diff --git "a/data/kananda_kasturi_kasthurifebrury10000unse_v7l3.txt" "b/data/kananda_kasturi_kasthurifebrury10000unse_v7l3.txt" new file mode 100644--- /dev/null +++ "b/data/kananda_kasturi_kasthurifebrury10000unse_v7l3.txt" @@ -0,0 +1,12803 @@ +[1 + + +ಇ ಓಡಿದ +೬1ರ +ಇತನು +ಕಾಫೀ ಗಾಳ 1 + + + + + +ಫ್‌ + + + + + +ಇರಮುಮುುುುುುುುುಬುುಮುಯುುಮುುಮುುಮುಮುಮ ಜು ಟಯಮ ುಖ + + +ರ + + +ಮಿ ಟಟ + + +ಜರ್‌ + + +ಪ್ರತಿವಾರವೂ ಹೊಸತರಲ್ಲಿ ಹೂಸದು +ಮನೋರಂಜಕ ಲೇಖನಗಳು + + +ವಿಷಯವ್ಳಿವಿಧ + + +ನ ಲ ಇಸಾ? +ಸಚಿತ್ರ ರಾಷ್ಟ್ರೀಯ ಸಾಪ್ತಾಹಿಕ + + +ಶೆ + + +ಆಮು ಮು ಮು + + +ಸರ್ಮ ಭೀರ + + +ಇಟು ಮು + + +ಲ್ರ + +ಳಿ + +9 + +ಈಿ ಎಳೆಯರಿಗಾಗಿ ಬಾಲಪ್ರಪಂಚ +ಡೆ ಕ + +ಳಿ + +ಈ + + +ಬೆಲೆ ೨೦ ನಯೆ ಪ್ಪೆಸೆ +ತಿ: ಚು'ಢವಾ:ರೆ ನಿಮ್ಮ ಕೈಸೇರುವುದು + + + + + + +ಅ ುಯಿಯಯಯಾಯಾ್ದಾಯಾಯಾಯಾಯಾೂಯಯಾಾಯಡಯಜಾಜಯುಣುಷಟಷಟ * ೋೋೈ *ೈ *್ಸೃೈಿಚಯಲಿಿಯಯ್ಲೆ + + +ನ ಇರಾರಕಾಾ್ಷ್ರಾ್ರಾರಥುಿಯಯಯ ಯುರೋ ಯಿ ಲಿ ಯರು +ಗ + + +ಯ್‌ + + + + + +೧ + +ಕೆ [ಬ್‌ + +ಜಾದು +ಯ + + +ನೆರೆ ಕೂದಲನ್ನು +ಅಚ್ಚುಕಪ್ಪಾಗಿ ಮಾಡುತ್ತದೆ + + + + + + + + + + + + + + + + + + + + + + +` ಘಿ ಕವ +ತಯಾರಿಸಿದೆ, ಒಂದೇ ಸೂತ್ರದಲ್ಲಿ + + +ರೋಗ್ಯವರ್ಥಕ, ಪರಿಮಳಯುಕ್ತ +ನಿಕಮೇವ ತೈಲ- ಆದರೂ ಉತ್ತಮ +ಕೇಶತೈಲಕ್ಕಿಂತ ಇದರ ಬೆಲೆ ಹೆಚ್ಚಿಗಿಲ್ಲ. + + +ವಸ್ಕೋಲ್‌ + + +ನೆರೆಗೂವಲನ್ನು ನಿಜವಾಗಿ +ಅಚ್ಚು ಕಪ್ಪಾಗಿ ಮಾಡುತ್ತದೆ + + +ಹದವಾದ ತೈಲ ರೂಪದಲ್ಲಿ +ಮುತ್ತು ಪೋಮೆಡ ರೂಪದಲ್ಲಿ, +ಎಲ್ಲ ಕೆಮಿಸ್ಟರನ್ಲಿ ಮತ್ತು +ಅ೦ಗಡಿಗಳಲ್ಲಿ ದೊರೆಯುತ್ತದೆ +/"ಲ್ಯಾನೊಲಿನಿಂದ ಇ್ಮಿ +ಜ್ಞ / ತುಂಬಿರುವ ಗ" +4... ಹ್‌ +ವಾಸ್ಮೂಲ್‌ ನಿಮ್ಮ 1 +ಇ ಕೂದಲಿಗೆ ಅತ್ಯಂತ + + +ಇ + +ಇ +ಕ + +ಕ + + +ಸ್ನಿಹಿತಕರವಾಗಿದೆ +ತಯಾರಿಕೆಗಾರರೂ : ಟಾ ಬಟ್‌ ಗ + + +ಹಾಯಜೀನಿಕ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ + + +ಇಡದ ನಿದ ರ ಈ ಇಂ ದಾಲ ತಾರಾ ಯ ಛೋಸ್ಟ್ಸ್‌ ಬಾಕ್ಸ್‌ 21929, ಮ್ರಾಂಬಯಿ 1, + + + + + + +ತ್ವ + + +ಆ. ಇತ + + +ಕೂದಲನ್ನು ಕಪ್ಪುಗೊಳಿಸುವ, ಕೇಶಾ : + + +೨೨.ಾ್ಸ + + + + + + + + + + +ಆರೋಗ್ಯ ವರ್ಧಕ ಟಾನಿಕ್‌ + + +ವಿಟಮಿನ್‌ಗಳಂದ + + +ಕೂಡಿರುವ +ವಾದರ್‌ಬರೀಸ್‌ ಕಂಪಾಂಡ್‌ + + +ಶೇಳಿ ಪಡೆಯಿರಿ + + +ನೀವೀಗ ಭಾರತದ ಲೋಕಪ್ರಿಯ ಹಾಗೂ ವಿಟಮಿನ್‌ಯುಕ್ತನಾದ ಆರೋಗ್ಯವರ್ಧಕ +(110040 ತೂ ಟಾನಿಕನ್ನು ಪಡೆಯಬಲ್ಲಿರಿ. ವಾಟರ್‌ ಬರೀಸ್‌ ಕಂಪೌಂಡಿನ ಈ ಪ್ರಸಿದ್ಧ ಫಾರ್ಮುಲಾ- + + + + + + + + + + + + + + + + + + + + + + + + + + + + +4 +ಗದ ದಲ್ಲಿ ಸ್ಪೂರ್ತಿದಾಯಕವಾದ ಹಾಗೂ ಆರೋಗ್ಯವರ್ಧಕವಾದ ಅಧಿಕ ವಿಟಿಮಿನ್‌- +ಫರ್‌ ಪು +ಎಸ” ತಳವನ್ನು, ಗಳನ್ನು ಕೂಡಿಸಿ ಅದರ ಪೌಷ್ಟಿಕತೆಯನ್ನು ಮತ್ತಷ್ಟು ಹೆಚ್ಚಿಸಿರುತ್ತದೆ. ವಾಟಿರ್‌- +ಳ್ಳ್ಯ ಪರಾಠಬರಿಸಿರಿ ಬರೀಸ್‌ ವಿಟಿಮಿನ್‌ ಕಂಪೌಂಡ್‌ ನಿಮಗೆ ಅನೇಕ ರೀತಿಯಲ್ಲಿಹಿತಕಾರಿಯಾಗಿದೆ. + + +1 4 +ಹಂಸ ಟ! ಇದು ರಕ್ತವನ್ನು ಅಧಿಕ ಪುಸ್ಟಿಗೊಳಿಸಿ, ಕಳೆದು ಹೋದ ಸ್ಫೂರ್ತಿ ಮತ್ತು + + +ಶಕ್ತಿಯನ್ನು ಪುನ: ಒದಗಿಸಿ ಕೊಡುತ್ತದೆ. ಅಲ್ಲದೆ ಇದು ಸ್ನಾಯುಗಳಿಗೆ ಹೊಸ +ಚೇತನವನ್ನೊದಗಿಸಿ, ನರಗಳು ಅಧಿಕ ಶಕ್ತಿಯುಕ್ತವಾಗುವಂತೆ ಮಾಡುತ್ತದೆ +ಮತ್ತು ರೋಗರುಜೆಗಳನ್ನು ವಿರೋಧಿಸಿ ತಡೆಗಟ್ಟುನ ಶಕ್ತಿಯನ್ನೀಯುತ್ತದೆ. +ಕಾಯಿಲೆಯಾದ ನಂತರ ಆರೋಗ್ಯವನ್ನು ಪುನ: ಶೀಘ್ರವಾಗಿ ಸಂಪಾದಿ��ಲು ಇದು + + +ಅತ್ಯಂತ ಸಹಾಯಕಾರಿಯಾಗಿದೆ. + +4 ಕ್ಯೂ +ಕೇಸರಿ ಬಣ್ಣದ. % +ಈ ಲೇಬಲನ್ನು / + +ನ ಪರಾಂಬರಿಸಿರಿ + +1 ೪! + + + + + + + + + + + + + + + + + +ಮವಾಣದ್‌ಖಲೀಸ್‌ + + +ಕ೦ಹಾ೦ಂಡ್‌ + + +ನಿಮ್ಮ ಆಹಾರಕ್ಕೆ ಪೂರಕವಾಗಿದೆ. + + + + + +ಅಲ್ಲದೆ ಕೆಮ್ಡು ಮತ್ತು ನೆಗಡಿಗಳಿಗೆ. ಆದರ್ಶವಾದ ಕ್ರಿಯೊಸೊಟ್‌ + + + + + +ಮತ್ತು ಗುಯೊಕೊಲ್‌ ಔಷಧಗಳಿಂದ ಕೂಡಿದ ಕೆಂಪು ಲೇಬಲಿನ + + +ವಾಟರ್‌ ಬರೀಸ್‌ ಕಂಪೌಂಡ್‌ ಕೂಡಾ ದೊರೆಯುತ್ತದೆ. + + + + + +ಚ್‌ ಇ + + +ಜಡಿಸಂಚಿಕೆ + + +ಕನ್ನಡ ಡೈಜೆಸ್ಟ್‌ + + +ಪ್ರತಿತಿಂಗಳ ೧ನೆ ದಿನಾಂಕ +ಪ್ರಕಟವಾಗುವುದು, +ಮುಖ್ಯ ಸಂಪಾದಕರು : +ರಂಗನಾಥ ದಿವಾಕರ +ಸಹಾಯಕ ಸಂಪಾದಕರು: +2 ಓ ಆಚಾರ್ಯ +ಪ್ರಕಾಶಕರು $ +ಲೋಕ ಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ +ರ್ಪಾಕಕಾ೧ಾ೧ +ಕಚೇರಿ: +ಸಂಯುಕ್ತ ಕರ್ನಾಟಕ ಕಾರ್ಮಾಲಯ +ಹುಬ್ಬಳ್ಳಿ +ಮುದ್ರಕರು +ಸಂಯುಕ್ತ ಕರ್ನಾಟಕ ಮುದ್ರಣಾಲಯ +ಶುಬ್ಬಳ್ಳಿ +ಮುಖಚಿತ್ರ ₹ +ಸಿ, ರಾಮಚಂದ್ರರಾನ್‌ +ಕೃಪೆಯಿಂದ +ಹ ಗ ಉ +ಚಂದಾ ದರ; + + +ವಾರ್ಸಿಕ (ಅಂಚೆಸೇರಿ). ರೂ.6.೦೦ +ಅರ್ಥ ವರ್ಷ -- ರೂ.೪.೫೦ +ರೂ.೦.೭೫ + + +8850೯] 100೩೯] 1961 + + + + + +! ವದು, ಲೇಖಗಳಲ್ಲಿ +ಸ ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. + + +ಚ +ಲೇಖಕರಿಗೆ ಸೂಚನೆ + + +ಕಸ್ತೂರಿಯಲ್ಲಿ ಪ್ರಕಟನೆಗಾಗಿ. ಲೇಖ, +ಪ್ರಬಂಧ, ಕಥೆ ' ಮೊದಲಾದವನ್ನು ಸ್ವೀಕರಿಸ +ಲಾಗುವದು. ಕಾಗದದ ಒಂದೇ ಮಗ್ಗಲಿಗೆ ವಿರಳ +ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ +ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕ +ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ +ಲೇಖಗಳಾದಕೆ ಅವುಗಳ ಮೂಲ ಲೇಖಕ + + +! "ಹಾಗು ಪ್ರಕಾಶಕರ ಹೆಸರು ವಿಳಾಸಗಳನ್ನೂ + + +ಒದಗಿಸಬೇಕು. ಮೂಲ ಲೇಖಕರ ಅನುಮತಿ +ಪಡದೇ ಲೇಖಗಳನ್ನು ಕಳಿಸಿದಕೆ ಅವುಗಳ +ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ +ವಾಗುವದು. ಅಸ್ವೀಕೃತ ಲೇಖಗಳು ತಿರುಗಿ +ಬೇಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ + + +1! ತಳಿಸಲು ಅವಶ್ಯಬೀಳುವಷ್ಟು ಅಂಚೆ ತಿಕೀಟು + + +ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ +ವಾದಕಿ ಯಥಾವಕಾಶ ಪ್ರಕಟಿಸಲಾಗುವದು. + + +(ಲೇಖಕರು ತಮ್ಮ ಲೇಖಗಳ ಸ್ಮಳಪ್ರತಿಗಳನ್ನು +! ಕಾಯ್ದಿ ಟ್ಟುಕೊಳ್ಳುವದೊಳಿತು. +| ಅಕಸ್ಮಾತ್ತಾಗಿ ಕಳೆದು ಹೋದರೆ ಸಂಪಾದಕರು + + +ಲೇಖಗಳು + + +ಹೊಣೆಗಾರರಲ್ಲ. +ಲೇಖ ಪ್ರಕಟವಾದರೆ "" ಕಸ್ತೂರಿ'' ಯು + + +ಕ ಆಗಿಂದಾಗ್ಗೆ ಗೊತ್ತುಪಡಿಸಿಕೊಂಡ ಕ್ರಮದಲ್ಲಿ + + +ಪ್ರತಿಫಲವನ್ನು ಆದಷ್ಟು ಬೇಗ ಕೊಡಲಾಗು +ಸೂಕ್ತ ಬದಲಾವಣೆ + + + + + +ಚಂದಾದಾರರಿಗೆ ಸೂಚನೆ + + +ಪ.ತಿತಿಂಗಳ “ಕಸ್ತೂರಿ” ಆಯಾ ತಿಂಗಳ ೧ನೇ +ದಿನಾಂಕದೊಳಗೇ ಪ್ರಕಟವಾಗುವದು. ಅದು +ಚಂದಾದಾರರಿಗೆ ಆಯಾ ತಿಂಗಳ ೫ನೇ ದಿನಾಂಕ +ದೊಳಗೆ ತಲಪುವದು. ಹಾಗೆ ಬಾರದಿದ್ದರೆ ಚಂದಾ +ದಾರರು ತಮ್ಮ ಟಪಾಲು ಸಟ್ಟಿಯಲ್ಲಿ ಮೊದಲು +ಎಚಾರಿಸಿ ನಮಗೆ ತಿಳಿಸಬೇಕು. ಚಂದಾದಾರರು +ಕಾರ್ಕಾಲಯದೊಡನೆ ಪತ್ರವ್ಯವಹಾರ ಮಾಡು + + +ವಾಗ್ಗೆ ತಮ್ಮ ಚಂದಾ ನಂಬರು ಕಾಣಿಸಲು +ಮರೆಯಬಾರದು. + + +ಈ ಭು ಯಕ್ಲಿ + + +ಶಂಕರಾಚಾರ್ಯರು ಮತ್ತು ಚಾಂಡಾಲ, ಕ ಗೆ ನ ಬ +ಶಂಕರ ಅಂತಾರಾಷ್ಟ್ರೀಯ ಮಕ್ಕಳ ಕಲಾಸ್ಟ ರ್ಧೆ ಕ ಜಾ +ಚಕ್ರವರ್ತಿ ರಾಜಗೋಪಾಲಾಚಾರಿ .. ಸ್ಗಃ ., ರಾಧಾಕೃ ಷ್ಠ ಜ್‌ +ಆ ಕೊಪಾಯಿ ಶೆ ಸ ಕ ಗ ಜೆ +ಲೋಕಾಂತರಗಳಿಂದ ಜನ ಬರುತ್ತಿದ್ದಾರೆಯೆ? .. ಗೆ ೫ +ಮಗು ಏಕೆ ಅಳುತ್ತದೆ? ಕ ಎ ರಾಧಾಕೃಷ್ಣ ಗೋವರ” +ಗಾಳಿಪಟ , ಟೆ ಶೆ ಕ ಸ ರಾಜಕ! +ಮೂವತ್ತೆ ಸ ಲಕ್ಷಣಗಳ ಮಿತ) ಆಗ ೫ ಭಊಾಗಿತುರಶಿ +ನಗೆಮಲ್ಪಗೆ ಕ + +ಇದುವೆ! ಜೀವ, ಇದು ಜೀವನ + +ರಕ್ತದ ಒತ್ತಡ; ಹೊಸ ಶೋಧಗಳು .. + +ಅಮೇರಿಕದಲ್ಲಿ ಡೇಟಿಂಗ್‌ [| ಇ + +ಪರ್ಡಿ ಬಂದೂಕು 1 | ತ ಟ್ಟ ಬ ಚ ಸ್ಯ +ಸಂಗೀತ ಸಮ್ರಾಜ್‌ ತ್ಯಾ ಗರಾಜರಂ 1 ಶಿ ೬. ಜೆ, ಜಿ, ಹೆಗಡೆ +ಜೇನ್ಸೊ ಣಿದ ಪ್ರ ಪಂಚ ಬ ಚ ಬ ಆಂ. ಕೆ. ನಾಯಕ +ಬತ (ಕಥೆ. ಟ್‌ ... ಶ್ರೀನಿವಾಸ ಹಾವನೂರ +ಕಾಮಧೇನುವಾಗಲಿರುವ ಕ್ಲೊ ಕೆಲಾ. ೫121೬ ಜಯಪ್ರಕಾಶ ಪಂಡಿತ +ಹುಲಿಯ ದವಡೆಗೆ ತಲೆ ತಾಕಗನ ಶಿವಾಜಿ ಶಂಕರ ಕಾರ್ಲೇಕರ +ಪುಲ್ಲಿಂಗ ದೇಶ: ಅಥೋಸ್‌ .. ಇ ಓಕೆ ೬... ಜಿ. ಗಂಗಾಧರ +ನಿಮ್ಮು ಶಬ್ದ ಭಾಂಡಾರ ಬೆಳೆಯಲಿ ಶಿ ಡೆ ಬಸ ತೆ +ಚಿಂತಾರೋಗಕ್ಕೊಂದು ರಾಮಜಬಾಣಔಷಧ .. ( ಜ್ಞಾನೋದಯದಿಂದ) +ಜಿಬುಯಾ ತೆರಿಗೆ .. “ ಸ ಜತ .... ಮಾಯಾಶೆಣೈ +ರಿಕ್ತಾ (ಕಥೆ) ತಹ 10೫7 ಭ ಬ ರಣಸಿತ ದೇಸಾಯಿ +ನ್ಯೂ ಬಿಯ ನಿಧಿ ಸ ಜ್‌ ಟೆ ಕ್ಯ +ಅಜ್ಞಾತ ಜಗತ್ತನ್ನು ತೋರಿಸಿಕೊಟ್ಟ ಭುನೆನ್‌ ಹಾಕ್‌ ,. ಬಸ್‌. ಬಿ. ಮಠದ +ಕನಿ 'ರನೀಂದ್ರ ರ ಚಿತ್ರ ಚಲಿ ಕ . ಭಯ್ಯಾಸಾಹೇಬ ಓಂಕಾರ +ಇಂದಿನ ಯುಗದ ಅತ್ರ ವಶ್ಯಕ ವಸ್ತುಸಪೆಟ್ರೊ (ಲಿಯ ಟಿ.ಎಸ್‌. ಶ್ರೀಕಂಠಯ್ಯ + + +ಪುಸ್ತಕವಿಭಾಗ. +ರಂಗನಿಲಾಸದ ಹತ್ಯಾಕಾಂಡ.. ಹ ಬ್‌ ಕಿರ್ಲೋಸ್ಕರ” ದಿಂದ + + + + + + + + + + + +ಥ್ರ + + +1 + + +ಶಂಕರಾಚಾಕ್ಕರು + + +ಲ್ಳೆ ಗುರು ಶಂಕರಾಚಾರ್ಯರು ವಾರಾಣಸಿ +ಯಲ್ಲಿರುತ್ತಿದ್ದಾಗ ಒಂದು ದಿನ ತಮ್ಮ ಶಿಷ್ಕ +ಕೊಂದಿಗೆ ಗಂಗಾಸಾ ನಕ್ಕೆ ಂದು ಹೊರಟಿದ್ದ ಸ +ಹಾದಿಯಲ್ಲಿ ಒಬ್ಬ ಶ್‌ಪಚ (ಚಾಂಡಾಲ) “೨ನ +ರಿಗೆ ಅಡ್ಡವಾಗಿ. ನಿಂತ, ಅವನನ್ನು ಕಂಡು +ಶಂಕರಾಚಾರ್ಯರು ಹಾದಿ ಬಿಟ್ಟುಕೊಡಲು ಅವ +ನಿಗೆ ಅಪ್ಪಣೆ ಮಾಡಿದರು. ಆದರೆ ಆತ ನಿಂತ- +ಲ್ಲಿಂದ ಕದಲದೆ “ ಹೋಗಿ, ಮುಂದೆ ಹೋಗಿ +ಸ್ವಾಮಿ” ಎಂದ, + +ಶಂಕರಾಚಾರ್ಯರು ಮತ್ತೊಮ್ಮೆ ದಾರಿ ಬಿಟ್ಟು +ಕೊಡಲು ಆಶೀಶವಿತ್ರ ರು. | ನೀನು ಬಗೆಯ +ನಿಂತಿದ್ದರೆ ನಿನ್ನ ಶರೀರದ ಸ್ಪರ್ಶವಾದೀತು. +ಆದ್ದರಿಂದ ದಾರಿ ಬಿಟ್ಟುಕೊಟ್ಟು ನಡೆ” ಎಂದರು, + +ಶ್ವಪಚನ ಇಚ್ಛಾಪೂರ್ತಿಯಾಯಿತು. ಇದೇ +ವಿಷಯವಾಗಿ ಆತನಿಗೆ ಶಂಕರಾಚಾರ್ಯಕೊ- +ಡನೆ ಮಾತಾಡಬೇಕಾಗಿತ್ತು, ಪ್ರಶ್ನೆಗಳನ್ನು ಕೇಳ +ಬೇಕಾಗಿತ್ತು, ಉತ್ತರ ಪಡೆಯೇಕಾಗಿತ್ತು +ಆದ್ದ ರಿಂದ ಆತ ಖಂಡಿತವಾದ ಸ್ವರದಲ್ಲಿ + + +ಕಸಂಂರ7೯ + + +ಫೆಬ್ರುವರಿ ೧೯೬೧ + + +ಮತ್ತು + + +ಓತಾನತ್ತಾಾ ಕಾಸನ್ನು ಸೃ ಳ್ಳ + + +ಆನಿ ಲಟೂಾ + + +ಚಂ + + +“ಸ್ವಾಮೀ, ನನ್ನ ಶರೀರ ಸ್ಪರ್ಶದಿಂದ ನಿಮ್ಮ + + +ಶರೀರಕ್ಕೇನಾದರೂ ಆಗುವುದೇ?” ಎಂದು +ಕೇಳಿದ, +ಆಚಾರ್ಕ. . ಶಂಕರರು ಉತ್ತರವಿತ್ತರು, + + +“ನಿನ್ನದು ಚಾಂಡಾಲನ ದೇಹ, ನನ್ನ ಶರೀರ +ಬ್ರಾ ಹ್ಮಣನದು. ನಿನ್ನ ಶರೀರ ಸ್�� ರ್ಶದಿಂದ ನನ್ನ +ಶರೀರ 8 ತ್ರವಾಗುವುದು. ಶಿ +ಶ್ವಪಚ ಮತ್ತೆ ಹೇಳಿದ, +ಪವಿತ್ರತೆ ಮತ್ತು ಅಪವಿತ್ರತೆ, ಒಳ್ಳೆಯದು +ಮತ್ತು ಕೆಟ್ಟದ್ದು, ಶುದ್ಧಿ ಮತ್ತು ಅಶುದ್ಧಿ, +ದೊಡ್ಡ ದು ಮತ್ತು ಸಣ್ಣ ದು ಉಚ್ಚ ಮತ್ತು +ನೀಚ" ಬ್ರಾಹ್ಮಣ ಮತ್ತು ಚಾಂಡಾಲ- ಎಲ್ಲ +ಭೇದಗಳೂ ಮನಸ್ಸಿನ ವಿಕಾರದಿಂದ ಹುಟ್ಟಿ +ದವು ಎಂದು ಹೇಳುತ್ತಾರೆ. ಇದೆಲ್ಲ ಜಿಯಾ +ಜನ್ಮ ಪ್ರಪಂಚ, ತಾವಾದಕೊ "ಮಾಯಾವಾದ +ನನ್ನ್ನ ಮಿ್ಯವನ್ನ ಕೀರ ಹಾಗಿದ್ದರೂ ಈ +ಸೃಶ ಶ್ಯಾ ಸ್ಪೃ ಶ್ಶ ಭೇದವನ್ನು ಮನ್ನಿಸಿ ಮಾಯೆಯ +ಬರೆಯ್ಗ್ಲ ಸಿಲುಕಿದ್ದೀರಿ, ಕ ಹೇಗೆ? + + +“ ಮಹಾತ್ಮಾ | + + +( ಸಾಶ್ತಾಬಕ ಒಂದುಸ್ತಾ ನ? ದಿಂದ + + +“ತ್ಯಾಗಿಪುರುಷಾ, ತಾವು ಅದೆ ತವಾದದಲ್ಲಿ +ನಂಬುಗೆಯುಳ್ಳ ವರೆ ಹಾಗಿದ್ದರೂ ತಮಗೆ +ಬ್ರಾಹ್ಮಣ, "ತ್ರಿ ಯ, ಶೂದ್ರ, ಶ್ವಪಚ +ಮುಂತಾದ ಮಾಯಾಜನಿತ 13 +ಮುಕ್ತಿ ದೊರಕಿಲ್ಲವೆಂದು ಕಾಣಿಸುತ್ತದೆ. + +“ತರುಣ ಸಂನ್ಯಾಸಿ, ತಮ್ಮ ಡೇಹಲಕ್ಷಣ +ಗಳನ್ನು ಸೋಂದ ದಿವ್ಯರೂಪ ಧರಿಸಿರುವ +ಯಾವನೊ ಅಸಾಧಾರಣ `ರುಷನಂತೆ ಕಾಣಿ +ಸುತ್ತೀರಿ. ಜಗತ್ತಿನ ಕಲ್ಯಾಣಕ್ಕಾಗಿ ಅವತರಿ +ಸಿದವರಂತಿದ್ದೀರಿ. ತಾವು ಜ್ಞಾನಿಗಳು ಎಂದೂ +ಕಾಣಿಸುತ್ತದೆ. ತಾವು ಯೋಗಿಗಳೂ ಹೌದು. +ಹಾಗಿದ್ದರೂ ಸ್ಪೃಶ್ಯಾಸ್ಟ್ರೃಶ್ಯದ ಭೂತ ನಿಮ್ಮನ್ನು +ಹಿಡಿದುಕೊಂಡಿದೆ. ಸ್ವಾಮೀಜಿ, ತಮ್ಮ ಸಮ್ಮು- +ಖದಲ್ಲಿ ಹೆಚ್ಚು ಮಾತನಾಡುವುದು ಯೋಗ್ಯ +ವಲ್ಲ. ಆದರೆ ತಾವು ಕೂಡ ವಿಷಮತೆಯ ಮೋಹ +ದಿಂದ ಮುಕ್ತರಾಗಿಲ್ಲವೆಂದು ಅನಿಸುತ್ತದೆ. +ಇವೆಲ್ಲ ತಮ್ಮ ಬ್ರಹ್ಮವಾದಕ್ಕೆ ವಿರುದ್ಧವಾದವು +ಗಳು. ತಾವು ಬ್ರಹ್ಮವಾದವನ್ನು ಪ್ರಚಾರ +ಮಾಡುತ್ತಿದ್ದರೂ ವ್ಯವಹಾರದಲ್ಲಿ " ಮಾಯಾ +ವಾದಿ 'ಗಳೇ ಆಗಿರುವಿರಿ ಎಂದು ಅನಿಸುತ್ತದೆ.” + +ಶೃಪಚನ ಮಾತುಗಳನ್ನು ಕೇಳಿ ಶಂಕರಾ +ಚಾರ್ಯರು ವಿಸ್ಮಿತರಕಾಗಿ ಹೋದರು. ಈತ +ಚಾಂಡಾಲ ದೇಹಧಾರಣ ಮಾಡಿರುವ ಯಾ- +ವನೊ ಬ್ರಹ್ಮಜ್ಞಾನಿ ಎಂದು ಅವರಿಗೆ ತಿಳಿದು +ಹೋಯಿತು. ಶ್ವಪಚನ ಪ್ರಶ್ನೆಗಳನ್ನುತ್ತರಿಸುತ್ತ +ಅವರು ಹೇಳಿದರು,” ನೀನು ನೀಚ ಕುಲದಲ್ಲಿ +ಹುಟ್ಟಿ ರುವಿಯಾದರೂ ಜಾ ನಿಯಾಗಿರುವಿ, +ಜ್ಞಾ ನದ ಮೂಲಕ ನಿನಗೆ ಈ" ವರ್ಜವಿಭೇದ' ವು +ಮಾನವಜಾತಿಯ " ಸ್ವಾಭಾವಿಕ ವಿಧಾನ ' +ವೆಂಬುದು ತಿಳಿದಿರಬೇಕು. ಈ ವಿಧಾನಕೃನು +ಸರಿಸಿ ಬ್ರಾಹ್ಮಣ, ಚಾಂಡಾಲ ಬಂಚಿತ್ಯಾದಿ +ಭೇದಗಳನ್ನು ಮಾಡಿದ್ದಾರೆ. ಇದೇ ಆಧಾರ +ದಿಂದ ಉಚ್ಚ, ನೀಚ ಇತ್ಯಾದಿ ಭೇದಗಳೂ +ಮಾಡಲ್ಪಟ್ಟಿವೆ. ನೀನು ಜ್ಞಾನಿ. ವಿಚಾರ ಮಾಡಿ + + +ಕಸ್ತೂರಿ, ಫೆಬ್ರುವರಿ ೧೯೬೧ + + +ನೋಡು, ಶ್ವಪಚನ ಶರೀರಸ್ಪರ್ಶದಿಂದ ಬ್ರಾಹ್ಮ +ಣನ ಶರೀರಕ್ಕೆ ಮೈ ಲಿಗೆ ಏಕೆ ಆಗುವುದ್ದೂ?. +ಕರ್ಮಕ್ಕನುಗುಣವಾಗಿ ಬೇಕೆ ಬೇಕೆ ಜಾತಿ +ಮತ್ತು ಶಕ್ತಿಗಳಲ್ಲಿ ಭೇದವುಂಟಾಗಿದೆ. ಬ್ರಾಹ್ಮ +ನಲ್ಲಿರುವ ಶಕ್ತಿ ತತ್ರಿಯನ್ನ್ಲಿಲ್ಲ. ಕ್ಷತ್ರಿಯನ +ಶಕ್ತಿ ವೈಶ್ಯನಲ್ಲಿಲ್ಲ, ವೈ ಶ್ಯನಲ್ಲಿರುವ ಶಕ್ತಿ ಶೂದ್ರ +ಮತ್ತು ಅಂತ್ಯಜರಲ್ಲಿಲ್ಲ. ' + +ಶಂಕರಾಚಾರ್ಯರ ಉತ್ತರವನ್ನು +ಚಾ���ಡಾಲ ಅಟ್ಟಹಾಸದಿಂದ ನಕ್ಕು ಹೇಳಿದ, +“ಸಾಧುಪುರುಷಾ, ಬ್ರಾಹ್ಮಣ ಮುಂತಾದ +ಶ್ರೇಷ್ಠ ವಂಶದಲ್ಲಿ ಜನ್ಮಿಸಿದ ಮಾತ್ರಕ್ಕೆ ಶ್ರೇಷ್ಠತೆ +ಬರುವುದೇ? ಇಲ್ಲ. ತನ್ನ ಸದ್ಗು ಗಳಿಂದ +ಮಾತ್ರವೇ ಮಾನವನು ತೆ ಶ್ರೇಷ್ಠ ತೆಯನ್ನು ಪಡೆಯ +ಬಹುದು. ಮನುಷ್ಯ ಉಚ್ಚ. ಅತಿ ಉಚ್ಚ ಕುಲ +ದಲ್ಲಿ ಹುಟ್ಟಿದರೂ ಜಿ ಸದ್ಗುಣ ನ +ಸತ್ಯ ಸ ಅವನ ಶ್ರೆ (ಷ್ಠ ತೆಗೆ ಕಾರಣವಾಗು +ಹ! ಸದು ಅವಿಲ್ಲದೆ. ಸತ್ಕರ್ಮ ಹೀನನಾದ +ವನು ತ್ರೇಷ' ವಂಶದಲ್ಲಿ ಹುಟ್ಟಿದ್ದ ರೂ ಉಚ್ಚ +1 ಟ್‌ ತಾನು ಸರ್ವತಿ ಶ್ರೇಷ್ಠನೆಂದು +ತಿಳಿದುಕೊಳ್ಳುವುದು ಅಹಂಕಾರದ ಲಕ್ಷಣ. +ಅಹಂಕಾರವು ಮನುಷ್ಯನ ಅಧಃಪತನಕ್ಕೆ +ಕಾರಣವಾಗುವುದು. ನಿಜವಾಗಿಯೂ ಗುಣಿಗ- +ಳಾದವರು ಸದಾ ನಮ್ರರೂ ದಯಾಶೀಲರೂ +ಆಗಿರುತ್ತಾರೆ. ಫಲಭರಿತ ವೃಕ್ಷಕ್ಕೆ ಜನ ಕಲ್ಲೆ +ಸೆದರೂ ಅದು ಫಲಗಳನ್ನು ಕೊಡುತ್ತದೆ. ಫಲ +ಭರಿತ ವೃಕ್ಷಕ್ಕೆ ಕಲ್ಲೆಸೆಯುವವರಂತೆ ಇರು- +ತ್ತಾಕೆ ನೀಚರು. ಇದೇ ಉಚ್ಚ, ನೀಚರನ್ನು +ಗುರುತಿಸುವ ಬಗೆ, ” + +ಚಾಂಡಾಲನ ಮಾತು ಕೇಳಿ ಆಚಾರ್ಯ ಶಂಕ- +ರರ ಕುತೂಹಲ ಹೆಚ್ಚಿತು. ಆತನ ಬಗ್ಗೆ ಅವ +ರಲ್ಲಿ ಸ್ನೇ(ಹವೂ ಸಾವಕಾಶ-ಸಾವಕಾಶವಾಗಿ +ಬೆಳೆಯತೊಡಗಿತು. + +ಶ್ವಪಚ ಮುಂದುವರಿದು ನುಡಿದ, “ ಬ್ರಹ್ಮ +ಚಾರಿ, ಓದಿದ ಮಾತ್ರಕ್ಕೆ ಯಾವನೂ ವಿದ್ವಾಂಸ + + +ಫ್ಟೇಳಿ + + + + + +ಗ + + +ಅಥವಾ ವಿಜ್ಞ ನಾಗಲಾರ. ವಿದ್ಯೆಯು "ಪ ಕೃ ತ +ಜ್ಞಾ ನಕ್ಕ ಕಾರಣವಾಗದು. ಅದಕ್ಕಾ ಗಿ ಗ? +೬0.10 ಬೇಕು. : ಪ್ರಕೃ ತ ಜ್ಞಾನ +ವಿರದಿದ್ದರೆ ಉಚ್ಚಕು ೦ದಲ್ಲಿ. "`ಜನ್ನಿಸುವುದೇ +ಮುಂತಾದವೆಲ್ಲ ವ ರ್ಥ. ಅದಿಲ್ಲದೆ ಹೋದಾಗ +ದೊಡ್ಡ ದೊಡ್ಡ ಪುಡಿತರು ಕೂಡ ಅಜ್ಞಾ ನದ + + +ಅಂಧಕಾರದಲ್ಲಿ ಮುಳುಗಿ ಹೋಗುತ್ತಾ ಕೆ. +ಸಮದರ್ಶಿಯಾಗಿರುವುದೂ ಪ ಪಾಂಡಿತ್ಯ ದ ಒಂದು +ಲಕ್ಷಣ. ಸಮದರ್ಶಿಯಲ್ಲದವನು ಸಂಡಿತನೆನಿ + + +ಯಾರಾದ +ನಾಯಿ + + +ಸನು. ಸಮದರ್ಶಿಯಾಗುವುದಕ್ಕೆ +ಕೀನು? ಬ್ರಾಹ್ಮಣ, ಚಾಂಡಾಲ, +ಎಲ್ಲವೂ ಆ ಮಟ್ಟಿಗೆ ಸರಿಸಮಾನರು.” + +ಶ್ವಪಚ ದೇಹದಾರಿ ಪುರುಷಾ, ನಿನ್ನ +ಜ್ಞಾ ನವೆಷ್ಟು ವಿಶಾಲವಾದುದೆಂದಕೆ ಸಾಮಾ +ನ್ಯ ನು ಚೆ ಬೆಲೆಯನ್ನು ಕಟ್ಟ ಲಾರರು. ನೀನಾ +ಡಿರುವ ತತ ಪೂರ್ಣ ಮಾತುಗಳನ್ನು ಎಲ್ಲರೂ +ಅರಿತುಕೊಳ್ಳಲಾರರು. ಆದ್ದರಿಂದಲೇ ಸರ್ವ +ಸಾಮಾನ್ಯರಿಗಾಗಿ ಜಾತಿ ಮುಂತಾದ ಭೇದ +ಭಾವಗಳು ಅವಶ್ಯವೂ ಅಪರಿಹಾರ್ಯವೂ +ಆಗಿವೆ” ಎಂದು ಶಂಕರಾಚಾರ್ಯರು ಹೇಳಿ- +ದರು. + + +ಆಚಾರ್ಯರ ಮಾತನ್ನು ಮತ್ತೆ ಖಂಡಿಸುತ್ತ + + +ಶ್ವಪಚ ಹೇಳಿದ. “ಬ್ರಾಹ್ಮ! ೫ ಮುಂತಾದವರಲ್ಲಿ + + +ಜಾತಿ ಭೇದವನ್ನು ಹುಟ್ಟಿಸುವ ಅಜ್ಞಾ ನವಿದೆ +ಯಲ್ಲ, ಅದರಿಂದ 32 ಉತ್ಪತ್ತಿಯಾಗು +ವುದು. ಮೋಹದಿಂದ ಸತ್ತ್ವ, ಕ ಮತ್ತು +ತಮೋ ಗುಣಗಳು ಹುಟ್ಟುತ್ತೆ, ತಮ್ಮಂಥ +ಗುಣಾತೀತರಂತೂ "ಆತ್ಮವತ್‌ ಸರ್ವ ಭೂತೇಷು' +ಎಂದು ತಿಳಿಯುತ್ತೀರಿ. ತಮ್ಮ ಬಾಯಿಯಿಂದ + + +ಮತ್ತು ಚಾಂಡಾಲ | ತ್ನ + + +ಇಂಥ ಮಾತುಗಳನ್ನು ಕೇಳಿ ನನಗೆ ತುಂಬ +ಆಶ್ಚರ್ಯ ವೆನಿಸುತ್ತ ಡೆ. ತಾವು. ನನ್ನನ್ನು +ಡಾಬನ್ನು “ತಿಳಿದುಕೊಂಡು ನೀಚನನ್ನ��� +ತ್ರಿರುವುದೂ ತಪ್ಪೆ ಆಗಿದೆ. ತಾವು ಅದ್ವೈತ +ವಾದಿಗಳು, ಬ ಹಣಾ ನಿಗಳು, ಆತ್ಮಜ್ಞಾನ +ಗಳು. ಆತ್ಮವನ್ನು ಗುರುತಿ ಸುವವನು ಯಾವ +ಜೀವಿಯನ್ನೂ ತಿರಸ್ಕಾರದಿಂದ ನೋಡುವು +ದಿಲ್ಲ. ತಾವು ಅಡ್ವೆ ತತವಾದದ ಸಂಚಾಲಕರು +ಆಗಿದ್ದೀರಿ. 1 ಸ್ವತಃ ಅದೆ ತವಾದ +ದಲ್ಲಿ ಎಶ್ವಾ ಸವಿಲ್ಲವೇ.' ತಮಗೆ? ತಮ್ಮ ಮಾತು +ಮತ್ತು ಕ ಸಿಯ ಲ್ಲಿ ಎಷ್ಟೊಂದು ವಿಷಮತೆಯಿದೆ! +ತಾವು ಅಶ್ವ್ಯ ತವಾದದ ಶಿಕ್ಷಕರಾಗಿದ್ದೂ "ಬಹು +ವಾದ'ದ ಭ್ರಮೆಯಲ್ಲಿ ತೊಡಗಿಕೊಂಡಿದ್ದೀರಿ. +ತಮ್ಮ " ಸಂನ್ಯಾಸಕರ್ಮ ' ಮತ್ತು ವೇಷ +ಭೂಷಣ ಮತ್ತು ಕೃತಿಗಳಲ್ಲಿ ಅಂತರವೇಕೆ +ಕಾಣಿಸುತ್ತಿದೆ? ನನ್ನ ಮತ್ತು ತಮ್ಮ ಶರೀರ +ದಲ್ಲಿ ಯಾವ ಭೇದವೂ ಕಾಣಿಸುವುದಿಲ್ಲ. ಮತ್ತೆ +ಶರೀರ ನಶ್ಚರವಾಗಿದ್ದು ಅಮರವಾಗಿರುವುದು +ಆತ್ಮವೊಂದೇ. ಆತ್ಮವು ಎಲ್ಲರಲ್ಲಿಯೂ ಸಮಾನ +ವಾಗಿರುವುದು. ಆತ್ಮ ಮತ್ತು ಶರೀರದಲ್ಲಿ ಭೇದ +ಭಾವವನ್ನೆ ಣಿಸಿಯೆ ಸಾಮಾನ್ಶ ಜನರು ಮಾಯಾ +ಜಾಲದಲ್ಲಿ ಸಿಲುಕಿಕೊಂಡು ಒದ್ದಾಡುತ್ತಾರೆ.' + +ಶ್ಚಪಚನ ಶ್ರೇಷ್ಠ ಜ್ಞಾ ನವನ್ನು ಕಂಡು +ಆಚಾರ್ಯ ಶಂಕರರು ಸ್ಪಂಭತರಾದರು. ಶ್ರೀ +ಶಂಕರಾಚಾರ್ಯರು ಧ್ಯಾನಮಗ್ನರಾಗಿ ಆ ಶೃಪಚ +ಕೂಪಧಾರಿ ದಿವ್ಯ ಪುರುಷನ ಅಸ್ತಿತ್ವವನ್ನು +ಯೋಚಿಸತೊಡಗಿದಾಗ ಅವರಿಗೆ ತಾಲ +ಸ್ವರೂಪದಲ್ಲಿ ವಾರಾಣಸಿ ಪತಿ ವಿಶ್ಠನಾಥನೇ +ಕಾಣತೊಡಗಿದ. 3 + + +ರವಾ + + +ಸಂಸ್ಕೃತಿಯನ್ನು ಸಹಿಸುವಂಥ ಜನರನ್ನು ನಿರ್ಮಿಸುವುದೇ ಸಂಸ್ಕೃತಿಯ ಮಹ + + +ತ್ವದ ಸಾಧಕೆ ಎನ್ನ ಬಹುದು. + + +ತಾ ಫ್ರಾ ಭಿ ಲಿನ್‌ ಜೋನ್‌ + + +ಎಲ್ಲೆಡೆಯ ಮಕ್ಕಳ ಪ್ರತಿಭೆಯ +ಪ ಪ್ರಕಾಶನಕ್ಕೆ ಒಂದು ಜತರ ಸಂಧಿ + + +ಕ೦ತರ + + +ಅಂತಾರಾಷ್ಟ್ರೀಯ ಮಕ್‌ ಕಲಾಸರ್ದೆ + + +ಲಯದ ಉತ್ತರ ಭಾಗದಲ್ಲಿರುವ +ಬಾಥರ್ಸ್ಟ್‌ ನಡುಗಡ್ಡೆ. ಹಿತಕರವಾದ ಬಿಸಿಲಿ +ನಲ್ಲಿ ಅಲ್ಲಿಯ ಮೂಲನಿವಾಸಿಗಳ ಮಕ್ಕಳನೇ +ಕರು ನಿಂತಿದ್ದರು. ಎಲ್ಲರ ಕಣ್ಣುಗಳೂ ಕುತೂ +ಹಲ, ಉತ್ಸಾಹ, ಹೆಮ್ಮೆಗಳಿಂದ ಹೊಳೆಯು +ತ್ತಿದ್ದವು. ಭಾರತ ಸರಕಾರದ ಪರವಾಗಿ ಅವರ +ಶಿಕ್ಷಕ ಒಂದು ಗಂಟನ್ನು ಬಿಚ್ಚಿದರು. ಒಳಗಿಂದ +ಲಕಲಕ ಹೊಳೆಯುವ ನಾಲ್ಕು ಬೆಳ್ಳಿಯ ಹರಿ +ವಾಣಗಳು ಹೊರಬಂದವು. + +ಆ ಮಕ್ಕಳಲ್ಲಿ ನಾಲ್ವರು ಮುಂದೆ ಬಂದು +ತಮಗೆ ಬಂದ ಈ ಬಹುಮಾನಗಳನ್ನು ಸ್ವೀ ಕರಿಸಿ +ದರು. ಭಾರತದಲ್ಲಿರುವ ಆಸ್ಲೇಲಿಯನ್‌ ಹೈ- +ಕೆಮೀಶನರರ ಪತ್ರ ಮತ್ತು ಭಾರತದ ಪ್ರಧಾನ +ಮಂತ್ರಿ ಶ್ರೀ ನೆಹರೂರ ಭಾವಚಿತ್ರಗಳೊಂದಿಗೆ +ಬಂದಿದ್ದೆ 1 ಬೆಳ್ಳಿ ಹರಿವಾಣಗಳು ಭಾರತದ +ಶಂಕರ" ಅಂತಾರುಷ್ಟ್ರೀಯ ಮಕ್ಕಳ ಕಲಾ + +ಸ್ಪರ್ಧೆಯಲ್ಲಿ ಈ ಮಕ್ಕಳಿಗೆ ಸಿಕ್ಕ ಸುತನ +ಗ "ನಾನು ಜಖಂ ಹೀಗೆ” ಎಂಬ + +ಸ್ಪರ್ಧೆಯಲ್ಲಿ ಆಸ್ಟ್ರೇಲಿಯದ ಮೂಲ ನಿವಾಸಿ +ಸ ಳು ಭಾಗವಹಿಸಿದ್ದು ಇದೇ. (೧೯೬೦) +ಬು ಸಲವಾಗಿತ್ತು. . ಅವರಲ್ಲಿ ನಾಲ್ವರಿಗೆ +ಬಹುಮಾನಗಳೂ ಬಂದಿದ್ದವು. + +ಇಂಥ ಬಹುಮಾನ ವಿತರಣ ಸಮಾರಂಭ + + +0 +ಗಳು ಕಾಮನ್‌ ವರ್ಮನ ಎಲ್ಲ ಮತ್ತು ಇತರ +ದೇಶಗಳಲ್ಲಿಯೂ ಪ ಪ್ರತಿ ವರ್ಷ ನಡೆಯುತ್ತಿವೆ, + + +ಈ ಅಂತಾರಾಷಿ ಯ ಮಕ್ಕಳ ಕಲಾಸ್ಟ ರ್ಧೆ +ಯನ್ನು ಭಾರತದ ಪತ್ರಿ ಕೋವ್ಯ ಮಿ ರ +ಶ್ರೀ ಸ್‌ ಏಿಳ್ಳೆ (ಇವರು ಪ ಪ್ರ ಸಿದ್ದ ವ್ಶ 0ಗ ಚಿತ್ರ +ಕಾರರು. ಇವರ “ಶಂಕರ್‌ ಬ ಪತ್ರಿತ +ತುಂಬ ಜನಪ್ರಿಯವಾಗಿದೆ) ಟಿ ಏಪನಡಿ +ಸುತ್ತಿದ್ದು ಈ ಬಹುಮಾನ ವಿತರಣ ಸಮಾರಂಭ +ಗಳು ಮುಂದಿನ ವರ್ಷದ ಸ್ಪರ್ಧೆಗೆ ಆಆ ದೇಶ +ಗಳಲ್ಲಿ ನಾಂದಿಯನ್ನು ಹಾಕುತ್ತವೆ. + +ಮಕ್ಕಳಲ್ಲಿ ತುಂಬ ಆಸ್ಕೆ-ಪ್ರೇಮಗಳಿರುವ +ಶಂಕರರು ಅವರ ಸ್ವಾಭಾವಿಕ ಗುಣಗಳ ವಿಕಾ +ಸಕ್ಕ ಪ್ರೋತ್ಸಾಹವೀಯುವಂಥ ಯೋಜನೆಗಳಲ್ಲಿ +ಮನಸ್ಸು. ಹಾಕಿ ಬಹುವಾಗಿ ಶ್ರಮಿಸುತ್ತಿದ್ದಾರೆ. +ಮಕ್ಕ ಳನ ತ್ಕ ಮತ್ತು ನಾಟ್ಕ ಮಹೋತ್ಸ ವಗ +ಳನ್ನು ಸ ಏಪ ರ್ಪಡಿಸಿದ್ದಾರೆ. ವಿವಿಧ ಪ್ರ +ರದ ೩೫೦೦ ಮಕ್ಕಳ ಆಟಿಗೆ ಗೊಂಬೆಗಳನ್ನು +ಸಂಗ್ರಹಿಸಿರುವ ಇವರು ಅದನ್ನು ಮಕ್ಕಳ ಸಂಗ್ರ +ಹಾಲಯವೊಂದರಲ್ಲಿ ಇಡುವ ಯೋಜನೆ ಮಾಡಿ +ದ್ಮಾಕೆ ಭಾರತದಲ್ಲಿ ಮಕ್ಕಳಿಗಾಗಿ ಇನ್ನೂ +ಉತ್ತಮ ಪುಸ್ತಕಗಳನ್ನು. ಹೊರಡಿಸುವ +ಯೋಜನೆಯೊಂದನ್ನೂ ಇವರು ಕಾರ್ಯಗತ +ಮಾಡಲಿದ್ದಾರೆ. + + +4 ಕಾಮನ*ವೆಲ್ಮ್‌ ಬಡೇ ಅಧಾರದಿಂದ + + +೪ + + +ರ್‌ + + +ಶಂಕರ ಅಂತಾರಾಷ್ಟ್ರೀಯ ಮಕ್ಕಳ ಕಲಾಸ ರ್ಧೆ ೫ + + +ಚಂದ್ರನಗರದ +ಶಿಮಾ ರಾಯ್‌ +(ವಯಸ್ಸು ತ್ನ ವರ್ಷ) +ಬರೆದ +“ಬುಟ್ಟಿಯ ಹುಡುಗಿ? +ಚಿತ್ರ ಪ್ರಥಮ ಬಹುಮಾನ ಬ +ಪಡೆದದ್ದು + + +೧೯೪೮ ರಲ್ಲಿ “ಶಂ- +ಕರ್ಸ್‌ ವೀಕ್ಲಿ'ಯ ಮಕ್ಕ +ಳ ವಿಶೇಷ ಸಂಚಿಕೆ +ಯೊಂದನ್ನು ಹೊರಡಿ +ಸಲು ಶಂಕಂರು ನಿರ್ಧ +ರಿಸಿದಾಗಲೇ ಈ ಅಂತಾ +ರಾಷ್ಟ್ರೀಯ ಕಲಾ ಮತ್ತು +ಸಾಹಿತ್ಯ ಸ್ಪರ್ಧೆಗಳ +ವಿಚಾರ ಅವರಲ್ಲಿಬಂತು. +ವಿಶೇಷ ಸಂಚಿಕೆ ಯಶಸ್ವಿ +ಯಾದರೂ ಅದರಲ್ಲಿರುವ +ಕೊರತೆಯನ್ನು ಶಂಕ +ರರು ಕಂಡುಕೊಂಡರು. +ಅದರಲ್ಲಿ ಮಕ್ಕಳ ಬಗ್ಗೆ ಹೇರಳವಾಗಿ ಮಾತು ಅಲ್ಲಿಂದ ಮುಂದಿನ ಹೆಜ್ಜೆ ಇದಕ್ಕೆ ಅಂತಾ- +ಗಳು[ಬಂದಿದ್ದರೂ ಮಕ್ಕಳೇ ಸೃಷ್ಟಿಸಿದ್ದು ಅದರಲ್ಲಿ ರಾಷ್ಟ್ರೀಯ ಸ್ವರೂಪವನ್ನು ಕೊಡುವುದೇ +ಏನೂ ಇರಲಿಲ್ಲ. ಆದ್ದರಿಂದ ಅವರು ೧೪೪೯ ರ ಆಗಿತ್ತು ಅಂತಾರಾಷ್ಟ್ರೀಯ ಸ್ಪರ್ಧೆ ಜಾಹೀರಾ- +ಮಕ್ಕಳ ವಿಶೇಷ ಸಂಚಿಕೆಯಲ್ಲಿ ಮಕ್ಕಳ ಕಥೆ, ದದ್ದೇ ತಡ, ಮೊದಲನಯ ವರ್ಷವೇ ಅಂದಕಿ +ಕವಿತೆ, ಚಿತ್ರಗಳಿಗೆ ಬಹುಮಾನ ಸಾರಿದರು. ೧೯೫೦ ರಲ್ಲಿ ೧೩ ದೇಶಗಳ ಮಕ್ಕಳು ಭಾಗ +ಆ ವರ್ಷ ೧೩೦೦ ಚಿತ್ರ, ಕಥೆ, ಕವಿತೆಗಳು ವಹಿಸಿದರು. ೧೯೫೯ ರ ಸ್ಪರ್ಧೆಯಲ್ಲಿ ಜಗತ್ತಿನ +ಬಂದವು. ಬರಬರುತ್ತ ಈ ವಿಶೇಷ ಸಂಚಿಕೆಯಲ್ಲಿ ಎಲ್ಲ ದೇಶಗಳ ಮ ಕೃಳಿಂದ ಸೋ ಚಿತ್ರ ಗು +ಪ್ರಬುದ್ಧರ ಕೈವಾಡ ಕಡಿಮೆಯಾಗುತ್ತ ಕೊನೆಗೆ ಬಂದವು. ಈ ಸಲದ (೧೯೬೦) ಸ್ಪರ್ಧೆಗೆ ೬೮ +ಅದರಲ್ಲಿ ಕೇವಲ ಮಕ್ಕಳ ರಚನೆಗಳಷ್ಟೇ ದೇಶಗಳಿಂದ ೬೦,೦೦೦ ಚಿತ್ರಗಳೂ೫,೦೦೦ ಕಥೆ +ಇರುವಂತಾಯಿತು. ಕವಿತೆ ಮುಂತಾದವೂ ಬಂದಿದ್ದವು. ಆದಷ್ಟು + + + + + +೬ ಕಸ್ಕೂರಿ, ಫೆಬ್ರುವರಿ ೧೯೬೧ + + +ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಈ ಸ್ಪರ್ಧೆಯಲ್ಲಿ +ಭಾಗವಹಿಸಲೆನ್ನುವುದಕ್ಕಾಗಿ ಈ ಸ್ಪರ್ಧೆಯ +ನಿಯಮಗಳು ಅತ್ಯಂತ ಸರಳವಾಗಿವೆ. ಈ +ವರ್ಷ ಒಟ್ಟು ೩೯೪ ಬಹುಮಾನಗಳು ಕೊಡ +ಲ್ಪಟ್ಟಿವೆ. ಜೊತೆಗೆ ಈ ವರ್ಷದ ಮಕ್ಕಳ ವಿಶೇಷ +ಸಂಚಿಕೆಯಲ್ಲಿ ಪ್ರಕಟವಾಗಿರುವ ಪ್ರತಿಯೊಂದು +ಚಿತ್ರ ಮತ್ತು ಲೇಖನಗಳ. ಕರ್ತರಿಗೆ ವಿಶೇಷ +ಸಂಚಿಕೆಯ ಪ್ರತಿಯನ್ನು ಉಚಿತ ಕೊಟ್ಟಿದ್ದಾರೆ. + +ಶಂಕರರ ದಿಲ್ಲಿಯ ಕಚೇರಿಯಲ್ಲಿ ಸ್ಪರ್ಧೆ +ಯಲ್ಲಿ ಭಾಗವಹಿಸಿದ ಪ್ರತಿಯೊಂದು ಮಗುವಿನ +ಹೆಸರು ಮತ್ತು ವಿಳಾಸಗಳ ಯಾದಿಯನ್ನು ಇಟ್ಟಿ +ರುತ್ತಾಕೆ. ಪ್ರತಿ ಸ್ಪರ್ಧೆಯ ಸಮಯದಲ್ಲೂ ಅವ + + +ರಿಗೆ ಸ್ಪರ್ಧೆಯ ಪ್ರ.ಕಟನೆಗಳನ್ನು ಕಳಿಸುವುದ + + +ಚಿತ್ರ ಕಲಾ ಸ್ಪರ್ಧೆಯ ಅಂಗವಾದ +4 +ಆಶುಚಿತ್ರ? ಸ್ಫರ್ಧೆಯಲ್ಲಿ ಮಕ್ಕಳು + + + + + +ರಿಂದ ಸ್ಪರ್ಧೆಯಲ್ಲಿ ಭಾಗವಹಿಸಿದವರೊಡನೆ + + +ಸಂಪರೃವಿಟ್ಟುಕೊಳ್ಳುವುದು ಸಾಧ್ಯವಾಗುತ್ತದೆ. +ಸ್ಪರ್ಧೆಯ ಪ್ರಕಟನೆಗಳನ್ನು ಸಹಸ್ರಾರು ಸಂಖ್ಯೆ +ಯಲ್ಲಿ ದೇಶ ದೇಶಗಳಲ್ಲಿರುವ ಭಾರತದ ರಾಯ +ಭಾರಿ ಕಚೇರಿಗಳ ಮೂಲಕ ಮತ್ತು ನೇರವಾಗಿ +ಅಲ್ಲಿಯ ಮಕ್ಕಳಲ್ಲಿ ಹಂಚಲಾಗುತ್ತದೆ. + +ಯಾವ ದೇಶದ ಮಕ್ಕಳೇ ಆಗಲಿ- ಅವರು +ಹದಿನಾರು ವರ್ಷದೊಳಗಿನವರಾಗಿದ್ದಕೆ ಸಾಕು- +ಈ ಕಲಾ ಮತ್ತು ಸಾಹಿತ್ಯಸ್ಫರ್ಥೆಯಲ್ಲಿ. ಭಾಗ +ವಹಿಸಬಹುದು. ಚಿತ್ರಗಳಾಗಲಿ, ಲೇಖನ +ಕವಿತೆಗಳಾಗಲಿ. ಚಾಲೂ ವರ್ಷದಲ್ಲಿಯೇ +ಯಾರ ಸಹಾಯೆವಿಲ್ಲದೆಯೇ ಸ್ವತಂತ್ರವಾಗಿ +ಬಕೆದವಿರಬೇ ಕು. ಚಿತ್ರಗಳನ್ನು ಪೆನ್ಸಿಲೊಂದನ್ನು +ಬಿಟ್ಟು ಬೇರೆ ಯಾವ +ಸಾಧನದಿಂದಲೇ ಆಗಲಿ +ಬಕೆಯಬಹುದು. ಚಿತ್ರ +ಆಕಾರದಲ್ಲಿ ೮2೧೦ +ಇಂಚುಗಳಿಗಿಂತ ಕಡಿ +ಮೆಯಾಗಿ ರಬಾರದು. +ಕಥ್ಸೆ -- ಕವಿತೆಗಳನ್ನು +ಇಂಗ್ಲಿಷಿನಲ್ಲಿಯೆ ಸ್ವಂತ +ಅಕ್ಷರದಿಂದ ಬರೆದಿರ +ಬೇಕು. ಸ್ಪರ್ಧಾಳು +| ತನಗೆ ತೋರಿದ ವಿಷ- +! ಯದ ಮೇಲೆ ಚಿತ್ರ +ಗಳನ್ನು ಬಿಡಿಸಬಹುದು, +ಕಥೆ ಬರೆಯಬಹುದು, +ಕವಿತೆ ಬರೆಯಬಹುದು. +ಸ್ಪರ್ಕಾಳುಗಳಲ್ಲಿ ಮೂರು +ವರ್ಷದ ಮಕ್ಕಳು +ಕೂಡ ಭಾಗವಹಿಸು +ತ್ತಿದ್ದಾರೆ. +ಹೊಸ ದಿಲ್ಲಿಯಲ್ಲಿ +' ಸ್ಪರ್ಧೆಗೆ ಬಂದ ಚಿತ್ರ, + + +ಮಾನಗಳು. ಕೊಡಲ್ಪಡುತ್ತವೆ. + + +ಕಥೆ, ಕವಿತೆ ಮುಂತಾದವುಗಳನ್ನು ಆ ಆ +ವಯಸ್ಸಿನ ಗುಂಪುಗಳಲ್ಲಿ ಪ್ರತ್ಯೇಕಿಸಿ ಪ್ರತಿ +ಯೊಂದಕ್ಕೂ ಒಂದು ಕೋಡ್‌ ಕ ಕೊಡು +ತ್ತಾರೆ. ೫08 ಸ್ಟ ರ್ಧಾಳುಗಳ ವಯ +ಸ್ಸೊಂದನ್ನು ಬಿಟ್ಟರೆ ಆ ಹೆಸರು, ವಿಳಾಸ +ಯಾವುದನ್ನೂ “ೈಳಿಸು ವುದಿಲ್ಲ. ಬಹುಮಾನ +ಸಾರಿದ ನಂತರವೇ ಈ ವಿಚಾರಗಳನ್ನು ಬಹಿ +ರಂಗ ಪಡಿಸುವರು. + +ದಿನಕ್ಕೊಂದು ವಯಸ್ಸಿನವರ ಗುಂಪಿನಂತೆ +ಸಾಧಾರಣ ಹದಿನೈದು ದಿನಗಳ ವರೆಗೆ ಪರೀಕ +ಕರ ಕಾರ್ಯ ನಡೆಯುತ್ತದೆ. ನಿರ್ಣಾಯಕರು +ಚಿತ್ರ ಅಥವಾ ಲೇಖನದಲ್ಲಿ ನಾವೀನ್ಜ ಸ್ಫೂರ್ತಿ, +ಕಲ್ಪಕತೆಗೇ ಹೆಚ್ಚು ಮಹತ್ವ ಕೊಡುತ್ತಾರೆ. + +ಸಾಮಾನ್ಯವಾಗಿ ೩೫೦ ಕ್ಕಿಂತ ಹೆಚ್ಚು ಬಹು +ರಾಷ್ಟ್ರಪತಿಗಳ + + +_. ಬಂಗಾರದ ಪದಕ ಬೇರೆ ಬೇರೆ ವಯಸ್ಸಿನ + + +ವಿಭಾಗಗಳಲ್ಲೂ + + +ಗುಂಪುಗಳಲ್ಲಿ ಪ್ರತಿಯೊಂದರಲ್ಲಿ ಅತ್ಯುತ್ತಮ +ವೆಂದು ಸಾರಲ್ಪಟ್ಟಿ ವರ್ಣ ಚಿತ್ರಗಳಿಗೆ ಸಿಗು +ತ್ತದೆ. ಅದೇ ರೀತಿ ಉತ್ತಮವೆಂದು ನಿರ್ಣಯ +ವಾದ ಸಾಹಿತ್ಯ ಕೃತಿಗೆ ���ಪರಾಷ್ಟ್ರಪತಿಗಳ +ಬಂಗಾರದ ಪದಕ ಸಿಗುತ್ತದೆ. ಇವೆರಡು +ಅತ್ಯುತ್ತಮವೆನಿಸಿದವುಗಳಿಗೆ +ಭಾರತದ ಪ್ರಧಾನ ಮಂತ್ರಿಗಳ ಬಹುಮಾನ + + +ಶಂಕರ ಅಂತಾರಾಷ್ಟ್ರೀಯ ಮಕ್ಕಳ ಕಲಾಸ್ಪರ್ಧೆ ೩ + + +ನಿಧಿ ದಿಲ್ಲಿಯಲ್ಲಿ ನಡೆದ ಬಹುಮಾನ ವಿತರಣ +ಸಮಾರಂಭದ ಕಾಲದಲ್ಲಿ ಅವರ ಪರವಾಗಿ +ಬಹುಮಾನ ಸ್ಹ (ಕರಿಸುತ್ತಾರೆ. ಆ ಮೇಲೆ +ಅವರು ಅದನ್ನು ಆ ಸ್ಪರ್ಧಾಳುವಿಗೆ ಕಳಿಸಿ +ಕೊಡುತ್ತಾರೆ. + +ಬಹುಮಾನ ಪಡೆದ ಕೃತಿಗಳೆಲ್ಲಾ "ಶಂಕರ್‌ +ವೀಕ್ಲಿ 'ಯ ವಿಶೇಷ ಸಂಚಿಕೆಯಲ್ಲಿ ಪ ಪ್ರ ಈಡ +ವವು” ಸಾಹಿತ್ಯಕೃ ತಿಗಳಿಗಿಂತ. ಚಿತ್ರಗಳೇ +ಹೆಚ್ಚಾಗಿ ಸಿಟ್ಟ ಸಾಹಿತ್ಯ ಕ ಗಳಿ +ಕೊಡ ಮಕ್ಕಳ ಅಸಾಧಾರಣ ಜಾ! ಶಕ್ತಿ +ಕಲ ಫಾಶಕಿ, ಕಂಡುಬರುತ್ತವೆ. + +ಈ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸುವವುಗ- +ಳನ್ನು ಆರಿಸುತ್ತಿರುವಾಗ ದಿಲ್ಲಿಯಲ್ಲಿ ಇನ್ನೊಂದು + +ಸ್ಪರ್ಧೆಯೂ ನಡೆಯುತ್ತದೆ. ಈ ಸ್ಪರ್ಧೆ + +ಯಲ್ಲಿ ಭಾಗವಹಿಸುವ ಮಕ್ಕಳು ಸಮಕ್ಷಮ +ಬಂದು ತಮಗೆ ಹೇಳಿದ ವಿಷಯಗಳನ್ನು ಕುರಿತು +ವರ್ಣ ಚಿತ್ರಗಳನ್ನು ಬರೆಯುತ್ತಾರೆ. .ಯಾರ +ಸಹಾಯವಲ್ಲದೆ ಮಕ್ಕಳು ಅದುತ ಕಲಾ +ನೈಪುಣ್ಯವನ್ನು ತೋರಬಲ್ಲರು ಎನ್ನುವುದಕ್ಕೆ ವ್ರ +ಸ್ಪರ್ಧೆ ಒಂದು ಸಾಕ್ಷಿಯಾಗಿದೆ. + + +ಸ್ಪರ್ಧೆಯ ವ್ಯಾಪ್ತಿಯನ್ನು ಬೆಳೆಸುವ +ವಿಚಾರ ಶಂಕರರಿಗಿದೆ. ಬಹುಮಾನಿತ ಕೃತಿಗಳ + + +. ಗಳೂ ಸಿಗುತ್ತವೆ. ಪ್ರದರ್ಶನ ಬೇಕೆ ಬೇಕೆ ದೇಶಗಳಲ್ಲಿಯೂ ನಡೆ- +ಕ ಬಹುಮಾನಗಳನ್ನು ಪಡೆದ ಭಾರತದ ಮಕ್ಕ ಚು ಮಾಡಲ: ಅವರು ಹವಣಿಸುತ್ತಿ ದಾ ರೆ. +' ಳಲ್ಲಿ ಅನೇಕರಿಗೆ ದಿಲ್ಲಿಗೆ ಹೋಗಿ ಸ್ವತಃ ಸು ಅವರಿಗೆ ಮಕ್ಕಳ ಈ ಚಿತ್ರಗಳೆಂದಕೆ ಸ್ನೇಹ- + +ಮಾನ ಸಿ ಸ ಕರಿಸು ವ್ರದು ಸಾಧ್ಯ ವಾಗುವುದಾ- ಸದಾ ವಗಳ ಕೇತಗಳ ಮಕ್ಕ ಛ ಚಿತ್ರ +ದರೂ ಪ್‌ ಜು ಸಾಧ್ಯ ವಾಗು ಗಳಲ್ಲೆಯ ಸರಳ ಸಹಜ ಸಂದೇಶವು ಪ ಬುದ್ಧ +ವುದಿಲ್ಲ. ಹೊರಗಿನ ದೇಶದ ಮಕ್ಕಳ ಸ ರಲ್ಲಿ ಹೆಚ್ಚು ವಿವೇಕವನು ಯ ಲಿ +ಅವರವರ ದೇಶದ ರಾಯಭಾರಿ ಇಸ ಪ್ರತಿ ಎನ್ನು ತ್ತಾ ರಠರು, ದ +ಅಂ +ಆಯಾಸಕ್ಕೂ ಅಲಸಿಕೆಗೂ ಅಂತರವನ್ನು ಗುರುತಿಸುವುದೇ ನನಗೆ ದೊಡ್ಡ +ಸಮಸ್ಯೆ ಯಾಗಿದೆ. ಟಿ ಡಾಕ್ಟ ಡಾ +ಬು + + +ಹ + + +ಹ +ಚ +ಕಂ + + +ತ್‌ + + +ಬನ್‌ ಬಜ ಜೂ +ವ್‌, ಸ + + +೧ + + + + + +1 ಬಂಡಾಯರಾರನಾದರೂ +.. ಸಂಪ್ರದಾಯವಾದಿ + + +೫ಕನರ್ಕಿ + + +ರಾಜಗೋಶಾಶಾಶಾ? + + +ರಾವ್‌ + + +ರಾಧಾಕೃಷ್ಣ +7 + + +ಔಿ.ಸಾಜಯ ಜಾತಕ ಕಳೆದು. ಹೋಗಿದೆ +ಯಂತೆ. ಅವರಿಗೆ ತಮ್ಮ ವಯಸ್ಸಿನ ಲೆಕ್ಕವೂ +ತಪ್ಪಿಹೋಗಿದೆಯಂತೆ. ತಪ್ಪಿಯೆ ಹೋಗಿರ- +ಬೇಕು. ಇಲ್ಲದಿದ್ದರೆ ಎಂಭ ತ್ರ್ಬ ನೇ ಹಟ್ಟು ಹಬ್ಬ +ದಾಟಿದ ಜಗ ರಿನ ನಲುಗು ಸಳ +ಮನುಷ್ಯನೊಬ್ಬ ಹೊಸ ರಾಜಕೀಯ ಪಕ್ಷವನ್ನು +ಸ್ಕಾ ವಿಸುವುದೆಂದರೇನು? ಅದರ ಪ್ರಚಾರಕ್ಕಾಗಿ +ದೇಶವ ನೆ ಲ್ಸ ಸಂಚರಿಸುವುದೆಂದರೇನು? +ಎಂಭತ್ತು ದಾಟಿದಾತ ಮದುವೆಯಾಗಿ ಮಕ್ಕ- +ಳನ್ನು ಹಡೆಯುವೆನೆಂದಾಗ ಹೇಗೋ ಹಾಗೆ ಜನ +ನಗರೆ? + +ನಗಲಿ, ರಾಜಾಜಿಗೆ ಅದರಿಂದ ಏನೂಕೆಡುಕೆ +ನಿಸುವುದಿಲ್ಲ. ಅವರು ಗೇಲಿ, ಕೂಗಾಟ, ಬೈಗಳು +ಎಲ್ಲಕ್ಕೂ ಅನಾಸಕ್ತರಾದ ವ್ಕ ಕ್ತಿ. ಅವರು ತಮ್ಮ +ಚರ್ತಮ ವನ್ನಷ್ಟೆ ( ಮಾಡುತ ದ್ಹಾರೆ. ನಿವು" +ಸಕ. ಕರ್ತವ ವ್ಸ! ( ಮಾಡುತ್ತ ಬಂದಿ +ದ್ಹಾರೆ- ಅದು ಎಷ್ಟೇ ಕೆಟಯಾಗಿರಲಿ. +ಕ 2 + + +ವುದಿಲ್ಲ, ಎಂದೂ ಬಿಸಿಯೇರುವುದಿಲ್ಲ. + + +. ೧೯೪೨ ರಲ್ಲಿ ಭಾರತ ಚಲೇಜಾವ್‌" ಚಳವ- +ವಿಯ ಬಿಸಿಯಲ್ಲಿದ್ದಾಗ ಚಳವಳಿ ಬೇಡ, ಬ್ರಿಟಿಶ +ಕೊಡನೆ ಸಹಕರಿಸೋಣ ಎಂಬ ಕಹಿ ಸೂಚನೆ +ಯನ್ನು ರಾಜಾಜಿ ಪ್ರಚುರಪಡಿಸಿದರು. ಇದರ +ಫಲವಾಗಿ ಅವರಿಗೆ ಜನರಿಂದ ಕಳಿತ ಟೊಮ್ಕಾ- +ಟೋ, ಕೊಳೆತ ತತ್ತಿಗಳ ಉಡುಗರೆ ಸಿಕ್ಕಿ ತೆಂಬು +ದರಿಂದ ಅದು ಕಹಿಯಾಗಿರಲಿಲ್ಲ; ಬರೇ ಇಪ ಪ್ಪತ್ತು +ವರ್ಷ ಹಿಂದೆ ಇದೇ ರಾಜಾಜಿ, ಬ್ರಿ ಟಶಕೊಡನೆ +ಸಹಕರಿಸೋಣ ಎಂದವರ ವಿರುದ್ಧ ಗಯಾ +ಕಾಂಗ್ರೆಸ್ಸಿನಲ್ಲಿ ತಮ್ಮ ಅಜೇಯ ವಾದವೈಖ +ರಿಯನ್ನು ಪಯೋಗಿಸಿ ಗಾಂಧೀಜಿಯ ಆ +ಕಾರ ಚಳವಳಿಗೆ. ಕಾಂಗ್ರೆಸ್ಸಿನ ಸಮ್ಮತಿ +ಮುದ್ರೆ ದೊರಕಿಸಿಕೊಟ್ಟಿವರಾಗಿದ್ದೆ ಕೆಂಬುದ +ರಿಂದ ಅವರಿಗೇ ಅದು ಕಹಿಯಾಗಿರಬೇಕು. +ಮದ್ರಾಸಿನಲ್ಲಿ ದಕ್ಷಿಣ ಭಾರತ, ಹಿಂದೀ +ಪ್ರಚಾರ ಸಟಿ ಸ್ಥಾವಿಸಲ್ಪಟ್ಟಾಗ ಅವರು +ಅದರ ಉಪಾಧ್ಯಶ್ಷರಾದರು ; ಸ” ವರ್ಷದ +ನಂತರೆ ಅವರು ಮದ್ರಾಸಿನ ಪ್ರಧಾನಿಯಾದಾಗ +ಹಿಂದಿಯನ್ನು ಕಡ್ಡಾ ಸು ಕಲಿಸುವ ಆಜ್ಞೆ +ಹೊರಡಿಸಿದರು; ಇಪ್ಪ ತ್ತು ವರ್ಷಗಳ ನಂತರ +" ಹಿಂದಿ ಸಾಮ್ರಾಜ್ಯವಾದ ' 'ವನ್ನು ಖಂಡಿಸುವ +ಕಹ ಕೆಲಸವನ್ನವರು ಕಲ ್ಮನಸಿನಿಂದ ಮಾಡಿ +ದರು, ಇದಕ ಉತ್ತರ “ಭಾರತಕ್ಕೆ ಅವರು +ಭೆಟ್ಟಿ ಕೊಟ್ಟಾ ಗೆ ಜನಜಂಗುಳಿ ಕೇಗಿತು. +ರಾಜಾಜಿ `ಗಲಿಲ್ಲ. ಅವರು ಎಂದೂ ರೇಗು +ಅನರೊ +ಡನೆ ಜೇಲಿನಲ್ಲಿದ್ದ ನನ್ನ ಪರಿಚಿ ತಕೊಬ್ಬ ರು ದಿವಂ +ಗತ ಪಟ್ಟಾಭಿ ಗಾ 1| ಮತ್ತು ರಾಜಾ +ಜಿಯ ತುಲನಾತ್ಮ, ಕ ತಕ್‌ ತಲೆಯನ್ನು ಕುರಿತು +ಹೇಳುತ್ತಿದ್ದರು. ಸೆಕೆಮನೆಯಲ್ಲಿ ನಡೆಯುವ ಚರ್ಚೆ +ಗಳಲ್ಲಿ ಕೈದಿಗಳ ಮೂರ್ಬ ವಾದಗಳಿಂದ ಸ್‌ +ಮುಂದಾಳುಗಳು ಸಿಟ್ಟಿಗೇಳುತ್ತಿದ್ದರು. ಆದಕೆ +ಪಟ್ಟಾಭಿ ಮತ್ತು ರಾಜಾಜಿ ಎಂಥ ಮೂರ್ಬ +ವಾದಗಳನ್ನೂ ಕೊಡ ತಣ್ಣ ಗೆಉತ್ತರಿಸುತ್ತಿದ್ದರು. +ವಾದ ಮುಂದುವರಿದರೆ ಪಟ್ಟಾಭಿ ಮೂರನೇ +ದಿನದ ಕೊನೆಗೆ ಕೋಪಾವಿಷ್ಟ ರಾಗುತ್ತಿ ದರು; + + +೧೦ ಕಸ್ತೂರಿ, + + +ರಾಜಾಜಿ ಮಾತ್ರ ಏಳನೇ ದಿನಡ ಕೊನೆಗೆ +ಇನ್ನೂ ತಂಪಾಗಿಯೆ ಇರುತ್ತಿದ್ದರಂತೆ. + +ರಾಜಾಜಿಯ ವಿರೋಧಿಗಳನ್ನೂ ವೈರಿಗ +ಳನ್ನೂ ಕೆರಳಿಸುವ ವಿಷಯ ಇದೇ. ರಾಜಾಜಿ +ಯನ್ನು ತಮ ತೆ ಉದ್ರೇಕಗೊಳಿಸ ಲು ಸಾಧ್ಯ +ಎದ್ದ ದ್ದ ರೆ ಟಿ! ಅನರು ಈ ಮನುಷ್ಯನನ್ನು +ಸ್ವಲ್ಪ ವಾದರೂ ಪ್ರೀತಿಸಬಹುದಿತ್ತು. ಗ +ಬೈ ದಾಗ ರಾಜಾಜಿ ಪ ಸ್‌ ಶತಿಯಾಗಿ ಬೈದಕೆ ಅವರಿಗೆ +ತಮ್ಮ ಶ್ರಮ ಸಾರ್ಥ ಕವ ಸಿ ಸಾಗ +ಬಹುದಿತ್ತು. ಆದರೆ ರಾಜಾಜಿ ಅವರಿಗಿ ಅನು +ಗ್ರಹ ಮಾಡರು. ರಾಜಾಜಿ ಉದ್ರೇ(ಕಗೊಂಡದ್ದ +ನ್ನೇಕೆ, ಭಾವನಾವೇಗವನ್ನು ಪ್ರದರ್ಶಿಸಿದ್ದನ್ನೂ +ಬಹುಶಃ ಒಂದೇ ಒಂದು ಸಂದಗ್ಛ ಹೊರತು -- +ಯಾರೂ ಎಂದೂ ನೋಡಿಲ್ಲ; ಆ ಒಂದು ಸಂದರ +ಮದ್ರಾಸಿನಲ್ಲಿ ಅವರು ಪ್ರಥಮ ಪ್ರಧಾನಿಯಾಗಿ +ದ್ಮಾಗ ದ್ರವಿಡ ಕಳಗದವರು ಹೂಡಿದ ಹಿ��ದೀ +ವಿರೋಧಿ ಚಳವಳಿಯ ಕಾಲದಲ್ಲಿ ಸಂಭವಿಸಿತು. +ಚಳವಳಿಗಾರರು. ಮದ್ರಾಸಿನ ಬೀದಿಗಳಲ್ಲಿ +ರಾಜಾಜಿಯವರನ್ನೂ ಅವರ ಮ ಕೃಳನ್ನೂ ಅವಾ +ಚೈವಾಗಿ ಬೈ ಯುತ್ತ ಮೆರವಣಿಗೆ ತೆಗೆದಿದ್ದರು. +ಗ್ಯ ತ ರಾಜಾಜಿ ಶಾಸನ ಸಭೆಯಲ್ಲಿ ತುಸು +ವಾಗಟ ಮಾತಾಡಿದರು. “ಈ ಜನ +ನನ್ನನ್ನು ಬೇಕಾದ ಹಾಗೆ ತೆಗಳಲಿ, ನನ್ನ ಮನೆ +ಯವರನ್ನೇಕೆ ಇದರಲ್ಲಿ ಎಳೆ ತರುತ್ತಾರೆ? ”. +ಎಂದು. + +ವಾಸ್ತ ವಿಕ ಸಂಗತಿಯೆಂದಕೆ. ರಾಜಾಜಿ +ಸಂಪೂರ್ಣ ಬುದ್ಧಿ ಜೀವಿ. ಪ್ರತಿಯೊಂದಕ್ಕೂ +ಅವರಿಗೆ ವಿಚಾರ, ವಿವೇಕ, ತರ್ಕ ಸತ್ಯ +ಅವರ ತರ್ಕ ಅತ್ಯ ತ ಘೋರವಾದದ್ದು. ಅವರ +ಪಾಂಡಿತ್ಯ ದಿಂದ "ವದಕ್ಕೆ ಇನ್ನ ಷ್ಟು 'ಕೂರ್ಪು +ಬಂದಿದೆ. 'ಎಚಾರಪ್ಪ ಜಡತರರನ ಅವರು +ಯಾವ ಗುಂಪಿನಲ್ಲೂ ಸರಿಯಾಗಿ ಬೆರೆಯ +ಲಾರರು. ಆದ್ಮರಿಂದಲೇ ಅವರು ಸನಾತನಿಯೂ +ಅಲ್ಲ, ಸುಧಾರಕನೂಅಲ್ಲ; ಸಾಂಪ್ರದಾಯಿಕನೂ + + +ಫೆಬ್ರುವರಿ ೧೯೬೧ + + +ಅಲ್ಲ, ಕ್ರಾಂತಿಕಾರಿಯೂ ಅಲ್ಲ; ಬಂಡವಳ +ವಾದಿಯೂ ಅಲ್ಲ, ಸಮಾಜವಾದಿಯೂ ಅಲ್ಲ. +ಅವರು ಎಲ್ಲ ಮಾರ್ಗಗಳಲ್ಲೂ ಎಲ್ಲೊ ನಡುವೆ +ಇರುತ್ತಾರೆ. + +ಹುಟ್ಟುವುದರಲ್ಲಿ ಕೂಡ ರಾಜಾಜಿ “ಎಲ್ಲೋ +ನಡುವೆಯೆ. ಅವರು ಸೇಲಂ ಜಿಲ್ಲೆಯ ಹೊಸೂ +ನ ಸಮೀಪ ತೋರಪನಲ್ಲಿ ಎಂಬಲ್ಲಿ ಹುಟ್ಟಿದರು. +ಇದು. ಕನ್ನಡವೂ ಹೌದು, ತಮಿಳೂ ಹೌದು, +ತೆಲುಗೂ ಹೌದು ಬಂಬಂಥೆ ಸಂಧಿಸ್ಥಾನ. +(ರಾಜಾಜಿಯನ್ನು ಕೇಳಿದಕೆ ಮೂರೂ ಅಲ್ಲ +ಎಂದಾರು!) ಸಾಧಾರಣ ಅನುಕೂಲವಂತ +ಶ್ರೀವೈಷ್ಣವ ಬ್ರಾಹ್ಮಣ ಮನೆತನ. ಪಾಂಡಿತ್ಯಕ್ಕೆ +ಹೆಸರಾಂತ ಈ ಕುಲದಲ್ಲಿ ಚಕ್ರವಶ್ತಿ ಅಯ್ಯಂ +ಗಾರರ ಮೂರನೇ ಮಗನಾಗಿ ೧೮೭೯ ರಲ್ಲಿ +(ಬಹುಶಃ?) ಹ. ಟ್ಟದ ರಾಜಗೋಪಾಲಾಚಾರಿ +ಬಾಲ್ಯ ದಲ್ಲೆ ಸಂಸ ತನನ್ನು ತಂದೆಯಿಂದ ಕಲಿ +ತರು. ಜಿಗಳೂರನಲ್ಲಿ ಹೈಸ ಸ್ಕೂಲು ಕಾಲೇಜು +ಅಭ್ಯಾಸ ಪೂಕ್ಕಿಸಿದ ಆ! ಕನ್ನಡವೂ +ಚೆನ್ನಾಗಿ ಗೊತ್ತು. ಸೆಂಟ್ರಲ್‌ ಕಾಲೇಜಿನಲ್ಲಿ +ಅತಿ ಮೇಧಾವಿ ವಿದ್ಯಾರ್ಥಿಯೆಂದು ಅಧ್ಯಾಪಕ +ಗೆ ಪ್ರಿಯರಾಗಿದ್ದರು. ಆದಕೆ ಲೋಕಮಾನ್ಯ +ತಿಲಕರಿಂದ ಪ್ರಭಾವಿತರಾಗಿ ಇವರಿಗೆ “ತಲೆ +ತಿರುಗಿದೆ” ಡು ಅವರು ಹೇಳುತ್ತಿ ದ್ದ ರು. + +ಮಗನ ಪ್ರ ಚಂಡ ಬುದ್ಧಿ ಯನ್ನು ಕಂಡು ಈತ +ಐ. ಸಿ. ಎಸ. ಆಗಿ ಬಳೀಕ ದು ಕೊಂಡಿದ್ದ +ತಂದೆಯ ಮಾತು ಕೇಳದೆ ರಾಜಗೋಪಾಲಾ* +ಚಾರಿ ಮದ್ರಾಸಿನಲ್ಲಿ ವಕೀಲಿ ಅಭ್ಯಾಸ ಮಾಡಿ +ಬಿ. ಎಲ್‌. ಜು ಸೇಲಂನಲ್ಲಿ ಅವರು ವಕಾ +ಲತ್ತು ಪ್ರಾರಂಭಿಸಿದ ಕೆಲ ಕಾಲದಲ್ಲೆ ಅಪ್ರ +ತಿಮ ಕ್ರಿಮಿನಲ್‌ ವಕೀಲರೆಂದು ಪ್ರಸಿದ್ಧರಾ +ದರು. ಮುಂದೆ ಖಾದಿ, ಗ್ರಾಮೋದ್ಯೋಗ, +ಸರಳ ಜೀವನಗಳ ಕೈವಾರಿಯಾಗಲಿದ್ದ ರಾಜ +ಗೋಪಾಲಾಚಾರಿ ಸೇಲಮಿನಲ್ಲಿ ಪ್ರಥಮ +ಮೋಟಾರ್‌ ಕಾರನ್ನು ಕೊಂಡುಕೊಂಡರು + + +ಮಗ ಕೈತುಂಬ ಹಣ ಗಳಿಸುವುದನ್ನು ಕಂಡು +ಚಕ್ರ ಬ ಅಯ್ಯಂಗಾರರು ಮಗನ ಅವಿಧೇ +ಯತೆಯನ ಶ್ರವಿಸಿರಬೇಕು. + +ಆದರೆ ಹ ಆಚಾರಭ್ರಷ್ಟ ತೆಯ ಅನೇಕ +ಚರ್ಕೆ ಗಳನ್ನು ನೋಡುವ ಭಾಗ್ಯ ಅವರ ಹಣೆ +ಯಲ್ಲಿ ಬರೆದಿತ್ತು. `ಒಹು ಎಂದ ನಡೆದು +ಬಂದಿದ್ದ ಆಚಾರಗಳನ್ನು ಈ ತರುಣ ವಕೀಲ +ನಿ೦ಕರಿಸ���ತ್ತಿ ದ್ದರು. 1 ಬ್ರಾಹ್ಮಣೇತರರ +ದ್ವೇಷಕ್ಕೆ ಪಾತ್ರ 'ರಾಗಲಿದ್ದ ರಾಜಾಜಿ ಪ್ರಾ ರಂಭ +ಲು ಬಾತಿಭೇದವನ್ನು ನಿವಾರಿಸ ಸಜೇಕೆ + + +ನ್ನು ವವರಾಗಿದ್ಕ ಕೆಂಬುದು ಸ್ವಾರಸ ಸ್ಕದ ಮಾತಾ. + + +ಗಿದೆ. ಸೇಲಂ ಮುನಸಿಪಾಲಿಟಿಗೆ ನಿಂತು ಆರಿಸ +ಲ್ಪಟ್ಟು ಅದರ ಅಧ್ಯಕ್ಷೆತೆಗೇರಿದೆ.. ಅವರು +ನೀರಿನ ನಲ್ಲಿಗಳನ್ನು ತೆಕೆಯು ುವ. ಮುಚ್ಚುವ +ಕೆಲಸ ಮಾಡುತ್ತಿದ್ದೆ ಇಬ್ಬರು ಹರಿಜನ ಮುನಸಿ + + +ಪಲ್‌ ನೌ ಕರಕನ್ನು ಆಕ ಹಾರದ ಪ್ರದೇಶಕ್ಕೆ +ವರ್ಗಾಯಿಸಿದರು... ಬ್ರಾಹ್ಮಣರು “ ಅಬ್ರ- +ಹ್ಮಣ್ಯಂ ! ಬ್ರಾಹ್ಮಣರಿಗೆ ನೀರು ಬಿಡಲು + + +ಹೊಲೆಯಕೇ !” ಎಂದು ಗದ್ದಲ ಎಬ್ಬಿ ಸಿದರು. +ರಾಜಾಜಿ ಕೊನೆಗೂ ಬಗ್ಗಲಿಲ್ಲ. ಅಸ್ಪೃಶ್ಯತಾ +ನಿವಾರಣೆಗಾಗಿ: ಗಾಂಧೀಜಿ ಆಂದೋಲನ +ಪ್ರಾರಂಭಿಸುವ ಇಪ್ಪತ್ತೈದು ವರ್ಷ ಪೂರ್ವ +ದಲ್ಲೆ ರಾಜಾಜಿ ಪ್ರಾರಂಭಿಸಿದ ಹರಿಜನೋದ್ಧಾರ +ಕಾರ್ಕ ಅವರು ಮದ್ರಾಸ್‌ ಪ್ರಧಾನಿಯಾದಾಗ +ದೇವಾಲಯ ಪ್ರವೇಶ ಮಸೂದೆ ತರುವವರೆಗೂ +ಅವಿಚ್ಛಿನ್ನ ವಾಗಿಯೇ ಸಾಗಿತು. + +೧೯೧೨ ರಲ್ಲಿ ರಾಜಾಜಿ ಮದ್ರಾಸಿಗೆ ಹೋಗಿ +ವಕೀಲಿ. ಆರಂಭಿಸಿದರು. ಬೇಗನೆ. ರಾಜ +ಕಾರಣ ಅವರನ್ನಾ ಕರ್ಷಿಸಿತು. ಆದರೆ ಅವರು +ನೇರವಾಗಿ ಅದರಲ್ಲಿ ಧುಮುಕಿದ್ದು ತಡವಾ- +ಗಿಯೇ. ಅವರು ಗಾಂಧೀ ಶಿಷ್ಯ ರಾಗಿ ಖಿಲಾಫತ್‌ +ಮತ್ತು ಅಸಹಕಾರ ಚಳವಳಿಯಲ್ಲಿ ಅಗ್ರ ಪಾತ್ರ +ವಹಿಸಿದರು. ಮಕ್ಕ ಳನ್ನು ಶಾಲೆ ಕ +ಗಳಿಂದ ಬಿಡಿಸಿದರು. ಸಮೃದ್ಧ ವಕಾಲತ್ತಿಗೆ + + +ಚಕ್ರವರ್ತಿ ರಾಜಗೋಪಾಲಾಚಾರಿ : + + +೧೧ + + +ತಿಲಾಂಜಲಿಯಿತ್ತು ಸೆರೆಮನೆಗೆ : ಹೋದರು. +ಅವರ ಪತ್ನಿ ಐವರು ಮಕ್ಕಳನ್ನು ( ಮೂರು +ಹೆಣು, ಎರಡು ಗಂಡು) ಬಿಟ್ಟು ೧೯೧೭ ರಲ್ಲೇ +ದಿವಂಗತರಾದದ್ದು ರಾಜಾಜಿಯ ವೈರಾಗ್ಯಕ್ಕೆ +ಮುಕ್ತಮಾರ್ಗ ವನ್ನಿತ್ತಿತ್ತು. + +ನಲುವತ್ತರಲ್ಲಿ ಅವರು ಕಾಂಗ್ರೆಸ್‌ ಸೇರಿದ್ದರು; . +ನಲುವತ್ತಮೂರರಲ್ಲಿ ಅವರು ಅಖಿಲ ಭಾರತ +ವ್ಯಕ್ತಿಯಾಗಿದ್ದರು. ೧೯೨೨ ರಲ್ಲಿ ಗಾಂಧೀಜಿ ಸೆರೆ +ಮನೆಗೆ ಹೋದಾಗ ಅವರ “ಯಂಗ” ಇಂಡಿಯ” +ನ್ನ್ನ ನಡೆಸಿಕೊಂಡು ಹೋದವರು ರಾಜಾಜಿ. +ಅದೇ ವರ್ಷ ಅವರು ಕಾಂಗ್ರೆಸ್ಸಿನ ಪ್ರಧಾನ +ಕಾರ್ಯದರ್ಶಿಯಾದರು. ಗಯಾ ಕಾಂಗ್ರೆಸ್ಸಿ +ನಲ್ಲಿ, ಅಸಹಕಾರವನ್ನು ತೊರೆದು ಕೌನ್ಸಿಲ್‌ +ಪ್ರವೇಶ ಮಾಡಿ ಬ್ರಿಟಿಕಕೊಡನೆ “ಒಳಗಿಂದ” +ಹೋರಾಡಬೇಕೆಂಬ ಸೂಚನೆ ಅತಿ ಪ್ರಬಲ +ನಾಯಕರಿಂದ ಬಂದಾಗ ಜೇಲಿನಲ್ಲಿದ್ದ ಗಾಂಧೀ +ಜಿಯ ಪರವಾಗಿ ಅಸಹಕಾರವನ್ನು ಪ್ರತಿಪಾದಿಸಿ +ತಮ್ಮ ಪ್ರಚಂಡ ತರ್ಕ ಶಕ್ತಿಯಿಂದ ಮೋತಿ +ಲಾಲ, ಚಿತ್ತರಂಜನ ದಾಸರಂಥ ಮಹಾ ವಾಗ್ಮಿ +ಗಳನ್ನು ನಿರುತ್ತರರಾಗಿ ಮಾಡಿದರು. ಆಗ ಅವರ +ವಾದಗಳಿಗೆ ಉತ್ತರ ಕಾಣದೆ ದೇಶಬಂಧು +ದಾಸರು. “ ಜಗತ್ತು ವಾದಗಳಿಂದ ನಡೆಯು +ತ್ತಿಲ್ಲ' ಎಂದು ಉದ್ಗಾರ ತೆಗೆದರಂತೆ | + +ಅಂದಿನಿಂದ ರಾಜಾಜಿ ಮಹಾತ್ಮಾ ಗಾಂಧಿ +ಯವರ “ಮನಸ್ಸಾಕ್ಷಿಯ ದ್ವಾರಪಾಲಕ” ಎಂದು +ಹೆಸರಾದರು. ಗಾಂಧೀಜಿಯ -: ವಿಚಾರಗಳಿಗೆ +ಅವರು ಅತಿ ಪ್ರವೀಣ ವ್ಯಾಖ್ಯಾನಕರ್ತರಾಗಿ +ದ್ವರು. ಅವರು ಒಳಹೊರಗೆಲ್ಲ ಗಾಂಧೀವಾದಿ +ಯಾದರು. ಅವರು ಖಾದೀಧಾರಿಯಾದರಿಷ್ಟೇ +ಅಲ್ಲ, ಖಾದೀ( ನಿರ್ಮಾಣಕ್ಕಾ ಗಿಸೇಲಂ ಜಿಲ್ಲೆ ಯ +ತಿರುಚೆಂಗೋಡಿನಲ್ಲಿ ಆಶ್ರ "ಮುವನ್ನೂ ಸ್ಭಾ ವಿಸಿ +ದರು. ಅದು ಇಂದಿಗೂ ಇಡೆ. ಸರಳ ಜೀವನವ್ರ ತ +ಹಿಡಿದು ತಮ್ಮ ಬಟಿ ಗಳನ್ನು ತಾವೇ ತೊಳೆದು +ಕೊಳ್ಳ ಜಡಗದರು. ಮದಾ, ಸೌ ಮುಖ್ಯ ಮಂತ್ರಿ + + +೧೨ ಕಸ್ತೂರಿ, ಫೆಬ್ರುವರಿ ೧೯೬೧ + + +ಯಾದಾಗಲೂ ಅವರು ಇದನ್ನು ಬಿಡಲಿಲ್ಲ! +ಗಾಂಧೀಜಿ ಹೂಡಿದ ಪ್ರತಿ ಚಳವಳಿಯಲ್ಲೂ +ಸೆಕೆಮನೆ ಕಂಡರು. ತಾ ಬಗಜ(ವನದ ೫ +ಮೂರ್ತಿಯಾದರು. ವೈ ಶ್ಶ ವಷ್ಯಾ ಗಾಂಧಿಯ +ವರ ಮಗ ದೇವದಾಸರು' ಬ್ರಾ ಹ್ಮಣ ರಾಜಾಜಿಯ + + +ಮಗಳ ಲಕ್ಷಿಯನ್ನು ಮದುವೆಯಾದಾಗ +ಗಾಂಧೀಜಿಯೊಡನೆ.. ರಾಜಾಜಿಯ ಸಂಬಂಧ +ನಿಗಡಿತವಾದಂತಾಯಿತು. ಕಾಂಗ್ರೆಸ್ಸು ೧೯೩೭ + + +ರಲ್ಲಿ ಅಧಿಕಾರ ಸ್ವೀಕರಿಸಿದಾಗ ಮದ್ರಾಸಿನ +ಮುಖ್ಯ ಮಂತ್ರಿ ಪದಕ್ಕೆ ರಾಜಾಜಿ 02 +ಬೇರಾರೂ ಯೋಗ್ಯ ಕು ಕಾಣಲಿಲ್ಲ. ಅವರು +ತಂದ ಕ್ರಾಂತಿಕಾರಕ ಯೋಜನೆಗಳು ಇತರ +ಪ್ರಾಂತಗಳಿಗೆ ಮೇಲ್ಬಂತಿಯಾದವು. ಅವರು +ಮದ್ಯನಿರೋಧ ಕಾಯದೆ ಮಾಡಿದರು ; ಕೈತರ +ಸಾಲನಿವಾರಣೆ ಕಾಯದೆ ಮಾಡಿದರು; ಮದ್ಯ- +ನಿರೋಧದಿಂದ ಸರಕಾರಕ್ಕೊದಗಿದ ಕೊರತೆ +ತುಂಬಲು ಮಾರಾಟ ತೆರಿಗೆಯೆಂಬ ಹೊಚ್ಚ +ಹೊಸ ಕರವನ್ನು ಹೇರಿದರು. ಅವರ ಬುದ್ಧಿಯ +ಶಿಶುವಾದ ಮಾರಾಟಕರ ಇಂದು ಸಕಲ ರಾಜ +ಗಳಿಗೂ ಬಂಗಾರದ ಗಣಿಯಾಗಿದೆ. ಮದ್ಯ +ನಿರೋಧ ಮಾಡುವಲ್ಲಿ ಹಿಂದೆ ಬಿದ್ದ ರಾಜ್ಯಗಳೂ +ಈ ಶಿಶುವನ್ನು ದತ್ತಕ ತೆಗೆದುಕೊಳ್ಳು ವಲ್ಲಿ + + +ಹಿಂದೆ ಬಿದ್ದಿಲ್ಲ +ಅವರು ಅತಿ ಶ್ರೇಷ್ಠ ಕಾಂಗ್ರೆಸ್‌ ಮುಖ್ಯ +ಮಂತ್ರಿಯೆಂದು ಪ್ರಶಂಸಿಸಲ್ಪಟ್ಟಿರು. ಆದರೆ ಅದ + + +ರೊಡನೆ ಅವರ ಅಪ್ರಿಯತೆಯೂ ಪ್ರಾರಂಭವಾ +ಯಿತು. ತಾವು ಕಂಡ ಸತ್ಯವನ್ನು ನಿರ್ಧಾರ +ದಿಂದ ಬೆಂಬತ್ತುವ ಅವರ ಸ್ವಭಾವ ಅವರಿಗೆ +ಕಾಂಗ್ರೆಸ್ಸಿನಲ್ಲೇ ಶತ್ರುಗಳನ್ನು ಸಂಪಾದಿಸಿತು. +೧೯೩೯ ರಲ್ಲಿ ಕಾಂಗ್ರೆಸ್ಸು ಅಧಿಕಾರ ತ್ಯಾಗ +ಮಾಡಲು ನಿರ್ಧರಿಸಿದಾಗ ರಾಜಾಜಿ ಅರೆಮನಸಿ +ನಿಂದಲೇ ಒಪ್ಪಿದ್ದೂ ಮುಂದೆ ಪಾಕಿಸ್ತಾನ +ಬೇಡಿಕೆಯನ್ನು "ಮನ್ನಿ ಸಬೇಕು ಮತ್ತು ಬ್ರಿಟಿಶ +ಕೊಡನೆ ಸಹಕರಿಸಬೇಕೆಂದು ಬಹಿರಂಗವಾಗಿ + + +ವಾದಿಸಿ ಚಳವಳಿಯಿಂದ ಹೊರನಿಂತದ್ದೂ +ಅವರ ಶತ್ರುಗಳಿಗೆ ಅತ್ಯಂತ ಅನುಕೂಲ ಆಯುಧ +ಗಳಾಗಿ ದೊರೆತವು. ಕಾಂಗ್ರೆಸ್‌ ಕಾರ್ಕಸಮಿತಿ +ಯಿಂದ. ಅವರು ಹೊರಬೀಳಬೇಕಾಯಿತು; +ದೇಶದ್ರೊ(ಹಿಯೆನಿಸಬೇಕಾಯಿತು. ಸುಮಾರು +ಐದು ವರ್ಷ ಕಾಲ ಅವರು ದೇಶದ ಅತಿ ಜನ- +ಅಪ್ರಿಯ ರಾಜಕಾರಣಿಯಾಗಿದ್ದರು. ಕೊನೆಗೆ +ಕಾಂಗ್ರೆಸ್‌ ನಾಯಕರು ಎರಡನೇ ಬಾರಿ ಅಧಿ +ಕಾರ ಸ್ವೀಕರಿಸಲು ನಿರ್ಣಯಿಸಿ ರಾಜಾಜಿ +ಯನ್ನು ಪುನಃ ಮದ್ರಾಸಿನ ಮುಖ್ಯಮಂತ್ರಿಯಾಗಿ + + +ಮಾಡಬಯಸಿದಾಗ ಮದ್ರಾಸಿನ ಹಟವಾದಿ +ಬೆಂಕಿ ಪೈಲ್ನಾನರು ಅವರನ್ನು ಖೂನಿ + + +ಮಾಡುವುದಾಗಿ ಬೆದರಿಕೆ. ಹಾಕುವವಕೆಗೂ +ಹೋಯಿತು. ರಾಜಾಜಿ ನಿರ್ವಿಕಾರವಾಗಿ ರಾಜ +ಕೀಯದಿಂದ “ನಿವೃತ್ತ” ರಾದರು. + +ಅಂದಿನಿಂದ ರಾಜಾಜಿ ನಿವೃತ್ತ���ಯಿಂದ ಪ್ರವೃ +ತ್ತಿಗೆ ಪ್ರವೃತ್ತಿಯಿಂದ ನಿವೃತ್ತಿಗೆ ಚಲಿಸುವುದನ್ನು +ನಾವು ನೋಡುತ್ತೇವೆ. ಈ ಯಾತಾಯಾತದಲ್ಲಿ +ಅವರು ಬಂಗಾಲದ ಗವರ್ನರ್‌, ಭಾರತದ +ಪ್ರಥಮ ಭಾರತೀಯ ಗವರ್ನರ್‌. ಜನರಲ", +ಸರತಿಯ ಮೇಲೆ ಸ್ವತಂತ್ರ ಭಾರತದ ಉದ್ಯಮ +ಮಂತ್ರಿ, ಶಿಶ್ಷಣ ಮತ್ತು ಹಣಕಾಸಿನ ಮಂತ್ರಿ, +ತ ಮಂತ್ರಿ ಮತ್ತು ಗೈ ಹಮಂತ್ರಿ +ಯಾಗಿ ದುಡಿದರು; ಸ್ಸ ನಗೆ ಮೆದ್ರಾ | 1 +ಶತ್ರುಗಳು ಮದ್ರಾಸಿನ ರಾಜಕಾರಣವನ್ನು +ಗ್‌ ಹೊಲೆಗೆಡಿಸಿ ಸಂಕಟ ತಾಲದಲ್ಲಿ +ವೆಂಕಟರಮಣಾ ಎಂದು ರಾಜಾಜಿಗೆ ಶರಣು +ಬಂದು ಮುಖ್ಯ ಮಂತ್ರಿಪದ ಒಪ್ಪಿಸಿಕೊಡಬೇಕಾ +ಯಿತು ಆದರೆ ರಾಜಾಜಿ ಗೊಂದಲವನ್ನು ಸರಿ +ಪಡಿಸಿದ ಮೇಲೆ ತಮಿಳು ನಾಡು ಕಾಂಗ್ರೆಸ್ಸು +ಪುನಃ ಅವರ ವಿರುದ್ಧ ದಂಗೆಯೆದ್ದು ಮತ್ತೆ +ಅವರನ್ನು ನಿವೃತ್ತಿಯ ಡೆಗೆ ತಳ್ಳಿ ತು”. ಆರು +ವರ್ಷ ಕಾಲ ನಿವೃತ್ತಿಯಲ್ಲಿ "ಪರಮಾಣು +ಬಾಂಬ” ವಿರೋಧ, ನಿಸಜ ಎರುದ್ಧ ಪ್ರಕಟನೆ + + +ಚಕ್ರವರ್ತಿ ರಾಜಗೋಪಾಲಾಚಾರಿ "ಗಿಷ್ಠಿ + + +ಗಳು, ಹಿಂದೀ ವಿರುದ್ಧ ಗದಾಪ್ರಹಾರಗಳಲ್ಲಿ +ನಿರತರಾಗಿ ಈಗ ಅವರು ಸ್ವತಂತ್ರ ಪಕ್ಷ ಸ್ಥಾಪಿಸಿ +ಕೊಂಡು ಮರಳಿ ಪ್ರವೃತ್ತಿಮಾರ್ಗ ಸೇರಿದ್ದಾರೆ +ಸ್ವತಂತ್ರ ಪಕ್ಷವೂ ಅವರಿಗೆ ಯಾವಾಗ ಹೋಗೆ- +ನ್ನುವುದೋ ನೋಡಬೇಕು. + +ಏಕೆಂದರೆ ರಾಜಾಜಿ ಯಾವಾಗಲೂ +ತ ಸ್ವತಂತ್ರ” ರು. ಆವರ ಸ್ವತಂತ್ರತ್ವವನ್ನು +ಗಾಂಧೀಜಿಯೆ ಪಳಗಿಸಲಾರದಿದ್ದಾಗ ಸ್ವತಂತ್ರ +ಪಕ್ಷದ ಅವರ ಸಹಕಾರಿಗಳು ಯಾವ ಗಿಡದ +ತೊಪ್ಪಲು? ಬುದ್ದಿ ಜೀವಿಗಳೆಷ್ಟೋ ಇರಬಹುದು, +ಅವರ ಎತ್ತರಕ್ಕೇ(ರುವವರು. ಆದಕೆ ರಾಜಾಜಿ +ಯಂತೆ ತಮ್ಮ ವಿಚಾರಗಳನ್ನು, ವಾದಗಳನ್ನು +ತಿಳಿಯಾಗಿ. ಹೇಳಬಲ್ಲವರು. ಈ ದೇಶದಲ್ಲಿ +ಯಾರೂ ಇಲ್ಲ. ಅವರು ಹೇಳುವುದು ತಿಳಿಯು- +ವುದಿಲ್ಲ ಎಂಬವರು ಶತದಡ್ಡರೇ ಇರಬೇಕು, +ಅವರ ವಾದಾಸ್ತ್ರಗಳು ಪೂರೈಸಲಾರದ್ದನ್ನು +ಅವರ ಕಥೆಗಳೂ ಸಾಮತಿಗಳೂ ಮುಗಿಸುತ್ತವೆ. +ಪ್ರತಿಯೊಂದಕ್ಕೂ ಅವರ ಹತ್ತಿರ ಒಂದು ಕಥೆ +ಇದೆ ಇಲ್ಲವೆ ಸಾಮತಿ ಇದೆ. ಲೀಗಿನವರು ಪಾಕಿ +ಸ್ತಾನ ಕೇಳಿದರೊ? ಒಂದೇ ದನದ ಕೆಚ್ಚಲನ್ನು +ಏರಡು ಪಾಲು ಮಾಡಿದಂತೆ ಇದು ಎಂದರು. +ಅಥವಾ ಒಂದೇ ಮನೆಯ ಉಪ್ಪರಿಗೆ ಒಬ್ಬನಿಗೆ +ಕೆಳಭಾಗ ಒಬ್ಬನಿಗೆ ಕೊಟ್ಟಿಂತೆ ಎಂದರು. ಸರ- +ದಾರ ಪಟೇಲರ. ಚತುರುಪಾಯಗಳೆಲ್ಲವೂ +ಸುಭಾಷ ಬೋಸರ ಬಂಡಾಯವನ್ನು ಹತೋ.- +ಟಿಗೆ ತರಲಾರದೆ. ಹೋದಾಗ ರಾಜಾಜಿಯ +ಓಂದು ಸಾಮತಿ ಆ ಬಂಗಾಲಿ ಹುಲಿಯನ್ನು +ಸೋಲಿಸಿತು. ಸುಭಾಷರ ನಾವೆ ಹೊರಗಷ್ಟೇ +ಚಂದ, ತಳವೆಲ್ಲ ತೂತು. ಗಾಂಧೀಜಿಯ ಸುರ- +ಕಿತ ದೋಣಿಯಲ್ಲಿ ಬರುತ್ತೀರಾ ಸುಭಾಷರ +ತೂತು ದೋಣಿ ಏರುತ್ತೀರಾ ನೀವೇ ನೋಡಿ +ಎಂದು ರಾಜಾಜಿ ಹೇಳಿದ ಮಾತುಎ,ಐ. ಸಿ.ಸಿ +ಯಲ್ಲಿ ಬೋಸರಿಗಿದ್ದ ಬೆಂಬಲವನ್ನು ಗಾಳಿಗೆ +ಹಾರಿಸಿಬಿಟ್ಟಿತು. + + +ರಾಜಾಜಿಯನ್ನು ಚಾಣ ಕ್ಕ, ದಕ್ಷಿಣದ ನರಿ +ಇತ್ಯಾದಿಯಾಗಿ ಸಂಬೋಧಿಸುವುದುಂಟು. +ಅವರು ಖಂಡಿತವಾಗಿ ಬಲು ಧೂರ್ತ. ಬಲು +ಸರಳವೆಂದು ತೋರುವ ಉಪಾಯದಿಂದ ಅವರು +ಅದಮ್ಯವೆಂದು ತೋರುವ ಪ್ರವಾಹವನ್ನು ತಿರು +ಗಿಸಿ ಬಿಡಬಲ್ಲರು. ೧೯೫೧ ರಲ್ಲಿ ಅವರು ಮದ್ರಾಸಿ +ನಲ್ಲಿ ಆಳುವವರ. ಪಾತಕಗಳಿಂದುಂಟಾದ +ಕಮ್ಯುನಿಸ್ಟ್‌ ಪ್ರಭಾವವನ್ನು ಮುಖ್ಯಮಂತ್ರಿ +ಪದಕ್ಕೆ ಬಂದೊಡನೆ ಒಂದು ಸರಳೋಪಾಯ +ದಿಂದ ಅಳಿಸಿಬಿಟ್ಟಿರು. ಮದುರೆಯಲ್ಲಿ ಕೈತರ +ಮೇಲೆ ಕಮ್ಯುನಿಸ್ಟರು ವರ್ಚಸ್ಸನ್ನು ಸ್ಥಾಪಿಸಿ- +ದ್ವರು. ರಾಜಾಜಿ ಜವಿನ್ಮಾರರು ಗೇಣಿ ವಸೂಲಿ +ಯನ್ನು ತಾತ್ಕಾಲಿಕವಾಗಿ ತಡೆಯುವ ಒಂದು +ಆಜ್ಞೆ ಹೊರಡಿಸಿದ್ದೇ ತಡ, ಕಮ್ಯುನಿಸ್ಟರ ಆಟಿ +ಸಂಪೂರ್ಣ ನಿಂತು ಹೋಯಿತು. ಕೈತರು ಬೇಡಿ +ದ್ಡನ್ನು ರಾಜಾಜಿಯೆ ಕೊಟ್ಟಾಗ ಅವರೇಕೆ +ಕಮ್ಯುನಿಸ್ಟರಿಗೆ ಶರಣುಹೋದಾರು? + +ರಾಜಾಜಿಯ ಸಾಹಿತ್ಯದಲ್ಲೂ ಈ ಸರಳತೆಯೆ +ಪ್ರಧಾನ ಗುಣ. ತಮಿಳಿನಲ್ಲಿ ಅವರು ಅಸಂಖ +ಕಥೆ, ಲೇಖ, ಗ್ರಂಥಗಳನ್ನು ಬರೆದಿದ್ದಾರೆ. ಅವರು +ರಾಮಾಯಣ, . ಮಹಾಭಾರತಗಳ ಆಳವಾದ +ಅಭ್ಯಾಸ ಮಾಡಿದ್ದಾರೆ... ಆ ಪುರಾಣಗಳನ್ನು +ಅವರು ತಮಿಳಿನಲ್ಲಿ ಶ್ಲಾಘ್ಯವಾದ ರೀತಿಯಲ್ಲಿ +ಬರೆದಿದ್ದಾರೆ. ಇಂಗ್ಲೀಷಿನಲ್ಲಿಯೂ ಅವರ ಕೆಲ +ಕಥೆಗಳು ಪ್ರಕಟವಾಗಿವೆ. ಅವರ ಅಧಿಕಾಂಶ +ಸಾಹಿತ್ಯ ಬೋಧಪ್ರದವಾದುದು; ಆದರೆ ಉಪ +ದೇಶ ಸಾಹಿತ್ಯ ಎಷ್ಟು ರಸವತ್ತಾಗಿರುವುದು +ಸಾಧ್ಯವೋ ಅಷ್ಟು ರಸವತ್ತಾಗಿವೆ ಅವು. + +ಒಂದು ಕಾಲದಲ್ಲಿ ಸುಧಾರಕನಷ್ಟೇ ಅಲ್ಲ, +ಕ್ರಾಂತಿಕಾರಿ ಎನಿಸಿದ್ದ ರಾಜಾಜಿ ' ನಿಜವಾಗಿ +ಅಂತರಂಗದಲ್ಲಿ ಸಾಂಪ್ರದಾಯಿಕರೇ, ಯಾವುದ +ರಲ್ಲೇ ಇರುವ ಕೊರತೆಗಳನ್ನು ತತ್‌ಕ್ಷಣ +ಕಾಣುವ ಭೇದಕ ದೃಷ್ಟಿ ಅವರ ಆ ಕಪ್ಪೆ ಕನ +ಡಕಗಳಾಚೆ. ಹುದುಗಿರುವುದರಿಂದ ಹೊಸ. + + +೧೪ ಕಸ್ತೂರಿ, ಫೆಬ್ರುವರಿ ೧೯೬೧ + + +ವಿಚಾರಗಳಲ್ಲಿರುವ ಹುಳುಕುಗಳನ್ನವರು ಬೇಗನೆ +ಹುಡುಕುತ್ತಾರೆ. ಸಮಾಜವಾದ ಅವರಿಗೆ ಸೇರು +ವುದಿಲ್ಲ. ಪ್ರಗತಿಗಾಗಿ ಹುಚ್ಚು ಹಾರಾಟಮಾಡಿ +ಜನರ ಮಾನಸಿಕ ಶಾಂತಿಯನ್ನು ಕದಡಬಾರ +ದೆಂದು ಅವರೆಣಿ ಸುತ್ತಾರೆ. ಗದ ಮೀಕರಣವನ್ನೆ +ವರು ವಿರೋಧಿಸುತ್ತಾ [ಕ್ರ ಸ ನಿಯಮನಕ್ಕೆ +ಅವರ ವಿರೋಧವಿದೆ. ಪರಮಾಣು ಬಾಂಬು +ಜಲಜನಕ ಬಾಂಬುಗಳು ಸಾರ್ವತ್ರಿಕ ವಿನಾಶ +ಮಾಡಲು ಅಣಿಯಾಗಿರುವಾಗ ಆದಷ್ಟು ಹೆಚ್ಚು +ಜನ ಹುಟ್ಟಿದಕನೇ ಈ ಅನಾಹುತದ ನಂತರ +ಕೆಲವರಾದರೂ ಉಳಿದು ಮಾನವ ಕುಲದೀಪ +ಮತ್ತೆ ಬೆಳಗೀತು ಎನ್ನು ತ್ತಾರವರು. ಬುದ್ಧಿಶಾಲಿ +ಗಳಾದ ಅವರು ಸಾಮಾನ್ಯ ಜನರ ಸಾಮರ್ಥ್ಯ + +ವನ್ನೂ ನಿರಾಶಾದೃಷ್ಟಿಯಿಂದಲೇ ನೋಡುತ್ತಾ ಥೆ +ಜನ ತಮ್ಮನ್ನು ತಾವು ಆಳಿಕೊಳ್ಳ ಲಾರಕೊದು +ಅವರು ಭಾವಿಸಿದಂತಿದೆ. ಪ್ರ ಜಾತಂತ್ರ ದ ಬಗ್ಗೆ ಅವ +ರಿಗೆ ವಿಶೇಷ ವಿಶ್ವಾಸವಿಲ್ಲ. ಸ್ರ ಚುನಾವಣೆ +ಗಳಲ್ಲೂ ನಂಬಿಕೆ ಇಟ್ಟಿಲ್ಲ. ನಿದ್ರಿಸುವ ನಾಯಿ +ಯನ್ನು ಎಬ್ಬಿಸುವುದು ಅಪಾಯ ಎಂದು ಅವರ +ವಿಚಾರ. ಹಳ್ಳಿಗಳಲ್ಲಿ ಜನ ತಂತಮ್ಮ ಕುಲ +ಕಸಬುಗಳನ್ನು ಮಾಡಿಕೊಂಡಿರುವುದೇೇ ಅವ- +ರಿಗೂ ಸುಖ, ಲೋಕಕ್ಕೂ ಹಿತ ಎಂದೆಣಿಸಿ +ಅವರು ತಮ್ಮ ಎರಡನೇ ಮುಖ್ಯ ಮಂತ್ರಿತ್ವಕಾಲ +ದಲ್ಲಿ ಮದ್ರಾಸಿನಲ್ಲಿ ರೂಪಿಸಿದ ಶಿಕ್ಷಣ ಯೋಜನೆ +ಅವರ ಅಧಿಕಾರತೈು ತಿಗೆ ���ಾರಣವಾಯಿತು. +ರಾಜಾಜಿಗೆ ಬೇಕಾದ್ಕು ರಾಮರಾಜ್ಯ. ಆಳು +ವವರು ನಿಃಸ್ವಾರ್ಥಿಗಳಾಗಿ, ಪ್ರಜಾಹಿತಕ್ಕಾಗಿ +ಆಳಬೇಕು. ಆಳಿಸಿಕೊಳ್ಳುವವರು ಸುಖವಾಗಿ +ಬಾಳಬೇಕು, ಅಧಿಕಾರಕ್ಕಾಗಿ ಹಂಬಲಿಸಬಾ- + + +ರದು. ಸ್ವ ತಃ ನಿಸ್ಟಾ ರ್ಥರಾದ ರಾಜಾಜಿ ರಾಮ +ರಾಜ್ಯದ ಜೀ 1 ಹೇಗಿರಬೇಕೆಂಬುದಕ್ಕೆ +ಮಾದರಿಯ ೂ ಆಗಿದ್ದಾರೆ. + +ರಾಜಾಜಿಯ ಎಂಭತ್ತು ವರ್ಷದ ಜೀವನ +ವನ್ನು ಸಿಂಹಾವಲೋಕನ ಮಾಡಿದಕೆ ಅವರು +ಜಾಣರೆಂಬುದು-- ಆ ಶಬ್ದದ ಅತ್ಯಂತ ಸದರ್ಥ +ದಲ್ಲಿ ನಿರ್ವಿವಾದವಾದದ್ದು; ಆದಕೆ ಅವರು +ವ.ಹಾಪೆರುಷಕೆ? ಇದು ಸಂಶಯ. ಪ್ರಪಂಚದ +ಮಹಾಪುರುಷರ ಲಕ್ಷಣ ಯಾವುದು ಜಾಣಕರಿಗೆ +ಅಸಾಧ್ಯವೆಂದು ಕಾಣುವುದೋ ಅದನ್ನು ಸಾಧಿ +ಸಲು ಮತ್ತಾವುದನ್ನೂ ಬಗೆಯದೆ ಹೆಣಗಿ ಗೆಲ್ಲು +ವುದು ಇಲ್ಲವೆ ಸೋಲುವುದು. ರಾಜಾಜಿ ಆ ಮಟ್ಟ +ಮುಟ್ಟುವುದಿಲ್ಲ. ಅವರು ತೀರ ಜಾಣರು; ಹತ್ತು +ವರ್ಷದಾಚೆ ಬರುವ ಅನಾಹುತವನ್ನು ಈಗಲೇ +ಕಾಣುತ್ತಾರೆ. ಮತ್ತು ಅದನ್ನು ಎದುರಿಸುವುದು +ವೃರ್ಥವೆಂದೆನಿಸಿದಕೆ.. ಅದರಿಂದಾಗಬಹುದಾದ +ಹಾನಿಯನ್ನು ಆದಷ್ಟು ತಪ್ಪಿಸೋಣ ಎನ್ನುತ್ತಾರೆ. +ಪಾಕಿಸ್ತಾನದ ಬರವನ್ನವರು ಇತರರಿಗಿಂತ ಏಳು +ವರ್ಷ ಮುಂಚೆಯೆ ಕಂಡರು. ಅದು ಅನಿವಾರ್ಯ +ವೆನಿಸಿದೊಡನೆ ಒಪ್ಪಿಕೊಂಡುಬಿಡೋಣ ಐಂ- +ದರು. ಹಿಂದಿಯ ವಿಚಾರವೂ ಅಷ್ಟೇ. ಇದು +ದೂರದೃಷ್ಟಿ ಇರಬಹುದು, ಜಾಣ್ಮೆಯಾಗಿರ +ಬಹುದು; ಮಹಿಮೆಯಾದೀತೆ? ಮಹಿವೆ ಕೊನೆ +ವರೆಗೂ ಹೋರಾಡುತ್ತದೆ. + +ಆದಕೆ ರಾಜಾಜಿ ರಾಜಕಾರಣದಲ್ಲಿ ಅತಿ +ಮಹತ್ವದ ಪಾತ್ರವೊಂದನ್ನು ಪೂಕೈಸುತ್ತಿದ್ದಾರೆ. +ಎಲ್ಲ ಕಡೆ "ಪ್ರಗತಿ”ಯ ಹುಚ್ಚು ಕುದುರೆಗಳ +ಶರೃತ್ತು ನಡೆದಿರುವಾಗ ಅವರು ಪರಿಣಾಮಕರ +ಕಡಿವಾಣವಾಗಿದ್ದಾರೆ. ೨ + + + + + +ನೈದ್ಯರಂ; ಅವರಿಗೆ ಜ್ವರನಿಲ್ಲ; +ಇಟ್ಟು ಟೀಷಕೇಚರ್‌ ನೋಡ್ತಿರ್ತಿ? +"ತ್‌್‌ ಸ + + +ನಿನಾದರೂ ಕೊಡು ಅಂತ ಪೀಡಿಸ್ತಾ ಇರ್ತಾರೆ; ಅದಕ್ಕೆ. + + +ನೀ ಖಕೆ ಸುಮ್ಮನೆ ಥರ್ಮಾನೀಟರ್‌ + + +ಅವರ ಬಾಯಿಯಲ್ಲಿ ಥರ್ಮಾಮೀಟರ್‌ ಇಡದೇ ಇದ್ದ ರೆ ತಿನ್ನೂ . + + +ಸಕ ಸ)? ಭದ ಗುತ + + + + + +ನಿಮದೆಂದಾದರೂ +ಇಂಥ ಅನುಭವ +ಬಂದಿದೆಯೆ? + + +ಆ ಗೂಸಾಯಿ + + +ಮಂಜುನಾಥ ಕೆಣಿ + + + + + +ಗದ್ದಿ ಸುರುವಾದದ್ದು ಹೀಗೆ. ಶ್ರ ನಾಯ +ಕ5ರೂ ನಾನೂ ಒಂದೇ ಆಫೀಸಿನಲ್ಲಿ ಕೆಲಸ +ಮಾಡುತ್ತೇವೆ... ನಮಗೆ ಸಂಬಳ ಮನಿಯಾ +ರ್ಡರ್‌ ಮೂಲಕ ಬರುತ್ತಿರುತ್ತದೆ. ಆ ಸಪ್ಟೆಂ +ಬರ ೨ ರಂದು ನಮ್ಮ ಸಂಬಳ ಬಂತು. ನಾಯ +ಫರು ಮೊದಲು ತೆಗೆದುಕೊಂಡರು. ಅವರು +ಪೋಸ್ಟ್‌ ಮನ್ನನಿಗೆ ಒಂದು ರೂಪಾಯಿ ತಿರುಗಿ +ಕೊಡಬೇಕಾದುದರಿಂದ ತಮ್ಮಲ್ಲಿದ್ದ ಒಂದು +ಗಟ್ಟಿ ರೂಪಾಯಿಯನ್ನು ಕೊಟ್ಟರು. + +ನಾನು ಸಂಬಳ ತೆಗೆದುಕೊಂಡಾಗ ಪೋಸ್ಟ್‌ +ಮನ್‌ ನನಗೆ ಆ ಗಚ್ಚಿ ರೂಪಾಯಿಯನ್ನು +ಕೊಟ್ಟಿ, ರೂಪಾಯಿ ಖೊಟ್ಟಿಯಾಗಿರಲಿಲ್ಲ. +ನಾನು ಸ್ವೀಕರಿಸಿದೆ. “ಅಗಸ್ಟ ೧೫ ರ ಸಮಾ +ರಂಭದ ಖರ್ಚಿನ ಬಗ್ಗೆ ನನ್ನ ಪಾಲಿನ +ವಂತಿಗೆಯನ್ನು ನಾನು ನಾಯ ಕರಿಗೆ ಕೊಡಬೇ +ಕಾಗಿತ್ತು. ಅದೇ ಗಟ್ಟಿ ರೂಪಾಯಿ.ಯನ್ನು ೭೫ +ನಯೆ ಪೈಸೆ ಸೇ��ಿಸಿ ಕೊಚ್ಚಿ. ಬೇಕೆಂದೇ. ಅಲ್ಲ +ಮತ್ತೆ, ಹಣ ಕೊಡಲೆಂದು ಕೈ ಹಾಕಿದಾಗ +ಎಲ್ಲ ರೂಪಾಯಿಗಳ ಪೈಕಿ ಅದೇ ಬಂದಿತ್ತು. + +ಇಬ್ಬರಿಗೂ ಅಂದು ಡ್ಯೂಟಿ ಇರಲಿಲ್ಲ. +ಒಟ್ಟಿಗೆ ಆಫೀಸು ಬಿಟ್ಟು ಹೊರಟಿವು. ದಾರಿ +ಯಲ್ಲಿ ಯೂನಿಯನ್‌ ಫೀ ಬಗ್ಗೆ ನಾಯಕರು + + + + + +ನನಗೆ ಒಂದು ರೂಪಾಯಿ ಕೊಡಬೇಕಾಗಿದ್ದುದು +ನೆನಪಾಗಿ ಅವರನ್ನು ಕೇಳಿದೆ. ಅವರ ಜೇಬಿನ +ಲ್ಲಿದ್ದೆ ಬಿಡಿ ರೂಪಾಯಿ ಅದೊಂದೇ ಇದ್ದುದ + + +ರಿಂದ ಅದನ್ನೇ ನನಗೆ ಕೊಟ್ಟರು. + + +ಇಬ್ಬ ರೂ ಬ್ರ್ಯಾಂಚ್‌” ಪೋಸಾಫ್ಟೀಸಿಗೆ +ಹೋದವು. ಅಲ್ಲಿ ಊರಿಗೆ ಮನಿಯಾರ್ಡರು +ಮಾಡುವುದಕ್ಕೆ ಮತ್ತು ಅಂಚೆಚೀಟಿ ಕೊಳ್ಳಲಿಕ್ಕೆ +ನಾನು ಬಾ ಫ್ರ್ಯಾಂಚ್‌ ಪೋಸ್ಟ್‌ ಮಾಸ್ಟ ರಿಗೆ ಟಬ | +ಕೊಟ್ಟಿ. “ಆದರಲ್ಲಿ ಆ ರೂಪ ಯೂ ಇತ್ತು. +ನಾಯಕರಿಗೆ ಒಂದು ರೂಪಾಯಿಯ ಚೀಟಿ +ಬೇಕಿತ್ತು. ಅವರು ಅದಕ್ಕಾ ಗಿ ಐದು ರೂಪಾ +ಯಿಯ ನೋಟು ಕೊಟ್ಟಿ ಕ್‌ ಪೋಸ್ಟ್‌ ಮಾಸ್ಟ +ರರು ಅವರಿಗೆ ನಾಲ್ಕು ರೂಪಾಯಿ ತಿರುಗಿ +ಕೊಟ್ಟುಗ ಆ ಗಟ್ಟಿ ರೂಪಾಯಿ ಮತ್ತೆ ನಾಯ +ಕರ ಕಡೆಗೇ ಹ ಇಬ್ಬರಿಗೂ ಏಕ +ಕಾಲಕ್ಕೆ ನಗೆ ಬಂತು. ನನ್ನ ಶ್‌ ಆದ +ಪೋಸ್ಟ್‌ ಮಾಸ್ಟರರು ನಗೆಯ ಕಾರಣ ವಿಚಾರಿ +ಸಿದಾಗ ಬಿನಿಸ್‌ ಚೆಂಡಿನ ಹಾಗೆ ಬೆಳಗಿನಿಂದ +ನಮ್ಮಿಬ್ಬರ ನಡುವೆಯೆ ಪುಟಿದಾಡುವ ರೂಪಾ +ಉಡ “ನೆ ಹೇಳಿದೆವು. ಅವರೂ ನಕ್ಕ ರು. + +ಸಾಯಂಕಾಲ ನಮ್ಮ ಮಿತ್ರ ಶ್ರೀ ಚಿತ +ಯವಕೊಂದಿಗೆ. ನಾಯಕರು ಪುನಃ ಭೆಟ್ಟಿ +ಯಾದರು... ನನಗೊಂದು ಅಡ್ಡ ಮುಂಡು +(ಲುಂಗಿ) ಬೇಕಾಕಿತ್ತು. ಮೂವರೂ ಕಾನಡೆ +ಯವರ ಮಿತ್ರರ ಅಂಗಡಿಗೆ ನುಗ್ಗಿ ದೆವು. ನಾಯ +ಕರು ಒಂದು ಬನಿಯನ್‌ ಆರಿಸಿಕೊಂಡು ಅದೆ! +ಗಟ್ಟಿ ರೂಪಾಯಿ ಮತ್ತು ಚಿಲ್ಲರೆ ಸೇರಿಸಿ ಬಿಲ್‌ +ತೀರಿಸಿದರು. ನನ್ನ ಅಡ್ಡ ಮುಂಡಿನೆ ಬಗೆ +ಕೊಡಬೇಕಾಗಿದ್ದ ರೂ. ೨:೨೫ ಕ್ಕಾಗಿ ನಾನು +ರೂ.೫ರ ನೋಟನ್ನು ಕೊಟ್ಟಿ, ಅದರ ಚಿಲ್ಲರೆ +ಮರಳಿ ಬಂದಾಗ ಆ ರೂಪಾಯಿಯೂ ಅದರಲ್ಲಿ +ದ್ಮುದನ್ನು ನೋಡಿ ನಾನು ನಕ್ಕೆ. ಕಾನಡೆ +ಯವರೂ ಎಷಯ ತಿಳಿದು ಸೋಜಿಗಪಟ್ಟರು, + +ಅನಂತರ ನಾನು ಮೂಡಗೇರಿಯವರ ಅಂಗಡಿ +ಯಲ್ಲಿ ಒಂದು ಪೌಂಡ್‌ ಕಾನನ್‌ ದೇವನ್‌ ಚಹಾ +ಕೊಂಡು ಅದೇ ರೂಪಾಯಿ ಸೇರಿಸಿ ರೂ. ೨೭೫ + + +೧೫ + + +೧೬ _ ಕಸ್ತೂರಿ, ಫೆಬ್ರುವರಿ ೧೯೬೧. + + +ತೆತ್ತೆ. ಅದು ಅಂಗಡಿಯ ಪೆಟ್ಟಿಗೆ ಸೇರುವುದನ್ನು +ನೋಡಿ ಖಾತ್ರಿ ಮಾಡಿಕೊಂಡು ನಾಯಕರು +ಅರ್ಧ ಪೌಂಡು ಚಹಾ ತೆಗೆದುಕೊಂಡು ಐದು +ರೂಪಾಯಿ ನೋಟು ಕೊಟ್ಟಿರು. ಆದಕೆ ಅವರ +ಚಿಲ್ಲರೆ ತಿರುಗಿ ಸಿಕ್ಕಿದಾಗ ಅದೇ ಆ ರೂಪಾಯಿ +ಅದರಲ್ಲಿತ್ತು. + +ನಾಯಕರು ಸಿಡಿದೆದ್ದರು. “ ಈ ದರಿದ್ರ +ರೂಪಾಯಿ ನನಗೇ ಏಕೆ ಅಂಚಿಕೊಳ್ಳ ತ್ತಿದೆ +ಬ್ರಹ್ಮಕಪಾಲದಂತೆ [೫ + +“ಇನ್ನೂ ಅವಕಾಶವಿದೆ ನೋಡೊಣ” ಎಂದೆ +ನಾನು. + +ಮೂವರೂ ಸಕ್ಕರೆ ಕೀಶನ್‌ ಅಂಗಡಿಗೆ ಸಾಗಿ + + +ದೆವು. ನಾಯಕರು ಜಿದ್ದಿನಿಂದ ತಮ್ಮ ೫೫ +ಸ ಪೈ. ತೀರಿಸಲು ಅದೇ ರೂಪಾಯಿ ಕೊಟ್ಟು + + +ಮುಖ ಗಂಟಿಕ್ಕಿ ನಿಂತಿದ್ದರು, . ಆ ಮೇಲೆ ನನ್ನ +ಬಿಲ್‌ (ರೂ. ೧:೬೫) ಬಂತು, ಚಿಲ್ಲರೆ ಇಲ್ಲದ್ದ +ರಿಂದ ರೂ. ೫ ರ ನೋಟು ಕೊಚ್ಚಿ. ಚಿಲ್ಲರೆ +ವಾಪಾಸು ಬಂದಾಗ ತಕೋ! ಅದೇ ರೂಪಾಯಿ! +ನಮ್ಮ ರಕ್ತ ಕುದಿಯಿತು. ಇಬ್ಬರೂ ಏಕಕಂಠ +ಈದು ಯಾಕಯ್ಯಾ, ಅದೇ ರೂಪಾಯಿ +ವಾಪಸು ಮಾಡಲಿಕ್ಕ ಅದಕ್ಕೈ(ನಾಗಿದೆ?” +ಎಂದು ಕೂಗಿದೆವು. ಆದಕೆ ಅವನಿಗೇನು +ಗೊತ್ತು ಆ ರೂಪಾಯಿಯ ರಹಸ್ಕ? ಕ್ಷಣದಲ್ಲಿ +ನಮ್ಮ ವರ್ತನೆಗೆ ನಾವೇ ನಾಚಿ ಹಣ ತೆಗೆದು +ಕೊಂಡು. ಹೊರಟಿವು. ಕಾನಡೆ ಮಾತ್ರ +ನಕ್ಕರು. + +ಮೂವರೂ ಭಾರತ ಭವನದಲ್ಲಿ ಚಹಾ +ಸೇವಿಸಿ ಇದೇ ಸಂದರ್ಭವೆಂದು ಆ ರೂಪಾಯಿ +ಕೊಡುವಷ್ಟರಲ್ಲಿ ಕಾನಡೆಯವರು ಚಿಲ್ಲರೆ +ತೆತ್ತುದರಿಂದ ಹೋಜಚಿಲಿನವ ನನ್ನ ರೂಪಾಯಿ +ಯನ್ನು ವ.ನ್ನಿಸಲೇ ಇಲ್ಲ. + + +ಹಾಗೆಯೇ ನಾವು ತರಕಾರಿ ಪೇಟಿಗೆ + + +ಹೋದೆವು. ತರಕಾರಿ ನಾನೊಬ್ಬನೇ ಕೊಳ್ಳು +ವವನಾದ್ಮರಿಂದ ಇದು ಆ ರೂಪಾಯಿ ದಾಟಿಸಲು +ಒಳ್ಳೇ ಖಂಡಿತ ಸಂದರ್ಭವಾಗಿತ್ತು. ನನಗೆ ಈ +ಹಟಮಾರಿ ರೂಪಾಯಿ ಬೇಸರ ಬಂದಿತ್ತು. ನಾನು +ಸ್ವಲ್ಪ ಕ್ಯಾಬೇಜ್‌, ಕಾಲಿಫ್ಸ ವರ್‌ ಕೊಂಡು +ಕೊಂಡು ಆ ರೂಪಾಯಿ ಕೊಬ್ಬಿ, ಆದಕಿ ತರ +ಕಾರಿಯವಳು ಚಿಲ್ಲರೆಯಿಲ್ಲವೆಂದು ಅದನ್ನು +ತಿರುಗಿ ಕೊಡಬೇಕೆ? “ಹತ್ತಿರ ಬೇರಾವ ತರ +ಇರಿಯವರೂ ಇಲ್ಲ, ನೀವೇ ಐಎಲ್ಲಿಂದಾದರೂ, +ಚಿಲ್ಲಕೆ ತಂದು ಕೊಡಿ ಒಡೆಯಾ!” ಎಂದ' +ಳವಳು.' ಇನ್ನೆಲ್ಲಿ ಚಿಲ್ಲರೆ ಬೇಡೋಣವೆಂದು +ನಾಯಕರನ್ನೇ ಕೇಳಿದೆ. ಅವರ ಹತ್ತಿರ ಎಲ್ಲ +ವ್ಯಾಪಾರದಲ್ಲಿ ಉಳಿದ ಚಿಲ್ಲರೆ ಒಟ್ಟು ಒಂದೇ +ರೂಪಾಯಿಯ ್ಚತ್ತು. + +ಅರ್ಥಪೂರ್ಣವಾಗಿ + + +ಕಾನು : ನಾಯಕರ + + +' ಮುಖ ನೋಡಿದಾಗ ಅವರು ನನ್ನನ್ನೇ ದುರು + + +ಗುಟ್ಟಿ ನೋಡುತ್ತಿದ್ದರು. ನಾನು ಉಪಾಯವಾಗಿ +ಸಮಾಧಾನಪಡಿಸುವ ದನಿಯಲ್ಲಿ ಹೇಳಿದೆ: +“ನೋಡಿ, ಈ ರೂಪಾಯಿ ನಮಗೇ ಗಂಟು +ಬಿದ್ಮಿದೆ. ಆದರೆ ನಿಜವಾಗಿ ಇದು ನಿಮ್ಮದು. +ನಾನಿಟ್ಟು ಕೊಳ್ಳುವುದು ಸರಿಯಾಗದು. ಯಾರ +ಕೈಗೆ ಹೋದರೂ ಜಾಣ ರೂಪಾಯಿ ಲಕ್ಷಣ +ವಾಗಿ ನಿಮ್ಮನ್ನೇ ಸೇರುತ್ತಿದೆ. ಇದರಲ್ಲೇನೋ +ಮಹತ್ವವಿರಬೇಕು. ಒಂದಲ್ಲ. ಒಂದು ದಿನ +ನಿಮಗೆ ಅದರ ದೆಸೆಯಿಂದ ಶುಭವಾಗುತ್ತದೆ +ನೋಡಿ. ಇಗೊಳ್ಳಿ. ಇದನ್ನು ಖರ್ಚು ಮಾಡ +ಬೇಡಿ. ಆ ಚಿಲ್ಲರೆ ಇತ್ತ ಕೊಡಿ. " ಕಾನಡೆಯೂ +ಸಮ್ಮತಿಯ ನಗು ಬೀರಿದರು. + +ನಾಯಕರು ಯಾಂತ್ರಿಕವಾಗಿ ಚಿಲ್ಲರೆ ತೆಗೆದು +ಕೊಟ್ಟು ರೂಪಾಯಿಯನ್ನು ಜೇಬಿಗಿಳಿಸಿದರು, + +ಇನ್ನೂ ಆ ರೂಪಾಯಿ ನಾಯಕಕರೊಡನೆ +ಭದ್ರವಾಗಿದೆ. 2 + + + + + + + + +ಹಾರಾಡುವ ತಟೆ ಗಳ ರಹಸ್ಯವೇನು:? + + +ರೋಕಾಂತರಗಳಿಂದ ೫ನ ಬರುತ್ತಿದ್ದಾರೆಯೆ? + + +ಓೌಾಡುತ ತಟ್ಟಿ "ಗಳ ಸಮಾಚಾರ ಪತ್ರಿ +ಕೆಗಳಲ್ಲಿ ಪ ಪ್ರಕಟವಾಗದೆ ಯಾವ ವರ್ಷವೂ ಕಥ +ಯುವುದಿಲ ಎನ್ನಬಹುದು. “ನಾನು ನಿನ್ನೆ ರಾತ್ರಿ +ಆಕಾಶದಲ್ಲಿ ಅದ್ಭುತ ವೇಗದಿಂದ ಹಾರುವ ತ +ಯಂಥ ಪ್ರಕಾಶಮಾನವಾದ ಪದಾರ್ಥವನ್ನು +ಕಂಡೆ” ಜಸ ಒಬ್ಬಲ್ಲ ಒಬ್ಬ ವರದಿ ಮಾಡು +ತ್ತಾನೆ; ಅನಂತರ ಸ ಚಥವಾ ಅಂಥದನ್ನೇ +ಅದೇ ದಿನ ಅಥವಾ ಬೇ ಕೆ ದಿನ ತಾವೂ ಕಂಡೆವು +ಎಂದು ಪ್ರಮಾಣಪೂರ್ವಕವಾಗಿ ಹೇಳುವ +ನೂರಾರು, ಸಾವಿರಾರು ಜನ ದೊರೆಯುತ್ತಾರೆ. +ಇಂಥ ವರದಿಗಳಲ್ಲಿ ಹೆಚ್ಚಾ ಗಿಕೆಲ ಸಾಮಾ��್ಯ +ಲಕ್ಷಣಗಳಿರುತ್ತವೆ, ಈ ಪನಾರ್ಥದ ಚಿಕ್ನಾಗ + + +ತಟ್ಟಿ ಯಂತೆ ಚಪ್ಪಜಿ ಲ ಆದರೆ ದುಂಡಗಿದ್ದು +ನಡುವೆ ಗಾಲಿಯಂತೆ ರಂಧ್ರವಿದೆ (ಕೆಲವು ವರದಿ +ಗಳು ಸಿಗಾರಿನ ಅಥವಾ ತತ್ತಿಯ ಆಕಾರದ +ಪದಾರ್ಥಗಳನ್ನೂ ವರದಿ ಮಾಡಿವೆ) ; ಅವು +ಅತ್ಯಂತ ವೇಗವಾಗಿ ಸಾಗುತ್ತವೆ; ಮತ್ತು ಅವು +ಅತ್ಯಂತ ಪ್ರಕಾಶಮಾನವಾಗಿದ್ದು ಅವುಗಳ +ಬೆಳಕು (ಸಾಮಾನ ವಾಗಿ) ಹಸಿರು ಬಣ್ಣಕ್ಕೆ +ಹತ್ತಿ ರವಾದದ್ದಿ ದೆ. + +ದ್ಯ ವಿಲಕ್ಷಣ ಪದಾರ್ಥಗಳು ಏನಾಗಿರ +ಬಹುದು? ಕೆಲ ವಿಜ ತ್ವಾನಿಗಳು ಇವುಗಳನ್ನು +ಕೇವಲ ನೀಲಿಕೆಟ್ಟ ಸುದ್ದಿ ಗಳೆಂದು ತಳ್ಳಿ ಗ +ಬಿಡುತ್ತಾರೆ. ಬೇ" ಕೆಲವರು ವಾತಾನರಣದಲ್ಲಿ + + +ವಿನಿಧ ಮೂಲಗಳಿಂದ. + + +೫ 5.3 + + +೧೭ + + +೧೮ ಕಸ್ತೂರಿ, ಫೆಬ್ರುವರಿ ೧೯೬೧ + + +ಒತ್ತಡದ ಏರು ಪೇರುಗಳಿಂದ ಬಿಸಿಲುಗುದುಕಿ +ಕಾಣಿಸುವಂತೆ ತ್ತ ಯಾವುದೋ +ದೀಪಗಳು ಆಕಾಶದಲ್ಲಿ ಪ್ರತಿಫಲಿತವಾಗಿ ಅತಿ +ವೇಗದಿಂದ ಬಟುವತ್ಟ ಕಾಣಿಸುವುದೇ ಈ +ವರದಿಗಳಿಗೆ ಮೂಲ ಎನ್ನುತ್ತಾರೆ. ಬಹುಶಃ +ಸೇಕಡಾ ೯೫. ವರದಿಗಳು ಈ ಎರಡು. ವರ್ಗ +ಗಳಿಗೆ ಸೇರುತ್ತವೆಂಬುದು ನಿಜವೆಂದು ತಜ್ಞ ರು +ಒಪ್ಪಿದ್ದಾರೆ. + +ಆದರೆ ಉಳಿದ ಐದಂಶದ ವಿಚಾರವೇನು? +೧೯೫೯ ರಲ್ಲಿ ಬ್ರಿಟಿಶ್‌ ಹವಾಮಾನ ಎಜ್ಞಾನಿಗಳು +ಒಂದು ತಥ್ಯವನ್ನು ಪ್ರಕಟಿಸಿ “ಹಾರಾಡುವ +ತಟ್ಟಿ” ಗಳ ಉತ್ಸಾಹಿಗಳ ಮೇಲೆ ತಣ್ಣೀರು +ಹೊಯ್ದ ರು; “೧೯೪೭ ರಿಂದೀಚೆಗೆ ನಾವು ಹವಾ +ಮಾನ ಸಂಶೋಧನೆಗಾಗಿ ಸಾವಿರಾರು ಬೆಲೂನು +ಗಳನ್ನು ಹಾರಿಸಿದ್ದೆವು. ಆಕಾಶದಲ್ಲಿ ಗಾಳಿಯ +ಪ್ರವಾಹದ ಗುಂಟ ಸಾಗುತ್ತಿದ್ದ ಅವುಗಳನ್ನೇ +ಜನ ಹಾರಾಡುವ ತಟ್ಬೆಗಳೆಂದು ಭ್ರಮಿಸಿದ್ದಾಕೆ.' +ಈ ವಿವರಣೆ ವಸ್ತು ಸ್ಥಿತಿಗೆ ತೀರ ಹೊಂದಿಕೆ +ಯಾಗುತ್ತಿತ್ತು. . ಹಾರಾಡುವ. ತಬ್ಬೆಗಳನ್ನು +ಕಂಡೆವೆಂಬವರು ಹೆಚ್ಚಾಗಿ ಹೇಳುವ ವೇಳೆ +ಸೂರ್ಯಾಸ್ತ ಸವಾಗಿ ಕೆಲ ಜತ್ತಿ ನ ನಂತರದ್ದು. +ನೆಲದ ಮೇಲೆ ಅಸ್ಪವಾಗಿದ್ದರೂ ಎತ ತರದಲ್ಲಿ +ಹಾರುವ ಬೆಲೂನುಗಳ ಮೇಲೆ ಇನ್ನೂ ಸೂರ್ಯ + +ಪ್ರಕಾಶ ಬೀಳುವುದರಿಂದ ಅವು ಉಜ್ವ ಸ +ಪ್ರ ದ ಕಾಶಿಸುವುದು ಸ್ವಾಭಾವಿ ಜ|ನಗತು. + +ಕೆಲ ಕಾಲದ ಗ ಈ ಹೇಳಿಕೆ ಹಾರಾಡುವ +ತಬ್ಬಿ ಗಳ ಸಮಸ್ಯೆ ಸದುತ್ತ ರವಾಗಿಯೆ ತೋ- +ಜು ಆದರೆ ಟೆ ಕಾಲ ಮಾತ್ರ. ಹಾರಾಡುವ +ತಚ್ಛೆಗಳ ವರದಿಗಳು ೧೯೪೭ ರೆ “ನಂತರ ಮಾತ್ರ +ಕೇಳಿ ಬರುತ್ತಿ ದ್ವಕಿ ಸರಿ. ಹಾಗಿಲ್ಲ. ಅವು ಶತ +ಮಾನಗಳ, ಕೆ ಸಹಸ್ರ ಮಾನಗಳ ಹಿಂದಿನಿಂದ +ಕೇಳಿ ಬರುತ್ತಿವೆ. + +ಉದಾಹರಣೆಗೆ ಬೈಬಲ್ಲಿನ ಹಳೇ, ಹೊಸ +ಒಡಂಬಡಿಕೆಗಳೆರಡರಲ್ಲೂ ಅದರ ಉಲ್ಲೇಖ + + +ವಿದೆ. ಹಳೇ ಒಡಂಬಡಿಕೆಯಲ್ಲಿ ಪ್ರವಾದಿ ಎಜ +ಕೇಲ್‌ ಎರಡು ಕಡೆ ಆಕಾಶದಲ್ಲಿ ಗೋಚ: +ವಾದನೀಲರತ್ನದಂಥ ಬಣ್ಣವುಳ್ಳ, “ ಚಕ್ರದ +ಳಗೆ ಚಕ್ರವಿಟ್ಟಿಂತೆ ಕಾಣುವ ಪದಾರ್ಥಗಳನು +ಹೆಸರಿಸುತ್ತಾನೆ. ಹೊಸ ಒಡಂಬಡಿಕೆಯ "ದರೃನ +(80161811015) ನಲ್ಲಿ ಮತ್ತೆ “ಮಹಾ ಬಲಿಷ +ನಾದ ದೇವದೂತನು ಭಾರೀ ಬೀಸುವ ಕ +ನಂಥ ಕಲ್ಪನ್ನು ತೆಗೆದುಕೊಂಡು ಅದನ್ನು ಸಮ +ದ್ರಕ್ಕೆ ಒಗೆದನು' ಎಂತಲೂ ಅದರಿಂ�� ಬೆಬ +ಲೋನ್‌ ನಗರ ನಾಶವಾಯಿತೆಂದೂ ಹೇಳಲ-` +ಗಿದೆ. ಹಿಂದೂ ಪುರಾಣಗಳಲ್ಲಿ ಬರುವ ಎಷ್ಟು +ಚಕ್ರದ ಕಲ್ಪನೆಯ ಮೂಲವೂ ಇದೇ ಇ. +ಬಹುದೆ? + +೧೯ನೇ ಶತಮಾನದಲ್ಲಿ ಈ ಚಕ್ರಗಳ ಬ +ಹೆಚ್ಚು ಹೆಚ್ಚು ವಿವರವಾದ ವರದಿಗಳು ಹೆಚ್ಚು +ಹೆಚ್ಚು ವಿಶ್ವಸನೀಯ ವರ್ಗಗಳಿಂದ ಬರತೊ£ +ಗಿದವು. ವಿಯನ್ನಾದ ಮಾಧ್ಯಮಿಕ ಶಾಲೆಯ +ಉಪಾಧ್ಯಾಯನಾದ ಕಾರ್ಲ್‌ ಶ್ರೀದರ್‌ ೧೮೩೩. +ರಲ್ಲಿ ತಾನು ಕಂಡದ್ದನ್ನು ಕೂಲಂಕಷವಾ? +ವರ್ಣಿಸಿದ್ದಾನೆ. ಜೂನ್‌ ತಿಂಗಳ ಒಂ +ಸಾಯಂಕಾಲ ಶ್ನೀದರ್‌ ತನ್ನ ಗುಡಿಸೇ +ಹೊರಗೆ ಕುಳಿತಿದ್ದ. ಒಮ್ಮೆಲೆ +ದಿಂದ ಮಂದ್ರ ಧ್ವನಿಯೊಂದು +ಮೇಲೆ. ನೋಡಿದರೆ ಕುಂಬಾರನ ಚಕ್ರದ” +ಕಾರದ, ಬೆಳ್ಳಿ ಬಣ್ಣದ ಪ್ರಚಂಡ ಪದಾಥಃ +ವೊಂದು “ ನಂಬಲಾರದ ವೇಗದಿಂದ ಚಲಿ +ತ್ತಿತ್ತು. ಅದು ಕಣ್ಣು ಕೋರೈಸುವಷ್ಟು ಉಜ್ವ" +ವಾಗಿತ್ತು. ಒಂದು ಸುತ್ತು ಹಾಕಿ + + + + + + + + + + + + + + + + + + + + +"ವಿಂ2 +ನಂತೆ”. ಮೇಲೇರಿದ ಈ ಪದಾರ್ಥ ದುಂಡಾ। +ದ್ಡರೂ ಒಂದು ಕಡೆ ತುಸು ಚೂಪಾದ ಮೂ +ಅದಕ್ಕಿದ್ದು ಅದರಿಂದ “ ನೀಲಿ-ಕೆಂಪು ಜ್ವಾಲೆ: +ಹೊರಹೊಮ್ಮುತ್ತಿತ್ತು. ಅದರ ವ್ಯಾಸ ಸುಮಾ +೧೦೦ ಮೀಟರ್‌ (೧೦೪ ಗಜ) ಇದ್ಮೀತೆಂಡ್ಕ +ಹೇಳಿ ಆತ ವರದಿಯನ್ನು ಹೀಗೆ ಮುಗಿಸಿದ್ದಾನಿ + + +ದಂತಕ್ಷಯವನ್ನು ಕಾಛೇಟಿಸಿಂದ +ಇದಿ೦ಿಸಿರಿ +ದಿನವಿಡೀ ಇರುವ ಖಾಂಖಯ ಮರ್ಗ ೦ಧವನ್ನು +ತೊಲಗಿಸಿರಿ? ಜು ನ + + +ಹಲ್ಲುಜ್ಜುವುದರಿಂದ ಬಾಯಿ ವಾಸನೆಯನ್ನೀಯುವ + +ಹಾಗೂ ಹಲ್ಲುಗಳನ್ನು ಶ್ಷಯಿಸುವ ಶೇಕಡ + +85 ರಷ್ಟು ಕ್ರಿಮಿಗಳು ನಾಶವಾಗುತ್ತವೆ. +ಊಟವಾರೊಡನೆ ಕಾಲ್ಗೇಟ್‌ನಿಂದ ಹಲ್ಲುಜ್ಜಿದರೆ ದಂಶ +ಚೂರ್ಣಗಳ ಇತಿಹಾಸದಲ್ಲೇ ಹಿಂದೆಂದೂಆಗದಷ್ಟು ಅಧಿಕ +ಜನರ ದಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟು +ವುದು ಮತ್ತು ಉಾಲ್ಗೇಟ್‌ನಿಂದೆ ಬಾಯಿಯ ದುರ್ಗಂಧವು +10ರಲ್ಲಿ? ಸಂದರ್ಭಗಳಲ್ಲಿ ತಕ್ಷಣವೇ ನಿವಾರಣೆಯಾಗು +ವುದು ಎಂದು ಜ್ಞ್ಯಾನಿಕ ಪರೀಕ್ಷೆಗಳು ಪ್ರಮಾಣ +ಪಡಿಸಿವೆ. ಕಾಲ್ಗೆಓಗೆ ಮಾತ್ರ ಈ ಪೃಮಾಣನಿದೆ | +ಇದೆರ ಪ್ರಬಲವಾದೆ, ಒಳನುಗ್ಗುವ ಕಿಯು ಹಲ್ಲುಗಳ +ನಡುವಣ ಅಗೋಚರ ಸಂದುಗಳನ್ನು ಪ್ರವೇಶಿಸಿ, ಬಹಳ +ದಂತಕ್ಷಯ ಮತ್ತ್ತು ಬಾಯಿಯ ದುರ್ಗಂಧಕ್ಕೆ ಕಾರಣ +ವಾಗುವ ಕೊಳೆಯುತ್ತಿರುವ ಆಹಾರ ಕಣಗಳನ್ನು +ತೊಲಗಿಸುವುದು. +ಹೆಚ್ಚು ಉಲ ಬಾಳುನ ಕಾಲ್ಗೇಓನ ಸರಿಮಳದ ರುಚಿಯು +ಮಕ್ಕಳಿಗೆ ಪ್ರಿಯನಾಗಿರು ಅವರ ಹಲ್ಲುಜ್ಜಲು +ಕಾಲ್ಗೆ ಟನ್ನೇ ಬಯಖವರು. + + +ಫಿಮಗೆ ಹಬ್ಬುಪುಡಿ ಹೆಚ್ಚು +ಇಷ್ಟವಾಗಿದ್ದರೆ ಈ ಎಲ್ಲ +ಪ್ರಯೋಜನಗಳನ್ನು + +ೇಟ್‌ ಟೂತ್‌ ಪೌಡರ್‌ +ನಿಂದೆ ನಡೆಯಿರಿ... ಒಂದು +ಡಬ್ಬಿ ಹಲವು ತಿಂಗಳವರೆಗೆ + + + + + + + + + + + + + + + + + + + + + + + + + + + +ಕಾಲ್ಗೆ (ಓನಿಂದ ನಿಯಮಿತವಾಗಿ ಉಜ್ಜು, ವಕೆಯು +ಆ ದಂತಶ್ಷಯವನ್ನಿದಿರಿಸುವುದು + + +ಬಾಯಿಯ ದುರ್ಗಂಧವನ್ನು +ತೊಲಗಿಸುವುದು + + +ಶುಭ್ರ_ಹಲ್ಲುಗಳಿಗೆ ಮತ್ತು ಸಿರ್ಮಲ +ಶ್ವಾಸಕ್ಕೆ...ಹೆಚ್ಚಿನ ಜನರು ಪ್ರಪಂಚದ ಇತರ ಯಾವ + + +ಹಾಗ ಡಟಲ್‌ ಕ್ರೀಂಗಿಂತಲೂ ಅಧಿಕವಾಗಿ ಳಾಲ್ಸೇಟನ್ನೇ ಕೊಳ್ಳು,ಪತ್ತು + + +೨೦ ಕಸ್ತೂರಿ, + +“ ಈ ವಿಕಾರ ಪದಾರ್ಥ ಆಕಾಶದಲ್ಲಿ ಹೇಗೆ +ನಿಂತಿತ್ಕೊ ನಾನರಿಯೆ ಅದು ಚಕ್ರಗತಿ +ಯಲ್ಲಿ ಅಲೌಕಿಕವಾದ ಪರೀಕ್ಪಾ ಸಂಚಾರವೊಂ +ದನ್ನು ಮಾಡಿ ಆ ಮೇಲೆ ಮೇಲಕ್ಕೆ ಹಾರಿ +ಆಕಾಶದಲ್ಲಿ ಮಾಯವಾಯಿತು.” + +ಇಂದು ಕೇಳಿ ಬರುವ ವರದಿಗಳಿಗೂ ಈ +ವರ್ಣನೆಗೂ ಎಷ್ಟು ಸಾದೃಶ್ಯ: + +೧೮೪೨ ನವೆಂಬರ ೧೭ ರ ರಾತ್ರಿ ಸಾವಿರಾರು +ಜನರು ಇಂಗ್ಲಂಡಿನಲ್ಲಿ ತಂಡ “ಲೋಕಾಂತರದ +-ಆಗಂತುಕ'ನನ್ನು ಖಗೋಲ ವಿಜ್ಞಾನಿ ವಾಲ್ಪರ್‌ +_ಮಾಂಡರರು ವರದಿ ಮಾಡಿದ್ದಾರೆ. ಗ್ರೀನ್‌ವಿಚ್‌ +ವೇಧಶಾಲೆಯ ದೂರದರ್ಶಕದಲ್ಲಿ ಅವರು +ಉತ್ತರ ದಿಕ್ಕ ನ್ನು ಪರಿಶೀಲಿಸುತ್ತಿದ್ದಾ ಗ್ಗೆ ಹ "ಈಶಾ +ನ್ನ ಕ್ಕೂ ಪೂರ್ವಕ್ಕೂ ನಡುವೆ ಹಸಿರು ಪ್ರಕಾ +ಶದ ಮಹಾವೃತ್ತಾಕಾರ”ದ ತಟ್ಟಿ ಜು +4410 10ತಜ ಅದು ಸರಾಗವಾಗಿ ದಿಗಂತ +ದಿಂದ ದಿಗಂತಕ್ಕೆ ಕೇವಲ ಎರಡೇ ನಿಮಿಷಗಳಲ್ಲಿ +ಸಾಗಿತು... ಅದು ಭೂಮಿಯಿಂದ ಸುಮಾರು +೧೩೩ ಮೈಲು ಎತ ತ್ಮ ರದಲ್ಲಿತ್ತೆ ೦ದೂ ಸೆಕೆಂದಿಗೆ +೧೦ ಮ್ಳ ಲು ವೇಗದಿಂದ ಸಾಗುತ್ತಿರಬೇಕೆಂದೂ +ಮಾಂಡರರು ಬರೆದಿದ್ದಾ ಕ್ರ + +ಅದರ ಮರುವರ್ಷ ಬಸ್ರಾ ದಿಂದ ಮುಂಬಯಿಗೆ +ಹೊರಟಿದ್ದ “ ಎಸ್‌. ಎಸ್‌. ಪಾಟ್ನಾ ' ಎಂಬ +ಹಡಗಿನ ಕಪ್ತಾನನು ಪರ್ಶಿಯನ್‌ ಆಖಾತದಲ್ಲಿ +ಭಾರಿ ಪ್ರಕಾಶಮಾನ ಚಕ್ರವೊಂದು ಸಮುದ್ರದ +ನೀರೊಳಗೆ ತಿರುಗುತ್ತಿದ್ದು ದನ್ನು ಗುರುತು ಹಾಕಿ +ಟ್ವಿದ್ಮಾನೆ. ಬಹುಶಃ ಅಲ್ಲಿ ಯಜವದೊ ಹಾರಾ +ಡುವ ತಟ್ಟಿ ಗೆ ಅಪಘಾತ ಸಂಭವಿಸಿರಬೇಕು. + +`ಡಿನನ ೫೦ ವರ್ಷ ಕಾಲದಲ್ಲಿ ಅಸಂಖ್ಯ +ವರದಿಗಳು ಬಂದವು. ಸಾಮಾನ್ಯ 00ದ ನಾವಿಕ +ರಿಂದ, ಪತ್ರಿ ಕಾಕರ್ತರಿಂದ, ವ ಮಾನಿಕರಿಂದ, +ವಿಜ್ಞಾ ನಿಗಳಿಂದ ದೈ ಢಪಡಿಸಲ್ಪ ಟ್ರ ಅನೇಕ ವರ- +ದಿಗಳೂ ಅವುಗಳಲ್ಲಿದ್ದವು. ೧೯೩೨ ರಲ್ಲಿ ತೀರಿ +ಕೊಂಡ ಚಾರ್ಲಸ್‌ ಫೋರ್ಟನೆಂಬ ಅಮೇರಿ + + +ಫೆಬ್ರು ವರಿ ೧೯೬೧ + + +ಕನ್ನನು ಜೀನಮಾನವೆಲ್ಲ ಇಂಥ ಸುದ್ದಿಗಳನ್ನು +ಸ್ರ ಹಿಸಿ *ಪರಿಶೀಲಿಸಿದ ಮೇಲೆ ಬೇರಾವ +(ಬ ೫ ಅತಿಮಾನುಷ ಜೀವಿಗಳು +ಅನೇಕ ಶತಮಾನಗಳಿಂದ ನಮ್ಮ ಭೂಮಿಗೆ +ಬಂದು ಹೋಗುತ್ತಿವೆ” ಎಂಬ ತೀರ್ಮಾನಕ್ಕೆ +ಬಂದನು. + +ಆದರೆ. ಸಾರ್ವಜನಿಕರ ಕುತೂಹಲವನ್ನು +ಕೆರಳಿಸುವ ಈ ಅಲೌಕಿಕ ಸಂಗತಿಗಳು ಎರಡನೇ +ಮಹಾಯುದ್ಧದ ನಂತರ ವಿಜ್ಞಾನಿಗಳನ್ನೂ ಸರ +ಕಾರಗಳನ್ನೂ ಆಕರ್ಷಿಸಿವೆ. ೧೯೪೭ ರಲ್ಲಿ +“ ಹಾರಾಡುವ ತಟ್ಟಿ”ಗಳ ಅಸಂಖ್ಯ ವರದಿಗಳು +ಪ್ರಕಟವಾಗಿ ಅವುಗಳ ಎರಡು ಫೋಟೋಗಳು +ಕೂಡ ಬೆಳಕು ಕಂಡ ಬಳಿಕ ಅಮೇರಿಕನ್‌ +ಸರಕಾರ ಅದರಲ್ಲಿ ಆಸಕ್ತಿ ತಾಳಿ ಆಕಾಶಬಾಣ, +ಆಕಾಶಯಾನ, ಖ-ಭೌತಶಾಸ್ತ್ರ, ಭೌತಶಾಸ್ತ್ರ +ಮೊದಲಾದವುಗಳ ತಜ್ಜರಿಂದೊಡಗೂಡಿದ +ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿ +ಮೂರು ಸಾವಿರಕ್ಕೂ ಮೇಲ್ಪಟ್ಟ ವರದಿಗಳನ್ನು +ಪೃಥ ಕ್ಕರಿಸಿ ೧೯೫೦ ರಲ್ಲಿ ವರದಿ ಮಾಡಿತು. ರೆಕ್ಕೆ +ಅಥವಾ ಪಕ್ಕ ಗಳಿಲ್ಲದ, ೧೦೦ ರಿಂದ ೨೫೦ ಆಡಿ +ವಾ ಸದ, ವೃತ್ತಾಕಾರದ, ಪ್ರ ಕಾಶಮಾನವಾದ +ಅಜ್ಜಾ ತ ಪದಾರ್ಥಗಳನ್ನು ಎನೇಕರು ಕಂಡದ್ದ�� +ನಿಜವಾಗಿತ್ತು. + +" ಒಂದು ವೇಳೆ ಅಮೇರಿಕ ಸರಕಾರಕ್ಕೆ ತ್ರ +ವರದಿಗಳಲ್ಲಿ ತಥ್ಯವಿಲ್ಲೆನಿಸಿದ್ದರೆ ಅದು ಹಾಗೆ +ಪ್ರಕಟಿಸಿ ಜನರ ಭ್ರಮನಿರಸನ ಮಾಡಬಹು +ದಿತ್ತು. ಆದರೆ ಅದು ಹಾಗೆ: ಮಾಡಲಿಲ್ಲ. ಅದು +ತನ್ನ ಪ ಪ್ರ ತಿಯೊಂದು ಸ ಸಂಸ್ಥಾ ನದಲ್ಲಿ .್ರ ಪದಾರ್ಥ +ಗಳನ್ನು, ಅಡ್ಡಗಟ್ಟಿಲು ವಿಶೇಷ ಕೆಮರಾಗಳಿಂದೊ +ಡಗೂಡಿದ "ಜಟ ವಿಮಾನಗಳನ್ನು ನಿಯೋಜಿ +ಸಿದೆ? ಎಂದು ಜಾನ್‌ ಕ್ರಾಸ್ಲಿಯವರು ಹಾರಾ +ಡುವ ತಟ್ಟಿಗಳನ್ನು ಕುರಿತು “ ಅಮೃತ ಬಜಾರ್‌ +ಪತ್ರಿಕೆ 'ಯಲ್ಲಿ ಬರೆದಿದ್ದಾರೆ + +ಯಾವ ದೃಷ್ಟಿಯಿಂದಲೂ ವಿಶ್ವಸನೀಯವ- + + + + + +1 + + +ಲೆಂದು ಹೇಳಲಸದಳವಾದ ಕೆಲ ವರದಿಗಳನ್ನು +ಇಲ್ಲಿ ಎವರಿಸಲಾಗುವುದು : ಅಮೇರಿಕದ +ವಿಮಾನಪಡೆಯ ವಿಲಿಯಂ ಬ್ರೆಂಟಿನ್‌ ಒಂದು +ನಿರಭ್ರ ರಾತ್ರಿಯಲ್ಲಿ ಜೆಸಾಪೆಕ್‌ ಉಪಸಾಗರದ +ಮೆ (ಲ್ಲ ಡೆ. ೮,000 ಅಡಿ ಎತ್ತರದಲ್ಲಿ ಹಾರುತ್ತಿ +ದ್ಮಾ ಗ. ಹಠಾತ್ಮಾಗಿ ಕೆಂಪು ಜ4ಕನಿಂದ ಚಕಿತ +ನಾಡ. ನೋಡಿದಾಗ ಆರು ಭಾರಿ ಪ್ರ ಕಾಶಮಾನ +ಚಕ್ರಗಳು ತನ್ನ ಕಡೆ ಗಗ ಕಂಡಿತು. +ಹತ್ರ ನೇರವಾಗಿ ವಿಮಾನದಿಂದ ೬,೦೦೦ ಅಡಿ +ಕೆಳಗೆ ಧಾವಿಸಿಬಂದವು. ಪ್ರತಿಯೊಂದೂ ನೂರಡಿ +ವ್ಯಾಸವುಳ್ಳದ್ದಾಗಿತ್ತು. ಅವು ಅಷ್ಟೇ ಅಕಸ್ಮಾ +ತ್ತಾಗಿ ಮುಖ ತಿರುಗಿಸಿ ಬಂದ ದಿಕ್ಕಿಗೇ ಚಿಮ್ಮಿ + + +| ದವು, ಅನಂತರ ಮತ್ತೆರಡು ತಟ್ಟೆಗಳು ಬಂದು + + + + + +ಅವುಗಳನ್ನು ಕೂಡಿಕೊಂಡ ಮೇಲೆ ಎಲ್ಲವೂ +ನೇರವಾಗಿ ಮೇಲಕ್ಕೆ ಹಾರಿ ಕಣ್ಮಕಿಯಾದವು. + + +“ಇದನ್ನು ನೋಡಿದ ನಮಗೆ ಪ್ರಜ್ಞೆ ಮರಳಿ +ಇ + + +ಬರಲು ಪೂರ್ತಿ ಎರಡು ನಿಮಿಷ ಹಿಡಿಯಿತು” +ಎಂದಾತ ಹೇಳುತ್ತಾನೆ. ಪ್ರಜ್ಞೆ ಹೋಗುವ +ವಿಚಾರವೇ ! ಅವು ಏನಿಲ್ಲೆಂದರೂ ತಾಸಿಗೆ +೧೨,೦೦೦ ಮೈಲು ವೇಗದಿಂದ ಸಾಗುತ್ತಿದ್ದವು. +ಅಷ್ಟು ಕೆಳಗೆ, ಅಷ್ಟು ವೇಗದಿಂದ ಹಾರಿದರೂ + + +ವಾತಘರ್ಷಣೆಯಿಂದ - ನಾಶವಾಗದ ಆಕಾಶ + + +ಯಾನವನ್ನು ಇಂದಿಗೂ ಯಾರೂ ನಿರ್ಮಿಸಿಲ್ಲ-- +ತ್ರ ಭೂಮಿಯಲ್ಲಿ. + +ಪ್ಲೂಟೋ ಗ್ರಹವನ್ನು ಕಂಡುಹಿಡಿದ ಕ್ಲ್ಶೈಡ್‌ +ಟಾಂಬಾಚರು ೧೯೪೮ ರಲ್ಲಿ ಲಾ ಕ್ರೂಸಸ್‌ನ +ಲ್ಲಿರುವ ತಮ್ಮ ಮನೆಯ ಮುಂದೆ ಹೆಂಡತಿ ಮತ್ತು +ಅತ್ತೆಯೊಡನೆ ಕುಳಿತಿದ್ದಾಗ ಆಕಾಶದಲ್ಲಿ ಅವರ +ತಲೆಯ ಮೇಲ್ಸ ಡೆ ನಿಶ್ಶಬ್ಧ ವಾಗಿ ಒಂದು +ಪದಾರ್ಥ ದಕ್ಷಿಣದಿಂದ ಗ್ಗ ರಕ್ಕೆ ಹಾರಿ +ಹೋಯಿತು. ಅದು ಅವರು ಜಗ ಕಂಡಿ +ರದ ಮಾದರಿಯ ಆಕಾಶಯಾನವಾಗಿತ್ತು. +ದೀರ್ಪವರ್ತುಲಾಕಾರದ ಆ ಪದಾರ್ಥದ +ಹಿಂಭಾಗದಲ್ಲಿ ರೂಪರಹಿತವಾದ ಪ ಪ್ರಕಾಶ ಕಾಣಿ + + +1. + + +ತೋಕಾಂತರಗಳಿಂದ ಜನ ಬರುತ್ತಿದ್ದಾರೆಯೆ? ೨೧ + + +ಸುತ್ತಿತು. ಇಡೀ ವಸ್ತು ನೀಲಿ- ಹಸುರು ಕಾಂತಿ +ಯಿಂದ ಮಿಂಚುತ್ತಿತ್ತು. ಎಿಮಾನಕ್ಕಿಂತ ವೇಗ +ವಾಗಿ ಉಲೈಗಿಂತ ಸಾವಕಾಶವಾಗಿ ಸರಿಯುತ್ತಿದ್ದ +ಈ “ ಹಡಗಿನ” ಮುಂಭಾಗದಲ್ಲಿ ಕನಿಷ್ಠಪಕ್ಷ +ಆರು “ಕಿಡಿಕಿ' ಗಳಾದರೂ ಇದ್ದ ವು. ಎರಡು +ಸಾಲು *ಿಡಿಕಿ ಕಿಗಳುಳ್ಳ ಇಂಥದೇ ಒಂದು " ಗಾಳಿ +ಹಡಗನ್ನು ಕಂಡ "ವರದಿಯ ನ್ನು ಅದೇ ವರ್ಷ +ಬೇರೆ ಇಬ್ಬ | ವೈ ಮಾನಿ ಕರೂ ಕೊಚ್ಚಿ ದ್ಹರು, + + +ಅವು ���ಾ ಯಾವ ವಿಮಾನವಸ್ನೂ +ಹೋ(ಲುತ್ತಿರಲಿಲ್ಲ. +ಈ ಹಾರಾಡುವ ತಟ್ಟಿಗಳ ಬೆಂಬತ್ತು ವ + + +ಹವಾ ಸದಲ್ಲಿ ಪ್ರಾಣ ಕೊಟ್ಟ ವರೂ ಇದ್ದಾ ಕೆ. +೧೯೪೮ ಜನವರಿಯಲ್ಲಿ ಕದ ಕಂಟಿಕಿಯ +ಮಡಿಸನ್‌ ವಿಲೆ. ನಗರದ ಮೇಲ್ಭಾಗದಲ್ಲಿ +ಕಾಣಿಸಿಕೊಂಡ ಒಂದು ತಟ್ಟಿಯನ್ನು ಬೆನ್ನಟ್ಟಲು +ಮೂವರು ವೈ 1 ಆಜ್ಞ ಯಾಯಿತು. +ವಿಪರೀತ ಸಗ ಸಾಗುತ್ತಿ ದ್ರ ಅದನ್ನು +ಅವರು ೨೫ ನಿಮಿಷ ಬೆಂಬತ್ತಿದರೂ. ಅದರಿಂದ +ಮೂರುವರೆ ಮೈಲು ದೂರವೇ ಉಳಿದರು. +ಇಬ್ಬರು ನಿರಾಶರಾಗಿ ಹಿಂದಿರುಗಿದರು; ಮತ್ತೂ +ಬೆನ್ನಟ್ಟಿದ ಒಬ್ಬನ ವಿಮಾನದ ಭಗ್ನಾ ವಶೇಷವೂ +ಮೃತದೇಹವೂ ಆ ಮೇಲೆ ಸಿಕ್ಕಿತು. + +೧೯೫೧ ರಲ್ಲಿ ಅಯೋವದ ಸಿಯೋಕ್ಸ್‌ ನಗ +ರದ ಬಳಿ ಕಾಣಿಸಿಕೊಂಡ ಒಂದು ಬೆಳಕನ್ನು +ಬೆನ್ನಟ್ಟಿದ ಡಾಕೋಟಾ ವಿಮಾನದ ಮೇಲೆ ಆ +ಪ್ರಕಾಶ ದಾಳಿ ಮಾಡುವವರಂತೆ ಏರಿ ಬಂತು. +ಆದಕೆ ಅವರಿಂದ ಕೇವಲ ೨೦೦ ಅಡಿ ದೂರದಲ್ಲಿ +ಅದು ಗತಿಯನ್ನು ತಿರುವುಮುರುವು. ಮಾಡಿ +ಪಕ್ಕದಲ್ಲೇ ಸಾಗಿತು. ಇದು ಬಲು ದೊಡ್ಡ +ಕಿಕ್ಕೆಯುಳ್ಳೆ ಯಾನವಾಗಿದ್ದು ಅದರ ಕೆಳಭಾಗ +ಪ್ರಕಾಶಮಾನವಾಗಿತ್ತು. ಅನಂತರ ಅದು ಕೆಳ- +ಗಿಳಿದು ಅದ )ಶ್ಯವಾಗಿ ಹೋಯಿತು. + +ತಂಡತಂಡವಾಗಿ ಅರ್ಧ ವೃತ್ತಾ ಕಾರದಲ್ಲಿ +ಸಾಗುವ ಹಾರಾಡುವ ತಟ್ಟಿ ಗಳ ಗುಂಪುಗಳಿ + + +೨೨ ಕಸ್ತೂರಿ, ಫೆಬ್ರುವರಿ ೧೯೬೧ + + +ದ್ನ್ಮಾಗ ಒಂದು ದೊಡ್ಡ ತಟ್ಟಿ ಅವುಗಳ ನಾಯ +ಕತ್ತ ವಹಿಸಿದ ಹಾಗೆ ತ ಕಿಡಿಕಿಗಳುಳ್ಳ, +ದೊಡ್ಡ ಯಾನಗಳೂ ಇವೆ. ಇದಲ್ಲದೆ ಅಜ್ಞಾ ತ +ಅಗಿ [ಗೋಲಗಳೂ ಕಾಣಿಸಿಕೊಂಡಿವೆ. ನಿಶಬ್ಧ +ಟಾ ಉರಿಯುವ ಇಂಥ ಗೋಲಗಳು ನ +ರಿಕದ ನ್ಶೂ ಮೆಕ್ಸಿಕೋ ಭಾಗದಲ್ಲಿ ಪರಿಶೀಲಿಸ +ಲೃಟ್ಟಾಗ ಅವು ಉಲ್ಕೆಗಳಾಗಿರಲು ಸಾಧ್ಯವಿ- +ಲ್ಲೆಂದು ಸಿದ್ಧವಾಯಿತು. ಏಕೆಂದರೆ ಉಲೈೆಗಳಲ್ಲಿ +ತಾಮ್ರವಿರುವುದಿಲ್ಲ. ಇದು ತಾಮ್ರ ಉರಿಯು- +ವಾಗಿನ ಬೆಳಕಿನಂತಿತ್ತು. ಅನಂತರ ವಾಯು +ಪರೀಕ್ಷೆ ಮಾಡಿದಾಗ ನಿಜವಾಗಿ ಆ ಪ್ರದೇಶದ +ಗಾಳಿಯಲ್ಲಿ ತಾಮ್ರದ ಅಂಶ ಸಿಕ್ಕಿತು. ಆ +ಮುಂಚೆ ಅದು ಇರಲಿಲ್ಲ. + +ಇನ್ನೂ ಹೆಚ್ಚು ಭಯಪ್ರದವಾದದ್ದು “ವಿಚಿತ್ರ” +ಜನರು. ಈ ವಾಹನಗಳಿಂದ ಇಳಿದು ಏರುವು +ದನ್ನು ಕಂಡವರ ಹೇಳಿಕೆಗಳು, ಕೆಲಿಫೋರ್ನಿ +ಯದ ವೇಧ ಶಾಲೆಗಳ ದೂರ ದರ್ಶಕಗಳನ್ನು +ಕೆಲಿಫೋರ್ನಿಯದ ಮರಳು ಕಾಡಿನ ಮೇಲೆ +ತಿರುಗಿಸಿದಾಗ ವೃತ್ತಾ ಕಾರದ ಪದಾರ್ಥಗಳನ್ನು +ಕುಳ್ಳರಂತೆ ಕಾಣಿಸುವ ಜನರು ಏರಿದ +ಹಾಗೆಯೂ ಅನಂತರ ಅವು ಭೀಮ ವೇಗದಿಂದ +ಹಾರಿಹೋದ ಹಾಗೆಯೂ ತೋರಿದ್ದುಂಟು. + +ಜಾನ್‌ ಕ್ರಾಸ್ಲಿಯವರು ಉದಾಹರಿಸಿದ +ಇನ್ನೊ ದು ಘಟನೆ ಇನ್ನೂ ಆಶ್ಮ ರೈ ಕರವಾಗಿದೆ. +ಆ ಬ್ಲಾಕ್‌ ಮತ್ತು ಜಾನ” ಭ್‌ ಅಲೆನ್‌ +ಎಂಬಿಬ್ಬರು ಲೋಹ ಸಂಶೋಧಕರು ೧೯೫೩ +ಜೂನ ೨೦ ರಂದು ರಾತ್ರಿ ಬ್ರಶ್‌ ಕ್ರೀಕ್‌ +ಎಂಬಲ್ಲಿ ಎರಡು ಪರ್ವತ ನದಿಗಳು ಕೂಡುವಲ್ಲಿ +ಬರುಶ್ಮಿದ್ದಾ ಗ್ಗ ಒಂದು ಬಂಡೆಗಲ್ಲ ಮೇಲೆ ನಾಯಿ +ಕೊಡಯಂಥ' ತಳತಳಿಸುವ ಲೋಹಮಯ +ಪದಾರ್ಥವೊಂದಿತ್ತು. ಹತ್ತಿರವೇ ಹಸಿರು ಬಟ್ಟಿ +ಧರಿಸಿದ ಮನುಷ್ಯಾ ಕೃತಿಯ ನಾಲ್ಕೂವರೆ ಅಡಿ +ಎತ್ತರದ ಜೀವಿ ತಳತಳಿಸುವ ಪಾತ್ರದಲ್ಲಿ ನೀರು +ತುಂಬಲು ಬಗಿ ತ್ತು. ಇವರು ಬಂದ ಸುಳಿವು + + +ಕಾ + + +ಹತಿ ದೊಡನೆ ಆ ಜೀವಿ ಓಡಿಬಂದು ಆ ನಾಯಿ +ಕೊಡೆಯೊಳಗೆನುಗ್ಗಿ ದೊಡನೆಬುಸುಗುಟ್ಟುತ್ತ ಆ +ಯಂತ್ರ ಪ್ರಚಂಡ ವೇಗದಿಂದ ಹಾರಿಹೋಯ್ತು. + +ಇದೆಲ್ಲದರ ಅರ್ಥವೇನು? ಇಷ್ಟು ವಿಶ್ವಸನೀ +ಯವಾದ ಸಾಕ್ಷಿಗಳೆಲ್ಲ ನೂರುಗಟ್ಟಳೆಯಲ್ಲಿರು +ವಾಗ “ ಹಾರಾಡುವ ತಟ್ಟಿ "ಗಳೆಂಬ ಅಪೂರ್ವ +ಪದಾರ್ಥಗಳು ಭೂಮಿಯ ಬಳಿ ಸುಳಿದಾಡು +ತ್ತಿವೆ ಎಂಬ ಸಂಗತಿಯನ್ನು ನಿರಾಕರಿಸುವ ಧೈರ್ಯ +ಯಾರಿಗೂ ಆಗಲಿಕ್ಕಿಲ್ಲ. ಭೂಮಿಯಲ್ಲಿ ಯಾವು +ದಾದರೂ ಸರಕಾರ. ಅಥವಾ ವಿಜ್ಞಾ ನಿಗಳು ರ + +" ವಾಹನಗಳನ್ನು ಹಾರಿಸುತ್ತಿ ರಬಾರದೇಕೆ? +ಎಲ್ಲ ಟ್ಟು ತ್ರ ಬಗ್ಗೆ ತಮಗೇನೂ +ಗೊತ್ತಿಲ್ಲವೆಂದು ಸಾರಿವೆ. ಅಲ್ಲದೆ ಈ ವಾಹನ +ಗಳು. ಯಾವುದೇ ಗೊತ್ತಿದ್ದ. ಯಾನಗಳ +ಹಾಗಿಲ್ಲ. + +ಹಾಗಾದರೆ ಬೇರಾವುದಾದರೂ ಗ್ರಹ ನಕ್ಷತ್ರ +ಗಳಿಂದ ಭೂಮಿಯನ್ನು ಪರೀಕ್ಷಿಸಲು ಜೀವಿಗಳು +ಬರುತ್ತಿರಬಹುದೆ? ಈ ಪ )ಶ್ನೆಯನ್ನು ೨೫ ವರ್ಷ +ಗಳ ಓಂದೆ 12 ಗಂಭೀರವಾಗಿ ಕೇಳಿ +ದ್ವರೆ ಆತ ವಿಜ್ಞಾನಿಗಳ ನಗೆಗೀಡಾಗಬಹುದಿತ್ತು. +ಇಂದು ಹಾಗಿಲ್ಲ. + +೨೫ ವರ್ಷಗಳ ಹಿಂದೆ ಇಡೀ ವಿಶ್ವದಲ್ಲಿ ನಮ್ಮ +ಭೂಮಿಯೊಂದರ ಮೇಲೆ ಮಾತ್ರ ಜೀವಕೋಟಿ +ಇದೆ ಎಂಬ. ಭಾವನೆ ಸಾಮಾನ್ಯವಾಗಿತ್ತು. ಆದರೆ +ಈಚೆಗೆ ನಕ್ಷತ್ರ ಮತ್ತು ಗ್ರಹಗಳ ಮತ್ತು ಜೀವ +ಜಾತದ ಹುಟ್ಟಿನ ಬಗ್ಗೆ ಜಗತ್ತಿನಲ್ಲೆ ಲ್ಲ ನಡೆದ +ಸಂಶೋಧನೆಗಳು ಗ್ರಹಗಳ ಮತ್ತು ಜೀವಿಗಳ +ಉದಯ ಒಂದು ಕಡೆ ಮಾತ್ರ ಒಮ್ಮೆ ಮಾತ್ರ +ಘಟಿಸಿದ ಆಕಸ್ಮಿಕಗಳಲ್ಲವೆಂದು ತೋರಿಸಿ +ಕೊಟ್ಟಿವೆ. ನಮ್ಮ ಆಕಾಶ ಗಂಗೆಯೆಂಬ ನಕ್ಷತ್ರ +ಪುಂಜವೊಂದರಲ್ಲೇ( ಏನಿಲ್ಲೆಂದರೂ ಲಕ್ಬಾಂತರ +ನಕ್ಷತ್ರಗಳಿಗೆ ನಮ್ಮ ಸೂರ್ಯನಿಗಿರುವಂತೆ ಗ್ರಹ +ಗಳು ಇರಬೇಕೆಂದೂ ಇವುಗಳಲ್ಲಿ ನಮ್ಮ ಭೂಮಿ +ಯಂತೆ ಜೀವ ವಿಕಾಸಕ್ಕೆ ಹಿತವಾಗಿರುವ ಗ್ರಹ + + + + + +ತ ಹಕ್ಕಿ ಡ್‌ + + +ಜ್‌ + + +ಠೋಕಾಂತರಗಳಿಂದ ಜನ ಬರುತ್ತಿದ್ದಾರೆಯೆ? ೨ಿತ್ಟಿ + + +ಗಳು ಸಾವಿರಾರಾದರೂ ಇರಬೇಕೆಂದೂ ಬಹು +ಜನ ವಿಜ್ಞಾನಿಗಳು ಒಪ್ಪುತ್ತಾ ರೆ, ಇವುಗಳಲ್ಲಿ +ಕೆಲವಾದರೂ ಭೂಮಿಗಿಂತ ಹಳೆಯವಿರಬೇಕು. +ಮತ್ತು ಅವುಗಳಲ್ಲಿ ಜೀವ ವಿಕಾಸ ಇನ್ನೂ +ಮುಂದೆ ಹೋಗಿ ಮಾನವರಿಗಿಂತ ಬುದ್ಧಿ ಶಾಲಿ +ಗಳಾದ ಜೀವಿಗಳು ಇರಬಹುದು. + +ಅಷ್ಟೇ ಏಕೆ, ಸೋವಿಯತ್‌ ಭೌತ ವಿಜ್ಞಾ ನಿ +ಷ್ಠ್ಯೊ (ವಸ್ಕಿಯವರು ಕೆಲ ಕೋಟಿ ವರ್ಷಗಳ +ಹಿಂದೆ ನಮ್ಮ ಮಂಗಳ ಗ್ರ ಹದಲ್ಲೇ ಬುದ್ಧಿ ಶಾಲಿ +ಗಳಾದ ಮಾನವಂದ್ದಿ ರಬೇಕೆಂದು ತರ್ಕಿಸಿ +ದ್ಧಾರೆ. ಅವರ ಅಭಿಪ್ರಾಯದಲ್ಲಿ ಮಂಗಳನ +ಸುತ್ತ ಇರುವ ಎರಡು “ಚಂದ್ರ'”ರು (ಫೋಬೋ +ಸ್‌ ಮತ್ತು ದೀಮೋಸ್‌) ನಿಸರ್ಗ ನಿರ್ಮಿತ +ವಾಗಿರದೆ ಕೋಟ್ಯಂತರ ವರ್ಷ ಪೂರ್ವದಲ್ಲಿ +ನಮಗಿಂತಲೂ.ಬುದ್ಧಿ ಶಾಲಿಗಳಾದ" ಮಾನವರು +ಹಾರಿಸಿದ ಪ್ರಚಂಡ ಸ್ಟುಟ್ನಿ ಕ್ಕುಗಳಾಗಿರಬೇಕು. +ಬೇರಾವ ಗ್ರಹದ ಸುತ್ತಲೂ ಇಷ್ಟು ಚಿಕ್ಕ +ಚಂದ್ರರು ( ಫೋಬೋಸ್‌ ೧೦ ಮೈಲು ವ್ಯಾಸ, +ದೀಮ���ಸ್‌ ೫ ಮೈಲು ವ್ಯಾಸ ) ಗ್ರಹಕ್ಕೆ +ಇಷ್ಟು ಹತ್ತಿರವಾಗಿ ಹಾರುತ್ತಿಲ್ಲ. ಈ ಎರಡೂ +ಚಂದ್ರರು ನೀರಿಗಿಂತಲೂ ಹಗುರವಾಗಿದ್ದುದ +ರಿಂದ ಅವು ಟೊಳ್ಳಾಗಿರಬೇಕೆಂದೂ ಆದ್ದರಿಂದ +“ಮಾನವ” ನಿರ್ಮಿತವಾಗಿರಬೇಕೆಂದೂ ಅವರು +ತರ್ಕಿಸಿದ್ದಾರೆ. + +ಲೋಕಾಂತರಗಳಿಂದ ನಮಗಿಂತ ಬು ದ್ಮಿ +ಶಾಲಿ ಮಾನವರು ಬರುತ್ತಿರುವುದೇ ನಿಜ +ದಲ್ಲಿ ಅವರೆಲ್ಲಿಂದ ಬರುತ್ತಿರಬಹುದು ? ಸ +ಸೂರ್ಯನ ಗ್ರಹಗಳಾವವುಗಳಿಂದಲೂ ಇರಲಿ +ಕ್ಕಿಲ್ಲ. ಅವು “ಹತ್ತಿ ರದ ಬೇರಾವುದೋ ನಕ್ಷತ್ರದ +ಯಾಕೋ ಗ್ರೆ "ಹದಿಂದ ಬರುತ್ತಿರುವ ಸಂಭವ +ವಿದೆ. + +ಇಲ್ಲಿ ಇನ್ನೊಂದು ಸಂಗತಿ ಉಲ್ಲೇಖಾರ್ಹ +ವಾಗಿದೆ. ವಿಜ್ಞಾ ನಗಳು ನಮ್ಮ ಭೂಮಿಯ ಸುತ್ತ +ಭ್ರಮಿಸುತ್ತಿ ರುಷ ಎರಡು ನಿಗೂಢವಾದ ಆಕಾಶ + + +ಕಾಯಗಳನ್ನು ಕಂಡುಹಿಡಿದಿದ್ದಾರೆ. ಅವುಗಳ + +ಲ್ಲೊಂದನ್ನು "`ಚಿಕಾಗೋವಿನ "ಕೃತಕ ಗ್ರಹ + +ಪ್ರದರ್ಶನಾಲಯದ ಡೈರಿಕ್ಟ ರರಾದ. ರಾಬರ್ಟ್‌ +ಜಾನ್ಸ ನ್‌ ಮತ್ತು ಬ ಸಜಾ ಫ್ರೆಡ್ರಿಕ್‌ +ತುಟ ಕಳೆದ ಅಗಸ್ಟಿನಲ್ಲಿ ಗೊತ್ತು ಹಚ್ಚಿ +ದರು. ಅದರ ಲಕ್ಷಣಗಳ ಮೇಲಿಂದ ಅದು +ದಾರಿತಪ್ಪಿದ ಉಲೈಯಾಗಲಿ ಇತರ ನೈಸರ್ಗಿಕ +ಪದಾರ್ಥವಾಗಲಿ ಅಲ್ಲವೆಂದು ವಿಜ್ಞಾನಿಗಳು +ಭಾವಿಸಿದ್ದಾರೆ. + +ಅದು ಭೂವಿ:ಯ ಮಾನವನಿರ್ಮಿತ ಉಪ +ಗ್ರಹವೇ? ವಿಚಿತ್ರವೆಂದರೆ ಎಲ್ಲ ಮಾನವ +ನಿರ್ಮಿತ (ರಶಿಯನ್‌ ಮತ್ತು ಅಮೇರಿಕ) +ಉಪಗ್ರಹಗಳು ಪಶ್ಚಿಮದಿಂದ ಪೂರ್ವಕ್ಕೆ ತಿರು +ಗುತ್ತಿದ್ದರೆ ಇದು ಪೂರ್ವದಿಂದ ಪಶ್ಚಿಮಕ್ಕೆ ತಿರು +ಗುತ್ತದೆ... ಅಮೇರಿಕವಾಗಲಿ ರಶಿಯವಾಗಲಿ +ಇದನ್ನು ಹಾರಿಸಿರಲಾರದು + +ಇದು ಕೇವಲ ತಮಾಷೆಯಲ್ಲ. ಅಮೇರಿಕನ್‌ +ಸರಕಾರವು ಈ ರಹಸ್ಯಮಯ “ಉಪಗ್ರಹ” ಗಳ +ಮೇಲೆ ಕಣ್ಣಿಡಲು ಪ್ಲೂಟೋಗ್ರಹವನ್ನು ಕಂಡು +ಹಡಿದ ಡಾ. ಕ್ಲ್ಶೈಡ್‌ ಟಾಂಬಾಚ್‌ ಮತ್ತು +ಪ್ರಸಿದ್ಧ ಉಲ್ಕಾ ತಜ್ಞ ರಾದ ಡಾ. ಲಿಂಕನ್‌ +ಲಾ ಪಾಜರಂಥ ಪ್ರಥಮ ವರ್ಗದ ವಿಜ್ಞಾನಿ +ಗಳನ್ನು ನೇಮಿಸಿದೆ + +ಈ ಗೂ ಉಪಗ್ರಹಗಳನ್ನು ಲೋಕಾಂತರ +ದಿಂದ ಬಂದ“ಜನ”0ು ನಿರ್ಮಿಸಿದ್ದಾರೆಯೆ? ಅವು +ಗಳ ಮೇಲೆ ನಿಂತು ಅವರು ನಮ್ಮ ಭೂಮಿಯನ್ನು +ಅವಲೋಕಿಸುತ್ತ ದ್ದ್ದಾ ಕಿಯೆ ? ಇದು ಅವರ +ಅಂತರಿಕ್ಷದ ತಂಗುಮನೆಯೆ ) ಇಲ್ಲಿಂದಲೇ +ಅವರು ಹಾರಾಡುವ ತಟಿ ಗಳನ್ನು ಕಳಿಸುತ್ತಿ +ದ್ಹಾಕೆಯೆ? ಈ ಪ್ರತ್ನೆ ಗಳನ್ನು ಸೆ ಕ ನಿಗಳು +ಕೂಡ ಕೇಳಲಾರಂಭಿಸಿದ್ದಾ ಕೆ. + +ಲೋಕಾಂತರದಿಂದ ಭೂಮಿಗೆ ಎಷ್ಟೋ +ಹಿಂದಿನಿಂದ “ ಜನ” ರು ಬರುತ್ತಿ ಕ್‌ +ಸಂದೇಹಕ್ಕೆ ಪುಷ್ಟಿಕೊಡುವ ಒಂದು ಘಟನ್ನೆ + + +ಹ ಕಸ್ತೂರಿ, ಫೆಬ್ರುವರಿ ೧೯೬೧ + + +ಯನ್ನು ಹೇಳಬಹುದು. ೧೯೦೮ ಜೂನ್‌ ೩೦ +ರಂದು ನಸುಕಿಗೆ ಸೈಬೀರಿಯದ ಅರಣ್ಯ ದಲ್ಲಿ +ದಲ್ಲಿ ಒಂದು ಪ್ರಚಂಡ ಸ್ಕೋಟ ಸಂಟ +೧,೦೦೦ ಚದರ ಮೈಲು ವಿಸ್ತಾರವಾದ ಪ್ರದೇಶ +ನಿರ್ನಾಮ ಹೊಂದಿತು. ಈಚೆಗಿನ ವರೆಗೆ +ಇದೊಂದು ಭಾರಿ ಉಲಾ ಒಪಾತವೆಂದೇ ಭಾವಿಸ +ಲಾಗಿತ್ತು. ಆದರೆ ಜೀ ತಜ್ಞ ರ +ತಂಡವು. ನಡೆಸಿದ ಪರಿಶೀಲನೆಯಿಂದ ಅಲ್ಲಿ ಉಜ +ಳಿದ ಉಲೈಯ ಯಾವ ಲಕ್ಷಣವೂ ಸಿಗಲಿಲ್ಲ. +ಬದಲಿಗೆ ಅಲ್ಲ ವಿಶಾಲಪ ರ್ರದೇಶದಲ್ಲಿ ಪರಮಾಣು + + +ಎದ್ಯುತ್‌ ಎಕಿರಣ ಕ್ರಿಯೆ ಎಿಶೇಷವಾಗಿದ್ದುದು +ಕಂಡು ಬಂತು, ಅಲ್ಲದೆ ಆ ಕಾಲದಲ್ಲಿ ಅದರ +ಸಮೀಪದಲ್ಲಿದ್ದ ಜನರು ಹಿರೋಶಿಮಾದ ಪರ +ಮಾಣು ಬಾಂಬು ಸ್ಫೋಟದ ನಂತರ ಅಲ್ಲಿನ +ಜನರಿಗಾದ ತರಹದ "ಗರಂ! ಬಳಲಿ +ದರು... “ ಸೋವಿಯತ್‌ಸ ಸ್ಕಾಯಾ ರಶಿಯಾ” + +ಪತ್ರಿಕೆಯಲ್ಲಿ ಷ ಬಗ್ಗೆ ಬಂದ ಲೇಖದಲ್ಲಿ ಲೋ. +ಕಾಂತರದಿಂದ ಬಂದ ಪರಮಾಣು ಚಾಲಿತವಾಹ +ನಕ್ಕೆ ಅಪಘಾತವೊದಗಿ ಈ ಸ್ಪೋಟ ಸಂಭವಿಸಿರ +ಬಹುದೆಂದು ಅಭಿಪ್ರಾಯಪಡಲಾಗಿದೆ. 3 + + +ಉಪಕಾರದ ಉಪದ್ರವ +ಜರ್ಮನ್ನರು ತುಂಬ ಸೌಜನ್ಯವುಳ್ಳವರು. ಮಾತುವತಾತಿಗೆ " ಉಪಕಾರವಾ + + +ಗ ಯ ಕ್ರ ತಜ್ಞ ನಾಗಿದ್ದೆ ನೆ? + + +ಒಂದಂ ಸಲ ಟ್ಟ +ಹೋಟಖಿಲಿನಲ್ಲಿ ಇಳಿದುಕೊಂಡ. +ಮ್ಯಾನೇಜರ ಪ್ರವಾಸಿಯನ್ನು +«ಎಲ್ಲಿಯ ನಿದ್ದೆ! + + +ಪ್ರವಾಸಿಕನೊಬ್ಬ ಬರ್ಲಿನ್ನಿಗೆ ಬಂದ. + +ರಾತ್ರಿ ಕಳೆದು ಬೆಳಗಾದ ಮೇಲೆ ಹೋಬೆಲ್‌ +6 ದ್ದೆ ಚೆನ್ನಾಗಿ ಆಯಿತೆ??? +ರಾತ್ರಿಯೆಲ್ಲ ಹಿಂಗಡೆ ಇರುವ ರೈಲ್ವೆ + + +ಎಂದು ಅವರು ಹೇಳದೆ ಬಿಡರು. + + +ಅವನು ಒಂದು + + +ಎಂದು ಕೇಳಿದ. +ಸ್ಟ್ರೇಶನ್ನಿನಲ್ಲಿ ಶಂಟಜಿಂಗ್‌ + + +ನಡೆಯುವ ಗದ್ದಲದಲ್ಲಿ ಕಣ್ಣಿಗೆ ಕಣ್ಣೇ ಹತ್ತಲಿಲ್ಲ'' ಎಂದುತ್ತರ ಬಂತು. + + +ಮ್ಯಾನೇಜರನಿಗೆ ಆಶ್ಚರ್ಯವಾಯಿತು. +ಇದೇನು ಕೌತುಕ ಎಂದು ಪರೀಕ್ಷಿಸಲು ಆತ ಮರುದಿನ + + +ಸ್ಟೇಶನ್‌ ಇರಲಿಲ್ಲ. + + +ರಾತ್ರಿ ಆ ಕೋಣೆಯಲ್ಲಿ ಹೋಗಿ ಕುಳಿತ. + + +ಏಕೆಂದರೆ ಅಲ್ಲಿ ಹತ್ತಿರದಲ್ಲಿ ರೇಲೈ + + +ಬೇಗನೆ ಅವನಿಗೆ ಅರ್ಥನಾಯಿತು. + + +ಹೋಟೇಲಿನ ಹಂದೆ ಒಂದು ಹೊಸ ಕಟ್ಟಿ ಡದ ಕೆಲಸ ಹಗಲಿರುಳು ನಡೆದಿತ್ತು. +ಇಟ್ಟಿ ಗೆ ಕಟ್ಟು ವಾತನಿಗೆ ಇನ್ನೊ ಬ್ಬಾ ತ ಇಟ್ಟ ಗೆಗಳನ್ನು ಒಂದೊಂದಾಗಿ ಕೊಡುತ್ತಿ ದ್ದ. + + +ಪ್ರತಿ ಇಟ್ಟಿಗೆ ಕೈಗೆ 1 ಬಿ ಸಿಟ್ಟಿಗೆ ಕಟ್ಟು 2 ತನ್ನ + + +ಸೌಜನ್ಯ ಪ್ರ ದರ್ಶನ + + +ಕ್ಸಾಗಿ (( ಗ ಶ್ಚೊ 0'' («ಥ್ಕಾ ಸಜ ಯ! ಎಂಬುದಕ್ಕೆ ಜರ್ಮನ್‌) ಎನ್ನು + + +ತ್ತಿದ್ದ. +ಗ + + +10 *ಬೆಓ್‌ ಶ್ಟೊ ಆಂಡ ಎಂದು ಉಪಕಾರ ಸ್ಮ ರಿಸಬೇಕು. + + +4 ಧಾಂಕ್‌ ತ «ಂ'' ಎಂದವರಿಗೆ ಪ್ರತಿಯಾಗಿ ಜರ್ಮನ್ನ ರು ಯಾವಾ + + +ಇಟ್ಟಿಗೆ ಕೊಟ್ಟಿವ + + +ಪ್ರತಿ “ ಧಾಂಕ್‌ ಶ್ರ್ರೋಂ ಗೆ 4ಜಿಬಿ ಶ್ಟೋಂ? ಎನ್ನುತ್ತಿದ್ದ. ಹೀಗೆ ಬಾ +ಇಬ್ಬ ಗೆಗೂ ಉಪಕಾರಸ್ಮರಣೆ ನಡೆಯುತ್ತಿ ದ್ದು ದರಿಂದ ಕ” ಧಾಂಕ್‌ ಶ್ಚೊ (0- ಬೆಓ್‌ + + +ತ್ಟೊ 60- ಧಾಂಕ್‌ ಶ್ಬೋಂ- ಬೆಟ್‌ ಶ್ಟೊ ೦ +ದನ್ನೆ ೇ ಪ್ರವಾಸಿ ಶಂಬಂಗ್‌ ಎಂದು ತಿಳಿದಿದ್ದ [ + + +ದು ಇಡೀ ರಾತ್ರಿ ಕೇಳಿಸುತ್ತಿ ದ್ಟು +ಎ ಹ ಆರಕ್ಕೆ ಮ್ಯಾ + + +ಕ ಹ ಕಾಲದಲ್ಲಿ ಅಸಾಧ್ಯ ವೇದನೆಯಿಂದ +ಬಳಲುವ ತಾಯಿ ಮಗು ಜನಿಸಿ ಅದರ ಮೊಟ್ಟಿ +ಮೊದಲನೆಯ ಅಳುವಿನ ಧ್ವನಿಯನ್ನು ಕೇಳಿದೊ +ಡನೆಯೆ ತಾನು ಅದುವಕಿಗೆ ಅನುಭವಿಸಿದ +ಯಾತನೆಯನ್ನೆಲ್ಲ ಮರಿತು ಜನ್ಮ ಸಾಫಲ್ಯವನ್ನು +ಪಡೆದವಳಂತೆ ಹರ್ಷಚಿತ್ತಳಾಗುತ್ತಾಳೆ. ಅವ + + +ಳಲ್ಲಿ ಆಗ ಉಕ್ಕಿ ಹೊರಸೂಸುವ ಮಾತ +ಪ್ರೇಮವೇ ಈ ಅಮಿತಾನಂದಕ್ಕೆ ಕಾರಣ +ವಾಗುತ್ತದೆ. + + +ಕೂಸು ಜನಿಸಿದೊಡನೆ ಯಾಕೆ ಅಳುತ್ತದೆ? +"ಜನಿಸಿದ ಕೂಡಲೆ ಮಗು ಮುಂದೆ ತಾನು ಅನು +ಭವಿಸಬೇಕಾಗುವ ದುಃಖಗಳ ಕಲ್ಪನೆಯಿಂದ +ಅಳುತ್ತದೆ” ಎಂದೆನ್ನುವವರು ಇದ್ದಾರೆ. ತಾಯಿ- +ಯ ಗರ್ಭದಲ್ಲಿರುವಾಗ ಭ್ರೂಣ (ರಕ್ತ +ವಿಂಡ)ವು ಬಹು ಸುಖದಲ್ಲಿ ಕಾಲ ಕಳೆಯುವು + + +ಮೂಲ: ರಾಧಾಕೃಷ್ಣ ಗೋವರ್‌ +ರೂಪಾಂತರ : ಸಿ. ಆರ್‌. ಹಿರೇಮಠ + + + + + +ದಾದ್ಮರಿಂದ ಆ ಸ್ಮಾನಚ್ಯುತಿಯಾದೊಡನೆ ಅದು +ಅಳುವುದು ಸ್ವಾಭಾವಿಕ ಎಂಬ ಕಲ್ಪನೆಯೂ +ಇದೆ. ಆದರೆ ನಿಜವಾಗಿ ಮಗು ಅಳುವುದರ +ಕಾರಣ ಬೇರೆಯೆ ಇದೆ. ಎಜ್ಞಾನವು ಆ ಕಾರಣ +ವನ್ನು ಸರಿಯಾಗಿ ವಿವರಿಸುತ್ತದೆ. + +ಭ್ರೂಣವು ಗರ್ಭಾಶಯದಲ್ಲಿ ಅದರ ತ್ವಚೆಯ +ಛಿದ್ರದಿಂದ ಜೋತಾಡುತ್ತಿರುತ್ತದೆ. ಗರ್ಭಾಶಯ +ದಲ್ಲಿ ದ್ರಾವಕ ಪದಾರ್ಥವು ತುಂಬಿಕೊಂಡಿರು +ವುದು. ಅದರಲ್ಲಿಯೆ ಭ್ರೂಣವು ಇರುತ್ತದೆ. +ಗರ್ಭಾಶಯಕ್ಕೆ ಆಘಾತವಾದರೂ ನೀರಲ್ಲಿರುವ +ಭ್ರೂಣಕ್ಕೆ ಯಾವ ಅಪಾಯವೂ ತಟ್ಟದೆ ಅದು +ಸುರಕ್ಷಿತವಾಗಿರುತ್ತದೆ. ಗರ್ಭಾಶಯದ ನೀರು +ಭ್ರೂಣವನ್ನು ಉಷ್ಣ-ಶೀತಗಳಿಂದಲೂ ಕಾಪಾ +ಡುವುದು, ಸಮುದ್ರ ತೀರದಲ್ಲಿಯ ನೀರಿನಂತೆ +ಗರ್ಭಾಶಯದಲ್ಲಿರುವ ನೀರು ಸಮಶೀತೋಷ +754 ೫ + + +ಬಡು +ತಕ +ಅಳುತದೆ? + + +ಹುಟ್ಟಿದೊಡನೆ ಮಗು ಅಳುವುದರ ಮೇಲೆ +ಆದರ ಜೀವನವೇ ಅವಲಂಬಿಸಿದೆ + + +(1 +(1 + + +4. +ನ +ಗ +ಗೈ ಸ] +1.1.೬ +“ಗಟ್‌: +ಸ್ದ್‌ | ್‌ೆ " +ಕ ಹ +| ೬11 +(| 01 +11 ಇಂ ”ಿ +ತತ್‌ ಲೆ + + + + + +ಈ ಕಸ್ತೂರಿ, ಫೆಬ್ರುವರಿ ೧೯೬೧ + + +ವಾಗಿದೆ. ಭ್ರೂ ಇಕ್ಕೆ ಅದು ಮೆತ್ತನ್ನ ಹಾಸಿ +ಗೆಯೂ ಆಗಿರುತ್ತ ದೆ ಸದಾ ನೀರಿನಲ್ಲಿರುವುದ +ರಿಂದ ಮಗುವಿನ ಚರ್ಮ ಸೆಲೆತು ಹೋಗದಂತೆ +ಅದಕ್ಕೆ ತಿಳುವಾದ ಹೊದಿಕೆಯೊಂದಿರುತ್ತದೆ. + +ಸದಾ ನೀರಿನಲ್ಲಿರುವ ಭ್ರೂಣವು ಉಸಿರಾಡಿ +ಸುವುದಾದರೂ ಹೆಗೆ? ನಾವು ನೀರಿನಲ್ಲಿ ಮುಳು +ಗಿದಾಗ ಉಸಿರಾಡಿಸಿದರೆ ನೀರು ನಮ್ಮ ಪುಪ್ಪೈಸ +ದಲ್ಲಿ ಸೇರಿಕೊಳ್ಳು ವುದು. ಗರ್ಭಾಶಯದಲ್ಲಿ +ಬಕ! ನೀರು ಮಾತ್ರ ಇದ್ದು, ಗಾಳಿ ಇರುವುದಿಲ್ಲ. +ಅಲ್ಲಿ ಉಸಿರಾಡಿ ಸುನಂತೆಯ ಇಲ್ಲ. ಅಕಸ್ಮಾತ್ರೇ +ನಾದರೂ ನೀರು ಪುಪ್ಫಸವನ್ನು ಸೇರಿದರೂ +ಭ್ರೂಣ ಸಾಯಬಾರದೆಂದು ನಿಸರ್ಗವು ಒಂದು +ಯೋಜನೆಯನ್ನು ಮಾಡಿದೆ. ಭ್ರೂಣವು ಗರ್ಭ +ದಲ್ಲಿರುವಾಗ ಆದ ಪುಪ್ಫೈ ಸವು ಮದುಡಿ- +ಕೊಂಡಿರುತ್ತ ದೆ. + +ಮಗುವಿನ ಶ್ವಾಸೋಚ್ಛ್ಛಾಸ ನಮ್ಮಂತೆ ಪು- +ಪ್ಪುಸದ ಮುಖಾಂತರ ನಡೆಯುವುದಿಲ್ಲ. ಜಲ +ಚರಗಳಂತೆ ನಡೆಯುತ್ತದೆ. ಮೀನು ಮೊದ +ಲಾದ ಜಲಚರ ಪ್ರಾಣಿಗಳು ಉಸಿರಾಡಿಸುವುದ +ಕ್ಕಾಗಿ ಅವುಗಳ ಕತ್ತಿ ಗೆಯ ಎರಡೂ ಕಡೆಗೆ +ಅನೇಕ ಸೂಕ್ಷ್ಮ ರಕ್ತ 'ವಾಹಿಸಿಗಳುಳ್ಳ ಎರಡು +ಪದರುಗಳಿರುತ್ತವೆ. ಈ ರಕ ಸ ವಾಹಿನಿಗಳ +ಮೂಲಕ ನೀರಿನಲ್ಲಿರುವ ಪ್ರಾಣವಾಯುವು +ಮೀನಿನ ರಕ್ತವನ್ನು ಸೇರುತ್ತದೆ. ಈ ರಕ್ತವಾಹಿನಿ +ಗಳ ತ್ವಚೆಯ ಮುಖಾಂತರ ಅಂಗಾರಾಮ್ಗ್ಲ +ವಾಯು ಹೊರಗೆ ಬರುತ್ತದೆ. ಮೀನಿನ ರಕ್ತವು +ಹೊರಬಿಡುವ ಅಂಗಾರಾಮ್ಲ ವಾಯು ನೀರಿನಲ್ಲಿ +ಬೆಕೆತುಹೋಗುತ್ತದೆ. + +ಗರದಲ್ಲಿರುವಾಗ ಶಿಶುವಿನ ಶ್ವಾಸೋಚ್ಛಾ +ಕ್ರ ಯೆ ನಡೆಯುವ ರೀತಿಯೂ ಸುಮಾರು ಬ್ಗ +ಗರ್ಭಾಶಯದಲ್ಲಿ ಒಂದು ವಿಶಿಷ್ಟ ಪರಿ ಇರು +ತ್ತದೆ. ಇದರಿಂದ ಜನನಿಯ ರಕ್ತದಲ್ಲಿ ಭ್ರೂಣದ +ಸೂಕ್ಷ್ಮ ರಕ್ತವಾಹಿನಿಗಳ ಗೊಂಚಲುಗಳು ಸೇರಿ +ಕೊಂಡಿದ್ದರೂ ತಾಯಿಯ ರಕ್ತದಲ್ಲಿ ಮಗುವಿನ + + +ರಕ್ತವಾಗಲಿ, ಮಗುವಿನ ರಕ್ತದಲ್ಲಿ ತಾಯಿಯ +ರಕ್ತೆವಾಗಲಿ ಸೇರಿಕೊಳ್ಳುವುದಿಲ್ಲ. ಆದಕೆ ಜನ- +ನಿಯ ರಕ್ತದಿಂದ ಪ್ರಾಣ ವಾಯುವು ಭ್ರೂಣದ +ರಕ್ತದಲ್ಲಿಯೂ ಭ್ರೂಣದ ರಕ್ತದಲ್ಲಿಯ ಅಂಗಾ- +ರಾಮ್ಲ ವಾಯುವು ತಾಯಿಯ ರಕ್ತದಲ್ಲಿಯೂ +ಸೇರಿಕೊಳ್ಳಬಲ್ಲದು. + +ತಾಯಿಯ ರಕ್ತದಿಂದ ಪೋಷಕ ಪದಾರ್ಥ +ಭ್ರೂಣವನ್ನು ತಲುಪುತ್ತದೆ. ಭ್ರೂಣ ಹೊರ +ಹಾಕುವ ಹೊಲಸು ತಾಯಿಯ ಶರೀರವನ್ನು +ಸೇರಿ ಅಲ್ಲಿಂದ ಉಚ್ಚಾಟನೆಗೊಳ್ಳುತ್ತದೆ. ಈ +ರೀತಿ ಭ್ರೂಣದ ಪುಪ್ಪೆಸ ಮುದ್ದೆ ಯಾಗಿದ್ದ ರೂ +ಶ್ವಾಸೋಚ್ಛ್ಛ್ವಾಸ ಕ್ರಿಯೆ ನಡೆದೇ ಇರುತ್ತದೆ. +ಆಗ ಈ ಭಗ ಏನೂ ಸಂಬಂಧವಿರದ +ಪುಪ್ಭೃಸ ಸುಮ್ಮನೆ ಬಿದ್ಮುಕೊಂಡಿರುತ್ತದೆ. + +ಮಗು ಜನಿಸಿದೊಡನೆ ಪರಿಸ್ಥಿತಿ ಬದಲಾಗು +ತ್ತದೆ. ಏಕೆಂದರೆ ಆಗ ತಾಯಿಗೂ ಭ್ರೂಣಕ್ಕೂ +ಇರುವ ಸಂಬಂಧ ಕಡಿದುಹೋಗುವುದು. ಇನ್ನು +ಅದು ಸ್ವತಂತ್ರವಾಗಿಯೆ ಪ್ರಾಣವಾಯುವನ್ನು +ಪಡೆಯಬೇಕು. ಕೂಸು ಹೊರಗೆ ಬಂದೊಡನೆ +ಅದರ ಪುಪ್ಭಸಗಳು ವಾಯುವಿನಿಂದ ತುಂಬಿ +ಕೊಳ್ಳುತ್ತವೆ. ಹೀಗಾಗುವುದಕ್ಕಾಗಿಯೆ ಪುಪ್ಪೈ +ಸಗಳು ಆಗ ಆಕುಂಚನಗೊಳ್ಳುತ್ತವೆ. + +ತಣ್ಣನ್ನ ನೀರನ್ನು ಮೈಮೇಲೆ ಸುರಿದು +ಕೊಂಡಕೆ. ನಮ್ಮ ಪುಪ್ಪೈಸವೂ ಆಕುಂಚನ +ಹೊಂದುವುದು. ಆಗ ಗಾಳಿಯು ನಮ್ಮ +ಬಾಯಿಯ ಮೂಲಕ ಅದರಲ್ಲಿ ಪ್ರವೇಶಿಸು ವ್ರ +ದಕ್ಕಾಗಿ ನಮ್ಮ ಬಾಯಿಂದ ಹ್ಹಾ! ಎಂಬ ಶಬ್ದ +ಸಹಜವಾಗಿ ಬಂದು ಬಾಯಿ. ತೆರೆಯುತ್ತದೆ. +ತಾಯಿಯ ಗರ್ಭದ ಉಷ್ಣತೆಯಿಂದ ಮಗು +ಹೊರ ಬಂದೊಡನೆ ಅದರ ಪ್ರಪ್ಫೃ ಸವೂ +ಆಕುಂಚನ ಹೊಂದಿ ಹೊರಗಿನ ತಣ್ಣನ್ನ ಗಾಳಿ +ಶ್ವಾಸ ನಲಿಕೆಗಳ.. ಮೂಲಕ ಸ ದಿಂದ +ಪುಪ್ಪೈಸಗಳಲ್ಲಿ ನುಗ್ಗುವುದರಿಂದ ಒಂದು ವಿಧ +ವಾದ ಶಬ್ದ ಹೊರಡುತ್ತದೆ. ಈ ಶಬ್ದಕ್ಕೇ + + +ಕ್ಸಿ +ಚ... +ಇ + + +ಬ್ಯಾ + + +ಮಗು ಏಕೆ ಅಳುತ್ತದೆ? + + +ಕೂಸಿನ ಅಳು ಎನ್ನುತ್ತಾರೆ. ಪುಪ್ಪುಸದ +ಆಕುಂಚನಗೊಳ್ಳುವಿಕೆಯೆ ಈ ಶಬ್ದಕ್ಕೆ ಕಾರಣ +ವಾಗಿರುತ್ತದೆ. + +ಮಗು ಜನಿಸಿದಾಗ ಹೊರಡಿಸಿದ ಸ್ವರ +ಮಂದವಾಗಿದ್ದಕೆ ಅದರ ಪುಘ್ಪೃಸವು ಪೂರ್ಣ +ವಾಗಿ ಪ್ರಸರಣೆ ಹೊಂದಿಲ್ಲವೆಂದೇ ತಿಳಿಯ +ಬೇಕು. ಅದೇ ಸ್ವರ ಸ್ಪಷ್ಟವಾಗಿದ್ದರೆ ಪುಪ್ಪುಸ +ಪೂರ್ಣವಾಗಿ ಪ್ರಸರಣೆ ಹೊಂದಿದೆಯೆ.ಂದರ್ಥ. + + +, ಕೂಸಿನ ಪ್ರಥಮ ಕೋದನ ಬಹು ಮಹತ್ವದ್ಮು. + + +*ಾ್‌ೆ +೫. + + +ಅದರ ಪರಿಣಾಮ ಅದರ ಜೀವಮಾನವಿಡಿ! +ಕಂಡುಬರುವುದಾಗಿದೆ. ಕೂಸಿನ ಅಳು ಕ್ಷೀಣ +ವಾಗಿದ್ದರೆ ಅದು ರಕೋಗಗೃಸ್ನವಾದುದೆಂದು +ತಿಳಿಯಬೇಕು. ಇಂಥ ಕೂಸಿನ ಮುಖದಲ್ಲಿ +ಗುಲಾಬಿ ಬಣ್ಣವಿರುವುದಿಲ್ಲ. ಉಗುರುಗಳೂ +ರಕ್ಷವರ್ಣದವಿರದೆ ಬೆಳ್ಳೆ ಗಾಗಿದ್ದು ಕಣು ಗಳು +ಕಾಂತಿಹೀನವಾಗಿರುತ್ತವೆ.. ಕೂಸಿನ “ಳು +ಕ್ಷೀಣವಾಗಿದ್ದರೆ ಆಗಿಂದಾಗ ಅದರ ಬೆನ್ನು +ತಟ್ಟುತ್ತಾರೆ, ಇಲ್ಲವೆ. ಅದರ ಮೈಮೇಲೆ + + +ಅವಿ + + +ತಣ್ಣೀರು ಸಿಂಪಡಿಸುತ್ತಾರೆ. ಆಗಲೂ ಮಗುವಿನ +ಅಳು ಸ.ಧಾರಿಸದಿದ್ದರೆ ವೈದ್ಯರಿಗೆ ತೋರಿಸಿ +ಚಿಕಿತ್ಸೆ ಮಾಡಿಸಬೇಕಾದ್ನು ಅಗತ್ಯ. + + +ಕೂಸಿನ ಅಳು ಸ್ಪಷ್ಟವಾಗಿದ್ದರೆ ಅದರ ಮುಖ +ಉಗುರುಗಳು ಗುಲಾಬಿ ವರ್ಣಯುಕ್ತವಾಗಿ +ಕಣ್ಣುಗಳು ಕಾ೨ತಿಯುತವಾಗಿರುತ್ತವೆ. ಮಗು +ವಿನ ಪುಪ್ಪೃಸ ಪೂರ್ಣವಾಗಿ ಪ್ರಸರಣ ಹೊಂದು +ವ್ರದರ ಲಕ್ಷಣವೇ ಇದು. + +ಮಗುವಿನ ಪುಪ್ಪುಸವು ಪೂರ್ಣವಾಗಿ ಪ್ರಸ +ರಣ ಹೊಂದದೆ ಇರುವಾಗ ತಕ್ಕ ಚಿಕಿತ್ಸೆ ಮಾಡ +ದಿದ್ದಕೆ ಮುಂದೆ ಜೀವಮಾನವಿಡೀ ಆ ಕೂಸು +ಕೋಗಗೃಸ್ತವಾಗಿ ಬಾಳುವುದು ಇಲ್ಲವೆ ಬೇಗನೆ +ಸಾಯುವುದು. + +ಕೂಸಿನ ಪ್ರಥಮ ರೋದನವು ಅದರ +ಆರೋಗ್ಯ ಅನಾರೋಗ್ಯಗಳನ್ನು ಸಾರುವುದಾದ್ನ +ರಿಂದ ಆ ವಿಚಾರದಲ್ಲಿ ಎಚ್ಚರಿಕೆ ವಹಿಸ +ಬೇಕು. 3 + + +| + + +ಸನಿ_-ಜೇನು + + +ಹಣವು ಆರೋಗ್ಯ, ಶಕ್ತಿ, ಗೌರವ, ಧಾರಾಳತೆ ಮತ್ತು ಸೌಂದರ್ಯಗಳನ್ನು +ಪ್ರತಿನಿಧಿಸಿದರೆ ಹಣದ ಕೊರತೆ, ಅನಾರೋಗ್ಯ, ಅಶಕ್ತತೆ ಅವವರಾನ, ಜಿಪುಣತೆ + + +ಮತ್ತು ಕುರೂಪಿತ್ರಗಳನ್ನು ಪ್ರತಿನಿಧಿಸುತ್ತದೆ. + + +ಎ. ಬರ್ನಾರ್ಡ೯ ಷಾ + + +ಜಗತ್ತಿನ ಹಿಂಸಾಮಯ ಅನಂತ ಅತ್ಯಾಚಾರದ ಅಪರಂಪಾರವಾದ ಭಾವ- +ನೆಯು ಸ್ತ್ರೀಯರಿಗೆ ತಿಳಿದು ಬಂದರೆ ಜಗತ್ತಿನ ಮೇಲೆ ಶಾಂತಿಪರ್ವವು ಪ್ರಾರಂಭ + + +ವಾಗಲು ಶ್ತಣ ಮಾತ್ರ ನಿಲಂಬ ಹತ್ತಲಿಕ್ಕಿಲ್ಲ + + +ದಾಯಾದಿಗಳಿಗೆ ಜಗಳ ಬರುತ್ತದೆ; + + +ತ್ತದೆಯೆ? + + +ಚ ೨- ಗಾಂಧೀಜಿ + + +ಹೋಗುತ್ತದೆ ನಂಟು ಹೋಗು- +೨. ವಿಹಾಭಾರತ + + +ಸಂಗ್ರಹ: ರವೀಂದ್ರನಾಥ ಎಸ್‌..ಬ್ಮಿ + + + + + + + + + +ತ ೬. ಇತಿ + + +ಗಾಳಿಪಟ + + +ರಾ. ಕು. + + +ಒಂದು ತೆಳ್ಳನ್ನ ಕಾಗದದ ಪಟದ ಬಗ್ಗೆ +ಎಂಥ ಅಪೂರ್ವ ಹೃದ್ಯ ವಿಚಾರಲಹರಿ! + + +ದ್ಫೋಸುತ ನೀಲನಭ; ಬಿಳಿಯ ಬಿಂ ಕದಲ್ಲಿ ಮಂದ ಮಂದವಾಗಿ ಮೆರ +ವಣಿಗೆಯ ಮದುಮಗನಂತೆ ಗ ಮೋಡ; ರೆಕ್ಕೆ ಹೊಯ್ಯ ದೆ ಅಂತ +ರಿಶ್ಷದಲ್ಲಿ ನಿರಾತಂಕವಾಗಿ ಈಸು ಬಿದ್ದ ಗರುಡಪಕ್ರಿ; ತುಟಿ ಬಸು +ನಡುನಡುವೆ ತಲೆದೂಗುತ್ತಿರುವ ಮರದ ತುದಿಗೊಂಚಲು; ಬಾಚಿದ +ಕೂದಲಲ್ಲಿ ಬೆರಳಾಡಿಸಿ ಉಟ್ಟಿ ವಸ್ತ್ರವನ್ನು ಸೆಳೆದಲುಗುವ ಸಲುಗೆಯ +ಗಾಳಿ. ಅಹಾಹಾ | ಹೃದಯ "ಹುಚ್ಚಿದ್ದು ಕುಣಿಯುವ ಇಂತಹ +ಸಮಯದಲ್ಲಿ ಹೀಗೆ ಸುಮ್ಮನೆ ನಾನು ನಿಲ್ಲಲಾರೆ... ಓಡಿ ಹೋಗಿ +ಒಂದು ಪಟವನ್ನು ಕೊಂಡು ಬಾ. ಸೂತ್ರ ಬಿಚ್ಚಿ ಏರಿಸು. ದಾರ +ಬಿಡು, ಬಿಡು, ಇನ್ನೂ ಬಿಡು. ತೋಟದಾಚೆ, ಮೋಡದಾಚೆ, ಹಕ್ಕಿ +ಚುಕ್ಕಿಯಾಗಿ ನಿಂತ! ಅಂತರಿಕ್ಷ ಮಂಟಪಕ್ಕೆ ನಿನ್ನ ಹೃದಯ ಕಾವ್ಯ್ಕಚಿತ್ರ +ವನ್ನು ಪಟದೊಡನೆ ಹಾರಬಿಡು. ಅನಂತವಾದ ಆಕಾಶದಲ್ಲಿ ನಿನ್ನ ಅಂತ +ರಂಗವನ್ನು ಈಸಬಿಡು. ಪಟ ಹಾರಿಸಲು ಇದು ಯೋಗ್ಯವಾದ ಸಮಯ. +| ಹೃದಯ ಹೀಗೆ ಹೇಳುತ್ತಿದ್ದರೂ ಇಂತಹ ಎಷ್ಟೋ ಸಮಯಗಳನ್ನು +ನಾನು ಸುಮ್ಮನೆ ಕಳೆದುಕೊಂಡಿದ್ದೇನೆ. ಚಿಕ್ಕ 0ದಿನಲ್ಲಿ ಹೀಗಿರಲಿಲ್ಲ. ಆಗ +ಪಟ ಹಾರಿಸುವುದು ಒಂದು ಜನ್ನ ಸಿದ್ಧ ಹಕ್ಕು, ಹುಡ:ಗನಾದವನ +ಹೆಮ್ಮೆ ನಾನು ಅತ್ಯಂತ ಆಸಕ್ತಿ ಸೀಡಿ ಕೈಕೂಂಡು ದಕ್ಷತೆಯಿಂದ +ನೆರವೇರಿಸಿದ ಗ [1 ಇದ್ದರೆ ಹ ಇದೊಂದೆ. ಏಕೆಂದರೆ +ಧಾರವಾಡದ ಮುನೋಹರ ಗ್ರಂಥಮಾಲೆಯನರು ಪ್ರಕಟಿಸಿದ ರಾ, ಕು, ಆವರ +4 ಗಾಳಿಷಟ? ಎ೦ಬ ಹರಟಿ ಸಂಗ್ರಹದಿಂದ + + + + + + + + + +ಹಿ ಟಗ ಕ್ಟ ಉಲ ್‌ ಜ್‌ - + + + + + +ಸೋಲು ಜಗಳಗಳ ಜಂಜಾಟಿವಿಲ್ಲದೆ ಕೇವಲ +ಜಯ ತೃ ಫಿ ಸಿಗಳನ್ನು ತಂದುಕೊಡತಕ್ಕ ಗುಣ +ಇದರಲ್ಲಿ 'ೇಕಳವಾಗಿತ್ತು. ಈ ಆಟದ. ಗೆಳೆತನ +ವನ್ನೂ ಕೌಶಲ್ಯವನ್ನೂ ಕಾಲೇಜಿನ : ಕಟ್ಟಿ +ಹತ್ತು ಸ ವಕಿಗೆ ನಾನು ಕಾಪಾಡಿಕೊಂಡು ಚ್ಟ +ಕಾಳೇಜು ಮುಗಿಸಿ ಹೊರಬೀಳುವ ಹೊತ್ತಿಗೆ +ಬಾಲ್ಯ ನನ್ನನ್ನು ಬಿಟ್ಟುಹೋಗಿತ್ತು. ಆಟ +ಕೈಮಾಡಿ ಕರೆಯುತ್ತಿ ದ್ದ ಜು ಆಡುವ ಹುಡುಗ +ಉಡ ನಾನು ಉಳಿದಿದ್ದಿ ಲ್ಲ. ನನ್ನ ಡಿಗ್ರಿಯೂ +ನೌಕರಿಯೂ ನನ್ನ ನ್ನು "ಅಡ್ಡ ಗಟ್ಟಿ ತು +ಬಾಲ್ಕದ ಸ ಸವಿಯನ್ನು ತ ಕಳಿಸಿಬಟ ವು, +ನನ್ನ ಮನಸ್ಸು ಮತ್ತೆ ಮತ್ತೆ ನನ್ನ ಚಿಕ್ಕ ಟಃ +ಆಟವನ್ನು ನೆನೆದು ಕೊರಗುತ್ತಿತ್ತು. ಆದರ ಪಟ +ಹರಿಸುವ ಧೈರ್ಯ ನನಗಾಗಲಿಲ್ಲ. ಮೀಸೆ ಬಂದು +ಹೋದಮೇಲೆ ವಾಕ್‌ ಪಟ ಹಾರಿಸಬಾರದು? + +ಈ ಪ್ರಶ್ನೆಗೆ ಯಾರೂ ಉತ್ತರ ಕೊಡಲಿಲ್ಲ. +ಏಕೆಂದಕೆ ನಾನು ಯಾರನ್ನೂ ಕೇಳಲಿಲ್ಲ. +ಮುದುಡಿಕೊಂಡು ಮರೆಯಲ್ಲಿಯೆ ಕೊರಗುವ +ಹೊಸ ಪ್ರವೃತ್ತಿಯೊಂದು ನನ್ನನ್ನು ಆವರಿಸ +ತೊಡಗಿತ್ತು. ರಾತ್ರಿಯೆಲ್ಲ ಸ್ವಪ [ಲೋಕದ +ಸೀಮೆಯಲ್ಲಿ ಅನಿರುದ್ಧ ಮುಗ್ಧ ತಕ +ಕಶೆ ಹೊಡದು ಕುಣಿದಾಡಿದ ಬೆಳಕುಹರಿಯು +ತ್ತಲೆ ಗಂಭೀರ ಪದವೀಧರನಾಗಿ ನೌಕರಿಯ +ಶೀವಿಯಲ್ಲಿ ಬಿಮ್ಮನೆ ಬಿಗಿದುಕೊಳ್ಳುತ್ತಿದ್ದೆ. +ಬರಬರುತ್ತ ಈ ಕನಸಿಗೆ ರಾತ್ರಿ ಸಾಲದಾಯಿತು. +ಆಕಾಶವನ್ನು ಕಂಡ ಕ್ಷಣಕ್ಕೊಮ್ಮೆ ತುಂಬಿದ +ತೆನೆಯಂತೆ ಹೆಡೆಯಾಡುವ ಸುಕುಮಾರ ಪಟ +ವೊಂದು ನನ್ನ ಕಣ್ಣೆದುರು ಕುಣಿದು +“ಹೋಗೋಣ ಬಾ ಇನ್ನು ಸೀಮೆಯನು ದಾಟಿ” +ಎಂದು ಸೆರಗು ಹಿಡಿದು ಸೆಳೆಯುತ್ತಿತ್ತು. ಆದರೆ +ನಾನು ಸೀಮೆ ದಾಟಲಿಲ್ಲ. ಸುತ್ತಿದ ದಾರ ಬಿಚ್ಚಿ +ಬಿಡಲಿಲ್ಲ. ನಾನೇಕೆ ಎದ್ದು ಹೊರಡಲಿಲ್ಲವೊ +ಕಾಣೆ. ಒಂದು ವೇಳೆ ಪಟ ಹಾರಿಸಲು ನಾನು + + +ಹೊರಟಿದ್ದಕೆ ನೆರೆಹೊರೆಯ ಮಕ್ಕಳು ನನ್ನನ್ನು + + +ಗಾಳಿಪಟ ೨ + + +ನೋಡುವುದಕ್ಕೆ ಬರಬಹುದಾಗಿತ್ತು. ಉತಾವ +ಳಿಯ ಒಬ್ಬಿಬ್ಬ ಟ್ಟ ನನಗೆ ಉತ್ಸಾಹವನ್ನೂ ಉಪ +ದೇಶವನ್ನೂ ಸ ಹಾಗಿತ್ತು. *ರಿಯರು +ನನ್ನೊ ಡನೆಸ ರ್ಥೆಗೆ ನಿಂತು ನನಗಿಂತ ನಾಲ್ಕು +ಮಡಿ ಗ್ಯ ಹೋಗಿ ನನ್ನ ಕರ್ತೃತ್ವ ಶಕ್ತಿ +ಯನ್ನೂ ಕದನ- ಕುತೂಹಲವನೂ ಕಳನಸದ +ಹುಡಾಗಿತ್ತು. ಎಲ್ಲಕ್ಕೂ ಹೆಚ್ಚಾಗಿ ಒಳಗೊ +ಳಗೆ ಕೊರಗುವ ನನ್ನದೇ ದುರವಸ್ಥೆ ತಬ್ಬ +ಹೋಗಿ, ನಾನು ತುಸು ದಪ್ಪನಾಗಬಹುದಿತ್ತು. +ನಾನು ಇಷ್ಟು ಸೊರಗಿ ಹೋಗಿರುವುದಕ್ಕೆ ಇರುವ +ಅನೇಕ ಕಾರಣಗಳಲ್ಲಿ ಪಟ ಹಾರಿಸದೆ ಉಳಿ +ದುದು ಬಹು ಮುಖ್ಯವೆಂಬುದನ್ನು ಈಗ ನಾನು +ತಿಳಿದುಕೊಂಡಿದ್ದೆ ನೆ. ಒಳ್ಳೆಯ ಬಯಕೆಯನ್ನು +ಹತ್ತಿಕ್ಕಿ ಹಿಡಿಯುವುದಕ್ಕಿಂತ ಘೋರವಾದ +ಅಪಾಯ ಇನ್ನೊಂದಿಲ್ಲವೆಂಬುದಕ್ಕೆ ನಾನು +ಸಾಕ್ಷಿ, ನನ್ನ ಪಟ ಸಾಕ್ಷಿ. + +ದೀ ಕಾಲಾವಧಿಯ ನಂತರ ಆ ಅನ್ಯಾಯ +ವನ್ನು ಸಂಪೂರ್ಡೆ ನಿರ್ಮೂಲನ ಮಾಡಿ, ನನ್ನ +ಅಂತರಂಗದ ಆರೋಗ್ಯವನ್ನು ಮರಳಿ ಸಂಪಾದಿ +ಸಿದ್ಧೇನೆ. ಯಾವ ಸಂಕೋಚವೂ ಇಲ್ಲದೆ ಪಟ +ಹಾರಿಸುವ ಸಂದರ್ಭ ನನಗೀಗ ದೊರೆತಿದೆ. +ನನ್ನ ಮುದ್ಮು ಮಗ ತನ್ನ ಪಟ ಏರಿಸುವುದಕ್ಕಾಗಿ +ಇಬ ಹೊರಬೀಳುತ್ತಾನೆ. ಅವನಿಗೆ +ಸಲಹೆ- ಸಹಾಯಗಳನ್ನು ನೀಡಲು ಅವನೊಡನೆ +ಹೋಗುವುದು 51ಚಿಯಸದವ ಕರ್ತವ್ಯ. ನಿಜ +ಹೇಳುವುದಾದರೆ ಡು ಕರ್ತವ್ಯ ಬುದ್ಧಿ ಬರಿ ನೆವ. +ನಾನು ಹೋಗುತ್ತಿ 6/ ನನ್ನೆ, ಪಟ ಹಾರಿ +ಸುವ ಏ ಪ್ರೀತಿಗಾಗಿ. ನಾವೇನು ಮಾಡೋಡಿ | +ಮಕ್ಕ ಪ ನಮಗೆ ಮತ್ತೊ ದು ಬಾಲ್ಯವನ್ನು +ತಂದುಕೊಡುತ್ತ ವೆ. ಅವಕ ಬಡನಾಟದ ಎರಕ +ದಲ್ಲಿ ನಮ್ಮ ಹಿರಿತನದ ಹೆಮ್ಮೆ ಹೇಗೊ ಕರಗಿ +ಹೋಗುತ್ತದೆ. ನಾವು ಅವರಿಗಿಂತಲೂ ಚಿಕ್ಕವ +ರಾಗುತ್ತೇವೆ. ನನ್ನ ಚಿರಂಜೀವನು ನನಗೆ ಆಗಾಗ +ಕೈಗಡವಾಗಿ ಕೊಡುತ್ತಿರುವ ವ್ರ ತಾತ್ಕಾಲಿಕ + + +ತಿ ಕಸ್ತೂರಿ, ಫೆಬ್ರುವರಿ ೧೯೬೧ + + +ಬಾಲ್ಯದಲ್ಲಿ ನಾನು ಅವನೊಡನೆ ಎಳೆಯ +ಆಟವಾಡಬಲ್ಲೆ. ಇಬ್ಬರೂ ನಿಂತು, ಆಕಾಶ +ವನ್ನು ದಾರ ಕಟ್ಟಿ ಎಳೆಯುತ್ತೇವೆ; ಅಂತರಿಕ್ಷ +ವನ್ನು ಮುಖ್ಯ ಯಲ್ಲಿ ಹಿಡಿದು ಅದರ ಹೃದಯ- +ರಹಸ್ಯ ವನ್ನು ಅಳೆಯುತ್ತೇವೆ. + +ಪಟಿ ಎಸ ಸಮಯದಲ್ಲಿಯೆ ಕೈಟ್‌ +ಬಂಧುಗಳೊ ( ಅಥವಾ ಇನ್ನಿಬ್ಬರು ಯಾಕೊ) +ವಿದ್ಯುತ್ತಿನ ಶೋಧ ಮಾಡಿದರೆಂದು ಕೇಳಿದ್ದೇನೆ, +ನಾನಾಗಲಿ, ನನ್ನ ಮಗನಾಗಲಿ ಹಾಗೆ ಹಾದಿ +ಬಿಟ್ಟು ಹೋಗುವವರಲ್ಲ. ಇನ್ನೊಂದೇನನ್ನೊ +ತಲೆಯಲ್ಲಿ ಹಾಕಿಕೊಂಡು, ಇರತಕ್ಕ ಆನಂದ +ವನ್ನು ಹಾಳು ಮಾಡಿಕೊಳ್ಳುವುದು ಏನು ಜಾಣ +ತನ? . ಆಟದ ಶೀಲವೆ ಅಲ್ಲವದು. ಒಂದು +ಹೊತ್ತಿಗೆ ಒಂದೆ ಕೆಲಸ ಮಾಡಿದರೆ ತಲೆ ಸಮ +ನಾಗಿ ಉಳಿದೀತು. ಕೈಗಡಿಯಾರವನ್ನು ಕುದಿ +ಯಲಿಕ್ಕೆ ಇಟ್ಟು ಆಲೂಗಡ್ಡೆಯನ್ನು ನಿರೀಕ್ಷಿಸಿದ +ವನು ನ್ಯೂಟನ್ನನೊ ಎಡಿಸನ್ನನೊ ನನಗೆ ನೆನ +ಏಲ್ಲ. ಯಾರಾದರೇನು, ಶೋಧ ಮಾಡುವವರ +ಗತಿಯೆ ಹೀಗೆ. ಜಾರದ ಉಂಡೆಯನ್ನು ಮೇಲಕ್ಕೆ +ಎಸೆದು, ಪಟವನ್ನು ಹಿಡಿದುಕೊಂಡು ನಾನು +ಓಡತೊಡಗಿದರೆ, ನನ್ನ ಮಗನೊಬ್ಬನೆ ಅಲ್ಲದೆ +ಬೇರೆ ಜನರೂ ಬೆರಗಾಗಿ ನನ್ನ ನ್ನ್ನ ಬೆನ್ನ ಟ್ಫ ಹಿಡಿ +ದಾರು. ಅಹೋ ಸಂವಿಧಾನ ಕಂ! ಒಲ್ಲೆ ಸ್ಯಾಮಿ, +ಈ ನಾಟಕದ ನಾಯಕನಾಗುವುದು 'ನನಗಷ್ಟೂ +ಇಷ್ಟವಿಲ್ಲ. ನನ್ನ ತಲ್ಲೀನತೆಯನ್ನು ತಬ್ಬಿಸುವ +ಯಾವ ಎಚಾರಕ್ಕೂ ನಾನು ಆಸ್ಪದ ಕೊಡ +ಲಾರೆ.. ಹುಟ್ಟಿದ ಮನೆಯನ್ನೆ ಹಾಳು ಮಾಡುವ +ಕ್ಫೃ ತಫ್ನ್ನ ತೆ ಗ ಸ (ಭಾವ. ಎದು ತ್ತಿ ನ +ವ್ಯಾನೋಹೆ ಹಿಡಿದ ಆ ದುದ್ಯೆ ೯ವಿ ರೈಟ್‌ ಬ +ಗಳಿಗೆ ಆ ಮೇಲೆ ಪಟ ೪.1೪% ೫ ಒಂದು +ವಿನೋದವಾಗಿ ಉಳಿದಿರಲಾರದು. ಆಟ ಕೇವಲ +ಆನಂದವಾಗಿರಬೇಕು. ಇನ್ನೊಂದಕ್ಕೆ ಅದು +ಸಾಧನವಾದಕೆ ಆನಂದವಾಗಿ ಉಳಿಯದು +ವಿಜ್ಞಾನ ಲೋಕದಲ್ಲಿ ಕೋಲಾಹಲವನ್ನು + + +ಉಂಟುಮಾಡುವ ದುರ್ಬುದ್ಧಿ ನಮ್ಮಿಬ್ಬರಿಗೂ +ಇಲ್ಲ. ಸುಮ್ಮನೆ ಪಟ ಹಾರಿಸಿ ಸಂತೋಷಪಡ +ಬಾರದೆ? .ಶೋಧವೆ ಒಂದು ಆಟವಾದವರು +ಕೆಲವರಿರಬಹುದು. ಪಟಿದ ವಿಷಯದಲ್ಲಿ ಶೋಧ +ಮಾಡುವ ಕುರಿಕುರಿಯಿದ್ದರೆ ಅವರಿಗೆ ಈ ಕೆಲವು +ಸಮಸ್ಯೆಗಳನ್ನು ನಾನು ಸೂಚಿಸಬಯಸುತ್ತೇನೆ: +ಗಾಳಿಯನ್ನು ಹೇಗೆ ಕೈವಶ ಮಾಡಿಕೊಳ್ಳ +ಬಹುದು? ಕಳೆದು ಹೋದ ಪಟವನ್ನು ಹೇಗೆ +ಪಡೆಯಬಹುದು? ದಾರ ಡೊಳ್ಳು ಹೊಡೆಯುವು +ನ್ನು ಹೇಗೆ ತಪ್ಪಿಸಬೇಕು? ಬೇಕೆ ಬೇಕೆ ದೇಶ +ಗಳ ಪಟಗಳನ್ನೆಲ್ಲ ಪರೀಕ್ಷಿಸಿ ಆ ವಿಷಯವಾಗಿ +ಒಂದು ಸಂಶೋಧನಾತ್ಮಕ ಗ್ರಂಥವನ್ನು ನಮ್ಮ- +ಲ್ಲೊಬ್ಬರು ಬರೆಯಬಾರದೆ ವಿಶ್ವವಿದ್ಯಾಲಯ +ಅವರಿಗೊಂದು ಪೀಎಚ್‌ ಡಿ ಕೊಟ್ಟೀತು. +ಹೊಸ ಬಗೆಯ ಆಟಗಳೂ ನೂತನ ವಿನೋದ +ಗಳೂ ಮಕ್ಕ ಛ ಮನಸ ನ್ನು ಗೆದ್ದಿವೆ. ಆದರೆ +ಪಟ ಮ ಸ್ಟ ಪ್ರ ವೃ ತ್ತಿ ಮಾತ +ಮನುಷ್ಯನ ಮನಸ್ಸನ್ನು ಬಿಡಲಾರದು. ನೆಲಕ್ಕೆ +ಯಾವಾಗಲೂ ನಭದ ಸ್ಮ ನಮಗೆ ಎಂದೆಂ +ದಿಗೂ ಅನಂತದ ಕನಸು ಸ ಅದರ ಸಂತೇ +ತವಾಗಿ ನಮ್ಮನ್ನು ಅಹೋರಾತ್ರ ಎಳೆಯುತ್ತದೆ. +ಹಾರುವ ಹಕ್ಕಿ, ತೇಲುವ | ಕತ್ತ ಲೆ +ಯನ್ನು ಕಟ್ಟಿ "ಡಿದ ಲಕ್ಷೋಪಲಕ್ಷ ನಕ್ಷತ್ರ +ವು ಆ ಕಣ್ಣಿಗೆ ಅಂದವಾಗಿ ಕಾಣುವು +ದೇಶೆ ? ನಮ್ಮ ಸ್ವ ರ್ಗ್ಗ "ಗಳನ, ಲ್ಲ ಆಕಾಶದ ಆಚೆಗೆ +ನಿರ್ಮಿಸಿ, ಗಂಧರ್ವ "ಕ್ತರನ್ನೂ ಅಚ್ಯುತ ಸ ಗೌಂದ +ರೃದ ಅನಿಮಿಷರನ್ನೂ ಎತ್ತರ - ಐತ್ತರವಾದ +ಲೋಕಗಳಲ್ಲಿ ನಾವು ನಿಲ್ಲಿಸಿರುವುದು ಏಕೆ? +ಮುಪ್ಪು-ಸಾವುಗಳನ್ನು ತಪ್ಪಿಸಬಲ್ಲ ಅಗಮ್ಯ +ಶಕ್ತಿಗೂ ಈ ಎಲ್ಲದರ ಆಚೆ-ಅತೀತದ ಅಂತ +ರಾಳದಲ್ಲಿ ಅನಂತಶಯನನಾಗಿರಲು ನಾವು ಎಡೆ +ಮಾಡಿಕೊಟ್ಟಿ ವಲ್ಲ-ಏಕೆ? ಆಕಾಶದ ಅರ್ಕ ಅಷ್ಟು +ಆಳವಾಗಿ ನಿಂತಿದೆ. ನವ್ಯ, ಭವ್ಯ, ರುದ್ರ, ರಮ +ಣೀಯ, ಅನಂತ, ಅಗಾಧ--ಈ ಎಲ್ಲಕ್ಕೂ + + +ಟಿ + + +ಗಾಳಿಪಟ + + +ಒಂದು ಪ್ರತ್ಯಕ್ಷರೂಪಕವಾಗಿ, ಜೀವಂತ ನಿದ +ರ್ಶನವಾಗಿ ಅದು ನಮ್ಮನ್ನು ಆವರಿಸಿದೆ. ಆಕಾ +ಶದ ಆಕರ್ಷಣೆ ನಮ್ಮನ್ನು ಇಲ್ಲಿ ಹೀಗೆಯೆ +ಉಳಿಯಗೊಡದು. ಮನವನ್ನು ಸೆಳೆದು ಸಾಲ +ದಾಗಿ ಈಗ ಅದು ನಮ್ಮ ಮೈಯನ್ನು ಎಳೆಯುತ್ತ +ಲಿದೆ. ಒಂದಲ್ಲ ಒಂದು ದಿನ ಈ ಭೂಮಿಯ +ಬಂಧನವನ್ನು ಬಿಡಿಸಿಕೊಂಡು, ಜೀವಂತವಾಗಿ +ಅನಂತಕ್ಕೆ ಏರುವ ಕನಸು ಮನುಷ್ಯನನ್ನು +ಮುತ್ತಿ ಹಿಡಿದಿದೆ. ಅಭಿವ್ಯಕ್ತಿಯನ್ನು ಅರಿಯದ +ಕೂಸು ತನ್ನ ಬಯಕೆಯನ್ನು ಬಿಂಬಿಸಿದಂತೆ, +ನಮ್ಮ ಯು) ಟು ಅಭೀಪ್ಸೆ ಯನ್ನು +ಪಟ ಜಿಂ ಪ್ರಕಟಿಸುತ್ತಿದ್ದ ವೆ. +ಕ್‌ೆ ವ್ಯೋಮದ ನೆಲೆಗೆ ನಿಲುಕುವ +ಪ್ರಯತ್ನ ವಿಜ್ಞಾನಿಗಳನ್ನು ಹಿಡಿದು ವಿಮಾನಗ +ಳನ್ನು ನಿರ್ಮಿಸಿತು. ಆದರೆ ನಮಗೆ ತೃವ್ತಿ +ಯಿಲ್ಲ. ಅಂಗಳದಲ್ಲಿ ಆಡಿದಂತೆ ವಿಯತ್ತ ತಳದಲ್ಲಿ +ವಿಹಾರ ಮಾಡುವ. ಆಕಾಶಯಾನಗಳು ನಮ್ಮ +ಸ್ವಪ್ನದ ಒಂದು ಪಾಶ ರವನ್ನೂ ಪೂರ್ಣಗೊಳಿ +ಸಿಲ್ಲ. ಆಚೆ, ಆಚೆ, ಇನ್ನೂ ಜು ॥] +ಆವರಣ- ಪ್ರಾ ತ್ತ ಪರಾ ಬವರಣಗಳನ್ನು +ದಾಟ ನಿಷ್ಟಭ 'ನರಾಲಂಬವಾದ ಹ ಕ್‌ ಕರ +ಣದ ಸೀಮೆ ಯಲ್ಲಿ ಸುತ್ತ ಬಲ್ಲ ಕೃತ್ರಿ ಮ ಚಂದ್ರ +ರನ್ನು ನಾವು ತೂರಿ ಬಿಡುತ್ತಿದ್ದೇವೆ. ಪಟದ +ಕನಸಿಗೊಂದು ಪ್ರಕಟ ರೂಪ ಬರುತ್ತಲಿದೆ. +ಹಿಂದೊಮ್ಮೆ ನಾನು ಪಟದ ಮೇಲೆ ಸವಾರಿ +ಮಾಡುವ ಕನಸು ಕಂಡಂತೆ ಇಂದಿನ ವಿಜ್ಞಾನಿ +ಗಳು ಉಪಗ ಗ್ರಹಗಳನ್ನು ಏರಿ ನಿಲ್ಲುವ ಹವಣಿ +ಕೆಯ ದ್ದಾರೆ. ಚ ನಾಳೆಯೊ ಚಂದ್ರ +ಲೋಕ ನಮ್ಮ ಅಂಗಳವಾದೀತು. ಮುಗಿಲಿಗೆ +ನಿಚ್ಚ ಜೆಕೆ ಇಟ್ಟ ಮನುಷ್ಯ ನಿಗೆ ಚಂದ್ರ- ಸೂರ್ಯ +ಸೈವ ಅಲ್ಲ ಹೋಗಿ ಆ ನಲ ಸ +ಆಚೆಗೆ ಅವನ ಪಟ ಹಾರಬೇಕು. ಒಮ್ಮೆ ಹಾಗೆ +ಗ್ರಹಾಂತರಕ್ಕೆ ಹೋಗಿ ಬಂದವನು ಈ ಲೋಕ +ದ್ದ ಇನೊಬ್ಬ ಬ್ಬ ರಿಪ್‌ ವ್ಯಾನ ವಿಂಕಲ್‌ + + +ಪ್ಠಿಣ + + +ಆದಾನೆ ? ಅಥವಾ ಯಾರು ಬಲ್ಲರು.---ಅಂತ- +ರ್ಗ್ರಹ ಸಂಚಾರಕ್ಕೆ ಪೃಥ್ನಿ ಒಂದು ಸಣ್ಣ +ನಿಲ್ದಾ ಣವಾದೀತು. ಹೀಗಾದ ಪಕ್ಷದಲ್ಲಿ ನಮ್ಮ +ಜನಸಂಖ್ಯೆ ಒಂದು ಸಮಸ್ಯೆಯಾಗಿ ಉಳಿಯ +ಲಾರದು. ಹೆರುವ ತಾಯಂದಿರೇ, ಹೆದರ +ಬೇಡಿರಿ. ಸಂತತಿಯನ್ನು ಸಂಯಮಿಸಬೇಕಾ +ಗಿಲ್ಲ. ಅನ್ನಕ್ಕೆ ಅಂಜಿಕೆಯಿಲ್ಲ. ಮಂಗಳಲೋಕ +ದಲ್ಲಿ ಮುಂಗಾರಿ ಜೋಳವನ್ನೂ ಬೃಹಸ್ಪತಿಯಲ್ಲಿ + + +ಬತ್ತವನ್ನೂ ಬಿತ್ತಿ ಬೇ ಕಾದಷ್ಟು ಬೆಳೆದು +ಕೊಳ್ಳೊ ಣ. +ಮುಂದಿನ ಗತಿ ಏನೊ ಅಗಮ್ಯ. ಆದರೆ ಆಕ + + +ರ್ಷಣೆ ದುರ್ದಮ್ಯವಾಗಿ ನಾವು ಅಭೂತಪೂರ್ವ +ವೇಗದಿಂದ ಆಕಾಶದತ್ತ ಏಳುತ್ತಲಿದ್ದೇವೆ. ಮನು +ಷ್ಯ ನಹ )ದಯಾಂತರಾಳದಲ್ಲಿ ಗುಪ್ತಸುಪ್ತವಾ- +ಗಿದ್ದ ಬ ಕಾಲದ ಆಕಾಂಕ್ಷೆ ಇದೀಗ ಮೈ- +ಮುರಿದು ಏಳತೊಡಗಿದೆ. ನಾಡಾಡಿ ಪಟ ನಮ +ಗಿನ್ನು ಸಾಲವು. ಚಂದ್ರೋಪ ಚಂದ್ರ ರನ್ನು +ಅಂಗೈ ಯಲ್ಲೆ ತ್ತಿಕೊಳ್ಳು ವುದಾದಕೆ ನಕ್ಷತ್ರ ಗಳೇಕೆ +ನಮನ ಗಾಳಿಪ ಟಿಗಳಾಗಬಾರದು] ವಿಜ್ಞಾನ +ಅಂತಹ ಸೂತ ತ್ರಗಳನ್ನು ಒದಗಿಸಿಕೊಡಲು ಆಣೆ +ಯಾಗಿದೆ. + +ವ್ರ ಸ್ವಪ ಸತ್ಯ ವಾಗಿ ಎಂದು ಬಂದೀತೋ +ತಳಿ ಸ ಬಂದಾಗ ಬಹುಶಃ ನಾವು +ಈಗಿನ ಸುಖಗಳನ್ನು ಉಳಿಸಿಕೊಳ್ಳ ಲಾರಿವು. +ಇದಕ್ಕಿ ತ ಚಿಬಿಯಾವ ೨: ಯಾರಿಗೆ ಗೊತ್ತು?- +ಇದಕ್ಕೆ ತ ರಮ್ಯ ವಾದ ವಿನೋದ ಸಾಮಗ್ರಿ +ನಮ್ಮ ಚಿತ್ರ ತ್ತವನ್ನು ಕಂ ಪಟ ಚ +ಸುವುಜ್ಛ ಆಗ ಇಟ ಒಂದು ವಶಿಷ್ಟ ವಿನೋದ +ವಾಗಿ ಉಳಿದೀತೆ? ನನಗೆ ಡು ಅದೇನೆ +ಆಗಲಿ, ನಾಳಿನ ಚಿಂತೆಗೆ ಇಂದಿನ ಆನಂದವನ್ನು +ಒತ್ತೆ ಹಾಕಲು ನಾನು ಸಿದ ನಿಲ್ಲ. ತಳತಳಿಸುವ +ಮ್‌ ಆಕಾಶ, ಸಮುಲ್ಲಾ ಸದ ಈ ಪಾಳಿ, ಸುತ್ತಿ +ಸುತ್ತಿ ನನ್ನ ಚಿತ ತ್ತವನ್ನು ಎಳೆಯುತ್ತಿರುವ ಠಃ +ನಿರಾಳದ ಪ ಪಕ್ಷಿ ನನ ನ್ನಿಲ್ಲಿ ನಿಲ್ಲಗೊಡಲಾರವು, + + +ಠ್ಮಿ೨ ಕಸ್ತೂರಿ, ಫೆಬ್ರುವರಿ ೧೯೬೧ + + +ಓಡಿಹೋಗಿ ನನ್ನ ಪ್ರಿಯವಾದ ಪಟವನ್ನು ಮುಗಿ +ಲಿಗೆ ಈಸಬಿಡುತ್ತೆ(ನೆ. ಅದು , ಏರಿ ಏರಿದಂತೆ +ನಾನು ನೆಲವನ್ನು ಮರೆತು ಆಕಾಶದ ಆ ಅರಸು- +ಹಕ್ಕಿಯಂತೆ ತನ್ಮಯನಾಗಿ, ತರಂಗವಾಗಿ ಅಂತ +ರಿಕ್ಷದ ಎದೆಯನ್ನು ಅಪ್ಪಿಕೊಂಡು ಅನಿರ್ವಚ + + +ನೀಯವಾದ ಅನುಭವದಲ್ಲಿ ಕರಗಿ, ಬೆರೆತು +ಹೋಗುತ್ತೇನೆ. ಅಕೋ ! ಅಲ್ಲಿ ವಿಜ್ಞಾನವನ್ನೂ +ವೇದಾಂತವನ್ನೂ ವಿವಾದದಲ್ಲಿ ಮಡಚಿ ಇಟ್ಟಿ +ದ್ವೇನೆ.. ಬೇಕಾದವರು ಬಂದು ಒಯ್ಯಬಹುದು. +ನನ್ನ ಪಟದೊಂದಿಗೆ ನಾನೊಬ್ಬ ಸಾಕು. ೩ + + + + + +ನ್ಯಾಯ ನಿಷ್ಠುರರು + + +ದಿಲ್ಲಿಯ ಬಾದಶಹ ಗಿಯಾಸುದ್ದೀನನು ಗುರಿ ಹೊಡೆಯಲು ಪ್ರಯತ್ನ +ಮಾಡುತ್ತಿರುವಾಗ ತನ್ನ ತಾಯಿಯ ಕೈ ಹಿಡಿದುಕೊಂಡು ರಸ್ತೆಯ ಮೇಲೆ +ಹೋಗುತ್ತಿರುವ ಒಬ್ಬ ಬಾಲಕನಿಗೆ ಒಂದು ಬಾಣ ನಟ್ಟುಕೂಡಲೆ ಮೃತಪಟ್ಟನು. +ಅ ಬಾಲಕನ ತಾಯಿಯು ನ್ಯಾಯಾಧೀಶನಾದ ಸಿರಾಜುದ್ದೀನನ ಕಡೆಗೆ ಅಳುತ್ತ +ಹೋಗಿ ಫಿರ್ಯಾದಿ ಕೊಟ್ಟಳು. ಸ���ರಾಜುದ್ದೀನನು ಅವಳನ್ನು ಮರುದಿನ ನ್ಯಾಯಾ +ಲಯಕ್ಕೆ ಬರಲು ಹೇಳಿ, ಅದರಂತೆ ಬಾದಶಹನಿಗೂ ಕೋರ್ಟಿನಲ್ಲಿ ಹಾಜರ +ಇರಲು ಆಜ್ಞೆ ಹೊರಡಿಸಿದನು. ಮರುದಿನ ಬಾದಶಹ ಗಿಯಾಸುದ್ದೀನನು ಸಾದಾ +ವೇಷದಲ್ಲಿ ನ್ಯಾಯಾಲಯದಲ್ಲಿ ಹಾಜರ ಆದನು ಮತ್ತು ತನ್ನ ಅಪರಾಧವನ್ನು ಒಪ್ಪಿ +ಆ ಬಾಲಕನ ತಾಯಿಯ ಕ್ಷಮೆ ಕೋರಿ ಅವಳಿಗೆ ದಂಡವೆಂದು ಅವಳು ಬೇಡಿ +ದಷ್ಟು ಹಣಿ ಕೊಟ್ಟನು. + + +ನ್ಯಾಯಾಲಯದ ಕೆಲಸ ಕಾರ್ಯಗಳು ಮಂಗಿದ ಮೇಲೆ ನ್ಯಾಯಾಧೀಶ +ಸಿರಾಜುದ್ಧೀನನು ಬಾದಶಹನಿಗೆ ನಮಸ್ಕರಿಸಿದನು. ಬಾದಶಹನು ಸಿರಾಜುದ್ಧೀನನ್ನು +ಕುರಿತು “ಕಾಜಿ ಸಾಹೇಬರೇ, ನೀವು ನ್ಯಾಯದಾನದ ಪಾವಿತ್ರ್ಯವನ್ನು ಕಾಯ್ದಿರಿ. +ಬಹಳೇ ಒಳ್ಳೇದಾಯಿತು.” ಎಂದು ಅಂಗವಸ್ತ್ರದಲ್ಲಿಟ್ಟದ್ದ ಸಣ್ಣ ಚೂರಿ ತೆಗೆದು +ತೋರಿಸಿ, “ ಬಾದಶಹನೆಂದು ನೀವು ನ್ಯಾಯವನ್ನು ಬದಗಿರಿಸಿ ನನ್ನನ್ನು ಕ್ಷಮಿಸಿ +ದ್ದರೆ, ಈ ಚೂರಿಯಿಂದ ನಿಮ್ಮ ಶಿರಶೇದವನ್ನು ಮಾಡುತ್ತಿದ್ದೆ? ಎಂದು +ಅಂದನು. + + +ಅದಕ್ಕೆ ಸಿರಾಜುದ್ದೀನನು ನಕ್ಕು ಬಳಿಯಲ್ಲಿಯೇ ಇದ್ದ ಬೆತ್ತವನ್ನು ತೋರಿಸಿ, +«ನೀವು ಒಳ್ಳೇ ಮಾಾತಿನಿಂದ ನಿಮ್ಮ ಅಪರಾಧವನ್ನು ಒಪ್ಪದೇ ಇದ್ದಲ್ಲಿ ಇದರಿಂದ + + +ನಿಮ್ಮ ಚರ್ಮ ಸುಲಿಯುವವನಿದ್ದೆ'' ಎಂದನು. +ಸಂಜೀವ ಅಶ್ರ್ಮೇಶ್ವರ + + +ಕ +) + + +ಸ್ಪನ್ನು ಹಗುರ ಮಾಡಿಕೊಳ್ಳಲೆಂದು ಹಾರ್ಮೊೋ( +ನಿಯಂ ಮತ್ತು ತಬಲಾವಾದನಗಳಲ್ಲಿ ಮಗ್ನನಾ +ಗಿರುತ್ತಿದ್ದೆ. ಆ ಸಮಯದಲ್ಲಿ ಧಾರ್ಮಿಕ ಸಾಹಿತ್ಯ +ದಲ್ಲಿ ಪ್ರೀತಿಯಿದ್ದ ನನ್ನ ತಾಯಿ ಯೋಗ +ವಾಸಿಷ್ಠ "ವಾಚನದಲ್ಲಿ ತೊಡಗಿದ್ದ ಕೆಲ ಹೆಂಗಳೆ +ಯ ರನ್ನು ಕೂಡಿಕೊಂಡಿದ್ದಳು. +ಆಗ 'ನೆಕೆಹೊಕೆಯವರಿಗೆ ಭಡೋಜಚವು ಕಾಶಿ +ಯಂಥದೇ ಒಂದು ಪುಣ್ಯ|ಶ್ಷೇತ್ರವಾಗಿತ್ತು. +ನರ್ಮದಾ ನದಿಯಲ್ಲಿ ಸ್ನಾನ ಮಾಡಿ ಪಾವನ +ರಾಗಲು ಹೊರಗಿನ ಜನರನೇಕರು ಬರುತ್ತಿದ್ದರು. +| ಸಂಧ್ಯಾಸಿಗಳು, ಸಾಧುಗಳು, ಧರ್ಮೊ(ಪೆದೇಶ- +ಕರು- ನಿಜ ಮತ್ತು ಡಾಂಭಿಕ ಎರಡೂ ಬಗೆಯ +ವರು- ಆಗಾಗ ಆ ಪವಿತ್ರ ನದಿಯಲ್ಲಿ ಮಿಂದು +ಪುನೀತರಾಗಲೆಂದು, ಭಾಷಣೋಪದೇಶಗಳನ್ನು +ಮಾಡಲೆಂದು, ಸಾಧನೆಯನ್ನು ಮಾಡಲೆಂದು +ಬರುತ್ತಿ ದ್ದ ರು. ಸ್ವಾ ಭಾವಿಕವಾಗಿ ಭಕ್ತಿ ಭಾವ +ದವರಾಗಿದ್ದ (ಜ್‌ ಜನರು ಅವರ ಆತಿಥ್ಯ +ವನ್ನು ಚೆನ್ನಾ ಗಿ ಮಾಡುತ್ತಿ ದ್ಹರು. ಅವರ ಉಪ +ಗ್ರ ದೇಶವನ್ನು ಅದು ಒಂದಿಷ್ಟೂ ಅರ್ಥವಾಗದಿ- +ಮೂವರ ಕ ದ್ವಠೂ ಶ್ರೆದ್ಧೆಯಿ ಂದ ಕೇಳುತ್ತಿದ್ದರು. ಮುಕ್ತಿ +ರಿ ಹಟ ಾಫಿ ಆಸೆಯಿಂದ ಅವರ ಪಾದಗಳನ್ನು +ಮುಟ್ಟಿ ನಿತ್ಯ ವೂ ನಮಸ್ಕ ರಿಸುತ್ತಿ ದರು. ಅವರು +ಐಕಣಗಳ ಸೂ ಗಹ ವೆ ಭವದಿಂದ ಬೀಳ್ಕೊ ಡಲು +ಎಂದೂ ತಪ್ಪು ತ್ತಿ ರಲ್ಲಲ. +ತ ತುಂಟ 'ಐದ್ವಾಂಸರಾದ ಒಬ್ಬ ಯೋಗಿ +ಮಸಿ ಡ್‌ ಗಳು- ಅವರನ್ನು ನಾನು ಯೋಗಿ ಮಹಾರಾಜ +ಆ ಎಂದು ಕರೆಯುತ್ತ (ನೆ ಪ ಪ್ರತಿ ವರ್ಷವೂ ಅನೇ +ಕಾನೇಕ ಶಿಷ್ಕ ತೊಂದಿಗೆ ಭಡೋಚಕ್ಕೆ ಬಂದು +ಸದು ದಿನ ಮುಕ್ಕಾಮು ಮಾಡುತ್ತಿ ದ್ವರು, +ಕೆ. ಎಂ. ಮುನಶಿ ಆತ ಪ್ರಭಾವಶಾಲಿ ಭಾಷಣ ಕಾರಕ ಸಂಭಾ +೧ ಷಣೆಯಲ್ಲಿ ಚತುರರೂ ಆಗಿದ್ದರು, ಬಂದ ಪೃತಿ +೯೦೯ ರಲಿ-- ನನಗೆ ನನಪಿದ್ದ ಮಟ್ಟಿಗೆ ಎರ... ಸಲವೂ "ಅರಸಿದೆ. ಕೆಲವೇ, ಮಾದಿಗ ವಪ +ಡನೆಯ ಎಲ್‌ ಎಲ. ಬಿ.ಯ ಮೊದಲನೆ ಭಾಗ ಶಿಕ್ಪಣವೀಯುತ್ತಿದ್ದರು. +ದಲ್ಲಿ ನಾನು ನಪಾಸಾಗಿದ್ದೆ. ಆ ಕಾಲ ನನಗೆ ಡೆ ದಿನ ತನ್ನ ಧಾರ್ಮಿಕ ವೇದಾಂತ +ಅತ್ಯಂತ ತಾಪದಾಯಕವಾಗಿತ್ತಾದ್ದರಿಂದ ಮನ. ಸಂಘದಿಂದ ಮನೆಗೆ ಬಂದವಳೇ ನನ್ನ ತಾಯಿ +ಭವನ) ಜರ್ನಲ"* ೫ ನಂದ +ತ್ಠಿತ್ತಿ + + + + + +85.5 + + +ತಳ ಕಸ್ತೂರಿ, ಫೆಬ್ರುವರಿ ೧೯೬೧ + + +ಭಡೋಚಕ್ಕೆ ಬಂದಿದ್ದ ಹೊಸಬರೊಬ್ಬ ರ ವಿಚಾ +ರವನ್ನು ಗು “ಅವರು ಯೊ ಮಹಾ +ಚ! ಶಿಷ್ಯ ಳಂತೆ, ಒಂದು ಇಡೀ ವರ್ಷ ಪ್ರತಿ +ನಿತ್ಯವೂ ನರ್ಮದೆಯಲ್ಲಿ ಮಿಂದು ಪೂಕ್ಕಿಸಬೇ +ಕಾದ ವ್ರತವೊಂದನ್ನು ಪಾಲಿಸಲು ಭಡೋಚಕ್ಕೆ +ಬಂದಿರುವಳಂತೆ.. ಅವಳ ಪ್ರಭಾವ ಅಮ್ಮನ +ಮೇಲೆ ತುಂಬಾ ಬಿದ್ದಿತ್ತು. ಅಮ್ಮನ ಮಾತಿ +ನಿಂದ ನನ್ನ ಮೇಲೂ ಪರಿಣಾಮವಾಗದಿರಲಿಲ್ಲ. + +ನೆಕೆಹೊರೆಯ ಮನೆಗಳ ಮಾಡಿನ ಮೇಲಿಂದ +ಸುತ್ತಲಿನ ದೃಶ್ಯವನ್ನು ಕಾಣಿಸ ಸುತ್ತಿದ್ದ +ಮನೆಯ ಬಾಡಿಟು 11೫೬ ಕೋಣೆಯ ನನ್ನ +ಅಭ್ಯಾಸ ಮತ್ತು ಮಲಗುವ ಕೋಣೆಯಾಗಿತ್ತು. +ದಿನದ ಹೆಚ್ಚಿನ ವೇಳೆಯನ್ನು ನಾನಿಲ್ಲಿಯೆ ಕಳೆ +ಯುತ್ತಿದ್ದೆ. ಕೋಣೆಯ ಒಂದು ಬಾಗಿಲು +ಮಾಳಿಗೆಯ ಕಟಾಂಜನಕ್ಕೆ ಪ್ರವೇಶವೀಯು +ತ್ತಿತ್ತು. ಅಮ್ಮ ಆಗಂತುಕಳ ವಿಷಯ ತಿಳಿಸಿದ +ಮರುದಿನ ಮುಂಜಾನೆ ನಾನು ಕೋಣೆಯಲ್ಲಿ +ತಬಲಾ ಬಾರಿಸುತ್ತ ಕುಳಿತಿದ್ದಾಗ ಅಮ್ಮಮತ್ತು +ಮಹಾತ್ಮಾ; ಆಗಂತುಕಳನ್ನು ಅಮ್ಮನ “ಧಾರ್ಮಿಕ +ಸಂಘದ”ವರು ಹಾಗೆಂದೇ ಕರೆಯುತ್ತಿದ್ದರು -- +ಮಾಳಿಗೆಯನ್ನೇರಿ ಬಂದರು. + +ಮಹಾತ್ಮಾ ೨೫-೨೬ ವರ್ಷದ ದೃಢಕಾಯದ +ಸಿ ಸ್ತ್ರೀಯಾಗಿದ್ದ ಛು... ಸುಂದರಿಯಾಗಿರದಿದ್ದರೂ + +ಪೊವನದ ಕಾಂತಿ ಹೊಳೆಯುತ್ತಿತ್ತು. ಅವಳು +ಒಂದೇ ಒಂದು ಬಿಳಿಯ ಬಬ್ಬಿಯನ್ನು ಟ್ಟು ಮೈ +ಮುಚ್ಚಿ ಕೊಂಡಿದ್ದಳು. ಕುಪ್ಪಸ ಸ +ಸ ಇರಲಿಲ್ಲ. ಕೊರಳಲ್ಲಿ "ಹಿಡ್ರಾಕ್ಷಿ ಸರ; +ಹಣೆಗೆ ವಿಭೂತಿ; ಕಾಲಿನಿಂದ ತಲೆಯ ವರಿಗೂ +ಅವಳು ಒಬ್ಬ ಸಾಧುವಿನಂತೆ ಪಡುತ್ತ +ನಾನು ಇದುವರೆಗೆ ನೂರಾರು ಸಾಧು-ಸಂನ್ಯಾಸಿ +ಗಳನ್ನು ನೋಡಿದ್ದೆನಾದರೂ ಸಂನ್ಕಾ ಸಿನಿಯೋರ್ಯ +ಳನ್ನು ನೋಡುತ್ತಿ ರುವುದು ಇದೇ 1 ` +ವಾಗಿತ್ತು. ಆದ್ಮರಿಂದ ಅವಳ ಬಗ್ಗೆ ನನ್ನಲ್ಲಿ +ತುಂಬ 'ಗೌಂವ ಭಕ್ತಿ ಗಳು ಉದಯಸಿದ್ದ ಕೀನೂ + + +ನಮ್ಮ + + +ಆಶ್ಚರ್ಯವಲ್ಲ. + + +ಮಹಾತ್ಮಾ ನಮ್ಮ ಮನೆಗೆ ಬಂದಿರುವುದರ +ಕಾರಣವನ್ನು ಅಮ್ಮ ವಿವರಿಸಿದಳು. ಭಡೋಚ +ದಲ್ಲಿ ಮಹಾತ್ಮಾ ಒಂದು ವರ್ಷಕಾಲ ಇರಬೇ +ಕಾಗಿತ್ತು. ಈ ಕಾಲದಲ್ಲಿ ಅವಳು ಅಮ್ಮನ +ಸಂಘಕ್ಕೆ ಮಾರ್ಗದರ್ಶಕಳಾಗಲು, ಸಹಕಾರ +ನೀಡಲು ಒಪ್ಪಿದ್ದಳು. ಅಮ್ಮನ ಮನೆ ತನಗೆ. +ವಾಸಕ್ಕೆ ಅನುಕೂಲವಾದೀತೇ ಎಂದು +ನೀಡ; ಮಹಾತ್ಮಾ ಬಂದಿದ್ದಳು. + +ನನ್ನ ಕೋಣೆಯ ಹೊರಗಿದ್ದ ಕಟಾಂಜನದ +ಆಚೆ ಬದಿಗೆ ಇದ್ದ ಚಿಕ್ಕ ಕೋಣೆಯೊಂದನ್ನು +ಅಮ್ಮ ತೋರಿಸಿದಳು. “ ಭಾಯಿ, ಮಹಾತ್ಮಾ +ಿಗೆಆ ಕೋಣೆ ಒಪ್ಪಿಗೆಯಾಯಿತು "ಅಮ್ಮ +ನನಗೆ ಹೇಳಿದಳು. + +" ಹೌದು, ಅದು ಚೆನ್ನಾಗಿದೆ. ಗಾಳಿ, ಬೆಳಕು +ಚೆನ್ನಾಗಿದ್ದು ಶಾಂತವೂ ಪ್ರತ್ಯೇಕವೂ ಆಗಿದೆ. +ಅಲ್ಲಿ ನನ್ನ ಸಾಧನೆಯನ್ನು ಯಾವ ಎಿಘ್ನವಿಲ್ಲದೆ +ನಡೆಸಬಹುದು. ಈ ಕೋಣೆಯಲ್ಲಿರುವುದೇ +ಒಳ್ಳೇದು ಎಂದು ನನಗನಿಸುತ್ತಿದೆ” ಮಹಾತ್ಮಾ +ಹೇಳಿದಳು. + +ಸಾಮಾನ್ನವಾಗಿ ಬಲು ಜಾಗರೂಕ ಸ ಭಾವ +ದವಳಾದರೂ ಅಮ್ಮ ಈ ಹೊಸ ಜು ಅತಿ +ಥಿಯ ಮೇಲಿನ ಗೌರವಾದರಗಳ ಮಬ್ಬಿನಲ್ಲಿ +ಮಹಾತ್ಮಾ' ಳು ಆ ಕೋಣೆಯಲ್ಲಿರುವುದಕ್ಕೆ +ಒಪ್ಪಿಕೊಂಡಳು. + +ಕೆಲ ಸಮಯದಿಂದ ಯೋಗಾಭ್ಯಾಸದಲ್ಲಿ +ಆಸಕ್ತಿ ತಳೆದು ಯೋಗಸೂತ್ರ ವನ್ನು ಅರಿಯಲು +ಯತ್ನಿಸುತ್ತಿದ್ದ ನನಗೆ. ಇದೊಂದು ಸುಯೋಗ +ವೆನಿಸಿತು... ಯೋಗಿ ಮಹಾರಾಜರ ಈ ಶಿಷ್ಯ +ಳಿಂದ ನಾನೂ ಒಂದಿಷ್ಟು ವ್ಯಾವಹಾರಿಕ +ಯೋಗವನ್ನು ಅಭ್ಕಾಸಮಾಡಬಹುದು ಎಂದು +ನನಗನಿಸಿತು. + +ಅಂದು ರಾತ್ರಿ ಭೋಜನ ಸಮಯದಲ್ಲಿ +ಮಹಾತ್ಮಾ ಬರೆ ಹಣ್ಣುಗಳನ್ನು, ಅಮ್ಮ ತುಪ + + + + + + +ದಲ್ಲಿಯೆ ತಯಾರಿಸಿದ್ದ ಕಲ ತಿಂಡಿಗಳನ್ನು +.. ಮಾತ್ರ ಸೇವಿಸಿದ್ದನ್ನು ಕಂಡೆ. +. ಇಂದು ಹೆಜ್ಜೆ ಹೆಜ್ಜೆಗೆ ಸುಶಿಕ್ಷಿತ ಸ್ತ್ರೀಯ +` ರನ್ನೂ ಕಾಣುನೆವಾದರೂ ಸಂಸ್ಕ ತವನ್ನು' ಬಲ್ಲ, +.. ಗೀತೆ, ಯೋಗ ಮತ್ತು ದೇವರ "ಎಚಾರವನ್ನು +ಅಧಿಕಾರ ವಾಣಿಯಿಂದ ಚರ್ಚಿಸಬಲ್ಲ ಸ್ತ್ರೀ +ಯನ್ನು ಕಾಣುವುದು ಕಠಿಣ... ಆ ಕಾಲದಲ್ಲಿ +ಅಂಥವಳೊಬ್ಬ ಳನ್ನೂ ಕನಸಿನಲ್ಲಿಯೂ ಕಾಣು +ವುದು ಅಸಾಧ್ಯ ದು ನನಗೆ ಅನಿಸುತ್ತಿತ್ತು. +ಮಹಾತ್ಮಾಳೊಂದಿಗೆ ಎರಡು ತಾಸುಗಳ ವರೆಗೆ +ಕರ್ಮಯೋಗ, ಭಕ್ತಿ, ಧ್ಯಾನ ಮತ್ತು ಅಂಥ +ಜತ್ತ ವಿಷಯಗಳನ್ನು ಕುಂತು ಚರ್ಚಿಸುತ್ತಿ +ದ್ಮಾಗ ನಾನು ಜು ನನಗನಿ +ಸಿತು. ಸಾಧುಗಳ ಪ್ರ ಪಂಚಕ್ಕೆ ನಾನು ಹೊಸಬ +ನಾಗಿದ್ದೆ. ಆಪ ಪ್ರಪಂಡದಲ್ಲಿ (1; ಹೇಳು +ತ್ತಿದ್ದ ಒಸಸಳು ನಿತ್ಯದ ಪಲ್ಲವಿಗಳು ಎಂದು +ನನಗಾಗ ಗೊತ್ತಿರಲಿಲ್ಲ. + +ನಾನು ನಿದ್ದೆಯಲ್ಲಿ ಅಂದು ಜನಕರಾಜನ +ಸಭೆಯಲ್ಲಿ ಶೋಭಿಸುತ್ತಿ ದ್ಧ ಗಾರ್ಗಿ ಮೈತ್ರೇಯಿ +ಯರ ಕನಸ ನ್ನ್ನ ಕಂಡೆ. + +ತ + +ಮರುದಿನ ಮಹಾತ್ಮಾ ಬಹಿಷ್ಠೆ ಯಾದಳು. +ಅವಳ ಊಟ ಪ್ರತ್ಯೇಕವಾಗಿ "ನಡೆಯಿತು. +ಅವಳು ಕೆಳಗಡೆಯ” ತುಜೆ ಕೋಣೆಯಲ್ಲಿದ್ದ +ತೂಗುಮಂಚದ ಮೇಲೆ ಕುಳಿತು ದಿನಗಳೆದಳು. +ರಾತ್ರಿ ಅಲ್ಲೆ ಮಲಗಿದಳು. + +ಮರುದಿನ ನಾನು ಊಟಕ್ಕೆಂದು ಕೆಳಗಿಳಿದು +ಹೋದಾಗ ಮಹಾತ್ಮಾ ತೂಗುಮಂಚದಲ್ಲಿ +ಕುಳಿತು ತೂಗಿಕೊಳ್ಳುತ್ತ ಮೀರಾಳ “ಕಾನು +ದೋಶುಜಾವೆ ಮಾರಿ ನ ಪ್ರೀತಾ” ಎಂಬ ಪ್ರಸಿದ್ಧ +ಹಾಡನ್ನು ಹಾಡುತ್ತಿರುವುದನ್ನು ಕೇಳಿದೆ +("ಕೃಷ್ಣನಿಗೆ ನನ್ನ ಪ್ರೇಮದ ಅರಿಎಲ್ಲ' ಎಂದು +ಈ ಹಾಡಿನ ಅರ್ಥವಿದೆ ) +ದ ಹಾಡೆಲ್ಲಿ ಯೋಗವೆಲ್ಲಿ? ಎಂಬ ವಿಚಾರ + + + + + +ಮೂವತ್ತೆರಡು ಲಕ್ಷಣಗಳ ಮಹಿಮೆ ೩೫ + + +ನನ್ನ ಮನಸ್ಸಿನಲ್ಲಿ ಸುಳಿದುಹೋಯಿತು. + +ಸೆ ನು ಮಾಳಿಗೆಯಿಂದ *3ೆಳಗಿಳಿದು +ಬಂದಾಗಲೂ ಮಹಾತ್ಮಾ ಅದೇ ಹಾಡನ್ನು +ಹಾಡುತ್ತಿದ್ದಳು. ಇದು ನಿಜವಾಗಿಯೂ ಅಸಮಾ +ಧಾನಕರವಾಗಿತ್ತು. + +ಮೂರನೆಯ ಏನ ಮಹಾತ್ಮಾ ಸ್ನಾನಮಾಡಿ +ಶುಚಿರ್ಭೂತಳಾದಳು. ಸಂಪ್ರ "ವಾಯಕ್ಕೆ ನುಸ +ರಿಸಿ ಅವಳಿನ್ನೂ ಳಿದುದ ನೂರವಕ +ಕಾಗಿ���್ದರೂ 0 ಮನೆಯಲ್ಲೆ ಲ್ಲ ಓಡಾಡ +ಬಹುದಾಗಿತ್ತು. + +ಸುಮಾರು. ೧೦ ಗಂಟಿಯ ಹೊತ್ತಿಗೆ ನಾನು +ತಬಲಾ ಅಭ್ಯಾಸ ಮಾಡುತ್ತಿದ್ದಾಗ: ಮಹಾತ್ಮಾ +ಮುಗುಳ್ಳೆಗುತ್ತರೇ ನನ್ನ ಕೋಣೆಗೆ ಬಂದಳು. +ನನ್ನಿಂದ ದೂರದಲ್ಲಿ ಕೋಣೆಯಲ್ಲಿ ಚಾಪಿಯಿರದ +ಕಡೆ ಇಟ್ಟಿದ್ದ ಕುರ್ಚಿಯ ಮೇಲೆ ಅವಳು +ಕುಳಿತು, “ಭಾಯಿ, ನೀನು ನನಗೆ ಸಹಾಯ +ಮಾಡಬೇಕು” ಎಂದಳು. ನನ್ನ ತಾಯಿ ನನ್ನನ್ನು +ಕರೆಯುತ್ತಿದ್ದ ಹೆಸರಿನಿಂದಲೇ ಅವಳು ನನ್ನನ್ನು +ಸಂಬೋಧಿಸತೊಡಗಿದ್ದಳು. "ನನಗೆ ಸಂಸ್ಕೃತ +ದಲ್ಲಿ ಒಂದು ಪತ್ರ ಬಂದಿದೆ. ಅದರಲ್ಲಿಯ ಎರಡು +ವಾಕ್ಯಗಳ ಅರ್ಥವೇ ನನಗಾಗುವುದಿಲ್ಲ. ಅವನ್ನು +ನನಗೆ ತಿಳಿಸಿ ಹೇಳುವಿಯಾ 1?” ಎಂದವಳು +ಕೇಳಿದಳು. + +ಒಂದಿಷ್ಟು ಸಂಸ್ಕ ತ ಬರುತ್ತಿದ್ದ ನಾನು +ಸಹಾಯ ಸತ | ಸನಾಗಿಯೆ ಇದ್ದೆ, ಆ +ಪತ್ರವನ್ನೋದಿ ಆ ಎರಡು ವಾಕ್ಕಗಳ ಅರ್ಥ +ನನ್ನ್ನ ನನಗೆ ತಿಳಿದಂತೆ ಹೇಳಿದೆ. ಯೋಗಿ +ಮಹಾರಾಜರು ಅವಳನ್ನು ತಮ್ಮ ಸಮ್ಮುಖ +ದಿಂದ ಹನ್ನೆರಡು ತಿಂಗಳ ಕಾಲ ಗಡೀಪಾರು +ಮಾಡಿದ್ದರು. ಆ ಅವಧಿಯನ್ನು ಅವಳು ಧರ್ಮದ +ಅಧ್ಯಯನ ಮತ್ತು ಯೋಗಸಾಧನೆಯಲ್ಲಿ ಕಳೆ +ದರೆ ಮಾತ್ರ ತಿರುಗಿ ತನ್ನ ಬಳಿ ಬರಬಹುದೆಂದು +ವಿಧಿಸಿದ್ದರು, + +ನಾನು ಶರಲಕ್‌ ಹೋಮ್ಸನಾದೆ. " ಯಾ- + + +೩೬ ಕಸ್ತೂರಿ, ಫೆಬ್ರುವರಿ ೧೯೬೧ + + +ವ್ರದೋ ಅಪರಾಧಕ್ಕಾಗಿ ಯೋಗಿ ಮಹಾರಾ +ಜರು ನಿಮಗೆ ಶಿಕ್ಷೆ ವಿಧಿಸಿರುವಂತಿದೆ. ಯಾವುದೊ +ಪಾಪದ ಪರಿಮಾರ್ಜನೆಗಾಗಿ ನೀವಿಲ್ಲಿಗೆ ಬಂದಿ +ರುವಿರಿ”. ಎಂದೆ... ಅವಳ ಅಂತರಂಗವನ್ನು +ತಿಳಿಸಬೇಕೆಂಬ ಬಿನ್ನಹವನ್ನು ಮಾಡಿಕೊಂಡು +ನಾನು ದೊಡ್ಡ ಹೆಡ್ಡತನ ಮಾಡಿದೆ. + +ನನ್ನ ಪ್ರಶ್ನೆ ಕೇಳಿ ಮಹಾತ್ಮಾ ಸೆಜಿದು +ಕುಳಿತು “ಛೆ! ಛೆ! ಹಾಗೇನಿಲ್ಲ” ಎಂದಳು. + +“ಆ ಪತ್ರದ ಅರ್ಥ ಹಾಗಲ್ಲದೆ ಇನ್ನೇನೂ +ಅಲ್ಲ. ನಾನು ಯೋಗಿ ಮಹಾರಾಜರನ್ನು ಕಂಡಿ +ದ್ಮೇನೆ. ಚಿಕ್ಕಪುಟ್ಟ ತಬ್ಬಿಗಾಗಿ ನಿಮ್ಮನ್ನು +ದಂಡಿಸುವವರಲ್ಲ ಅವರು, ' ನಾನೊಬ್ಬ ಜಾಣ +ನಂತೆ ನುಡಿದೆ. + +“ ಹಾಗಾದಕೆ ಭಾಯಿ, ನಿನಗೆ ಎಲ್ಲವನ್ನೂ +ಹೇಳುತ್ತೇನೆ. ನಾನಿನ್ನೂ ನಾಲ್ಕು ವರ್ಷದವ +ಳಿದ್ಮಾಗಲೇ ವಿಧವೆಯಾದೆ. ವಿಧವೆಯೂ ಅಸ +ಹಾಯಳೂ ಆಗಿದ್ದ ನನ್ನ ತಾಯಿ ನನ್ನನ್ನು +ಯೋಗಿ ಮಹಾರಾಜರಿಗೆ ಒಪ್ಪಿಸಿದಳು. ಅವರು +ನನ್ನನ್ನು ಬೆಳೆಸಿದರು. ಶಿಕ್ಷಣವಿತ್ತರು. ಶಾಸ್ತ್ರ +ಮತ್ತು ಯೋಗಗಳನ್ನು ಕಲಿಸಿದರು. ಯೋಗಿ + + +ಮಹಾರಾಜರು "*ಕಾಂಚಾಲಿಯಾ ಪಂಥ' +ಎಂಬ ಶಾಕ್ತ ಪಂಥದ ಪ್ರಮುಖರು ಎಂಬುದನ್ನು +ಬಲ್ಲೆಯಾ? ” + +" ಹೌದೇನು? ಆತ ಗೀತೆಯ ಅನುಷ್ಠಾನ + + +ಗೈಯುವ ಯೋಗಿಯೆಂದು ತಿಳಿದಿದ್ದೆ.” + +"ಅದೂ ಹೌದು. ನಾನು ಹೇಳಿದ್ದೂ ಹೌದು,” + +ನನಗೆ ಕುತೂಹಲಕೆರಳಿತು. ಶಾಕ್ತ ಪಂಥದ +ವಿಚಾರವಾಗಿ ಬಹಳಷ್ಟನ್ನು ಕೇಳಿದ್ದೆ ನಾದರೂ +ಆ ಪಂಥದ ಒಬ್ಬಕೊಡನೆಯೂ ಇದುವರೆಗೆ +ನನಗೆ ಸಂಬಂಧ ಬಂದಿರಲಿಲ್ಲ. + +ಮಹಾತ್ಮಾ ಹೇಳಿದಳು: “ನಾನು ದೊಡ್ಡವ +ಛಾದ ಮೇಲೆ ಯೋಗಿ ಮಹಾರಾಜರು ನನ್ನನ್ನು +ಶಾಕ್ತ ಪಂಥಕ್ಕೆ ಸೇರಿಸಿದರು. ನಾನು ಅವರ +ಪಟ್ಟಶಿಷ್ಯಳಾದೆನಲ್ಲದೆ ಶಾಕ್ತ ವಿಧಿಗಳನ್ನು + + +ನೆರವೇರಿಸಲು. ಅವರ ಸೆಹಾಯಕಳಾದೆ,'” +ಅವಳು ಗೂಡ ನಗು ನಕ್ಕಳು, + +“ಹಾಗಿದ್ದರೆ ನಿಮ್ಮ ಮೇಲೆ ಅವರು ಸಿಟ್ಟಾ +ದದ್ದೇಕೆ?” + +“ಅವರ ಶಾಕ್ತ ಶಿಷೈಯರಲ್ಲಿ ನಾನೇ ಮೆಚ್ಚಿ +ನವಳಾಗಿದ್ದೆ. ಮುಂದೆ ಅವರು ಹೊಸ ಶಿಷ್ಯೆಯ +ರನ್ನು ಬರಮಾಡಿಕೊಂಡು ಅವರೊಡನೆ ವಿಧಿಗ +ಳನ್ನು ಪೂರೈಸತೊಡಗಿದಾಗ ನಾನು ಅಸೂಯೆ +ಗೊಂಡೆ. ಅವರೊಡನೆ ಜಗಳಾಡಿದೆ. ಗುರುವಾದ +ತಮಗೆ ಇಷ್ಟ ಬಂದವಳನ್ನು ಅನುಗ್ರಹಿಸುವ +ಅಧಿಕಾರವಿದೆಯೆಂದು ಅವರು ಹೇಳಿದರು. ಆಗ +ನಾನು ಸೇಡು ತೀರಿಸಿಕೊಳ್ಳಲು ನಿಶ್ಚಯಿಸಿದೆ, +ಯೋಗಿ ಮಹಾರಾಜರೊಂದಿಗೆ ನಾನು ಮುಂಬ +ಯಿಗೆ ಹೋದಾಗ ಪಂಥದ ವಿಧಿಗಳನ್ನು ಪೂಕಿ +ಸಲು ಬೇಕೆ *ೆಲ ಮಿತ್ರರನ್ನು ಸಂಪಾದಿಸಿ +ಕೊಂಡೆ. ಯೋಗಿ ಮಹಾರಾಜರಿಗೆ ಸಿಟ್ಟು ಬಂತು. +ಶಿಷ್ಯತ್ವದ ಪ್ರತಿಜ್ಞೆ ಭಂಗಿಸಿದ್ದಕ್ಕಾಗಿ ಅವರು +ನನ್ನನ್ನು ದಂಡಿಸಿದರು. "ನೀವು ಬೇರೆ ಹೆಂಗಸ +ರನ್ನು ಹೊಂದಬಹುದಾದಕೆ ನಾನೇಕೆ ಬೇರೆ +ಗಂಡಸರನ್ನು ಕೂಡಬಾರದು?' ಎಂದು ನಾನು +ಕೇಳಿದೆ. ಆಗ ಅವರು ಇನ್ನೂ ಕೋಪಗೊಂಡು +ನನಗೆ ಈ ಶಿಕ್ಷೆ ವಿಧಿಸಿದರು. ಅವರು ಸೇರಾದಕೆ +ನಾನು ಸವ್ವಾಸೇರು ಎಂದು ಅವರು ತಿಳಿಯರು.” + +ನನಗೆ ಆಘಾತವಾಯಿತು ಎಂದರೆ ಅತಿಶ +ಯೋಕ್ತಿಯಾಗದು. ಹಾಗಿದ್ದರೂ ಇಂಥ ಕುಪ್ಪ +ಸಿದ್ಧ ಪಂಥದೊಡನೆ ಯೋಗಿ ಮಹಾರಾಜರು +ಸಂಬಂಧವಿಟ್ಟಿ ಕೊಂಡಿದ್ದಾರೆಂದು ನಂಬುವುದು +ನನಗೆ ಜಡವಾಯಿತು. ಮಹಾತ್ಮಾ ಸುಳ್ಳು +ಹೇಳುತ್ತಿದ್ದಾಳೆಂದೇ ಬಗೆದೆನೆನ್ನ ಬಹುದು. + +ಆಗ ನಾನು ಪ್ಲೇಟೋ, ಪಾಸ್ಕಲ್‌ ಮತ್ತು +ಪತಂಜಲಿಯ ಯೋಗಸೂತ್ರಗಳ ಪ್ರಭಾವ +ದಿಂದ ಅತ್ಯಂತ ಪವಿತ್ರ ಜೀವನದ ಕನಸು +ಕಾಣುವವನಾಗಿದ್ದೆ. ಪ್ರೇಮ ಮತ್ತು ಅದರ +ಸುಖಗಳ ವಿಚಾರ ಮಾಡುತ್ತಿರಲಿಲ್ಲವೆಂದಲ್ಲ. + + + + + +ಮೂವತ್ತೆರಡು ಲಕ್ಷಣಗಳ ಮಹಿಮೆ + + +ನನ್ನ ಪ್ರೀತಿಯ ಕವಿಯಾದ ಶೆಲ್ಲಿಯಿಂದ ಪ್ರಭಾ +ವಿತವಾದ ಪ್ರೇಮರಾಜ್ಯದಲ್ಲಿ ನಾನು ವಿಹರಿಸು +ತ್ತಿದ್ದೆ, ಆದರೆ ನಾನು ಆಗ ಯಾವುದನ್ನೂ ಸುಲ +ಭದಲ್ಲಿ ಒಪ್ಪುವವನಾಗಿರಲಿಲ್ಲ. ಯಾವಾಗಲೂ +ನಾನು ಹಾಗೆಯೆ ಎನ್ನಬಹುದು, ಕಟ್ಟುನಿಟ್ಟಿನ +ವಾತಾವರಣದಲ್ಲಿ ಬೆಳೆದ ನಾನು ನೈತಿಕ ಅಪ +ರಾಧಗಳನ್ನು ತಿರಸ್ಕಾರದಿಂದ ನೋಡುತ್ತಿ ದ್ದೆ +ನಾದ್ದರಿಂದ ಮಹಾತ್ಮಾಳ ಮಾತು ಕೇಳಿ ನಾನು +ಖತಿಗೊಂಡೆ. + +ನನಗೆ ತುಂಬ ಮನಸ್ತಾಪವೂ ವಿವಂಚನೆಯೂ +ಆಯಿತು. : ಈ ಹೆಂಗಸು ಒಬ್ಬ ಯೋಗಿಯ +ಸೂಳೆಯಾಗಿದ್ದಳು. ಈಗವಳು ನಮ್ಮೊಂದಿಗೆ +ವಾಸ ಮಾಡುವಳು. ನನ್ನ ಕೋಣೆಯ ಹೊರ +ಗಿನ ಕಟಾಂಜನದಾಚೆ ಇರುವ ಕೋಣೆಯಲ್ಲಿ +ರಾತ್ರಿ ಮಲಗಿರುವಳು. ಅವಳ ಕೋಣೆಗೆ +1.(ಗನತಾಡ ನನ್ನ ಕೋಣೆಯಲ್ಲಿ ಹಾಯ್ದೆ ( +ಹೋಗಬೇಕು. ಅಯ್ಕೊ! ದೇವರೆ! + +ನಾನು ಸ್ನಾನ- ಊಟಿಗಳಿಗಾಗಿ ತೆಳಗಿಳಿದು +ಹೋದಾಗ ಮಹಾತ್ಮಾ ಮಂಚದಲ್ಲಿ ತೂಗಿಕೊ +ಳ್ಳುತ್ತ "ಕಾನು ದ್ಲೊ. .ಮಾರಿ ಬ್ರ ತಾ” ಎಂದು +ಗಟ್ಟ ಯಾಗಿ ಹಾಡುತ್ತಿ ದ್ದ ಭು, +ಜಯ ವಿಚಾರ ಬಂತು. ಅವಳು ತ್ರ ಷ್ಠ ನನ್ನು +ಕರೆಯುತ್ತಿ ದ್ಮಾಳೆಯೆ ಅಥವಾ ಇದೇ ಮನೆಯಲ್ಲಿ +ಕುವ ಅದೇ ಹಸ ರಿನವನನ್ನೆ ? + +"ದ್ರ ಹಾಡನ್ನೆ ಯಾಕೆ ಯಾವಾಗಲೂ ಹಾಡು +ವಿರಿ? ” ಎಂದು ಕೇಳಿದೆ. + +"ಓ! ನಾನು ಪ್ರೇಮಲಕ್ಷಣ ಭಕ್ತಿಯಲ್ಲಿ +ನಂಬಿಕೆಯುಳ್ಳ ವಳು, ? + +ಸಂಜಿ ಅಮ್ಮನೊಡನೆ ಮಾತಾಡಿದೆ... ಅವ +ಳಿಗೂ ಮಹಾತ್ಮಾಳ ಹಾಡು ಸೇರಿಕೆಯಾಗಿರ +ಲಿಲ್ಲ. ಮಹಾತ್ಮಾಳ ಮುಟ್ಟಿನ ಅವಧಿ ಮುಗಿದೊ +ಡನೆ ಅವಳನ್ನು ಬೇರೆಡೆಗೆ ಹೇಗೆ ಸಾಗಿಸಲಿ +ಎಂದ: ಅವಳು ಯೋಚಿಸುತ್ತಿದ್ದಳು. + +೫ + + +ಗ ಗೆ ಹೊಸೆ + + +೩೭ + + +ನಾಲ್ಕನೆಯ ದಿನ-ಅದೂ ಮೈಲಿಗೆಯ ದಿನವೇ +ಸರಿ- ಮಹಾತ್ಮಾ ನದಿಗೆ ಹೋಗಿ ಸ್ನಾನ ಮಾಡಿ +ಕೊಂಡು ೧೦ ಗಂಟಿಯ ಸುಮಾರಿಗೆ ನನ್ನ +ಕೋಣೆಗೆ ಬಂದಳು. + +ಹಿಂದಿನ ದಿನ ಕುಳಿತಿದ್ದ ಕುರ್ಚಿಯ ಮೇ- +ಲೆಯೆ ಕುಳಿತು ಅವಳು ತನ್ನ ಪಂಥದ ಶಾಕ್ತ +ವಿಧಿಗಳನ್ನು ಕುರಿತು ಮಾತಾಡತೊಡಗಿದಳು. +ಮೊನ್ನೆ ನಾನು ಅವಳನ್ನು ಅವುಗಳ ಬಗ್ಗೆ ಕೇಳಿದ್ದೆ. +ಆದ್ದ ರಿಂದಲೇ ಆವಳು ವರವಾಗಿ ಹೇಳತೊಡ +ಗಿದಳು. ನಾನು ಆಸ್ಥೆಯಿಂದ ಕೇಳುತ್ತಿದ್ದೆ. + +“ ಭಾಯಿ, ನನ್ನದೊಂದು ವಿನಂತಿಯಿದೆ. +ನಾನು. ಕೆಲವೊಂದು ಭಾ +ದ್ವೇನೆ.. ಆದಕೆ ಸರಿಯಾದ ಸಹಕಾರಿಯಿಲ್ಲದೆ +ಅವುಗಳನ್ನಾ ಚರಿಸುವುದು ಸಾಧ್ಯ ವಿಲ್ಲ. ಶಾಸ ಸ್ತ್ರಗ +ಳಲ್ಲಿ ಹೇಳಿರುವ ದ್ವಾತ್ರಿಂಶತ್‌ !ಮೂತತ್ತೆ ರತು) +ಲಕ್ಷಣಗಳುಳ್ಳವನೇ “ಸಹಕಾರಿಯಾಗಬೇಕು. +ನಮ್ಮಪಾ ಚೀನ ಸಾಹಿತ ದಲ್ಲಿ ಬರುವ ನಾಯಕ +ಕೆಲ್ಲ ಈ ದ್ಯಾ ತ್ರಿಂಶತ್‌ ಲಕ್ಷಣಗಳನ್ನು ಹೊಂದಿ- +ರುವವರೇ ಆಗಿದ್ದಾ ರೆ. + +ಅವಳು ಮು ಡೆ ಹೇಳುತ್ತಿ ದ್ದುದನ್ನು ಊಹಿಸಿ +ಕೊಂಡ ನನಗೆ ಅವ ವಳನ್ನು ಜ್‌ ಹೊರಗೆ +ಹಾಕುವ ವಿಚಾರ ಬಂತು. ಆದರೆ ನಾಸಿದ್ದ ಪರಿ +ಸ್ಥಿತಿಯ ಅರಿವಾಗಿ ಎದೆ ನಡುಗಿತು. ಕೋಣೆ +ಯಲ್ಲಿ ನಾವಿಬ್ಬರೇ ಇದ್ದೆವು. ಬೇಕೆ ಯಾವ +ಮನೆಯ *ಟಿಕಿಗಳಿಂದಲೂ ಕೋಣೆಯ ಒಳಗೆ +ದೃಷ್ಟಿ ಹಾಯಿಸಲು ಸಾಧ್ಯವಿಲ್ಲ. ಅವಳು +ಅಸಮಾಧಾನಗೊಂಡು ಜಸ ವೇಳೆ ಒಂದಿಷ್ಟು +ಬೊಬ್ಬೆ ಹಾ* ನಾನು ಅವಳನ್ನು ಕೆಡಿಸಲು +ಯತ್ನಿಸಿದೆನೆಂದು ಹೇಳಿದಕೆ ಸಾಕು, ನನ್ನ ಅವ +ಹಾಗೇ ಮುಗಿಯಬಹುದಿತ್ತು. ನಾನು ಬಲು ಪೇಟ +ನಲ್ಲಿ ಸಿಕ್ಕಿಕೊಂಡಿದ್ದೆ. ಹೇಗಾದರೂ ಮಾಡಿ +ಪಾರಾಗಬೇಕಾಗಿತ್ತು. + +“ ಸಹಕಾರಿ ಬೇಕಾಗಿರುವ ಕ ವಿಧಿಗಳಾ +ದರೂ ಯಾವವು? ಎಂದು ನಾನು ನನ್ನ ಅಸ್ವ- + + +ತ್ಠಿ ' + + +ಸ್ಫತೆಯನ್ನು ಸಾಧ್ಯವಿದ್ದಷ್ಟು ಮುಚ್ಚಿ ಕೊಳ್ಳುತ್ತ +ಕೇಳಿದೆ. + +ಅತ್ಯಂತ ನಿರ್ಲಜ್ಜ, ಶಾಂತ ಧೈರ್ಯದಿಂದ +ನಳ ಶಾಸ ಸ್ತವಚನಗಳ ಆಧಾರಗಳೊಂದಿಗೆಆ +ವಿಧಿಗಳನ್ನಾ 'ಸೆಂಸುವ ಬಗೆಯನ್ನು ವಿವರಿಸಿ +ದಳು; ಧೂಪ, ಪುಷ್ಪ, ಶ್ರೀಚಕ್ರ "ಮದ ಪಾನ, +ಶಕ್ತಿಯ 1 ಸ ಕೊನೆಗೆ +ಯಾವುದರಲ್ಲಿ ಮಾತ್ರ ಶಕ್ತಿಯೊಂದಿಗೆ ತಾದಾತ್ಮ್ಯ +ಹೊಂದಬಹುದೋ” ಆ ಅಂತಿಮ ಇರಾ +ಎರಡು ದೇಹಗಳು ಒಂದಾಗುವುದು. + +" ಸರಿ. ಆದಕೆ ಶಾಸ ಸ್ತ್ರಗಳಲ್ಲಿ ಹೇಳಿರುವ +ಮೂವತ್ತೆರಡೂ ಲಕ್ಷಣಗಳುಳ್ಳ ಸಹಕಾರಿ ಸಿಗು +ವುದು ನಿಮಗೆ ಸಾಧ್ಯ ವೇ ಇಲ್ಲ ಎಂದೆ ನಾನು, +ಸ್ತ್ರೀಯರು ಲಜ್ಜೆ ಸ ಮೂಲಕ ತಾವಾಗಿಯೆ +ಮಬ ಮೈಮೇಲೆ ಬೀಳುವುದಿಲ್ಲೆಂಬ +ಮಾತಿನ ಆಧಾರದಿಂದ. + +ಅವಳೊ ಮೊದಲಿನ��್ಟೆ ಶಾಂತ ಚಿತ್ತದಿಂದ +" ಅತಿ ವಿನಯ ಬೇಡ. ನಿನ್ನಲ್ಲಿ ಆ ಮೂವತ್ತೆ +ರಡೂ ಲಕ್ಷಣಗಳಿವೆ” ಎಂದಳು. + +ನನ್ನ ಅಂಜಿಕೆ. ಮೇರಿ ಮೀರುತ್ತಿದ್ದಂತ್ತೆ +ವಿದುಳು ಇಮ್ಮಡಿ ವೇಗದಿಂದ ಕೆಲಸೆ ಮಾಡ +ತೊಡಗಿತು. + +ನೋಡಲು ತಕ್ಕ ಮಟ್ಟಿಗೆ ಚೆನ್ನಾಗಿಯೆ ಇರುವ +ತರುಣ, ಅವನನ್ನು ಜ್‌ ವಿ ಪ್ರೀತಿಸುವ +ತಾಯಿ, ಹೆಚ್ಚಾಗಿ ತವರು ಮನೆಯಲ್ಲಿಯ ಇರು +ತ್ತಿದ್ದ ಚಿಕ್ಕವಯಸ್ಸಿನ ಪತ್ನಿ! ಮೈಲಿಗೆ ಕಳೆದ +ಮೇಲೆ ಕಟಾಂಜನವೊಂದರಿಂದ ಮಾತ್ರ ಪ ಪ್ರತೈ +ಕಿಸಲ್ಬಟ್ಟಿರುವ ಈ ಎರಡು ಕೋಣೆಗಳು ! +ಮಹಾತ್ಮಾ ಹೇಳಿದ ರೀತಿಯಲ್ಲಿ ಎಿಧಿಗಳನ್ನಾ +ಚರಿಸಲು ಇದು ಸ್ವರ್ಗತುಲ್ಯ ಸ್ಥಳವಾಗಿತ್ತು. + +“ ನಾವಿಲ್ಲಿ ನೀವನ್ನುವ ಎಧಿಗಳನ್ನು ಆಚರಿಸ +ಲಾಕೆವು. ಅಮ್ಮನಿಗೆ ಅದೆಂದೂ ಸೇರಿಬಾರದು. +ನಾವು ಚಾಂದೋಡಕ್ಕೆ ಹೋಗೋಣ. ನರ್ಮ +ದೆಯೆ ದಂಡೆಯ ಮೇಲಿರುವ ಒಂದು ಕ್ಷೇತ್ರ + + +ಕಸ್ತೂರಿ, ಫೆಬ್ರುವರಿ ೧೯೬೧ + + +ಸ್ಥಳ ಅದು. ಅಲ್ಲಿ ನಾವಿಳಿದುಕೊಳ್ಳಬಹುದಾ +ದಂಥ ಅನೇಕ ಧರ್ಮಶಾಲೆಗಳಿವೆ. ನಮ್ಮ +ಪುರೋಹಿತರು ಕೂಡ ತುಂಬ ಆತಿಥ್ಫ ಶೀಲ +ಗೃ ಹಸ್ಕ ರು," ಎಂದೆ ನಾನು. + +ನೆ ನೇನು ನನ್ನ ಸಂಗಡ ಬರುತ್ತೀಯಪಷ್ಟೆ 1 +ಮಹಾತ್ಮಾ ಕೇಳಿದಳು, + +"ಹೌದು. ನಾವು ಅಲ್ಲಿ ಕೆಲದಿನಗಳ ವರಿಗೆ +ಇರಬಹುದು. ? + +ಅವಳು ತುಸು ವಿಚಾರ ಮಾಡಿದಳು. +ನನ್ನೊಂದಿಗೆ ಸಂಧಾನ ಮಾಡಿಕೊಳ್ಳ ಬೇಕಾಗಿದ್ದ +ರಿಂದ ಅವಳು ಒಪ್ಪಿದಳು. ಮರುದಿನ ಮಧ್ಯಾಹ್ನ +ಟ್ರೇನಿನಲ್ಲಿ ಅವಳನ್ನು ಚಾಂದೋಡಕ್ಕೆ ಕೆ +ದೊಯ್ಯುವುದಾಗಿ ವಚನವಿತ್ತೆ. + + +ಅವಳು ಹೋದೊಡನೆಯೆ ಅಮ್ಮನ ಬಳಿಗೆ +ಹೋಗಿ ನನ್ನ ಮೂವತ್ತೆರಡು ಲಕ್ಷಣಗಳ +ಎಷಯವನ್ನೆಲ್ಲ ಹೇಳಿದೆ. ಮಹಾತ್ಮಾಳ ಬಗ್ಗೆ +ಅವಳು ತಾಳಿದ್ದ ಗೌರವಾದರಗಳು ನನ್ನನ್ನು +ಎಂಥ ಸಂಕಟಕ್ಕೆ ಸಿಲುಕಿಸಿದವು ಎಂದು ದೂರಿ +ಕೊಂಡೆ. + +ನನ್ನ ಒಳಸಂಚಿನಲ್ಲಿ ಅಮ್ಮ ಆನಂದದಿಂದ +ಸಹಕರಿಸಿದಳು. ಮಹಾತ್ಮಾಳೊಂದಿಗೆ ಊಟಕ್ಕೆ +ಕುಳಿತಾಗ ಚಾಂದೋಡ ಕ್ಷೇತ್ರದ ಮಹಿಮೆ +ಯನ್ನು ನಾವಿಬ್ಬರೂ ಬಣ್ಣಿ ಸಿಯೇ ಬಣ್ಣಿ ಸಿದೆವು. + +ನಮ್ಮ ನಂಬಿಗೆಯ ಆಳಾದ ಮಹಮ್ಮದ ಶಫಿ +ಯನ್ನು "ಇರದು ಮಹಾತ್ಮಾಳ ಏದುರಿನಲ್ಲಿಯೆ +ಚಾಂದೋಡಕ್ಕೆ ಎರಡು ತಿಕೀಟುಗಳನ್ನು +ಕೊಂಡು ತರಲು ಹೇಳಿದೆ. ಆ ಮೇಲೆ ನಾವಿ- +ಬ್ಬರೇ ಇದ್ದಾಗ ಅವನಿಗೆ ಗುಪ್ತವಾಗಿ ಬೇಕೆ +ಸೂಚನೆಗಳನ್ನು ಕೊಟ್ಟಿ. + +ಅಂದಿಡೀ ಎಲ್ಲಿ ಮಹಾತ್ಮಾ ನನ್ನ ಕೋಣೆಗೆ +ನುಗ್ಗುವಳೊ ಎಂದು ಅಂಜಿಕೊಂಡೇ ಇದ್ದೆ. +ಮಧ್ಯಾಹ್ನ ಒಬ್ಬ ಮಿತ್ರನ ಮನೆಗೆ ಹೋಗಿ ರಾತ್ರಿ +ಊಟದ ಹೊತ್ತಾಗುವ ವರೆಗೂ ಅಲ್ಲೇ ಉಳಿದೆ. + + + + + + + + +ಹ +| +"1 +ಆ +1] + + +ಮನೆಗೆ ಬಂದೆ. ಎಲ್ಲರೂ ಒಟ್ಟಿಗೆ ಊಟ +ಮಾಡಿದೆವು. ಮಲಗಲು ಹೋಗುವಾಗ +ಮಹಾತ್ಮಾ “ಭಾಯಿ, ನಾಳೆ ಭೆಟ್ಟಿಯಾಗೋಣ' +ಎಂದಳು, + +ೆ ಅವಶ್ಯ. + +ನಾನು ಮೆಟ್ಟಿಲುಗಳನ್ನೆರುತ್ತಿದ್ದಾಗ ಅವಳು +"ಇಾನುದೊ.. ಮಾರೀಪ್ರೀತಾ” ಹಾಡುತ್ತಿರು +ವುದನ್ನು ಕೇಳಿದೆ. + +ಅದನ್ನು ಹಾಡಬೇಕಾದ ಅಗತ್ಯವಿರಲಿಲ್ಲ. +ಕನ್ಹಯ್ಯನಿಗೆ ಅವನ *ದುರ್ಭಾಗ್ಯದಿಂದ ಎಲ್ಲವೂ +ತಿಳಿದಿ���್ತು. + +ಹೇಳಿಟ್ಟಿದ್ದಂತೆ.. ಮಹಮ್ಮದ ಮುಂಜಾನೆ +ಆರು ಗಂಟಿಗೆ ನನಗಾಗಿ ಗಾಡಿ ತಂದ. ಮಹಾತ್ಮಾ +ಆಗಲೇ ಸ್ನಾನಕ್ಕಾಗಿ ನದಿಗೆ ಹೋಗಿದ್ದಳು. +ನಾನು ಗಾಡಿಯಲ್ಲಿ ಕುಳಿತು ವೇಗವಾಗಿ ಸ್ಟೇಶ- +ಸನ್ನಿಗೆ ಹೊಡೆಯಲು ಹೇಳಿದೆ. + +"ಆದಕೆ ತಾವು ೯-೩೦ ರ ಗಾಡಿಗೆ ಬಡೋ +ದೆಗೆ ಹೋಗುವವರು, ಅವಸರವೇನು? ” ಎಂದ +ಗಾಡಿಯವ. + +ಕೆ ವೇಟಿಂಗ್‌ರೂಮಿನಲ್ಲಿ ಗಾಡಿಗಾಗಿ ಕಾಯು +ತ್ತ ಕೂಡ್ರುವುದೆಂದರೆ ನನಗೆ ಬಲು ಪ್ರೀತಿ,” + +ಮನೆಯಲ್ಲಿರುವ ಧೈರ್ಯ ನನಗಿರಲಿಲ್ಲವೆಂದು +ಅವನಿಗೆ ತಿಳಿದಿರಲಿಲ್ಲ. ನಾನು ಸುರಕ್ಷಿತನಾಗಿ- : +ರಲು ಸಾಧ್ಯವಿಲ್ಲದಷ್ಟು ಒಳ್ಳೆಯ ಲಕ್ಷಣಗಳು +ನನ್ನಲ್ಲಿದ್ದವು. . ೯-೪೫ ಕೈ ಗಾಡಿ ಬಡೋದೆ +ಗೆಂದು ಸ್ಟೇಶನ್‌ ಬಿಟ್ಟಾಗಲೆ ನನ್ನ ಎದೆ ಹಾರು +ವುದು ನಿಂತಿತು. + +೩ + +ಮಹಾತ್ಮಾ ಸ್ನಾನ ಮಾಡಿ ಬಂದವಳು + +ಸಂಧ್ಯಾವಂದನೆ, ಪೂಜೆಗಳನ್ನು ಮುಗಿಸಿದಳು. + + +ಮೂವತ್ತೆರಡು ಲಕ್ಷಣಗಳ ಮಹಿಮೆ + + + + + + +ರ್ನ + + +ಆಮೇಲೆ ಅವಳು ನನ್ನ ಕೋಣೆಗೆ ಹೊರಟಳು. + +ಮುದುಕ ಮಹಮ್ಮದ ಶಫಿ ಅವಳನ್ನು ತಡೆದು +“ ಭಾಯಿ ಬಡೋದೆಗೆ ಹೋಗಿದ್ದಾರೆ. ನಿಮ್ಮನ್ನು +ಚಾಂದೋಡಕ್ಕೆ ಕರೆದೊಯ್ಯಲು ನನಗೆ ಹೇಳಿ +ಹೋಗಿದ್ದಾರೆ * ಎಂದ. + +“ ಆದರೆ ಭಾಯಿ ನನ್ನೊಂದಿಗೆ ಬರುವವರಿದ್ದ +ರಲ್ಲ.” + +" ಹೌದು. ಆದರೆ ಅಗತ್ಯದ ಕೆಲಸಕ್ಕಾಗಿ +ಅವರು ಬಡೋದೆಗೆ ಹೋಗಬೇಕಾಯಿತು.” + +" ಹಾಗಾದರೆ ಅವರು ತಿರುಗಿ ಬರುವ ವರಿಗೆ +ನಾನಿಲ್ಲಿಯೇ ಇರುತ್ತೇನೆ.” + +"ಊಂಹುಂ.'ಭಾಯಿ ಅಪ್ಪಣೆ ಮಾಡಿ ಹೋಗಿ +ದ್ಧಾಕೆ. ನೀವು ಚಾಂದೋಡಕ್ಕೆ ಹೋಗದಿದ್ದರೆ +ಪೋಲೀಸರಿಗೆ ತಿಳಿಸಲು ಹೇಳಿದ್ದಾರೆ. + + +ಆಗ ಮಹಾತ್ಮಾ ಒಪ್ಪಿದಳು. ಎರಡು ಗಂಟಿಗೆ +ಅವಳನ್ನು ಗಾಡಿಯಲ್ಲಿ ಸ್ಟೇಶನ್ನಿಗೆ ಕರೆದೊಯ್ದು +ಅವಳು ಚಾಂದೋಡಕ್ಕೆ ತೆರಳಿದ್ದನ್ನು ಸಂಡು +ಮಹಮ್ಮದ ತಿರುಗಿ ಬಂದ. + +ಮನೆಯಿಂದ ಹೊರಡುವಾಗ ನನ್ನ ಪುಟ್ಟ +ಹೆಂಡತಿಯನ್ನು ಬದಿಗ್ಗೆ, ಕರೆದು ಮಹಾತ್ಮಾ +“ಅತ್ತಿಗೆ ಭಾಯಿ ಬಂದಾಗ ನನ್ನ ಸಂದೇಶ +ವನ್ನು ಅವರಿಗೆ ಮುಚ್ಚಿ ಸು, ನಾವಿಬ್ಬರೂ ಪುನಃ +ಭೆಟ್ಟಿಯಾಗುತ್ತೇವೆ, ಮುಂದಿನ ಜನ್ಮದಲ್ಲಿಯಾ +ದರೂ ಭೆಟ್ಟಿಯಾಗುತ್ತೇವೆ ಎಂದು ತಿಳಿಸು” +ಎಂದಳು. + +ದೇವಕೀ ಕಾಪಾಡಬೇಕು. + +ಅಲ್ಲಿಂದೀಚೆಗೆ ನನ್ನಲ್ಲಿ ಮೂವತ್ತೆರಡಂತಿರಲಿ +ಒಂದೇ ಒಂದು ಒಳ್ಳೇ ಲಕ್ಷಣವೂ ಇರುವುದು +ಬೇಡ ಎಂದು ನನಗನಿಸಿದೆ. ಡಿ + + +ಗೌ +ಉ +ಈ + + + + + +ಗಣ್ಣ ಆಯ ಆರ್ಪ%್‌% ಮೂ ಆಜು ರ್ಯ +ಕ ತು 1 ತ ಶಿ ನ ಜರಿ ಬಾ ನ್‌ ತ್‌ +ಗವಿಯ (ಥಿ ಸಸ “ಕೆ ಹ ಸ 1 +ಕ ಸ್ನ `0ಪ್ರ ಭೆ +ಟ್ಟ ಚ (ೆ ೫. ಹಿ + + + ನಗೆಮಲ್ಲಿಗೆ : + + +| +ತಿ + + +ಹ + + +ಈ ೨೨೪ ರತ ಎ ಫಿ ಫತಾ ಓಂ ೨" + + +ಒಬ್ಬ ನಿರುದ್ಯೋಗಿ ಯುವಕ ಓರ್ವ +ಜಿಪುಣನೊಡನೆ ಒಂದು ಬಾರಿ, “ನಾನು +ನಿಮಗೆ : ಒಂದು ಸಾವಿರ :- ರೂಪಾಯಿ +ಲಾಭದ ಮಾರ್ಗವನ್ನು ಹೇಳಿಕೊಡುತ್ತೇನೆ +ಕೇಳಿ” ಎಂದ. + +ಜಿಪುಣ ಸಂತೋಷದಿಂದ ಆತನನ್ನು +ತಾನು ಕುಳಿತಿದ್ದ ಚಾಪೆಯ ಮೇಲೆ ಕುಳ್ಳಿ +ರಿಸಿ “ಅದು ಹೇಗೆ?” ಎಂದು ಪ್ರಶ್ನಿಸಿದ. + +ಯುವಕ- “ನಿಮಗೊಬ್ಬ ಮದುವೆಯ +ವಯಸ್ಸಿಗ��� ಬಂದ ಮಗಳಿದ್ದಾಳಲ್ಲನೇ?? + +ಜಿಪುಣ- "ಹೌದು. ? + +ಯುವಕ. “ಅವಳ ಮದುವೆಯಲ್ಲಿ +ವರದಕ್ಷಿಣೆ ಕೊಡಲೆಂದು ನೀವು ರೂ. +೫೦೦೦ ತೆಗೆದಿಟ್ಟದ್ದೀರಲ್ಲನೇ?'' + +ಜಿಪುಣ- “ಹೌದು. ಆದರಿಂದ ಏನಾಯಿ +ತೀಗ?” + +ಯುವಕ- “ಜೇಕಾದರೆ ನಾನವಳನ್ನು +ಬರೇ ರೂ. ೪೦೦೦ ಕೈ ಮದುವೆ +ಯಾಗಲು ಸಿದ್ಧನಿದ್ದೇನೆ. ನಿಮಗೆ ಆಗ +ರೂ. ೧೦೦೦ ಲಾಭವಾಗುವುದಲ್ಲನೇ?”? + +ಸಚ್ಚಿದಾನಂದ ಹೆಗಡೆ +3 + +"" ಅಪ್ಪಾ, ನಾನು ನನ್ನ ಮನಸ್ಸಿಗೆ +ಬಂದಂತೆ ಮಾಡುವಷ್ಟು ದೊಡ್ಡ ವನಾಗು +ವುದು ಯಾವಾಗ! '' + +«ಏನೋ, ನನಗೆ ಗೊತ್ತಿಲ್ಲ. ಅಷ್ಟು + + +೪೦ + + +ವಯಸ್ಸು ಇದುವರೆಗೆಯಾರಿಗೂ ಆಗಿಲ್ಲ.” +2 + +ಅಮೇರಿಕಾದಲ್ಲಿ ಒಮ್ಮೆ ನಡೆದ ಕತೆ + +ಯಿದು. ಒಬ್ಬಪಾರ್ಕುಗಳಲ್ಲಿ ಉಪಯೋಗಿ + +ಸುವಂತಹ ಜೆಂಚೊಂದನ್ನು ಕ್ರಯಕ್ಕೆ + + +`ತೆಕ್ಕೊಂಡ. ಮತು ತನ್ನ ಮಿತ್ರನೊಡನೆ + + +ಅದನ್ನು ಹೊತ್ತುಕೊಂಡು ಮುನಸಿಪಾಲಿ. +ಬಯ ಪಾರ್ಕಿನ ಒಂದು ಮೂಲೆಯಲ್ಲರಿಸಿ +ಸ್ವಲ್ಪು ಹೊತ್ತು ಆರಾಮವಾಗಿ ಕುಳಿತು +ಕೊಂಡ. ಒಂದರ್ಧ ಗಂಟಿ ಕಳೆಯಲು ಆ +ದಾರಿಯಾಗಿ ಪೋಲೀಸಿನವರಿಬ್ಬರು ಬರು +ವ್ರದು ಕಾಣಿಸಿತು. ಕೂಡಲೇ ಆತ ತನ್ನ +ಮಿತ್ರನನ್ನೆಜ್ಬಿಸಿದ. ಇಬ್ಬರೂ ಸೇರಿ +ಬೆಂಚನ್ನು ಹೊತ್ತುಕೊಂಡು ಪಾರ್ಕಿನಿಂದ +ಹೊರ ಹೊರಡಲು ಪ್ರಾರಂಭಿಸಿದರು. +ಪೋಲೀಸಿನವರು ಇಬ್ಬರನ್ನೂ ಗದರಿಸಿ +ಸ್ಟೇಶನ್ನಿಗೆ ಕರೆದುಕೊಂಡು ಹೋದರು. +ಅಲ್ಲಿ ಸ್ವಲ್ಪ ಹೊತ್ತು ಜೋರಾಗಿ ವಿಚಾರಣೆ +ನಡೆಯಿತು. ಅದು ವರೆಗೂ ಮಾತಾಡದೆ +ಕುಳಿತಿದ್ದ ಆತ, ಮೆಲ್ಲನೆ ಜೇಜಿನಿಂದ +ಬೆಂಚಂ ಖರೀದಿ ಮಾಡಿದಾಗ ಪಡೆದಿದ್ದ +ರಶೀದಿಯನ್ನು ತೆಗೆದು ಇನ್ಸ್‌ಪೆಕ್ಟರನ +ಮುಂದಿಟ್ಟಿ. ಇನಕ್‌ಸೆಕ್ಟರ್‌ ಪೆಚ್ಚಾಗಿ +ಇಬ್ಬರನ್ನೂ ಹೊರಗೆ ಕಳಿಸಿ ಸೋಲೀಸಿನವ +ರನ್ನು ಗದರಿಸಲು ಪ್ರಾರಂಭಿಸಿದ. ಇದೇ +ರೀತಿ ಹಲವಾರು ಪಾರ್ಕುಗಳಲ್ಲಿ ಆತ ತನ್ನ +ಜೆಂಚನ್ನು ಹೊತ್ತುಕೊಂಡು ಗಲಾಟಿ ನಡೆ +ಸಿದ್ದನಂತೆ. ೨ ಡಿ. ಎನ್‌. ಶಂಕರಭಟ್ಟ +೩ + +«ಹಣಿ ಗಳಿಸಲು ಸಾನಿರಾರು ಮಾರ್ಗಗ +ಳಿರೂ ಅವುಗಳಲ್ಲಿ ಒಂದೇ ಒಂದು +ಮಾತ್ರ ಪ್ರಾಮಾಣಿಕ ಹಾದಿಯಾಗಿರು +ತೃದೆ.'' +"ಹೌದೇನು 1 ಯಾವುದದು?? ” + +"ಹಾಂ! ನಿನಗೆ ಆ ಮಾರ್ಗ ಗೊತ್ತಿಲ್ಲ +ನೆಂದು ನನಗೆ ಖಾತ್ರಿಯಿತ್ತು.'' + + +ಮ ದೃಣ್ಟಯಂದ ನೀಲುಮಾಡಿದ +ಸೆರೋಫೇನ್‌ ಪ್ಯಾಕೆಟನಲ್ಲಿ ದೊರೆಯುತ್ತದೆ + + +ರಟ ಬ್‌ + + + + + + + + + + + + + + +ನ್‌ +ನ + + +ಸ್‌ + + +ಸ + + + + + +4 ಔಷ +ಸಧಗಳಿಂದ ಕೂಡಿದ + + +ರಕ ಹಾ ; +ಅನಾಸಿನ್‌ ಉತ್ತಮವಾಗಿದೆ + + +`` + + +ಮು + + +ಯು + + +ಬು + + +ಸ +ಸು +ಕ +ಹ + + + + + + + +ದ್‌ + + + + + + + + + +ಸಕ್ಕ ತ ಔಷಧದಂತೆ +ವಂ ನಾಲು ಔಷಧಗಳಿಂದ + + + + + +ತ 6 | +| ಸ + + +ಓಸಿ, 2,4। + + +ಬ + + +ಇದುವ ಜೀವ, ಇದು ಜೀವನ + + + + + +ಸಹ್ಯಾದ್ರಿಯ ಕೊಂಕಣಭಾಗದ ತಪ್ಪಲಿ +ನಲ್ಲಿ ಕೊಯನಾ ನದಿ ಯೋಜನೆಯ ಸರ್ವೆ +ಕೆಲಸ ನಡೆದಿತ್ತು. ಆ ಕೆಲಸಕ್ಕೆ ಕೂಲಿಗಳ +ಅಭಾವ ಬಹಳವಾಗಿ ಶ*ೆಲಸ ನಿಲ್ಲುವ +ಸ್ಥಿತಿಗೆ ಬಂದಿತು. ನಾವು ಕೂಲಿಗಳನ್ನು +ಹುಡುಕಿಕೊಂಡು ಉರಿ ಬಿಸಿಲಿನಲ್ಟಿ ಎರಡು +ಮೂರು ಹಳ್ಳಿಗಳಿಗೆತಿರುಗಿದೆವು.ಏಳೆಂಟು +ಮೈಲು ಸ���ತ್ತಿದರೂ ಒಬ್ಬ ಕೂಲಿಯೂ +ಸಿಕ್ಕಲಿಲ್ಲ. ಐನೂರು- ಆರು ನೂರು ಅಡಿ +ಎತ್ತರದ ಬೆಟ್ಟಿದ ಮೇಲೆ ಒಂದು ಗೊಲ್ಲರ +ಹಳ್ಳಿ ಇತ್ತು. ಅಲ್ಲಿಗಾದರೂ ಹೋಗಿ +ನೋಡಿಕೊಂಡು ಬರೋಣವೆಂದು ನಾವು +ನಾಲ್ಕೈದು ಜನ ಉರಿಬಿಸಿಲಿನಲ್ಲಿ ಬೆಟ್ಟ +ವನ್ನು ಹತ್ತಿದೆವು. ಸ್ವಲ್ಪ ದೂರದಲ್ಲೆ +ಒಂದು ಮರದ ಕಳಗೆ ಒಬ್ಬ ಮನುಷ್ಯ +ಕುಳಿತಿದ್ದುದನ್ನು ನೋಡಿದೆವು. ನಮಗೆ +ಬೆಟ್ಟ ಹತ್ತಿದ ಆಯಾಸ ಮರೆತು ಮರು +ಭೂಮಿಯಲ್ಲಿ ನೀರು ಕಾಣಿಸಿದ ಹಾಗಾ +ಯಿತು. ನಾವು ಆ ಮನುಷ್ಯನತ್ತ ಧಾನಿ +ಸಿದೆವು. ಅನನು ನಮ್ಮನ್ನು ನೋಡಿ “ಕುಳಿ +ತುಕೊಳ್ಳಿ, ಜಿಸಿಲು ಹೆಚ್ಚಾಗಿದೆ. ತಮಗೆ +ಏನು ಬೇಕಾಗಿತ್ತು?” ಎಂದು ಆದರದಿಂದ +ಕೇಳಿದ. +ಕೆಲಸಕ್ಕೆ ಬಾ, ಬೆಳಿಗ್ಗೆಯಿಂದ ಮಧ್ಯಾಹ್ನ +ಒಂದು ಗಂಟಿಯ ವರೆಗೆ ಮಾತ್ರ ಕೆಲಸಕ್ಕೆ +ಒಂದೂವರೆ ರೂಪಾಯಿ ಸಂಬಳ ಕೊಡು +ತ್ತೇವೆ? ಎಂದೆವು. ಅವನನು ಶಾಂತವಾಗಿ +«ಜಿಲಸ ಏಕೆ ಮಾಡಬೇಕು? ಮತ್ತು ಹಣಿ +ವೇಕೆಬೇಕು?? ಎಂದು ಕೇಳಿದ. ನಾವು + + +ನಾವು ಆತುರದಿಂದ “ನನ್ನ್ಮ + + +೪೨ + + + + + +ಅವಾಕ್ಕಾಗಿ ಡೆ ಜೀವನೋಪಾಯಕ್ಕೆ ಹಣ +ಬೇಡವೇ??? ಎಂದು ಕೇಳಿದೆವು. ಅನನು +ಅಲ್ಲೇ ಸಮೀಪದಲ್ಲಿ ಮೇಯುತ್ತಿದ್ದ +ಮೇಕೆಯನ್ನು ತೋರಿಸಿ “ಇದು ದಿನಾಲೂ +ಹಾಲು ಕೊಡುತ್ತದೆ. ಅದೇ ನನ್ನ ಆಹಾರ. +ಯಾವಾಗ ಈ ಎರಡು ತುಂಡು ಬಟ್ಟೆ ಹರಿ +ಯುತ್ತದೋ ಅಥವಾ ಯಾವಾಗ ಈ +ಮೇಕೆ ಹಾಲನ್ನು ಕೊಡುವುದಿಲ್ಲವೋ +ಮತ್ತು ಯಾವಾಗ ನಾನು ಬೇರೆ ಮೇಕೆ +ಯನ್ನು ಕೊಂಡುಕೊಳ್ಳಬೇಕಾಗುತ್ತದೋ +ಆಗ ಒಂದು ನಾಲ್ಕು ದಿವಸ ಕೆಲಸ +ಮಾಡುತ್ತೇನೆ? ಎಂದು ಹೇಳಿ ಸಹ್ಯಾ- +ದ್ರಿಯ ನೈಸರ್ಗಿಕ ದೃಶ್ಯಗಳತ್ತ ಕಣ್ಣು +ಹೊರಳಿಸಿದ. ನಾವು ಆಶ್ಚರ್ಯ ನಿರಾಶೆ +ಗಳಿಂದ ಹಿಂತಿರುಗಿದೆವು. + + +_ ಎಚ್‌. ಬಿ. ಎಸ್‌, ಮೂರ್ತಿ + + +ಪೋಲೀಸು ಇಲಾಖೆಯಲ್ಲಿ ಕಾನ್‌- +ಸ್ಟೇಬಲ್‌ಗಳಿಗೆಲ್ಲ ಮೇಲಧಿಕಾರಿಗಳ +ನಂಬುಗೆಯನ್ನು ಪಡೆಯುವುದೆಂದರೆ + + +ಬಹಳ ಹೆನ್ಮೊ. ನಾನು ಸಬ್‌ ಇನ್ಸ್‌ಪೆಕ್ಟರ್‌ + + +ಆಗಿದ್ದಾಗ ನಡೆದ ಒಂದು ಘಟನೆಯನ್ನು + + +ನಾನಿಂದೂ ಮರೆಯುವಂತಿಲ್ಲ. ನನ್ನ ಕ್ಟ + + +ಕೆಳಗೆ ೨೪ ಮಂದಿ ಕಾನ"ಸ್ಪೇಬಲ್‌ಗಳಿ +ದ್ವರು. ಅವರೆಲ್ಲರೂ ಅಸ್ಟೆ-ನಾನೇನಾದರೂ +ಮಹತ್ವದ ಕೆಲಸವನ್ನು ಅವರಿಗೆ ವಹಿಸಿ +ಬಿಟ್ಟರೆ ಸರಿ, ಬಲೂನಿನಂತಾಗಿ ಜಿಡು +ತ್ತಿದ್ದರು. + +ಒಂದು ದಿನ ನನ್ನ ಗೆಳೆಯನಿಂದ ನಾ. + + +ಗ + + +ಡೆ + + +ತೆ + + + + + +ಇದುವೆ ಜೀವ, + + +ರಾಜಣ್ಣನವರು ಬರೆದ “ವಜ್ರದುಂಗುರ?” +ಕಾದಂಬರಿಯನ್ನು ಮನೆಗೆ ಓದಲು +ತೆಗೆದುಕೊಂಡು ಹೋಗಿದ್ದೆ. ಅವನು +ಅದನ್ನು ಒಂದು ದಿನದ ಮಟ್ಟಿಗೆ ಮಾತ್ರ + + +ನನಗೆ ಕೊಟ್ಟಿದ್ದ. ಏನೋ ಮರುದಿನ +"ಡ್ಯೂಟ'ಗೆ ಹಾಜರಾಗಲು ಹೋದಾಗ + + +ಪುಸ್ತಕ ತೆಗೆದುಕೊಂಡುಹೋಗಲು ಮರೆ +ತಿದ್ದೆ. ನನ್ಗ ಗೆಳೆಯ ಪುಸ್ತಕಕ್ಕಾಗಿ ನನ್ನನ್ನು +ಹುಡುಕಿಕೊಂಡು ಸ್ವೇಶನ್ನಿಗೇ ಬಂದ. +ಆದುದರಿಂದ ಒಬ್ಬ ಕಾನ್‌ಸ್ಟೇಬಲ*ನನ್ನು +ಕರೆದು ಮನೆಯಿಂದ ವಜ್ರದುಂಗುರವನ್ನು +ತರುವಂತೆ ಹೇಳಿದೆ. ಅವನು ಹಿಗ್ಗಿ +ಹೋದ. “ವಜ್ರದುಂಗುರದಂತಹ ಮಹ +ತ್ವದ ವ��್ತುವನ್ನು ನನ್ನಲ್ಲಿ ತರಹೇಳಿದರಲ್ಲ?” +ಎಂದವನಿಗೆ ಸಂತೋಷ. ಅವನು ಅದೇ +ಉಜ್ಬಿನಿಂದ ನೆಟ್ಟಗೆ ನನ್ನ ಮನೆಗೆ ಹೋಗಿ +ನನ್ನವಳನ್ನು ಕರೆದು , ಬಹು ಮೆಲ್ಲಗೆ, +“ವಜ್ರದುಂಗುರ ಜೇಕಂತಮ್ಮ? ಎಂದು +ಬಹಳ ಗುಟ್ಟಿನ ನಿಷಯವನ್ನು ಹೇಳುವ +ನನಂತೆ ಹೇಳಿದನಂತೆ. ಪಾಪ! ಓದು ಬರಹ +ಬಾರದ ಅವಳಿಗೇನು ಗೊತ್ತು ಪುಸ್ತಕದ +ಕತೆ! ಆದರೆ ಅವಳಲ್ಲ ವಜ್ರದುಂಗುರವಾ +ದರೋ ಎಲ್ಲಿ? ಕಡೆಗೆ ನನ್ನ ಮಗಳು +ನಿಚಾರಿಸಿ, “ವಜ್ರದುಂಗುರ? ಪುಸ್ತಕ +ನನ್ನು ಕೊಟ್ಟಾಗ ಮಾತ್ರ ಅವನ ಉತ್ಸಾಹ +ರುುರ್ರನೆ ಇಳಿಯಿತಂತೆ. + +ಎಮನುರಲೈ, ಮೈ ಸೂರು + + +ನ +ಪಾಪ, + + +೧೯೪೦ ರಲ್ಲಿ ನಮ್ಮೂರಿನ ಶಾಲೆಗೆ ಓರ್ವ +ಹೊಸ ಅಧ್ಯಾಪಕರು ಬಂದರು. ಅವರು +ನಿತ್ಯ ಸಾಯಂಕಾಲ ಮನೆಗೆ ಹೋಗುವವ + + +ಇದು ಜೀವನ ತ್ತಿ + + +ರಾದರೂ ಮಧ್ಯಾಹೃ್ಯದ ಊಟಕ್ಕೆ ಶಾಲೆಯ +ಹತ್ತಿರದ ಒಬ್ಬರ ಮನೆಯಲ್ಲಿ ವೃವಸ್ಥೆ +ಮಾಡಿಕೊಂಡರು. ಅವರು ಕ್ಲೆಷ್ಟ ಶಬ್ದ +ಗಳನ್ನು ಪಯೋಗಿಸಿ ಗಂಭೀರವಾಗಿ ವಾತ +ನಾಡುವ ಪ್ರಕೃತಿಯವರು. ಪ್ರಥಮ +ದಿವಸ ಮಧ್ಯಾಹ್ನ ಊಟಕ್ಕೆ ಕುಳಿತಾಗ, +ಆ ಮನೆಯ ಹೆಂಗಸು, ಊಟ ಬಡಿಸಿದ +ನಂತರ ಔಪಚಾರಿಕವಾಗಿ “ ಮಾಸ್ಟ್ರೈ +ನಮ್ಮಲ್ಲಿ ನಿಶೇಷದ ಅಡಿಗೆಯಿಲ್ಲ; ನಿಮಗೆ +ಊಟ ರುಚಿಯಾಯಿತೋ ಇಲ್ಲವೋ! +ಎಂದರು. ಅದಕ್ಕೆ ಮಾಸ್ತರು ಗಂಭೀರ +ವಾಗಿ “ ಏನಿಲ್ಲ, ಊಟ ಪರಿಷ್ಕ್ಯಾರವಾಗಿದೆ? +ಅಂತ ಹೇಳಿ ಶಾಲೆಗೆ ಹೋದರು. +ಮಾರನೆಯ ದಿನ ಉಪಾಧ್ಯಾಯರು +ಊಟಕ್ಕೆ ಕುಳಿತಾಗ ಅವರಿಗೆ ಹಾಕಿದ +ಪದಾರ್ಥಗಳೆಲ್ಲಾ ಬಹಳ ಸಪ್ಪೆಯಾಗಿ +ದವು... ಹೊಸಬರಾದ ಅವರು ಊಟ +ವನ್ನು ದೂಹಿಸದೆ ಹೇಗೋ ಕಷ ಪಟ್ಟು +ಉಣ್ಣುತ್ತಿದ್ದರು. ಆಗ ಮನೆಯೊಡತಿ ಬಂದು +ಲ ಮಾಸ್ಟ್ರೈ ನಿನ್ಗೆ ನೀವು ಊಟ ಬಹಳ +ಖಾರವಾಗಿದೆ ಅಂದಿದ್ದಿರಿ. ಆದಕ್ಕೆ ಇವತ್ತು +ಕೊಂಚ ಖಾರ ಕಡಿಮೆ ಹಾಕಿದ್ದೇನೆ. +ಇವತ್ತು ನಿಮಗೆ ಸರಿಯಾಗಿರ ಬಹುದು. +ಅಲ್ಲನೆ?'' ಎಂದು ಕೇಳಿದರು. 'ಕೂಡಲೆ +ಉಪಾಧ್ಯಾಯರಿಗೆ ಜ್ಞಾನೋದಯವಾ + + +ಯಿತು: ತಾವಿಂದು ಉಣ್ಣುತ್ತಿರುವ ಸಪ್ಪೆ +ಊಟವು ತಮ್ಮ ಭಾಷಾ ಪ್ರವೀಣತೆಯ +ಫಲವೆಂದು. ಅಂದಿನಿಂದ ಉಪಾಧ್ಯಾಯರ + + +ಪಾಂಡಿತ್ಯಪ್ರದರ್ಶನ ಶಾಲೆಯಿಂದ ಹೊರಗೆ +ಕಾಣಲಿಲ್ಲ. + + +ಎಚ, ಶಿವಾನಂದ ಹಂದೆ + + + + + +ಇದು ನಿಜವಾಗಿ ಒಂದೇ ರೋಗವಲ್ಲ-- +ಹಲವು ರೋಗಗಳು + + +ರಕ್ತದ ಒತಡ: + + +ರಕ್ತದ ಒತ್ತಡ ಎಂದರೇನು? + +ರಕ್ತದ ಒತ್ತಡ ಎನ್ನುವುದಕ್ಕಿಂತ ಇದನ್ನು +ರಕ್ತದ ಅತಿ ಒತ್ತಡ ಎನ್ನುವುದು ಸರಿಯಾ +ದೀತು. ರಕ್ತವು ಹೈ ದಯದ "ಕುಗ್ಗು ವ ಹಿಗ್ಗು ವ +ಪಂಪಿನಂಥ ಕ್ರಿ 1 ನಮ್ಮ "ಶುದ್ಧ ರಕ್ತ +ನಾಳಗಳಲ್ಲಿ ಬತ್ತ ಲೃಟ್ಟು ಚಲಿಸುತ್ತ ದೆ. "ಫೃದ- +ಯವು ಕುಗ್ಗಿ ರಕ್ತವನ್ನು ತಳ್ಳಿ ದಾಗ ನಾಳಗಳಲ್ಲಿ +ಒತ್ತಡ ಸ ಲ್ಪ ಹೆಚ್ಚು ತ್ತ್ತ ನೆ ಮುತ್ತು ಹೃದಯವು +ಓಗಿ “ವಶ್ಯ ೦ತಿ” ತೆಗೆದುಕೊಳ್ಳು. ವಾಗ ಒತ್ತಡ +ತುಸು ಕಡಿಮೆಯಾಗುತ್ತದೆ... ತೊದಲಿನದಕ್ಕೆ +ಸಿಸ್ಟ್ರೋಲಿಕ್‌ ಒತ್ತಡ ಮತ್ತು ಎರಡನೆಯದಕ್ಕೆ +ಡಾಯಸ್ಟೊ ೇಲಿಕ್‌ ಒತ್ತಡ ಎಂದು ಹೆಸರು. +ಇದನ್ನು ಅಳೆಯಲು ಬತ್ತಡ ಮಾಪಕ ಉಪಕ +ರಣವಿದೆ. ರಕ್ತದ ಒತ್ತಡದ ಅಂಕೆಗಳು ಈ +ಉಪಕರಣದಲ್ಲಿ ಪಾದರಸ ಎಷ್ಟು ಮಿಲಿಮಿಟಿರ್‌ +ಎತ್ತ ರಕ್ಕೆ ತಳ್ಳಲ್ಪಡುವುದು ಎಂಬುದನ್ನು ತೋರಿ +ಸುತ್ತ ತಃ + +ಸಾಮಾನ್ಯ ವಾಗಿ ನಿರೋಗಿ ಮನುಷ್ಯ ನರಕ್ಕದ +ಒತ್ತ ಡ ಸಿಸ್ಟೋಲಿಕ್‌ ೧೨೦ ಸ ಡಾಯ +ಸ್ಟೊ ಲಿಕ್‌ ೮೦ ಇರಬೇಕೆಂದು ಲೆಕ್ಕ, (ಇದನ್ನು +೧೨೦/೮೦ ಎಂದು ಬರೆಯುತ್ತಾರೆ.) ವು +ಇದಕ್ಕಿ ತ ಬಹಳ ಹೆಚ್ಚು ಅಂಕೆಗಳನ್ನು ತೋರಿ + + +ಹೂಸ ಶೋಧಗಳು + + +ಸಿದರೆ ಅದನ್ನು “ರಕ್ತದ ಅತಿ ಒತ್ತಡ" ಅಥವಾ +ಕೇವಲ“ ರಕ್ತ ದ ಒತ್ತ ಡ” ಎನ್ನು ವ್ರದು ರೂಢಿ. + +ಆದರೆ ನಾವು "ಉತ್ತ ಗಗ ಅಥವಾ ಬಲ +ವಾದ ಚಟುವಟಿಕೆಯಲ್ಲಿದ್ದಾಗ ರಕ್ತದ ಒತ್ತಡ +ತಾತ್ಕಾಲಿಕವಾಗಿ ಹೆಚ್ಚುತ್ತದೆಂಬುದನ್ನು ಮರೆ +ಯಬಾರದು. ಆದ್ದರಿಂದ ಯಾವಾಗಾದರಕೊಮ್ಮೆ +೧೪೦೯೫ ಒತ್ತಡ ಕಂಡುಬಂದರೆ ಅದು ರಕ್ತದ +ಒತ್ತಡವಲ್ಲ. ಬದಲಿಗೆ ವರ್ಷದುದ್ದಕ್ಕೂ ೧೬೦೯೦ +ಅಥವಾ ೧೬೦/೧೦೦ ಒತ್ತಡ ಕಾಣಿಸಿಕೊಂಡರೆ +ನಿಮಗೆ ಬಹುಶಃ ರಕ್ತದ ಒತ್ತಡ ರೋಗ ಪ್ರಾರಂ +ಭವಾಗಿದೆಯೆಂದು ಡಾಕ್ಟರರು ಎಣಿಸುತ್ತಾರೆ. + + +ರಕ್ತದ ಒತ್ತಡದ ಅಪಾಯಕರ ಮಟ್ಟಿ +ಯಾವುದು? + +ನಿಗದಿಯಾಗಿ ಹೇಳಲು ಬಾರದು. ಇದು ಅವ- +ರವರ ಪ್ರಕೃತಿಯನ್ನು ಅವಲಂಬಿಸಿದ ಮಾತು. +ರಕ್ತದ ಒತ್ತಡ ಕೋಗವನ್ನು ಅಂಕೆಗಳಿಂದ ಅಳೆ +ಯದೆ ' ಅದು ಶರೀರದ ರಕ್ತವಾಹಿನಿಗಳಿಗೆ +ಉಂಟುಮಾಡುವ ಧಕ್ಕೆಯಿಂದ ಅಳೆಯಬೇಕಾ +ಗುತ್ತದೆ. ಕೆಲವರು, ವಿಶೇಷವಾಗಿ ಮುಟ್ಟು +ನಿಂತ ಹೆಂಗಸರು, ೧೮೦ ರಷ್ಟು ಹೆಚ್ಚು ಒತ್ತಡ +ಎದ್ದ ರೂ ಯಾವ ಕಷ್ಟವೂ ಇಲ್ಲದೆ ೭೦-೮೦ + + +ಆಸಾಯ್‌ ಡೈಜೆಸ್ಟ್‌ *. ಮತ್ತು *ಟುಡೇಸ್‌ ಹೆಲ್ಮ್‌* ಆಧಾರದಿಂದ + + +೪೪ + + +ಇಂಡ +ತಿ + + +ಖಿ + + +ರಕ್ತದ ಒತ್ತಡ: ಹೊಸ ಶೋಧಗಳು ೪೫ + + +ವರ್ಷ ಬಾಳುವುದುಂಟು. + +ಉಳಿದವರಿಗೆ ರಕ್ತದ ಒತ್ತಡದಿಂದ ಸಾವ +ಕಾಶವಾಗಿ ರಕ್ತವಾಹಿನಿಗಳಿಗೆ ಧಕ್ಕೆ ಹೆಚ್ಚಾಗಿ +ಆಯುಷ್ಯ ಕ್ಷೀಣವಾಗುತ್ತದೆ. ಇದಕ್ಕೆ “ ಹಳೇ +ಕ್ರಾನಿಕ್‌) ರಕ್ತದ ಒತ್ತಡ” ಎನ್ನುತ್ತಾರೆ. +ಅವರು ಕೊನೆಗೆ ಮಿದುಳಿನಲ್ಲೋ ಹೃದಯ.ದಲ್ಲೊ +ರಕ್ತದ ಗಟ್ಟಿ ಸಿಕ್ಕಿಕೊಂಡು ಇಲ್ಲವೆ ರಕ್ತಸ್ರಾವ +ವಾಗಿ ಸಾಯುತ್ತಾರೆ. + +ಇನ್ನು ಕೆಲವರಿಗೆ ಮೂತ್ರ ಪಿಂಡಗಳು ಕೆಟ್ಟು +ಅಥವಾ ಹೃದಯ ದುರ್ಬಲವಾಗಿ ಅವು ಕೊನೆಗೆ +ಕೇಲಸ ಮಾಡಲಾರದೆ ನಿಂತುಹೋಗುವುದರಿಂದ +ಮರಣವೊದಗಬಹುದು. + +ಇನ್ನೊಂದು ತರಹದ ರಕ್ತದ ಒತ್ತಡದಲ್ಲಿ +೪೦-೫೦ ವಯಸ್ಸಿನೊಳಗೇ ರೋಗ ರಭಸದಿಂದ +ಮುಂದೊತ್ತಿ ಒತ್ತಡ ೨೦೦, ೨೫೦, ೩೦೦ರ +ವರಿಗೂ ಏರಿಕೆಲ ವಾರ ಅಥವಾ ತಿಂಗಳುಗಳ +ಅವಧಿಯಲ್ಲೆ ಕೋಗಿಯನ್ನು ಕೊಲ್ಲಬಹುದು +ಇಲ್ಲವೆ ಯಾವ ಕೆಲಸಕ್ಕೂ ಬಾರದಂತೆ ಮಾಡಿ +ಬಿಡಬಹುದು. ಇದಕ್ಕೆ “ಉಗ್ರ ರಕ್ತದ ಒತ್ತಡ” +ಐಂದು ಹೆಸರು. + + +ರಕ್ತದ ಒತ್ತಡಕ್ಕೆ ಕಾರಣವೇನು? + + +ಹಲವು ಕಾರಣಗಳಿವೆ. ತೀರ ಈಚೆಗಿನ +ಸಂಶೋಧನೆಗಳ ಫಲವಾಗಿ ಕೋಗವಿಜ್ಞಾ ನಿಗಳು +ಈಗ ರಕ್ತದ ಒತ್ತಡವು ನಿಜವಾಗಿ "ದೆ +ರೋಗವಲ್ಲ, ಹಲವು ರೋಗಗಳು ಎಂದು ನಂಬ +ತೊಡಗಿದ್ದಾರೆ. + +ಅವರು “6ಕ್ತದ ಒತ್ತ ಡದ ಕಾರಣಗಳನ್ನು +ನಾಲ್ಕು ಪ್ರಮುಖ ವಿಭಾಗಗಳಾಗಿ ಮಾಡಿದ್ದಾ ಕ + +೧. "ಹತ್‌. ಧಮನಿಗಳಿಗೆ ಸಂಬಂಧಿಸಿದ್ದು. +ಉದಾ - "ಮಹಾಪಧಮನಿ ( ಎಯಾರ್ಟ ಯಲ್ಲಿ +ತಡೆಯುಂಟಾಗುವುದು. + +೨. ಗ್ರಂಥಿಗಳಿಗೆ ಸ ಸಂಬಂಧಿಸಿದ್ದು. ಉದಾ- +“ಆಡ್ರೆನಾಲ್‌ ಗ್ರಂಥಿಯಲ್ಲಿ ವ್ರಣಗಳಾಗುವುದು. + + +೩. ನರವಿಕಾರಕ್ಕೆ ಸಂಬಂಧಿಸಿದ್ದು. +ಲ ಮೂತ್ರಪಿಂಡಗಳ ದೋಷಕ್ಕೆ ಸಂಬಂಧಿ +ಸಿದ್ದು. + + +ಮೂತ್ರಪಿಂಡಗಳ ವಿಕಾರವು “ ಉಗ್ರ? +ರಕ್ತದ ಒತ್ತಡದಲ್ಲಿ ದೊಡ್ಡ ಪಾತ್ರ ವಹಿಸು +ತ್ತದೆಂಬುದು ನಿಜವೆ? + +ಹೌದು. ಈಚಿಗಿನ ಸಂತೋಧನೆಗಳು + + +ಮತ್ತಾವ ಕಾರಣಕ್ಕಿಂತಲೂ ಮೂತ್ರಪಿಂಡ +ವಿಕಾರಗಳು ಹೆಚ್ಚು ರಕ್ತದ ಒತ್ತಡ ಪ್ರಕರಣ + + +ಗಳಿಗೆ ಕಾರಣವಾಗಿವೆಯೆಂಬುದಕ್ಕೆ ಪುಷ್ಟ +ಕೊಟ್ಟಿವೆ. ಚಿಕಾಗೋನಲ್ಲಿ ಉಗ್ರ ರಕ್ತದ + + +ಒತ್ತಡದಿಂದ ಸತ್ತ ೨೯ರಿಂದ ೭೮ ವರೆಗಿನ ವಯ +ಸ್ಸಿನ ೩೫ ರೋಗಿಗಳ ಮರಣೋತ್ತರ ಪರೀಕ್ಷೆ + + +ಮಾಡಿದಾಗ ಅವರಲ್ಲಿ ಪ್ರತಿಯೊಬ್ಬನಿಗೂ +ಒಂದಲ್ಲ ಒಂದು ಬಗೆಯ, ಕೆಲ ವೇಳೆ ಹಲವು +ಬಗೆಯ, ಮೂತ್ರಪಿಂಡ ರೋಗಗಳಿದ್ದದ್ದು +ಸಿದ್ಧ ವಾಯಿತು. ಅವು ನಾನಾ ಪ್ರಕಾರದ + + +ರೋಗಾಣುಗಳಿಂದ ಉಂಟಾದ ವಿಕಾರಗಳೇ +ಆಗಿದ್ದವು. ರೋಗಾಣುಗಳು ಅಲ್ಲಿ ಹೇಗೆ ತಲು +ವಿದವೆಂದು ತಿಳಿದಿಲ್ಲ ರಕ್ತದ. ಮೂಲಕ +ಹೋಗಿರಬಹುದು ಅಥವಾ ಮೂತ್ರಾಂಗಗಳ +ಮೂಲಕ ಸಾಗಿರಬಹುದು; ಗಂಟಲಿನ ಬಾಕ್ಸಿಲಿ +ನಲ್ಲಿ ಸೇರಿಕೊಂಡ ಕೋಗಾಣುಗಳು ಕೂಡ +ಅಲ್ಲಿಗೆ ತಲುಪಿರಬಹುದು. + +"ಮೂತ್ರಪಿಂಡಗಳಲ್ಲಿ ರಕ್ತದ ಒತ ತೃಡವನ್ನು +ಹೆಚ್ಚಿಸ ಸಲು ಪ್ರೇರಣೆ. ಕೊಡುವ ಗು +ಟ್‌ ಎಂಬ ಪದಾರ್ಥವನ್ನು ರಕ್ತದಲ್ಲಿ +ಹುಟ್ಟುವಂತೆ. ಮಾಡುವ ಜು ಎಂಜೈ ಮು +ಗು ಹುಟ್ಟು ತ್ತದೆಂದು ಸಾಟಿ +ನಂಬಿದ್ದಾರೆ. ಆಂಜಯೋಟಿತ್ಸಿ ನನ್ನು ಮನು- +ಷ್ಕ ರಿಗೆ ಇಂಜಕ್ಕ ನ್‌ ಕೊಟ್ಟಾ ಚ ರಕ್ತ ದ ಒತ್ತಡ +ಪ್ರ ಚಂಡವಾಗಿ 'ಏರುತ್ತ ದೆ. ಸಾಮಾನ್ಯವಾಗಿ. ದ +ಪೆರಾರ್ಥವನ್ನು ನಾಶಮಾಡುವ ಶಕ್ತಿಯೂ + + +೪೬ ಕಸ್ತೂರಿ, ಫೆಬ್ರುವರಿ ೧೯೬೧ + + +ಮೂತ್ರ ಪಿಂಡಕ್ಕೆ ಇದೆ... ಆದಕಿ ರುಗ್ಗೆ ವಾದ +ಮೂತ ್ರಪಿಂಡವು ಈ ಶಕ _ಯನ್ನು ಹೇಗೋ ಘೆ +ದುಕೊಳ್ಳು ತ್ತಿರಬೇಕೆಂದೂ ಆದ್ದರಿಂದ ರಕ್ತದ +ಒತ್ತಡ ಏರುತ್ತದೆಂದೂ ಊಹಿಸಿದ್ದಾಕೆ. + + +ರಕ್ತದ ಒತ್ತಡದಲ್ಲಿ ಅನುವಂಶಿಕತೆಯ +ಪಾತ್ರವೇನು? + +ಸ್ವಲ್ಪವಾದರೂ ಪಾತ್ರವಿದ್ವಂತೆ ಕಾಣುತ್ತದೆ. +ಲಂಡನ್ನಿನ ೩೦೦ ಬಸ್‌ ಡ್ರೈವರರ ರಕ್ತದ +ಒತ್ತಡವನ್ನೂ ಅವರ ಪೂರ್ವಜರ ಚರಿತ್ರೆ +ಯನ್ನೂ ಪರಿಶೀಲಿಸಿದಾಗ ರಕ್ತೆದ ಒತ್ತಡವಿಲ್ಲ +ದವರ ತಂದೆ ತಾಯಿಗಳು ೬೫ ಅಥವಾ ಅದಕ್ಕೂ +ಹೆಚ್ಚು ಬದುಕಿದ ದೀರ್ಫಾಯುಷಿಗಳಾಗಿದ್ದ +ಕೆಂದೂ ರಕ್ತದ ಒತ್ತ ಡದಿಂದ ಬಳಲುವವರ +ತಂದೆ ತಾಯಿಗಳಲೊ ಬ್ಬರಾದರೂ ೪೦ ರಿಂದ +೬೪ ನೇ ವಯಸ್ಸಿ ನೊಳಗೆ ಸತ್ತಿದ್ದ ರಿಂದೂ ಕಂಡು +ಬಂತು. ಆದ್ದ ಗಸಿ ರಕ್ತದ ಬತ್ತ ಡದ ಪ್ರಶ್ನೆ +ಯನ್ನು ಬಿಡಿಸುವಾಗ "ದು ಡಾಕ್ಟ ಗ +ರೋಗಿಯ ಇತಿಹಾಸದೊಡನೆ ಅವನ ರ್ಜಜಕ +ಇತಿಹಾಸವನ್ನೂ ವಿಚಾರಿಸಿಕೊಳ್ಳೆ ಬೇಕಾಗು- + + +ವುದು. + + +ಇಂದಿನ ಜೀವನದ ಚಿಂತ��.ಕಾತರಗಳ ಒತ್ತ +ಡನೇ ಇಂದು ಹಿಂದಿಗಿಂತ ಹೆಚ್ಚು ರಕ್ತದ +ಒತ್ತಡದ ರೋಗಿಗಳುಂಬಾಗಲು ಕಾರಣ +ನೆಂಬುದು ನಿಜವೆ? + + +ಚಿಂತೆ ಕಾತರಗಳ ಒತ್ತಡವು ರೋಗವಿದ್ದಲ್ಲಿ +ಅದು ಉಲ್ಭಣಿಸಲು ಕಾರಣವಾಗುವುದು ನಿಜ. +ಆದರೂ ರೋಗಿಗಳ ಸಂಖ್ಯೆ ಹೆಚ್ಚಾಗಲು +ಅದೇ ಕಾರಣವೆಂಬ ನಂಬಿಕೆಗೆ ಆಧಾರವಿಲ್ಲ. +ಆಯಾ ಕಾಲದ ಜನರಿಗೆ ಅಂದಂದಿನ ಜೀವನದ +ಒತ ಡಗಳು ಇದ್ದೇ ಇದ್ದವೆಂದು ಕ್ಲೀವ್‌ಲ್ಯಾಂಡ್‌ +ತ ನಿಕಲ್‌ ಫೌಂಡೇಶನ್ನಿನ ಡಾ. ಅರ್ವಿನ್‌ +ಪೇಜರು ನಮ್ಮ ಗಮನಕ್ಕೆ ತಂದುಕೊಟ್ಟಿದ್ದಾರೆ. + + +3 + + +ಆದರೆ ಒತ್ತಡವೆಂಬುದು ಬಲು ಅಸ್ಪಷ್ಟ ಶಬ್ದ +ಒಬ್ಬ ರಿಗೆ ಒತ್ತಡವಾಗಿದು ದನ್ನು ಇನ್ನೂ ಬ್ಬರು +| ತೆಗೆದುಕೊಳ್ಳ ಗ ಆದ್ದ. ೫ +ಇಲ್ಲಿಯೂ ಅವನವನ ಪ್ರ ಕೃ ತಿಯ ಮುಖ್ಯ. +ಅಂದಾಕ್ಷಣ ಚಿಂತೆ ತಾತಿಕಗಳು ಯಾರಿಗಾ +ದರೂ ಹಿತವುಂಟುಮಾಡುತ್ತವೆಂದು ಯಾರೂ +ತಿಳಿದುಕೊಳ್ಳಬಾರದು. + + +ಸುಲಭವಾಗಿ ಉದ್ವೇಗಗೊಳ್ಳುವ ಮತ್ತು +ಅತಿಶಯ ಚಟುವಬಕೆಯುಳ್ಳ ಜನರು +ರಕ್ತದ ಒತ್ತಡಕ್ಕೆ ಹೆಚ್ಚು ತುತ್ತಾಗುವ +ರೆಂಬುದು ನಿಜವೆ? + + +ಡಾ. ಪೇಜರ ಅಭಿಪ್ರಾಯದಲ್ಲಿ ಇಂದೂ +ಸಂದಿಗ್ಧ ವಾದದ್ದೆ(. ಅನೇಕ (೫1/43 +ಮತ್ತು ಅತಿರೇಕ ಕಿ ಕ್ರಿಯಾಶೀಲ ಜನರು ರಕ್ತದ +ಒತ್ತ ಡಕ್ಕೆ ತುತಾ ನರಸು ಅನು ಭವಸಿದ್ಧ +1 ವಸ್ತು ಖ್ಭ ತಿಯೆಂದರೆ, ಆಗಲೆ ಹೇಳಿದ +ಹಾಗೆ, ರಕ್ತದ ಒತ್ತ ಡದ ಕಾರಣಗಳಲ್ಲಿ ನರಗಳ +ದೋಷವು ಒಂದು ಮಾತ್ರ ; ಅಧಿಕಾಂಶ ರೋಗಿ +ಗಳಲ್ಲಿ ಮೂತ್ರಪಿಂಡದ ದೋಷವು ಪ್ರಮುಖ +ಕಾರಣವಾಗಿರುತ್ತದೆ. ಆದಕೆ ಉದ್ಯೇಜನೀಯ +ತೆಯೂ ಮಿತಿಮೀರಿದ ಚಟಿವಟಿಕೆಯೂ ಈ +ಕೋಗಿಗಳಿಗೆ ಹಿತವೆಂದು ಭ್ರಮಿಸಲಾ +ಗದು. + + +ಸ್ಥೂಲಕಾಯಕ್ಕೂ ರಕ್ತದ ಒತ್ತಡಕ್ಕೂ +ಸಂಬಂಧವುಂಟಿ? + + +ಸ್ವಲ್ಪ ಮಟ್ಟಿಗೆ ಇದೆ. ಸರಾಸರಿಯಲ್ಲಿ +ಕೊಬ್ಬಳ ಳ್ಳ ಸ್ನ್ಕೂ ಗೆ ಕಾಇಯದ ಜನರು ಸ್ವಾಭಾ + + +ಬ + + +ವಿಕವಾಗಿಯೆ ತೆಳ್ಳನ್ನ ಮೆಯ್ಕ್ಯ ಟ್ಬಿನ ಜರು 1 +ರಕ್ತದ ಒತ್ತ ಡವುಳ್ಳೆ ಸ! ಸಂಭವ +ತರವಾಗಿದೆ. ಆದಕೆ ದು ಸರಾಸರಿ. ದಪ್ಪನಾಗಿ +ರುವವರಿಗೆಲ್ಲ ರಕ್ತದ ಒತ್ತಡವಾಗುತ್ತದೆಂದು +ಇದರ ಅರ್ಥವಲ್ಲ. + + + + + + + + +ತ +ಸಿ +ಚೆ +2 +ಷ್ಠ +ಹ +"ಹ. +ಇದ್ಲಿ +| ಠ್‌ +ಶೋ +ಎ + + +'ಸೇವಿಸಬೇಕು. + + +ರಕ್ತದ ಒತ್ತಡದಿಂದ ಶರೀರಕ್ಕೆ +ಹೇಗಾಗುತ್ತದೆ? + + +ಧಕ್ಕೆ + + +ಹೃ ದಯವು ಬಲು ಗಟ್ಟಿ ಯಾದ ಯಂತ್ರ. + +ಆದರ ಅದು ಒಂದು ನಿಶ್ಚಿ ತ 'ಶೇಗಮಿತಿಯೊಳಗೆ +ದುಡಿಯಲು ಸ ರಕ್ತದ ಒತ್ತಡ +ಹೆಚ್ಚಿ ದರಿ ಹೈ ದಯ ಹೆಚ್ಚು ಬಲವಾಗಿ, ಹೆಚ್ಚು +ವೇಗದಿಂದ ಜು ಮಾಡಬೇಕಾಗುತ್ತ ದೆ. ಡ್‌ +ರಿಂದ ಅದರ ಗಾತ್ರ ಹೆಚ್ಚಿ ಸ್ನಾಯುಗಳು ಹೆಚ್ಚು +ಬಲಿಷ್ಠವಾಗುತ್ತವೆ. ರಕ್ತ ಅತಿ ವೇಗದಿಂದ +ರಕ್ತವಾಹಿನಿಗಳಲ್ಲಿ ಹರಿಯುವುದರಿಂದ ಅಂಗಾಂ +ಗಗಳಲ್ಲಿರುವ ಸೂಕ್ಷ್ಮ ತರಳೆ ರಕ್ತನಾಳಗಳು +ಅದನ್ನು ತಡೆದುಕೊಳ್ಳಲಾರದೆ ಹಾಳಾಗುವವು. +ವಿಶೇಷವಾಗಿ ಮಿದುಳು ಮತ್ತು ಕಣ್ಣುಗಳ ರಕ್ತ +ವಾಹಿನಿಗಳು ಧ್ವಂಸಗೊಳ್ಳುವವು. ಹೃದಯ +ಕೂಡ ತನ್ನ ಕೆಲಸದ ಭಾರವನ್ನು ತಾಳಲಾರದೆ +ಸಂಭಿತವಾಗಬಹುದು. ಹಾಗೆಯೆ ಮೂ��್ರ +ಪಿಂಡಗಳೂ *ಕೆಡುವವು. + + +ರಕ್ತದ ಒತ್ತಡದ ರೋಗಿಗಳಿಗೆ ಏನು +ಪಥ್ಯ ಹಿತಕರ? + + +ರಕ್ತದ ಒತ್ತಡದ ರೋಗಿಗಳು ಕಡಿಮೆ +ಕೊಬ್ಬು ಮತ್ತು ಕಡಿಮೆ ಉಪ್ಪು ಇರುವ ಆಹಾರ +೨೦ ವರ್ಷಕ್ಕಿಂತಲೂ ಹೆಚ್ಚು +ತಾಲ ಬಾಸ್ಟನ್ನಿನ ೪೫೩, ರೋಗಿಗಳನ್ನು ಲಕ್ಷಿ +ಸಿದ ಡಾ. ರೋಟರ್ಟ್ಮ ಸ್ಪರ್ಲಿಂಗ” ಪಾಮರರು +ಇದನ್ನು ಅನೇಕ ರಾಮಬಾಣ್‌ೌಷಧಿಗಳ ಈ ಕಾಲ +ದಲ್ಲಿಯೂ ಅಗತ್ಯ ಪಥ್ಯವೆಂದು ತೀರ್ಮಾನಿಸಿ +ದ್ಧಾಕೆ. ಕೊಬ್ಬು ಸೂಲ ಕಾಯಕ್ಕೆ ಕಾರಣವಾ +ಗುತ್ತದೆ ; ಮತ್ತು ಸ್ಫೂಲಕಾಯವರಿಗೆ ರಕ್ತದ +ಒತ್ತ ಡ ಆಗುವ ಸಂಭವ ಜಾಸ್ತಿ. + +'ಉಪ್ಪು ಮಿತವಾಗಿ ಸೇವಿಸಿದಕೆ ರಕ್ತ ದ ಒತ್ತ +ಡಕ್ಕೆ ತಕ 6 ಹೇಳರು ಬಾರ +ದಿದ್ದ ರೂ ಕಡಿಮೆ ಉಪ್ಪು ತಿನ್ನುವ ದೇಶಗಳಿ + + +ರಕ್ತದ ಒತ್ತಡ: ಹೊಸ ಶೋಧಗಳು ೪೭ + + +ಗಿಂತ ಅಧಿಕ ಉಪ್ಪೈ ಬಳಸುವ ದೇಶಗಳಲ್ಲಿ +ರಕ್ತದ ಒತ್ತಡ ಕೋಗದ ಪ್ರಮಾಣ ವಿಶೇಷ +ವಾಗಿರುವುದನ್ನು (ಉದಾ- ಜಪಾನ್‌) ನಾವು +ಅಲಕ್ಷಿಸುವಂತಿಲ್ಲ. ಉಪ್ಪನ್ನು ವರ್ಜಿಸಬೇಕೆಂಬ +ಹಳೇ ನಿಯಮ ಇಂದಿಗೂ ಅಬಾಧಿತವಾಗಿದೆ. + + +ರಕ್ತದ ಒತ್ತಡವನ್ನು ನಿವಾರಿಸುವಲ್ಲಿ ಶಸ್ತ್ರ +ಕ್ರಿಯೆಯನ್ನುಪಯೋಗಿಸಬಹುದೆ ? + +ಕೆಲ. ಮಾದರಿಯ ಪ್ರಕರಣಗಳಲ್ಲಿ ಉಪ +ಯೋಗಿಸಬಹುದು. ಈ ಹಿಂದೆ ಹೇಳಿದ ನಾಲ್ಕು +ಕಾರಣಗಳಲ್ಲಿ ಗ್ರಂಥಿಗಳಲ್ಲಿ ವ್ರಣ ಮತ್ತು +ಮಹಾಪಧಮನಿಯಲ್ಲಿ ತಲೆದೋರಿದ ಅಡೆತಡೆ +ಗಳನ್ನು ಶಸ್ತ್ರ ಕ್ರಿಯೆಯಿಂದ ನಿವಾರಿಸಲು ಸಾಧ್ಯ +ವುಂಟು. ಮೂತ್ರಪಿಂಡಗಳಿಗೆ ಹೋಗುವ ರಕ್ತ +ನಾಳಗಳಲ್ಲಿ ಗಾಯಗಳಿರುವುದರಿಂದಲೂ ರಕ್ತದ +ಒತ್ತ ಡವಾಗುತ್ತ ದೆಂದು. ಆಗಲೆ ಹೇಳಿದೆ. + + +ಇದನ್ನೂ ಶಸ್ತ್ರ ಕ್ರಿಯೆಯಿಂದ ಹಿಡಿತಕ್ಕೆ ತರ +ಳನು +ಔಷಧ ಶಾಸ್ತ್ರವು ರಕ್ತದ ಒತ್ತಡವನ್ನು +ಅಂಕೆಯಲ್ಲಿಡುವಲ್ಲಿ ಎಷ್ಟು ಪ್ರಗತಿ +ಹೊಂದಿದೆ? + +ಹತ್ತು ವರ್ಷದ ಹಿಂದಿದ್ದುದಕ್ಕಿಂತ ಇಂದು +ಅಸಾಧಾರಣ ಪ್ರಗತಿಯಾಗಿದೆ. ಬೇಕೆ ಬೇಕೆ + + +ಬಗೆಯ ರಕ್ತದ ಒತ್ತಡಕ್ಕೆ ಬೇಕೆ ಬೇಕೆ ಔಷಧ +ಗಳು ಇಂದು ಡಾಕ್ಟರನ ಬತ್ತಳಿಕೆಯಲ್ಲಿವೆ. +ಕ] ಶಾಂತಗೊಳಿಸುವ ಮೂಲಕ +ಒತ್ತಡವನ್ನು ಸುವ ಔಷಧಗಳು ಕೆಲವು; +ಮೂತ್ರ ಗ ಹೆಚ್ಚು ಉಪ ನ್ನು ಹೊರ +ತಳು ನವು ಕೆಲವು, + +ಒಂದಲ್ಲ, ಬಹು *ಾರಣಗಳಿಂದ ರಕ್ತದ +ಒತ್ತಡ ಉತ್ಪ ನ್ನವಾಗುವುದೆಂದ ಮೇಲೆ ಡಾಕ್ಟ +ರರು ಆಯಾ "ಗಿದ ವಿಶಿಷ್ಟ ಪ ್ರಕರಣವನ್ನು +ಅಭ್ಯಸಿಸಿ ಈ ಔಷಧ ಶ್ರೇಣಿಯಲ್ಲಿ ವನಿಗೆ ಓಡಿ + + +೪೮ ಕಸ್ತೂರಿ, ಫೆಬ + + +ಸುವ ಒಂದು ಅಥವಾ ಹೆಚ್ಚನ್ನು ಆರಿಸಿಕೊಂಡು +ಚಿಕಿತ್ಸೆಯನ್ನು ಸಾಗಿಸಬಹುದಾಗಿದೆ. + +ಭಾರತದ ಸರ್ಪಗಂಧೆಯಿಂದ ತಯಾರಿಸಿದ +ಸರಿನಾ ಮೊದಲಾದ ಹಲವು ಔಷಧಗಳ ಹೆಸ +ರರಿಯದ ರೋಗಿ ಇಂದು ಇರಲಾರ. ನರಮೂಲ +ವಾದ ರಕ್ತದ ಒತ್ತ ಡದ ರೋಗಿಗಳಿಗೆ ಇವು +ವರಪ ಪ್ರದಾನದಂತಾಗಿವೆ. ಈಗ ಅದರಿಂದಲೇ +ತಯಾಕಿಸಿದೆ ಇನ್ನೊಂದು ಔಷಧ ಬಂದಿದೆ. +ಸೈಕೋಸಿಂಗೋಪಿನ್‌ ( ಸಿಂಗೋಸರ್ಪ೯) +ಎಂಬೀ ಔಷಧವು ಮಿದುಳು ಲಾ ನರಗಳನ್ನು +ಮಂದಗೊಳಿಸದೆನೆ (ಕೆಲ ಸರ್ಪಗಂಧಾ ಔಷಧ +ಗಳು ಕೋಗಿಯನ್ನು " ಮಬ್ಬು” ಗೊಳಿಸು��್ತವೆ.) +ರಕ್ತದ ಒತ್ತಡವನ್ನು ಇಳಿಸಲು ಶಕ್ತವಾಗುತ್ತ +ವೆಂದು ತಿಳಿದಿದೆ. + +ಬ ಥಿಯಾಜೈಡ್‌ ಜನ್ಮ” ವಾದ ಕೆಲ ಹೊಸ +ಔಷಧಗಳು ಮೂತ್ರಪಿಂಡಗಳ ಮೇಲೆ ಪರಿ +ಕಾಮಮಾಡಿ ಪ್ರಯೋಜನ ಕೊಡುತ್ತವೆ. ಇವು +ಗಳ ಶೆಲಸ ಮೂತ್ರಪಿಂಡಗಳಿಂದ ಹೆಚ್ಚು +ಉಪ್ಪನ್ನು ಹೊರಪಡಿಸುವುದಾಗಿದೆ. ನೂರಕ್ಕೆ +ಐವತ್ತರಷ್ಟು ಪ್ರಕರಣಗಳಲ್ಲಿ ಇವು. ರಕ್ತದ +ಒತ್ತಡವನ್ನು ಸಾಮಾನ್ಯ ಸ್ಥಿತಿಗಿಳಿಸಲು ಸಮರ್ಡ +ವಾಗಿವೆಯೆಂದು ಅಮೇರಿಕದಲ್ಲಿ ಇದನ್ನು ಪಯೋ +ಗಿಸಿದ ಆಸ್ಪತ್ರೆಗಳು ವರದಿ ಮಾಡಿವೆ. + +ಮೊನೋ ಅಮೈನ್‌ ಆಕ್ಸಿಡೇಸ್‌ +(11/10) ಎಂಬ ಇನ್ನೊಂದು ಔಷಧ ಮಿದು +ಳನ್ನು ಚುರುಕುಗೊಳಿಸುತ್ತದೆ; ಹೀಗೆ ಮಾಡುವ + + +(೮ + + +ವರಿ ೧೯೬೧ | +ಔಷಧಗಳು ರಕ್ತದ ಒತ್ತಡ ಹೆಚ್ಚಿ ಸುತ್ತವೆಂಬ. +ಒಕೆ ಇದೆ; ಇದು ಮಾತ್ರ ಸಂಗಡಲೇ ರಕ್ತದ +ಒತ್ತಡವನ್ನಿಳಿಸುತ್ತದೆ. ಇದು ಹೇಗಾಗುತ್ತದೆಂದು +ಇನ್ನೂ ಸಂಶೋಧಕರಿಗೆ ತಿಳಿಯದು. ಆದರೆ +ಥಿಯಾಜೈಡ್‌ ಜನ್ಯ ಔಷಧಗಳೊಡನೆ ಉಪ +ಯೋ(ಗಿಸಿದರೆ ಅದು ಇನ್ನೂ ಹೆಚ್ಚು ಸಫಲವಾ- +ಗುತ್ತದೆಂದು ಅನುಭವಕ್ಕೆ ಬಂದಿದೆ.* + + +ಛ್‌ + + +ರಕ್ತದ ಒತ್ತಡದ ಮೇಲೆ ಸಂಪೂರ್ಣ +ನಿಜಯ ದೃಷ್ಟಿ ಪಥದಲ್ಲಿದೆಯೆ? + + +ಯುದ್ಧ ಇನ್ನೂ ಮುಗಿದಿಲ್ಲ. ಆದರೆ ವಿಜಯ +ಖಂಡಿತವಾಗಿದೆ. ಅನೇಕ ಔಷಧಗಳಿದ್ದರೂ +ರಕ್ತದ ಒತ್ತಡವನ್ನು ಸಂಪೂರ್ಣ ಗುಣಪಡಿಸ: +ಬಲ್ಲವು ಇನ್ನೂ ದೊರೆ ತಿಲ್ಲವೆಂಬುದು ನಿಜ. ಆದರೆ +ಕೋಗದ ಸ್ವರೂಪ ಅರ್ಥವಾಗುತ್ತ ಬಂದಿದೆ. +ಉಗ್ರ ರಕ್ತ ದ ಒತ್ತಡದ ಕಾರಣಗಳಲ್ಲಿ ಮೂತ್ರ +ಪಿಂಡ ವಿಶಾರಕ್ಕಿ ರುವ ಮಹತ್ವ ದ ಒಬ ತಿಕು +ದೊಡ್ಡ ಪ್ರಗತಿಯಂದೆ! "ಭಾವಿಸಲ್ಪ ಟ್ಟ ದೆ +ಮೂತ್ರ ರಿಂಡವನ್ನು ಕೋಗಾಣುಗಳು ಮುತ್ತು +ವುದು ಎಲ್ಲಿಂದ, ಹೇಗೆ ಎಂದು ತಿಳಿದರೆ ಅದನ್ನು +ತಡೆದು ಕೋಗವನ್ನು ಗುಣಪಡಿಸುವ, ಅಥವಾ- +ಅದು ಬಾರದಂತೆ ಮಾಡುವ ಆಸೆ. ಬಲಗೊಳ್ಳು +ತ್ತದೆ. 3 + + +* ಈ ಔಷಧಿಗಳು ಭಾರತದಲ್ಲಿ ಇನ್ನೂ ಪೇಟಿಗೆ. +ಬರಬೇಕಷ್ಟೆ. + + +ಕತ್ತೆ ಯೊಂದನ್ನು ಒಜಡಿದುಕೊಂಡು ಒಬ್ಬ ಹುಡುಗ ಒಂದು ಸೈನಿಕ ಶಿಬಿರದ + + +ಬಳಿ ಹೋಗುತ್ತಿದ್ದಾ | ಅವನನ್ನು ಗೇಲಿ ಟು ಒಬ್ಬ ಸೈನಿಕ «ಯಾಕೊ, +ನಿನ್ಫ ತಮ ನ ಕುತ್ತಿ “ಗೆ ಅಷ್ಟು ಆಗಸಕೆ ಹಗ್ಗ ಓಿಗಾರುಬ! 3 ಎಂದು ಕೇಳಿದ. + + +4 ಅವನು ಸೈನ್ಯವನ್ನು ಸೇರದಿರಲೆಂದು? ಹುಡುಗ ಉತ್ತರವಿತ್ತ. + + + + + +೬. + + +ಶಾಲೆಯಲ್ಲಿರುವಾಗಲೇ +ಹುಡುಗ-ಹುಡುಗಿಯರ +ಏಕಾಂತನಿಹಾರ ಪ್ರಾರಂಭವಾಗುತ್ತದೆ + + +ಅಮೇರಿಕದಲ್ಲಿ *ದ್ರೇಟಿಂಗ್‌' + + +ಈುವರಾರಿ ರೇವಾ ದತ್ತ + + +ತ +0ಏತ್ಮ ದೇಶದಲ್ಲಿ ಪ್ರೇಮ ವಿವಾಹಗಳು ತೀರ +ಅಪರೂಪವಾಗಿದ್ದರೆ ಪಾಶ್ಚಾತ್ಮ ದೇಶಗಳಲ್ಲಿ + + +ಅವು ತೀರ ಸಾಮಾನ್ಯವಾದವು. ತಂದೆ-ತಾಯಿ +ಗಳು ಅಲ್ಲಿ ಮಕ್ಕಳ ಲಗ್ನವನ್ನು ನಿಶ್ಚಯಿಸುವುದೆ +ಇಲ್ಲ. ಅಲ್ಲಿಯ ಸಮಾಜದ ರೀತಿ ಈ ಪದ್ದತಿಗೆ +ಅನುಕೂಲವಿದೆ. ನಮ್ಮಲ್ಲಿಯಂತೆ ತರುಣ- +ತರುಣಿಯರು ಒಂದೆಡೆ ಸೇರಿದೊಡನೆ ಅವರ ಬಗ್ಗೆ +ಕೆಟ್ಟ ಕಲ್ಪನೆ ಮಾಡಿಕೊಳ್ಳುವ ಪರಿಪಾಠ +ಅಲ್ಲಿಲ್ಲ. + +ಪ್ರೇಮ ವಿವಾಹ ಒದಗಿ ಬರಲು ಪರಸ್ಪರ +ಪರಿಚಯ, ಸ್ನೇಹ, ಸಹವಾಸಗಳು ಅಗತ್ಯವಾ +ಗಿವೆ. ಇವನ್ನು ತರುಣ-ತರುಣಿಯರಿಗೆ ಒದಗಿ +ಸುವ, ಅವರು ಪರಸ್ಪರ ಮನಬಂದವರನ್ನು +ಆರಿಸಿಕೊಂಡು ವಿವಾಹವಾಗಲು ಅನುಕೂಲ +ಮಾಡಿಕೊಡುವ ಒಂದು ಪದ್ಧ ತಿ ಇದೆ. ಅದಕ್ಕೆ +“ಡೇಟಿಂಗ್‌” ಏನ್ನುತ್ತಾರೆ. ಮೊದಮೊದಲು +ಪರಸ್ಪರ ಭೆಟ್ಟಿ, ಮಾತು ಕಥೆ, ಯಾವುದಾದ +ಕೊಂದು ಕಾರಣದಿಂದ ಕೆಲ ಹೊತ್ತು ಒಟ್ಟಿಗಿರು +ವುದು ಇವೇ ಮುಂತಾದ ರೂಪದಲ್ಲಿ ಪ್ರಾರಂಭ +ವಾದ “ಡೇಟಿಂಗ್‌” ಮುಂದೆ ಅವರಲ್ಲಿ ಸಲಿಗೆ +ಬೆಳೆದಂತೆ, ಪರಸ್ಪರ ಆಕರ್ಷಣೆ ಹೆಚ್ಚಾದಂತೆ +“ಕೋರ್ಟ್‌ಶಿಪ್‌'ನಲ್ಲಿ ಪರಿಣಮಿಸಿ ಮದುವೆಗೆ +ನಾಂದಿಯಾಗುವುದು. ಅಮೇರಿಕೆಯಲ್ಲಿ ಈ +೯ 5.7 + + +“ಡೇಟಿಂಗ್‌ +ಹೇಳಿದೆ. +ತರುಣ-ತರುಣಿಯರು ಪರಿಜಚಿತರಿರಲಿ, ಅಪರಿ +ಚಿತರಿರಲಿ, ಮೊದಲೇ ಸಮಯ ನಿಶ್ಚಯ ಮಾಡಿ +ಕೊಂಡು ಪರಸ್ಪರರ ಸಹವಾಸಕ್ಕೆ ಅನುಕೂಲ +ಮಾಡಿಕೊಡುವ ಯಾವುದೊಂದು ಕಾರ್ಯಕ್ರಮದ + + +ಸೈರೂಪವೆಂತಿದೆ ಎಂದು ಇಲ್ಲಿ + + + + + +೫ ಕಸ್ತೂರಿ, ಫೆಬ್ರುವರಿ ೧೯೬೧ + + +ಎನಿಸುವುದು. ತರುಣನೊಬ್ಬ ತರುಣಿಯನ್ನು +ಪ್ರತ್ಯಕ್ಷದಲ್ಲಿ, ಇಲ್ಲವೆ. ಫೋನಿನ ಮೂಲಕ +ತನ್ನೊಂದಿಗೆ ಅಡ್ಡಾಡಲು ಬರುವಂತೆ ಕೇಳಿಕೊ +ಳ್ಭ್ಳುತ್ತಾನೆ. ಹುಡುಗಿ ಒಪ್ಪಿದ ಮೇಲೆ ಆತ ಅವ +ಳೊಂದಿಗೆ ವಾಯುವಿಹಾರಕ್ಕೆ ಹೋಗಬಹುದು, +ಇಲವೆ ದೇವಾಲಯಕ್ಕೆ ಹೋಗಬಹುದು, +ಈಜಲು ಅಥವಾ ಸಿನೇಮಾ ನೋಡಲು ಇಲ್ಲವೆ +ಸಂಗೀತ ಕೇಳಲು ಹೋಗಬಹುದು. ಅವಳನ್ನು +ನೃತ್ಯಮಂದಿರಕ್ಕೋ ಯಾವ್ರೆದಾದಕೊಂದು +ಪಂದ್ಯಾಟ ನಿರೀಕ್ಷಿಸರೋ ಉಪಾಹಾರಕ್ಕೆಂದು +ಹೋಟಿಲ್ಲಿಗೊ ಆತ ಕರೆದೊಯ್ಯಬಹುದು. + +ಒಮ್ಮೆ ಒಬ್ಬಳೊಂದಿಗೆ 'ಡೇಟಿಂಗ್‌' ಆದ +ನಂತರ ಇನ್ನೊಬ್ಬಳನ್ನು "ಡೇಟಿಂಗಿ'ಗಾಗಿ ಕೇಳಿ +ಕೊಳ್ಳಬಾರದು ಎಂದೇನೂ ಇಲ್ಲ ಯುವಕ +ಯುವತಿಯರು ಬೇರೆ ಬೇರೆಯವರೊಂದಿಗೆ +'ಡೇಟಿಂಗ್‌' ಏರ್ಪಡಿಸಿಕೊಳ್ಳಬಹುದು. ತರುಣ +ಕೇಳಿದೊಡನೆ ತರುಣಿ ಒಪ್ಪಿಕೊಳ್ಳ ಬೇಕೆಂದೂ +ಇಲ್ಲ. ವಿದ್ಯಾರ್ಮಿ ತರುಣರು. ತಮ್ಮ ಸ್ತ್ರೀಸಹೆ- +ಪಾಠಿಗಳನ್ನು ಇಲ್ಲವೆ ಅವರ ಸ್ನೇಹಿತೆಯರನ್ನು, +ಅಥವಾ ತಮ್ಮ ಸೋದರಿಯರ ಸೆ ಸ್ನೇಹಿತೆಯರನ್ನು +'ಡೇಟಿಂಗ್‌'ಗಾಗಿ ಕೇಳಿಕೊಳ್ಳುತ್ತಾರೆ. + +ಒಂದೇ ದಿನದಲ್ಲಿ ಮೂರು ನಾಲ್ಕು ತರುಣ +ಕೊಂದಿಗೆ 'ಡೇಟಿಂಗ್‌' ನಿಶ್ಚಯಿಸಿಕೊಳ್ಳುವ +ತರುಣಿಯರಿರುವರಾದರೂ ಅಂಥವರು ಅಪ +ರೂಪ. ತಾವು 'ಡೇಟಿಂಗ್‌'ಗೆ ಒಪ್ಪಿದ ಯುವ +ಕರ ಹೆಸರನ್ನು ತರುಣಿಯರು ಗುಪ್ತವಾಗಿಡು +ವರು : 'ಡೇಟಿಂಗ್‌' ಮೂಲಕ ಬೇರೆ ಬೇರೆ +ತರುಣರೊಂದಿಗೆ. ಒಡನಾಟ ಬರುವುದರಿಂದ +ತರುಣಿಯರಿಗೆ ತಮಗೆ ಬೇಕಾದಂಥ ವರನನ್ನು +ಆಯ್ದು ಕೊಳ್ಳ ಲು ಅನು ಕೂಲವಾಗುವುದು. +ತರುಣಕೇ "ಡೇಟಿಂಗ್‌' ಗಾಗಿ. ತರುಣಿಯರನ್ನು +ಕೇಳಿಕೊಳ್ಳುತ್ತಾರೆಯೆ ವಿನಾ ತರುಣಿಯರು +ತರುಣರನ್ನು ಕೇಳಿಕೊಳ್ಳವುದಿಲ್ಲ. ಅದು +ಸಂಪ್ರದಾಯವಿರುದ್ಧ ವಾದದ್ದು. + + +ಯಾವ ಹುಡುಗಿಯರಿಗೆ "ಡೇಟಿಂಗ್‌" ಕಕೆ +ಬರುವುದಿಲ್ಲವೊ ಅಂಥ ಹುಡುಗಿಯರಲ್ಲಿ ಏನೊ +ಕೊರತೆಯಿದೆಯೆಂದೇ ಅಲ್ಲಿ ಭಾವಿಸುತ್ತಾ��ೆ. +ಅಂಥ ಹುಡುಗಿಯರು ಕೂಡ ತರುಣರ ಸಹ +ವಾಸದ ಅವಕಾಶ ದೊರೆಯದಿರುವುದರಿಂದ +ದುಃಖಿಗಳಾಗಿರುವರು. ಅಮೇರಿಕನ್‌ ತರುಣ +ರಿಗೆ ಸಾಮಾನ್ಯವಾಗಿ ದಪ್ಪ ಹುಡುಗಿಯಕಿಂದಕೆ +ಇಷ್ಟವಿಲ್ಲ. ಆದ್ದರಿಂದ ಅಲ್ಲಿ ಹುಡುಗಿಯರು +ಕೃಶಾಂಗಿಯರಾಗಿರಲು ಪ್ರಯತ್ನಿಸುತ್ತಿರುತ್ತಾರೆ. + +ಹುಡುಗ - ಹುಡುಗಿಯರ ಪರಿಚಯ +“ಡೇಟಿಂಗ್‌” ಮೂಲಕ ಸಾಮಾನ್ಯ ವಾಗಿ ಅವರು +ಹಾಯ್‌ಸ್ಕೂಲುಗಳಲ್ಲಿರುವಾಗಲೆ! . ಆರಂಭ +ವಾಗುವುದು. ತಂದೆ - ತಾಯಿಗಳ ಅನುಮತಿ +ಯಿಂದ ಹುಡುಗಿ ತನ್ನ ಮನ ಬಂದ ವರ ದೊರೆ +ಯುವವರಿಗೆ ಬೇಕಾದಷ್ಟು ಯುವಕರ ಪರಿಚಯ +ಮಾಡಿಕೊಳ್ಳ ಬಹುದು. ತರುಣರ ವಿಚಾರವೂ +ಅಪ್ಪಿ + +ಅಮೇರಿಕೆಯ ತರುಣ - ತರುಣಿಯೆರಿಗೆ +“ಡೇಟಿಂಗ್‌”, ಜೀವನ ಸಂಗಾತಿಯನ್ನು ಆರಿಸಿ +ಕೊಳ್ಳುವ ಸಾಧನಮಾತ್ರವಾಗಿರದೆ ಮನೋ +ರಂಜನೆಯ ಮುಖ್ಯ ಸಾಧನವೂ ಆಗಿದೆ. ಇಪ್ಪ +ತ್ತರ ಒಳಗಿನ ಹ? ಗ ಹುಡುಗಿಯರ ಮಟ್ಟಿ +ಗಂತೂ ಮನೋರಂಜನೆಯೆ “ಡೇಟಿಂಗ್‌” ತ +ಮುಖ ಉದ್ದೇ(ಶವಾಗಿರುತ್ತದೆನ್ನ ಬಹುದು. +ಅಂದರೆ ಈ ವಯಸ್ಸಿನವರು ಲಗ್ನವಾಗುವುದಿಲ್ಲ +ವೆಂದಲ್ಲ. ಅಪರೂಪವಾಗಿ ಹಾಗೆ ಆಗುವುದೂ +ಉಂಟು, ಆದರೆ ಸಾಮಾನ್ಯವಾಗಿ ಮದುವೆಯ +ದೃಷ್ಟ "ಡೇಟಿಂಗ್‌' ಗೆ ಬರುವುದು ಇಪ್ಪತ್ತರ +ವಯಸ್ಸು ದಾಟಿದ ಮೇಲೆಯೆ, + +"ಡೇಡಿಂಗ್‌' ನಲ್ಲಿ ಸಾಧಾರಣ ಡೇಟಿಂಗ್‌, +ಕುರುಡು ಡೇಟಿಂಗ್‌, ಜೋಡಿ ಡೇಟಿಂಗ್‌, ಸ್ಥಿರ +ಡೇಟಿಂಗ್‌, ಡಚ್‌ ಡೇಟಿಂಗ್‌ : ಎಂದು +ಮುಂತಾಗಿ ವಿವಿಧ ಪ್ರಕಾರಗಳಿವೆ. + +ಸಾಧಾರಣ ಡೇಜಂಗ್‌ 'ಡೇಟಿಂಗ್‌' ವ್ಯವ + + + + + + + + + +ತ + + +ಹಾರೆದೆಲ್ಲಿ ಮೊದಲನೆಯ ಘಟ್ಟ. ತರುಣ-ತರುಣಿ + + +ಯರು ಒಟ್ಟಾಗಿ ಅಡ್ಡಾಡುವುದಕ್ಕಷ್ಟೆ ಇದು +ಸೀಮಿತವಾಗಿದೆ. +"ಕುರುಡು' ಡೇಟಿಂಗ್‌ ಕುತೂಹಲಕಾರಿ + + +ಯಾದುದು. ಪರಸ್ಪರ ಪರಿಚಯವಿಲ್ಲದವರು + + +“ಡೇಟಿಂಗ್‌' ನಿಶ್ಚಯಿಸಿಕೊಳ್ಳುವುದಕ್ಕೆ ಕುರುಡು + + +ಡೇಟಿಂಗ್‌ ಎಂದು ಹೆಸರು. ಜಾನ್‌ ತನ್ನ +ಸ್ನೇಹಿತ ಡೇವಿಡ್‌ಗೆ ಡೇಟಿಂಗ್‌ ಏರ್ಪಡಿಸ +ಲೆಂದು ತನ್ನ ಸ್ನೇಹಿತೆ ಮೇರಿಗೆ “ ಡೆಎಡ್‌ನಿಗೆ +ಡೇಟ್‌ ಬೇಕಾಗಿದೆ. ನಿನ್ನ ಸ್ನೇಹಿತೆ ಜೇನ್‌ಳಿಗೆ +ಹೇಳಿ ಒಪ್ಪಿಸುವಿಯಾ?” ಎಂದು ಕೇಳುತ್ತಾನೆ. +ಮೇರಿ ಒಪ್ಪಿ ಏರ್ಪಾಡು ಮಾಡಿಕೊಡುತ್ತಾಳೆ. +ಪರಸ್ಪರ ಪರಿಚಯವಿಲ್ಲದ ಡೇವಿಡ್‌ ಮತ್ತು +ಜೀನ್‌ ಒಂದೆಡೆ ಬರುತ್ತಾರೆ. + +ಎರಡು ಜೊತೆಗಳು ಕೂಡಿಕೊಂಡು ಒಂದೇ + + +ತಾರ್ಯಕ್ರಮಕ್ಕೆ ಹೋಗುವುದೇ “ಜೋಡಿ +ಡೇಟಿಂಗ್‌” ಎನಿಸುವುದು. ತರುಣ ತರುಣಿ +ಯರು + + +ತಮ್ಮ ತಿಕೀಟುಗಳಿಗೆ ತಾವೇ ಹಣ ಕೊಟ್ಟರ +ಅದು "ಡಚ್‌ ಟ್ರೀಟ್‌ ಡೇಟಿಂಗ್‌' ಎನಿಸುವುದು. +ತರುಣ ತರುಣಿಯರು ಗುಂಪಾಗಿ ಒಂದು ಕಾರ್ಯ +ಕ್ರಮಕ್ಕೆ ಹೋಗ.ವುದಕ್ಕೆ “ಗುಂಪೆ ಡೇಟಿಂಗ್‌' +ಎಂದ ಹೆಸರ. ಆಗವರು ಜೊತೆಯಾಗಿ ಬಂದಿ +ರುವುದಿಲ್ಲ. ಆದರೆ ಪ ಪ್ರತಿಯೊಬ್ಬ ಯುವಕನೂ +ಬಬ್ಬ ಯಸವತಿಯೊಂದಿಗೆ ನಪ ಸಲು ಇಲ್ಲವೆ +ಸಂಭಾಷಣೆ ನಡೆಸಲು ಅವಕಾಶವಿರುತ್ತದೆ. + +ಮದುವೆಯ ಏಚಾರ ಮೂಡಿದಾಗ, ಪರಸ್ಪ +ರರ ಬಗ್ಗೆ ಆಕರ ಣೆ ಮೂಡಿದಾಗ ಅಂಥ ಜೊತೆ +��ೇಲಿಂದ ವೆ; 1 "ಡೇಟಿಂಗ್‌' ಏರ್ಪಡಿಸಿ +ಕೊಳ್ಳುತ್ತಾ ರೆ. ಒಗೆ ಒಂದೇ ಜೊತೆಯು +ಮೇಲಿಂದ . ಮೇಲೆ "ಡೇಟಿಂಗ್‌' ನಿಶ್ಚಯಿಸು +ವುದು " ಸ್ಥಿರ ಡೇಟಿಂಗ್‌' ಅನಿಸಿಕೊಳ್ಳ ವುದು, +ಕ. ಸ್ಸ ರೆ ಔಟಿಂಗೇ ಮದುವೆಗೆ ಮಾರ್ಗವಾಗು +ವುದ + + +"ಡೇಟಿಂಗ್‌' ಗಾಗಿ ಹೊರಟಾಗ ತಮ್ಮ + + +ಅಮೇರಿಕದಲ್ಲಿ " ಡೇಟಂಗ್‌' ' 3 + + +ಪ್ರಥಮ ಡೇಟಿಂಗ್‌ ದಿನ ತರುಣ ತರುಣಿ +ಯನ್ನು ಚುಂಬಿಸಬಾರದೆಂಬ ಸಂಪ್ರ ದಾಯವಿದೆ. +ಇದಕ್ಕೆ, ಅಪವಾದವಿಲ್ಲವೆಂದಿಲ್ಲ. ತೆದಕೆ ಸಹಸಾ +ಪ್ರಥಮ ಡೇಟಿಂಗ್‌ ದಿನ ತರುಣ-ತರುಣಿಯ +ರಿ ಚುಂಬನ ವಿನಿಯೋಗ ನಡೆಯುವುದಿಲ್ಲ. +ಅವರು ಪರಸ್ಪ ರ ಮೆಚ್ಚಿ ಕೊಂಡರೆ ಮೂರನೆ +ಅಥವಾ ನಾಲ್ಕನೆಯ" ಡೇಟಿಂಗ್‌ 'ನಲ್ಲಿ ಚುಂಬನ +ವಿನಿಯೋಗ ನಡೆಯುತ್ತದೆ. ಎಷ್ಟೋ ಡೇಟಿಂಗ್‌ +ಗಳ ನಂತರವೂ ಪರಸ್ಪರರನ್ನು ಚುಂಬಿಸದಿರುವ +ಹುಡುಗ ಹುಡುಗಿಯರೂ ಇರುತ್ತಾರೆ. + +ಡೇಟಿಂಗಿನ ಸಮಯ ಸಾಧಾರಣವಾಗಿ ರಾತ್ರಿ +೮ರಿಂದ ೧೧ರ ವರೆಗಿನ ಅವಧಿಯಾಗಿದೆ. ಈ +ಅವಧಿ ರಾತ್ರಿ ೨ ರ ವರಿಗೂ ಬೆಳೆಯುವುದೂ +ಉಂಟು. + +ಡೇಟಿಂಗ್‌ನಲ್ಲಿ ಆಸ್ಚೆ ತೋರಿಸೆದ ಹುಡುಗಿ +ಯರಿಗೆ ಅವರ ತಂದೆ “ತಾಯಿಗಳೇ ಪ್ರೋತ್ಸಾ +ಹನ ಕೊಡು ತ್ತಾರೆ. + +ನಮ್ಮ ದೇಶದಲ್ಲಿಯಂತೆ ಅಮೇರಿಕೆಯಲ್ಲಿ +ಎಏವಾಹ ನಿಶ್ಚಿತಾರ್ಥಕ್ಕೆ ವಿಶೇಷ ಮಹತ್ವವಿಲ್ಲ. +ಅಮೇರಿಕೆಯ ಲ ಯುವತಿಯರೇ ನಿಶ್ಚಿ ತ ವಿವಾಹ +ವನ್ನು ಮುರಿದುಕೊಳ್ಳ ವರು. ವೆ +ಕೊಡಲು ತರುಣಿ ತನ್ನ ಭಾವೀ ಪತಿಯ ಮನೆಗೆ +ಆಗಾಗ ಹೋಗುವಳಲ್ಲದೆ ಅಲ್ಲಿ ಅವನ ತಂದೆ +ತಾಯಿಗಳ ಪರಿಚಯ ಮಾಡಿಕೊಳ್ಳು ವಳು. ಸಂದ +ರ್ಭಾನುಸಾರ ಅಲ್ಲಿ ಬಂಜಿರಡು.. ದಿನ ಇರು +ವುದೂ ಉಂಟು, ಹ.ಡುಗನೂ ಹಾಗೆಯೆ +ಭಾವೀ ಪತ್ನಿಯ ಮನೆಯವರ ಪರಿಚಯವನು +ಮಾಡಿಕೊಂಡಿರುತ್ತಾನೆ. + +ತಾವು ಮದುವೆಯಾಗಲು ನಿಶ್ಚಯಿಸಿದ +ಹುಡುಗಿಯ ಮದುವೆ ಮೊದಲೇ ನಾದರೂ ಬೇರೆ +ಯವರೊಡನೆ ನಿಶ್ಚಿತವಾಗಿತ್ತೆ, ಆ ಮೇಲೆ ಅದು +ಮುರಿದಿತ್ತೆ, ಎಷ್ಟು ಸಲ ಹೀಗಾಗಿದೆ ಎಂಬಿ +ತ್ಯಾದಿ ವಚಾರಗಳನ್ನೇನೂ ತರುಣರು ಮಾಡು +ಪುದಿಲ್ಲವಾದ್ನ ರಿಂದ ನಿಶ್ಚಿತವಾದ ವಿವಾಹವನ್ನು + + +೫೨ ಕಸ್ತೂರಿ, ಫೆಬ್ರುವರಿ ೧೯೬೧ + + +ಮುರಿದುಕೊಂಡಿದ್ದ ಹುಡುಗಿಯರ ಲಗ್ನಕ್ಕೂ +ಆತಂಕವುಂಬಾಗುವುದಿಲ್ಲ. ವಿವಾಹ ನಿಶ್ಚಿತ +ವಾದ ನಂತರ ಮದುವೆ ಬೇಗನೆ ನಡೆಯಬ +ಹುದು, ಒಂದು ವರ್ಷದ ನಂತರವೂ ಆಗ +ಬಹುದು. ತರುಣ ತಾನು ಪ್ರೀತಿಸಿ ಬಯಸಿದ +ತರುಣಿಗೆ ನಿಶ್ಚಯದ ಉಂಗುರವನ್ನು ಕೊಟ್ಟ +ನೆಂದಕೆ. ಲಗ್ನ ನಿಶ್ಚೆಯವಾದಂತಾಗುವುದು. +ಉಂಗುರ ಸಿಕ್ಕೊಡನೆ ತರುಣಿಯರು ಸಂಭ್ರಮ +ದಿಂದ ಈ ಸುದ್ದಿಯನ್ನು ಸ್ನೇಹಿತರಿಗೆ, ಪರಿಚಿತ +ರಿಗೆ--ಎಲ್ಲರಿಗೂ ತಿಳಿಸುವರು. ವರನಿಗಿಂತ +ವಧುವಿನ ವಯಸ್ಸು ಸಾಮಾನ್ಯವಾಗಿ ಕಡಿಮೆ +ಯಿರುವುದಾದರೂ ಕೆಲ ಸಂದರ್ಭಗಳಲ್ಲಿ ವಧು +ಎನ ವಯಸ್ಸು ಹೆಚ್ಚಾಗಿರುವುದೂ ಇದೆ. +ಚರ್ಚಿನಲ್ಲಿ ಧಾರ್ಮಿಕ ಪದ್ಧತಿಯಿಂದ +ಮದುವೆ. ನಡೆಯಬೇಕೆಂದೇ ಅಮೇರಿಕೆಯಲ್ಲಿ +ತಂದೆತಾಯಿಗಳು ಬಯಸುತ್ತಾರೆ. ವಿವಾಹವಾದ +ಬಳಿಕ ಕೆಲದಿನ ಯಾವ ಹೊಣೆ ಬಂಧನಗಳಿಲ��ಲದೆ +ಸುಖಾನುಭವ ಹೊಂದಲೆಂದು ನವ ದಂಪತಿಗಳು +"ಹನಿಮೂನ" 'ಗೆ. ಹೋಗುತ್ತಾರೆ. ವ:ರಳಿದ +ನಂತರ ಸ್ವತಂತ್ರ ಸಂಸಾರ ಹೂಡುತ್ತಾರೆ. +ಈಚೆಗೆ ಕಾಲೇಜನಲ್ಲಿರುವಾಗಲೇ ಅಮೇರಿ +ಕನ್‌ ತರುಣ ತರುಣಿಯರು ಲಗ್ನವಾಗುವುದು +ಹೆಚ್ಚಾಗಿದೆ. ದಿನದಲ್ಲಿ ಕೆಲ ಹೊತ್ತು ದುಡಿದು +ಸಂಸಾರದ ಮತ್ತು ಶಿಕ್ಷಣದ ವೆಚ್ಚಕ್ಕೆ ಹಣ +ಸಂಪಾದಿಸುತ್ತಾರೆ... ಈ ಅವಧಿಯಲ್ಲಿ ಮಕ್ಕ +ಉದಕೆ ಗಂಡ ಹೆಂಡರು ತಮ್ಮ ಕೆಲಸದ ವೇಳೆ +ಯನ್ನು ಪ್ರತ್ಯೇಕ ಪ್ರತ್ಯೇಕ ಮಾಡಿಕೊಂಡು +ಒಬ್ಬರಿಲ್ಲದಾಗ ಇನ್ನೊಬ್ಬರು ಮನೆಯ ಕೆಲಸ +ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಾ ರೆ, +ಗಂಡಂದಿರು ಮನೆಯಲ್ಲೂ ಮನೆಯ ಹೊ-. +ರಗೂ ಅವರ ಕೆಲಸದಲ್ಲಿ ಸಹಾಯ ಮಾಡುವರು. +ಹೆಂಡತಿ ಅಡಿಗೆ ಮಾಡುತ್ತಿದ್ದಕೆ ಗಂಡ ಪಾತ್ರೆ, +ತೊಳೆಯುತ್ತಾನೆ. ಇಬ್ಬರಿಗೂ ಮನೆಯ ಕೆಲಸ +ಕ್ಕಾಗಿ ಸಮಯವಿರದಿದ್ದರೆ ಆಳನ್ನಿ ಟ್ಟುಕೊಳ್ಳು + + +ತ್ತಾರೆ. ಮಗುವನ್ನು ನೋಡಿಕೊಳ್ಳುವವರಿಗೆ +ತಾಸಿಗೆ ಎರಡೂವರೆ ರೂಪಾಯಿ ಕೊಡಬೇಕಾ +ಗುತ್ತದೆ. + +೨೩ ವರ್ಷವಾದರೂ ಲಗ್ನವಾಗದೆ ಹೋದರೆ +ಅಮೇರಿಕನ್‌” ಯುವತಿ ತುಂಬ ನಿರಾಶಳಾಗು +ತ್ತಾಳೆ. ಬೇಗ ಮದುವೆಯಾಗಿ ಸುಖ ಸಂಸಾರ +ನಡೆಸಬೇಕೆಂಬ ಹಂಬಲವುಳ್ಳ ವರು ಅವರು. 3- + + +6 ಆಮೃತ ಬಜಾರ»? ಪತ್ರಿಕೆಯಿಂದ + + + + + +ನೆಹು ಹೇಳಿದಂತೆ ನೀವು ಹಳೇ ಯುಗದ + + +ಮುಂಕರೇ ಸರಿ! ಸಹಕಾರಿ ತತ್ತಾನ ಜಾರಿಗೆ +ತರದೇ ಇದ್ರೆ ಮನೇಲಿ ಅಡಿಗೆ ಹೇಗಾಗುತ್ತೆ' +1? +ಅನ್ನೋ ಜ್ಞಾನ ಬೇಡ! +ಶ್ರೀಕಾಂತ ನಾಡಿಗ + + + + + +ಅನೇಕ ಮರಣಾಂತಿಕ + + +ಬೇಟಿಗಾರರಿಗೆ +ಇಷ್ಟು ಉತ್ತಮವಾದದ್ದು +ಇನ್ನೊಂದು + + +ಸಿಗಲಾರದು + + +ಕರ್ಡಿ ಬಂದೂಕು + + +. ಬೇ1 ಉಪಯೋಗಿಸುವ ಬಂದೂಕು +ಗಳ ಮಾತು ಬಂದರೆ "ಜೇಮ್ಸ್‌ ಪರ್ಡಿ' ಸಂಸ್ಥೆ +ಗಿರುವಷ್ಟು ಖ್ಯಾತಿ ಬೇರಾವುದಕ್ಕೂ ಇಲ್ಲ +ನೂರೈವತ್ತು ವರ್ಷಗಳ ಬೀ ಅತ್ಯು +ತ್ತಮ ಬಂದೂಕು, ಶಾಟ್‌ಗನ್‌ ಮತ್ತು ರಾಯ +ಫಲ್‌ಗಳನ್ನು ಘು ಸಂಸ್ಥೆ ತಯಾರಿಸುತ್ತಿದೆ. +ತಮ್ಮ ಕೋವಿಗಳು ಬೇಟೆಗಾರರಿಗೆ ಎಂದೂ +ಅಪಾಯಕಾರಕವಾಗಲಾರವೆಂದಿಷ್ಟೇ ಅಲ್ಲ; +ಎಂದೂ ನಿರುಪಯೋಗಿ ಎಂದು ಬಗೆಯುವ +ಹೊತ್ತು ಬರಲಾರದೆಂದು ಈ ಸಂಸ್ಥೆ ಹೆಮ್ಮೆ +ಯಿಂದ ಹೇಳುತ್ತದೆ. ಶಿಕಾರಿಗಳ ಜಗತಿ ನಲ್ಲಿ +"ಪರ್ಡಿ' ಎಂಬ ಹೆಸರಿಗೆ ಗೌರವದ ಸ್ಥಾನವಿದೆ, +ಇದನ್ನು ಗಳಿಸಲು ಸಂಸ್ಥೆ" ತುಂಬ ತಪಸ್ಸನ್ನು +ಗೈಯ ಜತ ಯಿತು. + +ಇಂಗ್ಲೆಂಡಿನ ಮೂರನೆ ಜಾರ್ಜನ ಕಾಲದ +ಕೋವಿಗಳು . ಅಷ್ಟು ಚೆನ್ನಾಗಿರುತ್ತಿದ್ದಿಲ್ಲ. +ಬೇಟಿಯ ಕಾಲಕ್ಕೆ ಒಡೆದು ಬೇಟಿಯವನೇ +ಮೃತ್ಯುವಿಗೆ ನ! ಗುವ ಸಂಭವವಿರುತ್ತಿತ್ತು. +ಆಗ 'ಪರ್ಡಿ' ಎಂಬ ಕಮ್ಮಾರನು ಈ ಡೋಷ +ಗಳಿಲ್ಲದಂತೆ ಬಂದೂಕುಗಳನ್ನು ತಯಾರಿಸಲು +ಪ್ರಯೋಗ ನಡೆಸಿದ. ಪ್ರಯೋಗದ ಕಾಲಕ್ಕೆ + + +ಪ್ರಸಂಗಗಳು ಒದಗಿ +ದವು. ಅವುಗಳಿಂದಲೂ ಪಾರಾಗಿ ಆತ ಸುಲಭ +ರಚನೆ ಇರುವ ಸುರಕ್ಷಿತ ಕೋವಿಯನ್ನು ನಿರ್ಮಿ +ಸಿದ್ಧ "ಜೇಮ್ಸಪರ್ಡಿ' ಸಂಸ್ಥೆ ಇಂದಿಗೂ ಅವನ +ಪರಂಪಕಿಯನ್ನೆ ಅನುಸರಿಸಿ ಕೋವಿಗಳನ್ನು +ನಿರ್ಮಿಸುತ್ತದೆ. + +ಲಂಡನ್‌ ನ���ರಹ ಪೂರ್ವಭಾಗದಲ್ಲಿರುವ ಈ +ಕಾರಖಾನೆಯಲ್ಲಿ ಐವತ್ತು-ಅರುವತ್ತರಷ್ಟು ತಜ್ಞ +ರಿದ್ಮಾರೆ. ಪ್ರತಿವರ್ಷ ಈ ಕಾರಖಾನೆ ನೂರಿ +ವತ್ತು ಶಾಟಿಗನ ಮತ್ತು ರಾಯಫಲ್‌ಗಳನ್ನು +ತಯಾರಿಸುತ್ತದೆ. ಡ್ರಾಯಿಟ್‌ವಿಚ್‌ನ ಬಳಿಯಿ +ರುವ ಫೌಂಡ್ರಿಯಲ್ಲಿ ಇಂದಿಗೂ ಇಬ್ಬರು ಕುಶಲ +ಕೆಲಸಗಾರರು ಕೈಯಿಂದಲೇ ಉಕ್ಕನ್ನು ತಯಾ +ರಿಸುತ್ತಿರುವುದು ಕಾಣಸಿಗುತ್ತದೆ. ಈ ಉಕ್ಕು +ಅತಿ ಉತ್ತಮವಿರುತ್ತದೆಂದು ಸಿದ್ಧವಾಗಿದೆ. + +ಒಂದು ಪರ್ಡಿ ಶಾಟ್‌ಗನ್‌ ತಯಾರಿಸಲು +ಒಂದು ವರ್ಷ ಬೇಕು. ಬಂದೂಕಿನ ಹಿಡಿಕೆಯ +ಕಟ್ಟಿಗೆಯನ್ನು ಹುಡುಕಲಿಕ್ಕೆ ತಾ ಷೃತಜ್ಞ ರು +ಸಾಕಷ್ಟು ಪರೀಕ್ಷೆ ನಡೆಸ ಸ ರೆ. ಫ್ರಾನ್ಸಿನ +ಟಾ ಪ್ರದೇಶದಲ್ಲಿರುವ ಕಟ್ಟಿಗೆಯ +ಕಾರಖಾನೆಗಳಲ್ಲಿ ಸಾವಿರಾರು ಉತ್ತಮ ಹಲಗೆ +ಗಳನ್ನು ಪರೀಕ್ಷಿಸಿ ಅರುವತ್ತು ಎಪ್ಪತ್ತು ಹಲಗೆ +ಗಳನ್ನು ಮಾತ್ರ ಆರಿಸುತ್ತಾರೆ. ಒಂದೊಂದು +ಹಲಗೆಯ ಬೆಲೆ ಸುಮಾರು ಎರಡು ಸಾವಿರ +ರೂಪಾಯಿ ಇರುತ್ತದೆ... ಕೊರೆದ ಮೇಲೆ +ಐದಾರು ವರ್ಷ ಬಯಲಲ್ಲಿ ಬಿದ್ಮಿ ರುವುದರಿಂದ +ವ ಕಟ್ಟಿಗೆ ನುರಿತದ್ದಿ ರುತ್ತದೆ (50850006). +ಮತ್ತೆ ಐದಾರು ವರ್ಷ ಹಾಗೇ ಇಟ್ಟು ಈ ಹಲಗೆ +ಗಳಿಂಡ ಹಿಡಿಕೆಗಳನ್ನು ಕುಶಲ ಕಲೆಗಾರ +ರಿಂದ ಮಾಡಿಸುತ್ತಾರೆ. ಟ್ಟ ಗೆಯ ಬಣ್ಣ ಮಿಂಚ +ಬೇಕೆಂದು ವಿಶಿಷ್ಟ ಬಗೆಯಲ್ಲಿ ನಿರ್ಮಿಸಿದ ಎಣ್ಣೆ +ಯನ್ನು ನಿಟ ಮುಂಜಾನೆ, ಸಂಜೆಗೆ ಹಚ್ಚು +ತ್ತಾಕೆ. ಪ್ರತಿಸ ಲ ಹಿಂದಿನ ಸಲ ಹಚ್ಚಿದ ಎಣ್ಣೆ +ಯನ್ನು ಬಕಸ ಸುತ್ತಾರೆ. ತಜ್ಞರು ಯೋಗ್ಯ ಬಣ್ಣ + + +ಆಧಾರದಿಂದ + + +೫೩ + + +ಸಿ ಕಸ್ತೂರಿ, ಫೆಬ್ರುವರಿ ೧೯೬೧ + + +ಬಂದಿದೆ. ಎಂದು ಹೇಳುವ ವಕಿಗೆ ಈ ತೈಲ +ಸಂಸ್ಕಾ ರವನ್ನು ನಡೆಸುತ್ತಾರೆ. + +ಕ ಸಂಸೆ, ಯ ಗ್ರಾ ಹಕರಿಲ್ಲರೂ ಷೋಕಿ +ಜನರು. ಇಂಗ್ಲೆ ಂಡಿನ 1 ಎಲಿಜಾಬೇಥರ +ಪತಿ ಫಿಲಿಪ್‌ರೂ ಪರ್ಡಿಯ ಗ್ರಾಹಕರು. ಅವರ +ಹತ್ತಿರ ಪರ್ಡಿಯ ನಾಲ್ಕು ಬಂದೂಕುಗಳಿವೆ. +ಏಸೆನ್‌ ಹಾವರ್‌, ವಿನಸ್ಟನ್‌ ಚರ್ಚಿಲ್‌, +ಮಾರ್ಶಲ್‌ ರುಕೊವ್‌, ರಾಕ್‌ಫೆಲಂ" ಇವ +ಸಾ ಗ್ರಾಹಕರು. ಅಲ್ಲದೆ ಸ್ಥೆ ಶೇನ್‌ ಮತ್ತು + +ಬ್ರಿಟನ್ನಿನ ಸರದಾರಕೆಲ್ಲ "ಪರ್ಡಿ ಬಂದೂಕು +ಗಳನ್ಕೈ ` ಉಪಯೋಗಿಸುತ್ತಾ ಕೆ. ಜರ್ಮನಿಯ +ಕೈೈಸ ಸರ್‌ ದೊರೆ ಮತ್ತು ರಸಿಯದ ರುಬಾಂ್‌ ದೊರೆ +ಜನರೆಲ್ಲರು "ಪರ್ಡಿ” ಯ ಕೋವಿಗಳನ್ನೆ( +ಉಪಯೋಗಿಸುತ್ತಿದ್ದರು, ಆರನೆ ಜಾರ್ಜರು +ಪರ್ಡಿ ಬಂದೂಕುಗಳಿಂದ ಸಂತುಷ್ಟರಾಗಿ +ಒನ್ಮೆ ಬೇಟಿ ಮಾಡಿದ ಒಂದು ಕಾಡುಕೋಣದ +ರುಂಡವನ್ನೇ ಪರ್ಡಿ ಕಾರಖಾನೆಗೆ ಕಳಿಸಿದ್ದರು. + +ಈ ಸಂಸ್ಥೆಯ ಪ್ರದರ್ಶನ ಗ್ರಹೆದಲ್ಲಿ ಇಂಥ +ಅನೇಕ ಬೇಟಿಗಳ ಸಂಗ್ರ ಹವಿದೆ. ಬೇಟೆಗಾರರು +ಸಂಪ್ರಿ (ತರಾಗಿ ಕಳಿಸಿದ ಬೇರೆ ಬೇಕೆ ಪ್ರಾಣಿಗಳ + + +ತಲೆಗಳು, ಚರ್ಮಗಳು ಇಲ್ಲಿ ಇವೆ. "ಲ್ಲದೆ +ಗ್ರಾಹಕರ ಸ ಪತ್ರಗಳಂತೂ ಪ್ರತಿದಿನ + + +ಬಂದೇ ಬರುತ್ತವೆ. ಸ೫:ಯವಸ ಸಂಗ ಗ್ರಹದಲ್ಲಿ +ಎಲ್ಲ ಬಗೆಯ ಗುಂಡುಗಳನ್ನೂ ಇಟ್ಟ ದ್ಮಾರೆ. +ಬೇರೆ ಬೇಕೆ ಬೇಟಿಗಳ ವಿವರಗಳಿರುವ "ಪಸೆ ಕ್ತ +ಗಳಿವೆ. + +ಜಗತ್ತಿನಲ್ಲಿ ಈಗ ೧,೧೨,೦೦೦ "ಪರ್ಡಿ' +ಬಂದೂಕುಗಳನ್ನು ಶಿಕಾರಿಗಳು ಉಪಯೋಗಿಸು +ತ್ತಾರೆ. + +"ಪರ್ಡಿ' ಬಂದೂಕುಗಳನ್ನು ಸಂಸ್ಥೆಯ +ತಜ್ಞರು ಸೂಕ್ಷ್ಮವಾಗಿ ಪರೀಕ್ಷಿಸಿಯಾದ ಮೇಲೆ +ಸರಕಾರಿ ತಜ್ಞರು ಮಗುದೊಮ್ಮೆ ಪರೀಕ್ಷಿಸು +ತ್ತಾರೆ. ಆ ಮೇಲೆ “ಯೋಗ್ಯ”ವೆಂಬ ಅಂಕಿತ +ಬಿದ್ಕೇ ಈ ಕೋವಿಗಳು ಗ್ರಾಹಕರ ಕೈಸರು + + +ತ್ತವೆ, ೧೬೭೦ ರಿಂದಲೂ ಈ ಪರಂಪಕಿ ನಡೆದು +ಬಂದಿದೆ, ಮೊದಲನೆ ಚಾರ್ಲಸಿನಿಗೆ ಲಂಡ +ನ್ನ ಕಮ್ಮಾರರೆಲ್ಲ ಕೂಡಿ ಒಂದು ಅರ್ಜಿ +ಮಾಡಿ ಅಸುರಕ್ಷಿತ ಬಂದೂಕುಗಳ ನಿರ್ಮಾಣ +ವನ್ನು ತಡೆಯಲು ಬೇಡಿಕೊಂಡರು. ಆತನೂ +ಶಿಕಾರಿಯಾಗಿದ್ದರಿಂದ ಬಂದೂಕುಗಳ ಯೋಗ್ಯ +ಪರೀಕ್ಷೆ ನಡೆಸಲೆಂದು ಒಂದು ಅಧಿಕಾರಿ ವರ್ಗ +ವನ್ನು ನಿರ್ಮಿಸಿದ. ಇಂಗ್ಲೆಂಡಿನಲ್ಲಿ ಈಬಗೆಯ +ಮೂರು ಪರೀಕ್ಷಕ ಸಂಸ್ಥೆಗಳಿವೆ. ಅವುಗಳಿಂದ +ಮಾನ್ಯತೆ ದೊರಿತಹೊರತು ಯಾವ ಬಂದೂ ಕೂ +ಗ್ರಾಹಕರ ಕೈಸೇ ರದು, + +ಗ್ರಾಹಕರ ಇಚ್ಛೆಯಂತೆ ಅವರಿಗೆ ಅನುಕೂಲ +ವಾಗುವಂತೆ ಕೋವಿಗಳನ್ನು ನಿರ್ಮಿಸುವುದು +"ಪರ್ಡಿ' ಸಂಸ್ಥೆಯ ರೂಢಿಯಾಗಿದೆ. ಗ್ರಾಹ +ಕನ ಹೆಗಲಿನ ಉದ್ಮ, ಕುತ್ತಿಗೆಯ ಉದ್ಮ, ಕೆಳ +ದವಡೆಯ ಎಲುಬಿನ ಕೋನ, ಕೈಗಳ ಉದ್ಮ +ಮುಂತಾದ ವಿವರಗಳನ್ನು ಇವರು ಬರೆದುಕೊ +ಳ್ಳುತ್ತಾರೆ. + +ಬೇಜಿಯಲ್ಲಿ ಬಲಗಣ್ಣು ಕಳೆದುಕೊಂಡ +ಶಿಕಾರಿಯೊಬ್ಬ ಒಮ್ಮೆ ತಾನಿನ್ನು ಎಂದಿಗೂ +ಬೇಟಿೆಯಾಡಲಾಕಿನೆಂದು ನೊಂದುಕೊಂಡಿದ್ದ. +ಅವನ ಸ್ನೇಹಿತರು ಅವನಿಗೆ “ ಪರ್ಡಿ ಸಂಸ್ಥೆಗೆ +ನಿನ್ನ ಸೂಚನೆ ತಿಳಿಸೆಂ”ದು ಹೇಳಿದರು ಮುಂದೆ +ಬರಿಯ ಎಡಗಣ್ಣಿನಿಂದ ನೋಡಿಯೂ ಗುಂಡು +ಹಾಕಲು ಬರಬಹುದಾದ ರೀತಿಯಲ್ಲಿ ಒಂದು +ಬಂದೂಕನ್ನು ' ಪರ್ಡಿ' ಸಂಸ್ಥೆ ಅವನಿಗೆ ನಿರ್ಮಿಸಿ +ಕೊಚ್ಚಿತು. + +" ಪರ್ಡಿ' ಶಿಾಟ್‌ಗನ್ನನ್ನೆ ಉಪಯೋಗಿಸು +ತ್ತಿದ್ದ ಗ್ರಾ ಹಕನೊಬ್ಬ ನು ವೃದ್ಧಾ ಪದಿಂದ +ಕಣ್ಣು ಕಳಕೊಂಡು ತಾನಿನ್ನು ಬರಿಯ +ಹಿಂದಿನ ಕತೆಗಳನ್ನು ನೆನಸಿಕೊಂಡೇ ಸಮಾಧಾನ +ಪಡಬೇಕಲ್ಲ ಎಂದು ನೊಂದುಕೊಂಡಿದ್ಕ. +ಸಾಯುವ ಮುಂಚೆ ತಾನು ಮತ್ತೆ ಒಮ್ಮೆಯಾ +ದರೂ ಗಂಡು ಚಿಗರಿಯ ಬೆಬಿಯಾಡಬೇಕೆಂದು + + +ಕ್ಯ + + + + + +ನ! +"ಓಳಗೆ + + +ಆತ ಆಶಿಸಿದ್ದರಿಂದ “ಪರ್ಡಿ” ಸಂಸೆಯ ಎಲ್ಲ + + +ತಜ್ಞರೂ ಸೇರಿ ಒಂದು ಬಂದೂಕನ್ನು ಆ ವೃದ್ಧ +ಕೆ ಇ ಛು + + +ನಿಗಾಗಿ ನಿರ್ಮಿಸಿದರು. ಆ ಬಂದೂಕಿಗೆ ಪರಿ +ದರ್ಶಕ ( ೧೦150006) ವನ್ನು ಕೂಡಿಸಿದ್ದರು. + +ಒಬ್ಬ, ಸಹಾಯಕನೊಂದಿಗೆ ಆ ಮುದುಕ +ಬೇಟೆಗೆ ಹೋದ. ಸಹಾಯಕ' ಪರಿದರ್ಶಕದ +ಸಹಾಯದಿಂದ ಬೇಟಿ ಸಮೀಪಿಸಿರುವುದನ್ನು +ಸೂಚಿಸಿದ. ಕ್ಲಣಾರ್ಥದಲ್ಲಿ ಮುದುಕ ತನ್ನ +ಇಚ್ಛೆಯನ್ನು ಪೂರ್ಲೆ ಗೊಳಿಸಿಕೊಂಡ. + +ಪ್ರತಿ ಗ್ರಾಹಕನ ಅಪೇಕ್ಷೆ ಬೇಕೆ ಬೇರೆ ಇರುವು +ದರಿಂದ ಈ ಸಂಸ್ಥೆ ಬಂದೂಕುಗಳನ್ನು ಅವರವರ +ಇಚ್ಛೆಯಂತೆಯೇ ತಯಾರಿಸುತ್ತದೆ. ಉಳಿದವ +ಕಂತೆ ತಮ್ಮ ಬಂದೂಕುಗಳಿವೆಂದು. ಎಂದೂ +ಮಾರುಕಟ್ಟಿಗೆ ಕಛಿಸಿಕೊಡ:ವುದಿಲ್ಲ. ಆರ್ಡರ" +ಕೊಟ್ಟಿಮೇಲೆ ನಿರ್ಠಿಷ್ಟ ಕಾಲಾವಧಿ ಮುಗಿದ +ಮೇಲೇ ಗ್ರಾಹಕನಿಗೆ ಬಂದೂಕು ದೊಕಿಯು +ತ್ತದೆ, ���ಂದು ಜತೆ ಶಾಟ್‌ಗನ್ನಿನ ಬೆಲೆ ೮೦೦೦ +ದಿಂದ ೧೦,೦೦೦ ರೂಪಾಯಿಗಳವರೆಗಿರುತ ಡೆ. +ಬಂಗಾರದ ಕೌಶಲ್ಯ ಪೂರ್ಡ ಕವಚವಿರುವ ಒಂದು +ಜತೆ ಬಂದೂಕು ಸುಮಾರು ೨೦,೦೦೦ ರೂ. ಬೆಲೆ + + +ಪರ್ಡಿ ಬಂದೂಕಂ + + +೫೫ + + +ಬಾಳುತ್ತದೆ. ಬೇಟೆಯ ಚಿತ್ರಗಳನ್ನು ಈ ಕವ +ಚದ ತಗಡಿನಲ್ಲಿ ತೆಗೆದಿಡುತ್ತಾರೆ. ಒಬ್ಬ ಅರಬ +ಸಾಹುಕಾರ ಕವಚವಿರುವ ಒಂದು ಬಂದೂ +ಕನ್ನು. ೧೬,೫೦೦ ರೂಪಾಯಿಗೆ ಕೆಲದಿನಗಳ +ಹಿಂದೆ ಕೊಂಡ. + +ಬ್ರಿಟನ್ನಿನಲ್ಲಿ ತಯಾರಾಗುವ ಶಾಟ್‌ಗನ್‌ಗಳ +ಉಕ್ಕನ್ನು ಪರಿಕ್ಷಿಸಿದಾಗ " ಪರ್ಡಿ' ಕಂಪನಿಯ +ಉಕ್ಕೇ ಸರ್ವೊೋತ್ತಮವೆಂದು ಸಿದ್ಧವಾಯಿತು. +ಯಂತ್ರದ ಸಹಾಯವಿಲ್ಲದೆ ಇವು ತಯಾರಾಗು +ವುದರಿಂದ ಎಲ್ಲ ಭಾಗಗಳನ್ನು ಸೂಕ್ಷ್ಮವಾಗಿ +ನಿರ್ಮಿಸಲಾಗುತ್ತದೆ. " ಪರ್ಡಿ' ಯ ೦.೩೬೯ +ಎಂಬ ಅಂಕಿತವಿರುವ ಬಂದೂಕು ಬಹು ಲೋಕ +ಬ್ರಿಯವಾದ.ದು. + +ಪರ್ಡಿ ಕಂಪನಿಯವರು ನಿರ್ಮಿಸಿದ ಬಂದೂ +ಕನ್ನು ಗ್ರಾಹಕರು ಮರಳಿ ಮಾರಬಯಸಿದಕೆ +ಸ್ವತಃ ಪರ್ಡಿ ಕಂಪನಿಯವರು ಮಾರ್ಕೆಟಿನ +ಬೆಲೆಗಿಂತ ಹೆಚ್ಚು ಬೆಲೆಕೊಟ್ಟು ಕೊಳ್ಳಲು +ಸಿದ್ಧರಿರುತ್ತಾರೆ. ಆದರೆ ಈ ವರೆಗೂ ಮರಳಿ +ಮಾರಲು ಹೋದ ಗ್ರಾಹಕ ಮಾತ್ರ ಒಬ್ಬನೂ +ಹುಟ್ಟಿಲ್ಲ ೦1 ತ + + + + + +ಸಜ್ಜನರ ಸ್ಫೇಹದಲ್ಲಿ ದುರ್ಜನರೂ ಸಜ್ಜನರಾಗಬಹುದು. ಆದರೆ ದುರ್ಜನರ +ಸ್ನೇಹದಲ್ಲಿ ಸಜ್ಜನರು ಮಾತ್ರ ದುರ್ಜನರಾಗಲಾರರು. ಏಕೆಂದರೆ ಹೂ ನೆಲದ +ಮೇಲೆ ಬಿದ್ದರೆ ನೆವದ ಗಂಧವನ್ನು ತಾನು ಗ್ರಹಿಸುವದಿಲ್ಲ; ನೆಲದ ಮೇಲೆ ತನ್ನೆ + + +ಸುಗಂಧವನ್ನು ಚಿಡುತ್ತದೆ. + + +ಸುಭಾಷಿತ, + + +ಕಷ್ಟದ ಕಾಲ ಮುಗಿದ ಮೇಲೆ ಸುಖ ಬರುವುದು ಒಳಿತು; ಕಗ್ಗತ್ತಲೆಯಲ್ಲ + + +ಬೆಳಕಿನ ಉದಯವಾದಂತೆ ಇರುತ್ತದೆ. +ವ್ರದು ಮಾತ್ರ ಜೀವನ್ಮರಣನಿದ್ದಂತೆ. + + + + + +ಆದರೆ ಸುಖದ ತರುವಾಯ ಕಷ್ಟ ಬರು + + +ಕ ಶೂದ್ರಕ, + + +ಅನರು ಪಿತ್ರಾರ್ಜಿತ ಆಸ್ತಿಯಲ್ಲಿ +ರಾಮಮುೂರ್ತಿಯೊಂದನ್ನೇ +ಸ್ವೀಕರಿಸಿದರು + + +ಸಂಗೀತ ಸಮಾಟ್‌ + + +ತ್ಯಾಗ ಕಾಜತ + + +ಜಿ. ಜಿ. ಹೆಗಡೆ + + +ಸು +6)ರಮ ಸಾಧುವೂ ಒಳ್ಳೆಯ ಗಾಯಕಭಕ್ತರೂ +ಆಗಿದ್ದ ರಾಮಬ್ರಹ್ಮರು ಮೃತ್ಯುಶಯೈೆಯಲ್ಲಿ +ಮಲಗಿದ್ದ ರು. ತಮ್ಮ *ರಿಯ ಮಗ ತ್ಕಾಗ +ರಾಜನನ್ನು ಬಳಿಗೆ ತೆಕೆದು ಅವರು “ಮಗೂ +ತ್ಕಾ ಗೂ, ಯ ನಿನೆಗೆ ಐಹಿಕ ಸಂಪತ್ತನ್ನೇನೂ +ಬಿಟ್ಟು ಹೋಗುತ್ತಿರುವುದಿಲ್ಲ. ಆದರೆ ಎಂದೆಂ- +ಬ ವ್ಯಯವಾಗದ ರಾಮ ಮತ್ತು ರಾಮ + +ನಾಮ ಸಂಪತ್ತ ನ್ನ್ನ ಕೊಟ್ಟು ಹೋಗುತ್ತಿದ್ದೇನೆ. +ರಾಮನ ಒರಿಮೆಯಲ್ಲಿ ್ರಶ್ನೆಯಿಡು. ಆತನಿ +ಗಾಗಿ ಬದುಕು” ಸ ಸ ಉಸುರಿದರು. + +ತ್ಕಾಗರಾಜಕರಿಗೆ ಬೇಕಾದದ್ದೂ ಅದೇ. +ತಂದೆಯ ಮರಣಾನಂತರ ಆತ ಪಿತ್ರಾರ್ಜಿತ +ಆಸ್ತಿಯಲ್ಲಿ ಕುಟುಂಬ ದೈವತವಾದ ರಾಮನ +ಮೂರ್ತಿಯೊಂದನ್ನು ಮಾತ್ರ ತೆಗೆದುಕೊಂಡು +ತನ್ನ ಪಾಲಿಗೆ ಬರುವ ಉಳಿದೆಲ್ಲವನ್ನೂ ತನ್ನ +ಅಣ್ಣ ಂದಿರಿಗೆ ಕೊಟ್ಟುಬಿಟ್ಟಿ. + +ಕರ್ನಾಟಕ ಸಜನ ಮಾತು ಬಂತು +ಎಂದರೆ ತ್ಕಾ ಗರಾಜರ ಮಾತು : ಬರುತ್ತದೆ. +ಅವರ ೨೩ ನಗಳೇ ಕರ್ನಾಟಕ ಸಂಗೀತ + + +೫೬ + + +ಇ + + +ಒಂ +೫" + + + + + +ಎನ್ನು ವಂತಿದೆ. ಹೀಗಿದ್ದರೂ ತ್ಯಾಗರಾಜರು +ಸೇವಲ ಗಾಯಕ ಎದ್ವಾಂಸರಲ್ಲ. ಅವರಿಗೆ +ಸಂಗೀತವು ಪರಮಾತ್ಮನನ್ನು ಒಲಿಸಿಕೊಳ್ಳುವ +ಒಂದು ಸಾಧನವಾಗಿತ್ತು. ತಮ್ಮ ಸಂಗೀತ +ಕಲೆಯನ್ನು ಅವರು ಶ್ರೀರಾಮನಿಗೆ ಧಾರೆಯೆಕಿದಿ +ದ್ವರು. ಅವರ ಮಂತ್ರ ವೆಂದಕೆ ರಾಮನಾಮ. +ಅವರ ದೃಷ್ಠಿ ಯಲ್ಲಿ 1 ಕವೆಂದಕೆ ರಾಮಾ +ಯಣ. 1 ನದಲ್ಲಿ, ರಾಮನಾಮ ಜಪದ +ಸಂಭ್ರಮದಲ್ಲಿಯೆ ಅವರ ಜೀವನ ಸವೆಯಿತು. + +೧೭೫೯ ರ ಮೇ ತಿಂಗಳ ೫ ರಂದು ಮಧ್ಯಾಹ್ನ +ತ್ಕಾಗರಾಜರು ಹುಟ್ಟಿದರು. ತಂದೆ ರಾಮ- +ಬ್ರಹ್ಮರು ದೇವಭಕ್ತರೂ ಗಾಯಕರೂ ಆಗಿ +ದ್ಡಕೆ ತಾಯಿ ದೈವಭಕ್ತಿಯುಳ್ಳ ಸತಿಶಿಕೋಮಣಿ + + +ಯಾಗಿದ್ದಳು. ಇವರ ಮೂರು ಮಕ್ಕಳಲ್ಲಿ +ತ್ಕಾ ಗರಾಜರೇ *ಿರಿಯವರು. ಬಾಲ್ಯ ದಲ್ಲಿಯೆ +ತ್ಯಾ ಗೆ ತಂದೆಯ ದೆ ವಭತ್ರಿ ಯನ್ನು + + +ಮೈ 'ಗೂಡಿಸಿಕೊಂಡರು. ತುಡ ಹಾಡುತ್ತಿದೆ. +ಭಕ್ತಿಗೀತೆಗಳನ್ನು ಕಲಿತು ಹಾಡತೊಡಗಿದರು. + + +್ಗ1 + + + + + + +ತಂಜಾವೂರಿನ ಅರಸು ಅಚ್ಕು ತಪ್ಪ ನಾಯಕನ + + +1 ಮಂತ್ರಿ ಗೊವಿಂದ ದೀಕ್ಷಿತರು. ಸ್ಥಾ ಏಿಸಿದ್ದ + + +ಸಂಸ್ಕತ ಮಹಾಪಾಠಶಾಲೆಯಲ್ಲಿ ಸಂಸ್ಕೃತ + + +ಕ. ವನ್ನೂ ದರಬಾರಿನ ಗಾಯಕ ಸೊಂಟ ವೆಂಕಟ + + +ರಮಣಯ್ಯನವರಿಂದ ಸಂ ಗೀತವನ್ನೂ ತ್ಯಾಗ- + + +__. ರಾಜರು ಕಲಿತರು. + + +ರ + + +ತ್ಮ ್‌ ಗ್‌ೆ ಉುಳ್ಳುಸ್ಟು” ೫ + + +ಗ್ಗ +ಹ್‌ +ಜೊ + + +ಣ್ಣ +1 + + + + + +ಆ + + +ೆ ಿ + + +ಫ್‌ ೮ + + +ತ್ಯಾಗರಾಜರು ಭಕ್ತಿಪೂರ್ಣವಾದ ಭಾವ +ಗೀತೆಗಳ ಮೂಲಕ ರಾಮನ ಆರಾಧನೆಗೆ ತೊಡ +ಗಿದರು. ಅವರು ರಚಿಸಿದ ಮೊದಲನೆಯ ಗೀತೆ +ಯಲ್ಲಿ ಅವರು “ತ್ಕಾಗರಾಜನು ಹಗಲು ರಾತ್ರಿ +ರಾಘವನ ಸ್ಮರಣೆ ಮಾಡುತ್ತಾನೆ. ತನ್ನ ಜೀವನ +ವನ್ನು ಗೀತೆಯ ರೂಪದಲ್ಲಿ ಅವನಿಗೆ ಅರ್ಪಿಸು +ತ್ತಾನೆ. ರಾಮನೇ ಜಗತ್ತಿನ ತಾರಕ, ದೀನ +ದಲಿತರಿಗೆ ಆಧಾರ. ಭಕ್ತರ ಇಷ್ಟವನ್ನು ಪೂರೈ +ಸುವ ದಾತ. ಕತ್ತಲನ್ನು ನುಂಗುವ ಸೂರ್ಯ. +ಗಜೇಂದ್ರನನ್ನು ಮೊಸಳೆಯಿಂದ ಪಾರುಮಾಡುವ +ಆಪದ್ಭಾಂಧವ. ಮುನಿ ಶ್ರೇಷ್ಠರಿಂದ ಪೂಜಿಸಲ್ಪ +ಡುವ ಸರ್ವಶಕ್ತ. ಆತನಿಗೆ ತ್ಯಾಗರಾಜ ಶರಣು +ಹೋಗುತ್ತಾನೆ” ಎಂದು ರಾಮನ ಮಹಿಮೆ +ಯನ್ನು ಕೊಂಡಾಡಿದ್ದಾರೆ. + +ತ್ಯಾಗರಾಜರು ಸಂಗೀತವನ್ನು ಮನಮುಟ್ಟಿ +ಅಭ್ಯಾಸ ಮಾಡಿದರು. ಸಾಧನೆಯಿಂದ ಅದರಲ್ಲಿ +ಪ್ರಾವೀಣ್ಯ ಪಡೆದರು. ಅವರಿಗೆ ಹಳೆಯ ರಾಗ +ಗಳಿಂದ ತೃಪ್ತಿಯಾಗದೆ ಹರಿ ಕಾಂಭೋಜ, ಖರ +ಹರ ಪ್ರಿಯ ಮುಂತಾದ ನೂತನ ರಾಗಗಳನ್ನು +ಸೃಷ್ಟಿಸಿದರು. "ರಾಗ ಸುಧಾರ ಕ' ರಾಗದಲ್ಲಿ +ಅವರು ರಾಗದ ಸೌಂದರ್ಯ ಮಾಧುರ್ಯಗಳನ್ನು +ಅನುಭವಿಸುವುದೆಂದಕೆ ಯಾಗ, ಯೋಗ, ತ್ಯಾಗ, +ಭೋಗಗಳೆಲ್ಲ ಕೊಡಬಹುದಾದೆಲ್ಲವನ್ನೂ ಅನು +ಭವಿಸಿದಂತೆ ಎಂದಿದ್ದಾರೆ. ಸಂಗೀತ ಶಾಸ್ಕದ +ಗುಟ್ಟನ ನ್ನು ತಿಳಿಸುವ ಕ ಎತಿಗಳನ್ನೂ ಅವರು +ಸೈಬ್ಟ ಸಿದ್ದಾರೆ, + +ತೊಂಬತ್ತಾ ರು ಕೋಟಿ ರಾಮನಾಮ ಜಪ +ವನ್ನು ಮಾಡುವ ಕಂಣ ತಪಸ ನ್ನು ಅವರು ಆಚ + + +' ಸಂಗೀತ ಸವ್ರಾಜ್‌ ತ್ಯಾಗರಾಜರು ೫೭ + + +ರಿಸಿದರು. ಅವರ ಅಣ್ಣ ಅವರನ್ನು ಸದಾ ಪೀಡಿ +ಸುತ್ತಿದ್ದ. ಈತ ಕೆಲಸಕ್ಕ ಬಾರದವ, ಮೂರ್ಬ, +ಕಪಟಿ, ಗೃಹಸ್ಥ | ಜೀವನಕ್ಕೆ ಅಯೋಗ್ಯ ಎಂದಿ +ತ್ಯಾದಿಯಾಗಿ ಆತ ತ್ಕಾ ಗರಾಜರನ್ನು ಜ ಜರೆಯು +ತ್ತಿದ್ದ. ಆದರೆ ತ್ಯಾಗರಾಜರು ಅಸನ +ಗಮನಿಸದೆ ತಮ್ಮ ಭಕ್ತಿ ಜೀವನವನ್ನು ಸಾಗಿ +ಸಿದರು. + +ಎತ್ತರವಾದ ಬಡಕಲ ಶರೀರ ತ್ಯಾಗರಾಜ +ರದು. ಕಂದು ಬಣ್ಣ. ತೇಜಸ್ವಿ ಮುಖ. ಉಬ್ಬಿ +ಅಗಲವಾಗಿದ್ದ ಹಣೆ. ಅವರ ಕಣ್ಣುಗಳಲ್ಲಿ +ಆಂತರಿಕ ತೇಜಸ್ಸು ಚಿಮ್ಮುತ್ತಿತ್ತು. ಅವರ +ಕಂಠ ಅತಿ ಮಧುರವಾಗಿತ್ತು. ತುಲಸಿ ಮಾಲೆ +ಯನ್ನು ಅವರು ಕೊರಳಲ್ಲಿ ಧರಿಸುತ್ತಿದ್ದರು. +ಕೈಯ್ಯಲ್ಲಿ ಜಪಮಾಲೆ ಸದಾ ತಿರುಗುತ್ತಿತ್ತು. +ದಕ್ಷಿಣ ಭಾರತದ ವೈದಿಕ ಬ್ರಾಹ್ಮಣನಂತೆ +ಅವರು ಉಡುಪು ತೊಡುತ್ತಿದ್ದರು. ವಾರಕ್ಕೆ +ರಡು ಸಲ ಅವರು ಭಿಕ್ಷವೆತ್ತುತ್ತಿದ್ದರು. ಮನದಲ್ಲಿ +ಗೀತೆ ಮೂಡಿ ಬಂದೊಡನೆ ಹಾಡಲು ಅನು +ಕೂಲವಾಗಬೇಕೆಂದು ಅವರು ತಂಬೂರಿಯನ್ನು +ಸದಾ ಹಿಡಿದುಕೊಂಡೇ ಇರುತ್ತಿದ್ದರು. ನಸುಕಿ +ನಲ್ಲಿ ನಾಲ್ಕು ಗಂಜಿಗೇ ಎದ್ದು ಕಾವೇರಿ ನದಿ +ಯಲ್ಲಿ ಮಿಂದು ಸಂಧ್ಯಾವಂದನೆ ಮುಂತಾದ +ವನ್ನು ಮುಗಿಸಿ ಹೂಗಳನ್ನಾರಿಸಿಕೊಂಡು +ಮ್ಮ ಗಾನಪೂಜೆಯಲ್ಲಿ ಮಗ್ನರಾಗುತ್ತಿದ್ದರು. +ಮಧಾ, ಸಹ್ಮ ೧೨ ಗಂಟಿಗೆ ಭೋಜನ ಆ ಮೇಲೆ +ತುಸು 'ನಶ್ರಾ ತಿ ಪಡೆದು ತನ್ನ ಕೆಲವೇ ಶಿಷ್ಕರಿಗೆ +ಸಂಗೀತದ” ಪಾಠ ಹೇಳಿಕೊಡುತ್ತಿ ದ್ದರು, + +ಐಹಿಕ ಸುಖಾಪೇಕ್ಷೆ ಮಾಡಲು, ದೇವರ +ನಾಮವನ್ನೊ ಳಗೊಳ್ಳ ದ ಹಾಡುಗಳನ್ನು +ಹಾಡಲು ತ್ಯಾಗ ರಾಜರು ತಮ್ಮ ಷು ಡೀ +ಗಳಿಗೆ ಅನಳಾಶ ಕೊಡುತ್ತಿರಲಿಲ್ಲ. ಪ್ರತಿ ಏಕಾ +ದಶಿಯ ದಿನ ಅವರು ಉಪವಾಸ ಮಾಡುತ್ತಿ +ದ್ದರು. ಅಂದು ಅವರಿಗೆ ಆಹಾರವೆಂದರೆ ಅವಕ +ಕೀರ,ನೆಗಳು ಮಾತ್ರವಾಗಿರುತ್ತಿದ್ದವು. + + +೫೮ ಕಸ್ತೂರಿ, ಫೆಬ್ರುವರಿ ೧೯೬೧ + + +ಮೊದಲನೆಯ ಹೆಂಡತಿಯ ನಿಧನಾನಂತರ +ಅವರು ಲಗ್ನವಾದ ಕಮಲಾಂಬಾ ಕಠ್ಷವ್ಯ +ಪರಾಯಣಳೂ ಸಾಧ್ವಿಯೂ ಆಗಿದ್ದಳು. ಅವ +ರಿಗೆ ಹುಟ್ಟಿದ ಒಬ್ಬ ಳೇ ಒಬ್ಬ ಮಗಳು ಸೀತಾ +ಲಕ್ಷಿ ಯನ್ನು ಕುಪ್ಪುಸ್ನಾಮಿ ಎಂಬವನಿಗೆ ಲಗ್ನ +ಮಾಡಿಕೊಟ್ಟ ರು. ಈ ಅಳಿಯ ಕೂಡ ಮಾವನ +ಹೆಜ್ಜೆ ಯಲ್ಲೆ ನಡೆಯುವವನಾಗಿದ್ದ. ವಿವಾಹ +ಸಮಯದಲ್ಲಿ ಬಂದ ಬೆಲೆ ಬಾಳುವ ಉಡುಗೆ +ಗಳನ್ನೆಲ್ಲ ಈತ ತಿರಸ ರಿಸಿ ಒಂದೇ ಒಂದು +ಸುಂದರವಾದ ಕಸ ಚಿತ್ರವನ್ನು ಇಟ್ಟು +ಸೊಂಡ. ಆ ಚಿತ್ರ ಇಂದಿಗೂ ಜು ಮಾ +ಮನೆಯಲ್ಲಿದೆ. ಸೀತಾಲಕ್ಷ್ಮಿಗೆ ಹುಟ್ಟಿದ +ಒಬ ನೇ "ಮಗ ತನ್ನ ಮೂವತ್ತ ಕಯ ವಯಸ್ಸಿ +ನಲ್ಲಿ ತೀರಿಕೊಂಡಿದ್ದ ರಿಂದ ತ್ಯಾ ಗರಜ +ಹೆಸರು ಹೇಳಲು ಇಂದು ಚ00ಜವಗಳುದ +ಅವರ ಕೀರ್ತನೆಗಳ ಹೊರತು ಮತ್ತೇನೂ +ಉಳಿಯಲಿಲ್ಲ. + +ತ್ಯಾಗರಾಜರ ಅಣ್ಣ ಅವರ ಕವಿತೆಗಳನ್ನು + + +ಸುಟ್ಟು ಹಾಕಿ ಅವರನ್ನು ಬಯ್ಯುತ್ತಿದ್ದ. ಒಮ್ಮೆ + + +ಟಗ ಆತ ತ್ಕಾ ರ್ಯ ವೊಜಸುತ್ತಿದ್ದ +ರಾಮನ ಮೂರ್ತಿಯನ್ನು ಕಾವೇರಿಯಲ್ಲಿ ಚೆನ್ಲಿ +ಕೊಟ್ಟುಬಿಟ್ಟಿ. ಆಗ ತ್ಯಾಗರಾಜರು ಒಂದು +ಕೀರ್ಷನೆಯಲ್ಲಿ ತಮ್ಮ ದುಃಖವನ್ನು ತೋಡಿಕೊಂ +ಡರು. “ ರಾಮಾ, ಎಲ್ಲಿ ಅಡಗಿದೆ? ಈ ಅಪ +ನಂಬಿಗೆಯ ಜಗತ್ತಿನಲ್ಲಿ ನನ್ನನ್ನು ಏಕಾಕಿಯಾಗಿ +ಮಾಡಿ ಹೊರಟುಹೋಗಬೇಡ. ನಿನ್ನ ನ್ನ್ನ ಳಿದು +ನನ��ಿನ್ನಾ ರೂ ಇಲ್ಲ. ನನ್ನ ಬಂಧು ಬಳಗದವರು +ನನ್ನ ನ್ನು "ವಂಚಿಸಿದ್ದ ರೆ, 'ಜನ ನನಗೆ ದ್ರೋಹವೆ +ಸಿದ್ದಾರೆ. ನನ್ನ ದುಃಖಾಶ್ರು ಗಳನ್ನು ಅಳಿಸಲು +ಬಾ. ನಿನ್ನ ಮುಗುಳ್ನ "ಯಡ ನನ್ನ ನಿರಾಶೆಯ +ಕಾರ್ಗತ್ತಲನ್ನು ತೊಂಗಿಸು, ದಾಸಾ ಎಲ್ಲಿ +ಕುವೆ?” + +ಪರಮಾತ್ಮ ಭಕ್ತನ ಮೊರೆ ಕೇಳಿದ. ಒಂದು +ಮುಂಜಾನೆ ತ್ಯಾ ಗೆರಾಜರಿಗೆ ಅವರ ರಾಮನ + + +ಮೂರ್ತಿ ಸಿಕ್ಕಿತು. ಆನಂದಾಶ್ರುಗಳಿಂದ ಅದಕ್ಕೆ +ಅಭಿಷೇಕ ಮಾಡಿ ಸುಮಧುರ ಗೀತೆಗಳಿಂದ ಈ +ಪುನರ್ಮಿಲನದ ಸಂಭ್ರ ಮವನ್ನು ಅವರು ಆಚರಿ +ಸಿದರು. + +ತ್ಯಾಗರಾಜರ ಕೀರ್ತಿಯನ್ನು ಕೇಳಿದ ರಾಜ +ಮಹಾರಾಜರು ಅವರನ್ನು ಕಂಡು ಗೌರವಿಸ +ಬಯಸುತ್ತಿ ದ್ದ ರು. ಸ್‌ ರಾಜ ಸರ +ಫೋಜಿ "ಅವರನ್ನು ತನ್ನಲ್ಲಿಗೆ ಆಮ ಂತ್ರಿಸಿದ. +ರಾಜನ ದೂತ ರಾಜನಲ್ಲಿ ಜಳಕಿಯಬಹದ್‌ +ಸಂಪತ್ತಿನ ವರ್ಣನೆಯನ್ನು ಮಾಡಿದಾಗ ತ್ಯಾಗ +ರಾಜರು ಕಣ್ಮುಚ್ಚಿಕೊಂಡು ಕಲ್ಯಾಣಿ ರಾಗದಲ್ಲಿ +ಹಾಡಿದ ಹಾಡು ಅಮರ ಕೀರ್ತಿ ಯನ್ನು ಸಂಪಾ +ದಿಸಿದೆ. ಐಶ್ವ ರ್ಯಕ್ಕಿ ಂತಲೂ ಪರಸಾ2 ನ +ಭಕ್ತಿಯೆ ಶ್ರೆ ಷ್ಮವೆ ಬಂದಿದ್ದಾ ಕಿ ಅವರು ಅದರಲ್ಲಿ. + +ತ್ಕಾ 1 ಬರಲು ಒಪ ದ್ದನ್ನು ಕಂಡು +ಸಿಟ್ಟಿಗೆದ್ದ ರಾಜ ಅವರನ್ನು ಹಿಡಿತರಲು ಭಟ +ರನ್ನು ಕಳಿಸಿದ. ಆದಕೆ ಆಗಲೇ ಆತನಿಗೆ ಜೀನೆ +ಬಂತು. ಯಾರಿಂದಲೂ ಅದು ಗುಣವಾಗದೆ +ಹೋಗಲು ರಾಜನಿಗೆ ಜ್ಞಾ ನೋದಯವಾಗಿ ಆತ +ತ್ಕಾ ಗರಾಜರಲ್ಲಿ ಬಂದು ಶ್ಹಮೆ ಕೋರಿದ. +ಪಶ್ಚಾತ್ತಾಪ ಮತ್ತು ಭಕ್ತಿ ಸಾಧನೆಯಿಂದ ಗುಣ +ಹೊಂದಿದ. ತ್ಯಾಗರಾಜರ ಸಂಗೀತ ಶಾಲೆಗಾಗಿ +ಒಂದು ಕಟ್ಟಡ ಜಟ ಸಲು ಆತ ಯೋಚಿಸಿದ. +ಆದರೆ ಕ ರಲ್ಲಿ ತ್ಯಾಗರಾಜರ ಶಿಷ್ಯರಲ್ಲೊ ಬ್ಬ +ನಾದ ವೆಂಕಟರಮಣ: ಎಂಬಾತ ಕಟ್ಟಡವನ್ನು +ಕಟ್ಟಿಸಿ ಮುಗಿಸಿದ್ದರಿಂದ ರಾಜ “ ತ್ಯಾಗರಾಜರು +ಸ್ವೀಕರಿಸುವವರಲ್ಲ, ಕೊಡುವವರು ” ಎನ್ನು +ವಂತಾಯಿತು. + +ತ್ಕಾಗರಾಜರು ತೀರ್ಥಾಟನೆ ಮಾಡಿ ಅನೇಕ +ಕ್ಷೇತ್ರಗಳನ್ನು ಸಂದರ್ಶಿಸಿದರು. ಯಾರಿಂದಲೂ +ಅವರು. ಏನನ್ನೂ ತೆಗೆದುಕೊಳ್ಳುತ್ತಿ ರಲಿಲ್ಲ. +ಜಿ(ವನದಲ್ಲಿ ಅವರಿಗೆ ಸಂಗೀತ ಮತ್ತು ಭಕ್ತಿ +ಗಳನ್ನು ಬಿಟ್ಟ ಕೆ. ಮತ್ತಾವುದರಲ್ಲೂ ಆಸ್ಲೆ +ಯಿರಲಿಲ್ಲ. + + + + + + + + +ಸಂಗೀತ ಸಮ್ರಾಟ್‌ ತ್ಯಾಗರಾಜರು ೫೯ + + +ತ್ಯಾಗರಾಜರು ತಮಿಳು ನಾಡಿನಲ್ಲಿ ಬಾಳಿ +ದರೂ ತೆಲುಗಿನಲ್ಲಿ ತಮ್ಮ ಕೃತಿಗಳನ್ನು +ಬಕೆದರು. ಅದು ಆ ಕಾಲದ ಸಂಗೀತ ಭಾಷೆ +ಯಾಗಿತ್ತು. ಅವರ ಹಾಡುಗಳನ್ನು ಕೃತಿಗಳೆಂದು +ಕರೆಯುವದು ರೂಢಿ. ಹೆಚ್ಚಾಗಿ ಅವುಗಳಲ್ಲಿ +ಪಲ್ಲವಿ, ಅನುಪಲ್ಲವಿ, ಒಂದು ನುಡಿ ಹೀಗಿದ್ದು +ಕೊನೆಗೆ “ ತ್ಯಾಗರಾಜಸುತ " ಎಂದು ಮುದ್ರಿಕೆ +ಇದೆ. ಹಾಡುಗಳಲ್ಲದೆ ಹರಿಕಥೆಯಂಥ ಪ್ರಬಂಧ +ಗಳನ್ನೂ ಅವರು ಬರೆದಿದ್ದಾರೆ. ಅವರ “ಪ್ರಹ್ಲಾದ +ಚರಿತ”ದಲ್ಲಿ ಪುರಂದರ ದಾಸರನ್ನು ಗೌರವದಿಂದ +ಸ್ತುತಿಸಿದ್ದಾರೆ. + +ತ್ಯಾಗರಾಜರು ೭೦ ವರ್ಷ ಕಾಲ ಜೀವಿಸಿ +ದರು... ೧೮೪೭, ಜೂನ ತಿಂಗಳಲ್ಲಿ ಅವರು +ಸಂನ್ಯಾಸ ಸ್ವೀ( ಕರಿಸಿದರು. ತಮ್ಮ ಕೊನೆಯ ದಿನ +ಗಳನ್ನವರು ಭಜನೆ, ಕೀರ್ತನೆ, ಚಿಂತನೆಗಳಲ್ಲಿ +ಕಳೆದರು. ತಮ್ಮ ಕೊನೆಯ ಹಾಡಿನಲ್ಲಿ ಅವರು +“ರಾಮಾ, ನನಗಿನ್ನೂ ಮೋಕ್ಷಪ್ರಾಪ್ತಿಯಾಗು- +ವುದಿಲ್ಲವೇಕೆ "1 ನಡು ಹೇಳುತ್ತಿ ದ್ವಂತೆ ಅವರ +ಆತ್ಮ. ಇಹಲೋಕವನ್ನು ತ್ಕ ಜಿಸಿತು. + +ತ್ಯಾಗರಾಜರು ರಾವ ಚ್ಚ ರಾದ್ದ ರಿಂದ ವೆ ಷ್ಠ +ವಕಿನ್ನ ಬೇಕು, ಆದರೆ ಅವರು ಮತಭ್ರಾ ತರ. +ಅವರಿಗೆ ಭಕ್ತಿಯೆ ಮುಖ್ಯ. ಒಣ ರ + + +ಗಳಿಗೆ ಅವರು. ಇಂಬುಗೊಡುತ್ತಿರಲಿಲ್ಲ. +“ದ್ದೆ ಟಢತಮು ಸುಖಮಾ ಅದೆ ಭತಮು ಸುಖಮಾ?' +ಸ ಗೀತದಲ್ಲಿ ಅ ತಮ್ಮ ಈ ವಿಶಾಲ +ಮನೋಭಾವವನ್ನೇ ವೃ ತ ಪಡಿಸಿದ್ದಾಕೆ. + +ಅವರ ಊರಾದ ಸ ರುವೈಯಾರನಲ್ಲಿ ಪೃತಿ +ವರ್ಷ ಜನವರಿ ತಿಂಗಳಲ್ಲಿ ದಕ್ಷಿಣ ಭಾರತದ +ನಾನಾ ಕಡೆಗಳ ಸಂಡೀತೆಗಾಳರು ಕಲೆತು ತ್ಕಾ ಗ +ರಾಜರಿಗೆ. ತಮ್ಮ ಶ್ರದ್ಧಾಂಜಲಿಯನ್ನರ್ಬಿಸು +ತ್ತಾಕೆ. ಈ ನ ತ್ಯಾಗರಾಜರ 7೧೪ ನೆಯ +ಪುಣ್ಯತಿಥಿ ದಿನಾಚರಣೆಯ ಸಂದರ್ಭದಲ್ಲಿ ಸರ +ಕಾರವು ವಿಶೇಷ ಅಂಚೆ ತಿಕೀಟೊಂದನ್ನು ಹೊರ +ಡಿಸಿದೆ. ಈ ವರ್ಷ ತ್ಯಾಗರಾಜರ ಸಮಾಧಿಸ್ಥಾನ +ದಲ್ಲಿ ಕಟ್ಟಲಾಗುತ್ತಿರುವ ವಾಲ್ಮೀಕಿ ಮಂಟಪ +ದಲ್ಲಿ ತ್ಯಾಗರಾಜರ ೮೦೦ ಕೀರ್ತನೆಗಳನ್ನು ಕೆತ್ತಿ +ರುವ ಹಾಸುಗಲ್ಲುಗಳನ್ನು ಇಡಲಾಗುವದು. +ಸುಮಾರು ೪೦೦ ಕೀರ್ತನೆಗಳನ್ನು ಕೆತ್ತಿರುವ +೨೦೦ ಕಲ್ಲುಗಳನ್ನು ಈಗಾಗಲೇ ಅಲ್ಲಿ ಇಡಲಾ +ಗಿದೆ. + +ಅತ್ಯಂತ ಭಾವಪೂರ್ಣವಾಗಿ ಮಾನವತೆಯ + + +ಸಾರವನ್ನೂ ಹೊಂದಿರುವ ತ್ಯಾಗರಾಜರ +ಕೀರ್ತನೆಗಳು ಅಮರವಾಗಿರುವವು ಎನ್ನುವುದ +ರಲ್ಲಿ ಸಂದೇಹವೇ ಇಲ್ಲ. 2 + + + + + +ಎಂದೂ ಬಾರದಿದ್ದ ಆಗೃ ಹಸ್ಥ ರುತಮ್ಮ ಪ್ರವಚನಕೇಳಲು ನಿತ್ಯ ಬರತೊಡ + + +ಗಿದ ನನ್ನು ಕಂಡುಪ + + +ವಜನಕಾರರು ಹೇತು + + +| ಏನು ಸ್ಟಾಮ್ಮಿ ಚ ಲ್ಸಾಗಿ +೬ ೧ಗಿ + + +ರುವ ಸರಿವರ್ತನೆ ಶ್ಲಾಘನೀಯವಾದದ್ದು ಕ + + +ಆಗ ಆ ಗೃಹಸ್ಥ + + +“ ಪರಿವರ್ತನೆಯೇನು ಬಂತು ಸ್ವಾನ, ಮನೆಯಾಕೆಯ + + +ಉಪದೇಶ ಕೇಳುವುದಕ್ಕಿ ಂತ ನಿಮ್ಮ ಉಪದೇಶ ಕೇಳುವುದೇ? ಸುಖವೆಂದು ಭಾವಿಸಿ + + +ಬರುತ್ತಿ ದ್ದೆ ನೆ, ಬುಡಕಟ್ಟ + + +ಜೊ ರಾಜ್ಯ ಕೂಲಿ +ಕಾರರ ಸರ್ವಾಧಿಕಾರ. ಅದು +ಆದ್ಯಂತ ಕಮ್ಯುನಿಸ್ಟ್‌. ಈ +ರಾಜ್ಯದ ಅಧಿಪತಿ ರಾಣಿ +ಜೇನ್ನೊಣ. ಆದರೆ ರಾಣಿ +ಯನ್ನು ಅಧಿಪತಿಯೆನ್ನುವುದ +ಕ್ಕಿಂತಲೂ ಸರ್ವಾಧಿಕಾರಿ +ಎನ್ನಬಹುದು. ಏಕೆಂದರೆ ರಾಣಿ +ಹುಟ್ಟಾ ರಾಣಿಯಲ್ಲ-- ಕೂಲಿ +ಕಾರರಠಿಂದ ನಿಠ್ಮಿಸಲ್ಪಟ್ಟಿ ಅಧಿ +ಪತಿ. ರಾಣಿಯ ಜೀವನ ಯಾವ +ನೊಬ್ಬ ಕಮ್ಯುನಿಸ್ಟ್‌ ಸರ್ವಾಧಿ +ಕಾಂರಿಯ ಜೀವನದಂತೆಯೆ +ಹಿಂಸಾತ್ಮಕವಾಗಿ ಪ್ರಾರಂಭವಾಗುತ್ತದೆ. + +ವಸಂತ ಗ್ರೀಷ್ಮ ಕಾಲಗಳಲ್ಲಿ ರಾಣಿ +ಜೇನ್ನೊಣ ದಿನಕ್ಕೆ ೧,೫೦೦ ರಂತೆ ಇಡಬಹು +ದಾದ ತತ್ತಿಗಳು ಒಡೆದು ಹುಳ ಹೊರಬಂದಾಗ +ಕೂಲಿಕಾರ ಹುಳಗಳು ಕೆಲವಕ್ಕೆ ಮಾತ್ರ ನಿರಂ +ತರವಾಗಿ “ರಾಜಮಧು” ಎಂಬ ವಿಶಿಷ್ಟ ಜೇನ- +ನ್ನುಣಿಸುತ್ತವೆ. ಅವೇ ರಾಣಿ ನೊಣಗಳಾಗ +ತಕ್ಕವು. ಹೀಗೆ ಒಂದು ಹುಟ್ಟಿನಲ್ಲಿ ಒಮ್ಮೆಗೆ +_ ಅನೇಕ ರಾಣಿ ಹುಳಗಳು ಬೇರೆ ಬೇರೆ ಕಣಗಳಲ್ಲಿ +ಬೆಳೆಯುತ್ತಿರುತ್ತವೆ. ಆದಕೆ. ಯಾವುದಾದ +ಕೊಂದು ರಾಣಿ ಹುಳ ಪ್ರಬುದ್ಧವಾಗ��� ಕಣವನ್ನು +ಬಗಿದು ಹೊರ ಬಂದೊಡನೆ ಮೊಟ್ಟಿ-ಮೊದಲು +ಇತರ ರಾಣಿ ಕಣಗಳನ್ನು ಹರಿದು ಅಲ್ಲಿ ಬೆಳೆ +ಯುತ್ತಿರುವ ತನ್ನ ಸೋದರಿಯರನ್ನು ಕೊಲೆ +ಮಾಡಿಬಿಡುತ್ತದೆ. ಎರಡು ರಾಣಿಯರು ಏಕ +ಕಾಲದಲ್ಲಿ ಪ್ರಬುದ್ಧರಾದರೆ ತತ್‌ಕ್ಷಣ ಅತ್ಯಂತ +ಕ್ರೂರವಾದ ಸ್ಟಾಲಿನ್‌-ಟ್ರಾಟ್‌ಸ್ಕಿ ಕದನ +ಪ್ರಾರಂಭವಾಗುತ್ತದೆ. ಎರಡರಲ್ಲೊಂದು, +ಟ್ರಾಟ್‌ಸ್ಕಿಯಂತೆ, ನಾಶವಾದ ಹೊರತು +ರಣಾಗ್ರ ನಿಲ್ಲುವುದಿಲ್ಲ. ಕೆಲವೊಮ್ಮೆ ಹೋರಾ +ಟದ ಕೊನೆಯಲ್ಲಿ ಎರಡೂ ಸತ್ತು ಹೋಗುವು +ದುಂಟು. + + +೬೦ + + + + + +ರಾಣಿಯ ಕೆಲಸ ಕೇವಲ ತತ್ತಿಗಳನ್ನಿ ಡುವು + + +ದಾದರೂ ರಾಣಿಯಿಲ್ಲದೆ ಈ ಕೂಲಿಕಾರ ರಾಜ್ಯ +ಸಾಗದು. ರಾಣಿಯೇ ಜೇನ್ನೊಣಗಳ ವಸತಿಯ +ಭಾವನಾತ್ಮಕ ಕೇಂದ್ರ. ಅವಳ ಸೇವೆಗಾಗಿ +ಯಾವಾಗಲೂ ಅನುಚರಿಯರ ಬಳಗವೇ ಬೆಂಬ +ತ್ತಿರುತ್ತದೆ. ಕೂಲಿಕಾರ ಹುಳಗಳು ತಮ್ಮ ಮೀಸೆ +ಗಳಿಂದ ಅವಳನ್ನು ಸ್ಪರ್ಶಿಸಿ ರಾಜ ಭಕ್ತಿ +ಯಿಂದುಂಟಾಗುವ ಸಮಾಧಾನವನ್ನು ಪಡೆಯು +ತ್ತವೆ. ಯಾವುದಾದಕೊಂದು ವಸತಿಯಲ್ಲಿ ಆಹಾ +ರದ ಕೊರತೆಯಾದರೆ ಉಳಿದವೆಲ್ಲ ಉಪವಾಸ +ಬಿದ್ದರೂ ಕೊನೆಯ ವರೆಗೆ ರಾಣಿಗೆ ಜೇನು +ಸಿಗುವುದು. ರಾಣಿ ನಾಶ ಹೊಂದಿದಕೆ ಇಡೀ +ವಸತಿಯೇ ಗೊಂದಲಕ್ಕೆ ಪಕ್ಕಾಗುವುದು. + +ಆದರೂ ಒಮ್ಮೊಮ್ಮೆ ರಾಣಿಯ ಪ್ರಜೆಗಳು +ಅವಳ ಮೇಲೆ ಅಸಂತೋಷಗೊಳ್ಳುವುದುಂಟು. +ಹಾಗಾದಕಿ._ ಕೂಲಿಕಾರರು. ರಾಣಿಯನ್ನು +ಸುತ್ತಲೂ ಮುತ್ತಿ ಚೆಂಡಿನಂತಾಗಿ ಉಸಿರು +ಕಟ್ಟಿಸಿ ಕೊಂದುಹಾ ಕುತ್ತವೆ. ಸರ್ವಾಧಿಕಾರಿ +ಗಳು ಕೂಡ ಜನಾಗ್ರಹಕ್ಕೆ ಅಂಜಬೇಕಾಗು +ತ್ತದೆ! + +ಭಾರತೀಯ ಕವಿಗಳು ಎಲ್ಲಾದರೂ ಶುದ್ಧ +ತಪ್ಪು ಮಾಡಿದ್ದರೆ ಅದು ಜೇನ್ನೊಣಗಳ + + + + + +| ಇದೇ. +' ಅಥವಾ ರಾಣಿಯಾಗಿ ರೂಪುಗೊಳ್ಳಲಿರುವ ತತ್ತಿ +. ಗಳನ್ನಿಡಬೇಕಾದರೆ ಮಾತ್ರ ಜಾಜಿ ನೊಣಕ್ಕೆ + + + + + +೯ಧಿಕಾರ! + + +ರ +ಜೀನ್ನೊಣದ ಪ್ರಪ + + +ವಿಷಯದಲ್ಲಿ. ಅವರು ಮಕರಂದವನ್ನು ಕೂಡಿ +ಸುವ ನೊಣ ಗಂಡೆಂದು ವರ್ಣಿಸಿದ್ದಾರೆ. ನಿಜ + + +'.. ವಾಗಿ ಜೇನನ್ನುಸಂಗ್ರಹಿಸುವುದು ಹೆಣ್ಣು ತುಂಬಿ +.. ಗಳು. +__ ಆದರೆ ಅವು ಸಾಮಾನ್ಯವಾಗಿ ತತ್ತಿಯಿಡುವುದಿಲ್ಲ. + + +ಕೆಲಸಗಾರ ಜೇನ್ನೊಣಗಳೆಲ್ಲ ಹೆಣ್ಣೇ. + + +ರಾಣಿ ಸತ್ತು ಹುಟ್ಟು ಅರಾಜಕವಾದಾಗ ಅವು + + +.. ಗಳಲ್ಲಿ ಕೆಲವು ರಾಜಮಧುವನ್ನು ಸೇವಿಸಿ ತತ್ತಿ +'. ಇಡಲು ಪ್ರಾರಂಭಿಸಿದರೂ ಹುಟ್ಟುವ ಮರಿಗಳೆಲ್ಲ +.. ಗಂಡು ಜೇನ್ನೊಣಗಳೇ ಆಗಿರುತ್ತವೆ. + + +ಜೇನ್ನೊ ಜಗ ಲೈಂಗಿಕ ಜೀವನದ ವೈ ಚಿತ್ರ್ಯ +ಬಂಡಿ [8 ತ? ಹೆಣ್ಣು ಗಳಾಗಿ + + +ಪುರುಷ ಸಂಪರ್ಕ ಚಚ್ಚು ಗಂಡು ಸ + + +__ ಯಾಗಲಿರುವ ತತಿ ತಿಗಳನ್ನಾ ದರೆ ರಾಣಿ- ಕೆಲ + + +ತ ಜಾತು + + +್ಗ + + +ವೇಳೆ ಸೆಲಸಗಾರರು +ಸಂಪರ್ಕವಿಲ್ಲದೆ ಇಡಬಲ್ಲವು. +ಜೇನು ಹುಟ್ಟಿನ ರಾಜ್ಯ ದಲ್ಲಿ ಗಂಡು ಜೇ- +ನ್ನೊಣದ ಹು ಮಾತ್ರ ಚ ಕರುಣಾಜನಕ +ಅದು ಹಠಕೆಗೆಂದೇ ತ್ಲ +ಕುರಿ, ಜೇನು ಹುಟಿ ನಲ್ಲಿ ನೂರಕ್ಕಿ ಪ್ಪತ್ತರಷ್ಟು +ಕಣಗಳು ಗಂಡು ಹುಳಗಳಿಗಾಗಿ ರಚಿಸಿದ + + +"ಕೂಡ. ಪ್ರೆರುಷ + + + + + +ಎ ಜತ ಆ ಔ8 59 0006 60 09 ಬಗಡಗ ಎಳಿ ಥಿ 9 6ಡಿ +ಅಧಿ ��ಿ ಅ ಥಿ ಅತ ಕಡಡ ಬಡ ಗ ಸ ಆಧರ ಕ ೬9 28099 9989191 06್ರ06ಡ +ನ + + +ಚಡಗ ಗ ಟಗ ಟುಯ್‌ + + +ಹ ಅ ಸ ಊಟ ಇಟ + + +ಕ. + + +| ದೊಡ್ಡ ಗ್ಗ ವೆ +ಅಲ್ಲಿ ರಾಣಿಯ ಕುಮಾರಿ +ಮಾತೃತ್ವದಿಂದ ಅವು ಹುಟ್ಟು + + +ತ್ತವೆ, ತತ್ತಿಯಿಂದ ನೊಣ +ವಾಗಿ ತನ್ನ ಕಣಗೂಡಿನ +ಬಾಗಿಲು ಹರಿದು ಹೊರಗೆ + + +ಬರಲು ಗಂಡು ನೊಣಕ್ಕೆ ೨೪ +ದಿನ ಹಿಡಿಯುತ್ತದೆ. ತಮ್ಮ +ಜೀವಮಾನದಲ್ಲಿ ಅವು ಮಾಡು +ವ ಕೆಲಸವೆಂದಕೆ ಇದೊಂದೇ. +ಅಂದಿನಿಂದ ಅವು ಕೆಲಸಗಾರ +ನೊಣಗಳಿಂದ ಪೋಷಿತವಾಗಿ + + +. ೫. ನಾಯಕ ಶಕ3ಡೆತನಕ ಬದುಕಬೇಕು. + + +ಅವುಗಳನ್ನು ದೂರಿ ಫಲ +ವಿಲ್ಲ. ಪಾಪ! ಜೇನಿನ ಲೋಕದಲ್ಲಿ ಕೆಲಸಕೆ +ಬೀಳುವ ಯಾವ ಆಯುಧೋಪಕರಣವನ್ನೂ +ಗಂಡು ಪಡೆದು ಬರುವುದಿಲ್ಲ. ರಾಜಮಧುವನ್ನಾ +ಗಲಿ ವೈ(ಣವನ್ನಾಗಲಿ ತಯಾರಿಸುವ ಗ್ರಂಥಿ +ಗಳು ಅವುಗಳಿಗಿಲ್ಲ. ಅವುಗಳ ನಾಲಗೆ ಮಕ +ರಂದವನ್ನು ಸಂಗ್ರಹಿಸಲು ಅನುಕೂಲವಾಗಿಲ್ಲ. +ಅವುಗಳ ಕಾಲಿಗೆ ಪರಾಗ ಚೀಲಗಳಿಲ್ಲ. +ಹೌದು, ಗಂಡು ಜೇನ್ನೊಣದ ಶೌರ್ಯ ನೋಡಿ +ನೀವು ಗಾಬರಿಯಾಗಬಹುದು. ತೊಂದರೆ ಕೊ- +ಟ್ಟಾಗ ಅದು ತನ್ನ ಸ್ಥೂಲ ದೇಹವನ್ನೆತ್ತಿ +ಬ ಜಂ! "ಗುಂಯ್ಲು ಡುತ್ತ ಚ್‌ +ಆದರೆ ಅದರ ಮೂತಿಗೆ ಕೊಂಡಿಯ ಇಲ್ಲದ +ರಿಂದ ಅದು ನಿಮಗೇನೂ ಮಾಡಲಾರದು. +ಗಂಡು ನೊಣದ ಬಾಳೆಲ್ಲ ರಾಣಿಗೆ ಗರ್ಭಾ +ಧಾನ ಮಾಡು ವುದಕ್ಕಾ ಗಿದೆ. ಚಿಕ ೈಂದಿನಿಂದಲೇ +ಅದು ಶುಭ್ರ ದಿನಗಳಲ್ಲಿ ಬೆಚ್ಚನ್ನ ಬಿಸಿಲಲ್ಲಿ +ಎತ್ತರ ಎತ್ತ! ರಸ್ಕೆ ಹಾರುವ ಅಭ್ಯಾಸ ಮಾಡು +ತ್ತದೆ, ಅದು ಗೂ ಮೇಲಕ್ಕೆ ಹಾರ +ಬಹುದು, ರಾಣಿಯೊಡನೆ. ಅದರ ೫16% +ಎಂದೂ ಹುಟಿ [ನೊಳಗಾಗುವುದಿಲ್ಲ. ಪ್ರಣಯಾ +ರಾಧನೆ ಉನ್ನತ ಅಂತರಿಕ್ಷದಲ್ಲೇ 1೪1 +ರಾಣಿ ನೊಣಕ್ಕೆ ಕಾಮೋತ್ಸೇಜನೆಯಾದಾಗ + + +೬೨ ಕಸ್ತೂರಿ, + + +ಅದು ಗಗನಕ್ಕೆ ಹಾರುತ್ತದೆ. ಸಂಗಡಲೇ ಗಂಡು +ನೊಣಗಳ ಗಡಣ ಬೆಂಬತ್ತುತ್ತದೆ. ರಾಣಿಯೊ. +ಡನೆ ಅತಿ ಎತ್ತ ರಕ್ಕೆ ಹಾರಬಲ್ಲ ಗಂಡಿಗೆ ಅದರ + +ಪ್ರಣಯ ವಿ ಣಯ ತ ಪ್ರೇಮಾನ:ಗ್ರಹ +ಜಿ ಬಿಡಲಿ, ಗಂಡು ಬ ಬೆಲೆಯನ್ನು +ತೆರಬೇಕಾಗುತ್ತದೆ. ಸಂಭೋಗವಾದ ಮೇಲೆ +ಬಸವಳಿದ ರಾಣಿ ಮತ್ತು ಅವಳ ಪ್ರಯ ಕೆಳ +ಗುರುಳುತ್ತಾರೆ ರಾಣಿ ಚೇತರಿಸಿಕೊಂಡು ಎದ್ದು +ಹಾರುತ್ತಾಳೆ; ಅವಳ ಸಫಲ ಪ್ರಣಯಿ ಮಾದ್ರಿ +ಯನ್ನು ಕೂಡಿದ ಪಾಂಡುವಿನಂತೆ ಪರಂಧಾಮ +ಸೇರುತ್ತಾ ನೆ. ಪ್ರ ಣಯದ ಹಾರಾಟದಲ್ಲಿ ಭಾಗವ +ಹಸಿದ ಇರೆ ಅಸಫಲ ಹುರಿಯಾಳುಗಳಲ್ಲಿ +ಕೂಡ ಬಹುಭಾಗ ಹಾರುವ ಹಕ್ಕಿ ಗಳಿಗೋ + + +ಡ್ರಾಗನ್‌ *ೀಟಕ್ಕೊ 1 ತುಂಬ +ಪ್ರಣಯಿಗಳ ಬಳಗವಿರುವುದರಿಂದ ರಾಣಿಗೆ + + +ಪಕ್ಷಿ-ಕೀಟ ಶತ್ರುಗಳಿಂದ ಪಾರಾಗಲು ಅವಕಾಶ +ಹೆಚ್ಚಾಗುತ್ತದೆ. + +ಒಮ್ಮೆ ಸಂಯೋಗವಾದಕೆ ಲಕ್ಷಾಂತರ +ವೀರ್ಯಾಣುಗಳನ್ನು ತನ್ನ ಚೀಲದಲ್ಲಿ ಧರಿಸಿ ರಾಣಿ +ದಿನಕ್ಕೆ ಸಾವಿರಾರಂತೆ ಲಕ್ಟಾಂತರ ತತ್ತಿಗಳನ್ನ್ನ +ಡುತ್ತ ಹೋಗಬಲ್ಲದು. ಒಂದು ರಾಣಿ ಒಂದು +ಜೀವಮಾನದಲ್ಲಿ ಹತ್ತು' ಲಕ್ಷ ತತ್ತಿಗಳನ್ನಿ +ಟ್ಟ್ಯೇತು. + +ಹೂವಿನ ಖತು ಮುಗಿದು ಮಕರಂದದ +ಕೊರತೆಯೆನಿಸತೊಡಗಿದಾಗ್‌ ಬಡ ಗಂಡು +ತುಂಬಿಗಳ ಕೇಶ ಮೊದಲಿಡುತ್ತದೆ. ಕೆಲಸ +ಗಾರರು ಅವ���ಗಳ ಮೇಲೆ ಕೆರಳುತ್ತವೆ. ಗಂಡು +ಗಳ ಮೇಲೆ ದಬ್ಬಾಳಿಕೆ ತೊಡಗಿದಾಗ ಒಮ್ಮೆಲೇ +ಹೀಗೇಕೆ ಎಂದು ತಿಳಿಯದೆ ಅವು ಪಚ್ಚಾಗು +ತ್ತವೆ, ಅವುಗಳ ಆಟೋಪವೆಲ್ಲ ಇಳಿಯು +ತ್ತದೆ. ಕೆಲವು ಹು ಟ್ಟು ಬಿಟ್ಟು ಹೊರಹಾರುತ್ತ ವೆ. +ಒಮ್ಮೆ ಹೊರಹಾರಿದವುಗಳಿಗೆ ಮರಳಿ ಒಳಗೆ + +ಪವೇಶ ಸಿಗುವುದಿಲ್ಲ ಅವು ಚಳಿಗಲ್ಲದಿದ್ದರೆ +ಚ್ಟ +ಉಪವಾಸಕ್ಕೆ ಬಲಿಯಾಗುತ್ತವೆ. ಬಳಗ ಉಳಿ + +ಕ + + +ಫೆಬ್ರುವರಿ ೧೯೬೧ + + +ದವು ಒಂದು ಕಡೆ ತೆಪ್ಪಗೆ ಬಿದ್ದಿದ್ದು ನಿರಾಹಾರ +ದಿಂದ ಸಾಯುತ್ತವೆ. ಆ ಮೇಲೆ ಗಂಡು ತತ್ತಿ +ಗಳನ್ನೂ ಎಳೆಯ ಹುಳಗಳನ್ನೂ ಅವುಗಳ ಕಣ +ಗಳಿಂದ ಕ್ರೂರವಾಗಿ ಹೊರಗಳೆದು ಕೆಲಸಗಾರ +ನೊಣಗಳು ಹತ್ಯಾಕಾಂಡ ಕೈಕೊಳ್ಳುತ್ತವೆ. +ಗಂಡುನೊಣವಾಗಲಿರುವ ತತ್ತಿಗೆ ತಂದೆಯೇ +ಬೇಕಾಗಿಲ್ಲವಾದ್ದರಿಂದ ತಳಿ ಕಾಪಾಡುವುದ +ಕ್ಕಾಗಿ ಕೂಡ ಬಂದೂ ಗಂಡು ಜೇನ್ನೊ ಣವನ್ನು +ಳಿಸುವ ಅಗತ್ಯವಿಲ್ಲ + +ಜೇನ್ನೊಣಗಳ ರಾಜ್ಯದಲ್ಲಿ ಎಲ್ಲವೂ ಶ್ರಮ +ವಿಭಾಗದಿಂದ ನಡೆಯುತ್ತದೆ... ಕೆಲಸಗಾರ +ನೊಣಗಳ ಆಯುಷ್ಯ ಸುಮಾರು ಎಂಟಿ ವಾರ. +ಈ ಅವಧಿಯಲ್ಲಿ ಅವು ಹಲವು ತರಗತಿಗಳಲ್ಲಿ +ತೇರ್ಗಡೆ ಹೊಂದಿ ಕೊನೆಗೆ ಮಕರಂದ ಸಂಗ್ರ +ಹದ ಹಾರಾಟದ ಪದವಿಯನ್ನು ಪಡೆಯುತ್ತವೆ. +ಕೀಟಾವಸ್ಥೆಯನ್ನು ಮುಗಿಸಿ ರೆಕ್ಕೆಯೊಡೆದು +ಮರಿದುಂಬಿಯಾದ ಮೊದಲ ಕೆಲ ದಿನಗಳವರೆಗೆ +ಅವು ಕೋಶಗಳನ್ನು ನೆಕ್ಕಿ ಸ್ವಚ್ಛಗೊಳಿಸಿ ಅವು +ಗಳನ್ನು ರಾಣಿಗೆ ತತ್ತಿಯಿಡಲು ಯೋಗ್ಯವಾಗಿ +ಮಾಡುತ್ತವೆ. ಆ ಮೇಲೆ ಒಂದು ವಾರ ಕೀಟಾ +ವಸ್ಥೆ ಯಲ್ಲಿರುವ ಮರಿಗಳಿಗೆ ಆಹಾರ ಕೊಡುವ +ತರಬೇ ತಿ; ಅನಂತರ “ಪದವೀಧರ” ನೊಣಗಳು +ತಂದ ಪರಾಗವನ್ನು ಹುಚ್ಟಿನೊಳಗೆ ಒಟ್ಟಿಡು +ವುದು, ಮೇಣವನ್ನು ಜಿನುಗಿಸಿ ಹುಟ್ಟು ಕಟ್ಟು +ವುದು, ಹೊರಗಿಂದ ಬಂದ ಮಕರಂದವನ್ನು +ತೆಗೆದುಕೊಂಡು ಕೂಡಿಡುವುದು, ಹುಟ್ಟಿನ +ಬಾಗಿಲಲ್ಲಿ ಕಾವಲು ನಿಲ್ಲುವುದು ಈ ಹೊಣೆ +ಗಳನ್ನು ಬಂದೊಂದಾಗಿ ನಿರ್ವಹಿಸಲು ಕಲಿತು +ಕೊನೆಗೆ ಹೊರಗೆ ಹೋಗಿ ಮಕರಂದವನ್ನರಸಿ +ತರುವ ಗುರುತರ ಕರ್ತವ್ಯವನ್ನು ಸ್ವೀ ಕರಿಸ +ಬೇಕು. ಈ ಕಾರ್ಯದಲ್ಲಿ ಜೀವವನ್ನು ಸವೆಸುತ್ತ +ಸವೆಸುತ್ತ ಅದರ ಕ್ಕ ಗಳು ಹರಿದು ಮಕರಂದ +ವನ್ನು ಹೊತ್ತು ಸ ಅಸಾಧ್ಯವಾಗುವವರೆಗೂ +ದುಡಿದು ದುರ್ಬಲಾವಸ್ಥೆ ಯಲ್ಲಿ ಸೂ + + + + + +ಳು ಚ, +೫ 8. + + +ಜೇನ್ನೊಣದ ಪ್ರಪಂಚ + + +ಹಕ್ಕಿಗೋ ಕೀಟಕ್ಕೋ ಆಹಾರವಾಗಿ ಅದು +ಜೀವನವನ್ನು ಸಮಾಪ್ತಿಗೊಳಿಸುತ್ತದೆ. + +ಜೇನ್ನೊಣಗಳ ಲೋಕ ಕ್ರೂರವೆನ್ನುವಿರಾ [ +ಹಾಗೆನ್ನುವುದು ಕಷ್ಟ. ಕೆಲಸಗಾರ ನೊಣಗಳಲ್ಲಿ +ತಾವು ತತ್ತಿಯಿಡದಿದ್ದರೂ ಮಾತೃತ್ವ ಭಾವನೆ +ಧಾರಾಳವಾಗಿದೆ. ತತ್ತಿಗಳನ್ನಿಡುವುದೊಂದೇ +ರಾಣಿಯ ಕೆಲಸ. ಅವುಗಳ ಆಕ್ಕಿಕೆ ಮಾಡಿ, +ವ:ರಿಗಳನ್ನು ಪೋಷಿಸಿ ಕಾಪಾಡುವುದೆಲ್ಲ ಕೆಲಸ +ಗಾರ ನೊಣಗಳೇ. + +ಅವುಗಳ ಸಮಷ್ಟಿ ಬುದ್ಧಿ ಯೂ ಪ್ರಶಂಸನೀಯ +ವಾಗಿದೆ. ಆಹಾರದ ಯ? ಇದನ್ನು +ಕಾಣಬಹುದು. ಹಸಿದ ನೊಣಗಳ ಹುಟ್ಟಿ ಟೆ +ಸ್ವಲ್ಪ ಆಹಾರವನ್ನು ಯಾರಾದರೂ "ಸುಂದ? +ಮೊದಲು ಬಂದವರಿಗೆ ಮ��ದಲು ಎಂದು ಅವು +ಕಬಳಿಸುವುದಿಲ್ಲ. ಒಟ್ಟಾಗಿ ಹಂಚಿಕೊಂಡು +ಉಂಡು ಒಟ್ಟಾಗಿಯೆ ಹಸಿದು ಸಾಯುತ್ತವೆ. + +ಸ್ವಜಾತಿಯ ದೀನ ದುರ್ಬಲರ ಮೇಲೆ ಅವು + + +ಶಷ್ಟಿ + + +ಗಳ ಕರುಣೆಯೂ ನಿರೀಕ್ಷಕರನ್ನು ಬೆರಗುಗೊಳಿ +ಸಿದೆ. ಒಬ್ಬ ನಿರೀಕ್ಷಕನು ಬೆಳಕಿನತ್ತ ಹಾರುವ +ಅಭ್ಯಾಸದಿಂದಾಗಿ ತನ್ನ ಕನ್ನಡಿಯ *ಡಿಕಿಗೆ +ಬಡಿದು ಸೋತು ಕೆಳಗುರುಳಿ ಸತ್ತಂತಿದ್ದ ಅನೇಕ +ಜೇನ್ನೊಣಗಳನ್ನು ಗುಡಿಸಿ ಹೊರಹಾಕಿದ. ತುಸು +ಹೊತ್ತಿನಲ್ಲಿ ಆ ದಾರಿಯಲ್ಲಿ ಬಂದ ಒಂದು ಕೆಲಸ +ಗಾರ ಜೇನ್ನೊಣ ಅಲ್ಲೆ ಇಳಿದು, ಬಿದ್ದಿದ್ದ ನೊಣ +ವನ್ನು ತನ್ನ ಮೀಸೆಗಳಿಂದ ಪರೀಕ್ಷಿಸತೊಡ +ಗಿತು. ಆಮೇಲೆ ತನ್ನ ನಾಲಿಗೆ ತೆರೆದು ಆ ಪ್ರಜ್ಞಾ +ಹೀನ ನೊಣದ ಬಾಯಲ್ಲಿ ಒಂದು ತಟುಕು +ನಕರ ಬಸ್ಸ ತತ್‌ಕ್ಷಣ ಆ ನೊಣಕ್ಕೆ + +ಪ್ರಜ್ಞೆ ಬಂತು. ಇನ್ನೂ ಕೆಲ ಬಿಂದು ಮಕರಂದ +ವನ್ನು ಕೊಟ್ಟು ಚೇತ ಜೇನ್ನೊ ಣ ಮೂರ್ಳಿ ತ್ರ +ನೊಣವನ್ನು ಬು + + +ಜೇನ್ನೊಣಗಳು ನಿಷ್ಕರುಣಿಗಳೆಂದು ಯಾರು +ಹೇಳಬಲ್ಲರು [ 3 + + +ತ) ತನ +ಹಾಸ್ಯ-ಜೀನನ + + +ಕಾರು ನಿರ್ಮಾಪಕರ ಕಂಪನಿಯಿಂದ ಓರ್ವ + + +ಬಂದಿತು: + + +ಶ್ರೇಷ್ಠ ಕಲಾಕಾರನಿಗೆ ಈ ಪತ್ರ + + +“ ಸ್ವಾಮಿ, ನಾವು ದೇಶದ ಎಲ್ಲ ಕಲಾಕಾರರ ಕೃತಿಗಳ ಪ್ರದರ್ಶನ ಒಂದನ್ನು + + +ನಮ್ಮ ಬ ಪರವಾಗಿ ನಡೆಸಲಿದ್ದೆ ೇೀವೆ. + + +1 ಜಿನ್ನ ಹ. +ವುದು. + + +ಬೆ ತಮ್ಮ ಪತ್ರ ತಲುಪಿತು. + + +“ನಾಮ ಪ ಪ್ರಸಿದ್ಧ ಕಾರುಗಳ ಪ್ರ + + +ತಮ್ಮ ಹಚು ಕಾರನ್ನು + + +ಸೊತ್ತಾಗುವವು.? + + +ಅದಕ್ಕೆ ತಮ್ಮ ಕೃತಿಗಳನ್ನು ಕಳಿಸ + + +ಸ್ವೀಕೃ ತವಾದ ಕೃ ಕಿಗಳಿಗೆ ಸ ಬ ಕು +ಆಸ್ವಿ ಕ ಫತನಾದವುಗಳು ಆಂಪನಿಯ ಸೊತ್ತಾಗುವವು.? + + +ಕಲಾಕಾರ ಈ ರೀತಿ ಉತ್ತರಿಸಿದ: +ಧನ್ಯ ವಾದಗಳು. + + +ದರ್ಶನ ಒಂ ದನ್ನು ಏರ್ಪಡಿಸಲಿದ್ದೇನೆ. ಅದಕ್ಕೆ +ಕೊಟ್ಟು ಳಸಟ್ಟಿಕುು ನಿನಂತಿ. +ಅರ್ಹತೆ ಪಡೆದವುಗಳಿಗೆ ಬಹುಮಾನ ಚ ಜೂ + + +ಪ್ರ ದರ್ಶನದಲ್ಲಿ +ಉಳಿದವುಗಳು ನನ್ನ +--ಸಿ. ಡಿ. ಅಂಗಡಿ + + +ಜೊಶೆಗಾರ್ಶಿ + + +೦0೩ ಸಂಜೆ ನಾನು ಮುಂಬಯಿಯ ವಿ. +ಟಿ ಸ್ಟೇಶನ್ನಿನಲ್ಲಿ, ಡೆಕ್ಕನ್‌ ಕ್ಟೀನ್‌ ಗಾಡಿಯಲ್ಲಿ +ಕುಳಿತಿದ್ದೆ. ನನ್ನ ಪತ್ನಿ ತನ್ನ ಕೈಗಡಿಯಾರ +ವನ್ನು ನೋಡಿಕೊಳ್ಳುತ್ತ, “ಹಾಗಿದ್ದಕೆ ಬುಧ +ವಾರ ಬೆಳಿಗ್ಗೆ ನಾನು ಸ್ಪೇಶನ್ನಿಗೆ ಬಂದಿರುತ್ತೇನೆ” +ಎಂದಳು. + +ವೇಳೆ ಐದು ಗಂಜಿಯಾಗಿತ್ತು. ದೊಡ್ಡ ಗಡಿ +ಯಾರದ ಢಣ್‌, ಢಣ್‌ ನೊಡನೆ -ಗಾರ್ಡನ + + + + + +ನೀರಸ ವಿವಾಹ ಜೀವನ +ಪಾಪ ಬುದ್ಧಿಯನ್ನು +ಪ್ರಜೋದಿಸಿದ ಕಥೆ + + +ಶ್ರೀನಿವಾಸ ಹಾವನೂರ + + +ಸೀಟಿಯೂ ಅನಂತರ ಡ್ರೈವರನ ತುತ್ತೂ +ರಿಯೂ ಏಕಕಾಲಕ್ಕೆ ಸದ್ಮು ಮಾಡಿದವು. + +ಗಾಡಿ ಹೊರಟಿತು. ನನ್ನ ಪತ್ನಿ ನಿಂತಲ್ಲಿಯೆ +ಕರವಸ್ತ್ರವನ್ನು ಬೀಸುತ್ತಲಿದ್ದಳು. ಒಂದೂವರೆ +ದಿನ ಬಿಟ್ಟಿರುವ ಭಾವನೆಯಿಂದ ಯುಕ್ತವಾದ +ಅವಳ ಮುಖವು ಸುಂದರವಾಗಿ ಕಂಡಿತು. ಆಕೆ +ಹೆಸನ್ಮುಖಿಯಾಗಿದ್ದಳು. ಅದಕ್ಕೆ ಪ್ರತಿಯಾಗಿ +ನಾನೂ ನಗಬೇಕೆಂದು ನಕ್ಕೆ, ಒಳಗೆ ನನ್ನ + + + + + +ತ +ತ +ಹ! + + +ನದಿ + + +ಸಾರ +ಆ + + +ರ್ಯಾ: + + + + + +ಸ ಯಲ್ಲಿ +ನನ್ನ ಜೊತೆಗೆ ನನ್ನ ಹೆಂಡತಿ ಬಂದಿರುತ್ತಿದ್ದಳು. + + +ಹಿಡಿದಿದ್ದ + + +ಆಸನದಲ್ಲಿ ಕುಳಿತುಕೊಂಡೆ. +"ಹಾಗಿದ್ದಕೆ ಬುಧವಾರ ಬೆಳಿಗ್ಗೆ ನಾನು ಸ್ಟೇಶ +ನ್ನಿಗೆ ಬಂದಿರುತ್ತೇನೆ.” + +ಬುಧವಾರ ಬೆಳಿಗ್ಗೆ ನಾನು ಇದೇ ಗಾಡಿ +ಯಿಂದ ಪ್ರಣೆಯಿಂದ ಹಿಂತಿರುಗಬೇಕು. ಯಾವ +ಹೆಚ್ಚು ಕಡಿಮೆಯೂ ಇಲ್ಲದ ನನ್ನ ದೈ ನಂದಿನ +ಜೀವನದಲ್ಲಿ ಶ್ರ ಸಾಗ ಯುತ್ರೆಯೊಂದು + + +ಬದಲಾವಣೆಯಾಗಿದ್ದಿತು. ಆದರೆ ಗಡ್ಡಿ +ಅಪೂರ್ಯ ವಲ್ಲ. ಕೇಲ್ವೆಯಲ್ಲಿ ಲೆಕ್ಕತಪಾಸಣೆಯ +ಕಾರ್ಕಕ್ಕಾ ಗ ತಿಂಗಳೆರಡು. ತಿಂಗಳಿಗೊಮೆ + + +ಹೀಗೆ ಒಂದು ದಿನ ಹೋಗಿ ಬರಬೇಕಾಗುತ್ತಿ ತ್ತು. + +ಇದೇ ಸಂಜೆಯ ಗಾಡಿ ಹಿಡಿಯುವುದು, ಒಂದು +ದಿನದ ವಾಸ್ತವ್ಯ, ಅದೇ “ಹೋಟಿಲ್‌ ಇಲೈಟ್‌” +ನಲ್ಲಿ ಕಳೆಯುವುದು, ಮರುದಿನ ಬೆಳಿಗ್ಗೆ ಮತ್ತೆ +ಹೊರಡುವುದು. ಬದಲಾಗದ ಈ ಬದಲಾವಣೆ +ಹೆಚ್ಚು ಕಡಿಮೆಯೆಂದರೆ, ಒಮ್ಮೊಮ್ಮೆ + + +ಈ ವಿಚಾರಗಳನ್ನು ಬದಿಗಿರಿಸಿ, ಕೈಯಲ್ಲಿ +“ ಇಲಸ್ಟ್ರೇಟಿಡ್‌ ವೀಕ್ಲಿ” ಯ ಪುಟ +ಗಳನ್ನು ತಿರುವಿ ಹಾಕತೊಡಗಿದೆ. ಬುಧವಾರ +ಬೆಳಿಗ್ಗೆ ಬಂದಕೆ ಸುಖಾವಹವಾದ ನನ್ನ ಮನೆಯ +ವಾತಾವರಣವಿದೆಯೆಂಬ ಮಸಳಿ ಮನದ +ತುಂಬ ಆವರಿಸಿದ್ಕಾಗ, ಗವಿಗಳಲ್ಲಿ ಗಾಡಿಯು +ಹಾಯ್ಡು ಹೋಗುತ್ತಿದ್ದ ಮಬ್ಬುಗತ್ತಲೆಯಲ್ಲಿ +ನನಗೆ ಸಣ್ಣ ಜಂಪೆ ಹತ್ತಿತು. ಕುಳಿತಲ್ಲಿಯೆ +ತುಸು ನಿದ್ರೆಯನ್ನೂ ಮುಗಿಸಿದೆ. + +ಪುಣೆಸೆ ಕಶನ್‌ ಬಂತು. ಹಮಾಲನು ಬಂದು + + +ನನ್ನ ಸಾಮಾನನ್ನು- ಒಂದು ಸೂಟ್‌ ಕೇಸ್‌- + + +೩ ಗಳೂ" ಸ್ಟ ತ "ತ +ಜಾ... ಕ್‌ ್‌ ೆ + + +ಕ್ಸೈ ಗತಿ ತ್ರಿಕೊಂಡನು. ಅವನಿಗೂ ನಾನು ಹೊಸಬ +ನಲ್ಲ ಹಿಂದೆ ಒಂದಿಲ್ಲೊಂದು ಬಾರಿ ಹೀಗೆ ನನ್ನ +ಸೂರ್ಟಕೇಸನ್ನು ಎತ್ತಿ ರಿಕ್ಪಾ ದಲ್ಲಿ ತಂದ +ಇಟ್ಟಿದ್ದ. ನಾನು. ನಿಶ್ಚಿ ಂತೆಯಿಂದ ಹೊರಗೆ ಬಂದೆ, +ಒಂದೈ ದು ನಿಮಿಷ `ನನಿಗಾಗಿ ಕಾಯಬೇಕಾ- + + +ಗ ಇತರರ ಸಾಮಾನುಗಳಿಂದ ತುಂಬಿದ +೫ 5-9 + + +ಜೊತೆಗಾರ್ತಿ + + +೬೫ + + +ತನ್ನ ಕೈಗಾಡಿಯನ್ನು ದೂಡಿಕೊಂಡು ಬಂದ +ವನ ಒಬ್ಬ ರಿಕ್ಟಾ ದವನನ್ನು ಚಢಗ1 ಕರಿದು, +ನನ್ನ ಸೂಟ್‌ ಕೇಸನ್ನು ಅದರಲ್ಲಿ ಇಟ್ಟ + +ಭು ಇಲೈಟ್‌ ಹೋಟಿಲ, ಬ ನಾನು +ಯಾವಾಗೆೇ ಹೋಗಲಿ, ದೊಡ್ಡ ಕೋಣೆ +ಯೊಂದನ್ನು ಹಿಡಿಯುತ್ತಿದ್ದೆ. ಅದರಿಂದ ನನ್ನ +ಹೆಂಡತಿ - ಬಂದಿದ್ಮಾಗ ತೊಂದರೆಯಾಗುತ್ತಿರ +ಲಿಲ್ಲ. ಹೋಟಿಲ್ಲಿನ ಬಳಗೆ ಹೋದ ಕೂಡಲೇ +ಮಾ ನೇಜರನು ನಗುಮೊಗದಿಂದ ಸ್ವಾ ಗತಿಸಿ +ಜು ಕೆಲಸದಾಳು ನನ್ನ ಸೂರ್ಟಕಸನ್ನು +ಕೈಗೆತ್ತಿಕೊಂಡನು. ಮೇಲಿನ ಮಹಡಿಯ +ಮೇಲಿನ ನನ್ನ ದೊಡ್ಡ ಕೋಣೆ ನನಗಾಗಿ +ಕಾದಿತ್ತು. + +ಗಂಟಿ ಆಗಲೇ ೮-೩೦ ಆಗಿದ್ದಿ ತು ಕೋಟನ್ನು +ಬಿಚ್ಚ ನನ್ನ ಸೂಟ್‌ಕೇಸನ್ನು ತೆಳೆಜೆ. ಅನರ್ಥ"! +ನನ ದಾಗಿರಲಿಲ್ಲ. ಅನ್ಯ ರದಿತ್ತು. ನನ್ನ +ಸೂಟಾಕೇಸಿನಲ್ಲಿ ಮೇಲ್ಗಡೆ ನನ್ನ ನೈಟ್‌ ಪಾಯಿ +ಜಮಾ ಇಟ್ಟಿದ್ದೆ. ಅದರ ಬದಲಾಗಿ ಒಂದು +ಮಡಿಚಿಟ್ಟ ಜಾರ್ಜೆಟ್‌ ಸೀರೆ ಅದರಲ್ಲಿ ಕಾಣಿ +ಸಿತು. + +ಕೂಡಲೇ ಅದನ್ನು ಮುಚ್ಚಿ ಸೂಟ ಸೇಸಿನ +ಹೊರಮೈಯ ಬಣ್ಣ ವನ್ನು ನೋಡಿದೆ. ಕಂದು +ಬಣ್ಣ ದ ತೊಗಲಿನ ಜಿ ನನ್ನ ದ��� ಬಣ್ಣವೂ +ಅದೇ ಆಗಿದ್ದಿತು. ಭಗತ ಬಂದೇ ದ್‌ +ಅದಲು ಬದಲಿಗೆ ಸ್ಟೇಶನ್ನಿನ ಪೋರ್ಟರನನ್ನು +ಬೈಯುವುದರ ಅಗತ್ಯವುಳಿಯಲಿಲ್ಲ. + +ಮುಂದೇನು? ವಿಶೇಷವೇನೂ ಅನರ್ಥವಾಗಿ +ರಲಿಲ್ಲ. ನನ್ನದರ ಮೇಲಂತೂ ನನ್ನ ಹೆಸರಿದ್ದಿತು. +ಅದನ್ನು ಒಯ್ದಿ ದ್ದ ಮಹಿಳೆ ನಾಳೆಗೆ ಸೆ ೇಶನ್ನಿ ನಲ್ಲಿ +ಒಯ್ದು ಕೊಡುವಳು. ನಾನೂ ಇದನ್ನು ಪರತು +ಮುಟಿ ಸಬೇಕಾಗುವುದು. ಇಷ್ಟೇ. + +ಅದಕೆ ಇದಾರ ಚೀಲವಿರಬಹುದು? ನಾನು +ಮತ್ತೆ ಅದರ ಬಾಯಿ ತೆಕಿದೆ. ದಟ್ಟವಾದ ನೀಲಿ +ಬಣ್ಣದ ಆ ಜಾರ್ಜೆಟ ಸೀರೆಯನ್ನು ಕೈಗೆತ್ತಿ + + +೬೬ ಕಸ್ತೂರಿ, ಫೆಬ್ರುವರಿ ೧೯೬೧ + + +ಕೊಂಡೆ. ಅದರ ಮಡಿಕೆಯು ನನ್ನ ಕೈಯಿಂದ +ಇಳಿದು ಬೀಳುತಿ ತ್ಕಿರುವುದನ್ನು ಈಡ! ಎಸ +ಹಾಗೆಯೆ ಹಾಸಿಗೆಯ ಮೇಲಿರಿಸಿದೆ. + +ಆ ಬ್ಯಾಗಿನಲ್ಲಿ ಏನೇನು ಇದೆಯೊ ನೋಡುವ +11 ಚಕ್ಕ ಛೇ, ಇದು ಸಭ್ಯ ತನದ ಲಕ್ಷಣ +ವಲ್ಲ ಎಂದು ಮರುದನಿ ಹ ನುಡಿಯಿತು. +ಸಂಕು. ಅನಳ ಹೆಸರು ದೆಸೆಗಳು ತಿಳಿಯು +ವಂತಿದ್ದರೆ, ಇದನ್ನೇಕೆ ಪೂರ್ಣ ತೆಗೆದು ನೋಡ +ಬಾರದು? ಆ ಹೆಣು ಸ್ಸಮಗಳೇ ಸ್ಟೇಶನ್ನಿಗೆ +ಬಂದು ತನ್ನ ಗಟ್‌ ಗಿ ಕಾಯುವುದಕ್ಕಿ ಸ +ಅವಳಿಗೆ ಇದನ್ನು ಸಲು ಬರುವಂತಿದ್ದಕೆ +ಹೆಚ್ಚು 1 ಏನಿದ್ದರೂ ಚೀಲದಲ್ಲಿ +ಏನೇನು. ಇವೆಯೆಂದು ನೋಡಬೇಕೆನ್ನುವ +ಅಸಂಸ್ಕೃತ ಆತುರ ಹೆಚ್ಚೆಚ್ಚಾಗಿ ಪುಟಿಯು +ತ್ತಿರುವಾಗ ನನ್ನ ಲಕ್ಷ್ಯಕ್ಕೆ ಬಂತು-- ಕೋ- +ಣೆಯ ಬಾಗಿಲಿಗೆ ಕೊಂಡಿಯನ್ನು ಹಾಕಿಲ್ಲ +ವೆಂದು. + +ಮೇಲೆದ್ದು ಬಾಗಿಲನ್ನು ಭದ್ರಪಡಿಸಿ ಬಂದು +ಆ ಚೀಲದಲ್ಲಿಯ ಸಾಮಾನುಗಳನ್ನು ಒಂದೊಂ- +ದಾಗಿ ಹೊರ ತೆಗೆದೆ. ಮೊದಲಿಗೆ ಕಾಣಿಸಿದು +ಒಂದು ತಗಡಿನ ಸುಂದರವಾದ ಪೆಟ್ಟಿಗೆ, ಅದನ್ನು +ನೋಡಿ, ನನ್ನ ದಾಡಿಯ ತಗಡಿನ ಪೆಚ್ಚಿಗೆ ನೆನ +ಪಾಯಿತು. ಅವಳೂ ನನ್ನ ಚೀಲದ ಬಾಯಿ +ಯಿನ್ನು ತೆರೆದಾಗ್ರ ಅದರಲ್ಲಿಯ ಅರ್ಧ ಸವೆದ +ಬಶ್ಮು ಸಾಬೂನಿನ ಕಲೆಬಿದ್ದ ಡಬ್ಬಿ ಯ ತಳ, +ಜಸ ಡ್‌ೆ +ಇವನ್ನೆಲ್ಲ ಆಕೆ ನೋಡಿ ನನ್ನ ಬಗ್ಗೆ ನಾನು +ಅಷ್ಟು. ಅಚ್ಚು ಕಟ್ಟಿನ ಸೊಗಸುಗಾರನಲ್ಲವೆಂದು +ಬ ತಳೆದಿರಎಹುದು. ಹೌದು, ಖಂಡಿತ +ಹಾಗೇ ಭಾವಿಸುವಳು. ಊರಿಗೆ ಹೋದ +ಕೂಡಲೇ ಮೊದಲು ಹೊಸ ಬ್ರಶ್‌ ಒಂದನ್ನು +ಕೊಳ್ಳಬೇಕು. ಇಷ್ಟು ದಿನ ಬಿಟ್ಟಿದ್ದೆ( ತಪ್ಪಾ +ಯಿತು. + +ಅವಳ ಡಬ್ಬಿಯಲ್ಲಿ ಮುತ್ತಿನ ಬೆಂಡೋಲೆಯ +ಒಂದು ಬ ಜನ ಬಳೆಗಳೂ ಇದ್ದು + + +ವಲ್ಲದೆ, ಚಿಕ್ಕದಾದ ಕುಟಿಕುರಾ ಪೌಡಂ್‌ +ಡಬ್ಬಿ, ಉತ್ತ ಬ ದರ್ಜೆಯ ಹಣಿಗೆ, ಉಗುರಿನ +ಲೇಪ, ಇವೆಲ್ಲ ಕಂಡವು. ಬಟ್ಟಿ ಬರೆಗಳನ್ನು +ಬಿಟ್ಟಿಕೆ, "ಸ್ತ್ರೀ' ಮಾಸಿಕವೂ ಜ್‌ ೫1. +ರಿಯೂ ಇದ್ದಿತು. ಬಟ್ಟಿ ಗಳಲ್ಲಿ ಒಂದು ಸೊಗ +ಸಾದ ಕಾಶ್ಮೀರಿ ಶಾಲು ಕಾಣಿಸಿತು. ನನ್ನ +ಲಗ್ನದ ಮರು ತಿಂಗಳಲ್ಲಿ ನನ್ನ ಹೆಂಡತಿ ಹಾಗೂ +ನಾನು ಆಗ್ರಾ, ದಿಲ್ಲಿಗಳನ್ನು ಸಂದರ್ಶಿಸಲು +ಹೋದಾಗ, ದಿಲ್ಲಿಯಲ್ಲಿ ನಾನು ಅಂಥದೇ +ಶಾಲನ್ನು ಕೊಂಡಿದ್ದ ನೆನಪು ಮರುಕಳಿಸಿತು. +ಆ ಶಾಲನ್ನು ಅದರಲ್ಲಿ ಹಾಕಿದ್ದು ದರಿಂದ, ಅವಳು +ಬೇರೆ ಸಾಮಾನನ್ನು "ತಂದಿರದೇ ಆ ಸೂಟ್‌ + +ಕೇಸ್‌ ಒಂದರ ಮೇಲೆ��ೇ ಪುಣೆಗೆ ಬಂದಿರ +ಬೇಕೆಂದೂ ಕಂಡಿತು. ಬಾಗಿಲಿನ ಕೊಂಡಿಯನ್ನು +ಹಾಕಿದ್ದುದು ಖಾತ್ರಿ ಎಂಬುದನ್ನು ಮನದಂದು +ಆ ಚಿೇಲದಲ್ಲಿಯ ಅವಳ ಇತರ ಬಟ್ಟೆ ಬರೆ +ಗಳನ್ನೂ ಒಂದೊಂದಾಗಿ ಹೊರತೆಗೆದೆ. ಅವು +ಗಳ ಮೇಲಿಂದ ಆಕೆ ಸಿರಿವಂತರ ಮಗಳೆಂದೂ +ಹೊಸದಾಗಿ ಮದುವೆಯಾದ ಮಹಿಳೆಯಾಗಿರಬ- +ಹುದಲ್ಲದೆ ಕುಮಾರಿಯೇನಲ್ಲವೆಂದೂ ಧೇನಿಸಿದೆ. +ಆಕೃತಿಯು ಸ್ಫೂಲವಾದುದಲ್ಲವೆಂದೂ ಆದರೂ +ಅತಿ ತೆಳ್ಳೆಗಿರುವ ನನ್ನ ಹೆಂಡತಿಗಿಂತ ತುಸುವಾ +ದರೂ ಮೈಕೈ ತುಂಬಿಕೊಂಡಿರುವಳೆಂದೂ ಅವಳ +ಮೈಮಾಟವನ್ನು ನನ್ನ ಮನದಲ್ಲಿ ಮೂರ್ತಿ( ಕರಿಸಿ +ಕೊಂಡೆ. ಸೀರೆಯನ್ನುಳಿದು ಧರಿಸುವ ಇತರ +ಬಟ್ಟಿಗಳಲ್ಲಿ ಕೆಲವು ಬಳಸಿದ್ದು ವೆಂದು ಕಂಡರೂ +ಸ್ವಲ್ಪವೂ ಹೊಲಸಾಗಿರಲಿಲ್ಲ. ಆಗ ನನ್ನ ನೈಟ್‌ +ಪಾಯಿ.ಜಮಾ ನೆನಪಾಯಿತು. ಒಗೆದು ಇಟ್ಟಿ +ದ್ವರೂ ಅದರ ಮಾಸಲು ಬಣ್ಣ ವನ್ನು ನೋಡಿ ಆಕೆ +ನಾನೊಬ್ಬ ಬಡ ಮಧ್ಯಮ ವರ್ಗದ ಕಾರಕೂನ +ನೆಂದು ಖಂಡಿತ ತಿಳಿಯುವಂತಾಯಿತಲ್ಲ ಎಂದು +ಕಳವಳಿಸಿದೆ. ನಾಲ್ಕೇ ಜನರಿರುವ ಸ ಸಂಸಾರಕ್ಕೆ +೬೦೦ಕ್ಕೆ ಮೇಲ್ಪಟ್ಟು ಬಳ ಬರುವಾಗ ನ್‌” +ಗೇನು ಹಣದ ಸರ! ಸಂಸಾರದಲ್ಲಿ ಸಹಜ ' + + + + + +ಜೊತೆಗಾರ್ತಿ ೬೭ + + +ಬೇಸರ ಬಂದುದರ ಲಕ್ಷಣವಿದು. ಊಂಹು. +ಹಾಗೆ ಮಾಡಬಾರದು. ಜೀವನದಿಂದ ಶಕ್ಯ ವಿ +ದೃಷ್ಟು ಸುಖ, ಸೊಗಸ ಸುಗಳನ್ನು ಹೀರಿಕೊಳ್ಳುವ +ವೃತ್ತಿ ನಮಗೆ ಬರಬೇಕು... + +“ಬ್ರಿಕಾ”, ಟ್ರಣ್‌” -ಬಾಗಿಲು ಗಂಟಿಯ ಸದ್ಮಾ +ಯಿತು ಗಡಬಡಿಸಿ “ಯಾರವರು?” ಎಂದು +ನಾನು ಕೇಳುವಾಗಲೇ “ಸಾಹೇಬ, ಜೇವಣ?” +ಎಂಬ ವೇಟರನ ಧ್ವನಿ ಕೇಳಬಂತ: “ಆಲೊ” +ಎಂದವನೇ ಹೊರಟಿ, ನೈಟೌಪಾಯಿಜಮಾ +ಇರಲಿಲ್ಲ. ಅದೇ ಪ್ಯಾಂಟಿನ ಮೇಲೆ ಊಟದ +ಮನೆಗೆ ಹೋದೆ. ಊಟಕ್ಕೆ ಕ:ಳಿತಾಗ ನನಗೆ +ಅದೇ ಚಿಂತೆ, ನನ್ನೆಲ್ಲ ಸಾಮಾನುಗಳನ್ನು +ನೋಡಿ, ನಾನೊಬ್ಬ ಅಚ್ಚು ಕಟ್ಟುತನವಿಲ್ಲದ, +ಸೊಗಸುಗಾರನಲ್ಲದ ಸಾದಾ "ಮುದುಕ' ಎಂದೇ +ಆಕೆ ಭಾವಿಸುವಂತಾಯಿತಲ್ಲ, ಎಂಬ ಕಳವ- +ಳವೇ ತುಂಬಿದಿ ತು. + +ಊಟ ಮುಗಿಸಿ ಮೇಲೆ ಬಂದೆ. ಅವೆಲ್ಲ ಸರಿ. +ಅವಳೇ ಒಬ್ಬ ಮಧ್ಯವಯಸ್ಸಿನ ಹೆಣ್ಣುಮಗಳೇಕೆ +ಇರಬಾರದು? ಬರಿಯ ಬಟ್ಟಿಗಳ ಮೇಲಿಂದ +ಇನ್ನೊಬ್ಬರ ಆಕಾರ, ವಯಸ್ಸು, ಜೀವನದ ರೀತಿ +ಗಳನ್ನು ಹೇಳಲು ಸಾಧ್ಯವೆ? + +ಅವಳ ಸೂಟಾ್‌ಕೇಸಿನ ಬಾಯಿ ತೆಕೆದೇ +ಇದ್ದಿತು. ಅವಳ ಎಲ್ಲ ವಸ್ತು ಸಗಳನ್ನೂ ಹಾಸಿ +ಗೆಯ ಮೇಲೆ -ಇಟಊಿ ಕದ್ದೆ ಅರ್ಧ ಟ್‌ ಅವ +ಧಿಯಲ್ಲಿ ಅದರೊಳಗಿಂದ ಸುವಾಸಿತ ಪರಿಮಳವು +ಹೊರಹೊಮ್ಮಿ ಶೀತಲ ಗಾಳಿಯಿಂದಾಗಿ, +ಕೋಣೆಯನ್ನೆ ಲ್ಲ ವ್ಯಾಪಿಸಿದ್ದ ತು... ಒಂದು ಕ್ಷಣ +ದಲ್ಲಿ ಅವಳೇ ಆ ಕೋಣೆಯಲ್ಲಿ ಸಜೀವವಾಗಿ, +ಸಾಕಾರ ಮೂರ್ತಿಯಾಗಿ ಇದ್ದ ತೆ ಭಾಸವಾ +ಯಿತು. ಆ ಪರಿಮಳದಂತೆ ಅವಳೂ ಹರಿದಾ +ಡುತ್ತಿ ದಳು. + +ಎಂದೂ ಕಂಡಿರದ ಹೆಣ್ಣಿನ ಕಲ್ಪನೆಯಲ್ಲಿ, +ಸ್ವ ತದ ನಿಸ್ಸಾರ ಜೀವನದ "ಬಗೆಗೆ ಆತ ನಿರ್ಭ- +ರ್ತೆನೆಯಿಂದ” ಕೂಡಿದವನಾಗಿ ಸ ಬಲು + + +ಹೊತ್ತು ಎಚ್ಚತ್ತು ಇದ್ದೆ. ಮಲಗಿದ್ದು ನಸು +ನಲ್ಲಿ -ಸಮೂರರ ಸುಮಾರಿಗೆ. + +"ಬೆಳಗಿನಲ್ಲಿ ಎದ್ದಾಗ ಮೈ ಜಡವಾ���ಿದ್ದಿತು. +ಕಣ್ಣು ಉರಿಯುತ್ತಿದ್ದವು ಬ್ರೇಕ್‌ಫಾಸ್ಟ್‌ ಎಂದು +ಕಾಯದೆ, ಮಗ್ಗುಲಿನ ಸೆಲೂನಿನಲ್ಲಿ ದಾಡಿಯನ್ನು +ಮುಗಿಸಿದೆನು. ಸ್ನಾನ ಮಾಡಬೇಕೆಂದಕೆ ಸಾ- +ಬೂನು, ಟವಲ್‌ ಇರಲಿಲ್ಲ. ಹಲ್ಲುಜ್ಜುವ ಸಾಧನ +ಗಳನ್ನೂ ಕೊಳ್ಳಬೇಕಾಯಿತು. ಇವೆಲ್ಲ ಸಾಮಾ +ನುಗಳು ಅವಳ ಸೂಟ್‌ಕೇಸಿನಲ್ಲಿಯೂ ಇದ್ದುವು +ಆದರೆ ಅವಳಿಗೇನು ತನ್ನಂತೆ ಅವನ್ನು ಕೊಳ್ಳುವ +ಪ್ರಸಂಗ ಬಂದಿರಲಾರದು. ಯಾರ . ಮನೆ +ಯಲ್ಲಿ ( ತನ್ನದೇ ಇದ್ದರೂ ಇರಬಹುದು ) +ಆಕೆ ಉಳಿದುಕೊಂಡಿದ್ದಳೊ, ಅಲ್ಲಿ ಎಲ್ಲವೂ +ಅವಳಿಗೆ ದೊರೆತಿರಬಹುದು. ಅಥವಾ ಅನ್ಯ ರೆ +ಮನೆಯಾಗಿದ್ದ ಕ್ಕ, ಆಕೆ ತನ್ನ ಸೂಟ್‌ಕೇಸ್‌ +ಅದಲು ಬದಲು ಆದುದನ್ನು `ಹೇಳಿರಬಹುದೆ? +ಸಂಕೋಚದಿಂದ ಬಿಟ್ಟಿರಲೂ ಬಹುದು ಹಾಗಿ +ದ್ವಕೆ ಇಂದು ಆಕೆ ಖಂಡಿತ ರೇಲ್ವೆ ಆಫೀಸಿಗೆ +ಬರುವಳು. ಅವಳು ಎಂತಹಳೆಂಬುದನ್ನು ನಾನು +ಕಣ್ಣಾರೆ ನೋಡಬಹುದು. ಈ ಉಲ್ಲಾ ಸದ +ಲ್ಲಿಯೆ( (ಪಾ )ತರ್ವಿಧಿಗಳನ್ನು ಮುಗಿಸಿದೆ. + +ನಾನು ಸ್ನಾ ನ ಮುಗಿಸಿಕೊಂಡು ಮೇಲೆ +ಬಂದಾಗ, ನನ್ನೆ. ಕೋಣೆಯ ಸ್ವರೂಪವೇ ಬದ +ಲಾಗಿದ್ದಿತು! ಹಾಜಿಲ್ಲಿನ ಸೇವಕನು, ಕಸಗುಡಿಸಿ +ಎರಡು ಹಾಸಿಗೆಗಳನ್ನು ಸಿದ ಪಡಿಸಿದ ನು. +ಇನ್ನೊಂದು ಹಾಸಿಗೆಯ ಮೇಲೆ ನಾನು ಹರಡಿದ್ದ +ಸಾಮಾನುಗಳನ್ನೆ ಲ್ಲ ವ ಫವಸ್ಟಿ ತವಾಗಿ ಹೊಂದಿಸಿ +ಇಟ್ಟಿದ್ದನು. ಅವರ ಎರಡು ಸೀರೆಗಳಲ್ಲಿ ಜಾರ್ಜೆ +ಟ್ಟನದು. ಹಾ ೦ಗರಿನಲ್ಲಿ ನೇತಾಡುತಿತ್ತು. +ಇನ್ರೊ ದು ಬಟ ಮೆ (ಲ್ಪಟ್ಟಿಗೆ ಇದ್ದಿ ತ್ತು, +ತ ಶೃಂಗಾರದ ಸಾಧನಗಳೆಲ್ಲವೂ ಮೇಜನ + +ವೇಲೆ ಕನ ಡಿಗೆ ಒರಗಿ ನಿಂತಿದ್ದುವು. ಮನೆಯಲ್ಲಿ +ಉಪಯೋಗಿಸುವ ಅವಳ ರಬ ರಿನ ಚಿಕ್ಕ +ಸ್ಲಿಪರ್ಸಿ ಮಂಚದ ಕೆಳಗೆ ಬ ಬರವನ್ನು + + +ಮ + + +ಹ ಕಸ್ತೂರಿ, ಫೆಬ್ರುವರಿ ೧೯೬೧ + + +ಕಾಯುತ್ತಿದ್ದವು. ಯಾರು ಅವನಿಗೆ ಇದನ್ನೆಲ್ಲ +ಮಾಡಹೆಫಿದ್ದ ರು? ಬಹುಶಃ ನನ್ನ ಹೆಂಡತಿಯೂ +ನನ್ನ ಸಂಗಡ '`ದರಬೇಕೆಂದೂ. ನಾವಿಬ್ಬರೂ +ತಿರುನಾಡಲು ಹೋಗಿರಬೇಕೆಂದೂ ತಳಿದು +ಅಷ್ಟರಲ್ಲಿ ತನ್ನ ಕೆಲಸವನ್ನು ಪೂಕೈಿಸಿದ್ದ, + +ಅದೆಲ್ಲ ಸರಿ, ಆ ಹೆಣ್ಣು ಯ ತನ್ನ ಸೂಟ್‌ +ಕೇಸನ್ನು ಕೇಳಲು ಬಂದಕೆ, ಅವಳ ಸಲಕರಣೆ +ಗಳನ್ನೆಲ್ಲ ಈ ರೀತಿ ಹರಡಿ ಇಟ್ಟಿದ್ದನ್ನು ಕಂಡರೆ +ಆಕೆ ಎನೆಂದು ತಿನಿಯಬಹುದು?? ಬಾಸು ಅಸ- +ಭ್ಯನೂ ಅಹುದು ಎಂಬ ಭಾವನೆ ಬಂದು +ಗಿಂದೀತು. ಇವನ್ನೆಲ್ಲ ಎತ್ತಿ ಇಡಲೇ ಎಂಬ +ವಿಚಾರ ಬಂತು. + +ಆ ಸೂಟ್‌ಕೇಸ್‌ ಆ ಸೀರೆಗಳು ಕುಪ್ಪಸ +ಮೊದಲಾದ ಅರಿವೆಗಳು ಸ್ಲಿಪರ್ಸ್‌, ಬೆಂಡೋಲೆ +ಗಳು ಓರ್ವ ಮೋಹ ಕಸ್ತಿ (ಯ ಆ ತ್ವ ವನ್ನು +ಅದೂ ಜ ಕೋಣೆಯಲ್ಲಿ ಸೂಚಿಸುತ್ತಿದ್ದವು. +ಬಂದದ್ದು ಬರಲಿ ಎಂದು ಹಾಗೇ ಬಿಟ್ಬೆ. ಗೆ +ಹಾಸಿಗೆಯ ಮೇಲೆ ತೇಗಿಕೊಂಡೆ.. ೯-೩೦ +ಗಂಟಿಗೆ ನಾನು ನನ್ನ ಆಫೀಸ್‌ ಕೆಲಸಕ್ಕೆಂದು +ಹೊರಡಬೇಕು. ಆದರೂ ನನಗೆ ಏಳುವ ಮನ +ಸ್ಸಾಗಲಿಲ್ಲ. ನಿರ್ವಾ ಹಎಿಲ್ಲದೇ ಹೋದೆ. + +'ರಡೂಳಗ! ಗಂಜಿಯ ವಕಿಗೂ ನಾನು +ಅಲ್ಲಿಯೆ ಇದ್ಕೆ. ಯಾರಾದರೂ ನನ್ನನ್ನು ಕೇಳುತ್ತ +ಬಂದಿದ್ದರೇ ಎಂದು "ಗ ಯಾರೂ +ಬಂದಿದ್ದಿ ಲ���ಲ. ಊಟ ಅಲ್ಲಿಯೆ ಮುಗಿದಿದ್ದಿ ತು. +ಸಂಜೆಯ ವಕಿಗೂ ಇಲ್ಲಿಯೆ ಅವಳ ದಾರಿಯನ್ನು +ಕಾಯುವ; ಖ್ಯಾಕ್ಕಿ ಕ್ಸಿಯಲ್ಲಿ ಅವಳನ್ನು ಕಕೆಜೊ. +ಯ್ಯುವ, + +ಆದರೆ ಅವಳ ಬದಲಿಗೆ, ನನ್ನ ದಾದ ಸೂಟ +ಕೇಸನ್ನು ಬಡಿದುಕೊಂಡು, ನಳ ಸಂಬಂಧಿಕ +ರಾದ ಗಂಡಸರಾರುಡರೂ ಬಂದಕೆ? ಛೇ, ಛೇ, +ಕೂಡಲೇ ಕೋಣೆಗೆ ಹೋಗಿ, ಅವೆಲ್ಲ ವಸ್ತು ಗ- +ಳನ್ನು ಅವಳ ಚೀಲದಲ್ಲಿ ಹಾಕಿ ಇಡಬೇಕು ಸ +ಇಷ್ಟ ಕ್ಕೂ ಅವಳು ಇಲ್ಲಿ, ರೇಲೈ ಆಫೀಸಿನಲ್ಲಿ + + +ನನ್ನನ್ನು ಕೇಳಿಕೊಂಡು, ಅಲ್ಲಿಂದ ನೇರವಾಗಿ +ನನ್ನ ಕೋಣೆಗೆ ಬಂದರೆ ಅದೆಷ್ಟು ಸೊಗಸಾಗ +ಬಹುಡು? + +ನಾನು ಮೂರು ಗಂಟಿಗೆ ಆಫೀಸಿನ ಕೆಲಸ +ತೀರಿಸಿಕೊಂಡು ಹೋಬಿಲ್ಲಿನ ನನ್ನ ಕೋಣೆಗೆ +ಮರಳಿದೆ. ನನ್ನ ಗುರುತಿನ ಸ್ನೇಹಿತರು ಪುಣೆ +ಯಲ್ಲಿ ಇದ್ದರು. ಅವರಲ್ಲಿ ಇಬ್ಬರು- ಮೂವರನ್ನು +ಫೋನಿನ ಮೇಲೆ ಕರಕೆಯಿಸಿಕೊಂಡೋ ಅವರ +ಮನೆಗೆ ಹೋಗಿಯೋ ಸಂಜೆಯ ವೇಳೆಯನ್ನು +ಕಳೆಯುತ್ತಿದ್ದೆ. ಆ ಸಂಜೆ ನಾನೆಲ್ಲಿಯೂ ಹೋಗ +ಲಿಲ್ಲ. + +ನನಗೆ ನನ್ನ ಮೇಲೆಯೆ ಸಿಟ್ಟು. ಬಂದಿದ್ದಿ ತು. +ನನ್ನ ಇರುನಿಕಯ ಬಗ್ಗೆ ಜುಗುಪ್ಲೆ ಯುಟಾಗಿ +ದ್ವತು. ಯಾರಿಗಾಗಿ ದಾರಿ ಕುತ ದ್ಹೇನೊ +ಆ ಹೆಣ್ಣು ಮಗಳ ಮೇಲೆ, ನನ್ನ ಹೆಂಡತಿಯ +ಮೇಲೆ, ಇಡೀ ಸಿ ಸ್ತಸಮಾಜದ ಮೇಲೆ ತಿರಸ್ಕಾರ +ವುಂಟಾಗಿದ್ದಿತು ನ್ನ ದೆ [ನಂದಿನ ಜೀವನದಿಂದ +ತಪ್ಪಿ ಸನಿಕೊಂಡು ರು ಕೆಲ ತಿಂಗಳು +ಗಳನ್ನಾದರೂ ಯಾವ ಸಾಮಾಜಿಕ ಕೌಟುಂಬಿಕ +ನಿರ್ಬಂಧವಿಲ್ಲದೇ ಸ್ವಚ್ಛ ಂದವಾಗಿ ಕಳೆಯ +ಬೇಕು ಎಂದು ಮನಸ್ಸು ಒಂದೇ ಸಮನೆ ಹೇಳು +ತ್ತಿತ್ತು. + +ಮರುದಿನ ಬೆಳಿಗ್ಗೆ ನಾನು ಹೊರಡಬೇಕು. +ಹೊರಡಬಾರದೆಂದು ನಾನು ಹಿಂದಿನ ರಾತ್ರಿಯೇ +ನಿರ್ಧರಿಸಿದ್ದೆ. ನನ್ನ ಹೆಂಡತಿ ಸ್ಪೇಶನ್ನಿನ ವರೆಗೆ + + +: ಬಂದು, ನಿರಾಶಳಾಗಿ ಹೋಗಲಿ. ಮಕ್ಕಳಿಗೂ + + +ನ ಒಂದು ವಾರದ ವರೆಗೂ ಅವ +ಳಿಗೆ ಯಾವ ಸುದ್ದಿ ಯನ್ನೂ ಹತ್ತಗೊಡದೇ, +ಉತ್ತರ ಹಿಂದುಸ್ಥಾ ನೆದತ್ತ ಸಂಚಾರಕ್ಕೆ ಹೊರಡ +ಬೇಕು. ಸ್ಮಾತಂತ್ರ ್ರ ಸ್ತ ಚ್ಛ ಂದತೆ "ಗೆ + + +ಉನಾ ದದಲ್ಲಿ, ತನ್ನ ಸೂರ್‌ ಕೇಸನ್ನು ಕೇಳಲು +ಇನ್ನೂ ಬರಲಿರುವ ಆ ಸ್ತ್ರೀಯ ಮಾದಕ +ತಲ ನೆಯಲ್ಲಿ ನಾನು ನ ನನ್ನ ಮುಂಬಯಿ ಮನೆ, + + +ಹೆಂಡತಿ, ಕಚೇರಿ ಎಲ್ಲವನ್ನು ಮರೆತಿದ್ದೆ. ತಿಂಗಳ + + + + + + +| +ಮೇಲಾದರೂ ಏಕೆ ಮನೆಗೆ ಹೋಗಬೇಕು? +[೩ ೆ ಸಂಸಾರದಲ್ಲಿ ಎಲ್ಲವನ್ನೂ ಕಂಡದ್ಮಾಯಿತು. +__ ಸರ್ವೀಸು +'ಧರೂ + + +ವರ್ಷಗಳಿ +ಮನೆ + + +ಹತ್ತು-ಹನ್ನೆರಡು +ಪಿನ್ಸನ್‌ ಪಡೆಯಬಹುದು. + + +`` ಯಲ್ಲಿ ದುಡ್ಡು' ಬೇಕಾದಷ್ಟು ಇದೆ. ಹಳ್ಳಿಯಲ್ಲಿ + + +ಕೂ ಭಾ + + +ಶಿ +ಎಲೆ] +೫518 + + +ಹಜಾರ + + +ಸ್ಯಾ +ಹ + + +__ ಮೇಲೆ ಓರ ಸಿ +ಸೀರವವಾಗಿ ಅಳುವ ಸದ್ದು. + + +ಕ +ಡಾ +ಜಿ " +ಸ +1 + + +ಆಸ್ತಿ ಇದೆ. ಎಲ್ಲವನ್ನು ಹೆಂಡತಿ ಮಕ್ಕಳಿಗೆ +ಬಿಟ್ಟುಕೊಡುವೆ. ಮೂರು ನಾಲ್ಕು ವರ್ಷಕ್ಕೆ +ಹಿರಿಯ ಮಗನ ಶಿಕ್ಷಣ ಮುಗಿದು ಅವನು ಕೈಗೆ + + +ಬಂದನೆಂದರೆ ಹೆಂಡತಿಗೆ ಯಾವ ತೊಂದರೆಯೂ +ಇಲ್ಲ. ನನಗೋ ನನ್ನ ಪೆನ್ಶನ್‌, ೫-೬ ಸಾವಿರದ +' ಕೋಖು ಹಣ ಸಾಕಲ್ಲ... + + +ಮತ್ತೊಂದು ದಿನ ಉರುಳಿತು. ಅದರ ಮರು +ದಿ��� ಬೆಳಿಗ್ಗೆ ಊಟಿ ಮುಗಿಸಿ ತಿರುಗಾಡಲು +ಹೋದೆ ಬಿಸಿಲಲ್ಲಿ! ತಿರುಗಿ ನಾನು ಹೋಟಿಲಿಗೆ +ಬಂದದ್ದು, ಸಂಜೆಗೇ. ಕಾಲು ಸೋತಿದ್ದು ವು. +ಮನಸ ಸ್ಸು ದಣೆದಿದ್ದಿ ತು. ನನ್ನ ಕೋಕೆಯ ಬಾಗಿ +ನ್ನು ಗಯ ಹೋದೆ. ''ಿಗಾಗಲೇ ಅದನ್ನು +ತೆಕೆಯಲಾಗಿದ್ದಿತು. ಆಳು ಸುಟ್ಟು +ತಿಳಿದು, ಬಾಗಿಲನ್ನು ದೂಡಿದೆ. +ಆ ಮಬ್ಬುಗತ್ತಲಿನಲ್ಲಿ, ಬದಿಯಲ್ಲಿನ ಪಲ್ಲಂಗದ +ಸ್ತ್ರೀಯ ಆಕೃತಿ ಕ ಜೊತೆಗೆ +ಪ ಹಚ್ಚಿ ದೆ. + + +ಬಂದವಳು ನನ್ನ 1 ಖ್ಯ ಚ ಬಂದ + + +ಕ ದ್ಡನ್ನು ಇಂಡುಕೊಂಡಿರಬೇಕು. ಆದರೂ ಮುಖ + + +ಮುಚ್ಚಿ ಅಳುವುದನ್ನು ನಿಲ್ಲಿಸಿರಲಿಲ್ಲ.. ನಾನು +ಹತ್ತಿರ ಹೋದೆ. " ಯಾವಾಗ ಬಂದಿ ?” ಎಂದು + + +ಕೇಳಬೇಕೆನ್ನು ವ ನಾಲಿಗೆ ತೊದಲಿತು. + + +ಅವಳು ಜರ ಉದ್ದೇಶ ಸ್ಪಷ್ಟ ಎತ್ತು. +ಮರುದಿನ ಬರಬೇಕಾದ ತಾನು, ಕ ದಿನ +ಗಳು ಸಂದರೂ ಬಂದಿರಲಿಲ್ಲ. ಅದತ ಗಿ ಆಕೆ +ತಪ್ಪು ತಿಳಿದಿರುವ ಸಂಭವವೂ ಇರಲಿಲ್ಲ. ಕಚೇ +ರಿಯ. ಕೆಲಸದ ಮೇಲೆ ನಿಂತಿರಬೇಕು. ತಾನು +ಆಕಸ್ಮಿಕವಾಗಿ ಹೋಗಿ ಗಂಡನನ್ನು ಅಚ್ಚರಿ +ಗೊಳಿಸಿ ಅವನೊಂದಿಗೆ ಮರಳಿ ಗು + + +ಶಿ ಇ + + +ಜೊತೆಗಾರ್ತಿ + + +೬೯ + + +ಎಂದು ಅವಳು ಆಶಿಸಿದ್ದ ಳೆಂದು ಸರಿಯಾಗಿಯೆ +ಊಹಿಸಿದೆ. ಆದರೆ ಆಕೆ ಇಲ್ಲಿ ಕಂಡದ್ದೆ ನು? +ಕೋಣೆಯಲ್ಲಿನ ವಿಶೇಷ' ವ್ಕ ವಸ್ಕೆ, ಮೇಜಿನ ಮೇ- +ಲಿನ ಸೌಂದರ್ಯ ಜಾಚನಗಳು ಅವಳಿಗೆ ಆಘಾತ +ವನ್ನು ಟು ಮಾಡಟಗು ೧೦-೩೦ ಗಂಟಿಯ +ತನಕ ನನ್ನ ದಾರಿಯನ್ನು ಕಾಯ್ದು, ೧೧-೩೦ ರ +ಗಾಡಿಗೇ ಆಕೆ ಹೊರಟು ಬಂದಿರಬೇಕು. ಬಂದಾ +ಗಿನಿಂದ ಅಷ್ಟು ಹೊತ್ತಿನವರೆಗೆ ಆಕೆ ಅಳುತ್ತಿದ್ದಿ +ರಬೇಕು ಎಂಬ ವಿಚಾರ ನನ್ನನ್ನು ಬಹಳ +ಗಾಸಿಗೊಳಿಸಿತು. ಆಕೆ, ಸೇವಕನನ್ನು ವಿಚಾರಿ +ಸಿರಬಹುದೆ ? ವಿಚಾರಿಸಿದ್ದರೆ ನಿಜ ಸಂಗತಿ ತಿಳಿ +ಯಬಹುದು. ಆದರೆ ಇಲ್ಲಿ“ ಇನ್ನಾವ ಸ್ತ್ರೀ ಬಂದು +ಇದ್ದಳೆಂದು” ಆಕೆ ಅದೆಂತು ಕೇಳಿಯಾಳು? + +" ಅಂತೂ ಓರ ಹೆಣ್ಣಿನೊಡನೆ ಇಲ್ಲಿ ಚಕ್ಕಂದ +ವಾಡಿದ್ದೀರಿ. ಅದಕ್ಕೆ ನಿಮಗೆ ಊರು ನೆನಪಾಗ +ಲಿಲ್ಲ. ಅಲ್ಲವೆ?” ಎಂದಳು. ಎಷ್ಟೋ ಹೊತ್ತಿನ +ಮೇಲೆ ಅವಳು ಮಾತನಾಡಿದ್ದಳು. ಅವಳಿಂದಲೇ +ಮಾತು ಮೊದಲು ಬರಬೇಕಿದ್ದಿತು. ಅದರಲ್ಲಿ +ಸಿಟ್ಟಿಂತೂ ಇರಲಿಲ್ಲ. ಗಂಡನ ವಿಶ್ವಾಸಘಾತಕ +ತನದ ಪ ಪ ್ರಜ್ಞೆ ಮಾತ್ರ ಇದ್ದಿ ತು. + +ವಿಶಾ ಘಾತ ಬಗ್ಗ ಬೇರೊಬ್ಬ ಸ್ತ್ರೀಯ + + +ಸಂಗವನ್ನು ಮಾನಸಿಕವಾಗಿಯಾದರೂ ಬಯ +ಸಿದು ಿಶ್ಯಾಸಘಾತದ ಒಂದು ಪ್ರಸಂಗವೇ + + +ಆಗಿತ್ತು. ಸೂಟ್‌ಕೇಸ್‌ ಇನ್ನೊಬ್ಬರದಿತ್ತು +ಎಂದು ಉತ್ತರ ಹೇಳಬಹುದಾದರೂ, ಅವನ್ನೆಲ್ಲ +ಈ ರೀತಿಯಾಗಿ ಇರಿಸಿಕೊಂಡದ್ದಕ್ಕೆ ಯಾವ +ಅನ್ಯವಿನರಣೆಯೂ ಸಮರ್ಪ ಕವಾಗುತ್ತಿರಲಿಲ್ಲ. +ಅದಕ್ಕಿಂತ ಹೆಚ್ಚಿನ ಎಶ್ವಾಸಘಾತವನ್ನು ನಾನು +ಮಾಡಿದ್ದೆ. ನನ್ನನ್ನೇ ನಂಬಿದ ಹೆಂಡತಿಯನ್ನು +ತೊರೆದು ಹೋಗುವ ವಿಚಾರವನ್ನು ಒಂದೇ +ಸಮನೆ ಜೆಳೆಸಿಕೊಂಡಿದ್ದೆ. + +“ನೀವು ನನಗೆ ಅದೆಂಥ ಮೋಸ ಮಾಡಿದಿರಿ? +ವಿಶ್ವಾಸಘಾತ ಮಾಡಿದಿರಿ 1”. ಎಂದು ನನ್ನ +ಹೆಂಡತಿ. ನುಡಿದಿದ್ದಕೆ ನನಗೆ ಉತ್ತರಿಸುವ + + +ಬೂ ಕ್‌ ಬಾಂಡ್‌ ಇಂಡಿಬೂ ಪ��� ವೇಓ೯ ಲಿಮಿಬಿಡ್‌ ಧು +ಗಾ ಇದೆ 10788 363: + + + + + +ಜೊತೆಗಾರ್ತಿ ೭೧ + + + + + +ಕ ಬಾಯಿ ಉಳಿಯುತ್ತಿರಲಿಲ್ಲವೇನೋ. ಬದಲಾಗಿ ಆಕೆ. ನನ್ನ ಬಳಿಗೆ ದ್ರುತ-ಗತಿಯಿಂದ ಸರಿ +“ಇನ್ನೊಬ್ಬ ಹೆಣ್ಣಿನೊಡನೆ ಸುಖವಾಗಿ ಇದ್ದೀರಿ”. ದಳು. ನನ್ನ ಬಲದೆದೆಗೆ ಆತುಕೊಂಡು ನಿಂತಳು. +_ ಎಂದಿದ ಳಾದರಿಂದ ನನಗೆ ಮಾತಾಡುವ ಅವ ೧೦-೧೫ ವರ್ಷಗಳ ಹಿಂದೆ ಇಂಥದೇ ಘಟನೆ +ಕಾಶವೊದಗಿ ಬಂತು. ನಡೆದಿದ್ದರೆ. ಆಕೆ. ನನ್ನನ್ನು ಅಪ್ಪಿಕೊಂಡು, +ಮುತ್ತಿ ಡುತ್ತಿ ದೃಳೇನೊ, ಸು ಆ ವಯಸ್ಸ ನ್ನು + +ಆಕೆಯೂ ನನ್ನ ಉತ್ತರಕ್ಕಾಗಿ ಕಾಯುತ್ತಿದ್ದ ದಾಟಿದ್ದೆವು. ಆದರೆ ವಿಕಾರಗೊಂಡಿದ್ದ ಅವಳ + +ಳೆಂದು ಕಾಣುತ್ತದೆ... ಮುಖವೆತ್ತಿದ್ದಳು. ಮುಖದಲ್ಲಾದ ಮಾರ್ಪಾಟಿನ ಚೆಲುವನ್ನು +ನಿಃಶೂನೈ ಭವಿತವ್ಯ ದ ಕಲ್ಪನೆಯಿಂದ ಕುಗ್ಗಿ, ಮಾತ್ರ ಕಾಣುವವನಾಗಿದ್ದೆ. ನಾನು ಅಷ್ಟು +ಅಳುತ್ತಿ ಟು ಹೆಂಗಸು ಸು ಕಾಲಕ್ಕೂ ಚ ಹೇಳಿದ ಮೇಲೆ ಯಾವ ಸಂದೇಹವನ್ನೂ ಅವಳು +ವೆಯಲ್ಲ. ಅವಳ ಮುಖವು ಎಕಾರಗೊಂಡಿತ್ತು. ಇಟ್ಟಕೊಳ್ಳಲಿಲ್ಲ! ಅದ್ಭುತವೇ ಸರಿ. ಅದೇ ೧೫ + + +... ಕೂದಲು ಕೆದರಿದ್ದವು. ವರ್ಷದ ಹಿಂದಿನ ಮಾತಾಗಿದ್ದಕೆ, ಅಷ್ಟು ಬೇಗ +ಲ “ಇಲ್ಲಿ ಯಾವ ಹೆಣ್ಣೂ ಬಂದು ನನ್ನ ಜೊತೆ ಎಶ್ವಾಸ ಕೂಡುತ್ತಿತ್ತೊೋ ಎಂಬುದನ್ನು ನಿಶ್ಚಿತ +__ ವಾಸವಾಗಿಲ್ಲ. ಆಣೆ ಮಾಡಿ ಹೇಳುವೆ. ಬೇಕಾ ವಾಗಿ ಹೇಳಲಾರೆ. ಆಕೆ ಸಂಪೂರ್ಣವಾಗಿ +ಡ್ನ ದಕ” ಎಂದೆ. ನಂಬಿದಳು. ಮೂರು ನಾಲ್ಕು ತಾಸಿನ ವರೆಗೆ ಆ +. *ನಿಮ್ಮ ಜೊತೆಗೆ ಯಾರೂ ಇದ್ಮಿಲ್ಲವೆ?' ಕೋಣೆಯಲ್ಲಿ ಅನ್ನ ಸ್ತ್ರೀಯ ಅಸ್ತಿತ್ವವನ್ನು + + +“ ಇಲ್ಲ... ಈ ಸಾಮಾನುಗಳು ಯಾರವೊ ಅವಳು ಉಹಿಸಿದ್ದಳು. ಆ ಸೂಟ್‌ ಕೇಸಿನ +ಆಕೆಯ ಮುಖವನ್ನೂ ನಾನು ಕಂಡಿಲ್ಲ. ಹೆಸರೂ ವಸ್ತುಗಳಿಂದ ಖಾತ್ರಿ ಹಿಡಿದಿದ್ದಳು. ಆದರೆ ನನ್ನ + + +ಸಿರ್‌ ಕರ್ನ +೫ ್‌್ಗ್ಟ + + +ಗೊತ್ತಿಲ್ಲ.” ಮಾತಿನ ಮೇಲಿನ ವಿಶ್ವಾಸದಲ್ಲಿ ಅವೆಲ್ಲ ತೇಲಿ +ಸ್ಟ "ಹೌದೋ? ನಿಜವೆ?” ಹೋದವು. ಅವಳು ಸ ಭಾವದ ನಗೆಯಿಂದ +| " ಹೌದು. ” ನನ್ನ ಕಡೆ ನೋಡಿದಾಗ ನನ್ನ ಜೀವನದಲ್ಲಿಯೇ +೨... *ಓ ಹಾಗಿದ್ದರೆ ನಾನು, ಸುಮ್ಮನೆ ಅತ್ತೆ. ಹೊಸದೊಂದು ಅನುಭವವನು ಪಡೆದಂತಾ- +ಮೊದಲೇ ಹೇಳಬಾರದಿತ್ತೆ ಗ ಯಿತು. 3 + + +(ಬ್ರನೊ ಫ್ರ್ಯಾಂಕ ಎಂಬ ಜರ್ಮನ" ಸಾಹಿತಿಯ ಕತೆಯ ಆಧಾರದಿಂದ) + + + + + +ಕಸ್ತೂರಬಾ ಹಿರಿಯರಿಗೆ ಶಿಸ್ತು, ಶುದ್ಧ ತ್ಶೆ ಪುನ್ಚಿಯಾದ ಆಹಾರ, ಇವುಗಳ +ನಿಷಯಗಳಲ್ಲ ಜೋಧಿಸತೊಡಗಿದ್ದ ತ ಬೆಂದು ಹಳ್ಳಿ ಯಲ್ಲಿ ಬಾರವರು ಒಬ್ಬ +ಹೆಂಗಸಿಗೆ ಸೀರೆಯನ್ನು ಚೆನ್ನಾ ಗಿ ಒಗೆದುಕೊಳ್ಳ ಲು ಹೆೇಳದಾಗ ಆಕೆ, +“ ಗಾಂಧಿಯವರಿಗೆ ಹೇಳಿ, ನನಗೆ ಇರುವುದು ಒಂದೇ ಸೀರೆ. ಮತೊಂದು +ಸೀರೆ ತಂದು ಕೊಡಲಿ, ಆಗ ನನ್ಗ ಶುಚಿತ್ವ ನೋಡುವಿರಂತೆ? ಎಂದಳು. +ವ ರವೀಂದ್ರ ನಾಥ ಎಸ. ಜಬ್ಶಿ ಶೃವಣಬೆಳ್ಳುಳ್ಮ + + +ದಿನ ನಿತ್ಯದ ಸೇವನೆಯಲ್ಲಿ ದಿನವಿಡೀ ಉಲ್ಲಾಸ ಕೊಡುವ + + +ಮಂಗಳೂರು ಫಿ, ಫಿ. ಎಸ್‌. ಬೀಡಿಗಳನ್ನೇ ಸೇದಿ + + +ಆನಂದ ಪಡೆಯಿರಿ + + +ಟೆ + + +1 1! +ಆ (| +ಇ ಕ | ಹೆ ಕ ಸ [ತ +[ತ * ಜಾ ತೆತೂ 3 ಲ್‌ +" ಡಿ ಜೆ 70. "॥ +ಟೆ (1 ಸಿ ಳೇ "ಸು: ಗಂ 80/1 +` ಕ ೨ ೨. (ನ್ಯ ಜ್ಯ +ಬ ಹಗ ಕಾಳ ಟ್ಟು ೫ 2 +ವ || ್ಷ 9೨ | +ಯ್‌ ಣಿ `ಓ (ಕೋ 4 ೆ (1 ್‌್‌್‌ + + + + + +1/0711/201//075 : 8. ೫. 5. 8೯0185 7811/411೯ 1/11). +708! ೫80% 1೫0. 7, . 800617೩10೩1 114೫04೭088 - 3 + + +71007115 : "" 70711181715 '' 8೦೫೯: 83, 83 & 8851೧8೫೫೦೯; 593 + + +ಣ್ಣ ಟೇ ೫1ಇ ಗ್‌ ಲ: + + +| ಉಪೇಕ್ವಿತ ವಸ್ತು ವಿನ ಸಾಮರ್ಥ್ಯ +ಕ ಕಲ್ಪನಾತೀತವಾಗಿದೆ + + +| (0 ಧಂನಿಂದ ಕೆಲ ವರುಷಗಳ ನಂತರದ +' ಮಾತು. ಮಾನವನಿಗೆ ನಕ್ಷತ್ರಪ್ರಯಾಣ ಸಾಧ್ಯ +. ವಾಗಿದೆ-ಸ್ಪೇಸ್‌ ಸ್ಟೇಶನುಗಳು ನಿರ್ಮಾಣವಾಗಿವೆ. +_ ಜನಕೆಲ್ಲ. ಸುಲಭವಾಗಿ ಆಕಾಶಪಯಾಣ +|: ಮಾಡುವಂತಾಗಿದೆ. ಎಲ್ಲವೂ ಅದ್ಭು ತವಾಗಿರುವ +ಕಾಲವದು. +.. ಅದು ಸರಿ, ಆದರೆ ಇಲ್ಲಿ ಒಂದು ಪ್ರಶ್ನೆಯ +. ಉತ್ತರ ಹೇಳಬೇಕಾಗಿದೆ. ಈಸೆ ಸ್‌ ಸ್ಟೇಶನು +. ಗಳ ಮೇಲೆ ಮಾನವನಿಗೆ ಕು ಅತ್ಮ ಗತ್ಯ +ವಾಗಿರುವ ಆಕ ಫಜನ್‌ ಅವನಿಗೆ ಬೇಕಾಗುವಷ್ಟು. +.. ಪ್ರಮಾಣದಲ್ಲಿ 'ಲ್ಲಿಂದ ಬಂತು? ಸ್ಪೇಸ್‌ ಸ್ಥೆ ಶೆ +. ನುಗಳಲ್ಲಿರುವ ಕೆಲಸಗಾರರು ಆಕಿ ಜನ್‌ ಇಲ್ಲದೆ +ಬಂದೂ ಬದುಕಲಾರರಷ್ಟೆ. ಕ ಅಲ್ಲಿ +| ಆಕ್ಸಿಜನ್‌ ಪೂಕೈಕೆಯಿರಲೇಬೇಕು. ಈ ಆಕ್ಸಿ +॥" ಜನ್‌ ಬಂತು ಎಲ್ಲಿಂದ? +ಕ ಸ್ಪೇಸ್‌ ಸ್ಪೇಶನುಗಳ ಮೇಲೆ ಆಕ್ಸಿ ಸಜನ್‌ +ಇರುವುದೂ ನಿಜ, ಸಾಕಷ್ಟು ಪ್ರಮಾಣದಲ್ಲಿ +೬. ಅದು ಲಭ್ಯ ವಾಗಿರುವುದೂ ನಿಜ. ನಾವು ಸದಾ +ತೆ ಉಪೇಶ್ಷೆಯಿಂದಲೇ ಕಾಣುತ್ತ ಬಂದ ಚಿಕ್ಕ + + + + + + + + + + + +ವಸ್ತುವೊಂದು ಆಕಿ ಸಜನ ಸಮಸ್ಯೆಗೆ ಕುಕ +ವನ್ನ ದಗಿಸಬಲ್ಲುದಾಗಿದೆ. ಆಶ್ಚರ್ಯಕಾರಕ +ಗುಣಧರ್ಮಗಳುಳ್ಳ ಹಸಿರು ವರ್ಣದ ಈ + + +5-10 + + +'ಕಾಮುರೇನುನಾಗಶಿರುವ ಕ್ಲೊರೆಲಾ + + +ಜಯಪ್ರಕಾಶ ಪಂಡಿತ + + +ಪಾಚಿಯು ಜಲಾಶಯಗಳಲ್ಲಿ ಶಾಂತವಾಗಿ ತೇಲು +ತ್ತಿರುವುದನ್ನುಸಾಮಾನ್ಯವಾಗಿ ಎಲ್ಲರೂ ಕಂಡಿರ +ಬಹುದು. ಛಿ! ನೀರಿನಲ್ಲಿಯ ಹೊಲಸು ಎಂದು +ಅದನ್ನು ಕಂಡು ಮೂಗು ಮುರಿದಿರಲೂಬಹುದು. +ಆದಕೆ ಈ ಉಪೇಕ್ಷಿತ, ತಿರಸ್ಕೃತ ಚಿಕ್ಕ +ಪಾಚಿಯೇ ಸ್ಪೇಸ್‌ ಸ್ಟೇಶನ ನುಗಳಲ್ಲಿ ಉದ್ಭವಿ +ಸುವ ಆಕ್ಸಿಜನ್‌ ಸಮಸ್ಯೆ ಯನ್ನು ದೂರಮಾಡಲು +ಅತ್ಯಂತ ಮುಕ ಬಾಸ ವಸ್ತು ತ್ರ + +ಮ ಪಾಚಿಯಲ್ಲಿರುವ ಅದ್ಭುತ ಗುಣ +ಇದೊಂದೇ ಅಲ್ಲ. "'ದಿನದಿನಕ್ಕೂ ಭೀಕರವಾ +ಗುತ್ತಿರುವ ಜನರ ಆಹಾರ ಸಮಸ್ಯೆ, ಜ್ವಲನ +ಸಾಮಗ್ರಿಗಳ ಸಮಸೆ ಸ್ಕೈ ಮುಂತಾದ ಡು +ಸಮಸ್ಯೆ ಗಳನ್ನು ಪರಿಹರಿಸುವ ಸಾಮರ್ಥ್ಯ ಜನ +ಮುಗು ಮುರಿಯುವ ಈ ಉಪೇಕ್ಷಿತ ನಸ ಸ್ತುವಿನ +ಲ್ಲದೆ. + +ಈ ವಿಶಿಷ್ಟ ಪಾಚಿಯ ವೈಜ್ಞಾ ನಿಕ ಹೆಸರು +ಕ್ಲೊ ಕಿಲಾ ಪಾಯಕಿನ್ಯಾಡೋಸ್‌- ಎಂದು. ಇದು +ಎಷ್ಟು ಸೂಕ್ಷ್ಮ ಆಕಾರದ್ದಾ ಗಿದೆಯೆಂದಕೆ ಒಂದು +ಕುಣ ಹೂಟ ಮೇಲ್ಭಾಗದ ಗುಂಡಾದ +ಭಾಗದ ಮೇಲೆ ಕಡಿಮೆಯೆಂದಕೆ ಇದರ ನೂರು +ಗಿಡಗಳು ಹಿಡಿಸಬಲ್ಲವು. + +ಈಗ ಸುಮಾರು ಅರುವತ್ತೈದು ವರ್ಷಗಳಿಂ- + +೩ಕ್ನಿ + + +೩೪ + + +ದಲೂ ಹಿರಿಯ ಪ್ರಯೋಗ ಶಾಲೆಗಳು ಈ +ಪಾಚಿಯ ಹೆಚಿ ನ 'ಗುಣಧರ್ಮಗಳನ್ನ ರಿಯಲು +ಪರಿಶ್ರ ಮಿಸುತ್ತಿ.ೆ. + +ಇಲ್ಲಿಯವರೆಗಿನ ಪ್ರಯೋಗಗಳು ಇಂದಿನ +ಆಹಾರ ಸಮಸ್ಯೆ ಯ ನ ಕ್ಲೊ ಕೆಲಾ ಬಹು ಸುಲ +ಭವಾಗಿ ಬಿಡಿಸಬಹುದೆಂಬುದನ್ನು ಸಿದ್ದ ಪ��ಿಸಿವೆ. +ಮತ್ತು ಮುಂಬರುವ ವರ್ಷಗಳಲ್ಲಿ “ಸಂಭವಿಸ +ಬಹುದಾದ ಎಣ್ಣೆ, ಪೆಟ್ರೋಲ್‌ ಮತ್ತು ಕಲ್ಲಿದ್ದರಿ +ಗಳ ಅಭಾವವೆನ್ನು ಇ ಪರಿಹರಿಸುವ +ಸಾಮರ್ಥ್ಯ ಇದಕ್ಕಿದೆ ಎಂದಾಗಿದೆ. + +ಚಿಗುರಿನಿಂದ ಗ ವರೆಗೂ ಕ್ಣೊ ಕಿಲಾ +ಪೋಷಕಾಂಶಗಳಿಂದ ತುಂಬಿದೆಯೆನ್ನು ವುದೇ +ಅದರ ವಿಶೇಷ. ಇದರ ಬೇರು, ಕಾಂಡ “ಮತ್ತು +ಎಲೆ ಇವುಗಳಲ್ಲಿ ಯಾವವನ್ನೂ ನಿರುಪಯುಕ್ತ +ವೆಂದು ಬೀಸಾಡುವಂತಿಲ್ಲ. ಬೇರೆ ಭೋಜ್ಯ +ಪದಾರ್ಗ ಗಳೊಂದಿಗೆ ತುಲನೆ ಮಾಡಿದಕೆ ಇದರಲ್ಲಿ +ರುವ ಪ್ರೋಟೀನಿನ ಪ್ರಮಾಣವು ಹೆಚ್ಚು. + + +ಕೊಬ್ಬು ಮತ್ತು ಕಾರ್ಬೊಹೈಡ್ರೇಟುಗಳೂ +ಅಧಿಕಾಂಶದಲ್ಲಿವೆ. ವಿಟಾಮಿನ್‌ "ಸಿ' ಒಂದ + + +ನ್ನುಳಿದು ಬೇರೆಲ್ಲ ಸ್ವಾಸ್ತ್ಯವರ್ಧಕ ಜೀವನ +ಸತ್ವಗಳೂ ಮ ಅದ್ಭುತ ಸಸ್ಯದಲ್ಲಿವೆ. + +ಇನ್ನೊಂದು. ಇದರ ವೈಶಿಷ್ಟ್ಯವೆಂದರೆ, +ಕ್ಲೊರೆಲಾ ಹೆಚ್ಚು ಜಾಗವನ್ನು ಆಕ್ರಮಿಸುವು +ದಿಲ್ಲ. ಜಗತ್ತಿನಲ್ಲಿರುವ ಈಗಿರುವ ಒಟ್ಟು +ಭೂಮಿಯ ಕೇವಲ ೧/೫ ಭಾಗದಲ್ಲಿ ಬೆಳೆಸಿದ +ಕ್ಲೊರೆಲಾ ೬೫ ಅಬ್ಬ ಜನರ (೨೦೫೦ ನೇ +ಇಸವಿಯಲ್ಲಿ ಜಗತ್ತಿನ. ಜನಸ ಖ್ಯ ಇಷ್ಟಾದೀ( +ತೆಂದು ಅಂದಾಜದೆ. ) ಕ ವಿದ್ದುತ್‌ +ಮತು ಜ್ವಲನ ವಿಷಯಕ ಅವಶ್ಯ ಕತೆಗಳನ್ನೆಲ್ಲ +ಪೂಕೈಸಬಲ್ಲುದೆಂದು ವಿಜ್ಞಾನಿಗಳ ಅಭಿಮತ +ವಿದೆ. + +ಅಮೇರಿಕದ ಕಾರ್ನೆಗಿ ವಿಜ್ಞಾನಮಂದಿರ +ದವರು “ಪಾಯ5ಲಟ್‌ ಫ್ಯಾಕ್ಟರಿ” ಸಂಸ್ಥೆ ಯನ್ನು +ಸ್ಥಾಪಿಸಿ ಕ್ಲೊರೆಲಾದಿಂದ ವಿಧಾಯಕ ಕಾರ್ಯ + + +ಕಸ್ತೂರಿ, ಫೆಬ್ರುವರಿ ೧೯೬೧ + + +ಗಳನ್ನು ಮಾಡುತ್ತಿದ್ದಾರೆ... ಬಹು ದೊಡ್ಡ +ಪ ಪ್ರಮಾಣದಲ್ಲಿ ಕೊ ರೆಲಾವನ್ನು ಉತ್ಪಾ ದಿಸುವ +ಕಾರಖಾನೆ ಕಂಬಿ, ಜನ ಭವ್ಯ ಭವನವೊಂ- +ದರ ಮೇಲಿನ ಅಂತಸ್ಸಿ ನಲ್ಲಿದೆ. ಅಲ್ಲಿ ದೊಡ್ಡ +ದೊಡ್ಡ ಪಾರದರ್ಶಕ ಪ್ಲಾಸ್ಟಿಕ್‌ "ಟೂ ಬುಗ್ಗೆ +ಳಲ್ಲಿ ಕೊ ಕಿಲಾ ಪಾಚಿಯನ್ನು ಳೆ ಸುವರು ಷ್‌ +ಗಿನ 3 ಉತ್ಪಾದನಾ ಅಂಕಿ- ಸಂಖ್ಯೆ ಗಳಿಂದ +ಪ್ರತಿ ಎಕರೆ ಭೂಮಿಯಲ್ಲಿ ೪೦ ಟನ್‌ ಕೊ ಕಿಲಾ. +೫ ಸಹುರೊಬು ಸಿದ್ಧವಾಗಿದೆ. ಯಥಾವ ' +ಕಾಶದಲ್ಲಿ ಎಕರೆಗೆ ೧೫೦ "ಟನ್ನು ಗಳಷ್ಟು ಕ್ಲೊ. +ಕಿಲಾ. ಬೆಳೆಯುವುದು ಸಾಧ್ಯವಿದೆಯೆಂದು +ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ. +ಕೊರೆಲಾ ಉತ್ಪಾದನೆಯಲ್ಲಿ ಇಸ್ರಾಯೆಲ್‌ +ಸರಕಾರ ವಿಶೇಷ ಆಸ್ಥೆ ತಾಳಿದೆ. ಆ ದೇಶದಲ್ಲಿ +ಇದರಿಂದ ಎಷ್ಟೊ ವಿಧದ ಖಾದ್ಯ ಪದಾರ್ಥಗ +ಳನ್ನು ತಯಾರಿಸುತ್ತಿದ್ದಾರೆ. ಇದು ವರೆಗೆ +ನಮಗೆ ಗೊತ್ತಿರುವ ಬೇರೆಲ್ಲ ಆಹಾರ ಪದಾರ್ಥ +ಗಳಿಗಿಂತಲೂ ಇವು ಹೆಚ್ಚು ಪೌಷ್ಟಿ ಕವಾಗಿವೆ, +ಆಹಾರ ಮಾತ್ರವಲ್ಲ, ಬೇರೆ ಕ್ಷೇತ್ರ ಗಳಲ್ಲಿಯೂ +ಕ್ಲೊರೆಲಾ ನಮಗೆ ಅತ್ಯ ತ ಉಪ ಸಯುತ್ತ ವಾ +ಗಿದೆ. ಇಂದು ಅನಿಲ, 'ಲ್ಲಿದ್ದಲು ಪೆಟ್ರೋಲ್‌ +ಗಳ ವ್ಯಯದ ಪ್ರಮಾಣವನ್ನವಲೋಕಿಸಿದಾಗ +ಮುಂದಿನ ಕಾಲುಶತಮಾನದೊಳಗಾಗಿಯೆ ಅವು +ಗಳ ಅಭಾವ ತಲೆದೋ ರಬಹುದೆಂಬ ಸಂಶಯ +ವಿದೆ. ಆದರೆ ಕ್ಲೊರೆಲಾ ಇರುವ ವರೆಗೆ ಮುಂದೆ +ಏನು ಗತಿ ಎಂದು ನಾವು ಚಿಂತಿಸಬೇಕಾಗಿಲ್ಲ. +ಕೇವಲ ಕ್ಲೊರೆಲಾದಿಂದಲೇ ಜಗತ್ತಿನ ಖಾದ್ಯ +��ತ್ತು ಶಕ್ತಿ (01087 )ಗಳ ಅಗತ್ಯಗಳೆಲ್ಲ +ಪೊರಯಿಸುವ ದಿನಗಳು ಸನಿಹದಲ್ಲಿಯೇ ಬಂದಾ +ವೆಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. +ಸೌರಶಕ್ತಿಯನ್ನು ಏಕತ್ರಗೊಳಿಸಲು ಕ್ಲೊಕೆಲಾ +ಒಂದು ಮಹತ್ವದ ಸಾಧನವಾಗಿರುವುದರಿಂದ +ಇದೇನೂ ಅಸಂಭವವಲ್ಲವೆನ್ನ ಬಹುದು. +ಕ್ಲೊರೆಲಾದ ಮೇಲೆ ಇತ್ತೀಚೆಗೆ ನಡೆಸಿದ + + + + + + + + +. ಒಂದು ಪ್ರಯೋಗದಿಂದ ಅದರ ಭವಿತವ್ಯ ಇನ್ನೂ + + +ಉಜ್ವಲವಾಗಿದೆಯೆನಿಸುತ್ತದೆ. ವೆನೆಜುಯೆಲಾ +ನಲ್ಲಿ ಅನೇಕ ಕುಷ್ಕಕೋಗಿಗಳಿದ್ದ ಒಂದು +ಬೀದಿಯಲ್ಲಿ ಕ್ಲೊರೆಲಾವನ್ನು ಬೆಳೆಸಿ ಅದರಿಂದ +ತಯಾರಿಸಿದ ಒಂದು ಬಗೆಯ ಸಾರನ್ನು ಕೋಗಿ +ಗಳಿಗೆ ಕುಡಿಸಲಾಯಿತು. ತತ್‌ಪರಿಣಾಮವಾಗಿ +ಅಧಿಕಾಂಶ ಕೋಗಿಗಳ ದೇಹಭಾರ, ಸ್ವಾಸ್ಥ್ಯ +ಗಳಲ್ಲಿ ಆಶ್ಚರ್ಯಕಾರಕ ಬದಲಾವಣೆಯಾ +ಯಿತು. ಅವರು ಮೊದಲಿಗಿಂತ ಹೆಚ್ಚು ಆರೋಗ್ಯ + + +ಕಾಮಧಥೇನುವಾಗಲಿರುವ ಕ್ಲೊರೆಲಾ + + +೭೫ + + +ದಲ್ಲಿ ಹೆಚ್ಚಿ ನ ಸಂಶೋಧನೆ ಮಾಡುತ್ತಿರುವ ಏಕ +ಮೇವ ಹಿರಿಯ ಸಂಸ್ಥೆಯಾದ ಟೆಕ್ಸಾಸ್‌ ವಿಶ್ವ +ವಿದ್ಯಾಲಯದ ಡಾ. ಜೆಕ್‌ ಮಾಯರ್ಸರಿಗೆ +ತಮಗೆ ನೆರವಾಗಲು ಕೇಳಿಕೊಂಡಿರುವರು, ಡಾ. +ಜೆಕ್‌ರು ಮಾಡಿದ ಪ್ರಯೋಗಗಳಿಂದ ಆಕಾಶ +ಪರ್ಯಟನದಲ್ಲಿ ಆಕ್ಸಿಜನ್‌ ಪೂರೈಕೆಗೆ +ಕ್ಲೊ ಕೆಲಾ ಬಿಟ್ಟರೆ ಇನ್ನೊಂದು ಅಷ್ಟು ಉಪ +ಯಾತ್ರ ವಸ ಸ್ತುವಿಲ್ಲ ಎಂದು ಗಾ + + +ಇತರ ಎಲ್ಲ ಸಸ್ಯ ಗಳಂತೆ ಕ್ಲೊರೆಲಾ ಕೂಡ + + +ವಂತರಾದರು. ಅವರ ಉತ್ಸಾಹ ವರ್ಧಿಸಿ + +: ಅವರು ಕ್ರಮೇಣ ಗುಣಮುಖರಾದರು. +ಇದರಿಾದ ವಿಜಾ ಸನಿಗಳ ಕುತೂಹಲ ಹೆಚ್ಚಿ ದ್ಬು +ಅವರೀಗ ಕ್ಲೊ ಕೆಲಾದ ಉಪಯೋಗವನ್ನು +ಹೆಚ್ಚೆ ಚ್ಚಾಗಿ ಪಡೆಯುವುದಕ್ಕಾ ಗಿ ಶ್ರಮಿಸುತ್ತಿ ರ + + +ಕಾರ್ಬನ್‌ ಡಾಯಕ್ಕ್ಯಾಡನ್ನು ಶ್ವಾಸ ರೂಪ +ದಲ್ಲಿ ಗ್ರಹಿಸಿ ಆಕ್ಸಿಜನ್‌ನ್ನು ಹೊರಬಿಡುತ್ತದೆ. +ಭಾರದಲ್ಲಿ ಉಳಿದೆಲ್ಲ ಸಸ್ಯಗಳಂತೆ ಹಗುರವಾ +ಗಿದ್ದರೂ ಇದು ಹೊರಬಿಡುವ ಆಕ್ಸಿಜನ್‌ ಮಾತ್ರ +ಉಳಿದೆಲ್ಲ ಸಸ್ಕೆಗಳನ್ನು ಮೀರಿಸುತ್ತದೆ. ಆಕಾಶ + + +ಬೆ + + +ಕ್ಯ ವರು ತೊ ರೆಲಾದಿಂದ ಎ "ಅನ್ನ ಜನಕ ಪರ್ಯಟನ ಸಾಧ್ಯಪಾದದ್ಕೇ ಆದರೆ ಅದು +| ವನ್ನು ಹೊರಡಿಸಬಹುದೆಂದು ಕಂಡ ಅಮೇರಿ ಕ್ಲೊ ಕಿಲಾದ ಸ ಸಹಸ ದಿಂದಲೇ ಸಾಧ್ಯವೆಂಬುದು +ಕ *ದ ವಾಯುಪಡೆಯವರು ಕ್ಲೊರೆಲಾ ಸಂಬಂಧ ಪೂರ ನಿಜ. ಕ + + + + + +ಕ +ತ ಸುಪ್ರ ಸಿದ್ಧ ನಟ ದಿ. ಸೈಗಾಲ್‌ ಒಂದು ಹೋಟಲಿನಲ್ಲಿ ಊಟ ಮುಾಡುತ್ತ +ತ್ತ ಕುಳಿತಿದ್ದ ನ ಸ್ಟ ಒಬ್ಬ ಗಾಯಕ ಒಂದು ಪಿಟೀಲನ್ನು ಅಪಶ್ರು ತಿಯಲ್ಲಿ ನುಡಿ + + +ಸುತ್ತ ಸೆ ಗಾಲಿಗೆ ಬಹುಪ್ರಿ ಯವಾದ ಅವರು ಸ. ಒಂದು "ಹಾಡನ್ನು ಅಪ- +ಸ್ವ ರಲ್ಲಿ. ಹಾಡುತ್ತಿ ದ್ದ. ಜು ಕಾಲ ಕಾದು ನೋಡಿದರು. ಆದರೆ ಸಿಟೀಲಿನ ಅಪ +ಶ್ರ ತಿ ಹಾಗೇ ಇತ್ತು; _;) ಹಾಡು ಕರ್ಣ ಕಠೋರವಾಗಿತ್ತು. ಇನ್ನು ಸಹಿಸದಾದ +ಸೈಗಾಲ್‌ ಎದ್ದು ಹೊರಗೆ ಹೋಗಿ ಅವನಿಂದ ಪಿಖೀಲನ್ನು 2೪ ॥! ಶ್ರುತಿ + + +ಮಾಡಿಕೊಟ್ಟ ರಲ್ಲದೆ ಹಾಡನ್ನು ಹೇಗೆ ಹೇಳಬೇಕೆಂದು ಹೇಳಿಕೊಟ್ಟು ವಾಸಸು +ಬಂದರು, + + +ಒರಟ + + +ಮತ್ತೆ ಅವರು ಊಟ ಮುಗಿಸಿಕೊಂಡು ಹೊ��ಗೆ ಹೋದಾಗ ಪಿಟೀಲು +ಗಾಯಕ ಅಲೊ ಕ್ಲಂದೆಡೆಯಲ್ಲ ಕುಳಿತು ಬಾರಿಸುತ್ತ, ಒಂದು ಬೋರ್ಡು ತಗುಲಿ +ಹಾಕಿಕೊಂಡಿದ್ದ. ಅದರಲ್ಲಿ “ ನಾನು ಸ್ಶೆ ಗಾಲ್‌ರ ಶಷ್ಯ ಸ ಎಂದು ಬರೆದಿತು ! + + +ಬಿ, ಆರ, ಶಂಕರ + + + + + + + + +ಸರ್ಕಸ್‌ ಜೀವನದ ಒಂದು ದುರಂತ + + +ಹುಲಿಯ ದವಡೆಗೆ ತಲೆ ಹಾಕಿದವಳು! + + +(, ವರ್ಷದ ಕೋಮಲೆಯೊಬ್ಬಳು ದೊಡ್ಡ +ಹುಲಿಯೊಂದಿಗೆ ಮಲ್ಲಯುದ್ಧ ನಡೆಸಿದ್ದಾಳೆ. +ಪ್ರೇಕ್ಷಕರು ಉಸಿರುಗಟ್ಟಿ ಬಾಯ್ದೆರೆದು ನೋಡು +ತ್ತಿದ್ದಾರೆ, ನೋಡನೋಡುವಷ್ಟರಲ್ಲಿ ಹುಡುಗಿ +ಹುಲಿಯ ಬಾಯನ್ನು ತನ್ನ ಕೈಗಳಿಂದ ತೆರೆದು +ಅದರಲ್ಲಿ ತಲೆ ಒಡ್ಡುತ್ತಾಳೆ. ಮರುಕ್ಷಣವೇ +ಕರ್ಣ ಕಠೋರವಾದ ಶಬ್ಧ. ಹುಲಿಯ ದೇಹ +ಕುಸಿಯಿತು... ಒತ್ತಟ್ಟಿಗೆ ರಕ್ತಸ್ನಾತೆಯಾಗಿ +ತರುಣಿ ಮೂರ್ಛಿತಳಾಗಿ ಬಿದ್ದಳು. + +ಇದು ನಡೆದದ್ದು ಕಾರ್ಲೇಕರ ಗ್ರ್ಯಾಂಡ್‌ + + +೭ಡಿ + + +ಶಿವಾಜಿ ಶಂಕರ ಕಾರ್ಲೇಕರ + + +ಸರ್ಯಸ್ಸಿನಲ್ಲಿಯೆ. ಮತ್ತು ಆ ಹುಡುಗಿ ಬೇರಾರೂ +ಆಗಿರದೆ ವೀರಸ್ತ್ರೀ ತಾರಾಬಾಯಿಯಾಗಿದ್ದಳು. + +ತಾರಾಬಾಯಿ ಸರ್ಕಸ್ಸಿನ ಹೆಸರನ್ನು ಜನತೆ +ಇನ್ನೂ ಮರೆತಿಲ್ಲ. ಒಬ್ಬ ಸ್ತ್ರೀ ಒಂದು ಸರ್ಕಸ್‌ +ಕಂಪೆನಿಯನ್ನು ಸ್ಥಾಪಿಸಿ ಖ್ಯಾತಿವೆತ್ತ ಉದಾ +ಹರಣೆ ಇದೊಂದೆ, ಅವಳು ತನ್ನ ಅತುಲನೀಯ +ಶಕ್ತಿಪೃಯೋಗಗಳಿಂದ ಭಾರತವಾಸಿಗಳ +ನಷ್ಟೇ ಅಲ್ಲ, ಭಾರತೇತರರನ್ನೂ ದಂಗುಬಡಿ +ಸಿದ್ದಳು. + +ತಾರಾ ಬಾಯಿಯ ಜನ್ಮ ೧೯೦೨ರಲ್ಲಿ ಕೊಲಾ + + + + + +1,1 1! 1 ಊ 4 ಗತ ಸ + + + + + + + + + + + + + + + + + + + + + + + + + + + + + +ಪುರ ಜಿಲ್ಲೆಯ» ಖಡಕಲಾಟಿ ಎಂಬ ಹಳ್ಳಿ + + +' ಯಲ್ಲಿ ಆಯಿತು. ತಂದೆಯ ಹೆಸರು ಗುಲಾಬ +ರಾವ್‌ ಶಿಂದೆ. ಜಾತಿ ಮರಾಠಾ. ಒಕ್ಕಲುತನ +_ ಮನೆಯ ಉದ್ಯೋಗ. ಇವರ ಸ್ವಂತ ಭೂಮಿ + + +. ಬಹಳ ಚಿಕ್ಕ ದಿದ್ದು ದರಿಂದ ಬಡತನ ತಪ್ಪಿ ರಲಿಲ್ಲ. +"ಕಾಂ? ಚಿಕ್ಕ ೦ದಿನಿಂದಲೂ ಗರಡೀ +ಸಾಧನೆಯಲ್ಲಿ ಆಸಕ್ತಿ ಇತ್ತು ಖಡ ಕಲಾಟದ +__ ಗರಡೀ ಮನೆಯ 'ವಸ್ತಾದ'ರು ಚಂದ್ರಭಾನ +__ ಪಾಟೀಲ ಎಂಬವರು. ಸ್ವಲ್ಪ ದಿನಗಳಲ್ಲೇ ಸುತ್ತ +| ಲಿನ ಹಳ್ಳಿಗಳಲ್ಲಿ ಗುಲಾಬರಾವ್‌ ಎಂದರೆ ಒಬ್ಬ +ಒಳ್ಳೇ "ಪಸೆಲವಾನ್‌' ಎಂದು ಜನ ಆಡಿಕೊಳ್ಳು +. ವಂತಾಯಿತು... ಚಂದ್ರಭಾನ ಪಾಟೀಲರಿಗೆ +' ಸರ್ಕಸ್ಸಿನಲ್ಲಿ ಆಸ್ಥೆ ಇದ್ದುದರಿಂದ ಮತ್ತು + + +' ಹಲವು ಕಾಲ ಭೋಸಲೆಯವರ ಸರ್ಕಸ್ಸಿನಲ್ಲಿ +. ಕೆಲಸ. ಮಾಡಿದ್ದರಿಂದ. ಅವರು. ಸ್ವಲ್ಪ + + +. ಮಟ್ಟಿಗೆ ಅನುಭವವುಳ್ಳವರಾಗಿದ್ದರು. +. ಓಂದು ಸರ್ಕಸನ್ನು ಪ್ರಾರಂಭಿಸಿದರು. +ಅವರ ಸರ್ಕಸ್ಸಿನಲ್ಲಿ ಅವರ ಶಿಷ್ಯ ಗುಲಾಬ +. ಕಾವ್‌ ಇದ್ದೇ ಇದ್ದರು. ಈ ಸರ್ಕಸ್ಸಿನಲ್ಲಿ ಇದ್ದಾ +ಗಲೇ ಅವರಿಗೆ ತಾರಾಬಾಯಿ ಕನ್ಯಾ ರತ್ನ +' ಹುಟ್ಟಿ ದ್ನ. ತಾರಾಬಾಯಿ ಹುಟ್ಟ ಬೇಲದ +ಶಿ ಅನರ ತಾಯಿಯ ಬಯಕೆಗಳು ಬಲು ವಿಚಿತ್ರ +|. ವಾಗಿದ್ದವು. ತನಗೆ ಕುಸ್ತಿ ಆಡಬೇಕೆಂದು ಟು + +2 ಸುತ್ತ ಡಂದು ಅವರು ಹೇಳುತ್ತಿದ್ದರು. ಹಾಲು, +ಶ್ಪೆ ಬೆಣ್ಣೆ, ಬದಾಮು ಮುಂತಾದ ಜಟ್ಟ ಗಳ ಖಾದ್ಯ +ತ ವನ್ನ ( ತಿನ್ನಬೇಕೆಂದು ಅನ್ನಿ ಸುತ್ತಿ ತ ಂತೆ. ಶಿ +ತ ರಿಂದ ತಮಗೆ ವೀರಪುತ್ರ ನು ಜನಿಸಲಿದ್ದಾ ನೆಂದು +ಇಂ ಗುಲಾಬರಾವ್‌ ಬಗೆದಿದ್ದ ರು, ಆದಕೆ ಮಗಳು +ಸ ಹುಟ್ಟಿದ ಮೇಲೆ ಅವರು ತುಸು ನಿರಾತೆಗೊಂಡರು. +ಗುಜರಿ ಜನ್ಮವಾದ ಮೇಲೆ ಸೆಲ + + +ತನ್ನದೇ + + + + + +1.3೫ ಇದು ಮಹಾರಾಷ್ಟ್ರ ಸೀಮೆಯ ಮೇಲಿನ +ಕನ್ನಡ ಹಳ್ಳಿ. ಬೆಳಗಾನಿ ಜಿಲೆಯ +ಚಿಕ್ಕೋಡಿ ತಾಲೂಕಿಗೆ ಕತ್ತಿ ಇದೆ. + + +ಜಡ, ಯೈ ಸಕ ಟು ಜು | ಜ ಲ ಕೇಟ ./. ಆ? 'ಯ (1೪ (4 + + +ಕಾಲಿಯ ದವಡೆಗೆ ತಲೆ ಹಾಕಿದವಳು! | ೭೭ + + +ದಿನಗಳಲ್ಲೆ ಸಕ್ಕ ಸ್‌ ಕಂಪೆನಿ ಬಂದಾಗಿ ಎಲ್ಲರೂ +ಮರಳಿ ಬಡಕಲಾಟಕ್ಕೆ ಬರುವಂತಾಯಿತು. +ಮತ್ತೆ ಮೊದಲಿನಂತೆ ಗರಾಜಾಯಹು ಒಕ್ಕ ಲು +ತನದಲ್ಲಿ ತೊಡಗಿದರು. ಪಾಟೀಲರು ತನ್ಮು +ಗರಡಿ ಮನೆಯನ್ನು ಶುರುಮಾಡಿದರು. +ತಾರಾಟಾಯಿ ಬೆಳೆಯುತ್ತ ಹೋದಂತೆ ಅವಳ +ಬಾಲಲೀಲೆಗಳನ್ನು ಕಂಡು ತಂದೆತಾಯಿಗಳು +ಸಂತೋಷಪಡುತ್ತಿದ್ದರು... ತಾರಾ ಬಲು +ಮುದ್ಮಾದ ಹ.ಡ: ಗಿಯಾಗಿದ್ದಳು. ತತ್ತಿಯ +ಆಕಾರದ ಮುಖ ಸಂಪಿಗೆ" ಎಸಳಿನಂತಹ +ಮೂಗು, ಆರಕ್ತ ಜು ತುಟಿಗಳು, ಕೇದಗೆಯ +ಬಂಗಾರಬಣ್ಣ "ಮತ್ತು ಮೃಗಚಂಚಲ ನಯನ +ಇವೆಲ್ಲ ಅವಳ ಸೌಂದರ್ಯವನ್ನು ಹೆಚ್ಚ ಸಿದ್ದ ವು. +ಅದರೊಟ್ಟಿ ಗೆ ಅವಳ ಗದ್ದ ದ ಜೆ (ಬಿದ್ದ ವ ಚ್ಚ + + +ಸ ಹಾಲಿಗೆ ಸಕ್ಕಕೆ. ಬೆಕೆಸಿದಂತೆ' ಆತ್‌ + + +ಸೌಂದರ್ಯ ಹೆಚ್ಚಿಸಲು ಗುತ? +ಇಷ್ಟು ಲಕ್ಷಣವಾಗಿದ್ದರೂ ತಾರಾ ದೃಢಕಾ- +ಯಳೂ ಐಏತ್ತರಳೂ ಆಗಿದ್ದಳು. + +ಆರು ವರ್ಷದವಳಾದ ಮೇಲೆ ಇವಳನ್ನು +ಶಾಲೆಗೆ ಕಳಿಸಿದರು. ಮರಾಠಿ ನಾಲ್ಕನೇ +ಇಯತ್ತೆಯ ವರೆಗೆ ಕಲಿಸುವ ಸಾಲೆಯದು. +ಹೆಣ್ಣುಮಕ್ಕಳಿಗೆಂದು ಪ್ರತ್ಯೇಕ ಸಾಲೆ ಅಲ್ಲಿ ಇರ +ಲಿಲ್ಲ ವಿದ್ಯಾರ್ಜನೆಯ. ಕಡೆಗೆ ಎಳ ಫಷ್ಟೂ +ಒಲವುದೋರದ ಈ ಹ:ಡುಗಿ ತನ್ನ ಗು +ಹುಡುಗರನ್ನೂ ಪ್ರಸಂಗ ಬಂದಕಿ ಎತ್ತಿ ಒಗೆ +ಯಲು ಸಮರ್ಥಳದ್ಧಳು. ಇವಳ ಎರುದ್ಧ ಇತರ +ಹುಡುಗರ ತಂದೆ ತಾಯಿಯರು ಇವಳ ತಂದೆಯ +ಮುಂದೆ ದೂರಿಕೊಂಡರೆ ತಂದೆ ಮಗಳ ಮೇಲೆ +ಸಿಟ್ಟಾಗುವ ಬದಲು ಅಭಿಮಾನದಿಂದ ಎದೆ +ಅಗಲಿಸುತ್ತಿದ್ದರು. ತಾರಾಳನ್ನು ಅವರು ಮಗ +ನೆಂದೇ ತಿಳಿದಿದ್ದರು. ತಾವು ಪಹೆಲವಾನರಿದ್ದುದ +ರಿಂದ ಮಗಳಿಗೂ ವ್ಯಾಯಾಮದ ಶಿಕ್ಷಣ ಕೊಡ +ತೊಡಗಿದರು. ಎನದು ಹೈನಕ್ಕಾಗಿ ಒಂದು +ಎಮ್ಮೆಯನ್ನು ತಂದರು, ಶಿಕ್ಷಣದಲ್ಲಿ ಮನಸ್ಸೆ + + +11 ಟ್‌ 4 + + +0 ಕಸ್ತೂರಿ, ಫೆಬ್ರುವರಿ ೧೯೬೧ + + +ಇಲ್ಲದ ತಾರಾ ಹಾಗೂ ಹೀಗೂ ಎರಡನೆ ಇಯ +ತ್ತೆಯ ' ವರೆಗೆ ಓದಿದಳು. ಅಷ್ಟರಲ್ಲಿ ಒಂದು +ದುರ್ಫಟನೆ ಸಂಭವಿಸಿತು. ಅವಳ ಶಾಲೆ ನಿಂತು +ಹೋಗಲಿಕ್ಕೆ ಇದು ತುಂಬ ಅನುಕೂಲದ್ದಾ +ಯಿತು. + +ಗುಲಾಬರಾವ” ಸುಸ್ವಭಾವಿಗಳು. ಊರಲ್ಲಿ +ಎಲ್ಲರಿಗೂ ಬೇಕಾದವರು. ಅದಕೆ ವಿಪರೀತ +ಹೆಂಡ ಕುಡಿಯುವ ವ್ಯಸನ ಮಾತ್ರ ಅವರ ಚಾರಿ +ತ್ರ್ಯಕ್ಕೆ ಕಲಂಕವಿದ್ದಂತಿತ್ತು. ಹೆಂಡ ಕುಡಿದು +ಬಂದು ಹೆಂಡತಿಯನ್ನು ಮೈಮುರಿ ಹೊಡೆಯುತ್ತಿ- +ದ್ದರು. ಎಷ್ಟೋ ಸಲ ಮಗಳೇ ತಾಯಿಯನ್ನು +ಈ ಹೊಡೆತಗಳಿಂದ ಪಾರುಮಾಡಿದ್ದಳು. ಗುಲಾ +ಬರಾವ್‌ ಎಂಥ ಸಿಟ್ಟಿನಲ್ಲಿದ್ದರೂ ಎದುರಿಗೆ ಮಗ +ಳನ್ನು ಕಂಡರೆ ಆಕಳಷ್ಟು ಸಾಧುವಾಗಿ ಬಿಡುತ್ತಿ +ದ್ದರು. ಈ ಕುಡಕುತನವೆೇ ಒಂದು ಪ್ರಸಂಗವನ್ನು +ಒಡ್ಡಿ ಗುಲಾಬರಾಯರ ದುರ್ವ್ಯಸನವನ್ನೂ +ತಾರಾಳ ಶಿಕ್ಷಣವನ್ನೂ ನಿನ್ಲಸಿಬಿಟ್ಟಿತು. + +ಖಡಕಲಾಟದ ಹತ್ತಿರವೆ ಚಿಂಚಲಿ ಎಂಬ +ಇನ್ನೊಂದು ಊರಿದೆ. ಪ್ರತಿ ವರ್ಷ ಮಾರ್ಗ +ಶೀರ್ಷ ತಿಂಗಳಲ್ಲಿ ಇಲ್ಲಿ ದೇವಿಯ ಜಾತ್ರೆಯಾಗು +ತ್ತದೆ ಗುಲಾಬರಾವ ಪ್ರತಿ ವರ್ಷ ತಪ್ಪದೆ +ಜಾತ್ರೆಗೆ ಹೋಗುತ್ತಿದ್ದರು. ತಾರಾ ಸ್ವಲ್ಪ +ದೊಡ್ಡವಳಾದ ಮೇಲೆ ಅವಳನ್ನೂ ಕರೆದು +ಕೊಂಡು ಹೋಗತೊಡಗಿದರು. ತಾರಾ ಎಂಟು +ವರ್ಷದವಳಿದ್ದಾಗ ತಂದೆಯೊಂದಿಗೆ ಎತ್ತಿನ +ಗಾಡಿಯಲ್ಲಿ ಕುಳಿತು ಜಾತ್ರೆಗೆ ಹೋಗಿದ್ದಳು. +ಜಾತ್ರೆಯಲ್ಲಿ ವಿಪರೀತ ಸೆರೆ ಕುಡಿದು ಗುಲಾಬ +ರಾವ್‌ ಎತ್ತುಗಳನ್ನು ಓಡಿಸತೊಡಗಿದರು. +ಊರಿಗೆ ಮರಳಿ ಬರುವಾಗ ದಿಕ್ಕೆಟ್ಟು ಓಡುವ +ಎತ್ತುಗಳು ಗಾಡಿಯನ್ನು ಎಳೆದುಕೊಂಡು ನಡೆ + + +ದಾಗ ಒಂದು ಗಾಲಿ ಬಿಚ್ಚಿತು. ತಂದೆ ಮಗಳು +ಗಾಡಿಯಿಂದ ಪುಟಿದುಬಿದ್ದರು. ತಾರಾಳ ತಲೆ +ಒಂದು ಕಲ್ಲಿಗೆ ಅಪ್ಪಳಿಸಿತು. ಆಕೆ ತತ್ಕಾಲ + + +ಮೂರ್ಛೆ ಹೋದಳು. ಜಾತ್ರೆಯಿಂದ ಮರಳಿ + + +ಬರುತ್ತಿದ್ದ ಜನರು ತಂದೆ-ಮಗಳನ್ನು ಆಸ್ಪತ್ರೆಗೆ +ಒಯ್ದರು. + +ಗುಲಾಬರಾಯರಿಗೆ ಮೈತಿಳಿಯಲಿಕ್ಕೆ ಒಂದು +ದಿನ ಬೇಕಾಯಿತು. ಎಚ್ಚತ್ತಾಗ ಮಗಳು +ಎಲ್ಲಿರುವಳೆಂದು ಕೇಳಿದರು. ತಾರಾಗೆ ಬಹಳ ' +ಬಲವಾದ ಪೆಟ್ಟು ಬಿದ್ದಿತ್ತು. ಮಗಳ ಸ್ಥಿತಿಯನ್ನು +ನೋಡಿ ತಂದೆ ಕಂಗಾಲಾದರು. “ದೇವೀ, +ನನ್ನ ಮಗಳಿಗೆ ಜೀವದಾನ ಮಾಡು, ಇನ್ನು +ನಾನೆಂದಿಗೂ ಹೆಂಡ ಮುಟ್ಟಿಲಾರೆ” ಎಂದು ಆಣೆ +ಮಾಡಿದರು. + +ದೇವಿ ಒಲಿದಳೇನೊ, ಮಗಳು ಎಚ್ಚತ್ತಳು. +ಆದರೂ ಪೂರ್ತಿ ಗುಣವಾಗಲು ಮೂರು ತಿಂಗಳು +ಹಿಡಿಯಿತು. ಆಂದಿನಿಂದ ಗುಲಾಬರಾವ"` ಸೆರೆ +ಮುಟ್ಟಲಿಲ್ಲ. ತಾರಾಳನ್ನು ಶಾಲೆಗೆ ಕಳಿಸುವ +ಬದಲು ಗೌಡರ ಕೈಯಲ್ಲಿ ಸರ್ಕಸ್‌ ಪ್ರಯೋಗ +ಗಳನ್ನು ಕಲಿಸತೊಡಗಿದರು. ಚಂದ್ರಭಾನ +ಪಾಟೀಲರು ತಮ್ಮ ಶಿಷ್ಯನ ಮಗಳೆಂದು ಒಳ್ಳೇ +ಉತ್ಸಾಹದಿಂದ ಕಲಿಸಲಾರಂಭಿಸಿದರು. +ಜೋಕಾಲಿಯ ಕೆಲಸ, ಬೋನ್‌ಲೆಸ್‌ ( ಮೈ +ಎಲ್ಲ ಮುರಿದುಕೊಳ್ಳುವ) ಕೆಲಸ, ತಂತಿಯ +ಮೇಲಿನ ವ್ಯಾಯಾಮ, ಬಿದಿರ ಎಳೆಯ ಕೆಲಸ, +ಗುಂಡು ಕಲ್ಲಿನ ಮೇಲೆ ಹಲಗೆ ಇಟ್ಟು ಅದರ +ಮೇಲೆ ಮಾಡುವ ವ್ಯಾಯಾಮ, ಮುಂತಾದ +ವನ್ನು ಕಲಿಸಿದರಲ್ಲದೆ ಮಲ್ಲಯುದ್ಧ ವನ್ನೂ ಕಲಿಸಿ +ಕೊಟ್ಟಿರು. ಶಾಲೆಗೆ ಹೋಗಲು ಬೇಸರ ಪಡು +ತ್ತಿದ್ದ ತಾರಾ ಈ ಕೆಲಸಗಳನ್ನು ಮನಸಾರೆ ಕಲಿ +ತಳು. + +ತಮ್ಮ ಶಿಷ್ಯೆಯ ನೈಪುಣ್ಯಕ್ಕೆ ಮೆಚ್ಚಿ ಗೌಡರು +ತಾರಾಳ ಹೆಸರಿನಿಂದೇ ಸರ್ಕಸ್‌ ಪ್ರಾರಂಭಿ +ಸಿದರು. ಕೆಲ ದಿನ ಈ ಸರ್ಕಸ್‌ ಕಂಪೆನಿ ನಡೆ +ಯಿತು. ಇದರಲ್ಲಿ ತಾರಾನ ಕೆಲಸವೇ ಬಹಳ. +ಒಂದುದಿನ ಇದ್ದಕ್ಕಿದ್ದಹಾಗೆ ಚಂದ್ರಭಾನ ಪಾಟೀ +ಲರು ಹೃದಯಕ್ರಿಯೆ ನಿಂತು ನಿಧನರಾದರು. +ಕಂಪೆನಿಯನ್ನು ನಿಲ್ಲಿಸಿ ಎಲ್ಲ ಸಾಮಾನನ್ನು ತಂದು + + + + + + +1 + + +443; + + +ತೆ ಕೊಂಡರು. + + + + + + + + +ಕ ಈ ಬ ಘಟ ಲ್ಯಾ ಜತ + + +ಚು + + +ಹುಲಿಯ ದವಡೆಗೆ + + +ಹಳ್ಳಿಯಲ್ಲಿ ಒಗೆಯಲಾಯಿತು. + +ಆಗ ನಮ್ಮ ಸರ್ಕಸ್‌ ಕೊಲ್ಲಾಪುರದಲ್ಲಿತ್ತು. +ಗುಲಾಬರಾವ್‌ ತಮ್ಮ ಮಗಳೊಂ��ಿಗೆ ಅಲ್ಲಿ +ಬಂದರು. ಈ ಮೊದಲೇ ತಾರಾಳ ಬಗ್ಗೆ ಕೇಳಿ +ತಿಳಿದಿದ್ದರಿಂದ ಪ್ರೊ. ಶಂಕರರಾಯರು ಅವರಿ- +ಬ್ಬರನ್ನೂ ಕಾರ್ಲೆೇಕರ ಸರ್ಕಸ್ಸಿನಲ್ಲಿ ಇಟ್ಟು + + +ತಾರಾಳನ್ಮು ಸರ್ಕಸ್ಸಿನಲ್ಲಿ ಮಕ್ಕಳಿಗೆ ಆಟ +ಗಳನ್ನು ಕಲಿಸುತ್ತಿದ್ದ ಕುಂಜಂಬು ಸ ದನಿಗೆ +ಒಪ್ಪಿಸಲಾಯಿತು. “ತ ಮಲೆಯಾಳಿ, ತನ್ನ +ಕಾರ್ಯದಲ್ಲಿ ತುಂಬ ಅನುಭವ ಪಡೆದವನು. + +ಕುಂಜಂಬು ಅವಳಿಗೆ ಎಷ್ಟೋ ಹೊಸ ಹೊಸ +ಕೆಲಸಗಳನ್ನು ಕಲಿಸಿದ. ೫೦ ಅಡಿ ಎತ್ತರದಲ್ಲಿ +ಕಟ್ಟಿದ ಜೋಕಾಲಿಯಲ್ಲಿ ಒಂದು ಬಾಟಲಿ +ಇಟ್ಟು ಅದರ ಮೇಲೆ ಹಲಗೆ ಇಟ್ಟು ಹಲಿಗೆಯ +ಮೇಲೆ ತಾರಾ ಕೂತುಕೊಳ್ಳುತ್ತಿದ್ದಳು. ಅವಳ +ತಲೆಯ ಮೇಲೆ `ತಲೆ ಊರಿ ಕಾಲು ಮೇಲೆ +ಮಾಡಿ ಇನ್ನೊಬ್ಬ ಹುಡುಗಿ ನಿಲ್ಲುತ್ತಿದ್ದಳು. + +ಇದೊಂದೇ ಅಲ್ಲದೆ, ಅವಳ ಶರೀರ ಬಲ +ವನ್ನು ಮೆಚ್ಚಿ ದ ಕುಂಜಂಬು ವಸ್ತಾದ ಕೂದಲು +ಗಳಿಂದ ಮನುಷ್ಯ ರಿಂದ ತುಂಬಿದ ಬಂಡಿಯನ್ನು +ಎಳೆಯುವುದು, ಓದಗ ಬಂಡೆಗಲ್ಲನ್ನು ಕಟ್ಟಿ +ಮೇಲಕ್ಕೆ ಎತ್ತುವುದು, ಎದೆಯ ಟೆ 6" 1 +ಯನ್ನು ಎಳೆದುಕೊಳು ವುದು, ಕೈಗಳಿಂದ +ಮೋಟಾರನ್ನು ತಡೆಯುವುದು ಮತ್ತು ಎದೆಯ +ಮೇಲೆ ಆನೆಯನ್ನು ನಿಲ್ಲಿಸಿಕೊಳ್ಳು ವ್ರದು +ಮುಂತಾದ ಎಷ್ಟೊ ಜೀಕೆ ಕೆಲಸಗಳನ್ನೂ ಕಲಿ +ಸಿದನು. + +ತಾರಾಳ ಪ್ರಗತಿ ಇಷ್ಟಕ್ಕೆ ನಿಲ್ಲಲಿಲ್ಲ. ಶಂಕರ +ರಾಯರು ಅವಳಿಗೆ ಹುಲಿ ಸಿಂಹಗಳ ಕೆಲಸ +ಗಳನ್ನೂ ಕಲಿಸತೊಡಗಿದರು. ಹುಲಿಯೊಂದಿಗೆ +ಕುಸ್ತಿ ರುವುದು ಹುಲಿಯ ಬಾಯಲ್ಲಿ ತಲೆ +ಕೊಡುವುದು ಮುಂತಾದ ಭಯಾನಕ *ೆಲಸ +ಗಳನ್ನು ತಾರಾ ಕಲಿತಳು. ಈ ಪ್ರ ಪ್ರಯೋಗಗಳನ್ನು + + +ತಲೆ ಹಾಕಿದವಳು! ೭೯ + + +ಈ ವರೆಗೆ ಬೇರೆ ಯಾವ ಸ್ತ್ರೀಯಾಗಲಿ ಪುರುಷ +ನಾಗಲಿ ಮಾಡಿದ್ದಿ ಲ್ಲವಾದ್ಮರಿಂದ ಇವಳಿಗೆ +ಅಖಿಲ ಭಾರತೀಯ ಕೀರ್ತಿ ಲಭಿಸಿತು. ತಾರಾಳ +ದ ಉತ್ಕರ್ಷವನ್ನು ಸಹಿಸಲಾರದವರೂ +ಇದ್ದರು. ಇವಳಿಗೆ ಸಿಗುತ್ತಿದ್ದ ೫೦೦ ರೂಪಾಯಿ +ಸಂಬಳವನ್ನು ಕಂಡು ಹೊಟ್ಟಿ ಉರಿಸಿಕೊಳ್ಳು- +ವವರೂ ಇದ್ದರು. ಈ ದ್ವೇಷಿಗಳಲ್ಲಿ ಭುಜಂಗ +ರಾವ್‌ ಎಂಬವನು ಪ್ರಮುಖನಾಗಿದ್ದ. ಅವನ +ಪತ್ನಿಗೂ ತಾರಾಗೂ ಏನೊ ಜಗಳವಾಗಿತ್ತು. +ಆ ಕಾರಣಕ್ಕಾಗಿ ಸೇಡು ತೀರಿಸಲು ಭುಜಂಗ +ರಾವ ದಂಪತಿಗಳು ಕಾದಿದ್ದರು. +ಹುಲಿ ಸಿಂಹಗಳಿಗೆ ಆಹಾರ ನೀಡಲು ಮೊ- +ಮೀನ ಎಂಬಾತನಿದ್ದ. ಅವನಿಗೆ ದುಡ್ಡುಕೊಟ್ಟು +ಒಲಿಸಿಕೊಂಡು ಒಂದು ದಿನ ಯಾವ ಹುಲಿಯ +ಬಾಯಲ್ಲಿ ತಾರಾ ರುಂಡವನ್ನು ಇಡುತ್ತಿದ್ದಳೊ +ಆ ಹ.ಲಿಗೆ ಆಹಾರದೊಂದಿಗೆ ಕ:ಸುಂಬಾ ಎಂಬ +ಒಂದು ಬಗೆಯ ಮಾದಕ ದ್ರವ್ಯವವನ್ನು ಭುಜಂಗ +ರಾವ್‌ ತಿನ್ನಿಸಿದ. ಅಂದು ಸರ್ಕಸ್ಸಿಗೆ ಜನ +ಕಿಕ್ಕಿರಿದು ತುಂಬಿದ್ದರು ಮಾದಕ ಪದಾರ್ಥ +ವನ್ನು ಸೇವಿಸಿ ಮತ್ತವಾದ ಹುಲಿ ಪಂಜರದಿಂದ +ಬರುವಾಗಲೇ ಬಾಲವನ್ನು ಅಪ್ಪಳಿಸುತ್ತ +ಕೋಪೋದ್ರಿಕ್ಕವಾಗಿಯೆ ಬಂತು. ಅದರ ಉರಿ +ಗಣ್ಣುಗಳನೂ ರೌದ್ರವನ್ನೂ ನೋಡಿ +ಬಾಯಲ್ಲಿ ತಲೆಕೊಡುವ ಪ್ರಯೋಗವನ್ನು +ಇಂದು ಬಿಟ್ಟುಬಿಡಬೇಕೆಂದು ತಳಕು ಜ ತ +ತಾರಾಗೆ ಸೂಚಿಸಿದರು. ಆದರೆ ಪ್ರೇಕ್ಷಕ ಸಮು +ದಾಯವನ್ನು ನೋಡಿದಾಗ ಆಟಿ ಬಿಡಲು +ಸಾಧ್ಯವಿಲ್ಲೆ ಂದೇ ಇಬ್ಬರೂ ತೀರ್ಮಾನಿಸಬೇ.- +ಕಾಯಿತು. ಶಂಕರರಾಯರು ಪಿಸೂ _ಲನ್ನು +ತುಂಬಿಕೊಂಡು ಹೊರಗಡೆ ನಿಂತರು ಬ +ಕ್ತ ಮದೋನ್ಮತ್ತ ಹುಲಿ ತನ್ನ +ೌರ್ಯವನ್ನು ತೋರಿಸಿಯೆ ಬಿಟ್ಟಿ ತು. ಜ್‌ +ಸ್‌ ಗುಂಜ ಹಾಕಿದರು. ಹುಲಿ ಸತ್ತು +ಬಿದ್ದಿತು. ಡಾಕ್ಟರರು ಗಾಯ ದೊಡ್ಡ ದಿದ್ದರೂ + + +೮೦ ಕಸ್ತೂರಿ, ಫೆಬ್ರುವರಿ ೧೯೬೧ + + +ಹೆದರಬೇಕಾಗಿಲ್ಲ ಎಂದು ಹೇಳಿದರು. ಹುಲಿಯ +ಬಗ್ಗೆ ಸಂದೇಹ ಉಂಟಾದ್ರರಿಂದ ಸತ್ತ ಹುಲಿಯ +ಪರೀಕ್ಷೆ ಮಾಡಿಸಲಾಗಿ ಮಾದಕ ದ್ರವ್ಯ ತಿನ್ನಿ +ಸಿದ್ದು ತಿಳಿದು ಬಂತು. ಮೊಮಿೀನನನ್ನು ಪೋಲಿ +ಸರ "ಕೈಗೆ ಕೊಟ್ಟಾಗ ಆತ ಇದ್ದ ಹಕೀ(ಕತ್ತ ನ್ನ್ನ +ಹೇಳಿದ. ಭು ಜಂಗಉಾಯನನ್ನೂ ಬಂಧಿಸಿದರು. +ಇಬ್ಬರಿಗೂ ಒಂದೊಂದು ವರ್ಷದ ಸಶ್ರಮ +ಶಿಕ್ಷೆಯಾಯಿತು... ಆದರೂ ಜ್‌ +ಕೊನೆಗೂ ಹೆಸರಿನಂತೆ ತನ್ನ ಭುಜಂಗವೃತ್ತಿ +ಯನ್ನು ಬಿಡಲೇ ಇಲ್ಲ! + +ಆರು ತಿಂಗಳು ಆಸ್ಪತ್ರೆಯಲ್ಲಿ ಉಪಚಾರ +ಹೊಂದಿ ತಾರಾ ಗುಣ ಹೊಂದಿದಳು. ಶಂಕರ +ರಾಯರು ಅವಳಿಗೆ ಯೋಗ್ಯ ಉಪಚಾರ ಒದಗಿ +ಸಿದರು. ಈ ಕಾಲಾವಧಿಯಲ್ಲಿ ಅವಳ ಸಂಬಳ +ವನ್ನು ಕೊಡುವುದಲ್ಲದೆ ಅವಳ ಧೈರ್ಯವನ್ನು +ಗೌರವಿಸಲೆಂದು ರೂ ೧,೦೦೦ ನಗದು ಬಹು + + +ಮಾನವಿತ್ತರು. ಆ ಮೇಲೂ ತಾರಾ ಕಾಕ್ಸೀಕರ' + + +ಸರ್ಕಸ್ಸಿನಲ್ಲಿ ಮತ್ತೆ ಮೂರು ವರ್ಷ ಕೆಲಸ +ಮಾಡಿದಳು. ಅವಳ ತಾಯಿಗೆ ಕಾಹಿಲೆಯೆಂದು +ತಿಳಿದು. ಬಂದದ್ದರಿಂದ ತಮ್ಮ ಉರಿಗೆ +ಹೋದಳು. ಅಲ್ಲಿರುವಾಗಲೇ.. ತಾಯಿಯ +ದೇಹಾಂತ್ಯವಾಯಿತು. + +ಇಷ್ಟರಲ್ಲಿ ಸಾಕಷ್ಟು ದುಡ್ಡು ಕೂಡಿತ್ತು. +ಗುಲಾಏರಾಯರು ಚಂದ್ರಭಾನ ಪಾಟೀಲರ +ಸಾಮಾನನ್ನು ಪಡೆದು ಮತ್ತೆ ತಾರಾಬಾಯಿ +ಸರ್ಕಸ್ಸನ್ನು ಪ್ರಾರಂಭಿಸಿದರು. ಈಗ ತಾರಾ +ಸುಮಾರು. ೧೯-೨೦ ವರ್ಷದವಳಿದ್ದಳು. +ದುಡ್ಡಿನ ಕೊರತೆ ಇರಲಿಲ್ಲವಾದ್ದರಿಂದ ಆಗೆ +ಕುದುರೆ, ಹುಲಿ, ಸಿಂಹ ಮುಂತಾದ ಪ್ರಾಣಿಗಳ +ನ್ನೆಲ್ಲ ತಂದರು. ಕಂಪನಿ ಸ ಲ್ಪ ದೊಡ್ಡದಾಗು +ತ ಲೇ ಕೊಲ್ಲಾ ಪುರಕ್ಕೆ ಕ್ಯಾಂಪ್‌ ಹಾಕಿದರು. +ಆಗ ಕೊಲ್ಲಾ ಪುರದ 'ಜೊರೆಗಳಾಗಿದ್ದ ಛತ್ರಪತಿ +ಶಾಹೂ ಮಹಾರಾಜರು ತಮ್ಮ ಸಂಸ್ಥಾ ನದಲ್ಲಿ +ತಾರಾಬಾಯಿ ಸರ್ಕಸ್‌ ಬಂದುದನ್ನು "ಮೆಚ್ಚ + + +೨ ಆನೆ, ೮ ಕುದುಕೆಗಳನ್ನು ಭಕ್ಷೀಸಾಗಿ ಕೊಟ್ಟಿ +ದ್ದಲ್ಲದೆ ದುಡ್ಡನ್ನೂ ಹೇರಳವಾಗಿ ಕೊಟ್ಟರು. +ಮುಂದೆ ತಾರಾಜಾಯಿ ಸರ್ಕಸ್ಸಿನ ಉತ್ಕರ್ಷ +ಭರದಿಂದ ಆಗತೊಡಗಿತು. + +ಹಿಂದಿನ ಕುಡುಕತನದ ಪರಿಣಾಮವಾಗಿ +ಪುಪ್ಪಸಗಳು ಮೊದಲೆ ಕೆಟ್ಟ ದೈರಿಂದ ಸರ್ಕಸ್‌ +ಪ್ರಾ 20 ಮೇಲೆ ನ ವರ್ಷಗಳಲ್ಲೇ +`ಬಿ ದಿವಂಗತರಾದರು. ೨೨ +ವರ್ಷದ ತಾರಾಯಾರ ಬೆಂಬಲವಿಲ್ಲದೇ ಏಕಾಕಿ +ಯಾಗಿ ದೊಡ್ಡ ಸರ್ಕಸ್‌ ಕಂಪನಿಯ ಸೂತ್ರ +ಗಳನ ್ನ ವಹಿಸಿಕೊಂಡಳು.' + +ಅಂಥ ಸ್ಥಿತಿಯಲ್ಲಿ ಆಕೆ ತೋರಿದ ಧೈರ್ಯ ಅಪಾ +ರವಾದದ್ದು, ಮುಂದೆ ಅವಳು ೧೨ ವರ್ಷಗಳ +ವರಿಗೆ ಕಂಪೆನಿಯ ನ್ನು ಯಶಸ್ವಿ ಯಾಗಿ ನಡೆಸಿದ್ದು +ಇನ್ನೂ ಹೆಚ್ಚಿ ನ ಅತ್ತ ಸಲಟಛತೆ ಸ್ಯ ಅನೇಕ +ಸಂಸ್ಥೆ ಗಳಿಂದಲೂ ಸಂಸ್ಥಾನಿಕರಿಂದಲೂ ಇವ +ಳಿಗೆ ಬಹುಮಾನಾರ���ಥಕ ಪದಕಗಳು ಸಿಕ್ಕವು. +ಭಾರತವನ್ನೆಲ್ಲ ಸುತ್ತಿ ಸಿಲೋನ", ಮಲಾಯಾ, +ಜಾವಾ, ಸುಮಾತ್ರಾ, ಫಿಲಿಪಾಯಿನ್ಸ್‌, ಸಯಾಂ, +ಬ್ರಹ್ಮದೇಶ ಮುಂತಾದ ಪರದೇಶಗಳನ್ನೂ +ಸುತ್ತಿ ಬಂದಿತು ತಾರಾಬಾಯಿ ಸರ್ಕಸ್‌! ಸರ +ಹದ್‌ ಪ್ರಾಂತದ ನೌಶೇರಾ ಎಂಬ ಊರ +ಕ್ಯಾಂಪ್‌ ಇದ್ದಾ ಗ ಅಲ್ಲಿಯ ಗುಂಡಾಗಳು ಡೇಕಿಗೆ +ಬೆಂಕಿ ಹಚ್ಚಿ ದರು, ತಾರಾಜಾಯಿ ಎದೆಗುಂದದೆ + +ಪ್ರಸಂಗದಲ್ಲಿ ಸರ್ಕಸ ನ್ನು ಉಳಿಸಿ ಸುರಕ್ಷಿತ + +ಳ್ಳ ತಂದದ್ದು 3 ಸಾಹಸ +ಪ್ರಸಂಗವೇ | + +೧೯೩೪ ರಲ್ಲಿ ಕಾರ್ಲೆ ಕರ ಸರ್ಕಸ್‌ ಮುಂಬ +ಯಿಯಲ್ಲಿ ಇದ್ನಾಗ ತಾಂ.:ಬಾಯಿ ಪ್ರೊ. ಶಂಕರ +ರಾಯರನ್ನು ಕಾಣಲೆಂದು ಬಂದಿದ್ದಳು. ತಮ್ಮ +ಕಂಪೆನಿಯ ಒಬ್ಬ ಹುಡುಗಿ ಇಂದು ಇಷ್ಟೊಂದು +ಘನತೆಗೇರಿರುವುದನ್ನು ಕಂಡು ಅವರಿಗೆ ಆನಂದ +ದಿಂದ ಕಂಠ ಬಿಗಿದುಬಂತು. ಉತ್ತರೋತ್ತರ +ಹೀಗೇ ಅಭಿವೃದ್ಧಿ ಯಾಗಲೆಂದು ಹರಸಿ ಕಳಿಸಿ + + + + + + + + +. ಕೊಟ್ಟರು. +೧೯೩೫ ರಲ್ಲಿ ಭುಜಂಗರಾವ್‌ ಅಕಸ್ಮಾತ + +ತಾರಾಬಾಯಿಯ ಕಡೆಗೆ ಬಂದು ನೌಕರಿಗಾಗಿ +ಯಾಚನೆ ಮಾಡಿದ. ತಾರಾಬಾಯಿ ಅವನನ್ನು +ನಂಬಿ. ನೌಕರಿಗಿಟ್ಟುಕೊಂಡಳು. ಹಿಂದಿನ +ಪ್ರಸಂಗವನ್ನು ತಾರಾ ಪೂರ್ಣ ಮರೆತಿದ್ದಳು. +ಮೇಲಾಗಿ ಹಿಂದಿನ ಕಾಲದವರು ಯಾರೂ ಈಗ +ಕಂಪೆನಿಯಲ್ಲಿ ಇದಿ ಲ್ಲ ವಾದ್ದರಿಂದ ಇವನಿಗೆ +ಸ್ಥಾನ ಕೊಟ್ಟಳು. "ಅವನೂ ಒಂದು ವರ್ಷ +ಅತ್ಯ ಂತಪ್ರಾ ಮಾಣಿ ಕತನದಿಂದ ದುಡಿದ. ಫಲ +1 ತೌನಾರಾಯಿ ಅವನನ್ನು ಮ್ಯಾ ನೇಜರ +ನನ್ನಾ ಗಿ ಮಾಡಿದಳು. + +ಷಿ ವಕಿಗೂ ಹೊಂಚುಹಾಕಿ ಕೂತಿದ್ದ ಭುಜಂ +ಗರಾಯನಿಗೆ ಸಂಧಿ ತಾನೇ ತಾನಾಗಿ ಸಿಕ್ಕಿತು. +ತಾರಾಬಾಯಿಯ ಮೇಲಿನ ಬದ್ಧ ದ್ವೇಷಕ್ಕಾಗಿ +ಅವಳ ಆಹುತಿಯನ್ನಂತೂ ಆತ ಬೇಡುತ್ತಲೇ +ಇದ್ದೆ. ಅಲ್ಲದೆ ಅವಳು ಅವಿವಾಜತೆಯಾದ್ದ ರಿಂ +ದಲೂ ಅವಳ ಉತ್ತಾರಾಧಿಕಾರಿಯಾಗಿ ಸಂತಾನ +ಇಲ್ಲವೆ. ಬೇರಾರೂ ಇಲ್ಲದ್ದರಿಂದಲೂ ತಾರಾ +ಬಾಯಿಯ ಸರ್ಕಸ್ಸಿನ ಸಂಪತ್ತನ್ನು ಎತ್ತಿಹಾಕ +ಬೇಕೆಂಬ ಆಸೆಯನ್ನೂ ಇಟ್ಟುಕೊಂಡಿದ್ದ. ಮೊದ +ಮೊದಲು ಕೆಲಸಗಾರರ ಸಂಬಳವನ್ನು ಸ್ನಲ್ಪ +ಸ್ವಲ್ಪ ಏರಿಸಿ ಅವರನ್ನು ವಶಪಡಿಸಿಕೊಂಡ. +ಹುಲಿ ಸಿಂಹಗಳ ವಿಚಾರಣೆ ಮಾಡುವವನ +ಸಂಬಳವಂತೂ ಒಂದೂವರೆ ಪಟ್ಟು ಹೆಚ್ಚಾ + + + + + +ಹುಲಿಯ ದವಡೆಗೆ ತಲೆ ಹಾಕಿದವಳು! ಳ೧ + + +ಬಾರಿ ಸಿಲೋನಿನಲ್ಲಿ ಒಳ್ಳೇ ಉತ್ಪನ್ನವನ್ನು +ಹೊಂದಿದ್ದರಿಂದ ತಾರಾಬಾಯಿ ಸಮ್ಮ, ಸರಳು +ಸಿಲೋನಿನಲ್ಲಿ ಕ್ಯಾಂಡಿ ಎಂಬ ಊರಲ್ಲಿ +ಕ್ಯಾಂಪ್‌ ಇದ್ದಾಗೆ ಕ್ತ ದುರ್ದಿನ ಉದಿಸಿತು. +ಮೊದಲಿನ ಆಟವನ್ನೇ ಮತ್ತೆ ಈ ಸಲವೂ +ಭುಜಂಗರಾವ್‌ ಆಡಿದ. ಬೀಸಿದ ಬಲೆಯಲ್ಲಿ +ತಾರಾಬಾಯಿ ಸಿಕ್ಕಿ ದಳು. ಆದಕೆ ಈ ಸಲ ಹುಲಿ +ರುಂಡವನ್ನು ಕಚ್ಚವಾಗೆ ಹುಲಿಗೆ ಗುಂಡಿಕ್ಕಿ +ಕೊಲ್ಲುವವರೇ ಅಲ್ಲಿಲ್ಲದ್ದರಿಂದ ಹುಲಿ ತಾರಾ +ಬಾಯಿಯನ್ನು ಮುಗಿಸಿತು. ತಾರಾಬಾಯಿ ಕೂಗಿ +ಕೊಂಡದ್ದ ರಿಂದ ಜನ ಬೆಂಕಿಯ ಪಂಜುಗಳನ್ನು +ತೋರಿಸಿ ಹುಲಿಯನ್ನು ಹೆದರಿಸಲೆತ್ತಿ ಸಿದ, +ಕೊನೆಗೆ ಪ್ರೇಕ್ಷಕ ಸಮುದಾಯದಲ್ಲಿ ಕೂತಿದ್ದ +ಪೋಲಿಸ ಅಧಿಕಾರಿಗಳೊಬ್ಬರು ಪಿಸ್ತ���ಲಿನಿಂದ +ಗುಂಡು ಹಾರಿಸಿ ಹುಲಿಯನ್ನು ಕೊಂದರು. +ಹುಲಿಯೆ ಬಾಯಿಂದ ತಾರಾ ಹೊರಬಂದರೂ +ಮರಣದ ದವಡೆಯಿಂದ ಹೊರಬಂದಿರಲಿಲ್ಲ. +ಅವಳ ಪ್ರಾಣ ಆಗಲೇ ಹಾರಿಹೋಗಿತ್ತು. +ಸರ್ಕಸ್ಸಿನವರು ಕ್ಯಾಂಡಿಯಲ್ಲಿ ತಾರಾಬಾ- +ಯಿಯ ಭವ್ಯ ಸ್ಮಾರಕವನ್ನು ನಿಲ್ಲಿಸಿದರು. ಕಪಟಿ +ಯಾದ ಭುಜಂಗರಾಯನ ಕೈಗೆ ಒಂದು ಕಾಸೂ +ಹತ್ತದಂತೆ ಇಡೀ ಸರ್ಕಸ್ಸನ್ನು ತಾರಾಬಾಯಿಯ +ಊರಿಗೆ ತಂದು ಅವಳ ಸಂಬಂಧಿಕರ ಕಡೆಗೆ +ಒಬ್ಬಿಸಿದರು. ಭಾರತಕ್ಕೆ ಕೀರ್ತಿ ತಂದ ಈ +ಮಹಾರಾಷ್ಟ್ರದ ಮಹಿಳೆಯ ಅಂತ್ಯ ದೂರ ದೇಶ + + +ಯಿತು. ಇಷ್ಟಾದ ಮೇಲೆ ತಾರಾಬಾಯಿಗೆ ಹೇಳಿ ದಲ್ಲಿ ಇಷ್ಟು ಘೋರವಾಗಿ ಆದದ್ದು ನೆನೆಸಿದರೆ +ಕಂಪನಿಯನ್ನು ಸಿಲೋನಿಗೆ ಒಯ್ದ. ಪ್ರಥಮ ಹೊಟ್ಟಿ ಹೊಸೆಯುತ್ತದೆ ತ +ಅಆಲ.ಲಿೀಗಿ/೨-. + + +ಸಾಧನೆ +ಹಣನಿರುವವರ ಬಡಸಾಧನೆಗೂ +ಒದಗುವುದಗ್ಗ ಪ್ರಚಾರ. +ಬಡವರ ಬಗ್ಗರ ಸಿರಿಸಾಧನೆಗೂ +ದೊರಕದು ಬಾಯುಪಚಾರ, + + +೫ 5-11 + + +ಅ(ಉ?)ಸಷಾಯ +ನೆರೆಹೊರೆ ಜನಗಳ ಮೆಚ್ಚದಿದ್ದರೂ +ಚುಚ್ಚದಿರುವುದುಷಾಯ +ಹೆಚ್ಚಿನ ಫಲನಿನ್ಸೇನಿರದಿದ್ದರು +ತಪ್ಪುವುದೆಮಗೆ ಅಷಾಯ, +ಎ ಲಕ್ಮೀನರಸಿಂಹನ* + + + + + +ಪುಲ್ಲಿಂಗ ದೇಶ + + +ಇಬ ಗಂ ದಾಳ್‌ +ಅಥೋಸ್‌ + + +ಜಿ. ಗಂಗಾಧರ + + +ಹೆಂಡ! ಅಲ್ಲ; ಯಾವ ಹೆಣ್ಣು +ಪ್ರಾಣಿಯೂ ಇರಕೂಡದೆಂಬ ಕಾನೂನನ್ನು +ಸಾವಿರಾರು ವರ್ಷಗಳ ಹಿಂದಿನಿಂದ ಇಂದಿಗೂ +ನಡೆಸಿಕೊಂಡು ಬಂದ ಪುಲ್ಲಿಂಗ ಪ್ರದೇಶವೊಂದು +ಇದೇ ಲೋಕದಲ್ಲಿ ಇದೆ. ಅದೇ ಎಥೋಸ್‌. +ಗ್ರೀಸ್‌ ದೇಶದೆ ನಕಾತೆಯನ್ನು ನೋಡಿದರೆ +ಸಾಲೊನಿಕಾದಿಂದ ೬೨ ಮೈಲು ಪೂರ್ವಕ್ಕೆ +ಈಜಿಯನ್‌ ಆಖಾತದಲ್ಲಿ ಕಾಲು ಚಾಚಿರುವ +ಮೂರು ದ್ವೀಪಕಲ್ಪಗಳು ಕಾಣಿಸುತ್ತವೆ. ಅವು +ಗಳಲ್ಲಿ ಕಡೆಯ ದ್ವೀಪಕಲ್ಪವೇ ಎಥೊೋ(ಸ್‌. +ಸಮುದ್ರ ಮಟ್ಟಿದಿಂದ ೬೬೭೦ ಅಡಿ ಎತ್ತರ + + +ವಾಗಿರುವ ಶ್ವೇತಶಿಲೆಯ ಎಥೋಸ್‌ ಪರ್ವತ +ದಿಂದಲೇ ಈ ನಾಡಿಗೆ -ಈ ಹೆಸರು ಬಂದಿದೆ. +ಎಥೋಸ್‌ ಪರ್ವತ ಸಂಜೆಯ ಹೊಂಬೆಳಕಿನಲ್ಲಿ +ಬಹು ರಮಣೀಯವಾಗಿ ತೋರುತ್ತದೆ. ಜಗ +ತ್ತಿನ ಸುಂದರ ದೃಶ್ಯಗಳಲ್ಲಿ ಇದೊಂದು. +ಎಐಥೋಸಿನ ದಕ್ಷಿಣಕ್ಕೆ ಹರಡಿರುವ ಭೂಪ್ರ ದೇಶ +ದಲ್ಲಿ ಅನೇಕ ಹೊಳೆ-ಹಳ್ಳ ಗಳು ಹರಿಯುತ್ತವೆ. +ಆದರೆ ಬರಡೆದೆಯ್ಗೂ ಕವಿತೆಯ ಒರತೆಯನ್ನು +ಚಿಮ್ಮಿಸಬಲ್ಲ ಈ ನಾಡಿನ ನಿವಾಸಿಗಳು ಹೂವಿನ +ಸೌಂದರ್ಯವನ್ನೂ ಸವಿಯಲಾರದ ಮರದೆದೆಯವ +ರಾಗಿದ್ದಾರೆ. + +ಈ ಪ್ರದೇಶ ಒಟ್ಟು ಇಪ್ಪತ್ತು ಮಠಗಳ +ಅಧೀನಕ್ಕೆ ಒಳಗಾಗಿದೆ. ಅದರ ಸಂನ್ಯಾಸಿಗಳೇ +ಇಲ್ಲಿನ ಅಧಿಪತಿಗಳು. ಅವರು ತಮಗೂ ತಮ್ಮ +ದೇವನಿಗೂ ನಡುವೆ ಯಾವ ಆನಂದವೂ ಉಲಾ +ಸವೂ ನಿಲ್ಲದಂತೆ ನೋಡಿಕೊಂಡಿದ್ದಾರೆ. ನಲು +ವತ್ತು ಮೈಲು ಉದ್ಮ ಹಾಗೂ ನಾಲ್ಕರಿಂದ +ಏಳು ಮೈಲಿನ ವರೆಗೆ ಅಗಲದ ಈ ಪ್ರದೇಶ +ಸಾಧುಗಳು ಅರಸರಾದ ನಾಡು ಹೇಗಿದ್ದೀ(ತೆ€ಬು' +ದಕ್ಕೆ ನಿದರ್ಶನವಾಗಿ ನಿಂತಿದೆ. ; + +ಈ ಮಠಗಳು ಒಂಬತ್ತರಿಂದ ಹನ್ನೊಂದನೇ +ಶತಮಾನಗಳ ನಡುವೆ ಕಟ್ಟಲ್ಪಟ್ಟವು. ಇಂದಿನ +ಇಸ್ಮಂಬುಲ್‌ ಇರುವಲ್ಲಿ ಸಾವಿರ ವರ್ಷಗಳ +ಹಿಂದೆ ಬಿಜೆಂಟಿಯಮ್‌ ಎಂಬ ನಗರವಿತ್ತು. +ಕ್ರೈಸ್ತ ಸಾಮ್ರಾಜ್ಯದ ರಾಜಧಾನಿಯಾದ ಇದರ +ಪೌರಸ್ತೃ್ಯಜನರು “ಧರ್ಮಪಾರಾಯಣಗರಾಗಿದ್ದರು. +ಸುತ್ತಲಿನ ರಾಷ್ಟ್ರಗಳನ್ನು ಗೆದ್ದು ಸುಲಿಗೆ ಮಾಡಿ +ತಂದ ಸಂಪತ್ತನ್ನೆಲ್ಲ ಇವರು ಎಥೋಸ್‌್‌ನ ಕಾಡು +ಗಳಲ್ಲಿ ಒಯ್ದಿಟ್ಟಿರು. ಅಲ್ಲಿಯೇ ತಾವೂ ಹೋಗಿ +ಕೋಟಿಕೊತ್ತಲಗಳಂತೊಪ್ಪುವ ಭವ್ಯ ಮಠ +ಗಳನ್ನು ಕಟ್ಟಿ ವಜ್ರವೈಡೂರ್ಯಗಳಿಂದ ಅವನ್ನು +ಅಲಂಕರಿಸಿದರು. ಹೋಗುವಾಗ ತಮ್ಮೊಂದಿಗೆ ಈ +ಡಾಂಭಿಕ ಜನರು ನಾಲ್ಕನೆ, ಐದನೆ ಮತ್ತು ಆರನೆ +ಶತಮಾನದ ಧಾರ್ಮಿಕ ಗ್ರಂಥಗಳನ್ನೂ ಒಯ್ದರು. +ಪ್ರಾಚೀನ ಗ್ರಂಥಗಳೂ ಬಿಜೆಂಟೈನ್‌ ಕಲೆಯ +ಮಾದರಿಗಳೂ ಇಂದು ಇಲ್ಲಿಯ ಆಕರ್ಷಣೆ + + +೮೨ + + + + + +ಪುಲ್ಚಿಂಗ ದೇಶ: ಆಥೋಸ್‌ ಆ + + +. ಯಾಗಿವೆ. + +ಎಥೋಸಿನಲ್ಲಿ ಹೋಗಿ ನೆಲೆಸಿದ ಧಾರ್ಮಿಕ +__ ಜನರು ಅದನ್ನು ಪವಿತ್ರ ರಾಜ್ಯವಾಗಿ ಮಾಡಲು +ನಿರ್ಧರಿಸಿದರು. ಈತ ಕೆಡಬಾರದೆಂದು +ತ "ಸ್ತ್ರೀಯರು, ಸ್ತ್ರೀಯರಿಗೆ. ಸಂಬಂಧಪಟ್ಟಿ +ಯಾವುದೇ ವಸ ಸ್ತುಗಳು ಅಥವಾ ಯಾವುದೇ +ಹೆಣ್ಣು ಪ್ರಾಣಿಗಳು ಮತ್ತು ತೋಳ ಹಾಗೂ +| ಮುಸಲ್ಮಾನರು ಇಲ್ಲಿ ಇರಕೂಡದು, ಪ್ರವೇಶಿ + ಸಕೂಡದು ” ಎಂದು ೧೦೪೫ ರಲ್ಲಿ ಸುಳು +__ ಮಾಡಿದರು. ಅಂದಿನಿಂದ ಇಂದಿಗೂ ಇಲ್ಲಿ ಸ್ತ್ರೀ +.. ಜಾತಿಯ ಪ್ರವೇಶವೇ ಇಲ್ಲ. ಇಲ್ಲಿ ಹೊರಗಿ +ನಿಂದ ಗಂಡಸರು ಗ್ರೀಸ್‌ದೇಶದ ಒಬ್ಬಗೆ +ಪಡೆದ... ಹೋಗಬಹುದಾದರೂ ಐಎಥೋಸಿನ +ಸೀಮೆಯಲ್ಲಿ ಕಾಲಿಡುವ ಮುಂಚೆ ಗಡಿ ಪೋಲೀ + + +ಪರಿಕ್ಷೆಗೆ ಗುರಿಯಾಗಬೇಕಾಗುವುದು. ನಿಮ್ಮ + + + + + + + + +ಧಾರವಾಡದ ಮನೋಹರ ಗ್ರಂಥಮಾಲೆ ಇದುವರೆಗೆ ಸಲ್ಲಿಸಿದ ಸೇನೆ + + + + + +ಬಳಿ ಸ್ತ್ರೀಯರಿಗೆ ಸಂಬಂಧಪಟ್ಟಿ ಯಾವುದೇ +ವಸ್ತು ಕ್ಕ ರೂ ಅವರು ನಿಮ್ಮ ನ್ನ್ನ ತಡೆಗಟ್ಟಿ + + +ಟಿ ಸನ್ನು ಪ್ರವೇಶವನ್ನು ರದ್ದು ಗೊಳಿಸ +ಬಹುದು. ಇಲ್ಲಿಯ ಸಾಕುಪ್ರಾಣಿಗಳಾದ ಶುರಿ +ಕುದುರೆ, ಎತ್ತು, ಬೆಕ್ಕುಗಳು ಕೂಡ ಕೇವಲ + + +ಗಂಡೇ ಇವೆ. ಹೆಣ್ಣುಪ್ರಾಣಿಯಾಗಲಿ ಪಕ್ಷಿಯಾ +ಗಲಿ ಕಾಣಿಸಿದರೂ ಇವರು ಸೊಂದು ಹಾಕು +ತ್ತಾರೆ. ಮನುಷ್ಯನ ಆಕ್ರಮಣಕ್ಕೆ ನಿಲುಕಲಾರದ +ದಟ್ಟಿಡವಿಯಲ್ಲಿ ಎಲ್ಲಿಯೊ ಕೆಲವು ಹಕ್ಕಿಗಳು +ಗೂಡು ಸಟ್ಟೆ ಸಂಸಾರಮಾಡುತ್ತಿರಬಹುದು, +ಅಪ್ಪೆ. + +೧೪ನೇ ಶತಮಾನದಲ್ಲಿ ಈಜಿಯನ್‌ ಕಡಲು +ಗಳ್ಳರು ಇಲ್ಲಿಯ ಸಂಪತ್ತನ್ನು ಕೆಲ ಮಟ್ಟಿಗೆ +ಸುಲಿಗೆ ಮಾಡಿದರು. ತುರ್ಕರು ಯುರೋಪಿ +ನಲ್ಲಿ ರಾಜ್ಯ ಸ್ಥಾವಿಸಿದಾಗ ಎಥೋಸಿನತ್ತ ಅವರ + + + + + +ಹ +0 ಎರಾ ಾಾ್‌ +3 ೦7 + + +ಅ ೧: ಅಗಸ್ಟ ೧೯೩೩ ನಲ್ಲಿ ಜನ್ಮ ತಾಳಿದ ಈ ಗ್ರಂಥಮಾಲೆ ಕಳೆದ ೨೫ ವರ್ಷಗಳಿಂದ + + +ಅವ್ಯಾಹತವಾಗಿ ನಡೆದು ಬಂದು, +ಶ್ರೆ ಷ್ಠ ಕ್ರ ತಿಗಳಿಗೆ-ಕಾರಣವಾಗಿದೆ. + + +ಈಗಾಗಲೆ ಕನ್ನಡಸಾಹಿತ್ಯದಲ್ಲಯ ಅನೇಕ + + +ಲ್ವ ಹಕ ವರ್ಗಣಿಯ ರೂಪವಾಗಿ ತೀರ ಕಡಿಮೆ ಬೆಲೆಯಲ್ಲಿ ಉತ್ತಮ ಸಾಹಿತ್ಯದ +ಹೆಚ್ಚು ಪುಟಗಳನ್ನು ಕೊಟ್ಟು ವಾಚನಾಭಿರುಚಿಯನ್ನು ಹೆಚ್ಚಿ ಸಿದೆ. + + +ಸಿದ್ಧ ಡ್‌ +ಸಾ “ನವು. ಉನ್ನ ತವಾಗಿದೆ. +ಈ ಗ ]ಂಥಮಾಲೆಯ ಇತಿಹಾಸ, +ಪ್ರಮುಖ ಅಂಶವಾಗಿದೆ. + + +ವಾರ್��ಿಕ ಚಂದಾಹಣ ೧೧ ರೂ. +ಹೊಸ ವರ್ಷದ ಪ್ರಕಟಣೆಗಳು ; +ಗಾಳಿಷಟ ರಾ. ಕು. + + +ಮನೋಹರ ಗ + + +ಬೇಂದ್ರೆ, ಮುಗಳಿ, ತಂ ಇವರ ಲಾರ್ಗನು ಸಿಜಿ ಲ್ಲ ಕನ್ನ ಡ ನಾಡಿನ +ಬರೆಹಗಾರರ ಸಹಕಾರದಿಂದಲೂ ಈ ಗ್ರಂಥಮಾಲೆಯ ಸಾಹಿತ್ಯ + + +ಹೊಸಗನ್ನಡ ಸಾಹಿತ್ಯೇತಿಹಾಸದ ಒಂದು + + +೨೫ ವರ್ಷಗಳ ಸಾಹಿತ್ಯಸೇವೆಯ ಫಲವಾಗಿ ಬಂದ “ ನಡೆದು ಬಂದ ದಾರಿ? +ಎಂಬ ಸಂಪುಟಗಳೇ ಇದಕ್ಕೆ ನಿದರ್ಶನವಾಗಿವೆ. +ಮಾತ್ರ ಅದೆ. + + +ಆಬೋಲೀನ -- ಯಶವಂತ ಚಿತ್ತಾಲ +ಗ್ರಂಥಮಾಲೆ, ಧಾರವಾಡ + + +ಅಾಹಾಹಾಣಾಹಾಣಾತಹಾಹಾಹಾರಾ;ಮಾ;ಣಾಹಾಾಣಹಾಾ;ಮಾಹಾಹಣುಣುಹಣುಣುಕುಹಾ।ಾಣುಹು/,ು ಯುಮುಹುುಮಮುಟ| + + + + + +೮೪ ಕಸ್ತೂರಿ, ಫೆಬ್ರುವರಿ ೧೯೬೧ + + +ಕಣ್ಣು ಹೊರಳಿತು. ಆದರೆ ಇಲ್ಲಿಯ ಸಂಧ್ಯಾಸಿ +ಗಳು. ತುರ್ಕರಿಗೆ ಅಧೀನರಾಗಲು ಬೇಗನೆ ಸಿದ್ಧ +ರಾದ ಜು ಅವರೂ ಇವರ ಒಳ ಆಡಳಿತದಲ್ಲಿ +ತ್ರೆ ಹಾಕಲಿಲ್ಲ. ಮುಂದಿನ ತುರ್ಕಿ ಸುಲ್ತಾನರೂ +ಆ ಅಧಿಕಾರಗಳಿಗೆ ಹಾಗೂ ಧಾರ್ಮಿಕ ಕಾರ್ಯ +ಗಳಿಗೆ ಮಾನ್ಯತೆ ಕೊಡುತ್ತ ಬಂದರು. ಮುಂದೆ +೧೭೮೩ ರಲ್ಲಿ ಎಲ್ಲ ಮಠಗಳಿಂದಲೂ ಒಬ್ಬೊಬ್ಬ +ಪ್ರತಿನಿಧಿಯನ್ನು ಆಯ್ಕು ಈ ಇಪ್ಪತ್ತು ಪ್ರತಿನಿಧಿ +ಗಳು ಸೇರಿ ಒಬ್ಬ ಅಧ್ಯಕ್ಷನನ್ನು ಆರಿಸಿ ಎಥೋಸಿನ +ರಾಜ್ಯಕಾರಭಾರವನ್ನು ನೋಡಿಕೊಳ್ಳಬೇಕೆಂದು +ನಿರ್ಧಾರವಾಯಿತು. ಅಂದಿನಿಂದ ಇಲ್ಲಿ ಈ +ಪಂಚಾಯತಿ ಪದ್ಧ ತಿ ಜಾರಿಯಲ್ಲಿದೆ, +ವೆಟೊಪೇಡಿ ಎಂಬ ಮಠದ ಮುಖ್ಯಸ್ಥ +ಸೇರಿ ೧೭೪೯ ರಲ್ಲಿ ಧಾರ್ಮಿಕ ಗ್ರಂಥಗಳ ಚ +ಪುರಾತನ ಕಲೆಯ ಅಭ್ಯಾ ಸಿಗಳನ ನ್ನು ಆಹ್ವಾನಿಸಿ +ದರು. ಆದಕೆ ತಾವೂ ಜಗತಿ ಶ್ರಿನಲ್ಲಿ ಬಂದು ಬ +ಯಕ ಕಾರ್ಯವನ್ನು ಮಾಡಬೇಕೆಂದಿದ್ದ ಅವರ +ಯತ್ನ ಫಲಿಸಲಿಲ್ಲ. ಇಲ್ಲಿ ಧಾರ್ಮಿಕ ಕಟ್ಟುನಿಟ್ಟು +ಗಳೇ ಬಹಳ. ಆದ್ದರಿಂದ ಕೆಲ ವಿಮರ್ಶಕರು +“ ಇವರು ಬರಿಯ ಡಾಂಭಿಕರು ಮಾತ್ರ ಇದ್ದಾರೆ; +ಧಾರ್ಮಿಕ ರೀತಿಯ ಉನ್ನತ ಮನೋಭಾವ +ಹೊಂದಿದವರಿಲ್ಲ' ಎನ್ನುತ್ತಾರೆ. ಕಳೆದ ಶತ +ಮಾನದಲ್ಲಿ ಜರ್ಮನರೂ ಇಲ್ಲಿ ಸುಲಿಗೆ +ಮಾಡಿದರು. ಆದರೆ ಹಿಂದೆ ೧೪ ನೇ ಶತಮಾನ +ದಲ್ಲಿ ನಡೆದ ಸುಲಿಗೆಗಿಂತ ಹೆಚ್ಚೇನೂ ಇವರ ಕೈಗೆ +ಹತ್ತಲಿಲ್ಲ. ಇಷ್ಟಾ ದರೂ ಎಥೋಸ ತುಲನಾ +ತ್ಮತವಾಗಿ ಯಾನ ಸಂಪನ್ನ ರಾಷ್ಟ್ರಕ್ಕಿ ಂತಲೂ +ಹೆಚ್ಚೆ ( ಸಿರಿವಂತವಾಗಿದೆ. +ಸೆ ಪತ್ರಗಳಲ್ಲಿ ಬರೆದ ಅಮೂಲ್ಯ ಗ್ರಂಥ +ಗಳನ್ನು ಹರಿದು ವಿ ನುಗಳನ್ನು ಕ್ರ +ಗಾಳಕ್ಕೆ ಆಮಿಷವನ್ನು ಕಟ್ಟಲು ಮುಸ್ಲಿ ಸುಲಿಗೆ +ಕ್‌ೆ ಉಪಯೋಗಿಸಿ ಕೆಲವನ್ನು ಹಾಳುಮಾಡಿ +ದರು. ಪ್ರವಾಸಿಕರಿಗೆ ಕೆಲವನ್ನು, ಬಂದ ಬೆಲೆಗೆ +ಮಾರಿದರು. ಇವು ಬಹುಶಃ ಧರ್ಮ ಗುರುಗಳ + + +ರಕ್ಷಣೆಯಿಲ್ಲದ ಗ್ರಂಥಗಳು ಮಾತ್ರ. ಹಲವನ್ನು +ರಶಿಯಾ, ಪ್ಯಾರಿಸ್‌ಗಳಿಗೂ ಸಾಗಿಸಲಾಗಿತ್ತು. +ಅವು ಇಂದಿಗೂ ಅಲ್ಲಿಯ ಸಂಗ್ರಹಾಲಯಗಳಲ್ಲಿ +ನೋಡಸಿಗುತ್ತವೆ, + +ಕಾರೈಸ್‌ ಇಲ್ಲಿಯ ರಾಜಧಾನಿ. ಸಣ್ಣ +ಪಟ್ಟಣ, ಗ್ರೀಸಿನ ಪಟ್ಟಿಣಗಳಂತಿಲ್ಲ. ಅಂಗಡಿ: +ಗಳಿವೆ. ಎಲ್ಲ ಬಗೆಯ ವಸ್ತುಗಳಿವೆ. ಪೇಟಿ +ಇದೆ. ಪೋಲೀಸನು ರಹದಾರಿಯನ್ನು ನಿಯಂತ್ರಿ +ಸುತ್ತಾನೆ. ಮತ್ತು ಅಲ್ಲಲ್ಲಿ ಬಿಳೇ ಗಡ್ಡದ ನಗೆ: +ಯರಠಿಯದ ಗಂಭೀರ ಪ ಜ್‌ ತಿಯ ಸ್ತ್ರೀ ದ್ವೇಷಿ +ಸಂನ್ಕಾ ಸಿಗಳು ನಿಂತದ್ದು 'ಉಣುತ್ತ ದೆ + +೧೯೨೮ ರಲ್ಲಿ ಎಥೋಸ್‌ನ” ಜನಸಂಖ್ಯೆ +೪,೭೬೪ ಇತ್ತು. ಈಗ ಸುಮಾರು ೫,೦೦೦ ಇದೆ: +ಎಂದು ಹೇಳುತ್ತಾರೆ. ಇವರಲ್ಲಿ ೩,000 ದಷ್ಟು. +ಧರ್ಮ ಗುರುಗಳಿದ್ದು ಉಳಿದವರು ಸಹಾ +ಗಳು! ದಿನದ ಇಪ ಪ್ಪತ್ತನಾಲ್ಕು ಗಂಟಿಗಳಲ್ಲಿ +ಸುಮಾರು ಮುಕ್ಕಾಲು ಸಮಯ ತಪಸ್ಸಾಧನೆ +ಯಲ್ಲಿಯೇ ಕಳೆಯುತ್ತಾರೆ. ಅನುಯಾಯಿಗಳು +ಪಾ ೂರ್ಥನೆ, ಧರ್ಮ- ಕರ್ಮಗಳನ್ನು ಮುಗಿಸಿ +ಗನ ಹೊತ್ತಿ ನಲ್ಲಿ ಕೈಗಾರಿಕೆ, ಒಕ್ಳ ಲುತನ +ಮತ್ತು ಮೀನು “ಡಿಯ ನವುದನ್ನು ಸಂಗಾ? + +ಹೊರನಾಡುಗಳಿಂದ ಬರು. ಸಹಾಯ +ಧನವೇ ಇಲ್ಲಿಯ ಮುಖ್ಯ ಉತ್ಪನ್ನ. ಇಲ್ಲಿಯ +ಕೆಲಸಕ್ಕೆ ಪಾರಿಶ್ರಮಿಕವನ್ನು ಕೊಡಲಾಗುವು +ದಿಲ್ಲ. + +ಮೂವತ್ತು ತಲೆಮಾರುಗಳಿಂದ ಈ ವಿರಾಗಿ +ಗಳು ತಮ್ಮ ನಾಡನ್ನು ಸ್ತ್ರೀಯರಿಲ್ಲದೆ ನಡೆಸಿರು +ವದು ಸಾಮಾನ್ಯ ಆಶ್ಚರ್ಯವಲ್ಲ. ಜೀವನಕ್ಕೆ +ಬೇಸತ್ತವರು ಇಲ್ಲಿ ಹೋಗುತ್ತಾರೆ. ಬಿಜೆಂಟೈನ್‌ +ಸಂಸ್ಕೃತಿಯನ್ನು ಅಭ್ಯಾಸಮಾಡುವವರು ಇಲ್ಲಿ +ಹೋಗುತ್ತಾರೆ. ಇಂಥವರಿಂದಲೇ ಈ ನಾಡಿನ +ಅಸ್ತಿತ್ವ ತಲೆಮಾರುಗಳಿಂದ ಉಳಿದು ಬಂದಿದೆ. +ಇಲ್ಲಿಯ ಬಹುತರ ಮಠಗಳಲ್ಲಿ ಗ್ರೀಕ್‌ ಸಾಧು +ಗಳೇ ಇರುತ್ತಾರೆ. ಆದ್ದರಿಂದ ಇದನ್ನು ಉಳಿಸಿ + + +ಡು +ಇ +ಈ + +ಕ್ಕ + + + + + +ಪುಲ್ಲಿಂಗ ದೇಶ: +ದವರು ಮುಖ್ಯವಾಗಿ ಗ್ರೀಕರು ಎಂದರೆ +ತಪ್ಪಾಗದು. +ನಿಜವಿರಲಿ ಸುಳ್ಳಿ ರಲಿ, ಅಂತೂ ಇಲ್ಲಿಯ + + +ತಥಾಕಥಿತ "ಯುಷಿ”ಗಳಲ್ಲಿ ಯಾರೂ ಮೂವತ್ತು +ತಲೆಮಾರುಗಳಿಂದ ಸ್ನಾನವನ್ನೆ ಮಾಡಿಲ್ಲವಂತೆ! +ನೀರಿನಿಂದ ಪಾವಿತ್ರ್ಯ ತೊಳೆದು ಹೋದೀತೆಂಬ +ಹೆದರಿಕೆ ಇರಬಹುದು. + +ಪ್ರವಾಸಕ್ಕೆಂದು ಹೋದವರು ಇಲ್ಲಿಯ +ಬರಡು ಬಾಳುವೆಗೆ ಬೇಸತ್ತು ಈ ಜೀವನ್ಮೃತರ +ನಾಡಿಕಿಂದ ಯಾವಾಗೊಮ್ಮೆ ಹೊರಗೆ +ಬಂದೇವೊ ಎನ್ನುತ್ತಾರೆ. ಸ್ತ್ರ ಯರ ಕಿರುನಗೆ +ಯಾಗಲಿ, ಮಕ್ಕಳ *ರಿಚಾಟಿವಾಗಲಿ ಇಲ್ಲಿಯ +ಗಾಳಿಯಲ್ಲಿ ಸ ವರ್ಷಗಳಿಂದ ಸೂಸಿ, +ತೇಲಿ ಕರಗಿಲ್ಲ. ಇಲ್ಲಿಯ ಮಣ್ಣಿ ನಲ್ಲಿ ಸ್ತ್ರೀಯರ +ಚರಣಗಳು ಮೂಡಿ ಜೀವನದ ವೀಣೆ ರು(0- + + +ಅಥೋಸ" ೮೫ + + +ಕೃತವಾಗಿಲ್ಲ. ಮಕ್ಕ ಳು ಇಲ್ಲಿ ಮಣ್ಣಿ ನ ಮನೆ +ಗಳನ್ನು ಕಟ್ಟಿ ಜದ ಕನಸ ಸುಗಳಿಗೆ ಆಕಾರ +ಕೊಟ್ಟಿಲ್ಲ. + + +ಆದ್ದರಿಂದ ಇಲ್ಲಿ ಪ್ರವಾಸಮಾಡಿ ಬಂದ +ಯುಕೋಪೀಯಕೊಬ್ಬರು ಬಂದ ಮೇಲೆ “ನಮ್ಮ +ಲೋಕ ಎಷ್ಟೇ ಪಾಪದಿಂದ ತುಂಬಿರಲಿ. ಆದರೆ +ಜೀವನ ರಸದಿಂದ ಪೋಷಿತವಾಗಿರುವುದು +ಸುಳ್ಳಲ್ಲ. ಆದ್ಮರಿಂದ ನಿಸರ್ಗ ಸಂಗೀತಕ್ಕೆ ಎದೆ +ಕರಗದ ಕಲ್ಲೆದೆಯ "ಗಡ್ಡದುಪಾಧ್ಯ'ರ ಆ +ನಾಡಿನಿಂದ ಬಂದ ಕೂಡಲೆ ನಾನು ಮೊದಲು +ಹೆಂಗಸರತ್ತ ನನ್ನ ಕಣ್ಣು ಹೊರಳಿಸಿದೆ. ಕೋಳಿ + + +ತನ್ನ ಮರಿಗಳಿಗೆ ಬಟ ತಿನಿಸುವುದನ್ನು ಮನ +ಮಜ ನೋಡುತ್ತಾ ನಿಂತೆ”. ಎಂದು ಹೇಳಿ +ದ್ಹಾರೆ. ಕ + + +.. ಔಕಕಾಣ +ನಿರುಪಯುಕ್ತ ನತಾಹಿತಿ +೫ ಭಾರತೀಯ ಆನೆಯದಂತ ಅತಿ ಹೆಚ್ಚೆಂದರೆ ೧೩ ಆಡಿ ಉದ್ದವಾಗಿದ್ದು, + + +ಅದರ ಭಾರ ೨೦೦ ಪೌಂಡುಗಳಾಗಿವ��. +೫ ವಿಶ್ವದಲ್ಲಿ ಹೆಚ್ಚು- +ನಲ್ಲೇ ೬,೦೦ ಭಾಷೆಗಳಿವೆ. + + +“4 ತಾರಾನಾಥ? ರವರ + + +೫ ಲಲಿ ಫಉಲ್ಲೇ]್ಕ + + +ಅಶ್ಚಗಂಧಾವಲೇಹ್ಕ್ಶ + + +ನರಗಳ ನಿತ್ರಾಣ, ಸೊರಗುವಿಕೆ, ಅತಿದಣಿವು, ನಿದ್ರಾನಾಶ ನಿರುತ್ಸಾಹ ಮೈ. -ಕೈನೋವು + + +ಜೀವನದಲ್ಲಿ ಜಗುಪ್ಪೆ ; ರಕ್ತಬಲ ಕಡಿಮೆ-ಇತ್ಯಾ ದಿ ತ್ಕ ದೂರ ಮಾಡ್ಕಿ 43 + +೧೧ + +ಆನಂದ, ಉತ್ಸಾಹವಿತ್ತು ಪ್ರಕೃತಿಯನ್ನು ಸುದೃಢಗೊಳಿಸಲು ಶ್ರೇಷ್ಠ ಪೌಷ್ಟಿಕ +ತಯಾರಿಸುವವರು: + + +ತಾರಾನಾಥ ರಸೌಸಧಿ ವರ್ಕ್ಸ್‌, ಚಿಕ್ಕಮಗಳೂರು. + + +ಜಬ್‌ ಇಲ ಯ ಜಟಕ ಉಮಮಮಮುುಮಮಖುೂ + + +ಕಡಿಮೆ 8೨೯೦೦ ಭಾಷೆಗಳಿದ್ದು, ಕೇವಲ ಯುರೋಪಿ + + +ಚಕ್ರ ಧಾರಿ + + +`ಎ ಎಎ ಎಎ ುುುುಮಿಿಿರಮಿಯಿುಿಬಿಬಿಮಿಬಿಬಿಬಿಬಿಬಿಯುುುುುುುುಿಲಿ್ಮುಿೊುುಕಷಲಲಲ + + +3ಿಾವವಿವವರತಯಯಎಪಯಯಯಯಯಯಂೀಿ 2. + + +ಯು + + +ಯಶಸ್ವಿ ತೋಟಗಾರಿಕೆ ಅಥವಾ ಬೇಸಾಯಕ್ಕೆ +ಶ್ರೇಷ್ಠ ಉಪಕರಣಗಳು + + + + + + + + + + +ಸಾದಾ ತೋಟಗಾರಿಕೆಯೇ ಆಗಲಿ +ಇಲ್ಲವೇ ಪರಿಪೂರ್ಣ ಬೇಸಾಯೆವೇ ಆಗಲಿ +ತಿಅ ಗಡುಸಾದ ಕೆಲ್ಸಗಳಿಗಾಗಿಯೂ +ಮೈಸೂರು ಇಂಪ್ಲಿಮೆಂಟ್ಸ ಉಪಯುಕ್ತ +ನಿರುತ್ತವೆ, ಅವು ಶ್ರೇಷ್ಠ ಉಕ್ಕಿನಿಂದಲೂ + + +ಹಾಗೂ ದೀರ್ಥಸೇವೆಗೆ ಬರುವಂತೆ ಸೌಮ್ಯ + + + + + + + + + + + + + + + + + + + + +ಹ. ಯ +4 ಮಯುರೆ +ನ “| 1/ ` ಹ್‌ +ಆಧ್ಲೆ +ಇ1೬111/// | ' ವ +ಸ್ಸ ಗ! +“( 0, ತೆ + + + + + +೨ + +ಇ +3 ಇ +8 + + +ಕೆ..1| + + + + + +| + + +ದಿ ಮೈಸೂರು: ಇಂಥ್ಲಿಮೆಂಟ್ಸಿ ಫ್ಯಾಕ್ಟರಿ ಹಾಸನ + + +ಗ + + +೧. + + + + + +ನಿಮ್ಮಶ್ನು ಭಾಂಡಾರ ಸಳೆಯಕಿ + + + + + +ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ + + +ಇಲ್ಲ ಸ್ರತಿ ತಿಂಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿಕೊಡಲಾಗುವುದು, +ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು, ಅವುಗಳಲ್ಲಿ ಒಂದು ಮಾತ್ರ +ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ +ಅಲ್ಲಿ ಸರಿಯಾದ ಅರ್ಥಗಳನ್ನು ವಿವರಿಸಿದೆ. + + +ಸರಿಯಾಗಿರುತ್ತದೆ. +ಆಮೇಲೆ ಇದರ ಚೆನ್ನಿನ ಪುಟ ನೋಡಿರಿ. + + +ಪ್ರತ್ಯುತ್ಸನ್ನ + +(ಅ) ನಾಶಗೊಂಡ (ಆ) ಸಿದ ವಾದ (ಇ) +ಶರಣಾಗತ (ಈ) ಲಾಭ + +ವ್ಯಾಸಂಗ + +(ಅ) ವಿರೋಧ (ಆ) ಜೋಡಣೆ (ಇ) +ಬಿಡುಗಡೆ (ಈ) ಅಭ್ಯಾಸ + + +೭, +( + + + + + +೧೦. + + + + + +೧೧0. + + +ತಿ. ನಿಶೀರ್ಣ +(ಅ) ತಣ್ಣನ್ನ (ಆ) ಜಿಸಿಯಾದ (ಇ) +ಒಣಗಿದ (ಈ) ಬತ್ತಳಿಕೆ + +೪. ಧಾವನ +(ಅ) ತೊಳೆಯುವಿಕೆ (ಆ) ಬೆಳ್ಳಗೆ (ಇ) +ಹೊಲೆ (ಈ) ಮನೆ + +೫. ದೇಶಾಟನ +(ಅ) ದೇಶಸಂಚಾರ (ಆ) ತಿರುಪೆಯೆತ್ತು +ವುದು (ಇ) ಹಳ್ಳಿಯ ಆಟ (ಈ) ಶಪಿ . +ಸುವುದು + +೬. ತೆತ್ತಿಗ + + + + + +(ಅ) ಸಾಲ ಕೊಟ್ಟಿವ (ಆ) ಹಣ ತೆಗೆದು +ಕೊಳ್ಳುವ ಅಧಿಕಾರಿ (ಇ) ತತ್ತಿ ಮಾರು +ವವ (ಈ) ಅಡಿಯಾಳು + + +ಕ್ರ + + +೪೩೭ + + +ಜರೆ. ಇಕಾ 1 ಈಜು ಜ್‌ + + +- ಹಂಗಾಮಿ + + + + + +ಚೂಟಬ + +(ಅ) ರಜೆ. (ಆ) ಹೊಗೆಬತ್ತಿ (ಇ) +ಚುರುಕು (ಈ) ಸೈನ್ಯದ ಮುಂಭಾಗ +ಕೋಟಲೆ + +(ಅ) ಓಡಾಟ (ಆ) ತೊಂದರೆ (ಇ) ಚಳಿ +(ಈ) ಡೊಂಕುತನ + +ಉಪರತಿ + +(ಅ) ನೆರವು (ಆ) ಸಾವು (ಇ) ಬೆಟ್ಟ +(ಈ) ಗ್ರಹಣ + +ಅನು + +(ಅ) ಹತ್ತಿರ (ಆ) ತಿಳು (ಇ) ಯೋಗ್ಯ : +(ಈ) ಯಾವಾಗಲೂ + +ಆಗಾರ + + +(ಅ) ಮನೆ (ಆ) ರಾಶಿ (ಇ) ರೂಪ +(ಈ) ಒಣ ನೆಲ + + +(ಅ) ಬದಲು (ಆ) ಮೂಗುದಾರ (ಇ) +ಹಂದೆ ಹೋಗುವವ (ಈ) ತಾತ್ಕಾಲಿಕ + + +4 ಶಬ್ದಭಾಂಡಾರ' ದ ಸರಿಯಾದ ಅರ್ಥಗಳು + + +೧. ಪ್ರತ್ಯುತ್ಪನ್ನ (ಆ) ಸಿದ್ಧವಾದ, ಯಾವಾ + + +ಗಲೂ ಅಣಿಯಾದ, ತಟ್ಟನೆ ಸಿದ್ಧವಾ +ಗುವ, ಉದಾ--ಹೆಂಗಸರ ಬುದ್ಧಿ +ಪ್ರತ್ಯುತ್ತನ್ನವಾದುದು ಎಂದರೆ ಯಾವ +ಮಾತಿಗೂ ಅವರಲ್ಲಿ ತಟ್ಟನೆ ಉಪಾಯ +ಇಲ್ಲವೆ ಉತ್ತರ ಸಿದ್ದವಾಗಿರುತ್ತದೆ. [ಸಂ, +ಪ್ರತಿಐ ಎದುರಾಗಿ, ಉತ್ಪನ್ನ - ಹುಟ್ಟಿದ] +ವ್ಯಾಸಂಗ (ಈ) ಅಭ್ಯಾಸ, ಒಂದೇ ಮನ +ಸಿನಿಂದ ಕಲಿಯುವಪಿಕೆ;ಯಾವುದಾದರೂ +ಅತಿಯಾದ ಮಮತೆ, ಮೋಹ ಅಥವಾ +ಭಕ್ತಿ. [ಸಂ. ವಿ.-ಆ- ವಿಶೇಷವಾದ, +ಸಂಗ- ತಗಲುಪಿಕೆ] + +ವಿಶೀರ್ಣಿ (ಇ) ಒಣಗಿದ, ಕೊಳೆತ್ಕ +ಮುದುಡಿದ, ಮುಗ್ಗಿದ, ಹರಿದ, +ಚೂರಾದ, ಸೊರಗಿದ, ಉದಾ-- ಅವನ +ಚರ್ಮ ಶೀರ್ಣವಾಗಿತ್ತು ಎಂದರೆ ಒಣಗಿ +ಮುದುರಿತ್ತು. [ಸಂ. ಶೃವಒಡೆ, ಒಣಗು +ಎಂಬುದರಿಂದ] + +ಧಾವನ (ಅ) ತೊಳೆಯುನಿಕೆ, ತಿಕ್ಕು +ವಿಕೆ, ಸ್ವಚ್ಛ ಮಾಡುವುದು; ಓಡುವಿಕೆ, +ಹರಿಯುವುದು, ಆಕ್ರಮಿುಸುಪಿಕೆ. [ಸಂ. +ಧಾವ್‌ ತೊಳ್ಳೆ ಓಡು ಎಂಬುದರಿಂದ] +ದೇಶಾಟನ (ಅ) ದೇಶಸಂಚಾರ, ದೇಶ +ದೇಶಗಳಲ್ಲಿ ತಿರುಗಾಡುವುದು. [ ಸಂ. +ದೇಶ - ಅಟನ ಎ ಅಲೆಯುನಿಕೆ ] +ತೆತ್ತಿಗ (ಈ) ಅಡಿಯಾಳು, ಸೇವಕ; +ಜೀತದಾಳು; ಯಾವುದಕ್ಕಾದರೂ ಚಿಗಿ +ಯಲ್ರಡುವ. [ ಕನ್ನಡ. ತೆತ್ತು ಇ ಜಿಗಿ +ಎಂಬುದರಿಂದ ] + +ಚೂಟಿ (ಇ) ಚುರುಕು, ಗುರಿ, +ಉದ್ದೇಶ; ಉಪಾಯ, ಸಾಧನ. +ಉದಾ-- ಹುಡುಗ ಶುಂಬ ಚೂಟಿ +ಯಾಗಿದ್ದಾನೆ ಎಂದರೆ ಚುರುಕಾಗಿದ್ದಾನೆ. + + +[ ಕನ್ನಡ] ೯ + + +೮೮ + + +೪. + + +೧೦. + + +೧೧. + + +೧5] + + +ಕೋಟಲೆ (ಆ) ತೊಂದರೆ, ಉಪದ್ರವ, + + +ಕಷ್ಟ, ಕ್ಲೇಶ; ನೋವು. ಉದಾ-- +ಅಟ್ಟುಣ್ಣು ವುದು ಆರು ಕೋಟಲೈೆ + + +ತಿರಿದುಣ್ಳುವುದು ಪರಮಸುಖ, [ಕನ್ನಡ] +ಉಪರತಿ (ಆ) ಸಾವು; ನಿಂತುಹೋಗು + + +ವುದು: ಮುಗಿಯುವುದು, ಭೋಗ +ಸುಖವನ್ನು ಚಿಡುವುದು. ಉದಾ-- +ಅನನು ಸಂಸಾರದಿಂದ ಉಪರತಿ + + +ಹೊಂದಿದ್ದಾನೆ ಎಂದರೆ ತೃಜಿಸಿದ್ದಾನೆ. +[ಸಂ.] + +ಅನು (ಇ) ಯೋಗ್ಯ, ಸರಿ, ಹಸನು, +ಯುಕ್ತ; ಚೆಂದ; ಸಿದ್ಧವಾಗಿರುನಿಕೆ, +ಸಂದರ್ಭ,ಅವಕಾಶ; ಪರಿಸ್ಲಿತಿ, ಉದಾ-- +ಸಿಂಹಾಸನದಲ್ಲಿ ಅನುವಾಗಿ ( ಚೆನ್ನಾಗಿ ) +ಕುಳಿತ] ಹೊರಡಲನುವಾದ (ಸಿದ್ಧ +ನಾದ); ಇಲ್ಲಿ ಎಳ್ಳು ಚೆಲ್ಲಲು ಅನುನಿಲ್ಲ +( ಅವಕಾಶವಿಲ್ಲ). [ ಕನ್ನಡ] +ಆಗಾರ (ಅ) ಮನೆ, ನೆಲೆ, ವಸತಿ; +ಸ್ಥಳ, ಉದಾ--ಅವನ ಜೀವನ ದುಃಖದ +ಆಗಾರವಾಗಿತ್ತು. [ ಸಂ. ಆ-- ಗಾರ; +ಹಾವಸತಿ] + +ಹಂಗಾಮಿ (ಈ) ತಾತ್ಕಾಲಿಕ. ಕೆಲವೇ +ಸಮಯಕ್ಕಾಗಿ ಇರುವ, ಶಾಶ್ವತವಲ್ಲದ. +ಉದಾ-- ಇವನು ಹಂಗಾಮಿ ಕಾರ +ಕೂನ ಎಂದರೆ ಖಾಯಂ ಅಲ್ಲ. [ಮರಾಠಿ + + +ಹಂಗಾಮ್‌ ಇ ಖುತು) +ನಿಮ್ಮ ಶಬ್ದಶಕ್ತಿಯ ತರಗತಿ + + +ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು +ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ +ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ, + + +ಒಲಿ ಸರಿಯಿದ ರೆ .... ಸಾಧಾರಣ +ಕಪಟ ೬... ಉತ್ತ ಮ +೧೧೨13 ಅತ್ಯುತ್ತಮ + + + ಸಡಾಸಾವಾಳಾಸಾಡರಗಾಪವಾಾವಹಾರ- ಇವಾ + + + + + +ಗ. + + +ಸ್ಟ ಸಟ +ಗಾತ + + +ಇತ್ತೆ + + +ಸತಗ ನ + + + + + +85-12 + + +ನಿನ್ನೆ-ನಾಳೆಗಳ ವಿಜಾರದಿಂದ ಬಳಲುವುದೆಂದರೆ +ಕಷ್ಟಕ್ಕೆ ನಾಂದಿ ಹಾಕಿದಂತೆ! + + +ಚಿಂತಾರೋಗಕ್ಟೂಂದು + + +ನ್ಸ್ಸ್ಯೂ “ ಇಂಡಿಯನ ಎಕ್ಸ್‌ಪ್ರೆಸ್‌” +ಓದುತ್ತಿ ದ್ನ ಗ್ಗೆ ಅದರಲ್ಲಿ ಪ್ರಕಟವಾಗುವದೆ ನಿಕ +ಚಿತ್ರ ಗಳಲ್ಲೊ. "ದರ ಕಳಗ | ಟಾ +ತೊಂದರೆಯನ್ನು ಸಾಲ ಪಡೆದವರು ತೆರಬೇಕಾದ +ಬಡ್ಡಿ ' ಎಂದು. ಬರೆದುದನ್ನು ಕಂಡೆ. ನಿಜವೇ, +ನನ್ನ ಅನುಭವವೂ ಅದನ್ನೆ ಹೇಳುತ್ತದೆ. + +ಚಿಂತೆಯೆಂಬ ಗುಪ್ತ ರೋಗದಿಂದ ಬಳಲು +ವವರು ಲೋಕದಲ್ಲಿ ಸಾವಿರಾರು ' ಮಂದಿ +ಇದ್ದಾರೆ, ಅನೇಕ ಉದರ ರೋಗಗಳಿಗೂ +ಪಾರ್ಶ್ವವಾತದಂಥ ಇತರ ರೋಗಗಳಿಗೂ +೫4ತೆ ಮೂಲವಾಗಬಲ್ಲದು ಎಂದು ವೈ ದ [ಕೀಯ +ಸಂತೋಧಕರು ಹೇಳುತ್ತಾ ರೆ. ಮನಶಾಸ್ತ್ರ ಗಳು +ಚಿಂತೆಯಿಂದ ಮನು ಷ್ಕ ನ ಶಕ್ತಿಗಳು ಅನುತ್ಛಾ +ದಕ ಮತ್ತು ನಿರರ್ಥಕ ಕಾರ್ಯಗಳಲ್ಲಿ ಚ +ನಿಯೋಗವಾಗಿ ಹೋಗುತ್ತ ವೆಂದು ಅಭಿಪ್ರಾಯ +ಪಡುತ್ತಾರೆ. + +ಈ ಕೋಗದಿಂದ ವಿಮೋಚನೆ ಹೊಂದಲೆಂದು +ಜನರು ಸಿನೆಮಾದಲ್ಲಿ ಮದ [ಪಾನದ ಮೊರೆ +ಹೋಗುವುದನ್ನು ಮತ್ತು ಸ ಜೀವನದಲ್ಲಿ +ರಾಮಬಾಣ ಔಷಧಿಗಳ ಆಶ್ರಯ ಹೊಂದುವು +ದನ್ನು ನಾನು ನೋಡಿದ್ದೆ (ನೆ; ಇವೆರಡೂ ವ್ಯರ್ಥ + + +ರಾಮಬಾಣ ಸಾ + + +ಶಶಿಬಂದುಭ + + +ವಾಗುವುದನ್ನೂ ಅವರ ಚಿಂತಾರೋಗ ಇದ್ದೆಂ- +ತೆಯೆ ಇರುವುದನ್ನೂ ನೋಡಿದ್ದೇನೆ, + +ಎಲ್ಲ ಔಷಧಿಗಳನ್ನೂ ನುಂಗಿ ನೀರು ಕುಡಿ +ಯುವ ಈರೋಗವನ್ನು ನಾವು ನಮ್ಮ ಸಾಮಾನ +ವೈ ಯಕ್ತಿಕೆ ಪ ಕ್ರಯತ್ನ ದಿಂದ ನಿವಾರಿಸಿಕೊಳ್ಳೆ +ಸ ಸು ಜ್‌ ನೀವೆ ಆಶ್ಚ ಗೆ +ಗೊಳ್ಳಬಹುದು. ಚಿಂತೆಯ ಬೇರು ಎ +1 ನಮ್ಮ ಮನಸ್ಸಿ ನಲ್ಲೆ ಇರುತ್ತದೆ. ಅದು +ನಮ್ಮ ಕಲ್ಪನೆಗಳು ದಾರಿಬಿಟ್ಟು ಹೋಗುವುದರ +ಪರಿಣಾಮವಾಗಿದೆ. ಆದ್ದ ರಿಂದ ನಮ್ಮ ವಿಚಾರ +ಧಾಕಿಯ ಮೇಲೆ ಹಿಡಿತವಿಡಬಲ್ಲೆ ವಾದಕೆ ಅನೇಕ +ಅಪಘಾತಗಳಿಗೆ ಕಾರಣವಾಗುವ ಚಿಂತೆಯ +ಮೋಟರನ್ನು ಅದರ ಗಾ )ರೇಜಿನಲ್ಲೆ ಮುಚ್ಚಿ +ಡಲು ಸಾಧ್ಯ ಜರ; + +ಅಂದರೆ ಸಸ ಕೇವಲ ದುರ್ಬಲ ಮನ +ಸಿನ ಅಯಶಸ್ವಿ ಜನರನ್ನು ಪೀಡಿಸುತ್ತದೆಂದು +ತಿಳಿಯಚಾರದು. ಸತ್ಯ “ದಿ ಎಪರೀತವಾಗಿದೆ. +ಚಿಂತೆಯು ಯಾತಾಾಗಿಕು ವಕ್ರಿ ಯಲ್ಲಿ ಹುದು +ಗಿರುವ ಅಪರಿಮಿತ ಶಕ್ತಿಯ ಗಗ ಆಗಿರ +ಬಹುದು. ಅವನು ಏನೆನ್ನಾ ದರೂ “ ಮಾಡುವ ? +ಹಂಬಲದಲ್ಲಿರಬಹುದು. ಇತಿಹಾಸವನ್ನು ನೋಡಿ + + +ಜ್ಯ ಸನೋದಯ? ದಿಂದ +ರ೯ + + +80೦ ಕಸ್ತೂರಿ, +ದರಿ ಜೀವನದ ಎವಿಧ ರಂಗಗಳಲ್ಲಿ ಅತ್ಯುಚ್ಚ +ಸಾಫಲ್ಯ ಪಡೆದವರಲ್ಲಿ ಚಿಂತಾ ಪ್ರವೃತ್ತಿ +ಜನ್ಮಕ್ಕೆ ಅಂಟಿಕೊಂಡಿರು ವುದನ್ನು ಕಾಣುತ್ತೇವೆ. +ಆದರೆ ಹೆಜ್ಜೆ ಹೆಜ್ಜೆಗೆ ಈ ಪ ಪ್ರವೃತ್ತಿಯನ್ನು ಹತ್ತಿಕ್ಕಿ +ಜಯಿಸುತ್ತ. ಮುದೊತ್ತು. ಸ ಅವರಿಗೆ ಅಗತ್ಯ +ವಾಯಿತೆಂಬುದೂ ಅಷ್ಟೇ ಸತ್ಯ. + +ಚಾರ್ಲಸ್‌ ಸ್ಪರ್ಜನ್‌ ಕಳೆದ +ಶತಮಾನದ ಶ್ರೇಷ್ಠ ಕ್ರೈಸ್ಥ ಧರ್ಮೊಪದೇಶ +ಕರು. ಪ್ರಥಮ ಸಲ ಅವರು ಸಾರ್ವಜನಿಕ +ಭಾಷಣ ಕೊಡಲು ಒಪ್ಪಿಕೊಂಡಾಗ ಅವರಿಗೆ +ಅನೇಕ ವಾರಗಳ ಮೊದಲೇ ಚಿಂತೆ ಹಿಡಿದು +ಬಿಟ್ಟಿತು. ಹೇಗೆ. ಭಾಷಣ ಕೊಡಬೇಕು? +ಯಾವ ಭಂಗಿಯಲ್ಲಿ ನಿಲ್ಲಲಿ? ಎಂಥ ಶಬ್ದ +ಗಳನ್ನುಪಯೋಗಿಸಲಿ? ಇದನ್ನೇ ಚಿಂತಿಸುತ್ತ +ಚಿಂತಿಸುತ್ತ ಅವರಿಗೆ ಕೊನೆಗೆ ಭಾಷಣಕೊಡಲು +ನಿಲ್ಲುವಾಗ ಕಾಲೇ ಮೇಲೇಳದಿದ್ದರೇನು ಗತಿ +ಯೆಂದು ಭಯವಾಯಿತು. + +ಪರಿಣಾಮವಾಗಿ ಅವರು ಸಭಾಸ್ಮಳ ಸೇರಿ +ದಾಗ ಚಿಂತೆಯಿಂದ ತೀರ ಹಣ್ಣಾಗಿ ಹೋಗಿ +ದು ದರಿಂದ ಅವರ ಅಂದಿನ ಭಾಷಣ ಏನೇನೂ +ಪ್ರಭಾವ ಬೀರಲಿಲ್ಲ. + +ಆದಕೆ. ಸ್ಪರ್ಜನ್ನರು ಧೈರ್ಯಗುಂದಲಿಲ್ಲ. +ಅವರು ತಮ್ಮ ಚಿಂತೆಯನ್ನು ವಿಶ್ಲೇಷಿಸಿದರು. +ತಾವೇಕಿಷ್ಟು ಕಂಗಾಲಾಗಬೇಕು? ಭಾಷಣ +ಸರಿಯಾಗದೆ ಹೋಯಿತೆನ್ನೋಣ. ಅದರಿಂದ +ಆದಕೆ ಏನು ಘಾತವಾದೀತು? ಆಕಾಶ ಜರಿದು +ಬಿದ್ಬೀತೆ? ತಾನು ಸುಳ್ಳೆ ಕಡ್ಡಿ ಯನ್ನು ಗುಡ್ಡ +ಮಾಡುತ್ತಿದ್ದೆ (ನೆ. ತಮ್ಮ, ಚಿಂತೆಯನ್ನು ಅದರ +ನಿಜರೂಪ ದಲ್ಲಿ ಕಂಡೊಡನೆ ಅವರ ಭಯ +ಮಾಯವಾಗಿ ಅವರ ಭಾಷಣಗಳು ನಿರೀಕ್ಷೆ ಮೀರಿ +ಪರಿಣಾಮಕರವಾಗತೊಡಗಿದವು. ವ್ಯರ್ಥ ಭಯ +ದಿಂದ ಅವರು ತಮ್ಮ ಮನಸನ್ನು ಟೆ ಗೊಳಿ +ಸಿದ್ಧರಿಂದ ಅವರು ತಮ್ಮ ಕಾಲದ ಶ್ರೇಷ್ಠತಮ +ಉಪದೇಶಕರೆನಿಸಿದರು. + + +ಫೆಬ್ರುವರಿ ೧೯೬೧ + + +ಚಿಂತೆಯು ನಮಗೆ ಗುಪ್ತ ಶಕ್ತಿಯ ನಿಧಿಯೂ +ಆಗಿದೆಯೆಂಬುದನ್ನು ನಾವು ಅರಿತಿರಬೇಕು. +ಅದು ನಮ್ಮ ಸ್ನಾಯುಗಳ ತಾಗ ತಯ +ತೀವ್ರ ಗೊಳಿಸುತ್ತದೆ. ಆದಕೆ ಅವಾಸ್ತವಿಕ +ಮತ್ತು ನಿರಾಧಾರ ಸಮಸೆ [ಗಳನ್ನು ಬಿಡಿಸು ನವುದ +ರಲ್ಲಿ ಆ ಶಕ್ತಿ ಅಪ ಪವ್ಯಯವಾಗಿ. ಹೋಗದಂತೆ +ನಾವು ನೋಡಿಕೊಳ್ಳ ಬೇಕು. ಚಿಂತೆಯು ಜೀವ +ನದ ಒಂದು ಅಂಗ ಎಂದೊಪ್ಪಿ ಕೊಂಡು ಬಿಟ್ಟರೆ +ಅದನ್ನು ಕಲ್ಕಾಣಕರ ಮಾರ್ಗದಲ್ಲಿ ಉಪಯೋ +ಗಿಸಲು ಸಾಧ್ಯವಿದೆ. + +ಇದು ಅಷ್ಟು ಕಷ್ಟವೂ ಅಲ್ಲ. ನಿಮಗೆ ಚಿಂತೆ +ತಲೆದೋರಿದೊಡನೆ ಆ ಚಿಂತೆಯೆ ಮೂಲ +ಗಳನ್ನು ನೀವು ಕಾಗದದ ಮೇಲೆ ಸ್ಪಷ್ಟವಾಗಿ +ಬರೆಯಿರಿ, ಆಗ ಅವುಗಳಲ್ಲಿ ಹಲವು ಸಂದಿಗ್ಧ +ವಾಗಿವೆಯೆಂದೂ ಶೆಲವು ನಿರಾಧಾರವಾಗಿವೆ +ಯೆಂದೂ ಕೆಲವಂತೂ ಅರ್ಥರಹಿತವಾಗಿವೆ +ಯೆಂದೂ ನಿಮಗೇ ಅನಿಸುವುದು. + +ಅಧಿಕಾಂಶ ಜನರ ಚಿಂತೆಗಳ ಅಧ್ಯಯನ +ಮಾಡಿದ್ದರಲ್ಲಿ ಈ ಕೆಳಗಿನ ಪರಿಣಾಮಗಳು +ಹೊರಟಿವೆ; ಆಗಿ ಹೋದ ಮತ್ತು ಇನ್ನು ಸರಿ +ಪಡಿಸಲಾರದ ಮಾತುಗಳಿಗಾಗಿ ಸೇಕಡಾ ೩೦; +ಎಂದೂ ಸಂಭವಿಸಲಾರದ ಫಘಟನೆಗಳಿಗಾಗಿ +೪೦; ಆರೋಗ್ಯ ಸಂಬಂಧವಾದ ಅಕಾರಣ +ಚಿಂತೆಗಳು ೧೨; ಸುಲಭವಾಗಿ ಸರಿಪಡಿಸಲು +ಸಾಧ್ಯವುಳ್ಳೆ ಚಿಲ್ಲರೆ ಕಾರಣಗಳು ೧೦; ಹೀಗೆ +ಯೋಗ್ಧವಾದ ಚಿಂತೆಗಳು ಸೇಕಡಾ ಎಂಟು +ಮಾತ್ರ ಇರುತ್ತವೆಂದು ಸಿದ್ಧವಾಗಿದೆ. ನಾವೂ +ನಮ್ಮ ಚಿಂತೆಗಳ ಪಚ್ಚಿ ತಯಾರಿಸಿದರೆ ಅವುಗ +ಳಲ್ಲಿ ಹೆಚ್ಚಿ ನವುಗಳ ಮೇಲೆ ಕೆಂಪಿ. ಗೆರೆ ಎಳೆ +ಯಲ: ಸ ಮನಸಾಗುವುದು ಖಂಡಿತ. + +ನಾನೊಮ್ಮೆ ನನ್ನ ಮಿತ್ರರೊಬ್ಬರನ್ನು ಸ್ವಾಗತಿ +ಸಲು ಮುಂಬಯಿಯ ಸಾಂತಾಕ್ರುಜ್‌ ವಿಮಾನ +ನಿಲ್ಮಾ ಣಕ್ಕೆ ಹೋಗಿದ್ದೆ. ಅಲ್ಲಿನ ವೇಟಿಂಗ್‌ +ರೂಮಿನಲ್ಲಿ ತನ್ನಪ್ಪಿ ಪ್ರೇಯಸಿಯನ್ನು ಸ್ಯಾ ಗತಿಸಲು + + +_ ತೊಂಡೆ. + + + + + + + + + + + +ಬಂದಿದ್ದ ಒಬ್ಬ ಹಂಗೇರಿಯನ್‌ ತರುಣನೂ ಇದ್ದ. +ಕೆಲಸಮಯಾನಂತರ ಲೌಡ್‌ ಸ್ಟೀಕರಿನಲ್ಲಿ ಆ +ವಿಮಾನ ಬರುವುದು ಯಾವುದೋ ಕಾರಣ +ದಿಂದ ಸ್ವಲ್ಪ ತಡವಾಗುವುದೆಂದು ಸಾರಲಾ +ಯಿತು. + +ನಾವು ಕಾಯುತ್ತಿದ್ದಂತೆ ಆ ತರುಣನ ಮುಖ +ದಲ್ಲಿ ಚಿಂತೆಯ ಅಲೆಗಳು ಏಳುತ್ತಿರುವುದನ್ನು +ನಾನು ಸ್ಪಷ್ಟವಾಗಿ ಕಂಡೆ. ಅವನು ಅಸ್ವಸ್ಥ +ನಾಗಿದ್ದ. ಅವನ ಚಿತ್ತಪಟದಲ್ಲಿ ಯಾವುದೋ +ಭಯಂಕರ ದಘ್ಫಟನೆಯ ಚಿತ್ರಗಳು ಮೂಡಿ +ಮರೆಯಾಗುತ್ತಿದ್ದಿ ರಬೇ ಕು. ಚಿಂತೆ ಮಾಡಬೇಡ +ಎಂದು ಅವನಿಗೆ ಹೇಳುವುದರಿಂದ ಪ್ರಯೋಜನ +ವಿರಲಿಲ್ಲ. ಆದ್ದರಿಂದ ಅವನ ಚಿತ್ತದಲ್ಲಿ ಉದ್ಭ- + + +ವಿಸ:ವ ಚಿತ್ರಗಳ ಬದಲು ಬೇಕೆ ಚಿತ್ರಗಳನ್ನು + + +ಮೂಡುವಂತೆ ಮಾಡುವುದೇ ಉಪಾಯವೆಂದು +ನಾನು ಮೆಲ್ಬಗೆ ಸುರು ಮಾಡಿದೆ: +ನೀವು ಯಾರನ್ನು ಎದುರು ನೋಡುತ್ತಿ ದ್ದೀರಿ? +ಆ ಯುವತಿ ಜು ಹೇಗಿದ್ದಾ ಳೆ? ಅವಳು +ಎಂಥ ಬಟ್ಟಿತೊಡುತ್ತಾಳೆ? ( ಇಂಥ ಪ ಪ್ರಶ್ನೆಗಳು +ಭಾರ“ ಲ॥ ಅಧಿಕ ಪ್ರಸಂಗವೆನಿಸಿದರೂ +ಯುರೋ(ಪಿಯನ್ನರಿಗೆ ಅನಿಸುವುದಿಲ್ಲ.) + +ಇದರ ಪರಿಣಾಮ ಬೇಗನೆ ಕಾಣಿಸಿಕೊಂ- +ಡಿತು. ಆತ ತನ್ನ ಪ್ರೇಯಸಿಯ ಬಗ್ಗೆ ಮಾತಾಡ +ತೊಡಗಿದ. ಅವಳನ್ನು ತಾನು ಮೊದಲು ಕಂಡ +ಸಂದರ್ಭ, ಅವಳಲ್ಲಿದ್ದ ವೈ ಶಿಷ್ಟ ಗಳು, ಅವಳ +ಲ್ಲಿದ್ದ ಪ್ರೇಮಾಸ್ಪದ ಗಾಗಳು 'ಇವೆಲ್ಲಪುಗಳನ್ನು +ಬಣ್ಣಿಸಿದ. ಅವನ ಮನಸ್ಸು ಉತ್ಸಾ ಸ 20 +ಚಿತ್ರ ಗಳಿಂದ ತುಂಬಿ ಬಗ್‌ ೫ ಚಿತ್ರ +ಗಳು ಮಾಯವಾದವು. ಎಷ್ಟು ಮಟ್ಟಿ ಗೆಂದತ +ವಿಮಾನ ಬಂದು ಇಳಿಯುವ “ ಜೆ +ತಾನು ನಿರೀಕ್ಷಿಸ ತ್ತಿದ್ದ ಪ ಪ್ರಿಯಕರಿಯನ್ನು ತರುವ +ವಿಮಾನ ಏಕೋ” ತಂಬಾಗಿತಯುಟ ವಿಚಾ +ರವೇ ಮಕಿತುಹೋಯಿತು. + +ಮೇಲೆ ಹೇಳಿದ ಚಿಂತೆಗಳಿಗಿಂತ ಹಣಕಾಸಿನ + + +ಚಿಂತಾರೋಗಕ್ಕೊಂದು ರಾಮಬಾಣ ಔಷಧ ೯೧ + + +ಚಿಂತೆಗಳು ಹೆಚ್ಚು ವಾಸ್ತವವಾಗಿರುತ್ತವೆ. ನಮ್ಮ +ಚಿಂತೆಗಳಲ್ಲಿ ಇವುಗಳೆ ಅಂಶ ಸಾಕಷ್ಟು +ದೊಡ್ಡದು. ಇದನ್ನು ನಿವಾರಿಸುವುದಕ್ಕೆ ಭಾರ +ತೀಯ ತತ್ವವಿಚಾರವನ್ನು ಅನುಸರಿಸುವುದೇ +ಉಪಾಯ, ಅದೆಂದರೆ ನಿಮ್ಮ ಅಗತ್ಯಗಳನ್ನು +ಕಡಿಮೆಮಾಡಿಕೊಳ್ಳಿರಿ ! ಅಮೇರಿಕನ್‌ ತತ್ವ +ಜ್ಞಾನಿ ಥೋರೋ ಇದನ್ನು ಅನುಭವದಿಂದ +ಮನಗಂಡಿದ್ದನು. ಜೀವನಕ್ಕೆ ಅನಾವಶ್ಯಕವಾದ +ಬೇಡಿಕೆಗಳನ್ನು ಪೂರೈಸಿಕೊಳ್ಳುವ ಹವ್ಯಾಸ +ದಲ್ಲೇ ನಮ್ಮ ಅಧಿಕತರ ಹಣದ ಚಿಂತೆಗಳು +ಹುಟ್ಟುತ್ತವೆ. ಬುದ್ಧನೂ ಇದನ್ನೇ ಹೇಳಿದ್ದ. +ಸಾಕ್ರೇಟೀಸನ ಮತವೂ ಅದೇ. +ಚಿಂತಾಕೋಗಕ್ಕೆ ಒಂದುರಾಮಬಾಣ ಔಷಧ +ವಿದೆ. ನಾವು ನಮ್ಮ ಜೀವನಕ್ಕೆ ನಮ್ಮನ್ನೇ +ಕೇಂದ್ರವಾಗಿ ಬಗೆಯದೆ ನಮ್ಮ ವಿಚಾರಗಳನ್ನು +ಇತರರ ಮೇಲೆ ಶೇಂದ್ರಿಸಿ ನಮ್ಮ ಕುಟುಂಬದ +ಫಷ ರಾಷ್ಟ್ರದ ಸುಖ ದುಃಖಗಳ ಮೇಲೆ +ಕ್ಷ್ಯಕೊಡುವುದು. ಪರರ ಸುಖದುಃಖಗಳಲ್ಲಿ +ವ್ಯಸ್ತ ಸ ನಾಗಿರು ವುದುಸ ಸ್ವ ತ ಚಿಂತೆಗಳನ್ನು ದೂರ +ಗೆಸಸಲು ಉತ್ತ ನೆ ಉಪಾಯ. +ವಾಸ್ತ ವಿಕ ತೊಂದರೆಗಳನ್ನು ಕೂಡ ಸರಿ +ಯಾಗಿ ಎದುರಿಸಲು ಅನೇಕ ಮಾಧ್ಯಮಗಳನ್ನು +ಪಯೋಗಿಸಬಹುದು. ಸಂಗೀತ ಪ್ರೇಮಿಗಳು +ಸಂಗೀತದ ಲಹರಿಗಳಲ್ಲಿ ತಮ್ಮ ಸಕಲ ಚಿಂತೆಗೆ +ಳನ್ನೂ ಮುಳುಗಿಸುತ್ತಾ ರೆ. ಎಿನ್‌ಸ್ಟ ನ್‌ ಚರ್ಚಿ +ಲ್ಲರು ಮಹಾಯುದ್ಧದ ಭಾರವನ್ನು ಹೊತ್ತಿ +ದ್ದರೂ ದೃಶ್ಯಗಳ “ಚಿ�� ತ್ರಣದಲ್ಲಿ ೫್ರ ಕಾಲ +ಮಗ್ನ ರಾಗಿ ಜ್‌ ಬಿಡುಗಡೆ ಹೊಂದು +ತ್ತಿದ್ದ ರು. ಮಹರ್ಷಿ ಟಾಲ್‌ಸ್ಟಾ ಯರು +"ಸಂಜೆಯ ವೇಳೆ ಆಕಾಶದ ಬಣ ಗಳನ್ನು +ನೋಡಿದಾಗ ನನಗೆ ನನ್ನ ಕಷ್ಟಗಳ ಬಾಜಾ +ಮಾಡಲಿಕ್ಕೇ ನಾಚಿಕೆಯಾಗುತ್ತದೆ. ಪ್ರಪಂಚ +ದಲ್ಲಿ ಇಷ್ಟು ಸೌಂದರ್ಯ ಚೆಲ್ಲಾ ಡುತ್ತಿದೆ. ಅದನ್ನು +ಷ್ಟ ರಿತೇಕ" ಚಿಂತಿಸಬಾರದು.! ಕಿ? ಎಂದಿದ್ದಾರೆ. + + +₹೨ ಕಸ್ತೂರಿ, ಫೆಬ್ರುವರಿ ೧೯೬೧ + + +ಆದಕೆ ಚಿಂತಾಕೋಗಕ್ಕೆ ಕಾಯಕದಂಥ +ಔಷಧ ಬೇರೊಂದಿಲ್ಲ. ಕಾಯಕದ ಕೈಲಾಸದ +ಸಮೀಪ ಚಿಂತೆಗಳು ಸುಳಿಯುವುದೇ ಇಲ್ಲ. +4 ಕೆಲಸ ಯಾರನ್ನೂ ಕೊಲ್ಲುವುದಿಲ್ಲ, ಜಿಂತೆ +ಕೊಲ್ಲಿಸುತ್ತದೆ. ಕೆಲಸವೇ ಆರೋಗ್ಯಸಾಧನ. +ಚಿಂತೆಯೆಂಬುದು ನಮ್ಮ ಕಾರ್ಯತತ್ಪರತೆಯ +ಖಡ್ಗದ ಬಾಯಿಗೆ ತಗಲಿದ ತುಕ್ಕು ( ಜಂಗು)” +ಎಂದು ಹೆಸ್ರಿ ವಾರ್ಡ್‌ ಬೀಚ್‌ ಹೇಳಿದ್ದಾನೆ. + +ಜೀವನದಲ್ಲಿ ಉದ್ದುದ್ದ ಲೆಕ್ಕಾಚಾರ +ಹಾಕುತ್ತ ಕೂಡ್ರದೆ. “ಇಂದಿನ ಆಕಳನ್ನಷ್ಟೇ +ಹಿಂಡು” ವವರಿಗೆ ಚಿಂತೆಯ ತಾಪವಿಲ್ಲ. ನಿನ್ನೆ- +ನಾಳೆಗಳ ಚಿಂತೆ ಬಿಟ್ಟು ಇಂದಿನ ಕೆಲಸವನ್ನು +ಸರಿಯಾಗಿ ಪೂರೈಸಿದರೆ ತೀರಿತು. ಚಿಂತಿಸುತ್ತ +ಕೂಡ್ರುವುದರಿಂದ ಏನೂ ಫಲವಿಲ್ಲ. ನಿಷ್ಕ್ರಿಯ +ರಾಗಿ ಕುಳಿತು, ಇಲ್ಲವೆ ನಿಷ್ಟಯೋಜಕ ಕಾರ್ಕ +ಗಳಲ್ಲಿ ವೇಳೆ ಕಳೆದು ನಾವು ಮನಸ್ಸಿನ ಕೋಟಿ + + +ಬಾಗಿಲನ್ನು +ತ್ತೇವೆ, +ಧರ್ಮದ ದೃಷ್ಟಿಯಿಂದ ಚಿಂತೆಯನ್ನು ವಿಶ್ಲೇ +ಪಿಸಿದರೆ ಚಿಂತೆಯು ನಾಸ್ತಿ ಕತೆಯ ಇನ್ನೊಂದು +ರೂಪವೆಂದು ನಮಗೆ ಅನುಭವವಾದೀತು. +ಚಿಂತೆಯಲ್ಲಿ ಮುಳುಗಿರುವವನು. ಮಾನವ +ಜೀವನದಲ್ಲಿ ಪರಮಾತ್ಮನ ಅವಶ್ಯಕತೆಯನ್ನೆ +ನಿರಾಕರಿಸುತ್ತಾನೆ, “ ನನ್ನ ಅವಸ್ಥೆ ಎಂದಿಗೂ +ಸ:ಧಾರಿಸಲಾರದು. ಏಕೆಂದಕೆ ನನಗೆ ನೆರವಾ +ಗಲು ಪರಮಾತ್ಮನಿಲ್ಲ” ಎಂದು ಅವನು ಫಘೋಷಿ +ಸುತ್ತಾನೆನ್ನಬಹುದು. ಪರಮಾತ್ಮನು ಮಾನವ +ನನ್ನು ಸೃಷ್ಟಿಸಿದ ನಂತರ ಅವನನ್ನು ಮುತ್ತಲಿ +ರುವ ನಾಳಿನ ಚಿಂತೆಗಳನ್ನು ಲಕ್ಷಿಸಿ “ ನಾಳೆಯ +ಚಿಂತೆ ಮಾಡಬೇಡ” ಎಂದೇ ಎಚ್ಚರಿಕೆ ಕೊಟ್ಟೆ +ದ್ಹಾನೆ. ಇದಕ್ಕಿಂತ ಉತ್ತಮವಾದ ಜೀವನ +ದರ್ಶನ ಇರಲಾರದು. ಹ + + +ಚಿಂತಾ ಶತ್ರುವಿಗೆ ತೆರೆದಿಡು + + + + + +ಸುಖಸಮಾಧಾನದಿಂದ ಶಾಂತವಾಗಿರುವ ಅನೇಕ ಸ್ತ್ರೀ ಪುರುಷರನ್ನು ನಾನು + + +ಕಂಡಿದ್ದೇನೆ. +ವಾದುದೆಂದು ನಾನು ತಿಳಿದಿದ್ದೇನೆ. + + +ಆದರೆ ಇವರ ಶಾಂತ, ಸಮಾಧಾನದ ವೃತ್ತಿಯು ಅಪಾಯಕರ +ಅಸಮಾಧಾನ ಉಂಟಾಗುವಂಥ ಅನೇಕ + + +ಸಂಗತಿಗಳು ಈ ಲೋಕದಲ್ಲಿ ಇನೆ ಎಂದು ನನ್ನ ಪ್ರಾವನಾಣಿಕ ನಂಜಿಕೆ. ಈ ಸಂಗತಿ +ಗಳಿಂದ ನನಗೆ ಎಂದಿಗೂ ಸವನಾಧಾನ ಸಿಕ್ಕಿಲ್ಲ. ನನ್ನ ಬಗ್ಗೆಯೆ ನನಗೆ ಸಮಾಧಾನ +ವೆನಿಸಿಲ್ಲ. ನನ್ನ ಸ್ವಭಾವದ ಏಳ್ಗೆಯ ಬಗ್ಗೆಯೂ ನನ್ಗಲ್ಲಿ ಅತೃಪ್ತಿಯೆ ಇದೆ. ನನ್ಗ +ಸಾಹಿತ್ಯಕ ಶಕ್ತಿಯೂ ನನಗೆ ತೃಪ್ತಿಕರನೆನಿಸಿಲ್ಲ. ಸೂ ಲರೂಪದಿಂದಲೂ ನನಗೆ +ಸಮಾಧಾನನವೆನಿಸಿಲ್ಲ. ಸಮಾಧಾನಿಗಳನ್ನು ಕಂಡು ನಾನು ಹೆದರುತ್ತೇನೆ. ಯಾಕೆಂ +ದರೆ ಅಸಂತೋಷನೇ ಏಳ್ಗೆಯ ಮೂಲ. ಮತ್ತು ಈ ಸಂತೋಷನಿಲ್ಲದಿದ್ದ���ೆ +ಮನಸ್ಸಿಗೂ ಶಾಂತಿ ಲಭಿಸಲಾರದು. -ಜಾನ್‌ ಪಿ. ಮಾರಕ್ಕಂಡ್‌ + + +"ಜೀವನವೆಂಬುದು ಹೂನಿನ ಹಾಸಿಗೆ' ಎಂದು ಹೇಳುವವರನ್ನು ಗುರುತಿಸು +ವುದು ಬಹು ಸುಲಭ. ಅನರು ಸದಾಕಾಲ ತಮ್ಮ ಹೂಗಳಲ್ಲೂ ಮುಳ್ಳುಗಳನ್ನು +ಕಂಡು ಮರುಗುತ್ತಿರುತ್ತಾರೆ. ೨. ಇನೋಜನ" ಫೆ. + + + + + +ಚಿರಿಉಯಾ ತತಿಡಿ + + +ಮುಸಲ್ಮಾನ ಅರಸರು ಅನ್ಯಮತೀಯರ ಮೇಲೆ + + +ಲಿನ ಕಾಲದಲ್ಲಿ ಮುಸ್ಲಿಂ ಅರಸರು +ಟ್ರ ಅನ್ಯಮತೀಯ ಪ್ರಜೆಗಳ ಮೇಲೆ ಹೊರಿ +ಚ ತಲೆತೆರಿಗೆಯು “ ಜಬುಯಾ” ಎಂಬ +ಹೆಸರಿನಿಂದ ಕರೆಯಲ್ಪಡುತ್ತಿತ್ತು. ಈ ತೆರಿಗೆ +ಯ ನ್ನುಪ್ಪ ಪ್ರಥಮವಾಗಿ "ಬಳಕೆಯಲ್ಲಿ ತಂದವನು, +ಖಲೀಫ್‌ ಉಮರ, ಉಮರನ ನಂತರ +ಔರಂಗಜೇಬನ ವರೆಗಿನ ಅರಸರಲ್ಲಿ ಅನೇಕರು +ಇದನ್ನು ಪ್ರಜೆಗಳ ಮೇಲೆ ಹೊರಿಸುತ್ತಿದ್ದರು; +ಅಕಬರನಂಥ ದೂರದರ್ಶಿಯಾದ ಹಲಕೆಲವರು +ಇದನ್ನು ತೆಗೆದು ಹಾಕಿಯೂ ಇದ್ಮೆರು. +ಇಂ(8 ಇತಿಹಾಸಕಾರನಾದ ಮಹಮ ದ್‌ +ಅಲಿಯು “ಜಿಬಿಯಾ”' ದ ವಿಷಯದಲ್ಲಿ ಸ +ಪ್ರಕಾಶವನ್ನು ಬೀರಿದ್ದಾನೆ. ಆತನ ಹೇಳಿಕೆಯ +ಪ್ರಕಾರ ಖಲೀಫರ ರಾಜ್ಯ ದಲ್ಲಿ ಪ್ಪ ಶ್ರ ತಿಯೊಬ್ಬ +ಮುಸಲ್ಮಾನನೂ ಕಡ್ಡಾ ನ “ಸೈನ್ಯ ಲ್ಲಿ +ಸೇರಿ ಯುದ್ಧಡ ಸಮಯದಲ್ಲಿ ಹೋರಾಡಬೆ +ಕಿತ್ತು- ಆದರೆ ಮುಸಲ್ಮಾನೇತರರ ಮೇಲೆ ಈ +ನಿರ್ಬಂಧವಿರಲಿಲ್ಲ. ಆಡುದರಿಂದ ಅವರು +( ಅಂದರೆ ಮುಸ್ಲಿ ಮರಲ್ಲದವರು) ಸೈನಿಕ + + + + + +ವೃತ್ತಿಯ ಬದಲಾಗಿ ಜಿರಿಯಾ ತೆರಿಗೆಯನ್ನು ॥ + + +ಗ ಶಸಬೇಕಿತ್ತು. ಆದಕೆ ಎಂದು ಖಲೀಫರು +ಡೆ ಕ ಗೆದ್ದುಕೊಂಡ ರಾಜ್ಯವನ್ನು ಬಿಟ್ಟು + + + + + +ಹೇರಿದ ಈ ತಲೆತೆರಿಗೆ ಅವರ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು + + +ಮೂಲ: ಎಂ. ಮಾಧವರಾವ್‌ +ಅನು : ಮಾಯಾ ಶೆಣೈ + +ಹೋಗುತ್ತಿದ್ದರೊೋ ಆಗ ಅವರು ತಾವು ವಸೂಲಿ +ಮಾಡಿದ ಜಿರುಯಾ ಸಾವನ್ನು ಪೂರ್ತಿಯಾಗಿ +ಹಿಂದಕ್ಕೆ ಒಪ್ಪಿ ಸುತ್ತಿದ್ದ ರೆಂದೂ ಮಹಮ್ಮದ್‌ +ಅಲಿ ಬಕೆವಿದ್ದಾನೆ. ಇನ್ನು ಮುಂದಕ್ಕೆ ಜಮಾ +ಆ ರಾಜ್ಯ ದ ಪ್ರಜೆಗಳನ್ನು ರಕ್ಷಿಸಲು" ಸಾಧ ವಿಲ್ಲ +ದುದರಿಂದ ಅನಯ ಜಬಯಾವನ್ನು ಒಂದಕ್ಕೆ +ಸಲ್ಲಿಸುತ್ತಿ ದ್ದ ರಂತೆ. + +ಜಿಯಾ ಮೂರು ಮಟ ಗಳಲ್ಲಿ ಹೊರಿ- +ಸಲಡುತ್ತಿತ್ತು. ಮೊದಲನೆಯ ಮಟ್ಟವು ೧೨ +ಡರೌಹಾಂ ( ಅಂದರೆ ೩॥| ಕೊಡುಹ) ಗಳ +ಬ್ಟದ್ದು, ಅದನ್ನು ಅತಿ ಬಡವರ ಮೇಲೆ ಹೊರಿಸ +ಲಾಗುತ್ತಿತ್ತು. ಎರಡನೆಯ ಮಟ್ಟ ೬೨/೩ +ರೂಪಾಯಿಗಳಟ್ಬ ದ್ದು ; ಅದನ್ನು ಮ ಧ್ಯ ಮ ವರ್ಗ +ದವರು ತೆರಬೇಕಿತ್ತು ಧನಿಕರು ಕನಡರ(ಳು +ದುದು ೧೩೧/೩ ರೂಪಾಯಿಗಳಟ್ಬ ತ್ತು. ಹೆಂಗ +ಸರು, ೧೪ ವರ್ಷಗಳ ಕೆಳಗಿನ” ಮಕ್ಕಳು + +ಕೆ + +ಹಾಗೂ ಗುಲಾಮರು ಈ ತೆರಿಗೆಯಿಂದ ವಿನಾ +ಯತಿ ( 0೬೦170(100 ) ಪಡೆಯುತ್ತಿದ್ದರು, + + +್‌ ಕಸ್ತೂರಿ, ಫೆಬ್ರುವರಿ ೧೯೬೧ + + +ಕುರುಡರು, ಕುಂಟರು ಮತ್ತು ಹುಚ್ಚರು ಧನಿಕ +ರಾಗಿದ್ದಲ್ಲಿ ಅವರು ಕೂಡಾ ಈ ತೆರಿಗೆಯನ್ನು +ಕೊಡಬೇಕಾಗಿತ್ತು: ಸಂನ್ಯಾಸಿಗಳು ಭಿಶ್ಸುಕರಾಗಿ +ದಲ್ಲಿ ಈ ತೆರಿಗೆಯನ್ನು ಕೂಡಲು ಬಾಧ್ಯರಾಗಿರ +ಲಿಲ್ಲ ಅದಕೆ ಅವರು ಧನಾಢ್ಯ ತ್‌ ಸದಸ್ಯ +ರಾಗಿದ್ದ ೆ ಅವರು ಕೂಡಾ ಕೆನಿಡಬೇಕಿತ್ತು. + +ಸಿಂಪಿಗರು, ಬಡಗಿಗಳು, ಸಮಗಾರರು +ಮುಂತಾದವರು ಬಡವರಿಂದು ಗಣಿಸ ಲೃಡುತ್ತಿ +ದರು. ಅವರ ಆಯವು ವ್ಯಯವನ್ನು ಮೀರಿದ್ದಲ್ಲ +ಮಾತ್ರ ಅವರು ತೆರಿಗೆಯನ್ನು ಕೊಡಬೇಕೆಂಬ +ನಿಯಮವೇನೋ ಇತ್ತು; ಆದರೆ ಔರಂಗಜೇಬನು +ಈ ನಿಯಮವನ್ನು ಪಾಲಿಸುತ್ತಿರಲೇ ಇಲ್ಲ. ವಸ್ತ್ರ +ವ್ಯಾಪಾರಿಗಳು, ಜಮೀನುದಾರರು, ವ್ಯಾಪಾರಿ +ಗಳು ಹಾಗೂ ವೈದ್ಯರು ಧನಿಕ ವರ್ಗದಲ್ಲಿ +ಸೇರುತ್ತಿದ್ದರು. + +ಸಿಂಧದ ಮುಸ್ಲಿಂ ಅರಸರಲ್ಲಿ ಮೊದಲಿನವರು +ಬ್ರಾಹ್ಮಣರನ್ನು ಸಂನ್ಯಾಸಿಗಳೆಂದು ಗಣಿಸಿ ಅವ +ರಿಂದ ತೆರಿಗೆಯನ್ನು ಅಪೇಕ್ಷಿಸುತ್ತಿರಲಿಲ್ಲ. ಆದರೆ +ಫಿರೋಜ್‌ಶಾಹ ತಫಲಕ ಬ್ರಾಹ್ಮಣರಿಗೆ ದೊರ +ಕುತ್ತಿದ್ದ ಶ್ರ ರಿಯಾಯತಿಯನ್ನು ರದ್ದುಗೊಳಿಸಿ +ದನು. ಈ ಸಂದರ್ಭದಲ್ಲಿ ಮುಸ್ಲಿಂ ಇತಿಹಾಸ +ಇರರಿಂದ ನಮಗೆ ತಿಳಿದು ಬರುವ ಒಂದು +ಘಟನೆಯನ್ನು ಹೇಳಿದಲ್ಲಿ ಅಪ್ರಸ್ತುತವಾಗಲಾ +ರದು. ಆಗ, ಅಂದರೆ ಫಿಕೋಜ” ಶಾಹನ ಆಳಿ +ಕೆಯ ಕಾಲದಲ್ಲಿ ಭಕ್ತಿಪಂಥದ ಬ್ರಾಹ್ಮಣ +ನೊಬ್ಬನು ಹಿಂದೂ ಧರ್ಮವನ್ನು ಕುರಿತು ಬಲು +ರಸವತ್ತಾದ ಭಾಷಣಗಳನು ಮಾಡುತ್ತಿದ್ದ +ನಂತೆ. ಆತನ ಖ್ಯಾತಿಯು ಎಷ್ಟು ಮಟ್ಚಿಗೆ +ಪಸರಿಸಿತೆಂದರೆ. ಅವನ ಭಾಷಣ ಕೇಳಲು +ಹಿಂದೂಗಳು ಮಾತ್ರವಲ್ಲ, ಘೋಷಾ ತ್ಯಜಿಸಿ +ಮುಸ್ಲಿ 0 ಸ್ತ್ರೀಯರು ಕೂಡಾ ಬರುತ್ತಿದ್ದ ಕಳ +ಇದನ್ನು ಸಹಿಸಲಾಗದ ಫಿಕೋಜ್‌ ಶಾಹನು +ಆ ಬ್ರಾಹ್ಮಣನಿಗೆ “ ಇಸ್ಲಾಂ ಮತಾವಲಂಬನೆ +ಅಥವಾ ಮರಣ ಕ ಎರಡರಲ್ಲಿ ಒಂದನ್ನು + + +ಆರಿಸಲು ಹೇಳಿದನಂತೆ. ಆ ನಿಷಾ ಷ್ಠಾವಂತ +ಬಾ ್ರಹ್ಮಣನು ಮರಣವನ್ನೇ ಸಂತೋಷದಿಂದ +ಈನಸರನಾತ: ಫಿರೋಜ್‌ ಶಾಹನು ಆತನನ್ನು +ತನ್ನ ಅರಮನೆಯ ಪಾ ್ರಾಂಗಣದಲ್ಲೇ ಜಾ +0೫76) ಸ್ನ ಡಿಸಿದಕೆದೂ, ಜ್ಯಾಲೆ ಹಬ್ಬುತ್ತಿ +ರುವಾಗ ಒಂದು ಅಸ್ಪಷ್ಟ ಧ್ವನಿಯ ಹೊರತಾಗಿ +ಆತನೆ ಬಾಯಿಯಿಂದ ಮತ್ತಾವ ಶಬ್ದವೂ +ಹೊರಡಲಿಲ್ಲವೆಂದೂ ಮುಸ್ಲಿಂ ಇತಿಹಾಸಕಾರ +ನೊಬ್ಬನಿಂದ ನಮಗೆ ತಿಳಿದುಬರುತ್ತದೆ. ಆ +ಮಹಾತ್ಮನ ಹೆಸರನ್ನು ಬರೆದಿಡಲು ಕೂಡಾ +ಹಿಂದೂಗಳು ಮರೆತಿದ್ದಾರೆ ಎಂಬುದು ವಿಷಾ- +ದಾಸ್ಟ್ರದವಾಗಿದೆ. ಅದೇ, ಮನ:ಷ್ಕನು ಕ್ರ್ಶೆಸ +ಧರ್ಮಕ್ಕಾಗಿ ಬಲಿಯಾಗಿದ್ದಕೆ ಸಂತರಲ್ಲೊ- +ಬ್ಬನಾಗಿ ಪರಿಗಣಿಸಲ್ಪಡುತ್ತಿದ್ದನು ! + +“ ಕಾಫರ”ರನ್ನು ಪರಿವರ್ತಿಸುವ ಕಾರ್ಯ +ದಲ್ಲಿ ಬ್ರಾಹ್ಮಣರು ಮಹಾ ಕಂಟಕಗಳೆಂದು +ನಂಬಿದ್ದ ಫಿರೋಜ್‌ ಶಾಹನು ಅವರು ಜರು +ಯಾದ ಆತಿ ಹೆಚ್ಚಿನ ಮಟ್ಟವನ್ನು ಕೊಡ +ಬೇಕೆಂದು ವಿಧಿಸಿದನು. ಮೊದಲು ಬ್ರಾಹ್ಮಣರು +ವರ್ಷ ಒಂದಕ್ಕೆ ೪೦ ಟಂಕಾಗಳಷ್ಟು (೧ +ಟಂಕಾ ಅಂದಕಿ ೧ ರೂಪಾಯಿಗಿಂತ ಸ್ವಲ್ಪ +ಕಡಿಮೆ) ಕೊಡಬೇಕೆಂದಾಯಿತು. ಆದರೆ +ರಾಜ್ಯದ ಬ್ರಾಹ್ಮಣರು ಒಂದುಗೂಡಿ ಅರಮ +ನೆಯ ದ್ವಾರದ ಬಳಿ “ ಸತ್ಯಾಗ್ರಹ” ಹೂಡಿದ +ನಂತರ ಅವರು ಕೊಡಬೇಕಾದ ತೆರಿಗೆಯನ್ನು +೧೦ ಟಿಂಕಾ ಮತ್ತು ೫೦ ಚಿತ್ತಾಲಗಳಿಗೆ ಇಳಿಸ +(ಲಾಯಿತು. ೬೪ ಚಿತ್ತಾಲಗಳು ಎ೧ ಟಿಂಕಾ). + +ಹೀಗೆ ಹಿಂದೂ ದೇಶದಲ್ಲಿ ಫಿಕೋಜ” ಶಾಹ +ನಿಂದ ಹೊರಿಸಲ್ಪಟ್ಟಿ ಜರಿಯಾ ತೆರಿಗೆ��ು +ಅಕಬರನ ಚ ವಕಿಗೂ ಆತಂಕವಿಲ್ಲದೆ +ಹೊರಿಸಲ್ಪ ಟ್ವತು, ಹಿಂದೂಗಳ ಪ್ರೀತಿಯನ್ನು +ಸಂಪಾದಿಸಿ ಹಿಂದುಸ್ಥಾನದಲ್ಲಿ ಮೊಗಲರ +ಸಾಮ್ರಾಜ್ಯವನ್ನು ಬಲಪಡಿಸಬೇಕೆಂಬ ಇಚ್ಛೆ +ಯಿಂದ ದೂರದರ್ಶಿಯಾಗಿದ್ದ ಅಕಬರನು + + +೧೫೬೩ ರಲ್ಲಿ ಹಿಂದೂಗಳ ಮೇಲೆ ಹೊರಿಸಲ್ಪಡು +ತ್ತಿದ್ದ ಯಾತ್ರಾ ತೆರಿಗೆಯನ್ನು ರದ್ದುಗೊಳಿಸಿ +ದನು. ೧೫೬೪ ರಲ್ಲಿ ಮೊಗಲರ ಖಜಾನೆಗೆ ಅನು +ಪಮ ಲಾಭದಾಯ ಕವಾಗಿದ್ದ ಜಿದಿಯಾವನ್ನೇ +ತೆಗೆದು ಹಾಕಿ ಹಿಂದೂಗಳ ಹೃದಯದಲ್ಲಿ +ಶಾಶ್ವತವಾದ ಸ್ಥಾನವನ್ನು ಪಡೆದನು. ಅಕಬ +ರನು ತನ್ನ್ನೀ ಉದಾರತೆಯಿಂದ “ ಮೊಗಲರು +ಪರಕೀಯರು” ಎಂಬ ತನ್ನ ಪ್ರಜೆಗಳ ವನದ +ಭಾವನೆಯನ್ನು ತೊಡೆದುಹಾಕಿದನು. +ಅಕಬರನ ನಂತರ ಔರಂಗಜೇಬನ ವರಿಗಿನ +. ಅರಸರು ಅಕಬರನಂಥ ದೂರದರ್ಶಿಗಳೂ +ಆಗಿರಲಿಲ್ಲ, ಔರಂಗಜೇಬನಷ್ಟು ಧರ್ಮಾಂಧರೂ +ಆಗಿರಲಿಲ್ಲ. ಒಮ್ಮೊಮ್ಮೆ ಅವರು ಹಿಂದೂ ದೇವ +ಸ್ಥಾನಗಳನ್ನು ಕೆಡವಿಯೊ ಜನರನ್ನು ಮತಾಂತರ +ಗೊಳಿಸಲು ಪ್ರಯತ್ನಿಸಿಯೊ ತಮ್ಮ ಧಾರ್ಮಿಕತೆ +ಯನ್ನು ಪ್ರದರ್ಶಿಸುವುದಿತ್ತು; ( ಜಹಾಂಗೀರನು +ಕಾಶಿಯಲ್ಲಿದ್ದ ರಾಜಾ ಮಾನಸಿಂಗನ ದೇವ +ಸ್ಥಾನವನ್ನು ಹಾಳುಗೆಡವಿದ್ದನು.) ಆದರೂ +ಅವರು ಜಿಬಿಯಾವನ್ನು ಹೊರಿಸಲಿಲ್ಲ. ಆದರೆ +ಔರಂಗಜೇಬನು. “ ಮತಾಂಧತೆ” ಯನ್ನು +“ ಧಾರ್ಮಿಕತೆ” ಯೆಂದು ತಪ್ಪಾಗಿ ತಿಳಿದು +ಕೋಡು, ತಾನು ಪಟ್ಟಕ್ಕೆ ಬಂದ ೩೦ ವರ್ಷ +ಗಳ ನಂತರ ಜಿಯಬಿಯಾವನ್ನು ಹಿಂದೂಗಳ +ಮೇಲೆ ಪುನಃ ಹೊರಿಸಿದನು. ವ್ರ ಕಾರ್ಯವು +ಮೊಗಲ ಸಾಮ್ರಾಜ್ಯ ದ ಅವನತಿಯ ಮುಖ್ಯ +ಕಾರಣಗಳಲ್ಲಿ ಒದಾಗಿತ್ತೆಂದು ಧಾರಾಳವಾಗಿ +.. ಹೇಳಬಹುದು. +ಪಾ ರಂಭದಲ್ಲಿ ಜಿಯುಯಾವನ್ನು ಹೊರಿಸ.ವ +ಶೆ ಉದೈೇತವ ಏನಿದ್ದರೂ ತ್‌ ಮುಸ್ಲಿಂ +ರಸರು ಅದನ್ನು ಮತಾಂತರದ “ ಬ್ರಹ್ಮಾಸ್ತ ತ +ವಾಗಿ ಉಪಯೋಗಿಸುತ್ತಿ ದ್ರ ಒರೆಂಬುದನ್ನು ನಾವು +ಮರೆಯಲಾಗದು. ಜಬ ಚನ ಈ +ತೆರಿಗೆಯನ್ನು ಹೊರಿಸುವುದು ಮಾತ ತ್ರವಲ್ಲದೆ +ಮತಾಂತರಕ್ಕಾಗಿ ಇನ್ನೂ ಅನೇಕ ಸಾಧನಗ + + + + + +ಡೆ ಜ.6 ಆಗ ತರೆ 3% + + + + + +“ಜ್‌ + + + + + +ಜಿದಿಯಾತೆರಿಗೆ ೯೫ + + +ಳನ್ನು ಬಳಸುತ್ತಿದ್ದನು. ಉದಾಹರಣೆಗಾಗಿ, +ಮತಾಂತರಗೊಂಡವರಿಗೆ ಅರಸನಿಂದ ಒಂದು +ತಿಂಗಳ ಖರ್ಚಿಗೆ ಬೇಕಾಗುವಷ್ಟು ಹಣವು +ಧರ್ಮಾರ್ಥವಾಗಿ ದೊರಕುತ್ತಿತ್ತು. ಸರಕಾರಿ +ಉದ್ಯೋಗಗಳು, ಸೈನೃದಲ್ಲಿ ಕೆಲಸಗಳು ಅವ +ರಿಗೆ ಕಷ್ಟವಿಲ್ಲದೆ ದೊರಕುತ್ತಿದ್ದವು. + +ಹೀಗೆ ತ್ರಿಕರಣಪೂರ್ವಕವಾಗಿ ಔರಂಗಜೇ- +ಬನು ಮತಾಂತರದ ಕಾರ್ಯದಲ್ಲಿ ತೊಡಗುವು +ದಕ್ಕೆ ಧರ್ಮಾಂಧತೆ ಮಾತ್ರವಲ್ಪದೆ ರಾಜಕೀಯ +ಕಾರಣಗಳೂ ಇಲ್ಲದಿರಲಿಲ್ಲ. ಆತನು ಸಿಂಹಾಸನ +ವನ್ನ (ರುವ ಕಾಲದಲ್ಲಿ ಕೆ ತೆ ಸ್ಮಧರ್ಮವು ಬಲಶಾಲಿ +ಯಾಗುತ್ತಾ ಬಂದಿದ್ದು ಇಸ್ಲಾಮನ್ನು : ಸೋಲಿ +ಸುವ ಪ್ರಯತ್ನ ದಲ್ಲಿ ತೊಡಗಿತ್ತು. ಇಸ್ಲಾಂ +ಧರ್ಮದ ಮುನ್ನ ಗ ನ್ನು ಟರ್ಕಿಯಲ್ಲಿಕ್ಕೈ ಸ್ಪರು +ತಡೆಹಿಡಿದಿದ್ದ ರ ರಶ್ಯಾ ದ ರಸಾರರು ಮು ೦ +ಟಾರ್ಟರರನ್ನು ಒಂದೂಡುವುದರಲ್ಲಿ ಸಫಲರಾ +ಗಿದ್ದ ರು. ಇಸ್ಲಾಂ ಧರ್ಮವು ಆಗ್ನೆ ಫ್ಯೂ ಟಿಬೆಟ್‌ +ಹಾಗೂ ನೈಯತ್ಕ ಚೀನಾದಲ್ಲಿ ಮಾತ್ರ ಪ್ರಬಲ +ವಾಗಿತ್ತು. ಸ್ಥಿ ತಿ ಹೀಗಿರುವಾಗ, ತನ್ನ “ಪ್ರಯತ್ನ +ದಿಂದ ಒಂದುಸ್ಥಾ ನ ಮುಸಲ್ಮಾನ ರಾಜ್ಯವಾದಲ್ಲಿ +ಮೃ ತಪ್ರಾ ಯವಾಗಿದ್ದ ಇಸ್ಲಾ ಮಿನಲ್ಲಿ ಜೀವಕಳೆ +ಸಾ; ಎಂದು ಔರಂಗಜೇಬನು ಎಣಿಸು +ತ್ತಿದ್ದನು. ತನ್ನೀ ಕನಸು ನನಸಾದಲ್ಲಿ ಅಲ್ಲಾ ೦- +ಗ ಇಗ ಮೊರೊಕ್ಕೊ (ದಿಂದ ಶಾಂತ +ಸಾಗರದ ಚೀನಾದ ವರಿಗೆ ಇಸ್ಲಾ ಂ ಸಾಮ್ರಾ ಜ್ಯ +ವಿಸ್ತರಿಸಬಹುದು ಎಂಬುದು ಆತನ ಅಭಿಪ್ರಾ ಭ್‌ +ವಾಗಿತ್ತು. + +ಈ ಅಭಿಪಾ ್ರಾಯದಿಂದಲ್ಲ ಆತನು ತಾನು +ಪಟ್ಟವನ್ನೇರಿದ ೨ ದಶಮಾನಗಳ ನಂತರ- ತನ +ಸ್ದಾ ಡು ಭದ್ರ ವಾಗಿದೆಯೆಂದು ತಿಳಿದ ನಂತರ. +ಜಿಬುಯಾವನ್ನು ಪುನರುಜ (ವಿಸಿದನು. ಇದರಿಂದ +ದಿಲ್ಲಿಯ ! ನಿವಾಸಿಗಳು ಕೊಚ್ಚಿ ಗೆದ್ದ ರು. +ಅವರು ಒಗ್ಗಟ್ಟಾಗಿ ಔರಂಗಜೇಬನು ಅರವನೆ +ಯಿಂದ ಮಸೀದೆಗೆ ಹೋಗುತ್ತಿರುವಾಗ ದಾರಿ + + +೯೬ | ಕಸ್ತೂರಿ, + + +ಯಲ್ಲಿ ಕಿಕ್ಕಿ ರಿದು ನೆಕೆದು ಜಿರಿಯಾದ ವಿರುದ್ಧ +ಘೋಷಣೆಗಳನ್ನು ಮಾಡಿದರು. ಕುಪಿತನಾದ +ಔರಂಗಜೇಬನು ತನ್ನ ದಾರಿಗೆ ಅಡ್ಡಲಾಗಿ ಬಂದ +ವರನ್ನು ಆನೆಯಿಂದ ತುಳಿಸಬೇಕೆಂದು ತನ್ನ +ಮಾಹುತನಿಗೆ ಆಜಾ ತವಿಸಿದನಂತೆ | +ಔರಂಗಜೇಬನು 'ತನ್ನ ರಾಜ್ಯ ದಲ್ಲಿ ಅತಿ ಬಡವ +ರನ್ನು ಕೂಡಾ ಈ ತೆರಿಗೆಯಿಂದ ಮುಕ್ತ ಗೊಳಿಸ +ಲಿಲ್ಲ. ಮಾತ್ರವಲ್ಲದೆ ಭು; ಕ +ತೆರಿಗೆಯನ್ನು ಒಂದೇ ಗಂಜಿನಲ್ಲಿ ಸ ಸ್ವ ತಃ ಹೋಗಿ +ಒಪ್ಪಿ ಬೇಕೆಂದೂ ಆಜ್ಞಾ ಏಿಸಿದನು ತನ್ನ ರಾಜ್ಯ +ಲ್ಲಿ. ಮಾತ್ರವಲ್ಲ, ಗೆದ್ದು “ಕೊಂಡಪ ಪ ಪ್ರದೇಶಗಳಲ್ಲಿ +ಕೂಡಾ ಆತನ “ತಡ ಮಾಡದೆ ಆತನು +ಜಿಬುಯಾವನ್ನು ಜಾರಿಗೆ ತರುತ್ತಿದ್ದನು. +ನಷಜನಗೆ' ತ ತೆರಿಗೆಯನ್ನು ತೆರಲು ಬಲು +ಕಷ್ಟವಾಗುತ್ತಿತ್ತು ಎಂಬುದನ್ನು ಇಲ್ಲಿ ಬೇಕೆ +ಹೇಳಬೇಕಾಗಿಲ್ಲ. ಪ್ರಸಿದ್ಧ ಇತಿಹಾಸಜ್ಞ ರಾದ +ಪಾತ ಸರಕಾರರು “ತಮ್ಮ ಪುಸ್ತ "ತದಲ್ಲಿ +" ಫೆಲಸಗಾರರು ಒಪ್ಪಿ ಸುತ್ತಿದ್ದ ಜಿಹುಯಾದ +ಮೊತ್ತವು ಆಗಿನ ಜಾ ಧಾರಣೆಯ ಪ ಪ್ರಕಾರ +ಒಬ್ಬ ಮನುಷ್ಯ ನಿಗೆ ಒಂದು ವರ್ಷಕ್ಕೆ ಸ +ವಷ್ಟು "ಆಟಾ' (ಗೋದಿಓಟ್ಟು) ವನ್ನು ಸ್ಸ್‌ +ಕೊಳ್ಳೆಲು ಸಾಲುವಜ್ಬತ್ತು” ಎಂದಿದ್ದಾರೆ. ಆಗಿನ +ಕಾಲದಲ್ಲಿ ಸಾಮಾನ್ಯ ಕೊಲಿಕಾರನಿಗೆ ದಿನ- +ವೊಂದಕ್ಕೆ ೨ ದಾಮಗಳು ಮಾತ್ರ ದೊರಕುತ್ತಿ +ದ್ವವು-- ಅಂದರೆ ತಿಂಗಳಲ್ಲಿ 30 ದಿನಗಳಿಡೀ +ಬೆವರಿಳಿಸಿ ಕೆಲಸ ಮಾಡಿದಲ್ಲಿ ಆತನಿಗೆ ದೊರಕು +ತಿದ್ದವು ಕೇವಲ ೧॥ ರೂಪಾಯಿಗಳು ! +ಸ ಈ ಕಾರಣದಿಂದಲೇ ಪಂಜಾಬ, ಬಿಹಾರ +ಮತ್ತು ಬಂಗಾಲಗಳಲ್ಲಿ ಅನೇಕ: ಬಡ ಜನರು +ಇಸ್ಲಾ ಮನ್ನು ಸ್ವೀಕರಿಸಿದರು. ಬಿಹಾರ +ದಲ್ಲಿ "ಮತಾಂತರ ನಷ್ಟು. ಹೆಚ್ಚಿನವರು +ನೇಕಾರರಾಗಿದ್ದೆ ರು, ಫ್ರಾನ್ಸಿಸ್‌ ಬುಚಾನನರ +ಲೆಕ್ಕ ದಪ ಕ್ರಕಾರೆ ಹ ಕಾಲದ ಬಿಹಾರಿ +ನೇಕಾರನೊಬ್ಬನ ಸರಾಸರಿ ವಾರ್ಷಿಕ ಉತ್ಪ + + +'ಮಾಡಲು + + +ಫೆಬ್ರುವರಿ ೧೯೬೧ + + +ತ್ತಿಯು ಕೇವಲ ೨೮/ ರೂಪಾಯಿಗಳಷ್ಟ ತ್ತು +ತವರ ಶ್ರ ಅಲ್ಪ ಆದಾಯದ ಬಹ ಂಶವನ್ನು +ಅವರು ತಾ ಜಿಬಯಾ ಕಬಳಿಸಿ ಜಜ +ತ್ತ���ತ್ತು. ಮಾತ್ರವಲ್ಲದೆ ಹಿಂದೂ ಸಮಾಜದಲ್ಲಿ +ಈ ನೇಕಾರರು ಅಸ್ಪಶ್ಯ ಕೆಂದು ಗಣಿಸ ಲ್ಪ ಡುತ್ತಿ +ದ್ವರು. ಹೀಗಿರುವಾಗ ಅಸ್ಪೃಶ್ಶರಾಗಿ, ಅತ್ಯ ಂತ +ಬಡವರಾಗಿ ಹಿಂದೂ ಭಜ ಬಲ +ದಕ್ಕಿ ತ ಇಸ್ಲಾಮಿಗೆ ಸೇರಿ, ಎಲ್ಲರಂತೆ ತಾವಾಗಿ +ತೆರಿಗೆಯಿಂದ ಮುಕ್ತರಾಗಿ, ಒಂದು ತಿಂಗಳ +ಅಶನವನ್ನು ಧರ್ಮಾರ್ಥವಾಗಿ ಪಡೆಯುವುದೇ +ಲೇಸೆಂದು ಇವರು ತಿಳಿದಲ್ಲಿ ತಪ್ಪೇನಿದೆ? ಇದೇ +ರೀತಿ ಪಂಜಾಬಿನಲ್ಲಿ ಚಮ್ಮಾರರು ಅಧಿಕ ಸಂಖ್ಯೆ +ಯಲ್ಲಿ ಇಸ್ಲಾಮನ್ನಬ್ಪಿದರು. [ ೧೯೪೭ ರಲ್ಲಿ +ಭಾರತದ ವಿಭಜನೆಯಾದಾಗ, ಪಾಕಿಸ್ತಾನಿ +ಪಂಜಾಬಿನ ಚಮ್ಮಾರರು ಪಾಕಿಸ್ತಾನದಲ್ಲೇ +ಉಳಿದರು; ಆದರೆ ಭಾರತಕ್ಕೆ ಸೇರಿದ ಪಂಜಾ +ಬಿನ ಚಮ್ಮಾರರು ಪಾಕಿಸ್ತಾನಕ್ಕೆ ತೆರಳಿದರು- +ಹೀಗಾಗಿ ವಿಭಜನೆಯ ನಂತರ ಪಂಜಾಬಿನಲ್ಲಿ +ಚಮ್ಮಾರರ ಅಭಾವವು ಬಹಳವಾಗಿ ತೋರಿ +ಬರಲು, ಸರಕಾರವು ಚಮ್ಮಾರರನ್ನು ತರಬೇತು +ಶಾಲೆಗಳನ್ನು (1700800881 +$00019) ತೆಕೆಯಬೇ ಕಾಯಿತು!] + +ಆದಕೆ ಭಾರತವನ್ನು ಮುಸಲ್ಮಾನ್‌ ರಾಜ್ಯ +ವನ್ನಾಗಿ ಪರಿವರ್ತಿಸುವ ಔರಂಗಜೇಬನ ಕನಸು +ಕನಸಾಗಿಯೇ ಉಳಿಯಿತು. ಪಂಜಾಬ ಮತ್ತು +ಬಂಗಾಲಗಳಲ್ಲಿ ಮಾತ್ರ ಆತನ` ಮತಾಂತರದ +ಧೋರಣೆ ಸಳಿವಾಯಹಿ ಆದಕೆ ಉಳಿದ +ಪ್ರಾಂತ್ಯ ಗಳ ಜನರು ಅಧಿಕ ಸಂಖ್ಯೆಯಲ್ಲಿ +ಮುಸಲ್ಮಾನರಾಗಲಿಲ್ಲ. ಭಕ್ತಿಪಂಥದ ಸ +ಗಳು, ಮುಖ್ಯವಾಗಿ ಸಂತ `ತುಲಸೀದಾಸರು, +ಔರಂಗಜೇಬನ ಮಹತ್ವಾಕಾಂಕ್ಷೆಯ ಪಥದಲ್ಲಿ +ದೊಡ್ಡ ಕಂಟಕಗಳಾಗಿದ್ದರು. + +ಮೊಗಲರ ನಂತರ ಭಾರತವರ್ಷವು ಮರಾಟರ +ಹಾಗೂ ಸೀಖರೆ ಪ್ರಭಾವಕ್ಕೊಳಗಾಯಿತು. 3 + + +ಕಳವ ಸಾ 9 40. ಇ ಬಾಳಾ + + + + + + + + + + + + + + +ದಿನದ ಪ್ರತಿಯೊಂದು ತಾಸು +ಅಪ್ಪಟ ಕಾಂತಿಯುತವಾದದ್ದು + + +ಇದರ ಗುಟ್ಟು ಆರೋಗ್ಯಕರವೂ +ಉತ್ಸಹದಾಯಕವೂ ಆದ ಮೈಸೂರ +ಸ್ಯಾಂಡಲ್ಲಿನಿಂದ ತೊಳೆಯುವಾಗ ಇರು +ತ್ತದೆ. ಮೈಸೂರ ಸಾ.೦ಡಲ್‌* ಸಾಬೂ +ನಿನ ಸಾರವಂತ ಮೃದುವಾದಪರಿಮಳ +ಯುಕ್ತ ನೊರೆಯು ಅದರ ಅಸಮಾನ +ವಾದ, ಸಂಪೂರ್ಲವಾಗಿ ಶುದ್ಧ ಮಾಡುವ +ಗುಣದಲ್ಲಿರುತ್ತದೆ. ಮತ್ತು ಅದುನೇ, +ಇಡೀ ದಿವಸ ನಿಮ್ಮನ್ನು ಸದಾಕಾಲ +ಗಂಧದ ಪರಿಮಳದಿಂದ ಶುದ ವಾಗಿ +ಡುತ್ತದೆ. [ + + + + + + + + + + + +ಗವರ್ನಮೆಂಟಿ ಸೋಪ ಫಾ +ಬೆಂಗಳೂರು + + + + + + + + + + + +£ 5.13 + + +ಮರಾಠಿ ಕಥೆ + + +)ಶ್ತಾ + + +ರಣಜಿತ ದೇಸಾಯಿ + + +4 ಕಿರ್ಲೋಸ್ಕರ * ದಿಂದ, + + +ಛೊ. ಟಿ. ಆಂಡ್‌ ಬ್ರದರ್ಸ್‌ ಕಂಪನಿಯಲ್ಲಿ +ನಾನು ನೌಕರ. ವರ್ಷಕ್ಕೆ ಒಂದೆರಡು ಸಲವಾ- +ದರೂ ನಾನು: ಮುಂಬಯಿಯಿಂದೆ ಕಂಪೆನಿಯ +ಕಲಕತ್ತಾ ಶಾಖೆಗೆ ಹೋಗಿಬರುತ್ತೇನೆ. ಕಲಕ- +ತ್ತೆಗೆ ಹೋದಾಗ ನಮಗೆ ತೊಂದರೆಯಾಗಬಾರ +ದೆಂದು ಸಿಯಾಜಾಜಾರದ ಹತ್ತಿರ ಒಂದು ಚಾಳಿ +ನಲ್ಲಿ ಒಂದು ಬ್ಲಾಕನ್ನು ನಮ್ಮ ಕಂಪೆನಿ ಕಾಯಂ +ಬಾಡಿಗೆಗೆ ಹಿಡಿದಿದೆ. ನಮ್ಮ ಚಾಳಿನ ಎದುರಿಗೆ +ಅದೇ ಮಾಲಿಕನಿಗೆ ಸೇರಿದ ಇನ್ನೊಂದು ಮೂರಂ +ತಸ್ಮಿನ ಚಾಳು ಇದೆ. ನಡುವೆ ಒಂದು ದೊಡ್ಡ +ಅಂಗಳ, ಅಲ್ಲಿಯೇ ನಳ. + +ನಾನು ಅಲ್ಲಿ ಹೋದಾಗ ನಾಲ್ಕಾರು ದಿನಗಳ +ಮಟ್ಟಿಗೆ ಇರುವುದರಿಂದಲೂ ನನ್ನ ಕೇಲಸ ಮುಗಿ +ಸಿಕೊಂಡು ರಾತ್ರಿ ವಾಸಸ್ಥಾನವಾದ ಈ ಚಾಳಿಗೆ +ತಿರುಗಿಬರುವುದರಿಂದಲೂ ಅಲ್ಲಿ ನನ್ನ ಪರಿಚಯ +ದವರಾರೂ ಇಲ್ಲ. ಕಸಗೂಡಿಸಲಿಕ್ಕೆ ಬರುತ್ತಿದ್ದ +ರಾಮಶರಣನೊಬ್ಬನೆೇ( ಪಠಿಚಯದವನು. ಅವನೇ +ನನ್ನ ಯೋಗಕ್ಷೇಮ ವಿಚಾರಿಸುತ್ತಿದ್ದ. ಗ್ಯಾಲರಿ + + + + + + + + +ರಿಕ್ತಾ + + +ಯಲ್ಲಿ ಆರಾಮ ಖುರ್ಚಿ ಇಟ್ಟುಕೊಂಡು ನಾನು +ಸಾಯಂಕಾಲ ಒರಗುತ್ತಿದ್ದೆ. ಆಗ ರಾಮಶರಣ +ನೊಂದಿಗೆ ಹರಟಿ ನಡೆಯುತ್ತಿತ್ತು. + +ನಮ್ಮ ಎದುರಿನ ಚಾಳಿನ ಮೇಲಿನ ಅಂತಸ್ಮಿನ +ಗ್ಯಾಲರಿಯಲ್ಲಿ ಗುಲಾಬಿ ಗಿಡಗಳಿದ್ದವು. ಅವಕ್ಕೆ +ನೀರು ಹಾಕುವವರನ್ನು ನಾನಿನ್ನೂ ನೋಡಿರ +ಲಿಲ್ಲ. ಆ ಬ್ಲಾಕಿನಿಂದ ಯಾರೊ ಸಿತಾರು ಬಾರಿ +ಸುವುದು ಕೇಳಬರುತ್ತಿತ್ತು. ಕೆಳಗಿನ ಅಂತಸ್ತಿನ +ಬಾಗಿಲು ಯಾವಾಗಲೂ ಮುಚ್ಚಿದ್ದು ಸಂಜೆ +ಜನರ ಓಡಾಟ ಕಡಿಮೆಯಾದ ಮೇಲೆ ಒಬ್ಬ +ಮಹಿಳೆ. ಆ ಬಾಗಿಲನು ತೆಕೆಯುತ್ತಿದ್ದಳು +ಮತ್ತು ನಳದ ವರೆಗೆ ಬಂದು ನೀರು ಒಯ್ಯುತ್ತಿ +ದಳು. ಅವಳು ರೂಪವತಿ, ಹೂವಿನ ಗಿಡಗಳೂ +ತಂತಿಯ ನಾದವೂ ರೂಪವತಿಯ ಅಸ್ಟು ಟ ದರೃ +ನವೂ ನನ್ನಲ್ಲಿ ಒಂದು ಬಗೆಯ ಕುತೂಹ ಹುಟ್ಟಿ +ಸಿದ್ಧವು. + +ಎರಡು ವರ್ಷದ ಹಿಂದಿನ ಮಾತು. ಶನಿವಾ +ರದ ಕೆಲಸ ಮುಗಿಸಿ ಸೋಮವಾರದ ವರೆಗೆ ನನ್ನ +ನಿವಾಸವಾದ ಬ್ಲಾಕಿನಲ್ಲೇ ಇರುವವನಿದ್ದೆ. +ದಿನದ ಕೆಲಸಗಳನ್ನೆ ಲ್ಸ ಮುಗಿಸಿ ನಾನ: ಬ್ಲಾ ಗೆ +ಮರಳಿದೆ. ನಳದ ಹತ್ತಿ ರಆರೂಪವತಿ ಇದ್ದ ಳು +ಇತರ ಹೆಂಗಸರು ತಮ್ಮ ಕೊಡಗಳನ್ನು ತುಂಜಿ +ಕೊಳ್ಳುವ ವಕಿಗೆ ಆಕೆ ತೆಡದಿದ್ದಳು. | ಅವ +ಳನ್ನು ಹೆಚ್ಚು ಸಮೀಪದಲ್ಲಿ ನೋಡಲು ಸಾಧ್ಯ +ವಾಯಿತು. ನಾನು ಸ್ಮಂಭಿತನಾದೆ. ಆ ರೂಪ- +ರಾಶಿಯನ್ನೆ ನೆನೆಯುತ್ತ ನನ್ನ ಬ್ಲಾಕಿಗೆ ಹೋದೆ. +ಅಷ್ಟರಲ್ಲಿ ರಾಮಶರಣ ಬಂದಿದ್ದ. + +ಈವರೆಗೆಂದೂ ಈ ವಿಷಯದಲ್ಲಿ ನಾನು ರಾಮ +ಶರಣನನ್ನು ಕೇಳಿರಲಿಲ್ಲವಾದರೂ ಈ ಸಲಕೇಳ +ದಿರಲಿತ್ಕ್ಯಾಗಲಿಲ್ಲ. + +" ರಾಮಶರಣ | ? + +“ಜೀ!” + +“ ಆಕೆ ಯಾರು?” + +"ಯಾವಳು? ” + + +೯ + + +ನಾನು ತೋರಿಸಿದೆ. + +" ಅವರು ಈ ಚಾಳಿನ ಡೂ ಕ + +" ಒಡತಿ?” + +" ಹುಂ,” + +" ಆದಕೆ. ಆ ಬಾಗಿಲು ಯಾವಾಗಲೂ +ಮುಚ್ಚಿ ರುವುದೇಕೆ ಕ್ಷೆ + +" ಮುಚ್ಚಿರುವುದು 1” + +“ಅವಳ ಹಣೆಯಲ್ಲಿ ಕುಂಕುಮವೂ ಇದೆ |” + +"ಹಾದು, ಬಾಬೂಜೀ.” + +“ಆದರೆ ಅವಳ ಬ್ಲಾಕಿನಲ್ಲಿ ಯಾರೂ ಇದ್ದಂತೆ +ಕಾಣುವುದಿಲ್ಲ!” + +"ಹಾದು, ಬಾಬೂಜೀ.” + +“ಏನೋ ! ಎಲ್ಲಕ್ಕೂ ಹೌದು ಬಾಬೂಜೀ. +ಹಾಗಾದರೆ ಅವಳ ಗಂಡ ಲಲ್ಲಿ ಇರುತ್ತಾರೆ?” + +“ ಮೇಲಿನ ಅಂತಸ್ತಿನಲ್ಲಿ.” + +ಅತ್ತ ದೃಷ್ಟಿ ಹೊರಳಿಸಿದೆ. ಅಲ್ಲಿ ಹದಿನಾರು +ವರ್ಷದ ಕಪ್ಪೆ ವರ್ಣದ ತರುಣಿಯೊಬ್ಬಳು ಗಿಡ +ಗಳಿಗೆ ನೀರೆರೆಯುತ್ತಿದ್ದುದು ಕಾಣಿಸಿತು. + +" ಅವಳಾರು? ” + +“ನನಗೆ ಗೊತ್ತಿಲ್ಲ!” + +"ಒಡತಿ ಕೆಳಗೇಕೆ ಇರುತ್ತಾಳೆ?” + +ಇಷ್ಟಕ್ಕೆ ನಾನು ಮುಗಿಸಲಾಕೆನೆನಿಸಿತೇನೊ +ರಾಮಶರಣನಿಗೆ, + +ಆತ “ ಒಳಗೆ ಬನ್ನಿ ಸ್ವಾಮಿ, ಹೇಳುತ್ತೇನೆ ಔ +ಎಂದ. ಒಳಗೆ ಹೋದ ಮೇಲೆ ರಾಮಶರಣ +ಪ್ರಾರಂಭಿಸಿದ, + +“ಇಲ್ಲಿ ನಾನು ಚಾಕರಿ ಮಾಡಲಿಕ್ಕೆ ಪ್ರಾರಂ- +ಭಿಸಿ ಈಗ ಎಂಟು ವರ್ಷಗಳಾದುವು. ನಾನು +ಬಂದಾಗ ��ಡೆಯ- ಒಡತಿ ಇಬ್ಬರೂ ಮೇಲಿನ +ಬ್ಲಾ ಕಿನಲ್ಲೇ ಇರುತ್ತಿದ್ದರು. ನಾವೆಲ್ಲ ಒಡೆಯ +ರಿಗೆ ಬಡೇದಾದಾ' ಎನ್ನು ತ್ತೆ. ಅವರ ಹೆಸರು +ಪರೇಶ ಬಾಬು. ಮಾಯಿಜಿ ( ಯಜಮಾನಿ) +ಹೆಸರು ಲಕ್ಷ್ಮಿ” + +“ನಿನ್ನ ಒಡೆಯರ ವಯಸ್ಸೆಷ್ಟು? + + +೧೦೦ + + +" ಸುಮಾರು ನಲುವತ ರಷ್ಟ ರಬೇಕು. ಬಹಳ +ಒಳ್ಳೆಯವರು. ಅವರು ಸ್ವಂತದ ಸಲುವಾಗಿ +ಏನನ್ನೂ ಮಾಡಿಕೊಂಡಿಲ್ಲ. ಡೆ ಹೂವಿನ ಗಿಡ +ಗಳು. ಮತ್ತು ಬಾರಿಸುವ ಸಿತಾರು ಬಿಟ್ಟಕಿ +ಬೇರಾವುದೂ ಅವರ ಮನಸ್ಸನ್ನು ಅಷ್ಟು ಸೆಳೆದು +ಕೊಂಡಂತೆ ಕಾಣುವುದಿಲ್ಲ. ಮೊದಮೊದಲು +ಅವರೂ ಸಾಕಷ್ಟು ತಿರುಗಾಡುತ್ತಿದ್ದರು. ಜನ +ಕೊಂದಿಗೆ ಮಾತಾಡುತ್ತಿದ್ದರು. ಆದಕೆ ಇತ್ತ +ಚೆಗೆ ಮೌನವಾಗಿದ್ದಾರೆ. ಹೊರಗೆ ಎಲ್ಲಿಯೂ +ಹೋಗುವುದಿಲ್ಲ. : ಆಗಾಗ ಕೋರ್ಟಿಗಷ್ಟು +ಹೋಗುತ್ತಾರೆ ” + +"ರಕೋರ್ಟಿಗೆ?” + +" ಮಾಯೀಜಿ( ಅವರ ಮೇಲೆ ಫಿರ್ಯಾದು +ಮಾಡಿದ್ದಾರೆ. ” + +"ಯಾಕೆ? ” + +“ ಅವೆಲ್ಲ ನಮ್ಮಂಥವರ ಹತ್ತಿರ ಯಾರು +ಹೇಳುತ್ತಾರೆ ಬಾಬೂಜೀ? ಆದರೆ ಆಗಾಗ ಕೆಲಸ +ದಲ್ಲಿದ್ಮಾಗ ಕಿವಿಗೆ ಬಿದ್ದದ್ದು ಕಣ್ಣಿಗೆ ಕಂಡದ್ದು +ಎಷ್ಟೋ ಅಷ್ಟು. ಬಡೇ ದಾದಾ ಒಮ್ಮೆ ಪರ +ಊರಿಗೆ ಹೋದರು. ಎಂಟು ಹತ್ತು ದಿವಸ +ಬಿಟ್ಟು ಮರಳಿ ಬಂದರು. ಬರುವಾಗ ಅವ- +ಕೊಂದಿಗೆ ರಾಧಾರಾಣಿ ಇದ್ದಳು.” + +" ರಾಧಾರಾಣಿ ಯಾರು?” + +"ಅವಳೇ, ಗುಲಾಬೀ ಗಿಡಗಳಿಗೆ ನೀರೆರೆಯುವ +ಹುಡುಗಿ. ರಾಧಾರಾಣಿ ಬಂದ ಮೇಲೆ ಬಡೇ +ದಾದಾ ಹೆಚ್ಚಾಗಿ ಮಾತಾಡುವುದನ್ನು +ನಾನಂತೂ ಕಂಡಿಲ್ಲ. ಮಾಯೀಜಿಯೇ ಜೊ(ರು +ಜೋರಾಗಿ ಮಾತಾಡುತ್ತಿದ್ದರು. ಆದರೂ ಬಡೇ +ದಾದಾ ಒಂದು ತುಟಿ ಎರಡು ಮಾಡುತ್ತಿರಲಿಲ್ಲ, +ಒಮ್ಮೆ ಏನೊ ಕಾರಣದಿಂದ ಹೀಗೇ ಅವರ +ನಡುವೆ ಜಗಳವಾಯಿತು. ಆಗ ಬಡೇ((ದಾದಾ +"ಲಕ್ಷಿ, ರಾಧಾರಾಜಿಯ ಮಾತೆತ್ತ ಬೇಡ. +ನೀನು ಅವಳಿಗೆ ಏನೂ ಅನ್ನ ಕೂಡದು. ಆ +ಒಂದು ವಿಷಯ ಬಿಟ್ಟು ಬೇರೆ ಏನು ಬೇಕಾದರೂ + + +ಕಸ್ತೂರಿ, ಫೆಬ್ರುವರಿ ೧೯೬೧ + + +ಕೇಳು. ನಾನು ನಡೆಸಿಕೊಡುವೆ, ' ಎಂದರು. + +“ಮಾಯೀಜಿಗೂ ಸಿಟ್ಟು ತಡೆಯಲಿಲ್ಲ, ಇಲ್ಲಿ + +ಇನ್ನು ತಾನಿರುವುದಿಲ್ಲ ಎಂದರು, "ನಿನ್ನ ಇಚ್ಛೆ +ಇದ್ದ ಟಿ ಮಾಡು' ಎಂದರು ಬಡೇದಾದಾ. ” + +"ಮುಂದೆ? + +" ಆ ಮೇಲೆ ಮಾಯೀಜಿ ತೆಳಗೆ ಇರತೊಡ +ಗಿದರು” + +" ಮುಂದೆ? ? + +" ಮುಂದೊಂದು ದಿನ ಮಾಯೀಜಿಯ ತವ +ರಿನವರು ಬಂದರು. ಅವರು ಎಷ್ಟು ಹೇಳಿದರೂ +ಮಾಯೀಜಿೀ ಮೇಲೆ ಹೋಗಿ ಇರಲಿಕ್ಕೆ ಒಪ್ಪ +ಲಿಲ್ಲ. ಮತ್ತು ವರ್ಷಾಶನಕ್ಕಾಗಿ ಬಡೇ ದಾದಾ +ಅವರ ಭು ಕೋರ್ಟಿನಲ್ಲಿ ಫಿರ್ಯಾದು ಹೂಡಿ +ದರು. ' + +" ಮಾಯೀಜೀ ಕೇಳದಿದ್ದರೆ ಆ ಜನರು +ಬಡೇದಾದಾರನ್ನು ಸೇಳಬೇಕಿತ್ತು!” + +" ಹೇಳಿದರು. ಅದಕ್ಕೆ ಬಡೇದಾದಾ, "ನಾನು +ಅವಳನ್ನು ಬಿಟ್ಟಿಲ್ಲ. ಮನೆ ಅವಳದೇ ಇದೆ. +ಯಾವಾಗ ಬೇಕಾದರೂ ಬರಲಿ !' ಎಂದರು.” + +" ಹಾಗಾದಕಿ ಈಗ ಮಾಯೀಜಿಯ ಖರ್ಚು +ಯಾರು ನೋಡಿಕೊಳ್ಳುತ್ತಾರೆ ತೆ + +" ಬಡೇದಾದಾ. ” + +ನನಗೆ ಆಶ್ಚ ರ್ಯವೆನಿಸಿತು. + +" ಮಾಯೀಜೀ ಫಿರ್ಯಾದು ಮಾಡಿದಾಗ +ಬಡೇದಾದಾ ಸ ತಃ ಕೆಳಗೆ ಹೋಗಿ ತನ್ನ ಇಸ್ಟ +ಟಿನ ಅರ್ಧ “ರಕಮನ್ನು --- ಹನ್ನೆ ಕೆಡುವಕೆ +ಸಾವಿರ ರೂಪಾಯಿಯ ಚಿಕ್ಕನ್ನು-- ಕೊಟ್ಟು +ಕೋರ್ಟಿನ ಖರ್ಚಿಗೆ, ನಿನ್ನ ಖರ್ಚಿಗೆ ಇವು +ಇರಲಿ ಎಂದು ಹೇಳಿದರು.” + +4 ಆ ದುಡ್ಡ ನ್ನು ಮು ಮುಟ್ಟಿದರೆ? ' + +ಕ ತಕ್ಕೊ | 1 + +“ ಇನ್ನು ಚಕ ಹೇಗೆ?” + +(ಮು ಯೇನು] ಕೋರ್ಟು ಹೇಗೆ ಹೇಳು + +ತ್ತದೊ ಹಾಗೆ ಆಗಬೇಕು ಅಷ್ಟೆ ! ? + + +ಆ ದಿನ ನಮ್ಮ ಸಂಭಾಷಣೆ ಅಲ್ಲಿಗೇ ನಿಂತಿತು. + + + + + +ಮರುದಿನ ಕಲಕತ್ತಾ ಬಿಟ್ಟೆ. ಆ ಮೇಲೆ +ಮತ್ತೆ ಅಲ್ಲಿ ಹೋದದ್ದು ಆರು ತಿಂಗಳ ತರು +ವಾಯ... ಯಥಾಪ್ರ ಕಾರ ನನ್ನ ದೃಷ್ಟಿ ಆ +ಬ್ಲಾಕಿನ ಕಡೆಗೆ ಹೊರಳಿತು. ಬ ತೆಕೆ +ದಿತ್ತು. ನಿತ್ಯದ ವೇಳೆಗೆ ಮಾಯೀಜಿ ಬಂದು +ನೀರು ಒಯ್ಮಳು. ರಾತ್ರಿ ಮತ್ತೆ ಸಿತಾರಿನ ಸ್ವರ +ಕೇಳಿಸಿತು. + +“ ರಾಮಶರಣ, ಈ "ಮೇಲೆ-ಕೆಳಗೆ' ಪ್ರಕ +ರಣ ಬಗೆಹರಿಯಲಿಲ್ಲವೇನೋ 1? ? + +ಬಗೆಹರಿಯಿತು. ' + +" ಏನೆಂದು? ” + +" ಬಡೆದಾದಾ ಅವರಿಗೆ ವಿಜಯವಾಯಿತು. ? + +" ಮತ್ತು ಮಾಯೀಜಿಗೆ ಏನೂ ಸಿಗಲಿಲ್ಲವೆ?” + +ಗ ಎಲ್ಲಾ ಸಿಕ್ಕಿತು. + +“ ಏನೋ ಅಸಂಬದ ವಾಗಿ ಮಾತಾಡು ತ + +" ಅಸಂಬದ ವನೂ ಇಲ್ಲ. ಆದದ್ದೇ ಬಗೆ. +ಯಜಮಾನಿಯ. ವಕೀಲ ತನ್ನ ಪಕ್ಷವನ್ನು ಭದ್ರ +ಗೊಳಿಸಿಕೊಳ್ಳ ಲು (ಜಾರ ಅವರ ಮೇರ +ನೂರಾರು (43 ಹೊರಿಸಿದ. ಕಡೆಗೆ ಬಡೇ +ದಾದಾ ಜವಾಬು ಕೊಡಲು ಎದ್ಮು ನಿಂತರು. +"ನನ್ನ ವಿವಾಹವಾದ ಮೇಲೆ ಕೆಲ ತಿಂಗಳಲ್ಲೇ +ನಾನು ನನ್ನ ಸ್ಥಾ ವರ ಇಸ್ಟೆ(ಟನ್ನೂ ಎರಡೂ +ಚಾಳುಗಳನ್ನೂ ಲಕ್ಷ್ಮೀ (ದೇವಿಯ ಹೆಸ ಗೆ ಮಾಡಿ +ಬಿಟ್ಟಿದ್ದೇನೆ. ನಗದಿ 1೪] ನನ್ನ ಹತ್ತಿರ ಇದ್ದದ್ದು- +ಅದರಲ್ಲೂ ಅರ್ಧ ಭಾಗ ಅವಳಿಗೆ ಆಗಲೇ +ಕೊಟ್ಟಿದ್ದೇನೆ... ಇನ್ನು ಕೋರ್ಟು ನನ್ನಿಂದ +ಇದಕ್ಕೂ ಹೆಚ್ಚು ಅಪೇಕ್ಷಿಸುತ್ತಿದ್ದರೆ ಹೇಳಲಿ, +ಅದನ್ನು ಡು. ಎಂದರು, ? + +; ಲಕ್ಷ್ಮೀದೇವಿ ಇದನ್ನು ಒಪ್ಪಿಕೊಂಡರೆ?” + +ಕ ಮನೆಗಳನ್ನು ತನ್ನ “ಸರಿಗೆ ಮಾಡಿದ್ದು +ತನಗೆ ಗೊತಿ ಲ್ಲ ಸೆ ಅದಕ್ಕೆ ಅವರ +ವಕೀಲ ಕಾಗದ ಪತ ತ್ರಗಳನ್ನು ಬೀಡ. ಬಡೇ + + +ರಿಕ್ತಾ + + +೧೦೧ + + +ದಾದಾ ಅವನ್ನು ಕೊಟ್ಟಿರು. ವಕೀಲ ಎಲ್ಲ +ಸರಿ ಇರುವುದನ್ನು ನೋಡಿ ಮಾಯೀಜಜಿಗೆ ತಿಳಿ +ಸಿದ. ಆಗ ಬಡೇದಾದಾ ಮಾಯೀಜಿಗೆ ಒಂದು +ಮಾತು ಹೇಳಿದರು. "ಈ *ಕಾಗದಗಳಿಗಾಗಿ +ಇಷ್ಟು ದ್ರವಿಡ ಪ್ರಾ ಣಾಯಾಮವೇಕೆ ಬೇಕಿತ್ತು? +ಬು ರಾಮಶರಣನನ್ನು ಕಳಿಸಿದ್ದರೂ ನಾನು +ಕೊಟ್ಟು ಕಳಿಸು ತೈಜ್ಜೆನಲ್ಲ' ಎಂದರು. ” + +" ಆದಿನ ರಾತ್ರಿ ಇಡೀ ಬಡೇದಾದಾ ಸಿತಾರು +ಬಾರಿಸಿದರು. ಈಗಲೂ ಅವರು ಗಂಭಿ(ರವಾ +ಗಿರುತ್ತಾರೆ. ರಾಧಾರಾಣಿಯೆೊೊಇಂದಿಗೂ ಎಂದೂ + + +ನಗುತ್ತಾ ಇರುವುದನ್ನು ನಾನು. ಕಂಡಿಲ್ಲ. +ಭವಿಷ್ಯವೇನಿದೆಯೊ ಗೊತ್ತಿಲ್ಲ.” +“ರಾಮಶರಣ, ಮುಂದಿನ ಸಲ ಬಂದಾಗ + + +ನಾನು ನಿನ್ನ ಬಡೇದಾದಾರನ್ನು ಕಾಣಬೇಕೆಂದಿ +ದ್ನ್ನೇನೆ. ಭೆಟ್ಟಿ ಮಾಡಿಸುತ್ತೀಯಾ? ” + +4 ಮಾಡಿಸುತ್ತೇನೆ... ಆದಕೆ ಬಡೇದಾದಾ +ನಿಮ್ಮೊಂದಿಗೆ ಬಹಳ ಹೊತ್ತು ಮಾತಾಡುತ್ತ +ಕೂಡಬಹುದೆಂದು ನನಗನಿಸುವುದಿಲ್ಲ.' + +ಆದರೂ ಅಡ್ಡಿ ಇಲ್ಲ.” + + +ಆ ಮೇಲೆ ಮತ್ತೆ ಆರು ತಿಂಗಳ ನಂತರ +ನಾನು ಕಲಕತ್ತೆಗೆ ಫೋದಾಗ ಕೆಳಗಿನ ಬ್ಲಾಕಿ +ನಲ್ಲಿ ಯಾಕೋ. ಬೇರೆಯವರು ಬಾಡಿಗೆದಾರರು +ಬಂ��ದ್ದು ಕಂಡುಬಂತು. ನನ್ನ ಬ್ಲಾಕಿನ ಕೀಲಿ +ಕ್ರೈ ಆಫೀಸಿನಿಂದ ತರಿಸಿಕೊಂಡು ನಾನು ಬಳಗೆ +ಹೋದೆ. ರಾಮಶರಣನೂ ಈಗ ಅಲ್ಲಿ ಕೆಲಸ +ಕ್ಕಿ ಲ್ಲವೆಂದು ತಿಳಿಯಿತು, ಅವನ ಬದಲು ಬೇಕೆ +ಬಬ್ಬ ಹುಡುಗ ಬಂದಿದ್ದ ಅವನನ್ನು ಕೇಳಿದೆ. +ಬ) ಶರಣ ಈಗ ರಿಸಾಲ ಜತ ದಲ್ಲಿ ಇರು +ತಾನೆಂದು ಆತ ಹೇಳಿದ. ಆವನಿಗೆ ಎರಡು +ಕೂಪಾಯಿ ಕೊಟ್ಟು ರಾಮಶರಣನನ್ನು ಕರೆದು +ನೊಂಡು ಬರಲು ಹೇಳಿದೆ. ಎಂಟು ದಿವಸದ +ನಂತರ ರಾಮಶರಣನನ್ನು ಕಕೆದು ಕೊಂಡುಬಂದ. + + +೧೦೨ + + +ಚೆನ್ನಾಗಿದ್ದೀಯಾ ' 1 ನಾನು ಕೇಳಿದೆ. + +ಬಡವನ್ನ ಮರೆತಿಲ್ಲಲ್ಲ ಸ್ವಾಮಿ.” ಎಂದ. + +“ ಏನೋ ರಾಮಶರಣ, ನಿಮ್ಮ ಮಾಯೀಜೀ +ಇರುತ್ತಿದ್ದ ಬ್ಲಾಕಿನಲ್ಲಿ ಬೇರೆಯೆ ಯಾರೋ +ಇದ್ದಾರಲ್ಲ!" ಎಂದೆ. + +" ಈಗ ಅವರು ಮೇಲೆ ಇರುತ್ತಾರೆ.” + +“ಅಂತೂ ಸುಖಾಂತವಾಯ್ತು ಈ ತಂಟಿ।” + + +“" ಇಲ್ಲ ಬಾಬೂಜೀ, ಬಡೇದಾದಾ ಈ +ಚಾಳನ್ನೇ ಬಿಟ್ಟು ಹೋಗಿದ್ದಾರೆ.” + +“ಎಲ್ಲಿ? 1 + +ಟೆ ಎಲ್ಲಿಗೊ (ತ + +ಒಂದು ದೀರ್ಫ ನಿಶ್ವಾಸ ಎಳೆದು ಆತ + + +ಹೇಳಲಾರಂಭಿಸಿದ. ಅದರ ಸಾರ ಹೀಗೆ; + +"ನೀವು ಹೋದ ಮೇಲೆ ಬಡೇದಾದಾ +ಎಲ್ಲಿಯೊ ಹೋದರು. *ೆಲ ದಿನಗಳ ನಂತರ +ಮತ್ತೆ ಬಂದರು. ಬಂದವರು ಇಲ್ಲಿ ಇರದೆ ರಾಧಾ +ರಾಣಿಯನ್ನು ತಕೆದುಕೊಂಡು ಹೋದರು. ಆ +ಮೇಲೆ. ರಾಧಾರಾಣಿಯ ಲಗ್ಗವಾಯಿತೆಂದು +ತಿಳಿಯಿತು. ತಮ್ಮ ಕಡೆಗೆ ಉಳಿದಿದ್ದ ಹಣವ +ನ್ನೆಲ್ಲ ರಾಧಾರಾಣಿಗೆ ಕೊಟ್ಟರಂತೆ. ತಿರುಗಿ +ಬಜ ತೀರ ಸೋತು ಹೋಗಿದ್ದರು ಬಡೇ +ದಾದಾ. ಮಾಯೀಜೀ ಅವರು ಬರುವುದನ್ನೇ +ಕಾದಿದ್ದರೇನೊ. ಬಂದ ಕೂಡಲೆ ಕೇಳಿದರು. + +"" ಸುದ್ಧಿ ನಿಜವೇನರಿ?' + +ಹ ಯಾವ ಸುದ್ದಿ + +' ರಾಧಾರಾಣಿಯ ಲಗ್ನ ದಸ + +""ನಿಜ್ನ' + +"' ಬಂದು ಮಾತನ್ನು ಕೇಳುತ್ತೇನೆ. ಇದ್ದಕ್ಕಿ +ದ್ದ ಂತೆ ಹೇಳಬಲ್ಲಿರಾ?' + +1 ನಾನು ಯಾವತ್ತೂ, ಸತ್ಯ ವನ್ನೇ, ಹೇಳುತ್ತ +ಬಂದಿದ್ದೆ (ನೆ.' + +" ಅವಳು ನಿಜವಾಗಿಯೂ ನಿಮ್ಮ--' + +ಲಕ್ಷ್ಮೀ, ಆಗಲೇ ನಿನಗೆ ಹೇಳಿರಲಿಲ್ಲವೆ + +-ಅವಳು ನನ್ನ ಒಬ್ಬ ಮಿತ್ರನ ಮಗಳೆಂದು?' + + +ಕಸ್ತೂರಿ, ಫೆಬ್ರುವರಿ ೧೯೬೧ + + +""ಯಾವ ಮಿತ್ರ ?' + +“" ಇದ್ದ ಒಬ್ಬ... ಲಕ್ಷ್ಮೀ, ಪತ್ನಿಯ ಅಧಿಕಾರ +ಹರಿದು. ನಿಜ, ಆದರೆ ಅದರೊಟ್ಟಿಗೇ ಮನುಷ್ಯ +ನಿಗೆ ಇನ್ನಿತರ ಸಂಬಂಧಗಳೂ ಇರುತ್ತವೆಂಬು +ದನ್ನೂ ನಾವು ಅಲ್ಲಗಳೆಯುವಂತಿಲ್ಲ. ನೀನು +ಲಗ್ನವಾಗಿ ಈ ಮನೆಗೆ ಬರುವ ಮುಂಚೆ ನಿನ್ನ +ಗಂಡ ಭಾವನೆಯ ದೃಷ್ಟಿಯಿಂದ ಅನಾಥನಿದ್ಮ. +ಆತ್ಮೀಯತೆ, ವಾತ್ಸಲ್ಯಗಳಿಗೆ ಎರವಾಗಿ ಈ +ತುಂಬಿದ ಜಗತ್ತಿನಲ್ಲಿ ಬರಿದಾಗಿ ಅಲೆಯುತ್ತಿದ್ದ. +ಅವನ ಅಂತಃಕರಣದ ತೃಷೆಯನ್ನು ತೀರಿಸಲು +ಯಾವ ಪ್ರೇಮದ ಆಸಕೆಯೂ ಇರಲಿಲ್ಲ. ಆಗ +ಆ ಅನಾಥ ಅಂತಃಕರಣಕ್ಕೆ ಪ್ರೀತಿಯ ಆಸರೆ +ಇತ್ತು, ನ ಹಿಂಗಿಸಿ ಸಲುಹಿದ ಸ್ನೇಹಿತ +ನೊಬ್ಬ ಅವನ ಅಂತ್ಯ ಕಾಲಕ್ಕೆ ತನ್ನ +ಸ ಬಬ್ಬ ಮಗಳನ್ನು ಚಕ ಅನಾಥಳನ್ನಾ ಗಿ +ಮಾಡಿ ಹೋಗುವುದರಲ್ಲಿದ್ದ. ಆ ಹಿಂದಿನ ನೆನಪು +ಮರುಕಳಿಸಿತು. ನಾನು ಹೋದೆ. ಆಮಗಳನ್ನು +ನನ್ನ ಮಗಳೆಂದು ಸಾಕುವೆನೆಂದು ಸರಿದು +ಕೊಂಡು ಬಂದೆ. ತಂದೆ ಸತ್ತ ಮೇಲೆ ನನ್ನ +ಬಳಿ ಇರುವ ಆ ಹುಡುಗಿಗೆ `ನಿನ್ನ ವಾತ್ಸಲ್ಯದ +ಆಶ್ರಯ ಬೇಕಾಗಿತ್ತು. ಆದರೆ ಸ್ತ್ರೀಯಾದರೂ +ನಿನಗೆ. ಇದು ತಿಳಿಯಲಿಲ್ಲ. ರಾಧಾರಾಣಿ +ಎಷ್ಟೊಂದು ಯಾತನೆಯಲ್ಲಿ ತನ್ನ ದಿನಗಳನ್ನು +ಕಳೆದಿರಬೇಕೆಂದು ನೀನರಿಯೆ. + +“" ಇದನ್ನು ನೀವು ಮೊದಲೇ ಹೇಳಿದ್ದ ಶ್ರಿ + +ಚ ಹೇಳಿದ್ದರೆ ನೀನು ನಂಬುತ್ತಿರಲಿಲ್ಲ. “ನಂಬು +ವಂ ತಿದ್ದ ಕೆ ನಾನು ಮೊದಲು ಹೇಳಿದ್ದನ್ನ (ನೀನು +ನಂಬಬಹುದಿತ್ತು. ಲಕ್ಷ್ಮೀ, ಲಗ ದಲ್ಲಿ ಹಾಕಿದ +ಸೆರಗಿನ ಗಂಟು ಮನಸ್ಸು ಗಳನ್ನು ಕೂಡಿಸಿ ಗಂಟು +ಹಾಕುವುದು ಗೀ ಇಲ್ಲ. ಅಸೂಯೆ, +ಮತ್ಸರ, ಇವು ಸ್ತ್ರೀಗೆ ಒಮ್ಮೊಮ್ಮೆ ಒಪ್ಪುವ +ಅಲ ಕಾರವಾಗಬಹುದಾದರೂ ಅವು ತಮ್ಮ +ಸೀಮೆ ಮೀರಿ ಹೋದರೆ ಎಲ್ಲವೂ ಘೃ ಣಾಸ್ಟ +ವಾಗುತ್ತದೆ. ನೀನು ಆ ಸೀಮೆಗಳನ್ನು ಗ | + + + + + +ಕೊಳ್ಳೆ ಲಿಲ್ಲ. ನಿನ್ನಿಂದ ಅದು ಆಗಲಿಲ್ಲ!' + +"" ನೀವು ಯೋಗ್ಯ ಕಾಲಕ್ಕೆ ತಿದ್ಮಿದ್ದ ಕೆ + +" ತಿದ್ದೆ ಯ್‌ ಅಷ್ಟ ಮಟ್ಟಿ ಗೆ ತಿದ್ದು +ವವನು ತನ್ನ ನ್ನು ಪರರಕ್ತೆ ಯಲ್ಲಿ ಒಪ್ಪಿ 'ಸಿಕೊಳ್ಳ +ಬೇಕಾಗಿರುತ್ತದೆ. ಚಕ ನಿನಗೆ ಬೆಕೆಯವರ +ಅಗತ್ಯವೆನಿಸಲಿಲ್ಲ. + +"" ನೀವು ಹೊರಿಸುವ ಆರದ ಸತ್ಕಾ +ಸತ್ಯ ತೆಯನ್ನು ದೇವರೇ ನಿರ್ಧರಿಸಬೇಕು. + +ತಾ ಕಣ್ಣು ಬರೆಸಿಕೊಂಡರು. + +“ "ಲಕ್ಷ್ಮೀ, ಈ ನಿನ್ನ ಮಾತು ಅಪ್ರಾ ಮಾಣಿಕ +ತನದ್ಮು. ನಿನ್ನ ಮನಸ್ಸಿಗೆ ನೀನು ಪ್ರಾ ಎಮ! +ಳಾಗಿ ಉಳಿದಿಲ್ಲ. ಇದೊಂದೇ ಕಾ +ಇಷ್ಟೊಂದು ಹಗರಣಕ್ಕೆ ಕಾರಣವಾಯಿತು. +ನನ್ನ ಹೆಸರು ಕೆಡಿಸಿದ ಸಮಾಧಾನ ನಿನಗನಿಸಿರ +ಬಹುದು ! ಇದನ್ನು ಸದಾ ನೆನಪಿಟ್ಟುಕೊಳ್ಳಲು +ಸಮಾಜಕ್ಕೆ ವೇಳೆ ಇಲ್ಲ! ಈ ದುಃಖ ಮರೆಯ +ಲಾರದವರು ನಾನು ಮತ್ತು ನೀನು ಇಬ್ಬರೇ! ' + +ಕ ಇಷ್ಟಿದ್ದರೂ ನಿಮಗೆ ನನ್ನ ಬಗ್ಗೆ ಕನಿಕರ +ವೆನಿಸುವುದಿಲ್ಲ.' + +4 " ಧ್ರ ನಿನ್ನ ಅಭಿಮಾನ ಮದವನ್ನು ನೀನು +ಎಂದಿಗೂ ಬಿಡಲಾರೆಯೇನು?' ಸ್ವಲ್ಪ ತಡೆದು +ವ್ಯಥೆಯನ್ನು ನುಂಗಿಕೊಂಡು ಮತ್ತೆ ನುಡಿದರು. +'ಲಕ್ಷ್ಮೀ ನನ್ನ ತಪ್ಪೈ ತಡೆಗಳನ್ನು ಹುಡು ಕುವು +ದಕ್ಕಿಂತ ನೀನು ಆತ್ಮ ನಿರೀಕ್ಷಣೆಯನ್ನು ಮಾ- +ಡಿಕೊ. ಅದರಲ್ಲೇ ಕಳೆದುಕೊಂಡಿರುವುದನ್ನು +ನೀನು ಪಡೆಯಬಹುದು.» + +"ಆ ಮೇಲೆ ಬಡೇದಾದಾ ಏನೂ ಮಾತಾಡ +ಲಿಲ್ಲ. ಅವರು ಮಾಯೀಜಿಯವರನ್ನು ಕೆಳಗೆ +ಬಿಟ್ಟು ಬರಲು ನನಗೆ ಹೇಳಿದರು. + +“ ಬಡೇದಾದಾ ಬಹಳ ದಿನ ಇಲ್ಲಿ ಇರಲಿಲ್ಲ. +ಒಂದು ದಿನ ತನ್ನ ಹಾಸಿಗೆ ಸುತ್ತಿಕೊಂಡು ನ +ದರು. + +... ಯಾವಾಗ ತಿರುಗಿ ಬರುತ್ತೀರಿ, +ಕೇಳಿದೆ. + + +ಎಂದು + + +೧೦೩ + + +"ಬಹುಶಃ ಬರಲಾರೆ ಎಂದರು, + +" ಮಾಯೀಜೀ ಬಂದರು. "ಯಾಕೆ ಹೋಗು +ತ್ತೀರಿ?' + +“" ನನಗಿನ್ನು ಬಿಡುಗಡೆಯಾಗಬೇಕು. ' + +"' ಇದೆಲ್ಲ ನಿಮ್ಮದೆ ಇದೆ.' + +“"ಬಮ್ಮೆ ಕೊಟ್ಟದ್ದನ್ನು ಮರಳಿ ಪಡೆಯ : +ಲಾಕೆ. ಕೊಡುವುದು ನನ್ನ ಧರ್ಮ, ಪಡೆಯುವು +ದಲ್ಲ. ನನಗೆ ಯಾರಿಂದಲೂ ಏನೂ ಸಿಕ್ಕಿ ಲ್ಲ. ಕ + +“' ರಾಧಾರಾಣಿಯಿಂದ ಸಿಕ್ಕಿರಬಹುದಲ್ಲ!'- + +"" ನೋಡಿದೆಯಾ? ಮತ್ತೆ ಆ ಮಾತು. +ಹೌದು. ಅವಳಿಂದ ಬಹಳ ಸಿಕ್ಕ ದೆ. ಅಪಮಾ +ನಿತ ಜೀವನವನ್ನು ಉಗುಳು ಗ ಹೇಗೆ ಸಹಿಸಿ +ಕೊಂಡಿರಬೇಕೆಂಬುದನ್ನು ಸ ಕಲಿಸಿದ್ದಾಳೆ.' + +“ "ನಾನು ತಬ್ಬಿದೆ.' + +'"ನೀನು ತಬ್ಪಿಲ್ಲ. ನಿನ್ನ ನನ್ನ ಸ್ವಭಾವಗಳು +ಭಿನ್ನ ವಾಗಿವೆ ಅಷ್ಟೇ. ಶಿತೆಯುವುದು ನನ್ನ +ಗುಣವಲ್ಪದಂತೆ ಬರೂ ನಿನ್ನ ಸು +ವಲ್ಲ. ಅದು ವಿಧಿಲಿಖಿತ. ಇನ್ನು ಈ ಸ್ವಭಾವ +ವನ್ನು ಬದಲಿಸಬೇಕೆಂದಕೆ ಆ ವಯಸ್ಸೂ ನಮ್ಮ +ದಲ್ಲ. ಸುಮ್ಮನೆ ಏಕತ್ರ ಉಳಿದು ಒಬ್ಬ ಕ್ಕೊ. +ಬ್ಬರು ವೀಚಿಸುವುಡೇೆ. 9 ಲಕ್ಷ್ಮೀ, (1 +ಬ ಒಂದು ಮಾತು ಹೇಳುವೆ. ತ್ಯಾಗದಲ್ಲಿ +ಶಾಂತಿ ಇದೆ. ಆ ಶಾಂತಿಯನ್ನು ಹೊಂದಲು +ಸಾಧ್ಯವಿದ್ದರೆ ನೋಡು. ಪರರಿಗಾಗಿ ಬದುಕಲು +ಸಾಧ್ಯವಿದ್ದರೆ ಯತ್ನಿಸು. ' + +“ ಮತ್ತು ನೀವು? ' + +“"ಎಲ್ಲವನ್ನೇ ಕಳೆದುಕೊಂಡವನಿಗೆ ಏನೂ +ಗಳಿಸಬೇಕಾಗಿಲ್ಲ.' + +"" ಎಂದೂ ಮರಳಿ ಬರಲಾರಿರಾ ? ನಾನು +ಒಬ್ಬ ಳೇ ಹೇಗಿರಲಿ? ' + +"" ಅಳಬೇಡ. ಕೋರ್ಪಿನಲ್ಲಿ ಕಾದುತ್ತಿದ್ದಾಗ +ಯಾವ ಸಾಹಸದಿಂದ ಒಬ ಳೇ ಇದ್ದೆ ಯೋ ನೆನ +ಸಿಕೊ. ಆಗ ನಿನ್ನ ಬಗ್ಗೆ ನನಗೆ ಎನಿಸಿತ್ತು + +“" ಹಾಗೆ ಹೇಳಬೇಡಿ, ನಿಮ್ಮನ್ನು ಬಿಟ್ಟಕಿ + + +೧೦೪ ಕಸ್ತೂರಿ, +ಈ ಮನೆಗೆ ಏನು ತೋಭೆ?' + +“ "ಹೌದು. ಶೋಭೆಯೆಂದೆ ನಿನಗೆ ನಾನು +ಬೇಕಾಗಿದ್ದದ್ದು. "ನನ್ನ' ಅಗತ್ಯ ನಿನಗೆ ಎಂದೂ +ಅನ್ನಿಸಿಲ್ಲ. ಆದರೆ ಶೋಜಭಿಗಾಗಿ ಹಚ್ಚಿದ ಗಿಡಗ +ಳನ್ನೂ ಜೋಪಾನಿಸಬೇಕು. ಇಲ್ಲವಾದರೆ ಅವೂ +ಒಣಗುವವು ಎಂಬುದನ್ನು ತಿಳಿ.' + +“ "ನೀವೇ ನನ್ನ ದೇವರು. ನೀವೇ ನನ್ನನ್ನು +ಹೀಗೆ. ಒಗೆದು ಬಿಟ್ಟರೆ ನಾಕು ಬೇರಾರಿಗೆ +ಮೊರಿಹೊಗಲಿ?' + +“ "ತಪ್ಪಿದಕೇನೆ ಕ್ಷಮೆಯ ಮಾತು. +ತಪ್ಪಿಯೇ ಇಲ್ಲ. ನೋಡು ಲಕ್ಷ್ಮೀ, +ಬಲು ಸೂಕ್ಷ್ಮವಾದದ್ದು. ಈ ನನ್ನ ಸಿತಾರಿನ +ತಂತಿಗಳು ಸರಿಯಾಗಿದ್ದರೂ ಅದರ ಈ ಸೆಳಗಿನ +"ಕಾಯ'ವು ಸ್ವಲ್ಪ ಭಂಗವಾದಕೆ ಇದು +ಇಂಪಾದ ಸ್ವರ ನೀಡಲಾರದು. . ಹೋಗುವಾಗ +ನಿನ್ನಲ್ಲಿ ಸಿಚ್ಚಿಲ್ಲ. ಲೋಭ ಕ್ರೋರಗಳನ್ನು +ನಾನೆಂದೊ ದಾಟಿದ್ದೇನೆ. ನಿನ್ನ ನೂರುಪಟ್ಟು +ದುಃಖ ನನಗೂ ಆಗುತ್ತಿದೆ. ನನ್ನ ಸ್ವಪ್ನಗಳು +ನಿರಾಶೆಯಲ್ಲಿ ಹರಿದು ಹೋಗುತ್ತಿವೆ. ಹೋಗಲಿ. +ನಾನು ಎಲ್ಲಿ ಹೊೋಗಬೇಕೆಂಬುದನ್ನು ನಿರ್ಣಯಿಸಿ +ಕೊಂಡಿಲ್ಲ. ನನ್ನ ವಿಸಂಗತ ಜೀವನದ ತಾಪ ಈ + + +ನೀನು + + +ಸಿತಾರಿಗೆ ಬೇಡು. ಯಾರ ಅಕಲ್ಯಾಣವನ್ನೂ +ಮಾಡದ ನನ್ನ ಕೈ ಈ ಸಿತಾರನ್ನಾದರೂ ಕಷ್ಟ + + +'ಕಾಮಶರಣ, + + + + + +ಅಮ್ಮಾ, ಹೊರಗೆ ನೋಡು. +| ರಾಮು, ಯಾವಾಗಲೂ ಯಾಕೆ ಹೀಗೆ ಅತಿಶಯೋಕ್ಕಿಯನ್ನಾಡುತ್ತಿ? ಹಾಗೆ + + +ಮಾಡುವುದು ಒಳ್ಳೆ ಯದಲ್ಲ ಬಂದು ನಾನು ನಿನಗೆ ಒಂದೆರಡು ಕೋಟಿ ಸಂಪಕ +ಹೇಳಿರಬೇಕು. + + +ಮನಸ್ಸು + + +ಫೆಬ್ರುವರಿ ೧೯೬೧ + + +" ಮಾಯೀಜೀ ಬಹಳ ಅತ್ತರು. ಬಡೇದಾದಾ +ಗೇಟು ದಾಟುವ ಮೊದಲೊಮ್ಮೆ ಹೊರಳಿನೋಡಿ +ದರು. ಮಾಯೀಜಿಯ ಕಣ್ಣೀರು ಕಟ್ಟಿ ಒಡೆದು +ಹರಿಯುತ್ತಿತ್ತು. + +ಕ ಸಾಮಾನನ್ನು ರಿಕ್ಬಾದಲ್ಲಿ ಇಟ್ಟು ನಾನು +ಅವರ ಕಾಲು ಮುಟ್ಟಿದೆ. ಕಾಲುಗಳನ್ನು ಹಿಂದೆ +ಸರಿಸಿಕೊಂತು ಬಡೇದಾದಾ,"ರಾಮಶರಣ, ನನ +ಗಿಂತ ನೀನು ದೊಡ್ಡವನು. ನಾನೇ ನಿನಗೆ ನಮ +ಸೃರಿಸಬೇಕು. ನನ್ನನ್ನು ನೀನು ಆಶೀರ್ವದಿಸು' +ಎಂದರು. ಅವರ ಕಣ್ಣಲ್ಲೂ ನೀರು ನಿಂತಿದ್ದವು. +ಇಡೀ ಚಾಳಿನ ಜನಕ���ಲ್ಲ ಸ್ತಂಭೀಭೂತರಾಗಿ +ಕಿಂತು ನೋಡುತ್ತಿದ್ದರು.” + + +ರಾಮಶರಣನ ಮಾತು ಮುಗಿದ ಮೇಲೆ +ಎರಡು ನಿಮಿಷ ಯಾರೂ ಮಗಳ ನಾನೆ +ಮೌನವನ್ನು ಒಡೆದೆ. +ಜಸ ಹಾಗಾದರೆ ಈಗ ಸಿತಾರನ್ನು +ಯಾರು ಬಾರಿಸುತ್ತಾರೆ?” +" ಮಾಯೀಜಿ ! ? +ಹೂವಿನ ಗಿಡಗಳು ಈಗ ಒಣಗಿಹೋಗಿವೆ. +“ರಾಮಶರಣ,.ನೀನು ಚಾಕರಿ ಬಿಟ್ಟಿದ್ದೇಕೆ?” + + +"ವಯಸಾ ಫಯಿತಲ್ಲ. | + +| ಸುಳ್ಳು. ಗ + +"ಬಡೇದಾದಾ ಹೋದ ಮೇಲೆ ನನಗೆ ಇಲ್ಲಿ +ಬರಲಿ ಕ್ಕೂ ಆಗದಂತಾಯಿತು.” ೩ + + +ರಸ್ತೆ ಯಲ್ಲಿ ಆನೆಯಂಥ ಆಡು ಹೋಗುತ್ತಿ ಗಿ + + +ಮಕ್ಕಳನ್ನು + +ಪಡೆಯುವದಕ್ಕಾಗಿ + +ತಂದೆಯನ್ನು +ಬಲಿಕೊಡಬೇಕಾದಂಥ + +ಪ್ರಸಂಗ ಇಂದು + +ಜರತ್ತಿನ ಮುಂದಿದೆ + +ಮೂರ್ತಿಯ ಪಾದಗಳ ಮೇಲೆ ಕುಳಿತಿರುವ + + +ಮನುಷ್ಯನ ಮೂಲಕ ಅದರ ಅದುತ ಗಾತ್ರ +ವನ್ನು ಊಹಿಸಿಕೊಳ್ಳಬಹುದು + + +ಗ್‌ + + + + + + + + + + + + + +ಉಳ ಪ್ರಾಪ್ತಿಗಾಗಿ ಅನಂತ ಕಾಲ ತಪಿಸಿದ +ಮೆ ದೇವರು ಪ್ರತ್ಯಕ್ಷನಾಗಿ “ನಿನಗೆ ಮಕ್ಕಳು +ಬೇಕಿದ್ದಕೆ ನಿನ್ನ ತೊ ತಾಯಿಗಳ ರುಂಡಗಳನ್ನು +ತರಿದು ತಾ” ಸ್‌ ಹೇಳಿದರೆ ಎಂಥ ಉಚಿ +ಸಂಕಟ ಎದುರಾಗುವುದೋ ಅಂಥದೇ ಪ ಪ್ರಸಂ- +ಗಕ್ಕೈ ಇಂದು ಮಾನವ ಶುಲ ಜ್‌ +ಬನನ್ಟು ಶತಮಾನಗಳಿಂದ ಇಜಪ್ತಿಗೆ ವರಪ್ರ- +ಸಾದ ಕೊಟ್ಟು ಪೋಷಿಸಿದ ನೈಲ್‌ ನದಿಯನ್ನು +ಅದರ ಸಸಿ ಬದುಕುವ ಜನರು ಹೆಚ್ಚುತ್ತಿ + + +೧ 5-14 + + +ಸ + + + + + + + + +ಕುವ ಜನಸಂಖ್ಯೆಯ ಉದರಂಭರಣಕ್ಕಾಗಿ +ಇನ್ನೂ ಹೆಚ್ಚು ನೀರು ಕೊಡೆಂದು ಕೇಳುತ್ತಿ +ದ್ನಾರೆ ಈ ಹಾಕ್ಕೆಕೆಗೆ ಅಭಿವಚನವಾಗಿ +ಅಸ್ವಾನ್‌ ಉಚ್ಚ ಅಣೆಕಟ್ಟಿನ ಯೋಜನೆ ರೂಪು +ಗೊಂಡಿದೆ. ಹತ್ತು ವರ್ಷಗಳಲ್ಲಿ ೮೦ ಲಕ್ಷ +ಹೆಚಿ ಸನ ಜನರಿಗೆ ಅದು ಅನ್ನ ಕೊಡಬಹುದಾಗಿದೆ; +ಸ ವೆ ಸಲುದ್ದದ ಪ್ರದೇಶದಲ್ಲಿ ಅದು ಸಂಚಾ +ರಕ್ಕೆ ಕ್ಯ ಮಾರ್ಗವನ್ನು ಕೊಡಬಹುದಾಗಿದೆ. +ಬಸೂ 1ಅನ ಬರಡು "ನಿರ್ಜನ ಪ್ರದೇಶದಲ್ಲಿ + + +ಯುನೆಸ್ಕೊ ಗ! ಆಧಾರದಿಂದ + + +೧೦೫ + + +೧೦೬ + + +ಧಾನ್ಯದ ಕಣಜವನ್ನು, ಎದ್ಕುತ್ತಿನ ಹ +ವನ್ನು] ದಾನ ಮಾಡಬಹುದಾಗಿದೆ. ಅದಕ್ಕೆ ಪ +ಯಾಗಿ ತಿ ೦೦೦ ವರ್ಷದ ಇತಿಹಾಸವನ್ನೇ ಜಿ +ಕೊಡೆಂದು ನೈಲ್‌ ದೇವತೆ ಬೇಡುತ್ತಿ ದೆ” ಅಷ್ಟೇ. +ಜಗತ್ತಿನ ಅತಿ ಪ್ರಚಂಡ ಅಣೆಕಟ್ಟು ಗಳ +ಲ್ಲೊ ೦ದಾಗಿರುವ ಅಸ್ಪಾನ್‌ ಉಕಾ! + + +ಮುಳುಗಡೆಯಾಗಲಿರುವ ೩೦೦ ಮ್ಳ ಲುದ್ದದ + + +ಪ್ರದೇಶದಲ್ಲಿ ಜಗತ್ತಿನ ಪಾ ಚೀನತವಮ ನಾಗರಿ +ವತಿಯದರ ತ್ರೇಷ್ಠ ಇನು +ಸುಂದರತಮ ಕುರುಹುಗಳು 4 ನೂರಾರಡಿ +ನೀರಿನ ಗರ್ಭವನ್ನು ಸೇರಲಿವೆ ೨೦ಕ್ಕೂ ಹೆಚ್ಚು +ದೇವಾಲಯಗಳು, ಉದ್ದಾಮ ಸ ೂಿ` +ಗಳು, ಕಲ್ಮನೆಗಳು, ಕೆತ್ತನೆಗಳು, ಭಿತ್ತಿ ಚಿತ್ರ +ಗಳು (ಮೂರು ಸಾವಿರ ವರ್ಷಗಳ ನಂತರ ಅವು +ಗಳ ಬಂಣ ಹಾಗೇ ಇದೆ) ಅವುಗಳಲ್ಲಿವೆ. +ಪ್ರಾಚೀನ ಧರ್ಮ, ಇತಿಹಾಸ, ವಿದ್ಯೆ, ವ್ಯಾಪಾರ, +ಕಲೆ, ಉದ್ಯಮ ಇವೆಲ್ಲವುಗಳ ಕಥೆಯನ್ನು +ಮೌನವಾಗಿ ಹೇಳುವ ಅವಶೇಷಗಳು ಇವು. + +ನ್ಯೂಬಿಯ ಎಂದು ಹೆಸರಾದ ಈ ಪ ಪ್ರ ದೇಶ +ದಲ್ಲಿ ತ್ರಿಲೋಕವೀರ ಹೋರಸನಿಗೆ ನ್‌ +ಜನ್ಮವಿತ್ತ ಸ್ಥಾನವಾದ ಮಾತಾದ್ವಾರ (ಮಮ್ಮಿ- +ಸ್‌ಗೇಟ) ಇದೆ; ಇಲ್ಲಿ ಸ್ವಯಂ ಎದ್ಯಾದೇ��ತೆ +ಥೋಡ್‌ ಬರೆದ ಅಮೃತ ವಚನಗಳಿಗೆ ದೇವತೆ +ಗಳು ಅಂಕಿತವಿಕ್ಕಿದ ಬರಹವಿದೆ; ಇಲ್ಲಿನ + +ಪ್ರಾಚೀನ ಗುಡಿಯಲ್ಲಿ ಕವಿಗಳ ಕಾವ್ಯ ಸೆಲೆ +ಯನ್ನು ಚಿಮ್ಮಿಸಿದ "ರಾವಣ್ಯ ವತಿ ನೆಫ ರಟ +ನತರ: ಣಿ ಕುವಲಯ ಕಾಂತಿಯನ್ನು ಸೂಸುತ್ತ +ಮೂರ್ತಿ ರೂಪಿಯಾಗಿ ನಿಂತಿದ್ಮಾಳೆ; ಅವಳಿಂದ +ನೂರೇ ಹೆಜ್ಜೆ ದೂರದಲ್ಲಿ ಅವಳ ಗಂಡ ಪ್ರತಾಪ +'ಕಂ8(ರವ ರ್ಯಾಮೆಸೆಸ್‌ ಕುಳಿತಲ್ಲೇ ೬೭ ಅಡಿ +ಎತ್ತರದ ಭವ್ಯ ವಿಗ್ರಹಗಳಿವೆ ; ಇಲ್ಲಿ ಪ್ರಾಚೀನ +ಇಜಿಪ್ಪಿನ ವೈಭವಶಾಲಿ ರಾಜಧಾನಿ `ನೀಟ್ಟ್‌ +ಇದೆ.. + + +ಇವನ್ನೆಲ್ಲ ಮಾನವ ಸುಮ್ಮನೆ ಬಲಿ ಕೊಡ + + +ಪ ಸ್ರಚಂಡತಮ, | + + +ಕಸ್ತೂರಿ, ಫೆಬ್ರುವರಿ ೧೯೬೧ + + +ಬೇಕೆ? ಅದು ಬಲಿ ಕೊಡಲಾರದಷ್ಟು ಅಮೂ +ಲೃವಾದ ನಿಧಿ. ಆದರೂ ಅದನ್ನು ಉಳಿಸಬೇ( +ಕಾದಕೆ ಕೂಡಲೆ, ತ್ವಕಿಯಾಗಿ ಕೆಲಸವಾಗ +ಬೇಕು. ಅಸ್ವಾನ್‌ ಉಚ್ಚ ಅಣೆಕಟ್ಟು ಕಳೆದ +ವರ್ಷ ಜನವರಿಯಲ್ಲೆ ಪ್ರಾರಂಭವಾಗಿದೆ. +೧೯೬೩-೬೪ ರೊಳಗೆ ಅದು ಮುಗಿಯುವುದು. +ಮುಗಿದು ಹೋದರೆ ಆಮೇಲೆ ಎಲ್ಲವೂ ಕ್ರೈ +ಬಿಟ್ಟಿಂತೆ. + +೧೯೦೨ ರಲ್ಲಿ ಕಟ್ಟಿ ಆಗಾಗ ಏರಿಸಲ್ಪಟ್ಟಿ +ಅಸ್ವಾನ್‌ ನೀಚ ಅಣೆಕಟ್ಟಿನ ದೆಸೆಯಿಂದ ಆಗಲೆ +ಅನೇಕ ಅವಶೇಷಗಳು ಮುಳುಗಿ. ಹೋಗಿ ಬೇಸ +ಗೆಯಲ್ಲಿ ನೀರು ಬತ್ತಿದಾಗ ಮಾತ್ರ ತಲೆ ತೋರಿ +ಸುತ್ತಿವೆ. + +ಸಂಯುಕ್ತ ರಾಷ್ಟ್ರ ಸಂಘದ ಶೈಕ್ಷಣಿಕ +ವೈಜ್ಞಾನಿಕ, ಸಾಂಸ್ಕ ತಿಕ ಸಂಸ್ಥೆಯು +(ಯುನೆಸ್ಕೊ) ನ್ಯೂಬಿಯನ ನಾಶವಾಗಲಿರುವ +ವ್ರ ನಿಧಿಯನ್ನುಳಿಸಬೇಕೆಂಬ ಇಜಿಪ್ತ್ಪ, ಸುದಾನ +ಗಳ"ಮೊರೆ ಕೇಳಿ ಐದು ವರ್ಷ ಕಾಲ ಫ್ರಾನ್ಸಿನ +ರಾಷ್ಟೀಯ ಭೌಗೋಲಿಕ ಸಂಸ್ಥೆ ಯೊಡನೆ ಸಹ +ಕರಿಸಿ ಈ ಪ್ರದೇಶದ ಫೋಟೋಗಳನ್ನು ತೆಗೆ +ಯಿತು; ಉತ್ಪನನ ಹೊಂದಿದ ಹಾಗು ಹೊಂದ +ಬೇಕಾದ ಅವಶೇಷಗಳ ವಿವರಗಳನ್ನು ಕಲೆ +ಹಾಕಿದರು. ಕಳೆದ ಮಾರ್ಚಿನಲ್ಲಿ ಯುನೆಸ್ಕೋ +ಆಶ್ರಯದಲ್ಲಿ ಸೇರಿದ ಸಕಲ ರಾಷ್ಟ್ರ ಗಳ ಪರಿಷತ್ತಿ +ನಲ್ಲಿ ಯನಿಸೆ ಹರದ ನಜದ ಡಾ. +ವಿಟ್ಟೊರಿಯೊ ವಕ! ಅವರು ಮಾನವ +ಕುಲಕ್ಕೇ ಮಹತ್ವದವಾದ ಈ ಅವಶೇಷಗಳನ್ನು +ಉಳಿಸಲು ಧನ ಸಹಾಯಕ್ಕಾಗಿ ಪ್ರಾರ್ಥಿಸಿ +ದರು. + +ಆದಕೆ ವರುಣನ ಬಾಯಿಂದ ಇವುಗಳನ್ನುಳಿ +ಸಲು ಸಾಧ್ಯವೆ? ಅದು ಅಗಾಧ ಕಾರ್ಕ. +ವೆಚ್ಚಕ್ಕೆ ರೂ, ೪೦ ಕೋಟಿ ಬೇಕಾದೀತು. +ಆದರೆ ಪ್ರಯತ್ನದಿಂದ ಬಹು ಭಾಗವನ್ನು ಉಳಿ +ಸಲು ಸಾಧ್ಯವಿದೆ. ಇಜಿಪ್ತನಲ್ಲಿ ೧೮೦ ಮೈಲು, + + + + + + + + +"ಕ +ೆ +[ +| +' +| + + +ನ್ಯೂಬಿಯ ನಿಧಿ + + +ಸುದಾನನಲ್ಲಿ ೧೨೦ ಮೈಲು ವಿಸ್ತರಿಸಿರುವ ನ್ಯೂಬಿ +ಯಕ್ಕೆ ಹೋಗಲು ಇಜಿಪ್ನ್‌ನ ಪುರಾತತ್ತ್ವ ಶೋ- +ಧನ ಸಂಸ್ಥೆಯು ಜಲ ಸಾರಿಗೆ ಸೌಕರ್ಯವನ್ನೊ +ದಗಿಸುತ್ತಿದೆ. ಅವಶೇಷಗಳನ್ನುಳಿಸಲು ಬೇಕಾದ +ಹಣ ತನ್ನಲ್ಲಿಲ್ಲದ್ದರಿಂದ ಅತಿ ಮಹತ್ವ ದ ಅವಶೇಷ +ಗಳನ್ನು ಮಾತ್ರ ಇಜಿಪ್ನ್‌ ನಲ್ಲಿ ಕ ಉಳಿದ +ದ್ದ ರಲ್ಲಿ ಅರ್ಧವನ್ನು ಸಹಾಯ ನೀಡುವ ವಿದೇಶ +ಗಳಿಗೆ ಸಾಗಿಸಲು ನು ಅನುಮತಿ ನೀಡಿದೆ. ಈಗ +ಅಲ್ಲಿ ಒಂದೊಂದು ಅಂಗುಲ ಸ್ಥಳದ ಪರಿಶಿಲನೆ +ನಡೆದಿದೆ. + +ದುಃಖದ ಸಂಗತಿಯೆಂದಕೆ ಆಧುನಿಕ ಮಾನ +ವನಿಗೆ ಈ ಪ್ರಾಚೀನ ಅವಶೇಷಗಳನ್ನು ಅಭ್ಯಸಿ +ಸಲು, ಅರಿತುಕೊಳ್ಳಲು ಸಾಕಷ್ಟು ಸಮಯ +ಕೂಡ ದೊರಿತಿಲ್ಲ. ಯುರೋಪಿಯನ್ನರು ಈ +ದುರ್ಗಮ, ಉರಿ ಬಿಸಿಲಿನ, ಮರುಳುಗಾಡಿನ +ಪ್ರದೇಶದಲ್ಲಿ ಕಾಲಿರಿಸಿದ್ದೆ( ೧೮೧೨ ರ ನಂತರ. +ಇಸ್ಲಾಂಧರ್ಮ ಸ್ವೀಕರಿಸಿ ಉತ್ಸಾಹದಲ್ಲಿ ಅರಬ +ಜಗತ್ತಿ ನಲ್ಲಿ ಸಂಚರಿಸಿದ ಜಾನ್ಸ ನ್‌ ಲುಡ್ವಿಗ್‌ +ಬಕ್‌ ಹಡ್ಜ್‌ ೯ (ಇಬ್ರಾ ಹನ್‌ +ಅಬ್ದುಲ್ಲಾ) ಎಂಬ ಯುಕ್ಕೋಪಿಯ: ನ್‌ ಶೋಧಕ +ನೈಲ್‌ ನದಿಯ ಗುಂಟ ದಕ್ಷಿಣಕ್ಕೆ ಪ್ರವಾಸ +ಮಾಡಿ ಚರಿತ್ರ ಪ್ರ ಸಿದ್ಧ ಅಬು ಸಿಂಬೆಲ್‌ ಸ ನೆ +ಗಳನ್ನು ೧೮೧೩ ಲಿ “ಅಮಿತ ಶ ಶ್ರಮದ ನಂತರ +ಕಂಡುಹಿಡಿದ. ಶತಮಾನಗಳ. ಮಳಲು ಬಿರು +ಗಾಳಿಯಿಂದ ಈ ಕಲ್ಮನೆಗಳೆಲ್ಲ ಮಳಲ ರಾಶಿ +ಯಲ್ಲಿ ಮುಚ್ಚಿ ಹೋಗಿದ್ದ ವು. + +ಮಳಲನ್ನು ಅಗೆಯಲು ಹಲವು ಪ್ರ ಯತ್ನ +ಗಳಾದವು. ಆದರೆ ಅದು ಮತ್ತೆ ಮತ್ತೆ ತುಂಬಿತು. +೧೮೯೨ ರಲ್ಲಿ ಮಳಲನ್ನು ತಡೆಯಲು ಒಂದು +ಅಡ್ಡಗೋಡಯನ್ನೇ( ಕಟ್ಟಿದರು. ಆದರೂ ಉಪ +ದ್ರವ ನಿಲ್ಲಲಿಲ್ಲ. ಉಸುಬನ್ನು ಪೂರ್ತಿ ಜಯಿ +ಸಿದ್ಧು ೧೯೧೦ ರಲ್ಲೇ ಅವರು ಅದರ *ೆಳಗೆ +ಎಂಥ ಅದ್ಭುತ ಶಿಲಾ ರಚನೆಯನ್ನು ಕಂಡರು! +ಅಬು ಸಿಂಬೆಲ್‌ನ ಮುಂದೆ ಅವರು + + +ರೌ +ಇಬ್ನ + + +ಪ್ರಕಾಶಕ್ಕೆ + + +೧೦೭ + + +ತಂದ ರ್ಯಾಮ್ಸೆಸನ ನಾಲ್ಕು ಪ್ರತಿಮೆಗಳು ಎದೆ +ಗೆಡಿಸುವಷ್ಟು ಅದ್ಭುತವಾಗಿದ್ದವು. ಅವುಗಳ +ತುಟಿಯೇ ೪೨ ಇಂಚು ಅಗಲ, ಕಿವಿಯಿಂದ +ಕಿವಿಗೆ ಅಂತರ ೧೩ ಅಡಿಯಾಗಿದ್ದವು |. ಅಂದಿ +ನಿಂದ ೫೦ ವರ್ಷ ಕಳೆದಿದೆಯಷ್ಟೆ. ಎಲ್ಲವೂ +ನೀರು ಪಾಲಾಗುವ ಭಯ ತಲೆದೋರಿದೆ. + +ನ್ಯೂಬಿಯಾದ ನಿಧಿಗಳನ್ನುಳಿಸಬೇಕಾದರೆ +ಪ್ರಚಂಡವಾದ ಎಂಜಿನಿಯರಿಂಗ್‌ ಎದ್ಕೆಯ +ನೆರವು ಬೇಕಾದೀತು. ಜಗತ್ತಿನ ಪ್ರಥಮ +ಶ್ರೇಣಿಯ ಎಂಜಿನಿಯರರು ಕೆಲವರು ಇದರಲ್ಲಿ +ತಲೆ ಹಾಕಿದ್ದಾರೆ. + +ಹಲಕೆಲವು ಗುಡಿಗಳನ್ನು ಇಟ್ಟಿಗೆ ಇಟ್ಟಿಗೆ +ಯಾಗಿ ಬಿಚ್ಚಿ ಬೇರೆಡೆಗೆ ಒಯ್ಕು ಇದ ಕ್ಕಿದ್ದ ಂತೆ +ಪುನಃ ಕಟ್ಟ ಜೇ ಕೆಂದಿದ್ದಾರೆ. ಇಂಥ ಕೆಲವನ್ನು +ಕೂಡಲೆ ಪಾ ರಂಭಿಸಬೇಕಾಗುತ್ತ ದೆ, ಏಕೆಂದಕ + + +ಅವು ಇಟ್ಟಿ ಹುತ್ಛಿ। ಅವು ನೀರಲ್ಲೊಮ್ಮೆ +ರಲ ಉಳಿಯಲೇ ಆರವು. ಅವು ಸುಟ್ಟ +ಇಟ್ಟಿಗೆಗಳಲ್ಲ. + +ವ್ರ ಬಗೆಯಲ್ಲಿ ಸುಲಭವಾಗಿ ಸ ಸಳಾಂತರಿಸ + + +ಬಹುದಾದ ಕಟ್ಟಡಗಳಲ್ಲಿ ವೀರ "ಚಕ್ರ ವರ್ತಿ +ಮುಮ್ಮಡಿ ತುತ್ಮಾಸಿಸ್‌ ಕಟ್ಟಿಸಿದ ತಿ೪ ಶತ +ಮಾನ ಹಳೆಯ ಅಮಾದಾದ ಕಲ್ಲಿನ ದೇವಾ +ಲಯ ಒಂದು. ತುಂಡು ಕಲ್ಲುಗಳಿಂದ ಕಟ್ಟಿದ +ಇದರ ಕಲ್ಲುಗಳಿಗೆಲ್ಲ ಅಂಕೆಗಳನ್ನು ಹಾಕಿ +ಕಿತ್ತೊ ಯ್ದ ಮರಳಿ ರಚಿಸಲು ಒಂದೂ ಕಾಲು +ಲಕ್ಷ 'ಕೂಪಾಯಿಗಳಿಗಿಂತ ಸ ಲ್ಪ ಹೆಚ್ಚು ಸಾಕು. +ನ + +ಎಲೈಸಿಸ್‌ ಡೇರಾ ಮುಂತಾಜೆಡಗಳ ಏಳು +ದೇಗುಲಗಳನ್ನೂ ಹೀಗೆ.ವರ್ಗಾಯಿಸಬಹುದು. + +ಇದಕ್ಕಿ ತ ತುಸು ಶ್ರಮದಾಯಕ ಮತ್ತು +ವೆಚ್ಚದ ಸ ಅಸಾಧ [ವಲ್ಲದ ಕೆಲಸ ಬಂಡೆ +ಗಲ್ಲಿನಲ್ಲಿ ಕೆತ್ತಿದ ಸಿ ಎಲಿಸಿಸ್‌ +ಮತ್ತು. ಡೇರಾದಲ್ಲಿರುವ ಇಂಥ ದೇವಾಲಯಗ +ಳನ್ನು ಎದ್ಯುತ್‌ ಚಾಲಿತ ತಂತಿಗರಗಸಗಳಿಂದ +ಬಂಡೆಯನ್ನೇ ಕೆತ್ತಿ, ಕಂಬಗಳನ್ನೂ ಗ��ಡೆ + + +ಸ ಕಸ್ತೂರಿ, ಫೆಬ್ರುವರಿ ೧೯೬೧ + + +ನಂತರವೂ ಪ್ರಸಿದ್ಧವಾಗಿತ್ತು. ಈ ದೇವಾಲಯ +ಗಳ ಗೋಡೆಗಳಲ್ಲಿ ಚಕ್ರವಕ್ತಿಗಳಾದಿಯಾಗಿ +ಕೆತ್ತಿಸಿದ ಹೆಸರುಗಳೂ ವಾಕ್ಕಗಳೂ ಇತಿಹಾ- +ಸದ ನಿಧಿಗಳಾಗಿವೆ. ಅವನ್ನು ಹೇಗೆ ಕತ್ತರಿಸಿ +ಒಯ್ಯುವುದು? + +ಅಬುಸಿಂಬೆಲ್‌ ಇಜಿಪ್ತಿನ ಅತಿ ಪ್ರಾಚೀನ +ಅವಶೇಷಗಳಲ್ಲಿ ಸೇರಿದೆ. ೨೨ ಶತಮಾನಗಳ +ಹಿಂದೆ ಎರಡನೇ ರ್ಯಾಮೆಸೆಸ್‌ ಕಟ್ಟಿಸಿದ ಇಲ್ಲಿನ +ಗುಡಿಗಳು, ಕಡೆಸಿದ ತನ್‌ ಮೂರ್ತಿಗಳು ,ಎಷ್ಟು +ಉದ್ಧಾಮವೊ ಅಷ್ಟೇ ಸುಂದರವಾದವು. ಇಲ್ಲಿನ +ಶಿಲ್ಪಿ ಸೌಂದರ್ಯಾರಾಧಕನಷ್ಟೇ ಅಲ್ಲ ಖಗೋಲ +ವಿಜ್ಞಾನಿಯೂ ಇರಬೇಕು. ಇಲ್ಲಿನ ದೇವಾಲ +ಯದ ಸೂರ್ಯ ಮೂರ್ತಿಯ ಮೇಲೆ ನಿತ್ಯ ಅರು- +ಣೋದಯದಲ್ಲಿ ಆರಕ್ತ ಪ್ರಭೆ ಬಿದ್ದು ಒಮ್ಮೆಲೆ +ಜೀವಕಳೆ ತುಂಬುತ್ತದೆ; ಕೆಳಗೆ ಪೌಳಿಯನ್ಲಿ +ವರ್ಷದ ವಿಶಿಷ್ಟ ದಿನಗಳಲ್ಲಿ ಸೂರ್ಯನ ಪ್ರಥಮ +ಕಿರಣಗಳು ಬೀಳುತ್ತವೆ. ಇವೂ ಅಲುಗಿಸಲಾ +ರದ ಅವಶೇಷಗಳು. ಅವುಗಳ ಶಿಲೆ ತೀರ ಮೆದು. + + +ಗರಡಿ ಕರಳು + + + + + +ನಕಾಶೆ + + +ಗಳನ್ನೂ ತುಂಡುಗಳಾಗಿ ಕೊಯ್ದು ಮತ್ತೆ +ಕಟ್ಟಲುಕ್ಕಸಾಧ್ಯವುಂಟು. + +ಫಿಲೇ ಮತ್ತು ಅಬುಸಿಂಬೆಲ್‌ ಅವಶೇಷ +ಗಳನ್ನು ಹೀಗೆ ಕೀಳಲಿಕ್ಕೆ ಸಾಧ್ಯವಿಲ್ಲ. ಕಿತ್ತಕೆ +ಅವುಗಳನ್ನು ಅದೇ ಭವ್ಯತೆ, ಅವೇ ಪರಿಸರ, +ಸನ್ನಿವೇಶಗಳಲ್ಲಿ ಪುನಃ ಕಟ್ಟಿಲು ಬಾರದು. +ಅಸ್ವಾನ್‌ ಅಣೆ ಚ್ಚಿನ. ಹತ್ತಿರವೇ ಇರುವ ಫಿಲೇ +ಅವಶೇಷಗಳು "“ ಇಜಿಪ್ನ್‌ನ ಮುತ್ತು ” ಏನಿಸಿ +ಇಜಪ್ಸ್‌ನ ಸಂಸ್ಕೃತಿಯ ಕೊನೆಯ ಮಹಾಕೃತಿ +ಗಳಲ್ಲಿ (ಕ್ರಿ ಪೂ.೪ನೇ ಶತಮಾನ) ಸೇರಿದವು. +ಅಲ್ಲಿ ಮಾತೃದೇವತೆ ಐಸಿಸ್‌ನ ದೇವಾಲಯವು +ದಕ್ಷಿಣ ಯುರೋಪಿನಲ್ಲಿ ಕೂಡ ಹೆಚ್ಚಿದ ಮಾತೃ +ದೇವತಾ ಪೂಜೆಯ ಕೇಂದ್ರವಾಗಿ ಕ್ರಿಸ್ತಶಕಾ + + + + + +ಈ ಮೂರ್ತಿಯ ಮುಖ ಆ *ಪಿಯಿಂದ ಈ +ಕಿನಿಯ ವರೆಗೆ ೧೩ ಅಡಿ ಅಗಲನಿದೆ + + + + + +ನ್ಯೂಜಿಯ + + +ಆದರೂ ಬಐಂಜನಿಯರರು ಇವೆರಡನ್ನೂ +ಇದ್ದಲ್ಲೆ ಉಳಿಸಲು ಯುಕ್ತಿ ತೆಗೆದಿದ್ದಾರೆ. ಎರ +ಡಕ್ಕೂ ಅಣೆಕಟ್ಟುಗಳನ್ನು ಹಾಕಿ ನೀರು ಹತ್ತಿರ +ಸೇರದಂತೆ. ರಕ್ಷಿಸುವ ವಿಚಾರ ಅವರದು. +ಫಿಲೇಯ ಅವಶೇಷಗಳ ರಕ್ಷಣೆಗೆ ತಗ್ಗಾದ +ಕೋಟಿ ಸಾಕು. ಆದರೆ ಅಬುಸಿಂಬೆಲ್‌ನ ಸುತ್ತ +ಬಲು ಎತ್ತರದ ಅರ್ಧಚಂದ್ರ ಅಣೆಕಟ್ಟೆ ಬೇಕು. +ಮೊದಲನೆಯದಕ್ಕೆ ೧೩ ಕೋಟಿ ರೂಪಾಯಿ +ಸಾಕು; ಎರಡನೆಯದಕ್ಕೆ ೧೩ ರಿಂದ ೨೬ ಕೋಟಿ +ರೂಪಾಯಿ ಬೇಕು. + +ಸಾವಿರಾರು ವರ್ಷಗಳಿಂದ ತಮ್ಮ ನಿಚ್ಚಳ +ಬಣ್ಣಗಳನ್ನು ಉಳಿಸಿಕೊಂಡು ಹೃದಯಂಗಮ +ವಾಗಿ ಮೆರೆಯುತ್ತಿರುವ ಭಿತ್ತಿ ಚಿತ್ರಗಳನ್ನೇನು +ಮಾಡಬೇಕು? ಅವುಗಳನ್ನು ಎಚ್ಚರದಿಂದ ಕಚ್ಚು +ಹಾಕಿ ಪದರುಪದರಾಗಿ ಎಬ್ಬಿಸಿ ಬೇರೆ ಕಡೆ ಅದೇ +ಕ್ರಮದಲ್ಲಿ ಹಚ್ಚುವ ಹಂಚಿಕೆ ಮಾಡಿದ್ದಾರೆ. + +ಮುನ್ನೂ ರು ಮೈ ಲುದ್ಧದ ನ್ಯೂ ಬಿಯಾಪ ಪ್ರದೇಶ +ದಲ್ಲಿ ಹಂಚಿರುವ ಅವಶೇಷಗಳನ್ನು ಸೆ +ವುದು ಇಡೀ ಜಗತ್ತೇ ಆಸ್ಥೆ ಎಡಿಸರ(ಕಾದ +ಕಾರ್ಯ. ಏಕೆಂದರೆ ಇಲ್ಲಿ ಕೇವಲ ಪ್ರಾಚೀನ +ಇಜಿಪ್ಸ್‌ನ ಇತಿಹಾಸ ಗಂಡಾಂತರಕ್ಕೊಳಗಾ +ಗಿಲ್ಲ. ���್ರಾಚೀನ ಕಾಲದ ಸಂಸ್ಕೃತಿಯ ಬಹು +ಭಾಗಕ್ಕೆ ಇಜಿಐಕ್ಕಿನೊಡನೆ ಸಂಪರ್ಕವಿದೆ. +ಹಿಟ್ಕಿಟಾ, ಬೆಬಿಲೋನಿಯನ್‌, ಪರ್ಸಿಯನ್‌, +ಅರಬಿ ಸಂಸ್ಕೃತಿಗಳೊಡನೆ ಸಂಪರ್ಕ ಹಾಗು +ಸಂಘರ್ಷ ಬಂದ ಸಾಮ್ರಾಜ್ಯ ಇಜಿಪ್ತಿನದು; +ಗ್ರೀಕ್‌ ಸಂಸ್ಕೃತಿ ಮತ್ತು ವಿಜ್ಞಾನವನ್ನು +ಪ್ರಭಾವಿತಗೊಳಿಸಿದ,. ರೋಮನ್‌ ಸಾಮ್ರಾ +ಜೃಕ್ಕೆ ಕೊನೆಗೆ ಅಡಿಯಾಳಾದ ನಾಗರಿಕತೆ ಅದ +ರದು. ಈ ಎಲ್ಲ ಘಟನೆಗಳಿಗೆ ಸಂಬಂಧಿಸಿದ ಅವ +ತೇಷಗಳು ನ್ಕೂ ಬಿಯದಲ್ಲಿವೆ. ಪ್ರಾಕ್ತನ ಶಾಸ್ತ್ರ +ಜ್ಞರು ಈ ಅವಶೇಷಗಳ ಪ ಪರೀ್ಷೆಯ ಕೊನ +ಯನ್ನು ಇನ್ನೂ ಕಂಡಿಲ್ಲ. ಅಸ್ವಾನ್‌ ಅಣೆಕಟ್ಟು +ಅವುಗಳನ್ನು ಮುಳುಗಿಸಿದರೆ ಪ್ರಾಚೀನ ಇತಿ + + +೧೦೯ + + + + + +ಕಿ +| + +ಹದ್ದಿನಾಕಾರದ ಶಿರೋಭೂಷಣವುಳ್ಳ ದೇವತೆ +ಹಾಸವನ್ನು ಪೆನಾರಚಿಸಲು ನೆರವಾಗುವ ಅನೇಕ +ತಥ್ಯ ಗಳು. ಸದಾ ಕಾಲಕ್ಕಾಗಿ ನಷ್ಟವಾದಂತೆ +ಮಕ್ಕ ಳನ್ನು ಪಡಯುವುದಕ್ಕು ಗಿ ತಂದೆಯನ್ನು +ಬಲಿಕೊಟ್ಟ. ನೆಂಬ ಅಪವಾದ 1] ಶತಮಾನಕ್ಕೆ +ಜಾಗ! ನ್ಕೂ ಬಿಯದ ನಿಧಿಯನ್ನು ಕ್ಟ +ಸಲು ಬೇಗನೆ ಸಗಳ ಕ + + +| ಯುನೆಸ್ಕೊ ನ್ಯೂಜಿಯ ನಿಧಿಗೆ ನೆರವಾಗ +ಬಯಸುವವರು, ನೂ ್ಯಬಿಯ ನಿಧಿಗಾಗಿ ಎಂದು +ತಿಳಿಸಿ ಹೊಸ ದಿಲ್ಲಿಯ ಲಾಯ್‌ ಬ್ಯಾಂಕ್‌ +ಲಿಮಿಟೆಡ್‌ ವಿಳಾಸಕ್ಕೆ ಹಣ ಕಳೆಸಬಹುದು. + + +ಅಸ್ಚೃೃೂ ಷ್ಟ ಪ್ರಾ + + +ಮಾನವ ಜಾತಿ ಅವನಿದೆ ಜುಜೆಯಾರಿರಬೇಕು + + +ಅಜ್ವಾತ ಜಗತ್ತನ್ನು + + +ತೋರಿಸಿಕೊಟ್ಟ + + +ಉವಿನ್‌ ಹಾತ್‌ + + +ಟಿ ದೇಶದ ದೊಡ್ಡ ಸೊತ್ತು. +ಯಾವುದೇ ದೇಶದ ತ್ವರಿತ ಬೆಳವಣಿಗೆ ಪ್ರಗತಿ +ಸುಖಸಾಲಭ್ಯಗಳು ವೈಜ್ಞಾನಿಕ ಸಂಶೋಧನೆ + + +ಗಳನ್ನೇ. ಅವಲಂಬಿಸಿವೆ. ಅದು ಕಾರಣ +ವಿಜ್ಞಾನವೆಂದರೆ ಈ ಯುಗದಲ್ಲಿ ಅಷ್ಟು ಗೌರವ, +ಮನ್ನಣೆ + + +ಆದಕೆ ಹದಿನೇಳನೆಯ ಶತಮಾನದ ಕಾಲವೇ +ಬೇರೆ ಆಗಿತ್ತು. ಆ ಕಾಲದಲ್ಲಿ ಮೂಢ ನಂಬಿಕೆ +ಗಳೇ ಸತ್ಯ; ಮಠಾಧಿಪತಿಗಳು ಬೋಧಿಸಿದ್ದೇ +ವೇದವಾಕ್ಯ; ದೇವರೇ ಎಲ್ಲ ಘಟನೆಗಳಿಗೂ +ಕಾರಣೀಭೂತ. ವೈಜ್ಞಾನಿಕ ಸತ್ಯವನ್ನು ನುಡಿ +ದವ ಧರ್ಮದ್ರೋಹಿ, ಸಮಾಜದ್ರೋಹಿ; ಅಷ್ಟೇ +ಅಲ್ಲದೆ ದೇಶದ್ರೋಹಿ. ಪೃಥ್ವಿಯು ಸೂರ್ಯನ +ಸುತ್ತಲು ತಿರುಗುತ್ತದೆ ಎಂಬ ನಿತ್ಯ ಸತ್ಯವನ್ನು +ನುಡಿದ ಗೆಲಿಲಿಯೊ ಜೀವಾವಧಿ ಶಿಕ್ಷಗೆ ಗುರಿ +ಯಾಗಬೇ ಕಾಯಿತು. ಸತ್ತವನ ದೇಹವನ್ನು +ಕೊಯ್ದು ಪರೀಕ್ಷಿಸಿದ್ದ ಕ್ಕಾಗಿ ಸರ್ವಿಟಿಸನ +ದೇಹವನ್ನು ಜೀವಂತ ಸಜಾ! + +ಆ ಟೊನಿ ಲುವೆನಹಾಕ್‌ನು ಇಂತಹ ಶತ +ಮಾನದಲ್ಲಿ ಜೀವಿಸಿದವ. ಅವನು ಹುಟ್ಟಿ ದ್ದು +೧೬೩೨ ರಲ್ಲಿ. ಅವನ ಊರು ಡೆಲ್ಚ್ಟು. "ನೆ +ದೇಶ ಹಾಲಿನ ನಾಡು; ಹಾಲಂಡ್‌. ಅವನ +ತಾಯಿ ತಂದೆ ಬಟ್ಟಿ ಹೆಣೆದು, ಮದ್ಯಮಾಡಿ +ಹೊಟ್ಟಿ ಅಾಕಿಯುವರಳು ಅವನ ತಂದೆ ಬಹು +ಬೇಗ ಕೊಂಡ. ತನ್ನ ಮಗನು ಸರಕಾರಿ ಅಧಿ + + +೧೧೦ + + +ಹೊಡೆದು, + + +ಎಸ್‌. ಜಿ. ಮಠದ +ಕಾರಿ ಆಗಬೇಕೆಂಬ ಆಶೆಯಿಂದ ಅವನ ತಾಯಿ +ಅವನನ್ನು ಶಾಲೆಗೆ ಹಾಕಿದಳು. ಆದರೆ ಅವನಿಗೆ +ಶಾಲೆಯ ಶಿಕ್ಷಣ ಹಿಡಿಸಲಿಲ್ಲವೇನೋ; ಹದಿ +ನಾರನೆಯ ವಯಸ್ಸಿನಲ್ಲಿಯೇ ಶಾಲೆಗೆ ಶರಣು +ಅೃಮಸ್ಪರ್ಡಂ ಪಟ್ಟ���ದ ಒಂದು +ಅಂಗಡಿಯಲ್ಲಿ ಉಮೇದುವಾರನಾಗಿ ಕೆಲಸಕ್ಕೆ +ನಿಂತುಕೊಂಡ. ಆರು ವರುಷಗಳ ತರುವಾಯ +ಅದಕ್ಕೂ ಶರಣು ಹೊಡೆದು, ತನ್ನೂರಿಗೆ ಮರಳಿ +ತನ್ನದೇ ಆದ ಒಂದು ಅಂಗಡಿ ಸ್ಥಾ ಪಿಸಿದ. +ಅಲ್ಲದೆ ತನ್ನೂರಿನಲ್ಲಿಯೇ "ಸಿಟಿಹಾಲ್‌' ನಲ್ಲಿ +ದ್ವಾರಪಾಲಕನಾಗಿ ಕೆಲಸ ಮಾಡಹತ್ತಿದ. ಈ +ಮಧ್ಯೆ ಲಗ್ನವಾಗಿ ಕೆಲವು ಮಕ್ಕಳ ತಂದೆಯಾದ. +ಲುವೆನ್‌ ಹಾಕ್‌ನಂಥ ಸಾಮಾನ್ಯ ಮನುಷ್ಯ +ಮಹಾ ವಿಜ್ಞಾನಿಯಾಗಬಹುದೆಂದು ಯಾರೂ +ಊಹಿಸಿರಲಿಲ್ಲ. ಅವನು ಮಹಾವಿಜ್ಞಾನಿಯಾದ +ಕತೆ ಬಹಳ ಸ್ವಾರಸ್ಯವಾಗಿದೆ. + +ಗಾಜಿನ ತುಂಡುಗಳನ್ನು ಜಾಣ್ಮೆಯಿಂದ +ಕೊರೆದು, ತಿಕ್ಕಿ ಅವುಗಳ ಸಹಾಯದಿಂದ +ನೋಡಿದರೆ, ವಸ್ತು ಗಳು ಎಷ್ಟೊ ಪಟ್ಟು ದೊಡ್ಡ. +ವಾಗಿ ಕಾಣುತ್ತವೆಂದು ಲುವೆನ್‌ ಹಾಕ್‌ +ಎಲ್ಲಿಯೋ ಕೇಳಿದ್ದ. ಇಂತಹ ಕಾಜಿನ ಗೋಲ +ಕಗಳನ್ನು ತಾನೇಕೆ ಮಾಡಬಾರದು? ಎಂಬ +ಯೋಚನೆ ಅನನಲ್ಲಿ ಹುಟ್ಟಿತು. ಆದರೆ ಮಾಡುವ +ಬಗೆ ಹೇಗೆ? ಮನವಿದ್ದಲ್ಲಿ ಮಾರ್ಗವಿದ್ದೇ ಇದೆ +ಯಲ್ಲವೆ? ಕನ್ನಡಕ ಸಿದ್ಧ ಪಡಿಸುವವರಿಂದ + + +೯ ಟ್ಟ ್‌್ಸ್‌ ಾ್‌ಾ್‌ +ಪ + + + + + + + + +್‌ ಹಾಕ್‌ +ಅಜ್ಞಾತ ಜಗತ್ತನ್ನು ತೋರಿಸಿಕೊಟ್ಟ ಲುವೆನ + + +ಗೋಲಕ ತಯಾರಿಸುವ ವಿಧಾನ ತಿಳಿದು +ಕೊಂಡ. ಅಕ್ಕಸಾಲಿಗರ ಕಲೆಯನ್ನು ಕಲಿತು +ಧಾತುಗಳನ್ನು ಮಾಡುವ ಬಗೆಯನ್ನು ಅರಿತು +ಕೊಂಡ. ಹಗಲು ರಾತ್ರಿಯೆನ್ನದೆ ಶ್ರಮಿಸಿದ. +ಆಹಾರ ಮರೆತ. ಸ್ನೇಹಿತರಿಂದ ದೂರವಾದ. +ಹೆಂಡಿರು ಮಕ್ಕಳ ನೆನಪೂ ಮರೆಯಾಯಿತು. +ಅವನ ಗುರಿ ಒಂದೇ ಒಂದು, ಗೋಲಕಗಳನ್ನು +ಸಿದ್ಧ ಮಾಡಬೇಕು. ಅವನ ನೆರಹೊರೆಯ.ವರು +ಇವನಿಗೆಲ್ಲೊ ಹುಚ್ಚು ಹಿಡಿದಿದೆ ಎಂದು ಹಾಸ್ಕ +ಮಾಡಿದರು ಆದರೂ ಆತ ತನ್ನ ನಿರ್ಧಾರವನ್ನು +ಬಿಡಲಿಲ್ಲ. ಕೊನೆಗೆ ಅವನ ಪ್ರಯತ್ನಕ್ಕೆ ಫಲ +ಸಿಕ್ಕಿತು. ಒಂದು ಎಂಟಾಂಶ ಅಂಗುಲಕ್ಕಿಂತಲೂ +ಚಿಕ್ಕ ದಾದ ಸರ್ವಾಂಗ ಪರಿಪೂರ್ಣವಾದ +ಗೋಲಕಗಳನ್ನು ಅವನು ಸಿದ್ದ ಮಾಡಿದ್ದ. + +ಜಟಿಾಗಜಾರ್‌ ತ ಸಂಶೋಧನೆಯಿಂದ +ಹುಚ್ಚನಂತಾದ. ತಾನೇ ತಯಾರಿಸಿದ ತಾಮ್ರ +ಬೆಳ್ಳಿ ಬಂಗಾರಗಳ ಕಟ್ಟಿ ನಲ್ಲಿ ಈ ಗೋಲಕಗ +ಳನ್ನು ಕೂಡ್ರಿಸಿ ಸೂಕ್ಷ ಶ್ಷ್ಪದರ್ಶ ಕವನ್ನು ಸ +ಕೈಗೆ ಸಿಕ್ಕ ನ ಸ್ತುಗಳನ್ನೂ ತನ್ನೆ, ಸೂಕ ಶಿ +ದರ್ಶಕದಲ್ಲಿಟ್ಟು ನೋಡಲು ಆರಂಭಿಸಿದ. ಕಟು +1) ಮನೆಗೆ ಚ ಗಿ ಎತ್ತಿನ ಕಣ್ಣು ತಂದು +ನೋಡಿದ, ತನ್ನ ತ್ವಚೆಯನ್ನು ನೋಡಿಕೊಂಡ. +ತಿವಿಂಗಿಲುಗಳ ಸ್ನಾ ಯುವನ್ನು ನೋಡಿದ. +ಕುರಿಯ ಕೂದಲು ನೋಡಿದ. ಟ್‌ ತಲೆ +ಯನ್ನು ಕತ್ತರಿಸಿ ಅದರ ಮೆದುಳನ್ನು ಪರೀಕ್ಷಿಸಿದ. +ಇವನ್ನೆಲ್ಲ ಸೂಕ್ಸ ದರ್ಶಕದಲ್ಲಿ ನೋಡಿದ +ಅವನು ತನ್ನ ನ್ನು ತಾನೇ ನಂಬದಾದ., ತನ್ನ +ಕಾಲದಲ್ಲಿ ಅಪ್ಪೆ ಏಕೆ? ಯಾವ ಕಾಲದಲ್ಲೂ +ಯಾರೂ ಅ ಾಗನೆ ಅದ್ಭುತಗಳನ್ನು ತೆ +ಕಂಡಿದ್ದ. ಅವನು ಕಂಡ ಜಗತ್ತೇ ಬೇಕೆಯಾ- +ಗಿತ್ತು. + +ಅದೊಂದು ದಿನ ಲುವೆನ್‌ಹಾಕ್‌ ಗಾಜಿನ +ಕೊಳಿವೆಯೊಂದನ್ನು ಉರಿಯಲ್ಲಿ ಕಾಯಿಸಿ + + +ಜಾಣ್ಮೆಯಿಂದ ಜಗ್ಗಿ ಕೂದಲೆಳೆಯಷ್ಟು ಸೂಕ್ಷ್ಮ + + +೧೧೧ + + +ವಾದ ಕೊಳಿವೆಯನ್ನು ತಯಾರಿಸಿದ. ಈ ��ೆೊಳಿ +ವೆಯಲ್ಲಿ ಭೂಮಿಯ ಮೇಲೆ ಬಿದ್ದ ಮಳೆಯ +ನೀರನ್ನು ಸಂಗ್ರ ಹಿಸಿದ. ಮಳೆಯ ನೀರನ್ನು ತನ್ನ +ಸೂಕ್ಷ್ಮದರ್ಶ ದಲ್ಲಿ ನೋಡುವ ಆಶೆ ನಗು +ಮಳೆಯ ನೀರಿನಲ್ಲೇನಿದೆ? ಅದನ್ನೇಕೆ ಹೀಗೆ +ನೋಡಬೇಕು? ಲುವೆನ್‌ ಹಾಕ್‌ ಮೂರೃನಲ್ಲದೆ +ಇನ್ನೇನು? ಎಂದು ಜನರು ಬಾ ಯಿ:ಗೆ ಬಂದಂತೆ +ಆಡಿಕೊಂಡರು. ಆದಕೆ ಅವನು ಮೂರ್ಬ +ನಾಗಿರಲಿಲ್ಲ. ವಿಜ್ಞಾನಿಯಾಗಿದ್ದ. ಅವನಿಗೆ +ತನ್ನ ದೇ ಆದ ವಿಚಾರ; ತನ್ನ ದೇ ಆದ ಕನಸು; +ತನ್ನೆ ದೇ ಆದ ಜಗತ್ತು. ಜನರ ಮಾತಿಗೆ *ಿವಿ +ಗೊಡಲಿಲ್ಲ. ಮಳೆಯ ನೀರನ್ನು ಸೂಕ್ಷ್ಮದರ್ಶಕ +ದಲ್ಲಿಟ್ಟು ನೋಡಿಯೇ ಬಿಟ್ಟಿ. ಅದರಲ್ಲಿ +ನೋಡಿದ್ದು ಒಂದೇ ಒಂದು ಕ್ಷಣ. ಮರುಕ್ಷಣ +ದಲ್ಲಿಯೆ ಜಿಗಿದು ಆವೇಶದಿಂದ ಕೂಗಿದ. + + +“ ಬನ್ನಿ ! ಇಲ್ಲಿ ಬನ್ನಿ | ಬೇಗ ಬನ್ನಿ ! | | 3 + + +ಮಳೆ ನೀರಿನಲ್ಲಿ ಪುಟ್ಟ ಪ್ರಾಣಿಯಿವೆ. ಅವು +ಈಸುತ್ತವೆ. ಆಹಾರ ಸೇವಿಸುತ್ತವೆ. ಮರಿಗಳನ್ನು +ಹುಟ್ಟಿಸುತ್ತವೆ. ಕೊನೆಗೆ ಎಲ್ಲ ಪ್ರಾಣಿಗಳಂತೆ +ಸಾಯುತ್ತವೆ. ಅವು ನಮ್ಮ ಬರಿಗಣ್ಣಿಗೆ ಕಾಣುವ +ಎಂಥ ಚಿಕ್ಕ ಪ್ರಾಣಿಗಳಿಗಿಂತಲೂ ಸಾವಿರಾರು +ಪಟ್ಟು ಚಿಕ್ಕವಾಗಿವೆ. ನೋಡಿರಿ; ನಾನು ಏನು +ಶೋದಿಸಿದ್ದೇನೆ.” ಲುವೆನ್‌ಹಾಕ್‌ "ಯುರಿಕಾ' + + +"ಯುರೇಕಾ' ಎಂದು ಒದರುತ್ತ ಬೀದಿಗುಂಟ + + +ಬತ್ತಲೆಯಾಗಿ ಓಡಿದ. ಅವನೂ ಆರ್ಕಿಮಿಡಿಸ +ನಂತೆ ಭಾವಪರವಶನಾಗಿದ್ದ. + +ಅವನು ಎಲ್ಲ ತರದ ನೀರನ್ನು ಪರೀಕ್ಷಿಸಿದ. +ಹೊಂಡದ ನೀರು, ಹಳ್ಳೆದ ನೀರು, ಹೊಳೆಯ +ನೀರು, ಗಬಾರದಲ್ಲಿ ಹರಿಯುವ ಕೊಳಚೆ ನೀರು +ಎಲ್ಲೆಲ್ಲಿಯೂ ಆ ಪುಟ್ಟ ಪ್ರಾಣಿಗಳೆ ! ಲುವೆನ್‌ +ಹಾಕ್‌ನಿಗಿಂತ ಅ ಎಷ್ಟೋ ಜನ ದೊಡ್ಡ +ವರು ಹುಟ್ಟಿ ಸತ್ತಿದ್ದರು, ಗುರೂ ಇಂಡ +ಪ್ರಾಣಿಗಳನ್ನು ಕಂಡಿರಲಿಲ್ಲ. ಶ್ರ ಚಿಕ್ಕ ಪ್ರಾಣಿ +ಗಳು ಮನುಷ್ಯರಿಗಿಂತ ಕೋಟ್ಯವಧಿ ಪಾಲು + + +೧೧೨ + + +ಚಿಕ್ಕವುಗಳಾದರೂ, ಅವು ಮನುಷ್ಯ ಕುಲವನ್ನೇ +ಹೆದರಿಸುವಂತಹವು. ಅವು ಅಸಂಖ್ಯಾತ ಜನ- +ಬಡವರು ಬಲ್ಲಿದರು, ರಾಜಮಹಾರಾಜರು, +ಕಲಾಕಾರರು, ಕವಿಗಳು, ಸಾಧುಸತ್ಪುರುಷರು- +ಜೀವನವನ್ನು ಆಹುತಿ ತೆಗೆದುಕೊಂಡಿವೆ. ಕಾರ +ಖಾನೆ, ಗಿರಣಿ, ಮತ್ತು ಇನ್ನಿತರ ಎಷ್ಟೋ +ಉದ್ಯಮಗಳನ್ನು ಹಾಳುಗೆಡವಿವೆ. ರಾಷ್ಟ್ರಗಳ +ಪ್ರಗತಿಯನ್ನು ಕುಂದಿಸಿವೆ. ಆದರೂ ಅದುವರೆಗೆ +ಲುವೆನ್‌ಹಾಕನ ಹೊರತು ಬೇರಾರ ಕಣಿಗೂ +ಕಂಡಿರಲಿಲ್ಲ ಅವು. ಕ್ಕ +೧೭ ನೆಯ ಶತಮಾನದ ಮಧ್ಯದಲ್ಲಿ ಸ್ವತಂತ್ರ +ಎಚಾರಮನೋ(ವೃತ್ತಿಯುಳ್ಳೆ ಹಾಗೂ ಧೈರ್ಯ +ದಿಂದ ಮಾತನಾಡುವ ಕೆಲವೊಂದು ಜನರು +ಕಾಣಿಸಿಕೊಂಡರು. ವೈ ಜಾ ತನಿ ಕವಾಗಿ ಸಿದ್ಧ +ಮಾಡದ ಯಾವುದನ್ನೂ ಗ ಒಪ್ಪ ವಂತಿರ + + +ಲಿಲ್ಲ. ಎಜ್ಞಾ ನದ ಬೆಳವಣಿಗೆಗಾಗಿ ಅವರು +ಇಂಗ್ಲೆ ಂಡಿನಲ್ಲಿ "ಬಂದು ಸಂಸ್ಥೆ ಯನ್ನು ಸ್ಥಾಪಿಸಿ +ದರು. ಅದರ ಹೆಸರು . " ಇನ್‌ವಿಜಿಬಲ್‌ + + +ಕಾಲೇಜ್‌.” ಈ ಕಾಲೇಜಿನ. ಸದಸ ರು ಗುಪ್ತ +ವಾಗಿ ಕೆಲಸಮಾಡಬೇಕಾಗಿತ್ತು. ಇಲ್ಲವಾದರೆ +ಕ್ರಾಮ್‌ವೆಲ್ಲನು ಅವರನ್ನು ಗಲ್ಲಿಗೆ ಹಾ ಕುತ್ತಿದ್ದ +ಯಾಕೆಂದಕೆ ಆಗಿನ ಕಾಲದ ನಂಬಿಕೆಗಳಲ್ಲಿ + + +ಸಂಶ��� ವ್ಶ ಕ್ರೈಮಾಡಿ, ಅವುಗಳ ಸತ ತೆಯನ್ನು + + +ಪ್ರಶ್ನಿ ಸುವದು ಒಂದು ಜಾಯತೆ +ಆದರೂ ಆ ಕಾಲೇಜು ತನ್ನ ಕಾರ್ಯವನ್ನು +ಮುಂದುವರಿಸಿತು. ಅದೇನೂ ಸಣ್ಣ ಕಾಲೇಜಲ್ಲ. +ರಸಾಯನ ಎಜ್ಞಾ ನ ಸಂಸ್ಥಾಪ ಪಕ ರಾಬರ್ಬ +ಬಾಯಲ್‌, ಪ್ರಖ್ಯಾ ತ ಭೌತವಿಜ್ಞಾ ನಿ ಐಸಾಕ್‌ +ನ್ಯೂ ಟನ್‌, ಜೀವಕಣಗಳನ್ನು ಶೋಧಿಸಿದ +ಸ ಹುಕ್‌ರಂತಹ ಮಹಾ ವಿಜ್ಞಾ ನಿಗಳು +ಆ ಕಾಲೇಜದ ಸದಸ್ಯ ರಾಗಿದ್ದರು. ಶ್ರ ನೆಯ +ಚಾರ್ಲಸನ ಆಳಿಕೆಯಲ್ಲಿ ಹು ಟ್ಟ ದ ಈ ಅಜ್ಞಾ ತ +ಸಂಸ್ಥೆ ಯೈ ಇಂದಿನ ಜಗತ ಸಿದ ವಾದ ರಾಯರ +ಸೊಸಾಯಿಟಿ ಆಫ" ಇಂಗ್ಲ ಂಡ' ಆಗಿ ಮಾರ್ಪ + + +ಕಸ್ತೂರಿ, ಫೆಬ್ರುವರಿ ೧೯೬೧ + + +ಟ್ರತು. ಆಗಿನ ಎಷ್ಟೋ ವಿಜ್ಞಾನಿಗಳು ಗುಂಪು +ಕಟ್ಟಿಕೊಂಡು, ಒಬ್ಬರನ್ನೊಬ್ಬರು ಟೀಕಿಸಿ, ಅಪ +ಹಾಸ್ಯ ಮಾಡುತ್ತಿದ್ದರು. ಅದಕ್ಕಾಗಿ ಲುವೆನ್‌ +ಹಾಕನಿಗೆ ಆ ಕಾಲೇಜಿನ ಸದಸ್ಯರಲ್ಲಿ ವಿಶ್ವಾಸ +ವಿರಲಿಲ್ಲ. ಅವನು ನಂಬಿದ ಸದಸ್ಯ ಒಬ್ಬನೇ +ಒಬ್ಬ. ಅವನು ಗ್ರಾಫ್‌. ಗ್ರಾಫ್‌ನಿಗೆ ತನ್ನ +ಸೂಕ್ಷ್ಮದರ್ಶ ಕದಲ್ಲಿ ನೋಡಲು ಅವನು ಅವ +ಕಾಶವಿತ್ತಾಗ ಗ್ರಾಫನು ಬೆರಗಾಗಿ ಹೋದ. ಆ +ಕೂಡಲೆ ರಾಯಲ್‌ ಸೊಸಾಯಿಟಿಗೆ ಈ ವಿಷಯ +ವನ್ನು ತಿಳಿಸಿದ. + +ರಾಯಲ್‌ ಸೊಸಾಯಿಟಿಯು ಲುಪೆನ್‌ಹಾಕ +ನಿಗೆ ಅವನ ಸಂಶೋಧನೆಗಳ ವಿಷಯವಾಗಿ +ಬರೆದು ತಿಳಿಸಲು ಬಿನ್ನವಿಸಿಕೊಂಡಿತು. ಅವನು +ಎಲ್ಲವನ್ನೂ ಸವಿಸ್ತಾರವಾಗಿ ಬರೆದು ಒಂದೇ +ಒಂದು ಉಸುಬಿನ ಕಣದ ಗಾತ್ರದಲ್ಲಿ, ಸೂಕ್ಷ್ಮ +ದರ್ಶಕದಲ್ಲಿ ಕಾಣುವ ಈ ಜೀವಿಗಳು ಒಂದು +ದಶಲಕ್ಷದಷ್ಟು ಜೀವಿಸುವದು ಸಾಧ್ಯವಿದೆಯೆಂದು +ತಿಳಿಸಿದ. ಇದನ್ನು ಓದಿದ ಎಷ್ಟೋ ಸದಸ್ಯರು +ಇವನೊಬ್ಬ ಮೂರ್ಪ ಶಿಕೋಮಣಿ ಎಂದು ಗಹ +ಗಹಿಸಿ ನಕ್ಕರು. ಫೆಲವರು ಮಾತ್ರ ಅವನ ಹೇಳಿ +ಕೆಯಲ್ಲಿ ಎಶ್ವಾಸ ತಳೆದರು. ರಾಯಲ್‌ ಸೊಸಾ +ಯಿಟಿಯು ಇವರ ಪರವಾಗಿ ಲುವೆನ್‌ಹಾಕನಿಗೆ +ಪತ್ರಬರೆದು ಅವನ ಸೂಕ್ಷ್ಮದರ್ಶಕ ರಹಸ್ಕದ +ರಚನೆ ಮತ್ತು ಅದನ್ನು ಉಪಯೋಗಿಸುವ ರೀತಿ +ನೀತಿಗಳನ್ನು ಸವಿಸ್ತಾರವಾಗಿ ಬಕಿದು ತಿಳಿಸಲು +ಕೇಳಿಕೊಂಡಿತು. ತನ್ನ ಸೂಕ್ಷ್ಮದರ್ಶಕದ +ರಹಸ್ಕ ತಿಳಿಸುವುದೇ? ಅದೆಂದಿಗೂ ಅಸಾಧ್ಯ. +ರಾಯಲ್‌ ಸೊಸಾಯಿಟಿಗೆ "ಅದು ತನ್ನಿಂದ +ಅಸಾಧ್ಯ ' ಎಂದು ಬರೆದು ತಿಳಿಸಿದ. ಯಾರು +ಬಂದರೂ ತನ್ನ ಸೂಕ್ಷ್ಮದರ್ಶಕದಲ್ಲಿ ನೋಡಲು +ಅನುಮತಿ ಕೊಡುತ್ತಿದ್ದ. ಆದರೆ ಅವಕೀನಾ +ದರೂ "ಇದರ ರಹಸ್ಯವೇನು ? ಇದನ್ನು ಹೇಗೆ +ಮಾಡಿದಿ ? ನಾವು ಕಲಿಯಬಹುದೆ ?' ಎಂದ. +ಕಳಿದಕೆ ಅವರನ್ನು ದಬ್ಬಿ ಹೊರಗೆ ಹಾಕುತ್ತಿದ್ದ. + + + + + +| + + +ಅಜಾತ ಜಗತನು ತೋರಿಸಿಕೊಟ ಲುವೆನಹಾಕ್‌ +ಬ ವಾ ಗೆ ಬ + + +ಆದರೂ ಲುವೆನ್‌ಹಾಕನ ಸಂಶೋಧನೆ +ಯನ್ನು ರಾಯಲ್‌ ಸೊಸಾಯಿಟಿಯವರು ಅಲ್ಲ +ಗಳೆಯುವಂತಿರಲಿಲ್ಲ. ಆದ್ದರಿಂದ ಅವನ ಸಂಶೋ +ಧನೆಯ ಸತ್ಯವನ್ನರಿಯಲು, ಅತ್ಯುತ್ತಮ ಸೂಕ್ಷ್ಮ +ದರ್ಶ ಕವನ್ನು ರಚಿಸಲು ರಾಬರ್ಟ ಹುಕ್‌ನನ್ನು +ಕೇಳಿಕೊಂಡಿತು. ೧೬೬೬ ರಲ್ಲಿ ರಾಬರ್ಬ್ಟಿ +ಹುಕ್‌ನು ಸೂಕ್ಷ್ಮದರ್ಶ ಕವನ್ನು ಸಿದ್ಧ +ಪಡಿಸಿದನು. ಲುವೆನ್‌ ಹಾಕ್‌ ಸ��ಳ್ಳಾಡಿರಲಿಲ್ಲ. +ಸೂಕ್ಷ್ಮ ಜಂತುಗಳು ಇರುವವೆಂದು ಮನದಟ್ಟಾ +ಯಿತು... ಈ ಸುವಾರ್ತೆ ರಾಯಲ" ಸೊಸಾ +ಯಿಟಿಗೆ ತಲುಪಿದ್ದ ತಡ, ಲುವೆನ್‌ ಹಾಕನ +ಕೀರ್ತಿ ಎಲ್ಲೆಡೆಗೂ ಹಬ್ಬಿತು. ಇಂಗ್ಲಂಡದ +ಮಹಾರಾಣಿ ತನ್ನ ಅರಮನೆ ಬಿಟ್ಟು ಲುವೆನ್‌ +ಹಾಕನ ಪ್ರಯೋಗ ಶಾಲೆಗೆ ಬಂದು ಅವನ +ಸೂಕ್ಷ ದರ್ಶ ಕದಲ್ಲಿ ತಾನು ಹಿಂದೆಂದೂ ಕಾಣದ +ಜಂತುಗಳ ಜಗತ್ತನ್ನು ಕಂಡು +ಆನಂದಭರಿತಳಾಗಿ ಅವನನ್ನು ಹೃತ್ಪೂರ್ವಕ +ಅಭಿನಂದಿಸಿದಳು. ರಶಿಯಾದ ಪೀಟರ 'ದಿ ಗ್ರೇಟ' +ಸೃತಃ ಹಾಲಂಡಿಗೆ ಬಂದು ಲುವೆನ್‌ ಹಾಕನಿಗೆ +ತನ್ನ ಕತಜ್ಞತೆಗಳನ್ನು ಅರ್ಪಿಸಿದ. ನ್ಯೂಟನ್‌, +ರಾಬರ್ಟ ಬಾಯೆಲ್‌ ಅವರಂತೆ ಲುವೆನ್‌ +"'ಹಾಕನೂ ಈಗ ಒಬ್ಬ ದೊಡ್ಡ ವಿಜ್ಞಾನಿ. +ರಾಯಲ್‌ ಸೊಸಾಯಿಟಿಯು. . ಅವನನ್ನು +ಸಕಲ ಮರ್ಯಾದೆಯೊಂದಿಗೆ ಬರಮಾಡಿ +ಕೊಂಡು ಅತ್ಯುಚ್ಚ ಗೌರವ ಪದವಿಯನ್ನು ದಯ +ಪಾಲಿಸಿ, ಎಫ್‌. ಆರ. ಎಸ್‌. ಎಂಬ ಏರು +ದನ್ನು ಕೊಟ್ಟು ಸನ್ಮಾನಿಸಿತು. ಬುಟ್ಟಿ ಹೆಣೆ +ಯುವ, ಮದ್ಯ ಮಾಡುವವರ ಮಗನೊಬ್ಬ +ದೊಡ್ಡ ವಿಜ್ಞಾ ತನಿಯಾದ. + +ಸಿ ಹಾಕನನ್ನು ಭೆಟ್ಟಿ ಯಾದ ಪ ಶ್ರ ತಿಯೊ- +ಬ್ದ ನೂ ಅವನ ಪ ಪ್ರಯೋಗಕ್ಕೆ. ಬರಿಯಾಗಳೇಳು +ಗುತ್ತಿ ತ್ತು. ತನ್ನ ನ್ನೇ ಜ| ನಿಟ್ಟು ಕೊಡಲಿಲ್ಲ. +ತನ್ನ ಹಲ್ಲಿನ ಮಧ್ಯದ ಬಿಳಿಯ ವಸ್ತುವನ್ನು +ಸಂಗ್ರ ಹಿಸಿ, ಅದನ್ನ ಶುದ್ಧವಾದ ನೀರಿನಲ್ಲಿ +೫ 5-15 + + +೧೧೩೩ + + +ಬೆರಿಸಿ, ಪರೀಕ್ಷಿಸಿದ. ಆ ಸೂಕ್ಷ್ಮ ಜಂತುಗಳು +ಅಲ್ಲಿಯೂ ಇರಬೇಕೆ? ಅವರಿಗೆ ತನ್ನ' +ಬಾಯಿಯೂ ಒಂದು ಪ್ರಾಣಿ ಸಂಗ್ರಹಾಲಯವೇ +ಎನಿಸಿತು. ಆ ಮೇಲೆ ಹಲವು ಬಗೆಯ ಸೂಕ್ಷ್ಮ +ಜಂತುಗಳನ್ನು ಕಪ್ಪೆ, ಕುದುರೆಗಳ ಕರುಳಿನಲ್ಲಿ +ಹಾಗೂ ಸ್ವಂತ ಕರುಳಿನಲ್ಲಿಯೆ ಕಂಡು ಹಿಡಿದ. + +ಈಗ ಲುವೆನ್‌ ಹಾಕನಿಗೆ ೮೫ ವರ್ಷ. ಆದ- +ಕೀನಾಯಿತು? ತನಗೆ ವಯಸ್ಸಾಯಿತು. ತಾನು +ಮುಬ್ಬಿನ ಮುದ ಕ. ಇನ್ನು ತನಗೆ ವಿಶ್ರಾಂತಿ +ಬೇಕು ಎಂದು ಗೊಣಗಲಿಲ್ಲ. ಹಳೆಯವಾಗಿ +ಸಡಿಲಾದ ಹಲ್ಲುಗಳನ್ನು ಕಿತ್ತುಕೊಂಡು ಹೊಸ +ಹೊಸ ಸೂಕ್ಸ್ಮ ಜಂತುಗಳನ್ನು ಪರೀಕ್ಷಿಸುವ +ಹಂಬಲದಿಂದ ಅವನ್ನು ತನ್ನ ಸೂಕ್ಷ್ಮ ದರ್ಶಕ +ದಲ್ಲ ಪರೀಕ್ಷಿಸುತ್ತಿದ್ದ. ಅವನ ಸ್ನೇಹಿತರು ಇನ್ನು + + +"ಎಶ್ರಾಂತಿ ತೆಗೆದು ಕೊಳ್ಳಿ' ಎಂದು ಹೇಳಿದರು. + + +ಅದಕ್ಕೆ ಅವನು, "ಶರತ್ಕಾಲದಲ್ಲಿ ಫಲಿತ ಹಣ್ಣು +ಗಳು ಹೆಚ್ಚು ತಾಳುತ್ತವೆ' ಎಂದು ಹೇಳಿದನು. +ಎಂಬತ್ತೆ ದರ ವಯಸ್ಸು ಅವನಿಗೆ ಶರತ್ಕಾ ಲ. +ಆದಕಿ ಹಿ ಔವರೆಯದ ಕೆಗೆ ಜರು +ಯಾರು? ೧೭೨೩ ರಲ್ಲಿ ತನ್ನ ೯೧ನೆಯ ವಯಸ್ಸಿ +ನಲ್ಲಿ ಲುವೆನ್‌ಹಾ ಕನು' ಸಿಳ! ಕವಾಸಹಾದ. + +ಲುವೆನಹಾಕ ತನ್ನ ಜೀವನದುದ್ದಕ್ಕೂ +ಸೂಕ್ಷ್ಮದರ್ಶಕವನ್ನು ರಚಿಸುತ್ತ ಸೂಕ್ಷ್ಮ +ಜಂತುಗಳ ಅಭ್ಯಾಸ ನಡೆಸಿದ. ಆದಕೆ ಅವನ +ಕಾರ್ಯದ ಅಪಾರ ಮಹತ್ವ ಅವನಿಗೆ ತಿಳಿಯ +ಲಿಲ್ಲ. ಅವನು ಶೋಧಿಸಿದಂತಹ ಸೂಕ್ಷ್ಮ ಜಂತು +ಗಳ ವಿಷಮಜ್ಞರ, ಚಳಿಜ ರ ಆಮಾಂಶ, +ಮಾರಿಕಾ ಬೇನೆ, ಪ್ಲೇಗ, ಕ್ಹಯಕೋಗ, ಮಹಾ +ರೋಗ ಮುಂತಾದ ಹಲವು ಕೋಗಗಳಿಗೆ +ಮೂಲ ಕಾರಣವೆಂದು ಅವನಿಗೆ ಆಗ ಹೊಳೆಯ +ಲಿಲ್ಲ. ಅವ�� ತರುವಾಯ ಜನ್ಮ ವೆತ್ತಿ ಬಂದ +ಲುಯಿ ಪಾಶ್ಚ ರ, ರಾಬರ್ಟಿ ಸ್ಕಾಚ್‌, ಬ್ರೂಸ್‌, +ರಾಸ್‌, ರಾವ್ರಕಕ್ನಿ, ಬೇರಿಂಗ ಮೊದಲಾದವರು +ಇದನ್ನು ಸಿದ್ಧಮಾಡಿ ತೋರಿಸಿದರು. 2. + + +ಜಸ್‌ + + + + + + ಮೆಚ್ಚಿಸಲಾಗದವರನ್ನೂ +| ಮೆಚ್ಚಿಸುವ +ಮನೋಹರ ಬಟ್ಟೆಗಳು + + +` ಅನುದ್ದಿ ಶ್ಯವೇ +| ತ ಜಿತ್ರಗಳ + + +ತಿ ರನೀಂಥರ +ಜಿತಕಲೆ + + +ಭಯ್ಯಾಸಾಹೇಬ ಓಂಕಾರ + + +ನ ಯತು ಬಂದೊಡನೆ ಚರಾಚರ ಸೃಷ್ಟಿ +ಗೆಲ್ಲ ನವಚೇತನ ಬರುತ್ತದೆ. ಬಂಗಾಲ +ಪ್ರಾಂತದ ಜೀವನದಲ್ಲೂ ಇಂಥ ಒಂದು +ವಸಂತ ಖುತು ಬಂದು ಹೋಯಿತು. ಈ ವಸಂ +ತದ ಮಹಿವೆಯಿಂದ ಬಂಗಾಲದ ಜೀವನದ +_ಸಕಲ ಕ್ಷೇತ್ರಗಳೂ ನವಸ್ಫೂರ್ತಿಯಿಂದ ತುಂಬಿ +ದವು. ಕಾವ್ಯ, ನಾಟ್ಕ, ನೃತ್ಯ, ಗಾಯನ, ಚಿತ್ರ +ಕಲೆ,ದೇಶಾಭಿಮಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ +ಆಮೂಲಾಗ್ರ ಬದಲಾವಣೆಯಾಯಿತು. ಬ್ರಿಟಿಶ್‌ +ರಾಜ ಭಾರದಲ್ಲಿ ಸತ್ವ ಹೀನವಾಗಿದ್ದ ಭಾರ +ತದ ಬಂಗಾಲದಲ್ಲಿ ತ್ತ ನೂತನ ಜೊ ತಿ +ಬೆಳಗಿತು. ಬಂಗಾಲದ ಸರ್ವ ಕ್ಷೇತ್ರ ಗಳಲ್ಲೂ +ಈ ಬದಲಾವಣೆಯನ್ನು ಸಾಧಿಸಿದ ಜಾದೂಗಾರ +ನೆಂದಕೆ ರವೀಂದ್ರನಾಥ ಟಾಗೋರರ ಅದ್ವೀ +ತಿಯ ಕಲಾಪ್ರತಿಭೆ. + + + + + + + + +ಇಂಥ "ಕಾಟು?ಗಳೇ ಅವರ ಚಿತ್ರಕಲೆಗೆ +ಸ್ಫೂರ್ತಿಯಿತ್ತವು + + +ಪ್ರತಿಭೆಯಿಂದ ಬಂಗಾಲದ ರಾಜಕೀಯ ಮತ್ತು +ಕಲಾಕ್ಷೇತ್ರಗಳಲ್ಲಿ ನವಚೈತನ್ಯ ಬಂದಿತು. ಕವಿ +ಶ್ರೇಷ್ಠರೆಂದು ರವೀಂದ್ರನಾಥರ ಕೀರ್ತಿ ಜಗ +ತ್ತಿನ ತುಂಬೆಲ್ಲ ಪಸರಿಸಿತು. ಜೊತೆಗೆ ಇತರ +ಕ್ಷೇತ್ರಗಳಲ್ಲೂ ಅವರೃಕಾರ್ಯ ಅಮೌಲ್ಯವೆನಿಸಿತು. + +ಶಾಂತಿನಿಕೇತನದ ನಿಸರ್ಗರಮ್ಮ ವಾತಾವರ +ಣದಲ್ಲಿ ಚಿತ್ರ ಕೆಲೆ, ನೈ ತ್ಕ ಕಲೆ, 1] ಕಲೆ, +ವಾಜ್ಮಯ 1, ನಾಜ್ತ ' ಮುಂತಾದ ಸಕಲ +ಲಲಿತ ಕಲೆಗಳನ್ನು ಕ್ಯ ಮುನಿಯ ವಾತ್ಸಲ್ಯ +ದಿಂದ ಗುರುಡೆ!ಪೆ ರವೀಂದ್ರ ರು ಪೋಷಿಸಿದರು +ಈ ಎಲ್ಲ ಕಲೆಗಳಿಗೂ ನು ಹೆಚ್ಚ ಕತ ಸೃರೂಪ +ವನ್ನು ಕೊಡಲು ಅವರು ಪ್ರಯತ್ನಿಸಿದರು. +ರವೀಂದ್ರನಾಥರ ಬಳಿಗೆ ಬರುವ ನೂರಾರು +ವಿದ್ಯಾರ್ಫಿ ಗಳು ಜೀವನದ ಒಂದು ಹೊಸ ದ ಷ್ಚಿ +ಕೋಣವನ್ನು ಅವರಿಂದ ಪಡೆದುಕೊಂಡು ತೆರ + + +ರವೀಂದ್ರ ಜು ಜ್ರ ಟದರು, ಬಂಗಾಲದ ಳುತ್ತಿ ದ್ದ ರು... ರವೀಂದ ದ್ರನಾಥರ ಜೀವನದಲ್ಲಿ +ಭಾಗ್ಯರೇಷೆ ಜು ಈ ಕವಿಶ್ರೆ (ಷ್ಠರ ತುಂಬಿತುಳು ಕುತ್ತಿದ್ದ ಕಾವ [ವು ಈ ವಿದಾ ರ್ಥಿ +ಚು ಮು ದಿಂದ + + +೧೧೫ + + +ರಾಜಕುವಾರಿ + + +ಗಳ ಕೃತಿಗಳಲ್ಲಿ ಪ್ರ ಕಟವಾಗತೊಡಗುತ್ತಿ ತ್ತು. +ಅಂತೆಯೆ ಭಾರತದ ಸ ತ್ರವಲ್ಲ, ಇತರ "ರೆ +ಗಳ ವಿದಾ ರ್ಮಿಗಳೂ ರವೀಂದ್ರನಾಥರ ಶಾಂತಿ- +ನಿಕೇತನದತ್ತ ಆಕರ್ಷಿಸಲ್ಪಡುತ್ತಿದ್ದರು. +ಶಾಂತಿನಿಕೇತನದಲ್ಲಿ ವರ್ಗಗಳು ವಟವೃಕ್ಷದ +ನೆರಳಿನಲ್ಲಿ ನಡೆಯುತ್ತಿದ್ದವು. ಕೆಲ ಎದ್ಯಾರ್ಳಿ +ಗಳು ಗಿಡದ ಟೊಂಗೆಗಳ ಮೇಲೆ ಕುಳಿತು ಗುರು +ದೇವರ ಮುಖದಿಂದ ಪ್ರವಹಿಸುವ ಜ್ಞಾನ ಗಂಗೆ +ಯನ್ನು ಸ್ವೀಕರಿಸುತ್ತಿದ್ದರು. ನಿಸರ್ಗ ಸೌಂದರ್ಯ +ವನ್ನು ಬದಿಗೊತ್ತಿ ಮನುಷ್ಯ ನಿರ್ಕಿಸುವ ಕೃತಕ +ಸೌಂದರ್ಯವನ್ನು ರವೀಂದ್ರರು ತಿರಸ್ಕರಿಸುತ್ತಿ +ದರು. “ಗಿಡಗಳಿಗೆ ಬೇಕಾದ ಹಾಗೆ ಬೆಳೆ +ಯಲು ಕೊಡಿರಿ. ಹಣ್ಣಾದ ಎಲೆಗಳು ಗಾಳಿಗೆ +ತೂರಿ ಹೋಗುವದನ್ನು ನೋಡಿರಿ. ಜಿಗಿತ +ಸಸಿ ಹೇಗೆ ಬೆಳೆಯುವದೆಂದು ನಿರೀಕ್ಷಿಸಿರಿ. +ಪುಟ್ಟ ಹಕ್ಕಿ ಗಳು ತಮ್ಮ ಗೂಡುಗಳನ್ನು +ಹೇಗೆ ಕಟ್ಟು ತ ವೆ! ಬಣ್ಣ ಬಣ್ಣ ದ ಹಕ್ಕಿ ಕೀಟಕ +ಗಳು ಪುಷ್ಪ ಗ್ಗ ತೋಧಕ್ಕಾ ಗಿ ತ್ತ +ದನ್ನು ಕಣ್ತುಂಬ ನೋಡಿರಿ. ದವರ ಈ ಆಟ + + +೧೧೬ + + + + + +ವನ್ನು ನೋಡುವುದರಲ್ಲಿ ಆನಂದವಿದೆ: ಅದರ +ಲ್ಲಿಯೇ ಜೀವನದ ನಿಜ ತತ್ತ ನಶ್ಯೌ ನವಿದೆ” +ಎಂದು ರವೀಂದ್ರ ನಾಥರು ಹೇಳುತ್ತಿ ದ ರು. +ರವೀಂದ್ರರ "ದೃಷ್ಟಿ ಕಲಾವಾತರ ದೃಷ್ಟ. +ಅವರು ಸತಃ ಅತಿ ಅಚ್ಚು ಕಟ್ಟಿನಿಂದ ಇರು +ದ್ದರು. ಅವರ ಬಟ್ಟಿ, ಸ ಚಾ ಬರವಣಿಗೆ +ಎಲ್ಲದರಲ್ಲಿ ಸವರ ಷ್ಟಿ ಹೆಜ್ಜೆ ಹೆಜ್ಜೆಗೆ +ಪ್ರತ್ಯಯ ಕ್ರೈ ಬರುತ್ತಿತ್ತು. "ವ್ಯ ಬತಯುವಾಗ +ಜ್ಯ ಶಬ್ದವನ್ನು ಕಾಟು ಗ +ಆ ಕಾಟಿಗೆ ಅವರು ಒಂದು ಬಳ್ಳಿಯ ಎಲೆಯ +ರೂಪವನ್ನು ಕೊಡುತ್ತಿದ್ದರು. ಆ ಮೇಲೆ ಈ +ಕಾಟು ಹಾಕಿದ ಶಬ್ದಗಳಿಂದ ತಯಾರಿಸಿದ ಎಲೆ +ಗಳನ್ನು ಒಂದಕ್ಕೊಂದು ಜೋಡಿಸಿ ಕಾವ್ಯ +ಪಂಕ್ತಿಗಳಲ್ಲಿ ಹಾಯ್ಮು ಹೋಗುವ ಒಂದು ಬಳ್ಳಿ +ಯನ್ನೇ ತಯಾರಿಸುತ್ತಿದ್ದರು. ಕಾವ್ಯದಲ್ಲಿ +ಎಲ್ಲಾ ದರೊಂದು ಕಡೆ ಶಬ್ದ ಕೂಡದಿದ್ದಾಗ +ಅವರು ಸುಮ್ಮನೆ ಗೆರೆಗಳನ್ನು ಹಾಕತೊಡಗುತ್ತಿ +ದ್ದರು. ಆ ಗೆರೆಗಳಿಗೆ ಒಂದು ಆಕಾರ ಬರು +ತ್ತಿತ್ತು. ಆ ಮೇಲೆ ಅದಕ್ಕೆ ಕೈಕಾಲುಗಳನ್ನು +ಜೋಡಿಸಿದಾಗ ಆ ಗೆರೆಗಳಿಂದ ಹುಟ್ಟಿದ +ಆಕಾರ ಒಂದು ಚಮತ್ಕಾರಿ ಕವಾದ ಚಿತ್ರಾ +ಕೃತಿಯ ರೂಪವನ್ನು ಧರಿಸುತ್ತಿತ್ತು. ರವೀಂದ್ರ +ನಾಥರ ಕವಿತೆಗಳು ಹೆಸ್ತಲಿಖಿತಗಳು ಪುಟಗಳು +ಇಂಥ ಅನೇಕ ಚಿತ್ರ ಕೃತಿಗಳಿಂದ ತುಂಬಿವೆ, + +ಈ ಸೌಂದರ್ಯಪೂಜೆಯ ಸ್ವಭಾವದಿಂದಲೇ +ಅವರ ಚಿತ್ರಕಲೆ ಜನ್ಮ ತಾಳಿತು. ಆದರೆ +ರವೀಂದ್ರನಾಥರು ಕುಂಚವನ್ನೆತ್ತಿಕೊಂಡಿದ್ದು +ಬಹಳ ತಡವಾಗಿ- ವಯಸ್ಸಿನ ೬೬ನೆಯ ವರ್ಷ +ದಲ್ಲಿ. ಯಾವ ವಯಸ್ಸಿ ನಲ್ಲಿ :ಸರಕಾರೀ ನೌಕ +ರರು ನಿವೃತ್ತಿ ಹೊಂದಿ “ಹತ್ತು ವರ್ಷಗಳು ಕಳೆ +260ಎ ಯಾವ ವಯಸಿ ನಲ್ಲಿ ಸಾಮಾನ್ಯ +ವಾಗಿ ಎಲ್ಲರ ದೃಷ್ಟಿ ಪ ಪರಲೋಕದಲ್ಲಿ ನಟ್ಟಿ ತ +ವ್ರದೊಆ ವಯಸ್ಸಿನಲ್ಲಿ ರವ(ಂದ್ರನಾಥರ ಪ್ರತಿ +ಭೆಯು ಒಂದು ಹೊಸ ಕಲಾಮಾಧ್ಯಮದಲ್ಲಿ +ಚಿಗಿಯ ತೊಡಗಿತು. ಎಪ್ಪತ್ತರ ಸನಿಹಕ್ಕೆ +ಬಂದಿದ್ದ ಈ ವೃದ್ಧ ಕವಿ ಚಿಕ್ಕ ಬಾಲಕನಂತೆ + + + + + + + + + +ಉತ್ಸಾಹದಿಂದ ಚಿತ್ರ ಕಲೆಯ ಉಪಾಸನೆಗೆ +ತೊಡಗಿದರು. ತಮ್ಮನ -ಈ ಹೊಸ ಉಪಕ್ರಮ +' ವನ್ನು ಕಂಡು ಉಪಹಾಸಗೈಯುವವರಿಗೆ ಆವರ +್ಯ ಅತ್ಯಂತ ಕಾವ್ಯ ಮಯ ರೀತಿಯಲ್ಲಿ ಉತ್ತರ +ವೀಟುತ್ತಿದ್ದರು. “ನನ್ನ ಜೀವನದ ಪ ಶ್ರಭಾತವು +' ಮಂಜುಳ ಕುಹೂರವದಿಂದ ಪ ಪ್ರಘುಲ್ಲವಾಗಿತ್ತು. +ಈಗ ಅದರ ಸಾಯೆಂಕಾಲವು ವಿವಿಧ ಬಣ್ಣಗಳ +ಛಾಯೆಯಿಂದ ಆಹ್ಲಾದಕರವಾಗಲಿ.' +ಕಾವ್ಕದೇವತೆಯ ಉಪಾಸನೆಯಲ್ಲಿ ಜೀವಿತ +ವನ್ನು ಸವೆಸಿದರೂ ಜಗತ್ತಿನ ತುಂಬ ಕೀರ್ತಿ +' ಸಂಪಾದಿಸಿದರೂ ರವೀಂದ್ರನಾಥರ ಮನದ +| ತಳಮಳ ಶಾಂತವಾಗಲಿಲ್ಲ.. “ ಏನು ಬರೆಯ +ಬೇಕೆಂದಿದ್ದೆನೂ ಅದನ್ನು ಬರೆಯು���ುದಾಗಲಿಲ್ಲ. +. ಏನು ಹೇಳಬೇಕಾಗಿತ್ತೋ ಹೇಳುವುದಾಗಲಿಲ್ಲ. +. ನನ್ನ ಹೃದಯದ ವೃಥೆ ಹೃದಯದಲ್ಲಿಯೆ ಉಳಿ +ಯಿತು... ಆದ್ದರಿಂದ ಹೊಸ ಮಾಧ್ಯಮವನ್ನು +ಬಳಿಸಿಕೊಳ್ಳಬೇಕಾಗಿದೆ. ಹೊಸ ರೂಪದಲ್ಲಿ, +ಯಾವುದರಿಂದ ಜನರಿಗೆ ಅವು ಸುಲಭವಾಗಿ +ತಿಳಿದಾವೊ ಆ ರೂಪದಲ್ಲಿ ನನ್ನ ಹೃದಯದ +ಭಾವನೆ ಮತ್ತು ಕಲ್ಪನೆಗಳನ್ನು ಮುಂದಿಡಬೇಕಾ +ಗಿದೆ." ರವೀಂದ್ರನಾಥರು ಕುಂಚವನ್ನೆತ್ತಿ +ಕೊಂಡಿದ್ದು ಈ ಉದ್ಯೇಶದಿಂದಲೇ. + +ಚಿತ್ರ ಜಇರನಾಗುವವನು ಆದರ ಶಿಕ್ಷಣಹೊಂದ +ಬೀಕಾಗುತ್ತದೆ. ಶೇಡ್‌ಲ್ಯಾಟ್‌, ಪರಸ್ಪೆಕ್ಟಿವ್ಸ್‌ +ಅನಾಟಮಿ ಇತ್ಯಾದಿಗಳ ಶಿಕ್ಷಣವನ್ನೂ ವರ್ಷ +ಗಟ್ಟಲೆ ಪಡೆಯಬೇಕಾಗುತ್ತದೆ. ಆದರೆ ಇಂಥ +ಶಿಕ್ಷಣದ ಅಗತ್ಯ ರವೀಂದ್ರನಾಥರಿಗೆ ಅನಿಸಲಿಲ್ಲ. +ಶ್ರ ತಾಂತ್ರಿಕ ವಿಚಾರಗಳು ಮಹತ್ವದ್ಮಾಗಿರದೆ +ಕಲಾವಿದನಲ್ಲಿರುವ.. ಸಹೃದಯತೆ ಮತ್ತು +ಸೌಂದರ್ಯ ದೃಷ್ಟಿಯ ಕೊಡುಗೆಯೆ ಹೆಚ್ಚು +. ಅಗತ್ಯವಿದೆ. ರವೀಂದ್ರನಾಥರಲ್ಲಿ ಇವೆರಡೂ +. ತುಂಬಿದ್ದವು. ಅಂತಲೇ ಎಪ್ಪತ್ತರ ಸಮಯದಲ್ಲಿ +. ಆರಂಭಿಸಿದರೂ ಅವರ ಚಿತ್ರಕಲೆ ರಸಪೂರ್ಣ +ಚಿತ ತ್ರಗಳನ್ನು ಸೃ ಸ್ಟಿಸಿತು. ಅವರ ಚಿತ್ರ ಗಳಲ್ಲಿ +ಬಣ್ಣ ಮತ್ತು ಹಿಕ ಸ್ವಚ್ಛಂದವಾಗಿ ಳು +ಸೃರೂಪ ಪಡೆಯುತ್ತಿದ್ದವು. + + + + + +ಗೆರೆಗಳಿಂದ ಮೂಡಿದ ಮನುಷ್ಯ + + +ಚಿತ್ರ ಬಿಡಿಸುವಾಗ ಮನಬಂದ ಮಾಧ್ಯ ಮ +ವನ್ನು 'ಅವರು ಉಪಯೋಗಿಸುತ್ತಿದ್ದರು. ಒಮ್ಮೆ +ಬ್ರಶ್‌, ಒಮ್ಮೆ ಹತ್ತಿಯ ಚಂಡು, "ಮತೊ ಇ್ಮಮ್ಮೆ +ಕೇವಲ ಬೆರಳುಗಳಿಂದ ಅವರು ಬಣ್ಣ ಬಳೆಯು + + +ತ್ತಿದರು. ಹಲವು ಸಲ ಬಣ್ಣಗಳ ಬದಲು +ಕೊಬ್ಬರಿ ಎಣ್ಣೆ, ಸರೀಸು, ಕಾಚು, ಸುಣ್ಣ, +ಶಾಯಿಗಳನ್ನು ಪಯೋಗಿಸುತ್ತಿ ದರು, ಕೆಲ ಸಲ +ಹೂ ಎಲೆಗಳನ್ನು ಕಾಗದದ ಭೀ ಹಿಂಡಿ ಬಣ್ಣ +ತಯಾರಿಸುತ್ತಿದ್ದರು. ಮಾಧ್ಯಮದಂತೆ ಅವರ +ವಿಷಯವೂ ನಿಶ್ಚಿತವಾಗಿರುತ್ತಿ ರಲಿಲ್ಲ. ಇಂಥದೇ +ಚಿತ್ರವನ್ನು ಬಿಡಿಸಬೇಕೆಂದು ನಿಶ್ಚಯಿಸುವ +ಬದಲು “ಯಾವ ಚಿತ್ರವಾಗುತ್ತದೆನೋಡೋಣ' +ಎಂಬ ದೃಷ್ಟಿಯಿಂದಲೇ ಚಿತ್ರ... ಬಕೆಯ +ತೊಡಗುತ್ತಿದ್ದರು. “ಅನುದ್ವಿಶ್ಶ' ವೇ ಅವರ +ಚಿತ್ರಕಲೆಯ ವೈಶಿಷ್ಟ್ಯವಾಗಿತ್ತು. ಕಾಗದದ +ಮೇಲೆ ಅವರು ಬಣ್ಣಗಳ ಕಲೆಗಳನ್ನು ಮಾಡು +ತ್ತಿದ್ದರು, ಗೆರೆಗಳನ್ನು ಗೀಚುತ್ತಿದ್ದರು. ಅಮೇಲೆ +ಅವುಗಳಲ್ಲಿ ಅವರಿಗೆ ಏನಾದರೊಂದು ಆಕಾರ +ಗೋಚರಿಸುತ್ತಿತ್ತು. ಆಗ ಆಕಾರದ ಸ್ಪಷ್ಟೀ +ಕರಣಕ್ಕಾಗಿ ಅವರು ಇನ್ನಿಷ್ಟು ಗೆರೆಗಳನ್ನು ಎಳೆ +ದಾಗ ಅವರ ಚಿತ್ರ ತಯಾರಾಗುತ್ತಿತ್ತು. ಆಕಾಶ +ದಲ್ಲಿ ತೇಲುವ 'ನೋಡಗಳನ್ನು ನೋಡುವಾಗ +ನಮಗೆ ಅಲ್ಲಿ ಏನಾದರೊಂದು ಬಾ ಕಾಣುವು +ದಲ್ಲವೆ? ಅಲ್ಲಿ ಒಮ್ಮೆ ರಥಾಕೃತಿ ಕಂಡಕೆ +ಮತ್ತೂಂದು ನಿಮಿಷದಲ್ಲಿ ಸು ಆಕೃತಿ + + +೧೧೩ + + + + + +ಕಾಣುವುದು. + + +ಅದರಂತೆ ರವೀಂದ್ರನಾಥರ +ಚಿತ್ರ ಗಳ ಅವಸ್ಥೆ ಯೂ ಇತ್ತೆ ನ್ನ್ನ ಬಹುದು. +ಸಾಮಾನ್ಯ ರ ಸ್ವಷ ಕ್ಕೂ "ಕವೀಂದ್ರ ನಾಥರಂಥ + + +ಅಭಿಜಾತ ಕರಾಜಿದಕ ಸ ಸ್ವಪ್ನಕ್ಕೂ ಅಂತರವಿರು +ತ್ತದೆ. ಪರುಷಮಣಿಯ ಸ್ಪರ್ಶದಿಂದ ಕಬ್ಬಿಣ +ಬಂಗಾರವಾಗುವಂತೆ ಅರ್ಥಹೀನ ಸೃಪ್ನಗಳು +ಕೂಡ ಕವಿ ಪ್ರತಿಭೆಯ ಕುಲುಮೆಯಿಂದ +ಹೊರಬಿದ್ದೊಡನೆ ನಾಡಿ ಅರ್ಥ ತಾಳು +ತ್ತವೆ, ರವೀಂದ್ರ ನಾಥರು ಒಂದು ಆಟವೆಂದು +ಬರೆದ ಆ ಚಿತ್ರಗಳು, ಒಂದು ಮೋಡಕ್ಕೆ +ಇನ್ನೊಂದು ಮೋಡವನ್ನು ಜೋಡಿಸಿ ಬ +ಸಿದ ಆಆಕೃ ತಿಗಳು ಅರ್ಥಹೀನವಾದವುಗಳಲ್ಲ. +ಆದರೆ ಶಬ್ದ ಒಂ ವರ್ಣಿಸಲು ಸಾಧ್ಯ ವಿರ +ದಂಥ ಮನಸಿ ನಾಳದಲ್ಲಿಯ ಭಾವಗಳನ್ನು +ನಿದರ್ಶಿಸುವವಾಗಿವೆ. ಈ ಕಲಾ ಕೃತಿಗಳನ್ನು +ಕಂಡಾಗ “ಇದೇನೂ ಹುಡುಗಾಟಿಕೆಯ ಗೆರೆಗ +ಳಲ್ಲ. ಇದರಲ್ಲಿ ಜೀವವಿದೆ, ರಹಸ ವಿದೆ, ಅಂತರಂ +ವೇದನೆಯಿದೆ. ವ್ಯಕ್ತಿತ್ವ ವಿದೆ” ಸ ಅನಿಸು- +ತ್ತದೆ. +"ಜಗತ್ತಿನ ಕಲಾಪ್ರಪಂಚದಲ್ಲಿ ಅಮರಳಾಗಿ +ರುವ ಭಾರತದ ಶ್ರೇಷ್ಠ ಚಿತ್ರಕಾರ ಅಮೃತಾ + + +೧೧೮ + + +(.-.೫( +| + + +ಶೇರಗಿಲ್‌. ರವೀಂದ್ರನಾಥರ ಚಿತ ಗಳನ್ನು +ಕಂಡಾಗ “ಅವರ ಕಾವ್ಯ ಗಳಿಗಿಂತಲೂ ಇ + + +ಚಿತ್ರ ಗಳು ನನಗೆ ಹೆಚ್ಚು ಮೆಚ್ಚಿ ಗೆಯಾಗಿವೆ” +[ +ರವೀಂದ್ರನಾಥರ ಚಿತ್ರಗಳ ಪ್ರದರ್ಶನ + + +ಲಂಡನ್‌, ಪ್ಯಾರಿಸ್‌, ಮಾಸ್ಕೊ, ನ್ಯೂ ಜ್‌ +ಗಳಲ್ಲಿ ಜರುಗಿ ಅಲ್ಲಿ ಕೂಡ ಅವಳೆ ಪ್ರಶಂಸೆ +ಯಾಯಿತು. + +ಪ್ರಶಂಸೆಯಂತೆ ಕಟುಟೀಕೆಯೂ ರವೀಂದ್ರ +ನಾಥರ ಪಾಲಿಗೆ ಬಂತು. ಭಾರತದಲ್ಲಿ ಆಗ +ವಾಸ್ತವವಾದ ಕಲಾವಿಷ್ಕಾರದ ಭರಭರಾಟಿ +ಯಿತ್ತು. ರವೀಂದ್ರನಾಥರ ಚಿತ್ರಕಲೆ ವಾಸ್ಮವ +ಶೈಲಿಗೆ ಬಲವಾದ ಧಕ್ಕೆಯಕ್ಸಿ ತ್ತಿತ್ತು. “ ವಾಜ್ಞ +ಯದ ಅತಿ ಪರಿಚಯದಿಂದ ಪ್ರತ್ಯೇಕ ಕಲಾ +ಕ್ಷೇತ್ರದ ಆವಿಷ್ಕಾರಕ್ಕೆ ಅರ್ಥ ಹಚ್ಚ ನೋಡುವ +ಕೆಟ್ಟ ಚಟ ನಮಗೆ ಅಂಟಿಕೊಂಡಿದೆ. ಸೌಂದ- +ರ್ಯದ ಅರ್ಥವನ್ನೇನು ಮಾಡುತ್ತೀರಿ?” +ಎಂದು ರವೀಂದ್ರರು ಅನ್ನುತ್ತಿದ್ದರು. + +ರವೀಂದ್ರನಾಥರಂಥ ಜಗನ್ಮಾನ್ಯ ವೃಕ್ತಿ +ಚಿತ್ರಕಲಾ ಜಗತ್ತಿನಲ್ಲಿ ಪುರಸ್ಕರಿಸಿದ ಈ ತತ್ವ +ಜ್ಞಾನ ಒಂದು ವಜ್ರಾಘಾತವೇ ಆಗಿತ್ತು. +ರವೀಂದ್ರನಾಥರು ಜಗತ್ತಿನ ತುಂಬೆಲ್ಲ ಪ್ರವಾಸ +ಮಾಡಿದ್ದರು. ಇತರ ದೇಶಗಳಲ್ಲಿ ಬೆಳೆಯುತ್ತಿದ್ದ +ನವಕಲೆಯ ಕಲ್ಪನೆ ಅವರಿಗಿತ್ತು. ಭಾರತದ +ಕಲೆಯ ಪರಂಪರಾಗತ ಪ್ರವೃತ್ತಿಯು ವಾಸ್ತವತೆ +ಗಿಂತ ಹೆಚ್ಚು ಆಧ್ಯಾತ್ಮಿಕವಾಗಿದ್ದು ಆಂತರಿಕ +ಸೌಂದರ್ಯವೇ ಅದರ ಆತ್ಮವೆಂಬುದು ಅವರಿಗೆ +ತಿಳಿದಿತ್ತು... ಆದ್ದರಿಂದ ತಾವು ನೆಡುತ್ತಿದ್ದ +ಹೊಸ ಶಕಲಾವಿಚಾರದ ಬೀಜವು ಭಾರತದ +ಭೂಮಿಗೆ ಹೆಚ್ಚು ಯೋ(ಗ್ಯವಾದೀತು ಎಂದು +ಅವರಿಗೆ ಬಲವಾದ ನಂಬಿಕೆಯಿತ್ತು. + +ಆದರೆ ಇತರ ಸಮಕಾಲೀನರಿಗೆ ಈ ದೂರ +ದೃಷ್ಟಿಯಿರಲಿಲ್ಲ. ಅವರು ರವೀಂದ್ರರ ಮೇಲೆ +ಟೀಕಾಸ್ತ್ರ ವೆತ್ತಿದರು, “ ರವೀಂದ್ರನಾಥರು ಕವಿಗೆ +ಳೆಂದು ಜಗನ್ಮಾನ್ಯ ಉಡುಸಳು ಅಂದ +ಮಾತ್ರ ಕ್ರೈ ಅವರು ಚಿತ್ರ ಕಲಾ ರಂಗದಲ್ಲಿ ಕೈ + + + + + +ಹಾಕಬೇಕೇನು? " ಎಂದು ಅವರಲ್ಲಿ ಕೆಲವರೆಂ- +: ದಕ್ಕೆ “ ಇದು ಮುದಿ ಹುಚ್ಚು” ಎಂದು ಇನ್ನು +ಕೆಲವರೆಂದರು. + +ರವಿಂದ್ರನಾಥಕೊಡನೆ ವಾದ ಹಾಕಲೆಂದು +ಅವರ ಬಳಿ ಹೋದ ಟೀಕಾಕಾರರು “ಗುರು +ದೇವ, ನಿಮ್ಮ ಚಿತ್ರಗಳ ಅರ್ಥವೇನು! ” ಎಂದು +ಮುಗ್ಧರಂತೆ ಸೋಗು ಹಾ��ಿ ಕೇಳುತ್ತಿದ್ದರು. +ಅದಕ್ಕೆ ರವೀಂದ್ರರು “ ಅರ್ಥವನ್ನು ಆ ಚಿತ್ರ +ಗಳೇ ಹೇಳುವವು. ಅರ್ಥವನ್ನು ನಾನು ಹೇಳಿ +ದರೆ ನಿಮ್ಮ ಮತ್ತು ಆ ಚಿತ್ರಗಳ *ವಿಮಾತಿನ +ನಡುವೆ ಬಾಯಿ ಹಾಕಿದಂತಾದೀತು. ನಿಮ್ಮ ಅಭಿ +ಪ್ರಾಯದಲ್ಲಿ ಅವು ಮೂಕವಾಗಿವೆಯಾದರೆ ಅವು +ಗಳ ಹವ್ಯಾಸವನ್ನು ನೀವು ಹಿಡಿಯಬೇಡಿರಿ. ಅವು +ನಿರುಪಯೋಗಿ, ಹೀನ ಎಂದು ತಿಳಿಯಿರಿ. ಅರ್ಥ +ವನ್ನು ತಿಳಿಸಿ ಹೇಳಲು ಒಬ್ಬಾತ ಬೇಕಾಗು +ವಂಥ ಕಲಾಕೃತಿಗಳಲ್ಲ ಇವು.” ಎನ್ನುತ್ತಿದ್ದರು. + +ರವೀಂದ್ರನಾಥರು ತಮ್ಮ ಚಿತ್ರಗಳ ವಿಷಯ +ವಾಗಿ ಏನನ್ನೂ ಎಂದೂ ಬರೆಯಲಿಲ್ಲ. ]ಹೂಗಳ +ಸುವಾಸನೆಯನ್ನು ವರ್ಣಿಸಲಾದೀತೆ? ಚಿತ್ರ +ಗಳ ರಸಗ್ರ ಹಣವನ್ನು ಕಣ್ಣುಗಳಿಂದಲೇ ಮಾಡಿ +ಕೊಳ್ಳಬೇಕು ಎಂದು ಅವರ ಅಭಿಪ್ರಾಯ +ವಿತ್ತು. + +ಇಂದು ನವ ಕಲೆಯ ವೃಕ್ಷ ವಿಶಾಲವಾಗಿ + + + + + +ದುಃಖದ ಛಾಯ + + +ಬೆಳೆದಿರುವುದರಿಂದ ರವೀಂದ್ರನಾಥರ ಚಿತ್ರಗಳು +ಕ್ರಾಂತಿಕಾರಕವೆಂದು . ಜನರಿಗನಿಸುವುದಿಲ್ಲ. +ಭಾರತದ ಚಿತ್ರಕಲೆಯ ಇತಿಹಾಸದಲ್ಲಿ ಒಂದು +ಮಹತ್ವದ ಘಟ್ಟ ಎಂದು ಈ ಚಿತ್ರಗಳನ್ನೀಗ +ಭಾರತ ಸರಕಾರವು ಸಂಗ್ರಹಾಲಯದಲ್ಲಿರಿ +ಸಿದೆ. 3 + + + + + +ಪೂರ್ಣತಾವಾದಿ: ತಾನೂ ಕಷ್ಟಪಟ್ಟು ಇನ್ನೊಬ್ಬರಿಗೂ ಕಷ್ಟ ಕೊಡು + + +ವವನು. + + +ಹ ಕೆನ್ನೆಥ ಎಲ, ಕ್ರಿಚ್‌ ಬಾವುವ. + + +ಅರ್ಹತೆ: ತನಗೆ ಬೇಡವಾದ ಕೆಲಸವನ್ನು ಮಾಡಲು ಇನ್ನೊಬರನ್ನು ಹುಡು + + +ಕುವ ಕೌಶಲ. + + +ಪ್ರಗತಿ ಅಪವಾದ; ನಿಯಮವಲ್ಲ. + + +"ು” ಎಡ್ಕರ್ಡ ಎಚ್‌. ಡ್ರೆಶನಾಕ೯. + + +ಚ ಹೆಸ್ಟಿಮೋರ್‌ + + +ಸರಕಾರಿ ಕಚೇರಿ: ಟ್ಯಾಕ್ಸಕೊಡುವವರ ಜೇಬು ಇದ್ದಲ್ಲಿ. +೧೧೯ + + +ಸದ್ಯದಲ್ಲೆ ಭಾರತ ಈ ನಿಷಯದಲ್ಲಿ ಸ್ವಾನಲಂಜಿಯಾಗಬಹುದು + + +ಇ0ದಿನ ಯುಗದ ಅತ್ಯಾವಕ್ಕಕ ನಸು + + +ಸ [1 ಮೊದಲು ಪ್ರಕೃತಿ + + +ಯಲ್ಲಿ ಪೆಟ್ರೋಲಿಯಮ್‌ ಜನಿಸಿತು. +೫೦೦,೦೦,೦೦೦. ವರ್ಷಗಳಿಗೆ ಹಿಂದಿನಿಂದಲೂ +ಪೆಟ್ರೋಲಿಯಮ್‌ ಇರುವುದುಂಟು ಎಂದು +ಎಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಇಂದು +ಅದಕೊ (ಸ್ಕರ ಮಾನವ ಅನವರತ ಯತ್ನ ನಡೆ +ಸುತ್ತಿ ದ್ಹಾನೆ. ತನ್ನ ಯತ್ನ ವೃರ್ಥವಾದಾಗ +ಅದಕ್ಕೋಸ್ಕ ರ ಸುರಿದ ಲಕ್ಷಗಟ್ಟ ಲೆ. ರೂಪಾಯಿ +ಗಳನ್ನು | ಯೋಚಿಸುತ್ತಾನೆ. ಅದೇರೀತಿ, +ದೊರೆತಾಗ ಅದರಿಂದ ಕೋಟಿಗಟ್ಟಲೆ ಹಣ +ವನ್ನು ಗಳಿಸುವ ಯೋಚನೆ ಮಾಡುತ್ತಾನೆ. +ಕಲ್ಲೆಣ್ಣೆಯ ಇತಿಹಾಸ, ಉಪಯೋಗ ಕ್ರಮ +ವಾಗಿ 1 ಬೆಳೆದು ಬಂದು ಇಂದು ಯುದ್ಧ ತಂತ್ರ ದ +ಅತ್ಯವಶ್ಯಕ ಖನಿಜವೆಂದು ಜಗತ್ತಿನಲ್ಲಿ ರಗ್ರ +ಸ್ಭಾ ಪ ಗಳಿಸಿದೆ. + +"ಶಲ್ಲೆ ಣ್ಣ ಯ ಉದ್ಭ ವಹೇಗೆ? ಎಂಬುದರ +ಬಗ್ಗೆ ಸಾಕಷ್ಟು | ಚರ್ಚೆ ನಡೆದಿದೆ. ಅದ +ಕ್ಕಾ "ಗ ವಿಜ್ಞಾ ನಿಗಳು ಮೇಜು ಕುಚ್ಚಿ, ವಿವಿಧ +ಟು ಅಭಪ್ರಾ ಯಗಳನ್ನು ಕೊಟ್ಟಿ ದ್ಧಾ ರೆ +ಸ್ಥೂಲವಾಗಿ ತೈಲ ಈ ೀತಿಸವಗ ಆಗುತ್ತದೆ +ಯೆಂದು ಜು! ಪುರಾತನ ಕಾಲದಲ್ಲಿ +ಅಖಂಡವಾಗಿ ಬೆಳೆದಿದ್ದ ಅನೇಕ ಜಾತಿಯ + + +ಕೌ +ರಸರತರ್ಣಾ + + +6 + + +ಹೆಬೋಲಿಯಂ +ಜಾ + + +ಬ. ಎಸ್‌, ಶ್ರೀಕಂಠಯ್ಯ + + +ಸಸ್ಯಗಳು, ಜೀವಿಸಿದ್ದ ಪ್ರಾಣಿಗಳು, ಕ್ರಮವಾಗಿ +ಸಮುದ್ರ ತಳವ��್ನು ಸೇರಿದವು. ಮರಳಿನ ಕಣ +ಸ ಟಬ ಆಗುತ್ತಿದ್ದ ಜಲಜ ಶಿಲೆ +ಗಳಲ್ಲಿ ಈ ರಾಸಾಯನಿಕ ಪದಾರ್ಥಗಳು ಬೆರಕೆ +ಹೊಂದಿದವು. ಕೆಸರಿನ ಮೇಲುಭಾಗದಲ್ಲಿ ಜೀವಿ +ಸುವ ಸೂಕ್ಷ್ಮಜೀವಿಗಳಿಂದ ನೈಟ್ರೊಜನ್‌ ಮತ್ತು +ಆಕ್ಸಿಜನ್‌ ಬೇರ್ಪಟ್ಟಿವು. ಮುಂದೆ, ಶಾಖ +ಒತ್ತಡ ಮತ್ತು ರಾಸಾಯನಿಕ ಕಾರ್ಯಗಳಿಂದ, +ವಿದ್ಯುತ? ವಿಕಿರಣ ಕ್ರಿಯಾಶಕ್ತಿಯಿಂದ ಮತ್ತು +ಇನ್ನೂ ಗೊತ್ತಿಲ್ಲದ ಎಷ್ಟೋ ವಿಧಾನಗಳಿಂದ +ಜಲಜನಕ ಮತ್ತು ಇಂಗಾಲಗಳು ಒಂದು +ಪ್ರಮಾಣದಲ್ಲಿ ಬೆರೆತು ತೈಲವಾಗಿ ಮಾರ್ಬಟ್ಟಿವು. +ಈ ರೀತಿಯಿಂದ ಉಂಟಾದ ಕಲ್ಲೆಣ್ಣೆ ಮೇಲಕ್ಕೆ +ಶಿಲೆಗಳಲ್ಲಿರುವ ರಂಧ್ರಗಳ ಮೂಲಕ ತಳ್ಳಲ್ಪ +ಡುತ್ತದೆ. ಈ ರೀತಿಯಾಗಿ ತಳ್ಳಲ್ಪಟ್ಟ ತೈಲ +ಅನುಕೂಲವಾದ ಸ್ಥಳಗಳಿಗೆ ಹರಿದು ಶೇಖರಣೆ +ಹೊಂದುತ್ತದೆ. ಇದಕ್ಕೆ “ಬಲೆಗಳು” (7೩05) +ಎಂದು ಕರೆಯುತ್ತಾ ಕ ಈ ಟ್ರಾಪ್‌ಗಳು ಎರಡು +ವಿಧವಾಗಿರುತ್ತವೆ. ತ ಯಾವುದೋ +ಒಂದು ನಿರ್ದಿಷ್ಟವಾದ ಕಾಲದಲ್ಲಿ ಉಂಟಾಡ +ಭೂಸ್ಮರಗಳಲ್ಲೂ ಮತ್ತೊಂದು ಪದರಗಳು +ಮಡಿಕೆ ಬಿದ್ಮೋ, ಅಥವಾ ಬೇಕೆ ಯಾವುದೋ + + +೧೨೦ + + + + + +ಇಂದಿನ ಯುಗದ ಅತ್ಯಾವಶ್ಯಕ ವಸ್ತು- ಸೆಟ್ರೋಲಿಯಂ ೧೨೧ + + +ರೀತಿಯಲ್ಲಿ ವ್ಯತ್ಕಾಸ ಹೊಂದಿದ ಪದರಗಳಲ್ಲೂ +ಸಿಗುತ್ತದೆ. ಇದನ್ನು ಕ್ರಮವಾಗಿ ಸ್ಟ್ರಾಟಿಗ್ರಾ- +ಫಿಕ್‌ (54118780810) ಮತ್ತು ಸ್ಟೃಕ್ಚರಲ್‌ +( 5001೯8೩1) ಐಂದು ಕರೆಯುತ್ತಾರೆ. + + +ಪ್ರಪಂಚದ ಬಹುಭಾಗದ ತೈಲ ನಿಕ್ಷೇಪಗಳು +ಎರಡನೆಯ ಗುಂಪಿಗೇ ಸೇರಿವೆ. ಈ ರೀತಿಯ +ಟ್ರಾಪ್‌ ಒಂದನ್ನು ಉದಾಹರಣೆಗಾಗಿ ಚಿತ್ರ +ದಲ್ಲಿ ತೋರಿಸಿದೆ. ಎರಡೂ ಕಡೆಯ ಒತ್ತಡಗ + + + + + +ಳಿಂದ ಮನೆಯ ಇಪ್ಪಾರಿನಂತೆ ದ್ವಿಮುಖವಾಗಿ +ಇಳಿಜಾರುತ್ತಾ ಹೋಗುವ ಈ ರಚನೆಗೆ ಆಂಟಿ +ಶ್ಲ್ಯೈನ್‌ (0111011110) ಎಂದು ಕರೆಯುತ್ತಾರೆ. + +ಪ್ರಕೃತಿಯಲ್ಲಿ ತೈಲವು ಘನ, ದ್ರವ ಮತ್ತು +ಅನಿಲ ರೂಪಗಳಲ್ಲಿ ದೊರೆಯುತ್ತದೆ. ಸಾಧಾರಣ +ವಾಗಿ ತೈಲವು ಕಪ್ಪೈಛಾಯೆಯಲ್ಲಿದ್ದು ಜೇಡಿ +ಮಣ್ಣು ಅಥವಾ ಜೇಡಿ ಪದರಗಲ್ಲು ( ೮1೩)5 +೦೫ $18105) ಎಂಬ ಶಿಲೆಗಳಲ್ಲಿ ದೊರೆಯು- +ತ್ತದೆ. + + +ತೈಲಕ್ಕಿರುವ ಮಹತ್ವವನ್ನರಿತು ೧೯೫೫ ರಲ್ಲಿ +ಡೆಹ್ರಾಡೂನಿನಲ್ಲಿ ಸರಕಾರದಿಂದ ಸ್ಸಾಪಿತವಾದ +ಆಯಿಲ್‌ ಆಂಡ್‌ ನ್ಯಾಚರಲ" ಗ್ಯಾಸ್‌ ಕಮೀ +ಷನ್‌ (ಓ. ಎನ್‌. ಜಿ. ಸಿ.) ಹಗಲಿರಳೂ ತೈಲದ +ಶೋಧನೆಯಲ್ಲಿ ತೊಡಗಿದೆ. ಓ. ಎನ್‌. ಜಿ. ಸಿ. +ತನ್ನ ತಾಂತ್ರಿಕಜ್ಜರ ಬಲವನ್ನು ಕ್ರಮವಾಗಿ +ಹೆಚ್ಚಿಸಿಕೊಳ್ಳುತ್ತಾ ನಡೆದಿದೆ. ಎರಡನೆಯ +ಪಂಚವಾರ್ಷಿಕ ಯೋಜನೆಯ ಅಂತ್ಯದೊಳಗೆ +75.16 + + +೧,೪೭೨ ಇಂಜನಿಯರರನ್ನೂ, ೬೯% ಭೂ- +ಭೌತಶಾಸ್ತ್ರಜ್ಞರನ್ನೂ, ೫೫೩ ಭೂ-ಶಾಸ್ತ್ರಜ್ಞ +ರನ್ನೂ ಮೂರನೆಯ ಪಂಚವಾರ್ಜಿಕ ಯೋಜ +ನೆಯ ಅಂತ್ಯದೊಳಗೆ ೫,೫೪೦ ಇಂಜನಿಯರ +ರನ್ನೂ, ೧,೭೧೦ ಭೂ-ಭೌತ ಶಾಸ್ತ್ರಜ್ಞರನ್ನೂ +ಮತ್ತು ೧,೧೭೫ ಭೂ ಶಾಸ್ತ್ರಜ್ಞರನ್ನೂ ಹೊಂದ +ಬೇಕೆಂದು ಯೋಚಿಸಿದೆ. ಈ ರೀತಿ ತನ್ನ ಬಲ +ವನ್ನು ಹೆಚ್ಚಿ ಸಿಕೊಳ್ಳುತ್ತಾ ತೈಲಕ್ಕಾಗಿ ಹೆಚ್ಚಿನ +ಆನ್ಲೇಷಣೆಯನ್ನು ಮಾಡಬೇಕೆಂದಿದೆ. + +ತೈಲ�� ಶೋಧನೆಗೆ ಹಲವಾರು ಸರ್ವೆ +ವಿಧಾನಗಳಿವೆ. ಇವುಗಳಲ್ಲಿ ಜಯಲಾಜಿಕಲ್‌ +ಸರ್ವೆ, ಮ್ಯಾಗ್ನಟಿಕ್‌ ಸರ್ವೆ, ಗ್ರಾವಿಟಿ ಸರ್ವೆ, + + +ಸಿಸ್ಮಿಕ್‌ ಸರ್ವೆ ಎಂಬುವು ಮುಖ್ಯವಾಗಿವೆ. + + +- ಇವುಗಳಿಂದ ತೈಲದ ಇರುವಿಕೆಗೆ ಅನುಕೂಲ + + +ವಾದ ಸ್ಥಳಗಳನ್ನು ಪತ್ತೆ ಹಚ್ಚಬಹುದು. ಆದರೆ, +ಶಿಲೆಗಳನ್ನು ಕೆರೆದು, ತೈಲವನ್ನು ಕಾಣುವವ +ರಿಗೆ. ಸಿಕ್ಕೇ-ಸಿಕ್ಕುತ್ತದೆ' ಎಂದು ಹೇಳುವುದು +ಅಸಾಧ್ಯದ ಮಾತು. ಮೇಲಾಗಿ ತೈಲವನ್ನು +ಹೊಂದುವುದಕ್ಕೆ ತಗಲುವ ಸಮಯ ಇಷ್ಟೇ +ಎಂದು ಹೇಳಲು ಅಸಾಧ್ಯ. ಉದಾಹರಣೆಗೆ...- +ಆಸ್ಟ್ರೇಲಿಯಾ ೧೫ ದಶಲಕ್ಷ ಪೌಂಡುಗಳನ್ನು +ಖರ್ಚುಮಾಡಿ ೫೦ ವರ್ಷಗಳವರೆಗೆ ಸತತವಾಗಿ +ಶೋಧನೆ ನಡೆಸಿದನಂತರ ತೈಲವನ್ನು ಕಂಡಿತು- +ಕೆನಡಾ ೧೨೫ ದಶಲಕ್ಷ ಡಾಲರುಗಳನ್ನು +ಮುವತ್ತು ವರ್ಷಗಳ ಕಾಲ ನೀರಿನಂತೆ ಖರ್ಚು +ಮಾಡಿ ತೈಲವನ್ನು ಹೊಂದಿತು. ಪಾಕಿಸ್ತಾನವು +ಏಳುಕೋಟಿ ರೂಪಾಯಿಗಳನ್ನು (೧೯೫೮ ರ +ವರೆಗೆ) ಖರ್ಚು ಮಾಡಿದರೂ ತೈಲದ ಇರುವಿಕೆ +ಯನ್ನು ತಿಳಿಯಲು ಅಷ್ಟಾಗಿ ಯಶಸ್ವಿಯಾಗದೆ +ಇನ್ನೂ ಕಣ್ಣು ಕಣ್ಣುಬಿಡುತ್ತದೆ + +ಇದನ್ನು ಗಮನಿಸಿದಕ್ಕ, ಭಾರತ ನಿಜವಾ +ಗಿಯೂ ಅದೃಷ್ಟಶಾಲಿ. ತಾನು ಖರ್ಚುಮಾಡು +ತ್ತಿರುವ ಹಣಕ್ಕೆ ತಕ್ಕಂತೆ ಪ್ರತಿಸಾರಿಯೂ +ಜಯವೇ ಲಭಿಸುತ್ತಿದೆ. ಭಾರತದಲ್ಲಿ ತೈಲದ + + +೧೨೨ + + +ಮೊದಲನೆಯ ಉತ್ಪಾದನೆಯ ಕೀರ್ತಿ "ದಿಗ್‌ + + +ಬಾಯ್‌ ' ಪ್ರದೇಶಕ್ಕೆ ಸಲುತ್ತದೆ. ೧೮೯೯ ಕ್ಸೈ +ಆಸ್ಸಾಂ ಆಯಿಲ್‌ ಕಂಪನಿಯವರಿಂದ ನಡೆಸಲ್ಪ +ಡುತ್ತಿದ್ದ ಈ ಪ್ರದೇಶವೊಂದೇ ಭಾರತಕ್ಕೆ + + +ಮೊದಲು ತೈಲವನ್ನು ಒದಗಿಸುತ್ತಿ ತ್ತು. ಈಗಲೂ + + +ದಿಗ್‌ಬಾಯ್‌ ದೇಶಕ್ಕೆ ಮಹತ್ತರ ಸೇವೆ +ಸಲ್ಲಿಸುತ್ತದೆ + +ಹಲವಾರು ದಶಕಗಳು ಕಳೆದ ನಂತರ +೧೯೫೪ ರಲ್ಲಿ ಈ ಪ್ರದೇಶದಿಂದ ನೈರುತ್ಯಕ್ಕೆ + + +ನಹಂ್‌ ಕೋಟಿಯಾ ಎಂಬಲ್ಲಿ ಹೊಸದೊಂದು +ತೈಲ ಕ್ಷೇತ್ರವು ಪತ್ತೆಯಾಯಿತು. ಹತ್ತಿರದಲ್ಲೇ +ಮೊರಾನ್‌ ಮತ್ತು ಹಗ್ರಿಜನ್‌ ಕ್ಷೇತ್ರಗಳೂ +ಪತ್ತೆಯಾಗಿವೆ. + +ಜಗತ್ತಿನ ಒಟ್ಟು ಉತ್ಪಾದನೆಯಲ್ಲಿ +ರಲ್ಲಿ ೧,೦೦,೬೫,೦೦,೦೦೦ ಟನ್‌). ಭಾರತ +ಕೇವಲ 0-0೬% ತೈಲವನ್ನು ಉತ್ಪಾದಿಸುತ್ತಿ +ದ್ವರೆ ಅಮೇರಿಕ ೮%[|ರಷ್ಟು ಉತ್ಪಾದಿಸುತ್ತಿದೆ. +ಭಾರತ ಸದ್ಯ ಉತ್ಪಾದಿಸುತ್ತಿರುವ ೪,೦೦,೦೦೦ +ಟನ್ನು ತೈಲದಿಂದ ಭಾರ +ತದ ಬೇಡಿಕೆಯ ಶೇ- +ಕಡಾ ಎಂಟರಷ್ಟು +ಮಾತ್ರ ದೊರೆಯುತ್ತದೆ; +ಪ್ರತಿ ವರ್ಷವೂ ಭಾರತ +ಕಚ್ಚಾತೈಲ ಹಾಗೂ +ಮತ್ತಿತರ ಪೆಟ್ರೋಲಿ +ಯಮ್‌ ಪದಾರೃಗಳನ್ನು +ಆಮದು. ಮಾಡಿಕೊ +ಳ್ಳಲು ವಿದೇಶಿ ವಿನಿ +ಮಯ ರೂಪದಲ್ಲಿ ೧೫೦ +ಕೋಟಿ ರೂಪಾಯಿ +ಗಳಿಗೂ ಹೆಚ್ಚು ಖರ್ಚು: +ಮಾಡುತ್ತಿದೆ. + +ಸದ್ಯದಲ್ಲಿ ಹಿಮಾಲ +ಯ ಪರ್ವತಗಳ ತಪ್ಪಲು + + +(೧೯೫೯ + + + + + +ಕಸ್ತೂರಿ, ಫೆಬ್ರುವರಿ ೧೯೬೧ + + +ಪ್ರದೇಶ, ಸಿಂಧೂ ಗಂಗಾ ನದಿಗಳ. ಕ್ಶಬಯಲು +ಪ್ರದೇಶ, ಕಚ್ಛ, ಸೌರಾಷ್ಟ್ರ, ರಾಜಸ್ಥಾನ, +ಮುಂಬಯಿ (ಕ್ಯಾಂಬೆ) ಉಸ್ಪಾಂ, ಪಶ್ಚಿಮ +ಬಂಗಾಲ, ಪೂರ್ವ_ಪಶ್ಚಿಮ ತೀರ:ಪ ಪ್ರದೇಶಗಳು, +ಈ ಪ್ರದೇಶಗಳಲ್ಲಿ (ಒಟ್ಟು ೪ ಲ���್ಷ ಚದರ +ಮೈಲು) ತೈಲ ಇರಬಹುದೆಂದು ಊಹೆಮಾಡ + + +ಲಾಗಿದೆ... ಸೋವಿಯತ್‌ ತಜ್ಞರ ಸೂಚನೆ +ಯಂತೆ, ಪುರಾತನ ಕಾಲದಿಂದ ಪ್ರಸಿದ್ಧಿ +ಹೊಂದಿದ್ದ, ಜ್ವಾಲಾಮುಖಿ ಪ್ರದೇಶದಲ್ಲಿ + + +೧೯೫೭ ರ ಎಪ್ರಿಲ್‌ ೨೦ ರಂದು ಭಾವಿ ತೋಡ +ಲಾಯಿತು. ಇಲ್ಲಿ, ೬೦೦೦ ಅಡಿ ತಲುಪುವುದ +ರಲ್ಲೇ ನೈಸರ್ಗಿಕ ಅನಿಲವು ಪತ್ತೆಯಾಯಿತು. +ಅದರಿಂದ. ಉತ್ಪಾಾಹಗೊಂಡ ಪರಿಣಿತರು +ಹೊಶಿಯಾರಪುರ ಪ್ರದೇಶದಲ್ಲೂ ಭೈರಿಗೆಯಿಂದ +ಕೊರೆದು ತೈಲವನ್ನು ಪತ್ತೆ ಹಚ್ಚಿದ್ದಾರೆ. +ಜಾನೋರಿಯಲ್ಲಿ ತೆಲದ ಇರುವಿಕೆಯನ್ನು +ಊಹೆ ಮಾಡಿದ್ದಾರೆ. + +ಭಾರತದ ತೈ ಲಶೋಧದ ದಿಕ್ಕನ್ನೇ ಬದಲಿಸು + + +ಉತ ಜ್‌ ಫೋಟಯಯಾ. + + +0) + + +ತಿ ತೆ ಲ ಸಿಣುಟ್ತಿ ರುಪ್‌ ಪ್ರದೇಶ. + +ಅ ತ್ಪೆ ಲ ತಂಡುಖಿಡಿದ ಪ್ರದೇಶ, + +9 ಹಾ೦ ಕೆಲಸಮಾಡುತ್ತಿರುವ +ತ್ಕೈಲ ಶುದ್ಧಾ ಗಾರಗಡು, + +೦ಮುಂದಿನ ಶೈಲ ಶುದ್ಧ್ರಾಗಾರಗಳ್ಳು + +ಬಾತ ತೂ ಬ. ಪೈಹೆ ಲ್ರೆನ್ಸ್‌ + + +ಬ”, ತ್ಡ ಗ + + + + + +ಹ ಗಾ ್‌ ಇಚ 1, ತ +ಕ್‌ + + +ಇಂದಿನ ಯುಗದ ಅತ್ಯಾವಶ್ಯಕ ವಸ್ತು- ಸೆಟ್ರೋಲಿಯಂ + + +ವಂತಹ ದಿವಸ, ೧೯೫೮ ರ ಸಪ್ಟೆಂಬರ್‌ ಮೊದ +ಲನೆಯ ವಾರದಲ್ಲಿ ಬಂದಿತು, 'ಕ್ಯಾಂಬೆ ಪ ಪ್ರದೇ +ಶದ ಪಶ್ಚಿಮಕ್ಕೆ ಲೂನಜ್‌' ಎಂಬ ಹಳ್ಳಿಯಲ್ಲಿ +ತೋಡಲಾದ ಮೊದಲ ಭಾವಿಯಲ್ಲೇ ಕೇವಲ +೫,೩೬೮ ಅಡಿಗಳ ಆಳದಲ್ಲಿ ಉನ್ನತ ಒತ್ತಡದ +ತೈಲ ಸಿಕ್ಕಿತು ಎಂದು ಸಾರಿದ್ದ ವರ್ತಮಾನ +ಪತ್ರಿಕೆಗಳನ್ನು ಓದಿ ಆನಂದಪಟ್ಟವರಿಗೆ ಲೆ ಕೃವೇ +ಇಲ್ಲ. ಮೊದಲನೆಯ ಭಾವಿಯ ಹತ್ತಿರ ವೀಕ್ಷಿ +ಸುತ್ತಾ ನಿಂತಿದ್ದ ಪ್ರಧಾನಿ ನೆಹರೂರವರ ಶುಭ್ರ +ವಾದ ಬಿಳಿಯ ಉಡುಪಿಗೆ ಅಂದು ತೈಲಾಭಿ- +ಷೇಕವಾಯಿತು. ಮೊದಲ ಭಾವಿಯಲ್ಲಿ ತೈಲ +ದೊರೆತಿದ್ದು ಉತ್ಸಾಹಕ್ಕೆ ಕಕ್ಕೆ ಮೂಡಿ +ದಂತಾಗಿ.. ಮತ್ತೆ. ಏಳು. ಭಾವಿಗಳನ್ನು +ತೋಡಲಾಯಿತು. ಏಳು ಭಾವಿಗಳಲ್ಲೂ ತೈಲ +ಸೂಚನೆ ಕಂಡುಬಂದಿತೆಂದ ಮೇಲೆ ಭಾರತದ +ಅದೃಷ್ಟವನ್ನು ಹೇಳಬೇಕೇ? ಸದ್ಯಕ್ಕೆ ಕ್ಯಾಂಬೆ +ಪ್ರದೇಶದಲ್ಲಿ ಒಟ್ಟು. ಒಂಭತ್ತು ಭಾವಿ +ಗಳನ್ನು ತೋಡಲಾಗಿದ್ದು ಎಂಟು ಭಾವಿಗ- +ಳಲ್ಲಿ ತೈಲದ ಇರುವಿಕೆ ಪತ್ತೆಯಾಗಿದೆ. ಇದು +ತೈ ಲಾನ್ವೇಷಣ ಇತಿಹಾಸದಲ್ಲಿ ಅಪರೂಪವೇ, +ಎರಡು ಕುಮೇನಿಯನ್‌ ಮತ್ತು ಏರಡು ಸೋವಿ +ಯತ್‌ ಕೊರೆತದ ಯಂತ್ರ ಗಳು ಈಪ ಪ್ರದೇಶದಲ್ಲಿ +ಹಾಲಿ ಕೆಲಸ ಮಾಡುತಿ। ವೆ. ಇನ್ನೂ ಹೆಚ್ಚಿ ನ +ಯಂತ್ರ ಗಳ ನಿರೀಕ್ಷಣೆಯಲ್ಲಿದ್ದು, ೧೯೬೧ರ ಅಂತ್ಯ +ದೊಳಗೆ ೫೦ ಕ್ಕು ಮೇಲ ಟ್ಟು ಭಾವಿಗಳನ್ನು +ತೋಡಬೇಕೆಂದಿದ್ದಾ ರೆ ಇಲ್ಲಿಂದ ನೂರು ಮೈಲಿ +ದೂರದಲ್ಲಿರುವ ಅಂಕಲೇಶ್ವ ವೂ ತೈಲಕ್ಷೇತ್ರ +ವಾಗಿದೆಯೆಂದು ೧೯೬೦ ಜೂನ್‌ನಲ್ಲಿ ರುಜುವಾ +ತಾಯಿತು. + +ಇದಲ್ಲದೆ, ಓ, ಎನ್‌. ಜಿ.ಸಿಯವರ ಕಾರ್ಯ +ದಿಂದ ತೈಲದ ಪರಿಶೋಧನೆಗೆ ಮಿಕ್ಕ ಪ್ರದೇಶ +ಗಳಲ್ಲೂ ಕಾರ್ಯ ನಡೆದಿದೆ. ಓಡಿಸ, ಮತ್ತು +ಕಾವೇರಿ ನದಿ ಬಯಲು ಪ್ರದೇಶಗಳಲ್ಲಿ ಪೂರ್ವ +ಭಾವಿ ಪರಿಶಿ(ಲನೆ ನಡೆದಿದೆ. ಆಸ್ಸಾಮಿನ ಶೀತ + + +೧೨೩ + + +ಸಾಗರದಲ್ಲಿ ಭ್ರೈರಿಗೆಯಿಂದ ಕೊರೆದು ಎಣ್ಣೆ +ಸಿಗುವ ಆಸೆ ವ್ಯಕ್ತಪಡಿಸಿದ್ದಾ���ೆ. ಬ್ರಹ್ಮಪುತ್ರಾ +ನದಿ ಕಣಿವೆಯ ತೈಲ ಪ್ರದೇಶವು ವರ್ಷಕ್ಕೆ +ಒಟ್ಟು ೨೫,೦೦,೦೦೦ ಟನ್ನುಗಳಷ್ಟು ತೈಲವನ್ನು +ಕೊಡಬಹುದೆಂದು ಅಂದಾಜು ಮಾಡಿದ್ದಾರೆ. +ಡಿಸೆಂಬರ್‌ ೧೯೫೩ ರಲ್ಲಿ ಭಾರತ ಸರಕಾರ +ಮತ್ತು ಸ್ಟಾಂಡರ್ಡ್‌ ವಾಕ್ಕುಂ ಆಯಿಲ್‌ +ಕಂಪನಿಯವರಿಗೆ : ಆದ ಕರಾರಿನ ಮೇರಿಗೆ +ಪಶ್ಚಿಮ ಬಂಗಾಳದ ತೀರ ಪ್ರದೇಶಗಳಲ್ಲಿ ತೈಲ +ಕ್ಕಾಗಿ ಶೋಧನೆ ನಡೆಯುತ್ತಿದೆ. ಇದರಲ್ಲಿ +ಭಾರತ ಸರಕಾರಕ್ಕೆ ಶೇಕಡಾ ೨೫ ರಷ್ಟು +ಖರ್ಚು ತಗುಲುತ್ತದೆ. ಇಲ್ಲಿಯವಕೆಗೂ ಈ +ಶೋಧನೆಯೊಂದೇ ತುಸು ನಿರಾಶಾದಾಯಕ +ವಾದದ್ಮು. ಖರ್ಚಾಗಿರುವ ೭:೩೬ ಕೋಟಿ +ರೂಪಾಯಿಗಳಲ್ಲಿ, ಕಾರ್ಯ ಅಷ್ಟಾಗಿ ಫಲ + + +ಕಾರಿಯಾಗಿಲ್ಲ. ಅದಕ್ಕಾಗಿ ನೂತನ ವಿಧಾನ +ಗಳನ್ನು ಅಳವಡಿಸಬೇಕೆಂದು . ಕಂಪನಿಯವರ +ಯೋಜನೆ ಇದೆ. + + +ಜನವರಿ, ೧೯೫೮ ರಲ್ಲಿ, ತೈಲದ ಶೋಧನೆ +ನಡೆಸಲು ಆಸ್ಸಾಂ ಸಸ ಕಂ. ಬರ್ಮಾ +ಆಯಿಲ್‌ ಕಂ, ಮುತ್ತು ಭಾರತದ ಸರಕಾರಗಳು +ಕೂಡಿ ಒಂದು ಕರಾರಿಗೆ ಸಹ ಹಾಕಿದವು. +"ಆಯಿಲ್‌ ಇಂಡಿಯಾ. ಲಿಮಿಟಿಡ್‌' ಎಂಬ +ನೂತನ ಹೆಸರಿನಿಂದ ಶೋಧನೆಯ ಕಾರ್ಯ ನಡೆ +ದಿದೆ. ೧೯೬೨ ರಿಂದ ನಹರ್‌ಕೋಟಿಯಾ ಕ +ಜನ್‌ ಮತ್ತು ಮೊರಾನ್‌ ಪ ಪ್ರದೇಶಗಳಿಂದ ಪ ಪ್ರತಿ +ವರ್ಷವೂ ೨೭೫ ಲಕ್ಷ ನ್ನು ಗಳಷ್ಟು ತೈಲ +ವನ್ನು ಉತ್ಥಾ ಫದಿಸಬೇಕೆಂದು ಭಾರತ ಸರ +ಕಾರ ಅಂದಾಜು ಮಾಡಿದೆ. ಭಾರತದ ಪಶ್ಚಿಮ +ಕರಾವಳಿಯಲ್ಲಿ ಸಮುದ್ರ ತಳದಲ್ಲಿ ತೈ ಲದ`ಇರು +ವಿಕೆ ಪತ್ರೆ ಯಾಗಿ, ಅದಕ್ಕಾಗಿ ನ ಗತ +ಎ) + +ಪ್ಲಾಟ್‌ಫಾರಂ ' ಒಂದನ್ನು ಯಾ ಕೊರೆತ +ವನ್ನು ಪಾ ್ರ್ರಾರಂಭಿಸಬೇಕೆಂದು ಆಲೋಚನೆ + + +ಬಾಸ ರಾಜಸ್ಥಾನ, ಕಚ್ಚ, ಸೌರಾಷ್ಟ್ರ + + +೧೨೪ + + +ಗಳಲ್ಲಿ ಉತ್ತಮ ತೈಲ ದೊಕಿತರಂತೂ ಭಾರ +ತಕ್ಕೆ ಸುವರ್ಣ ವೃಷ್ಟಿಯೇ ಸರಿ, + +೧೯೬೧ ರ ಉಡುಗರೆಯೋ ಎಂಬಂತೆ ಜನವರಿ +ಒಂದರಂದು ಆಸಾ ಫಮಿನ ರುದ್ರ ಸಾಗರ ಪ ಪ್ರದೇಶ +ದಲ್ಲಿ ತೈಲ ಪತ್ತೆ ಯಾಗಿದೆಯೆಂದೂ “ಇನ್ನೂ +ಹೆಚ್ಚಿನ 'ಭಾವಿಗಳನ್ನು ತೋಡಲು ಯೋಜನ +ಮಾಡಲಾಗಿದೆಯೆಂದೂ ಶ್ರೀಮಾನ್‌ *ೆ. ಡಿ. +ಮಾಲವೀಯರು ಹೇಳಿಕೆ ಇತ್ತಿದ್ದಾರೆ. ಓ, +ಎನ್‌. ಜಿ. ಸಿ. ಯವರು ಕಂಡು ಹಿಡಿದಿರುವ +ತೈಲ ಕ್ಷೇತ್ರಗಳಲ್ಲಿ ಇದು ಮೂರನೆಯದಾಗಿದೆ. + + +ಭಾರತದಲ್ಲಿ ತೈ ಲ ದೊರೆಯುವದು ಹೆಚ್ಚಿ ದಂತ +ತೈಲವನ್ನು ಶುದ್ಧಿ ಮಾಡುವ ಕಾರಖಾನೆಗಳು +ಹೆಚ್ಚು ತ್ತಿವೆ. ಮ ಕಾರಖಾನೆಗಳನ್ನು ಅನುಕೂಲ + +ದ ಸ್ಥಳಗಳಲ್ಲಿ ಸ್ಥಾಪಿಸಿ, ತೈಲವನ್ನು ಹೊರ +ತೆಗೆಯುತ್ತಿರುವ ಪ್ರದೇಶದಿಂದ ಶೋಧನಾಗಾ +ರದ ವರೆಗೂ ಪೈಪ್‌ ಲೈನನ್ನು ಹಾಕುತ್ತಾರೆ. +ನೆಲವನ್ನು ಆಳದ ವರೆಗೂ ಅಗೆದು, ದೊಡ್ಡ +ದೊಡ್ಡ ಪೈಪುಗಳನ್ನು ಹಾಕಬೇಕಾದರೆ ಒಂದು +ಪರಿಣಿತರ ತಂಡವೇ ಬೇಕಾಗುತ್ತದೆ ಭಾರತ +ದಲ್ಲಿ, ದಿಗ್‌ೌಬಾಯ್‌ ಪ್ರದೇಶದಿಂದ ಬಕ್‌ನಿ + + +ಶೋಧನಾಗಾರದ ವರೆಗೂ ಪೈಪ್‌ ಲೈನನ್ನು +ಹಾಕಬೇಕೆಂದಿದ್ದಾರೆ(ನಕಾಶೆನೋಡಿರಿ.) ನಮ್ಮ + + +ಲ್ಲಿರುವ ಖಾಸಗಿ -ಶೋಧನಾಗಾರಗಳು ಮಾತ್ರ + + +ಈ ವರೆಗೆ ಕಚ್ಚಾ ತೈಲ] ಬೇಕೆ ಕಡೆಯಿಂದ +ಭಾರತಕ್ಕೆ, ಐದು + + +ವರ್ಷಗಳ “ಳಗೆ ಬಹಳ ಜಂ ���ನ ನಡೆ +ಸಲ್ಪಡುತ್ತಿದ್ದ ಅಸ್ಸಾಂ ಆಯಿಲ್‌ ಕಂಪನಿಯವರು + + +ತರಿಸಿ ಶುದ್ಧ ಮಾಡುತ್ತಿವೆ ವೆ. + + +ದಿಗ್‌ಬಾಯ್‌ ಶೋಧನಾಗಾರ ಒಂದೇ ಶುದ್ಧಿ +ಮಾಡಿದ ತೈ ಲವನ್ನು ಒದಗಿಸುತ್ತಿತ್ತು. ೧೯೫೪- +೧೯೫೭ ರಲ್ಲ ಮೂಟೆ ಶೋಧನಾಗಾರಗಳು +ಖಾಸಗಿ ವಲಯದಲ್ಲಿ ಸ್ಧಾ ಓಸಲ್ಬ ಟ್ಪವು. ಬರ್ಮಾ +ಷೆಲ್‌ ಮತ್ತು. ಸ್ಟಾ ಡಕ ಸಂಸ್ಥೆ ಗಳು +ಮುಂಬಯಿನ ಟ್ರಾಂಚೆಯಲ್ಲಿ ತಮ್ಮ ತೆಸೀಧನಾ + + +ಕಸ್ತೂರಿ, ಫೆಬ್ರುವರಿ ೧೯೬೧ + + +ಗಾರಗಳನ್ನು ಸ್ಥಾಪಿಸಿದವು. ಕಾಲ್ಫೆಕ್ಸ್‌ +ಸಂಸ್ಥೆಯು ವಿಶಾಖಪಟಿ ಣದಲ್ಲಿ ತನ್ನ. ತೋಳ +ಗಾರವನ್ನು ಸ್ಥಾಪಿಸಿತು. ಅಲ್ಲಿಂದೀಚೆಗೆ ಭಾರತ +ಸರ್ಕಾರ ಗೌಹಾತಿ ಮತ್ತು ಬಸಾಗಿ ಪ್ರದೇಶ +ಗಳಲ್ಲಿ ಶೋಧನಾಗಾರಗಳನ್ನು ಸ್ಕಾ ಸು ಬಗ್ಗೆ +ಹೆಚ್ಚಿ ನಗಮನ ಕೊಟ್ಟಿದೆ. 1 ಶೋಧನಾ +ಜೂ ರಷ್ಕಾ ಹಾಗೂ ರುಮೇನಿಯಾ +ದೇಶದ ಪರಿಣಿತರ. ನೆರವು ಪಡೆಯುತ್ತಲಿದು, +ಸದ್ಯದಲ್ಲೆ ತೈಲ ಶುದ್ಧೀಕರಣ ಮಾಡಲು +ಯೋಚಿಸಲಾಗಿದೆ. ಸದ್ಯಕ್ಕೆ ಶುದ್ಧಿ ಮಾಡು +ತ್ತಿರುವ ನಾಲ್ಕು ಶೋಧನಾಗಾರಗಳ ಬಲ ಈ +ರೀತಿ ಇದೆ. +ಬರ್ಮಾಷೆಲ್‌ ಶೋಧನಾಗಾರ ೨೫ ಲಕ್ಷ ಟನ್ನು +ಸ್ಟಾನ್‌ವಾಕ್‌ ಶೋಧನಾಗಾರ ೧೬ 3. ,, +ಕಾಲ್ವೆ ಕ್ಸ ಶೋಧನಾಗಾರ ತ ಹಸಿ +ಅಸ್ಲಾಂ ರಿಯಿಲ” ಕೆಂ. ಕ ಗೊ +ಆಸ್ಸಾಂ ಆಯಿಲ್‌ ಕಂಪನಿ, ಪ್ರತಿವರ್ಷವೂ +ಹೆಚ್ಚಿನ ತೈ ಲವನ್ನು ತನ್ನ ಶೋಧನಾಗಾರದಲ್ಲಿ +ಶುದ್ಧ ಮಾಜ ದೆ ೧೯೫೮ ರಲ್ಲಿ ಅದು ೧,೧೪ +೪ ೯೨ ೯೨೭ ಗ್ಯಾಲನ್ನುಗಳಷ್ಟು ತೈಲವನ್ನು +ಶುದ್ಧಿ ಮಾಡಿತು. ೧೯೫೯ ರಲ್ಲಿ ಹಿಂದಿನ ಎಲ್ಲಾ +ದಾಖಲೆಗಳನ್ನೂ ಮೀರಿ, ಇನ್ನೂ ಹೆಚ್ಚಿನ +ಅಂದಕೆ ೧೮,೮೦,೦೦,೦೦೦ ಗ್ಯಾಲನ್ನುಗಳಷ್ಟು +ತೈಲವನ್ನು ಶುದ್ಧಿ ಮಾಡಿತು. ಸದ್ಯದಲ್ಲೆ ಪ್ರಾರಂಭ +ವಾಗಲಿರುವ ಗೌಹಾತಿ ಶೋಧನಾಗಾರ ೭:೫ ಲಕ್ಷ +ಟನ್ನುಗಳಷ್ಟು ತೈಲವನ್ನೂ ಬಕೌನಿ ಶೋಧನಾ +ಗಾರಗಳಲ್ಲಿ ೨೦ ಲಕ್ಷ ಟನ್ನು ಗಳಷ್ಟು ತೈಲವನ್ನೂ +ಶುದ್ಧಿ ಮಾಡಲು ಗ) ಕ್ಕಾ 0ಬೆ +ಪ್ರದೇಶದಲ್ಲಿ ಶೋಧನಾಗಾರವನ್ನು ಸ್ಕಾ ಏಿಸುವ +ಬಗ್ಗೆ ಯೋಜನೆ ತೀವ್ರವಾಗಿ ನಡೆದಿದೆ. "ಮುದ್ರಾ +ಸಿನಲ್ಲೂತೋಧನಾಗಾರವನ್ನು ಸ್ಕಾ ಫಿಸಬಹುದು. +ತೈಲ ಶುದ್ಧಿ ಮಾಡುವ ಸಂಶೋಧ್‌ ಶಾಲೆ +ಊಂದನ್ನು ಗುಜರಾತಿನಲ್ಲಿ ತೆರೆಯಬೇಕೆಂದಿ +ಕುವ ಸಮಾಚಾರವನ್ನು "ಕೆಲವೇ ದಿವಸಗಳ + + + + + + + + +ಹ್ಮ್‌ ಟ್ರೂ ಚ್‌ ಟ್‌ ಗ್‌ ಗ + + +ಇಂದಿನ ಯುಗದ ಅತ್ಯಾವಶ್ಯಕ ವಸ್ತು- ಸೆಟ್ರೋಲಿಯಂ + + +ಹಿಂದೆ ಓದಿದ್ದೇವೆ. + +ಪಂಚವಾರ್ಷಿಕ ಯೋಜನೆಗಳು ತೈಲದ +ಪರಿಶೋಧನೆಗೆ ಶುದ್ಧೀಕರಣಕ್ಕೆ ಹೆಚ್ಚಿನ ಗಮನ +ಕೊಟ್ಟಿವೆ. ಸರಕಾರವು ಎಣ್ಣೆ ತರಿಸಲು +ಪ್ರತಿವರ್ಷವೂ ಖರ್ಚು ಮಾಡುತ್ತಿರುವ +ಕೋಟ್ಯಂತರ ರೂಪಾಯಿಗಳನ್ನು ತಡೆದು, +ಲಾಭ ನಷ್ಟದ ಲೆಕ್ಕ ಹಾಕದೆ ಭಾರತದಲ್ಲೆ! +ತೈಲದ ಉದ್ಯಮವನ್ನು ವಿಸ್ತರಿಸಬೇಕೆಂದು + + +ಯೋಜಿಸಿದೆ ಕೆಲವು ದೇಶಗಳು ತಮ್ಮಲ್ಲಿ +ಸಾಕಷ್ಟು ತೈಲದ ನಿಶ್ಚೇಪಗಳು ಇದ್ದರೂ, +ಕೃತ್ರಿಮ ತೈಲವನ್ನು ತಯಾರು ಮಾಡಲು + + +ಪ್ರಯತ್ನ ಪಡುತ್ತಿವೆ. ಭಾರತದಲ್ಲಿ ಕಲ್ಲಿದ್ದಲು +ಹೇರಳವಾಗಿ ���ಿಗುವುದರಿಂದ ಅದರಿಂದ ಪೆಟ್ರೋ +ಲಿಯಮ್‌ ತಯಾರು ಮಾಡಲು ಸರಕಾರ +ಯೋಜಿಸಿದೆ. ಮಾನ್ಶ ಮಂತ್ರಿ ಶ್ರೀ ಕೆ ಡಿ. +ಮಾಲವೀಯರು ತೋರಿಸುತ್ತಿರುವ ಹೆಚ್ಚಿನ ಆಸ +ಕ್ರಿಯಿಂದ ಭಾರತ ತಲೆಎತ್ತಿ ನಿಲ್ಬಬಹುದಾಗಿದೆ. + +ಸದ್ಯಕ್ಕೆ ಭಾರತದಲ್ಲಿ ೬೦ ಲಕ್ಷ ಟನ್‌ ಕಚ್ಚಾ +ತೈಲಕ್ಕಾಗಿ ಬೇಡಿಕೆ ಇದೆ. ೬೧-೬೨ರ ಹೊತ್ತಿಗೆ +೮೦. ಲಕ್ಷ ಟನ್‌ಗಳಿಗೆ ಏರಬಹುದೆಂದು +ಅಂದಾಜು ಮಾಡಲಾಗಿದೆ. ಅಂದರೆ ಕೇವಲ +ನಾಲ್ಕು ಲಕ್ಷ ಟನ್‌ಗಳಷ್ಟು ತೈಲವನ್ನುಉತ್ಪಾದಿ +ಸುತ್ತಿರುವ ಭಾರತ ತನ್ನ ಕಾಲುಗಳ ಮೇಲೆ +ನಿಂತುಕೊಳ್ಳಲು ಎಷ್ಟು ಕೋಟಿ ರೂಪಾಯಿಗ +ಳನ್ನು ಸುರಿಯಬೇಕಾಗಿ ಬರಬಹುದು ಎಂಬುದು +ಸ್ವಲ್ಪ ಧೈರ್ಯಗುಂದಿಸುವ ವಿಷಯವಾಗಿದೆ. + +ತೃತೀಯ ಪಂಚವಾರ್ಷಿಕ ಯೋಜನೆಯಲ್ಲಿ +ಭಾರತ ತನಗೆ ಬೇಕಾಗುವ ಸಲಕರಣೆಗಳನ್ನು +ಸ್ವತಃ ತಯಾರಿಸುವ ಯೋಜನೆ ಮಾಡಿದೆ. +ತೈಲದ ಸುಕ ಬೇಕಾಗುವ ಭೈರಿಗೆಗಳು +ಮತ್ತು ಇತರ ಸಲಕರಣೆಗಳನ್ನು ಕೊಳು ವುದ +ರಲ್ಲಿ ಒಂದು ಬಾ ಕೇ ದಿವಾ ಓಸಗಹುಹಟ್ಟು +ಒಂದು ಪಾ ಯೋಗಿಕ ತೈಲದ ಭಾವಿಯನ್ನು +ತೋಡಲು "ಏನಿಲ್ಲವೆಂದರೂ ೫೦ ಲಕ್ಷ ಸಚ್‌ + + +೧೨೫ + + +ಯಿಗಳಾಗಬಹುದು. ಓ. ಐನ್‌ ಜಿ ಸಿ. ಸದ್ಯಕ್ಕೆ +೨೦೦೦ ಕೆಲಸಗಾರರನ್ನು ಹೊಂದಿದ್ದರೂ (ಎಲ್ಲಾ +ರೀತಿಯವರೂ ಸೇರಿ) ಕೊನೆಯ ಪಕ್ಷ, ವಿಶೇಷ +ತರಬೇತು ಪಡೆದ ೩೦-೩೫ ತೈಲ ತಾಂತ್ರಿಕರ +ನೆರವು ಅತ್ಯಗತ್ಯವಾಗಿದೆ. ಬ. ಎನ್‌.ಜಿ.ಓ, +ಸ್ನಾತಕೋತ್ತರ ಎದ್ಯಾರ್ಥಿಗಳಿಗೆ, ಹಲವಾರು +ತಿಂಗಳು ತೈಲದ ಆನ್ಲೇಷಣೆಯ ಬಗ್ಗೆ ಉತ್ತಮ +ಶಿಕ್ಷಣವನ್ನು ಕೊಡುತ್ತಿರುವುದೂ ಹಲವರನ್ನು +ವಿದೇಶಗಳಿಗೆ ಕಳುಹಿಸಿ ವಿಶೇಷ ಅಭ್ಯಾಸಕ್ಕೆ +ಪ್ರೋತ್ಸಾಹ ಕೊಡುತ್ತಿರುವುದೂ ಅಭಿನಂದ +ನೀಯವಾಗಿದೆ. ದ್ವಿತೀಯ ಪಂಚವಾರ್ಷಿಕ +ಯೊ(ಜನೆಯಲ್ಲಿ ತೈಲದ ಗುರಿ ೩೦ ಲಕ್ಷ ಓನ್ನುಗ +ಳಷ್ಟು ಇದ್ದರೂ, ತೃತೀಯ ಯೋಜನೆಯಲ್ಲಿ +೧೨೦ ಲಕ್ಷ ಟನ್ನುಗಳಷ್ಟು ಕಚ್ಚಾ ತೈಲವನ್ನು +ಉತ್ಪಾದಿಸಬೇಕೆಂದು ಸರಕಾರ ನಿರ್ಧರಿಸಿದೆ. +ಬರ್ಮಾಷೆಲ್‌ ರಿಫೈನರಿಯ ಚೇರಮನ್‌ ಒಂದು +ಹೇಳಿಕೆ ಇತ್ತು, ಭಾರತದ ಸದ್ಯದ ಪರಿಸ್ಥಿತಿ +ಯನ್ನು ಗಮನಿಸಿದರೆ, ೧೯೬೭ ರ ಒಳೆಗೆ ೧೨ +ಲಕ್ಷ ಟನ್ನುಗಳಷ್ಟಾದರೂ ತೈಲವನ್ನು ಉತ್ಕ್ಥಾ +ದಿಸಬೇಕೆಂದೂ ಅದಕ್ಕೆ ಏನಿಲ್ಲವೆಂದರೂ ೨೭೦ +ಕೋಟಿ ರೂಪಾಯಿಗಳಷ್ಟು ಖರ್ಚಾಗಬಹು +ದೆಂದೂ ಹೇಳಿದ್ದಾರೆ. ಕೆ. ಡಿ. ಮಾಳವೀಯರು +ತೃತೀಯ ಯೋಜನೆಯಲ್ಲಿ, ೪೦೦ ಕೋಟಿ +ರೂಪಾಯಿಗಳಷ್ಟು ತ್ಯೆ ಲದ. ಉದ್ಯಮಕ್ಕೆ ಹಾಕ +ಬೇಕೆಂದು ಆಗಾಗ್ಗ ಓ ದ್ನ ಗ ಸರಕಾರ +ಕೇವಲ ೧೧೫ ಕೋಟಿ ರೂಪಾಯಿಗಳನ್ನು +ತೈ ಲದ ಉದ್ಯ ಮಕ್ಕೆ, ತೃತೀಯ ಯೋಜನೆಯಲ್ಲಿ +ಮೀಸರಾಗಿಟ್ಟ ದೆ ಯ ಪ ಕ ಕಟಿಸಿರುವುದು +ಲ್ಪ ಹಿಂದೇಟು ಹೊಡೆದ(ತಾಗಿದೆ. . + +ನ ಎಂದು ಸಾ ಎಒವಲಂಬಿಯಾಗಬಹುದು +ಎಂಬ ಪ್ರಶ್ನೆಗೆ ಉತ್ತರ ಪಗ ಅಸಾಧ್ಯದ +ಕು ಪ್ರತಿವರ್ಷವೂ ತೈಲಕ್ಕಾಗಿ ಏರುತ್ತಿ ರುವ +ಬೇಡಿಕೆಯನ್ನೂ ಉತಾ ದನೆಯನ್ನೂ ಗಮನಿಸಿ +ದರೆ ತೈಲದ ಭವಿಷ್ಯ ನನ್ನು ನಿರ್ಧ ರಿಸುವುದು + + +೧೨೬ + + +ಸಾಧ ವೇ ಎನಿಸುತ್ತ ದೆ. ೧೯೬೭ರ ಒಳಗೆ ಪ್ರ + +ವರ್ಷವೂ ಬೇಡಿಕೆ ೫೦೦ ಕೋಟಿ ಟನ್ನು ಟು +ಗಬಹುದಡೆಂದೂ ೧೯೭೧ ರಲ್ಲಿಪ್ಪ ಪ್ರತಿವರ. ವೂ ೨.೫ +ಕೋಟಿ ಟನ್ನು ಗಳಷ್ಟು ಬೇಡಿಕೆ ಜೂ +೧೯೭೬ ರಲ್ಲಿ (ಜ್‌ ಐದನೆಯ ಪಂಚವಾರ್ಟಿ ಷ್ಟ +ಯೋಜನೆಯ ಅಂತ ಖದೊಳಗೆ) ಪ ಕ್ರತಿವರ್ಷವೂ +ತೈಲದ ಬೇಡಿಕೆ ೫ ಟೌ ಟನ್ನು ಗಳಿಗೆ ಏರ +1 1 ಅಂದಾಜು +ಅಂದಕೆ ಭಾರತ ತೈ ಲದ ಉದ್ಯ ಮದಲ್ಲಿ ಸ್ವಾ ವ +ಯಾಗ ಕಾದತಿ ಇನ್ನು ಸ್ಟ ೨೦ ಕ! +ಳಲ್ಲಿ ಕೊನೆಯ ಪಕ್ಷ೩,೦೦೦ ಕೋಟಿ ರೂಪಾಯಿ +ಗಳನ್ನಾದರೂ ವ್ಯಯ ಮಾಡಬೇಕಾಗುತ್ತದೆ, +ಏನೇ ಆದರೂ, ಎಷ್ಟೇ ಆದರೂ ಇತರ ದೇಶಗಳ + + +ಪಾಡ ಗಿಜಿ ಕ + + +ಕಸ್ತೂರಿ, ಫೆಬ್ರುವರಿ ೧೯೬೧ + + +ಸರಿಸಮಾನವಾಗಿ ನಿಲ್ಲಲು ಹುಭನು' ಹರಡಿ +ರುವ ೪೦೦,೦೦೦ ಚ, ಮೈ. ಗಳ ಪ ಪ್ರದೇಶದಲ್ಲಿ +ತೈ ಲಾನ್ಸೈ (ಷಣೆ 1 ಟ್‌ “ತೈಲದ +ಶೋಧನ ಪ್ರಕೃತಿಯೊಡನೆ ಆಡುವ ಒಂದು +ಜೂಜಾಟ” ಎಂಬ ಪರಿಣಿತರ ಹೇಳಿಕೆಯಲ್ಲಿ +ಭಾರತಕ್ಕೆ ಅದ ಷ್ಟ ದ ಬಲ ಚೆನ್ನಾಗಿರಲಿ ಎಂದು +ಹಾಕೆ ಸೇಕ. ಅಪ್ಟ 3೯ + + + + + +ಶೇ ತೈಲದ ವಿಷಯದಲ್ಲಿ ಭಾರತವು ಮೂರನೇ +ಪಂಚವಾರ್ಷಿಕ ಯೋಜನೆಯ ಅವಧಿ +ಯಲ್ಲೇ ಸ್ವಾವಲಂಬಿಯಾಗಬಹುದೆಂದು +ಕೆ. ಡಿ. ಮಾಲವೀಯರು ಈಚೆಗೆ ಹೇಳಿಕೆ +ಯಿತ್ತಿದ್ದಾ ರೆ. + + +ಹ. +ಒಂದೇ ಬಗೆಂರು ಕೆಲಸಗಳನ್ನು ಮಾಡುತ್ತ ವಮಾಡುತ್ತ ಒಂದು ದಿನ ಸೈತಾನ +ನಿಗೆ ಬೇಸರ ಬಂತು. ಸಂನಾ ಸವನ್ನು ಸ್ತಿ ಸಿ ೇಕರಿಸಲು ಆತ ನಿಶ್ಚಯಿಸಿ ತನ್ನ ಸ + + +ರನ್ನೆಲ್ಲ ಮಾರಿ ಬಿಡಲು ಹಧನಜ + + +«ದುರ್ಗುಣ, ೫. ಹೊಚ್ಚ ಚ್ಚು, + + +ಈ ಟ(( ೫4 ಆಹಂಕಾರ?” ಮುಂತಾಗಿ ಅವನ ಎಲ್ಲ ಗುಲಾಮರು ಇಲ್‌ ಸ್‌ + + +ಕೊಂಡರು. + + +ಸೈತಾನನ ಭಕ್ತರು ಬರತೊಡಗಿದರು. ತಮತಮಗೆ ಪರಿಚಯನಿದ್ದ ಗುಲಾ- + + +ಮರನ್ನು ಕೊಂಡುಕೊಂಡು ಹೋಗತೊಡಗಿದರು. + + +ಆದರೆ ಮೂಲೆಯಲ್ಲಿ ನಿಂತಿದ್ದ + + +ಒಬ ಆತ್ಯ ೦ಂತ ಕೃಶಕಾಯನಾದ, ವೃದ್ಧನಾದ, ಕುರೂಪಿಯಾದ ಗುಲಾಮನನ್ನು +ಯಾರೂ 'ಸಕ। ಇಲ್ಲ. ಎ ಇರಿಚಯ ಯಾರಿಗೂ ಇರಲಿಲ್ಲ. ನ +ಆಶ್ಚರ್ಯದ ಮಾತೆಂದರೆ ಅವನ ಬೆಲೆಯೆ ಎಲ್ಲರಿಗಿಂತಲೂ ಹೆಚ್ಚಾಗಿತ್ತು. + + +ಕೆನೆಗೆ ಒಬ್ಬ ಗಿರಾಕಿ ಪ್ರಶ್ನಿಸಿದ: + + +4 ಈತ ಯಾರು???» +ಸೈತಾನ ನಕ್ಕು ಉತ್ತರವಿತ್ತ 4 ಈತನೇ? ಕೇಳಿ, + + +ಈತ ನನ್ಗ ಅತ್ಯಂತ + + +ಸ್ರೀತಿಯ ಮತ್ತು ಮೆಚ್ಚಿಗೆಯ ಗುಲಾಮನಾಗಿದ್ದಾನೆ. ಈತ ನನಗೆ ನನ್ನ ಬಲಗೈ +ಯಂತಿದ್ದಾನೆ. ಆದರೆ ಈತನ ಪರಿಚಯ ಮಾತ್ರ ಬಹಳ ಕಡಿಮೆ ಜನರಿಗಿದೆ. ಈತನ +ಸಹಾಯದಿಂದ ನಾನು ಅತಿ ಸುಲಭವಾಗಿ ಜನರನ್ನು ನನ್ನ ಹಿಡಿತದಲ್ಲಿ ಸಿಲುಕಿಸಿ + + +ಕೆೊಳ್ಳುವೆ. + + +ಕೇಳಿ,ಈತನ ಹೆಸರು " ರುತಾ ಹ? ಎಂದು. + + +ಏನು, ಇಷ್ಟು ಹೇಳಿದರೂ ಈತ ಟಟ ಗುರುತಿಸಲಾರಿರಾ? + + +"ನಿರುತ್ಸಾಹ ! '' ತಿಳಿಯಿತೆ? + + +ತ ಟೆ 1 +ಸ ಟೂ (ಶೈ + + +ಥಾಮರಾಷಪ್‌ ಭಾಲೇಕರ್‌ +ಮತ್ತು ವಾಳಿಂಬೆ + + + + + +““ರಂಗವಿಲಾಸದ ಹತ್ಯಾಕಾಂಡ + + +(೫೮, ಡಿಸೆಂಬರ್‌ ೧೭ ರಂದು ರಾತ್ರಿ +ಬೆಂಗಳೂರಿನ ಸೆಂಟ್ರ ಲ್‌ ಜೇಲಿನಲ್ಲಿ ಸೂವಫು +ಹತಾಶರಾಗಿ ಬಿದ್ದು ಕೊಂಡಿದ್ದರು. ೧೮ ರಂದು +ಮುಂಜಾನೆ. ಅವರು ಗಲ್ಲಿಗೇರಬೇಕಾಗಿತ್ತು. +ಸಾವಿಠಿಂದ ತಬ್ಬಿ ಸಿಕೊಳ್ಳ ಲು ಅವರು ��ಾಡಿದ್ದ +ಯತ್ನವೆಲ್ಲ ವಿಫಲವಾಗಿತ್ತು. ಆದರೆ ಆಸೆಯ +ಸಾ ಇನ್ನೂ ಮಿಡಿಯುತ ! ತಲೇ ಇತ್ತು. ದೇವರ +ಮೇಲೆ ಜಃ ಹಾಕಿ ಆ ಮೂವರೂ ಸತತವಾಗಿ +ರಾಮನಾಮ ಜಪವನ್ನು ನಡೆಸಿದ್ದ ರು. ಬಾಯಿ +ರಾಮನಾಮವನ್ನು ಚ್ಚ ರಿಸುತ್ತಿ ದ್ಧ ರೂ ಮನಶ ಶು +ಗಳೆದುರು ಮೃ ಜ್ನ ವಿನ ಕಾಳ ರೂಪ ಟಃ +ತ್ತಲೇ ಇತ್ತು. + +ಬೆಂಗಳೂರಿನ ಪ್ರಸಿದ್ಧ ವಕೀಲರಾದ +ಬೇಲೂರು ಶ್ರೀನಿವಾಸ ಅಯ್ಯಂಗಾರ್‌ ಮತ್ತು +ಅವರ ಕುಟುಂಬದ ಐವರ ಕೊಲೆ ಮಾಡಿದ +ಆಕೋಪಕ್ಕಾಗಿ, ಈ ಮೂವರಿಗೆ ಫಾಶಿ ಶಿಕ್ಷೆ +ಎಧಿಸಲ್ಪಟ್ಟಿತ್ತು. + +ಬೇಲೂರು ಶ್ರೀನಿವಾಸ ಅಯ್ಯಂಗಾರರು +ಪ್ರಸಿದ್ಧ ವ್ಯಕ್ತಿ. ಐವತ್ತು ವರ್ಷಗಳ ತಮ್ಮ +ವಕೀಲಿ ವೃತ್ತಿಯಲ್ಲಿ ಅವರು ಅಪಾರ ಕೀರ್ತಿ, +ಯಶಸ್ಸು ಮತ್ತು ಸಂಪತ್ತ ನ್ನ್ನ ಗಳಿಸಿದ್ದ ರು. + +ಹಾಥ” ನಗರದಲ್ಲಿ ಅವರ. ರಂಗವಿಲಾಸ +ಬಂಗಲೆ. ಡೌಲಿನಿಂದ ತಲೆಯೆತ್ತಿ ನಿಂತಿತ್ತು. +ಬಂಗಲೆಯ ಸುತ್ತಲೂ ಅಂದವಾದ ತೋಟ, +ಪ್ರವೇಶದ್ವಾರದಿಂದ ಬಂಗಲೆಯ ವರೆಗಿನ ಹಾಡಿ +ಯ ಇಕ್ಕೆಲಗಳಲ್ಲಿ ತೆಂಗಿನ ಗಿಡಗಳು ಶೋಭಿ + + +ಸುತ್ತಿದ್ದವು. ಪ್ರವೇಶದ್ಧಾ ರದಲ್ಲಿರುವ ಕಾರಂಜಿ +ಯಜಮಾನರ ಐಶ್ವರ್ಯ, ವೈಭವಗಳನ್ನು +ಸಾರುತ್ತಿತ್ತು. + + +ರಂಗವಿಲಾಸದಲ್ಲಿ ಬೇಲೂರು. ಶೀನಿವಾಸ +ಅಯ್ಯಂಗಾರರೊಡನೆ ಅವರ ಪತ್ನಿ ವೆಂಗಮ್ಮ; +ರಂಗಲಕ್ಷ್ಮಿ, ರತ್ನಾ ಮತ್ತು ಪ್ರಸನ್ನಾ ಎಂಬ +ಮೂವರು ಹುಡುಗಿಯರು; ಮತ್ತು ಲವ-ಕುಶ +ಕೆಂಬ ಅವಳಿ ಗಂಡುಮಕ್ಕ ಳು ಇದ್ದರು. +ಅಯ್ಯ ಗಾರರ ಮೊದಲನೆಯ ಹಂಡತಯ 'ಮಗ +ಮುತ್ತಜ್ಜ ಜನ್ಮ ತಃ ಹುಚ್ಚ. ಆತ ಜನರನ್ನು +ಕೊಡ ವ್ರಯ. ನಡಸುದದು ಮಾಡುತ್ತಿ ದ್ದು +ದರಿಂದ ತಂದೆ ತೋಟದಲ್ಲಿ ಒಂದು ಕೋಣೆ +ಯನ್ನು ಸಟ್ಟಿಸಿ ಅದರಲ್ಲಿ ಅವನನ್ನಿಟ್ಟಿದ್ದರು. +ನ್‌ ಸ ಸೇರಿಬಾರದ ಮುತ ತ್ತ್ಮಜ್ಣ ಬಾಗಿಲು +ಬಡಿಯುತ್ತ ಅರುಚುತ್ತ ಬರಹೋಗುವವರಿಗೆ +ತನ್ನ ಅಸ್ತಿತ್ವದ ಅರಿವು ಮಾಡಿಕೊಡುತ್ತಿದ್ದ. + +ರಂಗವಿಲಾಸದಲ್ಲಿ ಇವರೆಲ್ಲರ ಜೊತೆಯಲ್ಲಿ +ಅಯ್ಯಂಗಾರರ ಅತ್ತೆ ಸಿಂಗಮ್ಮ, ಆಳು ರಾಮು +ಮತ್ತು ಡ್ರೈವರ್‌ ಯೇಸುದಾಸರು ಇರುತ್ತಿ +ದ್ವರು. ಅಯ್ಯಂಗಾರರ ಸಂಪತ್ತನ್ನು ಹಗಲು +ರಾತ್ರಿ ಕಾಯುತ್ತಿದ್ದ ಆಲ್‌ಶೇಶನ” ನಾಯಿ +ಟೈಗರ್‌ ಕೂಡ. ಈ ಕುಟುಂಬದ ಸದಸ್ಮ +ನಾಗಿತ್ತು. + +೧೯೫೪ ರ ಸುಮಾರಿಗೆ ವೃದ್ಧಾ ಪೃದ ದೆಸೆ +ಯಿಂದ ಶ್ರೀನಿವಾಸ ಅಯ್ಯಂಗಾರರು ವಕೀಲಿ +ವೃತ್ತಿಯಿಂದ ನಿವೃತ್ತ ಜರು ಗಾಂಧೀನಗರ +ದ್ದ” ಅವರಿಗಿದ್ದ ಟ್ಟ ಯಿಂದ ತಿಂಗಳಿಗೆ ಮೂರು +ಸಾವಿರ. ರೂಪಾಯಿಗಳ ಉತ್ಪನ್ನ + + +ನಾಲ್ಕು +ಬರುತ್ತಿದ್ದು ದರಿಂದ ಅವರಿಗೆ ಏನೂ ತೊಂದರೆ +ಯಿರಲಿಲ್ಲ. ನೋಟುಗಳು, ದಾಗಿನೆಗಳಿಂದ + + +'ತಿಜೋರಿಗಳು ತುಂಬಿದ್ದವು. + + +೧೯೫೬, ಜೂನ್‌ ೧ ರಂದು ಮಹಡಿಯಿಂದ + + +೧೨೮೪ + + +.. `ಬದ್ದಂತೆ ಕಾಣಿಸಲಿ + + +ಇಳಿಯುವಾಗ ಜಾರಿ ಬಿದ್ದುದರಿಂದ ಅಯ್ಯಂ- +ಗಾರರ ಒಂದು ಕಾಲಿನ ಎಲುವು-ಮುರಿಯಿತು. +ಅಂದಿನಿಂದ ಅವರು ತಮ್ಮ ಕೋಣೆಯಲ್ಲಿಯೇ +ಮಲಗಿಕೊಂಡಿರುತ್ತಿದ್ದರು. ಆಪ್ತ ಮಿತ್ರರು +.. ಬಂದು ಅವರ ಯೋಗಕ್ಷೇಮ ವಿಚಾರಿಸಿಕೊಂಡು + +` ಹೋದರು. ತಮ್ಮ ಈ ಭೆಟ್ಟಿಯೆ ಕೊನೆಯ +ದಾದೀತೆಂದು ಅವರಲ್ಲಾರೂ ಆಗ ಕನಸಿನಲ್ಲಿ +_ ಶೂಡ ಯೋಚಿಸಿರಲಿಕ್ಕಿಲ್ಲ. + + +ಜೂನ್‌ ೫ ರಂದು ರಾತ್ರಿ ಅಯ ಂಗಾರರು +ತಮ್ಮ ಮಂಚದ ಮೇಲೆ ಮಲಗಿದ್ದ ಸ ಮಗ್ಗ +ಲಿನ ಕೋಣೆಯಲ್ಲಿ ಜೋಡಿಸಿಟ್ಟಿ'ದ್ದ ಮೂರು +ಮಂಚಗಳ ಮೇಲೆ ಲವ, ಕುಶ, ರಂಗಲಕ್ಷ್ಮಿ; +ವೆಂಗಮ್ಮ ಮತ್ತು ಸಿಂಗಮ್ಮ ಮಲಗಿದ್ದರು. +ರತ್ನಾ ಮತ್ತು ಪ್ರಸನ್ನಾ ಹಿಂದಿನ ಮಗ್ಗ "ರಿನ +ಕೋಣೆಯಲ್ಲಿ: ವ ಲಗಿದ್ದ ರು, ಕೆಲಸ ಮುಗಿಸಿ +ಯೇಸುದಾಸ ಮನೆಗೆ ಹೋಗಿದ್ದ. ದೀಪಗಳ +ನ್ನೆಲ್ಲ ಆರಿಸಿ ರಾಮು ನಿತ್ಯದಂತೆ ಹೊರಗೆ ಜಗ +ಲಿಯ ಮೇಲೆ ಮಲಗಿದ್ದ. ನಿತ್ಯದಂತೆ ಟೈಗಂ” +ತೋಟದಲ್ಲಿ ಓಿಡಾಡುತ್ತಿತ್ತು. + +ಎಲ್ಲವೂ ನಿತ್ಯಕ್ರಮದಂತೆ ಜರುಗುತ್ತಿದ್ಳಾಗ +ಹೊರಗೆ ಕತ್ತಲಲ್ಲಿ ಒಂದು ವ್ಯಕ್ತಿ ರಂಗವಿಲಾ +ಸದ ಮೇಲೆ ಕಣ್ಣಿಟ್ಟು ಅಲ್ಲಿ ನಡೆಯುವುದನ್ನೆಲ್ಲ +ನೋಡುತ್ತಿತ್ತು. + +ಜೂನ್‌ ೬ ನೆಯ ದಿನಾಂಕ ಉದಯಿಸಿತು. +ತೋಟದಲ್ಲಿಯ ಹೂ ಹಣ್ಣುಗಳನ್ನು ಕೊಯ್ಯಲು +ನಸುಕಿನಲ್ಲಿಯೆ ರಾಮುವಿನ ಹೆಂಡತಿ ಯೇಲಾ +ಬಂದಳು, ತೋಟಕ್ಕಿದ್ದ ಎರಡು ಗೇಟುಗಳಲ್ಲಿ +ಒಂದು ತೆಕೆದೇ ಇತ್ತು. ಆ ಬಾಗಿಲಿಂದ ಒಳಗೆ +ಬಂದ ಯೇಲಾಗೆ ಜೀ: ಯಾರೂ +ಸಣ್ಣ ಶಬ್ದವಾದರೂ +ಸರಿ ಗರ್ಜಿಸುವ ಟ್ರ ಬವ ಸುಳಿವೂ ಇರಲಿಲ್ಲ. +ಯೇಲಾಗೆ ಈ ನಿಸ ಬ ತೆ. ತುಸು ವಿಚಿತ ವೆನಿಸಿ +' ವೆಂಗಮ್ಮಳನ್ನು ಕೂಗುತ್ತ ಅವಳು ಜಗಲಿಗೆ +೫5-17 + + + + + +“ರಂಗನಿಲಾಸದ ಹತ್ಯಾ ಕಾಂಡ + + +, ೧೨೯ + + +ಬಂದಳು. ಅಲ್ಲಿಯ ದೃಶ್ಯ ವನ್ನು ಕಂಡು ಅವಳು ; +ಹೌಹಾರಿ ಹೋದಳು. ತನ್ನ ಕಣ್ಣು ಗಳ ಮೇಲೆ +ಅವಳಿಗೆ ವಿಶಾ ಸವುಂಟಾಗಲಿಲ್ಲ. ಗ +ರಾಮು ರಸ್ತದ ಮಡುವಿನಲ್ಲಿ ಅಸ್ತ +ವಾಗಿ ಬಿದ್ದಿದ್ದ. ಅವನ ಮುಖ, ತಲೆ ನೆ +ಕುತ್ತಿ ಗೆಗಳ ಮೇಲೆ ಬಲವಾದ ಗಾಯಗಳಾ +ಗಿದ್ದು ದರಿಂದ ಆತ, ವಿದ್ರೂಪನಾಗಿ ಕಾಣಿಸು +ತ್ತಿದ್ದ. ರಾಮುವಿನ ಕಳೇವರವನ್ನ ವ್ಟಿಕೊಂಡು +ಯೇಲಾ ದೊಡ್ಡ ದನಿಯಿಂದ ಅಳತೊಡಗಿದಳು. +ಅವಳ ಆಕ್ರೋಶವನ್ನು ಕೇಳಿ ರತ್ನಾ ಎಚ್ಚ +ತ್ತಳು.. ಅವಳು ಅವಸರದಿಂದ. ಜಗಲಿಗೆ +ಬಂದಳು, ಅಲ್ಲಿಯ ಭೀಕರ ದೃಶ್ಯವನ್ನು ಕಂಡು +ಹೌಹಾರಿದ ಆ ಹುಡುಗಿ ವೆಂಗಮ್ಮಳಿಗೆ ಸಮಾ +ಚಾರ ತಿಳಿಸಲೆಂದು ಒಳಗೆ ನಡೆದಳು. ಆದರೆ +ಅಲ್ಲಿ ಕಂಡ ದೃಶ್ಯ ಇನ್ನಿಷ್ಟು ಭಯಾನಕ +ವಾಗಿತ್ತು. + +ವೆಂಗಮ್ಮ, ಸಿಂಗಮ್ಮ, ಲವ ಮತ್ತು ಕುಶರ +ದೇಹಗಳು ಮಂಚದ ಮೇಲೆ ಅಸ್ತ ವೈಸ್ತವಾಗಿ +ಬಿದಿ ದ್ದವು. ಮಂಚದ ಮೇಲೆ ರಕ್ತ ಹಂದಿತ್ತು. +ಕೋಣೆಯ ಒಂದು ಮೂಲೆಯಲ್ಲಿ ರಂಗಲಕ್ಷ್ಮಿ +ಬಿದ್ದಿದ್ದಳು. ಅವರೆಲ್ಲರ ತಲೆಗಳ ಮೇಲೆಯೆ +ಗಾಯವಾಗಿತ್ತು. ಇದನ್ನೆಲ್ಲ ಕಂಡು ಎದೆ +ಯೊಡದ ರತ್ನಾ ಶ್ರೀನಿವಾಸ ಅಯ್ಯಂಗಾರರ +ಕೋಣೆಗೆ ಬಂದಳು. ಅವರು ಕೂಡ ಮಂಚದ +ಮೇಲೆ ಸ್ಮೃತಿ ತಪ್ಪಿ ಬಿದ್ದಿದ್ದರು. ಅವರ +ತಲೆಯ ಕೆಳಗಿದ್ದ ತಲೆದಿಂಬು ರಕ್ತದಿಂದ +ತೊಯ್ಮು ಹೋಗಿತ್ತು. ಒಂದರ ಹಿಂದೊಂದು +ಈ ಭೀಕರ ದೃಶ್ಯಗಳನ್ನು ಕಂಡ ರತ್ನಾಳ +ಅವಸ್ಥೆ ಏನಾಗಿರಬಹುದೆಂಬುದನ್ನು ಸರಾ +ತಿಳಿಯಬೇಕು. + +"ರಂಗ ವಿಲಾಸ ದ ಹಿಂದೆ ಅಯ್ಯಂಗಾರರ +ಒಡೆತ���ದ ಕಟ್ಟಿ ಡಗಳಿದ್ದ ವು. ಅಲ್ಲಿ ಬಾಡಿಗೆಗಿದ್ದ +ನಾಗರಾಜ ಎಂಬವರನ್ನು ಭೆಟ್ಟಿಯಾಗಿ ಜು +ಅವರಿಗೆ ಎಲ್ಲ ವಿಷಯಗಳನ್ನು ಹೇಳಿದಳು. ನಾಗ + + +೧೩೦ + + +ರಾಜ ಕಣಡಲೆ ಬಂದು ಎಲ್ಲವನ್ನೂ ನೋಡಿದರು. +ಪಡಸಾಲೆಯನ್ನು ಪ್ರವೇಶಿಸುವ ಬಾಗಿಲ ಬಳಿ +ಇದ್ದ ಎರಡು *ಿಟಿ$ಗಳಲ್ಲಿ ಒಂದರ ಸರಳು +ಗಳನ್ನು ಬಗ್ಗಿಸಿ ಕೊಲೆಗಡಕರು ಮನೆಯನ್ನು +ಪ್ರವೇಶಿಸಿದ್ದರು. ಅಯ್ಯಂಗಾರ ಮತ್ತು ರಂಗ +ಲಕ್ಷಿ ಯನ್ನುಳಿದು ಉಳಿದವರೆಲ್ಲರ ಪ್ರಾಣ ಪಕ್ಷಿ +ಆಗಲೇ ಹಾರಿಹೋಗಿತ್ತು. + +ತಿಜೋರಿಗಳಿದ್ದ ಕೋಣೆಯಲ್ಲಿ ಎದ್ಯುದ್ದೀಪ +ಉರಿಯುತ್ತಲಿತ್ತು. ಅಲ್ಲಿದ್ದ ತಿಜೋರಿ, ಕಪಾಟು, +ಪೆಟ್ಟಿ ಗೆಗಳ ಮುಚ್ಚ ಳ ತೆಕೆದಿತ್ತು. ದಾಗಿನೆ, +ನಗದು ಹಣ, ಕಸ್ಟ ವ ಇತಕ ವಸ್ತುಗಳೆಲ್ಲ +ಮಾಯವಾಗಿದ್ದವು. ದಾಗಿನೆಗಳ ಖಾಲಿ ಡಬ್ಬಿ +ಗಳು, ಬೆಳ್ಳಿಯ ಕೆಲವು ಪಾತ್ರೆಗಳು, ಅರಿವೆಗಳು +ಕೊಣೆಯಲ್ಲಿ ಚಲ್ಲಾ ಏಿಲ್ಲಿಯಾಗಿ ಬಿದ್ದಿದ್ದವು. + +ಇದುವರೆಗೂ ನಿದ್ಡೆ ಮಾಡುತ್ತಲಿದ್ದ ಪ್ರಸನ್ನಾ +ರತ್ತಾಳ ಅಳುವಿನ ಧ್ನನಿ ಕೇಳಿ ಎದ್ದು ಬಂದ +ವಳು ಆ ಕ್ರೂರದೈ ಶ್ಯ ನನ್ನು ಕಂಡವಳೇ ಎಚ್ಚ ರೆ +ತಬ್ಬಿ ಬಿದ್ದು ಬಿಟ್ಟಳು. ೆ10ಗವಿಲಾಸದ ಎನು +ಗಡೆ ಇದ್ದ ತಾಜಮಹಲ್‌ ಹೊಬಿಲಿಗೆ ಹೋಗಿ +ನಾಗರಾಜರು ಪೋಲೀಸರಿಗೆ ಫೋನ್‌ ಮಾಡಿ +ದರು. ೬ + + +ಸರಿಯಾಗಿ ೬-೩೦ ಗಂಜೆಗೆ ಪೋಲೀಸ್‌ +ಜೀಪ್‌ ಬಂತು. ಸಬ್‌ ಇನ್‌ಸ್ಪೆಕ್ಟರ್‌ ಶಿವಚರಣ +ಸಿಂಗರು ತೋಟದಲ್ಲಿ ಪ್ರವೇಶಿಸಿದ್ದ ಪ್ರೀಕ್ಷಕ +ರನ್ನು ಹೊರಗೆ ಹಾಕಿ " ರಂಗವಿಲಾಸ ' ವನ್ನು +ತಮ್ಮ ವಶಕ್ಕೆ ತೆಗೆದುಕೊಂಡರು. ಪ್ರವೇಶದ್ವಾ ಕ +ದಲ್ಲಿ ಪೋಲೀಸರನ್ನು ನಿಲ್ಲಿಸಿ ಸು ಬಳಗೆ +ಬಾರದಂತೆ ಮಾಡಿದರು. + +ರತ್ನಾ, ಪ್ರಸನ್ನಾ ಮತ್ತು ಯೇಲಾ ಅಳುತ್ತಲೇ +ಇದ್ದ ಕು. ಇಾವಚರಣರು 'ವೆಂಗಮ್ಮಳ ಕೋಣೆ +ಯನ್ನು ಪರೀಕ್ಷಿಸಿದರು. ಗೋಡೆಗೆ "'ಿಸಿಟ್ಟಿ ದ್ಧ +ಜು ಕಬ್ಬಿ ಇದ ಹಾಕೆಗೆ ರಕ್ತ ಮೆತ್ತಿತ್ತು. +ಮಾಂಸದ ಸಣ್ಣ ಸಣ್ಣ ತುಣುಕುಗಳೂ ಅಂಟಿ + + +ಕಸ್ತೂರಿ, ಫೆಬ್ರುವರಿ ೧೯೬೧ + + +ಕೊಂಡಿದ್ದವು. ರಕ್ತ ಮೆತ್ತಿದ ಇನ್ನೆರಡು ಹಾಕೆ +ಗಳು ವೆಂಗಮ್ಮಳ ಮಂಚದ ಮೇಲಿದ್ದವು. ಅಲ್ಲಿ +ಒಂದು ಚಾಕುವೂ ಇತ್ತು. ಬೇಲೂರು ಶ್ರೀನಿ- +ವಾಸ ಅಯ್ಯಂಗಾರರ ಕೋಣೆಯಲ್ಲಿ ಮಾತ್ರ +ಯಾವ ಆಯುಧವೂ ಇರಲಿಲ್ಲ. + +ಆಗಿಂದಾಗ ಅಂಬ್ಯುಲನ್ಸ್‌ ಗಾಡಿ ತರಿಸಿ ಶಿವ- +ಚರಣರು ಅಯ್ಯಂಗಾರ ಮತ್ತು ರಂಗಲಕ್ಷ್ಮ್ಮಿಯ +ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದರು, +ಆಮೇಲೆ ಅವರು ಟೈಗರನನ್ನು ಶೋಧಿಸತೊಡಗಿ +ದರು. ತೋಟದ ಮೂಲೆಯಲ್ಲಿ:ಒಂದು ಗಿಡದಡಿ +ಅದು ಸ್ಮೃತಿ ತಬ್ಬ ಬಿದ್ದಿತ್ತು. ಅದರ ಮೈಮೇಲೆ +ಒಂದೂ ಗಾಯವಿರಲಿಲ್ಲ. ಆದಕೆ ಅದರ ಮೇಲೆ +ವಿಷಪ್ರಯೋಗವಾಗಿತ್ತು. ಶಿವಚರಣರು ಅದನ್ನು +ಆಸ್ಪತ್ರೆಗೆ ಕಛಿಸಿದರು. + +ರಂಗವಿಲಾಸದಲ್ಲಿ ನಡೆದ ಹತ್ಯಾಕಾಂಡದ +ಸುದ್ಮಿ ಇಷ್ಟರಲ್ಲಿ ನಗರದಲ್ಲೆಲ್ಲ ಹಬ್ಬಿದ್ದರಿಂದ +ಜನರು ತಂಡತಂಡವಾಗಿ ಬರತೊಡಗಿದ್ದರು. +ಶಿವಚರಣರು ಬೆಲಿಫೋನಿನಿಂದ ಡಿ. ಎಸ್‌. ಪ್ಲ +ಪೋಲೀಸ್‌ ಇನಸ್ಪೆಕ���ಟರ್‌ ಜನರಲ್‌ ಮೊದ +ಲಾದವರಿಗೆ ಸುದ್ದಿ ತಿಳಿಸಿದರಲ್ಲದೆ ಬಂದೋ +ಬಸ್ತಿಗಾಗಿ ಹೆಚ್ಚಿನ ಪೋಲೀಸರನ್ನು ಕರೆಸಿ +ಕೊಂಡರು. + +ಡಿ. ಎಸ್‌, ಪಿ. ರೇವಣ್ಣರು ಇತರ ಪೋಲೀಸ +ಅಧಿಕಾರಿಗಳೊಂದಿಗೆ ಬಂದಾಗ ರಂಗವಿಲಾಸದ +ಎದುರು ರಸೆ ಸೈೆಯಲ್ಲಿ ಜನ ಇರುವೆಗಳಂತೆ ಮುತ್ತಿ ' +ದ್ಧರು, ಕಷ್ಟ! ಓಂದಲೆ ದಾರಿಮಾಡಿಕೊಂಡು ರಂಗ +ಎಲಾಸವನ್ನು ಪ್ರವೇಶಿಸಿದ ಅವರು ಮೊದಲು +ಬಂಗಲೆಯನ್ನೆ. ಲ್ಸ “ಸೂಕ್ಷ್ಮವಾಗಿ ಪರೀಕ್ಷಿಸಿದರು. +ಪಡಸಾಲೆಯಲ್ಲಿ ಬಂದು ಕುರ್ಚಿಯ ಮೇಲೆ +ಒಂದು ಸುತ್ತಿಗೆ ಬಿದ್ದಿತ್ತು ಕುರ್ಚಿಯ ಮಗ +ಲಲ್ಲಿ ಹಿಮಾಲಯ ಟಾಕೀಸಿನ ಎರಡು ತಿಕೀಟು +ಗಳು ಬಿದ್ದಿದ್ದವು. ೫ ನೇ ತಾರೀಖಿನ ರಾತ್ರಿ +ಒಂಬತ್ತರ ಆಟದ ತಿಕೀಟುಗಳಾಗಿದ್ದ ವು ದ +ಬೇಲೂರರ ಕ:ಟುಂಬದಲ್ಲಾದರೂ ಆ ರಾತ್ರಿ + + + + + +«4 ರಂಗವಿಲಾಸ ದ ಹತ್ಯಾಕಾಂಡ + + +ಸಿನೇಮಾಕ್ಕೆ ಹೋಗಿರಲಿಲ್ಲವೆಂದು ಅವರಿಗೆ ತಿಳಿ +ಯಿತು, ನೆ ಕಳೆಯಲೆಂದು ಕೊಲೆಗಡಕರು +ಸಿನೇಮಾಕ್ಕೆ ಹೋಗಿರಬೇಕು. ರಾತ್ರಿ ೧೨ ರ +ನಂತರ ಜು ರಂಗವಿಲಾಸದ ಮೇಲೆ 'ಡಕೋಡೆ +ಹಾಕಿರಬೇಕು ಎಂದು ಡಿ. ಎಸ್‌. ಏ. ರೇವಣ್ಣ +ಅಂದಾಜು ಕಟ್ಟಿದರು. ಆದರೆ ಬಂಗಲೆಯಲ್ಲಿಯ +ಅನಾಹುತವನ್ನು ನೋಡಿದರೆ ಇಬ್ಬರಿಂದಲೆ( +ಅಪ್ಪೆ ಲ್ಲ ನಡೆಯಲಾರದು ಎಂದೂ ಅವರಿಗನಿಸಿತು, + + +ಮತ್ತೆ ಆ ಸಿನೇಮಾ ತಿಕೀಟುಗಳ ಮೂಲಕ ಅಪ + + +ರಾಧಿಗಳ ಪತ್ತೆ ಹಚ್ಚುವುದು +ದ್ಮರೂ ಬಹು ತಠಿನವಾಗಿತ್ತು. + +ರೇವಣ್ಣ ಕಾರ್ಯಕ್ಕಾ ರಂಭಿಸಿದರು ಮೊಟ್ಟ +ಮೊದಲಿಗ ಅವು ಹೆಚ್ಚೆ ರಳು ಗುರುತಿನ ತಜ್ಞ +ಶ್ರೀ ಪ್ರೇಮ ಮತ್ತು... ಪೋಟೋಗ್ರಾ ಫರ್‌ +ತಿಮ್ಮಯ್ಯನವರನ್ನು ಕರೆಸಿದರು. ಕಪಾಟು, +ಗ್‌ ಬಾಗಿಲು, ಕಬ್ಬಿಣದ ಹಾರೆ ಮುಂತಾ +ದವುಗಳ ಮೇಲೆ ಮೂಡಿದ್ದ ರಳುಗಳ ಮುದ್ರೆ ಯ +ಫೋಟೋ ತೆಗೆದುಕೊಳ್ಳ ಲ್ಪಟ್ಟಿತು. ಬೆಳ್ಳಿ ಪಾತ್ರ +ಗಳ ಮೇಲಿನ ಬೆರಳಿನ ಗುರುತುಗಳು ಹೆಚ್ಚು +. ಸ್ಪಷ್ಟವಾಗಿದ್ದು. ಅಪರಾಧಿಗಳ ಬೆರಳುಗಳ +ಗುರುತುಗಳನ್ನು ಕಂಡುಹಿಡಿಯಲು ಅನುಕೂಲ +_ವಾಗಲೆಂದು ತ ಪ್ರೇಮರು ಅಯ್ಯಂಗಾರ +ಕುಟುಂಬದ ಎಲ್ಲರ ಚರಳುಗಳ ಮುದ್ರಗಳೂ +ತಮಗೆ ಬೇಕೆಂದು ತಿಳಿಸಿದರು + +ರತ್ನ ಳಿಂದ ಕಳವಾಗಿ ಹೋದ ಸ +ಮತ್ತು ಇತರ ವಸ್ತುಗಳ ಯಾದಿಯನ್ನು +1. ಐಸ್‌. ಪಿ. ರೇವಣ್ಣ ಬರೆಸಿಕೊಂಡರು. ವ + +_ ನಾಮೆ ಮಾಡಿ ಶವಗಳನ್ನು ಪರೀಕ್ಷೆಗಾಗಿ ಆಸ್ಚ +.. ತ್ರೆಗೆ ಕಳಿಸಿದರು. ಮ್ಳ ಸೂರು ರಾಜ್ಯದಲ್ಲಿಯ +ಎಲ್ಲ ಮಹತ್ವದ ಪೋಲಿಸು ಕಾಣೆಗಳಿಗೆ ಸುದ್ದಿ +ಕಳಿಸಿ ಕೇವಣ್ಣನವರು ಪೋಲೀಸರು ಜಾಗರೂಕ +ರಾಗಿರುವಂತೆ ಮಾಡಿದರು. ಬೆಂಗಳೂರಿನಲ್ಲಿ +ಪೋಲೀಸ್‌ ಬಂದೋಬಸ್ತು ಮಾಡಿ ಓಣಿ ಓಣಿ +ಯಲ್ಲಿ ಗುಪ್ತ ಪೋಲೀಸರ. ಜಾಲವು ಪಸರಿಸು + + +ಅಸಾಧ್ಯವಲ್ಲದಿ + + +೧೩೧ + + +ವಂತೆ ಏರ್ಪಡಿಸಿದರು... + +ಮುಖ್ಯ ಮಂತ್ರಿ ಗಳ ಸಲಹೆಯಂತೆ ರೇವಣ್ಣ +ನವರು ನುದ್ರಾ ಸ್‌ ಪೋಲೀಸರಿಗೆ ಪೋನ” +ಮಾಡಿ ಬು! ನನ್ನು ಹಡಿಯುವಲ್ಲಿ ಅತ್ಕ ೦ತ +ಯಶಸ್ವಿ ಹೊಡ ಯುವಾ” ಮತ್ತು ಟಫ್‌ +ಎಂಬ ವಂ ನಾಯಿಗಳನ್ನು ಕಳಿಸಲು ಕೇಳಿ +ಕೊಂಡರು. ಒಂದೇ ಡು ತಾಸಿನೊಳಗಾಗ��� +ಮದ್ಯಾಸಿ್‌ ಪೋಲೀಸ್‌ ಶಾಖೆಯ ಇನಸ್ಪೆಕ್ಟರ +ಕೊಬ್ಬರು ಆ ಎರಡು ನಾಯಿಗಳೊಂದಿಗೆ +ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದರು. + +ಯುವರಾಜ ಮತ್ತು ಚೀಫ್‌ ರಂಗವಿಲಾಸದ +ಲ್ಲಿಯ ಒಂದೊಂದೇ ವಸ್ತು ವಿನ ವಾಸನೆ ಹಿಡಿದು +ಅದರ ಸುಳಿವಿನಲ್ಲಿ ರಸ್ತೆ ಯಲ್ಲಿ ಓಡತೊಡಗಿ +ದವು. ಆದರೆ ಅಂದು ಅವು ಹುಡುಕಿ ಕೊಟ್ಟವ +ಕೆಲ್ಲ ಸಂಶಯಾತೀತರಾಗಿದ್ದರು. ಅವರಲ್ಲನೇ +ಕರು ಹಿಂದಿನ ದಿನ ಶ್ರೀನಿವಾಸ ಆಸ ನ +ರನ್ನು ಭೆಟ್ಟಿ ಯಾಗಿ ಬಂದಿದ್ದ ಅವರ. ಆಪ್ತರಾಗಿ +ದ್ಮರು. ರೇವಣ್ಣ ನವರ ಈ ಬ್ರಹ್ಮಾ ಸ್ತ್ರ ವಿಫಲ +ವಾಯಿತು. ಹಿಮಾಲಯ ತ ನಡೆಸಿದ +ತಪಾಸಣೆಯಿಂದಲೂ ಅಪರಾಧಿಗಳ ಸುಳಿವು +ಹತ್ತುತ್ತಿರಲಿಲ್ಲ. + +ಅಂದು ಸಂಜೆ ಆರರ ಸುಮಾರಿಗೆ ಅಯ್ಕಂಗಾ +ರರು ಪ್ರಾಣ ನೀಗಿದರು. ಟೈಗರ್‌ ಕೂಡ ಅಂದೇ +ಸತತ ರಂಗಲಕ್ಷ್ಮಿ ಉಳಿದುಕೊಂಡಿದ್ದರೂ +ಅವಳಿಗಿನ್ನೂ ಎಚ್ಚರ ಬಂದಿರಲಿಲ್ಲ. ಅವಳ +ಮಿದುಳಿಗೆ ವಿಪರೀತ ಆಘಾತವಾಗಿರುವುದರಿಂದ +ಅವಳು ಎಚ್ಚರವಾಗಲು ನಿಷ್ಠ ಬಂದು ವಾರ +ವಾದರೂ ಬೇಕಾದೀತು ಎಂದು ಡಾಕ್ಟ ರರು +ಹೇಳಿದರು. + +ಜೂನ್‌ ಏಳರಂದು ಬೆಳ್ಳಿ ಪಾತ್ರೆ ಗಳ ಟಿ +ಮೂಡಿದ್ದ ಬೆರಳುಗಳ ಗುರುತನ್ನು ಅಭ್ಯಸಿಸಿ +ಶ್ರೀ ಪ್ರೇಮರು ರೇವಣ್ಣರಿಗೆ ಅನರಾನಿಗಳವಗಿ +ರಬಹುದಾದ ಮೂರು ಗುರುತುಗಳ ಫೋಟೂ +ಗಳನ್ನು ಒಬ್ಬಿ ಸಿದರು, + + +ಎ + + +೧೩೨ + + +ಜೂನ್‌ ೮. ಪತ್ರಿಕೆಗಳಲ್ಲಿ ವಿವಿಧ ಬಗೆಯ +ಸುದ್ದಿಗಳು ಪ ಪ್ರಕಟವಾಗಿದ ವು, ಮಧ್ಯಪ್ರದೇ +ಶದ "ಓಂದು ಡೊಡ್ಡ ದರೋಡೆಖೋರರ ಟ್‌ +ನಗರಕ್ಕೆ, ಬಂದಿದೆಯೆಂದೂ ಅವರದೆ ತಾರ್ಯ +' ಇದು ಸಟೆ ಬೆಂಗಳೂರಿನಲ್ಲಿ ಒಂದು ಸು ದಃ +ಹಬ್ಬಿ ತ್ತು. + +ಅಂದು ರಾತ್ರಿ ಪೋಲೀಸ್‌ ಅಧಿಕಾರಿ ವೇದ +ಗಿರಿ ರಾತ್ರಿ ಹನ್ನೊ ಂದರ ಸುಮಾರಿಗೆ: ಜೀಪ್‌ +ಗಾಡಿಯಲ್ಲಿ ನಗರದಲ್ಲಿ ಗಸ್ತಿ ತಿರುಗುತ್ತಿದ್ದರು. +ಕಳ್ಳ ರಿಗೆ ವೇದಗಿರಿಯ ಅಂಜಿಕೆ ಬಹಳ. ಜೀಪ್‌ +ಶೇಜಾದ್ರಿ ಪುರಕ್ಕೆ ಬಂದಾಗ ರಾತ್ರಿ ೧೨ ಹೊಡೆ +ದಿತ್ತು. : ರಸೆ ಯಲ್ಲಿ ಒಂದು ವಿಳ್ಳೆಯೂ ಇರ +ಲಿಲ್ಲ. ಜೀಪ” ವೇಗದಿಂದ ಓಡುತ್ತಿ ತ್ರ. ಒಂದು +ಮುರುವಿನಲ್ಲಿ ಅವರು ಗಾಡಿಯ ಸೇಗ ಕಡಿಮೆ +ಮಾಡಿ ಹ್ಯಾಂಡ್‌ ಲ್ಯಾಂಪ್ಸ್‌ ಹಚ್ಚಿದರು. ಆ + +ಪ್ರಕಾಶದಲ್ಲಿ ರಸ್ತೆಯ ಅಂಚಿನಲ್ಲಿ ಕಳ್ಳತನದಿಂದ +ಸಾಗುತ್ತಿದ್ದ ವ್ಯಕ್ತಿ ಯೊಂದು ಅವರಿಗೆ ಕಾಣಿ +ಸಿತು. ಬೆಳಕು' ಬಿದ್ದೊ ಡನೆ ಅದು ಬಾಗಿತು. +ಅದರ ಕೈಯಲ್ಲೊಂದು ಗಂಟಿತ್ತು. ಗಾಡಿ ನಿಲ್ಲಿಸಿ +ಚು ಕೆಳಗೆ ಧುಮುಕಿ ಆ ವ್ಯಕ್ತಿಯನ್ನು +ಹಿಡಿದು “ಯಾರು? ಈ ಹೊತ್ತಿನಲ್ಲಿ ಇಲ್ಲೇನು +ನಡೆಸಿರುವಿ?” ಎಂದು ಶಕೇಳಿದರು. + +"ನಾನು ಚೆನ್ನ, ಸ್ವಾಮಿ. ನನಗೆ ಮನೆಮಾ +ರಿಲ್ಲ' ಆ ವ್ಯಕ್ತಿ ಅಳು ಸ ಸ್ವರದಲ್ಲಿ ನುಡಿಯಿತು. +ಹ್ಯಾಂಡ್‌ಲ ಲ್ಯಾಂಪಿನ ಪ್ರಕಾಶದಲ್ಲಿ ಅವನನ್ನು +ಚೆನ್ನಾಗಿ ಬರನ ವೇದಗಿರಿ. ಕನ್ನ ಹಾಕಿ +ದೃಕ್ಕಾಗಿ ಆತನನ್ನು ಕೆಲ ದಿನಗಳ ಹಿಂದೆ ತಾನು +ಹಿಡಿದದ್ಮು ಅವರಿಗೆ ನೆನಪಾಯಿತು. + +“ಕ ಗಂಟಿನಲ್ಲೇನಿದೆ? ಬಿಚ್ಚು ಅದನ್ನು.” + +ಗಂಟಿನಲ್ಲಿ ಒಂದು ಹಾಕೆ, ��ನೆಗೆ ಕನ್ನ +ಹಾಕುವ ಸಾಧನಗಳಿದ್ದವು. ವೇದಗಿರಿ ಚೆನ್ನ +ನನ್ನು ಶೇಷಾದ್ರಿಪುರದ ಪೋಲೀಸ್‌ ಠಾಣೆಯಲ್ಲಿ +ಬಂಧಿಸಿಟ್ಟಿರು, ಮುಂಜಾನೆ ಇನ್‌ಸ್ಪೆಕ್ಟರ್‌ + + +` ನಡೆಸಿದರು. + + +ಕಸ್ತೂರಿ, ಫೆಬ್ರುವರಿ ೧೯೬೧ + + +ಬಸವರಾಜರ ಎದುರು ಚನ್ನ ನನ್ನು ನಿಲ್ಲಿಸಿದರು. +ಹಿಂದೆ.ಬಸವರಾಜರ ಕೈಲಿ "ಸಿಕ್ಕಿಬಿದ್ದಿದ್ದ ಚೆನ್ನ +ಅವರನ್ನು ಕಂಡೊಡನೆ ಹೆದರಿ ಕಂಗಾಲಾದ. +ಬಸವರಾಜರು ಕಟುಸ ರದಲ್ಲಿ ಕೇಳಿದರು. + +"ಯಾರು ನೀನು ಸ + +"ಚೆನ್ನ, ಸ್ವಾಮಿ.” + +“ ಎಲ್ಲಿರುವಿ?” + +ಬಃ ಚಿಕ್ಕನಾಯಕನ ಹಳ್ಳಿಯಲ್ಲಿ,' + +" ಹಾಗಾದಕೆ ಇಲ್ಲೇಕೆ ಬಂದೆ? ಕನ್ನ ಹಾಕ +ಲಿಕ್ಕೇನು? ಎಂದು ಬಂದೆ? + +್ಲ ಹದಿನೈದು ದಿನವಾಯಿತು ಸ್ವಾಮಿ, ಅಲ +ಸೂರಿನ ಕೃಷ್ಣ ಮತ್ತು ಮುನಿಸ್ವಾಮಿ ನನ್ನನ್ನು +ಕರೆಸಿಕೊಂಡರು.” + +ಕ ಯಾತಕ್ಕೆ [ ಕನ್ನ ಹಾಕಲೇನು? ಯಾರ +ಮನೆಗೆ ಕನ್ನ ಕೆ ಸ + +“ತ. ಮನೆಗೂ ಹಾಕಲಿಲ್ಲ ಸ್ವಾಮಿ, + +ಬೇಲೂರರ ಮನೆಗೆ ಕನ್ನ ಹಾಕಲು ಹದಿನೈದು +ದಿನಗಳ ಹಿಂದೆ ಹೋಗಿದ್ದೆ. ಆದಕೆ ಅಲ್ಲ +ನಾಯಿ ಬೊಗಳಿದ್ದರಿಂದ ಹಾಗೇ ತಿರುಗಿ ಓಡಿ +ಬಂದೆವು.” + +" ಆಮೇಲೆ ಮತ್ತೆ ಯಾವಾಗ ಹೋದಿರಿ? + +“ನಾನು ಮತ್ತೆ ಹೋಗಲೇ ಇಲ್ಲ” + +ಬಸವರಾಜರಿಗೆ ಮುಗಿಲು ಸಿಕ್ಕಿದಂತಾಯಿತು. +ಯಾವ "ಪ್ರಕರಣದ ಸುಳಿವಿಗಾಗಿ ಅವರೆಲ್ಲ +ಒದ್ಮಾಡುತ್ತಿದ್ದರೊ ಅದರ ಸುಳಿವು ಹೀಗೆ ಅಕ +ಸ್ಮಾತ್ತ್ಮಾಗಿ ಸಿಕ್ಕೀತೆಂದು ಅವರು ಕನಸಿನಲ್ಲಿಯೂ +ಎಣಿಸಿರಲಿಲ್ಲ. ಅವರು ಚೆನ್ನನನ್ನು ಲಾಕಬ್ಬ +ನಲ್ಲಿಟ್ಟು ರೇ(ವಣ್ಣನವರಿಗೆ ಸುದ್ದಿ ಕಳಿಸಿದರು. + +ಕೀವಣ ಕೂಡಲೆ ಬಂದು ಚೆನ್ನನ ತಪಾಸಣೆ +ಅವನ ಲಿಖಿತ ಹೇಳಿಕೆ ತೆಗೆದು +ಕೊಂಡರು. ಮೊದಲನೆಯ ಸಲ ಅಸಫಲ +ರಾದ ಕೃ ಷ್ಣ ಮತ್ತು ಮುನಿಸ್ವಾಮಿ ಮತ್ತೆ +ಪ ಪ್ರಯತ್ನಿ ತೆ ದರೋಡೆ ಹಾಕಿರುವ ಸಂಭವವಿತ್ತು. +ಚನ್ನ ನಿಗೆ ಮಾತ್ರ ಆ ಬಗ್ಗೆ ಏನೂ ಗೊತ್ತಿರಲಿಲ್ಲ. + + + + + + + + + + + + + + + + + + + + + + + + + + + +' ಆದಕೆ ಆತ ಕೃಷ್ಣ ಮತ್ತು ಮುನಿಸ್ವಾಮಿಯವರ +ಮನೆಗಳನ್ನು ತೋರಿಸಲು ಒಬ್ಬದ. + + +ಅಲಸೂರಿನಲ್ಲಿರುವ ಕೃಷ್ಣನ ಮನೆಯಲ್ಲಿ +ಅವನ ಹೆಂಡತಿ ಜಯಾ ಇದ್ದಳು. ಬಸವರಾ +' ಜರು ಅವನ ಹಾದಿ ಕಾಯುತ್ತ ಅಡಗಿ ಕುಳಿ +ತರು... ಸುತ್ತಲಿನ ನಾಕೆಗಳಲ್ಲೆಲ್ಲ ಅವರು +ಪೋಲೀಸರನ್ನು ಕಾವಲು ನಿಲ್ಲಿಸಿದರು. +| ಹನ್ನೊಂದರ ಸುಮಾರಿಗೆ ಕೃಷ್ಣ ಮೋಟರ್‌ +ಸೈಕಲ್ಲಿನಲ್ಲಿ ಬಂದ. ಆತ ಮನೆಯಲ್ಲಿ ಕಾಲಿ- + ಟ್ಯೊಡನೆ ಪೋಲೀಸರು ಅವನ ಮನೆ ಮುತ್ತಿ +ದರು, ಬಸವರಾಜರು ಒಳಗೆ ಹೋಗಿ ಅವನನ್ನು +' ಬಂಧಿಸಿದರು. ಅಕಸ್ಮಾತ್ತಾಗಿ ನಡದ ಈ ಘಟನೆ +| ಯಿಂದ ಆತ ಕಂಗೆಟ್ಟು ಹೋದ. ಅವನನ್ನು +. ರುಡತಿ ಮಾಡಿ ಚಸಮರಾಜರ ಅವನ *ಸೆ +, ಯಲ್ಲಿದ್ದ ೧೦೦೬೫ ರೂಪಾಯಿಗಳ ನೋಟುಗ +| ಳನ್ನೂ ಕೀಲೀಕೈಗಳ ಒಂದು ಗೊಂಚಲನ್ನೂ +.. ಬರಡು ಪಾವತಿಗಳನ್ನೂ ವಶಪಡಿಸಿಕೊಂಡರು. +| ರೇವಣ್ಣನವರು ಅವನಿಗೆ ಅವನ ವಿರುದ ಇದ್ದ +ಸಾಕ್ಷಿಗಳ ವಿಚಾರ ತಿಳಿಸಿ ಅಪರಾಧ ಒಬ್ಬಿಗೆಯೆ +__ ಎಂದು ಕೇಳಿದರು. ತಾನು ಪೂರಾ ಸಿಕ್ಕಿ ಬಿದ್ದೆ +2 ಎಂದು ಖಾತ್ರಿ ಯಾಗಿದ್ದ ಕೃಷ್ಣ ಒಬ್ಬಿ ಚ +.. ಜವಾಬು ಕ���ಪ್ಪ. ತನ್ನ ತಮ್ಮ” ಮುನಿಸ್ವಾ ಮಿ +ಮತ್ತು ಕಕ್ಕ ಜಟ್‌ ರೆಡ್ಡಿಯೊಂದಿಗೆ ಜತೆ +' ದಕೋಡೆ ಹಾಕಿದ್ದಾಗಿ ಆತ ಹೇಳಿದ. +| ಕೃಷ್ಣನನ್ನು ಅವನ ಮನೆಗೆ ಕರತಂದರು. +_ ಬಸವರಾಜರಿಂದ ಕೀಲಿಕ್ಕೆ ಇಸಿದುಕೊಂಡು ಆತ +ಕ ಮನೆಯಲ್ಲಿದ್ದ ಎರಡು ಟ್ರಂಶುಗಳನ್ನು ತೆಕಿದ. +ಬೆಲೆ ಬಾಳುವ ಡಾಗಿನೆ ಮತ್ತು ವಸ್ತುಗಳಿಂದ +ಅವೆರಡೂ ತುಂಬಿ ಹೋಗಿದ್ದವು, ಬೇಲೂರ +ಸ ರಲ್ಲಿ ಕಳವಾಗಿದ್ದ ಯಾದಿಯಲ್ಲಿನ ಹೆಚ್ಚಿನ +೯ ವಸ್ತು ಗಳು ರೇವಣ್ಣ ನವರಿಗೆ ಸಿಕ ವು, ಮನೆಯ +ಕೆ ಹೊರಗಿನ ಬೇಲಿಯಲ್ಲಿ ಅಡಗಿಸಿಟ್ಟಿದ್ದ ಬಂದು +ಚೆ ಗಂಟನ್ನೂ ಅವನು ಒಪ್ಪಿಸಿದ. ಅದರಲ್ಲಿ ರಕ್ತದ + + +«4 ರಂಗನಿಲಾಸ? ದ ಹತ್ಯಾಕಾಂಡ + + +೧೩೩ + + +ಕಲೆಗಳಿದ್ದ ಕೆಲವು ಅರಿವೆಗಳಿದ್ದವು. + +ಇನ್ನು ಮುನಿಸ್ವಾಮಿ ಮತ್ತು ಗೋವಿಂದ +ರೆಡ್ಡಿ ಯನ್ನು ಓಡಿಯುವ ಕೆಲಸ ಉಳಿಯಿತು. +ಅಂದೇ ಬಸವರಾಜರು ಮುನಿಸ್ಟಾ ಮಿಯ ಮನೆಗೆ +ಮುತ್ತಿಗೆ ಹಾಕಿದರು. ಆತ ಮನೆಯಲ್ಲಿರಲಿಲ್ಲ. +ಆದಕೆ ಮನೆಯ ರುಡತಿಯಲ್ಲಿ ಕಾಗದದ +ಲಕೋಟಿಯೊಂದರಲ್ಲಿಟ್ಟಿದ್ದ ಕೆಲವು ದಾಗಿನೆಗಳು + + +ಸಿಕ್ಕವು. + +ಗಾಂಧಿನಗರದಲ್ಲಿದ್ದ ಗೋವಿಂದ ರೆಡ್ಡಿಯ +ಮನೆಯನ್ನು. ಬಸವರಾಜರು ಮುತ್ತಿದಾಗ +ಅವನೂ ಮನೆಯಲ್ಲಿರಲಿಲ್ಲ.. ಗೋವಿಂದನ + + +ಹೆಂಡತಿ ಆಗ ಮಗುವಿಗೆ ಮೊಲೆ ಉಣಿಸುತ್ತ +ಕುಳಿತಿದ್ದಳು. ರಂಗವಿಲಾಸದ ಹತ್ಯಾಕಾಂಡದ +ಸುದ್ದಿಯನ್ನವಳು ಕೇಳಿದ್ದರೂ ಅದರಲ್ಲಿ ಗಂಡನ +ಅಂಗವಿರಬಹುದೆಂಬ ಕಲ್ಪನೆ ಅವಳಿಗಿರಲಿಲ್ಲ. +ರುಡತಿಯಲ್ಲಿ ಬಸವರಾಜರಿಗೆ ರಕ್ತದ ಕಲೆ +ಯುಳ್ಳ ಒಂದು ಪಂಜೆ ಸಿಕ್ಕಿತು. + +ಮುನಿಸ್ವಾಮಿ ಮತ್ತು ಗೋವಿಂದರೆಡ್ಮಿಯ +ಬೆನ್ನು ಹತ್ತಿದ ಪೋಲೀಸರು ಅಂದು ಮಧ್ಯಾ- +ಹ್ರದ ಸುಮಾರಿಗೆ ಒಂದು ಹೆಂಡದಂಗಡಿಯಲ್ಲಿ +ಮುನಿಸ್ವಾವಿಯನ್ನು ಬಂಧಿಸಿದರು. ಅವನ *ಿಸೆ +ಯಲ್ಲಿ ಕೆಲ ದಾಗಿನೆ ಮತ್ತು ನೋಟುಗಳು +ಸಿಕ್ಕವು, ಗೋವಿಂದ ಅಂದು ಅವರ ಕೈಗೆ ನಗ +ಲಿಲ. + + +ಪತ್ರಿಕೆಗಳಲ್ಲಿ ಈ ಎಲ್ಲ ಸುದ್ದಿ ಬಂದಿತು. +ರತ ಬೆಂಗಳೂರಿಂದ ಓಡಿ ಹೋಗುವ +ಸಂಭವವಿತ್ತು. ಅವನನ್ನು ಬಂಧಿಸಲು ರೇವಣ್ಣ +ಗುಪ್ತ ಪೋಲೀಸ್‌ ಖಾತೆಯಲ್ಲಿ ಖ್ಕಾ ತಿವೆತ್ತಿದ್ದೆ +ಹುಚ ಕೈರಾಯರನ್ನು ಸೇಮಿಸಿದರು. + +ಸಸ ಸಟ ಮಾರ್ಕೆಟ್ಟಿನ ಬಳಿ ಒಂದು +ಗುಡಿಸಲಲ್ಲಿ ಅಡಗಿ ಕು ಳಿತಿದ್ದ. ಆ ಗುಡಿಸಲಿನ +ಬಳಿ ಗುಪ ಪೋಲೀಸರ ವಾಸನೆ ಬಡಿಯಲು +ಗೋವಿಂಡೆ ಅಲ್ಲಿಂದ ಜಾರಿದ. ಆತ ಟಾಕ್ಸಿ + + +೧೩೪ ಕಸ್ತೂರಿ, ಫೆಬ್ರುವರಿ ೧೯೬೧ + + +ಕೀ ್ಛ ಕ್ರೀ ಬ್ಯೂಟರ್ಸ್‌ 3 + + +೩ಿ.ಪಿ.ಆರ್‌.ಎ.&ಿ ಕಂ, ಬೊಂಬಾಯಿ. 3 + + + + + + + + +ಸ್ಟಾಂಡಿನ ಕಡೆ ನಡೆದ ವಿಚಾರ ಪೋಲೀಸರಿಗೆ +ತಿಳಿಯಿತು. + +ಆತ ಇಸ್ತ್ರಿ ಮಾಡಿದ ಧೋತರ ಉಟ್ಟು ಬಿಳಿ +ಶರ್ಟ ಮತ್ತು ಉಲನ್‌ ಕೋಟು ರಿಸಿದ್ದ. +ಜನರ ಗದ `ಲದಲ್ಲಿ ನುಸುಳಿ ಆತ ಟ್ಯಾಕ್ಸಿ +ಸ್ಟಾಂಡಿಗೆ ಬಂದು ಒಂದು ಟಾ ಸ್ಸಿಯ ಇ +ತೆಯುತ್ತಿದ್ದಂತೆ ಹುಚ್ಚರಾಯರಿ ಅವನನ್ನು +ಹಿಡಿದು ಅವನನ್ನು ನಗಳ ದರೋಡೆಯ +ಸಂಬಂಧದಲ್ಲಿ: ಬಂಧಿಸುತ್ತಿರುವುದಾಗಿ ಹೇಳಿ +ದರು, + +ಗೋವಿಂದ ತುಸು ಗದ್ಮ ಲ ಮಾಡಿ��. ಆದರೆ +ಹುಚ್ಚರಾಯರ ಜೊತೆಯಲ್ಲಿ ಅವರ ಸಂಗಡಿಗ +ರಿದ್ದರು. ಜನರೂ ಕೂಡಿದರು. ಹುಚ್ಚರಾಯರು +ಗೋವಿಂದನ ರುಡತಿ ಮಾಡಿದಾಗ ಕೋಟಿನ +ಕಿಸೆಯಲ್ಲಿ ಚಿಲ್ಲಕೆಯ ಹೊರತು ಮತ್ತೇನೂ ಸಿಗ +ಲಿಲ್ಲ. ಆದಕೆ ಧೋತರದ ಒಳಗಡೆ ಆತ +ತೊಟ್ಟಿದ್ದ ಪಾಯಜಾಮಾದ ಕಿಸೆಯಲ್ಲಿದ್ದ +ಲಕೋಟಿಯಲ್ಲಿ ಒಂದು ಮುತ್ತಿನ ಬಳೆಗಳ +ಜೋಡು, ವಜ್ರದ ಬಳೆಯ ಜೊತೆ ಮತ್ತು +ಒಂದು ಮುತ್ತಿ ನ ಹಾರ ಸಿಕ್ಕ ವು. + +ಕೃಷ್ಣ, ಮುನಿಸ್ವಾಮಿ ಸಿ ತ್ತು ಗೋವಿಂದ +ರನ್ನು ಬೇ ಕೆ ಬೇರೆ ಕೋಣೆಯಲ್ಲಿ ಬಂಧಿಸಿಟ್ಟರು. +ಜಾ ಬೆರಳುಗಳ ಮುದ್ರೆ ಗಳನ್ನು ಶ್ರೀಪ್ರೇಮರ +ಹತ್ತರ ಕಳಿಸಿದರು. ದ್ರ ಮತ್ತು. ಶೀಪ್ರೇಮರು +ಪೋಲಿ(ಸರಿಗೆ ಕಳಿಸಿದ್ದ ಬೆರಳು ಮುದ್ರೆಗಳು +ಒಂದೇ ಆಗಿದ್ದವು. + +ಕೃಷ್ಣ ಅಪರಾಧವನ್ನೊ ಬ್ಬಿಕೊಂಡಿದ್ದ. ಮುನಿ +ಸ್ವಾಮಿ ಮತ್ತು ಗೋವಿಂದರೆಡ್ಡಿ ತನ್ನ ಸಹಕಾರಿ +ಗಳು ಎಂದೂ ಹೇಳಿದ್ದ. ಕೊಗವಿಲಾಸದಲ್ಲಿ +ನಡೆಸಿದ ಕೊಲೆಗಳ ಕಾಲದಲ್ಲಿ ಉಪಯೋಗಿ +ಸಿದ ಒಂದು ಚಾಕುವನ್ನು ತಾನು ತನ್ನ ಮನೆಯ +ಓಹಂದಿನ ಬಾವಿಯಲ್ಲಿ "'ಲ್ಲಿರುವುದಾಗಿ ಆತ +ಜೂನ್‌ ೧೩ ರಂದು ತಿಳಿಸಿದ. ಬಾವಿ ತುಂಬ +ಆಳವಾಗಿತ್ತಲ್ಲದೆ. ಬಹಳ ನೀರೂ ಇತ್ತು. + + +1 +8 + + +ಪ್ರಯಾಸದಿಂದ ನೀರು. ತೆಗೆದಾಗ ಚಾಕು +ಸಿಕ್ಕಿತು. ಅದರ ಮೇಲೆ ರಕ್ತದ ಕಲೆಗಳು +ಸ್ಟ ಷ್ಟವಾಗಿ ಕಾಣಿಸಿದ್ದವು. ಆದರೆ ರಕ್ತ ಮನು +ಪ ರಜೇ ಎಂದು ಸ್ಟ ಷ್ವ ವಾಗಿ ಹೇಳುವಂತಿರಲಿಲ್ಲ + +ವಾದರೂ ಖಟ್ಲಿ ಯಲ್ಲಿ” ಈ ಪುರಾವೆ ಪ್ರಯೋಜ +| ನಕ್ಕೆ ಬರುವಂತಿತ್ತು. ಎ ಷ್ಣ ನ ಮನೆಯಲ್ಲಿ ಸಿಕ್ಕ +ಶಾನಿನೆಗಳ ಮೇಲೆ. ಜೀಲಾರ ಹೆಸರಿನ ಅಡ್ಯಾ' +ಕ್ಷರಗಳಿದ್ದವು. + + +ಗೋವಿಂದನ ಬಂಧನದ ನಂತರ ಪೋಲೀಸ್‌ +ತಪಾಸಣೆಯ ಕಾರ್ಯ ಭರದಿಂದ ನಡೆಯಿತು. +ಕೇವಣ್ಣನವರು ಕ ಶ್ರಮಪಟ್ಟು ಸಾಧ್ಯಎರು +ವಷ್ಟು "ಪುರಾವೆಗಳನ್ನು "ಸಂಗ್ರಹಿಸಿ ಜುಲೈ ೭೭ +ಜು ಕೆಳಗಿನ ಕೋರ್ಟಿನಲ್ಲಿ ಆರೋಪ ಪತ್ರ +ಗಳನ್ನು ದಾಖಲು ಮಾಡಿದರು. 1 +' ವಕೀಲರು ೧೬೦ ಸಾಕ್ಷಿಗಳ ಯಾದಿಯನ್ನು +ಕೋರ್ಟಿಗೊಬ್ಬಿಸಿದರು. ಸಾಕ್ಷಿಗಳಲ್ಲಿ ರತ್ನಾ, + +ಪ್ರಸನ್ನಾ, ಚೆನ್ನ, ಪೋಲೀಸ ಅಧಿಕಾರಿಗಳಲ್ಲದೆ +. ಸೃಷ್ಣನ ಹೆಂಡತಿ ಜಯಾಳ ಹೆಸರೂ ಇತ್ತು. +ರಂಗಲಕ್ಷ್ಮಿಯ ಹೆಸರು ಮಾತ್ರ ಇರಲಿಲ್ಲ. +ಅವಳ ತಲೆಗೆ ಬಿದ್ದ ಪೆಟ್ಟಿ ನಿಂಡ ಮಿದುಳಿಗೆ +ಹೊಡೆತ ಬಿದ್ದು ದರಿಂದ ಗ ಸಾಕ್ಷಿ ಹೇಳುವ +ಸಿ ತಿಯಲ್ಲಿರಲಿಲ್ಲ. ಮುಖ್ಯ ಸಾಕ್ಷಿದಾರರ ಹೇಳಿಕೆ +- ಗಳನ್ನು ಕೇಳಿಕೊಂಡು ಕೋರ್ಟು ಬಜ್ಜಿಯನ್ನು +ಸೆಶನ್ಸ್‌ ಕೋರ್ಟಿಗೆ ಕಳಿಸಿತು. + + +ಸೆಪ್ಟೆಂಬರ್‌ ೧೦ ರಂದು ಬೆಂಗಳೂರು ಸೆಶನ್ಸ್‌ +ಕೋರ್ಟಿನಲ್ಲಿ ವಿಚಾರಣೆ ಆರಂಭವಾಯಿತು. +ಸುದ್ದಿಗಾರರು ಮತ್ತು ವಕೀಲರಿಗಾಗಿ ವಿಶೇಷ +ವ್ಯವಸ್ಥೆ ಮಾಡಿದ್ದರು. ಕೋರ್ಟಿನಲ್ಲಿ ಜನ +ಕಿಕ್ಕಿರಿದು ತುಂಬಿದ್ದರು. ಖಟ್ಲೆಯ ತೀರ್ಮಾನ +' ಏನಾಗುವುದೆಂಬ ಕಲ್ಪನೆ ಇದ್ದರೂ ಜನ ಇಡೀ +೧ ಕುಟುಂಬವೊಂದನ್ನು ಅಮಾನುಷ ರೀತಿಯಲ್ಲಿ +. ಕೊಲೆಗೈದ ರಾಕ್ಷಸರನ್ನು ಪ್ರತೃಶ ನೋಡಲು, + + + + + +«4 ರಂಗವಿಲಾಸ?ದ ಹತ್ಯಾಕಾಂಡ + + +೧೩೫ + + +ಖಟ್ಲಿಯ ವಿವರಗಳನ್ನು +ಆತುರರಾಗಿದ್ದರು. + +ಆರೋಪಿಗಳ ಪರವಾಗಿ ಮೈಸೂರು ಹೈ- +ಕೋರ್ಟಿನ ಶ್ರೀ ಗುರು ಮತ್ತು ಶ್ರೀರಾಮಚಂದ್ರ +ರಾವ”, ಮದ್ರಾಸ್‌ ಹೈ ಕೋರ್ಟಿನ ಶ್ರೀಸುಂದರ +ರಾಜನ್‌ ಮತ್ತು ಶ್ರ! ಕೃಷ್ಣಮೂರ್ತಿ ವಕಾ +ಲತ್ತು ವಹಿಸಿದ್ದರು. ಇಂಡಿಯನ್‌ ಪೀನಲ್‌ +ಕೋಡಿನ ೩೦೨ ಮತು ೩೮೦ ಹಾಗೂ ಇತರ +ಕಲಮುಗಳನ್ವಯ ಆಕೋಪ ಹೊರಿಸಲಾಗಿತ್ತು. +ಮೂವರೂ ಅಪರಾಧಿಗಳು ಆರೋಪವನ್ನು ಒಬ್ಬ +ಕೊಳ್ಳದೆ ಖಟ್ಲಿ ನಡೆಯಲಿ ಎಂದು ಕೋರ್ಟಿಗೆ +ವಿನಂತಿ ಮಾಡಿಕೊಂಡರು. + +ಈ ಖಟ್ಲೆ ಯಲ್ಲಿ ಪ್ರತ್ಯಕ್ಷದರ್ಶಿ ಸಾಕ್ಷಿದಾರನೊ +ಬ್ಬನೂ ಇರಲಿಲ್ಲ. ಆರೋಪಿಗಳಲ್ಲಿ ಒಬ್ಬನನ್ನು +ಮಾಫಿ ಸಾಕ್ಟಿದಾರನನ್ನಾಗಿ ಮಾಡುವುದಕ್ಕೆ +ಕೇವಣ್ಣನವರ ವಿರೋಧವಿತ್ತು. ತಾವು ಕಲೆ +ಹಾಕಿದ ಪ್ರಾಸಂಗಿಕ ಪುರಾವೆಗಳು ಆರೋಪ +ವನ್ನು ಸಿದ್ಧ ಮಾಡಲು ಸಾಕು ಎಂದು ಸಷ್ಟಕುಗೆ +ನಃಬಿಕೆಯಿತ್ತು. ಆದ್ದರಿಂದ ರತ್ನಾ, : ಪ್ರಸನ್ನಾ, +ಚೆನ್ನ, ರೇವಣ್ಣ ಮತ್ತು ಕೃಷ್ಣನ ಹೆಂಡತಿ +ಜಯಾಳ ಸಾಕ್ಟಿಗಳು ಅತಿ ಮುಖ್ಯವಾಗಿದ್ದವು. +ಜಯಾ ಮೊದಲು ಸಾಕ್ಷಿ ಹೇಳಲು ಒಪ್ಪಲಿಲ್ಲ. +ಆದಕಿ ಪೋಲೀಸ್‌ ತಪಾಸಣೆಯಲ್ಲಿ ಜಯಾ +ಕೃಷ್ಣನ. ಹೆಂಡತಿಯಾಗಿರದೆ ಬೇರೊಬ್ಬನ +ಹೆಂಡತಿಯೆಂದೂ ಕೃಷ್ಣ ಅವಳನ್ನು +ಕೊಂಡು ಬರಿವುತ ದ ಸತಾರ್‌ ನಡೆಸಿದ್ದ +ನೆಂದೂ ಕೃಷ್ಣನಿಂದ ಅವಳಿಗೆ ಮಗು ಹುಟ್ಟಿದ +ಬಳಿಕ ಜು ಕೃಷ್ಣ ನ ಸಂಸಾರದಲ್ಲಿ ಶಾಶ್ವ ತ +ವಾಗಿರುವಂತಾಯಿತೆ€ದೂ ತಿಳಿದುಬಂದಿತ್ತು, +ಕೃಷ್ಣನ ಬಂಧನಾನಂತರ ಅವಳಿಗೆ ಯಾವ +ಆಶ್ರಯವೂ ಉಳಿದಿರಲಿಲ್ಲ ಖಟ್ಲೆ ಯಲ್ಲಿ ಅವಳು +ಸಹಕರಿಸಿದಕೆ ಅವಳ ಅನ್ನ ಬಟ್ಟಿಯ ವ್ಯವಸ್ಥೆ +ಮಾಡುವ ಆಶಾ ವಸನ ಸಫರಟದ ದೊಕೆತ +ಮೇಲೆ ಅವಳು “ಕಿ ಹೇಳಲು ಒಪ್ಪಿ ದಳು. + + +ತಿಳಿದುಕೊಳ್ಳೆ ಲು + + +ಓಡಿಸಿ - + + + + + +ಇರ ಜು ಎ ಟು ಮೂ ರಾ ಟದ ಕ್‌ + + +್ನ ್ರ್‌್ಹಾೊಾ್ಜ + + +ಸ +ಇಲ್ಲ +ಹ +1೪. ] +ಇ +2. +ಣ +ಳು +೩, +ಕ ಸ್‌ +ಸ್ತು +ಗ | +೪೦ +ಜ್‌ + + +ತತ? ಇಡಿ « ಗ ಗಿ ಸ +ರಗ ತೆ +ಸ ಕ್ಟ. ಸ + +ಇತುಂಗಭದ + + +೩ಿ.೨48೬ಿತಿ + + + + + +“ರಂಗವಿಲಾಸ”ದ ಹತ್ಯಾಕಾಂಡ ೧೩೭ + + +ಅವಳ ಸಾಕ್ಷಿಗೆ ತುಂಬ +ಅವಳು ತನ್ನ ಸಾಕ್ಸಿಯಲ್ಲಿ ಹೇಳಿದಳು; "ಮೇ + + +ತಿಂಗಳ ಪ್ರಾರಂಭದಿಂದ ಗೋವಿಂದ ಮತ್ತು + + +ಮುನಿಸ್ವಾಮಿ ಮೇಲಿಂದ ಮೇಲೆ ಕೃಷ್ಣನ ಭೆಟ್ಟಿಗೆ +ಬರುತ್ತಿದ್ದರು. ಅವರಲ್ಲಿ ಗುಪ್ತ ಮಾತುಕಥೆ +ಗಳು ನಡೆಯುತ್ತಿದ್ದವು. ಬೇ(ಲೂರರ ಮನೆಯಲ್ಲಿ +ಅಪಾರ ಸಂಪತ್ತಿ ದೆ ಅದನ್ನು ಹೇಗೆ ಅಪ ಪಹರಿಸೆ +ಬೇಕು ಎಂಬ ಬಗ್ಗೆ ಅವರಲ್ಲಿ ನಡೆದ ಚರ್ಚೆ +ಯನ್ನು ನಾನು ಅನೇ ಪಸ ಸಲ ಕೇಳಿದ್ದೇನೆ. ನಾನು +ಈ ವಿಚಾರವನ್ನು ವಿರೋಧಿಸಿದೆ. ಆದರೆ ಅವರು +ನನಗೆ ಬೆದರಿಕೆ ಹಾಕಿ ನನ್ನ ಬಾಯಿ ಮುಚ್ಚಿ ಸಿ +ದರು. + +"ಮೇ ತಿಂಗಳ ಮೂರನೆಯ ವಾರದಲ್ಲಿ ಚೆನ್ನ +ನಮ್ಮ ಮನೆಗೆ ಬಂದಿದ್ದ. ಒಂದು ರಾತ್ರಿ ಕೃಷ್ಣ, +ಮುನಿಸ್ವಾಮಿ ಮತ್ತು ಚೆನ್ನ ಬೇಲೂರರ ಮನೆಗೆ +ದರೋಡೆ ಹಾಕಲು ಹೋಗಿದ್ದರು. ಆದರೆ +ಮಧ್ಯರಾತ್ರಿಯ ಸುಮಾರಿಗೆ ಕೃಷ್ಣನೊಬ್ಬನೇ +ಮನೆಗೆ: ತಿರುಗಿ ಬಂದ. ಮರುದಿನ ನಸುಕಿನಲ್ಲಿ +ಮನೆಗೆ ಬಂದೆ ಗೋವಿಂದನಿಗೆ, ಬೇಲೂರರ +ನಾಯಿ ಬೊಗಳ ತೊಡಗಿದ್ದ ರಿಂದ ಹಾಗೆಯೆ +ತಿರುಗಿ ಬರಬೇಕಾ ಯಿತೆಂದು' ಕೃಷ್ಣ ತಿಳಿಸಿದ. +ಮತ್ತೆ ಅವರ. ಮಂತ್ರಾ ಗೂಗೆ ಶುರು +ವಾಯಿತು ಜೂನ್‌, ೫ ಡಾ ರಾತ್ರಿ ಅವರ +ಓಡಾಟ, ಅವಸರ ಬಹಳವಾಗಿತ್ತು. ಅಂದು +ಮುಂಜಾನೆಯಿಂದಲೂ ಕೃಷ್ಣ ಮುನಿಸ್ವಾಮಿ +ಯನ್ನು ಕಕಿದುಕೊಂಡು ಮೋಟರ್‌ ಸೈಕಲಿನ +ಸ ತಿರುಗಾಡಿದ. ಅಂದವರು ತುಂಟ +ಖರೀದಿ ಮಾಡಿದರು.' ಸಂಜೆ ಆರರ ಸುಮಾರಿಗೆ +ಕೃಷ್ಣ ಪೂಜೆಗೆ ಕುಳಿತು ಒಂದು ತಾಸಿನ ವಕಿಗೆ +ಪೂಜೆಯಲ್ಲಿ ಮಗ್ನನಾಗಿದ್ದ. ಪೂಜೆ ಮುಗಿಸಿ +ದವನೇ ಆತ ಮೋಟಿರ್‌ ಸೈಕಲನ್ನೇರಿ ಹೊರಟು + + +ಹೋದ. +“ಮಧ್ಯರಾತ್ರಿಯಾದರೂ ಆತ ತಿರುಗಿ ಮನೆಗೆ +ಬರಲಿಲ್ಲ. ನಸುಕಿನಲ್ಲಿ ಬಾಗಿಲು ಬಡಿದ + + +8 5-18 + + +ಮಹತ್ವವಿತ್ತು. + + +ಸುಖಮಯ +ಸ್ತ್ರೀ ಜೀವನ +ವೆಂದರೇನೇ' + + + + + +ಸ್ತ್ರೀಯರಿಗಾಗಿ +ಆದರ್ಶ +ಆರೋಗ್ಯದಾಯಕ + + + + + +ಹಿ + + +ವಾವ್ರಾ ಯುಟೋನದಲ್ಲಿ, ಯರ + +ಎ5 | ಲರೋಗ ಸಧ್ಧಹತೆ ಸ + +| ಹಾಗೂ ಶಕ್ತಿ ಒದಗಿಸುವ + +ಆಶೋಕ, ಅಶ್ವಗಂಧಾ, ಶತಾವರಿ, + +ಸಾರಿವಾ ಮುಂತಾದ ಹೆಸರಾದ + +ಆಯುರ್ವೇದೀಯ ಔಷಧಗಳು +ಸಮಾವೇಶವಾಗಿವೆ. + + +ಆಯುರ್ವೇದೀಯ ಅರ್ಕಶಾಲಾ ಲಿಮಿಟಿಡ್‌, +ಸಾತಾರೆ, +ಕರ್ನಾಟಕ ವಿತರಣ ಕೆಂದ್ರ : ಬೋರವಣಕರು +ಚಾಳ,ಸ್ಟೆ ಶನ್‌ ಕೋಡ ಹುಬ್ಬಳ್ಳಿ . +) ಎಲ್ಲೆಲ್ಲಿಯೂ ಸಿಗುತ್ತದೆ. ಸ್ಥಳೀಯ ಔಷಧವ್ಯಾಪಾರಿಗಳಲ್ಲಿ +ವಿಚಾರಿಸಿರಿ. +00055555555 ಅಕಾ + + +೧೩೮ + + +ಸಪ್ಪಳವಾಗಲು ನಾನು ಎದ್ದು ಬಾಗಿಲು ತೆಕಿದೆ, +ಕೃಷ್ಣ ಮತ್ತು ಮುನಿಸ್ಥಾಮಿ ಒಳೆಗೆ ಬಂದರು. +ಅನೆ ಬಟ್ಟೆಯ ಮೇಲೆ ರಕ್ತದ ಕಲೆಗಳಿದ ವು. +ಇಬ್ಬರ ಕ ಲೂ ಒಂದೊಂದು ಗಂಜಿತ್ತು. ಕೈಷ್ಣ +ಗಂಟು ಬಟ್ಟ ದಾಗಿನೆಗಳ ರಾಶಿಯನ್ನು ಹೊರ +ತೆಗೆದ. [44ರ ನೋಟುಗಳ ಕಟ್ಟು +ಗಳನ್ನೂ ಹೊರಗೆ ತೆಗೆದ. ಎರಡು ಟ್ರಂಕುಗಳಲ್ಲಿ +ಅವನ್ನು ತುಂಬಿದ. + +ಇಬ್ಬರೂ ಆ ಮೇಲೆ ಬಟ್ಟಿ ಬದಲಾಯಿಸಿ + + +ದರು. ಒಂದಿಷ್ಟು ನೋಟು ಮತ್ತು ದಾಗಿನೆ +ಗಳನ್ನು ತೆಗೆದುಕೊಂಡು ಮುನಿಸ್ವಾಮಿ +ಹೊರಟು ಹೋದ. ರಂಗವಿಲಾಸದ ಮೇಲೆ + + +ದರೋಡೆಯಾದ ಸುದ್ದಿ ಮರುದಿನ ಮನೆಮನೆಗೂ +ಹಬ್ಬಿತ್ತು. ಅಂದು ಗೋವಿಂದ ನಮ್ಮ ಮನೆಗೆ +ಬರಲಿಲ್ಲ ಮೂರನೆಯ ದಿನ ಮುಂಜಾನೆ ಬಂದು +ಕೃಷ್ಣನನ್ನು ಭೆಟ್ಟಿಯಾದ. ಕೃಷ್ಣ ಟ್ರಂಕು ತೆರದು +ಎಲ್ಲವನ್ನೂ ತೋರಿಸಿದ್ದ . ಮುಂದೆ ಒಂದೆರಡು +ದಿನಗಳಲ್ಲಿಯೇ ಪೋಲೀಸರು ನಮ್ಮ ಮನೆಯ +ಮೇಲೆ ದಾಳಿ ಮಾಡಿ ಕೃಷ್ಣನನ್ನು ಬಂಧಿಸಿದರು. +ದಾಗಿನೆಗಳು ಮತ್ತು ಹಣವನ್ನು ಜಪ್ತಿ ಮಾಡಿ +ದರು.” + +ಚೆನ್ನ ಹೇಳಿದ: “ ಏನೋ ಮಹತ್ವದ ಕೆಲಸ +ವಿದೆಯೆಂದು. ಗೋವಿಂದ ಮತ್ತು ಕೃಷ್ಣನನ್ನು +ಬೆಂಗಳೂರಿಗೆ ಕಕಿಸಿಕೊಂಡರು. ಬೇಲೂರರ +ಮನೆಯಲ್ಲಿ ಸಾವಿರಾರು ರೂಪಾಯಿಗಳ ಆಭರಣ +ಗಳಿವೆಯೆಂದು ಅವರು ನನಗೆ ಹೇಳಿದರು. ಆ +ಮನೆಗೆ ದಕೋಡೆ ಹಾಕಲು ಒಂದು ದಿನ ನಿಶ್ಚ +ಯಿಸಲಾಯಿತು.' ಅಂದು ಗೋವಿಂದ ನಮ್ಮ +ಜೊತೆ ಬರುವವನಾಗಿರಲಿಲ್ಲ. ರಾತ್ರಿ, ೧೨ +ಹೊಡೆದು ಹೋದ ಮೇಲೆ ಎಲ್ಲ ಸಿದ್ಧತೆ +ಯೊಂದಿಗೆ ನಾನು, ಮುನಿಸ್ವಾ ಮಿ ಮತ್ತು ಕೃಷ್ಣ +ರೆಂಗವಿಲಾಸಕ್ಕೆ ಹೊರಟಿವೆ. ಮುನಿಸ್ವಾಮಿ +ಗೇಟಿನ ಜ್‌ ತೆಕೆದೆ ಮೇಲೆ ನಾವು ಬೆ +ಹೊಕ್ಕೆವು. ಅಲ್ಲಿ ನಾಯಿಯಿದ್ದಿ(ತೆಂಬ ಕಲ್ಪನೆ + + +_.. ಕಸ್ತೂರಿ, ಫೆಬ್ರುವರಿ ೧೯೬೧ + + +ನಮಗಿರಲಿಲ್ಲ. ಗೇಟು ತೆಕಿದು ಮುಚ್ಚಿ ದ ಸಪ್ಪಳ +ಕೇಳಿ ಅದು ಬೊಗಳೆ ಹತ್ತಿತು. ಸ ಗಿಡಗಳ +ಗುಂಪಿನಲ್ಲಿ ಅಡಗಿ ಕುಳಿತೆವು ಅಷ್ಟರಲ್ಲಿ +ಬಂಗಲೆಯಲ್ಲಿ ದೀಪ ಹತ್ತಿತು. "ಯಾರವರ.?' +ಎಂದು ಯಾರೊ ಶೂಗಿದರು. ಇನ್ನು ಅಲ್ಲಿರು +ವ್ರದು ಕ್ಷೇಮವಲ್ಲೆಂದು ನಾವೆ ಓಿಡಿದೆವು ಆ +ನಂತರ ನಾನು ರಂಗೆವಿಲಾಸಕ್ಕೆ ಹೋಗಲಿಲ್ಲ.” + +ಇದೇ ಘಟನೆಯ ವಿಚಾರದಲ್ಲಿ ರತ್ನ -ಹೇಳಿ +ದ್ಮೇನೆಂದಕಿ “ಅಂದು ರಾತ್ರಿ ಟೈಗರ್‌ ಬೊಗ +ಳಿದ್ದು ಕೇಳಿ ನಮ್ಮ ಅಜ್ಜಿ ಸಿಂಗಮ್ಮ ಎಚ್ಚರಾ +ದಳು, ತೋಟದಲ್ಲಿದ್ದ ತೆಂಗಿನ ಕಾಯಿ ಮತ್ತು +ಹಣ್ಣುಗಳ ಕಳವು ಮೇಲಿಂದ ಮೇಲೆ ನಡೆಯು +ತ್ತಿತ್ತು. ಯಾರೊ ಕಾಯಿ ಕಳ್ಳೆರು ಬಂದಿರ +ಬೇಕೆಂದು ಅಜ್ಜಿ ದೀಪ ಹಚ್ಚಿ "ಕೂಗಿದ್ದಳು. +ಟೈಗರ್‌ ಬೊಗಳುವುದು ನಿಲ್ಲಿಸಿದ ನಂತರ +ಅವಳು ಮಲಗಿಕೊಂಡಳು. ಮರುದಿನ +ಮುಂಜಾನೆ ಅವಳು ಈ ಸಂಗತಿಯನ್ನು ನಮ +ಗೆಲ್ಫ ಹೇಳಿದ್ದಳು.” + + +ಡಿ. ಎಸ್‌. ಪಿ. ರೇವಣ್ಣ ರು ಹತ್ಕಾ ಕಾಂಡ +ನಡೆಯುವ ಮೊದಲು ಹಾಗೂ ನಂತರದಲ್ಲಿ +ಆಕೋವಿಗಳ ಚಲನವಲನವನ್ನು ಕುರಿತು +ತುಂಟ ಮಾಹಿತಿಯನ್ನು ಕೋರ್ಟಿಗೆ ನಿವೇದಿಲ್ಬ +ದೆರು. + + +ಜೂನ್‌. ೫ ರಂದು ಮುಂಜಾನೆ ೧೧ ರ ಸುಮಾ +ರಿಗೆ.ಗೋವಿಂದ ಗಾಂಧೀನಗರದಲ್ಲಿ ರಾಮನಾಥ +ಹೋಟಿಲ್ಲಿನ ಬಳಿ ನಿಂತು ಯಾರದೋ ಹಾದಿ +ಕಾಯುತ್ತಲಿದ್ದ ರಾಮನಾಥ ಹೋಟಿಲ್ಲಿನ ರಿಪೇರಿ +ಕೆಲಸ ನಡೆದಿತ್ತು. ಗೋವಿಂದನ ಗುರುತಿದ್ದ +ಹೋಟೆಲ್ಲಿನ ಮಾಲಕ ವೆಂಕಟರಾಮನು ಗೋವಿಂ +ದನನ್ನು ಒಳಗೆ ಕಕಿದು ಕುಶಲಪ್ರತ್ನೆ ಗಳನ್ನು +ಮಾಡಿದೆ. ಹೋಟಿಲ್ಲಗೆ ನೀರಿನ ಕಳೆಗಳನ್ನು +ಜೋಡಿಸಬೇಕಾಗಿತ್ತು. ಗೋವಿಂದನ ಸಹಾಯ + + +)ಫೌಖಾಯ್‌ ಎಲ್ಲಿದಿಯೊಲ +ಅಲ್ಲದೆ ಆರೋಗ್ಗ! + + +ಲೈ ಫ್‌ಬಾಯ್‌ಯಿಂದ ಸ್ಮ ಸಮಾಡುವಾಗ ಉಂಟಾಗುನೆ +ಸು ಆನಂದ! ಮೈಗೆ ನಿರ್ಮಲತೆ, ಮನಸ್ಸಿಗೆ ಉಲ್ಲಾಸ. +ಮೈಕೈಗಳಲ್ಲಿ ಕೊಳೆಯಾಗುವುದನ್ನ್ನು ತಪ್ಪಿಸುವುದಕ್ಕೆ +ಯಾರಿಗೂ ಸಾಧ್ಯವಿಲ್ಲ. ಲೈಫ್‌ಬಾಯ್‌ಯ ಸಮೃದ್ಧ ನೊಕೆ +ಕೊಳೆಯಲ್ಲಿರುವ ಕ್ರಿಮಿಗಳನ್ನು ತೊಳೆದು ತೆಗೆದು ನಿಮ್ಮ +ಆರೋಗ್ಯವನ್ನು ರಕ್ಷಿಸುತ್ತದೆ. +ಲೈಫ್‌ಬಾಯ*್‌ಯಿಂದ ಪನೆಯನರೆಲ್ಲರು ಆರೋಗ್ಯವಂತ +ಇಗಿರುತ್ತಾರೆ, + + + + + + + + +ಓಂದುಸ್ಕ್ಯಾ ನ್‌ ಲೀವಂ್‌ ಜನರ ತಯಾಂಳೆ ; ಓ. 17. "೫29 "॥ + + +೧೪೦ ಕಸ್ತೂರಿ, +ದಿಂದ ಅದು ಎತ ಆಗುವಂತಿತ್ತು. +ನೀರಿನ ಖಾತೆಯವನಗಿಗೆ ಹೈಳಿ ಕೆಲಸ ಮಾಡಿಕೊ + + +ಡಲು ಅಜಂ ಗೋವಿಂದನಿಗೆ ಬಿನ್ನ ವಿಸಿ + + +ಕೊಂಡ. ಗೋವಿಂದ ಒಬ್ಬಿದ. + +ಆದರೆ ಅಲ್ಲಿಗೆ ಕೃಷ್ಣ ಬರತಕ್ಕ ೈ ವಥಿಧ್ಯುದರಿಂದ +ಅವನು ಬಂದಕೆ ತನಗಾಗಿ ಜುಂ ಹೇಳಿ, +ಎಂದು ವೆಂಕಟರಾಮನಿಗೆ ತಿಳಿಸಿ, ಗೋವಿಂದ +ನೀರಿನ ಖಾತೆಯ ಅಧಿಕಾರಿಗಳನ್ನು ಕಾಣಲು +ಹೋದ. ೧೨ ರ ಸುಮಾರಿಗೆ ಕೃಷ್ಣ ಹೋಟಿಲ್ಲನ +ಬಳಿ ಬಂದ ಸಂದ “ಗೋವಿಂ��ನ +ಸಂದೇಶವನ್ನು ಅವನಿಗೆ ತಿಳಿಸಿದ. ಆದರೆ ಗಡಿ +ಬಿಡಿಯಲ್ಲಿದ್ದ ಕೃಷ್ಣ " ಗೋವಿಂದನಿಗೆ ಮನೆಗೆ +ಬರಲು ಹೇಳಿ” ಎಂದು ಹೋಗಿಬಿಟ, + + +ಮಧ್ಯಾಹ್ನ ೨ ರ ಸುಮಾರಿಗೆ ಕೃಷ್ಣ ಷ್ಠ್ನ ಮತ್ತು. + + +ಮುನಿಸ್ಟಾ ಮಿ ಮೋಟರ್‌ ಸೈಕಲ್ಲಿನ ಮೇರೆ +ಸಿವಿಲ್‌ ಸೆ (ಶನ್ನಿ ನ ಬಳಿ ಬಂದರು. ಅಲ್ಲಿ ಹಳೆ +ಜರ "ವ್ಯಾಪಾರ ನಡೆದಿತ್ತು. ಅಲ್ಲಿ +ಧನಲಕ್ಷ್ಮಿ ಅಂಗಡಿಯಲ್ಲಿ ಕೃಷ್ಣ ಒಂದು ಸಬ್ಬಿ +ಣದ ಹಾರೆಯನ್ನೂ ಇಬ್ರಾಹಿಮನ ಅಂಗಡಿ +ಯಲ್ಲಿ ಇನ್ನೊಂದು ಜಾಕೆಯನ್ನೂ ಕೊಂಡ, +ಇತ್ರಿ ೮ ಗಂಟಿಗೆ ಕೃಷ್ಣ ರೆ ಗೋವಿಂದ +ನೋಟ್‌ ಸೆ [ಕಲ್ಲಿನ ಮೇರ ಸುಭೇದಾರ ಛತ್ರ +ರಸ್ತೆಯಲ್ಲಿರುವ ವಸಂತರಾಜನ ಪೆಟ್ರೊಲ್‌ +ಅಂಗಡಿಗೆ ಬಂದರು. ಅವರಿಗೆ ಆತನ ಪರಿಚಯ +ಚೆನ್ನಾಗಿತ್ತು. " ನಾವು ಸಿನೇಮಾಕ್ಕೆ ಹೋಗು +ತ್ತೇವೆ. ಆಟಿ ಮುಗಿದ ಮೇಲೆ ಬಂದು ಸೈ ಕಲ್‌ +ಒಯ್ಯುತ್ತವೆ” ಎಂದು ಅವರು ಸೈಕಲನ್ನು +ಅಲ್ಲಿಟ್ಟು ಹೋದರು. ಆದರೆ ರಾತ್ರಿ ಒಂದು +ಎ ಗಂಟೆಯಾದರೂ ಕೃಷ್ಣೆ ಬಾರದಿ +ರಲು ವಸಂತರಾಜ ಅಂಗಡಿ ಮಚ್ಚಿ ಮಲಗಿ +ಕೊಂಡ. ನಸುಕಿನ ೪-೩೦ ಬಾ ಕೃಷ್ಣ +ಬಂದು ಆತನನ್ನೆ ಬ್ಬಿಸಿ ತನ್ನ ಮೋಟರ್‌ ಸೆ ಕ] ಕ +ನ್ನು ತೆಗೆದುಕೊಡಡುಹೋದ. +೬ ನೆಯ ತಾರೀಖಿನ ದಿನ ಮುಂಜಾನೆ ಕೃ ಷ್ಠ + + +ಫೆಬ್ರುವರಿ ೧೯೬೧ + + +ಅಕಸ್ಮಾತ್ತಾ ಗಿ ಶ್ರೀಮಂತನಾಗಿಬಿಟ್ಟಿ ದ್ಪೆ, ರಂಗ +ವಿಲಾಸದಿಂದೆ ಅಪಹರಿಸಿ ತಂದ ಸ್‌ ನ್ನು +ಹೇಗೆ ಹಂಚಬೇಕು, ಹೇಗೆ ಬರ್ದು ಮಾಡಬೇಕು +ಎಂಬ ವಿಚಾರದಲ್ಲಿ ಮಗ್ನನಾಗಿದ್ದೆ. ಆದರೆ +ಅಂದು ರಂಗವಿಲಾಸದ ನೆರೆಹೊರೆಯಲ್ಲಿ ನಡೆದ +ಕೋಲಾಹಲದಿಂದ ಆತ ತುಸ: ವಿವಂಚನೆಗೊಳ +ಗಾಗಿದ್ದ, ಮದ್ರಾಸಿನಿಂದ ಬಂದಿದ್ದ ನಾಯಿಗಳು +ಆರೋಪಿಗಳನ್ನು ಹುಡುಕಹತ್ತಿರುವ ಸುದ್ದಿ +ಕೇಳಿದಾಗಲಂತೂ , ಆತ. ಗಾಬರಿಯಾಗಿದ್ದ. +ಯುವರಾಜ ಮತ್ತು ಚೀಫ್‌ ತನ್ನ ಮುಂದೆ +ಎಷ್ಟೊತ್ತಿಗೆ ಬಂದು ನಿಂತಾವು ಎಂಬ ನಿಯಮ +ವಿರಲಿಲ್ಲವಾದ್ದ ರಿಂದ ಆತ ಮಧ್ಯಾಹ್ನ ಘೆ +ಯುವ ವರೆಗೂ ಮನೆಯ ಹೊರಗೇ ಅಡ್ಡಾಡು +ತ್ತಿದ್ದ. ಮುನಿಸ್ವಾಮಿ ಮತ್ತು ಗೋವಿಂದರಿಗೂ +ಆತ ಸರಿಯಾದ ಸೂಚನೆಗಳನ್ನಿತ್ತಿದ್ದ. ಯುವ +ರಾಜ ಮತ್ತು ಚೀಫ್‌ ಅಯಶಸ್ವಿಯಾದ ಸುದ್ದಿ +ಸಂಜೆ ತಿಳಿದಾಗ ಆತ ಗೆದ್ಮೆ ಎಂದು ಸಮಾ +ಧಾನದ ಉಸಿರುಬಿಟ್ಟಿ. + +ಅಂದು ಸಂಜೆ ಆತ ಭರ್ಜರಿ ಬಟ್ಟೆ ತೊಟ್ಟು +ಚಿಕ್ಕಪೇಖೆಯಲ್ಲಿ ನಿರೈಯನಾಗಿ ಅಡ್ಡಾಡುತ್ತಿದ್ದ. +ಆರು ಕೊಲೆಗಳನ್ನು ದಕ್ಕಿ ಸಿಕೊಂಡ ಹೆಮ್ಮೆ +ಅವನಲ್ಲಿ ತುಳುಕುತ್ತಿತ್ತು. ಸೆಯಲ್ಲಿ ಹೊಸ, +ಮಡಿಕೆ ಬೀಳದ ನೋಟುಗಳು ತುಂಬಿದ್ದವು. ಆತ +ಒಂದು ಉಲನ” ಸೂಟ್‌, ಕನ್ನಡಿಯ ಕಪಾಟ್ಟು +ಚ ಮತ್ತು ಇನ್ನೂ ಅನೇಕ ಚಿಕ್ಕ ಪುಟ್ಟ + +ವಸ್ತುಗಳನ್ನು ಕೊಂಡು ರಾತ್ರಿ ಮನೆಗೆ ಸ + +ಸ ತಾರೀಖಿನ ನನದ ಆರೋಪಿಗಳ +ಚಲನವಲನದ ಬಗ್ಗೆ ಪೋಲೀಸರಿಗೆ ಹೆಚ್ಚಿನ +ಮಾಹಿತಿಯೇನೂ ದೊಕೆತಿರಲಿಲ್ಲ. ಅಂದು ತನ್ನ +ಮನೆಗೆ ಬಂದ ಗೋವಿಂದನಿಗೆ ಕ ಷ್ಠ ಅಪ ಪಹರಿಸಿ +ತಂದಿದ್ದ ವಸ್ತುಗಳನೆ ಲ್ಲ ತೋರಿಸಿದ್ದೆ. ರಂಗವಿ- +ಲಾಸದ. ಗದ್ಮಲ ಶಾಂತವಾಗುವವರೆಗೂ ಹಂಚಿ +ಕ��ಳ್ಳು ವುದು ಬೇಡ ಎಂದು ಅವರು ನಿರ್ಧರಿಸಿ +ದರು. "ಕೆಲವು ದಾಗಿನೆ ಮತ್ತು ಒಂದಿಷ್ಟು ಹಣ + + +ಕ + + +_, ಇಸಿದುಕೊಂಡು ಗೋವಿಂದ ಹೊರಟುಹೋದ. + +ಜೂನ ೮ ರಂದು ಬಾಪೊರಾವ" ಎಂಬವರ +ಅಂಗಡಿಯಲ್ಲಿ ಕೃಷ್ಣ ಮೂರು ಚಿನ್ನದ ಸರಗ- +ಳನ್ನು ಕರಗಿಸಿಕೊಂಡು ಅಂದೇ ಪಾಂಡುರಂಗ +ಎಂಬವನಿಗೆ ಆ ಚಿನ್ನವನ್ನು ೧೧೪ ರೂಪಾಯಿ +ಗಳಿಗೆ ಮಾರಿದ ಅದನ್ನು ಪಾಂಡುರಂಗ ಮುನಿ +ರತ್ನಂ ಎಂಬಾತನ ಅಂಗಡಿಗೆ ಮಾರಿದ. ತಪಾ +ಸ ಸಣೆಯ ಕಾಲದಲ್ಲಿ ಪೋಲೀಸರು ವ)ನಿರತ್ನಂ +.. ಅಂಗಡಿಯಿಂದ ಆ ಚಿನ್ನ ಜಪ್ತಿ ಮಾಡಿದರು. + + + + + +ಫಿರ್ಕಾದಿ ಪಕ್ಷ ೧೬೦ ಸಾಕ್ಷಿದಾರರ ಯಾದಿ +ಯನ್ನು ಕೊಟ್ಟಿದ್ದ ರೂ ೧೧೬ ಜನರ ಸಾಕ್ಷಿಗಳಾದ +ಕೂಡಲೆ ತನ್ನ ಹೇಳಿಕೆ: ಮುಗಿಯಿತು ಎಂದು +ಸಾರಿತು. ಆ ಮೇಲೆ ಆರೋಪಿಗಳ ಸಾಕ್ಸಿದಾರರ +ಯಾದಿ ಒಬ್ಪಿಸಲ್ಪಟ್ಟಿತು. ಅದರಲ್ಲಿ ಮುಖ್ಯ + + +(06 1943 + + +“ರಂಗನವಿಲಾಸ”ದ ಹತ್ಯಾಕಾಂಡ + + + + + +ಸುಗಂಧ ಸುಮಧುರವಾದ ಸುಗೂಧ ದ್ರವ್ಯಗಳಿಗೆ ನಾಡಿನಾದ್ಗಂತ +ಪ್ರ ಖ್ಯಾ ತವಾದ | + + +ಕಾ + + +೧೪೧ + + +ಮಂತ್ರಿ ಹನುಮಂತಯ್ಯ, ಗೃಹೆಮಂತ್ರಿ, ಸಿದ್ದವೀ( +ರಪ್ಪ, ಆಯ್‌. ಜಿ. ಪ., ಡಪ್ಕುಶಿ ಡಿ ಎಸ್‌. ಪಿ. +“ ತಾಯಿನಾಡು”, :“ ಜನೆವಾಣಿ*, “ ಡೆಕ್ಕನ್‌ +ಹೆರಾಲ್‌" ಮತ್ತು “ಹಿಂದು” ಮುಂತಾದ ಪತ್ರಿ +ಕೆಗಳ ಪ್ರತಿನಿಧಿಗಳ ಹೆಸರು ಮುಖ್ಯವಾಗಿತ್ತು. +ಇವರೆಲ್ಲ ಜೂನ್‌" ೬ ರಂದು ರಂಗವಿಲಾಸಕ್ಕೆ +ಭೆಟ್ಟಿಯಿತ್ತು ಅಲ್ಲಿಯ ದೃಶ್ಯವನ್ನು ಪ್ರತ್ಯಕ್ಷ ಕಂಡ +ವರಾದ್ಮರಿಂದ. ಇವರ ಸಾಕ್ಷಿ ತಮಗೆ ಅಗತ್ಯ +ವಾಗಿದೆ ಎಂದು ಆಕೋಪಿಗಳ ಹೇಳಿಕೆಯಿತ್ತು. +ಆದರೆ ಈ ಸಾಕ್ಷಿಗಳು ಅನವಶ್ಯಕ, ಇವರ ಸಾಕ್ಷಿ +ಹೇಳಿಸುವ ಮೂಲಕ ಕೋರ್ಟಿನ ಕೆಲಸಕ್ಕೆ +ವಿಲಂಬವುಂಟುಮಾಡುವುದೇ ಆರೋಪಿಗಳ +ಉದ್ದೇಶಎದೆ ಎಂದು ನಿರ್ಣಯವಿತ್ತು ನ್ಯಾಯ +ಮೂರ್ತಿಗಳು ಆ ಸಾಕ್ಷಿಗಳನ್ನು ಕರೆಸಲು +ನಿರಾಕರಿಸಿದರು. + + +ಬಳಿ11181181181/8118//8/18118/18118/18118118118118118118:181/8118/18/12118/13/18112118118181181/2118118118/15118118118:18118181181181181191181/2/( + + +161 :-""508708880'' + + +ಜೆ + + + + + + + + + + + +೫ ೫. ೫% ಹ. + + + + + +ಶತಯಾರಕರು;-- + + +ಇ. 2 + + +ಗ ಪಡ್‌ +18/18/181181181/8118118118/18//8//8//01/8/18110118110118118118/18118/18/18/19//8118/18/18//81/8/18/18/181/3118/|8 + + +ಜ್‌”, ತ +" +ಟ್‌ + + +ಸುನಂದರಾಜ ಅಗರಬತ್ತಿ +ಸುನಂದ ರೋಸ್‌ ಬತ್ತಿ +ಪೂಜಾರಿಣಿ ಬತ್ತಿ +ಗುಲಾಬ್‌-ಕೆ-ಫೂಲ್‌ ಅಗರ ಬತ್ತಿ + + + + + +ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಟ ಪರ್‌ಫ್ಯೂಮ್ನ ಬ್ಯಾಗ್‌, +ಮತ್ತು ಪರಿಮಳಯುಕ್ತವಾದ ದ್ರವೃಗಳನ್ನೇೇ( ಯಾವಾಗಲೂ ಉಪಯೋಗಿಸಿರಿ. + + +ತ್ರೆ ರಾಮಕೃಷ್ಣಪ +ಇಬ +ಮಾಲೀಕರು:-- ಸುನಂದ ಅಗರಬತಿ ಫ್ಯಾಕ್ಟರಿ +ಕ ಇದ +1820, ಅಕ್ಬರ್‌ ರಸ್ತ, ಮೈಸೂರಂ. + + +46118118118118/18118/18/18118118:181181181181181181/8118118/18118/18/18/1813118118118/18118118/18/181/819113118/18118118/18/181181121181:5/154 + + +*೬ಡಿ।|6118112118118118/18/13118/18/18/101/818118118119118/18118118//81/81181/1118113/181181/8/19118118/18//01/81; + + +ಸೊ + + +ನೋಟಣ್‌ +ಖದ್ನಿರಲ್‌ + + +ಸರಳನಾಗಿ ಚಲಿಸುವ ಘೆ +ಭುರ್ಯ(6ೆ? + + + + + + +ಸ ಸ್ಯ +೪ 61,%. + + + + + + + +|. ಇನುಗಳೆ ಉತ್ಕೃಷ್ಟವಾದ +] "ಹಬ್‌'ಗೆ ಧನ್ಶ್ಕವಾದಗಳು + + +ಟ್ಟ |] ಒಂದ್‌ ಸೈಕಲ್ಸ್‌ ಲಿ., 250 ವರ್ಲಿ, ಬೊಂಬಾಯಿ.18 + + + + + + + + +81. + + +ರಂಗನಿಲಾಸ'' ದ ಹತ್ಯಾಕಾಂಡ + + +ನವೆಂಬರ್‌ ೭ ರಂದು ತೀರ್ಪು, ಹೇಳಲಾ +ಯಿತು. ರಂಗವಿಲಾಸದಲ್ಲಿ ಜರುಗಿದ ಆರೂ +ಕೊಲೆಗಳಿಗಾಗಿ ಮೂರೂ ಆರೋದಿಗಳನ್ನು +ದೋಷಿಗಳೆಂದು ನಿರ್ಣಯಿಸಿ ಏಿನಲ್‌ಕೋಡ್‌ +30೨ ನೇ ಕಲಮಿ ನನ ಯ ಅವರಿಗೆ ಫಾಶಿ ಶಿಕ್ಷ +ವಿಧಿಸಲ್ಪಬಟ್ಬಿತು. ಸತರ ಕಲಮುಗಳನ್ನ ಯ +ಅವರಿಗೆ ಬೇರೆ ಬೇರೆ ಅವಧಿಯ ಶಿಕ್ಷೆಯಾಯಿತು. + +ಫಾಶಿ ಶಿಕ್ಷೆಯನ್ನು ಖಾಯಂ. ಮಾಡಲು +೧೯೫೭, ಸೆಪ್ಟೆಂಬರ್‌ ತಿಂಗಳಲ್ಲಿ ಮೈಸೂರು +ಹೈಕೋರ್ಟಿನಲ್ಲಿ ಕೆಲಸ ನಡೆಯಿತು. ಆರೋಪಿ +ಗಳ ಅಪೀಲಿನ ಅರ್ಜಿಯ ವಿಚಾರಣೆಯೂ +ಅದೇ ಕಾಲದಲ್ಲಿ ನಡೆಯಿತು. ನ್ಯಾಯಮೂರ್ತಿ +ಹೊಂಬೇಗೌಡ ಮತ್ತು ಮಳೀವ. ರರು ಪುರಾವೆ +ಗಳನ್ನೆಲ್ಲ ಪರಿಶೀಲಿಸಿ ಅಪೀಲಿನ ಅರ್ಜಿಯನ್ನು +ತಳ್ಳಿ ಹಾಕಿ ಫಾಶಿ ಶಿಕ್ಷೆಯನ್ನು ಖಾಯಂ ಮಾಡಿ +ದರು, + +ಆರೋಪಿಗಳು ಸುಪ್ರೀ(€ ಕೋರ್ಟಿನಲ್ಲಿ +ಅಪೀಲು ದಾಖಲು ಮಾಡಿದರು. ತಮ್ಮ ಎರುನ್ನ +ಇರುವ ಪುರಾವೆಗಳು ಅತ್ಯಂತ ಬಲವಾಗಿರುವು +ದನ್ನು ಅರಿತಿದ್ದ ಆರೋಪಿಗಳು ಈಗ ಫಾಶಿ ಶಿಕ್ಷೆ +ಯನ್ನು ರದ್ದು ಮಾಡಿಸಿಕೊಂಡರೆ ಸಾಕು ಎನ್ನು +ವಂತಾಗಿದ್ದರು.. ೧೯೫೮, ಅಗಸ್ಟ. ೧೯ ರಂದು +ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡದು + + +ಆಪೀಲು ತಿರಸ್ಕೃತವಾಯಿತು. ಫಾಶಿ ಶಿಕ್ಷೆ +ಖಾಯಂ ಆಯಿತು. +ಕೊನೆಯ ಪ್ರಯತ್ನ ವೆಂದು ಆರೋಪಿಗಳು + + +ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿ ಫಾಶಿ ಶಿಕ್ಷೆ ರದ್ದು +ಮಾಡಬೇಕೆಂದು ವಿನಂತಿ ಮಾಜ್‌ ಡರು. ಈ +ಅರ್ಜಿ ಕೂಡ ತಿರಸ ಂತವಾಯಿತು. +೧೯೫೮, ತಿ ೧೪ ರಂದು +ಮುನಿಸ್ವಾಮಿ ಮತ್ತು ಗೋವಿಂದರನ್ನು +ರಿಸತಕ್ಕದ್ದು ಎಂದು ನಿರ್ಧರಿಸಲ್ಪಟ್ಟಿತು. + + +ಕೃಷ್ಣ: +ಗಲಿಗೇ +(7) + + +ಈ ಎರಡು ವರ್ಷಗಳಲ್ಲಿ ರಂಗೆವಿಲಾಸಕ್ಕೆ + + +೧೪೩ + + +ತಕ್ರಾರ್‌ ಘತ ತತ್‌ + + +ಈ್ಳಾ ನೀವು ಹೆಪ್ಸ್‌ +ಗಂಟಿಲು ಮತ್ತು +ಘು ಎದೆಯ ಬಿಬ್ಜೆಗಳನ್ನು + + +ಸೇವಿಸಿದರೆ + + + + + +ಸೆಸ್ಟ್‌ + + +ಉಪ9ಮನಕಾ ರಕ ಆವಿಯು ನೋನನ್ನು ಉಪಶವಿ + + +ಚೀಪುವ್ರದರಿಂದ ಅದರಲ್ಲಿ ಉದ್ಭವಿಸುವ + + +ಸಲು ಅಲ್ಲದೆ ಗೆಂಟಲು ಹುಣ್ಣು, ಬತ್ರಾಂಕೈ ಟಸ4, +ಕೆಮ್ಮು ಮತ್ತು ಶೀತದ ರೋಗಾಡಿಗಳನ್ನು * ನಿವಾ +ರಿಸಲು ನೆರನ ನ್ನೀ ಯುತ್ತ ದೆ, ಪೆಠಐಕ್ಸ ಶೀಘ್ರ +ಉಸಶವನವನ್ನ್ನ ಯುತ್ತದೆ ಮತ್ತು ಬೇಗನೆ ಗುಣ +ಪಡಿಸುತ್ತದೆ. ಪೆನ್ಸ್‌ ನ್ಟ ಲ್ಲಿ ಅಪಾಯಕರ +ಟ್‌ ಕೂಡಿಲ್ಲ +ಇದನ್ನು ಮಕ್ಕ ಳ2) ಕೂಡಾ +ಸುರಕ್ಷ” ತವಾಗಿ + + +ಸೇವಿಸಬಹುದು. + + +ಬ್ರಾಂಕ್ಯೆಟಸ4, ಗಂಟಲು +ಪ್ರಿ, ನೆಗಡಿ, ಶೀತ +ದಿಂದ ಶ್ಲಾಸದ ತಡೆ, +ಶೀತ ಸುತ್ತು ಕೆನ್ಮು +ಮುಂತಾದವ್ರೆಗಳನ್ನು + +ಶೀಘ್ರವಾಗಿ + +ನಿವಾಕಸುವುದು +ಎಲ್ಲಾಮದ್ದಿನೆ ವ್ಯಾಪಾ- +ರಿಗಳಫ್ಲಿ ಮೂಾರಲ್ಪ ಜದ ದೆ + + +ಶ್ರೈವೇಟ್‌ ಲಿ. +೫೬/4 + + +ತಾಸಾಸಲಸ್ರಾಭಾ್ರಾನಾಸ್ರಹ + + +1 + + + + + + +ಕ + + +ಸಿ.ಇ.ಫುಲ"ಫೊರ್ಡ್‌ (ಇಂಡಿಯಾ) ಶೆ + + +೧೪೪ + + +ಪ್ರೇತಕಳೆ ಬಂದಿತ್ತು... ರತ್ನಾ, ಪ್ರಸನ್ನಾ +ಮತ್ತು ರಂಗಲಕ್ಷ್ಮಿ ತಮ್ಮ ಸಂಬಂಧಿ ಕಕೊಡಸೆ +ವಾಸಿಸುತ್ತಿದ್ದರು. ರಂಗವಿಲಾಸೆ ನಿರ್ಜನವಾ���ಿ +ಅದರ ತೋಟ ಬಣಗಿ ಹೋಗಿತ್ತು. ರಾತ್ರಿ +ಹೊತ್ತಿನಲ್ಲಿ ಅದರ ಬಳಿ ಅಡ್ಡಾಡಲು ಯಾರಿಗ +ಧ್ರೈ ರ್ಯವಾಗುತಿ ರಲಿಲ್ಲ, "ಕಂಗವಿಲಾಸದಲ್ಲಿ +ಸಾಹು. ದೀಪಗಳು ಉರಿಯುತ್ತವೆ. ಬೇಕೆ +ಬೇಕೆ ಧ್ವನಿಗಳು ಹೊರಡುತ್ತವೆ. ನಾಯಿ ಬೊಗ +ಳುತ್ತದೆ ಎಂಬಿತ್ಯಾದಿ ನಾನಾ ಸುದ್ದಿಗಳು ಬೆಂಗ +ಳೂರಿನಲ್ಲಿ ಹರಡಿದ್ದವು. ಇನ್ನೂ ಕೆಲ ಸಮಯ +ಗತಿಸಿದ್ದರೆ ಅದು ದೆವ್ವದ ಮನೆಯೆಂದೇ ಆಗಿ +ಬಿಡುತ್ತಿತ್ತೇ(ನೊ. ಅಷ್ಟರಲ್ಲಿ ಓರ್ವ ಉಡುಏ +ಹೋಟಿಲ್‌ ಮಾಲಿಕರು ಅದನ್ನು ಕೊಂಡುರಿಪೇರಿ +ಮಾಡಿಸಿ ಬಣ್ಣ ಬಳೆಸಿ “ಕ್ಲೆರಿಡಾಯಿಜ್‌ ಕಿಸ್ಟಾ +ಕೆಂಟ್‌” ಎಂಬ ಹೆಸರಿನಲ್ಲಿ ಅಲ್ಲಿ ಹೋಟಿಲ್‌ +ಆರಂಭಿಸಿದರು. ಜನ ಬರ ಹೋಗಲು ಆರಂಭ +ವಾಗಿ ರಂಗವಿಲಾಸಕ್ಕೆ ಧರ್ಮ್ವಶಾಲೆಯ +ಸ್ವರೂಪ ಬಂತು. + +ಡಿಸೆಂಬರ್‌ ೧೯ ರಂದು ಬೆಂಗಳೂರಿನ ಪತ್ರಿಕೆ +ಗಳಲ್ಲಿ ಈ ಮುಂದಿನ ಸುದ್ದಿ ಪ್ರಕಟವಾಯಿತು. +೧೭ ರಂದು ಸಂಜೆ ಕೃಷ್ಣ ಮತ್ತು ಮುನಿಸ್ಕಾವಿ +ಯಷರು ತಮ್ಮ ತಾಯಿಯ ಕೊನೆಯ ಭೆಟ್ಟಿ +ತೆಗೆದುಕೊಂಡರು. ಈ ದೃಶ್ಯ ಕರುಣಾಜನಕ +ವಾಗಿತ್ತು. ಅವಳ ಕಣ್ಣಿನಲ್ಲಿ ನೀರು ಹರಿಯು +ತ್ತಿತ್ತು. . ಅವಳ ಪಾದದ. ಮೇಲೆ ಮಸ್ತಕವಎಟ್ಟು +ಇಬ್ಬರೂ ಅವಳಿಗೆ ನಮಸ್ಕರಿಸಿ ಅವಳ ಕೈಯ + + +| + + +ಕಸ್ತೂರಿ, ಫೆಬ್ರುವರಿ ೧೯೬೧ + + +ಕಾಫಿ ಕುಡಿಯಬೇಕೆಂದರು, ಅವರ ಇಚಿ +ಪೂಕೈಸಲ್ಪಟ್ಟಿತು, ಫಾಶಿಗೇರಿಸುವ ಮೊದಲು +ಅವರ ಹೇಳಿಕೆಗಳನ್ನು ಬರೆದುಕೊಳ್ಳಲಾಯಿತು. + + +ಅದರಲ್ಲಿ ಅವರು ತಮ್ಮ ಆಸ್ತಿಯ ಟರ + + +ವಿಚಾರವಾಗಿ ಹೇಳಿದ್ದರು. + +ಜೇಲಿನಲ್ಲಿ ಆರೋಪಿಗಳ ನಡತೆ ತ್ತು. +ಜೇಲಿಗೆ. ಬಂದಾಗ ಅಶಿಕ್ಷಿತನಾಗಿದ್ದ ಮುನಿ +ಸ್ವಾಮಿ ಈ ಏರಡು ವರ್ಷಗಳಲ್ಲಿ ಓದು ಬಕೆ +ಯಲು ಚ ರಾಷ ಪತಿಗಳಿಗೆ ಸಲ್ಲಿಸಿದ್ದ +ಅರ್ಜಿಯನ್ನು ಸ್ವ ತಃ ಓದಿ ಆತ ಅದರ ಮೇಲೆ + + +ಇಂಗ್ಲಿ ಹಿನಲ್ಲ ಸಹ ಮಾಡಿಡ್ದ. ಕ್ಸೃ ಷ್ಠ ಸುಶಿಕ್ಷಿತ + + +ನಾಗಿದ್ದ. ಜಲು ವಾಸದ ಸಮಯದ ಆತ +ಒಂದು ಸಣ್ಣ ಕಥೆಯನ್ನೂ “ಸಬ್‌ ಇನ್‌ಸ್ಟೆ +ಕ್ಸ್‌್ರ್‌್ಗ ಎಂಬ ಆತ್ಮಕಥನ "ಾದಂಬರಿಯನ್ನೂ +ಸ್‌ ಈ ಚಿಕ್ಕ ಕಥೆ ಜೇಲ್‌ ಬುಲೆಟಿನ್‌ನಲ್ಲಿ + +ಪ್ರಕಟವಾಗಲಿದೆ. *ನಾದಂಬರಿಯನ್ನು ಪ್ರ ಪ್ರಸಿದ್ಧಿಸಿ +ಜ್‌ ಹಣವನ್ನು ತಾಯಿಗೆ ತಕ 8 ಎಂದು +ತ ಷ್ಣ ಹೇಳಿದ್ದೆ. + + +ಬೇಲೂರು ಖೂನಿ ಖಟ್ಗ್ದೆಯಲ್ಲಿ ಫಿರ್ಯಾದಿ ಸಾಕ್ಷಿ +ದಾರನಾದ ಚೆನ್ನನಿಗೆ ಸರಕಾರವು. ಒಂದು +ಸಾವಿರೆ ರೂಪಾಯಿ ಮತ್ತು ಕೆಲವು ಎಕಕೆ +ಜಮೀನನ್ನು ಇನಾಮಾಗಿ ಕೊಡಲಿದೆ ಎಂದೂ +ಅಂದು ಒಂದು ಸುದ್ಧಿ ಪ್ರಕಟವಾಗಿತ್ತು. + +ಅಂದೇ “ ಕಂಗವಿಲಾಸ' ದಲ್ಲಿ ಸೆ +ದುರಂತ ನಾಟಿಕದ ಕೊನೆಯು ಪರಡೆಬಿತ್ತು. + + +ತಮಸಾ ಯ್ಯ ೌ್ಞ +ಸುಕ್ಕಜೆ ಸಲಹೆ + + +ಎಣ್ಣೆ ಹತ್ತಿರುವ ಸೀಸೆಗಳನ್ನು +ಗಳ ತುಂಟ ಸಣ್ಣ ಬೂದಿಯನ್ನು +ನೀರನ್ನು +ಲಿಕ್ಸೆ ಚಿಟ್ಟು, + + +ತೊಳೆಯಬೇಕಾದರೆ ಮೊಟ್ಟಿ ಮೊದಲು ಅವು +ಜಿ ದೊಡ್ಡ ನೀರಿನ ಪಾತ್ರೆಯಲ್ಲಿಟ್ಟು ಆ +ಕ್ಟ ನೇಣ ಒಂದು ತಾಸಿನ ವರೆಗೆ ಕುದಿಸುತ್ತಿದ್ದು ಅನಂತರ ತಣ್ಣಗಾಗ- +ಬೂದಿಯನ್ನು ಹೊರಗೆ ಚೆಲ್ಲಿ ಜಿಸಿಯಾದ ನೀ��ನ್ನು ಉಪಯೋಗಿಸಿ + + +ಸಾಬೂನಿನಿಂದ (508/7) ತೊಳೆದಲ್ಲಿ ಸ್ವಚ್ಛವಾಗುತ್ತನೆ. + + +ಎ... ಎಸ್‌, ಎನ್‌, + + +ಅಶೋಕ್‌ ಕುಮಾರ್‌, ಶ್ರವಣಬೆಳಗೊಳ್ಳ + + +| +ಜ್‌ +ಇ ಕ್ಯ ೪ + + +ಂ್‌ಟ್‌ಟ7ೂ + + +ತಾತಾ ಅರಾ ಾರಾನ್‌ + + + + + +ಜರಾ ಅ ಅ - ಕ ಳಿ + +| ಕನ್ನಡದಲ್ಲಿ ತೀರ' ಹೊಸಬಗೆಯ ಗ್ರಂಥ! + +1 + +| ಸಂಗೀತ ನಿದುಷಿ ಕುಮಾರಿ ಗಾಯತ್ರಿ ರಾಜಾಪೂರ ಇವರು + +; ಗಾಯನ ಕಲೆಯಲ್ಲಿ ಸ ಪ್ರವೀಣತೆಯನ್ನು ಗಳಿಸಿ ಸಾ ಎನುಭವದಿಂದ ಬರೆದ ಗ ಗ್ರಂಥ [| + +೧ ಇ ಹ + +' ಭಾರತೀಯ ಸಂಗೀತ ದರ್ಶನ ' + +ಈ 2ಗಿಗಿ ಹಗ ನಿಗರಿ ಹುಗಳ + +$್ಳ ಡೆಮ್ಮಿ ಅಷ್ಟಪತ್ರ ಎ೦೦ ಸೂ ಉಲಿದ ಪುಟಗಳು | + +| ಬೆಲೆ: ೫ ರೂಷಾಯಿ ಮಾತ್ರ + +$ + +| ಅಂಚೆ ವೆಚ್ಚ ಜೇಕೆ. ನಿ. ಪಿ. ಯಿಂದ ಕಳಿಸಲಾಗುವದಿಲ್ಲ. ಕೆ + +| ಲೋಕ ಶಿಕ್ಷಣ ಟ್ರಸ್ಟಿನ ಪ್ರಕಾಶನ + +[ಸೊರಬ ಸ್ಥ ಸ್ಥಳ: : ಸಂಯುಕ್ತ ಕರ್ನಾಟಕ, ಕೊಪ್ಪೀಕರರೋಡ, ಹುಬ್ಬ ಳ್ಳಿ | + +| ಸಂಯುಕ್ತ ಕರ್ನಾಟಕ, ೨ ರೆಸಿಡೆನ್ಸಿ ರೋಡ, ಬೆಂ ಗರು -೧.. +$ +$ + + +ತಈಆಅ೪ಆ೪ಲಂ೪೨-೨**೪ + + + + + +1 + + + + + + + + +2 ಜಾರ ರಾರ್ರಾರಾ ರಾರ ಗ ರಟ ಲ ಗ ರ ರೋಧ ಫಲ + + +ಹೊಸದರಲ್ಲಿ ಕೂಹಶರ.,. ಆಕಳ, ಬ. +ಜೀವನದ ವಿವಿಧರಂಗಗಳಲ್ಲಿ +ನಿತ್ಯೋಪಯೋಗಿ + + +6 + + +ಓದುವದು ಬರಿ ರಂಜನೆಗಾಗಿರದೆ +ಜಾ ಫನಾರ್ಜನೆಗಾಗಿ ಎನ್ನು ವುದನ್ನು +ಸಾರಿಹೇಳುವ ಏಕೆ ಕಮ ಸಪತ್ರಿ + + +ಕಾಯಥೂನ + + +ಇ ಬ + + + + + +ಇತ್ರ ಸಾತ ಸ್ರ-ತ್ರಾ--ತ್ರಾ. ಕ್ಸ ಸಾ ಸಲ್ಲು ಸ್ರ. ಇತ್ತಾ. +೨ + + +ವಾ. ಚಂದಾ ೫ ರೂ. ॥ ಜಿ:ಸಂ.೫86:ನ. ಪೈ. +ಹುಬ್ಬಳ್ಳಿ ಜಾ ಬೆಂಗಳೂರ ೧ +ಸಿಸನ್‌ ( + + +ವಾಧಿಗಾಗದುದು ಗುಪಾಗಾರೀಫಾಢಿಸಾಘಾರಾಗಾಗಾಘಿ ಗಾನ ಬಾಸ ಅ ತ ತತ್ರ ಪ್ರಜ ಪ್ಲ +711115 ಗಿ12887170 ೦೪೫717೦೮ 0)/ 711೮ 1,01೩ 51115೧2011, 11115, 111101] +2010115100 0) 50/1 11. ೫, 01011! ೩! (೧0 51/7702 ತ ಸಬಾ“ ಡ್‌ +' 1 0[]711(81 1೩080. 111೧]. + + +ಕ ೪ + + +ಬು ಬಡವ ಬೆಲೆ: ರೂ. ೧-೫೦ (ಅ.'ಷೆ. ಪ್ರತ್ತ್ಯೇ +5ೆೊ್ಕಾತ್ಮಿ ಕಾರ್ಯಾಲಯ, ಹುಬ್ಬಳ್ಳಿ ಹಾಗೂ. ೨ ಕಿಸಿಕೆಕ್ಫಿ ಕೋಡ ಜಿ + + +ಹ್‌ ಆ + + + + + +(151[ + + +1 (1111 +011011 ॥ + + + + + +(1110105 111 +11 1175016 +0110 ೧೬ಟ೪11ೇ ೫ +1011700019 8 + + + + + +('01111(111 +110 111910! ೫ +೧/ 1006 + + + + + +11015 10 011 + + + + + +ಕುಗಿದ +ಮೆ ಕ್ಮ + + + + + +&೩ ೬೦೬೩ 5101 +ರ್ಗಟ95£೭ 801011 + + + + + +ತಯಾರಕರು: +ಶೀ ರಾಮಕೃಷ್ಣ ಅಯಿಲ್‌ ಮಿಲ್ಫ್‌ +ಸಾಗ ೪ ಓ +ತುಮಕೂರು. ಜ್ಞ ಓ.೦. ಮಂಗಳೂರು. + + +ಪಾರಾದ ಗ ರಾಗರುವರ್ಷಾಜಾವ ಪಾರಣ ಳರಾಾಜಾಣವಾ ತತಾಸಾತಾರವಿಗಾಸತಕಾರ್ಜಾ ಕಾಪಾತಣವಾ + + + + +