diff --git "a/data/kananda_kasturi_kasthuriaug19910000ksha.txt" "b/data/kananda_kasturi_kasthuriaug19910000ksha.txt" new file mode 100644--- /dev/null +++ "b/data/kananda_kasturi_kasthuriaug19910000ksha.txt" @@ -0,0 +1,10284 @@ +ತ +$ +3 + + +ಅಗಸ್ಟ್‌ 1991 + + + + + +ಲೋಕ ಶಿಕ್ಷಣ ಟ್ರಸ್ಟ್‌ + + +ಗ್ರಂಥಮಾಲೆಯ ಪ್ರಕಟಣೆಗಳು +ಹುಬ್ಬಳ್ಳಿ-ಬೆಂಗಳೂರು + + +. ಶ್ರೀ ರಾಮದಾಸರು +ಹೇಳಿದ ಕಥೆಗಳು + + +ಅಂತರಾತ್ಮನಿಗೆ ಶ್ರೀ ರಂಗನಾಥ ದಿವಾಕರ +. `ಗೀತೆಯ ಗುಟ್ಟು ಶ್ರೀ ರಂಗನಾಥ ದಿವಾಕರ + + +. ಪುಟಾಣಿಗೆ ಶರಣರ ಕಥೆಗಳು ಶ್ರೀಮತಿ ಜೆ.ವಿ.ಜಯಾ +. ಮರಳಿ ಬಂದ ಮಧುರ ಮಾಸ ತ್ರಿ + + +. ವಿಚಾರ ಜ್ಯೋತಿ ಲೀ ಕೆ.ಟಿ.ಪಾಂಡುರಂಗಿ + +. ವಚನಗಳಲ್ಲಿ ಪ್ರತಿಮೆಗಳು ಶ್ರೀಮತಿ ಉಷಾಕಿರಣ್‌ + +. ಶಿಶುನಾಳ ಶರೀಫ ಸಾಹೇಬರು ಪ್ರೀ ಶಿವಾನಂದ ಗುಬ್ಬಣ್ಣವರ +. ನನಗೆ ನಾನೇ ಮಾದರಿ + +(ಆತ್ಮಕಥನ) + +ಕೋಟ್ಯಧೀಶ್ವರರ + +ಪ್ರಪಂಚದಲ್ಲಿ 60 ದಿನ + + +ಪುಸ್ತಕ ದೊರೆಯುವ ಸ್ಥಳ: +ಸ೦ಯುಕ್ತ ಕರ್ನಾಟಕ ಹೈಸ್‌, + + +ಸ್‌, + + +ಕೊಪ್ಪಿಕದ ದೋಡ್‌, ಹುಬ್ಬಳ್ಳಿ + + +ಊ + + +ಖರೀದಿಸಿದಲ್ಲಿ ಶೇ. 15ರಂತೆ' ಕಮೀಶನ್‌ ಕೊಡಲಾಗುವುದು. * +ಅಂಚೆ ವೆಚ್ಚ ಪ್ರತ್ಯೇಕ. + + +ವಿ.ಸೂ:- ಒಂದೊಂದು ಪುಸ್ತಕದ ಕನಿಷ್ಠ 10 ಪ್ರತಿ, ಅದಕ್ಕಿಂತಲೂ ಹೆಚು + + + + + +N + + +COMPLIMENTARY + + +5 ಜಾ ಲು? a +ಕಸ್ಕೂ ರಿ'ಯ ಅರ್ಧವಾರ್ಷಿಕ ಪರಿವಿಡಿ + + +ಮಾರ್ಕ್‌ 1991ರಿಂದ ಅಗಸ್ಟ್‌ 1991ರವರೆಗೆ + + +ಕ್ರಮ: ಲೇಖನದ ಹೆಸರು, ಲೇಖಕರ ಹೆಸರು, ತಿಂಗಳು, ಪುಟ ಸಂಖ್ಯೆ +ಮಾ - ಮಾರ್ಚ್‌, ಎ - ಎಪ್ರಿಲ್‌, ಮೆ - ಮೇ, ಜೂ - ಜೂನ್‌, + + +ಜು- ಜುಲೈ, ಅ - ಅಗಸ್ಟ್‌ +ಜಾ ಸ್ಯ ವಡ ತ್ಯ ವ ವ ವಸ) ಸಸ್ಯ, +ಅನುಭವ - ಪ್ರವಾಸ ಮೂರ್ಛೆರೋಗದ ಮೂಲ +ಕೆಂಪುಪಟ್ಟಿಯ ತಾಂಡವ ನೃತ್ಯ ಕರ್ಮಫಲವೇ? ಜು.74 + + +(ಜಿ.ವಿ.ಎಸ್‌.ರಾವ್‌) ಎ.55 ಕಳವಳ ಹುಟ್ಟಿ ಸುವ ಬೆಳ್ಳಿಕೂದಲು ಅ.65 + + +ದರೋಡೆಗಾರರ ಗವಿಯಲ್ಲಿ 25 ದಿನ +(ಸಂಜಯಕುಮಾರ) ಜು.19 ಇತಿಹಾಸ +ರಶಿಯಾದ ಕೊನೆಯ ರಾಜಕುಟುಂಬದ +ಅಂತಿಮ ಯಾತ್ರೆ ಎ.33 +ಆರೋಗ್ಯ - ವೈದ್ಯಕೀಯ ಸ್‌ ತ್ರೆ +ಎಲುಬಿಲ್ಲದ ನಾಲಗೆ ಮಾ.28 ಇಂಗ್ಲಿಂ ಷ್ಟ +ಐ.ಕ್ಕೂ.: ಬುದ್ಧಿಶಕ್ತಿಯ ಮಾಪನ ಅ.22 ರಾಜಕುಮಾರರು ಮೆ.66 +ಕ್ಯೂ: ಶ್ರ +ಮಾನಸಿಕ ಒತ್ತಡಕ್ಕೆ ಎಕ್ಕೂಪ್ರೆಶರ್‌ ಚಿಕಿತ್ಸೆ ಎ.15 ಬಾಗ್ದಾದಿನ ವರ್ಣರಂಜಿತ ಸುಲ್ತಾನ ಜು.78 + + +ಕೊಲೇಸ್ಟೆ ರಾಲ್‌ ಹತೋಟಿಗೆ +ಸೂರ್ಯಕಾಂತಿ ಎಣ್ಣಿ ಎ.85 ಇದುವೆ ಜೀವ ಇದು ಜೀವನ +[a0] +ನಿಮ್ಮ ಕಣ್ಣಿನ ಪೊರೆಯ ವಿಚಾರವಾಗಿ ಮಾ. 42, ಎ. 70, ಮೆ. 48, ಜೂ. 90, +ಅರಿಯಿರಿ ಮೆ.18 ಜು. 46 ಅ.70 +ಏಡ್ಸ್‌: ಮರಣ ಮೇಜವಾನಿ ಜೂ.5 ಕಥೆ ; | ಕ +`ರಾಷ್ಟ್ರೀಯ ದೌಶಲ ಸ್ಥಾಪಿಸಿದ ” ಪರಿಚಯ (ರವಿ ಬೆಳಗೆರೆ) ಮಾ.33 +ಕರ್ನಾಟಕದ ವೈದ್ಯ ಜೂ.24 ನಡೆದದ್ದೋ! ನುಡಿದದ್ದೋ! +ಆನಂದಕ್ಕೊಂದು ಮಕರಂದ ಬಿಂದು ಜೂ.27 (ಅನ್ವರ್‌ ಇನಾಯತ್‌ ಉಲ್ಲಾ) ಮಾ.54 + + +ಹುಟ್ಟಿನಿಂದಲೇ ವೃದ್ಧರು ...... | ಜೂ.40 ನಿರಾಶ್ರಿತ + + +(ಶ್ರೀಮತಿ ಜ್ಯೋತ್ಸ್ನಾ ದೇವಧರ) ಮಾ.78 +ಪ್ರವೀಣ (ನಕಶೀಮಾ ಟೋನ್‌) ಎ.45 +ಅಪ್ಪ ಎಂದರೆ .... + +(ಫೀ ಜಗನ್ನಾಥ ಶರ್ಮಾ) +ಸಣ್ಣ ಮನುಷ್ಯರ ಪೇಟೆ + +(ಶೋಲೋಮ್‌ ಅಲ್ಕೈಂ) ಎ.94 +ಅಪಭ್ರಂಶ (ಕುಂ. ವೀರಭದ್ರಪ್ಪ) ಮೆ.36 +ಚಂದ್ರಲೋಕದಲ್ಲಿ ಮಟಾಧಿನ್‌ + +(ಹರಿಶಂಕರ ಪರಸಾಯಿ) ಮೆ.68 +ನೆಮಿರೋವ್‌ನ ಪಾದ್ರಿ + + +ಎ.72 + + +(ಐಸಾಕ್‌ ಲೈಬ್‌ ಪೆರೆಟ್ಸ್‌ ) ಜೂ.70 +ನನ್ನ ನಿಷಪ್ಪಯೋ��ಕ ಕಾಕಾ +(ಸತ್ಯಜಿತ್‌ ರೇ) ಜು.38 +ಸಮವೃತ್ತಗಳು +(ಬಾಲಕೃಷ್ಣ ಮಾಂಗಾಡ್‌) ಅ.81 +ಕತ್ತಲಿನಲ್ಲೊಂದು ಕೋಲ್ಮಿಂಚು +(ಫ್ರಿಜ್‌ ವಿಂಕನ್‌) ಜು.68 +ಯಾರಲ್ಲಿ? (ಆರ್ಥರ್‌ ಕ್ಲಾಕ್‌) ಅ.46 + + +ಕವನ - ಉವಾಚ + +ಬಯಸದಿರು ಮತ್ತೆ ಅಂಥ ಪ್ರೀತಿ ...... +(ಫಯಾಜ್‌ ಅಹಮದ್‌ ಫಯಾಜ್‌) ಮಾ.24 +ಅಂಬಾ (ಎಚ್‌. ಎಸ್‌.ಶಿವಪ್ರಕಾಶ) ಎ.32 + +ನನ್ನೊಳಗಿನ ಕವಿತೆ + + +(ವಿದ್ಯಾ ಕುಂದರಗಿ) ಮೆ.96 +ಪಾಪಿಗೆ ಪಲ್ಲಕ್ಕಿ (ಎಂ.ಬಿ.ಕೇಶವ) ಜು.73 +ಸೂರ್ಯವಪಕ್ಷಿ +(ಎಚ್‌. ಎಸ್‌. ಶಿವಪ್ರಕಾಶ) ಜು.84 +ಅಂತರಂಗದುಸಿರು +(ವಿದ್ಯಾ ಭರತನಹಳ್ಳಿ) ಜು.96 +ಭೀತಿ (ಕುಂ.ವೀರಭದ್ರಪ್ಪ) ಅ.68 + + +ಚರ್ಚೆ - ಚಿಂತನ + +ಪಾರಿವಾಳಗಳೇ ರಕ್ಕೆ ಬಿಚ್ಚಿರಿ ಯುದ್ಧ +ನಾಡಿನಲ್ಲಿ (ಎಸ್‌.ಬಿ. ನರಗುಂದಕರ) ಮಾ.5 + +ಆತ್ಮದ ವಿವಿಧ ನೆಲೆಗಳು + + +2 + + +(ಹಾಲ್ಮುತ್ತೂರು ತ್ರೀಪತಿರಾವ್‌) ಎ.78 +ಯೇಸುಕ್ರಿಸ್ತ ಭಾರತಕ್ಕೆ ಬಂದಿದ್ದನೇ? +(ಆಚಾರ್ಯ ನರದೇವಶಾಸ್ತ್ರಿ) ಮೆ.28 +ಕರ್ಣಾಟಕ ಎಂದರೇನು) +(ಎಂ.ಆರ್‌.ರಾಮಸ್ವಾಮಿ,) +ದೇವಕಿ: ಸರಳ ಹಿಂದೆ ಸವೆಯುವ +ನೆರಳು (ರವಿ ಬೆಳಗೆರೆ) +ಸಮೃದ್ಧಿಯ ಸೈತಾನ ಸಂಕಟದ ಸಂತಾನ + + +ಜೂ.65 + + +ಜು.5 + + +(ಎಂ.ವಿ.ಶರ್ಮಾ, ತದ್ದಲಸೆ) ಜು.33 +ವಿಜ್ಞಾನದ ಆಧ್ಯಾತ್ಮ +(ಫ್ರಿತೋ ಕಾಪ್ರಾ) ಜು.48 +ದೇಶ ಮತ್ತು ಕಾಲ +(ಎ.ಕೆ.ನಾಗರಾಜ್‌) ಜು.92 + + +ವರ್ತಕ ಹಾಗೂ ನಿಗೂಢ ಭೂತ +(ಡಾ.ಕೋವೂರ್‌) ಅ.35 + + +ಜೀವನ ದರ್ಶನ +ಮಾ. 96, .ಎ. 93, ಮೆ. 65, ಜೂ. 69, +ಜು. 65, ಅ. 28 + + +ಜೀವನಚರಿತ್ರೆ- ವ್ಯಕ್ತಿ ಚಿತ್ರ +ಸದ್ದಾಂ ರೂಪುಗೊಂಡ ರೋಚಕ ಕಥೆ ಎ.21 +ಪಕ್ಷಿ ವಿಜ್ಞಾನಿ ಡಾ.ಹ್ಯೂಮ್‌ .63 +ಮರೆಯಲಾಗದ ಸಲೀಂ ಅಲಿ ಮೆ.83 +ನೀನೂ ಹೊರಟಿಯಂತೆ, ಹೌದಾ + +ನೂತನ್‌? ಮೆ.97 + + +ಶುದ್ಧ ಸಂಗೀತದ ನಿರಂತರ ಯಾತ್ರಿ +ನೌಷಾದ್‌ ಜೂ.33 + + +ಬಹಿಷ್ಕತ ಲೇಖಕ ಸೊಲ್ಜೆನಿತ್ಸಿನ್‌ ಜೂ.58 +ನೆಮ್ಮದಿಗೆ ನಾಲ್ಕು ವಿವಾಹ ಜೂ.92 +ಮೂಕಜ್ಜಿ: ಪ್ರತಿಭೆಯ ಸಿರಿಯಜ್ಜಿ ಜು.82 +ರಾಜೀವ್‌ರ ಮಕ್ಕಳ ಪ್ರೇಮ ಅ.21 + + +ದೇಶ - ನಗರ +ದಿಲ್ಲಿ: ಖುಷ್ಟಂತ್‌ ಸಿಂಗ್‌ ಕಂಡಂತೆ +(ರವಿ ಬೆಳಗೆರೆ) ಮ; + + +ಕಸೂರಿ + + +ನಿಮ್ಮ ಶಬ್ದ ಭಾಂಡಾರ ಬೆಳೆಯಲಿ +ಮಾ. 97, ಎ. 41, ಮೆ. 59, ಜೂ. 63, +ಜು. 61, ಅ. 33 + + +ನೀತಿ ಕಥೆ +ಕದ್ದು ತಿನ್ನದವರು (ಮಾಲಾ) +ಕರುಣೆಯ ಕಣ್ಣು +(ಪ.ರಾಮಕೃಷ್ಣಶಾಸ್ತಿ) +ಸತ್ಯ ಮತ್ತು ಸುಳ್ಳು +(ಮುರಲೀಧರ ಕುಲಕರ್ಣಿ) ಎ.19 +ಆನಂದದ ಶೋಧ | +(ಬಿ.ಸುಬ್ರಾಯ ಅಡಿಗ) ಎ.31 +ತರ್ಕಕ್ಕೆ ತೋರದ ಕನಕನ ಕಿಂಡಿ + + +ಅ.53 + + +ಮಾ.64 + + +(ಎಚ್‌ .ಪಾಂಡುರಂಗ ಎಠಲ) ಮೆ.90 ` + + +ಸಹನೆಯ ಶ್ರೇಷ್ಠತೆ +(ಟಿ.ವಿ.ಮಾಗಳದ) ಬಾಗಿ + +ಪದಾರ್ಥ ಚಿಂತಾಮಣಿ + +ಮಾ. 76, ಎ. 12, ಮೆ. 16, ಜೂ. 76, + +ಜು. 76, ಅ. 76. + + +ಪುಸ್ತ ಕ ಎಭಾಗ +ಕಾಡು ಕಡಿದು ಊರು ಮಾಡಿದರು +(ಪ್ರೇಮಾಭಟ್‌) +ಉರುಳಿನ ನೆರಳಿನಲ್ಲಿ (ಜ್ಯೂಲಿಯಸ್‌ +ಫ್ಯೂಚಿಕ್‌ - ವಾಸುದೇವ) ಎ.111 +ಸಾವು - ಸಂಬಂಧ (ಪಿ.ವಿ.ಶಾಸ್ತ್ರಿ +ಕಿಬ್ಬಳ್ಳಿ-"ನಾಸು' ಭರತನಹಳ್ಳಿ) ಮೆ.103 +ಸ್ವಾಮಿ (ಜಿ. ಎ.ಕುಲಕರ್ಣಿ - + + +ಮಾ.99 + + +ಚಂದ್ರಕಾಂತ ಪೋಕಳೆ) ಜೂ.93 +ದಿ ಓಲ್ಡ್‌ ಮ್ಯಾನ್‌ ್ಯಂಡ್‌ ದಿ ಸೀ +(ಅರ್ನೆಸ್ಟ್‌ ಹೆಮಿಂಗ್‌ವೇ - +ಸಿದ್ಧರಾಜ ಪೂಜಾರಿ) ಜು.97 +ಅ.95 +��್ರಾಣಿ-ಜೀವನ +ದೇವಾಂಶ ಸಂಭೂತ ಬಿಳಿ ಆನೆ ಮೆ.33 + + +647 1001 + + +ಪ್ರಾಣಿಪಕ್ಷಿಗಳಿಗೂ ಭಾಷೆಯಿದೆಯೇ? ಮೆ.94 +ಜಲರಾಶಿಯ ಛದ್ಮ ವೇಷಿಗಳು ಅ.15 +ಸತ್ತ ಜೀವಿಯ ಮೇಲೆ ರೆಕ್ಕೆ ಚೆಲ್ಲುವ +ರಣಹದ್ದು ಜೂ.16 +ಅಪರೂಪವಾಗುತ್ತಿರುವ ಮುದ್ದು +ದೈತ್ಯ- ಖಡ್ಗಮೃಗ ಜು.24 +ಶಾಂತಿದೂತ ಮಿಂಚುಹುಳುಗಳು ಅ.58 + + +ರಹಸ್ಯ-ಸಾಹಸ-ಸೋಜಿಗ + +ಸಾವಿನೊಡನೆ ಸೆಣೆಸಿ ಬದುಕಿದವನು ಮಾ.3! +ಕೊಲೆಗಡಕ ವಿಜ್ಞಾನಿಯಾದ ಮಾ.49 +ನರಭಕ್ಷಕ ರೆಡ್‌ಇಂಡಿಯನ್ನ ರೊಂದಿಗೆ ಮಾ.89 +ಚುಂಬಕ ಮಾನವ ಎ.43 + + +ಬಿಡಿಸಲಾಗದ ಒಗಟು ಈ ಪಿರಾಮಿಡ್‌ ಎ.89 - + + +ಅದ್ಭುತ ಮತ್ತ ಬಾಲಕ ಮೆ.50 +ಆತ ಇರುವೆ ತಿನ್ನುತ್ತಾನೆ! ಜೂ.30 +ವೈಟ್‌ ಹೌಸ್‌ನಲ್ಲಿ ಅನ್ಯಗ್ರಹದ + +ಜೀವಿಯ ಶವ?! ಜೂ.81 + + +ಅಪರಾಧ ಲೋಕದಲ್ಲಿ ಪ್ರಾಣಿಗಳ +ಉಪಯೋಗ ಜು.89 + + +ಪೊಲೀಸ್‌ ಅಧಿಕಾರಿಯಾಗಿ ಪಕ್ಷಿ! ಜು.95 * +ವಿಜ್ಞಾನ +ವಿಡಿಯೋ ಲೇಸರೋಸ್ಕೋಪಿ ಮಾ.44 +ಆಗಸದ ಒಡಲೊಳಗೆ ಚಿಮ್ಮಲಿರುವ +ಚಾಲಕರಹಿತ ವಿಮಾನಗಳು ಮೆ.91 +ಭೂಮಿಯನ್ನೂ ಬೆಂಬಿಡದ ಬವಣೆ ಅ.61 +ಜು.86 + + +ಲೆನಿನ್‌ರ ಮಿದುಳಿನ ಅಧ್ಯಯನ + +ಧರೆಗಿಳಿದ ಸೌರವ್ಯೂಹ + +ಪ್ಲಾಸ್ಟಿಕ್‌ ಮರಗಳಿಂದ +ಹಚ್ಚಹಸಿರು ಮರುಭೂಮಿ ಜು.87 + + +ಅ.78 + + +ಸಾಮಾನ್ಯ + +ರಾಸಾಯನಿಕ ಅಸ್ತ್ರಗಳ ಸಂಚಯ ಮಾ.25 +ಬೈಕಲ್‌ ಸರೋವರ ಮಾ.63 +ಭಾರತದ ಸಾಧುಗಳು ಮಾ.65 + + +ಕಾಡಲೆದವರೀಗ ನಾಡಿಗೆ ಬಂದಿದ್ದಾರೆ ಎ.5 + + +3 + + +ಎಲ್ಲಿಂದೆಲ್ಲಿಗೆ ಬೆಳೆಯಿತು ತಾಳೆ +ಬಹೂಪಯೋಗಿ ಲವಂಗ +ಪರೀಕ್ಷೆ ಯಲ್ಲಿ ಅಂಕ ಗಳಿಸಲು + + +ಎ.54 +ಎ.61 + + +ಅಷ್ಟ ನಿಯಮಗಳು ಎ.8! + + +ಚುಂಬನದ ಮೂಲವೆಲ್ಲಿ?) + + +“ಕಂಬ್ಬೀವುಳ'! (ಕೆ.ಎ.ಅಯ್ಕರ) +ಹಸುರು ಹೊನ್ನು ಕಲ್ಪವೃಕ್ಷ + + +ಓದುವುದೂ ಒಂದು ಕಲೆ + +ಬಳುಕು ಬಳ್ಳಿಗೆ ಸೊಂಟಪಟ್ಟಿ! + +ನಮ್ಮ ಪೂರ್ವಜರು ನೀರೊಳಗಿಂದ + +ಬಂದರೇ? + +ಪ್ಲಾಸ್ಟಿಕ್‌; ಮಿತ್ರವೇಷದ ಶತ್ರು + +ಮುದ್ದಣನ ' ಶ್ರೀರಾಮಾಶ್ವಮೇಧಂ' +ದಲ್ಲಿ ಸೀತಾದೇವಿ + +ಚಂಡಮಾರುತ + +ಜೀವದಾತನೂ ಮರಣದೂತನೂ + +ಕಾಯುರಂಗಾ ರಾಷ್ಟ್ರೀಯ ಉದ್ಯಾನ + + +ಎ.102 +ಎ.106 +ಮೆ.26 +ಮ.6। +ಜೂ.21 + + +ಜೂ.30 +ಜೂ.78 + + +ಜೂ.83 +ಜು.12 +ಜು.12 +ಜು.29 + + +ಹಂಪೆಯ ನೆಲದಲ್ಲಿ ವಿದೇಶಿ ಕುಂಚ ಜು.63 +ಸೋಲಿನ ಸುಳಿಯಲ್ಲಿ ಅಮೆರಿಕ ಜು.66 +ಭೂಮಿಯನ್ನೂ ಬೆಂಬಿಡದ ಬವಣೆ ಅ.61 +ಭಾವಚಿತ್ರ: ವ್ಯಕ್ತಿತ್ವದ ಪ್ರತಿಬಿಂಬ ಅ.29 +ಪ್ರೀತಿವಾಹಕ ಪ್ರೇಮಪತ್ರಗಳು ಅ.55 +ಸೌದಿ ಅರಸರ ಅದ್ಭುತ ಕೊಡುಗೈ -ಅ.72 +ನಷ್ಟಪರಿಹಾರ ಅಮೇರಿಕೆಯ ಮಾದರಿ ಅ.91 +ಹರಟೆ-ನಾಟಕ-ಲಘುಬರಹ | +ಹೊನ್ನಶೂಲ (ಡಾ. ತಿಪ್ಪೇಸ್ವಾಮಿ) ಮಾ.15 +ಚಹವೇ ಹೇಗೆ ಬಣ್ಣಿಸಲಿ ನಿನ್ನ +ಮಹದಾನಂದವ (ಗುರುಪ್ರಸಾದ) ಎ.65 +ತಲೆ ("ಸುಪ್ರಿಯ' ಚೊಕ್ಕಾಡಿ) ಮೆ.52 +ಸೀರೆ V/s ಸಲ್ವಾರ್‌ ಕಮೀಜ್‌ +('ಪ್ರಭಾ') ಜೂ.42 +ಹೊಟೇಲಾನಂದಗಳು +(ಎ.ಗುರುಪ್ರಸಾದ್‌) ಅ.85 +ಸಿದ್ಧತೆ (ಪಿ.ಲಂಕೇಶ್‌) ಜೂ.46 + + + + + + + + + +¥ ಛಾ + + + + + + + +NS A BEANE ತ +ಕನ್ನಡ ಡೈಜೆಸ್ಟ್‌ ಹ ದೇಹಕ್ಕೆ ತಲೆಯಿರಬೇಕು, ಮನೆಗೆ ಒಲೆಯಿರಬೇಕು, ಮಾತಿಗೆ +ews | ಬೆಲೆಯಿರಬೇಕು ಜೀವಕ್ಕೆ ಕಲೆಯಿರಬೇಕು. + + + + + + + +ವರ್ಷ: 35 ಸೋಕ +1% ಬಳಲಿದವರಿಗೆ ಕಲಿ ನ ಮೇಲೆ ಮಲಗಿಸಿದರೂ ನಿದೆ ಬರು +ಸಂಚಿಕೆ: 12 ೫ ಸ: +(್ಗ K ವುದು. ಆದರೆ ಕೆಲಸವಿಲ್ಲ ದಸೋಮೂರಿಗಳಿಗೆಮೃ ದುವಾದ +ಅಗಸ್ಟ್‌ 1991 ದಿಂಬು ಸಹ ಕಲ್ಲಾಗುತ್ತದೆ. +- ವಿವೇಕಾನಂದ | + + + + + + + +1% ಬುದ್ದಿವಂತರು ಕೆಲವೇ ಮಾತುಗಳಲ್ಲಿ ಹೆಚ್ಚು ವಿಷಯವನ್ನು +| ತಿಳಿಸಿದರೆ ಬುದ್ದಿವಂತರಲ್ಲದವರು ಹೆಚ್ಚು ಮಾತುಗಳನ್ನಾ +ಡಿಯೂ ಏನನ್ನೂ ಹೇಳರು. ' +| - ಡಿಸ್ರೇಲಿ +[1% ಸುಖವು ನೀರಿನ ಗುಳ್ಳಿಯಿದ್ದಂತೆ ನಾಜೂಕಾಗಿದೆ. ನಗು +ನಗುತ್ತಿದ್ದಂತೆ ಒಡೆದುಹೋಗುತ್ತದೆ. ಆದರೆ ದುಃಖವು +ಭದ,ವೂ ಬಹುಕಾಲ ಬಾಳುವಂಥದೂ ಆಗಿದೆ. | +7 - ಟ್ಯಾಗೋರ : + + +ವ್ಯವಸ್ಥಾಪಕ ಸಂಪಾದಕ +ಕೆ. ಶಾಮರಾವ್‌ + + + + + + + + + +ಸಂಪಾದಕ +ಆರ್‌.ಎ. ಉಪಾಧ್ಯ | + + + + + + + + + + + + +ಹ್‌ ೮: ಾಗಬವಾಸಹಿ -ಹಾಖ ಹಲಾ ನಂತಹಾ ತಾಹಿನ ೨೬ ವಿಲೀನ ಸ2ನಾಬಜ, 2. 798 7 ಹಾಮಾನಾ ತಾ + + + + + + + + + + + + +ಶ್ರೀರಾಮ ಸ್ಟುಡಿಯೊ, ಶಿರಸಿ +ಎಸ್‌. ತಿಪ್ಪೇಸ್ವಾಮಿ + + + + + +“ಕಸ್ತೂರಿ' ತಿಂಗಳ 1ನೇ ದಿನಾಂಕದೊಳಗೆ ಪ್ರಕಟವಾಗು +ವುದು. ತಿಂಗಳ 5ನೇ ದಿನಾಂಕದೊಳಗೆ ತಲುಪದೇ ಹೋದರೆ +ಚಂದಾದಾರರು ತಮ್ಮ ಟಪಾಲು ಕಟ್ಟೆಯಲ್ಲಿ ಮೊದಲು +ವಿಚಾರಿಸಿ ಅನಂತರ ನಮಗೆ ತಿಳಿಸಬೇಕು. ಪತ್ರ ವ್ಯವಹಾರ +ಮಾಡುವಾಗ ಚಂದಾ ನಂಬರು ಹಾಕಿರಬೇಕು. + + +ಗಡಗಳ ದ +AUGUST 1661 + + + + + +ಚಂದಾ ದರಗಳು + +ಸ ಓಡಿ ಸಂಚಿಕೆ ಜು .? ಬು ರೂ.3-00 | +ನಿರ್ವಹಣೆ | ವರ್ಷಕ್ಕೆ ಅಂಚೆ ಸೇರಿ ರೂ.34-00 | +ರವಿ ಬೆಳಗೆರೆ 2 ವರ್ಷಕ್ಕೆ ಅಂಚೆ ಗೇರಿ ರೂ.65-00 +3 ವರ್ಷಕ್ಕೆ ಅಂಚೆ ಸೇರಿ ರೂ.109-00 | + +ಮುಖಪುಟ ಚಿತ್ರ: ಚಂದಾದಾರರಿಗೆ ಸೂಚನೆ ' + + + + + + + +ಕಸ್ತೂ ರಿ ಕಾರ್ಯಾಲಯ +ಕೊಪ್ಪೀಕರ ರಸ್ತೆ +ಹುಬ್ಬಳ್ಳಿ - 580 020 + + + + + + + + + +| + + + + + + + + +ಮಕರಂದ ಬಿಂದು + + +"ಆನಂದಕ್ಕೊಂದು ಮಕರಂದ ಬಿಂದು' ಲೇಖ +ದಲ್ಲಿ ನುಸುಳಿದ ಒಂದೆರಡು ತಪ್ಪು ಶಬ್ದಗಳ +ನಗೆಗೆ ಗಮನ ಸೆಳೆಯ ಬಯಸುತ್ತೇನೆ. ಜೀವದ್ರ +ನ್ಯದ ಸರಿಯಾದ ಪದ ಆಂಗ್ಲ ಭಾಷೆಯಲ್ಲಿ Me- +abolism . ಎಂದು ಬರೆದಿದೆ. +ಗೇtabಂlismನ ಕನ್ನಡ ಪದ ಛಯಾಪಚಯ +ಯೆ ಇಲ್ಲವೇ ಶರೀರಾಂತಃಪರಿವರ್ತನೆ ಎಂದಾ +ಬೇಕು. ಬಟ್ಟಿ ಇಳಿಸುವುದು ಎಂಬ ಪದವು +'ಣmಗtionಗೆ ಸಮನಾದ ಪದವಲ್ಲ. ಅದು +ಹುಳಿಯುವಿಕೆ' ಗೆ ಸಮನಾದ ಪದ. ಬಟ್ಟಿ ಇಳಿಸು +ಶುದಕ್ಕೆ ಸರಿಯಾದ ಪದ 0೬11೩೧೧ ಎಂದಾಗ +ನೇಕು. Food constituent Metabolism +ನಿಂದು ತಪ್ಪಾಗಿ ಬರೆದಿರಬಹುದೇ? +ಹಿಣಿಪಾಲ ಎ.ನಾಗಪ್ಪಯ್ಯ + +ಪದಾರ್ಥ ಚಿಂತಾಮಣಿ + +ಪಾಪಂ ಅವರು ತಮ್ಮ ಪದಾರ್ಥ ಚಿಂತಾ +ಮಣಿ ಅಂಕಣದಲ್ಲಿ ತುಸು, ಚೂರು ಶಬ್ದಗಳನ್ನು +ಕಮ್ಮ ಬೃಹತ್‌ ಪರಿಷ್ಕೃತ ಕೋಶವೂ ಲಕ್ಷಿಸಿಲ್ಲ +ಎಂದು ಬರೆದಿರುವರು. ಆದರೆ ಕ್ರಿಸ್ತವಾಸಿ ಆರ್‌. +ಎಫ್‌.ಕಿಟ್ಟೆಲ್‌ ಅವರ ಕನ್ನಡ-ಇಂಗ್ಲೀಷ್‌ ನಿಘಂ +ನಲ್ಲಿ ಈ ಎರಡೂ ಶಬ್ದಗಳಿವೆ. ಅವುಗಳಿಗೆ +ಕೃಷ್ಟ ಅರ್ಥಗಳನ್ನು ಈಗ್ಗೆ 95 ವರ್ಷಗಳ +ಏಂದೆಯೇ ಬರೆದಿದ್ದಾರೆ. ಗೌರವಾನ್ವಿತ ಪಾವೆಂ +ದನ್ನು ಗಮನಿಸಬೇಕಿತ್ತು. +ು.ಆರ್‌.ಪ್ರೋಜೆಕ್ಟ್‌ + +ಕರ್ನಾಟಕದ ಪ ಸಿದ್ಧಿ? + +“ಕರ್ನಾಟಕ ಎಂದರೇನು?' ಲೇಖನಕ್ಕೆ ಫೂರ +'ವಾಗಿ ನನ್ನದೊಂದು ಅನ್ನಿಸಿಕೆ: ಕರ್ಣ ಎಟಕು: +/ರ್ಣಾಟಕ. ಈ ಬಿಡಿ ಪದಗಳಲ್ಲಿ ಕರ್ಣ ಎಂದರೆ +ವಿಯ ತಮಟೆ (ಶಬ್ದ ಕೇಳಿಸಿಕೊಳ್ಳುವಂತಹ +ಸಾಧನ), ಎಟಕು ಎಂದರೆ ಒತ್ತು, ತಲುಪು, +೪ಿಸಿಕೊಳ್ಳು ಎಂದಾಗುತ್ತದೆ. ಹೀಗೆ "ಕರ್ಣಾ + + +ಶ್ರೀನಿವಾಸರೆಡ್ಡಿ + + +ಆದರೆ + + +ಕಸ್ತೂರಿ ಏಪ್ರಿಲ್‌ 1991ರ ಸಂಚಿಕೆಯಲ್ಲಿ +ಲಂಬಾಣಿ ಜನಾಂಗದ ಕುರಿತಾದ ಲೇಖನ +ದಲ್ಲಿ ( "ಕಾಡಲೆದವರೀಗ ನಾಡಿಗೆ ಬಂದಿದ್ದಾ +ರೆ') ಈ ಜನಾಂಗದ ಭಾಷೆಗೆ ಲಿಪಿ ಇಲ್ಲದಿರು +ವುದನ್ನು ಉಲ್ಲೇಖಿಸಲಾಗಿತ್ತು.. ಬಣಜಾರ +ಭಾಷೆಗೆ ಲಿಪಿ ಕಂಡುಹಿಡಿಯುವುದರಲ್ಲಿ +ಅಪಾರಪರಿಶ್ರಮ ವಹಿಸಿರುವ ಎಚ್‌. ವಿಠಲಾ +ನಾಯ್ಕ ಅವರು ನಮ್ಮನ್ನು ಸಂಪರ್ಕಿಸಿ +ಲಿಪಿಯ ಮಾದರಿಯನ್ನು ಒದಗಿಸಿದ್ದಾರೆ. +ಕನ್ನಡ ಅಕ್ಷ ರಗಳನ್ನು ಮೂಲವಾಗಿಟ್ಟು ಕೊಂ +ಡಿದ್ದರೂ ಇವರು ರಚಿಸಿರುವ ಲಿಪಿಯ +ಸ್ವರೂಪ ಸಾಕಷ್ಟು ಭಿನ್ನವಾಗಿದೆ. ಈಗಾಗಲೇ +ಕನ್ನಡದ ಪೂರ್ಣ ವರ್ಣಮಾಲೆ ಹಾಗೂ +ಅಂಕೆಗಳನ್ನು ಬಣಜಾರ ಲಿಪಿಯಲ್ಲಿ ರೂಪಿಸಿ +ರುವ ಇವರು ಇದೀಗ ಪಠ್ಯ +ಪುಸ್ತಕಗಳನ್ನು ರಚಿಸುವುದರಲ್ಲಿ ತೊಡಗಿ +ದ್ದಾರೆ. ಚಿತ್ರದುರ್ಗ ಜಿಲ್ಲೆಯ ವಿಠಲಾನಾಯ್ಕ +ರಿಗೆ ತಾವು ಸೃಷ್ಟಿಸಿದ ಲಿಪಿಯನ್ನು ಬಳಕೆಗೆ +ತರುವುದು ಹೇಗೆಂಬುದೇ ಒಂದು ಸಮಸ್ತೆ! +ಅವರ ವಿಳಾಸ: ಹ. ವಿಶಲಾನಾಯ್ಕ, ಪ್ರಾಥ +ಮಿಕ ಆರೋಗ್ಯ ಕೇಂದ್ರ, ಸಿರಿಗೆರೆ- 577541. + + + + + +ಟಕ' ಒಟ್ಟು ಪದದ ಅರ್ಥ ಕಿವಿಗೆ ಬೀಳು, ಕಿವಿಗೆ +ಕೇಳು (ಪ್ರಸಿದ್ಧಿ ಪಡೆದ) ಎಂದಾಗುತ್ತದೆ. +ಕಿವಿಗೆ ಬೀಳು (ಪ್ರಸಿದ್ಧಿ ಪಡೆದ) ಎಂಬ ಅರ್ಥ +ವನ್ನು ಇಲ್ಲಿ ಒತ್ತಿ ಹೇಳಲು ಕಾರಣವೇನೆಂದರೆ, +'ಶಬ್ದಾನುಶಾಸನ' ಗ್ರಂಥದಲ್ಲಿ ಕರ್ನಾಟಕ ಬಹಳ +ಪ್ರಸಿದ್ಧಿ ಪಡೆದಿತ್ತು ಎಂಬುದನ್ನು ಉಲ್ಲೇಖಿಸಲಾ +ಗಿದೆ. ಆದ್ದರಿಂದ "ಕರ್ಣಾಟಕ' ದ ಅರ್ಥ ಪ್ರಸಿದ್ಧಿ +ಪಡೆದ ಎಂದಿರಬಹುದೇ? +ಕೆರೂರ ಮಹಾಲಿಂಗಪ್ಪ ಯಂಡಿಗೇರಿ +ಸ್ತುತ್ಕಾರ್ಹ ಡಾಕ್ಟರ್‌ +ಜೂನ್‌ ಸಂಚಿಕೆಯಲ್ಲಿ ಬಂದ "ರಾಷ್ಟ್ರೀಯ +ದಾಖಲೆ ಸ್ಥಾಪಿಸಿದ ಕರ್ನಾಟಕದ ವೆ ದ್ಯ' ಲೇಖನ +ವಿಸ್ತಯಕಾರಿಯಾಗಿತ್ತು. ಶಸ್ತ್ರ ಚಿಕಿತ್ಸೆಯ ಕೊರತೆ + + +ಕಹೂಣಿ + + +ಇದ್ದ ಗ್ರಾಮಾಂತರ ಭಾಗದಲ್ಲಿ ಅಮೋಘ +ಸಾಧನೆ ಸಾಧಿಸಿದ ಡಾ. ಟೇಕಪ್ಪ ಅವರ ಕಾರ್ಯ +ಸ್ತು ತ್ಯಾರ್ಹವಾದುದು. +ಚಿಟಗುಪಾ + + +ಲಿ + +(ಪಾವೆಂ ಅವರ ವಿಶ್ಲೇಷಣೆಯನ್ನು ಪೂರ್ಣ +ಗ್ರಹಿಸದೆ ಶ್ರೀನಿವಾಸರೆಡ್ಡಿಯವರು ಅವಸರದಲ್ಲಿ +ಪ್ರತಿಕ್ರಿಯಿಸಿದ್ದಾರೆಂದು ತೋರುತ್ತದೆ. ತುಸು, +ಚೂರು ಪದಗಳಿಗೆ "ಸ್ವಲ್ಪ' ಎಂಬ ಅರ್ಥವನ್ನು +ಎಲ್ಲ ನಿಘಂಟುಗಳೂ ನೀಡುತ್ತವೆ. ಆದರೆ ಈ +ಪದಗಳಿಗಿರುವ ದಯವಿಟ್ಟು (Pleas) ಎಂಬ +ಅರ್ಥಛಾಯೆಯನ್ನು "ಬೃಹತ್‌ ಪರಿಷ್ಕೃತ +ಕೋಶವೂ ಲಕ್ಷಿಸಿಲ್ಲ' ಎಂಬುದು ಪಾವೆಂ ಅವರ +ಅಭಿಪ್ರಾಯ. - ಸಂ.) + +ಸೊಸೆಯಲ್ಲ ಮಗಳು! + +ಜೂನ್‌ ಸಂಚಿಕೆಯ “ಇದುವೆ ಜೀವ ಇದು +ಜೀವನ' ಅಂಕಣದಲ್ಲಿ ಪ್ರಕಟವಾದ ಪತ್ರವೊಂ +ದರ ಅಂತ್ಯದಲ್ಲಿ "ಸೊಸೆ ಮೊಮ್ಮಗನನ್ನು +ನೋಡಿದ ಮುದುಕಿ....' ಎಂದಿದೆ. ಆದರೆ ಅದು + + +ಅಂಬಲೆ ಬಾಬು + + +"ಮಗಳು ಮೊಮ್ಮಗ' ಎಂದಿರಬೇಕಿತ್ತು. +ಡಿ.ಎಸ್‌. ಅಶ್ವತ್ಥನಾರಾಯಣ + + +ತುಮಕೂರ��� + + +"ಕಸ್ತೂರಿಯ'ಯ ಮೇ 1970ರ ಸಂಚಿಕೆಯಲ್ಲಿ +ಪ್ರಕಟವಾಗಿದ್ದ ಪಿ. ಲಂಕೇಶರ "ಸಿದ್ಧತೆ ನಾಟಕ +ವನ್ನು ಜೂನ್‌ 1991ರ ಸಂ ಚಿಕೆಯಲ್ಲಿ "ಕಸ್ತೂರಿ +ನಡೆದು ಬಂದ ದಾರಿ' ಅಂಕಣದಡಿ ಪುನರುದ್ಧರಿಸ + + +ಲಾಗಿತ್ತು. ಪುನರ್ಮುದ್ರಣಕ್ಕೆ ಲೇಖಕರ +ಪೂರ್ವಾನುಮತಿಯನ್ನು ಪಡೆಯಲಾಗದ್ದಕ್ಕೆ +ಎಷಾದಿಸುತ್ತೇವೆ. -ಸಂ + + +ಏಡ್ಸ್‌ ಬಗೆಗಿನ ಲೇಖನದ ಶೈಲಿಗ +"ವಾಹವ್ವಾ' ಎಂದು ಹೇಳಬೇಕೆನಿಸಿತು. ಕಸ್ರೂ + + +: ರಿಯ ಸಂಚಿಕೆ ಬಂದರೆ, ಈ ಹಿಂದೆ ತಿರುವಿ ಹಾಕು + + +ವುದಷ್ಟೆ ಆಗುತ್ತಿತ್ತು. ಈಗೀಗ ಸಾಕಷ್ಟು ಲೇಖನ +ಗಳನ್ನು ಓದುತ್ತಿದ್ದೇನೆ. + + +ಹಳೆಯ ಸಂಚಿಕೆಗಳಿಂದ ಆಯುತ್ತಿದ್ದೀರಪ್ಟೆ. +"ಇದುವೆ ಜೀವ ಇದು ಜೀವನ'ದಿಂದ ಹಾಗೆ +ಯಾಕೆ ಎತ್ತಿಕೊಳ್ಳಬಾರದು? ಅವು ಹೆಚ್ಚು ರುಚಿ +ಕರ. + + +ಪುಣೆ ಡಾ.ಶ್ರೀನಿವಾಸ ಹಾವನೂರ + + + + + + +ಕಸ್ತೂರಿಯಲ್ಲಿ + + +ಲೇಖಕರಿಗೆ ಸೂಚನೆ +ಪ್ರಕಟಣೆಗಾಗಿ ಕಳುಹಿಸುವ ಬರಹಗಳನ್ನು ಫುಲ್‌ಸ್ಕೇಪ್‌ ಹಾಳೆಯಲ್ಲಿ ಒಂದೇ + + + + + +ಮಗ್ಗು ಲಿಗೆ ಸ್ಫು ಟವಾಗಿ ಬರೆದಿರಬೇಕು. ಲೇಖಕರು ತಮ್ಮ, ಹೆಸರು, ವಿಳಾಸಗಳನ್ನು ಸ್ಪ ಸ್ಪಷ್ಟ ವಾಗಿ +ತಿಳಿಸಬೇಕಲ್ಲ ದೆ, ಅನುವಾದ ರೂಪಾಂತರ ಇಲ್ಲವೆ ಸಾಧಾರ ಲೇಖನಗಳಾದರೆ ಅವುಗಳ ಮೂಲ +ಲೇಖಕ ಹಾಗೂ ಪ್ರಕಾಶಕರ ಹೆಸರು, ವಿಳಾಸಗಳನ್ನೂ ಒದಗಿಸಬೇಕು. ಮೂಲ ಲೇಖಕರ ಅನುಮತಿ +ಪಡೆದೇ ಲೇಖನಗಳನ್ನು ಕಳಿಸಿದರೆ ಅವುಗಳ ಬಗೆಗೆ ಬೇಗನೆ ನಿರ್ಣಯಕ್ಕೆ ಬರಲು ಸಾಧ್ಯ ವಾಗುತ್ತದೆ. + +ಅಸ್ವೀಕೃತ ಲೇಖನಗಳನ್ನು ಮರಳಿ ಪಡೆಯಲಿಚ್ಛೆಸುವವರು ಲೇಖನಗಳ ಸಂಗಡವೇ ಅಗತ್ಯ +ಅಂಚೆ ಚೀಟಿಯನ್ನೊ ಛಗೊಂಡೆ ಸ ಸ್ವ ವಿಳಾಸದ ಲಕೋಟೆಯನ್ನು ಕಳಿಸಿರಬೇಕು. ಲೇಖನ ಸ್ವೀಕೃ ಸ +ದರೆ ಯಥಾವಕಾಶ ಪ ಹ ಸೂಕ್ತ ಸ ಸಂಭಾವನೆಯನ್ನು ನೀಡಲಾಗುವುದು. + +""ಇದುವೆ ಜೀವ ..... ' ಮೊದಲಾದ ಕಿರು ಬರಹಗಳನ್ನು ತಿರುಗಿ ಕಳಿಸಲು ಅಥವಾ ಆ ಬಗ್ಗೆ +ಪತ್ರ ವ್ಯವಹಾರ ಮಾಡಲು ಸಾಧ್ಯವಿಲ್ಲ. "ಸಹ ಚಿಂತನ' ವಿಭಾಗಕ್ಕಾಗಿ ಓದುಗರು ಬರೆದ ಪತ್ರಗಳು +ಚಿಂತನಾರ್ಹ ಅಂಶವನ್ನೊಳಗೊಂಡಿರುವುದು ಅಗತ್ಯ. + + + + + + + + + + +- ಸಂಪಾದಕರು + + + + + +ಅಗಸ್ಟ್‌ 1991 + + + + + + +ಈ ಸಂಚಿಕೆಯಲ್ಲಿ. + + + + + + + + + + + + + + + + + + + +ಚರ್ಚೆಯಂಗಳದಲ್ಲಿ "ಕುಸುಮ ಬಾಲೆ' ಡಾ. ಬಿ.ಎನ್‌.ಮಂಜುಳಾದೇವಿ ಜಿ +ಜಲರಾಶಿಯ ಛದ್ಮವೇಷಿಗಳು ಆಜಾದ್‌ ಇಸ್ಮಾಯಿಲ್‌ ಸಾಹೇಬ್‌ 15 : + +' ರಾಜೀವ್‌ರ ಮಕ್ಕಳ ಪ್ರೇಮ ಟೇಕಲ್‌ ಗೋಪಾಲಕೃಷ್ಣ 21 + +' ಐ.ಕ್ಕೂ.: ಬುದ್ಧಿಶಕ್ತಿಗೊಂದು ಮಾಪನ ಡಾ.ಆನಂದ ದೇಶಪಾಂಡೆ 22 | +ಜೀವನ ದರ್ಶನ ಕೆ.ಟಿ.ಪಾಂಡುರಂಗಿ 28 + +| ಭಾವಚಿತ್ರ: ವ್ಯಕ್ತಿತ್ವದ ಪ್ರತಿಬಿಬ ಪ್ರತಿಭಾ ನಂದಕುಮಾರ್‌ 29 + +' ನಿಮ್ಮ ಶಬ್ದಭಾಂಡಾರ ಬೆಳೆಯಲಿ ಕ 33 +ವರ್ತಕ ಹಾಗೂ ನಿಗೂಢ ಭೂತ ಡಾ.ಕೋವೂರ್‌ 35 +ಯಾರಲ್ಲಿ? (ವೆ ೈಜ್ಞಾನಿಕ ಕಥೆ) ಆರ್ಥರ್‌ ಸಿ.ಕ್ಲಾರ್ಕ್‌ ಗ 46 +ಕದ್ದು ತಿನ್ನದವರು (ನೀತಿ ಕಥೆ) ಮಾಲಾ ಎಕೆ! +ಪ್ರೀತಿವಾಹಕ ಪ್ರೇಮಪತ್ರಗಳು ಎಸ್‌.ರವಿಕುಮಾರ 55 + +' ನಗೆಮಲ್ಲಿಗೆ 57 + +| ಶಾಂತಿದೂತ ಮಿಂಚುಹುಳುಗಳು KC ಎಸ್‌. ಅರ್ಷದ್‌ ಖಾಜಿ 58 + +' ಭೂಮಿಯನ್���ೂ ಬೆಂಬಿಡದ ಬವಣೆ ಎಂ.ಪಿ.ಚಂದ್ರಶೇಖರ 61 +ಕಳವಳ ಹುಟ್ಟಿಸುವ ಬೆಳ್ಳಿಕೂದಲು ಡಾ.ಎಚ್‌.ಹನುಮಂತಪ್ಪ 65 +ಭೀತಿ (ಕವನ) ಕುಂ.ವೀರಭದ್ರಪ್ಪ 68 | +ಇದುವೆ ಜೀವ ಇದು ಜೀವನ 79 +ಸೌದಿ ಅರಸರ ಅದ್ಭುತ ಕೊಡುಗೆ ಈ ನವೆಂಬರ್‌ 1969ರ ಸಂಚಿಕೆಯಿಂದ 72 +ಪದಾರ್ಥ ಚಿಂತಾಮಣಿ ಪಾವೆಂ. 76 +ಧರೆಗಿಳಿದ ಸೌರವ್ಯೂಹ “ಗೌರಿ ಅಭಿ' 78 + + ಸಮವೃತ್ತಗಳು (ಕಥೆ) ಸ ಬಾಲಕೃಷ್ಣ ಮಾಂಗಾಡ್‌ 81 + +': ಹೊಟೇಲಾನಂದಗಳು ( ಹಾಸ್ಯಲೇಖನ) ಎ.ಗುರುಪ್ರಸಾದ ನ + + +, ನಷ್ಟಪರಿಹಾರ: ಅಮೇರಿಕೆಯ ಮಾದರಿ ಪಿ.ಎಚ್‌.ಸ್ವಾಮಿ + + + + + + +: ಪುಸ್ತಕ. ವಿಭಾಗ + + +ದಿ ಓಲ್ಡ್‌ ಮ್ಯಾನ್‌ ಅಂಡ್‌ ದಿ ಸೀ. + + + + + + + + + +ಊತಸ್‌ಂಯಂಡಳ್ದ + + + + + +ಡಾ. ಬಿ.ಎನ್‌. ಮಂಜುಳಾದೇವಿ + + +“ಕುಸುಮ ಬಾಲೆ' ಚರ್ಚೆಯಂಗಳದಲ್ಲಿ ನಲಿದಾಡಿದ ಅವಧಿಯನ್ನು ಎರಡು +ಹಂತಗಳಾಗಿ ವಿಂಗಡಿಸಿಕೊಳ್ಳಬಹುದು. ಬಾಲೆಗೆ “ಪ್ರಶಸ್ತಿ ಬರುವ ಮುನ್ನ' ಮತ್ತು "ಬಂದ +ನಂತರ'ದ ಹಂತಗಳು ಎಂದು. ಪ್ರಶಸ್ತಿಗೆ ಮುಂಚೆ ನಡೆದ ಚರ್ಚೆಯಲ್ಲಿ ವಸ್ತು ನಿಷ್ಮತೆ, +ಸಹೃದಯತೆ ಮತ್ತು ಎಚ್ಚರಗಳಿದ್ದವು. ಆನಂತರ ಶುರುವಾದದ್ದು ವಿಪರೀತ "ಅಸಿ +ಡಿಟ'ಯಿಂದ ಕೂಡಿದ ವಾಗ್ದಾದ. ಬಾಲೆಯ ಪರ ಮತ್ತು ವಿರೋಧವಾಗಿ ನಿಂತ ಎರಡೂ +ಬಣಗಳಲ್ಲಿ ಅತಿರೇಕಗಳಿದ್ದವು. ಚರ್ಚೆ ವಾಚಾಮಗೋಚರವಾದದ್ದು ಆಗಲೇ! + + +ಇಷ್ಟೆಲ್ಲ ನಡೆದ ನಂತರ 'ಬಾಲೆ' ಯ ಸೃಷ್ಟಿಕರ್ತ ದೇವನೂರ ಮಹಾದೇವ ತಮ್ಮ +ಎಂದಿನ ಸಂಕೋಚ, ಸ್ಥಿತಪ್ರಜ್ಞತೆ ಮತ್ತು ಎಚ್ಚರಗಳನ್ನು ಉಳಿಸಿಕೊಂಡೇ ನಾಲ್ಕು ಮಾತು +ಬರೆದರು ("ಶೂದ್ರ' ಮಾಸಿಕದಲ್ಲಿ). ಬಾಲೆಯ ಕಟ್ಟಾ "ಕ್ರಿಟಕ್ಕು'ಗಳಾದ ಇಬ್ಬರು ಹಿರಿಯ +ಲೇಖಕರಿಗೆ "ಆನ್‌ ಓಪನ್‌ ಲವ್‌ ಲೆಟರ್‌ ಟುಟು ಡಾರ್ಲಿಂಗ್ಸ್‌' ಎಂಬ ಹೆಸರಿಟ್ಟು +ಪತ್ರವೊಂದನ್ನು ಬರೆದು ಅವರ ವಿಮರ್ಶೆಗಳನ್ನು ಒಪ್ಪಿಕೊಳ್ಳುತ್ತಲೇ ಅದರ ಹಿಂದಿನ +ಎಳಸುತನ, ಕಕ್ಕುಲಾತಿಗಳನ್ನು ತಿರಸ್ಕರಿಸಿದರು. + + +ಬಿಡಿ, ಇವೆಲ್ಲ ಸಾಹಿತ್ಯ ಲೋಕದ ತಕರಾರುಗಳು. ಕೇಂದ್ರ ಸಾಹಿತ್ಮ ಅಕಾಡೆಮಿ ಪ್ರಶಸ್ತಿ + +ಪಡೆದ ಬಾಲೆಯ ಸೃಷ್ಟಿಕರ್ತ ದೇವನೂರರನ್ನು ಅವರ ಸಾಹಿತ್ಕಾಭ್ಯಾಸಿಯಾಗಿ, ಅದಕ್ಕಿಂತ + +ಹೆಚ್ಚು ಒಬ್ಬ ಮನಶ್ಶಾಸ್ತ್ರ ತಜ್ಮೆಯಾಗಿ ಮಾತಿಗೆಳೆದ ಡಾ. ಬಿ.ಎನ್‌. ಮಂಜುಳಾದೇವಿ + +ಅವರು “ಕಸ್ತೂರಿ'ಗಾಗಿ ನಡೆಸಿದ ಸಂದರ್ಶನ ಇಲ್ಲಿದೆ. + +SESS ಲ್‌ ಪ +ನೌನು ಮೊದಲ ಬಾರಿಗೆ "ಕುಸುಮ ದೇವರ ಮನೆಗೆ ಹೋದಾಗ ಎದುರಾದ. +ಬಾಲೆ' ಓದಿದಾಗ ಎಷ್ಟೋ ವಿಷಯಗಳು ಅದೇ ಏರುಪೇರುಗಳಿಲ್ಲದ ಮುಗುಳ್ನಗೆಯ +ಅರ್ಥವಾಗಿರಲಿಲ್ಲ. ವಿಮರ್ಶೆಗಳನ್ನೋದಿದ ಸ್ವಾಗತ. ಒಂದು ಕೃತಿಯ ಕುರಿತಾದ ವಿವ +ನಂತರವೂ ಸಂದೇಹಗಳು ಉಳಿದವು. ರ್ಶೆಯ ದೃಷ್ಟಿಕೋನಗಳು ಅದು ಗಳಿಸಿ +ಲೇಖಕನನ್ನೇ ಈ ಬಗ್ಗೆ ಕೇಳುವುದು ಸರಿ ಪ್ರಶಸ್ತಿಯ ಹಿನ್ನೆಲೆಯಲ್ಲಿ ಹೇಗೆ ಏರುಪೇರ +ಎನ್ನಿಸಿ ಮೈಸೂರಿನ ನವಿಲು ರಸ್ತೆಯ ಮಹಾ ಗುತ್ತವೆ ಎಂಬ ವಿಷಯ ನನ್ನ ಅರಿವಿ; + + + + + +ಅಗಸ್ಟ್‌ 1991 + + + + + +ಬಂದದ್ದು "ಬಾಲೆ' ಪ್ರಶಸ್ತಿ ಬಾಚಿಕೊಂಡ +ನಂತರವೇ. + + +" ಆದರೆ ಮಹಾದೇವ ವಿಮರ್ಶೆ, ಟೀಕೆ, +���ೊಗಳಿಕೆ, ಸನ್ಮಾನಗಳಿಂದ ಎಷ್ಟೂ ಬದಲಾ +ಗದೆ ಹಾಗೇ ಇದ್ದರು. ಅದು ಅವರ ಮನ +ಸ್ತ ತ್ವ. ಪ್ರಶಸ್ತಿ ಬಂದೊಡನೆ ಸಂಘ ಸಂಸ್ಥೆಗಳು +ಸನ್ಮಾನ ಮಾಡಲು ನೀಡಿದ ಕರೆಗಳನ್ನು +ನಯವಾಗಿ ತಿರಸ್ಕರಿಸಿದ್ದರು. ಆದರೆ ಚರ್ಚೆ +ಗಳಿಗೆ ಸಿದ್ಧವಿದ್ದರು. + +| ಮೂಲತ: ವಾಚಾಳಿಯಾದ ನಾನು ಮಿತ +ಭಾಷಿಯಾದ ದೇವನೂರರನ್ನು ಮಾತಿಗೆ, +ಚರ್ಚೆಗೆ, ಜಗಳಕ್ಕೆ ಎಳೆದುದನ್ನು ನಿಮ್ಮೆದು +ಗಿಡುತ್ತಿದ್ದೇನೆ. + +| ನಾನು: ಪ್ರಶಸ್ತಿ ದೊರೆತಾಗ ಏನನ್ನಿಸಿತು? + + +| ಮಹಾದೇವ: ನನಗಿಂತ ಹಿರಿಯ ಲೇಖಕ +ತಿಗೆ ಬಾರದ್ದು ನನಗೆ ಬಂದಿದೆ. ಸಂಕೋಚಕ್ಕೆ +ಈಡುಮಾಡಿದೆ. + + +; ನಾನು: “ಬಾಲೆ'ಗೆ ಪ್ರಶಸ್ತಿ ಬಂದ ನಂತರದ +ನಿಮರ್ಶೆಗಳಿಗಿಂತ, ಅದಕ್ಕೆ ಮುಂಚೆ ಬಂದ +ನಿಮರ್ಶೆಗಳೇ ನನಗೆ ಹೆಚ್ಚು ಹಿಡಿಸಿದವು. +ನಿಮಗೆ ? + + +| ಮಹಾದೇವ: ಹೌದು ನಂತರದ್ದವು +ಸೂರ್ವಾಗ್ರಹಪೀಡಿತವಾಗಿ ಬಿಡುತ್ತವೆ. ಅನೇ +[ರು ತಮ್ಮ ಅನಿಸಿಕೆಗಳನ್ನು ಹತ್ಯೆ ಮಾಡಿಕೊ +ತಾರೆ. ಅದು ಕೃತಿಗೂ ನನಗೂ ಆಗುವ +೨ವಮಾನ. ಕುಸುಮಬಾಲೆಯು ಒಡಲಾಳ +;೨ತ ಉತ್ತಮ ಇರಬಹುದೇನೋ ಎಂಬ +ಗಂದಾಜಪ್ಟೆ ನನಗೂ ಇರುವುದು, ಅದಷ್ಪೆ. + + +ನಾನು: "ಬಾಲೆ'ಯ ಬಗ್ಗೆ, ನಿಮ್ಮ ಬರವ +ಕಿಗೆಯ ಬಗ್ಗೆ ಸಲ್ಲದ್ದನ್ನು ಆರೋಪಿಸಿ ಕೆಲ +ಸರು ಬರೆದರು. ನೀವು ಸಿಡಿಯುವುದಿಲ್ಲ + + +| + + +ವೇಕೆ? + + +ಮಹಾದೇವ: (ಮುಗುಳ್ನಗೆ) ಸಿಡಿಯಬೇ +ಕೇಕೆ? ಯಾರೋ ಅಂದರೆಂದು ನಾನೇಕೆ +ನೊಂದುಕೊಳ್ಳಬೇಕು. ಏನೋ ಬರೆದ +ರೆಂದು ಪ್ರತಿಕ್ರಿಯೆ ತೋರುತ್ತಾ ಕುಳಿತರೆ +ಬೆಳವಣಿಗೆಗೆ ಅವಕಾಶವಿಲ್ಲ ಅಲ್ಲವೆ? +ನಾನು: ಏನೋಪ್ಪಾ, ನಾನಾಗಿದ್ದಿದ್ರೆ, +ಖಂಡಿತಾ ಸುಮ್ನಿರ್ತಿರ್ಲಿಲ್ಲ. (ಜಗಳಕ್ಕೆಳೆದು +ಸೋತದನಿ) ಇರ್ಲಿ ದೂರದರ್ಶನದ ಸಂದ +ರ್ಶನ ನಿಮಗೇನನ್ನಿಸಿತು? + + +ಮಹಾದೇವ: ಸ್ಟುಡಿಯೋದ ನಾಲ್ಕು +ಗೋಡೆಗಳಿಂದಾಚೆಗೆ ನಡೆದ ಸಂದರ್ಶನವಾ +ದ್ದರಿಂದ ಸಮಾಧಾನಕರ ಅನ್ನಿಸಿತು (ಮಾತು +ಅಲ್ಲಿಗೇ ಮುಕ್ತಾಯಗೊಳಿಸುವ ದನಿ.) + + +ನಾನು: (ಛಲಬಿಡದೆ) ಅಲ್ಲ "“ಬಾಲೆ' +ಓದಿದ ನಂತರ ಉಂಟಾಗಬಲ್ಲ ಸಹಜ + + +. ಸಂದೇಹಗಳನ್ನು ಸಂದರ್ಶನ ನಿವಾರಿಸಲಾಗ + + +ಲಿಲ್ಲ. ಅದು ಪ್ರಶಸ್ತಿ ವಿಜೇತ ಲೇಖಕನ +ಸಂದರ್ಶನದಂತಿರದೆ ಒಬ್ಬ ದಲಿತಕವಿ +ಯನ್ನೇ ಮನಸ್ಸಿನಲ್ಲಿಟ್ಟುಕೊಂಡು ನಡೆಸಿದಂ +ತಿತ್ತು. ಒಬ್ಬ ಹಿಂದುಳಿದ ಜನಾಂಗದ ವ್ಯಕ್ತಿ +ಯಾಗಿ ನೀವು ಮೂವತ್ತು ವರ್ಷಗಳ ಹಿಂದೆ +ಬಹಳ ಕಹಿಯನ್ನೇನೂ ಉಂಡಿರಲಾರಿರಿ. +ಮ್ಮಪ್ಪ, ನಿಮ್ಮಪ್ಪನ ಬಾಲ್ಯದ ಬಗ್ಗೆ ಕೇಳು +ವಂತಹ ಪ್ರಶ್ನೆಗಳನ್ನು ನಿಮಗೆ ಕೇಳಿದರು +ಅನ್ನಿಸ್ತು. ಇನ್ನೂ ಏನನ್ನಿಸ್ತು ಹೇಳ್ಲಾ? + + +ಮಹಾದೇವ: ಹೇಳಿ. + + +ನಾನು: ದೇವನೂರರ ಸಂದರ್ಶನ ಅನ್ನಿ +ಸದೆ, ಅದು "ಕುಸುಮ ಬಾಲೆ'ಯ ಪೆದ್ದ +ಮಗು ಪರ್ಲಾದನ ಸಂದರ್ಶನವೋ, ದಲಿತ +ಸಂಘದ ನಾಗರಾಜು ಸಂದರ್ಶನವೋ ಅನ್ನಿ + + +ಕಸ್ತೂರಿ + + + + + +ಆ + + +8 +ಆ + + +ಸಿತು. (ಅಂದುಬಿಟ್ಟೆ. ದೇವನೂರು ನಕ್ಕರು) +ಅಷ್ಟೇ ಅಲ್ಲ, ಸಂದರ್ಶನದ ನಡುನಡುವೆ +ತೋರಿಸಿದ "ಕುಸುಮ ಬಾಲೆ' ನಾಟಕದ +ದೃಶ್ಯಗಳು ಅನ್ವರ್ಥ ಪಾತ್ರಗಳಿಂದ ಕೂಡಿ��� +ಲಿಲ್ಲ. ಕತೆಯ ಪಾತ್ರಗಳಾದ ಕುಸುಮಾ, +ಮಲ್ಲಾಜಮ್ಮ ಗಾರೆಸಿದ್ದಾವ ಇವರೆಲ್ಲ ನೈಜ +ವಾಗಿ ನಾಟಕದಲ್ಲಿ ಮೂಡಿ ಬರಲಿಲ್ಲ. + + +ಮಹಾದೇವ: (ತಡೆದರು) ಕಲ್ಪನೆ ಅಗಾಧ +ವಾದ್ವು ಅದರ ಸಮಕ್ಕೆ ಯಾವ ಮಾಧ್ಯ +ಮವೂ ಯಶಸ್ವಿಯಾಗಲಾರದು ಅಲ್ವೆ? + + +ನಾನು: (ದನಿ ಏರಿತ್ತು ಇಲ್ಲ, ಇಡೀ +ಕಾದಂಬರಿಯ ಕೇಂದ್ರವೇ ಎನ್ನಬಹುದಾದ +ಈರಿಯ ರೋಗಗ್ರಸ್ತ ಮಗುವಿನ ಭೂತ +ತೃಪ್ತಿಗಾಗಿ ನಡೆಸುವ ಆಚರಣೆಯ ದೃಶ್ಯವಿದೆ +ನೋಡಿ, ಅದನ್ನು ನೀವು ಮೂಡಿಸಿದಷ್ಟೇ +ನೈಜವಾಗಿ ದೃಶ್ಯ ಮಾಧ್ಯಮದಲ್ಲಿ ಪ್ರತಿಫಲಿ +ಸುವುದು ಕಷ್ಟ ಎಂದು ನಾನೊಪ್ಪುವುದಿಲ್ಲ +(ಒಪ್ಪಲೇ ಬಾರದೆಂಬ ನಿರ್ಣಯದಲ್ಲಿ.) + + +ಅಗಸ್ಟ್‌ 1991 + + +ಮತ್ತೆ ನಾನು: ಅಂದ್ಹಾಗೆ, ಮಗುವಿ +ಭೂತತೃಪ್ತಿಯ : ಆಚರಣೆಯ ದೃ +ಅಷ್ಟೊಂದು ನೈಜವಾಗಿ ಮೂಡಿಸಿದ್ದಿರಲ್ಲ್ಯಾ +ಎಷ್ಟು ಸಲ ಅಂಥ ಆಚರಣೆಯನ್ನು ನೋ +ದ್ದೀರಿ? ತುಂಬ ಗಮನಿಸಿದ್ದೀರಲ್ಲ? + + +ಮಹಾದೇವ: ಇಲ್ಲ, ಅದನ್ನ ನಾನ +ನೋಡಿಯೇ ಇಲ್ಲ. ಕೇಳಿ ತಿಳಿದದ್ದು, ಅಷ್ಟೆ + + +ನಾನು: ಅದ್ದರಿ, ಮಗು ಸತ್ತ ಕೂಡ +"ನಗುಲೇಪಿಸಿದ ಈರಿಯ ಮೊಕ' ಅಂ +ಬರೆದಿದ್ದೀರಲ್ಲ? ಇದು ಎಂಥ ನಗು? + + +ಮಹಾದೇವ: ಅದು ಅರೆ ಹುಚ್ಚು. ಇಇ +ಒಂದೇ ನಂಬಿಕೆಯ ಬುಡ ಕಳೆದು ನಿರಾ + + +ಯಿಂದ ಉಕ್ಕುವ ಹುಚ್ಚುನಗು. + + +ನಾನು: ಹಾಂ, ಮನೋರೋಗದ ಆರಂಃ +ದಲ್ಲಿ ಇಂಥ ನಗು, ಶೂನ್ಯನೋಟ ತಲೆದೊ +ರುತ್ತೆ. ಇದು ಮತ್ತು ಕುಸುಮಳ ಹುಚ +ತುಂಬ ನೈಜವಾಗಿ ಚಿತ್ರಿಸಿದ್ದೀರಿ. ಬರೆಯೋ +ಮುಂಚೆ ಮನೋರೋಗ ಶಾಸ್ತ್ರದ ಪುಸ +ಓದಿದ್ದೀರಾ? (ಚರ್ಚೆ ನನ್ನ ಸಬ್ಬೆಕ್ತಿಗೆ ತಿರ +ಗಿದ ಖುಷಿಯಲ್ಲಿ) + + +ಮಹಾದೇವ: ಇಲ್ಲ, ನನಗೆ ಗೊತ್ತಿರುವ: +ಬರೆದೆ. + + +ನಾನು: "1 want to be in my hous +ಅಂತಾಳಲ್ಲ, ಅದನ್ನ, ಹೇಳಿ? + + +ಮಹಾದೇವ: ಆವಾಹನೆ ಆದವರು ಪ +ಭಾಷೆಯಲ್ಲಿ ಮಾತಾಡುವುದನ್ನು ಕೇಳಿದ್ದೇ: +ಇದಕ್ಕೆ ನೀವು ಡಾಕ್ಟರುಗಳು ವಿವರ +ಕೊಡೀರಿ. ಆದರೆ ಕಾದಂಬರಿಯಲ್ಲಿ ನಾಃ +ಹೇಳಬಯಸಿದ್ದು ಇಷ್ಟೆ, ಅವಳ ಸು +ಮನಕ್ಕೆ ಇದು ನನ್ನ ಮನೆಯಲ್ಲ ಎನ್ನಿಸಿತ + + + + + +ಜಾ ಹಾಗನ್ನಿಸಿದೆ. + + +ಪಾನು: ಕರೆಕ್ಟು. ಹಿಸ್ಪೀರಿಕಲ್‌ ಸೈಕೋಸಿಸ್‌ +ಕಕ್ಷಿಯ ಜೀವನದಲ್ಲಿ ತಡೆಯಲಾಗದ +ಮಾನಸಿಕ ಒತ್ತಡ ಉಂಟಾದಾಗ ಆಗುವ +ರುನೋವಿಕಲ್ಪ. ಇಂಥ ಪರಭಾಷೆಯ +ಮಾತು, ಕಾಣದ ವ್ಯಕ್ತಿಯ ವರ್ಣನೆ +ಮುಂತಾದವುಗಳಿಂದಲೇ ಆ ರೋಗಿ +ನೆವ್ವವೋ ದೇವರೋ ಆಗಿ ಚಿಕಿತ್ಸೆಯಿಂದ + + +ಕಂಚಿತಳಾಗುತ್ತಾಳೆ. ಅಂತೆಯೇ ಕೆಂಪಿಯ +ಸರ್ಧ ಮೂರು" ತಿಂಗಳಿಗಿಂತ ಹೆಚ್ಚು ಉಳಿ + + +ರುದ್ಧನ್ನು ಅವಳಮನಾದ ತೂರಮ್ಮ +ಯಾವುದೋ ಗಾಳಿದೆವ್ವ ತನ್ನ ಮಗಳ ಗರ್ಭ. + + +| +'ಮಹಾದೇವ: ನಾನು ಅಷ್ಟೇನೂ ಆಳವಾಗಿ +1 ಬಗ್ಗೆ ಯೋಚಿಸಿ ಬರೆಯಲಿಲ್ಲ. ಒಟ್ಟಾರೆ +ಓದುವೆಯಾಚೆಗಿನ ಸಂತಾನಗಳ ಸೃಷ್ಟಿ +ಸಲ್ಲಿ ಕಿಟ್ಟಯ » ಕೆಂಪಿ, ಚೆನ್ನ, ಕುಸುಮಾ, +/ವಳ ಗಂಡ ಅದಕ್ಕೂ ಮೂಲದಲ್ಲಿ ಅಕ್ಕ +ನ್ಯಾ ದಷ್ಟು, ಇವರುಗಳ ಪಾತ್ರವಿದೆ. + + +ನಾನು: ಮಹಾದೇವ, ಕುಸುಮ-ಮಲ್ಲಾ +'ಮ್ಮ ಮುಂತಾದ ತರುಣಿಯರ ಪಾತ್ರಗಳಿ +೦ತ ಮುದುಕಿ ತೂರಮ್ಮನ ಪಾತ್ರದ +[ರ್ಣನೆಗೆ ನಿಂತಾಗ ನೀವು ಹೆಚ್ಚು ಕಲಾತ್ಮ +ದಾಗುತ್ತೀರಿ. ಯುವ ಲೇಖಕನ ಲೇಖನಿ +ಬಂದ ಮೂಡಿಬಂದ ಈ ಚಿತ್ರಣ ಅವನಿ + + +ರುವ ವಿಶೇಷ ಒಲವಿನ ಕಾರಣವೆನಿಸು +F: ಅಲ್ಲವೆ ? + +ಸಿಕಾದೇವ' ; ನಿಜ. ಒಳ್ಳೆ ಅಂಶ ಕಂಡು +'ಡಿದಿದ್ದೀರಿ. ಎಳೆಯ ಪ್ರಾಯದವರಿಗಿಂತ +ದೃ ವೃದ್ಧೆಯರ ಬದುಕುಗಳು ನನ್ನನ್ನು +ಚ್ಚು ತಟ್ಟುತ್ತವೆ. ಅತೀವ ಉತ್ಸಾಹದಿಂದ + + +( + + +ನನ್ನು ನುಂಗಿ ನೀರು ಕುಡೀತಿದೆಯೆಂದು (BAG +1೦ಬುತ್ತಾಳೆ. ಇಂಥದನ್ನು ಬಹಳ ಮನೋ df | +ಸಾಗಿ ಬರ ಹಃ \ xl + + + + + +ಅವರನ್ನು ಬರೆಯುತ್ತೇನೆ. + + +ನಾನು: ಉಳಿದ ಪಾತ್ರಗಳಾದರೂ ಅಷ್ಟೇ +ಜೀವಂತವಾಗಿ ಮೂಡಿ ಬಂದಿವೆ. ಆ ಪಾತ್ರ + + +ಗಳಲ್ಲಿ ಕಲ್ಪನೆಗಳ್ಮಾರು? ನೀವು ಕಂಡವ +ರ್ಯಾರು ಹೇಳ್ತೀರಾ? + + +ಮಹಾದೇವ: ಹೀರೋ ಗಾರೆಸಿದ್ದಾವ +ಇದ್ದಾನೆ. ದಲಿತ ಸಂಘದ ನಾಗರಾಜು ನಮ್ಮ +ನಡುವೆ ಇದಾರೆ. ಉಳಿದವು ನನ್ನ ಸೃಷ್ಟಿಗಳು. +ನಾನು:ನಿಮ್ಮ ಕಾದಂಬರಿಯಲ್ಲಿ ನಿಮಗೆ + + +ಕಸ್ತೂರಿ + + +ತುಂಬ ಇಷ್ಟವಾದ ಪ್ರಸಂಗ ಯಾವುದು? + + +ಮಹಾದೇವ: ಅದೇ.... ನೀವು ಈ ಮುಂಚೆ +ಕೇಳಿದ ಮಗುವಿನ ಭೂತ ತೃಪ್ತಿಯ ಆಚರಣೆಯ +ದೃಶ್ಯ. ಅದಲ್ಲೆ ಅಕ್ಕ ಮಹಮಹಾದೇವಮ್ಮ +ಯಾಡರು ಗೋಮಾಳದಲ್ಲಿ ಬಿಸುಡಲ್ಪಟ್ಟಾಗ' +ಮಾನವರೆಲ್ಲ ಕಡೆಗಣಿಸಿದರೂ ಭೂಮಿತಾಯಿ ತನ್ನೆ +'ರಡು ರೆಕ್ಕೆಗಳನ್ನು ತೆಂಗಿನಗರಿಯ ರೂಪದಲ್ಲಿ +ತರುವಂತಾಗಿ ಅವರಿಗೆ ನೆರಳು ನೀಡಿದಳು ಎನ್ನುವ +ವರ್ಣನೆ ನನಗೆ ಬಹಳವಾಗಿ ಹಿಡಿಸಿತು. + + +ಸಾನು: ನಿಮ್ಮ ಬರವಣಿಗೆಯಲ್ಲಿ ನಂಜನ + +ಗೂಡಿನ ದಲಿತ ಭಾಷೆ ಬಳಸುವ ಬದಲು +ಸರಳಗನ್ನಡದಲ್ಲೇ ಬರೀಬೇಕಾಗಿತ್ತು ಎಂಬ +ಭಾವನೆ (ಕೆಲವು ವಿಮರ್ಶೆಗಳನ್ನು ಕಂಡನಂ +ತರ) ಏನಾದರೂ ಬಂದಿತ್ತೆ? + + +ಮಹಾದೇವ:ಖಂಡಿತ ಇಲ್ಲ. ನಾನು ಮನ +ಸೊಪ್ಪಿದ ರೀತಿಯಲ್ಲಿ ಬರೆದೆ. ಅದಕ್ಕಾಗಿ +ಪಶ್ಚಾತ್ತಾಪವಾಗಲೀ ವ್ಯಥೆಯಾಗಲೀ ಇಲ್ಲ. + + +ನಾನು: ಸಂತೋಷ. ಆ ಭಾಷೆ ಬಳಸದೆ + +ಇದ್ದಿದ್ರೆ ನಿಮ್ಮ ಕಾದಂಬರಿ ಇಷ್ಟೊಂದು +ಯಶಸ್ವಿಯಾಗ್ತಿರ್ಲಿಲ್ಲ ಅಂತ ನಂಗೂ ಅನ್ಸಿದೆ. +ಅಂಥ ಆಡುಭಾಷೆಯಲ್ಲೇ ನವರಸಗಳು +ಉಕ್ಕಿವೆ. ನಿಮ್ಮನ್ನ ನೀವೇ ಜೋಕು ಮಾಡಿ +ಕೊಳ್ಳುವದೂ ಅದ್ಭುತವಾಗಿ ಒಡಮೂಡಿದೆ. +(ಸುಮನಿದ್ದರು) + + +ಹೊಗಳಿಕೆ ಬಂದ ಕೂಡಲೆ ಮಾತು ಬದ +"ಲಿಸುವ ಸ್ವಭಾವದ ಮಹಾದೇವರನ್ನು ಮತ್ತೆ +ನನ್ನ ಸಬ್ಜೆಕ್ಟಾದ ಮನೋರೋಗ ಶಾಸ್ತ್ರದ +ಕಡೆ ತಿರುಗಿಸಿದೆ. "ಬಾಲೆ'ಯ ಪಾತ್ರಗಳ +ನಡುವೆ ಮೂಡಿ ಬಂದ "ಪರ್ಲಾದ' ಎಂಬ +ಬುದ್ಧಿಮಾಂದ್ಯ ಹುಡುಗನ ಬಗ್ಗೆ ಮಾತಾ +ಡಿದೆ. + + +ಅಗಸ್ಟ್‌ 1991 + + +ಬಹಳ ವಯಸ್ಸಾದ ದಂಪತಿಗಳಿಗೆ ಏಳನೆ +ಯದಾಗಿಯೋ ಎಂಟನೆಯದಾಗಿಯೋ +ಹುಟ್ಟುವ ಮಗು ಬುದ್ದಿ ಮಾಂದ್ಯತೆಗೊಳ +ಗಾಗುವ ಸಾಧ್ಯತೆಯುಂಟು. ಅಂತೆಯೇ +ಒಲ್ಲದ ಗರ್ಭ ಕೆಡವಿಕೊಳ್ಳಲು ತೆಗೆದುಕೊ +ಳ್ಳುವ ವಿವಿಧ ಔಷಧಿಗಳು ದುಷ್ಪರಿಣಾಮ +ಬೀರಿ, ಅಷ್ಟಾದರೂ ನಾಶವಾಗದೆ ಉಳಿದು +ಹುಟ್ಟಿಬಿಡುವ ಮಗು ಬುದ್ಧಿ ಮಾಂದ್ಯಕ್ಕೊ +ಳಗಾಗುತ್ತದೆ. ಈ ಎಲ್ಲ ಸಾಧ್ಯತೆಗಳೂ ಏಕೀ + + +ಭವಿಸಿ ಪ್ರಕೃತಿಯ ವರಪ್ರಸಾದವಾಗಿ +ಮೂಡಿ ಬಂದ "ಪರ್ಗಾದ' ಉಣ್ಣುವ ಫಲ +ದಲ್ಲಿ. "ಒಡೆ'ಯಾಗಿ (ಬಲಿಯಲಾಗದ + + +ಎಳೆಯ ಹೀಚುತೆನೆ) ನಿಂತ ಎಂಬ ವರ್ಣನೆ +ತುಂಬ ನೈಜವಾಗಿದೆ. ಇಂಥ ಮಕ್ಕಳ ನಾಲಿಗೆ +ಕಣ್ಣು ಬಾಯಿ ಮತ್ತು ರೆಪ್ಪೆಗಳು ಅಳತೆಗಿಂತ +ದೊಡ್ಡವಾಗಿದ್ದು ಕಣ್ಣು, ಬಾಯಿ ಸದಾ ತೆರೆ +ದುಕೊಂಡಿರುತ್ತವೆ. ಅವ್ಯಾಹತವಾಗಿ +ಜೊಲ್ಲು ಸುರಿಯುತ್ತದೆ. ಕಣ್ಣು ಪಿಳುಕಿಸಲಾ +ಗದ: ದುರ್ಬಲತೆಯಿರುತ್ತದೆ. ಆ ಬೆಳೆಯದ +ಬುದ್ಧಿಗೆ ತಾನು ಕಂಡ ದೃಶ್ಯಗಳೇ ಪ್ರಪಂಚ +ವಾಗುತ್ತವೆ. ಅಂತಹ ಮಗುವಾದ ಪರ್ಗ್ಸಾದ +ಅಕ್ಕನ ಮಗು, ಅಕ್ಕ ಸೀರೆ, ಮರ ಇತ್ಯಾದಿ +ಗಳದೇ. ಆದ ಸೀಮಿತ ಜಗತ್ತಿನಲ್ಲಿ ಓಲಾಡು +ತಾನೆ. ಇವೆಲ್ಲ ವಿವರಗಳನ್ನು ಗರ್ಭಿಸಿ +ಕೊಂಡು ಬೆಳೆಯುವ ಪಾತ್ರ ಓದುಗರಲ್ಲಿ +ಕರುಣೆ ಹುಟ್ಟಿಸುತ್ತದೆ. ಅದೊಂದು ಮೂಕ +ಜೀವದ ಪ್ರತಿನಿಧಿ! + + +ಮತ್ತೆ ಕೆಲವು ಕಡೆ ದೇವನೂರರ ಬರವ + +ಣಿಗೆ ಫ್ರಾಯ್ಡ್‌ನ ಮನೋ ವಿಶ್ಲೇಷಣೆಗೆ +ಹತ್ತಿರವಾಗುತ್ತದೆ. ಮನುಷ್ಯ ಸಂಬಂಧ +ಮತ್ತು ಸ್ವಭಾವಗಳ ಸಂಕೀರ್ಣತೆಯನ್ನು +ಚೆನ್ನಾಗಿ ಬಲ್ಲವನು ಮಾತ್ರ ಈ ತೆರನಾದ +ಪಾತ್ರ, ಘಟನೆಗಳ ಸೃಷ್ಟಿಕರ್ತನಾಗಬಲ್ಲ. + + +ಇದೆಲ್ಲ ಮಹಾದೇವರಿಗೆ ಹೇಳಿದೆ. ಮತ್ತೆ +ನಕ್ಕರು. 1 + + +13 + + + + + +ಮಹಾದೇವ: ನೋಡಿ, ಇಷ್ಟೆಲ್ಲಾ ನಾನು ನಿಮ್ಮ ಸಮತೋಲನ ಕಳೆದುಕೊಳ್ಳದ. +ತಿಳಿದುಕೊಂಡು ಬರೆಯಲಿಲ್ಲ. ಆದರೂ ಪ್ರಾಮಾಣಿಕತೆ ಮತ್ತು ಎಲ್ಲೆ ಮೀರದ +ಇದನ್ನೆಲ್ಲ ಕೇಳಿದ ಮೇಲೆ ಬರವಣಿಗೆಯ ಚಿಂತನ ಧಾರೆ. ಹೌದೆ? + + +ಬಗ್ಗೆ ಮತ್ತಷ್ಟು ಸಮಾಧಾನವಾಗಿದೆ. +ಮಹಾದೇವ: ನೀವು ನನ್ನ ಪುಸ್ತಕವನ್ನು + + +ನಾನು: ಕಾದಂಬರಿಯ ಕೇಂದ್ರ ವಸ್ತು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ. ಅಷ್ಟೇ + +ವಿಶಿಷ್ಟ ಹಾಗೂ ಸುಂದರವಾದದ್ದು. ಎಷ್ಟು ಚೆನ್ನಾಗಿ ಅದರ ಬಗ್ಗೆ ಮಾತಾಡಿದಿರಿ. ಒಬ್ಬ +ಸರಳವೋ ಅಷ್ಟೇ ಸಂಕೀರ್ಣ, ಎಷ್ಟು ಸಹ ಲೇಖಕನಿಗೆ ಇದಕ್ಕಿಂತ ಸನ್ಮಾನ, ತೃಪ್ತಿ +ಜವೋ ಅಷ್ಟೇ ಪ್ರಬುದ್ಧ. ಇದಕ್ಕೆ ಕಾರಣ ಬೇಕೆ ? ಅಂದು ಮಾತು ಮುಗಿಸಿದರು. + + +SSSSSSSSSS + + +35 ವರ್ಷಗಳ ನಂತರ ಕಂಡ ಮಗಳು + + +ಭಾರತದ ವಿಭಜನೆಯು ಕೇವಲ ದೇಶನ್ನಷ್ಟೇ ಅಲ್ಲ; ಬಹಳಷ್ಟು ಕುಟುಂಬಗಳನ್ನೂ ವಿಭಜಿಸಿತು. +ಮಕ್ಕಳು ಭಾರತದಲ್ಲಿ ಉಳಿದರೆ, ತಂದೆ ತಾಯಿಗಳು ಪಾಕಿಸ್ತಾನದಲ್ಲಿ ಉಳಿದುಕೊಂಡರು. ಅದೇ +ರೀತಿಯಾಗಿ ಅಮಾಯಕ ಮಕ್ಕಳು ಪಾಕಿಸ್ತಾನದಲ್ಲಿ ಉಳಿದಿದ್ದರೆ ದುರ್ದೈವೀ ತಂದೆ ತಾಯಿಗಳು +ಭಾರತದಲ್ಲಿ ಉಳಿದರು. ಹಾಗೆ ದೂರಾಗಿದ್ದ 72 ವರ್ಷ ವಯಸ್ಸಿನ ಹೋತಾರಾಮ್‌ ಮತ್ತು ಅವನ +65 ವರ್ಷ ವಯಸ್ಸಿನ ಪತ್ನಿ ಶ್ರೀಮತಿ ಲಾಜೋ ಸಚದೇವರು35 ವರ್ಷಗಳ ಹಿಂದೆ ಕಳೆದುಕೊಂಡಿದ್ದ +12 ವರ್ಷದ ಮಗಳು ರಾಜಕುಮಾರಿಯನ್ನು ಆಕೆಯ 47ನೇಯ ವಯಸ್ಸಿ ನಲ್ಲಿ ಭೆಟ್ಟಿಯಾದರು. + +ಮಗಳನ್ನು ತಂದೆ ತಾಯಿಗಳಿಗೆ ಭೆಟ್ಟಿ ಮಾಡಿಸಿದ ಶ್ರೇಯಸ್ಸು ಇಂಡೋಪಾಕ್‌ ಪ್ರೇಮ್‌ ಲೀಗಿನ +ಜಮ್ನಾದಾಸ್‌ ಆಖ್ತುರ್‌ರಿಗೆ ಸೇರಬೇಕು. ಈ ರಾಜಕುಮಾರಿಯು ತನ್ನ ಹನ್ನೆರಡನೆಯ ವಯಸ್ಸಿನಲ್ಲಿ +ತಂದೆ ತಾಯಿಗಳಿಂದ ಅಗಲಿದಳು. ಆಗ ಓರ್ವ ತರುಣನು ಆ ಬಾಲೆಯನ್ನು ತನ್ನ ಶಿಕ್ಷಕನ ವಶಕ್ಕೆ +ಒಪ್ಪಿಸಿದ. ಆ ಶಿಕ್ಷಕನು ಅವಳನ್ನು ತನ್ನ ಮಗಳಂತೆಯೇ ಜೋಪಾನ ಮಾಡಿದ. ವಾರಸುದಾರರ +ಸುಳಿವು ಸಿಗದಿದ್ದಕ್ಕೆ ಆಕೆಗೆ ಗುಲಾಂ ಫಾತಿಮಾ ಎಂದು ನಾಮಕರಣ ಮಾಡಿದ. ಆ ನಂತರ, ಹಾಫೀಜ್‌ +ಅಹ್ಹದ್‌ಖಾನ್‌ ಎಂಬವನೊಂದಿಗೆ ಮದುವೆ ಮಾಡಿದ. + +ಈಗ ಫಾತಿಮಾ ಮೂರು ಗಂಡು ಹಾಗೂ ಮೂರು ಹೆಣ್ಣು ಮಕ್ಕಳ ತಾಯಿಯಾಗಿದ್ದಾಳೆ. ಆಕೆಯ +ಕಿರಿಯ ಮಗ ಯುಸೂಫ್‌ ಎಂ.ಬಿ.ಬಿ.ಎಸ್‌. ವಿದ್ಯಾರ್ಥಿ. ಅವನು ತನ್ನ ಸತತ ಪ್ರಯತ್ನ ಹಾಗೂ +ಇಂಡೋಪಾಕ್‌ ಪ್ರೇಯ್‌ ಲೀಗಿನ ಜಮ್ನಾ ದಾಸರ ಸಹಾಯದಿಂದ ಅಜ್ಜ- ಅಜ್ಜಿಯನ್ನು ಶೋಧಿಸು +ವಲ್ಲಿ ಕೊನೆಗೂ ಯಶಸ್ವಿಯಾದ. + +ಹನ್ನೆರಡನೆಯ ವಯಸ್ಸಿನಲ್ಲಿ ಕಣ್ಮರೆಯಾಗಿದ್ದ ಮಗಳು ತನ್ನ 41ನೇಯ ವಯಸ್ಸಿನಲ್ಲಿ ತನ್ನ + + +ಆರು ಜನ ಮಕ್ಕಳೊಂದಿಗೆ ಭೆಟ್ಟಿಯಾದಾಗ ಆ ತಂದೆ-ತಾಯಿಗಳಿಗೆ ಹಾಗೂ ಆ ಮಗಳಿಗೆ ಆದ +ಆನಂದ ಯಾವ ಅಳತೆಗೆ ದಕ್ಕೀತು? + + + + + + + + +ಅಲಗೆ ಬೆಕ್ಕು, ಕಪ್ಪೆಗೆ ಹಾವು, ಹಾವಿಗೆ +ಮುಂಗುಸಿ ಮುಂತಾದ ಜೀವಕ್ಕೆ ಜೀವದ ವೈಮನ +ಸ್ಯದ ಉದಾಹರಣೆಗಳು ಹಲವಾರು ಸಿಗುತ್ತವೆ. +ಅದರಂತೆಯೇ ಜಲಚರಗಳಲ್ಲೂ ಒಂದ +ನ್ನೊಂದು ತಿಂದು ಬದುಕುವ ನಿದರ್ಶನಗಳೂ +ಇಲ್ಲದಿಲ್ಲ. ಸಸ್ಯಾಹಾರಿ ಅತಿ ಸಣ್ಣ ಮೀನನ್ನು +ಮಾಂಸಾಹಾರಿ ಮೀನೊಂದು ಕಬಳಿಸಿದರೆ +ಇಂತಹ ಮಾಂಸಾಹಾರಿ ಮೀನುಗಳನ್ನು ಗುಳುಂ +ಎನಿಸಲು ಭಕ್ಷಕ, ದೆ ತ್ಯ ಮೀನುಗಳು ಕಾದಿರು +ತ್ತವೆ. ಜೀವರಾಶಿಯ ವೈವಿಧ್ಯಮಯ ಪರಿಸರ +ದಲ್ಲಿ ಇಂತಹ ಘಟನಾವಳಿಗಳು ಸಹಜ. ಕಡಿಮೆ +ನೀರಿನ ಕೊಳಕುಂಟೆಗಳಿಂದ ಮೊದಲುಗೊಂಡು +ಅಗಾಧ ಜಲರಾಶಿಯ ಸಮುದ್ರ ಮಹಾಸಾಗರ +ಗಳ ತನಕ ಈ ರೀತಿಯ ನೈಸರ್ಗಿಕ ಜೀವನ ಚಕ್ರ +ವರ್ಣನಾತೀತ ಮೇರೆಗಳನ್ನು ಮುಟ್ಟಿರುತ್ತದೆ. +ಜೀವ ವಿಕಾಸ ಸರಣಿಯ ಕಶೇರುಕಗಳ +ಮೊದಲ ಜೀವಿಗಳೇ ಮೀನುಗಳು. ಮಾನವನ + + +ಆಜಾದ್‌ ಆಸ್ಮಾ ಯಿಲ್‌ ಸಾಹೇಬ್‌ + + +ಆದಿವಾಸಿ ಜೀವನ ವಿಕಸನಗೊಳ್ಳುವುದಕ್ಕೂ + + +ಮುಂಚೆ, ಸುಮಾರು 500 ದಶಲಕ್ಷ ವರ್ಷಗಳ +ಕಾಲದಿಂದಲೇ ಮೀನು ಭೂ ಪರಿಸರದಲ್ಲಿ ಇರ +ಲಾರಂಭಿಸಿದೆ. ಇಷ್ಟು ಅತಿ ಪ್ರಾಚೀನ ಹಿನ್ನೆಲೆಯಿ +ರುವ ಮೀನು ಇಂದಿಗೂ ನಶಿಸಿ ಹೋಗದಂತೆ +ಬಲವಾಗಿ ಬೇರೂರಿರಲು ಹಲವಾರು ಕಾರಣಗ +ಳಿವೆ. ಬದಲಾಗುತ್ತಿರುವ ಪರಿಸರಕ್ಕೆ ಹೊಂದು +ವಂತೆ ತಮ್ಮ ಜೀವವಿಕಾಸವನ್ನು ಮಾರ್ಪಡಿಸಿ +ಕೊಂಡು ಉಳಿದಿವೆ. ಇಂತಹ ಮಾರ್ಪಾಡುಗ +ಳಲ್ಲಿ ಬಣ್ಣಗಳ ಉಪಯೋಗ, ಜಾಹೀರಾತುಗೊ +ಳಿಸುವ ಗುಣ, ಮಾರುವೇಷದಿಂದ ವಿರೋಧಿಯ +ಗಮನಕ್ಕೆ ಬಾರದಂತೆ ಬಚಾವಾಗುವ ಶಕ್ತಿ, ಕತ್ತ +ಲಲ್ಲಿ ಬೆಳಕನ್ನು ಉತ್ಪಾದಿಸುವ ಸಾಮರ್ಥ್ಯ +ಹಾಗೂ ವಿಷಯುಕ್ತ ಗ್ರಂಥಿಗಳ ಮೂಲಕ ಸ್ವರ +ಕ್ಷಣೆ ಮುಂತಾದವು ಇಂತಹ ಹೊಂದಾಣಿಕೆಗಳಲ್ಲಿ +ಪ್ರಮುಖವಾದವು. + + +ಜ್‌! + + + + + +ಚಿತ,:ಗಿ ಅಪ್ಪು ಮೇಲ್ಭಾಗ ಹ್ರೊ೦ಖರುವ ಶಾರ್ಕೆ + + +ಅಗಸ್ಟ್‌ 1991 + + + + + +ತಿತ್ರ: ಎ. ಸಮುಪ್ರ ಸುಸ್ಫತಳ ಸಡುವೆ + + +೨ಲ್‌ ಮೀನು. _ ಚಿತ್ರ: ೨ಎ. ಶಪ್ತು. ಒಳ್ರುಪುಗ ಕೊಂದಾಳೆಕೆ +ಆಡೂರು ಏಂಬಲ್‌ ತೋರುವ ಹರೆ ಮತ್ತು ಜಾಕೆಸ್ಟ್ರ ಪೆ ನಿನ + + +ಔಿತ್ರ:೪ ಖಿಸ್ಕಕುಂಡಿಯಿರುವ 'ಶೇ' ಖೂನು + + + + + +ಚಿತ್ರ: ೩. ವಷ್ಯ ರಿನನಾ ನಾ ಮುಂಸದ ಆಟ್ರತಾಸೆ + + + + + +ಬಣ್ಣಗಳ ಹೊಂದಾಣಿಕೆ ಮೂಲಕ ಇತರ ಜೀವಿಗಳಿಗೆ ಗೋಚರವಾಗುವು + + +ಮೀನು ತಾನು ವಾಸಿಸುವ ಜಲಮಾಧ್ಯಮದ ದಿಲ್ಲ. ಬಣ್ಣಗಳ ಹೊಂದಾಣಿಕೆಗಳಲ್ಲಿ ಸಾಮಾನ್ಯ +ಮತ್ತು ಆ ಪರಿಸರದ ಹಿನ್ನೆಲೆಯನ್ನು ಅವಲಂಬಿಸಿ ವಾದ ಬಣ್ಣಗಳ ಹೋಲುವಿಕೆ, ಬದಲಾಗಬಲ್ಲ + +ಬಣ್ಣಗಳ ವಿನ್ಯಾಸ ಹೊಂದಿರುತ್ತದೆ. ಕೆಲವೊಮ್ಮೆ ಬಣ್ಣಗಳ ಹೋಲುವಿಕೆ, ಅಗೋಚರಗೊಳ್ಳಬಲ್ಲ + +ಈ ವಿನ್ಯಾಸಗಳು ಅಪಾಯ ಸೂಚಕಗಳಾದರೆ ಬಣ್ಣಗಳ ಹೊಂದಾಣಿಕೆ, ಧ್ಯಾನ ಭಂಗಿ ಬಣ್ಣಗಳ + +| ಕೆಲವು ಪ್ರಬೇಧಗಳ ಎನ್ಯಾಸಗಳು ಹಿನ್ನೆಲೆಯ ಹೊಂದಾಣಿಕೆ ಮೋಸಗೊಳಿಸಬಲ್ಲ ಬಣ್ಣಗಳ + +ಏನ್ಯಾಸವನ್ನು ನಿರ್ದಿಷ್ಟವಾಗಿ ಹೋಲುವ ಹೊಂದಾಣಿಕೆ ಮುಂತಾದವು ಮುಖ್ಯವಾದವು. + +i 16 ಕಸೂರಿ + + +ಅತ್ರ: ಪಿ. + + + + + +ಲ್ಯಾಂಟಕ್ಕೆ ಮುಸು. ೨3ಜ್ನನು ಹೋನಗನ್ಲೆಂ ನಿಗೆ + + +ಬಣ್ಣ ಮತ್ತು ಅವುಗಳ ತೀಕ್ಷ್ಮ ತೆಗಳನ್ನು ಅನು +ಸರಿಸಿ ಮೀನಿನ ಬಣ್ಣದಲ್ಲೂ ವೆ ೈವಿಧ್ಯತೆ ಕಂಡು +ಬರುವುದು ಸಹಜ. ಸಮುದ್ರ ತಳದ ವಿವಿಧ +ಬಣ್ಣಗಳ ಗಿಡಗಳು, ಕೋರಲ್‌ಗಳು ಮುಂತಾದ +ವುಗಳಂತೆಯೇ ಬಣ್ಣ ಹೊಂದಿರುವ ಮೀನುಗಳು +ಪ್ರಥಮ _ಗುಂಪಿನ ಉದಾಹರಣೆಗಳಾಗಿವೆ. +ಪ್ರಥಮ ಗುಂಪಿನ ಉದಾಹರಣೆಗಳಾಗಿವೆ. +ಯಾವುದೇ ಒಂದು ಪ್ರಬೇಧ ಕಡಿಮೆ ಆಳದ + + +ನೀರಿನಲ್ಲಿ ವಾಸಿಸಿದರೆ ಅತಿ ಕಡಿಮೆ ತೀಕ್ಷ್ಣ ಬಣ್ಣ +ಹೊಂದಿರುತ್ತದೆ. ಅದೇ ಪ್ರಬೇಧ ಕತ್ತಲಾವರಿಸಿ +ರುವ ಆಳ ಪ್ರದೇಶಗಳಲ್ಲಿ ಅತಿ ಕಪ್ಪು ಅಥವಾ +ತೀಕ್ಷ್ಣ ಬಣ್ಣ ಹೊಂದಿರುತ್ತದೆ. ಇದನ್ನು +ಪ್ರಯೋಗದ ಮೂಲಕ ತೋರಿಸಲು ತಿಲಾ +ಪಿಯಾ ಮೀನನ್ನು ಉಪಯೋಗಿಸಬಹುದು. +ಒಂದು. ಗಾಜಿನ ಬೀಕರ್‌ನಲ್ಲಿ ನೀರನ್ನು ಹಾಕಿ +ಮೀನು ಬಿಟ್ಟರೆ ಅದರ ಬಣ್ಣ ಬಿಳುಪಿರುವುದು. +ಅದೇ ಬೀಕರ್‌ನ ಸುತ್ತ ಕಪ್ಪು ಕಾಗದವನ್ನು ಸುತ್ತಿ +ಕೆಲ ಸಮಯ ಬಿಟ್ಟು ಗಮನಿಸಿದರೆ ಮೀನಿನ +ಬಣ್ಣ ಕಪ್ಪಾಗಿರುತ್ತದೆ. ಇವುಗಳಿಗೆ ಕಾರಣ '"ಮೆ +ಲಾನೋ ಫೋರ್ಸ್‌'' ಎಂಬ ಕಪ್ಪು ಬಣ್ಣ ನಿಯಂತ್ರಿ +ಸಬಲ್ಲ ಕೋಶಗಳು. ಅಂತೆಯೇ "“ಎರಿತ್ರೋ _ + + + + + +\) +₹೫ + + +ಶಾ +ಯು +ಕೆ +4 + + +ಕೆ +ಗಿ + + +NL +UY +(| + + +ಆತಾ + + + + + +' ಚಿತ್ರ: ಅಬ ಆಲ್ಲುಸಳಲ್ಲ ಸುಲಭವಾೂ ಬಳ್ತಾ ಬ್ರೂ ಳ್ಳ ಬಲ, +ಪಮುಪಖ್ರಸ್ತೆ ತ್ವ ಮತ್ತು ಸಿಚನ ಎಲ್‌ಂಯನ್ಸು ಹೋಲುವ ಮೊಸೋಪಿರಸ್‌ + + +EEE TIL ATES ELC + + +ಅಗಸ್‌, 1991 + + + + + +WwW + + + + + + + + + + + +ಫೋರ್‌''ಗಳುಕಿತ್ತಳೆ ಬಣ್ಣವನ್ನು, ""ಕ್ಲ್ಯಾಂತೋ +ಫೋರ್‌''ಗಳು ಹಳದಿ ಬಣ್ಣವನ್ನೂ ಮತ್ತು +""ಲ್ಯೂಕೋ ಫೋರ್‌'' ಗಳು ಬಿಳುಪನ್ನೂ ನಿಯಂ +ತ್ರಿಸುತ್ತವೆ. + +ಬದಲಾಗಬಲ್ಲ ಬಣ್ಣಗಳ ಹೊಂದಾಣಿಕೆ +ಮತ್ಸ್ಯ ಪ್ರಬೇಧದ ಜೀವನ ಕ್ರಮಕ್ಕನುಗುಣ +ವಾಗಿ ಮಂದ ಅಥವಾ ತೀವ್ರಗತಿಯಲ್ಲಿ ತನ್ನ + + +ಬಣ್ಣವನ್ನು ಬದಲಾಯಿಸಬಲ್ಲ ಸಾಮರ್ಥ್ಯವನ್ನು + + +ಅವಲಂಬಿಸಿದೆ. ಟ್ರಾಟ್‌ಗಳು (ಕಾಮನ ಬಿಲ್ಲು +ಟ್ರಾಟ್‌) ಬಾಲಾವಸ್ಥೆಯಲ್ಲಿ ವರ್ಣಮಯ +ವಿನ್ಯಾಸ ಹೊಂದಿದ್ದರೆ ಪ್ರೌಢಾವಸ್ಥೆಯಲ್ಲಿ +ಗುಲಾಬಿ ಪಾರ್ಶ್ವಗಳನ್ನು ಹೊಂದಿರುತ್ತವೆ. +ಇನ್ನೊಂದು ರ��ತಿಯ ಬದಲಾಗಬಲ್ಲ ಬಣ್ಣಗಳ +ಹೊಂದಾಣಿಕೆಯೆಂದರೆ ದೇಹಾಕೃತಿ ಮಾರ್ಪಾಡಿ +ನೊಂದಿಗೆ ಬದಲಾಗೆಬಲ್ಲ ಬಣ್ಣವುಳ್ಳ ಪ್ರಭೇದ +ಗಳದು. ಗಾಜಿನಂತಹ ಪಾರದರ್ಶಿ ದೇಹ +ಹೊಂದಿದ ಈಲ್‌ ಲಾರ್ವ (ಲೆಪ್ಪೋಸಿಪಾಲೈ) +ಗಳು ಬೆಳೆದು ""ಎಲ್ವರ್‌'' ಹಂತದಲ್ಲಿ ಅಪಾರ +ದರ್ಶಿ ದೇಹ ಹೊಂದಿರುತ್ತವೆ. +ಅಗೋಚರಗೊಳ್ಳಬಲ್ಲ ಬಣ್ಣ ವಿನ್ಯಾಸದ +ಹೊಂದಾಣಿಕೆ ಎಲ್ಲ ಜೀವಿಗಳಲ್ಲೂ ಕಂಡು +ಬರುವ ಹೊಂದಾಣಿಕೆ ಎನ್ನಬಹುದು. ಯುದ್ಧ +ವಾಹನಗಳು ವರ್ಣವಿನ್ಯಾಸ ಹೊಂದಿರುವುದು +ಇಂತಹ ಹೊಂದಾಣಿಕೆಯ ಉದಾಹರಣೆ. ಎಲ್ಲ +ಪಕ್ಷಿಗಳು, ಸಸ್ತನಿಗಳು, ಉಭಯಜೀವಿಗಳು +ಮತ್ತು ಸರೀಸೃಪಗಳು ಕಪ್ಪು ಮೇಲ್ಭಾಗ ಮತ್ತು +ಬಿಳಿಯ ಕೆಳಭಾಗ ಹೊಂದಿದ್ದು ನೆರಳಿನಂತೆ +ಚಪ್ಪಟೆ ಕಂಡುಬರುವುದೂ ಈ ವಿಧದ ಹೊಂದಾ +ಣಿಕೆಯ ನಮೂನೆಯೇ. ಶಾರ್ಕ್‌ ಮೀನುಗಳು +ಇಂತಹ ಹೊಂದಾಣಿಕೆಯನ್ನು ತೋರುವ +ಉತ್ತಮ ನಿದರ್ಶನಗಳು. (ಚಿತ್ರ: 1) +ಧ್ಯಾನಭಂಗಿ ಬಣ್ಣಗಳ ಹೊಂದಾಣಿಕೆ ವೀಕ್ಷಕ +ರನ್ನು ಮೀನಿನ ಹಾಜರಿಯಿಂದ ಅದರ ಬಣ್ಣ +ವಿನ್ಯಾಸದ ಕಡೆಗೆ ಗಮನ ಸೆಳೆಯುವಲ್ಲಿ ಸಫಲವಾ +ಗುತ್ತದೆ. ಆ ಮೂಲಕ ಸಿಗುವ ಕ್ಷಣ ಮಾತ್ರದ +ಸಮಯದಲ್ಲಿ ಮೀನು ತಪ್ಪಿಸಿಕೊಂಡು ಪಾರಾಗು + + +18 + + +ತ್ತದೆ. ನಿಸರ್ಗದ ವೆ ೈವಿಧ್ಯಗಳಿಗೆ ಎಣೆಯುಂಟೆ?! +ತನ್ನ ದೇಹಾಕೃತಿಯನ್ನು ವಿವಿಧ ಬಣ್ಣಗಳ +ವಿನ್ಯಾಸ ಹೊಂದಿದ ದೇಹಭಾಗಗಳ ಮೂಲಕ +ಬೇಗ ಗುರುತಿಸಲಾಗದಂತೆ ಮಾಡುವ ಸಾಮರ್ಥ್ಯ +ವುಳ್ಳ ಹೊಂದಾಣಿಕೆಯಿದು. ಈ ವಿನ್ಯಾಸಗಳು +ಗಮನ ಸೆಳೆಯುವಂತಹ ವರ್ಣಗಳಿಂದ ಕೂಡಿರು +ತ್ತವೆ. ಉದಾ: ಬಂಡೆ ಪರ್ಚ್‌ಗಳು, ಏಂಜಲ್‌ +ಮೀನುಗಳು ಇತ್ಯಾದಿ. (ಚಿತ್ರ: 2) + +ಮೋಸಗೊಳಿಸಬಲ್ಲ ಬಣ್ಣಗಳ ಹೊಂದಾಣಿಕೆ +ಧ್ಯಾನಭಂಗಿಯಂತಹುದೇ ಆಗಿದ್ದು ಒಂದು +ರೀತಿಯ ವಿಶಿಷ್ಟತೆಯಿಂದ ಕೂಡಿದೆ. ದೇಹದ +ವಿವಿಧ ಅಂಗಗಳನ್ನು ಅಸಂಬದ್ಧ ರೀತಿಯಲ್ಲಿ +ವಿನ್ಯಾಸಗೊಳಿಸಿ ಪರಿಚಯಗೊಳ್ಳದಂತೆ ಮೋಸ +ಗೊಳಿಸುತ್ತದೆ. ಕಣ್ಣಿನ ಕಪ್ಪು, ದೇಹದ ಕಪ್ಪು +ಬಣ್ಣದೊಡನೆ ಕೂಡಿರುವುದು, ರೆಕ್ಕೆಗಳ ವಿನ್ಯಾಸ +ದೇಹದ ಮೇಲೂ ಹಬ್ಬಿರುವುದು ಮುಂತಾದ +ಲಕ್ಷಣಗಳು (ಚಿತ್ರ: 2.ಎ) ಈ ವಿಧದ ಹೊಂದಾ +ಣಿಕೆಯ ಉದಾಹರಣೆಗಳಾಗಿವೆ. +ಮಾರುವೇಷ + +ಈ ವಿಧದ ಹೊಂದಾಣಿಕೆಯ ಪ್ರಮುಖ ಲಕ್ಷ +ಣವೆಂದರೆ ಹಿನ್ನೆಲೆಯಂತೆಯೇ ದೇಹಾಕೃತಿ , +ಮತ್ತು ವಿನ್ಯಾಸ ಹೊಂದಿರುವುದು. ಓತಿಕ್ಕಾತದ +ಬಣ್ಣ ಬದಲಾವಣೆ ಎಲ್ಲರಿಗೂ ತಿಳಿದದ್ದೇ. ತನ್ನ ' +ಪರಿಸರಕ್ಕನುಗುಣವಾಗಿ ಕಷ್ಟಸಾಧ್ಯವೆನಿಸು +ವುದು. ಹಸಿರು ಹಾವು ಗಿಡದ ಮೇಲಿರುವಾಗ +ಕೊಂಬೆಯೆಂದು ಭಾವಿಸಿ ಕೆ ಯಲ್ಲಿ ಹಿಡಿದಿರುವ: +ವರ ಸಂಖ್ಯೆಯೇನೂ ಕಡಿಮೆಯಿಲ್ಲ! ಗಾರ್‌ +ಜಾತಿಯ ಮೀನು ನೀರಿನ ಮೇಲ್ಭಾಗದಲ್ಲಿ ಅಚಲ +ಗೊಂಡು ಸೂರ್ಯನ ರಶ್ಮಿಯ ಕಾವು ಆಸ್ವಾದಿಸು +ವಾಗ ತೇಲುವ ಕಾಂಡ ಅಥವಾ ಮರದ +ತುಂಡಿನಂತೆ ಕಾಣುತ್ತದೆ. ಸೂಜಿ ಮೀನು +( ಬೆಲೋನಿಡೇ-ಕುಟುಂಬ) ಗಳು ತನ್ನ ಪರಿಸರದ +ಗಿಡದ ಕೊಂಬೆಗಳಂತೆ ಕಂಡರೆ ಗಿಡಗಳ ಎಲೆಗ +ಳಂತೆ ಕಾಣುವ ""ಲೆದರ್‌ ಜಾಕೆಟ್‌'', " “ಮೊರು +ಬಾಲದ ಮೀನು'', "ಫೈಲ್‌ ಮೀನು'', +""ಸಲಿಕೆ ಮೀನು'' ಇತ್ಯಾದಿ ಜಾತಿಗಳು ಮಾರುವೇ + + +ಕಸೂರಿ + + +ಷದಲ್ಲಿ ಅದ್ವಿತೀಯವೆನಿಸಿವೆ. (ಚಿತ್ರ: 2.ಬಿ) +ಜಾಹೀರಾತು. + +ಮೊದಲು ವಿವರಿಸಿದ ಮಾರ್ಪಾಡು ಮತ್ತು +ಹೊಂದಾಣಿಕೆಗಳ ಪ್ರಾಥಮಿಕ ಅವಶ್ಯಕತೆ ಅಗೋ +ಚರಗೊಳ್ಳುವುದಕ್ಕಾದರೆ ಜಾಹೀರಾತು ಹೆಸರೇ +ಸೂಚಿಸುವಂತೆ ತನ್ನ ಇರುವಿಕೆಯನ್ನು ಪ್ರಚುರ +ಪಡಿಸುವ ಹೊಂದಾಣಿಕೆಯಾಗಿದೆ. ತನ್ನ ಪರಿಸ +ರದ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಕಂಡುಬರುವಂತೆ +ಬಣ್ಣ ವಿನ್ಯಾಸ ಹೊಂದಿರುವ ಅಥವಾ ಚಟುವಟಿಕೆ +ಯಿರುವ ಮೇನುಗಳೂ ಇವೆ. ಅಮೆರಿಕೆಯ ನದಿ +ಗಳ ಡಾರ್ಟರ್‌ ಮೀನುಗಳು ಮತ್ತು ಅತಿ ಪ್ರಖರ +ಬಣ್ಣಗಳಿಂದ ಕೂಡಿದ ಪರ್ಚ್‌ ಮೀನುಗಳು +ಜಾಹೀರಾತಿನ ಉದಾಹರಣೆಗಳಾಗಿವೆ. ಕೆಲವು +ಮೀನುಗಳಲ್ಲಿ ಲಿಂಗಾಧಾರಿತ ವರ್ಣ ವಿನ್ಯಾಸ +ಕಂಡುಬರುತ್ತದೆ. ಮೂರು ಮುಳ್ಳಿನ ಸ್ಪಿಕಲ್‌ +ಬ್ಯಾಕ್‌ಗಳು ಇಂತಹ ವಿನ್ಯಾಸ ಹೊಂದಿವೆ. ಕೆಲ +ವೊಮ್ಮೆ ಗಂಡು ಮೀನು ವರ್ಣಮಯವಿದ್ದರೆ +ಕೆಲವು ಹೆಣ್ಣು ಮೀನುಗಳು ಆಕರ್ಷಕ ಬಣ್ಣಗ +ಳಿಂದ ಕೂಡಿರುತ್ತವೆ. ಇವು ಪರಸ್ಪರ ಆಕರ್ಷಣೆ +ಗಾಗಿ ಕಂಡು ಬರುವ ಹೊಂದಾಣಿಕೆಗಳು. +ಬೆಳಕನ್ನು ಉತ್ಪಾದಿಸುವ ಗುಣ + +ಸ್ವಯಂ ಪ್ರಕಾಶಕ ಜೀವಿಗಳಲ್ಲಿ ಸ್ವಯಂ +ಪ್ರಕಾಶಿ ಕೀಟ ಎಲ್ಲರೂ ನೋಡಿರುವ ಜೀವಿ. ಆಳ +ಸಮುದ್ರಗಳಲ್ಲಿ ವಾಸಿಸುವ ಮೀನಿನಲ್ಲಿ ಇಂತಹ +ಪ್ರಕಾಶೋತ್ಪಾದಕ ಕೋಶಗಳು ಇರುತ್ತವೆ. +ಸ್ವಯಂ ಪ್ರಕಾಶಿ ಮೀನುಗಳು ಕೆಲವು ತಮ್ಮ +ಪ್ರಕಾಶವನ್ನು ಬೇಟೆಯಾಡಲು ಉಪಯೋಗಿಸಿ +ದರೆ ಕೆಲವು ಈ ಬೆಳಕಿನ ಮೂಲಕ ಆಕರ್ಷಿಸುವ +ಗುಣ ಹೊಂದಿರುತ್ತವೆ. ಮೀನುಗಳಲ್ಲಿನ ಈ +ಬೆಳಕು ಉತ್ಪಾದಿಸುವ ಗುಣ ಎರಡು ರೀತಿಯಲ್ಲಿ +ಸಾಧ್ಯ ವಾಗುತ್ತದೆ. ಮೊದಲನೆಯದಾಗಿ ಮೀನಿ +ನೊಡನೆ ಸಹಜೀವನ ನಡೆಸುವ ಸ್ವಯಂ ಪ್ರಕಾಶಿ +ಬ್ಯಾಕ್ಟಿ ೇೀರಿಯಾಗಳ ಮೂಲಕ ಮತ್ತು ಎರಡನೆಯ +ER ತನ್ನಲ್ಲಿನ ಸ್ವಯಂ ಪ್ರಕಾಶಿ ಕೋಶಗಳ +ಮೂಲಕ. + +ಬ್ಯಾಕ್ಟೀರಿಯಾಗಳ ಮೂಲಕ ಬೆಳಕನ್ನು + + +, ಅಗಸ್ಟ್‌ 1991 + + + + + + P.0.Katri Sarai (Gaya) + + + + + +ಬಿಳಿಯ ಕಲೆಗಳಿಗಾಗಿ ಚಿಕಿತ್ಸೆ + + +ಬಿಳಿ ಮಚ್ಚೆಗಳಿಗೆ ಯಶಸ್ವಿ + + + + + + + + +| ಯಾದ ಚಿಕಿತ್ಸೆಯನ್ನು ಅನೇಕ +N೬3 ವರ್ಷಗಳ, ದೀರ್ಫ ಮತ್ತು ಚ + + + + + +' ಅನವರತ ಶ್ರಮದಿಂದ ಮತ್ತು ' :: +ಸಂಶೋಧನೆಗಳಿಂದ ಕಂಡು ಹಿಡಿಯಲಾಗಿದೆ. ಅದು +ಎಷ್ಟು ಬೇಗನೆ ಕೆಲಸ ಮಾಡುವುದೆಂದರೆ ಚಿಕಿತ್ಸೆ ಆರಂಭಿ- +ಸಿದ ಕೂಡಲೇ ಮಚ್ಚೆಯ ಬಣ್ಣ ಬದಲಾಗುತ್ತಾ ಚರ್ಮದ +ಸಹಜವಾದ ಬಣ್ಣ ಬೇಗನೇ ಬರುತ್ತದೆ. ಎಲ್ಲಾ ಕಡೆಗಳಿಂ- +ದಲೂ ನೀವು ನಿರಾಶರಾಗಿದ್ದರೆ, ನಮ್ಮ ಚಿಕಿತ್ಸೆಯನ್ನು +ಒಮ್ಮೆ ಪ್ರಯತ್ನಿಸಿರಿ. ದಯವಿಟ್ಟು ಮಚ್ಚೆಗಳ ಸ್ವರೂಪ, +ಗಾತ್ರ, ಇರುವ ಸ್ಥಳ ಮತ್ತು ಕಾಲಾವಧಿಯನ್ನು ಬರೆ- +ಯಿರಿ. ನಿಮ್ಮ ರೋಗದ ಬಗ್ಗೆ ಸಂಪೂರ್ಣ ವಿವರಗಳನ್ನು +ಬರೆಯಿರಿ ಮತ್ತು ಚಿಕಿತ್ಸೆ ಅಥವಾ ಸಲಹೆಯನ್ನು ಕೇಳಿರಿ. +Vaidya B.H.Mathur (B.H.K.W) + + +ದಾ ಜೀವನದಲ್ಲ + + +ಸುಖ ಸಂತೋಷ ಹಡೆಯಿರಿ +ಯಾವುದೇ ಕಾರ- +ಇಡಿಂದ ನಿಮ್ಮ ದಾಂಪತ್ಥ +ಜೀವನ ಅಸುಖವಾ- +ಗಿದ್ದರೆ ನಾಚಿಕೆಯಿಂದ + + + + + +ಇವನ್ನು ಮುಚ್ಚಿಡಲು +ಪ್ರಯ್ನೊಸಬೇಡಿರಿ. ಈ ದಿನವೇ ನಿಮ್ಮ ಕಾಯಿಲೆಯ +ಪೂರ್ತಿ ಏವರವನ್ನು ಬರೆಯಿರಿ. ಚಿಕಿತ್ಸೆಗೆ ಅಥವಾ ಸಲ- +ಹೆಗೆ ಕೇಳಿರಿ ಮತ್ತು ವಿವಾಹ ಜೀವನದ ನಿಜವಾದ ಸುಖ, +ಉಲ್ಲಾಸವನ್ನು ಪಡೆಯಿರಿ +Price Special Treatment Rs 900/- +Special Strong Treatment Rs.500/- +Vaidya B.H.Mathur (B.H.K.Y.) +P.0.Katri Sarai (Gaya) - + + +ನಮಗೆ ಹೊಗಳಿಕೆ ಬೇಕಾಗಿಲ್ಲ. ಆಯುರ್ವೇದ +ಚಿಕಿತ್ಸೆ ಕೂದಲು ನರೆ ಬಣ್ಣಕ್ಕೆ ಬದಲಾಗುವುದನ್ನು +ತಡೆದು, ಬಿಳಿಗೂದಲನ್ನು ಕಪ್ಪಾಗಿಸುತ್ತದೆ. ಕೂಡಲೇ +ಬೇಡಿಕೆ ಮುಂದಿಡಿ. ಚಿಕಿತ್ಸೆಗೆ ರೂ. 25/- ಸ್ಪೇಷಲ್‌ +ರೂ.70/- (seventy) +ವೈದ್ಯಾಜೀಯ ವಿಳಾಸ +Vaidya B.H.Mathur (B.H.K.0) + +P.0.Katri Sarai (Gaya) + + +ಹಿಂಜರಿದು ನಿಮ್ಮ ದೌರ್ಬ- + + + + + + + + + + + + + + + + + + + + + + + + + + + + + + + + + + + + + +ಉತ್ಪಾದಿಸುವ, ಮೀನುಗಳಲ್ಲಿ "“ಕಾಡ್‌'', +""ಪೈನ್‌-ಕೋನ್‌'', ""ಅನೋಮ್ಯಾಲೋ +ಪಿಡ್‌'' ಮುಂತಾದವು ಪ್ರಮುಖ. ಸ್ವಯಂ +ಪ್ರಕಾಶಿ ಮೀನುಗಳೆಂದರೆ ಕೆಲವು ಶಾರ್ಕ್‌ಗಳು, +ವಿದ್ಯುತ್‌ ರೇಗಳು, ಡ್ರಾಗನ್‌ ಮೀನುಗಳುಮತ್ತು +ಲ್ಯಾಂಟರ್ನ್‌ ಮೀನುಗಳು. (ಚಿತ್ರ: 3) +ವಿಷವುಳ್ಳ ಮತ್ತು ನಂಜುಕಾರಕ ಮೀನುಗಳು +ಮೀನುಗಳಲ್ಲಿ ವಿಷಗ್ರಂಥಿ ಮತ್ತು ನಂಜು +ಕಾರಕ ಮಾಂಸದ ಉದ್ಭವ ಬಹುಶಃ ಜೀವ +ವಿಕಾಸ ಸರಣಿಯಲ್ಲಿ ಉಳಿಯಲು ಮಾಡಿಕೊಂಡ +ಮಾರ್ಪಾಡು ಅಥವಾ ಹೊಂದಾಣಿಕೆ ಎನ್ನಬ +ಹುದು. ಕೆಲವು ಮೀನುಗಳ ಮಾಂಸ ಸೇವನೆ +ಯಿಂದ ನಂಜುಂಟಾದರೆ ಕೆಲವೊಂದು ಮೀನುಗಳ +ವಿಷಗ್ರಂಥಿಗಳು ಮುಳ್ಳುಗಳ ಮೂಲಕ ಇತರ +ಜೀವಿಗಳಿಗೆ ವಿಷವನ್ನು ಚುಚ್ಚುತ್ತವೆ. ಹಲವು +ಪ್ರಕಾರ ಮತ್ತು ತೀಕ್ಷ್ಮ ತೆಯ ವಿಷ ಈ ಮೀನುಗ +ಳಲ್ಲಿ ಕಂಡುಬರುತ್ತದೆ. ಕೆಳಕಂಡ ಉದಾಹರಣೆ +ಗಳು ವಿವಿಧ ರೀತಿಯ ವಿಷ ಅಥವಾ ನಂಜುಕಾರಕ +ಮೀನುಗಳ ವಿವರಣೆಗಳನ್ನು ಹೊಂದಿವೆ. +೫: 'ಶಾರ್ಕ್‌' ಮತ್ತು "ರೇ'ಗಳಲ್ಲಿ ಎಷವುಳ್ಳ +ಕೊಂಡಿಯಿರುತ್ತದೆ. (ಚಿತ್ರ: 4) +೫. ಚೇಳು ಮೀನು (ಮುಗುಡು ಮೀನಿನಂತಹ) + + +ಭಾರತ ಸಂವಿಧಾನದ ಶಿಲ್ಪಿ, + + +ತನ್ನ ಈಜು ರೆಕ್ಕೆಗಳಲ್ಲಿನ ಬಲವಾದ ಮುಳ್ಳಿನ +ಮೂಲಕ ವಿಷವನ್ನು ಚುಚ್ಚುತ್ತದೆ. ಹಲ +ವೊಮ್ಮೆ ಇದರ ವಿಷದಿಂದ ಮೂರ್ಛೆಯೂ +ಬರಬಹುದು. + +೫ ಕಿವಿರು ಮುಚ್ಚಳ ಮತ್ತು ಬೆನ್ನು ರೆಕ್ಕೆಯಲ್ಲಿನ +ಮುಳ್ಳುಗಳ ಮೂಲಕ ವಿಷವನ್ನು ಕಾರಬಲ್ಲ +ಮೀನುಗಳೆಂದರೆ ವೀವರ್‌ ಮತ್ತು ಟೋಡ್‌ +ಮೀನುಗಳು. + +೫ ಸರ್ಜನ್‌ ಮೀನಿನಲ್ಲಿ ಬಾಲದ ಬುಡದ ಇಕ್ಕೆ +ಡೆಗಳಲ್ಲಿ ವಿಷಯುಕ್ತ ಮುಳ್ಳುಗಳಿರುತ್ತವೆ. + +ಹ ಕೆಲವು ಆಳ ಅಥವಾ ತಳಭಾಗದ ಸಮುದ್ರ +ಮೀನುಗಳ ಮಾಂಸ ನಂಜುಕಾರಕವಾಗಿದ್ದು +ಇತರ ಮತ್ತ್ಯ ಭಕ್ಷಿಗಳಿಂದ ಸುರಕ್ಷಿತಗೊಂ +ಡಿವೆ. ಉದಾ: ಟೆಟ್ರಡಾನ್‌, ಡೈಯಾಡಾನ್‌ +ಮತ್ತು ಪಫರ್‌ ಮೀನು (ಚಿತ್ರ: 5) + + +ಇಂತಹ ಅತಿ ಪರಿಣಾಮಕಾರಿ ಮಾರ್ಪಾಡು +ಗಳ ಮೂಲಕ ಬದಲಾಗುವ ಪರಿಸರಕ್ಕೆ ಹೊಂದಾ +ಣಿಕೆ ತೋರುವ ಸಾಮರ್ಥ್ಯದ ಮೂಲಕವೇ +ಮತ್ಸ್ಯ ಪ್ರಬೇಧಗಳು ಜೀವ ವಿಕಾಸ ಸರಣಿಯಲ್ಲಿ +ಬಲವಾಗಿ ಬೇರು ಬಿಟ್ಟಿವೆ. ಈ ರೀತಿಯ ಪ್ರಕೃ +ತಿಯ ನ್ಯೂನತೆಗಳು ಅಗಣ್ಯ. a + + +ಸಂಬಂಧ! + + +ಹರಿಜನೋದ್ಧಾರಕ ಡಾ. ಅಂಬೇಡ್ಕರ್‌ರವರನ್ನು ಕಾಂಗ್ರೆಸ್‌ + + +ಕಾರ್ಯಕರ್ತನೊಬ್ಬ ಕೇಳಿದ,"'ಹರಿಜನರ ಉದ್ದಾರಕ್ಕಾಗಿ ನಾವೆಷ್ಟು ದುಡಿಯುತ್ತಿದ್ದೇವೆ. ಅವರಿ +ಗಾಗಿ ಏನೆಲ್ಲ ಸೌಲಭ್ಯ ಸೌಕರ್ಯಗಳನ್ನು ಒದಗಿಸಿದ್ದೇವೆ. ಅವರ ಜೀವನಮಟ್ಟವನ್ನು ಏರಿಸುವುದೇ +ನಮ್ಮ ಗುರಿ. ಹಾಗಾದರೂ ನಮ್ಮ ಸಭೆ, ಸಮಾರಂಭಗಳಿಗೆ ಅವರಿಂದ ಹೆಚ್ಚಿನ ಪ್ರೋತ್ಸಾಹ + + +ಸಿಗುತ್ತಿಲ್ಲ. ಅದೇ ನೀವು ಹೋದಡೆ ಎಲ್ಲಾ ಸಭೆಗಳು ತುಂಬಿ ತುಳುಕುತ್ತವೆ. ನಾವು ಮಾಡದುದನ್ನು +ನೀವೇನು ಮಾಡುತ್ತೀರಿ? ಏನಿದರ ರಹಸ್ಯ?'' ಎಂದ. + + +'"ರಹಸ್ಯವೇನೂ ಇಲ್ಲ. ವ್ಯತ್ಕಾಸವಿಷ್ಟೆ, ನಿಮ್ಮ ಹಾಗೂ ನಿಮ್ಮ ಅನುಯಾಯಿಗಳ ಸಂಬಂಧ, + + +ದಾದಿ-ಮಕ್ಕಳ ಸಂಬಂಧವಾದರೆ ನನ್ನ ಹಾಗೂ ನನ್ನ ಅನುಯಾಯಿಗಳ ಸಂಬಂಧ ತಾಯಿ- ಮಕ್ಕಳ +ಸಂಬಂಭ,'' ಎಂದರು ಅಂಬೇಡ್ಕರ್‌. + + +(ಸಂಗ್ರಹ) ಟಿ.ಎಸ್‌. ಲಲಿತ + + + + + + + + +ಪ್ರೇಮ ಎಲ್ಲರಿಗೂ ಗೊತ್ತಿರುವುದೇ. ಅವರ +ಮೊಮ್ಮಗ ದಿ. ರಾಜೀವ್‌ಗಾಂಧಿಯವರ ಇದೇ +ಗುಣ ಅವರ ರಾಜಕೀಯ ಜಂಜಡಗಳ +ನಡುವೆ ಎಲ್ಲೋ ಕಳೆದಂತೆನಿಸುತ್ತದೆ. ಬಹುಶಃ +ಅವರ ನಿಷ್ಕಲ್ಮಶವಾದ ಮುಗ್ಧ ನಗುವಿನಲ್ಲೇ +"ಮಗುತನ' ವಿತ್ತೇನೋ. + +ರಾಜೀವ್‌ಗೆ ಮಕ್ಕಳೆಂದರೆ ಪ್ರಾಣ. ಮಕ್ಕ +ಳೊಂದಿಗೆ ಬೆರೆಯುವ ಸ್ಪಂದಿಸುವ ಸಂದರ್ಭ +ಗಳಿಂದ ರಾಜೀವ್‌ ಎಂದೂ ತಪ್ಪಿಸಿಕೊಂಡವ +ರಲ್ಲ. 1 run for my Country ಎಂಬ ಓಟದ +ಕಾರ್ಯಕ್ರಮದಲ್ಲಿ ಸ್ವತಃ ರಾಜೀವ್‌ರೇ + +ಲ್ಲೊಂಡು ಲವಲವಿಕೆಯಿಂದ ಓಡಿದರು. +ಅವರ ಮಕ್ಕಳೊಂದಿಗಿನ.ಮತ್ತೊಂದು ಸಂವಹನ +ಸೇತುವೆಂದರೆ ಪತ್ರಗಳು. ಭಾರತದಂತಹ +ಹತ್‌ ದೇಶದ ಪ್ರಧಾನಿಯಾಗಿದ್ದುಕೊಂಡೇ +ಅವರು ಪುಟಾಣಿ ಮಕ್ಕಳೊಂದಿಗೆ ಪತ್ರಮುಖೇನ +೦ಭಾಷಿಸುತ್ತಿದ್ದರು. ಅದಕ್ಕಾಗಿ ವೇಳೆಯ ಅಭಾ +ವೆಂದೂ ಬಾಯ್ದೆರೆಯುತ್ತಿರಲಿಲ್ಲ. ದೇಶದ + + + + + + + + + +ಗಸ್ಟ್‌ 1991 + + +ಹ +ಔವಾಹರಲಾಲ್‌ ನೆಹರೂ ಅವರ ಮಕ್ಕಳ + + +ಮಸೆ ಗಳ ಸಿಕ್ಕುಗಳನ್ನೆ ಲ್ಲ ಮಿದುಳಿನಲ್ಲಿ ಹುದು +ಸು ಇ nad ಅಮಿ + + +ಅಪರೂಪದ ಅಪ್ರಕಟಿತ id +7 + + +ರಾಜೀವ್‌ರ +ಮಕ್ಕಳ ಪ್ರ + + +ಗಿಸಿಕೊಂಡಿದ್ದರೂ ರಾಜೀವ್‌ರ ಮನಸ್ಸು ಮಕ್ಕಳ +ವಿಷಯದಲ್ಲಿ ಎಂದೂ ಮುಸುಕೆಳೆದುಕೊಳ್ಳು 3 ರ +ಲಿಲ್ಲ. ಪತ್ರ ಬರೆದ ಪ್ರತಿ ಮಗುವಿಗೂ ತಪ್ಪದೆ ದೇ +ಉತ್ತರಿಸುತ್ತಿದ್ದರು. + +ಒಮ್ಮೆ ರಾಜೀವ್‌ಗಾಂಧಿಯವರು ನೀರಾವರಿ +ಕಾರ್ಯಕ್ರಮ ಕುರಿತು ಮಾತನಾಡುತ್ತ "ನಮ್ಮ +ನದಿ ನೀರೆಲ್ಲಾ ವ್ಯರ್ಥವಾಗಿ ಸಮುದ್ರ ಸೇರು +ತ್ತಿದೆ' ಎಂದು ಅಭಿಪ್ರಾಯಿಸಿದ್ದರು. ದೆಹಲಿಯ +ಆಂಧ್ರ ಸ್ಕೂಲಿನ 8ನೇ ತರಗತಿಯ ವಿದ್ಯಾರ್ಥಿನಿ +ಯಾಗಿದ್ದ ಕು. ಟಿ.ಜಿ. ಐಶ್ವರ್ಯಲಕ್ಷ್ಮಿ ಆಗ +(1985ರಲ್ಲಿ) ಪ್ರಧಾನಿಗೆ ಪತ್ರವೊಂದನ್ನು ಬರೆದು +""ಸಮುದ್ರ ಸೇರುವ ನೀರೆಲ್ಲ ವ್ಯರ್ಥ ಎನ್ನುವು +ದಾದರೆ ಮಳೆ ಎಲ್ಲಿಂದ ಬರಬೇಕು, ಮೀನುಗಳು +ಎಲ್ಲಿ ಬದುಕಬೇಕು, ಹಡಗುಗಳು ಎಲ್ಲಿ ತೇಲ +ತ್‌್‌ '' ಮುಂತಾಗಿ ಮುಗ್ಧ ಪ್ರಶ್ನೆಗಳನ್ನು +ಮುಂದಿಟ್ಟಳು. ಎಷ್ಟೋ ಪ್ರೌಢ ಸಮಸ್ಯೆಗಳ +ಸುಳಿಯಲ್ಲಿ ಸಿಲುಕಿದ್ದ ರಾಜೀವ್‌ ಯಾವುದೋ +ಮಗುವ���ನ ಎಳಸು ಪತ್ರವೆಂದು ನಿರ್ಲಕ್ಷಿಸಲಿಲ್ಲ. +ತಕ್ಷಣ ಉತ್ತರ ಬರೆದ ರಾಜೀವ್‌ ತಮ್ಮ ಹೇಳಿಕೆ +ಯನ್ನು ಅತ್ಯಂತ ಸರಳವಾಗಿ ವಿವರಿಸುವ ಸಹನೆ +ತೋರಿದರು. ಮಗುವಿನಂತಹ ಮೃದು ಹೃದಯ +ಅವರೊಳಗೆ ಇಲ್ಲದಿದ್ದರೆ Cy ಸಹನೆ ಸಾಧ್ಯ | + + +ವಾಗುತ್ತಿ ರಲಿಲ್ಲ ವೇನೋ! +ಟೇಕಲ್‌ ಗೋಪಾಲಕ ನ + + +TRAST SEALS CICS AT ASTER» + + +21 + + +ಮು +| + + + + + + +ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಪಾಸಾದೊಡನೆ +ಇಲ್ಲವೆ ಹೆಚ್ಚಿನ ಅಂಕಗಳನ್ನು ಪಡೆದಾಗ, ಯಾವು +ದಾದರೂ ಪದ್ಯವನ್ನು, ಗದ್ಯಪಾಠವನ್ನು ಕಂಠಪಾ +ಠಮಾಡಿದೊಡನೆ ಅವರು ಬಹಳ ಬುದ್ಧಿಶಾಲಿಗ +ಳೆಂದು ಪಾಲಕರು ಹಾಗೂ ಶಿಕ್ಷಕರು ಸ್ತುತಿಸುವು +ದನ್ನು ನಾವೆಲ್ಲ ಕಂಡಿದ್ದೇವೆ. ನಮ್ಮ ಮೆಚ್ಚಿಕೆ +ವ್ಯಕ್ತಪಡಿಸಲು ಜ್ಞಾನಿಗಳನ್ನು ಹಲವಾರು ಬಾರಿ +ನಾವು ಅವರೊಬ್ಬ “ಜೀನಿಯಸ್‌' (Genius) +ಎಂದು ಉದ್ದ ರಿಸುತ್ತೇವೆ. ಬುದ್ಧಿವಂತ, ಪೃತಿಭಾ +ನ್ವಿತ, ಅಸಾಧಾರಣ ಪ್ರತಿಭಾಶಾಲಿ (Genius) +ಇತ್ಯಾದಿ ಪದಗಳನ್ನು ನಾವು ಬಹಳ ಲಘುವಾಗಿ +ಬಳಸುತ್ತೇವೆ. ಬುದ್ಧಿಶಕ್ತಿಯ ಬಗೆಗೆ ಹೆಚ್ಚಿನ ಅರಿ +ವಾದಾಗ ನಾವು ಹೀಗೆ ಬಳಸುವ ಪದಗಳನ್ನು +ಗಂಭೀರವಾಗಿ ಪರಿಗಣಿಸುವುದು ಸಾಧ್ಯ. +ಬುದ್ಧಿಶಕ್ತಿ (Intelligence) ಎಂದರೆ ಏನು +ಎಂದು ವ್ಯಾಖ್ಯೆ ಕೊಡುವುದು ಬಹಳ ಕಠಿಣ. +ಜ್ಞಾನ, ಸ್ಮರಣೆಗಳು ಎಷ್ಟೇ ಅಗಾಧವಾಗಿದ್ದರೂ +ಬುದ್ಧಿಶಕ್ತಿ ಎನಿಸಿಕೊಳ್ಳಲಾರವು. ಬುದ್ಧಿಶಕ್ತಿಯು +ಏವಿಧ ಗುಣ ವಿಶೇಷಗಳನ್ನು ಹೊಂದಿದೆ. ಕಲ್ಪನೆ, +ನವೀನತೆ, ಶಬ್ದ, ಸಂಖ್ಯೆಗಳ ನೈಪುಣ್ಯ, ಸ್ವತಂತ್ರ +ವಾಗಿ ಹಾಗೂ ಬಲು ಶೀಘ್ರವಾಗಿ ಆಲೋಚಿಸುವ +ಮತ್ತು ಸೃಷ್ಟಿಸುವ; ನಿರ್ದಿಷ್ಟವಾದ ವಿಷಯ +ಗಳನ್ನು ಊಹಿಸುವುದು, ಪರಿಣಾಮಗಳನ್ನು +ತರ್ಕಿಸುವುದು, ಪಡೆದಿರುವ ಜ್ಞಾನ, ಅನುಭವಗ + + +22 + + + + + +[ಪಾಹಾರಾಷಾಹುಸಾಸಾಣ ಹಾಹಾ ವಾಪಾರ ಯುಸಸವಸಾಸಾಪಾಸಯಾನಾಹಾಾಸಪಾಹಾಾಹಾವಾಣತಾರಾಾ, ' +ಡಾ. ಆನಂದ ದೇಶಪಾಂಡೆ (ಇಂಗ್ಲಂಡ್‌) + + +ಳನ್ನು ಹೊಸ ಸಂದರ್ಭಗಳಲ್ಲಿ ಉಪಯೋಗಿಸಿ +ಕೊಳ್ಳುವುದು ಮಾರ್ಪಾಟು ಮಾಡಿಕೊಳ್ಳು +ವುದು, ಸಮಂಜಸ ತತ್ವಗಳನ್ನು ತರ್ಕಿಸುವುದು +ಮುಂತಾದ ಕ್ಲಿಷ್ಟವಾದ ಸಾಮರ್ಥ್ಯಗಳಿಂದ +ಮಾನಸಿಕ ಪ್ರತಿಕ್ರಿಯೆ ಮಾಡುವುದೇ ಬುದ್ಧಿಶಕ್ತಿ. +ತಲೆಬುರುಡೆಯಲ್ಲಿರುವ ನಮ್ಮ ಮಿದುಳು +ಮುಖ್ಯವಾಗಿ ದೊಡ್ಡ ಮಿದುಳು, ಸಣ್ಣ +ಮಿದುಳು, ಪಾನ್ಸ್‌, ಹಾಗೂ ಮಧ್ಯ ಮಿದುಳು ' +ಎಂಬ ಭಾಗಗಳನ್ನು ಹೊಂದಿದೆ. ನರಸಂವೇದ +ನೆಯ ಅರಿವು, ನಮ್ಮ ಬುದ್ಧಿಶಕ್ತಿಯ ಭಾಗ +ಗಳಾದ ಸ್ಮರಣೆ, ತರ್ಕ, ಭಾಷೆ, ಅಂಕಿಸಂಖ್ಯೆಗಳ +ಬಳಕೆಗಳನ್ನು ದೊಡ್ಡ ಮಿದುಳು ನಿರ್ವಹಿಸು +ತ್ತದೆ. ದೊಡ್ಡ ಮಿದುಳು ಅರೆಗೋಳಗಳಂತಿರುವ +ಎಡ ಮತ್ತು ಬಲಭಾಗಗಳನ್ನು ಹೊಂದಿದೆ. +(ಚಿತ್ರ ನೋಡಿರಿ) ದೊಡ್ಡ ಮಿದುಳಿನ, ಎಡ +ಅರೆಗೋಳದಲ್ಲಿರುವ ವಿಶಿಷ್ಟವಾದ ನರಕೋಶ +ಗಳ ಸಮೂಹವು - ಭಾಷೆ (ಬರೆಯುವ ಹಾಗೂ +ಮಾತನಾಡುವ), ಸ್ಮರಣೆ, ಪಾಂಡಿತ್ಯ, ತರ್ಕ +ಬುದ್ಧಿ, ಅಂಕಿಸಂಖ್ಯೆಗಳ ಬಳಕೆ, ಗಣಿತ ನೆ ಪುಣ್ಯ +ಗಳನ್ನು ನಿಯಂತ್ರಿಸುತ್ತದೆ. ದೊಡ್ಡ ಮಿದುಳಿನ +ಬಲ ಅರೆಗೋಳದಲ್ಲಿ ವಿಶಿಷ್ಟ ನರಕೋಶಗಳ +ಸಮೂಹವು ಅಂತರ್ಜಾನ, ಭಾವನೆಗಳು, ರಚ +ನಾತ್ಮಕ ಕಲ್ಪನೆಗಳು, ದೃಷ್ಟಿ ಜನ್ಯ ಸ್ಮರಣೆ (ಭಾಷಾ +ಜನ್ಯ ಸ್ಮರಣೆ - ಎಡ ಅರೆಗೋಳ), ಆಕೃತಿ + + +ಕ ಕಸ್ತೂರಿ + + +ರಚನೆ, ಸ್ಥಳಾವಕಾಶ ಗ್ರಹಿಸುವಿಕೆಗಳನ್ನು ನಿಯಂ +ತ್ರಿಸುವುದು. ಈ ಎರಡೂ ಅರೆಗೋಳಗಳು ಮಧ್ಯ +ದಲ್ಲಿ ಕೋಟ್ಯಾವಧಿ ನರತಂತುಗಳಿಂದ ಒಂದ +ಕ್ಕೊಂದು ಕೂಡಿಕೊಂಡಿದ್ದು ಎರಡೂ ಭಾಗಗಳು +ಒಮ್ಮತದಿಂದ ಸಹಕಾರದಿಂದ ಕಾರ್ಕ ಮಾಡು +ತ್ತವೆ. ಪಾನ್ಸ್‌, ಸಣ್ಣ ಮಿದುಳು, ಮಧ್ಯ ಮಿದುಳು +ಗಳಲ್ಲಿ ಇಂಥ ಉಚ್ಛಕಾರ್ಯಗಳು ಜರಗುವು +ದಿಲ್ಲ. ಆದರೆ ನರಸಂವೇದನೆಯ ಹಾಗೂ ನಮ್ಮ +ಅಸ್ತಿತ್ವಕ್ಕೆ ಅತ್ಯವಶ್ಯವಿರುವ ಬೇರೆ ಕಾರ್ಯ +ಗಳನ್ನು ಈ ಅಂಗಗಳು ನೆರವೇರಿಸುತ್ತವೆ. ಈ +ಎಲ್ಲ ಅಂಗಗಳೂ ಕೋಟ್ಯಾವಧಿ ನರತಂತುಗ +೪ಂದ ಒಂದಕ್ಕೊಂದು ಅಂಟಿಕೊಂಡಿವೆ. + +ಮಗುವಿನ ಬುದ್ಧಿಶಕ್ತಿಯು ಬೆಳವಣಿಗೆಯ +ಹಂತವನ್ನವಲಂಬಿಸಿದೆ. ಉದಾಹರಣೆಗೆ ಅಂಬೆ +ಗಾಲಿಡುವ ಮಗುವು ಕೈಗಳಿಂದ ವಿವಿಧ ಬಗೆಯ +ಸ್ಪರ್ಶ ಜ್ಞಾನಗಳನ್ನು ಪಡೆಯುತ್ತದೆ. ಬಿಸಿಯಾದ +ವಸ್ತುವನ್ನು ಮುಟ್ಟಿ ದಾಗ ಅನುಭವಿಸಿದ ನೋವಿ +ನಿಂದ ಉಷ್ಣತೆಯ ಬಗೆಗೆ ಜ್ಞಾನ ಪಡೆಯುತ್ತದೆ. +ದೃಷ್ಟಿ, ಶ್ರವಣ ಹಾಗೂ ನಾಲಗೆಯ ರುಚಿಗಳೂ +ನಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತವೆ. +ಕ್ರಮೇಣ ಆಕಾರ, ಗಾತ್ರ, ವೇಳೆ, ಪ್ರಮಾಣಗಳು +ಮಗುವಿಗೆ ಅರ್ಥವಾಗುತ್ತವೆ. + +ವ್ಯಕ್ತಿಗಳ ಎತ್ತರ, ತೂಕಗಳನ್ನಳೆದು ತುಲನಾ +ತ್ಮಕವಾಗಿ ಯಾರು ಹೆಚ್ಚು ಎತ್ತರವಾಗಿದ್ದಾರೆ, +ಯಾರು ಹೆಚ್ಚು ಭಾರವಾಗಿದ್ದಾರೆ ಎಂದು ಹೇಳ +ಬಹುದು. ಆದರೆ ಬುದ್ಧಿಶಕ್ತಿಯಲ್ಲಿ ಯಾರು +ಹಚ್ಚು ಬುದ್ಧಿವಂತರೆಂದು ಹೇಳಲು ಸುಲಭವಾದ +ಮಾಪನಗಳಿಲ್ಲ. ಮನೋವಿಜ್ಞಾನಿಗಳು ನಮ್ಮ +ಬುದ್ಧಿಶಕ್ತಿಯನ್ನಳೆಯುವ ವಿಶೇಷವಾದ ಪರೀಕ್ಷೆ +ಗಳನ್ನು ಸೃಷ್ಟಿಸಿದ್ದಾರೆ. ಇಂಥ ವಿಶಿಷ್ಟ ಪರೀಕ್ಷೆಗ +ಫಲಿ ಪಡೆದ ಅಂಕಗಳ ಸಹಾಯದಿಂದ ಆ +ವ್ಯಕ್ತಿಯ ಮಾನಸಿಕ ವಯಸ್ಸೆಷ್ಟೆಂದು ತಿಳಿಯಬ +ಹುದು. ಆತನ ಮಾನಸಿಕ ವಯಸ್ಸು ಆತನ +ದೈಹಿಕ ವಯಸ್ಸಿಗೆ ಯಾವ ಪ್ರಮಾಣದಲ್ಲಿದೆ +ಯೆಂದು ಲೆಕ್ಕ ಹಾಕಿ ದೊರೆತ ಉತ್ತರವನ್ನು 100 +ರಿಂದ ಗುಣಿಸಿದಾಗ ಸಿಗುವ ಶುದ್ಧ ಸಂಖ್ಯೆಗೆ ಆ + + + + + + + + +ಗಸ್‌, 1991 + + +ವ್ಯಕ್ತಿ ಯ ಐ. ಕ್ಯೂ. (Intelligence Quotient) +ಎಂದು ಕರೆಯಲಾಗುತ್ತದೆ. | + +ಐ.ಕ್ಯೂ. - (ಮಾನಸಿಕ ವಯಸ್ಸು - ದೈಹಿಕ +ವಯಸ್ಸು) .% 100. ಉದಾಹರಣೆಗೆ ಆರು +ವರ್ಷದ ಬಾಲಕಿಯ ಮಾನಸಿಕ ವಯಸ್ಸು +ಒಂಬತ್ತು ವರ್ಷಗಳಾಗಿದ್ದಲ್ಲಿ ಅವಳ ಐ.ಕ್ಕೂ. +150 ಆಗಿರುತ್ತದೆ. ಒಬ್ಬ ಎಂಟು ವರ್ಷದ ಬಾಲ +ಕನ ಮಾನಸಿಕ ವಯಸ್ಸು ಹನ್ನೆರಡು ವರ್ಷವಾಗಿ +ದ್ದಲ್ಲಿ ಆತನ ಐ.ಕ್ಕೂ. ಸಹ 150 ಆಗಿರುವುದು. ' +ತುಲನಾತ್ಮಕವಾಗಿ ಈ ಆರು ವರ್ಷದ ಬಾಲಿಕೆ +ಹಾಗೂ ಎಂಟು ವರ್ಷದ ಬಾಲಕನ ಬುದ್ಧಿಶಕ್ತಿ +ಒಂದೇ ಆಗಿದೆ. ಆದರೆ ಅವರಿಬ್ಬರೂ ಅತಿ ಹೆಚ್ಚಿನ +ಪ್ರತಿಭಾಶಾಲಿಗಳಾಗಿದ್ದಾರೆ. ಐ.ಕ್ಕೂ. ಪರೀಕ್ಷೆ +ಗಳ ಪ್ರಶ್ನೆಗಳು ವ್ಯಕ್ತಿಯ ಬುದ್ಧಿಶಕ್ತಿಯ ಸಾಮ +ರ್���್ಯವನ್ನು ಅಳೆಯುತ್ತವೆ. ಇಂಥ ಪರೀಕ್ಷೆಗೆ +ಮೊದಲುಸ್ವಲ್ಪ ಜ್ಞಾನ ಹಾಗೂ ಅನುಭವಗಳಿರು +ವುದವಶ್ಯ. ಇಪ್ಪತ್ತನೆಯ ಶತಮಾನದ ಮೊದಲ +ದಶಕದಲ್ಲಿ ಐ.ಕ್ಯೂ. ಪರೀಕ್ಷೆಗಳ ಬಳಕೆ ಪ್ರಾರಂಭ +ವಾಯಿತು. 1950ರವರೆಗೆ ಈ ಪರೀಕ್ಷೆಗಳ ಬಗೆಗೆ +ತುರುಸಿನ ವಾದವಿವಾದಗಳೆದ್ದವು. ಬುದ್ಧಿ +ಶಕ್ತಿಯು ಒಂದೇ ರೂಪದಲ್ಲಿಲ್ಲ. ಕೆಲವು +ವಿಜ್ಞಾನಿಗಳು ಬುದ್ಧಿಶಕ್ತಿಯ ಕಲ್ಪನೆಯಲ್ಲಿ +ವಿವಿಧ ಘಟಕಗಳನ್ನು ಗುರುತಿಸಿದರು. ಅಂಕಿ +ಸಂಖ್ಯೆ ಬಳಕೆ, ಸ್ಥಳಾವಕಾಶದ ಕಲ್ಪನೆ (Spatial +Concept), ಶಬ್ದಗಳ, ಭಾಷೆಯ ಬಳಕೆ, ತಾರ್ಕಿಕ +ಅನುಗಮನದ ಸಾಮರ್ಥ್ಯಗಳು ಐ. ಕ್ಯೂ. ಪರೀ +ಕ್ಷೆಗಳಲ್ಲಿ ಅಳವಡಿಸಲ್ಪಟ್ಟವು. ಮತ್ತೆ ಕೆಲವು +ಮನೋವಿಜ್ಞಾನಿಗಳು ಬುದ್ಧಿಶಕ್ತಿಯಲ್ಲಿ ಒಂದು +ನೂರಕ್ಕಿಂತಲೂ ಹೆಚ್ಚಿನ ವಿವಿಧ ಘಟಕಗಳನ್ನು +ಪ್ರತಿಪಾದಿಸಿದ್ದಾರೆ! ಐ.ಕ್ಕೂ. ಪರೀಕ್ಷೆಗಳಿಂದ +ಬುದ್ಧಿಶಕ್ತಿ ಯನ್ನಳೆದು ಅಂಥ ವಿದ್ಯಾರ್ಥಿಯು +ತನ್ನ ಶಾಲಾ, ಕಾಲೇಜು ಪರೀಕ್ಷೆಗಳಲ್ಲಿ ಎಂಥ +ಮಟ್ಟವನ್ನು ಸಾಧಿಸಬಹುದೆಂದು ನಾವು ಹೇಳಲು +ಸಾಧ್ಯ. ಆದರೆ ಆ ವ್ಯಕ್ತಿಯು ಜೀವನದಲ್ಲಿ ಎಂಥ +ಸಾಧನೆಗಳನ್ನು ಮಾಡಬಲ್ಲ ಎಂದು ಭವಿಷ್ಯ ನುಡಿ +ಯಲು ಸಾಧ್ಯವಿಲ್ಲ. ಮೊದಲನೆಯ ಮಹಾಯು + + +23 + + +ದೃದ ಸಮಯದಲ್ಲಿ ಅಮೆರಿಕೆಯಲ್ಲಿ ಪ್ರಥಮ +ಬಾರಿಗೆ ಐ.ಕ್ಕೊ. ಪರೀಕ್ಷೆ ಗಳನ್ನು ಉಪಯೋಗಿಸಿ +ಸೈನ್ಯ ಪಡೆಯಲ್ಲಿನ ಉತ್ತಮ ಬುದ್ಧಿಶಕ್ತಿಯ +ಸೈನಿಕರನ್ನು ಸಾಮಾನ್ಯ ಬುದ್ಧಿಶಕ್ತಿ ಯವರಿಂದ +ಬೇರ್ಪಡಿಸಿ, ಅವರಿಗೆ ವಿಶೇಷ ತರಬೇತಿ, ವಿಶಿಷ್ಟ +ಹಾಗೂ ಕ್ಲಿಷ್ಟವಾದ ಕೆಲಸ, ಬಡತಿಯನ್ನು +ಕೊಟ್ಟರು. ಅದರ ಯಶಸ್ಸಿನಿಂದಾಗಿ ಈಗ +ಐ.ಕ್ಕೂ. ಪರೀಕ್ಷೆಗಳನ್ನು ಅನೇಕ ಪಾಶ್ಚಾತ್ಯ +ರಾಷ್ಟ್ರಗಳಲ್ಲಿ ಸೈನ್ಯ, ಪೊಲೀಸು ವಿಭಾಗ ಮುಂತಾ +ದವುಗಳನ್ನು ಸೇರಬಯಸುವ ಅಭ್ಯರ್ಥಿಗಳಿಗೆ +ಕೊಡುವ ಏರ್ಪಾಡು ಇದೆ. ಬ್ರಿಟಿಶ್‌ ಲೇಲಿಂಡ್‌ + + +ಕಂಪನಿಯಲ್ಲಿ ಕೆಲಸಕ್ಕೆ ಅರ್ಜಿ ಹಾಕಿದವರನ್ನು | + + +ಇಂಥ ಬಗೆಯಪರೀಕ್ಷೆಗೆಮೊದಲುಗುರಿ ಮಾಡು +ತ್ತಾರೆಂದು, ಆ ಕಂಪನಿಯ ಹಿರಿಯ ಅಧಿಕಾರಿಗ + + +ಳೊಬ್ಬರು ನನಗೆ ತಿಳಿಸಿದ್ದರು. (ಬೇರೆ ಕಂಪನಿ ! + + +ಗಳೂ ಬೇರೊಂದು ರೂಪದಲ್ಲಿ ಬಳಸಿರಬ +ಹುದು.) + +ಸುಮಾರು ಆರು ವರ್ಷಗಳ ಮಕ್ಕಳ ಬುದ್ಧಿ +ಶಕ್ತಿಯನ್ನಳೆದು ಅವರುವಯಸ್ಕರಾದಾಗ ಯಾವ +ಮಟ್ಟದ ಐ.ಕ್ಯೂ. ಹೊಂದಲು ಸಾಧ್ಯ ಎಂದು +ಹೇಳಬಹುದು. ಸುಮಾರು ಇಪ್ಪತ್ತೈದು ವರ್ಷದ +ವರಾದಾಗ ಐ.ಕ್ಕೂ. ಸ್ಥಿರವಾಗುಳಿಯುವುದು. +ಆದರೆ ನಲವತ್ತು ವರ್ಷದಿಂದ ಅದು ಕ್ರಮೇಣ +ಕಡಿಮೆಯಾಗುತ್ತ ಸಾಗುವುದು. ಹೆಚ್ಚಿನ ಬುದ್ಧಿ +ಶಾಲಿಗಳಲ್ಲಿ ಕಡಿಮೆಯಾಗುವ ವೇಗವೂ ನಿಧಾನ +ವಾಗಿರುತ್ತದೆ. ಆದರೆ ಈ ಐ.ಕ್ಕೂ. ಪರೀಕ್ಷೆಗಳ +ಬಗೆಗೆ ಹಲವರು ಟೀಕೆ ಮಾಡಿದ್ದಾರೆ. ಈ ಶತಮಾ +ನದ ಆದಿಯಲ್ಲಿ ತಚಿತವಾದ ಇಂಥ ಪರೀಕ್ಷೆಗ +ಳಲ್ಲಿ ಇಂದಿನ ಸ್ಥಿತಿಗತಿಗನುಗುಣವಾಗಿ +ಮಾರ್ಪಾಟು ಮಾಡಿಲ್ಲವೆಂದೂ, ಪುನರ್‌ +ಪ್ರಮಾಣೀಕರಿಸಿಲ್ಲವೆಂದೂ ಆಕ್ಷೇಪಿಸಿದ್ದಾರೆ. +ಸಮಾಜದಲ್ಲಿ ಬಡವರನ್ನು, ಕೆಳವರ್ಗದವರನ್ನು +ಹತ್ತಿಕ್ಕಲು ಇಂಥ ಪರೀಕ್ಷೆಗಳನ್ನು ಮನೋವಿಜ್ಞಾ +ನಿಗಳು ರೂಪಿಸಿದ್ದಾರೆ ಎಂದು ಪ್ರೊ.ಕಾಮಿನ್‌ +ಟೀಕೆ ಮಾಡಿದ್ದಾರೆ. ತರಬೇತಿಯಿಂದ ಹಾಗೂ +ಪದೇ ಪದೇ ಐ.ಕ್ಯೂ. ಪರೀಕ್ಷೆಯ ಪ್ರಶ್ನೆಗಳನ್ನು + + +24 + + + + + +ಮನದಲ್ಲಿ ಹೊಡ ಖುಮುಳನ್ನು ನಡಸಿ +ಮುಂಸುಗಡೆಯಿಂದ ಸೋಡಔಿದಾಗ. + + +, ಬಿಡಿಸುವುದರಿಂದ ಮತ್ತೊಮ್ಮೆ ಐ.ಕ್ಕೂ. ಪರೀಕ್ಷೆ + + +ಮಾಡಿದಲ್ಲಿ ಹೆಚ್ಚಿನ ಐ.ಕ್ಕೂ. ಪಡೆಯಲುಸಾಧ್ಯ. +ಆದರೆ ಮೂರನೆಯ ಸಲ. ಪರೀಕ್ಷೆಗೊಳಗಾದ +ನಂತರ ಈ ತರಹದ ಐ.ಕ್ಕೂ. ಹೆಚ್ಚಳವಾಗದೆಂದು | +ಮನೋವಿಜ್ಞಾನಿಗಳು ಸಂಶೋಧನೆಯಿಂದ ' +ಕಂಡುಕೊಂಡಿದ್ದಾರೆ. ಪರೀಕ್ಷಾ ಪದ್ಧತಿಯ ಪರಿ +ಚಯ, ಅದರ ಬಗೆಗಿನ ಕಾತರ ಕಡಿಮೆ ಮಾಡು +ವದು ಕೆಲವೇ ಅಂಕಗಳನ್ನು ಹೆಚ್ಚಿಸಲು ಸಾಧ್ಯ. +ನಿಜವಾಗಿಯೂ ವ್ಯಕ್ತಿಯ ಐ.ಕ್ಯೂ.ದಲ್ಲಿ ಹೆಚ್ಚಳ + + +ಕಸ್ತೂರಿ + + + + + +ಪಾಗದು. ಮೇಲೆ ತಿಳಿಸಿದಂತೆ ಐ.ಕ್ಯೂ. ಒಂದು +ನಿರ್ದಿಷ್ಟವಾದ ಸಂಖ್ಯೆ. ಐ.ಕ್ಕೂ. ಗಣನೆಗೆ ತೆಗೆ +ದುಕೊಂಡು ವ್ಯಕ್ತಿಯ ಬುದ್ಧಿಶಕ್ತಿಯನ್ನು ವಿಜ್ಞಾ +ನಿಗಳು ಕೆಳಗಿನಂತೆ ವಿಂಗಡಿಸಿದ್ದಾರೆ. + + +ಐ.ಕ್ಯೂ. ಸಂಖ್ಯೆ ಬುದ್ಧಿಶಕ್ತಿ + +90-110 ಸಾಮಾನ್ಯ ಬುದ್ಧಿಶಕ್ತಿ +110-120 ಸಾಮಾನ್ಯ ಪ್ರತಿಭಾಶಾಲಿಗಳು +120-130 ಹೆಚ್ಚಿನ ಪ್ರತಿಭಾಶಾಲಿಗಳು + + +130ಕ್ಕಿಂತ ಹೆಚ್ಚಿಗೆ ಅತಿ ಹೆಚ್ಚಿನ ಪ್ರತಿಭಾಶಾಲಿಗಳು + + +( 70ಕ್ಕಿಂತ ಕಡಿಮೆ ಇದ್ದಲ್ಲಿ ಮಂದ ಬುದ್ಧಿಯವ +ರಾಗಿರುತ್ತಾರೆ.) +ಬುದ್ಧಿಶಕ್ತಿಯು ಸ್ವಭಾವ ಜನ್ಯವಾದುದೋ +ಅಥವಾ ನಾವು ಅದನ್ನು ಜೀವನದಲ್ಲಿ ಕ್ರಮೇಣ +ವಾಗಿ ದೊರಕಿಸಿಕೊಂಡಿರುವುದೋ ಎಂದು ಕೇಳು +ವುದು ಸ್ವಾಭಾವಿಕ. ಈ ಬಗೆಗೂ ಎಜ್ಞಾನಿಗಳು +ವಾದವಿವಾದಗಳನ್ನು ಮಾಡಿದ್ದರು. ಆನುವಂಶಿ +ಕತೆ ಹಾಗೂ ಪರಿಸರದ ಪ್ರಭಾವಗಳು ವ್ಯಕ್ತಿ ಯ +ಬುದ್ಧಿಶಕ್ತಿಯನ್ನು ನಿರ್ಧರಿಸುತ್ತವೆ. ಆದರೆ +ಯಾವುದು ಪ್ರಮುಖವಾದದ್ದು? ಬುದ್ಧಿ +ಶಕ್ತಿಯು ""ಹುಟ್ಟಿನಿಂದ ಬಂದ ಸಾಮಾನ್ಯ ಅರಿ +ವಿನ ಸಾಮರ್ಥ್ಯ'' ಎಂದು ಪ್ರೊ.ಬರ್ಟ್‌ ವ್ಯಾಖ್ಯೆ +ಕೊಟ್ಟಿದ್ದಾರೆ. ಆದರೆ ಬುದ್ಧಿಶಕ್ತಿ ಯನ್ನಳೆಯು +ವಾಗ ಸಮಾಜದಲ್ಲಿ ಆ ವ್ಯಕ್ತಿಯ ಬೆಳವಣಿಗೆ, +ಅನುಭವ, ಶಿಕ್ಷಣದ ಪ್ರಭಾವಗಳನ್ನು ನಾವು +ಬೇರ್ಪಡಿಸಲು ಸಾಧ್ಯವಿಲ್ಲ! ಆರ್ಥಿಕ ಹಾಗೂ +ಸಾಮಾಜಿಕ ವರ್ಗಗಳೂ ನಮ್ಮ ಬುದ್ಧಿಶಕ್ತಿಯ +ಮೇಲೆ ತಮ್ಮ ಪ್ರಭಾವ ಬೀರುತ್ತವೆ ಎಂದು +ವವಿಧ ತಜ್ಞರು ತೋರಿಸಿದ್ದಾರೆ. ಸ್ವತಃ ಅತ್ಯಂತ +ಪ್ರತಿಭಾಶಾಲಿಯಾದ ಸರ್‌ ಫ್ರಾನ್ಸಿಸ್‌ ಗಾಲ್ಬನ್‌ +(ಈತ ಚಾರ್ಲ್ಸ್‌ ಡಾರ್ವಿನ್‌, ಇರ್ಯಾಸ್ಮಸ್‌ ಡಾರ್ವಿ +"ಸ್‌ರಿಗೆ ಸಂಬಂಧಿಕ) 1869ರಲ್ಲಿ ಪ್ರಕಟಿಸಿದ ಪುಸ್ತ +ಕದಲ್ಲಿ, ಬ್ರಿಟನ್ನಿನಲ್ಲಿ ಕೆಲವು ವಿಶಿಷ್ಟವಾದ ಮನೆ +ತನಗಳಲ್ಲಿ ಅನೇಕರು ಗಮನಾರ್ಹವಾದ ಸಾಮಾ +ಜಿಕ ಸಾಧನೆಗಳನ್ನು ನಿರ್ವಹಿಸಿರುವದನ್ನು +ತೋರಿಸಿ, ಇಂಥ ನಿರೀಕ್ಷಣೆಯನ್ನು ಬಳಸಿ ಬುದ್ಧಿ +ಶಕ್ತಿಯು ಆನುವಂಶಿಕವೆಂದು ವಾದಿಸಿದ. ಆದರೆ + + + + + +ಅಗಸ್‌ 1991 + + +ಇಂಥ ಮನೆತನಗಳ ವ್ಯಕ್ತಿಗಳ ಬೌದ್ಧಿಕ ಸಾಧನೆ +ಗಳು ಬುದ್ಧಿಶಕ್ತಿಯ ಆನುವಂಶಿಕತೆಯನ್ನು ಪ್ರತಿ +ಬಿಂಬಿಸುತ್ತವೆಯೋ ಇಲ್ಲವೇ ಆ ವ್ಯಕ್ತಿಗಳ +ಸಾಂಸ್ಕೃತಿಕ ಪ್ರಭಾವ, ಸಾಮಾಜಿಕ ಸ್ಥಿತಿ, ಪರಿಸ +ರದ ಪ್ರಭಾವಗಳು ಕಾರಣವೋ ತಿಳಿಯದು. +ಮಾನವನ ಗ್ರಹಿಕೆ ಹಾಗೂ ಬುದ್ಧಿಶಕ್ತಿಯ ಬಗೆಗೆ +ವಿವರವಾಗಿ ಫ್ರಾನ್ಸಿಸ್‌ ಗಾಲ್ಬನ್‌ ಮೊದಲ ಬಾರಿ +ಆಲೋಚಿಸಿದನೆಂದೂ ಇವನೇ ಆಧುನಿಕ +ಮನೋವಿಜ್ಞಾನದ ಅಡಿಗಲ್ಲು ಹಾಕಿದನೆಂದೂ +ಕೆಲವರು ಹೇಳಿದ್ದಾರೆ. + +ಮಕ್ಕಳು ಬುದ್ಧಿಶಕ್ತಿಯಲ್ಲಿ ತಮ್ಮ ತಂದೆ + + +'ತಾಯಿಗಳನ್ನು ಹೋಲುತ್ತಾರೆ ಎಂದು ಈಗ ಒಪ್ಪಿ + + +ಕೊಳ್ಳಲಾಗಿದೆ. ತದ್ರೂಪಿ ಅವಳಿಗಳು (1007/10೩1 +Twins) ಮತ್ತು ಭ್ರಾತ್ರೀಯ ಅವಳಿಗಳ (Frate- +70೩! Twins) ಮೇಲೆ ನಡೆಸಿದ ಪ್ರಯೋಗಗಳು +ಆನುವಂಶಿಕತೆಯ ವಾದಕ್ಕೆ ಪುಷ್ಟಿ ಕೊಡುತ್ತವೆ. +ತಂದೆತಾಯಿಗಳಿಂದ ಪಡೆದ ಆನುವಂಶಿಕತೆಯಲ್ಲಿ +ತದ್ರೂಪಿ ಅವಳಿಗಳು ನೂರಕ್ಕೆ ನೂರು ಪಾಲು +ಒಬ್ಬರನ್ನೊಬ್ಬರು ಹೋಲುತ್ತಾರೆ. ಆನುವಂಶಿಕ +ತೆಯದೃಷ್ಟಿಯಲ್ಲಿ ತದ್ರೂಪಿ ಅವಳಿಗಳು ಒಂದೇ +ಜೀವ ಎಂದು ಬಗೆಯಬಹುದು. ಆದರೆ ಅವಳಿಗ +ಳಾಗಿ ಜನಿಸಿದ್ದರೂ ಕೂಡ ಭ್ರಾತ್ರೀಯ ಅವಳಿ +ಗಳು ಆನುವಂಶಿಕತೆ ದೃಷ್ಟಿ ಯಿಂದ ಭಿನ್ನವಾಗಿರು +ವರು. ಚಿಕ್ಕ ವಯಸ್ಸಿನಲ್ಲೇ ಬೇರ್ಪಟ್ಟು ವಿಭಿನ್ನ +ವಾದ ಪರಿಸರಗಳಲ್ಲಿ ಬೆಳೆದ ತದ್ರೂಪಿ ಅವಳಿಗಳ +ಬುದ್ಧಿಶಕ್ತಿಯಲ್ಲಿ ಏಕರೂಪತೆ ಕಂಡುಬರುತ್ತದೆ. +ಇಂಥ ನಿರೀಕ್ಷಣೆ ಆನುವಂಶಿಕತೆಯ ಮಹತ್ವ +ವನ್ನು ತೋರಿಸುತ್ತದೆ. ಈ ತರಹದ ಪ್ರಯೋಗ +ದಲ್ಲಿ ಒಂದೇ ಆನುವಂಶಿಕತೆಯು ಎಭಿನ್ನ ಪರಿಸರ +ದಲ್ಲಿ ಬೆಳೆದದ್ದನ್ನು ಗಮನಿಸಬಹುದು. ಇದಕ್ಕೆ +ತದ್ವಿರುದ್ಧವಾದ ಪ್ರಯೋಗವೆಂದರೆ, ಆನುವಂಶಿ +ಕತೆಯನ್ನು ವಿಭಿನ್ನವಾಗಿರಿಸಿ ಪರಿಸರವನ್ನು +ಒಂದೇ ಬಗೆಯದಾಗಿ ಮಾಡುವುದು. ಇಂಥಾಷಣ್ನಿ +ಸ್ಥಿತಿ, ಪ್ರಯೋಗ ಅನಾಥಾಶ್ರಮಗಳಲ್ಲಿ ಸಾಧ್ಯ. +ಹುಟ್ಟಿ ದೊಡನೆಯೇ ಪಾಲಕರಿಂದ ದೂರವಾಗಿ, +ಅನಾಥಾಶ್ರಮಗಳಲ್ಲಿ ಬೆಳೆದ ಮಕ್ಕಳ ಐ.ಕ್ಕೂ. + + +pS + + +dl +ನನ್ರ ತಲ್‌ಸ್‌ ಸುತ್‌ ಹೊಡೆತ ಬ್ಲಸೆ +... ಅವತ್ಯೆ ನಾನಿವತ್ತು ಸ್ಫುಲ್‌.ಸೆ +ಇರಲ್ಲ....ಕಾ.... + + + + + +ಪರೀಕ್ಷಿಸಿದಾಗ ಅವರ ಬುದ್ಧಿಶಕ್ತಿ ಯಲ್ಲಿ ಭಿನ್ನ ತೆ +ಕಂಡುಬಂದಿದೆ. ಪರಿಸರವೇ ಪ್ರಮುಖ ಪಾತ್ರವ +ಹಿಸಿದ್ದರೆ ಅನಾಥಾಶ್ರಮದ ಎಲ್ಲ ಮಕ್ಕಳ +ಐ.ಕ್ಯೂ. ಒಂದೇ ಬಗೆಯದಾಗಿರಬೇಕು. ವಾಸ್ತವ +ದಲ್ಲಿ ಅದು ಬೇರೆಯಾಗಿದೆ. ಆನುವಂಶಿಕತೆ ಪರಿಸ +ರಕ್ಕಿಂತ ಹೆಚ್ಚಿನ ಪಾತ್ರವಹಿಸುವುದೇ ಅದಕ್ಕೆ +ಕಾರಣ. : ಪ್ರಯೋಗಶಾಲೆಗಳಲ್ಲಿ ಪ್ರಾಣಿಗಳ +ವಿವಿಧ ತಳಿಗಳ ಮೇಲೆ ಪ್ರಯೋಗ ಮಾಡಿ +ಮನೋವಿಜ್ಞಾನಿಗಳು ಆನುವಂಶಿಕತೆಯ ಮಹ +ತ್ವವನ್ನು ಕಂಡುಕೊಂಡಿದ್ದಾರೆ. ಆನುವಂಶಿಕ +ತೆಯು 80% ಮತ್ತು ಪರಿಸರವು 20% ಕಾರಣೀ +ಭೂತವಾಗಿ ನಮ್ಮ ಬುದ್ಧಿಶಕ್ತಿಯನ್ನು ನಿರ್ಧರಿಸು +ತ್ತವೆಯೆಂದು ಮನೋವಿಜ್ಞಾನಿಗಳು ಬಗೆದಿ +ದ್ದಾರೆ. 'ಆದರೆ ಇಂಥ ಹೇಳಿಕೆ ಮುಂಬರುವ +ಐದಾರು ದಶಕಗಳಲ್ಲಿ ಬೇರೆಯಾಗಿರುವುದೆಂದು +ಲಂಡನ್ನಿನ ಮನೋವಿಜ್ಞಾನಿ ಪ್ರೊ. ಐಜೆಂಕ್‌ +ವಾದಿಸುತ್ತಾರೆ. ಬರಲಿರುವ ಸಮಾಜದಲ್ಲಿ ಜನ +ರಿಗೆ ಆಹಾರ, ಶಿಕ್ಷಣ ಮತ್ತಿತರೆ ಸೌಲಭ್ಯಗಳು +ಸರಿಸಮಾನವಾಗಿ ದೊರೆಯುವುದು ಸಾಧ್ಯ. ಇದ + + +ರಿಂದಾಗಿ ಪರಿಸರದ ಪ್ರಭಾವಕ್ಕಿಂತಲೂ ಆಗ. + + +ಆನುವಂಶಿಕತೆಯು ವ್ಯಕ್ತಿಯ ಬುದ್ಧಿಶಕ್ತಿಯನ್ನು + + +26 + + +ನಿರ್ಧರಿಸುವಲ್ಲಿ ಇನ್ನೂ ಹೆಚ್ಚಿನ ಪಾತ್ರವಹಿಸು +ತ್ತದೆ. + +"“ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ'' +ಎಂದು ಹೇಳುವುದು ಕೇವಲ ಗಾದೆ ಮಾತಿಗಾಗಿ +ಎಂದು ನಾವು ಅರಿತಿರುವುದು ಅವಶ್ಯವಾಗಿದೆ. +ಪುರುಷ ಹಾಗೂ ಸ್ತ್ರೀಯರ ಸಾಮಾನ್ಯ ಬುದ್ಧಿಶಕ್ತಿ +ಯಲ್ಲಿ ಅಂತರವಿಲ್ಲವೆಂದು ತಿಳಿದಿದೆ. ಆದಾಗ್ಯೂ +ಕೆಲವು ವಿಭಾಗಗಳಲ್ಲಿ ಪುರುಷರು ಸ್ತ್ರೀಯರಿಗಿಂತ +ಹೆಚ್ಚಿನ ಐ.ಕ್ಕೂ. ಹೊಂದಿರುವುದು ತಿಳಿದಿದೆ. +ಉದಾ: ತಾಂತ್ರಿಕ ಸಾಮರ್ಥ್ಯದ ಬುದ್ಧಿಶಕ್ತಿ, +ಸ್ಥಳಾವಕಾಶದ ಕಲ್ಪನೆಯಲ್ಲಿ ಅಂಕಿಸಂಖ್ಯೆಗಳ +ತರ್ಕಣೆಯ ಬುದ್ದಿಶಕ್ತಿಯಲ್ಲಿ. ಆದರೆ, +ಸ್ತ್ರೀಯರು ವಿವರಗಳನ್ನರಿಯುವ ಬುದ್ಧಿಶಕ್ತಿ, +ಶಬ್ದ ಬಳಕೆಯ ಹಾಗೂ ಸ್ಮರಣೆಯ ಬುದ್ಧಿಶಕ್ತಿ +ಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುತ್ತಾ ರೆ. + +ಶಾಲಾ, ಕಾಲೇಜು ಪರೀಕ್ಷೆಗಳಲ್ಲಿ ಹೆಚ್ಚು +ಗುಣಗಳನ್ನು ಪಡೆದು ಪಾಸಾದಾಕ್ಷಣ ಆ + + +ವಿದ್ಯಾರ್ಥಿ- ವಿದ್ಯಾರ್ಥಿನಿಯ ಬುದ್ಧಿಶಕ್ತಿ ಹೆಚ್ಚಿನ + + +ದೆಂದೂ, ಅದೇ ಪರೀಕ್ಷೆಯಲ್ಲಿ ಕಡಿಮೆ ಅಂಕ +ಪಡೆದ ವಿದ್ಯಾರ್ಥಿ- ವಿದ್ಯಾರ್ಥಿನಿಯ ಬುದ್ಧಿಶಕ್ತಿ +ಕಡಿಮೆ ಎಂದೂ ಹೇಳಲು ಸಾಧ್ಯವಿಲ್ಲ. ಕೆಲವರಿಗೆ +ಪರೀಕ್ಷೆಗಾಗಿ ಓದುವ ಜಿಗುಟುತನ, ಏಕಾಗ್ರತೆ, +ಪ್ರೇರಣೆ, ಹಂಬಲಗಳಿಲ್ಲದೇ ಇರಬಹುದು. ಕೆಲ +ವರಿಗೆ ಪಠ್ಯಪುಸ್ತಕಗಳು ಬಲು ನೀರಸವಾಗಿ +ತೋರಬಹುದು. ಅಂಥವರು ಕಡಿಮೆ ಅಂಕ ಪಡೆ +ಯಬಹುದು! ಜಗತ್ಸಸಿದ್ದ ಗಣಿತಜ್ಞ, ವಿಜ್ಞಾನಿ +ಸರ್‌ ಐಸಾಕ್‌ ನ್ಯೂಟನ್‌ ಶಾಲೆಯ ಗಣಿತ ಪರೀಕ್ಷೆ +ಯಲ್ಲಿ ನಪಾಸು ಆಗಿದ್ದನಂತೆ! ಐನ್‌ಸ್ಟೀನ್‌ ಕೂಡ +ಎಂಟ್ರನ್ಸ್‌ ಪರೀಕ್ಷೆಯಲ್ಲಿ ನಾಪಾಸು ಆಗಿದ್ದನ್ನು +ಪದೇ ಪದೇ ಉದಾಹರಿಸಲಾಗುತ್ತದೆ. +ಸಾಮಾನ್ಯವಾಗಿ ಕಡಿಮೆ ಐ.ಕ್ಯೂ. ಇರುವಂಥ +ವರು ಬೌದ್ಧಿಕ ಹಾಗೂ ಪಾಂಡಿತ್ಯವನ್ನರಸಿ +ಕೊಂಡು ಹೋಗುವಂಥ ಕಾರ್ಯಗಳಲ್ಲಿ ಹೆಚ್ಚು +ಸಫಲತೆ ಹೊಂದಲಾರರು. ನಮ್ಮ ಸಾಧನೆಗಳಿಗೆ +ಬುದ್ಧಿಶಕ್ತಿಯು ಅತ್ಯವಶ್ಯ. ಆದರೆ ಅದೊಂದೇ + + +ನಮ್ಮ ಯಶಸ್ಸಿ ಗೆ ಕಾರಣವಾಗದು. ಒಂದೇ + + +— + + +ಕಸ್ತೂರಿ + + +ಬ್‌ + + +ಬಗೆಯ ಬುದ್ಧಿಶಕ್ತಿಯನ್ನು ಹೊಂದಿದ ಇಬ್ಬರಲ್ಲಿ +ಹಂಬಲಗಳು, ಆದರ್ಶಗಳು, ಧ್ಯೇಯ ಗುರಿ +ಗಳು, ಪ್ರೇರಣೆ, ಜಿಗುಟುತನಗಳು ಭಿನ್ನವಾದಲ್ಲಿ +ಅವರಿಬ್ಬರಸಾಧನೆಗಳೂ ಭಿನ್ನವಾಗಿರುವುದರಲ್ಲಿ +ಸಂದೇಹವಿಲ್ಲ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪದವಿ +ಪರೀಕ್ಷೆಗಳಲ್ಲಿ ಪ್ರಥಮ ವರ್ಗದಲ್ಲಿ ತೇರ್ಗಡೆ +| ಯಾಗುವ ವಿದ್ಯಾರ್ಥಿ ವಿದ್ಯಾರ್ಥಿನಿಯರು +ಐ.ಕ್ಕೂ. ಪರೀಕ್ಷೆಗಳಲ್ಲಿ ಇತರ ವಿದ್ಯಾರ್ಥಿ ವಿದ್ಯಾ +ರ್ಥಿನಿಯರಿಗಿಂತ ಹತ್ತು ಅಂಕಗಳನ್ನು ಹೆಚ���ಚು +ಪಡೆದಿರುತ್ತಾರೆ. (ನಮ್ಮ ದೇಶದಲ್ಲಿ ಪರೀಕ್ಷಾ +ಪದ್ದತಿಯು ಅವಹೇಳನಕರವಾದ ಒಂದು ನಾಟಕ +ವಾಗಿದ್ದು ಇಂಥ ನಿರೀಕ್ಷ ಣೆ ಮಾಡಲು ಸಾಧ್ಯ +ವಲ್ಲ. ಆ ಮಾತು ಬೇರೆ! ಪ್ರಥಮ ವರ್ಗದಲ್ಲಿ +ತೇರ್ಗಡೆಯಾದ ವಿದ್ಯಾರ್ಥಿ ವಿದ್ಯಾರ್ಥಿನಿಯರೂ +ಅಶುದ್ಧವಾಗಿಯೂ ಅಸಂಬದ್ಧವಾಗಿಯೂ +ಭಾಷೆಯ ಬಳಕೆ ಮಾಡುತ್ತಿರುವುದನ್ನು ನಾವೆಲ್ಲ +ಕಂಡು ಕಣ್ಣು ಮುಚ್ಚಿಕೊಂಡಿದ್ದೇವೆ!) ಜ್ಞಾನ +ಹಾಗೂ ಬುದ್ಧಿಶಕ್ತಿಯಲ್ಲಿ ಭೇದವಿದೆ. ಹಾಗೆ +“ನೋಡಿದರೆ ನಮ್ಮ ಶಾಲಾಕಾಲೇಜು ಪರೀಕ್ಷೆಗಳು +ಸ್ಮರಣೆಯನ್ನೇ ಹೆಚ್ಚು ಹೆಚ್ಚಾಗಿ ಪರೀಕ್ಷಿಸುತ್ತಿವೆ. +ಪರೀಕ್ಷೆಗೆ ಮುನ್ನ ಕೇವಲ ಆರೆಂಟು ವಾರಗಳಲ್ಲಿ +ಪುಸ್ತಕಗಳನ್ನೋ ಇಲ್ಲವೇ 'ಗೈಡು' ಪುಸ್ತಕಗ +ಳನ್ನೋ ಓದಿ ಪದೇ ಪದೇ ಅದೇ ರೂಪದಲ್ಲಿ + + +ಬರುವ ಪ್ರಶ್ನೆಗಳಿಗೆ ಉತ್ತರ ಬಾಯಿಪಾಠ ಮಾಡಿ. +ಉತ್ತಮ ಅಂಕಗಳನ್ನು ಪಡೆಯುವ ವಿದ್ಯಾರ್ಥಿ +ಗಳನ್ನು ನಾವೆಲ್ಲ ಕಂಡಿದ್ದೇವೆ. ಅದು ನಮ್ಮ +ಶಿಕ್ಷಣದ, ಪರೀಕ್ಷಾ ಪದ್ಧತಿಯ ಕೊರತೆಯಾಗಿ +ದೆಯೇ ವಿನಹ ವಿದ್ಯಾರ್ಥಿಯ ಜ್ಞಾನ ಹಾಗೂ +ಬುದ್ಧಿಶಕ್ತಿಯ ಸಾಮರ್ಥ್ಯವನ್ನು ಪರೀಕ್ಷಿಸುವು +ದಿಲ್ಲ. + +ಸುಮಾರು 40ಕ್ಕಿಂತ ಹೆಚ್ಚಿನ ಐ.ಕ್ಕೂ. + + +_ಹೊಂದಿರುವ ವ್ಯಕ್ತಿ ಬೌದ್ಧಿಕವಾಗಿ ಬಹಳ ಬಲ + + +ವಂತದಿಂದ ಬೆಂಬತ್ತಿ ಸಾಧಿಸಬೇಕಾದ ಕೆಲಸ +ಗಳಲ್ಲಿ ಕೂಡ ತನ್ನ ಅತ್ಯುತ್ತಮ ಕೌಶಲವನ್ನು +ಪ್ರತಿಭೆಯನ್ನು ತೋರಿದಾಗ ಅಂಥವರಿಗೆ +ಜೀನಿಯಸ್‌ ಎಂದು ಕರೆಯುತ್ತಾರೆ. ಕೇವಲ 140 +ಕ್ಕಿಂತ ಹೆಚ್ಚಿಗೆ ಐ.ಕ್ಕೂ. ಇದ್ದವರೆಲ್ಲರಿಗೂ "ಜೀನಿ +ಯಸ್‌' ಎನ್ನಲಾಗದು. ಅಂತೆಯೇ ಕಾಲೇಜಿನಲ್ಲಿ +ವರ್ಷಂಪ್ರತಿ ಅದೇ ಪಾಠ ಕೊಡುವ ಪ್ರಾಧ್ಯಾಪ +ಕರು ಬೇಂದ್ರೆ, ಕುವೆಂಪು, ಕುಮಾರವ್ಯಾಸ, ರತ್ನಾ +ಕರವರ್ಣಿಗಳ ಎಲ್ಲ ಪದ್ಯಗಳನ್ನೂ ಕಂಠಪಾಠ +ದಿಂದ ಉಸುರುತ್ತಿದ್ದರೂ ಅವರುಗಳಿಗೆ ಜೀನಿ +ಯಸ್‌ ಎನ್ನಲಾಗದು. ಅವರ ಸ್ಮರಣೆ ಮೆಚ್ಚುವಂ. +ಥದ್ದು. ಸಾವಿರಾರು ಶ್ಲೋಕ ಮಂತ್ರಗಳನ್ನು +ಬಾಯಿಪಾಠ ಮಾಡಿರುವ ಭಟ್ಟ ರು ಆಚಾರ್ಯರುಗ +ಳನ್ನು ನೀವು ಕಂಡಿಲ್ಲವೇ? ಕ ೨ + + +1965ನೇ ಇಸವಿಯಲ್ಲಿ ಇಂಡಿಯಾ ಪಾಕಿಸ್ತಾನಗಳಿಗೆ ಯುದ್ಧ ನಡೆಯುತ್ತಿದ್ದಾಗ, ರಕ್ಷಣಾ +ಪ್ರಯತ್ನಗಳಿಗೆ ನಿಧಿ ಕೂಡಿಸುವ ಸಲುವಾಗಿ ಅನೇಕ ವ್ಯಕ್ತಿಗಳೂ ಸಂಸ್ಥೆಗಳೂ ಪ್ರಧಾನಿಯವರ + + +ತೂಕಕ್ಕೆ ಸಮನಾದ ಚಿನ್ನ ಕೊಡಲು ಮುಂದೆ ಬಂದವು. ಆಗ ಪ್ರಧಾನಿಯಾಗಿದ್ದ ಲಾಲ್‌ ಬಹದ್ದೂರ್‌ +ಶಾಸ್ತ್ರಿಯವರು, ""ಬೇಡ ಇದರಿಂದ ದೇಶಕ್ಕೆ ನಷ್ಟ. ನಾನೊಪ್ಪುವುದಿಲ್ಲ'' ಎಂದರು. ಸಂಬಂಧಪಟ್ಟ +ವರಿಗೆ ಇದರಿಂದ ತುಂಬ ನಿರಾಸೆಯಾಯಿತು. ಆಗ ಪ್ರಧಾನಿಯವರು ತಮ್ಮ ನಕಾರಾತ್ಮಕವಾದ +ಧೋರಣೆಯನ್ನು ವಿವರಿಸುತ್ತ ""ನಾನು ಪೀಚು ನನ್ನ ದೇಹಕ್ಕೆ ಹೆಚ್ಚು ತೂಕವಿಲ್ಲ'' ಎಂದರು + + + + + +(ಸಂಗ್ರಹ) ಡಿ.ಗುಂಡೂರಾವ್‌ + + +ಜಳಂದವನಗರ್ಕ + + + + + +ಟೆ ಕೆ.ಟಿ. ಪಾಂಡುರಂಗಿ + + + + + + + + +ಜೇವನದಲ್ಲಿ ಯಾವ ವ್ಯಕ್ತಿಯೂ ಸಮಾಜವನ್ನು ಬಿಟ್ಟು ಇರುವದು ಸಾಧ್ಯವಿಲ್ಲ. ಇದರಂತೆಯೇ +ಸಮಾಜವೂ ಒಂದೇ ���ಸಕ್ತಿಯಿರುವ ಒಂದೇ ಕಡೆಗೆ ನೆಲೆಸಿದ ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ +ಒಂದಾಗಿ ನಡೆದುಕೊಳ್ಳುವ ವ್ಯಕ್ತಿಗಳ ಗುಂಪೇ ಆಗಿದೆ. + +ಪ್ರತಿಯೊಬ್ಬ ವ್ಯಕ್ತಿ ಗ ಸಾ ದ ಅನೇಕ ಸ್ತರಗಳಿರುತ್ತವೆ. ಅವನು ಜನಿಸಿದ ಕುಟುಂಬವೇ ಅವನಿಗೆ +ಸಮಾಜದ ಸಪ ಸ್ತರ. ಈ ಕುಟುಂಬದಲ್ಲಿ ಯ ತಂದೆ ತಾಯಿಗಳು ಅಣ್ಣತಮ್ಮಂದಿರು ಅಕ್ಕತಂಗಿಯರು +ಮಾತ್ರವಲ್ಲದೆ ಈ ಕುಟುಂಬದೊಡನೆ ಸಂಬಂಧಪಡದ ನಾನಾ ಬಂಧುಗಳು ಮಿತ್ರೆರು ಅಕ್ಕಪಕ್ಕದವರು ಇವರೆಲ್ಲ +ಅವನ ಸಮಾಜದ ಮೊದಲನೆಯ ಸ್ತರ. ಅವನ ಸಮಾಜದ ಎರಡನೆಯ ಸ್ತರದ ತಳಹದಿ ಅನೇಕ ವಿಧವಾಗಿರು +ತ್ತದೆ. ವೃತ್ತಿಬಾಂಧವರು ಜಾತಿ-ಬಾಂಧವರು ಭಾಷಾಬಾಂಧವರು ವಿದ್ಯೆ ಕಾರ್ಯಕ್ಷೇತ್ರ ವಿಚಾರಕ್ಷೇತ್ರ ಜೀವನದ +ಆದರ್ಶ ಗುರಿ ಇವುಗಳಲ್ಲಿ ಸಹೋದ್ಯೋಗಿಗಳಾದವರು ಇವರೆಲ್ಲ ಅವನ ಸಮಾಜದ ಎರಡನೆಯಸ್ತರ. ಇವರೆಲ್ಲ +ಒಂದೇ ಸ್ಥಳದಲ್ಲಿ ಅಥವಾ ಒಂದೇ ಊರಲ್ಲಿ ಇರಬೇಕೆಂಬ ನಿಯಮವಿಲ್ಲ. ನಿತ್ಯವೂ ಸಂಪರ್ಕವುಳ್ಳವರಾಗಿರಬೇ + + +' ಕೆಂಬ ನಿಯಮವೂ ಇಲ್ಲ. ಆದರೆ ಮಾನಸಿಕವಾಗಿ ಮತ್ತು ಕಾರ್ಯತಃ ಒಂದು ಸಮಾಜ ಎನಿಸುವರು. ಇದಕ್ಕೂ +: ಹೆಚ್ಚು ವಿಸ್ತಾರವಾದ ಸಾಮಾಜಿಕ ಸ್ತರವು ಸಮಗ್ರರಾಷ್ಟ್ರ, ಸಮಗ್ರ ಮಾನವ ಸಮಾಜ, ಸಮಗ್ರಜೀವ ಜಾತ. +| ಈ ಮೂರನೆಯ ಸ್ತರವು ಕೇವಲ ಭಾವನಾತ್ಮಕವಾದರೂ ಕೆಲವು ಸಂದರ್ಭಗಳಲ್ಲಿ ಪ್ರತ್ಯಕ್ಷ ವಾಗಿಯೂ + + +ಅನುಭವಕ್ಕೆ ಬರುತ್ತದೆ. ನಮ್ಮ ರಾಷ್ಟ್ರದವರನ್ನು ಬೇರೆ ದೇಶದಲ್ಲಿ ಕಂಡಾಗ ಅಥವಾ ರಾಷ್ಟ್ರದ : ಬೇರೆ ಡಬ +ಭಾಗಗಳಲ್ಲಿ ಸಂಚರಿಸುವಾಗ ಸಮಗ್ರ ರಾಷ್ಟ್ರ ಸಮಾಜದ ಅರಿವಾಗುತ್ತ ದೆ. + + +ಈ ಎಲ್ಲ ಸ್ತರಗಳೊಡನೆಯೂ ವ್ಯಕ್ತಿಯು ಹೊಂದಿಕೊಂಡು ನಡೆದರೆ ಅವನ ವ್ಯಕ್ತಿತ್ವದ ವಿಕಾಸಕ್ಕೆ ' + + +ಕೋಪ + + +ಆಶೋತ್ತರಗಳ ಪೂರೈಕೆಗೆ ಹೆಚ್ಚು ಅವಕಾಶವು ದೊರೆಯುತ್ತದೆ. ಜೀವನದಲ್ಲಿ ಹೆಚ್ಚು ತೃಪ್ತಿ ಮತ್ತು | + + +ಉಲ್ಲಾಸಗಳು ದೊರೆಯುತ್ತವೆ. + + +ಹೀಗೆ ಹೊಂದಿಕೊಳ ಬೇಕಾದರೆ ವ್ಯಕ್ತಿ ಪ್ರತಿಷ್ಠೆಯ ಅಭಿಮಾನವನ್ನು ಬಿಡಬೇಕು. ಸಂಕುಚಿತ ಸಾ ರ್ಥ ಲೋಭ +ಬಡ ಅಸೂಯೆ ದ್ರೊ €ಹ ಬಿಡಬೇಕು. ಶುಚಿಯಾದ ಮತ್ತು ಪ್ರಾಮಾಣಿಕವಾದ ಜೀವನವನ್ನು ರೂಪಿಸಿಕೊ + +ಬೇಕು. ಮೇಲೆ ಹೇಳಿದ ಸಮಾಜದ ಸ್ತರಗಳಲ್ಲಿ ಮೊದಲಿನ ಎರಡು ಸ್ತರಗಳಿಗೆ ಮಾತ್ರ ಜೊದಿಕೊಳು ವುದನ್ನು +ಸಂತ: ವಿಶಾಲ ದೃಷ್ಟಿ ಯನ್ನು ತಾಳಬೇಕು. ಜೀವನದ ಎಲ್ಲ ಹಂತ ಮತ್ತು ಸಂದರ್ಭಗಳಲ್ಲಿಯೂ + + +' ಸಂಘರ್ಷವನ್ನು ತಪ್ಪಿಸಬೇಕು. "ವೈ ಯಕಿ ಕ ಜೀವನ ಸಾಮಾಜಿಕ ಜೀವನದ ಒಂದು ಅಂಗವೆಂದು ಭಾವಿಸಬೇಕು. + + +28 + + + + + +ಪ್ರತಿಯೊಬ್ಬ ವ್ಯಕ್ತಿಯ ಮುಖದ ಮೇಲೆ +ಅವನ ವ್ಯಕ್ತಿತ್ವ ಪ್ರತಿಬಿಂಬಿಸುತ್ತದೆ. ಅನಾದಿ ಕಾಲ +ದಿಂದಲೂ ಇದನ್ನು ತಿಳಿದ ಕಲಾವಿದ ಮಾನವನ +ಭಾವನೆಗಳು ಮತ್ತು ಮನಸ್ಥಿತಿಯನ್ನು ಮುಖ +ದಲ್ಲಿ ಚಿತ್ರಿಸಲು ಯತ್ನಿಸಿದ್ದಾನೆ. ಸಾಮಾನ್ಯ +ಜನರೂ ಕೂಡಾ ಇತರರ ಮುಖಭಾವಗಳನ್ನು +ಗಮನಿಸಿ ಅವರ ನಡೆ-ನುಡಿಯನ್ನು ತಿಳಿಯಲು +ಹಾಗೂ ಅವರ ವ್ಯಕ್ತಿತ್ವವನ್ನು ಗ್ರಹಿಸಲು ಯತ್ನಿ +"ಸುತ��ತಾರೆ. + +ಕಲಾವಿದ ಈ ಭಾವನೆಗಳನ್ನು ರೇಖಾಚಿತ್ರ, +ಬಣ್ಣ ಹಾಗೂ ಶಿಲ್ಪಗಳ ಮೂಲಕ ದೃಶ್ಯಗಳಾಗಿ +ಮಾರ್ಪಡಿಸುತ್ತಾನೆ. + +ವ್ಯಕ್ತಿಗಳ ಭಾವಚಿತ್ರವನ್ನು ರಚಿಸುವ +( ಪೋರ್ಟ್‌ರೇಟ್‌) ಅಭ್ಯಾಸ ಪೂರ್ವ ಈಜಿಪ್ಟ್‌ +ಮತ್ತು ರೋಮನ್ನರ ಕಾಲದಲ್ಲೇ ಬಳಕೆಗೆ +ಬಂದಿತ್ತು. ರೋಮಿನಲ್ಲಿ ಹೆಚ್ಚಾಗಿ ಶಿಲ್ಪಗಳು +ಕಂಡು ಬಂದರೆ ಈಜಿಪ್ಟಿನಲ್ಲಿ ಶವ ಯಾತ್ರೆಯ +ಭಾವಚಿತ್ರಗಳು ರಚಿತವಾಗಿವೆ. + +ರೋಮ್‌ ನಂತರದ ಯುರೋಪಿನಲ್ಲಿ ಹದಿ +ನೈದನೆಯ ಶತಮಾನದ ಕಾಲಕ್ಕೆ ಭಾವಚಿತ್ರ +ರಚನೆ ಸಾರ್ವಜನಿಕವಾಗಿ ಬಳಕೆಯಲ್ಲಿತ್ತು. ರೆನೈ +ಸಾಂನ್ಸ್‌ನ ಸಮಯಕ್ಕೆ ಭಾವಚಿತ್ರ ರಚನೆಯ +ಕಲೆಯು ಒಂದು ಪ್ರತ್ಯೇಕ ವಿಭಾಗವೆಂದು +ಮನ್ನಣೆ ಪಡೆದು ಅಭಿವೃದ್ಧಿ ಗಳಿಸಿತು. ಡಾವಿಂ +ಚೆಯು ಈ ಸಮಯದಲ್ಲೇ ತನ್ನ ಜಗತ್ವಸಿದ್ದ +ಮೊನಾಲಿಸಾಳನ್ನು ರಚಿಸಿದ. + +ಹದಿನೇಳನೆಯ ಶತಮಾನದಲ್ಲಿ ಭಾವಚಿತ್ರ +e376 1001 + + +- + + +EBS ETO EPICENTRE SSS AT +ಇಂಗ್ಲೀಷ್‌ ಮೂಲ : ಯೂಸುಫ್‌ ಆರಕ್ಕಲ್‌ + + +ಕನ್ನಡಕ್ಕೆ : ಪ್ರತಿಭಾ ನಂದಕುಮಾರ್‌ + + + + + +ರಚನೆಯು ಅತ್ಯಂತ ಜನಪ್ರಿಯವಾಯಿತು. ತಮ್ಮ +ಚಿತ್ರಗಳು ಶಾಶ್ವತವಾಗಿರಬೇಕೆಂದು ಬಯಸಿದ +ಜನರು ಭಾವಚಿತ್ರಗಳ ಪ್ರಾಮುಖ್ಯತೆಯನ್ನು +ಗ್ರಹಿಸಿದರು” ಅನೇಕ ಕಲಾವಿದರು ಭಾವಚಿತ್ರ + + +- ರಚನೆಯನ್ನೆ € ಸಂಪೂರ್ಣವಾಗಿ ತಮ್ಮ ಉದ್ಯಮ + + +ವಾಗಿ ಮಾಡಿಕೊಂಡರು. ಸ +ಛಾಯಾಗ್ರಹಣ ಬಂದ ಮೇಲೆ ಭಾವಚಿತ್ರ +ಗಳು ಜನಪ್ರಿಯತೆಯನ್ನು ಕಳೆದುಕೊಂಡರೂ, + + +| bil + + + + + +ಈಗಲೂ ಅತ್ಯುತ್ತಮ ಭಾವಚಿತ್ರ ಗಳ ರಚನೆ +ನಿಂತು ಹೋಗಿಲ್ಲ. ಭಾವಚಿತ್ರ ರಚನೆಯ ಕಲೆ +ಇಂದಿಗೂ ಉಳಿದು ಬಂದಿದೆ. + +ರಾಂಬ್ರಾಂಡ್ಸ್‌ ವಾಸ್‌ ರಿಜಿನ್‌, ಡಚ್‌ ಕಲಾ +ವಿದ, ಅಸಂಖ್ಯಾತ ಸ್ವವ್ಯಕ್ತಿ ಚಿತ್ರ ರಚನೆ ಮಾಡಿ, +ವ್ಯಕ್ತಿಯ ಭಕ ಮನೋಧರ್ಮ ಮತ್ತು ವ್ಯಕ್ತಿ +ತ್ವ ವನ್ನು ಸೂಚಿಸಲು ಬೆಳಕಿನ ಬಳಕೆಯಲ್ಲಿ ಉತ್ಕೃ +ಪ್ರತೆಯನ್ನು ಸ ಸಾಧಿಸಿದ್ದಾನೆ. + +ಫ್ಲೆಮಿಶ್‌ ಕಲಾವಿದ ಜಾನ್‌ವಾನ್‌ ಐಕ್‌ +ಒಂದೇ ರೀತಿ ಕಾಣುವ ಅನೇಕ ಭಾವಚಿತ್ರಗಳನ್ನು +ರಚಿಸಿ, ನೋಡುವವರಲ್ಲಿ ಒಂದು ರೀತಿಯ +ಶೂನ್ಯತಾ ಭಾವವನ್ನು ಯಶಸ್ವಿಯಾಗಿ +ಉಂಟುಮಾಡಿದ್ದಾನೆ. ಕೈ + +ಇಂಪ್ರೆಷನಿಸ್ಟ್‌ಗಳು ಕೂಡಾ ಅನೇಕ ಮಹ +ತ್ವದ ಭಾವಚಿತ್ರಗಳನ್ನು ರಚಿಸಿದ್ದಾರೆ. ಎಡ್ವರ್ಡ್‌ +ಮನೆಟ್‌ ರಚಿಸಿದ ಪ್ರಖ್ಯಾತ ಕಾದಂಬರಿಕಾರ +ಎಮಿಲಿ ಜೋಲಾಯನ ಭಾವಚಿತ್ರ ವ್ಯಕ್ತಿಯ +ಮೂಡ್‌ ಅನ್ನು ಅತ್ಯಂತ ಸಮರ್ಥವಾಗಿ ಸೆರೆ +ಹಿಡಿಯುವ ಅತ್ಯುತ್ತಮ ಉದಾಹರಣೆಯಾಗಿದ. + +ವ್ಯಾನ್‌ಕಾಫ್‌, ಮೈ ನವಿರೇಳಿಸುವ ಬಣ್ಣಗಳು +ಮತ್ತು ಉತ್ಕೃಷ್ಟ ಗೆರೆಗಳಲ್ಲಿ ಸ್ವಚಿತ್ರಗಳನ್ನು ರಚಿ +ಸಿದ್ದಾನೆ. ಪಿಕಾಸೋ ಸ್ಫೂರ್ತಿಯುತ, ವ್ಯಕ್ತಿ ನಿಷ್ಟ +ಶೈಲಿಯಲ್ಲಿ ಅನೇಕ ಭಾವಚಿತ್ರಗಳನ್ನು ರಚಿಸಿದ. + + + + + +“a + + +/ + + +ಅನೇಕ ಸಲ ಸಾಂಪ್ರದಾಯಿಕ ಶೈಲಿಯಲ್ಲೂ +ಉತ್ತಮ ಭಾವಚಿತ್ರಗಳನ್ನು ರಚಿಸಿದ್ದಾನೆ. +ಭಾರತ : ಸ + +ಭಾರತದಲ್ಲಿ ಹರಪ್ಪ ಮೊಹೆಂಜೋದಾರೋ +ಕಾಲದಲ್ಲಿಯೇ ಭಾವಚಿತ್ರ ರ���ನೆಯನ್ನು ಗುರುತಿ +ಸಬಹುದು. ನರ್ತಿಸುತ್ತಿರುವ ಹುಡುಗಿಯ +ತಾಮ್ರದ ಒಂದು ಶಿಲ್ಪ, ಆ ಕಾಲದಲ್ಲೇ ಕ್ರಿಯಾಶೀ +ಲವಾದ ವ್ಯಕ್ತಿಯನ್ನು ಕಲೆಯ ರೂಪದಲ್ಲಿ ಹಿಡಿದಿ +ಡುವ ಪ ಯತ್ನಕ್ಕೆ ಸಾಕ್ಷಿಯಾಗಿದೆ. ಇದನ್ನೂ +ಸ್ಥೂಲವಾಗಿ ಭಾವಚಿತ್ರ ರಚನೆ ಎಂದು ಪರಿಗಿಣಿಸ +ಬಹುದು. + +ಗ್ರೀಸ್‌ ಹಾಗೂ ರೋಮನ್‌ ಪ್ರಭಾವವುಳ್ಳ +ಗಾಂಧಾರ ಚಿತ್ರಕಲೆಯಲ್ಲಿ ಶಿಲ್ಪ ಹಾಗೂ ನಾಣ್ಯ +ಗಳಲ್ಲಿ ಭಾವಚಿತ್ರಗಳನ್ನು ಮೂಡಿಸಿರುವ ಅನೇಕ +ಉದಾಹರಣೆಗಳಿವೆ. + +ಬುದ್ಧನನ್ನು ಪ್ರತಿನಿಧಿಸುವ ಶಿಲ್ಪ ಮತ್ತು ಚಿತ್ರ +ಗಳು ಖಂಡಿತವಾಗಿ ಉತ್ಕೃಷ್ಟ ಭಾವಚಿತ್ರ ಗಳೆನಿಸಿ +ಕೊಳ್ಳುತ್ತವೆ. + +ಮೊಗಲ್‌ ಮತ್ತು ರಜಪೂತ ಅವಧಿಯ ಮಿನಿ +ಯೇಚರ್‌ ಚಿತ್ರಗಳು ಅನೇಕ ರಾಜರಾಣಿಯರು +ಹಾಗೂ ಪುತಿಷ್ಠಿತ ವ್ಯಕ್ತಿಗಳ ಪ್ರತಿರೂಪಗಳಾ +ಗಿವೆ. ಬ್ರಿಟಿಷರ ಕಾಲದಲ್ಲಿ ಭಾರತದ ಚಿತ್ರಕಲೆಯ +ಮೇಲೆ ಯುರೋಪಿಯನ್‌ ಭಾವಚಿತ್ರ ರಚನೆಯ +ಪ್ರಭಾವ ದಟ್ಟವಾಗಿ ಕವಿಯಿತು. ತೆ ೈಲವರ್ಣ +ಗಳು ಮತ್ತು ಕ್ಯಾನ್‌ವಾಸ್‌ಗಳ ಬಳಕೆ ಈ ಕಾಲ +ದಲ್ಲಿ ಭಾರತಕ್ಕೆ ಯುರೋಪಿನವರಿಂದ ಪರಿಚಯ +ವಾಯಿತು. ರವಿವರ್ಮ ಈ ಶೈಲಿಯ ಹಾಗೂ +ಮಾಧ್ಯಮದ ಅತ್ಯುತ್ಛೃಷ್ಟ ಕಲಾವಿದನೆಂದು ಜಗ +ತೃಸಿದ್ಧಿ ಪಡೆದಿದ್ದಾನೆ. + +ಬ್ರಿಟಿಷರ ಕಾಲದಲ್ಲಿ ಅನೇಕ ಭಾರತೀಯ +ಕಲಾವಿದರು ಯುರೋಪಿಯನ್‌ ಶೈಲಿಯಲ್ಲಿ +ಭಾವಚಿತ್ರ ರಚನೆಗೆ ತೊಡಗಿದರು. ಅದಕ್ಕೆ ತಕ್ಕ +ಉತ್ತೇಜನವೂ ಅವರಿಗೆ ದೊರಕಿತು. ಯುರೋ +ಪಿಯನ್ನರನ್ನು ಅನುಕರಿಸುತ್ತಿದ್ದ ಅನೇಕ ರಾಜ +ಮಹಾರಾಜರು, ಜಮೀನ್ದಾರರು ಈ ಶೈಲಿಗೆ +ಆಶ್ರಯ ನೀಡಿ ಬೆಳೆಸಿದರು. + + + + + +ಇಂತಹ ಅಸಂಖ್ಯಾತ ಚಿತ್ರಗಳು; ಒಳ್ಳೆಯ, +ಕೆಟ್ಟ ಸ ಕಳಪೆದರ್ಜೆಯವೂ ಸೇರಿ, ಭಾರತದಾದ್ಯ ೦ತ +ಎಲ್ಲ ಅರಮನೆ ಹಾಗೂ ವ್ಯಕ್ತಿ ಸಂಗ ಕ್ರಹಾಲಯಗ +ಳಲ್ಲಿ ಕಾಣಸಿಗುತ್ತವೆ. + +ಸ್ವಾತಂತ್ರ್ಯಾನಂತರ ರಾಜರು, ಪ್ರತಿಷ್ಠಿತರ +ಆಶ್ರಯ ಕಡಿಮೆಯಾದಂತೆ ಕಲಾವಿದರು ಹೊಟ್ಟೆ +ಪಾಡಿಗಾಗಿ ಇತರ ವಿಷಯಗಳನ್ನು ಆರಿಸಿಕೊಂಡು +ಚಿತ್ರಿಸಸೂಡಗಿದರು. ಅವರ ಸಂಖ್ಯೆಯೂ +ಸಾಕಷ್ಟು ಕಡಿಮೆಯಾಯಿತು. ಜೊತೆಗೇ ಛಾಯಾ +ಗ್ರಹಣ ಜನಪ್ರಿಯವಾಗಿ ಭಾವಚಿತ್ರಗಳ ಕಡೆಗೆ +ಗಮನ ಇಳಿಮುಖವಾಗತೊಡಗಿತು. + +ಕೊನೆಗೆ ಭಾವಚಿತ್ರ ರಚನೆ ಕಲಾಶಾಲೆಗಳಲ್ಲಿ +ವಿದ್ಯಾರ್ಥಿಗಳು ಆರಿಸಿಕೊಳ್ಳುವ ಒಂದು ವಿಷಯ +ವಾಗಿ ಮಾತ್ರ ಸೀಮಿತವಾಯಿತು. +ಭಾವಚಿತ್ರದ ಲಕ್ಷಣ : + +ಉತ್ತಮವಾದ ಒಂದು ಭಾವಚಿತ್ರದಲ್ಲಿ +ರೂಪದರ್ಶಿಯ ಮನೋಭಾವ ಮತ್ತು ಮನ +ಸ್ಥಿತ(ಮೂಡ್‌) ಗಳನ್ನು ಸೂಕ್ತ ಸ ಸಮತೋಲನ + + +ಚು ದಲ್ಲಿ ಸೆರೆ ಹಿಡಿದಿಡಲಾಗುತ್ತದೆ. ಇದಕ್ಕೆ ಅತ್ಯಂತ + + +ಉನ್ನತ ಮಟ್ಟದ ತಾಂತ್ರಿಕ ನೈಪುಣ್ಯ ಜು +ಸೂಕ್ತ ಬಣ್ಣಗಳ ಆಯೆ ಸ, ಅನುಭವ ಅತಿ ಮುಖ್ಯ +ವಾದುದು. + + +ಸಾಮಾನ್ಯವಾಗಿ ಭಾವಚಿತ್ರ ರಚನೆ ರೂಪದ +ರ್ಶಿಯ ರೇಖಾಚಿತ್ರವನ್ನು ಬರೆಯುವುದರಿಂದ +ಪ್ರಾರಂಭವಾಗುತ್ತದೆ. ಅದರಲ್ಲೂ ಮುಖ್ಯವಾಗಿ +ಮುಖದಿಂದ ಮಾನವ ದೇಹದ ಅಳತೆಯನ್ನು +ಗಮನದಲ್ಲಿಟ್ಟುಕೊಂಡು ರೇಖಾಚಿತ್ರವನ್ನು ರಚಿ +ಸಿದ ನಂತರ "ವಶಿಷ್ಟ ವಾಗಿ ಆಯಾ ರೂಪದ +ರ್ಶಿಯ ವ್ಯಕ್ತಿ ನಿಷ್ಠ ಅಂಶಗಳನ್ನು ಅರಸುವುದು +ಪ್ರಧಾನವಾಗುತ್ತದೆ. ಉದಾಹರಣೆಗೆ ಮೂಗು, +ತುಟಿ ಅಥವಾ ಕಣ್ಣು + +ಅನೇಕರು ಭಾವಚಿತ್ರ ರಚನೆಯಲ್ಲಿ ಕಣ್ಣು +ಗಳೇ ಅತ್ಯಂತ ಪ್ರಧಾನವೆಂದು ತಿಳಿದಿದ್ದಾರೆ. +ಆದರೆ ವ್ಯಕ್ತಿಯ ದೇಹದಲ್ಲಿ ಯಾವ ಅಂಗವೂ +ಕಡಿಮೆಯಲ್ಲ ಎನ್ನುವುದನ್ನು ಕಲಾವಿದ ಅರಿತಿರ +ಬೇಕಾಗುತ್ತದೆ. ಕಣ್ಣಿ ನಷ್ಟೇ ಕಿವಿಯೂ ಮುಖ್ಯ. + + +ಅಗಸ್ಟ್‌ 1991 + + + + + +ಕಣ್ಣಿನ ರಚನೆಯಲ್ಲಿ ಅದರ ಸ್ಥಾನ, ಆಕೃತಿ +ಮತ್ತು ರೂಪ ಕಣ್ಣಿನ ಗುಡ್ಡೆಯನ್ನು ಬರೆಯು +ವಷ್ಟೇ ಮಹತ್ವದ್ದು. + +ಇವೆಲ್ಲವುಗಳ ಸಮಷ್ಟಿಯಿಂದ ಉತ್ತಮ +ವಾದ ಭಾವಚಿತ್ರ ರೂಪಿತವಾಗುತ್ತದೆ. + +ಮುಂದಿನ ಹಂತ ಆಕೃತಿಯ ನಿರ್ಮಾಣ +ಅಥವಾ ಮುಖ್ಯ ಅಂಗಗಳನ್ನು ಸೂಚಿಸುವುದು. +ಕಲಾವಿದ ಯಾವ ಮಾಧ್ಯಮದಲ್ಲಿ ಚಿತ್ರವನ್ನು +ರಚಿಸಲು ನಿರ್ಧರಿಸುತ್ತಾನೋ ಅದಕ್ಕೆ ಅನುಗುಣ +ವಾಗಿ ಸ್ಥೂಲವಾಗಿ, ಬಣ್ಣವನ್ನೇ ಸೀಸಕಡ್ಡಿಯಂತೆ +ಬಳಸಿಕೊಂಡು ಆಕ ತಿಯ ಹೆಗ್ಗು ರುತು ರಚಿಸು +ತ್ತಾನೆ. + +ಇದು ನೆರಳು ಬೆಳಕು ಸಾಮಾನ್ಯ ಆಕೃತಿ +ಹಾಗೂ ರೂಪವನ್ನು ಗುರುತಿಸುತ್ತದೆ. ಇದರ +ನಂತರ ಮಧ್ಯದ ಭಾಗಗಳನ್ನು ಬಣ್ಣ ಮತ್ತು +ಸ್ತರಗಳನ್ನು ತೆಳುವಾಗಿ ಲೇಪಿಸಿ ರಚಿಸಲಾಗು +ತ್ತದೆ. ವಿಶೇಷ ಅಂಶಗಳು ಮತ್ತು ಗಾಢ ಬಣ್ಣ +ಗಳು ಸಾಮಾನ್ಯ ವಾಗಿ ಕೊನೆಯಲ್ಲಿ ಬರುತ್ತ ವೆ. + +ಭಾವಚಿತ್ರ ಕೆ ಹಿನ್ನೆಲೆಯೂ ಒಂದು ಪ್ರಮುಖ +ವಾದ ಅಂಶ. ಸಾಮಾನ್ಯವಾಗಿ ಪರದೆ ಇಲ್ಲವೇ +ಸಾದಾ ಗೋಡೆ ಹಿನ್ನೆಲೆಯಾಗಿರುತ್ತ ದೆ. ಆದರೆ +ಅನೇಕ ವೇಳೆ ಕಲಾವಿದರು ಹಿನ್ನೆಲೆಯನ್ನು ಅಲಕ್ಷಿ +ಸುತ್ತಾರೆ. ಒಂದು ಭಾವಚಿತ್ರವು ಅದರ ಹಿನ್ನೆಲೆ +ಯಿಂದ ಉತ್ತಮಗೊಳ್ಳಬಹುದು ಇಲ್ಲ ವೇ + + +31 + + + + + + + + +ಹಾಳಾಗಬಹುದು. + +ಪ್ರಧಾನವಾಗಿ ಹಿನ್ನೆಲೆಯು ಆನಂತರದ +ಜೋಡಣೆಯಂತೆ ಕಾಣಬಾರದು. ಅದು ಭಾವಚಿ +ತ್ರದ ಜೊತೆಗೇ ಸಮಗ್ರತೆಯ ಅಂಗವಾಗಿ ಮೂಡ +ಬೇಕು. ತೇಪೆ ಹಾಕಿದಂತೆ ಇರದೇ, ವಸ್ತು ಆಕೃತಿ +ಮತ್ತು ಬಣ್ಣದ ಜೊತೆಗೇ ಸಮ್ಮಿಳನಗೊಂಡಿರ +ಬೇಕು. + +ಹಿನ್ನೆಲೆಯನ್ನು ವ್ಯಕ್ತಿಯ ಹಿಂದಿನ ಮತ್ತು +ಸುತ್ತಲಿನ ಪರಿಸರದಂತೆ ಬಳಸಬೇಕು. ಸೂಕ್ತ +ಬಣ್ಣ, ಸಾಮಾನ್ಯವಾಗಿ ಕಲ್ಲಿದ್ದಲು ಬಣ್ಣ ಆರಿಸ +ಬೇಕು. + +ನೆರಳು ಬೆಳಕು ಭಾವಚಿತ್ರ ರಚನೆಯ ಅತ್ಯಂತ +ಮುಖ್ಯವಾದ ಅಂಶ. ನೆರಳನ್ನು ಗಾಢವಾದ +ಮತ್ತು ತಾಜಾ ಬಣ್ಣಗಳನ್ನು ತೆಳುವಾಗಿ ಲೇಪಿಸಿ +ಉಂಟುಮಾಡುತ್ತಾರೆ. + +ಇವೆಲ್ಲ ಭಾವಚಿತ್ರ ರಚನೆಗೆ ಕಲಾವಿದರು +ಬಳಸುವ ಶಾಸ್ತ್ರೀಯ ವಿಧಾನದ ಅಂಶಗಳು. +ಇಂದಿನ ಕಲಾವಿಧರು ಈ ವಿಧಾನದಿಂದ ತುಂಬ +ಮುಂದುವರಿದು ತೀರ ವ್ಯಕ್ತಿಗತ ಕೈಲಿ ಹಾಗೂ +ದೃಷ್ಟಿಯನ್ನು ರೂಢಿಸಿಕೊಂಡಿದ್ದಾರೆ. + +ಸಾಮಾನ್ಯವಾಗಿ ಭಾವಚಿತ್ರ ರಚನೆಗೆ ರೂಪದ + + +1. ಕ + + +ರ್ಶಿಗಳನ್ನು ಇಟ್ಟುಕೊಂಡರೂ ಕೆಲವರು ಸ್ಮರಣೆ. +ಯಿಂದಲೇ ಚಿತ್ರಿಸುತ್ತಾರೆ. ಕೆಲವರು ಛಾಯಾ + + +` ಚಿತ್ರಗಳನ್ನು ಆಧರಿಸಿ ನಿರ್ಮಿಸುತ್ತಾರೆ. + + +ಪ್ರಖ್ಯಾತ ಕಲಾವಿದರಾದ ಸೆಜೋಮ್‌, +ಐಹಿಲ್‌ ಗೋರ್ಕಿ, ವಿಲಿಯಮ್‌ ಡಿ ಕೂನಿಂಗ್‌ +ಮತ್ತು "ಪಾಪ್‌ ಕಲಾವಿದ' ಆ್ಯಂಡಿ ವಾರ್‌ +ಹೋಲ್‌ ಎಲ್ಲರೂ ಛಾಯಾಚಿತ್ರಗಳನ್ನೇ ಆಧ +ರಿಸಿ ಚಿಕ ರಚಿಸಿದರು. + +ಖ್ಯಾಃ ಕಲಾವಿದ ಪಿಕಾಸೋ ಛಾಯಾಚಿತ್ರದ +ಅನೇಕ ಅಂಶಗಳನ್ನು ಬಳಸಿಕೊಂಡ ರೆನೋಯಿ +ಸ್‌ನ ಜನಪ್ರಿಯ ರೇಖಾಚಿತ್ರವೂ ಛಾಯಾಚಿತ್ರದ +ಆಧಾರದ ಮೇಲೇ ರಚಿತವಾದದ್ದು. + +ಮಾನವ ದೇಹದ ಆಕೃತಿ ಮತ್ತು ಅಂಗಗ +ಳನ್ನು ಛಿದ್ರಗೊಳಿಸಿ ಮತ್ತು ಸ್ಥಾನಪಲ್ಲಟಗೊಳಿಸಿ +ಚಿತ್ರ ರಚಿಸುವುದನ್ನು ಬಹುಶಃ ಪಿಕಾಸೋ +ಪ್ರಾರಂಭಿಸಿರಬೇಕು. ಪಿಕಾಸೋ ರೂಪದರ್ಶಿಯ +ಮುಖ್ಯ ಅಂಶಗಳನ್ನು ಮಾತ್ರ ತೆಗೆದುಕೊಂಡು +ತನಗೆ ಬೇಕೆನಿಸಿದ ರೀತಿಯಲ್ಲಿ ಅವನ್ನು +ಜೋಡಿಸಿ, ರೂಪದರ್ಶಿಯ ಬರಿಯ ನಕಲು +ಮಾಡುವ ಬದಲು, ಮನಸ್ಥಿತಿಯ ಚಿತ್ರಣ +ಮಾಡುತ್ತಿದ್ದ. ಇವನ ""ಕ್ಯೂಬಿಸ್ಟ್‌'' ಭಾವ +ಚಿತ್ರಗಳು ಇದಕ್ಕೆ ಉತ್ತಮ ಉದಾಹರಣೆಯಾ +ಗಿವೆ. + +ವ್ಯಂಗ್ಯ ಚಿತ್ರಗಳು ಮತ್ತು ನಗೆ ಚಿತ್ರಗಳು +ಭಾವಚಿತ್ರದ ಪರಿಷ್ಕತ ಶಾಖೆಯಾಗಿವೆ. ಇಲ್ಲಿ +ತೀರ ಅವಶ್ಯವಾದ ಅಂಶಗಳನ್ನು ಕೆಲವು ಗೆರೆಗ +ಳನ್ನು ಮಾತ್ರ ಬಳಸಿ ಹಿಡಿದಿಡಲಾಗುತ್ತದೆ. +ವ್ಯಕ್ತಿಯ ಮುಖಭಾವ ಮತ್ತು ಮನಸ್ಥಿತಿ ಇದ +ರಲ್ಲಿ ತುಂಬ ಪರಿಣಾಮಕಾರಿಯಾಗಿ ಚಿತ್ರಿತ +ವಾಗುತ್ತದೆ. + +ಹೆಚ್ಚಿನ ಕಲಾವಿದರು ಒಂದಲ್ಲ ಒಂದು ಸಮ +ಯದಲ್ಲಿ ಭಾವಚಿತ್ರ ತಚನೆ ಮಾಡಿಯೇ ಇರು +ತ್ತಾರೆ: ಕೆಲವರು ತಮ್ಮ ಜೀವನದುದ್ದಕ್ಕೂ +ತಮ್ಮನ್ನೇ ರೂಪದರ್ಶಿಯಾಗಿಸಿಕೊಂಡು ಸ್ವಚಿತ್ರ +ಗಳನ್ನೇ ರಚಿಸಿದ್ದಾರೆ. ಸ್ಫೂರ್ತಿಗೆ ವಸ್ತು ಯಾವು +ದಾದರೂ, ಯಾರಾದರೂ ಸರಿ. ಛಿ + + +ಕಸ್ತೂರಿ + + +ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ + +ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳ ಪರಿಚಯ ಮಾಡಿಕೊಡಲಾಗುವುದು. ಆಯಾ +ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು ಅವುಗಳಲ್ಲಿ ಒಂದು ಮಾತ್ರ ಸರಿ +ಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು “ಮೊದಲು ಆರಿಸಿಕೊಳ್ಳಿರಿ. ಆಮೇಲೆ +ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ . ಅರ್ಥವನ್ನು ವಿವರಿಸಿದೆ. + + +1. ತಿಣುಕು +| (ಅ) ಹೊಳೆ +(ಆ) ತಂಪಾಗು +(ಇ ಬುಕ್ಕು +(ಈ) ಉರಿ +2. ಧಾಂಡಿಗ +(ಅ) ಬಡಕಲು ಮನುಷ್ಯ +(ಆ) ತಂಡದ ನಾಯಕ +(ಇ) ಗಟ್ಟಿ ಮುಟ್ಟು ಮನುಷ್ಯ +(ಈ) ಫಟಿಂಗ +3. ಚುಂಗಡಿ +(ಅ) ಚಿಲ್ಲರೆ +(ಆ) ಬಟ್ಟೆಯ ತುದಿ +(ಇ) ತಲೆಗೆ ಹಾಕಿಕೊಳ್ಳುವ ಮುಸುಕು +(ಈ) ಬಿರುಕು +4. ಪಿಂಚಣಿ +(ಅ) ಚಿವುಟುವಿಕೆ +(ಆ) ಚೀನಿ ಮಣ್ಣಿನ ಪಾತ್ರೆ +(ಇ) ಲೇಪ ಹಾಕಿದ ಪಾತ್ರೆ +(ಈ) ನಿವೃತ್ತಿ ವೇತನ +5. ಪಂಜೀಕರಣ +(ಅ) ನೋಂದಣಿ +(ಆ) ಪಂಚೆ ಉಡುವಿಕೆ +(ಇ) ಬಟ್ಟೆಗೆ ಬೆಂಕಿ ಹಚ್ಚಿ ಉರಿಸುವುದು +ಈ) ಬಿಗಿ ಮುಷ್ಟಿ +ಚ +(ಅ) ಕೂಡಿಡುವುದು +(ಆ) ಹಳ್ಳಿಗಳ ಸಮೂಹ +(ಇ) ಯುದ್ಧ +(ಈ) ಹಾಡಿನ ಆರಂಭ + + +ಅಗಸ್ಟ್‌ 1991 + + +ಿ ಸಾಮರಸ್ಯ +(ಆ) ಕಪ್ಪು ಬಟ್ಟೆ +(ಆ) ಹೊಂದಾಣಿಕೆ +(ಇ) ಕೃಷ್ಣ ಭಕ್ತಿ +(ಈ) ಸಾಮವೇದದ ಹಾಡುವಿಕೆ +8. ಸಾರಾಸಗಟು +( ಅ) ಹೆಂಡದ ಪಾತ್ರ +(ಆ) ರಖಂ ಖರೀದಿ +(ಇ) ಹಳ್ಳ ದಾಟಲು ಹಾಕಿದ ಮರದ ದಿಮ್ಮಿ +(ಈ) ಎಲ್ಲಾ ಒಟ್ಟು +9. ಶುಶ್ರೂಷೆ +(ಅ) ನೀರಡಿಕೆ +(ಆ) ಆರೈಕೆ +(ಇ) ಸೊಸೆಯ ಸೊಸೆ +(ಈ) ಚುರುಕಾದ ಕಿವಿ +10. ಕಲ್ಯಾಣಿ +(ಅ) ನಾಳೆಯ ಚಿಂತೆ +(ಆ) ಕಲ್ಲಿನ ತೊಟ್ಟಿ +(ಇ) ಕಾಲಿನಲ್ಲಿ ಆಗುವ ಆಣಿ +(ಈ) ಸುತ್ತ ಮೆಟ್ಟ ಲಿರುವ ಕೆರೆ +11. ಚರ್ಚಾಸ್ಪದ +(ಅ) ವಾದಕ್ಕೆ ಆಸ್ಪದವುಳ್ಳ +(ಆ) ಕೈಸ್ತ ಮಂದಿರದ ಅಂಗಳ +(ಇ) ಸುಗಂಧ ತೊಡೆದುಕೊಳ್ಳುವಿಕೆ +(ಈ) ಬಹಳ ಚೊಗಟೆಯುಳ್ಳ + + + + + +1. ತಿಣುಕು + +(ಇ) ಬುಕ್ಕು, ನರಳು, ಹೊತ್ತ ಭಾರಕ್ಕೆ ಮುಲುಕು, +ಕಷ್ಟಪಡು. ಉದಾ: ತಿಣುಕಿ ತಿಣುಕಿ ಬರೆದ ಕವಿತೆ. +(ದೇಶ್ಯ) + +2. ಧಾಂಡಿಗ + +(ಇ) ಗಟ್ಟಿಮುಟ್ಟಾದ ಮನುಷ್ಯ ದಡಿಗ. "ಉದಾ: +ಧಾಂಡಿಗರಾದ ಕಾವಲುಗಾರರು. (ಮರಾಠಿ- +ದಾಂಡ್‌ ಗಾ) + +3. ಚುಂಗಡಿ + +(ಆ) ಚಿಲ್ಲರೆ ನಾಣ್ಯ, ಚಿಕ್ಕದು, ಕ್ಷುಲ್ಲಕ. ಉದಾ: +ರೂಪಾಯಿಗೆ ಚುಂಗಡಿ ಸಿಗಲಿಲ್ಲ. (ದೇಶ್ಯ) + +4. ಪಿಂಚಣಿ + +(ಈ) ನಿವೃತ್ತಿ ವೇತನ, ಕೆಲಸದಿಂದ ನಿವೃತ್ತನಾದ +ಮೇಲೆ ಪಡೆಯುವ ಪ್ರತಿ ತಿಂಗಳು ಸಂಬಳದ ಅಂಶ. +ಉದಾ: ಪಿಂಚಣಿದಾರರಿಗೆಬಲುಕಷ್ಟ. (ಇಂಗ್ಲೀಷ್‌- +Pensionನೆ ಕನ್ನಡೀಕರಣ) + +5. ಪಂಜೀಕರಣ + +(ಅ) ನೋಂದಣಿ, ರಿಜಿಸ್ಟ್ರೇಶನ್‌, ಯಾವುದಾದರೂ +ದಾಖಲೆಯನ್ನು ತಕ್ಕ ಅಧಿಕಾರಿಯ ಪುಸ್ತಕದಲ್ಲಿ ದಾಖ +ಲಿಸುವುದು. ಉದಾ: ಜನನದ ಪಂಜೀಕರಣ. (ಸಂ. +ಪಂಜೀ: ದಾಖಲೆ ಪುಸ್ತಕ* ಕರಣ: ಮಾಡುವಿಕೆ) + + +7. ಸಾಮರಸ್ಯ + +(ಆ). ಹೊಂದಾಣಿಕೆ ಚೆನ್ನಾಗಿ ಸೇರಿಕೊಳ್ಳುವಿಕೆ, +ಯುವಿಕೆ. ಉದಾ: ಗಂಡಪಹೆಂಡಿರಲ್ಲಿ ಸಾಮರಸ್ಯವಿಲ್ಲ. +(ಸಂ. ಸಮರಸ- ದಿಂದ) + +8. ಸಾರಾಸಗಟು - + +(ಈ) ಎಲ್ಲವನ್ನೂ ಒಟ್ಟಾಗಿ ರಾಶಿಯಾಗಿ, ಬೇರೆ ಬೇರೆ +ಭಾಗಗಳನ್ನು 'ಪರಿಶೀಲಿಸದೆ ಇಡಿಯಾಗಿ. ಉದಾ: +ಸಾರಾಸಗಟಾಗಿ ಸೂಚನೆಯನ್ನು ತಿರಸ್ಕರಿಸಿದರು. +(ಹಿಂದಿ, ಮರಾಠಿ- ಸಾರಾ: ಎಲ್ಲ+*ಸಗಟು- ಸಕಲ?) + +9. ಶುಶ್ರೂಪೆ + +(ಆ) ಆರೈಕೆ, ಸೇವೆ, ಉಪಚಾರ. ' ಗುರುವಿನಲ್ಲಿ +ವಿಧೇಯತೆ, ವಿ [ಗಾಗಿ ಗುರುವನ್ನು ಸೇವಿಸುವುದು. +ಉದಾ: ರೋಗಿಗಳ ಶುಶ್ರೂಷೆ. (ಸಂ.) + +10. ಕಲ್ಯಾಣಿ + +(ಈ) ಸುತ್ತ ಕಲ್ಲಿನ ಮೆಟ್ಟಲುಗಳುಳ್ಳ ಚಿಕ್ಕ ಕೆರೆ. +ಉದಾ: ದೇಗುಲದ ಬಳಿ ತಿಳಿ ನೀರಿನ ಕಲ್ಯಾಣಿ ಇತ್ತು. +(ದೇಶ?) + +11. ಚರ್ಚಾಸ್ಪದ + +(ಅ) ವಾದಕ್ಕೆ ಆಸ್ಪ ದವುಳ್ಳ, ವಿವಾದಕ್ಕೆ ಎಡೆಯುಳ್ಳ, +ಖಚಿತಪಡದ. ಉದಾ: ಚರ್ಚಾಸ್ಪದ ನೀತಿ ತತ ಗಳು, +(ಸಂ. ಚರ್ಚಾ: ವಿವಾದಃ ಆಸ್ಪದ: ಅವಕಾಶ) + +12. ವಿಸ್ತೀರ್ಣ + +(ಈ) ಹರಡುವಿಕೆ, ಹರಹು, ವಿಸ್ತಾರ, ಉದ್ದಗಲಗಳ +ಗುಣಲಬ್ಧ. ಉದಾ: ಆಸ್ತಿಯ ವಿಸ್ತೀರ್ಣ. (ಸಂ.) + + +«82 +[4 + + +ಮ್ಮ ಶಬ್ದಶಕ್ತಿಯ ತರಗತಿ / +ಶಬ್ದಗಳಿಗೆ ಅರ್ಥ +ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ +ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿ +ಗಳನ್ನು ತಿಳಿಯಿರಿ. | + + +6- 8 ಸರಿಯಿದ್ದರೆ :.. ಸಾಧಾರಣ + + +ನಧನ + + +9-10 ತ + + +... ಉತ್ತಮ +ತು + + +ಭು ಭಷ + + + + + + + + +ನಾನು ಓದುತ್ತಾ ಎರಮಿಸುತ್ತಿದ್ದಾಗ ನನ್ನ +ರೂಮಿನಲ್ಲಿ ಟೆಲಿಫೋನಿನ ಶಬ್ದ. ""ಈ ವಿಶ್ರಾಂ +ತಿಯ ಸಮಯದಲ್ಲಿ ಯಾರು ಕರೆಯುತ್ತಿರ +ಬಹುದು'' ಎಂದು ಆಶ್ಚ ರ್ಯಗೊಂಡೆ. ನಾನು +ಟೆಲಿಫೋನಿನ ಹೊರತಾಗಿ ಬೇರೆ ಯಾವುದರಿಂ +ದಲೂ ಸಂದೇಶಗಳನ್ನು ಪಡೆಯಲು ಯತ್ನಿಸುತ್ತಿ +ರಲಿಲ್ಲ. ಆದರೆ ನಾನು ಲೆಕ್ಕಾಚಾರದ ಊಹೆಗ +ಳನ್ನು ತಡೆದುಕೊಳ್ಳುತ್ತಿ ರಲಿಲ್ಲ. ""ಇದು ಯಾವು +ದಾದರೂ ತೊಂದರೆಗೊಳಗಾದ ಜೀವವಿರಬೇಕು +'' ಎಂದು ಯೋಚಿಸಿ ಟೆಲಿಫೋನಿನೆಡೆಗೆ ನಡೆದೆ. + +ಅದು ತೊಂದರೆಗೊಳಗಾದ ಜೀವವಾಗಿತ್ತು! + +ಕೇಳಿ ಬಂದ ಸ್ವರ ಏದುಸಿರಿನಿಂದ ಕೂಡಿದ್ದು +ಆವೇಶವಿತ್ತು. + +""ನಾನು ಮಿಹ್ರ'' ಎಂದು ಹೇಳಿತು. ""ನನ್ನ +ಮನೆಯಲ್ಲಿ ಹಲವು ನಿಗೂಢ ಘಟನೆಗಳು ನಡೆ +ಯುತ್ತಿವೆ. ನಿಮ್ಮೊಡನೆ ಆ ಬಗ್ಗೆ ಚರ್ಚಿಸುವುದು +ಒಳ್ಳೆಯದೆಂದು ನನ್ನ ಮಾವ ಸಲಹೆ +ನೀಡಿದರು.'' + +"" ಯಾವ ರೀತಿಯ ನಿಗೂಢ ಘಟನೆಗಳು?'' +ನಾನು ಕೇಳಿದೆ. + +""ಸುಮಾರು ಒಂದೂವರೆ ವರ್ಷದಿಂದ ಮನೆ +ಯಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದೇನೆ.'' + +ಆ ಕಡೆಯಿಂದ ಮಾತನಾಡುತ್ತಿದ್ದ ವ್ಯಕ್ತಿಗೆ +ಸರಿಯಾದ ಟೆಲಿಫೋನ್‌ ನಂಬರ್‌ ದೊರಕಿ +ದೇಖೋ ಇಲ್ಲವೋ ಎಂಬುದು ನನಗೆ ತಿಳಿ ಯದು. + + +ಅಗಸ್ಟ್‌ 1991 + + +ಮೂಲ: ಡಾ. ಕೋವೂರ್‌ ಅನು : ಒಡೆಯರ್‌ ಡಿ.ಹೆಗ್ಗಡೆ + + +ಅವನಿಗೆ ಬೇಕಿರುವುದು ಪೊಲೀಸ್‌ ಇರಬಹುದು. +ಆದರೆ. ಮಿಹ ಮುಂದುವರಿಸಿದಂತೆ, '"ಇದು +ಕಳ್ಳರ ಕೆಲಸವಲ್ಲ ಎಂಬ ತೀರ್ಮಾನಕ್ಕೆ ನಾನು +ಬಂದೆ. ... ಅಂದರೆ ಇದರರ್ಥ ಇದು ಮನುಷ್ಯರ +ಕೆಲಸವಲ್ಲ'' ನಾವಿಬ್ಬರೂ ಸರಿಯಾದ ದಿಕ್ಕಿನಲ್ಲಿ +ದ್ದೇವೆ ಎಂಬುದಾಗಿ ನಾನು ತಿಳಿದುಕೊಂಡೆ. +ಉದ್ರಿಕ್ತ ಮಿಹ್ರಾ + +ಆ ದಿನವೇ (ನವೆಂಬರ್‌ 26, 1966) +ಕಾರೊಂದು ""ತಿರುವಲ್ಲಾ''ದ ನನ್ನ ವಾಸಸ್ಥಳಕ್ಕೆ +ಬಂತು. ಉದ್ರಿಕ್ತ ಮಿಹ್ರಾ ಅವನ ಮಾವನ ಜತೆಗೆ +ನನ್ನ ಸಹಾಯ ಯಾಚಿಸಿದ. ಹಾಗೂ ನಾನು +ಅವನ ಮನೆಗೆ ಕೂಡಲೇ ಭೇಟಿ ಕೊಡಬೇಕು +ಎಂದು ಕೇಳಲು ಬಂದಿದ್ದ. ಇದು ಜೀವನ್ಮರಣ +ಪ್ರಶ್ನೆಯಾಗಿತ್ತು. + +ಅವರನ್ನೆಲ್ಲಾ ಕೋಣೆಗೆ : ಕರೆದುಕೊಂಡು +ಬಂದು ""ಬನ್ನಿ, ಒಳಗೆ ಬನ್ನಿ ಮಿಹ್ರಾ, ಕುಳಿತು +ಸುಧಾರಿಸಿಕೊಂಡು, ನಡೆದ ಘಟನೆಗಳ ಬಗ್ಗೆ +ನಮಗೆ ಹೇಳಿ'' ಎಂದು ನುಡಿದು ಕೋಣೆಯಲ್ಲಿ +ರುವಂತೆ ಅವರಿಗೆ ಸಂಜ್ಞೆ ಮಾಡಿದೆ. ಆಗ ಮಿಹ್ರಾ +ತನ್ನ ದುಡುಕನ್ನು ಅರ್ಥ ಮಾಡಿಕೊಂಡನು. + +ಆತ ಮುವತ್ಮೂರು ವರ್ಷ ಪ್ರಾಯದ ಪಾಕಿ +ಸ್ತಾನದ ಬಟ್ಟೆ ವ್ಯಾಪಾರಿ. ಒಂದೂವರೆ ವರ್ಷದ +ಹಿಂದೆ ತನ್ನ ಕಪಾಟಿನಲ್ಲಿಟ್ಟ ಮೂರು ಸಾವಿರ +ರೂಪಾಯಿಗಳ ಕಟ್ಟಿನಿಂದ ಮುನ್ನೂರು ರೂಪಾ +ಯಿಗಳನ್ನು ಕಳೆದುಕೊಂಡಿದ್ದ. ಭವಿಷ್ಯ ಹೇಳುವ + + +35 + + + + + +ವನನ್ನು ವಿಚಾರಿಸುವುದೊಳ್ಳೆಯದು ಎನ್ನುವ +ನಿರ್ಧಾರಕ್ಕೆ ಆತ ಬರುವ ವೇಳಗೆ ಹಲವಾರು +ಕಳ್ಳತನಗಳು ಆಗಿದ್ದವು. + +ಮಾಂತ್ರಿಕನಿಂದ ಪೂಜೆ ಮತ್ತು ಇತರ ಹಲವು +ವಿಧಿವಿಧಾನಗಳನ್ನು ನಡೆಸಲಾಯಿತು. ಆಮೇಲೆ +ಆ ಘಟನೆಯ ಹಿಂದುಮುಂದಿನ ಬಗ್ಗೆ ಮಾಂತ್ರಿ +ಕನೇ ಹೇಳಿದನು. ಮಿಹ್ರಾನ ವೃತ್ತಿಬಾಂಧವರು +ಅವನಿಗೆ ಕಿರುಕುಳ ಕೊಡುವುದಕ್ಕೋಸ್ಕರ ಭೂತ +ಗಳನ್ನು ಕಳಿಸುತ್ತಿದ್ದಾರೆ ಎನ್ನುವ ತೀರ್ಮಾನಕ್ಕೆ +ಬಂದು ಮಾಂತ್ರಿಕನು, ಆತನ ಕೈಗೆ ಮೆಂತ್ರಿಸಿದ + + + + + +ಪ್ರಖ್ಯಾತ ವಿಚಾರವಾದಿ ಡಾ. ಕೋವೂರ್‌ +ಅವರು ಅತೀಂದ್ರಿಯ ಶಕ್ತಿಯನ್ನು ಸಾಬೀತು +ಮಾಡುವವರಿಗೆ ಒಂದು ಲಕ್ಷ ರೂಪಾಯಿಯನ್ನು +ಕೊಡುವುದಾಗಿ ಘೋಷಿಸಿದ್ದರು. ಈ ಬಹಿರಂಗ +ಸವಾಲಿಗೆ ಜಗತ್ತಿನಾದ್ಯಂತ ವ್ಯಾಪಕ ಪ್ರಚಾರ +ನೀಡಿ "ಅವತಾರ ಪುರುಷ'ರಿಗೆಲ್ಲ ಪ್ರತಿಗಳನ್ನು +ಕಳುಹಿಸಲಾಯಿತು. ಭಾರತದ ಬೇರೆ ಬೇರೆ ಭಾಷೆ +ಗಳಲ್ಲಿ ಪ್ರಚುರ ಪಡಿಸಲಾಯಿತು. ಆದರೂ ಡಾ. +ಕೋವೂರ್‌ ಸಾಯುವವರೆಗೆ (1978) ಯಾರೂ +ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗಿ, ಹಣ ಪಡೆ +ಯಲಿಲ್ಲ. ಅವರ ಸವಾಲು ಈ ಕೆಳಗಿನಂತಿದೆ: + + +""ಜಗತ್ತಿನ ಯಾವುದೇ ಭಾಗದ ಯಾರೇ +ಆದರೂ ವಂಚನೆಯಿಲ್ಲದ ರೀತಿಯಲ್ಲಿ ಅತಿಮಾ +ನುಷ ಅಥವಾ ಪವಾಡ ಶಕ್ತಿಯನ್ನು ಪ್ರದರ್ಶಿ +ಸಲು ಸಮರ್ಥರಾದರೆ ಅಂಥವನಿಗೆ ತಿರುವಳ್ಳದ +ಪಾಮನ್‌ಕಡ ಲೇನ್‌, ಕೊಲಂಬೋ-6 ಎಂಬಲ್ಲಿ +ವಾಸಿಸುತ್ತಿರುವ ಅಬ್ರಾಹಂ ಟಿ. ಕೋವೂರ್‌ +ಎಂಬ ನಾನು ಶ್ರೀಲಂಕಾದ ಒಂದು ಲಕ್ಷ ರೂಪಾ +ಯಿಗಳನ್ನು ಕೊಡಲು ಸಿದ್ಧನಿದ್ದೇನೆ. ಈ ಸವಾಲು +ನಾನು ಜೀವಂತ ಇರುವವರೆಗೆ ಅಥವಾ ಮೊದ +ಲನೇ ಜಯಶಾಲಿ ದೊರೆಯುವವರೆಗೆ ಅಸ್ತಿತ್ವದ + + +36 + + +ವಾಶ ಸ್ವೀಕರಿಸದ + + + + + +ದಾರ ಕಟ್ಟಿ, ಎಲ್ಲವೂ ಒಳ್ಳೆಯದಾಗುವುದೆಂದು +ಅಭಯ ನೀಡಿದನು. + +ಕಳೆದು ಹೋದ ಆಭರಣಗಳು + +ಆಮೇಲೆ ಮೂರು ತಿಂಗಳುಗಳ ಕಾಲ + +ಎಲ್ಲವೂ ಸರಿಯಾಗಿದ್ದವು. ಆದರೆ ನಾಲ್ಕನೆಯ +ತಿಂಗಳ ಆರಂಭದಲ್ಲೇ ಹಣದ ಕಪಾಟಿನಿಂದ +ಪುನಃ ಇನ್ನೂರು ರೂಪಾಯಿಗಳು ಕಾಣೆಯಾ +ದವು. ಸ್ವಲ್ಪ ದಿನಗಳ ನಂತರ ಒಂದು ದಿನ ಬೆಳಿ +ಗ್ಗೆಯೇ ಆಭರಣಗಳ ಸೆಟ್‌ ಕಾಣೆಯಾಗಿದೆ +ಯೆಂದು ಮಿಹ್ರಾನ ಹೆಂಡತಿ ದೂರಿತ್ತಳು. ಅದರ + + + + + + + + + + + + + + + + + + + +ರುತ್ತದೆ. + +ದೇವಮಾನವರು (ಅವತಾರ ಪುರುಷರು), +ಯೋಗಿಗಳು, ಸಾಧಕರು, ಜ್ಯೋತಿಷಿಗಳು +ಅಥವಾ ಯಾರೇ ಆಗಲಿ ಈ ಕೆಳಗಿನ ಯಾವುದಾ +ದರೂ ಒಂದು ಪವಾಡವನ್ನು ಮಾಡಿದರೂ +ಸಾಕು, ಮೇಲಿನ ಬಹುಮಾನ ಅವರಿಗೆ + + +ಕ್ಕುತ್ತದೆ- + + +1. ಮೊಹರು ಮಾಡಿದ ಕರೆನ್ಸಿ ಕ್ರಮಾಂಕವನ್ನು + +ಓದುವುದು. + +- ಓಂದು ಕರೆನ್ಸಿ ನೋಟಿನ ಅಂಥದ್ದೇ ಪ್ರತಿ + +ಯನ್ನು ಸೃಷ್ಟಿ ಮಾಡುವುದು. + +3. ಅಂಗಾಲಿನಲ್ಲಿ ಗುಳ್ಳೆಗಳು ಏಳದಂತೆ ಉರಿ +ಯುವ ಕೆಂಡಗಳ ಮೇಲೆ ಅರ್ಧ ನಿಮಿಷ +ನಿಲ್ಲುವುದು. + +4. ಶೂನ್ಯದಿಂದ ನಾನು ಕೇಳಿದ ವಸ್ತುವನ್ನು +ಸೃಷ್ಟಿ ಸುವುದು. + +5. ಕೇವಲ ಮನಃಶಕ್ತಿ ಯನ್ನು ಉಪಯೋಗಿಸಿ +ಕೊಂಡು ಘನವಸ್ತು ವನ್ನು ಬಗ್ಗಿಸುವುದು +ಇಲ್ಲವೇ ಚಲಿಸುವಂತೆ ಮಾಡುವುದು. + +6. ಇನ್ನೊಬ್ಬನ ಮನಸ್ಸಿನಲ್ಲಿ ಏನಿದೆಯೆಂಬು + +ದನ್ನು ತಿಳಿಸುವುದು. + + +1) + + +ಕಸೂರಿ + + + + + + + + +ಬೆಲೆ ಸುಮಾರು ಮೂರು ಸಾವಿರ ರೂಪಾಯಿಗ +ಳಾಗಿದ್ದವು. +ಮೂರುತಿಂಗಳುಗಳಕಾಲ ಮಿಹ್ರಾನ ಹಣಕಾ + + +ಸಿಗೆ ಒಂದು ಮಂತ್ರಿಸಿದ ದಾರ ರಕ್ಷಣೆಯೊದಗಿಸ ' +ಲಾಯಿತು. ಆದರೆ ಈಗ ಅದನ್ನು ತೆಗೆದು ಹಾಕ" + + +ಲಾಗಿತ್ತು. ಎಲ್ಲ ಮಾಂತ್ರಿಕರ ದಾರಗಳೂ ಸ್ವಲ್ಪ +ಸಮಯ ಮಾತ್ರ ಕೆಲಸ ಮಾಡುವವು! +ಸರಿಯಾದ ರಕ್ಷಣೆ ಇಲ್ಲದೆ ತನ್ನ ವೃತ್ತಿಬಾಂಧ +ವರೊಡನೆ ಈ ವಿಷಯ ಮಾತನಾಡುವ ಧೈರ್ಯ +ಮಿಹ್ರಾನಿಗಿರಲಿಲ್ಲ. ಆದರೆ ಆತ ತುಂಬಾ + + +"ಅವತ���ರ ಪುರುಷದಾ' + + +7. ಪ್ರಾರ್ಥನೆ, ಆಧ್ಯಾತ್ಮಿಕ ಶಕ್ತಿ, ಭಸ್ಮ, ತೀರ್ಥ, +ಆಶೀರ್ವಾದವೇ ಮೊದಲಾದ ಶಕ್ತಿಗಳಿಂದ +ಕತ್ತರಿಸಿದ ಕೆ ಯನ್ನು ಒಂದು ಇಂಚಿನಷ್ಟು +ದರೂ ಬೆಳೆಸುವುದು. + +8. ಯೋಗ ಶಕ್ತಿಯಿಂದ ಗಾಳಿಯಲ್ಲಿ ತೇಲು +ವುದು. + +9. ಯೋಗ ಶಕ್ತಿಯಿಂದ ಎದೆ ಬಡಿತವನ್ನು +ಕೇವಲ ಐದು ನಿಮಿಷ ನಿಲ್ಲಿಸುವುದು. + +10. ನೀರಿನ ಮೇಲೆ ನಡೆಯುವುದು. + +11. ದೇಹವನ್ನು ಒಂದು ಸ್ಥಳದಲ್ಲಿ ಬಿಟ್ಟು +ಇನ್ನೊಂದು ಸ್ಥಳದಲ್ಲಿ ಅದನ್ನು ಉಂಟು + +| ಮಾಡುವುದು. + +12. ಯೋಗ ಶಕ್ತಿಯಿಂದ 30 ನಿಮಿಷ ಉಸಿರಾಡ +ದಿರುವುದು. + + +13. ಯಾವುದೇ ರೀತಿಯ ಧ್ಯಾನದಿಂದ ಬುದ್ಧಿಯ +ಸ ಓಜನಶೀಲತೆಯನ್ನು ಬೆಳೆಸುವುದು ಅಥವಾ +ವಿಶೇಷ ಜ್ಞಾನ ಪಡೆಯುವುದು. + +14. ಪುನರ್ಜನ್ಮ ಅಥವಾ ದೆವ್ವ ಹಿಡಿದ ಪರಿಣಾ +ಮವಾಗಿ ವ್ಯಕ್ತಿ ತನಗೆ ಗೊತ್ತಿರದ ಭಾಷೆ +ಯಲ್ಲಿ ಮಾತನಾಡುವುದು. + +15. ದೆವ್ವ ಅಥವಾ ಭೂತವನ್ನು ಫೋಟೋ ತೆಗೆ + + +ಅಗಸ್ಟ್‌ 1991 + + +ಸಮಯ ಕಾಯಬೇಕಾಗಲಿಲ್ಲ. ಅವನಿಗೆ ರಕ್ಷಣೆ +ಒದಗಿಸಬಹುದಾದಂತಹ ಹಲವಾರು ಹೆಸರು +ಗಳನ್ನೂ ಸೂಚಿಸಲಾಯಿತು. ಆ ಪೈಕಿ ಅತಿ ಶಕ್ತಿ +ಶಾಲಿಯಾದ ಅಂಬಲನ್‌ ಗೋಡಾ ಮಾಂತ್ರಿಕ +ನನ್ನು ಭೇಟಿಯಾಗಲು ಮಿಹ್ರಾ ನಿರ್ಧರಿಸಿದ. +ಆದರೆ ಈ ಮಾಂತ್ರಿಕನಾಗಲಿ ಅವನ ಕುಟುಂ +ಬದವರಾಗಲಿ ಮಿಹ್ರಾನ ವ್ಯಾಪಾರಿ ವೈರಿಗಳು +ಕಳುಹಿಸುತ್ತಿದ್ದಂತಹ ದುಷ್ಟ ಶಕ್ತಿಯ ವಿರುದ್ಧ + + +' ಹೋರಾಡಲು ಸಿದ್ಧರಿರಲಿಲ್ಲ. + + +ಅವನು ಈ ಘಟನೆಯನ್ನು ಕೂಲಂಕಷವಾಗಿ + + + + + +ಯಲು ಸಾಧ್ಯವಾಗುವಂತೆ ತೋರಿಸಿಕೊಡು +ವುದು. + +16. ದೆವ್ವ ಅಥವಾ ಭೂತವನ್ನು ಫೋಟೋ ತೆಗೆ +ದಾದ ಮೇಲೆ ಅದು ಫಿಲ್ಮಿನಿಂದ ಕಾಣೆಯಾಗಿ +ಬಿಡುವುದು. + +17. ದೈವಿಕ ಶಕ್ತಿಯ ಸಹಾಯದಿಂದ ಬೀಗ +ಹಾಕಿದ ಕೊಠಡಿಯ ಒಳಗಿನಿಂದ ಹೊರ +ಬರುವುದು. + +18. ಒಂದು ವಸ್ತುವಿನ ತೂಕವನ್ನು ಹೆಚ್ಚು +ಮಾಡುವುದು. + +19. ಅಡಗಿಸಿಟ್ಟ ವಸ್ತುವನ್ನು ಕಂಡು ಹಿಡಿಯು +ವುದು. + +20. ನೀರನ್ನು ಪೆಟ್ರೋಲ್‌ ಅಥವಾ ವೈನ್‌ ಆಗಿ +ಪರಿವರ್ತಿಸುವುದು. + +21. ವೈನನ್ನು ರಕ್ತವನ್ನಾಗಿ ಮಾರ್ಪಡಿಸುವುದು. + +22. ಹತ್ತು ಜನರ ಕುಂಡಲಿ ಅಥವಾ ಅಂಗೈ +ಗುರುತುಗಳನ್ನು ಮತ್ತು ಅವರು ಹುಟ್ಟಿ ದ +ಕಾಲ ಹಾಗೂ ಸ್ಥಳಗಳನ್ನು ಸರಿಯಾಗಿ ತಿಳಿಸಿ +ದಾಗ ಅವರಲ್ಲಿ ಸತ್ತವರ್ಯಾರು, ಬದುಕಿದವ +ರ್ಯಾರು, ಗಂಡಸರ್ಯಾರು ಮತ್ತು ಹೆಂಗಸ +ರ್ಯಾರು ಎಂಬುದನ್ನು ಶೇಕಡಾ 5ಕ್ಕೆ ಹೆಚ್ಚು +ತಪ್ಪಿಲ್ಲದಂತೆ ತಿಳಿಸುವುದು. + + + + + +37 + + +ಪರಿಶೀಲಿಸಿ ಆ ತೊಂದರೆಯ ಬಗೆಗೆ ಬೇರೆಯೇ +ಆದ ತನ್ನ ಅಭಿಪ್ರಾಯ ತಿಳಿಸಿದ. ""ಹೌದು ಅಲ್ಲಿ +ಒಂದು ಪ್ರೇತಾತ್ಮ ಶಕ್ತಿಯಿದೆ'' ಎಂದು. ಇದು +ವೃತ್ತಿಬಾಂಧವರು ಕಳುಹಿಸಿದ ಪ್ರೇತಾತ್ಮ ಶಕ್ತಿ +ಯಲ್ಲ; ಮಿಹ್ರಾನ ಕುಟುಂಬದ ಓರ್ವ ಗೌರವಾ +ನ್ವಿತ ವ್ಯಕ್ತಿಯ ಪ್ರೇತ. ಜೀವಿಸಿದ್ದಾಗ ಅವನಿಗೆ +ಸಲ್ಲಬೇಕಾದ ಸಾಲ ಸಂದಿರಲಿಲ್ಲ. ಆದ್ದರಿಂದ +ಅವನು ಆ ವೈರವನ್ನು ಗೋರಿಯ ಒಳಗಡೆಗೂ +ಕೊಂಡೊಯ್ದಿದ್ದಾನೆ ಎನ್ನುವ ಅಭಿಪ್ರಾಯಕ್ಕೆ +ಮಾಂತ್ರಿಕ ಬಂದನು. + +ಅಮನ +”. ಭೂತವನ್ನು ಖಂಡ��ತವಾಗಿಯೂ ಶಮನಗೊ +ಳಿಸಬಹುದು . ಎಂದು ಆಶಾಭಾವನೆಯನ್ನು +ಮಾಂತ್ರಿಕನು ತೋರಿಸಿದನು. ಅದನ್ನು ಶಾಂತ +ಗೊಳಿಸಲು ಭರ್ಜರಿಯಾದೊಂದು ಸಮಾರಂಭ +ವೇರ್ಪಡಿಸುವಂತೆ ಹಾಗೂ ಪ್ರತ್ಯೇಕವಾದೊಂದು +ಕೋಣೆಯಲ್ಲಿ ನಿರ್ದಿಷ್ಟ ಅವಧಿಯವರೆಗೆ ಆ +ಪ್ರೇತಾತ್ಮಕ್ಕೆ ಆಹಾರ ಮತ್ತು ಇತರಕಾಣಿಕೆಗಳನ್ನು +ಇಡುವಂತೆ ಮಾಂತ್ರಿಕ ತಿಳಿಸಿದನು. + +ಆ ಶಮನ ಸಮಾರಂಭವನ್ನೂ ಈ ದೊಡ್ಡ +ಮೀಸೆಯ ಮಾಂತ್ರಿಕನೇ ಏರ್ಪಡಿಸಿದ. ಭೂತ +ನೃತ್ಯ ತುಂಬಾ ಬಿರುಸಿನಿಂದ ನಡೆಯಿತು. ಇಂತಹ +ನೃತ್ಯ ಮೊದಲೆಂದೂ ಆ ಪ್ರದೇಶದಲ್ಲಿ ನಡೆದಿರ +ಲಿಲ್ಲ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ನೃತ್ಯ +ಮುಗಿದಾಗ ಮಿಹ್ರಾನಿಗೆ ನಿರಂಬಳವೆನಿಸಿತು. +ಆದರೂ ಮಾಂತ್ರಿಕನು ಸಂದರ್ಭವನ್ನು ಸರಿ +ಯಾಗಿ ಅರ್ಥ ಮಾಡಿಕೊಂಡಿದ್ದಾನೋ +ಇಲ್ಲವೋ, ಪ್ರತ್ಯೇಕ ಕೊಠಡಿಯಲ್ಲಿರಿಸಿದ ಆಹಾ +ರವನ್ನು ತನ್ನ ವೃತ್ತಿ ಬಾಂಧವರ ದುಷ್ಟಶಕ್ತಿಗಳು +ತಿಂದು ಬಿಟ್ಟರೋ, ಮುಂತಾದ ಸಂಶಯಗಳು +ಮಿಹ್ರಾನನ್ನು ಕಾಡುತ್ತಿದ್ದವು. + +ಈ ಸಂಶಯಗಳು ಮಿಹ್ರಾನ ಮನಸ್ಸಿನಲ್ಲಿದ್ದಾ +ಗಲೇ ಆತನ ಪತ್ನಿ ಸ್ಮೃತಿ ತಪ್ಪಿ ಬೀಳತೊಡಗಿದಳು. +ಇದು ಅವನ ಹೆದರಿಕೆಗೆ ಇನ್ನಷ್ಟು ಜೀವ +ಕೊಟ್ಟಿತು. + +ಆಕೆ ಪ್ರಜ್ಞೆ ತಪ್ಪಿ ಬೀಳುವುದು ದಿನದಿಂದ + + +38 + + +ದಿನಕ್ಕೆ ಹೆಚ್ಚುತ್ತಾ ಹೋಯಿತು. ಆದರೆ ಆ ಸಮ . +ಯದಲ್ಲಿ ನಡೆದ ಇನ್ನೊಂದು ಘಟನೆ ಅವನ +ಭಯವನ್ನು ಶಮನಗೊಳಿಸಲು ಸಹಕಾರಿಯಾ +ಯಿತು. ಹಾಗೂ ಅವನ ಮನಸ್ಸನ್ನು ಬೇರೆಡೆಗೆ +ಸೆಳೆಯಿತು. + +ನಿಗೂಢ ಪ್ರೇಮಪತ್ರಗಳು + +ಮಿಹ್ರಾನ ಮನೆಯವರು. ಈಗ ಮನೆಯ +ಮೂಲೆಗಳಲ್ಲಿ ಎಲುಬು, ಮನುಷ್ಯರ ಕೂದಲು, +ಸುಣ್ಣ, ತಾಮ್ರದ ನಾಣ್ಯ ಇತ್ಯಾದಿಗಳಿಂದ +ತುಂಬಿದ ಹಳೆಯ ಸಿಗರೇಟು ಪೆಟ್ಟಿಗೆಗಳನ್ನು +ಕಾಣತೊಡಗಿದರು. ಮಿಹ್ರಾ ಸ್ವತಃ ಕಂಡ ವಿಷಯ +ಗಳು ತುಂಬಾ ಸೋಜಿಗವುಂಟು ಮಾಡುವಂಥವು +ಗಳು - ಆತನ ಕೋಟು ಮತ್ತು ಪ್ಯಾಂಟುಗಳ +ಚೇಬುಗಳಲ್ಲಿ ಪ್ರೇಮಪತ್ರಗಳನ್ನಿಡಲಾಗಿತ್ತು. +ಅದೊಂದು ಸಂದರ್ಭದಲ್ಲಿ ಅವನ ಲೆಕ್ಕ ಪುಸ್ತಕಗ +ಳಲ್ಲೂ ಪ್ರೇಮಪತ್ರಗಳನ್ನಿಡಲಾಗಿತ್ತು. ಹಲ +ವಾರು ತಿಂಗಳುಗಳಲ್ಲಿ ಒಟ್ಟಿಗೆ ಅವನಿಗೆ ಇಂಗ್ಲೀ +ಷ್‌ನಲ್ಲಿ ಬರೆದ ಹತ್ತು, ಹಾಗೂ ತಮಿಳಿನಲ್ಲಿ +ಬರೆದ ಒಂದು, ಪ್ರೇಮಪತ್ರ ದೊರಕಿದವು. + +ಈ ಪ್ರೇಮಪತ್ರಗಳ ಸಾರಾಂಶ ಮಿಹ್ರಾನು +ಪತ್ರ ಬರೆದವರೊಂದಿಗೆ ಭಾರತಕ್ಕೆ ಹೋಗಬೇಕೆಂ +ಬುದಾಗಿತ್ತು. ಇನ್ನೊಂದು ರೀತಿಯಲ್ಲಿ ಹೇಳುವು +ದಾದರೆ ಓಡಿಹೋಗುವುದು. ಇಲ್ಲಿ ಪತ್ರದ + + +ಕೆಲವು ಅಂಶಗಳನ್ನು ಕೊಡಲಾಗಿದೆ. + + +""ಪ್ರೀತಿಯ ಮಿಹ್ರಾ, ನೀನು ಹೆದರಬಾರದು +... ನಾನು ನಿನಗೋಸ್ಕರ ಏನನ್ನಾದರೂ ಮಾಡಿ +ಯೇನು ... ಜೂನ್‌ ತಿಂಗಳ ಹದಿನಾಲ್ಕನ್ನು +ಮರೆಯಬೇಡ ... ನಾವು ವಿಮಾನದಲ್ಲಿ ಹಾರ +ಬಹುದು... ನಿನ್ನ ಹೆಸರನ್ನು ಪತ್ರದಲ್ಲಿ ಬರೆಯ +ಬೇಡ... ನೀನು ಹಾಡುವುದನ್ನು ನಾನು ಇಷ್ಟಪ +ಡುತ್ತೇನೆ. ನಾಳೆ ರಾತ್ರಿ ಬಾ... ಮಿಹ್ರಾ ಮತ್ತು +ಸ್ಯಾರಿ.'' + +ಈ ಪತ್ರದಲ್ಲಿ ಗಮನ ಸೆಳೆದ ಅಂಶವೆಂದರೆ +ಆಗಾಗ್ಗೆ ಉಲ್ಲೇಖಿಸಿದ ಜೂನ್‌ 14 ಮತ್ತು +ಮುಹ್ರಾ ಸ್ಕಾರಿಯ (ಸ್ಯಾರಿ ಹೆಸರಿನ ಒಬ್ಬಳು +ನರ್ತಕಿ) ವಿವರಣೆ. + + +6 +ತ್ರ + + + + + +ಪತ್ರ ಬರೆದವರ ಪ್ರೇಮ ನೋಡಿ ಮಿಹ್ರಾನಿಗೆ +ಸ್ವಲ್ಪ ದಿಗ್ಗ,ಮೆಯಾಗಿರಬೇಕು. ಆದರೆ ಖಂಡಿತ +ವಾಗಿಯೂ ಇದು ಆತನ ದಿವಂಗತ ಪುರುಷ +ಸಂಬಂಧಿಯದ್ದಲ್ಲ; ಆಗಿದ್ದಿದ್ದರೆ ಅವನು +ಮರಣ ಹೊಂದಿದ ಮೇಲೆ ಲಿಂಗ ಬದಲಾಯಿಸಿ +ಕೊಂಡಿರಬೇಕು! ಅಥವಾ ಯಾವಾಗಲೂ +ಪ್ರತ್ಯೇಕ ಕೊಠಡಿಯಲ್ಲಿ ಆಹಾರವಿತ್ತು ಪೂಜಿಸಿದ +ಅವನ ಸಂಬಂಧಿಗೆ ಈಗ ಹೊಸದಾಗಿ ಈ ಅಸ್ವಾ +ಭಾವಿಕ ಆಸೆ ಹುಟ್ಟಿಕೊಂಡಿದೆಯೋ? ಮೂರ +ನೆಯ ಸಾಧ್ಯತೆ ತುಂಬಾ ಅಪಾಯಕಾರಿಯಾ +ದುದು; ಅದೇನೆಂದರೆ ಮಿಹ್ರಾನ ವ್ಯಾಪಾರಿ ವೈರಿ +ಗಳು ಈಗ ಅವರ ತಂತ್ರಗಳನ್ನು ಬದಲಾಯಿಸಿ +ಪ್ರೇಮಿಯ ರೂಪದಲ್ಲಿ ಅವನನ್ನು ಕಾಡುತ್ತಿರ +ಬೇಕು. + +ಹೆಚ್ಚಿನ ಗಡಿಬಿಡಿಯಿಲ್ಲದೆ ಮಿಹ್ರಾ ಮೂರ +ನೆಯ ಒಬ್ಬ ಪ್ರಸಿದ್ಧ ಮುಸ್ಲಿಂ ಮಾಂತ್ರಿಕನನ್ನು +ಭೇಟಿ ಮಾಡಿದನು. ಅವನೂ ದಾರ ಮಂತ್ರಿಸುವು +ದರಲ್ಲಿ ಪ್ರವೀಣ; ಅವನು ಮನೆಮಂದಿಗೆಲ್ಲಾ, +ಅಂದರೆ ಶ್ರೀಮತಿ ಮತ್ತು ಶ್ರೀಯುತ ಮಿಹ್ರಾ +ಹಾಗೂ ಅವರ ಎರಡು ಮಕ್ಕಳಿಗೆ ಶ್ರೀಮತಿ +ಮಹ್ರಾಳ ತಾಯಿ ಮತ್ತು ಶ್ರೀಮತಿ ಮಿಹ್ರಾಳ +ನಾಲ್ಕು ಜನ ಸಹೋದರರು ಮತ್ತೆ ನಾಲ್ಕು ಜನ +ಸಹೋದರಿಯರಿಗೆ ಮಂತ್ರಿಸಿದ ದಾರವನ್ನು ಕಟ್ಟಿ +ದನು. + +ಈ ದಾರಗಳ ಶಕ್ತಿಯ. ಬಗ್ಗೆ ಮಿಹ್ರಾನಿಗೆ + + +' ಸಂಶಯವಿತ್ತು. ಅವನ ಪತ್ನಿಯ ಆತಂಕಕಾರಿ + + +ಪರಿಸ್ಥಿತಿ ಮಿಹ್ರಾನ ಈ ಸಂಶಯವನ್ನು ದೃಢೀಕರಿ +ಸಿತು. ಆಗಾಗ್ಗೆ ಅವನ ಪತ್ನಿ ಪ್ರಜ್ಞೆ ಕಳೆದು +ಕೊಂಡು ಬೀಳತೊಡಗಿದಳು. ಅವಳು ಎಷ್ಟು +ಸಾರಿ ಈ ರೀತಿ ಬೀಳುತ್ತಿದ್ದಳೆಂದರೆ ಶ್ರೀಮತಿ +ಮಿಹ್ರಾಳ ಮೇಲೆ ಈ ದುಷ್ಟ ಶಕ್ತಿಯ ಸಂಪೂರ್ಣ +ಹಿಡಿತವಿದೆಯೋ ಎನ್ನುವ ಸಂಶಯ ಮಿಹ್ರಾನಿ +ಗುಂಟಾಗುತ್ತಿತ್ತು. +ಕನಸಿನ ರೂಪದಲ್ಲಿ ಆಸೆಗಳು + +ಈಗ ಶೀಘ್ರವಾಗಿ ಪರಿಣಾಮ ಬೀರುವಂತಹು +ದೇನನ್ನಾದರೂ ಮಾಡಬೇಕಿತ್ತು. ಅವನ ಸ್ನೇಹಿ + + +ಅಗಸ್ಟ್‌ 1991 + + +EC + + + + + +10900 ೮೧ +PSN a AE hE + + +ಸೇವಕರು, ಮೂಢ ಸಂಬಳೆ +ಇಕಳರನೂಂತಲ್ಲ-6ವು ರಯ. +ಇಬ್ಬಎಿದ್ದರೆ ಸಾ ೦ಯವುನಿಕ +“ಅರುದ್ದು ಬಂಪಾಂತು ಮಾಷಿಬೆಡ)? + + + + + + +ತರು ಮತ್ತು ಸಂಬಂಧಿಕರು ಅವನ ಮನೆಯ +ಪರಿಸ್ಥಿತಿ. ಕುರಿತು ಭಯಪಡತೊಡಗಿದರು. +ಹೀಗಾಗಿ ಅವರು ನಾಲ್ಕನೆಯ ಮಾಂತ್ರಿಕನನ್ನು +ಕರೆದು ತಂದರು. ಆದರೆ ಆತ ಅಷ್ಟೇನೂ ಸ್ಪಷ್ಟವ +ಲ್ಲದ ಹಾಗೂ ಕಲ್ಪನಾ ಪ್ರಧಾನ ಪರಿಹಾರ ಸೂಚಿ +ಸಿದನು. ಹಲವಾರು ರೀತಿಯ ಪೂಜೆಗಳನ್ನೇರ್ಪ +ಡಿಸಿದರೆ ಕುಟುಂಬದ ಯಾರಾದರೊಬ್ಬರಿಗೆ ಈ +ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರ ಕನಸಿನ +ರೂಪದಲ್ಲಿ ತಿಳಿಯಬಹುದು ಎಂದು ಆತ ಹೇಳಿ +ದನು. + +ತಿಂಗಳುಗಳು ಕಳೆದರೂ ಯಾರಿಗೂ ಹೇಳಿಕೊ +ಳ್ಳುವಂತಹ ಕನಸು ಬೀಳಲಿಲ್ಲ. ಏತನ್ಮಧ್ಯೆ +ತುಂಬಾ ಹಣ ಕಳೆದುಹೋಯಿತು. ಹಲವಾರು +ಪ್ರೇಮಪತ್ರಗಳೂ ಮಂತ್ರಿಸಿದ ವಸ್ತುಗಳೂ +ಕಂಡುಬಂದವು. ಶ್ರೀಮತಿ ಮಿಹ್ರಾ ಸ್ಕೃತಿ ತಪ್ಪಿ +ಬೀಳುವುದು ಇನ್ನೂ ಹೆಚ್ಚಿತು. + +���ಾಲ್ಕನೆಯ ಮಾಂತ್ರಿಕನ ಮಂತ್ರ ಪ್ರಯೋಗ +ವಾದ ಮೂರನೆಯ ತಿಂಗಳಿನಲ್ಲಿ ಒಂದು ಬೆಳಿಗ್ಗೆ +ಮಿಹ್ರಾನ ಅತ್ತೆ ಅದೊಂದು ಅರ್ಥಪೂರ್ಣ ಕನಸಿ + + +39 + + +ನೊಂದಿಗೆ ಮೇಲೆದ್ದಳು. ಇಬ್ಬರು ಠಕ್ಕರು ಒಬ್ಬ +ಹುಡುಗನೊಂದಿಗೆ ಒಳಗೆ ಬರಲು ಪ್ರಯತ್ನಿಸುತ್ತಿ +ರುವುದನ್ನೂ ಹಾಗೂ ಅವಳ ಅಳಿಯ ಅದನ್ನು +“ತೀವ್ರವಾಗಿ ಪ್ರತಿಭಟಿಸಿ ಜಗಳವಾಡುವುದನ್ನೂ +ಹಾಗೂ ಕೊನೆಗೆ ತಾನು ತನ್ನ ಅಳಿಯನನ್ನು +ಬದಿಗೆ ನಿಲ್ಲುವಂತೆ ಹೇಳಿ ಆ ಠಕ್ಕರು ಮತ್ತು +ಹುಡುಗನಿಗೆ. ಮನೆಯಿಂದ ಬೇಕಾದುದನ್ನು +ಕೊಂಡೊಯ್ಯಲು ಹೇಳಿದುದನ್ನು ಕನಸು ಕಂಡು +: ದಾಗಿ ಆಕೆ ತಿಳಿಸಿದಳು. + +ಮಾಂತ್ರಿಕನು ಶೀಘ್ರದಲ್ಲೇ ಈ ಕನಸಿನ ಬಗ್ಗೆ +ಒಂದು ತೀರ್ಮಾನಕ್ಕೆ ಬಂದರೂ, ಕನಸಿನ ಸಾರ +ಸಂಗ್ರಹಿಸುವಲ್ಲಿ ಗಲಿಬಿಲಿಗೊಂಡಂತೆ ಕಂಡು +ಬರುತ್ತಿತ್ತು. ಆದರೂ ಈ ಕನಸಿನ ಸಮಸ್ಯೆಯ +ಪರಿಹಾರಕ್ಕಾಗಿ ಸಮಾರಂಭವೊಂದನ್ನು ನಡೆಸಿ +ಆತ ಕಣ್ಮರೆಯಾದನು. +ಓರ್ವ ಜ್ಯೋತಿಷಿ + +ತಿಂಗಳುಗಳು ಕಳೆದಂತೆ ಈ ಉಪಟಳವನ್ನು +ತಡೆಯುವುದು ಅಸಾಧ್ಯವಾಯಿತು. ಮಿಹ್ರಾನ +ಪತ್ನಿ ಯಾವಾಗಶಿಂದರೆ ಆಗ ಸ್ಮೃತಿ ತಪ್ಪಿ ಬೀಳ +ತೊಡಗಿದಳು. ಇನ್ನಷ್ಟು ಮಾಟ, ನಿಗೂಢ +ಹಾಗೂ ನಾಚಿಕೆಗೇಡಿನ ಪ್ರೇಮಪತ್ರಗಳು ಕಂಡು +ಬರತೊಡಗಿದವು. ಜತೆಗೆ ಹೆಚ್ಚು ಹೆಚ್ಚು ಹಣ +ಕಾಣೆಯಾಗತೊಡಗಿತು. + +ಇಷ್ಟೇ ಅಲ್ಲದೆ ಮಿಹ್ರಾನಿಗೆ ಮಾಂತ್ರಿಕರ +ಮೇಲೆ ನಂಬಿಕೆ ಕಡಿಮೆಯಾಗಿ ಅವನು ಸಮ +ಸ್ಕೆಯ ಪರಿಹಾರಕ್ಕಾಗಿ ಜ್ಯೋತಿಷಿಯೊಬ್ಬನನ್ನು +ಭೇಟಿಯಾದ. ಅವನು ಅಲ್ಲಿಗೆ ಬಂದ ಐದನೆಯ +ಮಾಂತ್ರಿಕ. + +ಮೊದಲಿನ ಮಾಂತ್ರಿಕನಂತೆ ಇವನೂ ತನ್ನ +ಕಾರ್ಯ ನೆರವೇರಿಸಲು ಒಂದು ಪ್ರತ್ಯೇಕ ಕೊಠಡಿ +ಯನ್ನು ಕೇಳಿದ. ಕೊಠಡಿಯನ್ನು ಒದಗಿಸಿದ +ತಕ್ಷಣ ಅವನು ಅದರ ನೆಲದ ಮಧ್ಯಭಾಗದಲ್ಲಿ +ಮೋಂಬತ್ತಿ ಯ್ಹೊಂದನ್ನಿ ಟ್ಟು ಎಳೆಯ ಹುಡುಗಿ +ಯಾಹುಡುಗ ಆಬೆಳಕನ್ನು ನೋಡಬೇಕು ಎಂದು +ಕೇಳಿಕೊಂಡ. + +ಈ ಬೆಳಕನ್ನು ನೋಡಲು ಶ್ರೀಮತಿ ಮಿಹ್ರಾಳ + + +40 + + +ಹನ್ನೆರಡು ವರ್ಷದ ಸಹೋದರಿಯನ್ನು ಆರಿಸ +ಲಾಯಿತು. ಮೋಂಬತ್ತಿಯ ಜ್ವಾಲೆಯು ಇಬ್ಬಾಗ +ವಾಗಿ ಕಾಣಿಸುವತನಕ ಅದನ್ನೇ ತೀಕ್ಷ್ಣವಾಗಿ +ನೋಡಬೇಕು ಎಂದುಜ್ಯೋತಿಷಿ ಆಜ್ಞೆ ಮಾಡಿದ. +ಹಲವು ನಿಮಿಷಗಳ ನಂತರ ಹುಡುಗಿ ಎರಡು +ಜ್ವಾಲೆ ಕಾಣಿಸುತ್ತದೆ ಎಂದು ಉದ್ಗರಿಸಿದಳು; +ಹತ್ತು ಜ್ವಾಲೆ ಕಾಣುವ ತನಕ ನೋಡುತ್ತಿರು +ಎಂದು ಜ್ಯೋತಿಷಿ ಪುನಃ ಅಪ್ಪಣೆ ಮಾಡಿದ. +ಹೇಳಿದಂತೆ ಕೇಳಿದ ಹುಡುಗಿಯು ನನಗೆ ಹಲ +ವಾರು ಜ್ವಾಲೆಗಳು ಕಾಣಿಸುತ್ತಿವೆ ಎಂದು ಆವೇಶ +ಭರಿತಳಾಗಿ ಕೂಗಿದಳು. + +ಈಗ ಹುಡುಗಿಯು ಚಾಚೂ ತಪ್ಪದೆ ಅವನ +ಆಜ್ಞೆಯನ್ನು ಪಾಲಿಸುತ್ತಿದ್ದಳು; ಪೂರ್ತಿ ಆವರ +ಣವೇ ಅದೊಂದು ರೀತಿಯ ಮೋಡಿಗೊಳಗಾ +ಗಿತ್ತು. ಜನರು ಹೀಗೆ ಮೋಡಿಗೊಳಗಾದವರಂತೆ +ಇರುವಾಗಲೇ ಜ್ಯೋತಿಷಿಯು ""ಈಗ ಜ್ವಾಲೆ +ಯಲ್ಲಿ ನಿನ್ನ ಅಜ್ಜನ ಮುಖ ಕಾಣಿಸುತ್ತಿದೆ +ಯಲ್ಲ'' ಎಂದು ಕೇಳಿದ. ಹುಡುಗಿಯು +ಮೇಲಿಂದ ಮೇಲೆ ಪರೀಕ್ಷಿಸಿದಳು. ಆಮೇಲೆ "" +ನಾನು ಅವನನ್��ು ಕಾಣುತ್ತಿದ್ದೇನೆ; ನಾನು ಅವ +ನನ್ನು ಕಾಣುತ್ತಿದ್ದೇನೆ'' ಎಂದು ಗೊಣಗುಟ್ಟಿ +ದಳು. ಮೋಡಿಗಾರನು ಆಗ "“ನೀನು ನಿನ್ನ ಅಜ್ಜ +ನನ್ನು ಅಪರಾಧಿ ಯಾರು ಎಂದು ಕೇಳು'' +ಎಂದನು. + +ಅಷ್ಟರಲ್ಲಿ ಹುಡುಗಿಯು ""ನನಗೆ ಇಬ್ಬರು +ಕೊಲೆಗಡುಕ ಠಕ್ಕರು ಹಾಗೂ ಓರ್ವ ಸಣ್ಣ +ಹುಡುಗ ಕಾಣಿಸುತ್ತಿದ್ದಾನೆ. ಅವರು ನಮ್ಮ +ಮನೆಯ ಕಡೆಗೆ ಬರುತ್ತಿದ್ದಾರೆ!'' ಎಂದು +ಬೊಬ್ಬಿಡತೊಡಗಿದಳು. +ಸ್ಫೈರ್ಯಗೆಡಿಸಿದ ಖರ್ಚು + +ಮೋಡಿ ಮಾಡುವವನು ಸಂತುಷ್ಟಿ ಗೊಂಡ. +(ಶ್ರೀಮತಿ ಮಿಹ್ರಾಳ ತಾಯಿಯ ಕನಸಿಗೂ +ಹುಡುಗಿ ಕಂಡ ದ ೃಶ್ಯಕ್ಕೂ ಸಾಮ್ಯ ಇದೆ ಎನ್ನುವ +ಅಂಶ ಮೋಡಿ ಮಾಡುವವನಿಗೆ ತಿಳಿದಿರಲಿಲ್ಲ. +ಅವನ ವಿವರಣೆಯಲ್ಲಿ ನಿಶ್ಚಯವಿತ್ತು; "ಈ +ಕೊಲೆಗಡುಕರು ದೆವ್ವಗಳು; ಅವು ಕೆಟ್ಟದ್ದನ್ನೆಲ್ಲಾ + + +ಕಸ್ತೂರಿ + + +Ki ನ್ಟ + + +ಮಾಡುತ್ತಿವೆ. ಅವುಗಳನ್ನು ನಿನ್ನ ವೈರಿಗಳು +ನಿನಗೆ ಕೆಡಕನ್ನುಂಟು ಮಾಡಲು ಕಳುಹಿಸುತ್ತಾರೆ. +ಅವರ ಮಾಯಮಾಟ ವಿರೋಧಿಸಲು ನಾವು +ಪ್ರಬಲವಾದ ಪೂಜೆಯನ್ನು ಮಾಡಬೇಕು'' +ಎಂದನು. + +ಮಿಹ್ರಾನಿಗೆ ಈ ಪೂಜೆಪುನಸ್ಕಾರ, ಮಾಟ, +ದಾರ ಕಟ್ಟುವುದು, ಜ್ಯೋತಿಷ್ಯ ನೋಡುವುದು, +ನಿಂಬೆಹಣ್ಣು ತುಂಡು ಮಾಡುವುದು, ಮುಂತಾ +ದವು ಬೇಸರ ತರಿಸಿದ್ದವು. ಈಗ ಈ ಮನುಷ್ಯನ +ಮಾತನ್ನು ತಳ್ಳಿ ಹಾಕಿದನು. + +ಮಂತ್ರವಾದಿಗಳಿಗೋಸ್ಕರ ಮಾಡಿದ ವೆಚ್ಚ +ವನ್ನು ಮಿಹ್ರಾ ಲೆಕ್ಕ ಹಾಕಿದಾಗ ಸ್ಮೃತಿ ತಪ್ಪಿ +ಬೀಳುವುದೊಂದು ಬಾಕಿ ಇತ್ತು. + +ಒಟ್ಟು ಮೊತ್ತ ಹದಿನೈದು ಸಾವಿರ ರೂಪಾ +ಯಿಗಳಾಗಿದ್ದವು! + +ಒಂದೂವರೆ ವರ್ಷ ದುಃಖದಲ್ಲೆ ಕಳೆದಿತ್ತು. +ಪ್ರತಿತಿಂಗಳೂ ಸರಾಸರಿ 900 ರೂಪಾಯಿಗಳಷ್ಟು +ಹಣವನ್ನು ಮಾಂತ್ರಿಕರ ಮೇಲೆ ವೆಚ್ಚ ಮಾಡಿ +ದರೂ ಭೂತ ಮತ್ತು ಮಿಹ್ರಾರ ನಡುವಿನ +ಸಂಬಂಧ ಇನ್ನಷ್ಟು ನಿಕಟವಾಯಿತು. +ಸ್ತಂಭಿತರನ್ನಾಗಿಸುವ 'ದ ಶ್ಯ! + +ಆಯ-ವ್ಯಯ ಲೆಕ್ಕ ಮಾಡುವ ದಿನ +ಶ್ರೀಯುತ ಮಿಪ್ರಾ ತನ್ನ ವಿಶೇಷ ವೆಚ್ಚವನ್ನು ಲೆಕ್ಕ +ಮಾಡಿದ. ಸಹಜವಾಗಿಯೇ ಅವನಿಗೆ ಆ ದಿವಸ +ನಿದ್ರೆ ಬರಲಿಲ್ಲ. ಮಾರನೆಯ ದಿನ ಬೆಳಿಗ್ಗೆ - +ನವೆಂಬರ್‌ 25, 1966ರಂದು - ಎದ್ದು ಕೆಲಸಕ್ಕೆ +ಹೋದ. + +ಈ ಮಧ್ಯೆ ಒಂದು ದಿನ ಬೆಳಿಗ್ಗೆ ಶ್ರೀಮತಿ +ಮಿಹ್ರಾ ಸ್ನಾನ ಮಾಡಲು ನಿರ್ಧರಿಸಿದಳು. +ಸ್ನಾನದ ಮನೆಯಲ್ಲಿ ತನ್ನ ಮೇಲು ಹೊದಿಕೆ +ಇಲ್ಲದಿರುವುದನ್ನು ನೋಡಿದಳು. ಹೀಗಾಗಿ +ಅವಳು ಮಲಗುವ ಮನೆಗೆ ಹೋದಳು. ಅಲ್ಲಿಯ +ದ ಶ್ಯ ಅವಳನ್ನು ಸ್ತ ೦ಭೀಭೂತಗೊಳಿಸಿತು. +ಅವಳ ಕಪಾಟಿನೊಳಗಿನಿಂದ ಹೊಗೆಯಂತಹ +ಒಂದು ವಸ್ತು ಎಲ್ಲೆಡೆಯಲ್ಲೂ ಹರಡಿಕೊಂಡು +ಹೊರ ಬರುತ್ತಿದೆ. ಆದರೆ ಇದು ನಿಜವಾದ + + +ಅಗಸ್ಟ್‌ 1991 + + +ಹೊಗೆಯೋ ಭೂತಚೇಷ್ಟೇಯೋ?9 ಶ್ರೀಮತಿ +ಮಿಹ್ರಾಳ ಮನಸ್ಸು ಭಯದಿಂದ ತತ್ತರಿಸಿತು. +ಅವಳು ಬೊಬ್ಬಿಡತೊಡಗಿದಳು. + +ಅವಳ ತಾಯಿ, ಸಹೋದರ- +ಸಹೋದರಿಯರು ಹಾಗೂ ನೆರೆಕರೆಯವರೆಲ್ಲಾ +ಅವಳ ಗಲಾಟೆ ಕೇಳಿ ಕ್ಷಣದಲ್ಲಿ ಅಲ್ಲಿ ನೆರೆದರು. +ಕಪಾಟು ಒಂದೆಡೆ ಹಾಳಾಗಿತ್ತು. ಬೆಂಕಿಯಿಲ್ಲದೆ +ಹೊಗೆ ಬಾರದು ಎಂಬ ನಾಣ್ನುಡಿ ���ಲ್ಲಿ ಅನ್ವಯ +ವಾಗುತ್ತಿತ್ತು. ಅಂದರೆ ಅವಳ ಕಪಾಟು ಹಾಗೂ +ಬಟ್ಟೆಗಳೆಲ್ಲಾ ಬೆಂಕಿಗಾಹುತಿಯಾಗಿದ್ದವು. + +ಅವಳ ಎಲ್ಲಾ ಬಟ್ಟೆಗಳು ಆ ಕಪಾಟಿನಲ್ಲಿ +ದ್ದವು. ಅವುಗಳಲ್ಲಿ ಹೆಚ್ಚಿನವು ಟೆರಿಲಿನ್‌, +ನೈಲಾನ್‌, ಕಾಶ್ಮೀರಿ ಸಿಲ್ಕ್‌ ಹಾಗೂ ತುಂಬಾ +ಆಡಂಬರದ ಬನಾರಸ್‌ ಮತ್ತು ಕಾಂಜೀಪುರಂ +ಸೀರೆಗಳಾಗಿದ್ದವು. ಅವೆಲ್ಲಾ ಈಗ ಸುಟ್ಟುಬಿದ್ದಿ +ದ್ದವು. +ಮಿಹ್ರಾನ ಮಾವನ ಆಗಮನ + +ಭೂತ: ರೂಪದ ದರೋಡೆಕೋರರು ಈಗ +ವಿಧ್ವಂಸಕ ಕಾರ್ಯಗಳಿಗೆ ತೊಡಗಿದುದು ಮನೆ +ಯವರಿಗೆ ತೀವ್ರ ಆಘಾತವೆನಿಸಿತು. ಹಾಗೂ ಪ್ರತಿ +ಯೊಬ್ಬರಲ್ಲೂ ಇದು ಹೆದರಿಕೆಯನ್ನು ಹುಟ್ಟಿ +ಸಿತ್ತು. ಆದರೆ ಈ ಬಗ್ಗ ಮಾತನಾಡುವಂತಹಶಕ್ತಿ +ಯಾರಲ್ಲೂ ಇರಲಿಲ್ಲ. + +ಈಗ ಒಬ್ಬಾತ ಆಗಮಿಸಿ ಅಲ್ಲಿಯ ಸಂದರ್ಭ +ವನ್ನು ಪೂರ್ತಿ ಹಿಡಿತಕ್ಕೆ ತಂದ. ಆತ ಮಿಹ್ರಾರ +ಮಾವ; ತನ್ನ ಅಳಿಯನ ಮನೆಯಲ್ಲಿ ಸಂಭವಿಸಿದ +ಘಟನೆಗಳನ್ನು ಮತ್ತು ಅವುಗಳ ಶಾಂತಿಗಾಗಿ ನಡೆ +ಸಿದ ಕಾರ್ಯವಿಧಾನಗಳನ್ನು ಆತ ವಿಶೇಷ ಆಸಕ್ತಿ +ಯಿಂದ ವಿಚಾರಿಸಿದ... ಅವನ ಸಂಬಂಧಿಕರ +ಹಾಗೂ ಮುಖ್ಯವಾಗಿ ಮಿಹ್ರಾನ ಮೂಢನಂಬಿಕೆ +ಅವನನ್ನು ಸಿಟ್ಟಿಗೆಬ್ಬಸಿತು; ಮತ್ತು ಅವನ ವಿಶ್ವಾ +ಸವನ್ನೇ ಕೆಡಿಸಿತು. ಸುಮಾರು ಒಂದೂವರೆ ವರ್ಷ +ಗಳ ಕಾಲ ತನ್ನ ವ್ಯವಹಾರದಲ್ಲೇ ತೊಡಗಿದ್ದ. +ಈಗ ಮಿಹ್ರಾನ ಗೃಹಕ ತ್ಯಕ್ಕೆ ಸಂಬಂಧಪಟ್ಟ ತೆ +ಕೆಲವು ಒಳ್ಳೆಯ ಕೆಲಸಗಳನ್ನು ಮಾಡಬೇಕಾದಂಥ +ಸಂದರ್ಭ ಒದಗಿ ಬಂದಿತ್ತು. + + +41 + + +ಬೆಂಕಿ ಕಂಡುಬಂದ ಕೂಡಲೇ ಮಿಹ್ರಾನ +ಬಟ್ಟೆ ಯ ಅಂಗಡಿಗೆ ಹೆದರಿಕೆಯಿಂದ ಟೆಲಿಫೋನ್‌ +ಮಾಡಲಾಯಿತು. ಭಯವಿಹ್ವಲವಾಗಿ ಆತ ತಕ್ಷ +ಣವೇ ಬಂದ. ತಾನು ಎಲ್ಲವನ್ನೂ ನೋಡಿಕೊ +ಳ್ಳುವುದಾಗಿ ಮಾವ ಸಮಾಧಾನ ಹೇಳಿದ. ನಾವು +ಈಗಲೇ ಡಾ। ಕೋವೂರರನ್ನು ಭೇಟಿಯಾಗಿ +ನಮ್ಮ ಕೆಲಸ ಆರಂಭಿಸೋಣ ಎಂದನು. ಭಯವಿ +ಹ್ವಲಿತನಾದ ಮಿಹ್ರಾನಿಗೆ ನನ್ನನ್ನು ಫೋನ್‌ +ಮೂಲಕ ಸಂಪರ್ಕಿಸುವಂತೆ ಅಪ್ಪಣೆ ಮಾಡಲಾ +ಯಿತು. ಸ್ವಲ್ಪ ಸಮಯದ ನಂತರ ಅಳಿಯ +ಮತ್ತು ಮಾವ ನನ್ನ ಮನೆಗೆ ಆಗಮಿಸಿದರು. ಈ +ಘಟನೆಯ ಮೂಲ ಶೋಧಿಸಲು ನಾನು ಅವರ +ಮನೆಗೆ ಹೋಗಲು ಒಪ್ಪಿಕೊಂಡೆ. +ವಿಚಾರವಾದಿಯ ವಿಧಾನ (ಕಾರ್ಯತಂತ್ರ) + +ನಾನು ಅಲ್ಲಿಗೆ ಹೋದಾಗ ಗುಂಪು ಚದು +ರಿತ್ತು. ಇದರಿಂದಾಗಿ ನಾನು ನನ್ನ ಕಾರ್ಯತಂತ್ರ +ಗಳನ್ನು ಸರಿಯಾಗಿ ಪ್ರಯೋಗಿಸಿ ಪ್ರತಿಯೊಬ್ಬ +ರನ್ನೂ ಪ್ರಶ್ನಿಸುವು ಸುಲಭಸಾಧ್ಯವಾಯಿತು. + +ಮನೆಯಲ್ಲಿರುವ 15 ಜನರಲ್ಲಿ ನಾಲ್ಕು ಜನ +ರನ್ನು ಪ್ರಶ್ನಿಸಲು ನಾನು ನಿರ್ಧರಿಸಿದೆ. ಇವರು +ಮಿಹ್ರಾಳ ಅತ್ತೆ, ಶ್ರೀಮತಿ ಮಿಹ್ರಾಳ ಇಬ್ಬರೂ +ಸಹೋದರರು ಹಾಗೂ ಶ್ರೀಮತಿ ಮಿಹ್ರಾ ಆಗಿ +ದ್ದರು. + +ಪ್ರಶ್ನೋತ್ತರ ವಿಧಾನ ತುಂಬಾ ಸರಳವಾ +ಗಿತ್ತು. ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಒಂದು +ಕೋಣೆಗೆ ಕರೆದು ನಾನು ಹೇಳಿದ ಕೆಲವು ನುಡಿಗ +ಟ್ಟುಗಳನ್ನು ಬರೆಯಲು ಹೇಳಲಾಯಿತು. ಈ +ನುಡಿಗಟ್ಟುಗಳನ್ನು ಮನೆಯಲ್ಲಿ ಕಂಡು ಬಂದ +ನಿಗೂಢ ಪ್ರೇಮಪತ್ರಗಳಿಂದ ನಾನು ಆಯ್ದು +ಕೊಂಡೆ. ಈ ಘಟನೆಯ ಪ್ರಮುಖ ಅಂಶ ಇದಾ +ಗಿತ್ತು. | + +ಈ ರೀತಿಯ ಉಕ್ತಲೇಖನ ಮುಗಿದ ಮೇಲೆ +ನಾನು ಪ್ರತಿಯೋರ್ವನ ಕೆ ಬರಹವನ್ನೂ ಪರೀ +ಕ್ಲಿಸತೊಡಗಿದೆ. ಹಾಗೂ ಆ ನಾಲ್ಕು ಕೈ ಬರಹಗ +ಳನ್ನು ಪ್ರೇಮಪತ್ರಗಳೊಡನೆ ಹೋಲಿಸಿದೆ. +ನಾಲ್ಕು ಕೆ ಬರಹಗಳಲ್ಲಿ ಮೂರನ್ನು ಹರಿದು + + +42 + + +ಹಾಕಿದೆ. +ಪದ ರಚನೆಯಲ್ಲಿ ತಪ್ಪು | +ಒಂದು ಸುಳಿವಿನಿಂದ ಯಾವುದೇ ತಪ್ಪನ್ನು +ಕಂಡು ಹಿಡಿಯುವುದು ಸಾಧ್ಯವಿಲ್ಲ. ಒಂದು +ಸುಳಿವು ಪ್ರಮುಖವಾದರೂ ಅದನ್ನು ಸಾಬೀತು +ಗೊಳಿಸಲು ಹಾಗೂ ಒಂದು ಘಟನೆಗೂ +ಇನ್ನೊಂದು ಘಟನೆಗೂ ಸಂಬಂಧ ಕಲ್ಪಿಸಲು +ಅದಕ್ಕೆ ಪೂರಕವಾದ ಇತರ ಘಟನೆಗಳಿರಬೇಕು. +ಇಲ್ಲಿ ಪ್ರಮುಖವಾದ ಸುಳಿವು ಎಂದರೆ ಪದ +ರಚನೆಯಲ್ಲಿ ಮಾಡಿದ ತಪ್ಪು. ಇಲ್ಲಿ ಇದ್ದಂತಹ +ಶಬ್ದ "“A೯TER.” ಪ್ರೇಮಪತ್ರದಲ್ಲಿ ಈ ಶಬ್ದ +“UFTER’”’ಎoಬ ಅಕ್ಷರಗಳೊಂದಿಗೆ ಮೂರು +ಸಾರಿ ಬಂದಿತ್ತು. ಒಂದು ಕೈ ಬರಹದಲ್ಲಿ ಇದು +““UFTER” ಎಂದಾಗಿತ್ತು. ಇದರಿಂದಾಗಿ ಅಪ +ರಾಧಿಯ ಪತ್ತೆ ಹಚ್ಚಲಾಯಿತು. ಆದರೆ ಈ +ಒಂದು ಸುಳಿವಿನಿಂದಾಗಿ ಅಪರಾಧಿ ಯಾರು +ಎಂದು ಹೇಳುವುದು ಸರಿಯೆ) +ಸಂದರ್ಶನ ಕಾಲದಲ್ಲಿ ವಿಷಯವನ್ನು ದ ಢ +ಪಡಿಸುವ ಅಂಶಗಳು ವ್ಯಕ್ತವಾಗದಿದ್ದಲ್ಲಿ ವಿಚಾರ +ವಾದಿಯು ಯಾವುದೇ ತೀರ್ಮಾನವನ್ನು ಪ್ರಕಟ +ಪಡಿಸುವಂತಿಲ್ಲ. ಆದರೆಕೆಲವು ಅಸ್ಪಷ್ಟ ಕುರುಹು : +ಗಳು ನನ್ನ ಮನಸ್ಸಿನಲ್ಲಿ ವಿಲಕ್ಷಣ ನೃತ್ಯ +ಮಾಡಲು ಆರಂಭಿಸಿದವು. ಈ ಕುರುಹುಗಳು +ಪ್ರೇಮಪತ್ರದಲ್ಲಿದ್ದ 14 ... ಸ್ಯಾರಿ ... ಜೂನ್‌ +14 ... ನಾವು ವಿಮಾನದಲ್ಲಿ ಭಾರತಕ್ಕೆ ಹಾರ +ಬಹುದು ... ನೀನು ಪ್ರತಿ ರಾತ್ರಿ ಬರಬೇಕು ... +ಜೂನ್‌ 14... ಮಿಹ್ರಾ ಹಾಗೂ ಸ್ಕಾರಿ ...'' +ಓರ್ವ ವಿಚಾರವಾದಿಯಾಗಿ ಹಾಗೂ ವಿಜ್ಞಾನಿ +ಯಾಗಿ ನಾನು ನನ್ನ ಮನಸ್ಸಿನ ಅದ್ಭುತ ಕಲ್ಪನೆ +ಗಳಿಗೆ ರೂಪ ಕೊಡುವುದು ಹೇಗೆ? +ಸತ್ಯದ ಕ್ಷಣ +ಸೂಕ್ಷ್ಮವಾದ ಕೆಲವು ವಿಷಯಗಳು ನನ್ನಲ್ಲಿ +ಒಂದು ರೀತಿಯ ತರ್ಕವನ್ನುಂಟುಮಾಡಿದವು. +ತಪ್ಪಾಗಿ ಬರೆದ ಶಬ್ದಗಳನ್ನೇ ನಾನು ಪ್ರಮುಖ +ವಿಷಯವಾಗಿ ತೆಗೆದುಕೊಂಡೆ; ನಾನು ಈಗ +ಮೊದಲಿಗೆ ಅಪರಾಧಿಯನ್ನು ಪತ್ತೆ ಹಚ್ಚಿ ಇನ್ನೂ + + +ಕಸ್ತೂರಿ + + +ಪ್ರಕಟಗೊಳ್ಳದ ಉದ್ದೇಶಗಳನ್ನು ಪತ್ತೆ ಹಚ್ಚ +ಬೇಕು. ಹೀಗೆ ಯೋಚಿಸಿ ಭೂತದ ಉಪಟಳಕ್ಕೊ +ಳಗಾದ ಮನೆಗೆ ನಾನು ರಾತ್ರಿ 9-15ಕ್ಕೆ ಬಂದೆ. +ಈಗ ಸಮಯ ಸುಮಾರು ಒಂದು ಘಂಟೆಯಾ +ಗಿತ್ತು. ನಾನು ನನ್ನ ತಾರ್ಕಿಕ ಊಹೆಯಿಂದ ಸತ್ಯ +ಗೊತ್ತಾಗಿದೆ ಎನ್ನುವ ಅಂಶವನ್ನು +ತಿಳಿದುಕೊಂಡೆ. + +ಆಮೇಲೆ ಮಾವ ಮತ್ತು ಅಳಿಯನನ್ನು + + +ಇನ್ನೊಂದು ರೂಮಿನ ಒಂದು ಬದಿಗೆ ಕರೆದು, + + +ಬಾಗಿಲು ಮುಚ್ಚಿ, ""ಮಿಹ್ರಾ ಇಲ್ಲಿ ನಡೆದುದ + +ಕೈಲ್ಲಾ ನಿನ್ನ ಪತ್ನಿಯೇ ಜವಾಬ್ದಾರಳು'' ಎಂದು +ಇ ಘಟನೆಯ "ಕುರಿತು ನನ್ನ ಅನಿಸಿಕೆಯನ್ನು +ಪ್ರಕಟಿಸಿದೆ. + +ಇದರಿಂದ' ಮಿಹ್ರಾ ಮೊದಲಿಗೆ ಮೂಕನಾ +ದನು. ಆಘಾತದಿಂದ ಚೇತರಿಸಿಕೊಳ್ಳುತ್ತ ನನ್ನ +ಶೋಧವನ್ನು ಉಗ್ರವಾಗಿ ವಿರೋಧಿಸಲು ಆರಂ +ಭಿಸಿದನು; ಅವನ ವಾದವನ್ನು ನಾನು ತುಂಬಾ +ಕರುಣೆಯಿಂ�� ಕೇಳಿದೆ. ಅಂತಹ ಒಳ್ಳೆಯ, ಕ್ಸ್‌ +ವ್ಯಶೀಲ, ಸುಂದರ ಹಾಗೂ ಆಧುನಿಕ ಪ +ವಿರುದ್ಧ ಇಂತಹ ದೂರುಗಳನ್ನು ಡಾ “ಪತಿ +ತಾನೆ ಒಪ್ಪಿಕೊಂಡಾನು! +ಊಹೆಗಳ ಸುಳಿಯಲ್ಲಿ + +ಈ ಹಂತದಲ್ಲಿ ಮಿಹ್ರಾ ನ ಮಾವ ಅನಿರೀಕ್ಷಿ ತ +ವಾಗಿ ಮಧ್ಯೆ ಪ್ರ ವೇಶಿಸಿದರು. "ನೀನು +ಮೂರ್ಪ, ಹೆಡ್ಡ '' ಎಂದು ಕ್ರೋಧದಿಂದ ತನ್ನ +ಅಳಿಯನ ಬಗ್ಗೆ ನುಡಿದರು. “ಆ ಹಣ ಸುಲಿ +ಯುವ ಮಾಂತ್ರಿಕರು ಹೇಳಿದ ಎಲ್ಲಾ ಮಾತುಗ +ಳನ್ನು ಒಪ್ಪಿದೆ. ಆದರೆ ಈಗ ವಾದ ಮಾಡಲು +ಯತ್ನಿ ಸುತ್ತಿದ್ದೀಯಾ. ಈ ವಿದ್ಯಾ ವಂತ ದೊಡ್ಡ + + +ಮನುಷ್ಯ ಹೇಳಿದುದನ್ನು ನೀನು ಯಾಕೆ ಒಪ್ಪಿಕೊ. + + +ಳ್ಳಬಾರದು?'' + +ಮಾವ ಯಾವುದೇ ತಡೆಯಿಲ್ಲದೆ ಮುಂದುವ +ರೆಸಿದ - ""ಕೋವೂರ್‌, ನಾನು ಮತ್ತು ನನ್ನ +ಅಳಿಯ ನೀವು ಹೇಳಿದುದನ್ನೆ ಲ್ಲಾ ಮಾಡುತ್ತೇವೆ. +ಇದು ನನ್ನ ಜವಾಬ್ದಾರಿ.'' + +ಮಿಹ್ರಾ ಈಗ ಶಕ್ತಿ ಕುಂದಿದವರಂತೆ ಕಂಡು + + +-ಆಗಸ್‌ 1991 + + +ಬರುತ್ತಿದ್ದರು. ಬಿಕ್ಕಟ್ಟು ಸ್ವಲ್ಪ ಪರಿಹಾರವಾದು +ಬನ್ನು ಕಂಡು ಶ್ರೀಮತಿ ಮಿಹ್ರಾಳನ್ನು ನನ್ನ +ಮನೆಗೆ ಎರಡು ದಿನಗಳ ಮಟ್ಟಿಗೆ ಮಾನಸಿಕ +ಪರೀಕ್ಷೆ ಗೋಸ್ಕರ ಕರೆದುಕೊಂಡು ಬರುವಂತೆ +ಹೇಳಿದೆ. + +ಈ ವಿಷಯವನ್ನು ಶ್ರೀಮತಿ ಮಿಹ್ರಾಳಿಗೆ ತಿಳಿ +ಸದೆ ಇರುವಂತೆ ಹೇಳಿದೆ. + +ಹೇಳಿದ ದಿವಸವೇ ""ತಿರುವಲ್ಲಾದ'' ನನ್ನ +ಮನೆಗೆ ಮಾವ ಅಳಿಯ ಹಾಗೂ ಪತ್ನಿ ಬಂದರು. +ಇಬ್ಬರನ್ನೂ ಹೊರಗಡೆಯ ರೂಮಲ್ಲಿ ಕಾಯು +ವಂತೆ ಹೇಳಿ, ನಾನು ಮತ್ತು ನನ್ನ ಪತ್ನಿ: ಶ್ರೀಮತಿ +ಮಿಹ್ರಾಳನ್ನು ಮಹಡಿಯ ಮೇಲೆಕರೆದುಕೊಂಡು +ಹೋದೆವು. | + +ನಾನು ಮಾಡಿದ ವಶೀಕರಣ ಪರೀಕ್ಷೆಗೆ ಈ +ಹೆಂಗಸು ಸರಿಯಾಗಿ ಪ್ರತ್ಯುತ್ತರಿಸಿದಳು. ನನಗೆ +ಅವಳ ಸಂಪೂರ್ಣ ಸಹಕಾರ ಸಿಕ್ಕಿತು. ಹೊರಗ +ಡೆಯ ರೂಮಿನಲ್ಲಿದ್ದಾಗ ಅವರ ತೊಂದರೆಗಳ +ಪರಿಹಾರಕ್ಕೋಸ್ಕರ ಸಹಾಯ : ಮಾಡುವಂತೆ +ಯ ನನ್ನನ್ನು ಪದೇ ಪದೇ ಕೇಳಿಕೊಂಡಿದ್ದಳು. +(ಶ್ರೀಮತಿ ಮಿಹ್ರಾ ಈಗ ಸಂಪೂರ್ಣ ಚೇತರಿಸಿ +ಕೊಂಡು ಇನ್ನೆರಡು ನಿಮಿಷಗಳಲ್ಲಿ ಆಳವಾದ +ವಶೀಕರಣ ಸ್ಥಿತಿಗೊಳಗಾದಳು. +ಪ್ರಜ್ಞೆಯಿಲ್ಲದೆ ತಪ್ಪೊಪ್ಪಿಗೆ + +ಶ್ರೀಮತಿ ಮಿಹ್ರಾ ನನ್ನ ಪ್ರಶ್ನೆಗಳಿಗೆ ಉತ್ತರ +ವಾಗಿ ಸತ್ಯವನ್ನೇ ನುಡಿದಳು. ಬರೆದ ಪ್ರೇಮಪತ +ಗಳು, ಮಾಡಿದ ಮಾಟಗಳು, ಕಪಾಟಿಗೆ ಬೆಂಕಿ +ಇಟ್ಟದ್ದು- ಎಲ್ಲವೂ ಶ್ರೀಮತಿ ಮಿಹ್ರಾಳ ಕೆಲಸ +ವಾಗಿತ್ತು. ಅವಳು ತನ್ನ ಎಲ್ಲ ತಪ್ಪುಗಳನ್ನೂ +ಒಪ್ಪಿಕೊಂಡ ನಂತರ, ಅವಳು ಮುಂದೆ ಕೆ ಗೊಳ್ಳ +ಬೇಕಾದ ಎಚ್ಚರಿಕೆಯ ಸೂಚನೆಗಳನ್ನು ಹಲ +ವಾರು ಬಾರಿ ಜಾಗರೂಕತೆಯಿಂದ ಉಚ್ಚರಿಸು +ವಂತೆ ಹೇಳಿದೆ. ಅವಳನ್ನು ಎಚ್ಚರಗೊಳಿಸಬೇ +ಕಾದ ಸಮಯ ಬರುವ ತನಕ ನಾನು ವಾಕ್ಯಗಳನ್ನು +ಪುನಃ ಪುನಃ ಹೇಳಿದೆ. + +ಅನಂತರ ನಾನು ಒಂದು ರೀತಿಯ ಉಗ್ರ +ಪರೀಕ್ಷೆ ಗೊಳಗಾದೆ. + + +43 + + + + + + + + +ವಶೀಕರಣಕ್ಕೊಳಗಾದವರು. ಪರೀಕ್ಷೆ +ಮುಗಿದ ಮೇಲೆ ಮೂರರವರೆಗೆ ಲೆಕ್ಕ ಮಾಡುವ +ಷ್ಟರಲ್ಲಿ ಬೆರಳುಗಳನ್ನು ಅಲುಗಾಡಿಸುತ್ತಾರೆ. +ಇದು ವಶೀಕರಣಕ್ಕೊಳಗಾದ ವ್ಯಕ್ತಿಯನ್ನು ನಿಜ +ಜಗತ್ತಿಗೆ ತರುವ ವಿಧಾನ; ಆದರೆ ಶ್ರೀಮತಿ +ಮಿಹ್ರಾ ಮೇಲೇಳಲೇ ಇಲ್ಲ. + +ಈ ರೀತಿ ಸಂಪೂರ್ಣ ವಶರಾಗುವುದಕ್ಕೆ +ಕಾರಣ ನನಗೆ ತಿಳಿಯದುದಲ್ಲ. ಆದರೂ ಅದು +ನನ್ನ ಶರೀರದಲ್ಲಿ ಬೆವರಿಳಿಯುವುದನ್ನು ತಡೆಗ +ಟ್ಟುವಲ್ಲಿ ಸಮರ್ಥವಾಗಲಿಲ್ಲ. +ಮನಃ ಶಮನಕಾರೀ ನಿದ್ರೆ + +ಈಗ ಶ್ರೀಮತಿ ಮಿಹ್ರಾಳ ಮನಸ್ಸು ಮತ್ತು +ಶರೀರ ಎರಡೂ ಕೂಡಾ ಶಾಂತಿಯನ್ನು ಬಯಸಿ +ದ್ದವು. ಅವಳು ಈ ಸ್ಥಿತಿಯಲ್ಲಿದ್ದುದರಿಂದ ನಾನು +ಹಾಗೂ ನನ್ನ ಪತ್ನಿ ನಮ್ಮ ರೋಗಿಯ ಮಾನಸಿಕ +ಗಾಯ ಮಾಗಿ ಆಕೆ ಸರಿಯಾದ ಜೀವನ ನಡೆಸಬೇ +ಕಾದರೆ ಸ್ವಾಭಾವಿಕವಾಗಿ ಜಾಗ ೃತ ಸ್ಥಿತಿಗೆ ಬರ +ಬೇಕು ಎಂಬುದಾಗಿ ನಿರ್ಧರಿಸಿದೆವು. + +ಮುಂದಿನ ಸುಮಾರು ಎರಡು ಗಂಟೆಗಳ ಕಾಲ +ವನ್ನು ಶ್ರೀಯುತ ಮಿಹ್ರಾರೊಡನೆ ಚರ್ಚಿಸುತ್ತಾ +ಕಳೆದೆ. ಶ್ರೀಯುತ ಮಿಹ್ರಾರವರು ನನ್ನೊಡನೆ +ಸಹಕರಿಸಿದರು. ಉದಾಹರಣೆಗೆ ಸ್ಯಾರಿ ಅಂದರೆ +ಯಾರು? + +ಮೊದಲಿಗೆ ಈ ಪ್ರಶ್ನೆಗೆ ಉತ್ತರಿಸುವುದು +ಮಿಹ್ರಾಗೆ ತ್ರಾಸದಾಯಕವಾಯಿತು; ಆದರೆ ನನ್ನ +ಒತ್ತಾಯದಿಂದಾಗಿ ಉತ್ತರಿಸಿದ. +ಸ್ಕಾರೀ-ಪೆ ಕ್ರೀಮಿಸಿದವಳು ಹಾಗೂದೆ ್ವೇಷಿಸಿದ +ವಳು + +ಸ್ಕಾರೀ ಎನ್ನುವವಳು ಅಂದವಾಗಿ ನ ತ್ಯ +ಮಾಡುವ ಹುಡುಗಿ. ಆಕೆ ಆ ದ್ವೀಪದಲ್ಲಿ ಪ್ರವಾಸ +ಮಾಡುತ್ತಿದ್ದ ಭಾರತೀಯ ಮನರಂಜನಾ ತಂಡ +ವೊಂದರಲ್ಲಿ ನೃತ್ಯ ಮಾಡುವ ಏಕೈಕ ಹುಡುಗಿ +ಯಾಗಿದ್ದಳು. + +ಈ ನ ತ್ಯೆ ತಂಡದ ಮುಖಂಡರ ಪರಿಚಯ +ಮಿಹ್ರಾನಿಗೆ ಚೆನ್ನಾಗಿತ್ತು. ಹಾಗೂ ಅವರನ್ನು +ಆದರಿಸುವ ನೆವದಲ್ಲಿ ಅವನು ಸ್ಕಾರಿಯನ್ನು + + +44 + + +ಹೆಚ್ಚಾಗಿಯೇ ಸತ್ಕ್ಯರಿಸಿದ್ದಿರಬೇಕು. ಅವಳ +ರಾತ್ರಿಯ ನೃತ್ಯ ನಗರದ ಎಲ್ಲೆಡೆಯಲ್ಲೂ +ಮಾತಾಗಿತ್ತು. +ನಮಗೆಲ್ಲಾ ತಿಳಿದಂತೆ ಮುಸ್ಲಿಂ ಮಹಿಳೆಯರು +ಎಲ್ಲರಿಂದಲೂ ಪ್ರತ್ಯೇಕಿಗಳಾಗಿದ್ದು ಜೀವನ +ನಿರ್ವಹಿಸುವವರು; ಅಂತಹುದರಲ್ಲಿ ಮಿಹ್ರಾನ +ನಡವಳಿಕೆ ಶ್ರೀಮತಿ ಮಿಹ್ರಾಳಲ್ಲಿ ಸಂಶಯವನ್ನು +ಉಂಟುಮಾಡಿರಬೇಕು. +ಇನ್ನೊಂದು ಪ್ರಶ್ನೆ: ಸ್ಯಾರೀ ಯಾವಾಗ ಮತ್ತು +ಹೇಗೆ ಭಾರತಕ್ಕೆ ಹೋದಳು? +""ಜೂನ್‌ 14ರಂದು ವಿಮಾನದಲ್ಲಿ'' ಮುಹ್ರಾ +ಹೇಳಿದ. +ಅವಳು ತೆತ್ತ ಬೆಲೆ +ನನ್ನ ಮನಸ್ಸಿನಲ್ಲಿ ಹಲವು ಶಬ್ದಗಳು ನರ್ತನ +ಮಾಡಲಾರಂಭಿಸಿದವು. ""ಜೂನ್‌ 14 ಮರೆಯ +ಬೇಡ ... ನಾವು ವಿಮಾನದಲ್ಲಿ ಹಾರಬಹುದು +. ನೀನು ಪ್ರತಿ ರಾತ್ರಿ ಬರಬೇಕು.'' ಇವು +ನಿಗೂಢ ಪೆ ಶ್ರೇಮಪತ್ರಗಳಲ್ಲಿ ದ್ದ ನುಡಿಗಟ್ಟುಗಳಾ +ಗಿದ್ದವು. ಈಗ ನನಗೆ ಈ ಮಾತುಗಳ ನಿಗೂಢತೆ +ಕಡಿಮೆಯಾದಂತಾಯಿತು. +ಶ್ರೀಮತಿ ಮಿಹ್ರಾ ""ಸ್ಕಾರೀ'' ಆದುದು +ಹೀಗೆ! ಅವಳು ಸ್ಕಾರೀ ಅನ್ನು ಪ್ರೇಮಿಸಿದ್ದಳು +ಹಾಗೂ ದ್ವೇಷಿಸಿದ್ದಳು. ಆದರೆ ಪ್ರಮುಖ ಅಂಶ +ಎಲ್ಲಿ ಮತ್ತು ಹೇಗೆ? ಎನ್ನುವುದು. +ಈಗ ಕೊನೆಯದಾಗಿ ಮಿಹ್ರಾ ಅವನ ಪತ್ನಿಯ +ತಾಯಿ ಮತ್ತು ಅವಳ ಮಕ್ಕಳನ್ನು ನೋಡಿಕೊಳ್ಳು +ತ್ತಾನೋ ಎಂದು ಪ್ರಶ್ನಿಸಿದೆ. ನನ್ನ ಪ್ರಶ್ನೆಗೆ ನಕಾ +ರಾತ್ಮಕವಾದ ಉತ್ತರ ದೊರಕಿದಾಗ ನನ್ನ ಸಂಶ +ಯಗಳೆಲ್ಲಾ ಪರಿಹಾರವನ್ನು ಕಂಡುಕೊಂಡವು. +ಈ ರೀತಿಯ ಘಟನೆಗಳು ನಡೆಯ��ು ಹಣ +ಮತ್ತು ಕುಟುಂಬದ ಬಗೆಗೆ ಇರುವ ಕಾಳಜಿ ಕಾರ +ಣವಾಗಿದ್ದವು. +ಶ್ರೀಮತಿ ಮಿಹ್ರಾ ತನ್ನ ಸಹೋದರ ಸಹೋ +ದರಿಯರ ಕುರಿತು ತುಂಬಾ ಕಾಳಜಿ ವಹಿಸುತ್ತಿ +ದ್ದಳು. ಅವರಿಗೆ ಊಟೋಪಚಾರ, ಬಟ್ಟೆ +ಹಾಗೂ ವಿದ್ಯಾಭ್ಯಾಸವನ್ನು ಕೊಡಬೇಕಾಗಿತ್ತು | + + +ಕಸೂರಿ + + +ಆದರೆ ಇದಕ್ಕೆಲ್ಲಾ `ಹಣವೆಲ್ಲಿಂದ ಬರಬೇಕು? + +ಇನ್ನು ಮಿಹ್ರಾ ಮದುವೆಯಾಗುವಾಗ ಈ +ರೀತಿಯ ಹೊರೆ ಹೊರಬೇಕೆಂದು ಹೇಳಿರಲಿಲ್ಲ. +ಅವನೋರ್ವ ಎಳೆಯ ಸುಂದರ ಮಹಿಳೆಯನ್ನು +ಮದುವೆಯಾಗಿದ್ದನೇ ಹೊರತು ಅವಳ ತಾಯಿ +ಹಾಗೂ ಅವಳ ಮಕ್ಕಳನ್ನಲ್ಲ. + +ಇದರಿಂದಾಗಿ ಅಲ್ಲಿ ಆಗಾಗ್ಗೆ ಘರ್ಷಣೆಯುಂ +ಟಾಗುತ್ತಿತ್ತು. ಹೇಗಾದರೂ ಮಾಡಿ ಶ್ರೀಮತಿ +ಮಿಹ್ರಾ ಹಣವನ್ನು ಪಡೆಯುತ್ತಿದ್ದಳು. ಆದರೆ +ಇದಕ್ಕೆ ಪ್ರತಿಫಲವಾಗಿ ಅವಳಲ್ಲಿ ಅಪರಾಧಿ ಭಾವ +ಮೂಡಿತ್ತು. ಈ ಅಪರಾಧಿ ಭಾವ ಅವಳನ್ನು +ಸಂಕುಚಿತಳನ್ನಾ ಗಿಸುತ್ತಿತ್ತು. ಅವಳು ಈ ಅಪ +ರಾಧಿ ಭಾವವನ್ನು ಮರೆಯಲೋಸುಗ ಆಗಾಗ್ಗೆ +ಸ್ಮೃತಿ ತಪ್ಪಿಬೀಳುತ್ತಿದ್ದಳು. ಹಾಗೂ ಇದರಿಂ +ದಾಗಿ ತಾನು ತನ್ನ ಪತಿಯು ಮಾಡಿದ ಮೋಸ +ಹಾಗೂ ಕಳ್ಳತನದ ಅಪರಾಧಿಭಾವದಿಂದ ತಾತ್ಕಾ +. ಲಿಕವಾಗಿ ಬಿಡುಗಡೆಯನ್ನು ಹೊಂದುತ್ತಿದ್ದಳು. +ಎರಡೂ ತೆರನ ಕಾಳಜಿ + +ಸಮಯ ಕಳೆದಂತೆ ಶ್ರೀಮತಿ ಮಿಹ್ರಾಳ ಮನ +ಸ್ಲಿನ ಮೇಲಾದ ಆಘಾತ ಹೆಚ್ಚು ಪರಿಣಾಮ +ಬೀರತೊಡಗಿತು. ಆಗಾಗ್ಗೆ ಸ್ಮೃತಿ ತಪ್ಪಿ ಬೀಳುವು +ದರಿಂದ ಈ ರೀತಿಯ ಆಘಾತವನ್ನು ಮರೆಯು +ವುದು ತ್ರಾಸದಾಯಕವಾದಾಗ ಮಿಹ್ರಾಳಿಗೆ ತನ್ನ +ಮೇಲೆ ಇರುವ ಪ್ರೇಮದ ಕುರಿತು ಅವಳು ಸಂಶ +ಯಪಡತೊಡಗಿದಳು. + +ಮಾನಸಿಕವಾಗಿ ಆದ ಆಘಾತವನ್ನು ನೇರ +ಸಾರ್ಯಾಚರಣೆಯಲ್ಲಿ ತೋರಿಸಲು ಅವಳಿಗೆ ಸಾಧ್ಯ +ವಾಗಲಿಲ್ಲ; ಇದರಿಂದಾಗಿ ತನಗೇ ತಿಳಿಯದಂತೆ +ಅವಳು ಕೆಲವು ವಿಭಿನ್ನ ಕೆಲಸಗಳನ್ನು ಮಾಡತೊ +ಡಗಿದಳು. + +ಇಷ್ಟೇ ಅಲ್ಲದೆ ಅವಳು ಮಾಡುವ ಈ ಕೆಲಸ +ಗಳು ಯಾರಿಗೂ ಯಾವುದೇ ರೀತಿಯ ಕೆಡುಕುಗ +ಛನ್ನುಂಟು ಮಾಡುತ್ತಿರಲಿಲ್ಲ. ಆದ್ದರಿಂದ + + +ಅವಳು ತನ್ನ ಗಂಡ ತನಗೆ ದ್ರೋಹವೆಸಗಿದ +ನೆಂದು ಯಾವುದೇ ರೀತಿಯಲ್ಲಿ ತೋರಿಸುತ್ತಿರ +ಲಿಲ್ಲ. ಆದರೆ ಅವಳ ಮನಸ್ಸು ಯಾವಾಗಲೂ +ನರ್ತಕಿಯನ್ನು ನೆನೆಯುತ್ತಿತ್ತು ಹಾಗೂ ಮಿಹ್ರಾ +ಮತ್ತು ಅವಳಿಗೆ ಸಂಬಂಧವಿದೆಯೆಂದು ಊಹಿ +ಸುತ್ತಿತ್ತು. ಇದರಿಂದಾಗಿ ನಿಗೂಢ ಪ್ರೇಮಪತ್ರ +ಗಳು ಬರುತ್ತಿದ್ದವು. ಶ್ರೀಮತಿ ಮಿಹ್ರಾಳ ಅನಿಸಿಕೆ + + +` ಗಳು ಎರಡು ರೀತಿಯದಾಗಿದ್ದವು. ಅವಳು ಸ್ಕಾರಿ + + +ಆಗಬೇಕೆಂದು ಬಯಸಿದಾಗ ತನ್ನ ಪತಿಗೆ ಪ್ರೇಮ +ಪತ್ರ ಬರೆಯುತ್ತಿದ್ದಳು. ಹಾಗೂ ಅವಳು ಸ್ಕಾರಿ +ಯನ್ನು ದ್ವೇಷಿಸತೊಡಗಿದಾಗ ತನ್ನ ಸೀರೆಗಳನ್ನು +ಸುಡತೊಡಗಿದಳು. ಹಾಗೂ ಮನೆಯಲ್ಲಿ +ಮಾಯಮಾಟ ಮಾಡತೊಡಗಿದಳು. + +ಈ ರೀತಿ ಮಾಡುವುದರಿಂದ ಶ್ರೀಮತಿ +ಮಿಹ್ರಾಳ ಅಪರಾಧಿ ಪ್ರಜ್ಞೆ ಕಡಿಮೆಯಾಗು +ತ್ತಿತ್ತು. ಈ ಅಪರಾಧಿ ಭಾವ ಅವಳ ಗಂಡನಿಂದ +ಹಣ ಕದಿಯುವುದನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿ +ಸುತ್ತಿತ್ತು. ಅದೃಷ್ಟವಶಾತ್‌ ಈಗ ನಾನು ��� +ಕೇಸನ್ನು ಕೈಗೆ ತೆಗೆದುಕೊಂಡೆ. + +ಎರಡು ಘಂಟೆಯ ದೀರ್ಫ ನಿದ್ರೆಯ ನಂತರ +ಶ್ರೀಮತಿ ಮಿಹ್ರಾ ಎಚ್ಚೆತ್ತಳು. ಅವಳು ಎಚ್ಚರ +ಗೊಂಡಾಗ ಸಾಮಾನ್ಯ ಹಾಗೂ ಸಂತೋಷದ +ಮಹಿಳೆಯಾಗಿದ್ದಳು. + +ಮಿಹ್ರಾ ಕುಟುಂಬದವರು ಅವರ ತೊಂದರೆಗ +ಳನ್ನು ನಾಲ್ಕು ಪರೀಕ್ಷೆಗಳಲ್ಲಿ, ಉದಾಹರಣೆಗೆ +ಉಕ್ತಲೇಖನಗಳ ಮೂಲಕ ಹಾಗೂ ಮಾನಸಿಕ +ವಶೀಕರಣದ ಮೂಲಕ ಬಗೆಹರಿಸಿದ್ದಕ್ಕೆ ನನಗೆ +ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. € +(ಈ ಲೇಖನವನ್ನು ಡಾ.ಕೋವೂರ್‌ ಅವರ "ದೇವರು +ದೆವ್ವ ವಿಜ್ಞಾನ' ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. +ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಎಂಬೆಸಿ +ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು. ಸಂಪಾದಕ +ರು: ಡಾ. ಪುರುಷೋತ್ತಮ ಬಿಳಿಮಲೆ) + + +ಇ ಲ್ಸ | +ರ್‌” C' | +ಡ್‌ + + +. ಅಗಸ್ಟ್‌ 1991 + + +45 + + + + + + + + + + + +ಜು ಲ ಾ ಲಿ NL +ಆಂಗ್ಲ ಮೂಲ : ಆರ್ಥರ್‌-ಸಿ-ಕ್ಲಾ +ಕನ್ನಡಾನುವಾದ : ಉದಯರವಿ +ನನಗೆ ಉಪಗ್ರಹ ಮೇಲ್ವಿಚಾರಣಾ ಸ್ಥಾವರ +ದಿಂದ ಕರೆ ಬಂದಾಗ, ನಾನು ಬಾಹ್ಯಾಕಾಶ +ಕೇಂದ್ರದ ನನ್ನ ಕಚೇರಿಯಲ್ಲಿ ಕುಳಿತು ಅಂದಿನ +ಪ್ರೊಗ್ರೆಸ್‌. ರಿಪೋರ್ಟ್‌ನ್ನು ಬರೆಯುತ್ತಿದ್ದೆ. +ಅಂತರಿಕ್ಷದಲ್ಲಿ ತೇಲುತ್ತಿರುವ ಚಕ್ರಾಕಾರದ +ಬಾಹ್ಯಾಕಾಶ ಕೇಂದ್ರದ ನಡುವೆ ಉಬ್ಬಿ ನಿಂತಿರುವ +ಗಾಜಿನ ಅರೆ ಗೋಳಾಕಾರದ ಕಟ್ಟಡದಲ್ಲೇ ಈಗ +ನಾನು ಕುಳಿತಿರುವುದು. ಪೂರ್ಣ ಪಾರದರ್ಶಕ +ವಾದ ಇಲ್ಲಿಯ ಗೋಡೆಗಳಿಂದಾಗಿ ನಮ್ಮ ಕೆಲ +ಸದ ಮೇಲೆ ನಾವು ಸಂಪೂರ್ಣ ಗಮನವಿಡುವು +ದಾಗುವುದಿಲ್ಲ. ಏಕೆಂದರೆ, ಹೊರಗಿನ ದೃಶ್ಯದ +ಭವ್ಯತೆಯು ಬೇಡವೆಂದರೂ ಧುತ್ತನೆ ಕಣ್ಣಿಗೆ + + +ರಾಚಿ ಒಳಗೆಲ್ಲೋ ಒಂದು ಬಗೆಯ ತಳಮಳ +ವನ್ನುಂಟು ಮಾಡುತ್ತದೆ. ಕೆಲವೇ ಗಜಗಳ + + +ಅಂತರದಲ್ಲಿ ವಾಸ್ತುಶಿಲ್ಪ ತಂಡವು ಚದುರಂಗದ +ಚಾಕಗಳಂತೆಇರುವ ಅಡಿಪಾಯಗಳಿಗೆ ಗೋಡೆಗ + + +ರ್ಕ್‌ + + +ಳನ್ನು ಕೊಂದಿಸುವ ಕೆಲಸದಲ್ಲಿ ನಿಧಾನವಾಗಿ +ಆದರೆ, ಕರಾರುವಾಕ್ಕಾಗಿ ಮುಂದುವರೆಯು + + +ತ್ತಿತ್ತು. ಅವರ ಕೆಲಸದ ವೇಗವನ್ನು ಕಂಡಾಗ, +ಸಿನಿಮಾದಲ್ಲಿ ಕಂಡ ಸ್ಲೋ-ಮೋಶನ್‌ ದೃಶ್ಯಗಳ +ನೆನಪಾಗುತ್ತಿದೆ. ಅವರಿರುವಲ್ಲಿಂದ ಆಚೆಗೆ, +ಇಪ್ಪತ್ತುಸಾವಿರ ಮೈಲಿಗಳಷ್ಟು ಕೆಳಗೆ, ನಕ್ಷತ್ರ +ಖಚಿತವಾದ ಹಾಲು ಹಾದಿಯ ಹಿನ್ನೆಲೆಯಲ್ಲಿ, +ತಿಳಿ ಹಸಿರು-ನೀಲಿ ಬಣ್ಣದ ಭೂಮಿಯ ಪೂರ್ಣ +ಬಿಂಬವು ತೇಜೋಮಯವಾಗಿ ಬೆಳಗುತ್ತಿರು +ವುದು ಕಾಣಿಸುತ್ತಿದೆ. + +""ನಾನು ಸ್ಟೇಶನ್‌ ಸೂಪರ್‌ವೈಸರ್‌ ಮಾತಾ +ಡ್ತಿದೀನಿ. ಏನು ತೊಂದರೆ?'' ಎಂದು ಕೇಳಿದೆ. + +""ನಮ್ಮ ರೆಡಾರ್‌ನ ದೃಶ್ಯ ಫಲಕದ ಮೇಲೆ, +ಇಲ್ಲಿಂದ ಎರಡು ಕಿಲೋಮೀಟರ್‌ಗಳಷ್ಟು +ದೂರದಲ್ಲಿ ತೇಲುತ್ತಿರುವ ಸ್ಥಿರವಸ್ತುವೊಂದರ +ಪ್ರತಿಬಿಂಬವು ಗೋಚರಿಸುತ್ತಿದೆ. ಅದು (615) +ಶ್ವಾನ ನಕ್ಟತ್ರದಿಂದ ಐದು ಡಿಗ್ರಿಯಷ್ಟು ಪಶ್ಚಿಮ +ಕ್ಕಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು +ಕೊಡಬಲ್ಲಿರಾ?'' + + +ಕಸೂರಿ + + +pe + + +PNT + + +ತೆ +“ + + +5೩2: + + + + + +ಇಷ್ಟು ಕರಾರುವಾಕ್ಕಾಗಿ ನಮ್ಮ ಕಕ್ಷೆಯಲ್ಲೇ +ಭ್ರಮಿಸು��್ತಿರುವ ಆ ವಸ್ತುವು ಉಲ್ಕೆಯಾಗಿರಲು +ಸಾಧ್ಯವಿಲ್ಲ. ಇದು ನಮ್ಮ ಕೇಂದ್ರದ ನಿರ್ಮಾಣ +ಕ್ಕಾಗಿ ಬಳಸುವ ಯಾವುದೋ ವಸ್ತುವು ನಮ್ಮ +ಕೈ ತಪ್ಪಿ ಅಷ್ಟು ದೂರಕ್ಕೆ ತೇಲಿ ಹೋಗಿರಬಹು +ದೆಂದು ನನಗನಿಸಿತು. ನನ್ನ ದೂರದರ್ಶಕವನ್ನು +ಕಣ್ಣಿಗೆ ಹಚ್ಚೆ ಶ್ವಾನ ನಕ್ಷತ್ರದತ್ತ ದಿಟ್ಟಿ ಸಿದಾಗ +ನನ್ನ ಊಹೆ ಸುಳ್ಳೆಂದು ತಿಳಿಯಿತು. ಈ ಗಗನ- +ಯಾನಿಯು ಮಾನವ ನಿರ್ಮಿತ ವಸ್ತುವೇನೋ +ನಿಜ ಆದರೆ, ಅದಕ್ಕೂ ನಮ್ಮ ಬಾಹ್ಯಾಕಾಶ +ಕೇಂದ್ರಕ್ಕೂ ಯಾವುದೇ ಸಂಬಂಧವಿರಲಿಲ್ಲ. + +""ಅದನ್ನು ಕಂಡು ಹಿಡಿದೆ. ಇದು ಯಾರೋ +ಪರೀಕ್ಷ ಣಾರ್ಥಕವಾಗಿ ಹಾರಿ ಬಿಟ್ಟ ಕೃತಕ ಉಪ +ಗ್ರಹ. ಶಂಕುವಿನ ಆಕಾರ, ನಾಲ್ಕು ಆಂಟೆನಾ +ಗಳನ್ನು ಹೊಂದಿದೆ. ಅದರ ತಳಭಾಗದಲ್ಲಿ +ಛಾಯಾಗ್ರಹಣಕ್ಕಾಗಿ ಮಸೂರಗಳನ್ನು ಜೋಡಿ +ಸಲಾಗಿದೆ. ಅದರ ಎನ್ಯಾಸವನ್ನು ನೋಡಿದರೆ, +ಯು.ಎಸ್‌. ವಾಯುದಳವು 1960ರ ದಶಕದಲ್ಲಿ +ರಚಿಸಿದ ಮಾದರಿಯಂತಿದೆ. ಅವರ ಪ್ರೇಷಕ + + +ಅಗಸ್ಟ್‌ 1991 + + + + + +ಯಂತ್ರಗಳು ಒಮ್ಮೆಲೇ ವಿಫಲಗೊಂಡಾಗ +ಇಂತಹ ಹಲವಾರು ಉಪಗ್ರಹಗಳೊಂದಿಗಿನ +ಸಂಪರ್ಕವು ಪೂರ್ತಿಯಾಗಿ ತಪ್ಪಿ ಹೋಯಿತು. +. ಅವುಗಳು ಈಗಿನ ಕಕ್ಷೆಗೆ ತಲುಪುವಂತೆ ಮಾಡಲು +ಭೂ ಕೇಂದ್ರವು ಹಲವಾರು ಸಲ ಪ್ರಯತ್ನಿಸಿ +ಬಹು ಕಷ್ಟದಿಂದ ಸಫಲವಾಯಿತು'' ಎಂಬಲ್ಲಿಗೆ +ನನ್ನ ವಿವರಣವನ್ನು ನಿಲ್ಲಿಸಿದೆ. + +ಭೂ ಕೇಂದ್ರದಲ್ಲಿ ನನ್ನ ವಿವರಣೆಗೆ ಪುಷ್ಟಿ +ನೀಡುವ ಕಡತಗಳನ್ನು ಕೆದಕಿ ನನ್ನ ಊಹೆ ನಿಜ +ವೆಂದು ತಿಳಿಯಲು ಸ್ವಲ್ಪ ಹೊತ್ತು ಹಿಡಿಯಿತು. +ಇಪ್ಪತ್ತುನಾಲ್ಕು ವರ್ಷಗಳಿಂದ ಭೂ ಕೇಂದ್ರದ +ಸಂಪರ್ಕವನ್ನು ತಪ್ಪಿಸಿಕೊಂಡು ಅಲೆಯುತ್ತಿರುವ +ಈ ಉಪಗ್ರಹದಿಂದ ಅಮೆರಿಕೆಗೆ ಯಾವುದೇ +ಪ್ರಯೋಜನವಿಲ್ಲವೆಂದು ನಾವು ಕಂಡು ಹಿಡಿದು +ದೃಢ ಪಡಿಸಿಕೊಳ್ಳಲು ಮತ್ತಷ್ಟು ಕಾಲ ಹಿಡಿ +ಯಿತು. + +""ಹಾಗೆಂದು ಅದರ ಪಾಡಿಗೆ ಅದನ್ನು ಕಕ್ಷೆ + + +ಯಲ್ಲಿ ಬಿಡುವುದು ಸರಿಯಿಲ್ಲ. ಅದು ನಮ್ಮ +ಕಕೆ ಯಲ್ಲೇ. ಪರಿಭ್ರಮಿಸುತ್ತಿದೆಯಾದ್ದರಿಂದ +ಪ [se ದ ಟು + + +47 + + + + + +ಇಂದಲ್ಲ ನಾಳೆ ಯಾನಕ್ಕೆ ನಮ್ಮ ಪಥದಲ್ಲಿ ಅದ +ರಿಂದ ವಿಪತ್ತು ಂಟಾಗಬಹುದು. ಯಾರಾದರೂ +ಹೊರಗೆ ಹೋಗಿ ಅದನ್ನು ಕೇಂದ್ರಕ್ಕೆ ಎಳೆದು +ತಂದು ಬಿಡಿರಿ'' ಎಂದು ಉಪಗ್ರಹ ಕೇಂದ್ರದಿಂದ +ಅರ್ಧ ವಿನಂತಿ, ಅರ್ಧ ಆಜ್ಞೆಯು ಬಂತು. + +ಆ ""ಯಾರಾದರೂ'' ನಾನೇ ಎಂದು ನನಗೆ +ಬೇರೆಯವರು ಹೇಳಬೇಕಾಗಿಲ್ಲ. ಏಕೆಂದರೆ, +ನಿರ್ಮಾಣ ತಂಡದ ಯಾರೊಬ್ಬರನ್ನೂ ಅವರ +ಕೆಲಸದಿಂದ ತಪ್ಪಿಸುವ ಹಾಗಿರಲಿಲ್ಲ. ಈಗಾಗಲೇ +ನಿರ್ಮಾಣ ಕಾರ್ಯವು ಪೂರ್ಣವಾಗಬೇಕಿದ್ದ +ಗಡುವು ಮೀರಿದೆ. ಈ ಕೆಲಸದಲ್ಲಿ ಒಂದು ದಿನ +ವಿಳಂಬವಾದರೂ ಮಿಲಿಯ ಡಾಲರ್‌ಗಳಷ್ಟು +ಹೆಚ್ಚಿನ ವೆಚ್ಚ ತಲೆಯ ಮೇಲೆ ಬರುತ್ತದೆ. ಈ +ಬಾಹ್ಯಾಕಾಶ ಕೇಂದ್ರವು ಕಾರ್ಯೋನ್ಮುಖವಾಗು +ವುದನ್ನೇ ಭೂಮಿಯ ಎಲ್ಲಾ ಟಿ.ವಿ. ಮತ್ತು +ರೇಡಿಯೋ ಸ್ಥಾವರಗಳು ಎದುರು ನೋಡು +ತ್ತಿವೆ. ಅವರ ಎಲ್ಲಾ ಕಾರ್ಯಕ್ರಮಗಳೂ ಈ +ಕೇಂದ್ರದಿಂದ ಪ್ರಸಾರವಾಗತೊಡಗಿದರೆ, +ಮೊಟ್ಟಮೊದ�� ಬಾರಿಗೆ ಭೂಮಿಯ ಉತ್ತರ +ಧ್ರುವದಿಂದ ದಕ್ಷಿಣ ಧ್ರುವದವರೆಗಿನ ಅವಿಚ್ಛಿನ್ನ +ವಾದ ಸಂಪರ್ಕ ಜಾಲವನ್ನು ಹೆಣೆದಂತಾಗುತ್ತ ದೆ. +""ನಾನು ಹೊರಗೆ ಹೋಗಿ ಅದನ್ನು ತಂದು ಬಿಡು +ತ್ತೇನೆ'' ಎಂದು ಮೇಲ್ವಿಚಾರಣಾ ಕೇಂದ್ರಕ್ಕೆ +ತಿಳಿಸಿ, ಫೈಲನ್ನು ಮುಚ್ಚಿಟ್ಟು ಮೇಜಿನ ಮೇಲಿದ್ದ +ಹಾಳೆಗಳು ವಾತಾಯನದಿಂದ ಬರುತ್ತಿರುವ +ಗಾಳಿಗೆ ಸಿಕ್ಕಿ ಕೋಣೆಯಲ್ಲೆಲ್ಲ ತೇಲಾಡದಿರು +ವಂತೆ ಎಲಾಸ್ಟಿಕ್‌ ಪಟ್ಟಿಯನ್ನು ಬಿಗಿದೆ. +ನಾನೇನೋ ಒಂದು ಮಹತ್ಕಾರ್ಯವನ್ನು ಸಾಧಿ +ಸಲು ಹೊರಟಿರುವೆನೆಂದು ನನಗನ್ನಿಸಿತಾದರೂ, +ಈ ಕೆಲಸ ನನಗೆ ಹರುಷದಾಯಕವೆನ್ನಿಸಿದ್ದು +ಸುಳ್ಳಲ್ಲ. ನಾನು ಹೊರಗೆ ಹೋಗಿ ಬಂದು +ಎರಡು ವಾರಗಳ ಮೇಲಾಗಿತ್ತು. ಈ ನಡುವೆ +ನಾನು ದಿನಾ ಮಾಡುತ್ತಿದ್ದ ಉಗ್ರಾಣದ ಮೇಲ್ವಿ +ಚಾರಣೆ, ಅದರ ವರದಿ, ಇಂತಹ ಸ್ಟೇಶನ್‌ ಸೂಪ +ರ್‌ವೈಸರ್‌ನ ಎಲ್ಲಾ ಕೆಲಸಗಳಲ್ಲಿನ ಗ್ಲಾಮರ್‌ +ಅನ್ನು ಕೊಂಚ ಕೊಂಚವೇ ಕಳೆದುಕೊಳ್ಳತೊಡಗಿ + + +48 + + +ದ್ದೇನೆ. + +ಮುಂದಿನ ಕಾರ್ಯಾಚರಣೆಗೆ ಸಜ್ಜಾಗಲು +ನಾನು ಏರ್‌ಲಾಕ್‌ ಚೇಂಬರ್‌ನತ್ತ ನಡೆದಾಗ +ನನಗೆ ಟಾಮಿಯ ವಿನಃ ನಮ್ಮ ಸಿಬ್ಬಂದಿಯವ +ರಾರೂ ಎದುರಾಗಲಿಲ್ಲ. + +ಟಾಮಿ, ನಮ್ಮ ತಂಡಕ್ಕೆ ಹೊಸದಾಗಿ ಬಂದು +ಸೇರಿದ್ದ ಬೆಕ್ಕು. ಭೂಮಿಯಿಂದ ಸಾವಿರಾರು +ಮೈಲಿಗಳಷ್ಟು ದೂರದಲ್ಲಿರುವವನಿಗೆ ಸಾಕು +ಪ್ರಾಣಿಗಳ ಒಡನಾಟದ ಮಹತ್ವವೇನೆಂದು ಬಲ್ಲ +ವರೇ ಬಲ್ಲರು. ಆದರೂ, ಭಾರ ರಹಿತ ಪರಿಸರಕ್ಕೆ +ಹೊಂದಿಕೊಂಡು ಬದುಕಬಲ್ಲ ಸಾಕು ಪ್ರಾಣಿಗಳು +ಬಹಳ ಕಡಿಮೆ ಎಂದೇ ಹೇಳಬೇಕು. ನಾನು +ವ್ಯೋಮಯಾನಕ್ಕೆ ಬಳಸುವ ಉಡುಪನ್ನು +ಧರಿಸಲು ಹೆಣಗಾಡುತ್ತಿದ್ದೆ. ಟಾಮಿಯು +ಪರಿತಾಪಕರವೆನಿಸುವ ಸ್ವರದಲ್ಲಿ ಮಿಯ್‌ +ಗುಟ್ಟುತ್ತಾ ನನ್ನ ಕಾಲ ಬಳಿಯಲ್ಲೇ ಸುತ್ತುತ್ತಿತ್ತು. +ಆದರೆ, :- ಅವನೊಂದಿಗೆ ಆಟವಾಡಿಕೊಂಡಿರು +ವಷ್ಟು ನನಗೆ ವ್ಯವಧಾನವಿರಲಿಲ್ಲ. + +ಈ ಘಟ್ಟದಲ್ಲೇ ಕೆಲವೊಂದು ಅಂಶಗಳನ್ನು +ನಿಮಗೆ ಸ್ಪಷ್ಟಪಡಿಸಬೇಕಾದ್ದು ಅವಶ್ಯ ಎಂದು +ನನ್ನ ಅನಿಸಿಕೆ. ಬಾಹ್ಯಾಕಾಶ ಕೇಂದ್ರದಲ್ಲಿ ನಾವು +ತೊಡುವ ಉಡುಪಿಗೂ, ಚಂದ್ರನ ಮೇಲೆ ನಡೆ +ದಾಡಲು ಗಗನಯಾನಿಗಳು ಧರಿಸುವ ಉಡು +ಪಿಗೂ ಅಜಗಜಾಂತರ ವ್ಯತ್ಯಾಸವಿದೆ. ಅವರ +ಪೋಷಾಕು ಮಿದುವಾದ, ಮೈಗೆ ಹತ್ತಿದಂತಿರುವ' +ಫ್ಲೆಕ್ಸಿಬಲ್‌ ಉಡುಪುಗಳು. ನಮ್ಮದಾದರೋ +ನಿಜಕ್ಕೂ ಒಬ್ಬನನ್ನು ಮಾತ್ರ ಹೊತ್ತೊಯ್ಯಬಲ್ಲಂ +ತಹ ಒಂದು ಪುಟ್ಟ ಗಗನ ನೌಕೆಯೆಂದರೆ +ಸುಳ್ಳಲ್ಲ. ಅದು ಏಳು ಅಡಿ ಉದ್ದದ ಪೀಪಾ +ಯಿಯ ಆಕಾರದಲ್ಲಿರುತ್ತದೆ. ಅದಕ್ಕೆ ಎರಡೂ +ಬದಿಯಲ್ಲಿ ಚಲನಾನುಕೂಲಿಯಾದ ಜೆಟ್‌ +ಗಳನ್ನು ಹೊಂದಿಸಲಾಗಿರುತ್ತದೆ. ಅದರ ಒಳಗೆ +ಕುಳಿತ ಚಾಲಕನ ತೋಳ ಬಳಿ ಹಾರ್ಮೋನಿ +ಯಮ್‌ ವಾದನದ ಒತ್ತುಗುಂಡಿಗಳಂತಹ ಉಪಕ +ರಣಗಳನ್ನು ಹೊಂದಿಸಲಾಗಿರುತ್ತದೆ. ಅವುಗ +ಳನ್ನು ಮೀಟುವುದರ ಮೂಲಕ ಆ ಪುಟ್ಟ ಗಗನ + + +ಕಸ್ತೂರಿ + + +ನೌಕೆಯನ್ನು ಇಷ್ಟ ಬಂದ ದಿಕ್ಕಿಗೆ ಚಲಿಸುವಂತೆ +ಮಾಡಬಹುದು. ಆದಾಗ್ಯೂ, ಕೈಗಳನ್ನು ಉ��ು +ಪಿನೊಳಕ್ಕೆ ಎಳೆದುಕೊಂಡು ಎದೆಯ ಬಳಿಯಿ +ರುವ ನಿಯಂತ್ರಕಗಳನ್ನುಪಯೋಗಿಸಿ ಆ ಪೀಪಾ +ಯಿಗೆ ಹೊಂದಿಸಿದ. ಕೃತಕ ಕೈಗಳನ್ನು ಬಳಸಿ +ನಡಾ ೫ ಭಾವಿಕ ಕ್ರೈ ಗಳಷ್ಟು ಕೌಶಲ್ಯ ತೆಯಿಂದ +ಲಸಗಳನ್ನು ಮಾಡಬಹುದು. + +ನನ್ನದೇ ಆದ ಆ ಪುಟ್ಟ ನೌಕೆಯೊಳಗೆ ನಾನು +ನೆಲಗೊಂಡವನೇ ಅದರ ಎಂಜಿನ್‌ ಅನ್ನು +ಚಾಲೂ ಮಾಡಿ ಎದೆಯ ಬಳಿಯಿದ್ದ ಚಿಕ್ಕ ಚಿಕ್ಕ +ಡಯಲ್‌ಗಳಿದ್ದ ಉಪಕರಣ ಫಲಕದತ್ತ ದಿಟ್ಟಿ +ಸಿದೆ. ಒಬ್ಬ ಗಗನ ಯಾನಿಯು ತನ್ನ ನೌಕೆಯನ್ನು +ಹೊರಡಿಸುವ ಮುನ್ನ ನಾಲ್ಕು ಮುಖ್ಯ ವಿಷಯ +ಗಳನ್ನು ಖಚಿತ ಮಾಡಿಕೊಂಡು ಆ ಬಳಿಕವೇ +ಮುಂದುವರೆಯಬೇಕು. ಅವು ಇಂಧನ, ಆಮ್ಲ +ಜನಕ, ರೇಡಿಯೋ ಮತ್ತು ವಿದ್ಯುತ್ಕೋಶಗಳ್ಳು; +ಇವುಗಳೆಲ್ಲವೂ ಸುಸ್ಥಿತಿಯಲ್ಲಿವೆ ಎಂದು ನನ್ನ +ನೌಕೆಯಲ್ಲಿದ್ದ ನಾಲ್ಕು ಡಯಲ್‌ಗಳಲ್ಲಿನ ಚಿಕ್ಕ +ಚಿಕ್ಕ ಮುಳ್ಳು ಗಳು ಸೂಚಿಸಿದವು. ಆ ಬಳಿಕ es +ಪಾರದರ್ಶಕವಾದ ಅರೆ ಗೋಳಾಕಾರದ ಮುಚ್ಚ +ಳವನ್ನು ತಲೆಯ ಮೇಲಿಂದ ತಂದು ನನ್ನ ಕಂಠದ +ಬದಿಗೆ ಹೊಂದಿಸಿ ಗಗನ ನೌಕೆಯೊಳಗೆ ನನ್ನನ್ನು +ಸೀಲು ಮಾಡಿಕೊಂಡೆ. ಇಂತಹ ಅಲ್ಪಾವಧಿಯ +ಕಾರ್ಯಾಚರಣೆಗೆ ಉಡುಪಿನಲ್ಲಿದ್ದ ಇತರ ಅರೆಗ +ಳನ್ನು (ಲಾಕರ್‌) ಪರೀಕ್ಷಿಸಬೇಕಾದ ಅವಶ್ಯ ಕತೆ +ಯಿರಲಿಲ್ಲ. ಏಕೆಂದರೆ, "ಅವುಗಳನ್ನು ವಿಸ್ತ "ರತ +ಕಾರ್ಯಾಚರಣೆಯ ಸಮಯದಲ್ಲಿ ಮಾತ್ರ +ಆಹಾರ ಮತ್ತು ವಿಶೇಷ ಸಲಕರಣೆಗಳನ್ನು ಭರ್ತಿ +ಮಾಡಿಕೊಳ್ಳಲು ಉಪ ಪಯೋಗಿಸುವುದು ವಾಡಿಕೆ. +ನನ್ನ ನ್ನು "ಹೊತ್ತ ವಾಹಕ ಪಟ್ಟಿಯು (೦೦೧೪೮- +yor belt) ಏರ್‌-ಲಾಕ್‌ ಚೇಂಬರ್‌ನತ್ತ ಸರಿ +ಯಿತು. ಆ ಚೇಂಬರ್‌ಗೆ ಹೊಂದಿಸಿದ್ದ ಪಂಪ್‌ +ಗಳು ಒತ್ತಡವನ್ನು ಶೂನ್ಯಕ್ಕೆ ಸರಿ ಹೊಂದಿಸುತ್ತಿ +ದ್ವಂತೆಯೇ ಹೊರಗಿನ ಬಾಗಿಲು ತೆರೆದುಕೊಂ +ಡಿತು. ಆ ಖೋಲಿಯಲ್ಲಿದ್ದ ಅಳಿದುಳಿದ ಗಾಳಿ +ಯೊಂದಿಗೆ ನಾನೂ ಸಹ ಹೊರಕ್ಕೆ ಚಿಮ್ಮಿ ನಕ್ಷತ್ರ + + +ಅಗಸ್ಟ್‌ 1991 + + +ನನಗೆ (೨.೬ ಸಾಲದ ಶಿಖಳ ತೀಂಸಲು +ಇಿರೆೊಂದನ್ಹ್ಯ ಬಟ್ಟು ಜೀಕೆ ಸ16ಯೇ +ಇಲ್ಲ ಕಾಯ್ರೇ.... + + + + + +ಖಚಿತವಾದ ಗಗನದಲ್ಲಿ ಸಾವಧಾನದಿಂದ ತಲೆ +ಕೆಳಗಾಗಿ ಗಿರಕಿ ಹೊಡೆಯುತ್ತಿದ್ದೆ. +ಬಾಹ್ಯಾಕಾಶ ಕೇಂದ್ರದಿಂದ ನಾನು ಕೆಲವೇ +ಗಜಗಳಷ್ಟು ದೂರದಲ್ಲಿ ) ದ್ಲೆನಾದರೂ, ಈಗ +ನಾನೊಂದು ಸ್ವತಂತ್ರ ಉಪ ಪಗ್ರಹ-ನನ್ನದೇ ಆದ +ಪ್ರಪಂಚವಾಗಿದ್ದೆ. ಸ್ವತಂತ್ರವಾಗಿ ಚಲಿಸುತ್ತಿ ರುವ +ಹ್‌ ಮು ಕೊಳವೆಯೊಳಗೆ ನಾನು ಬಂಧಿಯಾ +. ಸುತ್ತಲಿನ ಪ್ರಪಂಚದ ಭವ್ಯ ದರ್ಶನವು +ತ ಲಿತ್ತು. ಆದರೆ, ಪ್ರಾಯೋಗಿಕ +ವಾಗಿ, ಆ ಉಡುಪಿನೊಳಗೆ ನನ್ನಿಷ್ಟ ಬಂದಂತೆ +ಚಲಿಸುವ ಸ್ವಾತಂತ್ರ್ಯ ನನಗಿರಲಿಲ್ಲ. ನಾನು ಕುಳಿ +ತಲ್ಲಿಂದಲೇ ನನ್ನ ಕೈ-ಕಾಲುಗಳನ್ನು ಪಯೋಗಿಸಿ +ನಿಯಂತ್ರಕಗಳು ಹಾಗೂ ಇತರೆ ಸಲಕರಣೆಗ +ಳನ್ನು ಬಳಸಬಲ್ಲೆನಾದರೂ, ನಾನು ಕುಳಿತ +ಕುರ್ಚಿಯ ಕುಶನ್‌ ಹಾಗೂ ಆ ಕುರ್ಚಿಯೊಂದಿಗೆ +ನನ್ನನ್ನು ಬಿಗಿದು ಬಂಧಿಸಿದ್ದ ಪಟ್ಟಿ (5608! +6) ಯಿಂದಾಗಿ ಆಚೀಚೆಗೆ ಮಗ್ಗಲು "ಬದಲಿಸು +ವುದಾಗುವುದಿಲ್ಲ. + + +49 + + +ಪ್ಯೋಮಯಾನದಲ್ಲಿ ನ��ಗಿರುವ ಪ್ರಬಲ +ಶತ್ರುವೆಂದರೆ, ಸೂರ್ಯ. ಯಾವುದೇ ಕ್ಷಣದ +ಲ್ಲಾದರೂ ಅದರ ಪ್ರಖರ ಬೆಳಕು ನಿಮ್ಮ ಕಣ್ಣನ್ನು +ಕುರುಡಾಗಿಸಬಹುದು. ಬಹಳ ಎಚ್ಚರಿಕೆಯಿಂದ +ನಾನು ನನ್ನ ಪೋಷಾಕಿನ "ಕತ್ತಲು' ಕಡೆಯ ದಪ್ಪ +ನಾದ ತಂಪುಗಾಜನ್ನು ಬದಿಗೆ ಸರಿಸಿ ನಕ್ಷತ್ರಗಳತ್ತ +ಮುಖ ತಿರುಗಿಸಿದೆ. ಅದೇ ವೇಳೆಗೆ ನನ್ನ ಶಿರಸ್ತ್ರಾ +ಣದ ತಂಪು ಗಾಜನ್ನು ಸ್ವಯಂಚಾಲಿತ ವ್ಯವಸ್ಥೆ ಗೆ +ಒಳಪಡಿಸಿದೆ. ಹಾಗಾಗಿ ನಾನು ಧರಿಸಿರುವ +ಪೋಷಾಕು ಎತ್ತ ಗಿರಕಿ ಹೊಡೆದರೂ, ಆ ತಂಪು +ಕನ್ನಡಕದ ವ್ಯವಸ್ಥೆಯಿಂದಾಗಿ ಸೂರ್ಯನ +ಪ್ರಖರಕಿರಣಗಳು ನನ್ನ ಕಣ್ಣುಗಳನ್ನು ಘಾಸಿಗೊ +ಳಿಸಲಾರವು. + +ಈ ಎಲ್ಲ ವ್ಯವಸ್ಥೆಗಳನ್ನು ನಾನು ಮಾಡಿ ಮುಗಿ +ಸುವ ಸುಮಾರಿಗೆ ನಾನು ಸೇರಬೇಕಾದ ಲಕ್ಷ್ಯ +ವನ್ನು ಗುರುತಿಸಿದೆ. ತನ್ನ ಸುತ್ತಲಿನ ನಕ್ಷತ್ರ ರಾಶಿ +ಗಳ ಹಿನ್ನೆಲೆಯಲ್ಲಿ ಬೆಳ್ಳಿ ಬಣ್ಣದ ಆ ವಸ್ತುವು +ನಿಚ್ಚಳವಾಗಿ ಮಿರುಗುಟ್ಟು ತ್ತಿತ್ತು. ಕಾಲ ಬಳಿಯಿ +ರಿವ ಜೆಟ್‌. ಕಂಟ್ರೋಲರ್‌ ಪೆಡಲನ್ನು ಒತ್ತಿದೆ. +ಅಲ್ಪ ಶಕ್ತಿಯ ರಾಕೆಟ್‌ಗಳು ಬಾಹ್ಯಾಕಾಶ ಕೇಂದ್ರ +ದಿಂದ ನನ್ನನ್ನು ದೂರಕ್ಕೆ ಕೊಂಡೊಯ್ಯುತ್ತಿ +ದ್ದುದು ನನ್ನ ಕಣ್ಣಿಗೆ ಕಾಣುತ್ತಿರುವಂತೆಯೇ ರಾಕೆ +ಟ್‌ನ ಸೂಕ್ಷ್ಮವಾದ ಎಳೆತವನ್ನು ಸಹ ಅನುಭವಿ +ಸಿದೆ. ಸುಮಾರು ಹತ್ತು ಸೆಕೆಂಡ್‌ಗಳವರೆಗೆ ಪೆಡ +ಲನ್ನು ಒತ್ತಿ ಹಿಡಿದು ನಾನು ಸೇರಬೇಕಾದ ಗಮ್ಮ +ದವರೆಗೂ ತಲುಪಬೇಕಾದಷ್ಟು ವೇಗವನ್ನು ಪಡೆ +ದಿರುವೆನೆಂದು ಖಾತ್ರಿಯಾದ ನಂತರ ರಾಕೆಟ್‌ನ +ವೇಗೋತ್ಕರ್ಷಣವನ್ನು ನಿಷ್ಠಿಯಗೊಳಿಸಿದೆ. +ಇನ್ನೈದು ನಿಮಿಷದಲ್ಲಿ ನನ್ನ ಗುರಿಯನ್ನು +ತಲುಪಿ, ಹೆಚ್ಚು ಕಡಿಮೆ ಅಷ್ಟೇ ಸಮಯದಲ್ಲಿ ಆ +ತುಡುಗು ತಿರುಗುತ್ತಿದ್ದ ಕೃತಕ ಉಪಗ್ರಹದೊಂ + +ದಿಗೆ ಮರಳಿ ಬಾಹ್ಯಾಕಾಶ ಕೇಂದ್ರವನ್ನು ಸೇರು +ತ್ತೇನೆ. + +ಹೀಗೆ ನಾನು ವ್ಯೋಮ ಗರ್ಭದೊಳಗೆ ಲಂಘಿ +ಸಿದಾಕ್ಷಣದಲ್ಲೇ ಎಲ್ಲೋ ಏನೋ ಭಯಾನಕ +ವಾದ ಎಡವಟ್ಟು ಂಟಾಗಿರುವುದು ನನ್ನ ರಿಎಗೆ + + + + + +50 + + +ಬಂತು. ಗಗನಯಾನಿಗಳ ಹತ +ಸಂಪೂರ್ಣ ನಿಶ್ಯಬ್ದತೆಯೇನೂ ಇರುವುದಿಲ್ಲ; +ಆಮ್ಲಜನಕ ಸರಬರಾಜಿನ ಮೆದುವಾದ ಭುಸುಗು +ಟ್ಟುವಿಕೆ, ಫ್ಯಾನ್‌ ಮತ್ತು ಮೋಟರ್‌ಗಳ ಸೂಕ್ಷ್ಮ +ವಾದ "ಗುರ್‌' .... ಎನ್ನುವ ಶಬ್ದ, ಉಸಿರಾಟದ +ಪಿಸುಗುಟ್ಟು ವಿಕೆ, ಇವೇ ಮೊದಲಾದ +ಯಾವತ್ತೂ ಶಬ್ದಗಳು ನಿಮ್ಮ ಕರ್ಣಪಟಲಕ್ಕೆ +ತಾಗುತ್ತಲೇ ಇರುತ್ತವೆ. ಇನ್ನೂ ಸೂಕ್ಷ್ಮವಾಗಿ +ಗಮನವಿಟ್ಟು ಆಲಿಸಿದರೆ, ತಾಳ ಬದ್ಧವಾದ ಎದೆ +ಬಡಿತವೂ ಕೇಳಿಸಬಲ್ಲದು. ಈ ಸದ್ದುಗಳು ಹೊರ +ಹೋಗಲು ಅವಕಾಶವಿಲ್ಲವಾದ ಕಾರಣ, ಇಡೀ +ಪೋಷಾಕಿನೊಳಗೆ ಪ್ರತಿಧ್ವನಿಸುತ್ತಿರುತ್ತವೆ; ಇವು +ಯಾನ ಕಾಲದಲ್ಲಿ ಗಮನಕ್ಕೆ ಬಾರದ ಜೀವಚೈತ +ನ್ಯದ ಹಿಮ್ಮೇಳ. ಇವುಗಳ ಶಬ್ದಗಳಲ್ಲಿ ಯಾವು +ದಾದರೂ ವ್ಯತ್ಯಯವುಂಟಾದಾಗ ಮಾತ್ರ ಇವುಗ +ಳತ್ತ ನಿಮ್ಮ ಪೂರ್ಣ ಗಮನವು ಹರಿಯುವುದು. + +ಅವುಗಳ ಶಬ್ದದಲ್ಲೀಗ ಬದಲಾವಣೆಯಾಗು +ತ್ತಿದೆ; ಅಷ್ಟೇ ಅಲ್ಲ, ಅವುಗಳೊಂದಿಗೆ ಗುರುತಿಸ +ಲಾಗದ ಮತ್ಯಾವುದೋ ಶಬ್ದವು ಬಂದು ಸೇರಿ +ಕೊಂಡಿದೆ. ಅದು ತಡೆತಡೆದು ಬರುತ್ತಿರುವ +ಮೆಲ್ಲಗೆ ಗುದ್ದುತ್ತಿರುವ ಶಬ್ದ. ಅದರೊಟ್ಟಿಗೆ . +ಒಮ್ಮೊಮ್ಮೆ ಲೋಹವನ್ನು ಲೋಹದ ಮೇಲೆ +ಕೆರೆದಾಗ ಬರುವ ಕೀರಲು ಶಬ್ದವೂ ಸೇರಿಕೊಳ್ಳು +ತ್ತಿತ್ತು. + +ಕ್ಷಣದಲ್ಲೇ ನಾನು ಮರಗಟ್ಟಿ ಹೋದೆ. ಉಸಿ +ರನ್ನು ಬಿಗಿಹಿಡಿದು ಶಬ್ದವು ಉತ್ಪತ್ತಿಯಾಗುತ್ತಿ +ರುವ ಎಡೆಯನ್ನು ಕಂಡುಹಿಯಲು ಕಿವಿಯನ್ನು +ಚುರುಕುಗೊಳಿಸಿದೆ. ನಿಯಂತ್ರಣ ಫಲಕದಲ್ಲಿದ್ದ +ಡಯಲ್‌ಗಳಿಂದ ಯಾವುದೇ ಸುಳಿವು ಸಿಗಲಿಲ್ಲ. +ಅವುಗಳಲ್ಲಿದ್ದ ಚಿಕ್ಕ ಮುಳ್ಳುಗಳು ಎಲ್ಲವೂ ಸರಿ +ಯಾಗಿದೆಯೆಂದೇ ಸೂಚಿಸುತ್ತಿದ್ದವು. ಅಲ್ಲದೆ +ಅಪಾಯದ ಮುನ್ಸೂಚನೆಯನ್ನು ನೀಡುವ +ಕೆಂಪು ದೀಪಗಳ ಹತ್ತಿ- ಆರುವ ಕಣ್ಣಾಮುಚ್ಚಾಲೆ +ಯೇನೂಕಾಣಲಿಲ್ಲ. ಇದು ಸ್ವಲ್ಪ ಸಮಾಧಾನದ +ವಿಷಯ. ಆದರೂ ಪೂರ್ತಿಯಾಗಿ ವಿಶ್ವಾಸವಿಡು +ವಂತಿಲ್ಲ. ಇಂತಹ ವಿಷಯಗಳಲ್ಲಿ ಯಂತ್ರಗಳಿ + + +ಕಸೂರಿ + + +MMA + + +ಗಿಂತ ನನ್ನ ಅಂತಃಸ್ಫೂರ್ತಿಯ ಮೇಲೇ ನಾನು +ಹೆಚ್ಚು ವಿಶ್ವಾಸವಿಡಲು ನನ್ನ ಅನುಭೆವಗಳೇ +ಕಾರಣ; ಇದೀಗ ನನ್ನ ಅಂತಃಸ್ಫೂರ್ತಿಯು ಎಚ್ಚ +ರಿಕೆಯ ಕರೆಗಂಟೆಯನ್ನು ಬಾರಿಸುತ್ತಿದೆ. ಪರಿಸ್ಥಿ +ತಿಯು ಕೈಮೀರುವ ಮೊದಲೇ ಕೇಂದ್ರಕ್ಕೆ ಹಿಂತಿ +ರುಗಿ ಹೋಗಬೇಕೆಂದು ಆದೇಶಿಸುತ್ತಿದೆ. + +ಈಗಲೂ ಆ ಮುಂದಿನ ಕ್ಷಣಗಳನ್ನು ನೆನೆಸಿ +ಕೊಳ್ಳಲು ಮನಸ್ಸು ಹಿಂಜರಿಯುತ್ತಿದೆ. ಏಕೆಂದರೆ +ನಿಗೂಢ ವ್ಯೋಮದಲ್ಲಿ ಪ್ರತಿಯೊಬ್ಬ ಮನುಷ್ಯನ +ಮನಸ್ಸನ್ನು ಸ್ವಸ್ಥದಲ್ಲಿಡುವ ತರ್ಕ ಮತ್ತು ವಿವೇಕ +ಗಳ ಒಡ್ಡನ್ನು ನುಚ್ಚುನೂರು ಮಾಡುತ್ತಾ ಭೀತಿ +ಯೆಂಬ ಹೆದ್ದೆರೆಯು ನನ್ನನ್ನು ಆಕ್ರಮಿಸತೊಡ +ಗಿತು. ಆ ಕ್ಷಣದಲ್ಲೆ ನನಗೆ ಹುಚ್ಚು ಹಿಡಿಯುವು +ದೆಂದರೇನೆಂದು ತಿಳಿದದ್ದು. ಆವಾಗಿನ ನನ್ನ +ಮಾನಸಿಕ ಸ್ಥಿತಿಯು ಅದಕ್ಕಿಂತ ಬೇರೆಯಾಗಿರ +ಲಿಲ್ಲ. + +ನನಗೆ ತೊಂದರೆ ನೀಡುತ್ತಿರುವ ಆ ಶಬ್ದ +ಪುಂಜವು ಯಾಂತ್ರಿಕ ದೋಷದಿಂದುಂಟಾದದ್ದು +ಎಂದು ನಂಬಿ ಅಂತೆಯೇ ಮನಸ್ಸನ್ನು ಸುಸ್ಥಿತಿಯ +ಲ್ಲಿಟ್ಟುಕೊಳ್ಳಲು ಸಾಧ್ಯ ವಿರಲಿಲ್ಲ. ನಾನು +ಮನುಷ್ಯ ಸಹವಾಸದಿಂದಲೇ ಏಕೆ, ಯಾವುದೇ +ಮಾನವ ನಿರ್ಮಿತ ವಸ್ತು ವಿನಿಂದ ಬಹುದೂರ +ಏಕಾಕಿಯಾಗಿದ್ದೇನೆಂಬ ನನ್ನ ನಂಬಿಕೆಯು ನುಚ್ಚು +ನೂರಾಯಿತು. ಏಕೆಂದರೆ, ನಾನೀಗ ಏಕಾಕಿ +ಯಲ್ಲ. ನನಗೆ ಕೇಳಿ ಬರುತ್ತಿರುವ ಶಬ್ದ ತರಂಗಗ +ಳಿಂದ ಬೇರಾವುದೋ ಜೀವವೂಂದು ನನ್ನ ಜೊತೆ +ಯಲ್ಲಿದೆ ಎಂಬುದು ಕ್ರಮಕ್ರಮೇಣ ಸೂಕ್ಷ್ಮ +ವಾಗಿ | ಆದರೆ ಅನುಮಾನಕ್ಕೆ ಡೆಯಿಲ್ಲ ದಂತೆ ನನ್ನ 5 +ವಿಗೆ ವೇದ್ಯ ವಾಗತೊಡಗಿತು. + +ಆಹೃ ದಯಸ ಸ್ಮಂಭಿಸುವ, ರಕ್ತ ಹೆಪ್ಪುಗಟ್ಟುವ +ಕ್ಷ ಣದಲ್ಲಿ, ಯಾವುದೋ ಅದೃಶ್ಯ ಶಕ್ತಿ ಯೊಂದು +ಕ್ರೂ ರ, "'ನಿರ್ದಯವಾದ, ನಿರ್ವಾತ ವ್ಯೋಮ +ದಿಂದ ತಪ್ಪಿಸಿಕೊಂಡು ನನ್ನ ಪುಟ್ಟ ನೌಕೆಯೊಳಗೆ +ಸೇರಿಕೊಳ್ಳಲು ಪ್ರಯತ್ನಿ ಸುತ್ತಿ ರುವಂತೆ ಕಂಡಿತು. + +ಭೀತಿಯಿಂದ ಹುಚ್ಚು ಓಡಿದವಂತನಾದ ನಾನು + +ಪ ಶ್ರಖರವಾಗಿ ಬೆಳಗುತ್ತಿ ರುವ ಸೂರ್ಯನ ಬೆಳ + + +ಅಗಸ್ಟ್‌ 1991. + + +ಕನ್ನು ಬಿಟ್ಟು ನನ್ನ ಸುತ್ತ ಲಿನ ಪರಿಸರವನ್ನು ವೀಕ್ಷಿ +ಸಲು ನಾಲ್ಕೂ ನಿಟ್ಟಿಗೆ ನನ್ನ ನೌಕೆಯನ್ನು ಹೊರ +ಳಿಸಿ ಗಿರಕಿ ಹೊಡೆದೆ. ಸುತ್ತಲೂ ಕಣ್ಣಿಗೆ +ಯಾವೊಂದು ಆಕಾರವೂ ಗೋಚರಿಸಲಿಲ್ಲ. ಹಾಗೆ +ಗೋಚರಿಸಲು ಸಾಧ್ಯವೂ ಇಲ್ಲ. ಆದಾಗ್ಯೂ, ಆ +ಉದ್ದೇಶಪೂರಿತ ಬೆದಕಾಡುವ, ತಡಕಾಡುವ, +ಗೀಚುವ ಸ್ಫುಟವಾದ ಶಬ್ದವು ಕ್ಷಣಕ್ಷಣಕ್ಕೂ +ಹೆಚ್ಚಾಗಿ ನನಗೆ ಕೇಳಿಬರತೊಡಗಿತು. + +ನಮ್ಮ ಬಗ್ಗೆ ಪತ್ರಿಕೆಗಳಲ್ಲಿ ನಿರ್ದಯೆಯಿಂದ +ಏನೇನೋ ಹುಚ್ಚಾಪಟ್ಟೆ ಬರೆದಿದ್ದಾಗ್ಯೂ ಒಂದು +ಮಾತ್ರ ನಿಜ. ಗಗನಯಾನಿಗಳು ಮೂಢನಂಬಿಕೆ +ಯುಳ್ಳವರಲ್ಲ. ಆದರೆ, ನನ್ನಂತಯೇ ಬಾಹ್ಯಾ +ಕಾಶ ಕೇಂದ್ರದಿಂದ ಹೊರ ಬಂದ ಬರ್ನೀ +ಸಮ್ಮರ್ಸ್‌ (Bernie Summers) ಏವರಿಸಲಾಗದ +ಹಲವಾರು ಕಾರಣಗಳಿಂದಾಗಿ ಜೀವ +ತೆತ್ತದ್ದು ಈಗಲೇ ನನ್ನ ನೆನಪಿಗೆ ಬಂದದ್ದಕ್ಕೆ ನೀವು +ನನ್ನನ್ನು ಆಕ್ಷೆ ಪಿಸುವಿರಾ? ನಾನು ತರ್ಕಬದ್ಧ +ವಾಗಿ “ಆಲೋಚಿಸುತ್ತಿ ಲ್ಲವೆನ್ನುವಿರಾ?) ಅದು +““ಅಸಂಭವ'' ಎಂದು ಪರಿಗಣಿಸಲಾಗದ +ಆಕಸ್ಥಿಕಗಳಲ್ಲೊಂದು; ಅಂಥವುಗಳು ಘಟಿಸು +ತ್ತಲೇ ಇರುತ್ತವೆ. ಒಮ್ಮೆಲೆ ಮೂರು ವಸ್ತುಗಳು +ಕೆಟ್ಟು ನಿಂತವು. ಬರ್ನಿಯ ಆಮ್ಲಜನಕ ನಿಯಂ +ತ್ರಣ ವ್ಯವಸ್ಥೆಯು ಕೆಟ್ಟು ಒತ್ತಡವು ಹೆಚ್ಚುತ್ತಾ +ಹೋಯಿತು. ಅದನ್ನು ಸೂಚಿಸಬೇಕಾದ ಸುರಕ್ಷಾ +ಕವಾಟವು ಸಿಡಿಯದೆ ಹೋಯಿತು- ಅದರ +ಬದಲು ತಪ್ಪಾಗಿ ಜೋಡಿಸಲಾದ ನಳಿಗೆಯೊಂದ +ರಲ್ಲಿ ಬಿರುಕುಬಿಟ್ಟಿ ತು. ಒಂದು ಕ್ಚ ಣದ ಒಂದು +ಭಾಗ ಕಳೆಯುವಷ್ಟ ರಲ್ಲಿ ಅವನ ಪೋಷಾಕು +ಸಿಡಿದು ಅವನು ನಿರ್ವಾತಕ್ಕೆ ಬಲಿಯಾದ. + +ನನಗೆ ಮುಖತಃ ಬರ್ನಿಯ ಪರಿಚಯವಿಲ್ಲ. +ಆದರೂ ಇದ್ದಕ್ಕಿದ್ದಂತೆಯೇ ಅವನಿಗೊದಗಿದ +ಗತಿಯ ಬಗ್ಗೆ ನನ್ನ ಮನದಲ್ಲಿ ಇನ್ನಿಲ್ಲದ +ಪ್ರಾ ಶಸ್ತ್ರ ದೊರೆಯಿತು. + +ಏಕೆಂದರೆ. ನನ್ನ ತಲೆಯಲ್ಲಾಗಲೇ ಊಹಿ +ಸಲೂ ಭಯಾನಕವಾದ ಆಲೋಚನೆಯೊಂದು +ಮೂಡಿ ಮಾಯವಾಯಿತು. ಈ ಬಗ್ಗೆ ಯಾರೂ + + +51 + + +ಹೆಚ್ಚಿಗೆ ಮಾತನಾಡಲು ಇಚ್ಛೆಸುವುದಿಲ್ಲ. ಗಗನ +ಯಾನಿಗಳ ಪೋಷಾಕುಗಳಿಗೆ ಹಾನಿಯಾದೊಡನೆ +ಅವನ್ನು ಬಿಸಾಡಲು ಬರುವುದಿಲ್ಲ. ಒಂದು ಪಕ್ಷ +ಅದನ್ನು ಧರಿಸಿದ್ದ ಗಗನಯಾನಿಯು ಪೋಷಾಕಿನ +ಉಪಕರಣಗಳ ಕಾರ್ಯದೋಷಪದಿಂದಾಗಿ ಅವು +ಗಳಲ್ಲೇ ಮೃತಪಟ್ಟಿ ದ್ದಾಗ್ಯೂ ಸಹ ಅವನ್ನು ನಿಷ್ಠ +ಯೋಜಕವೆಂದು ತೆಗೆದು ಹಾಕುವ ಹಾಗಿಲ್ಲ. +ಅವು ಅಷ್ಟು ಬೆಲೆ ಬಾಳುವ ಉಪಕರಣಗಳನ್ನೊಳ +ಗೊಂಡಿರುತ್ತವೆ. ಅವನ್ನು ಮತ್ತೆ ಸರಿಪಡಿಸಿ, +ಮರು ಕ್ರಮಾಂಕವನ್ನಿತ್ತು ಬೇರೆಯವರಿಗೆ ಬಳ +ಸಲು ಹಂಚಲಾಗುತ್ತದೆ. + +ತನ್ನವರಿಂದ ದೂರವಾಗಿ ಆಕಾಶಕಾಯಗಳ +ನಡುವೆ ಮೃತನಾದ ವ್ಯಕ್ತಿಯ ಆತ್ಮದ ಗತಿ +ಯೇನು? ನಿನ್ನವರಿಂದ ನಿನ್ನನ್ನು ದೂರ ಮಾಡಿ, +ನಿನ್ನ ಮನೆಯಿಂದ ದೂರಕ್ಕೆ ಹೊತ್ತು ತಂದು +ಕೊಂದ ಆ ನಿನ್ನ ಪೋಷಾಕಿಗೆ ಇನ್ನೂ ನೀನು +ಅಂಟಿಕೊಂಡಿರಿವೆಯಾ ಬರ್ನೀ? + +ಈ ಆಲೋಚನೆ ನನ್ನ ತಲೆಯಲ್ಲಿ ರಿಂಗಣಿಸು +ತ್ತಿರುವಾಗಲೇ, ನನ್��ನ್ನು ಎಲ್ಲೆಡೆಯಿಂದ +ಮುತ್ತಿಗೆ ಹಾಕುತ್ತಿದ್ದ, ಆ ಭಯಾನಕ ಶಬ್ದ ಪುಂಜ +ಗಳಿಂದ ಪಾರಾಗಲು ನಾನು ಶಕ್ತಿಮೀರಿ ಹೆಣಗಾ +ಡುತ್ತಿದ್ದೆ. ಏಕೆಂದರೆ, ಆ ಗುದ್ದಾಡುವ, ಬೆದ +ಕುವ, ಕೆರೆಯುವ ಶಬ್ದವು ನನ್ನ ಪೋಷಾಕಿನ +ಎಲ್ಲೆಡೆಯಿಂದಲೂ ಪ್ರತಿಧ್ವನಿಸುತ್ತಿತ್ತು. ಈಗ +ನಾನು ಒಂದೇ ಒಂದು ಭರವಸೆಯ ಎಳೆಯನ್ನು +ಹಿಡಿದು ಮಾನಸಿಕವಾಗಿ ತೂಗಾಡುತ್ತಿದ್ದೆ. ನಾನು +ಧರಿಸಿರುವ: ಫೋಷಾಕು ಬರ್ನೀಯದಲ್ಲ +ಎಂಬುದೇ ಅದು- ಅಂದರೆ, ನನ್ನ ಸುತ್ತಲೂ +ಮೈಗೆ ಹತ್ತಿದಂತೆ : ಆವರಿಸಿರುವ ಲೋಹದ +ಗೋಡೆಗಳು ಮತ್ತಾರದೋ ಶವಸಂಪುಟವಾಗಿರ +ಲಿಲ್ಲವೆಂಬ ನನ್ನ ಭರವಸೆ. + +ನನ್ನ ಪೋಷಾಕಿನಲ್ಲಿದ್ದ ಪ್ರೇಷಕದ ಗುಂಡಿಯ +ನ್ನೊತ್ತಲು ನನಗೆ ಹಲವಾರು ಕ್ಷಣಗಳೇ ಬೇಕಾ +ದವು. “ಸ್ಪೇಶನ್‌'' ..... ! ಎಂದು ತೇಕುತ್ತಾ + + +""ನಾನು ತೊಂದರೇಲಿದ್ದೀನಿ! ಭೂಕೇಂದ್ರದಿಂದ +ಪೋಷಾಕುಗಳ ಮಾಹಿತಿಯ ಕಡತವನ್ನು ಪಡೆದು +ನನ್ನ ಪೋಷಾಕಿನ ಪೂರ್ವ ಇತಿಹಾಸವನ್ನು ಸ್ವಲ್ಪ +ಪರೀಕ್ಷಿಸಿ ಮತ್ತು .....'' ನಾನು ನನ್ನ ವಾಕ್ಯ +ವನ್ನು ಪೂರ್ಣ ಮಾಡಲೇ ಇಲ್ಲ. ನಾನು ಕೂಗಿ +ಕೊಂಡ ರಭಸಕ್ಕೆ ಪೋಷಾಕಿನಲ್ಲಿದ್ದ ಧ್ವನಿವರ್ಧಕ +ಉಪಕರಣವೇ ಕಿತ್ತು ಬಂದಿತ್ತೆಂದು ಬಳಿಕ ನನಗೆ +ತಿಳಿಯಿತು. ಆದರೆ, ನಿಗೂಢ ವ್ಯೋಮದಲ್ಲಿ +ಏಕಾಂಗಿಯಾಗಿ ತನ್ನ ಪೋಷಾಕಿನಲ್ಲೇ ಬಂಧಿಯಂ +ತಾದ ಒಬ್ಬ ಅಸಹಾಯಕನಿಗೆ, ಅವನ ಕತ್ತಿನ +ಮೇಲೆ ಯಾರೋ ಮೆಲ್ಲಗೆ ಚಪ್ಪರಿಸುತ್ತಿದ್ದರೆ, +ಅವನು ಕೂಗಿಕೊಳ್ಳದೆ ಬೇರೇನು +ಮಾಡಿಯಾನು? + + +' ನನ್ನನ್ನು ಕುರ್ಚಿಗೆ ಸುರಕ್ಷಣಾ ಪಟ್ಟಿಯಿಂದ +ಬಂಧಿಸಿದ್ದಾಗ್ಯೂ ಧೊಪ್ಪನೆ ಮುಂದಕ್ಕೆ ವಾಲಿ +ನನ್ನ ಮುಂದಿದ್ದ ನಿಯಂತ್ರಣ ಫಲಕಕ್ಕೆ ಅಪ್ಪಳಿ +ಸಿದೆ. ಇದಾದ ಕೆಲ ನಿಮಿಷದಲ್ಲೇ ರಕ್ಷಣಾದಳದ +ವರು ನನ್ನನ್ನರಸಿ ಬಂದಾಗ ನಾನು ಪ್ರಜ್ಞಾ ಹೀನ +ನಾಗಿದ್ದ. ನನ್ನ ಹಣೆ ಮೇಲೆ ಆಳವಾದ ಗಾಯ +ವೊಂದು “ಆ' ಎಂದು ಬಾಯ್ದೆರೆದುಕೊಂಡಿತ್ತು +ಹೀಗೆ, ಉಪಗ್ರಹ ಮರುಪ್ರಸಾರ ವ್ಯವಸ್ಥೆಯ +ಸಿಬ್ಬಂದಿಯಲ್ಲೇ ನಡೆದದ್ದೇನೆಂದು ನನಗೊಬ್ಬ +ನಿಗೆ ಮಾತ್ರ ತಿಳಿಸಿದ್ದು. ನನಗೆ ಪ್ರಜ್ಞೆ ಮರುಕಳಿಸಿ +ದಾಗ ವೈದ್ಯಕೀಯ ತಂಡದ ಎಲ್ಲ ಸದಸ್ಯರೂ +ನನ್ನ ಮಂಚದ ಸುತ್ತಲೇ ನೆರೆದಿದ್ದುದು ಕಂಡು +ಬಂತು. ಆದರೆ, ವೈದ್ಯರುಗಳು ನನ್ನತ್ತ ಗಮನ. +ಹರಿಸಲು ಕೆಲ ಕಾಲ ಹಿಡಿಯಿತು. ಏಕೆಂದರೆ, +ನಾವು ಟಾಮಿಯೆಂದು ತಪ್ಪು ಹೆಸರಿನಿಂದಕರೆಯು +ತ್ತಿದ್ದ ಹೆಣ್ಣು ಬೆಕ್ಕು ನನ್ನ ಪೋಷಾಕಿನ ಐದನೇ. +ನಂಬರ್‌ ದಾಸ್ತಾನು ಪೆಟ್ಟಿಗೆಯಲ್ಲಿ ಯಾರಿಗೂ +ಕಾಣದಂತೆ ಕದ್ದು ಮುಚ್ಚಿ. ಸಾಕಿದ್ದ ಮೂರು +ಮುದ್ದಾದ ಪುಟ್ಟ ಸಣ್ಣ ಬೆಕ್ಕಿನ ಮರಿಗಳೊಂದಿಗೆ +ಆಟವಾಡುವುದರಲ್ಲಿ ತನ್ಮಯವಾಗಿತ್ತು. ಅ + + +11141811177777377 + + +52 + + +ಕಸ್ತೂರಿ + + + + + +ಕದ್ದು ತಿನ್ನದವರು + + +ಬುದ್ಧ ಶ್ರಾವಸ್ತಿಯಲ್ಲಿ ಒಂದು ಮನೆಯ +ಮುಂದೆ ಹೋಗುತ್ತಿದ್ದಾಗ ಮನೆಯಾತ ಬುದ್ಧ +ನನ್ನು ಆದರದಿಂದ ಕರೆದ. ""ಭಗವಾನ್‌, ಒಳಗೆ +ನನ್ನ ಮಗಳ ಮದುವೆ ನಡೆಯುತ್ತಾ ಇದೆ. ದಯ +ವಿಟ್ಟು ತಾವು ಆತಿಥ್ಯ ಸ್ವೀಕರಿಸಬೇಕು'' ಎಂದು +ಪ್ರಾರ್ಥಿಸಿ ಬೆಳ್ಳಿ ತಟ್ಟೆಯಲ್ಲಿ ಸಿಹಿ ಭಕ್ಷ್ಯಗಳನ್ನು, +ಹಣ್ಣುಗಳನ್ನು ಮತ್ತು ಪಾನಕವನ್ನು ಬುದ್ಧನ +ಮುಂದಿರಿಸಿದ. + +ಬುದ್ಧ ಏನನ್ನೂ ಮುಟ್ಟಲಿಲ್ಲ. ಅವನ ಮುಖ +ನೋವಿನಿಂದ ತುಂಬಿತ್ತು. ಬುದ್ಧ ದೂರದಲ್ಲಿ +ಅಳುತ್ತಿದ್ದ ಹುಡುಗಿಯೊಬ್ಬಳನ್ನು ಗಮನಿಸಿದ. +ಆ ಹಿ ಧರಿಸಿದ ಬಟ್ಟೆ ಚಿಂದಿಯಾಗಿತ್ತು. + +ರಿದ್ರ್ಯ, ತತ್ತಿ ಅವಳ "ಮುಖದಲ್ಲಿ ಎದ್ದು +ಇಂ ಸ್ಯಾ "“ಅವಳೇಕೆ ಅಳುತ್ತಿದ್ದಾಳೆ?'' +ಎಂದು ಮನೆಯಾತನನ್ನು ಕೇಳಿದ. + +""ಕಳ್ಳ ಹುಡುಗಿ. ಅವಳ ತಾಯಿಗೆ ಹುಶಾರಿ +ಲ್ಲದೆ ಹಾಸಿಗೆ ಹಿಡಿದಿದ್ದಾಳಂತೆ. ಅನ್ನ ಕಾಣದೆ +ನಾಲ್ಕು ದಿವಸಗಳಾಯಿತಂತೆ. ಪಾಕಶಾಲೆಗೆ +ಹೋಗಿ ಒಂದು ಹಿಡಿ ಅವಲಕ್ಕಿ ಕದ್ದುಕೊಂಡ +ಳಂತೆ. ಮದುವೆಗೆ ಬಂದವರು ಅವಳಿಗೆ ಏಟು +ಕೊಟ್ಟರು. ಅವಳ ಕಳ್ಳತನಕ್ಕೆ ತಕ್ಕ ಶಾಸ್ತಿ + + +ಆಗಸ್‌. 1991 | + + +ಯಾಯಿತು'' ಎಂದು ಗರ್ವದಿಂದ ಹೇಳಿದನು. + +ಬುದ್ಧ ಆತಿಥ್ಯ ಸ್ವೀಕರಿಸಲಿಲ್ಲ. ""ನಾನಿದನ್ನು +ತಿನ್ನಬೇಕಾದರೆ ಮದುವೆಗೆ ಬಂದ ಅತಿಥಿಗಳೆಲ್ಲ +ಒಂದುಕ್ಷಣ ನನ್ನೆದುರಿಗೆ ಬರಲಿ'' ಎಂದ. ಬಂದ +ಅತಿಥಿಗಳೊಂದಿಗೆ ""ನಾನು ಇದರಲ್ಲಿ ಯಾವ +ತಿಂಡಿಯನ್ನು ಸ್ವೀಕರಿಸಬೇಕೋ ಅದನ್ನು +ನಿಮ್ಮಲ್ಲಿ ಯಾರೇ ಆಗಲಿ ಒಬ್ಬರು ನನ್ನ ಕೈಗೆ +ಕೊಡಿ. ಆದರೆ ಒಂದು ಶರತ್ತು. ಆ ವ್ಯಕ್ತಿ ಈವರೆಗೆ +ಎಲ್ಲಿಯೂ ಕದ್ದು ತಿಂದಿರಬಾರದು. ಇದು ನೆನಪಿ +ರಲಿ'' ಎಂದನು. + +ಅತಿಥಿಗಳು ಗುಸುಗುಸು ಪಿಸುಪಿಸು ಮಾತಾಡಿ +ಕೊಂಡರು. ಆದರೆ ಒಬ್ಬರೂ ಮುಂದೆ ಬರಲಿಲ್ಲ. +ತಲೆತಗ್ಗಿಸಿ ನಿಂತವರನ್ನು ನೋಡಿ ಬುದ್ಧ ಹೇಳಿದ. +"'ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ಸಲ +ಅಪರಾಧ ಮಾಡಿಯೇ ಮಾಡುತ್ತೇವೆ. ಹೀಗೆ +ಅಪರಾಧ ಮಾಡಿದಾಗ ದಂಡಿಸುವುದೇ ಮುಖ್ಯ +ಅಲ್ಲ. ತಿಳಿ ಹೇಳಿ ಸರಿಪಡಿಸಬೇಕು. ಸಸ +ಹಸಿದಿದ್ದಾರೋ ಅವರನ್ನು ಸಂತೃಪ್ತಿಪಡಿಸಿ. ಆಗ +ನಿಜವಾದ ಆತಿಥ್ಯವಾಗುತ್ತದೆ'' ಎಂದು ಅಲ್ಲಿಂದ +ಹೊರಟು ಹೋದರು. ಈ + + +(ಆಧಾರ) + + +53 + + +ವಿಶ್ವ ಏಖ್ಯಾತ ನಾಟಕಕಾರನಾದ ಜಾರ್ಜ್‌ +ಬರ್ನಾರ್ಡ್‌ ಷಾ, ಪ್ರೇಮ ಪತ್ರ ಬರೆವ ರೋಗಕ್ಕೆ +ಬಲಿಯಾಗಿದ್ದ. ಅವನು ತನ್ನ ಪ್ರೇಯಸಿ, +ಪ್ರಖ್ಯಾತ ಅಭಿನೇತ್ರಿ ಶ್ರೀಮತಿ ಪ್ಯಾಟ್ರಿಸ್‌ ಕೆಂಪ್‌ +ಬೆಲ್‌ಳಿಗೆ ಸುಮಾರು 239 ಪ್ರೇಮ ಪತ್ರಗಳನ್ನು +ಬರೆದಿದ್ದ. 1984ರ ಫೆಬ್ರುವರಿ 24ರಂದು ಈ +ಪ್ರೇಮ ಪತ್ರಗಳನ್ನು ಹರಾಜು ಮಾಡಲಾಯಿತು. +ಇವುಗಳಿಗೆ ಬಂದ ಬೆಲೆ ಸುಮಾರು 300 ಪೌಂಡ್‌ +ಗಳು! + +ಹಾಗೆಯೇ ಫ್ರಾನ್ಸ್‌ ದೇಶದ ಪ್ರಸಿದ್ಧ ಕವಿ +ಪ್ರೊ. ಬರೋನ್‌ ಬರೆದ ಪ್ರೇಮ ಪತ್ರಗಳನ್ನು +ಸಹ ಹರಾಜು ಹಾಕಲಾಯಿತು. ಇವರ ಪ್ರೇಮ +ಪತ್ರಗಳಿಗೆ ಬಂದ ಬೆಲೆ ಸುಮಾರು 21,00,000 +ರೂಪಾಯಿಗಳು! ಇವು 1937ರಿಂದ 1945ರ ಅವ +ಧಿಯಲ್ಲಿ ತನ್ನ ಪ್ರೇಯಸಿಗೆ ಪ್ರೊ. ಬರೋನ್‌ +ಬರೆದ ಪತ್ರಗಳಾಗಿದ್ದವು. ಈತ ತನ್ನ ಪ್ರೇಯಸಿ +ಯನ್ನು ಕುರಿತು ಸುಮಾರು 133 ಕವಿತೆಗಳನ್ನು +ಬರೆದಿದ್ದ. ಅವುಗಳೆಲ್ಲಾ ಪತ್ರಿಕೆಗಳಲ್ಲಿ ಪ್ರಕಟಣೆ +ಗೊಂಡವು. ಈ ಜೋಡಿಯ ಪ್ರೇಮನಾಟಕ +ಕೊನೆಗೊಂಡಾಗ ಪ್ರೊ. ಬರೋನ ವಯಸ್ಸು 60 +ವರ್ಷಗಳು! + +ಹೀಗೆ ಪ್ರೇಯಸಿಗೆ ಬರೆದ ಪ್ರೇಮ ಪತ್ರ +ಪ್ರಕಟಗೊಂಡು ಅತ್ಯಂತ ಜನಪ್ರಿಯತೆ ಪಡೆದ +, ಮತ್ತೊಬ್ಬ ಕವಿ ಪಾಬ್ಲೋ ನೆರೂದಾ. ನೊಬೆಲ್‌ +ಪ್ರಶಸ್ತಿ ವಿಜೇತ ನೆರೂದಾನ ಮೊದಲ ಪ್ರೇಮ +ಪತ್ರವೇ ಪ್ರಕಟಗೊಂಡು ಅತ್ಯಂತ ಜನಪ್ರಿಯವಾ +ಯಿತು. ತನ್ನ ಬದುಕಿನಲ್ಲಿ ಆತ ಬರೆದ ಒಟ್ಟು +ಪ್ರೇಮ ಪತ್ರಗಳು 316! + +ಇದೆಲ್ಲಾ ಬಹಿರಂಗ ಪ್ರೇಮ ಪತ್ರಗಳ ವಿಷಯ +ವಾಯಿತು. ಗುಪ್ತವಾಗಿ ಪ್ರೇಮ ಪತ್ರ ಬರೆದ +ಮಹಾನ್‌ ಕವಿಗಳೂ ಇದ್ದಾರೆ. ಇವರಿಗೆ ಪ್ರೀತಿ- +ಪ್ರೇಮ ಹಾಗೂ ಕಳ್ಳತನ ಎಷ್ಟೇ ಗುಪ್ತವಾಗಿ +ಟ್ಪರೂ ಬೆಳಕಿಗೆ ಬರುತ್ತವೆ ಎಂಬ ಅಂಶ ಗೊತ್ತಿರ +ಲಾರದಲ್ಲವೇ? ಸುಪ್ರಸಿದ್ಧ ಕವಿಗಳಾದ +ವರ್ಡ್ಸ್‌ವರ್ತ್‌, ಟೆನಿಸನ್‌ ಅನುಕ್ರಮವಾಗಿ +ಮೇರಿ ಮತ್ತು ್ಯಮಿಲಿ ಎಂಬ ಪ್ರೇಯಸಿಯರಿಗೆ + + +54 + + +ವರ್ಷಾನುಗಟ್ಟ ಲೇ ದೀರ್ಫ್ಥ ಪ್ರೇಮಪತ್ರಗಳನ್ನು +ಬರೆದರು. ಅವರ ದೌಭಾರ್ಗ್ಯಕ್ಕೆ ಅವರ ಪ್ರೇಯ +ಸಿಯರಿಂದ ಉತ್ತರವೇ ಬರಲಿಲ್ಲ! ' ಕೊನೆಗೆ : +ಪ್ರೇಮಿಗಳಿಬ್ಬರೂ ನಿರಾಶೆಗೊಂಡು ಜೀವನಕ್ಕೆ +ತೆರೆ ಎಳೆದರು. + +ಮಹಾಶೂರ ನೆಪೋಲಿಯನ್‌, ಮಹಾ +ಏಜ್ಞಾನಿ ಮೈಕೇಲ್‌ ಫ್ಯಾರಡೆ, ಅತ್ಯಂತ ಎಲಕ್ಷಣ +ಸ್ವಭಾವದ ಬಿಥೋವನ್‌ ಮುಂತಾದವರು ತಮ್ಮ +ಪ್ರೇಯಸಿಯರಿಗೆ ಬರೆದ ಪ್ರೇಮಪತ್ರಗಳು +ಗೌಪ್ಯವಾಗಿ ಉಳಿಯದೆ ಬೆಳಕಿಗೆ ಬಂದವು. + +ನೆಲ್ಸ್‌ನ್‌ ಎಂಬ ಸೇನಾಧಿಪತಿಯು ಯುದ್ಧ +ದಲ್ಲಿ ತನ್ನ. ಬಲಗೈಯನ್ನು ಕಳೆದುಕೊಂಡು +ಅಪಾರ ವೇದನೆ ಅನುಭವಿಸುತ್ತಿದ್ದಾಗಲೂ, ಎಡ +ಗೈಯಿಂದಲೇ ತನ್ನ ಪ್ರೇಯಸಿಗೆ ಸುದೀರ್ಥವಾದ +ಪ್ರೇಮಪತ್ರವೊಂ- `` ಬರೆದ. (1808ನೇ ಇಸ್ವಿ +ಅಕ್ಟೋಬರ್‌ ತಿಂಗ : ।. ೬: ತಾರೀಖು) ಪ್ರಿಯಕ +ರನು ತನ್ನ ಮೇಲ ವ ಅಪ್ರತಿಮ ಪ್ರೀತಿಗೆ +ಮಾರು ಹೋದ ಪ್ರೇಯಸಿ ಅ್ಯಮ್ಮ್ಯಾಲ್‌ ತನ್ನ. +ಬಲಗೈಯ ಐದೂ ಬೆರಳುಗಳನ್ನು ಕತ್ತರಿಸಿ +ಪ್ರಿಯಕರನಿಗೆ ಕಳಿಸಿಕೊಟ್ಟಳು! ಈ ಪ್ರೇಮ ಪತ್ರ +ವನ್ನು ಬ್ರಿಟಿಷ್‌ ವಸ್ತು ಸಂಗ್ರಹಾಲಯದಲ್ಲಿ +ನೋಡಬಹುದು. + +ಪ್ರೇಮ ಪತ್ರಗಳ ಬರವಣಿಗೆ ಕೆಲವರಿಗೆ ನೀರು +ಕುಡಿದಷ್ಟು ಸುಲಭ. ಇನ್ನು ಕೆಲವರಿಗೆ ಹೇಗಪ್ಪಾ +ಬರೆಯೋದು? ಏನಪ್ಪಾ ಬರೆಯೋದು? ಎಂಬ +ಆತಂಕ. ಕೆಲವರು ನೂರಾರು ಪುಟಗಳಷ್ಟು +ಪ್ರೇಮ ಪತ್ರ ಬರೆದರೆ, ಕೆಲವರು ಒಂದೇ ಶಬ್ದದ + + +ಪ್ರೇಮ ಪತ್ರ ಬರೆದಿದ್ದಾರೆ! ಪ್ರೇಮ ಸಾಫಲ್ಯ + + +ಕ್ಕಾಗಿ, ಪ್ರಿಯತಮ-ಪ್ರಿಯತಮೆಯರ ನಮ ವಿನ +ಉತ್ತಮ ಸಂಪರ್ಕ-ಸಾಧನ ಈ ಪ್ರೇಮ ಪತ್ರ +ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಅಪರಿ +ಚಿತ, ಗೊತ್ತೇ ಇಲ್ಲದ, ಬೇರೆ-ಬೇರೆ ಗ್ರಹಗಳಲ್ಲಿ +ರುವ ಪ್ರೇಯಸಿಯರಿಗಾಗಿ ಪ್ರೇಮ ಪತ್ರ ಬರೆದ +ಪ್ರೇಮಿಗಳೂ ಇದ್ದಾರೆ! | +ಪ್ರಥಮ ಎಲಿಜಬೆತ್‌ ಮಹಾರಾಣಿಯ ಆಡ +ಳಿತ ಕಾಲದಲ್ಲಿ ಒಬ್ಬ ಪ್ರೇಮಿಯು ತನ್ನ ಪ್ರೇಯ + + +ಕಳನ + + +ಸಿಗೆ ಬರೆದ ಪ್ರೇಮ ಪತ್ರವು ಅತಿ ದೀರ್ಫ ಪ್ರೇಮ +ಪತ್ರ ಎನಿಸಿದೆ. ಈ ಪ್ರೇಮ ಪತ್ರವು 800 ಪುಟಗ +ಳಲ್ಲಿ 4,20,000 ಶಬ್ದಗಳನ್ನು ಒಳಗೊಂಡಿದೆ. ಈ +ಪ್ರೇಮ ಪತ್ರ ಬ್ರಿಟಿಷ್‌ ಮ್ಯೂಜ��ಯಂನಲ್ಲಿದೆ. +ಕೆನಡಾ ದೇಶದ ಟೋರಾಂಟೋ ಪಟ್ಟಣದ +ಜೆಲ್‌ಷಿರಾಜ್‌ ಎಂಬ 16 ವರ್ಷ ವಯಸ್ಸಿನ +ಯುವತಿಯು ತನ್ನ ಪ್ರೇಮಿ ಮಿಚೈಲ್‌ ಜೆಹಾರಾ + + +ಎಂಬ 30 ವರ್ಷದ ಯುವಕನಿಗೆ ಬರೆದ ಪ್ರೇಮ + + + + + +ಎಸ್‌.ರವಿಕುಮಾರ + + +ಈ ಪತ್ರದಲ್ಲಿರುವ ಶಬ್ದಗಳ ಸಂಖ್ಯೆ 25,000. +ಕೋರಿಯಾ ಯುದ್ಧದ ಸಮಯದಲ್ಲಿ ಜೆಫೋ +ಎಂಬ ಸೈನಿಕ ತನ್ನ ಪ್ರೇಯಸಿಗೆ ಬರೆದ ಪತ್ರದ +ಉದ್ದಳತೆ75 ಅಡಿ. ಈ ಪತ್ರವನ್ನೋದಲು ಅವನ +ಪ್ರೇಯಸಿಗೆ 8 ತಾಸು ಬೇಕಾಯಿತು! ಆ ಸೈನಿಕ +ಈ ಪತ್ರವನ್ನು ಬರೆಯಲು ಒಂದು ದಿನದ ಅನಾ +ರೋಗ್ಯ ರಜೆಯನ್ನು ಪಡೆದುಕೊಂಡಿದ್ದ! +ಸ್ವೀಡನ್ನಿನ ಕಾರ್ಲ್‌ ಸ್ವೈಂಟ್ರೆಸ್ಸೆನ್‌ ಎಂಬ ಹೆಸ + + + + + + + + +ಪತ್ರದಲ್ಲಿ 4,24,00 ಶಬ್ದಗಳಿವೆ. ಈ ಪ್ರೇಮ + + +ಎನೆ ಜಿ” ಗಿ + + +ಪತ್ರ ಬರೆಯಲು ಆಕೆ 20 ದಿನಗಳ ಕಾಲ ಶ್ರಮಿಸಿ +ದ್ದಳು| + +ಆದರೆ ಅತಿ ಸುದೀರ್ಫ ಪ್ರೇಮ ಪತ್ರ ಬರೆದ +ಶ್ರೇಯಸ್ಸು ಲೈಕರ್‌ ಎಂಬ ಚಿತ್ರಕಾರನಿಗೆ ಸಲ್ಲು +ತ್ತದೆ. ಅವನು .1875ರಲ್ಲಿ ತನ್ನ ಶ್ರೀಮಂತ +ಪ್ರೇಯಸಿ ಬಿಲ್‌ಬೋರ್‌ಳಿಗೆ ಈ ಪತ್ರ ಬರೆದಿದ್ದ. +ಈ ಪ್ರೇಮ ಪತ್ರದಲ್ಲಿ ಮೂರು ಕೌತುಕಮಯ +ವಿಷಯಗಳಿವೆ. ಇದರಲ್ಲಿ ""ಐ ಲವ್‌ ಯು'' +ಎಂಬ ಮೂರು ಶಬ್ದಗಳನ್ನು 59,25,000 ಸಲ +ಬರೆದಿದ್ದ! ಈ ಪೂರ್ಣ ಪತ್ರದಲ್ಲಿ ಬರುವ ಶಬ್ದ +ಗಳ ಸಂಖ್ಯೆ 1,68,75,000! ಇವುಗಳಿಗಿಂತ ಬಹು +ವಿಚಿತ್ರ ಸಂಗತಿಯೆಂದರೆ, ಈ ಪ್ರೇಮ ಪತ್ರ +ಬರೆಯಲು ಲೈಕರ್‌ ಸಂಬಳ ಕೊಟ್ಟು ಒಬ್ಬ +ನೌಕರನನ್ನು ನೇಮಿಸಿಕೊಂಡಿದ್ದ! + +ಪಶ್ಚಿಮ ಜರ್ಮನಿಯ ಒಬ್ಬ ಯುವಕನ +ಪ್ರೇಮ ಪತ್ರದ ಉದ್ದಳತೆ 1224 ಮೀಟರ್‌ಗಳು. + + +ಅಗಸ್‌, 1991 + + +ರಿನ ನಾವಿಕನು ಬಾಲ್ವಿಮೋರ್‌ ಸ್ಮಿತ್‌ ಎಂಬ ತನ್ನ +ಪ್ರೇಯಸಿಗೆ 10 ಅಡಿ ಉದ್ದಳತೆಯ ಪತ್ರ ಬರೆದ. +ಇದಕ್ಕೆ ಉತ್ತರವಾಗಿ (ಒಂದು ಹೆಜ್ಜೆ ಮುಂದೆ +ಹೋಗಿ) 20 ಅಡಿ ಉದ್ದದ ಪ್ರೇಮಪತ್ರ ಬರೆ +ದಳು. ಈ ಪತ್ರ ನೋಡಿ ಸಂತಸಪಟ್ಟ ಪ್ರೇಮಿ ` +ಪುನಃ 61 ಅಡಿ ಉದ್ದದ ಪ್ರೇಮ ಪತ್ರ ಬರೆದು +ಪ್ರೇಯಸಿಗೆ ಕಳಿಸಿದ. ಅವರ ಮದುವೆಗೆ ಮೂರು +ದಿನಗಳಿವೆ ಎಂದಾಗ ಪ್ರೇಮಿ- ಪ್ರೇಯಸಿಗೆ ಬರೆದ +ಪತ್ರದ ಉದ್ದ 75 ಅಡಿಗಳು! + +ಅತಿ ಚಿಕ್ಕ ಪ್ರೇಮ ಪತ್ರ ಬರೆದ ಶ್ರೇಯಸ್ಸು + + + + + + + + + +ನಿನ್ನ ನೆನಪು ಭಾಳ ಆಗಿ + +ಕೈಯಾಗ ಹಿಡಿದೆ ದೊಡ್ಡ ಹಾಳಿ +ನಿನಗೂ ಹಂಗ್ಯ್ಥ ಆಗಿತ್ತ ತಗಿ + +ಅಂತ ಕಳಸೀನಿ ಪತ್ರಾ ಖಾಲಿ + +- ಶೇಖರ ಲದವಾ + + +55 + + +ಇಂಗ್ಲಂಡಿನ ಮಾಜಿ ಪ್ರಧಾನ ಮಂತ್ರಿ ಲೂಯಿ +ಜಾರ್ಜ್‌ರವರದು. ಫ್ರಾನ್ಸ್‌ನ ಒಪೇರಾ ನರ್ತಕಿ +ಯೋರ್ವಳಿಗೆ ಅವರು ಒಂದು ಪ್ರೇಮ ಪತ್ರ +ಬರೆದಿದ್ದರು. ಅದರಲ್ಲಿ ಒಂದೇ ಒಂದು ಶಬ್ದ +ಇತ್ತು! ಅದು "' ಪ್ರೇಮಾಯಾಚನೆ'' ಅವರ ಈ +ಪತ್ರಕ್ಕೆ ಆ ನರ್ತಕಿಯಿಂದ ಉತ್ತರವೂ ಬಂತು. +ಅದರಲ್ಲಿಯೂ ಸಹ "“ಅಸ್ವೀಕೃತ'' ಎಂಬ +ಒಂದೇ ಒಂದು ಶಬ್ದವಿತ್ತು! + +1928ರಲ್ಲಿ ಡಾ. ರಾಬಿನ್‌ಸನ್‌ ಮಂಗಳ ಗ್ರಹ +ನಿವಾಸಿಯಾದ ತನ್ನ ಅಜ್ಞಾತ ಪ್ರೇಯಸಿಗೆ, +ಅಂಚೆ-ತಂತಿ ವಿಭಾಗದ ರೇಡಿಯೋ ತರಂಗಗಳ +ಮೂಲಕ ಒಂದು ಪ್ರೇಮ ಸಂದೇಶವನ್ನು ಕಳುಹಿ +ಸಿದ. "ಮಂಗಳ ಗ್ರಹದ ನಿವಾಸಿಯಾದ ನನ್ನ +ಪ್ರೇಯಸಿಗೆ, ಪೃಥ್ವ��ಯ ನಿವಾಸಿಯಾದ ನಿನ್ನ +ಪ್ರೇಮಿ ಬೇಡಿಕೊಳ್ಳುವುದೇನೆಂದರೆ ನನ್ನ +ಪ್ರೇಮಾಚನೆಯನ್ನು ಸ್ವೀಕರಿಸು.'' + +ಈ ಸಂದೇಶ ಕಳಿಸಲು ರಾಬಿನ್‌ಸನ್‌ ಒಂದು +ಶಬ್ದಕ್ಕೆ 1 ಶಿಲಿಂಗ್‌ 6 ಪೆನ್ನಿ ಗಳಂತೆ ಖರ್ಚು +ಮಾಡಿದ್ದ. ಆದರೆ ಆ ಮಂಗಳ ಗ್ರಹ ನಿವಾಸಿ +(ಪ್ರೇಯಸಿ) ಯಿಂದ ಉತ್ತರ ಬರಲಿಲ್ಲ. ಆಗ +ರಾಬಿನ್‌ಸನ್‌ ನುಡಿದ. "“ಅದು ಹೇಗೆ ಸಾಧ್ಯ? +ನನ್ನ ಪ್ರೇಯಸಿಯ ಇಚ್ಛಾಶಕ್ತಿ ಅತೀ ದುರ್ಬಲ. +ಅದಕ್ಕಾಗಿ ಆಕೆಯಿಂದ ಉತ್ತರವೇ ಬರಲಿಲ್ಲ.'' + +ಬರೋಡದ ಎಂಜಿನೀಯರಿಂಗ್‌ ಕಾಲೇಜಿನ +ಫಾರೆಸ್‌ ಫರೇಬ ಎಂಬ ವಿದ್ಯಾರ್ಥಿಯೊಬ್ಬ +ಅಜ್ಞಾತ ಪ್ರೇಯಸಿಯೋವ್ವಳಿಗೆ ಪ್ರೇಮ ಪತ್ರ +ಬರೆದು, ದಾಖಲೆ ಸ್ಥಾಪಿಸುವ ಆಸೆಯಿಂದಿದ್ದಾನೆ. +ಪತ್ರದ. ಪ್ರಾರಂಭದಲ್ಲಿ ಯಾವ ಯುವತಿಯ + + +ಹೆಸರೂ ಇಲ್ಲ, ಈ ಪತ್ರದ ಉದ್ದಳತೆ 1825 +ಮೀಟರ್‌ಗಳು. ಈ ಪತ್ರದಲ್ಲಿ 6,10,266 ಶಬ್ದಗ +ಳಿವೆ. ಇದನ್ನು ಬರೆಯಲು 180 ದಿನಗಳು ಬೇಕಾ +ದವು. ತನ್ನ ಅಜ್ಞಾತ ಪ್ರೇಯಸಿ ಒಂದಿಲ್ಲೊಂದು +ದಿನ ಸಿಕ್ಕೇ ಸಿಗುತ್ತಾಳೆಂಬ ನಂಬಿಕೆ ಆತನಿಗಿದೆ. +ಇವುಗಳೆಲ್ಲಾ ಪ್ರೇಮ ಪತ್ರದ ವೈಶಿಷ್ಟ್ಯಗಳಾ +ದರೆ, ಪ್ರೇಮ ಪತ್ರದ ಸಂಖ್ಯೆಯ ಕಡೆಗೂ ಸ್ವಲ್ಪ +ದೃಷ್ಟಿ ಹರಿಸೋಣ. ನೀವು ಪ್ರೇಮ ಪತ್ರ ಬರೆ +ಯುವವರಾದರೆ ಎಷ್ಟು ದಿನಕ್ಕೊಮ್ಮೆ ಪ್ರೇಮ +ಪತ್ರ ಬರೆಯುತ್ತೀರಿ? ವಾರಕ್ಕೊಮ್ಮೆ ... ತಿಂಗಳಿ +ಗೊಮ್ಮೆ ... ಎರಡು ವಾರಗಳಿಗೊಮ್ಮೆ ... +ಎರಡು ತಿಂಗಳಿಗೊಮ್ಮೆ ... ಮೂರು ತಿಂಗಳಿ +ಗೊಮ್ಮೆ ...? ನಿಗದಿಯಾಗಿ ಹೇಳಲು ಸಾಧ್ಯ +ಎಲ್ಲ, ಅಲ್ಲವೇ? ಆದರೆ ದಿನಕ್ಕೊಂದು ಪ್ರೇಮ +ಪತ್ರ ಬರೆಯುವ ಪ್ರೇಮಿಗಳೂ ಇದ್ದಾರೆ! +ಎರಡನೆಯ ಮಹಾಯುದ್ಧದ ಸಮಯ +ದಲ್ಲಿ, ಇಂಗ್ಲಂಡಿನ ಸಿವೆಲ್‌ ಕೀಡರ್‌ ಎಂಬ +ಮಹಿಳೆ ತನ್ನ ಪ್ರೇಮಿಗೆ ದಿನಕ್ಕೊಂದು ಪ್ರೇಮ +ಪತ್ರ ಬರೆದು, ವಾರಕ್ಕೊಮ್ಮೆ (7 ಪತ್ರಗಳು) +ರವಾನಿಸುತ್ತಿದ್ದಳು. ಪ್ರತಿಯೊಂದು ಪ್ರೇಮ ಪತ್ರ +ದಲ್ಲಿ 7000 ಶಬ್ದಗಳು ಇರುತ್ತಿದ್ದವು. ಒಂದು +ವಾರದವರೆಗೆ ಬರೆದ ಪ್ರೇಮ ಪತ್ರಗಳ ಪುಟಗಳ +ಸಂಖ್ಯೆ 400. ಈಕೆ ದಿನಕ್ಕೊಂದರಂತೆ 30 ವರ್ಷ +9 ತಿಂಗಳು 23 ದಿನಗಳವರೆಗೆ ಸತತವಾಗಿ ಪ್ರೇಮ +ಪತ್ರಗಳನ್ನು : ಬರೆದಿದ್ದಳು. ಬಹುಶಃ 24ನೇ +ದಿನವೂ ಆಕೆ ಬರೆಯುತ್ತಿದ್ದಳೇನೋ, ಆದರೆ ಆ +ದಿನ ಅವಳ ಪ್ರೇಮಿಯೊಡನೆ ಲಗ್ನವಾಯಿತು! +(ವಿವಿಧ ಮೂಲಗಳಿಂದ) * + + +ಸಂದೇಹ + + +ನಮ್ಮ ನಾಯಿಯ ಬಗ್ಗೆ ನೀವೇನೂ ಹೆದರಬೇಕಾದ ಅಗತ್ಕವಿಲ್ಲ'', ಗೇಟ್‌ನಲ್ಲೇ +ನಡಗುತ್ತ ನಿಂತಿದ್ದ ಪೆಕ್ರನಿಗೆ ಮನೆಯೊಡತಿ ಹೇಳಿದಳು, ""ಬೊಗಳುವ ನಾಯಿ ಕಚ್ಚುವುದಿಲ್ಲ + + +ಎಂಬ ಮಾತು ನಿಮಗೆ ನೆನಪಿದೆ ತಾನೆ?'' + + +'"ನನಗೇನೋ ನೆನಪಿದೆ'', ಪೆಕ್ರ ಹೇಳಿದ, ""ಆದರೆ ನಾಯಿಗೆ ನೆನಪಿದೆಯೋ ಇಲ್ವೋ.'' + + + + + +ಹುಲ್ಕೋಡ ಆದಿತ್ಯ + + + + + +ಪ್ರವಾಸಿ: ಕಾಫಿ ಕುಡಿದು ಬರುವವರೆಗೂ ಬಸ್‌ +ಇರುತ್ತೇನಪ್ಪಾ? +ಕಂಡಕ್ಟರ್‌: ಇರುತ್ತೆ ಸಾರ್‌. +ಪ್ರವಾಸಿ: ಏನು ಗ್ಯಾರಂಟಿ? +ಕಂಡಕ್ಟರ್‌: ಡೈವರನನ್ನೂ ಕರೆದುಕೊಂಡು +ಹೋಗಿ ಸಾರ್‌ ಜೊತೇಲಿ! +ಗ +ಭಾಷಣಕಾರ ತನ್ನ ಗಡ್ಡವನ್ನು ಸವರುತ್ತ - +""ಈ ಪ್ರಶ್ನೆಯನ್ನು ಬಗೆಹರಿಸಲು....'' ಎಂದು +ತಡವರಿಸಿದ. +ಸಭಿಕರಲ್ಲೊಬ್ಬ - ""ಕೇವಲ ಎಂಬತ್ತು ಪೈಸೆ +ಸಾಕು!'' +xx +ಟಿಕೆಟ್‌ ಕಲೆಕ್ಟರ್‌: ಏನ್ರೀ, ಗದುಗಿನ ತಿಕೀಟು +ತಗೆದುಕೊಂಡಿದ್ದೀರಿ, ಆದರೆ ಈ +ಗಾಡಿ ಬೆಂಗಳೂರಿಗೆ ಹೋಗುತ್ತಿದೆ +ಯಲ್ಲ! +ಅದಕ್ಕೆ ನಾನೇನು ಮಾಡ್ಲಿ? ತಪ್ಪು +ಡೈವರನದು. ಹೋಗಿ ಅವನಿಗೆ +ಹೇಳಿ. +ರ್ಸ್‌ +""ಅಲ್ಲೋ, ಕಷ್ಟಪಟ್ಟು ನಿನಗೆ ಶಿಕ್ಷೆಯಾಗುವು +ದನ್ನು ತಪ್ಪಿಸಿದೆ. ಮೂರು ತಿಂಗಳಾದರೂ ನನ್ನ +ಫೀಜು ಕೊಡಬಾರದೇ?'' +""ವಕೀಲಸಾಹೇಬರೇ, ಸ್ವಲ್ಪ ತಡೆಯಿರಿ. ಈ +ಚಳಿಗಾಲ ಅಷ್ಟು ಕಳೆಯಲಿ. ಎಲ್ಲಾ ನನ್ನ +ಮಕ್ಕಳೂ ಜೇಬಿನಲ್ಲಿ ಕೈ ತುರುಕಿಕೊಂಡೇ ಅಡ್ಡಾ +ಡುತ್ತಾರೆ!'' + + +ಪ್ರಯಾಣಿಕ: + + +Xxx + + + + + +""ಅವನು ವರ್ತಮಾನವನ್ನು ಕಳಿಸು +ತ್ತಾನೆ.'' - ಈ ವಾಕ್ಯವನ್ನು ಭೂತಕಾಲ +ದಲ್ಲಿ ಹೇಳು. + + +' ಗುಂಡ: ಅವನು ಭೂತವನ್ನು ಕಳಿಸುತ್ತಾನೆ. + + +xx +ಗುರು: ದಾನಗಳಲ್ಲಿಲ್ಲಾ ದೊಡ್ಡದಾವುದು? +ಶಿಷ್ಯ: ಮೈದಾನ ಸಾರ್‌. + +x x +""ನೀವು ಬರೆದ ಅತ್ಯಂತ ಕಾಲ್ಪನಿಕ ಕೃತಿ +ಯಾವುದು?'' + +""ಆದಾಯ ತೆರಿಗೆ ರಿಟರ್ನ್‌'' + +xx +“"ಮದುವೆಯೆಂಬುದು ಲಾಟರಿ'' ಎಂದನೊಬ್ಬ +ಗ ೃಹಸ್ಥ, ನಿರಾಶೆಯಿಂದ. + +""ಸುಳ್ಳು'' ಎಂದ ಇನ್ನೊಬ್ಬ ಗೃಹಸ್ಥ, ""ಲಾಟರಿ +ಯಲ್ಲಿ ಅಪರೂಪಕ್ಕೊಮ್ಮೆ ನಾವು ಗೆಲ್ಲೋ +ದುಂಟು.'' + +(ಉದ್ಭೃತ: "'ಹಾಸ್ಕ ರಸಾಯನ'', ನಗೆಹನಿಗಳ ಬೃಹತ್‌ ಸಂಗ್ರಹ +ಸಂ: ಟಿ.ಎ. ವೆಂಕಟರಮಣಯ್ಯ, ಪ್ರ: ಸಮಾಜ ಪುಸ್ತಕಾಲಯ, +ಧಾರವಾಡ) + + +ನಾನಾನಾ +ಒಂದು ಟೆಲಿಫೋನ್‌ ಕೇಂದ್ರದಲ್ಲಿ ದಿನವೂ 12 ಗಂಟೆಗೆ ಸರಿಯಾಗಿ ಒಬ್ಬನ ಫೋನ್‌ ಬರುತ್ತಿತ್ತು. + + +ಒಂದು ದಿನ ಟೆಲಿಫೋನ್‌ ಆಪರೇಟರ್‌ ಅವನಿಗೆ, ""ನೀನು ದಿನ 12 ಗಂಟೆಗೆ ಸಮಯ ಕೇಳಲು ನನಗೆ +ಟೆಲಿಫೋನ್‌ ಮಾಡ್ತೀಯಾ ಇದರ ಬದಲು ನೀನು ಮಿಲ್‌ ಸೈರನ್‌ ಏಕೆ ಕೇಳಬಾರದು?'' ಎಂದಳು. +ಅದಕ್ಕೆ ಅವನು, "“ನಾನು ಮಿಲ್‌ನಲ್ಲಿ ಸೈರನ್‌ ಗಂಟೆ ನೋಡಿಕೊಳ್ಳುವವನು. ಅದಕ್ಕೇ ನಿಮಗೆ + + +ತೊಂದರೆ ಕೊಡುತ್ತೇನೆ'' ಎಂದ. + + +ಬೇಕಲ್‌ ಗೋಪಾಲಕ ಷ್ಣ + + +ನಾನಾನಾ + + +ಷ್ಟ ಅಗಸ್ಟ್‌ 1991 + + +57 + + + + + + + + +ಬೇಸಿಗೆಯ ಅಂತ್ಯದ ಶುಷ್ಕ ಹವೆಯ ವಪರೀತ +ಸೆಕೆಯಿರುವ ರಾತ್ರಿಗಳಲ್ಲಿ ಒಮ್ಮೆಲೆ ಆಗಸದಿಂದ +ಬಂದಿಳಿದ ಶಾಂತಿದೂತರಂತೆ ಎಲ್ಲಿಂದಲೋ +ಬಂದು ತಮ್ಮ ದೇಹದಿಂದ ಹೊರಹೊಮ್ಮುವ +ಬೆಳಕನ್ನು ಬೀರಿ ಮೇಘರಾಜನ ಆಗಮನದ ಶುಭ +ಸೂಚನೆ ಜಗತ್ತಿಗೆ ಸಾರುವ ಚಿಕ್ಕ ಹುಳುವೇ- +_ 'ಮಿಂಚುಹುಳು! + +ಮಿಂಚು ಹುಳುವಿನ ಹೆಸರು ಕೇಳಿದಾಗ ಇದು +ನೊಣದ ಜಾತಿಯದೇ ಎಂಬ ಕಲ್ಪನೆ ಮೂಡು +ತ್ತದೆ. ಆದರೆ ನಿಜಕ್ಕೂ ಇದು ತಪ್ಪು. ಸರಿಯಾಗಿ +ಹೇಳಬೇಕೆಂದರೆ ಮಿಂಚು ಹುಳು ಒಂದು +ಜೀರುಂಡೆ! ಇವುಗಳ ದೇಹದ ತಳಭಾಗದಲ್ಲಿ +ಕಾಲುಗಳ ನಡುವಿನಿಂದ ಹಾದು ಹೋಗುವ +ಒಂದು ನೇರವಾದ ಗೆರೆಯಿಂದ ಮತ್ತು ಕಠಿಣ +ಕವಚದಿಂದಾಗಿ ಇವುಗಳು ಜೀರುಂಡೆಯೆಂಬುದು +ಸ್ಪಷ್ಟವಾಗುತ್ತದೆ. ಕುಳಿತಲ್ಲಿಂದ ಹಾರುವಾಗ +ಮಾತ್ರ ಇವು ಗಟ್ಟಿ ಕವಚದೊಳಗಿನಿಂದ ರೆಕ್ಕೆ ಬಿಚ್ಚಿ +ಹಾರುತ್ತವೆ. ಮಿಂಚು ಹುಳುಎನ ಹೊಟ್ಟೆಯ +ಕೆಳಭಾಗದಲ್ಲಿರುವ ಹಸಿರು ಮಿಶ್ರಿತ ಬೂದು +ಬಣ್ಣದ ಮೆದು ಭಾಗವೊಂದನ್ನು ಬಿಟ್ಟು ಸಾಮಾ +ನ್ಯವಾಗಿ ಜೀರುಂಡೆಗೂ ಮಿಂಚು ಹುಳಕ್ಕೂ +ಯಾವುದೇ ವ್ಯತ್ಯಾಸವಿರುವುದಿಲ್ಲ. + +ಸೆಕೆ ಹೆಚ್ಚಾದಾಗಲೇ ಹೊರ ಬೀಳುವ ಮಿಂಚು + +ಳುಗಳು ಹೊರ ಚಿಮ್ಮುವ ಬೆಳಕಿನ ಪ್ರಖರತೆ +ಮತ್ತದು ಬೆಳಗುವ ಅಂತರ, ಬೆಳಕು ಹೊರಸೂ +ಸುವ ಕಾಲಾವಕಾಶ ಸೆಕೆಯ ಹೆಚ್ಚು ಕಡಿಮೆಯೊಂ + + +58 + + +ಅ ಎಸ್‌.ಅರ್ಷದ್‌ ಖಾಜಿ + + +ದಿಗೆ ಏರಿಳಿಯುತ್ತದೆ. ಸಾಮಾನ್ಯವಾಗಿ ಜಗತ್ತಿನೆ +ಲ್ಲೆಡೆ ಕಂಡು ಬರುವ ಮಿಂಚು ಹುಳುಗಳು ಬೇರೆ +ಬೇರೆ ಆಕಾರ, ಗಾತ್ರ ಹೊಂದಿರುತ್ತವೆ. ವೆಸ್ಟ್‌ +ಇಂಡೀಜಿನಲ್ಲಿ ಕಾಣಸಿಗುವ ೮೬೦೪೫೦ ಜಾತಿಯ +ಮಿಂಚು ಹುಳಗಳ ಬೆಳಕು ಎಷ್ಟು ತೀಕ್ಷ್ಣ (ತೀಕ್ಷ್ಣ +ವಾಗಿದ್ದರೂ ಉರಿ (ಗಃ) ಇರುವುದಿಲ್ಲ)ವಾಗಿ +ರುತ್ತದೆಂದರೆ ಅಲ್ಲಿಯ ಹಳ್ಳಿಗರು ದಟ್ಟಡವಿಗ +ಳಿಂದ ಹಾದು ಹೋಗುವಾಗ ಅವನ್ನು ಕಾಲಿಗೆ +ಕಟ್ಟಿಕೊಂಡು ಸುಲಭವಾಗಿ ದಾರಿ ಕಂಡುಕೊಳ್ಳು +ತ್ತಾರೆ. 1898ರಲ್ಲಿ ಅಮೆರಿಕನ್‌ ಸೈನ್ಯ ಕ್ಯೂಬಾ +ದಲ್ಲಿ ಹೋರಾಡುತ್ತಿರುವಾಗ ಪ್ರಸಿದ್ಧ ಡಾಕ್ಟರ್‌ +ವಿಲಿಯಂ ಜೋಗಿಸ್‌ ಒಬ್ಬ ಸೈನಿಕನ ಆಪರೇಷನ್‌ +ಮಾಡುವಾಗ ಲ್ಯಾಂಪ್‌ ಆರಿ ಹೋದಾಗ +ಬಾಟಲಿ ತುಂಬ ಈ ಮಿಂಚು ಹುಳುಗಳನ್ನು +ಹಿಡಿದು ಅದನ್ನೇ ದೀಪದಂತೆ ಉಪಯೋಗಿಸಿ +ಆಪರೇಶನ್‌ ಯಶಸ್ವಿಯಾಗಿ ಮುಗಿಸಿದ್ದನಂತೆ. +ಜಪಾನಿನಲ್ಲಿ ಸಂಭ್ರಮದಿಂದ ಆಚರಿಸಲ್ಪ +ಡುವ Fire Fly Festivalದಲ್ಲಿ ದೇಶಾದ್ಯಂತ ಸ +ದಿಂದ ಹಿಡಿಯಲ್ಪಟ್ಟ ಸಾವಿರಾರು ಮಿಂಚು ಹುಳು +ಗಳು ೧010 ನಗರದ ಸಮುದ್ರತಟದಲ್ಲಿ ಮಾರ +ಲ್ಪಡುತ್ತವೆ. ಇದನ್ನು ಖರೀದಿಸಿದ ಜನ ಒಂದು +ಗೊತ್ತು ಪಡಿಸಿದ ವೇಳೆಯಲ್ಲಿ (ರಾತ್ರಿ) +ಒಮ್ಮೆಲೇ ಅವನ್ನು ಬಿಟ್ಟು ಬಿಡುತ್ತಾ ರೆ. ಅಲ್ಲಿ +ಇದೊಂದು ಶಾಂತಿ, ಸಮೃದ್ಧಿಯ ಸಂಕೇತ! ಆಗ +ಮಿಣು ಮಿಣು ಬೆಳಕನ್ನು ಚಿಮ್ಮುತ್ತ ಆಕಾಶ +ದಲ್ಲವು ಹಾರಾಡುವಾಗ ಅಲ್ಲೊಂದು ನಕ್ಸತ. + + +1೪೪ ಕಸೂರಿ + + + ಪುಂಜವೇ ತಯಾರಾಗಿ ಬಿಡುತ್ತದೆ. + +ಭಾರತದೆಲ್ಲೆಡೆ ಕಂಡು ಬರುವ ಅಮೆರಿಕನ್‌ +ಮೂಲದ ಪೆ ೈರಾಲಿಸ್‌ (Pyralis) ಜಾತಿಯ +ಮಿಂಚು ಹುಳುಗಳು ತಾವು ಹೊರಸೂಸುವ ಬೆಳ +ಕನ್ನು. ವಂಶಾಭಿವೃದ್ಧಿಯ ಸಂಕೇತವಾಗಿ ಉಪ +ಯೋಗಿಸುತ್ತವೆ. ದೊಡ್ಡ ದೊಡ್ಡ ಮೈದಾನ +ಗಳಲ್ಲಿ ಗಂಡು ಹುಳುಗಳು ಹುಲ್ಲಿನಲ್ಲಿ ಕುಳಿತಿ +ರುವ ಹೆಣ್ಣು ಹುಳುಗಳನ್ನು ಹುಡುಕುತ್ತ ಭೂಮಿ +ಯಿಂದ ಒಂದೆರಡಡಿ ಮೇಲಿನಿಂದ ನಿಧಾನವಾಗಿ +ಹಾರುತ್ತವೆ. ಇವು ಸುಮಾರು ಐದರಿಂದ ಸೆಕೆಂಡು +ಗಳಿಗೊಮ್ಮೆ ಬೆಳಗುತ್ತವೆ. ಗರ್ಭ ಧರಿಸಲು ಇಚ್ಛೆ +"ಸುವ ಹೆಣ್ಣು ಗಂಡಿನಿಂದ ಬರುವ ಸಂಕೇತಕ್ಕೆ +ಪ್ರತಿಯಾಗಿ ಅದು ಬೆಳಗಿದ 2 ಸೆಕೆಂಡ್‌ ನಂತರ +ತಾನೂ ಬೆಳಕನ್ನು ಚಿಮ್ಮುತ್ತದೆ. ಆಗ ಗಂಡು +ಬಂದು ಆ ಹೆಣ್ಣಿನೊಂದಿಗೆ ಕೂಡಿಕೊಳ್ಳುತ್ತದೆ. +ಹೆಚ್ಚಾಗಿ ಹೆಣ್ಣು ಗಂಡು ಹೊರಸೂಸುವ ಬೆಳಕಿನ +ಬಣ್ಣದಲ್ಲೇನೂ ವ್ಯತ್ಯಾಸವಿರದಿದ್ದರೂ ಗಂಡಿನ +ಬೆಳಕು ತುಸು ಹೆಚ್ಚು ಪ್ರಕಾಶಮಾನವಾಗಿರುತ್ತ ದೆ. +- ನಾವು ಭಯಪಟ್ಟಾಗ ಅಥವಾ ಸ���ಟ್ಟಿನಲ್ಲಿ +ದ್ದಾಗ ಹೃದಯ ಬಡಿತ ಜೋರಾಗುವಂತೆಯೇ +ಮಿಂಚು ಹುಳುವೊಂದಕ್ಕೆ ಅಡ್ಡಿ ಆತಂಕ ಉಂಟಾ +ದರೆ ಅದು ಬೆಳಕನ್ನು ಹೊರಸೂಸುವ ಕಾಲಾವಕಾ +ಶದ ನಡುವಿನ ಅಂತರ ಗಮನಾರ್ಹ ರೀತಿಯಲ್ಲಿ +ಕಡಿಮೆಯಾಗುತ್ತದೆ. ಹೀಗಾಗಿಯೇ ನಾವೊಂದು +ಮಿಂಚು ಹುಳುವನ್ನು ಕೈಯಲ್ಲಿ ಹಿಡಿದರೆ ಅದು + +ಬೇಗ ಬೇಗ ಬೆಳಕನ್ನು ಹೊರಸೂಸುತ್ತದೆ. +ಇದರ ಬೆಳಕನ್ನು ಹೊರಸೂಸುವ ಭಾಗದಲ್ಲಿ +ಎರಡು ಬಗೆಯ ಅಂಗಾಂಶಗಳಿದ್ದು ಎರಡು ಪದ +ರಿನಲ್ಲಿರುತ್ತವೆ. ಹೊರಪದರಿನಲ್ಲಿ ಒಂದ +ಕ್ಕೊಂದು ಅಂಟಿಕೊಂಡಿರುವ ಚಿಕ್ಕ ಚಿಕ್ಕ ಕಣಗಳ +_ಪದರವಿರುತ್ತದೆ. ಒಳಪದರು ನುಣ್ಣನೆಯ +ದಾಗಿದ್ದು ಬೆಳಕನ್ನು ಪ್ರತಿಫಲಿಸಲು ಸಹಾಯಕಾರಿ +ಯಾಗಿದೆ. ಹೊರಪದರಿನ ಒಂದಕ್ಕೊಂದು ಅಂಟಿ +ಕೊಂಡಿರುವ ಕಣಗಳ ನಡುವೆ ಸೂಕ್ಷ್ಮ ರಂಧ್ರಗಳ +ತಂತು ಒಂದಕ್ಕೊಂದು ಸಂಪರ್ಕ ಹೊಂದಿರು +ತ್ತವೆ. ಈ ರಂಧ್ರಗಳು ಮುಚ್ಚುತ್ತವೆ. ರಂಧ್ರಗಳು + + +ಅಗಸ್ಟ್‌ 1991 + + +\ದಲೇ + + +ತೆರೆದಾಗ ಗಾಳಿಯಲ್ಲಿರುವ ಆಮ್ಲಜನಕ ಒಮ್ಮೆಲೆ +ಒಳನುಗ್ಗುತ್ತದೆ. ತಕ್ಷಣ ಅಲ್ಲಿ ಬೆಳಕು ಕಂಡುಬ +ರುತ್ತದೆ. ಆಮ್ಲಜನಕ ಮುಗಿದಾಗ ಬೆಳಕು +ತಂತಾನೆ ಆರುತ್ತದೆ. ನಂತರ ಪುನಃ ಇದೇ +ಕ್ರಿಯೆಯ ಪುನರಾವರ್ತನೆ. + ಹೊರಪದರಿನ ಚಿಕ್ಕ ಕಣಗಳನ್ನು ಹೊರತೆ +ಗೆದು ಆಮ್ಲಜನಕದಲ್ಲಿ ಹಾಕಿಟ್ಟರೆ ಅವು ರೇಡಿ +ಯಂನಂತೆ ಬೆಳಗುತ್ತವೆ. ಇವು ಬೆಳಗುವ ಸಮ +ಯದಲ್ಲಿ ಅವುಗಳಲ್ಲಿ ಬೆಳಕನ್ನು ಉತ್ಪಾದಿಸುವ +ಧಾತು ನಿಧಾನವಾಗಿ ಖರ್ಚಾಗುತ್ತದೆ. ಆಗ ಆ +ಕಣಗಳು ಪ್ರಕಾಶ ರಹಿತವಾಗುತ್ತವೆ. + +ಮಿಂಚು ಹುಳುಗಳಲ್ಲಿ ಈ ಬೆಳಕಿನ ಅವಶ್ಯಕ +ತೆಯೂ ಏಕೆಂದು ಸ್ಪಷ್ಟವಾಗಿ ತಿಳಿಯುವುದಿಲ್ಲ. +ಕೆಲ ಜಾತಿಯ ಮಿಂಚು ಹುಳುಗಳಲ್ಲಿ ಇದು +ವಂಶಾಭಿವೃದ್ಧಿಗೆ ಸಹಾಯಕ ಹೌದು. ಆದರಿ +ಹೊಳೆಯುತ್ತಲೇ : (ಬೆಳಕನ್ನು ಹೊರಸೂಸು +ತ್ತಲೇ) ಇರುವ ಮಿಂಚು ಹುಳುಗಳ ಜಾತಿವೊಂ +ದಿದೆ. ಇವುಗಳಲ್ಲಿ ಈ ಬೆಳಕಿನ ಉಪಯೋಗ +ವಂಶಾಭಿವೃದ್ಧಿ ಖಂಡಿತ ಅಲ್ಲ. ಇನ್ನು ಕೆಲಜಾ +ತಿಯ ಮಿಂಚು ಹುಳುಗಳು ಹಗಲಿನ ವೇಳೆಯಲ್ಲಿ +ಕೂಡುತ್ತವೆ. + +ಸತ್ಯವೇನೆಂದರೆ ಈ ಬೆಳಕಿನಿಂದ ಅವುಗಳಿಗೆ +ಲಾಭಕ್ಕಿಂತ ಹಾನಿಯೇ ಹೆಚ್ಚು. ಈ ಬೆಳಕಿನ +ಕಾರಣದಿಂದಾಗೇ ಇವು ದೊಡ್ಡ ಪ್ರಮಾಣದಲ್ಲಿ +ಕಪ್ಪೆಯಂತಹ ಪ್ರಾಣಿಗಳಿಗೆ ಸುಲಭವಾಗಿ ತುತ್ತಾ +ಗುತ್ತವೆ. (ಮಿಂಚು ಹುಳುಗಳ ಕಾಲದಲ್ಲಿ ಕಪ್ಪೆ +ಯನ್ನು ಕೊಯ್ದು ಪರೀಕ್ಷಿಸಿದರೆ ಅದರ ಜಠರ +ಮತ್ತು ಕರುಳಿನಲ್ಲಿ “loro Scope’ ಕಂಡು +ಬರುವುದರಿಂದ ಇದು ಸಿದ್ಧವಾಗುತ್ತ ದೆ.) + +ಜಮೈಕಾದಲ್ಲಿ ಕಾಣಸಿಗುವ ಹುಳುಗಳ +ಬೆಳಕು ಸುಮಾರು ಅರ್ಧ ಮೈಲು ದೂರದಿಂ +ಕಾಣ +ಬಹುದು. ಗುಂಪುಗುಂಪಾಗಿ ಇವು ಮರಗಳ +ಮೇಲೆ ಕುಳಿತವೆಂದರೆ ಮರವೇ ಹೊತ್ತಿ ಉರಿ +ದಂತೆ ಭಾಸವಾಗುತ್ತ ದೆ. + +ಜಗತ್ತಿನ ಅತೀ ದೊಡ್ಡ ಮಿಂಚು ಹುಳುಗಳು + + +59 + + +ಸಿಯಾಮಿನಲ್ಲಿ ಕಂಡು ಬರುತ್ತವೆ. ಅಲ್ಲಿನ M- +ngrove ಜಾತಿಯ Fon lampo ಎಂಬ ಮರಗಳ +ಮೇಲೆಹೆಚ್ಚಾಗಿಕುಳಿತುಕೊಳ್ಳುವ ಇವು ನಿಮಿಷಕ್ಕೆ +120 ಬಾರಿ ಬೆಳಗುತ್ತದೆ. ಇವು���ಳ ವೈಶಿಷ್ಟ್ಯವೇ +ನೆಂದರೆ ಇವೆಲ್ಲ ಒಂದೇ ಸಲಕ್ಕೆ (ಚಿಕ್‌- ಪುಕ್‌ +ಬಲ್ಬುಗಳಂತೆ) ಬೆಳಗಿ ಒಂದೇ ಸಲ ನಂದುತ್ತವೆ. +ಹೀಗೆ ನಂದಿದಾಗ ಎಲ್ಲೆಡೆ ಗಾಢಾಂಧಕಾರ ಕವಿ +ದರೆ ಕ್ಷಣಾರ್ಧದಲ್ಲಿ ಸರ್ಚ್‌ ಲೈಟಿನಂತೆ ಮತ್ತೇ +ಬೆಳಗಿ ಎಲ್ಲೆಡೆ ಬೆಳಕು ಪಸರಿಸುತ್ತದೆ. ಜುಲೈ +ಯಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ದಿನಾಲೂ +ರಾತ್ರಿ ಎಂಟು ಗಂಟೆಯಿಂದ ಬೆಳಗಿನ ಮೂರು +ಗಂಟೆಯವರೆಗೆ ಈ ನೆಳಲು ಬೆಳಕಿನ ಆಟ ನಡೆ +ಯುತ್ತದೆ. ೫೦8 1೩೫00 ಮರಗಳನ್ನೇ ಇವುಗಳು + + +ಕುಳಿತುಕೊಳ್ಳಲು ಏಕೆ ಆರಿಸುತ್ತವೆಂದರೆ ಅವುಗಳ +ತೊಗಟೆ ನುಣ್ಣನೆಯದಾಗಿದ್ದು ಮೊಟ್ಟೆ ಇಡಲು +ಸೂಕ್ತವಾಗಿರುತ್ತವೆ. ಮೊಟ್ಟೆ ಹಾಕಿ ಅವೆಲ್ಲೋ +(ವಲಸೆ!) ಹೋಗಿ ಬಿಡುತ್ತವೆ. ನಂತರ ಮೊಟ್ಟೆ +ಒಡೆದು ಹೊರ ಬಂದ ಮರಿಗಳು ತಮ್ಮದೇ +ಒಂದು ಹೊಸ ಗುಂಪು ಕಟ್ಟಿಕೊಳ್ಳುತ್ತ ವೆ. + +ಹೀಗೆ ವೈಜ್ಞಾನಿಕವಾಗಿ ಈಗಲೂ ಕೊಂಚ +ಮಟ್ಟಿಗೆ ಒಗಟಾಗಿದ್ದರೂ ತಮ್ಮ ಪ್ರಕೃತಿದತ್ತ +ಬೆಳಕಿನಿಂದ ನಮ್ಮೆಲ್ಲರ ಕಣ್ಮನ ಸೆಳೆಯುವ ಈ +ನಿರುಪದ್ರವಿ ಕೀಟಗಳ ಜಪಾನಿಯರ ಕಲ್ಪನೆ + + +ಯಂತೆ ನಿಜಕ್ಕೂ ಶಾಂತಿದ್ಯೋತಕವೆ +ನ್ನಬಹುದಲ್ಲವೇ? ಆ +(ವಿವಿಧ ಮೂಲಗಳಿಂದ) + + +ಜಗತ್ತಿನಲ್ಲಿಯೇ ಅತ್ಯಂತ ಹಳೆಯ ಮುದ್ರಿತ ಗ್ರಂಥ + + +ಜಗತ್ತಿನ ಪ್ರಥಮ ಮುದ್ರಿತ ಪುಸ್ತಕವೆಂದರೆ ಡುಂಹಾಂಗ್‌ದಲ್ಲಿ ಸಿಕ್ಕಿರುವ ಬೌದ್ಧ ಗ್ರಂಥ ""ವಜ್ರ +ಸೂತ್ರ''. ಈಗ ಇದು ಬ್ರಿಟಿಷ್‌ ಮ್ಯುಜಿಯಮ್‌ದಲ್ಲಿ ಸಿಡಿದು ಬಿಡಿ ಬಿಡಿಯಾಗಿ ಹೋಗತೊಡಗಿದೆ. +ಸೆಸೆಕ್ಸ ವಿಶ್ವವಿದ್ಯಾಲಯ ರಾಸಾಯನಿಕ ತಜ್ಞರಾದ ಕೆನೆತ್‌ ಸೆಡಾನ್‌ ಹಾಗೂ ಫಿಯೋನಾ ಜೋನ್ಸ್‌ + + +ಅದನ್ನು ರಕ್ಷಿ ಬ ಉಪಾಯ ಹುಡುಕಿದ್ದಾರೆ. + + +ದಾ “ವಜ ಸೂತ್ರ'' 1907ರಲ್ಲಿ ಶೋಧಗೊಂಡಿತು. ಡುಂಹಾಂಗ್‌ ಬಳಿಯ ಸಾವಿರ ಬುದ್ಧರ +ಗುಹೆಯ ಬಳಿ ಸರ್‌ ಆರಿಯಲ್‌ ಸ್ಪಿ 'ನ್‌ರಿಗೆ ಸಿಕ್ಕಿತು. ಅದು ಐದು ಮೀಟರ್‌ ಉದ್ದದ ಸುರುಳಿಯಾ +ಗಿದೆ. ಹಿಸೀನ್‌ ವಂಗ್‌ನ ಆಳ್ವಿ ಕೆಯ 9ನೇ ಭರ್ಷರ ನಾಲ್ಕನೇ ಚಂದ್ರನ 15ನೇ ದಿನ, ವ್ಯಾಂಗ್‌ +ಚೀ ತನ್ನ ತಂದೆ- ತಾಯಿಗಳಿಗೆ 2 ಶುಭಾಶೀರ್ವಾದ ಸಿಗಲೆದ್ದು, ಸಾರ್ವತ್ರಿಕ ಹಂಚಿಕೆಗೋಸುಗ" ಭಕ್ತಿ +ಪೂರ್ವಕವಾಗಿ ಸಿದ್ಧಪಡಿಸಿದನು ಎಂದು ಅದರಲ್ಲಿ ಬಂದಿದೆ. ಆಧುನಿಕ ಪಂಚಾಂಗದ ಮೇರೆಗೆ + + +ಹೇಳುವುದಾದರೆ ಅದನ್ನು ಕಿ + + +ಕಿ.ಶ. 868ರಲ್ಲಿ ಮುದ್ರಿಸಲಾಯಿತು. + + +ಡುಂಹಾಂಗ್‌ ಸಂಗ್ರ ಹದಲ್ಲಿ ರುವ 14 ಸಾವಿರ ಬೇರೆ ಬೇರೆ ವಸ್ತು ಗಳಲ್ಲಿ ""ವಜ್ರ ಸೂತ್ರ'' +ಒಂದು. ಈ ಮುಂಚೆ ಅದನ್ನು ಕಾಯ್ದಿಡಬೇಕೆಂದವರು ಅದನ್ನು ಬಲಪಡಿಸಲು ಅದರ ಹಿಂದೆ +ಕಾಗದವನ್ನು ಅಂಟಿಸಿದರು. ಆದರೆ ಅದನ್ನು ಸುತ್ತುವಾಗ ಕಾಗದ ಒಡೆಯತೊಡಗಿತು. ಕಾಲ +ಕಳೆದಂತೆ ಆ ಸುರುಳಿ ಇ ಇನ್ನೂ ಕೆಟ್ಟಿ ದೆ. ಇದರ ಪರಿಣಾಮವಾಗಿ ಈಗಬಿ ನ್ರಿಟಿಷ್‌ ಮ್ಯುಜಿಯಮ್‌ದವರು +ಅದಕ್ಕೆ ಅಂಟಿಸಲಾದ ಕಾಗದವನ್ನು ತೆಗೆದು ಹಾಕಬೇಕೆಂದಿದ್ದಾರೆ. ನೀರು, ಅಂಟನ್ನು ತೆಗೆದು + + +ಜಾಕಲು ಸಹಾಯಕವೆನಿಸುವುದೆನ್ನು ವುದು ರಾಸಾಯನಿಕ $ + + +ಪಂಡಿತರಿಗ�� ಗೊತ್ತಿದೆ. ಆದರೆ, ನೀರು + + +ಆ ದಸ್ತಾವೇಜಿನಲ್ಲಿ ಉಪಯೋಗಿಸಿದ ಮೂಲ ಬಣ್ಣವನ್ನು ಅಳಿಸಬಹುದು. `ಈ ""ವಜ, ಸೂತ್ರ'' +ಬರೆಯುವುದರಲ್ಲಿ ಹಳದಿ ಬಣ್ಣವನ್ನು ಉಪಯೋಗಿಸಿದ್ದಾರೆ. + + + + + +(ಸಂಗ್ರಹ) ಶಂಕರಗೌಡ.ಯ.ಪಾಟೀಲ + + +ಬನಿಹನ್ನಾ + + + + + +ಬೆಬಿನನ ನನೆ + + +ಅಮಂಕದ "ಟೈಂ'- ವಾರಪತ್ರಿಕೆ ಪ್ರತಿವರ್ಷ +ದಂತೆ ವರ್ಷದ ವ್ಯಕ್ತಿಯನ್ನು ಗುರುತಿಸುವ +ಬದಲು, 1989ರಲ್ಲಿ ಪೃಥ್ವಿಯನ್ನು ವರ್ಷದ ಗ್ರಹ +ವಾಹಿ ಗುರುತಿಸಿ, ""ನಾವು ಭೂಮಿಯ ಮೇಲೆ +ಏನು ಮಾಡುತ್ತಿದ್ದೇವೆ?'' ಎಂಬ 35 ಪುಟಗಳ +ವರದಿಯನ್ನು ಪ್ರಕಟಿಸಿತು. ಪರಿಸರದ ಮೇಲೆ +ಮೂರು ದಿನಗಳ ವಿಚಾರಗೋಷ್ಠಿಯನ್ನು `ನ ನಡೆ +ಸಲು ತಜ್ಞರಿಗೆ ಆಹ್ವಾನವನ್ನು ಕಳುಹಿಸಿ, ಪತ್ರಿ +ಕೆಯ ಸಿಬ್ಬಂದಿಯೊಂದಿಗೆ, ಈ ವರದಿಯನ್ನು +ತಯಾರಿಸಿ ಪ್ರಕಟಿಸಿತು. ಜನಸಾಮಾನ್ಯರು ಈ +ವರದಿಯನ್ನು (ಲೇಖನಗಳನ್ನು ) ಓದಿ ಮರೆತಿರ +ಬಹುದು. +1989ರ "ಟೈಂ' ಪತ್ರಿಕೆಯ, ವಿಚಾರಗೋಷ್ಠಿ +ಯಿಂದ ಹೊರಬಂದ ಲೇಖನಗಳನ್ನು ಸಮರ್ಥಿ +ಸುವಂತೆ, ಜನವರಿ 11, 1991ರಂದು ಬಹುತೇಕ +ಪತ್ರಿಕೆಗಳು ಯು.ಪಿ.ಐ.ನ ವರದಿಯ ಮೇರೆಗೆ, +1990ರಲ್ಲಿ ಭೂಮಿಯು ಅತಿ ಹೆಚ್ಚು ಉಷ್ಣಾಂಶ +ವನ್ನು ದಾಖಲು ಮಾಡಿದೆ ಎಂದ್ದು ಪ್ರಕಟಿಸಿದವು. +ಪ್ರಪಂಚದ ಎಲ್ಲಾ ಮೂಲೆಗಳ ಸುಮಾರು 2000 +NE ಕಚೇರಿಗಳಲ್ಲಿ ದಾಖಲಾದ ಉಷ್ಣ +ತೆಯ ಪ್ರಕಾರ, 1990ರಲ್ಲಿ ಸರಾಸರಿ ಉಷ್ಣತೆ +59.80 ಡಿಗ್ರಿ ಫ್ಯಾರನ್‌ ಹೀಟ್‌ ಅಥವಾ 15.40 +ಸೆಲ್ಸಿಯಸ್‌. ಮುಂಬರುವ ವರ್ಷಗಳಲ್ಲಿ + + +ಸೆವೆ ೧ೌದೆೆ + + +ಉಷ್ಣತೆಯು ಇನ್ನೂ ಹೆಚ್ಚುವ ಸೂಚನೆ ಇದೆ + + +(೨ಗಷ್‌ 1991 + + + + + +9 ಎಂ.ಪಿ.ಚಂದ್ರಶೇಖರ +ಎಂದು ಪರಿಸರ ತಜ್ಞರ ಅಭಿಪ್ರಾಯ ಹೇಳಿದೆ. + +ಪರಿಸರ ಮಾಲಿನ್ಯದಿಂದ ಹವಾಮಾನದಲ್ಲಿ +ಬಹಳ ಏರುಪೇರಾಗಿದೆ. ನಾಲ್ಕು ದಿನ ಬಿಸಿಲಿ + + +ದ್ದರೆ, ಮತ್ತೆ ನಾಲ್ಕು ದಿನ ಚಳಿ, ಮುಂದಿನ ನಾಲ್ಕು + + +ದಿನ ಮೋಡದಿಂದ ಕವಿದ ಹವಾಮಾನ. +ನಿರ್ದಿಷ್ಟ ಕಾಲದ ಯತುಮಾನಗಳನ್ನು ಪುಸ್ತಕ +ದಲ್ಲಿ ಮಾತ್ರ ಓದಬಹುದಾಗಿದೆ. + + +ಹವಾಮಾನವೆಂದ ಕೂಡಲೇ, ನಮಗೆ +ಬಿಸಿಲು, ಮಳೆ, ಚಳಿ, ಮೋಡಗಳು, ಗಾಳಿಯ +ನೆನಪಾಗುತ್ತದೆ. ಪೃಥ್ವಿ ಹುಟ್ಟಿದ 4600 ಮಿಲಿಯ +ವರ್ಷಗಳ ಹಿಂದೆ ಉತ್ತರ ದೇಶಗಳು ಮಂಜಿ +ನಿಂದ ತುಂಬಿ, ಸರಾಸರಿ ಹವಾಗುಣ, ಇಂದಿಗಿಂ +ತಲೂ ಹೆಚ್ಚು ಚಳಿಯಿಂದಿರುತ್ತಿತ್ತು. ಪರಿಸರ +ತಜ್ಞರಿಗೆ ಹವಾಗುಣದಲ್ಲಿ ಯಾಕೆ ಹೆಚ್ಚಿನ ಏರು +ಪೇರು ಆಗುತ್ತಿದೆ ಎನ್ನುವುದು ದೊಡ್ಡ ಸಮಸ್ಯೆ +ಯಾಗಿದೆ. ಅದಕ್ಕೆ ಅವರಲ್ಲಿ ಖಚಿತವಾದ ಉತ್ತರ +ಎಲ್ಲ. ಅವರುಗಳು ಇಷ್ಟು ಮಾತ್ರ ನಿರ್ದಿಷ್ಟ +ವಾಗಿ ಹೇಳಬಲ್ಲರು, ಮುಂದಿನ ವರ್ಷಗಳಲ್ಲಿನ +ಹವಾಗುಣ ಮಾನವ ಜನಾಂಗಕ್ಕೆ ಸಂಕಟಗಳನ್ನು +ತರುತ್ತದೆ. ಈಗಾಗಲೇ ನಾವು 1000 ವರ್ಷಗಳ +ಹಿಂದೆ ಇದ್ದ ಬಿಸಿಲಿಗಿಂತಲೂ ಹೆಚ್ಚಿನ ಬಿಸಿಲನ್ನು +ಅನುಭವಿಸುತ್ತಿದ್ದೇವೆ. + +ಹವಾಮಾನವನ್ನು ನಿಯಂತ್ರಿಸುವಲ್ಲಿ, ಗಾಳಿ, + + +61 + + +ಸೂರ್ಯ, ಭೂಮಿ ಮತ್ತು ನೀರು ಮಹತ್ತರ +ಪಾತ್ರವನ್ನು ಹೊಂದಿದೆ. +ಗಾಳಿ : + +ಭೂಮಿಯ ಸುತ್ತಲು ವಾಯುಮಂಡಲವಿದೆ. +ಭೂಮಿಯ ��ುರುತ್ವಾಕರ್ಷಣೆಯಿಂದ ಭೂಮಿ +ಈ ಗಾಳಿಯನ್ನು ತನ್ನೆಡೆಗೆ ಸೆಳೆದಿಟ್ಟಿದೆ. + +ಶುದ್ಧ ಗಾಳಿಯಲ್ಲಿ ವಾಸನೆಯಿಲ್ಲದ, ಕಣ್ಣಿಗೆ +ಕಾಣಿಸದ ಅನಿಲಗಳು ಬಹಳ ಇವೆ. ಇದರಲ್ಲಿ +ಹೆಚ್ಚಿನ ಭಾಗ ನೈಟ್ರೋಜನ್‌ (78 %) ಮತ್ತು +ಆಕ್ಸಿಜನ್‌ (21 %)ನಿಂದ ಕೂಡಿರುತ್ತದೆ. ಇದ +ಲ್ಲದೆ ಕಡಿಮೆ ಪ್ರಮಾಣದಲ್ಲಿ ಕಾರ್ಬನ್‌ ಡೈ +ಆಕ್ಸೈಡ್‌ (0.03 %) ಆರೆಗಾನ್‌, ನಿಯೋನ್‌, +ಹೆಲಿಯಂ, ಹೈಡ್ರೋಜನ್‌, ಧೂಳಿನ ಕಣಗಳು, +ಹೊಗೆ, ನೀರಿನ ಹನಿ ಮತ್ತು ಮಂಜಿನ ಹರಳು +ಗಳು ಸಹ ಇರುತ್ತವೆ. + +ಸಮುದ್ರಮಟ್ಟದಿಂದ 10-15 ಕಿ.ಮೀ ಎತ್ತರ +ದವರೆಗೆ ಇರುವ ಟ್ರೋಪೋಸ್ಪಿಯರ್‌ (ವಾಯು +ಮಂಡಲದ ಒಂದು ಪದರು)ನಿಂದ ನಾವು ಉಸಿ +ರಾಡುತ್ತೇವೆ. ಈ ಎತ್ತರದ ಒಳಗಡೆಯೇ ವಿಮಾ +ನಗಳು ಸಹ ಓಡಾಡುತ್ತವೆ. ಈ ಪದರದಲ್ಲಿಯೇ +ನೀರಿನ ಆವಿಯಿಂದ ಮೋಡ ಮತ್ತು ಮಂಜು +ಹನಿಗಳು ರೂಪುಗೊಳ್ಳುತ್ತವೆ. ಈ ಪದರದಲ್ಲಿ +ವ್ಯತ್ಯಾಸ ಉಂಟಾದಾಗ, ವಾತಾವರಣದಲ್ಲಿ ಬದ +ಲಾವಣೆಯಾಗುತ್ತದೆ. + +ಟ್ರೋಪೋಸ್ಟಿಯರ್‌ ಪದರು ಒಂದರಿಂದಲೇ +ನಾವುಗಳು, ' ಉಸಿರಾಡಬಹುದಾದರೂ ಅದ +ಕ್ಕಿಂತ ಮೇಲಿರುವ ಪದರಗಳಿಂದಲೂ ನಮಗೆ +ಉಪಯೋಗವಿದೆ. ಇದರ ಮೇಲೆ ಸ್ಟಾಟೋಸ್ಟಿ +ಯರ್‌, ಮೆಸೋಸ್ಪಿಯರ್‌, ಥರ್ಮಾಸ್ಟಿಯರ್‌ +ಮತ್ತು ಎಕ್ಸೋಸ್ಪಿಯರ್‌, ನಂತರ ವಾಯುಮಂ +ಡಲದ ಅಂತ್ಯ. + +ನಮ್ಮ ಸುತ್ತಲೂ ಇರುವ ಗಾಳಿಗೆ ತೂಕವಿದೆ. +ನಾವು ಭೂಮಿಯ ಮೇಲೆ ನಿಂತಾಗ, ಗಾಳಿಯು +ನಮ್ಮನ್ನು 90 ಟನ್‌ ತೂಕದಿಂದ ತಳ್ಳುತ್ತದೆ. +ನಮ್ಮ ದೇಹದ ಒಳಗಿನ ತೂತಿನಿಂದ ಈ ಗಾಳಿಯ +ತೂಕಕ್ಕೆ ನಾವು ತಳ್ಳಲ್ಪಡುವುದಿಲ್ಲ. ಮಾನವ, + + +62 + + +ಬೇರ ಪ್ರಾಣಿಗಳ ಹಾಗೇ ಈ ರೀತಿಯಾದ +ಗಾಳಿಯ ಒತ್ತಡಕ್ಕೆ ಹೊಂದಿಕೊಂಡಿದ್ದಾನೆ. ` +ಗಾಳಿಯ ಒತ್ತಡ, ಒಂದು ಸ್ಥಳದಿಂದ +ಇನ್ನೊಂದು ಸ್ಥಳಕ್ಕೆ ಬೇರೆಯಾಗಿರುತ್ತದೆ. ಇದಕ್ಕೆ +ಕಾರಣ, ಉಷ್ಣಾ ಂಶದ ಏರುಪೇರು. ಗಾಳಿಯು +ಬಿಸಿಯಾದಾಗ, ಅದರಲ್ಲಿರುವ ಕಣಗಳು ಬಹಳ +ವೇಗವಾಗಿ ಚಲಿಸುತ್ತವೆ. ಅದು ಒಂದಕ್ಕೊಂದು +ಡಿಕ್ಕಿ ಹೊಡೆದು ಗಾಳಿಯು ಹರಡುವಂತಾಗು +ತ್ತದೆ. ಗಾಳಿಯು ಹರಡಿದಂತೆಲ್ಲಾ, ಅದರ ಕಣ +ಗಳು ಸಹ ಹರಡಿ, ಒಂದೇ ಜಾಗದಲ್ಲಿ ಕೆಲವೇ +ಕೇಂದ್ರ ಕಣಗಳು ಮಾತ್ರ ಉಳಿಯುತ್ತವೆ. ಇದ +ರಿಂದಾಗಿ ಗಾಳಿಯ ತೂಕ ಹಗುರಾಗಿ ಭೂಮಿಯ +ಮೇಲೆ ಒತ್ತಡ ಕಡಿಮೆಯಾಗುತ್ತದೆ. ಇದಕ್ಕೆ ವಿರು +ದೃವಾಗಿ ತಣ್ಣನೆಯ ಗಾಳಿಯಲ್ಲಿ ಕಣಗಳು ಒಂದ +ಕ್ಕೊಂದು ಹತ್ತಿರವಿದ್ದು ಹೆಚ್ಚಿನ ಒತ್ತ ಡವನ್ನು +ಭೂಮಿಯ ಮೇಲೆ ಹೇರುತ್ತದೆ. +ಸೂರ್ಯ : +ಸೂರ್ಯನು ತನ್ನ ಶಕ್ತಿಯನ್ನು ಎಲ್ಲಾ ದಿಕ್ಕುಗ +ಳಲ್ಲಿ ಪಸರಿಸುತ್ತಾನೆ. ಈ ಶಕ್ತಿಯು ಹಲವು ವಿಧ +ವಾದ ಕಿರಣಗಳ ಅಥವಾ ಅಲೆಗಳ ಮುಖಾಂತರ +ಸಂಚರಿಸುತ್ತದೆ. ಕೆಲವು ಕಿರಣಗಳನ್ನು ನಾವು ಬೆಳ +ಕಿನಂತೆ ಕಾಣುತ್ತೇವೆ. ಕೆಲವನ್ನು ಬಿಸಿಯೆಂದು +ಅನುಭವಿಸುತ್ತೇವೆ. ಇನ್ನು ಕೆಲವು ಕಿರಣಗಳನ್ನು +ನಾವು ನೋಡುವುದೇ ಇಲ್ಲ, ಅನುಭವಿಸು +ವುದೂ ಇಲ್ಲ. ಉದಾಹರಣೆಗೆ, ಎಕ್ಸೆರೇ ಕಿರಣ +ಗಳು ಮತ್ತು ಅಲ್ಟ್ರಾ ವೆ ್ರೈಯಲೆಟ್‌ ಕಿರಣಗಳು. +ಸೂರ್ಯನ 1/2,00,00,000ರಷ್ಟು ಶಕ್ತಿ ಮಾತ್ರ +ಭೂಮಿಯನ್ನು ತಲುಪುತ್ತದೆ. ವಾಯುಗುಣದ +ಮೇಲೆ ಪರಿಣಾಮ ಮಾಡಲು ಮತ್ತು ಹವಾಮಾ +ನವನ್ನು ಸರಿತೂಗಿಸಲು ಇಷ್ಟು ಬಿಸಿಲು ಸಾಕು. +ಭೂಮಿಯನ್ನು ಸೇರುವ ಮೊದಲು, +ಸೂರ್ಯನಕಿರಣಗಳು ವಾಯುಮಂಡಲದ ಅನಿ +ಲಗಳನ್ನು ಎದುರಿಸುತ್ತವೆ. ಈ ಅನಿಲಗಳು; +1) ಸೂರ್ಯನ ಕಿರಣಗಳನ್ನು ತಮ್ಮ ಮೂಲಕ +ಹಾಯ್ದು ಹೋಗಲು ಬಿಡುತ್ತವೆ. +2) ಕೆಲವು ಕಿರಣಗಳನ್ನು ತಮ್ಮಲ್ಲಿಯೇ ಕರಗಿಸಿ + + +ಕಸೂರಿ + + +ಕೊಳ್ಳುತ್ತವೆ. +3) ಸೂರ್ಯನ ಶಕ್ತಿಯನ್ನು ಬಾಹ್ಯಾಕಾಶಕ್ಕೆ +ವಾಪಸ್ಸು ಕಳುಹಿಸುತ್ತವೆ. +ವಾಯುಮಂಡಲದೆಡೆ ನುಗ್ಗಿ ಬರುವ, +ಸೂರ್ಯ ಶಕ್ತಿಯಲ್ಲಿ ಅರ್ಧ ಮಾತ್ರ ಭೂಮಿ +ಯನ್ನು ಮುಟ್ಟುತ್ತದೆ. ಈ` ರೀತಿಯಾಗಿ ಬಂದ +ಸೂರ್ಯ ಶಕ್ತಿಯು ಯಾವ ಪ್ರದೇಶವನ್ನು ಸೇರು +ತ್ತದೆಯೋ ಅದರ ಮೇಲೆ ಅವಲಂಬಿಸಿ, ಭೂಮಿ + + +AE + + +ಯನ್ನು ಸೇರುತ್ತದೆ ಅಥವಾ ವಾಯುಮಂಡಲಕ್ಕೆ + + +ವಾಪಸ್ಸು ಹೋಗುತ್ತದೆ. +ಸೂರ್ಯನಿಂದ ಬರುವ ಎಲ್ಲಾ ಶಕ್ತಿ ಯನ್ನು +" ಭೂಮಿ ಪಡೆದರೆ, ಭೂಮಿಯು ಇನ್ನೂ ಹೆಚ್ಚು +ಬಿಸಿಯಾಗುತ್ತದೆ. ಇದು ಆಗಲೂ ಸಾಧ್ಯವಿಲ್ಲ. +ಕಾರಣ, ಭೂಮಿಯು ತನ್ನ ಮೇಲೆ ಬೀಳುವ +ಸೂರ್ಯನ ಶಕ್ತಿಯನ್ನು ವಾಪಸ್ಸು ಕಳಿಸುತ್ತದೆ. +ವಾತಾವರಣದಲ್ಲಿರುವ ನೀರಿನ ಆವಿ ಮತ್ತು +ಕಾರ್ಬನ್‌ ಡೈ ಆಕ್ಸೆಡ್‌ ಈ ಬಿಸಿಯನ್ನು ತಡೆ + +ಹಿಡಿಯುತ್ತದೆ. +-. ಭೊಮಿ: + +ವಾತಾವರಣದಲ್ಲಿ ನಿಂತು ಭೂಪ್ರದೇಶವನ್ನು +ಬೆಚ್ಚನೆ ಇಡುವ ಸೂರ್ಯನ ಬಿಸಿಯನ್ನು ಹಸಿರು +ಮನೆಯ ಶಾಖಕ್ಕೆ ಹೋಲಿಸಬಹುದು. ಹಸಿರು +ಮನೆಯ ಗಾಜು, ಸೂರ್ಯನ ಶಕ್ತಿಯನ್ನು (ಬಿಸಿ +ಯನ್ನು) ತನ್ನ ಮೂಲಕ ಹೋಗಲು ಬಿಟ್ಟರೂ, +ಸ್ವಲ್ಪ ಬಿಸಿಯನ್ನು ಮತ್ತೆ ಆಚೆ ಹೋಗಲು ಬಿಡು +ವುದಿಲ್ಲ. ಇದರಿಂದಾಗಿ ಹಸಿರುಮನೆಯುಬೆಚ್ಚಗಿ +ರುವಂತಾಗುತ್ತದೆ. ಮತ್ತು ಗಿಡಗಳನ್ನು ಬೆಳೆ +ಯಲು. ಸಹಕಾರಿಯಾಗುತ್ತದೆ. ' ಈ ಹಸಿರು +ಮನೆಯ ಪರಿಣಾಮದಿಂದ ಭೂಮಿಯು ವಾಸಿ +ಸಲು ಯೋಗ್ಯಸ್ಥಳವಾಗಿದೆ. ಇದಲ್ಲದೆ ವಾಯು +ಮಂಡಲದ ಟ್ರೋಪೋಸ್ಟಿಯರ್‌ ಪದರು ಮತ್ತು +ಸ್ಟ್ರಾಟೋಸ್ಪಿಯರ್‌. ಮಧ್ಯೆ ಇರುವ ಓಜೋನ್‌ +ಪದರು ಸೂರ್ಯನಿಂದ ಬರುವ ಅಪಾಯಕಾರಿ +ಕಿರಣಗಳನ್ನು ತಡೆದು ಭೂಮಿಯ ಮೇಲಿರುವ +ಮಾನವರನ್ನು ಪ್ರಾಣಿಗಳನ್ನು ರಕ್ಷಿಸುತ್ತಿ ದೆ. ಈ +ಓಜೋನ್‌ ಪದರು ಒಂದು ನಿಸರ್ಗ ನಿರ್ಮಿತ + + +ಅಗಸ್ಟ್‌ 1991 + + +ರಕ್ಷಾಕವಚವಾಗಿದೆ. + +ಭೂಮಿಯು. ಒಂದೇ ಸ್ಥಳದಿಂದ ಅಂದರೆ, +ಸೂರ್ಯನಿಂದ ಶಕ್ತಿಯನ್ನು ಪಡೆಯುತ್ತಿರು +ವಾಗ, ಪ್ರಪಂಚದ ಎಲ್ಲಾ ಭಾಗಗಳಲ್ಲಿ ಒಂದೇ +ರೀತಿಯ ವಾತಾವರಣವೇಕಿಲ್ಲ? ಒಂದು ಪ್ರದೇಶ +ದಲ್ಲಿ ಮಂಜುಗಡ್ಡೆ, ಇನ್ನೊಂದರಲ್ಲಿ ಮರು +ಭೂಮಿ ಯಾಕೆ? ಕಾರಣ, ಎಲ್ಲಾ ಭಾಗಗಳಲ್ಲಿ +ಸೂರ್ಯನ ಶಕ್ತಿಯನ್ನು ಸಮನಾಗಿ ಪಡೆಯು +ತ್ತಿಲ್ಲ, ಯಾಕೆ? ಕಾರಣ, ಭೂಮಿಯೂ ಗುಂಡಾ +ಗಿದ್ದು, ಸೂರ್ಯನ ಸುತ್ತಲೂ ತನ್ನದೇ ಆದ +ಪಥದಲ್ಲಿ ಸಂಚರಿಸುತ್ತದೆ. + +ಭೂಮಿ ಗುಂಡಾಗಿರುವುದರಿಂದ, ಸೂರ್ಯ +ಶಕ್ತಿಯೂ ಸಮನಾಗಿ ಭೂಮಿಯ ಮೇಲೆ ಬೀಳು +ವುದಿಲ್ಲ. ಭೂಮಿಯ ಮೇಲಿನ ಎಲ್ಲ�� ಸ್ಥಳಗ +ಳಲ್ಲಿ ಸೂರ್ಯನ ಪ್ರಕಾಶವು ಅಷ್ಟೇ ಘಂಟೆಗಳು +ಬಿದ್ದರೂ ಸಹ, ಭೂಮಧ್ಯರೇಖೆ ಮತ್ತು ಧೃವದ +ಮಧ್ಯೆ ಇರುವ ಭಾಗದಲ್ಲಿ ಸೂರ್ಯನ ಶಕ್ತಿಯ. +ಪರಿಣಾಮ ಸಮನಾಗಿರುವುದಿಲ್ಲ. ಈ ರೀತಿ +ಯಾದ ಅಸಮಾನತೆಯು ಭೂಮಿಯ ಬಿಸಿ +ಯಿಂದ ಗಾಳಿಯಲ್ಲಿ ಉಷ್ಣಾ ೦ಶ ಮತ್ತು ಒತ್ತಡ +ವ್ಯತ್ಯಾಸವಾಗಿ, ಹಲವೆಡೆ ಸುಂಟರಗಾಳಿ ಬೀಸು +ತ್ತದೆ. + +ಭೂಮಧ್ಯರೇಖೆಯ ಹತ್ತಿರವಿರುವ ಪ್ರದೇಶ +ಗಳು ಪ್ರತಿದಿನ ಸಮನಾದ ಸೂರ್ಯನ ಬೆಳಕನ್ನು +ಪಡೆಯುತ್ತವೆ. ಭೂಮಿ ಗುಂಡಾಗಿದ್ದು, +ಸೂರ್ಯನ ಸುತ್ತ ತಿರುಗುವುದರಿಂದ, ಪ್ರಪಂಚ +ದಲ್ಲಿ ಕೆಲವು ಪ್ರದೇಶಗಳು, ಸೂರ್ಯನ ಬೆಳ +ಕನ್ನು ವರ್ಷದ ಎಲ್ಲ ಕಾಲದಲ್ಲೂ ಸಮನಾಗಿ +ಪಡೆಯುವುದಿಲ್ಲ. ದಕ್ಷಿಣಧೃವವು ಸೂರ್ಯನ +ಕಡೆ ತಿರುಗಿದಾಗ, ದಕ್ಷಿಣ ಖಗೋಳದಲ್ಲಿ ವಸಂತ +ಕಾಲ ಮತ್ತು ಬಿಸಿಲು ಇರುತ್ತ ದೆ. ಈ ಸಮಯ +ದಲ್ಲಿ ಸೂರ್ಯನ ಬೆಳಕನ್ನು ನೇರವಾಗಿ ಪಡೆಯು +ವುದರಿಂದ : ಹಗಲು ಜಾಸ್ತಿಯಾಗಿರುತ್ತದೆ. +ಉತ್ತರ ಧೃವ ಸೂರ್ಯನ ಕಡೆ ತಿರುಗಿದಾಗ +ಇದೇ ರೀತಿಯಾಗುತ್ತದೆ. +ನೀರು : + + +63 + + +ನೀರು ಗಾಳಿಯಲ್ಲಿ ಸದಾಕಾಲವಿರುತ್ತದೆ. +ಕೆಲವು ಸಲ ಅದು ಅನಿಲವಾಗಿರುತ್ತದೆ, ನೀರಿನ +ಆವಿಯಾಗಿರುತ್ತದೆ, ಮತ್ತೆ ಕೆಲವು ಸಲ ದ್ರವಣ +ರೂಪದಲ್ಲಿರುತ್ತದೆ. ನೀರಿನ ಹನಿ ಮತ್ತು +ಮಳೆಯ ದೊಡ್ಡ ಹನಿಯಾಗಿರಬಹುದು. ಇನ್ನೂ +ಕೆಲವು ಸಲಘನ ವಸ್ತು ಮಂಜು ಹರಳು ಅಥವಾ +ತೆಳುವಾದ ಪರೆಯಾಗಿರಬಹುದು. + +ಗಾಳಿಯು ಬೆಚ್ಚಗೆ ಮತ್ತು ಪಸೆಯಾಗಿದ್ದಾಗ, +ಅದರಲ್ಲಿ ನೀರಿನ ಆವಿಯಾಗಿರುವುದು ಗೊತ್ತಾ +ಗುತ್ತದೆ. ಬೆಚ್ಚನೆಯ ಗಾಳಿ, ತಂಪುಗಾಳಿಗಿಂತ +ಹೆಚ್ಚು ನೀರಿನ ಆವಿಯನ್ನು ಹೊಂದಿರುತ್ತದೆ. +ಗಾಳಿ 70 %ಕ್ಕಿಂತಲೂ ಹೆಚ್ಚಿಗೆ ಪಸಿಯಾಗಿದ್ದಾಗ, +ಮನುಷ್ಯರ ದೇಹಕ್ಕೆ ಕಸಿವಿಸಿಯಾಗುತ್ತ ದೆ. +ಗಾಳಿಯ ಉಷ್ಣಾಂಶ ಮತ್ತು ಪಸಿಯುವಿಕೆ ಹೆಚ್ಚಾ +ದಾಗ, ನೀರಿನ ಅಂಶವು ಸಹ ಹೆಚ್ಚುತ್ತದೆ. +ಭೂಮಿಯ ಮೇಲಿರುವ ನೀರು (ಭೂಮಿಯ +ಮೇಲೆ, ಸಮುದ್ರದಲ್ಲಿ ಮತ್ತು ಗಾಳಿಯಲ್ಲಿ) +ಯಾವಾಗಲೂ ಸಮನಾಗಿರುತ್ತದೆ. ಅದು ನಾಶ +ವಾಗುವುದಿಲ್ಲ ಅಥವಾ ಕಳೆದು (ಕಡಿಮೆ) +ಹೋಗುವುದಿಲ್ಲ, ಆದರೆ ಓಂದು ರೂಪದಿಂದ +ಇನ್ನೊಂದು ರೂಪದಲ್ಲಿ ಚಲಿಸುತ್ತಿರುತ್ತದೆ. +ವಿಶ್ವ ಬ್ಯಾಂಕಿನ ವರದಿ : + +ವಿಶ್ವಬ್ಯಾಂಕಿನ 1990ರ ವಾರ್ಷಿಕ ವರದಿ +ಯಂತೆ, ಪರಿಸರಕ್ಕೆ ಸಂಬಂಧಪಟ್ಟ ವಿಶೇಷಗಳು +ವಿಶ್ವದ ಗಮನ ಸೆಳೆದಿದೆ. ಓಜೋನ್‌ ಪದರಕ್ಕೆ +ಕ್ಲೋರೋಫ್ಲೋರೋ ಕಾರ್ಬನ್‌ (ಸಿಎಫ್‌ಸಿ) +ನಿಂದ ಆಗುತ್ತಿರುವ90% ಅಪಾಯಕ್ಕೆ ಕೈಗಾರಿಕಾ +ರಾಷ್ಟ್ರಗಳೇ ಹೊಣೆ. ಮುಂಬರುವ ವರ್ಷಗ +ಳಲ್ಲಿ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು +ಸಹ ಇದರಲ್ಲಿ ಸೇರುತ್ತವೆ. ಈ ರಾಷ್ಟ್ರಗಳ ಆರ್ಥಿಕ +ಪರಿಸ್ಥಿ ತಿಯನ್ನು ನೋಡಿದರೆ, ಇವು ಪರಿಸರದ +ಉಳಿವಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲು +ಸಾಕಷ್ಟು ಹಣ ಒದಗಿಸುವ ಸ್ಥಿತಿಯಲ್ಲಿಲ್ಲ. 1987 +ರಲ್ಲಿ ಮಾಂಟ್ರಿಯಲ್‌ನಲ್ಲೂ, 1990ರಲ್ಲಿ ಲಂಡ +ನ್ನಿನಲ್ಲೂ ನಡೆದ ಅಂತಾರಾಷ್ಟ್ರೀಯ ಸಮಾವೇಶ +ದಲ್ಲಿ, ಸಿಎಫ್‌ಸಿಯ ಉತ್ಪಾದನೆಯನ್ನು, ಈ ಶತ + + +64 + + +ಮಾನದ ಕೊನೆಯ ವೇಳೆಗೆ ಕಡಿಮೆ ಮಾಡುವ + +ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ + +ಓಜೋನ್‌ ಪದರನ್ನು ರಕ್ಷಿಸುವ ಸಾಧ್ಯತೆ ಇದೆ. +ಪರಿಸರ ರಕ್ಷಣೆ : + +ಇದಲ್ಲದೆ ""ಸಂರಕ್ಷಿಸುವ ಅಭಿವೃದ್ಧಿ'' +ಕಾರ್ಯಕ್ರಮಗಳ ಅಗತ್ಯ ಹೆಚ್ಚುತ್ತಿದೆ. ಇದರಿಂದ +ಆರ್ಥಿಕ ವ್ಯವಸ್ಥೆಯನ್ನು ಕೆಲವೇ ವರ್ಷಗಳಿಗೆ +ಬದಲಾಗಿ: ದೀರ್ಫ ಕಾಲಕ್ಕೆ ರೂಪಿಸುವಂತಾಗ +ಬೇಕು. + +ಮೈಕೆಲ್‌ ಲೆಮೋನಿಕ್‌ ಮತ್ತು ಜಾನ್‌ ಲಂಗೂ +ನ್‌ರವರು 'ಟೈಂ' ಪತ್ರಿಕೆಯಲ್ಲಿ ಪ್ರಕಟಿಸಿದ +ಲೇಖನಗಳ ಪ್ರಕಾರ, ಪರಿಸರವನ್ನು ಸಮತೋಲ +ನದಲ್ಲಿಡಲು ಜಾಗತಿಕ ಮಟ್ಟದಲ್ಲಿ ನಿರೂಪಿಸಬೇ +ಕಾದ ಕಾರ್ಯಕ್ರಮಗಳ ಪಟ್ಟಿ ಹೀಗಿದೆ; + +1) ಕಾರ್ಬನ್‌ ಡೈ ಆಕ್ಸೈಡ್‌ ಉತ್ಪಾದಿಸುವ ಕೈಗಾ +ರಿಕೆಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದಲ್ಲಿ, + +ಶಕ್ತಿಯ ಬಳಕೆಯನ್ನು ಹಿಡಿತಕ್ಕೆ ತರಬಹುದು. + +2) ಮೀಥೇನ್‌ ಅನಿಲವನ್ನು ವಾಯು ಮಂಡಲಕ್ಕೆ +ಹೋಗದಂತೆ ತಡೆಯುವುದು. + +3) ವಾಯುಶಕ್ತಿ, ಸೂರ್ಯಶಕ್ತಿ ಮುಂತಾದ +ಬದಲಿ ಶಕ್ತಿಗಳ ಪ್ರಯೋಗಕ್ಕೆ ಹೆಚ್ಚು ಹಣ +ನೀಡುವುದು. + +4) ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಸಿಗಳನ್ನು +ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊ +ಳ್ಳುವುದು. + +5) ನದಿ ಸಾಗರಗಳಲ್ಲಿ ಕಸ, ಕೊಳಚೆ ಎಸೆಯುವು +ದನ್ನು ನಿಷೇಧಿಸುವುದು ..... ಇನ್ನೂ ಹತ್ತು +ಹಲವಾರು. +ಇದನ್ನೆಲ್ಲಾ ಯೋಚಿಸಿದರೆ (1) ಕೊಲಂ + +ಬಿಯ ವಿಶ್ವವಿದ್ಯಾಲಯದ ಸಾಗರ ಚರಿತ್ರೆಗಾರ, + +ವಾಲೆಸ್‌ ಬೂಕರ್‌ರವರು ಹೇಳಿದ ಮಾತು ಪ ಶ್ರಸ್ತು +ತವೆನ್ನಿಸುತ್ತದೆ: + +""ಸೃಷ್ಟಿಕರ್ತ ಕರಾರುವಾಕ್ಕಾಗಿ ನಡೆಯು +ವಂತೆ ಈ ಭೂಮಿಯನ್ನು ಸೃಷ್ಟಿಸಿದ, ಆದರೆ +ಅದರ'ನೀಲಿ ನಕಾಶೆಯನ್ನು ಮಾತ್ರ ಮಾನವನಿಗೆ +ಕೊಡಲಿಲ್ಲ.'' (ಆಧಾ ೨ + + +ಕಸ್ತೂರಿ + + + + + +ರತ್ನಾಕರವರ್ಣಿಯ "ಭರತೇಶ ವೈಭವ'ಕ್ಕೆ +ವಸ್ತುವಾದ ಭರತ ಶೂರರಲ್ಲಿ ಶೂರ; ಭೋಗ +ಜೀವನದ ಆಳ ಅಗಲಗಳನ್ನು ಜಾಲಾಡಿದ ಚಕ್ರ +ವರ್ತಿ. ಆದರೆ ಒಂದು ನಸುಕಿನಲ್ಲಿ ಇದ್ದಕ್ಕಿದ್ದಂತೆ +ವೆ ರಾಗ್ಯ ತಾಳಿ ಸಕಲ ಸವಲತ್ತಿನ ಭೋಗಲಾಲಸೆ +ಯಿಂದ ಮೇಲೆದ್ದು ಬಂದ. ಬದುಕನ್ನು ಅದುವ +ರೆಗೆ ಸ್ವೀಕರಿಸಿದ ರೀತಿ ಅಂದಿನಿಂದ ಆತನಿಗೆ ವವ +ರ್ಣವಾಗಿ ತೋರಿತು. + + +ರ್‌ +ಡಾ ಎಚ್‌ ] + + +ERED EES TREES EASES +" 'ಭರತಚಕ್ರವರ್ತಿಯನ್ನುವೆ ೈರಾಗ್ಯದೆಡೆಸೆಳೆದ +ಆ ಶಕ್ತಿ ಅದೆಷ್ಟು ಬಲಶಾಲಿಯಾಗಿರಬೇಕೆಂಬ +ಕುತೂಹಲ ಮೊಳೆಯಲು ಅವಕಾಶವಿದೆ. ಆದರೆ +ಆ “ಶಕ್ತಿ' ಅದೆಷ್ಟು ಕ್ಲುಲ್ಲಕವೂ ಸಾಮಾನ್ಯವೂ, +ಸಹಜವೂ ಆದುದೆಂದರೆ, ಬದುಕಿನ ಯಾವುದೋ +ಒಂದು ಕ್ಷಣದಲ್ಲಿ ಆ ಅನುಭವ ಪ್ರತಿಯೊಬ್ಬ +ನಿಗೂ ಎದುರಾಗುತ್ತದೆ. ಆ ಶಕ್ತಿ ಬೇರೇನೂ +ಅಲ್ಲ. +ನೆರೆಗೂದಲು ! + +ಶುಭ್ರ ಸ್ನಾನದ ಆಹ್ಲಾ ದಕರ ಮೂಡಿನಲ್ಲಿ +ಕನ್ನಡಿಯ ಮುಂದೆ ನಿಂತಾಗ ತಲೆಯ +ಯಾವುದೋ ಮೂಲೆಯಲ್ಲಿ ಬೆಳ್ಳಿಗೂದ +ಶೊಂದು ಫಕ್ಕನೆ ಮಿಕಚಿದರೆ ಎನ್‌ ಎಂಥದೋ +ಭಯ, ಕಳವಳ ಎದೆಯೊಳಗೆ ಧುಮ್ಮಿಕ್ಕುತ್ತದ. +ಅದು ಬದುಕಿನ ಒಂದು ಪ್ರಮುಖ ���ಟ್ಟವನ್ನು +ಹೊಳೆಯಿಸುತ್ತದೆ. ಇದ್ದಕ್ಕಿದ್ದಂತೆ ಬದುಕು +ಬೊಗಸೆಯೊಳಗಿನಿಂದ ಸೋರಿಹೋದಂತೆ ಭಾಸ +ವಾಗುತ್ತದೆ. + + +ಅಗಸ್ಟ್‌ 1991 + + +ಖ್‌ ನಾಟ + + +ಭರತನಂಥವನನ್ನೇ ಭೋಗಜೀವನದಿಂದ +ವಿಮುಖಗೊಳಿಸಿದ ಬೆಳ್ಳಿ ಕೂದಲ ಪ್ರತಾಪಕ್ಕೆ +ಸಾಮಾನ್ಯ ಜನರು ತಲೆದೂಗದಿರಲಾಗುತ್ತ +ದೆಯೇ? ಕನ್ನಡಿಯಲ್ಲಿ ಹೊಳೆದ ಬೆಳ್ಳಿಕೂದಲಿನ +ಒಡತಿ ಅಥವಾ ಒಡೆಯ ಮದುವೆಯ ಹೊಸ್ತಿಲ +ಲ್ಲಿರುವ ಹದಿಹರೆಯದವರಾಗಿದ್ದರಂತೂ ತಲ್ಲ +ಣದ ತೆರೆಗಳು ಎದೆಯ ಅಂಚನ್ನು ಕೊರೆಯ +ತೊಡಗುತ್ತವೆ. ಅದನ್ನು ಮರೆಮಾಚುವ ವ್ಯರ್ಥ +ಪ್ರಯತ್ನವಾಗಿ ಅತ್ತಿತ್ತ ನೋಡಿ , ಯಾರಿಗೂ +ಗೊತ್ತಾಗದಂತೆ ಬೆಳ್ಳಿ ಕೂದಲನ್ನು ಕಿತ್ತಸೆಯ +ಬಹುದು. ಆದರೆ ಅಂಥ ಯತ್ನ ಫಲಿಸಲಾರದು. +ಕೆಲವೇ ದಿನಗಳಲ್ಲಿ ಮತ್ತೆರಡು ಮಿಂಚುಗಳು +ಕಪ್ಪು ತಲೆಯಾಗಸದಲ್ಲಿ ಟಿಸಿಲೊಡೆಯುತ್ತವೆ. +ಮತ್ತೆ ಎದೆಯಲ್ಲಿ ಗುಡುಗು ..... ಮನದಲ್ಲಿ +ಚಿಂತೆಯ ಸಿಡಿಲು! + +ಆದರೆ ಆಧುನಿಕ ವಿಜ್ಞಾನ ಇಂತಹ ಭಯ +ಗಳಿಗೆ ಕಾರಣವಿಲ್ಲವೆಂದು ತಳ್ಳಿ ಹಾಕುತ್ತದೆ. +ಕೂದಲು ಬಿಳಿಯಾದರೆ ಅಥವಾ ತಲೆ ಬೋಳಾ +ದರೆ ಆ ವ್ಯಕ್ತಿ ಗೆ ವಯಸ್ಸಾಯಿತು ಎಂಬ ಹಳೆಯ +ತತ್ವವನ್ನು ವಿಜ್ಞಾನ ಒಪ್ಪದು. ಕೂದಲು ಕಪ್ಪಾಗು +ವುದು, ಬಿಳಿಯಾಗುವುದು, ಕೆಂಪುಗೊಳ್ಳುವುದು +ಎಲ್ಲ ಕ್ರಿಯೆಗಳಿಗೂ ವೈಜ್ಞಾನಿಕ ಕಾರಣಗಳು +ಲಭ್ಯವಾಗಿವೆ; ವಿಜ್ಞಾನಕ್ಕೆ ಕೂದಲು ಸೀಳುವ +ಹವ್ಯಾಸ! + +ಇಷ್ಟೆಲ್ಲಾ ಮಹತ್ವ ಗಿಟ್ಟಿಸಿದ ಕೂದಲು ಶರೀರ +ದಲ್ಲಿ ಹೇಳಿಕೊಳ್ಳುವಂತಹ ಪಾತ್ರವನ್ನೇನೂ + + +65 + + +EE + + +ನಿರ್ವಹಿಸದು. ಆದರೆ ಇದು ಪ್ರತಿಯೊಬ್ಬ ಮನು +ಷ್ಕನ ವ್ಯಕ್ತಿತ್ವದ ಭಾಗವಂತೂ ಆಗಿದೆ; ಸೌಂದ +ರ್ಯದ ಸಂಕೇತವೆಂದೂ ಹೇಳಲಾಗುತ್ತದೆ. +ಮನುಷ್ಯ ದೇಹದಲ್ಲಿ ಹಸ್ತ, ಪಾದ, ಲೋಳೆ +ಪದರು (Mucus membranes) ಬಿಟ್ಟರೆ +ಮಿಕ್ಕೆಲ್ಲ ಭಾಗಗಳನ್ನು ಕೂದಲು ಆವರಿಸಿರು +ತ್ರದೆ. ಪ್ರಪಂಚದಲ್ಲೆಡೆ ಚೆದುರಿದ ಜನಾಂಗ +ಗಳಲ್ಲಿ ಅವುಗಳ ಸಾಂಸ್ಕೃತಿಕ ವೈಶಿಷ್ಟ್ಯಗಳಂ +ತೆಯೇ ಕೂದಲಿನ ಬಣ್ಣದಲ್ಲೂ ವೈವಿಧ್ಯತೆ ಇದೆ. +ಬಣ್ಣವನ್ನಾ ಧರಿಸಿ ಕೂದಲನ್ನು ಮೂರು +ಗುಂಪಾಗಿ ವಿಂಗಡಿಸಬಹುದು. ಕರಿಗೂದಲು, +ಬಿಳಿಗೂದಲು, ಕೆಂಗೂದಲು. + +ಸಾಮಾನ್ಯವಾಗಿ ನಲವತ್ತು ವರ್ಷ ವಯಸ್ಸಿನ +ವರೆಗೆ ಕೂದಲಿನ ವರ್ಣ ಕಪ್ಪು. ಈ ಕಪ್ಪಿಗೆ +ಕಾರಣವಾದ ರಾಸಾಯನಿಕ ವಸ್ತುವೆಂದರೆ ಮೆಲಾ +ನಿನ್‌ (Manin). ಕೂದಲಿನೊಳಗೆ ಕಪ್ಪು ಬಣ್ಣ +ವನ್ನು ಉತ್ಪತ್ತಿ ಮಾಡುವ ಜೀವಕೋಶಗಳಿರು +ತ್ತವೆ. ಮೆಲಾನೋಸೈಟ್ಸ್‌ ಎಂಬ ಈ ಜೀವಕೋಶ +ಗಳು ಕೂದಲಿನ ಗರ್ಭದಲ್ಲಿ ಉಂಟಾಗುವ ರಸಾ +ಯನಿಕ ಕ್ರಿಯೆಯಿಂದ ಅಸ್ತಿತ್ವ ಪಡೆಯುತ್ತವೆ. ಈ +ಮೆಲಾನೋಸೈಟ್ಸ್‌ಗಳಿಗೆ ಹಾನಿಯಾಗುವುದು, +ಸಂಖ್ಯೆ ಕ್ಷೀಣಿಸುವುದು ಬಿಳಿ ಕೂದಲ ಮೊಳಕೆಗೆ +ಕಾರಣವಾಗುತ್ತದೆ ದ. + +ಕೂದಲಿನಲ್ಲಿ ಕೋಶಿಕ (ಗೈair follicle) +ಮತ್ತು ಕಾಂಡ (ಗir Shaft) ಎಂದು ಎರಡು +ಭಾಗಗಳನ್ನಾಗಿ ವಿಂಗಡಿಸಬಹುದು. ಮೊದಲನೆ +ಯದು ಚರ್ಮದೊಳಗೆ ಆಳವಾಗಿ ಅಡಗಿದ್ದರೆ, +ಎರಡನೆಯದು ಚರ್ಮದ ಮೇಲ್ಬಾಗದಲ್��ಿ ಬೆಳೆ +ದಿರುತ್ತದೆ. ಲ + +ಕೂದಲಿನ ಗರ್ಭಕೋಶದಲ್ಲಿ ಜನ್ಮ ತಾಳುವ +ಮೆಲಾನಿನ್‌ ಪ್ರಮಾಣಕ್ಕನುಗುಣವಾಗಿ ಕೂದ +ಲಿನ ಕಪ್ಪು ವರ್ಣ ಉಂಟಾಗುವುದಲ್ಲದೆ ಅದರ +ಕೊರತೆಯಿಂದ ಕೂದಲು ಬಣ್ಣ ಕಳೆದುಕೊಂಡು +ಬಿಳಿಯಾಗಬಹುದು. ಈ ಬಿಳುಪು ಕೂದಲು +ತಾತ್ಕಾಲಿಕವೂ ಆಗಬಹುದು ಅಥವಾ ಶಾಶ್ವತವೂ +ಆಗಬಹುದು. ಮೆಲಾನಿನ್‌ ಉತ್ಪತ್ತಿ ಮಾಡುವ + + +66 + + +ಕೋಶಗಳು ತಮ್ಮ ಕೆಲಸವನ್ನು ಪುನಃ ಮಾಡಲು. +ಸಿದ್ಧವಾದರೆ ಈ ಬಿಳಿ ಕೂದಲು ಕಪ್ಪಾಗಲು +ಸಾಧ್ಯ. ನಲವತ್ತು ವಸಂತಗಳನ್ನು ದಾಟದ +ನಂತರ ವ್ಯಕ್ತಿಗೆ ಬಿಳಿ ಕೂದಲು ಶಾಶ್ವತವಾಗಿಯೇ +ಉಳಿಯುವ ಸಾಧ್ಯತೆ ಹೆಚ್ಚು. ಏಕೆಂದರೆ ಈ +ವಯೋಮಾನದವರಲ್ಲಿ ಮೆಲನೋಸೈಟ್ಸ್‌ಗಳು +ಕಪ್ಪು ಬಣ್ಣವನ್ನು ತಯಾರಿಸುವ ಶಕ್ತಿಯನ್ನು +ಶಾಶ್ವತವಾಗಿಯೇ ಕಳೆದುಕೊಂಡಿರುತ್ತವೆ. ಇದು +ಸ್ವಾಭಾವಿಕ ಬಿಳಿ ಕೂದಲಿನ ವಿಚಾರವಾಯಿತು. +ಇನ್ನು ಕೂದಲಿಗೆ ಅಸ್ವಾಭಾವಿಕವಾಗಿ ಬಿಳುಪು +ಅಂಟಿಕೊಳ್ಳುವ ಕಾರಣಗಳನ್ನು ಕೆದಕ +ಬಹುದು. ಇದರ ಕಾರಣಗಳನ್ನು ವಿವರಿಸಲು +ಹಲವಾರು ಅನುಸಿದ್ಧಾಂತಗಳು ನೆರವಿಗೆ ಧಾವಿಸು +ತ್ತವೆ. + +1) ಅನುವಂಶಿಕ ಸಿದ್ಧಾಂತ (110161೧ + +Theory) : + +ಈ ಸಿದ್ಧಾಂತದ ಪ್ರಕಾರ ವ್ಯಕ್ತಿಯ ತಲೆಗೂದ +ಲಿನ ವರ್ಣ ನಿರ್ಣಯವಾಗುವುದು ಜನಿಕ(Ge- +೧705) ಗಳಿಂದ. ಕೂದಲಿನ ರಾಸಾಯನಿಕ ಗುಣ, +ಬಣ್ಣದ ಸಾಂದ್ರ ತೆ, ಕೂದಲಿನ ಕಾಂಡದುದ್ದಕ್ಕೂ +ಚಾಕು ಬಣ್ಣ ಇವೆಲ್ಲ ವನ್ನೂ ನಿಯಂ +ತ್ರಿಸುವ ತಾಕತ್ತು ಈ ಜನಿಕಗಳಿಗಿದೆ. ಆದುದರಿಂ +ದಲೇ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಟ್ಟುವ ಮಕ್ಕ +ಳಿಗೆ ಚಿಕ್ಕಂದಿನಿಂದಲೇ ಬಿಳಿಯ ಅಥವಾ ಕೆಂಪು +ಕೂದಲು ಸೊಂಪಾಗಿ ಬೆಳೆಯುತ್ತವೆ; ಇದೆಲ್ಲ +ಮಗುವಿನ ತಂದೆ ಅಥವಾ ತಾಯಿಯಿಂದ ಪಡೆದ +ಬಳುವಳಿ. + +2) ಉರಿತದ ರೋಗಗಳು (17871788107 di- + +5೮25೮೪) : + +ಕೂದಲಿನಲ್ಲಿ ಪ್ರೋಟಿನ್‌ ಅಂಶ ಕಡಿಮೆ +ಮಾಡುವಂತಹ ಅಲ್ಲರೆಟಿವ್‌ ಕೊಲ್ಕೆ ಟೀಸ್‌ +(Ulcerative Colitis) ರಕ್ತ ಹೀನತೆ (Anaemia) +ಕೂಸು ಕಾರ್ದೊಗಲು (Kwashiorkor), ಉಡಿ +ಸರ್ಪಸುತ್ತು (Herpes Zoaster) ಇತ್ಯಾದಿ +ಕಾಯಿಲೆಗಳಿಂದ, ಕೂದಲು ಬಿಳಿಯಾಗ +ಬಹುದು. ಪರ್ನೀಶಿಯಸ್‌ ಅನೇಮಿಯಾ, + + +ಕಸ್ತೂರಿ + + + + + +ತ ರಾಯ್ಡ್‌ ಗ್ರಂಥಿಯ ಕಾಯಿಲೆ ಹಾಗೂ ಅಡ್ಡಿ +ಸಪ್‌ ಕಾಯಿಲೆಗಳಿಂದಲೂ ಬಿಳಿಕೂದಲು ಬೆಳೆ + + +ಯುವ ಸಾಧ್ಯತೆ ಹೆಚ್ಚಿರುತ್ತದೆ. +3) ಔಷಧಿಗಳ ಸೇವನೆ : +_' ಮಲೇರಿಯಾ . ಕಾಯಿಲೆಗೆ ಬಳಸುವ +ೋರೋಟನ್‌ ನ್‌ (೧೫10700010), ಮೈಕೈ +ೇೀವಿಗೆ ಉಪಯೋಗಿಸುವ ಮೆಫೆನಿಸೆನ್‌ (Me- + + +phenisen), ದೇಹದಲ್ಲಿನ ಕೊಬ್ಬಿನಂಶ ಕಡಿಮೆ +"ಮಾಡಲು ಸೇವಿಸುವ ಟೈಪರನಾಲ್‌ (Tripara- +ಗಂ!) ಹಾಗೂ ವಿಟಾಮನ್‌ "ಇ'ಯ ಅತಿಯಾದ +ಬಳಕೆ ಬಿಳಿ ಕೂದಲ: ಕೊಡುಗೆಯನ್ನು ನೀಡ +ಬಹುದು. +4) ರಾಸಾಯನಿಕ ವಸ್ತುಗಳು : +ನಗರಗಳಲ್ಲಿ ಶುದ್ಧೀಕರಿಸಿ ಸರಬರಾಜು +' ಮಾಡುವ ನೀರಿಗೆ ಫ್ಲೋರಿನ್‌ (fluorine) ಮತ್ತು +ಕ್ಲೋರಿನ್‌ (೮110706) ಗಳನ್ನು ಬೆರೆಸುತ್ತಾರೆ. +ಆಂಟಿಸೆಪ್ಟಿಕ್‌ ಆಗಿ ಬಳಸುವ ಈ ರಾಸಾಯನಿಕ +ಗಳು ತಮ್ಮ ಮತ್ತೊಂದು ರೂಪ ತೋರಿದಾಗ +ಬಿಳಿಗೂದಲು ಬೆಳೆಯುತ��ತವೆ. ಹುಣ್ಣುಗಳನ್ನು +ಸ್ವಚ್ಛ ಮಾಡಲು ಉಪಯೋಗಿಸುವ ಹೈ ಡ್ರೋ +ಜನ್‌ ಪರಾಕ್ಸೈಡ್‌ (ಗ; ೦.) ಸಹ ಕೂದಲಿನ ಕಪ್ಪು +ಬಣ್ಣವನ್ನು ೯ ಸಂಗಿ ಬಿಳಿಯಾಗಿಸಬಹುದು. +ರಬ್ಬರ್‌ ಮತ್ತು ಪ್ಲಾಸ್ಟಿ ಕ್‌ ಕಾರ್ಯಾನೆಗಳಲ್ಲಿನ +ಹೈಡ್ರೋಕ್ಟಿನೋನ್ಸ್‌, "ಭೀನಾಲ್ಸ್‌, ಕ್ರೆಸಾಲ್ಸ್‌ +ಎಂಬ 'ರಾಸಾಯನಿಕೆ ವಸ್ತುಗಳೂ ಕಪ್ಪು ಕೂದ +ಲನ್ನು ಬೆಳ್ಳಿ ಕೂದಲನ್ನಾಗಿ "ಪರಿವರ್ತಿಸಬಲ್ಲ ವು. +5) ಭಾವೋದ್ವೆ ಗ ಮತ್ತು ಮಾನಸಿಕ ವೇದನೆ : + + +ಕೂದಲು ಬಿಳಿ ರೂಪ ಧರಿಸಲು ಭಾವೋ +ದ್ವೇಗ ಮತ್ತು ಮಾನಸಿಕ ವೇದನೆಗಳೂ ಕಾರಣ +ಪಾಗಬಹುದು. ಇತ್ತಿ ಚೆಗೆ ವೈ ದ್ಯಕೀಯ ಪುಸ್ತಕ +ವೊಂದರಲ್ಲಿ ಅದ್ಬುತ ಸಂಗತಿಯೊಂದನ್ನು ದಾಖ +ಲಿಸಲಾಗಿದೆ. ಒಬ್ಬ ತರುಣಿ ಪರೀಕ್ಷೆ ಯಲ್ಲಿ +ನಪಾಸಾದದ್ದನ್ನೇ ಮನಸ್ಸಿಗೆ ಹಚ್ಚಿ ಕೊಂಡುರಾತ್ರಿ +ಮಲಗಿದಳು. ಆ ವೇದನೆಯ ಪರಿಣಾಮವಾಗಿ +ಆಕೆ ಬೆಳಗ್ಗೆ ಎದ್ದಾಗ ಕಪ್ಪುಗೂದಲೆಲ್ಲ ಬಿಳುಪು + + +NT «MAE + + +ತೊಟ್ಟುಕೊಂಡಿದ್ದವು. + +"ಕೆಲವು ಅಂಕಿಅಂಶಗಳಂತೂ ತಲೆಗೂದಲು +ಬೆಳ್ಳಗಾಗುವ ಕ್ರಿಯೆ ವಿದ್ಯಾ ವಂತರಲ್ಲಿಯೇ ಅತಿ +ಹೆಚ್ಚು ಎಂಬುದನ್ನು ಸಾಬೀತುಪಡಿಸಿವೆ. ಮಾನ +ಸಿಕ ಒತ್ತ ಡ ಹಾಗೂ ಹಾರ್ಮೋನುಗಳ ಏರು +ಪೇರು ಇದಕ್ಕೆ ಕಾರಣವಾಗಿವೆ. + +ವಯಸ್ಸಾದಂತೆ ಭೌತಿಕವಾಗಿ ಪ್ರಕಟಗೊ +ಳ್ಳುತ್ತ ಸಾಗುವ ಬಿಳಿ ಕೂದಲಿನ ಪ್ರಕ್ರಿಯೆ +ಮೊದಲು ಆರಂಭವಾಗುವುದು ಕಾಂಡದಲ್ಲಿ. +ಬುಡದಿಂದ ಆರಂಭವಾಗುವ ಬಿಳುಪೀಕರಣ +ಕ್ರಮೇಣ ಇಡೀ ಕೂದಲನ್ನು ವ್ಯಾಪಿಸುತ್ತದೆ. +ಸಾಮಾನ್ಯವಾಗಿ ಇದು ಕಾಣಿಸಿಕೊಳ್ಳುವುದು 40 +ವರ್ಷ ವಯಸ್ಸಿನ ತರುವಾಯವೇ. ಪ್ರಾರಂಭದ +ಹಂತದಲ್ಲಿ ತಲೆಯ ಎರಡೂ ಬದಿಗಳಲ್ಲಿ ಕಾಣಿಸಿ +ಕೊಂಡು ಮುಂದಿನ ಮಜಲಿನಲ್ಲಿ ಇಡೀ ತಲೆ +ಯನ್ನು ಆಕ್ರಮಿಸುತ್ತಾ ಸಾಗುತ್ತ ದೆ. ಕೆಲವೇ +ವರ್ಷಗಳ ನಂತರ ಗಡ್ಡ, ಮೀಸೆ, ಎದೆ, ಬೆನ್ನಿನ +ರೋಮಗಳೆಲ್ಲ ಬಿಳಿಯಾಗುತ್ತೆವೆ. ಆದರೆ +ಕಂಕುಳು ಮತ್ತು ಜನನೇಂದ್ರಿಯಗಳ ಕೂದಲು +ಮಾತ್ರ ಮುದಿ ವಯಸ್ಸಿನಲ್ಲೂ ಕಪ್ಪಾಗಿಯೇ +ಉಳಿಯಬಹುದು. + +ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪುಗೊಳಿ +ಸುವ ಔಷಧಿಗಳ ಬಗ್ಗೆ ಅನೇಕ ಜಾಹೀರಾತುಗಳು +ಬೊಬ್ಬೆ ಹಾಕಿದರೂ ಇದುವರೆಗೆ ಅಂತಹ ಔಷಧಿ +ಲಭ್ಯ ಎಲ್ಲ ದಿರುವುದು ವಾಸ್ತವ ಸಂಗತಿ. ಕೂದ +ವಿಗೆ ಬಳಿದುಕೊಳ್ಳುವ ಕಪ್ಪು ಬಣ್ಣ (1೩೫ dy e) +ತಾತ್ಯಾ ಲಿಕ ಪರಿಹಾರ ಮಾತ್ರ. ಆದರೆ ಕ್ಯಾಲ್ಸಿಯಂ +ಪೆಂಟೋಫೆಯನೇಟ್‌ ಮಾತ್ರೆ ಮತ್ತು ಮಾನಸಿಕ +ಒತ್ತಡವನ್ನು ನಿಯಂತ್ರಿಸಲು ಬಳಸುವ ಟ್ರಾ ಕ್ವಿ +ಲೈಸರ್ಸ್‌ (Lranauillisers) ಮಾತ್ರೆಗಳ ಸೇವನೆ +ಯಿಂದ " ಹಲವರಲ್ಲಿ ಬಿಳಿಗೂದಲು ನಿಯಂತ್ರಣ +ಗೊಳ್ಳಲು ಸಾಧ್ಯ ವೆಂಬ ಅಂಶ ಇತ್ತೀಚಿನ +ಪ್ರ ಯೋಗಗಳಿಂದ ಹೊರ ಬಿದ್ದಿದೆಯಾದರೂ +ಅದಿನ್ನೂ ದ ೃಢಪಡಬೇಕಿದೆ. ಅಲ್ಲಿಯವರೆಗೆ +ಕಾಯುವ ಸಹನೆಯನ್ನ ೦ತೂ. ಉಳಿಸಿಕೊಳ್ಳು +ವುದು ಅನಿವಾರ್ಯ. ೨ + + +67 + + + + + +ಶಾ ರ್‌ ರಾರ ಶಶ I + + +68 + + + + + +ಈ ಕುಂ.ವೀರಭದ್ರಪ್ಪ + + +ಕಡಲಿನ ಕಾದ ಮರಳ ದಂಡೆಯ ಮೇಲೆ +ಹಕ್ಕಿ ಬಿಚ್ಚಿ ರೆಕ್ಕೆ ಒಣಗಿಸಿಕ��ಳ್ಳುತ್ತಿದೆ + +ಪುಕ್ಕ ಪುಕ್ಕ ನಡುವೆ ಗರಿ ಕೊಳವೆಯೊಳಗೆ +ಕಚ್ಚಾ ತೈಲ ಅಂಟು ಅಂಟು ಹಠದ ಲೋಳೆ + + +ಕಡಲ ಅಲೆಗುಂಟ ಮೀನ ಕಳೇಬರಗಳ ತೇಲು +ಮುಗಿಲಿಗಂಗಾತ ತೆರೆದ ಕಣ್ಣಿನ ತುಂಬ ಕ್ಷಿಪಣಿ ಬಿಂಬ + +ಕಿಡಿ ನಿರೀಕ್ಷೆಯ ಬಿಸಿಗಾಳಿ ಒಡಲಲ್ಲಿ ಎಚ್ಚತ್ತ ಇಂಧನ ಪಹರೆ +ತೂಕ ಕಳೆದುಕೊಂಡ ಡಾಲರು ತೆ ೈಲದುರಿಯೊಳಗೆ + + +ಮದ್ದಿನವಾಸನೆತೋಪು ನೆರಳಲ್ಲಿ ಮೂರ್ಛೆ ಹೋಗಿರುವ ಹಸುಳೆ + +ಎದೆ ತುಂಬಿದ ತಾಯಿಯ ಸ್ವರ ಕಂಪನಕ್ಕೆ ಸಿಕ್ಕಿ ಹಾರಿದ ಚಿಟ್ಟೆ + +ಬ್ರೆಡ್‌ ತುಂಡಿನ ಮೇಲೂ ಭೀತ ನೆರಳು ಮತ್ತು ತೊಡಕುಬಿದ್ದ ಕರುಳು +ಹೊಗೆಯ ದಟ್ಟ ಛಾಯೆ ಹಗಲ ತುಂಬ ಇರುಳು ಮುಗಿಲಲ್ಲಿ ದೀಪಾವಳಿ + + +ಸಾವಿರದೊಂದು ಹಾದಿ ಯುದ್ಧ ನೌಕೆಗಳುರುಳು ಸದ್ದು +ಉಸಿರುಗಟ್ಟಿದ ಗುಲಾಬಿ ಆಳದಲ್ಲಿ ಬೆಚ್ಚಗೆ ನಿದ್ದೆ ಹೋಗಿದೆ ಕಾಲ +ವರ್ತ ಮಾನದ ದುಪ್ಪಟಿ ಹೊದ್ದು. ಎಲ್ಲರೊಟ್ಟಿಗೆ ಇದ್ದು + +ಮರಳ ಮೇಲೆ ಕ್ರೌರ್ಯದ ಹೆರಿಗೆ ಮುಗಿಲಲ್ಲಿ ರೆಕ್ಕೆ ಬಿಚ್ಚಿದೆ ಹದ್ದು +ಮಾನವೀಯತೆ ಮೇಲೆ ಅದರ ಕಣ್ಣು. + + +ಸಕಾ SETTER + + + + + +ಯರು ಯಾಮ ಮುಮಂ ಯ ಪಮ ೂ 44 + + +WS + + + + + +) + + +9, + + + + + + + + + + + + + + +|} + + +Nl + + +ee + + +ತು +Blin + + +ಕಣ್ಣಗೊಂಬಿಗಳಂಗಡಿ ಮುಂದೆ ಮಾಂಸದ ಮಾರುಕಟ್ಟೆ +ಎಡಬಲಕೆ ಕಣ್ಣೀರು ಪ್ರತಿಹನಿ ಪಾರದರ್ಶಕದೊಳಗೆ + +ತಿಲಕ ತಿದ್ದುವ ಟ್ಯಾಂಕುಗಳು ಬುಲ್ಡೋಜರುಗಳು +ಹೊಗೆಯಾಡುತ್ತಿರುವ ಕೋವಿಗಳು ಬೇಟೆ ಕಡೆ ನಿಗಾ ಇಟ್ಟ +ಮೆದುಳುಗಳು ಕರುಳುಗಳ ಕಿರು ಹಾದಿಗುಂಟ ಓಡುತ್ತಿರುವ + + +ಯುದ್ಧ ನೌಕೆಗಳು + + +ಭೂಪಟ ಚಿವುಟಿದೆಡೆ ರಕ್ತರೇಖೆಗಳು ಕೈ ಕುಟುಕುವ ಸಮಾಧಿಗಳು +ತಾಜಾತನ ಕಳೆದುಕೊಂಡ ವ ಣದಾಳ +ಜೀವಸೆಲೆಯ ಹಾಹಾಕಾರ + + +ಶಾಂತಿಯ ಶ್ರೀಕಾರ ಹುಡುಕಾಟದ ಹಕ್ಕಿ +ದಟ್ಟ ಹೊಗೆ ನಡುವೆ ದಿಕ್ಕು ತಪ್ಪಿ +ಜೀವಂತ ಸಮಾಧಿ ಎದೆಗೆ ಕಾಲೂರಿ ಹಾರಲೆಣಿಸುತ್ತಿದೆ + + +ಅದರ ಕೊಕ್ಕ ನಡುವೆ ಬಾಡಿಲ್ಲ ಕಕ್ಕುಲಾತಿಯ ಚಿಗುರು +ಪ್ರಯಾಸದಲ್ಲಿ ಮುತ್ತು ಗಟ್ಟಿದರೆ ಬೆವರು + +ತೈಲದ ಕವಚ ಸೀಳಿ ಸಿಡಿದು ಕುಪ್ಪಳಿಸಿ ಮುಗಿಲಿಗೆ +ಅಮೇರಿಕಾದ ಲಿಬರ್ಟಿ ವಿಗ್ರಹದ ಮುಳ್ಳು ಕಿರೀಟದ ಕಡೆಗೆ + + + + + + + + + + + + + + + + +'ಶಿರವಾಡಕ್ಕೆ ಒಂದು ಕೆಲಸದ ನಿಮಿತ್ತ +ಊಗಿದ್ದೆ, ಕೆಲಸ ಮುಗಿಸಿ ಹಿಂದಿರುಗುವಾಗ +ುಜಾ' ಹಾಗೂ "ಸಸ್ತಾ ' ಇರುವ ಕಾಯಿಪಲ್ಲೆ, +ಗೆಯೇ ಒಂದು ಡಜನ್‌ ಕಿತ್ತಳೆ ಹಣ್ಣು ಖರೀದಿ +[. ಹುಬ್ಬಳ್ಳಿ-ಗಣೇಶಗುಡಿ ಬಸ್ಸು ಧಾರವಾ +: ಬರುವಾಗ ತುಂಬಿಕೊಂಡೇ ಬಂದಿತ್ತು. +ಸರೂ ಹುಬ್ಬಳ್ಳಿಯಿಂದ ಬಂದ ಲೋಕಲ್‌ +ರು ಕೆಲವರು ಅಲ್ಲಲ್ಲಿ ಇಳಿಯುತ್ತಿದ್ದರು. +ನೆಯ ಸೀಟಿನಲ್ಲಿ ಒಬ್ಬರು ಇಳಿಯುವಂತೆ +ಡಿತು. ಧಾರವಾಡದಲ್ಲಿ ಹತ್ತುವ ಜನರೂ +ಬಾ ಇದ್ದರು. ಅದರಲ್ಲಿ ನಿಂತು ಪ್ರಯಾಣಿ +ಬ ಸಹ ಜಾಗಾ ಇರುವಂತಿರಲಿಲ್ಲ. ಬಸ್ಸಿನ +ನೆಯ ಸೀಟಿನ ಮಹನೀಯರೊಬ್ಬರಿಗೆ +ದು "ಜಾಗಾ' ಹಿಡಿಯುವಂತೆ ವಿನಂತಿಸಿ ಕಿಡಕಿ +ಲ್ಲೇ: ನನ್ನ ಕೈ ಚೇಲ ನೀಡಿದೆ. ಆತ ತೆಗೆದು +೦ಡ. ಅಂತೂ ಆ ಸಮುದಾಯದಲ್ಲಿ ನುಗ್ಗಿ +ನೆಯ ಸೀಟಿನಲ್ಲಿ ಕುಳಿತುಕೊಳ್ಳಲು ಸಾಕು +��ಾಗಿತ್ತು. +ನನ್ನ ಚೀಲ ತೆಗೆದುಕೊಂಡು ಜಾಗಾ ಕಾಯ್ದಿರಿ +1 ಪಕ್ಕದ ಸಹ ಪ್ರಯಾಣಿಕರಿಗೆ ಧನ್ಯವಾದ +ಏಪಿಸಿದೆ. ಇರಲ್ರೀ ಸಾಹೇಬ್ರ, ಅದೆಲ್ಲಾ +ನ್ರೀೀ.... ಎಂದು ತಳ್ಳಿ ಹಾಕಿದ್ದರು. ಮಧ್ಯ +ರುಸ್ಪಿನ ಆತ ಹಳ್ಳಿಯ ರೈತನೆಂದು ಗುರುತಿಸಿ +ಡೆ. ಬಸ್ತು ತುಸು ದೂರ ಕ್ರಮಿಸುತ್ತಲೂ +(ಲ್ಲಿದ್ದ ಕಿತ್ತಳೆ ಹಣ್ಣು ಬಿಡಿಸಿ ತಿನ್ನ ಹತ್ತಿದ. +ಸ್ಹ ಮತ್ತೆರಡು ಹಣ್ಣು ಬಿಡಿಸಿ ನನಗೂ, ನನ್ನ +ಕ ಇರುವಪ್ರಯಾಣಿಕರಿಗೂ ಕೊಡಲು ಬಂದ. +ವು ಬೇಡವೆಂದರೂ +ನ್ಸೋ ವಸ್ತು ಬ್ಯಾಡಾ ಅನ್ಸಾದ್ದಿ ೀ'' ಎಂದು +ವಂತ ಮಾಡಿ ತಿನ್ನಿಸಿದ ಅವನ ಈ ಮು +ಜನ್ಮ ಹಾಗೂ ಉದಾರ ಬುದ್ಧಿ ನನ್ನನ್ನೆ +ಂಬಾ ಅಣುಕಿಸಿತು. ಚೀಲದಲ್ಲಿ ಒಂದು ಡಜನ್‌ + + +ಕಿತ್ತಳೆ ಹಣ್ಣು ಇದ್ದರೂ ಒಂದನ್ನೂ ಬಿಡಿಸಿ +ತಿನ್ನಲು ಕೊಡುವ ಔದಾಡ್ಕ ತೋರಿಸಲಿಲ್ಲ ಎಂದು +ಕುಬ್ಬನಾಗಿದ್ದೆ. ಧಾರವಾಡದಲ್ಲಿ ತುಂಬಾ +ಪೊತ್ತು ಕಾದು ಬೇಸರದ ಬಾಯಾರಿಕೆಯಲ್ಲೂ +ಒಂದು ತೊಳೆಯನ್ನೂ ತಿಂದಿರಲಿಲ್ಲ. ಬಾಯಿ +ಚಪಲ ಬಂದರೂ ಹೆಂಡತಿಮಕ್ಕಳ ಜೊತತಿನ್ನೋ +ಣವೆಂದು ಬಾಯಿ ಬೇಡಿಕೆಯನ್ನು ಅದುಮಿ +ಇಟ್ಟಿದ್ದೆ. ಮುಂದೆ ಊರು ಸೇರಿ ಮನೆಗೆ ಬಂದು +ಒಂದೊಂದೇ ಜಿನಸನ್ನು ಚೀಲದಿಂದ ತೆಗೆದಿರಿಸು +ವಾಗಕಿತ್ತಳೆಹಣ್ಣು ಒಂಭತ್ತೇ ಇದ್ದದ್ದು ಗಮನಕ್ಕೆ +ಬಂತು. ಕೈ ಚೀಲ ತೆಗೆದುಕೊಳ್ಳುವಾಗ ನನ್ನ ಸಹ +ಪ್ರಯಾಣಿಕ ಆಗಲೇ ಮೂರನ್ನು ಎತ್ತಿ ಇಟ್ಟಿದ್ದ. +ಆತತಿಂದು, ಹಂಚಿ ತಿನ್ನುವ ಮುಗ್ಧ ಚಿತ್ರ ಕಣ್ಣಿಗೆ +ಕಟ್ಟಿತ್ತು. ಅ ಸುರೇಶಹೆಗಡೆ + + +ಮೊನ ಬೆಂಗಳೂರಿನಿಂದ ಶಿವಮೊಗ್ಗೆಗೆ +ಹೊರಟಿದ್ದೆ. ಮಧ್ಯಾಹ್ನ ಎರಡು ಗಂಟೆಯ "ತಡೆ +ರಹಿತ' ಬಸ್‌. ಮೊದಲೇ ರಿಸರ್ವ್‌ ಆಗಿದ್ದ ನನ್ನ +ಮುಂದಿನ ಸೀಟಿಗೆ ಯುವ ಜೋಡಿಯೊಂದು +ಬಂತು. ಜೊತೆಗೆ ಮುದ್ದಾದ ಹೆಣ್ಣು ಮಗು! +ಗಂಡ ಅವಳೊಡನೆ ಸ್ವಲ್ಪ ಹೂತ್ತು ಸರಸವಾಗಿ +ಮಾತನಾಡಿದ; ಕೊನೆಗೆ ಮಗುವನ್ನು ಮುದ್ದಾ ಡಿ +ಬಸ್ತಿ ನಿಂದಿಳಿದು ಕಿಟಕಿಯ ಬಳಿ ಬಂದು ಪನಃ +ಅವಳೊಡನೆ ಮಾತನಾಡುತ್ತಾ ನಿಂತ. + +ಇದ್ದಕ್ಕಿದ್ದಂತೆ ಅವನ ಮುಖ ಗಂಭೀರವಾ +ಯಿತು. ಹೆಂಡತಿಗೆ ಒಂದು ಎಚ್ಚರಿಕೆಯ ಮಾತೂ +ಬಂತು- ಬಹು ಮೆಲುದನಿಯಲ್ಲಿ. ""ನೋಡೆ! +ಮತ್ತೆ: ಮೊನ್ನೆ ದೀಪಾವಳಿಗೆ ಕೊಟ್ಟ ಹಾಗೆ ಈ +ಸಲವೂ ನಿಮ್ಮ ಪ್ಪ ಸಾವಿರವೋ, ಎರಡು ಸಾವಿ +ರವೋ ಕೊಟ್ಟರೆ ಕೈ ಯಿಂದಲೂ ಮುಟ್ಟ ಬೇಡ. +ಗೊತ್ತಾಯ್ತಾ? ಹಲ್ಲಿರಿದು ಇಸಕೊಂಡ್ರೆ ಮತ್ತೆ +ನಿನ್ನ ಮನೆ ಸೇರಿಸೊಲ್ಲ!'' + +ಅರೆ! ಗೋಮುಖ ವ್ಯಾಘ್ರ! ನೋಡಲು +ಎಷ್ಟು ಲಕ್ಷಣವಾಗಿದ್ದಾನೆ! ವಿದ್ಯಾವಂತ, ಸರಸಿ, +ಒಳ್ಳೆಯ ಕೆಲಸದಲ್ಲಿ ಇರುವಂತೆ ಕಾಣುತ್ತಾನೆ. +ಮತ್ತೆ ಮಾವನ ದುಡ್ಡಿಗಾಗಿ ಬಾಯಿ ಬಿಡುತ್ತಾ + + +ಕಸ್ತೂರಿ + + + + + + + + + + +ನಲ್ಲ! ಅಸೂಯೆ ಹುಟ್ಟಿ ಸುವಂತಿದ್ದ ಯುವಕ +ನನ್ನು ನೋಡಿ, ನನಗೀಗ ಅಸಹ್ವವಾಯಿತು. + +ಪಾಪ, ನಗುತ್ತಿದ್ದ ತರುಣಿ ಒಮ್ಮೆ ಗೆ ಮಂಕಾಗಿ +ಬಿಟ್ಟಳು. ಒಂದು ನಿಮಿಷದ ನಂತರ ಕಣ್ಣೊರೆಸಿ +ಕೊಂಡು ನಿಧಾನವಾಗಿ ಬಿಕ್ಕಿ ದಳು. + +““ಹೇಗಂತೀರ ನೋಡಿ! ಮದುವೆ ಮಾಡಿ +ಕೊಟ್ಟ ಮಾತ್ರಕ್ಕೆ ನಮ್ಮ ಪ್ಪ ನನ್ನ ಮಾರಾಟಮಾಡಿ +ಬಿಟ್ಟಿ ದಾರ? ಇರೋದು ಒಬ್ಬಳೇ ಮಗಳು. ನನ +ಗಲ್ಲೆ ಇನ್ನು ಯಾರಿಗೆಕೊಡ್ತಾರೆ? ನಾನು ದೊಡ್ಡ +ಸ್ಲಿಕೆಯಿಂದ ಬೇಡಾಂದ್ರೆ ಅವರಿಗೆ ಬೇಜಾರಾ +ಗೋಲ್ವಾ? ನಿಮಗೂ ಹೆಣ್ಣು ಮಗು ಇಲ್ವಾ? +ನಾಳೆ ನಮ್ಮ ಪಮ್ಮಿ ಗೆ ನೀವು ಏನೂ ಕೊಡೋದೆ +ಇಲ್ವಾ? ಅವಳು ನಿಂದೇನೂ ಬೇಡ ಅಂದ್ರೆ +ನಿಮಗೆ ಹೇಗಾಗುತ್ತೆ? ಅಷ್ಟು ಬಿಗುಮಾನ ಇದ್ರೆ +ನೀವೇನೂ . ಇಸ ಸಗೋಬೇಡಿ. ನಾನು ಮಾತ್ರ +ಅವರು ಕೊಟ್ಟಿದ್ದನ್ನ ಬೇಡಾ ಅನ್ನೊ ಲ್ಲಾ. ನಿಮ್ಮ +ಹೈ ಫಿಲಾಸಫಿ ನನಗೆ ಬೇಡ.'' + +ಓ/ ಹೀಗಿದೆ ಸಮಾಚಾರ. ಇಬ್ಬರಲ್ಲಿ ಯಾರು +ಸರಿ ಎಂದುಕೊಂಡೆ. ಪೆಚ್ಚಾದ ತರುಣ, ""ಹಾ +ಗಲ್ಫೆ, ಹಾಗಲ್ವೆ'' ಎನ್ನುತ್ತಾ "ಪದಗಳಿಗಾಗಿ ತಡಕಾ +ಡದ. ಅಷ್ಟ ರಲ್ಲಿ ಬಸ್ಸು ಮುಂದಕ್ಕೆ ದೌಡಾಯಿ +ಸಿತು. + +ಅ ಎನ್ನೆಸುಬ್ರಹ್ಮಣ್ಯ + + +ಹಿಮ್ದೆ ನಮ್ಮ ಹತ್ತಿರದ ಹಳ್ಳಿಯಲ್ಲಿ ಒಂದು +ಮದುವೆ ನಡೆಯಿತು. ಪಟ್ಟ ಣದಿಂದ ಬೀಗರು +ಬಸ್ಸು ಮಾಡಿಕೊಂಡು ಬಂದಿಳಿದರು. ಹಣ್ಣಿನ +ವರೂ ಕೂಡ ಇರುವಷ್ಟು ಸೌಲಭ್ಯ ದಲ್ಲಿಯೇ +ಅಚ್ಚು ಕಟಾ ರ ದ ವ್ಯವಸ್ಥೆ ಮಾಡಿದ್ದರು. ಬಂದವರಿ +ಗೆಲ್ಲಾ ಕಾಫಿ, ತಿಂಡಿಯ ಸಮಾರಾಧನೆ ಮುಗಿಯು +ತ್ತಿದ್ದ 7 ಂತೆಯೇ ಶುರುವಾಯಿತು ಬೀಗರ ಅಕ್ಷೇ +ಪಣಾ ಪಟ್ಟಿ. ರವೆ ಸರಿಯಾಗಿ ಹುರಿದಿಲ್ಲ, ಕೇಸರಿ + +ಭಾತಿಗೆ ತುಪ್ಪ ಸಾಕಷ್ಟು ಹಾಕಿಲ್ಲ, ಬೀಗರ ಕಡೆ +ಯವರ್ವಾ ರನ್ನೋ ಊಟಕ್ಕೆ ಸರಿಯಾಗಿ ಕರೆಯ +ಲಿಲ್ಲ, ಶೌಚ ವ್ಯವಸ್ಥೆ ಸರಿಯಾಗಿರಲಿಲ್ಲ, ಮತ್ತೆ + + +ಅಗಸ್ಟ್‌ 1991 + + + + + +ಮರುದಿನ ಇಡ್ಲಿ ಸರಿಯಾಗಿ ಬೆಂದಿಲ್ಲ, +ಚೆನ್ನಾಗಿಲ್ಲ, ಬೀಗತಿಗೆ ಕೊಟ್ಟ ಸೀರೆಯಲ್ಲಿ ೩ +ತಾರಿ ಕಮ್ಮಿ ಯಾಯಿತು, ಹುಡುಗಿಗೆ ಕೊ +ದೊಡ್ಡ ಸೀರೆ ದುಬಾರಿಯದಲ್ಲ - ಹೀಗೆ ಪ +ಬೆಳೆಯುತ್ತಾ ಹೋಯಿತು. ಹೆಣ್ಣಿನವರು ಜಿ +ಹಿಡಿ ಮಾಡಿಕೊಂಡು ಸಾಧ್ವವಾದಷ್ಟು ಬೀಗರ: +ತೃಪ್ತಿಪಡಿಸಲು ಹಣಗುತ್ತಿದ್ದರು. ಕೆಲವ +ಮಧ್ಯಸ್ಥಿಕೆ ಮಾಡಿ ವಿಕೋಪಕ್ಕೆ ಹೋಗುತ್ತಿ +ಪ್ರಕರಣಗಳನ್ನು ಶಾಂತಗೊಳಿಸುತ್ತಿದ್ದರ +ಮದುವೆ ಹೊಂದಿಸಿದ್ದ ಮಧ್ಯಸ್ತ ಗಾರರು ಗಂಜಿ +ವರ ಆಟಾಟೋಪ ನೋಡಿ ಬೇಸತ್ತರು. ಹೆಣ್ಣಿ +ಕಡೆಯ ಕೆಲವು ಹತ್ತಿರದ ಸಂಬಂಧಿಗಳು ಧಾ +ಊಟ ಆಗುವುದನ್ನೇ ಎದುರು ನೋಡುತ್ತಿರ +ಮಧ್ಯಾಹ್ನದ ಕಾಫಿಯಾಗುತ್ತಿ ದ್ಹಂತೆಯೇ ಬೀಃ +ಕಡೆಯವರ ಚಪ್ಪಲಿಗಳನ್ನೆಲ್ಲಾ ಗೋಣಿ ಚಿ +ಪು ಹಾಕಿ ಮೂಟೆ ಕಟ್ಟೆ ಬಸ್ಸಿನ ಟಾಪಿನ +ಕೆ, "ನಿಮ್ಮ ಹುಡುಗಿಯನ್ನು ಕರೆದುಕೊಂ + +ಸ್‌ ನೀವೆಲ್ಲಾ ಹೊರಡಿ,'' ಎಂದು ಗಜೆ! +ದರು. ಊರಿನವರೂ ಕೂಡ ತಿರುಗಿ ಬಿದ್ದ ಮೆ +ಗಂಡಿನವರು ನಿರ್ವಾಹವಿಲ್ಲದೆ ಹುಡುಗಿಯ; +ಕರೆದುಕೊಂಡು ಹೊರಟುಹೋದರು. ರಾ +ಭೂರಿ 'ಭೋಜನ, ಬೆಳಿಗ್ಗೆ ಬೀಗರ ಉಪಚಿ +ಮಾಡಿ ಬೀಗರನ್ನು ಆದರ, ಗೌರವಗಳಿ, +ಬೀಳ್ಕೊ ಡಬೇಕೆಂದಿದ್ದ ಕಾರ್ಯಕ್ರಮ ಅನಿಲೀಃ +ವಾಗಿ ರದ್ದಾಯಿತು. ಬೀಗರಾಗಿ ಒಂದು « +ದರ್ಪ ತೋರಲೇಬೇಕೆಂದಿದ್ದ ಆ. +ನಿಲುವು ಅವರ ಮರ್ಯಾದೆಗೇ ಕುತ್ತಾಯಿ. +ಗಂಡಿನವರಿಗೆಬಂದಸ್ಥಿ ತಿನೋಡಿ ನಗುಬಂಓ +ದರೂ ಹೆಣ್ಣಿ ನವರ ಅಸ್ವಾಭಾವಿಕ ಹಾಗೂ « +ರೂಪದ ಈ ನಿಲುವು ಸರಿಯೇನೋ ಎನಿಸಿ +ಎರಡು ಸಂಸಾರಗಳನ್ನು ಮತ್ತು ಎರಡು ಹ +ಯಗಳನ್ನು ಒಂದುಗೂಡಿಸುವ ಮಂಗಳ ಕ್ಷ: +೪ನ್ನು ಅಶಾಂತಿಯ ಬೀಡನ್ನಾ ಗಿಸಿದ ಎಲ್ಲಾ. + +ಮೆಯೂ ಗಂಡಿನವರಿಗೇ ಸೇರತಕ್ಕದ್ದಲ್ಲವೆ +ಈ ನ + + + + + + + + + +1955ರ ನವಂಬರಿನಲ್ಲಿ ಸೌದಿ ಅರೇಬಿಯದ +3ರಸರಾದ ಸೌದ್‌ ಇಬ್ನ್‌ ಅಬ್ದುಲ್‌ ಅಜೀಜ್‌ +*ವರು ಭಾರತ ಸಂಚಾರಕ್ಕಾಗಿ ಮುಂಬಯಿ +ಸುಲ್ಲಿ ಬಂದಿಳಿದರು. ತಮ್ಮ ಸ್ವಂತ ಕಾನ್‌ವೇರ್‌ +ಮಾನದಲ್ಲಿ ಅವರು ಚಿತ್ರೈಸಿದ್ದರು. ಅವರ +ನ್ನಿಗೇ ಐದು ಸೌದಿ ವಿಮಾನಗಳ ತುಂಬ ಅವರ +1ರಿವಾರದವರಿದ್ದರು. ಅವರ ಸಂಖ್ಯೆ 200 ಇತ್ತು. + + + + + +ವರಲ್ಲಿ 12 ಜನ ಅರಸರ ಸೋದರರು, ಆರು +'ನ ಮಂತ್ರಿಗಳು, ಅನೇಕ ಮಕ್ಕಳೂ ಸೇರಿದ್ದರು. +' ಅದೇ ಸಮಯದಲ್ಲಿ ನೇಪಾಳದ ರಾಜರೂ +ಶಿಯದ ಕ್ರುಶ್ಚೇವ್‌ ಮತ್ತು ಬುಲ್ಲಾನಿನ್ನರೂ +ಇರತದ ಸಂಚಾರಕ್ಕೆ ಬಂದಿದ್ದುದರಿಂದ ಅರಸು +ಇದರ 17 ದಿನದ ಭಾರತ ಸಂಚಾರಕ್ಕೆ ಸಿಗಬಹು +ಗಿದ್ದ ಪ್ರಚಾರ ಸಿಗಲಿಲ್ಲ. ಆದರೂ ಸೌದಿ +ಜರು ವಿಮಾನ ಮೂಲಕವಿರಲಿ, ರೈಲಿನಲ್ಲಿ + + +ಕ + + +ರಾಧಾಕೃಷ್ಣರಾವ್‌ + + +ರಲಿ ಎಲ್ಲಿ ಸಂಚರಿಸಿದರೂ ಯಾವಾಗಲೂ ಪಶ್ಚಿ +ಮಾಭಿಮುಖರಾಗಿಯೇ ಇರುತ್ತಿದ್ದರೆಂಬುದನ್ನು +ಪತ್ರಿಕೆಗಳು ವರದಿ ಮಾಡದಿರಲಿಲ್ಲ. ಈ ಅರಸರ +ಸಂಚಾರ ಸಿಂಹಾಸನ ಲೋಹಚುಂಬಕ ವ್ಯವಸ್ಥೆ +ಯಿಂದ ಯುಕ್ತವಾಗಿತ್ತು. ಮುಸ್ಲಿಮರು +ಪ್ರಾರ್ಥನಾ ಕಾಲದಲ್ಲಿ ಪಶ್ಚಿಮಾಭಿಮುಖರಾಗಿ +ರುವುದು ರೂಢಿ. ಆದರೆ ಈ ಅರಸರು. ಸದಾ +ಮಕ್ಕಾಭಿಮುಖರಾಗಿರುವಂತೆ ಅನುಕೂಲಮಾಡಿ +ಕೊಂಡಿದ್ದರು. + +ಈ ಚುಂಬಕ ಸಿಂಹಾಸನಕ್ಕಾಗಲಿ, ಆ. ಐಷಾರಾ +ಮದ ವಿಮಾನಗಳಿಗಾಗಲಿ, ಅವರ +ಗಲಿ ಎಷ್ಟು ಖರ್ಚು ಬಂತೆಂದು ಯಾರಿಗೂ +ಗೊತ್ತಿಲ್ಲ. ಬಹುಶಃ ಅರಸರಿಗೂ ಗೊತ್ತಿರಲಿಲ್ಲ. +ಅವರು ಎಂದೂ ಲೆಕ್ಕ ಮಾಡಿ ವೆಚ್ಚ ಮಾಡುವವ +ರಾಗಿದ್ದಿಲ್ಲ. + +ಸೌದ್‌ ಇಬ್ನ್‌ ಅಬ್ದುಲ್‌ ಅಜೀಜರು, ಬಹುಶಃ +ಹಿಂದೆಂದೂ ಯಾವ ಅರಸನೂ - ಚಕ್ರವರ್ತಿ +ಗಳೂ ಕೂಡ - ಅನುಭವಿಸಿರದ ವೈಭವದಿಂದ +ಬಾಳಿದರು. ಹಣ ಅವರಿಗೆ ಕಃಪದಾರ್ಥವಾ +ಗಿತ್ತು. 1957ರ ಆರಂಭದಲ್ಲಿ ಅವರು ಅಮೆರಿಕಕ್ಕೆ +ಹೋದಾಗ ಒಂದೇ ಅಂಗಡಿಯಿಂದ ಹನ್ನೆರಡು +ಲಕ್ಷ ರೂಪಾಯಿಗಳ ಜವಳಿಯನ್ನು ಕೊಂಡ +ರೆಂದು ವರದಿಯಾಯಿತು. ಇಂಗ್ಲಂಡಿಗೆ ಅವರು +ಹೋದಾಗ ಉತ್ಕೃಷ್ಟ ಮಟ್ಟದ ಸ್ಪಾನಿಶ್‌ ಹೊಟೇ + + + + + +ಲಿನಲ್ಲಿದ್ದ ಎಲ್ಲ ಇನ್ನೂರು ಕೋಣೆಗಳನ್ನೂ + + +ಕಸ್ತೂರಿ + + + + + + + + +ನವೆಂಬರ್‌ 1969ರ ಸಂಚಿಕೆಯಿಂದ + + +ತಮ್ಮ ಹಾಗೂ ತಮ್ಮ ಪರಿವಾರದವರ ಸಲುವಾಗಿ +ಮೊದಲೇ ಕಾಯ್ದಿರಿಸಿದ್ದರು. ಇನ್ನೊಂದು ಸಲ +ಒಂದು ಹೊಟೇಲಿನಲ್ಲಿ ಐದೇ ದಿನ ಅವರು ತಂಗಿ +ದಾಗ ಏಳು ಲಕ್ಷ ರೂಪಾಯಿ ಹೊಟೇಲ್‌ ಬಿಲ್‌ +ಆಯಿತಂತೆ. + +ಸೌದಿ ಅರೇಬಿಯ ಎಂಬ ಸ್ವತಂತ್ರ ರಾಜ್ಯ +" ತಲೆಯೆತ್ತಿದ್ದು ಮೊದಲನೇ ಮಹಾಯುದ್ಧ +ಮುಗಿದ ನಂತರ. ಸಕಲ ಮುಸ್ಲಿಮರ ಪರಮ +ಪವಿತ್ರ ಕ್ಷೇತ್ರಗಳಾದ ಮಕ್ಕಾ- +ಮದೀನಗಳನ್ನೊಳಗೊಂಡ ಈ ಮರುಭೂಮಿ +ಮಯವಾದ ದೇಶ ಅದಕ್ಕೂ ಮೊದಲು ತುರ್ಕಿ +ಸಾಮ್ರಾಜ್ಯಕ್ಕೆ ಸೇ��ಿತ್ತು. ಯುದ್ಧದಲ್ಲಿ ತುರ್ಕಿಯ +ವಿರುದ್ಧ ಬ್ರಿಟಿಶರಿಗೆ ನೆರವಾಗಿದ್ದರಿಂದ ಸೌದಿ +ರಾಜಕುಲದ ಇಬ್ನ್‌ ಸೌದರಿಗೆ ಸ್ವತಂತ್ರ ಅರಸೊ +ತ್ತಿಗೆ ಸಿಕ್ಕಿತು. ಸುತ್ತಲಿನ ಮಾಂಡಲಿಕರನ್ನು ಹತ್ತಿಕ್ಕಿ +ಅವರು ಭದ್ರವಾದ ರಾಜ್ಯವನ್ನು ನಿರ್ಮಿಸಿಕೊಂ +ಡರು. ಸೌದ್‌ ಇಬ್ನ್‌ ಅಬ್ದುಲ್‌ ಅಜೀಜರು ಇಬ್ನ್‌ +ಸೌದರ ಅಸಂಖ್ಯ ಮಕ್ಕಳಲ್ಲಿ ತಂದೆಯ ಮರಣ +ಕಾಲದಲ್ಲಿ ಅಳಿದುಳಿದ 32 ಜನರ ಪೈಕಿ ಹಿರಿಯ +ರಾಗಿದ್ದರು. ಅವರು 1953ರಲ್ಲಿ ತಮ್ಮ 51ನೇ +ವಯಸ್ಸಿನಲ್ಲಿ ಪಟ್ಟಕ್ಕೆ ಬಂದರು. 80,000 ಚದರ +ಮೈಲು ವಿಸ್ತಾ ರವಾದ 30-40 ಲಕ್ಷ ಜನಸಂ +ಖೈಯ ಈ ಮರಳುಗಾಡಿನ ಪ್ರ ದೇಶದ ರಾಜನ +ಕ್ರೈ ೨ ಹೀಗೆ ನೀರಿನಂತೆ (ಅರಬಸ್ತಾನದಲ್ಲಿ + + +ER ಬೆಲೆ ಇದೆಯಲ್ಲ!) ವೆಚ್ಚ ಮಾಡಲು. + + +ಅಗಸ್ಟ್‌ 1991 + + +ಹಣವೆಲ್ಲಿಂದ ಬಂದಿರಬಹುದು? ಸೌದ್‌ ಇಂ +ಅಬ್ದುಲ್‌ ಅಜೀಜರ ತಂದೆ ರಾಜ್ಯ ಸ್ಥಾಪನೆ ಮಾ +ಕೊಂಡಾಗ ಅಂಥದೇನೂ "ಸ್ಟೇ +ಮನ್ಸ್‌ ಯಿಯರ್‌ ಬುಕ್‌'` 1945ರ ಸಂಪುಟದ +ಕೂಡ ಈ ರಾಜ್ಯದ ಆದಾಯ ಎಷ್ಟೆಂದ +ಹೇಳಿಲ್ಲ; ಅಷ್ಟು ಅಲ್ಪ ವಾಗಿರಬೇಕದು. ' + +ಸೌದಿ ಅರೇಬಿಯದ ಅದೃಷ್ಟ ಖುಲಾಯಿ +ತೊಡಗಿದ್ದು 1936ರಲ್ಲಿ; ಅಮರಿಕನ್ನ ರು ₹ +ಉಸುಬಿನ ಅರಣ್ಯದಲ್ಲಿ ಎಣ್ಣೆಯನ್ನು ಕಂಡ +ಹಿಡಿದ ನಂತರ. 1936ರಲ್ಲಿ ಅವರು ಒಂದುಬಾ +ಯಿಂದ 2,600 ಟನ್‌ ಎಣ್ಣೆ ತೆಗೆದರು. 1939ರೇ +ಹತ್ತು ಬಾವಿಗಳು ಕೆಲಸ ಮಾಡುತ್ತಿದ್ದವು. 19: +ರೊಳಗೆ ವರ್ಷಕ್ಕೆ 262 ಲಕ್ಷ ಟನ್‌ ಕ್ರೂರ +ಆಯಿಲ್‌ ಸೌದಿ ಅರೇಬಿಯದಲ್ಲಿ ಉತ್ಪಾದ +ಯಾಗುತ್ತಿತ್ತು. 1955 ಸೌದ್‌ ಇಬ್‌ನ ಅಬ್ದು +ಅಜೀಜರು ಭಾರತಕ್ಕೆ ಬಂದ ವರ್ಷದಲ್ಲಿ ಉತ +ದನೆ 482 ಲಕ್ಷ ಟನ್ನುಗಳಿಗೇರಿತ್ತು. + +ಈ ಎಣ್ಣೆ ಉತ್ಪಾದನೆಯೊಡನೆ ಹೊನ್ನಿ +ಹೊಳೆಯೇ ಹರಿಯತೊಡಗಿತು. ಪ್ರಾರಂಭದ: +ಶೇಕಡಾ 25ರಷ್ಟು ರಾಜಧನವನ್ನು ಎಣ್ಣೆ ಕಂಪ +ಗಳು ಕೊಡುತ್ತಿದ್ದರೆ ಮುಂದೆ ಏರಿಸುತ್ತ 19 +ರಷ್ಟು ಹೊತ್ತಿಗೆ ಶೇಕಡಾ 50ರಷ್ಟು ಕೊಡತೊಡ +ದವು. ಇದಲ್ಲದೆ ಕಂಪನಿಗಳು ಆದಾಯ ತೆ +ಯನ್ನು ಕೂಡ ಕೊಡಬೇಕಾಗಿತ್ತು. 1954ರ +ಎಣ್ಣೆ ರಾಜಧನವೇ ರೂ.30 ಕೋಟಿಗಳಷ +ಗಿತ್ತು. 1962-63ರಲ್ಲಿ ಇದು ರೂ.385 ಕೋಟಿ +ರಿತ್ತು. 1965-66ರಲ್ಲಿ ಈ ಆದಾಯ 630 ಕೊ +ಯಷ್ಟಾ ಯಿತು. ಸೌದಿ ಅರೇಬಿಯಕ್ಕಿಂತ 1 +ಪಟ್ಟು ಜನಸಂಖ್ಯೆ ಯಿರುವ ಭಾರತ ಜತಗ +ಒಟ್ಟು ಆದಾಯ 1965ರಲ್ಲಿ ಬರೇ 2,228 ಕೊ +ಇತ್ತೆ ಂದು ಹೇಳಿದರೆ ಸೌದೀ ಅರೇಬಿಯ +ಒಮ್ಮೆಲೇ ಬಂದ ಭಾಗ್ಯದ ಪರಿಮಾಣವ: +ತರ್ಕಿಸಬಹುದು. + +ಎಣ್ಣೆ.ಆದಾಯ ದೊಡ್ಡ ಪ್ರಮಾಣದಲ್ಲಿ 1 +ತೊಡಗಿದಾಗಲೇ ಸೌದ್‌ ಇಬ್ನ್‌ ಅಬ್ದುಲ್‌ ಅ +ಜರಿಗೆ ತಂದೆಯ ಮರಣದಿಂದ ರಾಜ್ಯಾಧಿಕ + + +— ಚಾ +ಇರಲಿಲ್ಲ. + + + + + +ಂತು. ಸೌದ್‌ ಇಬ್ನರು ಎಷ್ಟು ಹಣ ಬಂದರೂ +'ರ್ಚು ಮಾಡಬಲ್ಲ ತಾಕತ್ತು ್ರಿಳ್ಳವರಾಗಿದ್ದರು. +'ರುತ್ತಿದ್ದ ರಾಜಾದಾಯದಲ್ಲಿ ಒಂದು ಪಾಲು +»ಜಮನೆತನದ ಸ್ವಂತಕ್ಕೆ ಸಿಗುತ್ತಿತ್ತು. 1963- +ರ ವೇಳೆಗೆ ಈ ಖಾಸಗಿ ಖರ್ಚಿಗೆ ಮಂಜೂರಾದ +ರೂ.36 ಕೋಟಿಗೇರಿತ್ತು. ರಾಜಮನೆತನದ +ದಾಯದ ಬಾಬು ಇದೊಂದೇ ಅಲ್ಲವೆಂಬು +ನ್ನು ನೆನಪಿಡಬೇಕು. ಅರಬಸ್ತಾ ನದ ಶ���ಖ +ಜೂ ಅರಸರಿಗೂ ಸಂತ ಪ್ರದೇಶದ ಎಣ್ಣೆ ಬಾವಿ +ಇದಲಾದವುಗಳಲ್ಲಿ ಪ್ರತ್ಯೇಕ ಲಾಭ ಬರುತ್ತದೆ. +ದು ಎಷ್ಟೆಂದು ಪ್ರಕಟವಾಗಿಲ್ಲ. ಜಗತ್ತಿ ನ ಅತಿ +ಮಂತ. ರಾಷ್ಟ್ರವಾದ ಅಮೆರಿಕದ ಅಧ್ಯಕ್ಷ ರಿಗೆ +'ಇರೆಯುವ ಸಂಬಳ ಸಾರಿಗೆ ಭತ್ತೆ ಎಲ್ಲಾ ಸೇರಿ + +ಲಕ್ಷಕ್ಕೆ ಮಿಕ್ಕುವುದಿಲ್ಲ. ಇದರಲ್ಲಿ ಆದಾಯ +ಗೆ ಬೇರೆ ವಜಾ ಹೋಗುತ್ತದೆ. ಬ್ರಿಟನ್ನಿನ +[ಣಿಗೆ ರೂ.75 ಲಕ್ಷಕ್ಕಿಂತಲೂ ಕಡಿಮೆ ಹಣ + + +: ನ್ನು ಅವರ ದೇಶ ಕೊಡುತ್ತದೆ. ಇದಕ್ಕಾಗಿ ತನ್ನ + + +ಬ್ಲ ಖಾಸಗಿ ಆಸ್ತಿಯ ಆದಾಯವನ್ನು ಆಕೆ +'ಶಕ್ಕೆ ಬಿಟ್ಟುಕೊಟ್ಟಿ ದ್ದಾಳೆ. + +Ke ಜಗತ್ತಿನಲ್ಲಿ ಬೇರಾವ ವ್ಯಕ್ತಿಯೂ +;ದೂ ಕಾಣದ ವೈಭವದಿಂದ ಬಾಳುವುದು +ನಿದ್‌ ಇಬ್‌ನ ಅಬ್ದುಲ್‌ ಅಜೀಜರಿಗೆ ಸಾಧ್ಯವಾ +ನತು. ಅವರಿಗೆ ಅರಬಸ್ತಾನದಲ್ಲಿ ಒಟ್ಟು 24 +ರ್‌ಕಂಡೀಶನ್‌ ಮಾಡಿದ ಭವನಗಳಿದ್ದವು. 'ಹನ್ನೆ +ಕು ಶ್ರೇಷ್ಠ ಸ್ವಂತ ವಿಮಾನಗಳಿದ್ದವು. ಕ್ಕಾಡಿ +ಕ್‌ ಭೊದಲಾದ ಕಾರುಗಳಿಗೆ ಲೆಕ್ಕವೇ ಇರ +ಬ್ಲ. ಅವರು ಸ್ವಂತವಾಗಿ ಉಪಯೋಗಿಸುತ್ತಿದ್ದ +ರು ಬಂಗಾರದ ತಗಡುಗಳಿಂದಲೇ ಕಟ್ಟಲ್ಪಟ್ಟಿ +;ಬುದಾಗಿ ವರದಿ ಇತ್ತು. + +ಖರ್ಚನ್ನು ಹೆಚ್ಚು ಮಾಡುವುದಕ್ಕೆ ಅನೇಕ +ತಿಯ ವಿಧಾನಗಳು ಅವರಲ್ಲಿದ್ದವು. ತಾವಾ +ಭು ತಮ್ಮ ಪರಿವಾರದವರಾಗಲಿ ಅನ್ಯರು ಉಪ +ಹಗಿಸಿದ ಯಾವ ಪದಾರ್ಥವನ್ನೂ ಬಳಸಬಾ +ಸಿಂದು ಅವರು ನಿರ್ಬಂಧವಿಟ್ಟುಕೊಂಡಿದ್ದರು. +'ಗಾಗಿ ಯಾವುದೇ ವಿದೇಶಿ ಹೊಟೇಲಿನಲ್ಲಿ +ುದುಕೊಳ್ಳಬೇಕಾದಾಗ ಸಕಲ ಫರ್ನೀಚರ್‌, + + +ಕ್ರೋಕರಿ ಎಲ್ಲವನ್ನೂ ಹೊಚ್ಚಹೊಸದಾಗಿ + + +“ಕೊಳ್ಳಲಾಗುತ್ತಿತ್ತು. ಒಮ್ಮೆ ಅವರು ವಿದೇಶದಲ್ಲಿ + + +ಸರ್ಕಸ್ಸಿಗೆ ಹೋದಾಗ ಅವರು ತಮಗೂ ತಮ್ಮ +200 ಪರಿವಾರ ಗಣಗಳಿಗೂ ಹೊಚ್ಚಹೊಸ +ಆರಾಮ ಕುರ್ಚಿಗಳನ್ನು ತರಿಸಿ ಹಾಕಿಸಿದರು. +ರಾಜಾಮರ್ಜಿಯ ಈ ರಾಜರು ಅದಕ್ಕೆಲ್ಲ ನಿಷ್ಕೃಪ +ಣತೆಯಿಂದ ಹಣ ಸುರಿಯುತ್ತಿದ್ದರು. ಅವರು +ಸ್ವಂತಕ್ಕೂ ಅತಿಥಿಗಳಿಗೂ ಉಪಯೋಗಿಸುತ್ತಿದ್ದ +ಪಾತ್ರೆ ಪರಡಿಗಳೆಲ್ಲ ಬಂಗಾರ ಬೆಳ್ಳಿಯವಾಗಿರು +ತ್ತಿದ್ದವು. + +ಸ್ವದೇಶದಲ್ಲ ತೂ ಅವರು ನೆಲದ ಮೇಲೆ +ಕಾಲೇ ಇಡುತ್ತಿರಲಿಲ್ಲ ಎನ್ನಬೇಕು. ಮೋಟರಿನಿಂ +ದಿಳಿಯುವಾಗ ಕಾಲ ಕೆಳಗೆ ರತ್ನಕಂಬಳಿ ಹಾಸಿರ +ಬೇಕು. ಒಮ್ಮೆ ಅವರು ತಮ್ಮ ಸೈನ್ಯದ ಸಲಾಂ +ತೆಗೆದುಕೊಳ್ಳುವುದಕ್ಕೆ ಸಾಗಿದಾಗ ಅರ್ಧ ಮೈಲು +ದ್ದಕ್ಕೆ ರತ್ನಕಂಬಳಿ ಹಾಸಿದ್ದರು. + +ಪುಣ್ಯಕ್ಕೆ ಅವರು ವಿದೇಶಗಳಿಗೆ ಹೋಗುತ್ತಿ +ದ್ದುದು ಕಡಿಮೆ. ಹೋದಾಗೆಲ್ಲ ಅದು ಆಯಾ +ದೇಶದವರಿಗೆ ಅದ್ಭುತವಾಗಿರುತ್ತಿತ್ತು. ಅವರು +ತಮ್ಮೊಡನೆ ಉಕ್ಕಿನ ಪೆಟ್ಟಿಗೆಗಳಲ್ಲಿ ಬಂಗಾರದ +ಗಟ್ಟಿಗಳನ್ನು ತೆಗೆದುಕೊಂಡೇ ಹೋಗುತ್ತಿದ್ದರು. + +ಸೌದ್‌ ಇಬ್ನ್‌ ಅಬ್ದುಲ್‌ ಅಜೀಜರು ಬರೇ +ದುಂದುಗಾರರಾಗಿರಲಿಲ್ಲ. ಅವರು ಕೊಡುಗೈ +ದೊರೆಗಳಾಗಿದ್ದರು. ಮುಂಬಯಿ, ಕಾಶಿ, ಆಗ್ರಾ, +ನಾಗಪುರ, ಹೆ ದರಾಬಾದ, ಬೆಂಗಳೂರು ಮೊದ +ಲಾದ ಊರುಗಳಿಗೆ ಭೆಟ್ಟಿ ಕೊಟ್ಟಾಗ ಅನೇಕ +ಮುಸ್ಲಿಂ ಸಂಘ ಸಂಸ್ಥೆಗಳಿಗೆ ದಾನ ���ಾಡಿದರು. +ಯಾವುದಕ್ಕೂ ರೂ.10,000ಕ್ಕೆ ಕಡಿಮೆ ಅವರು +ಕೊಡಲಿಲ್ಲ. ದಿಲ್ಲಿಯಲ್ಲಿ ಜಮಾಯತೇ ಉಲೇ - + + +ಮಾಕ್ಕೆ ರೂ.20,000. ಮುಂಬಯಿಯಲ್ಲಿ ಹಾಜ್‌ +ಕಮಿಟಿಗೆ ರೂ.50,000 ಕೊಟ್ಟರು. + + +ಮುಂಬಯಿಯಲ್ಲಿ ತಾಜ್‌ಮಹಲ್‌ ಹೊಟೇ +ಲಿನಲ್ಲಿ ಅವರಿಗೆ ರಾಜವೈಭವದ ಸತ್ಕಾರ ನಡೆ +ಯಿತು. ಆಗ ಹೊಟೇಲಿನ ಸುಗಂಧ ದ್ರವ್ಯದ +ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಗುಲು ಆದ +ವಾನಿ ಎಂಬ ಯುವತಿ ಹೇಗೋ ಸಂರಕ್ಷಣ ಪಡೆ + + +ಕಸ್ತೂರಿ + + + + + +ಯವರಿಂದ ತಪ್ಪಿಸಿಕೊಂಡು ಸೌದರ ಸಾನ್ನಿಧ್ಯಕ್ಕೆ +ಹೋಗಿ ಒಂದು ಪುಷ್ಪಗುಚ್ಛೆವನ್ನು ಸಮರ್ಪಿಸಿ +ದಳು. ಸೌದರು ಎಷ್ಟು ಪ್ರೀತರಾದರೆಂದರೆ ತತ್‌ +ಕ್ಷಣ ಆರ್ಡರು ಮಾಡಿ ಒಂದು ಬಂಗಾರದ ಗಡಿ +ಯಾರವನ್ನು ಅವಳಿಗೆ ಕೆಲವೇ ನಿಮಿಷಗಳಲ್ಲಿ +ತರಿಸಿ ಬಹುಮಾನ ಕೊಟ್ಟರು. ಅದರ ಬೆಲೆ +ಒಂದು ಸಾವಿರ ರೂಪಾಯಿಯಾಗಿತ್ತು. ಅದೇ +ದಿನ ಅವರು ಖಾದಿ-ಗ್ರಾಮೋದ್ಕೋಗ ಎಂಪೋ +ರಿಯಂನಲ್ಲಿ ರೂ.15,000 ಬೆಲೆಯ ಸರಕುಗಳನ್ನು +ಕೊಂಡರು. + +ಇದೆಲ್ಲ ಸೌದರು ಇನ್ನೂ 'ಬಡವ'ರಾಗಿ +ದ್ದಾಗ! ಹೆಚ್ಚು ಶ್ರೀಮಂತಿಕೆ ಬಂದಾಗೊಂದು ಸಲ +ಅವರು ವಿಮಾನ ನಿಲ್ದಾಣದಲ್ಲಿ ತಮ್ಮ ಸ್ವಾಗತಕ್ಕೆ +ಹಾಜರಾದ ಪ್ರತಿಯೊಬ್ಬನಿಗೂ ಒಂದೊಂದು +ರತ್ನಖಚಿತ ಬಂಗಾರದ ಗಡಿಯಾರವನ್ನು ಬಹು +ಮಾನವಿತ್ತಿದ್ದರು. ಅಮೆರಿಕದಲ್ಲಿ ಅವರು +ಹೊಟೇಲ್‌ ಮತ್ತು ಇತರ ಸ್ಥಳಗಳಲ್ಲಿ ಅವರಿಗೆ +ಸೇವೆ ಸಲ್ಲಿಸಿದವರಿಗೆ ಟಿಪ್ಸ್‌ ಸಲುವಾಗಿಯೇ 20 +ಲಕ್ಷ ರೂ. ಖರ್ಚು ಮಾಡಿದರೆಂದು +ಹೇಳಲಾಗಿದೆ. + +ಅಪರಿಮಿತ ಧನದ ಪ್ರವಾಹ ಬರುತ್ತಿದ್ದರೂ +ಸೌದರಿಗೂ ಅವರ ಸರಕಾರಕ್ಕೂ ಖರ್ಚಿಗೆ ಸಾಲ +ದಂತಾಗುವ ಪರಿಸ್ಥಿತಿ ಬರುತ್ತಿತ್ತು. ದೇಶದ +ಆರ್ಥಿಕ ಸ್ಥಿತಿ ಹದಗೆಡುತ್ತಿತ್ತು. ಆಗೆಲ್ಲ ಅವರು + + + + + + + + + + + + + + +ಧನ ಲಾಭವಾಯಿತು. + + +ಅಗಸ್ಟ್‌ 1991 + + +ತಮ್ಮನಾದ ಫೈಜಲ್‌ ಅಬ್ದುಲ್‌ ಅಜೀಜರಿಗೆ + +ಕಾರವಿತ್ತು ಗೊಂದಲವನ್ನು ಸರಿಪಡಿಸುತ್ತಿದ್ದ +ಆದರೆ ಬಹಳ ಕಾಲ ಕೈ ತಡೆಹಿಡಿಯುವುದು + +ರಿಂದಾಗುತ್ತಿರಲಿಲ್ಲ. ಪರಿಸ್ಥಿತಿ ಸುಧಾರಿಸಿ +ಡನೆ ಪುನಃ ಅವರು ಅಧಿಕಾರ ವಹಿಸಿಕೊಳು +ದ್ದರು. +ಕೊನೆಗೆ 1964 ನವಂಬರದಲ್ಲಿ ಅವರನ್ನು « +ಕಾರದಿಂದ ಕಿತ್ತು ಹಾಕಿ ಅವರ ತಮ್ಮ ಫೈ! +ರನ್ನು ಪಟ್ಟಕ್ಕೆ ಕೂಡ್ರಿಸಲಾಯಿತು. ಆದರೂ" +ರಿಗೆ ಕೋಟಿಗಟ್ಟಲೆ ಹಣ ಜೇಬು ಖಚಿ +ಮಂಜೂರಾಗಿತ್ತಂತೆ. ಅವರು ಮುಂದೆ ಗಿ +ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾಗಲೂತ +ವೆಚ್ಚಗಳನ್ನು ಯಥಾವತ್ತಾಗಿ ಸಾಗಿಸಿದ್ದರು. +ವರ್ಷ ಫೆಬ್ರವರಿಯಲ್ಲಿ ಅವರು ತೀರಿಕೊಳ +ವರೆಗೂ ಇದು ನಡೆದಿತ್ತು. + +'ಆದರೂ ಸೌದ್‌ ಇಬ್ನ್‌ ಅಬ್ದುಲ್‌ ಅಜೀ +ಕಾಲದಲ್ಲಿ ಸೌದಿ ಅರೇಬಿಯಾದ ಆಲಿ +ದ್ವಿಯೂ ಚೆನ್ನಾಗಿ ಆಯಿತು. ರಸ್ತೆಗಳು, ಕ +ಗಳು, ಶಿಕ್ಷಣ ಸೌಕರ್ಯಗಳು ಅಪಾರವಾಗಿ ವಿಸ +ದವು. ವಿದೇಶಗಳಲ್ಲಿ ಕಲಿಯುವ ಪ್ರತಿ ವ +ರ್ಥಿಯ ವೆಚ್ಚ ವನ್ನು ಸರಕಾರ ವಹಿಸುತ್ತಿ +ಜಗತ್ತಿನ ಹಿಂದುಳಿದ ರಾಷ್ಟ್ರವೆನಿಸಿದ್ದ ಈ : +ದಲ್ಲಿ ಈಗ ಶೇಕಡಾ 98ರಷ್ಟು ಜನ ಸಾಕ್ಷರ +ದ್ದಾರೆಂದು ಹೇಳ��ದರಷ್ಟೇ ಸಾಕು. + + +ಗೇಟ್‌ ಪಾಸ್‌ + + +ಎರಡು ಬಾರಿ ಅಮೆರಿಕದ ಅಧ್ಯಕ್ಷರಾಗಿದ್ದ ರೊನಾಲ್ಡ್‌ ರೇಗನ್‌ ಹೆಂಡತಿಯನ್ನು ಕಂಡ +ಬೆವರುತ್ತಿದ್ದರು. ಅವರ ಹೆಂಡತಿ ಎಲಾಸ ಪ್ರಿಯೆ. ಮೇಲಾಗಿ ದಿಟ್ಟ ಹೆಂಗಸು. ವೈಟ್‌ ಹೌಸಿನ +ತನ್ನ ಪ್ರಿಯಕರ ಸಿನಾತ್ರ ಅವರೊಡನೆ ಸರಸ ಸ +ಬಿಡಕೂಡದೆಂದು (ಅಧ್ಯಕ್ಷರನ್ನೂ ಸಹ) ಕಟ್ಟಪ್ಪ +ದಾಗ, "" ಮನೆಯಿಂದ ಹೊರಕ್ಕೆ ಹಾಕ್ತೇನೆ, ಹುಷಾರ್‌!'” ಎಂದು ಜಬರಿಸಿದಳು. ಮರ್ಯಾರ +ಹೆದರಿ ರೇಗನ್‌ ಸುಮ್ಮನಿರಬೇಕಾಯಿತು. "“ದಿ ಪೈವೇಟ್‌ ಲೈಫ್‌ ಆಫ್‌ ನಾನ್ಷಿ'' ಎಂಬ ಪುಸ್ತಕದ +ಅವಳ ಅಂತರಂಗ ಜೀವನಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳು ಹೇಳಲ್ಪಟ್ಟಿದ್ದವು. ಆ ಗ್ರ +ಪ್ರಕಟವಾದ ದಿನವೇ ಎಲ್ಲ ಪ್ರತಿಗಳೂ ಖರ್ಚಾಗಿ ಹೋದವು. ಗ್ರಂಥಕರ್ತೆ ಕಿಟ್ಟಿಗೆ ಅಪಾರವ್‌ + + +ಲ್ಲಾಪದಲ್ಲಿರುತ್ತಿದ್ದಳು. ಆಗ ಯಾರನ್ನೂ ಒಳ +ಣೆ ಮಾಡಿದ್ದಳು. ಒಮ್ಮೆ ಅಧ್ಯಕ್ಷರು ಪ್ರತಿಭಃ + + +(ಸಂಗ್ರಹ) ಡಿ.ಗುಂಡೂರಾ: + + + + + +| +| +| +| + + + + + +HSS s೦ತಮುನೆ + + +- 150 - +ಕೊಡೆ ಮಳೆಗೋ ಬಿಸಿಲಿಗೋ? + + +ಮಃಿಗಾಲ ಬಂದರೆ ನಾವು ಕೊಡೆಗಳನ್ನು ಹೊರ ತೆಗೆಯುತ್ತೇವೆ ಅಥವಾ ಕೊಳ್ಳುತ್ತೇವೆ. +ಆದರೆ ""ಕೊಡೆ'' ಎಂಬ ಪದದ ಹುಟ್ಟು ಹೇಗೆ? ತಮಿಳು, ಮಲೆಯಾಳಿ ತುಳು, ತೆಲುಗು, ತೊದ +ಮೊದಲಾದ ದ್ರಾವಿಡ ಭಾಷೆಗಳಲ್ಲಿ ಇದಕ್ಕೆ ಜ್ಞಾತಿಗಳಿದ್ದರೂ ಇವು ಯಾವ ತಾಯಿ ಬೇರಿನಿಂದ +ಚಿಗಿತವೆಂದು ಹೇಳುವುದು ಕಷ್ಟ. ತುಳುವಿನ ""ಕೊಡಪು'' (2 ಹೆಪ್ಪು ಸರಿಯಾಗಿ ಆಗದೆ ಹಾಲಿನಲ್ಲಿನ +ನೀರಿನ ಅಂತವೆಲ್ಲ ಕೆಳಗೆ ಬೇರೆ ನಿಂತು ಬಿಳಿಯ ಕೆನೆ ಮೊದಲಾದ್ದೆಲ್ಲ ಮೇಲ್ಭಾಗದಲ್ಲಿ ಕಟ್ಟಿ ನಿಲ್ಲುವುದು) +ಎಂಬ ಪದ ನೋಡಿದರೆ ಬಹುಶಃ ""ಮೇಲೆದ್ದು ಹರಡು'' ಅಥವಾ ಮುಚ್ಚು ಎಂಬ ತಾತ್ಪರ್ಯದ + + +; ಯಾವುದೋ ಧಾತುವಿನಿಂದ ಕೊಡೆ ಉತ್ಪತ್ತಿಯಾಗಿರಬೇಕೆನಿಸುತ್ತದೆ. ಸಂಸ್ಕೃತದ ""ಉತ್‌-ಕುಟ +; (ಎಕೊಡೆ)'' ಶಬ್ದದಲ್ಲಿನ ""ಉತ್‌'' ಉಪಸರ್ಗವನ್ನು (-ಮೇಲೆ) ನೋಡಿದರೆ ಈ ಊಹೆಗೆ ಒತ್ತು + + +ಸಿಗುತ್ತದೆ. ಕೊಡೆಯೆಂಬರ್ಥದ ಇನ್ನೊಂದು ಹಳೇ ಕನ್ನಡ ಶಬ್ದ "ತಲೆ' ಮೇಲೆದ್ದು ಚಿಗುರಿ ಹರಡು ` +ಎಂಬರ್ಥದ ಧಾತುವಿನಿಂದ ಹೊರಟದ್ದೆಂದುತುಲನಾತ್ಮಕ ದ್ರಾವಿಡ ನಿಘಂಟಿನಿಂದ (ಎಮಿನೋಮತ್ತು +ಬರೋ) ತಿಳಿಯುತ್ತದೆ. "' + +ಆದರೆ ನಾನು ಇಲ್ಲಿ ಚರ್ಚಿಸಬೇಕೆಂಬುದು ಈ ನಿರುಕ್ತ ಶಾಸ್ತ್ರೀಯ ಪ್ರಶ್ನೆಯನ್ನಲ್ಲ; ಕೊಡೆಯೆಂಬ +ಅರ್ಥದ ಬೇರೆ ಬೇರೆ ಭಾಷೆಗಳಲ್ಲಿನ ಪದಗಳು ಅವು ಉಪಯೋಗವಾಗುವುದು ಬಿಸಿಲಿನ ವಿರುದ್ಧವೋ +ಮಳೆಯ ವಿರುದ್ಧವೋ ಎಂಬ ಸಂದಿಗ್ದ ವನ್ನುಂಟುಮಾಡುವುದರ ಸೋಜಿಗವನ್ನು. ಉದಾಹರಣೆಗೆ +""ಕೊಡೆಯೆಂಬರ್‌ ಆತ ಪತ್ರಮನ್‌'' ಎಂಬ ಲಕ್ಷ್ಮೀಶನ ಶ್ಲೇಷೆಯನ್ನು ನೋಡಿ. ಸಂಸ್ಕೃತದಲ್ಲಿ ""ಆತ +ಪತ್ರ'' ಎಂಬುದು ಕೊಡೆಗಿರುವ ಒಂದು ಪದ. ""ಆತಪ'' ಎಂದರೆಬಿಸಿಲು; ""ತ್ರ'' ಎಂಬುದುಕಾಪಾಡು + + +1 ಎಂಬರ್ಥದ ಪ್ರತ್ಯಯ. ಅರ್ಥಾತ್‌ ಬಿಸಿಲಿನಿಂದ ನಿಮ್ಮನ್ನು ರಕ್ಷಿಸುವುದು ಕೊಡೆಯ ಕೆಲಸ; ಮಳೆಯಿಂ + + +ದಲ್ಲ. ““ಛತ್ರ'' ಎಂಬ ಇನ್ನೊಂದು ಸಂಸ್ಕೃತ ಪದ ಮಳೆಯಿಂದಲೋ ಬಿಸಿಲಿಂದಲೋ ಎಂದು +ಹೇಳುವುದಿಲ್ಲ; ಒಟ್ಟಾರೆ ""ಮರೆ ಮಾಡು'' ಎಂಬರ್ಥದ (ಛದ್‌: ಮರೆ ಮಾಡು, ಮುಚ್ಚು ರಕ್ಷಣೆ +ಅಥವಾ ಆಶ್ರಯ ಕೊಡು) ಧಾತುವಿನಿಂದ ಅದು ಹುಟ್ಟಿದೆ. ಎರಡೂ ತುಂಬಾ ಪ್ರಾಚೀನ ಪದಗಳು. +| ಥಾರೋಪ್ಯ ವರ್ಗದ ಇತರ ಭಾಷೆಗಳ ಸಮಾನಾರ್ಥಕ ಪದಗಳನ್ನು ನೋಡೋಣ. ಇಂಗ್ಲೀಷಿನ +! Umbrella ಇಟಾಲಿಯನ್‌ ಭಾಷೆಯ Ombrellೀದ ಕೈ ಗಡವಂತೆ. Ombra (> ಲ್ಯಾಟಿನ್‌ + + +| 01೫2): ನೆರಳು. ನಮ್ಮ ನೆರೆಯ ಪಾರಸೀಕದಲ್ಲಿ ಕೊಡೆಗೆ"“ಸಾಯಬಾನ್‌"* ಅಥವಾ ""ಸಾಯ್‌ಬಾ +! ನ್‌'' ಎಂಬ ಪದವಿದೆ. ""ಸಾಯ'' ಅಂದರೆ ಸಂಸ್ಕೃತ ""ಛಾಯಾ'' (ನೆರಳು) ಗೆತಂಗಿ. ಅದರಲ್ಲಿಯೂ + + +ಆದರೆ ಫ್ರೆಂಚರು ಮಳೆಗೇ ಕೊಡೆ ಹಿಡಿಯುತ್ತಾರೆ. ಅವರ Paraplule ನಲ್ಲಿ Plule ಎಂದರೆ + + +! ಬಿಸಿಲಿನಿಂದ ರಕ್ಷಣೆ ಕೊಡುವುದೇ ಕೊಡೆಯೆಂದು ಸೂಚಿತವಾಗುತ್ತದೆ. ಇಂಗ್ಲೀಷ್‌, ಸ್ಪಾನಿಶ್‌ "ಮೊದ +ಲಾದ ಭಾಷೆಗಳಲ್ಲಿ ರುವ ಕೊಡೆಯೆಂಬರ್ಥದ Paso! ಕೂಡ ಬಿಸಿಲಿನಿಂದಲೇ ನಿಮ್ಮನ್ನು ಕಾಪಾಡು +ತ್ರ ದೆ. 501- ಸೂರ್ಯ, ಬಿಸಿಲು. Para- ರಕ್ಷಿಸುವ. + + + + + +ಮಳೆ. ಸ್ಪಾನಿಶ್‌ನಲ್ಲಿ 7೩೫01 ಇದ್ದರೂ ಮಳೆಗೂ ಹಿಡಿಯುವಂಥ P೩ಗಟs ಕೂಡ ಇದೆ; +೩83೩5: ಮಳೆ. ಪೋರ್ಚುಗೀಸಿನ guarda chua ಶಬ್ದದಲ್ಲಿ ಮೊದಲಿನ ಭಾಗ ಕಾಪಾಡುವ ಎಂಬರ್ಥ +ವನ್ನು ಎರಡನೇ ಭಾಗ (Chua) ಮಳೆಯನ್ನೂ ನಿರ್ದೇಶಿಸುತ್ತವೆ. + +ನಮ್ಮ "“ಕೊಡೆ''ಯಾಗಲಿ ""ತಳೆ''ಯಾಗಲಿ ತಾನು ಬಿಸಿಲಿಗೆ ಹಿಡಿಯುವಂಥಾದ್ದೋ ಮಳೆಗೋ +ಎಂದು ಸ್ಪಷ್ಟ ಪಡಿಸುವುದಿಲ್ಲ. ಛತ್ರದ ಹಾಗೆಯೇ. ಆದರೆ ಸಂಸ್ಕೃತ ಕೋಶಗಳಲ್ಲಿ ಮಳೆಗೇ ಹಿಡಿಯುವ +""ಜಲತ್ರಾ'' ಎಂಬೊಂದು ಕೊಡೆಯ ಹೆಸರಿದೆ. ನೀರಿನಿಂದ ರಕ್ಷಿ ಸುವಂಥಾದ್ದು ಎಂದು ಅದರ ಅರ್ಥ. +ಇದು ಬರೇ ಕೋಶಕಾರರ ಸ ೈಷ್ಟಿಯೇ ಇರಬಹುದು. ಕಾವ್ಯಗಳಲ್ಲಿ ಪ್ರಯೋಪವಿದ್ದಂತೆ ಕಾಣದು. +ಯಾವ ಕೋಶವೂ ""ಜಲತ್ರಾ''ದ ಸಾಹಿತ್ಯಕ ಪ್ರಯೋಗವನ್ನು ಎತ್ತಿ ತೋರಿಸಿಲ್ಲ. ಸಾಹಿತ್ಯದಲ್ಲಿ ""ಆತ +ಪತ್ರ'', ""ಛತ್ರ'' ಗಳೇ ಹೆಚ್ಚು ಪ ಪ್ರಚಲಿತ. + +ಕೊಡೆಗಳು ರಾಜ್ಯಾಧಿಕಾರ, ಸಾಮಾಜಿಕ ಅಂತಸ್ತು ಮೊದಲಾದವುಗಳಚಿಹ್ನಗಳಾಗಿದ್ದವು. ""ಶ್ವೇತಚ್ಛ +ತ್ರ'', ""ಸಿತಾತ ಪತ್ರ'' ಮೊದಲಾದ ಪದಗಳೂ ಶುದ್ಧ ಕನ್ನಡದ ""ಬೆಳ್ಗೊಡೆ'' (-ಬಿಳಿ ಕೊಡೆ) +ಪದವೂ ಯಾವಾಗಲೂ ರಾಜರಿಗೆ ಸಂಬಂಧಿಸಿಯೇ ಸಾಹಿತ್ಯದಲ್ಲಿ ಕಾಣಬರುತ್ತದೆ. ಅದನ್ನು ಹಿಡಿಯುವ +ಅಧಿಕಾರ ರಾಜರಿಗೆ ಮಾತ್ರ. ಅವರು ಹೋದಲ್ಲೆಲ್ಲ ಅದನ್ನು ಒಯ್ಯುವ ""ಛತ್ರಧರ'' ಸೇವಕರೂ +ಇದ್ದರು. ಆದರೆ ಆ ಕಾಲ ಹಿಂದೂ ರಾಜರೊಡನೆಯೆ ಹೋಯಿತು. ಸಾಮಾನ್ಯರೂ (ಕಪ್ಪು ಬಟ್ಟೆಯ) +ಕೊಡೆ ಹಿಡಿಯತೊಡಗಿದರು. ಹಳೇ ಕೊಡೆಗಳ ಮೇಲೆ ಬಿಳಿಯ ಬಟ್ಟೆಯ ಹೊದಿಕೆ ಹೊದಿಸಿ +ಉಪಯೋಗಿಸುವುದು ಕಾಣಿಸತೊಡಗಿತು. ಅವರೂ ರಾಜ್ಯವಿಲ್ಲದ ಶ್ವೇತಚ್ಛತ್ರಧಾರಿಗಳು! + +""ಬೀಸಣಿಗೆ'' ಕೂಡ ರಾಜರಿಗೆ ಮಾತ್ರವಲ್ಲದಿದ್ದರೂ ಆಢ್ಯರಿಗಂತೂ ಅವಶ್ಯವಾಗಿತ್ತು. ""ಛತ್ರ +ಚಾಮರ ವ್ಯಜನ'' ಎಂಬ ರಾಜ ಚಿಹ್ನಗಳಲ್ಲಿ ಬ" ವ್ಯಜನ'' ಎಂದರೆ ಬೀಸಣಗೆ. ಬೀಸ ಣಿಗೆಯ ಮೂಲದ +ಬಗ್ಗೆ ಹೆಚ್ಚು ಪರದಾಡಬೇಕಾಗಿಲ್ಲ. ಅದು (ಗಾಳ) ಬೀಸುವ ಸಾಧನ. "���ೀಸು' ಎಂಬ ದ್ರಾವಿಡ ಧಾತು +(ತಮಿಳು; ವೀಚು) ರಭಸದಿಂದ ಚಲಿಸು, ಚಲಿಸುವಂತೆ ಮಾಡುವುದು ಎಂಬರ್ಥ ಹೊಂದಿದೆ. +ಗಾಳಿಯನ್ನಲ್ಲದೆ ಕಲ್ಲನ್ನೂ ಬೀಸಿ ಒಗೆಯಬಹುದು. ('"ಅಣಿಗೆ'' ಸಾಧನ ಎಂಬರ್ಥದ ಪ್ರತ್ಯಯ: +""ಬಾಚಣಿಗೆ'' ""ಅಡ್ಡಣಿಗೆ'' ಇತ್ಯಾದಿ ಉದಾಹರಣೆಗಳಿವೆ. ಸಂಸ್ಕೃತದಲ್ಲಿ ""ವ್ಯಜನ'' (ಬೀಸಣಿಗೆ) +ಆರ್ಯ ಭಾಷಾ ಮೂಲದ್ದಲ್ಲ ಎಂಬ ಭಾಷಾಶಾಸ್ತ್ರಜ್ಞರ ಹೇಳಿಕೆ ಸುಸಂಗತವಾಗಿ ಕಾಣಿಸುತ್ತದೆ. +ಯಾಕಂದರೆ ಸಂಸ್ಕೃತದ ""ವೀಜ್‌, ವ್ಯಜ್‌'' ಧಾತುಗಳಿಂದ ""ವ್ಯಜನ'' ಹುಟ್ಟಿ ತೆಂಬುದು ಪಂಡಿತರ +ಹೇಳಿಕೆಯಾದರೂ ಆ ಧಾತುವೇ ದ್ರಾವಿಡ ""ವೀಚು'' ಧಾತುವಿನಿಂದ ಸ್ವೀಕೃತವೆಂದು ಅನಿಸುತ್ತದೆ. +ಸಂಸ್ಕೃತದಲ್ಲಿ ಮಹಾಭಾರತದಷ್ಟು ಹಳೆಯದಾದರೂ "" ವ್ಯಜನ''ಕ್ಕೆ ಮನಂಬಗುವ ನಿಷ್ಪತ್ತಿ ಸಿಗುವು +ದಿಲ್ಲ. +- ಬೀಸಣಿಗೆಗಿರುವ ಇಂಗ್ಲೀಷ್‌ ಶಬ್ದ 1೩೧ ಎಂಬುದು ಈಗ ಸರ್ವರಿಗೂ ತಿಳಿದದ್ದೇ. ಅದನ್ನು ಇಲ್ಲಿ +ಚರ್ಚಿಸಲು ತೆಗೆದುಕೊಂಡ ಕಾರಣವೆಂದರೆ, ಆ ಶಬ್ದದ ಜಾಡು ಹಿಡಿದು ಹೋದಾಗ ನಾವು ಕೊನೆಗೆ +ತಲಪುವುದು ಲ್ಯಾಟಿನ್‌ ಭannusೆ. Vannus ಎಂದರೆ ಗಾಳಿ ಬೀಸಿಕೊಳ್ಳುವ ಸಾಧನವಲ್ಲ; ಕಾಳಿನಿಂದ +ಕಸವನ್ನು ತೂರುವುದಕ್ಕಾಗಿ ಗಾಳಿ ಹಾಕುವ ಸಾಧನ- ಅರ್ಥಾತ್‌ ರೈ ತರ ಒಂದು ಉಪಕರಣ. +ಕೃ ೩ಯುಗದ ಅನೇಕ ಪದಗಳು ಔದ್ಯೋಗಿಕ ಯುಗಕ್ಕೂ ದಾಟಿ ಬಂದಿವೆಯಲ್ಲ ವೆ) + +ಬೀಸಣಿಗೆಯನ್ನು ಬೆಳ್ಳಿಯಿಂದ, ಅಡಿಕೆಯ EE (ಶ್ರೀಮಂತರು ಲಾಮಂಚದಿಂದ, ಇತರ +ವಸ್ತುಗಳಿಂದ ಮಾಡುತ್ತಿ ದ್ದರೂ ಬಹುತರವಾಗಿ ಬಳಕೆಯಲ್ಲಿದ್ದದ್ದು ತಾಳೆಯ ಓಲೆಯಿಂದ ಮಾಡಿದ +ಬೀಸಣಿಕೆಯೆಂಬುದು ಸಷ್ಟುತದಲ್ಲ, ಬೀಸಣಿಗೆಗಿರುವ ಇನ್ನೊಂದು ಪದವಾದ ""ತಾಲವೃಂತ'' ಅಥವಾ + +""ತಾಡವೃಂತ'' ಎಂಬ ಪದದಿಂದ ತಿಳಿಯುತ್ತ ದೆ. ಮಹಾಭಾರತ ಕಾಲದಲ್ಲೇ ತಾಳೆ ಗರಿಯ ಬೀಸಣಿಗೆ +ಬಳಕೆಯಲ್ಲಿತ್ತು. © +- ಹಾವೆಂ. | + + + + + +ಮೇಜಿನ ಮೇಲೆ ತಾರಾ ಮಂಡಲ .... + + + + + +ಕಂಪ್ಯೂಟರ್‌ನಿಂದಾಗಿ ಮಕ್ಕಳಿಗೆ ವಿದ್ಯೆ ಬೇಗ +ತಲೆಗೆ ಹತ್ತುತ್ತದೆ ಎಂಬುದು ನಮಗೆಲ್ಲ ಈಗ +ಬಹುಮಟ್ಟಿಗೆ ಖಾತ್ರಿ ಆಗಿದೆ. ಪದವಿ ತರಗತಿಯ +ವಿದ್ಯಾರ್ಥಿಗಳಿಗೂ ಸುಲಭವಾಗಿ ಅರ್ಥವಾಗದ +ತಾರೆ, ನೀಹಾರಿಕೆ, ಗ್ರಹಗಳ ಚಲನೆ, ಗ್ರಹಣ +ವಿದ್ಯಮಾನಗಳನ್ನು ಮೂರನೆ ತರಗತಿಯ ಮಕ್ಕಳ +ತಲೆಯಲ್ಲಿ ಸಲೀಸಾಗಿ ತುಂಬಬಲ್ಲ ಕಂಪ್ಯೂಟರ್‌ +"ಸಾಫ್ಟ್‌ ವೇರ್‌'ಗಳು ಈಗ ಚಲಾವಣೆಗೆ ಬರು +ತ್ತಿವೆ. + +"ಸೂಪರ್‌ ಸ್ಟಾರ್‌' ಎಂಬ ಹೆಸರಿನ ಅಂಥ +ಒಂದು ಪ್ರೋಗ್ರಾಮ್‌ ಇದೀಗ ಪಾಶ್ಚಾತ್ಯ ದೇಶಗ +ಳಲ್ಲಿ ಮಾರುಕಟ್ಟೆಗೆ ಬಂದಿದೆ. ಇದನ್ನು ತಂದು +ಮನೆಯಲ್ಲಿರುವ ಕಂಪ್ಯೂಟರ್‌ಗೆ ಜೋಡಿಸಿದರೆ, +ಡಾಕ್ಟರೇಟ್‌ ಪ್ರಬಂಧ ಬರೆಯಲು ಬೇಕಾದಷ್ಟು +ಹೊಸ ಸಂಗತಿಗಳು ಹೊಳೆಯುತ್ತವೆ. ಅಂದರೆ +ಆಕಾಶದತ್ತ ದೃಷ್ಟಿ ಕೂಡಾ ಹಾಯಿಸದೆ +ಖಗೋಲ ವಿಜ್ಞಾನವನ್ನು ಕರಗತ ಮಾಡಿಕೊ +ಳ್ಳಲು ಇದರಿಂದ ಸಾಧ್ಯವಿದೆ. + +ಈ ಸೂಪರ್‌ಸ್ಟಾರ್‌ ಪ್ರೋಗ್ರಾಮ್‌ನಲ್ಲಿ 2,5 +9,000 ತಾರೆಗಳ ಪರಿಚಯ, ಸ್ಥಿತಿಗತಿ, ಚಲನವಲ +ನಗಳ ಏವರಗಳಿವೆ. ಇದನ್ನು ಕ���ಪ್ಯೂಟರ್‌ಗೆ +ಜೋಡಿಸಿ ಅಭ್ಯಾಸಿಗಳು ಮಾಡಬೇಕಾದದ್ದು +ಇಷ್ಟೆ. ತಾವಿರುವ ಸ್ಥಳದ ಅಕ್ಷಾಂಶ, ರೇಖಾಂಶ +ಹಾಗೂ ಅವರು ಆಕಾಶ ನೋಡುತ್ತಿರುವ +ತಾರೀಖು, ವೇಳೆ ತಿಳಿಸಿದರೆ ಸಾಕು. ಪರದೆಯ +ಮೇಲೆ ಅಂದಿನ ತಾರಾ ಮೇಳದ ಯಥಾವತ್‌ +ಚಿತ್ರ ಮೂಡುತ್ತದೆ. ಅಂದರೆ ಯಾವ ಗ್ರಹ, +ಯಾವ ಉಪಗ್ರಹ, ಯಾವ ನಕ್ಷತ್ರ, ಯಾವ +ಗ್ಯಾಲಕ್ಸಿ, ಯಾವ ಪಲ್ಪಾರ್‌ ಎಲ್ಲಿದೆ ಎಂಬುದನ್ನು +ನೋಡಬಹುದು. ಯಾವುದೇ ಪುಟ್ಟ ಆಕಾಶ +ಕಾಯದ ಬಗ್ಗೆ ಸಂಶಯ ಬಂದಾಗ "ಇದೇನು?' + + +78 + + +ಸಾರನ್ಯಾಸ! + + +ಎಂದು ಪ್ರಶ್ನೆ ಕೇಳಿದರೆ ತಕ್ಷಣ ಅದರ ಸಂಕ್ಷಿಪ್ತ +ಪರಿಚಯ ಕೂಡಾ ಗೋಚರಿಸುತ್ತದೆ. ಅಷ್ಟೇ +ಅಲ್ಲ. ಅದನ್ನು ಇನ್ನೂ ಸಮೀಪದಿಂದ ನೀವು +ನೋಡಬೇಕೆಂದು ಬಯಸಿದರೆ ಕೀಲಿ ಮಣೆಯ +ಮೇಲೆ ಬೆರಳೊತ್ತಿ "ರುಾಮ್‌' ` ಮಾಡಿದರೆ +ಸಾಕು. ಅದು ದೊಡ್ಡದಾಗುತ್ತ ಪರದೆಯ +ತುಂಬಾ ಬೆಳೆಯುತ್ತದೆ. ಅದು ಗ್ರಹವಾಗಿದ್ದರೆ +ಉಪಗ್ರಹವೂ, ಶನಿಯಾಗಿದ್ದರೆ ಅದರ ಬಳೆ +ಕೂಡಾ ಕಾಣಿಸುತ್ತದೆ. + + +ನೀವು ಭೂಮಿಯ ಆಚೆಯ ಆಕಾಶವನ್ನು +ನೋಡಲು ಬಯಸಿದರೆ ಅಥವಾ ನಿಮ್ಮ. ಹಿರಿ +ಯಜ್ಞ ಹುಟ್ಟಿದ ದಿನದ ನಿಮ್ಮೂರಿನ ಆಕಾಶ +ಹೇಗಿತ್ತೆಂದು ನೋಡಲು ಬಯಸಿದರೆ ಅದೂ +ಸಿಗುತ್ತದೆ. ತಾರೀಖು, ವೇಳೆ, ಅಕ್ಷಾಂಶ, +ರೇಖಾಂಶ ಬದಲಿಸಿ ಯಾವ ದಿನದ, ಯಾವ +ದಿಕ್ಕಿನ ಆಕಾಶವನ್ನು ನೋಡಬಹುದು. ಇಂದಿ +ಗಿಂತ 4000 ವರ್ಷಗಳ ಹಿಂದಿನ ಅಥವಾ +ಮುಂದಿನ ಎಂದೇ ಆದರೂ ನೀವು ತಾರಾವ್ಯೂಹ +ನೋಡಬಹುದಾಗಿದೆ. ಅಂದರೆ ನೀವು ಒಂದು +ಕಾಲ್ಪನಿಕ "ಟೈಮ್‌ ಮೆಶಿನ್‌' ಎದುರು ಕುಳಿತು +ಬೇಕೆಂದಲ್ಲಿ ಹೋಗಬಹುದು. ಬೇಕಾದುದನ್ನು +ನೋಡಬಹುದು. ಹಿಂದೆ ಖಗ್ರಾಸ ಸೂರ್ಯ +ಗ್ರಹಣ ಹೇಗಿತ್ತೆಂದು ಇಂದು ನೀವು ಸಮೀಪ +ದಿಂದ ನೋಡಬಹುದು. ಅದಕ್ಕಿಂತ ಒಂದು ದಿನ +ಮುಂಚೆ ಸೂರ್ಯ ಚಂದ್ರರು ಎಲ್ಲಿದ್ದರು ಎಂಬು +ದನ್ನು ನೋಡಿ, ನೀವೇ ನಾಳಿನ ಪಂಚಾಂಗ ಬರ +ಯಬಹುದು. ನೀವು ಭೂಮಿಯನ್ನು ಬಿಟ್ಟು +ಬಾಹ್ಯಾಕಾಶದಲ್ಲಿ ತೇಲಾಡುತ್ತ ಗ್ರಹ, ನಕ್ಷತ್ರಗಳ +ವೀಕ್ಷಣೆ ಮೊದಲು ಬಯಸಿದರೆ ಅದಕ್ಕೂ +ಸೌಲಭ್ಯ ಕಲ್ಪಿಸುವ "ಸಾಫ್ಟ್‌ ವೇರ್‌' ಪ್ರೋಗಾಂ + + +ಕಸ್ತೂರಿ + + +; ಗಳು ಸಿದ್ಧವಿವೆ. +“ಡಾನ್ಸ್‌ ಆಫ್‌ ದಿ ಪ್ಲಾನೆಟ್ಸ್‌' ಗ್ರಹಗಳ +: ನರ್ತನ ಎಂಬ ಹೆಸರಿನ ಪ್ರೋಗ್ರಾಂ ತಂದು ನೀವು +ಕಂಪ್ಯೂಟರ್‌ಗೆ ಜೋಡಿಸಿ ಕಾಲ್ಪನಿಕ ಗಗನ ನೌಕೆ +“ಏರಬಹುದು. ಸೌರವ್ಯೂಹ ದಾಟಿ 2500 ಕೋಟಿ +ಮೈಲಿಗಳ ಆಚೆ ನಿಂತು ನಮ್ಮ ಜಗತ್ತನ್ನು ವೀಕ್ಷಣೆ +4 ಮಾಡಬಹುದು. ಮತ್ತೆ ನಮ್ಮ ಸೌರವ್ಯೂಹಕ್ಕೆ +ಬಂದು ಪ್ಲೂಟೋ, ನೆಪ್ಪೂನ್‌, ಯುರೆನಸ್‌, +ಗುರು, - ಶನಿ ಎಲ್ಲವುಗಳ ಪಕ್ಕದಲ್ಲಿ ಹಾಯ್ದು +ಬಂದು ಕ್ಷುದ್ರಗಳ ಮಧ್ಯೆ ನುಸುಳಬಹುದು. + + +ಎಲ್ಲವೂ ಅವುಗಳ ರೂಪ ಗಾತ್ರ ಸ್ಥಾನಮಾನ +ವನ್ನು ನಿಖರವಾಗಿ ತೋರಿಸುತ್ತವೆ. + + +ಇದಕ್ಕೆ ಮಾಹಿತಿ ಕ್ರಾಂತಿಯ ವಿರಾಟರೂಪ +ಎನ್ನಬಹುದು. ಇಡೀ ಮಾನವ ಇತಿಹಾಸದಲ್ಲಿ + + +ಮಾಹಿತಿಯನ್ನು ನಾವು ಈಗಕೆಲವೇತಾಸುಗಳಲ್ಲಿ +ಗ್ರಹಿಸಲು ಸಾಧ್ಯವಾಗಿದೆ. ಆರ್ಯಭಟ, ಕೆಪ್ಲರ್‌, +ಗೆಲಿಲಿಯ��, ಬ್ರಾಹೆ, ನ್ಯೂಟನ್‌ ಇವರೆಲ್ಲಾ +ತಮ್ಮ ಇಡೀ ಜೀವಮಾನವನ್ನೇ ವ್ಯಯಿಸಿ ಕಲೆ +ಹಾಕಿದ ಜ್ಞಾನವನ್ನು ನಾವು ಇಂದು ಬೆರಳ ತುದಿ +ಯಲ್ಲಿ ಸಾಕ್ಟಾತ್ಕಾರ ಮಾಡಬಹುದಾಗಿದೆ. ನಮ್ಮ +ಹದಿನೈದು ವರ್ಷದ ಮಕ್ಕಳೂ ಪರಿಣಿತ + +ಖಗೋಲ ವಿಜ್ಞಾನಿ ಆಗಬಹುದಾಗಿದೆ. +ಗಮನಿಸಿ: ಇಲ್ಲಿ "ನಾವು' ಎಂದರೆ ನಮಗಿಂತ +ತುಂಬ ಮುಂದಿದ್ದವರು ಎಂದರ್ಥ. ನಮಗೆ +ಹೋಮ್‌ ಕಂಪ್ಯೂಟರ್‌ ಕೈಗೆಟಕುವ ದಿನ ಇನ್ನೂ +ಸಮೀಪಿಸಿಲ್ಲ. ಆದರೆ ಪಾಶ್ಚಾತ್ಯ ಮಕ್ಕ ಳಿಗೆ ಮನೆ +ಯಲ್ಲೇ ತಾರಾ ವೀಕ್ಷಣೆಯ ಸಾಫ್ಟ್‌ ವೇರ್‌ ಸೌಲ +ವರ್ಷಗಳ ಹಿಂದೆಯೇ ಲಭಿಸಿವೆ. + + +ಭ್ಯಗಳು ಹತ್ತು +(ಆಧಾರ) "ಗೌರಿ ಅಭಿ' + + +ವಿವಾಹದ ಮೊದಲು ಹಾಗೂ ನಂತರದ ನಿಶ್ಶಕ್ತಿಗೆ ಉತ್ಕೃಷ್ಠ ಪರಿಹಾರ + +ಸ್ವಪ್ನದೋಷ, ಶೀಘ್ರ ಸ್ಥಲನ, ನರಗಳ ದೌರ್ಬಲೃತ್ಯ ಚರ್ಮರೋಗ, ಹೊಟ್ಟೆ + +ನೋವು, ಬಿಳಿತೊನ್ನು, ಬಿಳಿಸೆರಗು, ಮುಟ್ಟುದೋಷ, ಲೈಂಗಿಕ ವ್ಯಾಧಿ ಹಾಗೂ + +ಮೂಲವಾಧಿಗೆ ಇಂದೇ ತಜ್ಜರಾದ ಡಾಃ ಎಸ್‌.ಎಂ. ಯಾದಗೀರ + +Registered Medical practitioner) ಇವರನ್ನು ಭೆಟ್ಟಿಯಾಗಿ +ಯುನಾನಿ + + +ಪರಿಣಾಮಕಾರಿ + + +ಹಾಗೂ ಆಯುರ್ವೇದಿಕ ಪದ್ಧತಿಯ ಅತ್ಯುತ್ತಮ + + +ಚಿಕಿತ್ಸೆ ಪಡದು ಜೀವನ ಸುಖಮಯವನ್ನಾಗಿ ಮಾಡಿಕೊಳ್ಳಿ +ಭೆಟ್ಟಿಯ ವೇಳೆ ಮುಂಜಾನೆ 8 ರಿಂದ ರಾತ್ರಿ 8 ರವರೆಗೆ + + +ರೇ ಬೆಂಗಳೂರು: ಪ್ರತಿ ತಿಂಗಳು ಹಾಗೂ 2 ರಂದು ಹೋಟಿಲ್‌ ಬ್ರಾಡವೇ ಕೆಂಪೆಗೌಡ ರೋಡ. ಸ ಮೈಸೂರು ಪ್ರತಿ +ತಿಂಗಳು 3 ರಂದು ಇಂದ್ರಭವನ, ಧನ್ನಂತರಿ ರೋಡ, ಸ ಹಾಸನ 2 ಪ್ರತಿ ತಿಂಗಳು 4 ರಂದು ಹೋಟಿಲ್‌ಹರ್ಷಮಹಲ, +೫ ಶಿವಮೊಗ್ಗೆ: ಪ್ರತಿ ತಿಂಗಳು 5 ರಂದು ಹೋಟಿಲ್‌ ಸತ್ಕಾರ, ಸ ಉಡುಏ 2 ಪ್ರತಿ ತಿಂಗಳು 6 ರಂದು ಹೋಟಿಲ್‌ +ಆಶೋಕ ಸೇ ಮಂಗಳೂರು ಪ್ರತಿ ತಿಂಗಳು 7 ರಂದು ಉಡ್‌ಲ್ಲಾಂಡ ಹೋಟೆಲ್‌, ಸೇ ಬೆಳಗಾಂ : ಪ್ರತಿ ತಿಂಗಳು 9 +ರಂದು ಸತ್ಕಾರ ಹೋಟಿಲ್‌ ಮಾರುತಿಗಲ್ಲಿ. * ಬಿಜಾಪುರ: ಪ್ರತಿ ತಿಂಗಳು 10 ರಂದು ಟೂರಿಸ್ಕ ಹೋಟೆಲ್‌ ರೆ +ಗುಲ್ಬರ್ಗಾ : ಪ್ರತಿ ತಿಂಗಳು 11ರಂದು ಮೋಹನ್‌ ಲಾಡ್ಜ, ಹ ಹೊಸಪೇಟಿ : ಪ್ರತಿ ತಿಂಗಳು 12 ರಂದು ಮಲ್ಲಿಗೆ + + +ಟೂಂಸ್ಕ ಹೋಮ ಸೇ ದಾವಣಗೆರೆ : ಪ್ರತಿ ತಿಂಗಳು 13 + + +ರಂದು ಸರ್ಕಲ್‌ ರೆಸ್ಕೋರಂಟ, 3 ಹುಬ್ಬಳ್ಳಿ: ಪ್ರತಿ ತಿಂಗಳು + + +21 ರಿಂದ 31 ರವರೆಗೆ ಹೋಲ್‌ ಗೋವನ ಟಾವರ ರೂಂನಂ. 217 ಲ್ಯಾಮಿಂಗ್ಟನ್‌ ರೋಡ, ಸೆಂಟ್ರಲ ಲಾಯಬ್ರರಿ + + +ಎದುರಿಗೆ ಹುಬ್ಬಳ್ಳಿ - 20 ಥೋವ್‌ : 65099 ಮನೆ ಫೋನ್‌ 166878, 66679 +ಸಮಕ್ಷಮ ಭೇಟಿಯಾಗದವರು 1 ರೂ ಸ್ಥಾಂಪ ಇಟ್ಟು ಬರೆಯಿರಿ. + + +ಡಾ| ಎಸ್‌.ಎಂ. ಯಾದಗೀರ ಆದರ್ಶ ಡಿಸ್ಪೆನ್ಸರಿ +ಕಾರ್ನೊರೇಕನ್‌ ಬಿಲ್ಲಿಂಗ್‌ ಎದುರಿಗೆ ಗಣೇಶ ಪೇಟ ಹುಬ್ಬಳ್ಳಿ - 580 ೦2೦. + + + + + +ಅಗಸ್ಟ್‌ 1991 + + + + + +ಮರಗಳಾಚೆ ನೀಲಿ ಬಣ್ಣ ಮಸುಕಾಗತೊಡ +ಗಿದ ಆಕಾಶದ ಸೀಳುಗಳು ಇಕ್ಕಟ್ಟಾದ ಚಿಂತೆಗಳ +ಹಾಗೆ "ಕುಂಜಾಣಿ'ಯ ಎವೆಗಳಲ್ಲಿ ತುಡಿದವು. +ಕಿಟಕಿಯ ಬಳಿಯಿಂದ ದೂರಾಗದೆ ನೀನೇಕೆ ಹಟ +ದಿಂದ ಅಲ್ಲೇ ನಿಂತಿರುವೆ ಎಂದು ಅಂಗಳದ +ಬಾಳೆಯ ಹಿಂಡುಗಳು ಅವಳನ್ನು ಕೇಳಿದವು. + +ದರೆ, ಅವಳು, ಅವುಗಳ ಶಬ್��, ಚಲನೆಗಳನ್ನು + + +80 ಕಸ್ತೂರಿ + + + + + +ಗಮನಿಸದೆ ಮೇಲಿನಿಂದ ಬೆಳಕಿನ ಎಳೆಗಳು + + +`ಧುಮ್ಮಿಕ್ಕುವುದನ್ನು ನೋಡುತ್ತ ನಿಂತಳು. + + +ಎಳೆಗಳು ಬಿದ್ದಲ್ಲೆಲ್ಲ ಕತ್ತಲಾಗುತ್ತಿತ್ತು. +ಕತ್ತಲು ಸುತ್ತಲೂ ತೆವಳುತ್ತಿತ್ತು. + +ಆತನಕಾಲ ಸಪ್ಪಳ ಬಾಗಿಲ ಬಳಿ ಕೇಳಿ ಬರುತ್ತಿ +ಲ್ಲವೇಕೆ ಎಂದು ಅವಳು ಯೋಚಿಸಿದಳು. ಆತ +ಹೊರಗಿನಿಂದ ಹಿಂತಿರುಗಲಿಲ್ಲವೇ? ಅಥವಾ +ಒಳಗಿನ ಕೋಣೆಯಲ್ಲಿ ...... + +"ಸಣ್ಣ ಬಣಜಿಗ' ಕೆಲದಿನಗಳಿಂದ ಬಹಳ ತಳ +ಮಳದಿಂದಿದ್ದ. ಕತ್ತಿಯಲುಗಿನ ಕಲೆಯಿದ್ದ +ಮುಖದ ಪ್ರಸನ್ನತೆ ಮಾಯವಾಯಿತು. ಕಣ್ಣುಗ +ಳಲ್ಲಿ ನೆರಳು ಹರಡಿತು. ಒಂದರ ಮೇಲೊಂದಾಗಿ +ಬೀಡಿ ಸೇದಿ ಎಸೆಯುತ್ತಿದ್ದ. + + +ಮಲಯಾಳಂ ಮೂಲ : +ಪದ ಬಡ +ಕನ್ನಡಕ್ಕೆ + + +ಅವಳ ಎದೆಯಲ್ಲಿ ತಳಮಳದ ರೆಕ್ಕೆ ಬಡಿತ +ಏರುತ್ತಿತ್ತು. + +ಪುನಃ ಬೀಡಿ ಹಚ್ಚಲಣಿಯಾದಾಗ ಅವಳು +ಕಪ್ಪನೆಯ ನವಿರಾದ ಬೆರಳುಗಳನ್ನು ಚಾಚಿ ತಡೆ +ದಳು. ಆಗ ಮಾತ್ರವೇ ಅವಳ ಸಾಮೀಪ್ಯವನ್ನು +ಆತ ಅರಿತಂತೆ ಕಾಣಿಸಿತು. ಆತ ಕಂಗಳನ್ನು ಮೇಲೆ +ತ್ತಿದ್ದ. + +ಅವಳು ಕೇಳಿದಳು: + +""ನಂಗೇನೂ ಹೇಳಲ್ವೇ?'' + +ಆತ ಅದನ್ನು ಕೇಳಲಿಲ್ಲ. + +ಅವಳ ಅಡಚಣೆಯನ್ನು ಲೆಕ್ಕಿಸದೆ ಬೀಡಿ ಹಚ್ಚಿ +ಹೊಗೆಯೆಳೆದು ಅನಿರ್ವಚನೀಯವಾದ ಒಂದು +ಉದ್ವೆ ಗದ ಮಂಜಿನ ಮುಸುಕನ್ನು ಮುಖದಲ್ಲಿ +ಧರಿಸಿ ಆತ ಅವಳನ್ನು ನೋಡಿದ: + +""ಕುಂಜಾಣೀ, ಈ ಬಾಳು ಎಷ್ಟು ಗೊತ್ತು +ಗುರಿ ಇಲ್ಲೇ ಇರೋದು, ಅಲ್ವಾ?'' + +ಅವಳು ಆ ಶಂಕೆಯಿಂದ ಗಂಡನನ್ನು ನೋಡಿ +ದಳು: + +""ನಂಗೆ ಹಾಗನ್ನಿಲ್ಲ.'' + +"“ನಿಂಗೂ ಅನ್ನುತ್ತೆ. ಈ ಗಾಣ ಇನ್ಪೊಲ್ಬ + + +ಅಗಸ್ಟ್‌ 1991 + + +ತಿರುಗ್ಲಿ ....'' +ಟಂ ಹುಲ್ಲಿನ ಗುಡಿಸಲಿನಕೆಳಗೆ ಅನಾಥ +ತೆಯನ್ನು ಸ್ವೀಕರಿಸುವಂತೆ ನಿಶ್ಚಲತೆಯಲ್ಲಿ + + +ಮುಳುಗಿರುವ ಗಾಣ. ಅದು ಒಮ್ಮೆ ಬಿಕ್ಕಿಯೇ +ಬಹಳ ಕಾಲವಾಯಿತು. ಗಾಣದಲ್ಲಿ ಕೊಬ್ಬರಿ +ಗಿಟುಕು +ಗಳನ್ನು ಹಾಕಿದ್ದು ಮತ್ತು ದಂಡಿನ ನೊಗದ ಹಿಂದೆ +ಕೂಗಾಡುತ್ತ ನಡೆದದ್ದೆಲ್ಲ ಬರಿನೆನಪು ಮಾತ್ರವಾ +ಗುತ್ತಿದೆಯೇ? + +ಕೊರಳ ದೊಡ್ಡ ಗಂಟೆಯಲುಗಿಸುತ್ತ, +ದೊಡ್ಡ ಕೊಂಬುಗಳುಳ್ಳ ತಲೆಯಲುಗಿಸುತ್ತ +ಹಗಲೂ ಇರುಳೂ ಗಾಣವನ್ನು ಸುತ್ತಿ ಬರುತ್ತಿದ್ದ +ಎತ್ತು ಇದ್ದಕ್ಕಿದ್ದಂತೆ ಒಂದು ದಿನ ಬಿದ್ದು ಒದ್ದಾಡಿ + + +ಬಾಲಕೃಷ್ಣನ್‌ ಮಾಂಗಾಡ್‌ + + +“ ಚಾ। ಅಶೋಕ ಕುಮಾರ್‌ + + +ಸತ್ತಂದೇ ಗಾಣವೂ ತಲೆ ಚಾಚಿ ಮಲಗಿತು. ದನಿ +ಯೇರಿಸದೆ ಅಳುತ್ತಿತ್ತೇ? + +""ಈ ಕೆಲ್ಸ ಸಾಕು. ಇನ್ನು ಬೇರೆ ಏನಾದ್ರೂ +ಮಾಡ್ಬೇಕು. ಕಲ್ಲು ಕಿತ್ತೊ ೀದ್ನೂ ಹೊಡೆ +ಯೋದ್ನೂ ನಾ ಬಲ್ಲೆ.'' ಆತ ಬೀಡಿ ತುಂಡನ್ನು +ದೂರಕ್ಕೆ ಗುರಿಯಿಟ್ಟು ಎಸೆದ. + +ಜರು ದಣಿದ ಎವೆಗಳು ಆತನ +ಸುತ್ತಲೂ ಸುಳಿದಾಡಿದವು. ಅವಳ ದನಿ ಅಕಾರಣ +ವಾಗಿ ಅದುರಿತು. + +""ಯಾಕೆ ಹಾಗನ್ನುತ್ತೇ?'' + +""ತೊಂಡಚ್ಚನ್‌ ಭೂತದ ಕೂಗು ನನ್ನೆದೇಲಿ +ಕೇಳಿಸ್ತು.'' + +""ನಿದ್ದೇಲಾ?'' + +ಸ್ಯಾ ಎಚ್ಚ ಭನ + +""ತೊಂಡಚ್ಚನ್‌ +ವ್ಲೆ ೀನೋ?)'' + +""ಯಾರಿಗ್ಳೊತ್ತು?'' + +ಅವಳ ಅಂತರಂಗದಲ್ಲಿ ಸಣ್ಣ ತರಂಗಗಳ +ಕಂಪಿಸಿದವು. ತೊಂಡಚ್ಚನ್‌ ಭೂತದ ಕೋ" +ಆಡಿಸಿ ಬಹಳಕಾಲವಾಯಿತು. ಭೂತದಸಂಭಾಃ + + +ನಿಸಿಕೊಂಡ + + +1 + + + + + + + + +'ಣೆಗಳೂ ಖಡ್ಗದ ಹೊಳಪೂ ಗೆಜ್ಜೆಯ ರುಣತ್ಕಾ +(ರವೂ ಬರಿ ನೆನಪಾಗಿ ಉಳಿದಿದೆ. ಮನದಲ್ಲಿ +ಒಂದು ಬತ್ತಿ ಎಂದೂ ಎಚ್ಚೆತ್ತು ಉರಿಯುವು +,ದಷ್ಟೇ. +/ . ತೊಂಡಚ್ಚನ್‌ನ ಕೋಪವಿರಬಹುದೇ ಗಂಡನ +ಎಚ್ಚ ರವನ್ನೆಲ್ಲ ಹೊಡೆದು ಕೆಡವಿ ಹಾಳು +ಮಾಡಿದ್ದು? +, "ನಾವು ಹಾಯಾಗ್‌ ಬಾಳೋದು ಒಂದ್ವೇಳೆ +'ತೊಂಡಚ್ಚಂಗೆ ಹಿಡಿಸ್ಲಿಲ್ಲಾನ್ಸುತ್ತೆ .....'' ಆತನ +'ಶಬ್ದದ ತುಸು ಸಿಡುಕಿನ ಉರಿಯನ್ನು ಅವಳು +'ಅರಿತಳು. +| ""ಹಾಗನ್ಬೇಡ.'' ಎಂದು ಅವಳು ಬಾಯಿಗೆ +'ಬೆರಳಿಟ್ಟಳು. ನಂತರ ಅನುತಾಪದಿಂದ ಆತನನ್ನು +(ನೋಡಿದಳು .-.. ಹೌದು, ಆತ ಬಹಳಷ್ಟು +'ಬದಲಾಗಿದ್ದಾನೆ. ಮೋಡಗಳು ದಟ್ಟೈಸಿದ ಆ +ಕಂಗಳನ್ನು ಕಂಡರೆ ತಿಳಿಯುತ್ತದೆ. ಸಲ್ಲದ ವಿಚಾರ +'ಗಳು ಆತನ ಮನಸ್ಸನ್ನು ಕೊರೆದು ತಿಂದಿವೆ. +ಯಾವುದೋ ಒಂದು ನೆರಳು ಆತನ ಸುತ್ತಲೂ +ಮೆಲ್ಲಗೆ ನಡೆಯುತ್ತಿದೆ. +| ಭಯವುಂಟು ಮಾಡುವ ಇನ್ನೊಂದು ನೆರ +ಗಿ ತಾಂಬೂಲ ಜಗಿದು ಉಗುಳಿ, ಅಲಕ್ಷ್ಯ +ನಿಂದ ತಲೆಯೆತ್ತಿ ಹಿಡಿದು ಮಹಡಿ ಮನೆಯ +ಳಕ್ಕಾರನ್‌ ನಾಯರ್‌ ಬಾಳೆಗುಂಪಿನ ಬಳಿ ಬಂದು +ನಿಂತನು. ""ಲೋ ಸಣ್‌ಬಣಜಿಗಾ....'' ಆತನ +ಸ್ತನಿ ಹೊರಟಿತು. +| ಸಣ್ಣ ಬಣಜಿಗ ವಿನಯದಿಂದ ಮುಂದಕ್ಕೆ +ಗರಿದು ನಿಂತ. +""ಎಲ್ಹೋಯ್ತೋ ನಾನ್‌ ಕೊಟ್‌ ಕಳಿಸಿದ +ಬಾಬ್ರಿ ಚೀಲ?'' +| ಆತ ಗಾಣದ ಮನೆಯ ಮೂಲೆಗೆ ಬೆರಳು +ೋರಿಸಿದ. ಚೀಲ ಅಲ್ಲಿ ಬಿದ್ದಿತ್ತು. +ಉಕ್ಕಾರನ್‌ ನಾಯರ್‌ನ ಮುಖ ಕಪ್ಪಿಟು + + +ಆ + + +| + + +`ಟಿಗಳು ಕಂಪಿಸಿದವು. +(`ನಾನು ಅದನ್ನ ನಿಮ್ಮತ್ತೇಗೆ ಕಾಣೆ ಕೊಟ್ಕಳ್ಳಿ +ಲ್ಲ: ಆಡಿಸಿ ಎಣ್ಣೆ ತೆಗೆಯೋ.'' +' ""ಸಾವ್ಯಾರೇ, ನಾವು + + +. +| + + +ಆಡ್ಲೋದನ್ನ + + +2 + + +ನಿಲ್ಲಿದ್ವಿ....'' ಆತ ಧೈರ್ಯ ಕುಂದದೆ ಹೇಳಿದ. +ಉಕ್ಕಾರನ್‌ ನಾಯರ್‌ನ ಕಂಗಳು ಚೂಪಾ +ದವು. ಆತ ಇನ್ನಷ್ಟು ಮುಂದಕ್ಕೆ ಬಂದು ಸಣ್ಣ +ಬಣಜಿಗನ ಮುಖಕ್ಕೆದುರಾಗಿ ಬೆರಳು ತೋರಿದ. +“ಲೋ ಕಳ್ಳ ಬಣಜಿಗಾ, ಗಾಣವಾಡ್ಡೋದು +ನಿನ್‌ ಧರ್ಮ. ಅದನ್ನ ನಿಲ್ಲಕ್ಕೆ ನಿಂಗೆ ಹಕ್ಕಿಲ್ಲ. +ಅದಕ್ಕೆ ಯಾರೂ ನಿಂಗೆ ಅಧಿಕಾರ ಕೊಟ್ಟಿಲ್ಲ.'' +ಸಣ್ಣ ಬಣಜಿಗ ಪುನಃ ಮುದುಡಿದ: +""ಸಾವ್ಕಾರೇ, ನಮ್‌ ಎತ್ತು ಸತ್ತೋಯ್ತು.'' +"“ಅದಕ್ಕೇನೋ ಷಾ '' ಉಕ್ಕಾರನ್‌ ನಾಯ +ರ್‌ನ ದನಿ ಗಹಗಹಿಸಿತು. “ನಿನ್ನ ಮಕ್ಕಿಲ್ವಾ? +ತಿಂದು ಕೊಬ್ಬಿ ನಿಂತಿಲ್ವಾ ಇಲ್ಲಿ. ಹಿಡ್ಡು ನೊಗಕ್‌ +ಕಟ್ಟು .....'' +ನಡುಗುತ್ತ ಕುಂಜಾಣಿ ಅದನ್ನು ಆಲಿಸಿದಳು. +ಅವಳಿಂದ ಏನಾದರೂ ಮಾಡಲು ಸಾಧ್ಯವಾಗುವ +ಮೊದಲೇ ಉಕ್ಕಾರನ್‌ ನಾಯರ್‌ ಅವಳಕುತ್ತಿಗೆಗೆ +ಹಗ್ಗ ಬಿಗಿದು ಬಿಟ್ಟಿದ್ದ. ಅನುಮಾನಿಸುತ್ತ ನಿಂತು +ನೋಡುತ್ತಿದ್ದ ಸಣ್ಣ ಬಣಜಿಗನ ಕಡೆಗೆ ಆತ +ಆಕ್ರೋಶದ ಚಾಟಿ ಬೀಸಿದ. +"“ಹುಂ, ಓಡ್ಲೋ..... ತ +ಗಾಣದಲ್ಲಿ ಕೊಬ್ಬರಿ ಗಿಟುಕುಗಳು ತುಂಬಿ +ದವು. ಗಾಣ ರೋದಿಸಿತು. ದಿಢೀರನೆ ಹೊಮ್ಮಿದ +ಆವೇಶದಿಂದ ಸಣ್ಣ ಬಣಜಿಗ ಮುಂದಕ್ಕೆ ನುಗ್ಗಿ +ಬಾರುಕೋಲನ್ನು ಗಾಳಿಯಲ್ಲಿ ಆಡಿಸಿದ. +ಕುಂಜಾಣಿ ನೊಗ ಎಳೆಯುತ್ತಾ ಏಗಿದಳು. +ಬಾರುಕೋಲು ಪುನಃ ನಡುಗಿತು. +ಉಕ್ಕಾರನ್‌ ನಾಯರ್‌ ಜೋರಾಗಿ ನಕ್ಕನು. +ಆತ ಹೋದಾಗ ಸಣ್ಣ ಬಣಜಿಗ ಕುಂಜಾಣಿ +ಯನ್ನು ಆದರಿಸಿದ, ವಾತ್ಸಲ್ಯದಿಂದ ಅವಳ ತಲೆ +ಗೂದಲನ್ನು ನೇವರಿಸಿದ. +""ಎದೆ ನೊಂದಿತಾ?'' +"ಇಲ್ಲ. +""ಬೇಜಾರಾಯ್ತಾ ಕ +""ಊಹುಂ.'' +""ಇನ್ನೂ ಎಳೆಯೋಕಾಗುತ್ತಾ?'' + + +ಕಸೂರಿ + + +ದಂ + + +ಬ +< +K- + +ಸ + + + + + +ಅವಳು ಹೆಣಗುತ್ತಾ ಏದುಸಿರಿಡುತ್ತಾ ಪುನಃ +ಗಾಣವೆಳೆದಳು. ಕೈಯಲ್ಲಿ ಬಾರುಕೋಲಿನೊಂ +ದಿಗೆ ಒಂದು ವ್ರತದಂತೆ ಆತ ಹಿಂದೆ ನಡೆದ. +""ತೊಂಡಚ್ಚನ್‌ ಭೂತಪ್ಪಾ ....'' ಎಂಬ ಅವಳ +ನಿಶ್ಶಬ್ದ ರೋದನವನ್ನು ಆತ ಕೇಳುತ್ತಿರಲಿಲ್ಲ. + +ಕೊಬ್ಬರಿ ಮೂಟೆಗಳು ಮತ್ತೆ ಮತ್ತೆ ಬಂದು +ಬಿದ್ದವು. ಗಾಣದ ಮನೆ ತುಂಬಿತು. ಒಳತೊಟ್ಟಿ +ಗಳು ತುಂಬಿದವು. + +ಸಣ್ಣ ಬಣಜಿಗ ಹೇಳಿದ. + +""ನಮ್ಮ ಕೆಲ್ಲಾನ ಇನ್ನು ಸಂಜೀಗೆ +ಮಾಡೋಣ. ಎತ್ತಿನ್ಹಾಗೆ ನೀನ್‌ ಗಾಣ ಎಳೆ + + +ಯೋದ್ನ ಯಾರೂ ನೋಡೋದ್‌ಬೇಡ.'' + + +ಆತನ ಮನಸ್ಸೂ ತುಂಬಿಬರುತ್ತಿತ್ತು. +"“ಅದೇನೂ ಪರ್ವಾಗಿಲ್ಲ ..... '' ಅವಳು. +"“ಆದ್ರೂ ಸಂಜೀಗೆ ಸಾಕು. ನೀನೂ ಒಬ್ಬು +ಮನುಷ್ಯಳಲ್ವಾ?'' +ತಾನು ಓರ್ವ ಮನುಷ್ಯ ಜೀವಿ ಅಲ್ಲ ದಾಗುತ್ತಿ +ರುವ ಅನಿಸಿಕೆ ಅವಳಿಗೆ. ಸಂಜೆ ಬಾಗಿಲು ಮುಚ್ಚಿ +ದೊಡನೆ ನೊಗಕ್ಕೆ ಹೆಗಲು ಕೊಡುತ್ತಾಳೆ. +ಏದುತ್ತಾ ನಡುಗುತ್ತಾ ಗಾಣವನ್ನೆ ಳೆಯುತ್ತಾ +ತಿರುಗುತ್ತಾಳೆ. ತಾನು ಮೂಡಿಸಿದ ಕಾಲ ಹೆಜ್ಜೆ +ಗುರುತುಗಳನ್ನು ತುಳಿದು ಸವೆಸುತ್ತಾ ಮತ್ತೆ +ಮತ್ತೆ ..... ಅರ್ಧ ರಾತ್ರಿಯ ನಕ್ಷತ್ರ ತನ್ನನ್ನು +ನೋಡುತ್ತ ನಗು ಚಿಮ್ಮಿಸುವುದನ್ನು ಅವಳು +ಎಂದೂ ಕಾಣಲಿಲ್ಲ ಎಂದು ನಟಿಸುವಳು. +ಕಾಲುಗಳು ಬಳಲಿದವು. ಮುಂದಕ್ಕೆ ಸಾಗಲು +ಕಷ್ಟ ವೆನಿಸಿದಂಥ ಒಂದು ರಾತ್ರಿ ತೀರ ಅನಿರೀಕ್ಷೆ ತ +ವಾಗಿ ಹಿಂದಿನಿಂದ ಆತನ ಗರ್ಜನೆ ಕೇಳಿಸಿತು. +ಮತ್ತು ಬಾರುಕೋಲು ಚೀರುತ್ತಾ ಬೆನ್ನನ್ನಪ್ಪಳಿ +ಸಿತು. "ವೇದನೆಯಿಂದ ಅವಳು ಚಡಪಡಿಸಿದಳು. +ನಾಲ್ಕೈದು ಹೆಜ್ಜೆ ಮುಂದಕ್ಕೆ ಜಿಗಿದು ಬಿಟ್ಟಳು. +ಸಿಟ್ಟ ನಿಂದ ತಿರುಗಿ ನೋಡಿದಾಗ "ವಾರು +ಕೋಲು ಪುನಃ ದೇಹಕ್ಕೆ ಬಿತ್ತು. ಭಯ ಬಿದ್ದು, +ದಣಿದು ಗಾಣವನ್ನೆ ಳೆಯುತ್ತಾ ಅವಳು ಒಂದೇ +ವೃತ್ತ ದಲ್ಲಿ ಓಡಿದಳು. ಆತನ ಆರ್ಭಟ ಮತ್ತು +ಬಾರುಕೋಲಿನ ಮೊಳಗುವಿಕೆ ಸದಾ ಅವಳನ್ನು + + +ಅಗಸ್ಟ್‌ 1991 + + +ಹೆದರಿಸಿತು. ಒಂದಕ್ಷರ ನುಡಿಯುವುದಾಗಲ +ಕಣ್ಣುಗಳನ್ನು ಹಿಂದಕ್ಕೆ ಹಾ ಅವ +೪ಿಂದ ಸಾಧ್ಯ ವಾಗಲಿಲ್ಲ. + +ಬಳಿಕ ಅರೆಯುವುದಕ್ಕೆ ಭಾರ ಹೆಚ್ಚಿಸಲು ಆತ +ಗಾಣದ ದಂಡಿನ ಮೇಲೇರಿ ಕುಳಿತ. ಕಾಲುಗಳನ್ನು +ಬೀಸಿ ತೊನೆಯುತ್ತಾ ಬೀಡಿ ಹೊತ್ತಿಸಿ ಸೇದಿದ. +ವೇಗ ತಗ್ಗಿತು ಎಂದೆನಿಸಿದಾಗಲೆಲ್ಲ ಬಾರುಕೋ +ಲಿನ ಬೆತ್ತದ ಹಿಡಿಕೆಯಿಂದ ಅವಳ ಬೆನ್ನಿಗೆ ತಿವಿದ. + +ಒಂದು ರಾತ್ರಿ ಕುಂಜಾಣಿ ನೊಗದ ಕೆಳ? +ಕುಸಿದು ಬಿದ್ದಳು. ನಾಲ್ಕಾರು ಸಲ ಬಾರುಕೋಲೆ +ನಿಂದ ಬೀಸಿ ಹೊಡೆದನಾದರೂ ಚಡಪಡಿ: +ಹೊರಳಿದಳಲ್ಲದೆ ಅವಳು ಮೇಲೇಳಲಿಲ್ಲ +ಬಳಿಕ, ಒಂದು ಪಾರಿವಾಳವನ್ನೆ ೦ಬಂತೆ ಒಣಗಿ +ಅವಳನ್ನು ಎತ್���ಿಕೊಂಡು ಆತ. ಒಳಗಿಃ +ಕೋಣೆಯ ಮೂಲೆಯಲ್ಲಿ ಮಲಗಿಸಿದ. + +ಆತ ಕಾದನಾದರೂ ಅವಳು ದಿನಗಳ ಕಾ +ಹಾಗೆಯೇ ಬಿದ್ದಿದ್ದಳು. + +ಆತ ಅಸಹನೀಯತೆಯಿಂದ ಕೇಳಿದ: + +""ನೀನು ಕೆಲ್ಸ ಕಾರ್ಯಾನೆಲ್ಲ ಮರೆತ +ಹೋದೆಯಾ?'' + +"“ನಂಗೆ ತೀರ ಆಗಲ್ಲ .....'' + +""ಒಂದ್ದಲ ಬಂದು ನೋಡ್ಬಾರ್ಡೇ?'' + +""ಆಗಲ್ಲ.'' + +ಸಾಹುಕಾರನ ಮಗಳ ಮದುವೆ ಮುಂದಿ +ಸಂತೆ ದಿನ. ಅದಕ್ಕೆ ಬೇಕಾದ ಪೂರ್ತಿ ಎ₹ +ಯನ್ನೂ ಆಡಿಸಿ ಕೊಡಬೇಕು. ಒಂದು ದಿನ ಸ + +ವಾಯಿದೆ ಹೇಳುವುದು ಸಾಧ್ಯವಲ್ಲ. ಆತ ಚಿಂ; +ಮಗ್ನನಾದ. + +ಅವಳಿಗೆ ಏನೂ ಹೇಳಲು ತೋಚಲಿಲ್ಲ. + +ಮರುದಿನ ಆತ ಅಪ್ರತ್ಯಕ್ಷ ನಾದನು. ರಾ +ಬರಲಿಲ್ಲ. ತೊಂಡಚ್ಚೆ ನ್‌ ಅವಳಿಗೆ ಜೊತೆಯ +ನಿಂತಿತು. ತುಂಬು ಕತ್ತಲೆಯಲ್ಲಿ ಬೆಳ್ಳಗೆ ಹೊ +ಯುವ ದಾಡಿಯನ್ನ ಲುಗಿಸುತ್ತ, ಕಣ್ಣು ಗಳಜ್ಜಾ +ಗಳನ್ನು ಅದುರಿಸುತ್ತ ತೊಂಡಚ್ಚೆ ನ್‌ ಹೇಳಿ: +ಹೆಣ್ಣೆ ಎಣ್ಣೆ ಆಡಿಸಿಯಾಡಿಸಿ ದಿನಗಳ ಮವ +ವನ್ನು ತಿಳಿಯುವುದೇ ನಿನ್ನ ಧರ್ಮ. ಇಲ್ಲೆ + + + + + +ಕೊಬ್ಬರಿ ಮತ್ತು ಎಣ್ಣೆ ತುಂಬಬೇಕು. ಉದ್ದಕ್ಕೂ +. ಎಣ್ಣೆಯ ಹೊಳೆಗಳು ಹರಿಯಬೇಕು. ಬೇರೇ + + +ನನ್ನೂ ನೀನು ಚಿಂತಿಸಕೂಡದು ..... + +ಎಣ್ಣೆ ಹೊಳೆಗಳನ್ನು ಕನಸು ಕಾಣುತ್ತಾ +'ಕುಂಜಾಣಿ ನಿದ್ರಿಸಿದಳು. + +ಬೆಳಗಿನಿಂದ ಅವಳು ಉತ್ಪಾಹವತಿಯಾಗಿ +"ಗಂಡನನ್ನು ಕಾದು ಕುಳಿತಳು. ಆತ ಬಂದಾಗ +! ಸಂಜೆಯಾಯಿತು. ಜೊತೆಯಲ್ಲಿ ಓರ್ವ ಹುಡುಗಿ +'ಯುದ್ದಳು. ಎಣ್ಣೆಗಪ್ಪು ಬಣ್ಣದ ದಪ್ಪನೆ ದುಂಡ +(ಗಿನ ಓರ್ವ ಸಣ್ಣ ಹುಡುಗಿ. + +ಹೊಸ ಬಟ್ಟೆಗಳನ್ನು ಧರಿಸಿದ ಅವಳು ಬಲಗಾ +(ಲಿಟ್ಟು ಒಳಬಂದಾಗಲೇ ಬಂದಡರುತ್ತಿರುವ ಎಸ +ಯಗಳ ಆಳವರಿಯದೆ, ಕುಂಜಾಣಿ ಒಂದು +(ನಿಮಿಷ ದಂಗಾದಳು. + +| ಸಣ್ಣ ಬಣಜಿಗ ಅಳುಕದೆ ಎದೆಯುಬ್ಬಿಸಿ ಎದು +ನಿಗೆ ನಿಂತ. + +' ನಾನುಸೀರೆಕೊಟ್ಟು ್ಬಿ (ವಿವಾಹವಾಗಿ) ಕರೆದು + + +ಂಡು ಬಂದೆ. ಇನ್ನೊಂದು ಹೆಣ್ಣು ಬೇಕೆಂದು, + + +'ಸನಗನ್ನಿ ಸಿತು. ತೊಂಡಚ್ಚನ್‌ ಹಾಗೆ ತೋಚು +'ಕಂತೆ ಮಾಡಿತು. + +| ಕುಂಜಾಣಿಯ ಎದೆ ಏದಿತು. ಒಂದು ನಿಟ್ಟುಸಿ +)ನಲ್ಲಿ ಅವಳು ಸಾಂತ್ವನ ಕಂಡುಕೊಂಡಳು. + +| ಹೊಸ ಹೆಣ್ಣು ಅವಳ ಹೆಗಲಲ್ಲಿ ಮುಖವಿರಿಸಿ +(ಣ್ಸೀರು ಹರಿಸಿದಾಗ ಕುಂಜಾಣಿ ಅವಳನ್ನು ಸ್ನ "ಹ +ಾವದಿಂದ ಅಪ್ಪಿ ಹಿಡಿದಳು. + + +| ಸಾಂತ್ವನಗೊಳಿಸಿದಳು. + +| ""ಅಳ್ಬೇಡ.'' + +| "ನಾ ಬಂದಿದ್ದು ತಪ್ಪಾಯ್ತಾ?'' +""ಇಲ್ಲ, ಹುಡುಗೀ ....., ಇಲ್ಲ.'' + + +ಕುಂಜಾಣಿಯ ಎದುರು ಹೊಸದೊಂದು +(ಕಾಶ ತೆರೆದುಕೊಳ್ಳುತ್ತಿ ತ್ತು. ಮರಗಳಾಚೆಗೆ + + +ಸಿ ಯನ್ನು ತ್‌್‌ ನೆ. + + +| | ಕ ಶಾಕುಂತಲ : + + + + + + + + + +ಮೋಡಗಳಿಲ್ಲದ, ನಕ್ಷತ್ರಗಳಿಲ್ಲ ದ ಎಣ್ಣೆ +ಬಟ್ಟೆ ಯ ಹಾಗಿರುವ ಸಣ್ಣ. ಆಕಾಶ. ಅದರ ಬಣ್ಣ +ಮಾಸಿತ್ತು. ಹೊಳಪು ಕುಂದಿತ್ತು. + +ಆ ಆಗಸದ ಕೆಳಗೆ ಕತ್ತ ಲೆಯಲ್ಲಿ ನಿಂತಿದ್ದಳು +ಅವಳು. "“ಇನ್ನೂ ನೀ ಸರಿದು ಹೋಗಿಲ್ಲ +ವೇಕೆ?'' ಎಂದು ಗಾಳಿಯಲ್ಲಿ ಕಲರವವೆಬ್ಬಿಸಿದ +ಬಾಳೆಗುಂಪುಗಳು ಕೇಳುತ್ತಲಿವೆ. ಇದು ತನ್ನ ಆಕಾ +ಶವಲ್ಲವೇ, ತನ್ನ ಮರಗಳಲ್ಲವೇ, ತನ್ನ ತೊಂಡ +ಚ್ಚನ್‌ ಅಲ್ಲವೇ ಎಂದು ಮನಸ್ಸು ಹಲುಬಿತು. + +ತಣ್ಣನೆ ಗ���ಳಿಯು ರಾತ್ರಿಯ ಕೈಯನ್ನು ಹಿಡಿ +ಯಲು ಬಂತು. ಒಳಗಿನ ಬಾಗಿಲ ಭಾಗಗಳು +ಮುಚ್ಚಿಕೊಂಡವೇ? ಹೊಸ ಹೆಣ್ಣು ಈಗ +ಆತನ .... + +ತಂಪಿನಲ್ಲಿ ಇಲ್ಲಿ ಒಂದು "ಆಕಾಶ ಗಂಗೆ' +ಗಿಡದಂತೆ ಯಾರನ್ನು ಕಾದು ಕುಳಿತಿದ್ದಾಳೆ? + +ಇದ್ದಕ್ಕಿದ್ದಂತೆ ಹಿಂದಿನಿಂದ ಕಾಲ ಹೆಜ್ಜೆ ಸಪ್ಪಳ +ಹೊಮ್ಮಿತು. ಸಣ್ಣ ಬಣಜಿಗ ಬಾರುಕೋಲಿನೊಂ +ದಿಗೆ ಹೊರ ಬರುತ್ತಿದ್ದಾನೆ. ಹಿಂದೆ ಹೊಸ ಬಟ್ಟೆ +ಯಲ್ಲಿ ಅಲಂಕ ತ ಹೊಸ ಹೆಣ್ಣು - ಆತ ಗಾಣದ +ಕಡೆಗೆ ನಡೆದ. ಹಿಂದೆಯೇ ಅವಳು ಸಹ. + +ಎದೆ ಬಡಿತದೊಂದಿಗೆ ನೋಡುತ್ತ ನಿಂತಿರಲು +ಗಾಣದ ನೊಗ ಹೊಸ ಹೆಣ್ಣಿನ ಹೆಗಲಲ್ಲಿ ಕುಳಿ +ತಿತು. ಬಾರುಕೋಲು ವಾಯುವಿನಲ್ಲಿ ಬಳುಕಿತು. +ಬೆರಗಾಗಿ ನಿಂತ ಅವಳ ಬೆನ್ನ ಮೇಲೆ ಮೊದಲ +ಪ್ರಹಾರ ಬಂದೆರಗಿತು. ಪುನಃ ಬಾರುಕೋಲು +ಮೇಲೇರಿದಾಗ ಅವಳು ಗಾಣವನ್ನೆ ಳೆಯುತ್ತಾ +ಅತಿ ವೇಗದಲ್ಲಿ ಓಡಿದಳು. + +ತಾಳಲಾಗದೆ, ನುಡಿಯಲಾಗದೆ ಕುಂಜಾಣಿ +ಬಿಕ್ಕಿದಳು. ಆಕಾಶದಲ್ಲಿ ಎಲ್ಲಿಯೋ ಮಂಕಾಗಿದ್ದ. +ಒಂದು ನಕ್ಷ ತ್ರ ಉದುರಿ ಬೀಳುತಿ ಶ್ರಿರುವಂತೆ ಅವ +ಳಿಗೆ ತೋರಿತು ೨ + + + + + +ಅಲುಗಾಡಿಸಿದರೆ ಬೆಂಕಿಯು ಚೆನ್ನಾಗಿ ಉರಿಯುತ್ತದೆ. ತುಳಿದರೆ ಅಥವಾ +'ದರಿಸಿದರೆ ಹಾವು ಹೆಡೆಯನ್ನು ಬಿಚ್ಚುತ್ತದೆ, ಪ್ರಾಣಿ + + +ಅಥವಾ ಮನುಷ್ಯನು ಸಿಟ್ಟು ಢಗೆ ತನ್ನ + + +ಕಸ್ತೂರಿ + + + + + +| ಎಂಬ ಪದವನು +ಂಡು ಕದಾ ನಂತರ, ಮುಂದಿನ ಪದವಾಗಿ +ಹೊಟೇಲ್‌' ಹುಟ್ಟಿ ಕೊಂಡಿದೆ. "ಹೊಟೇಲ್‌ +ಕೊಡನ ಹೊಟ್ಟೆ ಚುರುಕಾಗಿ ಮಿದುಳಿನ + + + + + +ಇದೊಂದು ಕರ್ಮವು ಗುಮಾಸ್ತಗಿರಿಯ ಅವಿ +ಭಾಜ್ಯ ಅಂಗವೇ ಸೈ. ಹೀಗೆ ಹೊಟೇಲುಗಳು +ನಮ್ಮನ್ನು ಎಡೆಬಿಡದೆ ಸೋಲಿಸಿಯೂ, ಗೆದ್ದೆ +ವೆಂಬ ಹಮ್ಮಿನಲ್ಲಿ ವಿಶ್ರಮ್ಮಿಸದೇ, ಅನುದಿನವೂ. + + +' (ಹೊಚೇಲಾನಂದಗಕ- + + +ಕುರುಕುತನ ಮುರುಟಿದಂತಾಗುತ್ತದೆ. ಹೀಗಾಗಿ +ಲ್ಪ "ಚುರುಕು' ಪಡೆಯೋಣವೆಂದುಕೊಂಡು +ನಹದ ಗುಟುಕಿಗೋ, ಕಾಫಿಯ ಕಾತರಕ್ಕೋ +ಇಟೇಲ್‌ ಹೊಕ್ಕೆವೆನ್ನಿ. ಹೊಟೇಲಿನಾತ ಬಗೆಬ +ಯ ಸಿಹಿ-ಖಾರ ತಿಂಡಿ-ತಿನಿಸುಗಳನ್ನು ಅಂದ +ರಾಗಿ ಷೋಕೇಸಿನಲ್ಲಿ ಅಲಂಕರಿಸಿ ಇಟ್ಟಿ ರುತ್ತಾ ನೆ. + +೫ ಷೋಕೇಸಾದರೂ ತನ್ನಲ್ಲಿರುವ ತಿಂಡಿಗಳನ್ನು +ಕೊಣ-ಹಲ್ಲಿ- -ಜಿರಲೆಗಳೇತ್ಕಾ ದಿಗಳಿಂದ ರಕ್ಷಿಸ +ಧೀಸುಗ ಮೂರು ಕಡೆಗಳಲ್ಲಿ ಮರದ ಹಲಗೆ +ಕೊಂದಿದ್ದರೂ, ತನ್ನ ಧಣಿಯ ಗಲ್ಲಾ ಪೆಟ್ಟಿಗೆಯ +ಕ್ಚಣೆಗಾಗಿ ಮಗದೊಂದು ಕಡೆ ಗಾಜನ ಹಲಗೆ + + + + + + + + + + + + + +ಗದುರಾಗಿ ಇಟ್ಟಿ ರುತ್ತಾನೆ. ಯಾವುದೇ 'ವಿಷಯ +ನ್ನು ಕೈಗೆತ್ತಿ 'ಗೊಂಡರೂ, ಅದರ “ght + + + + + + + + + + +ಶಾನೆ? ಈ ಷೋಕೇಸು ನಿಜಕ್ಕೂ, ರಾಮಾಯಣ +ಬಾಲದಲ್ಲಿ ಆ ಶ್ರೀರಾಮನನ್ನು ಕಾಡಿದ “ಮಾಯಾ +"ಯ ಮರಿ ಮೊಮ್ಮಗನೇ ಇರಬೇಕು. +pen ಮಿದುಳನ್ನು ಚುರುಕುಗೊಳಿಸಲು +ಜೂ ; ಹೊಟ್ಟೆ "ಭರ್ತಿಸಿಕೊಂಡು, ಇದ್ದ +ಶಿಲ್ಪ-ಸ್ವಲ್ಪ ಚುರುಕನ್ನೂ ಕಳೆದುಕೊಂಡು, ಕಡತ +ಗಳ ಮಂದೆ ತೂಕಡಿಸುವಂತೆ ಆಗುವುದು. + + +ನಸುಕಿಗೆ ಮತ್ತದೇ ಚುರುಕುತನದಿಂದ ಮೈ +ಕೊಡವೆದ್ದು ಸುಪ್ರಭಾತವನ್ನು ಸುಸ್ವ ರಿಸುವಾಗ +“ಕರ್ಮಣ್ಯೇ ವಾಧಿಕಾರಸ್ತೇ' ಎಂ�� ಗೀತವಾಕ್ಕ ದ. +ನೆನಪಾಗುವುದಂತೂ ಖರೆ. + +ಹೊಟೇಲಿಗೆ ಹೋಗುವವರ ಸಂಖ್ಯೆಯಂತೂ +ಅಗಣಿತ. ತೀರಾ ಕರಾರುವಾಕ್ಕಾದ ಅಂಕಿ ಅಂಶ +ಗಳೇ ಬೇಕೆಂದಾದಲ್ಲಿ ಜನಗಣತಿಯ ಸಂಖ್ಯೆಯ + + + + + +ತ್‌್‌ + + +ಶೇಕಡಾ ಐದರಷ್ಟನ್ನು ಕಡಿತ ಮಾಡಿ, ನಿಖರತೆ +ಗಾಗಿ ಸಾವಿರಕ್ಕೆ ಹತ್ತರಂತೆ ಬೆರೀಜನ್ನು ಭರ್ತಿಸಿ +ಬರುವ ಅಂಕಿಯನ್ನು ಮಾನದಂಡವಾಗಿ ಇಟ್ಟು +ಕೊಳ್ಳತಕ್ಕದ್ದು. ಈ ಉಳಿಕೆಯ ಅಲ್ಪಸಂಖ್ಯಾತ +ಮಂದಿಗಳಾದರೂ ಕಡಲೆ ಇದ್ದರೂ ಹಲ್ಲಿಲ್ಲದ +ಮಂದಿಯಂತೆ; ಆಯುಷ್ಯದ ಎಕ್ಸ್‌ಟೆನ್‌ಷನ್ನಿ +ಗಾಗಿ ಯಮನ ಮುಂದೆ ಕರಜೋಡಿಸಿ ನಿಂತವರು +(ಸೇವಾ ವಿಸ್ತರಣೆಗಾಗಿ ಮಂಡಿಯೂರಿ, ಕರ +ಜೋಡಿಸಿ ಮೇಲಧಿಕಾರಿಗಳ ಮುಂದೆ ನಿಲ್ಲುವ +ನೌಕರರಂತೆ); ಯಮನಾದರೋ, ತನ್ನ ಕಾರ್ಯ +ಭಾರ ಆಧಿಕ್ಯದಿಂದ, ತನ್ನ ಅಧಿಕೃತ ಏಜೆಂಟರನ್ನು +ಲಾರಿ, ಬಸ್ಸು, ಹೊಟೇಲ್‌ ತಿಂಡಿಗಳು ...... +ಇತ್ಯಾದಿಗಳಲ್ಲಿ ನೇಮಿಸಿಟ್ಟಿ ರುವುದರಿಂದ, ಅಧಿ +ಕಾಯುಷ್ಯ ಪ್ರಿಯರು ಇವುಗಳಿಂದ ದೂರಎರ +ಬಯಸುವರಾದರೂ, ಅದು ಮುಂಜಾವಿನ ಇಬ್ಬ +ನಿಯಂತೆ ಅಲ್ಪಾಯು; ಹೊಟೇಲಿಗರು ಇಂಥ +ಮಿಕಗಳನ್ನು ಮಿಸುಗಾಡದಂತೆ ಮಲಗಿಸಲು +ಹೊಸತೊಂದು ಘಮ್ಮನೆಯ ಮಸಾಲೆಯನ್ನು +ಅರೆದೇ ತೀರುವರು. + +ಹೊಟೇಲುಗಳ ಬಗ್ಗೆ ಮೂರ್ತಿರಾಯರೂ, +ಅ.ರಾ.ಮಿತ್ರರೂ ಈಗಾಗಲೇ ಅನಿಸಿಕೆ- ಕನಸಿಕೆ +(ಕನಸಿನಲ್ಲಿ ಕಂಡಂಥ ಅಂಶಗಳು) ಅಭಿಪ್ರಾಯ- +ಸಂತೃಪ್ತಿ-ಅಸಂತೃಪ್ತಿ . .- ಎಲ್ಲವನ್ನೂ ದಾಖ +ಲಿಸಿದ್ದಾರೆ. ಹೊಟೇಲಿನ ಘಮಲು ವಾಯುಮಂ +ಡಲವನ್ನು ಬೆರೆತು ಚಿರಸ್ಥಾಯಿಯಾಗಿ ಉಳಿದಿರು +ವಂತೆ, ಈ ಬರಹಗಳೂ ಅಲ್ಲಲ್ಲಿ ಕಾಣಸಿಗುತ್ತಿರು +ತ್ತವೆ. ಏಕೆ, ಅನುಮಾನವೆ? ಎಂದೋ, ಯಾವ +ಯುಗದಲ್ಲೋ ತಿಂದಿದ್ದ ಮೆಚ್ಚಿಗೆಯ ತಿಂಡಿಯ +ಬಗ್ಗೆ ಆನಂದಾಮ ಲ ತದ ಹೆಗ್ಗಳಿಕೆಯನ್ನು ಸಾರ +ಬಯಸುವ ಮೆಚ್ಚುಗರಾದರೂ ಹೇಗೆ ಮೂಗಿನ +ಹೊಳ್ಳೆ ಅರಳಿಸಿಯೇ ಮಾತನಾಡುತ್ತಾ ರಲ್ಲ, +ಗಮನಿಸಿದ್ದಿರೇನು? ಪ್ರಾಣವಾಯುವಿನಲ್ಲಿ ಈ +ಘಮಲು ಶಾಶ್ವತವಾಗಿ ಸೇರಿ ಹೋಗಿರುವುದರಿಂ +ದಲೇ ಇದು ಸಾಧ್ಯವಾಗಿರಬೇಕು. + +ಇದಂತೂ ಹೊಟೇಲುಗಳ ಯುಗ. ಹಾಗಾಗಿ, +ಹೊಸ-ಹೊಸ ಹೊಟೇಲುಗಳು ಹುಟ್ಟಿಕೊಳ್ಳುತ್ತಿ + + +’ #6 + + +ದ್ದಂತೇ ಜೊತೆ-ಜೊತೆಗೆ ಹೊಸರೂಪದ ಹಃ +ಅಡಿಗೆಯವರೂ, ಕ್ಲೀನರ್‌ ಹುದ್ದೆಯಿಂದ ಸಷ +ಯರ್‌ ಹುದ್ದೆಗೆ “ರೆಕ್ರೂ ಟ್‌' ಆಗ ಬಯಸು: +ವರೂ ಸನ್ನದ್ಧರಾಗುತ್ತಾ ರೆ. ಹೊಸ ಲೇಖಕರ. +ಇದೇ ವಾಮಾಷದಂತೆ ಏರಬೇಕಾದ ಅನಿಎ +ರ್ಯತೆಯನ್ನು ಮೂರ್ತಿರಾಯರೂ, ಅ. ರಾ +ಮಿತ್ರರೂ ಒಪ್ಪುತ್ತಾ ರೆ. ಈ ಮಾತಂತೂ ಅಪ್ಪೆ + + +ವಾದ ಕಲಬೆರಿಕೆ ಇಲ್ಲದ ಸತ್ಯ. +ಹೊಟೇಲಿಗರು ಚಮತ್ಕಾರ ವಾದಿಗಳು. ಹ +ಸುತ್ತಿರುವ ಹತ್ತು ಸೇರಕ್ಕಿಯ ಅನ್ನ! + + +ಮೇಲೊಂದು ಸೇರಿನ ಬಿಸಿಯನ್ನ ವನ್ನು ಧುಮ +ಕಿಸಿ, ಮೇಲೆ ಚಟ- ಪಟ ಸಾಸಿವೆ, ಈರುಳ್ಳಿ, ಮೇ +ಸಿನಕಾಯಿ, ಕೊತ್ತುಂಬರಿ, ಕರಿಬೇವು, ಶುಂಠಿ- +ಕಾಯಿತುರಿ ...... ಇವುಗಳ ಸಮ್ಮಿಶ್ರಣದಿಂಃ +ಜಾದೂ ಮಾಡಿಬಿಡುವರು. ಈ ಚಮತ್ಯ +ಯಿಂದ, ಹಳಸಿ ತಿಪ್ಪೆ ಸೇರಬೇಕಾಗಿದ್ದ ಅನ್ನವು +"ಆನಿಯನ್‌ ಭಾತ್‌' ಎಂಬ ಅಭಿದೇಯದಿಂದ +ಹೊಳೆ-ಹೊಳೆಯುವ ಪಿಂಗಾಣಿ ಪ್ಲೇಟುಗಳಲ್ಲಿ +ಅಲಂಕರಿಸಿ, ನಂತರ ನವನಾಗರಿಕರ ಹೊಟ್ಟೆ ಸೇ! +ಪುನೀತವಾಗುವುದು. ಹೀಗೆಯೇ ಕೋಸುಂಃ +ರಿಯು ಮಸಾಲೆ ವಡೆಯಾಗಿಯೂ, ನಿನ್ನೆ- +ಮೊನ್ನೆ ಯ ಸಾರು-ಸಾಂಬಾರುಗಳು ಇಂದ +ಅನ್ನವನ್ನೊಡಗೂಡಿ "ಬಿಸಿಬೇಳೆ ಭಾತ್‌ +ಆಗಿಯೂ, ಅಲ್ಲಿಗೂ ಉಳಿಯುವ ಅನ್ನವ +ದೋಸೆಯ ಗರಿಯಲ್ಲಿ ಬೆರೆತು "National Wa +se” ತಪ್ಪುವುದು. ಐಂದ್ರಜಾಲಿಕರಾದರೂ ಒಂದು +ವಸ್ತುವಿನಿಂದ ಇನ್ನೊಂದನ್ನು ಸ್ನ ಸೃಷ್ಟಿಸುವಾಗ +ಏನಾದರೂ Waste ಆಗಬಹುದು: ಇಲ್ಲ +ಮಾಯವೇ ಆಗಬಹುದು. ಹೀಗೆ, ಐಂದ ರ್ರಜಾಲಿಃ +ರಿಗಿಂತ ಹೆಚ್ಚು ಕಿಮ್ಮತ್ತಿನ ಜಾದುವನ್ನು ಹೊಟೆ +ಲಿಗರಷ್ಟೇ ಮಾಡಬಲ್ಲರು. ದೇಶದ. ರ್ರ ತರ +ಬೆವರು. ಸುರಿಸಿ ದುಡಿದ ಉತ್ಪನ್ನಗಳನ್ನು a +ಕೊನೆಯ ಕಾಳಿನವರೆಗೆ 1 +ಪಡಿಸುವ ಹೊಟೇಲಿಗರಿಗೆ ವಿಶೇಷ ರಾಷ್ಟ್ರೀಯ +ಪುರಸ್ಕಾರಗಳನ್ನು ಆದ್ಯತೆಯ ಮೇರೆಗೆ ಮತು + + +ವಿಶೇಷ ಮೀಸಲಾತಿಯ ಪ ಶಮಾಣದ ಆಧಾರದ + + +ಕಸೂರಿ + + +ಹ + + +ನೀಲ ನೀಡಬೇಕು ಎಂಬುದೇ ರಾಷ್ಟ್ರಪತಿಗಳಲ್ಲಿ +ನ್ನ ನಮ್ರ ಅರಿಕೆ. ಈ ಬಗೆಯ "ಗರಿಮುರಿ' +ಂಡಿಗಳ ಚಿದಂಬರ ರಹಸ್ಯವನ್ನರಿತೂ +ಕೊಟೇಲ್‌ ಮುಂದೆ ಪಾಳಿ ಹಚ್ಚುವ ಮಂದಿ +ಸುನ್ನು ನೋಡಿಯೇ ನಿಸಾರ್‌ ಅಹಮದ್‌ರಿಗೆ +ಕುರಿಗಳು ಸಾರ್‌ ....' ಕವನದ ಸ್ಫೂರ್ತಿ ಬಂದಿ +ಕು ಎನ್ನುವುದಂತೂ ಶುದ್ಧ ಕುಹಕ ತರ್ಕ. +ಇಂದ್ರಜಾಲ, ಮಹೇಂದ್ರಜಾಲಗಳನ್ನು +ಹಾವತ್ತೂ ಗೌರವಿಸುವ ನಾನು ಹೊಟೇಲಿಗರ +ಗ್ಗೆ ಸದಭಿಪ್ರಾಯವನ್ನೇ ಹೊಂದಿದ್ದೇನೆ. +ಹೊಟೇಲಿಗರು ಮನುಷ್ಯರು ಉಪವಾಸ +ನೀಳುವುದನ್ನು ತಪ್ಪಿಸುತ್ತಾರೆ. “Love & Ma- +riage at first sight’” ಮಾದರಿಯ ದಂಪತಿಗಳಾ +ದರೂ ಎಂದಾದರೊಂದು ದುರ್ದಿನ (ದೂರ +ನರ್ಶನದ ಪ್ರಸಾರವಿಲ್ಲದ ದುರ್ದಿನ ಎಂದು +ಕೊಂಡರೂ ಆದೀತು) ಜಗಳವಾಡದಿದ್ದಾ +ಔಯೇ? ಆ ರೀತಿಯಾಗಿ ಕೋಪಗೊಂಡು, +೦ಡ-ಹೆಂಡಿರು ಉತ್ತರ-ದಕ್ಷಿಣ ದಿಕ್ಕುಗಳಿಗೆ +ನ್ನು ಖಿಗರಾಗಿ ಬಿಜಯಂಗೈದಾಗ, ಆಯಾಯ +ದಿಕ್ಕುಗಳಲ್ಲಿ ಇರುವ ಹೊಟೇಲುಗಳು ಅವರನ್ನು +ಕಾಪಾಡುತ್ತವೆ. ಇಲ್ಲವೇ ಊರು ಚಿಕ್ಕದಾಗಿದ್ದು, +ಪೂರ್ವ ಯಾ ಪಶ್ಚಿಮದಲ್ಲಿ ಒಂದೇ ಹೊಟೇಲ್‌ +ದ್ದಾಗಲೂ, ಅದು ಗಂಡ-ಹೆಂಡಿರ “ಮೀ +ಟಿಂಗ್‌ ಪಾಯಿಂಟ್‌' ಆಗೆ ನಂತರ ಒಂದು ಕಾರ್ನ +ರನ ಕೋಣೆಯಲ್ಲಿ ಕಾಂಪ್ರೊಮೈಸ್‌ ಆಗಲೂ +ಅವಕಾಶವಾಗುವುದು. ಮುನಿಸಿನ ಅವಧಿಯನ್ನು +ನ್ನಷ್ಟು ಹೊತ್ತು ಎಸ್ತ ರಿಸುವ ಮನೋಭಾವ +ವಿದ್ದರೂ, ವಿರುದ್ಧ ದಿಕ್ಕುಗಳ ಕುರ್ಚಿಗಳು ಲಭ್ಯ +ವಿದ್ದೇ ಇರುತ್ತವೆ. ಕೆಲವು ಹೊಟೇಲುಗಳ +ಜಾಗದ ಅಭಾವದಿಂದಲೋ, ಮಾಲಿಕನ +ನಿರ್ಲಿಪ್ತತೆಯಿಂದಲೋ ನವಗ್ರಹ ದೇವಸ್ಥಾನದ +ನನಪು ತರುವ ಮಾದರಿಯಲ್ಲಿ ಆಸನಗಳ ವ್ಯವಸ್ಥೆ +೩ರುತ್ತದೆ, ಹೇಗೇ ಇರಲಿ, ಹೀಗೆ ಎಲ್ಲ ಮನೋ +ಲ್ಲ "ಮನಿ'ಗೆ ತಕ್ಕ "ಮೆನು' ಸಿಕ್ಕಿ + + + + + + + + + + + + + + + + + +ಅಡಗಿರುವುದು. ಹೊಟೇಲುಗಳಾದರೂ ಸಮತಾ +ವಾದವನ್ನೂ ಸಮಾಜವಾದವನ್ನೂ ಬೋಧಿಸಿ +ಉಪಕರಿಸುತ್ತವೆ. ಒಂದೇ ಸಲಕ್ಕೆ ವಿಮಾನದಂತೆ +ಗೌತಮಬುದ್ಧನ ಯಾ ಮಹಾತ್ಮಾಗಾಂಧಿಯ +ಮನೋಭಾವ��ನ್ನು ಸಾಮಾನ್ಯ ಮಾನವ ಅಳವ +ಡಿಸಿಕೊಳ್ಳಲಾರನಷ್ಟೆ? ಹಾರುವ ವಿಮಾನವಾ +ದರೂನೆಟ್ಟಗೆ ತೊಂಬತ್ತು ಡಿಗ್ರಿಯ ಲಂಬಕೋನ +ದಲ್ಲೇನೂ ಹಾರುವುದಿಲ್ಲ. ಅಡಿ ಅಡಿಗಳಂತರ +ವೇರಿ, ಮುಗಿಲ ಪಕ್ಷಿಯ ಮಟ್ಟಕ್ಕೆ ಬಂದು ನಿಲ್ಲು +ವಂತೆ, ಸಾಮಾನ್ಯ ಹುಲುಮಾನವನಾದರೂ, + + +11 +| yy ೨70.1 +| + + +ನಾಟ್‌ ನಿಮ ( ನ + + + + + +ನಾಲ್ಕಾಣೆಯ ಬೆಲೆಯ ಕಾಫಿಯನ್ನು ಒಂದು +ರೂಪಾಯಿಯ ಮೇಲೊಂದು ನಾಲ್ಕಾಣೆ ತೆತ್ತು +ಕುಡಿಯುವುದರಿಂದ ಆರಂಭವಾಗುವ ಕಾರ್ಯವು, +ನಾಳೆ ಮುಂದೊಂದು ದಿನ ಪೈಸೆಯ ಪ್ರತಿಫಲಾ +ಪೇಕ್ಲೆ ಇಲ್ಲದೆ ನಾಲ್ಕಾಣೆ ದಾನ ಮಾಡುವ +ಹಂತಕ್ಕೂ ಹತ್ತ ಬಹುದು. ನಂತರದ ಮೆಟ್ಟಿಲು +ಗಳೂ ಮುಂದಕ್ಕೆ ಗೋಚರಿಸಬಹುದು. ಹೀಗೆ + + +$7 + + +ದಾನವನನ್ನು ದಾನಿಗನನ್ನಾಗಿ ವಿವಿಧ ಸ್ಪೇಜುಗಳ +ಸಹಕಾರದಿಂದ ಪರಿವರ್ತಿಸುವ ಹೊಟೇಲುಗ +ಳನ್ನೂ "ಪರೋಕ್ಷ ಸಮಾಜಸೇವಾ ಕೇಂದ್ರ'ಗ +ಳೆಂದು ಕರೆಯುವುದರಲ್ಲಿ ಏನು ತಪ್ಪಿದೆ? +ಇಷ್ಟೇ ಅಲ್ಲ, ಸುಸಂಸ್ಕೃತನಾದ ಮಾನವನಾ +ದರೂ ತಾನು ಕಲಿತ- ಕಲಿಸುತ್ತಿರುವ ತರ್ಕಶಾಸ್ತ್ರ, +ಅರ್ಥಶಾಸ್ತ್ರ, ಅನರ್ಥಶಾಸ್ತ್ರ ಸ ಅಧಿಕಶಾಸ್ತ್ರ, +ಕರ್ಮಸಿದ್ಧಾಂತ, ಮರ್ಮಸಿದ್ಧಾಂತ, ಚೋರ + + + + + +ಪಾಂಡಿತ್ಯ, ಚಾರ ಪಾಂಡಿತ್ಯಗಳೇತ್ಯಾದಿ ಛಪ್ಪನ್ನೈ +ವತ್ತಾರು ಸಿದ್ಧಾಂತಗಳಿಂದ ಬರಬಹುದಾದ +ಉತ್ತಮ ಪ್ರತಿಫಲವನ್ನು ಹೊರಗೆಳೆಯುವಲ್ಲೂ +ಹೊಟೇಲುಗಳು ವೇಗವರ್ಧಕಗಳಾಗಿ ಕೆಲಸ +ಮಾಡುತ್ತವೆ. ಹೊಟೇಲಾತಿಥ್ಯದಿಂದ ಅತಿಥಿ +ಯನ್ನು ಸಂತೃಪ್ತಿಗೊಳಿಸಿಕೊಂಡ ಅತಿಥೇಯನು +ತನಗೆ ಬೇಕಾದ ಒಂದು ಸಲಹೆ-ಸೂಚನೆಯನ್ನು +ಆತನಿಂದ ಎಳೆದುಕೊಳ್ಳಬಲ್ಲ. ಮನೆಯಲ್ಲೇ +ಹೀಗೆ: ಮಾಡಬೇಕಾದರೆ ಮನೆಯಾಕೆಯನ್ನು + + +88 + + +ಮೊದಲಿಗೆ ಒಲಿಸಿಕೊಳ್ಳಬೇಕಾಗಿ ಬಂ +ಇರುವ ತ್ರಾಣವೆಲ್ಲವೂ ಒಲಿಸಿಕೆಯ ಹಂತಗ +ಳಲ್ಲೇ ಸೋರಿ ಹೋಗುವ ತಾಪತ್ರಯವಿರು +ವುದು. ಪ್ರಾಣವಾಯುವಾದ ಆಮ್ಲಜನಕಕ್ಕೆ +"ಮ್ಯಾಂಗನಿಸ್‌ ಡೈಯಾಕ್ತೆ ಕ್ಸೈಡ್‌' ಎಂಬ ವೇಗವ +ರ್ಧಕವನ್ನು ಸೃಜಿಸಿದ ಆ ದಯಾಮಯನಾದ +ಭಗವಂತನೇ, ಈ ಪ್ರಾಣವಾಯುವಿನಿಂದ ಪ್ರಾಣ್ನಿ +ಮತ್ತು ತ್ರಾಣಗಳೆರಡನ್ನೂ ಹಿಡಿದಿರುವ ಹುಲು: +ಮಾನವರಿಗಾಗೇ "ಹೊಟೇಲ್‌' ಎಂಬ ವೇಗ +ವರ್ಧಕವನ್ನು ನಿರ್ಮಿಸಿದ್ದಾನೆ. "ವೇಗದೂತ', +"ಮೇಘದೂತ', “ತೂಫಾನ್‌ ಎಕ್ಸ್‌ಪ್ರೆಸ್‌ +ಎಂಬ ಕಲಿಯುಗದ ಸಂಚಾರಿ ಬಸ್ತುಗಳಾದರೂ +ಹೊಟೇಲ್‌ಗಳ ಮುಂದೆ, ಹೆದ್ದಾರಿಯ ಬದಿಗ +ಳಲ್ಲಿ ನಿಲ್ಲುವಂತೆ ಮಾಡಬಲ್ಲ ಚೈತನ್ಯವಿರುವು +ದಾದರೂ ಈ ಹೊಟೇಲುಗಳಿಗೆ ಮಾತ್ರ. +ಹೊಟೇಲಿಗರು ನಿಮ್ಮ ಹಿತ ಚಿಂತಕರಷ್ಟೇ +ಅಲ್ಲ, ಸುಖ ಚಿಂತಕರೂ ಹೌದು. ಕಾಫಿ- +ಟೀಗಳಲ್ಲಿ ಇರಬಹುದಾದ "ಕ್ಯಾಫಿನ್‌', "ನಿಕೋ +ಟಿನ್‌' ಎಂಬ ವಿಷವು ಹೆಚ್ಚಾಗಿ ನಿಮ್ಮ ಹೊಟ್ಟೆ, +ಸೇರಬಾರದೆಂಬ ಸದುದ್ದೇಶದಿಂದ, ಅವರು +ಹಿಂದಿನ ಕಾಲದ ಬೊಂಬೆಬಾಗಿನದ ಲೋಟಗ +ಳನ್ನು ಚಲಾವಣೆಯಲ್ಲಿಟ್ಟಿದ್ದಾರೆ. ಇದನ್ನರಿ +ಯದೇ ಹೊಟೇಲಿಗರನ್ನು "ಮಿತಚಿಂತಕರು' +ಎಂದು ಕಟಕಿಯಾಡುವ್‌ಮಿನಿ-ಮರಿ ಶಕುನಿಗಳಿಗೆ +ಏನು ಹೇಳುವುದು. ಜೊತೆಗೆ, ಡಾಕ್ಟರುಗಳಾ +ದರೂ ಬೋಧಿಸುವುದೇನು? ""ಮಿತಾಹಾರಿಗ +ಳಾಗಿರಿ; ಆರೋಗ್ಯ ಉಳಿಸಿಕೊಳ್ಳಿ'' ಈ ವೇದ +ಘೋಷವನ್ನು ಅಕ್ಷರಶಃ ಜಾರಿಯಲ್ಲಿ ಇಟ್ಟಿರುವ +ವರಾದರೂ ಹೊಟೇಲಿಗರು. ಮನೆ-ಮಂದಿ +ಹೆಚ್ಚೆಚ್ಚು ಉಪಚರಿಸಿ, ಅಗತ್ಯಕ್ಕಿಂತ ಹೆಚ್ಚು +ತಿನ್ನಿಸಿ, ಆಮೇಲೆ ನಾವು ಹೊಟ್ಟೆ ಹಿಡಿದು ಹೊರ. +ಳಾಡುತ್ತ ಉಬ್ಬಸಪಡುವುದನ್ನು ನೋಡಿ ಮನ +ದಲ್ಲೇ ಆನಂದಿಸುತ್ತಾರೆ. ಬೇಡದ ಅತಿಥಿಗಳ + + +ಮೇಲೆ ಈ ಪ್ರಯೋಗವನ್ನು ಕೆಲ ಅತಿಥೇಯರೂ + + +ನಡೆಸುವುದನ್ನು ಅಲ್ಲಲ್ಲಿ ಕೇಳಿದ್ದೇನೆ. ನಿಯಮ +ಗಳು ಬಿಗಿಯಾದಷ್ಟೂ, ನೇರದಾರಿಗಳು: + + +ಕಸ್ತೂರಿ + + +ಕ್ಸ +ದಾಗಿ ಹೀಗೆ ಕಳ್ಳದಾರಿ ಹಿಡಿಯುವವರು, +೨ದರ ಅನ್ವೇಷಕರು, ಹಿಂಬಾಲಕ ಮುಂಬಾಲಕ +ಶಡೆ, ಈ "ಹಿನ್ನಡೆ-ಮುನ್ನಡೆ'ಗರ ಎಡ-ಬಲ +ಖಂದಿಗಳು ...... ಹೀಗೆಲ್ಲ ಹೊಸತಾಗಿ ಹುಟ್ಟಿ +ೊಳ್ಳುವುದಂತೂ ಅಪ್ಪಟ ಸತ್ಯ. ಇರಲಿ ಬಿಡಿ; +೧ವೆಲ್ಲ ನಮಗೆ ಬೇಡ ಇವೆಲ್ಲವನ್ನೂ "ರಾಜಕೀ +ಸ್ವ'ದ ಸಿಬ್ಬಂದಿ ಇಬ್ಬಂದಿಗಳಿಗೇ ಬಿಟ್ಟುಬಿ +ೇಣ. +ಹೊಟೇಲುಗಳನ್ನು ಮೆಚ್ಚದವರಾರು? +೨ವರ ತಿಂಡಿಗಳನ್ನು ಮೆಲ್ಲದವರಾರು? ಈ ತಿಂಡಿ +ಸಳ ಬೆಲೆಯನ್ನು ಏರಿಸಿದಾಗ ಬಂದಿಗರು ("ಬಂ +ನ್‌' ಘೋಷಿಸಿ, ಪಾಲಿಸುವ ಜನ), ಈ ಬಂದಿಗರ +ಆಪ್ತ-ಪರಮಾಪ್ತ- ಭಾಗಶಾಃಪ್ತ' ಪಡೆ, ಈ +ಅಪ್ರ- ಪರಮಾಪ್ತರ ಮಿತ್ರ ಬಣ, ಈ ಮಿತ್ರರ +ಒಕ್ಕೂಟ ಹೀಗೆ ಒಂದು ಏಳೆಂಟು ಅಕ್ಟೋಹಿಣಿ +ಕೈನ್ಯವೇ ಹೊಟೇಲಿಗರ ವಿರುದ್ಧ ಧಿಕ್ಕಾರಗಳನ್ನು +ೊಗುತ್ತಾ, ಅಪ್ಪಿ-ತಪ್ಪಿ ದಾರಿಗೆದುರಾಗಿ ಬಂದ +ಸಸ್ಸಿನೆಡೆ ಕಲ್ಲು ತೂರಿ, ಆ ಕಲ್ಲಿನ ಸುರಿಮಳೆಯ + + +ಚೂರೊಂದರಿಂದ ಕಿಟಕಿ ಪಕ್ಕದ ಪ್ರಯಾಣಿಕನ್ಯಾ . + + +ವನೋ ಏಟು ತಿನ್ನುವಷ್ಟರಲ್ಲಿ ಈ ಜನಸಾಗರಕ್ಕೆ +ಎದುರಾಗಿ, ಪೊಲೀಸ್‌ ಪಡೆ, "ಪೋಲಿ ಪಡೆ', +ರಿಸರ್ವ್‌ ಪಡೆ, ತುರ್ತು ಸಂದರ್ಭಗಳಲ್ಲಿ ತಾತ್ಕಾ +ಏಕವಾಗಿ ಸ್ಥಳದಲ್ಲೇ ಸಜ್ಜಾಗಿ ಸನ್ನದ್ಧರಾಗುವ +'ವಾಲೆಂಟಿ'ಗರ ಪಡೆ, ಹೀಗೆ ಇನ್ನೊಂದು ಜನ +ಸಾಗರವು ಸೇರಿ ...... ಅಂತೂ-ಇಂತೂ ವಿಚಾ +ರವು ತಹ ಬಂದಿಗೆ ಬಂದು ಗುಂಪಂತೂ ಚದುರು +ತ್ತದೆ. ಸಂಬಂಧವೇ ಪಡದ ಯಾವುದೋ ಬೇಕೂ +ಫರ ಷರ್ಟು-ಪ್ಯಾಂಟು-ಕೈ-ಕಾಲುಗಳು ತುಂಡಾ +ಗುತ್ತವೆ. ಕೆಲವರ ಪಾಕೀಟುಗಳು ಮಾಯವಾಗು +ತ್ತವೆ. ಹಾಗೂ, ಹೀಗೂ ಈ "ಬಂದಿ'ಗರೆಲ್ಲ +ತ್ರೆ ಜಮಾಯಿಸುವುದಾದರೂ ತಮ್ಮ ಮೆಚ್ಚಿನ +ಟೇಲಿನಲ್ಲೇ. ಈ ಹೊಟೇಲಿಗನಿಗೆ ಬೆಳಿ +ಗ್ಗೆಯೇ ವಿಷಯ ತಿಳಿಸಿರುತ್ತಾರೆ. ಹೀಗಾಗಿ +ಹೊಟೇಲ್‌ ಮುಂಬಾಗಿಲು ಹಾಕಿದ್ದರೂ, ಒಳ +ಗಿನ ಚಟುವಟಿಕೆಗಳಾದರೂ ಹೆಚ್ಚಾಗಿಯೇ ನಡೆದಿ +ರುತ್ತವೆ. ಹೀಗೆ ಒಂದೊಂದು “ಬಂದಿ'ಗರ + + + + + + + + + +ಗುಂಪೂ, ಒಂದೊಂದು ಹೊಟೇಲನ್ನು ಆಪ್ತವಲ +ಯದಲ್ಲಿ ಸೇರಿಸಿಕೊಂಡಿರುವುದರಿಂದ, ಎಲ್ಲ +ಹೊಟೇಲುಗಳಿಗೂ “ಬಂದ್‌' ದಿನವೂ +"ಓವರ್‌ ಟೈಮ್‌ ವರ್ಕ್‌' ಇರುವುದು ಅನಿವಾ +ರ್ಯವೇ ಆಗುತ್ತದೆ. + +ಹೊಟೇಲುಗಳಲ್ಲಿ ಎಷ್ಟೊಂದು ವಿಧ? ತಿಂಡಿ +ಗಳಲ್ಲಿ ಎಷ್ಟೊಂದು ಬಗೆ? ದೇವನಿತ್ತ ಈ ಒಂದು +ಮಾನವ ಜನುಮದ ಜೀವಿತಾವಧಿಯಲ್ಲಿ +ಆದಷ್ಟು ತಿಂಡಿಗಳನ್ನು ತಿಂದು, ಸುಖಿಸಿ ಕೊನೆಗೆ + + +ಇಡೀಗ ' +ನಿಮಗಾಗಿಯೇ ' + + + + + +"ಅನಾಯಸೇನ ಮರಣಂ' ಕೋರುವವರಂತೂ +ಹೊಟೇಲಿಗೆ ಹೋಗದಿರಲು ಸಾಧ್ಯವೇ ಇಲ್ಲ. +ಮಾನವ ಜನ್ಮವಿತ್ತ ಆ ದೇವನೂ ಒಮ್ಮೊಮ್ಮೆ +"ಮನಿ ಷಾರ್ಟೆೇಜ್‌' ಮಾಡಿ "ಮನಮುದುರಿಕೆ' +ಉಂಟುಮಾಡುತ್ತಾನೆ. ದಿ. ವಿ.ಸೀ.ರವರ ಕಾಲದ +ಲ್ಲೇನೋ ಇಂಥ ವಿಷಮಸ್ಥಿತಿಯಲ್ಲಿ ಹಲವರು, +ನಾಲ್ಕು ಬಜ್ಜಿ ದೋಸೆ ಹಿಟ್ಟುರುಬ್ಬ ಕೊಟ್ಟು + + +89 + + +ನಾಲ್ಕು ದೋಸೆ ಮೆದ್ದು ಬರುತ್ತಿ ಿದ್ದರಂತೆ. ಈಗಿನ +ಅವಧಿಯಲ್ಲಿ ಇದೇ ಬಗೆಯ ವಿವಿಧ "ಆಧುನಿ +ಕಾನುಕೂಲಗಳು' ಎಷ್ಟಿವೆಯೋ ನನಗಂತೂ ತಿಳಿ +ಯದು. + +ಹೊಟೇಲುಗಳ ಬಗ್ಗೆ ಹೆಚ್ಚು ಬರೆಯುವು +ದನ್ನು ಹೊಟೇಲಿಗರು ಒಪ್ಪಿದರೂ, ಹೊಟೇಲ್‌ + +ಪ್ರಿಯರು ಒಪ್ಪಲಾರರು. ಹೊಟೇಲಿಗರ ಮೇಲೆ +"ಮಿತಿ' ಹೇರಲು ಅವರಿಗೆ ಒಂದೇ ಅವಕಾಶ. +ಬೇರೆಲ್ಲ "ಮಿತಿ'ಯ ಅವಕಾಶಗಳು ಹೊಟೇಲಿಗ +ರಿಗಾಗಿವೆಯಲ್ಲ. "ಬನ್ನಿ ಕುಳಿತುಕೊಳ್ಳಿ'' ಎಂದು +ಮನತುಂಬಿ ಮನೆಯೊಳಗೆ ಕರೆದರೂ ಬಾರದ +ವರು, ಅರ್ಲಿ ಮಾರ್ನಿಂಗ್‌, ಆಫ್ಟರ್‌ನೂನ್‌ +ಈವ್ನಿಂಗ್‌ ಕ್ಯಾಂಟೀನುಗಳ ಮುಂದೆ "ಕುದುರೆ' +ಯ ನಿರ್ಲಿಪ್ತತೆಯಿಂದ ನಿಂತು, ಕ್ಟ ೈಲೊಂದು +ತಟ್ಟೆ -ತಟ್ಟೆಯಲ್ಲೊಂದಷ್ಟು ತಿನಿಸು- ತಿನಿಸಿನ +ನಡುವೆ ಮೈಮರೆತು ಮಲಗಿದ ಸ್ಪೂನು ಇವುಗಳ +ಲಹರಿಯಲ್ಲಿ ಮುಳುಗಿರುತ್ತಾರೆ. ಕುದುರೆ +ಯೇನೋ ನಿಂತೇ ನಿದ್ದೆ ಮಾಡುತ್ತದಂತೆ. ಆದರೆ +ನಿಂತು ತಿನ್ನುವವರು ತಿಂದಾದ ಮೇಲೆ ನಡೆದೇ +ಬರಬಹುದು ಮನೆಗೆ; ಆದರೆ ಕ್ಯಾಂಟೀನಿನ +ಮುಂದೆ ನಿಲ್ಲಲು ಕ್ಯಾಂಟೀನಿಗರು ಅವಕಾಶ ನೀಡ +ಲಾರರು. + +ಗುಂಡಿನ ಬಗ್ಗೆ ಬರೆಯುವಾಗ, ಆರಂಭದ +ಲ್ಲೊಂದುಪೆಗ್‌ ಏರಿಸಿ, ಗುಂಡಿನ ಗಮ್ಮತ್ತಿನಿಂದಾ +ರಂಭಿಸಿ, ಕೊನೆಗೆ ಗುಂಡಿನ ದುಷ್ಪರಿಣಾಮಗಳ +ಬಗ್ಗೆ ಬರೆದು ಮುಕ್ತಾಯ ಮಾಡುವುದು ಲಾಗಾ +ಯ್ತಿನಿಂದ ನಡೆದು ಬಂದ ಪದ್ಧತಿ. ಕೇವಲ +"ಗುಂಡಿನ ಹಾನಿ'ಯ ಬಗ್ಗೆ ಬರೆಯಬೇಕಾದಾ + +ಗಲೂ ಇದೇ ಕ್ರಮಾಕ್ರಮ ನೀತಿ. ಆದರೆ ಹೊಟೇ + + +"ಮಗಳೆ ಬಗ್ಗೆ +ವೇನೂ ""ಲೇಖಕರಿಗೆ ಕಿವಿ ಮಾತು' ಗ್ರಂಥದಲ್ಲಿ + + +[a + + +ಬರೆಯಲು ಇಂಥ ನಿರ್ಬಂಧ + + +ಇದ್ದಂತೆ ಕಾಣೆ. ಲೇಖಕನದ ಆರಂಭಕ್ಕೆ +ಮೊದಲು, ಮುಗಿಸಿಯಾದ ನಂತರವೂ ಹೊಟೇ +ಲಿಗೆ ತೆರಳಲು ಯಾವ ದೊಣ್ಣೆ ನಾಯ್ಕನ ಅಪ್ಪ +ಣೆಯೂ ಅಗತ್ಯವಿಲ್ಲ. “ಆಡದೆ ಮಾಡುವವನು + + +ರೂಢಿಯೊಳಗುತ್ತಮನು' ಎಂದು ಸರ್ವಜ್ಞ. +ವಾರ್ನಿಂಗಿಸಿದ್ದರೂ, ಹೊಟೇಲುಗಳ ವಿಷಯ : + + +ದಲ್ಲಿ ಹಾಗೆ ಮಾಡುವುದು ಸಾಧುವಾಗಲಾರದು. +ಏಕೆಂದರೆ ಇದಂತೂ ಪಬ್ಲಿಸಿಟಿಯ ಕಾಲ. ಪಬ್ಲಿಸಿ +ಟಿಯ ಪೀಪಿ ಊದದೆ, ಪರದೇಶದ ಉತ್ಕೃಷ್ಟ +ಮಾಲನ್ನೇ ಆಗಲಿ ಯಾವ ಪರದೇಶಿಗೂ ತಗುಲಿ +ಹಾಕುವುದು ಇಂದು ಅಸಾಧ್ಯಕೋಟಿಯ ಮಾತು. +ಆದರೆ ಚಿಂತೆ ಪಡಬೇಕಾದ್ದಿಲ್ಲ. ಅದೇ ಸರ್ವ + + +ಜ್ಞನು ಮುಂದುವರಿದು, “ಆಡಿ ಮಾಡುವವ ತಾ + + +ಮಧ್ಯಮ' ಎಂಬುದೊಂದು ಸಬ್‌ಸ್ಟೇಜನ್ನೂ +ಸೌಜನ್ಯತೆಯ ಪರಿಮಿತಿಯ ಅಂಚಿನಲ್ಲಂತೂ +ನಿಲ್ಲಿಸಿದ್ದಾನೆ. ಆದ್ದರಿಂದ ಇಷ್ಟೆಲ್ಲ ಬರೆದು- +ಕೊರೆದು ನಾನು ಹೊಟೇಲಿಗೆ "ಹೋಗದಿದ್ದರೆ ' +ಸರ್ವಜ್ಞನ ಪ್ರಕಾರ "ಅಧಮ ತಾನಾಡಿ ಮಾಡದ +ವ' ನಾಗುವುದಂತಿರಲಿ, "ಸರ್ವಜ್ಞಾಭಿಮಾನಿಗಳ +ಸಂಘದವರ' ದೃಷ್ಟಿಯಲ್ಲಾದರೂ ಏನಾ +ದೇನು? ಆದ್ದರಿಂದ ಪೆನ್ನಿಗೆ ಕ್ಯಾಪ್‌ ಸಿಗಿಸಿ, ಈ +ಲೇಖನ ಬರೆದ ಬಾಬ್ತು ಸೌಜನ್ಯದ ಹೆಗ್ಗಳಿಕೆಗಾಗಿ +- ಇದೋ ಹೊಟೇಲಿಗೆ ಹೊರಟೆ. ಈ ಲೇಖನ +ಪ್ರಕಟವಾಗಿ, ಸಂಭಾವನೆ ಕೈ ಸೇರಿದ ಮೇಲೆ, +ಲೇಖನ ಬರೆಯಲು ಏಕಾಂತ ಕಲ್ಪಿಸಿ "ಮ್ಯಾಟನಿ +'ಗೆ ತೆರಳಿರುವ ಮಡದಿ-ಮಗಳೊಂದಿಗೆ ಮತ್ತೆ +ಸೇ ಹೊಟೇಲಿಗೆ ಹೋಗುವುದು ಮುಂದಿನ ಮಾತು. + + + + + +ವಿಪರ್ಯಾಸ + + +ಸಂವಿಧಾನ ತಜ್ಞರಲ್ಲಿ ಅಗ್ರಗಣ್ಯರಾದ ನಾನಿ ಪಾಲ್ಕೀವಾಲ ಹೀಗಂದರು: + +ನಮ್ಮದು ದೊಡ್ಡ ಸರಕಾರ. ಆದರೆ ಆಡಳಿತ ಮಾತ್ರ ನಿರ್ಜೀವ; ಅಧಿಕ ಸಂಖ್ಯೆಯ ಅಧಿಕಾರಿಗಳಿ +ದ್ದಾರೆ, ಆದರೆ ಸೇವೆ ಮಾತ್ರ ಶೂನ್ಯ, ಅಜೀರ್ಣವಾಗುವಷ್ಟು ನಿಯಂತ್ರಣಗಳಿವೆ, ಆದರೆ ಜನಗಳಿಗೆ +ಸುಖವಿಲ್ಲ. ಅಪರಿಮಿತವಾದ ಕಾನೂನುಗಳಿವೆ, ಆದರೆ ನ್ಯಾಯ ದೊರಕುವುದು ಮಾತ್ರ + + +ಅಪರೂಪ. + + +(ಸಂಗ್ರಹ) ಡಿ.ಗುಂಡೂರಾವ್‌ +ಕಸ್ತೂರಿ + + +¥ + + ++ + + +- + + +ತ + + + + + +ಟು ಪಿ.ಎಚ್‌.ಸ್ವಾಮಿ + + +ಅಮರಿಕಾದಲ್ಲಿ ಯಾವುದೇ ಚಿಕ್ಕ ಘಟನೆ +ಜರುಗಿದರೂ ಕೋರ್ಟಿಗೆ ಹೋಗುವುದು ಹವ್ಯಾ +ಸವಾಗಿದೆ. ಚಿಕ್ಕ ಮಕ್ಕಳು ಆಡಿಕೊಳ್ಳುತ್ತಿರುವಾಗ +ಬಿದ್ದು-ಗಿದ್ದು ಹೊಡೆತ ಬಿದ್ದು ಕೈಯೊ-ಕಾಲೋ +ಖರಿದರೆ ಆ ಮಗುವಿನ ತಂದೆ-ತಾಯಂದಿರ +ಷ್ಟ ಪರಿಹಾರಕ್ಕಾಗಿ ಕೋರ್ಟಿನಲ್ಲಿ ದಾವೆ +ಹ ಇಡುತ್ತಾರೆ. ಒಂದು ವೇಳೆ ಮಗು ಎದುರು +ಮನೆಗೆ ಆಡಲಿಕ್ಕೆ ಹೋಗಿ ಅಲ್ಲಿ ಬಿದ್ದು ಕೈಯೋ +ಕಾಲೋ ಮುರಿದುಕೊಂಡಿದ್ದನೆನ್ನಿ. ಆಗ ಎದುರು +ಮನೆಯ ಯಜಮಾನ ನಷ್ಟ ಪರಿಹಾರ ಕೊಡಬೇ +ಹಿಗುತ ತ್ರದೆ. ಅವರುಕೇಳುವನಷ್ಟ ಪರಿಹಾರ ಲಕ್ಷ +ಕೋಟಿ 3 ಡಾಲರುಗಳಲ್ಲಿ ಇರುತ್ತ ದೆ. + +ಮೌರಿಸ್‌, ರೋಜಲಿಂಡ್‌ ಪ್ರಂಡ್‌ ಮೆನ್‌' +ಎಂಬ ದಂಪತಿಗಳು ಪಕ್ಕದ ಮನೆಯ ಮಕ್ಕಳಿಗೆ +ತಮ್ಮ ಆವರಣದಲ್ಲಿ ಆಡಿಕೊಳ್ಳಲಿಕ್ಕೆ ಅನುಮತಿ +ಕೊಟ್ಟರು. ಆ ಮಕ್ಕಳಲ್ಲಿ ಸಿಲ್ವಿಯಾ ಎಂಬ +ಬತ್ತು ವರ್ಷದ ಹುಡುಗ. ಜೋಕಾಲಿ +ಆಡುತ್ತಾ ಕೆಳಗೆ ಬಿದ್ದಳು. ಅವಳ ತಂಗಿಯರು +ಡೆಬೋರಾ, ಲಿಸಾ, ರೋಸೆನ್‌ಬರ್ಗ್‌ ಉಯ್ಯಾಲೆ +ಕೂಗುತ್ತಿದ್ದರು. ಜೋಕಾಲಿಯಿಂದ ಬಿದ್ದುದ +ರಿಂದ ಅವಳ ಕಾಲಿನ ಎಲುಬು ಮುರಿಯಿತು. +ಕಿತ್ಲೆಗಾಗಿ ಅವಳನ್ನು ಆಸ್ಪತ್ರೆಗೆ ಸೇರಿಸಿದರು. +| ಜೋಕಾಲಿ +ಮಾಡಿದ್ದ ಕಂಪನಿ ಮೇಲೆ, ಪಕ್ಕದ +ಮನೆಯ ಯಜಮಾನ (ಅವರ ಆವರಣದಲ್ಲಿ +ಮಕ್ಕಳಿಗೆ ಆಡಲು ಅನುಮತಿ ಕೊಟ್ಟಿದ್ದ ತಪ್ಪಿ +ಗನ ಮೇಲೆ ಕೇಸು ಹಾಕಿದನು. ಉಯ್ಯಾಲೆ +ಮಾಡಿದ್ದ "ಫಾರ್ಕೊ ಕಂಪನಿ' ಮತ್ತು + + + + + + + + + + + + + + + + + + + + + + + +ಅದನ್ನು ಮಾರಿದ "ಸಿರ್ಸಿ ರೋಜಬರ್‌ ಡಿಪಾರ್ಟ +ಮೆಂಟಲ್‌ ಸ್ಟೋರ್‌'ಗೆ ಸಮನ್ಸ್‌ ನೀಡಲಾ +ಯಿತು. ಆ ಮಗುವಿನ ತಂದೆ-ತಾಯಿಯರು +ಲಾಯರನ್ನು ಇಟ್ಟು ವಾದಿಸಿದರು. +ಪ್ರತಿವಾದಿಗಳಾಗಿ ಮನೆ ಯಜಮಾನ, + +ಉಯ್ಯಾಲೆ ತಯಾರು ಮಾಡಿದ ಕಂಪ ನಿ, ಅದನ್ನು +ನಂದೆ ಅಂಗಡಿ ಯಜಮಾನ +ಮೂವರು ಲಾಯರನ್ನು ಇಟ್ಟು ಕೋರ್ಟಿನಲ್ಲಿ +ವಾದಿಸಬೇಕಾಯಿತು. 1972ರಲ್ಲಿ ನಡೆದ ಈ ಘಟ +ನೆ��ನ್ನು ಮೂರು ವರ್ಷಗಳ ನಂತರ 1975ರಲ್ಲಿ +ಕೋರ್ಟು ವಿಚಾರಣೆ ಮಾಡಿತು. ವಿಚಾರಣೆ +ಪೂರ್ತಿ ಆಗಲಿಕ್ಕೆ ಹತ್ತು ವರ್ಷಗಳ ಕಾಲ ಹಿಡಿ +ಯಿತು. ಮೂವರು ಪ್ರತಿ ವಾದಿಗಳೂ ಸೇರಿ ಆ +ಮಗುವಿಗೆ ಮೂರು ಕೋಟಿ ರೂ.ಗಳ ನಷ್ಟ +ಪರಿಹಾರ ಕೊಡಬೇಕಾಗಿ ಬಂದಿತು. ಉಯ್ಯಾಲೆ +ತಯಾರಿಯಲ್ಲಿನ ಲೋಪದಿಂದಲೇ ಹುಡುಗಿಗೆ +ಪೆಟ್ಟು ಬಿದ್ದಿತೆಂದೂ, ಆದ್ದರಿಂದ ನಷ್ಟ ಪರಿಹಾ +ರದ ಮೂರು ಕೋಟಿಯಲ್ಲಿ ಶೇ. 80 ಭಾಗ +ಫಾರ್ಕೊ ಕಂಪನಿ ಕೊಡಬೇಕೆಂದು ಉಳಿದ ಶೇ.20 +ಭಾಗ ಉಯ್ಯಾ ಲೆ:ಮಾರಿದ ಅಂಗಡಿ ಯಜಮಾನ +ಕೊಡಬೇಕೆಂದು ಕೋರ್ಟು ತೀರ್ಪು ನೀಡಿತು. +ಮನೆ ಯಜಮಾನನ್ನು ನಿರ್ದೋಷಿಯನ್ನಾಗಿ +ತೀರ್ಮಾನಿಸಿ ನ್ಯಾ ಯಾಲಯ ಅವರನ್ನು +ಬಿಟ್ಟಿತು. ಆದರೆ ಆ ಮೂರು ಜನರೂ 12 ವರ್ಷ +ಗಳೆ! ಕಾಲ ಕೋರ್ಟಿನ ಸುತ್ತಲೂ ಅಲೆಯ ಬೇಕಾ +ಯಿತು. ಯಾರ ಮನೆಯಲ್ಲಿ ಎ ಆಡಿಕೊ +ಳ್ಳುತ್ತಾ ರೋ ಆ ಮನೆಯ ಯಜಮಾನ ಅವರ +ಕ್ಟ ೇವಕ್ಕಾಗಿ ಎಲ್ಲಾ ಜಾಗೃ ತೆಗಳನ್ನು ತೆಗೆದುಕೊಳ್ಳ + + +91 + + + + + +ನೀನಿಲ್ಲದ +ಇರುಳು: + +ಬರಿ + +ಹೊರಳು +ವಿರಹದ ತಂತಿಯ + + +ಬೆರಳು +ಶೋಕದ ಕೊರಳಿನ + + + + + +ಬೇಕೆಂದು ಲಾಯರು ವಾದಿಸಿದರು. ಯಾವುದಾ +ದರೂ ಕೇಸು ಕೋರ್ಟಿನಲ್ಲಿ ಗೆಲ್ಲುತ್ತದೆ ಎಂಬ + + +, ಭರವಸೆ ಲಾಯರುಗಳಿಗೆ ಇದ್ದರೆ ಫೀ ಇಲ್ಲದೇನೆ. +ವಾದಿಸುತ್ತೇವೆಂದು ಹೇಳುತ್ತಾರೆ. ಕೇಸು ಗೆದ್ದ' + + +ನಂತರ ನಷ್ಟ ಪರಿಹಾರದಲ್ಲಿ ಶೇ. 20ರಿಂದ 50 +ಭಾಗ ತೆಗೆದುಕೊಳ್ಳುತ್ತಾರೆ. ನಿತ್ಯಾವಶ್ಯಕ ವಸ್ತುಗ +ಳನ್ನು ತಯಾರು ಮಾಡುವ ಕಂಪನಿಗಳು ಅವುಗ +ಳನ್ನು ಮಾರುವ ಅಂಗಡಿಗಳ ಯಜಮಾನರು +ಲಾಯರುಗಳ ಬಗ್ಗೆ ಭಯಪಡುತ್ತಾರೆ. ನಷ್ಟ +ಪರಿಹಾರ ಕೊಟ್ಟು ದಿವಾಳಿ ಎದ್ದ ಕಂಪನಿಗಳು +ಸಹ ಇವೆ. ಯಾರಾದರೂ ಅತಿಥಿಯನ್ನು ಮನೆಗೆ +ಆಹ್ವಾನಿಸಿ ಔತಣ ನೀಡಿ, ಮದ್ಯ ಕೊಡಲಿಕ್ಕೆ ಭಯ +ಪಡುತ್ತಾರೆ. ಆ ಅತಿಥಿ ಅತಿಯಾಗಿ ಕುಡಿದು +ಯಾವುದಾದರೂ ಅಪಘಾತಕ್ಕೆ ತುತ್ತಾದರೆ ಅವ +ನಿಗೆ ನಷ್ಟ ಪರಿಹಾರ ಕೊಡುವ ಜವಾಬ್ದಾರಿಯ +ಔತಣ ನೀಡಿದ ಮನೆ ಯಜಮಾನನ ಮೇಲಿರು +ತ್ತದೆ. ಅಂತಹ ಒಂದು ಕೇಸಿನಲ್ಲಿ ಔತಣ ನೀಡಿದ +ಮನೆಯ ಯಜಮಾನ ಅತಿಥಿಯಾಗಿ ಬಂದವನಿಗೆ +ಒಂಬತ್ತು ಲಕ್ಷ ರೂ.ಗಳ ನಷ್ಟ ಪರಿಹಾರ ಕೊಡ +ಬೇಕೆಂದು ಸುಪ್ರಿಮ್‌ಕೋರ್ಟ್‌ ತೀರ್ಪು +ನೀಡಿತ್ತು. ಮಿಚಿಗನ್‌ನಲ್ಲಿ ಒಂದು ಬಾರಿನಲ್ಲಿ +ಸಿಕ್ಕಾಪಟ್ಟೆ ಕುಡಿದು ಕಾರು ನಡೆಸುತ್ತಿದ್ದ ಒಬ್ಬ +ಗಿರಾಕಿಗೆ ಕಾರು ಅಪಘಾತದಲ್ಲಿ ಪೆಟ್ಟು ಬಿದ್ದಿತು. +ಅವನಿಗೆ ಬಾರ್‌ನ ಮಾಲಿಕ ಒಂದು ಕೋಟ + + +92 + + +ರೂ.ಗಳ ನಷ್ಟ ಪರಿಹಾರ ಕೊಡಬೇಕಾಯಿತು. ಆ +ವಾರ್ತೆ ಪೇಪರ್‌ನಲ್ಲಿ ಬಂದಿತು. ಬಾರುಗಳನ್ನು +ನಡೆಸುವ ಯಜಮಾನರುಗಳು ಆ ವಾರ್ತೆಯನ್ನು +ಕಟ್‌ ಮಾಡಿ ಫ್ರೇಮ್‌ ಹಾಕಿಸಿ ಬಾರಿನಲ್ಲಿ ಇಟ್ಟು +ಕೊಂಡಿದ್ದಾರೆ. ಅತಿಯಾಗಿ ಕುಡಿಯುವವರಿಗೆ ಆ +ಕಟಿಂಗ್‌ ತೋರಿಸಿ ಕುಡಿಯದಂತೆ ತಡೆಯುತ್ತಾರೆ. +ಡಾಕ್ಟರುಗಳು ಸಹ ಆಗಾಗ್ಗೆ ಕೋರ್ಟು ಕೇಸುಗ +ಳಲ್ಲಿ ಸಿಕ್ಕಿಕೊಳ್ಳುತ್ತಾರೆ. ಅಜಾಗರೂಕತೆಯಿಂದ +ಚಿಕಿತ್ಸೆ ಮಾಡುವ ಡಾಕ್ಟರುಗಳ ಮೇಲೆ ರೋಗಿ +ಗಳು ಕೋರ್ಟಿನಲ್ಲಿ ಕೇಸು ಹಾಕಿ ನಷ್ಟ ಪರಿಹಾರ +ವನ್ನು ಗಿಟ್ಟಿಸುತ್ತಾರೆ. ಅಂತಹ ಕೇಸುಗಳು ಹಿಂದಿ +ಗಿಂತಲೂ ಈಗ ಜಾಸ್ತಿಯಾಗಿವೆ. ಕೆಲವು ಕೇಸು +ಗಳು ಸೋಲುತ್ತವೆ. ಆದರೆ ಕೇಸು ಗೆದ್ದರೆ ಮಾತ್ರ +ಅವರು ಕೋಟ್ಯಾಧೀಶ್ವರುಗಳಾಗುತ್ತಾರೆ. 360 +ಜನ ರೋಗಿಗಳು ಡಾಕ್ಟರುಗಳ ಮೇಲೆ ಕೇಸು +ಹಾಕಿ ನಷ್ಟ ಪರಿಹಾರ ಹೊಂದಿಕೋಟ್ಯಾಧೀಶ್ವರು +ಗಳಾಗಿದ್ದಾರೆ. ಒಂದೊಂದು ಕೇಸಿನಲ್ಲಿ ಸರಾಸರಿ +42 ಲಕ್ಷ ರೂಪಾಯಿಗಳ ನಷ್ಟ ಪರಿಹಾರ ಸಿಕ್ಕಿದೆ. +ಆ ಖರ್ಚು ಎಲ್ಲವನ್ನೂ ಡಾಕ್ಟರುಗಳ ಪರವಾಗಿ” +ಇನ್ಸೂರೆನ್ಸ್‌ ಕಂಪನಿಗಳು ಕೊಡುತ್ತವೆ. ಅದ +ಕ್ಕಾಗಿ ಡಾಕ್ಟರುಗಳು ಹೆಚ್ಚಿನ ಮೊತ್ತದ ಪ್ರೀಮಿ +ಯಮ್‌ ಕೊಡಬೇಕಾಗಿರುತ್ತದೆ. ಪ್ರತಿವರ್ಷ +ಡಾಕ್ಟರುಗಳು 26000 ಕೋಟಿಗಳ ಮೊತ್ತದ +ಪ್ರೀಮಿಯಮ್‌ ತುಂಬುತ್ತಾರೆ. ಒಟ್ಟಿಗೆ ಈ +ಮೊತ್ತ ಅವರ ಆದಾಯದಲ್ಲಿ ಆರನೇಯ ಭಾಗ +ದಷ್ಟಿರುತ್ತದೆ. ಸ್ತ್ರೀರೋಗಗಳಿಗೆ ಚಿಕಿತ್ಸೆ +ಮಾಡುವಗೆ ಓನಕಾಲಜಿಸ್ಟ್‌ ಗಳಿಗೆ ಇಂಥಕೇಸುಗಳ +ಕಾಟ . ಬಹಳವಾಗಿರುತ್ತದೆ. ತಾಯಿಗಾಗಲಿ, +ಹುಟ್ಟಿದ ಮಗುವಿಗಾಗಲಿ ಅನಾಹುತವಾದರೆ +ಡಾಕ್ಟರ್‌ ನಷ್ಟ ಪರಿಹಾರ ಕೊಡಬೇಕಾಗುತ್ತದೆ. +ಹುಟ್ಟಿದ ಮಗು ಮಾನಸಿಕ ರೋಗಕ್ಕೆ ಗುರಿಯಾ" +ದರೆ, ಪ್ರಸವ ಸಮಯದಲ್ಲಿ ಡಾಕ್ಟರನ ಅಜಾಗ +ರೂಕತೆಯಿಂದಲೇ ಅಂತಹ ರೋಗ ಬಂದಿದೆ +ಯೆಂದು. ಆ ಮಗುವಿನ ತಂದೆತಾಯಿಯರು +ಕೋರ್ಟಗೆ ಹೋಗುವ ಸಾಧ್ಯತೆ ಇದೆ. ""ಕೋ +ರ್ಟಿಗೆ ಹೋಗುವುದು, ಕೇಸಿನಲ್ಲಿ ಸಿಕ್ಕಿಸುವುದು + + +ಹ + + +“a + + +ಅಮೆರಿಕನ್ನರಿಗೆ ಒಂದು ಹಾಬಿ'' ಎಂದು ಒಬ್ಬ +ಜರ್ಮನ್‌ ಅರ್ಥಶಾಸ್ತ್ರ ಜ್ಞ ಹೇಳಿದ್ದಾನೆ. ಅಮೆರಿ +ಕನ್ನರ ಬಗ್ಗೆ ಒಂದು ಜೋಕ್‌ ಇದೆ. ಕಳ್ಳತನ +ಮಾಡಲಿಕ್ಕೆ ಬಂದಿದ್ದ ಒಬ್ಬ ಕಳ್ಳ ಏಣಿ ಹತ್ತುತ್ತಿರು +ವಾಗ ಜಾರಿಕೆಳಗೆ ಬಿದ್ದು ಕಾಲುಗಳನ್ನು ಮುರಿದು +ಕೊಂಡನು. ಅವನು ಮನೆ ಯಜಮಾನನ ಮೇಲೆ +ಏಣಿಯನ್ನು ಸರಿಯಾಗಿ ನಿಲ್ಲಿಸಿರಲಿಲ್ಲವೆಂದು +ಕೇಸು ಹಾಕಿದನಂತೆ, ಇಂತಹ ಕೇಸುಗಳು ಅಮೆ +ರಿಕಾ ನ್ಯಾಯಸ್ಥಾನಗಳಲ್ಲಿ ಬಹಳ ಇವೆಯಂತೆ. +ಅಮೆರಿಕಾದಲ್ಲಿ ಬಡಲಾಯರುಗಳು ಇರುವುದೇ +ಇಲ್ಲವಂತೆ. ಕೆಲವು ಕೇಸುಗಳಲ್ಲಿ ಅವರು ಆಸ್ತಿ + + +ಬೆಲೆಯಲ್ಲಿ ಶೇ. 40 ಭಾಗ ಫೀಜಿನ ರೂಪದಲ್ಲಿ + + +ತೆಗೆದುಕೊಳ್ಳುತ್ತಾರೆ. ಕೇವಲ ಕೇಸು +ಗೆಲ್ಲುತ್ತೋ? ಇಲ್ಲವೋ? ಎಂಬುದರ ಬಗ್ಗೆ +ಸಲಹೆ ಕೊಟ್ಟಿದ್ದಕ್ಕೆ 650ರಿಂದ 2000 ರೂಪಾಯಿ +ಮೊತ್ತದವರೆಗೆ ಫೀಜು ತೆಗೆದುಕೊಳ್ಳುತ್ತಾರಂತೆ. + +ನಮ್ಮ ದೇಶದಲ್ಲಿ ಹೆಸರಾಂತ ಅಶೋಕ್‌ +ಸೇನ್‌, ನಾನಿ ಪಾಲ್ಕಿವಾಲ, ನೋಲಿ ಸೋರಾಟ್ಟಿ +ಯಂತಹ ಲಾಯರುಗಳು 1983ರಲ್ಲಿ ಅಮೆರಿಕ +ದಲ್ಲಿ 26 ಕೋಟ ರೂಪಾಯಿಗಳನ್ನು ಸಂಪಾದಿಸಿ +ದಂತೆ ಹೇಳುತ್ತಾರೆ. ಅಮೆರಿಕದಲ್ಲಿ ಒಟ್ಟು ಏಳು +ಲಕ್ಷ ಜನ ಲಾಯರುಗಳಿದ್ದಾರೆ. ಅವರೆಲ್ಲರ +ವಾರ್ಷಿಕ ಆದಾಯ ಬಡ್ಜೆಟ್‌ ಮೊತ್ತಕ್ಕಿಂತಲೂ +ಹೆಚ್ಚು. ಹೆನ್ರಿ ಅಬ್ರಹಂ ಎಂಬ ಲೇಖಕ ""ಪೊಲಿಟಿ +ಕಲ್‌ ಸೈನ್ಸ್‌'' ಎಂಬ ತ್ರೈಮಾಸಿಕದಲ್ಲಿ ಕೆಲವು +ಆಸಕ್ತಿಕರ ಕೇಸುಗಳ ಬಗ್ಗೆ ಬರೆ��ಿದ್ದಾನೆ. + +ಒಬ್ಬ ತನ್ನನ್ನು ಸರಿಯಾದ ಪದ್ಧತಿಯಲ್ಲಿ ಬೆಳೆ +ಸಿಲ್ಲವೆಂದು ತನ್ನ ತಂದೆತಾಯಿಯರ ಮೇಲೆಕೇಸು +ಹಾಕಿದನಂತೆ. + +ತನ್ನ ಭವಿಷತ್ತನ್ನು ಹಾಳು ಮಾಡಿದಳೆಂದು +ಒಬ್ಬ ಯಜಮಾನಳ ಮೇಲೆ ಅವಳ ಹತ್ತಿರ ಕೆಲಸ +ಮಾಡುತ್ತಿದ್ದ ಉದ್ಯೋಗಿ ಎರಡು ಲಕ್ಷ ರೂ. ಗಳ +ನಷ್ಟ ಪರಿಹಾರಕ್ಕೆ ಕೇಸು ಹಾಕಿದನು. ಅಡ್ವಾನ್ಸ್‌ +ತೆಗೆದುಕೊಳ್ಳಲಿಕ್ಕೆ ನಿರಾಕರಿಸಿದನೆಂಬ ತಪ್ಪಿಗಾಗಿ +ಅವನನ್ನು ಶಿಕ್ಷಿಸಬೇಕೆಂದು ಪ್ರಯತ್ನ ಮಾಡಿದ +ಳೆಂದು ಆ ಉದ್ಯೋಗಿ ಅವಳ ಮೇಲೆ ಆರೋಪಿಸಿ + + +ದನು! + +ಫ್ಲೋರಿಡಾ ರಾಜ್ಯದ ಒಂದು ಆಫೀಸಿನಲ್ಲಿ +ಟಾಯಿಲೆಟ್‌ ಸೀಟಿನ ಮೇಲೆ ಬಿದ್ದು ಸೊಂಟಕ್ಕೆ +ಪೆಟ್ಟು ತಿಂದ ಒಬ್ಬ ಉದ್ಯೋಗಸ್ಥೆ ಮೇನೆಜರ್‌ +ಮೇಲೆ ನಷ್ಟ ಪರಿಹಾರಕ್ಕಾಗಿ ಕೇಸು ಹಾಕಿದಳು. + +ನೌಕಾದಳಕ್ಕೆ ಸೇರಿದ ಟೆನ್ನೀಸ್‌ ಕೋರ್ಟಿನಲ್ಲಿ +ಬ್ಯಾಡ್‌ಮಿಂಟನ್‌ ಆಡುತ್ತಿರುವಾಗ ಗುರುವಿಗೆ +ಮೊಣಕಾಲಿನ ಮೇಲೆ ಗಾಯವಾಯಿತು. ಅವರು +ಸರಕಾರದ ಮೇಲೆ ಎರಢು ಲಕ್ಷ ಡಾಲರುಗಳು +ನಷ್ಟ ಪರಿಹಾರ ಕೊಡಬೇಕೆಂದು ಕೇಸು ಹಾಕಿ +ದರು. ಮೊಣಕಾಲಿಗೆ ಗಾಯವಾದುದರಿಂದ +ಚರ್ಚಿನಲ್ಲಿ ಬಗ್ಗಿ ಮೊಣಕಾಲೂರಿ ಪ್ರಾರ್ಥಿಸಲು +ಆಗುತ್ತಿಲ್ಲವೆಂದು ವಾದಿಸಿದರು. + +ಒಬ್ಬ ವನಿತೆ ಚರ್ಚಿನ ಫಾದರ್‌ ಮೇಲೆ ಏಳು +ಕೋಟಿ ರೂ.ಗಳ ನಷ್ಟ ಪರಿಹಾರಕ್ಕೆ ಕೇಸು ಹಾಕಿ +ದಳು. ಅವಳು ಚರ್ಚಿನ ಹಣವನ್ನು ದುರುಪ +ಯೋಗ ಮಾಡಿದ್ದಳು. ಆದರೆ ತನ್ನ ತಪ್ಪನ್ನು +ಒಪ್ಪಿಕೊಳ್ಳಲಿಲ್ಲ. ಆ ಸಮಾಚಾರವನ್ನು ಚರ್ಚಿನ +ಫಾದರ್‌ ರಹಸ್ಯವಾಗಿ ಇಟ್ಟಿ ಲ್ಲವೆಂದೂ, ಎಲ್ಲ +ರಿಗೂ ತಿಳಿಸಿ ತನ್ನ ವೃತ್ತಿಧರ್ಮಕ್ಕೆ ಕಳಂಕ ತಂದು +ಕೊಂಡಿದ್ದಾರೆಂದು ಅವಳು ವಾದಿಸಿದಳು. ಕ್ಯಾಲಿ +ಫೋರ್ನಿಯಾದಲ್ಲಿ ಜಿಮ್ನಾಸ್ಟಿಕ್‌ ಕಲಿತುಕೊಳ್ಳು +ತ್ತಿದ್ದ ಕ್ರೀಡಾಪಟು ಜಾರಿ ಬಿದ್ದು ಕಾಲು ಮುರಿದು +ಕೊಂಡನು. ನೆಲದ ಮೇಲೆ ಹಾಸಿದ್ದ ಚಾಪೆಯಿಂದ +ತನಗೆ ಅನಾಹುತ ಆಯಿತೆಂದು ಆ ಚಾಪೆ +ತಯಾರು ಮಾಡಿದ್ದ ಕಂಪನಿಯ ಮೇಲೆ ಕೇಸು +ಹಾಕಿದನು. ಆ ಕಂಪನಿ ಅವನಿಗೆ 16 ಕೋಟಿ +ರೂ.ಗಳ ನಷ್ಟ ಪರಿಹಾರ ಕೊಡಬೇಕಾಯಿತು. + +ಆಸ್‌ಬೆಸ್ಟಾಸ್‌ ಕಾರ್ಯಾನೆಯಲ್ಲಿ ಹೊರಬೀ +ಳುವ ಧೂಳಿನಿಂದ ಕಾರ್ಮಿಕರಿಗೆ ಶ್ವಾಸಕೋಶ +ವ್ಯಾಧಿಗಳು, ಕ್ಯಾನ್ಸರ್‌ ರೋಗಗಳು ಬರುತ್ತವೆ +ಎಂದು ವೈದ್ಯ ನಿಪುಣರು ಹೇಳಿದರು. ಆಗಿನಿಂದ +ಆ ಕಾರ್ಹ್ಯಾನೆಯಲ್ಲಿ ನಷ್ಟ ಪರಿಹಾರಕ್ಕಾಗಿ +ಕಾರ್ಮಿಕರು ಮಾಲಿಕರ ಮೇಲೆ 30 ಸಾವಿರ ಕೇಸು +ಗಳನ್ನು ಹಾಕಿದ್ದಾರೆ. ಅವುಗಳಲ್ಲಿ ಬಹಳಷ್ಟು +ಕೇಸುಗಳು ಇನ್ನೂ ಇತ್ಯರ್ಥವಾಗಿಲ್ಲ. ಕೆಲವು + + +i ಸಾಸ ic + + +ಕಾರ್ಯಾನೆ ಮಾಲಕರುಗಳು ನಷ್ಟಪರಿಹಾರ +ಕೊಡಲಾಗದೆ ಕಾರ್ಬಾನೆಗಳನ್ನೆ ಮುಚ್ಚಿ ಬಿ +ದ್ದಾರೆ. ವರ್ಜೀನಿಯಾದಲ್ಲಿ ರಾಬಿನ್ಸ್‌ ಕಂಪನಿ +ಕುಟುಂಬ ನಿಯಂತ್ರಣಕ್ಕಾಗಿ "ಟಾಪ್‌'ಗಳನ್ನು +' ತಯಾರು ಮಾಡುತ್ತದೆ. ನಷ್ಟ ಪರಿಹಾರಕ್ಕಾಗಿ +ಅವರ ಮೇಲೆ 15 ಸಾವಿರ ಕೇಸುಗಳು ವಿಚಾರಣೆ +ಯಲ್ಲಿವೆ. ಪಿಟ್ಸ್‌ ಬರ್ಗ್‌ನಲ್ಲಿ ಒಬ್ಬ ಕಾರ್ಮಿಕ +ಲುಕೇಮಿಯಾ ರೋಗದಿಂದ ಸತ್ತನು. ಅವನು +ಕೆಲಸ ಮಾಡುವ ಬೆಂಜಿನ್‌ ಕಂಪನಿಯ ಮೇಲೆ +ಸತ್ತವನ ಹೆಂಡತಿ ನಷ್ಟ ಪರಿಹಾರಕ್ಕಾಗಿ ಕೇಸು +ಹಾಕಿದಳು. ಆ ರಸಾಯನದಿಂದಲೇ ಅವನಿಗೆ ಆ +ರೋಗ ಬಂದಿತ್ತೆಂದು ಅವಳು ವಾದಿಸಿದಳು. +ಅಂತಹ ರಸಾಯನವನ್ನು ತಯಾರು ಮಾಡುವ +101 ಕಂಪನಿಗಳನ್ನು ಅವಳು ಆಕೇಸಿನಲ್ಲಿ ಪಾರ್ಟಿ +ಗಳಾಗಿ ಸೇರಿಸಿದಳು. ಅದರಲ್ಲಿ 87 ಕಂಪನಿಗಳು +ತಾವು ತಯಾರು ಮಾಡುವ ಬೆಂಜಿನ್‌ ಅನ್ನು +ಪಿಟ್ಸ್‌ ಬರ್ಗ್‌ನಲ್ಲಿನ ಫ್ಯಾಕ್ಟರಿಗೆ ಸರಬರಾಜು +ಮಾಡಿಲ್ಲವೆಂದು ನಿರೂಪಿಸಿದರು. ಅವರೆಲ್ಲ +ರಿಗೂ ಅವಳೇ ಕೋರ್ಟಿನ ಖರ್ಚುಗಳನ್ನು ಕೊಡ +ಬೇಕಾಯಿತು. + +ಅಮೆರಿಕನ್‌ ಪ್ರಜೆಗಳು ಲಾಯರುಗಳನ್ನು + + + + + +ಸಹ ಬಿಡರು, ನಷ್ಟ ಪರಿಹಾರದಿಂದ. ಸರಿಯಾದ + + +ಸಮಯಕ್ಕೆ ಕೋರ್ಟಿನಲ್ಲಿ ಪೇಪರುಗಳನ್ನು + + +ದಾಖಲು ಮಾಡಿಲ್ಲವಾದರೆ ಕೇಸಿನಲ್ಲಿ ಸರಿಯಾಗಿ +ವಾದಿಸದಿದ್ದರೆ ಅವರ ಮೇಲೆ ನಷ್ಟ ಪರಿಹಾರ +ಕ್ಕಾಗಿ ಕೇಸು ಹಾಕುತ್ತಾರೆ. ಎರಡು ವರ್ಷಗಳ +ಕೆಳಗೆ""ಸಿಂಗರ್‌ ಡೋರ್‌'' ಎಂಬಕಕ್ಸಿದಾರ ತನ್ನ +ಕೇಸನ್ನು ವಾದಿಸಿದ ಲಾಯರೆನ ಮೇಲೆ33 ಕೋಟಿ +ರೂ.ಗಳ ನಷ್ಟ ಪರಿಹಾರಕ್ಕೆ ಕೇಸು ಹಾಕಿದನು. +ಪ್ರಪಂಚದಲ್ಲೇ ಅತೀ ಹೆಚ್ಚು ಲಾಯರುಗ +ಳನ್ನು ಹೊಂದಿರುವ ದೇಶ ಅಮೆರಿಕ. ಗಣತಿ +ಪ್ರಕಾರ ಅಮೆರಿಕದಲ್ಲಿ ಏಳು ಲಕ್ಷ ಜನ, ಜಪಾನಿ +ನಲ್ಲಿ 12 ಸಾವಿರ ಜನ, ಇಂಗ್ಲಂಡಿನಲ್ಲಿ 53 ಸಾವಿರ +ಜನ, ಸ್ವೀಡನ್‌ನಲ್ಲಿ 16 ಸಾವಿರ ಜನ ಲಾಯರುಗ +ಳಿದ್ದಾರೆ. 1973ರವರೆಗೆ 700 ಜನಕ್ಕೆ ಒಬ್ಬ ಅಮೆರಿ : +ಕನ್‌ ಲಾಯರು ಇದ್ದರು. 1986ರಲ್ಲಿ ಪ್ರತಿ 320 +ಜನಕ್ಕೆ ಒಬ್ಬ ಲಾಯರು ಇರುವುದಾಗಿ ತಿಳಿದಿದೆ. +ವಾಷಿಂಗ್‌ಟನ್‌ ನಗರದಲ್ಲಿ ಪ್ರತಿ 18 ಜನಕ್ಕೆ ಒಬ್ಬ +ಲಾಯರುಇದ್ದಾನೆ. ಈ ಲೆಕ್ಕಗಳ ಪ್ರಕಾರನೋಡಿ +ದರೆ 2045ನೇ ವರ್ಷಕ್ಕೆ ಆ ನಗರದಲ್ಲಿ ಪ್ರತಿ +ಮನುಷ್ಯನಿಗೆ ಒಬ್ಬ ಲಾಯರು ಇರುವುದರಲ್ಲಿ +ಆಶ್ಚರ್ಯವಿಲ್ಲ! (ಆಧಾರ) 9 + + +ಹುರಿಟ್ಟು ಕಟ್ಟಿಸಿದ ಅಣೆಕಟ್ಟು + + +ಹಸದ ಹುಡುಗನ ಮುಂದಿದ್ದ ತಟ್ಟೆ ಯಲ್ಲಿತ್ತು. ಅಜ್ಜಿ ಕಲಿಸಿಟ್ಟ ಹುರಟ್ಟಿನ ಉಂಡೆ. ತಿನ್ನುತ್ತ, +ತಿನ್ನುತ್ತ ಬಾಲಕ ಬಿಕ್ಕತೊಡಗಿದ. "“ಅಜ್ಜಿ ನೀರು'' ಕೂಗಿದ ಹುಡುಗ, ""ಬಂದೆ ಮಗೂ, ತಂದೆ +ಮಗೂ,'' ಎನ್ನುತ್ತ ಖಾಲಿ ಕೊಡವನ್ನು ಕಂಕುಳಿಗಿರುಕಿ ಹೊರಟ ಮುದುಕಿ ಬೆವರೊರೆಸುತ್ತ ಮತ್ತೆ +ಮನೆಗೆ ಮರಳಿದ್ದು ಮೂವತ್ತು ನಿಮಿಷಗಳ ನಂತರ, ನೀರು ಅರ್ಧ ಮೈಲಿ ದೂರದ ಶ್ಯಾನುಭೋ +ಗರ ತೋಟದ ಬಾವಿಯಿಂದ ತಂದದ್ದು. + +ಈ ಪ್ರಸಂಗ ಬಾಲಕನ ಮನದಾಳದಲ್ಲಿ ಗಾಢವಾಗಿ ಅಚ್ಚೊತ್ತಿತ್ತು. ದೇಶದ ಜನ ನೀರಿಗಾಗಿ + + +ಪಡುವ ಬವಣೆಯನ್ನು ಹೇಗಾದರೂ ಪರಿಹರಿಸಬೇಕೆಂಬ ನಿರ್ಧಾರ ಮನದಲ್ಲಿ ಮೊಳೆತು ಚಿಗಿತು, +ಜಗತ್ವಸಿದ್ದವಾದ ಅಣೆಕಟ್ಟೆ ಯಾಗಿ ಅರಳಿತು. (ಮೈಸೂರಿನ ಕನ್ನಂಬಾಡಿಕಟ್ಟೆ) + +ಈ ಬಾಲಕನೇ ಭಾರತದ ಭಾಗ್ಯಶಿಲ್ಲಿ, ಮಾದರಿ ಮೈಸೂರಿನ ದಿವಾನರಾದ ಭಾರತರತ್ನ ಶ್ರೀ +ಎಮ್‌. ವಿಶ್ವೇಶ್ವರಯ್ಯ. 101 ವರ್ಷಗಳ ಪೂರ್ಣಾಯಸ್ಸಿನ ಪ್ರತಿ ನಿಮಿಷವನ್ನು ನಾಡಿನ ಅಭ್ಯುದಯ +ಕ್ಕಾಗಿ ಸವೆಸಿದ ಅಸಾಮಾನ್ಯ ಚೇತನ. + +(ಸಂಗ್ರಹ) ಡಾ. ಮಾಧವಿ ಎಚ್‌.ಎಸ್‌ + + + + + + + + +ಅಗಸ್‌, 1991 + + +ದಿ ಓಲ್ಡ್‌ ಮ್ಯಾನ್‌ ಅಂಡ್‌ ದಿ ಸೀ « ನೋಬೆಲ್‌ ಪಾರಿತೋಷಕ ವಿಜೇತ ಕೃತಿ. ಅದೊಂದು +“ಅಲೆಗರಿ' ಎನ್ನ ಬಹುದಾದ ಕಾದಂಬರಿ. ಕ್ರೈಸ್ತ ಧರ್ಮದ ನಂಬಿಕೆಗಳಿಗೆ ಪೂರಕವಾಗಿ ಇಲ್ಲಿಯ +ಶ್ರಗಳು ಪ್ರ ತೀಕೆಗಳಾಗಿ ಸೃಷ್ಟಿ: aN ಅವು ಬರೀ ಸಾಹಿತ್ತಿ ಕ ಹಾಗೂತಾಂತ್ರಿಕ + +ವಶ್ಯ ಕತೆಗಳಿಗನುಗುಣವಾಗಿವೆ.. ಎನ್ನಬೇಕು. ವೃದ್ಧ ಸಾಂಟಿಯಾಗೊ ೫. ಗಾಳಕ್ಕೆ ಸಿಕ್ಕಿ ಬಿದ್ದ + + +i ಇಬ್ಬರೂ ನಡೆಸುವ ಹೋರಾಟದ ಮಧ್ಯೆ ಚೆ ೈತನ್ಯ ದ ಚಿಲುಮೆಯಾಗಿದ್ದಾರೆ. ಕತೆಯಗುಂಟ +€ವ ಪಡೆದುಕೊಳ್ಳುವ ಅನೇಕ ಮೌಲ್ಯಗಳು ಕಾದಂಬರಿಯ ಶೆ ಶ್ರೇಷ್ಠತೆಯನ್ನು ಹೆಚ್ಚಿಸುತ್ತವೆ ವೆ. +ಲು-ಗೆಲವು ಮುಖ್ಯವಲ್ಲ, ಹೋರಾಟ ಮುಖ್ಯ. ತಗೆಲ್ಲ ದುರಂತಗಳೊಂದಿಗೇ ಬದುಕು + + + + + +ಅರ್ನೆಸ್ಟ್‌ ಹೆಮಿಂಗ್ಲೇ + + +ಕೊಂಡು ಕಾಡು ಕಾಡು ಅಲೆಯುತ್ತಿದ್ದ. ಮೀನು +ಹಿಡಿಯಲು ದೋಣಿಯೇರಿ ಬಹಳ ದೂರ +ಹೋಗುತ್ತಿದ್ದ. ವಾಸಿಸಲು ಸರೋವರದ ಬಳಿ +ಒಂದು ಸುಂದರ ಮನೆಯಿದ್ದರೂ ಹೂರಗೆ +ಟೆಂಟ್‌ ಹಾಕಿಕೊಂಡು ಕಿಂದೀಲು ಬೆಳಕಿನಲ್ಲಿ +ಓದುತ್ತ ಮಲಗುತ್ತಿದ್ದ. + +ಆತ ಓಕ್‌ ಪಾರ್ಕ್‌ ಹೃಸ್ಕೂಲಿನಲ್ಲಿ ಓದಿ +ಪದವೀಧರನಾದ. ಅಷ್ಟರಲ್ಲಿ ಯುರೋಪದಲ್ಲಿ +ಒಂದನೇ ಮಹಾಯುದ್ಧ ಪ್ರಾರಂಭವಾಗಿತ್ತು. +ಶಿಕ್ಷಣಕ್ಕೆಂತ ಯುದ್ಧದಲ್ಲಿ ಆತನಿಗೆ ಹಚ್ಚೆನ +ಆಸಕ್ತಿ. ಹೀಗಾಗಿ ಸೈನ್ಯ ಸೇರುವ ತವಕ. ದೃಷ್ಟಿ +ಮಾಂದ್ಯದ ಕಾರಣಕ್ಕಾಗಿ ಆತನ ಆಯ್ಕೆ ಯಾಗ +ಲಿಲ್ಲ. ನಿರಾಶನಾಗಿ ಕನ್ಸಾಸ್‌ ಸಿಟಿಯಲ್ಲಿ ದ್ದ ತನ್ನ +ಚಿಕ್ಕಪ್ಪನ ಬಳಿಗೆ ಹೋದ. ಅಲ್ಲಿ ದಿನಪತ್ರಿಕೆ +ಯೊಂದರ ವರದಿಗಾರನಾದ. ಆದರೆ ಯುದ್ಧ +ದಲ್ಲಿ ಪಾಲ್ಗೊಳ್ಳುವ ಆಸೆ ಬತ್ತಿರಲಿಲ್ಲ. ಇಟ +ಆರ್ನಸ್ಟ್‌ ಹೆಮಿಂಗ್ರೇ ಹುಟ್ಟಿದ್ದು ಅಮೆರಿಕೆಯ ಲಿಯ ಯುದ್ಧ ಭೂಮಿಯಲ್ಲಿ ಅಂಬುಲನ್‌ +ಇಲ್ಲಿ ನೋಸ್‌ ರಾಜ್ಯದ ಓಕ್‌ ಪಾರ್ಕ್‌ನಲ್ಲಿ; ಚಾಲಕನಾಗಿ ಸೇವೆಗೆ ಸೇರಿಕೊಂಡ ಸುರಕಿ ತ +ಜುಲೈ 21, 1899ರಲ್ಲಿ. ಅವನದು ರೋಮಾಂಚ ವಾಗಿ ಸ್ಥಳದಲ್ಲೇ ಓಡಾಡಿಕೊಂಡಿರುವುದು ಬೇಸ +ಕಾರಿ ಯಂ. ಅಪಾ ಯಗಳನ್ನು ಎದುರು ಹಾಕಿ ರವನಿಸಿ ಆತ ಅಪಾಯಕಾರಿ ಶೆಲ್‌ ಸಿಡಿತದಿಂದ +ಕೊಳ್ಳುವುದು ಆತನ ಹವ್ಯಾಸವಾಗಿತ್ತು. ತರುಣ ಭೂಮಿಯಲ್ಲಿ ಹುಗಿದು ಹೋದ. ಹೇ +ವಾಗಿದ್ದಾಗ ಹೆಗಲ ಮೇ ಲೆ ರೈಫಲ್‌ ಇರಿಸಿ ಪಾರಾದ. ಅಷ್ಟಕ್ಕೆ ಸಾಲದೆಂಬಂತೆ ತ + + + + + +96 +ಕಸ್ತೂರಿ + + +ಬ ತ್‌ + + +ಉತ್ತದಾರ್ಧ + +ಕಡಲು ಗಾಳಿ ಬೀಸುತ್ತಿದ್ದರೂ ಬಿಸಿಲು ಪ್ರಖರವಾಗಿತ್ತು. + +"ದೋಣಿಯ ಹಿಂಭಾಗದಲ್ಲಿರುವ ಚಿಕ್ಕದಾದ ಗಾಳವನ್ನು ಮತ್ತೆ ಸಿದ್ಧಪಡಿಸಬೇಕು. ಮೀನು +ಇನ್ನೊಂದು ರಾತ್ರಿ ಹೀಗೇ ಮುಂದುವರೆದರೆ ತಿನ್ನಲು ಏನಾದರೂ ಬೇಕೇಬೇಕು. ಅಲ್ಲದೆ ಬಾಟಲಿಯೊ +ಳಗೆ ನೀರೂ ಕೂಡ ಸಾಕಷ್ಟಿಲ್ಲ. ಡಾಲ್ಫಿನ್‌ ಬಿಟ್ಟರೆ ತಿನ್ನಲು ಇಲ್ಲಿ ಬೇರೇನೂ ಸಿಗಲಾರದು. ತಾಜಾ +ಇದ್ದಾಗಲೇ ತಿಂದರೆ ಇನ್ನೂ ಒಳ್ಳೆಯದು. ಇಂದು ರಾತ್ರಿ ಹಾರುವ ಮೀನೊಂದು ಸಿಕ್ಕರೂ ಸಿಗಬಹ���ದು. +ಆದರೆ ಅವುಗಳನ್ನು ಆಕರ್ಷಿಸಲು ತನ್ನ ಬಳಿ ಬೆಳಕಿನ ಸಾಧನವಿಲ್ಲ. ಹಾರುವ ಮೀನನ್ನು ಬೇಯಿಸದೆ +ತಿಂದರೂ ಬಹಳ ರುಚಿಕರವಾಗಿರುತ್ತದೆ. ಅಲ್ಲದೆ ಅದನ್ನು ಕೊಯ್ದು ತುಂಡು ಹಾಕಬೇಕಿಲ್ಲ. ಇದೀಗ +ತನ್ನಲ್ಲಿರುವ ಶಕ್ತಿಯನ್ನೆಲ್ಲ ಕಾಪಾಡಿಕೊಳ್ಳಬೇಕು. ದೇವರೇ, ಮೀನು ಅಷ್ಟೊಂದು ಬಲಾಢ್ಯವಾಗಿರ + + +ಒಂದು ಪರಿಚಯ + + +ಸಹಾಯ ಮಾಡಲು ಹೋದಾಗ ಮಷಿನ್‌ ಗನ್‌ +ಬುಲೆಟ್‌ ತಾಗಿ ಎಡ ಮೊಳಕಾಲಿಗೆ ತೀವ್ರ ಸ್ವರೂ +ಪದ ಗಾಯವಾಯಿತು. + +ಚಿಕಿತ್ಸೆಗಾಗಿ ಆನೇಕ ವಾರಗಳ ಕಾಲ ಆತ ರೆಡ್‌ +ಕ್ರಾಸ್‌ ಆಸ್ಪತ್ರೆ ಸೇರಿದ. ಅಲ್ಲಿದ್ದಾಗ ಆ್ಯಗ್ಗೇಸ್‌ +ಎಂಬ ಇಂಗ್ಲೀಷ್‌ ನರ್ಸ್‌ ಒಬ್ಬಳ ಮೋಹ ಪಾಶ +ದಲ್ಲಿ ಸಿಲುಕಿದ. ಮರಳಿ ಅಮೆರಿಕೆಗೆ ಹೋಗಿ +ಅವಳಿಗಾಗಿ ದಾರಿಕಾದ. ಆಕೆ ಬರಲಿಲ್ಲ. ಇಟಾಲಿ +ಯನ್‌ ಮೇಜರ್‌ ಒಬ್ಬನನ್ನು ಮದುವೆಯಾಗಿರು +ವುದಾಗಿ ಆಕೆ ಪತ್ರ ಬರೆದಿದ್ದಳು. ಆಘಾತದಿಂದ +ಆತ ಹಾಸಿಗೆ ಹಿಡಿದ. ಅಲ್ಲಿಂದ ಮತ್ತೆ ಪ್ವಾರೀಸಿಗೆ +ಬಂದು ಬರೆಹಕ್ಕೆ ಅಂಟಿಕೊಂಡ. ಅಲ್ಲಿ ಆತನಿಗೆ +ಚೇಮ್ಸ್‌ ಜಾಯ್ಸ್‌, ಗರ್ಟ್ರೂಡ್‌ ಸ್ಟೀನ್‌, ಎಜ್ರಾ +ಪಾಂಡ್‌, ಶೇರವುಡ್‌ ಆ್ಯಂಡರ್‌ಸನ್‌ ಮುಂತಾದ +ವರ ಪರಿಚಯವಾಯಿತು. + +ಒಂದರ ಮೇಲೊಂದರಂತೆ ಆತನ ಬರೆಹಗಳು +ಅಸ್ವೀಕೃತವಾಗಿ ವಾಪಸಾದವು. ತನ್ನ ಗೆಳೆಯನ +ಮುಂದೆ ತನ್ನ ದುರ್ದೈವದ ಅಳಲನ್ನು ತೋಡಿ +ಕೊಂಡ. ನೋವು- ಸಂಕಟಗಳ ಅನುಭವವಿಲ್ಲ ದ +ನೀನೇನು ಬರೆಯಬಲ್ಲೆ ಎಂದಾಗ ಆತ ರೋಸಿ +ಹೋದ. ತನ್ನಲ್ಲಿ ನೋವು-ಸಂಕಟಗಳಿಲ್ಲವೆ +ಎಂದುಕೊಂಡು ಛಲಗಾರ ಹೆಮಿಂಗ್ಲೇ "ಎ ಫೇರ್‌ + + +ಅಗಸ್ಟ್‌ 1991 + + + + + +ವೆಲ್‌ ಟು ಆರ್ಮ್ವ' ಎಂಬ ಕಾದಂಬರಿ ಬರೆದು +ಮುಗಿಸಿದ. ಅದು ಅತ್ಯಂತ ಜನಪ್ರಿಯ ಕೃತಿ +ಯಾಗಿ ಹೊರ ಬಂತು. + +ನಂತರ ವಿಶ್ವಸಂಚಾರಿಯಾಗಿ ಆಫ್ರಿಕೆಯ +ಕಾಡುಗಳಲ್ಲಿ ಬೇಟೆಯಾಡುತ್ತ, ಸಾಗರ- +ಮಹಾಸಾಗರಗಳಲ್ಲಿ ಮೀನು ಹಿಡಿಯುತ್ತ, +ಸ್ಪೇನಿನ ಗೂಳಿಕಾಳಗಗಳಲ್ಲಿ ಭಾಗವಹಿಸುತ್ತ, +ಬರೆಯುತ್ತ ಕಾಲ ಕಳೆದ. ಸ್ಟೇನ್‌ ದೇಶದ ಸಿವಿಲ್‌ +ಯುದ್ಧದ ಬಗ್ಗೆ ಅಮೆರಿಕೆಯ ಪತ್ರಿಕೆಗಳಿಗೆ ವರದಿ +ಮಾಡಿದ. ಎರಡನೇ ಮಹಾಯುದ್ಧದ ವೇಳೆ +ಯಲ್ಲಿ ಆತ ಕ್ಕೂಬಾದಲ್ಲಿ ದ್ದು ಕೊಂಡು ತನ್ನ +ದೋಣಿಯಲ್ಲಿ ಮಾರಕಾಸ್ತ್ರಗಳನ್ನು ತುಂಬಿ +ಕೊಂಡು ಅಮೆರಿಕೆಯ ಅಟ್ಲಾಂಟಿಕ್‌ ಕರಾವಳಿ +ಗುಂಟ ಪಹರೆ ಕೆಲಸ ಮಾಡಿದ. ಅನೇಕ ಕತೆ +ಕಾದಂಬರಿ, ಅಣಕ ಹಾಗೂ ಬಿಡಿ ಲೇಖನಗಳನ್ನು +ಪ್ರಕಟಿಸಿದ. ವಿಶ್ವಸಾಹಿತ್ಯ ದಲ್ಲಿ ತನ್ನ ಹೆಸರು ಚಿರ +ಸ್ಥಾಯಿಯಾಗಿ ಉಳಿಯುವಂತೆ ಮಾಡಿದ. + +ಅತ್ಯುತ್ತಮ ಹಾಗೂ ವಿವಿಧ ಮಾದರಿಯ +ಮದ್ಯ, ರುಚಿಯಾದ ಆಹಾರ, ಅಲ್ಲ ದೆ ಸುಂದರ +ಹೆಣ್ಣುಗಳನ್ನು ಆತ ಇಷ್ಟ ಪಡುತ್ತಿದ್ದ. 1961ರ +ಜುಲೈ ತಿಂಗಳ ಒಂದು ಮುಂಜಾನೆ ಆತ ಮೆಟ್ಟಿಲು +ಗಳಿಂದ ಜಾರಿ ಕೆಳಗೆ ಬಿದ್ದ. ಇನ್ನು ನೋವು- +ಸಂಕಟಗಳನ್ನು ಅನುಭವಿಸುವುದು ಸರಿಯಲ್ಲ ವೆಂ +ದುಕೊಂಡು ಆತ ಗುಂಡು ಹೊಡೆದುಕೊಂಡು +ಸಾವನ್ನಪ್ಪಿದ. + + +97 + + + + + +ಬಹುದೆಂದು ತನಗನಿಸಿರಲಿಲ್ಲ.'' + + +""ಅದೆಷ್ಟೇ ದಿವ್ಯ ಭವ್ಯವಾಗಿದ್ದರೂ ನಾನದನ್ನು ಕೊಲ್ಲುವೆ'' ಆತ ಹೇಳಿದ. + +ಕೊಲ್ಲುವುದು ನ್ಯಾಯ ಸಮ್ಮತವಲ್ಲದಿದ್ದರೂ ಮನುಜ್ಯ ಇಷ್ಟ ಪಟ್ಟರೆ ಏನು ಮಾಡಬಲ್ಲ, ಏನೇನು +ಸಹಿಸಬಲ್ಲ ಎಂಬುದನ್ನು ತಾನು ಅದಕ್ಕೆ ಮನದಟ್ಟು ಮಾಡಿಕೊಡುವೆ. + +""ನಾನೋರ್ವ ವಿಚಿತ್ರ ವೃದ್ಧ ಮನುಷ್ಯ ಎಂದು ಹುಡುಗನಿಗೆ ಹೇಳಿದ್ದೆ. ಅದನ್ನೀಗ ಸಿದ್ಧಮಾಡಿ + + +ತೋರಿಸಬೇಕು.'' + + +ಈ ಮೊದಲು ಸಾವಿರಾರು ಸಲ ಅಂಥ ಸಾಧನೆಗೆ ಓದಿದ್ದರೂ ಅದಕ್ಕೀಗ ಅರ್ಥವಿಲ್ಲ. ಮತ್ತೆ ಅದನ್ನೀಗ + + +ಸಾಧಿಸಿ + + +ತೋರಿಸಲು ಆತ ಸನ್ನದ್ಧನಾಗಿದ್ದಾನೆ. ಅವನ ದೃಷ್ಟಿಯಲ್ಲಿ ಪ್ರತಿಕ್ಷಣವೂ ನವನವೀನ. ತನ್ನ + + +ಲಸದಲ್ಲಿ ಮಗ್ಗವಾಗಿದ್ದಾಗ ಆತ ಭೂತಕಾಲದ ಬಗ್ಗೆ ಎಂದೂ ಯೋಚಿಸುವುದಿಲ್ಲ. + + +ನಾ Kl + + +TEE SEES ಂಷ,,್ಲ,್ತ411.ಟ + + +| ಹೆಮಿಂಗ್ಟೇ ಬರೆಹ ಹಾಗೂ ಬದುಕು : + + +' ದಿಗೆ ಸೆಣಸಿದ + + +ತೆ + + +ಕೌತುಕ ಕೋಲಾಹಲ, ಸಾಹಸಗಳಿಂದ +ತುಂಬಿದ ತನ್ನದೇ ಆದ ಅನಿಶ್ಚಿತ ಬದುಕಿನೊಂ +ಅಪೂರ್ವ ಲೇಖಕ ಅರ್ನೆಸ್ಟ್‌ +ಹಮಿಂಗ್ಟೇ. ಜೀವನದ ಕೊನೆ ಹೇಗಿರಬಹುದು? +ಹೇಗಿರಬೇಕು? ಎಂಬುದು ಆತನಿಗೆ ಮುಖ್ಯ +ವಲ್ಲ. ಬದುಕು ನಡೆಸಲು ಪ್ರಾಮಾಣಿಕ +ಹೋರಾಟ ಆತನಿಗೆ ಮುಖ್ಯ. + + +ನೋವು-ನಲಿವು, ಒಳಿತು-ಕೆಡಕು, ಆ ರೀತಿ +ಇನ್ನಿತರ ಎಲ್ಲ ಸಾಧ್ವತಗಳೊಂದಿಗೆ ಬದುಕನ್ನು +ಇಡೀಯಾಗಿ ಸ್ವೀಕರಿಸುತ್ತ, ಸಂವೇದನಾಶೀಲ +ನಾಗಿ ಬಾಳಿದ ಅಪರೂಪದ ಲೇಖಕ ಆತ. +ಧಾರ್ಮಿಕ ಸಾಮಾಜಿಕ, ಸಾಂಸ್ಕೃತಿಕ ಒಳಪದರು +ಗಳನ್ನು ನಾಜೂಕಾಗಿ ಪರಿಶೀಲಿಸುವಾಗ ತಾನೇ, +ಸಂದಿಗ್ಧ ತೆಯಲ್ಲಿ ಸಿಲುಕಿ ಒದ್ದಾಡುವಂತೆ +ತೋರುವ ವಿಕ್ಷಿ ಪ್ರ ಸ್ಮಭಾವದ ವ್ಯಕ್ತಿ. ಹೆಮಿಂಗ್ಲೇ +ಪುಣ್ಯ - ಪಾಪಗಳ ಪರಿಭಾಷೆಗೆ ಅರ್ಥ ಹುಡುಕಲು + + +. ತಡಕಾಡುತ್ತ ಕೊನೆಗೆ ಹೇಳುತ್ತಾನೆ: ""ಪಾಪ + + +ವನ್ನು ಜರೆ ಪಾಪಿಯನ್ನಲ್ಲ.'' ಬಹುಶಃ ಇಲ್ಲಿ +ಪಾಪಿಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ ದಷ್ಟು +ಈನಾಗರಿಕತೆವಿಸ್ಥ ಯಕಾರಿಯಾಗಿದೆಎಂದು ಆತ +ಭಾವಿಸಿರಬೇಕು. ಅಷ್ಟೊಂದು ಮಹತ್ವವಲ್ಲದ +ಕಾರಣಗಳಿಗಾಗಿ ಆತನನ್ನು ನಿರಾಶಾವಾದಿ ಎಂದು + + +ಕರೆದವರೂ ಉಂಟು. ಈ ಆರೋಪದ ಮಿತಿಯ +ಆಚೆ ನಿಂತು ಯೋಚಿಸುವುದಾದರೆ ಆತ ಓರ್ವ +ಸತ್ಯವಾದಿ. ತಾನು ಕಂಡುಂಡ ಬದುಕನ್ನು ಆದರ +ಎಲ್ಲ ಸಾಧ್ವತಗಳೊಂದಿಗೆ ದಾಖಲಿಸಲು ಪ್ರಯತ್ತಿ +ಸಿದ ಧೀರ ಲೇಖಕ. + +ಹಮಿಂಗ್ರೇ ಧಾರ್ಮಿಕ ಮನೋಭಾವದವ +ನಲ್ಲ. ಆದರೆ ಪ್ರೀತಿ, ಸತ್ಯ, ಘನತೆ, ವಿನಮ್ರ, ತ, +ಕರ್ತವ್ವನಿಷ್ಠೆ, ಆತ್ಮ ಗೌರವ ಮುಂತಾದ ಸದ್ಗುಣ +ಗಳ ಸಿದ್ದಿಗಾಗಿ, ಅವುಗಳ ರಕ್ಷ ಣೆಗಾಗಿ ಆಂತರಿಕ +ವಾಗಿ ಆತ ಆಸಕ್ತನಾಗಿದ್ದನೆಂಬುದು ಸುಸ್ಪಷ್ಟ. +ಇವುಗಳಿಗೆ ಪೂರಕವಾಗಿ "ಮನುಷ್ಠ ಧರ್ಮ'ವೇ +ಆತನ ನಿತ್ಯಾನ್ವೇಷಣೆ. ಮನುಷ್ಯ ಮನುಷ್ಯನನ್ನು +ಗುರುತಿಸುವ, ಅರ್ಥ ಮಾಡಿಕೊಳ್ಳುವ ಪಕಿ +ಯೆಗೆ ಚಾಲನೆ ನೀಡಬೇಕಾದ ಆಗತ್ವವನ್ನು ಆತ +ಅರಿತವನಾಗಿದ್ದ. + +ಹೆಮಿಂಗ್ಲೇನದು ಮನಸ್ಸು ಗೆಲ್ಲುವಶೈ ಲಿಯಾ +ದರೂ ಆತ ಬಳಸುವ ಸರ್ವನಾಮಗಳು ಹಾಗೂ +ಪದ ಸಮುಚ್ಛಿ ಯಗಳು ತುಂಬ ಸಂದಿಗ್ದ ವಾಗಿವೆ. +ಸರ್ವನಾಮಗಳ ಮೂಲ ಅ���ಕಿತನಾಮಗಳು +ಯಾವುವು ಎಂದರಿಯುವುದೇ ಒಮ್ಮೂ ಮ್ಮ ಕಷ್ಟ +ಸಾಧ್ಯ. ಲಕ್ಷ್ಯ ವಿಟ್ಟು ಓದದಿದ್ದರೆ ಓದುಗ ಗೊಂದ + + +ಆರೆ + + +ಲದಲಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು. + + +EE 777 | + + +698 + + + + + + + + +೬ ಮೀನು ಸ್ವಲ್ಪ ಹೊತ್ತು ಮಲಗಿದರೆ ತಾನೂ ಮಲಗಿ ಆಫಿಕಾದ ಸಿಂಹಗಳ ಬಗ್ಗೆ ಕನಸು ಕಾಣ ' + + +ಬಹುದು. ಬರೀ ಸಿಂಹಗಳ ಕನಸು ಬೀಳುವುದೇಕೋ. ವ್ಯರ್ಥವಾಗಿ ಏನೇನೋ ಚಿಂತಿಸಲು ಇದು +"ಸಮಯವಲ್ಲ. `ನಿಶ್ಚಿಂತನಾಗಿ ಸ್ವಲ್ಪ ವಿಶ್ರಮಿಸಿಕೋ. ಮೀನು ಏನೋ ಸಂಚು ಹೂಡುತ್ತಿರಬೇಕು. + +ತಾನೂ ಕೂಡ ಸಿದ್ಧತೆಯಲ್ಲಿದ್ದರೆ ಒಳಿತು ಎಂದುಕೊಂಡ. + +ಅದಾಗಲೇ ಇಳಿಹೊತ್ತು. ದೋಣಿ ನಿಧಾನವಾಗಿ, ನಿಶ್ಚಿತಗತಿಯಲ್ಲಿ ಸಾಗುತ್ತಿತ್ತು. ಮೂಡಣ +ಗಾಳಿಯಿಂದಾಗಿ ಎಳೆತ ತುಸು ಹೆಚ್ಚಾಗಿತ್ತು. ಈಗ ಆತನ ಬೆನ್ನ ಮೇಲೆಲ್ಲ ಹುರಿಯ ಕೊರೆತದ +ಅನುಭವವಾಗತೊಡಗಿತು. + +ಇಳಿ ಹೊತ್ತಿನಲ್ಲಿ ಮತ್ತೆ ಗಾಳದ ಹುರಿ ಮೇಲಕ್ಕೇಳತೊಡಗಿತ್ತು. ಅಂದರೆ ಮೀನು ಸ್ವಲ್ಪ ಮೇಲ್ಮಟ್ಟ +ದಲ್ಲಿ ಈಜಲು ತೊಡಗಿರಬೇಕು, ಅಷ್ಟೆ. ಸೂರ್ಯ ಆತನ ಎಡ ತೋಳು, ಭುಜ ಹಾಗೂ ಬೆನ್ನ ಮೇಲಿದ್ದ. +ಅಂದರೆ ಮೀನು ಉತ್ತರದಿಂದ ಪೂರ್ವಕ್ಕೆ ಹೊರಳಿದಂತಾಯಿತು. + +ಆತ ಒಮ್ಮೆ ಮಾತ್ರ ಮೀನನ್ನು ಕಂಡಿದ್ದ. ತನ್ನ ದಟ್ಟ ನೇರಿಳೆ ವರ್ಣದ ಈಜು ರೆಕ್ಕೆಗಳನ್ನು ತಳ್ಳುತ್ತ, +ನೆಟ್ಟನೆಯ ಬಾಲದಿಂದ ಕಪ್ಪು ನೀರನ್ನು ಸೀಳುತ್ತ ಅದು ಈಜುತ್ತಿರುವ ದ ೈಶ್ಯವನ್ನು ಆತ ಕಲ್ಪಿಸಿಕೊಂಡ. +ಅಷ್ಟು ಆಳದಲ್ಲಿ ಅದಕ್ಕೆ ಕಣ್ಣು ಕಾಣುತ್ತದೆಯೆ ಎಂದುಕೊಂಡ. ಅದರ ಕಣ್ಣುಗಳು ದೊಡ್ಡದಾಗಿವೆ. +ಕುದುರೆಯ ಕಣ್ಣುಗಳು ಚಿಕ್ಕವಾಗಿದ್ದರೂ ಅದು ಕತ್ತಲೆಯಲ್ಲಿ ನೋಡಬಹುದು. ಒಮ್ಮೊಮ್ಮ ಕ +ಯಲ್ಲಿ ತನಗೂ ಕಣ್ಣು ಕಾಣುತ್ತದೆ. ಆದರೆ ಗಾಢಾಂಧಕಾರದಲ್ಲಲ್ಲ. ಕಂಡರೂ ಬೆಕ್ಕಿಗೆ ಕಾಣುವ +ಮಾತ್ರ. + +ಬಿಸಿಲಿಗೆ ಆತನ ಎಡಗೈ ಈಗ ಸಂಪೂರ್ಣ ಚೇತರಿಸಿಕೊಂಡಿತ್ತು. ಕೈ ಮುಚ್ಚಿ ತೆರೆದು ಅದನ್ನಾತ + + +2 +ತ್ತರ +ದು +ಇಲೆ. +ರ + + +~ +[oe + + +: ಸುಸ್ಥಿತಿಗೆ ತಂದಿದ್ದ. ಈಗ ಎಡಗೈಗೂ ಕೆಲಸಕೊಡತೊಡಗಿದ. ಬೆನ್ನಿನ ಸ್ನಾಯುಗಳನ್ನು ಆಕುಂಚನಗೊಳಿ + + +ಸಿಕೊಂಡು ಹುರಿಯ ಕೊರೆತವನ್ನು ಸ್ವಲ್ಪ ಬದಿಗೆ ಸರಿಸಿಕೊಂಡ. + +“ನಿನಗೆ ಒಂದಿಷ್ಟೂ ದಣಿವಾಗಿಲ್ಲವೆಂದರೆ, ಖಂಡಿತವಾಗಿಯೂ ನೀನೊಂದು ವಿಚಿತ್ರ ಜೀಎ'' ಆತ +ಮೀನನ್ನು ಉದ್ದೇಶಿಸಿ ಗಟ್ಟಿಯಾಗಿ ಹೇಳಿದ. + +ಆತನಿಗೀಗ ಬಹಳ ದಣಿವೆನಿಸಿತು. ಇಷ್ಟರಲ್ಲೇ ರಾತ್ರಿಯಾಗುತ್ತದೆ ಎಂದುಕೊಂಡು ಇತರ ಸಂಗತಿಗಳ +ಬಗ್ಗೆ ಯೋಚಿಸತೊಡಗಿದ. ಆತ ದೊಡ್ಡ ದೊಡ್ಡ ಲೀಗ್‌ ಪಂದ್ಯಗಳನ್ನು ಸ್ಮರಿಸಿಕೊಂಡ. ಆತ ಅವುಗ +ಳನ್ನು ""ಗ್ರ್ಯಾನ್‌ ಲಿಗಾಸ್‌'' ಎಂದು ಕರೆಯುತ್ತಿದ್ದ. ನ್ಯೂಯಾರ್ಕದ ಅಮೆರಿಕನ್‌ರು ಡೆಟ್ರಾಯಿಟದ +ಟೈಗರುಗಳ ಜೊತೆ ಸೆಣಸುತ್ತಿರಬಹುದು ಎಂದುಕೊಂಡ. + +ಇಂದಿಗೆ ಎರಡು ದಿನಗಳಾದರೂ ಜ್ಯೂಗಾಸ್‌ ಪಂದ್ರದ ಫಲಿತಾಂಶ ಏನಾಯಿತೆಂಬುದು ನನಗೆ + + +ಇತ ಹೆಮಿಂಗ್ಹೇನ ಕೆಲವು ಮಹತ್ವದ ಕೃತಿಗಳು ರಾ + + +1) ಎ ಫೇರ್‌ವೆಲ್‌ ಟು ಆರ್ಮ್ವ (ಗಿ Farewell to Arms) +2) ಇನ್‌ ಅವರ್‌ ಟೈಮ್‌ (In Our Time) + +3) ಮೆನ್‌ ವಿದೌಟ್‌ ವುಮೆನ್‌ (Men without Women) +4) ದಿ ಸನ್‌ ಆಲ್ಲೋ ರೆ ೈಜೆಸ್‌ (The Sun Also Rises) +5) ಡೆಥ್‌ ಇನ್‌ ದಿ ಆಫ್ಟರ್‌ನೂನ್‌ (The Death in the Afternoon) +6) ದಿ ಟೋರೆಂಟ್ಸ್‌ ಆಫ್‌ ಸ್ಟ್ರಿಂಗ್‌ (The Torrents of Spring) + +7) ವಿನ್ನರ್‌ ಟೇಕ್‌ ನಥಿಂಗ್‌ (Winner take nothing) + +8) ಗ್ರೀನ್‌ ಹಿಲ್‌ ಆಫ್‌ ಆಫ್ರಿಕಾ (Green Hills of Africa} + + + + + + + + + + + + + + + + + + + + +99 +e372 1991 + + +ಗೊತ್ತಾಗಲಿಲ್ಲ. ತನ್ನ ಹಿಂಬಡದ ಮೂಳೆ ಸರಿದಿದ್ದರೂ ಡಿಮ್ಯಾಗಿಯೋ ಸುಸಂಬದ್ಧವಾಗಿ ಆಡಿ ತನ್ನ +ತಂಡಕ್ಕೆ ಒಳ್ಳೆಯ ಫಲಿತಾಂಶ ಒದಗಿಸುವಂತೆ ತಾನೂ ದೃಢ ನಿರ್ಧಾರದೊಂದಿಗೆ ಅಷ್ಟೇ ಘನತೆಯಿಂದ +ಹೋರಾಡಬೇಕು ಎಂದುಕೊಂಡ. ಮೂಳೆ ಸರಿತದ ನೋವು ಹೇಗಿರಬಹುದು? ಆ ಅನುಭವ ನಮ +ಗಿಲ್ಲ. ಹುಂಜಗಳು ಕಾದಾಡುವಾಗ ಅವು ಅನುಭವಿಸುವ ಇರಿತದ ನೋವು ಕೂಡ ಹಾಗೇ ಇರಬಹುದೆ? +ಕಣ್ಣುಗಳನ್ನು ಕಳೆದುಕೊಂಡರೂ ನಿರಂತರವಾಗಿ ಕಾದಾಡುವ ಹುಂಜಗಳಂಥ ಮನೋಬಲ ತನ್ನಲ್ಲಿ ರಲಿ +ಕ್ಕಿಲ್ಲ. ಮನುಷ್ಯ ದೊಡ್ಡ ದೊಡ್ಡ ಮೃಗಗಳು ಹಾಗೂ ಪಕ್ಷಿಗಳಿಗೆ ಸರಿಸಾಟಿಯಾಗಲಾರ. ತಾನು ಅಂಥ +ಪಾಶವೀ ಶಕ್ತಿಯನ್ನು ಮೆ ಗೂಡಿಸಿಕೊಂಡು ಹೋರಾಟಕ್ಕೆ ಸಿದ್ಧವಾಗಬೇಕು. + +""ಶಾರ್ಕ್‌ಗಳು ಪ್ರತ್ಯಕ್ಷವಾಗದಿದ್ದರೆ ಮಾತ್ರ ಅದೆಲ್ಲ ಸಾಧ್ಯ. ಶಾರ್ಕ್‌ಗಳು ಬಂದದ್ದೇ ಆದರೆ +ನನ್ನನ್ನೂ ಹಾಗೂ ಮೀನನ್ನೂ ದೇವರೇ ಕಾಪಾಡಬೇಕು'' ಆತ ಗಟ್ಟಿಯಾಗಿ ಹೇಳಿದ. + +ತಾನು ಈ ಮೀನಿನೊಂದಿಗೆ ಇಲ್ಲಿರುವಷ್ಟು ತಾಳ್ಮೆಯಿಂದ ಮಹಾನ್‌ ಆಟಗಾರ ಡಿಮ್ಯಾಗಿಯೊ + + +'ಇರಲು ಸಾಧ್ಯವೆ? ನಿಸ್ಪ ೦ದೇಹವಾಗಿಯೂ ಅವನಲ್ಲಿ ಅಂಥ ತಾಳ್ಮೆ ಯಿದೆ. ಏಕೆಂದರೆ ಅವನಿನ್ನೂ ತರುಣ + + +ಹಾಗೂ ಸದೃಢವಾಗಿದ್ದಾನೆ. ಅಲ್ಲದೆ ಅವನ ತಂದೆ ಓರ್ವ ಮೀನುಗಾರನಾಗಿದ್ದ. ಅಂದ ಹಾಗೆ + ಹಿಂಬಡದ ಮೂಳೆ ಅಳುಕಿ ಆತನಿಗೆ ತುಂಬ ನೋವಾಗುತ್ತಿರಬಹುದೇ? ” + + +x + + +""ತನಗೆ ಹೇಗೆ ಗೊತ್ತಾಗಬೇಕು? ನನಗಂತೂ ಮೂಳೆ ಅಳುಕಿದ ಅನುಭವವಿಲ್ಲ.'' + +ಸೂರ್ಯ ಮುಳುಗುತ್ತಿದ್ದ. ತನ್ನಲ್ಲಿ ದೃಢ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಆತ ಹಳೆಯ ಘಟನೆಯೊಂ +ದನ್ನು ನೆನಪಿಸಿಕೊಂಡ. ಕ್ಯಾಸಾ ಬ್ಲ್ಯಾಂಕಾದ ಹೊಟೇಲೊಂದರಲ್ಲಿ ಏರ್ಪಡಿಸಲಾದ «ತೋಳು ಬಲ +ಪಂದ್ಯದಲ್ಲಿ ಆತ ಸೀನ್‌ ಫ್ಯೂಗೋಸ್‌ನ ಮಹಾನ್‌ ನಿಗ್ರೋ ಆಟಗಾರನನ್ನು ಎದುರಿಸಿದ್ದ. ಹಡಗು +ಕಟ್ಟೆಯಲ್ಲೇ ಅವನು ಅತ್ಯಂತ ಬಲಾಢ್ಯ ವ್ಯಕ್ತಿಯಾಗಿದ್ದ. ಒಂದು ರಾತ್ರಿ ಒಂದು ಹಗಲು ಜಪ್ಪೆನ್ನದೆ +ಅವರಿಬ್ಬರೂ ಪರಸ್ಪರ ಮುಷ್ಟಿ ಬಿಗಿ ಹಿಡಿದು ಮೇಜಿನ ಮೇಲೆ ಕೊರೆದ ಗೆರೆಯ ಮೇಲೆಮೊಳಕೈಯೂರಿ +ಕುಳಿತಿದ್ದರು. ಕೈ ಕೆಳಕ್ಕೆ ತಾಗಿಸಲು ಇಬ್ಬರೂ ಶತಪ್ರಯತ್ನ ಮಾಡುತ್ತಿದ್ದರು. ಜನರು ಇವರಿಬ್ಬರ ಮೇಲೆ +ಜೂಜು ಕಟ್ಟುತ್ತ ಸೀಮೆ ಎಣ್ಣೆ ಬೆಳಕಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತಿದ್ದರು. ಆತ ನಿಗ್ರೋನ +ತೋಳು ಹಾಗೂ ಮುಖವನ್ನೇ ದಿಟ್ಟಿಸುತ್ತಿದ್ದ. ಮೊದಲ ಎಂಟು ತಾಸುಗಳ ನಂತರ ಅವರು ನಾಲ್ಕು +ತಾಸುಗಳಿಗೊಮ್ಮೆ ಯಂತೆ ತೀರ್ಪುಗಾರರನ್ನು ಅವರಿಗೆ ಮಲಗಿಕೊಳ್ಳಲು ಅನುಕೂಲವಾಗುವಂತೆ ಬದ +ಲಾಯಿಸುತ್ತಿದ್ದರು. ಅವರಿಬ್ಬರ ಉಗುರುಗಳಿಂದ ರಕ್ತ ಸೋರತೊಡಗಿತ್ತು, ಅವರಿಬ್ಬರೂ ತದೇಕ +ದೃಷ್ಟಿಯಿಂದ ಪರಸ್ಪರ ಕಣ್ಣು, ತೋಳು ಹಾಗೂ ಕೈಗಳನ್ನು ದಿಟ್ಟಿ ಸುತ್ತ ಪಂದ್ಯ ಮುಂದುವರೆಸಿದ್ದರು. +ಜನರು ಒಳಗೆ ಹೊರಗೆ ಅಡ್ಡಾಡುತ್ತ ನಂತರ ಗೋಡೆಗಾನಿಸಿ ಇಟ್ಟಿದ್ದ ಆಸನಗಳಮೇಲೆಕುಳಿತುಕೊಳ್ಳುತ್ತಿ +ದ್ದರು. ಕೋಣೆಯ ಕಟ್ಟಿಗೆಯ ಗೋಡೆಗಳಿಗೆ ತಿಳಿ ನೀಲಿ ಬಣ್ಣ ಬಳಿಯಲಾಗಿತ್ತು. ಅವರಿಬ್ಬರ ನೆರಳು +ಗೋಡೆಯ ಮೇಲೆ ಬಿದ್ದಿತ್ತು. ಮಂದಗಾಳಿಗೆ ದೀಪಹೊಯ್ದಾಡುತ್ತಿರುವಾಗ ನಿಗ್ರೋನ ರಾಕ್ಷಸಾಕಾರದ +ನೆರಳು ಗೋಡೆಗಳ ಮೇಲೆ ಹರಿದಾಡುತ್ತಿತ್ತು. + +ಇಡೀ ರಾತ್ರಿ ದೈವ ಅತ್ತೊಮ್ಮೆ ಇತ್ತೊಮ್ಮೆ ವಾಲುತ್ತಿತ್ತು. ಜನರು ನಿಗ್ರೋನಿಗೆ ಕುಡಿಯಲು + + +೭ ರಮ್‌ಹಾಕಿ, ಸಿಗರೇಟು ಹೊತ್ತಿಸಿಕೊಟ್ಟರು. ರಮ್‌ ಕುಡಿದ ಮೇಲೆ ಆತ ಶಕ್ತಿಯನ್ನು ಒಗ್ಗೂಡಿಸಿ +» ಸುಮಾರು ಮೂರು ಇಂಚುಗಳಷ್ಟು ಸಾಂಟಿಯಾಗೋನ ಕೈ ಮಣಿಸಿದ. ಸಾಂಟಿಯಾಗೋ ಆಗ +! ವೃದ್ಧನಾಗಿರಲಿಲ್ಲ. ಚಾಂಪಿಯನ್‌ ಆಗಿದ್ದ. ಆತ ತನ್ನೆಲ್ಲ ಬಲ ಒಟ್ಟು ಗೂಡಿಸಿ ಕೈಯನ್ನು ಸಮಸ್ಥಿತಿಗೆ + + +ತಂದ. ನಿಗ್ರೋನನ್ನು ಸೋಲಿಸಿಯೇ ತೀರುತ್ತೇನೆಂಬ ವಿಶ್ವಾಸ ಆತನಲ್ಲಿ ಬಲಗೊಂಡಿತು. ನಿಗ್ರೋ + + + + + +REE ಬದ ಚ ವು ಜ್‌ +* ತೋಳು ಬಲ ಪಂದ್ಯ Hand Game + + +100 + + +ಕಸೂರಿ : + + +ತ್ತ + + +| + + +4 + + +ಓರ್ವ ಬಲಿಷ್ಠ ಹಾಗೂ ಸಮರ್ಥ ಕಿ ಕ್ರೀಡಾಪಟುವಾಗಿದ್ದ. ಇನ್ನೂ ಬೆಳಕಿರುವಾಗಲೇ ಪಂದ್ಯದ ಸಮವಾ +ಯಿತೆಂದು ಘೋಷಿಸುವಂತೆ ಅನೇಕರು ಕೇಳಿಕೊಂಡರು. ಆದರೆ ತೀರ್ಪುಗಾರರು ಒಪ್ಪ ಲಿಲ್ಲ. ಆತ +ತನ್ನೆಲ್ಲ ಬಲವನ್ನು ಒಗ್ಗೂಡಿಸಿ, ಸರ್ವಪ್ರಯತ್ನದಿಂದ ನಿಗ್ರೋನ ಕೈಯನ್ನು ಮೇಜಿನ ಮೇಲೆ ಊರಿ +ಸಿಯೇ ಬಿಟ್ಟ. ರವಿವಾರ ಮುಂಜಾನೆ ಪಾ ್ರರಂಭವಾಗಿದ್ದ ಪಂದ್ಯ ಸೋಮವಾರ ಮುಂಜಾನೆ ಮುಕ್ತಾಯ +ವಾಯಿತು. "ಹಡಗಿನಲ್ಲಿ ಸಕ್ಕರೆ ಚೀಲಗಳನ್ನು ಹೇರಲು ಹಾಗೂ ಹವಾನಾ ಕಲ್ಲಿದ್ದಲು ಕಂಪನಿಯಲ್ಲಿ +ಕೆಲಸ ಮಾಡಲು ಜನರಿಗೆ 'ಹೋಗಬೇಕಾಗಿದ್ದರಿಂದ ಅವರು ಪಂದ್ಯ "ಡ್ರಾ' ಎಂದು ಘೋಷಿಸಲು +ಕೇಳಿಕೊಂಡಿದ್ದರು. ಇಲ್ಲವಾದರೆ ಎಲ್ಲರಿಗೂ ಪಂದ | ನಿರ್ಣಾಯಕವಾಗುವುದೇಬೇಕಿತ್ತು, ಏನೇ ಆಗಲಿ, +ಎಲ್ಲರೂ ಕೆಲಸಕ್ಕೆ ಹೋಗುವ ಮುನ್ನವೇ ಸಾಂಟಿಯಾಗೊ ಜಯ ಗಳಿಸಿದ್ದ. + +ಬಹಳ ದಿನಗಳವರೆಗೆ ಎಲ್ಲರೂ ಆತನನ್ನು ಚಾಂಪಿಯನ್‌ ಎಂದೇ ಸಂಬೋಧಿಸುತ್ತಿದ್ದರು. ವಸಂತ +ಕಾಲದಲ್ಲಿ ಮರು ಪಂದ್ಯವನ್ನು ಕೂಡ ಏರ್ಪಡಿಸಲಾಗಿತ್ತು. ಮೊದಲ ಪಂದ್ಯದಲ್ಲೇ ನಿಗ್ರೋನ +ಆತ್ಮವಿಶ್ವಾಸ ಕದಡಿ ಹೋಗಿದ್ದರಿಂದ ಸಾಂಟಿಯಾಗೊ ಈ ಬಾರಿ ಸುಲಭವಾಗಿ ಜಯ ಗಳಿಸಿದ. ಆಗ +ಬಹಳ ಜನ ಜೂಜು ಕಟ್ಟಲೂ ಮುಂದೆ ಬರಲಿಲ್ಲ. ಅನಂತರ ಸಾಂಟಿಯಾಗೊ ಕೆಲವೇ ಕೆಲವು +ಪಂದ್ಯಗಳಲ್ಲಿ ಭಾಗವಹಿಸಿದ. ಮುಂದೆ ಎಂದೂ ಯಾವುದೇ ಪಂದ್ಯದಲ್ಲಿ ಭಾಗವಹಿಸಲಿಲ್ಲ. ತಾನು +ಬಯಸಿದರೆ ಎಂಥವರನ್ನೂ ಸೋಲಿಸಬಲ್ಲೆ. ಆದರೆ ಬಲಗೈ ಹಿತದೃಷ್ಟಿ ಯಿಂದ ಅದು ಒಳ್ಳೆಯದಲ್ಲ. +ಮೀನು ಬೇಟೆಗೆ ಕೂಡ ತೊಂದರೆಯಾಗುತ್ತದೆ. ಕೆಲವು ಅಭ್ಯಾಸ ಸ ಪಂದ್ಯ "ಗಳಲ್ಲಿ ಆತ ಎಡಗೈ ಉಪ ಪಯೊ +ಗಿಸಿ ನೋಡಿದ. ಆದರೆ ಆತನ ಎಡಗೈ ಯಾವಾಗಲೂ ಮೋಸ ಮಾಡುತ್ತ ಲೇ ಬಂದಿದ್ದರಿಂದ ಅದರ +ಮೇಲೆ ಆತನಿಗೆ ವಿಶ್ವಾಸವಿರಲಿಲ್ಲ. + +(ಸವ ರುಳಕ್ಕೆ ys ಚೆನ್ನಾಗಿ ಗುಣ ಹೊಂದಿದೆ. ರಾತ್ರಿ ಕೊರೆವ ಚಳಿ ಇರದಿದ್ದರೆ ಇನ್ನು ಮುಂದೆ + +ಸೆಟೆದುಕೊಳ್ಳಲಾರದು. ಈ ರಾತ್ರಿ ಏನಾಗುತ್ತದೋ ಯಾರು ಬಲ್ಲರು. + +eee ಹೋಗುವ ವಿಮಾನವೊಂದು ಆಗಸದಲ್ಲಿ ತನ್ನ ದಾರಿಯಗುಂಟ ಹಾರಿ ಹೋಯಿತು. +ಅದರ ನೆರಳು ಹಾರುವ ಮೀನುಗಳು ಈಜುತ್ತಿದ್ದ ಸ್ಥಳವನ್ನು ಸವರುತ್ತ ಹೊರಟು ಹೋಯಿತು. + +""ಹಾರುವ ಮೀನುಗಳು ಗುಂಪುಗೂಡಿರಬೇಕಾದರೆ ಅಲ್ಲಿ ಡಾಲ್ಫಿನ್‌ ಇದ್ದಿರಬೇಕು'' ಎಂದು +ಕೊಳ್ಳುತ್ತ , ಹುರಿಯ ಜೊತೆ ಹಿಂದಕ್ಕೆ ಜರಿದು ಮೀನನ್ನು ಎಳೆಯಲು ಸಾಧ್ಯವೋ ಹೇಗೆ ನೋಡಿದ. +ಆದರೆ ಸಾಧ್ಯವಾಗಲಿಲ್ಲ. ಬಿಗಿತ ಹೆಚ್ಚಿದ್ದರಿಂದ ಹುರಿಯ ನಿಶ್ಶಕ್ತವಾದ ಭಾಗದಲ್ಲಿ ನೀರು ಹನಿ +ಕಂಪಿಸುತ್ತಿತ್ತು. ದೋಣಿ ನಿಧಾನವಾಗಿ -ಸಾಗಿದ್ದಂತೆ ಆತ ಮೇಲೆ ಹಾರುತ್ತಿದ್ದ ವಿಮಾನವನ್ನು ಅದು +ಮರೆಯಾಗುವವರೆಗೂ ನೋಡುತ್ತ ಕುಳಿತ. + +ವಿಮಾನ ಪ್ರಯಾಣ ತುಂಬ ರೋಮಾಂಚಕಾರಿಯಾಗಿರಬಹುದು. ಅಷ್ಟು ಎತ್ತರದಿಂದ ಸಮುದ್ರ +ಹೇಗೆ ಕಾಣುತ್ತಿರಬಹುದು? ಬಹಳ ಎತ್ತರದಲ್ಲಿ ಹಾರದಿದ್ದರೆ ಒಳಗಿದ್ದವರಿಗೆ ಮೀನುಗಳು ಕಾಣಿಸ +ಬಹುದು. ಎರಡುನೂರು ಆಳುಗಳಷ್ಟು ಎತ್ತರದಲ್ಲಿ ನಿಧಾನವಾಗಿ ಹಾರುತ್ತ ಮೀನುಗಳನ್ನು ನೋಡುವ +ಬಯಕೆ ತನ್ನದು. ಕಡಲಾಮೆ ದೋಣಿಯ. ಟಿಸಿಲೊಡೆದ ಹಾಯಿ ಕಂಬದ ತುದಿಯ ಮೇಲೆ ಕುಳಿತು +ನೋಡಿದರೂ ಬಹಳಷ್ಟು ದೃಶ್ಯ ಕಣ್ಣಿಗೆ.ಬಿದ್ದಿತ್ತು. ಅಲ್ಲಿ ಕುಳಿತು ನೋಡಿದಾಗ ಡಾಲ್ಫಿನ್‌ ಹಾಗೂ +ಅದರ ಪಾರ್ಶ್ವ ರೇಖೆಗಳು ಹಸಿರಾಗಿ ತೋರುತ್ತಿದ್ದವು. ಆ ರೀತಿ ಇಡೀ ಡಾಲಿ ನ್‌ಗಳ ಗುಂಪನ್ನೇ +ನೋಡಬಹುದಿತ್ತು. ಕಪ್ಪು ನೀರಲ್ಲಿ ವೇಗವಾಗಿ ಈಜುವ ಮೀನುಗಳ ಬೆನ್ನು ಹಾಗೂ ಅವುಗಳ +ಮೈ ಮೇಲಿನ ಕಲೆಗಳು ಹಾಗೂ ಪಾಶ್ವ ೯ ರೇಖೆಗಳು ನೇರಿಳೆ ವರ್ಣವಾಗಿರುವುದೇಕೋ? ನಿಜದಲ್ಲಿ +ಡಾಲ್ಫಿನ್‌ ಬಂಗಾರ ವರ್ಣದ್ದಾಗಿರುವುದರಿಂದ ಕಪ್ಪು ನೀರಲ್ಲಿ ಅದು ಹಸಿರಾಗಿ ಕಾಣುತ್ತದೆ. ಹಸಿದು +ಬೇಟೆಯಾಡುವ ಡಾಲ್ಫಿನ್‌ಗಳ ಪಾರ್ಶ್ವಗಳು ಮಾರ್ಲಿನ್‌ಗಳಂತೇ ತೋರುತ್ತವೆ. ಸಿಟ್ಟಿಗೆ ಬಂದಾಗ + + +ಅಗಸ್‌, 1991 EN + + +- -ಅಥವಾ ವೇಗವಾಗಿ ಈಜುವಾಗ ಅವು ಹೊರಗೆ ಕಾಣಿಸಿಕೊಳ್ಳುತ್ತಿ ರಬಹುದೇ? + + +ಕತ್ತಲಾಗುವ ಮುನ್ನ, ದ್ವಿ €ಪದಂತೆ ಕಾಣುತ್ತಿದ್ದ ಹಳದೀ ವರ್ಣದಸ ಸಗ್ಯಾ ೯ಸೋ ಜೊಂಡನ್ನು ದಾಟಿ +ಅವರು ಮುನ್ನ ಡೆದರು. ಹಳದಿ ಕಂಬಳಿಯ ಕೆಳಗೆ ಸಾಗರವು ಯಾರ ಜೊತೆಗೋ ಪ್ರೆ ೀಮ ಕೇಳಿಯಾಡುತ್ತಿ +ರುವಂತೆ ತೋರಿತು. ಅಷ್ಟರಲ್ಲಿ ಡಾಲ್ಫಿನ್‌ವೊಂದು ಚಿಕ್ಕ ಗಾಳವನ್ನು ಎಳೆಯಿತು. ಅದಕ್ಕೂ ಮೊದಲು + + +ಅದು ಹೊರಗೆ ಜಿಗಿದಾಗ ಆತನ ಕಣ್ಣಿಗೆ ಬಿದ್ದಿತ್ತು. "ಸೂರ್ಯ ನ ಸಂಜೆಯ ಹೊಂಗಿರಣದಲ್ಲಿ ಅದು" + + +ಬಂಗಾರದಂತೆ ಥಳಥಳಿಸಿತು. ಭಯದಿಂದ ಅದು ಮತ್ತೆ ಮತ್ತೆ ಜಿಗಿಯತೊಡಗಿತು. ನೇರಿಳೆ ವರ್ಣದ + + +ಚುಕ್ಕೆ ಗಳಿರುವ, ಮಿರುಗುವ, ಬಂಗಾರ ವರ್ಣದ ಮೀನನ್ನು ಆತ ಎತ್ತಿಕೊಂಡ. ಗಾಳವನ್ನು ಕಚ್ಚಿ ಹಿಡಿದ: + + +ಮೀನು ದೋಣಿಯ ಒಳ ಭಾಗದ ತಳದಲ್ಲಿ ತನ್ನ ಚಪ್ಪ 5 ಟೆಯಾದ ದೇಹ, ತಲೆ ಹಾಗೂ ಬಾಲವನ್ನು +ಕುಣಿಸುತ್ತ, ಅಪ್ಪಳಿಸತೊಡಗಿತು. ಆತ ಬಂಗಾರವರ್ಣದ ಅದರ ತಲೆಗೆ ಹೊಡೆದ ನಂತರ ಅದು ಉಬ್ಬಸ +ವಿಡುತ್ತ ಶಾಂತವಾಯಿತು. + +ಆತ ಮೀನನ್ನು ಕೊಕ್ಕೆಯಿಂದ ಬಿಡಿಸಿ, ಅದಕ್ಕೆ ಮತ್ತೊಂದು ಸಾರ್ಡೈನನ್ನು ಚುಚ್ಚಿ ನೀರಿಗೆಸೆದ. +ನಂತರ ಜಾಗರೂಕತೆಯಿಂದ ಮೊದಲಿನ ಜಾಗೆಯಲ್ಲಿ ಬಂದು ಕುಳಿತ. ಈಗ ತನ್ನ ಎಡಗೈಯನ್ನು +ತೊಳೆದುಕೊಂಡು ಪಾಯಿಜಾಮಿಗೆ ಒರೆಸಿಕೊಂಡ. ನಂತರ ಬಲಗೈಯಲ್ಲಿದ್ದ ಭಾರವಾದ ಗಾಳದ +ಹುರಿಯನ್ನು ಎಡಗೈಗೆ ಹಸ್ತಾಂತರಿಸಿಕೊಂಡ. ಈಗ ಬಲಗೈಯನ್ನು ನೀರಿನಲ್ಲಿ ಅದ್ದಿ ತೊಳೆದುಕೊ +ಳ್ಳುತ್ತ, ಸಮುದ್ರದಲ್ಲಿ ಸೂರ್ಯ ಮುಳುಗುವುದನ್ನು ಹಾಗೂ ದೊಡ್ಡ ಗಾಳದ ಹುರಿಯನ್ನು ನೋಡತೊಡ +ಗಿದ. + +""ಮೀನಿನ ಗತಿಯಲ್ಲಿ ಎಳ್ಳಷ್ಟೂ ಬದಲಾವಣೆ ಕಂಡು ಬರುತ್ತಿಲ್ಲ'' ಆತ ಹೇಳಿದ. ಸ್ವಲ್ಪ ಸೂಕ್ಷ್ಮ +ವಾಗಿ, ಕೈಯಿಂದ ನೀರಿನ ಎಳೆತವನ್ನು ಗ್ರಹಿಸಿದರೆ ವೇಗ ಸ್ವಲ್ಪ ಕಡಿಮೆಯಾಗಿದೆ ಎನ್ನ ಬೇಕು. + +""ಎರಡೂ ಬದಿಯಿಂದ ಹುಟ್ಟು ಹಾಕತೊಡಗಿದರೆ ರಾತ್ರಿ ಮೀನಿನ ವೇಗ ತಗ್ಗಬಹುದು. ಈ ರಾತ್ರಿ +ಅದರ ಬಲಗುಂದಲಿಕ್ಕಿಲ್ಲ. ನನ್ನ ದೂ ಕೂಡ.'' + +ಇನ್ನೂ ಸ್ವಲ್ಪ ಹೊತ್ತು ತಡೆದು ಡಾಲ್ಫಿನ್‌ನ ಹೊಟ್ಟೆ ಹರಿಯಬೇಕು. ಅಂದರೆ ಮಾತ್ರ ಅದರ +ಮಾಂಸದಲ್ಲಿ ರಕ್ತ ದ ಅಂಶ ಉಳಿಯಲು ಸಾಧ್ಯ. ಸದ್ಯ ಹುಟ್ಟು ಹಾಕುವುದು ಬೇಡ. ಸೂರ್ಯ ಮುಳುಗಿದ +ಮೇಲೆ ಮೀನಿಗೆ ಬಹಳ ತೊಂದರೆ ಕೊಡುವುದು ಸರಿಯಲ್ಲ. ಏಕೆಂದರೆ ಸೂರ್ಯ ಮುಳುಗಿದ ಮೇಲೆ +ಎಲ್ಲ ಮೀನುಗಳು ಕಕ್ಕಾವಿಕ್ಕಿಯಾಗುತ್ತವೆ. + +ಆತ ಕೈ ಗಾಳಿಗೊಡ್ಡಿ ಹಿಡಿದು ಆರಲು ಬಿಟ್ಟ. ನಂತರ ಅದರಿಂದ ಹುರಿಯನ್ನು ಗಟ್ಟಿಯಾಗಿ ಹಿಡಿದು +ತನಗೆ ಹಿತವೆನಿಸುವಷ್ಟು ಮೈ ಚಾಚಿದ. ದೋಣಿಯ ಹಲಗೆಗೆ ಎರುದ್ಧವಾಗಿ ಮುಂದಕ್ಕೆ ಬಾಗಿ, +ದೋಣಿಯ ಮೇಲೆ ಸಾಧ್ಯವಾದಷ್ಟು ಒತ್ತಡ ಬೀಳುವ ಹಾಗೆ ಮಾಡಿದ. + +ಹೇಗೆ ಹೋರಾಡಬೇಕೆಂಬುದನ್ನು ತಾನು ಅಭ್ಯಸಿಸುತ್ತಿರುವೆ. ಇದೀಗ ಹೋರಾಟದ ಒಂದು ಭಾಗ +ಅಷ್ಟೆ. ಮೀನು ಗಾಳವನ್ನು ಕಚ್ಚಿದಾಗಿನಿಂದ ಏನನ್ನೂ ತಿಂದಿಲ್ಲ. ಅದು ಬಲಾಢ್ಯವಾಗಿರುವುದರಿಂದ +ಅದಕ್ಕೆ ಆಹಾರವೂ ಹೆಚ್ಚು ಬೇಕು. ನಾನಂತೂ ಇಡೀ ಟುನಾ ತಿಂದಿರುವೆ. ನಾಳೆ ಡಾಲ್ಫಿನ್‌ ತಿನ್ನುವೆ. +ಆತ ಅದನ್ನು ಡೊರ್ಕಾಡೊ ಎಂದು ಕರೆಯುತ್ತಾನೆ. ತಿಕ್ಕಿ ಸ್ವಚ್ಛಗೊಳಿಸಿ ಅದನ್ನು ಸ್ವಲ್ಪ ತಿಂದರಾಯಿತು. +ತಿನ್ನಲು ಅದು ಬೋನಿಟೊಗಿಂತಲೂ ಬಿರುಸಾಗಿರುತ್ತದೆ. ಆದರೆ ಯಾವುದೂ ಸುಲಭ ಸಾಧ್ಯವಲ್ಲ. + +""ಎಲ್ಲ ಕುಶಲವೇ?'' ಆತ ಮೀನನ್ನು ಕೇಳಿದ. ನಾನಂತೂ ಕುಶಲವಾಗಿರುವೆ. ಎಡಗೈ ಸ್ಟ +ಗುಣವಾಗಿದೆ. ಒಂದು ರಾತ್ರಿ ಹಾಗೂ ಒಂದು ಹಗಲು ಸಾಕಾಗುವಷ್ಟು ಆಹಾರ ನನ್ನ ಬಳಸು +ನೀನು ದೋಣಿಯನ್ನು ಎಳೆ, ಬಿಡಬೇಡ್ಮ'' + +ನಿಜ ಹೇಳಬೇಕೆಂದರೆ ಮೀನು ಅಷ್ಟೇನೂ ಸ್ವಸ್ಥವಾಗಿರಲಿಲ್ಲ. ಅದರ ಬೆನ್ನ ಮೇ��ಿನ ಹುರಿಯ + + +102 Te + + + + + +ಕೊರೆತದ ನೋವು ಮರಗೆಟ್ಟು ಹೋಗಿತ್ತು. ಅದನ್ನೇ ಅದು ತಪ್ಪಾಗಿ ಭಾವಿಸಿರಬೇಕು. ಇದಕ್ಕಿಂತ +ಎಷ್ಟೋ ಪಾಲು ಅಧಿಕ ಕಷ್ಟ ಗಳನ್ನು ತಾನು ಅನುಭವಿಸಿರುವೆ. ಬಲಗೈಗೆ ಸ್ವಲ್ಪ ಕೊರೆತದ ಗಾಯ +ವಾಗಿದೆ, ಅಷ್ಟೆ. ಎಡಗೈ ಸೆಡೆತವೂ. ಮಾಯವಾಗಿದೆ. ಕಾಲುಗಳೂ ಕೂಡ ಸ ಸ್ವಸ್ಥವಾಗಿವೆ. ಆಹಾರ +ಸಂಗ್ರಹದ ದೃ ಷ್ಟಿ ಜ್‌ ವಿಚಾರಿಸಿದರೂ ತಾನು ಅದನ್ನು ಮೀರಿಸಿರುವೆ. + +ಇದೀಗ ಕತ್ತಲು ಕವಿದಿದೆ. ಸಪ್ಪಂಬರ್‌ ತಿಂಗಳಲ್ಲಿ ಸೂರ್ಯ ಮುಳುಗುವುದೇ ತಡ, ಕತ್ತಲಾವರಿಸಿ +ಬಿಡುತ್ತದೆ. ದೋಣಿಯ ಅಡ್ಡ ಹಲಗೆಗೆ ಆತುಕೊಂಡು ! ಆತ ಕಾಲು ಚಾಚಿ ಮಲಗಿದ. ರಾತ್ರಿಯ ಪ್ರಥಮ +ತಾರೆಗಳು ಕಣ್ಣು ತೆರೆದವು. ಅಂದ ಹಾಗೆ ನಕ್ಷತ್ರ ಪುಂಜದ ಪ್ರಮುಖ ತಾರೆಯ ಹೆಸರು ತನಗೆ ಗೊತ್ತಿಲ್ಲ. +ಇನ್ನು ಸ್ವಲ್ಪ ಹೊತ್ತಿನಲ್ಲಿ € ತನ್ನ ದೂರದ ಗೆಳೆಯರೆಲ್ಲ ಆಗಸದಲ್ಲಿ ಪ್ರತ್ಯಕ್ಷವಾಗುತ್ತಾರೆ. + +“ಮೀನು ಕೂಡ ನನ್ನ ಗೆಳೆಯ. ಇಂಥ ಭವ್ಯವಾದ ಮೀನನ್ನು ತಾನೆಂದೂ ಕಂಡಿಲ್ಲ, ಅದರ ಬಗ್ಗೆ +ಕೇಳಿಲ್ಲ. ಆದರೆ ನಾನದನ್ನು ಕೊಲ್ಲಲೇಬೇಕು. ಸಂತಸದ ಸಂಗತಿ ಎಂದರೆ ನಾವು ನಕ್ಷತ್ರಗಳನ್ನು +ಕೊಲ್ಲುವುದಿಲ್ಲ.'' + +ಮನುಷ್ಯ ಪ್ರತಿದಿನ ಚಂದ್ರನನ್ನು ಕೊಲ್ಲಬೇಕಾಗಿ ಬಂದಿದ್ದರೆ: ಆಗ ಏನಾಗಬಹುದಿತ್ತು? ಚಂದ್ರ +ದೂರ ಓಡಿ ಹೋಗುತ್ತಾನೆ. ಸೂರ್ಯನನ್ನು ಕೊಲ್ಲಬೇಕಾಗಿ ಬಂದರೆ? ಸದ್ಯ ಆ ದೃಷ್ಟಿಯಿಂದ ನಾವು +ಸುದೈವಿಗಳು. + +ಮೀನಿಗೆ ತಿನ್ನಲು ಏನೂ ಇಲ್ಲವಲ್ಲ ಎಂದು ಆತನಿಗೆ ಕಳವಳವಾಯಿತು. ಆದರೆ ಅದನ್ನು ಕೊಲ್ಲಬೇಕೆ +ನ್ನುವ ನಿಶ್ಚಯ. ಮಾತ್ರ ಸಡಿಲಾಗಲಿಲ್ಲ. ಅದು ಎಷ್ಟು ಜನರ ಹೊಟ್ಟೆ ತುಂಬಿ ಸಬಹುದು? ಅದನ್ನು +ತಿನ್ನಲು ಅವರಿಗೆ ಯೋಗ್ಯತೆ ಇದೆಯೇ? ಇಲ್ಲ. ಆ ಯೋಗ್ಯತೆ ಯಾರಿಗೂ ಇಲ್ಲ. ಅದರ ಘನತೆ +ಗಾಂಭೀರ್ಯ ತುಂಬಿದ ವರ್ತನೆಯನ್ನು ಅನುಲಕ್ಷಿಸಿದರೆ ಅದನ್ನು ತಿನ್ನುವ ಯೋಗ್ಯತೆ ಯಾರಿಗೂ +ಇಲ್ಲವೆನ್ನಬೇಕು. + +ಇಂಥ ವಿಷಯಗಳೆಲ್ಲ ತನ್ನ ತಲೆಗೆ ಹತ್ತುವುದಿಲ್ಲ. ಚಂದ್ರ, ಸೂರ್ಯ, ನಕ್ಷತ ಶ್ರಗಳನ್ನು ಕೊಲ್ಲುವ +ಪ್ರಸಂಗವೇ ಬರುವುದಿಲ್ಲ ಎಂಬುದು ಒಳ್ಳೆಯ ಅಂಶ. ಸದ್ಯ ಉಪ ಪಜೀವನಕ್ಕಾಗಿ, ನಮ್ಮ ನೆಚ್ಚಿನ +ಸೋದರರಂತಿರುವ ಮೀನುಗಳನ್ನು ಕೊಂದರೆ ಸಾಕು. + +ಈಗ ಎಳೆತದ ಪ್ರಮಾಣದ ಬಗ್ಗೆ ಯೋಚಿಸಬೇಕು. ಎಳೆತಕ್ಕೆ ಅದರದೇ ಆದ ಒಳಿತು- ಕೆಡಕುಗಳಿವೆ. +ಒಂದು ವೇಳೆ ಮೀನು ತನ್ನ ಕೈಯಿಂದ ಜಾರಿಕೊಂಡರೆ ಅದರ ಜೊತೆ ಅಷ್ಟೆಲ್ಲ ಗಾಳದ ಹುರಿಯೂ +ಕೈ ಜಾರಿದಂತೆಯೇ! ಮೀನು ಅತ್ತ ಎಳೆಯತೊಡಗುವಾಗ ಅದರ ವಿರುದ್ಧ ದಿಸೆಯಲ್ಲಿ ಹುಟ್ಟು ಹಾಕಿದರೆ +ದೋಣಿ ಜಡವಾಗುತ್ತದೆ. ದೋಣಿ ಬಿಟ್ಟು ಬಿಡದೆ ತೇಲತೊಡಗಿದರೆ ನಮ್ಮಿಬ್ಬರ ಕಷ್ಟಗಳು ಇನ್ನಷ್ಟು +ಹೆಚ್ಚುತ್ತವೆ. ಸದ್ಯಕ್ಕೆ ಮೀನು ವೇಗವಾಗಿ ಚಲಿಸುತ್ತಿ ಲ್ಲವಾದ್ದರಿಂದ ತಾನಿಲ್ಲಿ ಸುರಕ್ಷಿ ತವಾಗಿರುವೆ. ಏನು +ಬರುತ್ತ ದೋ ಬರಲಿ, ತಾನೀಗ ಡಾಲ್ಫಿನ್‌ ಸ್ವಚ್ಛಗೊಳಿಸಿ ಸ್ವಲ್ಪಭಾಗ ತಿನ್ನುವೆ. ಇಲ್ಲದಿದ್ದರೆ ಅದು +ಕೊಳೆತು ಹಾಳಾಗಬಹುದು. + +ಸದ್ಯ ಒಂದು ತಾಸಾದರೂ ಮಲಗಿ ವಿಶ್ರಮಿಸಿಕೊಳ್ಳಬೇಕು. ಅದಕ್ಕೂ ಮುನ್ನ ಮೀನು ತಟಸ್ಥವಾಗಿ +ಜಿಯೋ ಹೇಗೆ ಪರೀಕ್ಷಿಸಬೇಕು. ಆ ಮೇಲೆ ಒಂದು ನಿರ್ಧಾರಕ್ಕೆ ಬರಬೆ PEA ಮೀನಿನ ವರ್ತನೆಯಲ್ಲಿ +ಏನಾದರೂ ಬದಲಾವಣೆಗಳಾಗಿರಬಹುದೆ ಎಂಬುದನ್ನು ತಿಳಿದುಕೊಳ್ಳಬೇಕು. ಹುಟ್ಟು ಹಾಕುವು +ದೊಂದು ಒಳ್ಳೆಯ ಉಪಾಯ. ಸದ್ಯ ಸುರಕ್ಷಾ ಕ್ರಮಗಳ ಬಗ್ಗೆ ಮಾತ್ರ ಯೋಚಿಸಬೇಕು. ಎಲ್ಲ +ಮೀನುಗಳಂತೆಯೇ ಅದು ಗಾಳವನ್ನು ತನ್ನ ಬಾಯಿಯ ಒಂದು ಮೂಲೆಯಲ್ಲಿ ಭದ್ರವಾಗಿ ಕಚ್ಚಿ +ಸತ ಕೊಕ್ಕೆ ತಿವಿತದ ನೋವು ಏನೂ ಅಲ್ಲ. ಹಸಿವಿನ ಬಾಧೆ ಎಲ್ಲಕ್ಕೂ ದೊಡ್ಡ ಶಿಕ್ಷೆ. ತನ್ನೆ ದುರು + +ಪತ್ತು ಕಾದಿದ್ದರೂ ಅದಕ್ಕೆ ಗೊತ್ತಾ ಗುವುದಿಲ್ಲ. ವೃದ್ಧನೇ ನೀನೀಗ 'ವಿಶ್ರ 'ಮಿಸಿಕೋ. ಮುಂದೆ ಏನು + + +ಕ ಕ 103 +ಕ ಅಗಸ್ಟ್‌ 1991 + + +RVC + + +a Ae + + +ಇ ೫.೮ + + +RJ + + +೦. + + +ಬರುವುದೋ ನೋಡಿದರಾಯಿತು. ಮೀನು ತನ್ನ ಕೆಲಸ ಮುಂದುವರೆಸಲಿ ಬಿಡು. + +ಆತ ಸುಮಾರು ಎರಡು ತಾಸು ಮಲಗಿರಬಹುದು. ಅಷ್ಟೊತ್ತಾದರೂ ಚಂದ್ರೋದಯ +ವಾಗಿರಲಿಲ್ಲ. ಹೀಗಾಗಿ ಸಮಯ ತಿಳಿಯುವುದೇ ಕಷ್ಟವಾಗಿತ್ತು. ಆತನಿಗೆ "ಅಂಥ ನಿದ್ರೆಯೂ ಹತ್ತಿರ +ಲಿಲ್ಲ. ಹುರಿಯು ಭುಜಗಳನ್ನು ಕೊರೆಯುತ್ತಲೇ ಇತ್ತು. ತನ್ನ ಎಡಗೈಯನ್ನು ದೋಣಿಯ ಅಂಚಿನ +ಮೇಲಿಟ್ಟು, ಮೀನಿಗೆ ಗೊತ್ತಾಗದಂತೆ ಸಾವಕಾಶವಾಗಿ ಪ ಪ ರ್ರತಿರೋಧವೂಡ್ವುತ್ತಿ ದ್ದ. + +ಗಾಳದ ಹುರಿಯನ್ನು ಭದ್ರವಾಗಿ ಹಾಗೂ ಬಿಗಿಯಾಗಿ ಹಿಡಿಯುವುದೇನೂಕಷ್ಟವಲ್ಲ. ಆದರೆ ಮೀನು +ಥಟ್ಟನೆ ಮೈ ಕೊಡಹಿದರೂ ಸಾಕು. ಹುರಿ ಹರಿದುಬಿಡಬಹುದು. ಹುರಿಯನ್ನು ಮೆಲ್ಲಗೆ ಅದುಮಿ +ಹಿಡಿದುಕೊಂಡು ಅಗತ್ಯ ವೆನಿಸಿದರೆ ಅದನ್ನು ಜಾರಿ ಬಿಡಲು ಸದಾ ಸನ್ನ ; ದ್ಹನಾಗಿರಬೇಕು. + +""ಆದರೆ ನೀನು ಬ ಇಲ್ಲ ವಲ್ಲ'' ಆತ ಗಟ್ಟಿಯಾಗಿ ತನ್ನಷ್ಟಕ್ಕೆ ಹೇಳಿಕೊಂಡ, ""ಅರ್ಧ +ಹಗಲು, ಒಂದು ರಾತ್ರಿ ಮತ್ತೆ ಒಂದು ಹಗಲು ಕಳೆದರೂ ನಿನಗೆ ನಿದೆ ಯಿಲ್ಲ. ಮೀನು ತಟಸ್ಥವಾಗಿ +ಉಳಿದರೆ ಸ್ವಲ್ಪ ಹೊತ್ತು ಮಲಗಲು ನೀನು ಏನಾದರೂ ಒಂದು ಯುಕ್ತಿ ಹುಡುಕಲೇಬೇಕು. ನಿದ್ರೆಯಿ +ಲ್ಲದೆ ಹೋದರೆ ತಲೆಯಲ್ಲಿ ಗೊಂದಲ ತುಂಬಿಕೊಳ್ಳಬಹುದು. + +ನನ್ನ ತಲೆ ನಿರಾಳವಾಗಿದೆ, ಸಾಕಷ್ಟು ನಿರಾಳವಾಗಿದೆ. ಆಗಸದಲ್ಲಿರುವ ನನ್ನ ಸೋದರರಾದ + + +'ನಕ್ಷತ್ರ ಗಳಂತೆ ನಿರ್ಮಲವಾಗಿದೆ. ಆದರೂ ತಾನು ಮಲಗಲೇಬೇಕು. ಚಂದ್ರ, ಸೂರ್ಯ ಮಲಗುತ್ತಾರೆ. + + +ಸಾಗರ, ಮಹಾಸಾಗರಗಳು ನಿರ್ದಿಷ್ಟ ದಿನಗಳಲ್ಲಿ ಮಲಗುತ್ತವೆ. ಆಗ ಸುತ್ತೆಲ್ಲ ಮೌನ ಜಾಗೃ ತವಾಗಿರು +ತ್ತದೆ. +ಏನೇ ಆಗಲಿ ಮಲಗಲು ಮರೆಯಬೇಡ. ಗಾಳದ ಹುರಿಗಳನ್ನು ಕ್ರಮಬದ್ಧವಾಗಿ ಇರಿಸಲು ಸುಲಭ + +ಹಾಗೂಸುನಿಶ್ಚಿತ ಉಪಾಯಗಳನ್ನು ಯೋಜಿಸು. ಸದ್ಯ ಡಾಲ್ಫಿನ್‌ ಸ್ವಚ್ಛಗೊಳಿಸಿ ತಿನ್ನಲು ಸಿದ್ಧಗೊಳಿಸು. +ಒಂದು ವೇಳೆ ಮಲಗುವುದೇ ನಿಶ್ಚಿತವಾದರೆ ಹುಟ್ಟು ಗಳನ್ನು ನೀರಲ್ಲಿ ಯೇ ಬಿಡುವುದು-ಒಳಿತಲ್ಲ. + +ನಿದ್ರೆಯಿಲ್ಲದೆ ಇರಬಹುದು. ಆದರೆ ಅದು ತುಂಬ ಅಪಾಯಕಾರಿ.'' + +ಮೀನಿಗೆ ಸ್ವಲ್ಪವೂ ಗೊತ್ತಾಗದಂತೆ, ತುಂಬ ಎಚ್ಚರಿಕೆಯಿಂದ ಆತ ಸ್ವಲ್ಪ ಹಿಂದೆ ಸರಿದು ಕುಳಿತು +ತನ್ನ ಕೈ ಹಾಗೂ ಮೊಳಕಾಲಿಗೆ ಹುರಿಯನ್ನು ಸುತ್ತಿಕೊಂಡ. ಮೀನು ಅರೆ-ನಿದ್ರೆಯಲ್ಲಿರಬೇಕು. ಆದರೆ +ಅದು ಮಲಗಿಕೊಳ್ಳುವುದು ತನಗಿಷ್ಟವಿಲ್ಲ. ಸಾಯುವವರೆಗೂ ಅದು ದೋಣಿಯನ್ನು ಎಳೆಯುತ್ತಲೇ +ಇರಬೇಕು. + +ದೋಣಿಯ ಹಿಂಭಾಗದತ್ತ ಹೊರಳಿ ಎಡಗೈ ಉಪಯೋಗಿಸಿ ಭುಜಗಳಿಂದ ಇಳಿ ಬಿದ್ದ ಹುರಿಯನ್ನು +ಹಿಡಿದುಕೊಂಡ. ನಂತರ ಬಲಗೈಯಿಂದ ಚಾಕುವನ್ನೂ ಹೊರತೆಗೆದ. ಈಗ ಚುಕ್ಕೆಗಳು ಫಳ ಫಳ +ಹೊಳೆಯುತ್ತಿದ್ದರಿಂದ ಅಲ್ಲಿದ್ದ ಡಾಲ್ಫಿನ್‌ ಸ್ಪಷ್ಟವಾಗಿ ಕಾಣಿಸಿತು. ಅದರ ತಲೆಗೆ ಚಾಕುವಿನಿಂದ ಚುಚ್ಚಿ, +ದೋಣಿಯ ಒಳ ಭಾಗದಿಂದ ಅದನ್ನು ಹೊರಗೆಳೆದುಕೊಂಡ. ನಂತರ ತನ್ನ ಒಂದು ಪಾದದಿಂದ ಅದನ್ನು +ಗಟ್ಟಿಯಾಗಿ ಒತ್ತಿ ಹಿಡಿದು, ಮೇಲಿನಿಂದ ಕೆಳ ದವಡೆಯವರೆಗೆ ಕತ್ತರಿಸಿದ. ಚಾಕುವನ್ನು ಕೆಳಗಿಟ್ಟು +ಬಲಗೈಯಿಂದ ಮೊಗೆದು ಅದರ ಕರುಳುಗಳನ್ನು ಹೊರ ತೆಗೆದು ಸ್ವಚ್ಛಗೊಳಿಸಿದ. ಅದರ ಹೊಟ್ಟೆ +ಭಾರವಾಗಿತ್ತು. ಹಾಗೂ ಹಿಡಿದರೆ ಜಾರುತ್ತಿತ್ತು. ದೋಣಿಯ ಒಳಗೆ ಇನ್ನೂ ಎರಡು ಹಾರುವ +ಮೀನುಗಳಿದ್ದವು. ಅವುಗಳಿನ್ನೂ ತಾಜಾ ಆಗಿದ್ದವು. ಅವುಗಳನ್ನು ಒಂದರ ಬದಿಗೊಂದು ಇರಿಸಿ, +ಡಾಲ್ಫಿನ್‌ದ ನಿರುಪಯೋಗಿ ಕರುಳು ಹಾಗೂ ಕಿವಿರುಗಳನ್ನು ನೀರಿಗೆಸೆದ. ನೀರಿನ ಮೇಲೆ ಎ +ಪೊರೆಯನ್ನು ಉಳಿಸಿ ಅವು ಮುಳುಗಿ ಹೋದವು. ಡಾಲ್ಫಿನ್‌ ತಣ್ಣಗಿತ್ತು. ಚುಕ್ಕೆಗಳ ಮಂದ ಬೆಳಕಿನಲ್ಲಿ +ಅದು ಕುಷ್ಠರೋಗಿಯ ಚರ್ಮದಂತೆಕಂದು ಬಿಳಿವರ್ಣವಾಗಿ ತೋರುತ್ತಿ ತ್ತು. ಸ ತನ್ನ ಬಲಪಾದವನ್ನು +ಡಾಲ್ಫಿನ್‌ ತಲೆಯ ಮೇಲಿಟ್ಟು ಅದರ ಬದಿಯನ್ನು ಬಲಗೈಯಿಂದ ಸೀಳಿದ. ಅದನ್ನು ಹೊರಳಿಸಿ + + +ಥು ಕಸೂರಿ +df + + + + + +ಇನ್ನೊಂದು ಬದಿಯನ್ನು ಸೀಳುತ್ತ ತಲೆಯಿಂದ ಬಾಲದವರೆಗೆ ಅದರ ಪ್ರತಿಯೊಂದು ಭಾಗವನ್ನು +ಬೇರ್ಪಡಿಸಿದ. + +ಆತ ಡಾಲ್ಫಿನ್‌ದ ಎಲುಬು ಗೂಡನ್ನು ಸಮುದ್ರದಲ್ಲಿ ಎಸೆದು ನೀರಲ್ಲಿ ಗುಳಿವುಂಟಾಗಿದೆಯೇ ಎಂದು +ಇಣಿಕಿ ನೋಡಿದ. ಆದರೆ ಅದು ನಿಧಾನವಾಗಿ ನೀರೊಳಗಿಳಿಯುವುದು ಮಾತ್ರ ಕಂಡಿತು. ಆತ ಹಾರುವ +ಮೀನುಗಳೆರಡನ್ನೂ ಬುಟ್ಟಿ ಯಲ್ಲಿ ಹಾಕಿ, ಚಾಕುವನ್ನು ಅದರ ಒರೆಯಲ್ಲಿರಿಸಿ, ಮತ್ತೆ ಹಿಂದೆ ಸರಿದು +ಕುಳಿತ. ಗಾಳದ ಹುರಿಯ ಎಳೆತದ ಒತ್ತಡದಿಂದ ಆತನ ಬೆನ್ನು ಬಾಗಿತ್ತು. ಈಗ ಹುರಿಯನ್ನು +ಬಲಗೈಯಲ್ಲಿ ಹಿಡಿದುಕೊಂಡ. + +ಮೀನಿನ ಬುಟ್ಟಿ ಗಳೆರಡನ್ನೂ ದೋಣಿಯ ಹಿಂಭಾಗದಲ್ಲಿರಿಸಿದ. ಹಾರುವ ಮೀನುಗಳನ್ನು ಅದರ +ಬದಿಗೇ ಇರಿಸಿ, ದೋಣಿಯ ಅಂಚಿನ ಮೇಲೆ ಎಡಗೆ ೈಯೂರಿ ತನ್ನ ಭುಜಗಳ ಮೇಲಿನ ಹುರಿಯನ್ನು + + +ಬದಿಗೆ ಸರಿಸಿಕೊಂಡ: ನಂತರ ಕೆಳಗೆ ಬಾಗಿ ಮೀನುಗಳನ್ನು ತೊಳೆಯುತ್ತ ನೀರಿನ ವೇಗವನ್ನು ಪರೀಕ್ಷಿ + + +ಸಿದ. ಆತ ಮೀನಿನ ಚರ್ಮ ಸುಲಿದಿದ್ದರಿಂದ ಆತನ ಕೈಗೆ ಅಂಟಿಕೊಂಡಿದ್ದ ಎಣ್ಣೆ ನೀರಲ್ಲಿ ತೆಳು +ಪೊರೆಯಾಗಿ ಹರಡಿಕೊಂಡಿತು. ಈಗ ಎಳೆತ ಕಡಿಮೆಯಾಗಿತ್ತು. ಆತ ದೋಣಿಯ ಬದಿಗೆ ತನ್ನ ಕೈಗಳನ್ನು +ತಿಕ್ಕುತ್ತ ಎಣ್ಣೆಯ ಜಿಗುಟು ಕಣಗಳು ನೀರಲ್ಲಿ ತೇಲಿ ಹೋಗಲು ಬಿಟ್ಟ. + +""ಮೀನು ದಣಿದಿರಬಹುದು ಇಲ್ಲವೆ ವಿಶ್ರಾಂತಿ ಪಡೆಯುತ್ತಿರಬಹುದು. ಸದ್ಯ ಡಾಲ್ಫಿನ್‌ ಮಾಂಸ +ತಿಂದು ಸ್ವಲ್ಪ ಹೊತ್ತು ಮಲಗಿ ವಿಶ್ರಮಿಸಿಕೊಳ್ಳಬೇಕು,'' ಆತ ಅಂದುಕೊಂಡ. + +ಮಿನುಗುವ ಚುಕ್ಕೆಗಳ ಆ ತಣ್ಣನೆಯ ರಾತ್ರಿಯಲ್ಲಿ ಆತ ಅರ್ಧ ಡಾಲ್ಫಿನ್‌ ಹಾಗೂ ಒಂದು ಹಾರುವ +ಮೀನಿನ ಮಾಂಸವನ್ನು ತಿಂದು ಮುಗಿಸಿದ. + +""ಬೇಯಿಸಿ ತಿನ್ನಲು ಡಾಲ್ಫಿನ್‌ ಭರ್ಜರಿಯಾಗಿರುತ್ತ ದೆ. ಹಾಗೇ ತಿಂದರೆ ಅದರಷ್ಟು ಕೆಟ್ಟದ್ದು +ಬೇರೊಂದಿಲ್ಲ. ಇನ್ನು ಮೇಲೆ ನಿಂಬೆ ಹಣ್ಣಿನ ರಸ ಹಾಗೂ ಉಪ್ಪನ್ನು ಮರೆತು ಮೀನು ಹಿಡಿಯಲು +ಹೋಗಲೇಬಾರದು.'' + +ತನಗೆ ಬುದ್ಧಿ ಇದ್ದಿದ್ದರೆ ದೋಣಿಯ ಹಲಗೆಯ ಮೇಲೆ ಇಡೀ ದಿನ ಸಮುದ್ರದ ಉಪ್ಪು ನೀರನ್ನು +ಚಿಮುಕಿಸುತ್ತ, ಒಣಗಲು ಬಿಡುತ್ತಿದ್ದೆ. ಅದರಿಂದ ತನಗೆ ತಿನ್ನಲು ಅಗತ್ಯವಿದ್ದಷ್ಟು ಉಪ್ಪಾದರೂ +ದೊರೆಯುತ್ತಿತ್ತು. ಅದನ್ನೇ ಮಾಡುತ್ತ ಕುಳಿತಿದ್ದರೆ ಹೊತ್ತು ಮುಳುಗಿದರೂ ತನಗೆ ಡಾಲ್ಫಿನ್‌ ದಕ್ಕುತ್ತಿರ +ಲಿಲ್ಲ. ಪೂರ್ವ ತಯಾರಿಯಿಲ್ಲದಿದ್ದರೆ ಇಷ್ಟೆ ಲ್ಲ ತಾಪತ್ರಯ ಅನುಭವಿಸಬೇಕಾಗುತ್ತದೆ. ಸದ್ಯ ಮೀನನ್ನು + + + + + +ಅಗಸ್‌, 1991 + + +ತಿಂದ ಮೇಲೆ ವಾಕರಿಕೆ ಎನಿಸಲಿಲ್ಲ. + + +ಪೂರ್ವ ದಿಕ್ಕಿನಲ್ಲಿ ಮೋಡಗಳು ಮುಸುಕತೊಡಗಿದ್ದವು. ಒಂದಾದ ಮೇಲೊಂದರಂತೆ ಆತನಿಗೆ: + + +ಪರಿಚಿತವಿದ್ದ ನಕ್ಷತ ತ್ರಗಳು ಮಾಯವಾಗತೊಡಗಿದವು. ಮೋಡಗಳ ಪ್ರಪಾತದಲ್ಲಿಳಿಯುತ್ತಿ ರುವಂತೆ +ಆತನಿಗೆ ಭಾಸವಾಯಿತು. ಗಾಳಿ ಬೀಸತೊಡಗಿತು. + +""ಇನ್ನು ಮೂರು ನಾಲ್ಕು ದಿನ ಬಿಟ್ಟು ಪ್ರತಿಕೂಲ ಹವಾಮಾನ ಕಾಲಿಕ್ಕಬಹುದು. ಇಂದು ರಾತ್ರಿ +ಹಾಗೂ ನಾಳೆ ಅದರ ಬಗ್ಗೆ ಚಿಂತೆ ಮಾಡಬೇಕಿಲ್ಲ. ಸದ್ಯ ಮಲಗಲು ಸಿದ್ಧವಾಗು, ಈಗ ಮೀನು ಕೂಡ +ತಟಸ್ಥವಾಗಿದೆ'' ಆತ ತನ್ನಷ್ಟಕ್ಕೆ ಹೇಳಿಕೊಂಡ. + +ಬಲಗೈಯಿಂದ ಹುರಿಯನ್ನು ಗಟ್ಟಿಯಾಗಿ ಹಿಡಿದು, ದೋಣಿಯ ಅಡ್ಡ ಹಲಗೆಯ ಮೇಲೆ ತನ್ನೆಲ್ಲ +ಭಾರ ಹಾಕಿ, ತೊಡೆಯನ್ನು ಬಲಗೆ ಗೆ ತಾಕಿಸಿ, ನೂಕಿದ. ಭುಜಗಳ ಮೇಲಿನ ಹುರಿಯನ್ನು ತನ್ನ +ಎಡಗೈಯಿಂದ ಕವುಚಿ ಹಿಡಿದು ಕೆಳಗೆ ಸರಿಸಿಕೊಂಡ. + +ಕೈ ಸೋಲುವವರೆಗೂ ಬಲಗೈ ಹುರಿಯನ್ನು ಹಿಡಿದುಕೊಂಡಿರುತ್ತದೆ. ತನಗೆ ನಿದ್ರೆ ಹತ್ತಿದಾಗ ಹುರಿ +ಜಾರತೊಡಗಿದರೆ ಎಡಗೆ ೈ ತನ್ನನ್ನು ಎಬ್ಬಿಸುತ್ತದೆ. ಬಲಗೆ ಗೆ ಬಹಳ ಭಾರ ಬೀಳುತ್ತದೆ. ಹೀಗಾಗಿ +ಅದಕ್ಕೆಲ್ಲವೂ ಒಗ್ಗಿ ಹೋಗಿದೆ. ಕನಿಷ್ಟ ಇಪ್ಪತ್ತು ನಿಮಿಷ ಅಥವಾ ಅರ್ಧ ಗಂಟೆ ಮಲಗಿದರೂ ಉತ್ತಮ. +ಗಾಳದ ಹುರಿಗೆ ವಿರುದ್ಧವಾಗಿ, ತನ್ನ ದೇಹವನ್ನು ಮುಂದೆ ಬಾಗಿಸಿ, ಬಲಗೆ ¥ ಮೇಲೆ ಭಾರ ಹಾಕಿ, +ಮುದ್ದೆಯಾಗಿ ಮಲಗಿ ನಿದ್ರೆ ಹೋದ. + +ಆತ ಸಿಂಹಗಳ ಬಗ್ಗೆ ಕನಸು ಕಾಣಲಿಲ್ಲ. ಅದರ ಬದಲು ಸಮುದ್ರ ದಲ್ಲಿ ಎಂಟು-ಹತ್ತು ಮೈಲುಗ +ಳಷ್ಟು ಉದ್ದ ಹರಡಿಕೊಂಡಿರುವ ಪರ್ಪೈಸ್‌ ಮೀನುಗಳ ಗುಂಪನ್ನು ಕಂಡ. ಅವು ಕಾಮ "ಕೀಳಿಯಲ್ಲಿ +ನಿರತವಾದಾಗ ಗಾಳಿಯಲ್ಲಿ ಚಿಮ್ಮುತ್ತಿರ ದ್ದವು. ಆಗ ನೀರಲ್ಲಿ ಉಂಟಾದ ಗುಳಿಗಳಲ್ಲೇ ಮತ್ತೆ ಬಂದು +ಬೀಳುತ್ತಿದ್ದವು. + +ಆಮೇಲೆ ಆತನಿಗೆ ತನ್ನ ಹಳ್ಳಿಯಲ್ಲಿ ಇದ್ದ ಹಾಗೆ ಕನಸು ಬಿತ್ತು. ಅಲ್ಲಿ ತನ್ನ ಹಾಸಿಗೆಯಲ್ಲಿ +ಮಲಗಿದಾಗ ಉತ್ತರದ ಗಾಳಿ ಬೀಸಿ ಇಡಿ ದೇಹ ಹೆಪ್ಪುಗಟ್ಟಿ ದಂತಾಯಿತು. ಆತ ತನ್ನ ಬಲ ತೋಳನ್ನೇ +ತಲೆ ದಿಂಬು ಮಾಡಿ ಮಲಗಿದ್ದರಿಂದ ಅದು ಕೂಡ ನಿದ್ರಿಸುತ್ತಿತ್ತು. + +ಅನಂತರ ಆತನ ಕನಸಿನಲ್ಲಿ ವಿಸ್ತಾರವಾದ ಹಳದೀ ಬೀಚು ಗೋಚರಿಸಿತು. ಸಂಜೆಯ ಮಬ್ಬುಗತ್ತ +ಲಲ್ಲಿ ಸಿಂಹಗಳು ಇಳಿದು ಬಂದವು. ಮತ್ತಷ್ಟು. ಸಿಂಹಗಳು ಬರಬಹುದೆಂದು ಆತ ಲಂಗರು ಹಾಕಿದ +ಹಡಗಿನ ಹಲಗೆಯ ಮೇಲೆ ತನ್ನ ಗದ್ದವನ್ನೂರಿ ನಿಂತಿದ್ದ. ಆತ ಹರ್ಷಚಿತ್ತನಾಗಿದ್ದ. + +ಚಂದ್ರ ಆಗಲೇ ಮೇಲೇರಿದ್ದ. ಆತ ಇನ್ನೂ ಮಲಗಿದ್ದ. ಮೀನು ನಿಧಾನವಾಗಿ ದೋಣಿಯನ್ನು +ಎಳೆಯುತ್ತಿತ್ತು. ದೋಣಿ ತೇಲುತ್ತ ಮುಂದೆ ಸಾಗಿ ಮೋಡಗಳ ಗೂಡು ಸೇರಿಕೊಂಡಿತು. + +ಥಟ್ಟನೆ ಎಳೆದಂತಾಗಿ ಆತನ ಬಲಗೆ ಈ ಮುಷ್ಟಿ ಮುಖದ ಮೇಲೆ ಜರಿದು ಆತನಿಗೆ ಎಚ್ಚರವಾಯಿತು. +ಹುರಿಯ ಕೊರೆತದಿಂದ ಬಲಗೈ ಉರಿಯುತ್ತಿತ್ತು." ಎಡಗೈ ಸುದ್ದಿಯೇ ತಿಳಿಯಲಿಲ್ಲ. ಆತ ಬಲಗೆ ೈಯಿಂ +ದಲೇ ಎಳೆದು ಹುರಿಯನ್ನು ತಡೆಯಲು ನೋಡಿದ. ಹುರಿ ರಭಸದಿಂದ ಜಾರುತ್ತಿತ್ತು. ಈಗ ಎಡಗೈ +ಕೂಡ ಸಹಾಯಕ್ಕೆ ಬಂತು. ಆತ ಹಿಂದಕ್ಕೆ ಬಾಗಿದ. ಆತನ ಬೆನ್ನು ಹಾಗೂ ಕೈ ಉರಿಯತೊಡಗಿತು. +ಎಲ್ಲ ಒತ್ತಡ ಈಗ ಎಡಗೈ ಮೇಲೆ ಬಿದ್ದು ಕೈ ಕೊರೆದು ಗಾಯವಾಯಿತು. ಗಾಳದ ಸಿಂಬೆಯಿಂದ +ಹುರಿ ಒಂದೇ ಸಮನೆ ಜಾರುತ್ತಿತ್ತು. ಅಷ್ಟ ರಲ್ಲಿ ದೊಡ್ಡ ಸ ಪ್ಪಳ ಮಾಡುತ್ತ ಮೀನು ಮೇಲೆ ನೆಗೆದು +ಮತ್ತೆ ನೀರಿಗಪ್ಪಳಿಸಿತು. ಮೀನು ಮತ್ತೆ ಮತ್ತೆ ನೆಗೆಯುತ್ತಿದ್ದಂತೆದೋಣಿ ವೇಗವಾಗಿ ಚಲಿಸತೊಡಗಿತು. +ಆತ ಗಾಳದ ಹುರಿಯ ನಿಶ್ಯಕ್ತ ಭಾಗವನ್ನು ಗಟ್ಟಿ ಯಾಗಿ ಹಿಡಿದುಕೊಂಡು ಮೇಲಕ್ಕೆತ್ತತೊಡಗಿದ. ಆತ + + +' ಕೆಳಕ್ಕೆ ಕುಸಿದು, 'ಮೋಣಿಯನ್ನು ತಬ್ಬಿಕೊಂಡ. "ಅಲ್ಲಿ ಬಿದ್ದ ಡಾಲ್ಬಿನ್‌ ತುಂಡುಗಳ ಮೇಲೆ ಆತನ ಮುಖ ' + + +ಕಸೂರಿ + + +ಅಗಸ್ಟ್‌ 1991 _' + + +` ಒರಗಿಕೊಂಡಿತು. ಅನಂತರ ಆತ ಅಲುಗಾಡಲಿಲ್ಲ ಕ + + +ನಾವಿಬ್ಬರೂ ಈ ಸಂದರ್ಭಕ್ಕಾಗಿಯೇ ಕಾದಿದ್ದೆವು. ಸದ್ಯ ಹೋರಾಟಕ್ಕೆ ಅಣಿಯಾಗಬೇಕು. + +ಅದಕ್ಕೆ ತಕ್ಕ ಶಾಸ್ತಿ ಮಾಡಬೇಕೆಂದುಕೊಂಡ. ಮೀನು ನೆಗೆದಾಡುವುದು ಆತನಿಗೆ ಕಾಣುತ್ತಿರಲಿಲ್ಲ. +ಅದು ನೆಗೆದಾಡುತ್ತಾ ನೀರಿಗೆ ಅಪ್ಪಳಿಸುವ ಸದ್ದು ಮಾತ್ರ ಕೇಳುತ್ತಿತ್ತು. ವೇಗವಾಗಿ ಚಲಿಸುತ್ತಿರುವುದ +ರಿಂದ ಆತನ ಕೈ ಕೊರೆಯತೊಡಗಿತ್ತು. ಹೀಗಾಗುವುದು ಸಹಜವೇ ಎಂದು ಆತನಿಗೆ ಗೊತ್ತಿತ್ತು. ಕೊರೆದ +ಭಾಗದಿಂದ ಹುರಿಯನ್ನು ಬದಿಗೆ ಸರಿಸಿಕೊಳ್ಳುತ್ತ, ಬೆರಳುಗಳು ಕತ್ತರಿಸದ ಹಾಗೆ ದಡ್ಡು ಬಿದ್ದ ಭಾಗದಲ್ಲೇ +ಹುರಿ ಜರಿದುಕೊಳ್ಳುವಂತೆ ಎಚ್ಚರವಹಿಸಿದ. + +ಹುಡುಗ ನನ್ನ ಜೊತೆಗಿದ್ದರೆ ಹುರಿ ಸಿಂಬೆಗಳನ್ನು ತೋಯಿಸುತ್ತಿದ್ದ. ಹೌದು, ಹುಡುಗ ಜೊತೆಯಿ +ದ್ದರೆ ತಾನೆ? + +ಹುರಿ ಒಂದೇ ಸಮನೇ ಜರಿಯುತ್ತ ನಡೆಯಿತು. ಒಂದು ಇಂಚು ಸಹ ಬಿಡದಂತೆ ಮೀನು ಹುರಿಯನ್ನು +ಕೊಂಡೊಯ್ಯಲಿ ಎಂದುಕೊಂಡ. ಈಗ ತನ್ನ ಗದ್ದದ ಕೆಳಗೆ ಅಪ್ಪಚ���ಚಿಯಾದ ಮಾಂಸದ ತುಂಡುಗಳಿಂದ +ಆತ ತಲೆ ಮೇಲಕ್ಕೆತ್ತಿ ದ ನಂತರ ಮೊಳಕಾಲೂರಿ ಎದ್ದು ನಿಂತ. ತೀರ ನಿಧಾನವಾಗಿ ಆತ ಗಾಳದ +ಹುರಿಯನ್ನು ಬಿಟ್ಟುಕೊಡುತ್ತಿದ್ದ. ಕತ್ತಲಲ್ಲಿ ಏನೂ ಕಾಣದ್ದರಿಂದ ಸ್ವಲ್ಪ ಹಿಂದೆ ಸರಿದು, ಕಾಲು +ಹೊಸೆದಾಡಿ ಹುರಿಯ ಸಿಂಬೆಯನ್ನು ಪಾದದಿಂದ ಸ್ಪರ್ಶಿಸಿದ. ಇನ್ನೂ ಸಾಕಷ್ಟು ಹುರಿ ಇದೆ ಎಂದು +ಕೊಂಡ. ಈಗ ಮೀನು ಅಷ್ಟುದ್ದ ಹುರಿಯನ್ನು ನೀರಿನ ಘರ್ಷಣೆ ಸಮೇತ ಎಳೆಯಬೇಕಿತ್ತು. + +ಮೀನು ಅದಾಗಲೇ ಹತ್ತು-ಹನ್ನೆರಡು ಬಾರಿ ಗಾಳಿಯಲ್ಲಿ ನೆಗೆದಿತ್ತು. ಅಂದರೆ ಅದರ ಬೆನ್ನ 'ಮೇಲಿನ +ಕೋಶಗಳಲ್ಲಿ ಗಾಳಿ ತುಂಬಿಕೊಂಡಿತ್ತು. ಅಂದ ಮೇಲೆ ಬಹಳ ಆಳಕ್ಕೆ ಹೋಗಿ ಮೀನು ಸಾಯಲಾರದು. +ಇಷ್ಟರಲ್ಲೇ ಅದು ವರ್ತುಳಾಕಾರವಾಗಿ ಸುತ್ತತೊಡಗಬಹುದು. ಆಗ ಒಂದು ಕೈ ನೋಡಿದರಾಯಿತು. +ಇದ್ದಕ್ಕಿದ್ದಂತೆ ಮೀನು ಹೀಗೆ ವರ್ತಿಸಲು ಕಾರಣವೇನಿರಬಹುದು? ಅದಕ್ಕೆ ಹಸಿವೆಯಾಗಿರಬಹುದೇ? +ಅಥವಾ ಕತ್ತಲಲ್ಲಿ ಏನನ್ನೋ ಕಂಡು ಭಯಪಟ್ಟಿ ರಬಹುದೇ? ಬಹುಶಃ ಭಯಗೊಂಡದ್ದೇ ನಿಜವಿರ +ಬೇಕು. ಆದರೆ ಅದು ಅಂಥ ಪುಕ್ಕಲು ಅಲ್ಲ. ' ಅದು ಬಲಾಢ್ಯವಾದ, ನಿರ್ಭಯವಾದ, ಶಾಂತ +ಮನೋಭಾವದ ಹಾಗೂ ದೃಢ ನಿಶ್ಚಯವುಳ್ಳ ಮೀನು. ಎಲ್ಲ ವಿಚಿತ್ರವಾಗಿದೆ. + +""ವೃದ್ಧನೇ, ನೀನೀಗ ನಿರ್ಭಯ ಹಾಗೂ ದೃಢ ಚಿತ್ತ ದಿಂದಿರಬೇಕು. ಇದೀಗ ಮೀನನ್ನು ನಿಯಂತ್ರಿಸ +ಬೇಕಾಗಿ ಬರಬಹುದು. ಆದರೆ ಹುರಿ ಕೈಗೆ ಸಿಗಲಿಕ್ಕಿಲ್ಲ. ಏನಿದ್ದರೂ ಮೀನು ವರ್ತುಳಾಕಾರವಾಗಿ +ಸುತ್ತಲೇ ಬೇಕು'' ಆತ ತನ್ನಷ್ಟಕ್ಕೇ ಹೇಳಿಕೊಂಡ. + +ಆತ ತನ್ನ ಭುಜ ಹಾಗೂ ಎಡಗೈಯಿಂದ ಹುರಿಯನ್ನು ಅಮುಕಿ ಹಿಡಿದು ಕೆಳಗೆ ಬಾಗಿ ನೀರು +ಚಿಮುಕಿಸಿಕೊಂಡು ಮುಖಕ್ಕೆ ಅಂಟಿದ್ದ ಮಾಂಸವನ್ನು ತೊಳೆದುಕೊಂಡ. ಉಬ್ಬಳಿಕೆ ಬಂದು ವಾಂತಿ +ಯಾಗಿ ತಾನೆಲ್ಲಿ ನಿಶ್ಯಕ್ತನಾಗುವೆನೋ ಎಂಬ ಭಯ ಆತನಿಗಿತ್ತು. ಮುಖ ತೊಳೆದಾದ ನಂತರ ಆತ +ತನ್ನ ಬಲಗೈಯನ್ನು ತೊಳೆದುಕೊಂಡು, ಅದನ್ನು ಹಾಗೇ ಸಮುದ್ರದ ಉಪ್ಪು ನೀರಲ್ಲಿ ಅದ್ದಿ ಹಿಡಿದ. + +ಅಷ್ಟರಲ್ಲಿ ಬೆಳಕು ಹರಿಯತೊಡಗಿತ್ತು. ತಾನು ಪೂರ್ವದ ಕಡೆಗೇ ಸಾಗುತ್ತಿರುವೆ ಎಂದುಕೊಂಡ. +ಅದರರ್ಥ ಮೀನು ದಣಿದಿದೆ ಎಂದಾಯಿತು. ಆದ್ದರಿಂದಲೇ ಅದು ಪ್ರವಾಹದಗುಂಟ ಈಜುತ್ತಿದೆ. +ಇಷ್ಟರಲ್ಲೇ ಅದು ವರ್ತುಳಾಕಾರವಾಗಿ ಸುತ್ತು ಹಾಕಲೇಬೇಕು. ನಿಜವಾದ ಹೋರಾಟ ಆರಂಭವಾಗು +ವುದೇ ಆಗ. + +ಬಹಳ ಹೊತ್ತಿನವರೆಗೆ ನೀರಲ್ಲಿ ಅದ್ದಿ ಹಿಡಿದಿದ್ದ ಬಲಗೈಯನ್ನು ಹೊರಗೆ ತೆಗೆದು ನೋಡಿಕೊಂಡ. + +"“ಅಂಥ ತೊಂದರೆಯೇನಿಲ್ಲ. ಅಲ್ಲದೆ ಮನುಷ್ಯನಿಗೆ ನೋವು ಅಗಣ್ಯವಾದುದು'' ಎಂದುಕೊಂಡ. + +ಕೊರೆತದ ಗಾಯಗಳಿಗೆ ತಾಕದಂತೆ ಹುರಿಯನ್ನು ಜಾಗರೂಕತೆಯಿಂದ ಬಲಗೈಗೆ ಬದಲಾಯಿಸಿ + + +107 + + + + + + + + +ಕೊಂಡು, ದೋಣಿಯ ಇನ್ನೊಂದು ಬದಿಗೆ ಎಡಗೈಯನ್ನು ನೀರಲ್ಲಿ ಅದ್ದಿದ. | + +""ಅಮೂಲ್ಯವಾದ ವಸ್ತುವಿಗಾಗಿ ನೀನು ಪ್ರಸಂಗಕ್ಕೆ ತಕ್ಕಂತೆಯೇ ವರ್ತಿಸಿದೆ'' ಆತ ತನ್ನ ಎಡಗೈ +ಉದ್ದೇಶಿಸಿ ಹೇಳಿದ. ""ಆದರೆ ಒಂದು ಸಂದರ್ಭದಲ್ಲಂತೂ ನೀನು ಚೆನ್ನಾಗಿಯೇ ಕೈ ಕೊಟ್ಟೆ. + +ಸದೃಢ ಕೈಗಳನ್ನು ಪಡೆದುಕೊಂಡು ನಾನು ಹುಟ್ಟಬಾರದಿತ್ತೆ? ಬಹುಶಃ ಅದು ನನ್ನದೇ ತಪ್ಪು. +ಎಡಗೈಗೆ ನಾನು ಸರಿಯಾದ ತರಬೇತಿ ನೀಡಲಿಲ್ಲ. ಆದರೆ ಕಲಿತುಕೊಳ್ಳಲು ಅದಕ್ಕೆ ಸಾಕಷ್ಟು ಅವಕಾಶಗಳಿ +ದ್ದವು. ರಾತ್ರಿ ಅದು ಚೆನ್ನಾಗಿಯೇ ಕಾರ್ಯ ನಿರ್ವಹಿಸಿತು. ಕೇವಲ ಒಂದು ಸಲ ಮಾತ್ರ ಸೆಟೆದುಕೊಂ +ಡಿತ್ತು. ಇನ್ನೊಮ್ಮೆ ಹಾಗೆ ಸೆಟೆದುಕೊಂಡದ್ದೇ ಆದರೆ ಹುರಿ ಅದನ್ನು ಕತ್ತರಿಸಿ ಹಾಕಲಿ ಬಿಡು.'' + +ಹೀಗೆಲ್ಲ ಯೋಚಿಸುವಾಗ ಆತ ಗಲಿಬಿಲಿಗೊಂಡಿದ್ದ. ಇನ್ನಷ್ಟು ಡಾಲ್ಫಿನ್‌ ತಿಂದರೊಳಿತು ಎಂದು +ಕೊಂಡ. ಆದರೆ ಉಬ್ಬಳಿಕೆ ವಾಂತಿ ಬಂದು ನಿಶ್ಯಕ್ತನಾಗುವುದಕ್ಕಿಂತ ಹಾಗೇ ಇದ್ದರೆ ಒಳಿತು. ಮಾಂಸವೆಲ್ಲ +ಮುಖಕ್ಕೆ ಅಂಟಿಕೊಂಡು ಅವನಿಗಾಗಲೇ ಹೇಸಿಗೆ ಎನಿಸಿತ್ತು. ಈಗ ಅದನ್ನು ತಿಂದರೆ ವಾಂತಿಯಾಗುವುದು +ನಿಶ್ಚಿತ. ತುರ್ತು ಸಂದರ್ಭಕ್ಕೆ ಅದನ್ನು ತೆಗೆದಿರಿಸಿದ ನಂತರ ಅದು ಕೆಡುವ ಮೊದಲೇ ತಿಂದರಾಯಿತು. +"ಆದರೆ ತಿಂದು ಅರಗಿಸಿಕೊಂಡು ಶಕ್ತಿ ಗಳಿಸಲು ಇದೀಗ ತುಂಬ ತಡವಾಯಿತು. ಆ ದೃಷ್ಟಿ ಯಿಂದ ನೀನು +ಮೂರ್ಬನೇ ಸರಿ. ಇರಲಿ, ಬಾಕಿ ಉಳಿದ ಹಾರುವ ಮೀನನ್ನಾದರೂ ತಿನ್ನು, ಆತ ತನ್ನಷ್ಟಕ್ಕೇ +ಹೇಳಿಕೊಂಡ. + +ಸ್ವಚ್ಛಗೊಳಿಸಿ, ತಿನ್ನಲು ಸಿದ್ಧಪಡಿಸಿದ ಮೀನು ಅಲ್ಲಿತ್ತು. ಆತ ಅದನ್ನು ಎಡಗೈಯಿಂದ ಎತ್ತಿಕೊಂಡು +ಬಾಯಲ್ಲಿಟ್ಟುಕೊಂಡು ಎಲುಬುಗಳನ್ನು ಜಾಗರೂಕತೆಯಿಂದ ಜಗಿಯತೊಡಗಿದ. ತಲೆಯಿಂದ ಬಾಲದ +ವರೆಗೆ ಇಡೀ ಮೀನನ್ನು ತಿಂದು ಮುಗಿಸಿದ. + +ಪಚನಕ್ಕೆ ಯೋಗ್ಯವಾದ ಮೀನು ಅದು. ಅದರಿಂದ ಅಗತ್ಯವಿರುವಷ್ಟು ಶಕ್ತಿಯಾದರೂ ದೊರಕಬ +ಹುದು. ತನಗೇನು ಮಾಡಬೇಕಿತ್ತೋ ಅದನ್ನೆಲ್ಲ ಮಾಡಿರುವೆ. ಇನ್ನು ಮೀನು ಸುತ್ತು ಹಾಕಲಿ ಬಿಡು. +ಸದ್ಯ ಹೋರಾಟ ಪ್ರಾರಂಭವಾದರೂ ಚಿಂತೆಯಿಲ್ಲ. + +ಆತ ಸಮುದ್ರಕ್ಕಿಳಿದ ದಿನದಿಂದ ಮೂರನೆಯ ಬಾರಿ ಸೂರ್ಯ ಉದಯಿಸಿದ. ಅಷ್ಟೊತ್ತಿಗೆ ಮೀನು +ವರ್ತುಳಾಕಾರವಾಗಿ ಸುತ್ತತೊಡಗಿತ್ತು. + +ಹುರಿಯ ಅಲುಗಾಟವನ್ನು ಅನುಲಕ್ಷಿಸಿ ಆತ ಹಾಗೆ ಭಾವಿಸಲಿಲ್ಲ. ಬಲಗೆ ¥ ಮೇಲೆ ಬಿದ್ದ ಒಂದು +ರೀತಿಯ ಒತ್ತಡದಿಂದ ಆತ ಮೀನು ಸುತ್ತು ಹಾಕುತ್ತಿರಬಹುದೆಂದುಕೊಂಡ. ಎಂದಿನಂತೆ ಸಹಜವಾಗಿ +ಈಗ ಹುರಿಯ ಬಿಗಿತ ಹೆಚ್ಚತೊಡಗಿತು. ಅದರ ನಿಶ್ಶಕ್ತ ಭಾಗ ಕೈಗೆಟಕುತ್ತಿರುವಂತೆ ಅದು ಸರಾಗವಾಗಿ +ಮೇಲೇರತೊಡಗಿತು. + +ಭುಜಗಳ ಮೇಲಿದ್ದ ಹುರಿಯನ್ನು ತಲೆ ಬಾಗಿಸಿ ಬಿಡಿಸಿಕೊಂಡು, ನಂತರ ಭದ್ರವಾಗಿ ಕಾಲೂರಿ, +ಎರಡು ಕೈಗಳಿಂದ ಅದನ್ನು ನಿಧಾನವಾಗಿ ಎಳೆದುಕೊಳ್ಳತೊಡಗಿದ. ಆತನ ಮುಪ್ಪುಗೊಂಡ ಕಾಲು +ಹಾಗೂ ಭುಜಗಳು ಉಯ್ಯಾಲೆಯಾಡುತ್ತಿ ದ್ದ ಹುರಿಗೆ ಆಧಾರವಾಗಿದ್ದು. + +""ಅದೊಂದು ಬಹಳ ದೊಡ್ಡ ವರ್ತುಳ'' ಆತ ಹೇಳಿದ. + +""ಆದರೆ ಮೀನು ವರ್ತುಳಾಕಾರವಾಗಿ ಸುತ್ತುತ್ತಿ ದೆಯಲ್ಲ ಅದು ಮುಖ್ಯ'' + +ನಂತರ ಆತ ಬಿಗಿ ಬರುವ ತನಕ ಹುರಿಯನ್ನು ಎಳೆದೇ ಎಳೆದ. ಕೊನೆಗೆ ಬಿಗಿತ ಹೆಚ್ಚಾಗಿ +ಹುರಿಯಲ್ಲಿಯ ನೀರಿನ ಕಣಗಳು ಹೊರಗೆ ಸಿಡಿದವು. ಮತ್ತೆ ಮೀನು ದೂರ ಸರಿಯತೊಡಗಿದಾಗ +ಆತ ಮೊಳಕಾಲೂರಿ ಕುಳಿತು ಕಪ್ಪು ನೀರಲ್ಲಿ ಕೊಸರಿಕೊಂಡು ಹೋಗುತ್ತಿದ್ದ ಹುರಿಯನ್ನು ಸಡಿಲುಬಿಟ್ಟ. + +ಮೀನು ನಿಧಾನವಾಗಿ ಸುತ್ತುತ್ತಿತ್ತು. ಆತ ಬೆವರಿನಿಂದ ತೊಯ್ದು ತಪ್ಪಡಿಯಾಗಿದ್ದ. ಎರಡು +ತಾಸುಗಳು ಗತಿಸಿದ ಮೇಲೆ ಆತ ತೀರ ದಣಿದು ಹೋಗಿದ್ದರಿಂದ ಎಲುಬುಗಳಲ್ಲಿ ನೋವು ಕಾಣಿಸಿಕೊಂ + + +3 ಕಸ್ತೂರಿ +ಇಡಿ + + +ತ್ಯ. +ಸ್ರಿ + + +4 + + +3 ಡಿತ್ತು . ಆದರೆ ಮೀನಿನ ವರ್ತುಳಗಳು ಚಿಕ್ಕವಾಗುತ್ತ ನಡೆದಿದ್ದವು. ಹುರಿಯ ಉದ್ದಳತೆಯ ಮೇಲಿಂದ +ಮೀನು ಮೇಲೆರುತ್ತಿದೆ ಎಂಬುದು ಆತನಿಗೆ ಖಾತ್ರಿಯಾಗಿತ್ತು. +ಸುಮಾರು ಒಂದು ತಾಸಿನವರೆಗೆ, ಆತನ ಕಣ್ಣಿಗೆ ಕತ್ತಲು ಕವಿದಂತಾಗಿ, ಕಣ್ಣ ಮುಂದೆ ಕಪ್ಪು ಚುಕ್ಕೆಗಳು +-ಕುಣಿಯತೊಡಗಿದ್ದವು. ಹಣೆಯ ಬೆವರು ಕಣ್ಣಲ್ಲಿ ಇಳಿದು ಕಣ್ಣುಗಳು ಉರಿಯತೊಡಗಿದ್ದವು. ಕಣ್ಣ +ಮೇಲಿನ ಕೊರೆತದ ಗಾಯಕ್ಕೂ ಬೆವರು ಉಪ್ಪು ಸವರತೊಡಗಿತ್ತು. +ಕಣ್ಣಿಗೆ ಕತ್ತಲು ಬರುವುದು ಸಹಜವೇ! ಅದಕ್ಕೆಲ್ಲ ಆತ ಹೆದರಿರಲಿಲ್ಲ. ಎರಡು ಬಾರಿ ತಲೆ ಸುತ್ತಿ +ಬೀಳುವಂತಾದಾಗ ಮಾತ್ರ ಆತ ಸ್ವಲ್ಪ ಚಿಂತಿತನಾಗಿದ್ದ. +""ತಾನು ಸೋಲಬಾರದು, ಈ ರೀತಿ ಮೀನಿಗಾಗಿ ಹಂಬಲಿಸಿ ಸಾಯಲೂಬಾರದು'' ಆತ ಅಂದು +4 ಕೊಂಡ, ""ಮೀನು ಎಷ್ಟು ಚೆನ್ನಾಗಿ ಮೇಲೇರುತ್ತಿದೆ, ದೇವರೇ, ನಾನು ತಾಳ್ಮೆ ಗೆಡದಿರಲಿ ನೂರು ಸಲ +Our Fathers, Hail Mary ಎಂದು ಹೇಳುವೆ. ಆದರೆ ಸದ್ಯ ಹಾಗೆ ಹೇಳಲಾರೆ. ಅದಕ್ಕಾಗಿ ದೇವರು +| ನನ್ನನ್ನು ಮನ್ನಿಸಲಿ. ಈ ಹೋರಾಟ ಮುಗಿದ ಮೇಲೆ ನಾನು ಖಂಡಿತ ಪ್ರಾರ್ಥನೆ ಹೇಳುವೆ.'' +ಅಷ್ಟರಲ್ಲಿ ಹುರಿಯ ಮೇಲೆ ಥಟ್ಟನೆ ಏನೋ ಅಪ್ಪಳಿಸಿದ ಸದ್ದು. ಆತ ಎರಡೂ ಕೈಗಳಿಂದ ಅದನ್ನು +ಗಟ್ಟಿ ಯಾಗಿ ಹಿಡಿದುಕೊಂಡ. ಆ ಹೊಡೆತವು ಹರಿತವಾಗಿತ್ತು, ಬಿರುಸಾಗಿತ್ತು. +ಮೀನು ಭಲ್ಲೆಯಂಥ ತನ್ನ ಬಾಲದಿಂದ ಹುರಿಯನ್ನು ಹೊಡೆಯುತ್ತಿತ್ತು. ಅದು ಹಾಗೆ ಮಾಡಲೇ +ಬೇಕು. ಅದಿನ್ನು ಮೇಲೆ ಜಿಗಿಯಬಹುದು. ಜಿಗಿದರೆ ಅದರ ಕೋಶಗಳಲ್ಲಿ ಗಾಳಿ ತುಂಬಿಕೊಳ್ಳುವುದು +ನಿಜವಾದರೂ ಅದರಿಂದ ಕೊಕ್ಕೆಯ ಗಾಯ ಅಗಲವಾಗಿ, ನಂತರ ಹರಿದು ಮೀನು ಪಾರಾಗಬಹುದು. +ಮೀನು ಇನ್ನಷ್ಟು ಸುತ್ತು ಹಾಕುತ್ತಿದ್ದರೇ ಒಳಿತೇನೋ!। +""ಜಿಗಿಯಬೇಡ, ದಯವಿಟ್ಟು ಜಿಗಿಯಬೇಡ'' ಆತ ಮೀನಿಗೆ ಹೇಳಿದ. +ಮೀನು ಅನೇಕ ಬಾರಿ ಹುರಿಯನ್ನು ಜೋರಾಗಿ ಹೊಡೆಯಿತು. ಅಷ್ಟು ಸಲವೂ ಆತ ಹುರಿಯನ್ನು +ರ ಸಡಿಲುಬಿಟ್ಟ. + +ಮೀನಿಗೆ ನೋವಾಗುವ ಹಾಗೆ ಜಗ್ಗಿ ಘಾಸಿಗೊಳಿಸಬೇಕು. ಎಷ್ಟೇ ನೋವಾದರೂ ನನಗೆ ಸಹಿಸಿಕೊ +ಳ್ಳುವ ಸಾಮರ್ಥ್ಯವಿದೆ. ಆದರೆ ಮೀನು ಹಾಗಲ್ಲ. ನೋವು ಹೆಚ್ಚಾಗಿ ಅದು ಹುಚ್ಚೆದ್ದು ಬಿಡಬಹುದು. + +ಸ್ವಲ್ಪ ಸಮಯದ ನಂತರ ಮೀನು ಶಾಂತವಾಗಿ ಮತ್ತೆ ವರ್ತುಳಾಕಾರವಾಗಿ ಸುತ್ತ ತೊಡಗಿತು. ಆತ +ಒಂದೇ ಸಮನೆ ಹುರಿಯನ್ನು ಎಳೆದುಕೊಳ್ಳತೊಡಗಿದ. ಅವನಿಗೆ ಮತ್ತೆ ತಲೆ ತಿರುಗಿದಂತಾಯಿತು. +ಎಡಗೆ ಯಿಂದ ಸಮುದ್ರದ ನೀರನ್ನು ಮಗುಚಿ ತಲೆಯ ಮೇಲೆ ಹಾಕಿಕೊಂಡ. ನಂತರ ತನ್ನ ಕುತ್ತಿಗೆಯ +ಹಿಂಭಾಗವನ್ನು ನೀವಿಕೊಂಡ. + +"“ತನಗೀ�� ಸೆಡೆತಗಿಡಿತ ಏನೂ ಇಲ್ಲ, ಮೀನು ಇಷ್ಟರಲ್ಲೇ ಮೇಲೆ ಬರಬಹುದು. ತಾನು ಹಿಡಿದ +ಕೆಲಸವನ್ನು ಕೊನೆಗಾಣಿಸಲೇಬೇಕು. ಸದ್ಯ ಸೆಡೆತದ ವಿಚಾರವಾಗಿ ಒಂದು ಮಾತನ್ನೂ ಆಡಬಾರದು'' +ಆತ ಅಂದುಕೊಂಡ. + +ಆತಮೊಳಕಾಲೂರಿ ಕುಳಿತು ಹುರಿಯನ್ನು ಮತ್ತೆ ಬೆನ್ನಿ ಗೇರಿಸಿಕೊಂಡ. ಮೀನು ಆಚೆ ಬದಿಗೆ ಹೋಗಿ + +ೆ ಇತ್ತ ಬರುವವರೆಗೆ ಹಾಯಾಗಿ ಕುಳಿತು, ನಂತರ ಎದ್ದು ನಿಂತು ಮುಂದಿನ ಚಟುವಟಿಕೆಯಲ್ಲಿ ತೊಡಗ +ಕ್ರ ಬೇಕು ಎಂದೆಲ್ಲ ಆತ ನಿರ್ಧರಿಸಿದ. + +ಮೀನು ಒಮ್ಮೆ ತನ್ನ ಮೈ ಸುತ್ತ ಸುತ್ತುತ್ತ ಉರುಳತೊಡಗಿದರೆ ದೊಡ್ಡ ಆಸೆಯೊಂದು ಚಿಗುರಿದಂ +ತೆಯೇ। ಆದರೆ ನೋವೆನಿಸಿದ ಕೂಡಲೇ ಅದು ದೋಣಿಯತ್ತ ಬರತೊಡಗಿತು. ಆತ ಎದ್ದು ನಿಂತು, +ನೀರು ಸೇದುವ ಹಾಗೆ ಎರಡೂ ಕೈಗಳಿಂದ ಹುರಿಯನ್ನು ಎಳೆದುಕೊಳ್ಳತೊಡಗಿದ. + +ಎಂದಿಗಿಂತಲೂ ಈಗ ತಾನು ತುಂಬ ದಣಿದಿರುವೆ ಎಂದುಕೊಂಡ. ಅಷ್ಟ ರಲ್ಲಿ ವ್ಯಾಪಾರಿ ಗಾಳಿ + + + + + +109 +ಅಗಸ್ಟ್‌ 1991 + + +EE ol CR + + +ಬೀಸತೊಡಗಿತ್ತು. ಮೀನನ್ನು ಎಳೆದುಕೊಳ್ಳಲು ಆ ಗಾಳಿ ತುಂಬ ಸಹಾಯಕಾರಿಯಾಗಿತ್ತು. ತನಗೆ +ಗಾಳಿಯ ಅವಶ್ಯ ಕತೆ ಬಹಳವಿದೆ. ' +ಮೀನು ಇನ್ನೊಂದು ಸುತ್ತು ಹಾಕುವಾಗ ನಾನು ಸ್ವಲ್ಪ ವಿಶ್ರ ಮಿಸಿಕೊಳ್ಳುವೆ, ತನಗೀಗ ಅಂಥ +ತೊಂದರೆಯೇನಿಲ್ಲ. ಎರಡು ಮೂರು ಸುತ್ತು ಹಾಕುವಷ್ಟ ರಲ್ಲಿ ಮೀನು ತನ್ನ ನಿಯಂತ್ರಣಕ್ಕೊಳಗಾಗ +ಬಹುದು. +ಅವನ ಹ್ಯಾಟು ಜರಿದು ಈಗ ಬೆನ್ನ ಮೇಲೆ ಬಂದಿತ್ತು. ಮೀನು ಅತ್ತ ಹೊರಳತೊಡಗಿದಂತ ಒತ್ತಡ +ಹೆಚ್ಚಾಗಿ ಆತ ಮುದ್ದೆಯಾಗಿ ಕುಳಿತು ಹುರಿಯನ್ನು ಜಗ್ಗಿ ಹಿಡಿದುಕೊಂಡ. + + +""ನೀನೀಗ ಎಳೆಯಲು ಸಿದ್ಧವಾಗು, ಈ ಕಡೆ ಬಂದು ಹೊರಳುವಷ್ಟರಲ್ಲಿ ನಿನ್ನನ್ನೊಂದು ಕೈ +ನೋಡುವೆ'' ಆತ ಮೀನಿಗೆ ಹೇಳಿದ. + +ಸಮುದ್ರ ಸಾಕಷ್ಟು ಉಕ್ಕೇರಿತ್ತು. ಕಡಲು ಗಾಳಿ ಆಹ್ಲಾದಕರವಾಗಿತ್ತು. ಮನೆಗೆ ಮರಳಲು ಇಂಥ +ಗಾಳಿಯ ಅವಶ್ಯಕತೆಯಿತ್ತು. + +""ಈಗ ದೋಣಿಯನ್ನು ನೈಖುತ್ಯ ದಿಕ್ಕಿನತ್ತ ತಿರುಗಿಸುವೆ'' ಆತ ಹೇಳಿದ. '"ಆ ದ್ವೀಪ ಸಾಕಷ್ಟು +ಉದ್ದವಾಗಿದ್ದರಿಂದ ಯಾರೂ ಸಮುದ, ದಲ್ಲಿ ಕಳೆದುಕೊಳ್ಳುವ ಪ್ರಮೇಯವೇ ಇಲ್ಲ. ಬ್ಲ + +ಮೂರನೆಯ ಸುತ್ತಿಗೆ ಆತನಿಗೆ ಮೀನು ಕಾಣಿಸಿತು. + +ದೋಣಿಯ ಕೆಳಗಿನಿಂದ ನುಸುಳುವಾಗ ಮೀನು ಕಪ್ಪು ನೆಳಲಂತೆ ತೋರಿತು. ಅದು ಅಷ್ಟುದ್ದ +ಇರಬಹುದೆಂದು ಆತ ಭಾವಿಸಿರಲಿಲ್ಲ. + +""ಐಲ್ಲ, ಅದೇನು ಅಷ್ಟು ದೊಡ್ಡದಾಗಿರಲಿಕ್ಕಿಲ್ಲ''. ಎಂದುಕೊಂಡ. + +ಆದರೆ. ಅಂದುಕೊಂಡಂತೆ ಅದು ಬಲಾಢ್ಯ ವಾಗಿತ್ತು. ಕೇವಲ ಮೂವತ್ತು ಗಜ ಅಂತರದಲ್ಲಿ ಅದರ +ಬಾಲ ಹೊರ ಬಂದುದನ್ನು ನೋಡಿದ. ದೊಡ್ಡ ಕುಡುಗೋಲಿನ ಅಲಗಿಗಿಂತಲೂ ಅದು ಎತ್ತರವಿತ್ತು. +ಕಪ್ಪು ನೀರಿನ ಮೇಲ್ಗಡೆ ಅದು ಬಾಡಿದ ಲ್ಯಾವೆಂಡರ್‌ ಹೂವಿನಂತೆ ತೋರುತ್ತಿತ್ತು. ಹಿಂದಕ್ಕೂ +ಮುಂದಕ್ಕೂ ಚಲಿಸುತ್ತ ಅದು ನೀರ ಪಾತಳಿಯ ಸ್ವಲ್ಪ ಕೆಳಗೆ ಈಜತೊಡಗಿತು. ಅದರ ಬಲಾಢ್ಯ ದೇಹ +ಹಾಗೂ ಪಾರ್ಶ್ವ ರೇಖೆಗಳು ಆತನಿಗೆ ಸ್ಪಷ್ಟವಾಗಿ ಕಂಡವು. ಅದರ ಬೆನ್ನ ಮೇಲಿನ ಈಜು ರೆಕ್ಕೆ +ಮುಚ್ಚಿಕೊಂಡಿತ್ತಾದರೂ ��ುಂಭಾಗದ ಈಜು ರೆಕ್ಕೆಗಳು ವಿಶಾಲವಾಗಿ ಬಿಚ್ಚಿಕೊಂಡಿದ್ದವು. + +ಮೀನಿನ ವರ್ತುಳವೀಗ ಚಿಕ್ಕದಾಗುತ್ತ ಬಂದಿದ್ದರಿಂದ ಅದರ ಕಣ್ಣುಗಳನ್ನು ಹಾಗೂ ಅದರ ಬಳಿಯೇ +ಅಡ್ಡಾಡುತ್ತಿದ್ದ ಬೂದು ವರ್ಣದ ಎರಡು ಮೀನುಗಳನ್ನು ನೋಡಬಹುದಾಗಿತ್ತು. ಕೆಲವು ಸಲ ಆ +ಎರಡೂ ಮೀನುಗಳು ಪರಸ್ಪರ ಬೆಸೆದುಕೊಳ್ಳುತ್ತಿದ್ದವು. ಕೆಲವು ಸಲ ದೂರವಾಗುತ್ತಿದ್ದವು. ದೊಡ್ಡ +ಮೀನಿನ ನೆರಳಲ್ಲಿ ಅವು ಸೂ ಓಡಾಡುತ್ತಿದ್ದವು. ಅವು ಮೂರು ಅಡಿಗಳಷ್ಟು ಉದ್ದವಾಗಿ +ದ್ದವು. ಈಲ್‌ ಮೀನಿನಂತೆ ಮೈ ಹೊರಳಿಸುತ್ತ ಅವು ಈಜುತ್ತಿದ್ದವು. + +ಬಿಸಿಲಗಷ್ಟೇ ಅಲ್ಲ, ಆತ ಬೇರಾವುದೋ ಕಾರಣಕ್ಕೆ ಬೆವೆತು ಹೋಗಿದ್ದ. ಪ್ರತಿ ಸುತ್ತಿಗೂ ಮತ್ತಷ್ಟು +ಹುರಿ ಆತನ ಕೈ ಸೇರುತ್ತಿತ್ತು. ಬಹುಶಃ ಇನ್ನೆರಡು ಸುತ್ತುಗಳಲ್ಲಿ ಅದನ್ನು *ಹಾರ್ಪೂನಿನಿಂದ +ಇರಿಯಬಹುದೆಂದುಕೊಂಡ. + +ಆದರೆ ಅದು ಇನ್ನಷ್ಟು ಹತ್ತಿರ, ತೀರ ಹತ್ತಿರ ಬರುವ ತನಕ ಕಾಯಬೇಕು. ಅದರ ತಲೆಗೆ +ಇರಿಯುವುದಕ್ಕಿಂತ ಎದೆಗೆ ಇರಿದರೇ ಒಳಿತು. + + +'"ವೃದ್ಧನೇ, ದೃಢ ಚಿತ್ತನಾಗಿರು, ಶಾಂತವಾಗಿರು'' ಆತ ತನ್ನಷ್ಟ ಕ್ಕೇ ಹೇಳಿಕೊಂಡ. + + + + + +* ಹಾರ್ಪೂನ - ಮೀನನ್ನು ಇಕ್ಕಲು ಉಪಯೋಗಿಸುವ ಸಾಧನ. + + +110 + + + + + +ಕಸೂರಿ : + + +... ಮತ್ತೊಂದು ಸುತ್ತು ಹಾಕುವಾಗ ಮೀನಿನ ಬೆನ್ನು ಗೋಚರಿಸಿತು. ಆದರೆ ದೋಣಿಯಿಂದ ಅದು +ಸ್ವಲ್ಪ ದೂರದಲ್ಲಿತ್ತು. ಮುಂದಿನ ಸುತ್ತಿಗೆ ಅದು ಮೇಲಕ್ಕೇ ಬಂದಿತ್ತಾದರೂ ನಿಲುಕುವಂತಿರಲಿಲ್ಲ. +ಸಾವಕಾಶವಾಗಿ ಎಳೆದು ಅದನ್ನು ದೋಣಿಯ ಬದಿಗೆ ತರಬಹುದೆಂದುಕೊಂಡ. | + +ಆತ ಹಾರ್ಪೂನಿನ ಒಂದು ತುದಿಗೆ ಹಗ್ಗ ಕಟ್ಟಿದ್ದ. ಅದನ್ನು ಸುತ್ತಿ ಬುಟ್ಟಿಯಲ್ಲಿಟ್ಟಿದ್ದ. ಅದರ +ಒಂದು ತುದಿಯಿಂದ ದೋಣಿಯ ಹಲಗೆಯ ರಂಧ್ರ ದಲ್ಲಿ ಪೋಣಿಸಿ ಕಟ್ಟಿದ್ದ. + +ಮೀನು ವರ್ತುಳಾಕಾರವಾಗಿ ಸುತ್ತ ಹಾಕಿ ಸಮೀಪಕ್ಕೆ ಬರತೊಡಗಿತ್ತು. ಅದರ ಮುಖದ ಮ +ಶಾಂತ ಕಳೆಯಿತ್ತು.. ಅದೀಗ ಬಹಳ ಚೆಂದವಾಗಿ ತೋರುತ್ತಿತ್ತು. ಅದರ ಬಾಲ ಮಾತ್ರ ಅ +ಹೊಯ್ದಾಡುತ್ತಿತ್ತು. ಆತ ಅದನ್ನು ಸಮೀಪಕ್ಕೆ ಎಳೆದುಕೊಳ್ಳತೊಡಗಿದ. ಒಂದು ಕ್ಷಣ ಮೀನು +ಫ್ರಾಸಿರಳದಂತೆ ಮಾಡಿ ಮತ್ತೆ ಸುತ್ತು ಹಾಕತೊಡಗಿತು. +| ""ತಾನು ಅದನ್ನು ವಿಚಲಿತಗೊಳಿಸಿದೆ'' ಆತ ಅಂದುಕೊಂಡ. + +3 ಆತನಿಗೆ ಮತ್ತೆ ತಲೆ ಸುತ್ತಿದಡಾಗಿ ಹುರಿಯನ್ನು ಗಟ್ಟಿ ಯಾಗಿ ಹಿಡಿದುಕೊಂಡಿದ್ದ. ತಾನು ಅದನ್ನು +ವಿಚಲಿತಗೊಳಿಸಿರುವೆ. ಬಹುಶಃ ಈ ಬಾರಿ ಅದನ್ನು ಎಳೆದು ಸಮೀಪಕ್ಕೆ ತರುವೆ. ಕೈಗಳೇ ಎಳೆದುಕೊ +ಕ ಳ್ಳಿರಿ. ಕಾಲುಗಳೇ ಭದ್ರವಾಗಿ ನಿಂತುಕೊಳ್ಳಿರಿ, ತಲೆಯೇ ಸಿಡಿಯಬೇಡ, ಕೊನೆಯವರೆಗೆ ಸ್ವಲ್ಪ +| ತಾಳಿಕೋ. + +ಈ ಬಾರಿ ಅದನ್ನು ಎಳೆದೇ ತೀರುವೆ. ತನ್ನೆಲ್ಲ ಶಕ್ತಿಯನ್ನೂ ಉಪಯೋಗಿಸಿ ಆತ ಎಳೆಯುತ್ತಿದ್ದಂತೆ + +ಮೀನು ದೋಣಿಯ ಬದಿಗೆ ಬಂದು ಮತ್ತೆ ಬಲಕ್ಕೆ ತಿರುಗಿ ಹೊರಟುಹೋಯಿತು. + +4 ""ಏನಿದ್ದರೂ ನೀನು ಸಾಯಲೇಬೇಕು'' ಆತ ಅಂದುಕೊಂಡ. "ನಿನಗೂ ನನ್ನನ್ನು ಕೊಲ್ಲಬೇಕಾಗಿ +..... ಡೆಯೆ?'' ನಂತರ ಮೀನನ್ನು ಉದ್ದೇಶಿಸಿ ಕೇಳ���ದ. +: " ಹಾಗೆ ನೋಡಿದರೆ ಇದುವರೆಗೆ ಏನನ್ನೂ ಸಾಧಿಸಲಾಗಿಲ್ಲವೆಂದುಕೊಂಡ. ಆತನ ಬಾಯಿ ಒಣಗಿ +' ಹೋಗಿತ್ತು. ಈಗ ಆತನಿಗೆ ಕುಡಿಯುವ ನೀರು ಕೈಗೆಟಕುತ್ತಿರಲಿಲ್ಲ. ಈ ಬಾರಿ ಮೀನನ್ನು ದೋಣಿಯ + + +ಲೆ +ತ್ತತ್ತ +ನು ಅತ್ತ + + + + + +ಬದಿಗೆ ಎಳೆದು ತರಲೇಬೇಕೆಂದುಕೊಂಡ. ನನ್ನ ಬಳಿ ಬಹಳಷ್ಟು ಶಕ್ತಿ ಉಳಿದಿಲ್ಲ. ಆದರೆ ನೀನು ಮಾತ್ರ +ನ» : .ಸಬಲವಾಗಿಯೇ ಇರುವೆ. + +|: ಮುಂದಿನಸುತ್ತಿನಲ್ಲಿ ಇನ್ನೇನು ಇಕ್ಕಬೇಕು ಎನ್ನುವಷ್ಟರಲ್ಲಿ ಮೀನು ಮತ್ತೆ ಬಲಕ್ಕೆ ಹೊರಳಿ ದೂರ +ಹೊರಟುಹೋಯಿತು. + + +5 ""ನೀನು ನನ್ನನ್ನು ಕೊಲ್ಲುತ್ತಿರುವೆ'' ಆತ ಮೀನಿಗೆ ಹೇಳಿದ..ನಿನಗೆ ಆ ಅಧಿಕಾರವಿದೆ. ಸೋದರನೇ, +ನಿನಗಿಂತ ಬಲಾಢ್ಯವಾದ, ಸುಂದರವಾದ, ಪ್ರಶಾಂತವಾದ, ಉದಾತ್ತವಾದ ಜೀವಿಯನ್ನು ನಾನು ಈ +ಮೊದಲೆಂದೂ ಕಂಡಿಲ್ಲ. ಬಾ, ನನ್ನನ್ನು ಕೊಲ್ಲು. ಯಾರು ಯಾರನ್ನು ಕೊಲ್ಲುತ್ತಾರೋ ಆ ಪರಿವೆ +ನನಗಿಲ್ಲ. +ಈಗ ನಿನ್ನ ತಲೆ ಗೊಂದಲದಿಂದ ತುಂಬಿಕೊಂಡಿದೆ. ಮೊದಲು ಆ ಎಲ್ಲ ಗೊಂದಲದಿಂದ ಮುಕ್ತ +ನಾಗು. ಅನಂತರ ನಿಜವಾದ ಮಾನವನಂತೆ ಅಥವಾ ಮೀನಿನಂತೆಕಷ್ಟ ಅನುಃ ಭವಿಸುವುದನ್ನು ಕಲಿತುಕೊ. +ರ್ಕ "ಎಲ್ಲ ಗೊಂದಲಗಳನ್ನು ತಲೆಯಿಂದ ಹೊರ ಹಾಕು'' ಆತ ತನಗೇ ಕೇಳಿಸದಷ್ಟು ಇಳು ದನಿಯಲ್ಲಿ +ಸ ಹೇಳಿದ. “ಸದ್ಯ ನಿರ್ಮಲ ಚಿತ್ತ ನಾಗಿರು.'' +ಮತ್ತೆರಡು ಸಲ ಅದೇ ರೀತಿ ಮೀನು ಸುತ್ತು ಹಾಕಿತು. ಪ್ರತಿ ಬಾರಿಯೂ ಅದನ್ನು ಇರಿಯಲು +ಆತ ಪ್ರಯತ್ನಿಸಿದ. ಆದರೆ ನಿರ್ಧಾರ ಬದಲಿಸಿ ಹಾಗೇ ಕುಳಿತ. ಆದರೆ ಇನ್ನೊಮ್ಮೆ ಪ ಕ ಯತ್ನಿಸ ಸುವೆ. +¥ ಮುಂದಿನ ಸಲವೂ ಮೀನು ಬಲಕ್ಕೆ ಹೊರಳುತ್ತಿದ್ದಂತೆ ಆತ ಇಕ್ಕಲು ಹೋಗಿ, ನ ಸೆ ಜೊತೆಗೇ +ಭು 00ರದಂತೂಕಬಗಸಾಸವಾಜುತು. ತನ್ನ ಬ್ಯಪದಾಕಾರವಾದ ಬಾಲವನ್ನು ಅತ್ತಿತ್ತ ಹೊರಳಾಡಿಸುತ್ತ +111 + + +| '. ಅಗಸ್‌, 1991 +ಶ್ಯ ಚ + + +ಮೀನು 'ಮತ್ತೆ ದೂರ ಸರಿಯಿತು. +ನಾನು ಮತ್ತೆ ಪ್ರಯತ್ನಿಸುವೆ. ಆತ ವಚನವೀಯುವ ಧಾಟಿಯಲ್ಲಿ ಹೇಳಿದ. ಆತನ ಕೈಗಳೀಗ +ಮೆತ್ತಗಾಗಿದ್ದವು. ಕಣ್ಣುಗಳೂ ಮಂಜು ಮಂಜಾಗಿದ್ದವು. + +ಆತ ಮತ್ತೆ ಪ್ರಯತ್ನಿಸಿದನಾದರೂ ಪ್ರಯೋಜನವಾಗಲಿಲ್ಲ. ಮೀನು ಹೊರಳುವ ಮೊದಲೇ ಆತ +ಏಟು ಹಾಕುತ್ತಿದ್ದ. ಏನೇ ಆಗಲಿ ನಾನು ಪ್ರಯತ್ನವನ್ನು ಕೈ ಬಿಡುವುದಿಲ್ಲ. + +ಆತ ತನ್ನೆಲ್ಲ ನೋವನ್ನು ಹುತ್ತಿಕ್ಕಿ, ಶಕ್ತಿ ಹಾಗೂ ಸಾ ಭಿಮಾನವನ್ನು ಒಗ್ಗೂ ಡಿಸಿಕೊಂಡು ಮೀನಿನ +ಎದುರು ಸಜ್ಜಾ ಗಿ ನಿಂತ. ಮೀನು ಆತನ ಬದಿಗೆ ಈಜುತ್ತ "ಬಂತು. ಅದರ ಕೋರೆ ಹಲ್ಲುಗಳು ದೋಣಿಗೆ +ತಾಕಿದರೂ ತಾಕಿರಬಹುದು. ಬೆಳ್ಳಿಯ ಹಾಗೂ ನೇರಿಳೆ ವರ್ಣದ ಪಟ್ಟೆಗಳುಳ್ಳ, ಉದ್ದವಾದ, ಅಗಲ +ವಾದ, ಗಂಭೀರವಾದ ಆ ಜೀವಿ ನೀರಲ್ಲಿ ಅಲೆದು ಬೇಸತ್ತು ದೋಣಿಯನ್ನು ದಾಟಿ ಹೋಗಲು ಮೊದಲು +ಮಾಡಿತು. + +| ಸಾಂಟಿಯಾಗೊ ಹುರಿಯನ್ನು ಕೆಳಗೆಸೆದು, ಅದರ ಮೇಲೆ ಪಾದವನ್ನಿಟ್ಟು, ತನಗೆಷ್ಟು ಸಾಧ್ಯವೋ +ಅಷ್ಟು ಎತ್ತರಕ್ಕೆ ಕೈ ಎತ್ತಿ, ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಹಾರ್ಪೂನಿನಿಂದ ಬಲವಾಗಿ ಇಕ್ಕುವುದಕ್ಕೂ +ಮೀನು ಎದೆ ಎತ್ತ ರಕ್ಕೆ ಹ��ರಗೆ ಚಿಮ್ಮುವುದಕ್ಕೂ ಸರಿ ಹೋಯಿತು. ಹಾರ್ಪೂನು ಮೀನಿನ ದೇಹದೊ +ಳಗೆ ಹೊಕ್ಕಿತ್ತು. ಅತ ಮುಂದೆ ಬಾಗಿ ಅದನ್ನು ಹೊರಗೆಳೆದುಕೊಂಡು, ಭಾರ ಹಾಕಿ ಮತ್ತೆ ತಿವಿದ. +ಮೀನು ಚಡಪಡಿಸುತ್ತ ತನ್ನೆತ್ತರಕ್ಕೆ ಗಾಳಿಯಲ್ಲಿ ಚಿಮ್ಮಿ ಸುಂದರವಾಗಿದ್ದ ತನ್ನ ಬಲಾಢ್ಯ ದೇಹವನ್ನು +ಹಾಗೂ ಶಕ್ತಿಯನ್ನು ಪ್ರದರ್ಶಿಸಿತು. ಆಗ ಅದನ್ನು ಗಾಳಿಯಲ್ಲಿ ನೇತು ಹಾಕಿದಂತೆ ತೋರಿತು. ನಂತರ +ಅದು ನೀರಿಗಪ್ಪಳಿಸುವಾಗ ದೋಣಿಯ ತುಂಬೆಲ್ಲ ನೀರು ಚಿಮ್ಮಿ ಆತನೂ ಒದ್ದೆಯಾದ. + +ತಲೆ ಸುತ್ತಿದಂತಾಗಿ ಸಾಂಟಿಯಾಗೊ ನಿಶ್ಯಕ್ತನಾಗಿದ್ದ. ಆತನ ಕಣ್ಣು ಕೂಡ ಈಗ ಸರಿಯಾಗಿ +ಕಾಣುತ್ತಿರಲಿಲ್ಲ. ಆತ ಹಾರ್ಪೂನಿಗೆ ಕಟ್ಟಿದ್ದ ಹಗ್ಗದ ತೊಡಕು ಬಿಡಿಸಿದ. ಸ್ವಲ್ಪ ಕಣ್ಣು ಕಾಣಿಸತೊಡಗಿ +ದಾಗ ಮೀನು ತನ್ನ ಬೆಳ್ಳಿ ವರ್ಣದ ಹೊಟ್ಟೆಯನ್ನು ಮೇಲೆ ಮಾಡಿ ಬಿದ್ದುಕೊಂಡಿತ್ತು. ಹಾರ್ಪೂನಿನ +ತುದಿ ಮೀನಿನ ದೇಹ ಹೊಕ್ಕು ಅದರ ಭುಜದಲ್ಲಿ ಪಾರಾಗಿತ್ತು. ಅದರ ಎದೆಯ ರಕ್ತ ಸಮುದ್ರದಲ್ಲಿ +ಚೆಲ್ಲಿ ವರ್ಣಮಯವಾಗಿತ್ತು. ಒಂದು ಮೈಲಿನಷ್ಟು ಆಳವಾದ ನೀಲಿವರ್ಣದ ನೀರಲ್ಲಿ ಆ ರಕ್ತ +ಮೊದಲು ಕಪ್ಪಾಗಿ ತೋರಿತು. ನಂತರ ಮೋಡದಂತೆ ಚದುರಿತು. ನಿಶ್ಚಲವಾಗಿದ್ದ ಬೆಳ್ಳಿವರ್ಣದ ಆ +ಮೀನು ಅಲೆಗಳ ಮೇಲೆ ತೇಲುತ್ತಿತ್ತು. + +ಕಣ್ಣು ಮಂಜಾಗಿದ್ದರೂ ಉಳಿದಷ್ಟೇ ದೃಷ್ಟಿಯಿಂದ, ತುಂಬ ಎಚ್ಚರದಿಂದ ಆತ ನಿಗಾ ಇರಿಸಿದ್ದ. +ಹಾರ್ಪೂನಿಗೆ ಕಟ್ಟಿದ ಹಗ್ಗವನ್ನು ದೋಣಿಯ ಗೂಟಕ್ಕೆ ಎರಡು ಸುತ್ತು ಹಾಕಿ ಕಟ್ಟಿ ತನ್ನ ಎರಡೂ +ಕೈಗಳ ಮೇಲೆ ತಲೆಯಿರಿಸಿ ಕುಳಿತ. + +""ನನ್ನ ತಲೆ ಯೋಚನೆಗಳಿಂದ ಮುಕ್ತವಾಗಲಿ'' ಆತ ದೋಣಿಯ ಅಡ್ಡಮಣೆಗೆ ಒರಗಿ ಕುಳಿತು +ಹೇಳಿದ. ""ತುಂಬ ದಣಿದ ವೃದ್ಧ ನಾನು. ನನ್ನ ಸೋದರನಂತಿದ್ದ ಮೀನನ್ನು ಈಗ ತಾನೇ ಕೊಂದಿರುವೆ. +ಇನ್ನು ಉಳಿದದ್ದು ಹೊತ್ತೊಯ್ಯುವ ಹಮಾಲಿ ಕೆಲಸ ಮಾತ್ರ.'' + +ಸದ್ಯ ನಾನು ಹಗ್ಗದ ನೇಣುಗಳನ್ನು ಸಿದ್ಧಪಡಿಸಿ ಮೀನನ್ನು ಬದಿಗೆಳೆದುಕೊಂಡು ಏಟು ಹಾಕಬೇಕು. +ನಾವು ಇಬ್ಬರಿಬ್ಬರೂ ಈ ಮೀನನ್ನು ದೋಣಿಯೊಳಗೆ ಹೇರಲು ಸಾಧ್ಯವಿರಲಿಲ್ಲ. ಅಲ್ಲದೆ ದೋಣಿ +ಅದರ ಭಾರವನ್ನು ತಾಳಲಾರದು. ಸದ್ಯ ಎಲ್ಲವನ್ನೂ ಸಜ್ಜುಗೊಳಿಸಿ, ಮೀನನ್ನು ಎಳೆದು, ಚೆನ್ನಾ ಗಿ +ಏಟು ಹಾಕಿ ಹಾಯಿ ಕಂಬವನ್ನು ನಿಲ್ಲಿಸಿ "ಅದಕ್ಕೆ ಪಟ ಕಟ್ಟಿ ಮನೆಯ ಕಡೆ ಪ್ರಯಾಣ ಬೆಳೆಸಬೇಕು. + +ಹಾಯ ಆತ ಮೀನಿನ ಬ ಹಾಗೂ ಕಿವಿರುಗಳ ಮೂಲಕ ಹುರಿಯನ್ನು ಪೋಣಿಸಿ + +ದೋಣಿಯ ಬದಿಗೆ ಕಟ್ಟ ಲೆಂದು ಅದನ್ನು ಎಳೆದುಕೊಂಡ. ನಾನು ನು ಅದನ್ನು ಕಣ್ತುಂಬ ನೋಟ! + + +112 ಕಸೂರಿ +ಬ + + + + + + ಸ್ಪರ್ಶಿಸಬೇಕು, ಅನುಭವಿಸಬೇಕು. ಅದು ತನ್ನ ಸೌಭಾಗ್ಯ. + + +ಅದನ್ನು ಸ್ಪರ್ಶಿಸಬೇಕೆಂಬ ತನ್ನ ಬಯಕೆಗೆ ಕಾರಣ ಬೇರೆಯೇ ಇದೆ. ಎರಡನೇ ಬಾರಿ ಹಾರ್ಪೂನಿನಿಂದ +ಮೀನನ್ನು ಇರಿದಾಗ ಅದರ ಹೃದಯದ ಯಾತನೆಗಳನ್ನು ತಾನು ಕೂಡ ಅನುಭವಿಸಿದ್ದೇನೆ. ಇದೀಗ +ಅದರ ಬಾಲಕ್ಕೆ ನೇಣು ಹಾಕಿ ಅದರ ಹೊಟ್ಟೆಗೆ ಹಗ್ಗ ಬಿಗಿದು ದೋಣಿಗೆ ಕಟ್ಟ ಬೇಕು. + +""ವೃದ್ಧನೇ, ಮುಂದಿನ "ಕಾರ್ಯಕ್ಕಾಗಿ ಸಿದ್ಧವಾಗು'' ಆತ ತನ್ನಷ್ಟಕ್ಕೇ ಹೇಳಿಕೊಂಡ. ನಂತರ ಸ್ವಲ್ಪ +ನೀರನ್ನು ಕುಡಿದ. ಹೋರಾಟ ಕೊನೆಗೊಂಡಿತ್ತು. ಆತನೆದುರು ಈಗ ಗುಲಾಮಗಿರಿ ಕೆಲಸ ಕಾದಿತ್ತು. + +ಆಕಾಶದತ್ತ ದೃಷ್ಟಿ ಹಾಯಿಸಿ ನಂತರ ಮೀನಿನತ್ತ ನೋಡಿದ. ಸೂರ್ಯ ನೆತ್ತಿಯ ಮೇಲಿದ್ದ. ಮಧ್ಯಾಹ್ನ +ದಾಟಿಲ್ಲ ಎಂದುಕೊಂಡ. ವ್ಯಾಪಾರಿ ಗಾಳಿ ಬೀಸತೊಡಗಿತ್ತು. ಸದ್ಯ ಗಾಳದ ಹುರಿಗಳ ಬಗ್ಗೆ ಯೋಚಿಸುವ +ಕಾರಣವಿರಲಿಲ್ಲ. ಮನೆಗೆ ಮರಳಿದ ಮೇಲೆ ಹುಡುಗ ಹಾಗೂ ತಾನು ಜೊತೆಗೂಡಿ ಅವುಗಳನ್ನು +ಹೊಸೆದರಾಯಿತು, ಎಂದುಕೊಂಡ. + +"“ಬಾ, ನನ್ನ ಬಳಿಗೆ ಬಾ'' ಆತ ಮೀನನ್ನು ಉದ್ದೇಶಿಸಿ ಹೇಳಿದ. ಆದರೆ ಮೀನು ಕದಲಲಿಲ್ಲ. +ಅದು ಸಮುದ್ರದಲ್ಲಿ ತೇಲುತ್ತ ಮುಳುಗುತ್ತ ಬಿದ್ದುಕೊಂಡಿತ್ತು. ಆತ ದೋಣಿಯನ್ನು ಅದರ ಬಳಿಗೆ +ಕೊಂಡೊಯ್ದ. + +ಮೀನು ಇಷ್ಟು ಹತ್ತಿರವಾಗಿದ್ದರೂ ಅದರ ಗಾತ್ರದ ಬಗ್ಗೆ ಆತನಿಗೆ ನಂಬಿಗೆ ಹುಟ್ಟಿರಲಿಲ್ಲ. +ಹಾರ್ಪೂನಿನ ಹುರಿಯನ್ನು ಬಿಚ್ಚಿ ಅದನ್ನು ಮೀನಿನ ಕಿವಿರುಗಳ ಮೂಲಕ ಬಾಯಿಯೊಳಗೆ ಪೋಣಿಸಿ, +ಅದರ ಕೋರೆ ಹಲ್ಲುಗಳಿಗೆ ಒಂದು ಸುತ್ತು ಹಾಕಿ, ಇನ್ನೊಂದು ಬದಿಯ ಕಿವಿರು ಹಾಗೂ ದವಡೆಗಳ +ಮೂಲಕ ಪೋಣಿಸಿ ಅದರ ಮೂತಿಗೆ ಗಂಟು ಹಾಕಿದ. ನಂತರ ಅದನ್ನೆಳೆದು ದೋಣಿಯ ಬದಿಗೆ +ಬಿಗಿಯಾಗಿ ಕಟ್ಟಿದ. ಇನ್ನಷ್ಟು ಹಗ್ಗವನ್ನು ಕತ್ತರಿಸಿ ಅದರ ಬಾಲಕ್ಕೆ ನೇಣು ಬಿಗಿದು ದೋಣಿಯ +ಹಿಂಭಾಗಕ್ಕೆ ಕಟ್ಟಿದ. ಮೀನು ಈ ಮೊದಲಿನ ಬೆಳ್ಳಿ ಹಾಗೂ ನೇರಿಳೆ ವರ್ಣದ ಬದಲು ಈಗ ಬರೀ + + +| ಬೆಳ್ಳಿ ವರ್ಣವಾಗಿ ತೋರಿತು. ಅದರ ಪಾರ್ಶ್ವ ರೇಖೆಗಳು ಹಾಗೂ ಬಾಲ ಮಂದ ನೇರಿಳೆ ವರ್ಣಕ್ಕೆ + + +ತಿರುಗಿದ್ದವು. ಅವು ಅಂಗೈಗಿಂತ ಅಗಲವಾಗಿದ್ದವು. ಅದರ ಕಣ್ಣುಗಳು ಪೆರಿಸ್ಕೋಪದ ಗಾಜುಗಳಂತೆ +ಅಥವಾ ಮೆರವಣಿಗೆಯಲ್ಲಿ ಹೊರಟ ಯಷಿಯ ದ ೈಷ್ಟಿಯಂತೆ ತೋರಿದವು. + + + + + + + + + + + + + + + + + + +$೫ನ ಯೂನಿ ತ್ಯಾಗಳುದಯೂ ಎದ್ದ +ಭಾರಿ "ರನ್ನ I ಇುತಫಿ +ರನ ಫೇಲು ಆ ಶಯೋಸಿ ಕುವ +ರೆಂದು ಗೊತ್ತಿಂ್ಲರೆ ಎಲ + + + + + + + +ಖಂಡಿ5 ಸಿನ್ನೈನೇ ರಾತತೆ +ತೊಜೆತಡ್ದೆ 111 + + + + + + + +ಅಗಸ್ಟ್‌ 1991 + + +""ಅದನ್ನು ಕೊಲ್ಲಲು ಇದಕ್ಕಿ ೦ತ ಬೇರೆ ಉಪಾಯಗಳೇ ಇರಲಿಲ್ಲ'' ಆತನೆಂದುಕೊಂಡ. ಆತ ಈಗ +ಸ್ವಸ್ಥನಾಗಿ ಗಿದ್ದ. ಗಾತ್ರವನ್ನು ಪರಿಗಣಿಸಿದರೆ « ಅದರ ತೂಕ ಹದಿನೈದು ನೂರು ಪೌಂಡುಗಳಿಗಿಂತ ಕಠಿಮೆ +ಇರಲಿಕ್ಕಿಲ್ಲ. ಸ್ವಲ್ಪ ಹೆಜ್ಜೆ ಇದ್ದೀತು! ಮೂವತ್ತು eae ಒಂದು ಪೌಂಡದಂತೆ ಅದರ ಎರಡು +ಮೂರಾಂಶ ಭಾಗ ಗದ ಬೆಲೆ ಎಷ್ಟು ದೀತು! | + +"ಅದನ್ನು ಲೆಕ್ಕ ಹ ಹಾಕಲು ಪೆನ್ನಿಲ್ಲು ಬೇಕು. ನನ ್ಲೈ ತಲೆ ಈಗ ಅಷ್ಟು ಸರಿಯಿಲ್ಲ. ಈ ದಿನ ಮಹಾನ್‌ +ಆಟಗಾರ ಡಿಮ್ಕಾಗಿಯೊ ನ ನನ್ನ ನ ಅಭಿಮಾನ ಪಡಬಹುದು. ನನ್ನ ಪಾದದ ಮೂಳೆ ಸರಿದಿಲ್ಲವಾ +ದರೂಕೈಗಳಲ್ಲಿ ಹಾಗೂ ಬೆನ್ನ ನ್ನಲ್ಲಿ ತುಂಬ ನೋವು ಇದೆ'' ಮೂಳೆ ಸರಿತದ ನೋವು ಹೇಗಿರಬಹುದೋ +ಏನೋ. ಬಹುಶಃ ನಮಗೆ ಗೊತಾ ಿಗದಂತೆ ನಾವು ಅಂಥ ನೋವನ್ನು ಅನುಭವಿಸುತ್ತಿ ರಬೇಕು.'' + +ಆತ ಮೀನಿನ ತಲೆ, ಮಧ್ಯ ಭಾಗ ಹಾಗೂ ಬಾಲವನ್ನು ಭದ್ರವಾಗಿ ಬಿಗಿದು ದೋಣಿಗೆ ಕಟ್ಟಿದ. +ಅದು ಜಂ” ದೊಡ್ಡದಾಗಿತ್ತೆಂದರೆ ದೋಣಿಯ ಬದಿಗೆ ಮತ್ತೊಂದು ದೊಡ್ಡ ದೋಣಿಯನ್ನು ತಳಕು +ಹಾಕಿದಂತಿತ್ತು. ಆತ ಇನ್ನಷ್ಟು ಹುರಿಯನ್ನು ಕತ್ತರಿಸಿ, ಅದರ ಬಾಯಿ ತೆರೆಯದಂತೆ ಮೀನಿನ ಕೆಳದವಡೆ +ಯನ್ನು ಎತ್ತಿ ಅದರ ಮೂತಿಗೆ ಕಟ್ಟಿದ. ಮೋಣಿ ಸಲೀಸಾಗಿ ಚಲಿಸಲು ಅಡ್ಡಿಯಾಗಬಾರದೆಂದು ಹಾಗೆ +ಮಾಡಿದ. ನಂತರ ಹಾಯಿ ಕಂಬ ಬವನ್ನು ನಿಲ್ಲಿಸಿ ಸಿಅದಕ್ಕೆ ಹಾಯಿ ಪಟ ಕಟ್ಟಿ ದೊಡನೆ ದೋಣಿ ಚಲಿಸತೊಡ +ಗಿತು. ಆತ ದೋಣಿಯ ಪಕ್ಕಕ್ಕೆ ಆತು ವಿಶ್ರಮಿಸಿದ. ಅದು ನೈಖತ್ಯ ದಕ್ಕ ನತ್ತ ಸಾಗಿತು. + +ನೈಯತ್ಯ ದಿಕ್ಕನ್ನು ತಿಳಿಯಲು ಆತನಿಗೆ ಕಂಪಾಸು ಬೇಕಿರಲಿಲ್ಲ. ಫ್ರೀಮವ ವ್ಯಾಪಾರಿ ಗಾಳಿಗೆ ಹಾಯಿ +ಪಟ ಹೊಯ್ದಾ ಡುವುದನ್ನು ಅನುಲಕ್ಷಿಸಿ ಆತ ದಿಕ್ಕನ್ನು ಅರಿತುಕೊಳ್ಳಬಲ್ಲ. ಸದ್ಯ ಚಿಕ್ಕ ಗಾಳಕ್ಕೆ ಚಮಚೆ +ಕಟ್ಟಿ (Spoon bait) ನ ಹ ಕುಡಿಯಲು ಏನಾದರೂ ದೊರಕಿಸಿಕೊಳ್ಳಬೇಕು. ಆದರೆ +ಆತನ ಬಳಿ ಚಮಚವಿರಲಿಲ್ಲ. ಹಾಗೂ ಸಾರ್ಡೈನುಗಳು ಕೊಳೆತಿದ್ದವು. ಅದಕ್ಕಾಗಿ ಆತ ಗಲ್ಫ್‌ +ಬಳ್ಳಿಯನ್ನು ಕೊಕ್ಕೆ ಹಾಕಿ ಎಳೆದುಕೊಂಡು ದೋಣಿಯ ಹಲಗೆಯ ಮೇಲೆ ರಾಡಿಸಿದ. ಅದರೊಳಗಿದ್ದ +ಒಂದು ಡರುನ್ನಿನಷ್ಟು ತಂತುಮೀನುಗಳು (ಜಿಂಗೀಮೀನುಗಳು) ಕೆಳಗೆ ಬಿದ್ದು ಒದ್ದಾಡತೊಡಗಿದವು, +ಆತ ಅವುಗಳ ತಲೆ ಕತ್ತರಿಸಿ, ತನ್ನ ತೋರು ಬೆರಳು ಹಾಗೂ ಹೆಬ್ಬೆರಳಿನಿಂದ ಹಿಡಿದು ಒಂದೊಂದಾಗಿ +ತಿನ್ನತೊಡಗಿದ. ಅವು ಬಹಳ ಚಿಕ್ಕವು. ಆದರೆ ಪಚನಕ್ಕೆ ಹಿತಕರ ಹಾಗೂ ರುಚಿಯಾಗಿದ್ದವು. + +ಬಾಟಲಿಯೊಳಗೆ ಇನ್ನೂ ಎರಡು ಗುಟುಕು ನೀರಿತ್ತು. ಅವುಗಳನ್ನು ತಿಂದಾದ ಮೇಲೆ ಆತ ಒಂದು +ಗುಟುಕು ನೀರು ಕುಡಿದ. ಭಾರ ಹೆಚ್ಚಿ ತಿದ್ದರೂ ದೋಣಿ ಸರಾಗವಾಗಿ ಸಾಗಿತ್ತು. ಆತ ತನ್ನ ಕಂಕುಳಲ್ಲಿ +ಅಮುಕಿ ಹಿಡಿದಿದ್ದ ಚುಕ್ಕಾಣಿಯನ್ನು ತಿರುಗಿಸಿದ. | + +ಆತ ಕಣ್ಣೆದುರಿಗಿದ್ದ ಮೀನನ್ನು ಮತ್ತೆ ಮತ್ತೆ ನೋಡಿದ. ಇದೆಲ್ಲ ಬರೀ ಕನಸೋ ಅಥವಾ +ವಾಸ್ತವವೋ ಎಂದರಿತುಕೊಳ್ಳಲು ಆತ ತನ್ನ ಕೆ ಗಳನ್ನು ಹಾಗೂ ಬೆನ್ನನ್ನು ಮುಟ್ಟಿ ನೋಡಿಕೊಂಡ. +ಹೋರಾಟದ ಕೊನೆಯ ಗಳಿಗೆಯಲ್ಲಿ ಆತ ತುಂಬ ಅಸ್ವಸ್ಥನಾಗಿದ್ದ. ಒಂದು ಕ್ಷಣ ಅವನಿಗೆಲ್ಲವೂ +ಭ್ರಮೆಯಂತೆ ತೋರಿತ್ತು. ಮ + +ಮೀನು ನೀರಿನಿಂದ ಹೊರಗೆ ನೆಗೆದು ಗಾಳಿಯಲ್ಲಿ ನೇತಾಡುತ್ತಿದ್ದ ಆ ಗಳಿಗೆಯಲ್ಲಿ ಅದ್ಭು ತವಾದು ತ +ದೇನೋ ಫಟಿಸಲಿದೆ ಎನಿಸಿತ್ತು. ಆದರೆ ಆತನಿಗೆ ನಂಬಿಕೆಯಾಗಿರಲಿಲ್ಲ. ಆಗ ಆತನ ಕಣ್ಣಿ ಗೆ ಮಂಜು +ಕವಿದು ಏನೂ ಕಾಣುತ್ತಿ ರಲಿಲ್ಲ. ಸದ್ಯ ಎಂದಿನಂತೆ ಆತನ ಕಣ್ಣುಗಳು ಕಾಣಿಸುತ್ತಿವೆ ವೆ. + +ಮೀನು ಆತನೆ ದುರಿಗಿತ್ತು. ತನ್ನ ಕೈ ಗಳು ಹಾಗೂ ಬೆನ್ನು ಇವು ಬರೀ ಭ್ರಮೆಯಲ್ಲ ಎಂಬ ಅರಿವು +ಆತನಿಗಾಯಿತು. ಕೈಗಳು ಬೇಗ ಗುಣವಾಗುತ್ತವೆ ಎಂದುಕೊಂಡ. ಮಲಿನ ರಕ್ತವನ್ನು ಹೊರ ಹಾಕಿ +ಗಾಯವನ್ನು ಚೆನ್ನಾಗಿ ತೊಳೆದಿರುವೆ. ಅಲ್ಲದೆ ಗಲ್ಫ್‌ ಸಮುದ್ರದ ಉಪ್ಪು ನೀರಿಗೆ ಗಾಯ ನಿವಾರಕ + + +ಶಕ್ತಿಯಿದ್ಗೆ. ಸದ್ಯ ತಾನು ನಿರ್ಮಲ ಚಿ ಚಿತ್ರನಾಗಿರುವುದು ಮುಖ್ಯ. *ಕ್ರೆ ೈಗಳು-ತಮ್ಮ:-ಕರ್ತವ್ಯವನ್ನು + + +114 ಕಸೂರಿ +ಇ + + +ಚೆನ್ನ ಗಿಯೇ ನಿಭಾಯಿಸಿದವು. ಅಲ್ಲದೆ ನಾವು. ಸರಾಗವಾಗಿ ಸಾಗುತ್ತಿದ್ದೆ ್ರಿದ್ದೇವೆ. ನಿಡಿದಾಗಿ ಚಾಚಿದ +/ ಬಾಲವಿರುವ ಮೀನು ಹಾಗೂ ತಾನು ಪರಸ್ಪರ ಸೋದರರಂತೆ ಪಯಣಿಸುತ್ತಿದ್ದೇವೆ. ಮತ್ತೆ ಆತ ಸ್ವಲ್ಪ +ಗಲಿಬಿಲಿಗೊಂಡ. ತಾನು ಮೀನನ್ನು ಕೊಂಡೊಯ್ಯುತ್ತಿರುವೆನೊ ಅಥವಾ ಮೀನು ತನ್ನ ನ್ನು ಕೊಂಡೊ +.. ಯ್ಯುತ್ತಿದೆಯೋ? ತಾನು ಅದನ್ನು ಎಳೆದೊಯ್ಯುತ್ತಿದ್ದರೆ ಆ ಪ್ರತಿಷ್ಠೆ ತನ್ನ ದಾಗುತ್ತಿ ತ್ತು . ಆದರೆ +: ಅವರಿಬ್ಬರೂ ಪರಸ್ಪರ ಅಕ್ಕಪಕ್ಕದಲ್ಲಿ ತೇಲುತ್ತ ಸಾಗಿದ್ದಾರೆ. ಅದಕ್ಕೆ ಸಂತೋಷವಾಗುವ ಹಾಗಿದ್ದರೆ +ಅದೇ ತನ್ನನ್ನು ಎಳೆದೊಯ್ಯಲಿ ಬಿಡು. ತನ್ನ ಬಳಿ ಯುಕ್ತಿ ಯಿದೆ ಎಂದೇತಾನುಮೇಲುಗೈ ಸಾಧಿಸಿದ್ದೇನೆ, +ಅಷ್ಟೆ. ಆದರೆ: ಮೀನು ತನ ಗೆ ಯಾವುದೇ. ರೀತಿಯ ಕೆಡಕು ಬಗೆದಿಲ್ಲ. +'ಅವರು ತೇಲುತ್ತ ಸಾಗಿದ್ದಂತೆ ಸಾಂಟಿಯಾಗೊ ತನ್ನ ಕೈಗಳನ್ನು ಸಮುದ್ರದ ಉಪ್ಪು ನೀರಲ್ಲಿ ಅದ್ದಿದ. +ಅಲ್ಲದೆ ತನ್ನ ತಲೆಯನ್ನು ನಿರಾಳವಾಗಿಡಲು ಪ್ರಯತ್ನಿ ಸಿದ. ಮೇಲೆ ತುಂಬ ಎತ್ತರದಲ್ಲಿ ಮೋಡಗಳು + ಗೂಡುಗಟ್ಟುತ್ತಿದ್ದವು. ಅವುಗಳ ಆಚೆ ಇನ್ನಷ್ಟು ಮೀನುಗಳು ಗರಿಗೆದರಿದ್ದವು. ಅದರರ್ಥ ಇಡೀ ರಾತ್ರಿ +ಕಡಲು ಗಾಳಿ ಬೀಸಬಹುದೆಂದು ಆತ ಅಂದಾಜು ಕಟ್ಟಿದ. ಆತ ಪದೇ ಪದೇ ಮೀನನ್ನು ನೋಡುತ್ತ +.. ಅದು ದಿಟವಾದ ಮೀನು ಎಂದು ಖಾತ್ರಿಪಡಿಸಿಕೊಂಡ. ಇದಾದ ಒಂದು ತಾಸಿನ ನಂತರ ಶಾರ್ಕ್‌ +ಮೀನೊಂದು ದಾಳಿಯಿಟ್ಟಿ ತು. +ಶಾರ್ಕ್‌ ಪ್ರವೇಶ ಆಕಸ್ಥಿ ಕವಾಗಿರಲಿಲ್ಲ. ಒಂದು ಮೈ ಲಿನಷ್ಟು ಆಳಕ್ಕೆ ಹರಡಿದ್ದ ಮೀನಿನ ರಕ್ತದ +ವಾಸನೆಯ ಜಾಡು ಹಿಡಿದು ಅದು ಧೃತಿಗೆಟ್ಟು ಓಡಿ ಬಂದಿತ್ತು. ಅದರ ರಭಸಕ್ಕೆ ಪಾತಳಿಯ ನೀಲಿ +ವರ್ಣದ ನೀರು ಅಲ್ಲೋಲ ಕಲ್ಲೋಲವಾಯಿತು. ಅದು ಮತ್ತೆ ರಕ್ತದ ವಾಸನ ನೆಯ ಜಾಡು ಹಿಡಿದು +ದೋಣಿಯ ಮಾರ್ಗದಗುಂಟ ಈಜತೊಡಗಿತು. +ಒಮ್ಮೊಮ್ಮೆ ಅದಕ್ಕೆ ಜಾಡು ತಪ್ಪುತ್ತಿತ್ತು. ಮತ್ತೆ ಅತ್ತ ಇತ್ತ ಸುತ್ತಾಡಿ ವಾಸನೆಯ ಸುಳಿವು ಹಿಡಿದು +.. ವೇಗವಾಗಿ ಈಜುತ್ತಿ ತು. ಸಮುದ್ರದ ಅತಿ ವೇಗದ ಮೀನುಗಳಿಗೆ ಸರಿಸಮವಾಗಿ ಈಜಬಲ್ಲ ಮ್ಯಾಕೋ +್‌ ಜಾತಿಯ ಬಲಾಢ್ಯ ಶಾರ್ಕ್‌ ಅದು. ಅದರ ದವಡೆಗಳನ್ನು ಬಿಟ್ಟ ರೆ ಅದು ನೋಡಲು ಚೆಂದವಾಗಿತ್ತು. +ಕತ್ತಿ ಮೀನಿನ ಬೆನ್ನಿ ನಂತೆ ಅದರ ಬೆನ್ನು ಕೂಡ ನೀಲಿ ವರ್ಣದ್ದಾ ಗಿತ್ತು. ಅದರ ಹೊಟ್ಟೆ ಬೆಳ್ಳಿ ಯಂತೆ +ಬೆಳ್ಳಗಿತ್ತು. ಅದರ 'ಚರ್ಮ ನುಣ್ಣಗೆ ಅಂದವಾಗಿತ್ತು. ಅದರ ಬೃಹದಾಕಾರದ ದವಡೆಗಳನ್ನು ಹೊರತು +ಪಡಿಸಿದರೆ ಅದು ನೋಡಲು ಕತ್ತಿ ಮೀನಿನಂತೆಯೇ ಇತ್ತು. ಗಟ್ಟಿ ಯಾಗಿ ಬಾಯಿ ಮುಚ್ಚಿ ಕೊಂಡು, +ತನ್ನ ಈಜು ರೆಕ್ಕೆಯಿಂದ ನೀರನ್ನು ಸೀಳುತ್ತ, ನೀರಿನ ಪಾತಳಿಯ ಕೆಳಗೆ ವೇಗವಾಗಿ ಈಜುತ್ತಿತ್ತು. +ಮುಚ್ಚಿ ದ ಡೂ ತುಟಿಗಳ ಒಳಗೆ ಎಂಟು ಸಾಲು ಹಲ್ಲುಗಳು ಒಳಗೆ ಬಾಗಿದ್ದವು. ಅವು ಸಾಮಾನ್ಯ +ಶಾರ್ಕ್‌ ಗಳಂತೆ ಪಿರಾಮಿಡ್‌ ಆಕಾರದ ಹಲ್ಲುಗಳಾಗಿರಲಿಲ್ಲ. ಮನುಷ್ಯನ ಬೆರಳಿನಾಕಾರದ ಅವು ಹಕ್ಕಿ ಗಳ +ಕಾಲಿನ ಕೊಕ್ಕೆಯಂತೆ ಮೊನಚಾಗಿದ್ದವು. ಹೆಚ್ಚು ಕಡಿಮೆ ಅವನ ಬೆರಳುಗಳಷ್ಟೇ ಉದ್ದವಾಗಿದ್ದ ಅದರ +ಹಲ್ಲುಗಳು ಎರಡೂ ಬದಿಗೆ ಅಲಗಿನಂತೆ ಹರಿತಾಗಿದ್ದವು. ಸಮುದ್ರದಲ್ಲಿ ರುವ ಇತರ ಎಲ್ಲ ಮೀನು +ಗಳನ್ನು ತಿನ್ನಲೆಂದೇ ಸೃಷ್ಟಿ ಯಾದ ಮೀನು ಅದು. ಬಲಾಢ್ಯವಾದ, ಶಸ್ತ್ರ ಸಜ್ಜಿತ ದೇಹದ, ವೇಗವಾಗಿ +ಚಲಿಸುವ ಅವುಗಳಿಗೆ ಸಮುದ್ರ ದಲ್ಲಿ ವೈರಿಗಳೇ ಇಲ್ಲ. ವಾಸನೆಯ ತೀಕ್ಷ್ಣ “ತ ಹೆಚ್ಚಿ ದಂತೆ ಅದು ನೀರನ್ನು +kl ಸೀಳುತ್ತ ವೇಗವಾಗಿ ಈಜತೊಡಗಿತು. +ಗ್‌ ಶಾರ್ಕ್‌ ದೋಣಿಯತ್ತ ಬರುತ್ತಿರುವುದನ್ನು ಆತ ಗಮನಿಸಿದ. ಭಯವರಿಯದ ಆ ಬಲಾಢ್ಯ ಜೀವಿ +ತನ್ನ ಮನಸ್ಸಿಗೆ ತಿಳಿದದ್ದನ್ನು ಮಾಡಬಲ್ಲ ದು. ಆತ ಹಾರ್ಪೂನಿಗೆ ಹಗ್ಗ ಪೋಣಿಸಿ ಸಿದ್ಧವಾಗಿ ಕುಳಿತ. +ಹಗ್ಗ ಉದ್ದವಾಗಿರಲಿಲ್ಲ. ಅದನ್ನು ಕತ್ತರಿಸಿ ಮೀನು ಕಟ್ಟಲು ಉಪಯೋಗಿಸಿದ್ದ. +`ಆತನೀಗ ಸ್ವಸ್ಥಚಿತ್ತನಾಗಿದ್ದ. ಆತನಲ್ಲಿ ಸಾಕಷ್ಟು ಮನೋಬಲವಿದ್ದರೂಭ ಭರವಸೆ ಕಡಿಮೆಯಾಗಿತ್ತು. +ಆ ಮನೋಬಲ ಕೊನೆಯವರೆಗೆ ಸಾಕಾಗುವಷ್ಟಿ ತ್ತು. ಆತ ಮೀನಿನತ್ತ ಒಂದು ಬಾರಿ ದೃಷ್ಟಿ ಹರಿಸಿ, + + +ಅಗಸ್ಟ್‌ 1991 118 + + +ತನ್ನತ್ತ ಬರುತ್ತಿದ್ದ ಶಾರ್ಕ್‌ ಮೇಲೆ ತನ್ನ ಲಕ್ಷ್ಯವನ್ನು ಕೇಂದ್ರೀಕರಿಸಿದ. ಅದೆಲ್ಲ ಅವನಿಗೆ ಕನಸಿನಂತೆ +ಭಾಸವಾಯಿತು. ಅದರ ದಾಳಿಯನ್ನು ತಪ್ಪಿಸಲು ತನಗೆ ಶಕ್ಕವಿಲ್ಲವಾದರೂ ತಾನು ಪ್ರತಿ ದಾಳಿಗೆ +ಸಿದ್ಧನಾಗಿರುವೆ ಎಂದುಕೊಂಡ. 'ಡೆಂಟುಸೊ' ನಿನ್ನ ತಾಯಿಯ ದೈವ ಚೆನ್ನಾಗಿಲ್ಲ. + +ಶಾರ್ಕ್‌ ಮೀನು ತೀರ ಹತ್ತಿರ ಬಂತು. ಅದು ಅಲ್ಲಿ ಕಟ್ಟಿದ್ದ ಮಾರ್ಲಿನ್‌ನ್ನು ಬಲವಾಗಿ ಹೊಡೆಯಿತು. +ಅದರ ಬಾಯಿ ಅಗಲವಾಗಿ ತೆರೆದುಕೊಂಡಿದ್ದನ್ನೂ ಅದರ ವಿಚಿತ್ರವಾದ ಕಣ್ಣುಗಳನ್ನೂ ಆತ ನೋಡಿದ. +ಬಾಲದ ಮೇಲ್ಭಾಗದಲ್ಲಿದ್ದ ಮಾಂಸಲವಾದ ಭಾಗಕ್ಕೆ ಬಾಯಿ ಹಾಕುವ ಮುನ್ನ ಅದರ ಹಲ್ಲುಗಳ +ಮಸೆತದ ಕಟಕಟ ಸದ್ದು ಆತನಿಗೆ ಕೇಳಿಸಿತು. ಶಾರ್ಕ್‌ದ ತಲೆ ನೀರಿನ ಮೇಲ್ಭಾಗಕ್ಕೆ ಬಂದಿತ್ತು. ಅದರ +ಬೆನ್ನು ಕೂಡ ಕಾಣಿಸತೊಡಗಿತ್ತು. ಮೀನಿನ ಚರ್ಮ ಹಾಗೂ ಮಾಂಸವನ್ನು ಕತ್ತರಿಸುವ ಸದ್ದು ಆತನಿಗೆ +ಕೇಳಿಸತೊಡಗಿತು. ಆತ ಅದರ ತಲೆಯ ಮಧ್ಯ ಭಾಗದ ರೇಖೆಯ ಮೇಲೆ ಹಾರ್ಪೂನಿನಿಂದ ಗುರಿಯಿಟ್ಟು +ಬಲವಾಗಿ ಇರಿದ. ಅದರ ಮೂಗಿನ ನೇರಕ್ಕೆ ಅಂಥ ಯಾವ ರೇಖೆಗಳು ಇರಲಿಲ್ಲ. ಬೃಹದಾಕಾರವಾದ +ನೀಲಿ ವರ್ಣದ ತಲೆ, ಕಣ್ಣುಗಳು ಹಾಗೂ ದವಡೆಗಳು ಅದಕ್ಕಿದ್ದವು. ಮಿದುಳು ಇರಬಹುದಾದಸ್ಥಳದಲ್ಲಿ +ಆತ ಬಲವಾಗಿ ಇರಿದಿದ್ದ. ತನ್ನ ರಕ್ತಸಿಕ್ತ ಕೈಗಳಿಂದ ಆತ ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಇರಿದಿದ್ದ. +ಅತ್ಯುಗ್ರ ಕೋಪ ಹಾಗೂ ಮನೋಬಲ ಪ್ರಕಟಿಸುತ್ತ ಇರಿದಿದ್ದನಾದರೂ ಆತನಲ್ಲಿ ಕಿಂಚಿತ್ತೂ ಆಸೆ +ಉಳಿದಿರಲಿಲ್ಲ. + +ಶಾರ್ಕ್‌ ಹುಚ್ಚೆದ್ದು ನೆಗೆದಾಡಿತು. ಅದರ ಕಣ್ಣಲ್ಲಿ ಜೀವವಿರಲಿಲ್ಲ. ಅದು ಸತ್ತು ಹೋಯಿತೆಂದು +ಕೊಂಡ. ಆದರೆ ಶಾರ್ಕ್‌ ಅದನ್ನು ಒಪ್ಪಿದಂತೆ ತೋರಲಿಲ್ಲ. ಬಾಲ ಅಪ್ಪಳಿಸುತ್ತ, ಕರಕರ ಹಲ್ಲು ತಿನ್ನುತ್ತ, +ಮತ್ತೆರಡು ಸಲ ನೆಗೆದು ಕೆಳಗೆ ಬಿತ್ತು. ಬಾಲ ಅಪ್ಪಳಿಸಿದ ಸ್ಥಳದಲ್ಲಿ ನೀರು ಬೆಳ್ಳಗಾಗಿತ್ತು. ಹಾರ್ಪೂನಿನ +ಹಗ್ಗದ ಬಿಗಿತ ಹೆಚ್ಚಾಗಿ ಅದು ಜಾರಿ ಹೋಯಿತು. ನೀರಿನ ಮೇಲ್ಗಡೆ ತೋರುತ್ತಿದ್ದ ಅದರ ದೇಹ +ಲಕಲಕ ಹೊಳೆಯುತ್ತಿತ್ತು. ಸ್ವಲ್ಪ ಹೊತ್ತು ಅದು ನಿಸ್ತೇಜವಾಗಿ ಬಿದ್ದುಕೊಂಡು ನಂತರ ಅದು +ನಿಧಾನವಾಗಿ ನೀರಲ್ಲಿ ಮುಳುಗತೊಡಗಿತು. + +"ಸುಮಾರು ನಾಲ್ವತ್ತು ಪೌಂಡು ಮಾಂಸವನ್ನು ಅದು ಕಿತ್ತುಕೊಂಡಿದೆ'' ಆತ ದೊಡ್ಡ ದನಿಯಲ್ಲಿ +ಹೇಳಿದ. ಅದು ತನ್ನೊಡನೆ ಹಾರ್ಪೂನನ್ನು ಹಗ್ಗ ಸಮೇತ ಒಯ್ದು ಬಿಟ್ಟಿತು. ಈಗ ನನ್ನ ಮಾರ್ಲಿನ್‌ +ದೇಹದಿಂದ ಇನ್ನಷ್ಟು ರಕ್ತ ಸೋರಿ ಬೇರೆ ಮೀನುಗಳು ಬಂದರೂ ಬರಬಹುದು. + +ಆತನಿಗೆ ಅಂಗಹೀನವಾದ ಮೀನನ್ನು ನೋಡುವ ಮನಸ್ಸಾಗಲಿಲ್ಲ. ಮಾರ್ಲಿನ್‌ ಮೇಲೆ ಶಾರ್ಕ್‌ +ದಾಳಿ ಮಾಡುವಾಗ ಆತನಿಗೆ ಅದು ತನ್ನ ಮೇಲೆಯೇ ದಾಳಿ ಮಾಡಿದಂತೆನಿಸಿತ್ತು. + +ನನ್ನ ಪ್ರೀತಿಯ ಮೀನನ್ನು ಘಾಸಿಗೊಳಿಸಿದ ಆ ಶಾರ್ಕ್‌ನ್ನು ಕೊಂದು ಬಿಟ್ಟೆ ಎಂದು ಆತ ಸಮಾಧಾನ +ಪಟ್ಟುಕೊಂಡ. ಈ ಮೊದಲು ಎಂದೂ ಕಂಡಿರದಷ್ಟು ದೊಡ್ಡದಾದ ಶಾರ್ಕ್‌ ಅದು. ದೇವರ ಸಾಕ್ಷಿ +ಯಾಗಿ, ತಾನು ಸಾಕಷ್ಟು ದೊಡ್ಡ ಮೀನುಗಳನ್ನು ನೋಡಿರುವೆ. + +ಅದರ ಅಂದ ಚೆಂದ ಅದಕ್ಕೇ ಮುಳುವಾಯಿತೆಂದುಕೊಂಡ. ಮೀನು ಹಿಡಿದದ್ದು ಬರೀ ಕನಸು +ಎಂದಾಗಿದ್ದರೆ ಎಷ್ಟೋ ಪಾಲು ಒಳ್ಳೆಯದಿತ್ತು. ಸುದ್ದಿ ಪತ್ರಿಕೆಗಳನ್ನು ಹಾಸಿಕೊಂಡು ಮನೆಯಲ್ಲಿ +ಒಂಟಿಯಾಗಿ ಮಲಗುತ್ತಿದ್ದೆ. + +""ಸೋಲು ಅನುಭವಿಸಲೆಂದು ಮನುಷ್ಯ ಜನ್ಮ ತಾಳಿಲ್ಲ. ಮನುಷ್ಯನನ್ನು ನಾಶಗೊಳಿಸಬಹುದು, +ಆದರೆ ಸೋಲಿಸಲಾಗದು'' ಆತ ಹೇಳಿದ. ಹೀಗಿದ್ದೂ ಮೀನನ್ನು ಕೊಂದಿದ್ದಕ್ಕೆ ತಾನು ದುಃಖಿತನಾಗಿ +ರುವೆ. ಈಗಕೆಟ್ಟ ಗಳಿಗೆಎದುರುಕಾದಿದೆ. ನನ್ನ ಬಳಿ ಹಾರ್ಪೂನು ಕೂಡ ಇಲ್ಲ. ಶಾರ್ಕ್‌ ಕ್ರೂರವಾಗಿತ್ತು, +ಸಮರ್ಥವಾಗಿತ್ತು, ಬಲಶಾಲಿಯಾಗಿತ್ತು ಹಾಗೂ ಬುದ್ಧಿಶಾಲಿಯಾಗಿತ್ತು. ಆದರೆ ತಾನು ಅದಕ್ಕಿಂತ +ಬುದ್ಧಿಶಾಲಿಯಾಗಿದ್ದೆ. ಇಲ್ಲ, ಬುದ್ದಿ ಶಾಲಿಯಾಗಿರಲಿಲ್ಲ. ಕೇವಲ ನನ್ನ ಬಳಿ ಆಯುಧಗಳಿದ್ದವು ಅಷ್ಟೆ. + + +Me ಕಸೂರಿ +ಎನಿ + + +A - ವೃದ್ಧನೇ, ವ್ಯರ್ಥವಾಗಿ ಏನೇನೋ ಯೋಚಿಸಬೇಡ, ಹಿಡಿದ ಮಾರ್ಗದಲ್ಲಿ ಮುನ್ನಡೆ, ಬಂದಿ +3 tA ಎದುರಿಸು'' ಆತ ಗಟ್ಟಿಯಾಗಿ ಹೇಳಿದ, + +ಆದರೆ ತಾನು ಯೋಚಿಸಲೇಬೇಕಾಗಿದೆ. ಈಗ ತನ್ನ ಬಳಿ ಉಳಿದಿರುವುದು ಹ +ಯೋಚನೆ ಹಾಗೂ ಬೇಸ್‌ ಬಾಲ್‌. ತಾನು ಅದರ ಮಿದುಳಲಿ ಲ್ಲಿ ಇರಿದದ್ದಕ್ಕೆ ಡಿಮ್ಯಾಗಿಯೋನ ಭಾವನೆಗ +ಹೇಗಿರಬಹುದು? ಅದೇನು ಅಂಥ ಮಹಾಕಾರ್ಯವಲ್ಲವೆಂದುಕೊಂಡ. ಯಾರು ಬೇಕಾದರೂ ವ ೨ +ಮಾಡಬಹುದು. ಮೂಳೆ ಸರಿತದ ಷೋವಿಗೆ ನನ್ನ ಕೈಗಳ ನೋವು ಸರಿಸಮವಾಗಿರಬಹುದೇ? ನನಗೆ +4 ಗೊತ್ತಿಲ್ಲ. ನನ್ನ ಹಿಂಬಡದಲ್ಲಿ ಈ ಮೊದಲೆಂದೂ ನೋವು ಕಾಣಿಸಿಕೊಂಡಿಲ್ಲ. ಒಮ್ಮೆ ಮಾತ್ರ ನೀರಲ್ಲಿ +ಈಜುತ್ತಿದ್ದ ಕೊಂಡಿ ಮೀನಿನ ಮೇಲೆ ಕಾಲಿಟ್ಟಾಗ ಅದು ತನ್ನ ಕೊಂಡಿಯಿಂದ. ಹಿಂಬಡಕ್ಕೆ ಹೊಡೆದಿತ್ತು. +ಆಗ ತನ್ನ ಕಾಲು ಮ��ಗೆಟ್ಟು ಹೋಗಿ ಸಹಿಸಲಸಾಧ್ಯ ವಾದ : ನೋವು ಕಾಣಿಸಿಕೊಂಡಿತ್ತು. + +“ವ. ಓದ್ಧನೇ, ನಿನ್ನಲ್ಲಿ ಧೈ ರ್ಯ ಉತ್ತೇಜನ ತುಂಬುವಂಥ ಸ ಸಂಗತಿಗಳ ಬಗ್ಗೆ ಒಂದಿಷ್ಟು ಯೋಚಿಸು'' +ಆತ ತನ್ನಷ್ಟಕ್ಕೆ pe “ಪ ಪ್ರತಿ ಕ್ಷ ಕಣವೂ ನಿನಗೆ ಮನೆ ಹತ್ತಿರವಾಗುತ್ತಿ ರುತ್ತ ದೆ. ಹೇಗೂ +ದೋಣಿಯ ಭಾರವೂ ಈಗ ನಾಲ್ವತ್ತು ಪೌಂಡು ಕಡಿಮೆಯಾಗಿದೆ.' + +ಪ್ರ ವೆ ಒಳಹೊಕ್ಕ ರೆ ಏನಾಗಬಹುದೆಂದು ಆತನಿಗೆ ಗೊತ್ತಿತ್ತು. ಆದರೆ ಈಗೇನೂ ಮಾಡುವಂತಿ +ರಲಿಲ್ಲ. ""ಹಾಂ। ಬೀಗ ಒಂದು ಉಪಾಯ! ಚಾಕುವನ್ನು ಹುಟ್ಟಿ ನ ತುದಿಗೆ ಬಿಗಿಯಾಗಿ ಕಟ್ಟಬೇಕು'' +ಆತನೆಂದುಕೊಂಡ. + + +ಚುಕ್ಕಾಣಿಯನ್ನು ಕಂಕುಳಲ್ಲಿ ಗಟ್ಟಿಯಾಗಿ ಹಿಡಿದು, ಹಾಯಿ ಪಟದ ಒಂದು ಪದರನ್ನು ಕಾಲಲ್ಲಿ +ಹಿಡಿದು ಆತ ಚಾಕುವನ್ನು ಹುಟ್ಟಿನ ತುದಿಗೆ ಕಟ್ಟಿದ. +""ತಾನು ವೃದ್ಧನೇನೋ ಸರಿಯೆ, ಆದರೆ ತನ್ನ ಬಳಿ ಈಗ ಶಸ್ತ್ರವಿದೆ.'' +ಈಗ ಕಡಲು ಗಾಳಿ ಆಹ್ಲಾದಕರವಾಗಿತ್ತು. ದೋಣಿ ನಿರಾತಂಕವಾಗಿ ಚಲಿಸುತ್ತಿತ್ತು. ಮತ್ತೆ ಹೊಸ +ಉತ್ತೇಜನ ಪಡೆಯಲೆಂದು ಆತ ಮೀನಿನ ಮುಂಭಾಗವನ್ನು ಮಾತ್ರ ನೋಡುತ್ತಿದ್ದ. +ಆಶಾವಾದಿಯಾಗಿರದವನು ದಡ್ಡನೇ ಸರಿ. ಅಷ್ಟೇ ಏಕೆ, ಅದೊಂದು ಪಾಪವೆಂದೇ ನನ್ನ ಭಾವನೆ. +ಪದ ಬಗ್ಗೆ ಯೋಚಿಸಬೇಡ. ಪಾಪರಹಿತವಾಗಿದ್ದರೂ ಇಲ್ಲಿ ಅನೇಕ ಸಮಸ್ಯೆಗಳಿವೆ. ಅಲ್ಲದೆ ಪಾಪದ + + + + + +117 +ಅಗಸ್ಟ್‌ 1991 + + + + + +ಪರಿಜ್ಞಾನವೂ ತನಗಿಲ್ಲ. ಕ ನ + + +ಪಾಪವೆಂದರೇನು ತನಗೆ ಗೊತ್ತಿಲ್ಲ. ಅಂಥ ಎಷಯಗಳಲ್ಲಿ ತನಗೆ ನಂಬಿಕೆಯಿದೆ ಎನಿಸುವುದಿಲ್ಲ. +ಬಹುಶಃ ಮೀನನ್ನು ಕೊಲ್ಲುವುದು ಪಾಪವೆನಿಸಬಹುದು. ತಾನು ಬದುಕಲು ಹಾಗೂ ಇತರರನ್ನು + + +AA” + + +Kx + + +ತ್ಯ + + +ಬದುಕಿಸಲು ಆ ಪಾಪ ಮಾಡಬೇಕಾಯಿತು. ಹಾಗಿದ್ದರೆ ಎಲ್ಲವೂ ಪಾಪವೆಂದಾಯಿತು. ಪಾಪದ ಬಗ್ಗೆ + + +' ಯೋಚಿಸಬೇಡ. ಅದೀಗ ನಿನ್ನ ಕೈ ಮೀರಿ ಹೋಗಿದೆ. ಕೆಲವು ಜನರಿಗೆ ಪಾಪದ ಬಗ್ಗೆ ಯೋಚಿಸುವುದೇ +ಒಂದು ಕಾಯಕವಾಗಿದೆ. ಅಂಥವರು ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನಿನ್ನದು ಮೀನುಗಾರನ ಜನ್ಮ, +ಆದ್ದರಿಂದ ನೀನು ಮೀನುಗಾರ. ಮೀನಿಗೆ ಮೀನಿನ ಜನ್ಮ ಆದ್ದರಿಂದ ಅದು ಮೀನು. ಸ್ಕಾನ್‌ ಪೆಡ್ರೊ +ಒಬ್ಬ ಮೀನುಗಾರನಾಗಿದ್ದ. ಅದರಂತೆ ಡಿಮ್ಕಾಗಿಯೋನ ತಂದೆಯೂ ಕೂಡ. + +ಆತನ ಬಳಿ ಓದಲು ಏನೂ ಇರಲಿಲ್ಲ. ಕೇಳಲು ರೇಡಿಯೋ ಕೂಡ ಇರಲಿಲ್ಲವಾದ್ದರಿಂದ ಎಲ್ಲ +ವಿಷಯಗಳ ಬಗ್ಗೆ ಚಿಂತನೆಗೆ ತೊಡಗುವುದು ಆತನಿಗೀಗ ಇಷ್ಟವೆನಿಸಿತ್ತು. ಮತ್ತೆ ಪಾಪದ ಬಗ್ಗೆ +ಯೋಚಿಸತೊಡಗಿದ. ನೀನು ಬರೀ ಹೊಟ್ಟೆಗಾಗಿ ಅಥವಾ ಮಾರಾಟಕ್ಕಾಗಿ ಮೀನನ್ನು ಕೊಲ್ಲಲಿಲ್ಲ. +ಮೀನುಗಾರನೆಂಬ ಕಾರಣಕ್ಕಾಗಿ ಹಾಗೂ ಆ ಅಹಮಿಕೆಯಿಂದ ಅದನ್ನು ಕೊಂದೆ. ಜೀವಂತವಾಗಿದ್ದಾಗ +ಅದನ್ನು ಪ್ರೀತಿಸಿದೆ. ನೀನು ಅದನ್ನು ಪ್ರೀತಿಸುವೆ ಎಂದ ಮೇಲೆ ಕೊಲ್ಲುವುದು ಪಾಪವಲ್ಲ. ಅಥವಾ +ಇದೆಲ್ಲ ಅತಿಯಾಯಿತೆ? + +""ವೃದ್ಧನೇ, ನೀನು ಅತಿಯಾಗಿ ಯೋಚಿಸುವೆ'' ಆತ ದೊಡ್ಡ ದನಿಯಲ್ಲಿ ಹೇಳಿದ. + +ಶಾರ್ಕ್‌ ಕೊಲ್ಲುವಾಗ ನೀನು ಸಂತೋಷ ಅನುಭವಿಸಿದೆ. ಅದು ನಿನ್ನಂತೆ ಜೀವಂತ ಮೀನುಗಳನ್ನು +ತಿಂದು ಬದುಕುತ್ತದೆ. ಹಲವು ಶಾರ್ಕ್‌ಗಳಂತೆ ಅದು ಕೇವಲ ಹೊಲಸು ತಿನ್ನುವ ಅಥವಾ ಹೊಟ್ಟೆ ಬಾಕ +ಜೀವಿಯಲ್ಲ. ಅದು ಚೆಂದವಾಗಿದ್ದಂತೆ ಉದಾತ್ತವೂ ಆಗಿತ್ತು. ಅದಕ್ಕೆ ಭಯವೆಂದರೇನು ಗೊತ್ತಿರಲಿಲ್ಲ. + +""ಸ್ವರಕ್ಷಣೆಗಾಗಿ ನಾನು ಅದನ್ನು ಕೊಂದೆ, ಚೆನ್ನಾಗಿಯೇ ಕೊಂದೆ'' ಆತ ಗಟ್ಟಿಯಾಗಿ ಹೇಳಿದ. + + +ಹಾಗೆ ನೋಡಿದರೆ ಒಂದು ಇನ್ನೊಂದನ್ನು ಕೊಲ್ಲುವುದು ಈ ಜಗದ ವ್ಯವಹಾರವಾಗಿದೆ. ನನಗೆ ' + + +ಬದುಕು ನೀಡುವ ಮೀನುಗಾರಿಕೆಯೇ ನನ್ನನ್ನು ಕೊಲ್ಲುತ್ತದೆ. ಹುಡುಗ ಮನೋಲಿನ್‌ ನನ್ನ ಬದುಕಿಗೆ +ಪ್ರೇರಣೆಯಾಗಿದ್ದಾನೆ. ನಾನು ಬಹಳಷ್ಟು ಆತ್ಮವಂಚನೆ ಮಾಡಿಕೊಳ್ಳಕೂಡದು. + +ಆತ ಕೆಳಗೆ ಬಾಗಿ ಶಾರ್ಕ್‌ ಕಚ್ಚಿದ ಭಾಗದಿಂದ ಮೀನಿನ ಒಂದು ತುಂಡು ಮಾಂಸವನ್ನು ಕಿತ್ತುಕೊಂಡ. +ಅದನ್ನು ಬಾಯಲ್ಲಿಟ್ಟುಕೊಂಡು ಜಗಿಯುತ್ತ ಅದರ ಗುಣಮಟ್ಟ ಹಾಗೂ ರುಚಿಯನ್ನು ಪರೀಕ್ಷಿಸಿದ. +ಅದು ಕೆಂಪಗಿರಲಿಲ್ಲ. ಕರಣೆ ಕರಣೆಯಾಗಿ ರಸರಸವಾಗಿತ್ತು. ಅಲ್ಲದೆ ಗುಂಜು ಗುಂಜಾಗಿರಲಿಲ್ಲ. + + +ಪೇಟೆಯಲ್ಲಿ ಅದಕ್ಕೆ ಅಧಿಕ ಬೆಲೆ ದೊರಕುವುದೆಂದುಕೊಂಡ. ಆದರೆ ನೀರಲ್ಲಿ ರಕ್ತದ ವಾಸನೆ ತೊಳೆದು + + +ಹೋಗದಂತೆತಡೆಯಲು ಬೇರೆ ಯಾವ ಉಪಾಯಗಳೂ ಇರಲಿಲ್ಲ. ಕೆಟ್ಟ ಗಳಿಗೆ ಕಾದಿದೆ ಎಂದುಕೊಂಡ. +ಕಡಲು ಗಾಳಿ ಏಕಪ್ರಕಾರವಾಗಿ ಬೀಸುತ್ತಿತ್ತು. ಅದು ಸ್ವಲ್ಪ ಈಶಾನ್ಯದತ್ತ ವಾಲುತ್ತಿದೆಯಾದ್ದರಿಂದ +ಅದು ಬಲಗುಂದಲಿಕ್ಕಿಲ್ಲ. ಆತ ದೂರದವರೆಗೆ ದ ಷ್ಟಿ ಹರಿಸಿದ. ಹಾಯಿ ದೋಣಿಗಳಾಗಲಿ, ಹಡಗು +ಅಥವಾ ಹಡಗಿನಿಂದೇಳುವ ಹೊಗೆಯಾಗಲಿ ಆತನ ಕಣ್ಣಿಗೆ ಬೀಳಲಿಲ್ಲ. ದೋಣಿಯ ಇಬ್ಬದಿಗಳಲ್ಲಿ +ಮೇಲೆ ನೆಗೆಯುತ್ತಿದ್ದ ಹಾರುವ ಮೀನುಗಳು ಮಾತ್ರ ಕಣ್ಣಿಗೆ ಬಿದ್ದವು. ಅಲ್ಲಿ ಗಲ್ಫ್‌ ಸಮುದ್ರದ ಹಳದೀ +ಕಸದ (ಸರ್ಗ್ಯಾಸೊ ಬಳ್ಳಿ) ಜೊಂಡು ತೇಪೆ ತೇಪೆಯಾಗಿ ಹರಡಿಕೊಂಡಿತ್ತು. ಒಂದು ಹಕ್ಕಿ ಕೂಡ ಆತನ +ಕಣ್ಣಿಗೆ ಬೀಳಲಿಲ್ಲ. +ಎ: ದೋಣಿಯ ಬದಿಗೆ ಆತು ಕುಳಿತು ವಿಶ್ರಾಂತಿ ಪಡೆಯುತ್ತ ಆತ ಆಗಾಗ ಮಾರ್ಲಿನ್‌ ಮಾಂಸದ + + +ರುಚಿ ನೊಡುತ್ತಿದ್ದ. ಸುಮಾರು ಎರಡು ತಾಸು ಹೀಗೇ ಪಯಣಿಸಿರಬೇಕು. ಅಷ್ಟರಲ್ಲಿ ಮತ್ತೆರಡು +ಶಾರ್ಕ್‌ಗಳು ಅಲ್ಲಿ ಪ್ರತ್ಯಕ್ಷವಾದವು. + + +ಹ್‌” ನ್‌ + + +ಕಸೂರಿ + + +ಿ + + +ಸಾವ ತ + + +""ಏ'' ಎಂದು ಜೋರಾಗಿ ಚೀರಿದ. ಆ ಶಬ್ದಕ್ಕೆ ಸಮವಾದ ಪರಿಭಾಷೆಯೇ ಬೇರೊಂದಿಲ್ಲ. ತನ್ನ +ಅಂಗೈಯಲ್ಲಿ ಮೊಳೆ ನೆಟ್ಟು ಪಾರಾಗುವಾಗ ಮನುಷ್ಯ ತನಗೆ ಗೊತ್ತಿರದಂತೆ ಹೊರಡಿಸುವ ಒಂದು +ಚಿತ ಚೀತ್ಕಾರ ಅದು. + +""ಗ್ಯಾಲನೋಸ್‌'' ಆತ ಜೋರಾಗಿ ಕೂಗಿದ. ಸಲಿಕೆಯಂತೆ ಚಪ್ಪಟೆ ಮೂತಿಯ, ಕಂದು ವರ್ಣದ, +ತ್ರಿಕೋನಾಕಾರದ ಈಜು ರೆಕ್ಕೆಯುಳ್ಳ ಎರಡು ಶಾರ್ಕ್‌ಗಳು ಬಾಲ ಅಲ್ಲಾಡಿಸುತ್ತ ಒಂದರ ಹಿಂದೆ ಒಂದು " +ಬರುತ್ತಿದ್ದವು. ಮಧುರ ರಕ್ತದ ವಾಸನೆಯ ಪ್ರಜೋದನೆಗೊಳಗಾಗಿ, ಹಸಿವು ತಾಳದೆ ಹುಚ್ಚೆದ್ದು, +ಆ ಉನ್ಮಾ ದದಲ್ಲಿ ದಾರಿ ತಪ್ಪುತ್ತ, ಮತ್ತೆ ಹುಡುಕುತ್ತ ಅವು ಹತ್ತಿ ರಕ್ಕೆ ಬರುತ್ತಿದ್ದವು. + +ಆತ ಹಾಯಿ ಪಟವನ್ನು ಪೋಣಿ��ಿ ಕಟ್ಟಿ, ಚುಕ್ಕಾ ಣಿಯನ್ನು ಅಡುಮಿ ಬಿಗಿಗೊಳಿಸಿದ. ನಂತರ ಚಾಕು +ಕಟ್ಟಿದ್ದ ಹುಟ್ಟನ್ನು ಹಗುರವಾಗಿ ಮೇಲೆತ್ತಿ ದ. ನೆೋಎನರಿದ ಆತನ ಕೈಗಳು ಪ್ರತಿಭಟಿಸಿದವು. ಕೈಗಳನ್ನು + + +ಮುಚ್ಚಿ ತೆರೆದು ಮಾಡಿ ಸಡಿಲುಗೊಳಿಸಿಕೊಂಡ. ಆಮೇಲೆ ಮುಷ್ಟಿ ಓನಿ ಮಾಡಿ ಹಿಡಿದು ಜವ + + +ಪ್ತ + + +ಕಾದ. "ಅವುಗಳ ಸಲಿಕೆಯಾಕಾರದ ಮೂತಿ ಹಾಗೂ ಬಿಳಿ ಅಂಚಿನ ಈಜು ರೆಕ್ಕೆಗಳು ಆತನಿಗೆ ಕಾಣಿಸಿದವು. +ಹೊಲಸು ತಿನ್ನುವ, ಗಬ್ಬು ವಾಸನೆಯ, ಕೊಲೆಗಡುಕ ಹಾಗೂ ಹೇಸಿಗೆ ಬರಿಸುವ ಜಾತಿಯ ಶಾರ್ಕ್‌ +ಗಳವು. ಅವು ಹಸಿದಾಗ ಹುಟ್ಟುಗಳಿಗೆ ಹಾಗೂ ದೋಣಿಯ ಚುಕ್ಕಾಣಿಗೇ ಬಾಯಿ ಹಾಕುತ್ತವೆ. ಈ +ಶಾರ್ಕ್‌ಗಳು ಆಮೆಗಳ ಕಾಲುಗಳನ್ನು ತಿನ್ನುತ್ತವೆ. ನೀರ ಮೇಲೆ ತೇಲುತ್ತ ಆಮೆಗಳು ನಿದ್ರಿಸುವಾಗ +ಅವುಗಳನ್ನು ಹೊಡೆದುಬಿಡುತ್ತವೆ. ಮನುಷ್ಯನಿಗೆ ಮೀನಿನ ವಾಸನೆಯಿರದಿದ್ದರೂ ಅವು ನೀರಿಗಿಳಿದ +ಮನುಷ್ಯನ ಮೇಲೆ ದಾಳಿ ಮಾಡುತ್ತವೆ. + +""ಏ'' ಎಂದು ಆತ ಚೀತ್ಕರಿಸಿದ. "“ಬನ್ನಿ, ಗ್ಯಾಲನೋಸ್‌, ಬನ್ನಿ.'' + +ಅವು ಬಂದೇ ಬಿಟ್ಟವು. ಆದರೆ ಅವು ಮ್ಯಾಕೋ ಬಂದ ರೀತಿಯಲ್ಲಿ ಬರಲಿಲ್ಲ. ಒಂದು ಹೊರಳಿ +ದೋಣಿಯ ತಳಭಾಗ ಸೇರಿತು. ದೋಣಿ ಅಲ್ಲಾಡತೊಡಗಿತು. ಇನ್ನೊಂದು ತನ್ನ ಹಳದೀ ವರ್ಣದ +ಸೀಳು ಗಣ್ಣುಗಳಿಂದ ಆತನನ್ನು ನೋಡುತ್ತ, ತನ್ನ ಅರ್ಧ ವೃತ್ತಾಕಾರದ ದವಡೆಯ ಹಲ್ಲುಗಳನ್ನು +ಪ್ರದರ್ಶಿಸಿತು. ಈ ಮೊದಲೇ ಮುಕ್ಕಾಗಿದ್ದ ಮಾರ್ಲಿನ್‌ ಮೇಲೆ ದಾಳಿಯಿಡಲು ಅಣಿಯಾಯಿತು. ಅದರ +ಕಂದು ವರ್ಣದ ತಲೆ ಹಾಗೂ ಬೆನ್ನ ಮೇಲಿದ್ದ ರೇಖೆ ಸ್ಪಷ್ಟವಾಗಿ ಕಾಣಿಸಿತು. ಅದರ ಬೆನ್ನೆ ಲುಬಿನ +ನೇರಕ್ಕೇ ಮಿದುಳು ಇತ್ತು. ಆತ ಚಾಕು ಕಟ್ಟಿದ್ದ ಹುಟ್ಟಿನಿಂದ ಸಂದಿ ಸ್ಥಳಕ್ಕೆ ಬಲವಾಗಿ ಏಟು ಹಾಕಿದ. +ನಂತರ ಹೊರ ತೆಗೆದು ಮತ್ತೆ ಮತ್ತೆ ಇರಿದ. ಕಚ್ಚಿದ್ದಷ್ಟೇ ಮಾಂಸವನ್ನು ಬಾಯಲ್ಲಿರಿಸಿಕೊಂಡು ಶಾರ್ಕ್‌ +ಕುಸಿದು ಬಿದ್ದು, ಸತ್ತು ಹೋಯಿತು. + +ದೋಣಿಯ ತಳದಲ್ಲಿದ್ದ ಇನ್ನೊಂದು ಶಾರ್ಕ್‌ ಮಾರ್ಲಿನ್‌ ಮೀನನ್ನು ಕಚ್ಚುತ್ತಿದ್ದರಿಂದ ದೋಣಿ +ಹೊಯ್ದಾಡುತ್ತಲೇ ಇತ್ತು. ಆತ ಹಾಯಿ ಪಟವನ್ನು ಸಡಿಲುಗೊಳಿಸಿ, ದೋಣಿ ಅಡ್ಡ ಚಲಿಸುವಂತೆ +ಮಾಡಿ ಅದು ಹೊರಗೆ ಬರುವಂತೆ ಮಾಡಿದ. ಅದು ಕಣ್ಣಿ ಗೆ ಬಿದ್ದೊಡನೆ ಆತಮುಂದಕ್ಕೆ ಬಾಗಿ ಒಂದೇಟು +ಹಾಕಿದ. ಆದರೆ ಅದು ಮಾಂಸಲ ದೇಹದ ಬಿರುಸು ಚರ್ಮದಲ್ಲಿ ಸ ಸ್ವಲ್ಪ ಮಾತ್ರ ಒಳ “ಹೊಕ್ಕಿ ತು. ಆತನ +ಕೈ ಹಾಗೂ ಭುಜಗಳಲ್ಲಿ ನೋವು ಕಾಣಿಸಿಕೊಂಡಿತು. ಅಷ್ಟ ರಲ್ಲಿ ಶಾರ್ಕ್‌ ರಭಸದಿಂದ "ಮೇಲೆದ್ದು +ಬಡು. ಆತ ಅದರ ಚಪ್ಪಟೆ ತಲೆಯ ಸಂದಿ ಸ್ಥಳದಲ್ಲಿ ಇರಿದ. ಅದು ಮೂತಿಯನ್ನು ಮೀನಿನ ಬಳಿ +ಚಾಚಿತು. ಆತ ಹುಟ್ಟಿಗೆ ಕಟ್ಟಿದ್ದ ಚಾಕುವನ್ನು ಹೊರಗೆಳೆದು ಅದೇ ಭಾಗವನ್ನು ಮತ್ತೆ ಮತ್ತೆ ಇರಿದ. +ಅದು ತನ್ನ ದವಡೆಯಲ್ಲಿ ಮೀನನ್ನು ಕಚ್ಚಿ ಹಿಡಿದುಕೊಂಡಿತ್ತು. ಆತ ಅದರ ಎಡಗಣ್ಣಿಗೆ ಇರಿದ. ಆದರೂ + + +`ಅದು ಅಲ್ಲಿ ಯೇ ಅಂಟಿಕೊಂಡಿತ್ತು. + + +“ಲ್ಲ ಸಾಯಲಿಲ್ಲ'' ಎಂದುಕೊಳ್ಳುತ್ತ ಆತಮಿದುಳುಹ ಹಾಗೂ ಬೆನ್ನು ಹುರಿಯ ಮಧ್ಯ ಭಾಗದಲ್ಲಿ + + +" “ಇರಿದ. `ಅದು ಸಲೀಸಾಗಿ ಚರ್ಮ ಭೇದಿಸಿತು. ಈಗ ಅದರ ಮಧ್ಯ ಭಾಗದ ಎಲುಬುಗಳ ಬೇರ್ಪಟ್ಟವು. + + +ತ +| + + +119 +ಅಗಸ್‌, 1991 + + + + + +ಆತ ಹುಟ್ಟನ್ನು ತಲೆ ಕೆಳಗಾಗಿ ಹಿಡಿದು ಚುಚ್ಚಿ ಅದರ ದವಡೆಗಳನ್ನು ಬೇರ್ಪಡಿಸಲು ನೋಡಿದ. ಆತ. +ಹುಟ್ಟಿನ ಅಲಗನ್ನು ಅತ್ತ ಇತ್ತ ತಿವಿಯುತ್ತಿದ್ದಾಗ ಅದು ದವಡೆಯನ್ನು ಸಡಿಲುಗೊಳಿಸುತ್ತಿರುವಂತೆ : +ಆತ "ಹೇಳಿದ, "ಹೋಗು ಗ್ಯಾಲನೋ ಹೋಗು. ನಿನ್ನ ಗೆಳೆಯನನ್ನು. ಕೂಡು ಹೋಗು, ಅಥವಾ +ಅದು ನಿನ್ನ ತಾಯಿ ಇದ್ದರೂ ಇರಬೇಕು.'' + +`` ಆತಚಾಕುವಿನ ಅಲಗನ್ನು ಒರೆಸಿ ಹುಟ್ಟನ್ನು ಕೆಳಗಿಟ್ಟ. ಅಷ್ಟರಲ್ಲಿ ಹಾಯಿಯಲ್ಲಿ ಗಾಳಿ ತುಂಬಿಕೊಳ್ಳ +ತೊಡಗಿ ದೋಣಿ ಮುಂದೆ ಸಾಗಿತು. + +""ಅವು ಅದರ ದೇಹದ ಕಾಲು ಭಾಗ ಉತ್ಕೃಷ್ಟವಾದ ಮಾಂಸವನ್ನು ಕಿತ್ತು ಕೊಂಡಿರಬೇಕು'' ಆತ +ದೊಡ್ಡ ದನಿಯಲ್ಲಿ ಹೇಳಿದ. ""ನಾನು ಮೀನು ಹಿಡಿದದ್ದು ಬರೀ ಕನಸಾಗಿದ್ದರೆ ಒಳ್ಳೆಯದಿತ್ತು. +ಮಾರ್ಲಿನ್‌, ನಡೆದು ಹೋದುದರ ಬಗ್ಗೆ ನಾನು ದುಖಿತನಾಗಿರುವೆ. ಅದರಿಂದ ನನ್ನ ವಿವೇಚನೆಯೇ +ಹಾಳಾಗಿ ಹೋಗುತ್ತದೆ'' ಆತನಿಗೆ ಮೀನನ್ನು ನೋಡುವ ಇಚ್ಛೆಯಿರಲಿಲ್ಲ. ರಕ್ತ ಬಸಿದು ಸ್ವಚ್ಛವಾದ +ಅದರ ದೇಹ ಹಾಗೂ ಅದರ ಪಾರ್ಶ್ವ ರೇಖೆಗಳು ಕನ್ನಡಿಯ ಹಿಂಬದಿಯ ಪಾರಜದಂತೆ ಕಂಡಿತು. + +"“ನಾನು ಬಹಳ ದೂರ ಹೋಗಬಾರದಿತ್ತು, ಮಾರ್ಲಿನ್‌'' ಆತ ನುಡಿದ. ““ನನ್ನ ಹಿತದೃಷ್ಟಿಯಿಂದ. +ಅಥವಾ ನಿನ್ನ ಹಿತ ದೃಷ್ಟಿಯಿಂದ ನಾನು ಬಹಳ ದೂರಕ್ಕೆ ಹೋಗಬಾರದಿತ್ತು. ಕ್ಷಮಿಸು, ಮಾರ್ಲಿನ್‌'' + +ಈಗ ಆತ ತನ್ನಷ್ಟಕ್ಕೇ ಹೇಳಿಕೊಂಡ. ಹುಟ್ಟಿಗೆ ಕಟ್ಟಿದ್ದ ಚಾಕು ಮುರಿದು ಹೋಗಿದೆಯೋ ಹೇಗೆ +ನೋಡು. ನಂತರ ಕೈಗಳನ್ನು ಸರಿಪಡಿಸಿಕೊ. ಇನ್ನೂ ಏನೇನು ಬರಲಿದೆಯೊ? + +""ಚಾಕು ಮಸೆಯಲು ಕಲ್ಲು ಇದ್ದರೆ ಚೆನ್ನಾಗಿತ್ತು'' ಆತ ಹುಟ್ಟಿಗೆ ಕಟ್ಟಿದ್ದ ಚಾಕುವನ್ನು ಪರೀಕ್ಷಿಸುತ್ತ +ಹೇಳಿದ. ""ನಾನು ಮಸೆಗಲ್ಲು ತರಬೇಕಿತ್ತು.'' ವೃದ್ಧನೇ, ತರಬೇಕಾದುದು ಬಹಳವಿತ್ತು. ಆದರೆ ಈಗ +ಚಿಂತಿಸಿ ಫಲವಿಲ್ಲ ಎಂದುಕೊಂಡ. ನಿನ್ನ ಬಳಿ ಇರದ ವಸ್ತುವಿಗಾಗಿ ಚಿಂತಿಸುವ ಸಮಯವಲ್ಲವಿದು. +ನಿನ್ನ ಬಳಿ ಇದ್ದದ್ದನ್ನು ಹೇಗೆ ಉಪಯೋಗಿಸಬಹುದೆಂಬುದರ ಬಗ್ಗೆ ಮಾತ್ರ ಈಗ ಯೋಚಿಸು. + +""ನಿನ್ನ ಉಪದೇಶ ಬಹಳವಾಯಿತು, ಕೇಳಿ ಕೇಳಿ ಬೇಸತ್ತು ಹೋಗಿರುವೆ'' ಆತ ಗಟ್ಟಿ ಯಾಗಿ ಹೇಳಿದ. + +ಕಂಕುಳಲ್ಲಿ ಚುಕ್ಕಾಣಿಯನ್ನು ಹಿಡಿದುಕೊಂಡು ಆತ ಎರಡೂ ಕೈಗಳನ್ನು ನೀರಲ್ಲಿ ಅದ್ದಿದ. ದೋಣಿ +ಮುಂದೆ ಸಾಗಿತ್ತು. + +""ಕೊನೆಯ. ಶಾರ್ಕ್‌ ಎಷ್ಟು ಮಾಂಸವನ್ನು ಕಿತ್ತುಕೊಂಡಿತೋ, ದೇವರಿಗೇ ಗೊತ್ತು. ಆದರೆ +ದೋಣಿಯ ಭಾರ ಈಗ ಕಡಿಮೆಯಾಗಿದೆ.'' ಆತನಿಗೆ ಮೀನು ಊನವಾಗಿದ್ದನ್ನು ಯೋಚಿಸುವ +ಮನಸ್ಸಿರಲಿಲ್ಲ. ಶಾರ್ಕ್‌ಗಳು ಮಾಂಸವನ್ನು ಹರಿದುಕೊಳ್ಳುವಾಗ ಅದರ ತುಂಡುಗಳು ಹೆದ್ದಾರಿಯಷ್ಟು +ಅಗಲಕ್ಕೆ ಸಮುದ್ರದಲ್ಲಿ ಹರಡಿಕೊಂಡಿರಬೇಕು. ಇದು ಎಲ್ಲ ಶಾರ್ಕ್‌ಗಳಿಗೆ ಆಮಂತ್ರಣ ನೀಡಿದಂತೆಯೇ +ಸರಿ, + +ಇಡೀ ಚಳಿಗಾಲಕ್ಕೆ ಸಾಕಾಗುವಂಥ ಮೀ���ು ಅದು. ಅದರ ಬಗ್ಗೆ ಯೋಚಿಸಬೇಡ. ಸದ್ಯ ವಿಶ್ರಮಿ +ಸಿಕೊ. ಉಳಿದಷ್ಟು ಮೀನನ್ನು ರಕ್ಷಿಸಲು ಕೈಗಳು ಆರೋಗ್ಯವಾಗಿರುವಂತೆ ನೋಡಿಕೊ. ಸಮುದ್ರದ +ತುಂಬ ಹರಡಿ ಹೋದ ವಾಸನೆಗಿಂತ ಕೈಗಳಿಗೆ ಅಂಟಿದ ರಕ್ತದ ವಾಸನೆ ಅಷ್ಟು ಮುಖ್ಯವಲ್ಲ. ಕೈಗಳಲ್ಲಿ +ಬಹಳಷ್ಟು ರಕ್ತಸ್ರಾವವಾಗಿಲ್ಲ. ರಕ್ತಸ್ರಾವವಾಗದ್ದರಿಂದ ಎಡಗೈ ಸೆಟೆದುಕೊಳ್ಳಲಿಕ್ಕಿಲ್ಲ. + +ಈಗ ಯಾವುದರ ಬಗ್ಗೆ ಯೋಚಿಸಲಿ ಎಂದುಕೊಂಡ, ಯೋಚಿಸಲು ಏನೂ ಉಳಿದಿಲ್ಲ. ಸದ್ಯ. +ಯೋಚಿಸುವುದನ್ನು ಬಿಟ್ಟು ಇನ್ನೊಂದು ಶಾರ್ಕ್‌ ಬರುವುದೋ ಹೇಗೇ, ಕಾದು ನೋಡಬೇಕು. ಇದೆಲ್ಲ + +ಬರೀ ಕನಸಾಗಿದ್ದರೆ ಎಷ್ಟು ಒಳ್ಳೆಯದಿತ್ತು ಎಂದುಕೊಂಡ. ಆದರೆ ಯಾರಿಗೆ ಗೊತ್ತು? ಮುಂದೆ ಎಲ್ಲವೂ +ಸರಿ ಹೋಗಬಹುದು. + + +ಅಲ್ಲಿಗೆ ಬಂದ ಇನ್ನೊಂದು ಶಾರ್ಕ್‌ದ ಮೂ *ಯೂ ಸಲಿಕೆಯಾಕಾರವಾಗಿತ್ತು. ಹಂದಿಯ ಹಾಗೆ + + +120 ಹಳ + + +ದೋಣಿಯ ಬಳಿಗೆ ಬಂತು. ಹಂದಿಯ ಬಾಯಿ ಅದರಷ್ಟು ಅಗಲವಾಗಿದ್ದರೆ ನೀನು ನಿನ್ನ ತಲೆಯನ್ನು +ಅದರಲ್ಲಿರಿಸಬಹುದಿತ್ತು. ಅದು ಬಳಿಗೆ ಬರುವವರೆಗೂ ಕಾದು ಚಾಕುವಿನಿಂದ ಅದರ ಮಿದುಳಿಗೆ ಇರಿದ. +ಅದು ಒದ್ದಾಡುತ್ತ ಹಿಂದಕ್ಕೆ ಸರಿದಾಗ ಚಾಕುವಿನ ಅಲಗು ಮುರಿದು ಹೋಯಿತು. + +ಆತ ಗಟ್ಟಿಯಾಗಿ ಕಾಲೂರಿ ಚುಕ್ಕಾ ಣಿ ತಿರುಗಿಸಲು ನೋಡಿದ. ಬೃಹತ್‌ ಶಾರ್ಕ್‌ ಮುಳುಗುವಾಗ +ಆಳಕ್ಕಿ ದಂತೆ ಅದರ ಗಾತ್ರ ಚಿಕ್ಕ ದಾಗುತ್ತ ಹೋಯಿತು. ಸಮುದ್ರದಲ್ಲಿ "ಸ್ತು ಗಳು ಮುಳುಗುವ ರೀತಿಗೆ. +ಆತ 'ಯಾವಾಗಲೂ ಆಕರ್ಷಿತನಾಗುತಿ.€ ತ್ರಿದ್ದ. ಆದರೆ ಈಗ ಆತ ಅತ್ತ ಕಡೆ ನೋಡಲಿಲ್ಲ ಕೂಡ. + +"“ನನ್ನ ಬಳಿ ಈಗ ಈಟಿ ಇದೆ. ಆದರೆ ಅದು ಅಷ್ಟೊಂದು ಪ್ರಯೋಜನಕಾರಿ ಅಲ್ಲ. ಈಗ +ಉಳಿದಿರುವುದು ದೋಣಿಯ ಎರಡು ಹುಟ್ಟುಗಳು ಹಾಗೂ ಒಂದು ಚುಕ್ಕಾಣಿ ಹಾಗೂ ಒಂದು ದೊಣ್ಣೆ +ಮಾತ್ರ.'' + +ಈಗ ಅವು ನನ್ನನ್ನು ಸೋಲಿಸಿದಂತೆಯೇ ಎಂದುಕೊಂಡ. ಶಾರ್ಕ್‌ಗಳನ್ನು ದೊಣ್ಣೆಯಿಂದ ಹೊಡೆ +ಯುವುದಷ್ಟು ಶಕ್ತಿ ನನ್ನ ಬಳಿಯಿಲ್ಲ. ಏನೇ ಆಗಲಿ, ಹುಟ್ಟುಗಳು, ಚುಕ್ಕಾಣಿ ಹಾಗೂ ಸಣ್ಣ ದೊಣ್ಣೆ +ನನ್ನ ಬಳಿ ಇರುವವರೆಗೂ ನಾನು ಹೋರಾಡುವೆ. + +ಆತ ಮತ್ತೆ ಕೈಗಳನ್ನು ನೀರಲ್ಲಿ ಅದ್ದಿದ. ಇಳಿ ಹೊತ್ತು ಸರಿದು ಸಂಜೆಯಾಗುತ್ತಿತ್ತು. ಸಮುದ್ರ +ಹಾಗೂ ಆಕಾಶದ ಹೊರತು ಆತನಿಗೇನೂ ಕಾಣುತ್ತಿರಲಿಲ್ಲ. ಆಕಾಶದಲ್ಲಿ ಗಾಳಿಯ ರಭಸ ಅಧಿಕವಾ +ಗಿತ್ತು. ಇಷ್ಟರಲ್ಲಿ ಭೂಮಿ ಕಂಡರೂ ಕಾಣಬಹುದು ಎಂದುಕೊಂಡ. + +""ವೃದ್ಧನೇ, ನೀನು ಬಹಳ ದಣಿದಿರುವೆ. ನಿನ್ನ ಮನಸ್ಸೂ ದಣಿದಿದೆ'' ಆತ ಹೇಳಿದ. + +ಸೂರ್ಯ ಮುಳುಗಲು ಇನ್ನೂ ಸ್ವಲ್ಪ ಸಮಯ ಬಾಕಿ ಇತ್ತು. ಅದುವರೆಗೆ ಮತ್ತೆ ಯಾವ ಶಾರ್ಕ್‌ಗಳೂ +ಸುಳಿದಿರಲಿಲ್ಲ. + +ಅಷ್ಟರಲ್ಲಿ ಕಂದು ವರ್ಣದ ಈಜು ರೆಕ್ಕೆಗಳು ಕಾಣಿಸಿಕೊಳ್ಳುತ್ತಿದ್ದಂತೆ ನೀರಿನ ಕಲಕಲ ನಾದವೂ * +ಕೇಳಿಸಿತು. ಅವುಗಳಿಗಿನ್ನೂ ರಕ್ತದ ವಾಸನೆಯ ಜಾಡು ಸಿಕ್ಕಿರಲಿಲ್ಲ. ಅವು ಒಂದರ ಬದಿಗೊಂದು +ಸಮಾಂತರವಾಗಿ ಈಜುತ್ತ ನೇರವಾಗಿ ದೋಣಿಯತ್ತ ಬರುತ್ತಿದ್ದವು. + + + + + +A +ವಹ" ಶಾಕ್‌ ಅನು ನೆಲ ಮೂಕ ಇಳ�� ನೋಡು +ಕೊನೆಗೂ ವಕ್ಸ್‌ ಬಾತ ಜ್ಯ ತೆ "ವಂದನೆ ” +PAA 80488 ಅನ್ನ್ಯೇದಕ್ಯೆ ಖೀಫ್ಲಿ ಕಸವ ay ವ ಅತೆ ಕೊಟ್ಟ ನ. +ಕಣಯ್ಯ ಸಕ. ನಾರ್‌ ಬ್‌ + + + + + +121 +ಅಗಸ್ಟ್‌ 1991 + + + + + +ಆತ ಚುಕ್ಕಾಣಿಯನ್ನು ಒತ್ತಿ ಹಿಡಿದ. ಹಾಯಿಪಟವನ್ನು ಪೋಣಿಸಿದ ನಂತರ ದೋಣಿಯ ಒಳಭಾಗದ - +' ಲ್ಲಿದ್ದ ದೊಣ್ಣೆಯನ್ನು ಕೈಗೆತ್ತಿಕೊಂಡ. ಅದು ಮುರಿದ ಹುಟ್ಟಿನ ಹಿಡಿಕೆಯಾಗಿತ್ತು. ಆ ಹುಟ್ಟನ್ನೇ +ಕೊರೆದು ಎರಡೂವರೆ ಅಡಿ ಉದ್ದದ ದೊಣ್ಣೆ ತಯಾರಿಸಲಾಗಿತ್ತು. ಅದು ಹಿಡಿಯಲು ಅನುಕೂಲವಾಗಿ +ದ್ದರಿಂದ ಪರಿಣಾಮಕಾರಿಯಾಗಿ ಬಳಸಬಹುದಿತ್ತು. ಆತ ಬಲಗೈಯಿಂದ ದೊಣ್ಣೆಯನ್ನು ಗಟ್ಟಿಯಾಗಿ +ಹಿಡಿದುಕೊಂಡು ಮೀನುಗಳು ಬರುವುದನ್ನೇ ಕಾಯತೊಡಗಿದ. ಅವೆರಡೂ ಶಾರ್ಕ್‌ಗಳಾಗಿದ್ದವು. +ಮೊದಲನೆಯ ಶಾರ್ಕ್‌ನ ಮೂಗಿನ ಮೇಲೆ ಅಥವಾ ನೇರವಾಗಿ ತಲೆಗೇ ಏಟು ಹಾಕಿದರಾಯಿತು +ಎಂದುಕೊಂಡ. + +ಎರಡೂ ಶಾರ್ಕ್‌ಗಳು ಪರಸ್ಪರ ಅಕ್ಕಪಕ್ಕದಲ್ಲಿ ಒತ್ತೊತ್ತಾಗಿ ಬರುತ್ತಿದ್ದವು. ಆತನಿಗೆ ಹತ್ತಿರವಿದ್ದ + +ಶಾರ್ಕ್‌ ಬಾಯಿ ತೆರೆದು ತನ್ನ ಹಲ್ಲುಗಳಿಂದ ಮೀನಿನ ಹೊಟ್ಟೆ ಯನ್ನು ಕಚ್ಚಿತು. ಆತ ದೊಣ್ಣೆಯನ್ನೆತ್ತಿ +ಅದರ ಅಗಲವಾದ ತಲೆಯ ಮೇಲೆ ಬಲವಾಗಿ ಏಟು ಹಾಕಿದ. ಅದರ ಚರ್ಮ ರಬ್ಬರಿನಂತೆ ಗಡುಸಾ : +ಗಿತ್ತು. ದೊಣ್ಣೆ ಜಾರಿ ಕೆಳಗೆ ಸರಿಯಿತು. ಮಾಂಸ ತಿನ್ನುವುದನ್ನು ಬಿಟ್ಟು ಅದು ಬದಿಗೆ ಬರುತ್ತಿ ದ್ದಂತೆ +ಅದರ ಮೂಗಿನ ಮೇಲೊಂದು ಏಟು ಹಾಕಿದ. + +ಇನ್ನೊಂದು ಬರಲೋ ಬೇಡವೋ ಎಂದು ಅನುಮಾನಿಸುತ್ತ ಬಾಯಿ ತೆರೆದುಕೊಂಡು ಬಂದೇ + +ಬಿಟ್ಟಿತು. ಅದರ ದವಡೆಯೊಳಗಿಂದ ಮಾಂಸದ ತುಂಡುಗಳು ಬಿಳಿಯ ಕಣಗಳಾಗಿ ಹೊರಗೆ ಚೆಲ್ಲುತ್ತಿ +ದ್ದವು. ಆತ ಅದರ ತಲೆಯ ಮೇಲೆ ಬಲವಾಗಿ ಏಟು ಹಾಕಿದಾಗ ಅದು ಅವನತ್ತ ನೋಡಿ, ಕಚ್ಚಿ +ಹಿಡಿದ ಮಾಂಸವನ್ನು ಸಡಿಲು ಬಿಟ್ಟಿತು. ಮತ್ತೆ ಅದು ಮಾಂಸ ತಿನ್ನಲು ಹವಣಿಸುತ್ತಿದ್ದಂತೆ ಆತ ದೊಣ್ಣೆ +ಬೀಸಿದ. + +""ಬಾ, ಮತ್ತೆ ಬಾ.'' ಆತ ಅದನ್ನು ಆಹ್ವಾನಿಸಿದ. ಶಾರ್ಕ್‌ ಮತ್ತೆ ರಭಸದಿಂದ ಬಂದು ತನ್ನ +ದವಡೆಗಳನ್ನು ಮುಚ್ಚಿಕೊಳ್ಳುತ್ತಿದ್ದಂತೆ ಆತ ತನಗೆ ಎಷ್ಟು ಸಾಧ್ಯವೊ ಅಷ್ಟು ದೊಣ್ಣೆಯನ್ನೆತ್ತಿ ಬಲವಾಗಿ +ಹೊಡೆದ. ಅದು ತಾನು ಕಿತ್ತುಕೊಂಡ ಮಾಂಸವನ್ನು ಬಿಟ್ಟು ಅಲ್ಲಿಂದ ಹೊರಟುಹೋಯಿತು. + +ಅದು ಮತ್ತೆ ಬರಬಹುದೆಂದು ಕಾದ. ಆದರೆ ಒಂದೂ ಸನಿಹಕ್ಕೆ ಬರಲಿಲ್ಲ. ಅದರಲ್ಲಿ ಒಂದು ಮೀನು +ವರ್ತುಳಾಕಾರವಾಗಿ ಸುತ್ತುತ್ತಿತ್ತು. ಇನ್ನೊಂದರ ಸುಳಿವು ಹತ್ತಲಿಲ್ಲ. + +ಅವುಗಳನ್ನು ಕೊಲ್ಲುವುದು ತನಗೆ ಸಾಧ್ಯವಿರಲಿಲ್ಲ. ತಾನು ತರುಣನಾಗಿದ್ದಾಗಿನ ಮಾತೇ ಬೇರೆ. +ಆದರೆ ಅವುಗಳನ್ನು ಚೆನ್ನಾಗಿ ಇಕ್ಕಿದ್ದೇನೆ. ಈಗ ಅವುಗಳ ಪರಿಸ್ಥಿತಿ ನೆಟ್ಟಗಿರಲಿಕ್ಕಿಲ್ಲ. ನನ್ನ ಬಳಿ ಬ್ಯಾಟು +ಇದ್ದರೆ ಎರಡೂ ಕೈಗಳಿಂದ ಮೊದಲನೆಯ ಶಾರ್ಕ್‌ನ್ನು ಹೊಡೆದು ಕೊಲ್ಲುತ್ತಿದ್ದೆ. ಈಗಲೂ ಕೂಡ. + +ಆತನಿಗೆ ಮೀನಿನ ಕಡೆಗೆ ನೋಡುವ ಮನಸ್ಸಾಗಲಿಲ್ಲ. ಅದರ ದೇಹದ ಅರ್ಧ ಭಾಗ ನಾಶವಾಗಿತ್ತು. +ಶಾರ್ಕ್‌ಗಳ ಕೂಡ ಹೋರಾಡುವಾಗಲೇ ಸೂರ್ಯ ಮುಳುಗಿದ್ದ. + +"ಇಷ್ಟರಲ್ಲೇ ಕತ್ತಲಾಗಬಹುದು. ಹವಾನಾ ದ್ವೀಪದ ಬೆಳಕು ಕಂಡರೂ ಕಾಣಬಹುದು. ತಾನು +ಪೂರ್ವದ ಕಡೆಗಿದ್ದರೆ ಹೊಸ ಬೀಚಿನ ದೀಪಗಳೂ ಗೋಚರಿಸಬಹುದು. + +ತೀರದಿಂದ ತಾನು ಬಹಳ ದೂರವೇನಿಲ್ಲ. ಯಾರೂ ತನ್ನ ಬಗ್ಗೆ ಅಷ್ಟೇನೂ ಚಿಂತಿಸಿರಲಿಕ್ಕಿಲ್ಲ. ಆದರೆ +ನನ್ನ ಬಗ್ಗೆ ಚಿಂತಿಸಲು ಹುಡುಗನೊಬ್ಬನಿದ್ದಾನಲ್ಲ! ನನ್ನ ಸಾಮರ್ಥ್ಯದ ಬಗ್ಗೆ ಆತನಲ್ಲಿ ದೃಢ +ನಂಬಿಕೆಯಿದೆ. ವಯಸ್ಸಾದ ಮೀನುಗಾರರು ಚಿಂತೆ ಮಾಡುತ್ತಿರಬೇಕು. ಇತರ ಎಲ್ಲರಿಗೂ ಚಿಂತೆಯಾಗಿರ +ಬೇಕು. ತಾನು ವಾಸಿಸುವ ಪಟ್ಟಣ ತುಂಬ ಒಳ್ಳೆಯದು ಎಂದುಕೊಂಡ. + +- ಇನ್ನು ಆತ ಮೀನಿನ ಜೊತೆ ಮಾತನಾಡಲಾರ. ಅದು ತುಂಬ ಜರ್ಜರಿತವಾಗಿತು. ಅಷ ರಲಿ ಅವನ +ತಲೆಯಲ್ಲಿ ಏನೋ ವಿಚಾರ ಸುಳಿಯಿತು. ಬಾಷ + +""ಅರ್ಧ ಮೀನು! ನಿನಗಿಂಥ ಸ್ಥಿತಿ ಬಂದೊದಗಿತೆ? ಬಹಳ ದೂರ ಹೋಗಿದ್ದಕ್ಕೆ ಹೀಗಾಯಿತು. + + +122 ಕಸ್ತೂರಿ + + +ಬ ಕ್ಷಮೆ ಇರಲಿ. ನಮ್ಮಿಬ್ಬರನ್ನೂ ನಾನು ನಾಶಗೊಳಿಸಿದೆ.' ಆದರೆ ನಾವಿಬ್ಬರೂ ಎಷ್ಟೋ +` ಶಾರ್ಕ್‌ಗಳನ್ನು. ಕೊಂದೆವು. ಹೌದು ನಾನು ಹಾಗೂ ನೀನು. ಮುದಿ ಮೀನು ಪ್ರಾಣಿಯೇ, ನೀನೆಷ್ಟು +ಫಿ ಮೀನುಗಳನ್ನು ್ನ್ನ ಕೊಂದಿದ್ದೆ? ಇತರ ಮೀನುಗಳಂತೆ ನಿನ್ನ ತಲೆಯ ಮೇಲೆ ಕೊಂಬು ಮೂಡಿಲ್ಲವಲ್ಲ.'' +ಮೀನಿನ ಬಗ್ಗೆ ಯೋಚಿಸುತ್ತ ಕಾಲ ಕಳೆಯುವುದು ಅವನಿಗೆ ಇಷ್ಟವಾಗಿತ್ತು. ತಮ್ಮಷ್ಟಕ್ಕೆ ತಾವು +ಟೆ) ಸ್ವತಂತ್ರ ವಾಗಿ ಈಜುತ್ತಿ ರುವ ಶಾರ್ಕ್‌ಗಳ ಗೊಡವೆ ತನಗೇಕೆ ಎಂದುಕೊಂಡ. "ಅವುಗಳ ಮೂತಿಯ +ಕ ಮೇಲಿರುವ ಕೊಂಬನ್ನು ಕತ್ತರಿಸಿ ಹಾಕುತ್ತಿದ್ದೆ. ಆದರೆ ತನ್ನ ಬಳಿ ಕೈ ಕೊಡಲಿಯಾಗಲಿ, ಚಾಕುವಾಗಲಿ +ಇರಲಿಲ್ಲ. +ಒಂದು ವೇಳೆ ಕೆ 1 ಕೊಡಲಿ ಅಥವಾ ಚಾಕು ತನ್ನ ಬಳಿ ಇದ್ದರೆ ಅವುಗಳನ್ನು ಹುಟ್ಟಿನ ತುದಿಗೆ +ಕಟ್ಟುತ್ತಿ ದ್ದೆ. ಎಂಥ ಆಯುಧ ಅದು! ಆಗ ನಾವಿಬ್ಬರೂ ಜೊತೆಗೂಡಿ ಅವುಗಳ ಕೂಡ ಹೋರಾಡುತ್ತಿ +' ದ್ವೆವು. ಒಂದು ವೇಳೆ ರಾತ್ರಿಯಾದ ಮೇಲೆ ಅವು ದಾಳಿಯಿಟ್ಟರೆ ಏನು ಮಾಡುವೆ ಹೇಳು? +"“ಅವುಗಳ ಜೊತೆ ಹೋರಾಡುವೆ, ಜೀವ ಇ ಬಾರು ಹೋರಾಡುವೆ'' ಆತ ದೃಢ ನಿಶ್ಚಯದ +-ಧಾಟಿಯಲ್ಲಿ ಹೇಳಿದ. +ಈಗ ಸುತ್ತೆಲ್ಲ ಕತ್ತಲು. ಎಲ್ಲಿಯೂ ಬೆಳಕಿನ ಸುಳಿವು ಇಲ್ಲ. ದೀಪಗಳೂ ಕಾಣುತ್ತಿಲ್ಲ. ಬರೀ ಗಾಳಿ +' ಹಾಗೂ ಹಾಯಿ ಪಟದ ಸದ್ದು ಮಾತ್ರ ಅನುಭವಕ್ಕೆ ಬರುತ್ತಿದೆ. ಆಗಲೇ ತಾನು ಸತ್ತು ಹೋಗಿರಬಹುದೇ +ಎಂದುಕೊಂಡ. ಆತ ತನ್ನ ಎರಡೂ ಅಂಗೈ ಗಳನ್ನು ಜೋಡಿಸಿದ. ಅವು ಜೀವಂತವಾಗಿದ್ದವು. ಅವು +ಗಳನ್ನು ಮುಚ್ಚಿ ತೆರೆಯುತ್ತ ನೋವು ಆನುಭವಿಸಿದ. ಹಿಂದಕ್ಕೆ ಬಾಗಿ ದೋಣಿಗೆ ಆತುಕುಳಿತು ತಾನಿನ್ನೂ +ಜೀವಂತವಾಗಿರುವೆ ಎಂದುಕೊಂಡ. ಆತನ ಭುಜಗಳು ಅದನ್ನು ಆತನಿಗೆ ಹೇಳಿದವು. +ಮೀನು ಹಿಡಿದರೆ ಪ್ರಾರ್ಥನೆ ಹೇಳುವೆ ಎಂದು ವಚನವಿತ್ತಿ ದ್ದೆ. ಆದರೆ ತಾನೀಗ ಬಹಳ ದಣಿದಿದ್ದ +"ರಿಂದ ಪ್ರಾರ್ಥನೆ ಹೇಳಲಾರೆ. ಸದ್ಯ ಅರಿವೆಯ ಚೀಲವನ್ನು ತೆಗೆದುಕೊಂಡು ಭುಜಗಳ ಮೇಲೆ +ಹೊದ್ದುಕೊಳ್ಳಬೇಕು. +ಆತ ಚುಕ್ಕಾಣಿ ಆಡಿಸುತ್ತ ಬೆಳಕಿನ ಸೆಳಕುಗಳಿಗ��ಗಿ ಆಗಸದತ್ತ ನೋಡಿದ. ತನ್ನ ಬಳಿ ಅರ್ಧ ಮೀನು +ಮಾತ್ರ ಉಳಿದಿದೆ. ಅಷ್ಟನ್ನಾದರೂ ಕೊಂಡೊಯ್ಯುವ ಭಾಗ್ಯ ತನ್ನ ದಾಗಬಹುದೆ ಎಂದುಕೊಂಡ. +ಯಾವುದಕ್ಕೂ ಸ್ವಲ್ಪ ದೈ ವದ. ಸಹಾಯ ಬೇಕು. ಇಲ್ಲ, ಬಹಳ ದೂರಕ್ಕೆ ಹೋಗಿ ನೀನು ದೈವವನ್ನು +ಎದುರು ಹ ಕಂಡರೆ: +“ಮೂರ್ಯರಂತೆ ಮಾತನಾಡಬೇಡ, ಇನ್ನಾದರೂ ಎಚ್ಚರಾಗು, ಚೆನ್ನಾಗಿ ಚುಕ್ಕಾಣಿ ಹಿಡಿದುಕೊ, +ನಿನಗಿನ್ನೂ ಒಳ್ಳೆಯ ದೈವ ಕಾದಿದೆ'' ಆತ ಗಟ್ಟಿಯಾಗಿ ಹೇಳಿದ. +"ಡೆ ವನ್ನು ವುದು "ಮಾರುಕಟ್ಟೆ ಯಲ್ಲಿ ಸಿಗುವಂತಿದ್ದರೆ ಕೊಳ್ಳಬೇಕೆಂದಿರುವೆ'' ಆತ ಹೇಳಿದ. +`ಏನು ಕೊಟ್ಟು ಅದನ್ನು ಕೊಂಡುಕೊಳ್ಳಲಿ?'' ಆತ ತನ್ನನ್ನೇ ಕೇಳಿಕೊಂಡ, ""ಕಳೆದು ಹೋದ +ಹಾರ್ಪೂನು, ಮುರಿದ ಚಾಕು ಹಾಗೂ ಈ 'ಎರಡು ದರಿದ್ರ ಕ ಗಳನ್ನು ಕೊಟ್ಟು ಅದನ್ನು ಕೊಂಡು +ಕೊಳ್ಳಲೆ?'' +"ಹಾಗೇ ಮಾಡು'' ಆತ ಹೇಳಿದ. ""ಎಂಭತ್ನಾಲ್ಕು ದಿನಗಳನ್ನು ದಂಡ ತೆತ್ತು ನೀನು ಅದನ್ನು +ಕೊಳ್ಳಲು ಪ ರ್ರಯತ್ನಿ ಸಿದೆ. ವ್ಯಾಪಾರ ಕುದುರಿತ್ತು ಕೂಡ.'' +ಅಸಂಬದ್ದ ವಾಗಿ ಯೋಚಿಸುವುದು ಬೇಡ ಎಂದುಕೊಂಡ. ದೈವವೆನ್ನುವುದು ವಿವಿಧ ರೂಪಗಳಲ್ಲಿ +ಕಾಣಿಸಿಕೊಳ್ಳುತ್ತದೆ m8 ಅದನ್ನಾರು ಗುರುತಿಸಬಲ್ಲ ರು? ದೈ ವ ಯಾವುಶೀ ರೂಪದಲ್ಲಿ ದ್ದರೂ ಅವರ್‌ +ಹೇಳಿದಷ್ಟು 'ಕೊಟ್ಟು ಅದನ್ನು ಕೊಂಡುಕೊಳ್ಳುವೆ. ತಾನೀಗ ಬೆಳಕಿನ ಪ್ರತೀಕ್ಷೆಯಲ್ಲಿರುವೆ. ತನ್ನ +ಬಯಕೆಗಳು ಒಂದೋ das ಅದೇನೇ ಇರಲಿ ತನಗೀಗ ಬೇಕಾಗಿರುವುದು ಬೆಳಕು. ಆತ ನೆಟ್ಟ ಗೆ + + +123 +es 1091 + + +ಕುಳಿತು ಚುಕ್ಕಾಣಿ ಆಡಿಸಲು ಅಣಿಯಾದ. ನೋವಿನ ಅನುಭವವಾಗಿ ತಾನಿನ್ನೂ ಜೀವಂತವಾಗಿರುವೆ +ಎಂದುಕೊಂಡ. + +ಸುಮಾರುರಾತ್ರಿಯಹತ್ತು ಗಂಟೆಯಾಗಿರಬಹುದು. ಪಟ್ಟಣದ ದೀಪಗಳ ಚದುರಿದ ಬೆಳಕುನೀರಲ್ಲಿ +ಪ್ರತಿಫಲನಗೊಂಡದ್ದು ಕಾಣಿಸಿತು. ಚಂದ್ರೋದಯಕ್ಕೆ ಮುನ್ನಿನ ಚುಕ್ಕೆಗಳ ಟಿಮಿ ಟಿಮಿ ಬೆಳಕು +ಆಗಸವನ್ನು ತುಂಬಿಕೊಂಡಿದ್ದರಿಂದ ಪಟ್ಟಣದ ಬೆಳಕನ್ನು ಗ್ರಹಿಸುವುದು. ಕಷ್ಟವಾಗಿತ್ತು. ನಂತರ ಆ +ದೀಪಗಳು. ತೀರದ ಗುಂಟ ಸ್ಪಷ್ಟವಾಗಿ ಗೋಚರಿಸತೊಡಗಿದವು. ಈಗ ಕಡಲು ಗಾಳಿ “ಹೆಚ್ಚಿ ದ್ದರಿಂದ +ಸಮುದ್ರ ಕ್ಟೋಭೆಗೊಂಡಿತ್ತು. ಆತ ಬೆಳಕಿನೆಡೆಗೆ ದೋಣಿಯನ್ನು ತಿರುಗಿಸಿದ. ಈಗ ಪ್ರವಾಹದ +ಸೆಳೆತವನ್ನು ಭೇದಿಸಬೇಕಿತ್ತು. + +ಹೋರಾಟವೀಗ ಕೊನೆಗೊಂಡಿತು. ಬಹುಶಃ ಅವು ಮತ್ತೆ ದಾಳಿ ಮಾಡಬಹುದು. ಈ ಕತ್ತಲೆಯಲ್ಲಿ +ನಿರಾಯುಧನಾದ ಒಬ್ಬ ಮನುಷ್ಯ ಏನು ತಾನೆ ಮಾಡಬಲ್ಲ? + +ಅವನ ದೇಹ ಹಣ್ಣು ಹಣ್ಣಾಗಿತ್ತು. ರಾತ್ರಿಯ ಚಳಿಗೆ ಅವನ ದೇಹದ ಅಂಗಾಂಗಗಳು ಹಾಗೂ +ಗಾಯಗಳು ವಿಪರೀತವಾಗಿ ನೋಯುತಿ ತಿದ್ದವು. ಮತ್ತೆ ತನಗೆ ಹೋರಾಡುವ ಪ್ರಸಂಗ ಬರಲಿಕ್ಕಿಲ್ಲವೆಂ +ದುಕೊಂಡ. ಅದೇ ತನ್ನ ಪ್ರಬಲ ಆಸೆಯಾಗಿದೆ. + +ಆದರೆ ಮಧ್ಯರಾತ್ರಿ ಯ ಸುಮಾರಿಗೆ ಆತ ಮತ್ತೆ ಹೋರಾಡಬೇಕಾಯಿತು. ಆ ಹೋರಾಟ ನಿರರ್ಥಕ +ವಾಗಿತ್ತು. ಏಕೆಂದರೆ ಅವು ಗುಂಪುಗೂಡಿ ಬಂದು ದಾಳಿಯಿಟ್ಟಿದ್ದವು. ಈಜು ರೆಕ್ಕೆಗಳಿಂದ ನೀರನ್ನು +ಸೀಳುತ್ತ ಬರುವಾಗ ಉಂಟಾಗುತ್ತಿದ್ದ ನೀರಿನ ಧಾರೆ ಹ��ಗೂ ಅವುಗಳ ದೇಹದ ಥಳಕು ಮಾತ್ರ ಆತನಿಗೆ +ಕಾಣುತ್ತಿತ್ತು. ಆತ ಅವುಗಳ ತಲೆಗೆ ಇಕ್ಕಿದ. ಅವುಗಳ ದವಡೆಗಳ ಕರಕರ ಸದ್ದನ್ನು ಆತ ಆಲಿಸಿದ. +ಕೆಳಬದಿಯಿಂದ ಮೀನನ್ನು ಹರಿದು ತಿನ್ನುವಾಗ ದೋಣಿ ಹೊಯ್ದಾಡತೊಡಗಿತ್ತು. ಹತಾಶನಾಗಿ ಕೇವಲ +ಅಂದಾಜಿನ ಮೇಲೆ ಆತ ದೊಣ್ಣೆಯಿಂದ ಹೊಡೆಯತೊಡಗಿದ. ಯಾವುದೋ ಏನೋ ದೊಣ್ಣೆಯನ್ನು +ಹಿಡಿದೆಳೆದುಕೊಂಡು ಅಲ್ಲಿಂದ ಮಾಯವಾಯಿತು. + +ಈಗ ಆತ ಚುಕ್ಕಾಣಿಯನ್ನೆ € ಹೊರಗೆಳೆದುಕೊಂಡು ಎರಡೂ ಕೈಗಳಿಂದ ಒಂದೇ ಸಮನೇ ಜಜ್ಜತೊಡ +ಗಿದ. ಆದರೆ ಅವು ದೋಣಿಯ ಮೇಲೆ ಮುಗಿದು ಬಿದ್ದವು. ಒಂದರ ಮೇಲೊಂದು ಬಿದ್ದು ದಡಪಡಿಸುತ್ತ +ಮಾಂಸವನ್ನು ಹರಿದು ಚೂರು ಚೂರು ಮಾಡುತ್ತಿದ್ದವು. + +ಕೊನೆಗೊಂದು ಶಾರ್ಕ್‌ ಬಂದು ಮೀನಿನ ತಲೆಗೆ ಬಾಯಿ ಹಾಕಿತು. ಆತ ಚುಕ್ಕಾಣಿಯನ್ನೆತ್ತಿ- ಅದರ +ತಲೆಗೆ ಹಾಕಿದ. ತಲೆ ಬಿರುಸಾಗಿದ್ದರಿಂದ ಅದನ್ನು ಕಚ್ಚಲು ಅದಕ್ಕೆ ಸಾಧ್ಯವಾಗಿರಲಿಲ್ಲ. ಆತ ಮತ್ತೆ: +ಮತ್ತೆ ಏಟು ಹಾಕುತ್ತಿರುವಂತೆ ಚುಕ್ಕಾಣಿಯ ತುದಿ ಮುರಿದು ಹೋಯಿತು. ಈಗ ಸಿಬುರೆದ್ದ ಚುಕ್ಕಾಣಿಯ +ತುದಿಯಿಂದಲೇ ಆತ ಶಾರ್ಕ್‌ದ ದೇಹವನ್ನು ತಿವಿದ. ಅದು ಅದರ ಚರ್ಮದಲ್ಲಿ ನಾಟಿತು. ಆತ +ಮತ್ತೊಂದು ಸಲ ತಿವಿದೊಡನೆ ಶಾರ್ಕ್‌ ಹೊರಟುಹೋಯಿತು. ಆ ಗುಂಪಿನ ಕೊನೆಯ ಶಾರ್ಕ್‌ ಅದು. +ಇನ್ನು ತಿನ್ನಲು ಏನೂ ಉಳಿದಿರಲಿಲ್ಲ. + +ಆತನಿಗೆ ಉಸಿರಾಡಲೂ ಕಷ್ಟವಾಗತೊಡಗಿತು. ತಾಮ್ರದ ವಾಸನೆ ಹಾಗೂ ಸಿಹಿ ಮಿಶ್ರಿತ ವಿಚಿತ್ರ + +ದ್ರವ ಆತನ ಬಾಯಿಗೆ ಬಂತು. ಒಂದು ಕ್ಷಣ ಆತನಿಗೆ ಗಾಬರಿಯಾಯಿತು. ಆದರೆ ಅದು ಅಷ್ಟಕ್ಕೇ +ನಿಂತಿತು. + +ಆತ ಸಮುದ್ರದಲ್ಲಿ ಉಗುಳಿ ಹೇಳಿದ. ""ಶಾರ್ಕ್‌ಗಳೇ, ಅದನ್ನು ತಿಂದು ಬಿಡಿ. ಓರ್ವ ಮನುಷ್ಯನನ್ನು +ಕೊಂದುಬಿಟ್ಟೆ ವು ಎಂದು ಕನಸು ಕಾಣುತ್ತ ಸಂಭ್ರಮದಿಂದ ನಲಿಯಿರಿ. ಲ್ನ + +ಆತನಿಗೆ “ತನ್ನ ಸೋಲಿನ ಅರಿವಾಗಿತ್ತು. ಉಪಾಯವಿಲ್ಲದೆ ದೋಣಿಯ ಹಿಂಭಾಗಕ್ಕೆ ಬಂದು, +ಸಿಬುರೆದ್ದ ಚುಕ್ಕಾಣಿಯನ್ನು ಮತ್ತೆ ದೋಣಿಗೆ ಅಳವಡಿಸಿದ. ತನ್ನ ಭುಜಗಳ ಮೇಲೆ ಅರಿವೆಯ + + +ವ ಹೊದ್ದುಕೊಂಡು, ಚುಕ್ಕಾಣಿಯನ್ನು ತಿರುಗಿಸಿ, ದೋಣಿ ಮುಂದೆ ಸಾಗಲು ಬಿಟ್ಟ. ದೋಣಿ +ಹಗುರಾಗಿ ತೇಲತೊಡಗಿತು. ಈಗ ಅವನ ತಲೆಯಲ್ಲಿ ಯೋಚನೆಗಳಾಗಲಿ, ಮನಸ್ಸಿನಲ್ಲಿ ಭಾವನೆಗಳಾ +ಗಲಿ ಇರಲಿಲ್ಲ. ಅದೆಲ್ಲ ಗತಿಸಿ ಹೋದ ಸಂಗತಿ ಎಂದುಕೊಂಡು ಜಾಣತನದಿಂದ ದೋಣಿಯನ್ನು + ಬಂದರಿನತ್ತ ಸಾಗಿಸಿದ. +ರಾತ್ರಿಯಿಡೀ ಶಾರ್ಕ್‌ಗಳು ಮೀನಿನ ಅಸ್ಥಿಪಂಜರದ ಮೇಲೆ ಎರಗಿದವು. ಅವು ಎಲುಬುಗಳನ್ನು +೫ ಕಚ್ಚುವಾಗ ಕಟಕು ಸಂಡಿಗೆಗಳಂತೆಕುರುಕುರುಸದ್ದು ಹೊರಡುತ್ತಿತ್ತು. ಆತ ಅದರತ್ತ ಲಕ್ಷ್ಯ ಕೊಡಲಿಲ್ಲ. +4. ಚುಕ್ಕಾಣಿ ಆಡಿಸುವುದನ್ನುಳಿದು ಆತ ಬೇರೆ ಯಾವ ಕಡೆಗೂ ಲಕ್ಷ್ಯ ಹಾಕಲಿಲ್ಲ. ದೋಣಿ ಹಗುರವಾಗಿ ' +ಹಾಗೂ ಸರಾಗವಾಗಿ ಸಾಗುತ್ತಿ ರುವುದನ್ನು ನೋಡುತ್ತ ಕುಳಿತ. +ದೋಣಿಯ ಸ್ಥಿತಿ ಮಾತ್ರ ಚೆನ್ನಾಗಿದೆ. ಚುಕ್ಕಾಣಿಯೊಂದನ್ನು ಬಿಟ್ಟರೆ ಅದರ ಯಾವ ಭಾಗಕ್ಕೂ +ಧಕ್ಕೆಯಾಗಿಲ್ಲ . ಚುಕ್ಕಾಣಿ ಹಾಳಾದರೆ ತೊಂದರೆಯಿಲ್ಲ. ಅದನ್ನು ಸುಲಭವಾಗಿ ಬದಲಿಸಬಹುದು. +ಪ್ರವಾಹದ ಸೆಳವು ದಾಟಿದ್ದರ ಅರಿವು ಅವನಿಗಾಯಿತು. ಬೀಚಿನಲ್ಲಿರುವ ಓಣಿಗಳ ದೀಪಗಳು ಈಗ +ಕಾಣತೊಡಗಿದ್ದವು. ತಾನೆಲ್ಲಿದ್ದೇನೆ ಎಂಬುದು ಆತನಿಗೆ ಗೊತ್ತಿತ್ತು. ಮನೆ ತಲುಪುವುದು ಕಷ್ಟವಾಗಿರ +ಲಿಲ್ಲ. +ಏನೇ ಆಗಲಿ, ಒಮ್ಮೊಮ್ಮೆ ಗಾಳಿ ನಮ್ಮ ಗೆಳೆಯನೇ ಸರಿ. ಅಲ್ಲದೆ ಈ ಮಹಾ ಸಮುದ್ರ ನಮ್ಮ +ಗೆಳೆಯರಿಂದ ಹಾಗೂ ವೈರಿಗಳಿಂದ ತುಂಬಿ ಹೋಗಿದೆ. ಹಾಸಿಗೆ ಕೂಡ ನನ್ನ ಗೆಳೆಯ. ಹೌದು, ಹಾಸಿಗೆ +ಸಾಮಾನ್ಯ ವಸ್ತುವಲ್ಲ. ಸೋತು ಬಸವಳಿದು ಮನೆ ಸೇರಿದಾಗ ನೀವು ಸುಲಭವಾಗಿ ಹಾಸಿಗೆಯ +ಮೇಲೊರಗಬಹುದು. ಹಾಸಿಗೆ ಸುಖದ ಮಹತ್ವ ತನಗೆ ಗೊತ್ತೇ ಇರಲಿಲ್ಲ. ಇರಲಿ, ನಿನ್ನನ್ನು ಯಾರು +ಸೋಲಿಸಿದರು ಗೊತ್ತೆ ಎಂದು ಆತ ತನ್ನನ್ನೇ ಕೇಳಿಕೊಂಡ. +> ""ನನ್ನನ್ನು ಯಾರೂ ಸೋಲಿಸಲಿಲ್ಲ'' ಆತ ಕೂಗಿ ಹೇಳಿದ. "ನಾನು ಬಹಳ ದೂರ ಹೋಗಿದ್ದೆ, +ಅಷ್ಟೆ.'' +ಆತ ಆ ಪುಟ್ಟ ಬಂದರು ತಲುಪಿದಾಗ ಟೆರೇಸ್‌ ಹೊಟೇಲಿನ ದೀಪಗಳು ಆರಿದ್ದವು. ಎಲ್ಲರೂ +' ಮಗಿದ್ದಾರೆಂದುಕೊಂಡ. ಕಡಲು ಗಾಳಿಯ ರಭಸ ಈಗ ಹೆಚ್ಚತೊಡಗಿತ್ತು. ಬಂದರಿನ ತುಂಬೆಲ್ಲ +| ಮೌನ ಆವರಿಸಿತ್ತು. ಆತ ಬಂಡೆಗಲ್ಲಿನ ಬಳಿ ಇದ್ದ ಕಲ್ಲು ಮೆಟ್ಟಲುಗಳ ಬಳಿಗೆ ದೋಣಿಯನ್ನು +ಕೊಂಡೊಯ್ದ. ಅಲ್ಲಿ ಆತನಿಗೆ ಸಹಾಯ ಮಾಡಲು ಯಾರೂ ಇರಲಿಲ್ಲ. ಆದ್ದರಿಂದ ಆತ ದೋಣಿ +: ಯನ್ನು ಸಾಧ್ಯವಾದಷ್ಟು ಮುಂದೆ ನೂಕಿ, ಕೆಳಗಿಳಿದು, ಬಂಡೆಗಲ್ಲಿಗೆ ಅದನ್ನು ಕಟ್ಟಿದ. +ಆತ ಹಾಯಿ ಕಂಬವನ್ನು ಕೆಳಗಿಳಿಸಿ ಹಾಯಿ ಪಟವನ್ನು ಸುತ್ತಿ, ಕಟ್ಟಿದ. ನಂತರ ಅದನ್ನು ಹೆಗಲ +ಮೇಲೆ ಹೊತ್ತುಕೊಂಡು ದಬ್ಬೆ ಏರತೊಡಗಿದ. ಅಬ್ಬಾ, ತಾನೆಷ್ಟು ದಣಿದಿರುವೆ ಹೊಡ ಒಂದು +ಕ್ಷಣ ಅಲ್ಲಿಯೇ ನಿಂತು ಹಿಂದಿರುಗಿ ನೋಡಿದ. ಬೀದಿ ದೀಪ ಪಗಳಪ್ರ ತಿಫಲನದ ಬೆಳಕಲ್ಲಿ ಬೃಹದಾಕಾರದ +ಬಾಲ ದೋಣಿಯ ಹಿಂಬದಿಗೆ ಸೆಟೆದು ನಿಂತುಕೊಂಡಿತ್ತು. ಅದರ ಬೆನ್ನಿನ ಅಸ್ತಿಪಂಜರದ ಏಳಿ ಗೆರೆಗಳು +ಸ ಹಾಗೂ ಮುಂದೆ ಚಾಚಿದ ಕೊಕ್ಕೆಯುಳ್ಳ ಅದರ ತಲೆಯನ್ನು ಆತ ಗಮನಿಸಿದೆ. ಬಾಲ ಹಾಗೂ ತಲೆಯ +5 ಮಧ್ಯ ಭಾಗದಲ್ಲಿ ಎಲ್ಲವೂ ಪೊಳ್ಳಾ ಗಿತ್ತು. +ಆತ ಮತ್ತೆ ದಿಬ್ಬೆ ಏರತೊಡಗಿದ. ಮೇಲೆ ಏರುತ್ತಿದ್ದಂತೆ ಕುಸಿದು ಬಿದ್ದ. ನಂತರ ಸ್ವಲ್ಪ ಹೊತ್ತು + +ಅಲ್ಲಿಯೇ ಕುಳಿತ. ಭುಜದ ಮೇಲೆ ಹಾಯಿ ಕಂಬ ಹಾಗೇ ಇತ್ತು. ಈಗ ಮೇಲೇಳಲು ಪ್ರಯತ್ನಿಸಿದ. +ಸಾಧ್ಯ ವಾಗದೇ ಹಾಯಿ ಕಂಬವನ್ನು ಹೊತ್ತು ಅಲ್ಲಿಯೇ ಕುಳಿತು ರಸ್ತೆಯ ಕಡೆಗೆ ನೋಡಿದ. ದೂರದಲ್ಲಿ +| ಬೆಕ್ಕೊಂದು ತನ್ನ ಕಾಯಕಕ್ಕಾಗಿ ರಸ್ತೆಯ ಬದಿಯಿಂದ ಹೊರಟಿತ್ತು. ಅನಂತರ ಆತ ರಸ್ತೆಯನ್ನೇ +`` ನೋಡತೊಡಗಿದ. +~~ KY + + +ha eC La aN + + +| + + +ಕೊನೆಗೆ ಆತ ಹಾಯಿ ಕಂಬವನ್ನು ಕೆಳಗಿಳಿಸಿ, ಎದ್ದು ನಿಂತ. ನಂತರ ಅದನ್ನೆತ್ತಿ ಹೆಗಲ ಮೇಲಿರಿಸಿ +ಕೊಂಡು ಮುನ್ನಡೆದ. ಆತ ಮನೆ ತಲುಪುವುದಕ್ಕೆ ಮುನ್ನ ಐದು ಬಾರಿ ಕುಳಿತುಕೊಳ್ಳಬೇಕಾಯಿತು. ' +ಮನೆ ಸೇರಿದ ಮೇಲೆ ಆತ ಹಾಯಿ ಕಂಬವನ್ನು ಗೋಡೆಗಾನಿಸಿ ಇಟ್ಟ. ಕತ್ತ ಲಲ್ಲೇ ಕೈಯಾಡಿ��ಿ +ಬಾಟಲಿಯನ್ನು ಹುಡುಕಿ ನೀರು ಕುಡಿದ. ನಂತರ ಹಾಸಿಗೆಯ ಮೇಲೊರಗಿದ. ತನ್ನ ಭುಜಗಳಿ ಮೇಲೆ +ರಗ್ಗನ್ನು ಎಳೆದುಕೊಂಡು, ಬೆನ್ನು, ಕಾಲು ಮುಚ್ಚಿ ಕೊಂಡು, ಎರಡೂ ಕೈಗಳನ್ನು ಹೊರಚಾಚಿ, ಅಂಗೈ +ಮೇಲೆ ಮಾಡಿ, ಬೋರಲಾಗಿ ಮಲಗಿಕೊಂಡ. +ಮುಂಜಾನೆ ಹುಡುಗ ಬಂದು ಬಾಗಿಲಲ್ಲಿ ಇಣಿಕಿದಾಗ ಆತ ಇನ್ನೂ ಮಲಗಿದ್ದ. ಅಂದು ಗಾಳಿಯ +ರಭಸ NE ದೋಣಿಗಳು ಸಮುದ್ರ ಸೇರುವಂತಿರಲಿಲ್ಲ. ಹುಡುಗ ನಿನ್ನಿನ ರಾತ್ರಿ +ತಡವಾಗಿ ಮಲಗಿದ್ದ. ಎಂದಿನಂತೆ ಬೆಳಿಗ್ಗೆ ಎದ್ದು ವೃದ್ಧನ ಮನೆಗೆ ಬಂದಿದ್ದ. +ಹುಡುಗ ಆತನ ಉಸಿರಾಟವನ್ನು ಗಮನಿಸಿದ. ನಂತರ ಅವನ ಕ್ರೈ ಗಳನ್ನು ನೋಡಿ ಹುಡುಗ +ಅಳತೊಡಗಿದ. ಆಮೇಲೆ ಕಾಫಿ ತರಲೆಂದು ಸುಮ್ಮನೆ ಎದ್ದು ಹೊರ ನಡೆದ. ದಾರಿಯುದ್ದಕ್ಕೂ ಆತ +ಅಳುತ್ತಲೇ ಇದ್ದ. +ಎಷ್ಟೋ ಮೀನುಗಾರರು ದೋಣಿಯ ಬಳಿ ಗುಂಪುಗೂಡಿದ್ದರು. ದೋಣಿಯ ಬದಿಗೆ ಏನು +ಕಟ್ಟ ಲಾಗಿದೆ ಎಂದು ಅವರು ವಸ್ತಯದಿಂದ ನೋಡುತ್ತಿದ್ದರು. ಅದರಲ್ಲೊಬ್ಬ ಹಗ್ಗದ ಹುರಿಯಿಂದ +ಮೀನಿನ ಅಸ್ಥಿ ಪಂಜರವನ್ನು ಅಳೆಯುತ್ತಿದ್ದ. +ಹುಡುಗ 'ಕೆಳಗಿಳಿದು ಹೋಗಲಿಲ್ಲ. ಆತ ಈ ಮೊದಲೇ ಅಲ್ಲಿಗೆ ಹೋಗಿ ಬಂದಿದ್ದ. ಆತನ ಜಾಗದಲ್ಲಿ +ಮೀನುಗಾರನೊಬ್ಬ ಕಾವಲು ಕಾಯುತ್ತಿದ್ದ. +“ಅವನು ಹೇಗಿದ್ದಾನೆ?'' ಓರ್ವ ಮೀನುಗಾರ ಕೂಗಿ ಕೇಳಿದ. +""ಮಲಗಿದ್ದಾನೆ'' ಹುಡುಗ ಗಟ್ಟಿಯಾಗಿ ಕೂಗಿ ಹೇಳಿದ. ತಾನು ಅಳುವುದನ್ನು ಅವರು ಭತ +ನೋಡಲಿ ಎಂದುಕೊಂಡ. "ಯಾರೂ ಆತನಿಗೆ ತೊಂದರೆ ಕೊಡಬೇಡಿ.'' +""ಅಡಿಯಿಂದ ಮುಡಿಯವರೆಗೆ ಅದು ಹದಿನೆಂಟು ಅಡಿ ಉದ್ದವಾಗಿದೆ.'' ಅದನ್ನು ಅಳತೆ ಮಾಡು +ತ್ತಿದ್ದ ಮೀನುಗಾರ ಕೂಗಿ ಹೇಳಿದ. +""ನಿನ್ನ ಮಾತಿನಲ್ಲಿ ನನಗೆ ನಂಬಿಕೆಯಿದೆ'' ಹುಡುಗ ಉತ್ತರಿಸಿದ. +ಆತ ಟಿರೇಸ್‌ಗೆ ಗೆ ಹೋಗಿ ಒಂದು ಕಾನು ಕಾಫಿ ಕೊಡುವಂತೆ ಕೇಳಿದ. +"ಜೆನ್ನಾ ಗಿ ಹಾಲು ಸಕ್ಕರೆ ಬೆರೆಸು, ಬಿಸಿಯಾಗಿರಲಿ'' +"ಮತ್ತ ೇೀನಾದರೂ ಬೇಕೆ ಘ +""ಸದ್ಯ ಬೇಡ, ಅನಂತರ ಆತ ಏನು ತಿನ್ನುತ್ತಾನೋ ನೋಡೋಣ.'' +“ಅದೆಂಥ ಅದ್ಭುತ ಮೀನು!'' ಹೊಟೇಲಿನ ಮಾಲಿಕ ಉದ್ಗರಿಸಿದ. “ಈವರೆಗೆ ಅಂಥ ಮೀನನ್ನು. +ಕಂಡದ್ದೇ ಇಲ್ಲ. ನಿನ್ನೆ ನೀನು ಹಿಡಿದ ಮೀನುಗಳೂ ಅತ್ಯುತ್ತ ಮವಾಗಿವೆ. ತ್ಯ +""ನನ್ನ ಮೀನುಗಳು ಹಾಳಾಗಿ ಹೋಗಲಿಬಿಡು'' ಎನ್ನುತ್ತ ಹುಡುಗ ಮತ್ತೆ ಅಳತೊಡಗಿದ. +""ಕುಡಿಯಲು ಯಾವುದಾದರೂ ಪಾನೀಯ ಬೇಕೇ" ಹೊಟೇಲು ಮಾಲಿಕ ಕೇಳಿದ. +""ಬೇಡ, ಸಾಂಟಿಯಾಗೊನನ್ನು ಪೀಡಿಸದಿರಲು ಅವರಿಗೆ ಹೇಳು. ನಾನು ಇಷ್ಟರಲ್ಲೇ ಬಂದು +ಬಿಡುವೆ.'' +""ನನಗಾದ ದುಃಖವನ್ನು ಅವನಿಗೆ ತಿಳಿಸು'' ಹೊಟೇಲು ಮಾಲಿಕ ಹೇಳಿದ. +""ಆಗಲಿ, ಧನ್ಯವಾದಗಳು'' ಹುಡುಗ ಹೇಳಿದ. +ಹುಡುಗ ಕ್ಕಾನಿನಲ್ಲಿ ಬಿಸಿಯಾದ ಕಾಫಿ ತುಂಬಿಕೊಂಡು ಸಾಂಟಿಯಾಗೊನ ಮನೆಗೆ ಬಂದ. ಆತ + + +ಕ್ರಾ + + +126 “ಕಾಗಿ + + + + + + + + + + +ಎಳುವವರೆಗೂ ಅಲ್ಲಿ ಯೇ ಕುಳಿತ. ಒಮ್ಮೆ' ಆತನಿಗೆ ಎಚ್ಚರವಾಗಿರಬೇಕೆನಿಸಿತು. ಆದರೆ ಆತ ಮತ್ತೆ + +ಗಾಢವಾಗಿ ನಿದ್ರಿಸತೊಡಗಿದ. ಕಾಫಿ ಬಿಸಿ ಮಾಡಲು ಕಟ್ಟಿಗೆ ತರಲೆಂದು ಹುಡುಗ ರಸ್ತೆ ಹಿಡಿದು ಹೋದ. + +ಕೊನೆಗೆ ���ಾಂಟಿಯಾಗೊನಿಗೆ ಎಚ್ಚರವಾಯಿತು. + +"ಹಾಗೇ ಕುಳಿತುಕೊಳ್ಳಬೇಡ, ಕುಡಿ ಇದನ್ನು'' ಎನ್ನುತ್ತ ಹುಡುಗ ಗ್ಲಾಸಿನೊಳಗೆ ಕಾಫಿ ಸುರಿದ. + +ಆತ ಅದನ್ನೆ ತ್ತಿ ಕೊಂಡು ಕುಡಿದ. + +ಗ್ಯ ““ಮನೋಲಿನ್‌, ಅವು ನನ್ನನ್ನು ಸೋಲಿಸಿದವು'' ಆತ ಖಿನ್ನನಾಗಿ ಹೇಳಿದ, ""ನಿಜವಾಗಿಯೂ, +ವು ನನ್ನನ ನ್ನು ಸೋಲಿಸಿಬಿಟ ವು ಸ + +“ಮೀನು ನಿನ್ನನ್ನು ಸೋಲಿಸಲಿಲ್ಲ. ಮಾರ್ಲಿನ್‌ ನಿನ್ನನ್ನು ಸೋಲಿಸಲಿಲ್ಲವಲ್ಲ'' + + +ಇದ್ನ +"ಇಲ್ಲ, ನಿಜವಾಗಿಯೂ ಮಾರ್ಲಿನ್‌ ನನ್ನನ್ನು ಸೋಲಿಸಲಿಲ್ಲ. ಅದೆಲ್ಲ ಅನಂತರ ಸಂಭವಿಸಿದ್ದು'' + + +""ಪೆಡ್ರಿಕೊದೋಣಿಯನ್ನು ಹಾಗೂ ಅದರಲ್ಲಿ. ಯ ಸರಂಜಾಮುಗಳನ್ನು ಯುತ್ತಿದ್ದಾನೆ. ಮೀನಿನ +ತಲೆಯನ್ನು ತೆಗೆದುಕೊಂಡು ಏನು ಮಾಡುವೆ?'' +; ““ಅದನ್ನು ಕತ್ತರಿಸಿ, ಪೆಡ್ರಿಕೊ ಬಲೆಗಳಿಗಾಗಿ ಉಪಯೋಗಿಸಿಕೊಳ್ಳಲಿ ಬಿಡು'' + +"ಮತ್ತ 'ಈಟಿಯನು ಲ” +"ಬೇಕಾದರೆ ಅದನ್ನು ನೀನೇ ಇಟ್ಟುಕೊ'' +““ನನಗದು ಬೇಕು'' ಹುಡುಗ ಹೇಳಿದ, "“ ಈಗ ನಾವು ಹೊಸ ಯೋಜನೆಗಳನ್ನು ಹಾಕಿಕೊಳ್ಳಬೇಕು'' +""ನನಗಾಗಿ ಎಲ್ಲರೂ ಹುಡುಕಿದರೆ? '' +“ಹೌದು, ಕರಾವಳಿಯ ಪಹರೆಗಾರರು ಹಾಗೂ ವಿಮಾನಗಳ ಮೂಲಕ ನಿನಗಾಗಿ ಹುಡುಕಿದರು.'' +““ಸಾಗರವು ತುಂಬ ವಿಶಾಲವಾಗಿದೆ. ಅಲ್ಲದೆ ದೋಣಿ ತೀರ ಚಿಕ್ಕದಾಗಿದ್ದರಿಂದ ಸುಲಭವಾಗಿ +ಕಾಣಿಸುವುದಿಲ್ಲ'' ಆತ ಹೇಳಿದ. ಸಾಗರದಲ್ಲಿರುವಾಗ ಒಬ್ಬನೇ ಮಾತಾಡುತ್ತ ಕುಳಿತುಕೊಳ್ಳುವ +ಬದಲಾಗಿ ಜೊತೆಗೆ ಯಾರಾದರೂ ಇದ್ದರೆ ಬಹಳ ಒಳ್ಳೆಯದು ಎಂದ. ""ನಿನ್ನ ಅನುಪಸ್ಥಿತಿ ಬ +' ದೊಡ್ಡ ಕೊರತೆ ಎನಿಸಿತು. ನೀನು ಏನನ್ನು ಹಿಡಿದೆ?'' +““ಮೊದಲನೆಯ ದಿನ ಒಂದು, ಎರಡನೆಯ ದಿನ ಒಂದು ಹಾಗೂ ಮೂರನೆಯ ದಿನ ಎರಡು +ಮೀನುಗಳನ್ನು ಹಿಡಿದೆ'' +““ಶಹಭಾಷ್‌, ತುಂಬ ಸಂತೋಷ'' +“ಮೀನು ಹಿಡಿಯಲು ನಾವು ಮತ್ತೆ ಜೊತೆಯಾಗಿ ಹೋಗೋಣ.'' + +""ಬೇಡ, ನಾನು ಸುದೈ ವಿಯಲ್ಲ. ನನ್ನ ಬಳಿ ಸ ಸುದೈವ ಎಂಬುದೇ ಇಲ್ಲ' +""ದೈವ ಹಾಳಾಗಿ ಹೋಗಲಿ, ಬೇಕಾದರೆ ಅದನ್ನು `ನನ್ನ ಜೊತ ಕರ ತರುವೆ'' +“ನನ್ನ ತಂದೆ ತಾಯಿ ಏನನ್ನುತ್ತಾರೋ?'' + +"ಅದರ ಗೊಡವೆ ನನಗಿಲ್ಲ. ನಿನ್ನೆ ಎರಡು ಮೀನು ಹಿಡಿದಿರುವೆ. ನಾವೀಗ ಕೂಡಿಯೇ ಮೀನು + +ಹಿಡಿಯಲು ಹೋಗೋಣ. ನನಗಿನ್ನೂ ಬಹಳ ಕಲಿತುಕೊಳ್ಳಬೇಕಿದೆ. ಗ +""ಮೀನುಗಳನ್ನು ಕೊಲ್ಲಲು ನಮ್ಮ ಬಳಿ ಒಳ್ಳೆಯ ಆಯುಧವಿದ್ದರೆ ಒಳಿತು. ಅದನ್ನು ಯಾವಾಗಲೂ +ನ್‌ ದೋಣಿಯಲ್ಲಿ ಟಿ 5 ರಬೇಕು. ಹಳೆಯ ಫೋರ್ಡ್‌ ಗಾಡಿಯ ಸ್ಟಿಂಗ್‌ ತಟ್ಟೆ ಗಳಿಂದ ನೀನು ಅಲಗನ್ನು +ಮಾಡಿಸ ಬಹುದು. ಗ್ವಾನಾ ಬಾಕೋವಾದಲ್ಲಿ ಅದನ್ನು ಮೆಲು ಕೊಡೋಣ. ಅದು ಮೊನ ನಟಾಗಿರ +ಬೇಕು. ಹಾಗೂ ಮುರಿಯದಂತೆ ಗಡುಸಾಗಿರಬೇಕು. ನನ್ನ ಚಾಕು ಸಾ ಹೋಯಿತು, ಗೊತ್ತೆ?'' +““ಮತ್ತೊಂದು ಚಾಕು ತಂದು ಸ್ಟಿಂಗ್‌ ತಟ್ಟೆಯ Sets ಕೂಡ್ರಿಸುವೆ. ಈ ಭಯಂಕರ ಬಿರುಗಾಳಿ + + +ಇನ್ನು ಎಷ್ಟು ದಿನ ಬೀಸಬಹುದು?'' +ಸ್ಟ್‌ 1991 + + +ಆ ಇ + + +127 + + + + + +""ಬಹುಶಃ ಮೂರು-ನಾಲ್ಕು ದಿನ ಅಥವಾ ಅದಕ್ಕೂ ಹೆಚ್ಚು.'' + +""ಈ ಮಧ್ಯೆ ನಾನು ಎಲ್ಲವನ್ನೂ ದುರಸ್ತಿ ಮಾಡಿ ಇಟ್ಟುಕೊಳ್ಳುವೆ. ನೀನು ನಿನ್��� ಕೈಗಳನ್ನು +ಗುಣಪಡಿಸಿಕೊ'' ಹುಡುಗ ಹೇಳಿದ. + +""ಅವುಗಳನ್ನು ಹೇಗೆ ಉಪಚರಿಸಬೇಕೆಂಬುದು ತನಗೆ ಗೊತ್ತಿದೆ. ರಾತ್ರಿ ವಿಚಿತ್ರವಾದ ದ್ರವವನ್ನು +ಕಾರಿಕೊಂಡೆ. ಎದೆಯೊಳಗೇನೋ ಚುಚ್ಚಿದ ಅನುಭವ ನನಗಾಯಿತು.'' + +""ಅದನ್ನೂ ಗುಣಪಡಿಸಿಕೊ, ಸದ್ಯ ಇನ್ನಷ್ಟು ಮಲಗು. ನಾನು ಹೋಗಿ ಸ್ವಚ್ಛವಾದ ಬಟ್ಟೆಗಳನ್ನು +ಹಾಗೂ ತಿನ್ನಲು ಏನಾದರೂ ತರುವೆ.'' + +""ನಾನು ಓದಿರದ ಸುದ್ದಿ ಪತ್ರಿಕೆಗಳನ್ನು ತೆಗೆದುಕೊಂಡು ಬಾ'' ಆತ ಹೇಳಿದ. + +""ನೀನು ಬೇಗ ಗುಣ ಹೊಂದು. ನಿನ್ನಿಂದ ಕಲಿತುಕೊಳ್ಳಬೆ: ಎದ್ದು ಇನ್ನೂ ಬಹಳವಿದೆ. ನೀನೆಷ್ಟು +ತೊಂದರೆ ಅನುಭವಿಸಿದೆ?'' + +""ಲೆಕ್ಕವಿಲ್ಲದಷ್ಟು'' ಆತ ಹೇಳಿದ. + +""ನಾನು ಊಟ ಹಾಗೂ ಸುದ್ದಿ ಪತ್ರಿಕೆಗಳನ್ನು ತರುವೆ, ನೀನು ಜೆನ್ನಾಗಿ ವಿಶ್ರಮಿಸಿಕೊ. ಬರುವಾಗ +ನಿನ್ನ ಕೈಗಳಿಗೆ ಏನಾದರೂ ಔಷಧಿ ತರುವೆ. + +""ಮೀನಿನ ತಲೆ ತೆಗೆದುಕೊಳ್ಳಲು ಪೆಡ್ರಿಕೋಗೆ ಹೇಳಲು ಮರೆಯಬೇಡ.'' + +""ಇಲ್ಲ, ಮರೆಯುವುದಿಲ್ಲ.'' + +ಹುಡುಗ ಬಾಗಿಲು ದಾಟಿ, ಬೆಣಚುಗಲ್ಲುಗಳನ್ನು ತುಳಿಯುತ್ತ ಸಾಗಿದ್ದಂತೆ ಮತ್ತೆ ಅಳತೊಡಗಿದ್ದ. + +ಆ ಮಧ್ಯಾಹ್ನ ಟೆರೇಸ್‌ ಹೊಟೇಲಿನಲ್ಲಿ ಪ್ರವಾಸಿಗರ ಔತಣ ಕೂಟವಿತ್ತು. ಸಮುದ್ರ ತೀರದಲ್ಲಿದ್ದ +ಖಾಲಿ ಬೀರು ಕ್ಯಾನುಗಳು ಹಾಗೂ ಎಲುಬು ರಾಶಿಯ ಗುಡ್ಡೆಗಳ ಮಧ್ಯೆ ಮಹಿಳೆಯೊಬ್ಬಳು ತನ್ನ ದ ಷ್ಟಿ +ತೂರಿಸಿ ಕುಳಿತಿದ್ದಳು. ಮೂಡಣ ಗಾಳಿಗೆ ಅಲ್ಲೋಲ ಕಲ್ಲೋಲವಾಗಿ ಹೊರ ಚೆಲ್ಲುತ್ತಿದ್ದ ಸಮುದ್ರದ +ನೀರಲ್ಲಿ ಹೊಯ್ದಾಡುತ್ತಿದ್ದ ಬೃಹದಾಕಾರದ ಬಾಲವುಳ್ಳ, ಉದ್ದವಾದ, ಬಲಾಢ್ಯವಾದ ಅಸ್ಥಿಪಂಜರ +ವನ್ನು ಕಂಡು ಆ ಮಹಿಳೆ ಅದರತ್ತ ಕೈ ಮಾಡಿ ಅಲ್ಲಿದ್ದ ಪರಿಚಾರಕನನ್ನು ಕೇಳಿದಳು, ""ಏನದು?'” + +""ಟೈಬುರಾನ್‌, ಶಾರ್ಕ್‌'' ಪರಿಚಾರಕ ನಡೆದುದನ್ನು ವಿವರಿಸಲು ಪ್ರಯತ್ನಿ ಸಿದ. + +""ಶಾರ್ಕ್‌ಗಳಿಗೆ ಇಷ್ಟು ಚೆಂದದ ಬಾಲ ಇರುತ್ತದೆಂದು ತನಗೆ ಗೊತ್ತಿರಲಿಲ್ಲ.'' + +""ನನಗೂ ಗೊತ್ತಿರಲಿಲ್ಲ'' ಆ ಮಹಿಳೆಯ ಸಹಚರ ಹೇಳಿದ. + +ರಸ್ತೆಯ ಮೇಲ್ಲಡೆಯಿದ್ದ ತನ್ನ ಮನೆಯಲ್ಲಿ ವೃದ್ಧ ಸಾಂಟಿಯಾಗೊ ಮತ್ತೆ ನಿದ್ದೆ ಹೋಗಿದ್ದ. ಆತನ +ಮುಖದ ಮೇಲಿನ್ನೂ ನಿದ್ರೆಯ ಮಂಪರು ಇತ್ತು. ಹುಡುಗ ಆತನ ಬದಿಗೆ ಕುಳಿತು ಅವನನ್ನೇ +ನೋಡುತ್ತಿದ್ದ. ವೃದ್ಧ ಸಾಂಟಿಯಾಗೊ, ಸಿಂಹಗಳ ಬಗ್ಗೆ ಕನಸು ಕಾಣುತ್ತಿದ್ದ. € + + + + + +ಈಶಾ ಯಯುಯಯ್ನ್ನಯಯಲ್ಮ ಯಯ್ಟ್ಟನಯಯಯ್ನ್ನಮಿಯಯಯಮಯಯಯ್ನಮ್ಮಯಯ್ನ್ನವ ಮಮಯ್ನಯಯಯಯಯಯಯಯಯವಾ +Printed and Published by. B.S:SAVANOOR on behalf of Loka Shikshana Trust a +‘Samyukta Karnataka Press’, Koppikar Road,-Hubli - 580 020: (Phone: 64303) +No. 2, Residency Road, Bangalore - 560 025 (Phone: 213265). +Managing Editor: K.SHAMARAO +Representatives: | + +Madras: S.K.Murthi (Phone: 414870) + +New Delhi: V.K.Chopra (Phone: 71 14785) + +Registered with the Registrar of Newspapers for India +under No. 3633/57. / + + +128 ಕಸೂರಿ + + +ಸುವಾಸಿತ ಹಾಗೂ ಸ್ಟಾದಿಷ್ಠ +ಮುಖಶುಧ್ಧಿಗಾಗಿ + + +ಭ್ರ + + + + + +ಚಮನ್‌ ಇದು ಅತ್ಯಂತ ಸ್ವಾದಿಷ್ಟ ಹಾಗೂ ರುಚಿಕರವಾದ +ಚೂರ್ಣವಾಗಿದೆ. ಇದನ್ನು ಸೇವಿಸುವದರಿಂದ ಬಾಯಿಯು +ಸುವಾಸಿತವಾಗುತ್ತದೆ. + + +ಜಮನದಲ್ಲಿ ಏನೆಲ್ಲ ಇದೆ? +ಈ ಚಮ��ದಲ್ಲಿ ಜೇಷ್ಮಮಧು, ಕೇಶರ, ಏಲಕ್ಕಿ. ಅವಂಗೆ +ಪತ್ರಿ, ಜಾಜಿಕಾಯಿ, ಬಡೆಸೋಪ್‌, ಮೆಂಥಾಲ್‌ ಗಳಂಥ ಅನೇಕ +ಬಗೆಯ ಸುಗಂಧಿತ ಹಾಗೂ ರುಬಿಕರ ವಸ್ತುಗಳು +ಒಳಗೊಂಡಿರುವವು. ಅದಕ್ಕೆಂದೇ ಇದು ಟಿಕ್ಕಮಕ್ಕಳಿಂದ +ವೃದ್ಧರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. + + +ಪನಿ, ಬೆಳಗಾಂವ್‌ + + + + + + + + + +M. K: Publicit y + + + + + +1006 +ಪಾಲಿಯಸ್ಟರ್‌ ಸೂಟಿಂಗ್ಸ್‌- ಶರ್ಬಿಂಗ್ಸ್‌ + + +ಸೂಟಿಂಗ್ಸ್‌: ಎಮೆರಾಲ್ಡ್‌ ಮಾನ್ನಿಯರ್‌ ಗೇಲಾರ್ಡ್‌ ರಾಮ್‌ಸನ್‌ +ಶರ್ಬಿಂಗ್ಸ್‌: ರಾಕಿ ದಾವನ್‌ಲೈಟ್‌ ಆಲ್‌ಮಾಂಡ್‌ * ದಾವರಿನ್‌ + + +ದಿ ದಾವಣಗೆರೆ ಕಾಟನ್‌ ಮಿಲ್ಫ್‌ನ ಉತ್ಪಾದನೆ. ದಾವಣಗೆರೆ 577 002 +ಶೋ-ರೂಂಗಳು: * ಕಾವೇರಿ ಭವನ, ಬೆಂಗಳೂರು - 560 009 ೨ ದಾಜಿಬಾನ್‌ಪೇಟ್‌, ಹುಬ್ಬಳ್ಳಿ - 580 020 +* ಹೊಳಲೆರೆ ರೋಡ್‌, ಚಿತ್ರದುರ್ಗ - 577 501 * ಚಿತ್ರದುರ್ಗ ರೋಡ್‌, ದಾವಣಗೆರೆ - 577 002 + + +ಎ ಸ + + + + + +COVER PRINTED AT BHARAT PHOTO OFFSET WORKS, DHARWAD + +