ಈಜಿಪ್ಟಿನ +ವರು ತಮ್ಮ ತಾಂತ್ರಿಕ ಸಾಧನೆಯನ್ನು ಗೋರಿ +ಯಲ್ಲಿ ಚಿತ್ರಗಳ ಮೂಲಕ ತೋರಿಸಿದ್ದರೂ, +ಹಸ್ತ ಪ್ರತಿಗಳಿದ್ದರೂ ತಂತ್ರ ಕೌಶಲ್ಯದ ಬಗ್ಗೆ +ಯಾವುದೇ ಉಲ್ಲೇಖವಿಲ್ಲ. ಸತ್ತ ನಂತರವೂ +ಆತ್ಮ ಇರುತ್ತದೆಂದು ನಂಬಿದ್ದ ಈಜಿಪ್ಟಿನವರು . +ಬದುಕಿದ್ದಾಗ ಅನುಭವಿಸುತ್ತಿದ್ದ ಸುಖ ಸತ್ತ ನಂತ +ರವೂ ಬೇಕೆಂದು ಅದಕ್ಕಾಗಿ ಹಲವಾರು ವಸ್ತುಗ +ಳನ್ನು ಗೋರಿಯಲ್ಲಿಡುತ್ತಿದ್ದರು. ಇದರಲ್ಲಿ +ಮುಖ್ಯವಾದದ್ದು ದೇಹವನ್ನು ಕೆಡದಂತೆ ರಕ್ಷಿಸು +ವುದು. ಇದಕ್ಕಾಗಿ ಶವವನ್ನು ಕೊಳೆಯದಂತೆ +ಸುಗಂಧ ಲೇಪಿಸಿ ಇಡುವ ವಿಧಾನವನ್ನು ಕಲಿತು +ಕೊಂಡರು. ದೇಹಕ್ಕೇನಾದರೂ ಆದರೆ ಎಂದು +ಅದರ ಬದಲಿಗೆ ವಿಗ್ರಹಗಳನ್ನು ಇಟ್ಟು ಲಿಖಿತ +ಮಂತ್ರ ಪ್ರಯೋಗದಿಂದ ಜೀವ ತುಂಬಬಹು +ದೆಂದು ನಂಬಿದ್ದರು. ಸತ್ತವನಿಗೆ ಶತಮಾನಗಳಿಗಾ +ಗುವಷ್ಟು ಆಹಾರ, ಒಡವೆ, ಆಯುಧ, ಪೀಠೋ +ಪಕರಣ, ಬಿಯರ್‌ ಹಾಗೂ ವೈನ್‌ಗಳನ್ನು ಇಡು +ತ್ತಿದ್ದರು. ಸೈನಿಕರ, ಸೇವಕರ, ಹಾಗೂ ಹಡಗು +ಗಳ ಮಾದರಿಗಳನ್ನು ಅಲ್ಲಿಡಲಾಗಿತ್ತು. ಅಲ್ಲದೆ +ಸತ್ತವನ ಹೆಂಡತಿ, ಮಕ್ಕಳು, ವಿಜಯೋತ್ಸವ + + +x +ಸ + + +ತ್‌ ಆತನ ಕಿ + + +ಕ್ರೀಡೆಗಳ ಬಗ್ಗೆ ಚಿತ್ರಿಸಲಾಗು +ತ್ತಿತ್ತು. ಇವೆಲ್ಲ ವನ್ನು ಶರೀರದೊಂದಿಗೆ ಅಭೇಧ್ಯ + + +4 ಗೋರಿಯೊಳಿಟ್ಟು. ಸತ್ತವನ ನೆನಪಿಗಾಗಿ + + +' ಸುತ್ತಲೂ ದೇವಸ್ಥಾನಗಳನ್ನು ಕಟ್ಟಲಾಗುತ್ತಿತ್ತು. +ಮೊದಮೊದಲು ಕುಫವಿಗೆ ಅಷ್ಟು ಬೃಹತ್‌ + + +ಪಿರಾಮಿಡ್‌ನ್ನು ನಿರ್ಮಿಸುವ ಯೋಚನೆಯಿರ + + +ಲಿಲ್ಲ. ಮಮ್ಮಿಯನ್ನು ಇಡುವಷ್ಟು ಚಿಕ್ಕದಾದ +ಸಾಧಾರಣ ಗೋರಿಯನ್ನು ಕಟ್ಟಲು ಯೋಜಿ +ಸಿದ್ದ. ಆದರೆ ಗೋರಿ ಕಟ್ಟುವ ರಾಜನ ಹುಚ್ಚು + + +ಅಭ್ಯಾಸ ಬೆಳೆದಂತೆ ಅದನ್ನು ವಿಸ್ತರಿಸಲಾಯಿತು. ' + + +ರಾಣಿಯ ಕೋಣೆ, ಇದಕ್ಕಿಂತ ದೊಡ್ಡದಾದ +ರಾಜನ ಕೋಣೆ ಮೆ ದಾನ ಮಟ್ಟದಿಂದ 4 ಅಡಿ + + +ಎತ್ತರದಲ್ಲಿದ್ದು ಪಿರಾಮಿಡ್‌ನ ಮಧ್ಯ ಭಾಗದ + + +ಲ್ಲಿದೆ. ಇದಕ್ಕೆ ಪ್ರವೇಶಿಸಲು ಇರುವ ಒಂದೇ +ಬಾಗಿಲು ತಿರುಗುವ ಹಾಗೆ ಸುಣ್ಣದ ಕಲ್ಲಿನಿಂದ +ಮಾಡಿದ್ದು, ಪಿರಾಮಿಡ್‌ನ 13ನೇ ಮೆಟ್ಟಿಲ ಬಳಿ +ಇದ್ದು ಮೈದಾನದಿಂದ 17 ಮೀಟರ್‌ 'ಎತ್ತ ರದ +ಲ್ಲಿದೆ. + +ಕ್ರಿ.ಶ. 820ರಲ್ಲಿ ಈಜಿಪ್ಟಿನ ಮುಸ್ಲಿಂ ಖಲಿಫ್‌ +'ಔಬ್ದುಲಾ- ಆಲ್‌- ಮಾಮುನ್‌ ಪಿರಾಮಿಡ್‌ನ + + +ಒಳಗಿದೆಯೆಂದು ನಂಬಲಾದ ವೆ ೈಜ್ಞಾನಿಕ + + +ಹಾಗೂ ಖಗೋಲ ಹಸ್ತಪ್ರತಿಗಳ ಬಗ್ಗೆ ಅರಿ +ಯಲು, ತುಕ್ಕು ಹಿಡಿಯದ ವಿಚಿತ್ರ ಲೋಹದ +ಹಾಗೂ ಒಡೆಯದೆ ಬಗ್ಗಿಸಬಹುದಾದ ಮೆದು +ಗಾಜಿನ ಬಗ್ಗೆ ತಿಳಿಯಲು ಪಿರಾಮಿಡ್‌ನ ಒಳಗೆ +ಪ್ರವೇಶಿಸಿದರು. ಇದನ್ನು ಪ್ರವೇಶಿಸಲು ಇದ್ದ + + +- ಗುಪ್ತದ್ವಾರದ ಬಗ್ಗೆ ಆಗಲೇ ಮರೆತು ಹೋಗಿದ್ದ + + +ರಿಂದ ಮರಳಿನ ಮೇಲಿಂದ ಕಲ್ಲಿಗೆ ಕಾಲುವೆ +ತೋಡಿದರು. 30 ಮೀಟರ್‌ ಒಳಗೆ, ಪೂರ್ಣಗೊ +ಸದ ನೆಲದೊಳಗಿರುವ ಮೃ ತ ಗೃ ಹಕ್ಕೆ + +ಗುವ ದಾರಿಯನ್ನು ಕಂಡರು. ಆದರೆ ಅಲ್ಲಿ +೫ಎ ಹಾಗೂ ಅವಶೇಷದ ಹೊರತು ಇನ್ನೇನಿ +ರಲಿಲ್ಲ. ಅರ್ಧ ದಾರಿಯ ನಂತರ ಗ್ರಾನೈಟ್‌ + + +- ಕಲ್ಲುಗಳಿಂದ ಮುಚ್ಚಿದ ದಾರಿಯನ್ನು ಕಂಡರು. + + +ಅದನ್ನು ಕತ್ತರಿಸಿ ಒಳ ಪ್ರ ರ್ರವೇಶಿಸಿ ನಂತರ ಈ + + +ಖಾಲಿಯಾದ ರಾಣಿ ಹಾಗೂ ರಾಜನ ಕೋಣೆಗೆ + + + + + +ಗುಣಕೆ ಗುಣ ಗುಣಿಸಿದರೆ +ಗುಣವಂತರ ತೇಜಃಧಾರೆ + + +ಗುಣಕೆ ಹಣ ದಾಹ ಸೇರಿದರೆ +ಗುಣಾಢ್ಯರ ೭ ಬಣ್ಣವೂ ಬೇರೆ! + + +೨ ದೊಡ್ಡರಂಗೇಗೌಡ + + +ಒಯ್ಯುವ ಸುರಂಗ ಮಾರ್ಗ ನೋಡಿದರು. +ಗ್ರಾನೈಟಿನಿಂದ ಮಾಡಿದ ನುಣುಪಾದ ಮುಚ್ಚಳ +ಏರದ. ಶಿಲೆಯ ಶವದಾನಿಯ ಹೊರತು +ಬೇರೇನೂ ಕಾಣಸಿಗಲಿಲ್ಲ. ಆದರಿದು ನಂಬಲಸಾ +ಧ್ಯವಾಗಿತ್ತು. ಒಂಭತ್ತು ವರ್ಷ ರಾಜ್ಯಭಾರ +ಮಾಡಿ ತನ್ನ 19ನೇ ವಯಸ್ಸಿನಲ್ಲಿ ತೀರಿಕೊಂಡ +ರಾಜ ಟುಟುಕಾಮನ್‌ ಗೋರಿಯಲ್ಲಿ ಸಿಕ್ಕಿದ +ಅಗಾಧ ಸಂಪತ್ತಿಗೆ ಹೋಲಿಸಿದರೆ 23 ಮಾಜ +ರಾಜ್ಯಭಾರ ಮಾಡಿದ ಕುಫುನ ಸಂಪತ್ತು ಇದಕ್ಕಿಂತ +ಹೆಚ್ಚಿರಬೇಕಿತ್ತು. ಕುಪುವಏನ ಮಮ್ಮಿ ಸಹ ಸಿಗ +ಲಿಲ್ಲ. 1763ರಲ್ಲಿ ಇನ್ನೊಂದು ಮಾರ್ಗ ಪತ್ತೆಯಾ +ಯಿತು. ರಾಜನ ಕೋಣೆಯ ಪಕ್ಕದ ಗ್ರಾಂಡ್‌ +ಗ್ಯಾಲರಿಯಿಂದ ನೇರವಾಗಿ ನಿರ್ಮಿಸಿದ ಈ +ರಹಸ್ಕ ಮಾರ್ಗ 60 ಮೀಟರ್‌ ಉದ್ದವಾಗಿತ್ತು. +ಗ್ರಾನೈಟ್‌ ಚಿಣೆಗಳನ್ನು ಜೋಡಿಸಿದ ನಂತರ ತಪ್ಪಿ +ಸಿಕೊಳ್ಳಲು ರಾಜನಿಗೆ ಗೊತ್ತಿಲ್ಲದಂತೆ ಮಾಡಿದ +ಮಾರ್ಗ ಇದಾಗಿರಬೇಕೆಂದು ನಂಬಲಾಗಿದೆ. ಈ +ಮಾರ್ಗದ ಮೂಲಕವೇ ಕುಫುವಿಗೆ ಚಿನ್ನದ ರಸ +ಲೇಪಿತ ಮಮ್ಮಿಯನ್ನು ಹಾಗೂ ಅಪಾರ ಸಂಪ +ತ್ತನ್ನು ಗೋರಿ ಕಳ್ಳರುಸಾಗಿಸಿರಬೇಕು. ಹಾಗಿದ್ದರೆ +ಆಹಾರ ಸಾಮಗ್ರಿ ಗಳೇನಾದವೆಂಬ ಪ್ರಶ್ನೆ ಏಳು +ತ್ತದೆ. ಹಾಗೆಯೇ ಶಿಲಾ ಶವದಾನಿಯ ಮುಚ್ಚಳ +ವೇನಾಯಿತು? ಕೃತಕ ಗೋರಿಗಳನ್ನು ಕಟ್ಟು +ವುದು ಫೇರ್ದೋಗಳಿಗೇನು ಹೊಸದಾಗಿರಲಿಲ್ಲ. +ಬಹುಶಃ ಯಾವುದೋ ಚಿಕ್ಕ ಗೋರಿಯಲ್ಲಿ +(ಇನ್ನೂ ಕಂಡು ಹಿಡಿಯಬೇಕಾದ) ಕುಫು +ಹಾಗೂ ಅವನ ಅಗಾಧ ಸಂಪತ್ತನ್ನಿಟ್ಟು ದೊಡ್ಡ + + +ಹ DNS + + +ಪಿರಾಮಿಡ್ಡನ್ನೇ ತೋರಿಕೆಗಾಗಿ ಕಟ್ಟಿ ರಬೇಕೆಂಬ +ಸಾಧ್ಯತೆಯೂ ಇದೆ. ಸಕ್ಕಾರದ ಜೋಸರನ ಪಿರಾ +ಮಿಡ್‌ ಜ��ನುಗೂಡಿನಂತಿದ್ದು ಹಲವಾರು +ಕೋಣೆಗಳಿವೆ. ಆದರೆ ಕುಫುವಿನ ಪಿರಾಮಿಡ್‌ +ನಲ್ಲಿ ಕೆಲವೇ ದಾರಿಗಳಿದ್ದು ಮೂರು ಕೋಣೆಗಳು +ಮಾತ್ರ ಇವೆ. + +1966ರಲ್ಲಿ ನೊಬೆಲ್‌ ಪ್ರಶಸ್ತಿ ವಿಜೇತ ಭೌತ +ಶಾಸ್ತ್ರಜ್ಞ ಲೂಯಿಸ್‌ ಆಲ್ವಾರಿಜ ಹಾಗೂ ಆತನ +ಸಂಗಡಿಗರು ಕುಫುವಿನ ಮಗ ಕಾಫ್ರಿಯ ಪಿರಾಮಿ +ಡ್‌ನ ಕೋಣೆಯಲ್ಲಿ ಕಾಸ್ಮಿಕ್‌ ಕಿರಣ ಶೋಧನೆ +ನಡೆಸಿ ಒಳಭಾಗದ ಚಿತ್ರಣ ಪಡೆದರು. ಆದರೆ +ಹೆಚ್ಚಿನ ಮಾಹಿತಿಯೇನೂ ದೊರೆಯಲಿಲ್ಲ. +ಕ್ಯಾಲಿಫೋರ್ನಿಯಾದ ಸ್ಯಾಫೋರ್ಡ್‌ ರಿಸರ್ಚ್‌ +ಇನ್‌ಸ್ಟಿಟ್ಯೂಟ್‌ ಗುಪ್ತ ಕೊಠಡಿಗಳ ಬಗ್ಗೆ ಪುನಃ +ಕಾರ್ಯಾಚರಣೆ ಪ್ರಾರಂಭಿಸಿತು. + + +1954ರಲ್ಲಿ 43 ಮೀಟರ್‌ ಉದ್ದಧ ದೇವದಾರು +ಮರದ, ಕೋಣೆಗಳಿದ್ದ ದೋಣಿಯೊಂದು +ಗ್ರೇಟ್‌ ಪಿರಾಮಿಡ್‌ನ ದಕ್ಷಿಣದ ಭಾಗದ ಮರಳಿ +ನಲ್ಲಿ ಪತ್ತೆಯಾಯಿತು. ಇದು ಧಾರ್ಮಿಕ ಎಧಿಗ +ಳಲ್ಲಿ ಮಾತ್ರ ಬಳಸುತ್ತಿದ್ದ ಕುಫುವಿನ ಸನ್‌ +ಬೋಟ್‌ ಇರಬೇಕೆಂದು ನಂಬಲಾಗಿದೆ. ಶಿಲ್ಪ +ಶಾಸ್ತ್ರಜ್ಞರ ಪ್ರಕಾರ ಇದೇ ತರಹ ಮೂನ್‌ +ಬೋಟೊಂದು ಪಿರಾಮಿಡ್‌ನ ಪೂರ್ವ ಭಾಗದ +ಲ್ಲಿರಬೇಕೆಂದು ಹೇಳುತ್ತಾರೆ. ಆದರೆ ಅದಿನ್ನೂ +ಪತ್ತೆಯಾಗಬೇಕಾಗಿದೆ. ""ಏನಂತಹ ಅವಸರ?'' +ಈಜಿಪ್ಟಿನ ಕ್ಯೂರೇಟರ್‌ ಒಬ್ಬರು ಹೇಳುತ್ತಾರೆ, +"45 ಶತಮಾನಗಳಿಂದ ಹಾಗೆಯೇ ಇರುವಾಗ +ಇನ್ನು ಕೆಲವು ದಶಕಗಳ ಕಾಲ ಯಾರಿಗೂ ಸಿಗದೆ +ಇದ್ದರೆ ತೊಂದರೆಯೇನಿಲ್ಲ. ಯಾರಿಗೆ ಗೊತ್ತು +ಬಹುಶಃ ಆ ರಾಜನಿಗೆ ಅದು ಬೇಕಿರಬಹುದು. + + +ಸು ನ2 ಕೆಡಿಸಿ ನಾಶಮಾಡುವ ಕೀಟಗಳನ್ನು ನಿಯಂತ್ರಿಸಲು + + +ಕೀಟ ನಾಶಕ್ಕೆ “ವೈರಸ್‌ ಆತ್ಮಹತ್ಯಾ ಪಡೆ” +| + + +ಜೈವಿಕ ವಿಜ್ಞಾನಿಗಳು ಹೊಸದೊಂದು ವಿಧಾನವನ್ನು + + +ಆವಿಷ್ಯರಿಸಿದ್ದಾರೆ. ಕೀಟಗಳ ಮೇಲೆ ದಾಳಿ + + +' ಮಾಡಿ ಅವಗಳಿಗೆ ಅಂತ್ಕ ಕಾಣಿಸುವ "ವೈರಸ್‌ಗಳ ಆತ್ಮಾಹತ್ಕಾ ಪಡೆ'ಯನ್ನು ಭಾರತದ ಜೈವಿಕ +| ವಿಜ್ಞಾನಿಗಳು ಅಭಿವೃದ್ದಿಪಡಿಸಿದ್ದು ಮುಂದಿನ ದಿನಗಳಲ್ಲಿ ಈ “ಪಡೆ'ಯ ಸಹಾಯದಿಂದ ರೈತರು | + + +ಕೀಟಗಳ ವಿರುದ್ದ ಹೋರಾಡಬಹುದಾಗಿದೆ. + + + + + +ಬೆಳೆದ ಪೈರುಗಳಿಗೆ ಗಂಟುಬೀಳುವ ಕೀಟಗಳನ್ನು ನಿರ್ದಯವಾಗಿ ನಾಶಪಡಿಸುವ ಈ ಕೀಟ +ನಾಶಕ ವೈರಸ್‌ಗಳು ತಮ್ಮ ಕರ್ತವ್ಯ ನಿರ್ವಹಿಸಿದ ನಂತರ ತಮ್ಮಷ್ಟಕ್ಕೆ ತಾವೇ ಸತ್ತುಬೀಳು +| ವುದರಿಂದ ಪಾರ್ಶ್ವಪರಿಣಾಮದ ಭಯಕ್ಕೆ ಕಾರಣವಲ್ಲ. + + +ಇವು ವಾತಾವರಣದೊಳಗೆ ಸೇರಿ + + +ದೇಹರಚನೆಯ ಸೂಕ್ಷ್ಮ ಜೀವಿಗಳಾಗಿದ್ದು “ಪಾಲಿಹೆಡ್ರಿನ್‌' ಎಂಬ ಕವಚವೇ ಇವುಗಳಿಗೆ ನೈಸರ್ಗಿಕ +ಏರಿಳಿತ್ತ ಸೂರ್ಯನ ಪ್ರಕಾಶ ಇತ್ಯಾದಿಗಳಿಂದ ರಕ್ಷಣೆ ಒದಗಿಸುತ್ತದೆ. ವೈರಸ್‌ಗಳ ಈ ಪ್ರಾಣ +ರಕ್ಷಕ ಗುಟ್ಟನ್ನು ಅರಿತುಕೊಂಡಿರುವ ವಿಜ್ಞಾನಿಗಳು ಅದನ್ನೇ ಉಪಯೋಗಿಸಿಕೊಂಡು, ವೈರಸ್‌ಗಳ +ಕವಚಕ್ಕೆ ಕಾರಣವಾದ ಜೀನ್‌ಗಳನ್ನು ತೆಗೆದುಹಾಕುತ್ತಾರೆ. ಈ ರೀತಿ + + +ಹತ್ಯಾ ಪದೆ' ತೀಟಗಳನ್ನು ಕೊಂದುಹಾಕಿದ ಕಂತರ ಕವಚದ ಕನಡದಲ ತಲಭೇ (0051 + + +| ಸಾವನ್ನಪ್ಪತ್ವದೆ. + + +| ಕೀಟಗಳ ಹಾವಳಿಯಿಂದ ತಲಿ ರೋಸಿದ ರೈತರ ಪಾಲಿಗೆ ವರವ���ಗಿ ಬರಲಿರುವ ಈ +| "ವೈರಸ್‌ ಸೇನೆ' ಇನ್ನೂ ಪ್ರಯೋಗದ ಹಂತದಲ್ಲಿದೆ. ಕೀಟಗಳ ಮೇಲೆ ಮಾತ್ರ ತಮ್ಮ ಪ್ರತಾಪ +ತೋರುವ ಈ ವೈರಸ್‌ಗಳು ಇತರೆ ಪ್ರಾಣಿ, ಪಕ್ಷಿ, ಗಿಡಗಳ ಮೇಲೆ ದುಷ್ಪರಿಣಾಮ ಬೀರಲಾರವ. +| ಪ್ರಯೋಗಶಾಲೆಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ವೈರಸ್‌ ಪಡೆ ಹೊರಬರುವುದನ್ನೇ ನಿರೀಕ್ಷಿಸ + + +| | ಲಾಗಿದೆ. + + +ಅಪಾಯವನ್ನುಂಟು ಮಾಡುವ ಸಾಧ್ಯತೆಯೂ ಇಲ್ಲ. ಈ ವೈರಸ್‌ಗಳು ಅತ್ಕಂತ ಮೃದು +ಸಿದ್ಧಗೊಳಿಸಿದ "ಆತ್ಮಾ + + +“ಚಂದಿರ” + + +SSE ES +ಹಾ ಜಾ ಸಾಜ ಎ ರಾ + + +| + + +TTT +ಕ TTT + + + + + +ಕೆ.ಟಿ. ಪಾಂಡುರಂಗಿ + + + + + + +ವಿಚಾರ-ವಿವೇಕ + + +ಮನುಷ್ಯನು ಜೀವನದಲ್ಲಿ ಯಶಸ್ವಿಯಾಗಲು ವಿಚಾರ ವಿವೇಕ ಎರಡೂ ಅಗತ್ಯ, ಯಾವುದೇ ಒಂದು +ವಸ್ತುವಿನ ಅಥವಾವಿಷಯದ ಸ್ವರೂಪ ಲಕ್ಷ ಕಣ ಪ್ರಕಾರ ಅವುಗಳ ಹೊಂದಾಣಿಕೆ ಇವುಗಳನ್ನೆಲ್ಲಾ ತರ್ಕಬದ್ದವಾಗಿ +ವಿಶ್ಲೇಷಿಸುವುದು ವಿಚಾರ. ಇವುಗಳ ಹಿತ-ಅಹಿತ ಪರಿಣಾಮ, ಗ್ರಾಹ್ಯ ಅಗ್ರಾಹ್ಯತೆಯ ತೂಕ, ಉಚಿತ +ಅನುಚಿತತೆಗಳ ಮೌಲ್ಯಮಾಪನಗಳನ್ನು ಮಾಡುವದು ವಿವೇಕ. ಲಾಕ ಡು ತಾರ್ಕಿಕ ಕ್ರ ಮ. ವಿವೇಕ ಒಂದು +ನೈತಿಕ ಮೌಲ್ಯ. ರವ ವಿವೇಕವನ್ನು ಕುದುರಿಸಲು ಸಹಾಯ ಮಾಡಬಹುದು. ವಿವೇಕವೂ ವಿಚಾರವೂ +ಜೋ ಹವಾ ನೆರವಾಗಬಹುದು. ಹೀಗೆ ಇವು ಪರಸ್ಪರ ಪೋಷಕವಾದ ಅಂಶಗಳು. + +ಆದರೆ ವಿಚಾರವು ಪ್ರಖರವಾಗಿದ್ದವರಿಗೆಲ್ಲ ವಿವೇಕವಿರುತ್ತದೆ ಎಂದು ಹೇಳಲು ಬರುವುದಿಲ್ಲ. ಯಾವುದೋ +ಒಂದು ತರ್ಕದ ಸರಣಿ ಅಥವಾ ಸಿದ್ಧಾಂತಕ್ಕೆ ಕಟ್ಟು ಬಿದ್ದವರು ಅದೇ ದಿಕ್ಕಿನಲ್ಲಿ ವಿಚಾರ ಮಾಡುತ್ತ ಹೋಗಿ +ಏಕಮುಖರಾಗುವ ಸಂಭವವಿರುತ್ತದೆ. ತಮ್ಮ ಚರನ ಸರಿ ಎಂಬ ಮೊಂಡುತನವನ್ನು ಬೆಳೆಸಿಕೊಳ್ಳುವ +ಸಂಭವವಿರುತ್ತದೆ. ತಮ್ಮ ತರ್ಕದ ಸುಳಿಯಲ್ಲಿ, ಯೇ ತಾವು ಸಿಕ್ಕಿ ಬೀಳುವ ಸಂಭವವಿರುತ್ತದೆ. ಆದರೆ ವಿವೇಕವು +ಹಾಗಲ್ಲ. ಎಲ್ಲವನ್ನೂ "ಓತ ಅಹಿತ ಪರಿಣಾಮಗಳಿಂದ ಅಳೆದು ನೋಡುತ್ತದೆ. ವಿಚಾರದ ಬಾ +ತೆಗೆದುಕೊಂಡರೂ ಅದಕ್ಕೆ ಪರಾಧೀನವಾಗುವುದಿಲ್ಲ. ಆಯಾ ವಿಷಯ ಮತ್ತು ವಸ್ತುಗಳ ಗ್ರಾಹ [ ಅಗ್ರಾಹೃತೆಯ +ಮೌಲ್ಯಮಾಪನ ತ ವಿಚಾರವನ್ನು ಉಪಯೋಗಿಸಿಕೊಳ್ಳುತ್ತದೆ. + +ವಿವೇಕಿಯಾದವನು ಬಹಳ ಮಾರ ಮಾಡುವವನಾ ಗಿರಬೇಕೊಬ ಅಗತ್ಯವಿಲ್ಲ. ವಿವೇಕಕ್ಕೆ ಆತ್ಮಸಾಕ್ಷಿ +ಅಂತಪ್ರೇರಣೆಗಳು ಹೆಚ್ಚು ಸಹಾಯಕ. ವಿಚಾರ ಕೇವಲ ಬಾಹ್ಯ ಸಾಧನ. ಒಮ್ಮೊಮ್ಮೆ ಮ್ಚೆ ಅತಿ ವಿಚಾರವುವಿದೇಕಕ್ಕೆ + + +: ಆತಂಕವೂ ಆಗುತ್ತದೆ. + + +ವಿವೇಕಿಯಾದವನು ಸ್ವಹಿತ ಪರಹಿತಗಳನ್ನು ಹೆಚ್ಚು ಯಶಸ್ವಿಯಾಗಿ ಸಾಧಿಸುವನು. ಅವನಿಗೆ ಯಾವುದೇ +ವಿಷಯದಲ್ಲಿ ಮೊಂಡತನವಿರುವುದಿಲ್ಲ. ನಮ್ರಸೆಯಿರುವುದು. ತನ್ನ ತಿಳುವಳಿಕೆಗಿಂತ ಹೆಚ್ಚು ಯೋಗ್ಯವಾದದ್ದನ್ನು +ಯಾರಾದರೂ ಹೇಳಿದರೂ ಅದನ್ನು ಒಪ್ಪಿಕೊಳ್ಳುವನು. ವಿಚಾರವಂತನೂ ತನಗಿಂತ ಹೆಚ್ಚು ವಿಚಾರಶೀಲರು | +ಹೇಳಿದ್ದನ್ನು ಒಪ್ಪಿಕೊಂಡಾಗಲೂ ಆದು ಅವನಲ್ಲಿ ಯ ವಿವೇಕದ ಕಾರ್ಯವೇ ಆಗಿರುತ್ತದೆ. + +ಚುರುಕು ಬುದ್ಧಿಯವರಿಗಿಂತ-ಸಾಮಾನ್ಯ ಬುದ್ಧಿಯವರು ಹಚ್ಚು ವಿವೇಕಿಗಳಾಗಿರುವರು. ಅದು ಏನೇ + + +ಇದ್ದರೂ ಮನುಷ್ಯನಿಗೆ ವಿವೇಕ ವಿಚಾರ ಎರಡೂ ಅಗತ್ಯ. ವಿವೇಕವು ಅನುಭವದಿಂದ ವಿಕಸಿತವಾ + + +. ಹೋಗುವುದು. ವಿಚಾರವು ತರ್ಕದಿಂದ ಬೆಳೆಯುತ್ತ ಹೋಗುವುದು. e + + + + + + + + + +ನ + + + + + +ನಾನೀಗ ನಿಮಗೆ ಹೇಳುತ್ತಿರುವ ಸಣ್ಣ ಮನು +ಷ್ಕರ ಪೇಟೆ ಯಾವುದೆಂದು ತಿಳಿದಿದ್ದೀರಿ, ಓದು +ಗರೇ? ಪೀಪಾಯಿಯೊಳಗೆ ಸೀಗಡಿ ಮೀನುಗ +ಈ ಳನ್ನು ಒತ್ತಾಗಿ ತುಂಬಿರುವಂತೆ, ದೈವ ಕೃಪೆಗೊಳ +ಗಾದ ಪ್ರದೇಶದ ಮಧ್ಯದಲ್ಲಿ ಬರಿಯ ಜ್ಯೂಗಳೇ +1 ಪಾಶ ರಕೊಂಡಿರುವ ಪೇಟೆಯ ಬಗೆಗೆ ಸ್ವಲ್ಪ ಎಸ್ತ +/ ಜಾಯಾ ರಿಸಿ ಹೇಳುತ್ತಿದ್ದೇನೆ. ಈ ಪೇಟೆಯ ಹೆಸರು ಕಸಿ +ಲೆವ್ನ. ಈ ಹೆಸರು ಹೇಗೆ ಹುಟ್ಟಿಕೊಂಡಿತು +ಗೊತ್ತೆ? ಹೇಳುತ್ತೇನೆ ಕೇಳಿ: +ಜ್ಯೂಗಳ ದಾರಿದ್ರ್ಯ ವೈವಿಧ್ಯದೊಡನೆ ಬಹು +ಮುಖಿಯಾದದ್ದು. ಒಬ್ಬ ಬಡವ ದುರದೃಷ್ಟದ +ವನಾಗಿರುತ್ತಾನೆ. ಅವನೊಬ್ಬ ಪಾಪರ್‌, ಭಿಕ್ಷುಕ, +ಸ್ಕೋರರ್‌, ಬರಗೆಟ್ಟವ, ತಿರುಕ ಅಥವಾ +ಸೋತು ಸುಣ್ಣಾದವ. ಪ್ರತಿಯೊಬ್ಬನ ಬಗೆಗೂ +ಹೀಗೆ ಬೇರೆ ಬೇರೆ ದನಿಗಳಲ್ಲಿ ಹೇಳಲಾಗುತ್ತದೆ. +ಆದರೆ ಈ ಎಲ್ಲವೂ ಮಾನವನ ದರಿದ್ರತೆಯನ್ನೇ +ಒತ್ತಿ ಹೇಳುತ್ತವೆ. ಹೀಗಿದ್ದೂ ಮತ್ತೊಂದು ಹೆಸ +ರಿದೆ - ಕಸ್ರಿಲ್‌ ಅಥವಾ ಕಸ್ತಿಲಿಕ್‌. ಈ ಹೆಸರನ್ನೂ +ಸಾಕಷ್ಟು. ಏರಿಳಿತಗಳ ದನಿಯಲ್ಲಿ ಹೇಳಲಾಗು + + + + + + +ತ್ತದೆ. ಬಡಾಯಿ ಕೊಚ್ಚಿಕೊಳ್ಳುವವನ ಬೀಗಿನಲ್ಲಿ +ಕೂಡ. ಉದಾಹರಣೆಗೆ, ““ಓಹ್‌! ನಾನು +ಯಾವಾಗಲೂ ಕಸ್ರಿಲಿಕ್‌!'' ಒಬ್ಬ +ಸಾಧಾರಣ ಪಾಪರ್‌ನಂತಲ್ಲ. ಬದುಕಿನಲ್ಲಿ +ಸೋತವನಾದರೂ ದಾರಿದ್ರ್ಯದ ಹೀನತೆಯನ್ನು +ಹತ್ತಿರಕ್ಕೆ ಸುಳಿಯಗೊಡದಂಥ ವೈರುಧ್ಯವುಳ್ಳ +ವನು. ಇದಕ್ಕವನು ನಕ್ಕು ಬಿಡುತ್ತಾನೆ. ಅವ +ನೊಬ್ಬ ಬಡವ, ಆದರೂ ಸಂತೋಷಿಯಾಗಿರು + + +ತಾವ +ತ್ನಾನಿ. + + + + + +ಮೂಲ : ಶೋಲೋಮ್‌ ಅಲ್ಕೈಂ +ಕನ್ನ ಡಕ್ಕೆ : ಲಿಂಗರಾಜು + + +ಪರ್‌ ತೆ ಇಂತು. ೫ wd ಮಾಳ ಕಾಗ ತ್‌ +ರಲ್ಲ, ತನ ©» ಸುತ್ತುವರಿದಿರುವ ದೀಶಬೂ$ ಗೆ + + +Go +fs +GL +೭೬ +ಜೆ + +ಈ +ಸ +ತ +"41 +[a +GL +eel +2) +೮ + +£ + +ನ + + +ನಡಾ +a ಇ +- Nl LN +- | J § + +A ತ + +ನ್ನ್ನ + +ಕ ಶಿ + + +9.33% + + +ಸೃಷ್ಟಿಸಿಕೊಂಡಿರುವ ನಾಗರಿಕತೆ, ಸಂಸ್ಕೃತಿ, ಅಭಿ +ವೃದ್ಧಿಗಳಿಂದಲೂ ದೂರವಾಗಿದೆ. ಇಂಥ ವಿಷ +ಯಗಳಿಗೆ ಸಂಭಾವಿತ ವ್ಯಕ್ತಿಯೊಬ್ಬ ಹ್ಯಾಟ್‌ +ತೆಗೆದು ಗೌರವ ತೋರಬಹುದು. ಆದರೆ ಈ +ಸಣ್ಣ ಮನುಷ್ಯರಲ್ಲ! ಮೋಟಾರ್‌ ಕಾರು, +ಏರೋಪ್ಲೇನ್‌ಗಳಿರಲಿ, ಈಗಾಗಲೇ ತುಂಬಾ +ಹಳೆಯದಾಗಿ ಸಾಮಾನ್ಯವೆನಿಸಿರುವ ರೈಲಿನ +ಬಗೆಗೂ ಇವರಿಗೆ ಏನೂ ತಿಳಿದಿಲ್ಲ. ""ಆಂಥದ್ದು +ಇಲ್ಲವೇ ಇಲ್ಲ'' ಎನ್ನುತ್ತಾರವರು! ""ಯಾಕೆಂದ +ರೆ'' ಅವರು ಹೇಳುವಂತೆ, ""ಇದೊಂದು ಕನಸು. +ಕಟ್ಟುಕತೆ. ಸ್ವರ್ಗದಲ್ಲಿ ಸಂತೋಷವಿರುತ್ತೆ ಎನ್ನು +ತ್ತೀರಲ್ಲ ನೀವು, ಅದರ ಹಾಗೆ.'' +ಆದರೆ ಬಂದ ಸಲ ಕಸಿ 'ಲೆವ್ನದ ಒಬ್ಬಾತ +ಬಂದ. ವಾಪಸ್ಸು ಬಂದ +ಎಂದು ಆಣೆ, ಪ್ರ ಮಾಣಗಳ +ಟ್ರ. ಸಸ ವನ್ನು ರೈ ಲಿನಲ್ಲಿ ೭ ಒರಗಿ +ಸಿಕೊಂಡ ಪ ಎಂದು ಗಂಟೆಯಷ್ಟು ಕಾಲವಾ +ರೈಲಿನಲ್ಲೇ ಪ್ರಯಾಣ "ಮಾಡಿದ್ದ. + + + + + + + + +ಜ್‌ + + +ಮಾತ್ರ ಇದಕ್ಕವರು ನಕ್ಕುಬಿಟ್ಟರು. +ಕತೆ! ಚಕ್ರಗಳು ಉರುಳ್ತವೆ, ಹೊಗೆ ಕೊಳವೆ ಸಿಳ್ಳೆ +ಹಾಕುತ್ತೆ, ಬೋಗಿಗಳು ಮುಂದಕ್ಕೆ ಹೋಗ್ತವೆ, +ಜನ ಮಾಸ್ಕೋಗೆ ಹೋಗ್ತಾರೆ, ಆಮೇಲೆ +ವಾಪಸ್ಸು ಬರ್ತಾರೆ!'' + + +ಏನಿಲ್ಲ, +ವುದು? ನೀವು ಅವರನ್ನೇ ಕೇಳಿ, ""ನೀವು ಹೇಗೆ + + +ಬದುಕ್ತಿ ಬಸ ಭುಜ ಕುಲುಕಿಸುತ್ತಾ ನಕ್ಕು +ಹೇಳುತ್ತಾರೆ, + + +ಇದನ್ನು ಈ ಸಣ್ಣ ಮನುಷ್ಯರು ಅರ್ಥ ಮಾಡಿ +ಕೊಂಡದ್ದು ಹೇಗೆಂದರೆ: ಒಂದು ಗಂಟೆಯಷ್ಟು +ಕಾಲ ಪ್ರಯಾಣ ಮಾಡಿದ ಇವನು, ಆಮೇಲೆ +ಉಳಿದ ದೌರಿಯನ್ನು ನಡೆದೇ ಹೋದ ಎಂದು. +5 4 ಆದರೂ ರೈಲಿನ ವಿಷಯ ಬಾಕಿಯುಳಿದಿತ್ತು. +ಪ ಕಸ್ರಿಲೆವ್ದದ ಜ್ಯೂವೊಬ್ಬ ಆಣೆಯಿಟ್ಟು ಹೇಳಿ +ಸ ದರೂ ರೈಲಿನಂಥದ್ದು ಇಲ್ಲವೇ ಇಲ್ಲ, ಇದೆಲ್ಲಾ , +ಸುಳ್ಳು « ದುಬಿಟ್ಟರು. ಇದು ಸತ್ಯ. ಗಾಳಿ ಮಾತಿ + + +ನಲ್ಲಿ ಹೊಸದೊಂದನ್ನು ಸೃಷ್ಟಿಸಿ ಹೇಳುತ್ತಿಲ್ಲ +ಎಂದ ಇವನು ರೈಲಿನ ಐಂದ್ರಜಾಲವನ್ನೆಲ್ಲಾ +ಅವರಿಗೆ ವಿವರಿಸಿ ಹೇಳಿದ. ಕಾಗದದ ಮೇಲೆ +ಚಿತ್ರವೊಂದನ್ನು ಬಿಡಿಸಿದ. ಚಕ್ರಗಳು ಹೀಗುರು +ಳುತ್ತವೆ, ಹೊಗೆ ಕೊಳವೆ ಸಿಳ್ಳೆ ಹಾಕುತ್ತದೆ, +ಬೋಗಿಗಳು ಚಲಿಸುತ್ತವೆ, ಜನ ಮಾಸ್ಕೋಗೆ +ಪ್ರಯಾಣ ಮಾಡುತ್ತಾರೆ; ಕಸ್ರಿಲೆವ್ನದ ಜನ +ಕೇಳಿಯೇ ಕೇಳಿದರು. ತಲೆದೂಗುತ್ತಾ ಸಮ್ಮತಿ +ಯನ್ನೂ ಸೂಚಿಸಿದರು. ಹೃದಯದಾಳದಲ್ಲಿ + + +#4 ಎಂಥಾ + + +ಆದ್ದರಿಂದಲೇ ಇವರೆಲ್ಲಾ ಸಣ್ಣ ಮನುಷ್ಯರು. ಮ. + + +ಮಂಕರಲ್ಲದ ಯಾರೂ ಇಲ್ಲ. ವಿಷಯಗಳಿಗೆ +ತಲೆಕೆಡಿಸಿಕೊಳ್ಳ ದ ಮನುಷ್ಯರೇ ಎಲ್ಲರೂ. ಆದರೆ + + +ವಿರೋಧಾಭಾಸ ವೆಂಬಂತೆ ಎಲ್ಲಾ ಕಡೆಯೂ + + +ಹಾಸ್ಯಗಾರರು, ಕತೆ ಹೇಳುವವರು, ಸಂತೋಷಿ + + +ಗಳು, ಸಾಮಾನ್ಯ ಹೃದಯದವರನ್ನು ಆರೈಕೆ +ಮಾಡುವವರೂ ಇದ್ದಾರೆಂಬುದನ್ನು ತಿಳಿದಿ +ದ್ದಾರೆ. ಬಡವರಾದರೂ ಸಂತೋಷಿಗಳು.: +ಯಾವುದು ಇವರನ್ನು ಇಷ್ಟೊಂದು ಸಂತೋಷದ +ಲ್ಲಿ ಟ್ರಿದೆಯೋ ಹೇಳುವುದು ಸುಲಭವಲ್ಲ. +ಬರಿಯ ಉಲ್ಲಾಸದ ಬದುಕು ಬದುಕು + + +“ನಾವು ಹೇಗೆ ಬದುಕ್ತ! ದೀವಿ? + + +ಲೇಖಕರ ಪರಿಚಯ + + +ಜಗತ್ತಿನ ಶ್ರೇಷ್ಠ ಸಾಹಿತಿಗಳಾದ ಡಿಕನ್ಸ್‌, ಗೊಗೋಲ್‌, ಚೆಕಾಫ್‌, ಮೊದಲಾದವರ ಸಾಲಿಗೆ +ಸೇರುವ ಯಿಡ್ಡಿಶ್‌ ಲೇಖಕ ಶೋಲೋಮ್‌ ಅಲ್ಕೈಂ. ಆಧುನಿಕ ಯಿಡ್ಡಿಶ್‌ ಸಾಹಿತ್ಯವನ್ನು ಸಮೃದ್ಧಗೊಳಿ +ಸಿದ ಇವನು 1859ರ ಮಾರ್ಚ್‌ 2ರಂದು ಉಕ್ಸೈನ್‌ನ ಪೆರೆಯ್‌ಸ್ಲಾವ್‌ನಲ್ಲಿ ಬಡ ಅಂಗಡಿಯವನೊಬ್ಬ +||ಮಗನಾಗಿ ಹುಟ್ಟಿದ. ತಮ್ಮ ಜನರಲ್ಲಿ ಪರಸ್ಪರರನ್ನು ಅಭಿವಂದಿಸುವ "ಶೋಲೋಮ್‌ ಅಲ್ಕೈಂ' ಎಂ +ಅಂಕಿತದಲ್ಲಿ ಸಾಹಿತ್ಯ ಸೃಷ್ಟಿಗೆ ತೊಡಗಿದ ಸಾಲೊಮನ್‌ ರಬಿನೋವಿತ್ವ್‌ನನ್ನು ಆರಂಭದಲ್ಲೇ ಟಾಲ್‌ + + +ಸ್ಟಾಯ್‌, ಚೆಕಾಫ್‌, ಗಾರ್ಕಿ ಮೊದಲಾಗಿ ಎಲ್ಲರೂ ಪ್ರಶಂಸಿಸಿದರು. ಜ್ಯೂ ಜನಾಂಗ ಇತಿಹಾಸದುದ್ದಕ್ಕೂ +ಬದುಕುತ್ತಾ ಬಂದ ನೆಲೆಯಿಲ್ಲದ ಅಲೆಮಾರಿ ಬದುಕನ್ನೇ ಬದುಕಿದ ಈತ ತನ್ನ ಸಾಹಿತ್ಯದಲ್ಲೂ ಇದನ್ನು + + +ದಟ್ಟವಾಗಿಸಿದ. ಆಧುನಿಕ ಕಥಾ ಪ್ರಕಾರಕ್ಕೆ ಸ್ಪಷ್ಟ ಚೌಕಟ್ಟೊಂದು ರೂಪುಗೊಳ್ಳುತ್ತಿದ್ದ ಸಂದರ್ಭದಲ್ಲಿ +ಈ ಪ್ರಕಾರದೊಳಗೆ ನಿರೂಪಣೆಯ ಕಲೆಗಾರಿಕೆಯನ್ನು ತುಂಬಿದವನು ಈತನೇ. ಮಾರ್ಕ್ಸಿಸ್ಟ್‌ ಆಗಿದ್ದ +ಈತ ತನ್ನ ಸಾಹಿತ್ಯಕ್ಕೆ "ಕಸ್ರಿಲೆವ್ನ' ಎಂಬ ಕಾಲ್ಪನಿಕ ಪೇಟೆಯೊಂದನ್ನು ಕೇಂದ್ರವಾಗಿಸಿಕೊಂಡಿದ್ದ. +ಮಾನವತಾವಾದಿಯೂ ಆಗಿದ್ದ ಈತನನ್ನು ಜ್ಯೂ ಜನರು "ಯಿಡ್ಡಿಶ್‌ ಭಾಷೆಯ ಮಾರ್ಕ್‌ಟ್ವಿನ್‌' ಎಂದು +ಕರೆದರೆ; ಮಾರ್ಕ್‌ಟ್ವಿನ್‌ ತನ್ನನ್ನು “ಇಂಗ್ಲಿಷ್‌ ಭಾಷೆಯ ಶೋಲೋಮ್‌ ಅಲ್ಕೈಂ' ಎಂದು ಕರೆದುಕೊಂಡ. +ಬದುಕಿನುದ್ದಕ್ಕೂ ಬವಣೆಪಟ್ಟ ಈತ 1916ರಲ್ಲಿ ನ್ಯೂಯಾರ್ಕ್‌ನಲ್ಲಿ ಸಾಯುವ ಮುನ್ನ, ತನ್ನ ಸಮಾಧಿ +ಯನ್ನು (ಶ್ರೀಮಂತರು, ಪ್ರಸಿದ್ಧ ವ್ಯಕ್ತಿಗಳ ಸಮಾಧಿಗಳ ನಡುವೆ ಮಾಡದೆ, ಸಾಮಾನ್ಯ ಜನರ ಕೂಲಿಕಾರರ +ಸಮಾಧಿಗಳ ನಡುವೆ ಮಾಡಬೇಕು ಎಂದು ಹೇಳಿದ. ಆತನ ಕತೆಗಳಲ್ಲಿ ಪ್ರಾತಿನಿಧಿಕವಾದುದು: “ಸಣ್ಣ + + +ಮನುಷ್ಯರ ಪೇಟೆ'' + + + + + +ಯದಂತೆ ಬದುಕುತ್ತಾರೆ. ಆಮೇಲೆ, ಪವಿತ್ರವಾದ +ಸಬ್ಬತ್‌ ಯಾವಾಗ ಬರುತ್ತದೋ ಆಗ, ಯೆಹುಪೆ +ಟ್ಹಾದರೂ ಹಾಳಾಗಲಿ, ಒಡೆಸ್ಪಾವಾದರೂ + + +ಯಾರಿಗೆ ಗೊತ್ತು? ನಾವು ಬದುಕಿದೀವಿ?'' +ಅಸಾಮಾನ್ಯವೆನಿಸುವ ವಿಷಯ ನೀವು ಯಾವಾಗ +ಲಾದರೂ ಇವರನ್ನು ಭೇಟಿಯಾದರೆ, ಇಲಿಗಳು + + +ಅಲ್ಲಿ ಅದಿದೆ, ಇಲ್ಲಿ ಇದಿದೆ ಎಂದು ಗೆಬರುವಂತೆ +ಕೇಳತೊಡಗುತ್ತಾರೆ. ಸುಮ್ಮನೆ ನಿಂತುಕೊಳ್ಳಲಾ +ಗುವುದಿಲ್ಲ. ""ಏನು ಇಷ್ಟೊಂದು ಅವಸರ ಪಡ್ತೀ +ದಿರಿ?'' ""ನಾನ್ಯಾಕೆ ಅವಸರ ಪಡಲಿ? ಆಯ್ತು, +ಇದಿರೋದು ಹೀಗೆ, ನಾವು ಅವಸರದಲ್ಲಿ ದ್ದರೆ +ನಾವು ಯೋಚಿಸ್ತಾ ಏನನ್ನಾದರೂ ಪಡಿಯೋಕೆ +ಓಡೋಣ, ಒಂದಿಷ್ಟು ಪೆನ್ನಿಗಳನ್ನಾದರೂ ಪಡೆ +ಯೋಣ ಸಬ್ಬತ್‌ಗೆ ತೆಗೆದಿಟ್ಟುಕೊಳ್ಳೋಣ.'' +ಸಬ್ಬತ್‌ಗೆಂದು ತೆಗೆದಿರಿಸಿಕೊಳ್ಳುವುದು - +ಇದೇ ಇವರ ಜೀವನದಲ್ಲಿನ ಗುರಿ. ಇಡೀ ವಾರ +ಇವರು ಕೂಲಿಕಾರರು, ಬೆವರಿಡುತ್ತಾರೆ, +ತೊಡುವ ಬಟ್ಟೆ ತೆಗೆದಿಡುತ್ತಾ ರೆ, ಸಬ್ಬತ್‌ಗಾಗಿ +ಸ್ನಲ್ಪವಾದರೂ ಇರಲಿ ಎಂದು ತಿನ್ನ ದಂತೆ, ಕುಡಿ + + +1 ಸ್ವಲ್ಪ +4 ಎಪಿಲ್‌ 1991 + + +ಹಾಳು ಬೀಳಲಿ; ಭೂಮಿಯಲ್ಲಿನ ಪ್ಯಾರಿಸ್‌ ಕೂಡ +ಕುಗ್ಗಿ ಚಿಕ್ಕದಾಗಿರುತ್ತ ದೆ! ಕಸ್ರಿಲೆವ್ನ ಬದುಕುತ್ತ ದೆ! +ಆದ್ದರಿಂದಲೇ ಕಸ್ರಿಲೆವ್ದ ಕಾಲಾನುಕಾಲದಿಂ +ದಲೂ ನಿಂತಿದೆ. ಸಬ್ಬತ್‌ ದಿನ ಒಬ್ಬ ಜ್ಯೂ ಕೂಡ +ಇಲ್ಲಿ ಹಸಿವಿನಿಂದಿರುವುದಿಲ್ಲ. ಒಬ್ಬ ಜ್ಯೂನಲ್ಲಿ +ಸಬ್ಬತ್‌ಗಾಗಿ ಮೀನಿರುವುದಿಲ್ಲವೇ? ಮೀನಿಲ್ಲ ದಿ +ದ್ದರೆ ಮಾಂಸವಿರುತ್ತದೆ. ಮಾಂಸ ಸವಿಲ್ಲದಿದ್ದರೆ +ಹೈ ರಿಂಗ್‌ ಮೀನಿರುತ್ತದೆ. ಹೈ ರಿಂಗ್‌ ಮೀನಿಲ್ಲದಿ +ದ್ದರೆ ಬಿಳಿ ಬ್ರೆಡ್ಡಿರುತ್ತದೆ. ಬಿಳಿ ಬ್ರೆಡ್ಡಿಲ್ಲದಿದ್ದರೆ +ಕರಿ ಬ್ರೆಡ್‌ ಮತ್ತು ಈರುಳ್ಳಿ ಗಳಿರುತ್ತವೆ. ಕರಿ +ಬ್ರೆಡ್‌ ಮತ್ತು ಈರುಳ್ಳಿ ಗಳೂ ಇಲ್ಲದಿದ್ದರೆ ನೆರೆ +ಯವರಿಂದ ಕಡ ಕೇಳಿ. ಪಡೆಯುತ್ತಾನೆ. ""ಜಗ + + +2 + + +ತೊಂದು ಚಕ್ರ. ಅದು ತಿರಗ್ತಾ ಇದೆ'' ಕಸ್ರಿಲೆವ್ನ + + +97 + + +& nd + + +ದವರು ಈ ಮಾತನ್ನು ಸಾಕಷ್ಟು ಸಲ ಹೇಳು +ತ್ತಾರೆ. ಇದು ಹೇಗೆ ತಿರುಗುತ್ತಿದೆ ಎನ್ನುವುದನ್ನು +ಕೆ ಯಿಂದಲೂ ತೋರಿಸ���ತ್ತಾರೆ. ಇವರು ಎಲ್ಲ +. ವನ್ನೂ ಚಮತ್ಕಾರದಲ್ಲೇ : ಗುರುತಿಸುತ್ತಾರೆ. +ಕೆಲವು ವಿಷಯಗಳನ್ನು ಮಾತ್ರ ತಮ್ಮ ತಂದೆ- +ತಾಯಿಯರಿಂದ ತುಂಬ ಚುರುಕಿನಲ್ಲಿ ಕಲಿತಿರು +ತ್ತಾರೆ. ಈ ಸಣ್ಣ ಮನುಷ್ಯರ ಬಗ್ಗೆ ನೀವು ಕೇಳುವ +ಕತೆಗಳು ಅದ್ಭುತವಾದವಾದರೂ ಅವೆಲ್ಲಾ ನಿಜ +| ವಾಗಿರುತ್ತವೆ. ಕ +' ಬೇಕೆಂದರೆ ಕಸ್ಪಿಲೆವ್ನದಲ್ಲಿ ಹಸಿವಿನಿಂದ ಬಳ +ಲುತ್ತಿದ್ದ ಒಬ್ಬಾತ ತನ್ನ ಭವಿಷ್ಯವನ್ನು ಅರಸುತ್ತಾ +ವಿಶಾಲ ಜಗತ್ತಿನತ್ತ ಹೊರಟ ಈ ಕತೆಯನ್ನೇ +; ನೋಡಿ: ದೇಶವನ್ನು ತೊರೆದ ಇವನು ಅಲೆ +» ಯುತ್ತಾ ದೂರಕ್ಕೆ ಹೋದ. ಕಡೆಗೆ ಪ್ಯಾರಿಸ್ಸನ್ನು +ತಲುಪಿದ. ಅಲ್ಲಿ ಇವನು ಸ್ವಾಭಾವಿಕವಾಗಿಯೇ +| ಮೇಯರ್‌ರನ್ನು ನೋಡಬೇಕು ಎಂದುಕೊಂಡ. +ಒಬ್ಬ ಜ್ಯೂ ಪ್ಯಾರಿಸ್ಸಿ ಗೆ ಬಂದು ಮೇಯರ್‌ರನ್ನು +ಭೇಟಿಯಾಗಲಿಲ್ಲ ಅಂದರೆ? ಆದರೆ, +ಅವರು ಇವನನ್ನು ಒಳಗೆ ಬಿಡಲಿಲ್ಲ. ""ಏನು +೫ ತೊಂದರೆ?'' ಏನೆಂದು ಅವನಿಗೂ ತಿಳಿದಿತ್ತು. +""ನಿನ್ನ ಕೋಟು ತೇಪೆ ಹಾಕಿದೆ'' ಬಾಗಿಲು +| ಕಾಯುವವ ಹೇಳಿದ. +: "(ನೀನೊಬ್ಬ ಮೂರ್ಪ'' ಜ್ಯೂ ಹೇಳಿದ. + ""ನನ್ನ ಹತ್ತಿರ ಒಳ್ಳೆ ಕೋಟು ಇದ್ದಿದ್ದರೆ ನಾನು + + +ಪ್ಯಾರಿಸ್‌ಗೆ ಬರ್ತಿದ್ದೆ ಅಂದುಕೊಂಡಿದೀಯಾ?'' , + + +ಇದು ಪೇಚಿಗಿಟ್ಟು ಕೊಂಡಿತು. ಆದರೆ ಕಸ್ರಿಲೆ +ವ್ನದವನನ್ನು ಮೇಲೆ ಬಿಡಲಿಲ್ಲ. ಒಂದು ಕ್ಷಣ +ಯೋಚಿಸಿದ ಇವನು ಬಾಗಿಲಲ್ಲಿದ್ದವನಿಗೆ +ಹೇಳಿದ: '"ನಿಮ್ಮ ಸಾಹೇಬರಿಗೆ ಹೇಳು, ಮನೆ +ಬಾಗಿಲಿಗೆ ಬಂದಿರೋನು ಸಾಮಾನ್ಯ ಭಿಕ್ಷುಕ +ನಲ್ಲ. ಒಬ್ಬ ಜ್ಯೂ ಬಂದಿದಾನೆ; ಪ್ಯಾರಿಸ್‌ನಲ್ಲಿ +ಎಷ್ಟು ಬೆಲೆ ಕೊಟ್ಟರೂ ಸಿಕ್ಕದಂಗಿರೋ ವಸ್ತುಗ +ಳನ್ನು ಕೊಡೋಕೆ ತಂದಿದಾನೆ ಅನ್ನು'' + +ಈ ಮಾತುಗಳನ್ನು ಕೇಳಿ ಮೇಯರ್‌ಗೆ ಕುತೂ +ಹಲವಾಯಿತು. ವ್ಯಾಪಾರಿಯನ್ನು ಒಳಗೆ ಬಿಡಲು +ಹೇಳಿದ. + + +iss. + + + + + +ಸ್‌ + +""ಶೋಲೋಮ್‌ ಅಲ್ಮೈಂ'' ಮೇಯರ್‌ . +ಹೇಳಿದ. + +"“ಅಲ್ಕೈಂ +ಹೇಳಿದ. + +""ಕೂತುಕೊಳ್ಳಿ. ಎಲ್ಲಿಂದ ಬಂದಿರಿ9'' + +""ನಾನು, ಕಸ್ರಿಲೆವ್ನದಿಂದ ಬಂದೆ.'' + +""ಏನೇನು ಒಳ್ಳೆ ಸುದ್ದಿ ತಂದಿದೀರ?'' + +""ಆಯ್ತು ಮಿ. ಮೇಯರ್‌, ನಮ್ಮ ಪೇಟೇಲಿ +ಜನ ನೀವು ತೀರಾ ಕೆಟ್ಟವರಲ್ಲ ಅಂತ ಹೇಳ್ತಾರೆ. +ನೀವು ಪಡೆದುಕೊಂಡಿರೋದರ ಅರ್ಧದಷ್ಟನ್ನ +ಇಲ್ಲ, ಕಾಲುಭಾಗದಷ್ಟನ್ನಾದರೂ ನಾನು ಗಳಿಸಿ +ಕೊಂಡಿದ್ದರೆ ಉಳಿದದ್ದನ್ನೆಲ್ಲಾ ಹಂಗೇ ಬಿಟ್ಟುಬಿ +ಡುತಿದ್ದೆ. ಆಮೇಲೆ ನಿಮಗೆ ಯಾವುದೂ ಕೊರತೆ +ಯಾಗಿಲ್ಲ ಅಂತಲೂ ಊಹಿಸಿಕೊಳ್ತಿದ್ದೆ. ಜನ +ಗಳೂ ನಿಮ್ಮನ್ನು ತುಂಬಾ ಶ್ರೀಮಂತರು ಅನ್ನೋ +ಹಾಗೇ ನೋಡೋರು. ಆಮೇಲೆ ನಿಮಗೆ ಏನು +ಕೊರತೆ? ಒಂದೇ ಒಂದು ವಿಷಯ - ಶಾಶ್ವತ +ವಾದ ಬದುಕು. ನಾನು ನಿಮಗೆ ಮಾರಾಟಕ್ಕೆ +ತಂದಿರೋದು ಇದೇ.'' + +ಇದನ್ನು ಕೇಳಿ ಮೇಯರ್‌ ಹೇಳಿದ. ""ಆ +ಯಿತು. ಈಗ ವ್ಯಾಪಾರಕ್ಕೆ ಬರೋಣ. ನನಗೆ +ಇದರ ಬೆಲೆ ಎಷ್ಟು9'' + +""ನಿಮಗೆ ಇದರ ಬೆಲೆ'' ಖಾತ್ರಿ ಮಾಡಿಕೊಳ್ಳ +ಲೆಂದು ಒಂದು ಕ್ಷಣನಿಲ್ಲಿಸಿದ ""ನಿಮಗಿದರ ಬೆಲೆ +ಮುನ್ನೂ ರು ರೂಬಲ್‌ಗಳು'' + +""ನೀವು ಹೇಳೋ ಸರಿಯಾದ ಬೆಲೆ ಇದೇ +ನಾ?'' + +'"ನಾನು ಹೇಳೋ���ರಲ್ಲೇ ಉತ್ತಮವಾ +ದದ್ದು ಇದೇ. ಮುನ್ನೂ ರಕ್ಕಿಂತಲೂ ಜಾಸ್ತಿ ಹೇಳ +ಬಹುದಿತ್ತು. ಆದರೆ ಇಷ್ಟನ್ನ ಹೇಳಿಬಿಟ್ಟ ದೀನಿ. +ಇದೇ ಕೊನೆ.'' + +"ಮೇಯರ್‌ ಹೆಚ್ಚೇನನ್ನೂ ಹೇಳಲಿಲ್ಲ. ಆದರೆ +ಒಂದರ ಹಿಂದೊಂದಾಗಿ ಮುನ್ನೂರು ರೂಬಲ್‌ +ಗಳನ್ನು ಎಣಿಸಿದ. + +ಹಣವನ್ನು ಜೇಬಿಗಿಟ್ಟುಕೊಂಡ ನಮ್ಮ ಕಸ್ರಿಲೆ +ವ್ನದವನು ಆಮೇಲೆ ಮೇಯರ್‌ಗೆ ಹೇಳಿದ. + + +ಶೋಲೋಮ್‌'' + + +ವ್ಯಾಪಾರಿ + + +Elan ಸ + + +""ನೀವು ಹೆಚ್ಚು ಕಾಲ ಬದುಕಿರಬೇಕು ಅಂದು +ಕೊಂಡಿದ್ದರೆ, ನಾನು ನಿಮಗೆ ಕೊಡೊ ಸಲಹೆ +ಏನು ಅಂದರೆ; ಸದ್ದು, ಆತುರ ತುಂಬಿಕೊಂ +ಡಿರೋ ಈ ಪ್ಯಾರಿಸ್‌ ಬಿಟ್ಟು ಬಿಡಿ ಸಾಹುಕಾರರೇ, +ನಮ್ಮ ಕಸ್ಪಿಲೆವ್ನಕ್ಕೆ ಹೋಗಿ, ಅಲ್ಲಿ ನೀವು ಯಾವಾ +ಗಲೂ ಸಾಯೋದಿಲ್ಲ. ಯಾಕೆ ಅಂದರೆ ನಮ್ಮ +ಕಸ್ರಿಲೆವ್ನ ಅಂಥ ಪೇಟೆ. ಅಲ್ಲಿ ಶ್ರೀಮಂತರು +ಯಾವಾಗಲೂ ಸಾಯೋದೇ ಇಲ್ಲ.'' + +ಇದೇ ತರ ಅಮೆರಿಕಾಗೆ ಹೋದ ಮನುಷ್ಯ +ನೊಬ್ಬನ ಕತೆಯೊಂದೂ ಇದೆ ... ಆದರೆ ಸಣ್ಣ +ಮನುಷ್ಯರ ಎಲ್ಲ ಕತೆಗಳನ್ನೂ ನಿಮಗೆ ಹೇಳುತ್ತಾ +ಕುಳಿತರೆ ಮೂರು ದಿನ ಹಗಲೂ ರಾತ್ರಿ ಮಾತು, +ಮಾತು ಎಂದು ನಾನು ಮಾತಾಡುತ್ತಲೇ ಇರಬೇ +ಕಾಗುತ್ತದೆ. ಮಾತು ಮುಗಿಯುವುದೇ ಇಲ್ಲ. +ಇದರ ಬದಲಿಗೆ ಪೇಟೆಯ ವಿವರದತ್ತ ಹೊರಳಿ +ನೋಡೋಣ. + +ಇದನ್ನು ಸುಂದರವಾಗಿರುವ ಒಂದು ಸಣ್ಣ +ಪೇಟೆ ಎಂದು ಕರೆಯಲೇ? ಸ್ವಲ್ಪ ದೂರದಿಂದ +ನೋಡಿದಾಗ ನಾನು ಹ್ಯಾಗೆ ಹೇಳಲಿ ಇದನ್ನ? +ಬೇಯಿಸಿದ ಬ್ರೆಡ್ಡಿನಾಕಾರದಲ್ಲಿ ಬಣ್ಣದ ಹೂ + + +ಬೀಜಗಳನ್ನೊಳಗೊಂಡ ಗುಬುಟಿನಂತಿದೆ. +ಕೆಲವು ಮನೆಗಳನ್ನು ಬೆಟ್ಟದ ತಪ್ಪಲಿನಲ್ಲಿ ಕಟ್ಟಿ +ದ್ದರೆ, ಉಳಿದವನ್ನು ಕೆಳಗೆ ಸಮನೆಲದಲ್ಲಿ ಒಂದ +ಕ್ಕೊಂದು ಜೋಡಿಸಿಕೊಳ್ಳುವಂತೆ ಕಟ್ಟಿದ್ದಾರೆ; +ಒಂದಕ್ಕಿಂತ ಮತ್ತೊಂದು ಎತ್ತರವಾಗಿ ಸ್ಮಶಾನದ +ಲ್ಲಿರುವ ಗೋರಿ ಕಲ್ಲುಗಳಂತೆ. ರಸ್ತೆಗಳೆಂದು +ಕರಯಲು ಸಾಧ್ಯವಾಗದಂತಿದೆ, ಏಕೆಂದರೆ ಮನೆಗ +ಳನ್ನು ಯಾವ ಯೋಜನೆಯ ಪ್ರಕಾರವಾಗಿಯೂ +ಕಟ್ಟಿಲ್ಲ. ಅಂಥ ವಿಷಯಗಳಿಗೆಲ್ಲಾ ಇಲ್ಲಿ ಕೋಣೆ +ಎನ್ನುವುದೆಲ್ಲಿದೆ? ಖಾಲಿ ಇರುವ ಜಾಗದಲ್ಲಿ +ಕಟ್ಟಲು ಹೋದಾಗ ಅಂಥದೆಲ್ಲಾ ಯಾಕೆ? +ಭೂಮಿಯಲ್ಲಿ ವಾಸವಿರಬೇಕು ಎಂದು ಬರೆದಿದೆ. +ಅದನ್ನೆಲ್ಲಾ ಅಳೆದು ನೋಡು ಎಂದಲ್ಲ. +ಇಷ್ಟಕ್ಕೇ ಬೇಸರಗೊಳ್ಳಬೇಡಿ, ಅಲ್ಲಲ್ಲಿ +ಕೆಲವು ಬೀದಿಗಳಿವೆ, ದೊಡ್ಡ ಬೀದಿಗಳು ಚಿಕ್ಕ +ಬೀದಿಗಳು, ಸಂದುಗೊಂದಿಯ ಓಣಿಗಳು. +ಬೆಟ್ಟದ , ತಪ್ಪಲಿನಿಂದ ಆರಂಭವಾದದ್ದು +ಎಲ್ಲೆಲ್ಲೋ ಸುತ್ತಿ, ಮತ್ತೆಲ್ಲೋ ಹೊರಳಿ ಕೆಳ +ತಗ್ಗಿನ ಒಂದು ಮನೆಯ ಬಳಿಯೋ, ನೆಲ ಮಾಳಿ +ಗೆಯ ಗೋಡೆಯೊಂದರ ಎದುರಿಗೋ ಅಥವಾ + + + + + +ಜಳ ಹ್‌ 100೧1 + + +ಗುಂಡಿಯೊಂದರ ಬಳಿಯೋ ಈ ಬೀದಿಗಳು +ಕೊನೆಗೊಂಡರೆ ಅವರಿಗೇನಾಗಬೇಕಿದೆ? ನೀವು +ಪೇಟೆಗೆ ಹೊಸಬರಾಗಿದ್ದರೆ ರಾತ್ರಿ ಹೊತ್ತಿನಲ್ಲಿ +ಒಬ್ಬರೇ ಲಾಟೀನಿಲ್ಲದೆ ಹೊರಗೆ ಹೋಗಬೇಡಿ. +ಇಲ್ಲಿಯೇ ವಾಸ ಮಾಡುತ್ತಿರುವ ಸಣ್ಣ ಮನು +ಷ್ಯರು ಹೇಗಾದರೂ ಇರಲಿ. ಅವರ ಬಗ್ಗೆ ನಿಮಗೆ +ಯಾವ ಚಿಂತೆಯೂ ಬೇಡ. ಕಸ್ರಿಲೆವ್ನದವರು +ಕಸ್ರಿಲೆವ್ನದವರೇ. ಅವರು ಕಸ್ರಿಲೆವ್ನದೊಳಗೆ +ಯಾವಾಗಲೂ ಕಳೆದು ಹೋಗುವುದಿಲ್ಲ. ಪ್ರತಿ +ಯೊಬ್ಬನೂ ತನ್ನ ಹೆಂಡತಿ, ಮಕ್ಕಳನ್ನು ಹುಡುಕಿ +ಕೊಂಡು ಹೋಗುತ್ತಾನೆ, ಹಕ್ಕಿಯೊಂದು ತನ್ನ +ಸ್ವಂತ ಗೂಡಿಗೇ ಮರಳಿ ಹೋಗುವಂತೆ. +ಪೇಟೆಯ ಮಧ್ಯದಲ್ಲಿ ಅರ್ಧವೃತ್ತಾಕಾರದ +ಸ್ಥಳವೊಂದಿದೆ. ಇದನ್ನು ಚೌಕವೆಂದೂ ಕರೆಯಬ +ಹುದು. ನೀವು ಇಲ್ಲಿಯೇ ಅಂಗಡಿ ಮುಂಗಟ್ಟು +ಸಂತೆ ಮಳಿಗೆಗಳು, ಚಿಲ್ಲರೆ ಅಂಗಡಿಗಳ +ನ್ನೆಲ್ಲಾ ನೋಡುವುದು. ಆಸುಪಾಸಿನ ಹಳ್ಳಿಗಳ +ಎಲ್ಲ ರೈತರೂ ತಮ್ಮ ದಾಸ್ತಾನುಗಳಾದ ಮೀನು, +ಈರುಳ್ಳಿ, ಮೂಲಂಗಿ ಮತ್ತಿತರ ಸಾಮಗ್ರಿಗಳನ್ನು +ಇಲ್ಲಿಗೆ ತರುತ್ತಾರೆ. ಈ ಸಾಮಗ್ರಿಗಳನ್ನೆಲ್ಲಾ +ಮಾರಾಟ ಮಾಡುವ ಇವರು ತಮ್ಮ ಜೀವನಕ್ಕೆ +ಅಗತ್ಯವಿರುವ ವಸ್ತುಗಳನ್ನು ಈ ಸಣ್ಣ ಮನುಷ್ಯ +ರಿಂದ ಕೊಂಡುಕೊಳ್ಳುತ್ತಾರೆ. ಕಸ್ರಿಲೆವ್ನದವರು +ತಮ್ಮ ಜೀವನವನ್ನು ಹೀಗೆಯೇ ಸರಿದೂಗಿಸಿಕೊ +ಳ್ಳುತ್ತಿರುವುದು. ಸಾಕಾಗದೆ ಹೋದರೂ ಏನೂ +ಇಲ್ಲದಿರುವುದಕ್ಕಿಂತ ಉತ್ತಮ. ಈ ಚೌಕದಲ್ಲೇ +ಪೇಟೆಯ ಮೇಕೆಗಳೆಲ್ಲಾ ಬಿಸಿಲು ಕಾಯಿಸಿಕೊ +ಳ್ಳುತ್ತಾ ಮಲಗಿರುತ್ತವೆ. +ಇಲ್ಲಿಯೇ ಸಿನಗಾಗ್‌ಗಳಿವೆ, ಪಂಚಾಯ್ತಿ +ಮನೆಗಳಿವೆ, ಚರ್ಚ್‌ಗಳಿವೆ ಮತ್ತು ಜ್ಯೂ ಮಕ್ಕಳು +ಧರ್ಮಗ್ರಂಥಗಳನ್ನೊ ೀದುವ ಚೆದರ್‌ಗಳಿವೆ. +ಏದ್ಯಾರ್ಥಿಗಳು ಮತ್ತು ರಬಾಯಿಯವರ ಪಠ +ಣದ ಜೋರು ಸದ್ದಿಗೆ ಯಾರ ಕಿವಿಯಾದರೂ +ಕಿವುಡಾದೀತು. ಹೆಂಗಸರು ಸ್ನಾನಕ್ಕೆ ಹೋಗುವ +ಸ್ನಾನದ ಮನೆಗಳೂ ಇಲ್ಲಿಯೇ ಇವೆ. ಸಾರ್ವಜ + + +ದ್ರ + + +ನಿಕ ಸಂಘ-ಸಂಸ್ಥೆ ಗಳ ಕಟ್ಟಡಗಳೂ ಇಲ್ಲಿಯೇ + + +100 : \ + + +ಇವೆ. ನೀರುಗಾಲುವೆ, ನೀರಾವರಿ ಕಾಮಗಾರಿ, : + +ದ್ಯುಚ್ಛಕ್ತಿ ಅಥವಾ ಇಂಥ ಸಿರಿವಂತವಾದ +ಏನನ್ನೂ ಕಸ್ರಿಲೆವ್ನದವರು ಇಲ್ಲಿಯ ತನಕ +ಕೇಳಿಯೇ ಇಲ್ಲ. ಇವೆಲ್ಲದರಿಂದ ಅವರಿಗೇನಾಗ +ಬೇಕಿದೆ? ಎಲ್ಲಾ ಕಡೆಯೂ ಜನ ಅದೇ ಸಾವನ್ನು +ಸಾಯುತ್ತಾರೆ ಮತ್ತು ಅವರನ್ನು ಇದೇ ಭೂಮಿ +ಯಲ್ಲಿಡುತ್ತಾರೆ, ಅದೇ ಗುದ್ದಲಿಗಳಿಂದ ಮುಚ್ಚು . +ತ್ತಾರೆ. ನಮ್ಮ ರಬಾಯಿಗಳಾದ ರೆಬ್‌ ಇಸ್ಕೈಲ್‌ +ಹೇಳುವುದೇನೆಂದರೆ ತನಗೆ ತುಂಬಾ ಸಂತೋಷ +ವಾಗುವುದು ಮದುವೆ, ಮತ್ತಿತರ ಸಮಾರಂಭಗ +ಳಲ್ಲಿ ಕೆಲವು ಲೋಟ ವೆ ವೃನ್‌ ಕುಡಿದು, ಉದ್ದ +ಕೋಟಿನ ಸ್ಕರ್ಟ್‌ನ್ನು ಮೇಲೆ ಸಿಗಿಸಿ ಕಜಟ್ಸ್‌ಕಿ +ನೃತ್ಯ ಮಾಡುವಾಗ .. + +ಆದರೆ ಕಸ್ತಿಲೆವದ ನಿಜವಾದ ಕಳೆಯಿರು +ವುದು ಅದರ ಸ್ಮಶಾನಗಳಲ್ಲಿ - ಈ ಅದ ೈಷ್ಟ ವಂತ +ಪೇಟೆಗೆ ಎರಡು ಶ್ರೀಮಂತ ಸ್ಥಶಾನಗಳಿವೆ, ಹಳೆ +ಯದು ಮತ್ತು ಹೊಸದು. ಹೊಸದರಲ್ಲಿ ಹಳೆಯ +ದಕ್ಕಿಂತ ಶ್ರೀಮಂತ ಗೋರಿಗಳಿವೆ, ಅಷ್ಟೆ. +ಇಲ್ಲೀಗ ಯಾರನ್ನು ಹೂಳಲೂ ಸ್ಥಳವಿಲ್ಲ. +ಆದರೂ ಯಾರಾದರೂ ದುದೈ ೯ವದ +ಸಾವಿಗೋ ಇಲ್ಲಾ, ಕೊಲೆಗೋ ತುತ್ತಾದ ಶೇಷ +ಸಂದರ್ಭಗಳಲ್ಲಿ. ಮಾತ್ರ ಸಂದಿಯೊಂದರಲ್ಲಿ +ಅವಕಾಶ ಕೊಡುತ್ತಾರೆ. + +ಆದರೆ ಹಳೆ ಸ್ಮಶಾನದ ಘನತೆಯ ಬಗ್ಗೆ ಕಸ್ತಿಲೆ +ವ್ನದವರಿಗೆ ಗೌರವವಿದೆ. ಈ ಹಳೇ ಸ್ಮಶಾನದ +ತುಂಬ ಹುಲ್ಲು ಬೆಳೆದಿದ್ದು ಪೊದೆಗಳೂ ಇವೆ, +ಕಲ���ಲುಗಳು ಇಲ್ಲಿ ನೇರವಾಗಿಲ್ಲ. ಆದರೂ ಇವು +ಅಪರೂಪದ ಮುತ್ತಿನಂತೆ, ಸಿರಿತನದ ಚೂರುಗ +ಳಂತೆ, ಕಣ್ಣೊಳಗಿನ ಗುಡ್ಡೆಗಳಂತಿದ್ದು ಖಜಾನೆ ' +ಯಷ್ಟು ಬಲವನ್ನಿ ರಿಸಿಕೊಂಡಿದೆ. ಈ ಜಾಗದಲ್ಲಿ +ಮಲಗಿರುವವರು. ಕಸಿ ಿಲೆವ್ನದ ಪೂರ್ವಿಕರಷ್ಟೆ +ಅಲ್ಲ, ರಬಾಯಿಗಳು, ಧರ್ಮ ಪಾಲನೆಯಲ್ಲಿ +ಗೌರವ ಪಡೆದವರು, ಪಂಡಿತರು, ವದ್ವಾ ೦ಸರು +ಮತ್ತು ಪ್ರಸಿದ್ಧ ವ್ಯಕ್ತಿ ಕಿಗಳೊಡನೆ ಚೆಲ್ಲಿ ತ್‌ಸ್ತಿಯ +ವರ ಕಾಲದಿಂದಲೂ `ಶೌರ್ಯ ತೋರಿ ಮಡಿದ +ವರೂ ಇದ್ದಾರೆ. ಆದರೆ ಇವರೆಲ್ಲಾ ಈಗ + + +ಭೂಮಿಯ ತುಣುಕೊಂದರ ಒಡೆತನ ಪಡೆದಿ +ದ್ದಾರೆ. ಅವರು ಪಡೆದಿರುವ ಈ ತುಣುಕಿನಲ್ಲಿ +ಹುಲ್ಲಿನ ಗರಿ ಚಿಗುರೊಡೆಯುತ್ತಿದೆ, ಮರಗಳು +ಬೆಳೆದು ನಿಲ್ಲುತ್ತಿವೆ, ಗಾಳಿ ಹಿತಕರವಾಗಿ ಬೀಸು +ತ್ತದೆ. ಯಾರಾದರೂ ಇಲ್ಲಿ ಸರಾಗವಾಗಿ ಉಸಿರಾ +ಡಬಹುದು. + +ಹೊಸ ವರುಷಕ್ಕೆ ಒಂದು ತಿಂಗಳಷ್ಟು ಮುಂಚೆ +""ಅಳುವ ದಿನಗಳು'' ಸಮೀಪಿಸಿದಾಗ ಇಲ್ಲಿ +ಏನು ನಡೆಯುತ್ತದೆ ಎನ್ನುವುದನ್ನು ನೀವೇ +ನೋಡಬಹುದು. ಗಂಡಸರು ಮತ್ತು ಹೆಂಗಸರು +ಮುಖ್ಯವಾಗಿ ಹೆಂಗಸರು, ಹಿಂಡುಗಟ್ಟಿ ಕೊಂಡು +ಇಲ್ಲಿನ ದಾರಿಗಳಲ್ಲಿ ಮೇಲಿನಿಂದ ಕೆಳಗೆ +ಹೋಗುತ್ತಾ ತಮ್ಮ ಪೂರ್ವಿಕರ ಗೋರಿಗಳತ್ತ +ಹೋಗುತ್ತಾರೆ. ದೇಶದ ಎಲ್ಲಾ ಭಾಗದಿಂದಲೂ +ಬಂದು ಸೇರುವ ಜನ ತಮ್ಮ ಹೃದಯದೊಳಗಿನ +ಕಣ್ಣೀರನ್ನು ಪವಿತ್ರವಾದ ಈ ಗೋರಿಗಳ ಮೇಲೆ +ಹರಿಸುತ್ತಾರೆ. ನನ್ನನ್ನು ನಂಬಿ; ಆಗ, ಇಲ್ಲಿ +ಯಾರೂ ಸುಲಭವಾಗಿ ಅಳಲಾಗುವುದಿಲ್ಲ. ಕಸಿ +ಲೆವ್ನದ ಇಂಥ "“ಬಯಲು ಪ್ರದೇಶ''ವನ್ನು +ಬಿಟ್ಟು ಹೋಗಲೂ ಸಾಧ್ಯವಾಗುವುದಿಲ್ಲ. +ಯಾರೇ ಆದರೂ ಸಿನಗಾಗ್‌ನಲ್ಲಿ ಸುಲಭವಾಗಿ +ಅಳಬಹುದು. ಆದರೆ ಸಿನಗಾಗ್‌ ಸ್ಮಶಾನಕ್ಕೆ ಬರು +ವುದಿಲ್ಲ. ಕಸ್ರಿಲೆವ್ನದ ಕಲ್ಲು ಕುಟುಕರಿಗೆ, ಛತ್ರಗ +ಳವರಿಗೆ, ಹಾಡುಗಾರರಿಗೆ, ಸ್ಮಶಾನದ ಕಾವಲಿನ +ವರಿಗೆ ಈ ಸ್ಮಶಾನ ಆದಾಯ ತರುವ ಮೂಲ +ಸ್ಥಾನವಾಗಿದೆ. ಹೊಸ ವರುಷಕ್ಕೆ ಮೊದಲಿನ ತಿಂಗ + + + + + + + + + + +ಪ್ರಶ್ನಿಸಿದರು. + + +«ee a ಇನಿ + + +“ನಮ್ಮ ಮನೆಗೆ ಬನ್ನಿ »» + + +ಆಯುಸ್ಸು ಮುಗಿದು ತೀರಿಕೊಂಡ ಆನಂದರಾಯರು ನರಕಕ್ಕೆ ಯಾತ್ರೆ ಬೆಳೆಸಿದರು. ಅಲ್ಲಿ +ಸಂತೋಷದಿಂದಲೇ ನಗುನಗುತ್ತಾ ಓಡಾಡಿಕೊಂಡಿದ್ದ ರಾಯರನ್ನು ಕಂಡ ಯಮಧರ್ಮರಾಯ, +ವ್‌ ನಿರಾಯರೆಯ | ನಿಮಗೆ ನರಕವೆಂದರೆ ಸ್ವಲ್ಪವೂ ಭಯವಿಲ್ಲ ವೇ! 1)'' ಅಂತ + + +“ಏನೂ Ri | ಇದು ನರಕಾನೇ ..... 1? ಖಂಡಿತ ಅಲ್ಲಾ ಸ್ವಾಮಿ! ಇದು ಸ್ವರ್ಗ! ಇದು +ಸ್ವರ್ಗ! ನರಕ ನೋಡ್ಬೆ ಕಾದರೆ ಭೂಮಿ ಮೇಲಿರೋ ನಮ್ಮ ಮನೆಗೆ ಬನ್ನಿ ಕ್ಕೆ? ಎಂದರು ರಾಯರು. + + +.ಳಾದ್ದರಿಂದ ಸುತ್ತಲಿನ ಪಾಪರ್‌ಗಳಿಗೆ, ಹಳವರಿಗೆ + + +ಸುಗ್ಗಿಯ ದಿನಗಳಾಗಿರುತ್ತವೆ. + +""ನೀವು ಯಾವಾಗಾದರೂ "ನಮ್ಮ ಬಯಲು +ಪ್ರದೇಶ'ಕ್ಕೆ ಹೋಗಿದ್ದೀರಾ9'' ಕಸ್ಪಿಲೆವ್ನದವರು +ನಿಮ್ಮನ್ನು ತುಂಬಾ ಸಂತೋಷದಿಂದ ಕೇಳುತ್ತಾರೆ, +ತಮ್ಮ ತಂದೆಯ ದ್ರಾಕ್ಷಿ ತೋಟಕ್ಕೆ ಹೋಗಿ ಬಂದಿ +ರುವಿರೇನೋ ಎಂಬಂತೆ: ನೀವು ಇಲ್ಲಿಗೆ ಹೋಗಿ +ರದೆ ಇದ್ದರೆ ನಿಮ್ಮ ಬಗ್ಗೆ ಮರುಕ ತೋರು��್ತಾರೆ. + +ನೀವು ಈ ""ಬಯಲು ಪ್ರದೇಶ''ಕ್ಕೆ ಹೋದಾಗ +ಗೋರಿಗಳ ನೆಡುಗಲ್ಲುಗಳಲ್ಲಿರುವ ಮಸಕಾದ +ಹಳೇ ಅಕ್ಷರಗಳನ್ನು ' ತಪ್ಪದೇ ಓದಿ: ಮತ್ತು +ಇದರಿಂದ ಈ ಜನರ ಇಡೀ ಕತೆಯನ್ನು ನೀವೇ +ಕಂಡುಕೊಳ್ಳಿ. ಇಷ್ಟೇ ಅಲ್ಲದೆ ನಿಮ್ಮ ಭಾವನೆಗ +ಳೊಂದಿಗೆ ಕಲ್ಪನೆಯನ್ನೂ ಬೆಳೆಸಿಕೊಳ್ಳಬಹುದಾ +ದರೆ ಬಡತನದ ಸಣ್ಣ ಮನುಷ್ಯರ ಈ ಶ್ರೀಮಂತ +ಸ್ಮಶಾನಗಳನ್ನು ನೋಡಿ ಹಳೇ ವಾಕ್ಯಗಳನ್ನೇ +ಮತ್ತೆ ಉಚ್ಛೆರಿಸಿ: + +""ಓ ಜಾಕೋಬ್‌, ನಿನ್ನ ಡೇರೆಗಳು +ಎಷ್ಟೊಂದು ಸುಂದರವಾಗಿವೆ; ನಿನ್ನ ವಿಶ್ರಾಂತಿ + + +ಸ್ಥಳಗಳು ಎಷ್ಟೊ ಂದುಚೆನ್ನಾ ಗಿವೆ, ಓಣಸ್ಸೈ ಲ್‌!'' + + +xx x +(ಸಬ್ಬತ್‌: ವಾರಕ್ಕೊಮ್ಮೆ ಬರುವ ಧಾರ್ಮಿಕ ಆಚರ + + +ಣೆಯ ಪವಿತ್ರ ಊಟದ ದಿನ, ಶನಿವಾರ +ಸಿನಗಾಗ್‌: ಜ್ಯೂಗಳ ಆರಾಧ್ಯ ಮಂದಿರ, ಚರ್ಚ್‌ನಂೆ. +ಚೆದರ್‌: ವಿದ್ಯಾರ್ಥಿಗಳಿಗೆ ಸಂಪ್ರದಾಯದ ರೀತಿಯಲ್ಲಿ +ಜ್ಯೂ ಧರ್ಮವನ್ನು ಬೋಧಿಸುವ ಶಾಲೆ. +ರಬಾಯಿ: ಜ್ಯೂಗಳ ಧಾರ್ಮಿಕ ಗುರು, ಪಾದ್ರಿಗಳಂತೆ ಅ + + + + + +(ಸಂಗ್ರಹ) ಜೆ.ವಿ.ಪ ಪ್ರಭು + + +101 + + + + + + + + +ಸಂಸತ ಕವಿಗಳು ಚುಂಬನವನ್ನು "ಅಧರಾ +ಮೃತ' ಎಂದು ಕರೆದರು. ಪುರಾತನ ಗ್ರೀಕ್‌ +ಕವಿಗಳು ಅದನ್ನು ಸ್ವರ್ಗದ ಕೀಲಿ ಕೈ ಎಂದರು. +ಹಾಸ್ಯ ಕವಿಯೊಬ್ಬ ಚುಂಬನವನ್ನು ಅನುಭವಿಸ +ಬೇಕೇ ಹೊರತು ಅದರ ಬಗ್ಗೆ ಮಾತಾಡಬಾರದು +ಎಂದಿದ್ದಾನೆ. + +ಚುಂಬನಗಳಲ್ಲಿ ಅಸಂಖ್ಯ ವಿಧಾನಗಳು. +ರವೀಂದ್ರರ "ಗಾರ್ಡನರ್‌' ಕವನ ಸಂಗ್ರಹದಲ್ಲಿ +ತೋಟಗಾರನೊಬ್ಬ ರಾಣಿಯನ್ನು ಪ್ರೇಮಿಸು + + +ES ae EE + + +ಕೃಷ್ಣರಾಜ +ಲಾ +ತ್ತಾನೆ. ಆದರೆ ತನಗೆ ಅವಳ ಮುಖಚುಂಬನದ +ಯೋಗವಿಲ್ಲವೆಂದು ಆತ ಬಲ್ಲ. ಆತ ಬೇಡುವು +ದಿಷ್ಟೇ, ಅವಳು ಹೂದೋಟದಲ್ಲಿ ಸಂಚರಿಸು +ವಾಗ ಅವಳ ಪಾದಕ್ಕಂಟಿದ ಒಂದು ಧೂಳಿ ಕಣ +ವನ್ನು ಚುಂಬಿಸಿ ತೆಗೆಯುವ ಅನುಗ್ರಹ ದೊರಕಲಿ +ಎಂದು. ಕೃಷ್ಣನು ಗೋಪಿಯರ ತುಟಿಗಳ ಮೇಲೆ +ಒತ್ತಿದ ಮುದ್ರೆಯ ನೆನಪು ಎಷ್ಟು ಮಾದಕವಾಗಿ +ತ್ತೆಂದರೆ ಅವರು "ಆಧತೆ ಸೀಧುನಾಃ ಪ್ಯಾಯಯ +ಸ್ವನಃ' "ತುಟಿಯ ಮದಿರೆಯನಿತ್ತು ತಣಿಸು +ನಮ್ಮ' ಎಂದು ಮತ್ತೆ ಮತ್ತೆ ಕೇಳುತ್ತಾರೆ. ತೊಟ್ಟಿ +ಲಲ್ಲಿ ಶಾಂತವಾಗಿ ನಿದ್ರಿಸಿದ ಮಗುವಿನ ತುಟಿ + + +ಯಿಂದ ತಾಯಿ ಮೆದುವಾಗಿ ಸೆಳೆದುಕೊಂಡ +ಚುಂಬನವೇ ಬೇರೆ, “ಅಮರ ಶತಕ'ದಲ್ಲಿ ಗಂಡ +ನಿದ್ರಿಸಿದ್ದಾನೆಂದು ಬಗೆದು ಮೆಲ್ಲನೆ ಅವನ ಗಲ್ಲ +ವನ್ನು ಮುತ್ತಿಟ್ಟು ಅವನು ಪುಲಕಿತನಾದುದನ್ನು +ಕಂಡು ನಾಚಿಕೊಂಡ ನವವಧುವಿನ ಕಳ್ಳ ಚುಂಬ +ನವೇ ಬೇರೆ. + +ಚುಂಬನವು ಎಲ್ಲಿ, ಎಂದು ಪ್ರಾರಂಭವಾ +ಯಿತು? ಪಾಶ್ಚಾತ್ಯ ಸಂಶೋಧಕರ ಪ್ರಕಾರ ವೇದ +ಕಾಲದ ಭಾರತವೇ ಚುಂಬನದ ಮೂಲ ಸ್ಥಳ. +ಆದರೆ ಆಗ ಅದು ಮೂಸುವ ರೂಪದಲ್ಲಿತ್ತು. +ರಾಮಾಯಣದಲ್ಲಿ ತಾಯಂದಿರು ತಮ್ಮನ್ನು +ನಮಸ್ಕರಿಸಿದ ಮಕ್ಕಳನ್ನೆತ್ತಿ ಮೂಸುವ ಸಂದರ್ಭ +ಗಳೆಷ್ಟೋ ಬರುತ್ತವೆ. ಕನ್ನಡದ ಮುತ್ತು, +ಮುದ್ದು, ಮುಂಡು ಎಂಬ ಧಾತುಗಳು ಮೂಸು +ಎಂಬುದರಿಂದಲೇ ಹುಟ್ಟಿದವೆಂದು ಕಿಟೆಲ್‌ +ಕೋಶ ತರ್ಕಿಸುತ್ತದೆ. ಆದರೆ ಮಹಾಭಾರತಕಾಲ +ದವರೆಗೂ ತುಟಿ ��ುಟಿಗಳ ಮುದ್ದಾಟ ಪ್ರಚಾರಕ್ಕೆ +ಬಂದಿರಲಿಲ್ಲ. ಅನಂತರ ಅದು ಭಾರತದಿಂದ +ಪೂರ್ವಕ್ಕೆ ಚೀನದತ್ತ ಹಾಗೂ ಪಶ್ಚಿಮದಲ್ಲಿ +ಇರಾಣ, ಅಸೀರಿಯ, ಸಿರಿಯ, ಗ್ರೀಸ್‌, ಇಟಲಿಗ +ಳತ್ತ ಹಬ್ಬಿತು. + +ತುಟಿಗಳ ಚುಂಬನವು ಬಹುಶಃ ಪ್ರಾರಂಭ +ದಲ್ಲಿ ಹಣೆಗೆ ಹಣೆ ಹಚ್ಚುವುದರಿಂದಾರಂಭಿಸಿರ +ಬೇಕು. ಅನಂತರ ಮೂಗು ಅದರಲ್ಲಿ ಪ್ರಧಾನ + + +ಹಾಸ ಸುಂಬನವು ಕೇವಲ ಪ್ರೀತಿಯನ್ನಲ್ಲ ಭಯಭಕ್ತಿಯನ್ನೂ ಪ್ರದರ್ಶಿಸಿದ್ದುಂಟು! ಪ + + +- 102 + + +ಕಸೂರಿ + + +ಪಾತ್ರ ವಹಿಸಿತು. ಇಂದಿಗೂ ಮಲಯ ಮತ್ತು +ದಕ್ಷಿಣ ದ್ವೀಪಗಳಲ್ಲಿ ಮೂಗು ಮೂಗಿನ ಘರ್ಷ +ಣೆಯೇ ಪ್ರೀತಿ ಸೂಚಕವಾಗಿದೆ. ಎಸ್ಕಿಮೋಗ +ಳಲ್ಲಿ ಪ್ರಣಯಿಗಳು ಬಲು ಮಮತೆಯಿಂದ +ಮೂಗಿಗೆ ಮೂಗು ತಿಕ್ಕುತ್ತಾರೆ. ಚೀನೀಯರ +ಮುತ್ತು ಮೂಗನ್ನು ಕೆನ್ನೆಗೆ ಒತ್ತಿ ಉಸಿರೆಳೆದುಕೊ +ಳ್ಳುವ ರೂಪ ಧರಿಸುತ್ತದೆ. ತುಟಿ ತುಟಿಗಳ +ಮುತ್ತು ಅಸಹ್ಯವೆಂದು ಅವರ ತಿಳಿವಳಿಕೆ. +ಇಂಡೋಚೀನದಲ್ಲಿ ತಾಯಂದಿರು ಫಿರಂಗಿಯ +ವರ ಮುತ್ತು ಕೊಡುತ್ತೇನೆಂದು ಮಕ್ಕಳನ್ನು ಹೆದ +ರಿಸುತ್ತಾರಂತೆ! ಆಫ್ರಿಕನ್ನರು ಕೂಡ ತುಟಿ +ಮುದ್ದನ್ನು ಎಂದೂ ಮೆಚ್ಚುವುದಿಲ್ಲ. ಈಜಿಪ್ತದ +ಲ್ಲಿಯೂ ಚುಂಬನ ಬೇರೂರಿಲ್ಲ. ಜಪಾನೀಯ +ರಲ್ಲಿ ಚುಂಬನಕ್ಕೆ ಶಬ್ದವೇ ಇಲ್ಲ. ತಾಯಿ ಮಕ್ಕಳ +ನಡುವೆ ಮಾತ್ರ ಇಲ್ಲಿ ಚುಂಬನದ ಸಂಪ್ರದಾಯ +ವಿದೆ. ತದ್ವಿರುದ್ಧವಾಗಿ ಫ್ರೆಂಚರಲ್ಲಿ ಈಗ ಪ್ರಣ +ಯಿಗಳು ಹೊರತು ಮತ್ತುಳಿದವರು ಪರಸ್ಪರ +ಚುಂಬಿಸುವುದು ಪಾಪ ಎಂಬಂತಾಗಿಬಿಟ್ಟಿ ದೆ! + +ಚುಂಬನವು ಎಲ್ಲ ದೇಶಗಳಲ್ಲಿ ಎಲ್ಲ ಕಾಲಗ +ಳಲ್ಲಿ ಒಂದೇ ಅರ್ಥವನ್ನು, ಪ್ರೀತಿಯನ್ನು ಸೂಚಿ` +ಸುತ್ತಿರಲಿಲ್ಲ ಎಂದು ಹೇಳಿದರೆ ನಿಮಗೆ ಆಶ್ಚ +ರ್ಯವಾದೀತು. ಅದೊಂದು ಥರದ ನಮಸ್ಕಾರ +ವನ್ನು ಸೂಚಿಸುತ್ತಿತ್ತು. ಪ್ರಾಚೀನ ಇರಾಣೀಯ +ರಲ್ಲಿ ಗಂಡಸು- ಗಂಡಸರು ಸಮಾನ ಅಂತಸ್ತಿನವ +ರಾಗಿದ್ದರೆ ತುಟಿ ಮುದ್ದು ತೆಗೆದುಕೊಳ್ಳುತ್ತಿ +ದ್ದರು. ಅಸಮಾನ ಅಂತಸ್ತಿನವರಾಗಿದ್ದರೆ ಕೆನ್ನೆ- +ಮುದ್ದು ತೆಗೆದುಕೊಳ್ಳುತ್ತಿದ್ದರು. ಪ್ರಾಚೀನ +ರೋಮನ್ನರಲ್ಲಿ ಕೆನ್ನೆ ಮುದ್ದು ಸ್ನೇಹವನ್ನೂ +ಬಾಯಿ ಮುದ್ದು ಪ್ರೀತಿಯನ್ನೂ ತುಟಿತುಟಿಗಳ +ಸ್ಪರ್ಶ ಕಾಮವನ್ನೂ ಸೂಚಿಸುತ್ತಿತ್ತು. ಪಾಶ್ಚಾತ್ಯ +ರಲ್ಲಿ ಇಂದು ಹಣೆ ಮುದ್ದು ಗೌರವವನ್ನೂ ಕೆನ್ನೆ +ಮುದ್ದು ಸ್ನೇಹ ಮಮತೆಗಳನ್ನೂ ಕೈಗೆ ಮುದ್ದಿ +ಟ್ರರೆ ಆದರವನ್ನೂ, ಪಾದ ಚುಂಬನವು ದೈನ್ಯ +ವನ್ನೂ ಮುಖ ಚುಂಬನವು ಪ್ರಣಯವನ್ನೂ +ಪ್ರಕಟಿಸುತ್ತದೆನ್ನ ಬಹುದು. + +ನಾವು ಭಾರತೀಯರು ಸಾಷ್ಟಾಂಗ ನಮಸ್ಕಾರ + + +ಎಪಿ ಲ್‌ 1991 + + +ಮಾಡುತ್ತೇವಲ್ಲ. ಅದು ಪಾದವನ್ನು ಚುಂಬಿ +ಸುವ ರೂಢಿಯದೇ, ಇನ್ನೂ ಭಯ ಭಕ್ತಿ ಸೂಚಕ +ವಾದ ರೂಪಾಂತರವೆಂದು ತೋರುತ್ತದೆ. ಅರಬ +ಪ್ರಜೆಗಳು ತಮ್ಮ ಅರಸರ ಮುಂದೆ ಉದ್ದಂಡ +ನಮಸ್ಕಾರ ಹಾಕಿ ನೆಲವನ್ನು ಚುಂಬಿಸುತ್ತಾರೆ. +ಭಯ ಭಕ್ತಿ ಸೂಚಕ ಚುಂಬನದಲ್ಲಿ ಒಂದು +ವಿಪರೀತ ವಿಧಾನವೆಂದರೆ ಹಿಂಭಾಗದ ಚುಂಬನ. +ಮಾಟಗಾತಿಯರು ಸೈತಾನನ ಪ ೈಷ್ಟವ��್ನು +ಚುಂಬಿಸಿದಂತೆ ತೋರಿಸುವ ಕೆಲ ಪುರಾತನ ಚಿತ್ರ +ಗಳಿವೆ. ತಪ್ಪು ಮಾಡಿದವರಿಗೆ ಶಿಕ್ಷೆಯೆಂದು +ಅಥವಾ ಅವಮಾನ ಮಾಡುವುದಕ್ಕಾಗಿ ಈ ಪೃಷ್ಠ +ಚುಂಬನವನ್ನು ವಿಧಿಸಲಾಗುತ್ತಿತ್ತೆಂದು ಹಳೆಯ + + +ಜ್‌” + + +ನಡೆದು ಬಂದಿದಾರಿ + + + + + +ಮೇ 1959ರ ಸಂಚಿಕೆಯಿಂದ + + +ಕಥೆಗಳಿಂದ ತಿಳಿಯುತ್ತದೆ. ಇದರದೇ +ಇನ್ನೊಂದು ಅವತಾರವೆಂದರೆ ತಂಟೆಕೋರ ಮಕ್ಕ +ಳಿಗೆ ಉಪಾಧ್ಯಾಯರು ಬೆತ್ತವನ್ನು ಮುತ್ತಿಡು +ತೆ ರಿಸ ಪದಡತಿ +ವಂತೆ ಬಲಾತ್ಮರಿಸುತ್ತಿದ್ದ ಪದ್ಧತಿ. | +ಗೌರವ- ಭಯಸೂಚಕ ಚುಂಬನವು +ಬೇರೊಂದು ರೂಪದಲ್ಲಿಯೂ ಪ್ರಚಲಿತವಾ +ಗಿತ್ತು. ರೋಮಿನಲ್ಲಿ ಆಳುಗಳು ಒಡೆಯನ ಬಟ್ಟೆ +ಯನ್ನು ಕೈಯಿಂದ ಸ್ಪರ್ಶಿಸಿ ಬಳಿಕ ಆ ಕೈಯನ್ನು +ಮುತ್ತಿಟ್ಟುಕೊಳ್ಳುತ್ತಿದ್ದರು. ತುರ್ಕಿ ಜನರು +ತಮ ಕೆ. ಯನು ಚುಂಬಿಸಿ ಅದನು ಹಣೆಗೆ ಎತಿ +ಸ "ಲ ಆ ಇ pf) +ಗೌರವ ಸೂಚಿಸುತ್ತಾರೆ. ಆಗ್ರಾದಲ್ಲಿ ತಾಜಮಹ +ಲಿಗೆ ಹೋದಾಗ ಮಮತಾಜ್‌- ಶಾಹಜಹಾನರ + + +103 + + + + + + + + +ಗೋರಿಗಳನ್ನು ಒಬ್ಬ ಮುಸ್ಲಿಂ ಮುದುಕಿ ಸಶಬ್ರ +ವಾಗಿ ಚುಂಬಿಸಿದ್ದನ್ನು ನೋಡಿ ನನಗೆ ಸೋಜಿಗ +ವಾಯಿತು. ಆದರೆ ಇದೇನೂ ಹೊಸದಲ್ಲವಂತೆ. +ಮುಸ್ಲಿಮರು ಮಕ್ಕಾಯಾತ್ರೆಗೆ ಹೋದಾಗಕಾಬಾ +ದೇಗುಲದಲ್ಲಿ ಪವಿತ್ರ ಶಿಲೆಯನ್ನು ಮುತ್ತಿಡುತ್ತಾ +ರಂತೆ. ಇಷ್ಟೇ ಅಲ್ಲ, ಅವರು ದೇಗುಲದ ಮುಂದೆ +ತಮ್ಮ ಕೈ, ಹಣೆ, ಬಲ ಕೆನ್ನೆ, ಹೊಟ್ಟೆ ಮತ್ತು +ಎದೆಯನ್ನು ಬೆರಳುಗಳಿಂದ ಮುಟ್ಟಿಕೊಂಡು +ಬಳಿಕ ಆ ಬೆರಳುಗಳನ್ನು ಚುಂಬಿಸುತ್ತಾರೆಂದು +ಬರ್ಟನ್‌ ಹೇಳುತ್ತಾನೆ. + +ಬೀದಿ ಕಾಮಣ್ಣರುಕೆಲ ವೇಳೆ ತಮ್ಮ ಬೆರಳುಗ +ಳನ್ನು ಮುತ್ತಿಟ್ಟು ದಾರಿಹೋಕ ಹುಡುಗಿಯರ +ಕಡೆ ಅದನ್ನು "ಛೂ ಬಿಡು'ತ್ತಾರಲ್ಲ, ಇದು +ಇಂದು ಕಿಡಿಗೇಡಿತನವಾಗಿದ್ದರೂ 5,500 ವರ್ಷ +ಗಳ ಹಿಂದೆ ದೇವತಾ ನಮಸ್ಕಾರದ ಪದ್ಧತಿಯಾಗಿ +ತ್ತಂತೆ. ಪ್ರಾಚೀನೆ ಸುಮೇರಿಯನ್ನರ ಚಿತ್ರಲಿಪಿ +ಯಲ್ಲಿ ಪ್ರಾರ್ಥನೆಯನ್ನು ಸೂಚಿಸುವ ಲಿಪಿಯು +ದೇವರ ಕಡೆಗೆ ಮುತ್ತನ್ನು ಛೂ ಬಿಡುವ ಚಿತ್ರವೇ +ಆಗಿತ್ತಂದು ಲಾಂಗ್‌ಡನ್‌ ಹೇಳುತ್ತಾನೆ. + + +104 + + +ಗ್ರೀಕರೂ ರೋಮನ್ನರೂ ಸೂರ್ಯ ಚಂದ್ರಾದಿ +ದೇವತೆಗಳಿಗೆ ಹೀಗೆ ಛೂ- ಮುತ್ತನ್ನು ಕೊಡುತ್ತಿ +ದ್ದರು. + +ಯಹೂದ್ಯರಲ್ಲಿ ಧಾರ್ಮಿಕ ಚುಂಬನ ಪದ್ಧತಿ +ಇದ್ದರೂ ತುಟಿ-ತುಟಿಗಳ ಮುತ್ತು, ಅದೂ ಗಂಡ +ಸರು-ಹೆಂಗಸರ ನಡುವೆ, ತೀವ್ರವಾಗಿ ನಿಷೇಧಿಸ +ಲ್ಪಟ್ಟಿತ್ತು. ಆದರೆ ಕೈಸ್ತ ಧರ್ಮ ಪ್ರಸಾರಕನಾದ +ಸಂತ ಪಾಲನು "ಪವಿತ್ರ ಚೆಂಬನದಿಂದ ಪರಸ್ಪರ +ರನ್ನು ಆದರಿಸಿರಿ' ಎಂದಾಜ್ಞಾ ಪಿಸಿದ್ದರಿಂದ ಕೈಸ್ತ +ರಲ್ಲಿ ಈ ಆಚಾರ ಲಿಂಗ ಪರಿಭೇದವಿಲ್ಲದೆ ವಿಪರೀ +ತವಾಗಿ ಹಬ್ಬಿತು. ಕೊನೆಗೆ ಅಗೇಪ್‌ ಹಬ್ಬದ +ಸಮಯದಲ್ಲಿ ಈ ಪವಿತ್ರ ಚುಂಬನ ಎಷ್ಟು +ಅವಾಂತರಕ್ಕಿಟ್ಟುಕೊಂಡಿತಂದರೆ, ಗಂಡಸರು +ಗಂಡಸರನ್ನೂ ಹೆಂಗಸರು ಹೆಂಗಸರನ್ನೂ ಮಾತ್ರ +ಚುಂಬಿಸಬೇಕೆಂದು ಪಾದ್ರಿಗಳು ವಿಧಿಸಬೇಕಾ +ಯಿತು. ಅಗೇಪ್‌ ಹಬ್ಬದ ಸ್ವಾರಸ್ಯ ಅಂದಿನಿಂದ +ಬಹಳ ಇಳಿದುಹೋಗಿರಬೇಕು! + +ದೇವತ���ಗಳಿಗೆ ಚುಂಬನ ಸೇವೆ ಮಾಡುವ ಪದ್ಧ +ಕೆಲ ಕೌತುಕದ ಪರಿಣಾಮಗಳನ್ನು + + +ಕಾತ್‌, +ತಿಂ + + +ಕಸೂದಿ + + +ಇಂದಿಗೂ ನಾವು ಕಾಣಬಹುದು. ಸಿಸಿಲಿ ದ್ವೀಪದ + + +ಪ್ರಾಚೀನ ಗ್ರೀಕ್‌ ನಗರವಾದ ಅಗ್ರಿಗೆಂಟಮ್‌ನ +ಮಂದಿರವೊಂದರಲ್ಲಿ ಪ್ರಾಚೀನ ಗ್ರೀಕ್‌ ದೇವತೆ +ಯಾದ ಹೆರಾಕಲ್ಸ್‌ನ ಕಂಚಿನ ಮೂರ್ತಿಯ ತುಟಿ +ಮತ್ತು ಗಡ್ಡದ ಬಹುಭಾಗವು ಭಕ್ತರ ಚುಂಬನ +ಸೇವೆಯ ಫಲವಾಗಿ ಸಂಪೂರ್ಣ ಸವೆದು ವಿರೂಪ +ವಾಗಿ ಹೋಗಿದೆ. ಅಷ್ಟು ದೂರವೇಕೆ, ರೋಮ್‌ +ನಗರದ ಪ್ರಸಿದ್ಧ ಸಂತ ಪೀಟರನ ಮಂದಿರದಲ್ಲಿ +ಆ ಕೈಸ್ತ ಸಂತನ ಕಂಚಿನ ಪ್ರತಿಮೆಯೊಂದಿದೆ; +ಕಳೆದ 1500 ವರ್ಷಗಳಿಂದ ಭಕ್ತರು ಅದರ ಬಲ +ಪಾದವನ್ನು ಚುಂಬಿಸಿ ಚುಂಬಿಸಿ ಈಗ ಅದರ +ಅಲ್ಪಾಂಶವಷ್ಟೇ ಉಳಿದಿದೆ. ಸಂತ ಪೀಟರನು +ಭಕ್ತರಿಂದ ನನ್ನನ್ನುಳಿಸಪ್ಪಾ ಎಂದು ಮೊರೆಯಿಡು +ತ್ತಿರಬೇಕು! + +ಮಾನವನ ಪ್ರೇಮೋಪಹಾರವಾಗಿ. ರೂಪು +ಗೊಂಡಿರುವ ಚುಂಬನದಲ್ಲಡಕವಾದ ಸಂಪ +ರ್ಕದ ಹಂಬಲದ ಮೂಲನೆಲ್ಲಿದೆ? ' ಅತ್ಯಂತ +ಸೂಕ್ಷ ಜೀವಿಗಳಲ್ಲಿ ಕೂಡ ಈ ಹಂಬಲವಿರುವು +ದನ್ನು ಕಂಡು ವಿಜ್ಞಾನಿಗಳು ಚಕಿತರಾಗಿದ್ದಾರೆ. +ಪಾರಾಮೀಸಿಯಂ ಎಂಬ ಅತಿ ಸೂಕ್ಷ್ಮ ಜೀವಿ +ಯನ್ನು ತೆಗೆದುಕೊಳ್ಳಿರಿ. ಇದರ ಸಂತಾನವೃದ್ಧಿ +ಲೈ ಂಗಿಕ ಸಂಪ ಪರ್ಕದಿಂದಾಗದೆ ವಿಭಜನೆಯಿಂದ +ಆಗುತ್ತ ಬೆ. ಹೀಗೆ ಸುಮಾರು ಮುನ್ನೂರು ಸಲ +ವಿಭಜನೆ ಹೊಂದಿದ ಮೇಲೆ ಪಾರಾಮೀಸಿಯಂ +ನಿರ್ವೀರ್ಯತೆಯಿಂದ ಮರಣ ಹೊಂದುತ್ತದೆ. +ಆದರೆ ಅದೇ ಪಾರಾಮೀಸಿಯಂ ಇನ್ನೊಂದು +ಪಾರಾಮೀಸಿಯಂನೊಡನೆ ತನ್ನ ಮುಖಪ್ರ ದೇಶ +ದಲ್ಲಿ ಕೆಲಕ್ಷ ಣಗಳವರೆಗೆ ಬೆರೆಯಿತಂದರೆ ಕಾಯ +ಕಲ್ಪ ಹೊಂದಿದಂತಾಗಿ ಮತ್ತೆ ಮುನ್ನೂರು ಸಲ +ವಿಭಜನೆ ಹೊಂದುವುದನ್ನು ತಾಳಿಕೊಳ್ಳಬಲ್ಲ ದು. +ಚುಂಬನವನ್ನು ಅಧರಾಮ )ತವೆಂದು ಕರೆದ +ನಮ್ಮ ಕವಿಗಳು ವಿಜ್ಞಾನದಿಂದ ಬಹಳ ದೂರ +ಇರಲಿಲ್ಲ! + + +ಸ್ಪರ್ಶವು ಇಂದ್ರಿಯಗಳ ತಾಯಿ. ಅದು + + +ಪ್ರೇಮದ ಆಕಾರವೆಂದೂ ಸಂಯೋಗವು ಅದರ +ಆಕಾರವೆಂದೂ ಬೇನ್‌ ಹೇಳುತ್ತಾನೆ. ಮೃದು +ಸ್ಪರ್ಶದಿಂದ ಮಿದುಳು ಉತ್ತೇಜಿತವಾಗುತ್ತ +ದೆಂದು ಹೇಡೆನ್‌ ಹೈನನು ತೋರಿಸಿಕೊಟ್ಟ +ದ್ದಾನೆ. ಬೆಕ್ಕು, ನಾಯಿಗಳು ಯಜಮಾನನ ಮೈಗೆ +ತಮ್ಮ ತಲೆಯನ್ನು ಒರೆಸುವಾಗ, ಆನೆಗಳು +ಸೊಂಡಿಲುಗಳನ್ನು ಒಂದಕ್ಕೊಂದು ಹೆಣೆಯು +ವಾಗ, ಹಕ್ಕಿಗಳು ಒಂದನ್ನೊಂದು ಚಂಚುವಿನಿಂದ +ಕುಕ್ಕುವಾಗ, ಕೀಟಗಳು ತಮ್ಮ ಮೀಸೆಗಳನ್ನು +ಒಂದಕ್ಕೊಂದು ತಗಲಿಸುವಾಗ ಸ್ಪರ್ಶದ ಒಂದು +ವಿಶೇಷ ಸ್ವರೂಪವಾದ ಚುಂಬನವನ್ನು ಪ್ರೀತಿ +ದ್ಯೋತಕವಾಗಿ ಉಪಯೋಗಿಸುತ್ತವೆ. ಹೊರ +ಚರ್ಮವು ಒಳಚರ್ಮವನ್ನು ಸಂಧಿಸುವಲ್ಲಿ + + +"ಸ್ಪರ್ಶಾನುಭವವು ತುಂಬಾ ಸೂಕ್ಷ್ಮವಾಗಿರು + + +ತ್ತದೆ. ತುಟಿಗಳು ಅಂಥಾ ಸಂಧಿ ಸ್ಥಾನಗಳಲ್ಲಿ +ಒಂದು ವಿಶೇಷ. : ಕಾಮೋತ್ತೇಜಕ ಸ್ಥಾನದ +ಕ್ರಿಯೆಯೇ ಚುಂಬನದಿಂದ ಸಿಗುವ ನಿರ್ವಚ +ನೀಯ ಆನಂದದ ರುರಿಯಾಗಿದೆ. ಮುಖಪ್ರಾಂ +ತದ ಈ ಉತ್ತೇಜನೀಯತೆಯ ಕಾರಣದಿಂದಲೇ +ಮಕ್ಕಳೂ ಮಂಗಗಳೂ ಸಿಕ್ಕಿ ೈದ್ದನ್ನೆಲ್ಲ ಬಾಯಿಗೆ +ತುರು���ಲು ಹವಣಿಸುತ್ತವೆ. 'ಎಷ್ಟೋ ವೇಳೆ + + +ಮಕ್ಕಳು ತಾಯಿಯನ್ನು ಪಿ ಪ್ರೀತಿಯಿಂದ ನೆಕ್ಕುವು +ದನ್ನು ಕಾಣುತ್ತೆ ತ ಅನಾಗರಿಕರಲ್ಲಿ +ತಾಯಿಯೂ ಮಕ್ಕಳನ್ನು ನೆಕ್ಕುವುದುಂಟು. + + +ಮಾನವನ ಪೂರ್ವಜರು ಮೊದಲು ತಾವೇ ಆಹಾ +ರವನ್ನು ಜಗಿದು ಅಣಿಗೊಳಿಸಿ ಮಗುವಿನ +ಬಾಯೊಳಗೆ ಹಾಕುತ್ತಿದ್ದರೆಂದು ತರ್ಕಿಸಲಾಗಿದೆ. +ಮುಖ ಚುಂಬನವು ಇಂಥ ಅನಾದಿ ಕಾಲದ +ಸುಖಾನುಭವಗಳ ಅಸ್ಫುಟ ಸ್ಮರಣೆಯಿಂದೊಡ +ಗೂಡಿದೆಯೆಂಬುದಕ್ಕೆ ವಿಶೇಷ ಸಂಶಯವಿಲ್ಲ. +ಅದೇ ಇಂದು ಉದಾತ್ತೀಕೃತವಾಗಿ ಚುಂಬನವೆಂ +ಬುದು ಭಾವನಾದ್ಯೋತಕವಾದ ಶಾರೀರಿಕ ಕ್ರಿಯೆ +ಯಾಗಿದೆ; ಅದಕ್ಕೆ ಪಾತ್ರರಾದವರಲ್ಲಿಯೂ ಅದೇ +ಭಾವನೆಯನ್ನು ಪ್ರೇರಿಸುತ್ತದೆ. 4 + + + + + +ಎಪ್ರಿಲ್‌ 1991 + + +105 + + +""ಕಂಬ್ಳೀವುಳ!'' + + + + + + + + +ಕೈಲಾಸಂ ದೊಡ್ಡ ದೊಡ್ಡ ನಾಟಕ ನೋಡಿದ +ವರು. ಭಾಸ, ಕಾಳಿದಾಸ, ಭವಭೂತಿ ಮುಂತಾದ +ಕವಿವರರ ನಾಟಕಗಳನ್ನು ತಾವೇ ಓದಿ ಆನಂದಪ +ಟ್ಟವರು. ಅನೇಕ ನಾಟಕಗಳನ್ನು ತಾವೇ ಬರೆದು +ದಲ್ಲದೆ ಅವುಗಳಲ್ಲಿ ತಾವೂ ನಟಿಸಿದವರು. ಆಗಿನ +ಪ್ರಪಂಚದ ಉತ್ತಮೋತ್ತಮ ನಟನಟಿಯರನ್ನು +ಅವರು ನೋಡಿದವರು; ಅವರೊಡನೆ ಇದ್ದು, +ನಡೆದು, ನುಡಿದು ಕಲಿತವರು. "ಇಂತಹವರ +ಸಂಗವು ನನ್ನ ಸುಕೃತವಲ್ಲದೆ ಇನ್ನೇನು!' ಎಂದು +ಭಾವಿಸಿದೆ. +ಕೈಲಾಸಂಗೆ ಹಳ್ಳಿಯವರ ಹಾಡು, ಕುಣಿತ, +ನಾಟಕ ಎಂದರೂ ಇಂತೆಯೇ ಅಭಿಮಾನ. +ಒಂದು ದಿನ ತುಳಸೀ ತೋಟದ ನಾಟಕ ಮಂದಿರ +ದಲ್ಲಿ ಯಾವುದೋ ತುಮಕೂರು ಕಂಪೆನಿಯವರ +"ರಾಮಾಂಜನೇಯ ಯುದ್ಧ' ವೆಂಬ ನಾಟಕ +ವಿತ್ತು. Railway Stationನ ಆಗಿನ Spencer's +ಇಂದ ಬರುವ ದಾರಿಯಲ್ಲಿ ಮೆಟ್ಟಿಲು ಇಳಿದು, +ತುಳಸೀ ತೋಟದ ಮುಂದೆ ಬಂದಾಗ ಅಲ್ಲಿ +ನಾಟಕ ನಡೆಯುತ್ತಿತ್ತು. ಮತ್ತೆ ಕೆರೆಯ ಕಟ್ಟೆಯ +ಮೇಲೆ ಕುಳಿತು, ಸ್ವಲ್ಪ ಕಾಲ ಅದು ಇದು +ಮಾತಾಡಿ, ನಾಟಕ ಮಂದಿರದ ಬಳಿ ಮತ್ತೆ +ಬಂದಾಗ ರಾತ್ರೆ ಹನ್ನೊಂದು ಗಂಟೆಯಾಗಿ +ಹೋಗಿತ್ತು. +ನಾಟಕ ನೋಡೋಣವೆ?'' +ಕ್ಟ ಡಲಾಸಂ. + +""ಯಾವುದೋ ಹಳ್ಳಿ ಕಂಪೆನಿ ಇರಬೇಕು, +ಸರ್‌. ಜನಗಳೂ ಹೆಚ್ಚು ಬಂದಿಲ್ಲ. ನಾಟ್ಕ ಷುರಂ +ಆಗಿ ಎಷ್ಟೋ ಹೊತ್ತಾಗಿದೆ. ನೆಟ್ಟಗೆ ಮನೆಗೇ +ಹೋಗೋಣ'' ಎಂದೆ. + + +ಅಂದರು + + +106 ಕ + + + + + +— ಸೆ ಎ.ಅಯ್ಯರ್‌ Po + + +""ಇರು ವೆಂಕಟೇಶ್‌. Can’t we still enjoy +i? ಚೆನ್ನಾಗಿ ಹಾಡೋರೂ ಇರಬಹುದು. ವರದಾ +ಚಾರಿ ಕಂಪೆನಿ ಮಟ್ಟುಗಳಿಗಿಂತ ಈ ಚಿಕ್ಕ ಕಂಪೆನಿ +ಹಾಡುಗಳು ಎಷ್ಟೋ ಚೆನ್ನಾಗಿರುತ್ತೆ. ಇದು +ಕೇಳು, ಎಷ್ಟು ಚೆನ್ನಾಗಿದೆ ಈ ಮಟ್ಟು!'' ಎಂದು +ಹಾಡುವುದಕ್ಕೆ ಷುರು ಮಾಡಿದರು: ""ಎಳೆಯ +ತಾವರೆಯಂತೆ ಪೊಳೆವ ನಿನ್ನಾಸ್ಕದ ಚೆಲುವೆಗೆ +ಮರುಳಾದೆ ...! ನೋಡು: ಆ Simple ೦೦- +7770511100, how very lovely and, that Lift” +ಎಂದರು. + +“ಚೆನ್ನಾಗಿದೆ, ಸರ್‌. ಈಗೇನು, ಹೋಗಿ +ನೋಡಬೇಕೂಂತಿದ್ರೆ ನೋಡಿಯೇ ಬಿಡೋಣ'' + + +ಎಂದು ಹೇಳುತ್ತ, ಕೈಲಾಸಂ ಅವರ ಜೊತೆಯಲ್ಲಿ. + + +ticket officeಗೆ ಬಂದೆ. ಜೇಬಿನಿಂದ ೧೬೧೮ +ತೆಗೆದು, ""ಸರ್‌, ನನ್ನ ಹತ್ತಿರ ಇರೋದು ಗಣ +rupees and five ೩೧7೩5. One eight ಯ ಗೆ +ಮಾತ್ರ ಟಿಕೆಟ್‌ ತಗೋಬಹುದು.'' + +ಕೆ Veo “Here, give me eight annas’” +ಎಂದು ನನ್ನ ��ೈಯಿಂದ ಎಂಟಾಣೆ ಇಸುಕೊಂಡು, +""ಎರಡು ಟಿಕೆಟ್‌ ಕೊಡಿ, ಸಾರ್‌.'' ಎಂದು ಕಿಟಕಿ +ಯಲ್ಲಿ ಎಂಟಾಣೆ ಕೊಟ್ಟು, ನಾಲ್ಕು ನಾಲ್ಕಾಣೆಯ +ಎರಡು ಟಿಕೆಟ್‌ ತೆಗೆದುಕೊಂಡರು. + +ನಾನು: “"ಏನ್‌ ಸಾರ್‌! ಅಲ್ಲಿ ಹ್ಯಾಗೆ ಕೂತ್ಕೊ +ಳ್ಳೋದು? ಈಚಲು ಚಾಪೆಕೂಡ ಹಾಸಿರೋಲ್ಲ. +ಬರೀ ಮಣ್ಣಿನ ನೆಲ. ಸಾರಿಸಿದ್ದು ಕೂಡ ಅಲ್ಲ. +ಅಲ್ಲೇ ಎಲೆ ಅಡಿಕೆ ಹಾಕ್ಕೊಂಡು ಉಗಿದಿರ್ತಾರೆ. +ಸಾಲದ್ದಕ್ಕೆ ಎಂಜಲು ಬೀಡಿಗಳು. ಏನೇನೋ +ಅಸಹ್ಯ. ಹ್ಯಾಗೆ, ಸಾರ್‌?'' + +ಕೈಲಾಸಂ: "ನಾಟ್ಕ ಚೆನ್ನಾಗಿದ್ರೆ, ನಾಳೆ + + +ಕಸ್ತೂರಿ + + ++ +2 + + +3 + + +; ನಾಲ್ಕು ರೂಪಾಯಿ ಕ್ಲಾಸ್ಸ್ಗೇ ಹೋಗೋಣ. No- + + +1106 ಮಾಡೋಕೆ ನಾಲ್ಕಾಣೆ ೮೩೩5 ಏರೀ! ಮಗು +Come on, dear boy, ನಿನ್ನ ಪಂಚೆ ಕೊಳೆ ಆಗದ +ಹಾಗೆ ನನ್ನ 0೪೮-೦೦೩೬ ಹಾಸ್ತೇನೆ. We will +certainly enjoy the Play.” + +ಒಳಗೆ ಹೋಗಿ ಕೂತೆವು. ನಾನು ಅದುವರೆಗೆ +ನಾಲ್ಕಾಣೆ ಕ್ಲಾಸಿನಲ್ಲಿ ಕುಳಿತು ನಾಟಕ ನೋಡಿದ +ವನೇ ಅಲ್ಲ. ಜನ ಅಷ್ಟೇನೂ ಹೆಚ್ಚಾಗಿರಲಿಲ್ಲ. +ಆ ನಾಲ್ಕಾಣೆ ಕ್ಲಾಸಂತೂ ಯಥಾ - ನಾನು +ಹೇಳಿದ ಹಾಗೇ ಇತ್ತು. ಕುಳಿತುಕೊಳ್ಳಬೇಕೆಂದಿದ್ದ +ಸ್ಥಳದ ಕಶ್ಮಲವನ್ನು ಕೈವಸ್ತ್ರದಿಂದ ಸ್ವಲ್ಪ ಗುಡಿಸಿ +ದಂತೆ ಮಾಡಿದೆ. ""“ಅಲ್ಲಿ! ಯಾರ್ರೀ ನೀವು? +ಧೂಳ್ಯಾಕ್ರಿ ಎಬ್ಬಿಸ್ತೀರಿ?'' ಎಂದು ಯಾರೋ +ಅಂದರು. ಅಷ್ಟರಲ್ಲಿ ನನ್ನ ಪಕ್ಕದಲ್ಲಿ ಕೂತವರೂ +ಬ್ಬರು ಎಲೆ ಅಡಿಕೆ ಹೊಗೆಸೊಪ್ಪು ಅಗಿಯುತ್ತಿದ್ದ + + +ಕೈಲಾಸಂ ಸ್ಮರಣೆ: + + +ನಾಟಕವನ್ನು ಆಡುತ್ತಿದ್ದಾಗ, ಕೈಲಾಸಂ ಆತ॥- +smet ಎಂಬ ಉರ್ದು ಪದವನ್ನು ಸರಿಯಾಗಿ +ಉಚ್ಚರಿಸದಿದ್ದುದನ್ನು ಗಮನಿಸಿ, ಆ ಪದವನ್ನು +ಹೀಗೇ ಉಚ್ಚರಿಸಬೇಕು ಎಂದು ಆತನಿಗೆ ಒಂದು +ಪತ್ರ ಬರೆದರಂತೆ. ಆಗ ಆತ ಇವರನ್ನು ತನ್ನ +ಹೋಟಲಿಗೆ ಬರಮಾಡಿಕೊಂಡು ಇವರೊಡನೆ +ಮಾತುಕತೆಯಾಡಿ, ಅದೇ ನಾಟಕದಲ್ಲಿ ತಾನು +ಬಳಸುತ್ತಿದ್ದ ಇನ್ನೂ ಅನೇಕ ಪದಗಳ ಸರಿಯಾದ +ಉಚ್ಚಾರವನ್ನು ಕೇಳಿ ತಿಳಿದುಕೊಂಡು, ಕೈಲಾ +ಸಂಗೆ ಔತಣವಿಟ್ಟು, ಮಾರನೆಯ ದಿನ ಅದೇ +ನಾಟಕಕ್ಕೆ ಒಂದು Complementary pass +ಕೊಟ್ಟು, Next to King’s Boxನಲ್ಲಿ ಕರೆದು +ಕೂಡಿಸಿ ಉಪಚರಿಸಿದ್ದನಂತೆ! + +ಅದೇ ಕೆ ಟಬಲಾಸಂ ಈಗ ಥೇಟ್‌ ನಾಲ್ಕಾಣೆ +ಪ್ರಭುವಿನಂತೆ- ಉಡುಪಿನಲ್ಲೂ ಮಾತಿನಲ್ಲೂ + + +ಟಿ.ಪಿ. ಕೈಲಾಸಂ ಅವರಂತಹ ಮಹಾನ್‌ ಲೇಖಕರ ಕುರಿತು ಒಂದು +ಸ್ಮರಣೀಯ ಪುಸ್ತಕ. ಅದರ ಕರ್ತ ಮತ್ತೊಬ್ಬ ಶಕ್ತ ಬರಹಗಾರರಾದ +ಕೆ.ವಿ. ಅಯ್ಯರ್‌. ಕೃತಿಗೆ ತಿಲಕಎಟ್ಟಂತೆ ಡಿ.ವಿ.ಜಿ.ಯವರ ಮುನ್ನುಡಿ. +ಈ ಪುಸ್ತಕದ ಆಯ್ದ ಪುಟಗಳನ್ನು ಕಸ್ತೂರಿಯ ಓದುಗರ ಅವಲೋಕ + + +ನಕ್ಕಾಗಿ ಒದಗಿಸುತ್ತಿದ್ದೇವೆ. + + +ವರು, ಹಿಂದಕ್ಕೆ ತಿರುಗಿ ಖಾಲಿ ಜಾಗ ಇದ್ದ ಕಡೆ +ಎಂಜಲನ್ನು ಪಿಚಕಾರಿಯಿಂದ ಹೊಡೆದ ಹಾಗೆ +ದೂರಕ್ಕೆ ತುಪ್ಪಿ ""ಧೂಳ್ಯಾಕ್ರಿ ಎಬ್ಬಿಸ್ತೀರಿ? ಆ +ವಸ್ತ್ರಾನ ಹಾಸ್ಕೊಂಡು ಹಂಗೇ ಕುಂತ್ಕೊಂಬುಡಿ'' +ಅಂದರು. ಕೈಲಾಸಂ, ನನ್ನ ಎಡಭಾಗದಲ್ಲಿ, ಕುತ್ತಿ +ಗೆಯಲ್ಲಿದ್ದ ಚಾಕ್‌ಲೆಟ್‌ ಬಣ್ಣದ muಗler ಅನ್ನು +ತಮ್ಮ ತಲೆಗೆ ಸುತ್ತಿ, ಕಂಬಳಿಯ ಹಾಗಿದ್ದ ೦%€- + + +:7-೦೦೩! ಅನ���ನು ಕೆಳಕ್ಕೆ ಹಾಸಿಕೊಂಡು, ಒಂದು + + +ಬೀಡಾ ಅಗಿಯುತ್ತ ನಡುವೆ ಸಿಗರೇಟ್‌ ಹಚ್ಚೆ +ಸೇದುತ್ತ, ಇವರೂ ಥೇಟ್‌ ನಾಲ್ಕಾಣೆ ಪ್ರಭುಗ +ಳಂತೆಯೇ ಕುಳಿತರು. + +ಹಿಂದೆ 100608 ಪಟ್ಟ ಣದಲ್ಲಿ "ಆಟಿಸ್‌ ಸ್ಥಿನ್ನ +ರ್‌' ಎಂಬ ಮಹಾ ನಟ, KISMET ಎಂಬ + + +ಎಪ್ರಿಲ್‌ 1991 + + +ಯಥಾವತ್ತಾಗಿ-ಹಳ್ಳಿಯ ನಾಟಕವನ್ನು ಅವ +ಲೋಕಿಸುತ್ತಾ, ಧೂಳಿನಲ್ಲೂ ಕೊಳೆಯಲ್ಲೂ +ಕುಳಿತಿದ್ದಾರೆ. ಇನ್ನು ನನಗೇತರ ಮನಃ್ಲೇಶ? +ಇಲ್ಲದ ಸ್ಥಾನ ಮಾನ, ಗೌರವಗಳನ್ನು ಭ್ರಮಿಸಿ +ಕೊಳ್ಳುವುದು ಸರಿಯಲ್ಲ. ಎಂದುಕೊಂಡು, "66- +moercay ಎಂದು ದೊಡ್ಡದಾಗಿ ಮಾತನಾಡುವು +ದಕ್ಕಿಂತ ಅದರಲ್ಲಿದ್ದು ನಡೆದು ಬಾಳುವುದೇ +ದೊಡ್ಡತನ' ಎಂದು ನನ್ನ ಗರ್ವಕ್ಕೆ ನಾನೇ ನಾಚಿಕೆ +ಪಟ್ಟುಕೊಂಡು, ನಾಟಕ ನೋಡುತ್ತಾ ಕುಳಿತೆ. +ಆ ತುಳಸೀ ತೋಟದ ನಾಟಕ ಮಂದಿರ +ವಂತೂ (ಯಾವ ಯುಗದ್ದೊ!) ಮಾನವನ +ಮೂಲ ಪುರುಷರು ತಮ್ಮ ಆದಿಯ ಆವಾಸವಾದ + + +ಗುಹೆಗಹ್ವರಾದಿಗಳನ್ನು ಬಿಟ್ಟು ಆಗ ತಾನೇ + + +107 + + +ಬೊಂಬು, ಬಿದಿರು, ಹುಲ್ಲು, ಸೋಗೆ ಮುಂತಾ +ದುವನ್ನು ಬಳಸಿಕೊಂಡು ಮನೆ ಕಲ್ಪಿಸಿಕೊಂಡ +ಕಾಲದಲ್ಲಿ ಕಟ್ಟಿ ದ್ದಿರಬೇಕು. ಅಥವಾ, ಅದಕ್ಕಿಂತ +ಸ್ವಲ್ಪ ಅನಂತರ, ಎಂದರೆ ಮಣ್ಣು ಗೋಡೆ, ಕಲ್ಲು +ಕೂಚ, ಬಿದಿರು ಸೂರು, ನಾಡ ಹೆಂಚು ಇವುಗಳ +ಪ್ರಾಬಲ್ಯದ ಕಾಲದಲ್ಲಿ ಕಟ್ಟಿ ದ್ದಿರಬೇಕು. ಆ ಕಟ್ಟ +ಡದ ಸೂರಿನಿಂದ, ಕೆಳಗೆ ಕುಳಿತಿದ್ದ ಪ್ರೇಕ್ಟಕರ +ಮೈಯ ಮೇಲೂ ತಲೆಯ ಮೇಲೂ ಕಂಬಳಿಹು +ಳುಗಳು ತಪತಪನೆ ಉದುರುತ್ತಿದ್ದುವು. ಎಲ್ಲರೂ +ತಲೆ ಮೈ ಕೈ ಕೆರೆದುಕೊಳ್ಳುತ್ತಿದ್ದವರೇ. ಆಗ +September ತಿಂಗಳು. + +ಕ್ಟ ೈಲಾಸಂ ಕುಳಿತಿದ್ದ ಕಡೆಯಿಂದ ರಂಗಸ್ಥಳ +ಸರಿಯಾಗಿ ಕಾಣಬರುತ್ತಿರಲಿಲ್ಲ. . ಅವರಿಗೂ +ರಂಗಸ್ಥಳಕ್ಕೂ ನಡುವೆ, ಮರೆಯಾಗಿ, +ಯಾವನೋ ಪೇ್ರೇಕ ಕ ಒಂದು ಕರಿಯ ಕಂಬಳಿ +ಯನ್ನು ಹೊದೆದುಕೊಂಡು, ನಿಂತೇ ನಾಟಕವನ್ನು +ನೋಡುತ್ತಿದ್ದ. ಇತರರು ""ಅಯ್ಯಾ, ಕುಂತುಕೊ +ಳ್ಳಯ್ಯಾ ನಿನ್ನ ಹಾಗೆ ನಾವೂ ದುಡ್ಡು ಕೊಟ್ಟು +ಬಂದವರಲ್ವಾ) ನಾವೂ ನೋಡಬೇಡವೆ? +ನಿಂತುಕೊಂಡು ನೋಡಬೇಕಾದರೆ, ಹಿಂದಿನ +ಗೋಡೆಗೆ ಹೋಗಿ ಒರಗಿ ನಿಂತುಕೊ. ಕೂತುಕೊ +ಳ್ಳಯ್ಯಾ'' ಎಂದು ಎಷ್ಟೋ ವಿನಯವಾಗಿ ಕೇಳಿ +ಕೊಂಡರು. ಅವರ ಮಾತುಗಳನ್ನು ಆತ ಲಕ್ಷಿಸಲೇ + + +ಇಲ್ಲ. ಆಮೇಲೆ ಒತ್ತಾಯ ಮಾಡಿದರು, ಕೋಪಿ” + + +ಸಿಕೊಂಡರು; ಯಾವುದಕ್ಕೂ ಅವನು ಕಿವಿ ಕೊಡ +ಲಿಲ್ಲ. ""ಈ ಕಡೆ ಬನ್ನಿ, ಸಾರ್‌. ಇಲ್ಲಿ ಚೆನ್ನಾಗಿ +ಕಾಣುತ್ತೆ''. ಅಂತ ನಾನು ಕೈಲಾಸಂ ಅನ್ನ ಕರೆದೆ. +ಕೈಲಾಸಂ "" ಆ ಕಂಬಳಿ ಹೊದೆದ ಮನುಷ್ಯ, +ಇಷ್ಟು ಜನ ಕೇಳುತ್ತಿ ದ್ದರೂ ಕೂತುಕೊಳ್ಳಲೇ +ಇಲ್ಲವಲ್ಲ! ಇವನ್ನ ಏನಾದರೂ ಮಾಡಿ ಕೂಡಿಸ +ಲೇಬೇಕು'' ಅಂತ ಬಹಳ ಹೊತ್ತಿನಿಂದಲೂ +ಹೊಂಚು ಹಾಕುತ್ತಿದ್ದರೆಂದು ಕಾಣುತ್ತದೆ. ತಮ್ಮ +ಧ್ವನಿಯನ್ನು ಗೊಗ್ಗರ ಮಾಡಿಕೊಂಡು, "ಗೂಂ +ಡರ ಗೂಂಡ' ಕೂಗಿದ ಹಾಗೆ ""ಕೂತ್ಕೊ +ಳ್ಳೋಲೇ ಕಬ್ಬೀವುಳ!'' ಎಂದು ಒಂದು ಸಾರಿ +ಕಿರಿಲಿದರು. ಬೇರೆ ಯಾರ, ಯಾವ, ಒಳ್ಳೆಯ + + +108 + + + + + +ಕುಳಿತುಬಿಟ್ಟ! ಆಗ ಅಲ್ಲಿ ಯಾರೋ ಪಕ್ಕದಲ್ಲಿ +ಕುಳಿತ���ದ್ದವರು ""ಅಂಗೇಳ್ಬೇಕು ಇವರಿಗೆ. ಒಳ್ಳೇ + + +ಮಾತಿನಾಗ್‌ ಯೋಳಿದ್ರೆ ತಿಳ್ಕಾಕೇ ಇಲ್ಲ. +ಚಂಬಾರ್ಕ ದೇವ ಚಪ್ಪಲ್ಕ ಪೂಜಾ!'' ಅಂದರು. +ಕಂಬಳಿ ಹೊದ್ದಿದ್ದವನಿಗೆ “ಏಕ್‌ದಂ' ಸಿಟ್ಟು +ಬಂತು. ""ಯಾವ್‌ ನನ್‌ ಮಗನೋ ನನ್ನ +ಚಂಬಾರ ಅಂದದ್ದೂ?'' ಅಂತ ಹೇಳಿದವನ +ಮೇಲೆ ಧಾವಿಸಿದ. ಗಲಭೆಗೆ ಷುರು ಆಯಿತು. +ರಂಗಸ್ಥಳದ ಮೇಲೆ ಯುದ್ಧಕ್ಕೆ ತಯಾರಾಗಿದ್ದ +ಶ್ರೀ ರಾಮಾಂಜನೇಯರು ಕೂಡ ನಮ್ಮ +ನಾಲ್ಕಾಣೆ ಕ್ಲಾಸಿನಲ್ಲಿ ಆಗುತ್ತಿದ್ದ ಯುದ್ಧದ +ಕಡೆಯೇ ನೋಡತೊಡಗಿದರು. ಪೋಲೀಸಿನವ +ನೊಬ್ಬ ಕೈಯಲ್ಲಿ ಬೆತ್ತ ಹಿಡಿದು ಬಂದು, ""ಕೂ +ತುಕೊಳ್ಳಿ! ಕೂತುಕೊಳ್ಳಿ!'' ಎಂದು ಗದ್ದರಿಸಿದ. +ಜನ ಲೆಕ್ಕಿಸಲಿಲ್ಲ. ಕೈಲಾಸಂ, ಈ ಗಲಾಟೆಯ +ನಡುವೆ, ಒಂದು ಸಿಗರೆಟ್‌ ಹಚ್ಚಿ, Smoke ring +ಬಿಡುತ್ತ ಆನಂದವಾಗಿ ಕುಳಿತಿದ್ದರು. ನನಗೋ, +""ಯಾಕಪ್ಪಾ ಬಂದ್ವಿ ಈ ಹಾಳು ನಾಟ್ಯಕ್ಕೆ? +ಬಯಾಸ್ಕೋಪಿಗಾದರೂ ಹೋಗಬಹುದಾಗಿ +ತ್ತಲ್ಲ!'' ಎನಿಸಿತು. ಗಲಭೆ ಹೆಚ್ಚಿತು; ಡ್ಯೂಟಿ +ಮೇಲಿದ್ದು ನಾಟಕ ನೋಡುತ್ತಿದ್ದ ಪೋಲೀಸ್‌ +ಇನ್ಸ್‌ಪೆಕ್ಟರೂ ಇನ್ನೊಬ್ಬ ಕಾನ್ಸ್‌ಟೇಬಲೂ +ನಾಲ್ಕಾಣೆ ಕ್ಲಾಸಿಗೆ ನುಗ್ಗಿ ಬಂದು, ಕೈಬೆತ್ತದಿಂದ +ಪಟಪಟನೇ ಹತ್ತಾರು ಜನರ ತಲೆಯ ಮೇಲೆ, +ಮೈಮೇಲೆ ಬಿಗಿದರು. ಸದ್ಯ, ನಮ್ಮ ಹತ್ತಿರದವ +ರೆಗೂ ಏಟು ಏಕೆ ಬರಲಿಲ್ವೊ ಕಾಣೆ. ಸ್ವಲ್ಪ +ಹೊತ್ತಿನಲ್ಲೇ ಗಲಭೆ ಅಡಗಿತು. + +ನಾನು ಕೆ ಲಾಸಂ ಅನ್ನು ಕೇಳಿಕೊಂಡೆ: +""ಸಾರ್‌, ಇನ್ನು ಮನೆಗೆ ಹೋಗೋಣ'' ಅಂತ. +ಅವರೆಂದರು:. ""ತಾಳು, ಮಗು. ಆ ರಾಮನ +ಪಾರ್ಟು ಮಾಡಿದಾನಲ್ಲ, ಆ "ಕಾಲಾ ಬಿಲ್ಲಿ', +ಅವನು ಚೆನ್ನಾಗಿ ಹಾಡ್ತಾನಂತೆ. ಕೇಳ್ಬಿಟ್ಟು +ಹೋಗೋಣ.'' ನನಗೊ, ನಾಟಕವೂ, ಸನ್ನಿವೇ +ಶವೂ, ಕುಳಿತುಕೊಂಡಿದ್ದ ಸ್ಥಳವೂ, ಒಂದಕ್ಕಿಂತ + + +ಕಸೂರಿ + + +ಕ + + +Ke + + +AS a s + + +"ಒಂದು ಸರ್ವಾಸಹ್ಯವಾಗಿತ್ತು. ಕೈಲಾಸಂ ಮಾತ್ರ +ಆನಂದವಾಗಿ ಕುಳಿತಿದ್ದರು. ಮೇಲಿನಿಂದ ಉದು +ರುತ್ತಿದ್ದ ಕಂಬಳಿ ಹುಳುಗಳ ಬಾಧೆಯನ್ನು +ನೋಡುತ್ತಿರುವುದು ನನಗೆ ಸಾಧ್ಯವಾಗಲಿಲ್ಲ. +ಅಷ್ಟರಲ್ಲಿ ನನ್ನ ತಲೆಯ ಮೇಲೊಂದು ದೊಡ್ಡ +ಹುಳು ಬಿತ್ತು. ನಾನು ಅದನ್ನು ತತ್‌ಕ್ಷಣ +ಜ್ರ ಯಿಂದ ಕೊಡವಿದೆ. ಆ ರಭಸಕ್ಕೆ, ಆ ಹುಳ +ಇನ್ನೊಬ್ಬರ ಕುತ್ತಿಗೆಯ ಮೇಲೆ ಹೋಗಿ ಬಿತ್ತು. +ಆತ, ಅದು ಏನೆಂದುಕೊಂಡನೋ! ಆ ಹುಳು +ವನ್ನು ತನ್ನ ಅಂಗೈಯಿಂದ ಕುತ್ತಿಗೆಯ ಮೇಲೆ + + +. ಚೆನ್ನಾಗಿ ತಿಕ್ಕಿ ಕೊಂಡುಬಿಟ್ಟ. ಹುಳು ಚಟ್ಟಿ ಆಗಿ + + +ಹೋಯಿತು. ಆದರೆ, ಒಂದೆರಡು ನಿಮಿಷಗಳೊ +ಳಗಾಗಿ ಅವನ ಕುತ್ತಿಗೆಯಲ್ಲಿ ಷುರುವಾಯಿತು +ಉರಿ. ಕೆರೆದಷ್ಟೂ ಹೆಚ್ಚಾಯಿತು, ಉರಿ. ಪಕ್ಕದ +ಲ್ಲಿದ್ದ ಒಬ್ಬಾತ ""ಅಲ್ರೀ! ಕಂಬ್ಬೀವುಳಾನ ಕುತ್ಸೇ +ಗಾಕ್ರೀ ಅಂಗ್‌ ತಿಕ್ಕೊಂಡ್ರೀ? ಅದಕ್ಕೇ ಅಷ್ಟು +ಉರಿ! ತಾಳ್ರಿ, ಕಂಬ್ಳೀಯಿಂದ ಚೆನ್ನಾಗಿ ಉಜ್ಜಿ +ಬಿಟ್ರೆ, ಹೋಗುತ್ತೆ'' ಎಂದು ಆ ಕಂಬಳಿ ಹೊದೆದಿ +ದ್ಲವನ ಕಂಬಳಿಯ ಕೊನೆಯಿಂದ ಇವನ ಕುತ್ತಿಗೆ +ಯನ್ನು ಚೆನ್ನಾ ಗಿರಕ್ತ ಬರುವವರೆಗೆ ಉಜ್ಜಿ ಬಿಟ್ಟ. +ಅದರಿಂದ ಉಜ್ಜಿಸಿಕೊಂಡವನಿಗೆ ಉ��ಿ ಸಾವಿರ +ಪಾಲು ಅಧಿಕವಾಯಿತು. ಕಂಬಳಿ ಹೊದೆದಿದ್ದ ಆ +ಮನುಷ್ಯ ""ಯಾಕ್ರಿ! ಬಿಟ್ಟೆ ಸಿಕ್ಟೋಯ್ತೋ ನನ್‌ +ಕಂಬ್ಬಿ?'' ಎಂದು ಜಗಳಕ್ಕೆ ಬಂದ. ಉಜ್ಜಿ ಸಿಕೊಂ +ಡವನು ಉರಿಯನ್ನು ತಡೆಯಲಾರದೆ, ಲಬೋ +ಲಬೋಂತ !! ಬಾಯ್‌ ಬಾಯ್‌ +ಬಡ್ಕೊಂಡು, ತಕಪಕ ಕುಣಿದಾಡಿಬಿಟ್ಟ. ಸಬ್‌ +ಇನ್ಸ್‌ಪೆಕ್ಟರೂ ಕಾನ್ಸ್‌ಟೇಬಲುಗಳೂ “ಏನೋ +ಅನಾಹುತ ನಡೆದ್ದೋಯ್ತು!'' ಅಂತ ಬೆತ್ತ ಹಿಡಿ +ದುಕೊಂಡು ಬಂದು ನಾಲ್ಕು ನಾಲ್ಕು ಬಿಗಿದರು. +ಜನರ ಸದ್ದೂ ಅಡಗಿತು. ಕಂಬಳಿ ಉಜ್ಜಿಸಿಕೊಂಡ +ವನು ಇನ್ನೂ ಅರಚುತಾನೇ ಇದ್ದ. ಸ ಸಬ್‌ ಇನ್‌ಸ್ಪೆ +ಕ್ಚರ್‌ ಅವನನ್ನು ಮೆಲ್ಲಗೆ ಹೊರಗೆ ಕರೆದು +ಕೊಂಡು ಹೊರಟುಹೋದ. ಗಲಭೆ ಕಡಿಮೆಯಾ +ಯಿತು. + +ಅದುವರೆಗೂ ಈ ನಾಲ್ದಾ + + +ಎಪ್ರಿಲ್‌ 1991 + + +ಅಮ್ಮಾ! ಹೀಗೆ ಕೇಳ್ತಿ ದೀನಿ ಅಂತ ತಪ್ಪು ತಿಳಕೊ +ಬೇಡಿ .... ನಾನು ತೆಗಿಯೋ ಪಿಕ್ಚರ್‌ನಲ್ಲಿ ಹೀರೊ +ಯಿನ್‌ ಪಾತ್ರ ಮಾಡುತ್ತೀರಾ? + + + + + +ನೈಜ ನಾಟಕದಿಂದ ಅಲ್ಲಿ ರಂಗಸ್ಥಳದ ಮೇಲೆ +ನಿಂತಿದ್ದ ಶ್ರೀ ರಾಮಾಂಜನೇಯರ ವಾಗ್ಯುದ್ಧ +ಮತ್ತೆ ಮೊದಲಾಯಿತು. ಯಾರೋ ಒಬ್ಬ +ನಾಲ್ಕಾಣೆಯ ಪ್ರಭು ಗಟ್ಟಿಯಾಗಿ "ಖಾಮೂ +ಷ್‌!' ಸಹ ಕೂಗಿದ. ಎಲ್ಲರೂ ತೆಪ್ಪಗಾದರು. +ರಾಮಾಂಜನೇಯ ಯುದ್ಧ ಮುಂದುವರೆಯಿತು. + +ಸುಗ್ರೀವ ವಿಭೀಷಣಾದಿಗಳು ನಡುವೆ ಬಂದು +ಸಮಾಧಾನ ಮಾಡಿದರು. ಮೇಲಿನಿಂದ ಅಶರೀರ +ವಾಣಿಯಾಯಿತು. ಆಂಜನೇಯನು ಶಾಂತನಾಗಿ, +(ಶ್ರೀರಾಮನನ್ನು ತನ್ನ ಸ್ವಾಮಿಯೆಂದರಿತು, ಬಹು +ದುಃಖದಿಂದ ಶರಣು 'ಹೋದನು. ಅಂತರಿಕ್ಷ +ದಿಂದ ಪುಷ್ಪವೃಷ್ಟಿ ಯಾಯಿತು. ಸೀತಾ +ಮಾತೆಯು ಗಗನದ ಕಡೆಗೆ ನೋಡಿ, ಗ್‌ +ಪುತ್ತ, ದೇವತೆಗಳು ಮಹಾ ಸಂತೋಷದಿಂದ +ಪುಷ್ಪವೃಷ್ಟಿ ಯನ್ನು ಕರೆಯುತ್ತಿರುವರು'' +ಯ + +ಅದನ್ನು ಕೇಳಿದ ಭಾ ಣೆ ಪ್ರಭುವೊಬ್ಬನಿಗೆ +ಬಹಳ ಕೋಪ ಬಂದು ""ಪುಸ್ಪ + + +ಮೇಲಿಂದ ಬೀಳ್ತಿರೋದು ಕಂಬ್ಳಿವುಳ್ಗಳು ಕಾಣಿ! +'' ಎಂದು ಗಟ್ಟಿಯಾಗಿ ಅರಚಿದ. ಅಷ್ಟು ಬಿಗು +ಮಾನದಿಂದ ನಡೆದ ಬಂದಿದ್ದ ನಾಟಕದ ವೈಖರಿ +ಯೆಲ್ಲ ಆ ಒಂದೇ ಮಾತಿನಲ್ಲಿ ಹಾರಿಹೋಯಿತು. +ಚಪ್ಪರದಲ್ಲಿದ್ದ ಜನರು ಮಾತ್ರವೇಕೆ, ಶ್ರೀ ಸೀತಾ +ರಾಮ ಲಕ್ಷ್ಮಣ ಆಂಜನೇಯ ವಿಭೀಷಣ ಸುಗ್ರೀ +ವಾದಿಗಳು ಕೂಡ "ಹೋ' ಎಂದು ನಗತೊಡಗಿ +ದರು! ಮಂಗಳ ಕೂಡ ಹಾಡದೆ ಪರದೆ ಬಿಟ್ಟುಬಿ +ಟ್ರರು. ಅಂತೂ ಆ ನಾಟಕವೇನೋ ನಮಗೆಲ್ಲಾ +ಹೊಟ್ಟೆ ಹಿಡಿಸದಷ್ಟು ನಗುವುಂಟು ಮಾಡಿತು. + +ಮನೆಗೆ ಹೋಗುತ್ತ, ದಾರೀಲೂ ಅದೇ +ಹುಚ್ಚು ಹುಚ್ಚು ನಗು: ""ಪುಸ್ಪ ಅಂತ ಪುಸ್ತ, +ಮೇಲಿಂದ ಬೀಳ್ತಿರೋದು ಕಂಬ್ಬೀವುಳ್ಗೆಳು +ಕಾಣ್ರೀ!'' ಆ ಮಾತನ್ನು ನೆನೆಸಿಕೊಂಡಷ್ಟೂ +ನಗುವೇ. + +ಕೈಲಾಸಂ ಹೇಳಿದರು: ""ನೋಡಿದ್ಯಾ, ವೆಂಕ +ಟೇಶ್‌ would you have enjoyed this much +in the one-eight class? ನಾಲ್ಕಾಣೆ ಕ್ಲಾಸು +ನವರಸಿಕರು ಕೂಡೋ ಸ್ಥಳ. ಅವರು ಆಡೋ +ಮಾತು, ಅವರು ನೋಡೋ ದೃಷ್ಟಿ, ಅವರು +ಪಡೋ ಅಭಿಪ್ರಾಯ ಇವುಗಳಿಗೆ ಅವಕಾಶ +ಕೊಟ್ರೇನೇ ನಾಟಕ ಬದುಕೋದು, ನಾಲ್ಕು +ಕಾಸೂ ಸಿಕ್ಕೋದು ..... ನೀನು ಅಮೆಚೂರ್‌ +ಕಂಪೆನಿ ನಾಟಕ, "ತಪ್ಪೆವರಿದಿ' ನೋಡಿದೀಯ? +ರಾಘವಾ��ಾರ್‌ ೩ ಮಾಡಿದ್ದು?'' + +ನಾನು: ""ಇಲ್ಲ, ಸರ್‌. "ರಾಮದಾಸ್‌' +ನೋಡಿದ್ದೇನೆ. ನಿಮ್ಮ “ನಾಸಾಮಿನಾ ಪೈ ನೀಕು +ದಯಲೇದೇ?' ಕೇಳಿದ್ದೇನೆ.'' + +ಕೈಲಾಸಂ: ""ಓ, ಅದೇ! ಆಮೇಲೆ ಅದನ್ನ +Change ಮಾಡ್ಬಿಟ್ಟೆ. ನೀನು ನೋಡ್ಲಿಲ್ಲಾಂತ +ಕಾಣುತ್ತೆ. ಅದು “ಡ್ರಾಂದಾಸ್‌' ಆಗ್ಟೋಯ್ತು, +ಮಗು. ಭಜನೆ ಕೇಳಿಲ್ವೇ ನೀನು: + +ಕಡುಪುನೊಪ್ಪಿಕಿ ಕಾಲು ದರ್ರಾಂ, + + + + + +ಮುಕ್ಕುನೊಪ್ಪಿಕಿ ಮುಕ್ಕಾಲು ದರ್ರಾಃ + + +ಒಳ್ಳುನೊಪ್ಪಿಕಿ ಒಕ್ಕ ದರ್ರಾಂ, ತಾಗೇವಾಳ್ಳಿಕಿ + + +ಮಂಚಿದಿ ರ್ರಾಂ; + +ರಾಮ ರಾಮ ಜಯ ರಾಜಾರಾಂ ..... + +ಅದಲ್ಲ ವೆಂಕಟೇಶ್‌, ನಾನು ಹೇಳ್ತಾ +ಇದ್ದದ್ದು. "ತಪ್ಪೆವರಿದಿ?' ನಾಟಕ. ನೋಡು, +ಪಾಪ, ರಾಘವಾಚಾರ್‌ ಚೆನ್ನಾ ಗೇ ಮಾಡಿದ್ರು, ಆ +ದಿವಸದ ನಾಟಕ. ಆದರೆ, ಚಿಲ್ರೆ ಪಾರ್ಟುಗಳು +ತುಂಬ ಅಧ್ವಾನ್ನ ಮಾಡಿಬಿಟ್ಟು. 18368 ಏನು +ಒಬ್ರಿಗೂ ಸರಿಯಾಗಿ ಬರ್ತಿರ್ಲಿಲ್ಲಾ. ನಾಟಕ ಕಳೆ +ಕಟ್ಟಿಲ್ಲ, ಕೆಟ್ಟೋಯ್ತು. ಕೊನೇಲಿ soliloquy +ಒಂದು ಬರುತ್ತೆ, ರಾಘವಾಚಾರ್ರದು. ಎಲ್ಲಾ +ಹೇಳಿ, ಕೊನೆಗೆ ಅವರು "ಅಯ್ಯೋ.....! ತಪ್ಪೆವ +ರಿದಿ? ತಪ್ಪೆವರಿದೀ?!' ಅಂದ್ರು. ನಾಲ್ಕಾಣೆ +ಪ್ರಭುಗಳು ಸುಮ್ಮನಿರಬೇಕೋ ಬೇಡ್ವೋ, ಆ +1೯೩gೀdyನ ನೋಡಿ, ಘಟ್ಯಾಗಿ "ಮಾದಿರಾ, +ರಾಘವಾ! ತಪ್ಪು ಮಾದಿರಾ, ಡಬ್ಬು ಇಚ್ಚಿನ ವಾಳ್ಳಿ +ದಿರಾ!' ಅಂತ ಕೂಗೇಬಿಟ್ರು! ಹಾಳಾಗ್ಹೋಯ್ತು +ನಾಟಕ! ಅದೇ ಕೊನೇನೂ ಆಗ್ಟೋಯ್ತು ಆ +ನಾಟಕಕ್ಕೆ.'' + +ಮನೆ ಸೇರಿ ಮಲಗಿಕೊಂಡ ಮೇಲೂ ಆ +ದಿನದ ನಾಟಕದ ನೆನಪೇ! ಆ ದಿನದ ಹುಚ್ಚು +ನಗುವೇ ನಗು! ಕೈಲಾಸಂ ಹೇಳಿದ್ದು ನಿಜ: +ನಾಲ್ಕಾಣೆ ಕ್ಲಾಸಿನವರು ನಿಜವಾಗಿಯೂ ರಸಿಕರು. +ರೂಪಾಯಿ ತೆತ್ತು, ಮುಂದ್ಗಡೆ ಸೋಫಾದಲ್ಲಿ +ಕುಳಿತು, ಬಿಂಕದಿಂದ ತಮ್ಮ ಅಂತಸ್ತಿನ ಬಿಗುಮಾ +ನದಿಂದ, ಧರಿಸಿದ ಜರೀರುಮಾಲಿನ ಗೌರವಕ್ಕಾ +ದರೂ ಬಿಮ್ಮನೆ ಕುಳಿತು ನಾಟಕ ನೋಡಿ ಹೋಗು + + +ವರಿಗಿಂತ ಇವರು ಎಷ್ಟೋ ವಾಸಿ. ಚೆನ್ನಾಗಿದ್ದರೆ, + + +ಚೆನ್ನಾಗಿಯೇ ಪ್ರೋತ್ಸಾಹಿಸುತ್ತಾರೆ; ಇಲ್ಲದೆ +ಹೋದರೆ, ತಲೆಯೆತ್ತದ ಹಾಗೆ ಮುಖಕ್ಕೆ ....ಳಿ +ಹೋಗ್ತಾರೆ. + + +(ಕೆ.ಎ.ಅಯ್ಕರ್‌ ಅವರ 'ಕೈಲಾಸಂ ಸ್ಮರಣೆ' ಪುಸ್ತಕದಿಂದ ಆಯ್ದ ಲೇಖನ) + + + + + +110 + + +ಕಸ್ತೂರಿ + + +| Ny W NW + + + + + + + + +ಪ್ರಿಯ ಓದುಗರೇ, + + +ಓಿರ್ನಿನ್‌ ನಗರದ ನಾರು ನ್ಯಾಯಾಲಯವೊಂದರಲ್ಲಿ ನನ್ನ ಪತಿ ಜ್ಯೂಲಿಯಸ್‌ ಫ್ಯಾಚಿಕ್‌ರಿಗೆ +1943 ಅಗಸ್ಟ 25ರಂದು ಮರಣ ದಂಡನೆ ವಿಧಿಸಲಾಯಿತು. ನನ್ನ ಪತಿಯ ಮುಂದಿನ ಗತಿ +ಏನಾಯಿತೆಂಬ ಬಗೆಗೆ ನನ್ನನ್ನು ಕಾಡುತ್ತಿದ್ದ ಪ್ರಶ್ನೆಗಳು ಆ ಬಂದಿಖಾನೆಯ ಸುತ್ತಲಿನ ಎತ್ತರವಾದ +ಗೋಡೆಗಳಿಂದ ಕೇವಲ ಮಾರ್ದನಿಗೊಂಡು ನನಗೇ ಮರಳುತ್ತಿದ್ದವು. ಹಿಟ್ಲರನ ಜರ್ಮನಿಯು +1945ರ ಮೇ ತಿಂಗಳಲ್ಲಿ ಸೋಲನ್ನೊಪ್ಪಿಕೊಳ್ಳಬೇಕಾಯಿತು. ಕೈದಿಗಳು ಬಿಡುಗಡೆಗೊಂಡರು. +ಹಾಗೆ ಬದುಕಿ ಉಳಿದುಕೊಂಡವರಲ್ಲಿ ನಾನೂ ಒಬ್ಬಳಾಗಿದ್ದೆ. ವಿಮೋಚನೆ ಹೊಂದಿದ ನನ್ನ +ತಾಯ್ನಾಡಿಗೆ ಹಿಂದಿರುಗಿದ ಮೇಲೆ ನಾನು ನನ್ನ ಪತಿಗಾಗಿ ಹುಡುಕಾಡಿದೆ. ನನ್ನ ಪತಿಗೆ ನಾರು +ನ್ಯಾಯಾಲಯ ಮರಣ ದಂಡನೆ ವಧಿಸಿ 14ನೇ.ದಿನ-1943 ಸೆಪ್ಟೆಂಬರ 8ರಂದು ಗಲ್ಲಿ ಗೇರಿಸಲಾಗಿ +ತ್ತೆಂದು ನಾನು ತಿಳಿದೆ. ಪ್ರಾಗ್‌ನಗರದ ಪ್ರಾಂಕ್ರಾಟ್ಸ್‌ ಸೆರೆಮನೆಯಲ್ಲಿದ್ದಾಗ ಜ್ಯೂ. ಫ್ಯೂಚಿಕ್‌ ಕೆಲವು +ಟಿಪ್ಪಣಿಗಳನ್ನು ಬರೆದಿದ್ದರೆಂದು ಸಹ ನನಗೆ ಗೊತ್ತಾಯಿತು. ಎ.ಕೊಲಿನ್‌ಸ್ಕಿ ಎಂಬ ಚೆಕ್‌ ಸೆರೆಮನೆ +ಕಾವಲುಗಾರ ಫ್ಯೂಚಿಕರವರ ಜೈಲುಕೋಣೆಗೆ ಕಾಗದ ಮತ್ತು ಸೀಸದ ಕಡ್ಡಿ ತಂದು ಕೊಟ್ಟು ಅವರು +ಬರೆದಿಟ್ಟ ಕಾಗದದ ಹಾಳೆಗಳನ್ನು ಗುಟ್ಟಾಗಿ ಒಂದೊಂದಾಗಿಯೇ ಹೊರಗೆ ಸಾಗಿಸಿದ್ದನು. ಆ +ಕಾವಲುಗಾರನನ್ನು ನಾನು ಸಂಧಿಸಿದೆ. ನನ್ನ ಪತಿ ಬರೆದಿದ್ದ ಟಿಪ್ಪಣಿಗಳನ್ನು ಸಂಗ್ರಹಿಸಿದೆ. +ಕ್ರಮಾಂಕಗಳನ್ನು ಹೊಂದಿದ್ದ ಆ ಹಾಳೆಗಳು ವಿಶ್ವಸ್ಥರಾದ :ಬೇರೆ ಬೇರೆ ಜನರಲ್ಲಿ ಅಡಗಿದ್ದು +ಅವುಗಳು ನನಗೆ ದೊರೆತವು. ಅವುಗಳನ್ನು ಈ ಪುಸ್ತಕದಲ್ಲಿ ಓದುಗರಿಗೆ ಅರ್ಪಿಸಲಾಗಿದೆ. ಇದು +ಜ್ಯೂಲಿಯಸ್‌ ಫ್ಯೂಚಿಕರವರ ಜೀವನದ ಕೊನೆಯ ಅಧ್ಯಾಯವಾಗಿದೆ. ಅವರ ಕಟ್ಟಕಡೆಯ ಕೃತಿಯಾ + + +ಗಿದೆ, + + +ಅ ಅಗಸ್ತಿ ನಾ ಫ್ಯೂಚಿಕ್‌ + + + + + +., ಎಪ್ರಿಲ್‌ 1991 + + + + + +ಹ ುರುಳಿನ ನೆರಳಿನಲ್ಲಿ + + +ಮೂಲ: ಜ್ಯೂಲಿಯಸ್‌ ಫ್ಯಾಚಿಕ್‌ + +ಕನ್ನಡಕ್ಕೆ: ವಾಸುದೇವ + +ಪ್ರಕಾಶನ: ನವಕರ್ನಾಟಕ ಪಬ್ಲಿಕೇಶನ್ಸ್‌ ಪ್ರೈ.ಲಿ. ಎಂಬೆಸಿ ಸೆಂಟರ್‌, 11, ಕ್ರೆಸೆಂಟ್‌ ರಸ್ತೆ, ಕುಮಾರ +ಪಾರ್ಕ್‌, ಪೂರ್ವ ಬೆಂಗಳೂರು - 560 001 ಬೆಲೆ: ರೂ.9200 ಪುಟ: 158 + + + + + +ಇಪ್ಪತ್ತನಾಲ್ಕು ಗಂಟೆಗಳು: + + +ಹತ್ತು ಗಂಟೆ ಹೊಡೆಯಲು ಇನ್ನೇನು ಐದು ನಿಮಿಷಗಳಿವೆ. 1942ರ ಎಪ್ರಿಲ್‌ 24, ವಸಂತಕಾಲದ +ಸುಂದರ ಹಿತಕರ ಸಂಜೆ. ನಾನು ಮುದುಕನೊಬ್ಬನಂತೆ ನಟಿಸಿಕೊಂಡು ಕುಂಟುತ್ತಾ ಆದಷ್ಟು ಬೇಗ +ಬೇಗನೇ ನಡೆಯುತ್ತಿದ್ದೇನೆ. ರಾತ್ರಿ ಹತ್ತು ಗಂಟೆಗೆ ಕರ್ಫ್ಯೂ ಜಾರಿಗೆ ಬಂದ ಬಳಿಕ ಕಟ್ಟಡದ ಬಾಗಿಲನ್ನು +ಮುಚ್ಚುವುದರಿಂದ ಅದಕ್ಕಿಂತ ಮುಂಚೆಯೇ ಜೆಲಿನಿಕ್‌ ಪರಿವಾರವನ್ನು ಕೂಡಿಕೊಳ್ಳುವುದು ನನ್ನ +ಉದ್ದೇಶ. ನನ್ನ ಆಪ್ತ ಸಂಗಾತಿ ಮಿರೆಕ್‌ ನನಗಾಗಿ ಅಲ್ಲಿ ಕಾಯುತ್ತಿದ್ದಾನೆ. ಅವರು ನನ್ನನ್ನು ಚಹಾ +ನೀಡಿ ಸ್ವಾಗತಿಸಿದರು. ಮಿರೆಕ್‌ ಅಲ್ಲೇ ಇದ್ದಾನೆ. ಫ್ರೀಡ್‌ ದಂಪತಿಗಳೂ ಅಲ್ಲಿದ್ದಾರೆ. "ಆದರೆ, ಇದು +ಒಂದು ಅನಾವಶ್ಶ ಕವಾದ ಅಪಾಯವಾಗಬಲ್ಲದು. ""ನನಗೆ ನಿಮ್ಮನ್ನು ಕಾಣಬೇಕೆಂಬ ಬಯಕೆ ಖಂಡಿತಾ +ಇದೆ. ಆದರೆ ಹ ರೀತಿ ಜೊತೆಯಾಗಿ ಕುಳಿತಿರುವುದು ಒಳ್ಳೆಯದಲ್ಲ. ಒಂದೇ ಕಾಲಕ್ಕೆ ಕೋಣೆಯೊಂದ +ರಲ್ಲಿ ಇಷ್ಟು ಜನ ಸೇರಿದರೆ ಕಾರಾಗೃಹ ಸೇರುವುದಕ್ಕೂ, ಸಾವನ್ನು ಆಹಾ ನಿಸುವುದಳ್ನೂ ಅತಿ ಸುಲಭದ +ದಾರಿಯಾಗುತ್ತ ದೆ. ನೀವು ಕ ಪಿತೂರಿಯ ನಿಯಮಗಳಿಗೆ ಬದ್ಧರಾಗಿರಬೇಕು, ಅಥವಾ ನಮ್ಮೊಂ +ದಿಗೆ ದುಡಿಯುವುದನ್ನು ಬಿಡಬೇಕು. ಏಕೆಂದರೆ ಹೀಗೆ ಮಾಡುವುದರಿಂದ. ನೀವು ಸ್ವತಃ ಅಪಾಯಕ್ಕೆ +ಒಳಗಾಗುತ್ತೀರಿ ಮಾತ್ರವಲ್ಲ ಇತರರಿಗೂ ಅಪಾಯವನ್ನು ತಂದೊಡ್ಡುತ್ತೀರಿ. ಬಾ ಹೇಳಿದ್ದು +ಅರ್ಥವಾಯಿತೆ?'' + +"“ಹೌದು. ಅರ್ಥವಾಯಿತು.'' + +""ನನಗಾಗಿ ಏನನ್ನು ತಂದಿದ್ದೀರಿ?'' + +"ಕೆಂಪು ಹಕ್ಕುಗಳು ಪತ್ರಿಕೆಯ ಮೇ ದಿನದ ಸಂಚಿಕೆಗೆ ಸಿದ್ಧಪ್ರತಿಯನ್ನು ತಂದಿದ್ದೇನೆ.'' + +ಗ ಒಳ್ಳೆಯದಾಯಿತು. ಮಿರೆಕ್‌, ನೀನೇನು ತಂದಿದ್ದೀ?'' + +ಸದೇನೂ ಇಲ್ಲ. ಕೆಲಸ ಸಲೀಸಾಗಿ ನಡೀತಾ ಇದೆ.'' +ಭಾ ಬಾಗಿಲು ಬಡಿದಂತಾಯಿತು. +"“ಬಾಗಿಲು ತೆರೆಯಿರಿ! ನಾವು ಪೊಲೀಸರು ಬಂದಿದ್ದೇವೆ + + +ತ್‌್‌ + + + + + +ಉರುಳಿನ ನೆರಳಿನಲ್ಲಿ + + +ಬೇಗನೆ ಕಿಟಕಿಯಿಂದ ಹಾರಿ ತಪ್ಪಿ ಸಿಕೊಳ್ಳಿ. ನನ್ನ ಬಳಿ ಪಿಸ್ತೂಲಿದೆ. ನಾನು ಅವರನ್ನು ತಡೆಯುತ್ತೆ ನೆ: +ಆದರೆ ಕಲ್ಲ ಮೀರಿ ಹೋಯಿತು. ಗೆಸ್ತಾಪೋ (ನಾರು ಪಡೆಯ ಗುಪ್ತಚರ ವಿಭಾಗ) ಪ ಪಡೆಯ ಜನರು +ಕಿಟಕಿಗಳ ಹಿಂದೆಯೂ ನಿಂತಿದ್ದಾರೆ. ತಮ್ಮ ಬಂದೂಕುಗಳನ್ನು ಕೋಣೆಯತ್ತ ನೆಟ್ಟಿದ್ದಾರೆ. ಗೂಢಚಾ +ರರು ಬಾಗಿಲನ್ನು ಒಡೆದು ಅಡಿಗೆ ಮನೆಯ ಮೂಲಕ ಕೋಣೆಗೆ ಬಂದರು. ಒಂದು, ಎರಡು, ಮೂರು. +ಬಿಟ್ಟು/ಒಂಭತ್ತು ಜನ. ಅವರು ಒಳನುಗ್ಗಿದ ಬಾಗಿಲಿನ ಹಿಂದೆಯೇ ನಾನು ಅವಿತಿದ್ದುದರಿಂದ ಅವರ +ಕಣ್ಣಿಗೆ ಬೀಳಲಿಲ್ಲ. ನಾನು ಅವರ ಬೆನ್ನ ಹಿಂದಿನಿಂದ ಅವರನ್ನೆ ಲ್ಲ ಸುಲಭವಾಗಿ ಗುಂಡಿಕ್ಕಿ ಕೊಲ್ಲಬಹು +ದಿತ್ತು. ಆದರೆ, ಅವರ ಒಂಭತ್ತೂ ಬಂದೂಕುಗಳು ಇಬ್ಬರು ಮಹಿಳೆಯರ ಕಡೆಗೂ ಮೂವರು +ಅವಿವಾಹಿತ ಪುರುಷರ ಕಡೆಗೂ ಗುರಿಯಿಟ್ಟಿ ದ್ದವು. ನಾನೇನಾದರೂ ಗುಂಡು ಹಾರಿಸಿದರೆ ನನಗಿಂತಲೂ +ಮೊದಲು ನನ್ನ ಐವರು ಮಿತ್ರರು ಪೊಲೀಸರ ಗುಂಡುಗಳಿಗೆ ಬಲಿಯಾಗುತ್ತಾ ರೆ. ನಾನು ಗುಂಡು +ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರೂ ಕೂಡ ಆ ಐವರು ಮಿತ್ರರನ್ನು ಗುಂಡಿನ ದಾಳಿಯಿಂದ +ಉಳಿಸುವುದು ಸಾಧ್ಯವಿಲ್ಲ. ನಾನು ಗುಂಡು ಹಾರಿಸದೇ ತೆಪ್ಪಗಿದ್ದರೆ ನನ್ನ ಮಿತ್ರರು ಆರು ತಿಂಗಳಿನಿಂದ +ಒಂದು ವರ್ಷದವರೆಗೆ ಕಾರಾಗೃಹವಾಸ ಅನುಭವಿಸಬೇಕಾಗಬಹುದು. ನಂತರ ಕ್ರಾಂತಿ ನಡೆದು +ಅವರನ್ನು ಜೀವ ಸಹಿತ ಬಿಡುಗಡೆ ಮಾಡಬಹುದು. ನಾನು ಮೂಲೆಯನ್ನು ತೊರೆದು ಹೊರಬಂದೆ. + +""ಓ ಇನ್ನೊಬ್ಬನಿದ್ದಾನೆ!'' + +ಮೊದಲ ಹೊಡೆತ ನನ್ನ ಮುಖಕ್ಕೆ ಬಿತ್ತು. ಒಬ್ಬನನ್ನು ಉರುಳಿಸಬಲ್ಲಷ್ಟು ಬಲವಾದ ಹೊಡೆತ ' +ಅದು. | | + +""ಕೈಗಳನ್ನೆತ್ತು.'' + +ಮತ್ತೆ ರಡು ಹೊಡೆತಗಳು ಬಿದ್ದವು. ನಾನು ಕಲ್ಪಿಸಿದ ರೀತಿಯಲ್ಲೆ ಇದೆಲ್ಲಾ ನಡೆಯುತ್ತಿ ತ್ತು. +ಇನ್ನಷ್ಟು ಒದೆಗಳೂ ಹೊಡೆತಗಳೂ ಬಿದ್ದವು. ಅವರು ನನ್ನನ್ನು ಒಂದು ಮೋಟಾರು ಗಾಡಿಯೋಕ್ಕೆ +ಎಳೆದುಕೊಂಡು ಹೋದರು. + +""ಯಾರು ನೀನು?'' + +"ಪ್ರಾಧ್ಯಾಪಕ ಹೊರಾಕ್‌.'' + +"ಸುಳ್ಳು ಹೇಳುತ್ತಿದ್ದೀಯ ನೀನು.'' + +ನಾನು ನನ್ನ ಭುಜ ಕುಣಿಸಿದೆ. + +“ಅಲುಗಾಡದೆ ಕುಳಿತುಕೋ. ಇಲ್ಲವಾದಲ್ಲಿ ಗುಂಡು ಹಾರಿಸುತ್ತೇವೆ]'' + +""ಸರಿ ಹಾಗಾದರೆ ಗುಂಡು ಹಾರಿಸಿ.'' + +ಅದರ ಬದಲು ಅವರು ನನ್ನನ್ನು ಇನ್ನಷ್ಟು ಗುದ್ದಿದರು. ಬಂಧನಗಳ ವಿಭಾಗದ ಹೊಣೆ ಹೊತ್ತಿದ್ದ +ನೀಳಕಾಯದ ಅಧಿಕಾರಿಯೊಬ್ಬ ರಿವಾಲ್ವರನ್ನು ತನ್ನ ಜೇಬಿನಲ್ಲಿರಿಸುತ್ತಾ ನನ್ನನ್ನು ತನ್ನ ಕಚೇರಿಗೆ +ಕರೆದೊಯ್ದ. ಅವನು ನನ್ನ ಸಿಗರೇಟನ್ನು ಹೊತ್ತಿಸಿದ. + +""ಯಾರು ನೀನು?)'' + +""ಪ್ರಾಧ್ಯಾಪಕ ಹೊರಾಕ್‌.'' + +""ಸುಳ್ಳಾ ಡುತ್ತಿರುವೆ.'' + +ಭನ ಕ್ಕ ಯಲ್ಲಿ ದ್ದ ಗಡಿಯಾರ ಹನ್ನೊ ೦ದು ಗಂಟೆ ತೋರಿಸುತ್ತಿ ತ್ತು. + +"'ಇವನನ್ನು ಜಪ್ತಿ ಮಾಡಿ.'' +ಅವರು ನನ್ನ ವಸ್ತ್ರಗಳನ್ನು ಕಳಚಿ ಜಪ್ತಿ ಮಾಡಿದರು. + + +ಸ ; | ಕಸ್ತೂರಿ + + + + + + +ಕ್‌ pa + + + + + +; ಉರುಳಿನ ನೆರಳಿನಲ್ಲಿ +““ಅವನ ಬಳಿ ಗುರುತು ಚೀಟಿಯೊಂದಿದೆ.'' ತ +""ಹೆಸರೇನಿದ?'' +"ಪ್ರಾಧ್ಯಾಪಕ ಹೊರಾಕ್‌'' +"“ಅದನ್ನು ಸರಿಯಾಗಿ ಪರಿಶೀಲಿಸಿ.'' +"“ಇದನ್ನು ನಿನಗೆ ಯಾರು ಕೊಟ್ಟರು?'' +""ಪೊಲೀಸ್‌ ಕೇಂದ್ರ ಕಚೇರಿಯವರು.'' +ಆಗ ಮೊದಲನೆಯ ಲಾಠಿ ಏಟು ಬಿತ್ತು. ಅದರ ಹಿಂದೆಯೇ ಎರಡನೆಯದು ..... ಮೂರನೆಯದು +ಹ ಅವುಗಳನ್ನು ನಾನು ಎಣಿಸುತ್ತ ಹೋಗಲೆ? ಬೇಡ ಮಗು, ಅಂತಹ ಲೆಕ್ಕಾಚಾರಗಳನ್ನು ನೀನು +ಯಾರಿಗೂ ವರದಿ ಮಾಡಬೇಕಾಗಿಲ್ಲ. +ಓರ್ವ ಎಷ್ಟು ಏಟುಗಳನ್ನು ಸಹಿಸಿಕೊಳ್ಳಬಹುದು? ಮಧ್ಯರಾತ್ರಿಯಾಯಿತೆಂದು ರೇಡಿಯೋ +ಗುನುಗುತ್ತದೆ. ನೀಳಕಾಯದ ಅಧಿಕಾರಿಯು ಮಂದಸ್ಮಿತನಾಗಿ ಕೋಣೆಯೊಳಕ್ಕೆ ಬಂದ. +""ನೋಡಯ್ಯ, ನಮಗೆ ಎಲ್ಲವೂ ತಿಳಿದಿದೆ. ಎಲ್ಲವನ್ನೂ ಹೇಳಿ ಬಿಡು, ವಿವೇಚನೆಯಿಂದ +ವರ್ತಿಸು.'' +ಅವರ ವಿಶೇಷ ನಿಘಂಟಿನಲ್ಲಿ "ವಿವೇಚನೆ' ಎಂಬ ಪದಕ್ಕೆ "ದ್ರೋಹ' ಎಂಬ ಅರ್ಥವಿದೆ. +ನಾನು ವಿವೇಚನೆಯಿಂದ ವರ್ತಿಸಲು ಸಾಧ್ಯವಿಲ್ಲ. ""ಅವನನ್ನು ಕಟ್ಟಿ ಹಾಕಿ, ಇನ್ನೂ ಸ್ವಲ್ಪ ಹೆಚ್ಚು +ಏಟು ಹಾಕಿ.'' ಈಗ ನಾನು ಮತ್ತೆ ಹೊಡೆತಗಳನ್ನು ಎಣಿಸಲು ಸಾಧ್ಯವಾಗಿದೆ. ನಾನು" ತುಟಿಗಳನ್ನು +ಕಚ್ಚುತ್ತಿರುವ ಜಾಗದಲ್ಲಿ ಮಾತ್ರ ನನಗೆ ನೋವಿನ ಅರಿವಾಗುತ್ತಿದೆ. ರಕ್ತ ಸೋರುತ್ತಿರುವ ನನ್ನ +ಸಡುಗಳನ್ನು ನನ್ನ ನಾಲಗೆಯು ಸವರಿತು. ಈಗ ಗಂಟೆ ಮೂರಾಗಿರಬೇಕು. ಉಪ ಪನಗರಗಳಲ್ಲಿ +ಮುಂಜಾವು ಎದ್ದು ಬರುತ್ತಿದೆ. +ಅವರು ನನ್ನ ಪತ್ನಿಯನ್ನು ಒಳಕ್ಕೆ ಕರೆತಂದರು. +""ಇವನು ನಿನಗೆ ಗೊತ್ತೆ?'' +ಆಕೆಗೆ ಕಾಣಿಸದಿರಲೆಂದು ನಾನು ನನ್ನ ಬಾಯಿಯ ಸುತ್ತಲೂ ಒಸರಿದ್ದ ರಕ್ತವನ್ನು ನುಂಗುತ್ತೇನೆ. +""ಐವನಾರೆಂದು ನಿನಗೆ ಗೊತ್ತೆ?'' +""ಇಲ್ಲ, ನನಗೆ ಗೊತ್ತಿಲ್ಲ.'' +ತನಗುಂಟಾಗಿದ್ದ ಭೀತಿಯನ್ನು ಪ್ರಕಟಿಸುವ ಒಂದಿಷ್ಟೂ ಚಿಹ್ನೆಯನ್ನು ತೋರಿಸದೆ ಆಕೆ ಅದನ್ನು +ನುಡಿದಳು. ನನ್ನನ್ನು ಎಂದಿಗೂ ಗುರುತಿಸುವುದಿಲ್ಲ ಎಂಬ "ವಚನವನ್ನು ಆಕೆ ಅಕ್ಷರಶಃ ಪಾಲಿಸಿದಳು. +' ಅವರು ಅವಳನ್ನು ಹೊರಗೊಯ್ದರು. +ಗಂಟೆ ನಾಲ್ಕಾಯಿತು. ಸಾವು ಬಹಳ ನಿಧಾನವಾಗಿ ಬರುತ್ತಿದೆ. ಅದನ್ನು ಸಂಧಿಸಲು ನಾನ್ಮು +ಹೋಗಲೇ? ಆದರೆ ಹೇಗೆ? ನಾನು ಯಾರೋ ಒಬ್ಬನಿಗೆ ಮರು ಏಟು ಕೊಟ್ಟು ನೆಲಕ್ಕುರುಳಿಸಿದೆ. +ಅವರು ನನ್ನನ್ನು ಒದೆಯಲಾರಂಭಿಸಿದರು. +ಐದು ಗಂಟೆ, ಆರು ಗಂಟೆ, ಏಳು, ಹತ್ತು. ಆಮೇಲೆ ಮಧ್ಯಾಹ್ನ ನನ್ನ ಮೇಲೆ ಮತ್ತ ಷ್ಟು ಹೊಡೆತಗಳು +ಬೀಳುತ್ತವೆ, ನಂತರ ನನ್ನನ್ನು ಎಚ್ಚ 4 ರಿಸುವುದಕ್ಕೋಸ್ಕರ ನನ್ನ ಮೇಲೆ ನೀರನ್ನು ಎರಚುತ್ತಾ ರೆ. ಮತ್ತೆ +ಹೊಡತಗಳು, ಕೂಗಾಟಗಳು. ""ಹೇಳು! ಹೇಳು!'' ಆದರೆ. ನಾನು ಇನ್ನೂ ಸಾಯುತ್ತಿಲ್ಲ. ಅಮ್ಮಾ, +ಅಪ್ಪಾ ನನ್ನನ್ನು ಇದೆಲ್ಲವನ್ನು ಸಹಿಸುವಷ್ಟು ಬಲಿಷ್ಟನನ್ನಾಗಿ ಏಕೆ ಮಾಡಿದಿರಿ? +ಸಂಜೆ ಐದು ಗಂಟೆ. ಈಗಾಗಲೇ ಅವರೆಲ್ಲ ಬಳಲಿ ಹೋಗಿದ್ದಾರೆ. ಇದ್ದಕ್ಕಿದ್ದಂತೆ ದೂರದಿಂದ, + + +| 115 +ಎಪ್ರಿಲ್‌ 1991 + + +ಸ ಕ 8 ಗೇ ಸಸ ಮಾ ; + ಉರುಳಿನ ನೆರಳಿನಲ್ಲಿ ನಾ +ಅಳೆಯಲಾಗದಷ್ಟು ದೂರದಿಂದ ಶಾಂತವಾದ ಸೌಮ್ಯ ee ತೇಲಿ ಬರುತ್ತದೆ, ಮೈದಡವಿದಷ್ಟು' +ಮೃ ದುವಾಗಿ ಕೇಳಿಬರುತ್ತ ದೆ. ""ಅವನಿಗೆ ಬೇಕಾದಷ್ಟಾ ಯಿತು.' +ಸ್ವಲ್ಪ ಕಾಲಾನಂತರ ನಾನೊಂದು ಮೇಜಿನ ಬಳಿ ಕುಳಿತಿದ್ದೆ. +ನನ್ನ ಹಿಂದಿನಿಂದ ಯಾರೋ ನನ್ನ ತಲೆಗೆ ಬಡಿಯುತ್ತಾರೆ, ಕೈಗಳನ್ನೆತ್ತಿ, ಕಾಲುಗಳನ್ನು ಬಗ್ಗಿಸಿ +ಕುಳಿತುಕೊಳ್ಳುವಂತೆ ಆಜ್ಞಾಪಿಸುತ್ತಾ ರೆ. ಕೆಳಗೆ- ಮೇಲೆ-ಕೆಳಗೆ ಮೂರನೇ ಸಲ ನಾನು ಕೆಳಗೆ ಉರುಳು +ತ್ತೇನೆ. ನೀಳಕಾಯದ ಎಸ್ಸೆಸ್‌ ಪಡೆಯ ವ್ಯಕ್ತಿಯೊಬ್ಬ ನನ್ನ ಮೇಲೆ ನಿಂತು ನನ್ನನ್ನು ತುಳಿಯುತ್ತಾ +ಎಬ್ಬಿಸಲು ಯತ್ನಿಸುತ್ತಾನೆ. +""ನಿನಗೆ ಹೃದಯವೇ ಇಲ್ಲ'' ನೀಳಕಾಯದ ಎಸ್ಸೆಸ್‌ ವ್ಯಕ್ತಿ ಹೇಳುತ್ತಾನೆ. +""ಓ ನನಗೆ ಖಂಡಿತವಾಗಿಯೂ ಹ ೃದಯವಿದೆ;'' ನಾನು ಹೇಳುತ್ತೇನೆ. ಮತ್ತೆ ದೂರದಿಂದ, +ಅಳೆಯಲಾಗದಷ್ಟು ದೂರದಿಂದ ಆ ಮ ದುವಾದ ಹಿತವಾದ ಧ್ವನಿ ಕೇಳುತ್ತದೆ. +""ಅವನು ಬೆಳಗಿನವರೆಗೆ ಉಳಿಯುವುದಿಲ್ಲ'' ಇನ್ನೂ ಐದು ನಿಮಿಷಗಳಲ್ಲಿ ಹತ್ತುಗಂಟೆಯಾಗಲಿದೆ. +1942 ಎಪ್ರಿಲ್‌ 25 ವಸಂತ ಕಾಲದ ಸುಂದರ ಹಿತಕರ ಸಂಜೆ. +ಸಾವಿನ ನೆರಳಿನಲ್ಲಿ:- +ಸೂರ್ಯನ ತಾಪವೂ ತಾರೆಗಳ ಬೆಳಕೂ ..... +ನಮಗೆ ಕಾಣದಾದಾಗ, ನಮಗೆ ಕಾಣದಾದಾಗ ..... +ಪ್ರಾರ್ಥನಾ ಭಂಗಿಯಲ್ಲಿ ತಮ್ಮ ಕೈಗಳನ್ನು ಕೆಳಗಡೆ ಜೋಡಿಸಿಟ್ಟುಕೊಂಡು ಇಬ್ಬರು ವ್ಯಕ್ತಿಗಳು +ಬಿಳಿ ಗೋಡೆಗಳ ನೆಲಮಾಳಿಗೆಯಲ್ಲಿ ಒಬ್ಬರ ಹಿಂದೊಬ್ಬರು ನಿಧಾನವಾಗಿ ಸುತ್ತುತ್ತಿದ್ದಾರೆ. ತರಬೇತಾ +ಗದ ಅವರ ಧ್ವನಿಗಳು ಶೋಕ ಗೀತೆಯೊಂದನ್ನು ಹಾಡುತ್ತಿವೆ. +ಆತ್ಮವೆಂತು ಉಲ್ಲಸಿತವಾಗಿ ಗರಿಗೆದರಿ ಹಾರುತ್ತದೆ +ಮೇಲಿರುವ ಸ್ವರ್ಗದೆಡೆಗೆ, ಮೇಲಿರುವ ಸ ರ್ವರ್ಗದೆಡೆಗೆ ...... +ಯಾರೋ ಒಬ್ಬರು ಸತ್ತಿ ರಬೇಕು. ನನ್ನ ಕಣ್ಣು ಗಳನ್ನು ಮೇಲಕ್ಕ ರಳಿಸಿ ಸುತ್ತಲೂ ನೋಡುವುದರಲ್ಲಿ +ನಾನು ಸಫಲನಾದೆ. ಇಲ್ಲಿ ಬೇರಾರೂ ಇ ಇಲ್ಲ. ನಾನು ಮತ್ತು ಆ ಇಬ್ಬರು ವ್ಯಕ್ತಿಗಳನ್ನು ಬಿಟ್ಟರೆ ಬೇರಾರೂ +ನನಗೆ ಕಾಣಿಸುತ್ತಿಲ್ಲ. ಹಾಗಾದರೆ ಅವರು ಯಾರಿಗಾಗಿ ಶೋಕಗೀತೆ ಹಾಡುತ್ತಿದ್ದಾರೆ? ಹಾಗಾದರೆ, +ಇದು ನನ್ನ ಶವಸ ೦ಸ್ಕಾರಕ್ಕೆ ತಯಾರಿಯೆ? ಅಯ್ಯೋ ಅಪರಿಚಿತರೇ, ನನ್ನ ಮಾತು ಸ್ವಲ್ಪ ಕೇಳಿ, ನಾನು +ಸತ್ತಿಲ್ಲ, ನಾನಿನ್ನೂ ಜೀವಂತವಾಗಿದ್ದೇನೆ. ಅವರಿಗೆ ನನ್ನ ಮಾತು ಕೇಳಿಸುತ್ತಿ ಲ್ಲ. ಈಗ: ನನಗೆ ನೆನಪಾಗು +ತ್ತಿದೆ. ನನ್ನನ್ನು ಎಬ್ಬಿಸಲು ಮತ್ತು ನನಗೆ ಉಡುಪನ್ನು ತೊಡಿಸಲು ಯಾರೋ ಪ ಪ್ರಯಾಸಪಟ್ಟರು. +ಆಮೇಲೆ ಅವರು ನನ್ನನ್ನೊಂದು. ಪ್ರೇತವಸನದ ಮೇಲಿಟ್ಟು ಎತ್ತಿಕೊಂಡು ಹೋದರು. ಎಲ್ಲೋ +ದೂರದ ವೇದನೆ ಮತ್ತು ಬಾಯಾರಿಕೆ ಮಾತ್ರ ನನಗಾಗುತ್ತಿದೆ. +""ನೀರು]'' +ಅವರಲ್ಲೊಬ್ಬನು ನನ್ನ ತಲೆಯನ್ನು ಎತ್ತಿ ಹಿಡಿಯುತ್ತಾನೆ. ಇನ್ನೊ ಬಬ್ಬ ನೀರಿನ ಪಾತ್ರೆಯನ್ನು ನನ್ನ +ತ���ಟಿಗಳಲ್ಲಿ ಇರಿಸುತ್ತಾ ನೆ. +ಃ ಅಯ್ಯೋ ಎರಡು ದಿನಗಳಿಂದ ನೀನು ಬರೇ ನೀರನ್ನು ಮಾತ್ರ ಸೇವಿಸುತ್ತಿರುವೆ.'' +ನೀರಾದರೋ ತುಂಬಾ ತಣ್ಣಗಿದೆ. ನಿದ್ದೆ, ನಾನು ನಿದ್ದೆ ಮಾಡಬೇಕಾಗಿದೆ. +ಪ್ರಾಂಕ್ರಾಟ್ಸನ ಪೊಲೀಸ ಸೆರೆಮನೆಯ ಅಂಧಕಾರಮಯವಾದ ಹಗೆ ಹೊಗೆಯಾಡುವ ಸ್ವಾಗತ +ಕಚೇರಿಯಲ್ಲಿ ನಾನೀಗ ಇದ್ದೇನೆ. ಅವರು ನನ್ನನ್ನು ನೆಲದ ಮೇಲೆ ಇರಿಸುತ್ತಾರೆ. ಉಗ್ರವಾದ ಜರ್ಮನ್‌ + + +pi ಕಸ್ತೂರಿ .. +ಇವಿ Py + + + + + +ಉರುಳಿನ ನೆರಳಿನಲ್ಲಿ +ಧ್ವನಿಯು ಕೇಳಿದ ಪ್ರಶ್ನೆಯನ್ನು ಹುಸಿ ಸ್ನೇಹದ ಚೆಕ್‌ ಧ್ವನಿಯು ಅನುವಾದಿಸುತ್ತದೆ: +""ಅವಳು ನಿನಗೆ ಗೊತ್ತೆ My +ಕೈಮಂಚದ ಎದುರು ವಿಶಾಲ ವದನವುಳ್ಳ ಯುವತಿಯೊಬ್ಬಳು ನಿಂತಿದ್ದಾಳೆ. ಆಕೆಯ ಕಣ್ಣುಗಳು ' +ನನ್ನನ್ನು ನೋಡಿ ನನಗೆ ವಂದಿಸುತ್ತಿವೆ. +""ಆಕೆಯ ಪರಿಚಯ ನನಗಿಲ್ಲ.'' + +ತ ನನಗೆ ನೆನಪಿದೆ . ಪೆಟ್ಟಿಕ್‌ ಕಟ್ಟ ಡದಲ್ಲಿ ಆಕ್ಷುಬ್ಬ ರಾತ್ರಿಯಂದು ಕೇವಲ ಒಂದೇ ಕ್ಷಣಕಾಲ ನಾನು +ಅವಳನ್ನು ನೋಡಿದ್ದೆ. ಈಗ ಎರಡನೇ ಸಲ. ಆಕೆ ಅರ್ನೋಸ್ತ ಲೋರೆಂಜ್‌ ಅವರ ಪತ್ನಿ. 1942ರ +ಸೇನಾಡಳಿತದ ಮೊದಲ ದಿನಗಳಲ್ಲಿಯೇ ಆಕೆಗೆ ಮರಣದಂಡನೆಯನ್ನು ವಿಧಿಸಲಾಯಿತು. + +ಅನಿಚ್ಚಾ ್ವಿ ಜಿರಾಸ್ಕೊವಾ! ಆಕೆ ಮುಂದಕ್ಕೆ ಬಾಗಿ ನನಗೆ ಹಸ್ತಲಾಘವ ನೀಡಲು ಮುಂದಾದಾಗ ಅವರು +ಆಕೆಯನ್ನು. ಬಲಾತ್ಕಾರದಿಂದ ಆಚೆ ತಳ್ಳುತ್ತಾ ರೆ. ಅವರ ಪ ರ್ರಶ್ನೆಗಳು ನನಗೀಗ ಕೇಳಿಸುವುದೇ ಇಲ್ಲ. + +ಗುರುವಾರ. ನನ್ನ ಪ ಪ್ರಜ್ಞೆ ಮರಳಿ ಬರುತ್ತ ದೆ. ನನ್ನ ಸಹ ಡಿ ದಿಗಳ ಪೆ ಪೈಕಿ ಕಿರಿಯವನಿಗೆ ಕರೆಕ್‌ ಎಂದು +ಹೆಸರು. ಅವನು ಹಿರಿಯಾತನನ್ನು ' ಅಪ್ಪಾ' ಎಂದು ಕರೆಯುತ್ತಾನೆ. + +ಅಪರಾಹ್ನ. ಕೋಣೆಯ ಬಾಗಿಲು ತೆರೆಯುತ್ತದೆ. ನಿಶ್ಯಬ್ದವಾಗಿ, ಮೆಲುನಡೆಯಲ್ಲಿ ನಾಯಿಯೊಂದು +ಒಳ ಪ್ರವೇಶಿಸುತ್ತ ದೆ. ಮತ್ತೆ ಎರಡು ಜೊತೆ ಭಾರೀ ಬೂಟುಗಳು ಕಂಡು ಬರುತ್ತವೆ. ಅವುಗಳಲ್ಲಿ +ಒಂದು ಜೊತೆಯು ಈ ನಾಯಿಯ ಒಡೆಯನಿಗೆ ಸೇರಿದ್ದೆಂದು ನನಗೀಗಲೇ ಗೊತ್ತು. ಅವನು +ಪ್ರಾಂಕ್ರಾಟ್ಸ್‌ ಸೆರೆಮನೆಯ ಮೇಲ್ವಿಚಾರಣಾಧಿಕಾರಿ. ಎರಡನೆಯ ಜೊತೆಯು ಗೆಸ್ತಾಪೋ ದಳದ +ಕಮ್ಯುನಿಸ್ಟ್‌ ವಿರೋಧಿ ವಿಭಾಗದ ಮುಖ ಸ್ಮನದ್ದು. + +ಇ ಒಂದು ಕುರ್ಚಿಯ ಮೇಲೆ ಕುಳಿತುಕೊಂಡು ತನ್ನ ಪ ರ್ರಶ್ಲೆ ಗಳ ಸರಮಾಲೆಯನ್ನು ಆರಂಭಿಸು . + +;, ತ್ತಾನೆ. ""ನೀವು ಆಟದಲ್ಲಿ ಸೋತಿದ್ದೀರಿ. ಕೊನೇ ಪಕ್ಷ ನಿನ್ನನ್ನಾ ದರೂ ಉಳಿಸಿಕೋ. ಬಾಯಿ ಬಿಡು!'' +""ನೀನು ಬಕ್ಸಾ ಕುಟುಂಬದೊಡನೆ ಎಷ್ಟು ಕಾಲ ವಾಸವಾಗಿದ್ದೆ?'' ಬಕ್ಸಾ ಕುಟುಂಬದೊಡನೆ? ಇದು +ತುಂಬಾ ಅತಿರೇಕಕ್ಕೆ ಹೋಗಿದೆ. ಇವರಿಗೆ ಇದನ್ನೆಲ್ಲ ಹೇಳಿದವರು ಯಾರು? ಈ ತನಿಖೆ ಒಂದು ಗಂಟೆಯ +ಕಾಲ ನಡೆಯಿತು. + +ಈಗ ಸಂಜೆಯಾಗಿದೆ. ಕೈಗಳನ್ನು ಜೋಡಿಸಿದ ಇಬ್ಬರು ವ್ಯಕ್ತಿಗಳು ಒಬ್ಬರ ಹಿಂದೆ ಒಬ್ಬರಂತೆ ಸುತ್ತು +ಬರುತ್ತಿದ್ದಾರೆ. ತಮ್ಮ ಶೋಕಭರಿತವಾದ, ಸಮವಾಗಿಲ್ಲದ ಧ್ವನಿಗಳೊಂದಿಗೆ ಸಾವಿನ ಶೋಕ ಗೀತೆ + + +ಯನ್ನು ಹಾಡುತ್ತಿದ್ದಾರೆ: "ಸೂರ್ಯನ ತಾಪವೂ..... ನಮಗೆ ಕಾಣದಾದಾಗ .....'' ಓ ಸಜ್ಜ��ರೇ +ನಿಲ್ಲಿಸಿ! ಇಂದು ಮೇ ಒಂದನೇ ದಿನದ ಮುನ್ನಾ ದಿನ, ಮಾನವನ ಪಾಲಿಗೆ ಅತ್ಯಂತ ಸುಂದರವಾದ +ದಿನ. + + +ಮೇ ದಿನದ ಮುಂಜಾನೆ: ತೆರೆದ ಕಿಟಕಿಯಿಂದ ಹೊಸಗಾಳಿ ನುಗ್ಗಿ ಬಂದು ನೆಲದಲ್ಲಿ ಹಾಸಿರುವ + +ನನ್ನ ಹುಲ್ಲಿನ ಹಾಸಿಗೆಯ ಸುತ್ತ ಹರಿಯುತ್ತಿರುವ ಅನುಭವ ನನಗಾಯಿತು. ಒಮ್ಮೆಗೇ ಹಾಸಿಗೆಯ + +4 ಹುಲ್ಲು ಕಡ್ಡಿಗಳು ಚುಚ್ಚುತ್ತಿ ರುವ ಅನುಭವವಾಗುತ್ತದೆ. ನನ್ನ ದೇಹದ ಪ್ರತಿಯೊಂದು ಬಿಂದುವಿನ + +ಲ್ಲಿಯೂ ಸಾವಿರ ನೋವುಗಳು ತುಂಬಿರುವುದರಿಂದ ಉಸಿರಾಡುವುದಕ್ಕೆ ಕಷ್ಟವೆನಿಸುತ್ತಿದೆ. ನಾನು + +ಸಾಯುತಿ ದ್ದೇನೆ. ಸಾವೇ, ನೀನು ಬರುವುದಕ್ಕೆ ಬಹಳ ಕಾಲ ತೆಗೆದುಕೊಂಡಿರುವೆ. ಓರ್ವ ಸ್ವತಂತ್ರ + +ಜೀವಿಯಾಗಿ ಜೀವಿಸಬೇಕು, ತುಂಬಾ ದುಡಿಯಬೇಕು, ತುಂಬಾ ಪ್ರೀತಿಸಬೇಕು, ಹಾಡಬೇಕು, ಜಗತ್ತ + +ನ್ನೆಲ್ಲ ಸುತ್ತಬೇಕು ಎಂದು ನಾನು ಹಾರೈಸಿದ್ದೆ. ನಾನು ಪ್ರಬುದ್ಧತೆಯನ್ನು ತಲುಪಿದಾಗಲೇ ನನ್ನಲ್ಲಿ +ಅಸದೃಶವಾದ ಬಲವಿದ್ದಿತು. ಈಗ ಎಲ್ಲ ನಷ್ಟವಾಗಿದೆ. + + + + + +| 117 +ಎಪಿಲ್‌ 1991 + + +ಉರುಳಿನ ನೆರಳಿನಲ್ಲಿ. ನಾ + + +ಮೇ ದಿನ! ಬೆಳಗಿನ ಈ ಹೊತ್ತಿನಲ್ಲಿ ಉಪನಗರಗಳಲ್ಲಿ ನಾವು ಎಚ್ಚೆತ್ತು ನಮ್ಮ ಬಾವುಟಗಳನ್ನು + +ಸಿದ್ಧಪಡಿಸುತ್ತಿದ್ದೆವು. ಈ ಹೊತ್ತಿನಲ್ಲಿ ಮಾಸ್ಕೋದ ಬೀದಿಗಳಲ್ಲಿ ಮೇ ದಿನದ ಪಥ ಸಂಚಲನಕ್ಕಾಗಿ +ಸೇನಾಪಡೆಯ ಮುಂದಾಳುಗಳು ತಮ್ಮ ತಮ್ಮ ಸ್ಥಾನಗಳಲ್ಲಿ ಬಂದು ನಿಲ್ಲುತ್ತಿರುತ್ತಾ ರೆ. ನಾನೂ + +ಅವರಲ್ಲೊಬ್ಬ. ನನಗೆ ಕುತ್ತಿಗೆ ಒತ್ತಿದಂತೆ ಅನಿಸುತ್ತಿದೆ. ನನಗೆ ಉಸಿರಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. +ನನ್ನ ಗಂಟಲಿನ ಗೊರಗೊರ ಸದ್ದು ನನಗೆ ಕೇಳಿಸುತ್ತದೆ. ಸ್ವಲ್ಪ ನೀರು ಕುಡಿದರೆ ಇದು ಕಡಿಮೆಯಾಗಬ +ಹುದೇನೋ ..... ಆದರೆ ಪಾತ್ರೆಯಲ್ಲಿದ್ದ ನೀರೆಲ್ಲ ಖಾಲಿಯಾಗಿದೆ. ಕೋಣೆಯ ಮೂಲೆಯಲ್ಲಿರುವ +ಶೌಚಾಲಯದಲ್ಲಿ ಬೇಕಾದಷ್ಟು ನೀರಿದೆ. ನಾನು ನನ್ನ ಹೊಟ್ಟೆ ಯಾಸರೆಯಿಂದ ತೆವಳಿಕೊಂಡು ಹೋಗು +ತ್ತೇನೆ. ಕೊನೆಗೂ ನಾನಲ್ಲಿಗೆ ತಲುಪುತ್ತೇನೆ. ನೀರನ್ನು ಗಟಗಟನೆ ಕುಡಿಯುತ್ತೇನೆ. +267ನೇ ಸೆರೆಮನೆ ಕೋಣೆ:- + +ಬಾಗಿಲಿನಿಂದ ಕಿಟಕಿಗೆ ಏಳು ಹೆಜ್ಜೆಗಳು. ಕಿಟಕಿಯಿಂದ ಬಾಗಿಲಿಗೆ ಏಳು ಹೆಜ್ಜೆಗಳು. + +ಅದು ನನಗೆ ಚೆನ್ನಾಗಿ ಗೊತ್ತು. ನನ್ನ ಪ್ರಾಂಕ್ರಾಟ್ಸ್‌ ಸೆರೆಮನೆ ಕೋಣೆಯ ನೆಲಕ್ಕೆ ಹಾಸಿರುವ +ದೇವದಾರು ಹಲಗೆಗಳ ಮೇಲೆ ಶತಪಥ ತುಳಿಯುತ್ತ ಆ ದೂರವನ್ನು ನಾನು ಅದೆಷ್ಟು ಸಲ ಕ್ರಮಿಸಿ +ದ್ದೇನೆ! ನಾನು ಕಿಟಕಿಯ ಪಕ್ಕದಲ್ಲಿ ಹಾಸಿರುವ ಹುಲ್ಲು ಹಾಸಿಗೆಯ ಮೇಲೆ ಕದಲದೆಯೇ ಬಿದ್ದಿದ್ದೇನೆ +ಆರು ವಾರಗಳಿಂದ. ನನಗೆ ಈಗಷ್ಟೇ ಪುನರ್ಜನ್ಮ ಬರುತ್ತಿ ದೆ. ಈ ಕೋಣೆಯಲ್ಲಿ ಕೆಲವು ಬದಲಾವಣೆಗ +ಳಾಗಿವೆ. ಬಾಗಿಲಿನ ಮೇಲೆ ಬರೆಯಲಾಗಿದ್ದ ಮೂರು ಹೆಸರುಗಳಲ್ಲಿ ಈಗ ಎರಡೇ ಉಳಿದಿವೆ. ಕರೆಕ್‌ +ಈಗ ಕಂಡುಬರುತ್ತಿಲ್ಲ. ದಯಾಮಯಿ ಹೃದಯದ ನೆನಪುಗಳನ್ನು ಮಾತ್ರವೇ ಅವನು ಬಿಟ್ಟು +ಹೋಗಿದ್ದಾನೆ. ಅವನ ಹೆಸರು ಕರೆಕ್‌ ಮಾಲೆಟ್ಟ. ಹ್ಯಾಡ್ಲಿಟ್ಟ ಬಳಿಯ ಕಬ್ಬಿಣ��� ಗಣಿಯ ಪಂಜರದಲ್ಲಿ +ಯಂತ್ರ ಕರ್ಮಿಯಾಗಿ ದುಡಿಯುತ್ತಿದ್ದ. ಭೂಗತ ಸಮರಕ್ಕೆ ಅಗತ್ಯವಾಗಿದ್ದ ಸ್ಫೋಟಕ ವಸ್ತುಗಳನ್ನು +ಅವನು ಹೊರಕ್ಕೆ ಒಯ್ಯುತ್ತಿದ್ದ. ಅವನನ್ನೂ ಎರಡು ವರ್ಷಗಳ ಹಿಂದೆ ಬಂಧಿಸಲಾಯಿತು. ಈಗ +ಬಹುಶಃ ಬರ್ಲಿನ್‌ನಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾನೆ. ಆತನು ನನ್ನ ಮಂಚದ ಮೇಲೆ +ಕುಳಿತುಕೊಂಡು ನನಗೆ ಉಣಿಸಲು ಪ್ರಯತ್ನಿಸುತ್ತಿದ್ದ. ನನಗಾದರೋ ತಿನ್ನುವುದಕ್ಕೆ ಆಗುತ್ತಿರಲಿಲ್ಲ. +ನಾನಿಲ್ಲಿಗೆ ಬಂದು ಈಗಾಗಲೇ ಎಂಟು ದಿನಗಳಾಗಿವೆಯೇ? + +267ನೇ ಕೋಣೆಯಲ್ಲಿ ಉಳಿದಿರುವ ಇಬ್ಬರು ಮಾತ್ರ ಈಗಲೂ ಅದೇ ನಿಷ್ಠೆಯಿಂದ ಕುಳಿತುಕೊಂಡಿ +ದ್ದಾರೆ, ""ಅಪ್ಪ ಮತ್ತು ನಾನು. “ಅಪ್ಪ' 60 ವರ್ಷ ವಯಸ್ಸಿನ ಅಧ್ಯಾಪಕರು. ಹೆಸರು ಜೋಸೆಫ್‌ +ಪೇಕ್ಷಿಕ್‌. ನನ್ನನ್ನು ಬಂಧಿಸುವುದಕ್ಕೆ 85 ದಿನಗಳ ಮುಂಚೆ ಅವರ ಬಂಧನವಾಯಿತು. ಚೆಕ್‌ ಜನರು +ತಮ್ಮ ಸ್ವಾತಂತ್ರ್ಯವನ್ನು ಪಡೆದ ಬಳಿಕ ಅವರ ಪಾಠಶಾಲೆಗಳ ಕಾರ್ಯವಿಧಾನವನ್ನು ಉತ್ತಮ ಪಡಿಸುವ +ಯೋಜನೆಯೊಂದನ್ನೂ ರೂಪಿಸುವುದರ ಮೂಲಕ "''ಜರ್ಮನ್‌ ರೈಖ್‌ ಆಡಳಿತದ ವಿರುದ್ಧ ಒಳ +ಸಂಚನ್ನು'' ನಡೆಸಿದರೆಂಬುದು ಅವರ ಮೇಲಿನ ಆರೋಪವಾಗಿತ್ತು. ಅವರು ಪ್ರತಿ ರಾತ್ರಿಯೂ ನನ್ನ +ಬಳಿ ಕುಳಿತಿರುತ್ತಿದ್ದರು. ಮೃತ್ಯುವು ನನ್ನ ಹತ್ತಿರ ಸುಳಿದಾಗಲೆಲ್ಲ ತನ್ನ ಬಳಿಯ ಒದ್ದೆ ಬಟ್ಟೆಯಿಂದ +ನನ್ನನ್ನು ಒತ್ತುತ್ತ ಅದನ್ನು ಓಡಿಸುತ್ತಿದ್ದರು. ನನ್ನ ಗಾಯಗಳಿಂದ ಒಸರುತ್ತಿದ್ದ ಕೀವನ್ನು ತೆಗೆದು +ಅವುಗಳನ್ನು ಶುದ್ಧಗೊಳಿಸುತ್ತಿದ್ದರು. ಮೊದಲನೆಯ ರಾತ್ರಿ ನನ್ನ ಮೇಲೆ ನಡೆದ ಚಿತ್ರ ಹಿಂಸೆಯ +ತರುವಾಯ ನಮ್ಮ ಸಂಬಂಧ ಈ ರೀತಿ ಆರಂಭಗೊಂಡಿತು. + +267ನೇ ಕೋಣೆಯಲ್ಲಿ ಜೀವನವು ಸಮ ೃದ್ಧವಾಗಿ ಸಾಗುತ್ತಿತ್ತು. ಕೆಲವೊಮ್ಮೆ ಬಾಗಿಲು ತೆರೆದುಕೊಳ್ಳು +ತ್ತಿತ್ತು. ಹಾಗೂ ಪ್ರತಿ ಗಂಟೆಗೊಮ್ಮೆ ನಮ್ಮನ್ನು ಪರೀಕ್ಷಿಸಲಾಗುತ್ತಿತ್ತು. ಆದರೆ ನಾವಿಬ್ಬರೂ ತೀರಾ +ಕ್ಷೀಣರಾಗಿದ್ದೆವು. ಬಳಲಿದ್ದೆವು. ಎರಡು ದಿನಗಳ ನಂತರ ಮತ್ತಿಬ್ಬರು ಕೈದಿಗಳ ಪರಿಚಯವಾಯಿತು. + + +118 ಲ ಹಳಣದಿ + + +೫ + + +& +“A + + + + + +ತ + + +a + + + + + +ಸ ಉರುಳಿನ ನೆರಳಿನಲ್ಲಿ +ಪ್ರತಿದಿನ ಪೆಟ್ಟೆಕ್‌ ಕಟ್ಟಡದ ಅಧಿಕಾರಿ ಮಹಾಶಯರುಗಳು ನನಗೆ ಕರ ಕಳುಹಿಸಿದಾಗಲೆಲ್ಲ ಪೊಲೀಸ್‌ . +ಅಧಿಕಾರಿಯು "'ಕೈದಿಯು ಸಾಗಿಸಲ್ಪಡುವುದಕ್ಕೆ ತಕ್ಕ ಸ್ಥಿತಿಯಲ್ಲಿಲ್ಲ'' ಎಂದು ಆ ಕರೆ ಪತ್ರದ ಮೇಲೆ +ಬರೆದು ಹಿಂದೆ ಕಳುಹಿಸುತ್ತಿದ್ದ. ಆದುದರಿಂದ ನಾನು ಯಾವ ಸ್ಥಿತಿಯಲ್ಲಿದ್ದರೂ ಕಳುಹಿಸಿಕೊಡಬೇ +ಕೆಂದು ಅವರು ಆಜ್ಞಾಪಿಸಿದರು. ನಂಬಿಗಸ್ಥ ಆಳುಗಳ ಅಥವಾ ಸ್ಥಾನೀಯ ಸೇವಕರ ಸಮವಸ್ತ್ರ ಗಳನ್ನು +ಧರಿಸಿದ ಇಬ್ಬರು ಕೈದಿಗಳು ಕೆ ಬಮಂಚದೊಡನೆ ನಮ್ಮ ಕೋಣೆಯ ಮುಂದೆ ನಿಲ್ಲುತ್ತಾರೆ. ನನಗೆ +ಬಟ್ಟೆಗಳನ್ನು ತೊಡಿಸಲು ಅಪ್ಪ ಹೆಣಗುತ್ತಾರೆ. ನಂಬಿಗಸ್ಥ ಕೈದಿಗಳು ನನ್ನನ್ನು ಕೈಮಂಚದ ಮೇಲೆ _ +ಮಲಗಿಸಿ ಒಯ್ಯುತ್ತಾರೆ. ಜೈಲಿನ ಅಂಗಳದಲ್ಲಿ ನಿಂತಿದ್ದ ಹೇರುವಾಹನದಲ���ಲಿ ಅವರು ಕೆ ಮಂಚವನ್ನು +ಇಳಿಸಿದರು. ಇಬ್ಬರು ಎಸ್ಸೆಸ್‌ ಜವಾನರು ಚಾಲಕನ ಜೊತೆ ಕುಳಿತರು. +ನನ್ನ ಹೆಂಡತಿಗೆ ಮಾತ್ರ ನನ್ನ ಬಗ್ಗೆ ಏನೂ ಗೊತ್ತಿರಲಿಲ್ಲ. ನಾವಿರುವುದಕ್ಕಿಂತ ಕೆಳಗಿನ ಅಂತಸ್ತಿನಲ್ಲಿ, +ನಮ್ಮ ಕೋಣೆಯ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಕೋಣೆಯೊಂದರಲ್ಲಿ ಆಕೆ ಒಂಟಿಯಾಗಿ ಜೀವಿಸುತ್ತಿ +ದ್ದಳು. ಆಕೆ ನನ್ನ ಬಗ್ಗೆ ಕಾತರವನ್ನೂ, ಆಶಯವನ್ನೂ ಹೊತ್ತುಕೊಂಡಿದ್ದಳು. ಒಂದು ದಿನ ಆಕೆಯ +ಪಕ್ಕದ ಕೋಣೆಯಲ್ಲಿದ್ದ ಕೈದಿಯೋರ್ವಳು ನನ್ನ ಅಂತ್ಯದ ವಿಚಾರವನ್ನು ಅವಳಿಗೆ ತಿಳಿಸಿದಳು. ಇಷ್ಟು +ದಿನವೂ ನನ್ನ ಈ ಅಸಹ್ಯಕರವಾದ ಮಂಚದ ಮೇಲೆ ನಾನು ಹೊರಳಾಡುತ್ತಿದ್ದಾಗ ಪ್ರತಿಸಂಜೆ ನನ್ನ +ಗುಸ್ತಿನಾಗೆ ಅತ್ಯಂತ ಪ್ರಿಯವಾಗಿದ್ದ ಹಾಡನ್ನು ಹಾಡಲು ಪ್ರಯತ್ನಿಸುತ್ತಿದ್ದೆ. ನಾನು ಅಷ್ಟೊಂದು +ಭಾವಪೂರ್ಣವಾಗಿ ಹಾಡುತ್ತಿದ್ದಾಗಲೂ ಆಕೆಗೆಯಾಕೆ ಕೇಳಿಸಲಿಲ್ಲ? ಇಂದು ಆಕೆಗೆ ಇದೆಲ್ಲವೂ ತಿಳಿದಿದೆ; +ಆ ಹಾಡು ಇಂದು ಆಕೆಗೆ ಕೇಳಿಸುತ್ತಿದೆ. +ಸೂರ್ಯನ ಬಿಸಿಲಿಲ್ಲದೆ ಜೀವನವಿಲ್ಲ. ಅಂತೆಯೇ ಹಾಡಿಲ್ಲದೆಯೂ ಜೀವನವಿರದು. ಇಲ್ಲಿ ನಮಗೆ ವ +ಹಾಡಿನ ಅವಶ್ಯಕತೆ ಇಮ್ಮಡಿಯಾಗಿದೆ, ಏಕೆಂದರೆ ಇಲ್ಲಿಗೆ ಸೂರ್ಯನ ಬಿಸಿಲು ತಲುಪುವುದಿಲ್ಲ. +°° ಕ್ರಮಾಂಕ 400:- +ಪುನರ್ಜನ್ಮವು ಒಂದು ವಿಶೇಷ ಘಟನೆಯಾಗಿದೆ. ಅದು ಸಾಧಾರಣವಾದುದು. ಚೆನ್ನಾಗಿ ನಿದ್ರಿಸಿ +ಎಚ್ಚೆತ್ತ ತರುವಾಯ ಸುಂದರವಾದ ದಿನದಂದು ಜಗತ್ತು ಆಕರ್ಷಣೀಯವಾಗಿರುತ್ತದೆ. ಅಂತೆಯೇ +ಪುನರ್ಜನ್ಮದ ದಿನವು ಮಿಕ್ಕೆಲ್ಲ ದಿನಗಳಿಗಿಂತಲೂ ಹೆಚ್ಚು ಸುಂದರವಾದುದು. ಇಲ್ಲಿಯೂ ಸಹ +ಹಾಗೆಯೇ ಆಗುತ್ತದೆ. ಅದು ಕೇವಲ ಕ್ಷಣಿಕವಾದುದು ಎಂಬ ಸತ್ಯವನ್ನು ನೀವು ಮನಗಾಣುತ್ತೀರಿ. +ಕೊನೆಗೊಂದು ದಿನ ಅವರು ನಿಮ್ಮನ್ನು ಹೊರ ಜಗತ್ತಿಗೆ ಒಯ್ಯುತ್ತಾರೆ. ಒಂದು ದಿನ ಅವರು +ಕ್ರ ಮಂಚವನ್ನು ಒದಗಿಸದೆಯೇ ನಿಮ್ಮನ್ನು ವಿಚಾರಣೆಗೆ ಬರಹೇಳುತ್ತಾರೆ. ನೀವು ನಡೆಯುವುದಕ್ಕಿಂತ +ಹೆಚ್ಚಾಗಿ ತೆವಳುತ್ತಾ ಸಾಗುತ್ತೀರಿ. ಕೆಳಗಡೆ ಸಹ ಕೈದಿಗಳು ನಿಮ್ಮ ಕೈ ಹಿಡಿದುಕೊಂಡು ನಿಮ್ಮನ್ನು +ಕಾರಾಗೃಹದ ಬಸ್ಸಿನೊಳಕ್ಕೆ ಒಯ್ಯುತ್ತಾರೆ. ಬಸ್ತು ಪೆಟ್ಟೆಕ್‌ ಕಟ್ಟಡದ ಅಂಗಳದೊಳಕ್ಕೆ ಸರಕ್ಕನೆ ತಿರುಗು +ತ್ತದೆ, ನಿಮ್ಮ ಹೊಸ ಸಂಗಾತಿಗಳನ್ನು, ನಿಮ್ಮನ್ನು ಕೆಳಗೆ ಇಳಿಸುತ್ತಾರೆ. ನೀವೆಲ್ಲರೂ ಒಂದು ವಿಶಾಲವಾದ +ಕೋಣೆಯೊಳಕ್ಕೆ ನಡೆಯುತ್ತೀರಿ. ತಮ್ಮಾ, ಆದು ಅವರ ಹೊಸ ಜೀವನದ ಒಂದು ತುಣುಕು. ಅದನ್ನು +ಹ "ಸಿನಿಮಾ' ಎಂದು ಕರೆಯುತ್ತಾರೆ. ಆ ಪರದೆಯ ಮೇಲೆಯೇ ನೀವು ನಿಮ್ಮ ಜೀವನವನ್ನು ನೂರಾರು +. ಸಲಸಮೀಕ್ಷಿಸಲಿದ್ದೀರಿ. +ಇಂದು 1943 ಮೇ ತಿಂಗಳ ಮೊದಲ ದಿನ: ನನಗೆ ಬರೆಯಲು ಅವಕಾಶ ದೊರೆಯುವ ಎಲವ +ದಿನ. ಮತ್ತೊಮ್ಮೆ ಕ್ಷಣಕಾಲಕ್ಕಾದರೂ ಕಮ್ಯೂನಿಸ್ಟ ಸಂಪಾದಕನಾಗಿ ಇರಲು, ಹೊಸ ಜಗತ್ತಿನ +ಸಮರಶೀಲ ಪಡೆಯ ಮೇ ದಿನದ ಪಥದ ಸಂಚಲನದ ಬಗ್ಗೆ ಬರೆಯಲು, ಅವಕಾಶ ನೀಡುವ +& ಅದೃಷ್ಟ ಮಯವಾದ ದಿನ. ಬೆಳಿಗ್ಗೆ ನಮ್ಮ ಪಕ್ಕದ ಕ���ಣೆಯ ಮಿತ್ರರು, ಬಿಥೋವೆನ್‌ನ ಸಂಗೀತದ +119 + + + + + +ಎಪ್ರಿಲ್‌ 1991 + + + + + +ಹಾ! ಹ +— +ಉರುಳಿನ ನೆರಳಿನಲ್ಲಿ + + +ಎರಡು ಚರಣಗಳನ್ನು ನುಡಿಸಿ ಶುಭಾಶಯಗಳನ್ನು ಸಲ್ಲಿಸುತ್ತಾ ರೆ. ನಾವು ನಮ್ಮ ಬಳಿಯಿರುವುದರಲ್ಲೆ e +ಅತ್ಯುತ್ತಮವಾದ ಬಟ್ಟಿ ಗಳನ್ನು ಆರಿಸಿ ಧರಿಸಿಕೊಳ್ಳುತ್ತೇವೆ. ನಮಗೆ ಬೆಳಗಿನ ಉಪಾಹಾರ ಅತ್ಯುತ್ತಮ + + +ಹ + + +ವಾಗಿರುತ್ತದೆ. ಸಂಗಾತಿ ಸ್ಕೊರೆಪಾ ತನ್‌ ಮೇ ದಿನದ ಶುಭಾಶಯದ ರೂಪದಲ್ಲಿ ಎರಡರ ರು + + +3 ಬನ್‌ಗಳನ್ನು ನೀಡುತ್ತಾರೆ. ತನ್ನ ಭಾವನೆಗಳನ್ನು ಪ್ರಕಟಿಸಲು ಬನ್‌ಗಳನ್ನು ನೀಡುವಾಗ ನಮ್ಮ +ಬೆರಳುಗಳು ಬನ್‌ಗಳ ಅಡಿಯಲ್ಲಿ ಪರಸ್ಪರ ಸ್ಪರ್ಶಿಸಿ ಮೃದುವಾದ ಒತ್ತುವಿಕೆಯನ್ನು ವಿನಿಮಯ +ಮಾಡಿಕೊಳ್ಳುತ್ತೇವೆ. ಮಾತನಾಡುವ ಧೈರ್ಯ ಯಾರಿಗೂ ಇಲ್ಲ. ನಮ್ಮ ಕಿಟಕಿಯ ಕೆಳಗಡೆ, ಕೆಳ +ಅಂತಸ್ತಿನ ಮಹಿಳಾ ಕೈದಿಗಳು ತಮ್ಮ ನಿಯಮಿತ ವ್ಯಾಯಾಮಗಳಿಗಾಗಿ ಹೊರಗೆ ಓಡಾಡುತ್ತಿದ್ದಾರೆ. +ನಂತರ ನಮ್ಮ ಸರದಿ ಬರುತ್ತ ದೆ. ಮಿತ್ರರೇ ಇಂದು ಮೇ ದಿನ. ನಾವು ಏನಾದರೂ ಹೊಸತಾದುದನ್ನು +ಆರಂಭಿಸೋಣ. ಕಾವಲುಗಾರ ನೋಡಿದರೂ, ನೋಡದಿದ್ದರೂ ನಾವು ಲೆಕ್ಕಿಸುವುದು ಬೇಡ. ಮೊದಲ +ನೆಯ ವ್ಯಾಯಾಮ ಕಮ್ಮಾರನ ಸುತ್ತಿ ಗೆಯನ್ನು ಬೀಸುವುದು, ಒಂದು, ಎರಡು, ಒಂದು, ಎರಡು, +ಕಾಳನ್ನು ಕತ್ತರಿಸುವುದು ಎರಡನೇ ವ್ಯಾಯಾಮ. ಸುತ್ತಿಗೆ ಮತ್ತು ಕತ್ತಿ ಸಂಗಾತಿಗಳಿಗೆ ಇದು ಅರ್ಥವಾಗು +ತ್ತದೆ. ಗೆಳೆಯರೇ ಇದೇ ನಮ್ಮ ಮೇ ದಿನದ ಪ್ರದರ್ಶನ. ನಾವು ಸಾವಿನೆಡೆಗೆ ಸಾಗುತ್ತಿದ್ದರೂ ಕೂಡ, +ದೃಢವಾಗಿ ನಿಲ್ಲುವೆವು ಎಂಬ ನಮ್ಮ ಮೇ ದಿನದ ಪ ಪ್ರತಿಜ್ಞೆಯನ್ನು ಈ ಮೂಕಾಭಿನಯವು ಸೂಚಿಸು +ತ್ರ ದೆ. ಕೋಣೆಗಳಿಗೆ ಮರಳುತ್ತೇವೆ. 1943ರ ಮೇ ದಿನಾಚರಣೆಯು ಯೋಗ್ಯವಾದ ರೀತಿಯಲ್ಲಿ ನಮ್ಮ +267ನೇ ಕೋಣೆಯಲ್ಲಿಯೇ ಮುಕ್ತಾಯವಾಯಿತೆಂದು ನಾವು ಭಾವಿಸಿದ್ದೆವು. ಆದರೆ ಅದೇ ಕೊನೆಯಾಗಿ +ರಲಿಲ್ಲ. ಹ +, ಪೆಟ್ಟಕ್‌ ಕಟ್ಟಡದಲ್ಲಿ ನಡೆದ "ಸಿನಿಮಾ' ಮಾತ್ರ ಒಂದಿಷ್ಟೂ ಸಂತೋಷದಾಯಕವಾಗಿರಲಿಲ್ಲ. ಅಲ್ಲಿ + +ನಿಂತರೆ ಇತರರ ಪ್ರಲಾಪಗಳೂ ಅಳುವಿಕೆಯೂ ನಿಮಗೆ ಕೇಳಿಸುತ್ತವೆ. ನಿಮಗೇನು ಕಾದಿದೆಯೋ ಎಂದು +ನೀವು ಚಕಿತರಾಗುತ್ತೀರಿ. ಜನರು ಒಳಗೆ ಹೋಗುವಾಗ ಬಲಶಾಲಿಗಳಾಗಿ ಇರುವುದನ್ನೂ ನೀವು +ನೋಡುತ್ತೀರಿ. ಎರಡು ಅಥವಾ ಮೂರು ಗಂಟೆಗಳ ನಂತರ ಅವರು ಹೊರ ಬರುವಾಗ ಚಿತ್ರಹಿಂಸೆ +ಯಿಂದ ಬಳಲಿ, ಎಕಲಾಂಗರಾಗಿರುತ್ತಾರೆ. ನಾನು ಸಿನಿಮಾದಲ್ಲಿ ಹೆಚ್ಚು ಹೊತ್ತು ಕುಳಿತಿರಲಿಲ್ಲ. ಚೆಕ್‌ +ಭಾಷೆ ಮಾತನಾಡುತ್ತಿದ್ದ ಇಬ್ಬರು ನನ್ನನ್ನು ಮೇಲೆ ಒಯ್ಯುವ ಎಲಿವೇಟರ್‌ನೊಳೆ ಕರೆದೊಯ್ದರು. +400ನೇ ಸಂಖ್ಯೆಯನ್ನು ಹೊತ್ತ ಬಾಗಿಲಿರುವ ಇನ್ನೊಂದು ವಿಶಾಲವಾದ ಕೋಣೆಯೋಕ್ಕೆ ನನ್ನನ್ನು +ಒಯ್ದರು. ನಾನು ಏಕಾಂಗಿಯಾಗಿರಲಿಲ್ಲ. ಅಚ್ಚರಿಗಳಿಂದ ತುಂಬಿದ್ದ ಆ ಗಂಟೆಗಳು ಓಡಿದಂತೆಲ್ಲ. +ಬೆಂಚುಗಳು ತುಂಬಿಕೊಂಡವು. ಕೆಲವೊಂದು ಅಚ್ಚರಿಗಳು ಎಷ್ಟೊಂದು ವಿಚಿತ ವನಿ ನನಗೆ +ಅವು ಅರ್ಥವೇ ಆಗಲಿಲ್ಲ. ಇನ್ನೂ ಕೆಲವು ��ೀರಾ ಕೂ ರವಾಗಿದ್ದವು. + +ಮೊದಲನೆಯ ಅಚ್ಚರಿಯು ವಿಚಿತ ಶವೂ, ಕ್ರೂರವೂ ಆಗಿರಲಿಲ್ಲ. ಆದರೆ ದಯಾಪೂರ್ಣವಾಗಿತ್ತು. +ಅಲ್ಪ ಮಹತ್ವದ್ದೂ ಆಗಿತ್ತು. ಆದರೆ ನಾನದನ್ನು ಎಂದಿಗೂ ಮರೆಯಲಾರೆ. ನನ್ನನ್ನು ಕಾಯುತ್ತಿದ್ದ +ಗೆಸ್ತಾಪೋ ಜವಾನನು ನನ್ನತ್ತ ಬಂದು ಅರ್ಧ ಸುಟ್ಟು ಹೋಗಿದ್ದ ಸಿಗರೇಟನ್ನು ಎಸೆದನು. ಅದನ್ನು +ನಾನು ಎತ್ತಿ ಕೊಳ್ಳಬೇಕೆ! ಅಥವಾ ನನ್ನನ್ನು ಒಂದು ಸಿಗರೇಟನ್ನು ಕೊಟ್ಟು ಖರೀದಿಸಲಾಯಿತು ಎಂದು +ಅವನು ಭಾವಿಸಲು ಅನುವು ಮಾಡಿಕೊಡಬೇಕೆ? ಆದರೆ ಅವನು ಆ ಸಿಗರೇಟಿನ ಹಿಂದೆ ಇರಿಸಿದ್ದ +ದೃಷ್ಟಿಯು ನಿಷ್ಕಪಟವಾಗಿತ್ತು; ಎರಡನೇ ಅಚ್ಚರಿ - ನಾಲ್ಕು ಜನರು ನಾಮಿ ರೀತಿಯಲ್ಲಿ ಹೆಜ್ಜೆ ಹಾಕುತ್ತಾ + + +ಹಾ ಕೋಣೆಯೊಳಕ್ಕೆ ಬಂದು ಅಲ್ಲಿದ್ದವರನ್ನು, ನನ್ನನ್ನು ಸೇರಿಸಿ ಚೆಕ್‌ ಭಾಷೆಯಲ್ಲಿ ವಂದಿಸಿದರು. ಮೇಜಿನ + + +ಹಿಂದೆ ಕುಳಿತುಕೊಂಡರು. ತಮ್ಮಲ್ಲಿದ್ದ ಕಾಗದ “ಪತ ಶ್ರಗಳನ್ನು ಬಿಡಿಸಿದರು. ನೋಡಿದರೆ, ಅವರು + + +ಅಧಿಕಾರಿಗಳಂತೆ ಕಂಡು ಬರುತ್ತಿದ್ದರು. ಆದರೆ ನನಗೆ ಅವರ ಪರಿಚಯವಿದೆ. ಅವನು ಟೆರಿಂಗ್ಸ್‌' + + +120 - ಇಹ - + + + + + + + + +ಅಲ್ಲವೆ? ಅವಳು ಅಂಕಾ ವಿಕೋವ. ಆಕೆ ಕಷ್ಟ ಸಹಿಷ್ಣುವಾದ ಹೋರಾಟಗಾತಿಯಾ ಗಿದ್ದಳು. ಮೂರನೆ +ಯವನು ವಾಷೆಕ್‌ ರೆಜೆಕ್‌. ಉತ್ತರ ಬೊಹೆಮಿಯನ್‌' ಗಣಿಗಳಲ್ಲಿ ದುಡಿಯುತ್ತಿದ್ದ ಇಟ್ಟಿಗೆ ಕಟ್ಟುವ +ಕಾರ್ಮಿಕ. ಆಗ ಅವನು ಪಕ್ಷದ ಜಿಲ್ಲಾಕಾರ್ಯದರ್ಶಿಯಾಗಿದ್ದ. ಆದರೆ, ಅವರು ಇಲ್ಲೆ ನು ಮಾಡುತ್ತಿ +ದ್ದಾರೆ? ನನಗೆ ಈ ಪ್ರಶ್ನೆ ಗಳಿಗೆ ಉತ್ತರ ದೊರೆತಿರಲಿಲ್ಲ. ಈ ವೇಳೆಗೆ ಇತರರು ಬಂದರು. ಮಿಕ್ಮಾ ಇ +ಚೆಲಿನೆಕ್‌ ದಂಪತಿಗಳು, ಮತ್ತು ಫಿ ಡೆ ದಂಪತಿಗಳನ್ನು ಕರೆತಂದರು. ಹೌದು ಅವರೆಲ್ಲ ರನ್ನೂ +ನನ್ನೊಂದಿಗೆ ಬಂಧಿಸಲಾಗಿತ್ತು. ಆದರೆ ಪಾವೆಲ್‌ ಕ್ರೊ ಪಾಚೆಕ್‌ ಇಲ್ಲೇಕೆ ಬಂದರು) ಇದಕ್ಕೆ ಉತ್ತರ +ಸಿಗುವುದಕ್ಕೆ ಹೆಚ್ಚು ಕಷ್ಟವೇನಿಲ್ಲ. ಆದರೆ ಇದೊಂದು ಕ್ರೂರವಾದ ಹೊಡೆತವಾಗಿದೆ. ಬಹುಶಃ ಮಿರೆಕ್‌ +ಎಲ್ಲವನ್ನೂ ಹೇಳಿರಬೇಕು. ನಮ್ಮ ಎಲ್ಲರ ಬಗೆಗೂ ವರದಿ ಒಪ್ಪಿಸಿರಬೇಕು. ಚೆಕ್‌ ಬುದ್ದಿಜೀವಿಗಳ +ರಾಷ್ಟ್ರೀಯ! ಕ್ರಾಂತಿಕಾರಿ ಸಮಿತಿಯಲ್ಲಿ ಲ್ಲಿ ಇರಬೇಕಾಗಿದ್ದ ಲೇಖಕರಾದ ವ್ಲಾದಿಮಿಕ್‌ ವಾಚುರ; ಪ್ರಾಧ್ಯಾಪಕ +ರಾದ ಫೆಲ್ಬರ್‌, ಹಾಗೂ ಅವರ ಪುತ್ರ! ಗುರುತು ಸಿಗದಂತೆ ವೇಷ ಮರೆಸಿಕೊಂಡಿದ್ದ ಬೆಡ್ರಿಚ್‌ ವಾಕ್ಷವೆಕ್‌ +ಎಲ್ಲರೂ ಅಲ್ಲಿದ್ದರು. + +ನಂತರದ ದಿನಗಳಲ್ಲಿ ನನ್ನನ್ನು ಪ್ರತಿ ದಿನವೂ 400ನೇ ಕೋಣೆಗೆ ಕರೆದೊಯ್ಯಲಾಗುತ್ತಿತ್ತು. ನಾನು +ಹೊಸ ವಿವರಗಳನ್ನು ಕಂಡುಕೊಳ್ಳು ತ್ತಿದ್ದೆ. ಅದು ದುರಂತಮಯವೂ, ಭಯಾನಕವೂ ಆಗಿತ್ತು. ಮಿರೆಕ್‌ +ಕೋಣೆಯಲ್ಲಿ ಶತ್ರು ಗಳಿಗೆ ಸಿಕ್ಕಿದ ಗುಪ್ತ ಕಾಗದ ಪತ್ರಗಳ ಗೂಢಾರ್ಥವನ್ನು ಶತ್ರುಗಳಿಗೆ ಹೇಳುವುದ +ಕ್ಕಿಂತ ಸಾಯುವುದೇ ಲೇಸು ಎನ್ನುವುದನ್ನು ಅವನು ಮರೆತ. ಅವನು ಮಾಡಿದ ಈ ಎಲ್ಲಾ ಕೆಲಸಗಳೂ +ನನಗೆ ಬೇಸರವನ್ನುಂಟು ಮಾಡಲಿಲ್ಲ. ನಾನೇ ಸ್ವತಃ ಗೆಸ್ತಾ���ೋ ದಳದ ಕೈಗೆ. ಸಿಕ್ಕಿ ಬಿದ್ದಿದ್ದೆ. ಈಗ +ನನಗೆ ನೋವನ್ನುಂಟು ಮಾಡುವ ವಿಚಾರ ಏನಿರಬಹುದು? ಈಗಲೂ ಜೀವಂತವಾಗಿದ್ದನಾದರೂ +ಅವನು ಸತ್ತಂತೆಯೇ ಸರಿ. ಏಕೆಂದರೆ, ಅವನು ತನ್ನ ತಂಡದಿಂದ ತಾನಾಗಿಯೇ ಹೊರಬಂದನು. + +400ನೇ "ಕೋಣೆಯು ಯುದ್ಧಕ್ಷೆ ತ್ರದಲ್ಲಿ ಬಹಳ ಮುಂಚೂಣಿಯಲ್ಲಿದ್ದ ಕಂದಕವಾಗಿತ್ತು. ಅದು +ವೈರಿಗಳಿಂದ ಸಂಪೂರ್ಣವಾಗಿ ಸುತ್ತು ವರಿಯಲ್ಪ ಟ್ಟಿತ್ತು. ಆದರೆ, ಇಲ್ಲಿ ನೀವು ಮಾತುಗಳ ಹಿಂದೆ +ಅಡಗಿಕೊಳ್ಳು ವುದಕ್ಕೆ ಸಾಧ್ಯವಿರಲಿಲ್ಲ. ಇಲ್ಲಿ ಅವರು ನಿಮ್ಮ ಮಾತುಗಳನ್ನು ತೂಗುತ್ತಿರಲಿಲ್ಲ. ಬದಲಾಗಿ +ನಿಮ್ಮಲ್ಲಿ ಏನಿದೆ, ನೀವು ಯಾವುದರಿಂದ ಮಾಡಲ್ಪಟ್ಟಿದ್ದೀರಿ ಎನ್ನುವುದನ್ನು ಪರೀಕ್ಷಿಸುತ್ತಿದ್ದರು. ಈ +ವೇಳೆಗೆ ನಿಮ್ಮ ವ್ಯಕ್ತಿತ್ವವನ್ನು ದೃಢಗೊಳಿಸಿದ, ದುರ್ಬಲಗೊಳಿಸಿದ ಗುಣಗಳೆಲ್ಲ ಸಾಯುವ ಮೊದಲು +ಬೀಸುವ ಬಿರುಗಾಳಿಯಲ್ಲಿ ಕೊಚ್ಚಿ ಹೋಗಿರುತ್ತಿತ್ತು. ನಿಷ್ಠನಾದವನು ಪ ಪ್ರತಿರೋಧಿಸುತ್ತಾ ನೆ, ದ್ರೋಹಿ +ಯಾದವನು ಮೋಸ ಮಾಡುತ್ತಾ ನೆ, ವೀರನಾದವನು ಹೋರಾಡುತ್ತಾನೆ, ದುರ್ಬಲನಾದವನು ಬಿಟ್ಟು +ಬಿಡುತ್ತಾನೆ. +ಪಾತ್ರಗಳು ಮತ್ತು ಚಿತ್ರಗಳು:- + +ಇತಿಹಾಸದ ಈ ಕಾಲಾವಧಿಯಲ್ಲಿ ಬದುಕಿರುವವರಲ್ಲಿ ನಾನು ಒಂದು ವಿನಂತಿ ಮಾಡುತ್ತೆ ನೆ: ಈ +ಹೋರಾಟದಲ್ಲಿ ಭಾಗವಹಿಸಿದ ಜನರನ್ನು ಎಂದಿಗೂ ಮರೆಯಬೇಡಿ. ಪ್ರಸಕ್ತ ಕಾಲವೂ ಕ್ರಮೇಣ +ಗತಕಾಲದ ಇತಿಹಾಸವಾಗುತ್ತದೆ. ಇತಿಹಾಸವನ್ನು ಬರೆದ ಅನಾಮಧೇಯ ವೀರರ ಮಹಾಯುಗವೆಂದು +ಅದನ್ನು ಕರೆಯಲಾಗುತ್ತದೆ. ಅವರು ನಿಮ್ಮ ಕುಟುಂಬದಲ್ಲೇ ಒಬ್ಬರಾಗಿದ್ದರಂತೆ, ಅಥವಾ ಚ +ಅವರಾಗಿದ್ದಂತೆ ನೀವು 'ಭಾವಿಸಬೇಕೆಂದು ನಾನು ಬಯಸುತ್ತೆ ನೆ. ವೀರರ ಇಡೀ ಕುಟುಂಬಗಳನ್ನೆ K +ಕೊಲೆಗೈ ಯ್ಯಲಾಗಿದೆ. ಅವರಲ್ಲಿ ಯಾರಾದರೊಬ್ಬರನ್ನು ಆರಿಸಿಕೊಂಡು ನಿಮ್ಮ ಸ್ವಂತ ಮಗ Bh A +| ಮಗಳಂತೆ ಪ್ರಿ ತಿಸಿರಿ; ಭವಿಷ್ಯತ್ತಿನ ಒಳಿತಿಗಾಗಿ ಜೀವಿಸಿದ್ದ ಓರ್ವ ಮಹಾವ್ಯಕ್ತಿ ಯೆಂದು ಅವರ ಬಗ್ಗೆ +ಹೆಮ್ಮೆ ಪಡಿರಿ. ಒಬ್ಬ ಪ್ರತ್ಯಕ್ಷದರ್ಶಿಯ ಸಾಕ್ಷ್ಯವನ್ನು ಈ ಕೆಳಗೆ ಕೊಡುತ್ತಿದ್ದೇನೆ. + +121 + + +4 + + +ಚೆಲಿನಿಕ್‌ ದಂಪತಿಗಳು: ಜೊನ್‌ ಮತ್ತು ಮರಿಯ. ಆತಟ್ರಾಮ್‌ ಗಾಡಿಯಲ್ಲಿ ನಿರ್ವಾಹಕನಾಗಿದ್ದ. +ಮತ್ತು ಆಕೆ ಮನೆಗೆಲಸದ ಕಾರ್ಮಿಕಳಾಗಿದ್ದಳು. ಮನೆ ನಂಬಲಾಗದಷ್ಟು ಜೊಕ್ಕಟವಾಗಿದ್ದವು. +ಅವರಿಬ್ಬರೂ ನಿಷ್ಠೆಯಿಂದ ಸದ್ದುಗದ್ದಲವಿಲ್ಲದೆ ದುಡಿಯುತ್ತಿದ್ದರು. ಶತ್ರುವಿನ ಆಕ್ರಮಣದಿಂದಾಗಿ +> ಅವರ ಮೇಲೆ ಭಾರಿ ಪ್ರಮಾಣದಲ್ಲಿ ಕೆಲಸಗಳ ಹೊರೆಬಿದ್ದಾಗಲೂ ಕೂಡ ಅವರು ಹಿಂಜರಿಯಲಿಲ್ಲ. +ಮೇ 19, 1943: ಇಂದು ರಾತ್ರಿ, ಅವರು ನನ್ನ ಪ್ರೀತಿಯ ಗುಸ್ತಿನಾಳನ್ನು "ದುಡಿಮೆಗಾಗಿ' +ಪೋಲೆಂಡಿಗೆ ಎಳೆದೊಯ್ದರು. ಟೈಫಸ್‌ ಜ್ವರದಿಂದ ಸಾಯುವುದಕ್ಕಾಗಿ ಆಕೆಯನ್ನು ಕರೆದೊಯ್ದರು. +ಆಕೆಗೆ ಇನ್ನು ಜೀವನದಲ್ಲಿ ಕೇವಲ ಕೆಲವೇ ವಾರಗಳು ಉಳಿದಿವೆ. ನನ್ನ ಮೇಲಿನ ಮೊಕದ್ದಮೆಯನ್ನು +ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ನಂತರ ���ರಡು ಅಥವಾ ಮೂರು ತಿಂಗಳಲ್ಲಿ ಅಂತ್ಯವು ಬಂದು +ಬಿಡುತ್ತದೆ. ಈ ಟಿಪ್ಪಣಿಗಳು ಎಂದಿಗೂ ಮುಗಿಯುವುದಿಲ್ಲ. ಆದರೆ ಇಂದು ನಾನು ಏನನ್ನೂ +ಬರೆಯಲಾರೆ. ನನ್ನ ಮನಸ್ಸಿನಲ್ಲೂ, ಹೃದಯದಲ್ಲೂ ಗುಸ್ತಿನಾಳ ನೆನಪೇ ತುಂಬಿಕೊಂಡಿದೆ. ಓರ್ವ +ಸ್ನೇಹಿತ ತನ್ನ ಸ್ನೇಹಿತನಿಗೆ ಸಹಾಯ ಮಾಡುವ ರೀತಿಯಲ್ಲಿಯೇ ನಾವು ಹಲವಾರು ವರ್ಷಗಳ ಕಾಲ, +ಪರಸ್ಪರರಿಗೆ ಸಹಾಯ ಮಾಡಿದ್ದೇವೆ. ಜೊತೆಯಾಗಿ ದುಡಿದಿದ್ದೇವೆ. ಹಲವಾರು ವರ್ಷಗಳಿಂದ ನನ್ನ +ಲೇಖನಗಳ ಮೊದಲ ಓದುಗಳೂ, ಮೊದಲ ವಿಮರ್ಶಕಳೂ ಆಗಿದ್ದಳು; ಅವಳೇ ನನ್ನ ಗುಸ್ತಿನಾ, +ಗಾಢವಾದ ಪ್ರೀತಿ ಮತ್ತು ಮಹತ್ತರ ಶಕ್ತಿಯ ಮೂರ್ತರೂಪ. +ನನ್ನ ಅಂತಿಮ ಇಷ್ಟ ಪತ್ರ; - +ನನ್ನಲ್ಲಿ ನನ್ನ ಪುಸ್ತಕಾಲಯದ ಹೊರತು ಬೇರೇನೂ ಇರಲಿಲ್ಲ. ಗೆಸ್ತಾಪೋ ದಳದವರು ಅದನ್ನೂ +ಕೂಡ ನಾಶಪಡಿಸಿದರು. ಅವುಗಳಲ್ಲಿ ಅತ್ಯುತ್ತಮವಾದವುಗಳನ್ನು ಆರಿಸಿ ಐದು ಪುಸ್ತಕಗಳಾಗಿ ವಿಂಗಡಿಸ +* ಬೇಕೆಂದು ನನ್ನ ಸಂಗಾತಿ ಲಾಡ್ಯಾ, ಸ್ತೋಲರಲ್ಲಿ ಕೇಳಿಕೊಳ್ಳುತ್ತೇವೆ: ಆ ಐದು ಕೃತಿಗಳೆಂದರೆ, + + + + + + + + + +p + + +ಹ + + +_ ಕಾ ಗ್ಗ ನ ನೆರಳಿನಲ್ಲಿ + + +1) ರಾಜಕೀಯ ಲೇಖನಗಳು ಮತ್ತು ಚರ್ಚೆಗಳು 2) ಆಂತರಿಕ ವ್ಯವಹಾರಗಳ ಬಗ್ಗೆ ಆಯ್ದ ವರದಿಗಳು +3) ಸೋವಿಯತ್‌ ಒಕ್ಕೂಟದಿಂದ ಸಂಗ್ರಹಿಸಿದ ಟಿಪ್ಪಣಿಗಳು 4) ಮತ್ತು 5) ಸಾಂಸ್ಕೃತಿಕ ಹಾಗೂ +ನಾಟಕದ ಬಗೆಗಿನ ಅಧ್ಯಯನಗಳು ಮತ್ತು ಲೇಖನಗಳು. + +ನಮ್ಮ ತಲೆಮಾರಿನ ಜನರ ಬಗ್ಗೆ ಒಂದು ಕಾದಂಬರಿಯನ್ನು ಬರೆಯಲು ನಾನು ಆರಂಭಿಸಿದ್ದೆ. ಅದರ ' +ಎರಡು ಅಧ್ಯಾಯಗಳು ನನ್ನ ಹೆತ್ತವರ ಬಳಿ ಇವೆ. ಮಿಕ್ಕ ಅಧ್ಯಾಯಗಳನ್ನು ಬಹುಶಃ ನಾಶ ಮಾಡಲಾ +ಗಿದೆ. ನನ್ನ ಬಗ್ಗೆ ಗೆಸ್ತಾಪೋ ದಳದವರು ಹೊಂದಿರುವ ಕಡತಗಳಲ್ಲಿ ನನ್ನ ಅನೇಕ ಕಥೆಗಳ ಹಸ್ತಪ್ರತಿಗ +ಳನ್ನು ನಾನು ನೋಡಿದೆ. ಜಾನ್‌ ನೆರೂದರ ಬಗ್ಗೆ ನನಗಿರುವ ಆದರವನ್ನು, ಮುಂದೆ ಹುಟ್ಟಲಿರುವ +ಸಾಹಿತ್ಯೇತಿಹಾಸಕಾರರಿಗೆ ನಾನು ಬಿಟ್ಟು ಕೊಡುತ್ತಿದ್ದೇನೆ. ಅವರು ನಮ್ಮ ಮಹಾನ್‌ ಕವಿಯಾಗಿದ್ದರು. +ನನ್ನ ಸಾವಿನಿಂದಾಗಿ ನಮ್ಮ ಕುಟುಂಬದಲ್ಲಿ ಉಂಟಾಗುವ ತೆರವನ್ನು ನನ್ನ ತಂದೆ ಹಾಗೂ ತಾಯಿ +ಮರೆಯುವಂತೆ ಮಾಡಲು ಅವರನ್ನು ಹಾಡು ಮತ್ತು ವಿನೋದಗಳಿಂದ ಸಂತೋಷಪಡಿಸುತ್ತಿರಬೇ +ಕೆಂದು ನಾನು ನನ್ನ ಸಹೋದರಿಯರಾದ ಲಿಬಾ ಮತ್ತು ವೆರಾರಲ್ಲಿ ಕೇಳಿಕೊಳ್ಳುತ್ತೇನೆ. ನಾವು +ಸೌಖ್ಯಸಾಧನೆಗಾಗಿಯೇ ಜೀವಿಸಿದೆವು. ಅದಕ್ಕಾಗಿಯೇ ಹೋರಾಟಕ್ಕೆ ಇಳಿದೆವು. ಅದಕ್ಕಾಗಿಯೇ ಸಾಯು +ತ್ತಿದ್ದೇವೆ. ನಮ್ಮ ಹೆಸರುಗಳೊಂದಿಗೆ ದುವೆಂದಿಗೂ ಸೇರದೇ ಇರಲಿ. +ಮೇ 19 1943 -ಜ್ಯೂಪ್ಯೂ. + +ನಾನು ಜೆಲಿನೆಕ್‌ ದಂಪತಿಗಳನ್ನು ವಿವರಿಸಲು ತೊಡಗಿದ್ದೆ. ಗೆಸ್ತಾಪೋ ದಳದವರು ಅವಳ ಮಾದರಿ +ಮನೆಯನ್ನು ಐದು ನಿಮಿಷಗಳಲ್ಲಿ ಪುಡಿಗುಟ್ಟಿದ್ದನ್ನು ನೋಡುವಾಗ ಅವಳ ಕಣ್ಣುಗಳಲ್ಲಿ ಭೀತಿ +ತುಂಬಿಕೊಂಡಿತ್ತು. ತಲೆಯನ್ನು ಗಂಡನತ್ತ ತಿರುಗಿಸಿ ""ಈಗೇನಾಗುತ್ತದೆ ಜೋ?'' ಅವನು ಯಾವತ್ತೂ +ಹೆಚ್ಚು ಮಾತನಾಡುತ್ತಿದ್ದವನಲ್ಲ. ""ಮರಿಯ, ನಾವು ಸಾಯುವುದಕ್ಕಾಗಿ ಹೋಗಲಿರುವೆವು'' ಅದನ್ನು +ಕೇಳಿ ಅವಳು ಚೀರಲಿಲ್ಲ. ನಡುಗಲೂ ಇಲ್ಲ. + +ಒಂದು ದಿನ ಅವರು ಜೆಲಿನೆಕ್‌ ದಂಪತಿಗಳನ್ನು ಬೇರೆಡೆಗೆ ಒಯ್ದರು. ಅವರ ಗತಿ ಏನಾಯಿತೆನ್ನುವು +ದನ್ನು ಕಂಡು ಹಿಡಿಯಲು ನಾನು ವಿಫಲಯತ್ನ ಮಾಡಿದೆ. ಆಕೆಯ ಕೊನೆಯ ಸಂದೇಶ ಹೀಗಿತ್ತು: +""ನಾಯಕರೇ ನನ್ನ ಮರಣಕ್ಕಾಗಿ ದುಃಖಿಸದಿರುವಂತೆ ಹೊರಗಿರುವ ಸಂಗಾತಿಗಳಿಗೆ ಹೇಳಿ.'' + +ವೈಸುಪಿಲ್‌ ದಂಪತಿಗಳು: ನಾನು ಆ ದಂಪತಿಗಳನ್ನು ಚೆನ್ನಾಗಿ ಬಲ್ಲೆ. ಅವರು ಪರಸ್ಪರರನ್ನು +ಗಾಢವಾಗಿ ಪ್ರೀತಿಸುತ್ತಿದ್ದರು. ತಾವು ಒಬ್ಬರನ್ನೊ ಬ್ಬರು ತಮಾಷೆಯಾಗಿ ಅಮ್ಮಣ್ಣಿ ಮತ್ತು ಅಪ್ಪಣ್ಣ +ರೆಂದು ಕರೆದುಕೊಳ್ಳುತ್ತ ಸುಖವಾಗಿ ಜೀವಿಸುತ್ತಿದ್ದ ಆ ಪುಟ್ಟ ಸ್ವಪ್ನ ಲೋಕಕ್ಕೆ ತನ್ನ ಪತಿಯನ್ನು ಮರಳಿ +ತರುವುದಕ್ಕೆ ಎಷ್ಟೊ ೦ದು ಒಳ ಸಂಚುಗಳನ್ನು ಆಕೆ ರೂಪಿಸಿರಬಹುದು. ಆದರೆ ಆಕೆ ತನ್ನ ಜೀವನವನ್ನು +ಸಾಗಿಸಲು ಒಂದೇ ಒಂದು ದಾರಿಯನ್ನು ಕಂಡುಕೊಂಡಳು. ಭೂಗತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ +ಭಾಗವಹಿಸುವುದು. ಒಂದು ತಿಂಗಳ ಬಳಿಕ ಅವಳನ್ನು ಬಂಧಿಸಲಾಯಿತು. 400ನೇ ಕೋಣೆಯಲ್ಲಿದ್ದ +ನಮ್ಮ ಬಹು ಜನರು ಆ ಸುದ್ದಿ ಕೇಳಿ ಗಾಬರಿಯಾದರು. ಆಕೆ ಒಂದೇ ಒಂದು ಶಬ್ದವನ್ನೂ ಬಿಟ್ಟುಕೊಡ +ಲಿಲ್ಲ. ಗೆಸ್ತಾಪೋದ ಅನಾಮಧೇಯ ಸಾಗಾಣಿಕೆಗಳಲ್ಲೊಂದರಲ್ಲಿ ಆಕೆ ಅದೃಶ್ಯಳಾದಳು. + +ಲೀದ: ಬಕ್ಸಾ ಅವರ ಪರಿವಾರವನ್ನು ಭೇಟಿಯಾಗಲು ನಾನು ಅದೇ ಮೊದಲ ಬಾರಿಗೆ ಹೋಗಿದ್ದಾಗ +ಸಂಜೆಯಾಗಿತ್ತು. ಜೋಸೇ ಮಾತ್ರ ಮನೆಯಲ್ಲಿದ್ದನು. ಆತನ ಜೊತೆಗೆ ಉತ್ಸಾಹ ಪುಟ್ಟಿಯ +ಕಣ್ಣುಗಳಿದ್ದ ಪುಟ್ಟ ಹುಡುಗಿಯೊಬ್ಬಳೂ ಇದ್ದಳು. ಅವಳನ್ನು ಲೀದ ಎಂದು ಕರೆಯುತ್ತಿದ್ದರು. A: +ಬೇಗನೆ ಸ್ನೇಹಿತರಾದೆವು. ಈ ಪುಟ್ಟ ಮಗುವಿಗೆ 19 ವರ್ಷ ವಯಸ್ಸು ಎಂದು ತಿಳಿದಾಗ + + +ಆಶ್ಚರ್ಯವೇ ಆಯಿತು. ಆ ಮನೆಯಲಿ ಸುಮಾರು 6 ತಿಂಗಳುಗಳ ಕಾಲ ವಾಸಿಸಿದ ಬಳಿಕ ನಾನು +ಚ 7 +123 + + + + + +1... ಚೇ ಅ ಥೈ _ಎಂ ಬಡಾ ಖಾ ೧ + + + + + +' ಉರುಳಿನ ನೆರಳಿನಲ್ಲಿ + + +ಮೊದಲ ಬಾರಿಗೆ ಮನೆಯನ್ನು ಬಿಟ್ಟು ಹೊರಟಾಗ ಆಕೆಯೂ ನನ್ನೊಡನೆ ಬಂದಳು. ಈ ನಮ್ಮನ್ನು +ಹಾದುಹೋಗುತ್ತಿದ್ದವರು ನನಗಿಂತ ಹೆಚ್ಚಾ ಗಿ ಅವಳನ್ನೇ ನೋಡುತ್ತಿ ದ್ದರು. ಈ ಕಾರಣದಿಂದಲೇ ಆಕೆ +ನನ್ನೊಡನೆ ತಿರುಗಾಟಕ್ಕೆ 'ಬರುತ್ತಿದ್ದ ಳು. ಈ ಕಾರಣದಿಂದಲೇ ಮೊದಲ ಸಲ ಕಾನೂನು ಬಾಹಿರ ಸಭೆಗೆ +ನಾನು ಹೋದಾಗ ಆಕೆ ನನ್ನೊಡನೆ ಬಂದಳು. ಕಾರಣದಿಂದಲೇ ಆಕೆ ನನ್ನ ಮೊದಲ ಗುಪ್ತ ವಸತಿಗೆ +ಬಂದು ನೆಲೆಸಿದಳು. ಹೀಗೆ ಆಕೆ ಸಹಜವಾಗಿಯೇ ನನ್ನ ಭೂಗತ ಸಂದೇಶವಾಹಕಳಾಗಿ ಬೆಳೆದಳು. ಈ +ಕಾರ್ಯದಲ್ಲಿ ಆಕೆಗೆ ಮಿರೆಕ್‌ನ ಪರಿಚಯವಾಯಿತು. ಅವನಾಗಲೇ ಸಾಕಷ್ಟು ಕೆಲಸ ಮಾಡಿ ಪರಿಣಿತನಾ +ಗಿದ್ದ. ಆತ ಅವಳ ಮೇಲೆ ಸಾಕಷ್ಟು ಪ್ರಭಾವ ಬೀರಿದ. 1942ರ ಆರಂಭದಲ್ಲಿ ಆಕೆ ಪಕ್ಷದ ಸ ಸದಸ್ಯತ್ವದ +ಬಗ್ಗೆ ಅಳುಕುತ್ತಾ ಪ್ರಶ್ನಿ ಸತೊಡಗಿದಳು. 1942ರ ಫೆಬ್ರುವರಿಯಲ್ಲಿ ಕೇಂದ್ರೀಯ ಸಮಿತಿಯ ಬಹುಮತದ +ನಿರ್ಧಾರದಿಂದಾಗಿ ಆಕೆ ನೇರವಾಗಿ ಪಕ್ಷದೊಳಕ್ಕೆ ಪ್ರವೇಶ ಪಡೆದಳು. ಭಾರಿ ಮಂಜು ಮುಸುಕಿದ್ದ +ರಾತ್ರಿಯಲ್ಲಿ ನಾವು ಮನೆ ಕಡೆ ನಡೆಯುತ್ತ ಹೊರಟೆವು. ಇಂದು ಮೌನವಾಗಿದ್ದಳು; ಮನೆಯ ಬಳಿ +ಮೈ ದಾನವನ್ನು ದಾಟುತ್ತಿರುವಾಗ ಆಕೆ ಒಮ್ಮಿಂದೊಮ್ಮೆಗೇ ನಿಂತಳು. ಹೀಗೆ ಹೇಳಿದಳು: ""ಇದು +ನನ್ನ ಜೀವನದ. ಅತ್ಯಂತ ಮುಖ್ಯ ವಾದ ದಿನವೆಂದು ನನಗೆ ಗೊತ್ತಿದೆ. ಇಂದಿನಿಂದ ನಾನು ಸ್ವತಃ ನನ್ನ +ಅಧಿಕಾರಕ್ಕೆ ಒಳಪಟ್ಟ ವಳಾಗಿರುವುದಿಲ್ಲ '' ಉನ್ನತ ನಾಯಕತ್ವ ದೊಂದಿಗೆ ನಮ್ಮ ಅತ್ಯಂತ ಗುಪ್ತ ವಾದ +ಕಾರ್ಯ ಸಂಬಂಧಗಳನ್ನು ಆಕೆಯೇ ನಿರ್ವಹಿಸಿದಳು. ನಮ್ಮ ಬಂಧನವಾದ ಒಂದು ತಿಂಗಳ ಬಳಿಕ +ಅವಳನ್ನು ಬಂಧಿಸಲಾಯಿತು. ಅವಳಿಗೆ ಹಲವಾರು ವಿಚಾರಗಳು ತಿಳಿದಿದ್ದವು, ಆದರೆ ಒಂದೇ ಒಂದು +ವಿಚಾರವನ್ನೂ ಆಕೆ ಬಿಟ್ಟು ಕೊಡಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಆಕೆ, ತನ್ನ ಮೊದಲಿನ ಕೆಲಸವನ್ನು +ಮುಂದುವರಿಸಿದಳು. ಈಗ ಆಕೆ ರೈಖ್‌ನಲ್ಲಿ ವಿಚಾರಣೆಯನ್ನು ಎದುರಿಸಲು ನಮ್ಮೊಂದಿಗೆ ಹೋಗುತ್ತಿ +ದ್ದಾಳೆ. ಸ್ವಾತಂತ್ರ್ಯ ಸಿಗುವವರೆಗೆ ಬದುಕಿ ಉಳಿಯುತ್ತೇನೆನ್ನುವ ಯುಕ್ತವಾದ ಆಶೆಯನ್ನು ಇಟ್ಟುಕೊಂಡಿ +ರುವುದು ನಮ್ಮ ಇಡೀ ಗುಂಪಿನಲ್ಲಿ ಆಕೆ ಮಾತ್ರ. +1942ರ ಸೇನಾಡಳಿತ:- + +ಮೇ 27, 1943: ಇದು ಕೇವಲ ಒಂದು ವರ್ಷದ ಹಿಂದಿನ ಮಾತು. ಮತ್ತೊಮ್ಮೆ ಚಿತ್ರಹಿಂಸೆ +ನೀಡಿಯಾದ ಬಳಿಕ, ಅವರು ನನ್ನನ್ನು "ಸಿನಿಮಾ' ಕೋಣೆಗೆ ಕರೆದೊಯ್ದರು. ಮೊಗಸಾಲೆಯಲ್ಲಿ ನಾವು +ಜನರಲ್‌ ಎಲಿಯಾಷಾ ಅವರನ್ನು ಸಂಧಿಸಿದೆವು. ಅವನ ಕಣ್ಣುಗಳಲ್ಲಿ ಭಾವಾವೇಶ ಕುಣಿಯುತ್ತಿತ್ತು. +ಕಾವಲುಗಾರರ ಬೇಲಿಯಾಚೆಯಿಂದಲೇ ಅವನು ನನ್ನನ್ನೂ ಗುರುತಿಸಿ ನನ್ನ ಬಳಿ ಬಂದು ಉಸುರಿದ. +""ಸೇನಾಡಳಿತವನ್ನು ಘೋಷಿಸಲಾಗಿದೆ'' ನನ್ನ ಪ್ರಶ್ನೆಗೆ ಉತ್ತರಿಸಲು ಅವನಿಗೆ ಅವಕಾಶವಿರಲಿಲ್ಲ. +ಪೆಟ್ಟೆಕ್‌ ಕಟ್ಟಡದಿಂದ ನಾವು ಬೇಗನೆ ಹಿಂದಿರುಗಿ ಬಂದುದನ್ನು ನೋಡಿ ಪ್ರಾಂಕ್ರಾಟ್ಸನ ಕಾವಲುಗಾರರು +ಆಶ್ಚರ್ಯಚಕಿತರಾದರು. ಮರುದಿನ ಅವರು ನಮ್ಮನ್ನು ಮೊಗಸಾಲೆಯಲ್ಲಿ ಸಾಲಾಗಿ ನಿಲ್ಲಿಸಿ ಚಿತ್ರಹಿಂ +"ಗೆ ಕರೆದೊಯ್ಯಲು ಅಣಿಗೊಳಿಸಿದರು. ನಮ್ಮ ಜೊತೆ ಸಂಗಾತಿ ವಿಕ್ಟರ್‌ ಸೆ ನೆಕ್‌ ಕೂಡ ಇದ್ದರು. +ಅವರು ಪಕ್ಷದ ಕೇಂದ್ರಸಮಿತಿಯ ಕಟ್ಟಕಡೆಯ ಜೀವಂತ ಸದಸ್ಯರಾಗಿದ್ದರು. ಸೆರೆಮನೆಯ ಅಧಿಕಾರಿ +ಯೊಬ್ಬ ಬಿಳಿಯ ಕಾಗದದ ತುಂಡೊಂದನ್ನು ಅವರ ಕಣ್ಣಿನೆದುರು ಆಡಿಸುತ್ತಿದ್ದ. ಆ ತುಂಡಿನ ಮೇಲೆ +ದಪ್ಪಕ್ಷರಗಳಲ್ಲಿ ಹೀಗೆ ಬರೆದಿತ್ತು: "ಬಿಡುಗಡೆಯ ಆಜ್ಞೆ' ಆತ ಕರ್ಕಶವಾಗಿ ನಗುತ್ತಿದ್ದಾನೆ. "“ಎಲ್ಲಾ +ದರೂ ಸಾಧ್ಯವುಂಟೆ ....'' ಹಾಗೆ ಹೇಳಿ ಅವನು ತನ್ನ ಬೆರಳನ್ನು ತನ್ನ ಕುತ್ತಿಗೆಯ ಸುತ್ತ ಎಳೆದುತೋರಿ +“ಸಿದ. + +""ನಾಳೆಯ ಒಳಗೆ ನಿನಗೆ ಬುದ್ಧಿ ಬಾರದೇ ಹೋದಲ್ಲಿ ನಿನ್ನನ್ನು ಗುಂಡಿಕ್ಕಿ ಕೊಲ್ಲಲಾಗುವುದು'' +ಎಂದು ನನಗೆ/ಅವರು ಅಂತ್ಯದಲ್ಲಿ ಹೇಳುತ್ತಾರೆ. ಆ ಮಾತುಗಳಿಗೆ ಇನ್ನೇನೂ ಅಷ್ಟೂ ಂದು ಹೆದರಬೇ + + +Se ಉರುಳಿನ ನೆರಳಿನಲ್ಲಿ + + +ಕಾದ ಅಗತ್ಯವಿಲ್ಲ. ಅಂ��ು ರಾತ್ರಿ ನಾನು ನನ್ನ “ವಿಚಾರಣೆ' ಯನ್ನೂ ಮುಗಿಸಿ ಕೋಣೆಗೆ ಮರಳಿದಾಗ +ತುಂಬಾ ತಡವಾಗಿತ್ತು. ಕೆಳಗಡೆ ಗೋಡೆಯ ಬಳಿಯಲ್ಲಿ ವ್ದಾ _ದೀಮೀರ್‌ ವಂಚಾರ ನಿಂತಿದ್ದರು. ಅವರ +ಕಣ್ಣುಗಳು ನಮ್ಮ ಬಾಳುಗಳಿಂದಾಚೆಗೆ ಎಷ್ಟೋ ದೂರದಲ್ಲಿ ಏನನ್ನೋ ದಿಟ್ಟಿ ತಿಸುತ್ತಿದ್ದವು. ಅರ್ಧ +ಗಂಟೆಯ ತರುವಾಯ ಅವರ ಹೆಸರನ್ನು ಕೂಗಲಾಯಿತು ನ್‌ + +ಹೆಣಗಳ ರಾಶಿ ಬೆಳೆಯುತ್ತಿದೆ. ಅವುಗಳನ್ನು ಹತ್ತರಂತೆ ಅಥವಾ ನೂರರಂತೆ ಲೆಕ್ಕ ಹಾಕುವಂತಿಲ್ಲ. +ಸಾವಿರಗಟ್ಟಲೆ ಎಣಿಸ ಬೇಕಾದ ಸ್ಥಿತಿ ಬಂದಿದೆ. ಆದರೆ ಇಂತಹ ಭಯಾನಕ ಸನ್ನಿ ವೇಶದಲ್ಲಿ ಯೂ ಜನರು +ಜೀವನ ಸಾಗಿಸುತಿ ತಿದ್ದಾರೆ. ಅದನ್ನು ನಂಬುವುದೇ ಸಾಧ್ಯವಿಲ್ಲ. + +ಸೇನಾಡಳಿತದ ಮಧ್ಯ ಭಾಗದಲ್ಲಿ ನನ್ನ ಅಧಿಕಾರಿಯು ನನ್ನನ್ನು ಹೊರಗಡೆ ಬ್ರಾನಿಕ್‌ಗೆ ಕರೆದೊ +ಯ್ದನು. ಜೂನ್‌ ತಿಂಗಳ' ಆ ಸುಂದರ ವಾತಾವರಣವು ಪರಿಮಳ ಭರಿತವಾಗಿತ್ತು. ಕೆಲವೊಮ್ಮೆ ನಾನು +ಪೊಲೀಸ್‌ ಕಾರಿನಲ್ಲಿ ಕುಳಿತು ವಿಚಾರಣೆಗೆ ಹೋಗುತ್ತಿದೆ ತಿದ್ದಿ. ಆಗ ನಾನು ಕಿಟಕಿಯಿಂದಾಚೆ ಹೊರಲೋಕ +ವನ್ನು ನೋಡಬಹುದಾಗಿತ್ತು. ಸಾಮಾನ್ಯವಾಗಿ ಅವರು ನನ್ನನ್ನು ಸಾಕಷ್ಟು ತಡವಾಗಿಯೇ ಕೋಣೆಗೆ +ವಾಪಾಸು ತರುತ್ತಿದ್ದರು. ನಾನು ಹಿಂದಿರುಗಿ ಬರುತ್ತೆ ನೋ ಇಲ್ಲವೋ ಎಂದು ಅಪ್ಪ ಪೆಷೆಕ್‌ ಸದಾ +ಚಿಂತಿತರಾಗುತ್ತಿದ್ದರು. ನಾನು ಒಳ ಬಂದೊಡನೆಯೇ ನನ್ನನ್ನು ಅಪ್ಪಿಕೊಳ್ಳುತಿ ದ್ದರು. ನಾನು ನನಗೆ +ದೊರೆತ ಸುದ್ದಿಯನ್ನು ಅವರಿಗೆ ತಿಳಿಸುತ್ತಿ ತ್ರಿದ್ದೆನು. +ಇತಿಹಾಸದ ಒಂದು ತುಣುಕು + + +ಜೂನ್‌ 9 1943: ನನ್ನ ಕೋಣೆಯಿಂದ ಮುಂದೆ ನಡುಕಟ್ಟೊಂದು ತೂಗಾಡುತ್ತಿದೆ. ನನ್ನದೇ ನಡುಕಟ್ಟು. +ಸದ್ಯೋ ಭವಿಷ್ಯದಲ್ಲಿ ನನ್ನನ್ನು ಸಾಗಿಸಲಾಗುವುದೆಂಬುದರ ಚಿಹ್ನೆ ಅದು. ರಾತ್ರಿ ಯ ಹೊತ್ತು ಅವರು +ನನ್ನನ್ನು ವಿಚಾರಣೆಗಾಗಿ ಕೈ ಖ್‌ಗೆ ಕರೆದೊಯ್ಯಲಿದ್ದಾರೆ, ಇವೇ ಮುಂತಾದ ವಿಚಾರಗಳನ್ನು ಅದು +ಸೂಚಿಸುತ್ತಿ ತ್ತು. ಆದರೆ, ಬೇರೆ ಎಲ್ಲೇ ಆದರೂ ಕೂಡ ಬರೆಯುವುದಕ್ಕೆ ನನಗೆ ಯಾವ ಅವಕಾಶವೂ + + + + + + + + +ಸಿಗದು. ಆದುದರಿಂದಲೇ ಇದು ನನ್ನ ಕಟ್ಟಕಡೆಯ ಪ್ರಮಾಣ ಪತ್ರವಾಗಿರುತ್ತದೆ. + +1941ರ ಫೆಬ್ರುವರಿಯಲ್ಲಿ ಜೆಕೊಸ್ತವಾಕಿಯಾದ ಕಮ್ಯುನಿಸ್ಟ ಪಕ್ಷದ ಇಡೀ ಕೇಂದ್ರೀಯ ಸಮಿತಿ +ಯನ್ನು ಅವರು ಬಂಧಿಸಿದರು. ನಮ್ಮ ಪತನದ ತರುವಾಯ ಪಕ್ಷದ ಕೆಲಸಗಳನ್ನು ವಹಿಸಿಕೊಳ್ಳಲು +ಸಿದ್ಧರಾಗಿದ್ದ ಎರಡನೆಯ ತಂಡದ ನಾಯಕರನ್ನು ಕೂಡ ಅವರು ಬಂಧಿಸಿದರು. ಕಾರಣಗಳೇನು +ಎನ್ನುವುದು ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ಪ್ರಾಯಶಃ ಮುಂದೊಂದು ದಿನ ಅದಕ್ಕೆ ವಿವರಣೆ +ಸಿಗಬಹುದೇನೋ. ಗೆಸ್ತಾಪೋ ಅಧಿಕಾರಿಗಳು ಸೆರೆಸಿಕ್ಕಿ ಅವರ ಬಾಯಿ ಬಿಡಿಸಲು ಸಾಧ್ಯವಾದಾಗ ಅದು +ಬೆಳಕಿಗೆ ಬರಬಹುದು. ವೈರಿ ಸೇನೆಯು ಸೋವಿಯತ್‌ ಒಕ್ಕೂಟದ ಮೇಲೆ ದಾಳಿ ಮಾಡಲು ಸರ್ವ +ಸನ್ನದ್ಧವಾಗಿದ್ದ ಸಮಯದಲ್ಲೇ ನಮ್ಮ ಮೇಲೆ ಈ ಪ್ರಹಾರವು ಬಿದ್ದಿತು. ಮೊದಲೇ ಹಾಕಿಕೊಳ್ಳಲಾಗಿದ್ದ +ಯೋಜನೆಯಂತೆ ಉಳಿದವರು ನನ್ನನ���ನು ಸಂಪರ್ಕಿಸುವರೆಂದು ಭಾವಿಸಿ ನಾನು ಕಾಯುತ್ತಾ ಕುಳಿತೆ. +ಆದರೆ ನನ್ನ ಕಾಯುವಿಕೆಯು ವ್ಯರ್ಥವಾಯಿತು. ಸುಮ್ಮನೆ ಕಾಯುತ್ತ ಕುಳಿತಿರಬಾರದೆಂದು ಒಂದು +ತಿಂಗಳ ನಂತರ ಸ್ಪಷ್ಟವಾಗಿಯೇ ತಿಳಿದು ಬಂದಿತು. ಆದುದರಿಂದ ನಾನು ಇಲ್ಲಿಂದ ಹೊರಗಡೆ +ಸಂಪರ್ಕವನ್ನೂ ಅರಸತೊಡಗಿದೆನು. ಮೊಟ್ಟಮೊದಲು ನಾನು ಕಂಡ ಇಂತಹ ವ್ಯಕ್ತಿಯೆಂದರೆ ಹೊನ್ಹಾ +ವೈಸ್ಕೊಲುಲ್‌. ಅವರು ಪಕ್ಷದ ಕೇಂದ್ರ ಬೊಹಿಮಿಯಾ ವಿಭಾಗದ ನಾಯಕರಾಗಿದ್ದರು. ಪಕ್ಷಕ್ಕೆ ಒಂದು +ಪತ್ರಿಕೆಯಿಲ್ಲದಂತೆ ಆಗಬಾರದೆಂದು "ಕೆಂಪು ಹಕ್ಕುಗಳು' ಪತ್ರಿಕೆಯ ಪ್ರಕಟಣೆಯನ್ನು ಪುನರಾರಂಭಿಸಲು +ಅವರಾಗಲೇ ಒಂದಷ್ಟು ವಿಷಯಗಳನ್ನು ಸಿದ್ಧಪಡಿಸಿದ್ದರು. ನಾನು ಮುಖ್ಯ ಸಂಪಾದಕೀಯವನ್ನು +ಬರೆದೆನು. ಆದರೆ ನಾನು ನೋಡದೇ ಇರುವ ಮಿಕ್ಕ ಲೇಖನಗಳನ್ನು "ಕೆಂಪು ಹಕ್ಕುಗಳು' ಎಂಬ + + +.ಹೆಸರಿನಡಿಯಲ್ಲಿ ಪ್ರಕಟಿಸಬಾರದೆಂದೂ ಬದಲಾಗಿ “ಮೇ ಪತ್ರಿಕೆ' ಎಂಬ ಹೆಸರಲ್ಲಿ ಪ್ರಕಟಿಸಬೇಕೆಂದು + + +ನಾವು ಪರಸ್ಪರ ಒಪ್ಪಂದಕ್ಕೆ ಬಂದೆವು. ಮುಂದಿನ ತಿಂಗಳುಗಳನ್ನು ಪಕ್ಷದ ಕಾರ್ಯಕರ್ತರ ಕೆಲಸಗಳಿಗೆ +ಮಿಸಲಾಗಿಡಲಾಯಿತು. ಆ ಪ್ರಹಾರವು ಎಷ್ಟೇ ಉಗ್ರವಾಗಿದ್ದರೂ ಕೂಡ ಪಕ್ಷವನ್ನು ಕೊಲ್ಲುವುದಕ್ಕೆ +ಅವರಿಗೆ ಸಾಧ್ಯವಾಗಲಿಲ್ಲ. ಪಕ್ಷದ ಕಾರ್ಯಕರ್ತರ ತಂಡವೊಂದು ಪ್ರಕಟಿಸಿದ "ಕೆಂಪು ಹಕ್ಕುಗಳು' +ಪತ್ರಿಕೆಯ ಪ್ರತಿಯೊಂದನ್ನು ನಾನು ಕಂಡೆ. ಅದರಲ್ಲಿ ಅನುಭವಿ ರಾಜಕಾರಣಿಯೊಬ್ಬರು ಕೆಲಸ +ಮಾಡಿದ್ದನ್ನು ನಾನು ಗಮನಿಸಿದೆ. ಕಟ್ಟಕಡೆಗೆ ನಮ್ಮಿಬ್ಬರನ್ನೂ ಬಲ್ಲವರೂ, ನಮ್ಮಿಬ್ಬರ ಬಗೆಗೂ +ಖಾತರಿಯನ್ನೂ ಸ್ವತಃ ನೀಡಬಲ್ಲವರೂ ಆಗಿದ್ದ ವ್ಯಕ್ತಿಯೊಬ್ಬರನ್ನು ನಾವು ಕಂಡುಹಿಡಿದೆವು. ಆತನ +ಹೆಸರು ಡಾ.ಮಿಲೋಷ್‌ ನೆದ್‌ವೆದ. ಆತ ಒಳ್ಳೆಯ ಯುವಕನಾಗಿದ್ದ. ಆತನೇ ನಮ್ಮ ಪ್ರಥಮ +ಸಂದೇಶವಾಹಕನಾದನು. ಡಾ.ನೆದ್‌ವೆದ್‌ರನ್ನು ಕಂಡುಹಿಡಿದು ಆತನನ್ನು ನಾನು ಅಡಗಿಕೊಂಡಿದ್ದ +ಬಾಕ್ಸ್‌ ಪರಿವಾರದ ಮನೆಗೆ ಕರೆದು ತರುವಂತೆ ಲೀದಳನ್ನು ಕಳುಹಿಸಿದೆನು. ಆತ ಕೂಡಲೇ ಬಂದನು. +ಮೇ "ಪತಿ; ಕೆಯಲ್ಲಿ ಆ ಸಂಪಾದಕೀಯವನ್ನು ಬರೆದಿದ್ದ ವ್ಯಕ್ತಿ ಯನ್ನು ಕಂಡುಹಿಡಿಯುವ ಕೆಲಸವನ್ನು +ಅವನಿಗೆ ಒಪ್ಪಿ ಸಲಾಗಿತ್ತು ಎನ್ನುವ ವಿಷಯವನ್ನು ಅವನ ಮಾತಿನ "ಮಧ್ಯ ಅತೀವ ಎಚ್ಚ ರಿಕೆಯಿಂದ +ನನಗೆ ತಿಳಿಸಿದನು. ಅದನ್ನು ನಾನೇ ಬರೆದಿದ್ದೆ ಎನ್ನು ವ ಯಾವ ಸಂದೇಹವೂ ಅವನಿಗೆ ಉಂಟಾಗಿರಲಿಲ್ಲ. +ಏಕೆಂದರೆ ಅತ್ತ ಕಡೆ ಇದ್ದ. ಸದಸ್ಯ ರೆಲ್ಲರೂ, ನನ್ನ ನ್ನು ಬಂಧಿಸಲಾಗಿದೆಯೆಂದೂ ಬಹುಶಃ ಈಗಾಗಲೇ +ವಧಿಸಲಾಗಿದೆಯೆಂದೂ ಖಚಿತವಾಗಿ ನಂಬಿದ್ದರು. + +1941ರ ಜೂನ್‌ 22ರಂದು ಹಿಟ್ಲರನು ಸೋವಿಯತ್‌ ಒಕ್ಕೂಟದ ಮೇಲೆ ದಾಳಿ ಮಾಡಿದನು. ನಾನು +ಅಷ್ಟು ದೀರ್ಫ ಕಾಲದಿಂದ ಅರಸುತ್ತಿದ್ದ ವ್ಯಕ್ತಿಯನ್ನು ಕೊನೆಗೆ ಜೂನ್‌ 30ರಂದು ನಾನು ಭೇಟಿಯಾ +ದೆನು. ತಾನು.ಯಾರನ್ನು ಭೇಟಿಯಾಗಲಿದ್ದೇನೆ ಎನ್ನುವುದು ಆತನಿಗೆ ತಿಳಿದಿದ್ದುದರಿಂದ ಆತನು ನಾನು +��ೂಚಿಸಿದ್ದ ಎಳಾಸಕ್ಕೆ ಬಂದನು. ಅವನಾರೆಂಬುದು ನನಗಿನ್ನೂ ತಿಳಿದಿರಲಿಲ್ಲ. ಅದು ಪ್ರೇಮಿಗಳ + + + + + +| ಉರುಳಿನ ನೆರಳಿನಲ್ಲಿ +ಮಿಲನಕ್ಕೆ ತಕ್ಕುದಾದ ರಾತ್ರಿಯಾಗಿತ್ತು. ನಾನು ದೀಪವನ್ನು ಹೊತ್ತಿಸಿದಾಗ ನಾವಿಬ್ಬರೂ ಪರಸ್ಪರ +ಅಪ್ಪಿಕೊಂಡಿದ್ದೆವು. ಅವರು ಹೊನ್ಹಾ ಜಿಕಾ. ನಾವಿಬ್ಬರೂ ಒಂದು ಒಪ್ಪಂದಕ್ಕೆ ಬರಲು ಕೆಲವೇ +ನಿಮಿಷಗಳು ಸಾಕಾದವು. ಕೆಲವೇ ದಿನಗಳಲ್ಲಿ, ಹೊಸ ನಾಯಕತ್ವದ ಮೂರನೇ ಸದಸ್ಯನ ಪರಿಚಯವೂ +' ನನಗಾಯಿತು. ಅವರೇ ಹೊನ್ಹಾ ಚೆದ್ದಿ. ಅವರು ಪ್ರತಿಭಾವಂತರಾಗಿದ್ದು, ಸದಾ ಹೊಸ ಉಪಕ್ರಮಗ +ಳನ್ನು ಕೆ ೈಗೊಳ್ಳುತ್ತಿ ದ್ದರು. ಅನೇಕ ತಿಂಗಳುಗಳ ಪಟ್ಟು ಬಿಡದ ಹೋರಾಟವು ನಮ್ಮನ್ನು ಅತ್ಯುತ್ತಮ +ಸಂಗಾತಿಗಳನ್ನಾಗಿ ಮಾಡಿತು. ಚೆರ್ನಿ, ವಿಧ್ವಂಸಕ ಕಾರ್ಯಗಳು ಮತ್ತು ಸಶಸ್ತ್ರ ಕ್ರಾಂತಿಯ ತಯಾರಿಗಳ +ಹೊಣೆ ವಹಿಸಿಕೊಂಡಿದ್ದರು. ನನ್ನ ಮೇಲೆ ಪತ್ರಿಕೋದ್ಯಮದ ಹೊಣೆ ಇತ್ತು. ನಮ್ಮ ಕಾರ್ಯಭಾರಗಳ +ವಿಭಜನೆಯು ಜವಾಬ್ದಾರಿಯ ವಿಭಜನೆಯಾಗಿತ್ತೇ ಹೊರತು ಕೆಲಸಗಳ ವಿಭಜನೆಯಾಗಿರಲಿಲ್ಲ. ನಮಗೆ +ಜೀವಿಸುವುದಕ್ಕೇ ಜಾಗ ಇಲ್ಲದಿರುವಾಗ ಕೆಲಸ ಮಾಡುವುದು ತೀರಾ ಕಷ್ಟದಾಯಕವಾಗಿರುತ್ತಿತ್ತು. +ಪಡಿತರ ಚೀಟಗಳಲ್ಲದೆ ಆಹಾರವನ್ನು ಪಡೆಯುವುದೂ ಸಾಧ್ಯವಿರಲಿಲ್ಲ. ನಾವು ಹೋರಾಟದಲ್ಲಿ +ಸಕ್ರಿಯ ಪಾತ್ರವನ್ನು ವಹಿಸಲೇಬೇಕಾಗಿದ್ದ ವೇಳೆಯಲ್ಲಿ ಈ ಎಲ್ಲಾ ಅಡೆತಡೆಗಳನ್ನು ನಾವು ದಾಟಬೇಕಾ +ಗಿತ್ತು. ದುರಾಕ್ರಮಣಕಾರರ ಎರುದ್ಧ ಆಂತರಿಕ ಸೇನಾರಂಗದಲ್ಲಿ ಹೋರಾಡಬೇಕಾದುದು ನಮ್ಮ +ಕರ್ತವ್ಯವಾಗಿದೆ. ನಮ್ಮ ಸ್ವಂತದ ಸದಸ್ಯ ಬಲದಿಂದ ಮಾತ್ರವಷ್ಟೇ ಅಲ್ಲದೆ, ಇಡೀ ಚೆಕ್‌ ಜನಾಂಗದ +ಬಲವನ್ನು ಕೂಡ ಸಾಧ್ಯವಾದಷ್ಟು ಮಟ್ಟಿಗೆ ಬಳಸಿ ನಾವು ಹೋರಾಡಬೇಕಾಗಿದೆ. + +1941ರ ಸಪ್ಪೆಂಬರ ಆದಿ ಭಾಗದ ವೇಳೆಗೆ ಗಣನೀಯವಾದ ಕಾರ್ಯಭಾರಗಳನ್ನು ವಹಿಸಿಕೊಳ್ಳಲು + + +ಅಜ್ಞಾನ +ಹ ಅಜ್ಞಾನಿಯಾಗಿರುವುದಕ್ಕಿಂತ ಹುಟ್ಟ ದಿರುವುದೇ ಲೇಸು. ಏಕೆಂದರೆ ಅಜ್ಞಾನವೇ ಎಲ್ಲ +ಕೆಟ್ಟದ್ದಕ್ಕೆ ಮೂಲ. (ಪ್ಲೇಟೋ) + + +ಹ ಅಜ್ಞಾನವೇ ಮೋಹ ಮತ್ತು ಸ್ವಾರ್ಥಕ್ಕೆ ಮೂಲವಾದುದರಿಂದ ಅಜ್ಞಾನಿ ದುಷ್ಟನಾಗಿರು +ತ್ತಾನೆ. (ಮಹಾತ್ಮಾ ಗಾಂಧೀಜಿ + + +೧೨ + + +೫% ಅಜ್ಞಾನವೆನ್ನುವುದು ಚಂದ್ರನಕ್ಷತ್ರಗಳಿಲ್ಲದ ರಾತ್ರಿಯಂತೆ. (ಕನ್‌ಫ್ಯೊ ಶಿಯಸ್‌) + + +ನ ಕ್ಲ ನ ಜ್ಲೆಯಿಲ್ಲ. +ಅರಿಯದ ವಿಷಯದಲ್ಲಿ ಅಜ್ಞಾನವನ್ನು ಒಪ್ಪಿಕೊಳ್ಳಲು ನನಗೆ ಸ್ವಲ್ಪವೂ ಲಜ್ಜಯಿಲ್ಲ +ತ್ತ ಸತತ ಕ (ಸಿಸೇರೋ) + + +ಚಾ ಕ +೫% ಅಜ್ಞಾನದಂತಹ ಶತ್ರು ಇನ್ನೊಂದಿಲ್ಲ. (ಚಾಣಕ್ಕ) + + +(ಸ್ವಾಮಿವಿವೇಕಾನಂದ) + + +1 ದುಃಖಕ್ಕೆ ಕಾರಣ ಅಜ್ಞಾನವೆಂಬ ಮಾತು ಹಗಲಿನಂತೆಸ್ಪಷ್ಟ. +(ಸಂಗ್ರಹ) ಬಿ.ವಾಸುದೇವ ವರ್ಣ + + +A + + + + + + + + +4 + + +ಉರುಳಿನ ನೆರಳಿನಲ್ಲಿ ಪಾ || + + +ಸಮರ್ಥವಾಗಿದ್ದ ಕೇಂದ್ರೀಯ ಘಟಕವನ್ನು ಮತ್ತೆ ದೃಢವಾಗಿ ಸಂಘಟಿಸಿದ್ದೇವೆ ಎಂದು ನಾವು +ಹೇಳಿಕೊಳ್ಳಬಹುದಾಗಿತ್ತು. ಜನರ ಗಮನವನ್ನು ಸೆಳೆಯುವುದಕ್ಕಾಗಿ ಪ್ರಚಾರ ನರ���ಯಗಳು ಆರಂಭಗೊಂ +ಡವು. ಎಲ್ಲೆಡೆ ಕಾರ್ಯಾನೆಗಳಲ್ಲಿ ಮುಷ್ಕರಗಳು ನಡೆದುವು. ಹೆಚ್ಚು ದೃಢವಾ: ಸೆಳೆಯುತ್ತಿದ್ದ ನಮ್ಮ +ಸಕ್ರಿಯ ಪ್ರತಿರೋಧವನ್ನು ಮುರಿಯುವಲ್ಲಿ ಸೇನಾಡಳಿತವು ವಿಫಲವಾಯಿತು. + +ನಮ್ಮ ವಾರ್ತಾಪತ್ರಿಕೆಗಳು ವ್ಯಾಪಕವಾಗಿ ಪ್ರಸಾರವಾಗುತ್ತಿದ್ದವು. ಹಿಟ್ಲರನ ವಿರುದ್ಧ ಜಗತ್ತು ಎಂಬ +ಹೆಸರಿನಲ್ಲಿ ತಮ್ಮ ಸ್ವಂತ ಪತ್ರಿಕೆಯೊಂದನ್ನು ಹೊರಡಿಸುತ್ತಿದ್ದ ಸುಕ್ಸ್‌ ಲೋರೆಂಜಾ ತಂಡವೂ ಉತ್ತಮ +"ವಾಗಿ ಕೆಲಸ ಮಾಡುತ್ತಿತ್ತು. ನಾನೇನಾದರೂ ಸಿಕ್ಕಿಬಿದ್ದರೆ ನನ ಕೆಲಸವನ್ನು ಐ. ಬೂಳ್ಳಲು ಬದಲಿ +ವ್ಯಕ್ತಿಯನ್ನು ಬಹು ಮೊದಲೇ ಸಿದ್ಧಪಡಿಸಲಾಗಿತ್ತು. ಹೀಗೆ ನನ್ನ ಬಂಧನವಾದಾಗ ಕೇಂದ್ರೀಯ +ಸಮಿತಿಯು ತನ್ನ: ಸಾಮಾನ್ಯಕಾರ್ಯವನ್ನು ಮುಂದುವರಿಸಿತ್ತು. 1942 ಮೇ 27ರ ರಾತ್ರಿ ಹೊನ್ಹಾಜಿಕಾ +ಅವರನ್ನು ಬಂಧಿಸಲಾಯಿತು. ಅವರು ತನ್ನ ನಲ್ಮೆಯ ಮಂದಹಾಸವನ್ನು ಸೂಸುತ್ತ ನನ್ನಲ್ಲಿ ಹೀಗೆಂದು +ಹೇಳಿದರು: ''ಜೂಲೊ! ನಿನ್ನ ಆರೋಗ್ಯದ ಕಡೆ ಗಮನವಿರಲಿ'' 1942ರ ಬೇಸಗೆಯಲ್ಲಿ ಹೊನ್ಹಾಚೆರ್ನಿ +ಯವರನ್ನೂ ಬಂಧಿಸಲಾಯಿತು. ಶತ್ರುಗಳು ಅವರನ್ನು ದೀರ್ಥಕಾಲ ಸೆರೆಮನೆಯಲ್ಲಿ ಟ್ಟರು. ಸೆರೆಮನೆ +ವಾಸವು ಅವರಲ್ಲಿ ಯಾವ ಬದಲಾವಣೆಯನ್ನೂ ಉಂಟುಮಾಡಲಿಲ್ಲ. ಎಪ್ರಿಲ್‌ ತಿಂಗಳಿನ ಕೊನೆಯ +ಭಾಗದಲ್ಲಿ ಶತ್ರುಗಳು ಅವರನ್ನು ಒಮ್ಮಿಂದೊಮ್ಮೆಗೇ ಪ್ರಾಂಕ್ರಾಟ್ಸ್‌ನಿಂದ ಹೊರಗೊಯ್ದರು. ಆದರೆ +ಚೆರ್ನಿಯವರನ್ನು ಮತ್ತ ಕಾಣುವೆನೆಂಬ ಆಶೆ ನನ್ನಲ್ಲಿಲ್ಲ. + +ನನ್ನ ಸ್ವಂತ ಜೀವನ ನಾಟಕದ ಅಂತ್ಯವು ಸಮೀಪಿಸುತ್ತಿದೆ. ಆ ಅಂತ್ಯದ ಬಗ್ಗೆ ಬರೆಯಲು ನನಗೆ +ಸಾಧ್ಯವಿಲ್ಲ. ಏಕೆಂದರೆ ಅದು ಹೇಗಿರುತ್ತದೆಯೆಂದು ನನಗೆ ಈಗಲೂ ಗೊತ್ತಿಲ್ಲ. ಇದು ಇನ್ನೇನೂ +ನಾಟಕವಾಗಿ ಉಳಿದಿಲ್ಲ. ಇದುವೇ ಜೀವನ. + +ನಿಜ ಜೀವನದಲ್ಲಿ ಪ್ರೇಕ್ಟಕರಿರುವುದಿಲ್ಲ; ನೀವೆಲ್ಲರೂ ಜೀವನದಲ್ಲಿ ಪಾತ್ರವಹಿಸುತ್ತೀರಿ. ಕೊನೆಯ +ಅಂಕದ ಪರದೆಯು ಏಳುತ್ತಿದೆ. ಗೆಳೆಯರೇ ನಾನು ನಿಮ್ಮೆಲ್ಲರನ್ನೂ ಪ್ರೀತಿಸಿದ್ದೆನು. ಎಚ್ಚರದಿಂದಿರಿ * + + + + + +ಖಯ ನ್ನ ಿಯಯಯಲ್ನಿಯಯ್ಮಯ್ಟ ುಯಯಯ್ನ ಮಿಯಯ್ನಲ್ನ್ನಮ ಮ ಯಯಯಯ್ನ್ನ್ಪರಯನುಸಯಯಯ್ವ ರಾ +. Printed and Published by, B.S.SAVANOOR on behalf of Loka Shikshana Trust at + +Samyukta Karnataka Press’, Koppikar Road, Hubli - 580 020. (Phone: 64303); +No. 2, Residency Road, Bangalore - 560 025 (Phone: 2 13265). +Managing Editor: K.SHAMARAO +Representatives: Bombay: V.Satyamurthy (Phone: 5510592) + +Madras: S.K.Murthi (Phone: 414870) + +New Delhi: V.K.Chopra (Phone: 7114785) + +Registered with the Registrar of Newspapers for India +under No. 3633/57. + + +128 . ಟ್‌ + + + + + +7 ವಾಸಿತ ಹಾಗೂ ಸ್ಥಾದಿಷ್ಯ +ಮುಖಶುದ್ಧಿಗಾಗಿ + + + + + + + + + +ಚಮನ್‌ ಇದು ಅತ್ಯಂತ ಸ್ವಾದಿಷ್ಟ ಹಾಗೂ ರುಚಿಕರವಾದ +ಚೂರ್ಣವಾಗಿದೆ. ಇದನ್ನು ಸೇವಿಸುವದರಿಂದ ಬಾಯಿಯು +ಸುವಾಸಿತವಾಗುತ್ತದೆ. + + +ಜನಮನದಲ್ಲಿ ಏನೆಲ್ಲ ಇದೆ? ನಾವಾ +ಈ ಚಮನದಲ್ಲಿ ಜೇಷ್ಮಮಧು, ಕೇಶರ, ಏಲಕ್ಕಿ. ಲವಂಗ್ಕೆ | +ಪತ್ರಿ, ಜಾಜಿಕಾಯಿ, ಬಡೆಸೋಪ್‌, ಮೆಂಥಾಲ್‌ ಗಳಂಥ ಅನೇಕ | +ಬಗೆಯ ಸುಗಂಧಿತ ಹಾಗೂ ರುಬಿಕರ ವಸ್ತುಗಳು +ಒಳಗೊಂಡಿರುವವು. ಅದಕ್���ೆಂದೇ ಇದು ಚಿಕ್ಕಮಕ್ಕಳಿಂದ +ವೃದ್ಧರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. + + +ಸ್ಪಾರ್‌ ಕಂಪನಿ, ಬೆಳಗಾಂವ್‌ + + + + + +M. K Publicity + + +ಮ + + + + + +KASI1UKI, Kannada 31165! kegi10. KRNG-43, Licence IYo.L 2120/1 WF 10.53 1710೮: Rs.3.00 + + + + + +ಕ್‌ ಹಾ + + + + + + + + +CM/172/90 KAN + + +ನಾ + + +) + + + + + + + + +MAP + + +ಪಾಲಿಯೆಸ್ಟರ್‌ ಚಿಫಾನ್‌ ಸೀರೆಗಳು + + +ಪ್ರೇಮಿಕಾ ೨ ಪದ್ಮಿನಿ * ಪ್ರಿಯಾ * ರಜನಿ + + +ದಿ ದಾವಣಗೆರೆ ಕಾಟನ್‌ ಮಿಲ್ಸ್‌ ಲಿಮಿಟೆಡ್‌ ದಾವಣಗೆರೆ-577002 + + +ಶೋ-ರೂಂಗಳು: 9 ಕಾವೇರಿ ಭವನ್‌, ಬೆಂಗಳೂರು-560009 9 ದಾಜಿಬಾನ್‌ಪೇಟ್‌, ಹುಬ್ಬಳ್ಳಿ-580020 +* ಚಿತ್ರದುರ್ಗ ರೋಡ್‌, ದಾವಣಗೆರೆ-577002 * ಹೊಳಲ್‌ಕೆರೆ ರೋಡ್‌, ಚಿತ್ರದುರ್ಗ-577501 + + +See ಕಟಕ! + + + + +