diff --git "a/data/kananda_kasturi_kasthuridec19870000unse.txt" "b/data/kananda_kasturi_kasthuridec19870000unse.txt" new file mode 100644--- /dev/null +++ "b/data/kananda_kasturi_kasthuridec19870000unse.txt" @@ -0,0 +1,12497 @@ +ಹ +ಲ + + + + + +೮ +© +Wb +OC +38 +04 + + +pe +ರ್ಸ್‌ +8 + + +ನಿಮ್ಮ ಹಣಕ್ಕೆ ಅನುಪಮ ಮೌಲ್ಲ +ವಿವೇಕಿ ಗ್ರಾಹಕರಿಗಾಗಿ, + + +ಅಂದದ ನೇಯಿಗೆಯ ಟೆರೀನ್‌* + + +ಅ ಸೀರೆಗಳು ಅ ಡ್ರೆಸ್‌ ಮೆಟೀರಿಯಲ್‌ 9 ಕ್ಯಾಂಬ್ರಿಕ್ಸ್‌ +ಅ ಟು*ಟು ರೂಬಿಯಾ ಅ ಟಿರ್ಕಿಶ್‌ ಟವೆಲ್‌ +ಇವುಗಳೂ ದೊರೆಯುತ್ತವೆ. + + +ದಿ ದಾವಣಗೆರೆ ಕಾಟನ್‌ ಮಿಲ್ಫ್‌ ಲ್ಲ. +ಹನುಮ ತಪ್ಪ ಬಿಲ್ಡಿಂಗ್ಸ್‌, ಚಿತ್ನದ +ಶೋರೂಮ್‌ಗಳು : ಕಾವೇರಿ ಭವನ, ಬೆಂಗಳೂರು 560 009 +ದಾಜೀಖನ ಪೇಟೆ, ಹುಬ್ಬಳಿ 580 020 + + +ಚೆತ್ರದುರ್ಗ ರೋಡ್‌. ದಾವಣಗೆರೆ 577 002 + + + + + +* ಟಿನೀನ್‌ ಇದ ಕ್ಕಾಫಿಯ ವಕ ಟೀತ್‌ ಮಾಕ್‌ + + +ಯೂ ದ್‌ + + + + + +ಕಾರಿ + + +ಕನ್ನಡ ಡೈಜೆಸ್ಟ್‌ + + +ವ್ಯವಸ್ಥಾ ಸಕ ಸಂಪಾದಕ : +ಇ + + +ಥೆ. ಶಾಮರಾಬ್‌ + + +ಕ್ಸ +ಳೀ + + +ಸಹಸಂಪಾದಕ : +ಮಾಧವ ನಾ. ಮಹಿಷಿ + + +ಕಲೆ; + + +ಮುಖಪುಟ : +ಮಂದಸ್ಮಿತ +ಚಿತ್ರ $ +ಎಂ. ವಿಶ ನಾಥ +ಚಂದಾ ದರಗಳು ಃ +ಬಿಡಿ ಸಂಚಿಕೆ “°° ೨-೫೦ +೧ ವರ್ಷಕ್ಕೆ ಅಂಚೆ ಸೇರಿ ೨೯-೦೦ +೨ ವರ್ಷಕೆ »» ೫೫-೦೦ +೩ ವರ್ಷಕ್ಕೆ $9 ೮೨-೦೦ + + +KASTURI, December 1987 + + + + + +ಬೌಳಿಂಡಿ + + +ಮೌನವಾಗಿರುವುದಕ್ಕಿಂತ ಸದ್ದು ಮಾಡು +ತ್ತಿರುವುದು ಒಳ್ಳೆಯದು ಎಂಬ ಒಂದೇ +ಕಾರಣಕ್ಕಾಗಿ ಕೆಲವರು ಮಾತನಾಡುತ್ತಿರು +ತ್ತಾರೆ. +ಮಾರ್ಗರೆಟ್‌ ಹ್ಯಾಲ್ಸೆ +x +ತಮ್ಮ ಜವಾಬ್ದಾರಿಯನ್ನು ನಿರ್ವಹಿ- +ಸುವುದೆಂದರೆ ಅದೊಂದು ವೈವಿಧ್ಯವಿಲ್ಲದ +ಬೇಸರದ ಕೆಲಸ ಎಂದೇ ಎಲ್ಲರೂ ಭಾವಿ +ಸಿರುತ್ತಾರೆ. ಆದರೂ ಅದನ್ನು ಮಾಡಿ +ಮುಗಿಸಿದಾಗ ಒಂದು ಬಗೆಯ ತೃಪ್ತಿ +ಸಿಗುತ್ತದೆ. -ಸಾಮರ್ಸೆಟ್‌ ಮಾಮ್‌ +ಇ +ಒಬ್ಬನಿಗೆ ತನ್ನ ತಂದೆ ಹೇಳುತ್ತಿದ್ದುದೇ +ಸರಿ ಎಂದು ಗೊತ್ತಾಗುವ ವೇಳೆಗೆ ಸಾಧಾ +ರಣವಾಗಿ ಅವನಿಗೆ, ತಾನು ಹೇಳುತ್ತಿರು +ವುದು ತಪ್ಪು ಎಂದು ತಿಳಿದುಕೊಂಡಿರುವ +ಮಗನಿರುತ್ತಾನೆ. +-ಚಾರ್ಲಸ್‌ ವ್ಯಾಂಡಗ್ಸೈವರ್ಥ್‌ + + + + + +ಚಂದಾದಾರರಿಗೆ ಸೂಚನೆ + + +"ಫಸೂರಿ' ತಿಂಗಳ ಒಂದನೇ ದಿನಾಂಕ. +ದೊಳಗೆ 2 ಪ್ರಕಟಿವಾಗುವುದು. ತಿಂಗಳ +೫ ನೇ ದಿನಾಂಕದೊಳಗೆ ತಲುಪದೇ ಹೋದರೆ +ಚಂದಾದಾರರು ತಮ್ಮ ಟಿಪಾಲು ಕಟ್ಟೆಯಲ್ಲಿ +ಮೊದಲು ವಿಚಾರಿಸಿ ಅನಂತರ ನಮಗೆ +ತಿಳಿಸಬೇಕು. ಪತ್ರವ್ಯವಹಾರ ಮಾಡುವಾಗ +ಚಂದಾ ನಂಬರು ಹಾಕಿರಬೇಕು. + + +ಗ ಚ್ಯಾ ಗಲ್‌ ಇ ಮಕಾ” ಮಾಯ ಲ್‌ + + +ಈ ಸಂಚಿಕೆಯಲ್ಲಿ + + + + + +ಸಹಚಿಂತನ ಅ +ಸ್ಪಂದನ I: ರಾಜೇಶ್ವರಿ, ಇಂದಾಜೆ +ವಿಜಯ ಮರ್ಚಂಟ್‌: ಹೃದಯವಂತ “ವ್ಯಾಪಾರಿ' ವಸಂತ ಕಲಕೋಟಿ +ಅತೀಂದ್ರಿಯ ಶಕ್ತಿಂ ಯುಂಟಿ? ತ ಅಜ್ಜಂಪುರ ಜಿ. ಸೂರಿ +ಯೊಜಿನೆ ಫ್ರಾಂಕೋಯಿ ವಿಡಾಕ್‌ ಕ ಕೆ. ವೆಂಕಣ್ಣಾಚಾರ್‌ +ಟಿಲಿಗ್ರಾಫಿ ಆಂದಂ ಇಂದಂ Ne ವಂದನಾ ಶಾನಭಾಗ +ಬಲಭದ್ರ ಕುಂವರನ ಎಪ್ಪತ್ತು ಹಂಲಿಗಳಂ ... ' ವಾ. ಗೋಪಾಲ +ಇದು ಲೆಕ್ಕಕ್ಕೆ ಸಿಗದ ನಂಟಂ ಹ್‌ ದ. ಕೃ. ಹೆಬಸೂರ +ಇವರಿಗೆ 4 Pe ತುಂಬಿತು ೫. ಮಾಧವ ನಾ. ಮಹಿಷಿ +ಇದುವೆ ಜೀವ ಇದು ಜೀವನ ನ +ಪಾದರಕ್ಷೆಗಳ ರೋಚಕ ಇತಿಹಾಸ pu ಬಿ. ಪಾ +ತೇಲುವ ರೈ ಲು ಗಾಡಿಗಳಂ - ಶ್ರೀರಾಮ +ದೀಢಿರ್‌ ಹೊಟ್ಟೆ ನೋವು- ನಂಗು ಡಾ. ಎಚ್‌. ಎಸ್‌. ಮೋಹನ +ಕೋದಂಡಿ ಕೆನಡ ಸೂಸಲ್‌ ಆದದ್ದು (ಕಥೆ) ವೇ. ಮಂ. ಮಂಕುಂದ +ಬೀದಿಯ ಮಾತು-ಹಾದಿಯ ಮಾತು ... ವಿಠ್ಮಲ ಕುಲಕರ್ಣಿ +ತಾಯಕ್ಕಜ್ಜಿಯ ವೈದ್ಯ ಜಾ ಸಿ. ಎಸ್‌, ಮೂರ್ತಿ +ನಾರಾಯಣದತ್ತ ತಿವಾರಿ ಆತ್ರ ಕುಲದೀಪ ಕುಮಾರ +ನಿಮ್ಮ ಶಬ್ದ ಭಾಂಡಾರ ಬೆಳೆಯಲಿ +ಇಂಡಿಯದ ವೃತ್ತಾಂತ “4 ಜಿ. ನಾರಾಯಣ +ಪದಾರ್ಥ ಚಿಂತಾಮಣಿ ಹ ಪಾವೆಂ +ಸಿಖ್ಕರ ಧರ್ಮಗ್ರಂಥ ಗಂರುಗ್ರಂಥ ಸಾಹೇಬ್‌ ಎಂ. ಶಿವರಾಮ ಆಚಾರ್‌ +ಡಾ. ಆರ್‌. ಗಣಪತಿ 6. ಡಾ. ವಸಂತ ಅ. ಕುಲಕರ್ಣಿ +ಚಿದಂಬರಂ (ಕಥೆ) 43 ಸ್ಥಿ ವಿ. ಶ್ರೀರಾಮನ್‌ +ಅರೇಬಿಯಾ ಮತ್ತು ಕನ್ನಡ ಶ ಶಬ್ದಕೋಶ .. ಡಾ. ಪ್ರಕಾಶ ಕೊಣ್ಣೂ ರ +ಬಿಂಬ-ಪ್ರತಿಬಿಂಬ ಆ ಶ್ರೀನಿವಾಸ ತೋಫಖಾನೆ +ಹಾವು-ಹಗ್ಗ (ಕಥೆ) wd ಆರ್ಥರ್‌ ಕಾನನ್‌ ಡಾಯಕ್ಸ್‌ +ಪುಸ್ತಕ ವಿಭಾಗ +ಶ್ರೀನಿವಾಸ ರಾಮಾನಂಜನ್‌ ಜೆ. ಟೈ ನಾರಾಯಣರಾವ್‌ + + + + + +೯೮ +೧೦೦ +೧೦೦೧: + + +೧೧೧: + + +eee + + + + + +ಕಾತ್‌ + + +3೨1 ಚ್ಚ 1/18, 1 111ತಳ ಅಸ್ತ ಜು ದ್ರಿ ಕಾ ನಾರಾ + + +ಇ ತ ಸ ಇ ಪ್‌ + + +pre + + +Rd + + +ಮೇರಿ ಕೊರೆಲ್ಲಿ ಅಲ್ಲ +ನವಂಬರ್‌ "“ಕಸ್ತೂರಿ'ಯಲ್ಲಿ ಪ್ರಕಟವಾದ +“ಕಣ್ಮರೆಯಾದ ಕಸ್ತೂರಿ' ಎಂಬ ಲೇಖನದಲ್ಲಿ + + +Alice in the Wonderland’ ಮೇರಿ +ಕೊರೆಲ್ಲಿಯ ಕೃತಿಯ ರೂಪಾಂತರ ಎಂದರಿ + + +ಖಜಾನೆ ಕೃಷ್ಣ ಮೂರ್ತಿ ಬರೆದಿದ್ದಾರೆ. ಇದಂ +ತಪ್ಪು, ಅದರ ಕರ್ತೃ "ಲೂಯಿಂ ಕೆರೋಲ್‌' ಎಂಬ +ಮಿಥ್ಯಾನಾಮದಿಂದ ಬರೆಯುತ್ತಿದ್ದ ರೆವರೆಂಡ್‌ +ಚಾರ್ಲ್ಸ್‌ ಲಂಡ್ವಿಗ್‌ ಡಾಡ್ಜ್‌ ಸನ್‌. ಅವರು +ಆಕ್ಸ್‌ಫರ್ಡಿನ ಕ್ರೈಸ್ಟ್‌ ಚರ್ಚ್‌ ಕಾಲೇಜಿನಲ್ಲಿ +ಗಣಿತ ಪ್ರಾಧ್ಯಾಪಕರಾಗಿದ್ದರಂ. + +ಪ್ರಣೆ -ಡಾ. ಗೋಪಾಲ ಕಾರ್ಕಳ + + +“Alice in the Wonderland’ನ +ಕರ್ತೃ “ಲೂಯಿ ಕೆರೋಲ್‌' ಎಂದರ ಹೆಸರಿಟ್ಟು +ಕೊಂಡಂ ಮಕ್ಕಳ ಕಥೆಗಳನ್ನೂ ಬರೆಯುತ್ತಿದ್ದ +ಗಣಿತ ಶಾಸ್ತ್ರಜ್ಞ ಚಾರ್ಲ್ಸ್‌ ಲುಡ್ವಿಗ್‌ +ಡಾಡ್ಜ್‌ ಸನ್‌. ಈ ವಿಷಯವನ್ನು ನಾ. ಕಸ್ತೂರಿ +ಯವರೇ ತಮ್ಮ "ಪಾತಾಳದಲ್ಲಿ ಪಾಪಚ್ಚಿ' ಪುಸ್ತ +ಕದ “ಅರಿಕೆ'ಯಲ್ಲಿ ತಿಳಿಸಿದ್ದಾರೆ. +ಕಾರ್ಕಳ (ದ. ಕ.) -ಸಂಧ್ಯಾ ವಿ. ಎಸ್‌. +“ಗಂಡಾ' ಅರ್ಥವೇನು? + +ಆಕೊ ಬರ್‌ ೮೭ರ ಸಂಚಿಕೆಯಲ್ಲಿ ಪಾ. ವೆಂ. +ರವರಂ ತಮ್ಮ "ಪದಾರ್ಥ ಚಿಂತಾಮಣಿ” +ಅಂಕಣದಲ್ಲಿ “ಗಂಡಾಂತರ ಶಬ್ದದ ವ್ಯತ್ಸತ್ತಿಯಂ +ಬಗ್ಗೆ ಆಮೂಲಾಗ್ರವಾಗಿ ಚರ್ಚಿಸಿದ್ದಾರೆ. +"ಗಂಡಾ' ಎನ್ನುವ ಶಬ್ದದ” ಬಗ್ಗೆ ಬೇರೊಂದರಿ +ಅರ್ಥವಿರುವ ಸಾಧ್ಯತೆಯಿದೆ. + +ಒಮ್ಮೆ ಧಾರವಾಡದ ವಿದ್ಯಾವರ್ಧಕ ಸಂಘ +ದಲ್ಲಿ ಪ್ರಖ್ಯಾತ ಹಿಂದುಸ್ತಾನಿ ಗಾಯಕ ಶ್ರೀ +ಬಸವರಾಜ ರಾಜಗುರು ಅವರ ಅಭಿನಂದನ +ಕಾರ್ಯಕ್ರಮವಿತ್ತು. ಅಂದು ಪ್ರಖ್ಯಾತವಿದುಷಿ +ಗಂಗೂಬಾಯಿ: ಹಾನಗಲ್ಲರೂ ಉಪಸ್ಥಿತರಿದ್ದ +ಈ "ಗಂಡಾ' ಶಬ್ದದ ಬಗ್ಗೆ ಚರ್ಚೆ ನಡೆ. +ಯಂತು. ಈ "ಗಂಡಾ' ಶಬ್ದದ ಅರ್ಥ +ಅಂದಿನ ಸಂದರ್ಭಕ್ಕೆ ಅನುಗುಣವಾಗಿ ಶಿಷ್ಯ- + + +ನನ್ನಿ ಸ್ವೀಕರಿಸು, ದೀಕ್ಷೆ ನೀಡು ಎಂದು +ನಾನು ಭಾವಿಸಿದ್ದೆ * (ಇದನ್ನು ಪುಷ್ಟೀಕರಿಸಲು +ಇದೇ ಸಂಚಿಕೆಯ ಪುಟ ೪೨ರಲ್ಲಿ ಮನ್ಸೂರ- +ರವರು “ಬಾಲ ಗಂಧರ್ವ' ಕುರಿತಾದ ಲೇಖನ +ದಲ್ಲಿ “ಮಂಜೀಖಾನ್‌ಸ��ಹೇಬರು ಭಾಸ್ಕರ +ಬುವಾರಿಗೆ ಗಂಡಾ ಕಟ್ಟಿದರು” ನೋಡಬಹುದು.) +ಹಾಗಾದರೆ ಈ "“ಗಂಡಾ' ಎನ್ನುವ ಶಬ್ದ +ಯಾವ ಭಾಷೆಯದಂ? ಇದರ ಅರ್ಥ ಪಾ. ವೆಂ. +ರವರು ತಿಳಿಸಿರುವಂತೆ ಅನಿಷ | ಸೂಚಕವೆ? +ಅಳಗಂಚಿ -ಎಂ. ಡಿ. ನಂಜುಂಡಸ್ಥಾವಿಂ +ಓದುಗ ಶ್ರೀ ನಂಜುಂಡಸ್ವಾಮಿಯವರು +ಹೇಳುವ ಗಂಡಾ ಎಂಬುದಕ್ಕೆ ಮಂತ್ರಿಸಿ ಮುಂಗೈ, +ತೋಳು ಅಥವಾ ಕೊರಳಲ್ಲಿ ಕಾಣುವ ಕಟ್ಟುವ +ಕಾಪು, ದೋರ (ದಾರ) ರಕ್ಷೆ, ರಾಖಿ, ಕಂಕಣ +ಇತ್ಯಾದಿಯೆಂದರ್ಥ. ಅದು ಒಂದರಿ ತರಹದ +ದೀಕ್ಷಾ ಗ್ರಹಣದ ಸಂಕೇತವೂ ಹೌದಂ. ಸಂಗೀತ +ಗುರುಗಳು ತಮ್ಮ ಸಂಪ್ರದಾಯಂದ ನಿಷ್ಠ ಪರಿಣಿತ +ಶಿಷ್ಯರಿಗೆ ಸಾರ್ವಜನಿಕವಾಗಿ ಗಂಡಾ ಕಟ್ಟಿ ತವ್ಮ್ಮಿ +ಶಿಷ್ಯ ಎಂದು ಸ್ವೀಕರಿಸುತ್ತಾರೆ. ಈ ಶಬ್ದ ಹಿಂದಿ +ಮರಾಠಿಗಳಲ್ಲಿದೆ. ಕನ್ನಡಕ್ಕೆ ಮರಾಠಿಯಿಂದ +ಬಂದಂತಿದೆ. ಆದರೆ ವಂರಾಠಿ ವ್ಯತ್ಪತ್ತಿಕೋಶದ +ಡಾ. ಕುಲಕರ್ಣಿಯವರಿಗೆ ಅದರ ಮೂಲದ ಬಗ್ಗೆ +ಸಂದೇಹವಿದೆ. ಅದು ದ್ರಾವಿಡ ಅಥವಾ ಅನ +ದೇಶ್ಯವಿರಬಹುದೆಂದಂ . ಅನಂಮಾನಿಸುತ್ತಾರೆ. +ನನಗನಿಸುವ ಪ್ರಕಾರ ಗಂಡಾ ಮೂಲ ಶೋಧಕ್ಕೆ +ಅಷ್ಟು ದೂರ ಹೋಗಬೇಕಿಲ್ಲ. ಸಂಸ್ಕೃತ ಗ್ರಥ್‌ +(ಕಟ್ಟು, ಗಂಟು ಹಾಕು ಇತ್ಯಾದಿ) ಧಾತುವಿನಿಂದ +ಹುಟ್ಟಿದ ಗ್ರಂಥ, ಗ್ರಂಥಿ, ಗ್ರಂಥಿಕ ಇತ್ಯಾದಿ +ಪದಗಳಲ್ಲಿ ಗಂಡಾದ ಮೂಲ ಇರಬೇಕಂ. ಕನ್ನಡ +ಗಂಟು ಗ್ರಂಥಿಯಂದೇ ತದ್ಭವ. ಜನಿವಾರದ +ಗಂಟನ್ನಿ ಗ್ರಂಥಿಯೆನ್ನ ಲಾಗುತ್ತಿದೆ. ಅಂತೆಯೇ +ಕೈಗೆ ದೀಕ್ಷಾ ಚಿಹ್ನವಾದ ದಾರ ಬಿಗಿದು ಗಂಟಂ + + +ಹಾಕಂವುದೇ ಗಂಡಾ ಇರಬೇಕು. "ರ'ಕಾರ + +ಸನ್ನಿಧಾನದಲ್ಲಿರುವ "ತ' ವರ್ಗಾಕ್ಷರಗಳು “ಟ' + +ವರ್ಗಕ್ಕೆ ತಿರುಗುವುದು. ಸಾಮಾನ್ಯ ಲಕ್ಷಣ. + +ವಾಗಿದೆ. + +ಧಾರವಾಡ -ಪಾವೆಂ. + +ದೊಡ್ಡ ವ್ಯಕ್ತಿ | +ನವೆಂಬರ್‌ "ಕಸ್ತೂರಿ'ಯಲ್ಲಿ ಪ್ರಕಟವಾದ + + +೪ ಕಸ್ತೂರಿ, ಡಿಸೆಂಬರ್‌ ೧೯೮೭ ಹ್‌ 3 + + +ಶ್ರೀ ಬಿ. ಕೆ. ದಾಸಪ್ಪನವರನ್ನಿೀ ಕುರಿತು +ಮುರಳೀಧರ ಖಜಾನೆಯವರ ಲೇಖನ ಓದಿದೆ. + +ಮೈಸೂರು ಬ್ಯಾಂಕಿನ ಕಾಗದ ನಗರ ಶಾಖೆ +ಯಲ್ಲಿ ಕೆಲಸ ಮಾಡುತ್ತಿರುವ ನಾನು ದಾಸಪ್ಪನವ +ರನ್ನು ವಾರದಲ್ಲಿ ಒಂದು ಸಾರಿಯಾದರೂ +ಸಂಧಿಸುತ್ತೇನೆ. ಅವರಿಗಿಂತ ಐವತ್ರ್ತೂ ವರ್ಷ +ಗಳಿಗೂ ಮಿಕ್ಕು ಸಣ್ಣವನಾದ ನನಗೆ ಅವರು +“ಗುಡ್‌ ಮಾರ್ನಿಂಗ್‌, ಸರ್‌' ಎಂದೇ ಹೇಳುತ್ತ +ಒಳಬರುವುದು ವಾಡಿಕೆ. + +ನಮ್ಮ ಶಾಖೆಯಲ್ಲಿ ಸರ್‌ ಎಂ. ವಿ. ದಿನಾಚ +ರಣೆ ಸಂದರ್ಭಕ್ಕೆ ಅವರು ಮುಖ್ಯ ಅತಿಥಿಯಾಗಿ +ಬಂದಿದ್ದರು. ಅವರ ಕಚೇರಿಯಿಂದ ಬ್ಯಾಂಕಿಗೆ +ಬರಂವುದಕ್ಕಾಗಲಿ, ಮತ್ತು ಬ್ಯಾಂಕಿನಿಂದ ಮನೆಗೆ +ಹೋಗುವುದಕ್ಕಾಗಲೀ ನಮ್ಮ ಸೂ ಟಿರಂಗಳನು 3 +ನಿರಾಕರಿಸಿಬಿಟ ರು. ಅತಿಥಿ ಭಾಷಣವನ್ನು ಕುಳಿತು +ಕೊಂಡೇ ಮಾಡಲು ಕೇಳಿಕೊಂಡಾಗಲೂ ನಯ +ವಾಗಿ ನಿರಾಕರಿಸಿ ಸುಮಾರು ಒಂದು ಗಂಟೆ +ನಿಂತೇ ಮಾತನಾಡಿದರು. + +ಇಂಥ ಸ್ನೇಹಪರ, ಸರಳ, ಶಿಸ್ತಿನ ವ್ಯಕ್ತಿಯ +ಕುರಿತು “ಕಸ್ತೂರಿ' ಪ್ರಕಟಿಸಿರುವುದು ಸಂತೋ* +ಷದ ವಿಚಾರ. +ಶಿವಮೊಗ್ಗ -ಎನ್‌, ಎಂ. ಕೃಷ್ಣ ಮೂರ್ತಿ + + +“ವಣಕ್ಕಂ' ಮೂಲ + +ನವೆಂಬರ್‌ ತಿಂಗಳ `ಕಸ್ತೂರಿ'ಯಲ್ಲಿ ಪದಾರ್ಥ +ಚಿಂತಾಮಣಿಯಲ್ಲಿ “ವಣಕ್ಕಂ' ಪದದ ವಿವರಣೆ +ಕೊಡುವಾಗ ಪಾ. ವೆಂ. ಅವರು ಸ್ವಲ್ಪ ತಪ್ಪಿ +ದ್ಹಾರೆ: + +"ವಣಕ್ಕಂ' ಪದ ಕನ್ನಡಿಗರಿಗೆ ಪರಿಚಯವಾಗಿ +ರುವುದು ಮಲೆಯಾಳಿಗಳ ಸಂಪರ್ಕದಿಂದ ಅಲ್ಲ. +“ವಣಕ್ಕಂ' ಬಳಸುವವರು ತಮಿಳು ಭಾಷೆಯ +ಜನ. ಮಲಯಾಳಿಗಳು ಪರಸ್ಪರ “ನಮಸಾ ರಂ” +ಎಂದೇ ಹೇಳಿಕೊಳ್ಳುತ್ತಾರೆ. ಮಲಯಾಳಂನಲ್ಲಿ +ಅಭಿವಾದನಂ ಎಂಬ ಪದಕ್ಕೆ ಶುಭಾಶಯ, ಶುಭಾ +ಶಂಸೆ, ಶುಭ ಹಾರೈಕೆ ಎಂಬ ಅರ್ಥವ್ಯಾಪ್ತಿಯಿದೆ. +“ವಣಕ್ಕಂ' ಪದದ ಬಳಕೆ ದ್ರಾವಿಡ ಮೂಲದ್ದಾ +ದರೂ ಅದನ್ನು ಮಲಯಾಳಂ ಆಡು ಭಾಷಿ +ತನ್ನದಾಗಿಸಿಕೊಂಡಿಲ್ಲ. ಆದರೆ ದೇವರಿಗೆ ನಮಿಸು + + + + + +ದ್ಯಾ +ಮಂಂತಾದ ಪದಪ್ರಯೋಗಗಳಲ್ಲಿ "ವಣಜಂಗ' +(ನಮಿಸಂ) ಎಂದು ಪುಸ್ತಕದ ಭಾಷೆಗಳಲ್ಲಿ, ಅದೂ +ಬಲಂ ವಿರಳವಾಗಿ, ಆ ಪದ ಕಂಡುಬರಂತ್ತದೆ. +ಹೊಸಂಗಡಿ (ದ.ಕ.) -ಡಾ. ಅಶೋಕ್‌ ಕುಮಾರ್‌ ' + + +ಮಾಳವಾಡ-ಬಂದು ಚಿಂತನೆ + +ಸ. ಸ. ಮಾಳವಾಡರ ಜೀವನದ ಹೃದಯಂಂ- +ಗಮ ನಿರೂಪಣೆ ನೀಡಿದ ಲೇಖಕ “ಚೆಂಪಾ'ರವ +ರಿಗೆ ವಂದನೆ. ಮಾಳವಾಡರ ಜೊತೆಗೆ ತಾವು +ಹಂಚಿಕೊಂಡ ವೈಡಂಬಿಕ, ವೈಚಾರಿಕ ಹಾಗೂ +ಮಾನಸಿಕವಾದ ಅಪೂರ್ವ ವಿಷಯಗಳನ್ನು ಲೇಖ +ಕರು ಓದುಗರೆದಂರು ಇಟ್ಟಿದ್ದಾರೆ. ಪ್ರಸ್ತಾತ +ಸಮಾಜಕ್ಕೆ ಮಾಳವಾಡರಂಥ ಪ್ರಮುಖ ವ್ಯಕ್ತಿ +ದಾರಿ ದೀವಿಗೆಯಂತೆ ಎಂದು ಲೇಖನ ಸಾಬೀತಂ +ಪಡಿಸಿತು. +ಲಬುರ್ಗಿ -ವಿದ್ಯಾಸಾಗರ ಕುಕ್ಕುಂದಾ + + +ವಿಜ್ಞಾನ-ದರ್ಶನ ಭೇದ... + +ಅಕ್ಟೋಬರ್‌ ಸಂಚಿಕೆಯಲ್ಲಿಯ “ಆರ್‌. ಎಸ್‌, +ಇನಾವಂದಾರ' ಲೇಖನದ ಬಗ್ಗೆ ಒಂದು ಸಂದೇಹ: -» + +೧೯೫೦ರಲ್ಲಿ ಮೂರು ಗಂಟೆ ಕಾಲ ಮಾತಾಡಿದ +ಇನಾವಂದಾರರು ವಿಜ್ಞ್ಞಾನ-ದರ್ಶನಗಳಲ್ಲಿ ಭೇದ +ವಿಲ್ಲ ಎಂಬುದನ್ನು ತಿಳಿಸಿದರೆಂದಿದೆ. ಆದರೆ ಇದು +ಎಷ್ಟು ಸರಿ? ಅಥವಾ ಆಂಶಿಕವಾಗಿ ಸತ್ಯವೆಂದು +ದನ್ನು ಇಟ್ಟು ಕೊಳ್ಳಬೇಕೆ? + +ನಾನು ತಿಳಿದ ಮಟ್ಟಿಗೆ ಈತನಕ ವೈಜ್ಞಾನಿಕ +ವಾಗಿ ಆದ ತೀರ್ಮಾನಗಳಿಗೂ ಪ್ರಾಚೀನ +ಸಿದ್ಧಾಂತಗಳಿಗೂ ಸಂಬಂಧ ಲ್ಲಿಸುವುದು +ಸರ್ವಥಾ ಸಾಧ್ಯವಾಗದು. +ಚುಂಚನಹಳ್ಳಿ -ಬಿ. ಎಸ್‌. ಶ್ರೀನಿವಾಸಾಚಾರ್ಯ + + +ವಾಸ್ತವ ಕಥೆ + +ಅಕ್ಟೋಬರ್‌ "ಕಸ್ತೂರಿ'ಯಲ್ಲಿ ಪ್ರಕಟವಾದ +ನಾ. ಡಿಸೋಜರ ಕಥೆ “ಅವರವರ ನಂಬಿಕೆ” +ಶೇಂದಿ ವ್ಯವಹಾರದ ವಾಸ್ತವಿಕ ಚಿತ್ರಣ. ಈ +ವ್ಯವಹಾರದ ವಾಸ್ತವಿಕ ಧಂದೆಗಳ ಬಗ್ಗೆ ಅರಿವು 4 +ಮೂಡಿಸುವಲ್ಲಿ ಸಹಕಾರಿಯಾಗಿದೆ. ಕ +ಅರಂತೋಡು (ದ,ಕ.) -ಶೇಖರ ಅರಂತೋಡು + + +ಕಷ್ಟಾ + + +ವರ್ಷ: ೩೨ ಡಿಸೆಂಬರ್‌, ೧೯೮೭ ಸಂಚಿಕೆ : ೪ + + + + + + + + + + + +ಟ್‌ ಮಾತೆಯರಲ್ಲಿ ವಾತ್ಸಲ್ಯ ರಾಜೇಶ್ವರಿ, ಇಂದಾಜೆ +ಪೂರಿತ ಹೃದಯವಿರುತ್ತದೆ. ಅಂತೆಯೇ +ಮಹಾಪುರುಷರಲ್ಲೂ ಇಂಥ ಗಂಣ ಅಡಕ ಫಟನೆಯೆ ಸಾಕ್ಷಿ. ರಾತ್ರಿ ಸುಮಾರು ಒಂದರಿ +ವಾಗಿರುತ್ತದೆ ಎನ್ನುವುದಕ್ಕೆ ಸ್ವಾಮಿ ವಿವೇಕಾ ಗಂಟೆಯ ಹೊತ್ತಿನಲ್ಲಿ ಹಠಾತ್ತಾಗಿ ನಿದ್ರೆಯಿಂಂದೆದ್ದ +ನಂದರಂ ಬೇಲೂರಂ ಮಠದಲ್ಲಿದ್ದಾಗ ನಡೆದ ಈ ಸ್ವಾಮೀಜಿ ತಮ್ಮ ಕೋಣೆಯ ಹೊರಗಡೆ + + + + + +NEE, SS + + +ಸ ಕಸ್ತೂರಿ, ಡಿಸೆಂಬ���್‌ ೧೯೮೭ + + +§ + + +ವರಾಂಡದಲ್ಲಿ ಶತಪಥ ಹಾಕುತ್ತಿದ್ದರು. ಇದ. ಸಮೀಪ ಭೂಕಂಪವಾಗಿ ಸಹಸ್ರಾವಧಿ ಜನರಃ + + +ಎ +ರಿಂದ ಚಕಿತಗೊಂಡ ಶ್ರೀರಾಮಕೃಷ ರ ಇನ್ನೊಬ್ಬ ಅಸುನೀಗಿದ್ದರಂ. ಪ್ರಾಣೋತ್ಕ,ಮಣ ಕಾಲದಲ್ಲಿ +ಶಿಷ್ಯರಾದ. ಸ್ವಾಮಿ ವಿಜ್ಞಾನಾನಂದರು, ಅವರ ಆರ್ತನಾದದ ಸ್ಪಂದನವನ್ನು ವಿವೇಕಾ- +“ಸ್ವಾಮಿಗಳೇ, ನಿದ್ರೆ ಬರಲಿಲ್ಲವೇ?” ಎಂದಂ ನಂದರ ಮಾತೃಹೃದಯ ರಂತಿಸಿತ್ತು. + + +ಪ್ರಶ್ನಿಸಿದಾಗ ವಿವೇಕಾನಂದರು, “ನಿದ್ರೆ ಬಂದಿತ್ತು. ಸಾಮಾನ್ಯ ಶಾಯಿಯೊಬ ಳು ತನ್ನ ಪ್ರೀತಿಪಾತ್ರರ +ಆದರೆ ಒಂದು ಗಂಟಿಯ ಹಿಂದೆ ಅನೇಕರಂ ಮಕ್ಕಳೆ ನೋ "ವನ್ನ ಷ್ಟ ಕೆಲವೊಮ್ಮೆ ಅನುಭವಿಸ +ಅತ್ಯಂತ ಸಂಕಟದಿಂದ ಆರ್ತನಾದ ಮಾಡಿದಂತೆ ಬಲ್ಲಳಂ. ಆದ ಮ ಪಡೆದರ +ಕೇಳಿಸಿ ಎಚ್ಚರವಾಯಿಂತು,” ಎಂದರಂ. ನಿಸಾ ರತರ ಪರಾಕಾಷ್ಠೆಗೇರಿದ ಮಹಾತ್ಮರು, +ಇದೇನು ವಿಚಿತ್ರ ಎಂದು ವಿಜ್ಞಾನಾನಂದಜೀ ಕಷ್ಟ ಸಹಿಷ್ಣು ಗಳಾಗಿ ಅಪಾರ ತ್ಯಾಗದಿಂದ ಜೀವಿ +ತಮ್ಮ ಕೊಠಡಿಗೆ ತೆರಳಿದರಂ. ಮರಂದಿನ ಪತ್ರಿಕೆ ಗಳ ದುಃಖ "ದೊರ ಮಾಡಲರಿ ಅಹರ್ನಿ ಶಿ ದುಡಿ- +ಯಲ್ಲಿ ಬಂದ ವರದಿ ಹೀಗಿತ್ತು ಸಾವಿರಾರು ಯುವವರು ಲೋಕದ ದುಃಖವನ್ನು ಎಲ್ಲಾ + + +ಮೈಲು ದೂರದ ಭೂಮಧ್ಯ ಸಮುದ್ರದ ಸ್ಥಿತಿಯಲ್ಲೂ ತಿಳಿಯಬಲ್ಲರು. ಸೆ +(ಸಂಗ್ರಹ) +NNN NNN + + +ನಿಮಗೆ ಈ ನಮಿಸಿ ಗಳಿವು] + + +ಕ್ಯ ಸರ್ಣ, ಗ್ಯಾಸ್‌ (ವಾಯು) ಉಂಟಾಗುವುದು. ತೇಗುವುದು +ಓಬದ್ದ ತೆ. ಹಸಿವು ಇಲ್ಲ ರುವುದು ಎಷ್ಟು ತಿಂದರೂ ಸಾಕಾಗವದಿರುವುದು. + + +ಹಗಲಿನಲ್ಲಿ ತೂಕಡಿಸುವುದು, ದಣಿವು ಏದುಸಿರು ಬಿಡುವುದು, ಆಲ + + +ಗಿದ್ದೇಗ. ಹೊ ಇಟ್ಟಿಯಲ್ಲಿ ೮೨ ಆಹಾರ ತೆಗೆದುಕೊಂಡೊಡನೆಯ +"ವು. ಆಗಾಗ ಮಲವಿಸರ್ಜನೆ ಮಾಡಬೇಕೆಂದೆನಿ ದಲ್ಲಿ + + +ಸುವುದು. ಮಲ +೩ತ್ತಾಕಾರ್ತಕೊಳುತ್ತ ಒಓಕರಿಕೆ ಬರುವಂತಿರುವುದು. ಬಾದಿ ರುಚಿ +ಇಲ್ಲದಿರುವುದು, ಉಸಿರುಕಟಿ ಸೃದಂತಾಗುವುದು ಪಕ್ಕಗಳಲ್ಲಿ ಹುತ್ತ ಸಂದಿಗಳಲ್ಲಿ +ತೀವ್ರ ನೋವು, ಶಿ: ಭಾರವಾಗಿರುವುದು ಹೊಟಿ ೪ದಿಕೊಂಡಿರುವುದು +ನಿ-ರುತಾಕಾ ಅನೀಮಿಯ (ಬಿಳಿಚಿಕೊ ಜು +ಕೆಮ್ಮು ಶಾರೀರಕ ಆಯಾಸ ಇತ್ಯಾದಿಗಳ ಸಮ ಸೈಗಳನ್ನು ``ಗ್ಯಾಸ್ಟೊಜನ್‌ +ಪುಹರಿಸುತ್ತದೆ ಇದ ು ಪೌಡರ್‌" ಮತ್ತು ಕ್ಯಾಪ್ಟೂಲ್‌ ರೂಪದಲಿ ಡೌ + + +ದಲ್ಲಿರುವ + + +ಳ್ಳುವುಮ) ಎದೆಯಲ್ಲಿ ಕಫ ಸೇರಿರುವುದು + + +ಪ್ರಭಾವತಾಲಿ ಆಯುರ್ವೇದೀಯ ಗಜ + + +ಬೀಯ + + +) 8ನ ಹರ್ಯಾಣ ಸರ್ಕಾರಾ ಗಾ +ರ್ನಾಟಕಕ್ಕೆ ವಿತರಕರು: ಮೆಸರ್ಸ್‌ ವೆಂಕಟೇಶ್ವರ ಏಜನಿ ನೈಸ್‌ ಕಂ MANGALAM + + +ಮ ವಿ. ನ ನಿಯತ ಗು ರೊಡ್‌ ಬೆಂಗಳೂರು 560 053. ಟೆಲಿಫೋನ್‌ ನಂ: 74207 PHARMACEUTICALS +ಹ ಡ್ಟ್ರೀಜ ಈಗ ಕೊಲ್ಲಿ ರಾಷ್ಟ್ರವಾದ ಮಸ್ಕಾಟ್‌ನಲ್ಲಿ ಯೂ ದೊರೆಯುತ ದೆ. AND-LABORATORKES, + + +ಮೆಸರ್ಸ್‌ ಇಬಿನ್‌ಸಿನಾ ೧ y +ಫಾರ್ಮಸಿ, ಪೋಲೀಸ್‌ ಸ್ಟೇಷನ್‌ ಸಮೀಐ ರವಿ. ಫೋನ್‌ ನಂ 722582 + + + + + +ಎ ಕೆಟ್‌, ಸಮಾಜ ಸೇವೆ ಹಾಗೂ ಉದ್ಯಮ +ಖು ವಲಯಗಳಲ್ಲಿ ಹೆಸರು ಮಾಡಿದ ವಿಜಯ +ಮರ್ಚಂಟ್‌ ಮೊನ್ನೆ ಅಕ್ಟೋಬರ್‌ ಇಪ್ಪತ್ತೈದ +ರಂದು ಬೆಳಿಗ್ಗೆ ನಮ್ಮನ ನ ಗಲಿ" ಹೋದರು. ಐದ. +ನೆಯ ಸಲ ಆದ ಹ [ದಯಾಘಾತವನ್ನು ತಡೆದು +ಕೊಳ್ಳುವುದು ಆವರಿಂದಾಗಲಿಲ್ಲ. ಹದಿನೇಳು +ವರಂಷಗಳ ಹಿಂದೆ, ಅವರು ಮರಿಂಬಂಯಿರಿ +ಮಹಾನಗರದ ಶರೀಫರಾಗಿದ್ದಾಗ ಪ್ರಥಮ +ಸಲ ಅವರಿಗೆ ಹೃದಯಾಘಾತ ಸಂಭವಿಸಿತ್ತು. +ಆ ನಂತರ ಚಿಕ್ಕ ಪುಟ್ಟ ಪ್ರಮಾಣದಲ್ಲಿ ಹೃದಯಾ +ಘಾತಗಳು ಸಂಭವಿಸಿದ್ದರೂ ಧೈರ್ಯದಿಂದ +ಹಾಗೂ ಸಮಯೋಚಿತ ಉಪಚಾರದಿಂದ ಅವರಂ +ಹೃದಯಕ್ರಿಯೆಯ ಮೇಲೆ ಹತೋಟಿಯಂನಕ್ನಿ +ಸಂಪಾದಿಸಿದ್ದ ರು. ಮರಣದ ಸವಂಯದಲ್ಲಿ ಪತ್ನಿ +ಚಂದ್ರಪ್ಪ ಭಾ ಮಗಳು ಅದಿತಿ ಸಂತಾನಂ ಮಂಗ +ಅಮರ ಅವರು ವಿಜಯಮರ್ಚಂಟರ ಸ +ಹಿಂದಿನ ರಾತ್ರಿ ಹೃದಯಾಘಾತ ಸ ಸಂಭವಿಸಿದಾ +ಅವರನಲ್ನಿ ಭಾಟಿಯಾ ಆಸ್ಪತ್ರೆಗೆ ರ! +ಮರುದಿವಸ ಬೆಳಿಗ್ಗೆ ತಮ್ಮ ೭೬ನೆಯ ವಯಂಸ್ಸಿ +ಲ್ಲಿ ಅವರು ಕೊನೆಯು: ಒರು ಎಳೆದರು, ಪ ಪ್ರಸಿದ್ಧಿ, +ಸ್ಯ ಡಂಭಾಚಾರಗಳಿಂದ ವಿಜಯ +ಮರ್ಚಂಟ್‌ ಬಹು ದೂರ. ತವ್ಮೂ ಮರಣದ +ನಂತರ ಎರಡಂ ಗಂಟೆಯಂ ಒಳಗಾಗಿ ಸಾಯಿಂನ್‌ +ದಲ್ಲಿರುವ ವಿದ್ಯುತ್‌ ಚಿತಾಯಂತ್ರದ ಮಂಖಾಂ- +ವಿಜಯ ಮರ್ಚಂಟ್‌ ತರ ತಮ್ಮ ಅಂತ್ಯಸಂಸ್ಕಾರವಾಗಬೇಕೆಂದಂ +ಅವರು ತವ್ಮ್ಮ ಕುಟುಂಬದವರಿಗೆ ಹೇಳಿದ್ದರು. +ತಮಗೆ ಯಾವ ರೀತಿಯ ಶ್ರದ್ಧಾ ೦ಜಲಿ, +ಹದಯವಂತ ಭಾವಾಂಜಲಿ, ಜನರ ಅನಂಕಂಪ ಬೇಡವೆಂದಿ- +ಲ ಸ ದ್ದರು. ಇಷ್ಟೇ ಅಲ್ಲ, ತಾವು ಸತ್ತ ನಂತರ +¢ ಪಾಪಾ ಯಾವ ಧರ್ಮಕ್ರಿಯೆಯೂ ಜರುಗಕೂಡದೆಂದೂ +ಜ್‌ ರಿ ಆದೇಶಿಸಿದ್ದರಂ. ತಮ್ಮ ಮರಣದ ನಂತರ +ಕಣರ್ಲಿಗಳ ನ್ನ್ನ ದಾನ ಮಾಡಬೇಕೆಂದು ಹೇಳಿಟ್ಟಿ +ದ್ದರು. ಅವರ ಇಚ್ಛೆ ಯಂತೆ ಯಾವ ಪ್ರಚಾರ +ಗದ ಲ, ಆಡಂಬರವಿಲ್ಲಿದೇ ನಾಲ್ಕು ಗಂಟೆಗಳೂ- +ಛಳಗಾಗಿ ಸಾಯಿನ್‌ ರಂದ್ರ ಭೂಮಿಯಲ್ಲಿ +ಅಂತ್ಯಕ್ರಿಯೆ ಜರಂಗಿತಂ. ವಿಜಯ ವಂರ್ಚಂಟರ +ಅಂತಿಮ ದರ್ಶನ ಪಡೆಯಲು ಮಹಾನಗರದ +ವಸಂತ ಕಲಕೋಟಿ ಕ್ರಿಕೆಟ್‌ ಖ್ಯಾತ ಪಟುಗಳು, ಸಮಾಜ ಸೇವಕರಂ + + + + + + + + +೭ EE + + +೮ ಕಸ್ತೂರಿ, ಡಿಸೆಂಬರ್‌ ೧೯೮೭ +~ + + +ರಾಜಕಾರಣಿಗಳು, ಮೇಯರ್‌, ಶರೀಫ, +ಉದ್ಯೋಗಪತಿಗಳಂ ಪೆಡ್ಡಾರ ರೋಡಿನಲ್ಲಿರುವ +ಮರ್ಚಂಟ್‌ರ ನಿವಾಸ “ಮೇವಾಡ್‌”ಗೆ ತೆರಳಿ +ಶೃದ್ಧಾಂಜಲಿ ಸಲ್ಲಿಸಿದರು. ಭಾರತದ ರಾಷ್ಟ್ರಪತಿ +ವೆಂಕಟರಾಮನ್‌, ಉಪರಾಷ್ಟ್ರಪತಿ ಡಾ. ಶಂಕರ +ದಯಾಲ ಶರ್ಮಾ, ಪ್ರಧಾನ ಮಂತ್ರಿ ರಾಜೀವ +ಗಾಂಧಿ, ಮಹಾರಾಷ್ಟ್ರದ ಮುಖ್ಯವಂಂತ್ರಿ ಶಂಕರ +ರಾವ್‌ ಚವ್ನಾಣರಷ್ಟೇ ಅಲ್ಲ, ಹಲವು ರಾಷ್ಟ್ರ +ಗಳ ಖ್ಯಾತ ಆಟಗಾರರಂ, ಸಮಾಜ ಸೇವಾ +ಮುಖಂಡರಂ ಹಾಗೂ ಉದ್ಯಮಿಗಳು ದಿವಂಗತರ +ಕುಟಂಂಬಕೆ ಖೆ ಶೋಕ ಸಂದೇಶ ಕಳುಹಿಸಿದ್ದಾರೆ. + + +ಭಾರತ - ಪಾಕಿಸ್ತಾನಗಳಲ್ಲಿ ನಡೆಯುತ್ತಿದ್ದ +ರಿಲಾಯನ್ಸ್‌ ವಿಶ್ವ ಕಪ್‌ ಕ್ರಿಕೆಟ್‌ + + +ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿದ್ದ ಎಂಟರ +ರಾಷ್ಟ್ರಗಳ ಖ್ಯಾತ ಕ್ರಿಕೆಟ್‌ ಆಟಗಾರರು +ಮರ್ಚಂಟ್‌ರ ಸಾಧನೆಗಳನ್ನು ನೆನೆದು ಶೃದ್ಧಾಂ- +ಜಲಿಗಳನ್ನು ಸಲ್ಲಿಸಿದರು. ಕೆಲವು ದಿವಸಗಳಿಂದ +ವ್ಯಾಧಿಯಿಂದ ಬಳಲುತ್ತಿದ್ದ ಮರ್ಚಂಟ್‌ ಅಕ್ಟೋ +ಬರ್‌ ೧೨ರಂದು ತಮ್ಮ ಹುಟ್ಟು ಹಬ್ಬದ +ಕಾರ್ಯಕ್ರಮದಲ��ಲೂ ಭಾಗವಹಿಸಲಿಲ್ಲ. ಪ್ರತಿ +ವರಂಪ ತಮ್ಮ ಹುಟ್ಟು ಹಬ್ಬದಂದು, ತಮ್ಮ +ಹಿಂದುಸ್ತಾನ ಮಿಲ್ಸ್‌ ನಲ್ಲಿ ಅಂಗವಿಕಲರ ಮದುವೆ +ಗಳನ್ನು ಜರಂಗಿಸಂವುದಂ ವಾಡಿಕೆ. + + +ಇವರಂ ೧೯೧೧ರ ಅಕ್ಟೋಬರ್‌ ಹನ್ನೆರಡ +ರಂದಂ ಮರಿಂಬಯಿಯಲ್ಲಿ ಖ್ಯಾತ ಉದ್ಯಮಿ +ಗಳಾದ ಥ್ಯಾಕರಸೀ ಕುಟುಂಬದಲ್ಲಿ ಜನಿಸಿದರು. +೧೯೩೨ರಲ್ಲಿ ಸಿಡೆನ್ಹ್ಯಾಮ್‌ ಕಾಲೇಜಿನಿಂದ +ಬಿ. ಕಾಂ. ಪರೀಕ್ಷೆ ಪಾಸಾದರು. ಶಾಲೆಯಲ್ಲಿ +ಓದುತ್ತಿರುವಾಗಲೇ ಕ್ರಿಕೆಟ್‌ ಹಾಗೂ ಟೆನ್ನಿಸ್‌ +ಆಟಗಳಲ್ಲಿ ವಿಶೇಷ ಆಸಕ್ತಿ. ೧೯೨೯ರಿಂದ +೧೯೪೫ರ ಅವಧಿಯಲ್ಲಿ Quadrangular +26118780187 ಕ್ರಿಕೆಟ್‌ ಟೂರ್ನಾಮೆಂಟಿನಲ್ಲಿ +ಭಾಗವಹಿಸಿ ೧೯೮೦ ಓಟಗಳನ್ನು ಸಂಪಾ.. +ದಿಸಿದರಂ, ಪ್ರತಿ ಆಟಕ್ಕೆ ಅವರದು ೧೦೦ +ಓಟಗಳ ಸರಾಸರಿ ಇದೆ, ಅದರಂತೆ ೧೯೩೪ +ರಿಂದ ೧೯೫೧ರವರೆಗೆ ರಣಜಿ ಟ್ರಾಫಿ +ಕ್ರಿಕೆಟ್‌ ಟೂರ್ನಾಮೆಂಟುಗಳಲ್ಲಿ ಭಾಗವಹಿಸಿ + + +a + + +ಮುಂಬಯಿಂ: ತಂಡವನ್ನು ಪ್ರತಿನಿಧಿಸಿ ಒಟ್ಟು +೩೫೦೦ ಓಟಗಳನ್ನು ಸಂಪಾದಿಸಿ ಪ್ರತಿ ಆಟದಲ್ಲಿ +ಸರಾಸರಿ ೯೮ ಓಟಗಳನ್ನು ಪಡೆದರು. +೧೯೩೬ರಲ್ಲಿ ಮೊಟ್ಟಮೊದಲು ಭಾರತೀಯ ಕ್ರಿಕೆಟ್‌ +ತಂಡದ ಪ್ರತಿನಿಧಿಯಾಗಿ ಇಂಗ್ಲಂಡನ್ನು ಸಂದ +ರ್ಶಿಸಿ ಆ ವರುಷದ ನಿರ್ಣಾಯಕ ಪಂದ್ಯಗಳಲ್ಲಿ +೧೭೧ ಓಟಗಳನ್ನು ಪಡೆದರು. ನಿರ್ಣಾಯಕ +ಪಂದ್ಯಗಳ ಆಗಿನ ಓಟಗಳ ಸರಾಸರಿ ೫೧ ಇತ್ತು, +ಮರ್ಚಂಟ್‌ ಸರಾಸರಿಯಲ್ಲಿ ನಾಲ್ಕನೆಯ ಸ್ಥಾನ +ದೊರಕಿಸಿದ್ದರಂ. ೧೯೪೬ರಲ್ಲಿ ಪುನಃ ಭಾರತೀಯ +ಕ್ರಿಕೆಟ್‌ ತಂಡದ ಉಪನಾಯಕರಾಗಿ ಇಂಗ್ಲಂಡಿಗೆ +ಹೋಗಿ ಪ್ರಥಮ ದರ್ಜೆಯ ನಿರ್ಣಾಯಕ +ಪಂದ್ಯಗಳಲ್ಲಿ ೨೩೦೦ ಓಟಗಳನ್ನು ಸಂಪಾದಿಸಿ +ಸ್ಥಾನ ಪಡೆದರು. ತಮ್ಮ +ವರುಷಗಳ ಕ್ರಿಕೆಟ್‌ ಜೀವನದಲ್ಲಿ +ದರ್ಜೆಯ ಪಂದ್ಯಗಳಲ್ಲಿ ಭಾಗವಹಿಸಿ + +ಕ ಹನ್ನೆರಡು ಸಾವಿರಕ್ಕೂ ವಿಕ್ಕಿ ಓಟ +ಗಳನ್ನು ಸಂಪಾದಿಸಿ ಸರಾಸರಿ ೭೨ ಓಟಗಳನ್ನು +ಪಡೆದುದು ಅವರ ಅದು ತ ಸಾಧನೆಯ ಸಂಕೇತ. +ಇದರಲ್ಲಿ ಮರ್ಚಂಟ್‌ ೪೩ ಶತಕಗಳನ್ನು ಹೊಡೆ +ದಿದ್ದಾರೆ. ಪ್ರಥಮ ದರ್ಜೆಯ ನಿಣಾಯಕ +ಪಂದ್ಯಗಳಲ್ಲಿ ಅವರು ಮೂರಂ ಶತಕಗಳನ್ನು +ಬಾರಿಸಿದ್ದಾರೆ. ಆಗ ಬ್ರಾಡಮನ್‌ರ ನಂತರ +ಪ್ರಪಂಚದಲ್ಲಿಯೇ ಅತಿ ಹೆಚ್ಚು ಓಟಗಳನ್ನು +ಸಂಪಾದಿಸಿ, ಹೆಚಿ ನ ಸರಾಸರಿ ಸಾಧಿಸಿ ವಿಜಯಂ + + +ಮರ್ಚಂಟ್‌ ದ್ವಿತೀಯ ಸ್ಥಾನದಲ್ಲಿದ್ದರಂ, +ವೈಯಕ್ತಿಕ ಸಾಧನೆಗಿಂತ ತಂಡದ ಸಾಧನೆ + + +ದೊಡ್ಡದು ಎಂದು ಅವರು ಹೇಳುತ್ತಿದ್ದರು. +ಅವರಂ ಲಾಲಾ ಅಮರನಾಥ, ಮುಸ್ತಾಕ +ಅಲ್ಲಿ ನವಾಬ್‌ ಆಫ್‌ ಪಟೌಡಿ (ಮನ್ಸೂರ್‌ +ಅಲಿ ಪಟೌಡಿ ಅವರ ತಂದೆ) ಮೊದ +ಲಾದ ಖ್ಯಾತ ಕ್ರಿಕೆಟ್‌ ಪಟುಗಳೊಂದಿಗೆ ಆಡಿ +ದ್ದಾರೆ. ಅವರ ಸ್ಮರಣಶಕ್ತಿ ಅದ್ಭತ, ಕ್ರಿಕೆಟ್‌ +ಆಟದ ಆರಂಭದಿಂದ ಇಲ್ಲಿಯವರೆಗೆ +ಕ್ರಿಕೆಟ್‌ ಆಟವಾಡುವ ಎಲ್ಲ ದೇಶಗಳ ಆಟ +ಗಾರರ, ಪಂದ್ಯಗಳ ಇತಿಹಾಸ ಸಾಧನೆಗಳನ್ನು + + +ಆಗಿಂದಾಗ ಉಲ್ಲೇಖಿಸುತ್ತಿದ್ದರು, ಅವರು ಕ್ರಿಕೆಟ್‌ +ಕಾಮೆಂಟರಿ J +ಹೇಳುವ ಶೈಲಿ, ತಜ್ಞರಾಗಿ + + + + + + +ಜಾ + + +ಇ + + +4 + + +`` ನೀಡುವ ಕ್ರಿಕೆ��್‌ ಪಂದ್ಯದ ವಿವರಣೆ, ವಿಶ್ಲೇಷಣೆ + + +ಟ್‌ + + +ಗಳು ವೈಶಿಷ್ಟ್ಯಪೂರ್ಣ, ಆಟದ ನಿಯಮಾವಳಿ +ಅವರಿಗೆ ಬಾಯಿಪಾಠ, ಅಂಪಾಯರನ ನಿರ್ಣಯ +ಸರಿಯಿರಲಿ, ತಪ್ಪಿರಲಿ ಆದನ್ನು ನಾವು ಒಪ್ಪಿ +ಕೊಳ್ಳಲೇಬೇಕು. ಕ್ರಿಕೆಟ್ಟಿನಲ್ಲಿ ವ್ಯಕ್ತಿಗಿಂತ ಶಿಸ್ತು +ಮುಖ್ಯ. ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸುವ +ವ್ಯಕ್ತಿಗಳು ಕೇವಲ ಆಟಗಾರರಾಗಿರದೇ ರಾಷ್ಟ್ರದ +ಪ್ರತಿನಿಧಿಗಳೂ ಆಗಿರುತ್ತಾರೆ ಎಂಬುದು +ಅವಶ ಆಭಿವಂತ. ವಿಜಯ ವಂರ್ಚಂಟ್‌ +ಮುಂಬಯಿಯ ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ +ಹಾಗೂ ಮುಂಬಯಿ ಕ್ರಿಕೆಟ್‌ ಅಸೊ-ಸಿಯೇಶನ್‌ +ಕಾರ್ಯಕಾರಿ ಮಂಡಳಿಯ ಸದಸ್ಮರಾಗಿ, ಉಪಾ +ಧ್ಯಕ್ಷರಾಗಿ ನಂತರ ಅಧ್ಯಕ್ಷರಾಗಿ ಹಲವು ವರ್ಷ +ಸೇವೆ ಸಲ್ಲಿಸಿದ್ದಾರೆ. ೧೯೬೮-೭೦ರ ಅವಧಿಯಲ್ಲಿ +ಅವರಂ ಭಾರತೀಯ ಕ್ರಿಕೆಟ್‌ ಮಂಡಳಿಯ ಆಯ್ಕೆ +ಸಮಿತಿಯ ಆಧ್ಯಕ್ಷರ:ಗಿ ಭಾರತೀಯ ಕ್ರಿಕೆಟ್ಟಿಗೆ +ಹೊಸ ಆಯ;ಮ ನೀಡಿದರು. ಅವರ ಅಧ್ಯಕ್ಷ +ತೆಯ ಸಮಯದಲ್ಲಿಯೇ ಅಜಿತ ವಾಡೇಕರರಿಗೆ +ಭಾರತೀಯ ತಂಡದ ನಾಖಯಕಪಟ್ಟ ದೊರ. +ಕಿದ್ದು. ಸುನೀಲ ಗಾವಸಕರರ ಪ್ರತಿಭೆಯನ್ನು +ಗುರುತಿಸಿ ಭಾರತೀಯ ತಂಡದಲ್ಲಿ ಅವರಿಗೆ +ಆಟವಾಡಲು ಅವಕಾಶ ಕಲ್ಪಿಸಿಕೊಟ್ಟ +ಶ್ರೇಯಸ್ಸು ಮರ್ಜಂಟರಿಗೆ ಸಲ್ಲಬೇಕು. ಏಕನಾಥ +ಸೋಲಕರ, ಇಂಜಿನಿಯರ್‌, ಬುಧಿ +ಕುಂದರನ್‌, ಜಿ. ಆರ್‌ ವಿಶ್ವನಾಥ, +ಬಿ. ಎಸ್‌. ಚಂದ್ರಶೇಖರ್‌, ವೆಂಕಟ +ರಾಘವನ್‌, ಬಿಶನ"ಸಿಂಗ್‌ ಬೇಡಿ ಮುಂತಾ +ದವರ ಪ್ರತಿಭೆ ಆರಳುವುದಕ್ಕೆ ಮರ್ಚಂಟರ +ಸಸಕಾರ.- ಸಹಾಯ ಸಾಕಷ್ಟಿದೆ, ಆದರೂ +ಮುಂಬಯಿ ಕ್ರಿಕೆಟ್‌ ಆಟಗಾರರ ಬಗೆಗೆ ಅವ +ರಿಗೆ ಅಭಿಮಾನ ಹೆಚ್ಚಿತ್ತೆಂಬುದನ್ನು ಅಲ್ಲ- +ಗಳೆಯುವಂತಿಲ್ಲ. ಕೇವಲ ರಾಜಕೀಯ ಉದ್ದೇಶ +ದಿಂದ ನಿರ್ಮಾಣಗೊಂಡ ಮುಂಬಯಿ ಕ್ರಿಕೆಟ್‌ +ಅಸೋಸಿಯೇಶನ್ನಿನ ವಣಖೇಡೆ ಕ್ರೀಡಾಂಗಣ +ರಚನೆ ಅವರಿಗೆ ಸರಿಯೆನಿಸಲಿಲ್ಲ. ಕಾರಣ +ಬ್ರೆಬೊರ್ನ್‌ ಸ್ಟೇಡಿಯಂ ಸರ್ವವಿಧದಿಂದಲೂ +ಕ್ರಿಕೆಟ್‌ ಪಂದ್ಯಗಳಿಗೆ ಉತ್ತಮ ಕ್ರೀಡಾಂಗಣ +ವಿರುವಾಗ ಮತ್ತೊಂದು ಕ್ರೀಡಾಂಗಣ ರಚಿಸುವ +376-2 + + +ಫರೂಕ್‌ + + +ವಿಜಯ ಮರ್ಚಂಟ್‌ ಹೃದಯವಂತ “ವ್ಯಾಪಾರಿ' ೯ + + +ಅನಶ್ಶಕತೆಯಿರಲಿಲ್ಲವೆಂಬುದು ಅವರ ವಾದ + + +ವಾಗಿತ್ತು, ಆದರೂ ಕ್ರಿಕೆಟ್‌ ಕ್ಲಬ್‌ ಆಫ್‌ +ಇಂಡಿಯಾ ಮತ್ತು ಮುಂಬಯಿ ಕ್ರಿಕೆಟ್‌ +ಅಸೋಸಿಯೇಶನ್‌ ಸದಸ ರಲ್ಲಿಯ ಭಿನ್ನಾಭಿ + + +ಪ್ರಾಯಗಳನ್ನು ದೂರ ಮಾಡುವಲ್ಲಿ ಮರ್ಚಂ +ಟರ ಮಧ್ಯಸ್ಥಿಕೆ ಯಶಸ್ವಿಯಾಯಿತು, ಅವರ +ಅದ್ಭುತ ಸಾಧನೆಯನ್ನು ಮನ್ನಿಸಿ ೧೯೪೬ರಲ್ಲಿ + + +ಎಂ. ಸಿ. ಸಿ. ಅವರಿಗೆ ಗೌರವ ಸದ +ಸೃತ್ವ ನೀಡಿ ಸನ್ಮಾನಿಸಿತು. ಅಖಿಲ ಭಾರತ +ಕ್ರೀಡಾ ಮಂಡಳಿಯ ಸದಸ್ಯರಾಗಿ ನಂತರ + + +ಉಪಾಧ್ಯಕ್ಷರಾಗಿ ಮರ್ಚಂಟ್‌ ಹಲವು ವರುಷ +ಸೇವೆ ಸಲ್ಲಿಸಿದ್ದಾರೆ. + +ಮರ್ಚಂಟರ ಖಾಸಗಿ ಜೀವನ ಹಾಗೂ +ಸಾರ್ವಜನಿಕ ಜೀವನ ಲ್ಲಿ ವಿಶೇಷ ವ್ಯತ್ಕಾಸ +ಕಾಣದು, ತಮ್ಮ ೩೯ನೆಯ ವಯಸ್ಸಿನಲ್ಲಿ ಅವರು +ತಮ್ಮ ಕ್ರಿಕೆಟ್‌ ಅಭಿಮಾನಿಯಾದ ೨೫ ವಯಸ್ಸಿನ +ಚಂದ್ರಪ್ರಭಾ ಶಿರ���ಡಕರ ಎಂಬ ಮರಾಠಿ +ಯುವತಿಯೊಂದಿಗೆ ವಿವುಹವಾದರು. ವಿಜಯ +ಮರ್ಚಂಟರ ಪುತ್ರಿ ಅದಿತ್ಕಿಇಂದು ವಿಖ್ಯಾತ ಭರತ +ನಾಟ್ಯ ಕಲಾವಿದೆ. ಆಕೆ ಸಂತಾನಂ ಅವರೊಂದಿಗೆ +ಮದುವೆಯ ಯಾದುದು. ವಿಜಯ (ಮರ್ಚಂಟರಿಗೆ +ಇಷ್ಟವಿರಲಿಲ್ಲ. ಅಂತೆಯೇ ಮಗಳು ಹಾಗೂ +ಅಳಿಯರೊಂದಿಗೆ ಮರ್ಚಂಟರ ಸಂಬಂಧ ಅಷ್ಟು ಜೆ +ಹಿತಕರವಾಗಿರಲಿಲ್ಲ. ಅವರ ಮಗ ಅಮರಗೆ +ಈಗ ೨೮ ವಯಸ್ಸು. ತಂದೆಯ ವೃತ್ತಿಯಲ್ಲಿ +ಸಹಾಯ ಮಾಡುತ್ತಿದ್ದ ಅವರಿಗೂ ಕ್ರಿಕೆಟ್‌ +ಹುಚ್ಚು. ಅನಾರೋಗ್ಯದಿಂದ ಮರ್ಚಂಟ್‌ +ಬಳಲುತ್ತಿರುವಾಗ ಅಮರ “ಕ್ರಿಕೆಟ್‌ ವಿಥ್‌ +ವಿಜಯ ಮರ್ಚಂಟ್‌” ಕಾರ್ಯಕ್ರಮ ನಡೆಸಿ +ದ್ದು ೦ಟಂ. ವಿಜಯ ಮರ್ಚಂಟ್‌ ಥ್ಯಾಕರಸೀ +ಗ್ರುಪ್‌ ಉದ್ಯೋಗ ಸಮೂಹದಲ್ಲಿ ಹಿರಿಯ + + +ಪಾಲುದಾರರು. ಅದಲ್ಲದೇ ಅವರು ಆರು +ಉದ್ದಿ ಮೆ ಸಂಸ್ಥೆಗಳಲ್ಲಿ ಸಂಚಾಲಕ ಮಂಡ +ಳಿಯ ಸದಸ್ಯರೂ ಆಗಿದ್ದರು. ಆಗರ್ಭ + + +ಸಿರಿವಂತ ಕುಟುಂಬಕ್ಕೆ ಸೇರಿದ್ದರೂ ಅವರಿಗೆ +ತಮ್ಮ ಸಿರಿವಂತಿಕೆ ಹಾಗೂ ವೃತ್ತಿಯ ಬಗೆಗೆ +ಎಳ್ಳಷ್ಟೂ ಗರ್ವವಿದ್ದಿಲ್ಲ. ಬಡವರ ಬಗೆಗೆ, ಅಂಗ +ಏಕಲರ ಬಗೆಗೆ ತುಂಬ ಪ್ರೀತಿ ಬೆಳೆಸಿಕೊಂಡಿ + + + + + +೧೦ ಕಸ್ತೂರಿ, ಡಿಸೆಂಬರ್‌ ೧೯೮೭ ಮು + + +ದ್ದ ರು. ಇತ್ತೀಚೆಗೆ ಅವರ ಕುಟುಂಬದಲ್ಲಿ ಮರ್ಚಂ- +ಟರ ಚಟುವಟಿಕೆಗಳ ಬಗ್ಗೆ ಸ್ವಲ್ಪ ಭಿನ್ನಾಭಿ +ಪ್ರಾಯ ಕಂಡುಬಂದಿತ್ತು. ಉದ್ಯೋಗದತ್ತ +ಹೆಚ್ಚು ಗಮನ ಹರಿಸದೆ ಅಂಗವಿಕಲರ 'ಕಲ್ಮಾಣ +ಕಾರ್ಯಕ್ರಮದಲ್ಲಿ ವೇಳೆ ಕಳೆಯುತ್ತಿದ್ದಾರೆಂದು +ಅವರ ಕುಟುಂಬದ ಕೆಲ ಸದಸ್ಯರ ಟೀಕೆ. ಆದಕ್ಕೆ +ಕಾರಣವೆಂದರೆ, ವಿಜಯ ಮರ್ಜಂಟರ ಕಂಪನಿಯ + + +ಕಾರ್ಯಾಲಯದಲ್ಲಿ ಅಂಗವಿಕಲರ ಸಮಸ್ಯೆಗಳನು ್ನ +ಅರಿತುಕೊಳ್ಳ ಲ ಪರಿಹಾರ ದೊರಕಿಸಲು + + +ಅವರು ಒಂದು ಅಂಗ ವಿಕಲ ಕಲ್ಯಾಣ ವಿಭಾಗ +ವನ್ನೇ ಆರಂಭಿಸಿದ್ದು . ೩೯ನೆಯ ವಯಸ್ಸಿ ನವರೆಗೆ +ಅವರು ಕ್ರಿಕೆಟ್‌ ವಿಶ್ವದಲ್ಲಿ ತಮ್ಮ ಅದ್ವಿತೀಯ +pe ಮೂಲಕ ಕ ಅದ್ಭುತಗಳನ್ನು ಸಾಧಿಸಿ- + +ರು. ಅವರೇ ಆಗಾಗ ಹೇಳುತ್ತಿದ್ದಂತೆ ಅದಂ +pe ಮೊದಲನೆಯ ಇನಿಂಗ್ಸ್‌. ನಂತರ, ಅಂದರೆ +ತಮ್ಮ ೪೦ನೆಯ ವಯಸಿ? ನಿಂದ, ಸಾಯುವ +ವರೆಗೂ ಸುಮಾರು ೩೬ ವಸುಷ ಸಮಾಜ ಸೇವೆಗಾಗಿ +ತಮ್ಮನ್ನು ಮೀಸಲಾಗಿಸಿರಿಕೊಂಡು ಸಾಕಷ್ಟು +ಪಡೆದರು. ಸಕ್ರಿಯ ಕ್ರಿಕೆಟ್‌ ಆಟದಿಂದ ಖ್ಯಾತಿ +ೂಂದಿವ ನಂತರ ಮರ್ಚಂಟ್‌ ಹಲವು + +ಸೇವಾ ಸಂಸೆ ಗಳಲ್ಲಿ ಅವಿಸ್ಮರಣೀಯ +ವರಳಿಯ ರುವ ನಾ ್ಯಶನಲ್‌ +ಅಸೋಸಿಯೇಶನ್‌ ಫಾರ್‌ ದಿ ಬ್ಲ್ಲೆ ಎಂಡ್‌ (ರಾಷಿ €- +ಯ ಅಂಧ ಸೇವಾ ಸಂಸ್ಥೆ) ನಲ್ಲಿ ಮರ್ಚಂಟ್‌ +ಅಧ್ಯಕ್ಷರಾಗಿ ಹಲವು ವರುಷ ಕೆಲಸ ಮಾಡಿದರು. +ಇತ್ತೀಚೆಸಿ ಈ ಸಂಸ್ಥೆ ಯ ಕೆಲವು ಅಧಿಕಾರಿಗಳು +ಹಾಗೂ ಸದಸ್ಯರು. ವ್ಯ ವಹಾರಗಳಲ್ಲಿ ತೊಡಗಿ- +ದುದು ಹಾಗೂ ಸೇವಾಸಂಸ್ಥೆ ಯಲ್ಲಿ ಕಾರ್ಮಿಕರ +ಉಗ್ರ ಆಂದೋಲನ ಆರಂಭವಾದುದು ಮರ್ಚಂ- +ಟರಿಗೆ ಸರಿ ಬರಲಿಲ್ಲ. ಅಂತೆಯೇ ಅವರು ತಮ್ಮ + +ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸರಳೆ +ಹಾಗೂ ಪರಿಶುದ್ಧ ಜೀವನ ನಡೆಸಿದ ಮರ್ಚಂಟ +ರಿಗೆ ರಾಜಕೀಯ ಎಳ್ಳ ಷ್ಟೂ ಸೇರದಂ. ಹೀಗಾಗಿ +ಅವರು ರಾಜಕೀಯ. ಪಕ್ಷಗಳಿಂದ, ಧಂರೀಣ +ರಿಂದ ಬಹು ದೂರವಿದ್ದ ರು. ಭಾಟಿಯಾ ಜನ +ರಲ್‌ ಆಸ್ಪತ್ರೆ ಅಖಿಲ” ಭಾರತ ಅಂಗವಿಕಲರ +ಕ್ರೀಡಾಮಂಡಳಿ, ವಿಕೊ ಸೀರಿಯಾ ಸ್ಕೂ ಲ್‌ +ಫಾರ್‌" ದಿ ಬ್ಲ ಲಂಡ್‌ 'ಮೊದಲಾದ ಸೇವಾ + + +ಐ +t +@ +2% + + +NC +ಲಸಿದಾರಿ, +ಣಂ ಎ + + + + + +ಸಂಸ್ಥೆ ಗಳಲ್ಲಿ ಮರ್ಚಂಟ್‌ ಉಪಾಧ ೈಕ್ಷರಾಗಿ ಅಧ್ಯ! ಷೆ +ರಾಗಿ' ಸೇವೆ ಸಲ್ಲಿಸಿದ್ದು ಟು, ರಾಷ್ಟ್ರೀಯ ಅಂಗ +ವಿಕಲ ಸೇವಾ ಸಂಸ್ಥೆ ಯ ಅಧ್ಯಕ್ಷರಾಗಿಯೂ +ಅವರು ಸೇವೆ ಸಲ್ಲಿಸಿದ್ದಾರೆ. ಚೆಂಬೂರಿನಲ್ಲಿ ಪ್ರ +ಸಂಸ್ಥೆ ಒಂದು ಕೋಟಿ ರೂಪಾಯಿಗೂ ಮಿಕ್ಕಿ ಬೆಲೆ +ಬಾಳುವ ಕಟ್ಟಡ ಹೊಂದಿದೆ. ಭಾರತದ ಹಲವು +ರಾಜ್ಯಗಳಲ್ಲಿ ಈ ಸಂಸ್ಥೆಯ ಶ:ಖೆಗಳು ಕೆಲಸ +ಮಾಡುತ್ತಿವೆ. ಕೇಂದ್ರ ಸರಕಾರ, ರಾಜ್ಯ ಸರಕಾರ +ಗಳು, ಹಾಪಾಲಿಕೆಗಳು ಈ ಸಂಸ್ಥೆಗಳಿಗೆ ಧನ +ಸಹಾಯ ನೀಡುತ್ತಿವೆ. ಇದಲ್ಲದೇ ಮರ್ಚಂಟರ +ಧುರಿ`ಣತ್ವದ ಫಲವಾಗಿ ಸಾರ್ವಜನಿಕರು ಹಾಗೂ + + +ಉದ್ಯಮಿಗಳು ಬಹು ದೊಡ್ಡ ಪ್ರಮಾಣ +ದಲ್ಲಿ ಸಹಾಯ ಮಾಡುತ್ತಿದ್ದಾರೆ. ಹಲವು +ಪರರಾಷ್ಟ ಗಳ ನಾಗರಿಕರು ಸಂಸ್ಥೆಗಳು + + +ಮರ್ಚಂಟರ ಕಾರ್ಯಕ್ಷಮತೆ, ದಕ್ಷತೆ ಹಾಗೂ +ಅಂಗವಿಕಲರ ಕಲ್ಮಾಣದ ಬಗೆಗೆ ಅವರಿಗಿದ್ದ +ಅಪ್ರತಿಮ ಎಂಮತೆಗಳಿಂದ ಸ್ಪೂ ರ್ತಿಗೊಂಡು +ಈ ಸಂಸ್ಥೆಗೆ ನೆರವು ನೀಡಿದ್ದಾರೆ. ದೇಶ +ದಲ್ಲಿಯ ಎಲ್ಲ ಹಿರಿ ಕಿರಿಯ “ಉದ್ಕೊ €ಗ +ಸಂಸ್ಥೆ ಗಳು, ಕಾರಖಾನೆಗಳ ಮಾಲಿಕರಿಗೆ, ವಿಜಯ +ಮರ್ಜಂಟ್‌ ಮನವಿ ಮಾಡಿಕೊಂಡು, ಅಂಗವಿಕಲ- +ರಿಗೆ ಉದ್ಯೋಗಾವಕಾಶ ಮಾಡಿಕೊಡಲು +ಪ್ರಯತ್ನಿಸಿದ್ದರು. ಅಂಗವಿಕಲರನ್ನು ಭೆಟ್ಟಿಯಾಗಿ +ಅವರಿಗೆ. ಮಾರ್ಗದರ್ಶನ ನೀಡಲು ಅವರು +ಆಫೀಸಿನಲ್ಲಿ ಪ್ರತಿನಿತ್ಯ ಮಧ್ಯಾಹ್ನ ೪ರಿಂದ ೬ +ಗಂಟೆಯವರೆಗೆ ತಮ್ಮ ಸಮಯ ವಿನಿಯೋಗಿಸು- +ತ್ತಿದ್ದರು. ತಮ್ಮ ಹಿಂದುಸ್ತಾನ ಮಿಲ್ಫ್‌ ಆಶ್ರಯ +ದಲ್ಲಿ ಈವರಗೆ ಮರ್ಚಂಟ್‌ ೨೦ ಅಂಗವಿಕಲರ +ವಿವಾಹಗಳನ್ನು ಏರ್ಪಡಿಸಿ ಅವರಿಗೆ ಉಡುಗೊರೆ +ನೀಡಿ ಆ ದಂಪತಿಗಳ ಬದುಕಿಗೆ ಹೊಸ ಆಶಾಕಿರಣ +ನೀಡಿದರು. ಕಳೆದ ವರುಷ ನಾನು ವಿಜಯ +ಮರ್ಚಂಟರ ಸಂದರ್ಶನ ಪಡೆಯಲು ಅವರ +ಆಫೀಸಿಗೆ ಹೋದಾಗ, “ನಾನು ಸಂದರ್ಶನ +ಕೊಡುವಷ್ಟು ದೊಡ್ಡ ಮನುಷ್ಯನಲ್ಲ. ನನ್ನ +ಕೆಲಸ ನೋಡಬೇಕಿದ್ದರೆ ೧೨-೧೦-೧೯೮೬ರಂದು +ಹಿಂದುಸ್ತಾನ ಮಿಲ್ಲಿಗೆ ಬನ್ನಿ. ಅಲ್ಲಿ ಇಬ್ಬರು +ಅಂಗವಿಕಲರ +ಅಂಗವಿಕಲ ದಂಪತಿಗಳು ಸುಖ ಜಿ:ವನ ನಡೆಸು + + + + + + + + + + +Ph + + + + + +ಐಎಚ್‌ಪಿ ಅವರ ಉತ್ಕೃಷ್ಟ ಉತ್ಪಾದನಗಳು- +ನಿಮ್ಮ ವಿವಿಧ ಆವಶ್ಟಕತೆಗಳನ್ನು ಪೂರೈಸುವುದಕ್ಕೆ + + +ಎನಟ್‌ ಪ್ರಿ ಹ್ಯೂಮ್‌ ಪೈಪ್‌ಗಳನ್ನು ಮಾತ್ರನಲ್ಲ ಪಿಎಸ್‌ಸಿ ಪೈಪ್ಟ್‌, ಹ್ಯೂಮ್‌ ಸ್ಟೀಲ್‌ ಪೈಪ್ಟ್‌, +ಓಎಸ್‌ ಸಿ ಸ್ಲೀಪರ್ಸ್‌ ಇವುಗಳನ್ನೂ, “ದಾಟರ್‌ ಬ್ಯಾಂಕ್ಸ್‌, ಸ್ಕಾ ನಿಟೆಂ ನಾಯಿ ಟ್ಸ್‌, ಸ್ಟ ಕ್‌ ಬಾ ಕ್ಸ್‌, + +K ಸಿಂಟ್ರ ಕ್ಯಾ ಬಿನ್ಸ್‌, ಗಲಫೋನ್‌ ಬೂತ್‌, ಪಂಪ್‌ "ಸೆಸ್‌, ದಾಟ್‌ ಮ್ಯಾ ನ್‌ ಟೆನ್‌, ಡಸ್‌ "ಬನ್ಸ್‌ "ತ್ಯಾ ದಿ +ವ್ಕಾ ವೇ ಶ್ರೇಣಿಯ ಕಾಂಕ್ರೀಟ್‌ ಉತ್ಪಾದ��ೆಗಳನ್ನೂ ಸಿದ್ಧಗೊಳಿಸುತ್ತ ಜೆ + + + + + + +ತೇವ ಮತ್ತು. ನೀರು ಇದ್ದಗಳ ಬಲವನ್ನು +ಹೆಚ್ಚಿಸುತ್ತವೆ. ಇವುಗಳ ಬೆಲೆ ಕೂಡ +ಮಿತವ್ಶಯಕರ, ಮತ್ತು ಇವುಗಳಿಗೆ ನಿರ್ವಹಣೆಯ +ವೆಚ ವಿಲ್ಲವೆಂದೇ ಹೇಳಬಹುದು. ಇವು ಅತ್ಮಂತ +ಮಲ್ಯ - ಕ್ಷಮವಾಗಿರುತ್ತವೆ. + + + + + + + + + +ವಾಲ್ದಂದಾ ಒಮೂಹದ ಉದ್ಯಮಿ + + +ಬಿ ಇಂಡಿಯೆನ್‌ , ಜೆಂಬಲನುಳ್ಳದ್ದ +ಪೈಪ್‌ ಕಂಈ. +ಕನ್‌ ಟ್ರಕ್ಕನ್‌ ಹೌಸ್‌ ವಾಲ್ಚಂದ್‌ ಹೀರಾಚಂದ್‌ ಮಾರ್ಗ್‌, ಮುಂಬಯಿ.400 038 + + +Fectories & their Prone ೧೧3೦೩೫9 : +Bangalore 362410. Hubli 72042 Hospet 8405, Raichur 8738 Snimoga 2237 Yeiananka 22 + + +H +| + + + + + + + + + + + + + + +Ue + + + + + +ಗ ಲ್‌ ಅಬ + + +೧೨ ಕಸ್ತೂರಿ, ಡಿಸೆಂಬರ್‌ ೧೯೮೭ +ವುದೇ ನನಗೆ ತೃಪ್ತಿ ತರುತ್ತದೆ.” ಎಂದು ಸಲ್ಲಿಸಿದೆ. ಆದರೆ ಅದೇ ವರುಷದ ಕೊ +ತುಂಬ ವಿನಮ್ರರಾಗಿ ನುಡಿದರು. ಅವರ ಹೃ ದಯವಿಕಾರದ ಅನಾರೋಗ್ಯದಿಂದ ಅವಧಿ + + +ಬಗೆಗೆ ಅವರ ಸಾಧನೆಗಳ ಬಗೆಗೆ ಪ್ರಕಟವಾದ +ಲೇಖನಗಳು, ಸಂದರ್ಶನಗಳು ತೀರ ವಿರಳ. +ಅಂಗವಿಕಲರು ಸ್ವಾವಲಂಬಿಗಳಾಗಿ ಜೀವನ ನಡೆ +ಸಲು ಅನುಕೂಲವಾಗುವಂತೆ ಅವರಿಗೆ ನೌಕರಿ +ಕೊಡಿಸುವದಲ್ಲದೆ, ಅನೇಕ ಅಂಗವಿಕಲರಿಗೆ +ವ್ಯಾಪಾರ ಮಾಡಲು ಧನಸಹಾಯ, ಅಂಗಡಿಯ +ಸ್ಟಾಲುಗಳನ್ನೂ ಮರ್ಚಂಟ್‌ ದೊರಕಿಸಿ +ಕೊಟ್ಟದ್ದುಂಟು. ಅಂಗವಿಕಲರ ಬಗ್ಗೆ ಅನುಕಂಪ +ಮಾತ್ರ “ಾಲದು. ಅವರೂ ತಮ್ಮ ಹಾಗೆ +ಸಮಾಜದ ಸಮಾನ ಅಂಗವೆಂದು ತಿಳಿದು +ಉಳಿದದರು ವರ್ತಿಸಂವದು ಅವಶ್ಯ ಎಂದು +ವುರ್ಚಂಟ್‌, ಅದರಂತೆ ನಡೆದಂಕೊಂಡರರಿ. +ಆಗಾಗ ಸಭೆ, ಸಮಾರಂಭಗಳಲ್ಲಿ ವಿಜಯ +ವಂರ್ಚಂಟ್‌ ಭಾಗವಹಿಸುತ್ತಿದ್ದರು, ಆದರೆ ಈ +ಪ್ರಭೃತಿಗಳಿಗೆ ಸಮಯದ ಪ್ರಜ್ಞೆ ಇಲ್ಲವೆಂದು +ಮಂತ್ರಿಗಳು, ಸರಕಾರೀ ಅಧಿಕಾರಿಗಳು ರಾಜ- +» ಕೀಯ ಮುಖಂಡರು, ಚಲನಚಿತ್ರ ಕಲಾವಿದರು +ಮುಖ್ಯ ಅತಿಥಿಗಳಾಗಿ ಬರುವ ಸಮಾರಂಭ- +ಕಾರ್ಯಕ್ರಮಗಳಿಗೆ ಅವರು ಹೋಗುತ್ತಿದ್ದುದು +ತೀರ ವಿರಳ. ಮರ್ಚಂಟ್‌ ಕಳೆದ ಹದಿನೈದು +ವರಂಷಗಳಿಂದ ನೀರು ಕುಡಿಯುತ್ತಿರಲಿಲ್ಲ. ಡಾಕ್ಟ- +ರರ ಸಲಹೆಯಂತೆಮಿತ ಆಹಾರ. ತಮ್ಮ ಆರೋಗ್ಯ +ವನ್ನು ತುಂಬಜಾಗರೂಕವಾಗಿ ಕಾಯ್ದು +ಕೊಳ್ಳುತ್ತಿದ್ದರು. ಅಂತೆಯೇ ಹದಿನೆಂಟು +ವರುಷಗಳ ಹಿಂದೆ ಅವರಿಗೆ ಮೊಟ್ಟ ಮೊದಲು +ಹೃದಯವಿಕಾರ ಉಂಟಾಗಿ ನಂತರ ಪುನಃ +ಮೂರು ಸಲ ಚಿಕ್ಕ ಪುಟ್ಟ ಹೃದಯಾಘಾತ- +ಗಳು ಸಂಭವಿಸಿದರೂ ತಮ್ಮ “೬ನೆಯ ವಯಸ್ಸಿನ +ವರೆಗೂ ಅವರು ಸುಖವಾಗಿಯೆ ಜೀವಿಸಿದರು. + + +ಇತ್ತೀಚೆಗೆ ಆವರಿಗೆ ಹಣ್ಣು ಹಂಪಲ ಮಾತ್ರ +ಆಹಾರವಾಗಿತ್ತು. ಕ +ಮಹಾರಾಷ ಸರಕಾರವು ೧೯೬೯ರಲಿ + + +ವಿಜಯ ಮರ್ಚಂಟರನ್ನು ಮುಂಬಯಿ ಮಹಾ +ನಗರದ ಶರೀಫರೆಂದು ನಿಯಮಿಸಿ ತನ್ನ ಗೌರ + + +ಮ್‌ + + +ಪೂರ್ವದಲ್ಲಿಯೇ ಮರ್ಚಂಟ್‌ ಅಧಿಕಾರ ಬಿಟ್ಟು +ಕೊಟ್ಟರು. ಲಯನ್ಸ್‌ ಇಂಟರ್‌ನ್ಯಾ ಶನಲ್‌, +ರೋಟರಿ ಇಂಟರನ್ಮಾ ಶನಲ್‌, +ಇಂಟರ್‌ನ್ಯಾಶನಲ್‌ ಹೀಗೆ ಹಲವು ರಾಷ್ಟ್ರೀಯ +ಹಾಗೂ ಆುತಾರಾಷಿ ೀಯ ಸೆವಾ ಸಂಸ್ಥೆ ಗಳ, +ಗುಜರಾತ ರಾಜ್ಯದ ಕೆಲವು ಸಮಾಜ ಸೇವಾ +ಸಂಸ್ಥೆ ಗಳು ವಿಜಯಂ ಮರ್ಚಂಟರ ಅದ್ಭುತ +ಸಾಧನೆ ರಂನ್ನು ಗ:ರುತಿಸಿ ��ನ್ಮಾ! ನಿದೆ. +ಇತ್ತೀಚೆಗೆ ಮುಂಬಯಿಯ ಮೇಯರಾದ +ಡಾ. ರಮೇಶ ಪ್ರಭು, ವಿವಿಧ ಕ್ಷೇತ್ರಗಳಲ್ಲಿ +ಅಪೂರ್ವ ಸಾಧನೆ, ಪ್ರತಿಭೆ ತೋರಿದ ಹತ್ತು +ಗಣ್ಯರನ್ನು ಮಹಾಪಾಲಿಕೆಯ ಆಶ.ಯದಲ್ಲಿ +ಸನ್ಮಾ ನಿಃ ಇದರು. ಅವರಲ್ಲಿ ವಿಜಯ ಮರ್ಚಂಟ್‌ +ಸಹ ಒಬ್ಬರು. ಆದರೆ ಅನಾರೋಗ್ಯದಿಂದಾಗಿ +ಅವರಿಗೆ ಈ ಸಮಾರಂಭದಲ್ಲಿ ಭಾಗವಹಿಸಲಾಗ +ಲಿಲ್ಲ. ಭಾರತ ಸರಕಾರವು ಮರ್ಚಂಟರ ಸಮಾಜ +ಸೇವೆಯನ್ನು ಗುರುತಿಸಿ ಅವರಿಗೆ ೧೯೮೩ರಲ್ಲಿ +ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ. ೧೯೮೬ +ರಲ್ಲಿ ರಾಷ್ಟ್ರೀಯ ಅಂಧ ಕಲ್ಮಾಣ ಸಂಸ್ಥೆಯು +ಅವರಿಗೆ ರುಸ್ತುಮ್‌ ಅಲಪ್ಪಿವಾಲಾ ಪ್ರಶಸ್ತಿ +ನೀಡಿದೆ. ' ೧೯೬೨ರಲ್ಲಿ ಮಹಾರಾಷ್ಟ್ರ ಸರಕಾರವು +ವಿಜಯ ಮರ್ಚಂಟರನ್ನು ಶಿಕ್ಷಣ ಸಲಹಾ +ಸಮಿತಿಗೆ ನಿಯಂವಿಸಿತ್ತು. ವಿಜಯ ಮರ್ಚಂಟ +ರಿಗೆ ದೊರೆತ ಪುರಸ್ಕಾರ, ಪ್ರಶಸ್ತಿಗಳಿಗಿಂತ +ಅವರ ಕಾರ್ಯ ಸಾಧನೆ ತುಂಬ ಹಿರಿದು. ತಮಗೆ +ದೊರೆತ ನಗದು ಪುರಸ್ಕಾರಗಳ ಹಣವನ್ನು +"ವಿಜಯ ಮರ್ಚಂಟ್‌ ಪಬ್ಬಿ ಕ್‌ ಚಾರಿಟೇಬಲ್‌ +ಟ್ರಸ್ಟ್‌' ನಲ್ಲಿ ತೊಡಗಿಸಿ ಬಡವರ, ಅಂಗವಿಕಲರ +ಕಲ್ಯಾಣಪರ ಕಾರ್ಯಕ್ರಮಗಳಿಗೆ ವಿನಿಯೋಗಿ +ಸುತ್ತಿದ್ದರು. ಜಯ ಮರ್ಚಂಟರಂತಹ +ಪ್ರಚಂದ ಹಾಗೂ ಅಪರೂಪದ ವ್ಯಕ್ತಿತ್ವಕ್ಕೆ +ಸಲ್ಲಬೇಕಾದ ಗೌರವ, ಪುರಸ್ಕಾ ಕೆ by + + +ಪ್ರಮಾಣದಲ್ಲಿ ಸಂದಿಲ್ಲವೆಂಬದು ವಿಷಾದನೀಯ. + + +ಜಾಯಿಂಟ್ಲ [ + + + + + + +ಚಾಚು 66 + + +ಆದರೆ ಪದವಿ, ಗೌರವಗಳಿಂದ ಮಾತ್ರವೇ | +RE + + +ಮನುಷ್ಯ ದೊಡ್ಡ ವನಾಗುತ್ತಾನೆಯೆ? + + +ಬ” + + +ಸುವಾಸಿತ ಹಾಗೂ ಸ್ಥಾದಿಷ್ಠ +ಮುಖಶುದ್ಧಿಗಾಗಿ + + +ಪ + + + + + +ಸುವಾಸಿತವಾಗುತ್ತದೆ. + + +ಜಮುನದಲ್ಲಿ ಏನೆಲ್ಲ ಇದೆ? + + +ಈ ಚನುನದಲ್ಲಿ ಜೇಸ್ಮಮಧು, ಳೇಶರ, ಏಲಕ್ಕಿ. ಲನಂಗ, +ಪತ್ರಿ, ಜಾಜಿಕಾಯಿ, ಬಡೆಸೋಪ್‌, ಮೆಂಥಾಲ್‌ಗಳಂಥ ಅನೆ: +ಬಗೆಯ ಸುಗಂಧಿತ ಹಾಗೂ ರುಚಿಕರ ವಸ್ತುಗಳು + +Ip ಒಳಗೊಂಡಿರುವವು. ಅದಕ್ಕೆಂದೇ ಇದು ಚಿಳ್ಳನುಕ್ಯಳಿಂದ + +ಜ್ಯ ಕ್ಮ ನೃದ್ಧರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. + + +ಸ್ಟ್‌ ಕಂಪನಿ ರೆಳಗಾನ್‌ + + + + + + + + + + + +14, ೫. Publicity + + +=x F + + +ಅತೀಂದ್ರಿಯ + + +3 ಇ ತಾ ಎಡ + + +ಶಕ್ತಿಯುಂಟೆ? + + + + + + + + +ಅಜ್ಜಂಪುರ ಜಿ. ಸೂರಿ + + +ಆ] ಎನ್ನುವುದು ಉಂಟೆ? ಪುನರ್ಜನ್ಮ +ಸಿದ್ಧಾ ಂತವನ್ನು ಎಷ್ಟರಮಟ್ಟಿ ಗೆ ಒಪ್ಪಬಹುದು? +ಪ್ರಾಣಕ್ಕೆ ರೂಪವೆಂಬಂದುಂಟೆ? ನಾವು ಎಂದರೆ +ಏನು? ಈ ಎಲ್ಲಾ ಪ್ರಶ್ನೆಗಳಿಗೆ ಮನುಷ್ಯ ಅನಾದಿ +ಕಾಲದಿಂದ ಉತ್ತರ ಹುಡುಕುತ್ತಲೇ ೭ ಬಂದಿದ್ದಾ ನೆ. +ಅಷ್ಟೋ ಇಷ್ಟೋ ತಿಳಿದವರೂ ಇದ್ದಾರೆ, +ತಿಳಿಯದವರೂ . ಅಂದಿಗೂ ಇಂದಿಗೂ + + +ಜೇ +೯1 + +ವ ೨೮ +೮ + + +el +3, +WU +೨1 +| +© +24 +GL +4 +ತಿ + + +೨ ಕೆಲವು ಘಟನೆಗಳ +ಬಗ್ಗೆ ಹೇಳಿರುವು ದನ್ನು” ಗಮನಿಸಿದರೆ ಇವೆಲ್ಲ +ಕಟ್ಟು ಕತೆ ಎನಿಸುವುದಿಲ್ಲ. ಇವುಗಳನ್ನು ಶಾಸ್ತ್ರೀಯ + +ವಾಗಿ ನಿರೂಪಿಸುವುದಕ್ಕಾ ಗಿ ಅತ ತ ಆಧುನಿಕ +ಪ್ರಯೋಗಾಲಯಗಳು ಮಟ್ಟಿ ಕೊಂಡಿವೆ. ಈಗಾ +ಗಲೆ ಬಹಳಷ್ಟು ಪರೀ ಕ್ಷೆಗಳೂ' ನಡೆದಿವೆ, ಪರೀಕ್ಷೆ +ಮಾಡಿದವರೇನು ಸಾಮಾನ ರಲ್ಲ. pe ಶಾ��್ತ್ರ ದಲ್ಲಿ +ದೊಡ್ಡ ದೊಡ್ಡ ಪದವಿಗಳನ್ನೂ ಡಾಕ್ಟ ರೇಟು- +ಗಳನ್ನೂ ಸಂಪಾದಿಸಿದಂಥ ಅತಿರಥ 'ಮಹಾ- +ರಥರು. + +ಪರಕಾಯ ಪ್ರವೇಶವೆಂಬುವುದು ಇಂದಿಗೂ +ವಿವುದಾಸ್ಪದ ವಿಷಯವೆ. ಪರಕಾಯ ಪ್ರವೇಶ- +ವೆಂದರೆ ತನ್ನ ಶರೀ ರವನ್ನು ಬಿಟ್ಟು ಬೇರೊಂದು + + +ಪರಮಾನಸತಜ್ಞರು ಒನ್ಮುವು ಅರ +ಜೀವಿಯು ತನ್ನ. ಭೌತಿಕ ಶರೀರವನ್ನು ತ್ಯಜಿಸಿ +ಇತರ ಪ ಪ್ರದೇಶಗಳಲ್ಲಿ ಸಂಚರಿಸುವ ಘಟನೆಗಳು +ಸಂಭವನೀಯ ಎನ್ನುತ್ತಾರೆ. ಆ ಸ್ಥಿತಿಯನ್ನು +ಅವರು "ಸೂಕ್ಷ್ಮ ಶರೀರ' (ಆಸ್ಕ್ರಲ್‌ ಬಾಡಿ) +ಎಂದೂ ಅತೀಂದ್ರಿಯ ಅನುಭವ ಎಂದೂ ಕರೆ +ಯುತ್ತಾರೆ. ಇದನ್ನೇ ನಾವು "ಸೂಕ್ಷ್ಮ ಶರೀರ +ಧಾರಣೆ' ಎನ್ನಬಹುದೇನೋ! +ಕ್ಯುಲಿಘೋರ್ನಿಯದ ಸಾ ಿನ್‌ಪೋರ್ಡ್‌ ರಿಸರ್ಚ್‌ +ಇನ್‌ಸ್ಟಿಟ್ಯೂಟಿಗೆ ಸೇರಿದ ಡಾ. ಹೆರಾಲ್ಡ್‌, +ಡಾ. ರಸೆ ಲ್‌ ಲೂರ್ಸ್‌ ಎಂಬುವರು ಈ ಕುರಿತು +ಬಹಳಷ್ಟು ಪ್ರಯೋಗಗಳನ್ನು ನಡೆಸಿದ್ದಾರೆ. +ದೇಶವನ್ನೆಲ್ಲ ಸುತ್ತಿ ಅಂಥವರನ್ನು ಕಂಡು, +ಪರೀಕ್ಷಿಸಿ ಅದರಲ್ಲಿ ಯಾವ ಮೋಸವಾಗಲಿ, +ಚಮತ್ಕಾರವಾಗಲಿ ಇಲ್ಲವೆಂದು ಒಪ್ಪಿ ಕೊಂಡಿ- +ದ್ದಾರೆ ಹಾರಾದರೂ ಸರಿ, ತೀವ್ರವಾದ ಏಕಾಗ್ರ +ತೆಯೆಂದ ಅಭ್ಯಾ ಸಕ್ಕೆ ತೊಡಗಿದರೆ ಆ ಸ್ಥಿತಿಗೇರ +ಬಹುದು ಎನ್ನುತ್ತಾ ಕ ಹೀಗೆ ಅಭ್ಯಾಸ ಸ ಮಾಡಿದ +ಪ್ರತಿ ಐವರಲ್ಲಿ “ಒಬ್ಬರಿಗೆ ಈ ಅನುಭವವಾಗಲು +ಸಾಧ್ಯ ಎಂದು ಅವರು ದೃಢೀಕರಿಸಿದ್ದಾರೆ. +ಅಮೆರಿಕದ ಸೊಸೈಟಿ ಫಾರ” ಸೈಕಿಕಲ್‌ +ರಿಸರ್ಚ್‌ ಇನ್ಸ್‌ ಸ್ಟಿಟ್ಯೂಟಿನಲ್ಲಿಯ ತಜ್ಞರು ಕೂಡ +ಪ ಸ್ಥಿತಿಯನ್ನು ಕುರಿತು ಪ್ರಯೋಗಗಳನ್ನು +ನಡೆ ಸಿದ್ದಾರೆ. ಇಂಥ ಅಸುಧೂರಣ ಶಕ್ತಿ ಇದ್ದ +ಒಂಬತ್ತು ಜನರ ಮೇಲೆ ಕ್ಲಿಷ್ಟವುದ ಪರೀಕ್ಷೆ +ಗಳನ್ನು ನಡೆಸಿ ಸಂತೃಪ್ತರಾಗಿದ್ದಾರೆ. ಒಬ್ಬ +ವ್ಯಕ್ತಿಯ ಮಾನಸಿಕ ಪರಿಸ್ಥಿತಿ ಸಕ್ರಮವಾಗಿಲ್ಲದ +ವೇಳೆಯಲ್ಲಿ ಹೊಂದಬಹುದಾದ ಭ್ರಮೆ ಇದಲ್ಲ +ನು ದೃಢಪ ಡಿಸಿದ್ದಾರೆ. ಅಷ್ಟೇ ಅಲ್ಲ, ಅಂಥ +ಸಾ “ತನ್ನ ಶರೀರವನ್ನು ತ್ಯಜಿಸಿ ಸೂಕ್ಷ್ಮ +ರವನ್ನು ಹೊಕ್ಕು ತಾನು ಹಿಂದೆ ತಿರುಗು- +ಸ ಸ್ಥಳ. ಜನ, ಸಂಬಂಧಗಳನ್ನು ಸ್ಪಷ್ಟವಾಗಿ +ಹೇಳಿ ಗುರುತಿಸಿದಾಗ ಒಪ್ಪಲೇಬೇಕಾಯಿತು. ಆ +ಶಕ್ತಿ ಕೆಲವರಿಗೆ ಯಾವ ಸಾಧನೆ ಇಲ್ಲದಿದ್ದ ರೂ +ಲಭ್ಯ ವಾಗುತ್ತದೆಂಬ ದನ್ನು ಗ್ರಹಿಸಿದ್ದಾ ರೆ. + + +ಪ್ರಖ್ಯಾತ ಆಂಗ್ಲ ಕಾದಂಬರಿಕಾರ ಅ ರೈ? + + + + + + + +ಹೆಮಿಂಗ್‌ವೇ ತನ್ನ "ಅನುಭವವನ್ನೂ "ಎ ಫೇರ್‌- _, + + +ವೆಲ್‌ ಟು ಆರ್ಮ್‌” ಎಂಬ ಕಾದಂಬರಿಯಲ್ಲಿ + + +೧೪ + + +J + + +a + + +ನ್ಯುಮೋನಿಯ + + +Ca AA (, ೨. + + +ವಿವರಿಸುತ್ತ ಮೊದಲ ಮಹಾಯುದ್ಧ ಸಮಯ-* +ದಲ್ಲಿ (೧೯೧೮) ತಾನು ಇಟಲಿಯಲ್ಲಿ ಹೋರಾಡು +ತ್ರಿ ದ್ದಾ ಗ ತನ್ನ ಕಾಲಿಗೆ ಪೆಟ್ಟು ತಗಲಿತೆಂದೂ, +ಅತೀವೆ ನೋವಿನಿಂದ ಕೆಳಗೆ ಬಿದ್ದ ಕೂಡಲೆ ತಾನು +ತನ್ನ ಶರೀರವನ್ನು ಬಿಟ್ಟು ಕೆಲವು ಕಾಲ ಅಲ್ಲಲ್ಲಿ +ಓಡಾಡಿ ನಂತರ ಮತೆ ತನ್ನ ಶರೀರ ಸೇರಿಕೊಂಡೆ- +ನೆಂದೂ ಹೇಳಿಕೊಂಡಿದ್ದಾ ನೆ + +ಪ್ರೊಫೆಸರ್‌ ಮೆಲ್ಲೂನ್‌ ಬರೆದ ಪ್ರೊಜೆಕ್ಷನ್‌ +ಆಫ್‌ ದಿ ಆಸ್ಟ್‌ಲ್‌ ಬಾಡಿ' ಎಂಬ ಪುಸ್ತಕಕ್ಕೆ +ಪ್ರಸಿದ್ದ ಐಂದ್ರಜಾಲಿಕ ಹೆರಾಲ್ಡ್‌ ಸನ್‌ +ಮುನ್ನು ಡಿ ಬರೆಯುತ್ತ, + +“ಇಂಥ ಶಕ್ತಿ ಇದೆಯೆಂದರೆ ನಾನು ಖಂಡಿತ +ನಂಬ` ವವನಲ್ಲ. ಆದರೆ ಆ ಶಕ್ತಿ ಇದ್ದಕೆ ಲವರನ್ನು +ಐಂದ್ರಜಾಲಿಕರ ಸಹಕಾರದಿಂದ ಸ್ವ ತಃ ಪರೀ ಕ + + +"ನಡೆಸಿದ ಬಳಿಕ ನಂಬಲೇಬೇಕಾಗಿ ಬಜ್‌ ಎಂದು + + +ಹೇಳಿದ್ದಾ ನೆ. + +ಇಂದ್ರಜಾಲದಲ್ಲಿ ಪ್ರೇಕ್ಷಕರ ಎದುರಿನಲ್ಲಿ +ಐಂದ್ರಜಾಲಿ:ನು ಒಂದು ಕಡೆ ನಿಂತಂತೆ ಕಂಡರೂ +ಆತ ಮತ್ತೊಂದು ಕಡೆಯಿಂದ ಬರಬಲ್ಲ. ಬಹುಶಃ +ಇವರು ಕೂಡ ಅದೇ ರೀತಿ ತೋರಿಸಿ ಜನರಿಗೆ +ತಪ್ಪು ಕಲ್ಪನೆ ಮೂಡುವಂತೆ ಮಾಡುತ್ತಾರೆಂದು +ಆತ ಮೊದಲು ತಿಳಿದಿದ್ದ ನಂತೆ. ಆದರೆ ಆತ +ಕೆಲವು ಪ ಶ್ರಯೋಗೆಗಳನ್ನು ಸ್ವತಃ ಮಾಡಿದಮೇಲೆ +ಅಂಥ ಅಧ್ಭು ತ ಶಕ್ತಿ ಯೊಂದು ನಿಜಕ್ಕೂ ಇರುವು- +ದಾಗಿ ಒಪ್ಪಿಕೊಂಡನಂತೆ. + +ಒಮ್ಮೆ ಒಬ್ಬ ಬ್ರಿಟಿಶ್‌ ಕರ್ನಲ್ಲನಿಗೆ ಇಂಥದೇ +ಅನುಭವವಾಯಿತು. ಆ ಘಟನೆಯನ್ನು ಕುರಿತು +ಪ್ರಪಂಚದ ದೊಡ್ಡ ದೊಡ್ಡ ಪತ್ರಿಕೆಗಳೆಲ್ಲ +ಭಾರಿ ಪ್ರಚಾರ ಮಾಡಿದವು. ಆ ಕರ್ನಲ್‌ನು +ರೋಗದಿಂದ ಆಸ್ಪತ್ರೆಯಲ್ಲಿ +ನರಳುತ್ತಿದ್ದ. ಆದರೆ ನರಳುವಿಕೆಗಿಂತ ತಾನು ತನ್ನ +ಬಂಧು ಮಿತ್ರರಿಗೆ ತೊಂದರೆ ಕೊಡುತ್ತಿದ್ದೇನಲ್ಲಾ +ಎಂಬ ಚಿಂತೆ ಆತನಿಗೆ ಅತಿಯಾಯಿತು. ಸಾಕಷ್ಟು +ಔಷಧೋಪಚಾರ ನಡೆಸಿದರೂ ಕಾಯಿಲೆ ವಾಸಿ- +ಯಾಗಲಿಲ್ಲ. ಆ ದಿನ ಪರೀಕ್ಷೆ ಮಾಡಲು ಬಂದ + + +ಅತೀಂದ್ರಿಯ ಶಕ್ತಿಯುಂಟಿ? ೧೫ + + +ವೈದ್ಯರ ತಂಡ ಆತನನ್ನು ಪರೀಕ್ಷಿಸಿ, ನಿರಾಶೆ- +ಯಿಂದ “ಈತ ಇನ್ನು ಇಪ್ಪತ್ನಾಲ್ಕು ಗಂಟೆ- +ಯಷ್ಟೂ ಬದುಕಿರಲಾರ” ಎಂದು `ಗೊಣಗಿ- +ಕೊಂಡಿದ್ದನು ಕರ್ನಲ್‌ ಕೇಳಿಸಿಕೊಂಡ: + + +ಮರುಕ್ಷಣವೇ ಕರ್ನಲ್‌ಗೆ ಶರೀರದ ಭಾರ +ಹೆಚ್ಚಾಗುತ್ತಿರುವ ಆನುಭವ! ಭಾರ ಹೆಚ್ಚುತ್ತಾ- +ಹೋಗಿ ಇನ್ನೇನು ಮಂಚ ಮುರಿದೇ ಹೋಗು- +ತ್ತದೆಂದು ಆತನಿಗೆ ಅನ್ನಿಸತೊಡಗಿತು. ಅಷ್ಟು +ಯಮಭಾರವಾಗಿದ್ದ ಶರೀರ ಇದ್ದಕ್ಕಿದಂತೆ ಹಗುರ +ವಾದಂತಾಯಿತು. ಕಡೆಗೆ ನೋಡಿದರೆ ಅದೇ +ಕೊಠಡಿಯ ಅಲ್ಮೇರಾದಲ್ಲಿ ಕರ್ನಲ್‌ ಕುಳಿತು ಗಡ್ಡ +ಬೆಳೆದು, ನಿಸ್ತೇಜವಾಗಿ ಬಿದ್ದು ಕೊಂಡಿದ್ದ ಶರೀರ +ದತ್ತ ನೋಡುತ್ತಿ ದ್ದ. ಅಷ್ಟರಲ್ಲಿ ಆ "ಕರರ ಗೆ +ವೈದ್ಯರು, ದಾದಿಯ ಶುರು ಬಂದರು. ದಾದಿಯೊ- +ಬಳು ಕರ್ನಲ್ಲನ ನಾಡಿ ನೋಡಿ ಕಂಗಾಲಾದಳು, +ವೆ ೈದ್ಯರು ಗಾಬರಿಯಿಂದ ಆತನ ಶರೀರದ ಎಲ್ಲಾ +ಭಾಗಗಳಿಗೆ. ಮುಖ್ಯವಾಗಿ ಹೃದಯದ ಭಾಗದಲ್ಲಿ +ಮಾಲೀಶಂ ಮಾಡಿದರು. ಮತ್ತೊಬ್ಬ ವೈದ್ಯ +ಆಮ್ಲಜನಕವನ್ನು ತರಲು ಓಡಿದ. + +ಒಂದು ನಿಮಿಷದ ನೆಂತರ ಕರ್ನಲ್‌ ತನಗೇ +ತಿಳಿಯದ ರೀತಿಯಲ್ಲಿ ಶರೀರವನ್ನು ಪ್ರವೇಶಿಸಿದ. +ಪರೀಕ್ಷಿಸುತ್ತಿದ್ದ ದ ವೈ ದರು “ಸದ್ಯ ಗಂಡಾಂತರ +ಕಳೆಯಿತು.” ನಂದರು. + + +ಕರ್ನಲ್‌ ಮೆಲ್ಲಗೆ ಎದ್ದು ಕುಳಿತು “ಏನಾಯು್ತಿ +ಡಾಕ್ಟ್ರೇ?” ಎಂದು ಕೇಳಿದ, “ನೀನು ಬದುಕಿದೆ” +ಎಂದರು ವೈದ್ಯರು. + +ಇದನ್ನೇ ಪ್ರೊಫಸರ್‌ ಹಿಲ್‌ಮನ್‌ ಪ್ರಸ್ತಾಪಿ +ಸುತ್ತಾ ಪ್ರತಿಯೊಬ್ಬ ವೈದ್ಯನ ಡೈರಿಯಲ್ಲೂ +ಇಂಥ ಘಟನೆಗಳು ಎಷೊ ���ರೀ ಇರುತ್ತವೆಂದೂ, +ರೋಗಿಗಳು ನಡುನಡುವೆ ಉಸಿರಾಟವಾಗಲಿ, +ಚಲನೆಯಾಗಲಿ ಇಲ್ಲದೆ ಇರುತ್ತಾರೆಂದೂ, ಸತ್ತೇ +ಹೋದರೆಂದು ನಿರ್ಧರಿಸುವಷ್ಟರಲ್ಲೇ ಅವರು +ಪುನಃ ಬದುಕಿಕೊಂಡ ಉದಾಹರಣೆಗಳು ಎಷ್ಟೋ +ಇವೆಯೆಂದೂ ಹೇಳಿದ್ದಾರೆ. @ + + +( 40ಗ್ರಹ) + + +ಪಡೆಯಲಾಗದ್ದಕ್ಕೆ ಆಶೆಪಡುವುದೇ ಸಲ್ಲ. +ಎಳೆಯ ಮರ ಬಾಗೀತು - ಹಳೆಯ ಮರಬೀಗೀತು. + + +ಯಿದ್ದಿಶ್‌ ಗಾದೆಗಳು + + +ಬ ಲಓೃೃ ದಟ +ಅಂಗವಿಕಲ ಮಗುವಿಗೆ ನಿಶೇಷ ಅಕೆ ಅಗತ್ಯ + + +ನಿಮ್ಮ ಮಗು ಅಂಗವಿಕಲವಾಗಿದ್ಕರೆ ನಿರಾಶರಾಗದಿರಿ + + +ನಿಮ್ಮ ಮಗುವಿಗೆ ಸಾಧ್ಯವಿರುವ ಎಲ್ಲಾ ಕಾರ್ಯಗಳ ಬಗ್ಗೆ +ಚಿಂತಿಸಿರಿ. + + +ಅಂಗವಿಕಲ ಮಗು ನಿಮ್ಮ ಪ್ರೋತ್ಸಾಹದಿಂದ ಹೆಡು. +ಕಡಿಮೆ ಸ್ಕಾಭಾವಿಕ ಜೀವನ ನಡೆಸಲು ಮತು, ಅಂಗವಿಕಲರಿಗೆ +ಹೊಂದಿಕೊಳ್ಳಲು ಸಾಧ್ಯವಿದೆ + + +ಳ್ಳ +ಮನೋದೌರ್ಬಲ್ಯದ ಮಗುವಿನೊಂದಿಗಿ ತಾಳ್ಮೆಯಿಂದ + + +ವರ್ತಿಸಿ. ಆ ಮಗು ಠನ್ನ ಮನೋವಿಕಲತೆಯ ಜೀವನಕ್ಕೆ +ಹೊಂದಿಕೊಳ್ಳಲು ಸಹಕರಿಸಿ. + + +ನೆನಬಡಿ: ಅಂಗವಿಕಲತೆ ಮಗುವಿನ ತಪ್ಪಲ್ಲ ಎಷ್ಕಾದರೂ | +ಅದು ನಿಮ್ಮ ಮಗು ಅಲ್ಲವೇ? + + +ನೆನಹಿಡಿ: ಪ ಹ ಮಗುವಿನಲ್ಲೂ ವಿಶೇಷ ಚೈತನ್ಯವಿದೆ. +ಅದಕ್ಕೆ ನಿಮ್ಮ ಪ್ರೀತಿಯ ಅಗತ್ಯ ಐದೆ. + + +ಹೆಚ್ಚಿನ ವಿವರಗಳಿಗೆ : +ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, +ಕರ್ನಾಟಕ ಸರಕಾರ, ಬೆಂಗಳೂರು +ಇವರನ್ನು ಸಂಪರ್ಕಿಸಿರಿ. +ಕರ್ನಾಟಕ ವಾರ್ತೆ +$ ಡಿಐಪಿ 559/87 4 + + +SEU AARAANANANANAAANANAAARANANANANANANANANANGN * 4 + + +ಕುಖ್ಯಾತ ಕಳ್ಳ +ಪ್ರಖ್ಯಾತ ಪತ್ತೀದಾರನಾದ + + +ಯೂಜಿನೆ ಪ್ರಾ ಳೋಯಿ ವಿಡಾಕ್‌ + + +6 ಸರಕಾರಿ ಪತ್ತೇದಾರನಾದ ಎಂಬ +ಸಂಗತಿ ವಿಚಿತ್ರವೆನಿಸಿದರೂ ಸತ್ಯವಾಗಿದೆ. ೧೮ನೇ +ಶತಮಾನದಲ್ಲಿ ಫ್ರಾನ್ಸ್‌ ದೇಶದಲ್ಲಿ ಇಂಥ +ಪೋಜಿಗದ ಪ್ರಸಂಗ ನಡೆಯಿತು. ಯರೂಜಿನ +ಫ್ರಾಂಕೊಯಿಂ ವಿಡಾಕ್‌ ಎಂಬುವವನೇ ಸರ +ಕಾರಿ ಪತ್ತೇದಾರನಾದ ಚತುರ ತಸ್ಕರ. +ಫ್ರಾನ್ಸಿನ ಅರಾಸ್‌ ಎಂಬಲ್ಲಿ ಕ್ರಿ. ಶ. ೧೭೭೫ +ರಲ್ಲಿ ಜನಿಸಿದ ವಿಡಾಕ್‌ನಿಗೆ ಬಾಲ್ಯದಿಂದಲೇ +ಕಳ್ಳತನ ಸ್ವಭಾವಕ್ಕಂಟಿದ ಹವ್ಯಾಸವಾಗಿತ್ತು. +ಹದಿ ವಯಸ್ಸಿನ ವಿಡಾಕ್‌ ತಂದೆಯ ಹಣವನ್ನೇ +ಲಪಟಾಯಿಸಿ ಜೈಲು ಶಿಕ್ಷೆ ಅನುಭವಿಸಿದ್ದ. +ಅನಂತರ ಅವನು ದಿನೇ ದಿನೇ ತನ್ನ ವೃತ್ತಿ +ಯಲ್ಲಿ ಪಳಗುತ್ತಾ ಭಯಂಕರ ಚೋರನೇ +ಆದ. ಆದರೆ ಒಂದು ದಿನ ಅವನಿಗೆ ಚೋರ +ವೃತ್ತಿಯಲ್ಲಿ ಬೇಸರ ಬಂದಂ ಸೇನೆಯನ್ನು +ಸೇರಿದ. ಕೆಲ ಕಾಲದ ನಂತರ ಅದರಲ್ಲೂ +ಬೇಜಾರಾಗಿ ಸೇನೆಯಿಂದ ಪರಾರಿಯಾದ. ಆಸ್ಕಿ +ಯಕ್ಕೆ ತೆರಳಿ ಅಲ್ಲಿನ ಸೈನ್ಯದಲ್ಲಿ ಸಿಪಾಯಿ +ಯಾದ. ಮತ್ತೊಂದು ದಿನ ಅಲ್ಲಿನ ಅಧಿಕಾರಿ +ಗಳಿಗೂ ಎಪ್ಪೆಹಾಕಿ ಪುನಃ ಫ್ರಾನ್ಸಿಗೆ ಬಂದಂ + + +376-3 + + +ಕೆ, ವೆಂಕಣ್ಣಾಚಾರ್‌ + + +ಕಳ್ಳತನ, ಮೋಸ, ವಂಚನೆಗಳನ್ನೇ ಅವಲಂಬಿಸಿ +ದಾದಾನಂತೆ ಬದುಕತೊಡಗಿದ, ಅದೊಂದರ +ದಿನ, ಲಿಲ" ಜೈಲಿನಿಂದ ಕೈದಿಯೊಬ್ಬನನ್ನು +ಹೊರಕ್ಕೆ ದಾಟಿಸಲು ಖೊಟ್ಟಿ ಕಾಗದ ಪತ್ರ +ಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಏನೋ ಎಡ +ವಟ್ಟಾಗಿ ಸಿಕ್ಕಿ ಬಿದ್ದ. ಪರಿಣಾಮವಾಗಿ ಬ���ರೆಸ್ಟ್‌ +ಎಂಬಲ್ಲಿ ದೋಣಿಗೆ ಹುಟಂ ಹಾಕುವ ಭಯಂಕರ +ವಾದ ಗ್ಯಾಲಿಸ್‌ ಶಿಕ್ಷೆಗೆ ಒಳಗಾದ. + +ಬ್ರೆಸ್ಟ್‌ನಲ್ಲಿ ಸರ್ಪ ಕಾವಲಿದ್ದರೂ ಅಲ್ಲಿಂದ +ತಪ್ಪಿಸಿಕೊಳ್ಳಲು ವಿಡಾಕ್‌ ಕುಟಿಲ ತಂತ್ರಗಳನ್ನ +ಮಾಡಹತ್ತಿದ. ಆದರೆ ಇಂತಹ ಪ್ರಯತ್ನ- +ವೊಂದರಲ್ಲಿ ಸಿಕ್ಕಿಬಿದ್ದ. ಅದರ ನಂತರ ವಿಡಾಕ* +ನನ್ನು ಭಾರವಾದ ಕಬ್ಬಿಣದ ಸರಪಣಿಗಳಿಂದ +ಬಂಧಿಸಿ ಮತ್ತಷ್ಟು ಭದ್ರವಾದ ಸೆರೆಮನೆಯಲ್ಲಿ +ಇರಿಸುವ ಕ್ರಮವನ್ನು ಕೈಗೊಳ್ಳಲಾಯಿತು. +ಇಷ್ಟೆಲ್ಲಾ ಆದರೂ ಆತ ಸುಮ್ಮನೆ ಕೂಡದೆ +ಜೈಲಿನಲ್ಲಿದ್ದ ಕೈದಿಗಳನ್ನು ಅಲ್ಲಿನ ಅಧಿಕಾರಿಗಳ +ವಿರಂದ್ಧ ಬಂಡೇಳಲು ಪ್ರಚೋದಿಸಿದ. ಆದರೆ +ಕೈದಿಗಳಂ ಅಂತಹ ಕಾರ್ಯಕ್ಕೆ ಹಿಂದೆಗೆದಾಗ +ಹತಾಶನಾದ ವಿಡಾಕ್‌ ಪೋಲೀಸರಂ ತನ್ನನ್ನು + + +೧೮ ಕಸ್ತೂರಿ, ಡಿಸೆಂಬರ್‌ ೧೯೮೭ + + +ಪುನಃ ಗ್ಯಾಲಿಸ್‌ಗೆ ಕಳಿಸದಿದ್ದ ರೆ ಸುರಳೀತವಾಗಿ +ಸೆರೆವಾಸವನ್ನು ಪೂರೈಸುವುದೂಗಿಯೂ, ಭೂಗತ +ಪ್ರಪಂಚದ ರಹಸ್ಮ ವ್ಯವಹಾರಗಳ ಬಗೆಗೆ +ಪೋಲೀಸರಿಗೆ ಮಾಹಿತಿ ನೀಡುವುದಾಗಿಯೂ +ಅರ್ಜಿ ಮಾಡಿಕೊಂಡ, + +ಅದನ್ನು ಗಮನಿಸಿದ ಫ್ರಾನ್ಸಿನ ಪೋಲೀಸ್‌ +ರಿಷ್ಕಾಧಿಕಾರಿ ಎಂ. ಹ್ಯಾರಿ ಅವರಿಗೆ ಹೊಸ +ವಿಚಾರ ಹೊಳೆ ಸಂತು. ಅಪರಾಧ ಪತ್ತೆ ಹಾಗೂ + + +| +ತೆ + + +| + + +ನಿಯಂತ್ರಣ ಕಾರ್ಯಕ್ಕೆ ವಿಡಾಕ್‌ನಂಥವರ +ಸಹಾಯ ಉಪಯುಕ್ತವೆಂದು ಅವರಿಗೆ ಮನದ- +ಟ್ಟಾಯಿತು. ಅಂತೆಯೇ ಅವರು ವಿಡಾಕ್‌ನನ್ನು +ಲಾಫೋರ್ಸ್‌ ಜೈಲಿಗೆ ಸ್ಮಳಾಂತರಿಸಿ ಅವನು +ನೀಡಿದ ಬಾತ್ಮಿಯನ್ನು ಅನುಸರಿಸಿ ಎಷ್ಟೋ +ದಿನಗಳಿಂದ ಕಾನೂನಿನ ಕಣ್ಣಿಗೆ ಮಣ್ಣೆ ರೆಚುತ್ತಿದ್ದ +ಭಾರಿ ಭಾರಿ ಗುನ್ಮಾಗಾರರನ್ನು ಹಿಡಿದು ಹಾಕಿ +ದರಂ. ಕೆಲವೇ ದಿನಗಳಲ್ಲಿ ಫ್ರಾನ್ಸಿನಾದ್ಯಂತ + + + + + + + + + + + + + + + +PE +ಕ ಫೀ + + +: ಕೊಲೆ, ಸುಲಿಗೆ, ಮಾನಭಂಗ, ಅತ್ಯಾಚಾರ +ಮೊದಲಾದವು ಅಡಗಿಹೋದವು. ಆ ಕಾಲದಲ್ಲಿ +ಅನೇಕ ಪೋಲೀಸ್‌ ಅಧಿಕಾರಿಗಳು ದುಷ್ಕರ್ಮಿ +ಗಳೊಂದಿಗೆ ಶಾಮೀಲಾಗುತ್ತಿದ್ದು ದರಿಂದ- +ಎಷ್ಟೋ ಅಪರಾಧಗಳು ಮುಚ್ಚಿಹೋಗುತ್ತಿದ್ದವು. +ಆದರೆ ಯಾವುದೇ ಪ್ರಲೋಭನಕ್ಕೆ ಬಗ್ಗದ +ವಿಡಾಕ್‌ನ ಎದುರು ಅಂಥವರ ಕಂಯುಕ್ತಿಗಳು +ಹುಸಿಯಾದವು., + +ಕ್ರಮೇಣ ವಿಡಾಕ್‌ನ ವರ್ತನೆಯಲ್ಲಿ ಬದಲಾ- + + +ವಣೆಯಾಯಿತು. ಸೆರೆಯಿಂದ ಬಿಡುಗಡೆಯಾದ +ಮೇಲೂ ಅವನ ಸ್ವಭಾವ ಹಾಗೆಯೇ ಉಳಿ +ಯಿತು. ಗುನ್ಹಾಗಾರರಿಗೂ ಅವನು ಇನ್‌- + + +ಫಾರ್ವುರ್‌ ಇರಬಹುದೆಂಬ ಗುಮಾನಿ ಬಂದು +ಅವರಂ ಅವನನ್ನು ದೂರವಿರಿಸಿದರಂ, ಅನೇಕ +ವರ್ಷಗಳ ಕಾಲ ಹ್ಯಾರಿಯವರು ವಿಡಾಕ್‌ನನ್ನು +ಸೂಕ್ಷ್ಮವಾಗಿ ಪರೀಕ್ಷಿಸಿ ಅವನು ಪೂರ್ಣವಾಗಿ +ನಂಬಲರ್ಹ ವ್ಯಕ್ತಿ ಎಂಬುದನ್ನು ಖಚಿತಪಡಿಸಿ +ಕೊಂಡರು. ಈ ವೇಳೆಗೆ ಪೋಲೀಸ್‌ ಕೆಲಸಕ್ಕೆ +ದೈತ್ಯ ಶಕ್ತಿಯೊಂದೇ ಸಾಕು ಎಂಬ ಸಾಂಪ್ರ +ದಾಯಕ ಧೋರಣೆಯಲ್ಲಿ ಅವಂಗೆ ನಂಬಿಕೆ +ಕಡಿಮೆಯಾಯಿತು. ಅದಕ್ಕೆ ಜನಸಂಪರ್ಕ, +ಮಾನವ ಸ ಶೈಭಾವಗಳ ಪರಿಚಯ, ಚುರುಕು +ಬುದ್ಧಿ ಗಳು ಸಹಕಾರಿ ಎಂಬುದನ್ನು ಅವರು +ವಂನಗಂಡರಂ. ಅಪರಾಧಗಳು ನಿರಂತರವಾಗಿ +ನಡೆಯುತ್ತಲೇ ಇರುವುದರಿಂದ ಅದರ ಪತ್ತೆ +ಹಾಗೂ ನಿಯಂತ್ರಣಕ್ಕೆ ಒಂದು ಖಾಯಂ +ವ್ಯವಸ್ಥೆ ಅಗತ್ಯ ಎಂದು ಅವರಂ ನಿರ್ಧರಿಸಿ +ದರು, ಅಂತೆಯೇ ಅವರು ಪೋಲೀಸ್‌ ಇಲಾಖೆ +' ಯಲ್ಲಿ ಒಂದು ಸ್ವತಂತ್ರ ವಿಭಾಗವನ್ನು ತೆರೆದು +ಅದಕ್ಕೆ ತಮ್ಮ ನಂಬಿಗೆಯ ವಿಡಾಕ್‌ನನ್ನು ಅಧಿ +ಕಾರಿಯಾಗಿ ನೇಮಿಸಿದರು, ಹೀಗೆ ಕುಪ್ರಸಿದ್ಧ +ಗುನ್ಮಾಗಾರ ವಿಡಾಕ್‌ ಸರಕಾರಿ ಪತ್ತೇದಾರನಾದ. + +ಆಗ ಅವನು ಅನೇಕ ಮಾಜಿ ಕೈದಿಗಳನ್ನು +ತನ್ನ ಸಹಾಯಕರನ್ನಾಗಿ ಮಾಡಿಕೊಂಡ. ಅವರ +ನೆರವಿನಿಂದ ಜನರ ಆಸ್ತಿ, ಪ್ರಾಣ, ಗೌರವ + + +0 ಯೂಜನಿ ಫ್ರಾಂಕೋಯಿ ವಿಡಾಕ್‌ ೧೯ + + +ಗಳಿಗೆ ಧಕ್ಕೆಯಂಂಟುಮಾಡುತ್ತಿದ್ದ ಭಾರಿ +ಸಂಖ್ಯೆಯ ಸಮಾಜ ವಿದೊ ್ರೀಹಿಗಳನ್ನು ಹಿಡಿದು +ಒಳಗೆ ಹಾಕಿಸಿದ. ಇದರ ಪರಿಣಾಮವಾಗಿ +ಸಮಾಜದಲ್ಲಿ ಶಾಂತಿ, ವ್ಯವಸ್ಥೆ, ಭದ್ರತೆಗಳಂ +ಈ + +ನೆಲೆಸಿದವು. ಕಾನೂನು ಪಾಲಿಸುವ ಸಜ್ಜನರು +ಸಮಾಧಾನದಿಂದ ಉಸಿರಾಡುವಂತಾಯಿಂತು. +ಇದರ ಜೊತೆಗೆ ವಿಡಾಕ್‌ ವಿವಿಧ ಬಗೆಯ +ಅಪರಾಧಗಳು, ಅವುಗಳ ಸಾಮಾನ್ಯ ಲಕ್ಷಣ +ಗಳು, ಎಸಗಂವವರ ಸ್ವಭಾವ ವೈಚಿತ್ರ್ಯಗಳು, +ಸಂಭವಿಸುವ ದಿನ ಹಾಗೂ ಸಮಯಂ, ದೇಶದ +ಪ್ರಮುಖ ಅಪರಾಧಿಗಳ ಚಹರೆ, ಇತಿಹಾಸ +ಮೊದಲಾದವುಗಳ ಬಗ್ಗೆ ಮಾಹಿತಿಗಳನ್ನು +ಸಂಗ್ರಹಿಸಿಡುವ ಪದ್ಧ ತಿಯನ್ನು ಆರಂಭಿಸಿದ. +ಇದರಿಂದ ಅಪರಾಧಿಗಳನ್ನು ಕಂಡಾಗ ಅವರು +ಎಸಗಿರಬಹಂದಾದ ಅಪರಾಧವನ್ನೂ, ಅಪರಾಧ +ಗಳನ್ನು ಕಂಡಾಗ ಅವನ್ನು ಮಾಡಿರುವ ಅಪರಾಧಿ +ಗಳನ್ನೂ ಬಹು ಮಟ್ಟಿಗೆ ಗುರಂತಿಸಂವಂತಾ +ಯಿಂತು. + +ದಿನದಿನಕ್ಕೆ ವಿಡಾ್‌ನ ಕಚೇರಿಯಂ ಮಹತ್ವ, +ಅಧಿಕಾರ ಹಾಗೂ ಗೌರವ ಹೆಚ್ಚುತ್ತಾ +ಹೋದವು. ಹೀಗೆ ಹದಿನೈದಂ ವರ್ಷಗಳ ಕಾಲ +ಪರಿಶ್ರಮ, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ +ಕೆಲಸ ಮಾಡಿದ ವಿಡಾಕ್‌ ೧೮೬೩ ರಲ್ಲಿ ಸರಕಾರಿ +ಸೇವೆಯಿಂದ ನಿವೃತ್ತನಾದ, ಅನಂತರ ಸೇಂಟ್‌ +ಮ್ಯಾಂಡೆ ಎಂಬಲ್ಲಿ ಕಾಗದನ ಉದ್ದಿ ಮೆಯೊಂ +ದನ್ನು ಸ್ಥಾಪಿಸಿ ಆ ಮೂಲಕ ಮಾಜಿ ಕೈದಿಗಳ +ಸುಧಾರಣೆ ಹಾಗೂ ಪುನರ್ವಸತಿಗಾಗಿ ಶ್ರವಿಂಸ +ಹತ್ತಿದ... ಆದರೆ ಅವನ ಈ ಉದ್ಯಮ +ಸೋಲಿನಲ್ಲಿ ಕೊನೆಗೊಂಡಿತು. + +ಸುಮ್ಮನೆ ಕೂರಬಯಂಸದ ವಿಡಾಕ್‌ ೧೮೬೪ +ರಲ್ಲಿ ಖಾಸಗಿ ಪತ್ತೇದಾರಿ ಸಂಸ್ಥೆಯೊಂದನ್ನು +ಆರಂಭಿಸಿದ. ಅದರ ಮೂಲಕ ಭ್ರಷ್ಟಜೀವನದ +ವಿವಿಧ ವಬಖಗಳನ್ನು ಬಯಲಿಗೆಳೆಯಹತ್ತಿದ. +ಸಭ್ಯರ ಮುಖವಾಡ ಧರಿಸಿ ಮಾಡಬಾರದ +ಕಾರ್ಯಗಳನ್ನು ಮಾಡುತ್ತಿದ್ದ ಗೋಮುಖ + + +೨೨ + + +ಸೌಂಡರಿನಲ್ಲಿ ಎರಡು ಸ್ಥಿ ರವಾದ ಮೊಳೆಗಳಿದ್ದು +ಒಂದು ಕಬ್ಬಿಣದ ಕಡ್ಡಿ ಯು ಒಂದು ಮೊಳೆಗೆ +ಒರಗಿರುತ್ತದೆ. ತಂತಿಯಲ್ಲಿ ವಿದ್ಯುತ್ತನ್ನು ಹರಿಸಿ +ದಾಗ ಇದು ಇನ್ನೊಂದು ಮೊಳೆಗೆ "ಅಗಲಿ “ಟಿಕ್‌” +ಎನ್ನುವ ಶಬ್ದ ಉಂಟಾಗುತ್ತದೆ. ವಿದ್ಯುತ್ತನ್ನು +ಕೀಲಿಯಿಂದ ನಿಲ್ಲಿಸಿದಾಗ ಕಬ್ಬಿಣದ ಕಡ್ಡಿಯು +ಸ್ವ ಸ್ಥಾ ನಕ್ಕೆ ಬಂದು ಟಕ್‌ ಎನ್ನು ವ ಇನ್ನೊಂದರ +ಶಬ್ದ 'ಟಾಗುತ್ತ ದೆ. ಹೀಗೆ ಉಂಟಾದ ಎರಡು +ಶಬ್ದಗಳ ನಡುವಿನ ಸಮಯಾವಕಾಶವು ಹೆಚ್ಚು +ಇದ್ದರೆ ��� ಸಂಕೇತವನ್ನು ಡ್ಯಾಶ್‌ (--) ಎಂದೂ. +ಸಮಯಾವಕಾಶವು ಕಡಿಮೆ ಇದ್ದರೆ ಆ ಸಂಕೇತ +ವನ್ನು ಡಾಟ್‌ (.) ಎಂದೂ ಕರೆಯುವರು. +ಇಂಗ್ಲಿಷ್‌ ವರ್ಣಮಾಲೆಯ ಅಕ್ಷರಗಳಿಗೆ +ಮೋರ್ಸ್‌ನು ಡಾಟ್‌ ಮತ್ತು ಡ್ಕಾಶ್‌ಗಳಿಂದ +ಸಂಕೇತಗಳನ್ನು ನಿರ್ಮಿಸಿದನು. ಮೋರ್ಸನು ರಚಿಸಿದ +ಸಾಂಕೇತಿಕ ಭಾಷೆ ಈಗಲೂ ಬಳಕೆಯಲ್ಲಿದೆ. +ಇಂದು ಯಾವುದಾದರೂ ಸಮಾಚಾರ ಸಂಸ್ಥೆಗೆ +ಭೇಟಿಕೊಟ್ಟರೆ ಅಲ್ಲಿರುವ ಟೆ ೈಪಿಂಗ್‌ ಮಶೀನುಗಳು +ತಮ್ಮಷ್ಟಕ್ಕೆ ತಾವೇ ಟೈಪು ಮಾಡುವುದನ್ನು +ಕಾಣಬಹುದು. ಅದಾವ ಕಾಣದ ಕೈ ಟೈಪು +ಮಾಡುತ್ತದೆ ಎಂದು ಆಶ್ಚರ್ಯವಾಗಬಹುದು. +ಟೈಪರೈಟರನ್ನು ಹೋಲುವ ಈ ಉಪಕರಣವೇ +ಟೆಲಿಪ್ರಿಂಟರ್‌ ಒಂದು ಕಡೆಯಲ್ಲಿ ಟಿ ಪು ಮಾಡಿ +ದುದನ್ನು ಇನ್ನೊಂದು ಕಡೆಯಲ್ಲಿ ತದ್ರೀತಿಯಾಗಿ +ಮೂಡಿಸಂವ ಉಪಕರಣ. ಲಿಖಿತ ವರದಿ ದೊರೆ +ಯುವುದರಿಂದ ಇಂತಹ ಉಪಕರಣಗಳ ಬಳಕೆ, +ಸಮಾಚಾರ ಸಂಸ್ಥೆ, ದಿನಪತ್ರಿಕೆಯ ಕಚೇರಿಗಳಲ್ಲಿ +ಬಹಳ. ಸಮಾಚಾರ ಸಂಸ್ಥೆಗಳು ಟೆಲಿಪ್ರಿಂಟರ್‌ +ಬಳಸಿ ಒಂದುಕಡೆಯಲ್ಲಿ ತಿಳಿದ ವರದಿಂ ಯನ್ನು ತನ್ನ +ಸಂಸ್ಥೆಯ ಇನ್ನೊಂದು ಶಾಖೆಗೆ ತಿಳಿಸುವುದು. +ಎರಡು ಊರುಗಳಲ್ಲಿ ಒಂದು ದಿನಪತ್ರಿಕೆಯು +ಏಕಕಾಲಕ್ಕೆ ಮುದಿ ್ರಿತವಾಗಬೇಕಾದಲ್ಲಿ ಟೆಲಿ- +ಪ್ರಿಂಟರ್‌ ಬೇಕು. ಸಂದೇಶ ಗ್ರಹಿಸುವ ಕಡೆಯಲ್ಲಿ +ಟೆಲಿಪ್ರಿಂಟರ್‌ ಆಪರೇಟರ್‌ ಇಲ್ಲದಿದ್ದಲ್ಲೂ +ಸ್ವಯಂಂಚಾಲಿತವಾಗಿ ಸಂದೇಶಗಳು ಟೆಲಿಪ ಶ್ರ೦ಟರಿ + + +KA +ನಲ್ಲಿ ಮೂಡಿಬರುತ್ತವೆ. +ಟೆಲಿಪ್ರಿಂಟರ್‌ ಹೊಂದಿದ ಒಬ್ಬ ಗ್ರಾಹಕನು +ಇನ್ನೊಬ್ಬ ನಿಗದಿತಗೊಳಿಸಿದ ಗಾ ್ರಸಕನ ಜೊತೆಗೆ +ಮಾತ್ರ ಸಂಪರ್ಕ ಸಾಧಿಸಲು ಸುಧ್ಮವಾಗುವ +ಪದ್ಧತಿಗೆ Point to Point ಟಿ೨ಪ್ರಿಂಟರ್‌ +ಪದ್ಧತಿ ಎನ್ನುವರು. ಟೆಲಿಪ್ರಿ2ಟರ್‌ ಹೊಂದಿದ +ಬೇರೆ ಬೇರೆ ಗ್ರಾಹಕರ ನಡುವಣ ಸಂಪರ್ಕ +ಸಾಧಿಸುವ ಪದ್ಧತಿಗೆ ಟೆಲೆಕ್ಸ ಪದ್ಧತಿ (Telex) +ಎನ್ನುವರು. ಈ ಪದ್ಧ ತಿಯಲ್ಲಿ ಪ್ರತಿಯೊಬ್ಬ +ಗ್ರಾಹಕನೂ ಟೆಲಿಪ್ರಿಂಟರ್‌ ಆಟೊ ಎಕ್ಸಚೇಂಜಿನ +ಜೊತೆಗೆ ಸಂಪರ್ಕಹೊಂದಿರುತ್ತಾನೆ, ದೂರವಾಣಿ +ಯಲ್ಲಿ ಹೇಗೆ ಬೇರೆ ಬೇರೆ ಊರಿನ ಗ್ರಾಹಕರ +ಜೊತೆಗೆ ಡಯಲ್‌ ಮಾಡಿ ಮಾತನಾಡಂತ್ತಾರೊ, +ಹಾಗೆ ಇಲ್ಲಿಯೂ ಡಯಲ್‌ ಮಾಡಿ ಬೇರೆ ಬೇರೆ +Telex ಗ್ರಾಹಕರ ಜೊತೆಗೆ ಸಂಸರ್ಕ ಕಲ್ಪಿಸ +ಬಹುದಂ. ಪ್ರತಿ ಊರಿಗೆ ಒಂದು ೭೦೮ ನಂಬರ್‌ +ಮತ್ತು ಪ್ರತಿ ಟೆಲಿಪ್ರಿಂಟರಿಗೆ ಒಂದು ಟೆಲಿಪ್ರಿಂ- +ಟರ್‌ ನಂಬರ್‌ ಕೊಟ್ಟಿರುತ್ತಾರೆ. ಈ ಪದ್ಧ ತಿಯ +ಲ್ಲಿಯೂ ಗ್ರಹಿಸಂವ ಟೆಲಿಪ್ರಿಂ ಟರ್‌ “೧%” +ಸ್ಥಿತಿಯಲ್ಲಿದ್ದು ಸ್ವಯಂಚಾಲಿತವಾಗಿ ಪ್ರತ್ಯಾತ್ತರ +ಬಂದಲ್ಲಿ ಗ್ರಹಿಸುವ ಕಡೆಯಲ್ಲಿ ಆಪರೇಟರ್‌ +ಇಲ್ಲದಿದ್ದಲ್ಲೂ ಸಂದೇಶ ಮೂಡುತ್ತದೆ. ಲಿಖಿತ +ವರದಿ ದೊರೆಯುವುದು ಮತ್ತು ಗ್ರಹಿಸುವ +ಕಡೆ ಯಾರೂ ಇರದಿದ್ದರೂ ಸಂದೇಶ ಕಳಿಸ +ಬಹುದು, ಇವೆರಡೂ ಸೌಲಭ್ಯಗಳು ದೂರವಾಣಿ +ಯಲ್ಲಿ ಸಿಗದ ಸೌಲಭ್ಯಗಳಾಗಿವೆ. +ಇಂದು ತಂತಿ ಕಚೇರಿಗಳಲ್ಲಿಯೂ ಹಳೆಯ +ಮೋರ್‌ ಉಪಕರಣಗಳಿಗೆ ಬದಲಾಗಿ ಟೆ���ಿಪ್ರಿಂಟ +ರನ್ನೇ ಬಳಸಂತ್ತಾರೆ, ಪ್ರಾರಂಭದ ದಿನಗಳಲ್ಲಿ +ಮೋರ್‌ ಪದ್ಧತಿ ತುಂಬ ಅನುಕೂಲಕರ ಎನ್ನಿಸಿ +ದ್ದರೂ ಮುಂದೆ ಅವಶ್ಯಕತೆ ಹೆಚ್ಚಾದಂತೆ +ಅವುಗಳನ್ನು ಪೂರೈ ಸುವುದರಲ್ಲಿ ಮೋರ್ಸ್‌ ಪದ್ಧತಿ +ಹಿಂದೆಬಿದ್ದಿ ತು. ವಿಕಟ ಇದು ಕೆಲವು 4 +ಗಳನ್ನು ಹೊಂದಿದೆ, + + + + + +ಓಜ ಜಟ + + +ಮೊದಲನೆಯದಾಗಿ ಸಾಂಕೇತಿಕ ಭಾಷೆಯು 4 + + +ಈ + + +ಕ್ಲಿಷ್ಠ ವಾಗಿದ್ದು ಪರಿಣಿತ ಆಪರೇಟರರು ಬೇಕಾಗು + + +ತ್ತಾರೆ, ಸಂದೇಶಗಳನ್ನು ಕಳಿಸುವಾಗ ಮತ್ತು +ಗ್ರಹಿಸುವಾಗ ಸಂಕೇತಗಳ ಆಯ್ಕೆಯನ್ನು ಆಪ +ರೇಟರರೇ ಮಾಡಜೇಕಾಗುತ್ತದೆ. ಹೀಗಾಗಿ +ಸಂದೇಶಗಳನ್ನು ಕಳಿಸುವ ವೇಗ ಕಡಿಮೆಯಾಗಂ +ತ್ತದೆ. ಅಪಾರ್ಥವಾಗುವ ಅವಕಾಶವೂ ಹೆಚ್ಚು. +ಟೆಲಿಪ್ರಿಂಟರ್‌ ಪದ್ಧತಿಯಲ್ಲಿ ಸಂಕೇತಗಳ ಆಯ್ಕೆ +ಸ್ವಯಂಚಾಲಿತವಾಗಿ ಆಗುವುದರಿಂದ ಸಾಂಕೇತಿಕ +ಭಾಷೆಯನ್ನು ಆಪಲೇಟರರು ತಿಳಿದಿರುವ ಅಗ +ತ್ಯವೇ ಇಲ್ಲ. + +ಮೋರ ಪದ್ಧತಿಯ ಸಾಂಕೇತಿಕ ಭಾಷೆಯೂ +ಕ್ರಮಬದ್ಧವಾಗಿಲ್ಲ. ಬೇರೆ ಬೇರೆ ಅಕ್ಷರ +ಸಂಯೋಜಿಸಲು ಬೇಕಾಗುವ ಸಂಕೇತಗಳ ಸಂಖೆ +ಬೇರೆ ಬೇರೆ. ಟೆಲಿಪ್ರಿಂಟರ್‌ ಪದ್ಧ ತಿಯ +ಸ್ವಯಂಚಾಲಿತವಾಗಿ ಆಯ್ಕೆಯಾಗಲು +ಹೊಂದರಿವ ಕ್ರಮಬದ್ಧವಾದ ಸಾಂಕೇತಿಕ ಭಾ +ಇದ್ದು ಪ್ರತಿ ಅಕ್ಷರ ಸಂಯೋಜಸಲು ಬಳಸುವ +ಸಂಕೇತಗಳ ಸ್ಮಾನ ಐದು. ಮೋರ್‌ ಪದ್ಧತಿಯಲ್ಲಿ +ಏಕಮುಖ ವಿದ್ಯುತ್ತನ್ನು ತಡೆದು ತಡೆದು ಕಳಿ +ಸುವವೇ ಸೀಕೇತವಾದರೆ ಟೆಲಿಪ್ರಿಂಟರ್‌ ಪದ್ಧತಿ +ಯಲ್ಲಿ 4 ೬೦೪ನ ಧನ ವಿದ್ಯುತ್ತನ್ನು ಕಳಿಸಿದಾಗ +ಮಾರ್ಕ್‌ ಎಂದು ಕರೆಯಲ್ಪಡುವ ಸಂಕೇತವೂ +-.೬೦೪ ನಯಣವಿದ್ಯುತ್ತನ್ನು ಕಳಿಸಿದಾಗ ಸ್ಪೇಸ್‌ +ಎಂದು ಕ: ಯಲ್ಪಡುವ ಸಂಕೇತವೂ ಲೈನಿನ +ಮುಖಾಂತರ ಹೋಗುತ್ತವೆ. ಇಂಗ್ಲೀಷ್‌ ವರ್ಣ +ಮಾಲೆಯ ಪ್ರತಿ ಅಕ್ಷರಗಳಿಗೂ 1/ ಮತ್ತು 8ಗಳ +ವಿವಿಧ ಸಂಯೋಜನೆಗಳ ಐದರ ಸ್ಮಾನದ ಸಂಕೇತ +ಗಳಿವೆ, + + +21 +೦ 30% 4 + + +24 + + +ಮೋರ್‌, ಪದ್ದತಿ +ಇ + + +| ನರ್‌ : ಟಿಲಿಗ್ರಾಫಿ-ಅಂದು ಇಂದು ೨೩ + + +ಮೋರ್ಸ್‌ ಪದ್ಧತಿಯಲ್ಲಿ ಸಂದೇಶ ಕಳಿಸಲು +ಎರಡು ಊರುಗಳ ನಡಂವೆ ಪ್ರತ್ಯೇಕ ತಂತಿ ಬಳಸಿ +ದ್ದರೆ ಟೆಲಿಪ್ರಿಂಟರ್‌ ಪದ್ಧ ತಿಯಲ್ಲಿ ಇದರ ಸಲು +ವಾಗಿಯೇ ಬೇರೊಂದು ಮಾಧ್ಯಮ ಬೇಕಾಗಿಲ್ಲ. +ದೂರವಾಣಿ ಸಂಭಾಷಣೆಗಳ ಜೊತೆಗೆ ದೂರ +ವಾಣಿ ಮಾಧ್ಯಮನ ಮುಖಾಂತರವೇ ಟೆಲಿ +ಪ್ರಿಂಟರ್‌ ಸಂದೇಶಗಳೂ ಪ್ರವಹಿಸುತ್ತವೆ. ದೂರ +ವಾಣಿಯಲ್ಲಿ ಧ್ವನಿಯ ಅಲೆಗಳಿಗೆ ಅನುಗುಣವಾದ +ಪರ್ಯಾಯ ವಿದ್ಯುತ್‌ (೩) ಅಲೆಗಳನ್ನು ಲೈನಿನ +ಮುಖಾಂತರ ಕಳಿಸುತ್ತಾರೆ. ಏಕಮುಖ +ವಿದ್ಯುತ್‌ ಪ್ರವಾಹ (06) ವನ್ನು ಬಳಸುವು +ದಿಲ್ಲ. ಹೀಗಾಗಿ ಟೆಲಿಪ್ರಿಂಟರಿನಲ್ಲಿ ಬಳಸಂವ +ಯಣ ಮತ್ತು ಧನ ವಿದ್ಯುತ್ತನ್ನು ಮೊದಲು +ಧ್ವನಿಯ ಅಲೆಯ ಆವರ್ತನಾಂಕದ ಪರ್ಯಾಯ +ವಿದ್ಯುತ್ತನ್ನಾಗಿ ಪರಿವರ್ತಿಸಿ ದೂರವಾಣಿ ಮಾಧ್ಯ +ಮದ ಮುಖಾಂತರವೇ ಕಳುಹಿಸುತ್ತಾರೆ. +ಹೀಗಾಗಿ ಈ ಪದ್ಧ ತಿಯನ್ನು Voice Frecu- +ency Telegraphy (1 (1) ಪದ್ಧತಿ +ಎನ್ನುತ್ತಾರೆ, ಈ ಪದ್ಧತಿಯಲ್ಲಿ ಬೇಕಾದಷ್ಟು +ಟೆಲಿಗ್ರಾಫ್‌ ಸಂದೇಶಗಳನ್ನು ಒಂದೇ ಸಲಕ್ಕೆ +ಕಳುಹಿಸಬಹಂದಂ- ಆದರೆ ಮೋರ್‌ ಪದ್ಧತಿಯಲ್ಲಿ +ಒಂದು ಸಲಕ್ಕೆ ಒಂದೇ ಸಂದೇಶ *ಳುಹಿಸಲು +ಸಾಧ್ಯ. ದೂರವಾಣಿಯಲ್ಲಿ ಒಂದೇ ಮಾಧ್ಯಮದ +ಮುಖಾಂತರ ಬಹಳಷ್ಟು ಸ್ಟ ಸಂಭಾಷಣೆಗಳನ್ನು +ಒಂದೇ ಸಲಕ್ಕೆ ಕಳುಹಿಸುವರಷ್ಟೇ. ಇಂತಹ +ಒಂದು ಸಂಭಾಷಣೆ ನಡೆಯುವ ಚಾನೆಲ್ಲನ್ನು +ಟೆಲಿಗ್ರಾಫ್‌ ಸಲುವಾಗಿ ಬಿಟ್ಟಕೊಟ್ಟರೆ ೨೪ + + +6 ಡ್‌ +ಟಿಲಿಪ್ರಿಂಟರ ಪದ್ಧತಿ + + +೨೪ +ಸಂದೇಶಗಳನ್ನಿ ಒಂದೇ ಸಲಕ್ಕೆ ಕಳುಹಿಸ +ಬಹುದು. ದೂರವಾಣಿಯಲ್ಲಿ ಬಹಳಷ್ಟು + + +ವಿದ್ಯಾತ* ಅಲೆಗಳನ್ನು ಒಂದು ಸಂಭಾಷಣೆಯಲ್ಲಿ +ಬಳಸಿದ್ದರೆ ಟೆಲಿಗ್ರಾಫಿಯಲ್ಲಿ ಮಾರ್ಕ್‌ ಸಂಕೇತಕ್ಕೆ +ಒಂದು ಅಲೆಯ್ಕೂ ಸಂಕೇತಕ್ಕೆ +ಇನ್ನೊಂದು ಅಲೆಯೂ ಸಾಕು. ಹೀಗಾಗಿ ಒಂದು +ದೂರವಾಣಿ ಚಾನೆಲ್ಲನ್ನು ಟೆಲಿಗ್ರಾಫ್‌ ಸಲುವಾಗಿ +ಬಿಟ್ಟುಕೊಟ್ಟರೆ ಸಾಕಷ್ಟು ಟೆಲಿಗ್ರಾಫ್‌ ಚಾನೆಲ್ಲು +ಗಳಂ ದೊರೆಯುತ್ತವೆ. ಈ ಚಾನೆಲ್ಲುಗಳಲ್ಲಿ ಕೆಲ +ವನ್ನು ತಂತಿ ಕಚೀರಿಯವರಂ ಬಳಸಿದರೆ ಉಳಿದ +ಚಾನೆಲ್ಲುಗಳನ್ನ್ನ ಸಮಾಚಾರ ಸಂಸ್ಥೆ, ದಿನಪತ್ರಿ +ಕೆಯ ಕಚೇರಿ ಅಥವಾ ಇತರ ಗ್ರಾಹಕರು +ಬಳಸುತ್ತಾರೆ. + + +CH + + +ಚಂಪ್ರಿಂಟರೆ ೪೯ಕೆಂದ್ರ ಕ್ರಾರಿಯರೆ + + +ಈೌಂ್ರ + + +ಇನೆ ೀಜ +ಸ ಸು + + +ಪ್ರತಿ ಟೆಲಿಪ್ರಿಂಟರಿನಿಂದ ಬಂದ ಎರಡು ತಂತಿ +ಗಳನ್ನು 3/೯7 ಕೇಂದ್ರದಲ್ಲಿ ಜೋಡಿಸಿರುತ್ತಾರೆ, +ಇಲ್ಲಿ ೬ನ ಏಕಮುಖ ವಿದ್ಯುತ್ವವಾಹದ +ಸಂಕೇತಗಳನ್ನು ಧ್ವನಿಯ ಆಲೆಯ ಆವರ್ತನಾಂಕ +ವಿರುವ ಬೇರೆ ಬೇರೆ ಪರ್ಯಾಯ ವಿದ್ಯುತ್‌ +ಅಲೆಗಳನ್ನಾಗಿ ಪರಿವರ್ತಿಸುತ್ತಾರೆ, ಈ ಅಲೆಗಳ +ಸಮೂಹಗಳನ್ನು ದೂರವಾಣಿ ಮಾಧ್ಯಮದ +ವಬುಖಾಂತರ ಕಳುಹಿಸಲು ಯೋಗ್ಯ ಸ್ಥಿತಿಗೆ +ತರುವುದರ ಸಲುವಾಗಿ Carrier/c0-axial +ಕೇಂದ್ರಕ್ಕೆ ಕಳುಹಿಸುತ್ತಾರೆ, ಮುಂದೆ ಈ ಸಂಕೇತ +ಗಳಂ ದೂರವಃಣಿ ಮಾಧ್ಯಮದ ಮಂಖಾಂತರ +ಇನ್ನೊಂದೂರಿಗೆ ದೂರವಾಣಿ ಸಂಭಾಷಣೆಗಳ + + +ಕಸ್ತೂರಿ, ಡಿಸೆಂಬರ್‌ ೧೮೭ _'` + + +` ಜೊತೆಗೆ ಮಿಂಚಿನ ವೇಗದಲ್ಲಿ ಪಯಂಣಿಸಂತ್ತವೆ. + + +ಹೋ Rs be +ರ + + + + + + +ಇನ್ನೊಂದು ಊರಿನ Carrier/Co~— +axial ಕೇಂದ್ರದಲ್ಲಿ ದೊರೆತ ಅಲೆಗಳನ್ನು ಎಂಗ: +ಡಿಸಿ VFT ಕೇಂದ್ರಕ್ಕೆ ಕಳಂಹಿಸುತ್ತಾರೆ. ಇಲ್ಲಿ +ಪರ್ಯಾಯ ವಿದ್ಯುತ್‌ ಸಂಕೇತಗಳನ್ನು ಸ ೬೦೪ನ +ಸಂಕೇತಗಳನ್ನಾಗಿ ಪರಿವರ್ತಿಸಿ ಟಿಲಿಪ್ರಿಂಟರಿಗೆ. +ಕಳುಹಿಸುತ್ತಾರೆ. ಈ ಸಂಕೇತಗಳನ್ನು ಅರ್ಥ +ಮಾಡಿಕೊಂಡ ಟೆಲಿಪ್ರಿಂಟರ್‌ ಮೇಲೆ ಇಂಗ್ಲಿಷ್‌ +ವರ್ಣಮಾಲೆಯ ಅಕ್ಷರಗಳಂ ಮೂಡಿ ಬರುತ್ತವೆ. + +ಇಷ್ಟೆಲ್ಲ ಕಾರ್ಯ ಕ್ಷಣಾರ್ಧದಲ್ಲಿ ನಡೆದು ಒಂದು +ಊರಿನಲ್ಲಿ ಟೈಪು ಮಾಡಿದುದು ಇನ್ನೊಂದೂರಿನ +ಟೆಲಿಪ್ರಿಂಟರನಲ್ಲಿ ಮೂಡಿಬರಂತ್ತದೆ, ಟೆಲಿಪ್ರಿಂಟ +ರಿನ ಬಳಕೆ ಪ್ರಗತಿಶೀಲ ದೇಶಗಳಷ್ಟೇ ಅಲ್ಲದೇ + + +ಕ್ಯಾಂಯಕ ೪೯೯ ೧ ಚೆಂಪ್ರಿಂಟಕೆ +ತೇಂ ಕೇಂ | +ಪ್ರಗತಿಪರ ದೇಶಗಳಲ್ಲಿಯೂ ಹೆಚ್ಚಾಗಿದೆ. + + +ಮೋರ್ಸನು ಕಂಡಂ ಹಿಡಿದ ತಂತಿ ಪದ್ಧ ತಿಯು +ದೂರಸಂಪರ್ಕದ ಮೊದಲ ಹೆಜ್ಜೆ. ವಜಂದಿನ +ದಿನಗಳಲ್ಲಿ ದೂರವಾಣಿ, ವೈರ್‌ಲೆಸ್‌, ಆಕಾಶ +ವಾಣಿ, ದೂರದರ್ಶನ ಬಳಕೆಯಲ್ಲಿ ಬಂದಂ +ದೂರ ಸಂಪರ್ಕವು ಆಧುನಿಕತೆಯತ್ತ ದಾಪುಗಾಲು +ಹಾಕುತ್ತಲೇ ಹೋಗಿದೆ. ಮೋರ್ಸನು ಸೋಲು _ +ನಿರಾಶೆಯಲ್ಲಿಯೂ ಧೃತಿಗೆಡದ ಛಲದಿಂದ, ಹಲ +ವಾರು ವರ್ಷಗಳ ಸಾಧನೆಯ ಫಲವಾಗಿ ಹುಟ್ಟು +ಕೊಟ್ಟ ಹಸುಗೂಸು ಇಂದು ಆಕಾಶದೆತ್ತರ +ಬೆಳೆದು ತನ್ನ ಜನಕನ ಬುದ್ಧಿಗೇ ಸವಾಲು ಎಸೆ. +ಯಂವಷ್ಟ್ಬ ಬಿಳೆದಿದೆ. ಈ + + +ವ + + +ಟಟ ್‌ಛ ಟ್ಟ ್ಗ್ಪ" k3 ಶೆ + + +ನೇಪಾಳದ +ವೀರಗಾಥೆ + + +_-ವಾ. ಗೋಪಾಲ + + +ಬಲಭದ್ರ ಕುಂವರನ + + +ಎಪ + + + + + +6 +ಚೆ ಪರಂಪರೆಗೆ ಹೆಸರಾದ ನೇಪಾಳದ +ಇತಿಹಾಸದ ಈ ಅಪರಿಚಿತ ಪುಟ ೧೮೧೪ರದು. +ಆಗ ಭಾರತದಲ್ಲಿದ್ದ ಇಂಗ್ಲಿಷರು ಮತ್ತು +ನೇಪಾಳಿಗರ ನಡುವೆ ಕದನವೇರ್ಪಟ್ಟು ಪೌರಸ್ತ್ಯ +ಇತಿಹಾಸದಲ್ಲೇ ಇದೊಂದು ಅವಿಸ್ಮರಣೀಯ +ಪ್ರಸಂಗವೆನಿಸಿತು. ಅನನ್ಯ ಸಾಹಸಗಾಥೆಯೂ +ಆಯಿತು. + +ಬಲಭದ್ರ ಕುಂವರ ಈ ಸಾಹಸಗಾಥೆಯ +ನಾಯಕ. ೧೮೧೪ರಲ್ಲಿ ಇಂಗ್ಲಿಷರು ಮತ್ತು +ನೇಪಾಳಿಗರ ನಡುವೆ ಸಿಡಿದ ದ್ವೇಷ ಮುಂದೆ +ಕದನವಾಗಿ ಮಾರ್ಪಟ್ಟಾಗ ಬಲಭದ್ರ ಕುಂವರ +ನೈಯತ್ಯ ನೇಪಾಳದ ಮುಂಚೂಣಿ ರಕ್ಷಕದಳದ +ಮುಖ್ಯಸ್ಥನಾಗಿದ್ದ - ಅವಸರವಸರವಾಗಿ ನಲಪಾನಿ +ಎಂಬಲ್ಲಿ (ಕಲುಂಗಾ ಎಂದೂ ಕರೆಯಲ್ಪಡುತ್ತದೆ) +ಕಟ್ಟಿದ್ದ ಕೋಟೆಯಲ್ಲಿ ಬಲಭದ್ರ ಅಧಿಕಾರವಹಿಸಿ +ಕೊಂಡ. ಡೆಹ್ರಾಡೂನಿಗೆ ಈಶಾನ್ಯಕ್ಕೆ ಐದು +ಮೈಲು ದೂರದಲ್ಲಿ ಈ ನಲಪಾನಿ ಇದೆ. ಆಕಾಶ +ದೆಡೆ ಚಾಚಿ ನಿಂತ ಸಾಲು ಮರಗಳ ಎದುರಲ್ಲಿ +ರಾತ್ರಿಯೊಳಗಾಗಿ ಕಟ್ಟಿದ ನಾಲ್ಕು ಗೋಡೆಗಳ + + +376-4 ೨೫ + + +ರತ್ತು ಹುಲಿಗಳು + + +ಈ ಜಾಗವನ್ನೂ ಕೋಟೆ ಎಂದು ಕರೆಯಂವುದು +ಅಷ್ಟು ಸರಿಯಾಗದು, ಆಕಾಶವೇ ಈ "ಕೋಟೆ' +ಯ ಮಾಳಿಗೆ, (೧೮೧೪ರ ಅಕ್ಟೋಬರಿನಲ್ಲಿ +ಆಕಸ್ಮಿಕವಾಗಿ ಇಂಗ್ಲೀಷರು ದಾಳಿ ಮಾಡಿದ್ದ +ರಿಂದಾಗಿ ಮಾಳಿಗೆ ಹಾಕುವ ಆಗಲೇ +ಇಲ್ಲ.) ತಮ್ಮ ಸಾಮ್ರಾಜ್ಯದ ಗಡಿಯನ್ನು ವಿಸ್ತರಿ +ಸುವ ಇಂಗ್ಲಿಷರ ಇಚ್ಛೆ ಅದನ್ನು ಬಲವಾಗಿ +ವಿರೋಧಿಸಿದ ನೇಪಾಳಿ ದೇಶಪ್ರೇಮ ಈ + + +ವೆ +ಕೆಲಸ + + +ಯುದ್ಧವೊಂದು ಹಟವಾಗಿ ಪರಿಣಮಿಸಲಂಃ +ಕಾರಣವಾದಂವು. +ಮೇಜರ್‌ ಜನರಲ್‌ ಲೆಸ್ಬಿ ಇಂಗ್ಲಿಷ್‌ + + +ಸೈನ್ಯದ ಮುಂದಾಳತ್ವ ವಹಿಸಿಕೊಂಡ, ೧೮೧೪ರ +ಅಕ್ಟೋಬರ್‌ ೨೮ರಂದು ಡೆಹ್ರಾಡೂನನ್ನು ತಲ +ಪಿದ ಆತ ನಲಪಾನಿ ಕೋಟೆಯನ್ನು ಮುತ್ತುವ +ಯೋಜನೆ ಹಾಕಿದ. ತುಂಬ ಯೋಚಿಸಿ ಹಾಕಿದ +ಯೋಜನೆ ಇದು. ಯಾಕೆಂದರೆ, ನೇಪಾಳದ +ಪಶ್ಚಿಮ ಗಡಿಯಂನ್ನಿ ಯಮುನಾ ದಡದಲ್ಲಿ ಬಲ +ವಾಗಿ ಕಾಯುತ್ತಿದ್ದ ಇನ್ನೊಬ್ಬ ವೀರ ಜನರಲ್‌ +ಅವಂರಸಿಂಗ ಥಾಪಾ ಒಂದಂ ವೇಳೆ ಬಲಭದ್ರ + + + + + +೨೬ ್ತ್ರಾರಿ, + + +ಕುಂವರನನ್ನು ಸೇರಿಬಿಟ ರೆ ತಮ್ಮ ಆಟ +ನಡೆಯುವುದಿಲ್ಲವೆಂಬಂದು ಜಿಲೆಸ್ಸಿಗೆ ಚೆನ್ನಾಗಿ + + +ಗೊತ್ತಿತ್ತು. ಅಂತೆಯೇ ಸೈನ್ಯವನ್ನು ನಾಲ್ಕು +ಭಾಗಗಳಾಗಿ ವಿಂಗಡಿಸಿ ನಾಲ್ಕೂ ಕಡೆಯಿಂದ +ಏಕಕಾಲಕ್ಕೆ ದಾಳಿ ಮಾಡುವುದು ವಿಹಿತವೆಂದಾತ +ಬಗೆದ, + +ಇಂಗ್ಲಿಷ್‌ ಸೈನ್ಯ ನಾಲ್ಕು ಭಾಗಗಳಾಗಿ +ವಿಂಗಡಿಸಲ್ಪಟ್ಟು ದಿನಾಪುರ, ಬನಾರಸ, ಮೀರತ್‌ +ಮತ್ತಾ ಲುಧಿಯಾನಗಳಲ್ಲಿ ಠಾಣೆ ಹೂಡಿತು. +ಹೀಗೆ ನಾಲ್ಕೂ ಕಡೆಗಳಿಂದ ಒಮ್ಮೆಲೆ ಹೊರಟು +ನೇಪಾಳವನ್ನು ಮುತ್ತುವುದು ಇದರ ಉದ್ದೇಶ. +ಹೀಗೆ ನಾಲ್ಕು ಕವಲಿನ ಶೂಲದಂತೆ ಬರುತ್ತಿದ್ದ +ಇಂಗ್ಲಿಷ್‌ ಸೈನ್ಯವನ್ನು ಎದುರಿಸಿ ಹಿಮ್ಮೆಟ್ಟಿಸುವ +ಎಂಟೆದೆಯ ಬಂಟನಾಗಲೇಬೇಕಾಯಿತು ಬಲಭದ್ರ +ಕುಂವರ, + +ಜಿಲೆಸ್ಬಿ ತನ್ನ ಸೈನ್ಯವನ್ನು ೬೧೫ ಅಧಿಕಾರಿಗಳು +ವಂತ್ತು ಸೈನಿಕರನ್ನು ಕರ್ನಲ್‌ ಕಾರ್ಪೆಂಟರನ +ನೇತೃತ್ವದಲ್ಲೂ, ೩೬೩ ಜನರನ್ನು ಕ್ಯಾಪ್ಟನ್‌- +ಫಾಸ್ಟನ ಧುರೀಣತ್ವದಲ್ಲೂ, ೫೪೪ ಜನರನ್ನು +ಮೇಜರ್‌ ಕೆಲ್ಲಿ ಮತ್ತು ೨೮೩ ಜನರನ್ನು +ಕ್ಯಾಪ್ಟನ್‌ ಕ್ಯಾಂಪ್‌ಬೆಲ್ಲನ ಕೆ ಕೆಳಗೂ ಹಂಚಿಬಿಟ್ಟ. +ಇದಲ್ಲದೆ ೧೦೩೯ ಸೈನಿಕರನ್ನು ಜರೂರು ಬಿದ್ದರೆ +ಇರಲಿ ಎಂದು ಸಿದ್ಧವಾಗಿಟ್ಟ. ೧೮೧೪ರ +ಅಕ್ಟೋಬರ್‌ ೩೧ರ ಬೆಳಗಿನ ಆರಂ ಗಂಟೆಗೆ ದಾಳಿ +ಶುರುವಾಗಬೇಕೆಂದೂ ನಿರ್ಧಾರವಾಯಿತು. + +ಬಲಭದ್ರ ಕುಂವರ ತನ್ನ ಕೋಟೆಯನ್ನು ಬಲ- +ಪಡಿಸುವ ಕಾರ್ಯದಲ್ಲಿ ಮಗ್ನನಾಗಿದ್ದ, ಆತ +ನೊಂದಿಗೆ ಇದ್ದವರು ೬೦೦ ಜನ. ಆ ಪೈಕಿ +ಕಾದುಳುಗಳು ೫೦೦ಕ್ಕ ಎಂತ ಕಡಿಮೆ, ಉಳಿದವರು +ಅವರ ಹೆಂಡಂದಿರು ಮತ್ತು ಮಕ್ಕಳು. + +ಕೋಟೆಯನ್ನು ಪೂರ್ತಿ ಕಟ್ಟೆ ಮುಗಿಸು +ಶ್ರಮದಾಯಕ ಕೆಲಸದ ನಂತರ, ರಾತ್ರಿಯಿಡೀ +ನಿದ್ದೆಯಿಲ್ಲದೆ ತಾಯ್ನಾಡಿನ ರಕ್ಷಣೆಯ ಕುರಿತು +ಚಿಂತಿಸುತ್ತಿದ್ದ ಬಲಭದ್ರ. ಅಕ್ಕೊ ಸೀ ಬರ್‌ ೩೦ರ +ರಾತ್ರಿ ಆತ ಹೀಗೆ ಚಿಂತಾತುರನಾಗಿ ಒರಗಿದ್ದಾಗ + + + + + +ಇಂಗ್ಲಿಷ್‌ ಸೈನಿಕ ದೂತನೊಬ್ಬ ಪತ + + +ತಂದಿರುವುದಾಗಿ ತಿಳಿದು ಅಚ್ಚರಿಗೊಂಡ. ಆ + + +ದೂತನನ್ನು ಬರಮಾಡಿಕೊಂಡ. “ಈ ಪತ್ರ +ವನ್ನೋದಿ ಇದಕ್ಕೆ ಈಗಲೇ ಉತ್ತರ ಬರೆದು +ಕೊಡಬೇಕು” ಎಂಬ ದೂತನ ಮಾತಿನಿಂದ ಬಲ” +ಭದ್ರ ಕಿಡಿಕಿಡಿಯಾದ, ಪತ್ರವನ್ನು ಕಣ್ಣೆತ್ತಿಯೂ +ನೋಡದೆ, ಅದನ್ನು ಚೂರುಚೂರಾಗಿ ಹರಿದು, +“ಅಪರಾತ್ರಿಯಲ್ಲಿ ಬಂದ ಪತ್ರವನ್ನೋದುವುದಾ- +ಗಲಿ, ಅದಕ್ಕೆ ಉತ್ತರವನ್ನ ಬರೆದು ಕೊಡುವು- +ದಾಗಲಿ ನಮ್ಮ ಸಂಪ್ರದಾಯುಕ್ಕೆ ವಿರುದ್ಧ. ನಿಮ್ಮ +ಕಮಾಂಡರನಿಗೆ ನಾನು ನಾಳೆ ರಣಾಂಗಣದಲ್ಲಿ +ಇದಕ್ಕೆ ಉತ್ತರ ನೀಡುವುದಾಗಿ ಹೇಳು” ಎಂದ. + +ನೇಪಾಳಿಗರು ಹೆದರಿ ತಮಗೆ ಶರಣಾಗುವ +ರೆಂದು ಬಗೆದಿದ್ದ ಜಿಲೆಸ್ಬಿಗೆ ಈ ಸಮಾಚಾರ +ದಿಂದ ಸಹಜವಾಗಿಯೇ ಸಿಟ್ಟು ಬಂತು. ಆ +“ಬೆಟ್ಟದ ಹುಲಿ' ಬಲಭದ್ರನಿಗೆ ಪಾಠ ಕಲಿಸು +ವುದೇ ಸರಿ ಎಂದು ನಿರ್ಧರಿಸಿ, ಮೊದಲೇ +ಯೋಚಿಸಿದಂತೆ, ಕೋಳಿ ಕೂಗುವ ಹೊತ್ತಿಗೆ +ನಲಪಾನಿಯನ್ನು ತಮ್ಮ ತೋಪುಗಳು ನಡುಗಿಸ +ಬೇಕೆಂದು ಸೂಚನೆ ಕೊಟ್ಟ. + +ಮರುದಿನ ಮುಂಜಾನೆ ತೋಪು ಉಗುಳಿದ +ಗುಂಡು ನಲಪಾನಿಯ ಜನರನ್ನ ಗಾಬರಿ +ಗೊಳಿಸಿ ಆ ಹೊಗೆ ಆರುವುದರೊಳಗಾಗಿ +ನಾಲ್ಕೂ ನಿಟ್ಟಿನಿಂದ ಇಂಗ್ಲಿಷ್‌ ಸೈನಿಕರು ನುಗ್ಗಿ +ಬಿಟ್ಟರು, + +ಆ ಕೋಟೆ ಸುಭದ್ರ ಸ್ಥಳದಲ್ಲಿತ್ತು. ಬೆಟ್ಟ +ವೊಂದರ ಮೇಲೆ, ೫೦೦ ಅಡಿ ಎತ್ತರದಲ್ಲಿ ಅದು +ತಲೆಯೆತ್ತಿ ನಿಂತಿತ್ತು. ದುರ್ಗಮವಾದ ಬೆಟ್ಟ +ಅದು. ಕಾಲಿಟ್ಟವ ಕಲ್ಲು ಜಾರಿ ಮಂಗ್ಗರಿಸಿ +ಅಭೇದ್ಯವಾಗಿ ಬೆಳೆದ ಮುಳ್ಳುಕಂಟಿಗಳಲ್ಲಿ ಸಿಕ್ಕಿ +ಹಾಕಿಕೊಳ್ಳಬೇಕು. ಬಲಭದ್ರನ ಬಳಿ ಇದ್ದ +ಶಸ್ತ್ರಾಸ್ತ್ರಗಳಾದರೂ ಎಂಥವು. ಇಂಗ್ಲಿಷರಲ್ಲಿ +ಅಸಂಖ್ಯಾತ ತೋಫುಗಳಿದ್ದ ರೆ ಅವನ ಬಳಿ +ಇದ್ದುದು ಒಂದೇ ಒಂದು ಸಣ ತೋಫು, +ಜತೆಗೆ ದೇಶಿ ಬಂದೂಕುಗಳು, ' ಬಲ್ಲಂ-ಬಾಣ + + + + + +4 + + +ಘಿ ಸಾಯ ರಜ [| + + +ಗಳಂ. ಅಲ್ಲದೆ ಕೋಟೆಯ ಕಟ್ಟಡಕ್ಕೆ ತಂದರ +ಹಾಕಿದ್ದ ಕಲ್ಲುಗುಂಡುಗಳಂ. + +ಬಲಭದ್ರನ ಜನ ಉತ್ಕಟ ದೇಶಾಭಿಮಾನಿ +ಗಳು. ಆತನನ್ನು ಅವರೂ, ಅವರನ್ನು ಆತನೂ +ಬಲವಾಗಿ ನಂಬಿದ್ದರು. ಜನ್ಮತಃ ಹೋರಾಟ + + +... ಗಾರರಾದ ಅವರಿಗೆ “ಯಾವ ಪ್ರಸಂಗದಲ್ಲೂ + + +ಹಿವ್ಮಟ್ಟುವುದು ಬೇಡ, ಕೊನೆ ಉಸಿರಿನ ತನಕ +ಹೋರಾಡೋಣ ವಿನಾ ಶತ್ರು ನಮ್ಮ ನೆಲದಲ್ಲಿ +ಕಾಲಿಡುವುದನ್ನು ಕಂಡು ಸುಮ್ಮನಿರುವ ಹೇಡಿ +ಗಳಾಗುವುದು ಬೇಡ” ಎಂದು ಹುರಿದುಂಬಿ +ಸಿದ್ದ. ನಂಬಿಕೆ-ಧೈರ್ಯಗಳು ಇರುವಲ್ಲಿ ಶತ್ರು +ವಿನ ಅಪಾರ ಶಸ್ತ್ರಗಳೇನು ಮಾಡಿಯಾವು? + +ತಮ್ಮ ಗುಂಡಿಗೆ ನೇಪಾಳಿಗರಿಂದ ಗುಂಡಿ +ನಿಂದಲೇ ಉತ್ತರ ಬಂದಾಗ, ಜತೆಗೆ ಅನಿರೀಕ್ಷಿತ +ವಾಗಿ ಬಾಣಗಳ ಸುರಿಮಳೆ ತಮ್ಮ ಮೇಲಾಗ +ತೊಡಗಿದಾಗ ಇಂಗ್ಲಿಷರು ಚಿಂತಿಸಲೇಬೇಕಾ +ಯಿತು. ಅಷ್ಟೇ ಅಲ್ಲ, ಅಲ್ಲಾವಧಿಯಲ್ಲೀ ತಮ್ಮ +ಕಡೆಯ ಬಹಳಷ್ಟು ಜನ ಶರಾಘಾತದಿಂದ +ಗಾಯಗೊಂಡಾಗ ದಾಳಿ ನಿಲ್ಲಿಸಿ ಡೆಹ್ರಾಡೂನಿಗೆ +ಮರಳುವುದೇ ಲೇಸೆಂದು ಅವರು ನಿರ್ಧರಿಸ- +ಬೇಕಾಯಿತು. + +ಎಂಥ ಆಘಾತ! ಕೈಬೆರಳ ಮೇಲೆಣಿಸುವಷ್ಟು +ನೇಪಾಳಿಗರಿಂದ ತಮ್ಮ ಅಸಂಖ್ಯಾತ ಸೈನಿಕರು +ಕಂಗೆಟು ಗಾಯಗೊಂಡು ಹಿಮ್ಮೆಟ್ಟುವಂತಾ +ಗುವುದೆಂದರೆ? ಬ್ರಿಟಿಶ್‌ ಸಾಮ್ರಾಜ್ಯಕ್ಕೇ ಅವ +ಮಾನ. ಜಿಲೆಸ್ಬಿಗೆ ಕೋಪ ಕುದಿಯಿಂತು. ಆತ +ಇನ್ನಷ್ಟು ಸೆ ೈನ್ಯಬಲದೊಂದಿಗೆ, ಹೆಚ್ಚಿನ +ಶಸ್ತ್ರಾಸ್ತ್ರಗಳೊಂದಿಗೆ "ಬಲಭದ್ರ'ವಾಗಿರುವ, ಆ +ಕೋಟೆಯನ್ನು ಬುನಾದಿ ಸಹಿತ ನಾಶಗೊಳಿಸುವ +ಘೋಷಣೆಯೊಂದಿಗೆ ಹೊರಟ. + +ಬಿಟ್ಟೂಬಿಡದೆ ತೋಫುಗಳ ದಾಳಿ ನಡೆದಾಗ +ಆ ಕೋಟೆಯಂ ಗೋಡೆಗಳು ಬಿರುಕುಬಿಟ್ಟು +ಬಿದ್ದು ಜಾರಿ ಬೆಟ ದ ಅಡಿಯನ್ನು ಸೇರತೊಡ +ಗಿದವು. ಆದರೆ ಇಂಗ್ಲಿಷರಿಗೆ ಅಚ್ಚರಿ. ಬಿರುಕು +ಗಳೆಲ್ಲ ಕೂಡಲೇ ತುಂಬಿಕೊಳ್ಳತೊಡಗಿಬಿಟ್ಟವು! + + +ಬಲಭದ್ರ ಕುಂವರನ ಎಪ್ಪತ್ತು ಹುಲಿಗಳು. ೨೭ + + +ಕಲ್ಲುಗಾರೆಗಳಿಂದಲ್ಲ, ಮನುಷ್ಯ ದೇಹಗಳಿಂದ! +ಆಂಗ್ಲ ಸೈನಿಕರಿಗೆ ಅಲ್ಲೆಲ್ಲ ಜೋನ್‌ ಆಫ್‌ +ಆರ್ಕ್‌ಳ ಪ್ರತಿರೂಪಗಳೇ ಕಾಣತೊಡಗಿದುವು, +ನೇಪಾಳಿ ಸ್ತ್ರೀಯರು ಪ್ರಾಣದ ಹಂಗು +ತೊರೆದು ಕೋಟೆಯ ರಕ್ಷಣೆಗೆ ನಿಂತಿದ್ದರು. + +ಆ ದಿನ ಇಂಗ್ಲಿಷರ ಪಾಲಿಗೆ ಒಳ್ಳೆಯ +ದಾಗಿತ್ತು. ಜಿಲೆಸ್ಸಿ ತನ್ನವರನ್ನು ಹುರಿದುಂಬಿ +ಸುತ್ತ ಮುಂದುವರಿದು ಸೈನ್ಯದೊಂದಿಗೆ ಕೋಟೆ +ಯನ್ನು ಸಮೀಪಿಸಿದ. ಕೋಟೆಗೆ ಒಂದೇ +ಬಾಗಿಲು. ಅದನ್ನೂ ಮುರಿಯಲು ಜಿಲೆಸ್ಬಿ ನಿರ್ಧ +ರಿಸಿದ, + +ಲೆಫ ನೆಂಟ್‌ ಎಲಿಸ್‌ ತನ್ನ ಬಳೆಯಿದ್ದ ಏಣಿ +ಯನ್ನು ಗೋಡೆಗಾನಿಸಿ ಆರೇಳು ಹೆಜ್ಜೆ ಮೇಲೆ +ಹೋಗಿದ್ದ. ಎಲ್ಲಿಂದಲೋ ಒಂದು ದೇಶಿ +ಬಂದೂಕು ಹಾರಿತು. ಎಲಿಸ್�� ಧೊಪ್ಪೆಂದು +ಬಿದ್ದು ಹೆಣವಾದ. ತನ್ನ ಕಾಲಡಿಯಲ್ಲಿ ಬಂದು +ಬಿದ್ದ ಎಲಿಸ್‌ನ ಹೆಣವನ್ನು ಒಂದರೆಕ್ಷಣ ದಿಟ್ಟಿ +ಸಿದ ಜಿಲೆಸ್ಬಿ ಕೂಡಲೇ ಏಣಿಯನ್ನೇರತೊಡಗಿದ. +ದೇಶಿ ಬಂದೂಕಿನಿಂದ ಮತ್ತೊಂದು ಗುಂಡು +ಸಿಡಿಯಿತು. ಎಲಿಸ್‌ನ ಹೆಣದ ಪಕ್ಕದಲ್ಲೇ +ಜಿಲೆಸ್ಬಿಯೂ ಹೆಣವಾಗಿ ಬಿದ್ದ. + +ನಾಯಕನಿಲ್ಲದ ಆಂಗ್ಲೆ ಸೈನ್ಯ ಮತ್ತೆ ಎರಡನೇ +ಬಾರಿ-ಹಿಮ್ಮೆಟ್ಟಬೇಕಾಯಿತು. + +ಈಗ ಉಳಿದ ಸೈನ್ಯಾಧಿಕಾರಿಗಳಲ್ಲಿ ಅತಿ +ಹಿರಿಯನೆನಿಸಿದ್ದ ಕರ್ನಲ್‌ ಮಾಬೀ ದಾಳಿಯ +ನೇತೃತ್ವ ವಹಿಸಿಕೊಂಡ. ದಾಳಿಯ ಯೋಜನೆ +ಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿದ, +ಇದಕ್ಕಾಗಿ ಸುಧಾರಿತ ಶಸ್ತ್ರಾಸ್ತ್ರಗಳು ಬೇಕಿತ್ತು. +ಅವು ದಿಲ್ಲಿಯಿಂದ ಬರಬೇಕು. ಮೂರು ವಾರ +ಗಳವರೆಗೆ ದಾಳಿಯ ಯೋಜನೆ ಮಾಡ +ಲಾಯಿತು. ನವೆಂಬರ್‌ ೨೪ರಂದು ಡೆಹ್ರಾಡೂನಿ +ನಲ್ಲಿದ್ದ ಕರ್ನಲ್‌ ಮಾಬೀಗೆ ದಿಲ್ಲಿಯಿಂದ +ಶಸ್ತ್ರಾಸ್ತ್ರಗಳ ಸರಬರಾಜನ್ನು ಕುರಿತ ಪತ್ರ +ಬಂತು. ಈ ಮೂರು ವಾರಗಳಲ್ಲಿ ನಲಪಾನಿ +ಕೋಟೆಯನ್ನು ಇಂಗ್ಲಿಷ್‌ ಸೈನಿಕರು ಬಲವಾಗಿ + + +ಕಾಯುತ್ತಿದ್ದರು. ನೇಪಾಳಿಗರಿಗೆ ಆಹಾರ +ದಾಸ್ತಾನಿಗೂ, ಹೊಸ ಶಸ್ತ್ರಾಸ್ತ್ರಗಳ ಸಂಗ್ರೆ +ಹಕ್ಕೂ, ಬಲವರ್ಧನೆಗೂ ಆಂಗ್ಲ ಸೈನಿಕರು +ಅವಕಾಶವೀಯಲೇ ಇಲ್ಲ, ಆದರೂ, `ಹೊಸ +ಬಲ'ದ ಇಂಗ್ಲಿಷ್‌ ಸೈನಿಕರೊಂದಿಗೆ ಕಾದಲು +೧೨,೦೦೦ ಬಲದ ನೇಪಾಳಿ ಸೈನ್ಯ ನಾಲ್ಕೂ +ನಿಟ್ಟಿನಲ್ಲಿ ಸಿದ್ಧವಾಗಿ ನಿಂತಿತ್ತು. + +ಮೂರು ವಾರಗಳ ಅವಧಿಯಲ್ಲಿ ಇಂಗ್ಲಿಷರಿಗೆ +ತಮ್ಮ ಚಟಂವಟಿಕೆಯ ವಾಸನೆ ಬಡಿಯದ ಹಾಗೆ, +ನೇಪಾಳಿಗರು ಕೋಟೆಯನ್ನು ಬಲಪಡಿಸುವ, +ಆಯುಧಗಳನ್ನು ಸಜ್ಜುಗೊಳಿಸುವ, "ಖುಕ್ರೀ' +ಗಳನ್ನು ಮಸೆಯ:ವ ಕೆಲಸದಲ್ಲಿ ತೊಡಗಿದ್ದರು. +ಆದರೂ ಇಂಗ್ಲಿಷರ ದೈತ್ಯಬಲದ ಅರಿವು ಅವರಿ +ಗಿತ್ತು. ಹೀಗಾಗಿ ರೆಪ್ಪೆ ಮುಚ್ಚದೆ, ಶತ್ರುನಾಶ +ಇಲ್ಲವೆ ವೀರಶ್ವರ್ಗದ ದೃಢ ಸಂಕಲ್ಪದಿಂದ +ಅವರು ಗಟ್ಟಿಯಾಗಿ ನಿಂತಿದ್ದರು. + +ನವೆಂಬರ್‌ ೭೨೭, ೧೮೧೪, +ತೋಫುಗಳು ಗರ್ಜಿಸಿದವು. ನೇಪಾಳಿಗ +ಬಂದೂಕುಗಳು ಪ್ರತಿಧ ೈನಿಸಿದುವು. ತಮ್ಮಲ್ಲರುವ +ಮದ್ದು ತೀರುವವರೆಗೆ ತೋಫುಗಳನ್ನೂ +ನಂತರ ಹರಿತವಾದ ಬಾಣಗಳನ್ನೂ, ಕೊನೆಗೆ +ಕೋಟಿ ಕಟ್ಟಲು ತಂದಿಟ್ಟು ಕೊಂಡಿದ್ದ ಕಲ್ಲು +ಗುಂಡುಗಳನ್ನೂ ಅವರು ಆಯುಧವಾಗಿ ಬಳಸಿ + + +ಶಿ + + +ಇಂಗ್ಲಿಷರನ್ನೆದುರಿಸಿದರು. ಆದರೆ ಇಂಗ್ಲಿಷ +ರದು ನೇಪಾಳಿಗರ ನಾಲ್ಕು ಪಟ್ಟು ಬಲ್ಲ + + +ತಾಯಿಯಷ್ಟೇ ಪ್ರೀತಿ ಗೌರವದಿಂದ ಕಾಪಾಡಿ +ಕೊಂಡು ಬಂದಿದ್ದ ನಲಪಾನಿ ಕೋಟೆ ಈಗ +ನಡುಗತೊಡಗಿತು. ಹೆಂಗಸರೂ ಮಕ್ಕಳೂ +ಸೇರಿದಂತೆ ನೇಪಾಳಿಗರಲ್ಲಿ ಅನೇಕರು ಇಂಗಿ ಷರ +ಗುಂಡುಗಳಿಗೆ ಬವಿಯಾದರುಂ. ಗಾಯಗೊಂಡ +. ವರೂ ಬಹಳ. ಔಷಧೋಪಚಾರದ ವ್ಯವಸ್ಥೆ +ಯಂತೂ ಇರಲಿಲ್ಲ. ಗಾಯಾಳುಗಳ ಶುಶ್ರೂಷೆ +ದೂರದ ಮಾತಾಯಿತು. ಸತ್ತವರ ಸಂಸ್ಕಾರ- +ದೆಡೆಗೆ ಗಮನಹರಿಸಲೂ ಅವರಿಗೆ ಸಾಧ್ಯವಾಗ +ಲಿಲ್ಲ. ಹೆಣಗಳ ನಡುವೆ ಬಿದ್ದು » ನೀರಿಗಾಗಿ + + +೨೮ ಕಸ್ತೂರಿ, ಡಿಸೆಂಬರ್‌ ೧೯೮೭ + + + + + +ಬಾಯಿ ��ಿಟ್ಟು ಕೊನೆಗೆ ಪ್ರಾಣಬಿಟ್ಟವರು `` +ಅದೆಷ್ಟೋ. ಗಾಬರಿಗೊಂಡ ಅನಾಥ ವಂಕ್ಕಳ +ಆಕ್ರಂದ ಯಾರಿಗೆ ಕೇಳೀತು? + +ಈ ದಾಳಿಯಲ್ಲಿ ಬದುಕಿ ಉಳಿದವರು ಬಲ +ಭದ್ರ ಮತ್ತು ಆತನ ೭೦ ಜನ. ಅವರಿಗೀಗ +ಜವಾದ ಬಲಪರೀಕ್ಷೆ. ಕಾಲಿಟ್ಟಲ್ಲಿ ತಮ್ಮವರ +ಶವಗಳನ್ನೆಡವುತ್ತ. ಕಣ್ಣೆತ್ತಿ ನೋಡಿದಲ್ಲಿ ರಕ್ತದ +ಕಲೆಗಳನ್ನು ನೋಡುತ್ತ, ಸತ್ತ ಮಕ್ಕಳಿಗಾಗಿ +ಶೋಕಿಸುವ ತಾಯಂದಿರ ಅಳು-ಸತ್ತ ತಾಯಂ +ದಿರ ಹೆಣದ ಮೇಲೆ ಹೋರಳಾಡಿ ಅಳುವ +ಮಕ್ಕಳ ಅಳು ಕೇಳಂತ್ತ ಆ ಜನ ಮನಸ್ಸು ಕಲ್ಲಂ +ಮಾಡಿಕೊಂಡರಂ. + +ಇಂಥ ಪರಿಸ್ಥಿತಿಯಲ್ಲಿ ತಲೆಮರೆಸಿಕೊಂಡೋ, +ಶತ್ರುವಿಗೆ ಶರಣಾಗಿಯೋ ಬದುಕುವುದೊಂದೇ +ಮಾರ್ಗ ಅವರಿಗೆ. ಆದರೆ ತಮ್ಮವರನ್ನೆಲ್ಲ +ಬಲಿಗೊಟ್ಟು ತಾವಿಷ್ಟು ಜನ ಮಾತ್ರ ಬದುಕು +ಳಿಯುವುದರಷ್ಟು ಹೇಯವಾದದ್ದು ಇನ್ನಾವು- +ದಿದ್ದೀತು? ಬಲಭದ್ರ ಮತ್ತವನ ೭೦ ಜನ +ಈಗ ಕೋಟೆಯ ಮೇಲಿಂದ ಕಲ್ಲುಬಂಡೆ +ಗಳನ್ನು ಎಸೆಯಲಾಂಭಿಸಿದ ಆದರೆ ಎಷ್ಟು +ಕಲ್ಲು ಬಂಡೆಗಳಿರಬೇಕು? ಇದ್ದವೆಲ್ಲ ಕೆಳಗೆ ಬಿದ್ದು +ಕೆಲವು ನೂರು ಇಂಗ್ಲಿಷ್‌ ಸೈನಿಕರನ್ನೂ ಅವರ +ಕೆಲವು ತೋಫುಗಳನ್ನೂ ಕೆಡವಿದವು. + +ಇಂಗ್ಲೀಷರು ಒಮ್ಮೆಲೇ ಕೋಟೆಯನ್ನೂ ವಶ +ಪಡಿಸಿಕೊಳ್ಳಲಿಲ್ಲ. ಅಲ್ಲಿದ್ದ "ಹುಲಿಗಳನ್ನು' +ಉಪವಾಸ ಕೆಡವಿ ಕೊಲ್ಲುವ ಯೋಚನೆ ಕರ್ನಲ್‌ +ಮಾಬೀಯದು. ಸವೀಪದ ಹಳ್ಳದಿಂದ ನಲ +ಪಾನಿ ಕೋಟೆಯ ಜನ ರಾತ್ರಿಯ ಹೊತ್ತಿನಲ್ಲಿ +ನೀರು ತೆಗೆದುಕೊಂಡೊಯ್ಕುವ ಸುದ್ದಿಯನ್ನು +ಗುಪ್ತಚರನೊಬ್ಬ ಮಾಬೀಗೆ ಹೇಳಿದ, ಅವರಿಗೆ +ನೀರು ಸಿಗದ ಹಾಗೆ ಮಾಡಿಬಿಟ್ಟರೆ...ನೇಪಾಳಿ +ಗರನ್ನು ಸತಾಯಿಸಲು ಅದರಂಥ ಸುಲಭೋ. +ಪಾಯ ಮತ್ತಾವುದಿದ್ದೀತು? ರಾತೋರಾತ್ರಿ ಆ +ಹಳ್ಳದ ಪ್ರವಾಹದ ದಿಕ್ಕನ್ನೇ ಬದರಿಸಿ +ಬಿಟ್ಟರು ಇಂಗ್ಲಿಷರು. + + +ಕ್‌ * ಉಅ್ಲ್ಟ್ಪ್ಮ್ಪ್‌ +' - +ಪಾಪ, ಆಹಾರದ ದಾಸ್ತಾನು ತೀರಿಹೋದ +ಮೇಲೆ ಆ ಹಳ್ಳದ ನೀರನ್ನೇ ಕುಡಿದು +ಹೋರಾಟವನ್ನು ಮುಂದುವರಿಸಿದ್ದ ಆ ಎಪ್ಪ- +ತ್ತೊಂದು ಜನಕ್ಕೆ ಬೇರೆ ದಾರಿಯೇ ತೋಚದಾ +ಯಿತು. ಬಾಯಾರಿ ಬಳಲಿ ಬಸವಳಿದ ಅವರಲ್ಲಿ +ದ್ಹದು ಬಲವಲ್ಲ ಕೇವಲ ದೇಶಪ್ರೇಮ. + +ನೇಪಾಳಿಗರ ಚಲನವಲವನ್ನು ಸೂಕ್ಷ್ಮವಾಗಿ +ಗಮನಿಸಿದ ಕರ್ನಲ್‌ ಮಾಬೀ ಕೊನೆಗೆ ಕೋಟೆ +ಯನ್ನು ವಶಪಡಿಸಿಕೊಳ್ಳಲು ನಿರ್ಧರಿಸಿಬಿಟ್ಟ +ನಾದರೂ ಆ ಕೋಟೆಯ ಬಾಗಿಲನ್ನು ತೆರೆಸಲು +ಇಂಗ್ಲಿಷರ ತೋಪುಗಳಿಗೂ ಬಂದೂಕುಗಳಿಗೂ +ಸಾಧ್ಯವಾಗಲೇ ಇಲ್ಲ. ಬಾಗಿಲು ತೆರೆಸುವುದು +ಹೇಗೆ? ಕರ್ನಲ್‌ ಮಾಬೀಗಿದು ಮತ್ತೊಂದರ +ಚಿಂತೆಯಾಯಿತು. + + +ಆದರೆ ಒಂದು ದಿನ ಮಧ್ಯರಾತ್ರಿ ಇದ್ದಕ್ಕಿದ್ದಂ- + + +pe + + +ಬಲಭದ್ರ ಕುಂವರನ ಎಪ್ಪತ್ತು ಹುಲಿಗಳು ೨೯ + + +ನಾದವು. ಆದರೆ ತಮ್ಮನ್ನು ನಾನಾ +ಹಿಂಸೆಗೀಡು ಮಾಡಿದ ಇಂಗ್ಲಿಷರತ್ತ ಬಿಟ್ಟ- +ಗಣ್ಣಿಂದ ನೋಡಿದರು ಆ ವೀರರು, ಸ ಶೈ ಇಚೆ +ಯಿಂದ ಖಡ್ಗಗಳನ್ನು ಅರ್ಪಿಸಿ ಶರಣಾಗಲು +ಬರಂತ್ತಿರಬೇಕು ನತದೃಷ್ಟ ನೇಪಾಳಿಗರರಿ ಎಂದು +ಬ್ರಿಟಿಶರಂ ಅಂದುಕೊಂಡರು. + +ಕೊನೆಗೂ ನೇಪಾಳಿಗರು ತಮಗೆ ಶರಣಾದ- +ರೆಂ��� ಸಂತಸದ ಭರದಲ್ಲಿ ಇಂಗ್ಲಿಷರಿದ್ದಾಗ ಆ +ಎಪ್ಪತ್ತೊಂದು ಜನ, ಬ್ರಿಟಿಶ್‌ ಸೈನಿಕರನ್ನು +ಬದಿಗೊತ್ತಿ ದೂಡಿ ಹಳ್ಳದೆಡೆ ಓಡಿದರು. + +ಮನದಣಿ ನೀರು ಕುಡಿಯಲು ಅವರನ್ನು +ಬಿಟ್ಟಿ ಇಂಗ್ಲೀಷ್‌ ಸೈನಿಕರಲ್ಲಿ ಕೆಲವರಂ ಕೋಟೆಗೆ +ನುಗ್ಗಿದರು. ಇನ್ನು ಕೆಲವರಂ ಈ ಎಪ್ಪತ್ತೊಂದು +ಜನರನ್ನು ಬೆನ್ನಟ್ಟಿದರಂ. ಆದರೆ ಅವರೊಂದಿಗೆ +ಹೋರಾಟಕ್ಕಿಳಿದು, ಸೆರೆಯಾಗಿ ಕೊಳೆಯುವುದ + + +ತೆಯೇ ಕೋಟೆಯ ಬಾಗಿಲನ್ನು ತೆರೆದು ಆ ಕ್ಕಿಂತ ನೇಪಾಳದ ಇತರ ಮೂರು ಗಡಿಗಳಲ್ಲಿ +ಎಪ್ಪತ್ತೊಂದು ಜನ ಕಲಿಗಳು ಹೊರಬಂದರು. ಕಾವಲಿದ್ದ ತಮ್ಮವರ ಪೈಕಿ ಒಂದಂ ಪಡೆಯನ್ನು +ಎ ಲ a +ಲ ಬ್ಬನ ಹಿಂದೊಬ್ಬ ವೀರ ದೃಢವಾದ ಹೆಜ್ಜೆ ಸೇರಿಕೊಳ್ಳುವುದು ಸೂಕ್ತವೆಂದು ಬಗೆದು, ಓಡಿ +ಜ +ಯಿಟ್ಟು ಗಂಭೀರವಾಗಿ. ಹೊರಬರುತ್ತಿರುವು ತಮ ಜೀವವನು ಬಲಿಗೊಳ್ಳ ಬಯಸಿದ +ದನ್ನು ಕಂಡು ಇಂಗ್ಲಿಷರಂ ಅಚ ರಿಗೀಡಾದರು. ಇಂಗ್ಲಿಷರ ಕಣ್ಣಿಗೆ ಕಾಣದಂತೆ ಬೆಟ್ಟ-ಗುಡ +82 ಚ Rc ಇ ಟಿ a +ಕೂಡಲೇ ಅವರ ಬಂದೂಕುಗಳು ಆ ವೀರರತ್ತ ಗಳಲ್ಲಿ ಅಡಗಿಕೊಂಡು ಪಾರಾದರು ಆ ವೀರ +ಸಿಡಿಯತೊಡಗಿ ಕೆಲ ಕ್ಷಣಗಳ ನಂತರ ಸುಮ್ಮ ನೇಪಾಳಿಗರು. @ +ಈ +(ಆಧಾರ) +ರಃ (| 7ಮಿ್‌ +I ನಟ ವಿಲಿಯಂ ಜಿಲ್ಲೆಟ್‌ ಹುಡುಗನಾಗಿದ್ದಾಗ ಶೀಘ್ರಲಿಪಿಯನ್ನು ಕಲಿಯುತ್ತಿದ್ದ. + + +ಆಗ ಆತ ವಾಸಿಸುತ್ತಿದ್ದುದು ಒಂದು ಬೋರ್ಡಿಂಗ್‌ ಹೌಸಿನಲ್ಲಿ. ಪ್ರತಿ ಸಂಜೆ ಅಲ್ಲಿ ಜನ + + +ಮಾತಾಡುವುದನ್ನೇ +ವಿಲಿಯಂ. + + +ಶೀಘ್ರಲಿಪಿಯಲ್ಲಿ ಬರೆದುಕೊಂಡು +ಕೆಲವು ವರ್ಷಗಳ ನಂತರ ತನ್ನ ಮಿತ್ರನೊಂದಿಗೆ ಮಾತಾಡುತ್ತಿದ್ದಾಗ “ನಾಲ್ಕು + + +ಅಭ್ಯಾಸ ಮಾಡಬೇಕೆಂದುಕೊಂಡ + + +ತಿಂಗಳುಗಳ ವರೆಗೆ ಹೀಗೆ ಆ ಎಡೆಬಿಡದ ಸಂಭಾಷಣೆಗಳನ್ನು ಬರೆದುಕೊಂಡ ನೋಟ್‌ +ಬುಕ್ಕುಗಳನ್ನು ಮತ್ತೊಮ್ಮೆ ನೋಡಿದೆ- ಯಾರೂ ಯಾರೊಸನೆಯೂ ಪ್ರಯೋಜನಕರ- + + +೫. ವಾದುದನ್ನು ಮಾತಾಡಿರಲಿಲ್ಲ,” ಎಂದ. + + + + + +ಇದು ಲೆಕ್ಕಕ್ಕೆ ಓಗದ ನಂಟು + + +(ಪ್ಲಂಬರ್‌ “ಕಸ್ತೂರಿಯಲ್ಲಿ ಪ್ರಾತಃಸ್ಮರಣೀಯರಾದ ದಿ. ನಾ. ಶ್ರೀ. ರಾಜಪುತೋ +ಹಿತರ ಬಗ್ಗೆ ಸುಂದರ ಲೇಖನ ಪ್ರಕಟಿಸಿದ್ದೀರಿ. ನನಗೆ ಅವರೊಂದಿಗೆ ಬೆಳೆದು ಬಂದಿದ್ದ +ಆತ್ಮೀಯತೆ ಅವಿಸ್ಮರಣೀಯ. + + +೧೯೪೫ ರಿಂದ ೧೯೪೮ರವರೆಗೆ ಅವರ ಸಂಪರ್ಕ ಅವ್ಯಾಹತವಾಗಿ ಸಾಗಿ ಬಂದ +ನೆನಪು ಮರೆಯಲಾರದಾಗಿದೆ. ನಾನು ಹುಡಂಗ, ಅವರು ಹಿರಿಯರು, ಇಬ್ಬರಲ್ಲಿ +"ನಸ್ಯ'ದ ಗೆಳೆತನವೂ ಆತ್ಮೀಯತೆ ಬೆಳೆಯಲು ಕಾರಣವಾಯಿತು. “ಸಮಾನಶೀಲೇ +ವ್ಯಸನೇಷು ಸಖ್ಯಂ” ಎಂಬಂತೆ ಸಮಾನಶೀಲ ನಸ್ಯದಿಂದ ಸಾಗಿತು. ಇಬ್ಬರದೂ ನಸ್ಕವನ್ನೂ +ಕೊಂಡುಕೊಳ ಲಾಗದಂಥ ಆರ್ಥಿಕ ಸ್ಥಿತಿ. ರಾಜಪುರೋಹಿತರು ವನಿತಾ ಸೇವಾ ಸಮಾಜದ +ಸಂಚಾಲಕರಾಗಿದ್ದ ದಿ. ಡಾ. ಲ. ರಂ. ಪುರಾಣಿಕ (ದಾದಾ) ಅವರಲ್ಲಿ ದಿನಾಲೂ +ಎರಡು ತಾಸು ಹರಟೆ ಹೊಡೆಯುತ್ತಿದ್ದರು. ನನ್ನ ಪರಿಚಯವಾಯಿತು. ಹರಟೆಗಳಲ್ಲಿ- +ಇತಿಹಾಸ, ಸಾಹಿತ್ಯ, ಧರ್ಮ, ಇವುಗಳ ಚರ್ಚೆ, ಸಮಾಜದಲ್ಲಿ ಕುಂದು ಕೊರತೆಗಳು, +ಹಾಗೂ ನಿವಾರಣೋಪಾಯಗಳು ಇವೇ ಮಾತುಗಳು ಮುಖ್ಯ ವಿಷಯಗಳಾಗಿರುತ್ತಿ- +ದ್ದವು. ದಾದಾ ಅವರು ಪುಣೆಯ ಕರ್ವೆಯವರ ಮಹಿಳೋದ್ದಾ ರದಂಥ ಸಂಸ್ಥೆಯನ್ನ್ನ +ಇಲ್ಲಿ ಕಟ್ಟೆ ಬೆಳೆಸಿದವರು. ಇಂಥವರ ಸಹವಾಸದಿಂದ ಶ್ರೀ ರಾಜಪುರೋಹಿತರಲ್ಲಿ ಆದರ, +ಅಭಿಮಾನ ಬೆಳೆದವು. ಅವರು ಆಗೀಗ ಚೂರು ಚಾರು ಕೆಲಸ ಹೇಳುತ್ತಿದ ರು, ಅದನ? +ಆಸ್ಥೆಯಿಂದ ಮಾಡಿ ಅವರ ಮನೆಗೆ ಹೋಗಿ ವರದಿ ಲ್ಲಿಸುತ್ತಿದ್ದೆ. ” ಶೀ ರಾಜ +ಪುರೋಹಿತರ ಬಗ್ಗೆ ಇನ್ನೊಂದು ಅಭಿಮಾನವೂ ಕಾರಣವಾಗಿತ್ತು. ಕನ್ನಡ ೪-೫-೬ + + +ವರ್ಗಗಳಿಗೆ ಇವರು ಬರೆದ “ಕರ್ಣಾಟಕ ಇತಿಹಾಸ' ಪಠ್ಮ ಪುಸ್ತಕವಾಗಿತ್ತು. ಇಂಥವರ _ + + +ಒಡನಾಟ ದೊರಕಿದೆಯಲ್ಲಾ ಎಂದು ನನಗೆ ಸಂತೋಷ +೩೦ + + +ಕ + + + + + + + + +ಪವಾಡ ಸದೃಶ ಅವಿಸ್ಮರಣೀಯ ನೆನಪು +ನಾನಾಗ ೨೦ ವರ್ಷದ ತಾರುಣ್ಯದಲ್ಲಿದ್ದೆ, + + +ಶ್ರೀ ರಾಜಪುರೋಹಿತರು ವಯಸ್ಸಾದವರು. +ಇಬ್ಬರೂ ಹೊಸಪೇಟೆಯಲ್ಲಿ ಮತ್ತೀಹಳಿ ತೆ +ವಕೀಲರ ಮನೆಯಲ್ಲಿ ವಸ್ತು ಮಾಡಿದೆವು. + + +ಮುಂಜಾನೆ ಹಂಪೆಯ ಹತ್ತಿರ ಇರುವ ಆನೆಗುಂದಿ +ಬೆಟ್ಟಕ್ಕೆ ಹೋದೆವು. ಇತಿಹಾಸ ಪ್ರಪಂಚದಲ್ಲಿ +ಮಹತ್ವದವಾದ ಐದು “ಒಟ್ಟಲು' ಅಲ್ಲಿ ದೊರಕಿ +ದವು. ಒಂದೇ ದಿನದಲಲ್ಲ, ಒಂದು ವಾರದಲ್ಲಿ. +“ಒಟ್ಟಲು' ಅಂದರೆ ಸಣ್ಣ ಗುಹೆ. ಅಲ್ಲಿ ತ್ಯಾಗಿ- +ಗಳು" ಶೂರರು, ಪ್ರಸಿದ್ಧ ಪುರುಷರು ಸತ್ತ +-ನಂತರ ಅವರಿಗೆ ಪ್ರಿಯವಾದ ವಸ್ತುಗಳನ್ನು +ಇಟ್ಟೂ, ಕಲ್ಲ ಮೇಲೆ ಆ ವಸ್ತುಗಳು ಹಾಗೂ +ಅವರ ಜೀವನ ಚಿತ್ರ ಬಿಡಿಸಿ ಕಲ್ಲಂ ಬಂಡೆ +ಮುಚ್ಚುತ್ತಿದ್ದ ರು, ಹೀಗೆ ನಾವಿಬ್ಬರೂ ಸಾಗು +ತ್ತಿರುವಾಗ (ಸರಳ ರಸ್ತೆಯಲ್ಲಲ್ಲ, ಬೆಟ್ಟದ +ಮಾರ್ಗದಲ್ಲಿ) ಒಂದು ಗುಹೆ ಕಂಡಿತು. ಅದರಲ್ಲಿ +ಒಬ್ಬ ಮನುಷ್ಯ ಚಾಟಿಗೆ ಕೂಡಂವ ಸ್ಥಳ, +ಅದರಲ್ಲಿ ಒಳಗೆ ದಾರಿ. ನನಗೆ ಗುರುಗಳಂ, +“ದತ್ತಾ ದಾರಿ ಒಳಗೆ ಇದ್ಹಾಂಗ ಅದ, ನೋಡಿ +ಬಾ” ಎಂದು ಹೇಳಿದರು. ಆಯಿತು, ಒಡೆಯನ +ಹೇಳಿಕೆ, ಕುಳಿತು ದಾರಿ ಹಿಡಿದೆ. ಮುಂದೆ +ಸಣ್ಣ ಮಾರ್ಗ, ಮಲಗಿ ಹೊಟ್ಟೆ +ಹೊಸೆಯುತ್ತ ಸಾಗಿದೆ. ಅಲ್ಲಿ ಚಿಕ್ಕ ಹೊಂಡ. +ಹಾವಸೆ, ದುರ್ವಾಸನೆಯನ್ನು : ಕಡೆಗಣಿಸಿ +ಮುಂದುವರಿದೆ. ಮಂಂದೆ ಒಂದು. ಕಾಲು +ಒತ್ತಟ್ಟಿಗೆ ಇನ್ನೊಂದು ಕಾಲು ಇನ್ನೊಂದು ಕಡೆ +ಇಟ್ಟು ಪಾರಾಗಿ ಹಾಗೇ ಮುಂದೆ ಸಾಗಿದೆ. +ಅಲ್ಲಿ ಬೆಳಕು, ವಿಶಾಲ ಸ್ಥಳ. ಸ್ವಚ್ಛೆವಾಗಿತ್ತು. +ಅಲ್ಲಿ ಮಾರುತಿಯ ಮೂರ್ತಿ, ಅದೇ ಪೂಜೆ +ಮಾಡಿ, ಶ್ರೀಗಂಧ, ತುಳಸಿ, ಹೂಗಳಿಂದ +ಆಲಂಕರಿಸಿ, ಬಾ ಳೆಹಣ್ಣು ಕಾಯಿ ಪ್ರಸಾದ ಇಟ್ಟಿ- +ದ್ದ ರು. ನಾನೂ ಮಾರುತಿ ಭಕ್ತ. ಹತ್ತು +ನಿಮಿಷ ದೇವರ ಧ್ಯಾ ನದಲ್ಲಿದ್ದೆ. + + +ಮತ್ತೂ + + +ಆಗ ಒಬ್ಬ . +ತೆ್‌ ಹಣ್ಣು ಹಣ್ಣು ಮುದುಕಿ ಬಂದಳು. pe + + +HE a a ಟಟ ARTE + + +ಕೂದಲು ಬೆಳ್ಳಗೆ ಮಿಂಚುತ್ತಿದ್ದವು. ಹುಬ್ಬು +ಗಳು ಇಳಿದಿದ್ದವು. ಈ ಮುದುಕಿಯ +ವಯಸ್ಸೆ ಪ್ಟಿರಬಹುದು? ನನ್ನ ಅಂದಾಜಿಗೆ ಲೆಕ್ಕ +ಹತ್ತಲಿಲ್ಲ. ನನ್ನನ್ನ್ನಿ ನೋಡಿದಳು -- ನೋಡಿ +ದಳು ಅನು ವುದಕ್ಕಿ ೦ತ ನಾನೇ ಆಶ್ಚರ್ಯದಿಂದ +ನೋಡಿದೆ. ಭಯಂವಾಗಲಿಲ್ಲ. ಆಕೆಯ ಕಣ್ಣ +ಗಳಲ್ಲಿದ್ದ ತೇಜವನ್ನ್ನೂ ವಂರೆರಯುವಂತಹದಲ್ಲ. +ಆ ತೇಜವನ್ನು ನೋಡಿಯೇ ತಣಿಯಬೇಕು. +ಹಾಗೇ ನೋಡುತ್ತ ಕುಳಿತೆ. ನಮಸ್ಕಾರ +ಮಾಡುವ ಬುದ್ಧಿಯೂ ಬರಲಿಲ್ಲ. ಆಕೆ ಸ್ವಚ್ಛ +ಕನ್ನಡದಲ್ಲಿ - “ಇನ್ನು ಮೇಲೆ ಇಲ್ಲಿಗೆ ಬರಬೇಡ +ಹಾಗೂ ಈ ಸಂದ್ಡಿಯನಕ್ನಿ ಯಾರೆದುರೂ +ಹೇಳಬೇಡ ಹೋಗು!” ಎಂದು ಅಪ್ಪಣೆ +ಮಾಡಿ ಮತ್ತೊಂದಂ ಬಾಗಿಲಿನಿಂದ (ಕಲ್ಲಿನ +ಫಡಕು) ಹೊರಟುಹೋದಳು. ನಾನು ದೇವರ +ಮೇಲಿನ ನಿರ್ಮಾಲ್ಯ, ಪ್ರಸಾದವನ್ನು ಧೋತರ +ದಲ್ಲಿ ಕಟ್ಟಿಕೊಂಡು ಬೆನ್ನ ಹಿಂದೆ ಗಂಟಂ +ಬರುವಂತೆ ಮಾಡಿಕೊಂಡು ಮರಳಿದೆ. ೧೦ಗಂಟೆಗೆ +ಆ ಗುಹೆಯೊಳಗೆ ಹೋದವನಂ, ವಂಧ್ಯಾಹ್ನ +ಎರಡು ಗಂಟೆಗೆ ಹೊರಬಂದೆ. ಶ್ರೀ ರಾಜ +ಪುರೋಹಿತರು ನನ್ನ ಚಿಂತೆ ಮಾಡುತ್ತ, ಅಡವಿ +ಯಲ್ಲಿ ಒಂಟಿಯಾಗಿ, ಕಣ್ಣಿ "ರು ಸುರಿಸುತ್ತ +ಕುಳಿತಿದ್ದರು. “ಗುರುಗಳೇ”. ಎಂದು ನಾನು +ಕೂಗಿದಾಗ ಅವರಿಗೆ ಅತ್ಯಂತ ಸಂತೋಷ +ವಾಯಿತು. “ಇತಿಹಾಸ ಸಂಶೋಧನೆಗೆ ಬಿಂಕಿ +ಬೀಳಾ, ನೀನು ಸುರಕ್ಷಿತ ಬಂದೆಯಲ್ಲಪ್ಪ, +ಸಾಕು. ನಡೆ ಹೋಗೋಣ!” ಎಂದರಂ. “ಗುರು- +ಗಳೇ ಅಲ್ಲಿ ಬಹಳ ಅದ್ಭುತವಿದೆ. ದಾರಿ ಬಹಳ +ಕಠಿಣ” ಎಂದು ನಾನಂ ಅಲ್ಲಿಯ ವೃತ್ತಾಂತ ಹೇಳಿ +ದಾಗ ಚಿಂತೆಯ ಕಣಿ ರಿನ ಬದಲು, ಆನಂದದ +ಕಣ್ಣೀರು ಸುರಿಸಿದರು. ನೀನೇ ಧನ್ಯನೆಂದು +ಹರಸಿದರು. ಧಾರವಾಡಕ್ಕೆ ಬಂದ ಮೇಲೆ ತಮ್ಮ +ಎಲ್ಲ ಬಳಗದ ಮುಂದೆ ಹೇಳುವದೇ ಹೇಳುವದು, +ನನ್ನನ್ನು ಕೊಂಡಾಡಂವದೇ ಕೊಂಡಾಡುವದು. +ಶ್ರೀ ಬೆಟಗೇರಿ ಕೃಷ್ಣಶರ್ಮರು ನನಗೆ “ಕನಸ + + +ನ್ಯಾಗೆ ಕಂಡೇನೋ ಮಾಸ್ತರ?” ಎಂದು ಕೇಳಿ +ದರಂ. ನಿರ್ಮಾಲ್ಯ, ಶ್ರೀಗಂಧ ತೋರಿಸಿ ಸಾಕ್ಷಿ +ಶ್ರೀ ಗಂರುಗಳೇ ಎಂದು ಹೇಳಿದಾಗ ನನ್ನನ್ನು +ಬಹಳ ಆಭಿಮಾನದಿಂದ ನೋಡಂತ್ತ ಬಂದರು. +ಆಂದಿನ ಶ್ರೀಗಂಧದ ವಾಸನೆಯನ್ನು ನಾನು +ಹಿಂದೆಂದೂ ಕಂಡಿರಲಿಲ್ಲ. ಹೊಸಪೇಟೆಗೆ ಬಂದಂ +ಮತ್ತೀಹಳ್ಳಿ ವಕೀಲರಿಗೆ ಹೇಳುವಾಗ ಗುರುಗಳು +ಶಿರ ಬಿಗಿದು ಹೇಳಿದರು. ಇದಾದ ಮೇಲೆ ಈ +ಗುಹೆ ಕಂಡು ಹಿಡಿಯಲು, ೧೯೬೫ರ ವರೆಗೆ +ಹತ್ತಾರು ಸಲ ಸುತ್ತಾಡಿದೆ. ಆ ಸ್ಥಾನ ದೊರಕ +ಲಿಲ್ಲ. + +ಗಂರುಗಳ ಜೊತೆಗೆ ಲಕು ೦ಡಿ, ಇಟಗಿ, +ಡಂಬಳ, ಬಾದಾಮಿ, ಐಹೊಳೆ, ಪಟ್ಟದಕಲ್ಲು, +ಹಂಪೆಗಳಿಗೆಹೋಗಿ ಬಂದಿದ್ದೇನೆ. +ಹಂಪೆಗೆ ಆರೇಳರಿ ಸಲವಾದರೂ ಇವರ ಜೊತೆಗೆ +ಹೋಗಿ ಬಂದಿದ್ದೇನೆ, + +ನನಗೆ ಇತಿಹಾಸದ ಬಗ್ಗೆ ಅಭಿರುಚಿ ಇದ್ದಿಲ್ಲ. +ಆದರೆ ಬಿಡುವಿನ ವೇಳೆಯಲ್ಲಿ ಚಾಂದ ಬೀಬಿಗೆ +ಆದ ಅಪಮಾನ, ಮುಲಕ*್‌ ಮೈದಾನ ತೋಪು +ವಿಜಾಪುರಕ್ಕೆ ಬಂದದ್ದು » ಆದಿಲಶಾಹಿ ಅರಸರ +ಆಳಿಕೆ, ವಿಜಯನಗರ ಸಾಮ್ರಾಜ್ಯ ಹಾಗೂ +ಅರಸರ ಬಗ್ಗೆ ಕಥೆ ಹೇಳಿ ನನ್ನಲ್ಲಿ ಆಸಕ್ತಿ +ವಕೂಡಿಸಿದವರು ರಾಜಪುರೋಹಿತರು. ವಿಜಯಂ +ನಗರದ ಪತನ, ರಕ್ಕಸತಂಗಡಿಗಿ ಯುದ್ಧದ +ಬಗ್ಗೆ ಆಗ ಕೇಳಿದ ಕಥೆ, ಅವರಂ ಹೇಳಿದ ಶೈಲಿ +ಇಂದಿಗೂ ವಂರೆಯಂದಂತಾಗಿದೆ. ಆವರು ಹೇಳಿದ + + +ಒಂದರಿ ಮಾತು ಆಗಾಗ ನೆನಪಿಗೆ + + +೧) + + +ಎಜಾಪುರ, + + + + + +೩೨ ಕಸ್ತೂರಿ, ಡಿಸೆಂಬರ್‌ ೧೮೭ ೨ ' + + +ಸತ್ವವಿರಂತ್ತಿತ್ತು, +ನನ್ನನ್ನು ಮೊದ೭ಂ ಅಲ್ಲಲ್ಲಿ ಶಿಲಾಶಾಸನಗಳಿದ್ದ +ಸ್ಮಳಕ್ಕೆ ಕರೆದಂಕೊಂಡುಹೋಗಿ ತೋರಿಸಿ, + + +ಓದಿಸುತ್ತಿದ್ದರು, ಅಕ್ಷರಗಳ ಪರಿಚಯ ಮಾಡಿಸು +ತ್ತಿದ್ದರು, ಕಾರಣ ನನ್ನ ಓದೇ ಸ್ವಲ್ಪ! ಏಳನೇ +ವರ್ಗ ಪಾಸಾಗಿ ಶಿಕ್ಷಕರ ತರಬೇತಿಗೆ ಬಂದವ! +ಸಾಹಿತ್ಯದ ಆಭಿರುಚಿ ಬೆಳೆಸಿ ಪ್ರಾಚೀನ ಸಂಸ್ಕೃತಿ, +ಸಾಹಿತ್ಯ, ಕಲೆಗಳ ಬಗೆಗೆ ತಂಂಬಾ ಆಭಿಮಾನ +ವನ್ನು ಹುಟ್ಟಿಸಿದರಂಃ ತಾಳೆಗರಿ ಗ್ರಂಥ ಓದಲು +ಕೊಡುತ್ತಿದ್ದರು, ಅವು ನನಗೆ ಪ್ರಾರಂಭದಲ್ಲಿ +ಕಬ್ಬಿಣದ ಕಡಲೆ ಹೀಗೆ ನನ್ನನ್ನಿ ಮನಂಷ್ಯ +ನನ್ನಾಗಿ ಮಾಡಲು ಬೇಕಾದ ಸಾಮಗ್ರಿಗಳನ್ನು +ನನ್ನ ಚಂಚಲ ವಂನಸ್ಸಿನ ತಾರುಣ್ಯದಲ್ಲಿ ತುಂಬಿ +ದರು. ದೈವವಶಾತಿ್‌ ನನಗೆ ಲಭಿಸಿದ-ಲಭಿಸಂತ್ತಿ +ರಂವ ಪ್ರಾಚ್ಯವಸ್ರಗಳನ್ನು ಆವರಿಗೆ ತೋರಿಸಿ +ದ್ದರೆ ಎಷ್ಟು ಹಿಗ್ಗುತ್ತಿದ್ದರೋ! ಇಲ್ಲವೇ ಆವರೇ +ಸ್ಥಾಪಕರಲ್ಲಿ ಒಬ್ಬರಾದ ಕರ್ನಾಟಕ ಇತಿಹಾಸ +ಸಂಶೋಧನ ವಂಂಡಳಕ್ಕೆ ನನ್ನನ್ನು ಸದಸ್ಮ +ನನ್ನಾಗಿ ಮಾಡಿ, ನನಗೆ ಮತ್ತೊಂದು ವಿಶಾಲ +ಕಾರ್ಯ ಕ್ಷೇತ್ರ ತೋರಿಸುತ್ತಿದ್ದರೊ! (ಕರ್ನಾಟಕ +ಇತಿಹಾಸ ಸಂಶೋಧನ ವಂಂಡಳ ನಾನು +ನೀಡಿದ ಅನರೂಲ್ಯ ಗ್ರೇಥಗಳಿಗೆ ಪಾವತಿ ಕೂಡ +ನೀಡಲಿಲ್ಲ ನೀಡಿದ್ದೇನೆಂದು ನಾನೇ ಪತ್ರಿಕೆಯಲ್ಲಿ +ಪ್ರಕಟಿಸಿದ್ದೇನೆ) ಅಷ್ಟರಲ್ಲಿ ನನಗೆ ಬೆಳಕು ನೀಡಿದ + + +ಸೂರ್ಯ ಅಸ್ತ್ರಂಗತನಾದ! ವ +vA + + + + + +ಭೂಮಿ ತನ್ನ ಸದ್ಯದ ಆಕಾರವನ್ನು ಸುಮಾರು ೩೦,೦೦೦ ಲಕ್ಷ.ವರ್ಷಗಳೆ ಹಿಂದೆಯೇ +ಪಡೆದುಕೊಂಡಿತು. ಅಂದಿನಿಂದ ಇಲ್ಲಿಯವರೆಗೆ ಭೂಮಿಯ ಮೇಲೆ ಉಜೈಗಳೆ ರೂಪದಲ್ಲಿ + + +ಆಕಾಶದಿಂದ ೧,೫೦,೦೦೦ ಮಿಲಿಯನ್‌ ಟನ್ನುಗಳಷ್ಟು ಕಬ್ಬಿಣ +ಬ + + +ಗಳು ಅಭಿಪ್ರಾಯಪಟ್ಟಿದ್ದಾರೆ. + + + + + +ಬಿದ್ದಿದೆಯೆಂದು ವಿಜ್ಞಾನಿ + + +| ಕ್‌ +ಎಂಬುದನನ್ನಿ ಅವರು “ಮರೆಯಲಾರದ. +ಸಾಮ್ರಾಜ್ಯ ವಿಜಯಂನಗರ” ಎಂದು ಸ್ಪಷ್ಟೀಕರಿ +ಸಂತ್ರಿದರಂ. ಹಟವಾದಿಗಳಾಗಿದ್ದ ಅವರ ಮಾತಿನಲ್ಲಿ + + +a iad + + +is Ga Ch FY + + + + + +Wa i +ಒಂದು ಮಾಸದ ನೆನಪು + +ತ (oe ನಾನಿನ್ನೂ “ಕರ್ಮವೀರ'ದಲ್ಲಿ +ಕಿರಿಯ ಉಪಸಂಪಾದಕನಾಗಿ ಕೆಲವು ತಿಂಗಳು +ಮಾತ್ರ ಕಳೆದಿದ್ದವು. ಕರ್ನಾಟಕ (ಆಗ +ಮೈಸೂರು) - ಮಹಾರಾಷ್ಟ್ರ ಗಡಿ ವಿವಾದ ಕತ- +ಕತನೆ ಕುದಿಯುತ್ತಿದ್ದ ದಿನಗಳವು. ರಾಷ್ಟ್ರದ + + +ಪ್ರಮುಖ ಇಂಗ್ಲಿಷ್‌ ದಿನಪತ್ರಿಕೆಗಳಲ್ಲಿ ಆಗೆಲ್ಲ + +J) ಹ ಿರಿಗಿಳ್ಲ ಲ + +ನೋಡಸಿಗುತ್ತಿದ್ದು ದು ಮಹಾರಾಷ್ಟ್ರ ಪರ ವರದಿ- +ಈ + +ಗಳು, ಲೇಖನಗಳು. ಕರ್ನಾಟಕದ ಧುರೀಣರಂ + + +¢ +ತಮ್ಮ ಭೂಮಿಕೆಯನ್ನು ರಾಷ್ಟ್ರಕ್ಕೆ ಆರ್ಥವಾಗುವ +ತೆರದಲ್ಲಿ ಮಂಡಿಸುತ್ತಿಲ್ಲವೇಕೆ ಎಂದೇ ನನಗೆ +ಹೊಳೆಯುತ್ತಿರಲಿಲ್ಲ. ನಾನು ನನ್ನ ಕೈಲಾದ್ದನ್ನು +ಎ +ಮಾಡಬೇಕೆಂದು ನಿರ್ಧರಿಸಿ ವಿಷಯವನ್ನು +ಸಾಕಷ್ಟು ಆಳವಾಗಿ ಓದಿಕೊಂಡು ಇಂಗ್ಲೀಷಿನಲ್ಲಿ +MYSORE - MORE SINNED AGAINST +ಎಂಬ ಸುದೀರ್ಫ್ಥ ಲೇಖನವನ್ನು ಬರೆದು +ಶುದ್ಧ ಪ್ರತಿಯನ್ನು ತಯಾರಿಸಿದೆ. ಕಾರ್ಯಾ- +ಲಯದಲ್ಲಿಯ ಒಬ್ಬಿಬ್ಬರು ಮಿತ್ರರಿಗೆ ತೋರಿ- +ಸಿದೆ. ಹಿರಿಯ ಕಣಿಗೂ ಹಾಕಿದೆ. +ಚ್ಹುಗೆಯನ್ನು ಕೇಳಿ ಮನಸ್ಸಿಗೆ ಆನಂದವೇನೋ +ಆಯಿತು; ಆದರೆ ಅದನ್ನು ಮುಂಬಯಿ ಅ���ವಾ +ದಿಲ್ಲಿಯಿಂದ ಪ್ರಕಟವಾಗುವ ಪ್ರಮುಖ ಇಂಗ್ಲಿಷ್‌ +ಪತ್ರಿಕೆಯೊಂದರಲ್ಲಿ ಪ್ರಕಟಿಸುವ ಬಗೆ ಹೇಗೆಂ- +ಬುದು ನನಗೆ ತಿಳಿದಿರಲಿಲ್ಲ. ಆ ಬಗ್ಗೆ ಯಾರಿಂ- +ದಲೂ ಮಾರ್ಗದರ್ಶನವೂ ಸಿಗಲಿಲ್ಲ. ಆಗ ನನಗೆ +ಸಾಕಷ್ಟು ಪರಿಚಿತರಾಗಿದ್ದ ಹೊರಗಿನವರೊಬ್ಬ- +ರ ಮಾರ್ಗದರ್ಶನ ಕೋರಿದೆ. +ಅವರು ವಸ್ತುತಃ "ಹೊರಗಿನವ'ರಾದಶೊ ನಮ್ಮ +ಸಂಸ್ಥೆಯಲ್ಲಿ ಅವರಿಗೆ ಸಾಕಷ್ಟು ವರ್ಚಸ್ಸು ಇತ್ತು. +ಜಾ ಬ ಇ ಲೇಖನವನ್ನು ಅವರು ಬಾಯ್ತುಂಬ ಹೊಗಳಿ +ಇವರಿಗೆ ಯ ಗ್ರ) ಕೊನೆಗೊಂದು ಮಾತು ಹೇಳಿದರು: “ನಿನ್ನ +೯ ef ್ಬೇ ಸಮರ್ಥವಾಗಿದ್ದರೂ ಹೊರಗಡೆ +ತುಂಬಿತು ನಿನಗೆ `ಹೆಸರೆಲ್ಲಿದೆ? ಪತ್ರಿಕೆಯವರು. ಇದನ್ನು +ಓದಿಯಾರೆಂಬ ಭರವಸೆ ಕೂಡ ನನಗಿಲ್ಲ. ಇದು +ಪ್ರಕಟವಾಗಬೇಕೆಂಬ ಇಚ್ಛೆ ನಿನಗಿದ್ದರೆ ಇದಕ್ಕೆ +ತಮ್ಮ ಹೆಸರು ದಾನ ಮಾಡುವಂತೆ ನಾನು +“ರಾಯರ” ಮನವೊಲಿಸುತ್ತೇನೆ. ಅವರ ಹೆಸರಿ- +ನಲ್ಲು ದರೆ ಇದು ಬೆಳಕು ಕಾಣಬಹುದು.” + + +ಅವರ ಸಲಹೆ ವಾ ,ವಾಹಾರಿಕವಾಗಿರಬಹುದು; + + + + + +KN + + +2 +₹1 +9 +ಇ. +₹೬ +ಫ್ರಿ +y +9° +₹೨ + + +'376-5 ೩೩ +2 4 EE + + +೩೪ +ಆದರೆ ನನ್ನ ಮಗುವಿಗೆ ಬೇರೆ ಯಾರೋ ತಂದೆ +ಯೆಂದು ಒಪ್ಪಿಕೊಳ್ಳಲು ನನ್ನ ಮನಸ್ಸು ಸಹಸಾ +ಒಪ್ಪಲಿಲ್ಲ. ಲೇಖನ ಗೂಡು ಸೇರಿತು. ನಂತರ +ಅದರ ಪ್ರಕಟನೆಗೆ ನಾನು ಯಾವ ಪ್ರಯತ್ನವನ್ನೂ +ಮಾಡಲಿಲ್ಲ. + +೫ + + +ಮುಂದೊಂದೆರಡು ವರ್ಷಗಳಲ್ಲೇ ಗಡಿ ಸಮ- +ಸ್ಕೈಯ ವಿಚಾರಣೆಗಾಗಿ ಮಳೀಮಠ, ಸಾಹುಕಾರ +ಚಿನ್ನಯ್ಯ, ಭಟ್‌ ಮತ್ತು ಪಾಟಸ್ಕರರುಳ್ಳ +ಒಂದು ಸಮಿತಿ ನೇಮಕವಾಯಿತು. ಅದರೆದುರು + + +ಕ್ರೂರಿ, ಡಿಸೆಂಬರ್‌ ೧೯೮೭ + + +೦ +ನನ್ನ ಕಣ್ಣಿಗೆ ಬಿತ್ತು. ನಾನು ಈ ವಿಷಯವನ್ನು +ಮರೆತೇಬಿಟ್ಟಾಗ ಒಂದು ಸಂಜೆ ಬಂದ ಪತ್ರ +ನನ್ನನ್ನು ಚಕಿತಗೊಳಿಸಿತು. ಅದಂ ಶ್ರೀ ಹುಕೆ ಸೀರಿ +ಕರರಂ ನನಗೆ ಬರೆದದ್ದು. ನಾನವರಿಗೆ ಪೂರ್ತಿ +ಅಪರಿಚಿತ. ಆದರೂ ಆತ್ಮೀಯವಾಗಿ ಬರೆದಿದ್ದರು. +ನನ್ನ ತಂದೆ ವಿಕ್ಟೋರಿಯಾ ಹೈಸ್ಕೂಲಲ್ಲಿ ತಮ್ಮ +ವಿದ್ಯಾರ್ಥಿಯಾಗಿದ್ದು ದನ್ನು ನೆನೆಯಲೂ ಅವರು +ಮರೆತಿರಲಿಲ್ಲ. ಗಡಿ ತಂಟೆಯ ಬಗ್ಗೆ ಇಷ್ಟೊಂದು +ಪರಿಣಾಮಕಾರಿ ಲೇಖನವನ್ನು ಅದುವರೆಗೆ ತಾವು + + +ದಿ. ಹುಕ್ಕೇರಿಕಕ ರಾಮರಾಯರು ಸಾಕ್ಷಿ ನೀಡ- ನೋಡಿರಲಿಲ್ಲವಾಗಿಯೂ ಆದರ ಪೂರ್ತಿ +ಬೇಕಿತ್ತು. ಆಗ "ಸಂಯುಕ್ತ ಕರ್ನಾಟಕ'ದ ಸಹಾ- ಪ್ರಯೋಜನವನ್ನು ತಾವು ಪಡೆದದ್ದಾಗಿಯೂ +ಯಕ ಸಂಪಾದಕರಾಗಿದ್ದ ಶ್ರೀ ಆರ್‌. ಕೆ. ಜೋಶಿ ಬರೆದಿದ್ದಲ್ಲದೆ ನನ್ನ ಲೇಖನವೃತ್ತಿಯಲ್ಲಿ + + +ಯವರಿಗೆ ಈ ವಿಷಯದಲ್ಲಿ ಕರ್ನಾಟಕದ ನಿಲು- +ವನ್ನು ಟಿಪ್ಪಣಿ ಮಾಡಿಕೊಡುವಂತೆ ಅವರು ಬರೆ- +ದರಂ, ಆ ಮುಂಚೆ ನನ್ನ ಇಂಗ್ಲಿಷ್‌ ಲೇಖನದ +ಹಸ್ತಪ್ರತಿಯನ್ನು ಓದಿದ್ದ ತ್ರೀ ಜೋಶಿ- +ಯವರು ಅದನ್ನು ನನ್ನಿಂದ ಪಡೆದು ಇಡೀ +ಲೇಖನವನ್ನೇ ಹುಕ್ಕೇರಿಕರರಿಗೆ ಕಳಿಸಿಕೊಟ್ಟ ರಿ, +ಹದಿನೈದಂ ದಿನಗಳ ನಂತರ ಹಸ್ತಪ್ರತಿ ಸುಸಿತಿ- + + +ಯಶಸ್ಸನ್ನು ಹಾರೈಸಿದ್ದರು. + +ನನ್ನ ಲೇಖನ ಪ್ರಕಟವಾಗದಿದ್ದ ವ್ಯಸನವೆಲ್ಲ +ಅವರು ಬರೆದ ಆ ಪತ್ರದೊಂದ���ಗೆ ಅಳಿಸಿ +ಹೋಯಿಂತು. ಮಹನೀಯರೊಬ್ಬರಿಗೆ ಕಿಂಚಿತ್ತಾ- +ದರೂ ಅದರ ಪ್ರಯೋಜನ ದೊರೆಯಿತಲ್ಲ ಎಂದು +ಸಂತೋಷವೂ ಆಯಿತು. ಆಲ್ಲದೆ ಆ ಮಗುವಿನ +ತಂದೆ ನಾನೆಂದು ಈ ರಾಯರಾದರೂ ಒಪ್ಪಿದ್ದ- + + +ಇ ಕ ಆ ಚ ನ್‌ ಸ +ಟಃ + + +ಮಸಿಯಲ್ಲಿ ಗುರುತು ಹಾಕಿಕೊಂಡದ್ದು ಮಾತ್ರ. + + +@ +ಯಲ್ಲಿ ನನಗೆ ಮರಳಿ ಬಂತು. ಅಲ್ಲಲ್ಲಿ ಕೆಸು ರಲ್ಲ ಎಂದು ಹೆಮ್ಮೆಯೆನಿಸಿತು. ಪ್ಲ + + +EE ಯನ + + +ಹುಕ್ಕೇರಿಕರ ರಾಮರಾಯರು ೧೯೫೬ಕ್ಕೆ ಮುಂಚೆ ಮುಂಬಯಿ ವಿಧಾನಪರಿಷತ್ತಿನ ಅಧ್ಯಕ್ಷ- +ರಾಗಿದ್ದರು. ಆಗೊಂದು ಸಲ (೧೯೫೩-೫೪ರಲ್ಲಿರಬೇಕು) ಅವರು ಧಾರವಾಡದಲ್ಲಿದ್ದಾಗ +ಕರ್ನಾಟಕ ಕಾಲೇಜಿನ ರಾಜ್ಯಶಾಸ್ತ್ರ ಸಂಘಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಆಗೆಲ್ಲ ಕಾಲೇಜು +ಮಟ್ಟದಲ್ಲಿ ಇಂಗ್ಲೀಷಿನಲ್ಲಿ ಮಾತಾಡುವುದೇ ಸಂಪ್ರದಾಯವಾಗಿರುತ್ತಿತ್ತು. ವಿಧಾನ ಮಂಡಳದಲ್ಲಿ +ರಾಜಕೀಯ ಪಕ್ಷಗಳು ಹೇಗೆ ಕಾರ್ಯ ಮಾಡುತ್ತವೆಂಬುದನ್ನು ವಿವರಿಸುವುದೇ ಅವರ ಭಾಷಣದ +ವಿಷಯ. ತಾವು ಇಂಗ್ಲೀಷಿನಲ್ಲಿ ಬರೆಯಬಲ್ಲೆವಾದರೂ ನಿರರ್ಗಳವಾಗಿ ಮಾತಾಡುವ ರೂಢಿ +ತಮಗಿಲ್ಲವೆಂದೇ ಅವರು ಮಾತಿಗೆ ಮೊದಲು ಮಾಡಿದರು. ಶುದ್ಧ ಇಂಗ್ಲೀಷ್‌ ಪ್ರೇಮಿಗಳಿಗೆ +ಅವರ ಶೈಲಿ ಎಷ್ಟು ಹಿಡಿಸುತ್ತಿತ್ತೊ ತಿಳಿಯದು. ಆದರೆ ಒಂದು ಹಂತದಲ್ಲಿ ಅವರು ಒಂದು +ರಾಜಕೀಯ ಪಕ್ಷದಲ್ಲಿ ಯಾವುದೊಂದು ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು +ಪಕ್ಷದ ಸಭೆಯಲ್ಲೇ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುತ್ತದೆ; ವಿಧಾನ ಮಂಡಳದಲ್ಲಿ ಮಾತ್ರ +ಆ ಪಕ್ಷದ ಸದಸ್ಯ ತನ್ನ ವೈಯಕ್ತಿಕ ಭನ್ನಾಭಿಪ್ರಾಯವನ್ನು ಬದಿಗಿಟ್ಟು ಮುಖ್ಯ ಗೊತ್ತುವಳಿಯ +ಬಗ್ಗೆ ತನ್ನ ಪಕ್ಷದ ನಿಲುವಿಗೆ ಅವಗುಣವಾಗಿ ಮತ ನೀಡಬೇಕಾಗುತ್ತದೆಂದು ಅವರಿಗೆ ಹೇಳ- +ಬೇಕಿತ್ತು. ಆ ಕ್ಷಣಕ್ಕೆ ಅವರ ಇಂಗ್ಲೀಷು ಇದ್ದಲ್ಲೇ ಮಲಗಿತು. “ಅಂದರ ಸದಸ್ಯರೆಲ್ಲ ಕುರುಬನ + + +pe] r ದ +ಹಿಂದೆ ಹೋಗುವ ಕುರಿಗಳು ಅಂತ ನಿಮ್ಮ ಕಲ್ಪನಾ ಆಗಬಹುದು” ಎಂದು ಪ್ರಾರಂಭಿಸಿ + + +ಮುಂದೆಲ್ಲ ಕನ್ನಡದಲ್ಲೆ ಮಾತಾಡಿ ಮುಗಿಸಿದರು. -ಮ್ಮಾನಾ.ಮ, + + +ಕ ಕ್ಟ + + +ಹೆಮ್ಮ | +ಇಹನೆಣನ ಲಖನು ಜಂ + + +೧೯೪೦ ರ ಸಮಯ. ನಾನು ಚಿತ್ರದುರ್ಗ +ಹೈಸ್ಕೂಲಿನಲ್ಲಿ ಕಲಿಯುತ್ತಿದ್ದೆ. ನನ್ನ ಸಹ- +ಪಾಠಿಗಳು ಕೆ. ಎಚ್‌. ರಂಗನಾಥ್‌, ಬಿ. ಎಲ್‌. +ಗೌಡ, ಕೆ. ಎನ್‌. ಸುಬ್ರಹ್ಮಣ್ಯಂ, ಮೊದಲಾದ +ದವರು. ನಮ್ಮ ನೆಚ್ಚಿನ ಗುರು ಹೊಯಿಸಳರು +ಶಾಂತಿನಿಕೇತನದ ಪದವೀಧರರು. + +ವಿದ್ಯಾರ್ಥಿಗಳಿಂದ “ಪ್ರಭಾತ' ಕೈಬರಹ +ಸಂಚಿಕೆ ಹೊರಡಿಸುತ್ತಿದ್ದರು. ಲೇಖನಗಳ ತಲೆ +ಬರಹ, ಚಿತ್ರಗಳನ್ನೂ ಬರೆಸಿ ಸಿಂಗರಿಸುತ್ತಿದ್ದರು. + +ಸ್ಕೌಟ್‌ ಮಾಸ್ಟರ್‌ ಆದ ಹೊಯಿಸಳರು +ನನ್ನನ್ನೂ ಬ್ಯಾಂಡ್‌ಸೆಟ್ಟಿನಲ್ಲಿ ತೊಡಗಿಸಿದ್ದರು. +ಮೈಸೂರು ಸೀಮೆ ಸ್ಕೌಟ್‌ ರ್ಯಾಲಿ ಬೆಂಗಳೂರಲ್ಲಿ. +ಚಿತ್ರದುರ್ಗ ಜಿಲ್ಲಾ ಕ್ಯಾಂಪಿನ ಮಹಾದ್ವಾರ +ವನ್ನು ನನ್ನಿಂದ, ಅರಗಂ ಕೃಷ್ಣಮೂರ್ತಿಗಳಿಂದ +ಚಿತ್ರಿಸಿ ಪ್ರೋತ್ಸಾಹಿಸಿದ್ದರು. + +ಹೊಯಿಸಳರು ತ��ಗತಿಗೆ ಬಂದರೆ ನಮಗೆಲ್ಲಾ +ಎಲ್ಲಿಲ್ಲದ ಉತ್ಸಾಹ. ಬೋರ್ಡಿನ ಮೇಲೆ +ಪದ್ಯದ ಕೊನೆಯ ಪ್ರಾಸದ ನುಡಿಗಳನ್ನು +ಬರೆದು ಅದರ ಹಿಂದೆ ಭರ್ತಿಮಾಡಲು ಸೂಚಿಸು +ತ್ತಿದ್ದರು. ತೋಚಿದಂತೆ ಬರೆದು ಮುಗಿಸಿದ +ಮೇಲೆ ಎಲ್ಲರಿಂದಲೂ ಓದಿಸುತ್ತಿದ್ದರು. ಚೆನ್ನಾಗಿ +ರಚಿಸಿದವರ ಬೆನ್ನು ತಟ್ಟಿ “ಮುಂದೆ ನೀನು +ಒಳ್ಳೆ ಕವಿ ಆಗುವಿ” ಎಂದು ಉತ್ಸಾಹ ತುಂಬು +ತ್ತಿದ್ದರು. + +ಪ್ರತಿ ಭಾನುವಾರ ನಾನು, ಮಿತ್ರ ದಿ. ಸುಬ್ರ- +ಮಣ್ಯಂ ಗುರುಗಳ ಮನೆಗೆ ಹೋಗುತ್ತಿದ್ದೆವು. +ನಮಗೆ ತಿನ್ನಲು ಏನಾದರೂ ಸಿಗುತ್ತಿತ್ತು. + + +- ಜೊತೆಗೆ ಶಾಂತಿನಿಕೇತನದಲ್ಲಿ ಕಲಾವಿದರು ತಯಾ + + +ರಿಸಿಕೊಳ್ಳುವ ಬಣ್ಣಗಳ ಬಗ್ಗೆ, ಚಿತ್ರಗಳ ಬಗ್ಗೆ +ವಿವರ ನೀಡಿ ಕಲಾಸಕ್ತಿ ಕೆರಳಿಸುತ್ತಿದ್ದರು. +ಸುಬ್ರಹ್ಮಣ್ಯಂರ [ಮುಂದೆ ಉಪಸಂಪಾದಕ ಡೆಕ್ಕನ್‌ +ಹೆರಾಲ್ಡ್‌; ಸಂಪಾದಕ ಸದರ್ನ್‌ ಎಕಾನಮಿಸ್ಟ್‌] +ಇಂಗ್ಲಿಷ್‌ ಪ್ರಭಂದಗಳನ್ನು ಓದಿ ನೋಡಿ, ತಿದ್ದಿ +ಪ್ರೋತ್ಸಾಹಿಸುತ್ತಿದ್ದರು, + +ಹೊಯಿಸಳರು ವಾರದ ಕೊನೆಯಲ್ಲಿ ನಮಗೆ + + +೩೫ + + +ನಗರದ ಹೊರಗೆ ಗಾಳಿಸಂಚಾರ ಮಾಡಿಸುತ್ತಿ +ದ್ದರು. “ನೋಡ್ರಯ್ಯಾ ಹೀಗೆ ನೀವು ಹೊರಗೆ +ಓಡಿಯಾಡಿ ಬನ್ನಿ, ವರ್ಷದಲ್ಲಿ ನಿಮ್ಮ ಆಯಸ್ಸು +ಒಂದು ದಿನ ಹೆಚ್ಚುತ್ತದೆ” ಎನ್ನುತ್ತಿದ್ದರು. +ವಿವಿಧ ಗಿಡ, ಮರ, ಬಳ್ಳಿ, ಬಂಡೆ, ಕಲ್ಲುಗಳೆ +ವಿವರ ನೀಡುತ್ತ ಹೊಸದೊಂದು ಜಗತ್ತನ್ನೇ +ಚಿತ್ರಿಸುತ್ತಿದ್ದರು. + +ಪ್ರತಿದಿನ ಹೇಟೆಗೆ, ಹೊಯಿಸಳರು ವಾಸಿಸುವ +ಮನೆಯ ಬೀದಿಯಲ್ಲೇ ಸಾಗುವ ನಮಗೆ ತಿಂಗಳ +ಮೊದಲ ಸಂಜೆ ಅವರ ಮನೆಯ ಆವರಣದಲ್ಲಿ +ಓರ್ವ ಪಠಾಣನ ದರ್ಶನವಾಗುತ್ತಿತ್ತು. ಒಮ್ಮೆ +ಆ ವ್ಯಕ್ತಿ ಇದ್ದಾಗ ನಾನು ಅವರ ಆವರಣದಲ್ಲಿ +ಹೋಗಿ ನಿಂತೆ. ದೊಗಳೆ ಪೈಜಾಮ, ನಿಲುವಂಗಿ, + + +ದಪ್ಪನೆ ಪೇಟ, ಗಲ್ಲಿ ಮೀಸೆಯ ಎತ್ತರದ +ಭಯಾನಕ ವ್ಯಕ್ತಿಯನ್ನು ಕಂಡು ದೂರದಲ್ಲೆ +ನಿಂತೆ. ಹೊಯಿಸಳರು ಆತನಿಗೆ ಏನನ್ನೋ +ಕೊಟ್ಟರು. ನನ್ನ ಕಡೆ ತಿರುಗಿ “ಬಾರಯ್ಯಾ +“ಪರ್ಟಿ' (ನನ್ನನ್ನು ಪಿ. ಆರ್‌. ಟಿ. ಬದಲಿಗೆ +'ಪರ್ಟಿ" ಎಂದೇ ಕರೆಯುತ್ತಿದರು). ಸರಕಾರ + + +ಕೊಡುವ ಸಂಬಳ ಎಲ್ಲಿ ಸಾಲುತ್ತೆ? ಈ ಪಠಾಣ +ನಲ್ಲಿ ಸಾಲ ಮಾಡೋದೇ ಆಗಿದೆ ಅಷ್ಟೆ” ಎಂದು + + +ನೊಂದು ನುಡಿದರು. ಕೊಂಚ ವೇಳೆ ಮೌನ +ತಾಳಿದರು. +ಯಾವ ಕೆಟ್ಟ ಚಟದವರೂ ಆಗಿರದ ನನ್ನ + + +ಗುರುಗಳು ಆರ್ಥಿಕ ಮುಗ್ಗ ಟ್ಟ ನಿಂದ ತೊಳಲಾಡು +ತ್ತಿದ್ದರೂ ವಿದ್ಯಾರ್ಲಿಗಳೆದುರು ನಗುಮೊಗದಿಂದಿ +ರುತ್ತಿದ್ದರು. ಅವರ ಅಂದಿನ ಕಷ್ಟದ ಜೀವನ +ನೆನೆದಾಗಲೆಲ್ಲ ನನ್ನ ಕಣ್ಣು ಹನಿಗೂಡುತ್ತದೆ. +ಹಿ. ಆರ್‌, ತಿಸ್ಪ್ರೇಸ್ಟಾಮಿ + + +ನಾನು ಸಂಜೆ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ +ಕೆಲಸ ಮಾಡುತ್ತಿದ್ದೆ. ಬಿ. ಎ. ತರಗತಿಗಳಿಗೆ +ಪಾಠ ಹೇಳಿ ಕೊಡುತ್ತಿದ್ದೆ. ಎಂ. ಎ. ಓದಿದ +ತಕ್ಷಣ ಅಧ್ಯಾಪಕಿಯ ಕೆಲಸ ಸಿಕ್ಕಿತ್ತು. ಸಂಜೆ +ಕಾಲೇಜಿನ ವಿದ್ಯಾರ್ಥಿಗಳು ೬ ಘಂಟೆಗೆ ಪ್ರಾರಂಭ + + +ವಾಗುವ ತರಗತಿಗಳಿಗೆ ೬-೧೦ ಅಥವಾ ೬-೧೫ಕ್ಕೆ +ಬರುತ್ತಿದ್ದರು. ನಾನು ಮುಂಚೆಯೇ ಹೋಗಿರು +ತ್ತಿದ್ದೆ. ಹಾಗಾಗಿ ಒಂದು ದಿನ ತರಗತಿಯ +ಮುಂಭಾಗದಲ್ಲಿ ನಿಂತುಕೊಂಡು (ನನ್ನ ತರಗತಿ +ಎರಡನೇ ಮಹಡಿಯ ಮೇಲೆ ಇತ್ತು) ಪ್ರಕೃತಿ +ಯನ್ನು ವೀಕ್ಷಿಸುತ್ತಿದ್ದೆ. ಒಬ್ಬ ಹುಡುಗ ಬಂದು +ನನ್ನ ಜೊತೆ ಸಂಭಾಷಣೆಗೆ ತೊಡಗಿದ. ನೀವು +ತಪ್ಪದೆ ತರಗತಿಗಳಿಗೆ ಬರುತ್ತಿದ್ದೀರಾ ಎಂದು +ಪ್ರಶ್ನಿಸಿದ. ಹೌದೆಂದೆ. ಎಷ್ಟು ಪಾಠಗಳಾಗಿವೆ, +ಯಾಕೆಂದರೆ ಇವತ್ತೇ ನಾನು ಬರುತ್ತಿರುವುದು +ಎಂದ. ಹತ್ತು ಪಾಠಗಳಾಗಿವೆ ಎಂದೆ. ಈಗ +ಯಾರು ತರಗತಿಯನ್ನು ತೆಗೆದುಕೊಳ್ಳುವುದು +ಎಂದ. ನಾನು ನನ್ನ ಹೆಸರು ಹೇಳಿದೆ. ಬನ್ನಿ ತರ +ಗತಿಯಲ್ಲಿ ಹೋಗಿ ಕುಳಿತುಕೊಳ್ಳೋಣ ಎಂದ. +ಸರಿಯೆಂದು ಹೋದೆ. ಸುಮಾರು ವಿದ್ಯಾರ್ಥಿ +ಗಳು ತರಗತಿಗೆ ಬಂದ ಮೇಲೆ ನಾನು ಎದ್ದು +ಪಾಠ ಪ್ರಾರಂಭಿಸಿದೆ. ನಾನೂ ತನ್ನ ತರಗತಿಯ +ವಿದ್ಯಾರ್ಥಿನಿಯೆಂದು ತಿಳಿದು ನನ್ನ ಜೊತೆ +ಈವರೆಗೂ ಮಾತನಾಡುತ್ತಿದ್ದ ಆ ಹುಡುಗನ +ಮುಖ ನೋಡಲು ನಾನು ಯತ್ನಿಸಲಿಲ್ಲ. +-ನಳಿನಿ ನಾಗರಾಜ್‌ + + +ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳು ಬಹಳ +ಕಾಲ ಮನಸ್ಸಿನಲ್ಲಿ ಅಚ್ಚಳಿಯದೆ. ಉಳಿದು, +ನೆನಪಿಗೆ ಬಂದಾಗ ಕ್ಷಣ ಕಾಲ ನೋವನ್ನು +ಮರೆತು ಯಾವುದೋ ಆನಂದ ಸಾಗರದಲ್ಲಿ +ತೇಲುವ ಅನುಭವವುಂಟಾಗುತ್ತದೆ. ಅಂತಹ +ಘಟನೆಯನ್ನು ಇಲ್ಲಿ ಬರೆಯುತ್ತಿದ್ದೇನೆ. + +ಆಗ ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿ +ಓದುತ್ತಿದ್ದೆ. ಭಾನುವಾರ ರಜಾದಿನವಾದ್ದರಿಂದ + + +ಕರುವನ್ನು ಮೇಯಿಸಲು ಹೊಲದ ಬಳಿಗೆ +ಹೋಗಿದ್ದೆ. ನಾಲ್ಕು ಘಂಟೆಯವರೆಗೂ ಮೇಯಿ +ಸುತ್ತಿದ್ದೆ. ತುಸು ಹೊತ್ತು ಕಳೆದ ಮೇಲೆ + + +ಅಲ್ಲಿಂದ ಸ್ವಲ್ಪ ದೂರವಿರುವ ಒಂದು ಕಟ್ಟೆಯಲ್ಲಿ +ನೀರನ್ನು ಕುಡಿಸಲು ಕರುವನ್ನು ಕರೆದುಕೊಂಡು +ಹೋದೆ. ಆ ಕರುವಿನ ಹಗ್ಗವನ್ನು ನನ್ನ +ಸೊಂಟಕ್ಕೆ ಕಟ್ಟಿಕೊಂಡಿದ್ದೆ. ನಾನು ಹೋದಂತೆಲ್ಲ +ತ್ತು. ಕರು ನೀರನ್ನು + + +ಡಿಸೆಂಬರ್‌ ೧೯೮೭ Ae + + +ps “4 ಮ & Es a TER mE Se Dp ರ್ಜ ~ ತಾ Ree +೩೬ ಕಸ್ತೂರಿ 9 + + +ಕುಡಿಯಲು ಪ್ರಾರಂಭಿಸಿತು. ನನಗೂ ಸ್ವಲ್ಪ ತ್ನ್ನ +ಬಾಯಾರಿಕೆಯಾಗಿದ್ದು ದರಿಂದ ನಾನೂ ಕಟ್ಟೆಯ +ದಡದಲ್ಲಿ ಕುಳಿತು ಎರಡು ಕೈಗಳ ಬೊಗಸೆಯಿಂದ +ನೀರನ್ನು ಕುಡಿಯುತ್ತಿದ್ದೆ. ಏನಾಯಿತೋ +ಏನೋ! ಆ ಕರು ಕಾಲು ಜಾರಿ ನೀರೊಳಗೆ +ಬಿದ್ದಿತು. ಹಗ್ಗವನ್ನು ಸೊಂಟಕ್ಕೆ ಬಿಗಿದುಕೊಂಡಿದ್ದ +ನಾನೂ ಕಟ್ಟೆಯೊಳಗೆ ಬಿದ್ದೆ! ಕರು ನೀರೊಳ ಗೆಲ್ಲಾ +ಈಜಾಡಿತು. ನಾನು ದಡಕ್ಕೆಳೆದರೆ ಅದು +ನೀರಿಗೆಳೆಯುತ್ತಿತು! ಸ್ವಲ್ಪ ಹೊತ್ತಾದ ನಂತರ +ಕರು ಮೇಲಕ್ಕೆ ಬಂತು. ನನ್ನನ್ನು ನೋಡಿ +ಮೇಲಕ್ಕೆ ಹಗ್ಗವನ್ನು ಎಳೆಯತೊಡಗಿತು. +ನಿಧಾನವಾಗಿ ಮೇಲಕ್ಕೆ ಬಂದು, ಕರುವನ್ನು ಪಕ್ಕ +ದಲ್ಲಿದ್ದ ಮರಕ್ಕೆ ಕಟ್ಟಿಹಾಕಿ, ಬಟ್ಟೆಯ ನೀರನ್ನು +ಹಿಂಡಿ, ಒಣಗಿಸಿಕೊಂಡು ಮನೆಗೆ ಹೋದೆ. + +-ಎಂ. ಜಿ. ಮಂಜುನಾಥಾಚಾರ್‌ + + +ನಾನಿರುವ ಬಡಾವಣೆಯಲ್ಲಿ ಒಬ್ಬರು ತೀರಿ +ಕೊಂಡಾಗ ನಾನೂ ಸಾಂತ್ವನ ಹೇಳಲು ಅವರ +ಮನೆಗೆ ಹೋಗಿದ್ದೆ. ಹೆಂಡತಿಯನ್ನು ಕಳೆದು +ಕೊಂಡು ಗಂಡ ಒಂದೆಡೆ ಹೇಗೊ ಸಮಾಧಾನ +ದ���ಂದ ಕುಳಿತು ಮಕ್ಕಳಿಗೆ ಹಾಗೆ ಮಾಡಬೇಕು. +ಹೀಗೆ ಮಾಡಬೇಕು ಎಂದು ಸಾವಧಾನವಾಗಿ +ಆದೇಶಿಸುತ್ತಿದುಕೆದನ್ನು ಕಂಡು ನಮಗೆ ಅವರ +ಸಹನ ಶಕ್ತಿಯ ಬಗ್ಗೆ ಅಚ್ಚರಿಯೆನಿಸಿತು. +ತಾಯಿಯನ್ನು ಕಳೆದುಕೊಂಡ ಆ +ಮಕ್ಕಳೆಲ್ಲ ಒಂದೇ ಸಮನೆ ಅಳುತ್ತಿದ್ದರು. +ಶವವನ್ನು ಹೊರಗೆ ತಂದಾಗಲಂತೂ ಆ +ನಿರ್ಭಾಗ್ಯ ಮಕ್ಕಳೆ ರೋದನ ಎಂಥ ಕಠಿಣ +ಮನಸ್ಸನ್ನೂ ನೋಯಿಸುವಂತಿತ್ತು. ಅವರ +ಮಗಳಲ್ಲೊಬ್ಬಳು ಬಗಲಲ್ಲಿ ಮಗುವನ್ನು +ಕರೆದುಕೊಂಡು ತಾಯಿಯ ಶವದ ಮುಂದೆ +ಗೊಳೋ ಎಂದು ಅಳುತ್ತಿರುವಾಗ ಬಗಲಲ್ಲಿ +ಕುಳಿತಿರುವ ಮಗು ಅಳುತ್ತಿರುವ ತನ್ನ +ತಾಯಿಯ ಮುಖವನ್ನು ಎರಡೂ ಕೈಗಳಿಂದ +ತನ್ನೆಡೆ ತಿರುಗಿಸಿ ಅವಳ ಕಣ್ಣೀರನ್ನು ತನ್ನೆರಡು +ಕೈಗಳಿಂದ ಒರೆಸಿದ ದೃಶ್ಯದಿಂದಾಗಿ ಅಲ್ಲಿ ನಿಂತವ +ರೆಲ್ಲರ ಕಣ್ಣುಗಳಲ್ಲಿ ನೀರು ತಂತಾನೆ ತುಂಬಿ +ಕೊಂಡವು. + + +pe pl +We + + + + + +- ಭೀಮಸೇನ ಪದಕಿ + + + + + +ೌ ಇ APL ಬಳಕೆ. i ಪ್ರಾರಂಭ + + +WK + + + ರಕ್ಷೆಗಳ ಉಪಯೋಗದ ಮಹತ್ವವನ್ನು + + +ವಾಯಿತೆಂಬುದು ಖಚಿತವಾಗಿ ತಿಳಿದುಬಂದಿಲ್ಲ. + + +ನಮ್ಮ . ಪ್ರಾಚೀನ ಆಖ್ಯಾಯಿಕೆಯೊಂದರ +ಪ್ರಕಾರ, ಪ್ರಥಮತಃ ಪಾದರಕ್ಷೆಗಳನ್ನು ಆತ- +ಪತ್ರದಿಂದ. ತಯಾರಿಸಿದವರು. ಜಮದಗ್ನಿ + + +ಮಹರ್ಷಿಗಳು. ಅವರು ತಮ್ಮ ಪತ್ನಿ ರೇಣುಕೆ +ಬಿಸಿಲಿನಲ್ಲಿ ನಡೆಯಲಾರದೆ ಅನುಭವಿಸುತ್ತಿದ್ದ +ಯಾತನೆಯನ್ನು ಕಂಡು ಮನ ಕರಗಿ ಪಾದರಕ್ಷೆ +ಗಳನ್ನು ತಯಾರಿಸಿ ಆಕೆಗೆ ಕೊಟ್ಟರಂತ್ಕೆ ಇದರ +ಸತ್ಕಾಸತ್ಯವೇನೇ ಇರಲಿ, ಆದಿಮಾನವನ +ಜೀವನದಲ್ಲಿ ನಾಗರಿಕತೆಯ ಪ್ರಥಮ ಕಿರಣಗಳು +ಪ್ರವೇಶಿಸಿದಾಗ, ಅವನು ಸ್ತ್ರೀಯರ ಕೋಮಲ +ವಾದ ಅಂಗಾಲುಗಳ ರಕ್ಷಣೆಗೆ ಪಾದರಕ್ಷೆಗಳನ್ನು +ತಯಾರಿಸಲು ಪ್ರಾರೇಭಿಸಿರಬೇಕು. + + +ಆದಿಮಾನವ +ಪ್ರಾರಂಭಿಸುವುದಕ್ಕಿಂತ ೯ +ರಕ್ಷೆಗಳ ಉಪಯೋಗವನ್ನು ಅರಿತಿದ್ದ ಎಂದು +ಕೆಲ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. +ಬಹುಶಃ ಇದಕ್ಕೆ ಕಾರಣವಿಲ್ಲದಿಲ್ಲ. ರೋಮನ್‌ +ಮತ್ತು ಗ್ರೀಕ್‌ ದೇವತೆಗಳ ಪ್ರತಿಮೆಗಳನ್ನು +ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ, ಎಲ್ಲ +ಕ್ಕಿಂತ ಮೊದಲು ನಾಗರಿಕ ಮಾನವ ಪಾದ +್ಲಿ ಚೆನ್ನಾಗಿ +ವೇಷ-ಭೂಷಣಗಳಿಂದ +ತನ್ನ ಶರೀರವನ್ನು ಆಲಂಕರಿಸಿಕೊಳು ಿವುದನು ೩ +ಎಂಬ ವಿಷಯ ಸ್ಪಷ್ಟವಾಗಿ ತಿಳಿದುಬರು +ತ್ತದೆ, ಗ್ರೀಕರ ದೇವತೆ ಆರ್ಫಿಯಸ*್‌ ತನ್ನ +ಮೃತ ಪತ್ನಿಯನ್ನು ಹಿಂಬಾಲಿಸುತ್ತಾ ಅಧೋ- +ಲೋಕಕ್ಕೆ ಹೋದಾಗ, ಅವನ ಮೈಮೇಲೆ + + +ಅರಿತಿದ್ದ, ನಂತರ + + +ಯಾವ ವಸ್ತ್ರವೂ ಇರಲಿಲ್ಲವಂತೆ; ಆದರೆ ಅವನು +ಕಾಲುಗಳಲ್ಲಿ ಬಹುಮೂಲ್ಯ ಪಾದರಕ್ಷೆಗಳನ್ನು +ಧರಿಸಿದ್ದ ನಂತೆ! ಬ ಮತ್ತೊಬ್ಬ ದೇವತೆ +ಹರ್‌ಮೀಜ್‌, ಇವನು ನಮ್ಮ ಹಿಂದೂ ದೇವತೆ + + +ಅ +ವಿಫ್ಲೇಶ್ವರನಿದ್ದ ಹಾಗೆ. ಪ್ರಾಚೀನ ಗ್ರೀಸಿನ +ಪ್ರಸಿದ್ಧ ನಗರಗಳ ಮಹಾದ್ವಾರಗಳ ಮೇಲೆ + + +. ಇವನ್ನು +ತತ್‌ಕ್ಷಣ ಆತ ಗಾಳಿಯಲ್ಲಿ ಹಾರಾಡಲು +ಸಮರ್ಥನಾಗುತ್ತಿದ್ದನೆಂಬ ನಂಬಿಕೆಯಿದೆ. + +ಅಪೋಲೋ ರೋಮನ್‌ ನಾಗರಿಕತೆಯ +ಅತ್ಯಂತ ಜನಪ್ರಿಯ ಮತ್ತು ಸರ್ವಶ್ರೇಷ + + +ed ಪಾಂಡುರಂಗಯ್ಯ + + + + + +ದೇವತೆ. ಈತ ಜ್ಞಾನ, ಸೌಂದರ್ಯ ಮತ್ತು +ಸಂಗೀತಗಳ ಅಧಿದೇವತೆ. ಈತನ ಕೆಲವು +ಪ್ರಾಚೀನ ಪ್ರತಿಮೆಗಳು ಪುರಾತತ್ವಶಾಸ್ತ್ರಜ್ಞ +ರಿಗೆ ಸಿಕ್ಕಿವೆ. ಈ ಪ್ರತಿಮೆಗಳು ಬಾಹುವಿನ ಮೇಲೆ +ನೇತ ತಾಡುತ್ತಿರುವ ವಸ್ತವೊಂದನ್ನು ಬಿಟ್ಟರೆ + + +ಬಹುತೇಕ ನಗ್ನವಾಗಿವೆ. ಆದರೆ ಪ್ರತಿಮೆಗಳ +ಪಾದಗಳಲ್ಲಿ ಆ ಕಾಲದ ಸುಂದರ ವಿನ್ಕಾ ಸದ + + +ಚೀನ ಪುರಾಣ- ಇತಿಹಾಸಗಳಲ್ಲೂ + +ಪಾದರಕ್ಷೆಗಳ ಉಲ್ಲೇಖ ಅಲ್ಲಲ್ಲಿ ನಮಗೆ ಕಾಣ +೧೨ ೧೧೧೨ + +ಸಿಗುತ್ತದೆ. ರಾಮಾಯಣದಲ್ಲಿ ವರ್ಣಿತವಾಗಿರಂವ + +“ಪಾದುಕಾ ಪಟ್ಟಾಭಿಷೇಕ' ಪ್ರಸಂಗವಂತೂ + +ಜಾಗತಿಕ ಸಾಹಿತ್ಯದಲ್ಲಿ ಅದ್ವಿತೀಯ ಮತ್ತು + + +ಕ್ಷಿ + + +ETE ರಾ ಇ + + + + + +೩೮ + + +ಅಪರೂಪ ಎಂದರೆ ಉತ್ಪ್ರೇಕ್ಷೆಯಾಗಲಾರದು. +ಪೃಥು ಸಿಂಹಾಸನವನ್ನೇರಿದಾಗ, ಭೂದೇವಿಯು +ಆತನಿಗೆ ರತ್ನಖಚಿತ ಪಾದುಕೆಗಳನ್ನು ಕಾಣಿಕೆ +ಯಾಗಿ ಅರ್ಪಿಸಿದಳಂತೆ. ಇದು ಭಾಗವತದಲ್ಲಿ +ಬರುವ ಪ್ರಸಂಗ. ಮನೋವೇಗದಲ್ಲಿ ಚಲಿಸುವ +ಶಕ್ತಿಯನ್ನುಳ್ಳ AR ಅಲೌಕಿಕ ಪಾದುಕೆಗಳನ್ನು ಧರಿಸಿ, +ಬೇಕೆನಿಸಿದಲ್ಲಿಗೆ ಕ್ಷಣಾರ್ಧದಲ್ಲೇ ಸಂಚರಿಸುವ +ಸಾಮರ್ಥ್ಯ ಪಡೆದಿದ್ದ ಯೋಗಿಗಳ ಆಖ್ಯಾಯಿಕೆ- +ಗಳೂ ಕಥೆಗಳೂ ನಮ್ಮ ಪ್ರಾಚೀನ ಗ್ರಂಥ- +ಗಳಲ್ಲಿ ಹೇರಳಮಗಿ ದೊರೆಯುತ್ತವೆ. + +ಭಕ್ತಿ ಭಾಂಡಾರಿ ಬಸವಣ ನವರ ಜೀವನದಲ್ಲಿ +ನಡೆದ ಒಂದು ಪ್ರಸಂಗ ಅತ್ಯಂತ ಹೃದಯ- +ಸ್ಪರ್ಶಿ ಮತ್ತು ಭೋದಪ್ರದವಾಗಿದೆ. ಶಿವಶರಣ +ರಾದ ಹರಳಯ್ಯ ದಂಪತಿಗಳು ತಮ್ಮ ತೊಡೆಯ +ಚರ್ಮದಿಂದ ತಯಾರಿಸಿ, ಚಿನ್ನ-ಬೆಳ್ಳಿಗಳ ರೇಕು +ಗಳಿಂದ ಚಿತ್ತಾಕರ್ಷಕವಾಗಿ ಕುಸುರಿ ಕೆಲನ +ಮಾಡಿದ ಪಾದರಕ್ಷೆಗಳನ್ನು ಬಸವಣ್ಣನವರಿಗೆ +ಭಕ್ತಿಪೂರ್ವಕವಾಗಿ ಅರ್ಪಿಸಿದಾಗ, ಅವರು +ಅವನ್ನು ಧರಿಸುವ ಯೋಗ್ಯತೆ ತಮ್ಮಲ್ಲಿಲ್ಲವೆಂದು +ಹೇಳಿ, ತಲೆ ಯಮೇಲೆ ಹೊತ್ತುಕೊಂಡು ನಲಿ +ದಾಡಿದರಂತೆ; ಅವುಗಳ ಮಹಿಮೆಯನ್ನು ಹಾಡಿ +ಹೊಗಳಿದರಂತೆ! + +ಹಿಂದಿಯ ಭಕ್ತ ಕವಿ ತುಲಸೀದಾಸರು ತಮ್ಮ +“ಕವಿತಾವಲಿ'ಯಲ್ಲಿ ಬಾಲರಾಮನ ಸುಂದರ +ರೂಪವನ್ನು ವರ್ಣಿಸುವಾಗ, ಅವನು ಪಾದ +ರಕ್ಷೆಗಳನ್ನು ಹಾಕಿಕೊಂಡು ಮಹಲಿನ ತುಂಬಾ +ಮುದ್ದು ಮುದ್ದಾಗಿ ಹೆಜ್ಜೆಯಿಡುತ್ತಾ ಸರ್ವ +ಜನಪ್ರಿಯನಾಗಿದ್ದ ಎಂದಿದ್ದಾರೆ. ಆದರೆ ವಿಸ್ಮ- +ಯದ ಮಾತೆಂದರೆ, ಸಂತಕವಿ ಸೂರದಾಸರು +ತಮ್ಮ ಬಾಲಕೃಷ್ಣನಿಗೆ ಎಲ್ಲಿಯೂ ಪಾದರಕ್ಷೆ +ಗಳನ್ನು ತೊಡಿಸಿಲ್ಲ! + +ನಮ್ಮ ಸರ್ವಜ್ಞನ ಅಭಿಮತದಂತೆ ಸಂಸಂಸ ಸ್ಯ +ತರು ಅವಶ್ಯಕವಾಗಿ ಪಾದರಕ್ಷೆಗಳನ್ನು ಧರಿಸಲೇ +ಬೇಕು. ವ್ಯಕ್ತಿಯ ಸದಭಿರುಚಿಯನ್ನೂು ತೋರ್ಪ + + +ಡಿಸಲು ಅವು ಅನಿವಾರ್ಯ ಎಂದೇ ಅವನ + + +ಕಸ್ತೂರಿ, ಡಿಸೆಂಬರ್‌ ೧೯೮೭ ' + + + + + + + + + +ಭಾವನೆ. ಅದಕ್ಕೇ ಏನೋ, "ಬರಿಗಾಲಲಿ ಎ. +ನಡೆಯುವವನ' ಮೇಲೆ ಅವನಿಗೆ ವಿಪರೀತ +ಕೋಪ! + +ನಾಗರಿಕತೆ ಪ್ರಗತಿ ಹೊಂದಿದಂತೆಲ್ಲ ಮಾನವನ +ವೇಷ-ಭೂಷಗಳಲ್ಲೂ ಸಾಕಷ್ಟು ಬದಲಾವಣೆ +ತಲೆ ಹಾಕಿತು. ಆದರೆ ವಿಭಿನ್ನ ಹಂತಗಳಲ್ಲಿ +ಪಾದರಕ್ಷೆಗಳಲ್ಲಿ ಆದಂಥ ಬದಲಾವಣೆ, ಅವುಗಳ +ರೂಪ-ವನ್ಮಾಸಗಳಲ್ಲಿ ತೋರಿಬಂದ ವೈವಿಧ್ಯಗಳು +ಅನೇಕ. + +ಪಾಶ್ಚ್ಯಾತ್ಯ ನಾಗರಿಕತೆಯ ಪ್ರಗತಿಯ ಹಂತ +ದಲ್ಲಿ ಮೊದಲು ಸ್ಕಾಂಡಲ್ಲುಗಳು ಬಳಕೆಗೆ +ಬಂದವು; ನಂತರ ತರುಣಿಯರಿಗೆ ಸ್ಲಿಪರ್‌ಗಳು +ತಯಾರಾದವು. ಸ್ಲಿಪರ್‌ಗಳೆನೋ ಬಹುಕಾಲ +ನಾರೀಮಣಿಯರಿಗೆ ಪ್ರಿಯವಾಗಿಯೇ ಉಳಿದವು. +ಆದರೆ ಪುರುಷವರ್ಗಕೆ * ಸ್ಯಾಂಡಲ್‌ಗಳಿಗಿಂತಲೂ, +ಬೂಟುಗಳೇ ಅಪ್ಕಾಯಮಾನವೆನಿಸಿದವು. + + +pA +ತ + + +ಫ್ಯಾಷನ್ನಿನಲ್ಲಿ ರೋಮನ್ನರು ಯಾವಾಗಲೂ +ಮುಂದಿದ್ದಾರೆ, ಅವರು ಜಗತ್ತಿನ ಎಲ್ಲ ಬಗೆಯ +ಪಾದರಕ್ಷೆಗಳನ್ನೂ ಮೆಟ್ಟಿ. ನೋಡಿದರು. +ರೋವಂನ್‌ ಸೈನಿಕರು ಧರಿಸುತ್ತಿದ್ದ ಸ್ಕಾಂಡಲ್ಲು- +ಗಳ ಉಂಗುಟದ ಸ್ಮಾನದಲ್ಲಿ ಲೋಹದ ತೆಳು +ವಾದ ಉಂಗುರವೊಂದಿರುತ್ತಿತ್ತು. ಅದನ್ನು + + +[3 +"ಕ್ಕಾಲಿಗಾ' ಎಂದು ಕರೆಯುತ್ತಿದ್ದ ರಂ. ಇದೇ + + +ಹೆಸರಿನಿಂದಲೇ (ಕ್ಯಾಲಿಗುಲ) ಮುಂದೆ +ರೋಮನ್‌ ಚಕ್ರವರ್ತಿಯೊಬ್ಬ ಪ ಸಿದ್ಧನಾದ. +ಪ್ರಾಚೀನ ಕಾಲದಲ್ಲಿ. ರೋಮನ್ನರು + + +(ಮಧ್ಯಮ ವರ್ಗದ ಜನರು) *ಕ್ಯಾಲ್ಮಿಯಸ್‌* +ಎಂಬ ಹೆಸರಿನ ಪಾದರಕ್ಷೆಗಳನ್ನಿ ಧರಿಸುತ್ತಿದ್ದ +“ದ್ರ +ರಂತೆ. ಈ ಶಬ್ದದಿಂದಲೇ ಮುಂದೆ “ಶೂಸ್‌' +ಎಂಬ ಪದ ಹುಟ್ಟಿತಂತೆ ! +ಇಂಗ್ಲೆಂಡಿನಿಂದ ಪಿಲಿಗ್ರಿಮ್ಸ್‌ ಫಾದರ್‌ +ಮೇ ಫ್ಲಾವರ್‌ ಎಂಬ ಹೆಸರಿನ ಜಹಜೊಂದರಲ್ಲಿ +ಆವೇರಿಕಕ್ಕೆ ಪ್ರಯಾಣ ಬೆಳೆಸಿದಾಗ, ಅವರೊಂ +ದಿಗೆ ಹಾಮುಸ್‌ «೬೬ ಣಿ ಹ ಇ +ಬಿಗಿ ಥಾಮಸ ಬರ್ನ್‌ ಎಂಬ "ಶೂಮೇಕರ್‌ + + + + + + + +ಸಾತ ಕಾ + + +ಸ ಹ ಪಾದರಕ್ಷೆಗಳ ರೋಚಕ ಇತಿಹಾಸ ೩೯ + + +ಇದ್ದನೆಂಬ ಪ್ರತೀತಿಯಿದೆ. ಆವನು ಅಮೇರಿಕ +ವನ್ನು ತಲಪಿದ ನಂತರ ತನ್ನ ಸಹಯಾತ್ರಿಕರಿಗೆ +ಪಾದರಕ್ಷೆಗಳ ಕೊರತೆಯಾಗದಂತೆ ಗಟ್ಟಿಮುಟ್ಟಾದ +ಬೂಟುಗಳನ್ನು ತಯಾರಿಸಿಕೊಟ್ಟನಂತೆ. ಇವನ +ವಿಶಿಷ್ಟ ಸೇವೆಯನ್ನು ಗುರುತಿಸಿ, ಅಮೇರಿಕದ +ಪ್ರಥಮ ಗವರ್ನರ್‌ ಇವನಿಗೆ ವರ್ಷವೊಂದಕ್ಕೆ +ಡಾಲರುಗಳ ವೇತನವನ್ನು ನಿಗದಿ +ಪಡಿಸಿದುದಲ್ಲದೆ, ಐವತ್ತು ಎಕರೆ ಫಲವತ್ತಾದ +ಉಚಿತವಾಗಿಯೇ +ಮಾನವಾಗಿತ್ತನಂತೆ |! ಈತನೇ ಅಮೇರಿಕದ +ಪ್ರಪ್ರಥಮ ಕುಶಲಕರ್ಮಿ ಮೋಚಿ ಎಂದು +ನಿಸ್ಸಂದೇಹವಾಗಿ ಹೇಳಬಹುದು, + +ಪುಶ್ಚಾತ್ಯ ಸಾಹಿತಿಗಳು ತಮ್ಮ ಗ್ರಂಥಗಳಲ್ಲಿ +ಅಲ್ಲಲ್ಲಿ ಪಾದರಕ್ಷೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. + + +“ನಾನು ನನ್ನ ಡಬಲ್‌ ಸೋಲಿನ ಬೂಟು +ಗಳನ್ನು ಧರಿಸಿದೆ” ಎಂದು ೧೭೧೨ರಲ್ಲಿ ಒಂದು +ಕಡೆ ಎಡಿಸನ್‌ ಬರೆವಿದ್ದಾನೆ. ೧೭೮೬ರಲ್ಲಿ + + +ಬರ್ಕ್‌ನು ಈ ರೀತಿ ಉಲ್ಲೇಖಿಸಿದ್ದಾನೆ: “ನೀನು +ಅಲ್ಲಿಯವರೆಗೆ ಬರುವುದಕ್ಕೆ ನನ್ನ ಇಪ್ಪತ್ತು +ಜೊತೆ ಬೂಟುಗಳನ್ನು ಸವೆಸಿರುವೆ.” ೧೮೨೩ರಲ್ಲಿ +ಸ್ಕಾಟ್‌ ತನ್ನ ಕಾದಂಬರಿಯ ಪಾತ್ರವೊಂದರ +ಬಗ್ಗೆ ಬರೆಯುತ್ತಾ, “ಆತನಿಗೆ ಶೂಸ್‌ +ಮತ್ತು ಕಾಲುಚೀಲಗಳೆಂದರೆ ಎನ್ಸಿಲ್ಲದ ಆಸಕ್ತಿ; +ಆದರೆ ಅದೇ ಹಾಷ್‌ಬೂಟುಗಳನ್ನಾತ +ಒಂದು ರೀತಿಯ ತಿರಸ್ಕಾರದ ದೃಷ್ಟಿಯಿಂದ +ನೋಡುತ್ತಿದ್ದ” ಎಂದಿದ್ದಾನೆ. ಪ್ರಸಿದ್ಧ ಸಾಹಿತಿ +ಡಾ. ಜಾನ್‌ಸನ್ನನು ೧೬೧೬ ರಲ��ಲಿ ಒಂದೆಡೆ ಹೀಗೆ +ಬರೆದಿದ್ದಾನೆ: “ಅವರು ನನ್ನ ಚಪ್ಪಟೆ ಹ್ಯಾಟ್‌ +ನಿಂದ ಹಿಡಿದು, ನನ್ನ ಹೊಳೆಯುವ ಬೂಟುಗಳ +ವರೆಗೆ ಎಲ್ಲದರ ಟೀಕೆಯಲ್ಲಿ ತೊಸಗಿರುತ್ತಿದ್ದರು,” + +ಹದಿನಾಲ್ಕನೇ. ಶತಮಾನಗಳವರೆಗೆ ಶೂ +ಮತ್ತು ಬೂಟುಗಳ ಆರ್ಥ ಒಂದೇ ಆಗಿತ್ತು. +ಆದರೆ ಆಮೇಲೆ ಇವೆರಡೂ ಬೇರೆ ಬೇರೆ ಅರ್ಥ +ದಲ್ಲಿ ಪ್ರಯೋಗಿಸಲ್ಪಡತೊಡಗಿದವು, “ಅವರು +ತಮ್ಮ ಶೂ ಮತ್ತು ಬೂಟುಗಳನ್ನು ಒಂದು + + +ಕಪ್ಪು ವಸ್ತುವಿನಿಂದ ಹೊಳೆಯುವ ಹಾಗೆ +ಮಾಡುವುದರಲ್ಲಿ ಆನಂದವನ್ನು ಅನುಭವಿಸುತ್ತಿ +ದ್ದರು” ಎಂದು ೧೬೧೭ರಲ್ಲಿ ಮಾರಿಸನ್‌ +ಒಂದೆಡೆ ಬರೆದಿದ್ದಾನೆ. + +ಹೈ ಶೂಗಳ (High 5806) ಉಲ್ಲೇಖ +ಮೊದಲ ಬಾರಿಗೆ ೧೩೮೭ರಲ್ಲಿ ಸಿಗುತ್ತದೆ. +ಯುದ್ಧಕ್ಕೆ ಹೋಗುವವರು ಹೈ ಶೂಗಳನ್ನು +ಧರಿಸುವುದು ಅವಶ್ಯವಾಗಿತ್ತು ಎಂದು ೧೫೫೩ರಲ್ಲಿ +ಲ್ಯಾಟಿಮರ್‌ ಉಲ್ಲೇಖಿಸಿದ್ದಾನೆ. ೧೭೦೨ರಲ್ಲಿ +ಜೆ. ಟಿ. ವೀಲರನು ತನ್ನ ಗ್ರಂಥವೊಂದರಲ್ಲಿ +ಆಗಿನ ಕಾಲದ ಮುದ್ರೆಗಳ ಬಗ್ಗೆ ಹೀಗೆ +ಬರೆದಿದ್ದಾನೆ: “ಒಂದು ನೂರು ಚಿನ್ನದ ಪಾದರಕ್ಷೆ +ಗಳು ಅಥವಾ ಅಷ್ಟೇ ಬೆಳ್ಳಿಯ ಪಗೋಡಗಳು +ಅಥವಾ ಅಷ್ಟೇ ರೂಪಾಯಿಗಳು.” ಚಿನ್ನದ ಈ +ಬೂಟಂಗಳು ಹನ್ನೆರಡು ಔನ್ಸ್‌ ತೂಕವಿರು- +ತ್ತಿದ್ದವು, ೧೭೧೧ರಲ್ಲಿ ಆಂಗ್ಲ ಯಾತ್ರಿಕ +ನೊಬ್ಬ ತನ್ನ ಚೀನೀ ಮಿತ್ರನಿಗೆ, “ಭಾರತದ +ಯಾವುದೇ ರಾಜಾಸ್ಥಾನದಲ್ಲಿ ಪ್ರವೇಶ ಸಿಗಬೇಕಾ +ದರೆ ಕೆಲವು ಜೊತೆ ಬೆಳ್ಳಿಯ ಪಾದರಕ್ಷೆಗಳನ್ನು +ದರ್ಬಾರಿಗಳಿಗೆ ಲಂಚ ರೂಪದಲ್ಲಿ ಕೊಡಬೇಕಾಗು- +ತ್ತಿತ್ತು” ಎಂದು ಬರೆದಿದ್ದಾನೆ. + +ರೋಮನ್‌ ಚಕ್ರವರ್ತಿ ನೀರೋ ತನ್ನ +ಪಾದರಕ್ಷೆಗಳಿಗೆ ತಳಭಾಗದಲ್ಲಿ ಬೆಳ್ಳಿಯ ತಗಡು- +ಗಳನ್ನು ಬಡಿಸುತ್ತಿದ್ದನಂತೆ. ಇದನ್ನು ಟ್ರೆವೀಸಾ +ಎಂಬುವವನು ೧೩೮೭ರಲ್ಲಿ ತನ್ನ ಬರಹವೊಂದರಲ್ಲಿ +ಉಲ್ಲೇಖಿಸಿದ್ದಾನೆ. ಮೋಚಿಗಳು ನಡೆಸಿದ +ಅದ್ಭುತ ಹರತಾಳವೊಂದ: ಬಗೆಗೆ ೧೮೮೮ರ +ಫಿಲಿಡೆಲ್ಫಿಯಾ ಲೇಜರ್‌ನಲ್ಲಿ ಉಲ್ಲೇಖವಿದೆ. + +ಪಾದರಕ್ಷೆಗಳ ಇತಿಹಾಸದಲ್ಲಿ ಚೀನದ ಮರದ +ಬೂಟುಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. +ಹಾಗೆ ನೋಡಿದರೆ ಇಂದಿಗೂ ಬೇಲ್ಡಿಯಂನ +ರೈತರು ಕಟಿ ಗೆಯ ಚಪ್ಪಲಿಗಳನ್ನೇ ಧರಿಸು- +ತ್ತಾರೆ. ಅವುಗಳ ತೂಕ ಎರಡು-ಮೂರು +ಕೆ. ಜಿ. ಗೂ ಜಾಸ್ತಿ ಇರುತ್ತದಂತೆ! ಆದರೆ ಚೀನೀ +ತರಂಣಿಯರು ಧರಿಸುವ ಮರದ ಬೂಟುಗಳರಿ + + +ee ಮಾಸ ಸತತ + + + + + +೪೦ ಕಸ್ತೂರಿ, ಡಿಸೆಂಬರ್‌ ೧೯೮೭ + + +ಅವರ ದೈಹಿಕ ವಿಕಾಸದ ರೂಪು-ರೇಷೆಗಳನ್ನೇ +ಬದಲಿಸಿಬಿಡಂತ್ತವೆ. ಚಿಕ್ಕಂದಿನಿಂದಲೇ ಬಾಲಕಿ- +ಯರ ಪಾದಗಳನ್ನು ಈ ಮರದ ಬೂಟು- +ಗಳೊಳಗೆ ಬಂಧಿಸಿಬಿಡಲಾಗುತ್ತದೆ. ಇದರಿಂದ +ಅವರ ಪಾದಗಳ ನೈಸರ್ಗಿಕ ಬೆಳವಣಿಗೆ ನಿಂತು +ಹೋಗುತ್ತದೆ. ಅವರ ಪುಟ್ಟ ಪಾದಗಳು +ಅತ್ಯಂತ ಕೋಮಲವಾಗಿಯೂ ಮನೋಹರ: +ವಾಗಿಯೂ ಇದ್ದು ನೃತ್ಯಾಭ್ಯಾಸಕ್ಕೆ ಸಹಕಾರಿ- +ಯಾಗಿರುತ್ತವಂತೆ! + +ಕಲೆಯ ದೃಷ್ಟಿಯಿಂದ ನೋಡುವುದಾದರೆ +ರಜಪೂತ ರಮಣಿಯರು ಉತ್ಕೃಷ್ಟ ಕಲಾವಂತಿಕೆ- +ಯಿಂದ ಕೂಡಿದ ಪಾದರಕ್ಷೆಗಳ���್ನು ಧರಿಸುತ್ತಾ +ಬಂದಿದ್ದಾರೆ. ಮುತ್ತು ರತ್ನಗಳಿಂದ ಅಲಂಕೃತ- +ವಾದ, ಚಿನ್ನದ ರೇಕಿನ ಕುಸುರಿನ ಬಹುಮೂಲ್ಯ +ಪಾದರಕ್ಷೆಗಳನ್ನು ರಾಜಪರವಾರದವರು ಉಪ- +ಯೋಗಿಸುತ್ತಿದ್ದರು. ಪಾದರಕ್ಷೆಗಳ ಮೇಲ್ಭಾಗಕ್ಕೆ +ಮಖಮಲ್ಲಿನ ಅಥವಾ ರೇಷ್ಮೆಯ ಬಟ್ಟೆಯನ್ನು +ಹೊಲಿಯಲಾಗುತ್ತಿತ್ತ್ತ. ಮಧ್ಯೆ ಮಧ್ಯೆ ಜರದ +ಕಸೂತಿಯ ಮತ್ತು ಬುಟ್ಟಾ ಕೆಲಸದಿಂದ +ನಯವಾಗಿ, ಮನೋಹರವಾಗಿ ಬಿಡಿಸಲ್ಪಟ್ಟ +ಚಿತ್ರಗಳೂ ಇರಂತ್ತಿದ್ದುವು! + +“ಎನ್‌ಸೈಕ್ಲೋಪೀಡಿಯೂ ಅಮೇರಿಕಾನಾ' +ದಲ್ಲಿ ಭಾರತದ ದೈನಿಕ ಜೀವನದಲ್ಲಿ ಶ್ರೇಷ್ಠ +ಕುಸುರಿ ಕೆಲಸದಿಂದ ಚಿತ್ತಾಕರ್ಷಕವಾಗಿ ತೋರು + + +— ರಾ! — ೧. ೪ +ತ್ತಿದ್ದ ಪಾದರಕ್ಷೆಗಳನ್ನು ಧರಿಸಲಾಗುತ್ತಿತ್ತು +ಎಂದು ಉಲ್ಲೇಖಿಸಲಾಗಿದೆ. ಮತ್ತೊಂದು +— + + +ಹಳಯ ವಿಶ್ವಕೋಶದಲ್ಲಿ, ಭಾರತದಲ್ಲಿ ಚಿನ್ನ +ಮತ್ತು ಬೆಳ್ಳಿಯ ಪಾದರಕ್ಷೆಗಳು ತಯಾರಾಗು- +ತ್ತಿದ್ದವು ಎಂಬ ಉಲ್ಲೇಖವಿದೆ. + +ವಿಶ್ವವಿಜೇತ ಅಲೆಗ್ಸಾಂಡರ್‌ ಚಕ್ರವರ್ತಿ +ಧರಿಸುತ್ತಿದ್ದಂಥ ಪಾದರಕ್ಷೆಗಳನ್ನೇ ಗ್ರೀಕ್‌ +ನಾಗರಿಕತೆಯಲ್ಲಿ ಓಲಂಪಿಕ್‌” ಆಟಗಾರರಂ ಹಾಕಿ +ಕೊಳ್ಳುತ್ತಿದ್ದರಂತೆ. ಅವು ಅವರಲ್ಲಿ ಅದಮ್ಯ +ಉತ್ಸಾಹವನ್ನು ಉಕ್ಕಿಸುತ್ತಿದ್ದುವಂತೆ! + + +ಮೊಘಲ್‌ ಸಮ್ರಾಟ ಜಹಾಂಗೀರನು ದೇಶ + + +ವಿದೇಶಗಳಲ್ಲಿ ತಯಾರಿಸಲ್ಪಟ್ಟ ಶ್ರೇಷ್ಠಾತಿಶ್ರೇಷ್ಠ +ಪಾದರಕ್ಷೆಗಳನ್ನು ಪತ್ನಿ ನೂರ್‌ಜಹಾನಳಿಗೆ ತರಿಸಿ +ಕೊಡುತ್ತಿದ್ದನಂತೆ! ಆಕೆಯ ಸುಂದರ, ಸುಕೋ- + + +ಮಲ ಪಾದಗಳನ್ನು ಅವನು ಬಹಾವಾಗಿ +ಆರಾಧಿಸುತ್ತಿದ್ದನಂತೆ! + + +ಈಗಂತೂ,ಪಾದರಕ್ಷೆಗಳು ವಿವಿಧ ಆಕಾರಗಳಲ್ಲಿ +ಚಿತ್ತಾಕರ್ಷಕವಾಗಿ ಹೊರ ಬರುತ್ತಿವೆ. ಅವುಗಳ +ತಯಾರಿಕೆಯಲ್ಲಿ ಬಳಸುವ ವಸ್ತು ವೈವಿಧ್ಯವೇ +ಅಚ್ಚರಿಪಡುವಂತಹುದು! ವಿವಿಧ ಯತುಗಳಿಗೆ +ಸರಿ ಹೊಂದುವಂಥ ಪಾದರಕ್ಷೆಗಳ ತಯಾರಿಕೆ- +ಯಲ್ಲಿ ದೇಶ - ವಿದೇಶಗಳ ಸಂಸ್ಥೆಗಳು ಸ್ಪರ್ಧೆ- +ಯನ್ನೇ ನಡೆಸುತ್ತಿವೆ. + +ನಮ್ಮ ದೇಶದ ಕಾನ್ಪುರ ಮತ್ತು ಕೊಲ್ಲಾ +ಪುರದ ಅತ್ಮಂತ ವಿಶಿಷ್ಟ ಮತ್ತು ಉತ್ಕೃಷ್ಟ +ದರ್ಜೆಯ ಚಪ್ಪಲಿಗಳಿಗೆ ವಿದೇಶಗಳಲ್ಲಿ ಅಪಾರ +ಬೇಡಿಕೆಯಿದೆ. + +ಪಾದರಕ್ಷೆಗಳು ನಮ್ಮ ಜೀವನದ ಅವಿಭಾಜ್ಯ +ಅಂಗವಾಗಿಬಿಟ್ಟಿವೆ. ನಾವು ನಮ್ಮ ದೇಹದ +ಮೇಲೆ ಎಂತಹ ಉತ್ಕೃಷ್ಟ ದರ್ಜೆಯ ಬಟ್ಟೆ +ಗಳನ್ನು ಧರಿಸಿದರೂ, ಕಾಲುಗಳಲ್ಲಿ ಚಪ್ಪಲಿಗಳು +ಅಥವಾ ಬೂಟುಗಳು ಇಲ್ಲದೇ ಹೋದರೆ ಜನರ +ದೃಷ್ಟಿಯಲ್ಲಿ ಹಾಸ್ಯಾಸ್ಪದ ವ್ಯಕ್ತಿಗಳಾಗಿಬಿಡು- +ತ್ತೇವೆ. ಪಾದರಕ್ಷೆಗಳು ನವನಾಗರಿಕತೆಯ +ಸಂಕೇತವಾಗಿಬಿಟ್ಟಿವೆ. + +ಪಾದರಕ್ಷೆಗಳ ಮತ್ತೊಂದು ರೂಪವಾದ +ಪಾದುಕೆಗಳು ಬಹು ಹಿಂದಿನಿಂದಲೂ ನಮ್ಮ +ದೇಶದಲ್ಲಿ ಪೂಜಾರ್ಹ ವಸ್ತುಗಳಾಗಿ ಪರಿಗಣಿ +ಸಲ್ಪಟ್ಟಿವೆ. ಮಠಾಧೀಶರು, ಯತಿ ಶ್ರೇಷ್ಠರು +ಸಾಧುಸತ್ಪುರುಷರು, ಮಹಾತ್ಮರು ಉಪ- +ಯೋಗಿಸುತ್ತಿದ್ರ ಪಾದುಕೆಗಳನ್ನು ಜನ +ಸಾಮಾನ್ಯರು ಭಯ-ಭಕ್ತಿಗಳಿಂದ ಆರಾಧಿಸು +ತ್ತಾರೆ. ಕೆಲವು ದೇವಸ್ಥಾನಗಳಲ್ಲಿ ಶಿ���ೆಯಿಂದ +ಕೆತ್ತಲಾದ ಅಥವಾ ಬೆಳ್ಳಿ ಬಂಗಾರಗಳಿಂದ +ತಯಾರಿಸಲಾದ ಪಾದುಕೆಗಳಿಗೆ ಇಂದಿಗೂ ಪೂಜೆ +ಸಲ್ಲುತ್ತಿರುವುದನ್ನು ಕಾಣಬಹುದು ! ಜಿ + + +೮ ರ ್ಯ್‌್ರ್ರ್‌ಸ + + +ದಾ + + +ತ + + +ಹ್‌ + + + + + +ತೇಲುವ +ರಲುಗಾಡಿಗಳು + + + + + + + + +ಐ. ಶ್ರೀರಾಮ + + +ಯಲಿ ರೈಲುಗಳು ಇವೆಯೆಂದರೆ ನಂಬ +ತೀರಾ? “ಎಂಥ ಹುಚ್ಚು ಕಲ್ಪನೆ' ಎನ್ನುತ್ತಿ +ರಲ್ಲವೆ? ಆದರೆ ಇದು ನಿಜ. ಅಯಸ್ಕಾಂತೀಯ +ಬಲದಿಂದಾಗಿ ನೆಲಮಟ್ಟದಿಂದ ಐದಾರು ಅಂಗುಲ +ಗಳಷ್ಟು ಮೇಲಕ್ಕೆ ಏರಿ ಮುಂದೆ ಚಲಿಸುವ +ರೈಲುಗಳನ್ನು ಕಂಡುಹಿಡಿಯಲಾಗಿದೆ, ಇದನ್ನು +ಅಯಸ್ಕಾಂತೀಯ ತೇಲುವಿಕೆ (೧188060 +levitation) ಎನ್ನುತ್ತಾರೆ. ಚಕ್ರ ಮತ್ತು +ಹಳಿಗಳ ನಡುವಿನ ಘರ್ಷಣೆವಿಲ್ಲದಿರುವುದರಿಂದ +ಈ ರೈಲು ಹೆಚ್ಚು ವೇಗವಾಗಿ ಚಲಿಸಲು + +ಸಾಧ್ಯವಾಗುತ್ತದೆ. + +ರಃ ೈಲುಗಾಡಿಗಳ ಬಳಕೆಯು ಆರಂಭವಾದಂದಿ- +ನಿಂದ ಅವುಗಳ ವೇಗ ಹೆಚ್ಚಿಸುವ ಯತ್ನ +ನಿರಂತರವುಗಿ ನಡೆಯುತ್ತಲೇ ಇದೆ. ಕಳೆದ + + +376-7 + + +ಒಂದೂವರೆ ಶತಮಾನದಲ್ಲಿ ನಡೆದ ಸಂಶೋಧನೆ- +ಗಳ ಫಲವಾಗಿ ಈಗ ಗಂಟೆಗೆ ೨೭೦ ಕಿಲೋ +ಮೀಟರುಗಳಷ್ಟು ವೇಗವಾಗಿ ಓಡುವ ರೈಲು +ಗಾಡಿಗಳು ಬಳಕೆಯಲ್ಲಿವೆ. ಫಾ ್ರಿನ್ಸಿನ ಟಿಜಿವಿ +(Train a Grande Vitesse) ರೈಲುಗಾಡಿ- +ಗಳರಿ ಗಂಟೆಗೆ ೨೭೦ ಕಿಲೋಮೀಟರ್‌ ವೇಗದಲ್ಲಿ +ಕಳೆದ ಕೆಲವು ವರ್ಷಗಳಿಂದ ಓಡುತ್ತಿವೆ. +(ಪ್ರಾಯೋಗಿಕವಾಗಿ ಈ ರೈಲುಗಾಡಿಗಳು +ಗಂಟೆಗೆ ೩೮೦ ಕಿಲೋಮೀಟಿರ್‌ ವೇಗದಲ್ಲಿ +ಪ್ಯಾರಿಸ್ಸಿನಿಂದ ಲಿಯನ್‌ವರೆಗೆ ಓಡಿವೆ ಎಂದು +ವರದಿಯಾಗಿದೆ.) ಈ ರೈಲುಗಾಡಿಗಳು ಸಾಧಾ- +ರಣ ೮೫೦೦ ಅಶ್ವಶಕ್ತಿವುಳ್ಳವಾಗಿದ್ದು ಪ್ರತ್ಯೇಕ +ವಾಗಿ ನಿರ್ಮಿಸಲ್ಪ ಟ್ಟ ಹಳಿಗಳ ಮೇಲೆ ಓಡು +ತ್ತವೆ. + +ಆದರೆ ವೇಗವನ್ನು ಇನ್ನಷ್ಟು ಹೆಚ್ಚಿ ಸುವ ಸ ಸಲು +ವಾಗಿ ಅಯಸ್ಕಾ ಂತೀಯ ತೇಲುವಿಿಯ ತತ್ವ +ವನ್ನು ಉಪಯೋಗಿಸಲಾಗುತ್ತಿ ದೆ. ಜಪಾನಿನಲ್ಲಿ +ವಿಜ್ಞಾನಿಗಳು ಕಳೆದ ಹತ್ತು-ಹದಿನೈದು ವರ್ಷ- +ಗಳಿಂದ ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿ- +ದ್ದಾ ರೆ. ಗಂಟೆಗೆ ೫೦೦ ಕಿಲೋಮೀಟರುಗಳಿಗಿಂತ +ಹೆಚ್ಚಿನ ವೇಗವನ್ನು ಸಾಧಿಸಬೇಕೆಂಬುದು ಅವರ + + +ಗುರಿ. ೧೯೭೯ ರಲ್ಲಿ ಇಂತಹ ಒಂದು +ರೈಲು ವಾಹನವು ಜಪಾನಿನ ಮಿಯಾ. +ಸಾಕಿ ನಗರದ ಬಳಿಯಲ್ಲಿರುವ ಒಂದು + + +ಪ್ರಾಯೋಗಿಕವಾದ ರೈಲು "ಮಾರ್ಗದ ಮೇಲೆ +ಗಂಟೆಗೆ ೫೧೭ ಕಿಲೋಮೀಟರಂಗಳು ವೇಗದಲ್ಲಿ +ಚಲಿಸಿ ಹೊಸ ದಾಖಲೆಯನ್ನು ಸೃಷ್ಟಿಸಿತು. +೧೯೮೨ರಲ್ಲಿ ಇಂತಹ ಎರಡು ವಾಹನಗಳನ್ನು +ಒಳಗೊಂಡ ಒಂದು ರೈಲುಗಾಡಿಯು ಮೂರು +ಜನರನ್ನು ಹೊತ್ತು ಪ್ರಯಾಣಿಸಿತು. ಜರ್ಮನಿ +ಮತ್ತು ಇತರ ದೇಶಗಳಲ್ಲಿಯೂ ಈ ಕ್ಷೇತ್ರದಲ್ಲಿ +ಸಂಶೋಧನೆಗಳು ನಡೆಯುತ್ತಿವೆ. ಆದರೆ ಇಂತಹ +ರೈಲುಗಾಡಿಗಳು ಇನ್ನೂ ದಿನನಿತ್ಯದ ಬಳಕೆಗೆ +ಬಂದಿಲ್ಲ. + +ಯಾವುದೇ ವಿದ್ಯುತ್‌ ಸುರುಳಿಯ ಮೂಲಕ +ವಿದ್ಯುತ್ಸವಾಹವು ಹರಿಯುವುಗ ಸುರುಳಿಯ +ಸುತ್ತ ಮುತ್ತ ಅಯಸ್ಕಾಂತೀಯ ಕ್ಷೇತ್ರ +ಉಂಟಾಗುತ್ತದೆ. ತೇಲಾಡುವ ರೈಲು ವಾಹನ- +ಗಳಲ್ಲಿ ಮತ್ತು ರೈಲು ಮಾರ್ಗ ಗಳಲ್ಲಿ ವಿದ್ಯುತ್‌ + + + + + +೪೨ + + +ಸುರುಳಿಗಳಿರುತ್ತವೆ. +ವಿದ್ಯುತ್‌ ಸುರುಳಿಗಳು +ಆಯಸ್ಕಾಂತೀಯ ಕ್ಷೇತ್ರ ಮತ್ತು ರೈಲು +ಮಾರ್ಗದಲ್ಲಿರುವ ವಿದ್ಯುತ್‌ ಸುರುಳಿಗಳು +ಉಂಟುಮಾಡುವ ಅಯಸ್ಕಾಂತೀಯ ಕ್ಷೇತ್ರಗಳ +ಪರಸ್ಪರ ಅಪಕರ್ಷಣೆ(760015100)ಯಿಂದಾಗಿ +ವಾಹನವು ಮೇಲಕ್ಕೆ ಎಶ್ತಲ್ಪಡುತ್ತದೆ. . ನಂತರ +“ಲೀನಿಯರ್‌ ಮೋಟರ್‌”ಗಳ ತತ್ವವನ್ನು ಉಪ- +ಯೋಗಿಸಿ ರೈಲು ಚಲಿಸುವಂತೆ ಮಾಡಲಾಗು- +ತ್ತದೆ. + +ರೈಲುಗಾಡಿಯನ್ನು ಮೇಲಕ್ಕೆ ಎತ್ತಲು +ಮತ್ತು ಅದನ್ನು ಸರಿದಾರಿಯಲ್ಲಿ ಚಲಿಸುವಂತೆ +ಮಾಡಲು ರೈ ಲು ಮಾರ್ಗದಲ್ಲಿ ಎರಡು ತರಹದ + + +ದೆ ೈಲು ವಾಹನದಲ್ಲಿಶುವ +ಉಂಟುಮಾಡುವ + + +ವಿದ್ಕು ತ್‌ ಸೌರುಳಿಗಳಿರುತ್ತ ವೆ: +೧) ವಾಹನವು ಚಲಿಸುವಾಗ ಈ ಸುರುಳಿಗಳಲ್ಲಿ +ಹರಿದ ವಿದ್ಯುತ್ವವಾಹದಿಂದ ಉಂಟಾದ + + +ಕಾಂತೀಯ ಕ್ಷೇತ್ರವು ವಾಹನವನ್ನು ಮೇಲಕ್ಕೆ +ಎತ್ತಲು ಕಾರಣವಾಗುವುದಂ. ರೈಲು ಚಲಿಸು +ವಾಗ ಮಾತ್ರ ಈ ವಿದ್ಯುತ್‌ ಸುರುಳಿಗಳಲ್ಲಿ +ವಿದುತ್ಬ್ರವಾಹವು ಹರಿಯ ರುತ್ತದೆ. ವಾಹನವು +ಒಂದು ನಿರ್ದಿಷ್ಠ ವೇಗವನ್ನು ತಲಪಿದ +ಮೇಲೆಯೇ ಅದನ್ನು ಮೇಲಕ್ಕೆತ್ತಲು ಬೇಕಾ +ದಷ್ಟು ಅಯಸ್ಕಾಂತೀಯ ವಿಕರ್ಷಣೆಯ ಬಲ +ಉತ್ಪನ್ನವಾಗುತ್ತದೆ. ಹೆಚ್ಚು ವೇಗವಾಗಿ ಚಲಿ +ಸುವಾಗ ಹೆಚ್ಚು ಎತ್ತ ರಕ್ಕೆ ಎರ ಲೃಡು ವುದು. + +೨) ವಾಹನವು ತನ್ನ ನಿರ್ದಿಷ್ಟ ಮಾರ್ಗ +ವನ್ನು ಬಿಟ್ಟು ಚಲಿಸತೊಡಗಿದರೆ ಎರಡನೆಯ +ವರ್ಗದ ಸುರುಳಿಗಳಲ್ಲಿ ವಿದ್ಯುತ್ಸವಾಹವು +ಉಂಟಾಗಿ ಅದರಿಂದಾಗಿ ಉಂಟಾದ ಅಯ- +ಸ್ಕಾಂತೀಯ ಬಲವು ರೈಲನ್ನು ಸರಿದಾರಿಗೆ +ತಳ್ಳುತ್ತದೆ. + +ಇನ್ನು, ರೈಲು ಚಲಿಸುವಂತೆ +ಲೀನಿಯರ್‌ ಮೋಟರಂಗಳ ತತ್ವವನ್ನು ಯಾವ +ರೀತಿ ಉಪಯೋಗಿಸಲಾಗುವುದೆಂಬುದನ್ನು +ಡೋಣ: ಸಾಧಾರಣವಾದ ವಿದ್ಯುತ್‌ +ಮೋಟರುಗಳಲ್ಲಿ ರೋಟರ್‌ (ಶಾಫ್ಟಿಗೆ ಜೋಡಿ +ಸಲ್ಪಟ್ಟಿರುವ ತಿರುಗುವ ಭಾಗ) ಮತ್ತು +ಸ್ಟೇಟರ್‌ (ತಿರುಗದಿರುವ ಹೊರಮೈ) ಎಂಬ + + +ಮಾಡಲು + + +ಎರಡು ಮುಖ್ಯವಾದ ಭಾಗಗಳಿವೆ. (ಶಾಫ್ಟನ್ನು +ಗಿಯರುಗಳ ಮೂಲಕ ಚಕ್ರಕ್ಕೆ ಜೋಡಿಸಲಾಗು ' +ತ್ತದೆ.) ಈ ಎರಡೂ ಭಾಗಗಳಲ್ಲಿ ವಿದ್ಯುತ್‌ + + +ಸುರುಳಿಗಳಿವೆ. ಈ ವಿದ್ಯುತ್‌ ಸುರುಳಿಗಳು +ಉಂಟಂಮಾಡುವ ಅಯಸ್ಕಾಂತೀಯ ಕ್ಷೇತ್ರಗಳ +ಪರಸ್ಪರ ಪ್ರತಿಕ್ರಿಯೆಯಿಂದಾಗಿ ರೋಟರಂ +ತಿರುಗುತ್ತದೆ. (ರೋಟರ. ತಿರುಗುವಾಗ ಅದಕ್ಕೆ +ಜೋಡಿಸಿಸುವ ವಾಹನದ ಚಕ್ರಗಳೂ ತಿರುಗು +ತ್ತವೆ.) ಯಾವುದೇ ವಸ್ತುವು ವೃತ್ತಾಕಾರವಾಗಿ +ತಿರುಗುವಾಗ ಅದನ್ನು ವೃತ್ತದ ಕೇಂದ್ರದಿಂದ +ದೂರಕ್ಕೆ ತಳ್ಳುವ ಕೇಂದ್ರಾಪಗಮನ ಬಲವು +ಉಂಟಾಗುತ್ತದೆ... ಈ ಬಲದ ಪ್ರಮಾಣವು +ವಸ್ತುವಿನ ದ್ರವ್ಯರಾಶಿ ಮತ್ತು ತಿರುಗುವ +ವೇಗವನ್ನು ಅವಲಂಬಿಸಿರಂತ್ತದೆ. ರೋಟರು +ಅತ್ಯಧಿಕ ವೇಗದಲ್ಲಿ ತಿರುಗಿದರೆ ಈ ಬಲವು +ಅತ್ಮಧಿಕ ಪ್ರಮಾಣವನ್ನು ಹೊಂದಿ ರೋಟರಿನ +ಸುರುಳಿಗಳು ಹೊರಕ್ಕೆ ಎಸೆಯಲ್ಪಡುವ ಸಾಧ್ಯ ತೆ +ಇರುವುದರಿಂದ ಇಂಥ ರೋಟರುಗಳನ್ನು ಅತ್ಯ- +ಧಿಕ ವೇಗದ ಈ ರೈಲು ವಾಹನಗಳಲ್ಲಿ ಉಪ +ಯೋಗಿಸಲ�� ಸಾಧ್ಯವಿಲ್ಲ. ಆದ್ದರಿಂದ ಈ +ವಾಹನಗಳಲ್ಲಿ ಲೀನಿಯರ್‌ ಮೋಟರುಗಳ ತತ್ವ +ನ್ನು ಉಪಯೋಗಿಸಲಾಗುತ್ತದೆ. ಲೀನಿಯರ್‌ +ಮೋಟರುಗಳಲ್ಲಿ ಸಾಧಾರಣವಾದ ಮೋಟರು +ಗಳಲ್ಲಿರುವಂತೆ ತಿರುಗುವ ರೋಟರುಗಳಿರುವು +ದಿಲ್ಲ. ಮೋಟರನ್ನು ಸೀಳಿ ರೈಲು ಮಾರ್ಗ +ದುದ್ದಕ್ಕೆ ಹಾಸಿದಂತಿರುತ್ತವೆ. ಲೀನಿಯರ್‌ +ಮೋಟರಿನ ಒಂದು ಭಾಗವು ವಾಹನದಲ್ಲಿಯೂ +ಇನ್ನೊಂದು ಭಾಗವು ರೈಲು ಮಾರ್ಗದಲ್ಲಿಯೂ +ಇರುವವು. ಈ ಎರಡು ಭಾಗ”ಳು +ಉಂಟುಮಾಡುವ ಅಯಸ್ಕಾಂತೀಯ ಕ್ಷೇತ್ರಗಳ +ಪ್ರತಿಕ್ರಿಯೆಯಿಂದಾಗಿ, ತಿರುಗುವ ಬಲದ ಬದ +ಲಾಗಿ ವಂಂದಕ್ಕೆ ದೂಡುವ ಬಲ ಉತ್ಪತ್ತಿ +ಯಾಗಂತ್ತದೆ. ಈ ` ಬಲದಿಂದಾಗಿ ವಾಹನವು +ವಬಂದಕ್ಕೆ ಚಲಿಸುತ್ತದೆ. ವೃತ್ತಾಕಾರವಾಗಿ +ತಿರುಗದಿರುವುದರಿ ೦ದ ಕೇಂದ್ರಾಪಗಮನ ಬಲವು + +ಉಂಟಾಗುವುದಿಲ್ಲ. ಆದ್ದರಿಂದ ಅತ್ಯಧಿಕ +ವೇಗದ ಚಲನೆಗೆ ಲೀನಿಯರ್‌ ಮೋಟರುಗಳಂ +ಬಹಳ ಉಪಯುಕ್ತ, + + + + + +pr + + + + + +en" +Py ೯ +ಗ +¥ + + + + + +- ರ್ಟ +ಸೆ ಒ + + +ಇಂಥ ರೈಲುಗಾಡಿಗಳಿಂದ ವೇಗವಾಗಿ ಚಲಿಸು +ವುದು ಮಾತ್ರವಲ್ಲದೆ ಬೇರೆ ಹಲವಾರು ಲಾಭ +ಗಳೂ ಇವೆ. ಚಕ್ರ ಮತ್ತು ಮಾರ್ಗಗಳ +ನಡುವೆ ನೇರ ಸಂಪ ೯ವಿಲ್ಲದ್ದ ರಿಂದ ಘರ್ಷಣೆಯು +ಬಹಳ ಕಿಮೆಯಾಗುತ್ತದೆ. (ವುಹನದ ಚಲನೆಗೆ +ಗಾಳಿಯು ಒಡ್ಡುವ ಘರ್ಷಣೆ ಮಾತ್ರ ಇರು +ತ್ತದೆ.) ಆದ್ದರಿಂದ ವಾಹನದ ಭಾಗಗಳು +ಸವೆಯವುದಿಲ್ಲ. ವಾಹನವು ಚಲಿಸುವಾಗ ಹೆಚ್ಚು +ಶಬ್ದ ಉಂತಾಗುವುದಿಲ್ಲ ಮತ್ತು ಅಲುಗಾಟ +ಎಲ್ಲದೆ ಪ್ರಯಾಣವು ಹೆಚ್ಚು ಸುಖಕರವಾಗಂ +ವುದು. ಇವೆಲ್ಲಕ್ಕಿಂತ ಮುಖ್ಯವೆಂದರೆ ಅಯ +ಸ್ಕಾಂತೀಯ ಬಲದಿಂದಾಗಿ ಚಲಿಸುವುದರಿಂದ +ಇವುಗಳು ಉಗಿಬಂಡಿಯಂತೆ ವಾತಾವರಣವನ್ನು +ಮಲಿನಗೊಳಿಸುವುದಿಲ್ಲ. + +ತೇಲುವ ರೈಲುಗಾಡಿಗಳು ಇಷ್ಟು ಸರ- +ಳವೂ ಲಾಭದಾಯಕವೂ ಆಗಿದ್ದರೆ ಅವು +ಏಕೆ ಇನ್ನೂ ಬಳಕೆಗೆ ಬಂದಿಲ್ಲ? ತತ್ವವು +ಸರಳವಾಗಿದ್ದರೂ ಅದನ್ನು ಕಾರ್ಯಗತ +ಗೊಳಿಸುವುದು ಸುಲಭವಲ್ಲ. ಟನ್ನುಗಟ್ಟ ಲೆ +ಭಾರವಿರುವ ರೈಲು ವಾಹನವನ್ನು ಮೇಲಕ್ಕೆತ್ತು- +ವಷ್ಟು ಅಯಸ್ಕಾಂತೀಯ ಬಲವು ಉಂಟಾಗ +ಬೇಕಾದರೆ ವಾಹನದ ವಿದ್ಯುತ್‌ ಸುರುಳಿಗಳಲ್ಲಿ +ಅತ್ಯಧಿಕ ವಿದ್ಯುತ್ವವಾಹವು ಹರಿಯಬೇಕು. +ಇಷ್ಟು ಅಧಿಕ ಪ್ರಮಾಣದ ವಿದ್ಯುತ್ವವಾಹವು + + +ಮಿನಿಯಂನಿಂದ ಮಾಡಿದ ತಂತಿಯ ಮೂಲಕ +ಹರಿಯುವಾಗ ತಂತಿಯೇ ಕರಗಿ ಹೋಗುವಷ್ಟು +ಉಷ ವು ಉಂಟಾಗುತ್ತದೆ. (ಉಂಟಾಗುವ +ಉಷ'ವು “ವಿದ್ಯುತ್ಸವಾಹಃ x ತಂತಿಯ ಪ್ರತಿ +ರೋಧದ ಪ್ರಮಾಣವನ್ನು ಅವಲಂಬಿಸಿರು +ತ್ತದೆ.) ಆದ್ದರಿಂದ ಸಾಧಾರಣವಾದ ತಂತಿ +ಗಳಿಂದ ಮಾಡಿದ ವಿದ್ಯುತ್‌ ಸುರುಳಿ + + +* ೧೯೭೩ರ ಡಿಸೆಂಬರ್‌ + + +"ಮೇಗ್ನೈಸ್ಲ್ಲೇನ್‌: ವಾಹನ ಪ್ರ ಸಂಚದ ಅದು,ತ ಸೃಷ್ಟಿ? ಲೇಖನವನ್ನೂ ನೋಡಿ. + + +ಬ + + +ತೇಲುವ ರೈಲುಗಾಡಿಗಳು pS: (೪'ಭಾ + + +ಗಳನ್ನು ಈ ವಾಹನಗಳಲ್ಲಿ ಉಪಯೋಗಿಸಲು +ಸಾಧ್ಯವಿಲ್ಲ... ಅತಿವಾಹಕಗಳ ತಂತಿಗಳಿಂದ +ಮಾಡಿದ ಸುರುಳಿಗಳನ್ನೇ ಉಪಯೋಗಿಸ +ಬೇಕಾಗುತ್ತದೆ. ಈ ಅತಿವಾಹಕಗಳು ವಿದ್ಯುತ್ವ- +ವಾಹಕ್ಕೆ ಪ್ರತಿರೋಧವ��್ನು +ಆದುದರಿಂದ ಎಷ್ಟು ವಿದ್ಯುತ್ಸವಾಹ ಹರಿ +ದರೂ ಉಷ ತೆಯು ಉಂಟಾಗುವುದಿಲ್ಲ. +ಈಗ ಗೊತ್ತಿರುವ ಲೋಹಗಳು ಅತಿವಾಹಕ +ವಾಗಿ ಇರಬೇಕಾದರೆ (ಪ್ರತಿರೋಧರಹಿತವಾಗಿ +ಇರಬೇಕಾದರೆ) ಅವನ್ನು ೨೬೯ ಡಿಗ್ರಿ ಸೆಂಟಿ- +ಗ್ರೇಡ್‌ ಉಷ್ಣತೆಯಲ್ಲಿ ಇರಿಸಬೇಕಾಗುತ್ತದೆ. +ದ್ರವೀಕೃತ ಹೀಲಿಯಂ ಅನಿಲವನ್ನು ಉಪ- +ಯೋಗಿ ಇಷ್ಟು ಕಡಿಮೆ ಉಷ್ಣತೆಯನ್ನು +ಉಂಟುಮಾಡಲಾಗುತ್ತದೆ. ಇದಕ್ಕೆ ಅಪಾರ +ವಾದ ವೆಚ್ಚವೂ ತಗಲಂತ್ತದೆ, ಆದರೆ ಇತ್ತೀ- +ಚೆಗೆ ಬಂದ ವರದಿಗಳ ಪ್ರಕಾರ ಹೆಚ್ಚು +ಉಷ ತೆಯಲ್ಲಿ ಅತಿವಾಹಕವಾಗಿ ವರ್ತಿಸುವ +ಮಿಶ್ರಲೋಹ ಮತ್ತು ಯೌಗಿಕಗಳನ್ನು ಕಂಡು +ಹಿಡಿಯಲಾಗಿದೆ. ನಿಯೋಬಿಯಂ ಮತ್ತು +ಜರ್ಮೆೇನಿಯಂಗಳನ್ನೊಳಗೊಂಡ ಯೌಗಿಕವು +೨೫೦ ಡಿಗ್ರಿ ಸೆಂಟಿಗ್ರೇಡ್‌ ಉಷ್ಣತೆಯಲ್ಲಿ +ಅತಿವಾಹಕವಾಗುವುದೆಂದು ವರದಿಯಾಗಿದೆ. +“ಲಾಂತಾನಮ್‌, ಬೇರಿಯಂ ಕಾಪರ್‌ ಆಕ್ಸೆ ಎಡ್‌”. +೨೩೮ ಡಿಗ್ರಿ ಸೆಂಟಿಗ್ರೇಡ್‌ ಉಷ್ಣತೆಯಲ್ಲಿ ಮತ್ತು +“ಯಿಟ್ರಿಯಂ ಬೇರಿಯಂ ಕಾಪರ್‌ ಆಕ್ಸೈಡ್‌” +೧೭೯ ಡಿಗ್ರಿ ಸೆಂಟಿಗ್ರೇಡ್‌ ಉಷ್ಣ ತೆಯಲ್ಲಿ +ಅತಿವಾಹಕಗಳಾಗುವವೆಂದು ಇತ್ತೀಚೆಗೆ ನಡೆದ +ಸಂಶೋಧನೆಗಳಿಂದ ತಿಳಿದು ಬಂದಿದೆ. ವಾತಾ- +ವರಣದ ಉಷ್ಣ ತೆಯಲ್ಲಿಯೇ ಅತಿವಾಹಕ +ಗಳಾಗುವ ಮಿಶ್ರಲೋಹಗಳನ್ನು ಕಂಡು ಹಿಡಿ +ದರೆ ಹುರುವ ರೈಲುಗಾಡಿಗಳು ನಿತ್ಯದ ಬಳಕೆಗೆ +ಬರುವುದು ಖಂಡಿತ.* ೨ + + +ಸಂಚಿಕೆಯಲ್ಲಿ ಪ್ರಕಟವಾಗಿರುವ ಕೆ. ಸದಾನಂದ ಬರೆದ + + +ಸಂ, + + +ತಳ. + + + + + +೧. ಬಲ-ಕೆಳಭಾಗದ ಸೊಂಟಿದ ಮೂಳೆ ೨. + + +ಮ್ಯಾ ಬರ್ನಿಯ ಬಿಂದು ೩. ಹೊಕ್ಕಳು + + +ದಿಢೀರ್‌ ಹೂಲ್ಬಿನೋವು - ಕಾರಣಗಳೇನು” + + +ಹು ಇಪ್ಪತ್ತು ವರ್ಷದ ಯುವತಿ. +ಇದ್ದಕ್ಕಿದ್ದಂತೆ ಒಂದು ದಿನ ಬೆಳಿಗ್ಗೆ ಏಳುವಾಗ +ತೀವ್ರತರ ಹೊಟ್ಟೆನೋವು ಬಂತು. ಈ ನೋವಿನ +ತೀವ್ರತೆಗೆ ಅವಳು ಕೂಡಲೂ ಆಗದೆ, ಮಲ- +ಗಲೂ ಆಗದೆ ವಿಧ ವಿಧ ಭಂಗಿಯಲ್ಲಿ ಒದ್ದಾಡ- +ಲಾರಂಭಿಸಿದಳು. ಒಂದೆರಡು ಸಲ ವಾಂತಿಯೂ +ಆಯಿತು. ಇವಳ ಒದ್ದಾಟ, ಕೂಗಾಟ ನೋಡಿ +ಸಹಿಸಲಾರದೆ ಅವಳ ತಂದೆ ಕೂಡಲೇ ಸಮೀಪದ +ವೈದ್ಯರನ್ನು ಕರೆದು ತಂದರು. ಅವಳ ಲಕ್ಷಣ- +ಗಳನ್ನು ಪರೀಕ್ಷಿಸಿದ ವೈದ್ಯರು “ಇದು ಅಪೆಂಡಿ- +ಸೈಟಿಸ್‌ ಇರಬಹುದು. ಕೂಡಲೇ ಆಸ್ಪತ್ರೆಗೆ +ಸೇರಿಸಿ ಶಸ್ತ್ರಚಿಕಿತ್ಸಕರ ಸಲಹೆ ಪಡೆಯಿರಿ” +ಎಂದರು. ಹಾಗೆಯೇ ಆಸ್ಪತ್ರೆಗೆ ಸೇರಿಸಿದ ಅವ- + + +೪೪) + + +ಡಾ. ಎಚ್‌. ಎಸ್‌. ಮೋಹನ + + + + + +ಳನ್ನು ಕೂಡಲೇ ಶಸ್ತ್ರಚಿಕಿತ್ಸೆಗೆ ಒಯ ಲಾಯಿತು. +ಹೊಟ್ಟೆಯ ಒಳಗೆ ನೋಡುವಾಗ ವೈದ್ಯರಿಗೆ +ಅಚ್ಚರಿ, ಅಪೆಂಡಿಕ್ಸಿಗೆ ಏನೂ ತೊಂದರೆಯಿಲ್ಲ. +ನಂತರ ವಿವರವಾಗಿ ಪರಿಶೀಲಿಸಿದಾಗ ಗೊತ್ತಾದ +ಅಂಶ - ಮೇದೋಜೀರಕ ಸ್ರಂಥಿ ತೀವ್ರತರ +ಸೋಂಕಿಗೆ ಒಳಗಾದದ್ದು. ತಕ್ಷಣವೇ ವೈದ್ಯರರಿ +ಅಲ್ಲಿಗೆ ಶಸ್ತ್ರಕ್ರಿಯೆ ಹೊಟ್ಟೆಯನ್ನು +ಹೊಲಿದು, ಆ ಕಾಯಿಲೆಗೆ ಅಗತ್ಯವಿದ್ದ ವೈದ್ಯ- +ಕೀಯ ಚಿಕಿತ್ಸೆಯನ್ನು ಕೊಡಹುವ ಏರ್ಪಾಡು +ಮಾಡಿದರು. + +ಹೀಗೆ ದಿಢೀರನೆ ಕಾಣಿಸಿಕೊಳ್ಳುವ ಹೊಟ್ಟೆ + + +ನಿಲಿಸಿ, +[ee] + + +ತ್‌ + + +ತೆ 111... ದಿಢೀರ್‌ ಹೊಟ್ಟೆನೋವು - ಕಾರಣಗಳೇನು? ೪೫ + + +ನೋವು, ರೋಗಿ ಮತ್ತು ಸಂಬಂಧಿಕರನ್ನು +ಗಾಬರಿಗೆ ಕೆಡುವುದಲ್ಲದೆ, . ನುರಿತ ವೈದ್ಯರನ್ನು +ಸಹ ಕೆಲ ಸಮಯ ದಾರಿ ತಪ್ಪಿಸಬಲ್ಲದು. +ಅದಕ್ಕೇ "ಹೊಟ್ಟೆಯು ಒಂದು ವಿಸ್ಮಯಗಳ +ಪೆಟ್ಟಿಗೆ' ಎಂದು ವರ್ಣಿಸಿದ್ದಾರೆ. ಏಕೆಂದರೆ +ಇಲ್ಲಿ ಹಲವು ಹತ್ತು ಅಂಗಗಳು, ರಕ್ತನಾಳಗಳು +ಗ್ರಂಥಿಗಳು ಇವೆ. ಯಾವೊಂದರ ತೀವ್ರವಾದ + + +ವ್ಯತ್ಯಾಸವೂ ಈ ದಿಢೀರ್‌ ಹೊಟ್ಟೆ ನೋವಿಗೆ ` + + +ಕಾರಣವಾಗಬಹುದು. ಹಾಗಾಗಿ ಹೆಚ್ಚಿನವರು +ತಿಳಿದಂತೆ ದಿಢೀರ್‌ ಹೊಟ್ಟೆ ನೋವು ಎಂದರೆ +ಅದು ಅಪೆಂಡಿಸೈಟಿಸ್ಸೇ ಸರಿ ಎಂದು ಭಾವಿಸು +ವುದು ತಪ್ಪು. ಶ್ವಾಸಕೋಶಕ್ಕೆ ಸಂಬಂಧಪಟ್ಟ +ಕಾರಣಗಳಿಂದ ಹಿಡಿದು ನರವ್ಯೂಹಕ್ಕೆ ಸಂಬಂಧ +ಪಟ್ಟ ಕಾರಣಗಳವರೆಗೆ ಯಾವುದೂ ಈ ರೀತಿಯ +ತೀವ್ರ ನೋವಿಗೆ ಕಾರಣವಾಗಿ ರೋಗಿಯನ್ನು +ಕಂಗೆಡಿಸಬಲ್ಲದು. ಈ ಕೆಳಕಂಡ ಕಾರಣಗಳಿಂದಾಗಿ +ದಿಢೀರ್‌ ಹೊಟ್ಟೆ ನೋವು ಬರಬಹುದು. + +ನ್ಯುಮೋನಿಯಾ ಕಾಯಿಲೆ ಮತ್ತು ಶ್ವಾಸ +ಕೋಶದ ಭಾಗದಲ್ಲಿ ನೀರು ಸೇರಿಕೊಳ್ಳುವ +ಕಾಯಿಲೆ "ಪ್ಲೂರಸಿ'ಯೂ ದಿಢೀರ್‌ ಹೊಟೆ ¥ +ನೋವಿಗೆ ಕಾರಣವಾಗಬಹುದು. ಆದರೆ ಆಗ +ಉಸಿರಾಟದ ಗತಿ ಬಹಳ ಹೆಚ್ಚಾಗಿರುತ್ತದೆ. +ಇದನ್ನು ಸುಲಭವಾಗಿ ಮೂಗಿನ ಹೊಳ್ಳೆಗಳ +ತೀವ್ರ ರೀತಿಯ ಅದುರುವಿಕೆಯಂದ ಕಂಡು +ಕೊಳ್ಳಬಹುದು. ವಿವರವಾಗಿ ಪರೀಕ್ಷಿಸಿದಾಗ +ಉಸಿರಾಟದ ಶಬ್ದಗಳಲ್ಲಿ ಆದ ವ್ಯತ್ಯಾಸ ಮತ್ತು +ಇತರ ಲಕ್ಷಣಗಳು ಗೋಚರಿಸುತ್ತವೆ. + + +ಹೊಟ್ಟೆಯ ಭಾಗದ ವಿವಿಧ ಕಾಯಿಲೆಗಳು + + +ಅಪೆಂಡಿಸೈಟಿಸ್‌ ಅಥವಾ ಅಪೆಂಡಿಕ್ಸ್‌ನ ತೀವ್ರ +ಸೋಂಕು; ಮಕ್ಕಳು ಮತ್ತು ಹದಿಹರೆಯದವ- +ರಲ್ಲಿ ಜಾಸ್ತಿ. ೨೦-೩೦ ವರ್ಷದವರಲ್ಲಿ ಹೆಚ್ಚು. +ದಿನದ ಯಾವ ಹೊತ್ತಿಗೂ ತೀವ್ರ ನೋವು ಬರ +ಬಹುದು. ಆದರೆ ಹೆಚ್ಚಿನ ಸಂದರ್ಭದಲ್ಲಿ ಬೆಳಗಿನ +ಜಾವದ ಸಮಯದಲ್ಲಿ ತೀವ್ರನೋವು ಬಂದು + + +ರೋಗಿಯನ್ನು ಫಕ್ಕಗೆ ನಿದ್ರೆಯಿಂದ ಎಚ್ಚರಿ +ಸುತ್ತದೆ. ಹೆಚ್ಚಾಗಿ ಮಲಬದ್ಧತೆ ಇರುತ್ತದೆ. +ಮೊದಲು ಇಡೀ ಹೊಟ್ಟೆಯ ಭಾಗದಲ್ಲಿ +ನೋವು ಕಾಣಿಸಿಕೊಂಡು ನಂತರ ಹೊಕ್ಕಳಂ +ಅಥವಾ ಸಲ್ಪ ಮೇಲ್ಭಾಗದಲ್ಲಿ ಕೇಂದ್ರೀಕೃತ +ವಾಗುತ್ತದೆ. ಕೆಲವೊಮ್ಮೆ ಹೀಗಾಗಿ ೩-೪ +ಗಂಟೆಗಳ ನಂತರ ವಾಂತಿಯಾಗುತ್ತದೆ. ವಾಂತಿ +ಯಲ್ಲಿ ಹೊಟ್ಟೆಯಲ್ಲಿರುವ ಆಸಾರ ಪದಾರ್ಥಗಳು +ಹೊರಗೆ ಹೋಗುತ್ತವೆ. ಜಠರ ಖಾಲಿಯಾದ +ನಂತರ ಅದು ನಿಲ್ಲುತ್ತದೆ. ಕೆಲವೊಮ್ಮೆ ವಾಂತಿ +ಇಲ್ಲದಿದ್ದಾಗ ವಾಂತಿ ಬರಂವಂತೆ ಬಾಯಿ ಹುಳಿ +ಹುಳಿಯಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. +ಉಸಿರು. ದುರ್ಗಂಧಮಯವಾಗಿದ್ದು, +ಗೆಯ ಮೇಲೆ ಬೆಳ್ಳಗಾದ ವಸ್ತುವು ಲೇಪಿತ- +ವಾಗಿರುತ್ತದೆ. "” ಮೊದಲ ಆರು ಗಂಟೆಗಳಲ್ಲಿ +ದೇಹದ ತಾಪಮಾನ ಮತ್ತು ನಾಡಿ ಬಡಿತಗಳಲ್ಲಿ +ಬಹಳ ವ್ಯತ್ಯಾಸ ಕಾಣಿಸಿಕೊಳ್ಳದಿದ್ದರೂ +ನಂತರ ೯೯೦. _೧೦೨೦[ಗಳವರೆಗೆ ಜ್ವರ +ಬರುತ್ತದಲ್ಲದೆ ನಾಡಿ ಬಡಿತ ೯೦—-೧೦೦ರ +ವರೆಗೂ ಹೆಚ್ಚುತ್ತದೆ. ಸಾಮಾನ್ಯವಾಗಿ ೨೪ +ಗಂಟೆ��ಳ ನಂತರ ಹೊಟ್ಟೆ ನೋವು ಬಲಭಾಗ +ವಂತ್ತು ಕೆಳಭಾಗಕ್ಕೆ ಸೀಮಿತವಾಗುತ್ತದೆ. +ಮುಖ್ಯವ`ದ ಲಕ್ಷಣ ಎಂದರೆ ಹೊಟ್ಟೆಯನ್ನು +ಅದುಮಿದಾಗ ಮ್ಯಾಕ್‌ ಬರ್ನಿಯ ಬಿಂದು*ವಿ +ನಲ್ಲಿ ತೀವ್ರವಾದ ನೋವು ಇರುತ್ತದೆ. ನಂತರ +ಹೊಟ್ಟೆಯಲ್ಲಿ ಒಂದು ರೀತಿಯ ಜಡತ್ವದ +ಅನುಭವವಾಗುತ್ತದೆ. ಕೆಲವೊಮ್ಮೆ ಎಡಭಾಗದ +ಹೊಟ್ಟೆಯನ್ನು ಗಟ್ಟಿಯಾಗಿ ಅದುಮುವುದ- +ರಿಂದ, ಒಳಗಿನ ಕರುಳಿನ ಸುಶಳಿಗಳು ಬಲಭಾಗಕ್ಕೆ +ಸ್ಥಳಾಂತರ ಹೊಂದುವುದರಿಂದ ಬಲ ಹೊಟ್ಟೆಯ + + +ನಾಲಿ- + + +” ಹೊಕ್ಕಳು ಮತ್ತು ಬಲ - ಕೆಳಭಾಗದ +ಸೊಂಟದ ಮೂಳೆಗೆ ಒಂದು ನೇರ ಕಾಲ್ಪನಿಕ +ಕೀಖೆಯನ್ನೆಳೆದರೆ, ಮೊದಲಿನ ರಿ ಭಾಗ +ಮತ್ತು ನಂತರದಲ್ಲಿ ಭಾಗ ಸೇರುವ ಕಾಲ್ಸನಿಕ +ಬಿಂದುವೇ ಮ್ಯಾಕ್‌ ಬರ್ನಿಂಯಂ ಬಿಂದು. + + +ಕಾ + + +ಭಾಗದಲ್ಲಿ ತೀವ್ರ ರೀತಿಯ ನೋವಾಗುತ್ತದೆ. +ಇದು ಈ ರೋಗವನ್ನು ದೃಢೀಕರಿಸುತ್ತದೆ. + +ಒಂದು ಕಾಲದಲ್ಲಿ ಬಹಳಷ್ಟು ಜನರ ಸಾವಿಗೆ +ಕಾರಣವಾದ ಈ ಅಪೆಂಡಿಸೈಟಿಸ್‌ ಕಾಯಿಲೆಯ +ಅಪಾಯ ಕ್ಲುಪ್ತ ಸಮಯದಲ್ಲಿ ರೋಗ ಪತ್ತೆ +ಹಚು ವಿಕೆ ಮತ್ತು ಶಸ್ತ್ರಕ್ರಿಯೆಗಳಿಂದ ಬಹಳ +ಕಡಿಮೆಯಾಗಿದೆ. ಆದರೂ ಈಗಲೂ ,೪-೫%ಿ +ಜನರು ಇದರಿಂದ ಮರಣವನ್ನಪ್ಪುತ್ತಿದ್ದಾ ರೆ +ಎಂಬುದು ದೌರ್ಭಾಗ್ಯದ ಸಂಗತಿ. + +ಮಾನವ ಮತ್ತು ಕೆಲವು ಪ್ರಾಣಿಗಳಲ್ಲಿ ಮಾತ್ರ +ಇರಂವ ಈ ಅಪೆಂಡಿಕ್ಸ್‌ ಸರಿಯಾಗಿ ಬೆಳವಣಿಗೆ +ಹೊಂದದ ಕೆಲವು ಕೆಳವರ್ಗದ ಪ್ರಾಣಿಗಳ +ದೊಡ್ಡ ಕರುಳಿನ ಒಂದಂ ತುದಿಯ ಭಾಗ. +ಇದು ಮಾನವನಲ್ಲಿ ಸಣ್ಣ ಕರುಳಿನ ಭಾಗ +ಮುಗಿದು, ದೊಡ್ಡ ಕರುಳಿನ ಭಾಗ ಆರಂಭ +ವಾಗುವಲ್ಲಿ, ೩-೪ ಅಂಗುಲಗಳಷ್ಟು ಮು +. ಚಾಚಿಕೊಂಡಿರುತ್ತದೆ. ಮಾನವನಲ್ಲಿ ಇದಕ್ಕೆ ನಿಜ +ವಾದ ಯಾವ ಕೆಲಸವೂ ಇಲ್ಲ. ಆದರೆ ದೇಹ +ವಿಕಾಸದ ಒಂದು ಪುರಾವೆಯಾಗಿ ಇನ್ನೂ +ಉಳಿದುಕೊಂಡಿರುವುದಲ್ಲದೆ ಬಹಳಷ್ಟು ತೊಂದ +ರೆಗೂ ಕಾರಣವಾಗುತ್ತದೆ. + + +ಹೊಟ್ಟೆಯ ಹುಣ್ಣಿನಿಂದ ಕರುಳು ಅಥವಾ +ಜಠರ ಛಿದ್ರವಾಗುವುದು + +ಹೀಗಾಗುವ ಮೊದಲು ವ್ಯಕ್ತಿಗೆ ಹೊಟ್ಟೆಯ +ಹುಣ್ಣಿನ ಕಾಯಿಲೆ ಬಹಳ ದಿನಗಳಿಂದ ಇರಶಠಿವ +ಸಂಗತಿ ಗೊತ್ತಿರುತ್ತದೆ. ಆಲ್ಲದೆ ಈ ವ್ಯಕ್ತಿಗೆ + + +"ಅಲ್ಪರ್‌' ಕಾಯಿಂಲೆಯ ಲಕ್ಷಣಗಳಾದ +ಆಹಾರ ಸೇರದಿರುವಿಕೆ, ಆಹಾರ ತೆಗೆದು +ಕೊಳ್ಳುವ ಮೊದಲು ಅಥವಾ ನಂತರ + + +ಯಾವುದೋ ನಿರ್ದಿಷ್ಟ ವೇಳೆಯಲ್ಲಿ ಬರುವ +ಹೊಟೆ ನೋವು-ಮೊದಲಾದವು ಇರುತ್ತವೆ. +ಅಲ್ಲದೆ ಈ ತೀವ್ರ ರೀತಿಯ ನೋವು ಹೊಕ್ಕಳಿನ +ಮೇಲಾ ಿಗದಿಂದ ಆರಂಭವಾಗಿ ಕಿಬೊ ಟ್ಟೆ ಯ +ಬಲ-ಕೆಳ ಭಾಗಕ್ಕೆ ಪಸರಿಸುತ್ತದೆ. ಅಪೆಂಡಿ + + +ಕಸ್ತೂರಿ, ಡಿಸೆಂಬರ್‌ ೧೮೭ _'_'7 + + + + + +ಸೈಟಿಸ್‌ನಲ್ಲಾದರೆ ಈ ನೋವು ಹೊಕ್ಕಳಿನ ಭಾಗ __ +ದಲ್ಲಿಯೇ ಶುರುವಾಗಿ ಕೆಳ-ಬಲಭಾಗದ ಕಿಬ್ಬೊ +ಟೈೆಗೆ ಪಸರಿಸುತ್ತಿದೆ. +ಪಿತ್ತ ಜನಕಾಂಗದ ತೀವ್ರ ರೀತಿಯ ಸೋಂಕು: +ಯಕೃತ್ತಿನ ಹಿಂಭಾಗದಲ್ಲಿರಂವ ಪಿತ್ತಜನ- +ಕಾಂಗ ಸಹಿತ ತೀವ್ರ ರೀತಿಯ ಸೋಂಕಿಗೆ ಒಳ +ಗಾಗಬಹುದು. ಹಾಗಾದಾಗ ದಿಢೀರ್‌ ಹೊಟ್ಟೆ +ನೋವಿಗೂ ಕಾರಣವಾಗಬಹುದು. ಇದು +ಹೆಂಗಸರಲ್ಲ���, ಸ್ಮೂಲಕಾಯದವರಲ್ಲಿ ಕಾಣಿಸಿ +ಕೊಳ್ಳುವುದು ಹೆಚ್ಚು. ಆದರೆ: ಈ ಹೊಟ್ಟೆ +ನೋವು ಹೆಚ್ಚಿನ ಸಂದರ್ಭದಲ್ಲಿ ಬೆನ್ನಿನ ಭಾಗಕ್ಕೆ +ಪಸರಿಸುತ್ತದೆ. ಅಲ್ಲದೆ ಕೆಲವೊಮ್ಮೆ ಸೋಂಕಿ +ನಿಂದ ದೊಡ್ಡದಾದ ಪಿತ್ತಿಕೋಶ ಸಹಿತ ಹೊಟ್ಟೆ +ಯಂನ್ನು ಅದುಮಿದಾಗ ಗೊತ್ತಾಗಬಹುದು. +ಬಲಭಾಗದ ಭುಜದ ಭಾಗದಲ್ಲಿ ಎಬಟ್ಟಿ ದಾಗ +ಒಂದು ರೀತಿಯ ನೋವಿನ ಅನುಭವ ಇದ್ದ ರೆ +ಅದು ಈ ಕಾಯಿಲೆಯನ್ನು ದೃಢೀಕರಿಸುತ್ತದೆ. +ಕೆಲವೊಮ್ಮೆ ಅಪೆಂಡಿಸೈಟಿಸ್‌ಗೂ ಈ ಕಾಯಿ +ಲೆಗೂ ವ್ಯತ್ಕಾಸ ಗೊತ್ತಾಗದಿದ್ದಾಗ-ಕೋಲಿಸಿ +ಸ್ಫೋಗ್ರಫಿ ಎಂಬ ವಿಶೇಷ ಎಕ್ಸರೇ ಪರೀಕ್ಷೆ +ಕಾಯಿಲೆಯನ್ನು ದೃಢೀಕರಿಸುವಲ್ಲಿ ಸಹಾಯ +ಮಾಡುತ್ತದೆ. + + +ಕರುಳಿನ ತೀವ್ರ ರೀತಿಯ ಸೋಂಕು ಳಃ +ತೀವ್ರ ಪ್ರಮಾಣದ ಭೇದಿ ಇರುತ್ತದೆ. +ಹೊಟ್ಟೆನೋವು, ಜ್ವರ ಮತ್ತು ಪದೇ ಪದೇ +ಆಗರಿವ ವಾಂತಿ-ಇದರ ಮುಖ್ಯ ಲಕ್ಷಣಗಳು. + + +ಈ ಕಾಯಿಲೆಯಲ್ಲಿ ಸಹಿತ ಒಳಗಿನ ಲಿಂಫ್‌ + + +ಗ್ರಂಥಿಗಳ ಊದುವಿಕೆಯಿಂದ ಬಲ- ಕೆಳಭಾಗದ +ಕಿಬ್ಬೊಟ್ಟೆಯನ್ನು ಒತ್ತಿದಾಗ ವಿಪರೀತ ನೋವಿನ +ಅನುಭವವಾಗಬಹುದು. ಆಗ ಇದನ್ನು ಅಪೆಂಡಿ +ಸೈಟಿಸ್‌ನಿಂದ ಬೇರ್ಪಡಿಸುವುದು ಬಹಳ ಕಷ್ಟ. +ಅಂತಹ ಸಂದರ್ಭಗಳಲ್ಲಿ ಅಪೆಂಡಿಕ್ಸ್‌ ತೆಗೆಯಂವ +ಶಸ್ತ್ರಕ್ರಿಯೆ ಮಾಡುವುದೇ ಕ್ಷೇಮ ಎಂದು _- +ಜ್ಞರರಿ ಅಭಿಪ್ರಾಯಪಡುತ್ತಾರೆ. ತ + + +4 + + +& + + +ಳ್‌ + + +ಥೆ” + + +ಗ +ಆ + + +ಹ್ಮ್‌ ಇನೆ + + + + + +ಹೊಟ್ಟೆಯ ಲಿಂಫ್‌ ಗ್ರಂಥಿಗಳೆ ಊದುವಿಕೆ: +ರೀತಿಯ ಹೊಟ್ಟೆನೋವು, ಮಕ್ಕಳು +ಹದಿಹರೆಯದವರಲ್ಲಿ ಹೆಚ್ಚು. ಮುಖ್ಯ +ಅಂಶವೆಂದರೆ, ನೋವು ಒಮ್ಮೆ +ತೀವ್ರವಾಗಿ « ಬರುತ್ತದೆ, ಕೆಲವು ಸವಂಯ +ಏನೂ ನೋವಿರುವುದಿಲ್ಲ. ಮತ್ತೆ ಸ್ವಲ್ಪ ಸಮ +ಯದ ನಂತರ ನೋವು ಮತ್ತೆ ತೀವ್ರವಾಗಿ +ಬರುತ್ತದೆ. ವಾಂತಿ ಇರುವುದಿಲ್ಲ. ರೋಗಿ ತನ್ನ +ಮಗ್ಗುಲನ್ನು ಬದಲಾಯಿಸಿದ ಹಾಗೆ ಹೆಚ್ಚು +ನೋವಿರುವ ಜಾಗ ಸಹಿತ ಬದಲಾಗುತ್ತಾ +ಹೋಗುತ್ತದೆ. ಇದು ಈ ಕಾಯಿಲೆ ಇರುವು +ದನ್ನು ದೃಢೀಕರಿಸುತ್ತದೆ. ಕೆಲವೊಮ್ಮೆ ಈ +ಇಯಿಲೆಯ ಜೊತೆ ಜೊತೆಗೆ ಶ್ವಾಸಕೋಶಕ್ಕೆ +ಸಂಬಂಧಪಟ್ಟಂತೆ ಸೋಂಕೂ ಇರಬಹುದು. + + +ಕರುಳಿನ ಭಾಗದಲ್ಲಿ ಅಡಚಣಿ + + +ಈ +ಮತ್ತು + + +ಎವಿಧ ಕ:ರಣಗಳಿಂದ ಆಹಾರವು ಕರುಳಿನ. + + +ಒಳಗಡೆ ಚಲಿಸುವ ತನ್ನ ಸಾಮಾನ್ಯ ಕೆಲಸದಲ್ಲಿ +ಅಡಚಣೆಯುಂಟಾಗಿ ಈ ಕಾಯಿಲೆ" ಬರುತ್ತದೆ. +ಇದರಲ್ಲಿ ವಿಪರೀತ ವಾಂತಿ ಇರುತ್ತದೆ. ಮತ್ತು +ನೋವು ಹೊಕ್ಕಳಿನ ಭಾಗಕ್ಕೇ ಸೀಮಿತವಾಗಿರು +ತ್ತದೆ, + + +ಮೇದೋಜೀರಕ ಗ್ರಂಥಿಯ ತೀವ್ರ ರೀತಿಯ +ಸೋಂಕು: ವಯಸ್ಸಾದವರಲ್ಲಿ ಅಂದರೆ ೫೦-೬೦ +ವರ್ಷದವರಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. +ವಿಶೇಷ ಅಥವಾ ಹೆಚ್ಚು ಊಟ ಮಾಡಿದ +ಕೆಲವು ಹೊತ್ತಿನ ನಂತರ "ಕಾಣಿಸಿಕೊಳ್ಳ ವ ಈ +ನೋವು ಹೊಕ್ಕಳಿನ ಮೇಲ್ಭಾ ಗದಲ್ಲಿ ಶುರು +ವಾಗಿ, ಬೆನ್ನಿನ ಭಾಗಕ್ಕೆ ಪಸರಿಸುತ್ತದೆ. +ನೋವನ್ನು ಕಡಿಮೆ ಮಾಡಿಕೊಳ್ಳಲು ವಿಚಿತ್ರ +ಭಂಗಿಯಲ್ಲಿ ರೋಗಿ ಬಗ್ಗು ತ್ತಾನೆ, ಕೂಡುತ್ತಾನೆ, +ಹೊರಳಾಡಂತ್ತಾನೆ, ಏನೆಲ್ಲ ಮಾಡುತ್ತಾನೆ. + + +ದೇ ಪದೇ ವಾಂತಿಯಾಗುತ್ತಿರುತ್ತದೆ. ಗಡ + + +ತಾಪಮಾನ ೯೯-೧೦೦೨ ೯ ಗಿಂತ ಮೇಲೇರ +ವುದಿಲ್ಲ. ಆದರೆ ನಾಡಿಬಡಿತ ಮಾತ್ರ a + + +Ad WSS 0. + + +ದಿಢೀರ್‌ ಹೊಟ್ಟೆ ] ನೋವು ದ ಕಾರಣಗಳೇ ನು? + + +೪೭ + + +ಹೆಚ್ಚಿರುತ್ತವೆ. ಹೊಟ್ಟೆಯ ಜಡತ್ವ ಇರಂ- +ವುದಿಲ್ಲ. ಹೊಕ್ಕಳಿನ ಮೇಲ್ಭಾಗದಲ್ಲಿ ಮತ್ತು +ಎಡ-ಕೆಳಭಾಗದ ಕಿಬ್ಬೊಟ್ಟೆಯ ಭಾಗದಲ್ಲಿ ಆದು +ಮಿದಾಗ ತೀವ್ರ ರೀತಿಯ ನೋವಿನ ಅರಿವಾಗು +ತ್ತದೆ. ರಕ್ತದಲ್ಲಿ "ಆಮ್ಲಜನಕದ ಅಂಶ ಕಡಿಮೆ +ಯಾಗಿ ಮೈಯೆಲ್ಲಾ ನೀಲಿಯಾಗುವಿಕೆಯಂ ಲಕ್ಷಣ +ಇರುವುದು ಮತ್ತು ೧೫-೨೦% ಜನರಲ್ಲಿ ಅರ + + +ಸಿನ ಕಾಮಾಲೆಯ ಲಕ್ಷಣ ಸಹ ಇರುತ್ತದೆ. +ಬೇರೆ ಎಲ್ಲಾ ಕಾಯಿಲೆಯಿಂದ ಇದನ್ನು ಪ್ರತ್ಯೇ + + +ಕಿಸುವ ಪರೀಕ್ಷೆ ಎಂದರೆ ರಕ್ತದಲ್ಲಿ ಸೀರಮ್‌ +ಅಮೈಲೇಸ್‌ನ , ಅಂಶ ಇದರಲ್ಲಿ ವಿಪರೀತ +ಹೆಚ್ಚಿರುತ ತ್ತದೆ. + + +ಸ್ತ್ರೀ ಸಂಬಂಧ ಕಾಯಿಲೆಗಳು + +ಗರ್ಭನಳಿಕೆಗಳ ಸೋಂಕು : ಇದರಲ್ಲಿ ರೋಗಿಗೆ +ಮೊದಲಂ ಬಿಳಿ ಬಟ್ಟೆ ಹೋಗುವುದು, ಖುತುಚಕ್ರ +ದಲ್ಲಿ ವಿವಿಧ ಬದಲಾವಣೆಗಳಾಗುತ್ತವೆ. ಖುತು +ಚಕ್ರದಲ್ಲಿ ಆಗಾಗ ಬರುತ್ತಿದ್ದ ಹೊಟ್ಟೆ ನೋವು, +ಮೂತ್ರ ವಿಸರ್ಜಿಸುವಾಗ ಉಂಟಾಗುವ ಉರಿ +ಯುವ ನೋವು ಮೊದಲಾದ ಲ ಣಗಳಿರುತ್ತವೆ. +ಕಿಬ್ಬೊಟ್ಟೆಯನ್ನು ಆದುವಿಂದಾಗ ದೇಹದಲ್ಲಿ +ಎರಡು ಗರ್ಭನಳಿಕೆಗಳು ಇರುವುದರಿಂದ ಎರಡೂ +ಬದಿಗೆ ತೀವ್ರ ರೀತಿಯ ನೋವಿನ ಅನುಭವ +ಆಗುತ್ತದೆ ಎಂಬುದು ಈ ಕಾಯಿಲೆಯ ವಿಶೇಷ. +ರ್ಭಕೋಶದಿಂದ ತೆಗೆದ ದ್ರವವನ್ನು ಸೂಕ್ಷ್ಮ- +ದರ್ಶಕ ಪರೀಕ್ಷೆಗೆ ಒಳಪಡಿಸಿದಾಗ ರೋಗ ಸುಲಭ +ವಾಗಿ ಪತ್ತೆಯಾಗುತ್ತದೆ. + + +ಇ + + +ಗರ್ಭಕೋಶದ ಹೊರಗಿನ ಗರ್ಭ: ಸಾಮಾನ್ಯ +ವಾಗಿ ಆಗುವಂತೆ ಇಲ್ಲಿ ಗರ್ಭಕೋಶದಲ್ಲಿ ಗರ್ಭ +ಬೆಳವಣಿಗೆಯಾಗಂವುದಿಲ್ಲ. ವಿವಿಧ ಕಾರಣಗಳಿಂದ +ಗರ್ಭನಳಿಕೆ ಮತ್ತಿತರ ಜಾಗಗಳಲ್ಲಿ ಗರ್ಭ ಬೆಳೆ +ಯುತ್ತದೆ. ಈ ರೀತಿಯ ಗರ್ಭ ಎಡ ಭಾಗದಲ್ಲಿ +ಆದಾಗ ರೋಗ ಪತ್ತೆ ಹಚ್ಚು ವಿಕೆ ಕಷ ವಾಗುವು +ದಿಲ್ಲ. ಆದರೆ ಬಲ ಭಾಗದಲ್ಲಿ ಆದಾಗ ಎಷ್ಟೋ +ಸಂದರ್ಭಗಳಲ್ಲಿ ಇದು ಅಪೆಂಡಿಸೈಟಿಸ್ಸಿನ ಲಕ್ಷಣ + + + + + +೪೮ + + +ಗಳನ್ನೇ ಹೋಲುತ್ತದೆ. ಇದರಲ್ಲಿ ನೋವು ಬಲ +ಭಾಗದ ಕಿಬ್ಬೊಟ್ಟೆಯಲ್ಲೇ ಶುರುವಾಗುತ್ತದೆ- +ಮತ್ತು ಯತುಚಕ್ರದಲ್ಲಿ ಆದ ವೃತ್ಯಾಸದ ಬಗ್ಗೆ +ರೋಗಿಗೆ ಗೊತ್ತಿರುತ್ತದೆ. ಕೆಲವೊಮ್ಮೆ ಭುಜದ +ಭಾಗಕ್ಕೆ ನೋವು ಪಸರಿಸುವುದಲ್ಲದೆ ಆ ಭಾಗ +ದಲ್ಲಿರುವ ಸ್ಪರ್ಶಜ್ಞಾನ ಹೆಚ್ಚಿರುತ್ತದೆ. ಇದರಲ್ಲಿ +ಒಳಭಾಗದಲ್ಲಿ ವಿಪರೀತ ರಕ್ತಸ್ರಾವ ಆಗುವ +ಸಂಭವವೂ ಇದೆ. ಹಾಗಾದಾಗ ಇಂತಹುದೇ +ರೋಗ ಎಂಬುದರ ಬಗ್ಗೆ ಅನುಮಾನ ಇರು +ವುದಿಲ್ಲ. ಇದೇ ರೀತಿ ತೀವ್ರ ನೋವಿಗೆ ಕಾರಣ +ವಾಗುವ ಇನ್ನಿತರ ಸಂದರ್ಭಗಳು ಎಂದರೆ ಅಂಡಾ +ಶಯಂದ ಸಿಸ್ಟ್‌ ಛಿದ್ರವಾದಾಗ ಮತ್ತು ಅದು +ತಿರುಚಿಕೊಂಡಾಗ. + + +ಮೂತ್ರಜನಕಾಂಗಕ್ಕೆ ಸಂಬಂಧಪಟ್ಟ +ಕಾಯಿಲೆಗಳು + +ಮೂತ್ರನಾಳದ ನೋವು : ಈ ಭಾಗದಲ್ಲಿ +ಲವಣಾಂಶಗಳಿಂದ ಉಂಟಾದ ಕಲ್ಲುಗಳು ಹೆಚ್ಚಿನ +ಸಂದರ್ಭಗಳಲ್ಲಿ ಈ ರೀತಿಯ ನೋವಿಗೆ ಕಾರಣ +ವಾಸುತ್ತವೆ. ಆದರೆ ಈ ನೋವು ಹೆಜ್ಜಾಗಿ +ಹಿಂಭಾಗದಲ್ಲಿ ಆರಂಭಗೊಂಡು ಸೊಂಟದ ಭಾಗಕ್ಕೆ +ಪಸರಿಸಂತ್ತದೆ. ಅಲ್ಲದೆ ಇದರಲ್ಲಿ ಮೂತ್ರಕ್ಕೆ +ಸಂಬಂಧಪಟ್ಟ ಲಕ್ಷಣಗಳಾದ ಮೂತ್ರ ವಿಸರ್ಜಿ + + +ಸುವಾಗ ನೋವು, ಪದೇ ಪದೇ ಮೂತ್ರ +ಹೋಗುವುದು ಇತ್ಯಾದಿಗಳು ಇರುತ್ತವೆ. +ಆದರೆ ರೋಗಿಯು ಕೆಮ್ಮಿದಾಗ ನೋವು + + +ಕಾಣಿಸುವುದಿಲ್ಲ (ಅಪೆಂಡಿಸೈಟಿಸ್‌ನಲ್ಲಿ ಕಾಣಿಸು- +ತ್ತದೆ) ಎಕ್ಸ್‌ರೇ ಸಿಸ್ಟೋಸ್ಕೋಷಿ ಮೊದ- +ಲಾದ ಪರೀಕ್ಷೆಗಳಿಂದ ಈ ಕಾಯಿಲೆಯನ್ನು +ನಿಖರವಾಗಿ ಪತ್ತೆ ಹಚ್ಚಬಹುದು. +ಮೂತ್ರಪಿಂಡದ ತೀವ್ರ ರೀತಿಯ ಸೋಂಕು: +ಯೌವನದಲ್ಲಿ ಹೆಚ್ಚು ಬರುವ ಈ ಕಾಯಿಲೆಯಲ್ಲಿ + + +ಸಹ ರೋಗಿಗೆ ಪದೇ ಪದೇ ಮೂತ್ರ +ಹೋಗುವ ತೊಂದರೆ ಇರುತ್ತದೆ. ಬಲಭಾಗದ +ಮೂತ್ರಪಿಂಡಕ್ಕೆ ಸೋಂಕು ತಗಲಿದಾಗ + + +ಕಸ್ತೂರಿ, ಡಿಸೆಂಬರ್‌ ೧೯೮೭ + + +ತಾ ಕಗ ಇರೂ ಮ ಎ! +TE: + + +ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಶುರು + + + + + +ವಾದರೂ ಹಿಂಭಾಗದಲ್ಲಿ ಕಾಣಿಃಕೊಳ್ಳುತ್ತದೆ + + +ಎಂಬುದು ತೀರ ಮುಖ್ಯ: ಜ್ವರ ೧೦೨ ವರೆಗೂ +ಇರಬಹುದು. ನಡುಕ ಇರುತ್ತದೆ. ಕೆಲವೊಮ್ಮೆ ಸರಿ +ಯಾಗಿ ಪರೀಕ್ಷಿಸಿ ಹೊಟ್ಟೆಯನ್ನು ಅದುಮಿದಾಗ +ಊದಿಕೊಂಡ ಮೂತ್ರಪಿಂಡ ಗೊತ್ತಾಗುತ್ತದೆ. +ವಿಶೇಷ ಎಕ್ಸ್‌ರೇ ಪರೀಕ್ಷೆಗಳಿಂದ ರೋಗವನ್ನು +ಸುಲಭವಾಗಿ ಪತ್ತೆ ಹಚ್ಚ ಬಹುದು. + + +ಕೇಂದ್ರೀಯ ನರಮಂಡಲಕ್ಕೆ ಸಂಬಂಧ- +ಪಟ್ಟ ಕಾಯಿಲೆಗಳು + +ಈ ಗುಂಪಿನಲ್ಲಿ ಬರುವ ಪ್ರಮುಖ ಕಾಯಿಲೆ +ಗಳೆಂದರೆ ಸಿಹಿಮೂತ್ರರೋಗದಿಂದ ಉಂಟಾಗುವ +ತೀವ್ರ ರೀತಿಯ ಹೊಟ್ಟೆ ನೋವು, ಸರ್ಪಸುತ್ತು +ಕಾಯಿಲೆಯ ಪೂರ್ವದಲ್ಲಿ ಉಂಟಾಗುವ ತೀವ್ರ +ರೀತಿಯ ನೋವು, ಸಿಫಿಲಿಸಿನಲ್ಲಿ ಉಂಟಾಗುವ +ಹೊಟ್ಟೆನೋವು, ವಿವಿಧ ಕಾರಣಗಳಿಂದ +ಬೆನ್ನುಹುರಿಯ ನರಗಳಿಗೆ ಸಂಬಂಧ ಪಟ್ಟಂತೆ +ಉಂಟಾಗುವ ನೋವ, ಪಾರ್ಫಿರಿಯಾ ಕಾಯಿಲೆ +ಯಲ್ಲಿ ಉಂಟಾಗುವ ತೀವ್ರ ರೀತಿಯ ಹೊಟ್ಟೆ +ನೋವು, ಇತ್ಯಾದಿ. + + +ಹೀಗೆ ಹತ್ತು ಹಲವು ಕಾರಣಗಳು ಈ +ರೀತಿಯ ದಿಢೀರ್‌ ಹೊಟ್ಟೆ ನೋವಿಗೆ +ಇರುವುದರಿಂದ ಇಂತಹುದೇ ಕಾಯಿಲೆ, + + +ನಿರ್ದಿಷ್ಟ ವ್ಯಕ್ತಿಯ ನೋವಿಗೆ ಕಾರಣ ಎಂದು +ಕಂಡು ೬ಡಿಯುವಲ್ಲಿ ರೋಗಿಯ ವಿವರವಾದ +ರೋಗ ಲಕ್ಷಣ, ಮೊದಲು ರೋಗಿಗಿದ್ದ +ವಿವಿಧ ಕಾಯಿಲೆಗಳ ರೋಗಿಯ ಆಗಿನ +ಪರಿಸ್ಥಿತಿ, ಲಕ್ಷಣಗಳು ಮಾತ್ರವಲ್ಲದೆ ಎವಿಧ +ರೀತಿಯ ಪರೀಕ್ಷೆಗಳು, ವಿಶೇಷ ಪರೀಕ್ಷೆಗಳು +ಬಹಳ ಸಹಾಯಕವಾಗಬಲ್ಲವು. ಹಾಗಿದ್ದ ರೂ +ಜವಾದ ರೋಗ ಮೊದಲು ತಿಳಿಸಿದ ಉದಾಹರಣೆ +ಯಲ್ಲಿಯಂತೆ ಶಸ್ತ್ರಕ್ರಿಯೆ. ಮಾಡುವಾಗಲೇ +ಗೊತ್ತಾಗಂತ್ತದೆಂಬುದು ಎಷ್ಟೋ ವೇಳೆ ನಿಜ +ವಾದ ಸಂಗತಿ. x + + +| + + +ಛೆ ತೆ + + +ಕ್ಸ + + +ಹ + + +ne + + +ಹಂದರ + + +ಹೊನನ ಸಾಕರ್‌ ಆದದ + + +ADE ಸೂಸಲ್‌ ಸ್ಟುಡಿಯೋಕ್ಕೆ ರಾವಂ- +ಚಂದ್ರನ ಜೊತೆ ಹೋದೆ. ಅದು ಅತ್ಮಂತ +ಆಧುನಿಕವಾಗಿ ಸಜ್ಜು ಗೊಳಿಸಲ್ಪಟ್ಟಿತ್ತು, ಅದರ +ವೈಭವ ಕಂಡು ದಂಗಾದೆ. ಅದರ ಯಜಮಾನ +ನಮಗೆ ಕಾಫಿ ಬಿಸ್ಕತ್‌ಗಳನ್ನು ಕೊಟ್ಟು ಉಪ- +ಚಾರ ಮಾಡಿದ. ನಂತರ, “ಸಾರ್‌ ನನ್ನದೊಂದು +ರಿ��್ವೆಸ್ಬು” ಅಂದ. + +“ಏನು ಮಿಸ್ಟರ್‌ ಸೂಸಲ್‌?” ಎಂದೆ. + +“ನೀವು ಒಳಗೆ ಬಂದರೆ ನಿಮ್ಮ ಹೇರ್‌ ಟ್ರಿಂ +ಮಾಡುತ್ತೇನೆ. ಅದನ್ನ ನಮ್ಮ ಅಸಿಸ್ಟೆಂಟ್‌ +ಫೋಟೋ ತೆಗೆದುಕೊಳ್ಳುತ್ತಾರೆ. ನಮ್ಮ ಆಲ್ಬ- +ಮ್ಮಿಗೆ ಅದರ.” + +“ನಿಮ್ಮಿಷ್ಟ...” ಅಂದು ಕಾಫಿ ಕುಡಿದಾದ +ಮೇಲೆ ಒಳಗೆ ಹೋಗಿ ಅವರಂ ತೋರಿಸಿದ +ಕಂರ್ಚಿಯಲ್ಲಿ ಕುಳಿತೆ. ಅವರ ಅಸಿಸ್ಟೆಂಟ್‌ ರೀಟಾ +ಬಂದು ಫೋಟೋ ತೆಗೆದುಕೊಂಡಳು. + +“ನಿಮ್ಮ ಸ್ಟುಡಿಯೋದಲ್ಲಿ ಎಲ್ಲರೂ ಇಂಗ್ಲೀಷಿ +ನಲ್ಲಿ ಮಾತಾಡ್ತಾರಲ್ಲ, ನೀವು ಇಷ್ಟು ಚೆನ್ನಾಗಿ +ಕನ್ನಡ ಮಾತಾಡಲು ಎಲ್ಲಿ ಕಲಿತಿರಿ?” ಎಂದೆ. + +ಅವನು ಹಾರ್ದಿಕವಾಗಿ ನಕು ಸ ನಾನು + + +ವೇ. ಮು. ಮುಕುಂದ + + +ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೆ. ನವ್ಮೂ +ತಂದೇನೂ ಅಷ್ಟೆ. ನಮ್ಮ ಮನೇಲಿ ನಾವು ಆಡುವ +ಮಾತೂ ಕನ್ನಡಾನೆ” ಅಂದ. ನನಗೆ ಆಶ್ಚರ್ಯ +ವಾಯಿತು. + +ಆಮೇಲೆ ಅನ್ನಿಸಿತು, ಇವನು ಹೆಸರು +ಬದಲಾಯಿಸಿದ್ದಾನೆ ಅಂತ, ದಿನಾ ಬೇರೆ ಬೇರೆ +ಜನಗಳೊಡನೆ ಬೆರೆತು ಕೆಲಸ ಮಾಡುತ್ತಾ ಇದ್ದರೆ +ಅವರ ಮನಸ್ಸಿನ ಇಂಗಿತ ಅರಿತಂಕೊಳ್ಳುವ +ಚಂರುಕುತನ ತಾನಾಗಿಯೇ ಬೆಳೆಯುತ್ತದೆ ಅಂತ +ಇಣುತ್ತೆ. ನನ್ನ ಮನಸ್ಸಿನ ಇಂಗಿತ ತಿಳಿದು +ಕೊಂಡು “ನಾನಂ, ನನ್ನ ಹೆಸರನ್ನು ನನ್ನ ಗುರು- +ಗಳ ಮೇಲಿನ ಭಕ್ತಿಯಿಂದ, ಅವರ ಹೆಸರಿನ +ರೀತಿಯಲ್ಲೇ ಕೋದನ್‌ ಸೂಸಲ್‌ ಅಂತ +ಬದಲಾಯಿಸಿಕೊಂಡೆ... ಆದರೆ ನನ್ನದು ಅಚ್ಚೆ +ಕನ್ನಡದ ಹೆಸರ, ಕೋದಂಡರಾಮಯ್ಯ ಅಂತ. +ನಮ್ಮೂರಂ ಸೋಸಲೆ, ಅದನ್ನು ಕೋದನ್‌ +ಸೂಸಲ್‌ . ಮಾಡಿಕೊಂಡೆ” ಅಂತ ಹೇಳಿದ. +ಇವನಂ ತಾನಂ ಕಾಣದ ಗುರಂವಿನ ನೆನಪಿಗಾಗಿ +ಹೆಸರನ್ನು ಬದಲಾಯಿಂಸಿಕೊಂಡಿದ್ದಾನೆ, + +“ನಿಮ್ಮ ತಂದೇನೂ ಇಲ್ಲೇ ಕೆಲಸ ಮಾಡಂ- + + +(ಕೃಪೆ : ಕರ್ನಾಟಕ ಸಾಹಿತ್ಯ ಅಕಾದವಿಯ "ಚಂದನ? ತ್ರೈಮಾಸಿಕ) + + +376-7 + + +4 6 68 (1ರ (60 EN EL + + +೫೦ + + +ತ್ತಾರೆಯೇ ಅಥವಾ ಬೇರೆ ಅಂಗಡೀನ ಇಟ್ಟು +ಕೊಂಡಿದ್ದಾರಾ...?” + +“ಇಲ್ಲ ಸಾರ್‌, ನಮ್ಮ ತಂದೆ ಕ್ಷೌರಿಕರಲ್ಲ. +ಅವರ ವೃತ್ತಿ ಪೌರೋಹಿತ್ಯ” ಅಂದಾಗ ನಾನ +ದಂಗಾದೆ. + +“ನಮ್ಮ ತಂದೆ ಹೆಸರಂ ಸೋಸಲೆ ನರಸಿಂಕ + + +ಮೂರ್ತಿ ಅಂತ, ಅಲ್ಲೂರಿನಲ್ಲಿ ನಮ ವಂನೆ +ಬೆಂಗಳೂರಿನಾಚಿ ಅಗರದ ಹತ್ತಿರ ಒಂದಂ +ಅವ್ಮೂನ ಗಂಡಿಯಲ್ಲಿ ಅರ್ಚಕರು. ನಮ್ಮ +ತಾತನೂ ಅಲ್ಲೇ ಅರ್ಚಕರಾಗಿದ ರು. ನಮ್ಮ + + +ಸ್ವಂತ ಊರಂ ಸೋಸಲೆ. ಈಗಲೂ ಸ್ವಲ್ಪ ಗದ್ದೆ +ತೋಟ ಇದೆ. ಅಲ್ಲಿ. ನಾನು ಪೌರೋಶಿತ್ಯಕ್ಕೆ +ಇಳಿಯದೆ ಕ್ಷೌರಿಕನಾದೆ” ಅಂದ. ಒಂದರಿ +ಅಳುಕಾಗಲೀ, ಸಂಕೋಚವಾಗಲಿ ಇಲ್ಲದೆ, ನೈಜ +ವಾಗಿ ಅವನು ಹೇಳಿದ ಕತೆ ಕೇಳಿ, ಅವನ +ವ್ಯಕ್ತಿತ್ವದ ಬಗ್ಗೆ ಗೌರವ ಮೂಡಿತು. + +ಇವನ ತಾತ, ಲಕ್ಷ್ಮೀನಾರಾಯಣಯ್ಯಿ, +ಸೋಸಲೆಯಲ್ಲಿ ಹುಟ್ಟಿ ಅಲ್ಲೇ ಬಿಳೆದು, ವಂಶ- +ಪಾರಂಪರ್ಯವಾಗಿ ಬಂದ ಹೊಲ ಗದ್ದೆ +ತೋಟಗಳನ್ನು ನೋಡಿಕೊಂಡು ಅನಂಕೂಲ- +ವಾಗಿಯೇ ಜೀವನ ನಡೆಸುತ್ತಾ ಇದ್ದರು, ಸಂತ್ತ- +ಮುತ್ತಲಿನ ಹಳ್ಳಿಗಳಲ್ಲಿ ಪೌರೋಹಿತ್ಯ ನಡೆಸಂ- +ವುದರಿಂದ ಬೇರೆ ಆದಾಯಂವಿತಕ್ತಿ. ಇವರು +ಕಟ್ಟುನಿಟ್ಟಾದ ವೈದಿಕರ. ಅ���್ಲದೆ ವಂಂತ್ರ, +ತಂತ್ರ, ವೈದ್ಯ, ಜ್ಯೋತಿಶ್ಶ್ಯಾಸ್ತ್ರಗಳಲ್ಲಿ ಪರಿ- +ಣಿತರು. ಇವರರಿ ಪ್ರಸಿದ್ಧಿಯಾಗಿದ್ದು ರಾಜ +ರಾಜೇಶ್ವರಿಯ ಆರಾಧನೆಯ ಮೂಲಕ, ಇವರಿಗೆ +ದೇವಿ ಪ್ರತ್ಯಕ್ಷಳಾಗಿ ಇವರೊಂದಿಗೆ ಮಾತ- +ನಾಡಂತ್ತಾ ಇದ್ದಳು ಎಂದು ಒಂದರಿ ಪ್ರತೀತಿ +ಇತ್ತು. ಅವರ ಪುಟ್ಟಿ ಸಂಸಾರ, ಹೆಂಡ್ತಿ +ಭಾಗೀರಥಮ್ಮ, ವಂಗ ನರಸಿಂಹಮೂರ್ತಿ, +ಅವನ ತಂಗಿ ಸರಸ್ಸತಿ, ದೇವಿ ಇವರಿಗೆ ಏನೂ +ಕೊರತೆಯಿಲ್ಲದಂತೆ ಇಟ್ಟಿದ ಳಂ. + +ಬೆಂಗಳೂರಿನ ಆಗರದ. ಬಳಿ ಇರಂವ ಜಡೇ- +ಳ್ಳೀಲಿ ಅಲ್ಲಿನ ಪಟೇಲ ರಂಗಯ್ಯನಿಗೆ ಒಂದಂ + + +ಕಸ್ತೂರಿ, ಡಿಸೆಂಬರ್‌ ೧೯೮೭ _್ಠ_ k + + +ದಿನ ರಾತ್ರಿ ಕನಸಿನಲ್ಲಿ, ಸರ್ವಾಭರಣಗಳನ್ನೂ 3 + + +ತೊಟ್ಟು ಪೀತಾಂಬರ ಉಟ್ಟ ಅತಿರೂಪ +ಸಂಂದರಿಯೊಬ್ಬಳಂ ಕಾಣಿಸಿಕೊಂಡು “ನಾನರಿ +ರಾಜರಾಜೇಶ್ವರಿ, ನಿನ್ನ ಹಿತ್ತಲಲ್ಲಿ ಬಿದ್ದಿರುವ +ಕಲ್ಲಿನಲ್ಲಿ ನಾನು ಉದ್ಭವವಾಗುತ್ತಾ ಇದ್ದೇನೆ. +ನೀನಂ ನನ್ನನ್ನು ಪ್ರತಿಷ್ಠಿಸಿ ಒಂದಂ ಗುಡಿಯರಿನ್ನಿ +ಕಟ್ಟು. ನಿನಗೇ ಅಲ್ಲದೆ, ಇಲ್ಲಿ ಸುತ್ತಮುತ್ತಲಿ- +ನಲ್ಲಿ ಎಲ್ಲರಿಗೂ ಸುಭಿಕ್ಷೆಯನ್ಧಿ ಕೊಡುವೆ...” +ಎಂದು ಹೇಳಿದಳು, ಪಟೇಲನಿಗೆ ತಕ್ಷಣ ಎಚ್ಚರ +ವಾಯಿತು. ಹೆಂಡತಿಯನ್ನು ಎಬ್ಬಿಸಿ, ಕನಸನ್ನು +ಅವಳಿಗೆ ಹೇಳಿದ. ಬೆಳಗಾಗುವುದನ್ನೇ +ಕಾಯಂಿತ್ತಾ ಇದ್ದಿ ಸೂರ್ಕೋದಯವಾದ +ಕೂಡಲೇ ಇಬ್ಬರೂ ಆ ಕಲ್ಲಿಗಾಗಿ ಹಿತ್ತಲಲ್ಲಿ +ಹುಡಂಕಿದರು, ಆದರೆ, ಅವರಿಗೆ ಅಲ್ಲಿ ಬಿದ್ದಿದ್ದ +ಕಲ್ಲಂಗಳು ಕಲ್ಲಾಗಿಯೇ ಕಾಣಿಸಿದವೆ ಹೊರತು, +ಅಮ್ಮನ ವಿಗ್ರಹ ಕಾಣಿಸಲಿಲ್ಲ. ಎಲ್ಲೋ ಬರಿಯ +ಕನಸಂ ಎಂದು ತಿಳಿದು ಅವರಿಬ್ಬರೂ ಅದನ್ನು +ಮರೆತುಬಿಟ್ಟರು. ಮತ್ತೆ ಕೆಲವು ದಿನಗಳಾದ +ಮೇಲೆ ದೇವಿ ಕನಸಿನಲ್ಲಿ ಬಂದಂ “ಏಕೆ, ನನ್ನನ್ನ +ಗುರ್ತಿಸಲಾಗಲಿಲ್ಲವೇ ? ಸೋಸಲೆ ಎಂಬ +ಊರೊಂದರಲ್ಲಿ ನನ್ನ ಆರಾಧಕನೊಬ್ಬ ಇದ್ದಾನೆ +ಅವನನ್ನು ಕರಿ, ನನ್ನನ್ನು ತೋರಿಸುತ್ತಾನೆ” +ಅಂದಂ ಅಂತರ್ಧಾನಳಾದಳು. ಮಾರನೆಯ +ದಿನ ಹೆಂಡತಿಗೆ ಈ ವಿಷಯಂ ಹೇಳಿ ತನ್ನ ಇಬ್ಬರು +ಜೀತದಾಳಂಗಳನಕ್ನಿ ಕರೆದಂಕೊಂಡಂ ಗಾಡಿ +ಮಾಡಿಕೊಂಡು ಸೋಸಲೆಗೆ ಹೋದ, ಲಲ್ಲಿ +ವಿಚಾರಿಸಿ, ಲಕ್ಷ್ಮೀನಾರಾಯಣನ ಮನೆಗೆ ಹೋಗಿ +ತನ್ನ ಕನಸುಗಳ ವಿವರವನ್ನು ಅವರಿಗೆ +ಹೇಳಿ ತಾವು ಬಂದಂ ಅವ್ಮನವರನ್ನು +ಗಂರ್ತಿಸಬೇಕೆಂದಂ ಬೇಡಿಕೊಂಡ. ಅವರರ +“ಅಮ್ಮ ನಿನ್ನ ಆಟ ನನಗೆ ಅರ್ಥವಾಗುತ್ತಾ +ಇಲ್ಲ, ಇಲ್ಲೇ ನನ್ನೊಡನೆ ಇದ್ದು, ಈಗ +ನಿನ್ನನ್ನು ಗುರ್ತಿಸಲಂ ಬೇರೆ ಕಡೆಗೆ ಕರೆಯುತ್ತಾ + + +ಇದ್ದೀಯಾ? ಏನಿದೆಯೋ ನಿನ್ನಿಚ್ಛೆ ಅಂದು + + +ಅಮ್ಮನನ್ನು ಪ್ರಾರ್ಥಿಸಿ ಹೆಂಣತಿಗೆ ಹೇಳಿಿಪಟೇಲ- + + +4 + + +J + + + + + +Mia a ಾತ್ರ ು [ಟಿ + + +VEE +- - ನೊಡನೆ ಜಡೇಹಳ್ಳಿಗೆ ಬಂದರು. ಅಲ್ಲಿ ಚಾವಡಿ- +ಯಲ್ಲಿಳಿದ್ಕು ಸ್ನಾನ ಸಂಧ್ಯಾವಂದನೆಗಳನ್ನು +ಮಾಡಿ, ಮಡಿಯಲ್ಲಿ ಪಟೇಲನ ಹಿತ್ತಲಿಗೆ ಬಂದು +“ಅವ್ಮೂ ಬಂದಿದ್ದೆ "ನೆ, ತೋರಿಸಿಕೋ ನಿನ್ನನ್ನು +ತಾಯಿ” ಅಂತ ಬೇಡಿಕೊಂಡರು, ಆಗ ಪಟೇಲ- +ನಿಗೆ ಅಲ್ಲೇ ಇದ್ದ ಒಂದು ಬಂಡೆಯಲ್ಲಿ ಅಲ್ಪ +ಸ್ವಲ್ಪ ಮುಖದ ಛಾಯೆ ಕಾಣಿಸಿತು. “ಸ್ಪಾ ಮಿ, +ನೋಡಿ. ಈ ಕಲ್ಲಲ್ಲಿ ಏನೋ ಹೆಣ್ಣಿನ ಮುಖದ +ಛಾಯೆ ಕಾಣಿಸ್ತಾ ಇದೆ...” ಅಂದ. ಲಕ್ಷ್ಮೀ +ನಾರಾಯಣಯ್ಯ ಹತ್ತಿರಕ್ಕೆ ಹೋಗಿ ನೋಡಿ +“ಹೌದು. ಇದೇ ಕಲ್ಲಿನಲ್ಲೇ "ತಾಯಿ ಉದ್ಭವ- +ವಾಗಿರೋದು” ಅಂತ ಹೇಳಿ ಪಟೀಲನ ಹೆಂಡತಿ +ರಾಮಕ್ಕನನ್ನು ಕರೆದು ವಿಧಿವತ್ತಾಗಿ ಪೂಜೆ +ಮಾಡಿಸಿದರು. ಆಮೇಲೆ ಜೀತದಾಳುಗಳ ಕೈಲಿ + + +'' ಕೋದಂಡಿ ಕೋದನ್‌ ಸೂಸಲ್‌ ಆದದ್ದು ೫೧ + + +ಸುತ್ತಲೂ ಅಗೆಸಿ, ಆ ಕಲ್ಲನ್ನು ಆಚೆಗೆ ತೆಗೆ +ಯುವ ಪ್ರಯತ್ನ ಮಾಡಿದರು. ಇವರಂ ಎಷ್ಟು +ಅಗೆದರೂ, "ಸುತ್ತಲೂ ಒಂದು ಹಳ್ಳವಾಯಿತೇ +ಹೊರತು ಕಲ್ಲಿನ ಬುಡ ಕಾಣಿಸಲಿಲ್ಲ. ಇನ್ನು +ಮಾರನೆಯ ದಿನ ಅಗೆಯುವ ಅಂದಂಕೊಂಡಂ +ಎಲ್ಲರೂ ತಮ್ಮ ತಮ್ಮ ಗುದ್ದಲಿ ಪಿಕಾಸಿಗಳನ್ನು +ಹಳ್ಳದಿಂದ ತೆಗೆಯುತ್ತಿದ್ದರು. ಇನ್ನೇನು +ಸೂರ್ಯ ಮುಳುಗುತ್ತಾನೆ ಅನ್ನುವಾಗ, ಆಕ- +ಸ್ಮಿಕವಾಗಿ ಗುದ್ದಲಿ ಬಂಡೆಗೆ ತಗುಲಿ ಅದು +ಇಬ್ಭಾಗವಾಯಿತು. ದೇವಿಯ ಬಂಡೆಯನ್ನು +ಒಡೆದೆವು. ಹಳ್ಳಿಗೆ ಏನಂ ಕೆಟ್ಟದಾಗುತ್ತದೆಯೋ +ಎಂದು ಹೆದರಿಕೊಂಡಂ ಹಳ ದಲ್ಲಿ ನೋಡಿದಾಗ, + + +ಒಡೆದ ಚೂರುಗಳ ವುಧ್ಯೆ ಸರ್ವಾಲಂಕಾರ- +ಭೂಷಿತೆಯಾಗಿ ಕಡೆದ + + +ರಾಜರಾಜೇಶ ರಿಯ + + +21 ಮಾ +pA) Ce +4/4 ಮಿ y +AE NE + + +ಟನ (9 ilk + + + + + +ಬಾವು ಕಸ್ತೂರಿ, ಡಿಸೆಂಬರ್‌ ೧೯೮. + + +ಮೂರಂವರೆ ಅಡಿಯ ವಿಗ್ರಹ ಕಣ್ಣಿಗೆ ಬಿತ್ತು. +pe ಆನಂದಜಾಷ್ಟಗಳನ್ನು ಸೂಸಂತ್ತಾ +ಮ್ಮನನ್ನು ಹೊತ್ತು ಪಟೇಲರ ಅಂಗಳದಲ್ಲಿಟ್ಟು +Sai ಪಚಾರಗಳಿಂದ ಪೂಜೆ ನರದು, +ಲಕ್ಷ್ಮೀನಾರಾಯಣಮ್ಯನಿಗೆ ಧ್ಯಾನದಲ್ಲಿ ಅಮ್ಮ +ಎಲ್ಲಿ ಗುಡಿ ಕಟ್ಟಬೇಕು ಅಂತ ಹೇಳಿದಳೋ +ಅಲ್ಲೇ ಒಂದು ಸಣ್ಣ ಗುಡಿ ಕಟ್ಟಿ ಆಮ್ಮನ +ವಿಗ್ರಹವನ್ನು ವೇದೋಕ್ತ ವಾಗಿ ಪ್ರತಿಷ್ಠಾಪನೆ +ಮಾಡಿದರು. ಪಟೇಲರ ಬೇಡಿಕೆಯ ಮೇರೆಗೆ +ಲಕ್ಷ್ಮೀನಾರಾಯಣಯ್ಯ, ಅಲ್ಲೇ ಅಖಯ್ಯನವರಾಗಿ, +ಅರ್ಚಕರಾಗಿ ನಿಂತರು. ತಮ್ಮ ಹೊಲ ಗದ್ದೆ- +ಗಳನ್ನು ನೋಡಿಕೊಳ್ಳ ವುದಕ್ಕೆ ಜನಗಳನ್ನು +ನೇಮಿಸಿ, ಹೆಡತಿ ಭಾಗೀರಥಮ್ಮ, ಮಗ ನರ- +ಸಿಂಹಮೂರ್ತಿ, ಮಗಳು ಸರಸ್ವತಿಯೊಡನೆ +ಬೆಂಗಳೂರು ಸೇರಿದರು. ಪಟೇಲ ಅವರಿಗೆ +ಹತ್ತಿರದಲ್ಲೇ ಆಲಸೂರಿನಲ್ಲಿ ಸ್ವಲ್ಪ ಜಾಗ +ಕೊಂಡು ಒಂದು ಸಣ್ಣ ಮನೆ ಕಟ್ಟಿಸಿಕೊಟ್ಟ. +ಅರ್ಯ ನವರು ಪ್ರತಿದಿನ” ಬೆಳಿಗ್ಗೆ ಜಾರೆ +ಡದು ಗುಡಿಗೆ ಹೋಗಿ ಅನನ್ಯ ಭಕ್ತಿಯಿಂದ +ದೇವಿಗೆ ಪೂಜೆ ಮಾಸುತಾ, ಇದ್ದರು. +ಪಟೇಲರಿಂದ ಅವರಿಗೆ ಬರುತ್ತಿದ್ದ ವರಮಾನ +ಚೆನ್ನಾಗಿತ್ತು; ಅಲ್ಲದೆ ಸೋಸಲೆಯಿಂದ ಬರುತ್ತಿದ್ದ +ಧಾನ್ಯ, ಹುಣಸೇಹಣ್ಣು, ತೆಂಗಿನಕಾಯಿ +ಇತ್ಯಾದಿ, ಪೌ ಸೌರೋಹಿತೈ ದಿಂದ ಬರುತ್ತಿದ್ದ +ಆದಾಯದೊಡನೆ ಅವರ ಜೀವನ ಸಮೃದ್ಧಿ +ಯಾಗಿ ತುಂಬಿ ಹರಿಯಿತು. ಮಂತ್ರ, ತಂತ್ರ. +ಜ್ಯೋತಿಷ್ಯ, ಆಯುರ್ವೇದದಲ್ಲಿ ಅಯ್ಯನವರಿಗೆ +ಇದ್ದ ಪಾಂಡಿತ್ಯದಿಂದ ಅವರ ಹೆಸರು ಬಹಳ +ಪ ್ರಿಸಿದ್ದಿ ಯಾಯಿತು, +ನರಸಿಂಹಮೂರ್ತಿಗೆ ತಂದೆಸುಂತೆ ಶಾಸ್ತ್ರಗಳಲ್ಲಿ +ಬಹಳ ಆಸಕ್ತಿ. ಅಲ್ಲದೆ ಅಮ್ಮನವರ ಮೇಲೆ +ಅನನ್ಯ ಭಕ���ತಿ. ತಂದೆಯೊಡನೆ ಸಾಯಂಕಾಲದ +ಪೂಜೆಗೆ ಗುಡಿಗೆ ಹೋಗುವುದು ಅವನ ದಿನಚರಿ. +ಯಾಗಿತ್ತು. ಆಗಿನ ಪರಿಸ್ಥಿತಿ ಯನ್ನು ನೋಡಿ, +ಆಯ್ಕನವರು ತಮ್ಮ ಮಗ ಕ್ರಿಸ್ತಮತದ ಗ್ರಂಥ + + +ಇಂಗ್ಲಿಷ್‌ನಲ್ಲಿದ್ದ + + +ಗಳನ್ನೇ ಅಲ್ಲದೆ, +ಪುಸ್ತಕಗಳನ್ನು ಓದುವುದರಿಂದ ಅವನಿಗೆ ಒಳ್ಳೆ- +ಯದು ಅಂದುಕೊಂಡು. ನರಸಿಂಹವಹೂರ್ತಿ + + +ಯನ್ನು, ಕಂಟೋನ್ಮೆಂಟ್‌ನ ಒಂದು ಇಂಗ್ಲಿಷ್‌ +ಶಾಲೆಗೆ ಹಾಕಿದರು. ತಂದೆಯಿಂದ ಕಲಿತ ವೇದಾ + + +ಧ್ಯಯನ ಶಾಸ್ತ್ರಗಳ ಪರಿಚಯದೊಡನೆ, +ಇಂಗ್ಲಿಷ್‌ ಶಾಸ್ತ ಗಳ ಪರಿಚಯವಾಗಿ ಇಂಗ್ಲಿಷ್‌ +ಶಾಲೆಯಂ ವಿದ್ಯಾಭ್ಯಾಸ ಇವನ ವ್ಯಕ್ತಿತ್ವ ಕ್ಕೆ + + +ಒಂದು ಮೆರುಗು ಕೊಟಿ ತು. + + +ಸರಸ್ವತಿಗೆ, ಹನೊ ಸ ೦ದನೇ ವಯಸ್ಸಿನಲ್ಲಿ +ನಂಜನಗೂಡಿಗೆ ಕೊಟ್ಟು ವಿಜೃಂಭಣೆಯಿಂದ +ಮದುವೆ ಮಾಡಿದರು. ಅದೇ ಸಮಯದಲ್ಲಿ + + +ಬಂದಿದ್ದ ಬಳಗದವರ ಮಗಳು ಲಕ್ಷ್ಮಿಯನ್ನು +ಹದಿನಾರು ವರುಷದ ನರಸಿಂಹಮೂರ್ತಿಗೆ +ತಂದುಕೊಂಡರು. ಕೆಲವು ವರ್ಷಗಳಾದ +ಮೇಲೆ ಭಾಗೀರಥಮ್ಮ ತೀರಿಕೊಂಡಾಗ ಆಯ್ಕ- +ನವರು ಜಡೇಹಳ್ಳೀಲಿ ಒಂದು ಗಂಡಿಸಿಲು ಹಾಕಿ +ಕೊಂಡು ಗುಡಿಯಲ್ಲೇ ತಮ್ಮ ಕಾಲ ಕಳೆದು +ಅದೇ ವರ್ಷ ತಾಯಿಯ ಪಾದ ಸೇರಿದರು. +ನರಸಿಂಹಮೂರ್ತಿ ಅರ್ಚಕನ ಸ್ಥಾನಕ್ಕೆ ಬಂದ. +ತಂದೆಯಂತೆ ಇವರಿಗೂ ದೇವಿಯಲ್ಲಿ ಭಕ್ತಿ + + +ಬಹಳ. ಶಾಸ್ತ್ರಗಳ ನನ್ನು, ಪುರಾಣಗಳ ನ್ನು, +ಕಾಲಕ್ಕೆ ತಕ್ಕಂತೆ ವ್ಯಾಖ್ಯಾನ ಮಾಡುವ ಶಕ್ತಿ +ಎರಡು ವಿದ್ಯಾಭ್ಯಾಸಗಳ ಸಂಮಿಳನದಿಂದ +ಬಂದಿತ್ತು. ಇದರಿಂದ ಪೌರೋಹಿತ್ಯಕ್ಕೆ, ಉಪ- + + +ನ್ಯಾಸಗಳಿಗೆ ಎಲ್ಲೆಲ್ಲಿಂದಲೋ ಕರೆಗಳು ಬಂದಂ +ಇವರ ಹೆಸರಂ ಹರಡಿತು. + +ಪ್ರಪಂಚದ ಮಹಾಯುದ್ಧದಲ್ಲಿ ಬೆಂಗಳೂರಂ +ನಗರ ಕೊಟ್ಟ ನೆರವು, ಇಲ್ಲದ್ದ ದೇಶವಿದೇಶಗಳ +ಸೈನ್ಯಗಳು, ಅಗರದಲ್ಲಿ ಪ್ರಾರಂಭಿಸಿದ ಏರೋ- +ಪ್ಲೇನ್‌ ಕಂಪನಿ, ಇದೇ ರೀತಿ, ಯುದ್ಧಕ್ಕಾಗಿ +ಪ್ರಾರಂಭಿಸಿದ ಅನೇಕ ಕೈಗಾರಿಕೆಗಳು ನರ- +ಸಿಂಹವೂರ್ತಿಯ ಮೇಲೆ ಅಲ್ಲದೆ, ಇಡೀ +ಬೆಂಗಳೂರಿನ ಜನತೆ ಮೇಲೆ ಪರಿಣಾಮ + + + + + +ಇತರೆ ನಾ + + +| +ತ + + +ವನ್ನುಂಟುಮಾಡಿತ್ತು, ಮಹಾತ್ಮಾ ಗಾಂಧಿ Pp + + +4 + + +yp + + +ಯವರ ಅಹಿಂಸಾತತ್ವ, ಅವರ ಸರ್ವಧರ್ಮ +ಸಂಸ್ಕೃತಿಗಳಂ, ಸ್ವಾತಂತ್ರ್ಯಕ್ಕಾಗಿ ಹೋರಾಟ, +ಇವರಿಗೆ ಬಹಳ ಹಿಡಿಸಿ, ಇವರೂ +ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು. +ಭಾರತಕ್ಕೆ ಸ್ವಾತಂತ್ರ್ಯ ಬರುವ ವೇಳೆಗೆ ನರಸಿಂಹ +ಮೂರ್ತಿಯ ವ್ಯಕ್ತಿತ್ವ ಒಂದು ಪಕ್ವಕ್ಕೆ ಬಂದಿತ್ತು. +ಗುಡಿಯಲ್ಲಿನ ಕೆಲಸ, ಬೆಂಗಳೂರಿನ ಎಲ್ಲಾ +ಕಡೆಯಿಂದಲೂ ಬರುತ್ತಿದ್ದ ಪೌರೋಹಿತ್ಯದ + + +ಕರೆಗಳನ್ನು ಒಪ್ಪಿಕೊಂಡು ತಿರುಗಲಂ ಆಗಿನ +ಕಾಲದ ಬಸ್ಸುಗಳ ಸೌಕರ್ಯ ಸಾಕಾಗದೆ, + + +ಇವರು ಒಂದು ಮೋಟಾರ್‌ ಸೈಕಲ್‌ ಕೊಂಡು, +ಅದರ ಸೀಟಿಗೆ ಜಿಂಕೆ ಚರ್ಮ ಹೊದ್ದಿಸಿ, +ಬೆಂಗಳೂರಿನ ಮೊದಲನೆ ಮೋಟಾರ್‌ ಸೈಕಲ್‌ +ಪುರೋಹಿತರಾದರು. ಜೀವನದ ರಥ ಅತಿ +ವಿಜೃಂಭಣೆಯಿಂದ ಉರಳಿದರೂ ಅವರಿಗೂ +ಲಕ್ಷ್ಮಮ್ಮನವರಿಗೂ ಒಂದಂ ದೊಡ್ಡ ಕೊರತೆ +ಯಿತ್ತು. ವಂದುವೆಯಾಗಿ ಬಹಳ ವರ್ಷಗ��ಾ- + + +, ಕೋದಂಡಿ ಕೋದನ್‌ ಸೂಸಲ್‌ ಆದದ್ದು + + +೫೩ + + +ಗಿದ್ದರೂ ಮಕ್ಕಳಾಗಲಿಲ್ಲವೆಂಬ ಕೊರತೆ ಇವರಿ +ಗಿಂತಲೂ ಹೆಚ್ಚು ಲಕ್ಷ್ಮಮ್ಮನವರನ್ನು ಕಾಡಿಸ +ಲಾರಂಭಿಸಿತು. ಒಂದು ನ ಹೆಂಡತಿಯ +ಕೊರಗನ್ನು ನೋಡಲಾರದೆ, ದೇವಿಯನ್ನು “ಪುತ್ರ +ಸಂತಾನ ನೀಡು ತಾಯೆ” ಅಂತ ಬಹಳ ದುಃಖ +ದಿಂದ ಪ್ರಾರ್ಥಿಸಿಕೊಂಡು ನರಸಿಂಹಮೂರ್ತಿ, ಆ +ದಿನ ಪೂಜೆ ಮಾಡಿ, ಗುಡಿಗೆ ಬೀಗ ಹಾಕುತ್ತಿ +ದ್ಹಾಗ, ಬಾಗಿಲ ಬಳಿ ಪೇಪರ್‌ನಲ್ಲಿ ಸುತ್ತಿ ಇಟ್ಟಿ ದ್ದ +ಒಂದು ವಸ್ತು ಕಾಣಿಸಿತಂ, ಅದನ್ನು ಬಿಚ್ಚಿ +ನೋಡಿದಾಗ ಒಳಗೆ ಕಟ್ಟು ಹಾಕಿದ ಕೊದಂಡ +ರಾಮನ.ಪಟ, ಹಳೆಯ ಕಾಲದ್ದು - ಚಿನ್ನ, ಬೆಳ್ಳಿ +ಮುಲಾವಿಂನಲ್ಲಿ ಬಿಡಿಸಿದ ಚಿತ್ರ. ಇದನ್ನು +ನೋಡಿ ಆಶ್ಚರ್ಯಪಡುತ್ತಾ, ಬಹಳ ಭಕ್ತಿಯಿಂದ +ಮನೆಗೆ ತಂದು ಪೂಜೆಗೆ ಇಟ್ಟರು. ಇದಾದ +ಒಂದು ತಿಂಗಳಲ್ಲೇ ಲಕ್ಷ್ಮಮ್ಮ ಗರ್ಭವತಿ + + +ಯಾದಾಗ, ಇವರಿಬ್ಬರಿಗೆ ಆದ ಆನಂದ ವರ್ಣನಾ- +ಕೊದಂಡರಾಮನೇ ಅವನ ಅನುಗ್ರಹ + + +ತೀತ, + + + + + +೫೪ ೯ + + +ದಿಂದ ಜನಿಸಲಿದ್ದಾನೆಂದು ಬಹಳ ಸಂತೋಷ +ಪಟ್ಟರು. ಲಕ್ಷ್ಮಮ್ಮ ಗಂಡು ಮಗಂವನ್ನು +ಪ್ರಸವಿಸಿದಾಗ ಅದಕ್ಕೆ ಅವರ ಅಭಿಲಾಷೆ- +ಯಂತೆಯೇ ಅಲ್ಲದೆ, ನಾಮ ನಕ್ಷತ್ರ ಪುನರ್ವಸಂ +ಎರಡನೇ ಪಾದವಾದುದರಿಂದ ಕೊದಂಡ +ರಾಮಯ್ಯ ಎಂದು ಹೆಸರಿಟ್ಟರು. ದೇವಿಯ +ಪ್ರಸಾದವೆಂದಂ ಬಹಳ ಅಕ್ಕರೆಯಿಂದ ಬೆಳೆಸಿದರು. +ಕೋದಂಡಿಗೆ ತಂದೆಯ ವೃತ್ತಿಯ ಕಡೆ ಏನೇ +ಮಾಡಿದರೂ ಗಮನ ಹೋಗಲಿಲ್ಲ. ಇವನಿಗೆ ವೇದ +ಪಾಠ ಹೇಳುತ್ತಾ ಇರುವಾಗ, ಯಾವಾಗಲೋ +ಯಾವುದೋ ಒಂದರ ನೆಪದಿಂದ ಅಲ್ಲಿಂದ ನುಸುಳಿ +ಕೊಂಡು ಸಂತ್ತಮಂತ್ತಲಿನ ಹುಡುಗರ ತಂಡ +ಕಟ್ಟಿಕೊಂಡಂ ಓಡಿಹೋಗುತ್ತಿದ್ದ. ಯಾವಾ- +ಗಲೂ, ಅಲ್ಲಿನ ಕ್ರಿಶ್ಚಿಯನ್‌ ಮಕ್ಕಳೊಡನೆ +ಅವನ ಸ್ನೇಹ, ಅಲ್ಲಿ ಆಂಗ್ಲೋ-ಇಂಡಿಯನ್‌ +ಮಕ್ಕಳ ಸ್ನೇಹ ಮಾಡಿ ಇವನಿಗೆ ಗಿಟಾರ್‌, ಪಾಪ್‌ +ಸಂಗೀತದಲ್ಲಿ ಅಭಿರುಚಿ ಬೆಳೆಯಿತೇ ಹೊರತು +ಶಾಸ್ತ್ರ ಪುರಾಣಗಳು ದೂರವಾದುವು. ಆಚೆ +ಹೇಗೇ ಇದ್ದರೂ, ಮನೆಯಲ್ಲಿ ತಾಯಿಯ ಮನ +ನೋಯಿಸದೆ, ಅವರ ಮಡಿಯನ್ನು ಇವನು +ಗೌರವಿಸಿ, ಅವರಿಗೆ ಹೊಂದುವಂತೆ ವರ್ತಿಸಿ, +ಮನೆಯಲ್ಲಿ ತಂದೆತಾಯಿಗಳಿಗೆ ಬಹಳ ಆನಂದ +ಕೊಡುತ್ತಿದ್ದ * ದೇವಿಯ ಮೇಲೆ ಹೇಗೋ +ಇವನಿಗೆ ಭಕ್ತಿ ತಗಲಿಕೊಂಡಿತ್ತು. ಅದನ್ನು +ಅವನಂ ಜನಪ್ರೇಮದ ವಮಹೂಲಕ ತೋರಿಸು +ತ್ತಿದ್ದ, ಯಾರ ಮನವನ್ನೂ ನೋಯಿಸದೆ +ಅದರಲ್ಲೂ ತನ್ನದೇ ಆದ ರೀತಿಯಲ್ಲಿ ಹೋಗು +ಕೊದಂಡಿಯನ್ನು ಕಂಡರೆ ಎಲ್ಲರಿಗೂ +ನರಸಿಂಹಮೂರ್ತಿ ಅವನಿಗೆ +ತರಬೇತಿಯನ್ನು ಕೊಡಲು + + +ಕೊಟ್ಟ ಪ್ರಸಾದ, ಅವಳೇ ನೋಡಿಕೊಳ್ಳಲೀಂತ +ತಾಯಿಂಗೇ ಒಪ್ಪಿ ಸಿಬಿಟ್ಟರು. ಲಕ್ಷ ೪ಮ್ಮನಿಗೆ ಇವನ +ರೀತಿ ಮನಸ್ಸಿಗೆ ದಂಃಖವನ್ನ್ನಂಟುಮಾಡಿದರೂ +ಮುದ್ದಿನ ಮಗನಾಗಿಯೇ ಬೆಳೆಸಿದರು. ಇಷ್ಟು ¥ + + +ಕಸ್ತೂರಿ, ಡಿಸೆಂಬರ್‌ ೧೯೮೭ ' + + +ಕಟ್ಟುನಿಟ್ಟಾದ ವೈದಿಕರ ಮನೆಯಲ್ಲಿ ಹುಟ್ಟಿ. + + +ಬೆಳೆದ ಹುಡುಗನ ಮಾನವ ಪ್ರೇಮ ಜಾತಿಮತ + + +ಗಳ ಎಲ್ಲೆ ಮೀರಿತ್ತು. ಇವನಂ ಕಾನ್ವೆಂಟಿನಲ್ಲಿ + + +ಓದಿ ಸೈಂಟ್‌ ಜೋಸೆಫ್ಸ್‌ಗೆ ಸೇರಿ ಬಿ. ಎ. +ಪಾಸು ಮಾಡಿದ, ಕಾಲೇಜಿನಲ್ಲಿರಬೇಕಾದರೆ +ಬ್ರಿಟಿಷ್‌ ಕೌನ್ಸಿಲ್‌ ಲೈಬ್ರರಿಗಳಲ್ಲಿ ನೋಡಿ ಓದಿ, +ಹೇಗೋ ಇವನ ಮನಸ್ಸು ಹೇರ್‌ ಸ್ಟೈಲ್‌ ಕಡೆ +ತಿರುಗಿತ್ತು. ವಿದಾಲ್‌ ಸಸೂನ್‌ ವಿಷಯ ಓದಿ- +ದ್ಹಾದ ಮೇಲೆ ಅವನ ಹಾಗೇ ತಾನೂ ಆಗಬೇ +ಕೆಂಬ ಹಂಬಲ ಬೆಳೆಯಿತು. ಇವನ ಹಂಬಲ +ವನ್ನು ತಂದೆತಾಯಿ ಬಹಳ ಮನಸ್ಸಿಗೆ ಹಚ್ಚಿ +ಕೊಳ್ಳಲಿಲ್ಲ. ಆದರೆ ಬಿ. ಎ. ಆದ ಮೇಲೆ +ತಾನೊಂದು ಹೇರ್‌ ಡ್ರೆಸ್ಸಿಂಗ್‌ ಸಲೂನ್‌ +ತೆಗೀತೀನಿ ಅಂದಾಗ ಇಬ್ಬರ ಎದೆ ಧಸಕ್ಕೆಂದಿತು, +ಲಕ್ಷಮ್ಮ ಅತ್ತೂ ಕರೆದು, “ಅದು ನಮಗೆ +ಹೊಂದೋ ಕೆಲ್ಲವಲ್ಲ ಮಗು” ಅಂತ ಎಷ್ಟು +ಗೋಳಿಟ್ಟರೂ ಅವನನ್ನೂ ಬಗ್ಗಿ ಸಲಾಗಲಿಲ್ಲ. +ತಂದೆ. ಮೊದಲನೆಯ ಸಾರಿ ಅವನ ಮೇಲೆ +ಕೋಪಮಾಡಿಕೊಂಡು ಗದರಿ +ಅದೂ ನಡೆಯಲಿಲ್ಲ. ಕೊನೆಗೆ ಕೋದಂಡಿಗೆ +ದೇವಿಯ ಮೇಲಿದ್ದ ಭಕ್ತಿಯನ್ನು ಉಪಯೋಗಿಸ +ಬೇಕಾಯಿತು. ದೇವಿ ಒಪ್ಪಿದರೆ ನಿನ್ನಿಷ್ಟದಂತೆಯೇ +ಆಗಲಿ ಎಂದು ಅವನನ್ನೂ ಗುಡಿಗೆ ಕರೆದಂ +ಕೊಂಡು ಹೋದರು, ಅಲ್ಲಿ “ತಾಯಿ ಅವನು +ಮಾಡಬೇಕೂಂತ ಇರುವ ಕೆಲಸ ನಿನಗೆ ಒಪ್ಪಿಗೆ +ಯಾದರೆ, ಬಲಗಡೆಯಲ್ಲಿ ಹೂ ಕೊಡು. ಆಗ +ಅವನಿಚ್ಛೆಯಂತೆಯೇ ಹೋಗಲಿ...” ಅಂತ +ಪ್ರಾರ್ಥನೆ ಮಾಡಿಕೊಂಡು ಆರತಿ ಮಾಡಿದರು. +ಕೋದಂಡಿಯೂ ಬಹಳ ಕಾತರದಿಂದ ಬೇಡಿ +ಕೊಂಡ. “ಪ್ರಸಾದ ಕೊಟ್ಟು ನಮ್ಮ ಮನೆಯ +ನೆಮ್ಮದಿಯನ್ನು ಉಳಿಸು ತಾಯೇ” ಅಂತ, ಬಲ- +ಗಡೆ ಹೂವಿನ ಪ್ರಸಾದ ಬಿದ್ದಾಗ ನರಸಿಂಹ- +ಮೂರ್ತಿ ಒಪ್ಪಿಕೊಳ್ಳ ಸ ಲೇಬೇಕಾಯಿತು, +ಕೊದಂಡಿ ಬೊಂಬಾಯಿಗೆ ಹೋಗಿ + + +ಹೇಳಿದರು. : + + + + + + + +| + + +ವೀಣಾ ಕೆ + + +ಪುರೋಹಿತ್‌: ಬಳಿ ಮತ್ತೆ ಟಾಜ್‌ನಲ್ಲಿ ಒಂದು ತ್ತ + + +4 + + +pe + + +CR ಕೋಡಂಡಿ ಕೋದನ್‌ ಸೂಸಲ್‌ ಆದದ್ದು + + +ವರ್ಷ ಕೆಲಸಮಾಡಿ ಬೆಂಗಳೂರಿಗೆ ಬಂದು ಒಂದರಿ +ಸಣ್ಣ ಸೆಲೂನ್‌ ತೆರೆದ. ಇವನ ಕರ್ತವ ನಿಷ್ಠೆ, +ಕಲೆ, ಮಾನವ ಪ್ರೇಮ ನೋಡಿ ಒಬ್ಬ ಸಾಹು +ಕಾರ ಬಬೂತ್‌ಮಲ್‌ ಸೇಟ್‌ ಇವನಿಗೆ ಹಣ +ಸಹಾಯ ಮಾಡಿದಾಗ ಇವನು "ಕೋದನ್‌ +ಸೂಸಲ್‌' ತೆಗೆದ. ದಿನೇ ದಿನೇ ಅಭಿವೃದ್ಧಿ + + +: ಹೊಂದಿ ಇವನು ಸೇಟ್‌ ಕೊಟ ಗೆ ಹಣ ತ್ವರಿತ + + +ದಲ್ಲೇ ವಾಪಸ್ಸು ಕೊಟ್ಟು ಶ್ರ, ಸಾಲ ತೀರಿಸಿದ. +ಒಳಗಡೆ ಹಾಕಿದ ಬಬೂತ್‌ಮಲ್‌ ಅವರ +ಘೋಟೋ ತೋರಿಸಿ “ಇವರೇ ನನ್ನ ಅನ್ನ- +ದಾತರು” ಅಂದ. + +ಪುರೋಹಿತನಾಗಬೇಕಾಗಿದ್ದ ವನು ಕ್ಷೌರಿಕ +ನಾಗಿ, ಮನೆಯಲ್ಲಿಯೂ ಮತ್ತೆ ಆಚೆಯೂ +ಒಂದು ರೀತಿಯ ಸಾಮರಸ್ಯವನ್ನು ಬೆಳೆಸಿ ನಡೆಸಿ +ಕೊಂಡು ಹೋಗಂತ್ತಿರುವ, ಇವನ ಚಾಕಚಕ್ಕ +ವನ್ನು ನೋಡಿ ಸಂತೋಷಪಟ್ಟೆ ಸೆ + +“ನಿಮ್ಮ ತಂದೆ ನಿಮ್ಮ ಸ್ಟುಡಿಯೋ ನೋಡಿ +ದಾ ರಾ?” ಅಂದೆ. + +“ಒಂದು ದಿನ ಇಲ್ಲಿಗೆ ಕರೆದುಕೊಂಡು ಬಂದೆ, +ನೋಡಿ ಆಶ್ಚರ್ಯಪಟ್ಟರು. ಅಲ್ಲೂರಿನ ರಂಗ- + +ಪ್ಸನ ಅಂಗಡಿ ಇದ್ದ ಹಾಗೆ ಇರುತ್ತೆ ಅಂದು +ಕೊಂಡಿದ್ದೆ -. ಬಹಳ ಚೆನ್ನಾಗಿದೆ ಕೋದಂಡ ಅಂತ +ಮೆಚ್ಚಿಕೊಂಡರು. ನಮ್ಮಲ್ಲಿರುವ ಉಪಕರಣ- +ಗಳನ್ನ್ನ ನೋಡಿ ಅವರಿಗೆ ಬಹಳ ಆಶ್ಚರ್ಯವಾ +ಯಿತು. ನಮ್ಮ ಅಮ್ಮನ್ನ ಒಂದಂ ದಿನ ಕರೆದೆ. +“���ುತ್ತೈದೆಯರು ಕ್ಷೌರಿಕನ ಅಂಗಡಿಗೆ +ಕಾಲಿಡ್ತಾರೇನೋ ಮಗಂ. ನೀನು ಹಾಗೆಲ್ಲ ನನ್ನ + + +*ಕರೀಬೇಡ' ಆಂತ ಬೈದರು” ಅಂದ ನಗುತ್ತಾ. + + +“ನಿಮ್ಮ ಹೆಂಡತಿ ಏನಂತಾರೆ?” ಅಂತ ಕೇಳಿದೆ. + +“ನನಗಿನ್ನೂ ಮದುವೆಯಾಗಿಲ್ಲ. ನನಗೆ ಜಾತಿ- +ಯಲ್ಲಿ ನಂಬಿಕೆಯಿಲ್ಲ. ನನಗೆ ಹೆಂಡತಿಯಾಗು +ವವಳು, ಮನೆಯಲ್ಲಿ ಅಪ್ಪನಿಗೆ ಹೊಂದಿಕೊಂಡಿರ +ಬೇಕು, ಅಲ್ಲದೆ ನನ್ನ ಕೆಲಸಕ್ಕೆ ಅನಂಕೂಲವಾಗಿರ +ಬೇಕಂ. ನನ್ನ ಮದುವೆ ಒಂದರಿ ದೊಡ್ಡ ಸಮಸ್ಯೆ +ಯಾಗಿದೆ. ಇಲ್ಲಿಯವಕೆಪಿಗೂ ಸಹಾಖರ ಮಾಡಿಹ + + +೫೫ +ದೇವಿ, ಎಲ್ಲರಿಗೂ ಅನುಕೂಲವಾಗುವಂತೆ +ಪರಿಹರಿಸುತ್ತಾಳೇಂತ ನನಗೆ ನಂಬಿಕೆಯಿದೆ” ಅಂದ. + + +ನಾನು ಚಿಕ್ಕ ವನಾಗಿದ್ದಾಗ ಕ್ಷೌರ ಮಾಡಿಸಿ +ಕೊಂಡು ಬಂದರೆ, ಹಿಂದಿನ "ಬಾಗಿಲಿನಿಂದ ಹೋಗಿ +ಹಸುವಿನ ಕೊಟ್ಟಿಗೆಯ ಬಳಿ ನಿಲ್ಲಬೇಕಾಗಿತ್ತು. +ಆಗ ಕೆಂಪಾನೋ, ಚೆನ್ನಾನೋ, ಒಂದು ಬಕೆಟ್‌ +ಬಿಸಿ ನೀರನ್ನು ತಂದು ತಲೆ ಮೇಲೆ ಸಂರಿದ +ಮೇಲೆ ನೀರಿನ ಮನೆಗೆ ಹೋಗುವುದಕ್ಕೆ ಅಮ್ಮ +ಅನುವಂತಿ ಕೊಡಂತ್ತಾ ಇದ್ದದ್ದು. ನಾನು +ಕಾಲೇಜ್‌ಗೆ ಬಂದ ಮೇಲೆ ಆ ಅಭ್ಯಾಸವನ್ನಿ +ಬಲಾತ್ಕಾರವಾಗಿ ತಪ್ಪಿಸಿದೆ, ಇವನು ಪ್ರತಿ +ದಿನ ರಾತ್ರಿ ಮನೆಗೆ ಹೋದಾಗ ತಂದೆ ತಾಯಿಗಳ +ಮಡಿ: ಕೆಡಿಸುವುದಿಲ್ಲವೇ ಅಂತ ಅನುಮಾನ +ಬಂತು, ಕೇಳಿದೆ. “ದಯವಿಟ್ಟು, ನನ್ನೊಡನೆ +ಮನೆಗೆ ಬನ್ನಿ. ನಿಮಗೇ ಗೊತ್ತಾಗುತ್ತದೆ. ನೀವು +ಇಲ್ಲಿ ಬರುವ ವಿಷಯ ನಮ್ಮ ತಂದೆಗೆ ತಿಳಿಸಿದೆ. +ಮನೆಗೆ ಕರೆದುಕೊಂಡು ಬಾ ಅಂದರಂ, ಅವರಂ +ನಿಮ್ಮ ವಿಷಯ ಪತ್ರಿಕೆಗಳಲ್ಲಿ ಓದಿದ್ದಾರೆ. +ಬರ್ತೀರಾ ಮನೆಗೆ, ನಿಮಗೆ ಸಮಯವಿದ್ದರೆ +ಈಗಲೇ ಹೋಗೋಣ. ನಮ್ಮ ತಂದೇನೂ +ಬಹಳ ಓದಿದವರು. ನಿಮಗೆ ಬಹಳ ಇಷ್ಟವಾಗು +ತ್ತಾರೆ” ಅಂದ. + +ರಾಮಚಂದ್ರೂನ ಕೇಳಿ ಸರಿ ಅಂದೆ, “ಹೇಗೂ +ಕೆಲವು ನಿಮಿಷಗಳಲ್ಲಿ ಸ್ಟುಡಿಯೋ ಮಂಚ್ಚ +ಬೇಕಂ. ಇನ್ನೇನು ಹೋಗೋಣ” ಅಂದು +ಎಲ್ಲ ಕೆಲಸದವರೂ ಹೊರಟು ಹೋದ +ಮೇಲೆ ಕೋದನ್‌ ಒಂದು ಸಣ್ಣ ಕೊಟಡಿಗೆ +ಹೋಗಿ ಬಟ್ಟೆ ಬದಲಾಯಿಸಿ ಆಚೆ ಬಂದಾಗ, +ಬಿಳಿ ಜುಬ್ಬ ಪೈಜಾಮ ಹಾಕಿಕೊಂಡು, ಚಪ್ಪಲಿ +ಮೆಟ್ಟಿದ್ದ. ಅವನ ಹೊಸ ವೇಷವನ್ನು ನಾನು +ಪ್ರಶ್ನಾರ್ಥಕವಾಗಿ ನೋಡಿದೆ... “ವಣೆಗೆ ಬನ್ನಿ +ಅರ್ಥವಾಗುತ್ತದೆ” ಅಂದ. ಅವನ ಮೋಟಾರ್‌ +ಸೈಕಲ್‌ ಹಿಂಬಾಲಿಸಿ ಅಲ್ಲೂರಿಗೆ ಹೋದೆವು. +ದೊಡ್ಡ ಕಾಂಪೌಂಡಿನಲ್ಲಿ ಸಂಪಿಗೆ, ಜಾಜಿ, +ಸೀಬೆ, ತೆಂಗಿನ ಮರಗಳಂ ಇದ್ದು, ಹಿಂಭಾಗದಲ್ಲಿ + + +ಹ ಬ ಗ ಬ + + +೫೬ | ಕಸ್ತೂರಿ, ಡಿಸೆಂಬರ್‌ ೧೯೮೭ + + +ಒಂದು ಸಣ ಮನೆ ಇತ್ತು. ಕೋದನ್‌ ಗೇಟ್‌ +ತೆಗೆದು ಒಳಕ್ಕೆ ಹೋಗುವಷ್ಟರಲ್ಲಿ, ಇವನ +ತಾಯಿಂ ಅಂತ ಕಾಣುತ್ತೆ. ಒಂದು ಬಕೆಟ್‌ +ಮತ್ತು ಚೆಂಬು ತೆಗೆದುಕೊಂಡು ಬಟ್ಟೆ ಒಗೆ- +ಯುವ ಬಂಡೆ ಬಳಿ ಬಂದರಂ., ಕೋದನ್‌ +ಮೋಟಾರ್‌ ಸೈಕಲ್‌ ಪಾರ್ಕ್‌ ಮಾಡಿ ಚಪ್ಪಲಿ +ಬಿಟ್ಟು ಬಚ್ಚಲಿನಲ್ಲಿ ಬಟ್ಟೆ ಸಹಿತ ಕುಳಿತುಕೊಂಡ, +ತಾಯಿ ಅವನ ಮೇಲೆ ಬಕೆಟಿನ ನೀರಂ ಸುರಿದರು, +ಅವನು ವಂನೆಯ ಹಿಂಭಾಗಕ್ಕೆ ಹೋದ. ಅಷ್ಟ- +ರಲ್ಲಿ ಅವನ ತಂದೆ ಅಚೆ ಬಂದರು. ಇವರಲ್ಲಿದ್ದ +ವರ್ಚಸ್ಸನ್ನು ನೋಡಿದ ಕೂಡಲೇ ನನ್ನ +ಮನಸ್ಸು ಅವರಿಗೆ ಗೌರವ ಸಲ್ಲಿಸಿತು. ಆಚೆಗೆ +ಕಂರ್ಚಿ ತರಿಸಿ ಕೂರಿಸಿ ನಮ್ಮನ್ನು ಮಾತನಾಡಿಸಿ +ದರು. ಅವರ ಮಾತಿನಲ್ಲಿ ಅವರ ಪಾಂಡಿತ್ಯದ +ಆಳ ಅರಿವಾಯಿಂತು. + +“ನಿಮ್ಮ ಮುಗ ಈಗ ಮಾಡುತ್ತಾ ಇರುವ +ಕೆಲಸ ನಿಮಗೆ ಒಪ್ಪಿಗೆಯಾಗಿದೆಯೇ?” + +“ವಂಹಾತಾಯಿ ಒಪ್ಪಿದ ಮೇಲೆ ಅವಳ +ಇಚ್ಛೆಗೆ ವಿರಂದ್ಧವಾಗಿ ಹೋಗುವುದಕ್ಕೆ ನಾವು +ಯಾರರ!” ಅಂತ ಹೇಳಿ, “ಈಗ ನನಗೆ ಮಾನವ + + +ಜಾತಿ ಒಂದಾಗಿ ಕಾಣಿಸುತ್ತಿದೆ. ಮೊದಲು +ಕಾಣಿಸುತ್ತಿದ್ದ ಜಾತಿ ಮತ ಭೇದಗಳು + + +ಈಗ ನನಗೆ ಗೋಚರಿಸುತ್ತಿಲ್ಲ... ಈ ಮನೋ- +ಧರ್ಮವನ್ನು, ನನ್ನ ಮಗನ ಮೂಲಕ +ನನಗೆ ಮಹಾತಾಯಿ ಕೊಟ್ಟಿದ್ದಾಳೆ. ಇದಕ್ಕಿಂ- +ತಲೂ ನನಗೆ ಇನ್ನೇನಂ ಬೇಕು? ಈಗ +ನಿಮ್ಮನ್ನು ಒಳಗೆ ಕರೆದುಕೊಂಡು ಹೋಗಿ +ಆದರಿಸಬೇಕು ಅಂತ ನನ್ನ ಅಭಿಲಾಷೆ. ಆದರೆ +ನೀವು ನನ್ನ ಮಗನ ಅಂಗಡಿಯಿಂದ ಬಂದಿದಿ ರಿ. +ಒಳಗೆ ಬಂದರೆ ನನ್ನ ಹೆಂಡತಿಯ “ನ +ನೋಯಂತ್ತೆ. ಅವಳಿಗೂ ಮಾನವ ಜಾತಿ ಒಂದು +ಅಂತ ಮಹಾತಾಯಿ ತೋರಿಸಿದರೆ ನನ್ನ ಮಗನಿಗೆ +ಬೇಕಾದ ಹೆಣ್ಣನ್ನು ತಂದು ಮದುವೆ ಮಾಡಿ +ನಾವು ಜಡೇಹಳ್ಳಿಗೆ ಸೇರಿಕೊಳ್ಳೋಣಾಂತ, +ಆದರೆ ಇವೆಲ್ಲಾ ಮಹಾತಾಯಿಯ ಇಚ್ಛೆ. ಅವಳ + + +ಸಂಕಲ್ಪದಂತೆ ನಡೀಬೇಕಲ್ಲವೇ...” ಅವರ ವ + + +ಕೇಳಿ, ಇಂತಹ ಮಹಾನುಭಾವರೂ ಇದ್ದಾರಲ್ಲಾ + + +ಅಂತ ನನಗೆ ಬಹಳ ಹರ್ಷವಾಯಿತು. + +“ನಾನು ನನ್ನ ಜೀವನದಲ್ಲಿ ನೋಡಿರಂವ +ಬ್ರಾಹ್ಮಣರ ಸಂಖ್ಯೆಯನ್ನು ಕೈಯಲ್ಲಿ ಎಣಿಸ +ಬಹುದು. ನಿಮ್ಮನ್ನು...” ಅಷ್ಟರಲ್ಲಿ ರಾಮ +ಚಂದ್ರಿ ಬಾಯಿ ತೆರೆದು “ಏನು ಸಾರ್‌ ಹೀಗೆ +ಅನ್‌ತೀರಾ!” ಅಂದ. ನರಸಿಂಹಮೂರ್ತಿಗಳು +“ನಿಜ, ನಿವ) ಮಾತು ನಿಜ. ಬ್ರಹ್ಮಕಾರ್ಯ +ಮಾಡುವವರಂ ಬ್ರಾಹ್ಮಣರು. ನೀವಂದಂತೆ +ನಾನೂ ಬಹಳ ಕೆಲವೇ ಜನ ಬ್ರಾಹ್ಮಣರನ್ನು +ನೋಡಿರುವುದಂ. ಆದರೂ ನಮಗೆ ಬೇಕಾಗಿರು +ವುದು ನನ್ನ ಮಗನ ರೀತಿ, ಜನಗಳಂ ತಮ್ಮ +ತಮ್ಮ ವೃತ್ತಿಯಲ್ಲಿ ದೇವರನ್ನು ಕಂಡಂಕೊಂಡರೆ +ನಮಗೆ ಈ ವರ್ಣಾಶ್ರಗಳು ಏಕೆ ಬೇಕು...” +ಅಂದರು. ಅಷ್ಟರಲ್ಲಿ ಕೋದನ್‌, ಒಳಗೆ ಸ್ನಾನ +ಮಾಡಿ, ದಪ್ಪ ಪಂಚೆಯನ್ನುಟ್ಟು, ಬಿಳಿ ಷರಲ್ಬ +ತೊಟ್ಟು, ಹಣೆಗೆ ವಿಭೂತಿ ಹಚ್ಚಿ, ಮಧ್ಯೆ +ಕುಂಕುಮ ಇಟು ) ಕೊಂಡು ಬಂದು ನಮ್ಮನ್ನು +ಸೇರಿದ. ತಂದೆ ಬಹಳ ಮೆಚ್ಚುಗೆಯಿಂದ ಮಗನ +ಕಡೆ ನೋಡಿದರು. + +ಈ ಕೋದಂಡಿಯೇ ಒಂದಂ ಗಂಟೆಯ ಹಿಂದೆ +ಕೋದನ್‌ ಸೂಸಲ್‌ ಆಗಿದ್ದ ವನು ಅನ್ನಿಸಿತು. ಆ +ಹಿನ್ನೆಲೆಯಲ್ಲಿ ಕೋದನ್‌ ಸೂಸಲ್‌ ಆಗಿ ಹೊಂದಿ +ಕೊಂಡಿದ್ದ ವನು ಈಗ ಕೋದಂಡಿಯಾಗಿ ಈ +ಹಿನ್ನೆಲೆಯಲ್ಲಿ ಹಿತವಾಗಿ ಹೊಂದಿಕೊಂಡಿದ್ದ ಮ +ಇವರಿಬ್ಬರನ್ನೂ ನೋಡಿ ನನ್ನ ಹ ಥೈ ದಯ ತರಿಂಬಿ- +ಬಂದಿತು. ಅವರಿಗೆ ನಮಸ್ಕಾರಗಳನ್ನು ತಿಳಿಸಿ, +ಬಹಳ ಉಲ್ಲಾಸದಿಂದ' ಕಾರಿನಲ್ಲಿ ಕುಳಿತು, +“ರಾಮಚಂದ್ರು, ಬಹಳ ಥ್ಯಾಂಕ್ಸ್‌, ಇಬ್ಬರು +ನಿಜವಾದ ಮನುಷ್ಯರನ್ನು ಪರಿಚಯ ಮಾಡಿ +ಕೊಟ್ಟಿದ್ದಕ್ಕೆ” ಅಂದೆ, ಅರ್ಥವಾಗದೆ, ಅವನರ +ದಂಗಾಗಿ ಬಾಯಿ ಜೋತುಬಿಟ್ಟುಕೊಂಡು + + + + + + + + + + + + +ನನ್ನನ���ನ ನೋಡಂತ್ತಾ ಇರಬೇಕಾದರೆ ಕಾರು ೩ + + +ಕಬ್ಬನ್‌ ಪೇಟೆ ಕಡೆ ಹೊರಳಿತಂ... + + +೨ + + +ಬೀದಿಯ ಮಾತ + + + + + +Af + + +"ನಮ ೮ಲ. + + + + + +-ಹಾದಿಯ ಮಾತು + + +ವಿಠ್ಠಲ ಕುಲಕರ್ಣಿ + + +0) ಿಷ್ಟಾಡದ ಹಾದಿಯಿಲ್ಲ' ಎಂಬ ಮಾತೊಂ- +ದಿದೆ. 'ಬಿದ್ದೇಳದ ಬೀದಿಯಿಲ್ಲ' ಎಂಬ ಮಾತು +ರೂಢಿಯಾಗಿಲ್ಲ. ಆದರೂ ಬೀದಿಗೆ ಬಿದ್ದ ಸಂಗತಿ +ಗಳು-ವಿಷಯಂಗಳು. ವ್ಯಕ್ತಿಗಳು-ಬೆಳಕಿಗೆ ಬಂದವು +ಗಳು ಎಂದೆನಿಸಿಕೊಂಡಿವೆ. ಬೆಳಕಿಗೆ ಬರುವ- +ದೆಂದರೆ ಯಾವಾಗಲೂ ಕೀರ್ತಿದಾಯಕ ವಿಷಯ +ವಾಗಿರಲಿಕ್ಕಿಲ್ಲ ಒಮ್ಮೊಮ್ಮೆ ಅಪಕೀರ್ತಿ ತರುವ +ಸಂಗತಿಗಳೂ ಬೀದಿಗೆ ಬರಬಹುದಾಗಿದೆ. ಹಾದಿಗೆ +ಬರುವುದರಲ್ಲಿ ಮಾತ್ರ ಯಾವಾಗಲೂ ಸದ್ಭಾ- +ನೆಯೇ ಕೂಡಿದೆ. "ಹಾದಿಯನ್ನೂ ಬಿಟ್ಟಿಲ್ಲ' +ಎಂಬುದು ಸನ್ಮಾರ್ಗದಲ್ಲಿದ್ದಾನೆಂದೇ ಸೂಚಿಸು +ತ್ತದೆ. ಸದಾಚಾರ-ಸದ್ಭಾವನೆಗಳು "ಹಾದಿ' +ಯನ್ನು ಬಿಟ್ಟಿಲ್ಲವಾದರೂ ಗೌರವ ಸೂಚಕ +ಹೆಸರುಗಳಲ್ಲಿ ಹಾದಿಯನ್ನು ಸೇರಿಸುವ ರೂಢಿ +ಒ೪ಲ್ಲ “ವಿಧಾನ ಬೀದಿ ' ಎನ್ನುತ್ತೇವೆ. +“ಅಂಬೇಡಕರ ಬೀದಿ, ಎನ್ನುತ್ತೇವೆ. "ಅಂಬೇಡಕರ +ಹಾದಿ” ಎನ್ನುವದಿಲ್ಲ. ಆದರೂ ಹಿರಿಯರು +ಹಾಕಿಕೊಟ್ಟ ಹಾದಿ ಗೌರವವನ್ನೇ ಸೂಚಿಸುತ್ತದೆ. +ಬೀದಿಗೆ ಬಂದದ್ದು-ಬಂದವರಂ ಹಾದಿಗೂ +ಬಂದೀತು-ಬಂದಾರು ಎಂಬ ನಂಬಿಕೆಯಲ್ಲಿಯೇ +ನಮ್ಮ ಸಾಮಾಜಿಕ ಪ್ರಜ್ಞೆ ಬೆಳೆಯುತ್ತಿದೆ. + + +376-8 ೫೭ + + +ಬೀದಿಗೆ ಬಂದ-ಬರುತ್ತಿರುವ ವಿಷಯಗಳು +ಅನೇಕ, ಬೀದಿ ನಮ್ಮ ಸುಸಂಸ್ಕೃತಿಯ-ನಾಗರಿ- +ಕತೆಯ ಲಕ್ಷಣವಾಗಿದೆ. ನಗರದ ಬೀದಿಗಳು-ನಾಗರಿ +ಕತೆಯ ಮಟ್ಟವನ್ನು ತೋರಿಸಂತ್ತವಂತೆ. ಬೀದಿ- +ಗಳಲ್ಲಿ ಕಾಣುವ ಕೊಳಚೆ-ನಮ್ಮ ನೈರ್ಮಲ್ಯಕ್ಕೆ +ಹಿಡಿದ ಕನ್ನಡಿಯಾಗುತ್ತದೆ.' ಸುಂದರ-ಬಹಂ +ಅಂತಸ್ತಿನ ಮನೆಗಳಿರಬಹುದು; ಅಚ್ಚುಕಟ್ಟಾದ +ನಿವೇಶನಗಳು ಇರಬಹುದು; ಆದರೆ ಅಲ್ಲಿಯ +ಬೀದಿಗಳಲ್ಲಿರುವ . ಹೊಲಸು-ಅಲ್ಲಿಯ ಜನರ +ಅಂತಸ್ತನ್ನೂ "ಅಚ್ಚುಕಟ್ಟು ತನವನ್ನೂ ಎತ್ತಿ +ತೋರಿಸೀತು! ಅದೆಷ್ಟೋ ಜನರ ಸ್ವಚ್ಛತೆಯ +ಕಲ್ಪನೆಯೂ ವಿಚಿತ್ರ. ಮನೆಯಲ್ಲಿಯ ಕಸ- +ಬೇಡವಾದ ವಸ್ತುಗಳನ್ನೆಲ್ಲ ಬೀದಿಗೆ ಎಸೆದು +ಬಿಟ್ಟರೆ ಆಯಿತು-ಎನ್ನುತ್ತಾರೆ, ಬೀದಿಯ +ಸ್ವಚ್ಚತೆಯ ಹೊಣೆ ತಮ್ಮದಲ್ಲವೆನ್ನುತ್ತಾರೇನೋ! +ಬೀದಿಯಲ್ಲಿ ಬಿದ್ದ ವಸ್ತುಗಳನ್ನು ನೋಡಿಯೇ +ಹೇಳಬಹುದು--ಯಾರ ಮನೆಯಲ್ಲಿ ಎಂತಹ +ದಂತ ಮಂಜನ (Tooth paste) ಉಪಯೋಗ +ವಾಗುತ್ತಿದೆ ಎಂದು. ಯಾರ ಮನೆ ಸರ್ವ +ವಿದ್ಯುತ್‌ ಗೃಹವೆನಿಸಿದೆಯೆಂಬುದನ್ನೂ +ಬಿದ್ದಿರುವ ತೆಂಗಿನ 'ಚೆಪ್ಪುಗಳಿಂದ ಕಾಗದ ಚೂರಂ + + +ಫ್ರಿ + + +ಅಲಲಿ +ಲ + + +ase + + +7 ರ ಡಿಸಂಬರ್‌ 055 + + +ಗಳಿಂದಲೂ ಗುರುತಿಸಬಹುದು. ಇವುಗಳೆಲ್ಲ +ಮೊದಲು ನೀರೊಲೆಗೆ ಆಹುತಿಯಾಗುತ್ತಿದ್ದ +ವಲ್ಲವೇ ? ಬೆಂಗಳೂರಿನ "ಮೈನು' (ಮುಖ್ಯ +ಬೀದಿ) ಗಳಲ್ಲಿ "ಕ್ರಾಸು'ಗಳ (ಅಡ್ಡಬೀದಿ) ಮಧ್ಯ +ದಲ್ಲಿ ಅವರೆ ಕಾಳಿನ ಸಿಪ್ಪೆಯ ಗುಪ್ಪೆಗೂ +ಸಮಾಜದ ಮೂಢನಂಬಿಕೆ ಅಂಟಿದೆಯಂಂತೆ! +ಅಥವಾ ಇದು ಹಸು ಪ್ರೇಮದ ಮಾದರಿಯೋ! +ಆದರೂ ಮನೆಗಳಲ್ಲಿಯ ಮಾಲಿನ್ಯ ಬೀದಿಗೆ ಬರದೆ +ಜೀವನ ಸುಧ��ರಿಸುವದೆಂತು? ಬೀದಿಗೆ ಬಂದಾ +ಗಲೇ ಸಾಮಾಜಿಕ ಸಮಸ್ಯೆ ಉಂಟಾಗುತ್ತ +ದಲ್ಲವೇ? ಸಮಸ್ಯೆ ಉಂಟಾದಾಗಲೇ ಪರಿಹಾರದ +ಹಾದಿಯನ್ನೂ ಹುಡುಕಬೇಕಲ್ಲವೆ? ನಗರದ ಬೀದಿ +ಗಳನ್ನು ಸ್ಪ ಸ್ವಚ್ಛಗೊಳಿಸುವ ಹೊಸಮಾದರಿಗಳೂ +ಬಂದಿವೆ. ತಿಪ್ಪೆ ಎತ್ತೂವ ಪರಿಯೇ ಅಗಾಧ +ವಾಗಿದೆ. ಅದರಲ್ಲಿಯೂ ಒಂದು ಶಿಸ್ತು ಇದೆ. +ನಸುಕಿನಲ್ಲಿಯೇ ಸಾವಿರಾರು ಲಾರಿಗಳು ಬೀದಿ +ಬೀದಿಗಳಲ್ಲಿ ಓಡಾಡಿ ನಗರದಲ್ಲಿಯ ಕಸವನ್ನು +ಸದ್ದಿಲ್ಲದಂತೆ ಸಂಗ್ರಹಿಸುವ ಪದ್ಧತಿ ಟೋಕಿಯೋ +ದಂತಹ ನಗರಗಳಲ್ಲಿದೆಯಂತೆ! ಆ ಎಲ್ಲ ಕಸವನ್ನು +ಎತ್ತರದ ಹೊಗೆ ಕೊಳವೆಯಿರುವ ಗೂಡುಗಳಲ್ಲಿ +ಸುಡಲಾಗುವದಂತೆ!! ಆ ಶಾಖದಿಂದ ಈಜು- +ಗೊಳಕ್ಕೂ ಬಿಸಿನೀರಂತೆ!!! + +ಹಿಂದಿನ ಕಾಲದ ಬೀದಿಗಳು ಬಹಳ ಕಿರಿದಾಗಿರು +ತ್ತಿದ್ದವು. ಬೀದಿಗಳ ಪ್ರಗತಿಯೇ ನಮ್ಮ ನಾಗರಿ- +ಕತೆಯ ಇತಿಹಾಸವನ್ನು ಹೇಳಬಹಂದು. ಯಂತ್ರ +ವಾಹನಗಳು ಬಂದಂತೆ ಬೀದಿಗಳು ವಿಶಾಲತೆ +ಯನ್ನು ಪಡೆಯಲಾರಂಭಿಸಿದವು. ಇಂದು ಬೀದಿ +ಗಳು ವಾಹನಗಳಿಗೇ ಹೆಚ್ಚು ಮೀಸಲಾಗಿವೆ. +ಜನರ ಸಾಗಾಟಕ್ಕೆ ಕಾಲು ಬೀದಿಗಳು--ಕಾಲಪಥ +ಗಳೆನ್ನಬೇಕೇನೋ--ಪ್ರತ್ಕೇಕಗೊಂಡವು. ನಮ್ಮ +ಬೀದಿಗಳು ಈಗ ಪಥಗಳೆನಿಸುತ್ತಿವೆ. "ರಾಜಪಥ' +“ಜನಪಥ'ಗಳೂ ಬಂದಿವೆ. ಆದ್ದರಿಂದ ಕಾಲು +ಪಥಗಳು 100 Pathಮಾದರಿಯಲ್ಲಿ ಬೆಳೆಯು +ತ್ತಿವೆ. ಈ ಪಥಗಳಾಗಲಿ-ಬೀದಿಗಳಾಗಲಿ ಇಂದು +ಪೇಟೆಯ ಬೀದಿಗೆ + + +ಹ PR ps +ಅವಸ್ಥೆಯನ್ನು ತಲುಪಿವೆ. + + +ಬಂದು ಮಾರುವವರು ಈಗ ಕಡಿಮೆ ಇ +ಬೀದಿಗೆ ಬಂದ ಪೇಟೆಯಲ್ಲಿ ಕೊಳ್ಳು ಿವವರಿರಂವಾಗ +ಮಾರುವವರೂ ಇರುತ್ತಾರೆ. ವಿಜಯನಗರದ +ಕಾಲದಲ್ಲಿ ಮುತ್ತುರತ್ನಗಳೇ ಬೀದಿಯಲ್ಲಿ +ಮಾರಾಟವಾಗುತ್ತಿರಲಿಲ್ಲವೇ? ವಿಶೇಷ ಸಂದರ್ಭ +ಗಳಲ್ಲಂತೂ ಬೀದಿಯ ಮಾರಾಟವೇ ಪ್ರಸಿದ್ಧಿ +ಪಡೆಯುತ್ತಿದೆ. ಹೆಚ್ಚು ಜನರನ್ನು ಆಕರ್ಷಿಸಂ +ತ್ತದೆ. ವಾಹನಗಳಿಗೆಂದು ವಿಶಾಲವಾದ ಬೀದಿಗಳು +ಪಥಗಳು ಮತ್ತೆ ನೂಕುನುಗ್ಗಲಿಗೆ ಸಿಕ್ಕುತ್ತಿವೆ. +ಬೀದಿ ಇನ್ನೂ ವಿಶಾಲವಾಗಬೇಕೆ ? ಅಥವಾ +ಬೇರೆ ಹಾದಿ ಹುಡುಕಬೇಕೇ? ಎಂಬ ಸಮಸ್ಯೆ +ಉಂಟಾಗುತ್ತಿದೆ. + +ಬೀದಿಗಳನ್ನು ಬೆಳೆಸಿದವರು ನಾವುಬೀದಿ ದೀಪ +ಗಳನ್ನೂ ಬೆಳಗಿಸಿದೆವು. ಆದರೆ -ಆ ದೀಪಗಳು +ಜನಜೀವನಕ್ಕೆ ಮಾರ್ಗದರ್ಶಿಯಾಗಿ ನಿಂತವೇ? +ದೀಪಗಳು-ಅದರಲ್ಲೂ ದಾರಿದೀಪಗಳು- ಅವಶ್ಯ +ವಿದ್ದಾಗ ಬೆಳಗುವ ಗುಣಗಳನ್ನು ಅಥವಾ ಶಕ್ತಿ +ಯನ್ನು ಪಡೆದಿಲ್ಲವೇನೋ! ದಾರಿದೀಪಗಳಿನಿಸಿ +ದವರೂ ಆಯಾ ಕಾಲಕ್ಕೆ ಬೆಳಕನ್ನು ಕೊಟ್ಟಿರ +ಬಹುದು. ಸದಾಕಾಲ ಕೊಟ್ಟಾರೆಂದರೆ, ಕಾಲ +ಬದಲಾಗುತ್ತಿರಂವದು ಬಹಳ ವೇಗದಿಂದ! +ಪದ ಬೆಳಕು ಸಾಲದಾಗಬಹುದೇನೋ! ದಾರಿ +ಪಗಳು ನಮ್ಮ ಸಮಾಜದ-ದೇಶದ ಪ್ರಗತಿಗೆ +ಸಾಧನವಾದದ್ದ ೦ತೂ ನಿಜ. ಆದರೆ ಆ ಬೆಳಕಿ +ನಿಂದಲ್ಲ; ಆಗಾಗ ಆಗುವ ಮತ ಪ್ರದರ್ಶನಗಳಿಗೆ +ಆಹುತಿಯಾಗಿ(!) ಇಂದು ಬೀದಿ ದೀಪಗಳು ಉರಿ +ಯುತ್ತಿವೆಯೆಂದರೆ ವಿಶೇಷ ಸಮಾಚಾರವೆನಿಸು +ತ್ತದೆ! +ರಿಕತೆ ಅಡಗಿದೆಯಲ್ಲವೇ ? ನಗರಾಡಳಿತದವರು +ಬೀದಿಗಳಿಗಾಗಿ-ಬೀದಿ ದೀಪಗಳಿಗಾಗಿ ���ೊಡ್ಡ +ಸಿಬ್ಬಂದಿಗಳನ್ನು ಬೆಳೆಸಿಕೊಂಡರು. ಆದರೂ +ಅವುಗಳ ಅವ್ಯವಸ್ಥೆ ತಪ್ಪಿಲ್ಲ" ಸರಿಯಾದ ನಿರ್ವ- +ಹಣೆ ದೊಡ್ಡ ಸಮಸ್ಯೆಯೇ ಆಗಿದೆ. ಎಂತಲೇ +ಮತ್ತೆ ಸೂಕ್ತ `ಹಾದಿ'ಯ ಅವಶ್ಯಕತೆ! + + +ಬೀದಿ ಮೆರವಣಿಗೆ ಬರಿಯೆ ಪ್ರಚಾರಕ್ಕಲ್ಲ. + + +ಬೀದಿ ದೀಪಗಳ ಕತೆಯಲ್ಲಿ ನಮ್ಮ ನಾಗ- : + + +| + + +ಷಿ + + +ಪಾನೀಯಗಳು ಹೆಚ್ಚುತ್ತಿವೆ. + + +"ಬೀದಿಯ ಮಾತು-ಹಾದಿಯ ಮಾತು ರ್ಶ + + +ಪ್ರಾಯಶಃ ಹಿಂದೆ ಅದು ಪ್ರಸಾರ ಮಾಧ್ಯಮ +ವಾಗಿರಬಹುದು. ಇಂದು ಪ್ರಜಾಪ್ರಭುತ ದ +ಮಾಧ್ಯಮವಾಗಿದೆ. ಬೀದಿ ಕೂಗು-ಬೀದಿ ಕಹಳೆ, +ಬೀದಿ ಮೋರ್ಚಾ ಇಂದು ಕ್ರಾಂತಿಯನ್ನು ಸೂಚಿ +ಸುತ್ತಿವೆ. ಬೀದಿಗಿಳಿದ ಸಮಸ್ಯೆಗೆ ರಾಜಕೀಯದಲ್ಲಿ +ಅತಿ ಮಹತ್ವದ ಸ್ಥಾನವಿದೆ. ಬೀದಿಕಲಹ-ಬೀದಿ +ಸ್ಫೋಟ, ವಾಹನಗಳನ್ನು ತಡೆಯಂವದಂ ಮೊದ +ಲಾದವುಗಳು ದಿನ ದಿನದ ಸಂಗತಿಗಳಾಗಿವೆ, +ಪ್ರಸಾರ ಮಾಧ್ಯಮಗಳಲ್ಲಿಯೂ ಮಹತ್ವದ ಸ್ಥಾನ +ಗಳನ್ನು ಪಡೆಯುತ್ತಿವೆ. ಎಲ್ಲ ಸಂಘಟನೆಗಳಿಗೂ +ಪ್ರಾಧಾನ್ಯ ಸಿಕ್ಕುವದು ಬೀದಿಗೆ ಬಂದ +ಮೇಲೆಯೇ ! ಬೀದಿಗೆ ಬಂದಾಗಲೇ ಮನ್ನಣೆ !! +ಅನೇಕ ಮಹತ್ವದ ನಿರ್ಣಯಗಳು-ವಿಶ್ವವಿದ್ಯಾಲ +ಯದ ವಿಸ್ತರಣೆ.ವರದಿಯ ಸ್ವೀಕಾರ, ಧಿಕ್ಕಾರ- +ಇತ್ಯಾದಿಗಳೆಲ್ಲ ಬೀದಿಗೆ ಬಂದಾಗಲೇ ರೂಪ ಪಡೆ +ದಿವೆ. ಬೀದಿಯ ಪ್ರಕರಣದನ್ಸಿಯೇ ಪರಿಹಾರ +ಪಡೆದಿವೆ. ಬೀದಿಯ ಶಾಂತತೆಯನ್ನು ಸುಗಮ +ಸಂಚಾರವನ್ನು ಕಾಪಾಡುವದೇ ಇಂದಿನ ಪೋಲೀ- +ಸರ ಕರ್ತವ್ಯದ ಮುಖ್ಯ ಅಂಗವಾಗಿದೆ. ಬೀದಿ +ಬುದ್ಧಿ-ವಿವೇಕ ಬೆಳೆದಂಥ ಸಮಾಜದಲ್ಲಿ ಈ +ಪೋಲೀಸರ ಕೆಲಸ ಬಹಳ ಸುಲಭವಾದೀತು. +ನಾಗರಿಕತೆ ಒಂದು ಹಾದಿ ಹಿಡಿದೀತು. ಮೇಲ್ಮ +ಟ್ಟಕ್ಕೆ ತಲುಪಿತು! + +ಬೀದಿಯ "ಆರೋಗ್ಯ' ಬಹಳ ಮಹತ್ವದ್ದು ಕ +ನೈರ್ಮಲ್ಯವಷ್ಟೇ ಅಲ್ಲ. ಬೀದಿಯ ತಿಂಡಿಗಳನ್ನು +ತಿನ್ನಬಾರದಂ--ಅದು ರೋಗಗಳನ್ನು ಪಸರಿಸು +ತ್ತದೆ ಎಂಬ ಬುದ್ಧಿವಾದವಿದೆ. ಆದರೆ ಬೀದಿ +ತಿಂಡಿಗಳ ಅಂಗಡಿಗಳೇ ಈಗ ಹೆಚ್ಚುತ್ತಿವೆ. ಬೀದಿ +ಚಹದ ಅಂಗಡಿ, +ಕಬ್ಬಿನ ಹಾಲು ಪೂರೈಕೆ ಸಣ್ಣ ಉದ್ಯೋಗಗಳೆನಿ +ಸಿವೆ. ಸಾರ್ವಜನಿಕ ಆರೋಗ್ಯದ ನಿಯಮಕ್ಕೆ +ಸಿಕ್ಕದ ರೀತಿಯಲ್ಲಿಯ ವ್ಯವಹಾರ ಮಿತವ್ಯಯ +ದೆಂದು ಬೆಳೆಯುತ್ತಿದೆಯೇ? ಆಮ್ಲೆಟ್‌ ರುಚಿ +ತೋರಿಸುವ, ಬೀದಿಯಲ್ಲೇ ಚಪಾತಿ ಬೇಯಿಸುವ, +ದೋಸೆ ಹುಯರಕ್ಯಿವ, ಬೋಂಡ ಕರಿಯುವ + + +ಉದ್ಯೋಗಗಳೂ ಬೆಳೆಯುತ್ತಿವೆ. ಸಾಯಂಕಾಲ +ದಿನಾಲು ಬೀದಿಯಲ್ಲಿ ವಡೆಗಳನ್ನು ತಯಾರಿಸಿ- +ಮಾರಿ ಬೀದಿಯಂಗಡಿಯಿಂದ ಭವ್ಯ-ಭವನದ +ಕೀರ್ತಿಯನ್ನ್ನಿ ಸಾಧಿಸಿದವರೂ ಇಲ್ಲವೇ? ಅವು +ಗಳೇ “ಪಂಚತಾರಾ” ಮಾದರಿಗೆ ತಲುಪಿಲ್ಲವೇ? +ಈ ಸಾಧನೆಗೆ "ಪಂಚ ಮೆಟ್ಟಲುಗಳು' ಎಂದು +ತೋರುತ್ತದೆ. ಕ್ಷೌಾರದವರು ಬೀದಿಯಲ್ಲೇ +ತಮ್ಮ ಕಾಯಕವನ್ನು ನಡೆಸುತ್ತಿದ್ದರು. ಉತ್ತರ +ಭಾರತದ ಅನೇಕ ಕಡೆಗೆ ಈಗಲೂ ಹಾಗೆಯೇ +ನಡೆದಿದೆ. ಅವರೇ 'ಸಲೂನು'ಗಳನ್ನು ಬೆಳೆಸಿ +ಇಂದು ನಾಗರಿಕತೆಯನ್ನು ಬೆಳೆಸುತ್ತಿದ್ದಾರೆನ್ನ- +ಬೇಕು. + +ಬೀದಿಗೆ ಬಂದ ಈ ಅಂಗಡಿಗಳಲ್ಲಿ ಉಪಾಹಾರ +ಸೇವನೆಯಲ್ಲಿ ಹೆಚ್ಚಿನ ಆರೋಗ್ಯವಿದೆ���ೇ? +ಆಕರ್ಷಣೆಯಿದೆಯೇ ? ಹೋಟಲುಗಳ ಅಡಿಗೆ +ಮನೆಯ ಕೊಳಚೆ ನಮಗೆ ಕಾಣದೆ-ನಸುಬೆಳಕಿನ +ಭವನಗಳ ಆಹಾರ ಸೇವಿಸುವಲ್ಲಿ ಆರೋಗ್ಯ +ವಿದೆಯೇ ? ಉಷ್ಣ ಪ್ರದೇಶಗಳಲ್ಲಿಯಂತೂ +ಹೋಟಲುಗಳ ತಿಂಡಿ ತಯಾರಿಸುವ ಒಲೆಗಳು +ಕೂಡ ಬೀದಿಯಲ್ಲೇ ಇರುತ್ತವೆ. ಇಂಥ ಒಲೆಗಳು +ಸುಧಾರಿಸಿದರೆ-ಹೊಗೆ ಕಡಿಮೆಯಾದರೆ ನಮ್ಮ +ಬೀದಿಗಳೂ ಸುಧಾರಿಸಿಯಾವು, ಒಲೆಗಳು ಬೀರುವ +ವಾಸನೆಗಳಂ ನಮ್ಮ ಬೀದಿಗಳಿಗೆ ವಿಶೇಷ ಗುಣಗ +ಳನ್ನು ಒದಗಿಸಿಯಾವು, ಬ್ರೆಡ್‌ ಅಂಗಡಿಯ +ವಾಸನೆ ನಮಗೆ ಆಕರ್ಷಣೆ ಎನಿಸೀತು. ಕಾಫಿ +ಪುಡಿಯ ವಾಸನೆ ಬೀದಿಗೆ ಒಂದು ಕಂಪನ್ನು +ಒದಗಿಸೀತು. ಮೀನು ಬೇಯಿಸುವ ವಾಸನೆ +ಕೆಲವರನ್ನು ಅಂಥ ಬೀದಿಯಿಂದ ದೂರವಿರಿ +ಸೀತು. ಬೀದಿಯಲ್ಲಿ ಯಾವ ವಾಸನೆ ಎಷ್ಟು +ಪ್ರಮಾಣ ಮೀರಬಾರದು ಎಂಬ ನೀತಿಯ ಹಾದಿ +ಯನ್ನು ನಮ್ಮ ನಾಗರಿಕತೆ ಹುಡಕಬೇಕಾದೀತು. +ಇದೂ ಪರಿಸರ ಮಾಲೀನ್ಯದ ಸಮಸ್ಯೆಯಲ್ಲವೇ? + +ಹಿಂದೆ ಬೀದಿಗೊಂದು ಕಾಮದಹನವಾಗುತ್ತಿ +ತ್ತಂತೆ. ಆಗ ಅದು ಬೀದಿಯ ಗೌರವದ ಪ್ರಶ್ನೆ +ಯೆನಿಸಿತ್ತು; ಬೀದಿ ಹಾಡುಗಳಿಗೆ ಅಂದು ವಿಶೇಷ + + +ane + + +೬೦ + + +ಅನುಮತಿಯಂತೆ. ಈಗ ಬೀದಿ ಅಂದಿನಂತೆ ಕಿರಿ +ದಾಗಿ ಉಳಿದಿಲ್ಲ. ವಿಶಾಲವಾಗಿದೆ. ಭಾವನೆಗಳಲೂ +ಬೆಳೆದಿದೆ. ಇಂದು ಕಣ್ಣಿ ಗೆ ಕಾಣುವ ಬೀದಿ ಕಾಮ- +ಣಗಳೇ ಬೇರೆ. ಅವರಿಗೆ ತೋರಿಸಬೇಕಾದ +ಹೌದಿಯೇ ಬೇರೆ! + +ಬೀದಿಗಳು ಕಲೆಗಳನ್ನೂ ಬೆಳೆಸಿವೆ. ಬೀದಿ +ನಾಟಕಗಳು-ಜಾತ್ರೆಗಳು ಇಂಥ ಅವಕಾಶವನ್ನು +ಒದಗಿಸಿಲ್ಲವೆ? ಆಟ ಪಾಟಗಳನ್ನೂ ಬೆಳೆಸಿವೆ. +ಕ್ರಿಕೆಟ್‌, ಹಾಕಿ, ಬ್ಯಾಡ್‌ಮಿಂಟನ್‌ ಮೊದ +ಲಾದ ಪಾಶ್ಚಾತ್ಯ ಆಟಗಳಿಗೂ ಬೀದಿಗಳೇ +ಪ್ರಥಮ ರಂಗ. ಬೀದಿಗಳಲ್ಲಿ ಇತರ ಆಟಗಳಿಗೂ +ಅವಕಾಶ ದೊರಕಿರಂವದನ್ನು ಅನೇಕ ನಗರಗಳಲ್ಲಿ +ನೋಡಬಹಂದು. ಬೀದಿ, ಅಲೆಯುವದು, ಬೀದಿ +ಆಂದೋಲನ, ಬೀದಿ ಮಾತಿನ ಕೂಟಗಳು ಇವು +ಗಳೆಲ್ಲ ಒಂದೊಂದು ಊರಿನ ವೈಶಿಷ್ಟ್ಯವನ್ನೆತ್ತಿ +ತೋರಬಹುದಂ. ಊರಿನ ವೈಶಿಷ್ಟ್ಯ ಗಳನ್ನು +ಅಭ್ಯಾ ಸಿಸಲು ಕೆಲ ಬೀದಿಗಳು ಎಲ್ಲ ಅವಕಾಶ +ಗಳನ್ನು ಒದಗಿಸುತ್ತವೆ. ಬೀದಿಯ ಸಂಸಾರ ನಿರ್ಗ +ತಿಕ ಜೀವನವನ್ನು ತೋರಿಸಿದರೆ, ಬೀದಿಯಲ್ಲಿಯೇ +ವಾಹನ ದುರಸ್ತಿಯ ಚಟುವಟಿಕೆ, ಯಾಂತ್ರಿಕ +ಜೀವನದ ಪರಿಚಯವನ್ನೂ ಕೊಟ್ಟೇತು. ಬಹು +ಅಂತಸ್ತಿನ ಮನೆಗಳಂ ಎತ್ತರವನ್ನು ತೋರಿಸು +ವಂತೆ, ಬೀದಿಗೇ ತೂಗುಬಿದ್ದಿರುವ ಬಣ್ಣ ಬಣ್ಣದ +ಸೀರೆಗಳಂ ನಮ್ಮ ಸ ಸ್ವಚ್ಛತೆಯ ಪ್ರಜ್ಞೆಯನು } +ತೋರಿಸಿಯಾವು, ಬೀದಿ ರಾಡಿ ಎರಚುವ +ಬಸ್ಸುಗಳಂ ನಮ್ಮ ಓಡುವ ಚಟುವಟಿಕೆಯನ್ನು +ತೋರಿಸಬಹುದು. ಬೀದಿಯ ಜ್ಯೋತಿಷಿಗಳು +ನಮ್ಮ ಭಾವುಕತೆಯನ್ನೋ ಮೂಢನಂಬಿಕೆ +ಗಳನ್ನೋ ತೋರಿಸಬಲ್ಲರು. ಬೀದಿ ಬದಿಯ +ಬೆರಳ ಚಚ್ಚುಗಾರ ರೂ ಈಗ ಹೆಚ್ಚಿದ್ದಾರೆ. ಹೊಸ + + +ಉದ್ಯೊ ಗಗಳನ್ನು ಬೆಳೆಸುವ ಹಾದಿ ಇದು +ಎನ್ನಬೇಕಿ? +ದೊಡ್ಡ ನಗರಗಳಲ್ಲಿ ಬೀದಿಗಳು ಇನ್ನೂ + + +ಅನೇಕ ವಿಧಗಳಲ್ಲಿ ಸಂಧಾರಣೆಯ ಭಾರವನ್ನು +ಹೊತ್ತಿವೆ, ಟೆಲಿಫೋನು ಬೆಳೆದರೆ, ನೀರಿನ ಕೊಳವೆ + + +ಗಳನ್ನು ಹಾಕಿದರೆ ಇನ್ನೆಲ್ಲ ಸುಧಾರಣೆಗಳಿಗೂ . +ಬೀದಿಗಳೇ ಬೇಕು. ಬೀದಿ ನಲ್ಲಿಗಳು ತಂದ-ತರುವ +ರಗಳೆಗಳು ಕಡಿಮೆಯೇ ? ಮಕ್ಕಳು ಬೈ ಸಿಕಲ್‌ +ಕಲಿಯುವದಾಗಲಿ, ದಿ ಚಕ್ರವಾಹನಗಳ-ಕಾರುಗಳ +ಚಾಲಕರಿಗಾಗಲಿ ಬೀದಿಗಳೇ ಪ್ರಥಮ ಪಾಠ +ಕೊಟ್ಟಿವೆ. ಭಾಷಣಗಳಂ- ಚುನಾವಣಾ ಪ್ರಚಾರ +ಗಳು 'ಬೀದಿಗಳಲ್ಲೆ ೇ ಪ್ರಾರಂಭವಾಗಬೇಕು. ಅನೇ +ಕರ ಪ್ರತಿಷ್ಠೆ "ಜಿಳೆಯುವದೂ “ಬೀದಿಪಾಲು” +ಆಗುವದೂ ಇಲ್ಲಿಯೇ! ಅನೇಕ ಪ್ರತಿಷ್ಠಿ ತರ +ಗೌರವ ಸೂಚಕ ಹೆಸರುಗಳು ಎಂತಲೇ ಬೀದಿ +ಗಳಿಗೆ ಬಂದಿವೆಯೆನ್ನಬೇಕೆ? + +ಬೀದಿಗಳ ರಚನೆಯೂ ಬಗೆಬಗೆಯ ಬದಲಾ- +ವಣೆಯನ್ನು ಕಂಡಿದೆ. ಹಾಸುಗಲ್ಲುಗಳು ಒಂದು + +ಲಕ್ಕೆ ರೂಢಿಯಲ್ಲಿದ್ದರೆ ಸಿಮೆಂಟು ಗಚ್ಚಿನ +REA ಡಾಮರು. ಬೀದಿಗಳೂ ಈಗ ಬೆಳೆ +ದಿವೆ. ಮಾನವನ ಪ್ರಗತಿ ಬೀದಿ ರಚನೆಯಲ್ಲಿಯೂ +ಬಿಂಬಿತವಾಗಿದೆ. ನಿರಾಶ್ರಿತರು, ಬರಗಾಲ ಪೀಡಿ +ತರು ವಲಸೆಹೋದಾಗಲೂ ಬೀದಿಗಳೇ ಅವರಿಗೆ +ಆಶ್ರಯ ನೀಡುತ್ತಿವೆ. ಬೀದಿಗಳಲ್ಲಿ ಓಡಾಡುವ +ಕಾರುಗಳು ಊರಿನ ಪ್ರತಿಷ್ಠೆಯನ್ನು ತೋರಿ +ಯಾವು. ' ಅವುಗಳು ಹೆಚ್ಚಿದಂತೆ ಸಂಪತ್ತನ್ನೂ +ತೋರಿಸಿಯಾವು. ಆದರೂ ಬೀದಿಗಳಲ್ಲಿ-ನಮ್ಮಲ್ಲಿ +ದನಗಳಿಗೂ ಸ್ವಾತಂತ್ರ್ಯವಿದೆ. ಓಡುವ ಕಾರಂ +ಗಳ ವೇಗವನ್ನು ತಡೆಯುವ ಹೊಣೆ ಹೊತ್ತಿವೆ +ಯೇನೋ | ಬೀದಿಗಳಲ್ಲಿ ದನಗಳ ಸಹಜೀವನ- +ಪಶುಪ್ರೇಮವನ್ನು ತೋರಿಸುತ್ತಿವೆಯೆನ್ನ- +ಬೇಕೊ? ಇಲ್ಲವೆ ಸಗಣಿ ಮೂತ್ರಗಳು ನಮ್ಮ + + +ಬೀದಿಗಳ ಪಾವಿತ್ರ್ಯವನ್ನು ಕಾಪಾಡುತ್ತಿವೆಯೆನ್ನ + + +ಬೇಕೋ ? ಹೆಚ್ಚು ಜನನಿಬಿಡ ಪ್ರದೇಶದ ಬೀದಿ +ಗಳಲ್ಲಿ ವಿಕೃತ ಕಾಮಿಗಳ ಸಂಪರ್ಕವೂ ಕಂಡು +ಬರುತ್ತದೆ. ಇನ್ನೆಲ್ಲ ವ್ಯಾಪಾರದ ಜೊತೆಗೆ +ದೇಹದ ವ್ಯಾಪಾರವೂ ಇಲ್ಲಿಯೇ ಆಗಬೇಕೇ ? +ಮಾನವರು ಸಾಯಂಕಾಲದ ವಿಹಾರಕ್ಕೆ ಕ್ಲಬ್ಬು + + +ಗಳನ್ನು ಮಾಡಿಕೊಂಡಂತೆ, ಬೀದಿಯ ಚೌಕಿಗಳಲ್ಲಿ i + + +ಸೇರುವ ದನಗಳೂ ಇವೆ. ಬೀದಿ ನಲ್ಲಿ (ನಳ) + + +KT: ಕಸ್ತೂರಿ, ಡಿಸೆಂಬರ್‌ ೧೯೮೭ kk + + +ಬೀದಿಯ ಮಾತು-ಹಾದಿಯ ಮಾತು ೬೧ + + +ತಿರುಗಿಸಿ ನೀರು ಕುಡಿಯುವ ಪ್ರುಣಿಗಳು ಇವೆ! +ನಲ್ಲಿಗಳನ್ನು ನಿಲ್ಲಿಸುವ ಅವಶ್ಯಕತೆ ಪ್ರಾಣಿಗಳಿ +ಗೇನು?--ಮನುಷ್ಯನಿಗೇ ಇದ್ದಂತೆ ತೋರು +ವದಿಲ್ಲ. + + +ಸಾಮೂಹಿಕ ಪೂಜೆಗಳು - ಮದುವೆ ಸಮಾ +ರಂಭಗಳು ಇಂದು ಜರಗುವದು ಹೆಚ್ಚಾಗಿ ಬೀದಿ +ಗಳಲ್ಲೇ. ಮಾನವನ ಸಂಸ್ಕೃತಿಕ ಕಾರ್ಯಗಳಲ್ಲೆಲ್ಲ +ಬೀದಿಯದು ಬಹುಮುಖ್ಯ ಪಾಲು. ಎಂತಲೇ +ಮಾತಿನಲ್ಲಿಯೂ ಭಾವದಲ್ಲಿಯೂ ಬೀದಿ ಹಾಸು +ಹೊಕ್ಕಾಗಿ ಸೇರಿಕೊಂಡಿದೆ. ಬಗೆಬಗೆಯ ಪಡೆ +ನುಡಿಗಳನ್ನು ಎಲ್ಲ ಭಾಷೆಗಳಲ್ಲೂ ಒದಗಿಸಿದೆ. +ಬೀದಿಯ ಪಾತ್ರವೇ ಬೇರೆ, ಹಾದಿಯ ಪಾತ್ರವೇ +ಬೇರೆ. ಬೀದಿ - ಹಾದಿಗಳೊಂದಿಗೆ ಬೆಳೆದದ್ದು + + +ರಹದಾರಿ, ನಗರ - ನಗರಗಳ ಜೋಡಣೆಗೆ +ಪ್ರದೇಶಗಳ ಭಾವೈಕ್ಯಕ್ಕೆ.ವ್ಯಾಪಾರೋದ್ಯಮಗಳ + + +ಬೆಳವಣಿಗೆಗೆ ಸಾಮಾಜಿಕ ಉನ್ನತಿಗೆ ರಸ್ತೆಯೆನಿಸಿ +ಕೊಂಡಿದೆ. ನದಿಗಳನ್ನು ದಾಟಿ, ಗುಡ್ಡಗಳನ್ನು + + +ಸುತ್ತಿ, ಸಂಸ್ಕೃತಿಗಳನ್ನು ಜೋಡಿಸಿ, ಸಂಬಂಧ + + +ಗಳನ್ನು ಬೆಳೆಸುವ ರಸ್ತೆ ವಿಶ್ವಬಾಂಧವ್ಯದ ಸಾಧನೆ +ಯಾಗಿದೆ. + + +ಬೀದಿಗಳಲ್ಲಿ ನಮ್ಮ ಸಂಸ್ಕೃತಿ ಇದೆ ಗೌರವವಿದೆ. +ಕಲೆಯಿದೆ. ಸಾಹಿತ್ಯವಿದೆ. ರಾಜಕೀಯವಿದೆ. +ಅವುಗಳನ್ನು ನಾವು ಕಾಯ್ದುಕೊಂಡು ಪೋಷಿಸಿ +ಕೊಂಡು ಬೆಳೆಸಿಕೊಳ್ಳಬೇಕಾಗಿದೆ. ಮಾನವ +ಜೀವನದ ಚರಿತ್ರೆ ಬೀದಿಗಳಲ್ಲಿ ಕಂಡು ಬರುತ್ತಿದೆ. + + +ಬೀದಿಗಳಲ್ಲಿ ಕಾಲುಚಾಚಿ ಮೆರೆಯುತ್ತಿದ್ದ ಕೈ +ಮಗ್ಗಗಳು ಇಂದು ಯಂತ್ರ ಮಗ್ಗಗಳಿಗೆ ಹಾದಿ +ಮಾಡಿಕೊಟ್ಟು ಲ ನಮ್ಮ ಮಟ್ಟವನ್ನು ಸುಧಾರಿಸಿವೆ +ಯೆನ್ನೋಣವೇ ? ಧರ್ಮಗಳು ತೋರಿದ ಹಾದಿ +ಏನು ಇರಲಿ. ಬೀದಿಗಳು ಇಂದಿನ - ಸದ್ಯದ್ದ +ಪ್ರಚಲಿತ ರೀತಿ ನೀತಿಗಳನ್ನು ಸಾಮಾಜಿಕ ಬೆಳೆ +ವಣಿಗಾಗಿ ತೋರುತ್ತಿವೆ. ಬೀದಿ ಮತವೇ +ಇಂದಿನ ನಾಗರಿಕ ಮತವೆನಿಸೀತು. ಬೀದಿಗಳು +ಮಾನವ ನಿರ್ಮಿತ. ಅವುಗಳ ನೀತಿಯೂ ಮಾನ +ವನಿಗೆ ಸಂಬಂಧಿಸಿದ್ದೆ €« ಇಂದು ಬೀದಿ ಅಪ- +ಘಾತಗಳಲ್ಲೇ ಹೆಚ್ಚುತ್ತಿರುವ ಸಾವುಗಳು ನಮ್ಮ +ಪ್ರಗತಿಯನ್ನು ತೋರಿಸುತ್ತಿವೆಯೆ ? + +ಬೀದಿಯ ನಿಯವ:ಗಳು ಇಂದು +ನೀತಿಯೆನಿಸಿವೆ ಇಂಗ್ಲಿಷಿನಲ್ಲಿ ಇದಕ್ಕೆ ಅತಿ +ಮಹತ್ವ ದೊರಕಿದೆ. ಬೀದಿಯ ನೀತಿಯೇ +ಮಾನವ ಧರ್ಮವನ್ನು ಎತ್ತಿ ಹಿಡಿಯಬೇಕು. +ಮಾನವತೆಯನ್ನು ಬೆಳೆಸಬೇಕು. ಮನೆಯೊಳಗಿನ +ನೀತಿ - ಮಾತುಗಳು ಮನೆ ಮಟ್ಟಿಗೆ ಇರಲಿ, +ಬೀದಿಗೆ ಬಂದ ಮೇಲೆ ಸಕಲರಿಗೆ ಮಾನ್ಯವಾಗು +ವಂತೆ ಇರಲಿ, ಇನು ನವೀನ ಯುಗಧರ್ಮ. +ಭಾಷೆಯನ್ನು ಅತ್ಯಂತ ಸಮರ್ಥವಾಗಿ ಬಳಸಿ +ಕೊಳ್ಳಬಲ್ಲವನೇ ದೊಡ್ಡ ಸಾಹಿತಿಯಂತೆ. +ಅದರಂತೆ ಬೀದಿಯನ್ನು ಅತ್ಯಂತ ಸಮರ್ಪಕವಾಗಿ +ಉಪಯೋಗಿಸಿಕೊಳ್ಳಬಲ್ಲವನೇ ನಾಗರಿಕ | +ಬೀದಿಯ ಕಲ್ಲುಗಳನ್ನು ಬಳಸಬಲ್ಲವನು ಜಾಗೃತ +ನಾಗರಿಕ!! ಅಲ್ಲವೇ? ಸೆ + + +ಓಟ +ಸಜ್ಜನಿಕೆಯ + + +IR + + +ಭಾರತದಲ್ಲಿ ವೊಟ್ಟವೊದಲ ಮೋಟರ್‌ ಕಾರಿನ ಒಡೆಯರೆಂದು ಪ್ರಸಿದ್ಧರಾದವರು + + +ಜಮಶೇಟಜೀ ಟಾಟಾ ಮತ್ತು ಸರ್‌ +೧೯೦೧ ರಲ್ಲಿ ತರಿಸಿಕೊಂಡರು. + + +ಸ + + +ನೆಸ್‌ ಎಂಬವರು. + + +ವಿದೇಶದಿಂದ ಅದನ್ನವರು + + +ಭಾರತದಲ್ಲಿ ಮೊಟ್ಟ ಮೊದಲ ವಿದ್ಯುತ್‌ ಬಲ್ಸ್‌ ಮುಂಬಯಿಯ ಕ್ರಾಫರ್ಡ್‌ ಮಾರ್ಕೆಟ್ಟಿ +ನಲ್ಲಿ ೧೮೮೨ ರಲ್ಲಿ ಹತ್ತಿಕೊಂಡು ಬೆಳಕು ನೀಡಿತು. + + + + + +ಜಾರ ಸಾರಾ ಮಾಸ ಕಾರ್‌,” + + +ನೆನಬಸಾಳದಿಂದ : + + +ತಾಯ ಸಜ್ಜೆಯ ವ್ಸ ದ್ಯ + + +ಸಿ. ಎಸ್‌. ಮೂರ್ತಿ + + +ಬ್ರಿತಮಾನಗಳು ಉರುಳಿವೆ. ಆದರೆ ನಿತ್ಯಜೀವನ ಆ ಬೀದಿಯಲ್ಲಿ ತಾಯಕ್ಕಜ್ಜಿಯೇ "ಮಕ್ಕಳ +ದನ್ಲಿ ಹಾಸುಹೊಕ್ಕಾಗಿರುವ ಸರ್ವಜ್ಞವಚನಗಳ ವೈದ್ಯೆ'. ತಾಯಂದಿರು ತಮ್ಮ. ಮತ್ತು ಮಕ್ಕಳ +ಲಿಯ ಭಾಗಗಳು ಇಂದಿಗೂ ಆದೆಷ್ಟು ಅರ್ಥ- ಸಣ್ಣ ಪುಟ್ಟ ಕಾಯಿಲೆ ಇತ್ಯಾದಿ ಸಮಸ್ಯೆಗಳಿಗೆ +ಪೂರ್ಣವಾಗಿವೆ ಎಂಬುದಕ್ಕೆ ನಾನು ಪ ಕ್ರೈತ್ಯಕ್ಷವಾಗಿ ಅಜಿ ಯಿಂದ ಪುಕ್ಕಟೆಯಾಗಿ ಸಲಹೆ, ಔ ಷಧೋಪ- +ಕಂಡ ಈ ಕೆಳಗಿನ ನಿದರ್ಶನವೇ ಸಾಕ್ಷಿ. ಚಾರ ಪಡೆಯುತ್ತಿದ್ದರು. ಅಲ್ಲದೆ ರಾತ್ರಿಯಂ +ಅದೊಂದು ಪುಟ್ಟ ಸಂಸಾರ. ಆ ದಂಸತಿ ಹೊತ್ತು ಮಕ್ಕಳಿಗೆ ಅಜ್ಜಿಯಿಂದ ಮನೆ +ಗಳಿಗೆ ಒಂದು ಗಂಡಃ ಮಗು. ಅದರ ಆಟ, ರಂಜನೆ. ಆಕೆ ತನ್ನ ಹಿರಿಯರಿಂದ ಕಲಿತ, ದಂತ +ಸ್ವ ಕಣ್ಣು ಗಳಲ್ಲಿನ ಕಾಂತಿ ತುಂಬಾ ವ ವಿದ್ದು ಕಥೆಗಳನ್ನು ಬಣ್ಣ ಹಚ್ಚಿ ಹೇಳುತ್ತಿ ದಳು. +ರಿಸಂವಂತಿ ತ್ತು. ಅದಕ್ಕೆ 'ರುಜೇಶ' ಎಂದು ಒಮ್ಮೊಮ್ಮೆ ನಾನೂ ಪಾಲೆ ಲ್ಲೊ ೦ಡು ಅಜ್ಜಿಯ +ಹೆಸರಿಟ್ಟ ದ್ವರಂ. ನಾವೆಲ್ಲಾ ವಠಾರದವರು ಕಥೆಗಳಲ್ಲಿನ ಲೋಪದೋಷಗಳನ್ನು ಎತ್ತಿ +ದಕ್ಕೆ ರಾಜ್ಯ ರಾಜ ಎಂದೇ ಸಂಬೋಧಿಸುತ್ತಿ ಹಿಡಿದಾಗ ಆಕೆಖು ಉತ್ತರ ಸವಂರ್ಪಕವಲ್ಲ +ಡವ" ಎಲ್ಲರ ಜೊತೆಸುಲ್ಲಿಯೂ ಸಂಕೋಚ- ದಿದ್ದರೂ ಆಕೆಯೊಂದಿಗೆ ಮದಿಸದೆ ಸಂವ್ಮನಾಗು +ವಿಲ್ಲದೆ ನಗುನಗುತ್ತಾ ಹೊಂದಿಕೊಳ್ಳುತ್ತಿತ್ತು ತ್ತಿದೆ. +ಆ ಮಗು. ಆಕೆ ತನ್ನ ಜೀವಿತದಲ್ಲಿನ ಕಹಿ - ಸಿಹಿ ಪ್ರಸಂಗ: +ಅದರ ಅಜ್ಜಿ ತಾಯಕ್ಕ. ತಾಯಕ್ಕಜ್ಜಿ ಎಂದೇ : ಗಳನಕ್ನಿ ವಿವರಿಸುವಾಗ ಒಮ್ಮೊಮ್ಮೆ ತಲೆದೂಗು +ಪ್ರಸಿದ್ಧಿ. ಆಕೆಗೆ ಒಬ್ಬ ನೇ ಮಗ ತಶ್ರೀನಿವುಸ ವಂತಾಗುತ್ತಿತ್ತು. ಬಹುಶಃ ಇದಕ್ಕೇ ಇರಬೇಕು +ಎಂದು. ತನ್ನ ತಂದೆಯ ಮರಣಾನಂತರ ತನ್ನ “ಮನೆಗೊಬ್ಬ ಅಜ್ಜಿ ಇರ ಲೇಸೆ:ದ ಸರ್ವಜ .' + + +ಇ +A ಫಷ್ಟ ಸ. ಜವಳಿ ಇಲ್ಲಿ ೨ + +ನಿ೦ಗಿಬಖನಿಂ ೧ $೨ ಕಾ ra‘ ಇ ” +ವ್ಯಾಸಂಗವನ್ನು ನಿಲ್ಲಿಸಿ, ವ್ಯಾಪಾರವನ್ನು ಅಜ್ಜಿ ಮಾಡುತ್ತಿದ್ದ ಗೃಹ ವೈದ್ಯದ್ದೂ + + +ಮುಂದುವರಿಸುತ್ತಿದ ನು. ಅತನಿಗೆ ಕಿಸಿ “ಚುಟುಕೆ' ಯನ್ನು (ನೆತ್ತಿಸುಳಿಯನು ಕಾದ +ಯಾಗಿ ಬಹಳ ವಷಃ +ಈ ಮಗು ಹುಟ್ಟಿತ್ತು. ಇಡುವುದೂ ಒಂದಾಗಿತಿ + + + + + +ಹ್ಯಾ + + +ತಾಯಕ್ಕಜ್ಜಿಯ ವೈದ್ಯ + + +“ವಿಧಾನವು ಕರ್ನಾಟಕದ ಹಲವೆಡೆಗಳಲ್ಲಿ ರೂಢಿ + + +ಯಲ್ಲಿರಬಹುದೆಂದು ನನ್ನ ಭಾವನೆ. + +ನಮ್ಮ ತಾಯಿ ನಾನು ಸಣ್ಣವನಿದ್ದಾಗ ಆಗಾಗ +ನನಗೆ “ಚುಟಾಕೆ' ಇಡುತ್ತಿದ್ದರು. ಅವರ ಭಾವನೆ +ಯಲ್ಲಿ ಈ ಕಾಯಿಲೆಯ ಮುಖ್ಯ ಲಕ್ಷಣಗಳೆಂದರೆ + + +೧೨ + + +ಆರೋಗ್ಯದಿಂದ ಕಾಂತಿಯಂತವಾದ ಕಣ್ಣುಗಳು +ಇದಕಿ ದಂತೆ ಆಳಕೆ ಇಳಿದಿರುವುದು, +ದ ಶೆ + + +ಕಿವಿಗಳು ತಣ ಗೆ ಕೊರೆಯುತ್ತಿರುವುದು, ಆಟ, +ಪಾಠಗಳಲ್ಲಿ ಮೊದಲಿನಂತೆ ಲವಲವಿಕೆ ಇಲ್ಲದಿರು- +ವುದು, ಯಾವಾಗಲೂ ನಿದ್ರೆ ಬಂದಂತೆ ತೂಕಡಿ- +ಸುವುದು, ಸುಮಾರು ಮೈ ಬೆಚ್ಚಗಿರುವುದು + + +WN +ಇತ್ಯಾದಿ. ಪ ಲಕ್ಷಣಗಳು ಕಂಡಾಗ ನಮ್ಮ + + + + + +೬೩ +ತಾಯಿ “ಇವನಿಗೆ “ಸೆಂದಾಗಿ' (ರೋಗ ಎಂದರ +ನನ್ನ ಹಿಡಿದು ಒಂದು"ಚುಟುಕೆ' ಇಡುತ್ತಿದ್ದ ರು. +ಈ ರೀತಿ ಚುಟುಕೆ ಇಟ್ಟ ನಂತರ ನನಗೆ ಚೇತರಿಕೆ + + +ಬಂದಂತೆ ಆಗುತ್ತಿತ್ತು. + + +ನಾನು ಬೆಳದು ಬು +ಬಲಿತು, ಯೋಚಿಸುವಂತಾದಾಗ ಈ ಪ್ರವ +ಯನ್ನು ಪ್ರತಿಭಟಿಸುತ್ತಿದ್ದೆ . ನನಗೆ ೧೬ ವರ್ಷ- +ಗಳು ತುಂಬಿದಾಗ, ನಮ್ಮ +ನಲ್ಲಿ ಬರುವ 'ಸಂದೇ' ಕೊನೆಯದು (ಆಗ ನಾನು + + +ಅನಾರೋಗ್ಯದ ಕಾರಣ ಮಲಗಿದೆ ) ಎಂದು ನನಗೆ +೧ + + +ತಾಯಿ ಈ ವಯಸಿ - + + + + + +೬೪ | ಕಸ್ಫೂ ರಿ, ಡಿಸೆಂಬರ್‌ ೧೯೮೭ + + +ಚುಟುಕೆ ಇಡಲು ಒಂದರು. ನಾನು ಇವರ +ಮೂಢತನಕ್ಕಿ ತುಂಬಾ ಪ್ರತಿಭಟಿಸಿದ್ದ ರಿಂದ +ಸುಮ್ಮನಾದರು. ಆ ದಿನ ನಾನು ಡಾಕ್ಟರರ ಬಳಿಗೆ +ಧಾವಿಸಿ ಔಷಧೋಪಚಾರವನ್ನು ಪಡೆದು ಬಂದು +ಮಲಗಿದೆ. ಆದರೆ ನನಗೆ ಗುಣ ಕಾಣಲಿಲ್ಲ, +ಮರ ದಿನ ಡಾಕ್ಟರರಲ್ಲಿ ಇದನ್ನು ಹೇಳುವ +ಎಂದು ಹಾಗೆಯೇ ಮಲಗಿ ವಿಶ್ರಾಂತಿ ಪಡೆದೆ. +ಆದರೆ ಆ ದಿನ ರಾತ್ರಿಯೆ ನಮ್ಮ ತಾಯಿ ಅರೆ +ಎಚ್ಚ ರಗೊಳಿಸಿ (ಆಗಿರುವ "ಸಂದು' ನಿದ್ರೆಯಲ್ಲಿ +ಹರಿಯುವುದಿಲ್ಲ ಎಂದು) ನನ್ನ ಕೈ ಕಾಲುಗಳನ್ನು +ಭದ್ರವಾಗಿರಿಸಿ ನನಗೆ ಚುಟುಕೆ “ಇಟ್ವೀಬಿಟ್ಟರು. +ನಾನು ತುಂಬಾ ಕೂಗಾಡಿ, ಹಾರಾಡಿದೆ. ಆದರೆ +ಚುಟುಕೆ ಇಟ್ಟಾಗಿತ್ತು. ಕೂಗಾಡಲಿ ಎಂದು +ಸುಮ್ಮನಾದರು ನವ್ಮ್ಮ ತಾಯಿ. ಈ ಘಟನೆಯಸ +ನಂತರ ನನಗೆ ಚುಟುಕೆ ಇಡುವುದು ನಿಂತಿತು. +ಎರಡು ವರ್ಷಗಳು ಉರುಳಿದ ವು. + +ನಾನು ಎಸ್‌. ಎಸ್‌. ಎಲ್‌. ಸಿ ಪರೀಕ್ಷೆಯನ್ನು +ಮುಗಿಸಿದ್ದೆ. ಗ ರಜೆಯಲ್ಲಿ ಗೆಳೆಯ +ರೊಂದೆಗೆ ಆಟ, ಮುಂದಿನ ತರಗತಿಯ ಪಠ್ಯ +ಪುಸ್ತಕಗಳ ಬೇಟೆ, ಚರ್ಚೆಗಳಲ್ಲೇ ಹಗಲು ಕಳೆ: +ಯುತ್ತಿತ್ತು. ರಾತ್ರಿಯ ಹೊತ್ತು ವಾರಪತ್ರಿಕೆ- +ಗಳನ್ನು ತಿರುವುತ್ತಿದ್ದೆ. ತುಂಬಾ ಸೆಕೆಯಾದ್ದ- +ರಿಂದ ವರಾಂಡದಲ್ಲಿಯೆ ನನ್ನ ಶಯನೋತ್ಸವ. +ಅಜ್ಜಿಯೂ ಅಲ್ಲಿಯೇ ಮಲಗುತ್ತಿದ್ದು ದರಿಂದ +ಪತ್ರಿಕೆಗಳಲ್ಲಿನ ವಿಶೇಷವಾದ ಘಟನೆಗಳನ್ನು +ಓದಿ ಹೇಳುತ್ತಿದ್ದೆ. ಮಕ್ಕಳ ನೀತಿಕಥೆಗಳಲ್ಲಿ +ಅಜ್ಜಿಗೆ ಹೆಚ್ಚಿನ ಆಸಕ್ತಿ ಇರುತ್ತಿತ್ತು. ಆಗಾಗ +ಆಕಿ ಮಾಡುತ್ತಿದ್ದ ವೈದ್ಯದ ಬಗ್ಗೆ ವಿವರಣೆ +ಸಂಗ್ರಹಿಸಿಡುತ್ತಿದ್ದೆ. ಅದರ ಪರಿಣಾಮವನ್ನು +ಎಚ್ಚರಿಕೆಯಿಂದ ಗಮನಿಸಿದಾಗ, ಶೇಕಡಾ ೯೦ +ರಷ್ಟು ಗ-ಣ ಕಂಡುಬರುತ್ತಿತ್ತು. + +ಈ ಮಧ್ಯೆ ರಾಜನಿಗೆ ಮೂರು ವರ್ಷಗಳು +್ರಿ.ಪ್ರತಿ ದಿನ ನಮ್ಮ ಜೊತೆಯಲ್ಲಿ ರಾತ್ರಿ +ಜ್‌ ತೀಟೆ + +ಕಡೆಗೆ ಅಜ್ಜಿ ಗದರಿಸಿ + + +Kei + + +ನ ನಿದ್ದೆ ಹೋಗುತ್ತಿದ್ದ. ಆ ನಂತರ + +ಸೆ ಗೀತಳನ್ನು ಕರೆದು ಮಗುವನ್ನು ಒಪ್ಪಿಸು +ತ್ರಿ ತ್ತಿದ್ದ ಳು ಅಜ್ಜಿ. + +ನನ್ನ ಲ್ಲಿ ಅವನಿಗೆ ಹೆಚ್ಚು ಸಲಿಗೆ ಇದ್ದು ದರಿಂದ, +ನನ್ನ 'ಮುಖ ಕಂಡಾಕ್ಷಣ ಅನ್ನ ಅನ್ನ. ಎಂದು +ತೊದಲುತ್ತಾ ಬಂದು ವಾಲುತ್ತಿದ್ದ. ಅಂದು +ಸೋಮವಾರ. ಗೆಳೆಯರು ಯಾರೂ ಸಿಗದೇ +ಇದ್ದ ಕಾರಣ, ಮಧ್ಯಾಹ ಮೂರರ ಸಮಯ +ಆಚೆಯಿಂದ ವಠಾರದೊಳಕ್ಕೆ ಬಂದಾಗ, ವರಾಂಡ +ದಲ್ಲಿ ಅಜ್ಜಿಯು ರಾಜನನ್ನು ತೊಡೆಯ ಮೇಲೆ +ಕೂಡಿಸಿಕೊಂಡು ದೇವರ ದೀಪಕ್ಕೆ ಬತ್ತಿಗಳನ್ನು +ಹೊಸೆಯುತ್ತಿದ್ದಳು. ಅವನ ಮುಖವನ್ನು ಕಂಡು +ಹತ್ತಿರ ಬರುವಂತೆ ಕೈ ಚಾಚಿದೆ. ಅವನಿಂದ +ಯಾವ ವಿಧವಾದ ಪ ಪ್ರತಿಕ್ರಿಯೆ ಬಾರದೆ, ಸುಮ್ಮನೆ +ಪಿಳಿ, ಪಿಳಿ ಕಣ್ಣು ಬಿಡುತ್ತಾ ನೋಡುತ್ತಿದ್ದ. +ಅವನಲ್ಲಿ ಏನೋ ದೈಹಿಕ ಸ್ಥಿತಿ ಮಾರ್ಪಾಟಾ- +ಗಿರುವುದನ್ನು ಗಮನಿಸಿ ಅಜ್ಜಿಯ ಬಳಿ ವಿಚಾರಿ- +ಸಿದೆ. ಅವನಿಗೆ "ಸಂದಾಗಿದೆ' ಕಣೊ, ಈ ದಿನ +ಚೆನ್ನಾಗಿಲ್ಲ, ನಾಳೆ ಮಂಗಳವಾರ ತುಂಬಾ +ಶ್ರೇಷ್ಠವಾಗಿದೆ, ಚುಟುಕೆ ಇಟ್ಟರೆ ಬೇಗ "ಸಂದು' +ಹರಿಯುತ್ತೆ ಎಂದಳು. ಇದನ್ನು ಕೇಳಿ ನಾನು +ತುಂಬಾ ಹಾಸ್ಕಮಾಡಿ, ಮಗುವನ್ನು ಡಾಕ್ಟರ +ಬಳಿ ಕರೆದೊಯ್ಯಲು ಹೇಳಿದೆ. ಜ್ವರವೇನೂ +ಇಲ್ಲದಿದ್ದ ರಿಂದ ಅಕೆ ಅತ್ತ ಗಮನ ಕೆ ಇಡಲಿಲ್ಲ. +ಅಜ್ಜಿ ಮಕ್ಕ ಳಿಗೆ ಬರುವ ವಿವಿಧ ಸಂದಿನ ಬಗ್ಗೆ +ವ್ಯಾಖ್ಯಾನ ಕೊಟ್ಟಳು. ಹೂಂಗುಟ್ಟಿದೆ. + +ಅದೇ ದಿನ ರಾತ್���ಿ ಸುಮಾರು ಎರಡು ಗಂಟೆ + + +ಯಾಗಿತ್ತು. ಎಲ್ಲಿಂದಲೋ ಶಬ್ದ ಬಂದಂತಾ +ಯಿತು, ಕಿವಿಗಳನ್ನು ನಿದೆಯ ಮಂಪರಿನಲ್ಲೆ +ಚುರುಕುಗೊಳಿಸಿದೆ. ಹೆಣ್ಣು ಧ್ವನಿ, “ರಿ... ರೀ +ಮಗು...ಮಗು ನೋಡಿ ಹೇಗೆ ಕಟ್ಟಿಗೆಯಂತೆ +ಸೆಳೆದಿದೆ” ಎಂದಿತು. “ಏನ್‌ ಗೀತಾ... "ನಂಗ್‌ ಫೆ +ನಿದ್ದೆ... ಮಾಡೋಕೆ ಕೂಡಾ ನೀನ್‌ +ಬಿಡೋಲ್ಲಾ...?' ಎಂದು ಮಂಚದಿಂದಿಳಿದ + + +ಶಬ ಈ ಅಷ ರಲಿ +ಎ ಊಟ ₹9) + + +ಗೀತಾ ಧಡಾರನೆ ಬಾಗಿಲು + + +A + + +Ne + + +ಟ್‌ + + +ತೆರೆದು ವರಾಂಡದ ದೀಪ ಹಾಕಿದಳು. +ಎದ್ದು ಕುಳಿತೆ. +ದಂತಿತ್ತು.: ಗೀತ + + +ನಾನು +ಆಕೆ ತುಂಬಾ ಗಾಬರಿಯಾ- +ಅಜ್ಜಿಯ ಬಳಿ ಬಂದು + + +ಅಮ್ಮಾ...ಅಮ್ಮಾ ಎಂದು ಅಲುಗಾಡಿಸಿ +5ಕೆಯನ್ನು ಎಬ್ಬಿಸಿದಳು. ಶ್ರೀನಿವಾಸ ಒಳ +ಗಡೆಯಿಂಂದ ಮಗುವನ್ನು ಹೊತ್ತು ತಂದ. + + +ಏನಾಗಿದೆಯೆಂದು ಹತ್ತಿರ ಸರಿದು ನೋಡುತ್ತೇನೆ. +ಆ ಮಗುವಿನ ಕಣ್ಣು ಗುಡ್ಡೆ ಗಳು ಹೊರಚಾಚಿವೆ. +ಅದರಲ್ಲಿ ಚಲನೆಯೆ ಇಲ್ಲ; ಕಟ್ಟಿ ಗೆಯಂತೆ ಮಗು +ವಿನ ದೇಹ ಸೆಟೆದಿದೆ. ಆ ಆ ದೃಶ್ಯವನ್ನು ಕಂಡ ನನ್ನ + + +ಮೈಯ ರೋಮಗಳು ನನಗರಿವಿಲ್ಲದಂತೆಯೇ +ನಿಮಿರಿ ನಿಂತವು. ಗೀತ ಅಳುತ್ತಾ ಗಂಡನ +ಕೈಯಲ್ಲಿದ್ದ ಮಗುವನ್ನು ತೆಗೆದು ಅಜ್ಜಿಯ + + +ತೊಡೆಯ ಮೇಲೆ ಮಲಗಿಸಿ ಡಾಕ್ಟರರನ್ನು ಕರೆ +ತರುವಂತೆ ಹೇಳಿದಳು. ಆತನ ಜೊತೆ ನಾನೂ +ಓಡಿದೆ. ದಾರಿಯಲ್ಲಿ ನಾನು ಕಂಡ ದೃಶ್ಯದಿಂದ +ಮಗು ಸತ್ತು ಹೋಗಿದೆ, ಇವರು ಡಾಕ್ಸೆ "ರನ್ನು +ಕರೆದೊಯ್ಯುವುದು ವ್ಯರ್ಥ ಪ್ರಯತ್ನವೆಂದು +ಯೋಚಿಸಿದೆ. ಡಾಕ್ಟರರ ಮನೆ ತಲಂಪಿದಾ +ಅಲ್ಲಿದ್ದ ಕಾವಲುಗಾರ, “ಡಾಕ್ಟರರು. ಊರ +ಲಿಲ್ಲ. ಸಂಸಾರ ಸಮೇತ ಸಂಬಧಿಗಳ ಮದುವೆ +ಹೋಗಿದ್ದಾರೆ,” ಎಂದ. ವಿಧಿಯನ್ನು ಶಪಿಸುತ್ತ +ಮನೆಗೆ ಮರಳಿದೆವು. + +ಮನೆ ತಲಪಿದಾಗ ಯಥಾಪ್ರಕಾರ ಅಜ್ಜಿಯು +ಮಗುವನ್ನ ತೊಡೆಯ ಮಂಲಗಿಸಿಕೊಂಡಿದ್ದಾಳೆ. +ಆಕೆಯ ಮಂಠಿಂದೆ ಒಂದಂ ತಟ್ಟೆಯಲ್ಲಿ ಕೆಂಪು ನೀರು +(ಅರಿಶಿನ ಕಂಂಕುವಂ ವಂಶ್ರಿತ ನೀರು) ಮತ್ತು + + +ತಾಯಕ್ಕಜ್ಜಿಯ ವೈದ್ಯ ೬೫ + + +ಹಣತೆಯ ದೀಪ ಇಟು ಕೊಂಡಿದ್ದಾ ಲ್ಲೆ, ಹಣತೆಯ + + +ೇಪದಲ್ಲಿ ಕಪ್ಪು ಬಯ ಚೂರು ಹಡಿದು +ಕಾಯಿಸುತ್ತಿದ್ದಾಳೆ. ಇದನ್ನು ನೋಡಂರತ್ತಿದ ಂತೆ +ಎ « ಇ. + + +ಬಾಲ್ಯದಲ್ಲಿ ನನಗೆ ನಮ್ಮ ತಾಯಿ ಮಾಡುತ್ತಿದ್ದ +(ಚುಟುಕೆ ಇಡುತ್ತಿದ್ದುದು) ಕೆಲಸ ಜ್ಞಾಪಕಕ್ಕೆ +ಬಂತು. ನನ್ನಲ್ಲಿ ಕುತೂಹಲ ಹೆಚ್ಚಿ, ಆಜ್ಜಿ ಮಾಡು +ತ್ತಿದ್ದ ಕೆಲಸವನ್ನು ಗಮನಿಸುತ್ತ ನಿಂತೆ. ಆಗಲೇ +ವಠಾರದ ಮಂದಿ ನೆರೆದಿದ್ದರು. ಗೀತ ಒಂದು +ಮೂಲೆಯಲ್ಲಿ ಕುಳಿತು ಕಣ್ಣೇರಿಡುತ್ತಿದ್ದಳು, +ನಮಗೇ ಇಷ್ಟು ಸಂಕಟವಾಗುತ್ತಿರಬೇಕಾದರೆ, +ಇನ್ನು ಹೆತ್ತಾಕೆಯ ಒಡಲು ಸುಮ್ಮನಿದ್ದೀತೆ ? +ನಾನು ನೋಡುತ್ತಿದ್ದಂತೆ ಕೆಂಪಗೆ ಕಾದ ಬ +ಚೂರಿನಿಂದ ಮಗುವಿನ ನೆತ್ತಿ ಸುಳಿಗೆ ತಾಗಿಸಿದಳು +ಅಜ್ಜಿ. ಚಿಟ್ಟೆಂಬ ಶಬ್ದ ಹೊರಟಿತು. ನೋಡ +ನೋಡುತ್ತಿದ್ದಂತೆ ಮಗುವಿನ ಣ್ಮಗುಡ್ಡೆಗಳಲ್ಲಿ +ಚಲನೆ ಹುಟ್ಟಿತು, ಪಕ್ಕದಲ್ಲಿದ್ದ ಕೆಂಪು ನೀರನ್ನು +ಅಜ್ಜಿಯು ಕೈಯಲ್ಲಿ ತೆಗೆದುಕೊಂಡು ಮಗುವಿನ +ಮುಖ��� ಮೇಲೆ ಎರಚಿದಳು. ಆ ಮಗು +ಚಿಟ್ಟನೆ ಚೀರುತ್ತಾ ಕೈ... ಕಾಲು ಬಡಿಯ +ತೊಡಗಿತು; ಆ ಶಬ್ದ ಕೇಳುತ್ತಲೇ ಗೀತ ಓ +ಬಂದು ಅಜ್ಜಿಯ ತೊಡ ಯ ಮೇಲಿದ್ದ ಮಗು +ಒಂದೇ ಸಮನೆ ಮುದ್ದಿ ನ +ಮಳೆಯನ್ನೇ ಸುರಿಸಿದಳು. ಆ ವಾತ್ಸಲ ವನು +ಕಂಡು, ನನ್ನ ಕಣ್ಣುಗಳಲ್ಲಿ ವಿ +ಕಣ್ಣಿ €ರು ಸುರಿಯಿತು. ನೆರೆದ ಮಂದಿ ನೆಮ್ಮದಿಯ +ನಿಟ ಸಿರು ಬಿಟು +ಯನ್ನು + + +ಇ +ಕೊಂಡಾಡಿದರು. ಸಿ + + +ಜ| ಉಗ + + +ಕಬ್ಬ ಇ ಶಾಲ +ವಾಹಾರಿ +ಆ + + +ಕನಸುಗಳು +ಮಾರಾಟವಾಗುತ್ತವೆ +ರಾತ್ರಿಯ ಬಜಾರದಲ್ಲ +ಸುಖನಿದ್ರೆಯ ತೆತ್ತು +ಕೊಳ ಬಹುದು + + +376-9 + + +ಬೇರು-ಬಿಳಲು +ಬೆಳೆಯತೊಡಗುವ ಬೇರು +ಬಿಳಿಲಿಗಡಿಷಾಯ +ಬಿಳಲು ಬೆಳೆದಂತೆಲ್ಲ +ಬೇರಿಗೆ ಅಪಾಯ + + +- ಎಚ್‌. ಆಸಂದರಾನು ಶಸಿ + + +ಓಂ ವರ್ಷದ ಕಂದ - ರಾಜೀವ ಗಾಂಧಿ- +ಕೂತ ಪೆರ್ಯಾಂಬ್ಯುಲೇಟರನ್ನು ಅಲಹಾಬಾದಿನ +ಆನಂದ ಭವನದ ಹಸಿರು ಲಾನಿನಲ್ಲಿ ದೂಡಿ +ಕೊಂಡು ಹೋಗುತ್ತಿದ್ದ ದಿನಗಳಲ್ಲಿ (೧೯೪೫) +ನಾರಾಯಣ ದತ್ತ ತಿವಾರಿಯವರಿಗೆ ಮುಂ- +ದೊಂದು ದಿನ ಆ ಮಗುವೇ ತನ್ನ ನಾಯಕ +ನಾಗುತ್ತಾನೆಂದು ಕನಸು ಮನಸ್ಸಿ ನಲ್ಲಿಯೂ + + +ಅನಿಸಿರಲಿಲ್ಲ. ಮುಂದೆ ರಾಜೀವ ಗಾಂಧಿಯ ಇದ ದತ ಚ +ಸಚಿವ ಸಂಪುಟದಲ್ಲಿ ಮ ಹತ್ವದ ಮಂತ್ರಿಯಾಗು- ನಾರ ೨೦೨ ಜಾ” + + +ತ್ರೇನೆಂದೂ ಅವರಿಗೆ ಗೊತ್ತಿರಲಿಲ್ಲ. ಎರಡು +ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಇಪ್ಪ- + + + + + + + + + + + + + + + + + + + +ತ್ತೊಂದರ ಹರೆಯದ ತಿವಾರಿ ಆಗ ಸಚಿವ +ಸ್ಥಾನದ ಕನಸು ಕಾಣುವುದಂತೂ ಅಶಕ್ಕದ +ಮಾತೇ ಆಗಿತ್ತಿ. ಜವಾಹರಲಾಲ ನೆಹರೂ +ಮತ್ತು ಫಿರೋಜ್‌ ಗಾಂಧಿ ಆಗ ತಿವಾರಿಯ +ನಾಯಕರು. ಇಂದಿರಾ ಗಾಂಧಿ ಇನ್ನೂ ರಾಜ- +ಕೀಯದಲ್ಲಿ ಪ್ರವೇಶ ಮಾಡಿರಲಿಲ್ಲ... ಸಂಜಯ +ಗಾಂಧಿ ಇನ್ನೂ ಹುಟ್ಟಿ ಥಾ + +ಆ ದಿನಗಳ ಲ್ಲ ತಿವಾರಿ ನಂದ ಭವನದ ಸೇವಕ +ವರ್ಗದವರಿಗಾಗಿದ್ದ ವಸತಿಯೊಂದರಲ್ಲಿ ವಾಸಿಸು- +ತ್ತಿದ್ದರು. ಅವರೆ ಕೋಣೆ “ಅಖಿಲ ಭಾರತ +ವಿದ್ಯಾರ್ಥಿ ಕಾಂಗ್ರೆಸ್ಸಿ'ನ. ಕಚೇರಿಯೂ ಆಗಿತ್ತು. +ಆಗ ಅತ್ಯಂತ ಬಲಿಷ ವೆನಿಸಿದ್ದ “ಅಖಿಲ ಭಾರತ +ವಿದ್ಯಾ ರ್ಥಿ ಮಹಾಮಂಡಳ' ದಿಂದ ಬಂಡೆದ್ದು +ಹೊರಬಂದವರ ಗುಂಪೇ ಈ ಅಖಲ ಭಾರತ +ವಿದ್ಯಾರ್ಥಿ ಕಾಂಗ್ರೆಸ್ಸು. ತಿವಾರಿ ಪಡುತ್ತಿದ್ದ +ಕಷ ಶಗಳನ್ನರಿತ ಫಿರೋಜ್‌ +ಗಾಂಧಿ, ಸಹಾನುಭೂತಿಯಿಂದ. +ಆ ಕೋಣೆಯಲ್ಲಿ ವಾಸಿಸಲು +ಅವಕಾಶ ಮಾಡಿಕೊಟ್ಟೆ ದ್ದ é: +ರಲ್ಲದೇ ಆ ಉದೀಯಮಾನ +ಸಂಘಟನೆಯ ಕಚೇರಿಯ ಕಾರ್ಯ +ದರ್ಶಿಯ ಕೆಲಸವನ್ನೂ ನಾರಾ +ಯಣ ದತ್ತರಿಗೆ ಕೊಟ ದ್ದರು. +ಉದರ ಪೋಷಣೆಗಾಗಿ” ಆವರು +ವಿದ್ಯಾರ್ಥಿಗಳಿಗೆ ಟ್ಯೂಷನ್‌ + + + + + +ಕುಲದೀಪ ಕುಮಾರ + + +ತಿವಾರಿ + + + + + +ಹೇಳುತ್ತಿದ್ದ ರು. ಜವಾಹರಲಾಲ ನೆಹರೂರ +ಅಡಿಗೆಯಾಳು ತುಳಸಿಯ ವಂಗ ಬನ್ಸಿಯೇ, +ತಿವಾರಿಯವರ ಮೊದಲ ಶಿಷ್ಯ. ಅವನು +ತಿವಾರಿಯವರಿಗೆ ತಿಂಗಳಿಗೆ ಏಳು ರೂಪಾಯಿ +ಫೀ ಕೊಡುತ್ತಿದ್ದ. + + +ಬಡತಸೆದಲ್ಲಿ ಕಳೆದ ಆ ದಿನಗಳನ್ನು ತಿವಾರಿ- +ಯವರು ಇನ್ನೂ ಮರೆತಿಲ್ಲ. ಅವರ ವ್ಯಕ್ತಿತ್ವ, +. ಅವರ ಕಾರ್ಯಭಾರದ ರೀತಿಗಳಲ್ಲಿ ಇನ್ನೂ ಅದರ +ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. +೧೯೫೨ರಲ್ಲಿ ಉತ್ತರ ಪ್ರದೇಶ ವಿಧಾನಸಭೆಯ +ಅತ್ಯಂತ ಕಿರಿಯ ವಯಸ್ಸಿನ ಶಾಸಕನಾದುದು, +ಎಂಟು ವರ್ಷಗಳ ವರೆಗೆ ರಾಜ್ಯದ ಹಣಕಾಸು +ಸಚಿವನಾದುದು, ಮೂರು ಬಾರಿ ರಾಜ್ಯದ +ವರುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಂತರ +ಕೇಂದ್ರ ಸಂಪುಟದಲ್ಲಿ ಯೋಜನೆ, ಉದ್ಯಮ, +ಉಕ್ಕು ಮತ್ತು ಗಣಿ ಶಾಖೆ, ವಿದೇಶ ವ್ಯವಹಾರ +ವಂತ್ತು ಹಣಕಾಸು ಮಂತ್ರಿಯಾಗಿ ಜವಾಬ್ದಾರಿ +ಹೊತ್ತುಕೊಂಡ ತಿವಾರಿಯವರಿಗೆ ಅಧಿಕಾರ ತಲೆ +ತಿರುಗಿಸಿಲ್ಲ. ಇಂದಿಗೂ ಅವರು ಮ )ಿದು ಭಾಷಿ, +ಸಂತೋಷಚಿತ್ತ ಮತ್ತು ಕಾರ್ಯಶೀಲ ವ್ಯಕ್ತಿ- +ಯಾಗಿದ್ದಾರೆ. + +ಹಳೆಯ ಕಾಂಗ್ರೆಸ್ಸಿಗನಾಗಿರುವ ತಿವಾರಿ +ಇಂದಿಗೂ ಪ್ರತಿ ದಿನ ಬೆಳಿಗ್ಗೆ ತಮ್ಮ ನಿವಾಸದಲ್ಲಿ +ನೂರಾರಂ ಜನರಿಗೆ ಭೆಟ್ಟಿ ಕೊಡುತ್ತಾರೆ, + + +ಪ್ರತಿ- + + +ಯೊಬ್ಬನ ಕುಂದುಕೊರತೆಗಳನ್ನು ಮನಗೊಟ್ಟು ಟಿ +ಆಲಿಸುತ್ತಾರೆ. ದೂರು -ದುಮ್ಮಾನಗಳಿಗೆ ತಕ್ಕ + + +ಪರಿಹಾರ ಸೂಚಿಸುತ್ತಾರೆ; ಅಪರಿಹಾರ್ಯ- +ವೆಂದೆನಿಸಿದಲ್ಲಿ ಸಮಾಧಾನದಿಂದ ತಿಳಿ ಹೇಳು- +ತ್ತಾರೆ. “ಇದು ಅವರ ಧೈರ್ಯಗೇಡಿತನದ + + +ಲಕ್ಷಣ” ಎಂದು ತಿವಾರಿಯವರ ಕೆಲ 'ವಿರೋಧಿ- +ಗಳು ಟೀಕಿಸುತ್ತಾರಾದರೂ ರಾಷ್ಟ್ರದ ರಾಜಕೀಯ +ಸ್ಥಿತ್ಯಂತರಗಳ ಈ ಸಮಯದಲ್ಲೂ ತಿವಾರಿ- +ಯವರ ಜನಪ್ರಿಯತೆ ಕುಗ್ಗಿಲ್ಲವಷ್ಟೇ ಅಲ್ಲ, +ಅವರ ಬಗ್ಗೆ ಕಟುನುಡಿಯಾಡುವವರ ಸಂಖ್ಯೆ +ನಗಣ್ಯವೆನಿಸುವಷ್ಟು ಕಡಿಮೆ. “ತಿವಾರಿ ಎಂದೂ +ಸಿಟ್ಟಿಗೇಳುವುದಿಲ್ಲ. ಜಗಳಕ್ಕಿಳಿಯುವುದಿಲ್ಲ. +ಯಾವಾಗಲೂ ಸ್ನೇಹಭಾವದಿಂದಲೇ ಮಾತ- +ನಾಡುತ್ತಾರೆ. ತಿವಾರಿಯವರ ವಿರೋಧ ಕಟ್ಟಿ +ಕೊಳ್ಳುವುದು ಬಹಳ ಕಷ್ಟದ ಕೆಲಸ” ಎಂದು +ವಿರೋಧಿ ಧುರೀಣ ಮಧು ಲಿಮಯೇ ಹೇಳು- +ತ್ತಾರೆ, + + +೧೯೨೫ ರ ಅಕ್ಟೋಬರ್‌ ೧೮_ ರಂದು ನೆ ೈವಿ- +ತಾಲ್‌ ಜಿಲ್ಲೆಯ ಬಾತುಲಿ ಗ್ರಾಮದಲ್ಲಿ ಜನಿಸಿದ +ತಿವಾರಿ ಬಾಲ್ಯವನ್ನು ಬಡತನದೊಂದಿಗೆ +ಹೋರಾಡುತ್ತಲೇ ಕಳೆದರು. ತಂದೆ +ಪೂರ್ಣಾನಂದ +ತಮ್ಮ ಕೆಲಸಕ್ಕೆ +ಅಸ ಚಳುವಳಿಯಲ್ಲಿ +ಎಂಟು ವರ್ಷದವರಿದ್ದಾ ಗಲೆ ನಾರಾಯಣ +ದತ್ತರು ತಾಯಿಯನ್ನು ಕಳೆದುಕೊಂಡರು. +ಅತ್ತ ಅವರ ತಂದೆ ಚಳುವಳಿಯಲ್ಲಿ ಪಾಲ್ಗೊಂ- + + +ಹಕಾರ ಧುವಜಕಿದರು. +೧ + + +ಡಿದ್ದಾಗ ಇತ್ತ ನಾರಾಯಣ ದತ್ತರು ಒಣ ಎಲೆ +ಸಂಗ್ರಹಿಸುವುದು, ಕಟ್ಟಿಗೆ ಒಡೆಯುವುದು, + + +ದನ ಕಾಯುವುದು ಮುಂತಾದ ಕೆಲಸಗಳನ್ನು +ಮಾಡಿ ಹೊಟ್ಟೆ ಹೊರೆದುಕೊಳ್ಳಬೇಕಾಗಿತ್ತಾ. +ಅವರು ಇಂಟರ್‌ಮೀಡಿಯೇಟ* ಪರೀಕ್ಷೆ ಪಾಸಾ- +ಗುವವರೆಗೆ ಪರಿಸ್ಥಿತಿ ಹೀಗೇ ಇತ್ತು. ೧೯೩೪ ರ +ವರೆಗೆ ಅವರು ಸ್ವಗ್ರಾಮದಲ್ಲೇ ವಿದ್ಯಾಭ್ಯಾಸ +ಮಾಡಿದರು. ನಂತರ ಬರೇಲಿಯ ಎಡ್ವರ್ಡ್‌ + + +ಖಿ +ಳನೀ + + +ತರಗತಿ +ಸ ಮುಗಿದ +ಕಳಿಸುವ + + +ಮೆಮೋರಿಯಲ್‌ ಹೈಸೂ ಸಲಿನಲ್ಲಿ ಏ +ಸೇರಿದರು. ಮಾಧ್ಯಮಿಕ ಅಭಾ +ನಂತರ ಅವರನ್ನು ಕಾಲೇಜಿಗೆ + + +(ಚಿತ್ರ ಹಾಗೂ ಲೇಖನ Sunday ಸಾಸ್ತಾಹಿಕದ ಕೃಷೆಯಿಂದ) + + +ಹಕ + + +EE + + +೬೮ ` ಕಸ್ತೂ ರ, ಡಿಸೆಂಬರ್‌ ೧೯೮೭ + + +ಯೋಚನೆಯನ್ನೇನೂ ಅವರ ತಂದೆ ಮಾಡಿರಲಿಲ್ಲ. +ಆದರೆ ಮಗನ ಪಟ್ಟು, ಸಂಬಂಧಿಕರ ಒತ್ತಾಯ + + +ಗಳಿಂದಾಗಿ ಪೂರ್ಣಾನಂದರು ತಮ್ಮ ನಿರ್ಧಾರ +ವನ್ನು ಬದಲಿಸಬೇಕಾಯಿತು. +ತಿವುರಿಯವರು ಬ್ರಿಟಿಶ್‌ ವಿರೋಧಿಯಾಗಿ + + +ರಾಜಕೀಯ ಪ್ರವೇಶಿಸಿದ್ದು ೧೯೩೯ರಲ್ಲಿ - ಬ್ರಿಟಿಶ್‌ +ಸರಕಾರ ಯುದ್ಧ ಯತ್ನದ ವಿಷ ಯದಲ್ಲಿ ತಳೆದ +ನಿಲುಮೆಯನ್ನು” ಖಂಡಿಸಿ ಕಾಂಗ್ರೆಸ್‌ "ಸರಕಾರ +ಗಳೆಲ್ಲ ರಾಜಿನಾಮೆಯಿತ್ತು ದರ ಬೆಂಬಲಾರ್ಥವಾಗಿ +ತಮ್ಮ ಗ್ರಾಮ ಪದ್ಮಪುರಿಯಲ್ಲಿ ಏರ್ಪಡಿಸಿದ್ದ +ಸಭೆಯಲ್ಲಿ ಮೊಟ್ಟಮೊದಲ ಬಾರಿ ಮಾತ- +ನಾಡುವುದರ ಮೂಲಕ. ಜೊತೆ ಜೊತೆಗೆ ಪುಸ್ತಕ +ಗಳನ್ನು ಕೊಳ್ಳಲು ಹಣವಿಲ್ಲದ್ದ ರಿಂದ ಗೆಳೆಯ +ರಿಂದ ಪುಸ್ತ ಕಗಳನ್ನು ಎರವಲು ಪಡೆದುಕೊಂಡು +ಒಳ್ಳೆಯ ಗುಣ ಪಡೆದು ಇಂಟರ್‌ಮೀಡಿಯೇಟ +ಪರೀಕ್ಷೆಯನ್ನಿ ಪಾಸಾದರು. ೧೯೪೨ರ ಅಗಸ್‌ ಈ +ಒಂಬತ್ತರ “ಕ್ವಿಟ್‌ ಇಂಡಿಯಾ' ಚಳುವಳಿಯ ಕರೆಗೆ +ಓಗೊಟ್ಟು, ವಿದ್ಯಾಭ್ಯಾಸಕ್ಕೆ ಶರಣು ಹೊಡೆದು +ತಮ್ಮನ್ನು ಸಂಪೂರ್ಣವಾಗಿ Su +ಸಮರ್ಪಿಸಿಕೊಳ್ಳ ಲು ನಿರ್ಧರಿಸಿ ಬ್ರಿಟಿಶ್‌ ಸರ- +ಕಾರದ ವಿರು ದ್ದ ಮತಪ್ರದರ್ಶನ, ಸಭೆಗಳನ್ನು +ಸಂಘಟಿಸತೊಡಗಿದರು. “ಅಂಗ್ರೆಜೋ, ಭಾರತ +ಛೋಡೋ” (ಬ್ರಿಟಿಶರೇ ಭಾರತ ಬಿಟ್ಟು ತೊಲ- +ಗಿರಿ) ಎಂಬ ಬರಹದ ಭಿತ್ತಿ ಪತ್ರಗಳನ್ನು ಬರೆ +ಯಾವುದರಲ್ಲೂ ಗೋಡೆಗಳ ಮೇಲೆ ಘೋಷಣೆ +ಬರೆಯುವುದರಲ್ಲೂ ಅವರು ನಿರತರಾದರು. +ಜಿಲ್ಲಾ ಮ್ಯಾಜಿಸ್ಟ್ರೇಟ್‌ ಗ್ಯಾಲನ್ನನ ಕಚೇರಿಯ +ಹೊರಗೋಡೆಯ ಮೇಲೆ ಇಂಥ ಭಿತ್ತಿಪತ್ರಗ + + +ಳನ್ನು ಅಂಟಿಸಿದ್ದ ಕ್ಕಾಗಿ ೧೯೪೨ ರ ಸಪ್ಟ ೦ಬರಿ +ನಲ್ಲಿ “ವಾರಿ ಬ ುಂಧಿಸ ಲ ಟ್ಚರು. ೧೭ರ ಹರಯದ, + + +ಇಂಧಿ ಟೊಪ್ಪಿಗೆ ಧರಿಸಿದ ತಿ ತಿವಾರಿಯವರನ್ನು +ಬ್ರಿಟಿಶ್‌ ಅಧಿಕಾರಿಯ ಎದರಿರು ತಂದು +ಲಿಸಿದಾಗ, ಟೊಪ್ಪಿಗೆಯನ್ನು ಕಿತ್ತೊಗೆಯು +ವಂತೆ ಹೇಳಲಾಯಿತು. ಕೂಡಲೆ ತಿವಾರಿಯವರಂ +ನಗುತ್ತ “ನನ್ನ ಟೊಪ್ಪಿಗೆಯ ನ್ನು ಕಿತ್ತೊಗೆಯ +ಜಹುದು, ಆದರೆ ನನ್ನನ್ನೆಲ್ಲಿ ಒಗೆಯುತ್ತಿ ಧಿ? +ಎಂದರಂತೆ. ಈ 'ಅಪರಾಧ'ಕ್ಕಾಗಿ ಅವರನ್ನು +ಕೆಲ ದಿನ ಗೃಹಬ ಧನದ ದಲ್ಲಿಡಲಾ ಯಿತು. + + +ತಿವಾರಿಯವರ ರಾಜಕೀಯ ಚಟುವಟಿಕೆಗಳು - -. +ಹೆಚ ತೊಡಗಿದಾಗ ಅವರ ಗ್ರಾಮದ +ಪಟವಾರಿಯು ಜಿಲಾ _ಧಿಕಾರಿಗಳಿಗೆ ಪತ್ರ ಬರೆದು +ನಾರಾಯಣ ದತ್ತ ಮತ್ತು ಅವರ ತಂದೆಯನ್ನು +ಬಂಧಿಸುವಂತೆ ಸೂಜೆಸಿದ. ಅದರಂತೆ ೧೯೪೨ ರ +ಡಿಸೆಂಬರ್‌ ೧೯ ರ ಮಧ್ಯರಾತ್ರಿ ಪೋಲೀಸರು +ತಿವುರಿಯವರ ಗ್ರಾಮವನ್ನು ಮುತ್ತಿದರು. ಸತ್ಯ +ನಾರಾಯಣ ಪೂಜೆಗಾಗಿ ಪಕ್ಕ ದ ಹಳ್ಳಿಗೆ +ಹೋಗಿದ್ದ ಪೂರ್ಣಾನಂದರನ್ನು ಆಲ್ಲಿಂದ ಕರೆತರ +ಲಾಯಿತು. ಮಧ ರಾತ್ರಿ ಒಂದೂವರೆಗೆ ಮೈ +ಕೊರೆಯುವ ಚಳಿಯಲ್ಲಿ ತ ತಂದೆ-ಮಗ ಇಬ್ಬ ರನ +ಬೇಡಿ ತೊಡಿಸಿ ೧೮ ಕಿಲೋಮೀಟರ್‌ 'ದೂರದ +ಭುವಾಲಿ ಕಾರಾಗೃಹದವರೆಗೆ ನಡೆಸಿಕೊಂಡೇ +ಕರೆದೊಯ್ಯಲಾಯಿತು. ಅಲ್ಲಿ ಒಂದು ದಿನ ಅವ +ರನ್ನಿಟ್ಟು ಮರುದಿನ ಮತ್ತೆ ನೈನಿತಾಲ್‌ ಜಿಲ್ಲಾ +ಕಾರಾಗೃಹದವರೆಗೆ ಪೋಲೀಸು ಪಹರೆಯಲ್ಲಿ +ಆವರಿಬ್ಬರೂ ನಡೆಯಬೇಕಾಯಿತು. ನೈನಿತಾಲ್‌ +ನಲ್ಲಿ ನಾರಾಯ��� ದತ್ತರಿಗೆ ಹದಿನೈದು ತಿಂಗಳು +ಗಳ ಕಠಿಣ ಶಿಕ್ಷೆ ವಿಧಿಸಿ +ಜೈಲಿಗೆ ತಳ ಲಾಯಿತು. + + +ಬರೇಲಿ ಸೆಂಟ್ರಲ್‌ + + +ಜೈಲಿನಲ್ಲಿದ್ದಾಗ, ರಾಜಕೀಯ ಕೈದಿಗಳನ್ನು +ಸರಿಯಾಗಿ ನಡೆಸಿಕೊಳ್ಳಬೇಕೆಂದು ಒತ್ತಾಯಿಸಿ +ತಿವಾರಿಯವರು ಉಪವಾಸ ಸತ್ಯಾಗ್ರಹ +ಕೈಕೊಂಡರು. ಆಗ ರಫಿ ಅಹ್ಮದ್‌ ಕಿಡ್ವಾಯಿ, +ಸಂಪೂರ್ಣಾನಂದ, ಪುರುಷೋತ್ತಮದಾಸ +ಟಂಡನ್‌ ಮತ್ತು ಗೋವಿಂದ ಮಾಲವೀಯರಂ + + +ಅದೇ ಜೈಲಿನಲ್ಲಿದ್ದ ರು. ತಿವಾರಿಯವರ ಅನ್ನ +ಸತ್ಕಾಗ್ರಹದ ವಿಷಯ ತಿಳಿದಾಗ ತಮ್ಮನ್ನು +ಅವರ ಕೋಣೆಗೆ ಕರೆದೊಯ್ಯುವಂತೆ ಜೈಲ್‌ +ಸುಪರಿಂಟೆಂಡೆಂಟ್‌ರನ್ನು ಕಿಡ್ವಾಯಿ ಕೇಳಿ +ಕೊಂಡರು. ಆಗ ಮೊದಲ ಬಾರಿಗೆ ತಿವಾರಿಯವ +ರಿಗೆ ಕಿಡ್ವಾಯಿಯವರ ಮೂಲಕ ಅನೇಕ +rr "ನಾಯಕರೊಂದಿಗೆ ಸಂಪರ್ಕ ಬಂತು. + +೧೯೪೪ರಲ್ಲಿ ಶಿವಾರಿಯವರ ಬಿಡುಗಡೆಯಾ +ಯಿತು. ಆದರೆ ಮುಂದೇನು ಮಾಡಬೇಕೆಂಬುದು +ತಿವಾರಿಯವರಿಗೆ ಗೊತ್ತಿರಲಿಲ್ಲ. ಹಣವಿಲ್ಲದ್ದ +ಕ್ಕಾಗಿ, ಉನ್ನತ ವಿದ್ಯಾಭ್ಯಾಸಕ್ಕೆ ತೊಡಗುವ +ಮಗನ ವಿಚಾರವನ್ನು ಅವರ ತಂದೆ ತಳ್ಳಿಹಾಕಿ + + +ತ್ತಾ + + + + + +ಲಾ + + +ದಷ್ಟ ವಾಲಾ + + +"ದರು. ಆದರೆ ತಿವಾರಿಯವರು ವಿದ್ಯಾಭ್ಯಾಸ +ಮುಂದುವರಿಸುವ ಛಲವನ್ನು ಬಿಡಲಿಲ್ಲ. ಹಣ +ಗಳಿಸುವುದಕ್ಕಾಗಿ ಹತ್ತಿರದ ಕಾಡಿನಿಂದ ಗಿಡ +“ಮೂಲಿಕೆಗಳನ್ನು ತಂದು "ಗುಲ್‌ ಬನಾಫ್ಕಾ'- +ಎಂಬ ಔಷಧಿ ತಯಾರಿಸಿ ಸಣ ಪಾಕೀಟುಗಳ- +ಲ್ಲಿಟ್ಟು ಪಕ್ಕದ ಊರುಗಳಿಗೆ” ಹೊತ್ತೊಯ್ದು +ಮಾರಿ ಹನ್ನೊಂದು ರೂಪಾಯಿಗಳನ್ನು ಉಳಿ- +ಸಿದರು. + +ಇದೇ ವೇಳೆಗೆ, ಫಿರೋಜ್‌ ಗಾಂಧಿ ಅಲಹಾ +ಬಾದಿನಲ್ಲಿ ರಾಜಕೀಯ ಸಂತ್ರಸ್ತರ ಪರಿಹಾರ +ಸಮಿತಿಯನ್ನು ರಚಿಸಿದ ಸುದ್ದಿಯನ್ನು ಪತ್ರಿಕೆ + + +ಗಳಲ್ಲಿ ಓದಿದ ತಿವಾರಿ, ವಿದ್ಯಾಭ್ಯಾಸವನ್ನು +ಮುಂದುವರಿಸುವ ತಮ್ಮಿಚ್ಛೆ ತಮ್ಮ ಆರ್ಥಿಕ +ಪರಿಸ್ಥಿತಿ ರಾಜಕೀಯ ಚಟುವಟಿಕೆಗಳನ್ನೆಲ್ಲ + + +ತಿಳಿಸಿ, ಫಿರೋಜ್‌ ಗಾಂಧಿಯವರಿಗೆ ಪತ್ರ ಬರೆದು +ತಮ್ಮ ಕನಸು ನನಸಾಗಿಸಲು ಸಹಾಯವನ್ನು +ಕೋರಿದರು. ಕೆಲ ದಿನಗಳಲ್ಲೇ ಅಲಹಾಬಾದಿನ +ಬಂದು ತಮ್ಮನ್ನು ಭೆಟ್ಟಿ + + +ಯಾಗುವಂತೆ ಫಿರೋಜ್‌ ಗಾಂಧಿ ಬರೆದ ಪತ್ರ + + +ತಮ್ಮ ಗೆಳೆಯನೊಬ್ಬ +ನಿಂದ ಐದು ರೂಪಾಯಿಂ ಹಾಗೂ ಚಿಕ್ಕಪ್ಪನೊಬ್ಬ +ಇಪ್ಪತ್ತು ರೂಪಾಯಿ ಕೈಗಡ +ತಂದೆಯವರಿಗೇನೂ ಹೇಳದೇ, ಫಿರೋಜ್‌ ಗಾಂಧಿ +ಯವರ ಪತ್ರದೊಂದಿಗೆ ಅಲಹಾಬಾದಿಗೆ ಹೊರ +'ಟರಂ.. ಅಲಹಾಬಾದ ರೈಲು ನಿಲ್ದಾಣದಿಂದ +ನೇರವಾಗಿ ಆನಂದ ಭವನದೆಡೆ ಹೆಜ್ಜೆ ಹಾಕಿದರು. +“ಆಗಲೇ ಕತ್ತಲಾಗುತ್ತಿತಕ್ತಿ. ನಾನು ಆನಂದ +ಭವನಕ್ಕೆ ಹೋದಾಗ ಫಿರೋಜ್‌ ಸಾಹೇಬರು +ಲಖನೌಗೆ ಹೋಗಿದ್ದಾರೆಂದು ತಿಳಿಯಿತು” ಎಂದು +ತಿವಾರಿ ಸ್ಮರಿಸಿಕೊಳ್ಳುತ್ತಾರೆ. + +ಮರುದಿನ ತಮ್ಮನ್ನು ಭೆಟ್ಟೆಯಾದ ತಿವಾರಿ +ಯವರಿಗೆ ಕೂಡಲೇ ವಿಶ ವಿದ್ಯಾಲಯಕ್ಕೆ ಹೋಗಿ +ಪ್ರವೇಶ ಶುಲ್ಕವನ್ನು ತುಂಬುವಂತೆ ಫಿರೋಜ್‌ +ಗಾಂಧಿ ಸೂಚಿಸಿದರು. ಹಾಗೆ ಮಾಡಿದ ಮೇಲೆ +ತಿವಾರಿಯವರ ' ಕಿಸೆಯಲ್ಲಿ ಉಳಿದಿದ್ದು ಏಳು +ರೂಪಾಯಿ ಮಾತ್ರ. + +ಕೆಲ ದಿನಗಳಲ್ಲೇ ಅವರು ಅತ್ಯಂತ ಪ್ರಭಾವಿ + + +ನಾರಾಯಣ ದತ್ತ ತಿವಾರಿ + + +ಜೀ) + + +ವಿದ್ಯಾರ್ಥಿ ನಾಯಕನಾಗಿ ಬೆಳೆದರು. ೧೯೪೫ರ +ಸಪ್ಟಂಬರಿನಲ್ಲಿ ತಿವಾರಿಯವರನ್ನು ಮೊದಲ ಸಲ +ಭೆಟ್ಟಿಯಾದ ಎಚ್‌. ಎನ್‌. ಬಹುಗುಣ “ಆಗ +ಅವರಲ್ಲಿ ಉತ್ಸಾಹ +ಎಂದು ನೆನಪಿಸಿಕೊಳ್ಳುತ್ತಾರೆ. + + +ನರೇಂದ್ರ ದೇವ, +ರಂಥ ಸಮಾಜವಾದಿ +ಗ್ಲಾದರು. ೧೯೪೬ರಲ್ಲಿ ಕಾಂಗ್ರೆಸ್‌ ಸೋಶಿಯಾ- +ಲಿಸ್ಟ್‌ ಪಾರ್ಟಿ ಸೇರಿದ ಅವರು ಮರುವರ್ಷ +ಆಲಪಹಾಬಾದ ವಿಶ್ವವಿದ್ಯಾಲಯದ +ಸಂಘದ ನಾಯಕರಾಗಿ ಆಯ್ಕೆಯಾದರಂ. +೧೯೪೮ರಲ್ಲಿ . ಆಚಾರ್ಯ ನರೇಂದ್ರ ದೇವ, +ರಾಮ ಮನೋಹರ ಲೋಹಿಯಾ ಮುಂತಾ +ದವರು ಕಾಂಗ್ರೆಸ್ಸನ್ನು ತ್ಯಜಿಸಿದಾಗ ತಿವಾರಿ +ಅವರನ್ನನುಸರಿಸಿದರು. + +ನೈನಿತಾಲಿನಿಂದ ಆಯ್ಕೆಯಾದ ಆವರು ಉತ್ತರ + + +ಜಯಪ್ರಕಾಶ ನಾರಾಯಣ + + +ನಂತರ ೧೯೫೨ರಲ್ಲಿ + + +ಪ್ರದೇಶ ವಿಧಾನಸಭೆಯ ಆತ್ಯಂತ ಕಿರಿಯ +ಸದಸ್ಯನೆನಿಸಿದರಂ. + + +೧೯೫೯ ರಲ್ಲಿ ಅವರು ಸ್ವೀಡನ್ನಿನ ಸಮಾಜ +ವಾದಿ ಚಳವಳಿಯ ಅಧ್ಯಯನಕ್ಕಾಗಿ ಆ ರಾಷ ದ +ಖ್ಯಾತ ಅರ್ಥಶಾಸ್ತ್ರಜ್ಞ ಗುನ್ನಾರ್‌ ಮಿರ್ಡಲ್‌ +ರಿಂದ ಆಹ್ವಾನಿಸಲ್ಪಟ್ಟರು. ಸ್ವೀಡನ್‌ ಮತ +ಇತರ ಯುರೋಪಿಯನ ರಾಷ್ಟ್ರಗಳಲ್ಲಿನ ತಮ +ಅನುಭವಗಳ ಆಧಾರದ ಮೇಲೆ "ಯುರೋಪಿ +ಯನ್‌ ಮಿಸೆಲೆನಿ' ಎಂಬ ಪುಸ್ತಕವನ್ನು ತಿವಾರಿ +ಬರೆದರು. | + +ಮುಂದೆ ಕೆಲ ವರ್ಷಗಳ ವರೆಗೆ ಸಮಾಜವಾ +ಚಳುವಳಿಯಲ್ಲಿ ಬಹ ಭಿನ್ನಾಭಿಪ್ರಾಯಗಳಂ +ತಲೆದೋರಿ ಬಿಕ್ಕಟ್ಟು ಉಂಟಾಯಿತು. ೧೯೬೨ +ರಲ್ಲಿ ತಿವಾರಿಯವರ ಸೋಲಿಗೂ ಇದೇ ಮುಖ್ಯ +ಕಾರಣ. ನೈನಿತಾಲ್‌ ಮತಕ್ಷೇತ್ರದಿಂದ ಚುನಾ +ವಣೆಗೆ ಸ್ಪ ಸ್ಪರ್ಧಿಸಿದ್ದ ತಿವಾರಿ ಕಾಂಗ್ರೆಸ್‌ ಅಭ್ಯರ್ಥಿ +ದೇವೇಂದ್ರಸಿಂಗ" ಮೆಹ್ರುರಿಂದ ಪರಾಜಿತರಾ +ದರು. ಅದೇ ವರ್ಷ ಅವರು ರಾಜ್ಯ ಸಹಕಾರಿ +ಡೇರಿ ಸಂಸ್ಥೆಯ ಉಪಾಧ್ಯಕ್ಷರಾದರಲ್ಲದೆ, ಭೂ +ಅಭಿವೃದಿ ಬ್ಯಾಂಕಿಗೆ ನಿರ್ದೇಶಕರಾಗಿಯೂ +ಆಯ್ಕೆಯಾದರು. ಅಮೆರಿಕದ ಪಾರ್ಲಿಮೆಂಟರಿ + + +೭೦ + +ಚುನಾವಣಾ ಪದ್ಧತಿಯಂನ್ನು ಅಭ್ಯಸಿಸಲು ೧೯೬೩ +ರಲ್ಲಿ ಫೆಲೋಶಿಪ್‌ ಪಡೆದು ಅಲ್ಲಿಗೆ ಹೋದರು. +ಆಗ ಅವರು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ +ವಿಶೇಷ ವರದಿಗಾರರಾಗಿಯೂ ಕೆಲಸ ಮಾಡಿ +ದರು. ಏತನ್ಮಧ್ಯೆ ಭಾರತದಲ್ಲಿ ಸಮಾಜವಾದಿ +ಪಕ್ಷ ಒಡೆದು ಅಶೋಕ ಮೆಹ್ತಾ ಗುಂಪಿನವರೆಲ್ಲ +ಕಾಂಗ್ರೆಸ್‌ ಪಕ್ಷವನ್ನು ಸೇರಿದರು. ತಿವಾರಿ ಅವರ +ಬೆಂಬಲಿಗರಾಗಿದ್ದರಿಂದ ಅವರೂ (೧೯೬೫ರಲ್ಲಿ) +ಕಾಂಗ್ರೆಸ್ಸಿಗರಾದರು. ಅದೇ ವರ್ಷ ಸ್ವದೇಶಕ್ಕೆ +ಮರಳಿದ ನಂತರ ನಾಲ್ಕೂವರೆ ವರ್ಷಗಳ ಕಾಲ +ಭಾರತೀಯ ಯುವ ಕಾಂಗ್ರೆಸ್ಸಿನ ಸಂಚಾಲಕ +ರಾಗಿ ಕೆಲಸ ಮಾಡಿದರು ತಿವಾರಿ. + + +೧೯೬೯ ರಲ್ಲಿ ಕಾಂಗ್ರೆಸ್‌ ವಿಭಜನೆಯಾಗಿ, +ತಿವಾರಿ ಇಂದಿರಾರ ಪಕ್ಷ ಸೇರಿದಾಗ ರಾಜ್ಯದಲ್ಲಿ +3 + + +ಹೊರಬಂದರು. ನಂತರ ಚರಣಸಿಂಗರು +ಇಂಗ್ರೆಸ್‌ (ಆರ್‌) ಬೆಂಬಲದೊಂದಿಗೆ ರಾಜ್ಯ +ಮುಖ್ಯಮಂತ್ರಿಯಾದಾಗ ತಿವಾರಿ ಹಣಕಾಸು +ಮತ್ತು ಸಂಸದೀಯ ವ್ಯವಹಾರಗಳ ಸಚಿವರಾ +ದರು. ೧೯೭೧ ರಲ್ಲಿ ಕಮಲಾಪತ�� ತ್ರಿಪಾಠಿ +ಮುಖ್ಯಮಂತ್ರಿಯಾದಾಗ ತಿವಾರಿಯವರ ಅಧಿ +ಕಾರ ವ್ಯಾಪ್ತಿ ಇನ್ನೂ ಹೆಚ್ಚಾಯಿತು. ಅವರದು +ಮಂತ್ರಿಮಂಡಲದಲ್ಲಿ ಸ್ಮಾನವಾಯಿತು. +ಹಣಕಾಸು, ಉದ್ದಿಮೆ, ನೀರಾವರಿ, ವಿದ್ಯು + + +ತ ತಾಲ ಪಿ +ಎರಡನ + + +ಮೆ) + + +ಚ್ಛಕ್ತಿ, ಕಬ್ಬು ಉತ್ಪಾದನೆ, ಅಬಕಾರಿ, ಸಂಸ +ದೀಯ ವ್ಯವಹಾರಗಳು ಮತ್ತು ಕಾರ್ಮಿ + + +ಖಾತೆಯ ಜವಾಬ್ದಾರಿ ಅವರ ಮೇಲಿತ್ತು. + + +೧೯೭೩ ರಲ್ಲಿ +ಬಂದರಂ, + + +ANT +ಆದ್‌ 2 + + +ಬಹುಗುಣ ಅಧಿಕಾರಕ್ಕೆ +ವಿದ್ಧುಚಿ ಕ್ತಿ ಖಾತೆಯನ್ನು ಬಿಟ ರೆ +ಶಿ ಲಿ ಷ್ಠ ಕ +ಏಳೂ ಖಾತೆಗಳ ಜವಾಬಾ ರಿಯನು +೦ಎ ಹಾ + +ತಿವಾರಿಯವರಿಗೇ ವಹಿಸಿಬಿಟ ರಂ ಬಹುಗುಣರು. + + +೧೯೭೫ ರ ಅಕ್ಟೋಬರಿನಲ್ಲಿ ತಿವಾರಿಯವರಠು- +ಸಂಜಯ ಗಾಂಧಿಯ ಪ್ರಭಾವಕ್ಕೊಳಗಾದಾಗ +ಪರಿಸಿ ತಿ ಬದಲಾಗಲಾರಂಭಿಸಿತೆಂದು ಬಹುಗುಣ +ಹೇಳುತ್ತಾರೆ. ಆಗ ಬಹಂಗುಣ ಮತ್ತು ತಿವಾರಿ +ಯವರ ನಡುವೆ ಭಿನ್ನಾಭಿಪ್ರಾಯಗಳು ತಲೆ: +ದೋರಲಾರಂಭಿಸಿದವು. ರೆ ೈತರಿಗೆ ಪರಿಹಾರ ಒದ. +ಗಿಸಲು ಕಬ್ಬಿನ ಬೆಲೆಯೇರಿಸಬೇಕೆಂದು ಬಹುಗುಣ +ಬಯಸಿದರೆ ತಿವಾರಿ ವಿಳಂಬ ನೀತಿಯಂನ್ಹನಂಸರಿಸಿ. +ದರು. ಆಗ ಸಂಜಯ ಗಾಂಧಿ ಬಹುಗುಣರ +ಸ್ಮಾನಕ್ಕೆ ತಿವಾರಿಯವರನ್ನು ತರಲು ನಿರ್ಧರಿಸಿ +ದ್ದರು. ಇದು ಗೊತ್ತಾದ ತಕ್ಷಣ ಬಹುಗುಣ +ರಾಜೀನಾಮೆ ಸಲ್ಲಿಸಿದರಂ. + + +ಇನ್ನುಳಿದಂತೆ "ಕ್ಲೀನ್‌'. ಎನಿಸಿಕೊಳ್ಳುವ +ನಾರಾಯಣ ದತ್ತರ ವ್ಯಕ್ತಿತ್ವಕ್ಕಂಟಿಕೊಂಡ +ಕಳಂಕವೆಂದರೆ ತುರ್ತು ಪರಿಸ್ಥಿತಿ ಸಂದರ್ಭದ + + +ಅವರ ವರ್ತನೆ ಮಾತ್ರ. ಆಗ ಸಂಜಯಂ ಗಾಂಧಿ +ಯನ್ನು ಮೆಚ್ಚಿಸಲಂ ಈ "ಪುಕ್ಕಲು ಮನುಷ್ಯ' +ಮಾಡಿದ ಯತ್ನಗಳಿಂದಾಗಿ ಅವರಿಗೆ “ನ್ಯೂ ಡೆಲ್ಲಿ +ತಿವಾರಿ' ಎಂಬ ಅಡ್ಡ ಹೆಸರು ಬಂತು. + +೧೯೮೪ ರಲ್ಲಿ ತಿವಾರಿ ಮತ್ತೆ ಉತ್ತರ ಪ್ರದೇ +ಶದ ಮುಖ್ಯಮಂತ್ರಿಯಾಗಿ ಕಳಿಸಲ್ಪಟ್ಟು +೧೯೮೫ ರ ಮಾರ್ಚಿನಲ್ಲಿ ಕಾಶಿಪುರ ಕ್ಷೇತ್ರದಿಂದ + + +ಚುನಾಯಿತರಾದರು ತಿವಾರಿ ಮೂರನೆಯ +ಬಾರಿ ತನ್ನ ರಾಜ್ಯದ ಮುಖ್ಯಮಂತ್ರಿಯಾಗಿ + + +೧೯೮೫ ರ ಮಾರ್ಚ್‌ ಏಳರಂದು ಪ್ರಮಾಣ +ವಚನ ಸ್ವೀಕರಿಸಿದರು. ಆದರೆ ಭಾರತದ ಹೊಸ + + +ಪ್ರಧಾನಿ ರಾಜೀವ ಗಾಂಧಿ ತಮ್ಮನ್ನು "ಎತ್ತಿ ' + + +ಆಡಿಸಿದ' ತಿವಾರಿಯವರನ್ನು ಕೇಂದ್ರ ಸಚಿವ +ರನ್ನಾಗಿ ಮಾಡಿ ಕೈಗಾರಿಕಾ ಇಲಾಖೆಯನ್ನು +ನೀಡಿದರು. ಮುಂದೆ ಅವರು. ವಿದೇಶ ವ್ಯವಹಾರ +ಗಳ ಇಲಾಖೆಯ ಮೂಲಕ ಹಣಕಾಸಂ ಮಂತ್ರಿ, +| — eo Wa fa ಕ — + +ಯಾದದ್ದಂತೂ ಎಲ್ಲರಿಗೂ ಗೊತ್ತಿದ್ದದ್ದೇ. ಘಿ + + +ನ್‌ +"ಷ್ಟ 5 +ಅತಿ ದೊಡ್ಡ ವ್ಯಂಗ್ಯಚಿತ್ರವೊಂದು ೧೯೫೪ರಲ್ಲಿ “ಅಪ್ಪ ಅಮ್ಮನ ದಿನ' ದಂದು ಆರಿಜ್‌ + + +ವಿಶ್ವವಿದ್ಯಾಲಯದ ಕಟ್ಟಡದ ಹೊರಗೆ ಪ್ರದರ್ಶಿಸಲ್ಪಟ್ಟಿತು. ಐದಂತಸ್ತಿನ ಕಟ್ಟ ಿಡದಷ್ಟು +ದೊಡ್ಡ ಕಾರ್ಟೂನು! ಕಲಾವಿದ ಪೀಟರ್‌ ಎ. ಕೆಸ್ಲಿಂಗ್‌ ಕ್‌ + + +ಡಾ + + +ಹ + + + + + +[ನ ಶಸ್ರಭಾಂಸಾರ Nಕಯರ + + +ಶೆಬ್ಬಭಾಂಡಾ ಇರವು ಹೆಣಡ ಭಾಂಡಾರೆಕ್ಕಿ ಂತೆಲೂ ಅಮೂಲ್ಯ ನಾಗಿದೆ + + +4 + + + + + +1 ಪ್ರತಿ ತಿಂಗೆಳೊ ಇಲ್ಲಿ ಕೆಲವು ಶಬ್ದಗಳನ್ನು ಪರಿಚಯ ಮಾಡಿಕೊಡಲಾಗು ವುದು. +ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನು ಕೊಟ್ಟಿದ್ದು ಅವುಗಳಲ್ಲಿ ಬಂದು ಮಾತ್ರ +ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ. +ಆ ಮೇಲೆ ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ. +ದಘಾ ೭. ಶೋಚನೀಯ +(ಅ) ಕಾನೂನು (ಆ) ಸಲ (ಇ) ಹೆಣ (ಅ) ಪಶ್ಚಾತ್ತಾಪ ಪಡಬೇಕಾದ (ಆ) +ಹುಗಿಯುವುದು (ಈ) ಗಡುತರ ಸ್ವಚ್ಛ ಮಾಡತಕ್ಕ (ಇ) ಆಲೋಚಿಸುವ +(ಈ) ರುಚಿಕಟ್ಟಾದ ದ +ಇ | +( ( ಜಮಾ ೮. ಸುಕರ +ಅ ಸ್ನಲ, (ಆ) ಚಿಲ್ಲರೆ ಮಾತು ' +೧೪. [SCT +I | 'ವಾಗಿ ಮಾಡಬಹುದಾದ (ಈ) ತೆರಿಗೆ +ಒಂದು ವರ್ಗ | ಜಾಯತಿ +ಕಾಸೆ ೯. ದರಕಾರ +FY ೧] ಎಸಿ ಗಾಗಿ ೨೩೭ ಎ ° ೧. py ಕ +(ಅ) ಕಾವಿ ಬಟ್ಟೆ (ಆ) ದುಡ್ಡಿನ ಚೀಲ | (ಅ) ಲಕ್ಷ್ಯ (ಆ) ಅರ್ಜಿ (ಇ) ದೂಡ್ಡ +(ಇ) ಕಾನೂನು (ಈ) ಬೆಸಿಗೆ | ಬಡಿಗೆ (ಈ) ಹೊಳಪು +ಎ +ಈ ಶಷಣ್‌ ನೆನ್ನೆ ಚನೆ ನ +(ಅ) ಗುಳ್ಳಿ (ಆ) ದೊಡ್ಡ ಹುಳ ಹಂಣಸೆ NEA, ಸೈನ್ಯದ ರಚನ +ಮದಂವೆ ನೆಯೆ +ಹಣು (ಈ) ಗಂಂಪು ಭಂ (ಈ) ಹ +ಕ್ಷ ೧೧. ಅಜಗಜಾಂತರ +ಜ್ರ (ಅ) ಆಡುಗಳ ಕಾಳಗ (ಆ) ಆನೆಗಳ +ತಾ ಗೋಡು) +(ಅ) (ಆ) ಜೌ ಇ. ಸೆ ನ್ಯ (ಇ) ಬಹಳ ದೊಡ್ಡ ಭೇದ (ಈ) +ಇ ನಿ ೨ ಲ +ಸ್ವದೇಶಿ (ಈ) ವೇಗ ಬ್ರಹ್ಮನ ps +ಹಾಡಿ | ೧೨. ಇರಿಕುಳಿ +(ಅ) ಒಂದಂರಾಗ (ಆ) ವಂರಗಳ | (ಅ) ಚಿಮ್ಮಟಿ (ಆ) ಚಮ್ಮಟಿಗೆ (ಇ) +ಗಂಂಪು (ಇ) ಬಂಗಾರದ ಒಡವೆ (ಈ) ದೊಡ್ಡ ಹೊಂಡ (ಈ) ಮೈಮೇಲೇರಿ + + +ಅಳತೆಯ ಪಾತ್ರೆ + + + + + +| ಬರುವ ಸ್ವಭಾವದ + + +ENN + + +೩೧ + + +EE + + +೧. + + +8 + + +ಶಬ್ದಭಾಂಡಾರದ ಸರಿಯಾದ ಅರ್ಥಗಳು Re” + + +ದಫಾ (ಆ) ಸಲ. ಆವರ್ಶಿ; ಕಾನೂನಿನ +ಕಲಮು. ಉದಾಃ- ನಾಲ್ಕು ದಫಾ ವಸೂ +ಲಿಗೆ ಬಂದ. [ಅರಬ್ಬಿ-ಉರ್ಮು-ದಘಅ] + + +ಕಿಂವದಂತಿ (ಇ)ಹಾರಿಕೆಯ ಸುದ್ದಿ, ಗಾಳಿ +ಸಂದ್ದಿ ಉದಾ:- ಸರಕಾರ ಉರುಳುವ +ಕಿಂವದಂತಿ ಹಬ್ಬಿತ್ತು. [ಸಂ. ಕಿಂ ೯ ಏನು ++ ವದಂತಿ ಎ ಹೇಳುತ್ತಾರೆ.] + + +ಕಾಸೆ (ಅ) ಕಾವಿ ಬಟ್ಟೆ, ಕಾವಿಬಣ +ಉದಾ:- ಕಾಸೆಯುಟ್ಟಿವರಿಲ್ಲ ಸಾಧು +ಗಳಲ್ಲ. [ಸೆಂ. ಕಾಷಾಯ ಇ ಕಾವಿ] + + +ಒಬ್ಬಬ್ಬಳ್ಳಿ (ಈ) ಗುಂಪು, ಒಟ್ಟಿಲು, +ಸಮೂಹ. ಉದಾ:- ಒಬ್ಬುಳಿ ಗೂಡಿ +ಬಂದ ವಿದ್ಯಾರ್ಥಿಗಳು, [ದೇಶ್ಯ: ಒರ್‌ ಎ +ಒಂದು + ಪುಳಿ (ತಮಿಳು) ಇ ಗುಂಪಾಗು] + + +ಜವ (ಈ) ವೇಗ, ರಥಸ, ಶಕ್ತಿ, ತ್ವರೆ, +ಉದಾ:- ಸೈನ್ಯದ ಜವವನ್ನು ಎದುರಿಸ + + +ಲಾಗಲಿಲ್ಲ. [ಸಂ.] + + +ಹಾಡಿ (ಆ) ಮರಗಳ ಗುಂಪು; ಚಿಕ್ಕ +ಕಾಡು-ಹೆಚಾ ಗಿ ಉರುವಲು ಕಟ್ಟಿಗೆಗಾಗಿ +ಬಿಟ್ಟ ಮನೆ ಬಳಿಯ ಕಾಡು. ಉದಾ:- +ಹಾಡಿಯಲ್ಲಿ ಅವರ ಪ್ರೇಮ ವ್ಯವಹಾರ + + +ನಡೆದಿತ್ತು. [ತುಳು-ಪಾಡಿ-ಸಂ. ವಾಟ] + + +BN +ಕ ಚ + +ಷಾರ್ಟ್‌ ನಂ ಎದಿ ಬಂತ = +ಹತರ 9 ಏಂ ಖಿಸಿಹೀಕಾದ, ದುಃಖಕ್ಕೆ + +ಆದ ದಾರ್‌ ಕ್ಕ py ಪ +ಕಾರಣವಾದ. ಉದಾ:- ಶೋಚನೀಯ +ಕ ಕ್‌ ದ ತೆ ಪಾ +ನಿಧನ. [ಸಂ. ಶುಚ್‌ ವ್ಯಥಪಡು-ಎಂಬು +ದರಿಂದ] + + +ಸುಕರ (ಈ) ಸುಲಭವಾಗಿ ಮಾಡಬಹು +ದಾದ, ಸರಾಗವಾದ. ಉದಾ:- ಪ್ರಯಾಣ +ವನ್ನಿ ಸುಕರವಾಗಿ ಮಾಡಲು ಯತಿ ಸಿ + +4 + + +RE 2 +ದರಂ, ಸಂ್ಯ ಗಿರಿ ವ ಒಳ್ಳಿಯದಾಗಿ 4 + + + + + +೯. ದರಕಾರು (ಅ) ಲಕ್ಷ್ಯ, ಗಮನ: ಚಿಂತೆ. + + +ಕಾಳಜಿ. ಉವಾ:- ಸರಕಾರ ಎಂದರೆ" +ದರಕಾರು ಇಲ್ಲದಾಗಿದೆ [ಫಾರಸಿ - ದರ +ಕಾರ್‌ ಎ ಆವಶ್ಯಕತೆ] + + +೧೦. ವ್��ೂಹ(ಆ) ಸೈನ್ಯದ ರಚನೆ ಶತ್ರುಗಳನ್ನು +ಎದುರಿಸಲು ವಿಶಿಷ್ಟವಾಗಿ *ಸೈನ್ಯಗಳನ್ನು +ನಿಲ್ಲಿಸುವ ರೀತಿ; ತಂತ್ರ, ಕೈವಾಡ. +ಉದಾ:- ರಾಜಕೀಯ ವ್ಯೂಹ, ರಚನೆ: +[ಸಂ-] + +೧೧. ಅಜಗಜಾಂತರ (ಇ) ಆನೆಗೂ ಆಡಿಗೂ +ಇರುವಷ್ಟು ವ್ಯತ್ಯಾಸ, ದೊಡ ಅಂತರ. + +ಆ +ಉದಾ:- ಅವನಿಗೂ ಅವಳಿಗೂ ಸ ಭಾವ +ದಲ್ಲಿ ಅಜಗಜಾಂತರ, [ಸಂ. ಅಜ - ಆಡು ++ ಗಜ ಎ ಆನೆ 4 ಅಂತರ = ಹೆಚು +ಕಡಿಮೆ] + + +೧೨. ಇರಿಕುಳಿ (ಈ) ಮೈಮೇಲೆರಿ ಬರುವ +ಸ್ವಭಾವದ, ಆಕ್ರಮಣ ಸ್ವಭಾವದ; +ಕೋಡುಳ್ಳ ಜಾತಿಗೆ ಸೇರಿದ. ಉದಾ;- +ಅವಳೊಂಮ ಇರಿಕುಳಿ ಹೆಣ್ಣು [ದೇಶ್ಯ- +ಇರಿ ಎ ಚುಚ್ಚು-ಯುದ್ಧ ಮಾಡು, ಕುಳಿ ಎ +ಸ್ವಭಾವವುಳ್ಳ ] + + +ನಿಮ್ಮ ಶಬ್ದಶಕ್ತಿಯ ತರಗತಿ + + +ನೀವು ಎಷ್ಟು ಶಬ್ದಗಳಿಗೆ ಅರ್ಥ +ಆಗಿಸಿದ್ದು ಸರಿಯಾಗಿದೆಯಂದು ಎಣಿಸಿ +ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗ +ಗಳನ್ನು ತಿಳಿಯಿರಿ, + + +೬-೮ ಸರಿಯಿದ್ದರೆ ಕತಿ ಸಾಧಾರಣ: + + +೯-೧೦ »» pe ಉತ್ತಮ +೧೧-೧೨ ೨3 “es ಆತ್ಯುತ್ತಮ: ( +ಮ +ಈ - +೭೨ 28 + + +ಷಿ +19 +ತಿ + + +ತ ಭಳ, “ಇಂಡಿಯ? ಎನ್ನುವ ಹೆಸರು +ಹೇಗೆ ಬಂತು ಎಂಬುದನ್ನು ಬಹುಶಃ ನಾವೆಲ್ಲ + +ಇತಿಹಾಸ ಪುಸ್ತಕದಲ್ಲಿ ಓದಿದ್ದೇವೆ. ಈ ಶಬ್ದ +"ಸಿಂಧು' ಎನ್ನುವ ಸಂಸ್ಕೃತ ಶಬ್ದದಿಂದ ಹುಟ್ಟಿ +ಪ್ರಾಚೀನ ಪರ್ಶಿಯನ್‌ ಭಾಷೆಯಲ್ಲಿ "ಹಿಂಡು', +"ಹಿಂಡ್‌' ಇತ್ಯಾದಿಯಾಗಿ, ಗ್ರೀಕ್‌ ಲ್ಯಾಟಿನ್ನಿ- + +೬ ನಲ್ಲಿ "ಇಂಡಿಯ' "ಇಂಡಸ್‌' "ಇಂಡೋಸ್‌' +ಸ ಆಗಿರಬಹುದೆಂದು ಹಿಂದಿನ ಚರಿತ್ರಕಾರರ +* ಊಹೆ. ಆದರೆ ಇದು ಶುದ್ಧ ತಪ್ಪೆಂದೂ, +ತಮ್ಮ ಆರ್ಯ ಸಂಸ ತಿಯನ್ನು ಇಡೀ ಭಾರತದ +ಮೇಲೆ, ಅದರಲ್ಲಿಯೂ ೯೫ % ಭಾರತೀಯ- +ರಾದ ದ್ರಾವಿಡರ ಮೇಲೆ, ಹೇರಲು ಉತ್ತರ- +ದವರು ಮಾಡಿರುವ ಸಂಚೆಂದೂ ನನ್ನ ಸಂಶೋ- +ನೆಗಳಿಂದ ದೃಢಪಟ್ಟಿದೆ. ಈ `ಹಿಂಡ್‌' ಎನ್ನು +ಪರ್ಶಿಯನ್‌ ಶಬ್ದ, "ಸಿಂಧು” ಎನ್ನುವ ಶಬ್ದ +ದಿಂದ ಹುಟ್ಟಿದ್ದೇ ಅಲ್ಲ. ಅದರ ಬದಲು ಇದು +ಅಪ್ಪಟ ದ್ರಾವಿಡ ಶಬ್ದ. ಅದರಲ್ಲಿಯೂ ಕನ್ನ +ಶಬ್ದ ಎಂದು ನಾನು ಬರೆದರೆ ನೀವು ಹುಬ್ಬೇರಿ- +ಸುತ್ತೀರೆಂದು ನನಗೆ ಗೊತ್ತು. ಆದರೆ ಇದನ್ನು + + +— ಕೆ ಹಾಲ ದಾಗ +ಸಾಬೀತು ಮಾಡಲು ನನ್ನಲ್ಲಿ ಸಾಕಷ್ಟು ಆಧಾರ- + + +ಟಿ +TE ವ 4 ಸ್‌ +( ಗಳಿವೆ. ಈ "ಹಿಂಡ್‌', “ಇಂಡಸ್‌? ಇತ್ಯಾದಿ +ಶಬ್ದಗಳೆಲ್ಲ ಕನ್ನಡದ “ಹಿಂಡು' ಎನ್ನುವ ಕ್ರಿಯಾ- + + +ಪದದಿಂದಲೇ ಹುಟಿ ಶೈವೆಯೆಂಬುದು ನನ್ನ ವಾದ. + + +ಈ ಹಿಂಡುವ ಕಲೆ ಭಾರತೀಯರಿಗೆ ಬಹಳ +ಪ್ರಾಚೀನ ಕಾಲದಿಂದಲೂ ಗೊತ್ತಿತ್ತೆಂಬುದಕೆ + + +ಳ +ದಾಖಲೆಗಳಿವೆ. ನಮ್ಮ ಅತ್ಯಂತ ಪ್ರಾಚೀನ +ಸೃಷ್ಟಿಗಳಾದ ವೇದಗಳನ್ಲಿಯೇ ಈ ಹಿಂಡುವ +ಕಲೆಯ ಬಗೆ ಇಂಡೆರೆಕ್‌, ರೆಫರೆನ್‌ ಇದೆ. + +a ಲ ಟಿ pci +ಬುದನ ಕಾಲದಲ್ಲಾಗಲೇ ಈ ಕಲೆ ರಾಜರಿಗೆ, + + +pe +al +ಲ್ಸ + + +ಅಧಿಕಾರಿಗಳಿಗೆ ಸಾಕಷ್ಟು ಸಿದ್ಧಿಸಿತ್ತು. ತೆರಿ + +ಪ (ಭಾರದಿಂದ ತಪ್ಪಿಸಿಕೊಳ್ಳಲು ಪ್ರಜೆಗಳು ಹಗಲು +ಅರಣ್ಯದಲ್ಲಿಯೂ ರಾತ್ರಿ ಮನೆಗಳಲ್ಲಿಯೂ +ಬ ಟ್ರುಕೊಳ್ಳುತ್ತಿದ್ದರಂತೆ. ರಾಜನ ಅಧಿ- +ಕಾರಿಗಳು ಕಳ್ಳ ರೊಡನೆ ಸಂಧಾನ ಮಾಡಿಕೊಂಡು +ದುಡ್ಡು ಸುಲಿಯುತ್ತಿದ್ದರು. ಬ��ರೆ ಬೇರೆ +ರೀತಿಯಲ್ಲಿ ದುಡ್ಡು ಸುಲಿಯುವ ಕೆಲಸವನ್ನು + +" ರಾಜನು ಸದಾ ಕಾಲ ಮಾಡುತ್ತಿದ್ದನು ಎಂಬು- + +ಹ ದಾಗಿ ಇತಿಹಾಸಜ್ಞ ಪಿಕ್‌ ನುಡಿಯುತ್ತಾನೆ. +376 10 + + +೭೩ + + +ಘಾ ಘ)ೌೂಗ7ಗಗಾಗಗಸಗಾಗಉಣಗಕಾಸಾಸಸ ವವ ರ ದ +"ಅದ್ಭುತ' ಸಂಶೋಧನೆ?! + + +ಇಂಡಿಯದ +ವೃತ್ತಾಂತ + + +ಜಿ. ನಾರಾಯಣ + + +Rm + + + + + +ಇನ್ನು ನಮ್ಮ ಪುರಾಣ ಕಾಲದಲ್ಲಿಯಂತೂ +ಈ ೧೨ + +ಈ ಹಿಂಡುವ ಕಲೆ ವ್ಯಾಪಕವಾಗಿ ಹರಡಿತ್ತೆಂಬು- + +ದಕ್ಕೆ ಪುರಾಣಗಳಲ್ಲಿ ಸಾಕಷ್ಟು ರೆಫರೆನ್ಸ್‌ಗಳಿವೆ. + +ಇತಿಹಾಸ ಎಂದು ಕರೆಸಿಕೊಂಡ ಮಹಾಭಾರತ + +ಇದರ ಬಗ್ಗೆ ಸಾಕಷ್ಟು ವಿವರಗಳನ್ನು ಕೊಡು +ಗಿ ಟೆ £4 + + +ಅಲೆಕ್ಸಾಂಡರನು ಈ ದೇಶಕ್ಕೆ ದಂಡಯಾತ್ರೆ + + +ನಂದನು ಈ ಕಲೆಯಲ್ಲಿ ಸಾಕಷ್ಟು ಪರಿಣಿತ +ನಾಗಿದ ನೆಂದೂ, ಅವನ ತೆರಿಗೆಗಳ ಭಾರದಿಂದ +ಜನ ತತ್ತರಿಸಿದ್ದರೆಂದೂ ಬೌದ್ಧ ಗ್ರಂಥಗಳಲ್ಲಿ +ಹೇಳಿದೆ. ಬಹಳ ಆರಂಭದ ಪ್ರವಾಸಿ ಹುಯನ್‌ +ತ್ಸಾಂಗ್‌ನಿಂದ ಆರಂಭಿಸಿ ಇತ್ತೀಚಿನ ಪ್ರವಾಸಿ +ನಮ್ಮ ದೇಶಕ್ಕೆ ಬಂದ ವಿದೇಶಿ +ಪ್ರವಾಸಿಗರೆಲ್ಲ ನಮ್ಮ ಈ ಅದ್ಭುತ ಕಲೆಯನ್ನು +ಹಾಡಿ ಹೊಗಳಿದ್ದಾರೆ. ಸರ್‌" ಥಾಮಸ್‌ +ರೋನಂತಹ ರಾಯಭಾರಿಗಳು ಮೊಗಲರ ಕಾಲ +ದಲ್ಲಿ ಈ ಕಲೆ ಬೆಳೆದು ಬಂದುದನ್ನು ವರ್ಣಿ +ಸಿದರೆ, ಪೆತ್ರೋ ದೆಲ್ಲಾವಿಲ್ಲೆಯಂಥವರು ಸಣ್ಣ +ಪುಟ್ಟ ಮಾಂಡಲಿಕರು, ಹಾಗೂ ಅಧಿಕಾರಿಗಳು + + + + + + + + +೭೪ ಕಸ್ತೂರಿ, ಡಿಸೆಂಬರ್‌ ೧೯೮೭ : + + +ಜನರನ್ನು ಹೇಗೆ ಹಿಂಡುತ್ತಿದ್ದರೆಂಬುದನ್ನು ಬಣ್ಣಿ +ಸಿದ್ದಾರೆ. ವಿಜಯನಗರದ "ಉಚ್ಛಾ ಯ ಕಾಲಿ +ದಲ್ಲಿ “ಅಲ್ಲಿಗೆ ಬಂದ ವಿದೇಶಿ ಪ್ರವಾಸಿಯೊಬ್ಬ +ಹೇಗೆ ತಾನು ವಿರುಪಾಕ್ಷ ದೇವಾಲಯದ ಒಳಗೆ +ಹೋಗಲು ದುಡ್ಡು ಕೊಟ್ಟೆ, ಮೊದಲು +ಅಸ್ಪ್ರ್ಯೃಶ್ಯನಾದ ತಾನು ಹೇಗೆ ಆಮೇಲೆ ಗರ್ಭ +ಗುಡಿಗೆ ಹೋಗಲೂ ಯೋಗ್ಯನಾದೆ ಎಂದು +ಬರೆದುದನ್ನು ಎಲ್ಲೋ ಓದಿದ ನೆನಪು. ಹೀಗಿರು +ವಾಗ ಇಂದು ತಾಲೂಕಿನ ಧಣಿಯನ್ನೋ, +ಜಿಲ್ಲೆಯ ದೊರೆಗಳನ್ನೋ ರಾಜ್ಯದ ರಾಜರು +ಗಳನ್ನೋ, ನೋಡಲು ಹೋಗುವಾಗ ನ ನಜರು- +ಮುಜರೆಗಳನ್ನು ಒಪ್ಪಿಸುವುದು ಹೆಚ್ಚಲ್ಲ. +ಬೇರೆಯ ಕಡೆ ಇನ್ನೂ ನಾಗರಿಕತೆ ಕಣ್ತೆರೆಯು +ತ್ತಿದ್ದಾಗಲೇ ನಾಗರಿಕತೆಯ ಅದ್ಭು ತ ಆವಿಷ್ಕು ರ +ವಾದ” ಹಿಂಡುವ ಕಲೆಯನ್ನು ನಾವು ಹೊಂದಿದ್ದೆ +ವೆಂದು ಹೆಮ್ಮೆಪಡಬೇಕು. + +ಬ್ರಿಟಿಶರ ಕಾಲದಲ್ಲಿ ಉಳಿದ ನಮ್ಮ ಎಷ್ಟೋ + + +ದೇಶೀಯ ಕಲೆಗಳಾದ ಹೆಂಡತಿಯನ್ನು ಸುಡು +ವುದು (ಸಹಗಮನ), ಬಾಲ್ಯ "ಎವಾ, +ಪಂಡಾರಿಗಳ ಹಾವಳಿ, ಇತ್ಯಾದಿಗಳು, ಕೆಲವು +ತಿಲೆತಿರುಕ ಬ್ರಿಟಿಶ್‌ ಅಧಿಕಾರಿಗಳಿಂದಾಗಿ, +ಆಶ್ರಯದಾತರಿಲ್ಲದೆ, ಪ್ರೋತ್ಸಾಹಗಳಿಲ್ಲದೆ ಕ್ಷೀಣ +ಹೊಂದಿದ ಹಾಗೆ, ನಮ್ಮ ದೇಶೀಯರ +“ಹಿಂಡೋ' ಕಲೆಯೂ ಸ್ವಲ್ಪ ಕ್ಷೀಣ +ಹೊಂದಿತು. ಮಹಾತ್ಮಾ ಗಾಂಧಿಯವರು ದೇಶಕ್ಕೆ +ಸ್ವಾತಂತ್ರ್ಯ ಸಿಗಬೇಕೆಂದು ಹೋರಾಡಿದರೂ. + + +ಅವರ ೪೨ರ ಹಿಂಬಾಲಕರು ಎಂದು ಕರೆಸಿ +ಕೊಳ್ಳುವ ಬಹಳ ಜನ ಈ ಹಿಂಡುವ ವಿದ್ಯೆ +ಯಲ್ಲಿ "ಭಾರತೀಯರಿಗೆ ಆಗುತ್ತಿದ್ದ ಅನಾ ಯ +ವನ್ನು ಸ ಹಿಸಲಾರದೆ, ಈ ದೇಶೀ ಕಲೆಯನ್ನ��� +ಪುನರುತಾ ಿನಗೊಳಿಸುವುದಕ್ಕೆ € ಹೋರಾಟದಲ್ಲಿ +ಭಾಗವಹಿನಿರಬೆ ಕೆಂದು ನನೆಗೆ ಗುಮಾನಿಯಿದೆ. + +ಆದರೆ ಸಾ ಸ್ವತಂತ್ರ್ಯ ಬಂದೊಡನೆ, ನಮ ವರ +ಕೈಗೇ ಅಧಿಕಾರ ಬಂದುದರಿಂದ, ತೀರ ಅಲಕ್ಷ +ಕ್ಕೊ ಳಗಾದ ಈ ಕಲೆಯನ್ನು ಸಾಕಷ್ಟು ಅಭಿವೃ ದ್ಧಿ +ಗೊಳಿಸ ಲು ಎಲ್ಲ ಅನುಕೂಲಗಳನು” ಒದಗಿಸ +ಲಾಯಿತು. ಆರಂಭದಲ್ಲಿ ಇದೊಂದು ಅವಮಾನ- +ಕಾರಿಯಾದ ಕೆಲಸ ಎಂದು ನಾಚಿಕೆಪಟ್ಟುಕೊಳ್ಳು + + + + + +ತ್ತಿದ್ದ ಜನರಲ್ಲಿ ಇದು ಹೆಮ್ಮೆ ಯಿಂದ ಮಾ +ಬೇಕಾದ ಕೆಲಸ ಎನ್ನುವ 'ಭಾವನೆ ಬರುವ ' +ವಾತಾವರಣವನ್ನು ಸಾ ) ತಂತ್ರ್ಯಾನಂತರದ ೨೫ +ವರ್ಷಗಳಲ್ಲೇ ಮೂಡಿಸಲಾಯಿತು. ಇಂದು +ನಮ್ಮ ಸಾಧನೆಯ ಫಲವಾಗಿ ಈ ಕಲೆ ಪ್ರತಿ- +ಯೊಬ್ಬರಿಗೆ (ಕೆಲವು ' ತೀರ ದಡ್ಡರನ್ನು ಬಿಟ್ಟು) +ಕರತಲಾಮಲಕವಾಗಿದೆ. ಇದರ ಬಗ್ಗೆ ಒಂದೆರಡು +ದೃಷ್ಟಾ ಿಂತಗಳನ್ನು ಹೇಳಿ, +"ಹಿಂಡೋ' ಜನ ಎಂಬುದನ್ನು ಮನದಟ್ಟು +ಮಾಡಿಕೊಡುತ್ತೇನೆ. ನನ್ನ ಸ್ನೇಹಿತನ ಸ್ನೇಹಿತ +ಡಾಕ್ಟರರೊಬ್ಬ ರು ಸ್ಪೆತೋಸೊ ಪಪ್‌ ಇಡುವುದೇ +ಜೇಬಿನ ಮೇಲಂತೆ! "ಅವರ ಇಂಜಕ್ಷನ್ನಿ ನ ತೀವ್ರ- +ತೆಯೂ ದುಡ್ಡಿಗೆ “ಡೈರೆಕ್ಟ್‌ ಪ್ರಪೋರ್ಶನಲ್‌' +ಆಗಿರುತ್ತಂತೆ! “ನಿನನ ಒಂದು ರೂಪಾಯಿ +ಇಂಜಕ್ಷನ್‌ ಕೊಡಲೋ ಅಥವಾ ಎರಡು ರೂಪಾ- +ಯಿದು ಕೊಡಲೋ? ಐದು ರೂಪಾಯಿದು +ಕೊಡಲಾ?” ಎಂದು ಕೇಳುತ್ತಾರಂತೆ. ಇನ್ನೊಬ್ಬ +ಆಧಿಕಾರಿಯೊಬ್ಬನ ಆಫೀಸಿಗೆ ಬಡ ಬೋರೇಗೌಡ +ಬಂದನಂತೆ. ಇಷ್ಟರೊಳಗೇ ಆತ ಬೇರೆ ಬೇರೆ +ಆಫೀಸಿಗೆ ಹೋಗಿ ನ +ಸೋತು ಹೋಗಿದ್ದ. ನಮ್ಮ ಆಧಿಕಾರಿಯೋ +ಪಕ್ಕಾ "ಹಿಂಡು', ಕೊನೆಗೆ ಬೋರೇಗೌಡ +“ಸ್ವಾಮಿ ನಾನು ಉಟ್ಟ ಲಂಗೋಟಿ ಬಿಟ್ಟು +ನನ ¥ ಏನೂ ಇಲ್ಲ” ಎಂದನಂತೆ; ಅದಕ್ಕೆ ಈ +ಅಧಿಕಾರಿ ಮಹಾಶಯ “ಅಯ್ಯಾ ನನಗೆ ಬೂಟು +ಒರೆಸಲು ಒಂದು ಬಟ್ಟೆ ಅರ್ಜೆಂಟ್‌ ಬೇಕಿತ್ತು, +ನಿನ್ನ ಲಂಗೋಟಿಯನ್ನೇ ಕೊಟ್ಟು ಬಿಡು” ಎಂದ +ನಂತೆ! + +ಇನ್ನೊಂದು ರೀತಿಯಲ್ಲಿ ಹಿಂಡುವುದು +ನಮ್ಮ ವಿದ್ಯಾ ಇಲಾಖೆಯ ಸ್ವತ್ತಾಗಿತ್ತು. +ಅದರಲ್ಲೂ ಭಾರತೀಯ ಗುರುಕುಲ ಶು ತ ತಿಯಲ್ಲಿ +ಈ ಹಿಂಡುವ ಕಲೆಯಲ್ಲಿ ಐಗಳಿಗೇ (ಮೇಷು ) +ಒಂದು ವಿಶೇಷ ಕೋರ್ಸ್‌ ಇದಿ _ರಬೇಕೆಂದು ನ್ನ್ನ +ಊಹೆ. ಅದಿಲ್ಲವಾಗಿದ್ದರೆ ನಮ್ಮೆ ಮೇಷು ಗಳು +ಅಷ್ಟೊಂದು ವೈವಿಧ್ಯ ಮಯವಾಗಿ ಹಿಂಡಲು + +ಸಾಧ್ಯವಾಗುತ್ತಿ ರಲಿಲ್ಲ. "ತೊಡೆ, ಕಿವಿ ಇತ್ಮಾದಿ +ಸುಲಭಲಭ್ಯ ವಾದ ಭಾಗಗಳನ್ನು ಮಾತ್ರವಲ್ಲದೆ, ತ + + + + + + +A + + +ಗ +ಹೇಗೆ ನಾವು + + +ಬಂದಿದ ರಿಂದ ಆಗಲೇ ದ + + +¥ +% +4 + + +3 + + +ಮುಂಜಿ ಹುರಿಯಿಂದ ಬಿಗಿಯಲ್ಪಟ್ಟ ಜಯಂ ' + + +ತೆ + + +* ENS + + +ಟ್‌ ಇಂಡಿಯದ + + +3 + + +ಆವೃತವಾದ ಅಂಡು, ಅಂಗಿಯಿಂದ ಮುಚಿ ದಂತೆ + + +ತೋರುವ ಹೊಟ್ಟೆ, ಇತ್ಯಾದಿ ಭಾಗಗಳನ್ನೂ +ಬಿಡದೆ ಹಿಂಡುವ ಕಲೆಗಾರಿಕೆ ಅವರಿಗೆ +ಪರಂಪರಾಗತವಾಗಿ ಬಂದಿರಲೂಬಹುದು. +ಸರಳಗನ್ನಡವನ್ನು ಅಭ್ಯಾಸ ಮಾಡಬೇಕಾದರೆ +ಈ ರೀತಿ ನಾವು ಹಿಂಡಿಸಿಕೊಂಡಿದ್ದರೆ ಹಿಂದಿನ +ವರು ಕಡು ಕಷ್ಟದ ಭಾಷೆ ಸಂಸ್ಕೃತವನ್ನು ಸ ಕಲಿಯ +ಬೇಕಾದರೆ ಎಂತೆಂತಹ “ಹಿಂಡುವಿಕೆ'ಯನ್ನು +ಅನುಭವಿಸಿರಬಹುದು! + +�� ಹಿಂಡುವಿಕೆಯ ಮೇಲೆ ಸಂಶೋಧನೆ +ಮಾಡುವಾಗ ನನಗೆ ಇನ್ನೊಂದು ಅದ್ದು ತ ಐತಿ- +ಹಾಸಿಕ ಸತ್ಯವೂ ಗೋಚರವಾಗಿದೆ. ನೀವು ಈಗ +ತಿಳಿದಂತೆ ರೇಡಿಯೋವನ್ನು ಕಂಡುಹಿಡಿದದ್ದು +“ಮಾರ್ಕೋನಿ'ಯೇ ಇರಬಹುದು. ಆದರೆ +ಇದಕ್ಕೆ ಸ್ಫೂರ್ತಿ ಮಾತ್ರ ಖುಡಿತವಾಗಿ ನಮ್ಮ +ದೇಶದಿಂದಲೇ ದೊರಕಿದೆ. ಬಿರಡೆ ತಿರುಗಿಸಿ +ದಂತೆಲ್ಲ ರೇಡಿಯೋದ ಧ್ವನಿ ಹೆಚ್ಚಾಗುತ್ತದೆ. +ಆದರೆ ಆತನೋ ಆಥವಾ ಆತನ ಪೂರ್ವಿಕರೋ, +ನಮ್ಮ ದೇಶದ ಯಾವುದೋ ಐಗಳ ಶಾಲೆಯಲ್ಲಿ +ಕಿವಿ ಹಿಂಡಿದಂತೆಲ್ಲ ವಿವಿಧ ಧ್ವನಿಗಳನ್ನು +ಹೊರ ಹೊಮ್ಮಿಸುವ ಶಿಷ್ಯ ಸಮೂಹವನ್ನು +ನೋಡಿಯೇ ರೇಡಿಯೋದ ಬಗ್ಗೆ ಯೋಚಿಸಿರ +ಬೇಕು. ಹೀಗೆ ಯೋಚಿಸುತ್ತಾ ಹೋದರೆ, +ನಮ್ಮಲ್ಲಿ ಶಿಷ್ಯ ಸಹೋದರರು ಕಂಡಂಹಿಡಿಯು +ವುದಕ್ಕಿಂತ ಮುಂಚೆ ವಿಮಾನವಿತ್ತು, ಟಿ. ವಿ. ಯ +ಕಲ್ಪನೆಯಿತ್ತು ಎಂಬ ಸತ್ಯಗಳು ಮನನ +ವಾಗುತ್ತವೆ. + +ಈ "ಹಿಂಡು' ಶಬ್ದಕ್ಕೂ ಧಾರ್ಮಿಕ ಕ್ಷೇತ್ರ +ಗಳಿಗೂ ಅದು ಹೇಗೋ ಅವಿನಾಭಾವ ಸಂಬಂಧ +ಗಂಟು ಬಿದ್ದಿದೆ. ಉತ್ತರ ಭಾರತಕ್ಕೆ ನೀವು +ಹೋದಾಗ ಮರೆಯದೆ ನೋಡಬೇಕಾದ ಜನ +ಪಂಡರು. (ಪಂಡಾ ಜನರು - ಹಿಂಡಾ ಜನರು +ಉದಾ: ಪಳ್ಳಿ - ಹಳ್ಳಿ, ಪಾಡು ಹಾಡು ) +ಕಾಶಿ, ಗಯಾ, ಪ್ರಯಾಗಗಳಲ್ಲಿ ಕಲ್ಲು ಕಲ್ಲುಗಳಲ್ಲಿ +ದೇವರ ದರ್ಶನ ಮಾಡಿಸಿ, ನಿಮ್ಮ ಜೀವನ ಭಾರ + + +ವೃತ್ತಾಂತ ೭೫ +ವನ್ನಿಳಿಸುವವರು, ನೀವು ಬದುಕಿದ್ದಾಗ ನೀವು +ಹಣವೊಂದನ್ನು ಕೊಟ್ಟರೆ ಸಾಕು, ಇವರು +ನಿಮ್ಮ ಶ್ರಾದ್ಧ ವನ್ನು. ಬೇಕಾದರೂ ಮಾಡಿಸಿ ಆ +ಆ ಪುಣ್ಯವನ್ನು ನಿಮ್ಮ ಮೇಲೆಯೇ ಹೊರಿಸಿ +ಕಳುಹಿಸುತ್ತಾರೆ. ಇವರು ತಮ್ಮ ಬಟ್ಟೆಯನ್ನು +ಬಿಟ್ಟು ಉಳಿದದ್ದೆ ಲ್ಲವನ್ನೂ ಹಿಂಡುತ್ತಾರೆ. ಇವರ +ಹಿಂಡುವ ಕಲೆಯನ್ನು ೧೦-೧೨ ನೇ ಶತ + +ದಲ್ಲಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರೂ +ಹಾಡಿ ಹೊಗಳಿದ್ದಾರೆ. ಇದಕ್ಕಿಂತ ಮುಂಚಿನ, +ಎಂದರೆ ಕ್ರಿಸ್ತಪೂರ್ವದ ಪ್ರವಾಸಿಗರನ್ನು ಇವರು + + +ಹೀಗೆಯೇ ಹಿಂಡಿರಬಹುದೆಂದು ಊಹಿಸಲು +ಸಾಧ್ಯವಿದೆ. ಅದರಿಂದಾಗಿಯೇ ಇವರಿಗೆ +ಹಿಂ ಡೋ ಜನ ಎಂದು ಹೆಸರು ಬಂದಿರಲೂ +ಸಾಕು. + + +ಇನ್ನು ಬಟ್ಟಿ ಕೈಯನ್ನು ಹಿಂಡಿ ಹಸಿಯಾಗಿ +ಉಟ್ಟುಕೊಳ್ಳುವುದಂತೂ ನಮ್ಮ ಅಪರ ಕರ್ಮ +ಗಳಲ್ಲಿ ಬಹಳ ಮುಖ್ಯ. ನಿಮ್ಮ ಪಿತೃಗಳು ಸ ರ್ಗ +ಸೇರುವುದಕ್ಕಾಗಿ ನೀವು ಕರ್ಮಗಳನ್ನು ಮಾಡ +ಬೇಕಾದರೆ "ಹಿಂಡಿ' ಉಟ್ಟ ಬಟ್ಟೆಯ ಒದ್ದೆ +ಯಿಂದ ಮಾತ್ರ ಸಾಧ್ಯ! €ವು ಹಲವು +ದೇವಸ್ಥಾನಗಳಲ್ಲಿ, ಪೂಜೆ ಮಾಡುವುದು ಹಿಂಡಿದ +ಬಟ್ಟೆ ಕೈಯುಟ್ಟು ) ಈಗ ಕುಡಿಯುವ ನೀರಿಗೂ +ಅಭಾವವಿರುವ ದಿನಗಳಲ್ಲೇ ಇಷ್ಟೊಂದು ಹಿಂಡು +ವವರಿರಬೇಕಿದ್ದರೆ, ಅಂದಿನ ಕಾಲದಲ್ಲಿ “ತಲೆ +ಹಿಂಡುವವರು' “ಬಟ್ಟೆ ಹಿಂಡುವವರು' ಎಷ್ಟಿರ +ಬೇಡ? ಹಾಗಾಗಿ ಅಂದಿನ ವಿದೇಶಿ ಪ್ರವಾಸಿಗರು, +ವ್ಯಾಪಾರಿಗಳು, ಸೈನಿಕರು ಹೀಗೆ ವಿವಿಧ ರಂಗ +ಗಳಲ್ಲಿ ಹಿಂಡುವ ನಮ್ಮ ಕಲೆಗಾರಿಕೆಯನ್ನು ಕಂಡೇ +“ಹಿಂಡೋ ಜನ' ಎಂದು ಕರೆದಿದ್ದಾರೆ. ಅದೇ +ಮುಂದೆ "ಹಿಂಡೂ' "“"ಹಿಂದೂ' "ಇಂಡಸ್‌' +ಎಂದಾಗಿದೆ, ಆದ್ದರಿಂದ ಹಿಂದೂ ಎನ್ನುವು��ು +ಒಂದು ಜನಾಂಗವಲ್ಲ. ಅವರು ಮುಸ್ಲಿಮರಿರ +ಬಹುದು, ಕ್ರಿಶ್ಚಿಯನ್ನರಿರಬಹು, ಬೌದ್ಧರು, +ಜೈನರಿರಬಹುದು, ಆದರೆ ಅವರೆಲ್ಲ "ಹಿಂಡೂ' +ಗಳೇ. ಒಟ್ಟಿನಲ್ಲಿ ಈ ಶಬ್ದ ದ್ರಾವಿಡರದು. 4 + + +121282312೧ ೧೯೧೧೧೧ + + + + + + + + + + + +ನಾಟಕವೆಂದರೆ ಗದ್ಯ ಪ್ರಧಾನವಲ್ಲ +- ೧೦೬ + +ನಾಟಕ ಎಂದೊಡನೆ ನಮಗೆ ಆಧುನಿಕರಿಗೆ ಹೊಳೆಯುವುದೆಂದರೆ ಬಹುತರವಾಗಿ ಗದ್ಯದಲ್ಲಿ, +ಕೆಲ ಸಲ ಹಾಡುಗಳಿಂದೊಡಗೂಡಿದ, ಸ್ವಲ್ಪ ಅತಿಶಯವಾಗಿ ಮನುಷ್ಯ ವರ್ತನೆಗಳನ್ನು ರಂಗದ +ಮೇಲೆ ಬೇರೆ ಬೇರೆ ಪಾತ್ರಗಳು ಆಡಿ ತೋ ರಿಸುವ ಒಂದು ಸಾ ಹಿತ್ಯ ಪ್ರಕಾರ, ಮಧ ದಲ್ಲಿ ಹಾಡು- +ಗಳಿಂದ ಕೂಡಿದ್ದರೆ ಅದಕ್ಕೆ ಸಂಗೀತ ನಾಟಕ, ತುಂಬಾ ಹಾಡುಗಳಿದ್ದರೆ ಸಾಗ್ರ ಅಥವಾ +ಸಮಗ್ರ ಸಂಗೀತೆ ನಾಟಕ ವಂದು ಹೆಸರುಗಳನ್ನು ಕೊಟ್ಟಿದ್ದೇವೆ. ನೃತ್ಯ ಗಳ ಮೂಲಕ ಪ ಪಾತ್ರ- +ಗಳು ಭಾವವನ್ನು ಪ್ರಕಟಿಸಂತ್ತಿದ್ದರೆ ಅದಕ್ಕೆ ನೃತ್ಯ ನಾಟಕ" ಎಂದೂ ಕರೆಯುತ್ತೆ "ವೆ. ನಾಟಕಕ್ಕೆ +ಇಂಗ್ಲೀಷ್‌ ಪದವಾದ ಡ್ರಾ ಮಾ ಶಬ್ದ ಗ್‌ ನಮ್ಮ ಶಬ್ದ ಭಂಡಾರದಲ್ಲಿ ಸೇರಿ ಹೋಗಿದೆ. + +ಹಿಂದೆ ಚತ ಮಂಡಳಿಗಳಾಗಿದ್ದವುಗಳು ಈಗ ಡ್ರಾ ಮಾ ಕಂಪನಿಗಳಾಗಿವೆ. +ದರೆ ನಾಟಕ ಶಬ್ದದ ಮೂಲವನ್ನು ಶೋಧಿಸಿದರೆ ಅದು ನಮ್ಮನ್ನ ನತ್‌, ನರ್ತ್‌ +i ಕಡೆಗೆ ಕರೆದೊಯ್ಯುತ್ತ ತ್ತದೆ. ರ” ಕಾರದ ಹತ್ತಿರ ಬರುವ ತ ಕಾರ. ಮತ್ತು ಡ ಕಾರ, +ಟ ಕಾರ ಮತ್ತು ಡಕಾರವಮಾಗಿ ಮಾರ್ಪಡುವುದೂ ಮೂಲ ಶಬ ಬ್ಹದಿಂದ ಸ್ವಲ್ಪ ಅರ್ಥ ವ್ಯತ್ಯಾಸ +ವನ್ನೂ ತೋರಿಸಲು ಈ ಮಾರ್ಪಾ ೯ಟನ್ನು ಉಪಯೋಗಿಸುವುದೂ ವೈದಿಕ ಸಂಸ್ಥತದ ಕಡೆಗಾಲ- +ದಲ್ಲೇ ಕಾಣಿಸುವ ಒಂದು ಒಲವು, ಪುರಾತನ ಕಾಲದಲ್ಲಿ ರಂಗ ಕಲೆಗಳಂ ಪ್ರಧಾನವಾಗಿ +ನರ್ತನ ಕಲೆಗಳಾಗಿದ ವೆಂಬ ಅಂಶವನ್ನು ನಟ, ನಟನಾ, ನಾಟಕ ಶಬ್ದಗಳು ತೋರಿಸುತ್ತವೆ. +(ನೃತ್‌ ಎ ನಟ್‌) ಮಸ್ತ ಏಕವಾಗಿ ಸಂಗೀತ » ನೃತ್ಯ, ಅಭಿನಯ ಸಹಿತವಾದದ್ದೇ ನಾಟ್ಟ, ನೃತ್ತ ಲ +ನೃತು » ನೃತಿ, ನೃತ್ಯ ಎಲ್ಲದರಲ್ಲಿ ಕುಣಿಯುವುದು, ಅಭಿನಯಸುವುದರಿ ಸೇರುತ್ತದೆ. ಗದ್ಯದ +ಪ್ರವೇಶ ವಂತ್ತು ಸಂಭಾಷಣೆಗಳಲ್ಲಿ ವಾಸ್ತವಿಕತೆಯ ಹಿರಿಮೆ ಆ ಮೇಲಿನ ಬದಲಾವಣೆಗಳು, +ಈಗ ನಾವು ನಾಟಕಗಳೆಂದಂ ಕರೆಯುವ ನಾನಾ ವಿಧಗಳಿಗೆಲ್ಲ ಒಟಾ ಗಿ ರೂಪಕ ಎಂಬ ಹೆಸರನ್ನು + + +ತೆ + + +ಸಂಸ್ಕೃತ ಲಾಕ್ಷಣಿಕರು ಕೊಟ್ಟ ಟ್ವಿರು. ಎಲ್ಲದರಸಿಯೂ ೭ ಭವ್ಯವಾದ" ವೆ ವೇಷ, ಬಣ ಮುಖ ವಾಗಿ +ದ್ವಂತೆ ಕಾಣುತ್ತದೆ. + +ಅಂತೂ “ನಾಟಕ”ವೆಂದರೇನೇ ನೃತ್ಯ ನಂಟಕವೆಂಬುದು ಪುರಾತನ ಕಲ್ಪನೆ. ಆ ಶಬ್ದದಲ್ಲೇ +ಅದರ ಕಥೆ ಅಡಕವಾಗಿದೆ, ಆದ್ದ ರಿಂದ ನಿಜವಾಗಿ ನೃತ್ಯ ನಾಟಕ ಎಂಬ ಶಬ್ಧ ಷಃ ಅನವಶ ಕ +ಎಂದು ವಾದಿಸಬಹುದು, ಗ್ರೀಕ್‌ ನಾಟಕಗಳಲ್ಲಿಯೂ ಈ ತೂತದ) + +ಈ ನೃತ್‌, ನೆಟ್‌ ಮುಂತಾದ ಮೂಲದಿಂದಲೇ ದ್ರಾವಿಡದಲ್ಲಿ ನಟು ವನ್‌ (ನಟ) +ಮೊದಲಾದವುಗಳು ಬಂದಿವೆ. ನೃತ್‌, ನರ್ತ್‌ ಇತಾ ದಿಗಳ ಹಾ ವೆೊೊಲ ಕಲ್ಪನೆ +ಬಿರುಸಾಗಿ ಚಲಿಸು ಎಂಬುದಿದ್ದ ಂತೆಗೆ ಗೆೋಚರವಾಗುತ್ತ ದೆ. ಸಂಸ ತದ “ಬು” ಧಾತು ಚಲ- +ನಾರ್ಥವಾಗಿದ್ದು “ನೃತ್‌” ಅದರಿಂದಲೇ ಕವಲೊಡೆದಿರಬಹುದಾ.* + +ಪ್ರಸಂಗತ್ವೇ ನ ಹೇಳುವುದಾದರೆ, ತುಳುವಿನಲ್ಲಿ ಭೂತ ವೇಷ ಹಾಕಿಕೊಂಡು ಕುಣಿಯುವ +ಧಂಧೆ ಮಾಡುವ ವರ್ಗ ಕ್ಕೆ ನಲಿಕೆಯವರು, ನಲೈೆಯವರು ಎಂದೇ ಹೆಸರಿದೆ. ನಲಿ (ಎತಳು +ನಲಿಪು) ಎಂದರೆ (ಸಂತೋಷ ಆಥವಾ ಉತ್ಸಾಹದಿಂದ) ಕುಣಿಯೆಂದೇ ಎಂಡೂ ಭಾಷೆಗಳಲ್ಲಿ + + +9ನ ಇದಂ ಗುದದ ಇಷ್ಟಿ TEEN +ದ gow Ne ಅಥ ಏನ್ನು ಕನ ಡದ ps ಸಣ ಸ್ಲಟ್ಟ ದೊಡ್ಡಾ ಟ ಮೊದ- + + + + + +ಪದಾರ್ಥ ಚಿಂತಾವರಿಣಿ 8 + + +ಯಕ್ಷಗಾನಕ್ಕೂ ತ ಕನ್ನ ಡದಲ್ಲಿ ಬಯಲಾಟ ಅಥವಾ ಬರೇ ಆಟಿ ಎಂದು ಹೆಸರಿದೆ. ಆಟಿ +ಶಬ್ದ ಕೂಡ ಸಂಸ್ಕೃತದ ವ ತ್‌್‌, “ನರ್ತ್‌”ಗಳಂತೆ ಮೂಲತಃ ಚಲಿಸು, ಅತ್ತಿಂದಿತ್ತ ಓಡು +ಸ್ಪ ಂದಿಸು ಎಂಬೆಲ್ಲ ಅರ್ಥಗಳುಳ್ಳ ಆಡು ಧಾತುವಿನಿಂದ ಹುಟ್ಟಿದೆ. ಒಂದು ರೀತಿಯ ಲ್ಲಿ ಹಳೇ +ಆರ್ಥದಲ್ಲಿನ ನಾಟ್ಯ, ನಾಟಕ ಶಬ್ದಿಗಳಿಗಿಂತ ಹೆಚ್ಚಾ ಗಿ ಆಟ ಶಬ್ದ ಈ ರಂಗ ಕಲೆಯ ಎಲ್ಲ ಅಂಗ- +ಗಳನ್ನೂ ತನ್ನಲ್ಲಿ ಒಳಗೊಂಡಿದೆ. “ಆಡಂ” ಶಬ್ದ "ಕುಣಿಯುವುದರಲ್ಲಿ ಅಡಕವಾದ ದೈಹಿಕ ಚಲನೆ” +ಯನ್ನು ಮತ್ತು ನ್ನು (ಉದಾ- “ಆಡದೆ "ಮಾಡುವವನು ರೂಢಿಖೆ. ಇಳಗುತ್ತಮನು” ) ಇವು +ಎರಡನ್ನೂ ತಂ ವಾದ್ಯಗಳ ಧ್ವನಿಯೆಂಬ ಅರ್ಥವನ್ನೂ ಕೂಡ ಪ್ರತಿಪಾದಿಸುವುದರಿಂದ +ಅದೊಂದ್‌ po, ಶಬ್ಧವೇ ಸೈ. ವಿಶೇಷವೆಂದರೆ ನಮ್ಮ ಆಟಕ್ಕೆ ಹೇಗೋ ಹಾಗೆ +ಇಂಗ್ಲೀಷಿನ ಪ್ಲೇ (೧11/7 ಕೂಡ ಕ್ರೀಡೆಯೆಂಬರ್ಥದೊಡನೆ ಅಭಿನವ ಯಾತ್ಮಕ ನಾಟಕ +ಎಂಬರ್ಥವೂ "ನಿದೆ. ಉದಾಹರಣೆಗೆ Shakespear's plays. ಗ್ರೀಕ್‌ ಮೂಲದಿಂದ +ಲ್ಯಾಟಿನ್‌ ಭಾಷೆಯ ಮೂಲಕ ಬಂದ 68818೩ ಎಂಬುದಂ ಮೂಲತಃ ಮಾಡು ಎಂಬರ್ಥದ +ಧಾತುವಿನ ಕವಲು. ಹೀಗೆ ರ೩mವನ್ನು ಕ್ರಿಯಾ (101100) ಪ್ರಧಾನವೆಂದು ಬೇಕಾದರೆ +ತೆಗೆದುಕೊಳ್ಳಬಹುದು. ಒಟ್ಟಿನಲ್ಲಿ ಮಾನವ ಮನಸ್ಸು ಎದ್ದರೂ ಶಬ್ದಗಳನ್ನು ಸೃಷ್ಟಿಸುವಾಗ +ಒಂದು ಸಾಮಾನ್ಯ ಪಥವನ್ನೇ ಅನುಸರಿಸುತ್ತದೆಂದಲ್ಲವೇ ಈ ಪದಾರ್ಥ ಚಿಂತನೆ ತೋರಿಸಿ +ಕೊಡುವುದು? + +ನಾಟಕವೆಂಬರಿದು ಗಾನ, ನರ್ತನ ಮತ್ತು ವಚನ ಎಂಬ ಮೂರುಗಳ ಸಂಯೋಜನೆಯೆಂದು +ಹೇಳಿದೆವು. ಸಂಗೀತದ ರಾಗಗಳಲ್ಲಿ ನಾಟ, ನಾಟಿ ಎಂಬವುಗಳು ಕಾ ps ಂತ್ರವಲ್ಲ, ಈ ನಾಟಕ್ಕೆ +ನಾಟ್ಯದ ಸಂಬಂಧವುಂಟೆ? ವೊದಲ ನೋಟಕ್ಕೆ ಹಾಗೆ ತೋರಬಹುದ ೨; ಹೆಚ್ಚಾಗಿ ನಾಟ ರಾಗ +ದಲ್ಲಿ ಬಯಲಾಟದ ಮಂಗಲಾಚರಣೆ ಅಥವಾ ನಾಂದಿಯನ್ನು ಅನುಖ್ಯಸುತ್ತಾ ರೆ ಆದರೆ ಅದು +ನಾಟಕದಲ್ಲಿರುವ ನಾಟಕ್ಕೆ ಸಂಬಂಧಿಯಲ್ಲ. ನಮ್ಮ ರಾಗಗಳಿಗೆ ಬಹುತರವಾಗಿ ಭಾರತದ +“ದೇಶಗಳ ಹೆಸರುಗಳನಿ ನ್ನ್ನಿ ಇಲಾಗಿದೆ. ಕನ್ನಡ, ಬಂಗಾಳಾ, ಗೌಡ, ಮಾಳವ ಇತ್ಯಾದಿ. ಘಾ +ನಾಟ, ನಾಟಿ ರಾಗ ಲಾಟ “ದೇಶವನ್ನು ಕುರಿತದ್ದಾಗಿದೆ. + +ಬ್ರಿಟಿಶ್‌ ಪ್ರಜಾಪ್ರಭುತ್ವ ಪದ್ಧತಿಯನ್ನು ಸ್ವೀಕರಿಸಿದ ನಾವು ಅವರ ಪಾರ್ಲಿಮೆಂಟ್‌ +ಪದಕ್ಕೆ ನಮ್ಮ ದೆ ಸಂಸತ್ತು ಎಂಬ ಶಬ್ದ ವನ್ನು ಮಾತಿಕೊಂ ಡಿದ್ದೆ €ವೆ. ಆದರೆ ಈ ಎರಡು +ಶಬ್ದ ಗಳ ಅರ್ಥ ಯಥಾಪ್ತ ”$ ಒಂದೇ ಲ್ಲ. “ಪಾರ್ಲಿಮೆಂಟ್‌ ಅಂದರೆ ಮಾತಾಡುವ ಸಭೆ. +ಇದು ಇಂಗ್ಲಿ "ಷ್‌ ಶಬ ವೂ ಅಲ್ಲ, ಇಂಗ್ಲಿ! "ಹಿಗೆ ಅಸಂಖ್ಯ ಶಬ್ದಗಳನ���ನು ಕೊಟ್ಟ ಪ್ರಾಚೀನ +ಲ್ಮಾ ಟಿನ್‌ ಅಥವಾ ಗ್ರೀ ಕಿನ ಪದವೂ ಅಲ್ಲ. ಅದು ಫ್ರೆಂಜ್‌ ಭಾಷಯಿಂದ ತೆಗೆದುಕೊಂಡದ್ದು. +ಫ್ರಂಚಿನಲ್ಲಿ parler ಎಂದರೆ ಮಾತಾಡುವುದು. ಇದರಿಂದಲೇ ಹುಟ್ಟಿದ ಪಾರ್ಲೆ (parley) +ಎಂಬ ಶಬ್ದಗಳನ್ನು ಯಾವುದಾದರೂ ಒಪ್ಪಂದಕ್ಕಾಗಿ ಮಾಡುವ ಮಾತುಕತೆ ಎಂಬರ್ಥದಲ್ಲಿ +ಇಂಗ್ಲೀಷಿನಲ್ಲಿ ಬಳಸುತ್ತಾರೆ. ನಮ್ಮ ಸಂಸತ್ತು ವಾಸ್ತವಿಕವಾಗಿ ಮಾತಾಡುವ (ಕೆಲವು ಸಲ +ತಲೆಬಂಡವಿಲ್ಲದೆ) ಸ್ಥಳವೇ ಆಗಿದೆ. ಆದರೆ ಸಂಸತ್‌ ಶಬ್ದಕ್ಕೆ ಒಟ್ಟಾಗಿ ಕುಳಿತುಕೊಳ್ಳುವ +ಸ್ಥಳ ಆಥವಾ ಹಾಗೆ ಕೂಡ್ರುವುದು ಎಂದು ಅರ್ಥ. (ಸಂ ಒಟ್ಟು 4+ ಸದ್‌ ಎ ಕೂತುಕೊಳ್ಳು) +ಕೂತ ಮೇಲೆ ಮಾತಾಡುವುದುಂಟೆ? ಉಂಟಲ್ಲ. ಮನೆಗಳಲ್ಲಿ ಹೀಗೆ ವಿರಾಮವಾಗಿ ಕೂತು +ಮಾತಾಡುವ ಕೋಣೆಗೆ ಇಂಗ್ಲೀಷಿನಲ್ಲಿ ಪಾರ್ಲರ್‌ (0೩1೦೪1) ಎಂದಿದ್ದರೆ ನಮ್ಮಲ್ಲಿ ಬೈಠಕ್‌ +ಖಾನೆ ಎಂಬ ಶಬ್ದ ಇದೆ. ಬ್ಬ ಠಕ್‌" ಎಂದರೆ ಕೂತುಕೊಳ್ಳುವುದು (ಬೈಠ 5 ಕೂತುಕೊ). ಈ +ಪ್ರಾಕೃತ ಮೂಲದ ಶಬ್ದ ಇಂಗ್ಲೀಷಿನ ಸಿಟಂಗ್‌(61(1/020ಗೆ ಸಮ. ಹಿಂದಿನ ಕಾಲದಲ್ಲಿ +ಕನ್ನಡ ವರ್ತಕ ಸಂಘಗಳು ತಮ್ಮ” ಸಭೆಗಳಿಗೆ ಬೈಸಿಗೆಗಳು ಎಂದು ಕರೆಯುತ್ತಿದ್ದ ರೆಂದು + + +ಶಾಸನಗಳಿಂದ ತಿಳಿಯುತ್ತದೆ. ಬೈಸ್‌ ೬ ಕೂತುಕೊ. ವೆಂ + + + + + + + + +ರಲ್ಲ ಧರ್ನುಗ್ಗಂಥ ಗುರು ಗಂಧ ಸಾಹೇಬ್‌ + + +ಎಂ. ಶಿವರಾಮ ಆಚಾರ್‌ + + +8 ಒಬ್ಬನೇ. ಅವನ ಬಗ್ಗೆ ನಿಮ್ಮಲ್ಲಿ +ಪ್ರೀತಿ, ಗೌರವಗಳಿದ್ದರೆ ಸಾಕು. ಅವನನ್ನು +ಪೂಜಿಸಬೇಕಾದ ಅಗತ್ಯ ವಿಲ್ಲ.” ದಿನಕ್ಕೊಬ್ಬ +ದೇವರನ್ನೂ ಪೂಜಿಸಿ ರಾಧಿಸುವ ಹಿಂದು +ಗಳಿಗೆ ಈ ಹೇಳಿಕೆ ಜಸ +ಆದರೆ ಸಿಖ್ಬರ ಧರ್ಮಗ್ರಂಥ “ಗ್ರಂಥ +ಸಾಹೇಬ್‌' ಇದನ್ನೇ ಬೋಧಿಸಂತ್ತದೆ. ಅದು +ಮೂರ್ತಿಪೂಜಿಂ ಯನ್ನು ವಿರೋಧಿಸುತ್ತದೆ. +೧೫ನೇ ಶತಮಾನದಲ್ಲಿ ಸಿಖ್ಬಿ ಧರ್ಮಸ್ಥಾಪಕ +ನಾನಕರ ಈ ವಿಚಾರ ಸರಣಿಗೆ ಮನಸೋತ +ಪಂಜಾಬಿನ ಜನ ಜಾತಿಭೇದ, ಮತಭೇದಗಳನ್ನು +ತೊರೆದು ಸಿಬ್ಬ ಧರ್ಮವನ್ನು ಅಂಗೀಕರಿಸಿ +ಒಂದಾದರಂರ. ಅದರಲ್ಲಿ ಹಿಂದುಗಳೂ ಮುಸ +ಲಾ ್ಮನರೂ ಇದ್ದ ರು. ಹಿಂದಂಗಳು ಸಿಖ್ಕಿ ರನ್ನು +ದಬಾ ಳಿಕೆಗೊಳಪಡಿಸಿದ್ದಾ ರೆ ಎಂಬ ಎ ಚಾರ +ಮಾಡುತ್ತ ಸಿಖ್ಕ ಉಗ್ರವಾದಿಗಳು +ಇಂಡದಲ್ಲಿ ಹಾ ಬಕ + + +ಹತ್ಯಾ +ಇಂದಿನ ದಿನಗಳಲ್ಲಿ +ಸು ುತ್ತದೆಯಲ್ಲವೆ? +ಸಿಬ್ಬರ ಪವಿತ್ರ ಗ್ರಂಥ +ಇಹ ಹೌರಾ ಗುರು +ಇತರ ಧರ್ವುಗಳ ಮಹಾ + + +ವಷ್ಟೇ ಅಲ್ಲ, +ನಾನಕರ ಹಾಗೂ + + +೬೮ + + +ತ್ಮರ ವಚನಗಳನ್ನು +ರಲ್ಲಿ ಸೇರಿಸಿರಂವುದೇ +ಸಿಖ್ಬರು ಇದನ್ನು "ಆದಿ ಗ್ರಂಥ'ವೆಂದೇ ಕರೆ +ಡಾಟ ಸಿಖ ಧರ್ಮದ ಪಂಚಮ ಗುರು +ವಾದ ಗುರಂ ಅರ್ಜುನದೇವ ಈ ಶ್ಲೋಕ + + +ಶ್ಲೋಕ ರೂಪದಲ್ಲಿ ಇದ- +ಇದರ ವೈಶಿಷ್ಟ್ಯ + + +ಗಳನ್ನೆಲ್ಲ ಶೋಧಿಸಿ ಕ್ರೋಢೀಕರಿಸಿದರೆಂದು +ಹೇಳುತ್ತಾರೆ. ೧೬೦೪ರಲ್ಲಿ ಅಮೃತಸರ- +ದಲ್ಲಿರುವ ಸುವರ್ಣ ದೇವಾಲಯದಲ್ಲಿ ಈ + + +ಗ್ರಂಥದ ಸ್ಮಾಪನೆ ಮಾಡಲಾಯಿತು. ಗಂರು +ಗೋವಿಂದಸಿಂಹರು ಒಂಭತ್ತನೆಯ ಗುರುವಾದ +ತೇಜಬಹಾದ್ದೂರರ ಕೆಲವು ಶ್ಲೋಕಗಳನ್ನು +ಗ್ರಂಥಕೆ ಸ ಸೇರಿಸಿದುದಲ್ಲದೆ ತಮ್ಮದೇ ಆದ ಕೆಲವು +ಶೆ ನ್ಲೀಕಗಳನ್ನ್ನ ಕೂಡಿಸಿದರೆಂದು ಹೇಳುತ್ತಾರೆ. +ಈಗ ಸಿಖ್ಕರಿಗೆ ಯಾವ ಪ್ರಮುಖ ಗುರುವೂ +ಇಲ್ಲ. ಆದ್ದರಿಂದ ಅವರು ಈ ಧರ್ಮ +ಗ್ರ-ಥವನ್ನೇ ತಮ್ಮ ಗುರುವೆಂದು ಭಾವಿಸು +ತರೆ. ಗುರುಗಳಿಲ್ಲದ ಕಾಲದಲ್ಲಿ ಈ ಗ್ರಂಥ +ವನ್ನೇ ಗುರುವೆಂದು ಭಾವಿಸಿ ಗೌರವಿಸಬೇಕೆಂದಾ +ಗುರು ಗೋವಿಂದಸಿಂಹರು ತಮ್ಮ ಅನುಯಾಯಿ +ಗಳಿಗೆ ಆಜ್ಞ ಪಿಸಿದ್ದರಂತೆ. + +ಈ "ಗ್ರಂಥ ಸಾ ನಿಹೇಬ್‌'ನಲ್ಲಿರುವ ಶ್ಲೋಕ + + + + + +F + + +dl + + +ಗಳನ್ನು ಅವುಗಳ ವಿಷಯಕ್ಕನುಗುಣವಾಗಿ ವಿಂಗ- +ಡಿಸಿ ಬರೆಯಲಾಗಿದೆ. ಎಲ್ಲ ಶ್ಲೋಕಗಳನ್ನೂ +ಹಾಡಲು ಅನುಕೂಲವಾಗುವಂತೆ ಸಂಗೀತಕ್ಕೆ +(ರಾಗಕ್ಕೆ) ಅಳವಡಿಸಲಾಗಿದೆ. ಅದರಲ್ಲಿ ಇಂತಹ +೩೧ ರಾಗಗಳಿವೆಯೆಂದು ಹೇಳುತ್ತಾರೆ. ಆದರೆ +ಶ್ಲೋಕಗಳೆಲ್ಲ ಸಿಖ್ಫ ಧರ್ನುಗುರುಗಳಿಂದಲೇ + + +ರಚಿತವಾರವುಗಳಲ್ಲ ಎಂಬ ಅಂಶದಲ್ಲೇ ಈ + + +ಗ್ರಂಥದ ಮಹತ್ವ ಅಡಕವಾಗಿದೆ. ಅದರಲ್ಲಿ +ಹಿಂದೂ ಸಂತರ ೧೨ ಶ್ಲೋಕಗಳಿವೆ. ಮುಸ್ಲಿಂ +ಫತೀರರ, ಸಾಧುಗಳ ಶ್ಲೋಕಗಳ ಇವೆ. +ಒಂದು ಶ್ಲೋಕ ಮಾತ್ರ ಯಾವ ಜಾತಿಗೆ +ಸೇರಿದುದೆಂದು ತಿಳಿಯುವುದಿಲ್ಲ. ಸಿಖ್ಕರ ಪ್ರಥಮ +ಗುರು ನಾನಕ, ಗುರು ಆಂಗದ, ಗುರು ಅಮರ +ದಾಸ, ಗುರು ರಾಮದಾಸ, ಗುರು ಅರ್ಜುನ +ದೇವ, ಗುರು ತೇಜಬಹಾದೂರ ಮತ್ತು ಗುರಂ +ಗೋವಿಂದಸಿಂಹ ಹೀಗೆ ಏಳು ಗುರುಗಳಿಂದ +ರಚಿತವಾದ ಶ್ಲೋಕಗಳು ಅದರಲ್ಲಿವೆ. ಅಲ್ಲದೆ +ಬಾಬಾ ಫರೀದ್‌, ಭಿಕ್ಕನ್‌, ಸತ್ತಾ, ಬಲನಂದ, + + +"ಮರ್ದನ ಮೊದಲಾದವರ ಶ್ಲೋಕಗಳೂ ಇವೆ. + + +ಬ್ರಾಹ್ಮಣ ಸಂತರಾದ ವೇಣಿ, ಸೂರದಾಸ +ಶ್ಲೋಕಗಳು, ನೇಕಾರರ ಬಳಗದ ನಾವುದೇವ, +ವೈಶ್ಯರವನಾದ ತ್ರಿಲೋಚನ, ಕ್ಷೌರಿಕನಾದ +ಸೇನ, ಗೋಪಾಲಕರ ಧನ್ನ, ಕಟುಕರವನಾದ +ಸಾಧನ, ಸಮಗಾರನಾದ ರಬಿದಾಸ ಹಾಗೂ +ಇತರ ಸಂತರಾದ ರಮಾನಂದ, ಜಯದೇವ, +ಪರಮಾನಂದ ಮೊದಲಾದವರ ಶ್ಲೋಕಗಳನ್ನೂ +ಅದು ಒಳಗೊಂಡಿದೆ. ಇದು ಸಿಖ್ಚ ಧರ್ಮವು +ಜಾತಿಗೆ ಮಹತ್ವವನ್ನೀಯದೆ ನೀತಿಯನ್ನು +ಗೌರವಿಸುತ್ತದೆ ಎಂಬ ಅಂಶವನ್ನು ಬಿಂಬಿಸು- +ತ್ತದೆ. ಮುಸ್ಲಿಂ ನೇಕಾರರ ಬಳಗದಲ್ಲಿ ಬೆಳೆದ +ಕಬೀರನ ಶ್ಲೋಕಗಳನ್ನೂ ಇದು ಒಳಗೊಂಡಿದೆ. +ಈ ಗ್ರಂಥವು ಹೇಗೆ ವಿವಿಧ ಜಾತಿ ಮತಗಳ ಸಂತರ +ಮಾತುಗಳಿಗೆ ಗೌರವವಿತ್ತಿದೆಯೋ ಹಾಗೆಯೇ +ಪಂಜಾಬ ಮಾತ್ರವಲ್ಲ, ಇತರ ಪ್ರದೇಶಗಳ +ಸಂತರಿಗೂ ಪಾ ್ರತಿನಿಧ್ಯವಿತ್ತಿದೆ. ಕಬೀರ, ರಮಾ- + + +........ ಹಿಖ್ಬರ ಧರ್ಮಗ್ರಂಥ ಗುರುಗ್ರಂಥ್‌ ಸಾಹೇಬ್‌ + + +ಕ + + +ನಂದ, ರಬಿದಾಸ, ಸೂರದಾಸ, ಪಿಪಾ ಮತ್ತು +ಭಿಕ್ಕನ್‌ರು ಉತ್ತರ ಪ್ರದೇಶದವರಾದರೆ ಜಯ +ದೇವನು ಬಂಗಾಳದವನು. ನಾಮದೇವ, +ತ್ರಿಲೋಚನ ಮತ್ತು ಪರಮಾನಂದರು ಮಹಾ +ರಾಷ್ಟ್ರದವರು. ಧನ್ನನಂ ಇಜಸ್ಮಾನದವನಂ. +ಸಾಧನನು ಸಿಂಧು ದೇಶದವನು, ಆದ್ದರಿಂದ +ಗುರಂ ಗ್ರಂಥ ಸಾಹೇಬ್‌ ಪಂಜಾಬಿಗೆ ಮಾತ್ರ +ಸೀಮಿತವಾಗಿಲ್ಲವೆಂದು ಹೇಳಬಹುದಂ. + +ಈ ಗ್ರಂಥವನ್ನು ಮಾತ್ರ ಪಂಜಾಬಿ ಲಿಪಿಯಲ್ಲಿ +ಬರೆಯಲಾಗಿದೆ. ಆದರೆ ಅನೇಕ ಹಿಂದಿ ಶ್ಲೋಕ +ಗಳು ಇದರಲ್ಲಿವೆ. ಪರ್ಶಿಯಾ ಭಾಷೆಯ ಶ್ಲೋಕ +ಗಳೂ ಇವೆಯೆನ್ನುತ್ತಾರೆ. ಪಂಜಾಬಿ ಭಾಷಾ +ಶ್ಲೋಕಗಳು ಅಲ್ಲಿನ ಜನಸಾಮಾನ್ಯರ ಆಡು +ಭಾಷೆಯಲ್ಲಿದ್ದು ಎಲ್ಲರಿಗೂ ಅರ್ಥವಾಗುವಂತಿವೆ. +ಸಿಖ್ಬ ಗುರುಗಳೇ ಈ ಶ್ಲೋಕಗಳ ಆಯ್ಕೆ +ಮಾಡಿರುವಾಗ ಯಾವ ವಿಧದ ಅಪಾರ್ಥಕ್ಕೂ +ಇಲ್ಲಿ ಅವಕಾಶವಿಲ್ಲ. + +ಕ್ರಿಸ್ತಶಕ ೧೨ರಿಂದ ೧೭ನೇ ಶತಮಾನಗಳಲ್ಲಿ +ಭಾರತದಲ್ಲಿ ರಾಜಕೀಯ, ಸಾಮಾಜಿಕ, ಬದಲಾ- +ವಣೆಗಳೊಂದಿಗೆ ಧಾರ್ಮಿಕ ಬದಲಾವಣೆಗಳೂ +ಉಂಟಾದವು. ಈ ಕಾಲದಲ್ಲಿ ಉದ್ಭವಿಸಿದ +ಸಂತರು, ಮಹಾತ್ಮರು, ಎಲ್ಲ ಧರ್ಮಗಳೂ ದೇವ +ರನ್ನು ಕಂಡುಕೊಳ್ಳಲಿರುವ ವಿವಿಧ ಮಾರ್ಗಗಳಾ- +ಗಿದ್ದು, ದೇವರನ್ನು ಸೇರುವ ಮುಕ್ತಿ ಮಾರ್ಗವು + + +ಭಕ್ತಿ ಮಾತ್ರವೆಂದು ಬೋಧಿಸಿದರು. ಇಂಥ +ಧಾರ್ಮಿಕ ಭಾವನೆಗಳ ಸಂಗ್ರಹವೇ ಗ್ರಂಥ +ಸಾಹೇಬ*ದಲ್ಲಿದೆ. +ped ೧ ತನೇ ಇ್‌ ಶಿ fe +ದೇವನು ಒಬ್ಬನೆ. ಆತನ ಸೃಷ್ಟಿಕರ್ತ, + + +ಪ್ರೇವಂಸ್ಥ ರೂಪ, ಭಯಹರ, ನಿರಾಕಾರನಲ್ಲದೆ +ಸರ್ವವ್ಯಾಪಿಯೂ ಆಗಿ ಜನನಮರಣಗಳ ಬಂಧನ +ದಿಂದ ಬಿಡುಗಡೆಗೊಳಿಸುತ್ತಾನೆ ಎಂಬುದು +ಗ್ರಂಥ ಸಾಹೇಬ್‌ನ ಸಾರ. ಮೂಲ ವಂಂತ್ರದ +ಮೊದಲನೆ ಶಬ್ದವೇ ಗುರುಪ್ರಸಾದವೆಂದಿದೆ. +ದೇವರ ಸ್ಮರಣೆಗೆ ಉಪಯೋಗಿಸುವ “ರಾಮ” +ಶಬ್ದಕ್ಕೆ ಅಲ್ಲಲ್ಲಿ "ಅಲ್ಲಾ', "ಪರವರದಿಗಾರ' + + + + + +೮೦ + + +ಎಂಬ ತತ್ಸಮಾನ ಪದಗಳನ್ನು ಬಳಸಲಾಗಿದೆ! +ನಾರಾಯಣ, ಮಧುಸೂದನ, ಗೋವಿಂದ, +ಗೋಪಾಲ ಮೊದಲಾದ ಶಬ್ದಗಳನ್ನೂ ಉಪ +ಯೋಗಿಸಲಾಗಿದೆ. ಇಲ್ಲಿ ದೇವ: ಹೆಸರನ್ನು +ಉಚ್ಚರಿಸುವುದಕ್ಕಿಂತ ಅದರಲ್ಲಡಗಿರುವ ಏಕತೆ +ಯನ್ನು ಪ್ರತಿಬಿಂಬಿಸುವುದೇ ಮುಖ್ಯ. +ಪ್ರತಿಯೊಬ್ಬ ಸಿಖ್ಸನೂ ಗುರುಗ್ರಂಥ ಸಾಹೇ- +ಬನ್ನು ಗೌರವಿಸಲೇಬೇಕೆಂದು ಗುರು ಅರ್ಜುನ +ದೇವ್‌ ಹೇಳಿದ್ದಾರೆ. ಅದು ಸಿಖ್ಕರ ಏಕೈಕ- +ಮಾರ್ಗದರ್ಶಕ ಪವಿತ್ರ ಗ್ರಂಥ. ಮಾನವನು +ಹೇಗೆ ಅಧ್ಯಾತ್ಮಿಕವಾಗಿ ಸಾರ್ವತ್ರಿಕ ಜೀವನ + + + + + +ಕಸ್ತೂರಿ, ಡಿಸೆಂಬರ್‌ ೧೯೮೭ __೨ ೨ + + +ಗೌರವಿಸಬಹುದು, ಪ್ರೀತಿಸಬಹುದು. ಅದರೆ... + + +ಅದನ್ನು ಗೌರವಿಸುವುದಂ ಪ್ರೀತಿಸಂವುದಂ +ಸಿಖ್ಬನ ಆದ್ಯ ಕರ್ತವ್ಯ. ಅದನ್ನು ಪೂಜಿಸುವು +ದಕ್ಕೆ ಮಾತ್ರ ವಿರೋಧವಿದೆ. ಯಾವ ಸತ್ಪಾತ್ರ + + +ನಾದ ಗೌರವಯುತ ವ್ಯಕ್ತಿಯನ್ನು ಬೇಕಾದರೂ + + +ಸಿಖ್ಬರು ಮನ್ನಣೆಯಿತ್ರಿ ಗೌರವಿಸಬಹುದಂ. +ಆದರೆ ಗ್ರಂಥಸಾಹೇಬನ್ನು ಮಾತ್ರ ಗುರು +ವೆಂದೇ ತಿಳಿದು ಪ್ರೀತಿ, ಗೌರವ ತೋರಿಸ +ಬೇಕು. ದೇವರನ್ನ ಭಕ್ತಿಯಿಂದ ಕಾಣಬೇಕು +ಎಂಬಂದು ಗ್ರಂಥದ ಸಾರ. ಇದರಲ್ಲಿ ಎಲ್ಲಿಯೂ +ಇತರ ಮತವ ಕುರಿತಾದ ದೂಷಣೆ ಅಥವಾ + + +ವನ್ನು ನಡೆಸಬಹುದೆಂಬುದನ್ನು ಅದು ತಿಳಿಸು ದೂಷಣೆ. ಎಡೆಗೊಡುವ ವಿಚಾರಗಳಿಲ್ಲ. +ತ್ತದೆ. ಯಾವ ಜಾತಿಯೇ ಆಗಲಿ, ಸ್ತ್ರೀ- ಆದ್ದರಿಂದ ಇದೊಂದು ಶ್ರೇಷ್ಠ ಮತೇತರ +ಪುರುಷ ಭೇದವಿಲ್ಲದೆ ಗ್ರಂಥ ಸಾಹೇಬನ್ನು ಗ್ರಂಥವೆಂದರೆ ತಪ್ಪಾಗಲಾರದು. @ +ಇಸ ಜ್‌ +ಮುತ್ತಿನ ಕಥೆ +ಇಂದು ಆಭರಣಕ್ಕೆಂದು ಬಳಸುವ ಮುತ್ತನ್ನು ಮೊದಲಂ ಕಂಡುಹಿಡಿದವರು ಚೀನೀ- +ಯರು. ಕ್ರಿಸ್ತಪೂರ್ವ ಆರು ಏಳನೆಯ ಶತಮಾನಗಳ ಸುಮಾರಿಗೆ ಭಾರತ, ಪರ್ಶಿಯಾ + + +ಹಾಗೂ ಸಿಂಹಳೆಗಳ ಸಮುದ್ರ ತೀರದಲ್ಲಿ ಮುತ್ತನ್ನು ತೆಗೆಯಲಾಗುತ್ತಿತ್ತು. + + +ಕೃತಕವಾಗಿ ಮುತ್ತನ್ನು ಸಿದ್ಧಪಡಿಸುವಾಗ ಮರಳಿನ ಒಂದು ಕಣವನ್ನೋ ಇಲ್ಲವೆ ಕಪ್ಪೆ +ಚಿಪ್ಪಿನ ಚೂರುಗಳನ್ನೋ ಶುಕ್ತಿಯ ಕವಚದೊಳೆಗೆ ಸೇರಿಸುತ್ತಾರೆ. ಅದನ್ನು ಶುಕ್ತಿಯು + + +ಮುತ್ತನ್ನಾಗಿ ಪರಿವರ್ತಿಸುತ್ತದೆ. + + +ಸಾಕಿ ಬೆಳೆಸಿದ ಈ ಕೃತಕ ಮುತ್ತು ನಿಜವಾದ ಮುತ್ತಿನಂತೆಯೇ ಇರುತ್ತದೆ. ಅತಿ +ದೊಡ್ಡ ಮುತ್ತೆಂದರೆ ಎರಡು ಅಂಗುಲ ಉದ್ದ, ನಾಲ್ಕು ಅಂಗುಲ ಸುತ್ತಳತೆ ಇರುವುದು. +ಇದಕ್ಕಿಂತ ದೊಡ್ಡದಾದ ಮುತ್ತು ಇದುವರೆಗೆ ದೊರೆತ ದಾಖಲೆಯಿಲ್ಲ. ಇದರ ತೂಕ +೧,೮೦೦ ದೊಡ್ಡದಾದ ಕಣಗಳಷ್ಟು. ಮುತ್ತಿನ “ಕಣ'ವೆಂದರೆ ಐವತ್ತು ಮಿಲಿಗ್ರಾಮುಗಳು. + + +ಮುತ್ತನ್ನು ಪರೀಕ್ಷಿಸುವಾಗ ಅದರ ಗಾತ್ರ, ತೂಕಗಳಷ್ಟೇ ಅಲ್ಲದೆ + + +ಪರಿಗಣಿಸಲ್ಪಡುತ್ತದೆ. + + +ಅದರ ಪದರಗಳೂ + + +ಸಿ. ಎಸೆ, ಎ + + + + + +ತೆ + + +4 +ಇ + + +ಎಷ ಟಿ + + +ಸ + + + + + +ಕೋಗಿಯನ್ನು ಸರೀಕ್ಷಿಸುತ್ತಿರುವ ಡಾ, ಗಣಸತಿಯವರು + + +ಕುಷ್ಠರೋಗ ಪ್ರಪಂಚದ ವೈದ್ಯ ತಪಸ್ಥಿ + + +ಡಾ. ಆರ್‌. ಗಣಪತಿ + + +201806 ಕುಷ್ಠರೋಗ ಯೋಜನೆಯ + + +ನಿರ್ದೇಶಕ ಹಾಗೂ ಅಂತಾರಾಷ್ಟ್ರಿಯ ಖ್ಯಾತಿಯ +ಕುಷ್ಠರೋಗ ತಜ್ಞ ಡಾ. ಆರ್‌. ಗಣಪತಿ +ಯವರು ಕಳೆದ ವರುಷ ಅಥಣಿ ತಾಲೂಕಿನ +ಐನಾಪುರ ಗ್ರುಮಕ್ಕೆ ಬಂದಿದ್ದರು. ಐನಾಪುರ + + +ಜೇಸೀಜ್‌ ಹಾಗೂ ಉಗಾರ ಇಂಡಿಯನ್‌ +ಮೆಡಿಕಲ್‌. ಅಸೋಶಿಯಶನ್‌ ಶಾಖೆಯು +ಸಂಘಟಿಸಿದ್ದ ಚರ್ಮ ರೋಗ ಹಂಗು ಕುಷ್ಮ +376-11 + + +ಡಾ. ವಸಂತ ಅ. ಕುಲಕರ್ಣಿ +ಚ್ಟ ಕು ಪಾಸು ಕಾಸರ +ರೋಗ ಶಿಬಿರವನ್ನು +ನಡೆಸಿಕೊಟ್ಟರು. ಶಹರವೇ +ಪ್ರದೇಶವೇ ಇರಲಿ +ಕುಷ್ಠದ ಸೇವೆಗಾಗಿ ಡಾ. ಆರ್‌. ಗಣಪತಿ ಹಾಜ- +ಯಾವ ಪ್ರತಿಫಲಾಪೇಕ್ಷೆಯಿಲ್ಲದ + + +ತುಂಬ ಯಂಶಸಿ ಯಾಗಿ + + +ಲ + + +ರಿರುತ್ತಾರೆ: + + +ಅವರಿಗೆ ಪೂರ್ವಯೋಜಿತ ದಿನಾಂಕ ಕೊಟ್ಟು + + +ಕ್‌ +ರ್ಸ್‌, ಕ ್‌್‌ +5" + + +ಕ್ರಿಸ್ತಶಕ ೨೦೦೦ದ ಒಳಗಾಗಿ ದೇಶದಿಂದ” - + + +ತೋ ಧಾ ENCE 8. ಇ, BT BT ಕ +೮೨ ಕಸ್ತೂರಿ, ಡಿಸೆಂಬರ್‌ ೧೯೮೭ ' + + +ಆಮಂತ್ರಣವಿತ್ತರೆ ಸಾಕು. + + +ಮನದ ತುಂಬ ಕುಷ್ಮರೋಗ ಕುರಿತು ಚಿಂತನೆ- +ಗಳು, ಹೃದಯದ ತುಂಬ ಮಾನವೀಯ ಅನು* +ಕಂಪ ಹೊತ್ತುಕೊಂಡು ದೇಶದಾದ್ಯಂತ ಸಂಚಾರ +ಕೈಕೊಳ್ಳುವ ಶ್ರೀಯುತರು ಕುಷ್ಠರೋಗ +ಪ್ರಪಂಚದ ವೈದ್ಯ ತಪಸ್ವಿಯೇ ಸರಿ. ಕುಷ್ಮ +ರೋಗದ ಬಗ್ಗೆ ಆಧಿಕಾರಿವಾಣಿಖ೨ಂದ ಮಾತ +ನಾಡಬಲ್ಲರು. ಸಮಾಜ ನಿರ್ಮಿಸಿದ ಕಲಂಕವೆಂಬ +ಕಾರ್ಗತ್ತಲೆಯಲ್ಲಿ ಹಣತೆಯನ್ನು ಹಚ್ಚಿಡುವ +ಹೃದಯಸಂಪನ್ನರು. ದೇಶದಂದ್ದಕ್ಕೂ ಸಾವಿ- +ರಾರು ಶಿಬಿರಗಳಲ್ಲಿ ಪಾಲ್ಗೊಂಡ ಡಾ. ಗಣಪತಿ +ಲಕ್ಷಾವಧಿ ಕುಷ್ಮರೋಗಿಗಳಿಗೆ ಆಶಾಕಿರಣವಾಗಿ +ಅವರಿಗೆ ಹೊಸ ಜೀವನ ಕಲ್ಪಿಸಿನ್ಹಾರೆ. + + + + + +ಒಹುರೊ!ಗಾಣುಳ್ಳ ಕುಷ್ಠರೋಗ, ಇನ +ರಿಂದ ಸೋಂಕು ಹರಡುವುದರಿಂದ ಇಬ ಬಹಳ +ಅಪಾಯಕಾರಿ, + + +ಕುಷ್ಠರೋಗ ನಿರ್ಮೂಲನಗೊಳ್ಳಬೇಕೆಂದು ಸರ +ಕಾರ ತೊಟ್ಟ ದೀಕ್ಷೆಗೆ ಇವರು ಸಂಪೂರ್ಣ +ಸಮರ್ಪಿಸಿಕೊಂಡಿದ್ದಾ ರೆ. ಮಂಂಬಯಿಯೆಂದರೆ +ಡಾಕ್ಟರರಿಗೆ ಹಣ ಸಂಪಾದನೆಯ ಆಗರ, +ಆದರ�� ಡಾ. ಗಣಪತಿಯವರು ಕುಷ್ಠರೋಗಿಯ +ಸೇವೆಯೇ ತಮ್ಮ ಕೈಂಕರ್ಯವೆಂದಂ ಭಾವಿಸಿ +ಹಣ ಗಳಿಕೆಯತ್ತ ಗಮನ ಹರಿಸಿಲ್ಲ. + +೧೯೫೫ರಲ್ಲಿ ಮದ್ರಾಸ್‌ ವಿಶ್ವವಿದ್ಯಾಲಯದ +ಎಂ. ಬಿ.'ಬಿ. ಎಸ್‌. ಪದವಿಯ ನಂತರ ಚರ್ಮ +ರೋಗದಲ್ಲಿ ಡಿಪ್ಲೊವಣ ಪದವಿ ಗಳಿಸಿದರು. +ಏಳೆಂಟು ವಿವಿಧ ವೈದ್ಯಸಂಸ್ಥೆಗಳ ಸೇವೆಯ +ನಂತರ ೧೯೭೬ರಲ್ಲಿ ಮುಂಬಯಿ ಕುಷ್ಠರೋಗ +ಯೋಜನೆಯ ನಿರ್ದೇಶಕರಾಗಿ ಅಧಿಕಾರ ವಹಿಸಿ +ಕೊಂಡರು. ಇದಂ ಜರ್ಮನಿಯ ಕುಷ್ಠ +ನಿವಾರಣಾ ಸಂಸ್ಥೆಯ ಸಹಯೋಗದೊಡನೆ +ಕಾರ್ಯ ನಿರ್ವಹಿಸುತ್ತಿದೆ. ಸುಮಾರು ೧೭-೧೮ +ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ +ಸೇವೆಸಲ್ಲಿಸಿದ ಅಪಾರ ಅನುಭವವುಳ್ಳ ಇವರು +ಕುಷ್ಠರೋಗ ಕ:ರಿತು ೧೧೬ ಸಂಶೋಧನ +ಪ್ರಬಂಧಗಳನಲ್ನಿ ಪ್ರಕಟಿಸಿದ್ದಾರೆ. ಕೆಲ ಪ್ರಬಂಧ +ಗಳಂತೂ ಅಂತಾರಾಷ್ಟ್ರೀಯ ವಿಚಾರ ಸಂಕಿರಣ +ಗಳಲ್ಲಿ ವಿದೇಶಿ ತಜ್ಞರ ಮೆಚ್ಚುಗೆ ಗಳಿಸಿವೆ. +ಭಾರತೀಯ ವೈದ್ಯಕೀಯ ಅನುಸಂಧಾನ +ಪರಿಷತ್ತಿನ ಕೆಲ ಖೋಜನೆಗಳಲ್ಲಿಯೂ ಸಂಶೋ- +ಧನೆ ಕೈಕೊಂಡಿದ್ದಾರೆ. ಇವರ ಸಂಶೋಧನೆ +ಗಳಲ್ಲಿ ಕಾಣುವ ಪ್ರಮುಖ ಅಂಶಗಳಂ- ಇವರ +ಸ್ಫುಟವಾನ ಮೂಲ ವಿಚಾರಗಳು - ಅನುಭವದ +ದಿಂದ ಎರಕ ಹೊಯ್ದ ದಿಕ್ಸೂಚಿ ಮಾರ್ಗಗಳು, +ಅನೇಕ ವರುಷಗಳ ಅನುಭವದ ನಂತರ ಶಹರ +ಕುಷ ರೋಗ ಸಮಸ್ಯೆ ಕುರಿತು ಸಂಶೋಧನ +ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದದ್ದು +ಬಹು ದೊಡ್ಡ ಶ್ರೇಯಸ್ಸು. ಮುಂಬಯಿಯ ಕೆಲ +ಕ್ಷೇತ್ರಗಳಲ್ಲಿ ನಡೆದ ಈ ಯತ್ನ ಅನೇಕ ಸಮಕ್ಕೆ +ಗಳ ಮೇಲೆ ಬೆಳಕು ಚೆಲ್ಲಿದೆ. ರೋಗದ ಕಾರಣ + + + + + +ಕುಷ್ಠರೋಗ ಪ್ರಪಂಚದ ವೈದ್ಯ ತಪಸ್ವಿ ಡಾ. ಅರ್‌. ಗಣಪತಿ ೮೩ + + +ಗಳನ್ನು ಕಂಡುಹಿಡಿಯುವಲ್ಲಿ ಸಹಾಯಕವಾದು- +ವಲ್ಲದೆ ಕೊಳಚೆ ಪ್ರದೇಶದಲ್ಲಿಯ ಸೊಂಕು ಆಳತೆ +ಮಾಡಲು ನೆರವಾದವು. ಮುಖ್ಯವಾಗಿ ಡಾ. +ಆರ್‌. ಗಣಪತಿಯವರ ಉದ್ದೇಶವೆಂದರೆ ಕುಷ್ಕ +ರೋಗದ ಬಗ್ಗೆ ಜನರಲ್ಲಿರುವ ಇಲ್ಲ-ಸಲ್ಲದ ತಪ್ಪು +ಕಲ್ಪನೆಗಳನ್ನು ದೂರ ಮಾಡುವದಂ, + +ಕುಷ್ಠರೋಗದ ಬಗ್ಗೆ ಕಲಂಕ ಭಾವನೆ ಇರುವ +ಜನರನ್ಣಿ ಕಂಡರೆ ಕಿಡಿಕಿಡಿಯಾಗುತ್ತಾರವರು. +ಆದರೆ ಕುಷ್ಕರೋಗಿಯನ್ನು ಕಂಡರೆ ಅವರ +ಹೃದಯಂ ಕರಗುತ್ತದೆ. + +೧೯೮೨ರಲ್ಲಿ ಅಥಣಿ ತಾಲೂಕ ಮೆಡಿಕಲ್‌ +ಅಸೋಸಿಯಶನ್ನಿನ ಆಮಂತ್ರಣದ ಮೇರೆಗೆ +ಬಂದು ಒಂದೇ ದಿನ ಸುಮಾರು ೩೦೦ ರೋಗಿ +ಗಳನ್ನು ಪರೀಕ್ಷಿಸಿ ಕುಷ್ಠರೋಗಿಗಳ ಗಣನೀಯ +ಸಂಖ್ಯೆ ಕಂಡು ಕರ್ನಾಟಕ ಸರಕಾರಕ್ಕೆ ತಮ್ಮ +ವರದಿ ಸಲ್ಲಿಸಿದರು. ಅಂಕಿ ಸಂಖ್ಯೆಗಳ ಗಾಢತೆಯ +ಅರಿವು ಮಾಡಿಕೊಟ್ಟ ರು. ಇದರಿಂದ ಅಥಣಿಗೆ +ಪ್ರತ್ಯೆಕ ಕುಷ್ಠರೋಗ ಘಟಕವನ್ನು ಸರಕಾರ +ವಂಂಜೂರು ಮಾಡಿತು, ಶಿಬಿರ ವಬಗಿದ ನಂತರ +ಸಾಯಂಕಾಲ ಸ್ಥಳೀಯ ಡಾಕ್ಟರರನ್ನು ಕಲೆ ಹಾಕಿ +ಅಲ್ಲಿಯ ಸಮಸ್ಯೆಯ ಬಗ್ಗೆ ಮತ್ತು ನಿವಾರಣೋ +ಪಾಯದ ಬಗ್ಗೆ ಚರ್ಚಿಸುತ್ತಾರೆ. ಸೇವಾ ಸಂಸ್ಥೆಗಳ +ಮೂಲಕ ಜನರಿಗೆ ತಿಳಿ ಹೇಳುವ ಯತ್ನ ಮಾಡಂ- +ತ್ತಾರೆ. ತಮ್ಮ ಅನುಭವವನ್ನು . ಇತರರೊಡನೆ +ಹಂಚಿಕೊಳ್ಳುತ್ತಾರೆ. ಮುಂಬಯಿಗೆ ತೆರಳಿ +ನಂತರ ಔಷಧೋಪಚಾ��� ಪ್ರಗತಿ-ಪರಿಣಾಮಗಳ +ಬಗ್ಗೆ ಪತ್ರ ಬರೆದು ಕೇಳುತ್ತಾರೆ. ಇದಕ್ಕಾಗಿ +ಅವರು ಒಂದು ಪೈಸೆಯನ್ನು ಕೂಡ ತೆಗೆದು +ಕೊಳ್ಳುವುದಿಲ್ಲ. ಇಂಥ ಮಹೊನ್ನತ ಸೇವೆಯನ್ನು +ಗುರಂತಿಸಿ ಕೇಂದ್ರ ಸರಕಾರ ಆವರಿಗೆ ೧೯೮೩ರಲ್ಲಿ +“ಪದ್ಮಶ್ರೀ' ನೀಡಿ ಗೌರವಿಸಿತು. ಯೋಧ +ಮೆಮೋರಿಯಲ್‌ ಸುವರ್ಣ ಪದಕ ಬೆನ್ನತ್ತಿ +ಬಂದಿತು. + + +ದೊರಕಿತು. ಅಥಣಿಯಲ್ಲಿ ಕಂಡ ನೆನಪನ್ನು +ಅವರೇ ಮಾಡಿಕೊಟ್ಟರು. ಜೇಸಿ ಭೀಮಕಟ್ಟೆ +ಡಾ. ಪ್ರಮೋದ ಮುತಾಲಿಕ ನನ್ನ ಪರಿಚಯ +ಮಾಡಿಕೊಟ್ಟ ನಂತರ ಶಿಬಿರದ ಬಿಡುವಿನ ವೇಳೆ +ಯಲ್ಲಿ ಕುಷ್ಠರೋಗದ ಬಗ್ಗೆ ಹಲವಾರು ವಿಷಯ +ಗಳನ್ನು ಅವರೊಡನೆ ಚರ್ಚಿಸಿದೆ. ಯಾವುದೇ +ಭಾವಾವೇಶಕ್ಕೆ ಅವರು ಒಳಗಾಗದೆ ಶಾಂತಚಿತ್ತ +ದಿ:ದ ಸಂದರ್ಶನದಲ್ಲಿ ಕುಷ್ಠರೋಗದ ಬಗ್ಗೆ +ಅವರು ಹೇಳಿದರು. +ಪ್ರಶ್ನೆ: ಕುಷ್ಠರೋಗದ ಕ್ಷೇತ್ರ +ಆಕರ್ಷಿಸಿದ್ದು ಹೇಗೆ? + + +ತಮ್ಮನ್ನು +ಸೇವೆಗೆ ದ ಬಗ್ಗೆ + + +ತೃಪ್ತಿ ಇದೆಯೆ? ನಿಮ್ಮ ಸ್ಪಷ್ಟ ಅಭಿಪ್ರಾಯ +ಗಳೇನು? +ಉತ್ತರ : ನಾನು ವೈದ್ಯಕೀಯ ಪದವಿ ಪಡೆದ + + + + + +| ಇಂಥ ಅಪರೂಪದ ವ್ಯಕ್ತಿಯನ್ನು ಸಮೀಪ- +~~ ದಿಂದ ಕಾಣುವ ಭಾಗ್ಯ ಐನಾಪುರದಲ್ಲಿ ನನಗೆ + + +ಕುಸ್ಮ ಕೋಗದ ವಿವಿಧ ಆಕಾರದ ಮಚ್ಚೆಗಳು. +ಆದರೆ ಇವುಗಳಿ:ದ ಸೋಂಕು ಹರಡುವುದಿಲ್ಲ. + + +Kk + + + + + + +Ne +=U & +ಈ + + +ಕಸ್ತೂರಿ, ಡಿಸೆಂಬರ್‌'೧೯೮೭ ' + + + + + +ಸಂದರ್ಭದಲ್ಲಿ 'ಸಾರ್ವಜನಿಕ ಆರೋಗ್ಯಕ್ಕಾಗಿ ರಾಮಾನುಜಂರಂಥ ಮಹಾಮೇಧಾವಿ ಕುಷ್ಠ +ದುಡಿಯಬೇಕೆಂಬ ಬಲವಾದ ಆಭಿಲಾಷೆ ರೋಗ ತಜ್ಞರ ನಿಕಟ ಸಂಪರ್ಕ ಬಂದು +ಉಂಟಾಯಿತು. ವೈದ್ಯ ವೃತ್ತಿಯನ್ನು ಆ ರೋಗದ ಪರಿಚಯ ಪಡೆಯಲಂ ತುಂಬ +ವ್ಯಾವಹಾರಿಕವಾಗಿ ಬಳಸಿ ದುಡ್ಡು ಸಂಪಾದನೆ ಸಹಾಯಕವಾಯಿತು. ಅದು ಅಭಿಮಾನದ +ಮಾಡುವ ರೀತಿಯನ್ನು ಕಂಡು ಜಂಗುಪ್ಸೆ ಸಂಗತಿ... ಮುಂಬಯಿಯ ಆಸ್ಪತ್ರೆ ಗಳಲ್ಲಿ +ಗೊಂಡೆ. ಆದ್ದರಿಂದ ಕಂಷ್ಮರೋಗಿಗಳ ಸೇವೆ ಕುಷ್ಠರೋಗಿಗಳ ಸಂಖ್ಯೆ ವಿಪರೀತ, ಆವು +ಗಾಗಿ ಜೀವನ ಮುಡಿಪಿಡಬೇಕೆಂದು ಸಂಕಲ್ಪ ನಾನಾ ವಿಧವಾದವುಗಳು. ಆದ್ದರಿಂದ ಕುಷ್ಮ +ತೊಟ್ಟೆ. ಕ್ಷಯರೋಗ, ಆಹಾರಾಂಶಗಳ ರೋಗ ಕುರಿತು ಆಳವಾದ ಅಧ್ಯಯನ ನಡೆ + + +ಕ್ಷೇತ್ರಗಳಲ್ಲಿ ದುಡಿದ ಅನುಭವವಿತ್ತು. ನನ್ನ ಸಲು ತುಂಬ ಸಹಾಯಕವಾಯಿತು. +ವೃತ್ತಿಯ ಆರಂಭದ ದಿನಗಳಲ್ಲಿ ಡಾ. ಕೆ. ಮೊದಲು ನಾನು ಹತ್ತು ವರುಷಗಳ ವರೆಗೆ + + + + + + + + +ನನ್ನ ವೈದ್ಯವೃತ್ತಿಯಲ್ಲಿ ಎದುರಾದ ಮೂರು ಪ್ರಸಂಗಗಳು... + + +ಹಡ pe pa + +ಕಂಷ್ಕರೋಗದ ಬಗ್ಗೆ ಸಮಾಜ ಇರಿಸಿಕೊಂಡ ಭಾವನೆ ಕೆಲ ಬಾರಿ ರೋಗಿಗಳನ್ನು, +ಡಾಕ್ಟರರನ್ನ್ನ ತುಂಬ ಪೇಚಿಗೆ ಸಿಲುಕಿಸುವವು. ಒಮ್ಮೆ ಮಹಿಳೆಯೊಬ್ಬಳು ತನ್ನ ಅಣ್ಣ ನೊಡನೆ +ಮಂಖದ ಮೇಲೆ ಉಂಟಾದ ಕಲೆಯನ್ನು ಪರೀಕ್ಷಿಸಿಕೊಳ್ಳಲಂ ಬಂದಳು. ಬಹುಶಃ ಆದು +ಅವಳಿಗೆ ಸಂಶಯ ಬಂದಿದ್ದರಿಂದ ಗಂಡನನ್ನು ಕರೆತಂದಿರಲಿಲ್ಲ. ಪರೀಕ್ಷಿಸಿದ ನಂತರ +ಅದು ಕುಷ್ಠ ಕಲೆ ಎಂದು ಸಂಶಯ ಬಂದು ಮಿರಜ ಆಸ್ಪತ್ರೆಯಲ್ಲಿ ಸಂಪೂರ್ಣ ತನಿಖೆಗೆ +ಒಳಪಡಬೇಕೆಂದು ಸೂಚಿಸಿದೆ. ಮಿರಜದಲ್ಲಿಯೂ ಅದು ಕುಷ್ಕವೆಂದ��� ರೋಗ ತನಿಖೆಗಳು +ಹೇಳಿದ ನಂತರ ಆಣ್ಣ ನನ್ನ ಬಳಿ ಧಾವಿಸಿ ಬಂದ. ಗಂಡ ಬಲು ವಿಚಿತ್ರ ಸ್ವಭಾವದವ. ತಂಗಿ +ಕುಷ್ಠ ರೋಗಿ ಎಂದು ಅವನಿಗೆ ಗೊತ್ತಾದರೆ ಅವಳನ್ನು ತ್ಯಜಿಸಬಹುದೆ? ತುಂಬ ಉದ್ವೇಗ +ದಿಂದ ಪದೇ ಪದೇ ವಿಚಾರಿಸಹತ್ತಿದ. ಗಂಡನಿಗೆ ಗೊತ್ತಾಗದಂತೆ ರೋಗದ ಉಪಚಾರ +ಆತ್ಯಂತ ಗುಪ್ತವಾಗಿ ಸಾಗಬೇಕೆಂದು ಆತನ ಪ್ರಾರ್ಥನೆಯಾಗಿತ್ತು. ಇದು ಎಷ್ಟರ ಮಟ್ಟಿಗೆ +ಸಾಧ್ಯ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು. ಆದರೂ ಯತ್ನಿಸುವೆ ಎಂದು ಭರವಸೆ +ನೀಡಿ ಆ ಮಹಿಳೆಗೆ ನನ್ನ ಸಹಧರ್ವಿಣಿಯಂ ಪರಿಚಯ ಮಾಡಿಕೊಟ್ಟು, ನೇರವಾಗಿ ಅಡುಗೆ +ವಂನೆಗೆ ಬಂದು ವಿಚಾರಿಸಲು ಹೇಳಿದೆ. ಅದರಂತೆ ಆಗಾಗ ಬಂದು ಪರೀ ಕ್ಷಿಸಿಕೊಂಡು ಸಲಹೆ +ಪಡೆಯುತ್ತಿದ್ದಳು. ಇದು ಸುಮಾರು ಒಂದೂವರೆ ವರುಷ ಸಾಗಿತು, ಈಗ ಅವಳು ಸಂಪೂರ್ಣ A +ಗಂಣಮುಖಳಾಗಿದ್ದಾಳೆ. ಇನ್ನೂ ಗಂಡನಿಗೆ ಗೊತ್ತಾಗಿಲ್ಲ ಇದರಿಂದ ಕೆಲ ಬಾರಿ +ಕುಟುಂಬದಲ್ಲಿ ಸಮಸ್ಯೆಗಳು ಉದ್ಭವಿಸಿ ಗೆಂಡ-ಹೆಂಡಿರು ವಿಚ್ಛೇದನಗೊಂಡ ಪ್ರಕರಣಗಳೂ +ಉಂಟು, ಮಹಿಳೆಯ ಅಣ್ಣ ತಂಂಬ ಹರ್ಷಗೊಂಡು ಧನ್ಯವಾದ ಹೇಳಿದ. + +3 + +ಇನ್ನೊಮ್ಮೆ ನಾನು ಹಳ್ಳಿಯ ವೈದ್ಯ ವೃತ್ತಿಯಲ್ಲಿದ್ದಾಗ ಗ್ರಾಮದ ಪುಢಾರಿಯೊಬ್ಬ + +ಬಂದು ತನ್ನ ತಮ್ಮನಿಗೆ ಉಂಟಾದ ಕುಷ್ಠರೋಗ ಕುರಿತು ಸರ್ಟಿಫಿಕೆಟ್‌ ಬೇಡಿ ಒತ್ತಾಯಿಸ + + +| ಎ ಇ ್‌ ಲ್‌ + + +ತತ ಕೆಟ್‌ ಜ್‌ + + + + + + + + + + + +ಕೇವಲ ಕುಷ್ಠರೋಗ ವಿಚಾರದ ವಿವಿಧ +ಮುಖಗಳ ಬಗ್ಗೆ ತಿಳಿದುಕೊಂಡ ನಂತರ +ಅದರ ಸಾರ್ವಜನಿ ಸಮಸ್ಯೆಗಳನ್ನು ಓದಿದೆ. +೧೯೭೬ರಲ್ಲಿ ಮುಂಬಯಿಯ ಕುಷ್ಠರೋಗ +ಯೋಜನೆ ಪ್ರಾರಂಭವಾದ ಮೇಲೆ ಅದರ +ನಿರ್ದೇಶಕನಾಗಿ ಸೆ"ವಾವಸಾಶ ದೊರೆಶದೂ +ಒಂದು ಸುವರ್ಣಾವಕಾಶವೇ ಸರಿ. ರೋಗದ +ಮೂಲ, ನಿಯಂತ್ರಣ ಹಾಗೂ ನಿರ್ಮೂಲ +ನದ ಬಗ್ಗೆ ತೀರ ಹತ್ತಿರದಿಂದ ತಿಳಿದಂಕೊಂಡೆ. + + +ಕ RN MNS KE ಜ್ಯಾ ಡ್ನ bk +ಹ್‌ ಟ್‌ ಕುಷ್ಠರೋಗ ಪಂದ ವೈದ್ಯ ತಪಸ್ವಿ ಡಾ. ಆರ್‌. ಗಣಪತಿ ೮೫ + + +ಬೇಕಾದ ರೀತಿ-ನೀತಿಗಳ ಬಗ್ಗೆ ತುಂಬ +ಪ್ರಾಯೋಗಿಕವಾಗಿ ವಿಚಾರ ಮಾಡಲಂ ಒಂದು +ದೊಡ್ಡ “ಅಧ್ಯಯನದ ಪೀಠ'ವು ನನಗೆ ದೊರ +ಕಿತು, ಇದು ಒಂದು ತ್ತಪ್ಮಿತಂದ ಸಂಗತಿ + +ನಿ + + +ಪ್ರಶ್ನೆ: ಕುಷ್ಠರೋಗದ ಬಗ್ಗೆ ಸಮಾಜ ಕೆಲ + + +ಅಂಧಃಶ್ರದ್ಧೆ ಕಲಂಕ ಭಾವನೆಯನ್ನು ಸೃಷ್ಟಿ +ಸಿದೆ. ಇದರ ಸಲುವಾಗಿ ತಾವು ಹೋರಾಟ +ಮಾಡುತ್ತಿರುವಿರಿ. ಅದಕ್ಕಾಗಿ ಅನೇಕ +ಯೋಜನೆಗಳನ್ನು ಹಾಕಿಕೊಂಡಿದ್ದೀರಿ. ಅದಕ್ಕೆ + + +ರೋಗವನ್ನು ಹತೋಟಿಗೆ ತರಲು ಸಾಧಿಸ ಕಾರಣಗಳೇನು ಉದಾಹರಣೆ ಹೇಳಬಲ್ಲಿರಾ? + + +Sd + + +ಹತ್ತಿದ. ಗ್ರಾಮಸ್ಥರು ನಿರ್ಣಯಿಸಿದಂತೆ ತಮ್ಮನು ಊರಿಗೆ ಮಾರಕನಾಗಿದ್ದಂ ಅವನನ್ನು ಊರು +ಬಿಟ್ಟು ಹೆೊೊರಹಾಕಬೇಕೆಂಬ ಆತನ ವಿಚುರಕ್ಕೆ ಮರುಗಿದೆ. ಆದರೆ ತಮ್ಮ ಸಂಭಾವಿತ ನಿತ್ಯ +ದವಾಖಾನೆಗೆ ಬುದು ಉಪಚಾರ "ಪಡೆಯುತ್ತಿದ್ದ. ಅವನು ಊರು ಬಿಟ್ಟು ಹೊರ ಹೋಗ +ಓೃಬೇಕೆಂಬ ಗ್ರಾಮಸ್ಥರ ನಿರ್ಣಯಕ್ಕೆ ಸಮ್ಮತಿಸಿದ್ದ. ಕಾರಣ ಹೆದರಿಕೆ. ನಂತರ ಹಳ್ಳಿಯಲ್ಲಿ +ಅನೇಕರನ್ನು ಕರೆದು ವಿಚುರಿಸಿದಾಗ ಅಣ್ಣ ನಿರ್ಮಿಸಿದ ಜಾಲ ಗೊತ್ತಾಯಿತು. ಗ್ರಾಮಸ್ಥರನ್ನು +ಕಲೆ ಹಾಕಿ ತಮ್ಮ ಕುಷ್ಮರೋಗಿ ಎಂನರಿ ಹೊರ ಹಾಕಿದ ಆತನ ಆಸ್ತಿಯು ಸಲಿಸಾಗಿಯೇ +ತನಗೆ ದಕ್ಕುವದೆಂಬ ಯೋಚನೆ ಆತನದಾಗಿತ್ತು. ಗ್ಗಾ ಮನಸ್ಕರು ಡಾಕ್ಟರರಿಂದ ಸರ್ಟಿಫಿಕೇಟ್‌ +ತಂದರೆ ಮಾತ್ರ ಹೊರಹಾಕಲು ಒಪ್ಪಿದ್ದರು. ನಾನು ಸರ್ಟಿಫಿಕೆಟ್‌ ನೀಡಲಿಲ್ಲ. ಆಣ್ಣನ +ಯೋಚನೆ ಹುಸಿಯಾಯಿತು. ಕಲಂಕ ಭಾವನೆಯ ದುರ್ಲಾಭ ಪಡೆಯುವ ದೃಷ್ಟಾ ಿಂತವಿದು. +ಆ +ಸಂದರ್ಭದಲ್ಲಿ ಒಮ್ಮೆ ಸಿರಿಮಾರು ಐವರು + + +ಶಾಲೆಯಂ ಆರೋಗ್ಯ ಪರೀಕ್ಷಕನಾಗಿದ್ದ +ಯೋಗ್ಯ ಉಪಾಯ + + +ವಿದ್ಯಾರ್ಥಿಗಳು ಕುಷ್ಠರೋಗ ಪೀಡಿತರೆಂದು ಗುರುತಿಸಿದ್ದರಿಂದ +ಕ್ಕಾಗಿ ನನ್ನನ್ನು ಕಾಣಲು ಪ್ರಾಚಾರ್ಯರ ಮುಖೇನ ಎಲ್ಲ ಪಾಲಕರಿಗೂ ಪತ್ರ ಬರೆಯಲಾ +ಯಿತು. ಆದರೂ ಒಬ್ಬರೂ ತಿಂಗಳು ಕಳೆದರೂ ಬಂದು ಭೇಟಿಯಾಗಲಿಲ್ಲ. ಕೊನೆಗೆ +ಪಾಲಕರೊಬ್ಬರ ಮನೆಯನ್ನು ಅರಸುತ್ತ ಹೋಗಿ ಈ ವಿಷಂ. +3 ತಮ್ಮ ಮಗನ ಪೀಡನೆಯ ಬಗ್ಗೆ ತಿಳಿವ ಅವರಂ ಹೇಳಿದರು. “ಡುಕ್ಕರರೆ, ದಯನಿಟ್ಟು ಸರಕಾರಿ +ದಾಖಲೆಗಳಲ್ಲಿ ನಮ್ಮ ಮಗ ಕುಷ್ಠ ರೋಗಿ ಎಂದು ನೋಂದಾಯಿಶುವಮು ಬೆ:ಡಿ. ನಿಮ್ಮ ಪ +ನಂತರ ಆತನ ಔಷಧ ಉಸಚಾರಕ್ಕೆ ಖಾಸಗಿಯಾಗಿ ವ್ಯವಸ್ಥೆ ಮಾಸದ್ದೇವೆ. ಮನ ತರಿಂಬ +ನೊಂದಿದೆ. ಕಾರಣ ಅವನಿಗೆ ಇಬ್ಬರು ಅಕ್ಕಂನಿರಿದ್ದು ಅಪರ ಮದುವೆಗಾಗಿ ವಶ ಶೋಧನೆ +ನಡೆದೆದೆ. ಇವನ ತೊಂದರೆ ಅವರಿಗೆ ಅಷ್ಡಗಲ್ಲುಗನಾರದೆಂದು ನನ್ನ ಪು )ರ್ಥನೆ ಎಂದು + + +ಕಣಿ €ರು ತಂದರು. ಅವರ ತಪ್ಪು ಭಾವನೆ ತಿದ್ದುವದರಲ್ಲಿ ಸಾಕಾಗಿ ಹೆ೧ಯಿ +ಣಿ + + +ತು. + + + + + +೮೬ ಸ್ತೂರಿ, ಡಿಸೊಬರ್‌ ೧೯೮೭ + + +ಉತ್ತರ : ಸಮಾಜದ ಕೆಲ ಸ್ತರಗಳಲ್ಲಿ ಇನ್ನೂ ಸಮಾಜವು ಈ ಗಾಂಗ ಊನತೆಗೆ | +ಕುಷ್ಠರೋಗದ ಬಗ್ಗೆ ಅಲ್ಲ-ಸಲ್ಲದ ಭಾವನೆ “ದೈವೀ ವಿಕೋಪ'ವೆಂಬ ಅತಿಯಾದ ನಂಬಂಗೆ +ಗಳು ಬೇರೂರಿದ್ದು ವಿಷಾದನೀಯ “ಅದರಲ್ಲಿ ಯಿಂದ ಭಯವನ್ನು ಕಲ್ಪಿಸಿದೆ. ಅಲ್ಲದೆ +ಕೆಲವಂತೂ ರೂಢಿಗತವಾದ ಪರಂಪರೆಯಿಂದ ಅದನ್ನು ತುಚ್ಛೇಕರಿಸುವ ಮನೋಭಾವನೆ +ಬಂದಿವೆ. ಅಂಧಃಶ್ರದ್ಧೆಯ ಭಾವನೆಯು ಯನ್ನು ಬೆಳೆಸುತ್ತದೆ. ಈ ವಿಷವರ್ತುಲದಲ್ಲಿ +ಸಾಮಾಜಿಕ ಕಲಂಕ ಎಂಬ ಅಭೇದ್ಯ ಕೋಟಿ ರೋಗಿಯು ಸಿಲುಕಿ ತೊಳಲಾಡುವನು, +ಯನ್ನು ನಿರ್ಮಿಸಿ ಕುಷ್ಮರೋಗಿಯನ್ನು ಅವೈಜ್ಞಾನಿಕ ಭಾವನೆಗಳು ಬಲವಾಗಿ ಬೇರೂ +ತುಂಬ ಮಾನಸಿಕ ಯಾತನೆಗೆ ಒಳಪಡಿಸಿದೆ. ರಿವೆ. ಈ ವಿಚಾರ ಕೇವಲ ಕಂಷ್ಕರೋಗಕ್ಕೆ +ನಾನೊಬ್ಬನೇ ಆ ಕೋಟೆಯನ್ನು ಭೇದಿಸಿ ಮಾತ್ರವಲ್ಲ ಜೀವನದ ಇತರ ಯಾವುದೇ +ದ್ವೇನೆಂದು ಹೇಳಲಾರೆ. ಕುಷ್ಮರೋಗವನ್ನು ರಂಗಕ್ಕೂ ಉಂಟಾಗುತ್ತದೆ. ಮನ +ಪ್ರಾರಂಭಾವಸ್ಥೆಯಲ್ಲಿ ನಿರ್ಲಕ್ಷಿಸುವದರಿಂದ ನೋಯಿಸುವ ಸಂಗತಿಯೆಂದರೆ ಬುದ್ಧಿ ಜೀವಿ +ಉಲ್ಬಣಗೊಂಡು ಅಂಗಾಂಗಗಳನ್ನು ವಿರೂಪ ಗಳೆಂದು ಎನಿಸಿಕೊಂಡ ಸುಶಿಕ್ಷಿತರಲ್ಲಿಯೂ +ಗೊಳಿಸಿ ಊನತೆಯನ್ನು ತರುವದು. ನಮ್ಮ ಈ ರೀತಿಯ ಅಂಧಃಶ್ರದ್ಧೆಯ ವಿಚಾರಗಳು +ಇನ್ನೂ ವಂನೆ ಮಾಡಿವೆ. ಅಷ್ಟೇ ಏಕೆ ನೀವು +ನಂಬಲಿಕ್��ಿಲ್ಲ, ವೈದ್ಯಕ್ಷೇತ್ರದನ್ಲಿ ದುಡಿಯುವ +ಕಾರ್ಯಕರ್ತರಲ್ಲಿಯೂ ಅಂಧಶ್ರದ್ಧೆಯ +ವಿಚಾರಗಳಂ ಇನ್ನೂ ಇವೆ, +ವೈದ್ಯರು, ವೈದ್ಯಕ್ಷೇತ್ರದ ಕಾರ್ಯ“ +ಕರ್ತರಂ ಸ ಯಂ ಸೇವಾಸಂಸ್ಥೆಗಳು, ಕುಷ್ಠ +ರೋಗ ಕುರಿತು ಅನವಶ್ಯಕ ಭೀತಿ ಹಾಗೂ +ವರೂಢನಂಬಿಕೆ ಹೋಗಲಾಡಿಸಲು ಯತ್ನಿಸ +ಬೇಕು. ಅವರು ಸಮಾಜದ ಮೇಲೆ ತುಂಬ +ಪ್ರಭಾವ ಬೀರಬಲ್ಲರು ವೈದ್ಯರು. ಶ್ರಮವಹಿಸಿ +ಈ ಕಾರ್ಯ ಕೈಕೊಂಡಲ್ಲಿ ಅದು ಸುಲಭ +ಸಾಧ್ಯ ಈ ಕಾರ್ಯದಲ್ಲಿ ನಾನು ಅವರಿಗೆ +ಆದ್ಯತೆ ನೀಡಂತ್ತೇನೆ. ವೈದ್ಯಕೀಯ ಕ್ಷೇತ್ರದಲ್ಲಿ +ದುಡಿಯುವವರಲ್ಲಿ ಇದ್ದ ಮೂಢ ನಂಬಿಕೆಯು +ತುಂಬಾ ಗಂಡಾಂತರಕಾರಿ. ಹಾ +ನಾನು ಉಪದೇಶ ನೀಡುವಷ್ಟು ದೊಡ್ಮ- +ವನಲ್ಲ, ಆದರೆ ಕುಷ್ಠರೋಗದ ಬಗ್ಗೆ +ಯಥಾರ್ಥ ಕಲ್ಪನೆ ನೀಡಿ ಅದರ ವೆ ೈಜ್ಞಾನಿಕ +ಹಿನ್ನೆಲೆಯನ್ನು ವಿವರಿಸುವಲ್ಲಿ ಹೆಚ್ಚು ಆಸಕ್ತ +ಮುಖದ ಮೇಲೆ ಉಂಟಾದ ಕುಷ್ಮ ರೋಗದ ನಾಗಿದ್ದೇನೆ. ಆಧುನಿಕ ಮಾಧ್ಯಮಗಳನ್ನು + + +ಮಚ್ಚೆ ರೆಪ್ಪೆಗೆ ಹೋಗುವ ನರವನ್ನು ಗಾಯ ಬಳಸಿ ಜನರಲ್ಲಿ ಕುಷ್ಠದ ಬಗ್ಗೆ ಸೂಕ್ತ. + + +ಗೊಳಿಸಿದ್ದರಿ:ದ ರೆಪ್ಪೆ ನಿಷ್ಕ್ರಿಯವಾಗಿದೆ. ವಿಚಾರಗಳನ್ನು ಬಿಂಬಿಸಲು ಪ್ರಯತ್ನ ನಡೆಸಿ ತ + + + + + +Pe + + +ದ್ದೇನೆ. ದೃಕ್‌-ಚಾಕ್ಷುಷ ಮಾಧ್ಯಮಗಳ +ಮೂಲಕ ಪ್ರಚಾರ ಕಾರ್ಯ ಕೈಕೊಳ್ಳ +ಲಾಗಿದೆ. ಚಲನಚಿತ್ರಪಟಗಳ ಮೂಲಕ +ವಿವರಿಸಿ ತಿಳಿಹೇಳುವ ಕೆಲಸ ಭರದಿಂದ ಸಾಗ +ಬೇಕಾಗಿದೆ. ವೈಜ್ಞಾನಿಕ ವಿಚಾರಗಳು ಮನದಲ್ಲಿ +ನಾಟಿ ಸಾಮಾಜಿಕ ಭಯ ತೊಲಗಿದಲ್ಲಿ ಅಂಧ +ಶ್ರದ್ಧೆಯಂ ಪಲಾಯನ ಹೇಳುವದು, ಕುಷ್ಠ + + +- ರೋಗದ ಬಗ್ಗೆ ಹೊಸ ನಿಲುವುಗಳು ಹೊಸ + + +ರೂಪಗಳನ್ನು ಉಪಚಾರ (ದೃಷ್ಟಿಯಲ್ಲಿ) +ಹೊರತರಲು ಪ್ರಾಯೋಗಿಕವಾಗಿ ಯತ್ನಿ +ಸುತ್ತಿದ್ದೇನೆ. ಅವು ತುಂಬ ಉತ್ತೇಜನಕಾ +ಯಾಗಿವೆ. ಈ ಎಲ್ಲ ವಿಚಾರಗಳ ಅನುಷ್ಕಾ +ನಕ್ಕೆ ಸಾಕಷ್ಟು ಕಾಲಾವಧಿ ಬೇಕಲ್ಲದೆ ತುಂಬ +ವೆಚ್ಚದಾಯಕವೂ ಹೌದು. ಕಷ್ಕರೋಗಿಯಂ +ಇತರರಂತೆ ಬಾಳಬಲ್ಲ. ಸಮಾಜದ ಪ್ರವಾಹ +ದಲ್ಲಿ ಆತನು ಒಂದಾಗಬಲ್ಲನೆಂಬ ಭಾವನೆ +ಮೂಡಿಸುವುದು ಕೆಲ ಬಾರಿ ಶ್ರಮದಾಯಕ +ವೆನಿಸಿದರೂ ಆದು ಬಹು ದೊಡ್ಡ ಕೊಡುಗೆ + + +ಯಾಗಬಲ್ಲದು. ಆದರೆ ಈ ಯತ್ನ ಕೇವಲ +ಪ್ರಯೋಗವಾಗಿ ನಿಲ್ಲದೆ ಸಾಮೂಹಿಕವಾಗಿ +ಕಾರ್ಯಗತವಾಗಬೇಕು. ವೈಜ್ಞಾನಿಕವಾಗಿ +ನಜವಾದ ತಿಳಿವಳಿಕೆ ಮನದಟ್ಟಾದರೆ +ಮೂಢ ನಂಬಿಕೆಯಯ ತಾನಾಗಿಯೇ ದೂರ +ಹೋಗುವದು ಎಂದು ದೃಢವಾಗಿ ಹೇಳ +ಬಲ್ಲೆ. + +ಆದರೆ. ಈ ಪ್ರಯೋಗಶೀಲತೆಐರು + + +ಇನ್ನೂ ಎಲ್ಲೆಡೆಗಳಲ್ಲಿ ಅನಂಷ್ಕಾನಕ್ಕೆ ಬಂದಿಲ್ಲ, + +ಉದಾಹರಣೆಗಾಗಿ ಕೇಳಿದ್ದೀರಿ. ತುಂಬ +ಮೋಜಿನದೆಂದರೆ ಕೆಲ ಪ್ರತಿಷ್ಠಿತ ತಜ್ಞ +ಡಾಕ್ಟರರೆ ಕುಷ್ಠರೋಗದ ಬಗ್ಗೆ ಸಲ್ಲದ +ಭಾವನೆ ಇರಿಸಿಕೊಂಡವರಿದ್ದಾರೆ. ಇಂಥ +ಕಲಂಕಿತ ಭಾವನೆಯು ಸಾಮಾಜಿಕ ಅನ್ಯಾಯ +ವನ್ನು ಮತ್ತು ತುಚ್ಛೀಕರಿಸಂವ ವಂನೋ- +ವೃತ್ತಿಯನ್ನೂ ಬೆಳೆಸುತ್ತದೆ. ಅದಂ ಖಂಡ- +ನೀಯಂವಲ್ಲವೆ? + + +ಪ್ರಶ್ನೆ: + + +» ಕುಷ್ಠರೋಗ ಪ್ರಪಂಚದ ವೈದ್ಯ ತಪಸ್ವಿ ಡಾ. ಆರ್‌. ಗಣಪತಿ ೮೭ + + +��ುಷ್ಠರೋಗ ಉಪಚಾರ ಕುರಿತು +ಇತ್ತೀಚಿನ ಒಲವು ನಿಲುವುಗಳೇನು? ಅವು +ಎಷ್ಟರಮಟ್ಟಿಗೆ ಪರಿಣಾಮಕಾರಿ? ಹೊಸವು +ಎಷ್ಟು ಪ್ರಭಾವಿ? “ವ್ಯಾಕ್ಸಿನ್‌ ಸಂಶೋಧನೆ +ಬಗ್ಗೆ ಎಚಾರಗಳೇನು? + + +ತ್ತರ: ಹಲವಾರು ವರುಷಗಳಿಂದ +“ಡ್ಯಾಪ್ಸೊನ್‌' (ಡಿ. ಡಿ. ಎಸ್‌.) ಎಂಬ ಏಕ +ಮಾತ್ರ ತುಂಬ ಪ್ರಭಾವಿಯಾದ ಔಷಧ ಬಳಕೆ +ಯಲ್ಲಿದೆ. + +ಕ್ಷಯರೋಗದಂಥ ರೋಗಾಣುಗಳಿಂದ +ಉದ್ಭವವಾಗುವ ಈ ರೋಗದಲ್ಲಿ ಅನೇಕ +ಗಂಡಾಂತರಕಾರಿ ರೋಗಾಣುಗಳು ಒಳಸೇರಿ +ಪರಿಣಾಮವುಂಟು ಮಾಡುವ ಸಂಭವವಿರು +ವದರಿಂದ ಏಕಮಾತ್ರ ಔಷಧಿ ಕೆಲ ಬಾರಿ + + +ಉಪಯೋಗಕ್ಕೆ ಬಾರದು. ಬಹು ಔಷಧಿ + + + + + +ಕುಷ್ಮರೋಗದಿಂದ ಉಂಟಾದ ಊನ + + + + + +ಕುಷ್ಠರೋಗ ಕುರಿತು ಸ್ವಲ್ಪದರಲ್ಲಿ... + + +ಕ್ರಿಸ್ತಶಕಪೂರ್ವ ೧೩೫೦ರಲ್ಲಿ ಇಜಿಪ್ತಿನ ಎರಡನೆಯ ರಾಮೀಸಿಸ್‌ನ ಕಾಲದಲ್ಲಿ ಕುಷ್ಮ +ರೋಗ ದಾಖಲೆಗಳಿದ್ದುದು ಕಂಡು೭ಂದಿದೆ. ೧೯೪೪ರಲ್ಲಿ ಡ್ಯಾಪ್ಲೊನ್‌ ಬಳಕೆಯು ಜಾರಿಯಲ್ಲಿ +ಬಂದನಂತರ ಸಾಕಷ್ಟು ಪರಿಣಾಪಷಕಾರಿ ಫಲಿತಾಂಶಗಳು ಕಂಡುಬಂದಿವೆ. ಆದರೂ ಭಾರತದಲ್ಲಿ +ಈಗ ರೋಗ ವ್ಯಾಪಕವಾಗಿದ್ದು ನಲವತ್ತು ಲಕ್ಷ ಜನಕ್ಕೆ ತಗುಲಿದೆ. ಶೇಕಡಾ ೨೦ರಷ್ಟು +ಜನರು ತೀವ್ರವಾದ ಸೋಂಕಿಗೆ ಒಳಗಾಗಿದ್ದಾರೆ. + +ಕುಷ್ಠವು ದೀರ್ಥಕಾಲ ಬಾಧಿಸುವ ಒಂದು ಆಂಟು ಜಾಡ್ಯ. ಮೈಕೋಬೆಕ್ಟಿರಿಯಂ +ಲೆಪ್ರೆ ಎಂಬ ಸೂಕ್ಷ್ಮಾಣು ಜೀವಿಗಳಿಂದ ಈ ರೋಗ ಉಂಟಾಗುತ್ತದೆ. ಈ ರೋಗಾಣುಗಳು +ನರಗಳಿಗೆ ತೀವ್ರಬಾಧೆ ಉಂಟುಮಾಡುವದಲ್ಲದೆ ಊತವನ್ನೂ ಉಂಟುಮಾಡುತ್ತವೆ. ಇದರಿಂದ +ನರಗಳು ದಪ್ಪಗಾಗುವದಲ್ಲದೆ ಅಂಗೈ ಬೆರಳುಗಳು, ಪಾದದ ಬೆರಳುಗಳು ವಿಕೃತಗೊಂಡು +ಉಲ್ಬಣಾವಸ್ಥೆಯಲ್ಲಿ ಶಾಶ್ವತ ಊನತೆಯುಂಟುಮಾಡು ವವು. + +ನಿಮ್ಮ ಬಳಿ ಇದ್ದ ಗುಂಡುಸೂಜಿ ಇಲ್ಲವೆ ಸೂಜಿಯಿಂದ ಚರ್ಮದ ಕಲೆಯದ್ದ ಭಾಗ +ವನ್ನು ಸ್ಪರ್ಶಿಸಿ. ಭಾಗವು ಸ್ಪರ್ಶಹೀನವಾಗಿದ್ದರೆ ಅಥವಾ ಸಂಜ್ಞೆ ಕಳೆದುಗೊಂಡಿದ್ದರೆ ಆ +ಕಲೆಯು ಕುಷ್ಮ ಕಲೆಯಂದು ಪರಿಗಣಿಸಬಹುದು: ಕೆಲ ಬಾರಿ ವಿಟವಿಂನ್‌ಗಳ ಅಭಾವದಿಂದ +ಅಥವಾ ಗಜಕರ್ಣದಂಥ ಬೂರಸು ರೋಗಗಳು ಚರ್ಮದ ಮೇಲೆ ಕಲೆ ಉಂಟು ಮಾಡುವವು, +ಆದರೆ ಅವು ಸಂಜ್ಞೆ ಕಳೆದುಕೊಳ್ಳುವದಿಲ್ಲ. ಆದ. ಕುಷ್ಠರೋಗದ ಕಲೆಗೂ ಈ ಕಲೆಗೂ +ವ್ಯತ್ಯಾಸವಿರುತ್ತದೆ. ವೈದ್ಯಪರೀಕ್ಷೆ, ಅಂಗಾಂಗಳಲ್ಲಿಯ ರೋಗಸೂಚನೆಗಳು, ರೋಗಚರಿತ್ರೆ, +ಚರ್ಮದ ಮೇಲ್ಮೈಯ ಪರಿಶೀಲನೆಯ ಆಧಾರದ ಮೇಲೆ ಕುಷ್ಮರೋಗವನ್ನು ವರ್ಗೀಕರಿಸ- +ಬಹಂದು. ಲೆಪ್ರೋಮೇಟಸ್‌ ಟ್ಯುಬರ್‌ಕ್ಕುಲಾಯಿಡ್‌ ಎಂಬುದಾಗಿ ಕುಷ್ಠರೋಗವನ್ನು +ಮುಖ್ಯವಾಗಿ ವಿಂಗಡಿಸಲಾಗುವದು. ಈ ಎರಡು ವಿಧಗಳು ಇದ್ದರೆ ಅದಕ್ಕೆ (ಬಾರ್ಡರ್‌ ಲೈನ್‌) +ಸೀಮಾಂತರರೋಗ ಎಂದು ಕರೆಯಲಾಗಂವದು. ಆಲ್ಲದೆ ಈ ಮೂರರಲ್ಲಿ ಯಾವದಾದರೊಂದಂ +ಬಗೆಯ ಕುಷ್ಠರೋಗ ಕಾಣಿಸಿಕೊಳ್ಳು ಡವ ಮುನ್ನವೇ ಅಸ್ಪಷ್ಟ ರೋಗ ಚಿನ್ಹೆಗಳು ಗೊಚರಿಸುವ +ದುಂಟು, ಆದರೆ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮಕೆ 4 ಅನುಕೂಲವಾಗುವಂತೆ +ರೋಗವನ್ನು ಬಹು ಬ್ಯಾಸಿಲರಿ (ಸೋಂಕುಳ್ಳ) ಹಾಗೂ ಏಕ ಬ್ಯಾಸಿಲರಿ (ಸೋಂಕಿಲ್ಲದ) +ಎಂದೂ ವಿಂಗಡಿಸಲಾಗುವದಂ. + +ಭಾರತದ ಸುಮಾರು ೫೬ ಜಿಲ್ಲೆಗಳಲ್ಲಿ ಕುಷ್ಠರೋಗದ ತೀವ್ರತೆ ಹೆಚ್ಚಾಗಿದೆ. ಒಟ್ಟು +ಕುಷ್ಠರೋಗಿಗಳ ಸಂಖ್ಯೆಯಲ್ಲಿ ಸುಮಾರು ೧/೫ ದಷ್ಟು ಮಕ್ಕಳಿದ್ದಾರೆ. ಪ್ರತಿ ನಾಲ್ಕನೆಯ +ಮಗು ಅಂಗವಿಕಲವಾಗಿದೆ. + +ಈ ರೋಗಕ್ಕೆ ಗುರಿಯಾದವರನ್ನು ಸಾಮಾಜಿಕವಾಗಿ ದೂರವಿಡುವ ಕಾರಣದಿಂದಾಗಿ +ಕುಟುಂಬಗಳು ಒಡೆಯುತ್ತವೆ. ಹೊಲಗದ್ದೆ ಕಾರಖಾನೆ ಮುಂತಾದವುಗಳಲ್ಲಿ ದುಡಿಮೆಯಿಂದ +ವಂಚಿತರಾಗುವದ೦ಂದ ಆರ್ಥಿಕ ನಷ್ಟ ಎಷ್ಟೆಂದು ಸುಲಭವಾಗಿ ಅಂದಾಜು ಮಾಡಲು ಸಾಧ್ಯ +ವಾಗುವದಿಲ್ಲ. + + +ಡಾ. ವಸಂತ ಕುಲಕರ್ಣಿ + + +ಕುಷ್ಠರೋಗ ಪ್ರಪಂಚದ ವೈದ್ಯ ತಪಸ್ವಿ ಡಾ. ಆರ್‌. ಗಣಪತಿ ರ್ರ + + +"ಗಳನ್ನು ಬಳಸುವದರಿಂದ ದೇಹದಲ್ಲಿ ಉ:ಟಾಗ +ತಕ್ಕ ರೋಗಾಣುಗಳ ಬೀಡು ಬಿಡುವಿಕೆಯನ್ನು +ತಪ್ಪಿಸಬಹುದು. ಅದು ವೆ ೈಜ್ಞಾನಿಕವೂ +ಹೌದು, ಆದರೆ ದುರದೃಷ್ಟದ ಸಂಗತಿಯೆಂದರೆ +ಕೇವಲ ರೋಗ ಉಪಚಾರದತ್ತ ಗಮನ +ಹರಿಸಲಾಗಿನ್ನು ಸಾರ್ವಜನಿಕ ಆರೋಗ್ಯದತ್ತ +ಲಕ್ಷ್ಯ ಹರಿಸಲಾಗಿಲ್ಲ. ಈಗ ಡ್ಯಾಪ್ಲೊನಿ- +ನೊಡನೆ ರಿಫಾಂಮೈಸಿನ್‌ ಕ್ಲೊಫಮೇಜಿನ್‌ +ತುಂಬ ಪರಿಣಾಮಕಾರಿಯಾಗಿವೆ. ಕ್ಷೇತ್ರ +ಗಳಲ್ಲಿ ನಿಯಂತ್ರಿಸುವ ಯತ್ನದಲ್ಲಿ ಬರುವ +ಸಮಸ್ಯೆಗಳನ್ನು ಕಂಡು ರೋಗಾಣುಗಳ +ಹತೋಟಿಯ ವಿವಿಧ ವಿಧಾನಗಳನ್ನು ಅನು +ಸರಿಸಬಹುದಂ. ಕಾರಣವಿಷ್ಟೇ. ವೈಜ್ಞಾ ನಿಕ +ವಾಗಿ ಈ ಹೊಸ ಔಷಧಗಳನ್ನು ಉಪ- +ಯೋಗಿಸುವದು ಹೆಚ್ಚಾಗಿ ಇನ್ನೂ ಗೊತ್ತಿಲ್ಲ. +ಹೆಚ್ಚುಕಡಿಮೆ ಈ ಹೊಸ ಔಷಧಿಗಳ ತಂತ್ರ +ಜ್ಞಾನ ಕುಷ್ಠ ರೋಗದ ಮೇಲೆ ಉಪ +ಯೋಗಿಸುವ ಏಕಮಾತ್ರ ಪದ್ಧತಿ, +ಹಳೆಯದಕ್ಕಿಂತ ಹೆಚ್ಚು ಪರಿಣಾಮಕಾರಿ +ಯಾಗಿದೆ. ಹಳೆಯದರಲ್ಲಿ ಕೇವಲ ಒಂದು +ಔಷಧಿ ಬಳಸುತ್ತಿದ್ದರು. ತಾವು “ವ್ಯಾಕ್ಸಿನ್‌' +ಸಂಶೋಧನೆ ಬಗ್ಗೆ ಉಲ್ಲೇಖಿಸಿದ್ದಿರಿ. +ಸದ್ಯದ ಮಟ್ಟಿಗಂತೂ ಅದರ ಬಳಕೆ ಸಾಧ್ಯ +ವಾಗದಿದ್ದರೂ “ವ್ಯಾಕ್ಸಿ ನ್‌. ಸಂಶೋ” +ಧನೆಯು ತುಂಬಾ ಉತ್ಸಾಹದಿಂದ ಪ್ರಗತಿಯ +ದಿಕ್ಕಿನೆಡೆಗೆ ಸಾಗಿದೆ. ಸಂಶೋಧನೆಯರ +ತುಂಬಾ ಆಶಾದಾಯಕವಾಗಿದೆ. ಕೆಲ ವರುಷ +ಗಳನ್ನು ಅದು ತೆಗೆದುಕೊಂಡರೂ ಬಲ + + +ಯುತವಾದ "ವ್ಯಾಕ್ಸಿನ್‌' ಕುಷ್ಠರೋಗ +ನಿಯಂತ್ರಿಸಂವಲ್ಲಿ ಸಹಾಯವಾಗುವ ಅಸ್ತ +ವಾಗಂವದಂ. ಆದ್ದರಿಂದ ಅಲ್ಲಿಯವರೆಗೆ +ವೈಜ್ಞಾನಿಕ . ರೀತಿಗೆ ಅನಂಗುಣವಾಗಿ + + +ಶಾಸ್ತ್ರೋಕ್ತ ಔಷಧಿ ಉಪಯೋಗವೇ ಬಲವಾದ + + +ಉತ್ತರ: + + +ಔಷಧಿ ಸೇವನೆಯಿಂದ ಸಂಮಾರು ಮೂರು +ವರುಷದ ಕೊನೆಗೆ ರೋಗಾಣು ರಹಿತರಾಗು +ತ್ತಾರೆ. ಅವಧಿಯನ್ನು ಇನ್ನೂ ಮೊಟಕು +ಗೊಳಿಸಬಹಂದು. ಆದರೆ ಪುನಃ ಮರಕಳಿ +ಸುವ ಸಾಧ್ಯತೆಯ ಬಗ್ಗೆ ಜಾಗರೂಕತೆಯಿಂದ +ಇರಬೇಕಾಗುತ್ತದೆ. ಇವು ಸಂಶೋಧನೆಗಳಿಂದ +ಕಂಡು ಬಂದ ಅಂಶಗಳು. + + +ಪ್ರಶ್ನೆ: ನಿಮ್ಮ ದೃಷ್ಟಿಯಲ್ಲಿ ಕುಷ್ಕರೋಗಿಗಳೆ + + +ಇ + + +ಪುನರ್ವಸತಿಯ ಬಗ್ಗೆ ಯಾವ ವಿಚಾರಗಳಿವೆ? +ಗ್ರಾಮೀಣ ಭಾಗದಲ್ಲಿ ಅದನ್ನು ಹೇಗೆ ಅಳ- +ವಡಿಸಬಹುದು? + +ಕೆಲ ಆರೋಗ್ಯ ಅಥವಾ ಸಮಾಜ +ಕಾರ್��ಕರ್ತರಲ್ಲಿ ಬೇರೂರಿದ ನಂಬಿಕೆಯಂತೆ +ಕುಷ್ಮರೋಗಿಯನ್ನು ಮನೆಯಿಂದ. ಅಥವಾ +ಸಮಾಜದಿಂದ ಪ್ರತ್ಯೇಕಿಸಿ ಅವರಿಗೊಂದು +ವಿಶೇಷ ವಾಸಸ್ಥಾನ ಕಲ್ಪಿಸಿ ಉದ್ಯೋಗ +ಅವಕಾಶಗಳನ್ನು ನೀಡುವುದೆಂದು ತಿಳಿದು +ಕೊಂಡಿದ್ದಾರೆ. ಇದು . ತಪ್ಪು, . ಇದು + + + + + +ಬಹುರೋಗಾಣುವುಳ್ಳ ಕುಷ್ಮದ ಪಾರಂಭತ + + +ಭರವಸೆ ನೀಡುವ ಮಾರ್ಗ.ನೂರಕೆ 1 ೭೦ರಷ್ಟು +ಸೋಂಕು ಪಸರಿಸಬಲ್ಲ ಕುಷ್ಕರಂ; ನಿತ್ಯ ಬಹು +3716-12 + + +ವಸೆ . ಇದರಿಂದ ಸೋಂಕು ಹರಡುವುದರಿಂದ ಇದು +ಛಾ +ಬಹಳ ಅಪಾಯಕರ, + + + + + +ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. +ಉದಾರ ದಾನಿಗಳು ಇಲ್ಲವೆ ಬ್ಯಾಂಕುಗಳ +ನೆರವಿನಿಂದ ಇಲ್ಲವೆ ಸ್ವಯಂಸೇವಾ ಸಂಸ್ಥೆಗಳ +ಸಹಾಯದಿಂದ ಕುಷ್ಠರೋಗಿಯೇ ಕೆಲ +ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಂಡಲ್ಲಿ +ಪ್ರೋತ್ಸಾಹಕವಾಗುಎದಲ್ಲದೆ ರೋಗಿಗೆ ತಾನು +ಗಳಿಸಬಲ್ಲೆ ಎಂಬ ಆತ್ಮತೃಪ್ತಿ ಮತ್ತು ನೆಮ್ಮದಿ +ತರಬಲ್ಲದು. ಕೆಲ ವಿಶಿಷ್ಟ ಪ್ರಸಂಗಗಳಲ್ಲಿ ಇದು +ಸಮಸ್ಯೆಗೆ ಪರಿಹಾರವೂ ಎನಿಸಬಹುದು. +ರೋಗಿಯು ತಾನೂ ಇತರರಂತೆ ಬಾಳಬಲ್ಲ +ನೆಂಬ ಧೆ ರ್ಯ ಪಡೆಯುವನು. ರೋಗಿಯಂ +ಇದ್ದ ಮನೆಯಂಳ್ಲಿಯೇ ಪುನರ್ವಸತಿಯ ಸೌಲಭ್ಯ +ಕಲ್ಲಿಸುವದಕ್ಕಾಗಿ ಕೆಲ ಬಾರಿ ಸಾಕಷ್ಟು +ಕಾರಕರ್ತರಂ ಹಾಗೂ ಕ್ಷೇತ್ರ ಸಿಬ್ಬಂದಿ +ಅವಶ್ಯಕವಾಗಬಹುದಂ. ಅವರಂ ರೋಗಿಯ +ಅವಶ್ಯಕತೆಗಳನ್ನು ಮನಗಾಣಬೇಕಾಗುವದು. +ಇಂಥ ವರನೆಂಂಲ್ಲಿಯೇ ಪುನರ್ವಸತಿ ಸೌಲಭ್ಯ + + +ಕಸ್ತೂರಿ, ಡಿಸೆಂಬರ್‌ ೧೯೮೭ Ro + + + + + +ತ್ರಾ + + +ಕಲ್ಪಿಸುವ ಸಾಕಷ್ಟು ಅನಂಭವ ನಮಗಿದೆ. _ +ಫಲಿತಾಂಶ ತುಂಬಾ ಉತ್ತೇಜನಕಾರಿಯಾಗಿದೆ, +ಸಮಾಜದ ಒಂದು ಗಳಿಕೆಯ ಭಾಗವಾಗಿ ಕುಷ್ಮ +ರೋಗಿಯು ಉದ್ಯೋಗದಲ್ಲಿ ತೊಡುಗುವದ' +ರಿಂದ ಸಾಮಾಜಿಕ ಕಲಂಕ ಕಡಿವೆಂಯಾಗುವ +ದಲ್ಲದೆ ಆತನಿಗೆ ಹೊಸ ಧೈರ್ಯದ ವಾತಾ +ವರಣ ಸೃಷ್ಟಿಸಿದಂತಾಗುವದು. ಆದರೆ _ +ಸಮಾಜ ಹಾಗೂ ಮನೆ ಬಿಟ್ಟು ಹೊರಹಾಕುವ ' +ಯಂತ್ನ ಯಾವ ಕಾಲಕ್ಕೂ ಯೋಗ್ಯವಲ್ಲ. ಮನೆ +ಯಲ್ಲಿಯ ಪುನರ್ವಸತಿ ಕೆಲಸ ಸಾಹಸದ್ದಾ +ದರೂ ಅದನ್ನು ಹೆಚ್ಚು ಹೆಚ್ಚಾಗಿ ಬಳಕೆಗೆ +ತಂದರೆ ಸಾವಾಜಿಕ ಕಲಂಕ ತಾನಾಗಿಯೇ +ದೂರು ತೊಲಗಂವದು. ಮತ್ತು ಸಾಮಾಜಿಕ +ಪರಿವರ್ತನೆಗೆ ಇದು ಪೋಷಕವಾಗುವದು, + + +ಪ್ರಶ್ನೆ: ಕೇಂದ್ರ ಹಾಗೂ ರಾಜ್ಯ ಸರಕಾರಗಳು + + +ಕುಷ್ಠರೋಗ ಕುರಿತು ಕೈಕೊಂಡ ಕಾರ್ಯ +ಕ್ರಮಗಳು ಪ್ರಭಾವಿಯಾಗಿ ಕೆಲಸ ಮಾಡು + + + + + +೫ ಕುಷ್ಕರೋಗವನ್ನು ಹಾನ್ಸೆನ್ನನ ರೋಗವೆಂದೂ ಕರೆಯಲಾಗುತ್ತದೆ. ಅದಕ್ಕೆ +ಕಾರಣ ೧೮೭೪ ರಲ್ಲಿ ಹಾನ್ಸೆನ್‌ ಎಂಬ ವಿಜ್ಞಾನಿ ಈ ರೋಗಕಾರಕ +ರೋಗಾಣು "ಮೈಕೊ ಬೆಕ್ಟೀರಿಯಂ ಲೆಪ್ರೆ' ಎಂಬುದನ್ನು ಕಂಡು ಹಿಡಿದಿದ್ದು, + +ಬ + + +ಸೇ ಬಿನ್‌ಫೋರ್ಡ್‌ ಎಂಬ ವಿಜ್ಞಾನಿಯು ಈ ರೋಗಾಣುಗಳನ್ನು ಪ್ರಾಣಿಗಳ +ಮೇಲೆ ಪ್ರಯೋಗಿಸಿ, ರೋಗವನ್ನೂ ಬೆಳೆಸಿ ರೋಗವೃದ್ದಿ ಮಾಡಿ ಪರೀಕ್ಷಿಸಿ- +© ಲ + + +ದರಂ. + + +೫ ಇದು ತೀರ ಪುರಾತನ ರೋಗ, ಆದರೆ ಆದರ ಸಾಸರ್ಗಿಕತೆಯ ಬಗೆ +ತೃ ಶೆ ಹ 4 ಕಸಿ +ಜನರಲ್ಲಿ ತೀವ್ರ ಕಲ್ಪನೆಗಳಿದ್ದುವು. ಕುಷ್ಠ ರೋಗಿಯರು ಬೀದಿಗಳಲ್ಲಿ ಅಡ್ಲಾಡಂ- +ಲ ಸಃ ಸ ಅ ಇ v4 +ವಾಗ ಗಂಟಿ ಬಾರಿಸಂತ್ತ ನಡೆಯಬೇಕು ಎಂಬ ನಿಯರಿಮ ಇಂಗ ೦ಡಿನಲ್ಲಿ ಇತ್ತು, +[ac] + + +ಕುಷ್ಕರೊ €ಗಿ ಚರ್ಚಿನ + + +A + + +ಕಾರ್ಯಕಲಾಪಗಳನ್ನು ವೀಕಿಸಬೇಕಿದ ರೆ ಹೊರಗೆ +ಎ + + +ಬಾಗಿಲಲ್ಲಿ ಅವರಿಗಾಗಿ ಕೊರೆಯಲಾದ ರಂಧ್ರದ ಮೂಲಕ ನೋಡಬೇಕಾಗಂ + + +ತ್ತಿ ತ್ತು, + + +ರ್ಪರ್ಟಾಾಾ 444 + + +ಸ + + +ಗ ಗ ಡ್‌ ತ + + +ತ್ತಿವೆಯೆ? ಸ್ವಯಂಸೇವಾ ಸಂಸ್ಥೆಗಳಿಗೆ ಈ +ದಿಸೆಯಲ್ಲಿ ನಿಮ್ಮ ಸಲಹೆಗಳೇನು? + + +ಉತ್ತರ : ಕುಷ್ಠರೋಗ ಕ್ಷೇತ್ರದಲ್ಲಿ ಸರಕಾರದ +© ೧೧ + + +ಕಾರ್ಯಕ್ರಮಗಳು ಬಹಂಶಃ ನೂರಕ್ಕೆ +೮೦ರಷ್ಟು... ನಿಸ್ಸಂಶಯವಾಗಿ ದೇಶದ +ಕೆಲಭಾಗಗಳಲ್ಲಿ ಆವು ನಿರೀಕ್ಷಿಸಿದ ಮಟ್ಟದಲ್ಲಿ +ಇಲ್ಲವೆಂದೂ ಹೇಳಬೇಕಾಗಿದೆ. ರಾಜ್ಯ ಸರ +ಕಾರದ ಕಾರ್ಯಕ್ರಮಗಳಂತೂ ಕ್ಷೇತ್ರದಲ್ಲಿ +ಕೆಲಸನಿರ್ವಹಿಸಂವ ಅರೆ ವೈದ್ಯ ಸಿಬ್ಬಂದಿಯ +ಮೇಲೆ ಅವಲಂಬಿಸಿರುವದು. ಮೇಲ್ವಿಚಾರಣೆ +ಯಲ್ಲಿಯ ಔಷಧಿಪದ್ಧತಿ ಹಾಗೂ ಅದರ +ವೈದ್ಯ ತಂತ್ರಜ್ಞಾನ ಕುರಿತು ಆ ಸಿಬ್ಬಂದಿಗೆ +ತರಬೇತಿ ಕೊಡುವದು ಅವಶ್ಯವಾಗಿದೆ. ದಕ್ಷ +ಹಾಗೂ ಪ್ರಬಲ ಅತ್ಯಾಧುನಿಕ ಔಷಧಿಗಳು +ಲಭ್ಯವಿದ್ದು ಅವುಗಳನ್ನು ನಿತ್ಯ ಸೇವಿಸುವದ +ರಿಂದ ಮನೆಯಲ್ಲಿಯೇ ಇದ್ದೂ ಇತರರಂತೆ +ಜೀವನ ಸಾಗಿಸಬಹುದು. ಯಾವದೇ ಕಾರಣ +ಗಳಿಂದ ರೋಗಿಯನ್ನು ಮನೆಯಿಂದ ಹೊರ +ಹಾಕಿ ಪ್ರತ್ಯೇಕ ವಾಸಸ್ಮಾನ ಕಲ್ಪಿಸುವದು +ಯಾವ ಕಾಲಕ್ಕೂ ಸರಿಯಲ್ಲ. ಇದುವೇ +ಆತನಿಗೆ ಮಾನಸಿಕ ನೆಮ್ಮದಿ ನೀಡುವ ಸುಲಭ +ಉಪಾಯ. + + +ಪ್ರಶೆ : ಕುಷ್ಮರೋಗಿಗೆ ನಿಮ್ಮ ಸಂದೇಶ ಸಲಹೆ + + +ಚ್ಮ + + +ಗಳೇನು? ಸ್ವಲ್ಪದರಲ್ಲಿ? + + +ಉತ್ತರ : ತನಗೆ ಕುಷ್ಕ ತಾಗಿತೆಂದರೆ ತಾನು + + +ಸಮಾಜದ ನಿಂದನೆಗೆ ಗುರಿಯಾಗಂವೆನೆಂಬ +ಮಾನಸಿಕ ಆಘಾತಕ್ಕೆ ಒಳಗಾಗುವ ಸಂಭವ +ಜಾಸ್ತಿ. ಏಕೆಂದರೆ ದೇಹದ ವೈಕಲ್ಯ ವಿದ್ರೂಪ +ತೆಯು ಈ ಎಲ್ಲ ಆತಂಕಗಳನ್ನು ತರುವದೆಂಬ + + +4 + + +ತಾ + + + ಕುಷ್ಮರೋಗ ಪ್ರಪಂಚದ ವೈದ್ಯ ಪತಸ್ತಿ ಡಾ. ಆರ್‌, ಗಣಪತಿ ೯೧ + + +ಭೀತಿಯ ಕಲ್ಪನೆಯಂ ಮನಸ್ಸಿನಲ್ಲಿ ಮೂಡು +ವದು, ವಿಶೇಷವಾಗಿ ಉಚ್ಚವರ್ಗದ +ಕುಷ್ಕರೋಗಿಗಳು ಈ ರೀತಿ ಮಾನಸಿಕ ಆಘಾ +ತಕ್ಕೆ ಒಳಗಾಗುವದರಿಂದ ಅವರಿಗೆ ಮಾನಸಿಕ +ವಾಗಿ ಧೈರ್ಯ ಬೆಂಬಲ ನೀಡಬೇಕಲ್ಲದೆ ಇದು +ಬಹು ಬೇಗನೆ ಗುಣಕಾರಿ ಎಂಬ ಮಾತನ್ನು +ಬಿಂಬಿಸಬೇಕು. ಇಂತಹ ರೋಗಿಗಳು ತಜ +ವೈದ್ಯರ ಬಳಿ ಯೋಗ್ಯ ಔಷಧೋಪಚಾರ +ಇಲ್ಲವೆ ಸರಕಾರವಿತ್ತ ಎಲ್ಲ ಸೌಲಭ್ಯಗಳ್ನು +ಪಡೆಯಲು ಪ್ರೋತ್ಸಾಹ ನೀಡಬೇಕು. ಈಗ +ಸರಕಾರಿ ಆಸ್ಪತ್ರೆಗಳಲ್ಲಿ ಕುಷ್ಠರೋಗ ಕುರಿತು +ಪ್ರತ್ಯೇಕ ಘಟಕಗಳ ಸೇವೆ ಲಭ್ಯವಾಗಿದ್ದು +ಅವುಗಳ ಪ್ರಯೋಜನ ಪಡೆಯಲು ತಿಳಿಹೇಳ +ಬೇಕು. ಪ್ರಾರಂಭವಾವಸ್ಥೆಯಲ್ಲಿದ್ದ ಕುಷ್ಠೋ +ಪಚಾರಕ್ಕಾಗಿ ಆಸ್ಪತ್ರೆಗೆ ಹೋಗಬೇಕೆಂದಿಲ್ಲ. +ಮನೆಯಲ್ಲಿಯೇ ಡಾಕ್ಟರರಿಂದ ಸಲಹೆ ಪಡೆದಂ +ಉಪಚಾರ ಪಡೆದರೆ ಸಾಕಂ. ಅಷ್ಟೇ ಏಕೆ +ಮುಂದಿನ ಹಂತಗಳಿಂದ ಉಂಟಾದ ಊನತೆ, +ವಿಕೃತಿಯನ್ನು ಫಿಜಿಯೋಥೇರಪಿ ಮತ್ತು +ಶಸ್ತ್ರ ಚಿಕಿತ್ಸಾ ವಿಧಾನಗಳಿಂದ ಸ���ಪೂರ್ಣ +ಸರಿಪಡಿಸಬಹುದು. ಅತ್ಮಂತ ವಿಕೃತಗೊಂಡು +ಪುನಃ ಸುಧಾರಿಸಲು ಬಾರದ ಕೆಲ ರೋಗಿಗ +ಳನ್ನು ಬಿಟ್ಟು ಉಳಿದ ಎಲ್ಲ ಕುಷ್ಕರೋಗಿಗ +೪ನ್ನು ಪುನಃ ಮೊದಲಿನಂತೆ ಸುಧಾರಿಸುವ +ಮತ್ತು ಉತ್ತಮ ಸ್ಥಿ ತಿಗೆತರಂವ ವಿಧಾನಗಳು +ಈಗ ಬಳಕೆಯಲ್ಲಿವೆ. ವಿಕೃತಗೊಂಡ +ರೋಗಿಯು ಮುಖ್ಯವಾಗಿ ರೋಗಪಸರಿಸುವ +ಆಥವಾ ಸೋಂಕುನಿರ್ಮಿಸುವ ವ್ಯಕ್ತಿಯೆಂಬ + + +ಕಲ್ಪನೆ ತಪ್ಪು, ಅವರಲ್ಲಿ ಸಾಕಷ್ಟು ರೋಗಿ + + +ಗಳು "ಸೊಂಕು'ರಹಿತ ವ್ಯಕ್ತಿಗಳಾಗಿ- +ರುತ್ತಾರೆ. ಸೆ + + +ನಂಬರಂ + + +ಮಲಯಾಳಂ ಮೂಲ: ಸಿ. ವಿ. + + +ಗೊ: ಮಾರ್ಗದ್ಮವರೂಲಕ ನಡೆಯು + + +ವಾಗ ಆತನಿಗೆ ಅಪ್ಪಯ್ಯ ದೀಕ್ಷಿತರ ಸಾಲುಗಳು +ನೆನಪಾದವು, +“ಚಿದಂಬರಮಿದಂ +ಸ್ಮಲಂ”, ಆತ ಸುತ್ತಲೂ ಕಣ್ಣೊ ಡಿಸಿದ. +ಗೊಳಿಸಂವ ಭೀಕರ ಭವ್ಯಾಕ್ಕತಿಗಳು. +ಚುಂಬಿಗಳಾದ ನಾಲ್ಕು ಗೋಪುರಗಳು. +ನೋಟಕ್ಕೆ ಸಮಾನವೆನಿಸಿದರೂ +ಶಿಲಾಕೃತಿಗಳು; ನಾಲ್ಕು ಗೆ +ಪರಸ ರ ಬೆಸೆಯುವ ಅಸಂಖ್ಯಾತ +ದೇಗುಲ ಕ್ಕಿಂತಲೂ +ಕಸಿದು... ಒಳದೇಗುಲದ +ಯಲ್ಲಿ ಆತ +ಇಳಿದಿರಲಿಲ್ಲ, +ನಡೆವಾಗ + + +ಪ್ರಧಿತಮೇವ ಪುಣ್ಯ +ಬೆರಗು +ಗಗನ +ಬರಿ +ವಿಭಿನ್ನವಾದ +ಗೀಪುರಗಳನ ನ್ನ್ನ +ಕೋಣೆಗಳೂ +ದುರ್ಗ +ಹೊರಗಿನ +ನಡೆದ, +ಬದಿಯ +ಅಂಗಾಲಿಗೆ + + +ಹ ವ ಹಾ! +ಲು) ಓಲ + + +೨ 49, ಚ + +ಯೋಚಿಸಿದ ...... ಹಾಗೆಯೇ +ಬಂತು; ಹೊರಗೆ +ಗೊ ಊಪುರಗಳ ತ + + +2೬ + +2 + +ನೆ + +0. + +u + +ಸಿ ೫ + +2 + +re ¢ + +23 + +2೬ +1 + +$ + + +ಚಿದಂಬ ರಂ ಕ್ಷೇತ be. +ತಾನೇಕೆ ದಕಿಣ ಗೋ ಚ + + +uA +ಬೇರೆ + + +ಒಳಬಂದೆ ? + + +ಗಿ +< +್ಯ +೪ + + +ಗೋಪುರ + + +ಶ್ರೀರಾಮನ" +ಕನ್ನಡಕ್ಕೆ : ಡಾ. ಅಶೋಕ ಕುಮಾರ + + +ಮಾರ್ಗವಾಗಿ ಬಂದಿದ್ದರೆ ಮನಸ್ಸು ಈ ರೀತಿ + + +ವಿಕಲ್ಬ ಸ ಒಳಗಾಗುತ್ತಿ ತ್ತ್ವೇ.. 1 + + +ವಿಕಲ್ಪಗಳ ಆರಂಭ ದಕ್ಷಿಣ ಗೋಪುರ + + +ಮಾರ್ಗದಲ್ಲಿ ಆಯಿತೇ? + +ಅಲ್ಲ. + +ಕಡಲೂರಿನಿಂದ ಪ್ರಮಾಣ ಹೊರಟು ಮಣ +ಲೂರ್‌ ಗ್ರಾಮ ದಾಟಿ ಬಂದಾಗ ಈ ವಿಕಲ್ಪ +ವಿಭ್ರಾಂತಿ ಆರಂಭವಾದುದು... + +ರಸ್ತೆಯ ಬದಿಯಲ್ಲಿ ಮಣಲೂರ್‌ ಗ್ರಾಮದ +ಬೋರ್ಡ್‌ ಕಂಡಾಗ ಅಯಾಚಿತವಾಗಿ ಮನಸ್ಸು +ಉಚ್ಚರಿಸಿ ಬಿಟ್ಟಿತು- + + +ಸರಪ್ಪಣ ನ್‌ ಶೆಂಗೋಡನ್‌ ಕೋನಾರ್‌ + +`` ಚುಣಾ ಬುಕಾರ್‌ ಬೀದಿ + +ಪೋಸ್‌ [2 ಮಣಲೂರ್‌ + +ವಯಾ ಚಿದಂಬರಂ + +ತಂಜಾವೂರ್‌ ಜಿಲ್ಲೆ. + +ಅಖಿಲಾಂಡಮಾ ಳ್‌ ಬರೆದು ತರುತ್ತಿ ದ್ದ + +ಪತ್ರದಲ್ಲಿ ಆತ ಈ ವಿಳಾಸವನ್ನು. +ಬರೆದು ಕೊಡುತ್ತಿ ದ್ದ. + +ನೆನಪುಗಳಲ್ಲೇ ಮುಳುಗಿದ್ದ ಆತ ದೇಗುಲದ + + +ಇನ್‌ ಲ್ಕಾ ಡ್‌ + + +೯೨ + + + + + +ಒಳಾಂಗಣದ ಕೊಳದವರೆಗೆ ಸಾಗಿದ್ದ. ದೇಗು +ಲದ ಆವರಣದೊಳಗೆ ಸ್ವಚ್ಚವಾದ ಸೋಪಾನ +ಗಳ ನಡಂವೆ ವಿಶಾಲವಾಗಿ ಹರಡಿಕೊಂಡ ಕೊಳ. +ಆತ ಸೋಪಾನದ ಮೇಲೆ ಕುಳಿತ. ಸ್ವಲ್ಪ +ದೂರದಲ್ಲೇ ಇಬ್ಬರು ಸಂನ್ಯಾಸಿಗಳು ಕುಳಿತಿ +ದ್ದಾರೆ. ಕಂಬವೊಂದಕ್ಕೆ ಒರಗಿಸಿಟ್ಟಿದ್ದ ಕಾವಡಿ +ಯಿಂದ ಕೆಳಗೆ ಬಿದ್ದ ಭಸ್ಮದ ಸಂಚಿಯನ್ನು ಎತ್ತಿ +ಪುನಃ ಅದಕ್ಕೆ ಸಿಗಿಸಿ ಅವರು ಮಾತುಗಳಲ್ಲಿ +ಮಗ್ನರಾದರು. ಆತ ಅವರನ್ನು ಗಮನಿಸಿದ. +ಎಂಥಾ ಆರೋಗ್ಯ, ದೃಢಕಾಯ! ಮೊಗದಲ್ಲಿ +ಸಂತೃಪ್ತಿಯ ಜೀವಕಳೆ. ಹೀಗಿರುವಾಗ ಸಂನ್ಕಾ +ಸಾಶ್ರಮ ಸ್ವೀಕರಿಸಲು ಅವರನ್ನು ಪ್ರೇರೇಪಿ +ಸಿದುದು ಏನಿರಬಹುದು? + +ಆಗ ಆತ ತನ್ನ ಬಗ್ಗೆ ಚಿಂತಿಸಲಾರಭಿಸಿದ: + +“ನಾನು ಹೇಳಿದಂತೆ ಕೇಳುವುದಾದರೆ, ನೀವು +ಇನ್ನಷ್ಟು ಕಾಲ ಬದುಕಬಹುದು, + +ಹೀಗೆ ಹೇಳಿದವರಂ ಓರ್ವ ವೇದಾಂತಿಯೇ +ನಲ್ಲ. ತನ್ನ ಚಿಕಿತ್ಸೆ ನಡೆಸುತ್ತಿದ್ದ ಡಾಕ್ಟರೇ. + +ಹಲವು ದಿನಗಳ ಬಳಿಕ ಭೇಟಿಯಾದಾಗ +ಅವರು ಪುನಃ ಹೇಳಿದರು. “ನೀವು ಖಂಡಿತ +ನಿಲ್ಲಿಸಿಲ್ಲ. ನಿಮ್ಮ ಲಿವರ್‌ನ ಗತಿಯೋ... +ರಿಯಲೀ ಅಲಾರ್ಮಿಂಗ್‌...ನಾನೂ ಒಬ್ಬ +ಾರ್ಟ್‌ ಪೇಷಂಟ್‌. ನನಗೂ ಕೆಲ ಕೆಟ್ಟ ಚಟ +ಗಳಿದ್ದವು, ನಿಮ್ಮಷ್ಟು ಹೆಚ್ಚಿನ ಪ್ರಮಾಣದಲ್ಲಿ +ರಲಿಲ್ಲ ಅಷ್ಟೆ. ನಾನು ಹೇಗೆ ನಿಲ್ಲಿಸಿದೆ ಗೊತ್ತೇ? +ಐ ಬಿಕೇಂ ಮೋರ್‌ ಆಂಡ್‌ ಮೋರ್‌ ರಿಲಿಜಿ- +ಯಸ್‌, ಟೆಂಪ್ಪೇಷನ್‌ ಆದಾಗಲೆಲ್ಲಾ ಬೈಬಲ್‌ +ತೆಗೆ ಓದುತ್ತಿದ್ದೆ ...ನೀವೂ ರಿಲಿಜಿಯಸ್‌ ಆಗಿ, +ರಿಲಿಜಿಯಸ್‌ ಬುಕ್ಸ್‌ ಓದಿರಿ” ಅಂದು +ಡಾಕ್ಟರನ್ನು ಕಂಡು ಹಿಂದಿರುಗುವಾಗ ರಸ್ತೆ ಬದಿ +ಗಳಲ್ಲಿ ನಿಲ್ಲಿಸಿದ್ದ ಜಾಹಿರಾತಿನ ಬೋರ್ಡುಗಳಲ್ಲಿದ +ಆರೋಗ್ಯಶಾಲಿ ಮಾಡೆಲ್‌ಗಳನ್ನು ಅಸೂಯೆ +ಯಿಂದ ನೋಡಿದ. ಅಂದಿನವರೆಗೂ ಕಾಲಿಡದ +ಗ್ರಂಥಾಲಯದೊಳಗೆ ಹೊಕ್ಕ. ರ್ಯಾಕ್‌ಗಳಲ್ಲಿ +ಇರಿಸಿದ್ದ ಪುಸ್ತಕಗಳ ಮೇಲೆ ಕಣಾ ಡಿಸಿದ, +ಪರಿಚಿತ ಹೆಸರುಗಳು ವಿರಳ. ತಿಲಕನ್‌ "ಮತು +ರೋಮ ರೋಳರ ಪುಸ್ತಕಗಳನ್ನು ತೆಗೆದು ಓದ +ಲಾರಂಭಿಸಿದಾಗ, ಹೆಚ್ಚು ದುಃಖವೇ ಉಂಟಾ + + + + + +ಯಿತು. ಏಕೆಂದರೆ ತನಗೆ ಗೊತ್ತಿಲ್ಲದುದು +ಏನೊಂದೂ ಅವುಗಳಲ್ಲಿರಲಿಲ್ಲ. ಆದರೂ ವಾಕ್ಕ +ರಚನೆ ಅಸೂಯೆ ಹುಟ್ಟಿಸುವಷ್ಟು ಸೊಗಸಾಗಿ +ದ್ವರಿಂದ ಮತ್ತೆ ಮತ್ತೆ ಓದಿದ. ಆ ದಿನಗಳಲ್ಲೆ +ಕಾಲುಗಳಲ್ಲಿ ಬಾವು ಬರಲಾರಂಭಿಸಿದ್ದು. ಒಮ್ಮೆ +ಡಾಕ್ಟರ ಬಳಿ ಹೋದ. ನಿಮಗೆ “ನಿಲ್ಲಿಸಲು +ಸಾಧ್ಯವಾಗಬೇಕೆಂದರೆ ನೀವು ಈ ವಾತಾವರಣ +ದಿಂದ ಬೇರೆಲ್ಲಾದರೂ ಹೋಗಿ ಇರಬೇಕು, +ನೀವು ಎಲ್ಲಾದರೂ ಪ್ರವಾಸಕ್ಕೆ ಹೋಗಿ ಬನ್ನಿ. ' +ಪ್ರೆಫರೆಬ್ಲಿಟು' ರಿಲಿಜಿಯಸ್‌ ಪ್ಲೇಸಸ್‌, ಎಂದರು, + +ಅವರ ಸಲಹೆಯಂತೆ ಈ ಯಾತ್ರೆ ಆರಂಭಿ ' +ಸಿದ್ದು. +ಇಂದು ಕಾವಡಿಯನ್ನು ಕಂಬಕ್ಕೊರಗಿಸಿ +ಪದ್ಮಾಸನ ಹಾಕಿ ಕುಳಿತು ಶ್ರೋತ್ಕವಿಗೆ +ವೇದಾಂತ ಹೇಳುವ ಆ ಮನುಷ್ಯನ ಘನಗಾತ್ರ +ವನ್ನು ಕಾಣುವಾಗ ಚಿಂತಿಸುತ್ತಾನೆ. ದೈಹಿಕ +ಕ್ಲೇಶಗಳೇ ಸಂನ್ಯಾಸದ ಆರಂಭವೇ? + +ಆತುರದ ಆಶಾಕೇಂದ್ರವೆ ಸಂನ್ಯಾಸವೇ? + +ಅಥವಾ ಬದುಕಲಿಕ್ಕಾಗಿಯೇ ಹಂಬಲಿಸುವ +ಉತ್ಕಟ ಸಾಹಸವೇ...? ಆತನ ಮನಸ್ಸು ಈ +ಪ್ರಶ್ನೆಗಳ ಸಂಕಲೆಯಲ್ಲಿ ಆಡಗಿ ನಿಲ್ಲಲಿಲ್ಲ. +ಏಕೆಂದರೆ ದಕ್ಷಿಣ ಗೋಪುರ ಮಾರ್ಗದ ಮೂಲಕ +ಒಳ ಬರಂವಾಗ ಉದಿಸಿದ ಚಿಂತೆಗಳು ಇನ್ನೂ +ಆತನ ಮನಸ್ಸಿನಿಂದ ಹೋಗುತ್ತಿಲ್ಲ. + +ಮರೆಯಲು ಯತ್ನಿಸಿದಷ್ಟೊ ನಾನಾ ವಿಧ +ಗಳಿಂದ ಚಿಂತಾವ್ಯೂಹಗಳಲ್ಲಿ ಸಿಕ್ಕಿಬೀಳುತ್ತಿದ್ದಾನೆ. + +ಗಾಯಗೊಂಡ ಮನಸ್ಸಿನಲ್ಲಿ *ಹೆಡೋ'ದ +ದುರ್ಪುಸಾದದ ಕಟ್ಟಡ ಸ್ಪಷ್ಟವಾಗಿ ಮೂಡಿ +ಬರುತ್ತದೆ. ಹಲಗೆಯ ಗೋಡೆ ಮತ್ತು ತಗಡಿನ +ಪಟ್ಟಿಗಳ ಮಾಡುಳ್ಳ ಕಟ್ಟಡ. + +ಪೋರ್ಟ್‌ಬ್ಲೇಯರ್‌ ಪಟ್ಟ ಕಣ ಕ್ಷೀಣಿಸಿ ಕ್ಷೀಣಿಸಿ ಇ +'ಹೆಡೋ' ಎಂಬ ಜಾಗದಲ್ಲಿ ಕೊನೆಗೊಳ್ಳುತ್ತದೆ. +“ಹೆಡೋ`ದ ಗುಡ್ಡದ ಸುಲುಗಳು ಕಡಲಿ* +ನೊಂದಿಗೆ ಸರಸವಾಡುತ್ತವೆ. ಕಡಲಿನಡೆಗೆ ' +ದಿಟ್ಟಿಸಿ ನೋಡುತ್ತಾ ಕಳೆದ ದಿನ ರಾತ್ರಿಗಳು... +ಉಬ್ಬರದಲನ್ಲಿ ಕಡಲಿನ ಕೆನ್ನೆಗಳು ತುಂಬಿಕೊಳ್ಳುವು- ' + + +4 + + +ದನ್ನೂ, ಇಳಿತದಲ್ಲಿ ಕಡಲಿನ ಮುಖ ಉದ - + + + + + +ಹ + + +ವಾಗುವುದನ್ನೂ, ಬಂಡೆಗಲ್ಲುಗಳಲ್ಲಿ + + + + + +¥ + + +Fw +೪ + + +ಸ + + +A, + + +ಅಯಾಚಿತವಾಗಿ ಕೂಗಿ ಬಿಟ್ಟವು... + + +ಚಿದಂಬರಂ + + +೯೫ + +ಕೆನ್ನೆಲುಬುಗಳು ಎದ್ದು ಕಾಣಂವುದನ್ನೂ ಪಾಪ್ಪಾತ್ತೀ... +ನೋಡುತ್ತಾ... ಒಂದು ಸಲ ಆ ಸಂಬಂಧ ಕೊನೆಗೊಂಡೀತೆಂದು +ಆ ಮನೆಯ ಇನ್ನೊಂದರ ಪಾರ್ಶ್ವದಲ್ಲಿ ವಾಸಿ- ಖಚಿತವಾಗಿತ್ತು. ವಾಚ್ಚಾಪುರಿಗೆ ಹತ್ತಿರದ +ಸಲು ವಾಚ್ಚಪುರಿ ಮತ್ತು ಅವನ ಹೆಂಡತಿ ಲೇಬರ್‌ ಬ್ಯ್ಕೂರಾಕ್‌ನಲ್ಲಿ ಎಸತಿ ಸಿಕ್ಕಾಗ ತನ್ನ + + +ಬಂದರಂ, "ಹೆಂಡತಿಯ ಹೆಸರು ಅಖಿ- +ಲಾಂಡಮ್ಮಾಳ್‌, ಅವಳ ಮುಖದಲ್ಲಿ ಕಿತ್ತು ನೆಟ್ಟ +ಗಿಡದ ಶುಷ್ಕತೆಯಿತ್ತು. ಒಂದರ ಬೃಹತ್‌ ರಾಶಿ +ತಲೆಗೂದಲಿನ ಹೊರತು ಅವಳಲ್ಲಿ ಆಕರ್ಷಕ- +ವಾದುದೇನೂ ಇರಲಿಲ್ಲ. ಅವಳನ್ನು ಯುವತಿ +ಎನ್ನುವುದಕ್ಕಿಂತ ದೊಡ್ಡ ಹಂಡುಗಿ ಎಂದು +ಹೇಳುವುದೇ ಸರಿ. ಅವಳೂ ತನ್ನಂತೆಯೇ +ಯಾವಾಗಲೂ ಕಡಲಿನೆಡೆಗೆ ನೋಡುತ್ತಾ ಕುಳಿ- +ತ್ತಿರುತ್ತಿದ್ದಳು. ಒಮ್ಮೆ ಅವಳು ಕೇಳಿದ್ದಳು +"ಇಲ್ಲಿನ ಕಡಲಿನ ಬಣ್ಣ ಕಪ್ಪಾಗಿದೆ ಏಕೆ?' +“ಅದಕ್ಕೇ ಅಲ್ಲವೇ ಹಿಂದೂಸ್ತಾನಿಯಲ್ಲಿ ಈ +ಊರಿಗೆ ಕಾಲಾ ಪಾನಿ ಎಂಬ ಹೆಸರಿಟ್ಟಿರು- +ವುದು...” ಎಂದಾತ ಉತ್ತರಿಸಿದ್ದ. ಕಾಲಾ +ಪಾನಿ ಎಂದರೆ ದೇಶಭ್ರಷ್ಟಗೊಳಿಸಂ ಎಂಬ +ಅರ್ಥವೂ ಇತ್ತು. +' ಅಲ್ಲಿನ ಏಕಾಂತತೆಯೇ ಅವರನ್ನು ಪರಸ್ಪರ +ಸವಿಂಪಕ್ಕೆ ತ:ದಿತು. (ಅಲ್ಲಿನ ಏಕಾುತತೆಯಲ್ಲಿ) +ವಿಷಾದ ಧೂಳಿಗಳು ಸದಾ ಉಮರಂತ್ರಿವೆಯೆಂದು +ತೋರಂವುದಂ. ಹಗಲೆಲ್ಲಾ ಅವಳಂ ಏಕಾಂಗಿ +ಯಾಗಿ ಕುಳಿತಿರುತ್ತಿದ್ದಳಂ. ವಿಶಾಲ ಸಾಗರದ +ಆಚೆಗೆ ಎಲ್ಲೋ ಇರುವ ಗ್ರಾಮದ ನೆನಪುಗಳಲ್ಲಿ +ಮುಳುಗಿರುವಾಗ ಕೆಲವು ಸಲ ಕಣ್ಣೀರು ಹರಿ- +ಸುವುದನ್ನೂ ಕಾಣಬಹಂದಿತ್ತು. ಉಳಿದ ವೇಳೆ +ಯಲ್ಲಿ ಅವಳು ಪತ್ರಗಳನ್ನು ಬರೆಯುತ್ತಿದ್ದಳು-- +ತನ್ನ ತಂದೆಗೆ. ಎಳಾಸವನ್ನು ಇವನು ಬರೆದಂ +ಕೊಡುತ್ತಿದ್ದ. + +ಧಾರ್ಮಿಕ ಸೀಮೆಗಳನ್ನು ಉಲ್ಲಂಘಿಸಿ +ಇಬ್ಬರೂ ಪರಸ್ಪರ ಹತ್ತಿರವಾಗಲು ಹೆಚ್ಚು +ಸಮಯ ಬೇಕಾಗಲಿಲ್ಲ. ಮೊದಲೆಲ್ಲಾ ಆತ +ಅವಳನ್ನು ಅಖಿಲಾಂಡಮ್ಮಾಳ್‌ ಎಂದಂ ಕರೆದ. +ಬಳಿಕ ಅಖಿಲಾಮ್ಮಾಳ್‌ ಎಂದೂ, ಕೊನೆಗೆ ಅವಳು +ಒತ್ತುಯಿಸಿದಾಗ ಪಾಪ್ಟಾತ್ತಿ ಎಂದು ಕೂಗಿದ, + +ತುಟಿಗಳು ಕೆನ್ನೆಯ ಮೇಲೆ ಚಲಿಸಿದಾಗ +ನನ್ನ + + +A + + +ಹೆಂಡತಿಯೊಡನೆ ಅಲ್ಲಿ ವಾಸಿಸಲಾರಂಭಿಸಿದ... +ಆದರೆ, ಅತಿ ಅನಿರೀಕ್ಷಿತವಾಗಿ ಒಂದು ಮಧ್ಯ +ರಾತ್ರಿ ಅವಳು ಆತನ ಕೋಣೆಗೆ ಬಂದು ನಿಂತಳು. +ಆತ ಬಿಳಿಚಿಕೊಂಡು ನಿಂತಾಗ ಅವಳು ಹೇಳಿದಳು, +“ವಾಚ್ಹಾಪುರಿಗೆ ರಾತ್ರಿ ಡ್ಕೂಟಿ' "ಆ���ರೂ +ನೀನು ಈ ಅರ್ಧ ರಾತ್ರಿಯಲ್ಲಿ ಏಕೆ ಬಂದೆ?' +ಎಂದು ಕೇಳ ಬೇಕೆಂದುಕೊಂಡ. ಆದರೆ ಅವನಂ +ಕೇಳುವ ಮೊದಲೇ ಉತ್ತರಿಸಿದಳು “ನನಗೆ ನಿಮ್ಮ +ನ್ನೊಮ್ಮೆ ನೋಡಬೇಕೆನಿಸಿತು, ಬಂದುಬಿಟ್ಟೆ.' +ನಂತರ ವಾಚ್ಚಾಪುರಿಗೆ ರಾತ್ರಿ ಡ್ಯೂಟಿ ಇರು- +ವಾಗಲೆಲ್ಲ ಯಾವ ಮೂನ್ಸೂಚನೆಯೂ ಇಲ್ಲದೆ +ಅವಳು ಆವನ ಕೋಣೆಗೆ ಬಂದಂಬಿಡುತ್ತಿದ್ದಳು, +ಆದರೆ ತಾನಾಗಿ ವೊದಲ ಬಾರಿ ಲೇಬರ್‌ +ಬ್ಯಾರಾಕ್‌ಗೆ ಹೋದುದು ಯಾವಾಗ ಎಂದು +ಆತನಿಗೆ ಇಂದು ನೆನಪಿಲ್ಲ... ಆದರೂ ಕೊನೆಯ +ಬಾರಿ ಅಲ್ಲಿಂದ ಹೊರಬಿದ್ದುದನ್ನು ಹೇಗೆ +ಮರೆಯಲಾದೀತು. ಲೇಬರ್‌ ಬ್ಯಾರಾಕ್‌ನ +ಮರನ ಹಲಗೆಗಳ ಗೋಡೆಯ ಎಡೆಯ ಮೂಲಕ +ನೋಡಿದರೆ ಚಿತ್ತಂ ದ್ವೀಪದ ಸರಕಾರಿ ಸಾ ವಿಂಲ್‌ನ +ದೀಪಗಳುರಿಯುವುದು ಕಾಣಿಸುತ್ತದೆ. ಕೆಲವು +ನಿಮಿಷಗಳಿಗೊಮ್ಮೆ ಆತ ಇಣುಕಿ ನೋಡುತ್ತಿದ್ದ. +ಅಂದು ರಾತ್ರಿ ತಟಕ್ಕನೆ ದೀಪಗಳು ಆರಿದವು. +ಆತ ಹೊರಕ್ಕೆ ಬಂದ. ಪುನಃ ದೀಪಗಳು +ಹೊತ್ತುವುದನ್ನು ಕಾದಂ ಹೊರಗೆ ನಿಂತ. +ದಿಢೀರನೆ ಹೊರಗೆಲ್ಲಾ ವಾರದ ಪುಡಿಯ ಮತ್ತು +ಬೆವರಿನ ಗಂಧ ಹರಡಿತು. ಆತ ನಡಂಗಿದ. +ಎದುರಿನ ನೆರಳು ದಟ್ಟವಾಯಿತು. ವುಚ್ಚಾ- +ಪುರಿ! ಆತ ಬೇಗನೆ ನಡೆದ. ತಿರುಗಿ ನೋಡಿದಾಗ +ವಾಚ್ಚಾಪುರಿ ಹಿಂಬಾಲಿಸುತ್ತಿದ್ದ. ದಟ್ಟ ಕುರು- +ಚಲು ಪೊದೆಗಳ ನಡುವೆ ಹುದು ರಸ್ತೆಯನ್ನು +ತಲುಪಿದಾಗ ಆತ ಓಡತೊಡಗಿದ್ದ ಹಿಂತಿರುಗಿ +ನೋಡಲೂ ಸಮಯ ವ್ಯರ್ಥ ಮಾಡದೆ. ಹಿಂದಿ- +ನಿಂದ ಕೇಳಿ ಬರುವ ಶಬ್ದದಲ್ಲಿ ವಂರಣದ ಖುರ +ಪುಟ ಧ್ವನಿಗಳು ಮೇಳೈಸಿದಂತೆ ಕೇಳಿಸಿತು, + + +೯೬... ಕಸ್ತೂರಿ ಡಿಸೆಂಬರ್‌ ೧೯೮೭ + + +ಹೆಡೋ'ದ ಆ ಮಲಯಾಳಿ ಹೋಟೆಲ್‌ನ +ಮಾಳಿಗೆಯಲ್ಲಿ ಬೆಳಕು ಕಾಣಿಸಲು ಆತ ಓಡಿ +ಅಲ್ಲಿಗೆ ತಲುಪಿದ. ಎನ್ಲರೂ ಪರಿಚಯರಿದವರೆ. +ಅವರೆಲ್ಲಾ ಮೇಣದ ಬತ್ತಿ ಹೊತ್ತಿಸಿಟ್ಟು ಸುತ್ತು- +ವಂದು. ಕುಳಿತು ಇ ಇಸ್ಟೀಟಾಡುತ್ತಿದ್ದರು. ಅವರಿಗೆ +ಒತ್ತಾಗಿ ಕಂಳಿತುಗಲೂ ಭಯ “ದೂರಾಗಲಿಲ್ಲ. +ಆಗಾಗ ಹೊರಗೆ ಇಣುಕಿ ನೋಡುತ್ತಿದ್ದ. +ಆಗಲೂ ನಾನ ಹೊರಗೆ ನಿಂತಿದ್ದೆ. +ಮುಂಜಾನೆ ಪವರ್‌ ಹೌಸ್‌ನ ಕೆಲಸಗಾರರು +ಬಂದಾಗ ಹ್‌ ಹೋದುದರ ಕಾರಣ +ತಿಳಿಯಿತು. ಪವರ್‌ ಹೌಸ್‌ನಲ್ಲಿ ಸಿಡಿತ +ನು ಎಂಜಿನಿಯರ್‌ ಸ್ವಾವಿಂ ಮತ್ತು +ಇಬ್ಬರು ಗಾರರು ಷಾಕ್‌ ಹೊಡೆಸಿಕೊಂಡು +ಸತ್ತಿದ್ದರು. ಬೆಳಕು ಹರಿದ ಬಳಿಕ ಈ +ಸುದ್ದಿಯನ್ನು ನಿಸ್ತೇಜಗೊಳಿಸುವ ಇನ್ನೊಂದು +ವಾರ್ತೆ ಹರಡಿತು. ವಾಚ್ಚಾಪುರಿ ಹೆಂಡತಿ +ಯನ್ನು ಕೊಲ್ಲಲೆತ್ನಿಸಿದ್ದಾನೆ! ನಂತರ ಅವನು +ಕಾರ್‌ಬನ್‌ಸ್ಕೊ ಕಡಲ ತೀರಕ್ಕೆ ಓಡಿ ಹೋದ +ಮಧ್ಯಾಹ್ನದ ವೇಳೆಗೆ ಮತ್ತೊಂದು ವಾರ್ತೆ +ಹರಡಿತು. ಕಡಲ ತೀರದ ಒಂದು ಮ್ಯಾನ್‌ +ಗ್ರೋವ್‌ ಮರದ ಕೊಂಬೆಯಲ್ಲಿ ವುಚ್ಚಾಪುರಿ + + +ಇಗ + + +ನೇಣು ಹಾಕಿಕೊಂಡು ಸತ್ತಿದ್ದಾನೆ! ಅಂದಂ +ಇಡೀ ದಿನ ಆತನಿಗೆ ಯಾವುದೋ ಒಂದು +ಭೀತಿ ಕಾಡಿತು, ಎರಡು ದಿನಗಳ ನಂತರ +ವ್ಯವಸಾಯದ ಸಾಲಗಳ ವಸೂಲಿಗೆ ಜಪ್ತಿ +ವಾರಂಟ್‌ಗೆ ಸಹಿ ಹಾಕಿಸಲು ಹೋದಾಗ +ಆಫೀಸರ್‌ ಅತೀವ ಅನುಕಂಪದಿಂದ ಆತನ- + + +ನ್ನೊಮ್ಮೆ ನೋಡಿದರು. ಅಲ್ಲಿ ಈ ವೇಳೆಗೆ +ಹಬ್ಬಿದ್ದ. ಎಲ್ಲಾ ಸಂದಿ ಗಳನ್ನೂ ಕಥೆಗಳನ್ನೂ +ಕೇಳಿದ್ದೆ ನಂದು ಹೇಳಲಿ ಲ್ಲ ಆದರೆ, ಕೇಳಿದ್ದಾರೆ +ಎಂಬುದಂ ಆ ನೋಟದಲ್ಲಿ ಸ್ಪಷವಿತ್ತು, ಬಳಿಕ +ಹೇಳಿದರು: + +ನಾನು ನಿಮ್ಮನ್ನು ಸಾಧ್ಯವಾದಷ್ಟೂ ದೂರ +ವರ್ಗ ಮಾಡುತ್ತೇನೆ. ಅಟ್ಲಾಂಟಾ ಕೊಲ್ಲಿಯಲ್ಲಿ +ಕಾಲೋನೈಸೇಷನ್‌ ನಡೆಯುತ್ತಿದೆಯಲ್ಲ, ನಾಳೆ +ಒಂದು ತಂಡ ಅಲ್ಲಿಗೆ ಹೋಗುತ್ತದೆ, ಅವ- +ರೊಂದಿಗೆ ಹೋಗಿಬಿಡಿ...' + + +ಯಾವುದೇ ಆಪತ್ಕಾಲದಲ್ಲಿ + + + + + +ಮನಸ್ಸಿನ ಆ + + +ಕಾಪಾಡುತ್ತಿ ದ್ದ ವಿಶಾಲ +ಆಫೀಸರ್‌ a ದಿನವೂ ಸಹಾಯಕ್ಕೆ +ಧಾವಿಸಿದರು. ಮರುದಿನ ಹಲವಾರಂ ಕಡೆ + + +ಹೋಗಿ ಬೀಳ್ಕೊಂಡು Kc ತಟ್ಟನೆ ಆತ +ಟ್ರಕ್‌ ನಿಲ್ಲಿಸಲು" ಹೇಳಿದ, ಆಸ್ಪತ್ರೆಯ ವರಾಂ +ಡದ ಮೂಲಕ ಹೆಂಗಸತ ವಾರ್ಡಿಗೆ ನಡೆದ. +ತಮಿಳು ಹೆಂಗಸರ ಗುಂಪೊಂದು ಒಂದು +ಮಂಚದ ಸುತ್ತಲೂ ನಿಶ್ಯಬ್ದವಾಗಿ ನಿಂತಿತ್ತು. +ಮಂಚದಲ್ಲಿ ಬ್ಯಾಂಡೇಜ್‌ನಿಂದ ಆವರಿಸಲ್ಪಟ್ಟ +ಶರೀರ... ಹತ್ತಿಯ ರಾಶಿಯನ್ನು ಇರಿಸಿದಂತೆ +ಕಾಣುತ್ತಿತ್ತಷ್ಟೆ. ಮರಣವು ಕಣ್ಣು ಮುಂಚ್ಚಾಲೆ +ಯಾಡುತ್ತಿತ್ತು. ಹತ್ತಿಯ ರಾಶಿಯ ಗನ್ನು ಜಿಗಿ +ಯಲು ಯಮಪಾಶ ಹಿಂಜರಿಯುತ್ತಿತ್ತು. +ಎಷ್ಟೋ ತಿಂಗಳುಗಳ ಬಳಿಕ ಗೊತ್ತಾಯಿತು. +ಪಾಪ್ಟಾತ್ತಿಯ ಕುತ್ತಿಗೆಯ ಮೇಲಿನ ಅಪಾಯ +ಕಾರಿ ಗಾಯವೂ ಸಹ ಮಾಗಿಶೆಂದು. ಎರಡು +ಬೆರಳುಗಳು ಸಂಪೂರ್ಣ ಕತ್ತರಿಸಿ ಹೋಗಿದ್ದ ವು. +ತಮಿಳು ಕೆಲಸಗಾರರ ಸಂಘದ ವತಿಯಿಂದ +ಹಡಗಿನ ಖರ್ಚಿಗೆ ಹಣ ಸಂಗ್ರಹಿಸಿ ಕೊಟ್ಟು +ಪಾಪ್ಟಾತ್ತಿಯನ್ನು ಊರಿಗೆ ಕಳಿಸಲಾಯಿತು... + +ಇಂದು ಚಿದಂಬರಂ ದೇವಾಲಯದ ಕೊಳದ +ಮೆಟ್ಟಿಲಮೇಲೆ ಕುಳಿತು ಏಲ್ಲವನ್ನೂ ನೆನಪು +ಮಾಡಿಕೊಳ್ಳುತ್ತಿದ್ದ. ಇಂದಂ ಪೋರ್ಟ್‌ +ಬ್ಲೇಯರ್‌ ಪಟ್ಟಣ ಮತ್ತು ಅಟ್ಲಾಂಟಾ +ಕೊಲ್ಲಿಯ ಸೆಟ್ಲ್‌ ಮೆಂಟ್‌ ಸ್ಮಳಗಳೆಲ್ಲವೂ ನೋಡ +ನೋಡುತ್ತಿರುವಂತೆ ಶೀಘ್ರತರವಾಗಿ ಅಗಲಿ +ಹೋದ ಶರತ್ಕಾಲದ ಮೇಘರಾಶಿಗಳಂತೆ +ತೋರುತ್ತಿವೆ. + +ಆತ ಕೊಳದ ಸೋಪಾನದಿಂದ ಎದ್ದು ನಿಂತ. + +ಆಗಲೂ ಅ ಸಂನ್ಕಾಸಿಗಳು ಯಾವುದೋ +ಪುರಾಣ ಕಥೆಯೊಂದರ ಮಾಯಾಜಾಲರಲ್ಲಿ ಸಿಲುಕಿ +ದ್ದರು. ಆತ ಮುಂದೆ ನಡೆದ. + +* ಎತ್ತರ ಕಡಿಮೆಯಿರುವ ಅನೇಕ ಕಾರ್ಗಲ್ಲ +ಸ್ತೂಪಗಳು ಕಂಡುಬಂದವು, ಅವುಗಳ ಮೇಲೆ +ತಮಿಳಿನಲ್ಲಿ ವಾಕ್ಕ ಗಳನ್ನು ಕೆತ್ತಲಾಗಿತ್ತು. +ತಮಿಳು ಓದಲು ಬಾರದಿದ್ದು ದಕ್ಕಿ ಆತ ಖೇದ +ಗೊಂಡ. ಅವನಿಗೆ ತನ್ನ “ಸರು ಬಾ ಹ +ಪಾಪ್ಟಾತ್ತಿ' ಎಂದು ಬರೆಯಲು + + + + + +ಗೊತ್ತು. ಅದನ್ನು ಪಾಪ್ಟಾತ್ರಿ ಕಲಿಸಿದ್ದಳು, ಆ +ಸಣ್ಣ "ಸ್ರೂ ಪಗಳು ೩2 ದಾಟಿ ಮುಂದುವರಿದು +ಒಂದು ಕತ್ತಲಾದ ಮೊಗಸಾಲೆಗೆ ಬಂದು ತಲ +ಪಿದ್ಯ ಅಲ್ಲಿ ವೈಷ್ಣವ ವೈದಿಕನಂತೆ ನಾಮ +ಗಳನ್ನ್ನಿ. ಹಚ್ಚಿ ಕೊಂಡು ಜುಟ್ಟು ಬಿಟ್ಟಿದ್ದ + +ಬ ೪೦ಎ +ಹಿ ಓರ್ವ ಪಾಶ್ಚಾತ್ಮನು ದೇವಾಲಯದ ಮೊಕ್ತೇ +`` ಸರನೊಂದಿಗೆ ಏನೋ ಚೌಕಾಸಿ ಮಾಡುತ್ತಿದ್ದ. +ನೋಟುಗಳು ಹಸ್ತಾಂತರಗೊಂಡವು. ವಿಗ್ರಹ +ಚೌರ್ಯಕ್ಕೆ ಅಡ್ವಾನ್ಸೋ ಅಥವಾ ನಿಗದಿತ +ಸಮಯಕ್ಕ�� ಮೊದಲೇ ದೇವರ ದರ್ಶನ ಮಾಡಿ +ಸಲು ಲಂಚವೋ। +ಕಿರಿದಾದ ಆವರಣದೊಳಗೆ ಸಾಗಿದ, +ಮುಚ್ಚಿದ್ದ ಭಾರೀ ಪ್ರವೇಶ ದ್ವಾರದ ಬಾಗಿಲ +ವಂದೆ ಕಣ್ಣು ಮುಚ್ಚಿಕೊಂಡು ನಿಂತ, +ಶಂಭುದೇವನ ಮುಖವನ್ನು ನಟರಾಜನಾಗಿ +ಕಲ್ಪಿಸಿಕೊಂಡ್ಯ +ಆಗ ಆತ ಯೋಚಿಸಿದ: ದೇಗುಲದ ಬಾಗಿಲು +ತೆರೆದಾಗ, ಕಣೆ ದುರು ನಟರಾಜನ ವಿಗ್ರಹವು +__ಕಂಗೊಳಿಸಿದಾಗೆ' ತಾನು ಏನು ಬೇಡುವುದು? + +5 ಹೃದಯರೋಗವನ್ನು ಗುಣಪಡಿಸಂ ಎಂದರ +ಬೇಡುವುದೇ, ಮನಸ್ಸಿಗೆ ಶಾಂತಿ ಕೊಡು ಎನ್ನು +ವುದೇ...ಮೋಕ್ಷ ಪ್ರಾಪ್ತಿಯಾಗುವಂತೆ ಅನ +ಗ್ರಹಿಸು ಎನ್ನುವುದೇ? + +ಫಕ್ಕನೆ ಆತನಿಗೆ ನಗೆಯುಕಿ ಸ ಬಂತು, ಹೃದಯ + +ರೋಗ, ಆತ ನಕ್ಕ. ವರ್ಷಗಳ ಕಾಲ ತಿಳಿದೂ + +ತಿಳಿದೂ ಶರೀರವನ್ನು ನಿರ್ಲಕ್ಷಿಸಿ ತಾನಾಗಿ + +ತಂದುಕೊಂಡ ಹೃದಯರೋಗ, + +ಮನಸ್ಸಿಗೆ ಶಾಂತಿಯೇ... ಆತ ಪುನಃ ನಕ್ಕ, + +ಇಷ್ಟಾ ನಿಷ್ಟ ಗಳಿಗೆ ತಕ್ಕಂತೆ ಹದಗೊಳಿಸಿ + +ರ್ಹ್‌ ಕಂಡಾಗಲೆಲ್ಲ ಮನಸ್ಸು “ಎನು `ವುದೊಂದನ್ನು + +ಕುರಿತು ಚಿಂಸಿದನೇ. ಇನ್ನು ಮೋಕ್ಷವೇ ee + +ತನ್ನ ಪಾಪಗಳಲ್ಲಿ ಭಾಗಿಯಾಗಲು ಬಂದವ + +ರಿಗೆ ಯಾರಿಗಾದರೂ ಮೋಕ್ಷ ದೊರೆಯಲೆಂದು +ತಾನು ಇಷ್ಟು ದಿನಗಳವರೆಗೆ ಪ್ರಾರ್ಥಿಸಿದ್ದೆನೆ? + +ಚಿದಂಬರಂ ನಟರಾಜ ಕ್ಷೇತ್ರದ ಪ್ರಾಂಗಣ + +ದಿಂದ ಆತ ಬೇಗನೆ ಹೊರಬಂದ. ಹಗಲಿನ + + +ಡ್ನ +ಕ + + +ಚಿದಂಬರಂ ೯೭ + + +ಬೆಳಕಿನಲ್ಲಿ ತನ್ನ ಕಾವಿಯಂಗಿ ಮತ್ತು ಕಾವಿ +ಪೈಜಾಮಗಳಿೆಡೆಗೆ ನೋಡಿಕೊಂಡಾಗ ಆತನಿಗೆ +ಲಜ್ಜೆಗಿಂತಲೂ ಮಿಗಿಲಾಗಿ ಅವಜ್ಞೆ ತೋರಿತು, + + +ಕಾಮ್ಕಾನಾಂ ಕರ್ಮಣಾಂ ನ್ಯಾಸಂ + +ಸಂನ್ಯಾಸಂ ಕವಯೊ: ವಿದುಃ +ಕ್ಲೇಶದಿಂದ ಈ ಸಾಲುಗಳನ್ನು 'ಹೇಳಿಕೊಳ್ಳುತ್ತ +ಆತ ನಡೆದ... ಜೇಬಿನಿಂದ ಚಪ್ಪಲಿಯ +ಟೋಕನ್‌ ತೆಗೆದು, ಟೋಕನ್‌ ಮತ್ತು ಹತ್ತು +ಪೈಸೆ ಕೊಟ್ಟು ¥ ಚಪ್ಪಲಿಗಳನ್ನು ಹಿಂತಿರುಗಿ +ಪಡೆದು ಹೋಗುವುದು ಎಂದುಕೊಂಡ. ಸ್ವಲ್ಪ +ಹೊತ್ತಿಗೆ ಮುಂಚೆ ಚಪ್ಪಲಿಗಳನ್ನು ತೆಗೆದು +ಕೊಳ್ಳುವಾಗ ತನ್ನೊಡನೆ ಸರಸವಃಗಿ ಮಾತ +ನಾಡಿದ ಮತ್ತು ಸ್ವರಸಾಮ್ಯತೆ ಯಿಂದ ಪಾಪ್ಟಾ +ತ್ರಿಯ ನೆನಪುಗಳನ್ನ ಕೆದಕಿಯೂ ಬಿಟ್ಟ ಆ +ಹೆಂಗಸನ್ನು ಹುಡುಕುತ್ತ ಆತ ಹೊರ ಬಂದ. +ಆಕೆ ಕೈ ಕಟ್ಟ ಕೊಂಡು, ಅಲ್ಪ ಕುಸಿದು ಬಿದ್ದ ಬಾವಿ +ಕಟ್ಟೆ ಯ ಮೇಲೆ ಕುಳಿತಿದ್ದಳು. ಕುತ್ತಿ ಗೆಗೆ ಕಪ್ಪು +ಮಸ್ಸರೊಂದನನ್ನಿ ಸುತ್ತಿಕೊಂಡಿದ್ದಳು. ಆತ ಅವ +ಳನ್ನು ಸೂಕ್ಷ್ಮವಾಗಿ ನೋಡಿದ -ಕೆರೆತ ತಲೆ +ಗೊದಲಿನಲ್ಲಿ, ಸುಕ್ಕು ಬಿದ್ದ ಕೆನ್ನೆಗಳಲ್ಲಿ ಎಲ್ಲಾ +ದರೂ ಅವಳಂ ತನ್ನ ಪಾಪ್ಟಾ ತ್ತಿಯನ್ನು +ಮರೆಮಾಡಿ ಹಿಡಿಯುತ್ತಿ ದ್ದಾ ಳೋ ಎಂದ್ದು +ನಂತರ ಚಪ್ಪಲಿ ಹಾಕಿಕೊಳ್ಳು ತ್ತ ಕೇಳಿದ. + +“ಅಮ್ಮಾ, ನಿಮ್ಮ ಮನೆ ಇದೇ ಊರಿ +ನಲ್ಲೇನು?” + +“ಅಲ್ಲ, ನನ್ನ ಹುಟ್ಟೂರು ಇಲ್ಲಿಂದ ಸ್ವಲ್ಪ +ದೂರದಲ್ಲಿರುವ ಒಂದರಿ ಗ್ರಾಮ” + +ಆತ ಆ ಗ್ರಾಮದ ಹೆಸರನ್ನು ಕೇಳಲಿಲ್ಲ. +ಅವಳ ಹೆಸರನ್ನು ಕೇಳಿದ, + +ನನ್ನ ಹೆಸರೇ...” ಅವಳು ಕನಲಿದಳಕಿ “ಹೇ +ಸಾ ಸಮಿ. ..ಕಾವೀ ಧರಿಸಿ ಮೋಕ್ಷ ಹುಡಂಕುತ್ತಾ +ನಡೆಯುವ ನಿಮಗೆ ನನ್ನ ಹೆಸರು ತಿ��ಿದುಕೊಂಡ್ರೆ +ಏನು.ಸಿಕ್ಕೀತು...ನಿಮ್ಮ ಪಾಡಿಗೆ ನೀವು ಹೋಗಿ.” + +ಆತ ತನ್ನ ಪಾದರಕ್ಷೆಗಳನ್ನು ಮೆಟ್ಟಿಕೊಂಡು +ಹಿಂತಿರುಗಿ ನೋಡದೆ ನಡೆದ, ಸಃ + + +6°" + + + + + + + + +ಅರೇಬಿಯಾ + + +ಮತ್ತು ; ತ + + +ಕನ್ನಡ ಶಬಕೋಶ + + +ಡಾ. ಪ್ರಕಾಶ ಕೊಣ್ಣೂರ + + +ರ್ಥ ೯೮೪ರ ಡಿಸೆಂಬರ್‌ ತಿಂಗಳು, ನಾನು ಜೆದ್ದಾ ನಗರದ ಕಿಂಗ್‌ ಅಬ್ಡ್ದಿ ಲ್‌ ಅಜೀಜ್‌ +ವಿಮಾನ ನಿಲ್ದಾಣದಲ್ಲಿ ಇಳಿದಾಗ ಒಂದು ರೀತಿಯ ದುಗುಡ, * ಭಾರತದ +ಹೊರಗೆ ಅನೇ ಕ ದೇಶಗಳನ್ನು ಸತ್ತಿದ್ದರೂ ಅರಬ್‌ ಮುಸ್ಲಿಂ ದೇಶವೊಂದನ್ನು +ಮೊದಲನೆಯ ಬಾರಿಗೆ ಪ್ರವೇಶಿಸುತ್ತಿದ್ದೆ. +ಹೊರಗಿನಿಂದ ನೋಡಲು ಲಂಡನ್ನಿನ ಹೀತ್‌ರೋ ನಿಲ್ದಾ ಣದಂತೆ ಕಾಣುವ, + +ಚ್‌ ಅದಕ್ಕಿಂತಲೂ ಚೆನಾ ಗಿ ನಿರ್ಮಿಸಲ್ಪಟ್ಟಿರುವ ಈ ವಿಮಾ ನನ ನಿಲ್ದಾ ಣದಲ್ಲಿ + +ಸ್ಪಮ್ಸ್‌ ಇಮಿಗ್ರೇಶನ್‌ ಮುಗಿಸಿ ಹೊರಗೆ 'ಬಂಡೆ, ಟ್ಯಾಕ್ಸಿಯೊಂದನ್ನು ರೆ. +ದಾಗ ಒಬ್ಬ ಸೌದಿ ಟ್ಯಾಕ್ಸಿ ಡ್ರೈವರ್‌ ತನ್ನ ಗಾಡಿಯನ್ನು ತೆಗೆದುಕೊಂಡು +ಬಂದ, ಜಿದ್ದಾ ದಲ್ಲಿ ಪಾಕಿಸ್ಟಾ ನದ ಮತ್ತು ಬಂಗ್ಲಾ ದೇಶದ ಚಾಲಕರಿರುವ +ಬಹಳಷ್ಟು ಟ್ಯಾಕ್ಸಿಗಳಿವೆ. ನಾನಂ ಭಾಷೆಯ ಅಡಚಣಿಯನ್ನು ಗಮನಿಸದೇ +ಸೌದಿ ಡ್ರೆ ವರೆ ಟ್ಯಾಕ್ಸಿಯಲ್ಲೇ ಹೊಗಲು ನಿರ್ಧರಿಸಿದೆ. +ಅವನು “ಸಾಕೀನ್‌ ಫೇನ್‌?” ಎಂದ, ನಾನು ಹೋಗಬೇಕಾಗಿದ್ದ ಹೊಟೆ +ಲನ ಹೆಸರನ್ನು ಹೇಳಿದಾಗ ಆ ಕಡೆಗೆ ಹೊಡೆದ, ನನಗೆ ಅವನು ಅಂದ | +"ಸಾಕೀನ್‌ ಫೇನ್‌'ನ ಅರ್ಥವನ್ನು ತಿಳಿಯುವ ಕುತೂಹಲ, ಜೊತೆಗೆ ತಂದಿದ್ದ +ಸಣ್ಣ ಅರಬ್ಬಿ-ಇಂಗ್ಲಿಷ್‌ ಡಿಕ್ಕನರಿಯನ್ನು ತೆಗೆದು ನೋಡಿದೆ. “ಸಾಕೀನ ಫೇನ್‌”ನ +ಅರ್ಥ "ಮನೆ ಎಲ್ಲಿ” ಎಂದು ಇತ್ತು, ನನಗೆ ತಟ್ಟನೆ ಕನ್ನಡದಲ್ಲಿಯೂ +ಈ ಶಬ್ದ (ಸಾಕೀನ) ಊರು ಎಂಬ ಅರ್ಥದಲ್ಲಿ ಬಳಕೆಯಲ್ಲಿರುವ ನೆನಪಾಯಿತು. +ವಿಶೇಷವಾಗಿ ಉತ್ತರ ಕರ್ನಾಟಕದ ಕಾನೂನಿನ ಭಾಷೆಯಲ್ಲಿ ಈ ಪದ +ಸಾಮಾನ್ಯವಾಗಿ ಬಳಸಲ್ಪಡುತ್ತದೆ, ಅದಂ ಶಂದೃ ಕನ್ನಡ ಶಬ್ದವೆಂದು + +೯೮ + + +ಇಷ್ಟೆ + + + + + +| ತಿಳಿದಂಕೊಂಡಿದ್ದ ನನಗೆ ಅದರ ಅರಬ್ಬಿ ಮೂಲ +ತಿಳಿದಾಗ ಆಶ್ಚಯರ್ನಿವಾಯಿತು. ಇದರ ಜೊತೆಗೆ +ಜಿಜ್ಞಾಸೆಯೂ ಹುಟ್ಟಿತು. ಸೌದಿ ಅರೇ +ಬಿಯಾದಲ್ಲಿ ಇರುವ ವರೆಗೆ ಕನ್ನಡ ಭಾಷೆಯಲ್ಲಿ +ಬರುವ ಅರಬ್ಬೀ ಶಬ್ದಗಳನ್ನು ಜೋಡಿಸುವ +ಕಂದು ಹವ್ಮಾಸವೇ ಬೆಳೆಯಿತು, +ಸೌದಿ. ಅರೇಬಿಯಾದ ಬಹು ಭಾಗವನ್ನೂ +ಆವರಿಸಿರುವ "ರಬ್‌ ಅಲ್‌ ಖಾಲಿ' ಎಂಬ ಮರಂ +ಭೂಮಿಯಿದೆ. ಅದರ ಅರ್ಥ "ಬರಿದಾದ ಮರು +ಭೂಮಿ' ಎಂದು. ಶುದ್ಧ ಕನ್ನಡ ಪದವಾದ +“ಬರಿದು' ಎಂಬುದರ ಬದಲು ನಾವು ದಿನನಿತ್ಯದ +ಬಳಕೆಯಲ್ಲಿ "ಖಾಲಿ' ಎಂಬ ಪದವನ್ನ್ನಿ ಎಲ್ಲೆ +ಲ್ಲಿಯೂ ಬಳಸುತ್ತೇವೆ, ಅದು ಕನ್ನಡ ಅಥವಾ +ಇನ್ನಾವುದೇ ಭಾರತೀಯ ಪದವಲ್ಲ, ಶುದ್ಧ +ಅರಬ್ಬೀ ಪದ. +“ಬಾಕಿ”, ಅಂದರೆ ಉಳಿದದ್ದು » ಎಂಬ ಅರ್ಥ +ದಲ್ಲಿ ಬಳಸಲ್ಪಡುವ ಪದ ಅರಬ್ಬಿ ಭಾಷೆಯದು, +"ಮುಕ್ಕಾಮ್‌' ಎಂದು ಕನ್ನಡದಲ್ಲಿ ನಾವು + + +ಳೆ *ನಲೆ' ಎಂಬ ಅರ್ಥದಲ್ಲಿ ಬಳಸುವ ಶಬ್ದ +"ಮುಕೆಯ್ಯಿಮ್‌' ಎಂಬ ಅರಬ್ಬಿ ಪದದ +ರೂಪಾಂತರ, +ನಾವು "ಆಸನ' ಎಂದು ಹೇಳುವದಕ್ಕಿಂತ +ಹೆಚ್ಚುಗಿ “ಖುರ್ಚಿ' ಅಥವಾ "ಕುರ್ಚಿ' ಎಂದು +ಹೇಳುತ್ತೇವೆ. ಈ "ಖುರ್ಸಿ' ಅರಬ್ಬಿಯಿಂದ +ಬಂದದ್ದು. + + +ಉತ್ತರ ಕರ್ನಾಟಕದ ಕನ್ನಡದಲ್ಲಿ “ವಿಶೇಷ' +ಎಂಬ ಅರ್ಥ ಬರಲು "ಖಾಸ್‌' ಎಂಬ ಶಬ್ದವನ್ನು +ಫಗ ಬಳಸುತ್ತೇವೆ. ಇದೂ ಅರಬ್ಬಿ; +pd ಕ +“ಕುಣಿಕೆ” ಎನ್ನುವದರ ಬದಲು "ಬಕ್ಷೀಸ್‌ +ಎನ್ನುತ್ತೇವೆ. ಇದೂ ಅರಬ್ಬಿಯೇ. +“ಖಲಾಸ್‌' ಎಂಬ ಪದ “ಮುಗಿಯಿತೊ' +ಎಂಬುದಕ್ಕಿಂತ ಹೆಚ್ಚು ಬಳಕೆಯಲ್ಲಿದೆ. ಅದರಂ- + + +1.1... ಅರೇಬಿಯಾ ಮತ್ತು ಕನ್ನಡ ಶಬ್ದಕೋಶ ಭವ: + + +ತೆಯೇ “ದುನಿಯಾ” ಎಂಬ ಶಬ್ದ "ಜಗತ್ತು' +ಎಂಬ ಅರ್ಥದಲ್ಲಿ ಆಡು ಮಾತಿನಲ್ಲಿ ಬಳಕೆಯಲ್ಲಿದೆ. +ಇವೆರಡೊ ಅರಬಸ್ತಾನದ ದೇಣಿಗೆಯೆ, +"ದಫ್ತರ್‌' ಎಂಬ ಅರಬ್ಬಿ ಶಬ್ದ ಕಾಗದ +ಪತ್ರಗಳಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಬಳಸಲ್ಪಡು +ತ್ತದೆ. "ಸಂದೂಕ' ಎಂಬ ಅರಬ್ಬಿ ಶಬ್ದ “ಪೆಟ್ಟಿಗೆ' +ಗೆ ಬದಲಾ ಬೆಳಗುವಿ-ಜೈಲಹೊಂಗಲದ ಕಡೆಗೆ +ಬಹಳವಾಗಿ ಉಪಯೋಗದಲ್ಲಿದೆ. ನಾವು ಹಣ +ವಿಡುವ "ಖಜಾನೆ'ಯ ಮೂಲ ಅರಬ್ಬಿಯದೇ, + + +"ಬದಲ್‌" ಎಂಬ ಅರಬ್ಬಿ ಶೆಬ್ಬ ಕ್ಕೆ "ಬದ +ಲಾಗಿ' (? ಬೇರೆಯಾಗಿ) ನನಗೆ ಸಮಾನ ಕನ್ನಡ + + +ದ ಸಿಗಲಿಲ್ಲ. + + +ಮೆ ್ರಿಸೂರರಂ ಕಡೆಗೆ ಬಳಕೆಯಲ್ಲಿರುವ +"ಮೊಹಲ್ಲಾ' ಮತ್ತೂ "ಮಹಲ್‌' ಅರಬ್ಬಿ +ಪದಗಳಂ. + + +“ಬೇರೆ' ಅಥವಾ "ತಪ್ಪು' ಎನ್ನುವ ಆರ್ಥದಲ್ಲಿ +"ಗೈರ್‌' ಎಂಬ ಅರಬ್ಬೀ ಪದ ಕನ್ನಡದಲ್ಲಿ +ಬಳಸಲ್ಪಡುತ್ತಿದೆ, + +*ತಪ್ಪು' ಎಂಬಠಿದಕ್ಕೆ ಬದಲಾ +ಎಂಬ ಅರಬ್ಬಿ ಶಬ್ದದ ಉಪಯೋಗ ನಮ್ಮಲ್ಲಿ +ಅಪರೂಪವೇನಲ್ಲ. + + +"ಗೆಲತ್‌' + + +ಇವೆಲ್ಲ ಶಬ್ದಗಳು ಕರ್ನಾಟಕದಲ್ಲಿ ಮುಸ್ಲಿಮರ +ಆಗಮನದ ನಂತರವೇ ಬಳಕೆಯಲ್ಲಿ ಬಂದವುಗಳು, +ಪಟ್ಟಿ ಮಾಡುತ್ತ ಹೋದಂತೆ ಇನ್ನೂ ಹಲವಾರು +ದಿನನಿತ್ಯದ ಬಳಕೆಯಲ್ಲಿರುವ ಅರಬ್ಬಿ ಪದಗಳು +ಸಿಗುತ್ತವೆ. ಇದಕ್ಕೆ ಬದಲಾಗಿ ನನಗೆ ಅರಬ್ಬಿ +ಭಾಷೆಯಲ್ಲಿ ಕನ್ನಡ ಆಥವಾ ಸಂಸ್ಕೃತಜನ್ಮವಾದ +ಒಂದು ಪದವೂ ಸಿಗಲಿಲ್ಲ. ನಾವು ಹಿಂದಿ +ಅಥವಾ ."ಹಿಂದುಸ್ತಾನಿ' ಎಂದು ಕರೆಯುವ + + +ಭಾಷೆಯಲ್ಲಿ ನೂರಕ್ಕೆ ಇಪ್ಪತ್ತರಷ್ಟು ಅರಬ್ಬಿ + + +ಶಬ್ದಗಳು ಇರಬಹುದೆಂದು ನನ್ನ ಅಂದಾಜು, ಘು +a ಹ್ಮ + + + + + + + + +ಕ್ರೀನಿಡಾನ ಹೋಸ ಬಾಸಿ + + +ಶೂದ್ರಕನ ಮೃಚ್ಛಕಟಿಕ ವಿಶ್ವನಾಟಕಗಳ +ಪಂಕ್ತಿಗೆ ಸೇರಿದ ಸಂಸ್ಕೃತ ನಾಟಕಗಳ- +ಲ್ಲೊಂದಾಗಿದೆ, ತನ್ನ ಉದಾರ ಸ್ವಭಾವದಿಂದ +ಚಾರುದತ್ತ ಬಡತನದ ಬವಣೆಯಲ್ಲಿ ಸಿಲುಕಿ +ಕೊಳ್ಳುತ್ತಾನೆ... ಬಡತನ ತಂದೊಡ್ಡುವ +ವಿಪತ್ತುಗಳು ಒಂದಲ್ಲ ಎರಡಲ್ಲ; ಸಾಲಂಗಟ್ಟಿ +ಒಂದರ ಹಿಂದೊಂದು ಆವು ಬಂದು ಮಾನವ +ನನ್ನು ಗಾಸಿಗೊಳಿಸುತ್ತವೆ ಇದನ್ನು ಸಮರ್ಥಿ +ಸಂವ ಅಲ್ಲಿನ ಹಲವು ಶ್ಲೋಕಗಳಲ್ಲಿ ಒಂದಂ + + +ಏಕಸ್ಯ ದುಃಖಸ್ಯ ನ ಯಾವದಂತಂ +ಗಚ್ಛಾಮಹ್ಯಂ ಪಾರಮಿವಾರ್ಣವಸ್ಯ। +ತಾವದ್‌ ದ್ವಿತೀಯಂ ಸಮುಪಸ್ಥಿತಂ ಮೇ +ಛಿದ್ರೇಷ ್ಸನರ್ಥಾ ಬಹುಲೀ ಭೆವಂತಿ।। + + +ನ್ನಡ ಭಾವಾನುವಾದ: + + +ದುಃಖವೊಂದರ ಘೋರ ಆಳಕೆ ಮುಳುಗಿ + + +ಕಡಲ ದಡವನು ತಲುಪುವಂದದಿ ಕಾಂಬ + + +ಮುನ್ನವೇ ಪಾಠವ + + + + + +ಬೇರೆ ���ುಃಖವು ಸಾರುತೆನ್ನನು ಮುತ್ತಿ +ಏಳುತ ಆಚೆಗೆ ಮುಕ್ಕುತಲಿದೆ ಇದೋ + + +ಮನುಜ ಜೀವಕೆ ಛಿದ್ರ ತರುವುದು ಬಹು +ಅನರ್ಥದ ಭಾರವ + + + + + +೧೦೦ + + + + + +ಲ. ಎಪ್ರಿಲ್‌ ತಿಂಗಳದ, ಅಂದು +ಬೆಳಿಗ್ಗೆ ನಾನು ಕಣ್ತೆರೆದಾಗ ನನ್ನ ಹಾಸಿಗೆಯ +ಬಳಿ ಶರ್ಲಾಕ್‌ ಹೋಮ್‌ ಸಿದ್ಧನಾಗಿ ನಿಂತಿದ್ದ. +ಗಡಿಯಾರ ನೋಡಿದೆ. ಏಳು ಗಂಟೆ ಹದಿನೈದು + + +ನಿಮಿಷವಾಗಿತ್ತು. ಹೋಮ್ಸ್‌ ಸಾಮಾನ್ಯವಾಗಿ +ಬೇಗ ಏಳುತ್ತಿರಲಿಲ್ಲ. ಇಂದೇಕೆ ಇಷ್ಟು ಬೇಗ +ಎದ್ದಿದ್ದಾನೆಂದು ಅಚ್ಚರಿಯಿಂದ ಅವನತ್ತ + + +ನೋಡಿದೆ. ನಾನು ಪಿಳಿ ಪಿಳಿ ಕಣ್ಣು ಬಿಡುತ್ತಿ +ರುವುದನ್ನು ನೋಡಿ ಅವನು ಹೇಳಿದ. +“ಹೊರಗೆ ಯಾರೋ ಒಬ್ಬ ತರುಣಿ ಬಂದಿದ್ದಾ +ಳಂತೆ ವ್ಯಾಟ್ಸನ್‌, ಅವಳು ಬಹಳ ಹೆದರಿದಂತೆ +ತೋರುತ್ತಿದ್ದು, ನನ್ನನ್ನು ಭೆಟ್ಟಿ [ಯಾಗಲು + + +ನ್‌ ಒತ್ತಾಯಪಡಿಸುತ್ತಿದ್ದಾಳಂತೆ. ಒಬ್ಬ ತರುಣಿ, + + +ಅದೂ ಇಂಥ ವೇಳೆಯಲ್ಲಿ ನನ್ನನ್ನು ಭೆಟಿ ಯಾ +ಗಲು ಬಯಸಿದ್ಧಾಳೆಂದರೆ ಅದಕ್ಕೆ ಬಲವಾದ +ಕಾರಣವೇನಾದರೂ ಇರಲೇಬೇಕು. ಅದನ್ನು +ತಿಳಿಯಲು ನಿನಗೂ ನನ್ನಷ್ಟೆ ಕುತೂಹಲವಿರೆ +ಬಹಂದೆಂದಂ ಎಣಿಸಿ ನಿನ್ನನ್ನು ಎಬ್ಬಿಸಿದೆ.” + +ನನ್ನ ನಿದ್ದೆ ಹಾರಿಹೋಯಿತು. ಹೋವಕ್ಸ್‌ನ + + +೪ ಉಲಿ ರ ಬಳ್ಳ ೮೪ + + +ಮೂಲ: ಆರ್ಥರ್‌ ಕಾನನ್‌ ಡಾಯ್‌ +ಅನು: ಸಂಜೀವ ಪ್ಯಾಟಿ + + +ತನಿಖೆಯ ವಿಧಾನ, ಕ್ಷಣಮಾತ್ರದಲ್ಲಿ ಎಲ್ಲ +ವನ್ನೂ ಕರಾರುವಾಕ್ಕಾಗಿ ಲೆಕ್ಕ ಹಾಕುವ ಅವನ +ಕೌಶಲ, ಸಮಸ್ಕಾ ಪರಿಹಾರದಲ್ಲಿ ಆತ ತೋರು +ತ್ತಿದ್ದ ಜಾಣ್ಮೆ ನನ್ನನ್ನು ಮಂತ್ರಮುಗ್ಧನನ್ನಾಗಿ +ಸುತ್ತಿದ್ದವು. ಕೆಲ ನಿಮಿಷಗಳಲ್ಲೇ ನಾನು +ಬಟ್ಟೆ ಬದಲಿಸಿ ಸಿದ್ಧನಾಗಿ ಅವನ ಜೊತೆ ಹೊರ +ಗಿನ ಕೋಣೆಗೆ ಬಂದೆ. ಆಗ ಅಲ್ಲಿ ಕುಳಿತಿದ್ದ, +ಮುಖವನ್ನು ಮುಚ್ಚುವ ಬುರ್ಪಾದಂಥ ಕಪ್ಪು +ಉಡುಪನ್ನು ತೊಟ್ಟಿದ್ದ ತರುಣಿ ನಮ್ಮಿಬ್ಬರನ್ನೂ +ನೋಡಿ ಎದ್ದು ನಿಂತಳಂ, + +“ಗುಡ್‌ ಮಾರ್ನಿಂಗ್‌ ಮ್ಯಾಡಂ, ನನ್ನ +ಹೆಸರಂ ಶರ್ಲಾಕ್‌ ಹೋಮ್ಸ್‌. ಇವನು ನನ್ನ +ಆತ್ಮೀಯ ಸ್ನೇಹಿತ, ಸಹಕಾರಿ ವ್ಯಾಟ್ಸನ್‌. ನೀವು +ಇಲ್ಲಿ ಬೆಂಕಿಗೂಡಿನ ಹತ್ತಿರ ಕುಳಿತುಕೊಳ್ಳಿ. +ನಿಮಗೆ ಬಹಳ ಚಳಿಯಾಗಿರುವಂತೆ ಕಾಣುತ್ತದೆ” +ಎಂದ ಹರ್ಷಚಿತ್ತ ಹೋಮ್ಸ್‌. + +“ನಾನು ನಡುಗುತ್ತಿರುವುದಂ +ಆಕೆ ಸಣ ಗಿನ ಧ್ವನಿಯಲ್ಲಿ ಹೇಳಿದಳು. + +“ಮತ್ತೆ?” + + +೧೦೧ + + +೧೦೨ + + +“ನಾನು ಹೆದರಿಕೆಂಿಂದ ನಡಂಗುತ್ತಿದ್ದೇನ್ನೊ +ಓಹ್‌ ಎಪಿ ಭಯಾನಕ |” ಎನ್ನುತ್ತ ಆಕೆ ತನ್ನ +ವುಖದ ಮೇಲಿನ ಪರದೆಯನ್ನೂ ಸರಿಸಿದಳಂ, +ಅವಳ ಮಂಠಿಖದಲ್ಲಿ ತೀವ್ರ ಬಳಲಿಕೆಯ ಲಕ್ಷಣ +ಗಳಿದ್ದವು, ಕಣ್ಣುಗಳಲ್ಲಿ ಹೆದರಿಕೆಯಂ ಛಾಯೆ +ಯಿಂತ್ತು, ಆಕೆಯ ವಯಸ್ಸು ಮೊವತ್ತಾಗಿರ +ಬಹಂದೆನಿಸಿತು. ಆದರೆ ಆಗಲೇ ಅವಳ ಕೂದಲು +ಅಲ್ಲಲ್ಲಿ ನರೆತಿತ್ತ್ತಿ, ಹೋಮ್ಸ್‌ ಆಕೆಯತ್ತ ತನ್ನ +ಪರೀಕ್ಷಕ ದೃಷ್ಟಿಯಿಂಂದ ನೋಡಿ ಹೇಳಿದ್ದ + +“ನೀವೇನೂ ಹೆದರಿಕೊಳ್ಳಬೇಡಿ. ಎಲ್ಲಾ ಸರಿ +ಯಾಗುವಂತೆ ಮಾಡೋಣ. ಆಂದಹಾಗೆ ನೀವು +ಬೆಳಿಗೆ ರೈಲಿನಲ್ಲಿ ಬಂದಿದ್ದೀರೆಂದ��� ಕಾಣುತ್ತದೆ” + +“ಹಾಗಾದರೆ ನಿಮಗೆ ನನ್ನ ಬಗ್ಗೆ +ಗೊತ್ತಿದೆಯೆ?” + +“ಇಲ್ಲ ಆದರೆ ನಿಮ್ಮ ಕೈಯಲ್ಲಿ ಮರು +ಪ್ರಯಾಣದ ಟಿಕೇಟಿದೆಯಲ್ಲ. ಇಂದು ಬೆಳಿಗ್ಗೆ +ನೀವು ಕಚ್ಚಾ ರಸ್ತೆಯ ಮೂಲಕ ಟಾಂಗಾದಲ್ಲಿ +ರೇಲ್ವೆ ನಿಲ್ದಾಣಕ್ಕೆ ಬಂದಿರಬೇಕಲ್ಲವೆ?” + +ಆಶ್ಚರ್ಯದಿಂದ ಆಕೆಗೆ ಮಾತೇ ಹೊರಡಲಿಲ್ಲ. +ರೆಪ್ಪೆ ಬಡಿಯದೆ ಹೋಮ್ಸ್‌ ನ ಮುಖವನ್ನೇ +ನೋಡುತ್ತ ಕುಳಿತಳು. ಆಗ ಹೋಮ್ಸ್‌ +ಮುಗುಳ್ನಗುತ್ತ, + +“ನಾನ ಹೇಳಿದ್ದರಲ್ಲಿ ಆಶ್ಚರ್ಯಪಡುವಂಥ +ದೇನೂ ಇಲ್ಲ ಮ್ಯಾಡಂ. ನಿಮ್ಮ ಜಾಕೀಟಿನ +ಎಡತೋಳಿನ ಮೇಲೆ ಏಳು ಕಡೆ ಸ್ವಲ್ಪ ಹೊತ್ತಿಗೆ +ಮುಂಚೆ ರಾಡಿ ಸಿಡಿದ ಕಲೆಗಳಿವೆ. ಹೀಗೆ ಕಲೆ +ಬೀಳಬೇಕೆಂದರೆ ನೀವು ಟಾಂಗಾದಲ್ಲೇ ಪ್ರಯಾಣಿ +ಸಿರಬೇಕು. ನೀವು ಟಾಂಗಾದವನ ಎಡಭಾಗ +ಕುಳಿತಿರಬೇಕಲ್ಲವೆ?” + +“ಹೌದ, ನೀವು ಹೇಳಿದ್ದರಲ್ಲಿ ಎಳ್ಳಷ್ಟೂ +ತಪ್ಪಿಲ್ಲ ನಾನು ಆರಂ ಗಂಟೆಗಿಂತ ಸಲ + +ನಬ +ಮೊದಲೇ ಮನೆ ಬಿಟ್ಟು ಇಲ್ಲಿಗೆ ಬಂದಿದ್ದೇನೆ, +ಭೀತಿಯಿಂದ ನಾನು ಸೋತು ಹೋಗಿದೆ ನೆ, +ಈಗ ನೀವು ಸಹಾಯ ಮಾಡದಿದ ರೆ ಇನ +ಹುಚ್ಚು ಹಿಡಿಯುವುದು ಖಂಡಿತ, ಸೆದ್ಯ ನಿಮ್ಮ + + +ಕಸ್ತೂರಿ, ಡಿಸೆಂಬರ್‌ ೧೯೮೭ + + + + + +ಸೇವೆಗೆ ತಕ್ಕ ಪ್ರತಿಫಲ ಸಲ್ಲಿಸುವ ಸ್ಥಿತಿಯಲ್ಲಿ -. +ನಾನಿಲ್ಲ. ಆದರೆ ಇನ್ನಾರು ವಾರಗಳಲ್ಲಿ ನಾನು ' +ಮದುವೆಯಾಗಲಿದ್ದೇನೆ. ನಂತರ ನನಗೆ ಸ್ವಲ್ಪ - +ಆಸ್ತಿ ಸಿಗಲಿದೆ. ಆಗ ನಿಮ್ಮ : ಯಣವನ್ನು +ಖಂಡಿತ ತೀರಿಸುತ್ತೇನೆ” ಎಂದಾಕೆ ಗೋಗರೆ +ದಳು; + +“ಅದರ ಬಗ್ಗೆ ಚಿಂತಿಸಬೇಡಿ, ಮೊದಲು ನ್‌ +ನಿವರ್ಮಿ ಸಮಸ್ಯೆಯನ್ನು ಹೇಳಿ” ಹೋಮ್ಸ್‌ | +ನುಡಿದ; + +ಆಕೆ ಹೇಳತೊಡಗಿದಳು. | + +“ನನ್ನ ಹೆಸರು ಹೆಲನ್‌ ಸ್ಫೋನರ್‌. ನಾನು +ನನ್ನ ಮಲ ತಂದೆಯ ಜೊತೆಗೆ ವಾಸಿಸುತ್ತಿದ್ದೇನೆ. +ಅವನು ಸರ್ರೆಯ ಪಶ್ಚಿಮ ಗಡಿಯಲ್ಲಿರುವ +ರಾಯ್‌ಲಟ್‌ ಆಫ್‌ ಸೊ ೀಕ್‌ಮೋರನ್ನಿನ ವಂಶಕ್ಕೆ +ಸೇರಿದವ. ಒಂದು ಕಾಲಕ್ಕೆ ಇಂಗ್ಲಂಡಿನಲ್ಲೇ +ಅತ್ಯಂತ ಶ್ರೀಮಂತ ವಂಶವಾಗಿದ್ದ ರಾಯಕ್‌ +ಲಟ್ಸ್‌ ವಂಶದ ಆಸ್ತಿಗೆ ನನ್ನ ಮಲತಂದೆ +ಸದ್ಯ ಏಕೈಕ ವಾರಸುದಾರ, ಆದರೆ ಈಗ +ಆಸ್ತಿಯೆಲ್ಲ ಕೈಬಿಟ್ಟು ಹೋಗಿದೆ. ಹಿಂದಿನ +ನಾಲ್ಕೈದು ಜನ ವಾರಸುದಾರರು ಎಲ್ಲವನ್ನೂ +ಹಾಳು ಮಾಡಿದ್ದಾರೆ, ನನ್ನ ಮಲತಂದೆ ವಾರಸು +ದಾರನಾದಾಗ ಜೀವನ ಸಾಗಿಸಲು ತಾನು ಯಾವ +ದಾದರೊಂದು ವೃತ್ತಿ ಕೈಗೊಳ್ಳಬೇಕೆಂಬುದನ್ನ +ಮನಗಂಡ. ಆದ್ದರಿಂದ ಸಂಬಂಧಿಕನೊಬ್ಬನಿಂದ +ಸಾಲ ಪಡೆದು ಪೈದ್ಯಕೀಯ ಪದವಿ ಪಡೆದ. +ನಂತರ ಭಾರತಕ್ಕೆ ಹೋಗಿ ತನ್ನ ವೃತ್ತಿಯಲ್ಲಿ +ಸಾಕಷ್ಟು ಯಶಸ್ಸು ಗಳಿಸಿದ... ಆದರೆ ಒದು ' +ಬಾರಿ ಅವನ ಮನೆಯಲ್ಲಿ ಕಳ್ಳತನವಾಯಿತು. +ಆಗ ಸಿಟ್ಟಿನ ಭರದಲ್ಲಿ, ತನ್ನ ಸೇವಕನನ್ನು +ಹೊಡೆದು ಕೊಂದುಬಿಟ್ಟ, ನಂತರ ದೀರ್ಫ +ಕಾಲ ಶಿಕ್ಷೆ ಅನುಭವಿಸಿ ನಿರಾಶೆಯಿ`ಂದ ಇಂಗ್ಲಂಡಿಗೆ +ಮರಳಿ ಬಂದ, + +“ಭಾರತದಲ್ಲಿದ್ದಾಗ ಅವನು ನನ್ನ ವಿಧವೆ +ತಾಯಿಯನ್ನು ಮಂದಂವೆಯಾಗಿದ್ದ. ನನ್ನ ತಾಯಿ +ಮರಃ ಮದಂವೆಯಾದಾಗ ನಾನು ವಂಕಿ ನನ್‌. + + +sd had im Ni , + + + + + + + +Pe ಗಾ ಹಗು ಚ ತು + + + + + +ಇ ಟಟ 1 + + +8೦೪ + + +ಅವಳಿ ಸೋದರಿ ಜೂಲಿಯಾ ಕೇವಲ ಎರಡು +ವರ್ಷದವರಿದ್ದೆವು, ಆಗ ನನ್ನ ತಾಖಿಂಗೆ ವರ್ಷಕ್ಕೆ +ಒಂದು ಸಾವಿರ ಪೌಂಡುಗಳಿಗೂ ಹೆಚ್ಚಿನ +ಆದಾಯವಿತ್ತು. ಮದುವೆಯಾದ ನಂತರ ಈ +ಆದಾಯಕ್ಕೂ ಡಾ, ರಾಯ್‌ಲಟ್‌ ವಾರಸುದಾರ +ನಾದ: ತನ್ನಿಬ್ಬರು ಪುತ್ರಿಯರು - ಅಂದರೆ +ನಾವು ಮದುವೆಯಾದ ಮೇಲೆ ನಮಗೆ ಆ +ಆದಾಯಂದಲ್ಲಿ ಸಮ ಪಾಲು ಕೊಡಬೇಕೆಂದು +ನನ್ನ ತಾಯಿ ಒಪ್ಪಂದ ಮಾಡಿಕೊಂಡಿದ್ದಳು. +ನಾವೆಲ್ಲರೂ ಇಂಗ್ಲಂಡಿಗೆ ಮರಳಿ ಬಂದ ಕೆಲ +ತಿಂಗಳಂಗಳಲ್ಲೇ ನನ್ನ ತಾಯಿ ರೇಲ್ವೇ +ಅಪಘಾತಕ್ಕೆ ಬಲಿಯಾದಳಂ -- ಅದಂ ಎಂಟು +ವರ್ಷಗಳ ಹಿಂದೆ. ನಂತರ ಡಾ. ರಾಯ್‌ಲಟ್‌ +ಲಂಡನ್ನಿನಕ್ಷನ ತನ್ನ ವೈದ್ಯಕೀಯ ವೃತ್ತಿಗೆ +ಶರಣು ಹೊಡೆದು ನಮ್ಮಿಬ್ಬರನ್ನು ಕರೆದಂ +ಕೊಂಡಂ ಸೊ ಶೀಕ್‌ ಮೋರನ್ನಿನ ತನ್ನ ವಂಶಜರ +ನಿವಾಸದಲ್ಲಿ ಬಂದಂ ವಾಸಿಸತೊಡಗಿದ, ಜೀವನ +ಸಾಗಿಸಲಂ ಸಾಕಾಗುವಷ್ಟಿದ್ದ ನನ್ನ ತಾಯಿ ಬಿಟ್ಟು +ಹೋಗಿದ್ದ ಹಣದಿಂದಾಗಿ ನಾವು ಅತ್ಯಂತ +ಸಂಖಿಗಳೆಂದುಕೊಂಡಿದ್ದೆ ವು. + +“ಆದರೆ ಏತನ್ಮಧ್ಯೆ ನನ್ನ ಮಲ ತಂದೆ ಬಹಳ +ಬದಲಾದ, ಎಲ್ಲರೊಂದಿಗೆ ವಿನಾಕಾರಣ ಜಗಳ + + +ಕಾಯತೊಡಗಿದ, ಹೊಡೆದಾಟಗಳಾಗುತ್ತಿದ + +ಕ +ಪ್ರಸಂಗಗಳೂ ಉಂಟಂ.. ಹೀಗಾಗಿ ಇಡೀ ಊ +ನಲ್ಲಿ ಅವನನ್ನು ಮಾತನಾಡಿಸುವುದಿರಲ್ಲಿ, + + +ಎಲ್ಲರೂ ಅವನನ್ನು ಕಂಡರೆ ಹೆದರಿ ದೂರ ಸರಿ +ಯುತ್ತಾರೆ, ಬಲಿಷ್ಠನಾದ ಆತ ಸಿಟ್ಟು ಬಂದಾಗ +ಏನಂ ಮಾಡುತ್ತಾನೆಂದೇ ಹೇಳಲಿಕ್ಕಾಗದು. +ಆದರೆ ಜಿಪ್ಸಿಗಳ ಮೇಲೆ ಅವನಿಗೆ ಅದೇನು +ಮೋಹವೋ ಗೊತ್ತಿಲ್ಲ. ಅವರಿಗೆ ತನ್ನ ಎಸ್ಸೆ ೇಟಿ- +ನಲ್ಲಿ ಟೆಂಟುಗಳನ್ನು ಹಾಕಿಕೊಂಡು ವಾಸಿಸಲಂ +ಅನುಮತಿ ಕೊಡುತ್ತಾನೆ. ಅವರೊಡನೆ ವಾರ +ಗಟ್ಟಲೆ ಅಲೆಯಲೂ ಹೋಗುತ್ತಾನೆ. ಭಾರತ +ದಿಂದ ಪ್ರಾಣಿಗಳನ್ನು ತರಿಸಿ ಸಾಕುವುದು ಅವನ +"ಇನ್ನೊಂದು ಹವ್ಯಾಸ, ಈಗ ಅವನ ಬಳಿ + + +ಕಸ್ತೂರಿ, ಡಿಸಂಬರ್‌ ೧೯೮೭ ಹ್‌ +ಸಾ + + +a ೫ *್‌ ಕ್ಯಾ ಆ. Ro +ಜಹಾ aS ಜು... + + +ಒಂದರಿ ಚಿರತೆ ಹಾಗೂ ಒಂದು ವಂಿಂಗವಿದೆ; +ಅವೆರಡೂ ಜನರನ್ನು ಹೆದರಿಸಂತ್ತ ಎಸ್ಟೇಟಿನ +ತುಂಬ ಓಡಾಡುತ್ತಿರಂತ್ತವೆ, + +“ಇಂಥ ಪರಿಸ್ಥಿತಿಯಲ್ಲಿ ನನ್ನ ಹಾಗೂ ಜೂಲಿ” +ಯಾಳ ಜೀವನ ಹೇಗಿತ್ತೆಂಬುದನ್ನು ನೀವು ಊಹಿಸ +ಬಹುದು. ನಮ್ಮ್‌ ಮನೆಯಲ್ಲಿ ಕೆಲಸ ಮಾಡಲಂ +ಯಾವ 'ಆಳೂ ಸಿದ್ಧವಿರಂತ್ತಿರಲಿಲ್ಲವಾಗಿ ಎಲ್ಲ +ಕೆಲಸಗಳನ್ನೂ ನಾವೇ ಮಾಡಬೇಕಿತ್ತು; +ಜೂಲಿಯಾ ಸಾಯಂವ ವೇಳೆಗೆ ಕೇವಲ +ಮೂವತ್ತು ವರ್ಷ ವಯಸ್ಸಿನವಳು, ಆದರೂ +ತಲೆಗೂದಲೆಲ್ಲ ನರೆತಿದ್ದವು. ಈಗ ನಸ್ನದೂ +ಅದೇ ಪರಿಸ್ಥಿತಿ,” + +“ಅಂದರೆ, ನಿಮ್ಮ ಸೋದರಿ ಜೂಲಿಯಾ ತೀರಿ +ಕೊಂಡಿದ್ದಾಳಿಯೇ?” ಹೋಮ್ಸ್‌ ಕೇಳಿದ, + +“ಹೌದು ಎರಡು ವರ್ಷಗಳ ಹಿಂದೆಯೇ +ತೀರಿಕೊಂಡಳು. ಆಕೆಯ ಸಾವಿನ ಬಗ್ಗೆಯೇ +ನಾನಂ ನಿಮಗೆ ಹೇಳಲಿಚ್ಛಿಸುವುದು. ಸಾವಿಗೆ +ಕೆಲವೇ ವಾರಗಳ ಮುನ್ನ ಆಕೆಯ ಮದು- +ವೆಯಂ ನಿಶ್ಚಿತಾರ್ಥ ಇಗಿತ್ತು. ನಮಗೆ ಬೇರೆ +ಸ್ನೇಹಿತರಾರೂ ಇಲ್ಲದ್ದರಿಂದ ಆಗೀಗ ನಮ್ಮ +ತಾಯಿಯ ಸೋದರಿ ಹೋನೋರಿಯಾ ವೆಸ್ಟ್‌ +ಫೇಲಳ ಮನೆಗೆ ಕೆಲ ದಿನಗಳ ಭೆಟ್ಟಿ ಕೊಡಲು +ನಮಗೆ ಡಾ. ರಾಯ್‌ಲಟ್‌ ಅನುಮತಿ ಕೊಡಂ +ಜೂಲಿಯಾ ಎರಡು ವರ್ಷಗಳ ಹಿಂದೆ +ಸ್‌ ಹಬ್ಬಕ್ಕೆ ಅಲ್ಲಿ ಹೋಗಿದ್ದಾಗ +ಕಾಪಡೆಯ ಮೇಜರ್‌ ನೊಬ್ಬನ ಪರಿಚಯವಾಗಿ +ಬ್ಬರೂ ಮದುವೆಯಾಗಲು ನಿರ್ಧರಿಸಿದರು. +ಈ ಸುದ್ದಿ ತಿಳಿದ +ವೆತ್ತಲಿಲವಾದರೂ ಮದುವೆಗೆ ಕೇವಲ ಎರಡು +ವಾರಗಳು ಉಳಿದಿರುವಾಗ ಆ ಭಯಂಕರ ಘಟನೆ +ಸಂಭವಿಸಿ ನಾನಂ ಒಬ್ಬಂಟಿಯಾಗುವಂತಾ- +ಯಿತ.” + +ಇದನ್ನೆಲ್ಲ ಕಣ್ಣು ಮಂಚ್ಹಿಕೊಂಡಂ ಶಾಂತಚಿತ್ತ +ದಿಂದ ಆಲಿಸುತ್ತ ಕುಳಿತಿದ್ದ ಹೋಮ್ಸ್‌ + + +ಲ್‌ Ce < +ಬ! 0 +ತ + + +ತತ್ರ + + +ನನ್ನ ಮಲ ತಂದೆ ಆಕ್ಷೇಪ . + + + + + +ಟಟ ಕೂಚು LS : ೯೯” + + +ಕಣ್ತೆರೆದು “ಆ ಘಟನೆಯ ವಿವರಗಳನ್ನೆಲ್ಲ ಚಾಚೂ + + +ಚರ್ಚ್‌ + + +ತಪ್ಪದೆ ಹೇಳಿ” ಎಂದ. + +ಸ್ಫೋನರ್‌ ಮುಂದಂವರೆಸಿದಳಂ: “ಮನಸ್ಸಿನ +ಮೇಲೆ ಆ ಘಟನೆಗಳೆಲ್ಲ ಅಳವಾಗಿ ಮೂಡಿವೆ: +ನಾವು 'ಈಗ ವಾಸಿಸುವ ವಂನೆಯ ಒಂದು ಭಾಗ +ಮಾತ್ರ ವಾಸಕ್ಕೆ ಯೋಗ್ಯವಾಗಿದೆ. ಈ ಭಾಗದ +ಕೆಳಗಿನ ಅಂತಸ್ತಿನಲ್ಲಿ ಮೂರಂ ಮಲಗುವ +ಕೋಣೆಗಳಿವೆ. ಮೊದಲನೆಯದು ನನ್ನ ಮಲ +ತಂದೆಯದಾಗಿದ್ದು » ಕೊನೆಯದು ನನ್ನದು. +ನಡುವಿನ ಕೋಣೆಯೇ ನನ್ನ ಸೋದರಿಯ +ದಾಗಿತ್ತು. ಒಂದರ ಪಕ್ಕ ಇನ್ನೊಂದಿರುವ ಈ +ಮೂರು ಕೋಣೆಗಳ ಮಧ್ಯ ಸಂಪರ್ಕವಿರಲಿಲ್ಲ. +ಆದರೆ ನಾನು ನನ್ನ ಕೋಣೆಗೆ ಹೋಗಬೇಕಾದರೆ +ಉಳಿದೆರಡು ಕೋಣೆಗಳನ್ನು ದಾಟಿಯೇ ಹೋಗ + + +ಬೇಕು. ಮೂರೂ ಕೋಣೆಗಳಿಗೆ ಹಿಂದಿನ +ಹುಲ್ಲುಹಾಸಿನ ಆಂಗಳ ಕಾಣುವಂತೆ ಕಿಟಕಿ +ಗಳಿದ್ದವು. + + +“ಆ ಭಯಂಕರ ಘಟನೆ ಸಂಭವಿಸಿದ ದಿನ ಡಾ. +ರಾಯ್‌ಲಟ್‌ ಬೇಗನೆ ತನ್ನ ಕೋಣೆಗೆ ಹೋಗಿದ್ದ. +ಆದರೆ ಅವನಿನ್ನೂ ಮಲಗಿರಲಿಲ್ಲವೆಂಬುದು +ನಮಗೆ ಗೊತ್ತಿತ್ತು. ಅವನು ಸೇದಂತ್ತಿದ್ದ +ಇಂಡಿಯನ್‌ ಸಿಗಾರಿನ ಕಟುವಾಸನೆ ಪಕ್ಕ +ದಲ್ಲಿಯೇ ಇದ್ದ ಜೂಲಿಯಾಳ ಕೋಣೆಗೂ +ನುಗ್ಗುತ್ತಿತ್ತು. ಆಕೆಗೆ ಆ ಸಿಗಾರಿನ ವಾಸನೆ +ಹಿಡಿಸುತ್ತಿರಲಿಲ್ಲ. ಆದ್ದರಿಂದ ಆಕೆ ಎದ್ದು ನನ್ನ +ಕೋಣೆಗೆ ಬಂದಳು. ಸಲ್ಪ ಹೊತ್ತು ನಾವು +ಆಕೆಯ ಮದುವೆಯ ಬಗ್ಗೆ ಮಾತನಾಡಂತ್ತ +ಕುಳಿತೆವು. ರಾತ್ರಿ ಹನ್ನೊಂದು ಗಂಟೆಗೆ +ಜೂಲಿಯಾ ಎದ್ದು ಹೊರಡುವ ಮುನ್ನಿ ಕೇಳಿ- +ದಳು. + +““ಹೆಲನ್‌ ಕಳೆದ ಕೆಲ ದಿನಗಳಿಂದ ಬೆಳಿಗ್ಗೆ +ಸುಮಾರು ಮೂರು ಗಂಟೆಯ ಹೊತ್ತಿಗೆ ನನಗೆ +ಪಕ್ಕದ ಕೋಣೆಯಿಂದಲೋ, ಹೊರಗೆ ಅಂಗಳ +ದಿಂದಲೋ ಯಾರೋ ಸಿಳ್ಳು ಹಾಕಿದ ಶಬ್ದ ಕೇಳಿ +ಬರುತ್ತಿದೆ. ನಿನಗೂ ಕೇಳಿಸಿರಬೇಕಲ್ಲವೆ.' + +““ಇಲ್ಲವಲ್ಲ, ಬಹುಶಃ ನಾನು ನಿನಗಿಂತ ಹೆಚ್ಚು +376-14 + + +ಇ ಹಾವು-ಹಗ್ಗ + + +೧೦೫ + + +ಗಾಢ ನಿದ್ರೆ ಮಾಡಂತ್ತಿರಬೇಕು. ಅಥವಾ ಇದಂ +ಹೊರಗೆ ಎಸ್ಟೇಟ್‌ನಲ್ಲಿರುವ ಜಿಪ್ಸಿಗಳ ಕುಂಟು +ಚೇಷೆ ಸ್ಲಿಯಿದ್ದರೂ ಇರಬಹುದು.' + +““ಹಾಗೇ ಇರಬೇಕು. ಹೋಗಲಿ ಬಿಡು. +ಇದೇನು ಅಂಥ ದೊಡ್ಡ ಸಂಗತಿಯಲ್ಲ' ಎಂದಂ +ಹೇಳಿ ಜೂಲಿಯಾ ತನ್ನ ಕೋಣೆಗೆ ಹೋದಳು. + +“ಅಂದು ರಾತ್ರಿ ಯಾಕೋ ಏನೋ, ನಿದ್ರೆ ನನ್ನ +ಬಳಿ ಸುಳಿಯಲಿಲ್ಲ. ಹೊರಗೆ ಭಾರಿ ಮಳೆ ಗಾಳಿ +ಆರಂಭವಾಗಿತ್ತು. ಎಷ್ಟೋ ಸಮಯದ ನಂತರ +ಒಮ್ಮೆಲೆ ಜೂಲಿಯಾ ಜೋರಾಗಿ ಅರಚಿ +ಕೊಂಡದ್ದು ಕೇಳಿಸಿತು. ತಟ್ಟನೆ ಎದ್ದು ಹೊರ +ಗೋಡಿದೆ. ಆದರೆ ನಾನು ಹೊರಗೆ ಹೋಗಲು +ನನ್ನ ಕೋಣೆಯ ಬಾಗಿಲ ತೆರೆಯುವಾಗ ಆಕೆ +ವಿವರಿಸಿದ್ದಂಥ ಸಿಳ್ಳಿನ ಶಬ್ದ - ನಂತರ ಠಣ್‌ +ಎಂಬ ಸಪ್ಪಳ ಕೇಳಿಸಿತು. ನಾನು +ಬಂದಾಗ ಜೂಲಿಯಾಳ ಕೋಣೆಯು ಬಾಗಿಲು +ತೆರೆದಿತ್ತು. ಬಾಗಿಲಲ್ಲಿ ಆಕೆ ನಿಂತಿದ್ದಳು. +ಅವಳ ವಜಣಖ ಗಾಬರಿಯಿಂದ ನಿಸ್ತೇಜ +ವಾಗಿತ್ತಿ. ಮತ್ತೇರಿದವರಂತೆ ಓಲಾಡು +ತ್ತಿದ್ದಳು, ನಾನು ಓಡಿ ಹೋಗಿ ಅವಳನ್ನು +ಗಟ್ಟಿಯಾಗಿ ಹಿಡಿದುಕೊಂಡೆ, ಅದರೆ ಅಷ್ಟ + + +ಹೊರ + + +ರಲ್ಲೇ. ಕುಸಿದಂಬಿದ್ದಳು. ತೀವ್ರ ನೋವಿ +ನಿಂದ ಹೊರಳಾಡುತ್ತಿದ್ದ ಆಕೆ "ಅಯ್ಯೋ + +"ವರೆ! ಹೆಲನ್‌! ಆ ಉದ್ದನೆಯಂ +ಪಟ್ಟಿ! ಚುಕೆ A ಗಳಿದ್ದ ಆ ಪಟ್ಟಿ! ’ ಎನ್ನುತ್ತ + + +ಡಾ. ರಾಯ್‌ಲಟ್‌ನ ಕೋಣೆಯತ್ತ ಕೈ + + +ತೋರಿದಳು. ಅಷ್ಟರಲ್ಲಿ ಆಕೆಯ ನೋವು ತೀವ್ರ + + +ವಾಯಿತು. ನಾನು ನನ್ನ ಮಲತಂದೆಯನ್ನು +ಕೂಗುತ್ತ ಅವನ ಕೋಣೆಯತ್ತ ಹೊರಟಿ. + + +ಆದರೆ ಅವನಾಗಲೆ? ಹೊರಬಂದಿದ್ದ. ಅವನು +ಜೂಲಿಯಾಳ ಬಳಿ ಹೋದಾಗ ಅವಳು ಪ್ರಜ್ಞಾ +ಹೀನಳಾಗಿದ್ದಳು. ತಕ್ಷಣ ಅವನು ವೈದ್ಯಕೀಯ +ಚಿಕಿತ್ಸೆಗೆ ತೊಡಗಿದರೂ ಪ್ರಯೋಜನವಾಗಲಿಲ್ಲ. +ಕೊನೆಗೂ ಪ್ರಜ್ಞೆ ಮರಳಲೇ ಇಲ್ಲ. ಸಾಯುವಾಗ +ಆಕೆಯ ಎಡಗೈಯಲ್ಲಿ ಕಡ್ಡಿಪೆಟ್ಟೆಗೆ, ಬಲಗೈ + + + + + +೧೦೬ ಕಸೂರಿ, ಡಿಸೆಂಬರ್‌ ೧೯೮೭೫ 1 1 + + +ಯಲ್ಲಿ ಗೀರಿದ್ರ ಬೆಂಕಿಕದ್ದಿ ಇದ್ದವು.” + +“ಅಂದರೆ ಸಾಯುವ ಮುನ್ನ ಆಕೆ ಕಡ್ಡಿ +ಗೀರಿದ್ದಳೆಂದಂತಾಯಿತು. ಇರಲಿ, ಇದರ ಬಗ್ಗೆ +ಕೋರೋನರ್‌ ಏನು ಹೇಳಿದ?” + +“ಅವನು ಆಕೆಯ ಕೋಣೆಯ ಮೂಲೆ +ಮೂಲೆಯನ್ನೂ ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸಿದ. +ಸುತ್ತಮಂತ್ತಲ ಪ್ರದೇಶದಲ್ಲಿ ಡಾ. ರಾಯ್‌ +ಲಟ್‌ನ ಬಗ್ಗೆ ಅಷ್ಟು ಒಳ್ಳೆಯ ಅಭಿಪ್ರಾಯ +ಇಲ್ಲದಿರುವುದರಿಂದ ಈ ಕಾರ್ಯವನ್ನು ಬಲು +ಎಚ್ಚರಿಕೆಯಿಂದ ಮಾಡಲಾಗಿತ್ತು. ಆದರೆ ಏನೂ +ಸುಳಿವು ಸಿಗಲಿಲ್ಲ. ವಿಷ ಪ್ರಯೋಗವಾಗಿದೆಯೇ +ಎಂಬುದನ್ನೂ ಪರಿಶೀಲಿಸಲಾಯಿತು. ಅದರ +ಲ್ಲಿಯೂ ಏನೂ ಗೊತ್ತಾಗಲಿಲ್ಲ. ಆದ್ದರಿಂದ ಆಕೆ +ಮಾನಸಿಕ ಆಘಾತದಿಂದ ಸತ್ತಿರಬೇಕೆಂಬುದು +ನನ್ನ ಅಭಿಪ್ರಾಯ.” + +“ಮತ್ತೆ ಆ ಚುಕ್ಕೆ ಚುಕ್ಕೆಯ ಉದ್ದನೆಯ +ಪಟ್ಟಿಯ ಬಗ್ಗೆ ನೀವೇನು ಹೇಳುತ್ತೀರಿ?” +ಹೋಮ್ಸ್‌ ಕೇಳಿದ. + +“ಅದು ಆಕೆ ಮಾನಸಿಕ ಅಸಮತೋಲನದಿಂದ +ಬಡಬಡಿಸಿದ್ದಾಗಿರಬಹುದು. ನಮ್ಮ ಎಸ್ಟೇಟ್‌ +ನಲ್ಲಿರುವ ಜಿಪ್ಪಿಗಳು. ಚುಕ್ಕೆಗಳಿರುವ ಕರ +ವಸ್ತ್ರಗಳನ್ನು ತಲೆಗೆ ಸುತ್ತಿಕೊಳ್ಳುತ್ತಾರೆ. ಅದು +ಆಕೆಗೆ ನೆನಪಾಗಿರಬಹುದು, ಇಷೆ ಶೈ” + +ಆಕೆಯ ಉತ್ತರದಿಂದ ಹೋಮ್ಸ್‌ ತೃಪ್ತ +ನಾದಂತೆ ಕಾಣಲಿಲ್ಲ. ಆದರೂ ತಲೆಯಲ್ಲಾಡಿಸಿ +“ಹೂಂ, ನಿಮ್ಮ ಕಥೆ ಮುಂದುವರಿಸಿ” ಎಂದ. + +“ಆ ಘಟನೆ ಸಂಭವಿಸಿ ಈಗ ಎರಡು ವರ್ಷ +ವಾಗಿದೆ. ಇತ್ತೀಚಿಗೆ ಪರ್ಸಿ ಆರ್ಮಿಟೇಜ್‌ +ಎಂಬವನೊಡನೆ ನನ್ನ ಮದುವೆ ನಿಶ್ಚಯವಾಗಿದೆ. +ನನ್ನ ಮಲತಂದೆ ಈಗಲೂ ಆಕ್ಷೇಪವೆತ್ತಿಲ್ಲ. +ಆದರೆ ಈಗ ಎರಡು ದಿನಗಳ ಹಿಂದೆ ನಾವು +ವಾಸಿಸುವ ಮನೆಯ ಭಾಗವನ್ನೂ ದುರಸ್ತಿ +ಮಾಡಲು ಆರಂಭಿಸಿದ್ದು ನನ್ನ ಕೋಣೆಯ +ಗೋಡೆಯನ್ನು ಕೆಡವಿದ್ದಾರೆ. ಆದ್ದರಿಂದ +ಈಗ. ನಾನು ನನ್ನ ಸೋದರಿಯ ಕೋಣೆ- + + + + + +ಶಾ ಹ! +ಯಲ್ಲಿ ಮಲಗೆಲಾರಂಭಿಸಿದ್ದೆ ನೆ. ನಿನ್ನೆ ರಾತ್ರಿ: +ಜೂಲಿಯಾಳ ಸಾವಿನ ಬಗ್ಗೆಯೇ ಯೋಚಿ- +ಸುತ್ತ ಮಲಗಿದ್ದೆ. ಸುತ್ತಮುತ್ತಲೆಲ್ಲ +ನಿಶ್ಯಬ್ದ ವಾತಾವರಣವಿತ್ತು. ಆಗ ಒಮ್ಮೆಲೇ +ಸಣ್ಣ ಸಿಳ್ಳಿನ ಶಬ್ದ ಕೇಳಿಬಂದಾಗ ನನ್ನ ಸ್ಥಿತಿ +ಹೇಗಾಗಿರಬೇಡ! ತಟ್ಟನೆದ್ದು ಕಡ್ಡಿ ಗೀರಿದೆ. +ಏನೂ ಕಾಣಿಸಲಿಲ್ಲ. ನಂತರ ರಾತ್ರಿಯಿಡೀ ನನಗೆ +ನಿದ್ರೆ ಹತ್ತಿಲ್ಲ. ಬೆಳಗಾದ ತಕ್ಷಣ ನಿಮ್ಮನ್ನು +ಭೆಟ್ಟಿಯಾಗಲು ಧಾವಿಸಿ ಬಂದಿದ್ದೇನೆ.” + +“ಇದೆಲ್ಲ ವಿಚಿತ್ರವೆನಿಸುತ್ತದೆ, ಎಲ್ಲವನ್ನೂ +ಸಂಪೂರ್ಣ ತಿಳಿದುಕೊಳ್ಳಬೇಕಾದ್ದು ಅವಶ್ಯ, +ಅಂದ ಹಾಗೆ ಇಂದು ನಾನು ನಿಮ್ಮ ಮಲಂತಂದೆಗೆ +ಗೊತ್ತಿಲ್ಲದಂತೆ ನಿಮ್ಮ ಮನೆಗೆ ಬಂದು ಪರೀಕ್ಷೆ +ನಡೆಸಲು ಸಾಧ್ಯವಾಗಬಹುದೆ?” + +“ಓಹೋ ಆಗಲಿ. ಹೇಗೂ ಅವನು ಇಂದರಿ +ಊರಲ್ಲಿಲ್ಲ.” + +“ಒಳ್ಳೆಯದಾಯಿತು. ಹಾಗಾದರೆ ನಾವು +ಮಧ್ಯಾಹ್ನ ಅಲ್ತಿಗೆ ಬರುತ್ತೇವೆ.” + +ಆಕೆ ಕೃತಜ್ಞತೆ ಸಲ್ಲಿಸಿ ಹೊರಟು +ಹೋದಳು, ನಂತರ ನಾವಿಬ್ಬರೂ ಇದರ +ಬಗ್ಗೆಯೇ ಮಾತನಾಡುತ್ತ ಕುಳಿತೆವು. ಕೆಲ +ನಿಮಿಷಗಳಲ್ಲೇ ಧಡಾರೆಂದು ಬಾಗಿಲು +ತೆರೆದುಕೊಂಡಿತು. ಹೊರಗೆ ದೈತ್ಯ ವ್ಯಕ್ತಿಯೊಬ್ಬ +ನಿಂತಿದ್ದ. ವಯಸ್ಸಾಗಿದ್ದರೂ ಅವನು ಸಾಕಷ್ಟು +ಶಕ್ತಿಶಾಲಿಯಾಗಿದ್ದ * + +“ನಿಮ್ಮಿಬ್ಬರಲ್ಲಿ ಹೋಮ್ಸ್‌ ಯಾರು?” ಆತ +ಕೇಳಿದ, + +“ನಾನೇ ಸರ್‌, ದಯವಿಟ್ಟು ಕುಳಿತುಕೊಳ್ಳಿ.” + +“ಆದರ ಅವಶ್ಯಕತೆಯಿಲ್ಲ. ನಾನು ಡಾ. +ರಾಯ್‌ಲಟ್‌. ಇಲ್ಲಿಗೆ ಹೆಲನ್‌ ಬಂದಿದ ಳೆಂದು +ನನಗೆ ಗೊತ್ತಾಗಿದೆ. ಆಕೆ ನಿಮಗೆ ವಿನೇನು +ಹೇಳಿದ್ದಾಳೆ?” + +ಹೋಮ್ಸ್‌ ಆತನ ಮಾತುಗಳನ್ನು ಕೇಳಿಸಿ +ಕೊಂಡಿಲ್ಲವೆಂಬಂತೆ “ಹೊರಗೆ ತುಂಬ ಚಳಿ +ಅಲ್ಲವೇ?” ಎಂದ, 4 + + +ಷಡ + + + + + +೩೬ + + +ಗ್ಗ + + +ಸ” + + +aN +NM KN + + + + + +ರಾಯ್‌ಲಟ್‌ನ + + +ಡಾ, ಸಿಟ್ಟು ನೆತ್ತಿ +ಗೇರಿತು. “ನನ್ನನ್ನು ಮೂರ್ಯನಾಗಿಸಬೇಕೆಂದು +ಕೊಂಡೆಯಾ? ನಿನ್ನ ಬಗ್ಗೆ ನನಗೆಲ್ಲಾ ಗೊತ್ತಿದೆ. +ನನ್ನ ವ್ಯವಹಾರದಲ್ಲಿ ನೀನು ಕೈ ಹಾಕಬೇಡ, +ಈ ರಾಯರ್‌ಲಟ್‌ ಬಹಳ ಅಪಾಯಕಾರಿ, ತಿಳಿ +ದುಕೋ” ಎಂದವನೇ ಆತ ಬಂದಷ್ಟೇ ವೇಗ +ದಿಂದ ಹೊರನಡೆದ. + +ಆತ ಅತ್ತ ಹೋಗುತ್ತಲೇ ಹೋಮ್ಸ್‌ ಗಹ +ಗಹಿಸಿ ನಕ್ಕು, “ವ್ಯಾಟ್ಸನ್‌, ನನಗೆ ಸ ಲ್ಪ ಕೆಲಸ +ವಿದೆ, ಹೋಗಿಬರುತ್ತೇನೆ” ಎಂದವನೇ ಎದ್ದು +ಹೋದ. + +ಅವನು ತಿರುಗಿ ಬಂದಾಗ ಮಧ್ಯಾಹ್ನ +ಸುಮಾರು ಒಂದು ಗಂಟೆಯಾಗಿತ್ತು. ಕೈಯಲ್ಲಿ +ಏನೇನೋ ಗೀಚಿದ್ದ ಒಂದು ನೀಲಿ ಹಾಳೆಯಿತ್ತು. + +“ನಾನು ಡಾ. ರಾಯ್‌ಲಟ್‌ನ ಹೆಂಡತಿ +ಮೃತ್ಯುಪತ್ರವನ್ನು ಪರಿಶೀಲಿಸಿದ್ದೇನೆ. ಆಕೆ +ಸತ್ತಾಗ ಅವಳ ವಾರ್ಷಿಕ ಆದಾಯ ಸುಮಾರು +೧೧೦೦ ಪೌಂಡುಗಳಷ್ಟಿತ್ತು. ಈಗ ಅದಂ ೭೫೦ +ಪೌಂಡುಗಳಿಗಿಳಿದಿದೆ. ಅಂದರೆ ಅವಳ ಇಬ್ಬರೂ +ಹುಡುಗಿಯರು ಮದುವೆ��ಾಗಿ ತಲಾ ೨೫೦ +ಪೌಂಡುಗಳ ವಾರ್ಷಿಕ ಆದಾಯಕ್ಕೆ ಹಕ್ಕುದಾರ + + +ರಾಗಬಹುದಂ. ಆದರೆ ಹೀಗಾದರೆ ಉಳಿಯು +ವುದು ೨೫೦ ಪೌಂಡುಗಳ ಆದಾಯ ಮಾತ್ರ. + + +ಇದು ಡಾ. ರಾಯ್‌ಲಟ್‌ನಿಗೆ ಸಾಲದಂ. ಆದ್ದ +ರಿಂದಲೇ ಈ ವಿಚಿತ್ರ ವ್ಯವಹಾರಕ್ಕೆ ಆತ ಕೈ +ಹಾಕಿರಬೇಕೆಂದು ತೋರುತ್ತದೆ. ನ +ಹೋಗೋಣ. ಹಾಗೆಯೇ ನಿನ್ನ ರಿವಾಲ್ವರನ್ನು +ತೆಗೆದುಕೋ” ಎಂದ. + +ಇಬ್ಬರೂ ಹೊರಟು ಸ್ಟೋಕ್‌ ಮೋರನ್‌ +ತಲಪಿದೆವು. ದಾರಿಯುದ್ದಕ್ಕೂ ಹೋಮ್ಸ್‌ ಗಾಢ +ಆಲೋಚನೆಯಲ್ಲಿ ಮುಳುಗಿದ್ದ. + +ಸ್ಫೋಕ್‌ಮೋರನ್ನಿನಲ್ಲಿ ಹೆಲನ್‌ ಸ್ಫೋನರ್‌ +ನವನ್ನು ಬರಮಾಡಿಕೊಂಡ ನಂತರ ಹೋಮ್ಸ್‌ +ಡಾ, ರಾಯ್‌ಲಟ್‌ ನಮ್ಮ ಮನೆಗೆ ಬಂದ.ದನ್ನು +ಹೇಳಿ, “ಇಂದು ನೀವು ಅವರನ್ನು ಭೆಟ್ಟಿಯಾಗ + + +` ಹಾವು-ಹಗ್ಗ + + +೧೦೭ + + +ದಿರುವುದೇ ಒಳ್ಳೆಯದು.” ಎಂದರಿ ಸೂಚಿಸಿದ. + +ನಂತರ ಹೋಮ್ಸ್‌ ಹೊರಗಿನಿಂದ ಮನೆಯೆಲ್ಲ +ವನ್ನೂ ಪರೀಕ್ಷಿಸಿದ. ಹೆಲನ್‌ಳ ಕೋಣೆಯಿದ್ದ +ಭಾಗವನ್ನು ದಂರಸ್ತಿ ಮಾಡಿಸುವ ಅವಶ್ಯಕತೆ +ಯಿದ್ದಂತೆ ತೋರಲಿಲ್ಲ. ಹೊರಗಿನಿಂದ, ಮುಚ್ಚಿದ್ದ +ಕಿಟಕಿಗಳನ್ನೂ ಪರಿಶೀಲಿಸಿ ಯಾರೂ ಒಳಗೆ +ಹೋಗಲು ಸಾಧ್ಯವಿಲ್ಲವೆಂಬುದನ್ನು ಖಚಿತಪಡಿಸಿ +ಕೊಂಡ ನಂತರ ಒಳಗೆ ಹೋದೆವು. ಹೋಮ್ಸ್‌ +ನೇರವಾಗಿನಡುವಿನ ಕೋಣೆಗೆ ನಡೆದ, ಅಲ್ಲಿ +ಕೆಲ ನಿಮಿಷಗಳ ವರೆಗೆ ಎಲ್ಲವನ್ನೂ ಮೌನವಾಗಿ +ಅವಲೋಕಿಸಿದ. ಕೊನೆಗೆ ಮೇಲೆ ಗೋಡೆಯಿಂದ +ಇಳಿಬಿದ್ದಿದ್ದ ಹನ್ಗದತ್ತ ಕೈ ತೋರಿಸಿ “ಅದೇನು +ಆಳುಗಳನ್ನು, ಕರೆಯುವ ಗಂಟೆಯ ಹಗ್ಗವೆ?” +ಎಂದು ಕೇಳಿದ. + +“ಹೌದು. ಅದನ್ನು ಡಾ. ರಾಯ್‌ಲಟ್‌ ಹಾಕಿಸಿ +ದ್ದಾನೆ” ಹೆಲನ್‌ ಉತ್ತರಿಸಿದಳು. ಆ ಹಗ್ಗದ +ತುದಿ ಸರಿಯಾಗಿ ವಂಂಜದ ಬಂಲಿದ್ದ ತಲೆದಿಂಬಿನ +ಮೇಲೆ ಇಳಿಬಿದ್ದಿತ್ತು. + +“ಅದರ' ಅವಶ್ಯಕತೆ ಇರಲಿಲ್ಲವೆಂದಂ ತೋರು +ತ್ತದೆ” ಎನ್ನತ್ತ ಹೋಮ್ಸ್‌ ತನ್ನ ಭೂತಗನ್ನಡಿ +ಹಿಡಿದು ನೆಲವನ್ನು ಪರೀಕ್ಷಿಸತೊಡಗಿದ. ಅದೇ +ರೀತಿ ಗೋಡೆ ಮತ್ತು ವಂಂಚಗಳನ್ನೂ ಪರೀಕ್ಷಿ +ಸಿದ. ಕೊನೆಗೆ ಆ ಹಗ್ಗವನ್ನೊಮ್ಮೆ ಎಳೆದಂ +ನೋಡಿದ. + +“ಅರೆ, ಇದು ಗಂಟೆಯಲ್ಲವಲ್ಲ!” ಎಂದ. + +“ಅಂದರೆ?” + +“ಸುಮ್ಮನೆ ಈ ಹಗ್ಗವನಲ್ನಿ ಇಳಿಬಿಟ್ಟಿ ದ್ದಾರೆ, +ಅಲ್ಲದೆ ಈ ಎರಡು ಕೋಣೆಗಳ ನಡುವೆ ಮಾಳಿಗೆಗೆ +ಸಮೀಪ ಒಂದು ಕಿಟಕಿಯಿದೆಯಲ್ಲ. ಎಷ್ಟು +ನಮಗೂ ಅದು ವಿಚಿತ್ರವಾಗಿಯೆ +ತೋರಿತು. ಎರಡೂ ಕೋಣೆಗಳ ನಡಂವೆ ವೇಲೆ +ಗೋಡೆಯಲ್ಲಿ ಚಿಕ್ಕ ಕಿಟಕಿಯಂಥ ಒಂದು ಕಿಂಡಿ +ಕೊರೆದು ಅಲ್ಲಿಂದ ಆ ಹಗ್ಗವನ್ನು ಇಳಿಬಿಡಲಾ +ಗಿತ್ತು. “ಈ ಬದಲಾವಣೆಗಳೆಲ್ಲ ಇತ್ತೀಚಿನ ಕೆಲ +ವರ್ಷಗಳಲ್ಲಿ ಆದಂಥವು” ಹೆಲನ್‌ ಹೇಳಿದಳಂ. + + + + + + + + + + + +“ಇರಬಹುದಂ. ನಾವೀಗ ಡಾ. ರಾಯ್‌ಲಟ್‌ನ +ಕೋಣೆಗೆ ಹೋಗೋಣ” ಎಂದ ಹೋಮ್ಸ್‌. +ಅವನ ಕೋಣೆಯನ್ನು ಪರೀಕ್ಷಿಸಿದ ನಂತರ “ಡಾ. +ರಾಯ್‌ಲಟ್‌ ಬೆಕ್ಕು ಸಾಕಿದ್ದಾನೆಯೆ?” ಎಂದು +ಕೇಳಿದ. + +“ಇಲ್ಲವಲ್ಲ” ಆಶ್ಚರ್ಯದಿಂದ ನುಡಿದಳು ಹೆಲನ್‌ + +“ಹಾಗಾದರೆ ಇದನ್ನೇಕೆ ಇಟ್ಟುಕೊಂಡಿದ್ರಾನೆ?” +ಎಂದು ಒಂದು ಸಣ್ಣ ಬಸಿಯತ್ತ ಕೈ ಮಾಡಿ +ತೋರಿಸಿದ. ಅದರಲ್ಲಿ ಹಾಲಂ ಇತ್ತು. ಹೆಲನ್‌ಳಿಗೆ +ಉತ್ತರ ಹೊಳೆಯದೆ ಸುಮ್ಮನಾದಳು, + +“ಇರಲಿ, ನಾವಿನ್ನು ಹೋಗೋಣ” ಎನ್ನುತ್ತ +ಹೋಮ್ಸ್‌ ಎದ್ದ. ಅಷ್ಟರಲ್ಲೇ ಮಂಚದ ಹತ್ತಿರ +ವಿದ್ದ ನಾಯಿಯ ಕುತ್ತಿಗೆ ಪಟ್ಟಿ ಅವನ ಕಣ್ಣಿಗೆ +ಬಿತ್ತಿ. ಅದರ ತಂದಿಯನ್ನು ಗಂಟುಹಾಕ +ಲಾಗಿತ್ತು. ಅದನ್ನು ಪರೀಕ್ಷಿಸಿದ ಹೋಮ್ಸ್‌ ನ +ಮುಖ ಗಂಭೀರವಾಯಿತು. ಎಲ್ಲರೂ ಹೊರಬಂ +ದೆವು. ಕೆಲ ನಿಮಿಷಗಳ ಆಲೋಚನೆಯ ನಂತರ +ಹೋಮ್ಸ್‌ ಹೇಳಿದ. + +“ಮಿಸ್‌. ಸ್ಫೋನರ್‌ ಇಂದು ನಾನು ಮತ್ತು +ನನ್ನ ಗೆಳೆಯ ವ್ಯಾಟ್ಸನ್‌ ಇಬ್ಬರೂ ನಿಮ್ಮ ಈಗಿನ +ಮಲಗುವ ಕೋಣೆಯಲ್ಲಿ ರಾತ್ರಿ ಕಳೆಯಬೇಕಾಗು +ತ್ತದೆ”. ನಮಗಿಬ್ಬರಿಗೂ ಆಶ್ಚರೃದಿಂದ ಮಾತೇ +ಹೊರಡಲಿಲ್ಲ. ಹೋಮ್ಸ್‌ ಅದನ್ನು ಗಮನಿಸಲಿಲ್ಲ. +“ಈ ಮನೆಯ ಎದುರಿನಲ್ಲಿರಂವ ವಸತಿಗ ಹದ +ಕೋಣೆಯನ್ನು ನಾವು ಬಾಡಿಗೆಗೆ ಹಿಡಿಯುತ್ತವೆ. +ಆ ಕೋಣೆಯ ಕಿಟಕಿಯಿಂದ ನಿಮ್ಮ ಕೋಣೆ + +ಇಣಿಸುತ್ತದೆ. ಇಂದು ನೀವು ತಲೆನೋವಿನ ನೆಪ +ಹೇಳಿ ಬೇಗನೆ ಕೋಣೆಗೆ ಹೋಗಿ, ನಂತರ ನಿಮ್ಮ +ಮಲತಂದೆ ತನ್ನ ಕೋಣೆಗೆ ಹೋದುದನ್ನು ಖಚಿತ +ಪಡಿಸಿಕೊಂಡು ನಿಮ್ಮ ಕಿಟಕಿ ತೆರೆದು ದೀಪ +ಅಲ್ಲಾಡಿಸಿ ನನಗೆ ಸೂಚನೆ ಕೊಡಿ. ನಂತರ ನೀವು +ನಿಮ್ಮ ಮೊದಲಿನ ಕೋಣೆಗೆ ಹೋಗಿ ಮಲಗಿ +ಕೊಳ್ಳಿ, ಒಂದು ರಾತ್ರಿ ನೀವು ಹೇಗಾದರೂ +ಅಲ್ಲಿ ಕಳೆಯಲೇಬೇಕು. ಇಷ್ಟು' ಮಾಡಲು +ನಿಮ್ಮಿಂದ ಸಾಧ್ಯವಾಗುತ್ತದಲ್ಲವೆ?” + + +ಕಸ್ತೂರಿ, ಡಿಸೆಂಬರ್‌ ೧೮೭... ನಲ + + +ಹೆಲನ್‌ ಆಗಲೆಂಬಂತೆ ತಲೆಯಲ್ಲಾಡಿಸಿದಳು. + +ನಂತರ ನಾವಿಬ್ಬರೂ ವಸತಿಗೃಹಕ್ಕೆ ಹೋಗಿ +ಕೋಣೆಯೊಂದನ್ನು ಬಾಡಿಗೆಗೆ ಹಿಡಿದೆವು. ಕೆಲ +ಸಮಯದ ನಂತರ ಡಾ. ರಾಯ್‌ಲಟ್‌ ತಿರಂಗಿ +ಬಂದಿದರ್ದಿ ಕಾಣಿಸಿತು. + +ಒಂಬತ್ತು ಗಂಟೆಯ ವೇಳೆಗೆ ರಾಯ್‌ಲಟ್‌ +ನಿವಾಸದ ದೀಪಗಳಿಲ್ಲ ಆರಿದವು. ಸುಮಾರು +ಎರಡು ಗಂಟೆಗಳ ನಂತರ, ಮಧ್ಯದ ಕೋಣೆಯಿಂದ +ಬೆಳಕು ಕಾಣಿಸಿತು. ವಸತಿಗೃಹದ ಮಾಲಿಕನಿಗೆ +ಸುಳ್ಳು ಹೇಳಿ ಇಬ್ಬರೂ ಹೊರಟೆವು. ಎಸ್ಟೇಟನ್ನು +ಪ್ರವೇಶಿಸುವುದಂ ಕಷ್ಟವಾಗಲಿಲ್ಲ. ಆದರೆ ಹುಲ್ಲು +ಹಾಸಿನ ಮೇಲೆ ನಡೆಯುತ್ತ ನಮ್ಮ ಗುರಿಯತ್ತ +ಸಾಗುತ್ತಿರುವಾಗ ಒಮ್ಮೆಲೇ ಗಿಡಗಳ ಮಧ್ಯ +ದಿಂದ ಮಗುವೊಂದಂ ಜಿಗಿದು ಓಡಿಹೋದಂ +ತಾಯಿತು. ಇಬ್ಬರೂ ಬೆಚ್ಚಿ ಬಿದ್ದೆ ವು. ಸರಿಯಾಗಿ +ನೋಡಿದಾಗ ಅದು ರಾಯ್‌ಲಟ್‌ ಸಾಕಿದ್ದ +ದೊಡ್ಡ ಕೋತಿಯಾಗಿತ್ತು. ನಂತರ ಸಾವರಿಸಿ +ಕೊಂಡಂ ಕಿಟಕಿಯ ಮೂಲಕ ಕೋಣೆಯನ್ನು +ಪ್ರವೇಶಿಸಿದೆವು. ಹೆಲನ್‌ ನಾವು ಹೇಳಿದ್ದಂತೆ +ಮೊದಲೇ ಕಿಟಕಿಯ ಬಾಗಿಲನ್ನು ತೆಗೆದಿಟ್ಟಿ ೈೈದ್ದಳು. + +ಒಳ ಹೋದ ನಂತರ ಕೊಂಚವೂ ಶಬ್ದ ಮಾಡ +ದುತೆ ಹೋಮ್ಸ್‌ ಎಚ್ಚರಿಸಿದ, ಒಮ್ಮೆ ಆರಿಸಿದ +ಮೇಲೆ ಮತ್ತೆ ದೀಪವನ್ನೂ ಹಚ್ಚುವಂತಿರಲಿಲ್ಲ. +ಏಕೆಂದರೆ ರಾಯ್‌ಲಟ್‌ನಿಗೆ ಆತನ ವಂತ್ತು +ನಾವಿದ್ದ ಕೋಣೆಯ ಮಧ್ಯದ ಕಿಂಡಿಯಿಂದ ದೀಪ +ಹಚ್ಚಿದ ಸುಳಿವು ಸಿಗುತ್ತಿತ್ತು. ಹೋಮ್ಸ್‌ +ತನ್ನೊಂದಿಗೆ ಉದ್ದ ಕೋಲೊಂದನ್ನು ತಂದಿದ್ದ. +ಅದನ್ನು ಬೆ��ಕಿಪೆಟಿ | ಗೆಯೊಂದಿಗೆ ಮಂಚದ +ಮೇಲಿಟ್ಟು ಪಕ್ಕದಲ್ಲಿ ಕುಳಿತುಕೊಂಡ, ನಾನು +ರಿವಾಲ್ವರಿನೊಂದಿಗೆ ಕುರ್ಚಿಯಲ್ಲಿ ಕುಳಿತೆ. ನಂತರ +ಅವನು ದೀಪ ಆರಿಸಿಬಿಟ ಕ ಕಿಟಕಿಯನ್ನೂ +ಹಾಕಿದ ನಂತರ ಏನೂ ಕಾಣಿಸದಷ್ಟು ಕತ್ತಲೆ- +ಸುತ್ತಲೂ ಸಂಪೂರ್ಣ ನಿಶ್ಯಬ್ದತೆ. ದೂರದ ಗಡಿ +ಯಾರದ ಗೋಪುರದಿಂದ ಹನ್ನೆರಡು, ಒಂದು, +ಎರಡು, ಮೂರಂ ಗಂಟಿಗಳಾದ ಸದ್ದು ಕೇಳಿಸು + + + + + + +J + + +ನಾ + + + + + +ರ್ಜ + + +ತ್ತಿತ್ತು. ಇಬ್ಬರೂ ಚಡಪಡಿಸುತ್ತ ಕುಳಿತಿದ್ದೆವು. + + +ತಟ್ಟನೆ ಕೋಣೆಯಲ್ಲಿ ಕಿಂಡಿಯ ಮುಖಾಂತರ +ಕ್ಷೀಣ ಬೆಳಕು ಬಿತ್ತು. ಪಕ್ಕದ ಕೋಣೆಯಲ್ಲಿ +ಯಾರೋ ದೀಪ ಹೊತ್ತಿಸಿದ್ದರು. ಸಣ್ಣ ಸಪ್ಪ +ಳವೂ ಕೇಳಿಸಿತು. ಅರ್ಧಗಂಟೆಯವರೆಗೆ ಏನೂ + + +hd ನಂತರ ಒಮ್ಮೆಲೆ "ಹಿಸ್‌' ಎಂಬ ಸದ್ದು + + +ಕೇಳಿಸಿತು. ತಕ್ಷಣ ಹೋಮ್‌ ಎದು ಕಡಿ ಗೀರಿ +ಗು ಎ ಇ + + +.. ಕೋಲನ್ನು ಸ ಹಗ್ಗದತ್ತ ಬೀಸುತ್ತ, + + +3 + + +೯ + + +ಡ್‌ + + +೯ + + +“ನೋಡಿದೆಯಾ ವ್ಯಾಟ್ಸನ್‌, +ದೆಯಾ?” ಎಂದು ಕೂಗಿದ. + +ನನಗೇನೂ ಕಾಣಿಸಲಿಲ್ಲ. ಆದರೆ ಅವನು ದೀಪ +ಹಚ್ಚಿದ ಕೂಡಲೆ ಸಣ ಸಿಳ್ಳಿನ ಶಬ್ದ ಮಾತ್ರ +ಕೇಳಿಸಿತ್ತು. ಕಣ್ಣಿನ ಮೇಲೆ ಒಮ್ಮೆಲೇ +ಬೆಳಕು ಬಿದ್ದಿದ್ದರಿಂದ ಕೆಲ ಕ್ಷಣಗಳವರೆಗೆ +ಏನನ್ನೂ ನೋಡಲು ಸಾಧ್ಯವಾಗಿರಲಿಲ್ಲ. ನನಗೆ +ಪರಿಸ್ಥಿತಿಯ ಅರಿವಾಗುವ ವೇಳೆಗೆ ಹೋಮ್ಸ್‌ +ಹೊಡೆಯುವುದನ್ನು ನಿಲ್ಲಿಸಿದ್ದ. ಅವನ ಮಂಖ +ಮಾತ್ರ ಭೀತಿಯಿಂದ ಬಿಳಿಚಿಕೊಂಡಿತ್ತು. ಕೆಲ + + +ನೋಡಿ + + +ಕ್ಷಣಗಳೆಲ್ಲೇ ಡಾ. ರಾಯ್‌ಲಟ್‌ನ ಕೋಣೆ +ಯಿಂದ ದೊಡ್ಡ ಚೀತ್ಕಾರ ಕೇಳಿಬಂತು. ಪಕ್ಕದ +ಹಳ್ಳಿಯಲ್ಲಿದ್ದವರಿಗೂ ಅದು ಕೇಳಿಸಿತೆಂದು +ನಂತರ ನಮಗೆ ತಿಳಿದುಬಂತು. ಅದನ್ನು ಕೇಳಿ +ನಾವಿಬ್ಬರೂ ಪರಸ್ಪರ ಮುಖವನ್ನು ನೋಡಿ +ಕೊಂಡೆವು. + +“ಇದೆಲ್ಲ ಏನು?” ನಾನು ಪಿಸುಗಂಟ್ಟ ದೆ. + +“ನಡೆ, ರಾಯ್‌ಲಟ್‌ನ ಕೋಣೆಗೆ +ಹೋಗೋಣ. ನಿನ್ನ ಪಿಸ್ತೂಲನ್ನೂ ತೆಗೆದುಕೋ” +ಹೋಮ್ಸ್‌ ಹೇಳಿದ. +ಒಳಗೆ ಹೋದಾಗ ಡಾ. ರಾಯ್‌ಲಟ್‌ +ಕುರ್ಚಿಯ ಮೇಲೆ ಕುಳಿತಿದ್ದ. ಅವನ ತೊಡೆಯ +ಮೇಲೆ ನಾವು ವಂಧ್ಯಾಹ್ನ ನೋಡಿದ್ದ ಕುತ್ತಿಗೆ +ಪಟ್ಟಿಯಿತ್ತು. ಅವನ ದೃಷ್ಟಿ ಸೀಲಿಂಗಿನ +ಮೇಲಿತ್ತು. ಮುಖದಲ್ಲಿ ಭಯಾನಕ ಕಳೆಯಿತ್ತು. +ಅವನ ಹಣೆಯ ಸುತ್ತ ಒಂದು ಚುಕ್ಕೆಚುಕ್ಕೆಯ +ವಿಚಿತ್ರ ಪಟ್ಟಿಯಿತ್ತು. + + +4 ASN °° ಹಾವು-ಹಗ್ಗ + + +"ಓಹ್‌, ಆ ಚಕ್ಕೆ +ಹೋಮ್ಸ್‌ ಪಿಸುಗುಟ್ಟಿದ. + +ನಾವಿಬ್ಬರೂ ಒಳಗೆ ಪ್ರವೇಶಿಸಿದೆವು. ಆದರೆ +ಡಾ. ರಾಯ್‌ಲಟ್‌ನಲ್ಲಿ ಯಾವುದೇ ರೀತಿಯ +ಚಲನೆ ಕಂಡು ಬರಲಿಲ್ಲ. ನಾವು ಇನ್ನೊಂದು +ಹೆಜ್ಜೆ ಮುಂದಿಡುತ್ತಿದ್ದಂತೆಯೇ ಅವನ ಹಣೆಖಂ +ಸುತ್ತಲಿನ ಪಟ್ಟಿ ಚಲಿಸಲಾರಂಭಿಸಿತು, ಕ್ಷಣಾರ್ಧ +ದಲ್ಲೇ ಅವನ ಕೂದಲಿನ ಮಧ್ಯದಿಂದ ವಜ್ರದ +ಆಕೃತಿಯ ವಿಷಸರ್ಪದ ತಲೆ ಕಾಣಿಸಿಕೊಂಡಿತು. + +“ಕೊಳಚೆ ಹಾವು” ಹೋಮ್ಸ್‌ ಚೀರಿದ, +“ಭಾರತದ ಅತ್ಯಂತ ಭೀಕರ ವಿಷಸರ್ಪ. ಅದಂ +ಕಚ್ಚಿದ ಹತ್ತ ಸೆಕೆಂದುಗಳಲ್ಲೇ ಆತ ಸತ್ತಿದ್ದಾನೆ. +ಬೇರೆಯವರಿಗಾಗಿ ಒಡ್ಡಿದ ಬಲೆಯಲ್ಲಿ ತಾನೇ +ಸಿಕ್ಕು ��ಿದ್ದಿದ್ದಾನೆ” ಎನ್ನತ್ತ ಮುಂದೆ ಹೋಗಿ +ಡಾ: ರಾಯ್‌ಲಟ್‌ನ ತೊಡೆಯ ಮೇಲಿದ್ದ +ಕುತ್ತಿಗೆಪಟ್ಟೆಯನ್ನೆಳೆದುಕೊಂಡ. ತುದಿಯಲ್ಲಿದ್ದ +ಉರುಳನ್ನಿ ಸರ್ಪದ ಕುತ್ತಿಗೆಯ ಸುತ್ತ ಹಾಕಿ +ಬಿಗಿ ಮಾಡಿ ಎಳೆದ. ನಂತರ ಅದನ್ನೊಯ್ದು +ಕೋಣೆಯಲ್ಲಿದ್ದ ಕಬ್ಬಿಣದ ಕಪಾಟಿನಲ್ಲೊಗೆದಂ +ಬಾಗಿಲು ಮುಚ್ಚಿದ. + +ಭೀತಿಯಿಂದ ಕಂಗೆಟ್ಟಿದ್ದ ಹೆಲನ್‌ಳಿಗೆ ವಿಷಯ +ತಿಳಿಸಿ ಆಕೆಯನ್ನು ಅವಳೆ ಚಿಕ್ಕಮ್ಮನ ಮನೆಗೆ +ಕಳಿಸಿಕೊಟ್ಟೆವು. ರಾಯ್‌ಲಟ್‌ನ ಸಾವಿನ ತನಿಖೆ +ನಡೆಸಿದ ವೈದ್ಯರು ಆತ ತನ್ನ ಸಾಕುಪ್ರಾಣಿ +ಯೊಂದಿಗೆ ಆಟವಾಡುತ್ತಿದ್ದಾಗ ಸತ್ತನೆಂದು +ಅಭಿಪ್ರಾಯಪಟ್ಟರು. ಇಷ್ಟಾದರೂ ನನಗೆ ಆ + + +ಚಕ್ಕೆಯ. ಪಟ್ಟಿ ಸ + + +ಬ + + +ರಾತ್ರಿ ಏನಾಯಿತೆಂಬುದು ಸಂಪೂರ್ಣವಾಗಿ +ಗೊತ್ತಿರಲಿಲ್ಲ. ಮರುದಿನ ನಾವು ತಿರುಗಿ + + +ಲಂಡನ್ನಿಗೆ ಬರುವಾಗ ಹೋಮ್ಸ್‌ ವಿವರಗಳನ್ನೆಲ್ಲ +ತಿಳಿಸಿದ. ಅದನ್ನು ಅವನ ಮಾತಿನಲ್ಲೇ ಕೇಳಿ: +“ಎಸ್ಟೇಟಿನಲ್ಲಿ ಜಿಪ್ಸಿಗಳ ವಾಸ್ತವ್ಯ ಮತ್ತು +ಚುಕ್ಕೆ ಪಟ್ಟಿಯ ವಿಷಯ ಕೇಳಿ ನಾನು ತಪ್ಪು +ನಿರ್ಣಯಕ್ಕೆ ಬಂದಿದ್ದೆ. ಆದರೆ ಮುಚ್ಚಿದ ಕಿಟಕಿ +ಯನ್ನು ತೆರೆದು ಯಾರಿಗೂ ಒಳಬರಲು ಸಾಧ್ಯ +ವಿಲ್ಲವೆಂದಂ ತಿಳಿದಾಗ ನಾನು ವಿಚಾರಮಾಡ + + +೧೧೦ + + +ಕಸ್ತೂರಿ, ಡಿಸೆಂಬರ್‌ ೧೯೮೭ + + + + + +ತೊಡಗಿದ್ದೆ ಆಗ ಮಧ್ಯದ ರೂವಿಂನಲ್ಲಿದ್ದ ನಿರಂಪ +ಯೋಗಿ ಹಗ್ಗ ಹಾಗೂ ಸಣ್ಣ ಕಿಂಡಿ ನನ್ನ ಗಮನ +ಸೆಳೆದವು, ನೂರರ ಕೋಣೆಗಳ ಮಧ್ಯ ಸಂಪರ್ಕ +ಎಲ್ಲವೆಂದು ಹೆಲನ್‌ ಹೇಳಿದ್ದಳು, ಆದರೆ +ಜೂಲಿಯಾ ಸಾಯಂವ ರಾತ್ರಿ, ರಾಯ್‌ಲಟ್‌ನ +ಸಿಗಾರಿನ ವಾಸನೆ ಹಿಡಿಸಲಾಗದೆ ತನ್ನ ಕೋಣೆಗೆ +ಬಂದಿದ್ದ ಳೆಂದೂ ಹೇಳಿದ್ದ ಳು. ಸಿಗಾರಿನ +ವಾಸನೆ “ಬಂಬೇಕಾದರೆ ಸಂಪರ್ಕವಿರಲೇಬೇಕಲ್ಲವೆ? +ಆದ್ದ ರಿಂದ ಸಣ್ಣ ಕಿಂಡಿಯೊಂದು ಇರಬೇಕೆಂದು +ನಾನು ಮೊದಲೇ" ಊಹಿಸಿದ್ದೆ, ಅದೂ ಅಲ್ಲದೆ, ಆ +ಕೋಣೆಯಲ್ಲಿದ್ದ ಮಂಚವನ್ನು ಅಲುಗಾಡಿಸಲು +ಬಾರದಂತೆ ನೆಲದಲ್ಲಿ ಹೂಳಲಾಗಿತ್ತು. ಆಗ +ನನ್ನ ವಿಚಾರ ಸರಣಿ ಬದಲಾಯಿತು. ಕಿಂಡಿಯಿಂದ +ಮಂಚ ಲ ಸಂಪರ್ಕ ಕಲ್ಪಿ ್ಲಿಸುವುದಕ್ಕಾ ಗಿಆ ಹಗ್ಗ +ವನ್ನ ಬಳಸಿಕೊಳ ಲಾಗುತ್ತಿತ್ತೂ. “oh ನನಗೆ +ಹಾವನ್ನು ಬಳಸಬಹಂದೆಂಬ ವಿಷಯ ಹೊಳೆ +ಯಂತಂ. ರಾರ್ಯಲಟ್‌ ಭಾರತದಿಂದ ಪ್ರಾಣಿ +ಗಳನ್ನು ತರಿಸಿಕೊಳ್ಳು ಡವ ವಿಷಯ ಇದಕ್ಕೆ ಪುಷ್ಟಿ +ನೀಡಿತು. ಭೀಕರ ವಿಷಸರ್ಪದ ಕಡಿತವನ್ನು ಪತ್ತೆ + + +ಹಚು ವುದು ಯಾವ ವೆ ಓೈದ್ಯನಿಗೂ ಸ ಸಾಧ್ಯವಿಲ್ಲ. +ಅದು” ಕಚ್ಚಿ ದಲ್ಲಿ ಎರಡು ಅತಿಚಿಕ್ಕ ಚು ಚುಕ್ಕೆಯಂಥ +ತೂತುಗಳಿರುತ್ತ ವೆ ಆಷ್ಟೆ * ಆದು ಸಾಮಾನ ವಾಗಿ + + +ಶ್ರಿ +ಯಾರ ಕಣ್ಣಿ ಗೂ ಬೀಳುವುದಿಲ್ಲ. ಅಲ್ಲದೆ ಕಚ್ಚಿ ದ + + +ವ್ಯಕ್ತಿ ತಕ್ಷಣ ಸಾವನ್ನಪ್ಪುತ್ತಾನೆ ಎಂಬುದು +ರಾಯ್‌ಲಟ್‌ನಿಗೆ ಸಹಾಯಕಾರಿ EN +ತನ್ನ €ದ ವಿಷಷರ್ಪವ ವನ್ನು ಕಿಂಡಿಯ +ಮೂಲಕ ಕೋಣೆಯ ಒಳಗೆ ತೂರಿಸುತ್ತಿದ್ದ, +ಅದು ಹಗ್ಗ ದಗುಂಟ ಮಂಚದ ಮೇಲೆ ಬರು +ತ್ತಿತ್ತು. ಅದಂ ಮಂಚದ ವರನ್ನು +ಒಂದಲ್ಲ ಒಂದಂ ದಿನ ಕಚು ��ುದಂ ನ: +ಅದನ್ನು ತಿರುಗಿ ಕರೆಯಲಂ ಅವನು ಸಿಳ್ಳು + + +ವಾ ಉೀ್ಥ +ಅವನು + + +ಮೇಲಿದ + + +ಹಾಕುತ್ತಿದ್ದ, ಸಿಳ ಹಾಕಿದ ಕೂಡಲೇ ಹಾಲಿನ +ಆಶೆಯಿಂದ ಅದರಿ ತಿರಂಗಿ ಬರಂವಂತೆ ಅದಕ್ಕೆ +ತರಬೇತಿ ನೀಡಿದ್ದ + + +“ಆವನ ಕೋಣೆಯನಲ್ನಿ ಪ್ರವೇಶಿಸುವ +ಮುನ್ನವೆ ನಾನು ಇದನ್ನೆಲ್ಲಾ ನಿರ್ಧರಿಸಿದ್ದೆ. + + +ಅವನ ಕೋಣೆಯಲ್ಲಿ ಕಂರ್ಚಿಯನ್ನು ಪರಿಶೀಲಿಸಿ +ದಾಗ ಅದರ ಮೇಲೆ ಅವನ ಹೆಜ್ಜೆಯ ಗುರುತು: +ಗಳಿದ್ದ ವ್ರ ಅಂದರೆ ಅವನಂ ಆದರ ಮೇಲೆ ನಿಂತು + +ಕಿಂಡಿಯನ್ನು ತಲುಪುತ್ತಿದ್ದ -.. ತುದಿಯಲ್ಲಿ +ಉರುಳು ಹಾಕಿದ್ದ ಕುತ್ತಿಗೆ ಪಟ್ಟಿ, ಕಬ್ಬ +ಣದ ಕಪಾಟು ಮತ್ತೂ ಹಾಲಿನ ಬಸಿ ನನಲಿ +ಉಳಿದಿದ್ದ ಸಂಶಯಂಗಳನ್ನು ಸಂಪೂರ್ಣವಾಗಿ +ನಿವಾರಿಸಿ ಬಿಟ್ಟವು. ಜೂಲಿಯಾ ಸತ್ತ ದಿನ +ಹೆಲನ್‌ಳಿಗೆ ಕೇಳಿಸಿದ ಠಣ್‌ ಎಂಬ ಶಬ ರ, ಡಾ. +ರಾಯ್‌ಲಟ್‌ ಸರ್ಪವನ್ನು ಒಳಗೆ ಎಸೆದ ನ ಕಪಾ +ಟನಲ್ನಿ ಮುಚ್ಚಿದಾಗ ಆದದ್ದು. ಅದನ್ನು ಒರೆಗೆ +ಹಚ್ಚಲು ನಿರ್ಧರಿಸಿ ನಾನು ಕಾವಲು ಕಾಯುವ +ನಿರ್ಧಾರ ಕೈಗೊಂಡೆ, ನನಗೆ ಹಿಸ್‌ ಎಂಬ ಶಬ್ದ | +ಕೇಳಿಸಿದಾಗ ತಕ್ಷಣ ಕಡ್ಡೀಗೀರಿ ಕೋಲಿನಿಂದ + +ಹಾವನ್ನು ಚೆನ್ನಾಗಿ ಹೊಡೆದೆ,” + + +“ಅಂದರೆ ಅದು ತಿರುಗಿ ಹೋಗಲೆಂದಲ್ಲವೆ?” +ನಾನು ಮಧ್ಯ ಬಾಯಿ ಹಾಕಿದೆ. + + +“ಅಷ್ಟೇ ಅಲ್ಲ, ಸಿಟ್ಟಿನಿಂದ ಅದು ತನ್ನ ಯಜ +ಮಾನನ ಮೇಲೆಯೇ ತಿರಂಗಿ,ಬೀಳಲೆಂದು. ಏಟು +ಚೆನ್ನಾಗಿಯೇ ಬಿದ್ದಿದ್ದರಿಂದ ಅದು ಕೆರಳಿ ಹಿಂತಿರು +ಅಲ್ಲಿ ರಾಯ್‌ಲಟ್‌ ಕಾಣಿಸಿದಾಗ ಅವನ +ಮೇಲೆ ತಿರುಗಿ ಬಿತ್ತಿ, ಹೀಗೆ ಒಂದರ್ಥದಲ್ಲಿ +ಡಾ. ರಾಯಕ್‌ಲಟ್‌ನ ಸಾವಿಗೆ ನಾನೇ ಕಾರಣ. +ಆದರೆ ಅದರ ಬಗ್ಗೆ ನನಗೇನು ಪಶ್ಚಾ ತ್ತಾಪ +ವೆನಿಸುವುದಿಲ್ಲ ಬಿಡಂ” ಎಂದ ಹೋಮ್ಸ್‌. po + + +ಗಿತಿ + + + + + +ಇನ + + +f + + +ಘ್‌ B08 3 ಟ್‌ + + +ತ್‌ ದ + + +೨ + + + + + +nn RE NY Q AA + + +ಗಜಿತಾಥ್ಫರ್ಯ ಶ್ರೀನಿವಾಸ ರಾಮಾನುಜನ್‌. ' + + +" + + +ರ್ತ + + +ತ + + +“ಪ್ರತಿಯೊಂದು ಧನಪೂರ್ಣಾಂಕವೂ ರಾಮಾನುಜನ್ನರ ಆತ್ಮಿ ೀಯ ಸ್ನ ಹಿತ.” +“ಮಹಾಪುರುಷನೊಬ್ಬ ತಾರುಣ್ಯದಲ್ಲಿ ಗತಿಸುವುದು ಘೋರ ನಷ್ಟ ನಿಜ. ಆದರೆ +ಹೋಲಿಕೆಯಿಂದ ಹೇಳುವುದಾದರೆ ಒಬ್ಬ `"ಣಿತವಿದ ಮೂವತ್ತರ ವೇಳೆಗಾಗುವಾಗ ಸಾಕಷ್ಟು — + +ಮದ ನಾಗಿರುತ್ತಾನೆ. ಆದ್ದರಿಂದ ಅವನ ಮರಣ ಅದು ಕಾಣುವಷ್ಟರ ಮಟ್ಟಿನ ಸರ್ವನಾಶ + + +ರಾಮಾನುಜನ್‌ ಜನ್ಮಶತಾಬ್ದಿ ವರ್ಷದ ಸಂದರ್ಭದಲ್ಲಿ "ಕಸ್ತೂರಿ ಓದುಗರಿಗೆ' ನೀಡಿ + + +ರುವ ವಿಶಿಷ್ಟ ಕೊಡುಗೆ ಇದು. + + +ಹಾರ್ಡಿ ನುಡಿಗಳಲ್ಲಿ + +ಶ್ರೀನಿವಾಸ. ರಾಮಾನಂಜನ್‌ (೧೮೮೭- +೧೯೨೦) ಎಂಬ ಅನಾಮಧೇಯ ಗಣಿತ ವಿಹಾರಿ +ಯನ್ನ ಆವಿಷ್ಕರಿಸಿ (discover) ಪ್ರಪಂಚ +ನಭೋಂಗಣದಲ್ಲಿ ಉಜ್ವಲ ತಾರೆಯಾಗಿ ಬಿಂಬಿಸಿ +ದವರು ಇಂಗ್ಲಂಡಿನ ಪ್ರಸಿದ್ಧ ಆಂತಾರಾಷ್ಟ್ರೀಯ +ಗಣಿತ ವಿದ್ವಾಂಸ ಜಿ. ಎಚ್‌. ಹಾರ್ಡಿ (೧೮೭೭- +೧೯೪೭). ರಾಮಾನುಜನ್‌ ಗಣಿತ ಕುರಿತು ಇವರು +೧೯೩೬ರಲ್ಲಿ - ಆ ವೇಳೆಗೆ ರಾಮಾನಂಜನ್‌ +ಗತಿಸಿ ಹದಿನಾರು ವರ್ಷಗಳು ಸಂದಿದ ಸವು- +ಅಮೇರಿಕದ ಹಾರ್ವರ್ಡ್‌ ವಿಶ್ವವಿದ್ಯಾ ಲಯದಲ್ಲಿ +���ೆಲವು ತಾಂತ್ರಿಕ ಉಪನ್ಯಾಸ ನೀಡಿದರು. ಈ +ಮಾಲೆಗೆ ಪೀಠಿಕೆಯಾಗಿ ಅವರು "ಭಾರತೀಯ +ಗಣಿತವಿದ ರಾಮಾನುಜನ್‌” ಎಂಬ ವಿಷಯ +ಕುರಿತು ಮಾತಾಡಿದ್ದಾ ರೆ; + +“ಈ ಭಾಷಣಮಾಲೆಯಲ್ಲಿ ನಾನು ಬಲು +ಗುರಂತರವಾದ ಹೊಣೆಯನ್ನು ವಿಧಿಸಿಕೊಂಡಿ +ದ್ದೇನೆ, ಇದರ ನಿರ್ವಹಣೆಯ ಲ್ಲಿ ಏಕೆ ವಿಫಲ +ನಾದೆನೆಂಬುದನ ದನ್ನ ನಿಮಗೆ ವಿವರಿಸಲು ನಿರ್ಧರಿ +ಸಿದ್ದಾದರೆ ಈ ಕೆಲಸ ಅಸಾಧ್ಯವೆಂದೇ ಹೇ +ಬೇಕು. ಗಣಿತದ ಈಚೆಗಿನ ಇತಿಹಾಸದ + + +ಅತ್ತಂತ ವರ್ಣವಂಯವಾಗಿದ್ದ ಒಬ್ಬ ವ + + +[4 +q +Gl +J} +ತ್ಮೆ +ಗ +೭೦ +© +₹೭.೭ +J +¢ + +ಡ್‌ +ಗೆ +೫೭. ೮130೮ ಈ + + +ಜನ್ನು ರೂಪಿಸಿಕೊಳ್ಳ ಲು ನೆರವೂ ಆಗಬೇಕು: +ಇವರ ಜೀವನವೋ ಅದು ವಿರೋಧಾಭಾಸಗಳ +ಹಾಗೂ ಅಸಾಂಗತ್ಯಗಳ ಒಂದು ಕಗ್ಗಂಟು ಎಂದು +ಭಾಸವಾಗುತ್ತದೆ. ನಾವು ಸಾಧಾರಣವಾಗಿ +ಪರಸ್ಪರರನ್ನು ಅಳೆಯಲು ಬಳಸುವ ಹೆಚ್ಚಾ +ಕಡಿಮೆ ಎಲ್ಲ ವಿಧಿನಿಯಮಗಳನ್ನೂ ಇವರು +ಮೀರಿದವರಾಗಿ ತೋರುತ್ತಾರೆ. ಇದಂ ಹೇಗೂ +ಇರಲಿ, ಯಾವುದೋ ಒಂದು ಅರ್ಥದಲ್ಲಿ +ಇವರೊಬ್ಬ ಮಹಾಗಣಿತಮತಿ ಎಂಬ ತೀರ್ಪಿನ +ಬಗ್ಗೆ ನಾವೆಲ್ಲರೂ ಒಮ್ಮತದವರಾಗಿದ್ದೇವೆ. +“ರಾಮಾನುಜನ್ನರನ್ನು ಅಳೆಯಂವಾಗ ಎದು +ರಾಗುವ ಸಮಸ್ಯೆಗಳಂ ಸಾಕಷ್ಟು ಸಂಸ್ಪಷ್ಟವೂ +ಅಪರಿಹಾರ್ಯವೂ ಆಗಿವೆ. ಅವರು ಭಾರತೀ- +ಯರಂ, ಒಬ್ಬ ಭಾರತೀಯನೂ ಒಬ್ಬ ಇಂಗ್ಲೀಷ್‌ ' +ವ್ಯಕ್ತಿಯೂ “ಪರಸ್ಪರ ಸವಂಪ ವಾಗಿ ಅರ್ಥ +ಮಾಡಿಕೊಳ್ಳಿ ವುದು. ಯಾವಾಗಲೂ ಕಷ್ಟದ ಕ +ಕೆಲಸವೇ, ಅತಿ ಹೆಚ್ಚೆಂದರೆ ಆವರೊಬ್ಬ ಅರ್ಧ +ಶಿಕ್ಷಣ ಪೆಡೆದಿದ್ದ ಭಾರತೀಯ, ಕರ್ಮತ 3 +ಭಾರತೀಯ ಶಿಕ್ಷಣದ ಸೌಕರ್ಯಗಳೇನಾದರೂ +ಇದ್ದ ಪಕ್ಷದಲ್ಲಿ ಅವು ಅವರಿಗೆ ಲಭಿಸಿರಲಿಲ್ಲ. +ಭಾರತೀಯ ವಿಶ್ವವಿದ್ಯಾಲಯವೊಂದರ ಪ್ರಥಮ ' +ಪರೀ ಕ್ಷೆಯನ್ನು (F. A) ಕೂಡ ಅವರು " +ಟಿರಲಿಲ್ಲ, ಇನ್ನು failed 0. A. ಮಟ್ಟ +ುವುದಂತೂ ಆವರಿಗೆ ಅಸಾಧ್ಯವೇ ಆಗಿತ್ತು. +ಮ್ಮ ಜೀವಿತಾವಧಿಯ ಅಧಿಕ 'ಭಾಗ ಟೆ] + + +॥ +(3 +©) + + +[11 + + +GL 83 + + +` ರ್ಮ್‌ ಭ್ರ ಹ +} +ತ + + +ಕಡಿಮೆ ಆಧುನಿಕ ಯುರೋಪಿಯಂನ್‌ ಗಣಿತದ + +ಗಂಧ ಗಾಳಿ ಇಲ್ಲದೆ ಕೆಲಸ ಮಾಡಿದ ಅವರು ಆ + +ಗಣಿತ ಶಿಕ್ಷಣ ಇನ್ನೇನು ಪ್ರಾರಂಭವಾಯಿಂತಂ + +ಎನ್ನುವಾಗ ಅಳಿದೇ ಹೋದರು. ಆಗ ಅವರ +ವಯಸ್ಸು ಮೂವತ್ತು ದಾಟಿತ್ತು ಮಾತ್ರ, +1 ಸಮೃದ್ಧವಾಗಿ ಪ್ರಕಟಿಸಿದರು. ಅವರ +ಪ್ರಕಟಿತ ಪ್ರಬಂಧಗಳು ೪೦೦ ಪುಟಗಳ ಒಂದು +ಸಂಪುಟ ತುಂಬುತ್ತವೆ. ಸಾಕಷ್ಟು ಅಪ್ರಕಟಿತ +ವಸ್ತುವನ್ನೂ ಅವರು ಹಿಂದೆ ಬಿಟ್ಟು ಹೋಗಿ +ದ್ದಾರೆ, ಇದೇ ಕೆಲವು ವರ್ಷಗಳ ಹಿಂದಿನ +ತನಕವೂ ಇದನ್ನು ಸಮರ್ಪಕವಾಗಿ ವಿಶ್ಲೇಷಿಸ- +ಲಾಗಿರಲಿಲ್ಲ. ಇದರಲ್ಲಿ ಸಾಕಷ್ಟು ಹೊಸ ವಿಷಯ +ಉಂಟು, ಆದರೆ ಅದಕ್ಕಿಂತ ಹೆಚ್ಚು ಪುನರಾ +ವಿಷ್ಠತ (£೦6150010£66)-ಅಲ್ಲಿಯೂ ಅಪರಿ +ಪೂರ್ಣವಾಗಿ - ವಸ್ತು ತುಂಬಿಕೊಂಡಿದೆ. ಅಲ್ಲದೇ +ಅವರಂ ಪುನರಾವಿಷ್ಕರಿಸಿರಬಹುದಾದದ್ದನ್ನೂ +ಅದಾವುದೋ ಬಗೆಯಲ್ಲಿ ಕಲಿತಿರಬಹುದಾದ +ದ್ವನ್ನೂ ಪ್ರತ್ಯೇಕಿಸುವುದು ಕೆಲ ವೇಳೆ ಇಂದಿಗೂ +ಸಾಧ್ಯವಾಗದು. ರಾಮಾನುಜನ್‌ ಅದೆಷ್ಟು +ಉನ್ನತ ದರ್ಜೆಯ ಗಣಿತವಿದರಾಗಿದ್ದರೆಂಬು +ದನ್ನಾಗಲಿ, ಅದಕ್ಕಿಂತ ಮಿಗಿಲಾಗಿ ಅವರು +ಅದೆಷ್ಟು ಉನ್ನತ ದರ್ಜೆಯ ಗಣಿತವಿದರಾಗ +ಬಹುದಿತ್ತೆಂಬುದನ್ನಾಗಲಿ ಇಂದಾದರೂ ಭರ +ವಸೆಯಿಂದ ಯಾರಾದರೂ ಹೇಳಿಯಾರೆಂದರಿ +ನಾನೇನೂ ಭಾವಿಸಿಲ್ಲ, + +“ಇಲ್ಲಿ ಜಟಿಲ ಸಿಕ್ಕುಗಳಿವೆ, ಅದರೆ ಈ +ಪೈಕಿ ಕೆಲವು ಅವು ಕಾಣುವುದಕ್ಕಿಂತ ಕಡಿವೆಂ +ಕಠಿಣವೆಂಬುದನ್ನು ತಿಳಿಯಲಿದ್ದೆ "ವೆ. ಇನ್ನು + +ನನಗೆ ಎದುರಾಗಿರುವ ದೊಡ್ಡ ತೊಡಕೇನಂ +ಹೊತ್ತೇ? ರಾಮಾನುಜನ್‌ ಜೀವನದ ಸುಸ್ಪಷ್ಟ + +ವಿರೋಧಾಭಾಸಗಳ ಜೊತೆ ಇದಕ್ಕೇನೂ +ಸಂಬಂಧವಿಲ್ಲ. ನಿಜವಾದ ತೊಡಕು ಇದು: +ಒಂದು ಅರ್ಥದಲ್ಲಿ ರಾಮಾನುಜನ್ನರನ್ನು +ಆವಿಷ್ಯರಿಸಿದಾತ ನಾನು. ಅವರನ್ನು ನಾನೇನೂ +ತಯಾರು ಮಾಡಲಿಲ್ಲ, ಇತರ ಮಹಾವ್ಯಕ್ತಿ + +, ಗಳಂತೆ ಸ್ವತಃ ಅವರೇ ತವ್ಮಾನ್ನು ತಯಾರಿಸಿ +>. ಕೊಂಡಿದ್ದರು, ಆದರೆ ಅವರ ಕೆಲವು ಕೃತಿಗಳನ್ನೂ + +ನೋಡುವ ಸಂದರ್ಭ ಒದಗಿದ ಮೊದಲ + + +WE anc 1 + + +ಗೇಣಿತಾಧ್ವಯರ್ಬ ಶ್ರೀನಿವಾಸ ರಾಮಾನಂಜನ್‌ + + +೧೧೩ +ಸವಂರ್ಥೆ ವ್ಯಕ್ತಿ ನಾನೇ. ಆಗ ನಾನು ಗುರು +ತಿಸಿದ್ದು ಎಂಥ ಹೊನ್ನ ಹೆಗ್ಗೆಯನ್ನು ಎಂಬ +ವಿಚಾರದಲ್ಲಿ ಈಗಲೂ ನನಗೆ ಸಂತೃಪ್ತಿ ಉಂಟು, +ಇಂದಾದರೂ ರಾಮಾನುಜನ್ನರನ್ನು ಇತರ +ಎಲ್ಲರಿಗಿಂತಲೂ ಹೆಚ್ಚು ತಿಳಿದಾತ ನಾನೇ ಎಂದು +ಭಾವಿಸಿದ್ದೇನೆ; ಮತ್ತು ಈ ವಿಷಯ ಕುರಿತಂತೆ +ಇಂದಿಗೂ ಅಧಿಕಾರಯುಕ್ತವಾಗಿ ಮಾತಾಡಬಲ್ಲ +ಪ್ರಥಮ ವ್ಯಕ್ತಿ ನಾನೇ, ಇಂಗ್ಲಂಡಿನಲ್ಲಿ ಬೇರೆ- +ಯವರೂ ಇದ್ದಾ ರೆ; ವಿಶೇಷತಃ ಪ್ರೊಫೆಸರ್‌ +ವಾಟ್ಸನ್‌ ಆಲ್ಲದೇ ಪ್ರೊಫೆಸರ್‌ ಮಾರ್ಡೆಲ್‌ +ಕೂಡ. ರಾಮಾನುಜನ್ನರ ಸಮಗ್ರ ಕೃತಿಯ ಕೆಲವು +ಭಾಗಗಳಲ್ಲಿ ಈ ಮಹನೀಯರುಗಳಿಗೆ ನನಗಿಂತ +ಹೆಚ್ಚಿನ ಪ್ರವೇಶ ಉಂಟು. ಆದರೆ ಖುದ್ದು +ರಾಮಾನುಜನ್ನರನ್ನು ನಾನು ಅರಿತಿದ್ದಂತೆ +ವಾಟ್ಸನ್‌ ಆಗಲಿ ಮಾರ್ಡಲ್‌ ಆಗಲಿ ಅರಿತಿರಲಿಲ್ಲ. +ಹಲವು ವರ್ಷಪರ್ಯಂತ ನಾನವರನ್ನು ಹೆಚ್ಚು +ಕಡಿಮೆ ಪ್ರತಿ ದಿನ ನೋಡಿದೆ, ಅವರೊಡನೆ +ಮಾತಾಡಿದೆ. ಇವೆಲ್ಲವುಗಳಿಗಿಂತಲೂ ಮುಖ್ಯವಾಗಿ +ನಾನವರ ಜೊತೆ ವಾಸ್ತವ ಸಹೋದ್ಯಮಿಯಾಗಿದ್ದೆ, +ಈ ಪ್ರಪಂಚದಲ್ಲಿ ಒಂದು ಅಪವಾದದ ಹೊರತಾಗಿ +ನಾನವರಿಗೆ ಅಧಿಕ ಯಣಿಯಾಗಿದ್ದೇನೆ. ಅವರ +ಜೊತೆಗಿನ ಸಹಯೋಗ ನನ್ನ ಬಾಳಿನ ಒಂದು +ರಮ್ಮ ಘಟನೆ. ಆಂದ ಮೇಲೆ ನನ್ನ ತೊಡಕು +ನಾನವರ ಬಗ್ಗೆ ತಿಳಿದಿರುವುದು ಸಾಕಷ್ಟು ಇಲ್ಲ +ಎಂದಲ್ಲ, ಬದಲು, ನಾನು ತಿಳಿದು ಅನುಭವಿ +ಸಿರಂವುದಂ -ಅತಿಶಯವಾಗಿದೆ. ಎಂದೇ ಈ +ವಿಚಾರದಲ್ಲಿ ನಿರ್ವಿಕಾರಚಿತ್ತದಿಂದ ವರ್ತಿಸಂವದಂ +ನನಗಂತೂ ಅಸಾಧ್ಯ.” + + +ಹಾರ್ಡಿ ಎಡಹಿ ಸಂಧಿಸಿದ ಹೊನ್ನ ಹೆಗ್ಗೆ +೧೯೧೩ರಲ್ಲಿ ಒಂದು ದಿನ. ಎಂದಿನಂತೆ ಆ +ಮುಂಜಾನೆಯೂ ಹಾರ್ಡಿ ತಮಗೆ ಬಂದಿದ್ದ +ಟಪಾಲಿನ ಹೊರೆ ಕರಗಿಸುವುದರಲ್ಲಿ ಮಗ್ನರಾಗಿ +ದರಂ. ಆ ರಾಶಿಯಲ್ಲಿಭಾರತದ ಅಂಚೆ ಚೀಟಿ +ಗಳನ್ನು ಧರಿಸಿದ್ದ ತೂಕವಾದ ಒಂದು ಲಕೋಟಿ + + +ಹಣುಕುತ್ತಿತ್ತು. ಅವರದನ್ನು ಪೂರ್ತಿ ನಿರ್ವಿ +ಕಾರಚಿತ್ತದಿಂದ ಒಡ��ದು ಹೂರಣ ಹೊರ +ತೆಗೆದರು. ಗಣಿತ ಪ್ರತೀಕಗಳೂ, ಚಿಹ್ನೆಗಳೂ + + +೧೦೪ + + +ತುಂಬಿ ಜಿರಿಯುತ್ತಿದ್ದ ಹಲವಾರು ಹಾಳೆಗಳ +ಕಂತೆ ಅದು, ಒಂದು ಕ್ಷಣ ಅವುಗಳ ಮೇಲೆ +ಕಣ್ಣಾಡಿಸಿ ಉದಾಸೀನ ಭಾವದಿಂದ ಅವನ್ನು +ಬದಿಗೆ ಸರಿಸಿ ಇತರ ಕೆಲಸಗಳತ್ತ ಗಮನ ಹರಿಸಿ +ದರು. + +ಇದು ದಿನ ದಿನ ಶಾನು ಎದುರಿಸಲೇಬೇಕಾದ +ವೃತ್ತಿ ಗಂಡಾಂತರದಂತಲ್ಲದೇ (ಗಣಿತಶಾಸ್ತ್ರ ದಲ್ಲಿ +ಅಸಾಧನೀಯವಾದ ಸಮಸ್ಯೆಗಳಿಗೆ ತಾವು ನೂ +ತನ ಪರಿಹಾರ ಶೋಧಿಸಿರುವುದಾಗಿ ವಂಚಕರು +ವಿಖ್ಯಾತ ಗಣಿತಜ್ಞರಿಗೆ ರವಾನಿಸುವ ಪತ್ರಗಳು- +Professional hazards) ತನ್ನೊಳಗೆ +ಏನೋ ಅಂತ ಸತ್ವವನ್ನು ಗರ್ಭಿಸಿಟ್ಟುಕೊಂಡಿ +ರುವ ವಿಶೇಷ ಸಂಶೋಧನೆ ಆಗಿರಲಾರದೇ? ಈ +ಒಂದಂ ದನಿ ಹಾರ್ಡಿಯವರ ಮನದಾಳದಲ್ಲಿ +ಮಿಡಿಯುತ್ತಿತ್ತು, ಅಲ್ಲಿ ಲಿಖಿತವಾಗಿದ್ದ ಗಣಿತ +ಸಮೀಕರಣಗಳ ಸಹಜ ಸೌಂದರ್ಯ ಅವರನ್ನು +ಆಕರ್ಷಿಸದಿರಲಿಲ್ಲ. + +ರಾಮಾನುಜನ್‌ ಉದಾಹರಿಸಿದ್ದ ಕೆಲವೊಂದು +ಫಲಿತಾಂಶಗಳ ಬಗೆಗೆ ಹಾರ್ಡಿ ೧೯೩೬ರಲ್ಲಿ ಹೇಳಿ +ದರು “ಇವನ್ನು ಹೋಲುವಂಥ ಏನನ, ಸ್ನ ಇವು +ಗಳ ಆದಿಮ ರೂಪದಲ್ಲಿ ಕೂಡ ನಾನು ಹಿಂದೆಂದೂ +ನೋಡಿರಲಿಲ್ಲ. ಕೇವಲ ಒಮ್ಮೆ ಅವುಗಳ ಮೇಲೆ +ದೃಷ್ಟಿ ಹಾಯಿಸಿದರೆ ಸಾಕು, ಪರಮೋತ್ಸಷ ೈ +ವರ್ಗದ ಗಣಿತವಿದ ಮಾತ್ರ ಅವನ್ನು ರೂಪಿಸಬಲ್ಲ +ಎಂಬುದು ನಿಮಗೇ ವೇ ದ್ಯವಾಗುತ್ತದೆ, ಅವು +ನಿಜವೇ ಇರತಕ್ಕದ್ದು. ಏಕೆಂದರೆ ನಿಜವಲ್ಲದ +ಅಂಥವನ್ನು ಸೃಷ್ಟಿ ಸಿವ ಕಲ್ಪನಾಸಾಮರ್ಥ್ಯ +ಯಾರಿಗೂ. ಒದಗದು, ಕೊನೆಯದಾಗಿ, ಪ್ರಪಂಚ +ದಲ್ಲಿ ಇಂಥ ಊಹಾತೀತ ಚಳಕವಿರುವ ಚೋರ +ಹಾಗೂ ವಂಚಕರಿಗಿಂತ ವಂಹಾಗಣಿತವಿದರೇ +ಅಧಿಕ ಸಾಮಾನ್ಯ. (ನನಗೆ ರಾಮಾನುಜನ್‌ +ವಿಚಾರ ಏನೂ ಗೊತಿ ಿರಲಿಲ್ಲ ಎಂಬುದು ನೆನಪಿ +ನಲ್ಲಿರಲಿ, ಎಂದೇ ಎಲ್ಲ ಸಾಧ್ಯತೆಗಳನ್ನೂ ನಾನಂ +ಪರ್ಯಾಲೋಚಿಸಬೇಕಾಗಿತ್ತು. ೫ + +ಹಾರ್ಡಿ ತಮ್ಮ ಸಹೋದೊ ನಗಿ ಜೆ. ಇ +ಲಿಟಲ್‌ವೂಡ್‌ ಜೊತೆ ಈ ಭಾರತೀಯ ಪತ್ರದ +ಬಗ್ಗೆ ಪ್ರಸ್ತಾಪಿಸಿ ಸಂಜೆ ವಿರಾಮದಲ್ಲಿ ಅದನ್ನು +ಓದಲು ಕೆ ಓಗೆತ್ತಿಕೊಂಡರು, + + +ಕಸ್ತೂರಿ, ಡಿಸೆಂಬರ್‌ ೧೯೮೭ + + + + + +ಮದ್ರಾಸ್‌ ಪೋರ್ಟ್‌ ಟ್ರಸ್ಟಿನಲ್ಲಿ ಗುಮಾಸ್ತೆ ' +ಆಗಿದ ರಾಮಾನುಜನ್‌, ಹಾರ್ಡಿಯವರಿಗೆ ಬರೆದ +ಮೊದೆಲ ಪತ್ರವದು (೧೬-೧-೧೯೦೩): + +“ನಾನು ಮದ್ರಾಸಿನ ಪೋರ್ಟ್‌ ಟ್ರಸ್ಟ್‌ ಕಚೇ +ರಿಯ ಲೆಕ್ಕಪತ್ರ ವಿಭಾಗದಲ್ಲಿ ವಾರ್ಷಿಕವಾಗಿ ೨೦ +ಪೌಂಡ್‌ ತಲಬು ಪಡೆಯುತ್ತಿರಂವ ಒಬ್ಬ ಕಾರ +ಕೂನ. ಈಗ ನನ್ನ ವಯಸ್ಸು ಸುಮಾರು ೨೬ +ವರ್ಷ. ವಿಶ್ವವಿದ್ಯಾಲಯ ಶಿಕ್ಷಣ ನನಗೆ ದೊರಯ +ಲಿಲ್ಲ. ಪೌ )ಢಶಾಲೆಯ ಸಾಧಾರಣ ಶಿಕ್ಷಣ ಪಡೆದಿ +ದ್ದೇನೆ ಅಷ್ಟೆ. ಶಾಲೆಯಿಂದ ಹೊರಬಂದ ಬಳಿಕ +ಬಿಡುವೇಳೆಯಲ್ಲಿ ಗಣಿತಾನ್ವೇಷಣೆ ಮುಂದುವರಿಸಿ +ಕೊಂಡು ಬಂದಿದ್ದೇನೆ. ವಿಶ್ವವಿದ್ಯಾ ಲಯ ಶಿಕ್ಷಣ +ರಂಗದಲ್ಲಿ ಅನುಸರಿರಂವ ಸಾಂಪ್ರದಾಯಿಕ ಕ್ರಮ- +ಬದ್ಧ ಶಿಕ್ಷಣದ ಮೂಲಕ ನಡೆದು ಬಂದವ +ನಾನಲ್ಲ. ನನಗಾಗಿ ಹೊಸತೊಂದು ಹಾದಿ +ರೂಪಿಸಿಕೊಳ್ಳು ತ್ತಿದ್ದೇನೆ, ಸಾರ್ವತ್ರಿಕವಾಗಿ +ಹೇ���ುವುದಾದರೆ ನಾನು ಅಪಸರಣ ಶ್ರೇಣಿಗಳ +(divergent series) ವಿಶೇಷಾನ್ವೇಷಣೆ +ಮಾಡಿದ್ದೇನೆ. ಈ ನಿಟ್ಟಿನಲ್ಲಿ ನಾನು ಪಡೆದಿರುವ , +ಫಲಿತಾಂಶಗಳನ್ನು ಸ್ಮಳೀಯ ಗಣಿತಜ್ಞರಂ +'ಅದ್ಭುತ' ಎಂದಿದ್ದಾರೆ, + +“n ಓಂದು ಧನ ಪೂರ್ಣಾಂಕವಾಗಿರಂವಾಗ ' +೩೬ ನ್ನು ವ್ಯಾಖ್ಯಸುವ ನಿಯಮದ ಪರಿಮಿತಿಯೊ +ಳಗೆ ಇದಕ್ಕೆ ಪ್ರಾಥಮಿಕ ಗಣಿತದಲ್ಲಿ ೫ ಯಣಾತ್ಮಕ +ವಾಗಿರಂವಾಗಲೂ, ಭಿನ್ನರಾಶ್ಯಾತ್ಮಕವಾಗಿರುವಾ +ಗಲೂ ಒಂದು ಅರ್ಥ ನೀಡಿರುವುದು ಸರಿಯಷೆ ತ್‌ +ಅದೇ ರೀತಿ ನಾನು ನನ್ನ ಸಮಸ್ತ ಅನ್ವೇಷಣೆ +ಗಳಲ್ಲಿಯೂ ಗನ ಎಲ್ಲ ಬೆಲೆಗಳಿಗೆ ಆಯ್ಲೇರಿಯನ್‌ +ಎರಡನೆಯ ಅನುಕಲಕ್ಕೆ (Eulerian +Second Integra) eರ್ಥವೀಯಲು +ಪ್ರಯತ್ನಿಸಿದ್ದೇನೆ. ವಿಶ್ವವಿದ್ಯಾಲಯದ ಕ್ರಮ- +ಬದ್ಧ ಶಿಕ್ಷಣ ಪಡೆದಿರುವ ನನ್ನ ಮಿತ್ರರ +ಪ್ರಕಾರ 7 ಧನಾತ್ಮಕವಾಗಿರುವಾಗ ಮಾತ್ರ ' + +1)-1 + + +ಜ್‌ x +Np: e dx = Y (n +4 (n) +ವೆಂದಿದೆ + + +ಜ - n ಖುಣಾತ್ಮಕವಾಗಿರುವಾಗ ಈ +ಅನುಕಲ ಸಂಬಂಧ ನಿಜವಲ್ಲವೆನ್ನುತ್ತಾರೆ + + + + + +ಫಾ Sd ಗಣಿತಾಧ್ವಯರ್ಶಿ ಶ್ರೀನಿವಾಸ ರಾಮಾನಂಜನ್‌ + + +. ` ಇದಂ ೫ನ ಧನಾತ್ಮಕ ಬೆಲೆಗಳಿಗೆ ಮಾತ್ರ ನಿಜ +ವೆಂದೂ Y(n) = Y (n +1) ಎಂಬ ವ್ಯಾಖ್ಯೆ +ಸಾರ್ವತ್ರಿಕವಾಗಿ ನಿಜವೆಂದೂ ಭಾವಿಸಿ ನಾನು ಈ +ಅನಂಕಲಗಳಿಗೆ ಅರ್ಥ ನೀಡಿದ್ದೇನೆ; ಮತ್ತು ಈ +ನಿರ್ಬಂಧಗಳ ವ್ಯಾಪ್ತಿಯಲ್ಲಿ ಈ ಅನಂಕಲ ನ +ಸಮಸ್ತ ಬೆಲೆಗಳಿಗೂ ಎ ಯಣಾತ್ಮಕ ಹಾಗೂ +ಭಿನ್ನರಾಶ್ಯಾತ್ಮಕ ನಿಜವೆನ್ನುತ್ತೇವೆ. ನನ್ನ +ಎಲ್ಲ ಅನ್ವೇಷಣೆಗಳೂ ಇದನ್ನು ಆಧರಿಸಿ ನಿಂತಿವೆ. +ಈ ಭಾವನೆಯನ್ನು ನಾನು ಸಾಕಷ್ಟು ವಿಸ್ತಾರ +ವಾಗಿ ಅಭಿವರ್ಧಿಸಂತ್ತಿದ್ದೇನೆ. ಸ್ಥಳೀಯ ಗಣಿತ +ಜ್ಞರು ನನ್ನ ಈ ಉನ್ನತ ಯಾನಗಳನ್ನು ಅರ್ಥ- +ವಿಸಲಾರದವರಾಗಿದ್ದಾ ರೆ. + + +“ನೀವು ಪ್ರಕಟಿಸಿರುವ Orders ೦! +Infinity (ಅನಂತದ ವರ್ಗಗಳು) ಎಂಬ +ಹೊತ್ತಗೆಯನ್ನೂ ತೀರ ಈಚೆಗೆ ಒದಿದ್ದೆ ನೆ. +ಅದರ ೩೬ನೆಯ ಪುಟದಲ್ಲಿ ಒಂದು ಹೇಳಿಕೆ +ಉಂಟಂ: ಯಾವುದೇ ದತ್ತ ಸಂಖ್ಯೆಗಿಂತ ಕಡಿಮೆ +ಇರುವ ಅವಿಭಾಜ್ಯಗಳ ಜೂ ಸಂಖ್ಯೆ +ಎಷ್ಟೆಂಬಂದನ್ನಿ ನಿರ್ಧರಿಸಲು ಖಚಿತ ಸೂತ್ರ +ವೇನೂ ಈ ತನ ಕ ಪತ್ತೆ ಆಗಿಲ್ಲ. ಆದರೆ ವಾಸ್ತವ +ಫಲಿತಾ ಂಶಕ್ಕೆ ಅತಿ ಸನ್ನಿ ಹಿತವಾಗಿರುವ ಒಂದು +ಸೂತ್ರವನ್ನು ನಾನರಿ ಶೋಧಿಸಿದ್ದೆ ನೆ. ಇದರ +ಲ್ಲಿಯ ದೋಷ ಅತ್ಮಲ್ಪ. ಪ್ರೀ ಕುಗದಕ್ಕೆ ಲಗತ್ತಿ +ಸಿರುವ ಪ ಪ್ರಬಂಧಗಳನ್ನು ನೀವು ಪರಾಂಬರಿಸ +ಬೇಕೆಂದು ಬಿನ್ನವಿಸಂತ್ತೇನೆ, ನಾನು ಬಡವ. ಈ +ಪ್ರಮೇಯಗಳಲ್ಲಿ (೧6೦೯೮175) ಏನಾದರೂ +ಹುರುಳಿದೆಯೆಂದು ನಿಮಗೆ ಮನವರಿಕೆಯಾದರೆ +ಇವನ್ನು ಪ್ರಕಟಿಸಬೇಕೆಂದು ಕೋರುತ್ತೇನೆ, +ನಾನು ಮಾಡಿರಂವ ವಾಸ್ತವ ಅನ್ವೇಷಣೆಗಳನ್ನಾ +ಗಲಿ, ಪಡೆದಿರುವ ಗಣಿತೋಕ್ತಿಗಳನ್ನಾಗಲಿ ಇಲ್ಲಿ +ನಮೂದಿಸಿರುವುದಿಲ್ಲ. ಆದರೆ ನಾನು ಯಾವ +ಹಾದಿ ಹಿಡಿದಿರುವೆನೆಂಬುದನ್ನು ಸೂಚಿಸಿದ್ದೆ ನೆ. +ಅನನುಭವಿಯಾದ ನಾನು ನೀವು ನೀಡಬಹುದಾದ +ಯಾವುದೇ ಹಿತೋಕ್ತಿಯನ್ನೂ ಅಮೂಲ್ಯ ವಾದ +ದ್ವೆಂದು ಸ್ವೀಕರಿಸುತ್ತೆ ನೆ, “ನಿಮಗೆ ತೊಂದರೆ +ಕೆಸಿಟ್ಟದ್ದೇನೆ. ದಯವಿಟ್ಟು ನನ್ನ ನ್ನು ಮನ್ನಿಸ +ಬೇಕ” + + +EE + + +೧೧೫ + + +ಸಾಣೆಹಿಡಿಯದ ವಜ್ರ +ಈ ಪತ್ರಕ್ಕೆ ರಾಮಾನಂಜನ್‌ ಲಗತ್ತಿಸಿದ್ದ +ಗಣಿತ ಫಲಿತಾಂಶಗಳನ್ನು ಗಮನಿಸಿದ. ಹಾರ್ಡಿ +ಅವುಗಳಲ್ಲಿಯ ಸ್ವಂತತ್ವ ಮತ್ತು ಸೌಂದರ್ಯ +ಗಳಿಗೆ ಮಾರುಹೋದರಂ. ಆದರೆ ಈ ಹಿನ್ನೆಲೆಗೆ +ಒಂದಿಷ್ಟೂ ಹೊಂದದ ಹಲವಾರು ಪ್ರಾಥಮಿಕ +ದೋಷಗಳನ್ನು ಅಲ್ಲಿ ಕಂಡಃ ಕರ್ಶೃವಿನ ಚಿಂತನ +ವಿಧಾನ ಕುರಿತಂ ಸಂದೇಹಗ್ರಸ್ತರಾದರಂ. +ರಾಮಾನುಜನ್‌ ಅಕಾಲ ಮರಣವಪ್ಪಿದಾಗ +ಹಾರ್ಡಿ ಬರೆದ ನಂಡಿಕಾಣೈಯಂಲ್ಲಿ ಈ ಅಂಶ +ಸ್ಪಷ್ಟಪಡಿಸಿದ್ದಾರೆ, “ರಾಮಾನುಜನ್ನರಿಗೆ ವಿಂಶ್ರ* +ಚರದ ಉತ್ಪನ್ನಗಳ ಸಿದ್ಧಾಂತ ಗೊತ್ತಿಲ್ಲದಿದ್ದುದ +ರಿಂದ ಅವಿಭಾಜ್ಯಗಳನ್ನೂ ಕುರಿತ ಅವರ ಸಿದ್ಧಾಂತ +ದೋಷಪೂರ್ಣವಾಗಿತ್ತು. ಉದಾಹರಣೆಗೆ ರಿ;0ಟಿ +ಉತ್ಪನ್ನಕ್ಕೆ ವಿಂಶ್ರ ಶೂನ್ಮಗಳು ಇಲ್ಲವಾಗಿ +ದ್ದರೆ ಆ ಸಿದ್ಧಾಂತ ಹೇಗಿರಬಹುದೋ ಅಂಥ +ಸ್ಥಿತಿ. ಅವರ ಸಾಧನ ನರಸ: ಅಪಸರಣ +ಶ್ರೇಣಿಗಳ ಸಗಟು ಬಳಕೆಯಂನ್ದಿ ಅವಲಂಬಿಸಿ +ದು ವು. ದ್ರಿ ಪರಿಮಿತಿ ಪರಿಕವರ್ರಗಳ ಇನ +limit ಬೋಟಿನ) ಅಂತರಬದಲಾವಣೆ +ಎದುರೊಡ್ಡುವ ಎಲ್ಲ ತೊಡಕುಗಳನ್ನೂ ಅವರು +ಪೂರ್ತಿಯಾಗಿ ಅಲಕ್ಷಿಸಿದ್ದರಂ. ಉದಾಹರಣೆಗೆ +ಆಧುನಿಕ ವಿಶ್ಲೇಷಣ ಗಡಿತವಿದನೊಬ್ಬ ಇಂಥ +ಸಂದರ್ಭಗಳಲ್ಲಿ ೫0% ಎಂಬ ಶ್ರೇಣಿಯ +ಮೊತ್ತಕ್ಕೂ ಅಬೇಲಿಯನ್‌ ಪರಿವಿಂತಿ 1111 +೫೨.1 + + +ಐ 0x" ಎಂಬರಿದಕ್ಕೂ ನಡುವೆ ವ್ಯತ್ಯಾಸ +ಕಾಣುತ್ತಾನೆ. ಆದರೆ ರಾಮಾನುಜನ್‌ ಈ.- + + +ವ್ಯತ್ಕಾಸ ಗವಂನಿಸಿರಲಿಲ್ಲ. ಆಧುನಿಕ ಗಣಿತ ವಿಧಿ +ಗಳು ಬೇಡಂವ ನಿಷ್ಮುರ ನಿಷ್ಕೃಷ್ಟತೆಯನನ್ನು +ಅಷ್ಟೇನೂ ಅಪಾಯಂವಿಲ್ಲದೆ ಅಲಕ್ಷಸಬಹುದಾದ +ಗಣಿತವಲಯಗಳಿವೆ. ಆದರೆ ಸಂಖ್ಯೆ ಗಳ ವಿಶ್ಲೇ +ಷಕ ಸಿದ್ಧಾಂತ (Analytic ಗರ] of +Numbers) ಇವುಗಳಲ್ಲಿ ಸೇರಿಲ್ಲ. ಎಂದೇ +ಅವಿಭಾಜ್ಯಗಳನ್ನು ಕಂರಿತಂತೆ ರಾಮಾನುಜನ್‌ +ಭಾರತದಲ್ಲಿ ಪಡೆದ ಫಲಿತಾಂಶವೂ, ವಿಶ್ಲೇಷ + +ಸಿದ್ಧಾಂತಕ್ಕೆ ಸಂಬಂಧಿಸಿದಂಥ ಇತರ ಎಲ್ಲ ಸಮಸ್ಯ +ಗಳನ್ನು ಕುರಿತ ಕೃತಿಯೂ ತಪ್ಪಾಗಿದ್ದು ಔಂಬುದು + + +೧೧೬ + + +ಸಂದೇಹಾತೀತ. ಅವರು ನೀಡಿದ ಸಾಧನೆಗಳ? +ಅಸಿಂಧುವಾಗಿದ್ದುದು ನಿರೀಕ್ಷಿತವೆ. ಆದರೆ ಈ +ದೋಷಗಳು ಇನ್ನೂ ಆಳಕ್ಕೆ ಇಳಿದಿದ್ದುವು +ಅವರು ಪಡೆದಿದ್ದ "ಹಲವಾರು ಅಂತಿಮ "ಫಂ +ತಾಂಶಗಳು ಪೂರ್ತಿ ತಪ್ಪು. ಅಭಿಜಾತ ಸೂತ್ರ +ಗಳ ಪ್ರಧಾನ ಪದಗಳನ್ನು ಅವರು ಅಸಾಧು +ವಿಧಾನಗಳ ಮೂಲಕವೇ ಆದರೂ, ಪಡೆದದ್ದು +ನಿಜ... ಆದರೆ ಅವು ಯಾವುವೂ ಅವರರ ಭಾವಿಸಿ +ದ್ದ ತೆ ಸನ್ನಿ ಕಟ ಸನ್ನಿ ಹಿತತೆ (close +ಸಂಟ 100) ಆಗಿರಲಿಲ್ಲ. + + +“ಇದು. ರಾಮಾನುಜನ್ನರ ಬಲು ದೊಡ್ಡ +ವೈಫಲ್ಯ ಎನ್ನಬಹುದರಿ. 'ಹಾಗಿದ್ದರೂ ಕೆಲವು +ವಿಚಾರಗಳಲ್ಲಿ ಈ ವೈಫಲ್ಯ ಕೂಡ ಅವರ +ಯಾವುದೇ ವಿಜಯದಷ್ಟೇ ಆದ್ಭುತವಲ್ಲವೇ +ಎಂಬ ಸಂದೇಹ ನನಗಿದೆ. ನಿದರ್ಶನಾರ್ಥ +ಸಮಸ್ಯೆ (೪)ನ್ನು ಪರಿಶೀಲಿಸಿ. ಇಲ್ಲಿಯ ಪ್ರಧಾನ +ಪದವನ್ನು - ರಾಮಾನುಜನ್‌ ಅನುಸರಿಸಿರಂವ + + +ಆಂಕನ ಪದ್ಧತಿಯಲ್ಲಿ KB/ 4/i0g 8- +ಲಾಂಡೌ ಮೊದಲ ಬಾರಿಗೆ ೧೯೦೮ರಲ್ಲಿ ಪಡೆ +ದಿದ್ದ ರು. ರಾಮಾನುಜನ್ನರ ಬತ್ತ ಳಿಕೆಯಲ್ಲಿ +ಲಾಂಡೌ ಅವರ ಯಾವ ಅಸ್ತ ಗಳೂ ಇರಲಿಲ್ಲ, +ಯಾವುದೇ ಫ್ರೆಂಚ್‌ ಅಥವಾ ಜರ್ಮನ್‌ ಪುಸ್ತಕ +ವನ್ನ್ನ ಅವರು ಓದಿರಲಿಲ್ಲ. ಪರಿಸ್ಥಿತಿ ಇಂತಿದ್ದರೂ +ಯುರೋಪಿನ ಅತ್ಯುತ್ತಮ ಗಣಿತ ಧೀಮಂತರಂ +ಯಾವ ಸಮಸ್ಯೆ ಳನ್ನು ಪರಿಹರಿಸಲು ನೂರು +ವರ್ಷಗಳನ್ನೇ ತೆಗೆದುಕೊಂಡರೋ ಎ. ವರ್ತ +ಮಾನ ದಿನದ ತನಕ ಈ ಪರಿಹಾರವಿನ್ನೂ +ಪೂರ್ಣಗೊಂಡಿಲ್ಲ ಅವುಗಳ ಬಗ್ಗೆ ರಾಮಾನು +ಜನ್‌ ಕನಸು ಕಂಡದ್ದು ಕೂಡ ಪರಮಾಶ್ಚರ್ಯ- +ಕರ ಸಂಗತಿ.” +ರಾಮಾನುಜನ್ನರ ಮುಗ್ಧ ಪತ್ರದ ತಳದಲ್ಲಿ +ಹಾರ್ಡಿ ಕಂಡದ್ದು ನಿರ್ಮಲ ಹೃದಯವನ್ನು; +ಪತ್ರಕ್ಕೆ ಅವರ ಲಗತ್ತಿಸಿದ್ದ ಫಲಿತಾಂಶಗಳ +ಒಲಿ ನಲ್ಲಿ ಗುರುತಿಸಿದ್ದು ಸಾಣೆ ಹಿಡಿಯದ +ವಜ್ರವನ್ನು; ಒಟ್ಟಾರೆ ನವನ ವೋನ್ಮೇಷಶಾಲಿ +ಅನಿರ್ಬಂಧಿತ ಚೈ ತನ್ನ ದ ವಿಕಿರಣಪಟುತ್ವವನ್ನು +೫01001. ಈ ಫಲಿತಾಂಶಗಳ ಸಾರ + + +ಕಸ್ತೂರಿ, ಡಿಸೆಂಬರ್‌ ೧೯೮೭ ಅ + + + + + +- + + +ನುಜನ್ನರ ಕೃತಿಯನ್ನು Bis. ಅದರ +ಆತ ಧಿಕಾಂಶ" ಮೊದಲೇ ಗೊತ್ತಿದ್ದ ವಿಷಯ +ವೆಂದು ತಿಳಿಯಿತು. ಇದು ಅನಿವಾರ್ಯ. +ಏಕೆಂದರೆ ಅವರೊಂದು ಪ್ರಬಲ ಪ್ರತಿಬಂಧಕ +ದೆದುರು ಕೆಲಸವೆಸಗಂತ್ತಿದ್ದರು. ಬಡವ ಮತ್ತು +ಒಂಟಿ ಹಿಂದೂ ಯುವಕನಾಗಿದ್ದ ಅವರ +ವಿದಂಳು ಯೂರೋಪಿನ ಸಂಚಿತ ಧೀವಂಂತಿಕೆಯ +ಎದುರು ನಿಲ್ಲಬೇಕಾಗಿತ್ತು. ಅವರಿಗೆಂದೂ ' +ಸೋಗ್ಯ ಶಿಕ್ಷಣ ಲಭಿಸಿರಲಿಲ್ಲ. ಭಾರತದಲ್ಲಿ +ಅವರಿಗೆ' ಏನನ್ನಾದರೂ ಹೇಳಿಕೊಡಬಲ್ಲಂಥವರು +ಯಾರೂ ಇರಲಿಲ್ಲ. ಅವರು ಹೊರಗೆ ನೋಡಿರ +ಬಹುದಾದ ಉತ್ತಮ ಗುಣಮಟ ದ ಗ್ರಂಥಗಳೆಂ +ಮೂರೋ ನಾಲ್ಕೊ ಇರಬಹುದು. ಅವೆಲ್ಲವೂ +ಇಂಗ್ಲೀಷ್‌ ಭಾಷೆಯುಲ್ಲಿದ್ದಂಥವು ಅವರಿಗೆ +ಮದ್ರಾಸಿನ ಗ್ರಂಥ ಭಂಡಾರಕ್ಕೆ ಪ್ರವೇಶ ಒದ +ಗಿದ ಸನ್ನಿವೇಶಗಳು ಕೆಲನಿದ್ದು' ವು. ಆದರೆ ಆ +ಭಂಡಾರ ಅಷೆ ಹೇನೂ ಹಿರಿದಾದುದಾಗಿರಲಿಲ್ಲ. +ಅದರಲ್ಲಿ ಕೇವಲ ಕೆಲವೇ ಫ್ರೆಂಚ್‌ ಮತ್ತು +ಜರ್ಮನ್‌ ಗ್ರಂಥಗಳಿದ್ದುವು. ರಾಮಾನುಜನ್ನ +ರಿಗೋ ಈ ಭಾಷೆಗಳ ಒಂದಂ ಪದವೂ ತಿಳಿದಿ +ರಲಿಲ್ಲ. ಭಾರತದಲ್ಲಿ ಅವರಂ ಗೈದ ಅತ್ಯುತೃಷ್ಠ ಕ +ಕೃತಿಯ ಮೂರನೆಯ ಎರಡು ಭಾಗ ಪುನರಾವಿ- +ಷ್ಯಾರವೆಂಬ ನದು ನನ್ನ ಅಂದಾಜು.” \ +ಇಂಥ ಅಪೂರ್ವ ಸೃಷ್ಟಿಶೀಲ ಮನಸ್ಸು +ಪೂರ್ವದ ಗಣಿತ ಶುಷ್ಕ ಪರಿಸರದಲ್ಲಿ ಮುರುಟಿ +ಹೋಗಬಾರದು, ಬದಲು, ಇಂಗ್ಲೆಂಡಿನ ಆಧು +ನಿಕ ಗಣಿತ ಪರಿಸರದಲ್ಲಿ ಯೋಗ್ಯ ಅವಕಾಶ ' +ಗಳಿಸಿ ತಕ್ಕಷ್ದಿ ಸವಾಲು ಎದುರಿಸಿ ಅರಳಿ +ಪರಿಮಳಿಸಬೇಕೆಂಬುದು ಹಾರ್ಡಿಯವರ ಅಭಿ +ಪ್ರಾಯ, ತತ್ಛಕಾರ ರಾಮಾನುಜನ್ನ ರಿಗೆ: +ಮಾರೋಲೆ ಬರೆದರು, ತಮ್ಮ ಪತ್ರಕ್ಕೆ ಹಾರ್ಡಿ +ಯವರಿಂದ ' ಪ್ರೋತ್ಸಾ ಹದಾಯಕ ಪ್ರತಿಕ್ರಿಯೆ +ಬಂದದ್ದು ಸಹಜವಾಗಿ ರಾಮಾನುಜನ್ನರಿಗೆ ಮುದ +ನೀಡಿತು. ಇವರು ೨೭--೨--೧೯ ೧೩ರಂದು +ಹಾರ್ಡಿಯವರಿಗೆ ಬರೆದ ಕಾಗದದಲ್ಲಿ ಈ ಭಾವ +ಅನುರಣಿಸುತ್ತದೆ. “ನನ್ನ ಪರಿಶ್ರಮವನ್ನು +ಸಹಾನುಭೂತಿಯಿಂದ ಪರಿಶೀಲಿಸುವ ಒಬ್��� + + +ಕುರಿತು ಹಾರ್ಡಿ ಹೇಳಿದರು (೧೯೩೬) “ರಾಮಾ 4 ಸ್ನೇಹಿತನನ್ನು ನಿಮ್ಮಲ್ಲಿ ಗುರಂತಿಸಿದ್ದೇನೆ. ನನಗೆ + + +7 ಲಯದಿಂದ ಇಲ್ಲವೇ + + +p + + +- `` ಮಂಂದೆ ನಡೆಯಲು ಇದೊಂದಿಷು ), ಉತ್ತೇಜನ + + +ನೀಡಿದೆ. ನಿಷ್ಕೃಷ್ಟ ಸಾಧನೆಗಳು (೧೯೦೦೧) +ಬೇಕೆಂದು ನೀವು ವಂತ್ರ್ತೆ ಮತ್ತೆ ಕೇಳಿದ್ದಿ "ರಿ. +ನಾನು ಸಾಧನೆ ಪಡೆದಿರುವ ವಿಧಾನವನ್ನು +ನಿಮಗೆ ತಿಳಿಸಬೇಕೆಂದು ಅಪೇಕ್ಷಿಸಿದ್ದೀರಿ. ನನ್ನೆ +ಸಿದ್ಧಾಂತದ ಪ್ರಕಾರ ಈ ಕೆಳಗಿನ ಶ್ರೇಣಿಯ +ಅನಂತ ಪದಗಳ ಮೊತ್ತ ೧4೨+ ೩೬೪+ +ನೆ. ಇದನ್ನು ನಾನು ಸಾ +ಹೇಳಿದ್ದಾ ದರೆ ಹುಚ್ಚಾಸ್ಸ ಸ್ಟ ತೆ ತ್ರೆಯೇ ನನ್ನ +ಯಾದ ತೆಲಿ ಎಂದು ಕವ ಆ ಕಡೆ ಕೈ ಯು +ತ್ತೀರಿ, ನಾನು ಹೇಳಂವುದಿಷ್ಟು: ನಾನು ಕೊಟ್ಟಿ +ರುವ ಫಲಿತಾಂಶಗಳನ್ನೂ ತಾಳೆ" ನೋಡಿ; ಅವು +ನಿಮ್ಮ ಫಲಿತಾಂಶಗಳ ಜೊತೆ ಹೊಂದಿಕೊಂಡರೆ +ನನ್ನ ಮೂಲಭೂತ ಚಿಂತನೆಯಲ್ಲಿ ಏನೊ ಹಂರು +ಳಿದೆ ಎಂಬುದಷ್ಟನ್ನಾದರೂ ನೀವು ಒಪ್ಪಬೇಕಂ. + +“ನನ್ನ ಮಿದುಳನ್ನು ಕಾಪಾಡಿಕೊಳ್ಳಲು ನನಗೆ +ಆಹಾರ ಅಗತ್ಯವಾಗಿದೆ. ಇದೇ ನನ್ನ ಪ್ರಥಮಾ- +ವಶ್ಯಕತೆ. ನಿಮ್ಮಿಂದ ಬರಬಹಂದಾದ ಯಾವುದೇ +ಅನುಕಂಪಪೂರಿತ ಪತ್ರವೂ ಇಲ್ಲಿಯ ವಿಶ ವಿದ್ಯಾ +ಸರಕಾರದಿಂದ ನನಗೊಂದಂ +ವಿದ್ಯಾರ್ಥಿ ವೇತನ ದೊರಕಿಸಿ ಕೊಡುವಲ್ಲಿ ನೆರ +ವಾದೀತುಂ.” + + +ವೃಥಾ ಮನಃಕಷಾಯ + +ಹಾರ್ಡಿ ಎಂಥ ಉತ್ತುಂಗ ಗಣಿತವ್ಯಕ್ತಿ ಆಗಿ +ದ್ಹರೋ ಅಂಥ ಸಹೃದಯ ಉದಾರಿಯೂ ಆಗಿ +ದ್ದರು. ರಾಮಾನಂಜನ್ನ ರ ಪ್ರತಿಭೆಯ. ಆಳ, +ಹರವು ಮತ್ತು ಪರಿಮಿತಿಗಳನ್ನು ಚೆನ್ನಾಗಿ ಗ್ರಹಿ +' ಸಿದ ಇವರು ಇಂಥ ವಿಲಕ್ಷಣ 'ಪುರಂಷ ಸಮಾನ + +` ಪ್ರತಿಭಾನ್ವಿತರ ಜೊತೆ ಅನುಕೂಲ ಪರಿಸರದಲ್ಲಿ +. ವಿಕಸಿಸತಕ್ಕದ್ದೆಂದು ನಿರ್ಧರಿಸಿದರು. ಅಂದರೆ +ರಾಮಾನುಜನ್‌ ಕೇಂಬ್ರಿಜ್‌ ಸೇರುವುದೊಂದೇ +ಹಾದಿ, ಲಂಡನ್ನಿನಲ್ಲಿದ್ದ ಭಾರತ ವಿದ್ಯಾರ್ಥಿ +ಸಂಸ್ಥೆಗೆ ಹಾರ್ಡಿ ಈ ಕುರಿತ ಕೋರಿಕೆಯೋಲೆ +ಸಲ್ಲಿಸಿದರು. ಅದರ ಅಧಿಕಾರಿಗಳಂ ಒಡನೆ ತಮ್ಮ +ಮದ್ರಾಸ್‌ ಶಾಖೆಯ ಮೂಲಕ ರಾಮಾನುಜನ್ನ +ರನ್ನು ಸಂಪರ್ಕಿಸಿದಾಗ ದೊರೆತ ಉತ್ತರ-ನಕಾರ, +ಕಾರಣ? ಜಾತಿಯ ಕಟ್ಟುಪಾಡುಗಳಂ ಕಡಲ + + +ಗಣಿತಾಧ್ವಯಂ೯ ಶ್ರೀನಿವಾಸ ರಾಮಾನಃಜನ್‌ + + +೧೧೭ + + +ಯಾನದ ವಿರಂದ್ಧ +ಹಾರ್ಡಿ ಹೆತಾಶಶಾದರು. +ನಿಲ್ಲಿಸಲಿಲ್ಲ; +ಇದು ಹಾಗಿರಲಿ. ಈ ಪರಮ ಸಜ್ಜನ +ಮತ್ತು ಸಾಫ್‌ಸೀದಾ ವ್ಯಕ್ತಿ ರಾಮಾನುಜನ್‌ +ತಮ್ಮ ಫಲಿತಾಂಶಗಳ ಬಗೆಗಿನ ಸಾಧನೆಗಳನ್ನೇಕೆ +ರವಾನಿಸುತ್ತಿಲ್ಲ? ಇದು ಹಾರ್ಡಿಯವರ ಎದುರು +ನಿಂತ ಒಗಟು, ತಮ್ಮ ಸಹೋದ್ಯೋಗಿ ಜೆ. +ಇ, ಲಿಟಲ್‌ವೂಡ್‌ ಜೊತೆ ಇದನ್ನು ಚರ್ಚಿಸಿ +ಹಾರ್ಡಿ ರಾಮಾನಂಜನ್ನರಿಗೊಂದು ಪತ್ರ ಬರೆ +ದರಂ (೨೬-೩-೧೯೧೩), “ನಿಮ್ಮ ಹಿಂದಿನ +ಕಾಗದವನ್ನು ಮಿ. ಲಿಟಲ್‌ವೂಡ್‌ ಅವರಿಗೆ ಕಳಿ +ಸಿದ್ದೆ. ಅವರ ಪ್ರತಿಕ್ರಿಯೆ ಈಗ ನನ್ನ ಕೈ +ಸೇರಿದೆ. ಏತನ್ಮಧ್ಯೆ ನಾನು ನಿಮಗೊಂದು +ಪತ್ರ ಹಾಕಿದ್ದೇನೆ. ಇತ್ತ ನಿಮ್ಮ ಇನ್ನಷ್ಟು +ಫಲಿತಾಂಶಗಳನ್ನು ಪರಿಶೀಲಿಸಿದ್ದೇ ನೆ. +“ಅಪಸರಣ ಶ್ರೇಣಿಗಳ ಸಿ��್ಧಾಂತ, ಸಾಮಾನ್ಯ +ನಿಯಮವೋ ಎಂಬಂತೆ, ಸರಿಯಾದ ಫಲಿತಾಂಶ +ಗಳತ್ತಲೇ ಸಾಗುತ್ತದೆ. ಈ ಸಾಮಾನ್ಯ +ನಿಯವಂದಲ್ಲಿಯ ಪ್ರಮುಖ ಅಪವಾದಗಳು +ಅವಿಭಾಜ್ಯ ಸಂಖ್ಯೆಗಳ ಸಿದ್ದಾಂತದಲ್ಲಿ ಕಂಡು +ಬರುತ್ತವೆ. ಶುದ್ಧ ಗಣಿತದ ಎಲ್ಲ ಶಾಖೆಗಳ +ಪೈಕಿ ಇದಂ “ತ್ಯ ೦3 ಕಠಿಣವಾದದ್ದು. +ಪ್ರಾಯಶಃ ಈ ಕಾರಣದಿಂದ ಇದರಲ್ಲಿ ನೀವು +ತಪ್ಪು ಮಾಡಿರಬಹುದು. ಇಂತಿದ್ದರೂ £ ನೀವು +ಸಾಧಿಸಿರುವುದು ಗಮನಾರ್ಹವಾಗಿದೆ ಎಂಬ +ನನ್ನ ಅಭಿಪ್ರಾಯ ಕಿಂಚಿತ್ತೂ ಅಲುಗಾ- +ಡದು: ಸಂತತ ಭಿನ್ನರಾಶಿಗಳ ಹಾಗೂ ಎಲ್ಲಿ- +ಪಿಕ್‌ ಉತ್ಪನ್ನಗಳ ಬಗ್ಗೆ ನೀವು ಮಂಡಿಸಿ +ರುವ ಫಲಿತಾಂಶಗಳೇ (ಇವು ಸರಿಯಾಗಿವೆ +ಅಂಗೀಕರಿಸಿದಲ್ಲಿ ನಾನು ಇದಕೆ A ಸಿದ್ಧ + + +ಹೇರಿದ್ದ ಅಡ್ಡ ಗೋಡೆಗಳಂ! +ಆದರೆ ಪ್ರಯತ್ನ + + +ಎಂದು +ನಿದ್ದೇನೆ) ಇದಕ್ಕೆ ಸಮರ್ಥನೆ. + +ಸಾಧನೆಗಳನ್ನು ನನಗೆ ರವಾನಿಸುವುದಲೆಲ್ಲಿ +ನೀವು ಹಿಂದೇಟು ಹೊಡೆಯುತ್ತಿರುವುದಂ +ಪ್ರಾಯಶಃ ನಾನು ಅವನ್ನು ಹೇಗೆ ಬಳಸಿ +ಕೊಂಡೇನೆಂಬ ಶಂಕೆಯಿಂದಾಗಿರಬಹಂದೆಂದಂ +ಮಿ. ಲಿಟಲ್‌ವೂಡ್‌ ಸೂಚಿಸಿದ್ದಾರೆ. ನನ್ನ +ನಿಲುವನ್ನು ನೇರವಾಗಿ ನಿಮಗೆ ತಿಳಿಸಬಯಸು + + +31341112 ೨ ಜಾವಾ ಫಾಣಾಗಾಗ/ಗ/ಗಗರಾರಕ್ಷಕ್ಷ:ಕ + + + + + +೧೧೮ ಕಸ್ತೂರಿ, ಡಿಸೆಂಬರ್‌ ೧೯೮೭ Sa ಟ್‌ ಬ ಬ್‌ + + +ತ್ತೇನೆ. ನಿಮ್ಮೊಡನೆ ಈಗ ನನ್ನ ಮೂರ +ದೀರ್ಫ ಪತ್ರಗಳಿವೆ. ನೀವು ಏನನ್ನ ಸಾಧಿ +ಸಿದ್ದೀರಿ ಅಥವಾ ಸಾಧನೀಯ ಎಂದು ಹೇಳಿ +ದ್ದೀರಿ ಎಂಬುದನ್ನು ನಾನು ಆ ಕಾಗದಗಳಲ್ಲಿ +ಪ್ರಸ್ತಾ ವಿಸಿದ್ದೇನೆ. ನಿಮ್ಮ ಕಾಗದಗಳನ್ನು ನಾನು +ವಿಂ. ಲಿಟಲ್‌ವೂಡ್‌, ಡಾ, ಬಾರ್ನೆಸ್‌, ಮಿ. +ಬಿರ್ರಿ ವಂತ್ತು ಇತರ ಗಣಿತಜ್ಞರಿಗೆ ತೋರಿಸಿ +ದ್ದೇನೆ. ಆದ್ದ ರಿಂದ ನಿಮ್ಮ ಮಾವುದೇ ಫಲಿ +ತಸಂಶಗಳನ್ನು ನಾನರ ಕಾನೂನುಬಾಹಿರವಾಗಿ +ಉಪಯೋಗಿಸಿಕೊಳ್ಳೆ ಲು ಯತ್ತಿ ಸಿದ್ದೇ ಆದರೆ +ನನ್ನನ್ನು ಬಯಲಿಗೆಳೆಯಲು ನಿಮ್ಮ ಲೆ ಸಾಕಷ್ಟ +ಪುರಾವೆಗಳಿವೆ ಎನ್ನುವುದು ಸ್ಪಷ್ಟ, ಕೈ. ಈ ಪರಿ +ಸ್ಲಿತಿಯನಲ್ನಿ ಇಹೊ )೦ದರಿ ಖಂಡತಂಂಡವಾಗಿ +ಬೆರೆದಿರಂವುದಕ್ಕೆ ನೀವು ನನ್ನನ್ನು ಕ್ಷವಿಂಸಬೇಕು. +ನಿಮ್ಮಲ್ಲಿ ಎದ್ದು ಪ್ರಕಟವಾಗಂತ್ತಿರಂವ ಗಣಿತ +ಾಇಮರ್ಥ್ಯದ ಉತೃೃಷ್ಟ ಉಪಯೋಗ ಪಡೆ +ಯಲು ನಿಮಗೆ ಸಮರ್ಪಕ ಸಂಪರ್ಕ ಒದಗಿಸಿ +ಕೊಡಂವುದೊಂದೇ ನನ್ನ ಪ್ರಾಮಾಣಿಕ ಆಸಕ್ತಿ, +ಇದಲ್ಲವಾಗಿದ್ದ ರೆ ಈ ಮೇಲಿನಂತೆ ಬರೆಯಂ +ತ್ವಿರಲಿಲ್ಲ + +“ಎಲ್ಲಕ್ಕೂ ಮಿಗಿಲಾಗಿ ನನಗೆ ಬೇಕಾದದ್ದು +ಇದು: ಸಂತತ ಭಿನ್ನ ರಾಶಿಗಳಿಗೆ ಸಂಬಂಧಿಸಿ +ದಂತೆ ನೀವು ಪಡೆದಿರಂವ ಕೆಲವು ಫಲಿತಾಂಶ +ಗಳಿಗೆ ನಿರ್ದಿಷ್ಟ ಸಾಧನೆ. ಇಂಥ ಒಂದು ಸಾಧನೆ +ಆದಷ್ಟು ಬೇಗನೆ ನನ್ನ ಕೈಸೇರಂವಂತೆ ಮಾಡು +ವುದೇ ನೀವು ನಿಮ್ಮ ಹಿತಾಸಕ್ತಿಗಳ ದೃಷ್ಟಿಯಿಂದ +ಅನುಸರಿಸಬಹುದಾದ ಅತ್ಯಂತ ಶ್ರೇಯಸ್ಕರ +ಮಾರ್ಗ,” + +ಕೋಮಲಾಂತಃಕರಣಿ ರಾಮಾನಂಜನ್ನರಿಗೆ ಈ +ನೇರ ವಿವರಣೆಯಿಂದ ಆಘಾತವಾಗಿ ಬಡಿಯಿತು. +೧೭-೪-೧೯೧೩ರಂದ8 ಇವರಂ ಹಾರ್ಡಿಯಂವ +ರಿಗೆ ಮಾರೋಲೆ ಬರೆದರು. “ನೀವು ಬರ���ದಂ +ದನ್ನು ಓದಿ ನನಗೆ ವೇದನೆಯಾಗಿದೆ. ನನ್ನ +ವಿಧಾನಗಳನ್ನು ಇತರರು ಉಪಯೋಗಿಸಿ +ಕೊಳ್ಳುವ ವಿಚಾರದಲ್ಲಿ ನನಗೆ ಚಿತ್ತು +ಚಿಂತೆಯೂ ಇಲ್ಲ. ಬದಲು, ನನ್ನ ವಿಧಾನ ಕಳೆದ +ಎಂಟು ವರ್ಷಗಳಿಂದಲೂ ನನ್ನೊಡನೆ ಇರುವು +ದಾದರೂ ಅದನ್ನು ಮೆಚ್ಚಬಲ್ಲ ಯಾರೊಬ್ಬ + + + + + + + + + + +ರನ್ನೂ ಕಂಡಿಲ್ಲ. ಹಿಂದಿನ ಕಾಗದದಲ್ಲಿ +ಬರೆದಿರುವಂತೆ ನಿಮ್ಮ ಲ್ಲಿ ಒಬ್ಬ ಅನುಕಂಪಶೀಲ. + +ಸ್ನೇಹಿತನನ್ನು ಗುಡುತಿಸಿದ್ದೇನೆ. ನನ್ನಲ್ಲಿರಂವ +ತೃಣವನ್ನು "ಮಕ್ಕೆ ಮನಸ್ಸಿನಿಂದ ನಿಮ್ಮ ಕರ +ಗಳಿಗೊಪ್ಪಿ, “ಸಲು ಸಿದ್ಧನಿದ್ದೆ ನೆ. ನಾನು ಬಳಸಿರುವ +ವಿಧಾನದ ಹೊಸತನವೊಂದೇ ಈಗಲಾದರೂ K +ನನ್ನನಲ್ನಿ, ಈಗಾಗಲೇ ನಾನು ನಿಮಗೆ ಕಳಿಸಿ +ರಂವ “ಫಲಿತಾಂಶಗಳನ್ನು ಹೇಗೆ ಪಡೆದೆನೆಂದು * +ತಿಳಿಸುವಲ್ಲಿ. ಹಿಂಜರಿಯರಿವಂತೆ ಮಾಡುತ್ತಿರಂವು ' +ದಾಗಿದೆ...ಸ್ಥಳೀಯ (ಮದ್ರಾಸ್‌) ವಿಶ್ವ ವಿದ್ಯಾ. +ಲಂ ನನಗೆ ೬೦ ಪೌಂಡುಗಳ ವಾರ್ಷಿಕ +ವಿದ್ಯಾ ರ್ಥಿವೇತನವನ್ನಿ ಎರಡಂ ವರ್ಷ +ಪರ್ಯಂತ ಮಂಜೂರಂ ಮಾಡಿದೆಯೆಂದು ತಿಳಿ +ಸಲು ಸಂತೋಷವಾಗುತ್ತದೆ.” + + +ಪ್ರತಿಭೆಯ ಉಗಮ +ಶ್ರೀನಿವಾಸ ಅಯ್ಕಂಗಾರ್‌ ಕುಂಭಕೋಣಮ್ಮಿ ' +ನಲ್ಲಿಯ ಒಂದು ಬಟ್ಟಿ ಅಂಗಡಿಯಲ್ಲಿ ಗುಮಾ +ಸ್ತರು. ಕೋಮಲಮ್ಮಾಲ್‌ ಇವರ ಪತ್ನಿ. ಈ +ದಂಪತಿಗಳ ಮಗನಾಗಿ ರಾಮಾನುಜನ್‌ +ಈರೋಡಿನಲ್ಲಿ (ತಾಯಿಯ ತವರೂರು) +೨೨-೧೨-೧೮೮೭ರಂದಂ ಜನಿಸಿದರಂ. ಬಡತನ, +ದೈವ ಭಕ್ತಿ ಮತ್ತು ಕರ್ಮಠ ಸಂಪ್ರದಾಯ: +ಇವರ ಬಾಳ ಸಂಗಾತಿಗಳು. +ಆಧುನಿಕ ಇಂಗ್ಲಿಷ್‌ ಶಿಕ್ಷಣ ಕ್ರವಂ ದೇಶಾ. +ದ್ಯಂತ ಪಸರಿಸುತ್ತಿ ದ್ದ ಆ ದಿನಗಳಂದು ಅಣುಗ +ರಾಮಾನುಜನ್ನ ರನ್ನು ದು ೦ಭಕೋಣಮ್ಮಿನ ಪ್ರಾಥ +ವಿಂಕ ಶಾಲೆಗೆ ಸೇರಿಸಿದರು (೧೮೯೨). ಪ್ರಾಥ +ಮಿಕ ಪರೀಕ್ಷೆಯಲ್ಲಿ ಇವರು ತಂಜಾವೂರಿ +ಜಿಲ್ಲೆಯಲ್ಲೇ "ಪ್ರಥಮ ಸ್ಥಾನ ಗಳಿಸಿ ಉತ್ತೀರ್ಣ +ರಾದರು (೧೮೯೭). ಮುಂದೆ ಎರಡನೆಯ +ಫಾರ್ಮಿಗೆ (ಇಂದಿನ ಆರನೆಯ ಕ್ಲಾಸ್‌) +ಬಂದಾಗ ಇವರನ್ನು ಕಾಡುತ್ತಿದ್ದ ಪ್ರಶ್ನೆ “ಗಣಿತ +ಸ್ವದಲ್ಲಿ ಪರವೆ ಹಚ್ಚ ಸತ್ಯ "ಯಾವುದು?" +ಜಾ ಫಾರ್ನೊನಲಿ ನಡೆದ ಜಾ +ಪ್ರಸಂಗ (೧೯೦೦): +ಅಂಕಗಣಿತದಲ್ಲಿ ಭಾಗಾಹಾರದ +ವಿವರಿಸುತ್ತಿದ್ದ ಉಪಾಧ್ಕಾಯರೆಂದರು, + + + + + + + +A + + +ಕ್ವ p> ಗ"! +EM ್ಟು ಶ್ರ + + + + + +"`` ಹಣ್ಣುಗಳನ್ನು. ೧೦ ಮಂದಿಯಲ್ಲಿ ಸಮವಾಗಿ +ಹಂಚೆದಾಗ ಪ್ರತಿಯೊಬ್ಬನಿಗೂ ದೊರೆಯುವ +ಹಣ್ಣಿ ನ ಸಂಖ್ಯೆ ೧. ಹೇಗೆ? ಹಣ್ಣು ಗೆಳ ಸಂಖ್ಯೆ +ಯನ್ನು ಮಂದಿಯ ಸಂಖ್ಯೆ ಯಿಂದ ಭಾಗಿಸು +ತ್ತೇವೆ. ಆದ್ದ ರಿಂದ ಯಾವುದೇ ಸಂಖ್ಯೆಯನ್ನು +ಅದೇ ಸಂಖೆ ಯಿಂದ ಭಾಗಿಸಿದಾಗ ದೊರೆಯುವ + + +ಲಬ್ಧ ೧, 53 +ರಾಮಾನುಜನ್‌ ನ ಪ್ರಶ್ನೆ ಕೇಳಿದರು. +“ಹಾಗಾದರೆ ಇಲ್ಲದ ಹಣ್ಣು ಗಳ ಸಂಖ್ಯೆ ಯನ್ನು + + +ಇಲ್ಲದ ಮಂದಿಯ ಸಂಖ್ಯೆ ಯಿಂದ ಭಾಗಿಸಿದಾಗ +ಕೂಡ ಅಂದರೆ ೦ ಯನ್ನು ೦ ಯಿಂದ ಭಾಗಿಸಿ +ದಾಗ, ಲಬ್ಧ ೧ ದೊರೆಯುವುದೇ?” + +ಈ ಪ್ರಶ್ನೆಗೆ ಉಪಾಧ್ಯಾಯರು ಏನು +ಉತ್ತರ ಕೊಟ್ಟರೆಂಬುದು ವರದಿ ಆಗಿಲ್ಲ: +(೦+ ೦ಯ ವಿಶ್ಲೇಷಣೆ ಅಂಕಗಣಿತದ ಸೀಮೆ ದಾಟಿ +ಕಲನಶಾಸ್ತ್ರದ (0೩100105) ವ್ಯಾಪ್ತಿಯಲ್ಲಿ +ಬರುತ್ತದೆ. ಇಂದಿನ ಪ್ರೀ ಯೂನಿವರ್ಸಿಟಿ ಗಣಿತ +ವಿದ್ಯಾರ್ಥಿಗಳಿಗೆ ಇದನ್ನು ಬೋಧಿಸುತ್ತಾರೆ.) +io ಇಂಥ ಮೂಲಭೂತ ಗಣಿತ ಸಂದೇಹಗಳು + +ಕ ರಾಮಾನುಜನ್ನರಿಗೆ ಪ್ರವಾಹರೂಪದಲ್ಲಿ ಬರ +ತೊಡಗಿದುವು. ಪ್ರಾಯಕ್ಕೂ, ತರಗತಿಗೂ ಮೀರಿ +ಇವರ ಗಣಿತ ದಾಹ ಹಬ್ಬಿತ್ತು. ಸ್ವಂತ ಪರಿ +ಶ್ರಮದಿಂದ ಹಾಗೂ ಪ್ರೌಢ ಗಣಿತ ಪಠ್ಯ +ಪುಸ್ತಕಗಳ ಅಧ್ಯಯನದಿಂದ ತ್ರಿಕೋಣಮಿತಿ, +ಬೀಜ ಗಣಿತ, ಜ್ಯಾಮಿತಿ ಮುಂತಾದ ಶಂದ್ಹ +ಗಣಿತ ವಿಭಾಗಗಳಲ್ಲಿ ಅವರರ ವಯಸ್ಸಿಗೆ ವೀರಿದ +ಪ್ರಾವೀಣ್ಯ ಗಳಿಸಿದ್ದರು. ಹಲವಾರಂ ಮೂಲ +ಭೂತ ಫಲಿತಾಂಶಗಳನ್ನು ಸ್ವಂತ "ಸಂಶೋಧನೆ' +ಯಿಂದ ಪಡೆದರು. ಆದರೆ ಅವು ಹಳೆಯ ಸತ್ಯ + +೨೫9 ಹೊಸ ಆವಿಷ್ಕಾರ ವಃ ಬಾಲ ಪ್ರತಿ +ಭೆಗೆ ಸಮರ್ಥ ಮಾರ್ಗದ ರ್ಶನ ಒದಗದಾಗ +ಆಗುವುದೇ ಹೀಗೆ: ಸ್ಥಾಪಿತ ಸತ್ಯ ಗಳ ಪುನರಾ +ವಿಷ್ಕಾರದಲ್ಲಿ ವೃಥಾ ಶಕ್ತಿಹ್ರಾಸ, + +ಆರನೆಯ ಫಾರ್ಮಿನಲ್ಲಿದ್ದಾಗ (೧೯೦೩) +ಇವರ ಕೈಗೊಂದು "ಅಮೂಲ್ಯ, ಅನರ್ಫ್ಯ' + +« ಗಣಿತ ರತ್ನ ಬಿತ್ತು: A Synopsis of + +Elementary Results: PURE + +°° MATHEMATICS containing + + +ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ + + +೧೧೯ +Propositions, Formulae and +Methods of Analysis, with +Abridged notations by ಆ. 5, + + +Carr, M.A, Published in London +(1886). ಇದು ಗಣಿತ ಸೂತ್ರಗಳ ಹಾಗೂ + + +ಫಲಿತಾಂಶಗಳ ಸಂಕಲನ ಮಾತ್ರ, ಗಣಿತದ +ಯಾವುದೇ ವಿಭಾಗವನ್ನು ಶಾಸ್ತ್ರೀಯವಾಗಿ + + +ವಿವೇಚಿಸುವ ಆಕರ ಗ್ರಂಥವಲ್ಲ. +ಈ Synopsis ರಾಮಾನಂಜನ್ನರನ್ನುನೂತನ + + +ವಿಸ್ಮಯಲೋಕವೊಂದಕ್ಕೆ ಒಯ್ಯಲು ನಿವಿಂತ್ತ +ಮಾತ್ರವಾಯಿತು. ಇದರಲ್ಲಿದ್ದ ಒಂದೊಂದರ +ಸೂತ್ರವೂ ಒಂದೊಂದು ಫಲಿತಾಂಶವೂ + + +ಇವರಿಗೆ ಒಂದೊಂದು ಸಂಶೋಧನ ಸಮ- +ಸೈಯೇ. ಏಕೆಂದರೆ ಬಹುತೇಕವಾಗಿ ಅವು +ಗಳಿಗೆ ಸಾಧನೆ ಅಲ್ಲಿರುತ್ತಿರಲಿಲ್ಲ. ಅದನ್ನು +ಸ್ವಂತವಾಗಿ ಪಡೆಯುವ ಸಾಹಸದಲ್ಲಿ ಇವರು +ಹೊಸ ಹಾದಿ ಹಿಡಿದು ಸಾಗಬೇಕಾಯಿತು. ಆಗ +ಇವರು ವಿಹರಿಸಿದ ಕ್ಷೇತ್ರಗಳೆಂದರೆ ಬೀಜಗಣಿತ, +ಜ್ಯಾಮಿತಿ, ತ್ರಿಕೋಣಮಿತಿ, ಕಲನಶಾಸ್ತ್ರ +ಹಾಗೂ ವಿಶ್ಲೇಷಣ ಗಣಿತ. ತಮ್ಮ ಆರಾಧ್ಯ +ದೈವವಾದ ನಾಮಗಿರಿದೇವಿ ಕನಸಿನಲ್ಲಿ ತಮಗೆ +ಕಾಣಿಸಿಕೊಂಡು ಗಣಿತ ಸಮಸ್ಯೆಗಳಿಗೆ ಪರಿಹಾರ +ಸೂಚಿಸುತ್ತಿದ್ದಳೆಂದು ಇವರೊಮ್ಮೆ ಹೇಳಿದ್ದ ರಂ, +ನಿದ್ದ ತಿಳಿದೆದ್ದಾಗ ಇವರಂ ಮಾಡುತ್ತಿದ್ದ +ಮೊದಲ ಕೆಲಸವೆಂದರೆ ಈ ಎಲ್ಲ ಪರಿಹಾರ +ಗಳನ್ನೂ ತವ್ಮ ಅಮೂಲ್ಯ ಟಿಪ್ಪಣಿ ಪುಸ್ತಕ + + +ದಲ್ಲಿ 'ಗುರುತಿಸುತ್ತಿ ದ್ದ ಡ್‌ ಬಳಿಕ ನಿಧಾನ +ವಾಗಿ ಇವನ್ನು ಸರಿಯೇ ಎಂದು ತಾಳೆ +ನೋಡುತ್ತಿದರು. ಪ್ರತಿಯೊಂದು ಫಲಿ- + + +ತಾಂಶಕ್ಕೂ ನಿಷ್ಕೃಷ್ಟ ಸಾಧನೆ ಒದಗಿಸಲು ಇವ +ರಿಗೆ ಸಾಧ್ಯವಾಗುತ್ತಿರಲಿಲ್ಲ. + +ರಾಮಾನುಜನ್‌ ಹುಟ್ಟಿನಿಂದಲೇ ಒಬ್ಬ ಗಣಿತ +ಪಟು, ಶಿಕ್ಷಣದಿಂದ ಅದವರೆಲ್ಲ. ಇವರ ಗಣಿತ +ಪ್ರತಿಭೆಗೆ ಸಮತೂಕವಾದ ಆಧುನಿಕ ಗಣಿತ +ಶಿಕ್ಷಣ ಇವರಿಗೆ ತರುಣ ಪ್ರಾಯದಿಂದಲೇ +ದೊರೆತಿದ್ದರೆ, ಎಂದರೆ ಈ ಪ್ರತಿಭೆ ವ್ಯವಸ್ಥಿತ +ಹಾದಿಯಲ್ಲಿ ಸಾಗುವಂತಾಗಿದ್ದರೆ, ಪುರಾತನ +ಮತ್ತು ಅದೆಷ್ಟೋ ವೇಳೆ ಅಪ್ಪ ಪ್ರಜಿಲಿತ ಫಲಿತಾಂಶ + + +೧೨೦ +ಪುನರಪಿ ಸಂಶೋಧಿಸುವ +ಪರಿಶ್ರಮವನ್ನು ನಿವಾರಿಸಬಹಂದಿತ್ತು +ಪರಿಶ್ರಮದಿಂದ ಗಣಿತ ಕ್ಷಿತಿಜವನ್ನು +ವಿಸ್ತರಿಸಬಹುದಿತ್ತು ಪ್ರಾಯಶಃ. +ಇದು ಹೇಗೂ ಇರಲಿ. ರಾಮಾನುಜನ್ನರ +ಗಣಿತ ತಳಪಾಯ ಏರ್ಪಟ್ಟದ್ದಿ ಹೀಗೆ: +ಯಾದೃಚ್ಛಿ ಕವಾಗಿ ದೊರೆತ ಪುಸ್ತ ಕಗೆಳ ಅನಂ* +ಸಂಗದಿಂದ, ಸ್ವಂತ ಪ್ರಯತ್ನದಿಂದ ಸಂತತ +ತಪಸ್ಸಿನಿಂದ, + +ಮದ್ರಾಸ್‌ ವಿಶ್ವವಿದ್ಯಾಲಯದ ಮೆಟ್ರಿಕ್ಕು- +ಲೇಶನ್‌ ಪರೀಕ್ಷೆಯಲ್ಲಿ ಇವರು ಪ್ರಥಮ ಶ್ರೇಣಿ +ಯಲ್ಲಿ ತೇರ್ಗಡೆಯಾದ್ದರಿಂದ (೧೯೦೩) ಇವರಿಗೆ +ಯೋಗ್ಯತಾ ವಿದ್ಯಾರ್ಥಿವೇತನ ಮಂಸೂರಾ- +ಯಿತು. ಹೀಗಾಗಿ ಬಡತನದ ನಡುವೆಯೂ +ಕಾಲೇಜ್‌ ಶಿಕ್ಷಣವನ್ನು ಮುಂದುವರಿಸುವುದು +ಸಾಧ್ಯವಾಯಿತು. ಆದರೆ ಅಲ್ಲಿ ಇವರು ತಮ್ಮ +ಏಕೈಕ ಆಸಕ್ತಿಯಾದ ಪ್ರೌಢ ಗಣಿತದ ಹೊರತು +ಎಲ್ಲ ಕಡ್ಡಾ ಯ ವಿಷಯಗಳನ್ನೂ ಅಲಕ್ಷಿಸಿದರಂ, +ಪರೀಕ್ಷೆಯ" ದೃಷ್ಟಿಯಿಂಂದ ಇದು ವಿಘಾತಕವಾ- +ಯಿತು. ೧. 4 'ಪ್ರಥಮ ವರ್ಷದ ಪರೀಕ್ಷೆಯಲ್ಲಿ +(೧೯೦೪) ಇವರು FAIL. ಪರೀಕ್ಷೆಯ ಅಂಧ +ಯಂತ್ರಕ್ಕೆ ಪ್ರತಿಭೆಯಂ ಉಜ್ಜ್ವಲ ಪ್ರಭೆ ಹೇಗೆ +ತಾನೆ ಗೋಚರವಾದೀತು? + +ಯೋಗ್ಯ ತಾ ವಿದ್ಯಾರ್ಥಿ ವೇತನ ರದಾ ್ಲಿಯಿತಂಿ, +ಹೀಗಾಗಿ ಇ ಜಗತ್ತ ಭೆ ಆ ಎಳವೆಯಲ್ಲಿಯೇ +(೧೭) ಅನಾಥವಾಗಿ: ನೆಲೆದಬ್ಬ, ಕಾಲ ಮತ್ತು +ಪರಿಸರ ತಳ್ಳಿ ದೆಡೆಗೆ ಮೂಕವಾಗಿ ಅಲೆಯಬೇಕಾ +ಯಿತು, ಮನೆಯಲ್ಲೋ ಕಡುಬಡತನ, ಅರೆ +ಮನೆಯನ್ನೇ ಬಾಡಿಗೆಗೆ” ಕೊಡಲೆಂದು ತೆರವು +ಮಾಡಿದ್ದರು. + + +ಗಳನ್ನು ಇವರಂ +ವ್ಯರ್ಥ +ಅದೇ +pe +ಇನ್ನಷ್ಟು + + +ಪ್ರತಿಭೆಯ ಅಲೆತ + +ಸ್ನೇಹಿತರ ಒತಾ ಿಯದಿಂದ ರಾಮಾನುಜನ್‌ +ಮದ್ರಾಸ ನಗರ ಸೇರಿದರು (೧೯೦೬ ೬). ಅಲ್ಲಿ +ಹೊಟೆ ಪಾಡು ನಿಭಾಯಿ ಯಿಸುತ್ತ ವಿದ್ಯಾರ್ಜನೆ +ಮುಂದುವರಿಸುವುದು ಸಾಧ್ಯವಾದೀತೆಂಬುದಂ +ಅವರ ಆಶಯ. ಪಚ ಯ್ಯಪ್ಪ ಕಾಲೇಜಿನಲ್ಲಿ ಎಫ್‌ +ಎ, ಎರಡನೆಯ ವಷ? ದ ದಾ ೈರ್ಥಿಯಾಗಿ ದಾಖ + + +ಈ ಟ್‌ Ae c- +ಕಸ್ತೂರಿ, ಡಿಸೆಂಬರ್‌ ೧೯೮೭ + + + + + + +ಲಾದರಂ- ಆ ಮಹಾನಗರದ ಕಿರುಗಲ್ಲಿಯೆ +ರಲ್ಲಿದ್ದ ಹರಕು ವಠಾರದಲ್ಲಿ ಇವರ ಮಂರುಕು +ನೆಲೆ. ಕಡು ಆಚಾರವಂತರಾದ ಇವರಿಗೆ ಮಡಿ +ಯಲ್ಲಿ ಆಹಾರ ಒದಗಿಸಲಂ ಅಜ್ಜಿ ಜೊತೆಗಿದ್ದರು. ಳ್‌ +ಸಂಪಾದನೆ? ಖಾಸಗಿಯಾಗಿ ಪಾಠ ಹೇಳಿ +ದೊರೆತ ಪುಡಿಗಾಸೇ ಗತಿ, ಅಲ್ಲಿಯ ಮೂರು +ತಿಂಗಳ ವಾಸ್ತವ್ಯದಲ್ಲಿ ಇವರ ಆರೋಗ್ಯ ಹಳಿ- +ತಪ್ಪಿತು. ಹೀಗಾಗಿ ಕುಂಭಕೋಣಮ್ಮಿಗೆ ಹಿಂತಿ +ರುಗಿ ಮರುವರ್ಷ ಮತ್ತೆ ಮದ್ರಾಸಿಗೆ ಮರಳಿ ' +ಖಾಸಗಿ ಅಭ್ಯರ್ಥಿಯಾಗಿ ಎಫ್‌. ಎ. ಅಂತಿಮ +ಪರೀಕ್ಷೆ ಬರೆದರು (೧೯೦೭). ಪುನಃ ಗಣಿತದ +ಹೊರತು ಉಳಿದೆಲ್ಲ ವಿಷಯಗಳೂ ಕೈಕೊ +ಟ್ವಿದ್ದುವು. + +ಹೀಗೆ ರಾಮಾನಂಜನ್ನರ ಸಾಂಪ್ರದಾಯಿಕ +ಶಿಕ್ಷಣದ ದೋಣಿ ನಿರಾಸಕ್ತ ವಿಷಯಗಳ +ಬಂಡೆಗೆ ಬಡಿದಂ ನುಚ್ಚುನೂರಾಯಿಂತಂ, ಆದರೆ +ಇವರ ಗಣಿತ ವಿಹಾರಗಳು ಮಾತ್ರ ವೈಫಲ್ಯ, +ದಾರಿದ್ರ್ಯ, ಅನಾರೋಗ್ಯ ಮುಂತಾದ ಯಾವುದೇ +ಅಡ್ಡಿ - ಆತಂಕ ಲೆಕ್ಕಿಸದೆ. ಅವ್ಯಾಹತ���ಾಗಿ +ಮುಂದುವರಿದುವು. + +೧೯೦೭-೧೧ ಅವಧಿಯನ್ನು ಇವರ ಬಾಳಿನ +ತೀವ್ರ ಪಟುತ್ವದ ಪ್ರಥಮ. ಘಟ್ಟ ಎಂದು ' +ಗಂರುತಿಸ ಲಾಗಿದೆ. ಒಂದು ತೆರನಾದ ದೈವಿಕ +ಉನ್ಮಾದ ಅಥವಾ ಆಂತರಿಕ ಜ್ಯೋತಿ “ಅಗೆ +ಇವರನ್ನು ಕೈ ಹಿಡಿದು ಮುನ್ನ ಡೆಸತೊಡಗಿತೋ . ತ +ಎಂಬಂತೆ. ಶುದ್ಧ ಗಣಿತದ "ಿವಿಧ ಶಾಖೆಗಳ : +ಲ್ಲಿಯ ಫಲಿತಾಂಶಗಳು ಪ್ರಯಾನುಪುಂಖವಾಗಿ +ಇವರ ಮನದಾಳದಿಂದ ಬುದ್ದು ಶದಿಸತೊಡಗಿದವು, ' +ಇವನ್ನು ಟಿಪ್ಪಣಿ ಪುಸ್ತ ಕದಲ್ಲಿ ವ್ಯವಸ್ಥಿತವಾಗಿ ' +ಗುರುತಿಸುತ್ತಿದ್ದರು. ಆದರೆ " ಸಾಧನೆ? +ಪ್ರಾಯಶಃ ಫರಿತಾಂಶಗಳು ಇವರಿಗೆ ಅತ್ಯಂತ ' +ಸುಸ್ಪಷ್ಟವಾಗಿದು ದರಿಂದ ಸಾಧನೆ ಬರೆಯುವ +ಅಥವಾ. ಅರಸುವೆ ಗೊಡವೆಗೇ ಹೋಗಿರಲಿಲ್ಲ. + +ಆ ದಿನಗಳ ಸಂಪ್ರದಾಯಾನುಸಾರ ಇವರಿಗೆ ' + +ಪೃತ್ತೆರಡನೆಯ ವಯಸಿ ನಲ್ಲಿ (೧೯೦೯) ಕೇವಲ +ಸ ವರ್ಷ ವಯಸ್ಸಿನ ಜಾನಕಿ ಎಂಬ. +ಮಗುವಿನೊಡನೆ ಮದುವೆ ಮಾಡಿದರ, ಈ + + +ದಂಪತಿಗಳಿಗೆ ಮಕ್ಕಳಾಗಲಿಲ್ಲ, ಜಾನಕಿ ಆಮ್ಮಾ: + + + + + + + + + + + + + +`ಈಗ ಮದ್ರಾಸಿನಲ್ಲಿ ವಾಸವಾಗಿದ್ದಾರೆ. + +ಗೃಹಸ್ಥ ರಾಮಾನುಜನ್‌ ದುಬಾರಿ ಮದ್ರಾಸಿ +ನಲ್ಲಿ ಬದುಕಿನ ಜಟಕಾ ಬಂಡಿಯನ್ನ್ನಿ ಜಲಾಯಿಸ +ಬೇಕು. ಹೇಗೆ? ಸ್ನೇಹಿತರ ನೆರವಿನಿಂದ ದೊರೆತ +ಹಂಗಾಮಿ ಹುದ್ದೆಗಳು ತಾತ್ಕಾಲಿಕ ಪರಿಹಾರ +ನೀಡಿದುವು. ಒಮ್ಮೆ ಇವರಿಗೆ ತಮ್ಮ ಹಳೆಯ +ಗೆಳೆಯನೊಬ್ಬನ ಭೇಟಿ ಆಯಿಂತು (೧೯೧೦). +ಇವರೆ ಹಿರಿಮೆ, ಬವಣೆ ಎರಡನ್ನೂ ಅರಿತಿದ್ದ +ಆತನ ಸಲಹೆ ಮೇರೆಗೆ ಇವರು ದಿವಾನ್‌ ಬಹ +ದೂರ ಆರ್‌. ರಾಮಚಂದ್ರರಾಯರನ್ನು ಭೇಟಿ + + +A ಸುವರ್ಣ ಸುಸಂಧಿ! ಅತಿ ಶೀಘ್ರ) ಪರಿಹಾರ!! + +t ದಾಂಪತ್ಯ ಸಮಸ್ಯೆಗೆ ನಂಬುಗೆಯ ಚಿಕಿತ್ಸೆ + +| ವಿವಾಹದ ಮೊದಲು ಹಾಗೂ ನಂತರದ ನಿಶ್ಶಕ್ತಿಗೆ ಉತ್ಕೃಷ್ಟ ಪರಿಹಾರ + ಸ್ವೃಪ್ನದೋಷ, ಶೀಘ್ರಸ್ಸಲನ, ನರಗಳ ದೌರ್ಬಲ್ಯತೆ ಚರ್ಮರೋಗ +; ಹೊಟ್ಟೆನೋವು, ಬಿಳಿತೊನ್ನು, ಬಿಳಿ ಸೆರಗಂ ವಬಟ್ಟುದೋಷ, ಲೈಂಗಿಕ +ವ್ಯಾಧಿ ಹಾಗೂ ವರೂಲವ್ಯಾಧಿಗೆ ಇಂದೇ ತಜ್ಞರಾದ, ಡಾ. ಎಸ್‌. +ಎಂ. ಯಾದಗೀರ (ಅಂ೪ಃ. Red) ಇವರನ್ನು ಭೇಟ್ಟಿಯಾಗಿ. +ಭೆಟ್ಟಿಯ ವೇಳೆ: ಮುಂ. ೮ ರಿಂದ ರಾತ್ರಿ ೮ + + +ಬೆಂಗಳೂರು : ಪ್ರತಿ ತಿಂಗಳು ೧-೨ರಂದು ಹೊಟೆಲ್‌ ಬ್ರಾಡವೇ, +ಕೆಂಪೇಗೌಡ ರೋಡ. ಮೈಸೂರು: ಪ್ರತಿ ತಿಂಗಳಂ ೩ರಂದಂ ಇಂದ್ರ- +ಭವನ, ಧನವಂತ್ರಿರೋಡ. ಹಾಸನ: ಪ್ರತಿತಿಂಗಳಂ ೪ರಂದು ಹೊಟೆಲ +ಪ್ರತಿ ತಿಂಗಳಂ ೫ರಂದು ಹೊಟೆಲ ಸತ್ಕಾರ, ಉಡಹಿ : ಪ್ರತಿ +ತಿಂಗಳಂ ೬ರಂದಂ ಹೊಟೆಲ ಅಶೋಕ, ಮಂಗಳೂರು : ಪ್ರತಿ ತಿಂಗಳು ೭ರಂದು ಉಡಲ್ಯಾಂಡ್‌ +ಹೊಟೆಲ್‌, ಬೆಳಗಾಂವ : ಪ್ರತಿ ತಿಂಗಳು ೯ರಂದು ಸತ್ಕಾರ ಹೊಟೆಲ ಮಾರುತಿಗಲ್ಲಿ, ವಿಜಾಪುರ : +ಪ್ರತಿ ತಿಂಗಳು ೧೦ರಂದು ಟೂರಿಸ್ಟ ಹೊಟಿಲ, ಗುಲಬರ್ಗಾ : ಪ್ರತಿ ತಿಂಗಳು ೧೧ರಂದು +ಮೊಹನ ಲಾಡ್ಜ್‌, ಹೊಸಪೇಟ: ಪ್ರತಿ ತಿಂಗಳಂ ೧೨ರಂದು ಮಲ್ಲಿಗೆ ಟೂರಿಸ್ಟ ಹೋವು. +ಡಾವಣಗೇರಿ: ಪ್ರತಿ ತಿಂಗಳಂ ೧೩ರಂದಂ ಸರ್ಕಲ್‌ ರೆಸ್ಟೋರೆಂಟ್‌. ಹುಬ್ಬಳ್ಳಿ : ಪ್ರತಿ + + + + + +ಹರ್ಷಮಹಲ ಶಿವಮೊ ಗ್ಗ ; + + +ಶ್ರಿ + + +ಬರೆಯಿಂರಿ. + + +ನ ���. +375-16 + + +ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ + + +ತಿಂಗಳು ೨೧ ರಿಂದ ೩೧ರ ವರೆಗೆ ಹೊಟೆಲ್‌ ಗೋವನ* ಟಾವರ, ರೂವಂ ನಂ. ೧೭, ಘೋನ: +೬೫೦೯೯ ವಂನೆ ಫೋನ: ೬೬೬೭೯ ಸಮಕ್ಷಮ ಭೆಟ್ಟಿ ಕೈಯಾಗದವರು ೫೦ + + +ಡಾ. ಎಸ್‌. ಎಂ. ಯಾದಗೀರ ಆದರ್ಶ ಡಿಸ್ಬೆನ್ಸರಿ + + +ಕಾರ್ಪೊರೇಶನ್‌ ಬಿಲ್ಲಿಂಗ್‌ ಎದುರಿಗೆ ಗಣೇಶ ಪೇಟ, ಹುಬ್ಬಳ್ಳಿ-೫೮೦೦೨೦ + + +೧೨೧ +ಯಾಗಿ ಕೆಲರ ಯಾಚಿಸಲು ನೆಲ್ಲೂರಿಗೆ +ಹೋದರು. ರಾಯರು ಇಂಡಿಯನ್‌ + + +ಮ್ಯಾಥ್‌ಮ್ಯಾಟಿಕಲ್‌ ಸೊಸೈಟಿಯ ಅಧ್ಯಕ್ಷರ +ಹಾಗೂ ನೆಲ್ಲೂರು ಜಿಲ್ಲೆಯ ಕಲೆಕ್ಟರ್‌ ಗಣಿತ +ವನ್ನು ಪರಿಗ್ರಹಿಸಬಲ್ಲ ಹಾಗೂ ಕೆಲಸವನ್ನು +ಅನುಗ್ರಹಿಸಬಲ್ಲ ಉಭಖಂ ಸಾಮರ್ಥ್ಯವಂತ, + +ಈ ಭೇಟಿಯ ವೈಖರಿಯನ್ನು ಸ್ವತಃ ರಾಯರೆ +ಕೆಲವು ವರ್ಷಾನಂತರ ವರ್ಣಿಸಿದ್ದಾರೆ: + +“ಕೆಲವು ವರ್ಷಗಳ ಹಿಂದಿನ ಪ್ರಸಂಗ, ಗಣಿತ +ಜ್ಞಾನದಲ್ಲಿ ತೀರ ಎಳೆ ಮಗುವಿನಂತಿದ್ದ ನನ್ನ + + + + + +ಪೆ +ಪೃಸೆ ಸ್ಟಾಂಪಟ್ಟು + + +೧೨೨ +ಸಂಬಂಧಿ ಹುಡುಗನೊಬ್ಬ "ಕಕ್ಕಾ! +ವಿಚಾರವನ್ನೆ € ಮಾತಾಡುತ್ತಿರುವ ಒಬ್ಬ ಆಗಂ- +ತುಕ ನಮ್ಮ, ಗೆ ಬಂದಿದ್ದಾನೆ. ಅವನು. ಹೇಳು +ವುದು ನನಗೆ: ಅರ್ಥವಾಗುತ್ತಿ ಲ. ಅವನ ಮಾತಿ +ನಲ್ಲಿ ಏನಾದರೂ ಹುರುಳುಂಟೇ, ನೋಡು +ಎರಾ?' ಎಂದ. ಗಣಿತ ಧೀಶಕ್ತಿ ಯಲ್ಲಿ ಪರಿ +ಪೂರ್ಣನಾಗಿದ್ದ ನಾನು ರಾಮಾನಂಜನ್ನ ನಿಗೆ ನನ್ನ +ಸಮ್ಮುಖಕ್ಕೆ ಬರಲು ಪರವಾನಿಗೆ ನೀ ಡಿದೆ. + +“ಬಂದವನು ಕುಳ್ಳ, ಒರಟ ತೋರ ಇದ್ದ, +ಗಡ್ಡ ಹೆರೆದಿರಲಿಲ್ಲ, ಆಷ್ಟೆ ನೂ ಮಡಿಯಾ +ಗಿಯೂ ಇರಲಿಲ್ಲ. ಆದರೆ 'ಅವನಲ್ಲಿದ್ದ ಒಂದು +ಗಮನಾರ್ಹ ವೈಲಕ್ಷಣ್ಯ ನನ್ನನ್ನು ಆಕರ್ಷಿಸಿತು: +ಉಜ್ಜ್ವಲ ನೇತ್ರಗಳು. ಜೀರ್ಣವ ವಾಗಿದ್ದ ಒಂದು +ಟಿಪ್ಪಣಿ ಪುಸ್ತಕವನ್ನು ಕಂಕುಳಡಿಯಲ್ಲಿ ಅಮುಕಿ +ಹಿಡಿದಿದ್ದ ದ ಅವನ ಬಡತನ ಅತಿ ದಾರುಣ +ವಾಗಿತ್ತು. ಕುಂಭಕೋಣಮ್ಮಿನಿಂದ ಮದ್ರಾಸಿಗೆ +ಓಡಿಹೋಗಿದ್ದ. —ಅಲ್ಲಿ ತನಗೆ ಅಧ್ಯಯನ +ಮುಂದುವರಿಇಲು ॥ ಬೇಕಾಗುವ ಬಿಡುವು ದೊರೆತೀ +ತೆಂಬ ಆಸೆಯಿಂದ. ಯಾವ ತೆರನಾದ ಮನ್ನ +ಣೆಗೂ ಹಾತೊರೆದವನು ಅವನಲ್ಲ. ಅವನಿಗೆ +- api ಬಿಡುವು. ಅರ್ಥಾತ್‌ ಯಾವ + +ಮವೂ ಗದೆ ಸರಳ ಆಹಾರ ದೊರೆಯಬೇಕು +ಹ ಕನಸು ಕಾಣಲು ಹಾಗೂ ಕಟ್ಟಲು ಅವ +ಕಾಶ ಒದಗಬೇಕು. + +“ಅವನು ತನ್ನ ಪುಸ್ತಕ ತೆರೆದು ಅದರಲ್ಲಿದ್ದ +ಕೆಲವು ಆವಿಷ್ಕಾರಗಳ ನನ್ನು ನನಗೆ ವಿವರಿಸ ತೊಡೆ +ಗಿದ. ಇಲ್ಲೇನೋ ಅಸಾಮಾನ್ಯ ವಾದದ್ದು ಇದೆ +ಯೆಂದು ತತ್‌ಕ್ಷಣವೇ ನನಗೆ ಹೊಳೆಯಿತು + + +ಆದರೆ ಅವನು ಹೇ ಳಂತ್ತಿ ದ್ದು ದು ಸುಬದ್ಧ ವೇ +ಅಬದ್ಧ ವೇ ಎಂದು ತೀರ್ವಾನಿಸಲು ನನ್ನ +ಜಾ ್ಲನ ಸಾಲದಾಗಿತ್ತು, ತೀರ್ಪನ್ನು ತಡೆಹಿಡಿದು + + +ಪುನಃ ಬಂದು ನನ್ನನ್ನು ಕಾಣುವಂತೆ ಅವನಿಗೆ +ಹೇಳಿದೆ, ಮರಳಿ ಬಂದ. ಆದರೆ ಈ ವೇಳೆಗೆ ನನ್ನ +ಅಜ್ಞತೆಯನ್ನು ಅವನು ಅಳಿದಿದ್ದ. ಹೀಗಾಗಿ ಕೆಲವು +ಸರಳ ಫಲಿತಾಂಶಗಳನ್ನು ಮಾತ್ರ ನನಗೆ ತೋರಿ +ಸಿದ. ಅವು ಪ್ರಚಲಿತ ಗ್ರಂಥಗಳನ್ನು ಬಲುವಾಗಿ +ಮೀರಿದಂಥವಾಗಿದ್ದುವು. ಅವನೊಬ್ಬ ವಿಲಕ್ಷಣ +ಪುರುಷ ಎನು ವುದರೆಲ್�� ನನಗೆ ಅನುಮಾನವೇ + + +a + + +ಕಸ್ತೂರಿ, ಡಿಸೆಂಬರ್‌ ೧೯೮೭ + + +ಗಣಿತ . + + + + + +ಉಳಿಯಲಿಲ್ಲ. ಮುಂದೆ ಅವನು ಹಂತಹಂ +ನನ್ನನ್ನು ಎಳ್ಲಿಪ್ಟಿಕ್‌ ಅನ:ಕಲಗಳಿಗೂ ಹೈಪ +ಜೆ :ಮೆಟ್ರಿಕ್‌ ಶ್ರೇಣಿಗಳಿಗೂ ಕರೆದೊಯ್ದ ¥ +ಕೊನೆಯಲ್ಲಿ, ಅಪಸರಣ ಶ್ರೇಣಿಗಳನ್ನು ಕುಂತೆ, +ಪ್ರಪಂಚಕ್ಕೆ ಇನ್ನೂ ಪ್ರಕಟಗೊಳಿಸದಿದ್ದ ಅವನ +ಸಿದ್ಧಾಂತ ತನ್ನ ಅಭಿಪ್ರಾಯವನ್ನೆ € ಬದೆಲಾಯಿಸಿ +ಬಿಟ್ಟಿ ಇ ಆವನಿಗೆ ಏನು ಬೇಕಾಗಿದೆ ಎಂದು +ಕೇಳಿದೆ. ನನ್ನ ಸಂಶೋಧನೆಗಳನ್ನು ಮುಂದು ' +ವರಿಸಿಕೊಂಡು ಹೋಗುವಷ ಶರ ಮಟ್ಟಿ ಗೆ ಬದುಕಿ +ಕೊಂಸರಲು ಸುಕಾಗುವಷ್ಟು ಅಲ್ಬಾದಾಯ +ಒದಗಿಸಬೇಕೆಂದು ಕೋರಿದ.” + +ಇಂಥ ಅದ್ಭುತ ಆಪೂರ್ವ ಪ್ರತಿಭೆ ಸರಕಾರಿ +ಖಾತೆ ಅಥವಾ ಖಾನೆಯೊಂದರ ಬುದ್ಧಿರಿಕ್ತ +ಮೂಲೆಯಲ್ಲಿ ಕೊಳೆತು ನಶಿಸಿ ಹೋಗಬಾರ +ದೆಂದು ರಾಮಚಂದ್ರರಾಯರು ನಿರ್ಧರಿಸಿದರು. +ತಾವು ಪ್ರತಿ ತಿಂಗಳೂ ಒಂದಿಷ್ಟು ಭತ್ಯೆ ಕೊಡುವು +ದಾಗಿಯೂ ಇದರ ನೆರವಿನಿಂದ ರಾಮಾನುಜನ್‌ +ಮದ್ರಾಸಿನಲ್ಲಿ ವಾಸಿಸುತ್ತ ಸಂಶೋಧನೆ +ಮುಂದುವರಿಸಬೇಕಾಗಿ ಯೂ ಸೂಚಿಸಿದರು. ಈ +ಔದಾರ್ಯಪೂರಿತ ಉತ್ತೇಜನ ಇವರಿಗೆ ತಾತ್ಕಾ `` +ಲಿಕ ಪರಿಹಾರವನ್ನೇನೋ ಒದಗಿಸಿತು. +(೧೯೧೧-೧೨). ಆದರೆ ಶಾಶ್ವತ ಸ್ವಾವಲಂಬನೆ? + +ಇವರ ಅಖಂಡ ಗಣಿತ ಚಿಂತನ ಸಾಧನೆ +ಮುಂದುವರಿದವು. ರಾಮಾನುಜನ್‌ ಎಂಬ +ಹೆಸರು ಕ್ರಮೇಣ ಗಣ್ಯರ ಗಮನ se +ಗಿತು. ಇಂಥ ಒಂದು ದಿವಸ ಇವರ ಹಳೆಯ +ಸ್ನೇಹಿತನೊಬ್ಬ ಇವರನ್ನು ಮದ್ರಾಸಿನ ಮೆರಿನಾ +ಕಡಲ ಕನಾರೆಯಲ್ಲಿ ಕಂಡ, “ಏನಪ್ಪಾ! ನಿನ್ನ +ನ್ನೊಬ್ಬ ಅತಿ ಮಾನುಷ ಮೇಧಾವಿ” ಎಂದು +ಎಲ್ಲರೂ ಹೇಳುತ್ತಿ ದ್ದಾ ರೆ ಎಂಬುಮೆಚು ನುಡಿ +ಆಡಿದ. + +ರಾಮಾನುಜನ್ನರಿಗೋ ಸಹಜ ಮತ್ತು +ಮುಗ್ಧ ವಿಸ ಯ” “ನಾನೊಬ್ಬ ಅತಿ ಮಾ: +ಮೇಧಾವಿ? ನನ್ನ ಮೊಣಕೆ ಯನ್ನು ನೋಡು. ' +ಅದು ಕತೆ ಹೇಳುತ್ತ ದೆ!” + +“ಇದೆಲ್ಲ ಏನು ರಾಮಾನುಜನ್‌? ಇದೇಕೆ +ಇಷ್ಟು ಕಪ್ಪಾಗಿಯೂ, ದೊರಗಾಗಿಯೂ +ಉಂಟು?" a + + + + + + + + + + + + + + + +“ನನ್ನನ್ನು ಅತಿ ಮಾನುಷ ಮೇಧಾವಿಯಾಗಿ +ಮಾಡುವಲ್ಲಿ ನನ್ನ ಮೊಣಕೈ ದೊರಗು ಮತ್ತು + + +ಕಪ್ಪು ಆಗಿದೆ. ಹಗಲಿರಂಳು ನಾನು ಬಳಪದ + + +ಹಲಗೆ ಮೇಲೆ ಲೆಕ್ಕ ಮಾಡಂತ್ತೇನೆ. ಬರೆದುದ + + +ದನ್ನು ಉಜ್ಜಲು ಚಿಂದಿ ಹುಡುಕುವುದು ಬಲು + + +ವಿಳಂಬದ ಕೆಲಸ. ಪ್ರತಿ ಕೆಲವೇ ನಿವಿಂಷಗಳಿ + + +ಟ್ಟ + + +ಗೊಮ್ಮೆ ನನ್ನ ಮೊಣಕೈೆಯಿ:ದಲೇ ಹಲಗೆ + + +' ಅಳಿಸುತ್ತೇನೆ.” + + +“ಅಂದರೆ ನೀನಂ ಉದ್ಯಮಶೀಲತೆಯ ಪರ್ವ +ತವೇ ಸೈ. ಅಷ್ಟೊಂದು ಲೆಕ್ಕ ಮಾಡಬೇಕಾಗಿರಂ +ವಾಗ ಬಳಪದ ಹಲಗೆ ಬಳಸುವದೇಕೆ? ಕಾಗದ +ಉಪಯೋಗಿಸಬಾರದೇ?” + +“ಅನ್ನಕ್ಕೇ ತತ್ವಾರವಾಗಿರುವಾಗ ಕಾಗದ +ಕೊಳ್ಳಲು ಹಣ ಎಲ್ಲಿಂದ ತರಲಿ? ಪ್ರತಿ +ತಿಂಗಳೂ ನನಗೆ ನಾಲ್ಕು ರೀಮುಗಳಪನ್ಬಿ ಕಾಗದ +ಬೇಕಾದೀತು.” + +“ಆಹಾರ ಸಂಪಾದಿಸಲು ನೀನೇನು ಮಾಡುವೆ? +ಎಲ್ಲಾದರೂ ಕೆಲಸ ಮಾಡುತ್ತಿರುವೆಯಾ?” + +“ನೆಲ್ಲೂರಿನ ಕಲೆಕ್ಟರ್‌ ಆಗಿರುವ ದಿವಾನ್‌ ಬಹ +ದೂರ ರಾಮಚಂದ್ರರಾಯರೆನ್ನುವ ಉದಾರಿಗಳು +ಪ್ರತಿ ತಿಂಗಳೂ ನನಗೆ ಒ��ದಿಷ್ಟು ಹಣ ಕಳಿಸುತ್ತಿ +ದ್ದರು. ಆದರೆ ಎಷ್ಟು ಕಾಲ ಪರಾವಲಂಬಿ ಆಗಿ +ಇರಲಿ? ಈ ಅಪಮಾನದಿಂದ ಈಗಾಗಲೇ +ಜರ್ಜರಿತನಾನ ನಾನು ಕಳೆದ ತಿಂಗಳಿನಿಂದ +ಅವರ ಔದಾರ್ಯದ ನೆರವು ತೆಗೆದುಕೊಳ್ಳು +ತ್ತಿಲ್ಲ.” + +“ಎಂಥ ದುಡುಕಿನ ಹೆಜ್ಜೆ. +ಏನು ಮಾಡುತ್ತಿರಂವೆ?” + +“ಮದ್ರಾಸಿನ ಪೋರ್ಟ್‌ ಟ್ರಸ್ಟ್‌ ಕಚೇರಿಯಲ್ಲಿ +ಗುಮಾಸ್ತನಾಗಿ ಸೇರಿದ್ದೇನೆ, ಸಂಬಳ ತಿಂಗಳಿಗೆ + + +ಹಾಗಾದರೆ ಈಗ + + +ಕ್‌ಕ್‌ಇಪ್ಪತ್ತೆ ದು ರೂಪಾಯಿ.” + + +ಬರು + + +ಕುಂಭಕೋಣಮ್ಮಿನಲ್ಲಿ ರಾಮಾನುಜನ್ನರ + + +"ಗುರುವೂ, ಹಿರಿಯ ಗಣಿತ ಪ್ರಾಧ್ಯಾಪಕರೂ + + +ಆಗಿದ್ದ ಪಿ. ವಿ. ಶೇಷು ಅಯ್ಯರ್‌ ಈ ಮಹಾ +ಪ್ರತಿಭೆ ಗಣಿತವೊಂದನ್ನೇ ಉಸಿರಾಡಿಕೆೊಂಡಿರಲು +ಅನುಕೂಲವಾಗುವಂತೆ. ಇವರಿಗೆ ಮದ್ರಾಸ +ವಿಶ್ವವಿದ್ಯಾಲಸಂದ ಸಂಶೋಧನ ವಿದ್ಯಾರ್ಥಿ +ವೇತನ ದೊರಕಿಸಲು ಪ್ರಯತ್ನಿಸಿ ವಿಫಲರಾದರಂ. + + +1 ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ + + +೧೨೩ + + +ಯಾವುದೇ ಪದವಿ ಗಳಿಸಿರದಾತನಿಗೆ ಇಂಥ ವೇತನ +ಮಂಸೂರುಮಾಡಲು ವಿಶ ವಿದ್ಯಾಲಯದ +ಕಾಯ್ದೆಯಲ್ಲಿ ಎಡೆ ಇರಲಿಲ್ಲ. + +ಮತ್ತೆ ಅಯ್ಯರ್‌ ಹಾಗೂ ಮಿತ್ರರ ಪ್ರಯತ್ನದ +ಫಲವಾಗಿ ಇವರಿಗೆ ಮದ್ರಾಸ ಪೋರ್ಟ್‌ ಟ್ರಸ್ಟ್‌ +ಕಚೇರಿಯಲ್ಲಿ ಕಾರಕೂನನ ಕೆಲಸ ದೊರೆಯಿತು +(೧-೩-೧೯೧೨). ಹೀಗೆ ಗೊತ್ತಾದ ಒಂದು +ಹುದ್ದೆ, ನಿಗದಿಯಾದ ಒಂದಿಷ್ಟು ಸಂಬಳ ಮತ್ತು +ಜೀವನಯಾಪನೆಗೆ ಹಿತಕರವಾದ ಒಂದು ಪರಿಸರ +ಒದಗಿದ್ದರಿಂದ ರಾಮಾನುಜನ್‌ ನಿರಾಡಂಬರ +ವಾಗಿಯೂ ನಿರಾತಂಕವಾಗಿಯೂ ಬಾಳುವುದು +ಸಾಧ್ಯವಾಯಿತು. ಇವರ ಹಿರಿಮೆಯನ್ನು +ಕೆಲವು ಮಿತ್ರರು ಟ್ರಸ್ಟಿನ ಅಧ್ಯಕ್ಷರಾದ ಸರ್‌ +ಫ್ರಾನ್ಸಿಸ್‌ ಸ್ಟ್ರಿಂಗರ ಗಮನಕ್ಕೆ ತಂದರು. ಗುಣ- +ಪಕ್ಷಪಾತಿಗಳಾದ ಸ್ಟಿಂಗ್‌ ರಾಮಾನ-ಜನ್ನರಿಗೆ +ತಮ್ಮ ಗಣಿತಾಧ್ಯಯನ ಹಾಗೂ ಉಡ್ಡಯನ +ಮುಂದುವರಿಸಲು ಎಲ್ಲ ಬಗೆಯ ಪ್ರೋತ್ಸಾಹ +ನೀಡಿದರು. + +ಈ ವೇಳೆಗೆ ರಾಮಾನುಜನ್‌ ವ:ದ್ರಾಸ +ನಗರದ ಗಣಿತ ಕೇಂದ್ರವಾಗಿದ್ದರು. ಹಿರಿಯ +ಪ್ರಾಧ್ಯಾಪಕರು ಹಲವರು ತಮ್ಮ ವಿವಿಧ ಗಣಿತ +ಸಮಸ್ಯೆಗಳಿಗೆ ಪರಿಹಾರ ಪಡೆಯಲು ಇವರನ್ನೇ +ಆಶ್ರಯಿಸಿದ್ದರು. ಜರ್ನಲ್‌ ಆಫ್‌ ದಿ ಇಂಡಿ +ಯನ್‌ ಮ್ಯಾಥ್‌ಮ್ಯಾಟಿಕಲ್‌ ಸೊಸೈಟಿಯ +ಸಂಚಿಕೆಗಳಲ್ಲಿ ಇವರ ಸಂಶೋಧನ ಪ್ರಬಂಧ +ಗಳೂ, ಪ್ರಶ್ನೆಗಳೂ ಕ್ರಮಶಃ ಪ್ರಕಟವಾಗತೊಡ +ಗಿದುವು. + +ಪ್ರಖರ ಪ್ರತಿಭೆ, ನಿರಂತರ ಕ್ರಿಯಾಶೀಲತೆ, +ನಿರಾಡಂಬರ ಜೀವನ, ಅನುಪಮ ಸೌಜನ್ಯ, +ಸ್ವಂತ ಯೋಗ್ಯತೆ ಬಗ್ಗೆ ದಿವ್ಯ ನಿರ್ಲಕ್ಷ್ಯ, ಜನ +ಮತ್ತು ವ್ಯವಹಾರ ಕುರಿತಃತೆ ಅತಿಶಯ +ಮುಗ್ಧತೆ ಇವು ರಾಮಾನುಜನ್‌ ವ್ಯಕ್ತಿತ್ವದ +ಪ್ರಧಾನ ರೇಖೆಗಳು. ಇವರ ಸಂಶೋಧನ ಫಲ +ಗಳ ಆಳ್ಕ ಅಗಲ ಅರಿಯಲು ಭಾರತದಲ್ಲಿ +ಯಾವ ಗಣಿತ ವಿದ್ವಾಂಸನಿಗೂ ಸಾಧ್ಯವಿಲ್ಲ ಎಂಬ +ಭಾವನೆ ಕ್ರಮೇಣ ಹೆಪ್ಪುಗಟ್ಟುತ್ತಿತ್ತು. ಈ +ಕೆಲಸ ಮಾಡಲು ಸಮರ್ಥರಾದ ಒಬ್ಬ ವ್ಯಕ್ತಿ +ಇದ್ದರೆ ಅವರು ಅಂತಾರಾಷ್ಟ್ರೀಯ ಖ್ಯಾತಿಯ + + + + + +೧೨೪ + + +ಗಣಿತ ವಿದ್ವಾಂಸರೂ, ಕೇಂಬ್ರಿಜ್��ಿನ ಟ್ರಿನಿಟಿ +ಕಾಲೇಜಿನ ಗಣಿತ ಪ್ರಾಧ್ಯಾಪಕರೂ ಆಗಿರುವ +ಪ್ರೊ. ಜಿ. ಎಚ್‌. ಹಾರ್ಡಿಯವರೇ ಸರಿ ಎಂದು +ಬಲ್ಲವರು ಭಾನಿಸಿದರು. ಈ ಎಲ್ಲ ಸಹೃದಯ +ಚೇತನಗಳ ಪ್ರೇರಣೆ ಮೇರೆಗೆ ರಾಮಾನುಜನ್‌ +ಹಾರ್ಡಿಯವರಿಗೆ ಬರೆದ ೧೬-೧-೧೯೧೩ರ ಪತ್ರ + + +ಈ ಭಾರತೀಯ ಸುಪ್ತ ಪ್ರತಿಭೆಗೆ ಅಂತಾ +ರಾಷ್ಟ್ರೀಯ ಸಾರ್ವಕಾಲಿಕತೆಯನ್ನು ತಂದು +ಅ +ಕೊಟ್ಟಿ ತು. +ಬ +— ಆ +ಮದ್ರಾಸ ವಿಶ್ವವಿದ್ಯಾಲಯದ + + +ಸಂಶೋಧನ ವಿದ್ಯಾರ್ಥಿ + +ಸರ್‌ ಫ್ರಾನ್ಸಿಸ್‌ ಸಿಂಗ್‌ ರಾಮಾನುಜನ್ನರಿಗೆ +se ak ವಿಶ್ವವಿದ್ಯಾಲಯದಿಂದ ಸಂಶೋಧನ + +ದ್ಯಾರ್ಥಿ ವೇತನ ದೊರಕಿಸಿ ಕೊಡುವ ದಿಶೆ +ಯಲ್ಲಿ ತಮ ರ್ಚಸ್ಸು ಬೀರಿದರು. ಸ್ಟ್ರಿಂಗರ +ರಾದ ಜಿ. ಟಿ. ವಾಕರ್‌ ೧೯೧೩ರ +ನದಲ್ಲಿ ಮದ್ರಾಸಿಗೆ ಬಂದಿದ್ದರು. ಇವರು +ಸರಕಾರದ ವೇಧಶಾಲೆಗಳ ಮಹಾ +ನಿರ್ದೇಶಕ, ಟ್ರಿನಿಟಿ ಕಾಲೇಜಿನ ಫೆಲೋ ಮತ್ತು +ಗಣಿತ ವಿದ್ವಾಂಸ. ಇವರಿಗೆ ಸ್ಥಿ ಕಿಂಗ್‌ ರಾಮಾನಂ +ಜನ್ನರ ಗಣಿತ ಸಿದ್ಧಿಗಳನ್ನು “ವರಿಸಿ ಇವರ +ಹಲವಾರು ಸಂಶೋಧನ ಪ್ರಬಂಧಗಳನ್ನು +ಒದಲು ಕೊಟ್ಟರು. ಈ ಅವಲೋಕನದಿಂದ +ವಿಶೇಷವಾಗಿ ಪ್ರಭಾವಿತರಾದ ಇಕಂ್‌ +ಮದ್ರಾಸ ವಿಶ್ವವಿದ್ಯಾಲಯದ ಕುಲಸಚಿವರಿಗೆ +೨೬-೨-೧೯೧೩ ರಂದು ಒಂದು ಕಾಗದ ಬರೆ +ದರು: + +“ಮದ್ರಾಸ ಪೋರ್ಟ್‌ ಟ್ರಸ್ಟಿನ ಲೆಕ್ಕಪತ್ರ +ಇಲಾಖೆಯಲ್ಲಿ ಕಾರಕೂನರಾಗಿರುವ ಎಸ್‌. +ರಾಮಾನುಜನ್ನರತ್ತ ತಮ್ಮ ಗಮನ ಸೆಳೆಯಲು +ಅಪೇಕ್ಷಿಸುತ್ತೇನೆ. ಟ್ರ ನಾನು ನೋಡಿಲ್ಲ. +ತಿಗಳನ ನ್ನ್ನು ನಿನ್ನೆ ಸರ್‌ + + +ಆದರೆ ಇವರ ಕೆಲ +ಫ್ರಾನ್ಸಿಸ್‌ ಸ್ಟ್ರಿಂಗರ “eae ನೋಡಿದ್ದೇನೆ. + + +ಆ +ಡಾ, + + +ಇವರ ವಯಂಸ್ಸು ೨೨ ವರ್ಷಗಳಂತೆ. ಇನು + +೯% ತ್ಕ +ನಾನು ನೋಡಿದ ಕೃತಿಯ ಲಕ್ಷಣವೇನು? +ಸ್ವಂತತ್ವದನ್ಲಿ ಅದು ಕೇಂಬ್ರಿಜ್ಜಿನ ಯಾವುದೇ + + +ಕಾಲೇಜಿನ ಗಣಿತ ಫೆಲೋವಿನ ಕೃತಿಯದರ + + +ಕಸ್ತೂರಿ, ಡಿಸೆಂಬರ್‌ ೧೮೭ _್ಪ್ಫ2೨೧' + + + + + + +ಜೊತೆ ತುಲನಾರ್ಹವಾಗಿದೆಯೆಂದು +ತ್ತೇನೆ. ಈ ಫಲಿತಾಂಶಗಳ ಸಾರ್ವತ್ರಿಕ +ಅಂಗೀಕರಿಸಲು. ಅವಶ್ಯವಾದ ಪಂ +ಹಾಗೂ ನಿಷ್ಕೃಷ್ಟತೆ ಇವುಗಳಲ್ಲಿಲ್ಲ. ಪ್ರಚಲಿತ +ಪರಿಸ್ಥಿತಿಯನ್ನು ಗಮನಿಸಿದಾಗ ಇದು ನಿರೀ +ಕ್ಷಿತವೆ. ಇವರು ಕೃತಿ ರಚಿಸಿರುವ ಶುದ್ಧ ಗಣಿ +ತದ ಶಾಖೆಗಳಲ್ಲಿ ನಾನು ವಿಶೇಷ ಪರಿಣತಿ +ಪಡೆದವನಲ್ಲ. ಎಂದೇ ಯುರೋಪಿನಲ್ಲಿಯೂ +ಖ್ಯಾತಿ ತಂದುಕೊಡಬಲ್ಲಷ್ಟು ಗುಣಮಟ್ಟ ಇರ +ಬಹುದಾದ ಇವರ ಸಾಮರ್ಥ್ಯದ ಬಗ್ಗೆ ಸರಿ +ಯಾದ ಒಂದು ಅಂದಾಜು ರೂಪಿಸುವುದು +ನನಗೆ ಸಾಧ್ಯವಾಗಿಲ್ಲ. ಆದರೆ ಇವರು ಸ್ವಂತ +ಜೀವನಯಾಪನೆಯ ಬಗ್ಗೆ ಪೂರ್ಣ ನಿಶ್ಚಿ ಜ್‌ +ಯಿಂದಿದ್ದು ಕೆಲವು ವರ್ಷಗಳಾದರೂ ಇವರ +ಪೂರ್ತಿ ವೇಳೆಯನ್ನು ಗಣಿತಾಧ್ಯಯನಕ್ಕೆ ಮೀಸ +ಲಿಡುವಂತೆ ವಿಶ್ವವಿದ್ಯಾಲಯ ಇವರಿಗೆ ಆರ್ಥಿಕ +ನೆರವು ಒದಗಿಸುವುದು ಅಪೇಕ್ಷಣೀಯ ಎಂದು +ನನಗನ್ನಿಸುತ್ತದೆ. ಅಲ್ಲದೇ ವಿಶ್ವವಿದ್ಯಾಲಯ +ಕೇಂಬ್ರಿಜ್ಜಿನ ಟ್ರಿನಿಟಿ ಕಾಲೇಜಿನ ಫೆಲೋ ಆಗಿ +ರುವ ಮಿ. ಜಿ. ಎಚ್‌. ಹಾರ್ಡಿಯವರ ಜೊತೆ +ಪತ್ರ ವ್ಯವಹಾರದಲ್ಲ��� ತೊಡಗಿ--ರಾಮಾನುಜನ್‌ +ಇದನ್ನು ಈಗಾಗಲೇ ಆರಂಭಿಸಿದ್ದಾರೆ ಇವರ +ಬಗ್ಗೆ ವಿಶ್ವವಿದ್ಯಾಲಯಕ್ಕೆ ಇರುವ ಆಸಕ್ತಿ +ಯನ್ನು nt ಮನವರಿಕೆ ಮಾಡಿಕೊಡ +ಬೇಕೆಂದು ಸ ಚಿಸಬಯಸುತ್ತೇನೆ,” ಕೆ +ಈ ಉಗ ಯೋಗ್ಯ ಪುರಸ್ಕಾರ ದೊರೆ +ಯಿತು. ವಿಶ್ವ ವಿದ್ಯಾ ಲಯ. ಕಾನೂನಿನ ಎಲ್ಲ +ಮುಳ್ಳು ಗಳನ್ನೂ, ಬೆಲೆಗಳನ್ನೂ ಕುನೂ +ವಾಗಿಯೇ ಅಡ್ಡ ಹಾಯ್ದು ರಾಮಾನುಜನ್ನ +ಸಂಶೋಧನ ಎದಾ ರ್ಶ ವೇ +ವಂಂಜೂರು ಮಾಡಿತು: ತಿಂಗಳಿಗೆ ರೂ. ೬೫, +ಎರಡು ವರ್ಷ ಪರ್ಯಂತ. ಇವರು +೧-೫-೧೯೧೩ರಂದು ಈ ಸಂಶೋಧನ ವೃತ್ತಿಗೆ +ದಾಖಲಾದರು. ಮುಂದೆ ಇ +ಗಣಿತೋದ್ಮಮಿಯಾಗಿಯೇ ಬಾಳಿದರು. + + +ವಿದೇಶಯಾನ + + +ರಾ ಜನ್ನರನ್ನು ಇಂಗ್ಲಂಡಿಗೆ ಇ + + + + + +ದ ಮೊದಲ ಪ್ರಯತ್ನದಲ್ಲಿ ಹಾರ್ಡಿ +ಹತಾಶರಾಗಲಿಲ್ಲ. ಲಂಡನ್ನಿ- + +ಭಾರತ ಕಚೇರಿಗೆ ಈ ಬಗ್ಗೆ ಶಿಫಾರಸು +Jae ಇದೇ ಸುಮಾರಿಗೆ (೧೯೧೩- +೧೪) ಹಾರ್ಡಿಯವರ ತರುಣ ಸಹೋದ್ಯೋಗಿ +ಇ, ಎಚ್‌, ನೆವಿಲ್‌ ಮದ್ರಾಸ ವಿಶ್ವವಿದ್ಯಾ + + +p< + + +ವಿಫಲರಾದರೂ + + +ಲಯಕ್ಕೆ ಸಂದರ್ಶನ ಪ್ರಾಧ್ಯಾಪಕರಾಗಿ ಹೋಗು + ವವರಿದ್ದರು. ಅವರಿಗೆ ಹಾರ್ಡಿ ಸಮಸ್ತ ವಿಷಯ + + +ವನ್ನೂ ಅರುಹಿ ಮದ್ರಾಸಿನಲ್ಲಿ ರಾಮಾನುಜನ್ನ + + +ಶ್‌್‌ಲಾರದವನಾಗಿದ , + + +ರನ್ನು ಭೇಟಿಯಾಗಿ ಕೇಂಬ್ರಿಜ್ಜಿಗೆ ಬರಲು ಒಪ್ಪಿಸ +ಬೇಕೆಂದು ಸೂಚಿಸಿದರು. + +ನೆವಿಲ್‌ ತಮ್ಮ ರಾಯಭಾರವನ್ನು ತುಂಬ +ಮಂತುವರ್ಜಿಯಿಂದ ನಿರ್ವಹಿಸಿದರು. ರಾಮಾ- + + +ನುಜನ್‌ ಬಗ್ಗೆ ಇವರಿಗೆ ಮೊದಲೇ ಇದ್ದ ಸದ್ಯಾ +೦ ಬಿ + + +ವನೆ, ವಾಸ್ತವ ಸಂಪರ್ಕ ಹಾಗೂ ಗಣಿತ +ಪರಿಕಲ್ಪನೆಗಳ... ವಿನಿಮಯಾನಂತರ ಪರಮ +ಗೌರವಕ್ಕೆ ತಿರುಗಿತು. ನೆವಿಲ್‌ ಬರೆದಿ- +ದ್ದಾರೆ “೧೯೧೪ರ ಆರಂಭದಲ್ಲಿ ನಾನು + + +ಮದ್ರಾಸ್‌ ತಲಪಿದೆ. ನನ್ನ ಮೊದಲ ಉಪ- +ನ್ಯಾಸ ಮುಗಿದೊಡನೆಯೇ ರಾಮಾನಂಜನ್ನರನ್ನು + + +ನನಗೆ ಪರಿಚಯಿಸಲಾಯಿತು. ನಾವು ಕುಳಿತು +ಕೊಂಡೆವು. ಅವರು ತಮ್ಮ ಟಿಪ್ಪಣಿ ಪುಸ್ತಕದ +ತಾನುಗಳನ್ನು ತಿರುವಿದರು. ಎರಡು ದಿನಗಳ +ಬಳಿಕ ಪುನಃ ಅವನ್ನು ಮಗುಚಿದರು. ಮೂರ +ನೆಯ ಬೈಠಕ್ಕಿನ ನಂತರ “ಪ್ರಾಯಂಶಃ ನೀವಿದನ್ನು +ನಿಮ್ಮ ಜೊತೆ ಒಯ್ಯಬೇಕೆಂದಿರುವಿರಿ' ಎಂದರು. +ಅವರು ನನ್ನಲ್ಲಿ ತಳೆದ ಪೂರ್ಣ ವಿಶ್ವಾಸಕ್ಕೆ + +ರು ಹೋದೆ. ಆ ಅತ್ಯಮೂಲ್ಯ ಸಂಪುಟ + + +"ವೆಂದೂ ಅವರ ವಶದಿಂದ ಹೊರಹೋಗಿರಲಿಲ್ಲ. + + +ಯಾವ ಭಾರತೀಯನೂ ಅದನ್ನು ಆರ್ಥವಿಸ- +ಸ ಯಾವ ಇಂಗ್ಲೀಷ್‌ +ವ್ಯಕ್ತಿಯೂ ಅದನ್ನು ಕುರಿತಂತೆ ವಿಶ್ವಾಸಪಾತ್ರ +ನಾಗಿರಲಿಲ್ಲ. ನಿಜ ಸಂಗತಿ ಏನೆಂದರೆ ಇಂಗ್ಲೀಷ್‌ +ಜನ ಆಡಳಿತ ಸಂಯಂತ್ರದ ಅಂಗಗಳಾಗಿ-- +ವ್ಯಕ್ತಿಗಳಾಗಿ ಅಲ್ಲ -- ಸಂಶಯಾಸ್ಪದ ಮಂದಿ +ಯಾಗಿದ್ದರು. ನಾನಾದರೋ ಈ ಸಂಯಂತ್ರದ +ಹೊರಗಿನಿಂದ ಬಂದವನಾಗಿದು ದರಿಂದ-ಬೇರಾವ + + +ಕಾರಣಕ್ಕೂ ಅಲ್ಲ-- ಅತ್ಯುತ್ತೆ ಕಿತ ಸಲಿಗೆ + + +1 + + +[1 + + +1 ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ + + +೧೨೫ + + +ಗಳಿಸಿದ್ದೆ.” + +ಈ ವೇಳೆಗೆ ರಾಮಾನುಜನ್‌ ಇಂಗ್ಲಂಡಿಗೆ +ತೆರಳುವುದರ ಬಗ್ಗೆ ಒಪ್ಪಿಗೆ ನೀಡಿದ್ದರು. +ಇನ್ನುಳಿದಿದ್ದು ಇವರ ತಾಯಿಯ ಅನುಮತಿ. +ಆನಿರೀಕ್ಷಿತ ರೀತಿಯಲ್ಲಿ ಇದೂ ಒದಗಿ ಬಂದಿತು. +ಕೋಮಲಮ್ಮೂಳರಿಗೆ ನಾಮಗಿರಿದೇವಿ ಕನಸಿನಲ್ಲಿ +ಕಾಣಿಸಿಕೊಂಡು ಮಗನ ಜೀವನ ಯಾತ್ರೆಯ +ಸಫಲತೆಗೆ ಅಡ್ಡಿ ಬರಬಾರದಾಗಿ ವಿಧಿಸಿದಳು. + +ಆರ್ಥಿಕವುಗಿ ಈ ಯಾನವನ್ನು ಸಾಧ್ಯಗೊಳಿ- +ಸುವುದು ಹೇಗೆ? ನೆವಿಲ್‌ ೨೮-೧-೧೯೧೪ರಂದು +ಕುಲಸಚಿವರಿಗೆ ಪತ್ರ ಬರೆದರು “ಎಸ್‌, +ರಾಮಾನುಜನ್ನರ ಪ್ರತಿಭೆಯ ಆವಿಷ್ಕಾರ ವರ್ತ +ಮಾನ ಕಾಲದ ಗಣಿತ ಪ್ರಪಂಚದ ಅತ್ಯಂತ +ಕುತೂಹಲಕಾರಿ ಘಟನೆ ಆಗುವ ಸಾಧ್ಯತೆ +ಉಂಟು. ಇವರು (ಹಾರ್ಡಿಯವರಿಗೆ) ಕಳುಹಿಸಿ +ಕೊಟ್ಟ ಮೊದಲ ಫಲಿತಾಂಶಗಳನ್ನು ಅವ: +ಲೋಕಿಸಿದೊಡನೆಯೇ ಇವರಲ್ಲಿ ಅಸಾಧಾರಣ +ಸಾಮರ್ಥ, ಹುದುಗಿದೆಯೆಂದು ಕೇಂಬ್ರಿಜ್ಜಿನ +ಗಣಿತ ವಿದ್ವಾಂಸರು ಮನಗಂಡರು. ಇನ್ನು +ಇವರನ್ನು ಕಂಡು ಮಾತಾಡಿ ಇವರ ಗಣಿತ +ವಿಧಾನಗಳ ಪರಿಚಯ ಗಳಿಸಿರುವ ನನ್ನಲ್ಲಾ- +ದರೋ ಈ ನಂಬಿಕೆ ಮತ್ತಷ್ಟು ದೃಢಗೊಂಡಿದೆ. +ಇದ್ರೇ ವೇಳಿಗೆ ರಾಮಾನುಜನ್ನರನ್ನು ಆಧುನಿಕ +ಗಣಿತ ವಿಧಾನಗಳಲ್ಲಿ ಅಂತರ್ಗತವಾಗಿರುವ +ನಯ ನಾಜೂಕುಗಳಿಗೆ ಪ್ರವೇಶ ನೀಡುವುದು, +ಮತ್ತು ಅನ್ವೇಷಿತ ಗಣಿತ ಭಾವನೆಗಳ ವ್ಯಾಪ್ತಿ +ಅರಿತಿರುವ ಹಿರಿಯ ವ್ಯಕ್ತಿಗಳ ಜೊತೆ ಇವರಿಗೆ +ಸಂಪರ್ಕ ಒದಗಿಸಿಕೊಡುವುದು ಅವಶ್ಯ. ಇವು ಅತಿ +ಮುಖ್ಯವೆಂದು ಭಾವಿಸಿದ್ದೇನೆ.” + +“ಸಮಕಾಲೀನವಾಗಿ ಯು ರೋಪಿನಲ್ಲಾ- +ಗಿರುವ ಬೆಳವಣಿಗೆಗಳ ಬಗ್ಗೆ ಕಿಂಚಿತ್ತು ಸುಳುಹೂ +ಇಲ್ಲದೇ ರಾಮಾನುಜನ್‌, ತಮ್ಮ ಇತರ +ಸಿದ್ಧಾಂತಗಳ ಜೊತೆಗೆ, ಅತ್ಯಂತ ಫಲಪ್ರದವೂ +ಕ್ರಾಂತಿಕಾರಕವೂ ಆಗಿರುವ ಎರಡು ಸಿದ್ಧಾಂತ +ಗಳನ್ನು ಅಭಿವರ್ಧಿಸಿರುವರು. ಇವು ಅಲ್ಲಿ ಕಳೆದ +ಹತ್ತು ಹದಿನೈದು ವರ್ಷಗಳಿಂದ ಅಧ್ಯಯನ +ವಿಷಯಗಳಾಗಿದ್ದು, ಈಗಲೂ ವಿಜ್ಞಾನ ನಿಯತ- +ಕಾಲಿಕೆಗಳಲ್ಲಿಯ ಸಂಶೋಧನ ಪ್ರಬಂಧಗಳ + + +೧೨೬ + + +ರೂಪದಲ್ಲಿ ಮಾತ್ರ ಇವೆಯೇ ಹೊರತು ಪಠ್ಯ +ಪುಸ್ತಕಗಳಲ್ಲಾಗಲಿ ಆಕರ ಗ್ರಂಥಗಳಲ್ಲಾಗಲೀ +ಪ್ರಕಟವಾಗಿಲ್ಲ. ಈ ಗಣಿತ ಸಾಧನಗಳ ಉಪಜ್ಞೆ +ಯಲ್ಲಿ (invention) ರಾಮಾನುಜನ್ನರ ಶಕ್ತಿ +ನಿಯೋಜಿತವಾಗಿರದಿದ್ದರೆ, ಇವರಂ ಬೇರಾವ +ಭವ್ಯ ಸೌಧ ಕಟ್ಟಿ ರೆತ್ತಿದ್ದರೋ! ಇತರರಂ +ಗಮನಿಸಿರದ ಬೇರಾವ ಉಪಯೋಗಗಳನ್ನು ಈ +ಪ್ರಕ್ರಿಯೆಗಳಲ್ಲಿ ಕಂಡಿರುತ್ತಿದ್ದರೋ! ಯಾರು +ತಾನೇ ಹೇಳಬಲ್ಲರು? ಸ್ಫೂರ್ತಿ ಒಂಟಿ ಆವಿ +ಷ್ಕಾರಕ್ಕೆ ಮಾತ್ರ” ಸೀಮಿತವಾಗಿರಂವುದಿಲ್ಲ. ಆದ್ದ +ರಿಂದ ಇಬ್ಬ ರಂ ಒಂದೇ ಕೆಲಸಗೈದರೆ ಅದರಿಂದ +ವಿಜ್ಞಾನಕ್ಕೆ 'ಬಲು ದೊಡ್ಡ ನಷ್ಟ. +ಲದೆ, ರಾಮಾನಂಜನ್‌ ಇನ್ನೂ +ಅರಿತಿರದ ಒಂದು ಸಂಗತಿಯನ್ನು ಯೂರೋಪ +ನಲ್ಲಿ ನಾವು ಕಂಡುಕೊಂಡಿದ್ದೆ ಆವೆ: ಅಧಿಕ ಶಕ್ತಿ +ಶಾಲಿ ವಿಧಾನವನ ನ್ನ್ನ ಅಧಿಕ “ಜಾಗರೂಕತೆಯಿಂದ +ಬಳಸಬೇಕು. ಆಭಾಸಗಳನ್ನು ನಿವಾರಿಸುತ್ತ +ಮುಂದುವರಿಯಂವ ಕೌಶಲ ಮಹಾ ಪ್ರತಿಭೆಗಿದೆ +ಯೆಂದು ಅನೇಕ ವೇಳೆ ಭಾವಿಸುವುನುಂಟು. +ಅಪಾಯವನ್ನು ಮುಂಗಾಣಬಹದಾದಂಥ +ಒಂದು ಸಂಪ್ತ ಸಾಮರ್ಥ್ಯ ಅದಕ್ಕಿದೆ ಎನ್ನು +ವಷ್ಟರ ಮಟ್ಟಿ���ೆ ಇದು ನಿಜ: ಯಾವಾಗ +ವಿಶೇಷ ಜಾಗರೂ ಕತೆ ಆಗತ್ಯ ಎಂಬ ಪ್ರಜ್ಞೆ +ಒಬ್ಬ ಸುಶಿಕ್ಷಿತ ಗಣಿತ ನಗೆ ಅಂತರ್ಬೊಲ +ಧಾತ್ಮಕವಾಗಿಯೇ ಪ್ರಾಪ್ತ 'ವಾಗಿರುತ್ತ ದೆ. ಆದರೆ +ಇದೇ ಅಂತರ್ಬೊಧೆ ವಂಹಾಪ್ರತಿಭೆಯಲ್ಲಿಯೂ +ಈತನ ಖ್ಯಾತಿ ಏನೇ ಇದ್ದರೂ, ಅಭಿವರ್ಧನೆ +ಗೊಂಡಿರಬಹ ಹದೆಸಬರವರ “ಬಗೆ ಯಾವ +ಇಂಗ್ಲೀಷ್‌ ವಿಶ್ಲೇಷಣ ಗಣಿತಜ್ಞನೊ ಭರವಸೆ +ಕೊಡಲಾರ, ತರುವಾಯದ ಪ ಪ್ರತ್ಯ ಕ್ಷ ತಪಾಸಣೆ +ಗಳಲ್ಲಿ ತಪ್ಪಾಗಿ ಕಂಡು ಬಂದ ಅನೇಕ ಫ ಲಿತಾಂಶ- +ಗಳನ್ನು ಸ್ವತಃ ಇಮಾನುಜನ್ನರೇ ಕೇಂಬ್ರಿಜ್ಜಿಗೆ +ರವಾನಿಸಿದ್ದರೆಂಬಂದು ಇದಕ್ಕೆ ನಿರ್ಣಾಯಕ +ಸಮರ್ಥನೆ, ಸಧ್ಯಕ್ಕೆ ಇವರ ಪ್ರತಿಯೊಂದು +ಫಲಿತಾಂಶವನ್ನೂ, ಅದನ್ನು ಪ್ರತ್ಯೇಕವಾಗಿ +ರುಜುವಾತಿಸುವ. ತನಕ, ತುಸು ಸಂದೇಹ +ದಿಂದಲೇ ನೋಡಬೇಕಾಗಂತ್ತದೆ. ಇಂಥ + + +ಪರಿಸ್ಥಿತಿ ಮುಂದಂವರಿಯಬಾರದ್ದು + + +'ಕಸ್ತೂರಿ, ಡಿಸೆಂಬರ್‌ ೧೯೮೭. + + + + + + + + + + + + + + + + + + + + + + + + + + + + + +“ಅತ್ಯುನ್ನತ ದರ್ಜೆಯ ಪಾಶ್ಚಾತ್ಯ +ವಿದರೊಂದಿಗಿನ ಸಂಪರ್ಕ ಪ್ರೇರಿಸುವ "ಇದ್ದಿ +ಪನೆಗೆ (6:1೧70109) ರಾಮಾನುಜನ್‌ ಪೂ +ಯಾಗಿ ಅನುಕ್ರಿಯೆ (೯೮6೦೧5೮) ವ್ಯಕ್ತ +ಪಡಿಸಿಯೇ ತೀರುತ್ತಾರೆ ಎಂಬ ವಿಚಾರದಲ್ಲಿ +ನನಗೆ ಇನಿತೂ ಸಂದೇಹವಿಲ್ಲ. ಇದು ಕೂಡಿ +ಬಂದರೆ ಆಗ ಇವರ ಹೆಸರು ಗಣಿತೇತಿಹಾಸ- +ದಲ್ಲಿಯ ಅತ್ಯುನ್ನತ ನಾಮಗಳಲ್ಲಿ ಒಂದಾ +ವುದು, ಹಾಗೂ ಇವರನ್ನು ಅಜ್ಞಾತ +ಖ್ಯಾತಿಯೆಡೆಗೆ ಉಡ್ಕ ಯನಗೊಳಿಸಲು ನೆರವಾದ + + +ಮದ್ರಾಸ ನಗರವೂ, ವಿಶ್ವ ವಿದಾ ್ಯಲಯವೂ' | + +ಸಹಜವಾಗಿ ಹೆಮ್ಮೆ ತಳೆಯಬೇಕಾದ. ಮಹಾ + +ಘಟನೆ ಅದಾಗುವುದು.” ತ +ವಿಶ್ವವಿದ್ಯಾಲಯದ ಸಿಂಡಿಕೇಟ್‌ ಈ + + +ಯೋಜನೆ? ನನ್ನು ಹಾರ್ದಿಕವಾಗಿ ಅನುಮೋದಿಸಿ +ತನ್ನ ಘನತೆಗೆ ಹರಿವೆ ತಂದುಕೊಂಡಿತು. + +ಆಂದು ರಾಮಾನುಜನ್ನರ ದಂಸ್ತು +ಸ್ವರೂಪ ಹೇಗಿದ್ದುವು? ಮಧ್ಯಮ ಗಾತ್ರ +ಸ್ಕೂಲ ಕಾಯ. €೦ತರ್ಮುಖಿ. ಅತ್ಯಂ +ಉಜ್ವಲ ನೇತ್ರದ್ವಯ. ನೆತ್ತಿಯಲ್ಲಿ ಗಟ್ಟಿ +ಜುಟ್ಟು. ನೊಸಲೆನಲ್ಲಿ ಒಪರ್ಸಿವ ಶ್ರೀವೈಷ್ಣ +ಲಾಛನ, ಅಡ್ಡಬೈರಾಸು ಸುತ್ತಿ ಮೇಲೊಂದು +ಕುಡ್ತ , ಬರಿಗಾಲ ನಡಿಗೆ, ಸಸ್ಕಾಹಾರಿ ಕರ್ಮ +ಹಾರುವಮ್ಮ. ಇಂಥ ಪೂರ್ತಿ ಕಚ್ಚಾ ಸ್ವದೇಶಿ +ಮಾಲಂ ಅಂದಿನ ಸಂಪರ್ಕಬಂಧ ನಿರ್‌ +ಇಂಗ್ಲೆಂಡಿನ ಪೂರ್ಣ ಭಿನ್ನವಾದ ಭೌತಿಕ ಹಾಗೂ +ಸಾಂಸ ತಿಕ ಪರಿಸರಕ್ಕೆ ನೇರವಾಗಿ ಹೊ +ಕೊಂಡು ಅಲ್ಲಿಯ ಬೌದ್ಧಿಕ ರಂಗದಲ್ಲಿ ಕೆ +ಮಾಡುವುದೇನೂ ಸಾಮಾನ್ಯ ಸಾಹಸವಾ +ಲಿಲ್ಲ. + +ಮಿತ್ರರ ಒತ್ತಾಸೆ, ಒತ್ತಾಯಗಳಿಂದ ಜುಟ್ಟು +“ಕಟ್‌” ಆಯಿತು. ದಟ ವಾಗಿ ಬಾಚಿದ ಕೂದಲು +ಶಿರೋಭೂಷಣವಾಯಿತು ಸುರಾಲು, ಷರಟು, +ಕಂಠಕೌಪೀನ, ಕೋಟು ಧಾರಣೆ ಅಭ್ಯಸಿಸಿದರು. +ಅಲ್ಲಿಯ ತನಕ ಮುಕ ವಾತಾವರಣದಲ್ಲಿ ವಿಹರಿಸಿ +ಸ್ವಾತಂತ್ರ್ಯ ಸಂಖ ಆಸ್ಚಾ ದಿಸಿದ್ದ ವಾದ +ಬೂಟು, ಕಾಲುಚೀಲಗಳ" ಒಳಗೆ ತುರಂಗವಾಸಿ +ಯಾಗಿ ನಡಿಗೆ ದುಸ್ಸಹನೀಯವಾಯಂಿತರಿ. + + +ಮತ್ತು + + +ಈ PEN ಹಳ್ಲಿ) +5 ಗರಿಕತೆಯ ಪ್ರಗತಿಗೆ ವ್ಯಕ್ತಿ ತೆರಬೇಕಾದ +ದಂಡ! + ಸಸ್ಮಾಹಾರವರ್ಜನೆಯನ್ನು ಮಾತ���ರ ಆವರರಿ +ಒಪ್ಪ ಲೇ ಇಲ್ಲ. +ರಾಮಾನುಜನ್‌ ೧೭-೩-೧೯೧೪ ರಂದು +Bn ಹೊರಟು ೧೪-೪-೧೯೧೪ ರಂದು +ಇಂಗ್ಲಂಡ್‌ ತಲಪಿದರು. ಹಾರ್ಡಿಯವರ ಕನಸಂ +[ಮುತ್ತು ಭಾರತೀಯ ಗಣಿತಜ್ಞ ರ ಹರಕೆ ಹೀಗೆ +ವ ನನಸಾದ: ವು. + + + + + +ಶಿಕ್ಷಣ ಕ್ರಮ + +ರಾಮಾನುಜನ್‌ ಈಗ ಕೇಂಬ್ರಿಜ್ಜಿನ ಟ್ರಿನಿಟಿ +ಕಾಲೇಜ್‌ ವಿದ್ಯಾರ್ಥಿ, ಅವರ ಜೀವನದ ತೀವ್ರ +ಪಬಂಿತ್ವದ ಎರಡನೆಯ ೭೨ ಅವಧಿ (೧೯೧೪-೧೮) +8 ನಂದಿಗೆ ಆರಂಭವಾಯಿತು. + +' ಇವರಿಗೆಂಥ ಶಿಕ್ಷಣ ನೀಡಬೇಕು? ಈ ಸ್ವಚ್ಛ ಕೃಂದ +ಪ್ರತಿಭೆಯ ಮುಕ್ತ ವಿಹಾರ ಮತ್ತು ಬಂ ಕಚ್ಚಾ +ಫಲ ಗಮನಿಸಿದ ಹಾರ್ಡಿ ಮತ್ತು ಲಿಟಲ 5ವೂಡ್‌ +ನ ಬಗ್ಗೆ ಪರ್ಯಾಲೋಚಿಸಿ ಒಂದು ತೀರಾ +ಪಕ್ಕೆ ಬಂದರಂ: ಇವರಿಗೆ ಆಧುನಿಕ ಗಣಿತ ಕುರಿತ +ಶಿಸ್ತು ಬದ್ಧ ಶಿಕ್ಷಣ ಒದಗಿಸಬೇಕು; ಇದರಿಂದ +ಇವರ ಪ್ರತಿಭೆಯ ವ್ಯಾಪ್ತಿ ವಿಸ್ತರಿಸಿ ಅದು +ಸೊಂಪಾಗಿ ಅರಳುವುದು. + +ಹಾರ್ಡಿ ಬರೆದಿದ್ದಾರೆ (೧೯೨೦) “ಅವರಿಗೆ +ಮದ್ರಾಸಿನಿಂದ ಮಂಜೂರಾದ ವಿದಾ ರ್ಥಿವೇತನ +(ವಾರ್ಷಿಕವಾಗಿ) ೨೫೦ ಪೌಂಡ್‌. ಆದರಲ್ಲಿ ೫೦ +ಪೌಂಡನ್ನು ಭಾರತದಲ್ಲಿದ್ದ ಅವರ ಕುಟುಂಬದ +ಪೋಷಣೆಗೆಂದು ಮೀಸಲಿಡಲಾಗಿತ್ತು. ಟ್ರಿನಿಟಿ +೬೦ ಪೌಂಡನ್ನು ಒದಗಿಸುತ್ತಿತ್ತು. ಹಾಸ್ಯಾಸ್ಪದ +ವೆನ್ನಿಸುವಷ್ಟು ರಳ ಸ ; ಭಾವದವರಾದ ಅವರಿಗೆ + +ತ. ಆದಾಯ ಯಥೇಚ್ಛವಾ ವಾಗಿತ್ತು. ಅವರು +ಸಾಕಷ್ಟು ಮೊತ್ತವನ್ನು ಉಳಿತಾಯಮಾಡಲು +ಶಕ್ತ ರಾಗಿದ್ದ ರು. ಮುಂದೊಂದು ದಿನ ಇದು +ತಂರ್ತಾಗಿ “ಬೇಕಾಯಿತೆಂಬುದು ಬೇರೆ ಮಾತು, +ಅವರಿಗೆ ನಿಗದಿಯಾದ ಕರ್ತವ್ಯವೇನೂ ಇರಲಿಲ್ಲ. +ಮನಸೋ ಇಚ್ಚೆ ಇರಬಹುದಿತ್ತು. ಆದರೂ +ಸಂಶೋಧನ ವಿದ್ಯಾರ್ಥಿಯಾಗಿ ಕೇಂಬ್ರಿಜ್‌ +ಪದವಿ ಪಡೆಯಬೇಕೆಂ ಬಂದು ಅವರ ಬಯಕೆ. + + + + + +ಹತ್‌ + + +ಆದರೆ ಇದೊಂದು ಔಪಚಾರಿಕ ವಿಧಿ ಮಾತ್ರ. +ಜೀವನದಲ್ಲಿ ಮೊದಲ ಬಾರಿಗೆ ಅವರೀಗ ನಿಜಕ್ಕೂ +ಹಿತಕರ ಪರಿಸರದಲ್ಲಿದ್ದರು. ಆದ್ದರಿಂದ ಯಾವ +ಅಡ್ಡಿ ಆತಂಕವೂ ಇಲ್ಲದೇ ಅವರೀಗ ಸಂಶೋಧನೆ +ಯಲ್ಲಿ ವಂಗ್ಲರಾಗಬಹುದಿತ್ತು. + +“ಅವರಿಗೆ ಆಧುನಿಕ ಗಣಿತ ಕಲಿಸುವ ಹಂದಿ +ಯಲ್ಲಿ ನಾವೇನು ಮಾಡಬೇಕೆಂಬುದು ದೊಡ್ಡ +ಒಗಟಾಗಿ ನಿಂತಿತ್ತು. ಅವರ ಜ್ಞಾನದ ಸೀಮಿತ +ಗಳು ಅದರ ಗಭೀರತೆಯಷ್ಟೇ ಚಕಿತಗೊಳಿಸು +ವಂತಿದ್ದುವು. ಮಾಡ್ಕುಲರ್‌ ಸವಿೀಕರಣಗಳನ್ನೂ +ಎಂಶ್ರ ಗುಣಾಕಾರದ ಪ್ರಮೇಯಗಳನ್ನೂ +ಯಾರೂ ಕಂಡರಿಯದಿದ್ದ ವರ್ಗಗಳ (016088) +ವರೆಗೆ ಸಲೀಸಾಗಿ ನಿಭಾಯಿಸಬಲ್ಲ ವ್ಯಕ್ತಿ ಅವರಂ; +ಸಂತತ ಭಿನ್ನರಾಶಿಗಳ ಬಗ್ಗೆ, ಕನಿಷ್ಠ ಆವುಗಳ +ರೂಪ ಕ ಪಾಶ್ವ ೯ (formal side) "ಕುರಿತಂತಾ +ದರೂ. ಅವರಿಗಿದ್ದ ಪ್ರಭುತ್ವ ಪ್ರಪಂಚದಲ್ಲಿಯ +ಯಾರೇ ಗಣಿತಜ್ಞ ನದಕ್ಕಿ ೦ತಲೂ ಮೇಲಿನ ಸ್ತರ +ದಲ್ಲಿತ್ತು; ರೀಟ ಉತ್ತ ನ್ನದ ಉತ್ಪನ್ನಾತ್ಮಕ +ತಕರ ವನೂ? ಸಂಖ್ಯೆ ಗಳ ವಿಶ್ಲೆ €ಷಣ +ಸಿದ್ಧಾಂತದ ಅತ್ಯ "ತಪ್ಪ ಪ್ರಸಿದ್ಧ ಸಮಸ್ಯೆ ಗಳಲ್ಲಿಯ +ಪ್ರಧಾನ ಪದಗಳನ ಸ್ನ ಸ್ವಂತವಾಗಿ ಸಂಶೋಧಿಸಿ +ದ್ದ ರು; ಆದರೆದಿ ನಿಯತಕಾಲಿಕ ಉತ್ಪನ್ನವನ್ನಾ +ಗರಿ ಟ್‌ periodic ೧98: +ಕೌಶಿಯ ಪ್ರಮೇಯ��ನ್ನಾಗಲಿ ಅವರೆಂದೂ +ಕೇಳಿಯೇ ಇರಲಿಲ್ಲ; ಮಿಶ್ರಚರ ಉತ್ಪನ್ನದ ಬಗ್ಗೆ +ಅವರ ಕಲ್ಪನೆ ತೀರ ಮಂಜು ಮಂಜಂ. +ಯಾವುದು ಗಣಿತ ಸಾಧನೆ ಎಂಬುದನ್ನು ಕುರಿತಂತೆ +ಅವಶ ಅಭಿಪ್ರಾಯ ಅತ್ಯಂತ ಸಂದೇಹಕಾರಕ +ವಾಗಿತ್ತು. ಅವರು ಎಲ್ಲ ಫಲಿತಾಂಶಗಳನ್ನೂ +ಹೊಸತು ಅಥವಾ ಹಳತು, ಸರಿ ಅಥವಾ ತಪು +ವಾದ, ಅಂತರ್ಬೋಧೆ ಮತ್ತು ಅನುಗಮನ +ಬೆರೆತ ಸಂಮಿಶ್ರ ಪ್ರಕ್ರಿಯೆಯೊಂದನ ಮೂಲಕ +ಪಡೆದಿದ್ದರು. ಈ ಕುರಿತು ಯಾವುದೇ ಸುಸಂ- +ಬದ್ಧ ವಿವರಣೆ ನೀಡಲು ಅವರು ಅಶಕ್ತರಾಗಿ +ರು. + + +1 + + +ಹ + + +ಇಂಥ ವ್ಯಕ್ತಿ ಕ್ರಿಯನ್ನು ವ್ಯ ವಸಿ ಸ್ಥಿ ತ ಶಿಕ್ಷಣಕ್ಕೆ +ಒಳಪಡುವುಂತೆ, ಎಂದರೆ" ಗಣಿಶವನ್ನ ಪ್ರಾರಂಭ +ದಿಂದಪು ನರಪಿ ಕಲಿಯುವಂತೆ ನಿರ್ಜ ಸಧಿಸುವುದು + + +೧೨೮ ಕಸ್ತೂರಿ, ಡಿಸೆಂಬರ್‌ ೧೮೭ ೪ 1 + + +ಅಸಾಧ್ಯವಾಗಿತ್ತು. ಅಲ್ಲದೇ ರಾಮಾನುಜನ್‌ +ಉಪದ್ರವಕಾರಿ ಎಂದು ಭಾವಿಸಬಹುದಾದ ವಿಧಿ +ನಿಯಮಗಳ ಮೇಲೆ ಅವಧಾರಣೆ ಹೇರಿದರೆ ಅವರ +ಆತ್ಮವಿಶ್ವಾಸವನ್ನೇ ಅದು ನಾಶಪಡಿಸಿಬಿಡ +ಬಹುದು, ಇಲ್ಲವೇ ಅವರ ಸ್ಫೂ ಿರ್ತಿಯ ನಿರಂತರ +ಸೆಲೆಯನ್ನೇ ಬತ್ತಿಸಿಬಿಡಬಹುದು ಎಂಬ ಭಯ +ಸಹ ನನಗಿತ್ತು. ಆದರೆ ಇದರೊಂದಿಗೆ ಇನ್ನೊಂದು +ಸಂಗತಿಯೂ ಮುಖ್ಯವಾಗಿತ್ತು. ರಾಮಾನುಜನ್‌ +ತಿಳಿಯಲೆ:ಬೇಕಾಗಿದ ಕ್ಷೇತ್ರಗಳು ಅನೇಕ ಇದ್ದವು. +ಅವರು ಪಡೆದಿದ್ದ ಹಲವಾರು ಫಲಿತಾಂಶಗಳು +ತಪ್ಪು. ವಿಶಿಷ್ಟ ವಾಗಿ ಹೇಳುವುದಾದರೆ ಅವರು +ಅತ್ಯಧಿಕ ಮಹತ್ತ್ವ ಆರೋಪಿಸಿದ ಅವಿಭಾಜ್ಯಗಳ +ವಿತರಣೆಗೆ ಸಂಬ ಂಧಿಸಿದ್ದ ಫಲಿತಾಂಶಗಳ ನು. ಮೀಟ +ಉತ್ಪನ್ನದ ಎಲ್ಲ ಶೂನ್ಯಗಳೂ ನೈ ಜವೆಂಬ ತಮ್ಮ +ಭಾವನೆಯನ್ನು ಅವರು ಸದಾ” ನೆಚ್ಚಿ ಕೊಂಡಾ +ವಂಂದುವರಿಯುವಂತೆ ಬಿಡುವುದು ಸಾಧುವಾಗಿರ +ಲಿಲ್ಲ. ಆದ್ದರಿಂದ ಅವರಿಗೆ ಪಾಠ ಹೇಳಿಕೊಡಲು +ನಾನು ಶ್ರಮಿಸಬೇಕಾಯಿತು. ಇದರಲ್ಲಿ ನಾನು +ತಕ್ಕಮಟ್ಟಿಗೆ ಯಶಸ್ವಿ ಎಒಯಾದೆನಾದರೂ ಅವರು +ನನ್ನಿಂದ ಕಲಿತುದಕ್ಕಿಂತ ಹೆಚ್ಚು ನಾನೇ ಅವ +ರಿಂದ ಕಲಿತೆ, ಕೆಲವೆ: ವರ್ಷ ಗಳ ಅವಧಿಯಲ್ಲಿ +ಅವರಿಗೆ ಉತ್ಸನ್ನಗಳ ಸಿದ್ಧಾಂತ ಹಾಗೂ ಸಂಖ್ಯೆ +ಗಳ ವಿಶ್ಲೇಷಕ ಸಿದ್ದಾ ೦ತ “ಇವುಗಳ ಪರಿಚಯ +ಸಾಕಷ ಸಿದ್ಧಿಸಿತು. ಅವರೆಂದೂ ಆಧುನಿಕ +ಸ ವಿಧಾನದ ಗಣಿತಜ್ಞ ್ಲರಾಗಿರಲಿಲ್ಲ. +ಅವರನ್ನು ಹೀಗೆ ಮಾಡುವುದು ಅಪೇ ಕ್ಷಣೀಯವೂ +ಆಗಿರಲಿಲ್ಲ. ಆದರೆ ಒಂದರಿ ಪ್ರಮೇಯಂವನ್ನು +ತಾನು ಯಾವಾಗ ಸಾಧಿಸಿದೆ ವಂತ್ತೂ ಯಾವಾಗ +ಸಾಧಿಸಲಿಲ್ಲ ಎಂಬ ಸಂಗತಿ ಅವರಿಗೆ ಗೊತ್ತಾಗು +ತ್ತಿತ್ತು. ಅವರಿಂದ ಪ್ರವಹಿಸಂತ್ತಿ ದ್ರ ಮೂಲಭೂತ +ಭಾವನೆಗಳು ಎಂದೂ ಹಿಂಗುವ "ಲಕ್ಷಣ ಪ್ರಕಟ +ವಾಗಲಿಲ್ಲ, + +“ಗಣಿತದ ಹೊರಗೆ ಅವರಿಗಿದ್ದ ಆಸಕ್ತಿಗಳ +ಕುರಿತು ಒಂದು ಮಾತು ಸೇರೆಸಲೇಬೇಕು. +- ಗಣಿತದಂತೆ ಅವು ಕೂಡ ವಿದಶ ಗಳ + + +೪೮ ಲಕಿ + + +ನಾಲೆ, ಸಾಹಿತ್ಯ ಅಥವಾ ಕಲೆ ಬಗ್ಗೆ ಅವ +ನ +ಘೂ ಹಕ್ಕಲ ಆದರೂ ಒಳ್ಳೆಯ "ಸಾಹಿ ಅ +ಯಾವುದು, ಕೆಟ ದ್ದು ಯಾವುದು ಎಂದು + + + + + + + + + +ವಿಮರ್ಶಿಸಬಲ್ಲವರ: ಗಿದ್ದ ರು, ಇದಕ್ಕೆ +ಆಧುನಿಕ ಬ್ರಿಜ್‌ “ಂತನಶೀ���ರಿಗೆ ಕಂಡ +ಬಂದ ಪ್ರಕಾರ, ಅವರೊಬ್ಬ ಅಸ್ಪಷ್ಠತೆ ಮಂ +ಕಿದ್ದ ಉತ್ಸುಕ ತತ್ವಜ್ಞಾ 'ದಿಯೂ, ಅತ್ಯುಣ +ಬಗೆಯ ಶಸಂತಿವಾದದಲ್ಲಿ' ಒಲವಿದ್ದ ಉಜ್ಜ +ರಾಜಕಾರಣಿಯೂ ಆಗಿದ್ದ ರು. ಇಂಗ ಡ್‌ +ನಿವಾಸಿಗಳಾಗಿರುವ ಭಾರತೀಯರಲ್ಲಿ ತೀರ ಅ ಸ +ಧಾರಣವಾಗಿರುವ ನೈಷ್ಮುರ್ಯದಿಂದ ಅವ +ತಮ್ಮ ಜಾತಿಯ ಧಾರ್ಮಿಕಾಚರಣೆಗಳಿಗೆ ಅಂ +ಕೊಂಡಿದ್ದರು. ಆದರೆ ಅವರ ಧರ್ಮಿ ಎಮು +ಆಚರಣೆ ಕುರಿತದ್ದಾಗಿತ್ತೇ ಹೊರತು ಬೌದ್ಧಿಕ +ನಂಬಿಕೆಯ ಫಲವಾಗಿರಲಿಲ್ಲ. ಎಲ್ಲ ದ +ಹೆಚ್ಚು ಕಡಿಮೆ ಸಮವಾಗಿಯೇ ನಿಜವೆಂದು +ತಮಗೆ ತೋರುವುದಾಗಿ ಅವರೊಮ್ಮೆ ಹೇಳಿ +ನನ್ನನ್ನು ಚಕಿತಗೊಳಿಸಿದ್ದರು. ಸಾಹಿತ್ಯ. ತತ್ತ್ವ +ಶಾಸ್ತ್ರ ಅಥವಾ ಗಣಿತ ಒಂದೊಂದರಲ್ಲೂ ಅನಿರೀ +ಕ್ಷಿತ, ವಿಚಿತ್ರ ಮತ್ತು ವಿಲಕ್ಷಣವಾದುದರ ಬಗೆಗೆ +ಅವರಿಗೆ ಗಾಢಾನುರಕ್ತಿ. ವೃತ್ತದ ಸಲೆಗೆ ಸಮ +ವಾಗುವ ಚೌಕ ರಚಿಸುವೆವೆಂಬವರ (ವೃತ್ತ ಚೌಕ +ಕಾರರು) ಮತ್ತು ಇಂಥ ಇತರ ಮೋಡಿಗಾರ | +ಹಲವಾರು ಪುಸ್ತಕ”ಳ ಸಂಗ್ರಹವೇ ಅವರಲ್ಲಿತ್ತು. + +ಹಾರ್ಡಿ ಮತ್ತು ಅವರ ಜ್‌ +ಲಿಟಲ್‌ವೂಡ್‌ ರಾಮಾನುಜನ್ನರ ಶಿಕ್ಷಣದ +ಹೊತ್ತುಕೆ ಇಂಡಿನ್ದರು. ಇವರಲ್ಲಿ ಕಲಿಸುವವರಿ ' +ಯಾರೋ, ಕಲಿಯುವವರು ಯಾರೋ! ಅಂತೂ ' +ಈ ಅಪೂರ್ವತ್ರಯ ರಾಮಾನಂಜನ್‌ ಗಣಿತ" +ಸಮಸ್ಯೆಗಳ ಮೇಲೆ ಬಿರುಸಾಗಿ ಕೆಲಸ +ಮಾಡಿತು. ೧೯೧೪-೧೮ ಅವಧಿಯಲ್ಲಿ ರಾಮಾ” ' +ನಂಜನ್‌ ಪ್ರಕಟಿಸಿದ ಸಂಶೋಧನ ಪ್ರಬಂಧಗಳ +ಸಂಖ್ಯೆ ೨೪, ಇವೆಲ್ಲವೂ ಪೂರೈಸಿದ ತಾಜಾ +ಮಾಲುಗಳೇ, + +ಟ್ರಿನಿಟಿ ಕಾಲೇಜಿ ಫೆಲೋ ವಾಗ +ಟ್ಯೂಟರ್‌ ಆಗಿದ್ದ ಇ. ಬಬ್ಬು, ಬಾರ್ನೆಸ +ರಾಮಾನುಜನ್ನರ ಪ್ರಗತಿ ಕುರಿತು ಮದ್ರಾಸು +ವಿಶ್ವವಿದಾ ಲಯಕ್ಕೆ ವರದಿ ಕಳಿಸಿದರು (೨-03 +೧೯೧೫) ₹ ಮಿ. ಎಸ್‌, ರಾಮಾನಂಜನ್ನರ ಕೃತಿ +ಹಾಗೂ ಪಗತಿ ಅತ್ಯುತೃಷ್ಟವಾ ಅವರಲ್ಲಿಗೆ +ಬಂದಾಗ ಗ ನಾಮು | + +ಎ + + + + + + + + + + + + + + + + +ತ ್ಲ ಸಘಲಗೊಳಿಸಿದ್ದಾ ರೆ. ಅವರು ಈ +ಫೆಲೋ ಆಗಿ ಆಯಲ್ಲ ಡುವ ತನಕವೂ +| ಅವರ ವಿದ್ಯಾರ್ಥಿವೇತನವನ್ನು ಮುಂದುವರಿ +> ಸುವ ವಿಚಾರದಲ್ಲಿ ಏನೂ ಸೆಂದೇಹ ಉಳಿದಿರ +ಬಾರದು. ಈ ಆಯ್ಕೆ ೧೯೧೭ರ ಅಕ್ಟೋಬರಿ +ನಲ್ಲಿ ಆದೀತೆಂದು ನಿರೀಕ್ಷಿಸಿದ್ದ ನೆ” +ಹಾರ್ಡಿ ಮದ್ರಾಸ್‌ ವಿಶ್ವ ನಿದ್ಧಾ ಲಯಕ್ಕೆ ಬರೆ +ದರ (೧೧-೧೧-೧೯ 0೫) “ಯುದ್ಧದಿಂದಾಗಿ +'ರಾಮಾನುಜನ್ನರಿಗೆ ತುಂಬ ತೊಂದರೆಯಾಗಿದೆ, +ಇವರಿಗೆ ಪಾಠ ಹೆ ಳಿಕೊತುವುದಲಲ್ಲಿ ನನ್ನೊಡನೆ +ಸಹಕರಿಸುತ್ತಿದ್ದ ಮಿ. ಲಿಟಲ್‌ವೂಡ" ರಣಾಂಗ +ಕ್ಕೆ ತೆರಳಿದ್ದಾ ರೆ. ಇಂಥ ಫಲವಂತ ಮೇಧಾ +ಶಕ್ತಿ ಇರುವಂಥ ವಿದ್ಯಾರ್ಥಿಗೆ ಪಾಠ ಹೇಳಲು +ಒಬ್ಬ ಉಪಾಧ್ಯಾಯ ಸಾಲದೇ ಸಾಲದು... +ಆಧುನಿಕ ಯುಗದ ಸರ್ವ ಶ್ರೇಷ್ಠ ಗಣಿತ +ವಿದ್ವಾಂಸ ಇವರೆನು ವುದು. ಪ ಕ್ರಶ್ನಾತೀತ, +ವಿಷಯಗಳ ಆಯ್ಕೆಯಲ್ಲಿ ಯೂ TE +ವ್ಯವಹರಿಸಂವ ವಿಧಾನಗಳಲ್ಲಿಯೂ ಇವರು ಸದಾ +ವಿಚಿತ್ರ...ಆದರೆ ಇವರ ಅಸಾಧಾರಣ ಶಕ್ತಿ +ವಿಚಾರವಾಗಿ ಸಂದೇಹವೇ ಇಲ್ಲ. ಕೆಲವೊಂದು +ರೀತಿಗಳಲ್ಲಿ ನಾನು ತಿಳಿದಿರುವ ಸಕಲ ಗಣಿತ ತಜ್ಞ +ರಲ್ಲೂ ಇವರೊಬ್ಬ ಅ���ಿ ಗಮನಾರ್ಹ ವ್ಯಕ್ತಿ.” +ಕೇಂಬ್ರಿಜ್‌ ವಿಶ್ವವಿದ್ಯಾಲಯ ರಾಮಾನುಜನ್ನ +ರಿಗೆ ೧೯೧೬ರಲ್ಲಿ ಗೌರವ ಬಿ: ಎ. ಪದವಿ ನೀಡಿ +ಗೌರವಿಸಿತು. ಲಂಡನ್ನಿನ ವರಿಷ್ಠ ವಿಜ್ಞಾನ +ಸಂಘವಾದ ರಾಯಲ್‌ ಸೊಸೈಟಿ ಇವರನ್ನು ತನ್ನ +ಫೆಲೋ ಆಗಿ ಆಯ್ಕೆ ಮಾಡಿಕೊಂಡು (ಎಫ್‌. +ಆರ್‌. ಎಸ ಸ್‌.) ಒಬ್ಬ ಗಣಿತವಿದನಿಗೆ ಸಲ್ಲಿಸಬಹು +ದಾದ ಅತ್ಯುನ್ನತ ಪ್ರಶಸ್ತಿ ಪ್ರದಾನಿಸಿತು +(೨೮-೨-೧೯೧೮) ಎಫ್‌. ಆರ್‌. ಎಸ್‌. ಗೌರ +ರ್‌ವಕ್ಕಿ ಭಾಜನರಾನ ಎರಡನೆಯ ಭಾರತೀಯ +ರಿವರು. (ತತ್ಪೂರ್ವ ಎಂ. ಕುರ್ಸೆಟ್ಟೀ ಎಂಬ +ನೌಕಾ ಎಂಜಿನಿಯರ್‌ ೧೮೪೧ ರಲ್ಲಿ ಎಫ್‌ ಆರ್‌. +ಎಸ್‌, ಪಡೆದಿದ್ದರು.) + + +ಆಹಾರ ಸಮಸ್ಯೆ +ಕೇಂಬ್ರಿಜ್ಜಿ ನಲ ಕರುಣೆ, ಪ್ರೀತಿ, ವಾತ್ಸಲ್ಯ, +ಔದಾರ್ಯ ಈ ಉತ್ತಾರಕ ಗುಣಗಳ ಪರಿಸರ + + +4 ” | +316 1 + + +ಮ ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ ಯ ೯ + + +ದಲ್ಲಿ ರಾಮಾನಂಜನ್‌ ತಮ್ಮ ಸಂಶೋಧನೆ +ಮುಂದುವರಿಸಿದರು. ಈ ಗಣಿತವೆ ೈಚಿತ್ರ್ಯವನ್ನು +ಜತನದಿಂದ ಕಾಪಾಡುವುದ ರಲ್ಲಿ ಎಲ್ಲರೂ +ಶಿಕ್ಷಕರು, ಸಹ ವಿದ್ಯಾರ್ಥಿಗಳು ಹಾಗೂ ಇತರರರಿ +ಸಮಾಃಕ್ತಿ ಹೊಂದಿದ್ದ ರು. + +ಅಲ್ಲಿ ರಾಮಾನು ಜನ್‌ "ಸ್ವಯಂಪಾಕಿ'ಗಳಾಗಿ +ದ್ದರು. ಭಾರತದಲ್ಲಿದ್ದ ಒಬ್ಬ ಸ್ನೇಹಿತನಿಗೆ +೧೩-೧೧-೧೯೧೪ ರಂದ ಬರೆದ ಕಾಗದದಲ್ಲಿ ಈ +ಪ್ರಶ್ನೆ ಎತ್ತಿದ್ದಾರೆ “...ಆಹುರದ ವಿಷಯ +ಹೇಳುವುದಾದರೆ ನನ್ನ ಆಹಾರವನ್ನು ನಾನೇ +ಬೇಯಿಸಿಕೊಳ್ಳದೇ ವಿಧಿ ಇಲ್ಲ. ಈ ಕಾಲೇಜಿನ +ಹತ್ತಿರ ಎಲ್ಲಿಯೂ ಶಾಕಾಹಾರ ದೊರೆಯಂದರಿ. +ಕಾಲೇಜಿನಿಂದ ಹೊರಗೆ ಹೋಗಿ ಬರಂವುದು +ಅಸಾಧ್ಯ ನನಗೆ, ಕೆಲವು ಭಾರತೀಯ ಸಾಮಗ್ರಿ +ಗಳು ಇಲ್ಲಿ ದೊರೆಯುತ್ತವೆ. ಸ್ವಲ್ಪ ಹುಣಸೇ +ಹಣ್ಣ ನ್ನೂ (ಬೀಜ ತೆಗೆದದ್ದು) ಒಳ್ಳೆಯ ತೆಂಗಿ +ನೆಣ ಯನ್ನೂ ಆಂಚೆ ಭಾಂಗಿ ಮಾಡಿ ಬಲು +ಕಡಿದು ವೆ ಚ್ಛದ ಹಾದಿ ವಂೂಲಕ ನನಗೆ ರವಾನಿಸಿ +ದರೆ ಮಹದುಪಕಾರವ ಗುತ್ತ ದೆ ತೆಂಗಿನೆಣ್ನೆಯೆ: ತ +ಅತಿ ಪ್ರಶಸ್ತ. ಏಕೆಂದರೆ ಶೈತ್ಯದನಿ ಅದು” ಗಟ್ಟಿ +ಕಟ್ಟುತ್ತ [ದೆ ಮತ್ತು ಹುಳಾ ಗುಪ್ರದಿಲ್ಲ, ಹುಣಸೆಃ +ಹಣ್ಣಿನ ಬದಲು ನಿಂಬೆ ಹಣ್ಣು ಗಳನ್ನು, ಇವು +ಹುಳಿಯಾಗಿದ್ದರೆ ಮಾತ್ರ, ಉಪಯೋಗಿಸಬಲ್ಲೆ. +ಆದರೆ ಇಲ್ಲಿಯ ನಿಂಬೇ ಹಣ್ಣು ಗಳಿಗೆ ನನದ್ಮಲ್ಲಿ +ಯವು ಗಳಿಗಿರುವಂಥ ಹುಳಿಯೆ: “ಲ್ಲ ವಾನವ ವ +ವಾಗಿ ಇವು ನಿಂಬೆ ಹಣ್ಣು ಗಳೇ ಅಲ್ಲ ಸೀನಿಂಬೆ +ಗಳು + +ಆದರೆ ಮುಂದಿನ ಸಲ ಭಾರತದಿಂದ ತಾಯಿ +ಕಳಿಸಿದ್ದ ಭಾಂಗಿಯ: ಲ್ಲಿದ್ದ ಪದಾರ್ಥಗಳು ಕೆಟ್ಟು +ಹೋಗಿದುವು. ಆ ಭಾಂಗಿಯನ್ನು ಸಾಕಷಕ್ಕಿ +ಭದ್ರವಾಗಿ ಕಟ್ಟಿರಲಿಲ್ಲ. ೭- ೧-ರ೯ಂ೫ರಂದಂ +ಸ್ನೇಹಿತನಿಗೆ ಬರೆದ ತೀಕ್ಷ್ಮ ಪತ್ರದಲ್ಲಿ ಇದನ್ನು +ಪ್ರಸ್ತಾ ವಿಸಿದ್ದಾರೆ ಕ . ದಯವಿಟ್ಟು ನಿಮ್ಮ +ಸಹೋದರನ" ವಿಳಾಸ ತಿಳಿಸುವಿರಾ? ನಿಮ್ಮ +ಒಂದು ಕಾಗದದಲ್ಲಿ ಅವರು ಬಾಪಟ್ಲಾದಲ್ಲಿ +ಉಪಾಧ್ಯಾಯರಾಗಿರುವರೆಂದು ಮಾತ್ರ ಹೇಳಿ +ದೀರಿ. ನಾನು ಭಾರತ ಬಿಟ್ಟ ಬಳಿಕ ಅವರು +ನಿಗೆ ಕಾಗದವನ್ನೇ ಬರೆದಿರುವುದಿಲ್ಲ ಒಂದೋ + + +೧೩೦ ಕಸ್ತೂರಿ, +ಪರೀಕ್ಷೆಯಲ್ಲಿ ಅವರು ` ಅನಂತ್ತಿ €ರ್ಣರಾದ್ದರಿಂದ +ಆ ವಿಷಯವನ್ನು ನನಗೆ ತಿಳಿಸಲಂ ಪರಿತಪಿಸು +ತ್ತಿದ್ದಾರೆ, ಇಲ್ಲವೇ ನಾನು ಅಲ್ಲಿಂದ ಹೊರಡ-ವ +ಮೊದಲೇ ನನ್ನ ಬಗ್ಗೆ ಅಪಾರ್ಥ ಕಲ್ಪಿಸಿಕೊಂಡಿ +ದಾರೆ, ಎರಡೂ ಅಲ್ಲದಿದ್ದರೆ ನಾನು ಕಡಲು +ವುದು ಅವರಿಗೆ "ಕೋಪ ಇತು ಜತ್ತ +ನಿಜ ಕಾರಣ ನನಗೆ ಸ್ಪಷ್ಟವಾಗುತ್ತಿಲ್ಲ. ನನಗೆ +ರವಾನಿಸಲೋ ಸ ರ ಒಂದಿಷ್ಟು ಆಹಾರ ಪದಾರ್ಥ +ಗಳನ್ನು ಭದ್ರವಾಗಿ ಕಟ್ಟಲು ನಿಮ್ಮ ಸಶೋ +ದರನ ನೆಂವು ಪಡೆಯಬೇಕೆಂದು ತಾಯಿಗೆ +ಬರೆದಿದ್ದೆ. ಮತ್ತು ಈ ವಿಷಯ ನಿಮ್ಮ +ಸಹೋದರನಿಗೆ ತಿಳಿಸಿಯೂ ಇದ್ದೆ. ಎಂದೇ ನನ್ನ +ತಾಯಿ ಅವರ ನೆರವು ಕೋರಿದರು ಆದರೆ +ಅವರ ಮಾತ್ರ ಕೃಪೆದೋರಲಿಲ್ಲ. ಆ ಪದಾರ್ಥ +ಗಳು ನನ್ನ ಕೈ ಸೇರಿದಾಗ ಅರ್ಧಕ್ಕರ್ಧ +ಹಾಳಾಗಿ ನಷ್ಟವಾಗಿತ್ತು. ಆಹಾರ ಸಾಮಗ್ರಿ +ಗಳನ್ನು ಇಷ್ಟು ದೂರ ಕಳಿಸುವ ಸಂದರ್ಭದಲ್ಲಿ +ಅವನ್ನು ತಾವೇ ಕಟು ಿವಂಥ ಮುಠ್ಮಾಳತನ +ಪ್ರದರ್ಶಿಸಿದ್ದೇಕೆಂದು ತಾಯಿಯನ್ನು ಕೇಳಿದೆ. +ತನಗೆ ನೆರವು ನೀತಬಲ್ಲವರು ಯಾರೂ ಇರಲಿಲ್ಲ +ನಿಮ್ಮ ಸಹೋದರನಿಂದ ದೊರೆತ ಒಂದೇ ಒಂದು +ಉತ್ತ *ರವೆಂದರೆ ಎಲ್ಲವನ್ನೂ ನೀವೇ ಮಾಡ +ಬಹುದು' ಹೀಗೆ ಅವರು ವಿವರಿಸಿದನು +ಈಗ ಆಗರೀ ಇನ್ನು ಮುಂದೆ ಆಗಲೀ ನನಗೆ +ಅಲ್ಲಿಂದ ಏನೂ ಬೇಕಾಗದು. ಏಕೆಂದರೆ. ನಾಲಿಗೆ +ಮೇಲೆ ಈಗ ನನಗೆ ಪೂರ್ಣ ಹತೋಟಿ ಲಭಿ +ಸಿದೆ. ಕೇವಲ ಅನ್ನ, ಸ್ವಲ್ಪ ಉಪ್ಪು ಮತ್ತು +ನಿಂಬೇ ರಸದ ಮೇಲೆ ಅನಿರ್ದಿಷ್ಟ ಕಾಲ ಬದುಕ + + +ಹ + + +ಬಲ್ಲೆ. ಸಾಧ್ಯವಾದರೆ ನಿಮ್ಮ ಸಹೋದರನಿಗೆ +ನಮ್ಮ ಹಳೆಯ ಸ್ನೇಹವನ್ನು ನೆನಪಿಸಿ,” + + +ಆ ದಿನಗಳಂದಂ (೧೯೧೪-೧೮) ರಾಮಾನು +ನ್‌ ವೈಯಕ್ತಿಕವಾಗಿ ಸಂತೋಷಿಯಾಗಿದ್ದರೆ? +0 ಗುತ್ತರ + + +° ಇಟ್‌ ಗೆ +ಬ ಲಲ! | € A ನೀ "ಡುವುದು ಕಷ್ಟ. +ಡಿ > +ಗಣಿತ ಚಿಂತನೆ ಅವು ಜೀವನ ಸರ್ವಸ್ವ ವನ್ನೂ +2200೬9 ಇಸ್‌ 9 +ವ್ಯಾಪಿಸಿಬಿಟ್ಟಿತ್ತು. ಹೀಗಾಗಿ ಸ್ವಂತಾರೋ ಗ್ಯಕ್ಕೆ +ಷ್ಠಿ ಆಫ್ಟ +ಐನ ಬೇಕು, ಏನು. ಬೇಡ, ತನಗೆ ಯಾವುದ +[= ಹಾ ಡೆ ಎ ತಾರ ದ +ಟಿ೦0 ತೆ ಗಿರಿ ನು ವುದರ ನಿ +©, Ye Ox ಉನ್ನಿ ಎತ ಕಡೆ ನಿಗ 4 +ಗನಿ ೧ಇ೧ಗೆ ಇಡುವ ಎ ಳ್ಳ +ಇರಲಲ್ಲ ಇ೦ಗ್ಗಂಸಿನ ಹವೆ ಮತ್ತು ಆಹಾರ + + +ಡಿಸೆಂಬರ್‌ ೧೯೮೭ + + + + + +ಅವರಿಗೆ ಸುತರಾಂ ಸರಿಹೊಂದಲಿಲ್ಲ. +ಅದ ೈಢಕಾಯಂರಾದ ಅವರ ಮೇಲೆ ಇವೆಲ್ಲ +ಕ್ರಮೇಣ, ಆದರೂ ಸ್ಪಷ್ಟವಾಗಿ, ವಾಶ +ಪರಿಣಾಮವನಲ್ನಿ ಅಂಕಿಸಲು ತೊಡಗಿದುವು. ' +ಅಂದು ರಾಮಾನುಜನ್‌ ಬಾಳಿದ್ರು ಉಲ್ಲೆ +ಯಂತೆ ತನ್ನನ್ನೇ ಉರಿಸಿಕೊಂಡು ಪ್ರಪಂ- +ಚಕ್ಕೆ, ಶಕ್ತಿ ಮೀರಿ ಬೆಳಕು ಬೀರಿ ಹೊಸ ದಾರಿ +ರೇಖಿಸಿ ಎಲ್ಲಿಯೋ ಮರೆಯಾಗಿ ಹೋಗುವ +ತ್ವರಿತ ಬಾಳನ್ನು. + + +ಕೃಷ್ಣ ಮೇಘದ ಸ್ಪಷ್ಟ ಆಗಮನ + +ಮೇ ೧೯೧೭ರ ಸುಮಾರಿಗೆ ಹಾರ್ಡಿ +ಮದ್ರಾಸ್‌ ವಿಶ್ವವಿದ್ಯಾಲಯಕ್ಕೆ ಕಳಿಸಿದ ವರದಿ +ಅನಿರೀ ಕ್ಷಿತವೂ ಕಳವಳಕಾರಿಯೂ ಆಗಿತ್ತು; +ರಾಮಾನುಜನ್‌ ತೀವ್ರ ವ್ಯಾಧಿಯೊಂದಕ್ಕೆ ತಂತ್ತಾ +ಗಿದ್ದರು. ಭಾರತಕ್ಕೆ ಮರಳಿಸೋಣವೆಂದರೆ +ಯುದ್ಧ ದಿನಗಳು, ಅಲ್ಲಿ (ಭಾರತ) ಸಮರ್ಥ +ವೈದ್ಯಕೀಯ ಸ���ವೆ ಲಭಿಸುವ ಪರಿಸ್ಥಿತಿಯೂ +ಇರಲಿಲ್ಲ. ಆದ್ದರಿಂದ ; ಅವರನ್ನು ಲಂಡನ್ನಿನ ಬಳಿ" +ಯಿದ್ದ ಒಂದು ವಿಶ್ರುಂತಿ ಧಾಮಕ್ಕೆ ಸಾಗಿಸ +ಲಾಯಿತಂ. ಆವರು ತೀವ್ರ ಕ್ಷಯಂರೋಗಗ್ರಸ್ತ +ರಾಗಿದ್ದರಂ, ಔಷಧಿ, ಪಥ್ಯ, ಅನುಪಾನ ಎಲ್ಲದ +ರಲ್ಲೂ ಅತಿ ಕ್ಲಿಷ್ಟ ರೋಗಿ. ಹಾಲು ಮತ್ತು ' +ಅದರ ಉತ್ನ್ಸನ್ನಗಳ ಹೊರತಾಗಿ ಸಸ್ಮೇತರ +ಮೂಲಗಳಿಂದ ಬಂದ ಎಲ್ಲ ಆಹಾರ ಪದಾರ್ಥ ' +ಗಳೂ ಔಷಧಿಯೂ ಈ ಕರ್ಮನನಿಗೆ ವರ್ಜ್ಯ, ' +೧೯೧೭-೧೮ ಅವಧಿ ಹೀಗೆ ಒಂದು ವಿಶ್ರಾಂತಿ +ಧಾಮದಿಂದ ಇನ್ನೊಂದು ವಿಶ್ರಾಂತಿ ಧಾಮ ' + + +ಆದರೆ ಎಲ್ಲವೂ ಗ್ರೇಟ್‌ ಬ್ರಿಟನ್ನಿ ನೊಳಗೇ ' +ಇದ್ದವು--ಪರ್ಯಟನೆಯಲ್ಲಿ ಕಳೆಯಿತು. + + +ಮುಂದೇನು? ಸಪ್ಟೆಂಬರ್‌ ೧೯೧೮ರ ವೇಳೆಗೆ +ಕಾಯಿಲೆ ಸ್ವಲ್ಪ ಹತೋಟಿಗೆ ಬರುವ ಲಕ್ಷಣ ' +ತೋರಿತು. ಆಗ ಯುದ್ಧವೂ ಕೊನೆಗಾಣುವ ' +ಹಂತದಲ್ಲಿದುದರಿಂದ ಒಂದು ಸಲವಾದರೂ +ರಾಮಾನುಜನ್‌ ಭಾರತಕ್ಕೆ ಮರಳಿ ಅಲ್ಲಿಯ +ಉಷ್ಣ ವಾತ:ವರಣದಲ್ಲಿ ಮತ್ತು ಬಂಧುಮಿತ್ರರ +ಉಲ್ಲಾಸದಾಯಕ ಪರಿಸರದಲ್ಲಿದ್ದರೆ ಪೂರ್ಣ +ಗುಣಮುಖರಾಗಬಹುದೆಂದುವೆ ದರೂ, ಹಾರ್ಡಿ + + +ತ + + + + + + + + +ರಿವರೂ ಭಾವಿಸಿದರು. ಆದರೆ ನೇರವಾಗಿ ಈ +& ಸೂಚನೆಯನ್ನು ರಾಮಾನುಜನ್ನರ ಮುಂದಿಟ್ಟರೆ +ಅವರದನ್ನು “ಎರಡನೆಯ ಯೋಚನೆ ಇಲ್ಲದೆ +ತಳ್ಳಿ ಹುಕಿಬಿಡಬಹುದೆಂಬ ಆತಂಕ ಹಾರ್ಡಿ +| ಯವರಿಗಿತ್ತು; ತಾನು ವಿದ್ಯಾರ್ಥಿವೇತನದ +ಸಹಾಯದಿಂದ ಬಾಳಂತ್ತಿರಂವಾತ, ಹೀಗಿರುವಾಗ +ಈ ರೀತಿ ಅನಧಿಕೃತ ರಜೆ ಪಡೆಯಲು ತನಗೆ +ಕ್ಕಿಲ್ಲ ಎಂಬುದು ರುಮಾನುಜನ್ನರ ಚಿಂತನೆಯ +ಧಾಟಿ. ಈ ಸೂಕ್ಷ್ಮ ಮನಗಂಡಿದ್ದ ಹಾರ್ಡಿ +ಮದ್ರಾಸ್‌ ವಿಶ್ವವಿದ್ಯಾಲಯದ ರಿಜಿಸ್ಟ್ರಾ` ರಿಗೆ +ಸವಿವರ ಪತ್ರ ಬರೆದರು (೨೬-೧೧-೧೯೧೮): +“ರಾಮಾನುಜನ್‌ ತಾತ್ಕಾಲಿಕವಾಗಿ ಭಾರತಕ್ಕೆ +ಮರಳುವ ವಿಷಯವನ್ನೂ, ಸ್ಕೂ ಲಮಗಿ ಅವರ +ಜು ಭವಿಷ ಭದ ವಿಷ: ೧ುವನ್ನೂ ಪರಿಶೇಲಿಸ ೫ ಕಾಲ +Ry `ವೀಗ ಪಕ್ಕವಾ ಗಿದೆಯೆಂದು ನನ್ನ ಭಾವನೆ +3 ಅವರ ಆರೋಗ್ಯ ವೀಗ ಉತ್ತಮಗೆಇಳ್ಳುತ್ತಿದೆ +ಜಿ. €ದು ತಿಳಿಸಲು ತುಂಬ ಸಂತೋಷವಾಗು +ತ್ತದೆ. ಅವರೀಗ ಅಪಾಯದ ಘಟ್ಟದಿಂದ ಪುರಾ +4 ಗಿದ್ದರೆ ಮತ್ತು ಪೂರ್ಣ ಚೇತರಿಕೆಯ ಹಾದಿ +್ಲಿದ್ದಾ ರೆಂದು ಜ್‌ ಅವರ ಮಾನ +ಸಿಕ ಸ್ಥಿತಿ ಕುರಿತು ಅನೇಕ ಸಂದರ್ಭಗಳಲ್ಲಿ +ನಾವು ಸಾಕಷ್ಟು ಕಾತರರಾಗಿದ್ದುಂಟು. ಅದರಲ್ಲಿ +ಪ್ರಬಲ ವಾದ ಕೊರತೆ ಏನಾದರೂ ಇದೆಯೆಂದು + ನನಗನಿ ಸುವುದಿಲ್ಲ. ಆದರೆ ಸುದೀರ್ಫ ವ್ಯಾಧಿ +ಹಾಗೂ ಏಕಾಂತ ಜೀವನ ಅವರ ಮೇಲೆ + +ದುಷ್ಪರಿಣಾಮ ಬೀರಿವೆ. ಇದರಿಂದಾಗಿ ಅವರು +ಣೆ ಅತಿಶಯ ಮಾನಸಿಕ ಮ್ಲಾನತೆ ಅನುಭವಿಸುವು +' ದುಂಟು, ಅವರು ಊರಿಗೆ ಒಮ್ಮೆ ಮರಳಿದರೆ +ಪರಿಸ್ಥಿತಿ ಸುಧುರಿಸಬಹಂದೆಂದು 'ಭಾವಿಸಿದ್ದೆ: ನೆ. +ನೀವು ಅವರ ತಾತ್ಕಾಲಿಕ ವ.ರಳಿಕೆ ಬಯಸಿ + + +ಕೃತವಾಗಿ ನಮಗೆ ಪತ್ರ ಬರೆದರೆ +ಆದು. ಖಂಡಿತ ಫಲಕಾರಿ ಆಗುತ್ತದೆ...... + + + + + + + + + + + + +ಅವರ ಅಸಾಧಾರಣ ಗಣಿತ ಸಾಮರ್ಥ್ಯ +ಕ ದಲ್ಲಿ ಇಳಿತದ ಸೂಚನೆ ಎಂದೂ ಕಂಡು + ಬಂದದ್ದಿಲ್ಲ. ಅನಾರೋಗ್ಯದ ದಿನಗಳಲ್���ಿ + + +ಅವರಿಂದ ಪ್ರವಹಿಸಿದ ಗಣಿತ ಫಲಿತಾಂಶಗಳು +ಸಹಜವಾಗಿಯೇ ಕಡಿಮೆ ಆದರೆ ಗುಣಮಟ್ಟ +-- ದಲ್ಲಿ ಅವು ಎಂದಿನಂತೆ ಉತ ೈಷ್ಟವಾಗಿದ್ದುವು.. + + + ಗೆಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ + + +೧೩೧ + + +ವಿಜ್ಞಾನ ರಂಗದಲ್ಲಿ ಈ ಮೊದಲು ಯಾವ +ಭಾರತೀಯನೂ ಪಡೆಯದಿದ್ದಂಥ ಮಹೋನ್ನತ +ಸ್ಮಾನವನ್ನೂ ಕೀರ್ತಿಯನ್ನೂ ಗಳಿಸಿ ಅವರ +ಭಾರತಕ್ಕೆ ಮರಳುವವಂದ್ದಾರೆ. ಅವರೆಂಥ +ಅನರ್ಫ್ಯನಿಧಿ ಎನ್ನುವುದನ್ನು ಭಾರತ ಪರಿಗಣಿಸು +ವುದೆಂಬ ವಿಶ್ವಾಸ ನನಗುಂಟು. ಅವರ ನೈಜ +ಸರಳತೆ ಹಾಗೂ ವಿನಯ ಯಶಸ್ಸಿನಿಂದ ತಿಲ +ಮಾತ್ರವೂ ಮಾಸಲಿಲ್ಲ. ಆಗಬೇಕಾದ್ದಿ ಷ್ಟೆ: +ತಾನು ನಿಜ ವಾಗಿಯೂ. ಒಬ್ಬ ಯಶಃ ಪುರುಷ +ಎಂಬುದು ಅವರಿಗೆ ಮನವರಿಕೆ ಆಗಬೇಕು.” + + +ರಾಮಾನುಜನ್ನರು ದೈಹಿಕವಾಗಿ ತಿ:ವ್ರ ವ್ಯಾಧಿ + + +ಗ್ರಸ್ತರಾಗಿದ್ದರೂ ಅವಶ ಬುದ್ಧಿ ಎಂದಿ +ನಂತೆಯೇ: ನಿಶಿತವಾಗಿತ್ತೆನ್ನುವುದನ್ನು ನಿದರ್ಶಿ +ಸಲು ಹಾರ್ಡಿ ಒಂದು ಆ 2:ನಕವನ್ನು ಉಲ್ಲೇ + + +ಖಿಸಿದ್ದಾರೆ. ಮಾಮೂಲಿನಂತೆ ಅವರು ರಾಮಾ + +ಜನ್ನರನ್ನು ನೋಡಿ ವಿಚಾರಿಸಿಕೊಂಡು ಬನಲು +ವಿಶ್ರಾಂತಿ ಧಾಮಕ್ಕೆ ಹೋದರು: ತಾವು ಅಲ್ಲಿಗೆ +ಕುಳಿತು ಬಂದಿದ್ದ ಟ್ಯಾಕ್ಸಿಯ ಫಲಕ ಸಂಖ್ಯೆ +೧೭೨೯ (3೭೫ “೦೩ x ೮೯). ಇದೊಂದು ತೀರ +ಜಡ ಮತ್ತು ಸಪ್ಪೆ ಸಂಖ್ಯೆ ಎನಿಸುತ್ತದೆಂದು +ಹಾರ್ಡಿ ಹೇಳಿದಾಗ ರಾಮಾನುಜನ್‌" ಸೆಟೆದು +ನುಡಿದರು. “ಅಲ್ಲಲ್ಲ, ಇದೊಂದು ಅತಿ ಸ್ವಾರ- +ಸ್ಕಕರ ಸಂಖ್ಯೆ: ಎರಡು ಘನಗಳ ಮೊತ್ತವನ್ನು +ಎರಡು ವಿಭಿನ್ನ ರೀತಿಗಳಲ್ಲಿ ನಿರೂಪಿಸಬಹಂದಾದ +ಕನಿಷ್ಠ ಸಂಖ್ಯೆಯೇ ೧೭೨೯.” + + +೧೭೨೯ ೩ ೧4೧೭೨೮ ಎ ೧೩ +೧೨೩ +೧೭೨೯ ೩ ೭೨೯೨. ೧೦೦೦೩ ೯೩೨. ೧೦೩ + + +“ಹಾಗಾದರೆ ನಾಲ್ಕನೆಯ ಘಾತ ಕಂರಿತಂತೆ +ಒಂನರಿ ಕನಿಷ್ಠ ಸಂಖ್ಯೆ ಇದೆಯೇ ? ಇದ್ದರೆ +ಅದು ಯಾವುದು?” ಹಾರ್ಡಿ ಪ್ರಶ್ನಿಸಿದರು. + +ರಾಮಾನುಜನ್‌ ತುನು ಚಿಂತಿಸಿ “ಅಂಥ +ಸಂಖ್ಯೆಗೆ ಯಾವ ಸ್ಪಷ್ಟ ಉದಾಹರಣೆಯೂ +ನನಗೆ ತಿಳಿಯದು. ಅದೇನಾದರೂ ಇರುವು +ದಾದರೆ ಅದೊಂದು ಬೃಹತ್ಸಂಖ್ಯೆ ಎಂದರೆಂ. + +ಈ ಸಂಖ್ಯೆಯನ್ನು ಆಯ್ಲರ್‌ (೧೭೦೭-೮೩) +ಎಂಬ ಸ್ವಿಸ್‌ "ಗಣಿತ ಪ ಪ್ರಭೃತಿ ನೀ ಡಿದ್ದಾ ನೆ: + + + + + +೧೩೨ + + +೬೩೫೩೧೨೮೬೫೭ = ೧೨೧೧೩೩-೧ + +೨೩೨೦೧೨೯೬ ಎ ೫೯೪ + ೧೫೮೪ +೬೩೫೭೩೧೮೬೫೭ ಎ ೩೧೨೯೦೦೩೨೦೧ + +೩೨೨೪೧೭೯೩೬ 2 ೧೩೩೪ + ೧1೪೪ +ಲಿಟಲ್‌ವೂಡ್‌ ಒಮ್ಮೆ ಅರ್ಥಪೂರ್ಣವಾಗಿ ಉದ್ದ +ರಿಸಿದ್ದರು “ಪ್ರತಿಯೊಂದು ಧನಪೂರ್ಣಾಂಕವೂ +ರಾಮಾನುಜನ್ನರ ಆತ್ಮೀಯ ಸ್ನೇಹಿತ,” +ಇತರರಿಗೆ ತಿಳಿಯದಂಥ ಗುಪ್ತ ವಿಧಾನ +ವಾಗಲಿ, ಪವುಡ ಸಾಮರ್ಥ್ಯವಾಗಲಿ ರಾಮಾ +ಜನ್ನರಿಗೆ ಇತ್ತೇ, ಅವರಿಂದ ಪ್ರವಹಿಸುತ್ತಿದ್ದ +ಮಹಾ ಫಲಿತಾಂಶಗಳ ರಹಸ್ಯವೇನು ಎಂದು +ಹಲವಾರು ಮಂದಿ ಹಾರ್ಡಿಯವರನ್ನು ಪ್ರಶ್ಲಿ +ಸಿದ್ದಾರೆ. ಇದಕ್ಕೆ ಅವರು ಸ್ಪಷ್ಟ ಅಥವಾ +ಖಚಿತ ಉತ್ತರ ಕೊಟ್ಟಿರಂವುದಿಲ್ಲ. ಸಾರ್ವತ್ರಿ +ಕವಾದ ; ಸಮಾಧಾನ ಬರೆದಿರುವರಷ್ಟೆ (೧೯೨೦): +“ಎಲ್ಲ ಗಣಿತವಿದರೂ ತಳದಲ್ಲಿ ಯೋಜಿಸುವ +ರೀತಿ ಒಂದೇ ಎಂದು ನನ್�� ನಂಬಿಕೆ. ರಾಮಾನರಿ +ಜನ್ನರಾದರೂ ಇದಕ್ಕೆ ಅಪವಾದವಾಗಿರಲಿಲ್ಲ. +ಅವರ ಸ್ಮರಣ ಸಾಮರ್ಥ್ಯ ಅತ ಸಾಧಾರಣ +ಮಟ್ಟದ್ದಾಗಿತ್ತು. ಸಂಖೆ ಗಳ ವೈ ಚಿತ ಗಳನ್ನು +ಅವರು ಸ್ಕೂಲವಾಗಿ ನೆನ ಸಪಿನನ್ಲಿ ಟ್ಟು ಕೊಳ್ಳಬಲ್ಲವ +ರಾಗಿದ್ದರು "ಜ್‌ ಗಣನೆಗಳನ್ನು “ಮಾಡುವಾಗ +ಅವರು ಬಲು ಚುರುಕಿನಿಂದ ವೃವಹರಿಸು +ತ್ತಿದ್ದರೂ ಇದು ಸರ್ವಸಾಧಾರಣ ಎಲ್ಲ 'ಧೀಮಂತ +ಗಣಿತಜ್ಞರ ಮಟ್ಟದಲ್ಲಿಯೇ ಇತ್ತು. ನಿಜವಾದ +ವಿಸ್ಮಯಕಾರಿ ಅಂಶವೆಂದರೆ ಬೀಜಗಣಿತೀಯ +ಸೂತ್ರಗಳು, ಅನಂತ ಶ್ರೇಣಿಗಳ ಪರಿವರ್ತನೆಗಳು +ಇವೇ ಮುಂತಾದ ಕ್ಷೇತ್ರಗಳಲ್ಲಿ ಅವರಿಗಿದ್ದ ತೀಕ್ಷ +ಅಂತರ್ದೃಷ್ಟಿ, ಈ ವಲಯದಲ್ಲಿ ಅವರ ಸವಣೆ +ನರನ್ನು. ನಾನು ಎಲ್ಲಿಯೂ ಕಂಡಿಲ್ಲ. ಅವರನ್ನು +ನಾನಂ ಆಯ್ಲರ್‌ ವಂತ್ತು ಯಾಕೋಬಿ(೧೮೦೪- +೫೧) ಇವರೊಡನೆ ಮಾತ್ರ ಹೋ ಲಿಸಬಲ್ಲೆ ನಷ್ಟೆ. +ಸಾಂಖ್ಯಕ ಉದಾ ಸರಣೆಗಳ; ನ್ನ್ನ ತೆಗೆದುಕೊ ಇಂಡು +ಗಣಿತಾನುಗಮನ (uathematicel indu- + + +ction) ವಿಧಾನದಿಂದ ಅವರಂ ತಮ್ಮ ಸಂಶೋ + +ನೆಯನ್ನು ಮಾಡಿದರು ಅವರ ಈ ಕ್ಷತಿ + +ಆಧಂನಿಕ er. ರಲ್ಲಿ ಹೆಚಿ ಶೈ ನವರದ ಕ್ಕಿಂತ +ಎ + + +ಇನಿ po +ಎಷ್ಟೋ ಪಟ್ಟು ಜಾಸ್ತಿ ಇತ್ತು. “ನೆನಪು” ಸಹನೆ + + +ಕಸ್ತೂರಿ, ಡಿಸೆಂಬರ್‌ ೧೯ರ + + + + + + +ಮತ್ತು ಗಣನ ಸಾಮಥ್ಯ ೯ಗಳೊಡನೆ ಸಾವನತ್ರ್‌ +ಕರಣದ ಸೌಲಭ್ಯ, ಅಂಕಿಮ ಫಲಿತಾಂಶದ ರೂಪ +ಕುರಿತು ಕಾಳಜಿ ಮತ್ತು ಆಧಾರ ಭಾವನೆಗಳನ್ನು +ಕ್ಷಿಪ್ರವಾಗಿ ಬದಲಾಯಿಸುವ ಕ್ಷಮತೆ ಯಾರನ್ನೂ +ದಂಗುಬಡಿಸುವ ಮಟ್ಟದಲ್ಲಿ ಅವರಿಗಿದ್ದು ವು. ಆ +ದಿವಸಗಳಲ್ಲಿ ತಮ್ಮ ವಿಶಿಷ್ಟ ಕ್ಷೇತ್ರದಲ್ಲಿ +ಇನ್ನೊಬ್ಬ ಎದುರಾಳಿಯಿಲ್ಲದ ಅದ್ವಿತೀಯರವ +ರಾಗಿದ್ದರು”. + +ಎಫ್‌. ಆರ್‌. ಎಸ್‌, ಗೌರವಕ್ಕೆ ಆಯ್ಕೆ +ಗೊಂಡದ್ದ ರಿಂದ ರಾಮಾನುಜನ್ನ ರಿಗೆ" ಯಾವ +ತೆರನಾದ” ನಿರ್ಬಂಧವೂ ಇಲ್ಲದೇ ವಾರ್ಷಿಕ +ರೂ ೩೭೫೦ ಬಹುಮಾನಧನ ಆರು ವರ್ಷ +ಪರ್ಯಂತ ಮಂಜೂರಾಯಿತು. ಇತ್ತ +ಮದ್ರಾಸ್‌ ವಿಶ್ವವಿದ್ಮಾಲಯವೂ ತತ್ಸಮ +ಮೊಬಲಗನ್ನು ಐದು. ವರ್ಷ ಪರ್ಯಂತ +ಮಂಜೂರಂ ಮಾಡಿ ತನ್ನ ಅಭಿಮಾನ, ಔದಾರ್ಯ +ಗಳನ್ನು ಪ್ರದರ್ಶಿಸಿತು. ಅಲ್ಲದೆ ರಾಮಾ +ನುಜನ್‌ ಭಾರತಕ್ಕೆ ಮರಳಿದ ಬಳಿಕ ಅವರನ್ನು +ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಸ್ಮಾಪಿಸ + + +ಬೇಕೆಂದಿದ್ದ ಗಣಿತ ಪ್ರಾಚಾರ್ಯ ಪೀಠಕ್ಕೆ +ಆಹ್ವಾನಿಸುವ ಯೋಜನೆಯನ್ನೂ ಹಾಕಿ + + +ಕೊಂಡಿತು ಮಾತೃ ಸಂಸ್ಥೆಯ ಈ ಧಾರಾಳ + +ತನವನ್ನು ಕೃತಜ್ಞತೆಯಿಂದ ಸ್ಮರಿಸುತ್ತ ರಾಮಾ ' + +ನುಜನ್‌ ಬರೆದರು. (೧೧-೧-೧೯೧೯) : +“ನಿಮ್ಮ ತಾರೀಖು ೯-೧೨-೧೯೧೮ರ ಕಾಗದ + + +ಬಂದಿದೆ. ವಿಶ್ವವಿದ್ಯಾಲಯ ಪರಮೆೌದಾರ್ಯ +ದಿಂದ ಪ್ರದಾನಿಸಿರುವ ಸಹಾಯಧನವನ್ನು ' +ಅತ್ಯಂತ ವಿನಯದಿಂದ ಸ್ವೀಕರಿಸುತ್ತೇನೆ, ಭಾರ + + +ತಕ್ಕ ನಾನು ಮರಳುವುದು ಇನ್ನೇನು ಅದರ +ಏಪಾರ್ಡಗಳು ಮುಗಿದೊಡನೆಯೇ ಸಾಧ್ಯ +ವಾಗುತ್ತದೆ. ನಾನು ಪಡೆಯಲಿರುವ ಒಟ್ಟು +ಮೊತ್ತ ಭಾರತಿಕ್ಕೆ ಮರಳಿದ ಬಳಿಕ ನನಗೆ +ತೀರ ಹೆಚು _ದೀತೆಂದು ಅನ್ನಿ ಸಂಿತ್ತ ದೆ. +ಇಂಗ ಸಂಡಿನಲ್ಲಿಯ' ವೆತ್ಚ ಭರಿಸ���ದ ಮೇಲೆ ನನ್ನ +ತಂದೆ” ತಾಯಿಯರಿಗೆ” ರೂ. ೭೫೦ ಕೊಡ +ಬೇಕೆಂಬುದು ನನ್ನ ಬಯಕೆ. ಇತರ ಖರ್ಚನ್ನು +ಪಾವತಿಸಿದ ಬಳಿಕ ಉಳಿಯಂವ ಮೊಬಲಗನ್ನು +ಯಾವುದೇ ಶೈಕ್ಷಣಿಕ ಉದ್ದೇಶಕ್ಕಾಗಿ + + + + + +| ೯ ್ನ ಸಳ ಜ್ತ ತ್ತೆ + + +EY +ತಾಳಿ ps ps + + +ಗಿಸಬೇಕು. ಉದಾಹರಣೆಗೆ ಬಡ ಹುಡುಗರಿಗೂ +ನಿರ್ಗತಿಕರಿಗೂ ಶಾಲಾ ಶುಲ್ಕವನ್ನು (Schoo) +8) ಕಡಿಮೆ ಮಾಡುವುದು, ಅವರಿಗೆ ಮುಫ +ತ್ತಾಗಿ ಪುಸ್ತಕ ಒದಗಿಸುವುದು, ಇತ್ಯಾದಿ. +ಅಲ್ಲಿಗೆ ನಾನು ಮರಳಿದ ತರುವಾಯ ಸಮಸ್ತ +ಏರ್ಪಾಡುಗಳನ್ನೂ ಮಾಡಲು ಸಾಧ್ಯವಾದಿ:- +ತೆನ್ನುವುದರಲ್ಲಿ ಸಂದೇಹವಿಲ್ಲ. ನನ್ನ ಆರೋಗ್ಯ +ಕೆಟ್ಟೆದ್ದುದರಿಂದ ಇದೆ? ಕಳೆದ ಎರಡು ವರ್ಷ ಆ +ಹಿಂದಿನಂತೆ ನನಗೆ ಗಣಿತದಲ್ಲಿ ಕೆಲಸ ಮಾಡಲು +ಸಾಧ್ಯವಾಗಲಿಲ್ಲ. ಬೇಗನೆ ಅಧಿಕ ಕಾರ್ಯವೆಸ- +ಲು ಸಮರ್ಥನಾಗುವೆನೆಂಬ ಭರವಸೆ ಉಂಟು. +ತಾವು ನೀಡಿದ ನೆರವಿಗೆ ಅರ್ಹರಾಗಲು ಶಕ್ತಿ +ಮೀರಿ ದುಡಿಯುತ್ತೇನೆ.” + + +ಕಾಲರಾಯನ ಚಟುಲ ಪದಗಮನ + +ವ್ಯಾಧಿ ಜರ್ಜರಿತ ರಾಮಾನುಜನ್‌ ಸಹಿತ +ಹಡಗು ೨೭-೨-೧೯೧೯ರಂದು ಲಂಡನ್ನಿನಿಂದ +ನಿಷ್ಕ್ರಮಿಸಿ ಮಾರ್ಚ್‌ ೨೭ರಂದು ಮುಂಬಯಿ +ಯನ್ನೂ ಎಪ್ರೀಲ್‌ ಎರಡ5ಂದು ಮದ್ರಾಸನ್ನೂ +ತಲಪಿತು. ಬಂಧು ಬಾಂಧವರು ಆಗ ಕಂಡದ್ದೇನು? +ಚರ್ಮ ಮೂಳೆ ಹಂದರದ ರಾಮಾನುಜನ್‌ +ಛಾಯೆ. ಬದಲಾಗದಿದ್ದು ದು ಎರಡು: ಕಣ +ಗಳಲ್ಲಿ ಮಿಂಚುತ್ತಿ ದ್ದ ಅಪೂರ್ವ ಕಾಂತಿ, ವಿಕಿರಣ +ಪಟು ನಿಶಿತ ಮತಿ. ತಾಯಿನೆಲದ ಮೇಲೆಯೇ +ಕೊನೆ ಉಸಿರೆಳೆಯಲು ಮರಳಿದರೆ ಎಂಬಂಥ +ಕರುಣಾಜನಕ ದೃಶ್ಯ. + +ತೀವ್ರವಾದ ದೈಹಿಕ ಯಾತನೆಯಿಂದ ನರಳು. + + +ತ್ತಿದ್ದಾಗೆ ಅದನ್ನು ಮರೆಯಲು ಅವರಿಗಿದ್ದ +ವಿಮೋಚನ ಮಾರ್ಗ ಒಂದೇ: ಗಣಿತ ಚಿಂತನೆ. +ಮೃ ತ್ಕು ಗುಖುತರವಾಗಿ ಕವ ತಟ್ಟುತ್ತಿ ಶಿದ್ದಾ ಗಲೂ + + +ಅವರ ಅ ಳು ಗಣಿತ ಚಿಂತನೆಯಿಂದ ವಿಮುಖ + + +ವುಗಲಿಲ್ಲ. “ಇರುವುದೆಲ್ಲವ ಬಿಟ್ಟು ಇರವು +ದರೆಡೆಗೆ ತುಡಿವುದೆ ಜೀವನ?” +ಜಾನಕಿ ಪತಿಯ ಬಳಿಯಲ್ಲಿಯೇ ಇದ್ದು ಅವ- + + +ರಿಗೆ ಬರೆಯಲು ಕಾಗದದ ತಾನಂಗಳನ್ನೂ, ಸೀಸದ +ಕಡ್ಡಿಯನ್ನೂ ಒದಗಿಸಂತ್ತಿದ್ದರು, ಮತ್ತು ಬರೆ- +ದಾದ ಹಾಳೆಗಳನ್ನು ಜೋಪಾನವಾಗಿರಿಸಿಡು- +ತ್ತಿದ್ದರು, ಗಣನೆ “ಮಾಡಲು ಅನೇಕ ವೇಳೆ + + + ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ + + + + + +೧೩೩ + + +ಬಳಪದ ಹಲಗೆ ಮತ್ತು ಕಡ್ಡಿ ಬಳಸುವುದೂ +ಇತ್ತು, ೧೯೧೮-೨೧ರ ಅವಧಿಖಂಲ್ಲಿ ಪ್ರಕಟವಾದ +ರಾಮಾನುಜನ್‌ ಪ್ರಬಂಧಗಳ ಸಂಖ್ಯೆ ಹನ್ನೆರಡು- +ಉತ್ಕೃಷ್ಟ ಗಣಿತ ಪಾಕಗಳು. + +ಈ ಗಣಿತ ಶ್ರೀಮಂತನನ್ನು, ಭಾರತ ರತ್ನ +ವನ್ನು, ನವಯುಗ ಪ್ರವರ್ತಕನನ್ನು ಉಳಿಸಿ +ಕೊಳ್ಳಲು ಸರ್ವ ಪ್ರಯತ್ನಗಳನ್ನೂ ಮಾಡ- +ಲಾಯಿತು: ಅತ್ಯು ತೃಷ್ಠ ಹ ವೈದ್ಯ ಕೀಯ ನೆರವು, +ಯೋಗ್ಯ ಪರಿಸರ," ಬಂಧು ಬಾಂಧವರಿಂದ +ಆತ್ಮ ಯ ಸೇವೆ, ಹವಾ ಬದಲಾವಣೆ ಇತ್ಯಾದಿ, +ಸಂಸ್ಥೆ ಗಳಿಂದಲೂ. ಸಾರ ೈಜನಿಕರಿಂದಲೂ ಸ ಸ ಯಂ” + + +ಪ್ರೇರಿತವಾಗಿ ಒದಗಿ ಬಂದ ಧನ ಸಹಾಯ +ಅದೆಷ್ಟೊ. + +ಆರ್ಥಿಕ ಸ್ವಾಸ್ಥ್ಯವಾಗಲಿ, ಉತ್ಕೃಷ್ಟ ವೈದ್ಯ- +ಕೀಯ ಸೇವೆಯಾಗಲಿ, ಪ್ರ���ಸ್ತಿ ಪರಂಪರೆ- +ಯಾಗಲಿ, ಸಮಸ್ತ ವಿದ್ವತ್ಸ )ಪಂಚದ ಪಾರ್ಥನೆ +ಯಾಗಲೀ ರೋಗದ “ಏರುತ್ತಿದ್ದ ಉಲ್ಬಣತೆ +ತಡೆಯಲು ಸಮರ್ಥವಾಗಲಿಲ್ಲ. ಈ ಪಾರ +ಲೌಕಿಕ ಪ್ರತಿಭೆ ೨೬-೪-೧೯೨೦ರಂದು ನಂದಿಯೇ +ಹೋಯಿತು. + + +ಪ್ರತಿಭೆ ದೇಶದ ಸಂಪತ್ತು. ನಿಸರ್ಗ ತನ್ನದೇ +ಆದ ನಿಗೂಢ ಕಾಂಣಕ್ಕಾಗಿ ಪ್ರತಿಭೆಯನ್ನು +ಯಾದೃಚ್ಛಿಕವಾಗಿ ವಿತರಿಸುವಂತೆ ತೋರುತ್ತದೆ. +ಎಂದೇ ಪ್ರತಿಭೆಯ ಹಂಟ್ಟು, ಬೆಳವಣಿಗೆ, ನಡಿ +ಗೆಯ ಜಾಡು ಮಂತಾದವು ವೈಜ್ಞಾ ನಿಕ +ವಿಶ್ಲೇಷಣೆಗೆ ರ “ಆವ "ಗಾರೆಯ +ದಾವ ಧೂಳ್ಕಣವ ಪೊತ್ತಿಹುದೋ!” ಇದು +ಹೇಗೂ ಇರಲಿ. ಪ್ರತಿಭೆಯನ್ನು ಎಳವೆಯಲ್ಲೇ +JS ತಬ ಇಗೂ ಸಂರಕ್ಷಿಸುವ +ಬೇಕಾದ + + +ಕರ್ತವ್ಯ ವಿಚಿ ನ್ನ ವಾಗಿ : ನಡೆಯಲೆ + +ವಿಧಿ. ಸ ನಿಕ" ಭಾರತದ ವಿಜ್ಞಾನ ಚೇತನದ + +ಶ್ರೇಷ ಪ್ರತೀಕವಾದ ರಾಮಾನುಜನ್ನರಿಗೆ +ಅ + + +ಯುಕ್ತ ವೇಳೆಯಲ್ಲಿ ಸಹಾಯ ಮತ್ತು ಪೋಷಣೆ +ದಗಿದ್ದ ರೆ ಅವರ ದುರಂತ ಅನಿವಾರ್ಯವಾಗು- +ಸಭ್‌ ಏನೋ! + + +ಮರಣೋತ್ತರ ಪ್ರಶಸ್ತಿ +ಹಾರ್ಡಿಯವರಿಗೆ ಇದೊಂದು ವೈಯಕ್ತಿಕ + + + + + +೧೩೪ + + +ನಷ್ಟ. ಇವರು ಬರೆದರು “ನನ್ನ ವಿಚಾರ +ಹೇಳುವುದಾದರೆ ನಾನು ಅವರಿಗೆ ಅದೆಷ್ಟು +ಅಭಾರಿಯಾಗಿದ್ದೇನೆ ಎಂದು ಹೇಳುವುದು ಬಲು +ಕಷ್ಟ. : ಅವರ ಪರಿಚಯ ಆದ ದಿನದಿಂದಲೂ +ಅವರ ಸ್ವಂತತ್ವ ನನಗೆ ಸ್ಫೂರ್ತಿಯ ಸ್ಥಿರ ಸೆಲೆ- +ಯಾಗಿತ್ತು. ಅವರ ಅತ್ಯಂತ ಗಮನಾರ್ಹ +ಗುಣವೆಂದರೆ ಪ್ರಾಯಶಃ ಅನುಪಮ ವಿನಸಂ +ಶೀಲತೆ, ಅವರಿಗೆ ದೊರೆತಷ್ಟು ಪ್ರಶಂಸೆ ಬೇರೆ +ಯಾರಾದರೂ ಭಾರತೀಯರಿಗೆ ಸಿದರೆ ತಲೆ +ಭಾರವಾಗದೇ ಉಳಿಯುತ್ತಿದ್ದವರು ಕೇವಲ +ಬೆರಳೆಣಿಕೆಯಲ್ಲಿ ಇರುತ್ತಿ ದ್ದ ರಷ್ಟೆ. ರಾಮಾನು- +ಜನ್‌ ಆದರೋ ಮಹಾನುಭಾವ. " ಎಂದುರೋ +ಮಹಾನುಭಾವುಲು! + +ನೆವಿಲ್‌ ಬರೆದರು “ರಾಮಾನುಜನ್‌ ಭಾರತ +ದಿಂದ ಹೊರಗೆ ಹೋಗಿರದಿದ್ದರೆ ಇಂದು +ಪ್ರಾಯಶಃ ಜೀವಂತರಾಗಿರುತ್ತಿದ್ದರು. ಆದರೆ +ಆಗ ಅವರಿಗೆ ತಮ್ಮ ಸಾಮರ್ಥ್ಯದ ಮತ್ತು +ವೈಫಲ್ಯದ ಪ್ರಜ್ಞೆ ಇರುತ್ತಿತ್ತು. ಸಾಮರ್ಥ್ಯದ +ಮತ್ತು ಸಿನ್ಸಿಯ ಪ್ರಜ್ಞೆ ಅಲ್ಲ. ಮರಣ ಕೂಡ +ಒಂದು ವೈಃ ಫಲ್ಯವೇ. ಆದರೆ ಅವರ ತಾಯಿಗೆ +ಕನಸಿನಲ್ಲಿ ಕಂಡಂತೆ ಅವರ ಜೀವನದ ಉದ್ದೆ €ಶ +ಕೊನೆಗಾದಶೂ ಸಿದ್ದಿ ಸಿತು.» ಬಯಸದ ಸಾವಿ- +ನಿಂದ ವಿಫಲಗೊಳ್ಳು ವುದು ಬಾಳಿದ ಬದುಕಿನ +ವಿಫಲತೆಗಿಂತ ಉತ್ತಮವೆಂದು ರಾಮಾನುಜನ್‌ +ನಂಬಿದ್ದರು. ಇಂಗ್ಲಂಡಿನಿಂದ ಭಾರತಕ್ಕೆ ಮರ- +ಳಿದ್ದು ಅದೆಷ್ಟು ಯೋಗ್ಯವಾುಯಿತು ಎನ್ನುವ +ವಿಚಾರದಲ್ಲಿ ತಮಗೆಂದೂ ಸಂದೇಹ ಮೂಡ: +ಲಿಲ್ಲ ಎಂದು ಹೇಳಿದರು.” + +"೦೯೨೭ರಲ್ಲಿ ಹಾರ್ಡಿ ಬರೆದರು “ಆಧುನಿಕ +ವಿಶ್ಲೇಷಣ ಶಾಸ್ತ್ರದ ಅಡಿಪುಯಗಳನ್ನು ಕಟ್ಟು- +ತ್ತಿದ್ದ ಆ ಮಹಾ ದಿನಗಳಂದು ಒಬ್ಬ ಗಣಿತಜ್ಞ +ಸ್ವಂತತ್ವವನ್ನು ಬಲು ಸುಲಭವಾಗಿ ಪ್ರದರ್ಶಿಸ + + +ಬಹುದಾಗಿತ್ತು. ಇಂದು ಪರಿಸಿ ತೆ ತದ್ವಿ ಪರೀತ +ಎಂದು ಅನೇಕರು ಹೇಳುವುದುಂಟು. ಒಂದು +ದ ಷ್ಟಿ ಯಿಂದ ಇದು ಸರಿ, ರಾಮಾನು + + +ಜನ್ನ ಠ ಸಂಶೋಧನೆಯ ಪ್ರಾಮುಖ್ಯ ಎಷ್ಟು, +ಅದನ್ನು ಯಾವ ಶಿಷ | ಮಾನನಿಂದ ಅಳಿಯ +ಬೇಕು." ಮತ್ತು “ಭವಿಷ್ಯದ ಗಣಿತದ + + +` ಕಸ್ತೂರಿ, ಡಿಸೆಂಬರ್‌ ೧೯೮೩ .: + + + + + + +ಮೇಲೆ ಅದರ ಪ್ರಭಾವ ಏನು ಎನ್ನುವ +ದಲ್ಲಿ ಆಭಿಪ್ರಾಯಭೇದ ಇರುವುದು ಸಾಧ್ಯ +ಅತ್ಯಂತ ಮಹತ್ವವಿರುವ ಸಂಶೋಧನೆಗಳ ಸರ" +ಳತೆಯಾಗಲೀ ಅನಿವಾರ್ಯತೆಯಾಗಲಿ, ಇದರ +ಲಿಲ್ಲ. ಅವರ ಸಂಶೋಧನೆಯಲ್ಲಿ ಕಂಡುಬರಂವ +ಒಂದು ಸಿದ್ಧಿ ಯೆಂದರೆ ಆಳವೂ, ಅಭೇದ್ಯವೂ ಆದ +ಸ್ವಂತತ್ವ. ಇದನ್ನು ಯಾರೂ ಅಲ್ಲಗಳೆಯಲಾ +ರರು, ಇನ್ನೂ ಸ್ವಲ್ಪ ತಾರುಣ್ಯದಲ್ಲೇ ಅವ +ರನ್ನು ಹಿಡಿದು ಪಳಗಿಸಿದ್ದರೆ ಅವರು ಇನ್ನೆಷ್ಟು +ದೊಡ್ಡವರಾಗುತ್ತಿದ್ದರೋ ಏನೋ! ಆಗ +ಅವರು ಈಗ ಆವಿಷ್ಯರಿಸಿದುದಕ್ಕಿಂತಲೂ +ಅದೆಷ್ಟೇ ಚ್ಚು ಹೆಸ. ಮತ್ತು ಅಧಿಕ +ಪ್ರಾಮುಖ್ಯ ವಿರುಪ ವಿಷಯಗಳನ್ನು ಶೋಧಿಸಿರಠಿ +ತ್ತಿದ್ದರು. ಆದರೆ ಅದೇ ವೇಳೆ ಅವರು ರಾಮಾ +ನುಜನ್‌ ಆಗಿ ಮಾತ್ರ ಉಳಿದಿರುತ್ತಿರಲಿಲ್ಲ. +ಬದಲು, ಒಬ್ಬ ಯುರೋಪಿಯನ್‌ ಪ್ರಾಧ್ಯಾಪಕ +ರಾಗಿ ಮೆರೆಯುತ್ತಿದ್ದ ರಷ್ಟೆ, ಮತ್ತು ಇದರಿಂದ +ಒದಗುತ್ತಿದ್ದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿರು +ತ್ರಿತ್ತೂ.” + +೧೯೩೬ ರಲ್ಲಿ ಮತ್ತೆ ಹಾರ್ಡಿ ಬರೆದರು- +“ರಾಮಾನುಜನ್‌ ಕುರಿತಂತೆ ನಿಜವಾದ ದುರಂತ +ಅವರ ಎಳೆ ಪ್ರಾಖದರಿ ಮರಣವಲ್ಲ. ವಾಹಾ +ಪುರುಷನೊಬ್ಬ ತಾರುಣ್ಯದಲ್ಲಿ ಗತಿಸುವುದು +ಒಕ ನಷ್ಟ ನಿಜ. ಆದ3 ಹೋಲಿಕೆಯಿಂದ + +(ಳುವುದಾದರೆ ಒಬ್ಬ ಗಣಿತವಿದ ಮೂವತ್ತರ +sre ಸಾಕಷ್ಟು ವೃ ದ್ರ ನಾಗಿರು +ತ್ತಾನೆ. ಆದ್ದ ರಿಂದ ಅವನ ಮರಣ ಅದು +ಕಂಣುವಷ್ಟರ ಮಟ್ಟಿನ ಸರ್ವನಾಶವಲ್ಲ. ಅಬೆಲ್‌ +(೧೮೦೨- ೯ ) ಇಪ್ಪತ್ತಾರರಲ್ಲಿ ಸತ್ತ, ಈತ +ಗಣಿತಕ್ಕೆ ಇನ್ನಷ್ಟು ಸಮ್ಮದ ಗಿದ್ದ ಸಾಮಗ್ರಿ ಜವತ್ರಾ +ಯಿಸಬಲ್ಲವನಾಗಿದ್ದೆ ರೂ ಇನ್ನಷ್ಟು ಷ್ಟು ಪ್ರ +ವ್ಯಕ್ತಿ ಆಗಿರುತ್ತಿದ್ದನೋ ಎಂಬ. ಪ್ರಶ್ನೆ ಗೆ ಉತ್ತರ +ಅನುಮಾನ. ರಾಮಾನುಜ ಜನ್ನರ ದುರಂತ ಅವರು +ತಾರುಣ್ಯದಲ್ಲೀ ಮಡಿದರು ಎಂದಲ್ಲ, ಬದಲು, +ಆ ಐದು ದುರದೃಷ್ಟಕರ ವರ್ಷಗಳಲ್ಲಿ (೧೯೦೦- +೦೫-ಲೇಖಕ) ಅವರ ಪ್ರತಿಭೆ ದಿಕ್ಕು ತಿಗೊಂ* +ಡಿತು, ಅಡ್ಡ ಹಾದಿ ಹಿಡಿಯಿತು ಮತ್ತು ನ ಸ್ವಲ್ಪ + + +ಮಟ್ಟಿಗೆ ವಿಕೃತವೂ ಆಯಿತು.” ಕ + + +ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ ೧೩೫ + + +`` ಯುತ್ತ ಅವರ ವ್ಯಕ್ತಿತ್ವ ಕುರಿತಂತೆ ಬರೆದಿದ್ದಾರೆಃ ಇದೆ, ಪೂರ್ವದ ಅತಿ ಪ್ರಾಚೀನ ಧೀಶಕ್ತಿಯ +"ರಾಮಾನುಜನ್ನರ ಧರ್ಮಶ್ರದ್ಧೆಯ ಪ್ರಶ್ನೆ ನಿಗೂಢ ಅವತಾರ' ಎಂದು ಉದ್ಗರಿಸಂವುದು. +ಅದರಷ್ಟಕ್ಕೇ ಮುಖ್ಯವಲ್ಲ. ಆದರೆ ಅದೇನೂ ನಾನು ನಿಮ್ಮ ಮುಂದೆ ಇಡಲು ಆಶಿಸುವ ವ್ಯಕ್ತಿಗೆ +ಪೂರ್ತಿ ಅಸಂಗತವಲ್ಲ. ಏಕೆಂದರೆ ನಾನಿಲ್ಲಿ ಒಂದು ಇತರ ಪ್ರಸಿದ್ಧ ಪುರುಷರಂತೆ, ತನ್ನದೇ ಆದ +ಸಂಗತಿಯನ್ನು ಸಾಕಷ್ಟು ಒತ್ತಿ ಹೇಳಲು ವೈಶಿಷ್ಠ ಹಾ ಗಳಿದ್ದವು. ಆದರೆ ಇವರ ಸಾಹಚರ್ಯ +ಬಯಸುತ್ತೆ ನೆ. ಅವರನ ಸ್ಸ ಕಂರಿತಂತೆ ಅರ್ಥವಿ ದ ನೀವು ಉಲ್ಲಸಿತರಾಗಿರಬಹುದಾಗಿತ್ತು, +ಸಲ ಕಠಿಣವಾದದ್ದು ಸಾಕಷ್ಟಿ ರುವುದರಿಂದ ಎ ಸೇವಿಸಿ ರಾಜಕೀಯವನ್ನಾಗಲಿ ಗಣಿತ +ನಾವೇನೂ ಅಡ್ಡ ದಾರಿ ಬಡಿದು ನಿಗೂಢತೆಯನ್ನು ಚರ್ಚಿಸಬಹಂದಾಗಿತ್ತು. ಆದ್ದರಿಂದ +ಸೃಷ್ಟಿಸಬೇಕಾಗಿಲ್ಲ. ನನ್ನ ಮಟ್ಟಿಗೆ ಹೇಳುವುದಾ ಲ್ಲಿಯ ಚಿತ್ರ, ಸಂಕ್ಷೇಪವಾಗಿ, ಪೂರ್ವದ ಒಂದರ +ದರೆ ನಾನವರನ್ನು ಆವರ ವಿಚಾರಪರತೆಗಾಗಿ ಆದ್ಭುತವಲ್ಲ. ಅಥವಾ ಒಬ್ಬ ಸ್ಫೂರ್ತಿಮಂತ +ಮೆತ್ಚಿದೆ ಹಾಗೂ ಗೌರವಿಸಿದೆ. ಅವರು ಕೇಂಬ್ರಿಜ್ಜಿ ಡ್ಕನಲ್ಲ. ಅಥವಾ ಒಂದು ಮನೋವೈ ಜ್ಞಾ +ನಲ್ಲಿ ಆರೋಗ್ಯಮತರಾಗಿ ' ಹಿತಕರ ಪರಿಸರದಲ್ಲಿ ನಿಕ ಅಸಹಸತೆಯೂ ಆಲ್ಲ, ಬದಲು ಮಹಾಪುರುಷ +ಬಾಳುತ್ತಿದ್ದಾಗ, ಅವರ ವೈಯಕ್ತಿಕ ವೈಚಿತ್ರ್ಯ ನಾಗಿದ್ದ ಒಬ್ಬ ೭ ಚಾರಪರ ವ್ಯಕ್ತಿ.” +ಗಳು ಏನೇ ಇದ್ದರೂ ಇಲ್ಲಿಯ ಇತರ ಯಾರೇ ರಾಮಾನುಜನ್‌ ಹಿಡಿದ ಜಾಡು, ಸೃಷ್ಟಿಸಿದ +ವ್ಯಕ್ತಿಯಂತೆ, ವಿಚಾರ ರಪರರೂ ವಿವೇಕಯಂತರೂ ಸಮಸ್ಯೆಗಳು ಮತ್ತು ಪಡೆದ ಫಲಿತಾಂಶಗಳೇ +ವೃವಹಾರ ಕಾಶಲಿಯೂ ಆಗಿದ್ದ ರು. ಆದ್ದರಿಂದ ೧೯೭೩ರ ವೇಳೆಗೆ ಪೂರ್ತಿಯಾಗಿ ವಿಶ್ಲೇಷಿಸ +ಅವರನ್ನು ಚಿತ್ರಿಸಲು ನೀವು ಹಡಿಯಬಹುದಾದ ಲ್ಹಟ್ಟು ಈ ಕೆರೆ ಬತ್ತಿ ಹೋಯಿತೋ ಎಂಬ +ಕೊನೆಯ ಹಾದಿ ಎಂದರೆ ಮುಂಗಾಣದೇ ಭಾವ ಮೂಡಿತ್ತು. ಆದರೆ ತಂಂವಾಯದ ವರ್ಷ +ಕೈಯೆತ್ತಿ "ಇಲ್ಲೊಂದು ಅರ್ಥಗ್ರಾಸ್ಕವಾಗದ್ದು ಗಳಲ್ಲ ಗಣಕ ಹಾಗೂ ಗಣಕ ಭ:ಷೆ ವಲಯಗಳಲ್ಲಿ + + +ಎ. +೫೨ +ಜಾ +ಆ. + + +tf + + +ಬರ್ಬರ ಗ VA AANA NAAN AANA ANAT AAA MY AUNT UN NNN NM + + + + + +೧೩೬ + + +ಯುಗಪ್ರವರ್ತಕ ಬದಲಾವಣೆಗಳಾಗಿ ಈ ನಿಟ್ಟೆ + + +ನಲ್ಲಿ ರಾಮಾನುಜನ್‌ ಸಮಸ್ಯೆಗಳಿಗೆ ಆಧಿಕ +pe pe ವಾದಿ + +ಮಹತ್ತ್ವ ಪ್ರಾಪ್ತವಾಗಿದೆ, ಕೆರೆಯಲ್ಲಿ ಹೊಸ +ರುವುದು ಗೋಚರವಾಗಿದೆ. + + +ಊಟಿ ಚಿಮಂ ತ್ತಿರುವುದು ಗೂ +ಅ + + +2) + + +ಕಸ್ತೂರಿ, ಡಿಸೆಂಬರ್‌ ೧೯೮೭ + + +ಬ; + + +ಸಾಧ್ಯವೂ ಇಲ್ಲ. ಇಯ ಬೆಲೆಗೆ ಗಣಿತವಿದರು ' +ಹಲವಾರು ಸೂತ್ರಗಳನ್ನು ನೀಡಿದ್ದಾರೆ, +ರಾಮಾನುಜನ” ಸೂತ್ರ ಹೀಗಿದೆ: + +ಅಮೇರಿಕದ ಗಣಿತಜ್ಞನೊಬ್ಬ ೧೯೮೬ ರಲ್ಲಿ + + +(1103 + 26390/) (g5)*"* 2 + + + + + +| +EO (Dnt + + +ವೃತ್ತದ ಪರಿಧಿಯನ್ನು +ವ್ಯಾಸದಿಂದ ಭಾಗಿಸಿದಾಗ, ವೃತ್ತದ ಗಾತ್ರ + + +ಗ ೧ ಗ +€ ಇದರೂ ಒಂದೇ + + +ಅಸರ + + +ಸೂಚಿಸುವುದು ವಾಡಿಕೆ. ಇದರ ಸ್ಥೂಲ ಬೆಲ + +೨೨/೭, ಸೂಕ್ಷ, ಬೆಲೆ? ನಿಷ್ಠಷ್ಟ ಬೆಲೆ? ಆಳ +ಎ ಬ್ರ ಸು ಬ + +ಅಥವಾ ಮೇರೆ ಕಂಡವರಿಲ್ಲ ಕಾಣುವುದು + + +ಈ ಸೂತ್ರವನ್ನು ಉಪಯೋಗಿಸಿ ಗಣಕದ ನೆರವಿ +ನಿಂದ ಇಯ ಬೆಲೆಯನ್ನು ೧೭೦೦ ಕೋಟಿ ದಶ- +ಮಾಂಶ ಸ್ಥಾನಗಳ ವರೆಗೆ ಶೋಧಿಸಿ ಸೂತ್ರ ಸರಿ +ಯಾಗಿದೆಯೆಂದು ಕಂಡುಕೊಂಡ, + + +ರಾಮಾನುಜನ್‌ ೦ಬ ಸ್ಮಮಂತಕಮಣಿ +ರ + + +ಶ್ರಿ +ಉದುರಿಸಬಹಂದಾದ ಅನರ್ಫ್ಯ ರತ್ನಗಳು ಎಷ್ಟು +ಇವೆಯೋ! + + +ಸೆ + + + + + +qd +₹೫ +ತ +Ww +ಭ್ರ +1 +11 +Oo +₹1 +(Gs +ಕೆ +Oo +೫. +4 +₹೬ +2೬ +u +G + + +ನುಭವಿಸುವುದಕ್ಕಾಗಿ ಸೀಟಲ್‌ನ ಜಾಕ್‌ ವಿ +ರನ್ನೊಬ್ಬರು ಮದುವೆಯಾಗುತ್ತಾರೆ. ಈ +ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ಅವರು ಸತಿ* + + +BAA AEA ಗು ಹ + +ಪತಿಯಾದದ್ದು ೧೯೩೭ರ ಜುಲೈ ೨೭ರಂದು. ಮುಂದೆ ಕೆನಡಾ, ಇಜೆಪ್ಟ್‌, ಅಮೇರಿಕ, + +ಪ್ರಾನ್ಸ್‌ ಮುಂತಾದ ಕಡೆಗಳಲ್ಲಿ "ಮನಸ್ಸಾದಾಗ' ಪರಸ್ಪರ ನವದಂಪತ��ಯಾಗಿಬಿಟ್ಟಿದ್ದಾರೆ! +ಆ ಎ + + +EEE + + +Edited, printed and published by M. N. Mahishi on behalf of the Loka +pps Trust, Samyukta Karnataka Press, Koppikar Road, Hubli -580020 +iy 64307, Rept: Bombay: V., Satyamurthi. Phone: 5510502, Madras. + +* K. Murthi. Phone: 414870. New Delhi: V. K. Chopra. Phone: 7114785: + + +Registered with the Registrar of Newspapers for +India under No 35/3957 + + +ಬೆಳೆಯಲು ರುಚಿಕರ ಸಾಧನ +ಅದುವೆಫಿರೆಕ್‌ ವಿಧಾನ! + + +ನಬ +ಹಾಗೂ ತ ತೂಕ 'ನೋಡಿರಿ* + + + + + + + + + + + + + + + + + + + + + + + + + + + + + +ಲ್‌ ಆಫ್‌ ಮೆಡಿಕಲ್‌ + + +ಭಾರತೀಯ ಮ Pp ಗಾಗಿ ಇದು ಸರಾಸರಿ +ತೂಕ, ಎತ್ತ ರ ಮಾತ್ರ. ಮಗುವಿನ +ಬೆಳವಣಿಗೆದು ಬಗ್ಗೆ ಜೆ ಡಾ ಕ್ರ ರರಿಗೆ + + +ಶಿಶು- ಪಾಲನೆಯ ಬಗೆ ಇರುವ + + +ವರ್ಣರಂಜಿತ ಉಚಿತ ಪಸ್ತಿಕೆಗಾಗಿ + + + + + +ಬರೆಯಿರಿ : ಗಿ. ೦ಡಿಯಾ ಲಿಮಿಟೆಡ್‌, +8 + + +(FPD/244), ಡಾಕ್ಟರ್‌ ಎನ್ನಿ ಬೆಸೆಂಟ್‌ +ರೋಡ್‌, ವರ್ಲಿ, +ಬೊಂಬಾಯಿ. 400 025 + + + + + + +ma 8 ~~ +ಸರ್ವಾಂಗೀಣ ವಿಕಾಸ ಹಾಗೂ +ee ಲ್‌ ಹಟ +ಒಳವಣಗೆಗಾಗಿ ॥ ಮರ್ಮಿ ಮಗ ಬಲಿಗೆ + + + + + +ಪೋಪ್‌ py +ಪೋಷಣೆಂ ಯಿಂದ ಸಮ ದ ವಾದ + + +ನಮಿ ತ್ತ +ಫಿರೆಕ್ಸ್‌ ಕೊಡಿರಿ. + + +ಫಿರೆಕ್ಟ್‌ + + +ಬೆಳೆಯಲುರು ರುಚಿಕರ ಸಾಧನ + + +ಬಟ + + + + + + + + +Reg. No. KRNG. + + +KASTURI PRICE : 2-50 +Licence No. L2120/WPP No. + + + + + +ಸಂಗೀತದ ಕನಸು +ನನಸಾಗಲು ನಾಳ +ಮುಡಿಸ್ನೇಕಲ್ಲಪ್ಪ ಪಿಟೀಲು... + + + + + + + + +ಶ್ಮೈ +EE ಗೆ +ARAN ಇ +> +Ps +> ಕ ! +AA K +೯ ಗಜ 4 +ತ Ku +1) +0 +8 ` +2 ನ J +೫4 Ne +4" RK + + +ey ಕಾಲ ಹಾಕಿ +ಜಸ್ಟ ಬಜಹಿಯ ಹ್‌ pe +wal ಬೆಂ ಹ A ಛಿ KR +560 039 5 ಸುಲಭವಾಗಿ ಸಿಗುವ ಬಸ್ಕತ + + +Cover Printed at. Bharat Photo Offset Works, Oharwad-580 001 R PA 066 + + + + +