diff --git "a/data/kananda_kasturi_kasthurijuly19580000unse.txt" "b/data/kananda_kasturi_kasthurijuly19580000unse.txt" new file mode 100644--- /dev/null +++ "b/data/kananda_kasturi_kasthurijuly19580000unse.txt" @@ -0,0 +1,13357 @@ +೪ +೫% +ಓ +೦ + + +ಲೈ + + +2 + + +೧೨ ಆಜಿ + + + + + + + + + + + + + + +| ಕರ್ನಾಟಕದಲ್ಲೆಲ್ಲ ಜನಪ್ರಿಯವಾಗಿ +ನಾರಿ ಜನದಲ್ಟಿ ಸೆಯಲ್ಬಿ ಪ್ರದರ್ಕನವಾಗುತ್ತಿದ + + + + + +ಹಜ್‌ ಪ್ರಣಸೂರು | +ಸಿರ್ಮಾಪಕರು: ಕೆ.ಎಂಸ್ಕಗಣ + + +' + + +ತಾರಾಗಣ : ಸೂರ್ಯಕಲ್ಯ್ಕಾ ಲಲಿತಾರಾವ (ಬಿ.ಎ. +ಸಿದ್ದ ಯ್ಯಸ್ವಾಮಿ, ರಾಜಕುಮಾರ, ನರಸಿಂಹರಾಜು, +ರಾಮಚಂದ ಶ್ರ ಲೆ್‌ ಗಣ`*ತಿಭಟ್ಟಿ ಎಂದವರು + + +ಸ್ತ್ರ + + +ಳದ + + +೦೦೨೨೦೨೨೦೨೦೨೨೦೨೦೨೦೪೨೦೦೨೦೪೦೪೨೦೦೪೨೦೦೦೪೨೪೨೦೪೪೨೪೨4%' '2೪೦೦೨೦೦೪೨೦೪೨೦೦೦೨೦೨೦೦೪೦೪೨ +ಇದು ಡಿ ಎಂಟಿರಬೇನರ್ಸ ( ಧಾರವಾಡ) ಇವರ ಕಾಣಿಕೆ + + +900999006%005900300900೦09೦9೦೦೦೦೪೦೮೦೨೦೪೨೪೨೦೪೨೪೮೪೨೪೨೪೪೦೨೦೨೦೦೨೪೨ +ಯು + + + + + + + + + + + + + + + + + + + + + + + + + +ಕಸೂರಿ +ಧಿ +ಕನ್ನಡ ಡೈಜೆಸ್ಟ್‌ + + +ಪ್ರತಿತಿಂಗಳ ೧ನೆದಿನಾಂಂಕ +ಪ್ರಕಟವಾಗುವದು, + + + + + +ಪರಾ ಕ್ಯಾ + + +ಮುಖ್ಯ ಸಂಪಾದಕರು : +ಮೊಹರೆ ಹನುಮಂತರಾಯರು +ಸ್ಯಾ. +ಪ್ರಕಾಶಕರು $ +ಲೋಕಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ +ಕಚೇರಿ: + + +ಸಂಯುಕ್ತ ಕರ್ನಾಟಕ ಕಾರ್ಯಾಲಯ +ಹಾಬ್ಬಳ್ಳಿ + + +ವಾದಕ ವಂ + + +ಮುದ್ರ ಕರು: +ಸಂಯುಕ್ತ ಕರ್ನಾಜಕ ಮುದ್ರ ಣಾಲಯ + + +ಹುಬ್ಬಳ್ಳಿ + + +ಮುಖಪ್ಟು + + +*. ಜನಿ, ಕೆಟ್ಟರು. ಇ + + +ದಾರಾ ಷ್ಣ + +ಚಂದಾ ದರ; +ವಾರ್ಷಿಕ (ಅಂಚೆಸೇಠಿ) ಕೂ. ೮.0೦ +ಅರ್ಥ ವರ್ಷ -. ರೂ. ೪.೫೦ +_ಚಡಿಸಂಚಿಕೆ. -.. ಕೂ. 0.೭೫ + + +ಲೇಖಕರಿಗೆ. ಸೂಚನೆ + +ಕಸ್ತೂರಿಯಲ್ಲಿ. ಪ್ರಕಟಿನೆಗಾಗಿ ಲೇಖ +ಪ್ರಬಂಧ, ಕಥೆ ಮೊದಲಾದವನ್ನು ಸ್ವೀಕರಿಸ +ಲಾಗುವದು. ಕಾಗದದ ಒಂದೇ ಮಗ್ಗಲಿಗೆ ಎರಳ +ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ +ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕ +ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ +ಲೇಖಗಳಾದರೆ ಅವುಗಳ ಮೂಲ ಲೇಖಕ +ಹಾಗು ಪ್ರಕಾಶಕರ ಹೆಸರು. ವಿಳಾಸಗಳನ್ನೂ +ಒದಗಿಸಬೈಕು. ಮೂಲ ಲೇಖಕರ ಅನುಮತಿ +ಪಡೆದೇ ಲೇಖಗಳನ್ನು ಕಳಿಸಿದಕಿ ಅವುಗಳ +ಮೇಲೆ ಜೀಗನೆ ನಿರ್ಣಯಕ್ಕೆ ಬರಲು ಸುಲಭ +ವಾಗುವದು. ಅಸ್ವೀಕೃತ ಲೇಖಗಳು ತಿರುಗಿ +ಬೇಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ +ಕಳಿಸಲು. ಅವಶ್ಯಬೀಳುವಷ್ಟು ಅಂಚೆ ತಿಕೀಟು +ಗಳನ್ನೂ ಕಳಿಸಿಕಬೇ ಕು. ಲೇಖ ಸ್ವೀಕೃತ +ವಾದಕಿ ಯಥಾವಕಾಶ ಪ್ರಳಟಿಸಲಾಗುವದು. +ಲೇಖಕರು ತಮ್ಮ ಲೇಖಗಳ ಸೃಳಪ್ರತಿಗಳನ್ನು +ಕಾಯ್ದಿಟ್ಟುಕೊಳ್ಳುವಡೊಳಿತು. ಲೇಖಗಳು +ಅಕಸ್ಮಾತ್ತಾಗಿ ಕಳೆದು ಹೋದಕೆ ಸಂಪಾದಕರು +ಹೊಣೆಗಾರರಲ್ಲ. + +ಲೇಖ ಪ್ರಕಟವಾದರೆ '"" ಕಸ್ತೂರಿ” 'ಯು +ತಡ್ನಿತವಾಸ್ತ ಗೊತ್ತುಪಡಿಸಿಕೊಂಡ ಕ್ರಮದಲ್ಲಿ + +ಪ್ರತಿಫಲವನ್ನು ಆದಷ್ಟು ಬೇಗ ಕೊಡಲಾಗು +ವದಃ್ಮ ಲೇಖಗಳಲ್ಲಿ ಸೂಕ್ತ ಬದಲಾವಣೆ +ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. + + +ಚಂದಾದಾರರಿಗೆ ಸೂಚನೆ + + +ಪ್ರತಿತಿಂಗಳ “ಕಸ್ತೂರಿ” ಆಯಾ ತಿಂಗಳ ೧ನೇ +ನಾಂಕಜೊಳಗೇ ಪ್ರಕಟವಾಗುವದು. ಅದು +ಮು ಆಯಾ ತಿಂಗಳ ೫ ನೇ ದಿನಾಂಕ +ದೊಳಗೆ ತಲಪುವದು. ಹಾಗೆ ಬಾರದಿದ್ದಕೆ ಚಂದಾ +ದಾರರು ತಮ್ಮ ಪಾಲು ಸಟ್ಟಿ ಯಲ್ಲಿ" ಮೊದಲು +ವಿಚಾರಿಸಿ ನಮಗೆ ತಿಳಿಸಬೇಕು. ಚಂರ +ಕಾರ್ಯಾಲಯದೊಡನೆ ಏತ ನವಹಾರ ಮಾಡು +ವಾಗ್ಗೆ ಕ ಚಂದಾ * `ತಾಣಿಸಲು +ಕು + + +ಸ + + +ದ್ರ ಸಂಚಿಕೆಯಲ್ಲಿ + + +ಶ್ರೀನೆಲ್ಸಿಪುತ್ತೂರಾಳ್ವಾರರು ಮತ್ತು ಮಹಾಭಾರತ +ಸ್ವರ್ಣದ್ದೀಪ ಬರ್ಮಾ + +ಮಕ್ಕಳಿಗೆ ನಾವು ಕಲಿಸುವ ದುರ್ಗುಣ + +ಉದಯ ಗಿರಿಗೆ ಮೃತ್ಯು ಬಂತು + +ಸಿಂಧೆ ಮಹಾರಾಜರ ರಹಸ್ಯಯಾತ್ರೆ + +ಸ್ವಪ್ನ ಚಮತ್ಕಾರ + +ಮುತ್ತಿನ ಕಥೆ + +ನಾನೇ ಫ್ರಾನ್ಸ್‌ ಎಂದ ಧೀರ + +ಜಗದ್ಗುರು ಪುರಿ ಶಂಕರಾಚಾರ್ಯರು + +ಗಾಂಧೀ ಟೋಪಿ ಜಿಂದಾಬಾದ +ಪೋಟೋಗ್ರಾಫಿಯ ಪಿತಾಮಹ ಲುಯಿ ದಗೇರ +ಒಂದೂ ಗೃಹಿಣಿಯ ಆದರ್ಶ + +ರಘು ಕದ್ದ ಒಟ್ಟು (ಕಥೆ) + +ಇದುವೆ ಜೀವ, ಇದು ಜೀವನ + + +/ ನಿಮ್ಮ ಶಬ್ದ ಭಾಂಡಾರ ಬೆಳೆಯಲಿ + + +ಅಗ್ನಿ ಪರೀಕ್ಷೆ +ಎಲೆ, ಅಡಕೆ ಮತ್ತು ಸುಣ್ಣ +ಚೋಟುದ್ದದ ರಾಕ್ಷಸ: ಸೊಂಡಿಲಿ +ನಿಮ್ಮ ಎಲುಬಿನಲ್ಲಿ ಏನೇನು ನಡೆಯುತ್ತಿದೆ? +ನಮ್ಮ ಇಂದ್ರಿಯಗಳು ಎಷ್ಟು ಸತ್ಯ ಹೇಳುತ್ತವೆ? +ಎಲ್ಲಕ್ಕೂ ಮಿಗಿಲಾದ ಅಸ್ತ್ರ (ಕಥೆ) +ನಾಗಾನಾಡು ಮತ್ತು ನಾಗಾಜನ +ನಗೆಮಲಳ್ಲಿಗೆ +ಕಲಕತ್ತೆಯ ಸಸ್ಕಶಾಸ್ತ್ರೋದ್ಯಾನ +ತೌಡಿನಿಂದ ಎಣ್ಣೆ. +ನೀವು ಬ್ಯಾಂಕಿನಲ್ಲಿ ಖಾತೆ ತೆರೆದಾಗ +ಕೆಂಪು ನಿಶಾನೆ (ಕಥೆ) +ವಾದಗಳಲ್ಲಿ ಹೇಗೆ ಗೆಲ್ಲಬೇಕು? +ವಿಚಾರ ಲಹರಿ +ಪುಸ್ತಕ ಸಂಗ್ರಹ: +ಕಾಶ್ಮೀರ ಪ್ರಿನ್ಸೆಸ್‌ ನಿಮಾನ ದುರಂತ + + +11 + + +ಗ + + +೬೭. ೭ ೭? ಚ ಟಟ ಯ + + +ರ್‌ + + +೧೦ +೧೩ +೧೩ +೨೪ +೨೮ +೩೩ +ತ +೪೧ +೪೫% +ರ್ಳ +೫೨ +೬೦ +ಶಿಷ್ನ +೬೫ +೭೦ +೭೩ +೭೮ +6೨ +ಳ೭ +ರ೯ +೯೬ +೯೭ +೧೦೧ +೧೦೪ +೧೦೯ +೧೧೫ +೧೨೦ + + +೧೨7೨ + + +ಹು + + +ಒಟತಷ + + +ಇಸ ತಾಜ್‌” + + + + + +ವರ್ಷ ೨ + + +ಹಚ ಸಸ ಖ೦ಶಿಬಬ್ನಿ ಸಸಪವಟ ಪ್‌ + + +ಸಂಚಿಕೆ ೧೧ + + +ಹ ಶಫ್ಚಯ್ದ್ದಯ ವೂ ಪ ಒಬಬರು + + +ಶ್ರೀನೆಲಿಪ್ರುತ್ತೂರಾಳ್ವಾರರು + + +ಮತ್ತು + + + + + +ಶ್ರಕಿತ್ತಾ ರಾಳ್ವಾರ್‌ ಸಂಸ್ಕೃತ ಮತ್ತು +ಆ ತಮಿಳು ಪಂಡಿತರಾಗಿದ್ದರು. ಮಹಾಭಾರತ +ವನ್ನು ತಮಿಳಿಗೆ ಭಾಷಾಂತರಿಸಿದವರು ಇವರೇ. +ಅವರು ಮಹಾಭಾರತದ ಅನುವಾದ ಮಾಡಲು +ಕಾರಣವಾದ ಪ್ರಸಂಗ ತುಂಬ ಸಾರಸ್ಕವಾಗಿದೆ. + +ಒಮ್ಮೆ ಇವರಿಗೂ ಇವರ ತಮ್ಮನಿಗೂ ಏತ್ರಾ +ಠ್ಹಿತ ಆಸ್ತಿಯನ್ನು ಹಂಚಿಕೊಳ್ಳುವ ವಿಚಾರದಲ್ಲಿ +ತಂಟಿ ಉದ್ಭವಿಸಿತು. ವೆಲ್ಲಿಪುತ್ತೂರಾಳ್ವಾರರು ಈ +ಪ್ರಕರಣವನ್ನು ರಾಜನಲ್ಲಿಗೆ ಒಯ್ದು ತೀರ್ಮಾನಿ +ಸಲು ಕೇಳಿಕೊಂಡರು. ಪಿತ್ರಾರ್ಜಿತ ಆಸ್ತಿಗೆ +ಸಂಬಂಧಪಟ್ಟಅಣ್ಣ _ತಮ್ಮಂದಿರಲ್ಲಿ ನಡೆದ ವ್ಯಾಜ್ಯ +ವನ್ನು ಬಗೆಹರಿಸಲು ವೆಲ್ಲಿಪುತ್ತೂರಾಳ್ತಾ ್ವರರಂಥ +ವಿದ್ವಾಂಸರು ತನ್ನ ಹತ್ತರ ಬಂದದ್ದ ನ್ನ ಕಂಡು +ರಾಜನಿಗೆ ತುಂಖ ಆಶ್ಚ! ರ್ಯವಾಯಿತು. ಆತ +ಯಾವ ತೀರ್ಪನ್ನೂ ಬ ಳದೆ "" ಮಹಾಭಾರತ + + +ವನ್ನು ತಮಿಳಿನಲ್ಲಿ ಭಾಷಾಂತರಿಸಿಕೊಂಡು ಬನ್ನಿ'' +ಎಂದು ವೆಲ್ಸಿಪುತ್ತೂರಾಳ್ವಾರರಿಗೆ ಹೇಳಿದ. +ಅರಸನಾಜ್ಞೆ ಯಂತೆ ವೆಲ್ಲಿಪುತ್ತುರಾಳ್ವಾರರು +ಮಹಾಭಾರತವನ್ನು ಭಾಷಾಂತರಿಸಿದರು. ಈ ಭಾ- +ಷಾಂತರದಲ್ಲಿ ತಮಿಳುಭಾಷೆಯ ಸೌಂದರ್ಯ ವೆಲ್ಸ +ಜನ್ನ ಅವರು ಸೂರೆಗೈದರು. ಹೊತ್ತಗೆಯನ್ನು +ಸ���ದ್ಧ ಪಡಿಸಿಕೊಂಡು ಆಳ್ವಾರರು ಮಹಾರಾಜನ +ಕಡೆಗೆ ಹೋಗಲು ಸಿದ್ಧ ರಾದರು, ಆದರೆ ಅಷ್ಟ +ರಲ್ಲಿ ವೆನ್ಲಿಪುತೂ ರಾಳ್ವಾರರಿಗೆ ಒಂದು ಯೋಚನೆ +ಬಂತು. ಎಲ್ಲವನ್ನೂ ಬಿಟ್ಟು ಅರಸನು ಮಹಾ +ಭಾರತವನ್ನೇ. ಭಾಷಾಂತರಿಸಲು ತಮಗೆ ಏಕೆ +ಹೇಳಿದನು? ತಮ್ಮ ಅಣ್ಣ ತಮ್ಮಂದಿರ ನ್ಯಾಯ +ವನ್ನು ಒಯ್ಮಾಗ ಅದನ್ನು ತೀರ್ಮಾನಿಸಿಕೊಡುವ +ಬದಲು ಶ್ರ ಕಾರ ವನ್ನ ಕ ಒಪ್ಪಿಸಿದನು? +ಬಹಳ ಎಚ "ಮಾಡಿದ ಗತ್‌ ಅವರಿಗೆ + + +ಜೆ, ಶಿವಷಣ್ಮು ಖಂ ಪಿಳ್ಳೆ ಯವರ ಒಂದು ಲೇಖದಿಂದ + + +ಷ್‌ ಕಸೂರಿ ಸ್ಯಾ + + +ಮಹಾಭಾರತದ ಮೂಲಕ ತನಗೊಂದು ಪಾಠ +ಕಲಿಸಬೇಕೆಂಬುದೇ ಅರಸನ ಉದ್ದೇಶವಾಗಿರ +ಬೇಕೆಂದು ಅನಿಸಿತು. ಅಣ್ಣ - ತಮ್ಮಂದಿರಾದ +ಕೌರವ-ಪಾಂಡವರು ರಾಜ್ಯಕ್ಕಾಗಿ ತಮ್ಮತಮ್ಮಲ್ಲಿ +ಬಡಿದಾಡಿ ಸರ್ವನಾಶ ಮಾಡಿಕೊಂಡಿದ್ದರಲ್ಲವೆ? + +ವೆಲ್ಲಿಪುತ್ತೂರಾಳ್ವಾರರು. ಕಲಿಯಬೇಕಾದ +ಪಾಠವನ್ನು ಮಹಾಭಾರತದಿಂದ. ಕಲಿತರು. +ಅವರು ತಮ್ಮನ ಬಳಿಗೆ ಹೋಗಿ “ ಆಸ್ತಿಯಲ್ಲಿ + +ನಿನಗೆ ಬೇಕಾದ್ದನ್ನು ತೆಗೆದುಕೊಂಡು ಉಳಿದ +ದ್ದನ್ನು ನನಗೆ ಕೊಡು” ಎಂದರು, ತಮ್ಮನೆ ಮೇಲೆ +ಈ ಮಾತಿನ ಪರಿಣಾಮವಾಗಿ ಅವನು ಅಣ ನಿಗೆ +ಅದೇ ಮಾತನ್ನು ಕೇಳಿದೆ. ಅಣ್ಣ- ತಮ್ಮಂದಿರು +ಯಾವ ತಂಟಿ- ತಕರಾರಿಲ್ಲದೆ ಆಸಿ ಸಿಯನ್ನು ಹಂಚಿ +ಕೊಂಡರು. + +ನಿಶ್ಚಿತವಾದ ದಿನ ವೆಲ್ಲಿಪುತ್ತೂರಾಳ್ವಾರರು +ಹೋಗಿ ಅರಸನಿಗೆ ಭಾಷಾಂತರವನ್ನು ಒಬ್ಬಿಸಿ +ದರು. “ ಇನ್ನು ನಾನು ನಿಮ್ಮ ಜಗಳದ ತೀರ್ಮಾನ +ವನ್ನು ಪೊಡುವೆ ” ಎಂದು ಅರಸ ಹೇಳಿದಾಗ +ವೆಲ್ಲಿಪಿತ್ತೂ ರಾಳ್ವಾರರು ಆ ವ್ಯಾಜ ಜೃವನ್ನು ತಾವು + + +ಹ ಗ +ಸ್ವ + + +ಶಾಂತ ರೀತಿಯಲ್ಲಿ ಬಗೆಹರಿಸಿಕೊಂಡಿರುವದಾಗಿ +ತಿಳಿಸಿದರು. ಅದು ಹೇಗಾಯಿತು ಎಂದು ಅರಸ +ಕೇಳಲು “ ಆಸ್ತಿಯ ಬಗ್ಗೆ ಜಗಳಾಡಿದಲ್ಲಿ ಏನಾ +ಗುವದು ಎಂದು ನಾನು ತಿಳಿದುಳೊಳ ಬೇಕೆಂದೇ +ತಾವು ನನಗೆ ಮಹಾಭಾರತವನ್ನು ಬಾಷಾಂತರಿ +ಸಲು ಹೇಳಿದಿರಿ, ನನಗೆ ಅದರಿಂದ ಬೋಧೆಯಾಗಿ +ನಾನು ತಮ್ಮನೊಂದಿಗೆ ಇದ್ದೆ ವ್ಯಾಜ್ಯವನ್ನು ಬಗೆ +ಹರಿಸಿಕೊಂಡೆ” ಸೋ ವೆನ್ಲಿಪುತೂ, ಕಾಳ್ವಾರರು +ಹೇಳಿದರು. ರಸನಿಗೆ. ಅದನ್ನು ಕೇಳಿ ತುಂಬ +ಖ್‌ ಅವನು ವೆಲ್ಲಿಪುತ್ತೂರಾಳ್ವಾರ +ರಿಗೆ ಅನೇಕ ಗ್ರಾಮಗಳನ್ನು ಉಂಬಳಿ ಹಾಕಿ +ಕೊಟ್ಟಿ ನು. + +ಕ ಪಾಲಿನ ವ್ಯಾಜ್ಯಗಳು ಬಂದಾಗ ನಮ್ಮ +ವಕೀಲರು ತಮ್ಮ ಪಕ್ಷಕಾರರಿಗೆ ಮಹಾಭಾರತದ +ನೀತಿ ತತ್ವವನ್ನು ಕಿ ಹೇಳಿದರೆ ಅನೇಕ ಕುಟುಂ- +ಬಗಳು ಸಿ ವ್ಯಾಜ್ಯದಿಂದ ಹಾಳಾಗುವದು +ತಪ್ಪೀತು.. ಅದನ್ನು ಸುಡಬಯಸುವವರಿಗೂ +ಅಭ್ಯಾ ಸ ಮಾಡಿದಾಗ. ಮಹಾಭಾರತವು ಒಂದು +ಪಾಠನನ್ನು ಕಲಿಸಬಹುದಾಗಿದೆ. + + +೫ + + +ಸು ಗೆ +ಒಂದು ಹಿಬ್ರೂ ಕಥೆ +ಒಬ್ಬ ಅಕ್ಕಸಾಲಿಗನ ಅಂಗಡಿಯ ನೆರೆಯಲ್ಲಿ ಒಬ್ಬ ಕಮ್ಮಾರನ ಅಂಗಡಿ + + +ಬಜ + + +ಯಿತ್ತು. ಅಕ್ಕಸಾಲಿಗನ ಅಂಗಡಿಯಲ್ಲಿ ಕೆಲಸ ನಡೆದಾಗ ವಿಶೇಷ ಸಪ್ಪಳವಾಗುತ್ತಿರ +ಲಿಲ್ಲ. ಆದರೆ *ಮಾ ಒರನ ಅಂಗಡಿಯಲ್ಲಿ ಆಗುತ್ತಿದ್ದ ಶಬ್ದ, ಸಪ್ನ ಕಳವು ರಸ್ತೆಯಲ್ಲಿ + + +ಹೋಗಿ ಬರುವವರ ಕಿನಿಯನ್ನು ಗಡಚ�� + + +ಕುತ್ತಿ ತ್ತು. + + +ರಜ + + +ಒಂದು ದಿನ ಅಕಸ್ಮಾತ್ತಾ ್ಸ ಬಂಗಾರದ ಕಣವೊಂದು ಹಾರಿ ಕಮ್ಮಾರನ ಅಂಗ + + +ಡಿಯಲಳ್ಲಿ ಚಿಶ್ತು. +“ ಅಣ್ಣಾ, +ಬೇಕಾಗುತ್ತದೆ. ನಾನದನ್ನು + + +ನಾವಿಬ್ಬರೂ ಸಮದುಖಿಗಳು. +ನೆೊೌನದಿಂದ ಸಹಿಸುತ್ತೆ ಗೆ ನೀನು ಮಾತ,... + + +ಅದಕ್ಕೆ ಕಬ್ಬಿ ಣದ ಭೆಟ್ಟ ಯಾಯಿತು. ಬಂಗಾರದ ಕಣ ಹೇಳಿತು: + + +ನಾನಿಬ್ಬ ರೂ ಬೆಂಕಿಯಲ್ಲಿ ಸ್ಯ + + +ಆಗ ಕಬ್ಬಿಣ ಉತ್ತರವಿತ್ತಿ ತು: “ ನಿನ್ನ ಹೇಳಿಕೆ ನಿಜ. ಆದರೆ ನಿನ್ನನ್ನು ಬಡಿ + + +ಯುನ ಕಚ್ಚಿ ಸತ ಸುತ್ತಿ ಗ್ಗ ನಿನಗೇನೂ ಸಂಬಂಧನಿಲ್ಲದ್ದು. + + +ನನ್ನನ್ನು ಒಡಯ + + +ಸುತ್ತಿಗೆ ಮಾತ್ರ ನನ್ನ ಖಾಸ ಬಂಧುವೆಂಬುದನ್ನು ನೀನು ಮರೆತೆ. 7 + + +೨. ಜೋಸೆಫ್‌ ಎಲಿಜಾ + + +ಜಗತ್ತಿನ ಅತ್ಯಂತ ಸುಖಿ ಜನಾಂಗ + + +ಪಾವೆಂ ಆಚಾರ್ಯ + + +ಗೊ ಭಾರತಗಳೆಂಬ ಎರಡು ಉಪಖಂಡಗಳ +ನಡುವೆ ಕೀಲಿಸಿರುವ ಬರ್ಮಾ ತನ್ನ ನೆಕೆಯ +ರಾಷ್ಟ್ರಗಳ ಮಾನದಿಂದ ಚಿಕ್ಕ ದೇಶ. ಅದರ ಜನ +ಸಂಖ್ಯೆ-೧,೮೦,೦೦,೦೦೦--ಇಂದಿನ ಕರ್ನಾಟಿಕ +ದ್ವಕ್ನಿಂತ ಹೆಚ್ಚಾಗಿಲ್ಲ. ಆದಕೆ ನೈಸರ್ಗಿಕ ಮತ್ತು +ಐತಿಹಾಸಿಕ ಶಕ್ತಿಗಳು ಈ ರಾಷ್ಟ್ರದ ಜನವನ್ನು +ಒಂದು ವಿಶಿಷ್ಟ ಅಚ್ಚಿ ನಲ್ಲಿ ಕೂಪೆಗೊಳಿಸಿವೆ. +ಎರಡರಲ್ಲಿಯೂ ಅದು ಬಹಳ ಮಟ್ಟಿಗೆ ಭಾಗ್ಯ +ಶಾಲಿ ಎನ್ನಬೇಕು. ಅದು ನೈಸರ್ಗಿಕ ಸಮೃದ್ಧಿ +ಯಲ್ಲಿ, ಸೃಷ್ಟಿಸೌಂದರ್ಯದಲ್ಲಿ, ಪುರಾತನ ಭಾರ- +ತೀಯರು ಅದಕ್ಕಿಟ್ಟ “ಸ್ವಕ್ನದ್ವೀಪ' ಎಂಬ ಹೆಸ +ರಿಗೆ ಅನುರೂಪವಾಗಿಯೇ ಇದೆ. ಹುಲುಸುನೆಲ, +ಧಾರಳವಾದ ನೀರು ವಿಶೇಷ ಶ್ರಮವಿಲ್ಲದೆ ವಿಪುಲ +ಆಹಾರೋತ್ಪಾದನೆಗೆ ಅವಕಾಶ ಮಾಡಿಕೊಟ್ಟಿವೆ. +ಅದು ಏಶಿಯದ ಅಕ್ಕಿಯ ಕಣಜ; ಬರಾ ದಷ್ಟು +ಅಕ್ಕಿಯನ್ನು ನಿರ್ಯಾತಮಾಡುವ ದೇಶ ಜಗತ್ತಿನಲ್ಲಿ +ಬೇರೊಂದಿಲ್ಲ... ಅರಣ್ಯಸಂಪತ್ತಿನಿಂದ ಬರುವ +ವ್ಯಾಪಾರಿ ಮಹತ್ವ ವಲ್ಲದೆ ಕಲ್ಲೆಣ್ಣೆಯ ಬಾವಿ +ಗಳೂ ಅಲ್ಲಿ ಶೋಧಿಸಲ್ಪಟ್ಟಿರುವುದರಿಂದ ಬರ್ಮಾಕ್ಕೆ +ಇಂದಿನ ಜಗತ್ತಿನಲ್ಲಿ ತಕ್ಕಮಟ್ಟಿನ ರಾಜಕೀಯ +ಮಹತ್ವವೂ ಇದೆ. + +ಜನಸಂಖ್ಯೆಯಿಂದ ತುಂಬಿ ಹರಿಯುವ ಎರಡು +ಪ್ರಚಂಡ ರಾಷ್ಟ್ರಗಳು ನೆರೆಯಲ್ಲಿದ್ದರೂ ಬರ್ಮಾ +ತನ್ನ ಐತಿಹಾಸಿಕ ಪ್ರವಾಹದಲ್ಲಿ ಅನ್ಯಾದೃಶವಾದ + + +ಸಾ + + +ಕ +ತೆ +ಜೆ. ಇ +ವ ಾ + + +ಸ + + +ಜಾತಿ + + +|| +1 +| +ಹ + + +043/6175 ಸ್ಸ” + + +(1 + + +ಕಾ + + +ಹೆ + + +ಲ + + + + + +ತ ಕಸ್ತೂರಿ + + +ಸುದೆ ಓವವನ್ನು ಹೊಂದಿದೆ. ಅದರ ಜನ ಚೀನದವ +ರಂತೆ ಮಂಗೂ[ಲ ಕುಲದವರಾಗಿದ್ದು ತಿಬೇಟ +ದಿಂದ ಇರಾವತಿ ನದಿಗುಂಟಿ ತೆಕೆತೆಕೆಯಾಗಿ +ಬಂದು ಇಲ್ಲಿ ನೆಲೆನಿಂತವರಾದರೂ ಚೀನದಲ್ಲಿ +ನಡೆದ ಪ್ರಚಂಡ ಘಟನೆಗಳ ಜಳ ವಿಶೇಷವಾಗಿ +ಇವರಿಗೆ ತಟ್ಟಲಿಲ್ಲ. ಆಗಾಗ್ಗೆ ಚೀನೀಯರು +ಬರ್ಮಾದ ಮೇಲೆ ದಾಳಿ ಮಾಡಿದ್ದರೂ ಅದರ ಅರ +ಸರು ಅವರನ್ನು ಯಶಸ್ವಿಯಾಗಿ ಹಿಂದಟ್ಟಿದ್ದಾಕೆ. +ಭಾರತದ ದೆಸೆಯಿಂದ ಬಂದೆದ್ದೆಂದಕೆ, ಅಲ್ಲಿನ +ಬೌದ್ಧಧರ್ಮದ ದಿಗ್ವಿಜಯವೊಂದೇ, ಕ್ರಿ. ಪೂ: +ಮೂರನೇ ಶತಮಾನದಲ್ಲಿ ಅಶೋಕನ ಧರ್ಮ +ಸತ್ರ ಬರ್ಮಾಕ್ಕೂ ತಲುಪಿತು. ಅದು ಇಂದಿಗೂ +ನೂರಕ್ಕೆಂಭತ್ತರಷ್ಟು ಬರ��ಮೀಯರ ಧರ್ಮವಾಗಿದೆ. +ಬರ್ಮಾಕ್ಕೆ ದೊರೆತ ನಿಜವಾದ ಪರಾಧೀನತೆಯ +ಸವಿಯೆಂದಕೆ ೧೮೮೫ರಲ್ಲಿ ಬ್ರಿಟಿಶರು ಅದನ್ನು +ಪಾದಾಕ್ರಾಂತ ಮಾಡಿಕೊಂಡಂದಿನಿಂದ ೧೯೪೮ +ರಲ್ಲಿ ಅದನ್ನು ತೆರವು ಮಾಡಿ ಹೋಗುವ ವರೆಗಿನ +ಸುಮಾರು ಅರುವತ್ತು ವರ್ಷಗಳ ಅವಧಿ ಮಾತ್ರ. + + +ಅತ್ಯ 9ತ ಸುಖಗಳು + + +ಈ ಎಲ್ಲ ಸಂಗತಿಗಳು ಬರ್ಮೀಯರ ರಾಷ್ಟ್ರೀಯ +ಚಾರಿತ್ರ್ಯದ ಹ ' ಗಾಢವಾದ ಪರಿಣಾಮ +ಮಾಡಿವೆ. ಸ್ಕೌಟ್‌ ಚಳವಳಿಯ ಜನಕನಾದ +ಬೇಡೆನ್‌ ನ್‌ “ಬರ್ಮೀಯರು ನಾನು ಕಂಡ +ಜನಾಂಗಗಳಲ್ಲೆ ಲ್ಸ ಅತ್ಯ ಂತ ಸುಖಿಗಳು ” ಎಂದಿ +ದ್ಮಾನೆ. ಈ ಮಾತು ಪ ಪ್ರತಿಯೊಬ್ಬ ವಿದೇಶಿ ಪ್ರವಾ +ಸಿಕನ ನಿದರ್ಶನಕ್ಕೂ ಬಂದಿದೆ. ಬೆಚ್ಚ ನ್ನ್ನ ಹವೆ, +ಭತ್ತದ ಹಸಿರು ಬಯಲುಗಳು, ನಿಬಿಡ "ಅರಣ್ಯ +ಗಳು, ವಿಶಾಲವಾದ ನದಿಗಳು, ಪೂರ್ವ ಪಶ್ಚಿಮ +ಗಳಲ್ಲಿ ದಿಗಂತದತ್ತ ಕಣ್ಣು ಹಾಯಿಸಿದಲ್ಲೆಲ್ಲ +ನೀಲವಾದ ಪರ್ವತಶ್ರೇಣಿಗಳು---ಈ ಮನೋ- +ಹರ ಪರಿಸರಕ್ಕೆ ಬರ್ಮೀ ಜನರ ನಿಶ್ಚಿ ಂತ ಹರ್ಷದ +ಮುಗ್ಧ ನಗೆ ಜೀವಕಳೆಯನ್ನು ಕೊಡುತ್ತದೆ. + +ನೆಲವೂ ಇತಿಹಾಸವೂ ಯಾರಿಗೆ ಒಲಿದಿವೆ- +ಯೋ ಅವರು ಉದಾರರೂ ರಿಶ್ಚಿಂತರೂ ಆಗಿರು +ವುದು ಸಹಜ. ಬರ್ಮೀಯರು ದುರ್ಗುಣವೆನಿಸು + + +ವಷ್ಟು ಉದಾರರು ಮತ್ತು ನಿಶ್ಚಿಂತರು. ತಮ್ಮ +ನಾಡು ಸ್ವರ್ಣದ್ವೀಪವೆಂದು- ನಂಬುವವರಲ್ಲಿ +ಬರ್ಮಿ(ಯರೇ ಎಲ್ಲರಿಗಿಂತ ಮೊದಲಿಗರು. ಜಾಗ +ತಿಕ ವಲಸೆಯ ಅಂಕೆಸಂಖ್ಯೆಗಳನ್ನು ನೋಡಿದರೆ +ಪರದೇಶಗಳಲ್ಲಿರುವ ಬರ್ಮೀಯರ ಸಂಖ್ಯೆ +ಎಲ್ಲಕ್ಕೂ ಕಡಿಮೆಯೆಂದು ವ್ಯಕ್ತವಾದೀತು. +ಬರ್ಮಿ (ಯರಿಗೆ ತಮ್ಮ ನಾಡಿನಲ್ಲಿ ಉಳಿಯುವುದ +ಕ್ಕಿಂತ ಪ್ರಿ ವ್ರಿಯವಾದುದು ಬೇರೊಂದಿಲ್ಲ. + +2 ಅತ್ಮತೃಪ್ತ ಜನಕ್ಕೆ ಔದಾರ್ಯ ವೆಂಬುದು +ಒಂದು ತೇವ ಗಾ ಸತತ +ಏಶಿಯದ ಅನೇಕ ರಾಷ ಗಳಲ್ಲಿ ಅಭಿಶಾಪಗಳಂತಿ +ರುವ ಮತ್ಸರ, ಕಾರ್ಪಣ್ಯ, ದುರಾಶೆ ಇವು ಬಕ್ಮೀ +ಯರಪ,್ರ ಕ ತಿಗೆ ಬಲು ಜಃ ಅವರ ಸಾಮಾ +ಜಿಕ ಕಟ್ಟು ಾಡುಗಳಲ್ಲಾಗಲಿ ಧಾರ್ಮಿಕ ನಡೆ +ವಳಿಗಳಲ್ಲಾಗಲಿ ಅಸಹನೆಗೆ ಸ್ಥಾನವಿಲ್ಲ. ಬೌದ್ಧ +ಧರ್ಮದ ಪ್ರಭಾವ ಇದಕ್ಕೆ ಬಹುಮಟ್ಟಿಗೆ ಕಾರಣ +ವಾಗಿರಬೇಕು. + +ಆಶಾಪರಿತ್ಯಾಗವು ಬರ್ಮಿ ಮಗುವಿಗೆ ದೊಕೆ- +ಯುವ ಪ್ರಥಮ ಪಾಠ, ಪ್ರತಿಯೊಬ್ಬ ಬರ್ಮಿ +ಬೌದ್ದ ಹುಡುಗನೂ “ಶಿನ್‌ಪ್ರೈ” ಎಂಬ ಧಾರ್ಮಿಕ +ಸಂಸ ರವನ್ನು ಸಡಿಕಡಿ ಭಾರತೀಯರ +ಉಪನಯನಕೆ ಸಮಾನವಾದ ಸಮಾರಂಭ +ಇದು. ತಾಯಿ ತಂದೆಗಳು ಹುಡುಗನನ್ನು ಅತಿ +ಸುಂದರವಾದ ಉಡಿಗೆ ತೊಡಿಗೆಗಳಿಂದ ಮೊದಲು +ಅಲಂಕರಿಸುತ್ತಾರೆ. ನೆಕೆದೆ ಬಂಧು ಬಾಂಧವ +ಮಿತ್ರಾದಿಗಳೆಲ್ಲ ಉಡುಗೊರೆಗಳನ್ನು ಕೊಡು- +ತ್ತಾರೆ, ವಾದ್ಯ ಮೇಳಗಳು ಮೊಳಗುತ್ತ ವೆ.ಆ +ಮೇಲೆ ಹುಡುಗ ತನ್ನ ವೈಭವಯ ಕ್ತ ವಸ್ತ್ರಾಭರ +ಣಗಳನ್ನೆಲ್ಲ ಪರಿತ್ಯಜಿಸಿ ತ ಬೋಳಿಸಿಕೊಂಡು +ಕಾಷಾಯ ವಸ ಸ್ತೃವನ್ನು ಧರಿಸಬೇಕು. ಅವನು +ಕನಿಷ್ಠ ಒಂದು ನಾರದ ಮಟ್ಟಿಗಾದರೂ ಸರ್ವ +ಸಂಗ ಪರಿತ್ಯಾಗ ಮಾಡಿ ಬೌದ್ಧ ಮಠದಲ್ಲಿ +ವಾಸಿಸಿ ಯತಿಜೀವನ ಸಾಗಿಸಬೇಕು; ಭಿಕ್ಬಾ +ಪಾತ್ರೆ ಹಿಡಿದು ಬೇಡಿ ಉಣ್ಣ ���ೇಕು. + +ಐಹಿಕ ಸಂಪತ್ತು ತುಚ್ಛ, "ಬೇಕಾದಾಗ ಅದರ +ಪರಿತ್ಕಾಗಕ್ಕೆ ಸಿದ್ದ ಫಾಗಿರಜೇಕು ಎಂದು ಕಲಿತ + + +ಕ ತ್ರ ನ್ಟ +5೫ ಈ +ಶೆ ಕ್‌ + + +ಸ್ವರ್ಣದ್ವೀಪ ಬರ್ಮಾ ೫ + + +ಬರ್ಮೀಯ ಯಾವಾಗಲೂ ತನ್ನ ಸಂಪತ್ತನ್ನು +ಇತರರೊಡನೆ -ಹಂಚಿಕೊಳ್ಳುವಲ್ಲಿ ಸುಖವನ್ನು +ಕಾಣುತ್ತಾನೆ. ಅವನ ಹುಟುಂಬಕಲ್ಪನೆ ವಿಸ್ತಾ +ರವಾದುದು. ನೆಕೆಯವರು, ದೂರ.ಸಂಬಂಧಿಕರು, +ಮಿತ್ರರು ಎಲ್ಲರೂ ಬಂಧು ಶಬ್ಧದ ವ್ಯಾಪ್ತಿ ಸಿಯಲ್ಲಿ +ತಾತ "ನಿತ್ಯ ಭ್ಯ ಬಿಟ್ಟು +ಮತ್ತೇನೇ ಜರಗಳಿ, ಆ ಸಮಾರಂಭದಲ್ಲಿ ನೆಕೆಯ +ವಕೆಲ್ಲ ಭಾಗವಹಿಸಲೇ ಬೇಕು; ಉಂಡು ನಲಿ +ಯಲೇಬೇಕು. ಮತ್ತು ಇಂಥ ಸಮಾರಂಭಗ +ಳಾದರೂ ಅಸಂಖ್ಯವಾಗಿವೆ. ಹುಡುಗನ ನಾಮ +ಕರಣ, ಚಾಲಕರ್ಮ, “ಉಪನೆಯನ'”, +ಹುಡುಗಿಯರ ಕಿವಿಚುಚ್ಚುವಕೆ, ವಿವಾಹ, +ಹುಟ್ಟು ಹಬ್ಬ ಗಳು, ಯುಗಾದಿ, ವಳೆಗಾಲದ +ಈ ಶೆರದುತ್ಸ ವ, ವಸಂತೋತ್ಸ ವ--ಎಷ್ಟು +ಬೇಕಾದರೂ ಇವೆ. + +ಬೌದ್ಧ ಭಿಕ್ಷುಗಳನ್ನು ಕರೆದು ಅವರಿಗೆ +ಭೋಜನ ಏರ್ಪಡಿಸುವುದು ಒಂದು ಮಹಾ +ಪ್ರಣ್ಯಕರ್ಮವೆಂದು ಭಾವಿಸಲ್ಪಡುತ್ತದೆ. ತರ +ತರದ ಭಕ್ಷ್ಯ ಭೊೋಜ್ಯಗಳಿಂದಲೂ ಪಾನೀಯ +ಗಳಿಂದಲೂ ಭಿಕ್ಷುಗಳನ್ನು ತೃಪ್ತಿಪಡಿಸಿ ದಾನ +ಧಕ್ಷಿಪಗಳನ್ನು ಸಮರ್ಪಿಸಲಾಗುತ್ತದೆ. ಬರ್ಮಿ +ಯರ ಪ್ರಕಾರ ದಾನ ಕೊಟ್ಟವನಿಗೆ ದಾನ ತೆಗೆದು +ಕ ಉಪಕಾರ “ಮಾಡಿದಂತೆ | ಭಿಕ್ಷು +ಗಳು-- ಅವರನ್ನು ಬರ್ಮೀಯರು ಫೋಂಗಿ +ಎಂದು ಕರೆಯುತ್ತಾರೆ-- ಸಂತು ಷ್ಟರಾಗಿ ಯಜ- +ಮಾನನಿಗೆ ಅನಂತ. ಪುಣ್ಯ ಫಲಾವಾಪ್ತಿಯಾಗಿ +ಜನ್ಮಾಂತರಗಳಲ್ಲಿ ಸುಖದಾಯಕವಾಗುವುದೆಂದು +ಆಶೀರ್ವದಿಸುತ್ತಾರೆ. ಯಜಮಾನನು ತನ್ನೀ ಪುಣ್ಯ +ವನ್ನು ಡಾ ನೆಕೆದ ಸಮಸ್ತ ಜನಕೊಡನೆ ಹಂಚಿ +ಕೊಳ್ಳು ವುದಾಗಿ ಅಲ್ಲಿಯೇ. ಘೋಷಿಸುತ್ತಾನೆ. +| ಬರ್ಮಿಯನಿಗೆ ಪುಣ್ಯವನ್ನು ಕೂಡ ಒಬ್ಬನೇ +ಭೋಗಿಸುವುದರಲ್ಲಿ ಏನೂ ಸೊಗಸು ಕಾಣುವು +ದಿಲ್ಲವೇನೊ! + + +ಹತ್ತರಲ್ಲೊಬ್ಬ ಸಂನ್ಯಾಸಿ! +ಧರ್ಮವು ಬರ್ಮೀಯರ ಜೀವನದಲ್ಲಿ ಪ್ರಧಾನ + + +ಪಾತ್ರವನ್ನು ವಹಿಸುತ್ತದೆ. ಪ್ರತಿ ರವಿವಾರ +ಪಗೋಡಾ (ಬೌದ್ಧ ದೇವಾಲಯಕ್ಕೆ ಸಪರಿವಾರ +ರಾಗಿ ವಸ್ತ್ರಾ ಭರಣಭೂಷಿತರಾಗಿ ಹೋಗಿ ತಥಾ +ಗತನ ದರ್ಶನ ಪಡೆದು ಬರುವುದು ಸಾಮಾನ್ಯ +ಸಂಪ್ರದಾಯ. ಬರ್ಮಿ( ಇತಿಹಾಸದ ಸ ುವಣಗೆ + + +” ಯುಗವಾದ ಪಗಾನ ವಂಶದ ಕಾಲದಲ್ಲಿ (೧೧ ನೇ + + +ಶತಮಾನ) ರಾಜಧಾನಿಯಾದ ಪಗಾನವೊಂದ +ರಲ್ಲಿಯೇ ೫,೦೦೦ ಸ್ತೂಪಗಳೂ ಪಗೋಡಗಳೂ +ಇದ್ದವು. ಇಂದು ಆ ನಗರ ಹಾಳು ಬಿದ್ದಿದ್ದರೂ +ಅವುಗಳಲ್ಲಿ ಒಂದು ನೂರರಷ್ಟು ಇನ್ನೂ ಉಳಿದು +ಕೊಂಡಿವೆ. ರಂಗೂನಿನ ತ್ವ ಡಾಗನ್‌ ಪಗೋಡಾ +ಒಂದು ಪ್ರಚಂಡ ವಾಸ್ತು. 5 ದು ಒಂದು-ಗುಡ್ಡದ +ಮೇಲಿದ್ದು ಅದರ ಬಂಗಾರದ ರೇಕು ಹೊದಿಸಿದ +ಗೋಪುರದ ತುದಿಯ ಶುದ್ಧ ಬಂಗಾರದ ತಗಡಿನ +ಕಳಸ ನಗರದಲ್ಲಿ ಎದ್ದು 'ಾಣಿಸುತ್ತದೆ. ಪ +ದೇವಾಲಯವು ೧೬ನೇ ಶತಕದ ಯುರೋಪಿ +ಯನ್‌ ಪ್ರವಾಸಿಗಳನ್ನು ಬೆರಗುಗೊಳಿಸಿತ್ತು. +ಪ್ರತಿಯೊಂದು ಊರಿನಲ್ಲಿಯೂ ಪಗೋಡಗಳ +ಗಗನಚುಂಬಿ ಶಿಖರಗಳು ಕಣ್ಣಿಗೆ ಬೀಳುತ್ತವೆ. +ಶ್ರೀಮಂತರು ಪ���ೋಡಗಳನ್ನು ಸಟ್ಟಿಸುವಲ್ಲಿ +ಧಾರಾಳ ಧನವ್ಯಯ ಮಾಡುತ್ತಾರೆ. + +ಬೌದ್ಧ ಭಿಕ್ಷುಗಳ ಪ್ರಭಾವ ಬರ್ಮಾದಲ್ಲಿ +ಅಪಾರವಾಗಿದೆ. ಅವರ ಸಂಖ್ಯೆಯೂ ನಂಬಲಾರ +ದಷ್ಟು ಅಧಿಕವಾಗಿದೆ. ಕೆಲವೆಡೆಗಳಲ್ಲಿ ಜನ +ಸಂ ಖೈಯಲ್ಲಿ ನೂರಕ್ಕೆ ಹತ್ತರಷ್ಟು ಭಿಕ್ಷುಗಳಿದ್ದಾರೆ. +ಬರ್ಮಾದಲ್ಲಿ ಅಕ್ಷರಸ್ಥರ ಸಂಖ್ಯೆ ಏಶಿಯದ +ಇತರ ರಾಷ್ಟ್ರಗಳಿಗಿಂತ ಹೆಚ್ಚಾಗಿದ್ದಕೆ ಅದು +ಬೌದ್ಧ ಮಠಗಳಲ್ಲಿರುವ ಭಿಕ್ಷುಗಳ ಉಪಕಾರ. +ಶಿಕ್ಷಣವನ್ನು ಧಾರ್ಮಿಕ ಕಟ್ಟುಗಳಿಂದ ಬಿಡಿಸಿ +ಲೌಕಿಕೀಕರಿಸಬೇಕೆಂದು ಸೀಸವು ನೆಲ ವಠ್ಬ +ಹಿಂದೆ ಮಾಡಿದ ನಿರ್ಣಯದ ಫಲವಾಗಿ ಭಿಕ್ಷು +ಗಳು ಸಂತಪ್ತರಾದದ್ದರಿಂದ ಪ್ರಧಾನ ಮಂತ್ರಿ +ಯು ನೂ ಅವರು ತಮ್ಮ ಯೋಜನೆಯನ್ನು ಅವ +ಸರದಿಂದ ಹಿಂತೆಗೆದುಕೊಳ ಕೈಬೇಕಾಯಿತು. + +ಏಶಿಯವನ್ನೂ ಜಗತ್ತಿ ನ ಇತರ ಭಾಗಗ +ಳನ್ನೂ ಅಲ್ಲೊ ಲಕಲ್ಲೊ ಪ್ಲಲಗೊಳಿಸುವ ಅನೇಕ + + +ಇ ಕಸ್ತೂರಿ + + +ಸಮಸ್ಯೆಗಳು ಬರ್ಮೀಯರ ಪಾಲಿಗೆ ಇಲ್ಲವೇ +ಇಲ್ಲ. ಧನಕ್ಕೆ ವಿಶೇಷ ಮಹತ್ವ ವಿಲ್ಲದ ಆ ದೇಶ +ದಲ್ಲಿ ಧನಿಕ ದರಿದ್ರ ಕೊಳಗೆ ಅತಿ ಳಗ ತಿಕ್ಕಾಟ +ಕಂಡುಬರುತ್ತ ಡ್ನ ತೀವ್ರವಾದ ಮಹತ್ತಾ ಕಾಕ + + +ಕ ಇ + + +ಸ ಗ ರಾರಾ ಸಕಾರಗಾಾರ್ತರ್ಗಾಗ್‌ ಗ್‌ ಗಾಲ್‌: + + +ಈ + + +ಇಲ್ಲದೆ ಮೂಲಕ ನಿರಾತೆಯ ಭೀಕರ ಪರಿಣಾಮ + + +ಗಳಾಗುವುದಿಲ್ಲ. + + +ಕುನಸು ಇಟ್ಟುಕೊಳ್ಳುವ + + +ಪ್ರವೃತ್ತಿ ಕಡಿಮೆಯಾದ್ದರಿಂದ ಅಪಕಾರಗಳನ್ನು . +ಬೇಗನೆ ಮರೆಯಲಾಗುತ್ತದೆ. + + +ಇ ಇತರಾ: ಹಾಂ + + +ೇೇಟಜವಾರ್ಸಶ್‌ + + +ಸ್ವತಂತ್ರ ನುಹಿಳೆಯರು + + +ಬರ್ಮಿ ಸ್ತ್ರೀಯರಿಗೆ ತಮ್ಮ +ಹಕ್ಕುಗಳಿಗಾಗಿ ಹೋರಾಡುವ +ಪ್ರಸಂಗವೇ ಬಂದಿಲ್ಲ. ಬರ್ಮಿ +ಬೌದ್ಧರಲ್ಲಿ ವಿವಾಹವು ಧಾರ್ಮಿಕ +ಬಂಧನವಲ್ಲ. ಕೇವಲ ಲೌಕಿಕ +ವ್ಯವಹಾರ. ಅದೊಂ೦ಂದರಲ್ಲಿ +ಬೌದ್ದ ಭಿಕ್ಷುಗಳ ಪ್ರವೇಶವಿಲ್ಲ. +ಆದ್ದರಿಂದ ವಿವಾಹ ಎಚ್ಛೇದ +ಸುಲಭ. ಹೆಂಡತಿ ಗಂಡನಿಂದ +ಒಂದು ವರ್ಷಕ್ಕಿ ತ ಹೆಚ್ಚು +ಕಾಲ ಬೇಕಿಯಾಗಿದ್ದು ಅವ +ನಿಂದ ವೆಚ್ಚಕ್ಕೆ ಕೇಳದಿದ್ದರೆ +ಗಂಡ ಅವಳನ್ನು ಬಿಡಬಹುದು. +ಗಂಡ ಮೂರು ವರ್ಷ ಬೇಕೆ +ಇದ್ದರೆ ಹೆಂಡತಿ ಎಚ್ಛೇದ ಬೇಡ +ಬಹುದು, ಅವಳಿಗೆ ಆಸ್ತಿಯ +ಹಕ್ಕೂ ಸಮಾನವಾಗಿದೆ. ತಂದೆ +ಯ ಆಸ್ತಿಯಲ್ಲಿ ಗಂಡು ಮಕ್ಕ ಛಿ +ಗೆಷ್ಟೋ ಅಷ್ಟೇ ಹೆಣ್ಣು ಮಕ್ಕ +ಳಿಗೂ ಪಾಲು ದೊರೆಯಬೇಕೆಂ +ಬುದು ಅಲ್ಲಿ ಶತಮಾನಗಳಿಂದ +ನಡೆದುಬಂದ ಪದ್ಧ ತಿ. ಬಹು +ಪತ್ನಿ(ತ್ವ ಇದೆ; ಆದರೆ ಮೊದಲ +ಗಡು ಅನು ಮತಿಯಿಲ್ಲದೆ.. +ಎರಡನೇ ಮದುವೆ ಕೂಡದು. + +ಶಿಕ್ಷಣದಲ್ಲಿ, ವ್ಯವಹಾರದಲ್ಲಿ +ಹೆಂಗಸರು ಗಂಡಸರಿಗೆ ಸರಿಮಿಗಿ +ಲಾಗಿದ್ದಾರೆ. ರಂಗೂನಿನ ಅಂಗಡಿ + + +ಸ `ರ್ಣದ್ದೀಪ ಬರ್ಮಾ ೭ + + +ಗಳಲ್ಲಿ ಹೆಂಗಸರು ಕುಳಿತು ವ್ಯಾಪಾರ ಜಾ +ದನ್ನು ನೋಡಿ ವಿದೇಶೀಯರು ಅಶ್ಚರೃಪಡ +ತ್ತಾರೆ. ವ್ಯಾಪಾರಿ ಚಾತುರ್ಕದಲ್ಲಿಯೂ ಸ +ಯನ್ನು ಅಭಿವೃದ್ಧಿ ಗೆ ತರುವುದರಲ್ಲಿಯೂ ಹೆಂಗ +ಸರು ಗಂಡಸ ರನ್ನ ಮೀರಿಸುತ್ತಾರೆಂದು ಅಲ್ಲಿ +ಪ್ರಸಿದ್ಧಿಯಿದೆ. ಈಚೆಗೆ ರಂಗೂನ್‌ ವಿಶ್ವವಿದ್ಯಾ +ಆಯುದ ಪದವೀದಾನ ಸ���ಾರಂಭವೊಂದರಲ್ಲಿ +ಪದವಿ ಪಡೆದವರಲ್ಲಿ ಗಂಡಸರಿಗೆ ಸಮ ಸಮ +ಸಂಖ್ಯೆಯಲ್ಲಿ ಹೆಂಗಸರಿದ್ದರು. ಮಹಿಳಾ ವಕೀ +ಲರು, ಡಾಕ್ಟರರು, ರಾಜಕಾರಣಿಗಳು ಇರುವುದು +ಬರ್ಮಿ(ಯರಿಗೆ ವಿಚಿತ್ರವಾಗಿ ಕಾಣಿಸುವುದಿಲ್ಲ. + + +ಶೂರ ಜನ + +ಅಂದಾಕ್ಷಣ ಬರ್ಮಿಯರು ನಿಸ್ಸತ್ವ, ನಿಶ್ವೀರ್ಯ +ಜನವೆಂದು ತಿಳಿದಕೆ ಅಂಥ ತಪ್ಪು ಬೇಕೊಂದಿರ +ಲಾರದು. ಜಗತ್ತಿನ ಅತ್ಯಧಿಕ ಕೊಲೆ ಪ್ರಮಾಣ +ಎಲ್ಲಿದೆಯೆಂದು ಕೇಳಿದರೆ ಬಹುಶಃ ಬರ್ಮಾ +ದಲ್ಲಿ ಎನ್ನ ಬೇಕಾಗುತ್ತದೆ. ಇತಿಹಾಸದುದ ಕ್ಕೂ +ಬರ್ಮೀಯರು ಯುದ `ಪ್ರಿಯತೆಯನ್ನು ಪ್ರಕಟಿ +ಸುತ್ತ ಬಂದಿದ್ದಾರೆ. ಅವರ ಬರಿಗಾಲ ಯೋಧರು +ಅರಣ್ಯ, ಪರ್ವತಗಳನ್ನು ಲೆಕ್ಕಿ ಸದೆ ನೆಕೆಹೊಕೆಯ +ಸಿಯಾಮ, ಭಾರತದ ಆಸಾಮ, ಆರಾಕಾನ +ಮತ್ತು ಒಮ್ಮೊಮ್ಮೆ ಚೀನದ ಯುನಾನ್‌ ಪ್ರಾಂತ +ಗಳ ಮೇಲೆ ಸಹಿತ ಯಶಸ್ವಿ ಅಭಿಯೋಗಗಳನ್ನು +ಮಾಡಿ ಬರುತ್ತಿದ್ದ ಕಾಲವೊಂದಿತ್ತು. ಆಸಾಮದ +ಮೇಲೆ ೧೮೫೨ ರಲ್ಲಿ ಮಾಡಿದ ಇಂಥ ಒಂದು +ದಾಳಿಯೇ ಕೊನೆಗೆ ಬ್ರಿ ಟಿಶರನ್ನು ಕೆರಳಿಸಿ +ಬರ್ಮಾದ ಮೇಲೆ ಆಕ್ರ ಮಣ ಕ್ಕ ಕೊಳ್ಳು ವಂತೆ +ಮಾಡಿತು. ೧೮೮೫ ಗ ಅವರು 'ಬರ್ಮಾವನ್ನು +ಪಾಡಾಕ್ರಾಂತಗೊಳಿಸಿಕೊಂಡು ಅರಸ ಥೀಬಾ +ನನ್ನು ಭಾರತಕ್ಕೆ ಗಡಿಪಾರು ಮಾಡಿದರು. + +ರ್ಮ) ಲ ಉಗ್ರ ಪ್ತ ಪ್ರವೃತ್ತಿಯ ಡೆಸೆ +ಯಿಂದಲೆ! ಅವರಿಗೆ ಗ ಬೌದ್ಧ +ಧರ್ಮ ಮೆಚ್ಚಿ ಕಿಕೆಯಾಗಿರಬೇಕು. ಅದು ಅವರ +` ಹಿಂಸಾವೃತ್ತಿ ಯನ್ನು ಮಿತಿಯೊಳಗಿರಿಸಿದೆ. ಆದಕೆ +ಸತ್ತು ಭರ್ಮದ ಕಾರಕ ಕೂಡ ಅವರು + + +ಲ್‌ + + +ಕ್ರೂರವಾದ ಯುದ್ಧಗಳನ್ನು ಹೂಡಿದ್ಮುಂಟು. +೧೧ನೇ ಶತಮಾನದನ್ಲೆ ಪಗಾನ ವಂಶದ ಮೂಲ +ಪುರುಷನಾದ ರಾಜಾ ಅನುವ್ರತನು ಥಾಟನ್‌ +ರಾಜ್ಯದ ಮೇಲೆ ಯುದ್ಧ ಹೂಡಿದ ಕಾರಣ +ವಿಚಿತ್ರ ವಾಗಿದೆ. ಪಗಾನ ರಾಜ್ಯದಲ್ಲಿ ಬೌದ್ಧ +ಮಠಗಳು ಅನಾಚಾರಮಗ್ನವಾಗಿದ್ದವು. ಥಾಟನೆ +ದಿಂದ ಬಂದ ಇಬ್ಬರು ಬಾದ್ಧ ಭಿಶ್ಷುಗಳು ಶುದ್ಧ +ವಾದ ಬೌದ್ಧ ಧರ್ಮ ಬೋಧಿಸುತ್ತಿ ದ್ಳು ದನ್ನು +ಕೇಳಿದೆ ಅನುವ್ರ ತನು ತನ್ನ ರಾಜ್ಯದ ಭಿತ್ಸುಗಳನ್ನು +ಗಡಿಪಾರು ಮಾಡಿ ಥಾಟನ್‌ ಮೇಲೆ ಯುದ ಶಿ +ಹೂಡಿದನು. ಶುದ್ಧ ಬೌದ್ಧ ಧರ್ಮದ ಪಾಲಿ- +ಸಂಸ್ಕೃತ ಮೂಲ ಗ್ರಂಥಗಳು ಥಾಟನದಲ್ಲಿದ್ದ +ಟು! ಆ ರಾಜ್ಯದ ತಪ್ಪಾಗಿತ್ತು! ಬಹಳ +ಪ್ರಾ ಣಹಾನಿಯ ನತರ ಯುದ್ಧ ಗೆದ್ಮು ಆತ +ಪವಿತ್ರ ಗ್ರಂಥಗಳನ್ನು ತನ್ನ ರಾಜಧಾನಿಗೆ ತಂದ, + + +ನಿಸತ್‌ ಹರಂಪಕರೆ + + +ಬರ್ಮಾದ ಈಚೆಗಿನ ಇತಿಹಾಸ ಮಾತ್ರ +ಭೀಕರ ವಿಪತ್ತುಗಳ ಆಖ್ಯಾ ಯಿಕೆಯಾಗಿದೆ.' +ಬ್ರಿಟಿಶರು ಬರ್ಮಾವನ್ನು ಗೆದ್ದ ಕ ಅದನ್ನು +ಭಾರತದ ಅಂಗವಾಗಿ ಮಾಡಿದರು. ಇದರ +ವಿರುದ್ಧ ಬರ್ಮಿೀ(ಯರು ಆಂದೋಲನ ಹೂಡಿದ್ದ +ರಿಂದ ರ೯೩೭ ರಲ್ಲಿ ಅದು ಭಾರತದಿಂದ ಪ ಪ್ರತ್ಯೇಕಿ +ಸಲ್ಪಟ್ಟಿತು. ಕಾ ಉದ ಭಮಶೀಲರಲ್ಲದ +ಮತ್ತು ಸರಳ ಸ್ವಭಾವದ ಉದಾರ ಬರ್ಮಿ +ಯರ. ಆರ್ಥಿಕ ತೋಷಣೆ ಬ್ರಿಟಿಶರ ಕಾಲದಲ್ಲಿ +ನಿರಂತರವಾಗಿ ಸಾಗಿತು. ಟೂಟದ ಕೃಷಿ +ಭೂಮಿಯಲ್ಲಿ ನೂರಕ್ಕೆ ಎಪ್ಪತ್ತೈದು ಇ +ಬ್ರಿಟಿಶ ವ್ಯಾಪಾರಿ ಸಂಸ್ಥೆ ನಳ ಮತ್ತು ಭಾರ��ೀಯ +ಭಾವುಕತೆ ಒಡೆತನಕ್ಕೆ ಒಳಪ ಟ್ವತು. + +ಅನಂತರ ಎರಡನೇ ಮಹಾಯುದ್ಧ ಬಂತು. +ಬರ್ಮಿ(ಯರಲ್ಲಿ ತೀವ್ರವಾಗಿದ್ದ ಬ್ರಿ ಟಿಶ ವಿರೋಧಿ +ಭಾವನೆಯು ಅನರನ್ನು ಜವಾನದೊಡನೆ ಸಹಕ +ರಿಸುವಂತೆ ಮಾಡಿತು. ಜಪಾನಿನ ಮಿಂಚಿನ +ದಾಳಿಯನ್ನೆ ದುರಿಸಲಾರದ ಬ್ರಿಟಿಶರು ಪಲಾಯನ +ಮಾಡಿದರು. ಜಪಾನೀಯರು ತಮ್ಮ ಮಾತಿ + + +ೆ ಕಸ್ತೂರಿ + + +ನಂತೆ ನಡೆದುಕೊಳ್ಳದೆ ತಾವು ಬ್ರಿಟಿತರಿಗಿಂತಲೂ +ಕೆಟ್ಟಿ ಸಾಮ್ತಾ ಜೃವಾದಿಗಳಿಂದು. ತೋರಿಸಿಕೊ- +ಟ್ಟಾಗ ಬರ್ಮಿೀಯರು ಬ್ರಿಟಿಶಕೊಡನೆ ಸಹಕ +ಸಿ: ಜಪಾನೀಯರ ವಿರುದ್ಧ, ಕೂಟಯುದ ನಡೆ- +ಸಿದರು. ೧೯೪೫ರಲ್ಲಿ ಮಿತ್ರ ರಾಷ್ಟ ಗಳು ಭಾರತ +ದಿಂದ ಏರಿ ಬಂದು ಜಪಾನೀಯರನ್ನು ಹಿಂದ +ಕೃಟ್ಟಿ ಬರ್ಮಾವನ್ನು ತಿರುಗಿ ಗೆದ್ದುಕೊಂಡರು. + +ತ ವರ್ಷಗಳ “ಚಕ್ಕ ಅವಧಿಯಲ್ಲಿ ಸಂಭವಿ +ಸಿದ ಈ ಎರಡು ಆಕ್ರ ಜಃ ಪ್ರತ್ಯಾಕ್ರಮಣಗಳ +ರುದ್ರಲೀಲೆಯಲ್ಲಿ ಬರ್ಟಾದ ಬಿ, ತಸ ಸಂಪೂ +ರ್ಣವಾಯಿತು. ಎರಡೂ ಪಕ್ಷಗಳು ಹಿಂದೆಗೆಯು +ವಾಗ್ಗ ದಗ್ಧಭೂತಲ ನೀತಿಯನ್ನು ನಿರ್ದಯ +ದಿಂದ ಅನುಸರಿಸಿದ್ದರಿಂದ ಬರ್ಮದ ಬಯಲು +ಗಳು, ಊರುಗಳು, ಎಣ್ಣೆಯ ಗಣಿಗಳು-ಸಮಸ್ತ +ಆರ್ಥಿಕ ಜೀವನದ ಧಾಕಿಗಳು ನಿರ್ನಾಮವಾಗಿ +ದ್ಡವು. ಯಾವ ದೇಶಕ್ಕಾದರೂ ಈ ಗಾಯಗ +ಳನ್ನು ಕಟ್ಟಿ ಪುನರುಜ್ಜೀವನವನ್ನು ಸಾಧಿಸುವುದೇ +ಸಾಕಷ್ಟು ದೊಡ್ಡ ಸಮಸ್ಕೆಯಾಗಬಹುದಿತ್ತು. +ಬರ್ಮಾ ಕ್ಕ ಇನ್ನೂ ಅನರ್ಥಗಳು ಕಾದಿದ್ದವು. + +ಬರ್ಮಾದ ನೃತಿಯನ್ನೂ ಯುದ್ಧ ಕಾಲದಲ್ಲಿ +ಅಲ್ಲಿನ ಜನತೆಯು ಸಂಪಾದಿಸಿಕೊಂಡಿದ್ದೆ ಪ್ರತಿ +ಭಟನಾಶಕ್ತಿಯನ್ನೂ ಮನಗಂಡ ಬ್ರಿಟಿಶರು +ಅದಕ್ಕೆ ಪೂರ್ಣ ಸ್ವಾತಂತ್ರ್ಯವಿತ್ತು ೧೯೪೮ ರಲ್ಲಿ +ಹೊರಬೀಳುವುದಾಗಿ ಸಾರಿದ್ದರು, ಅದಕ್ಕೆ +ಪೂರ್ವಭಾವಿಯಾಗಿ ದೇಶದ ಎಲ್ಲ ಮುಖ್ಯ +ಮುಖ್ಯ ನಾಯಕರನ್ನೊಳಗೊಂಡ ತಾತ್ಪೂರ್ತಿಕ +ಸರಕಾರ ರಚಿಸಲ್ಪಟ್ಟಿತ್ತು. + +೧೯೪೭ ಜುಲೈ ೧೯ನೇ ದಿನ ಮಂತ್ರಿಮಂಡಲ +ಸಭೆ ಸೇರಿದ್ದಾಗ ಒಮ್ಮೆಲೆ ಹೇಳದೇಕೇಳದೆ ಬಾ +ಗಿಲು ದೂಡಿ ನಾಲ್ವರು ತರುಣರು ಸ್ಟೇನ್‌ಗನ್‌ +ಧಾರಿಗಳಾಗಿ ಒಳನುಗ್ಗಿದರು. ಕ್ಷಣಾರ್ಧದಲ್ಲಿ +ಅವರ ಕೊಲೆಗಡಕ ಗುಂಡುಗಳು ದೇಶದ ಅದ್ವಿ +ತೀಯ ನಾಯಕರಾದ ಜನರಲ್‌" ಆಂಗ” ಸಾನರ +ನ್ನೊಳಗೊಂಡು ಹೆಚ್ಚುಕಡಿಮೆ ಇಡಿ( ಮಂತ್ರಿ +ಮಂಡಲವನೈೈ( ಭೂಶಾಯಿಯಾಗಿ ಮಾಡಿದವು. + +ಈ ಅನಾಹುತದಿಂದ ಉಳಿದುಕೊಂಡ + + +ಒಬ್ಬನೇ ನಾಯಕನೆಂದಕೆ ಸದ್ಯದ ಪ್ರಧಾನಮಂತ್ರಿ +ಯು ನು. ಬರ್ಮಿಯರಿಗೆ ಜ್ಯೋತಿಷ್ಯದಲ್ಲಿ ಅಪರಿ +ಮಿತ ವಿಶ್ವಾಸ, (ಅವರು ಸ್ವಾತಂತ್ರ್ಯ ಪಡೆಯುವ +ದಿನವನ್ನು ಕೂಡ ಜೊ (ತಿಷಿಗಳ ಸೂಚನೆ +ಯಂತೆಯೇ ನಿರ್ಧರಿಸಿದ ರ. ಯು ನು ಅವರ +ಜ್ಯೋತಿಷಿ ಆ ದುರ್ದಿನದಂದು ಅವರಿಗೆ ಮನೆ +ಬಿಟ್ಟು ಕದಲದಿರಲು ಹೇಳಿದ್ದನಂತೆ, ಆದ್ದರಿಂದ +ಮಂತ್ರಿಮಂಡಲದ ಸಭೆಗೆ ಅವರು ಹೋಗಿರಲಿಲ್ಲ. + +ದೈವಯೋಗದಿಂದಲೇ ಉಳಿದುಕೊಂಡಯು +ನು ದೇಶದ ನಾಯಕತ್ವವನ್ನು ವಹಿಸಿಕೊಂಡರು. +ಧರ್ಮನಿಷ್ಠ ಬೌದ್ಧರೂ ಅಧಿಕಾರದಾಹದ +ಲೇಶವೂ ಇಲ್ಲದವರೂ ಆದ ಅವರು ಜನತೆಯಲ್ಲ��� +ಸ್ಫೂರ್ತಿಯನ್ನು ತುಂಬಿ ಮುಂದಿರುವ ಸಮಸ್ಯೆ +ಗಳನ್ನ ದುರಿಸಲು ಅಣಿಗೊಳಿಸಿದರು. ಪೆನಾರಚ +ನೆಯ ಮಸೆ [ಗಳೇ ಸಾಲದ್ಮ ಕ್ಕ ಅವರು ಯಾದವಿ +ಯುದ್ಧ ವನ್ನೂ ಎದುರಿಸಬೇಕಾಯಿತು. ಕ್ರೈಸ್ತ +ಧರ್ಮಕ್ಕೆ ಮತಾಂತರ ಹೊಂದಿದೆ ಕೆಕೆನ್ನತೇಬ +ಅಲ್ಪ ಸಂಖ್ಯಾಕರು ತಮಗೆ ಸ್ವತಂತ್ರ +ರಾಜ್ಯ ಬೇಕೆಂದು ಯುದ್ಧ ಹೂಡಿದರು. ಅನಂ- +ತರ ಉತ್ತರದಲ್ಲಿ ಕಮ್ಮುನಿಸ್ಟ ರಿಂದ ಓಿಡಿಸಲ್ಪ ಟ್ರ್ಸ +ಚಿಯಾಂಗ್‌ ಕೈಶೈೇಕ ಪಕ್ಷದ ದಂಡುಗಳು ಬರಾ +ದೊಳಗೆ ಕುಗ್ಗಿ ಬರ್ಮಿಃ ಸರಕಾರವನ್ನು ಧಿಕ್ಕರಿ +ಸಿದವು. ಕಮ್ಯನಿಸ್ಟರೂ ಬಂಡೆದ್ದರು. + +ಯಾವ ದೇಶವೂ ಸ್ವಾತಂತ್ರ, ್ಯ ದೊರೆತ +ಹತ್ತು ವರ್ಷಗಳಲ್ಲಿ ಇಂಥ ವಿಪತ್ತುಗಳನ್ನು +ಎದುರಿಸಿರಲಿಕ್ಕಿಲ್ಲ. ಬರ್ಮಾದ ನಾಯಕರು ಏಕನಿ- +ಷ್ಕೆಯಿಂದ ಸ! ಈ ದಿವ್ಯದಿಂದ ದೇಶವನ್ನು +ಪಾರು ಮಾಡಿ ಒಂದು ಜಿ ಪವಾಡವನ್ನೇ +ಮಾಡಿತೋರಿಸಿದ್ದಾಕೆ. ಮೂರು ದಿಕ್ಕುಗಳಲ್ಲಿ +ಬಂಡಾಯವನ್ನೆದುರಿಸಬೇಕಾದರೂ ಈ +ಎದೇಶಿ ಸೈನಿಕ ಸಹಾಯವನ್ನು ಪಡೆಯಲಿಲ್ಲ. + + +ಭಾರತ ಮತ್ತು ಬರ್ಮಾ + + +ಈ ಕಷ್ಟಕಾಲದಲ್ಲಿ ಭಾರತವು ಬರ್ಮಾದ +ನೆರವಿಗೆ ಕಾರ್ತಿಕ ಸ ಈ ಎರಡು ರಾಷ್ಟ್ರ ಗಳ + + +ಮೈತ್ರಿ ಅತ್ಯಂತ ದೈ ಢವಾಗಿದೆ. ಚು +ಕ್ರ ಫೆ ತ್ರ + + +ಎನೆ ಡಾ + + + + + +ಸ್ವರ್ಣದ್ವೀಪ ಬರ್ಮಾ ತೆ + + +ಯುದ್ಧದ|ಭೀಕರ ದಿನಗಳಲ್ಲಿ ಸರಕಾರದ ಅಸ್ತಿತ್ವ, +ತಂತುಮಾತ್ರ ದಿಂದ ಜೋತಾಡುತ್ತಿದ್ದಾಗ, ಪ್ರ- +ಧಾನ ಮಂತ್ರಿ ನೆಹರು ಅವರು ಸ್ವತಃ ಭಾರತಕ್ಕೆ +ಶಸ್ತ್ರಾಸ್ತ್ರ ಕೊರತೆಯಿದ್ದ ರೂ ಅವಶ್ಶ ಶಸ್ತ್ರಾಸ್ತ್ರ +ಗಳನ್ನು ಕೊಟ್ಟು ಬರ್ಮಾವನ್ನು ನಿಸಿದ್ದನ್ನು ಯುನು +ಕ್ಸೃ ತಜ್ಞ ತಯದ ಸ್ಮರಿಸುತ್ತಿರುತ್ತಾರೆ. ' + +“೨೫% ಸರಕಾರದ ಸಮಾಜವಾದಿ ಮತ್ತು +ದೇಶೀಕರಣ ಯೋಜನೆಗಳಿಂದ ಬರ್ಮಾದ +ಏಳು ಲಕ್ಷ ವಲಸೆಗಾರ ಭಾರತೀಯರಿಗೆ ಬಲ +ವಾದ ಪೆಟ್ಟುಬಿದ್ದಿದ್ದರೂ ಭಾರತವು ಬರ್ಮಾದ +ನೆರವಿಗೆ ಧಾವಿಸಿದ್ದನ್ನು ಗಮನಿಸಬೇಕು. ಭಾರ +ತೀಯ ಸಾಹುಕಾರರ ಒಡೆತನದಲ್ಲಿದ್ದ ಲಕ್ಬಾಂತರ +ಎಕರೆ ಭೂಮಿಯನ್ನು ಬರ್ಮೀ ಸರ್ಕಾರ ರಾಷ್ಟ್ರೀಕರಿ +ಸಿತು. ರಂಗೂನಿನ ಮುಖ್ಯ ಪೇಟಿ ಭಾರತೀಯರ +ಒಡೆತನದಾಗಿತ್ತು. ಅದರ ಬೆಲೆ,ಎರಡು ಕೋಟಿ +ರೂಪಾಯಿಯಿತ್ತು. ಅದನ್ನು ಸರಕಾರ ವಶಪಡಿಸಿ +ಕೊಂಡು ಕೇವಲ ೧೮ ಲಕ್ಷ ರೂಪಾಯಿಯ +ಬಾಂಡುಗಳನ್ನು ಪರಿಹಾರ ಧನವಾಗಿ ಕೊಟ್ಟಿತು, + +ಹೀಗಿದ್ದರೂ ಬರ್ಮಾಕ್ಕಿಂದು ಭಾರತದಷ್ಟು +ಹಾರ್ದಿಕ ಮಿತ್ರ ಜಗತ್ತಿನಲ್ಲೆ! ಇಲ್ಲವೆನ್ನಬಹುದು. +ಭಾರತದಂತೆ ನಿಷ್ಠುರ ತಾಟಸ್ಥ ಸೆ ನೀತಿಯನ್ನು +ಅನುಸರಿಸುವ ಬರ್ಮಾ ಭಾರತವನ್ನು ಅಣ ನೆಂದೇ +ಬಗೆಯುತ್ತಿದೆ. ಬರ್ಮಾಕ್ಕೆ ತನ್ನ ಅಕ್ಕಿಯನ್ನು +ಮಾರುವುದು ಕಷ್ಟ ವಾದಾಗ ಭಾರತ ಅದನ್ನು +ತನಗೆ ಬರತಕ್ಕ ಸಾಲಕ್ಕೆ ಪ್ರತಿಯಾಗಿ ಕೊಂ- +ಡಿತು. ಅದು 3 ಕಟ್ಟ ಎಂಜಿನಿಯರರು +ಬರ್ಮಾದ ರಾ ಷ್ಟ್ರೀಯ ಪುನರುಜೀವನಕ್ಕೆ ನೆರ +ವಾಗುತ್ತಿದ್ದಾರೆ. + +ಭಾರತದಲ್ಲಿ ಸಮಾಜವಾದ ಇನ್ನೂ ರಾಜ +ಕೀಯ ಪಕ್ಷಗಳ ನೀತಿಯಾಗಿದ್ದಕೆ ಬರ್ಮಾದ +ರಾಜ್ಯ ಘಟನೆಯ��� ಅದು ಸಮಾಜವಾದಿ ರಾಜ +ವೆಂದು ಉಲ್ಲೇಖಿಸುತ್ತದೆ. ಅದು ರಾಷ್ಟ್ರೀಕರಣ +ಮತ್ತು ಸರಕಾರಿ ವ್ಯಾಪಾರದ ರಂಗದಲ್ಲಿ ಬಹಳ +ಮುಂದುವರಿದಿದೆ. ಅದರ ಅಧಿಕಾರಾರೂಢ ಪಕ್ಷ +ವಾದ ಫ್ಯಾಸಿಸ್ಟ್‌ ವಿರೋಧಿ ಜನತಾ ರಂಗ + + +1. (478017)ವು ವಿವಿಧ ಮಟ್ಟದ ಸಮಾಜವಾದಿ +ಸ.22 + + +ತ್ವ + + +ವಿಚಾರಧಾರೆಯ ಪಕ್ಷಗಳ ಒಂದು ಘೂಟಿವಾಗಿದೆ. +ಸರಕಾರಿ ಧೋರಣಗಳ ಫಲವಾಗಿ ಬರ್ಮಾ +ಕಮ್ಯುನಿಸ್ಟ್‌ ದೇಶವಾಗಿ ಪರಿವರ್ತನೆಗೊಳ್ಳೆ +ಬಹುದೆಂಬ ಭಯವನ್ನು ಕೆಲ ವಿದೇಶೀಯರು +ವ್ಯಕ್ತಗೊಳಿಸುತ್ತಿದ್ದಾರೆ... ಇದಕ್ಕೆ ಬರ್ಮಾ +ನೆಕೆಯ ಕಮ್ಯುನಿಸ್ಟ್‌ ಚೀನಡೊಡನೆ ಸ್ನೇಹ +ಸಂಬಂಧವಿಟ್ಟುಕೊಂಡಿರುವುದೊ ರಶಿಯದೆ +ಆರ್ಥಿಕ ಸಹಾಯವನ್ನು ಸ್ವೀಕರಿಸಿ ಅಮೇರಿಕ +ದ್ಡನ್ನು ನಿರಾಕರಿಸಿರುವುದೂ ಕಣರಣವೆಂದು +ತೋರುತ್ತದೆ. ಆದಕೆ “ನಾನು ಅಧಿಕಾರದಲ್ಲಿ- +ದೃಷ್ಟು ದಿನ ಬರ್ಮಾ ಎಂದೂ ಕಮ್ಯುನಿಸ್‌ ಆಗ +ಲಾರದು” ಎಂದು ಯು ನು ಮೊನ್ನೆ ಸಾರಿದ್ದಾರೆ. + +ಬರ್ಮಿೀಯರ ರಾಷ್ಟ್ರೀಯ ಶೀಲಕ್ಕೆ ಉದಾರ +ಸಮಾಜವಾದವು ಚೆನ್ನಾಗಿ ಒಗ್ಗುವುದರಿಂದ +ಅವರು ಅದನ್ನು ಅಂಗೀಕರಿಸಿದ್ದಾರೆ. ಕಮ್ಮು +ನಿಜಂನಂಥ ಬಲಾತ್ಕಾರದ ರಾಜಕೀಯ ಪಂಥ +ಅವರ ಸ್ವಭಾವಕ್ಕೆ ವಿರುದ್ಧವಾಗಿರುವುದರಿಂದ +ಬರ್ಮಾ ಕಮ್ಯುನಿಸ್ಟ್‌ ರಾಜ್ಯವಾಗುವ ಭಯ +ಕಡಿಮೆ. ಬರ್ಮಾದ ಅನೇಕ ನಾಯಕರು ಹೇಳು +ವಂತೆ ನಾಡಿನ ಸಮಸ್ಯೆ ಅದಲ್ಲ. ನೈಸರ್ಗಿಕ +ಸಮೃ ದ್ಧಿ ಮತ್ತು ಸ ಸ್ವಾಭಾವಿಕ ಸಹಿಷ್ಣು ತೆಯ ಅತಿ +ತಂ ಉದ್ಭ ವಿಸಿದ ಒಂದು ತರದ ಆಲಸ್ಕ +ಮತ್ತು “ ಬೇಫಿಕೀರು ಔದಾರ್ಯ ಬರ್ಮೀಯರ +ಉತ್ಕರ್ಷಕ್ಕೆ ಮುಖ್ಯ ಆತಂಕವಾಗಿದೆ. ಅವರು +ಅವರೈ ಅತು ಹೆಚ್ಚು ದುಡಿಯುವವರಲ್ಲ; +ಡಸ ಸಾಮಾಜಿಕ, ಧಾರ್ಮಿಕ ಸಮಾರಂಭ +ಗಳು ಅವರ ಇದ್ದುಬಿದ್ದ ಧನಸ ಂಚಯವನ್ನೂ +ಕರಗಿಸುವುದರಿಂದ ಬಂಡವಳದ ಸಹಿ ತವಾಗಿ +ವುದಿಲ್ಲ. ಅವರ ಇತಿಹಾಸವು ಅವರಲ್ಲೊ ದು +ಬಗೆಯ ಹೆಮ್ಮೆಯ ಪ್ರ ವೃತ್ತಿಯನ್ನು ಂಟುಮಾಡಿ +ಹೊರಗಿನವರಿಂದ ತಾವು” ಕಲಿಯತಕ್ಕದ್ದೇನು +ಎಂಬ ಉಪೇಶಕ್ಟಾ ಭಾವವನ್ನು ಬೇಕೆ ಹ ಕ +ಮಾಡಿದೆ. ಹೀಗಾಗಿ ಸ್ಪರ್ಧೆಯೇ ತಳಹದಿ +ಯಾದ ಇಂದಿನ ಔದ್ಯೊ ಗಿಕ ಜಗತಿ ತಿನಲ್ಲಿ ಬರ್ಮಾ +ಸತ್ವಯುತವಾಗಿ ಬೆಳದು ನಿಲ್ಲುವುದು ಕಷ್ಟ +ತು ಅವರು ಹಳಹಳಿಸುತ್ತಾ ಕೆ + + +ಸಾಸು ವಾಸರ ತೂ +ಗಾದ ರಾತ್ರ ಇತ್ತಾ ಇ್ರಾ--ಫ್ರಾ-ಇ್ರಾ-ಇ್ರಾ--ಇ್ರಾ. + + +ಎತ ವಲ್ಲಾ ಎಂದು + + +“ ಇದು ನಮ್ಮ ಮಗುವಿನದು, ನಿಮಗಿಲ್ಲ ಹೋಗಿರಿ! » +ಎಂದು ಅಚ್ಛೆ ಯಿಂದ ಹೇಳುವಾಗ ತಾಯಿ ಮಗುವಿನ ಮನಸ್ಸಿ ನಲ್ಲಿ +ಒಂದು ನಿಷಜೀಜವನ್ನು ನಡುತ್ತಾಳೆ + + +ಮಕ್ಕಳಿಗೆ ನಾವು ಕಲಿಸುವ ದುರ್ಗುಣ + + +ಅಮ್ಮಾ, + +ಎಲ್ಲ ದುರ್ಗುಣಗಳಿಗಿಂತ ಕೆಟ್ಟಿ ಗುಣವು +ಹೊಟ್ಟಿ ಕಿಚ್ಚು. ನಮ್ಮ ಭಾರತೀಯರಲ್ಲಂತೂ ಈಗ +ಈ ದ ರ್ಗು | ಸಂತೆಯೇ ಇದೆ. ಇದರಿಂದಲೇ +ದೇಶಕ್ಕೆ 'ುರ್ಭಿಕ್ಷೆ, ಧರ್ಮದ ಅಲಕ್ಷ, ಅಜ್ಞಾನ +ಇತ್ಯಾದಿಗಳು, ಇದರಿಂದಲೇ ಸಂಘವು ಹಾಳಾ +ಗಿದೆ. ಜನರಲ್ಲಿ ಒಕ್ಕಟ್ಟಿ ಟ್ಟೈಲ್ಪ್ಲ. ಪರನಿಂದೆಯೂ ಇದ +ರಿಂದೆಲೇ. ಒಬ್ಬ ಮನುಷ್ಯನು ಮುಂದಕ್ಕೆ ಬಂದರೆ +ಅದನ್ನು ನೋಡಿ : ಸಾೌತೋಷವಡುವವಯ ತೀರ +ಕಡಿಮೆ. ಅವನ ಮೇಲೆ ದೋಷಗಳನ್ನು ಹೊರಿಸಿ +ಅವನು ಬುದ್ಧಿ ಹೀನನು, ಮೋಸಗಾರನೆಂದು +ಹೇಳಿ ತಿರುಗುತ್ತ ಅವನಿಗೆ ಅಪಮಾನವನ್ನು ಮಾ +ಡಿಸಬೇಕೆಂಬುದೇ ಮೂರ್ಬರ ಸತತ ಪ್ರಯತ್ನ. +ಇದರಿಂದ ದ್ವೇಷವು ಹೆಚ್ಚಾಗಿ ಜಗಳಗಳು ವಾಜ್ಯ +ಗಳು ಎಷ್ಟೋ ! ಇವುಗಳಿಂದ ದುಡ್ಡು ಹಾಳು, +ಹೊತ್ತು ಹ್ರಾಳು, ಮನೆ ಹಾಳು, ಪ್ರೇಮವಂತೂ +ಹಾಳೇಹಾಳು. ತಮಗೆ ಆ ದೊಡ್ಡತನ ಬರಲಿಲ್ಲ +ಹೊಟ್ಟಿಯೊಳಗೆ ಬೆಂಕಿ. ಅದೆ +ರಿಂದಲೇ ಅಂತಹ ಪದವಿಯನ್ನು ನ್ಯಾಯವಾಗಿ +ಪಡೆದಂಥವರ ಧಿಕ್ಕಾರವನ್ನು ಮಾಡುವದು. ಈ +ಹೊಟ್ಟಿ ಕಿಚ್ಚ ನ ಕೋಗತ್ತಿ ಹೇಗೆ ಹೇಗೆ ಹೆಚ್ಚಾಗು +ತ್ತದೋ ಹಾಗೆಯೇ ಇದ್ದ ಸಮಯವೆಲ್ಲಾ ಪರ +ನಿಂದೆಯನ್ನು ಹೇಳುವದರಲ್ಲಿಯೂ ಕೇಳುವದರ +ಲ್ಲಿಯೂ ಹಾಳಾಗಿ ಸಮಯದ ಸೆದುಪಯೋಗ + + +ದಿವಂಗತ ಪಂಡಿತ ತಾರಾನಾಥ +ಧಾತಾ ಸಭಾ ಡರ + + + + + +ವಿಲ್ಲದೆ ಮೂರ್ಬತನವೇ ಪಾಲಿಗೆ ಬೀಳುತ್ತದೆ. +ಅಲ್ಲದೆ ಬುದ್ಧಿ ಸುತರಾಂ ಬರುವದಿಲ್ಲ. ಸತ್ಸಂಗ +ವ್ಯಾಸಂಗಗಳಿಗೆ. ಹೊತ್ತಾದರೂ ಎಲ್ಲಿ ಸಿಗ +ಬೇಕು? ಅಂದಮೇಲೆ | ದುಷ್ಪಕೋಗದಿಂದ +ಮನು ಷ್ಕ ನು ಸಮಯವಿಲ್ಲದೆ ತಾನು ಮುಂದಕೆ +ಬರುವದಿಲ್ಲ. ಸಹನನಿಲ್ಲದೆ ಜೇರೆಯವರನ್ನು +ಬರಲಿಕ್ಕೆ ಬಿಡುವದಿಲ್ಲ. "ಜಾವ ಜನಾಂಗದಲ್ಲಿ +ಈ ಬ ನೋಡಿದಲ್ಲೆ ಲ್ಲಾ ಕಾಣಬರು +ತ್ತದೋ ಅದರ ಸುಸ್ಥಿತಿಯನ್ನಾದರೂ ಏನೆಂದೆ +ವರ್ಣಿಸಬೇಕು! + +ಆದಕೆ ಬೀ(ಜವಿಲ್ಲ, ಗಿಡವಾಗುವಡೊ? ಈಗ +ವಿಶಾಲವಾಗಿರುವ ಮತ್ಸರವೃಕ್ಷದ ಬೀಜವು +ಬಂತೆಲ್ಲಿಂದ? ಅಮ್ಮಾ, ಈ ಬೀಜವನ್ನು ಹಾಕಿ +ದವರು ಹಿರಿಯರೇ. ಎಂದು ಹೇಳಿದರೆ ನಿಮಗೆ +ಆಶ ಶರ್ಯವಾಗುವದಿಲ್ಲವೇ ? ಸಣ್ಣ ಮಕ್ಕಳನ್ನು +ತೊಡೆಯ ಮೇಲೆ ಕುಳ್ಳಿ ರಿಸಿ ಮುದ್ದಿ ಡುತ್ತ ಕಲಿ +ಸಿದ ಅನೇಕ ಗುಣಗಳಲ್ಲಿ ಒಂದು ಹೊಟಿ ಕಿಚ್ಚು +ಎಂಬುದು. ಯಾವದಾದರೊಂದು ಪದಾರ್ಯವನ್ನು +ಮಗುವಿಗೆ ಕೊಟ್ಟಾಗ, ತಮಾಷೆಗಾಗಿ ಬೇರೆ ಮಕ್ಕ +ಳನ್ನೇ ಆಗಲಿ ಒರಿಯನ್ನೆ (ಆಗಲಿ ಸೂಚಿಸಿ, "ಇದು +ನಮ್ಮ ಮಗುವಿನ ಪದಾರ್ಥ, ನಿಮಗ್ಯಾರಿಗೂ +ಇಲ್ಲ ಹೋಗಿರಿ” ಎಂದು ಆನಂದದಿಂದ ಹೇಳಿ +ಮಗುವಿಗೆ ಅಭಿಮಾನದಿಂದ ಏದೆ ತಟ್ಟಲಿಕ್ಕೆ ಕಲಿ +ಸುವದುಂಟು, ಅಷ್ಟೇ ಮಾತ ತ್ರವಲ್ಲದೆ ನರ್ಸ್ಯಾಜಿ + + +4 ತಾಯಂದಿರಿಗೆ * ಎಂಬ ಸತ್ರ ಸಂಗ್ರಹದಿಂದ + + +೧೦ + + +ಮಕ್ಕಳಿಗೆ ನಾವು ಕಲಿಸುವ ದುರ್ಗುಣ + + +ತಮ್ಮ ಆಟದ ಗೊಂಬೆಯಾದ ಮಗುವನ್ನು + + +ಕುರಿತು, " ನಮ್ಮ ಪಾಪ ಒಳ್ಳೆಯವ, ಮುದು, + + +ಸುಂದರ, ನೀವೆಲ್ಸರೂ ಮೂರ್ಬರು'' ಅಥವಾ +ಮಗುವಿನ ಕೈಯಲ್ಲಿರುವ ಯಾವದಾದರೊಂದು +ಪದಾರ್ಥವನ್ನು ಕುರಿತು, “ ಇದು ಬಹಳ ಒಳ್ಳೆ +ಯದು, ಛೀ ನಿಮ್ಮದು ಏನೂ ಚೆನ್ನಾಗಿಲ್ಲ” +ಎಂದು ಹೇಳಿ ಆ ಗೊಂಬೆಯ ಆಟವನ್ನು ನೋಡಿ +ಬಹಳ ಸಂತೋಷ ಪಡುವದುಂಟು, ಮೇಲೆ +ಇಂಥ. ಆಟಗಳನ್ನು ಹೇಳಿದಂತೆ ಆಡುವ ಮಗು +ವನ್ನು ನೋಡಿ, “ನಮ್ಮ ಮಗು ಬಹಳ ಚುರುಕು. +ಏನಾದಕೊಂದು ತೋರಿಸಿದರೆ ಸಾಕು ಆ ಕ್ಷಣವೇ +ಮಾಡಿ ತೋರಿಸುತ್ತದೆ. ಮುಂದೆ ಹೀಗೇ ಇದ್ದರೆ +ಎಷ್ಟು ಎಿಧೇಯನಾಗುತ್ತಾನೋ ಎಷ್ಟು ಚುರುಕು +ತನವುಳ್ಳವನಾಗುತ್ತಾನೋ "” ಎಂದು ಉಲ್ಲಾಸ +ದಿಂದ ಮೂರ್ಬರಾದ ಹಿರಿಯರು ಮೈಮರೆತು +ಹೇಳುವದೂ ಉಂಟು, ನ + +ಎಂತಹ "" ಶ್ರೀಗಣೇಶಾಯನಮಃ '' ಇದು! +ಸಂತೋಷದಿಂದ ನಗುವದಕ್ಕಾಗಿ ಹಿರಿಯರು +ಬೊಗಳಿದ ಈ ಮಾತುಗಳಿಂದ ಮಕ್ಕಳಿಗಾಗುವ +ಕಟ್ಟಿ ಉಪದ್ಯೇಶವಾವದು, ಅವುಗಳ ಮನಸ್ಸಿನ +ಮೇಲೆ ಆಗುವ ದುಷ್ಪರಿಣಾಮವು ಎಂತಹದು- +ಎಂದು ತಿಲಮಾತ್ರವಾದರೂ ವಿಚಾರಿಸಿ ನೋ- +ಡುವ ಹಿರಿಯರಾದರೂ ಎಷ್ಟು ಮಂದಿ? + +ಮಕ್ಕಳನ್ನು ಪಡೆಯುವದು ತಮ್ಮ ಸುಖ +ಕ್ಕಾಗಿ, ಅವುಗಳಿಗೆ ನಾಮಕರಣ ಅನ್ನಪ್ರಾಶನ +ದಿಂದ ಮೊದಲಾಗಿ ಮಾಡುವ ಎಲ್ಲಾ ಕರ್ಮ +ಗಳು ತಮ್ಮಕಣ್ಣಿನ ಹಬ್ಬಕ್ಕಾಗಿ. “ ನಮ್ಮ ಮಗನ +ಲಗ್ನವನ್ನು ನಾವಿರುವಾಗಲೇ ಮಾಡಿ ನೋಡಿ +ಆನಂದಪಡಬೇಕು. ನಮ್ಮ ಹುಡುಗಿಗೊಂದು +ತಾಳಿ ಕಟ್ಟಿದ್ದು ಕಣ್ಣು ತುಂಬಾ ನೋಡಿ ಸತ್ತಕೆ +ಚಿಂತೆಯಿಲ್ಲ” ಎಂಬ ಈ ತರಹದ ಮಾತುಗಳು +ಇಲ್ಲದ ಮನೆಗಳಾದರೂ ನಮ್ಮಲ್ಲಿ ಎಷ್ಟಿವೆ? ಈ +ಉದ್ಧಾರಗಳನ್ನು ತೆಗೆಯುವವರ ಮನಸ್ಸನ್ನು +ಪರೀಕ್ಷಿಸಿ ನೋಡಬೇಕು, ಸ್ವಸುಖ, ಸ್ವಾರ್ಥ - +ಇಷ್ಟೇ ಕಂಡುಬರುವದು, + +ಅದಂತಿರಲಿ, ಮಕ್ಕಳಿಗೆ ಕೆಲವು ಸಾಕೆ ಓರಿ + + +| ಪ್ನು ಬುದ್ಧಿಯನ್ನು ಹೇಳುವದಿದೆ. " ನಮ್ಮ + + +ಕ + + +ಸ್ಕಿ +2 + + +ಗೆ + + +`ಗಳಿಗಾಗಿ ಎಂದು + + +೧೧ + + +ಕಣ್ಣೆದುರಿನಲ್ಲಿ ಸುಖವಾಗಿ ಇದ್ದುಬಿಡಿರಿ. ನಾವು +ಕಣ್ಣು ಮುಚ್ಚಿದ ಮೇಲೆ. ಬೇಕಾದ್ಮಾಗಲಿ” +ಎಂದು ಹೇಳುವ ತಾಯಿ ತಂದೆ ಹಿರಿಯಂದಿರು +ಎಷ್ಟೋ ಧಾರಾಳವಾಗಿ ನಮ್ಮಲ್ಲಿದ್ದಾರೆ. ಎಂತಹ +ಸಂತಾನಹಿತಚಿಂತಕರು!. ಎಂತಹ ಧರ್ಕಾಭಿ +ಮಾನಿಗಳು! ಎಂತಹ ಲೋಕ ಹಿತೈಷಿಗಳಿ +ವರು! ಮೇಲೆ ಸಂತಾನಕ್ಕಾಗಿ ಸಂಸಾರ, ಧರ್ಮ +ರಕ್ಷಣೆಗಾಗಿ ಸಂತಾನ ಎಂದು ಯಾವಾಗಲೂ +ಹೇಳುತ್ತಿರುವದೇ. ಒಳಗಿನ ಗುಣ ತನುಗೆ +ಬೇಕಾದದ್ದು ಒಂದೇ. ತಮ್ಮ ಕಣ್ಣಿನ ಹಬ್ಬ, +ಸ್ವಾರ್ಥ, ಇಷ್ಟೇ. ಎಲ್ಲ ಡಂಭ 'ಜಂಭಗಳ +ಮೆರವಣಿಗೆಯೇ. ದೇವರ ಭಕ್ತಿಗೂಗಿ ದೇಶಧಕ್ಕ +ಗಳ ಆಧಾರಕ್ಕಾಗಿ ಎವಾಹವನ್ನು ಮಾಡಿಕೊಳ್ಳು +ತ್ತೇವೆ ಎಂದು ಅಗ್ನಿ, ಗುರು, ಹಿರಿಯರನ್ನು +ಮುಂದಿಟ್ಟು ಪ್ರತಿಜ್ಞೆ ಮಾಡುವವರ ಗತಿಯು +ಇದೋ? ಧರ್ಮ, ಅರ್ಥ, ಕಾಮ, ನೋಕ್ಷ +ಮಾಡಿದ ಸಂಕಲ್ಪದಲ್ಲಿ +ಕಾಮದವಿಕಲ್ಪ ಒಂದಕ್ಕೆ ಶ್ರೇಷ್ಠ ಪದವಿಯೋ! +ಅಯ್ಯೋ, ಮಾನವರಿಗೆ ಮೋಸ ಮಾಡುವದಂತಿ- +ರಲಿ, ಸಾಕ್ಷಿ ದೇವತೆಗಳಿಗೂ ಮೋಸ ಮಾಡುವ +ಪಾಪಕೃತ್ಯಕ್ಕೆ ಈ ಜನಾಂಗವು ಇಳಿಯಿತೆ + +ಅಮ್ಮಾ, ನೀವೂ ಇತರ ಹಿರಿಯರೂ ಆಡುವ +ಆಟಗಳಿಂದ ಎಷ್ಟು ಅಧರ್ಮ ವೃದ್ಧಿಯಾಗುತ್ತಿದೆ +ಯೆಂದು ಸ್ವಲ್ಪ ವಿಚಾರಿಸಿ ನೋಡಿರಿ. ಎಂತಹ +ಆವಿವೇಕವಿದು! " ಪಕೋಪಕಾರಾಯ ಇದಂ +ಶರೀರಂ' ಎಂದು ಪದೇ ಪದೇ ಬಾಯಿಂದ +ಹೇಳುವ ನೀವೇ ಮಕ್ಕಳಲ್ಲಿ ಸ್ವಾರ್ಥದ ಬೀಜ +ವನ್ನು, ನೆಟ್ಟಿಂತಾಯಿತು. ಭೋಗ್ಯ ವಸ್ತುವು +ಬೇರೆಯವರಿಗಿಲ್ಲವೆಂದು ಕಲಿಸುವದೂ ತನ +ದೆಲ್ಲವೂ ಒಳ್ಳೆಯದೇ ಬೇರೆಯವರದೆಲ್ಲವು +ಕೆಟ್ಟದು ಎಂದು ಹೇಳಿಕೊಡುವದೂ ಆಟ +ವಾದರೂ ವಿನೇಕದ ಲಕ್ಷಣವಲ್ಲ. ಧರ್ಮದ +ವಾಸನೆಯೇ ಅದಕ್ಕಿಲ್ಲ. ಇವನೇ ಸ್ವಾರ್ಥ, +ದುರಭಿಮಾನ, ಮತ��ಸರದ ಜೀಜಗಳು. ಈ ವಿಷ +ಬೀಜಗಳು ತಾಯಿ ತಂದೆಗಳ ಕೈಯಿಂದಲೇ +ಬೀಳಬೇಕೇ? + +ಎಲ್ಲ ದೇಶಗಳ ಮಹಾಪುರುಷ, ಸ್ತ್ರೀಯರುಗಳ + + +೧೨ ಕಸ್ತೂರಿ + + +ಚರಿತ್ರವನ್ನು ನೋಡಿದಕೆ ಅವರಿಗೆ ತಂದೆ ತಾಯಿ +ಗಳು ಕಲಿಸಿದ ಪಾಠಗಳು ಬೇರೆಯೇ ಎಂದು +ಒಡೆದು ಕಾಣುವದು. ಅವರ ಹಿರಿಯರು ಹಂಚಿ +ತಿನ್ನು ವದನ್ನು ಮೊದಲು ಕಲಿಸಿದರು. ಅನ್ನ, +ಜ್ಞಾ ನ, ಮಾನೆಗಳೆಲ್ಲವನ್ನೂ ಹಂಚಿ ತಿನ್ನಬೇಕು +ಎಂಬ ಅಮಾಲ್ಯ ಮೇಲ್ಪ ೦8 ಕ್ಷಿಯನ್ನು ಹಾಕಿದರು +ಈ ಶುಭ ವಾತಾವರಣದಲ್ಲಿ ಸ್ವಾರ್ಥ, ಮತ್ಸರ +ಗಳು ಮೊಳೆಯುವದು ಹೇಗೆ? ಈ ವಿಷಬೀಜ +ಗಳಿಗೆ ಶುಭೋಪದೇಶವು ವಿಷಗಾಳಿಯೇ. ಅವು +ಗಳು ಆ ಗಾಳಿಯಲ್ಲಿ ಬದುಕುವದೇ ಇಲ್ಲ. ಹಂಚಿ +ತಿನ್ನುವದು ಅಂದಕೆ ದಾನಬುದ್ಧಿ ಯನು ಬೆಳೆಸು + + +ನ್‌ ಮತ್ತು ದಾನಬುದಿ ಧ್ವಲ್ಲ, ಧನ, +ಧಾನ್ಯ, ಜ್ಞಾ ಸೆನ್ಮಾನಗಳೆಗ ಕಡಮೆಯೇ +ಎ ು ಎತ್ತ ದ್ರು ಫ್ರೊ ಎಂಎ + + +ಇಲ್ಲ. +5 ಟೊಂಬತ್ತು ವರ್ಷದ ಒಬ್ಬ ಹುಡುಗನು +ಓದುತ್ತಿರುವ ವರ್ಗದಲ್ಲಿ ೭೨ ಮಂದಿ ಹುಡುಗರಿ +ದ್ಮರು. ಒಂದು ದಿನ ಭೂಗೋಲ ಶಾಸ್ತ್ರವನ್ನು +ಕುರಿತು ಆ ಹುಡುಗರಿಗೆ ಉಪಾಧ್ಯಾಯನೊಂದು +ಪ್ರಶ್ನೆಯನ್ನು ಕೇಳಿದನು, ಆ ವರ್ಗದಲ್ಲಿದ್ದ ಹುಡು +ಗರ ಪೈಕಿ ಒಬ್ಬ ಹುಡುಗನು ಮಾತ್ರ ಆ ಪ್ರಶ್ನೆಗೆ +ಸರಿಯಾದ ಉತ ತ್ತರವನ್ನಿ ತ್ರನು. ಉಪಾಧ್ಯಾಯನು +ಸಂತೋಷಪಟ್ಟು' ಮೆಚ್ಚಿ. ಆ ಹುಡುಗನನ್ನು +ಈಟಾಡಾಡಿದನು. ಇತರ 'ಜಡುಗೆಲ್ಲಾ ಮೂಖ +ಕಿಂದು ಆಡಿತೋರಿಸಿದನು. + +ಸಂಜೆಗೆ ಮನೆಗೆ ಬಂದೊಡನೆಯೇ ಆ ಹುಡು +ಗನು ಸಂತೋಷದಿಂದುಬ್ಬಿ ಶಾಲೆಯಲ್ಲಿ ನಡೆದ +ತನ್ನ ಸುಖವಾಕ್ತೆಯನ್ನು ತಾಯಿಗೆ ಹೇಳಿದನು. +ಆದಕೆ ಅವಳ ಸ್ತಬ್ಧ ವಾದ ಸ್ಥಿತಿಯನ್ನೂ ಉಪೇ +ಸ್ಹೆಯ ಮುಖ ಮುದ್ರೆ] ದ್ರೆಯನ್ನೂ "ಕಂಡು ಹುಡುಗನ +ಮನಸ್ಸು ಕಳಕಳಗೊಂಡಿತು. ಸ್ವಲ್ಪ ಹೊತ್ತಿನ +ಮೇಲೆ ಮ್ಮಾ, ಎಂದು' ಕೂಗಲು "'ಸಾಕು ನಿನ್ನ +ಪೌರುಷ, ನಡೆ” ಎಂದು ಗಂಭೀರ ಕಂಠದಿಂದ +ಹೇಳಿದಳು. ಅದಕ್ಕವನು "" ಅಮ್ಮಾ, ಯಾಕೆ +ಹಾಗೆನ್ನುತ್ತೀಯೇ?” ಎಂದು ಕೇಳಲು ""ನೀನೊ +ಬ್ಬನೇ ದೊಡ್ಮ ಜ್ಞಾನಿಯೋ? ನೀನು ಆ ವಿಷಯ + + +ವನ್ನು ಮನೆಯಲ್ಲಿರುವ ಅರಿತವರ ಕಡೆಯಿಂದ +ತಿಳಿದುಕೊಂಡಿರಬಿಹುದು. ಆ ಹುಡುಗರಿಗೆ +ಎಿದ್ಯಾರ್ಜನೆಗಾಗಿ ನಿನಗೆ ಮನೆಯಲ್ಲಿರುವ ಸೌಕ +ರ್ಯಗಳಿರಲಿಕಿ ಲ್ಲ. ಇಲ್ಲವಾದರೆ ನಿಮ್ಮ +ಮಾಸ್ತರು ಕಲಿಸಿದ ಪಾಠವು ಸ್ಪಷ್ಟವೇ ಆಗಿದ್ದರೆ +ಬೇಕೆ "ಅಷ್ಟು ಮಂದಿ ಹುಡುಗರಲ್ಲಿ ಒಬ್ಬನಿಗಾ +ದರೂ ತಿಳಿದುಕೊಳ್ಳುವ ಬುದ್ಧಿಯೇ 'ಇರರಿ +ಲ್ಲವೋ? ಛೀ, ದಯಾಹೀನಾ, “ದುಕಭಿಮಾನಿ, +ನಿನ್ನನ್ನು ಮಾಸ್ಟರು ಮೆಚ್ಚಿ ದರೆಂದು ಉಬ್ಬಿದೆಯೇ +ಹೊರತು ಅಷ್ಟು ಮಂದಿ ಅಣ್ಣ ತಮ್ಮಂದಿರಿಗೆ +ಪಾಠವೂ ಬರಲಿಲ್ಲ ಅವಮಾನವೂ ಆಯಿತು, +ಎಂದು ಸ್ವಲ್ಪವಾದರೂ ನಿನಗೆ ದುಃಖವಾಗಲಿ +ಲ್ಲವೇ? ” ಎಂದಳು. + +ಹೀಗೆನ್ನುವಾಗ ಆ ದಿವ್ಯಮಾತೃದೇವಿಯ +ಕಣ್ಣಿನಿಂದ. ಕೆಲ ಕಂಬನಿಗಳು ಬಿದ್ದವು, +ಹುಡುಗನು ಅದನ್ನು ಕಂಡು ಕಳವಳಗೊಂಡು +“ಅಮ್ಮಾ, ನಾನು ಮಾಡಬೇಕಾದ್ದೇನು? " ಎಂದು +ಸೇಳಿದನು. ಅದಕ್ಕವಳು ಹೀಗೆಂದಳ��: +“ ಹೋಗು, ಮಾಸ್ಟರಿಗೆ ಹೇಳು. ಸ್ವಾಮೀ, ನೀವು +ಕೊಟ್ಟಿ ಪಾಠವು ಯಾರಿಗೂ ಮನೋಗತವಾಗ +ಲಿಲ್ಲ. ನಾನು: ಮನೆಗೆ ಹೋಗಿ ಬೇರೊಬ್ಬರ +ಕಡೆಯಿಂದೆ ತಿಳಿದುಕೊಂಡೆನು. ದಯಸಾಡಿ +ಇನ್ನೊಮ್ಮೆ ವಿವರಿಸಿರಿ ಎಂದು ಬೇಡಿಕೋ. " ಆ +ಹುಡುಗನು ಈ ಆಜ್ಞೆಯನ್ನು ಶಿರಸಾ ವಹಿಸಿ +ಕೊಂಡು ನಡೆಸಿದನು. ಉಪಾಧ್ಯಾಯನುಸಂತೋ +ಷದಿಂದ ಪಾಠವನ್ನು ಇನ್ನೊಮ್ಮೆ ಎಲ್ಲರಿಗೂ ತಿಳಿ +ಯುವಂತೆ ಹೇಳಿದನು. ಇದು ಕಟ್ಟುಕಥೆಯಲ್ಲ. +ನನ್ನಿದುರು ನಡೆದ ಮಾತುಗಳು. + +ಅಮ್ಮಾ, ನಿಮ್ಮಲ್ಲಿ ಇಂಥ ಘನ ಧಾರ್ಮಿಕ +ಮಾತೃತ್ವವಿದ್ದಕೆ ಭಾರತೀಯ ಧರ್ಮ ಪುಷ್ಪವು + +ಅರಳುವದರಲ್ಲೆ ನು ಸಂದೇಹ, ಉತ್ತಮವಾಡೆ +ದೈಲ್ಲವನ್ನೂ ಹಂಚಿ ತಿನ್ನಲಿಕ್ಕೆ ಕಲಿಸಿರಿ ತಾಯೀ. +ಧರ್ಮವು ಬೆಳೆಯುವದು, ದೇಶದಲ್ಲಿ ಪ್ರೇಮವು +ಮೊಳೆಯುವದು, ಸಕಲ ಜಗತ್ತಿನ ಕಲ್ಯಾಣ +ವಾಗುವದ್ದು + + +( ತಾರಾನಾಥ ಸ್ಮಾರಕ ಸಮಿತಿ, ರಾಯಚೂರು ಇವರ ಪ್ರಕಟನೆ) + + +ಎಫ ; + + +ರಾಷ್ಟ್ರಪತಿಗಳ ಪಟ್ಟಿದ ಆನೆಯ +ಕರುಣ ನಥ + + +ಉದಯಗಿರಿಗೆ ಮೃತ್ಯು ಬಂತು + + +ಘೃ ತತ ಭವನದ ಆವಾರದಲ್ಲಿ ಕೋಲಾ +ಹಲ ಮಸಗಿತ್ತು. ಕಂಡವರು ಕಂಡತ್ತ ಹಿಡುತ್ತಿ +ದ್ದರು. ರಾಷ್ಟ್ರಪತಿಗಳ ಪಟ್ಟಿ ದಾನೆ: * ಉದಯ +ಗಿರಿಗೆ ಮದ ಕರುಕಳಿಸಿ ಅದು ತನ್ನ ಮಾವುತ +ಬಾವಾ ಜಾನನನ್ನು ಕೋಪಾಟೋಪದಿಂದ ಬೆ- +ನಟ್ಟ ಹೊರಟಿತ್ತು. ಎದುರಿಗೆ ಸಿಕ್ಕಿ ದ್ವನೆಲ್ಲ ಅದು +ಧ್ಯ ಉಸಮಾಡುತ್ತಿ ತ್ತು. ಅದರ ೫೪! ಶಕ್ಕೆ "ಮೂರು +ಟಿ ನ ಲಾರಿಯೊಂದು ಆತುಜ1204 + +ಹುಚಿ ದ್ವ ಆನೆಯ ಮೇಲೆ ಮಾಹುತ ಹೇಗೋ +ಏರಿ ಅದನ್ನು ವಶಕ್ಕೆ +ತರಲು ಜೆ ಸ +ನ್ನು ಅಂಕುಶದಿಂದ ಇರಿ +ದನು. ಆದಕೆ ಅದು +ಏನೂ ಪರಿಣಾಮಕಾರಿ +ಯಾಗಲಿಲ್ಲ. ಅದು ತಬ್ಬಿ +ಸಿಕೊಂಡು ಜನವಸತಿ. | +ಯಿದ್ಮಲ್ಲಿಗೆ ಧಾವಿಸಿದಕೆ . +ದೇವರೇ ಗತಿ ಎಂಬಂತಿ +ತ್ತು. ವೀರ ಮಾವುತ +ನಿಗೆ ಅವಸಾನ ಕಾಲ +ಬಂದಂತೆ ಕಾಣಿಸಿತು. ಆದಕೆ ಪ್ರಸಂಗಾವ + +ಧಾನಿಗಳಾದ ಕೆಲವರು ಎತ್ತರದಿಂದ ಹಗ್ಗ ವನ್ನ +ಳಿಸಿ ಅದರ ಕುಣಿಕೆಯ ಆಧಾರದಿಂದ ಅವನನ್ನು +ತ್ರ ಮೃತ್ಯುಸ್ಥರೂಪಿ ಪ್ರಾಣಿಯಿಂದ ಉಳಿಸಿದರು. +ಕಳೆದ ಡಿಸೆಂಬರದಲ್ಲಿ ಆದರ ಮೊದಲನೇ ಮಾಹು +ತನಿಗಾದ ಗತಿ ಎಲ್ಲರ ಸ್ಮರಣೆಯಲ್ಲಿತ್ತು. + +ಇದಕ್ಕೆ ಉಪಾಯವೇ ಇರಲಿಲ್ಲ. ಮೂರು +ಗಂಟಿಗಳ ಕಾಲ ಅದನ್ನು ಹತೋಟಿಗೆ ತರುವ + + + + + +“ ನವನೀತ? ದಲ್ಲಿ ಬಂದ ನಿದ್ಯಾಪೂರ್ಣ + + +೧೩ + + +ಪ್ರಯತ್ನ ಮಾಡಿ ವಿಫಲರಾದನಂತರ ಮದೋ +ಗ್‌ ಆನೆಯನ್ನು ಹಡಿತಕ್ಕೆ ತರುವ ಒಂದೇ +ಒಂದು ಉಪಾಯವನ್ನು ಪ್ರಯೋಗಿಸಬೇಕಾ +ಯಿತು. ಅವರು ಅದನ್ನು" ಗುಂಡಿಕ್ಕಿ ಕೊಂದರು. + +ಇದು ೧೯೫೮ ಮೇ.೧೦ ರಂದು ನಡೆದ ಘಟನೆ. +ಉದಯಂಗಿರಿಗೆ ಕೆಲ ದಿನಗಳಿಂದ ಮದವೇರಿತ್ತು. +ಡಾಕ್ಟರರ ಶುಶ್ರೂಷೆ ನಡೆದು ಕೊನೆಗೆ ಅದರ + + +ಬುದ್ಧಿ ಸ್ತಿಮಿತಕ್ಕೆ ಬಂದಿದೆಯೆಂದೆಣಿಸಿ ಸ್ವಲ್ಪ + + +2 ಬಜ ಬರಬಹುದೆಂದು ಮಾವುತ + + +ನಿಗೆ ಅವರು ಹೇಳಿದ್ದರು. +ಆದರೆ ಅವರ ಲೆಕ್ಕತಪ್ಪಾ +ಗಿತ್ತು. ಮಾವುತ ಅದನ್ನು +ತಿರುಗಾಡಿಸಿಕೊಂಡು +ಬರಲು ಹೋದೊಡನೆ +ಅದು ಅವನ ಮೇಲೆ +ತಿರುಗಿ ಬಿದ್ದಿತ್ತು. + +��ುಮಾರು ಎರಡೂ +ವರೆ ವರ್ಷಗಳ ಹಿಂದೆ... + +ಜು + +ಇದೇ ಉದಯಗಿರಿ- +ಮಂದ ಗಂಭೀರ ಗತಿಯಿಂದ ಹೊರಟಿತ್ತು. ಅದು +ಅಕಸ್ಮಾತ್ತಾಗಿ ನಿಂತು ನಡುಗಿದಂತಾಗಿ ದೊಪ್ಪನೆ +ನೆಲದೆ ಮೇಲೆ ಬಿತ್ತು. ಇಡೀ ರಾಷ್ಟ್ರಪತಿ ಭವನ +ದಲ್ಲಿ ಗಲಾಟಿವದ್ದಿತು. ರಾಷ್ಟ್ರಪತಿಗಳು ಸುದ್ದಿ +ಕೇಳಿ ಚಿಂತಾಕ್ರಾಂತರಾದರು. ಡಾಕ್ಟರರಿಗೆ +ಫೋನ ಮಾಡಿದರು. ಅವರು ಬಂದು ಉಪಚಾರ +ಮಾಡಿದರು. ಏನೋ ಆಕಸ್ಮಿಕವಾಗಿ ಬಿದ್ದಿರ + + +ಬೇಕು, ಡಾಕ್ಟರರು ಬಂದರೆ ಎದ್ದು ನಿಂತೀತೆಂದು +ಶ್ರೀರಕ್ಕಿ ಯವತ ಲೇಖದ ಆಧಾರದಿಂದ + + +೧೪ ಕಸ್ತೂರಿ + + +ನಂಬಿದವರಿಗೆ ನಿರಾತೆಯಾಯಿತು. ಉದಯಗಿರಿ +ಏಳಲಿಲ್ಲ. “ ಇದು. ಇನ್ನು ಬದುಕಲಾರದು? +ಎಂದು ಜನ ಶಂತಿಸಿದರು. + +ಇದು ನಡೆದದ್ದು ೨೬, ಜನವರಿ ೧೯೫೬ರಂದು. +ಉದಯಗಿರಿಯನ್ನು ಮದುಮಗನಂತೆ ಸಿಂಗರಿ +ಸಿದ್ದರು. ಈ ಸಿಂಗಾರದ ಆನೆಯನ್ನು ಕಂಡು +ಜನ ಮುಗ್ಧರಾಗಿಹೋಗಿದ್ದರು. ಉದಯಗಿರಿ +ಭಾರತದ ರಾಜಧಾನಿಗೆ ಬಂದ ಬಳಿಕ ಇದೇ +ಮೊದಲನೆಯ ಸಲ ಪ್ರಜಾರಾಜ್ಯೋತ್ಸವದ +ಮೆರವಣಿಗೆಯಲ್ಲಿ ಭಾಗವಹಿಸಿತ್ತು. ರಾಷ್ಟ್ರಪತಿ +ಗಳೂ ಅಂದು ತುಂಬಾ ಉಲ್ಲಾಸದಲ್ಲಿದ್ದರು. +ಪ್ರಜಾರಾಜ್ಯ ದಿನದ ಉತ್ಸವದ ದೆಸೆಯಿಂದಲೂ +ಅವರ ಇಷ್ಟದ ಪ್ರಕಾರ ಮೆರವಣಿಗೆಯಲ್ಲಿ ಉದ +ಯಗಿರಿ ಜಾಗರ ದ್ಡುದರಿಂದಲೂ ಅವರು +ಬಹು ಪ್ರಸನ್ನೆರಾಗಿದ್ದರು. ಆದರೆ ಅವರ ಸಂ- +ತೋಷ ಬಹುಬೇಗ ವಿಷಾದದಲ್ಲಿ ಪರಿಣಮಿಸಿತು. +ಆನೆ ಒಮ್ಮೆ ಬೇನೆ ಬಿದ್ದು ಭೂಮಿಗೊರಗಿತೆಂದರೆ +ಮತ್ತೆ ಅದು ಮೇಲಕ್ಕೇಳುವುದು ಕ್ವಚಿತ್ತಾಗಿ +ಎಂಬ ಸಾಮಾನ್ಯ ಹೇಳಿಕೆ ಅವರ ಮನಸ್ಸನ್ನು +ಕೆದಡಿತು + +ಡಾಕ್ಟರರು: ಉದಯಗಿರಿಯನ್ನು ಪರೀಕ್ಷಿಸಿ +ಅದಕ್ಕೆ ಪೆನಿಸಿಲಿನ್‌ ಇಂಜಿಕ್ಕನ್‌ : ಕೊಟ್ಟರು. +“ಏನಾಗಿದೆ ಉದಯಗಿರಿಗೆ? ಬದುಕೀತಲ್ಲವೇ?' +ಎಂದು ಜನ ಉತ್ಕಂಠೆಯಿಂದ ಡಾಕ್ಟರರನ್ನು +ಕೇಳಿದರು. "" ೫ದಯಿರಿಗೆ ಥಂಡಿಯಾಗಿ +ನಿಮೋನಿಯ ಆಗಿದೆ” ಎಂದರು ಡಾಕ್ಟರರು. +ಡಾಕ್ಟರರಂದದ್ದೆ ನ್ನು ಕೇಳಿ ಸಕಲರೂ ನಿರಾತೆಯ +ಉಸಿಕೆಳೆದರು. + +ಆದರೆ ಶ್ಯಾಸವಿರುವ ವರೆಗೂ ಆತಶೆಯಿರುತ್ತ +ದಲ್ಲವೇ? ಉದಯಗಿರಿಗೆ ಚಿಕಿತ್ಸೆ ನಡೆಯಿತು. +ಅದಕ್ಕೆ ಪ್ರತಿನಿತ್ಯ ಔಷಧಿಯ ಜೊತೆಗೆ ವಿಪುಲ +ಪ್ರವ ಣದಲ್ಲಿ ಮದ್ಯ ಕುಡಿಸಿ, ಡಜನ್ನು ಗಟ್ಟಲೆ +ಕೋಳಿತತ್ತಿ ಮತ್ತು "ಸುಮಾರು ನಾಲ್ಕು ನು +ದಷ್ಟು ಹಸಿರು ತೊಪ್ಪಲನ್ನು ತಿನ್ನಿಸತೊಡಗಿದರು. +ಅದಕ್ಕಾಗಿಯೇ ಜ್ಯ ತಯಾರಿಸಿದ ಆಯುರ್ವೆ( +ದೀಯ ತೈಲವೊಂದನ್ನು ಅದರ ಮೈಗೆ ತಿಕ್ಕತೊಡ + + +ಗಿದರು. ಉದೆಯಗಿರಿ ಗುಣಮುಖವಾಗಲೆಂದು +ಸಾಧ್ಯವಿದ್ದೆಲ್ಲ ಪ್ರಯತ್ನಗಳನ್ನು ಮಾಡಿದರು. ೨೮ +ದಿನಗಳ ನಂತರ ಅದು ಗುಣಹೊಂದಿ ಎದ್ದು +ಶಿಂತಿತು, + + +ಆನೆಗಳಿಗೆ ಪ ಸಿದ್ಧ ವಾಗಿರುವ ಆಸಾಮ ರಾಜ್ಯ +ಉದಯಗಿರಿಯ' ಜನ್ಮಸ್ಥಾ ನ. ೧೯೫೪ರಲ್ಲಿ ರಾಷ್ಟ್ರ +ಪತಿಗಳು ಆಸಾಮರಾಜ್ಯದ ಸಂಚಾರಕ್ಕೆ 1 +ಹೋದಾಗ ಅಲ್ಲಿಯ ಸರಕಾರ ಅದನ್ನವರಿಗೆ +ಕಾಣಿಕೆಯಾಗಿ ಅರ್ಬಿಸಬಯಸಿತು. ಆಗ ಉದ +ಯಗಿರಿಗೆ ಇನ್ನೂ ೨೩ ವರ್ಷ, ಅದು ಪೂರ್ಣ +ಯೌವನಕ��ಕೆ ಬರಲು ಇನ್ನೂ ಏಳು ವರ್ಷಗಳಿ +ದ್ಹವು. ಆದರೂ ಉದಯಗಿರಿಯ ಅಂಗ ಅಂಗ +ಗಳಲ್ಲಿ ಯೌವನದ ಹುರುಪು-ಕಾಂತಿ ಮಿಂಚು +ತ್ತಿತ್ತು. ಅದನ್ನು ಕಂಡ ರಾಷ್ಟ್ರಪತಿಗಳು ಮುಗ್ಧ +ರಾಗಿ ಉದಯಗಿರಿ ಪೂರ್ಣ ವೈಭವದಿಂದ ರಾಷ +ಪತಿ ಭವನದಲ್ಲಿ ಕಾಲಿಡಲಿ ಎಂದು ಹೇಳಿದರು. +ಅವರ ಇಚ್ಛೆ ಯಂತೆ ಉದಯಗಿರಿ ರಾಷ್ಟಪತಿ +ಭವನವನ್ನು. ಪ್ರವೇಶಿಸುವ ದಿನ ನಿಶ್ಚಯಿಸಲ್ಪ +ಟ್ವಿತು. +ಸಹಸ್ರಾರು ವರ್ಷಗಳ ಹಿಂದೆ ಹಸ್ತಿನಾ +ವತಿ (ದಿಲ್ಲಿ) ಯಲ್ಲಿ ಮಹಾರಾಜ ಯುಧಿಜ್ಠರನು +ರಾಜಸೂಯ ಯಜ್ಞ ವೆಸಗಿದಾಗ ಪ್ರಾ ಗ್ಜೊ (ತಿಷ +ಮತ್ತು ಕಾಮರೂಪ ( ಆಸಾಮ) ದೇಶಗಳ +ರಾಜರು ಆಸಾಮ ದೇಶದ ೧೦೧ ಸುಂದರ ಆನೆ +ಗಳನ್ನು ಕಾಣಿಕೆಯಾಗಿತ್ತಿದ್ದರು. ಈ ಯುಗದಲ್ಲಿ +ಅದೇ ಘಟನೆಯ ಪುನರಾವೃತ್ತಿಯಾಯಿತು. ಆಸಾ +ಮದ ಆನೆಯೊಂದು ಕಾಣಿಕೆಯಾಗಿ ಹೊಸದಿಲ್ಲಿಗೆ +ಬಂತು. +ನಿಶ್ಚಿ ತವಾದ ದಿನ ಆಸಾಮದ ಮುಖ್ಯ ಮಂತ್ರಿ +ಗಳು ತಮ್ಮ ಮುಖ್ಯ ಅಧಿಕಾರಿಗಳೊಂದಿಗೆ ಉದ +ಯಗಿರಿ ಸಹಿತ ದಿಲ್ಲಿಗೆ ಬಂದರು. ಮುಹೂರ್ತಕ್ಕೆ +ಸರಿಯಾಗಿ ಉದಯಗಿರಿಗೆ ತಿಲಕವನ್ನಿಟ್ಟು ಶೈಂಗ +ರಿಸಿ ರಾಷ್ಟ್ರಪತಿ ಭವನದ "ದರ್ಬಾರ ಹಾಲಿ'ನ +ಎದುರು ತಂದು ನಿಲ್ಲಿಸಲಾಯಿತು. ರಾಷ್ಠ್ರ ಪತಿ +ಗಳು ತಮ್ಮ ಸಮಸ್ತ ವೈಭವಗಳೊಂದಿಗೆ ಉದ + + +ಉದಯಗಿರಿಗೆ ಮೃತ್ಕು ಬಂತು ೧೫ + + +ಯಗಿರಿಯ ಸ್ವಾಗತಾರ್ಥ ಹೊರಗೆ ಬಂದರು. +ಅವರನ್ನು ಕಂಡೊಡನೆ ಉದೆಯಗಿರಿ ಸೊಂಡಿಲ +ತ್ತಿ ಅಪರನ್ನು ಅಭಿವಂದಿಸಿತು. ರಾಷ್ಟ್ರ ಪತಿಗಳು +ಸ್ವಹಸ್ತ ಸ್ಮದಿಂದ ಅದಕ್ಕೆ ತೋಟ ಬೆಲ್ಲ +ಸ ಕಬ್ಬನ್ನು ತಲಿ ಪ್ರೀತಿಯಿಂದ ಅದರ +ಸೊಂಡಿಲನ್ನು “ವರಿಸಿದರು. ಉದಯಗಿರಿ +ವೈಭವದೊಂದಿಗೆ ಹರ್ಷೊ(ಲ್ಲಾಸದ ವಾತಾವ +ರಣದಲ್ಲಿ ರಾಷ್ಟ್ರಪತಿ ಭವನವನ್ನು ಪ್ರ ಪ್ರವೇಶಿಸಿ ಅಲ್ಲಿ +ಗ ಕೂಡಾಖ, + +ಉದಯಗಿರಿ ತಾರುಣ್ಯಾವಸ್ಥೆಯನ್ನು ತಲು- +ಪಿರದಿದ್ದರೂ ಅದು ಯಾವುದೇ ತರುಣ ಆನೆಗೆ +ಕಡಿಮೆಯಾಗಿರಲಿಲ್ಲ. ಅದರ ಎತ್ತರ ಒಂಬತ್ತೂ +ವಕಿೆ ಅಡಿ, ಉದ್ದ ಹದಿನಾಲ್ಕು ಅಡಿ ಮತ್ತು +ಎದೆಯ ಅಳತೆ ೧೪೫ ಇಂಚುಗಳಬ್ಬತ್ತು. ಅದಕ್ಕೆ +೧೬ ಆಹಾರ ನುರಿಸುವ ಹಲ್ಲುಗಳಿದ್ದವು. ಮದ +ವೇರಿದಾಗ ಅದರ ಕೆನ್ನೆ ಯಿಂದ ನಿರಂತರವಾಗಿ +ಮದ ಸ್ರವಿಸುತ್ತಿತ್ತು. ಅದು ಚಂಚಲವಾಗಿ +ಓಲಾಡುತ್ತಿತ್ತು. + +ಉದಯರಿರಿಗೆ ನಿತ್ಯ ನಸುಕಿನಲ್ಲಿ ಹತ್ತುಸೆ:ರು +ಹಿಟ್ಟಿನ ಕೊಟ್ಟಿ ತಿನ್ನಿಸಿ ನಾಲ್ಕೈದು ಬಾಲಿ ನೀರು +ಕುಡಿಸುತ್ತಿದ್ದರು. ಸುಮಾರು ಮೂರು ತಾಸುಗಳ +ನಂತರ ಎರಡು ಸೆ (ರು ಬೆಲ್ಲ ತಿನ್ನಿ ಸುತ್ತಿದ್ದರು, +ಮುಂದೆ ಇಡೀ ದಿನದಲ್ಲಿ "ಸುಮಾರು ಸಮಣ +ಕಬ್ಬು ಮತ್ತು ಹುಲ್ಲನ್ನು "ತಿನ್ನು ತ್ತಿತ್ತು. ಬೇಸಿಗೆ +ತ ಯಲ್ಲಿ ಅದಕ್ಕೆ ನಿತ್ಯ ಬಂಡುಸಲ ಸಾ ನ ಮಾಡಿಸು +ತ್ತಿದ್ದರು. ಮಹವೇರಿದಾಗಿ ಸ್ನಾನ ಮಾಡುವ +ಹೊಣೆಯನ್ನು ಅದಕ್ಕೇ ಹೊರಿಸುತ್ತಿದ್ದ ರು +ಅಂದಕೆ ೫ ದಕ ನೀರಿನ ಬಾಲಿ ಗಳನ್ನು +ಇಡುತ್ತಿದ್ದರು. ಸ್ಟಾ ನವಾದನಂತರದಲ್ಲಿ ಬೇಸಿ- +ಗೆಯ ಕಾಲವಾಗಿದ್ದರೆ ಎಳ್ಳಿನ, ಚಳಿಯ ದಿನ +ವಾಗಿದ್ದರೆ ಸಾಸಿವೆಯ ಏಣ ಯನ���ನು ಅದರ +ತಲೆಗೆ ತಿಕ್ಕು ತ್ತಿದ್ದರು, ರಾತ್ರಿ ನಿದ್ರಿಸಲು ಅದಕೆ +೫-೬ ಮಣ” ಹುಲ್ಲಿನ ಹಾಸಿಗೆಯನ್ನು ಹಾಸುತ್ತಿ- +ದ್ಮರು, ಬೆಳಗಾದೊಡನೆ ಈ ಹುಲ್ಲನ್ನು ತೆಗೆದು +ಚಲ್ಲುತ್ತಿ ದ್ವರು, ದಿನ ಬಿಟ್ಟು ದಿನ ಅದನ್ನು ಅಡ್ಡಾ + + +'ದನು, + + +ಡಿಸಿಕೊಂಡು ಬರುತ್ತಿದ್ದರು. ಉದಯಗಿರಿಯ +ವಾಯು ಸಂಚಾರವೆಂದಕೆ ಹತ್ತು-ಹನ್ನೆರಡು +ಮೈಲುಗಳ ತಿರುಗಾಟ. + + +ಉದಯಗಿರಿಯ 8$ವಿಯಲ್ಲಿ ಕೆಲ ಬಿಳಿ ಕೂದ +ಲುಗಳಿದ್ದುದರಿಂದ ಅದು ವಿಶಿಷ್ಟ ಜಾತಿಯ ಆನೆ +ಯೆಂದು "ಹೇಳಬಹುದು. ಉದಯಲರಿರಿಯಲ್ಲಿ +ಇದೂ ಅಲ್ಲದೆ ಇನ್ನೂ ಒಂದು ವೈಶಿಷ್ಟ್ಯವಿತ್ತು. +ಉದಯಗಿರಿ ಸ್ವಾಭಿಮಾನಿ. ಈ ಸ್ವಾಭಿಮಾನ- +ಕ್ಕೊಳಗಾಗಿಯೇ ಅದು ಕಳೆದ ವರ್ಷ ಓರ್ವ +ನನ್ನು ಕೊಂದು ಹಾಕಿತು. +ಆಗ ನಡೆದಿದ್ದಿಷ್ಟು. ಎಂದಿನಂತೆ ಅಂದೂ +ವಾಯುಸಂಚಾರ ಮುಗಿಸಿ ಉದಯಗಿರಿ ತನ್ನ +ಸ್ಥಾನಕ್ಕೆ ಬಂದು ನಿಂತಿತ್ತು. ಕಸ ಉಡುಗುವ +ನೌಕರನು ತುಸು ಸರಿಯಲು ಅದಕ್ಕೆ ಹೇಳಿ ಅದು +ಸರಿಯದಿರಲು ಅದನ್ನು ಬೈದು ರನು. +ಆತ ಯಾವಾಗಲೂ ಈ 03 ಬೈದು ಗದರಿಸಿ +ಮಾಡುತ್ತಿದ್ದರೂ, ಅಂದೇಕೋ ಬ್‌! +ಕೋಪ ಬಂದು ಅವನ ಮೇಲೆ ಏರಿ ಬಂತು. +ಆ ನೌಕರ ಹೇಗೋ ಪ್ರಾಣ ಉಳಿಸಿಕೊಂಡು +ಓಡಿ ಬಂದು ಮಾಹುಕನೆದುರು ದೂರಿಕೊಂಡ. +ಮಾವುತ ಕೂಡ ಹಿಂದೆ ಮುಂದೆ ಯೋಚಿಸದೆ +ಬಂದು ಉದಯಗಿರಿಯನ್ನು ಗದರಿಸತೊಡಗಿ +ಉದಯನಗರಿಯ ಕೋಪವಿನ್ನೂ ಶಾಂತ +ವಾಗಿರಲಿಲ್ಲ. ಅದು ಸೊಂಡಿಲಿಯಿಂದ ಸಾಪ +ಗ ತ್ತ ಕೆಳಕ್ಕೆ ಸೆದು ಕೊಂದುಹಾಕಿತು. +ಸ್ಪತ್ರಿಗೊಯ್ದಿದ್ದ ಮಾವುತನ ಶವವನ್ನು +ಹು ಉದಯ ಗಿರಿಯ ಎದುರು ಇಟ್ಟಾಗ +ಅದು ಪೆನಃ ಪುನಃ ಸೊಂಡಿಲಿಂದ ಶವವನ್ನು +ಮುಟ್ಟ ತೊಡಗಿತು. ಅದರ ಕಣ್ಣು ಗಳಿಂದ ಇಡಿ +ಹರಿಯಿತು. ಮುಂಡೆ ಎಷ್ಟೋ "ದಿನಗಳ ವರಿಗೆ +ಎಷ್ಟು ಪೆಸಲಾಯಿಸಿದರೂ ಉದಯಗಿರಿ ಹೊಟ್ಟಿ +ಹ ತಿನ್ನಲಿಲ್ಲ. ಅದರ ಕಣ್ಣು ಸದಾ ತೇವಟಾ +ಗಿರುತ್ತಿತ್ತು. ಖಡ್ಗ ಬಹಾದ್ದೂ ಕ ಕೇವಲ ಅದರ +ಮಾವುತನಾಗಿರಲಿಲ್ಲ. ಸಮವಯಸ್ಸಿನ ಮಿತ್ರ +ನಂತಿದ್ದ; ಇಬ್ಬ ರೂ ಒಂದೇ ವರ್ಷ ಹು ಟ್ಛಿದ್ದ ಸೂ + + +೧೬ + + +ಪ್ರಜಾರಾಜ್ಯ ದಿನದಂದುಮಾತ್ರ ಸಿಂಗಾರ +ವಾಗಿ ಉದಯಗಿರಿ ಮೆರವಣಿಗೆಯಲ್ಲಿ ಭಾಗವಹಿ +ಸುತ್ತಿತ್ತು. ಅಂದು ಅದರ ಬೆನ್ನಮೇಲೆ ಚನ್ನಬೆಳ್ಳಿ +ಗಳಿಂದ ಕೂಡಿದ “ನವಿಲುಅಂಬಾರಿ” ಇರುತಿತ್ತು. +ಚೀನದ ಪ್ರಧಾನಮಂತ್ರಿ ಚೌ-ಎನ್‌. ಲಾಯ್ಕ + + +೨೨, + + +ಕಸ್ತೂರಿ + + +ತಿಬೇಟಿದ ದಲಾಯಿ +ವಿದೇಶಿ ಅತಿಥಿಗಳು ಉದಯೆಗಿರಿಯ ಮೇಲೆ +ಸವಾರಿ ಮಾಡಿದ್ದಾರೆ. ನಮ್ಮ ಪ್ರಧಾನ ಮಂತ್ರಿ +ಶ್ರೀ ಜವಾಹರಲಾಲ ನೆಹರೂರವರೂ ಬಮ್ಮೆ +ಅದರ ಮೇಲೆ ಸವಾರಿ ಮಾಡಿದ್ದರು. + + +ಲಾಮಾರಂಥ + + +ಶ್ರೇಷ್ಠ + + +ರಪರಾರಾದಾದಾರಾರಾರಾಣಾದ್‌ರಾರಾ- +ಕೆಲವು ಮಹತ್ವದ ಶೋಧನೆಗಳು +ಕಂಡುಹಿಡಿದವರು ಸಂಶೋಧಕರ ರಾಷ್ಟ್ರ + + +* ೧೪೫೦ + + +೧೬೦೮ +೧೬೪೩, +೧೭೬೫ +೧೩೯೩ +೧೮೧೯ +೧೮೨೯ +೧೮೩೧ +೧೮೩೭ +೧೪೪೬ + + +೧೮೬೮ +ಕ + + +೧೮೭೬ +೧೮೭೭ + + +* ೧೮೮೪ +, ೧೮೮೪೫ +* ೧೮೮೯ + + +೧೪೯೨ + + +* ಗ೧ಿರ್ಳಷ + + +೧೯೦೦ +೧೯೦೩ + + +.: ೧೯೧೪ + + +೧೯೨೫ +೧೯೪೫ + + +���ಸ್ತುಗಳು +ಅಚ್ಚಿನ ಮೊಳೆಗಳು +ದೂರದರ್ಶಕ (ಟಿಲಿಸ್ಕ್ರೋಷ್‌ ) +ಬ್ಯಾರೋನೀಟರ್‌ +ಉಗಿಯ ಯಂತ್ರ (ಇಂಜೆನ್‌) + + +ಅರಳಿಯನ್ನು ಜಂಜುವ ಯಂತ್ರ + + +ಸೆತೋಸ್ಕೋಪ್‌ + +ಉಗಿಬಂಡಿ + +ನಿದ್ಯುತ್ತಿನ ಡೈನನೋಯಂತ್ರ +ತಾರು + +ಹೊಲಿಗೆಯ ಯಂತ್ರ + +ಟೈಪ್‌ ರೈಟರ್‌ + +ಟಿಲಿಫೋನ್‌ + +ಮೈ ಕ್ರೋಫೋರ್ನ + +ಫೌಂಟನ್‌ ಪೆನ್‌ +ಲೈನೋಟೈೈಸ್‌ + + +ರೇಯಾನ" (ಕೃತ್ರಿಮ ರೇಶಿನೆ) + + +ವರ್ಣರಂಜಿತ ಫೋಟೋ ವಿದ್ಯೆ +ಡೀಸೆಲ್‌ ಇಂಜೆನ್‌ + +ಸಬ್‌ ಮರೀನ್‌ + +ನಿಮಾನ + + +ಸೈನ್ಯದಲ್ಲಿ ಉಷಯೋಗಿಸುವ ಟ್ಳಾಂಕ + + +ದೂರದರ್ಶಿ ( ಟಿಲಿನ್ಹಿಜನ್‌ ) +ಅಣುಬಾಂಬ? + + +ಗಬೆನ್‌ ಬರ್ಗ್‌ +ಲಿಪ್ಪರ್‌ಶೇ +ಟೋರಿಸೆಲಿ +ವ್ಯಾಟ್‌ +(ಜಿನ್‌) ್ವಿಟ್ಟಿ +ಲೇನೆಕ್‌ +ಸ್ಪೀಫನ್‌ ಸನ್‌ +ಫ್ಶಾರಡೆ +ಮೋರ್ಸ್‌ +ಹೋನವೆ +ಶೋಲ್ಸ್‌ +ಬೆಲ್‌ +ಬರ್ಲಿನರ್‌ +ವಾಟರ್‌ ಮ್ಯಾನ್‌ +ಮೆರ್ಗೆನ್‌ ಥೇಲರ್‌ +ಡೀ ಜಾರ್ಡೊನೆಟ್‌ +ಐನೀಸ್‌ +ಡೀಸೆಲ್‌ +ಹಾಲೆಂಡ್‌ +ರೈಟ್‌ ಬಂಧುಗಳು +ಸ್ವಿಂಟನ್‌ +ಬೇರ್ಡ್‌ + + +ಅನೇರಿಕೆ ಹಾಗೂ ಬ್ರಿಟಿಶ್‌ + + +ನಿಜ್ಞಾನಿಗಳ ಸಂಘ + + +ಜರ್ಮನಿ +ಹಾಲೆಂಡ್‌ +ಇಟಲಿ +ಸ್ಕಾಟ್ಲೆಂಡ್‌ +ಅಮೇರಿಕ +ಫ್ರಾನ್ಸ್‌ +ಇಂಗ್ಲೆಂಡ್‌ + +೨೨ +ಅಮೇರಿಕೆ + +೨೨ + +೨೨ + +೨೨ + +೨3೨ + +೨3 + +೨೨ +ಫ್ರಾನ್ಸ್‌ +ಅಮೇರಿಕೆ +ಜರ್ಮನಿ +ಅಮೇರಿಕೆ + + +೨೨ + + +ಇಂಗೆ ಂಡ್‌ +೧) + + +ಸ್ಕಾಟ್ನೆ ಡ್‌ +೧೧ + + +ರಾ.ನ್ಮ ಮಳಗಿ + + + + + + + + + + + + + + + + + + + + + + + + + + + + + + + + + + + + + + + + + + + + + + + + + + + + + + + + + + + + + + +೧೯೨೧ ರಲ್ಲಿ ಶ್ರಿನ್ಸ್‌ +ಣೆಗೆ. ಭೆಟ್ಟ ಕೊಟ್ಟಾ ಗ ಕಾಂಗ್ರೆ “ನು | +ತವರಿಗೆ ಕಥೇ ಸಷ! ಏಕೆ ತೋರಿಸಲಿಲ್ಲ? + + +ಸಿಂಧೆ ಮಹಾರಾಜರ +ರಹಸ್ಯ ಯಾತ್ರೆ + + +ಶ್ರೀ ಜಿ. ಎಸ್‌. ಪಥಿಕ + + +ಗ್ರ ರ ಕಾಲ, ಜಗತ್ತಿನಲ್ಲಿಯೇ ಮೊದಲ +ನೆಯ ಸಲ ಮಹಾತ್ಮಾ ಗಾಂಧಿಯ: ವರು ಪ್ರಪಂ- +' ಚದಲ್ಲೆ ಕಿ ಬಲಾಢ್ಯವೆನಿಸಿದ ಸ ಸಾಮ್ರಾಜ್ಯ ಶಕ್ತಿ ಯೊ +ಡನೆ ನಿಶೃಸ್ತ್ರ ಅಹಿಂಸಾತ್ಮಕ ಯುದ್ಧವನ್ನು ಹೂಡಿ +ದ್ವರು. ಬೋ ಈ ಯುದ್ಧವನ್ನು “ಏಶಿಯ +ಮತ್ತು ಆಫ್ರಿಕೆಗಳ ಪೀಡಿತ 'ಬೀಶಗಳು ಆಶಾ +ಯುಕ್ತ ದೃಷ್ಟಿಯಿಂದ ನೋಡಿದವು. ಅದರಲ್ಲಿ +` ಬಂದು ದಿನ ತಮ್ಮ ಸ್ವಾತಂತ್ರ್ಯಪ್ರಾಪ್ತಿಯ +: ಮಾರ್ಗದರ್ಶನವನ್ನು ಪಡೆದ್ರವು. ಆದಕೆ ಈ +ನಿಶ್ಶಸ್ತ್ರ ಬಹಿರಂಗ ಬಂಡಾಯವನ್ನು ಹೇಗೆ ನಿಗ್ರ +ಒಗದ(ಳು ಎಂಬುದು ಗ್ರೇಟ್‌ ಬಿ ಟಿಗೆ ಮಾತ್ರ +.._ ವಲ್ಪ, ಇತರ ಸಾಮ್ರಾಜ್ಯವಾದಿ ಶಕ್ತಿಗಳಿಗೆ +ಕೂಡ ಹೊಳೆಯಲಿಲ್ಲ. ದೇಶದ ವಿಷಮ ಪರಿ +ಸ್ಥಿತಿಯನ್ನು ಕಂಡು ಬ್ರಿಟಿಶ ರಾಜಸಿಂಹಾಸನ +. ದಲ್ಲಿ ಭಾರತೀಯರಿಗೆ ಭಕ್ತಿಯನ್ನು ಹ್ರುಣ್ಚಿಷ್ಠ +_ ಲೆಂದು ಬ್ರಿಟಿಶ್‌ ಪಾರ್ಲಿಮೆಂಟು ಈ (ಗೈ +ಕ ಆಂದೋಲನ ನಡೆದ. ಕಾಲದಲ್ಲಿ ಭಾರತತ್ಕೆ ರ್ಗ +' ಪ್ರಿನ್ಸ್‌ ಆಫ್‌ ವೇಲ್ಸ ( ಇಂಗ್ಲಂಡಿನ ಯು +ಸ ಸಾಜ) ರನ್ನು ಕಳಿಸುವುದಾಗಿ 'ಫೋಷಿಸಿತು. +ಲ ನನ್ನ ಶಿಕ್ಷಣ ಮುಗಿದಿತ್ತು + +ಹಿಂದೀ 4 ಸೆ + + +ಜ್ನ ಆಶ್ಚರ್ಯದಿಂದ ದೆಂಗಾಗಿ ಹೋದೆ. +ಲಾಸ ಮಹಲಿನಿಂದ ತಾವೇ ಸ್ವತಃ ಕಾರು + + +೧೮ + + +ರಾಜಕೀಯ ಚಳವಳಿಯಲ್ಲಿ ನಾನು ಪ ಪ್ರವೇ��ಿಸಿದ್ದೆ. +ಕಾಲೇಜಿನಲ್ಲಿ ಅರ್ಥಶಾಸ್ತ್ರದ ಶಿಕ್ಷಣ. ಪಡೆದಿದ್ದೆ. +ಅದರ ಪರಿಣಾಮವಾಗಿ ಒಮ್ಮಿಂದೊಮ್ಮೆ +ಗಾಂಧೀಜಿಯವರ ಖಾದಿ ಅರ್ಥಶಾಸ್ತ್ರದಲ್ಲಿ +ನನಗೆ ಆಸ್ಥೆ ಹುಟ್ಟಿರಲಿಲ್ಲ. ನಾನು ಪಡೆದ ಣ +ದಿಂದ ನಾನು ದೊಡ್ಡ ನೌಕರಿ ಸಂಪಾದಿಸಿ +ಅಥವಾ ವ್ಯಾಪಾರ ಕ್ಷೇತ್ರ ದಲ್ಲಿ ಪ್ರವೇಶಿಸಿ ಧನಾ +ರ್ಜನೆ ಮಾಡಬಹುದಿತ್ತು. ಚಹ ಅದಾವುದೂ +ನನಗೆ ಸೇರಲಿಲ್ಲ. ಜೀವನದ ಪ ಕ್ರವಾಹ ಬೇಕೆಡೆಗೆ +ಹರಿಯಿತು. ಗಾಂಧೀಜಿ, ಸೇಕ ಜಮನಾಲಾಲ +ಬಜಾಜ, : ಲಾಲಾ ಲಾಜಪತರಾಯ ಮತ್ತು +ಮುಂಬಯಿಯ ಇತರ ಧುರೀಣರ ಸಂಪರ್ಕದಿಂದ +ದೇಶದ ರಾಜಕೀಯ ರಂಗದಲ್ಲಿ ನಾನು ಧುಮು +ದೆ. + +ಒಂದು ದಿನ ಮುಂಬಯಿಗೆ ಹೋಗಲೆಂದು +ಗ್ಹಾಲ್ಲೇರ ಸ್ಟೇಶನ್ನಿನ ಪ್ಲಾಟಿಫಾರ್ಮಿನ ಮೇಲೆ +ಗಾಡಿಯ ಹಾದಿ ಕಾಯುತ್ತ ನಿಂತಿದ್ದೆ. ಗಾಡಿ +ಬರುವುದು ಅಂದು ತಡವಿತ್ತು. ನಾನು ಹಾಗೆ + + +: ನಿಂತಿದ್ದಾಗ ಪ್ಲಾಟಿಫಾರ್ಮಿನಲ್ಲಿ ನೆರೆದಿದ್ದ ಮೂರ + + +ನೆಯ ವರ್ಗದ ಪ್ರವಾಸಿಕರ ನಡುವೆ ಗ್ವಾಲ್ಹೇ +ರದ ಮಹಾರಾಜರು ಬಂದು ನಿಂತಿದ್ದನ್ನು ಕಂಡು +ಜಯ + + +ನಡೆಯಿಸಿಕೊಂಡು ಅವರು ಸ್ಟೇಶನ್ನಿಗೆ ಬಂದಿ +ದರು. ಕಾರಿನಲ್ಲಿ ಡ್ರಾ ಯವರನೂ ಇರಲಿಲ್ಲ, +ಸಾಮಾನೂ ಇದ್ದಿಲ್ಲ. ಯಾಕಿಕತಯೂಿ ಹೇಳದೆ +ಮಾಡದೆ ಸ್ಟೇಶನ್ನಿ ಗೆ ಬಂದ ಮಹಾರಾಜರ ತಲೆ +ಯಲ್ಲಿ ಯಾವ ಚಿಂತೆ ತಾಂಡವವಾಡುತ್ತಿತ್ತೋ +ಏನೋ? ಇಂದು ರಾಜ- ಮಹಾರುಜರಿರದಿದ್ದರೂ +ಆಗಿನ ದಿನಗಳಲ್ಲಿ ಅರಸರು ಈ ರೀತಿ ಸಾಧಾರಣ +ಜನರ ಜೊತೆಯಲ್ಲಿ ನಿಲ್ಲುವುದು ಅದ್ಭುತ ಮಾತಾ +ಗಿತ್ತು. ಆ ದಿನಗಳಲ್ಲಿ ರಾಜ-ಮಹಾರಾಜರು, +ವೈಸರಾಯ ರ್ಕ, ಗವರ್ನರರು ವಿಶೇಷ ಸಲೂನಿ +ನ್ಲ್ಲಿ ಪ್ರ ಪ್ರಯಾಣ ಮಾಡುತ್ತಿದ್ದರು. ಅವರ ಪ್ರಯಾ +ಣದ ಸಿದ್ಧ ತೆಯನ್ನು, ಏರ್ಪಾಡನ್ನು ಮೊದಲೇ +ಮಾಡಿಡುತ್ತಿ ದ್ವೆರು, ಗ್ವಾಲ್ಡೆ ಕರದ ಮಹಾರಾಜರು + + +ಕಸ್ತೂರಿ + + +ತಮ್ಮ ರಾಜ್ಯದಲ್ಲಿ ರೇಲೈ ಸಾರಿಗೆಯನ್ನು ನಡೆಸು +ತ್ತಿದ್ದರು. ಅವರಿಗಾಗಿ ಇತರ ಕೇಲ್ವೆ ಲಾಯಿನ್‌ +ಗಳಲ್ಲಿ ಸದಾ ಸಲೂನು ರಿಜರ್ವಾಗಿ ಇರುತ್ತಿತ್ತು. + +ಆದರೆ ಇಂದು ಸ್ಟೇಶನ್‌ ಮಾಸ್ತರರಿಗೆ ಮೊದ +ಲಿಗೇ ಸೂಚನೆ ಕೊಡದೆ ಗ್ವಾಲ್ಹೇರ ಮಹಾರಾ- +ಜರು ಸ್ಟೇಶನ್ನಿಗೆ ಬಂದದ್ದು ಒಂದು ವಿಶೇಷ +ಸಂಗತಿಯಾಗಿತ್ತು. ಶ್ರೀ ಮಾಧವರಾವ ಸಿಂಧೆ +ಯವರ ಜೀವನೆ ಕ ಕ್ರಮದಲ್ಲಿ ಇದೇನೂ ಅಚ್ಚರಿ +ಪಡಬೇಕಾದ ಮಾತಾಗಿರಲಿಲ್ಲ. ಅವರು ತಮ್ಮ +ರಾಜ್ಯದ ರೈತರು ಮತ್ತು ಜಮೀನುದಾರರ ಜೊತೆ +ಯಲ್ಲಿ ಜಯಲ ಸಂಕೋಚಪಟ್ಟು ಕೊಳ್ಳು ತ್ತಿರ +ಲಿಲ್ಲ. ರ್ಶ ತರು ತಮ್ಮ ಅನ್ನೈದಾತ6ಂದು ಅವರ- +ನ್ನುತ್ತಿ ದ್ದ ಇ ಅವಕಿದುರು ನಮ್ರಭಾವದಿಂದ +ನಿಂತಿರುತ್ತಿ ದ್ವರು. + +ನಾನು ಮಹಾರಾಜರಿಗೆ ನೆಮಸಾ ರ ಮಾಡಿದೆ... +ಅವರು ನನ್ನ ಕೈಹಿಡಿದುಕೊಂಡು ಮುಂದೆ ಸಾಗಿ +ದರು, ನಾನೆಲ್ಲಿಗೆ ಹೊರಚಿದ್ದೇನೆಂದು ಕೇಳಿದರು. +ಮುಂಬಯಿಗೆಂದು ನಾನು ಹೇಳಿದೆ. ಮಹಾರಾ- +ಜರು ನಕ್ಕು "" ಉಳಿದುಕೊಂಡೆ" ಎಂದರು. +ನಾನು ಎರಡನೆಯ ಕಡೆಗೆ ಹೋಗುವವರಿದ್ದಕೆ +ಅವರು ನನ್ನ ಕಾರ್ಕಕ್ರ ಮವನ್ನೆ ಬದಲಾಯಿ��ುತ್ತಿ +ದ್ವರು, ಸ್ಥೆ ಶಕ್ತಿನಲ್ಲಿ ಸ್ಪ ಸೈಶಲ್‌ ಟ್ರೀನ ಅಥವಾ +ಸಲೂನು ಇಲ್ಲ ವಂದು ಸ್ಟೇಶನ್‌ ಮಾಸ್ತರರು +ಚಡಪಡಿಸಹತ್ತಿದರು. ಬರುವ ಗಾಡಿಯಲ್ಲಿ ಮೊದ +ಲನೆ ವರ್ಗದ ಡಬ್ಬಿ ಯಾದರೂ ಖಾಲಿ ಇರುವುದೊ +ಇಲ್ಲವೋ ಆಳಲು ಬರುವಂತಿರಲಿಲ್ಲ. ಆದಕೆ +ಮಹಾರಾಜ ಸಿಂಧೆಯವರು ತಮಗೆ ಇದೇ ಗಾಡಿ +ಯಿಂದ ಮುಂಬಯಿಗೆ ಹೋಗಬೇಕಾಗಿದೆ +ಯೆಂದೂ ತಾವು ಮೂರನೆಯ ವರ್ಗದ ಡಬ್ಬಿ +ಯಲ್ಲಿ ಇತರರೊಂದಿಗೆ ಕುಳಿತು ಆನಂದದಿಂದ +ಪ್ರ ವಾಸ ಮಾಡುವುದಾಗಿಯೂ ಹೇಳಿದರು, +ಕೂಡ್ರಲು ಸ್ಥಳ ಮಾತ್ರ ಸಿಕ್ಕರೆ ಸಾಕು ಎಂದರ +ವರು. ಮುಂಬಯಿಗೆ ಹೋಗಲು ಇಷ್ಟೊಂದು +ಆತುರರಾಗಿರಬೇಕಾದರೆ ಮಹಾರಾಜರ ಮನಸ್ಸಿ +ನಲ್ಲಿ ಏನಿತ್ತು? ಆ ಸಾಲದಲ್ಲಿ ವಿಮಾನಗಳಿರ +ಲಿಲ್ಲ. ಟಪಾಲು ಗಾಡಿಯೇ ಅತಿವೇಗದ ವಾಹನ + + + + + +ಸಿಂಧೆ ಮಹಾರಾಜರ ರಹಸ್ಯ ಯಾತ್ರೆ ೧೯ + + +ವಾಗಿತ್ತು. ಬಡ ಸ್ಟೇಶನ್‌ ಮಾಸ್ತರರು ಬಿಲಿ +ಫೋನ್‌ ಹಿ ಮಾಡಿದರು. ಮೊದಲನೆ +ವರ್ಗದ ಡಬ್ಬಿ ಯೊಂದು ಪೂರ್ಣ ಖಾಲಿಯಿದೆ +ಎಂದವರಿಗೆ ತಿಳಿದುಬಂತು. + +ನಾನು ನನ್ನ ಒಬ್ಬ ಮಿತ್ರರ ಜೊತೆ ಮುಂಬ +ಯಿಗೆ ಹೊರಟಿದ್ದೆ. ಕೇಳ್‌ ಆಗ್ರಾ ದಿಂದ ಇದೇ +ಗಾಡಿಯಲ್ಲಿ ಬರಲಿದ್ದ ರು. ಜಿ ಇಲ್ಲಿಂದ +ಮುಂದೆ ಅವರ ಜೊತೆಯಲ್ಲಿ ಪ್ರಯಾಣ ಪಾಡ +ತಕ್ಕ ವನಿದ್ದೆ. ಅವರೊಂದಿಗೆ ನನಗೆ ಅಗತ್ಯವಾದ +ಕಾರ್ಯ ವಿತ್ತು. ಅದರ ಬಗ್ಗೆ ಮಾತುಕತೆಗಳೆಲ್ಲ +ಗಾಡಿಯಲ್ಲಿ. ನಡೆಯಲಿದ್ದ ಪ್ಪ ಆದಕೆ ಮಹಾರಾ +ಜರು ನು ಅವರ ಜೊತೆ ಕೂಡ್ರಬೇಕು ಎಂದು +ಬತ್ತಾಯಪಡಿಸುತ್ತಿದ್ದರು. ಬಹಳಷ್ಟು ಮಾತಾದ +ನಂತರ ನಾನು ನನ್ನ ಮಿತ್ರರ ಜೊತೆಯಲ್ಲಿ +ಪ್ರವಾಸ ಮಾಡಬಹುದು, ಆದಕೆ ಮುಂಬಯಿ +ತಲುಪಿದ ನಂತರ ಮಾತ್ರ ನಾನು ಬೇರಾರ +ಜೊತೆಯಲ್ಲಿಯೂ ಹೋಗಕೂಡದು ಎಂದು +ಮಹಾರಾಜರು ಹೇಳಿದರು. ಮತ್ತೆ ನಾನು +ಮುಂಬೈ'ನಗರದೊಳಗೆ ಹೋಗುವುದು ಕೂಡ +ಸಾಧ್ಯವಿಲ್ಲವೆಂದೂ ಮಹಾರಾಜರು ಹೇಳಿದರು. +ನಾನು ನಗುತ್ತ “ ನಾನು ಇಲ್ಲಿ ನಿಮ್ಮೆದುರಿನ +ಲ್ಲಿಯೇ ನಿಂತಿದ್ದೇನೆ. ಅಷ್ಟು ದೂರ ಮುಂಬಯಿ +ವಕಿಗೆ ಒಯ್ದು ನನ್ನನ್ನೇಕೆ ಬಂಧಿಸುತ್ತೀರಿ? ” +ಎಂದು ಕೇಳಿದೆ. ಎಲ್ಲಾ ಮುಂಬಯಿ ಸ್ಟೇಶನ್ನಿ +ನಲ್ಲಿಯೆ ಗೊತ್ತಾಗುವೆದು ಎಂದು ಮಹಾರಾಜರು +ಹೇಳಿದರು. ತಮ್ಮ ಕಾರ್ಯದ ಎಚಾರದಲ್ಲಿ ಅವರು +ಒಂದಿನಿತು ಸುಳಿವನ್ನೂ ಹತ್ತಗೊಡಲಿಲ್ಲ. ತಂದೆ +ಮಗನೊಂದಿಗೆ ವ್ಯವಹರಿಸುವಂತೆ ಮಹಾರಾಜರು +ನನ್ನೊಂದಿಗೆ ವ್ಯವಹೆರಿಸುತ್ತಿದ್ದರು. + +ಗ್ಯಾಲ್ಲೇರದ. ಮಹಾರಾಜರು ಈ ಜ್ರೀನಿನಲ್ಲಿ +ಹೊರಟಿದ್ದ ಸಮಾಚಾರ ಎಲ್ಲ ಸ್ಟೇಶಸ್ತು ಗಳಿಗೂ +ಮುಟ್ಟಿ ತ್ತು ಮುಂಬಯಿಗೂ. ಸಮಾಚಾರ ಹೋ +ಗಿತ್ತು. 'ಮತ್ತೇನೇನು ವ್ಯವಸ್ಥೆ ಮಾಡಿದ್ದರೋ +ನನಗೆ ಗೊತ್ತಿರಲಿಲ್ಲ. ಒಂದು ನಿಲ್ದಾ ಣದಲ್ಲಿ +ಮಹಾರಾಜರು ನನಗೆ ಊಟಕ್ಕೆ ಆಮಂತ್ರಣ +ಕೊಟ್ಟರು. ನಾನು ಅಳುಕುತ್ತ ತ್ತಲೇ ಹೋದೆ. ಇ + + +ಊಟ ಪಾನೀಯಗಳ ವಿಚಾರದಲ್ಲಿ ನಾನು ತುಂಬ +ಕಠಿಣ ವ್ರತಧಾರಿಯಾಗಿದ್ದೆ. ಗಾಡಿಯಲ್ಲಿ ಊಟ + +ಮಾಡುವುದಂತಿರಲಿ, ನೀರನ್ನೂ ಕುಡಿಯುತ್ತಿರ +ಲಿಲ್ಲ. ಊಟದ ವ���ಚಾರದಲ್ಲಿಮ ಹಾರಾಜರಿಗೆ ಗೆ +ವಿಚಾರವನ ್ನ ತಿಳಿಸಿದೆ. ಆಗ ಅವರು, “ಒಳ್ಳೇದು +ದೂರದೆ ಸೀಟಿನಲ್ಲಿ ಕುಳಿತು ಫಲಗಳನ್ನೂ ಮಿಠಾ +ಯಿಯನ್ನೂ ಹಾಲನ್ನೂ ಸೇವಿಸಿರಿ, ಎಂದೆರು. +ನಿರು ಜತಗ ಒಪ್ಪಿದೆ. ಆ ಹಣ್ಣು ಗಳನ್ನು +ತಿನ್ನುತ್ತಿರುವಾಗ ಜೀವನದ ಅವಸಾನೆ ಕಾಲ +ದಲ್ಲಿ ನನ್ನ ನಿಯಮವೊಂದೂ ಉಳಿಯಲಿಕ್ಕಿಲ್ಲ +ಎಂಬ ಕಲ್ಪನೆ ಆಗ ನನಗೆ ಬರಲಿಲ್ಲ. + +ಗಾಡಿಯಲ್ಲಿ ಮಹಾರಾಜರು ದೇಶದ ರಾಜ +ಕೀಯ ಚಳವಳಿಯನ್ನು ಕುರಿತು ಚರ್ಚಿಸಿದರು. +ಅನೇಕ ವಿಷಯಗಳನ್ನು ಕೇಳಿದರು. ಧುರೀಣರ +ಬಗ್ಗೆ, ಗ್ವಾಲ್ಲೇರ ರಾಜ್ಯದ ಸಂಬಂಧದಲ್ಲಿ ಪ್ರಶ್ನೆ +ಗಳನ್ನು ಕೇಳಿದರು. ಆದಕೆ ತಮ್ಮ ಪ್ರವಾಸದ +ಬಗ್ಗಾೂಗಲಿ, ಕಾರ್ಯಕ್ರಮದ ಬಗ್ಗಾಗಲಿ ಒಂದು +ಮಾತನ್ನೂ ಹೇಳಲಿಲ್ಲ. ಮುಂಬಯಿಗೆ ಹೋದ +ಬಳಿಕ ತಾನೇ ತಿಳಿಯುತ್ತದಲ್ಲ ಎಂದು ನಾನೂ +ಆ ಬಗ್ಗೆ ಒತ್ತಾಯಿಸಲಿಲ್ಲ. ಗ್ವಾಲ್ಹೇರದ ನರ +ಶರು ತುಂಬ ಅಭಿಮಾನಿ, ಶೀಘ್ರ ಕೋಪಿ ವ್ಯಕ್ತಿ +ಯಾಗಿದ್ದರು. + +ಮುಂಬಯಿ ತಲುಪಿದೆ ನಂತರ "ಪುಣೆಗೆ +ಹೋಗೊೋ!ಣ ನಡೆಯಿರಿ” ಎಂದು ಮಹಾರಾಜರು +ಹೇಳಿದರು. ಪ್ರಣೆಗೆ ಹೋಗಲು ಮೊದಲೇ +ಸ್ಪೆಶಲ್‌ ಟ್ರೀನಿನ ವ್ಯವಸ್ಥೆಯಾಗಿತ್ತು. ನನ್ನ +ಸಾಮಾನನ್ನು ನನ್ನ ಮಿತ್ರ ಹತ್ತರ. ಕೊಟ್ಟು +ನಾನು ತಡಿ ಜೊತೆಯಲ್ಲಿ ಹೊಕಣೆ' +4 ಯಾಕೆ ಹೋಗಬೇಕು ಎಂಬುದು ಇನ್ನೂ + +ರಹಸ್ಕವಾಗಿಯೇ ಉಳಿದಿತ್ತು. ಗಾಡಿಯಲ್ಲಿ +ಮಹಾರಾಜರು ಏನೂ ಹೇಳಲಿಲ್ಲ. ಮರಾಠಾ + +ರಸರಾದ್ದರಿಂದ ಮುಂಬಯಿಯಿಂದ ಪೆಣೆಯ +ವರಿಗೆ ಜನರು ಅವರನ್ನು ಸ್ವಾಗತಿಸಿದರು. + +ಸ್ಪೆಶಲ್‌ ಡ್ರೀನ್‌ ಪುಣೆ ತಲುಪಿತು. ಮಹಾ +ರಾಜರು ಸ್ಟೇಶನ್ನಿನ ಹೊರಗೆ ಬಂದರು. ಮೋಟಾ +ರಿನ ವ್ಯವಸ್ಥೆ ಮಾಡುವುದಾಗಿ ಸ್ಟೇಶನ್ನಿನ ಅಧಿಕಾ + + +೨೦ + + +ರಿಗಳು ಹೇಳಲು ಮಹಾರಾಜರು ಬೇಡವೆಂದರು. +ಆಗ ಬಾಡಿಗೆ ಟ್ಯಾಕ್ಸಿಗಳ ಅಭಾವವಿತ್ತು. ಮಹಾ +ರಾಜರ ಹೇಳಿಕೆಯಂತೆ ವಿಕ್ಟೋರಿಯಾ (ನಾಲ್ಕು +ಚಕ್ರದ ಟಾಂಗಾ) ಗೊತ್ತುಮಾಡಲ್ಪಟ್ಟಿತು. ಅದ +ರಲ್ಲಿ ನಾನು ಮಹಾರಾಜಕೊಂದಿಗೆ ಕುಳಿತೆ. +ಬಾಂಗಾದವನಿಗೆ ಗಾಯಕವಾಡಾದಲ್ಲಿದ್ದ +“ಕೇಸರಿ” ಆಫೀಸಿಗೆ ಗಾಡಿ ಹೊಡೆಯಲು ಮಹಾ +ರಾಜರು ಹೇಳಿದೆರು. + +ಈಗ ಮಹಾರಾಜರ ಗುಟ್ಟು ಬಯಲಾಯಿತು. +ನಾನು ಟಾಂಗಾದವನಿಗೆ ತಾತ್ಕಾ ಸಾಹೇಬರ +ಮನೆಗೆ ಹೊಡಿ ಎಂದೆ. ಪುಣೆಯಲ್ಲಿ ತಾತ್ಕಾ +ಸಾಹೇಬರನ್ನು ಅರಿಯದವರಾರು? “ಕೇಸರಿ” +ಪತ್ರಿಕೆಯ ಸಂಪಾದಕ ಶ್ರೀ ನರಸಿಂಹ ಚಿಂತಾ +ಮಣಿ ಕೇಳಕರರ ಉಪನಾಮ ತಾತ್ಕಾಸಾಹೇಬ +ಎಂದು. ಕೇಳಕರರ ಮನೆ ಮುಟ್ಟಿದೊಡನೆ +ಮಹಾರಾಜರು ಟಾಂಗಾದವನಿಗೆ ಹತ್ತು ರೂಪಾ +ಯಿಯ ನೋಟು ಕೊಟ್ಟರು. ಬಾಡಿಗೆ ಮುರಿದು +ಕೊಂಡು ಉಳಿದ ಹಣ ತಿರುಗಿ ಕೊಡಬೇಕಾ +ಗಿಲ್ಲ; ಅದನ್ನು ಇನಾಮೆಂದು ಕೊಟ್ಟಿ ದೆಯೆಂದು +: ನಾನಂದಾಗ ಬಡ ಟಾಂಗಾದವ ಬೆಪ್ಪಾದ. + +ಕೇಳಕರ ಸಾಹೇಬರ ಮನೆ ಹೊಕ್ಕೆವು. ಅಲ್ಲಿ +ನನಗೆ ಹೊಸಬನಾದ ಯಾವನೋ ಒಬ್ಬ ಆಳು +ಇದ್ಕೆ. ನಾನು ಗ್ಯಾಲ್ಹೇರದ ಯಾರೋ ಒಬ್ಬ ಗೃಹ +ಸ್ಮಕೊಡನೆ ಬಂದಿದ್ದೇನೆಂದು ಕೇಳಕರರಿಗೆ ತಿಳಿ +ಸಲು ಹೇಳಿ ನನ್ನ ಹೆಸರನ್ನು ಕೊಟ್ಟಿ, “ ನೀವು +ಕಾಂಗ್ರೆಸ್‌ವಾಲರು ಸಾಹೇಬರಿಗೆ ವಿಶ್ರಾಂತಿ +ತೆಗೆದುಕೊಳ್ಳೆಲೂ ಬಿಡುವುದಿಲ್ಲ. ಇದೇ ಈಗ +ತಾತ್ಕಾಸಾಹೇಬರು ಸ್ನಾನ ಮಾಡಿ ಪೂಜೆಗೆ ಕುಳಿ +ತಿದಾರೆ. ಆ ಮೇಲೆ ಊಟಿ ಮಾಡಿ ಒಂದೆರಡು +ಗಳಿಗೆ ವಿಶ್ರಾಂತಿಪಡೆಯುವರು, ಅಲ್ಲಿಯವರೆಗೆ +ಅವರಿಗೆ ಯಾವ ಸುದ್ದಿಯನ್ನೂ ಮುಟ್ಟಿಸುವುದಿಲ್ಲ' +ಎಂದ ಆಳು. “ ಗ್ವಾಲ್ಸೇರ ರಾಜದರ್ಬಾರದಿಂದ +ತಾತ್ಕಾಸಾಹೇಬರ ಭೆಟ್ಟಿಗಾಗಿ ಇವರು ಬಂದಿ +ದ್ಹಾರೆ” ಎಂದು ನಾನನ್ನಲು ಅವನು ಭೆಟ್ಟಿಯಾಗು +ವವರುಶಾಂಗ್ರೆಸ್‌ ಆಫೀಸಿನಲ್ಲಿ ಭೆಟ್ಟಿಯಾಗಬೇಕು +ಎಂದ. “ ಹಗಲು ರಾತ್ರಿ ಭೆಟ್ಟಿಗೆಂದು ಜನ ಬರು + + +ಕಸ್ತೂರಿ + + +ತ್ತಾರೆ. ವಿದೇಶೀ ಬಟ್ಟೆಗಳ ಹೋಳಿ ನಡೆದಿದೆ. +ಶಾಲೆಗಳಿಂದ ಹುಡುಗರು ಹೊರಬೀಳುತ್ತಿದ್ದಾಕೆ. +ಸಭೆಗಳು ಜರುಗುತ್ತಿವೆ. ಇವೆಲ್ಲವುಗಳ ಗದ್ದಲ +ದಲ್ಲಿ ತಾತ್ಕಾಸಾಹೇಬರಿಗೆ “ಕೇಸರಿ” ಆಫೀಸಿಗೂ +ಹೋಗುವುದಾಗುವುದಿಲ್ಲ. ಕಾಂಗ್ರೆಸ್ಸಿನ ಈ +ಗೊಂದಲದಲ್ಲಿ ನನ್ನ ಮಗನ ವಿದ್ಯಾಭ್ಯಾಸ +ನಿಂತಿತು. ಆತ ಓದಿಕೊಂಡಿದ್ಕಕೆ ಕೇಸರಿ ಆಫೀಸಿ +ನಲ್ಲಿ ಕಾರಕೂನನಾಗುತ್ತಿದ್ದ, " ಎಂದು ದೂರಿ +ಕೊಂಡ. ನಾನು ಬಂದಿರುವ ಸಮಾಚಾರವನ್ನು +ಸಾಹೇಬರಿಗೆ ತಿಳಿಸು ಎಂದು ನಾನು ಮತ್ತೊಮ್ಮೆ +ಅವನಿಗೆ ಹೇಳಿದೆ. + +ನಾವು ದಿವಾಣಖಾನೆಯ ಕೊಣೆಯಲ್ಲಿ ಕುಳಿ +ತೆವು. “ ಒಳ್ಳೇದು, ಕೋಣೆಯಲ್ಲಿ ಕೂತು +ಕೊಳ್ಳಿ ” ಎಂದು ಆಳು ಹೇಳಿದ. ಗ್ವಾಲ್ಹೇರ +ನಕೀಶರು ಸಾದಾ ಉಡುಪಿನಲ್ಲಿದ್ದರು. ನಾವು +ಕುಳಿತೆವು; ಕುಳಿತೇ ಕುಳಿತೆವು. ಆಳಿನ ಪತ್ತೆಯೇ +ಇರಲಿಲ್ಲ. ಕೇಳಕರ ಸಾಹೇಬರು ಪೂಜೆ ಮುಗಿಸಿ +ಊಟಕ್ಕೆ ಹೋದರು; ಮತ್ತೆ ಅವರು ಮಲಗ +ಲಿಕ್ಕೆ ಹೋಗತಕ್ಕವರು. ಖಡಾವಿನ ಸಪ್ಪಳ +ಮಾಡುತ್ತ ಅಡಕತ್ತಿಯಿಂದ ಅಡಿಕೆ ಕತ್ತರಿಸುತ್ತ +ಅವರು ಶತಪಥ ನಡೆಸಿದ್ದರು. +ಮಲಗಲು ಹೋದರೆ ಅವರನ್ನು ಕಾಣಲು ತುಂಬ +ತಡವಾದೀತೆಂದು ನಾನಂದೆ. ನಾನು ಗಟ್ಟಿಯಾಗಿ +ಮಾತಾಡಿದ್ದರಿಂದ ಅವರ ಗಮನ ದಿವಾಣಖಾನೆ +ಯತ್ನ ಬಿತ್ತು. ಹೊರಗೆ ಯಾರಿದ್ದಾರೆಂದು ಅವರು +ಆಳನ್ನು ಕೇಳಿದರು. “ಮತ್ತಾರು? ಕಾಂಗ್ರೆಸ್‌ +ವಾಲರು. ಅವರ ಜೊತೆಯಲ್ಲಿ ಒಬ್ಬ ಮರಾಠಾ +ಇದ್ದಾನೆ. ನಿಮ್ಮ ಅತಿಥಿಯಾಗಿ ಬಂದಿದ್ದಾನಂತೆ. +ಆದರೆ ನನಗಂತೂ ಅವನು ಇಲ್ಲಿಯ ಸ್ಟೋರ್‌ +ವಾಲನಿರಬೇಕೆನಿಸುತ್ತದೆ. ಬಹುಶಃ ವಿಲಾಯತಿ +ಬಟ್ಟಿ ಮಾರುತ್ತಿರಬೇಕು” ಎಂದು ಆಳು ಹೇಳಿದ. +ಮಹಾರಾಜರು ಅವನ ಮಾತನ್ನು ತುಂಬ ಮೋಜಿ +ನಿಂದ ಕೇಳುತ್ತಲಿದ್ದರು. + +ಕೇಳಕರ ಸಾಹೇಬರು ಹೊರಗೆ ಬಂದರು. +ಮಹಾರಾಜರನ್ನು ಕಂಡೊಡನೆ ವಿಚಲಿತರಾದರು. +« ಸಿಂಧೆ ಸರಕಾರ! ತಾವು ನನಗೆ ಸುದ್ದಿ ಕೂಡ + + +ಕೇಳಕರರು. + + +ಕ್ಥೆ +ಕ + + +ಡೆ +ಕ + + +8 ೯ +ಚ +1 +ಕ + + +ಸ್ಪ + + +ಆ + + + + + +ತಿಳಿಸಲಿಲ್ಲವಲ್ಲ. ನಾನೇ ಮುಂಬಯಿಗೆ ಬರುತ್ತ ಕೆ +ಶ್ರೀಮಂತ (ಮಹಾರಾಜ) ರು ಬಂದ ಸ + +ಚಾರವನ್ನು ಆಳು ಕೂಡ ತಿಳಿಸಲಿಲ್ಲ” ಹ. +ಸ ತಾತ್ಕಾಸಾಹೇಬ, ಇವರು ಸರ್‌ "ಮಾಧವರಾವ +_ ಸಿಂಧೆಯ ವರಲ್ಲ. ಪುಣೆಯೆ ಸ್ಟೋರವಾಲಾ'' +ಎಂದು ಹೇಳಬೇಕೆಂದುಕೊಂಡೆ. ಇ ಮಹಾ + + +_ ಕಾಜರ ಗಂಭೀರ ವದನವನ್ನು ಕಂಡು ಸುಮ್ಮ + + +ನಾಡೆ. ಕೇಳಕರರು ಬಂದೊಡನೆ ಮಹಾರಾಜರು +ಎದ್ದೆ ನಿಂತಿದ್ದರು. “ ನಾನು ಹೇಗೂ ಪುಣೆಗೆ +ಬರಬೇಕಾಗಿತ್ತು. ಮತ್ತೆ ನನ್ನ ಕೆಲಸವಿರುವಾಗ +ನಿಮ್ಮನ್ನು ಮುಂಬಯಿ ಅಥವಾ ಗ್ವಾಲ್ಲೇರಕ್ಕೆ +ಹೇಗೆ ಕರೆಸಿಕೊಳ್ಳೆಲಿ?” ಎಂದು ಅವರು ಕೇಳ +ಕರರಿಗೆ ಹೇಳಿದರು. + +ಕೇಳಕರರು ಮಹಾರಾಜರಿಗೆ ವಂದಿಸಿದರು. +ಮಹಾರಾಜರ ಫಲಾಹಾರದ ವ್ಯವಸ್ಥೆ ಯಾಯಿತು. +ಮಹಾರಾಜರು ತಮ್ಮಲ್ಲಿಗೆ ಬಂದಕಿಂದು ಅವರು +ಸಂತುಷ್ಟರಾದರೂ ಅವರಿಗೆ ನಾನು ಇಷ್ಟೊಂದು +ಕಷ್ಟಕೊಟ್ಟಿನೆಂದು ನನ್ನ ಮೇಲೆ ಕೋಪಿಸಿ +ಕೊಂಡಿದ್ದರು. ನಾನು ಕೇಳಕರರಲ್ಲಿ ಯಾವಾ +ಗಲೂ ಬಂದು ಹೋಗುವವನ್ನಾದ್ಹಿದ್ದೆ. “ ಇವರು +ಗ್ಹಾಲ್ಹೇ ರದ ಮಹಾರಾಜರಾದಕೆ ನೀವು ಮಹಾ +ರಾಷ್ಟ್ರ ಕಾಂಗ್ರೆಸ್ಸಿನ ಧುರೀಣರು. ಕಾಂಗ್ರೆಸ +ಹಾಯ್‌ಕಮಾಂಡಿನಲ್ಲಿ ನಿಮಗೆ ಸ್ಥಾ ವಿದೆ, ಹ +ಎಂದು ನಾನು ಕೇಳಕರರಿಗೆ ಹೇಳಿದೆ. + +ಮಹಾರಾಜರಿಗೂ *ಕೇಳಕರ ಸಾಹೇಬರಿಗೂ +ಮಾತುಕತೆ ನಡೆದವು. “ ಮರಾಠರು ಮಹಾ +ರಾಷ್ಟ್ರದಲ್ಲಿ ಕ್ಷತ್ರಿಯ ಹಿತಕಾರಿಣಿ ಸಭೆಯನ್ನು +ಸ್ಥಾಪಿಸಿದ್ದಾರೆ. ಪುಣೆಯಲ್ಲಿ ಮಹಾರಾಷ್ಟ್ರದ +ಸ ಛತ್ರಪತಿ ಶಿವಾಜಿಯ ಮೂರ್ತಿಯನು + +ಪಿಸುವ ನಿಶ್ಚಯವನ್ನು ಈ ಸಭೆ ಮಾಡಿದೆ. + +ಡ್‌ ನಿಮಗೆ ಗೊತ್ತಿ ದೆ. "ಮಹಾರಾಷ ಷಷ್ಟ ಕ್ಷತ್ರಿಯ +`ಒತತಾರಣಿ ಸಭೆಗೆ ಶಿವಾಜಿ ಕಂ ವಂಶ +` ಜರಾದ ಕೊಲಾ ತ್ಲಪುರ ರಾಜರು ಅಧ್ಯಕ್ಷರಿದ್ದಾಕೆ. +ನಾನು ಕಾರ ದರ್ಶಿಯಾಗಿದ್ದೇನೆ. ಶಿವಾಜಿಯ +' ಮೂರ್ತಿಯ ಸ್ಥಾಪನೆ ಮತ್ತು ಅನಾವರಣದ + + +೯ ತಾಶ್ಯಕ್ರ ಮಗಳ ಭಾರವನ್ಸೆಲ್ಲ. ನಾನು ಹೊತ್ತಿ + + +ಸಿ0ಥೆ ಮಹಾರಾಜರ ರಹಸ್ಯ ಯಾತ್ರೆ + + +೨೧ + + +ದ್ಹೇನೆ. ಈ ಸ್ಮಾರಕ ಕೇವಲ ಮಹಾರಾಷ್ಟ್ರ ದ್ವಲ್ಲ. +ಆದರೆ ಇಡೀ ದೇಶದ ಆಕಾಂಕ್ಷೆಗಳ ಪ್ರ ಪ್ರತಿಕವಾ +ಗಿದೆ. ಶಿವಪ್ರಭುವು ಇಡೀ ಭಾರತವನ್ನು ಮುಕ್ತ +ಗೊಳಿಸಿದರು. + +“ ಶಿವಾಜಿ ಮಹಾರಾಜರ ವಿಷಯದಲ್ಲಿ ಆಂಗ್ಲ +ಇತಿಹಾಸಕಾರರು ಎಂಥೆಂಥ ಹೀನ ಮಾತುಗ +ಳನ್ನು ಬರೆದಿದ್ದಾರೆ, ಅವರ ಮೇಲೆ ಎಂಥೆಂಥ +ವಮಿಥ್ಯಾರೋಪಗಳನ್ನೂ ಹೊರಿಸಿದ್ದಾರೆಂಬುದು +ವಿದಿತವೇ ಇದೆ. ಮರಾಠರು ಮತ್ತು ಶಿವಾಜಿ +ಮಹಾರಾಜರನ್ನು ಹೀಗಳೆಯಲು ಮತ್ತು ಹಿಂದು +ಮುಸ್ಲಿಮರಲ್ಲಿ ಭೇದವನ್ನು ಹುಟ್ಟಿಸಲು ಎಂಥ್ಲೆಂಥ +ಮಾತುಗಳನ್ನು ಬರೆದಿದ್ದಾರೆ! ಶಿವಾಜಿ ಮಹಾ +ರಾಜರನ್ನು ಗುಡ್ಡದ ಇಲಿ, ದೆರೋಡೆಗಾರ ಎಂದಿ +ದ್ದಾರೆ, ಅಫರುಲಖಾನನ ವಧೆಯ ವೃತ್ತಾಂತ +ವನ್ನು ತಪ್ಪಾಗಿ ಬಣ್ಣಿಸಿದ್ದಾಕೆ. ಈ ಮಾತುಗ +ಛಂದ ಯಾವ ಮಹಾರಾಷ್ಟ್ರ! ಯನಿಗೆ ಅಪಾರ +ದುಃಖವಾಗದು | + +"ಇಂಥ ಹೀನ ಮಾತುಗಳನ್ನು ಖಂಡಿಸಿ +ನಾವು ತಕ್ಕ ಪರಿಮಾರ್ಜನೆ ಮಾಡದಿದ್ದಕೆ +ದೇಶದ ಗ ಪೀಳಿಗೆ ಶಿವಾಜಿ ಮಹಾರಾಜರ +ವಿಷಯದಲ್ಲಿ ಏನೆಂದು. ತಿಳಿದುಕೊಂಡೀತು? +ಮಹಾರಾಷ್ಟ್ರ ಕ್ಷತ್ರಿಯ ಸಭೆಯು ಮಹಾರಾಷ್ಟ್ರ +ಇತಿಹಾಸ ಸಂಶೋಧಕ ಮಂಡಲ ಮತ್ತು ಇತರ +ಎಲ್ಲ ಇತಿಹಾಸಕಾರರಿಗೆ ಶಿವಾಜಿ ಮಹಾರಾಜರ +ಜೀವನದ ವಿಚಾರದಲ್ಲಿ ಸಂಶೋಧನೆ ಮ���ಡಲು +ತಿಳಿಸಿದೆ. ಗ್ವಾಲ್ಡೆ ರ. ದರ್ಬಾರವು ಈ ಕಾರ್ಯ +ದಲ್ಲಿ ತುಂಬ ವೆಚ್ಚ ಮಾಡಿದೆ. ಶಿವಾಜಿಯ ಜೀವನ +ವಿಚಾರದಲ್ಲಿ ಮಹಾರಾಷ ಷ್ಟ್ರ ಕ್ಷತ್ರಿಯ ಸಭೆಯವ +ರಿಂದ ಒಂದು ಲೇಖನ ತಯಾರಿಸಿಕೊಂಡು +ಅದನ್ನು ಬ್ರಿಟಿಶ್‌ ರಾಜವಂಶದವರಿಗೆ ಮತ್ತು +ಪ್ರಧಾನ ಮಂತ್ರಿಗೆ ನಾನು ಕಳಿಸಿದ್ದೇನೆ. ತ +ಸಭೆಯ 414 ಮೇರಿಗೆ ಬ್ರಿ ಟಿಶ್‌್‌ ಸರಕಾರ +ಮತ್ತು ರಾಜ ಸತೆಕಸವು. ಶಿವಾ ಜಯ ಮೂರ್ತಿ +ಯ ಅನಾವರಣವನ್ನು ನ್ಸ್‌ ಆಫ್‌ ವೇಲ್ಸ +ರಿಂದ ಮಾಡಿಸಲು ಬ ಜನಂ ಭಾಷಣದಲ್ಲಿ +ನಾವು ಕಳಿಸಿದ ಲೇಖನದ ವಿಷಯವನ್ನು ಪ್ರಸ್ತಾ + + +೨೨ ಕಸ್ತೂರಿ + + +ಏಿಸಲು ಒಪ್ಪಿ ಕೊಂಡಿವೆ.'' + +ಇಷ್ಟು ಹೇಳಿ ಮಹಾರಾಜರು ಕೇಳಕರರ +ಎದುರು ಸಭೆಯ ಲೇಖನ ಮತ್ತು ಪ್ರಿನ್ಸ್‌ ಆಫ್‌ +ವೇಲ್ಸರ ಭಾಷಣದ ಪ್ರತಿಗಳನ್ನು ಇಟ್ಟರು +“ಯಾವ ಇಂಗ್ಲೀಷರು ಮಹಾರಾ ಷ್ಟೃದ ಧುರೀ +ಣನ ಅವಹೇಳನ ಮಾಡಿದರೊ ಆ ಇಂಗ್ಲಿಷರ +ರಾಜಕುಮಾರನೆ! ಅದರ ಪರಿಮಾರ್ಜನೆ ಮಾಡ +' ಲಿದ್ದಾನೆ, ಪ್ರಿನ್ಸರ ಧರ್ಲಿ ಒಂದಕ್ಷರವೂ +ಬಿಟ್ಟು ಹೋಗಬಾರದು. +ಕಾಂಗ್ರೆ ಸ್‌ ಮಾಡಬೇಕಿತ್ತು. + +ಇಂತ ಸಮಯದಲ್ಲಿ ಕಾಂಗ್ರೆಸ್ಸು ಬ್ರಿಟಿಶ್‌ +ಸರಕಾರದ ಎರುದ್ದೆ 'ಯುದ್ಧ ತೊಡದೆ. ಈಗ +ಏನು ಮಾಡಬೇಕು ಹೇ ಳಿರಿ. " ಪುಣೆಯಲ್ಲಿ ಎಲ್ಲ +ಸಿದ್ಧೆ ತೆಯಾಗಿದೆ. ಮೂರ್ತಿಯ ಅನಾವರಣಕಾ ಗಿ +ಬ್ರನ್ಸರು ಮುಂಬಣ್ಣುಯಿಂದ ಪುಣೆಗೆ ಬರುವರು. +ಯಾವ ಮಹಾಪಿರುಷನು ದೇಶದ ಸ್ವಾತಂತ್ರ್ಯ +ಕ್ಕಾಗಿ ಯುದ್ಧ ಮಾಡಿದನೊ ಆತನ ಮೂರ್ತಿಯ +ಉದ್ಭಾಟನ ಕಾಲಕ್ಕೆ ಪ್ರಿನ್ಸ್‌ ಆಫ್‌ ವೈಲ್ಸರಿಗೆ +ಕಪ್ಪೆ ಧ್ವಜ ತೋರಿಸುವುದೂ ಅದಕ್ಕಾಗಿ ಜನರ +ಮೇಲೆ ಪೋಲೀಸರು ಲಾಠಿ ಪ್ರಹಾರಮಾಡಿ ಅವ +ರನ್ನು ಬಂಧಿಸುವುದೂ ರಾಷ್ಟ್ರೀಯ ಮಹೋತ್ಸವ +ಕಾಲದಲ್ಲಿ ದುರ್ಫಟಓನೆಯಾಗುವುದೂ ಯೋಗ್ಯ +ವೆಂದು ನಿಮಗನಿಸುವುದೇ? ಕಾಂಗ್ರೆಸ್ಸಿನ ಚಳವಳಿ +ಇಂದು ನಡೆದಿರದಿದ್ದಕೆ ಬ್ರಿಟಿಶ್‌ ಸರಕಾರದೊ- +ಡನೆ ಮತಭೇದವಿದ್ದರೂ ನೀವು ಈ ಉತ್ಸವದಲ್ಲಿ +ಭಾಗವಹಿಸುತ್ತಿದ್ದಿಲ್ಲವೇ? + +“ ಕೇಳಕರ ಸಾಹೇಬ, ಇಂಥ ಪ್ರಸಂಗದಲ್ಲಿ +ಒಂದೆಡೆ ಸ್ವಾತಂತ್ರ್ಯ ಸೇನಾನಿಯ ಮೂರ್ತಿಯ +ಉದ್ಭಾಟಿನೆ ಮತ್ತು ಇನ್ನೊಂದೆಡೆ ಇಂದು ಸ್ವರಾ + +ಕಾಗಿ ಹೋರಾಡುವವರ ಮೇಲೆ ಲಾಠಿ +ಪ್ರಹಾರವಾಗುವುದು ನನಗೆ ಇಷ್ಟವಿಲ್ಲ. ಪೋಲಿ! +ಸರು ಮತ್ತುಮಿಲಿಟರಿಯವರ ಕಾವಲಿನಲ್ಲಿ ಪ್ರಿನ್ಸ್‌ +ಆಫ್‌ ವೈಲ್ಸರ ಆಗಮನಕ್ಕೇನೂ ವ್ಯತ್ಯಯ +ವುಂಟಾಗಲಾರದು. ಆದರೆ ಪುಣೆ ಸ್ಟೇಶನ್ನಿನಿಂದ +ಮೂರ್ತಿಯ ಸ್ಥಾನದ ವರೆಗೆ ಕಪ್ಪುಧ್ವಜ ಪ್ರದ +ರ್ಶನವಾಗುವುದು, ಬಂಧನೆ ಸತ್ರವಾಗುವುದು + + +ವಾಸ್ತವದಲ್ಲಿ ಇದನ್ನು + + +ಅಶಾಂತಿ ಹಬ್ಬು ವುದು ನನಗೆ ಬೇಡವಾಗಿದೆ. & +ಕಾರ್ಯಕ್ರಮ ಬಹುದಿನಗಳ ಹಿಂದೆಯೆ ನಿಶ್ಚಿ ತವಾ +ದದ್ದು. ನಾನಿಂದು ಸ್ವಾತಂತ್ರ್ಯವೀರನ ಸನ್ಮಾನ +ಕ್ಕಾಗಿ ಕಾಂಗ್ರೆಸ ಸಿಸಿಂದ' ಭಿಶ್ವ ಬೇಡುತ್ತಿದ್ದೇನೆ. +ಬ್ರ ಆಫ್‌ 'ವೇಲ್ಬರಿಂದ ಮೂರ್ತಿಯ ಉದ್ಭಾ +ಬನೆ ಮಾಡಿಸುವುದರಲ್ಲಿ ಮರಾಠರ ಉದ್ದೇಶ +ವೇನು ಎಂಬುದನ್ನೂ ಕಾಂಗ್��ೆಸ್ಸು ಲಕ್ಷಿಸಬೇಕು. + +“ ನಾವು ಬಯಸುವುದಿಷ್ಟೇ. ಸ್ಟೇಶನ್ನಿನಿಂದೆ + + +ಮೂರ್ತಿಯ ಸ್ಥಾನದ ವರಿಗೆ ಮೆರವಣಿಗೆಯ +ಮಾರ್ಗದಲ್ಲಿ ಕಪ್ಪು ಧ್ವಜ ಪ್ರದರ್ಶನವಾಗ + + +ಗೊಡಬೇಡಿರಿ. ಪುಣೆಯಲ್ಲೇ ಹರತಾಳವಾಗಬಾ +ಸಭೆಗಳಾಗಬಾರದು, ವಿರೋಧ ಪ್ರಕಟಿಸ +ಬಾರದು ಎಂದೇನೂ ನಾವು ಹೇಳುವುದಿಲ್ಲ. +ಏನನ್ನುತ್ತೀರಿ ಕೇಳಕರ ಸಾಹೇಬ? ” ಮಹಾರಾ +ಜರು ತಮ್ಮ ಮಾತು ಮುಗಿಸಿದರು. +ತಾತ್ಕಾಸಾಹೇಬರು ಶಾಂತಚಿತ್ತದಿಂದ ಎಲ್ಲ +ವನ್ನೂ ಕೇಳಿಕೊಂಡರು. ಇದುವರೆಗೂ ಅವರು +ಒಂದು ಶಬ್ದವನ್ನೂ ಆಡಿರಲಿಲ್ಲ. ಅವರು ಏನನ್ನಾ +ದರೂ ಹೇಳುವ ಮೊದಲೇ ಗ್ವಾಲ್ಹೇರ ಮಹಾರಾ +ಜರು ಇನ್ನೊಂದು. ಘೋಷಣೆ ಮಾಡಿದರು. +“ ಮಹಾರಾಷ್ಟ್ರ ಕ್ಷತ್ರಿಯ ಸಭೆಯ ಮೂಲಕ ಈ +ಮೂರ್ತಿಯ ಸ್ಥಾಪನೆಯಾಗಲಿದೆ. ಸ್ವಾತಂತ್ರ್ಯ +ಯುದ್ಧದ ಈ ವೀರನ ಇನ್ನೊಂದು ಸ್ಮಾರಕವನ್ನು +ನಿಲ್ಲಿಸಲು ಕಾಂಗ್ರೆಸ್ಸು ಬಯಸಿದರೆ ನಾನು ಅದರ +ಸರ್ವ ಭಾರವನ್ನು ಹೊರುವೆನು, ” ಎಂದರವರು. +ಮಹಾರಾಜರು ಎಷ್ಟೊಂದು ಕಳಕಳಿಯಿಂದ +ಇದನ್ನೆಲ್ಲ ಹೇಳಿದರೆಂಬುದನ್ನು ವರ್ಣಿಸಲಾಕೆ. + +" ಶಿವಾಜಯ ಮೂರ್ತಿಯ ಉದ್ಭಾಟನದಿಂದ +ಮಹಾರಾಷ್ಟ್ರ ಮತ್ತು ಇಡೀ ದೇಶಕ್ಕೆ ಸಂತೋಷ +ಬಾಗನ್‌ ಆದರೆ ಪ್ರಿನ್ಸ್‌ ಆಫ್‌ ವೇಲ್ಸರಿಗೆ +ಬಹಿಷ್ಕಾರ ಹಾಕಲು ಕಾಂಗ್ರೆಸ್ಸು ನಿಶ್ಚ ಸ +ಆ ನಿಶ್ಚಯವನ್ನು ಬದಲಿಸುವುದು ಸಾಧ್ಯವಿಲ್ಲ. +ನಾನಾಗಲಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ಸಾ +ಗಲಿ ಏನು ಮಾಡಬಲ್ಲ ವು] ಈ ನಿರ್ಣಯ +ಅಖಿಲ ಭಾರತ ಕಾಂಗೆ ಗ್ರೆಸ್ಸಿನದು''. ಎಂದು. +ತಾತ್ಕಾಸಾಹೇಬರು ಹೇಳಿದರು. + + +ಶ್‌ + + +| _ಹೊರಡಲನುವಾದರು. + + +ಸಿಂಧೆ ಮಹಾರಾಜರ ರಹಸ್ಯ ಯಾತ್ರಿ ೨ + + +ಮಹಾರಾಜರಿಗೆ ನಿರಾಶೆಯಾಯಿತು. ಅವರು +ಅಷ್ಟರಲ್ಲಿ ಕೇಳಕರರು, +“ಗಾಂಧೀಜಿಯವರು ಬಯಸಿದರೆ ಪುಣೆಯ ಕಾರ್ಯ +. 'ಪ್ರಮದಲ್ಲಿ ಬದಅಾವಣೆಯಾಗಬಹುದು. ಅವರ + +ಆದೇಶವಿದ್ದರೆ ಬದಲಾವಣೆ ಸಾಧ್ಯ” ಎಂದರು. +.. «" ಹಾಗಾದರೆ ಮುಂಬೈಗೆ ನಡೆಯಿರಿ. ಗಾಂಧೀ +ಜಿಯವರ ಸಮ್ಮತಿ ಪಡೆಯಿರಿ '' ಎಂದು ಮಹಾ +ರಾಜರು ಕೇಳಕರರಿಗೆ ಹೇಳಿದರು. + +ಗ್ವಾಲ್ಹೇರ ಮಹಾರಾಜರ ಸೇವೆಯಿಂದ ಕೇಳ +ಕರರ ಮೇಲೆ ತುಂಬ ಪ್ರಭಾವವಾಗಿತ್ತು. ಶಿವಾಜಿ +ಮಹಾರಾಜರ ಯುದ್ಧದಿಂದ ಲೋಕಮಾನ್ಯ ತಿಲ +ಕರಿಗೆ. ಸ್ವರಾಜ್ಯ ಆಂದೋಲನಕ್ಕೆ ಹೂಡಲು +ಸ್ಫೂರ್ತಿ ಸಿಕ್ಕಿತ್ತು. ಅವರು ಅನೇಕ ಭಾಷಣ +ಲೇಖನಗಳಲ್ಲಿ ಈ ಮಾತನ್ನು ಪ್ರಸ್ತಾವಿಸಿದ್ದರು. +ಇಂದು ರಾಷ್ಟ್ರ ದ ಈ ಸ್ಥಿತಿಯಲ್ಲಿ ಕೇಳಕರರೂ +ಇತರ ಕಾಂಗ್ರೆ ಸ್ಸಿಗರಗೂ ಈ ಸಮಾರಂಭದಲ್ಲಿ +ಭಾಗ ವಹಿಸಲು ಅಸಮರ್ಥರಾಗಿದ್ದರೂ ಅದ +ಕೊಡನೆ ಅವರ ಸಹಾನುಭೂತಿ ಇದ್ದೇ ಇತ್ತು. +ಶಿವಾಜಿ ಮಹಾರಾಜರ ಧೈೇಯಪೂರ್ತಿಗಾಗಿಯೇ +ಅವರೂ ಇಂದು ಸಕ್ರಿಯವಾಗಿ ಪ್ರವ ೈತ್ತರಾಗಿದ್ದ +ರಲ್ಲವೆ? + +ಕೇಳಕರರು ಮಹಾರಾಜರ ಸ್ಪೆಶಲ್‌ ಟ್ರೀನಿ +_ ನಲ್ಲಿ ಮುಂಬಯಿಗೆ ತೆರಳಿದರು. ಮಹಾರಾಜರು +ಪುಣೆಯಲ್ಲಿಯೇ ಉಳಿದದ. ಅವರು ಅನಾವರಣ +_ ಸಮಾರಂಭದ ಎಲ್ಲ ವ್ಯವಸ್ಥೆಯ ನ್ನು ನಿರೀಕ್ಷಿಸಿ +ದರು, ನನ್ನೊ ದಿಗೆ ಕ��ಸರ್‌” ಕಾರ್ಕಾಲಯಕ್ಕೂ +ಭೆಚ್ಚಿಯಿತ್ತರು. + +ಮುಂಬಯಿಯಲ್ಲಿ ಕೇಳಕರರು ಗಾಂಧೀಜಿ +ಯೆದುರು ಮಹಾರಾಜರ ಅಭೀ (ಷ್ಟವನ್ನು ಅರುಹಿ +ದರು, ಮಹಾರಾಜರನ್ನು ಸಂಗಡ ಏಕೆ. ಕರತರ +ಲಿಲ್ಲ ಎಂದು ಗಾಂಧೀಜಿ "ಅವರನ್ನು ಕೇಳಿದರು. + + +ಪುಣೆಯಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ಸು ಯಾವ +| ಮತಪ್ರ ದರ್ಶನವನ್ನೂ 4 ಮಾಡಲಾಗದು ಎಂದು + + +ಕ್ಯ +" + + +ಗಾಂಧೀಜಿ ಒಪ್ಪಿಕೊಂಡರು. ಗಾಂಧೀಜಿ ತುಂಬ +ವ್ಯವಹಾರ ಕುಶಲರಾಗಿದ್ದರಲ್ಲವೇ? + +ಮರುದಿನ ಪ್ರಣೆಗೆ ಬಂದು *ೇಳಕರರು +ಗಾಂಧೀಜಿಯವರ ಆದೇಶದ ವಿಷಯವನ್ನು +ಮಹಾರಾಜರಿಗೆ ತಿಳಿಸುತ್ತ, “ ಸಿಂಧೆ ಸರಕಾರ, +ನಿಮ್ಮ ಈ ಸೇವೆಗಾಗಿ ಮಹಾರಾಷ್ಟ್ರವು ನಿಮಗೆ +ಆಭಾರಿಯಾಗಿದೆ. ನಿಮ್ಮ ಈ ಕಾರ್ಯವು ಸ್ಮರಣೀಯ +ವಾಗಿ ಜಟ ಎಂದು ನುಡಿದರು. + +೧೯೫೭ ರಲ್ಲಿ ಪ್ರತಾಪಗಡದಲ್ಲಿ ಶಿವಾಜಿಯ +ಮೂರ್ತಿಯ ಸ್ಥಾಪನೆಯಾದಾಗ ಗ್ವಾಲ್ಹೇರ +ಮಹಾರಾಜರು ಜೀವಂತರಾಗಿರಲಿಲ್ಲ. ಅದನ್ನು +ಪ್ರಧಾನ ಮಂತ್ರಿ ನೆಹರೂ ಅವರು. ಉದ್ಭಾ ಟಿಸ +ಲಿದ್ದಾಗ ಏವ ಮುರಾರಜಿ ಗಿನ +ಹಿಂಡ ಶಿವಾಜಿ ಮಹಾರಾಜರ ವಿಚಾರಕ್ಕೆ ತೆಗೆ +ದಿದ್ಮ.ಉದ್ಗಾರಗಳ ಬಗ್ಗೆ ಎದ್ದ ಚರ್ಚೆ ಮೂವ +ತ್ತ ದು ವರ್ಷಗಳ ಹಿಂದೆ ಗ್ವಾಲ್ಪೆ (ರ ಮಹಾ +ಕ ಹೇಳಿದ ಸಂಗತಿಗಳನ್ನು ಎತ್ತಿ ತೋರಿ +ಸುತ್ತದೆ. ಇಂಗ್ಲೀಷ್‌ ಇತಿಹಾಸಗಾರರು ಶಿವಾಜಿ +ಯನ್ನು ಕುರಿತು” ಬರೆದಿದ್ದುದನ್ನೋದಿ ತಮ್ಮ ಆತ +ಕಥೆಯ ಲ್ಲಿ ಅದೇ ರೂಪ ದಲ್ಲಿ ೨ಎಜಟು ಬಗ್ಗೆ +ಬರೆದುದಾಗಿ ನೆಹರೂ ಅವರು ಹೇಳಿದರು. ನಿಜ +ವಾದ ಸಂಗತಿಗಳು ತಿಳಿದುಬಂದ ಮೇಲೆ ಆತ್ಮ +ಕಥೆಯ ಮುಂದಿನ ಆವೃತ್ತಿಗಳಲ್ಲಿ ಅದನ್ನು +ಅವರು ತಿದ್ದಿ ಕೊಂಡರು, + +ಅಂತೂ” ನೆಹರೂ ಅವರ ವಿಚಾರದಲ್ಲಿ ಪರಿ +ವರ್ತನೆಯಾಯಿತು. ಪ ಗ್ರತಾಪಗಡದೆ ಕುಡಿ +ಶಿಖರದಲ್ಲಿ ಶಿವಾಜಿಯ ಭವ್ಯ ಮೂರ್ತಿಯನ್ನು +ಉದ್ಭಾ ಟಿಸು ತ್ತ ಅವರು, ಕ ಶಿವಾಜಿ ಕೇನ +ಮಹಾರಾಷ್ಟ್ರ ದವರಲ್ಲ, ಡ್‌ ಭಾರತದವರು '' +ಎಂದರು, + +(ಈ ಲೇಖದ ಆರಂಭದಲ್ಲಿರುವ ಶಿವಾಜಿಯ +ಅಶ್ವಾರೂಢ ಚಿತ ತ್ರ ಪ್ರತಾಸಗಡದಲ್ಲಿ ಉದ್ಯಾಟ +ಸಿದ ಮೂರ್ತಿಯ ಅನುಕೃತಿಯಾಗಿದೆ.) + + +ಶ್ರಿ + + +ಸ್ವಪ್ನಗಳು ಭವಿಷ್ಯವನ್ನು ಹೇಳಬಲ್ಲವೇ? + + +2೨ + + +ಜ್‌ +| + + +7ರಿಂದ ಪರಿಮಿತಿಯನ್ನು ದಾಟಿ ಮನುಷ್ಯನ +ಮನಸ್ಸು ಮುಂದಾಗುವದನ್ನು ಸರಿಯಾಗಿ ಹೇಳ +ಬಲ್ಲುದಾದಕೆ ಅದು ಮನಷ್ಯ ಮತ್ತು ವಿಶ್ವದ +ಬಗ್ಗ ಇರುವ ಕಲ್ಪನೆಯನ್ನೆ ಬದಲಾಯಿಸೀತು. +ಆದರೆ ಇಂಥ ಶಕ್ತಿಯಿದೆಯೆ? ಹೀಗೆ ಭವಿಷ್ಯ +ಹೇಳುವುದು ನಿಜವಾಗಿಯೂ ಸಾಧ್ಯವೇ? + +ಇಂಥದೊಂದು ಶಕ್ತಿ ಇರಬಹುದು ಎಂಬು +ದಕ್ಕೆ ಮೊದಲನೆಯ ಸೂಚನೆಯಾಗಿ ಮುಂದಾಗು +ವದರ ಕನಸು ಕಂಡ ಅನೇಕರ ಉದಾಹರಣೆ +ಗಳನ್ನು ಹೇಳಬಹುದು, + +೧೮೬೫, ಎಪ್ರಿಲ್‌ ತಿಂಗಳಲ್ಲಿ ಒಂದು ರಾತ್ರಿ +ಅಮೇರಿಕೆಯ ಸ [ಕ್ಷ ಅಬ್ರ ಹಾವ ಲಿಂಕನ್ನ ನ +ತಮ್ಮ ಸಾವಿನ ಕನಸನ್ನು ಕಂಡರು, ಮುಂದೆ +ಕೆಲವೇ ದಿನಗಳಲ್ಲಿ ಅವರ 'ೂಲೆಯಾಯಿ ತು. + +ತಮ್ಮ ಚರಿತ್ರಕಾರ ಲಾರ್ಡ ಲಾವಕನ್ನರಿಗೆ +ಲಿಂಕನ್ನರು ಈ ಸ್ವಪ್ನದ ವಿಚಾರವನ್ನು ಕುರಿತು +ಹೀಗೆ ಹೇಳಿದ್ದ ರುಃ "" ನಾನು ಶ್ಶೇತಭವನದಲ್ಲಿ +ಕೋಣಿಯಿ ದ ಕೋಣೆಗೆ ಅಲೆಯುತ್ತಿದ್ದೆ. ಎಲ್ಲ +ಕೋಣೆಗಳೂ ಖಾಲಿಯಾಗಿದ್ದವು. ಆದರೆ ಎಲ್ಲಿಂ- +ದಲೋ ಅಳುವ ಧೃನಿ ಕೇಳಿಸುತ್ತಿ ತ್ತು. ಪೂರ್ವ +ದಿಕ್ಕಿನ ಕೋಣೆಗೆ ಬಂದಾಗ ಅಲ್ಲಿ ದಃಃಖಿಸುತ್ತಿ ತ್ತಿದ್ದ +ಅನೇಕರನ್ನು ಕಂಡೆ. ಕೋಣೆಯ ಮಧ್ಯದಲ್ಲಿ +ಒಂದು ಶವ ಪಿಟ್ಟಿ ಗೆಯಿತ್ತು. “ಯಾರು ಸತ್ತಿರು +ವರು? '' ಎಷು. ಕೇಳಿದೆ. “ ಅಧ್ಯಕ್ಷರು 'ಎಂದು +ಯಾಕೋ ಉತ್ತರವಿತ್ತರು. ಛೆ ಕೊಲೆಗಡುಕ +ನೊಬ್ಬ ಅವರನ್ನು ಕೊಂದ, ೫ ಎಂದವರು ಹೇಳಿ +ದರು. ಈ ಕನಸು ಕಂಡ ಕೆಲ ದಿನಗಳಲ್ಲಿಯೆ + + +ಚಮ + + +೨೪ + + +ತ್ಥಾರ + + +ಜೆ. ಜಿ. ರ್ಯಾನ್‌, + + +ಅದೇ ರೀತಿಯಲ್ಲಿ ಲಿಂಕನ್ನರ ಕೊಲೆಯಾಯಿತು + +ಅರಸು ಕ್ರೋಸಸ ನಿಗೆ. ತನ್ನ ಮಗ ಎಥಿಸ್‌ +ಕೊಲೆ ಮಾಡನ್ಪ ಟ್ಟಂತೆ ಕನಸು. ಬಿದ್ದ ಉಲ್ಲೆ ಶ್ಲಖ +ಇತಿಹಾಸದಲ್ಲಿ ಡೊರೆಯುತ್ತ ದೆ ಈ ಕನಸು. ಬಿದ್ದ: +ಕೆಲದಿನಗಳ ನಂತರ ತನ್ನ ಸ್ವಪ್ನದಿಂದ ಅಂಜಿ +ಕೊಂಡಿದ್ದ ಅರಸು ಯಾವನನ್ನು ತನ್ನ ಮಗನ +ರಕ್ಷಣೆಗೆಂದು ನಿಯಮಿಸಿದ್ದನೋ ಆತನೇ ಎಥಿ +ಸನ ಕೊಲೆ ಮಾಡಿದನು. ಜೂಲಿಯಸ್‌ ಸೀಜರನ +ಹೆಂಡತಿಗೆ ಆತನ ಕೊಲೆಯಾದಂತೆ ಸ್ವಪ್ನವಾದ +ನಂತರ ಜೂಲಿಯೆಸ್‌ ಸೀಜರನ ಕೊಲೆಯಾದ +ದ್ವನ್ನು ಪ್ಲ ಬಾರ್ಕ ಹೇಳಿದ್ದಾನೆ. + +ಆದರೆ.” ಇಂಥ ಮಾತುಗಳನ್ನು ಸತ +ನಂಬದ ಚಿಕಿತ್ತ ಕೈಕಬುದ್ಧಿ ಯವರಿಗೆ ಇಂಥ ಸ್ವಪ್ಪೆ +ವಿಚಾರಗಳನ್ನು ಹೇಳಿದರೆ ಸಾಲುವದಿಲ್ಲ. ದ +ರಿಗೆ ಇನ್ನೂ ಬಲವಾದ ಆಧಾರಗಳನ್ನು ಕೊಡ +ಬೇಕಾಗುತ್ತದೆ. + +ಡಾ. ವಾಲ್ಪರ ಫ್ರಾಂಕ್ಲಿನ ಪ್ರಿನ್ಸ್‌ರಿಗೆ ಬಂದ +ಅನುಭವವು ನನ್ನನ್ನು ಈ ವಿಷಯವನ್ನು ಶಾಸ್ತ್ರೀ +ಯ ದೃಷ್ಠಿ ಯಲ್ಲಿ. ನೋಡುವಂತೆ ಪಿ ಪ್ರೇರೇಪಿಸಿತು. +ಒಂದು ದಿ ರಾತ್ರಿ ಡಾ. ಪ್ರಿನ್ಸರಿಗೆ ಭಯಾನಕ + +ಪ್ನವೊಂದು “ಬತ ಇಂದು ಸುರಂಗ + +ಜಃ ಎರಡು ಪ್ಯಾಸೆಂಜರ ರೇಲ್ವೆ ಗಾಡಿ +ಗಳು ಢಿಕ್ಕಿಹೊಡೆದಂತೆ ಅವರಿಗೆ ಸ್ವಪ್ನ +ಕಂಡಿತು. ನಿಡ್ಡೆಯಲ್ಲಿ ಅವರು ನರಳಿದ್ದ +ಕೇಳಿ ಎಚ್ಚತ್ತ ಅವರ ಹೆಂಡತಿ “ ಏನಾಯಿತು? +ಎಂದು ಕೇಳಲು ಅವರು ಡಬ್ಬಿಗಳು ಪುಡಿಪುಡಿ +ಯಾಗಿ ಬಿದ್ದದ್ದನ್ನು ತಾವು ಕಂಡೆವೆಂದೂ ಜನರ + + + + + +ರ್ಯಾ ನ + + +ವ? « + + +`' ಆರ್ತನಾದ *3ಿವಿಗೆ ಬಿದ್ದಿತೆಂದೂ ಹೇಳಿದರು. + + +೫. ೧4 + + + + + +_ ತೆಳಗೆ ಸಿಕ್ಕ + + +ಜನರನ್ನು ಪಾರು ಮಾಡುವ ಕಾರ್ಯ +ನಡೆದಿದ್ದಾಗ ಹೊಗೆ ಮತ್ತು ಉರಿಯೆದ್ದಿತೆಂದೂ +ಆರ್ತನಾದ ಇನ್ನಿಷ್ಟು ಕರುಣಾಜನಕವಾಯಿ +ತೆಂದೂ ಡಾ. ಪ್ರಿನ್ಸ್‌ ತಮ್ಮ ಪತ್ನಿಗೆ ತಮ್ಮ +ಸ್ವಪ್ನದ ಸಮಾಚಾರವನ್ನು ವಿವರಿಸಿದರು. +ಮುಂದೆ ಕೆಲವೇ ತಾಸುಗಳಲ್ಲಿ ಅಲ್ಲಿಂದ +ಸುಮಾರು ೭೦ ಮೈಲು ದೊರದಲ್ಲಿ ಡಾ. ಪ್ರಿನ್ಸರು +ಸ್ವಪ್ನದಲ್ಲಿ ಕಂಡಂಥ ರೈಲು ಅಫಘಾತ ಸೆಂಭವಿ +ಸಿತು. +ಕೆಲವರಿಗೆ ತಮಗೇ ಸಂಬಂಧಿಸಿದೆ ವಿಚಾರ +ವಾಗಿ ಸ್ವಪ್ನಗಳು ಬೀಳುವವು. ಭವಿಷ್ಯತ್ತಿನ +ಸೂಚನೆಯ ಸ್ವಪ್ನಗಳಲ್ಲಿ ಇಂಥ ಸ್ವಪ್ನಗಳೆ( +ಹೆಚ್ಚು ಅರ್ಥವಾಗಬಲ್ಲವು. ನನಗೆ ಪರಿಚಿತರಾದ +ಶಿಕ್ಷಕಕೊಬ್ಬರಿಗೆ ಅವರಿಗೇ ಸಂಬಂಧಪಟ್ಟ ಸ್ವಪ್ನ +ವ���ಂದು ಬಿದ್ದಿತ್ತು. ಅವರು ಮರುದಿನ ಸಮೀ +ಪದ ಊರಿನಲ್ಲಿ ಇರುವ ತಮ್ಮ ಪ್ರೇಯಸಿಯನ್ನು +ಕಾಣಲು ಹೋಗತಕ್ಕವರಿದ್ದರು. ಆದರೆ ರಾತ್ರಿ +ಯಲ್ಲಿ ಅವರಿಗೆ ತಾವೊಂದು ಅಪಘಾತದಲ್ಲಿ ಸಿಕ್ಕಿ +ದ್ಮಾಗಿಯೂ ರೇಲ್ವೆ ಡಬ್ಬಿಯಲ್ಲಿದ್ದ ಅಗ್ನಿಜ್ಬಕೆ +ಉರುಳಿ ತಮ್ಮ ಮೇಲೆ ಬಿದ್ದು ತಮಗೆ ಗಾಯವಾ +ದಂತೆಯೂ ಸ್ವಪ್ನ ಬಿದ್ದಿತು. ಅವರು,ಅದರಿಂದ +ಆತಂಕಗೊಂಡು ಮರುದಿನದ ಪ್ರಯಾಣವನ್ನು +ರದ್ದುಗೊಳಿಸಿದರು. ಮರುದಿನ ಅವರು ಹೋಗ +ಲಿದ್ದ ಕೇಲ್ವೈಗೆ ಅಪಘಾತ ಸಂಭವಿಸಿತು ಮಾತ್ರ +ವಲ್ಲ, ಒಂದು ಡಬ್ಬಿಯಲ್ಲಿದ್ದ ಅಗ್ಗಿಷ್ಟಿಕೆ ಉರುಳಿ +ಬಿದ್ದು ಒಬ್ಬನಿಗೆ ಗಾಯವೂ ಆಯಿತು. +ಭವಿಷ್ಯತ್ತಿನ ಬಗ್ಗೆ ಬೀಳುವ ಸ್ವಪ್ನಗಳಲ್ಲಿ +ಕೆಲವು ತಪ್ಪೆಗಳೂ ಕಾಣಬಹುದು. ' ಆದಕೆ ಈ +ತಪ್ಪುಗಳಿಗೂ ಒಂದು ವಿಶಿಷ್ಟ ಮಹತ್ವವಿರುವದು +ಕಾಣಿಸುತ್ತದೆ. ಅಮೇರಿಕೆಯ ನ್ಯಾಯಾಧೀಶ +ಕೊಬ್ಬರಿಗೆ ಒಮ್ಮೆ ತಾವು ಕ್ಯಾಥೊಲಿಕ್‌ ಚರ್ಚ +ದರಲ್ಲಿ ದೆಫನವಿಧಿಯೊಂದರಲ್ಲಿ ಭಾಗ ವಹಿಸಿ +ಂತೆ ಸ್ವಪ್ಪ ಬಿತ್ತು... ಅಲ್ಲಿಯ ಪಾದ್ರಿ ಈ +ಈ ನ್ಯಾಯಾಧೀಶಕಿಡೆ ಬೊಟ್ಟು ಮಾಡಿ ತೋರಿಸಿ +"೩೧ ದಿನಗಳು” ಎಂದ, ಶವದ ಪಿಟ್ಟಿಗೆಯಲ್ಲಿ + + + + + +ಆಗಿನ್ನೂ ಜೀವಂತವಿದ್ದ ಅಧ್ಯಕ್ಷ ರೂಜವೆಲ್ಟರ + + +೫.2. + + +ಸ್ವಪ್ನ ಚಮತ್ಕಾರ + + +೨೫ + + +ಶವ ನ್ಯಾಯಾಧೀಶರಿಗೆ ಕಂಡಿತು. + +ಹು ಈ ಸ್ವಪ್ತ ವಿಚಾರವನ್ನು +ಹೆಚ್ಚು. ಕಡಿಮೆ ಮರೆತಾಗ ಸ್ವಪ್ನ ಬಿದ್ದ ಸರಿಯಾಗಿ +೩೧ ದಿನಗಳಿಗೆ ಅವರಿಗೆ ಕ್ಯಾಥೊಲಿಕ್‌ ಆಸ್ಪತ್ರಿ +ಯೊಂದರಿಂದ ಕರೆ ಬಂತು. ಅಲ್ಲಿ ಹೈದಯ +ಎಕಾರದಿಂದ ಬೇನೆ ಬಿದ್ದಿದ್ದ ಅವರ ತಾಯಿ +ಯನ್ನು *ರತಂದಿದ್ದರು. ಅವಳು ಅಲ್ಲಿ ಸತ್ತಳು. +ನ್ಯಾಯಾಧೀಶರು ಸ್ವಪ್ನದಲ್ಲಿ ಕಂಡ ಪಾದ್ರಿಯ +ಮುಖ ಅವರ ತಾಯಿಯ ಶುಶ್ರೂಪಷಿ ಮಾಡುತ್ತಿದ್ದ +ದಾಯಿಯದಾಗಿತ್ತು. + +ಬಹುಶಃ ತಮ್ಮ ಮನಸ್ಸು ಆಘಾತ ಸಹಿಸಿ +ಕೊಳ್ಳುವ ಉದ್ದೇಶದಿಂದ ತನ್ನ ತಾಯಿಯ +ಬದಲು ಸ್ವಪ್ನದಲ್ಲಿ ರೂಜವೆಲ್ಟರ ಮುಖವನ್ನು +ತೋರಿಸಿತ್ತು ಎಂದು ನ್ಯಾಯಾಧೀಶರು ಈ ವಿಷ +ಯವನ್ನು ವಿವರಿಸಿದರು. ಆದರೆ ಹೇಳಿದ ಅವಧಿ, +ಶವಸಂಸ್ಕಾರ, ಕ್ಯಾಥೊಲಿಕ್‌ ಚರ್ಚು, ಬದಲಾ +ದರೂ ಗುರುತು ಸಿಕ್ಕ ಮುಖ ಇತ್ಯಾದಿಗಳೆಲ್ಲ +ಸ್ವಪ್ನದ ವಿಚಿತ್ರತೆಯಲ್ಲೂ ಒಂದು ಸತ್ಯವನ್ನು +ಸೂಚಿಸಿತ್ತು. + +ಭವಿಷ್ಯತ್ತನ್ನು ಸೂಚಿಸುವ ಸ್ವಪ್ನಗಳಲ್ಲಿ +ಅನೇಕ ಸ್ವಪ್ನಗಳು ಆಗುಲಿರುವದರ ಯಥಾರ್ಥ +ಚಿತ್ರವನ್ನು ತೋರಿಸುತ್ತವೆ. + +ಜೆ. ಜಿ, ಎಂಬ ತರುಣನೊಬ, ಒಂದು ಸ್ವಪ್ನ +ವನ್ನು ಕಂಡ, ಪ್ರಖರ ಪ್ರಕಾಶವಿದ್ದ ಒಂದು +ಕೋಣೆಯಲ್ಲಿ ಒಂದು ಮೇಜಿನ ಮೇಲೆ ತರುಣ +ನೊಬ್ಬ ಕಾಲು ಮಡಿಚಿ ಮಲಗಿಕೊಂಡಂತೆಯೂ +ಅವನ ಮೇಲೆ ಬಿಳಿಯ ಚಾದರ ಹೊದಿಸಿದ್ದಂ +ತೆಯೂ ಮುಖ ಮಾತ್ರ ಕಾಣುತ್ತಿತ್ತೆಂದೂ +ಆದರೆ ಅದು ವಿಕಾರವಾಗಿ ಗುರುತಿಸಲು ಬಾರ +ದಂತೆ ಇತ್ತೆಂದೂ ತನ್ನ ಸ್ವಪ್ನವನ್ನು ಕುರಿತು - +ಆತ ಹೆಂಡತಿಗೆ ಹೇಳಿದ. + +ಮರುದಿನ ಅವನನು ಒಂದು ಆಸ್ಪತ್ರಿಯವರು +ಕರಸಿದರು. ಅವನ ಕಕ್ಕನಿಗೆ ಅಪಘಾತವಾ +ಗ���ತ್ತು. ಆಪರೇಶನ್‌ ಕೋಣೆಗೆ ಹೋದಾಗ ಆತ +ನಿಗೆ ಸ್ವಪ್ನದಲ್ಲಿ ಕಂಡ ದೃಶ್ಯದ ಯಥಾರ್ಥ +ಪ್ರತಿ ಕಂಡುಬಂತು, ಸ್ವಪ್ನದಲ್ಲಿ ಕಂಡಂತೆಯೆ( +ಆ ಕೋಣೆಯಿತ್ತು. ಪ್ರಖರ ಪ್ರಶಾಶವಿತ್ತು. + + +ತ್ರ + + +೨೬ ಎ ಕಸ್ತೂರಿ + + +ಮೇಜಿನ ಮೇಲೆ ಮಲಗಸಿದವನಿಗೆ ಮುಖವನ್ನು +ಮಾತ್ರ ಬಿಟ್ಟು ಉಳಿವಿಡೀ ದೇಹವನ್ನು ಮುಚ್ಚು +ವಂತೆ” ಬಿಳಿಯ ಚಾದರ ಹೊದಿಸಿದ್ದ ರು. ಮುಖ +ಅಪಘಾತದಿಂದೆ ವಿಕಾರವಾಗಿ “ಗುರುತಿಸಲು +ಬಾರದಂತಿತ್ತು. + +ಅಮೇರಿಕದ ಅತಿಮಾನಸ ಸಂಶೋಧನ ಸಂಸ್ಥೆ +ಯವರು ಎರಡು ಸ ಸ್ವಪ್ನಗಳನ್ನು ಬರೆದಿಟ್ಟಿದ್ದಾರೆ. + +ಕುದುಕೆ ಶಯ ಡ್‌ ನಲ್ಲಿ ಎಳ್ಳ ಷ್ಚೂ ಆಸ್ಥೆ +ಇಲ್ಲದ, ಜುಗಾರಾಡುವದನ್ನು ದ್ವೇಷಿಸುತ್ತಿದೆ. +ವಿಲಿಯಂ ಡಲ್‌ವಿಚ್‌ ಎಂಬವನಿಗೆ ೧೯೩೩" +ಮೇ.೩೧ ರ ಕ:ದುಕೆಶರ್ಯತಿ ತ್ಕಿನಲ್ಲಿ ಗೆದ್ದ ನಾಲ್ಕು +ಕುದುಕೆಗಳ ಬಗ್ಗೆ ಮುನ್ನಾ ದಿನ ಸ್ವಪ್ನ ಬಿತ್ತು. +ಅವನು ಈ ವಿಚಾರವನ್ನು ತನ್ನ ಸ್ನ ಹಿತರೆದುರು +ಹೇಳಿದನು. ಮರುದಿನ ಕುದುಕಿ ಶರ್ಯತ್ತಿನ +ಪರಿಣಾಮ ಪ್ರಕಟವಾದಾಗ ನಿಜವಾಗಿಯೂ +ಅವನಿಗೆ ಸ್ವಪ್ನ ದಲ್ಲಿ ಕಾಣಿಸಿದ ಕುದುರೆಗಳ +ಗೆದ್ದಿ ದ್ದವು. + +ಇನ್ನೊಂದು ಸ್ವಪ್ಪ ಗ್ಲೆಡಿಸ್‌ ಕ್ಲಾರ್ಕ ಎಂಬವ +ಳಿಗೆ ಬಿದ್ದಿತ್ತು. ಅವಳಿಗೆ ತನ್ನ ಸ್ನೇಹಿತರನ್ಲಿಗೆ +ತಾನು ಹೋದ ಹಾಗೆಯೊ ತನ್ನನ್ನವರು ಕಾರಿನ +ಬದಲು ಕುದುರೆ. ಗಾಡಿಯಲ್ಲಿ ಕರೆದೊಯ್ದಂ- +ತೆಯೂ ರಸ್ತೆಯಲ್ಲಿ ಬಹಳಷ್ಟು ಹಣವಿದ್ದ ಒಂದು +ಚೀಲ ಸಿಕ್ಕಂತೆಯೂ ಸ್ವಪ್ನ ಬಿತ್ತು. ಮುಂಡೆ +ಎರಡು ವಾರಗಳ ನಂತರ ಅವಳು ತನ್ನ ಸ್ನೇಹಿ +ತರ ಊರಾದ ವಠ್ಮಿಂಗಕ್ಕೆ ಹೋದಾಗ ಎಲ್ಲವೂ +ಸ್ವಪ್ನದಲ್ಲಿಯಂತೆಯೇ ಜರುಗಿತು. ಹಣದ +ಚಲುವ ಸಿಕ್ಕಿತು. + +ಇಂಥ ಸ್ವಪ್ಪ ಗಳ ವಿಚಾರದಲ್ಲಿ ವಿಜ್ಞಾ ನ ಏನು +ಮಾಡಬಲ್ಲದು ? ಅವೇನು ಎಂದು ಸಂತೋಧನೆ +ನಡೆಸಿ ಸಾಧ್ಯ ವಾದಕಿ ಅವುಗಳ ಹಿಂದಿರುವ ತತ್ತ +ಯಾವದು ಜಂ ಕಂಡುಹಿಡಿಯುವದೇ ಅಲ್ಲ + +ಇಲ್ಲಿ ವೊದಲು ಮಾಡಬೈಕಾದದ್ದೆ ಇದಕೆ +ಸಾಧ್ಯವಿದ್ದಷ ಷ್ಟು ಹೆಚ್ಚು ಮಾಹಿತಿಯನ್ನು. ಕಲೆ +ಹಾಕುವದು. ನನ ಹುಡತಿ ಡಾ. ಲುಯಿಸಾ- +ರ್ಯಾನ್‌ ಈಗ ಸುಮಾರು ಇಂಥ ೪೦೦೦ ಸ್ವಪ್ನಗಳ +ಮಾಹಿತಿಯನ್ನು ಕಲಪಾಕಿದ್ದಾ ಳೆ, + + +ಸ್ವಪ್ನ ವಿಚಾರಗಳಂತೂ ಸರಿ. ಜಾಗ್ರತಾ + + +ವಸ್ಫೆಯಲ್ಲಿ ಕೂಡ ಇಂಥ ಅನುಭವಗಳು ಬರುವ +ವೆಂದು ನನ್ನ ಹೆಂಡತಿ ನಡೆಸಿದ ಅಭ್ಯಾಸಗಳಿಂದ +ಕಂಡುಬಂದಿದೆ. ಅದಕ್ಕೆ ಒಂದು ಉದಾಹರಣೆ +ಯಾಗಿ ಒಬ್ಬರಿಗೆ ಬಂದ ಆ ಭವ ಇಲ್ಲಿ ಹೇಳಿದೆ: + +ಕ ಶಾನು ನನ್ನ ಸೆ ಸ್ನೇಹಿತರು ಮತ್ತು ಅವರ +ಇಬ್ಬರು ಚಿಕ್ಕ ಮಕ್ಕ ಳೂಡನೆ ಕುದುಕೆ ಪ್ರದರ್ಶ +ನಕ್ಕೆ ಹೋಗಿದ್ದೆ. ನಮ್ಮ ಕಾರನ್ನು `ಸಿ +ಎಲ್ಲರೂ ಒತ್ತಟ್ಟಿ ಗೆ ಕಲೆಯಲೆಂದು ನಿಂತಿದ್ದಾಗ +ನನ್ನ ಮನಸ್ಸಿನಲ್ಲಿ ಒಂದು ಚಿತ್ರ ಮಿಂಚಿತು. +ಒಂದು ಕರೇ 'ಕಾರು ಅಕಸ್ಮಾತ್ತಾಗಿ .ಬಂದಂ- +ತೆಯೂ ಆ ಹುಡುಗರಲ್ಲಿ ಚಿಕ ವನಿಗೆ ಅದರ +ಬಲಗಾಲಿ ಬಡಿದಂತೆಯೂ ನೆಗೆ ಕಂಡಿತು. +ಮೂರು ತಾಸುಗಳ ನಂತರ ಪ್ರದರ್ಶನ ನೋಡಿ +ಕೊಂಡು ತಿರುಗಿ ಬರುತ್ತಿದ್ದಾಗ ಆಚಿಕ್ನ ಹುಡುಗ +ನಮಗಿಂತ ಮುಂದೆ ಓಡಿದ. ನಾನವನನ್ನು +ಕೂಗುವದರೊಳಗಾಗಿ ಕರೇ ಕಾರೊಂದು ಭರ್ರನೆ +ಬಂತು. ಅದರ ಬಲಗಾಲಿ ಆ ಹುಡುಗನಿಗೆ +ಬಡಿಯಿತು. ಸುದೈವದಿಂದ ಹುಡುಗನಿಗೆ ಅಂಥ +ವಿಶೇಷ ಪೆಬ್ಬಾಗಲಿಲ್ಲ.” + +ಕೆಲವರಿಗೆ ಮುಂದೊದೆಗಲಿರುವ ಅನಾಹುತದ +ಅಸ್ಪಷ್ಟ ಕಲ್ಪನೆ ಮೂಡಿ ಅವರು ಆಸ್ವಸ್ಥರಾಗುವ + + +ದುಂಟು. ಮನಸ್ಸು ನಿಷ್ಕಾರಣವಾಗಿ ಖಿನ್ನ +ವಾಗುತ್ತದೆ. ಕಾರಣ ಹೇಳುವದು ಅಸಾಧ್ಯ +ವಾಗುತ್ತದೆ. + + +ಅಮೇರಿಕೆಯ ಸೈನ್ಯಾಧಿಕಾರಿಯೊಬ್ಬ ಹೆಂಡತಿ +ಯೊಡನೆ ಕಾರಿನಲ್ಲಿ ಹೋಗುತ್ತಿದ್ದಾಗ ಅವಳು +ಒಮ್ಮೆಲೆ ಅವನ ಕೈಹಿಡಿದು, ತ ನಮ್ಮ ಮಗಳಿಗೆ +ಏನೋ ಆಗಿದೆ. ಅವಳೊಂದು ಅಪಘಾತದಲ್ಲಿ +ಸಿಕ್ಕಿದ್ಮಾಳೆ” ಎಂದು ನಡುಗುತ್ತ ಹೇಳಿದಳು. +ವ.ನೆಗೆ ಬಂದೊಡನೆ ಅವರಿಗೆ ಮಗಳ ಅಪಘಾ +ತದ ಸುದ್ದಿ ಸಿಕ್ಕಿತು. ತಾಯಿ ಗಾಬರಿಗೊಂಡ +ಕ್ಷಣದಲ್ಲೆ ಆ ಅಪಘತ ಸಂಭವಿಸಿತ್ತು. + +ಈ ಉದಾಹರಣೆಗಳಲ್ಲಿ ಮನಸ್ಸು ವಿಚಿತ್ರ +ಶಕ್ತಿಯನ್ನು ತೋರಿಸಿದ್ದು ಕಾಣುವದು. ಅಂತ +ರಡೆ. ಕಟ್ಟ ನ್ನ್ನ ವೀರುವ ಮನಸ್ಸು ಸಮಯದ +ಕಟ ನ್ನೂ ಲೆಕ ಸಸುವದಿಲ್ಲವೆಂದು ಇಲ್ಲಿ ಎಜ್ಞಾನಿ' +ಗಳ್ಳ ತಮನಿಸನ(ು. + + +. ಪಟ್ಟಿಗೆ ನಾವು ನಂಬಿಗೆಯಿಡಬಹುದು ಹಸಿರು +ಜ್‌ ಗಿಂದು ಪ್ರಶ್ನೆ. : ಇಂಥ ಸಂಗತಿಗಳ ಅಭ್ಯಾಸ +' ಮಾಡುವದರಿಂದ ಏನನ್ನಾದರೂ ಸಿದ್ಧ ಮಾಡಲು +' ಬಂದೀತೇ? +' ' ಅಮೇರಿಕೆ ಮತ್ತು ಯೆುರೋಪಗಳಲ್ಲಿ ದೀರ್ಫೆ +ಇಲ ನಡೆಸಿದ ಸಂಶೋಧನೆಗಳಿಂದ ಕೆಲವ +ವೃಕ್ತಿಗಳಿಗಾದರೂ ಇಂಥದೊಂದು ಶಕ್ತಿಯಿರು + ತ್ರಥೆ ಎಂದು ಕಂಡುಬಂದಿದೆ. ಪ್ರಯೋಗಗಳ +ಯಶಸ್ಸಿಗೆ ಕಾಲ ಮತ್ತು ಅಂತರದ ಸಂಬಂಧ + + +ಜಃ ಈ ಬಗೆಯ ಅನುಭವ ಕಥನಗಳಲ್ಲಿ ಎಷ್ಟರ +ಚ + + +ಸ್ವಸ್ನ್ನ ಚಮತ್ಕಾರ ಬ + + +ವಿರಲಿಲ್ಲವೆಂದೂ ಗೊತ್ತಾ ಯಿತು. : ದೂರದ +ಸ್ಮಳಕ್ಕೆ ಮತ್ತು ಭವಿಷ್ಯತ್‌ ಘಟನೆಗಳ ಬಗ್ಗೆ +ಟ್‌ ಪ್ರಯೋಗಗಳು ತ ಹಾಗೂ +ಸಮೀಪದ ಘಟನೆಗಳ ಬಗ್ಗೆ ನಡೆಸಿದ ಪ್ರಯೋಗ +ಗಳಷ್ಟೇ ಯಶಸ್ವಿಯಾಗಿವೆ. + + +ಇಂದ್ರಿಯಾತೀತ ಪ್ರಜ್ಞೆ ಮನುಷ್ಯನಲ್ಲಿರುತ್ತದೆ +ಎಂದು ಈಗ ಹೇಳಬಹುದಾಗಿದೆ. ಅದರ ಶಕ್ತಿ +ಮತ್ತು ಪರಿಮಿತಿಗಳು ಒಹುಶಃ8ನಮ್ಮ ಸದ್ಯದ +ಜ್ಞಾನದ ಅಳವನ್ನು ಮಿರಿರಲೂ ಬಹುದು, + + + + + +ಸ್ತ್ರೀ-ಗೋಳ. + + +ಸ್ತ್ರೀಯರು + + +೧೩ ರಿಂದ ೨೫ ವರ್ಷ ವಯಸ್ಸಿನ ವರೆಗೆ +ಆಫ್ರಿಕಾ ಖಂಡದ ಹಾಗೆ, + + +ಕೆಲಭಾಗ ಶೋಧಿ + + +ಶ್ಸಿಟ್ಟಿದ್ದರೆ ಮತ್ತೆ ಕೆಲಭಾಗ ಇನ್ನೂ ಅಜ್ಜಾ ತವಾಗಿರುವರು; + + +೨೫ ರಿಂದ 8೫ ರ ವರೆಗೆ + +ಅಮೇರಿಕಾ ಖಂಡದ ಹಾಗೆ, + +ಸೌಮ್ಯ ಹಾಗೂ ಉಚ್ಚ ಭಾವನಾದರ್ಶಕ ಸ್ವರಭಾರವುಳ್ಳ ವರಾಗಿರುವರು ; +೩೫ ರಿಂದ ೪೫ ರ ವರೆಗೆ +ಏಶಿ್ರ೭ ಖಂಡದ ಹಾಗೆ, +ರಹ ಸೃ ಮತ್ತು ಗೂಢತೆಯಿಂದೊಡಗೂಡಿರುವರು; + +೪೫ರಿಂದ ೫೫ರ ವರೆಗೆ + +ಯುರೋಪುಖಂಡದ ಹಾಗೆ + +ಡ್‌ ಪಾಳು ಬಿದ್ದಿದ್ದರೂ ಕೆಲನೆಡೆ ಆಸಕ್ತಿ ಕೆರಳಿಸುವಂತಿರುವರು; + + +ಸ + + +೫೫ ರಿಂದ ಮೇಲ ಬಟ್ಟು + + +ಆಸ್ಟ್ರೆ ಲಿಯ ಖಂಡದ ಹಾಗೆ, +ಅದೆಲ್ಲಿದೆಯೆಂದು ಪ್ರ ತಿಯೊಬ್ಬ ರಿಗೂ ತಿಳಿದಿದ್ದರೂ ಬಹಳ ಕೊಂಚ ಮಂದಿ ಅಲ್ಲಿ + + + + + +ಗು ಇಷ್ಟ ಸಡುವರು. + + +ಸಿ. ಎಸ್‌, ಸಟ್ಟಾ ಭಿರಾಮಯ್ಯ, + + +ಹಾಗೆ ಕೇಳಿದರೆ ಮುತ್ತೆಂಬುದು ಒಂದು ಚಿಕ್ಕ ಗೋರಿ! + + +ಮುಕ್ತಿನ ಕಥೆ + + +ಸ ನವರತ್ರ ಗಳೆಲ್ಲೊಂದಾದರೂ ಇತರ +ರತ್ನಗಳಂತೆ ಗಣಿಗಳಲ್ಲಿ ಸಿಗುವುದಿಲ್ಲ. ಸಮುದ್ರ +ದಲ್ಲಿಯೂ ನದಿಗಳಲ್ಲಿಯೂ ವಾಸವಾಗಿರುವ ಕೆಲ +ಜಿವಿಗಳಿಂದ ಅದು ದೊರೆಯುವುದು.. ಈ +ಜೀವಿಯ ಶರೀರ ಬಹಳ ಮೃದುವಾಗಿದ್ದು ಗಡು +ಸಾದ ಚಿಬ್ಬಿನಿಂದ ಆವೃತವಾಗಿದೆ. ಈ ವರ್ಗದ- +ಅಂದರೆ ಚಿಬ್ಬಿನ-ಜೀವಿಗಳು ಹಲವಿದ್ದರೂ + + +ಮುತ್ತುಗಳನ್ನು ಕೊಡುವುದು ಒಂದೇ ಜಾತಿ. +ಇಂಗಿ (ಷಿನಲ್ಲಿ “ಪರ್ಲ್‌ ಆಯ್ಸ್‌ ಟಂ" ” ಎಂದು + + +ಸಿ, ಎಸ್‌. ಪಟ್ಟಾಭಿರಾಮಯ್ಯ + + +ಕರೆಯುವ ಮುತ್ತಿನ ಶುಕ್ತಿಜೀವಿ ( ಬೆಳಚು)ಯ +ಮೈಯಲ್ಲಿ ಎಲುಬೇ ಇಲ್ಲ. ಬದಲಿಗೆ ದೇಹ +ರಕ್ಷಣೆಗೆ ಚಿಪ್ಪಿನ ಕವಚವಿರುತ್ತದೆ. ಸಾಮಾನ್ಶ್ಯ +ವಾಗಿ ಇಬ್ಭಾಗವಾಗಿದ್ದು ಪೆಟ್ಟಿ ಗೆಯಂತೆ ತೆಕೆದು +ಮುಚ್ಚಲು ಬರುವ ಈ ಚಿಪ್ಪನ್ನು ಈ ಬೆಳಚು +ನೀರಲ್ಲಿರುವಾಗ ಸ್ವಲ್ಪ ತೆರೆದಿಟ್ಟು ಒಳಗೆ ಬಂದ +ನೀರಿನಿಂದ ಪ್ರಾಣವಾಯುವನ್ನು ಹೀರಿ ಜೀವಿಸು +ತ್ತದೆ; ಆಹಾರಕ್ಕಾಗಿ ಸಮುದ್ರದ ಸಣ್ಣ ಕ್ರಿಮಿ- +ಕೀಟಗಳನ್ನು ತಿನ್ನುತ್ತದೆ. + + + + + +ಸಿಂಹಳದ ಶಂಖಾಕಾರದ ಕಪ್ಪು ಮುತ್ತಿನ +ಮುತ್ತಿನ ಚಿಪ್ಪು ಮುತ್ತಿನ ಚಿಪ್ಪು ಚಿಪ್ಪು +೨೮ + + +` + + + + + +ಮುತ್ತಿನ ಕಥೆ + + +ಮುತ್ತಿನ ಬೆಳಚು ಮುತ್ತನ್ನು ತಯಾರಿಸುವ +! ಶೀತಿ ನಿಸರ್ಗದ ಮೋಜುಗಳಲ್ಲಿ ಒಂದಾಗಿದೆ. +ಮನುಷ್ಯನಿಂದಾರಂಭಿಸಿ ಇಲಿಯ ವರೆಗೆ ಎಲ್ಲ +ತರದ ಪ್ರಾಣಿಗಳ ಮೈಮೇಲೆ ಆಪ್ರಾ ಣಿಗಳ ಸತ್ವ +ವನ್ನು ತೋಷಿಸಿ ತಾವು ಬಡುಕುನ ನಾನಾ +ತರದ ಪರೋಪಜೀವಿ ಸೂಕ್ಷ್ಮ ಜಂತುಗಳಿವೆ. +ಮುತ್ತಿನ ಬೆಳಚಿನ ಮೃದುವಾದ ಶರೀರ +ದಿಂದ ಅದರ ಸತ್ಯವನ್ನು, ಹೀರಿ ಜೀವಿಸುವ +ಪಕೋಪಜೀವಿಗಳೂ ಇವೆ, ಅವು ಆ ಹುಳದ +ಮೈಯಲ್ಲಿ ಸೇರಿಕೊಂಡು. ಅದಕ್ಕೆ ಹಿಂಸೆ ಸೆಯ +ನ್ನುಂಟುಮಾಡುತ್ತ ವೆ ಆಗ ಈ ನ ಬೆಳಚು +ತ್ನ್ನ ಮೈಯಲ್ಲಿ ಒಂದು ತರದ ಧೃತಿ- ಅಥವಾ +ಜ್‌ ತಯಾರಿಸಿ ತನ್ನ ಶತ್ರುವಿನ ಮೈಯ +ಸುತ್ತಲೂ ಲೇಪಿಸುತ್ತ ತ ಗೋಡೆಗೆ ತ್‌ +ವರ್ಷವೂ ಸುಣ್ಮ ಬಳಿದಾಗ ಒಂದೊಂದೇ ಪದರು +ಹೆಚ್ಚಾಗುವಂತೆ 'ಆಸೂಕ್ಷ್ಮ ಜಂತುವಿನ ಮೈ ಮೇಲೆ +ಲೇಪಗಳ ಪದರುಗಳು ಏರುತ್ತ ದೊಡ್ಡ ಮುತ್ತಾಗಿ +ಮಾರ್ಪಡುವುವು. ಹೀಗೆ ತಯಾರಾದ ಮುತ್ತು +ಮುತ್ತಿನ ಬೆಳಚಿನ ಮೈಗೇ ಅಂಟಿಕೊಂಡಿದ್ದರೆ +ಗುಂಡಾಗಿ ಇಲ್ಲವೆ ಅಂಡಾಕಾರವಾಗಿರುತ್ತದೆ; +ಚಿಬ್ಬಿಗೆ ಅಂಟಿಕೊಂಡಿದ್ದ ಲ್ಲಿ ಒಂದು ಕಡೆ ಚಪ್ಪಟಿ +ಭೂತ ದೆ. ಈಪ್ರ ಕಾರ ನಾವು ಅಮೂಲ್ಯ +ರತ್ನವೆಂದು ಜಾರೆ “ ಮುಕ್ತಾಫಲ” ವು +ಒಂದು ಕ್ಷುದ್ರ ಜಂತುವಿನ ಸಜೀವ ಗೋರಿಯ +ಲ್ಲದೆ ಮತ್ತೇನೂ ಅಲ್ಲ. ಈ ಗೋರಿಯಲ್ಲಿ ಸುಣ್ಣದ +ಅಂಶವೇ ಜಾಸ್ತಿ. ಸ +ಪರೋಪಜೀವಿ ಜಂತುವೇ ಮುತ್ತಿನ ಜನನಕ್ಕೆ +ಕಾರಣವಾದರೂ *ೆಲ ವೇಳೆ ಮಳಲ “ಸ್ಯ +ಮರದ ಪುಡಿ ಮುಂತಾದವುಗಳು ಮುತ್ತಿನ +ಬೆಳಚಿನ ಮೈಯನ್ನು ಸೇರಿದಾಗಲೂ ಅವುಗಳ +ಮೇಲೆ ಇದ್ದೇ ತರದಲ್ಲಿ ಮುತ್ತಿನ ರಸದ ಲೇಪ +ವಾಗಿ ಮುತಾ ನ್ರಗುವುದುಂಟು, ಈ ರಹಸ ವನ್ನರಿತು +ಚೀನಜಪಾ ನುಗಳಲ್ಲಿ ತ. ದೊಡ್ಡ. ಮುತ್ತಿನ + + +ರ್ತಿ +ಮುತ್ತಿನ ಬೆಳಚುಗಳನ್ನು ಸಾಕಿ ಅವುಗಳಿಂದ +ಮುತ್ತಿನ ಲೇಪ ಹೊಂದಿದ ಬುದ್ದವಿಗೆ ಗ್ರಹಗಳನ್ನು +ಮಾಡಿಸುತ್ತಾರೆ! ಅವರು ಇದಕ್ಕೆ ಒಂದು +ಉಪಾಯ ಕಂಡುಹಿಡಿದಿದ್ದಾರೆ. ಮುತ್ತಿನ ಚಿಪ್ಪೆ +ಗಳ ಬಾಯನ್ನು ತುಸು ತೆಕೆದು ಅದಕೊಳಗೆ +ಸೀಸದ ಕ ತವರದ ಪುಟ್ಟ ಬುದ್ಧ ವಿಗ್ರಹ +ಗಳನ್ನು ತುರುಕಿ ಚಿಪ್ಪ ನ್ನ್ನ ಮಡುವಿನಲ್ಲಿ ಹಾಕಿಡು +ತ್ತಾರೆ. ಅದರಿಂದ ನೊಂದ ಮುತ್ತಿನ ಬೆಳಚು +ಮುತ್ತಿನ ರಸವನ್ನು ಸ್ರವಿಸಿ ಎಗ್ರ ಹದ ಸುತ್ತಲೂ +ಅದನ್ನು ಲೇಪಿಸುತ್ತದೆ. ಐರಡು ಮೂರು ವರ್ಷ +ಗಳ ನಂತರ ಜಿಪ್ಪ ನ್ನ್ನ ಮೇಲೆ ತೆಗೆದು ಒಳಗಿದ್ದ +ಜೀವಿಯನ್ನು ಡು “ಕ್ಗಳಥಳಿಸ ಎವ ವಿಗ್ರ ಹವನ್ನು +ಅಪಾರ ಬೆಲೆಗೆ ಮಾರುತ್ತಾರೆ. ಭರೇ ಕಾರ +ಮುತ್ತಿನ ಜಿಪ್ಪನ್ನು ಬಿಡಿಸಿ ಒಳಗೆ ಚಿಕ್ಕ “ಚಿಕ್ಕ +ಮಣ್ಣಿನ ಇ. ಮರ, ಎಲುಬು, ಒತ್ತಾಳೆ +ಪ್ರುಡಿ ಮೊದಲಾದವನ್ನು ಸೇರಿಸಿ ಅದರಿಂದ ಆ +ಜೀವಿಯನ್ನು ಕೃತಕವಾಗಿ ಉತ್ತೇಜಿತಗೊಳಿ +ಸುವ ಮೂಲಕ ಳಗ ಮುತ್ತು ಹುಟ್ಟು ವಂತೆ +ಮಾಡುತ್ತಾರೆ. + + +ಬಂದಾಗ ನೀರಿನ ಪೊರೆಯಂತೆ ಬಹಳ ಸೂಕ್ಷ್ಮ + + +` ವಾಗಿರುತ್ತದೆ. ನೀರಿನ ಮೇಲೆ ತೇಲುತ್ತ ದಿನ + + +ದಿನಕ್ಕೆ ಬೆಳೆದು ಗಾತ್ರದಲ್ಲಿಯೂ ತೂಕದಲ್ಲೂ +ಹೆಚ್ಚಿ ಅದು ನೀರಲ್ಲಿ ಮುಳುಗಿ ಸಮುದ್ರ ತಳದಲ್ಲಿ +ಒಂದು, ಕಲ್ಲಿಗೋ ಬಂಡೆಗೋ ತಗಲಿಕೊಂಡು +ನಿಲ್ಲುವುದು. ಅಲ್ಲಿಯೇ ಅದು ತನ್ನ ಚಿಪ್ಪಿನ +ಮನೆ ಬಾಗಿಲನ್ನು ತುಸು ತೆಕಿದು ನೀರಿನಿಂದ ಗಾಳಿ +ಮತ್ತು ಆಹಾರವನ್ನು ಪಡೆಯುವುದು. +ಭಾರತದಲ್ಲಿ ಮನ್ನಾರ್‌ ಕೊಲ್ಲಿಯಲ್ಲಿ +(ಮದ್ರಾಸ್‌) ಶತಮಾನಗಳಿಂದ ಮು ನತ್ತ ನ್ನು +ತೆಗೆಯುತ್ತಿದ್ದಾರೆ, ಇರಾಣಿ ಕೊಲ್ಲಿ ಗ +6001) ಯಲ್ಲಿ ಉತ್ತಮ ಮ ತ್ತು ಸಿಗುತ್ತದೆ. +ಇದಲ್ಲದೆ. ಪೆಸಿಫಿಕ್‌ ಸಾಗರದೆ.. ಅನೇಕ + + +ಇಂಥ “ಕಲ್ಚರ್‌” ಮುತ್ತಿ ತ್ರಿ +ದೊಡ್ಡ ಉದ್ದಿ ಮೆಯೇ ಜಪಾನದಲ್ಲಿದೆ. ತ +ಎಳೆಯ ಬೆಳಚು ತಾಯಿಯನ್ನು ಬಿಟ್ಟು. ಹೊರ : + + +ಕ + + +೩೦ ಕಸ್ತೂರಿ + + +ಪ್ರದೇಶಗಳು, ಮಧ್ಯ ಅಮೇರಿಕದ ಪಶ್ಚಿಮ +ತೀರ, ಆಸ್ಟ್ರೇಲಿಯದ ಪಶ್ಚಿಮ ತೀರ, +ಸಿಂಹಳ, ಬ್ರಿಟನ್ನ, ಜರ್ಮನಿ, ಅಮೇರಿಕದ +ಸಂಯುಕ್ತ ಸಂಸ್ಥಾನ, ಚೀನ, ಜಪಾನುಗ +ಳಲ್ಲಿಯೂ ಮುತ್ತು ಲಭ್ಯವಾಗುತ್ತದೆ. ಕರ್ನಾ +ಟಕದಲ್ಲಿ ಪ್ರತ್ತೂರಿನ ಶೈವ ದೇವಾಲಯದ ಎದು +ರಿಗಿರುವ ದೊಡ್ಡ ಪುಷ ೈರಿಣಿಯಲ್ಲಿ ಮುತ್ತಿನ ಚಿಪ್ಪು +ಗಳು ಇ ಇವೆಯೆಂದು ಪ ಪ್ರತೀತಿ ಇದೆ. ಆದಕೆ ಅವು +ಗಳನ್ನು ತೆಗೆಯಲು ಭಕ್ತರು ಅವಕಾಶವೀಯು +ವುದಿಲ್ಲ. + + +ಮುತ್ತುಗಳನ್ನು ತೆಗೆಯುವುದು ಅಪಾಯಕರ +"ವಾದ ವೃತ್ತಿ, ಮದ್ರಾಸ್‌ ರಾಜ್ಯದ ತೂತು +ಕುಡಿಯ ಳಿ ಮುತ್ತು ಇಗಯುತ ಖತು ಎನಲ್ಲಿ +ಪುರಾತನದಿಂದನಡೆದುಬಂದ ಮುತ್ತು ತೆಗೆಯುವ +ಪದ್ಧತಿಯನ್ನು ಕಾಣಬಹುದು, ವಲ್ಸಂ ಐಂಬ +ದೋಣಿಗಳು ಸೂರ್ಯೋದಯಕ್ಕೆ . ದಡದಿಂದ +ಹೊರಟು ಮುತ್ತಿನ ಚಿಪ್ಪೆಗಳಿರುವ ಸಮುದ್ರ +ಭಾಗವನ್ನು ತಲಪಿತ್ತವೆ. ಆ ಮೇಲೆ ೬೦೦-೭೦೦ +ಸಾಹಸಿಗಳಾ�� ಮುಣುಗುಗಾರರು ದೋಣಿಗೆ +ಳಿಂದ ಸಮುದ್ರದಲ್ಲಿ ಧುಮುಕುತ್ತಾರೆ. ಅವದಿ +ಉಸಿರುಗಟ್ಟಿ ತಳವನ್ನು ಸೇರಿ ಕೈಗೆ ಬಂದಷ್ಟು +ಚಿಪ್ಪೆ ಗಳನ್ನು ಬಾಚಿ "ಟೊಂಕಕ್ಕೆ ಶಟ್ಟಿ ಣಜ. +ಚೀಲಗಳಲ್ಲಿ. ತುಂಬಿಕೊಂಡು ನೇಲೆ ಬಂದು +ದೋಣಿಗಳಲ್ಲಿ ಚೀಲಗಳನ್ನು ಬರಿದು ಮಾಡು +"ತ್ತಾರೆ. ಐದುನಿಮಿಷ ಕಾಲ ಹಾಯೆಂದು ವಿಶ್ರಾಂತಿ +ತೆಗೆದುಕೊಂಡು ಪುನಃ ಧುಮುಳುತ್ತಾಕೆ. ದಿನವೂ +ಈ ರೀತಿ ಮೂರು ನಾಲ್ಕು ತಾಸು ನಡೆಯುತ್ತದೆ. +ಭಾರತ ಮತ್ತು ಸಿಂಹಳದಲ್ಲಿ ಇನ್ನೂ ಈ +ಪ್ರಾಚೀನ ಪದ್ಧತಿಯಲ್ಲೇ ಮುತ್ತು ಕೂಡಿಸು +ವುದು ನಡೆದಿದೆ. ಆದರೆ ಇರಾಣಿ ಕೊಲ್ಲಿ ಮೊದ +ಲಾದೆಡೆಗಳಲ್ಲಿ ಆಧುನಿಕ ಉಪಕರಣಗಳನ್ನು +ಮುಣುಗುಗಾರರು ಉಪಯೋಗಿಸುತ್ತಾರೆ. +ಆದರೂ ಸಾಗರದ ಭೀಕರ ಅಳ್ಟೋಪಸ್‌, + + +ತಿಮಿಂಗಲ ಮೊದಲಾದ ಪ್ರಾಣಿಗಳಿಂದ ಮುಣು. +ಗುಗಾರರ ಜೀವ ಅವಾಯದಲ್ಲೇ ಇರುತ್ತದೆ. +ಮುತ್ತಿನ ಚಿಪ್ಪೆ ಗಳನ್ನು ದಡಕ್ಕೆ ತಂದ ಮೇಲೆ. +ಚಿಪ್ಪೆಗಳನ್ನು ತೆಕೆದು ಜಿ ಮುತ್ತುಗಳಿ +ವೆಯೋ ಎಂದು ಹುಡುಕುವರು. ಚಿಪ್ಪೆಗಳು +ಬಹಳ ಇದ್ದಕೆ ಅವುಗಳನ್ನು ಒಂದು ತೊಟ್ಟಿ +ಯಲ್ಲಿ ಹಾಕಿ ಎಂಟು ಹತ್ತು ದಿನ ಕೊಳೆಯ +ಬಿಡುತ್ತಾಕೆ. ತೊಟ್ಟಿಯಿಂದ ಹೊರಬರುವ +ನೀರಿನಲ್ಲಿ ಮುತ್ತುಗಳಿರುವುದರಿಂದ ಅದನ್ನು +ಬೇರೊಂದು ಗುಂಡಿಗೆ ಹರಿಯಬಿಟ್ಟು ಅದೆರಲ್ಲಿ +ಹುಡುಕಿ ಮುತ್ತುಗಳನ್ನು ಆರಿಸುವರು. ಕೊಳೆತ +ಮೇಲೆ ಚಿಪ್ಪೆಗಳನ್ನೂ ಇತರ ಕಶ್ಮಲಗಳನ್ನೂ + + +ತೆಗೆದು ಹಾಕಿ ಮಿಕ್ಕದ್ದೆನ್ನು ಕಪ್ಪೆ ಬಟಾರಗಳ + + +ಮೇಲೆ ಒಣಹಾಕುವರು. ಇದರ ದುರ್ಗಂಧ +ಸಮುದ್ರ ತೀರದಲ್ಲಿ ಒಣಹಾಕಿದ ಮೀನುಗಳ +ದುರ್ಗಂಧಕ್ಕಿಂತ ಇಮ್ಮಡಿಯಾಗಿರುವುದು, ಇವು +ಗಳಲ್ಲಿ ಉಳಿದಿರಬಹುದಾದ. ಮುತ್ತುಗಳನ್ನು +ಜೋಕೆಯಿಂದ ಆರಿಸುವರು. ಆ ಮೇಲೆ ಮುತ್ತು +ಗಳನ್ನು ಗಾತ್ರಕ್ಕನುಗುಣವಾಗಿ ವಿಂಗಡಿಸಿ +ರಂಧ್ರಗಳನ್ನು ಮಾಡಿ ದಾರದಲ್ಲಿ ಪೋಣಿಸುವರು. + + +ಕಾಂತಿಯಲ್ಲಿಯೂ ಆಕಾರದಲ್ಲಿಯೂ ಇರಾಣ +ಕೊಲ್ಲಿ, ಸಿಂಹಳಗಳಲ್ಲಿ ದೊರೆಯುವ ಮುತ್ತು +ಗಳಿಗೆ ಸಮಾನವಾದವು ಬೇರೆಡೆ ಇಲ್ಲ. ಸಿಂಹಳದ +ಮುತ್ತಿನ ಬೆಳಚುಗಳು ಎಂಟು ವರ್ಷಗಳಿಗಿಂತ +ಹೆಚ್ಚುಕಾಲ ಬದುಕುವುದಿಲ್ಲ. ಭಾರತದ ತೀರದ +ಮುತ್ತಿನ ಬೆಳಚುಗಳ ಆಯುಷ್ಯ ೫-೫ ವರ್ಷ +ವೆಂದು ತಿಳಿದಿದೆ. ಅಷ್ಟರೊಳಗೆ ಅವುಗಳನ್ನು +ಮೇಲೆತ್ತದಿದ್ದೆರೆ ಅವು ಸಾಯುವ ಸಂಭವ ಹೆಚ್ಚು. +ಮೂರು ವರ್ಷ ವಯಸ್ಸಿನ ಚಿಪ್ಪಿನೊಳಗೆ ಮುತ್ತು +ಬೆಳೆಯಲಾರಂಭಿಸುತ್ತದೆ. + +ಗುಂಡಾದ ಮತ್ತು ಅಡಾಕಾರದೆ ಮುತ್ತು +ಗಳಲ್ಲಜಿ ಚಿತ್ರವಿಚಿತ್ರಾಕಾರದ ಮುತ್ತುಗಳೂ +ಸಿಕ್ಕಿವೆ, ಮೀನಿನ ಆಕೃತಿಯ ಮುತ್ತೊಂದು + + +ಹಗೆ + + +ಆ ಕ್‌ ತ ದಾ” ಟ್‌ ಕ ಜ್‌ + + +ಲ ಆಚ. + + +ಹಾ + + +ಕ್ರಾ + + +ರಾಜಾ ಟ್‌ ಕ + + +ಮುತ್ತಿನ ಕಥೆ ೩೧ + + +ಸಿಕ್ಕಿದ ಉದಾಹರಣೆ ಇದೆ. ಚಿಕ್ಕ ಮೀನು +ಚಿಪ್ಪಿನೊಳಗೆ ಹೋಗಿ ಸಿಕ್ಕಿಬಿದ್ದು ದರಿಂದ +ಹೀಗಾಗಿರಬಹುದು. ಅಮೇರಿಕದ ಒಂದು +ಮುತ್ತು ಕಲಾವಿದ ಮೈಕಲೆಂಜೆಲೋನನ್ನು +ಹೋಲುವುದಂತೆ; ಆಸ್ಟ್ರೇಲಿಯದ ಇನ್ನೊಂದು +ಮುತ್ತು ಎರಡಂಗುಲ ಉದ್ದವಾಗಿದ್ದು ಮಾನ +ವನ ರುಂಡದಾಕೃತಿಯಾಗಿದೆಯಂತೆ, ಅವಳಿ +ಮುತ್ತುಗಳೂ ಸಿಗುವುದುಂಟು. ಆಸ್ಟ್ರೇಲಿಯದಲ್ಲಿ +ಸಿಕ್ಕಿದ ಒಂದು ಮುತ್ತಿನ ಸಾಲಂತೂ ಒಂಭತ್ತು +ಮುತ್ತುಗಳನ್ನು ಒಂದಕ್ಕೊಂದು ಬೆಸೆದಂತಿದ್ದು + + +ಸಿಟ್ಟಿಗೆ ಸಿಲುಬೆಯ ಆಕಾರವಾಗಿದೆ. ಇದರ ಬೆಲೆ + + +ರೂ. ೧,೫೦,೦೦೦. + +ಮೊದಲೇ ಹೇಳಿದಂತೆ ಮುತ್ತು +ಜಾತಿಯ ಪದಾರ್ಥದಿಂದಾದದ್ದು. ಶ್ರೀಮಂತರು +ಸಣ್ಣ ಮುತ್ತುಗಳನ್ನು ಸುಟ್ಟು ಸುಣ್ಣ ಮಾಡಿ +ತಾಂಬೂಲಕ್ಕೆ ಉಪಯೋಗಿಸುತ್ತಾರೆ. ಭಾರತ +ದಲ್ಲಿ ವೈದ್ಯ ಚ ಮಾಕ್ತಿಕ ಭಸ್ಮ ವನ್ನು ಔಷಧಕ್ಕೆ +ಇ ಕ್ತ ಆದರೆ ಮು ತ್ರಿ ಜೆ +ಯೋಗ ಮ: ಬೃವಾಗಿ ಸ್ರಿ (ಯರ ಆಭರಣಗಳಲ್ಲಿ, +ಸಣ್ಣ ಮುತು ಸಗಳನ್ನು ಗಿ ಕೆಲಸ ದಲ್ಲೂ +ಉಪಯೋಗಿಸ: ತ್ತಾರೆ... ಬಡೋದೆಯ ಮಹಾ +ಕಾಜರ ಮನೆಯಲ್ಲಿ ಮುತ್ತುಗಳನ್ನು ಸೇರಿಸಿ +ನೇಯ್ದ ಜವ.ಖಾನೆಗಳಿವೆ. + +ಪ್ರಪಂಚದ ಅತಿ ಶ್ರೆ (ಷೈ ಮುತ್ತೊಂದು ಭಾರ + +ತದ್ದು, ಅದೀಗ ವಾಸ್ಕೋ ನಗರದ ೩ ಮ್ಯುಜಿಯಂ +ನಲ್ಲಿದೆ. ಆಕಾರ ಗುಂಡು, ಅಸಮಾನ ಶಾಂತಿ. +ತೂಸ ೨೮ ಕ್ಯಾರಟ್‌ (ಸ ಮಾರು ಅರ್ಧ ತೊಲೆ) +ಗಾತ್ರ ದಲ್ಲಿ ಚ ದೊಡ್ಡ ದಾದ ಮುತ್ತು ಲಂಡನ್ನಿ ನ + + +ಸುಣದ +9 + + +ಅ ರಿಯಾ ಮತ್ತು. ಆಲ್ಬ ರ್ಟ ಮ್ಕೂ ಜಯ ಗ + + +ನಲ್ಲಿದೆ. ಅದರ ಕಾಟೆ ಮಾತ್ರ ಸೊಟ್ಟಗೆ. +ಕಾಂತಿಯುಕ್ತವಾದ ಈ ಮೌಕ್ತಿಕದ ಸುತ್ತ `ತೆ +೪॥ ಅಂಗುಲ ಮತ್ತು ತೂಕ ೭॥ ತೊಲೆ. ಇದಕ್ಕೆ +ರತ್ನಖಚಿತವಾದ ಅಪರಂಜಿ ಕುಂದನವಿಟ್ಟು + + +' ಅಮೂಲ್ಯವಾದ ಪದಕವನ್ನು ಮಾಡಿದ್ದಾಕೆ. + + +(ತ +( + + +ಉತ್ತಮ ಮುತ್ತಿನ ಕ್ಯಾರಟ್‌ ಒಂದರ ಬೆಲೆ +ರೂ. ೮೦ ಬರುತ್ತದೆ. ಅಂದರೆ ತೊಲೆಗೆ ರೂ. +೫,೦೦೦ವಾಯಿತು. ಇಜಿಪ್ತದ ಕ್ಲಿಯೊಪಾತ್ರಾ +ರಾಣಿ ೧೨ ೮ಕ್ಷ ಬೆಲೆಯ ಮುತ್ತೊಂದನ್ನು ಪುಡಿ +ಮಾಡಿ ಪಾನೀಯದೊಡನೆ ಕುಡಿದಳೆಂದು ಕಥೆ +ಇದೆ. ೧೬೩೩ ರಲ್ಲಿ ಇರಾಣ ದೇಶದ ಅಧಿಪತಿಯು +ಒಬ್ಬ ಅರಬನಿಂದ ರೂ. ೧,೫೦,೦೦೦ ಬೆಲೆ +ಕೊಟ್ಟು ಒಂದು ಮುತ್ತುಕೊಂಡನಂತೆ. ನ್ಯೂಯಾ +ರ್ಕಿನ ಒಬ್ಬ ವರ್ತಕನು ೮೦: ಸಾವಿರ ಬೆಲೆಗೆ +ಒಂದುಲಕ್ಷಣವಾದ ಕಪ್ಪೆ ಮುತ್ತನ್ನು ಕೊಂಡನು. + +ಆಕಾರದಲ್ಲಿ ಸೊಟ್ಟಿಗಿರುವ ಮುತ್ತುಗಳನ್ನು +ಸಾಣೆ ಹಿಡಿದು ಗುಂಡಗೆ ಮಾಡಿ ಮುತ್ತಿನ ಪುಡಿ +ಯಿಂದ ಉಜ್ಜಿ ನಯ ಮಾಡುವರು. + +ಸಾಮಾನ್ಯವಾಗಿ ಮುತ್ತುಗಳೆಲ್ಲ ಬೆಳ್ಳಗಿನವು. +ಆದರೆ ವೆಸ್ಟ ಇಂಡೀಸ್‌ ದ್ವೀಪದ ಬಳ ದೊರೆ +ಯುವ ಶಂಖಾಕೃ ತಿಯ ಮುತ್ತಿನ ಚಿಪ್ಪೆಗಳಲ್ಲಿ +ಎಳೆಗೆಂಪು ಸೂ ಮುತ್ತುಗಳು ದೊರೆಯು +ತ್ತವೆ. ಮತ್ತೆ ಕೆಲ ಜಾತಿಯ ಜೀವಿಗಳು ಕಪ್ಪ +ಮುತ್ತನ್ನು ತಯಾರಿಸುವವು. (ಇವು ಮೆ$ ಕೋ +ಕೊಲ್ಲಿಯ.ಲ್ಲಿ ಸಿಗುವವು). ನೀಲಿ, ಹಸ ರು, “ಹಳದಿ +ಮುತ್ತುಗಳೂ ಅಪರೂಪವಾಗಿ ಸಿಗುವುದುಂಟು, + + +ಮುತು ಸಿಗಳನ್ನು ಮೈಮೇಲೆ ಧರಿಸದೆ ಬಹು +ಕಾಲ ತೆಗೆದಿಟ್ಟ ಲ್ಲಿ ಅವು ಕಳೆಗುಂದುತ್ತ ಹೋಗ್ಕ +ವವು. ಆದೆ ರಿಂದ | ಮಾಕ್ತಿ ಕ ಪರೀಕ್ಷಕರು ಮುತ್ತಿನ +ಸರವನ್ನು ಲಲನೆಯರು ಮೈಗೆ ಸೋಕುವಂತೆ +ಧರಿಸಿಕೊಂಡಿರೆಜೇ( (ಕೆಂದು ಹೇಳುವರು. ಅಲೆ- +ಗ್ಹಾಂಡ್ರಿಯದ ರಾಣಿ��ೊಬ್ಬ ಳಲ್ಲಿ ಒಂದು ಕೋಟಿ +"ಸು ಬೆರೆ ಬಾಳುವ ಮುತ್ತಿ ನ ಸೆರಗಳಿ- +ದ್ವವು ಅವುಗಳಲ್ಲಿ ಒಂದು ಸರ ಕಳೆಗುಂದುತ್ತಿ ರು +ವುದನ್ನು ಕಂಡ ಅವಳು ರತ್ನ ಪರೀಶ್ಷಕರನ್ನು +ಕಕೆಸಿದಳು. ಅವರು ಸರವನ್ನು ಮೂರು ತಿಂಗಳ +ಕಾಲ ಸಮುದ್ರದಲ್ಲಿ ಮುಳುಗಿಸಿಟ್ಟು ತೆಗೆದು +ನೋಡಿದಾಗಮೊದಲಿನ ಕಾಂತಿಸ ಛ್‌ ವಾಗಿ + + +೩೨ ಕಸ್ತೂರಿ + + +ಬಂದಿತ್ತು. ಕೆಲ ಸ್ತ್ರೀಯೆರಿಗೆ ಮುತ್ತನ್ನು ಧರಿಸಿದರೆ +" ಅನಾರೋಗ್ಯವಾಗುತ್ತದೆ. ಮತ್ತೆ ಕೆಲವರು +ಮುತ್ತುಗಳನ್ನು ಧರಿಸಿದಕೆ ಸೌಭಾಗ್ಯ ಬರುವು +ದೆಂದು ನಂಬುತ್ತಾರೆ. + +ಮುತ್ತುಗಳನ್ನು ಐಲ್ಲರೂ ಬಯಸುವು +ದರಿಂದೆ ಕೃತಕ ಮುತ್ತುಗಳು ತಯಾರಾಗುತ್ತಿವೆ, +ಮುತ್ತಿನ ಬಣ್ಣ, ಕಾಂತಿ, ಹೊಳಪಿ, ನೀರು +ಇವೆಲ್ಲ ಬರುವಂತೆ ಕೃತಕ ಮುತ್ತು ತಯಾರಿ +ಸುವ ಪರಿಶ್ರಮ ನಡೆದಿದೆ. ನಿಜವಾದ ಮುತ್ತಿಗೂ +ಇದಕ್ಕೂ ವ್ಯತ್ಯಾಸವೇ ಕಾಣಿಸುವುದಿಲ್ಲ. ಇವನ್ನು +ಕಾಜಿನಿಂದ ತಯಾರಿಸುತ್ತಾರೆ. ಕಾಜಿನ ಮಣಿಗ +ವಿಗೆ ಮುತ್ತಿನ ಬಣ್ಣ ಬರಲು ಒಂದು ಜಾತಿಯ +ಮೀನಿನ ಮೈತೊಗಲಿನ ಕಣಗಳನ್ನಾಗಲಿ ತವ +ರದ ಲವಣಗಳ ಹೊಗೆಗೆ ಹಿಡಿದ ಅಭ್ರಕದ +ಪುಡಿಗಳನ್ನಾಗಲಿ ತಕ್ಕಂತೆ ಧೃತಿಯಲ್ಲಿ ಬೆರಸಿ +ಕಂಜಿನ ಗುಂಡಿನೊಳಗೆ ಹೊಯ್ತು ಆರಿಸಿ ಅದರ +ರಂಧ್ರಕ್ಕೆ ಮೇಣ ತುಂಬಿ ಮುಚ್ಚಿ ಬಿಡುವರು. +ಜನರನ್ನು ಕಕ್ಕಿಸಲು ನಿಜಮುತ್ತಿನಂತೆ ಅದನ್ನು +ತುಸು ಓಕೆಕೋರೆಯಾಗಿಯೂಮಾಡುವುದುಂಟು. + +ಮುತ್ತಿನ ಚಿಪ್ಪೆಗಳೂ ಉಪಯೋಗಕ್ಕೆ ಬರು +ವವು. ಚಿಪ್ಪೆಗಳಿಗೆ ಕೀಲು ಹಾಕಿ ಹಣದೆ + + +ಪೆಟ್ಟಿಗೆ ಮಾಡುವುದುಂಟು. ಚಾಕುಗಳ ಹಿಡಿಕೆ, +ತಟ್ಟಿ, ಆಟದ ಸಾಮಾನು ಮೊದಲಾದವುಗಳನ್ನು +ನಿರ್ಮಿಸುವುದೂ ಉಂಟು. + +ವರ್ಷದ ಕೆಲ ಯತುಗಳಲ್ಲಿ ಮುತ್ತಿನ ಜಿಪ್ಪೆ +ಗಳು ಸಮುದ್ರದ ಮೇಲೆ ಬಂದು ಬಾಯಿ ತೆರೆ +ದಿರುತ್ತವೆಂದೂ ಆಗ ಸ್ಕಾತಿ ಮಳೆಯ ಹನಿಗಳು +ಅದರೊಳಗೆ ಬಿದ್ದಕೆ ಮುತ್ತಾಗುತ್ತದೆಂದೂ ಹಿಂದೆ +ಭಾವಿಸಿದ್ದರು. ಈ ಭಾವನೆ ಜಗತ್ತಿನ ಅನೇಕ +ದೇಶಗಳಲ್ಲಿ ಬೇಕೆ ಬೇಕೆ ರೂಪದಲ್ಲಿ ಪ್ರಚಲಿತ +ವಾಗಿದೆ. ಅದು ಮುತ್ತಿನ ' ಜೀವಿಯ ತತ್ತಿ +ಯೆಂದು ಬೇಕೆ ಕೆಲವರ ಹೇಳಿಕೆಯಿದೆ. ಈ. +ಊಹೆಗಳೆಲ್ಲವೂ ಸುಳ್ಳೆಂದು ಕಂಡುಹಿಡಿದು +ಮುತ್ತು ಹುಟ್ಟುವ ನಿಜವಾದ ರೀತಿಯನ್ನು ಜಗ +ತ್ತಿಗೆ ತೋರಿಸಿಕೊಟ್ಟಿವರು ಚೀನೀಯರು. + +ವಿಜ್ಞಾನಿಗಳು ಮುತ್ತಿನ ರಚನೆಯ ಗುಟ್ಟಿನ್ನೆಲ್ಲ +ರಾಸಾಯನಿಕ ಎಶ್ಲೇಷಣದಿಂದ ಕಂಡುಹಿಡಿ +ದಿದ್ಮಾರೆ. ಆದಕೆ ನಿಜವಾದ ಮುತ್ತಿನ ಸಕಲ +ಗುಣಗಳಿಂದೊಡಗೂಡಿದ ಕೃತಕ ಮುತ್ತನ್ನು +ತಯಾರಿಸಲು ಮಾತ್ರ ಅವರಿಂದಾಗಿಲ್ಲ. ಹೀಗಾಗಿ +ಅಪ್ಪಟ ಮುತ್ತನ್ನು ತಯಾರಿಸುವ ಗುತ್ತಿಗೆ +ಮುತ್ತಿನ ಬೆಳಚುಗಳದೆ | ಆ ಉಳಿದಿದೆ. + + + + + +ಮುತ್ತಿನ ಸಮಸ್ಯೆ + +ಒಬ್ಬ ಸಾಹುಕಾರನು ಕೆಲವು ಮುತ್ತುಗಳನ್ನು ಗಳಿಸಿದ್ದನು. ಆತನು ತನ್ನ +(೭) ಜನ ಮಕ್ಕಳಿಗೆ ಮುತ್ತುಗಳನ್ನು ಸರಿಯಾಗಿ ಹಂಚಿಕೊಳ್ಳಿರೆಂದು ಸಾಯುವ +ನೇಳೆಗೆ ಹೇಳಿದನು. ಆತನ ಮರಣಾನಂತರ ಮೊದಲನೇ ಮಗ ಮತ್ತು ಎರಡನೇ +ಮಗ ಇಬ್ಬರು ��ಲೆತು ಮುತ್ತುಗಳನ್ನು ಹಂಚಿಕೊಳ್ಳುತ್ತಿದ್ದಾಗ ಒಂದು ಮುತ್ತು +ಹೆಚ್ಚಿಗೆ ಉಳಿಯಿತು. ಕಾರಣ ಅವರು ಮೂರನೇ ಮಗನನ್ನು ಸೇರಿಸಿಕೊಂಡರೂ +ಅದೇ ಒಂದು ಮುತ್ತು ಹೆಚ್ಚಿಗೆ ಉಳಿಯಿತು. ಹೀಗೆಯೇ ಆರನೇ ಮಗನನ್ನು ಸೇರಿ +ಸಿಕೊಂಡರೂ ಒಂದು ಮತ್ತು ಹೆಚ್ಚಿಗೆ ಉಳಿಯಿತು. ಈಗ ಅವರೆಲ್ಲರೂ ಅಂದರೆ +ಏಳು ಮಕ್ಕಳು ಕಲೆತು ಮುತ್ತುಗಳನ್ನು ಹಂಚಿಕೊಳ್ಳಲಾಗಿ ಅನರವರ ಪಾಲಿಗೆ ಸರಿ +ಯಾಗಿ ಬಂದವು. ಈಗ ನೀವು ಹೇಳಿರಿ ಆ ಮುತ್ತುಗಳ ಸಂಖ್ಯೆ ಎಷ್ಟು? + +ಉತ್ತರ + + +೩೦೧ ಮುತ್ತುಗಳು ೨- ರಮೇಶ ಕಿರಣಗಿ + + +ಓತ + + + ಸಂಕಟಗ್ರಸ್ತ 3 + + + + + +ಹ್‌ ಕಾತ್‌ +1 + + +ಡಿ ಗಾಲೆಯ ಸ್ವರೂಸದರ್ಶನ + + +ಪ + + +ತ್ರಿನ್ಸಿನ ನಾಯಕನಾಗಿ ನೇಮಕಹೊಂದಿದ + + +ಸ ಸ್‌ ಇಸ ೧ +ನಾನೇ ಫ್ರಾನ್ಸ್‌” ಎಂದ ಧೀರ + + +ಶ್ರಿ ಬೇಸಿಗೆಯಲ್ಲಿ ಫ್ರಾನ್ಸ್‌ ದೇಶ ಜರ್ಮನ್‌ +ಮಿಲಿಟರಿ ಶಕ್ತಿಯ ಎದುರು ತತ್ತರಿಸಿ ಹಿಟ್ಟಿ ರನ +ಕಾಲಡಿಯಲ್ಲಿ ಬಿದ್ಮಾಗ ಹಿಂದೆ ಯಾರೂ ಇ ಭಿ +ಕದ ಗಂಭೀರ ದನಿಯೊಂದು ಲಂಡನ್ನಿನಿಂದೆ +ರೇಡಿಯೋದಲ್ಲಿ ಫ್ರಾನ್ಸಿನ ಗತ ವೈಭವಗಳ ನೆನಪು +ಕೊಟ್ಟು ಉದ್ಭೋಷಿಸಿತು: “ ಫ್ರಾನ್ಸ್‌ ಒಂದು +ಕಾಳಗದಲ್ಲಿ ಸೋತಿದೆ, ಆದಕೆ ಅದು ಯುದ್ಧದಲ್ಲಿ +ಸೋತಿಲ್ಲ!” ; + +ಮತ್ತು ಇಡೀ ಫ್ರಾನ್ಸಿನ ದೇಶಭಕ್ತರು ಈ +ಆವೇಶಪೂರ್ಣ ಅಪರಿಚಿತ ದನಿಯ ಸುತ್ತ ನೆಕಿ +ದರು. ಲಕ್ಬಾಂತರ ತರುಣ ಫ್ರೆಂಚರು ಜೀವ + + + + + +ವನ್ನು ಪಣವಿಟ್ಟು ಜರ್ಮನ್‌ ಆಕ್ರಮಿತ ಫ್ರಾನ್ಸಿ +ನಿಂದ ಪಾರಾಗಿ ಬಂದು ಹೋರಾಡಲನುವಾದರು. +“ಫ್ರಾನ್ಸ್‌ ಒಂದು ಕಾಳಗದಲ್ಲಿ ಸೋತಿದೆ +ಹೊರತು "'ಮುದ್ಧದಲ್ಲಲ್ಲ 1" ಎಂಬುದು ಫ್ಲೈೆಂಚರ +ರಣಮಂತ್ರವಾಯಿತು. + +ಈ ದನಿ ಜನರಲ” ಚಾರ್ಲಸ್‌ ಡಿ ಗಾಲೆ ಎಂಬ +ಅಜ್ಞಾತ ಫ್ಲ್ರೈೆಂಚ್‌ ಸೇನಾಪತಿಯದಾಗಿತ್ತು. +ಫ್ರಾನ್ಸಿನ ಸೇನಾಪತಿ ಮಂಡಲವು ದೇಶವನ್ನೂ +ಅಭಿಮಾನವನ್ನೂ ಜರ್ಮನರ ಪದತಲದಲ್ಲಿ +ಅರ್ಪಿಸುತ್ತಿ ದ್ದಾ ಸ ಈತ ಒಂದು ಚಿಕ್ಕ ವಿಮಾನ +ದಲ್ಲಿ ಫಾ ್ರನ್ಸಿನಿಂದ ಪಾರಾಗಿ ಇಂಗ್ಲೆಂಡಿಗೆ ಬಂದು +ಫ್ರೆಂಚ್‌ ಜನತೆಯ ಹೋರಾಡುವ ನಿರ್ಧಾರ +ವನ್ನು ಪ್ರಕಟಪಡಿಸಿದ್ದರು. + +ಆ ಕ್ಷಣದಿಂದ ಅವರ ಹೆಸರ ಸುತ್ತ ಹಬ್ಬಿದ +ಪ್ರಭಾವಲಯ ಇಂದಿಗೂ ಕಳೆಗುಂದಿಲ್ಲ. +ಕಳೆದ ಹನೆ ನ್ನೂಂದು ವರ್ಷದಿಂದ ಅವರು ರಾಜ +ಕೀಯ ವ ಪನವಾಸದಲ್ಲಿದ್ದರು. ಈಗ ಮತ್ತೆ 'ಕಷ್ಟಕ್ಕೆ +ಗಟ ಫ್ರಾನ್ಸು ಡಿ ಗಾಲೆಯ ನ್ನು ಮತ್ತೆ ತು + +ತ್ವಕ್ಕೆ ಕೆನಡದ ಫ್ರಾನ್ಸಿನ ರಾ 'ಜಕಾರಣಿಗಳು +ಕ ತೂ ಗಲಿಬಿಲಿಯಿಂದ ಫ್ರಾನ್ಸನ್ನು +ಪುನಃ ಎತ್ತಲು ಅವರು ಬರಬೇಕಾಯಿತು. + +ಡಿ ಗಾಲ ೧೯೪೦ರಲ್ಲಿ ಫ್ರೆಂಚರ ನಾಯಕತ್ತ +ವಹಿಸಿದಾಗ ಅವರ ಬಗ್ಗೆ ವಿಶೇಷ ವಿವಾದಗಳಿ +ದ್ಮಿಲ್ಲ. ಆದಕೆ ಇಂದು "ಅವರ ಪುನರಾಗಮನ +ವನ್ನು ದೇಶದೊಳಗೂ ಹೊರಗೂ ಶಂಕೆ-ಭೀತಿ- +ಸಂತೋ ಷಗಳ ಮಿಶ್ರಭಾವದಿಂದಲೇ ಸ್ವಾಗತಿಸ +ಲಾಗಿದೆ. ಪ್ರೆಂಚ ಪ್ರಜಾಸತ್ತಾವಾದಿಗಳು ಅವ +ರನ್ನು ಸರ್ವಾಧಿಕಾರಿ ಮನೋವೃ ತ್ತಿಯವರು + + +ತ್ತಿ 4. + + +6 ಕಸ್ತೂರಿ + + +ಎಂದು ಭಾವಿಸಿದ್ದಾರೆ. ಆರು ತಿಂಗಳ ವರೆಗೆ +ಫ್ರೆಂಚ್‌ ಪಾರ್ಲಿಮೆಂಟು ಸೇರತಕೃದ್ಧಲ್ಲ, ತನಗೆ +ಸಂಪೂರ್ಣ ಕ್ರಿಯಾಸ್ವಾತಂತ್ರ್ಯ ಕೊಡಬೇಕು +ಎಂಬ ಕರಾರು ಹಾಕಿಯೇ ಅವರು ಅಧಿಕಾರ +ಸ್ವೀಕರಿಸಿದ್ದಾರೆ. ಕಮ್ಯುನಿಸ್ಟರು. ಅವರು +ಫ್ಯಾಸಿಸ್ಟ್‌ ಮನೋ(ವೃತ್ತಿಯವರೆಂದು ದೂರು +ತ್ತಾರೆ. ಆಂಗ್ಲೋ ಅಮೇರಿಕನ್ನರು ಈ ಹಟ +ಮಾರಿ ಮನುಷ್ಯ ಫ್ರಾನ್ಸಿನ ಗತವೈಭವದ ಪುನ- +ರುತ್ಥಾನದ ಹುಮ್ಮಸದಲ್ಲಿ ರಶಿಯದೊಡನೆ ಸಂಧಿ +ಮಾಡಿಕೊಂಡು ತಮ್ಮ ನ್ಯಾಟೊ ಮಿಲಿಟರಿ +ಯೋಜನೆಗೆ ಘಾತಮಾಡಬಹುದೆಂದು ಅಂಜಿ +ದ್ಹಾಕೆ. ಏನೇ, ಇರಲಿ, ಡಿ ಗಾಲೆ ಮಾಡುವ- +ಬಿಡುವ ಸಂಗತಿಗಳ ಮೇಲೆ ಫ್ರಾನ್ಸಿನ--ಮತ್ತು +ಕೆಲಮಟ್ಟಿಗೆ ಜಗತ್ತಿನ--ಹಣೆಬರಹ ಅವಲಂಬಿ +ಸಿದೆ ಎಂಬುದಂತೂ ನಿಜವೆಂದು ತೋರುತ್ತದೆ. + + +ಫ್ರಾನ್ಸಿನ ಸಂಧಿಕಾಲದ ಈ ವಿವಾದಾಸ್ಪದ +ನಾಯಕ ಲಿ೮್‌ ಎಂಬಲ್ಲಿ ೧೮೯೦ ರಲ್ಲಿ ಹುಟ್ಟಿ- +ದರು. ಅವರ ತಂದೆ ಹೆನ್ರಿ ಡಿಗಾಲೆ ತತ್ತ್ವಜ್ಞಾನ +ಮತ್ತು ಫ್ರೆಂಚ್‌ ಸಾಹಿತ್ಯದೆ ಪ್ರೊಫೆಸರರಾಗಿದ್ದರು. +ನಿಷ್ಕಾವಂತ ಕೆಥೋಲಿಕ ಮನೆತನದಲ್ಲಿ ಹುಟ್ಟಿ- +ಬೆಳೆದ ಅವರಿಗೆ ಧರ್ಮ ಮತ್ತು ಫ್ರಾನ್ಸ ದೇಶದ +ವೈಭವ ಇವು ಅವಳಿಜವಳಿ ಜೀವನಧ್ಯೇಯ- +ಗಳಾಗಿ. ಚಿಕ್ಕಂದಿನಿಂದ ಕೂಪೆಗೊಂಡವುೆ. +ಹುಡುಗತನದಲ್ಲಿ ಪ್ಯಾರಿ(ಸಿನಲ್ಲಿದ್ದಾಗ ನೋಟರ್‌ +ಡೇಮ್‌, ವಿಜಯತೋರಣ (ಓಂ 006 +[71013]19), ನೆಪೋಲಿಯನ್ನನ ಗೋರಿ +ಮೊದಲಾದ ಫ್ರೈಂಚ" ವೈಭವಚಿನ್ಹಗಳನ್ನು +ಕಂಡು ಅವರು ರೋಮಾಂಚಿತರಾಗುತ್ತಿದ್ದರು. + +ಫ್ರಾಕ್ಸಿನ ಭಾಗ್ಯ ಅಂದಿನಿಂದಲೂ ಡಿ ಗಾಲೆ +ಯರ ಪ್ರಧಾನ ಚಿಂತನಾವಿಷಯವಾಗಿದೆ. +“ ಫ್ರಾನ್ಸಿನ ದೈವ---ಅದರ ಇತಿಹಾಸದ ರೂಪ +ದಲ್ಲಿರಲಿ ರಾಜಕೀಯದ ಪಣವಾಗಿಯೇ ಇರಲಿ +ನನಗೆ ಎಲ್ಲಕ್ಕೂ ವ್ರಿಯವಿಷಯವಾಗಿತ್ತು,” +ಎಂದವರು ಬರೆದಿದ್ದಾರೆ. + +ಈ ಫ್ರಾನ್ಸಿನ ದೈವದಲ್ಲಿ ಹೇಗೋ ತಾನು + + +ಪ್ರಧಾನ ಪಾತ್ರ ಭು ಬಜ + + +ತ + + + + + + +“ಅಪರೋ(ಕ್ಷಜ್ಞಾನ” ಆಗಲೇ ಅವರ ಹೃದಯದಲ್ಲಿ +ಉದ್ಭೋಧಿತವಾಗಿತ್ತ್ತು "" ಫ್ರಾನ್ಸು ಒಂದು ದಿನ +ನನ್ನನ್ನು ಮುಂದೆ ಕಕಿಟುಂದೆ '' ಎಂದು ಅವರು +ಮಿಲಿಟರಿ ವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿ +ದ್ಧಾಗ ಒಂದು ಪತ್ರದಲ್ಲಿ ಬರೆದಿದ್ದರು. ಅವರ +ಜೀವನಸ್ಮೃತಿಗಳ ತ:ಂಬೆಲ್ಲ ಇದೇ ಸಂಗತಿ +ಅನುಭವಿಕ ವಚನಗಳಂತೆ ಮರಳಿ ಮರಳಿ ಕಾಣಿ +ಸುತ್ತದೆ. "" ಫ್ರಾನ್ಸಿನ ವೈಭವ, "" ಭಾಗ್ಯ +ವಿಧಾತ '', ಮಹಾ ಘಟನೆಗಳಲ್ಲಿ ಮಹಾಪಾತ್ರ +ವಹಿಸುವ ತೀವ್ರ ಉತ್ಕಂಕೆ'' ಎಂಬ ಪದಪೆಂಜ +ಗಳು ಬೇಕಷ್ಟು ದೊರಕುತ್ತವೆ. "" ಭಾಗ್ಯದೇವತೆ +ಯಾವಾಗಲೂ ತನ್ನನ್ನು ಕುರಿತು ಕನವರಿಸಿದವ +ರಿಗೇ ಒಲಿಯುತ್ತಾಳೆ" ಎಂದು ಅವರು ಬರೆದಿ +ದ್ಹಾಕೆ, + +೬ ಅಡಿ ೬ ಇಂಚು ಎತ್ತರದ ಡಿಗಾಲೆಗೆ ಅವರ +ಸಹಪಾಠಿಗಳು “ ಮಹಾ ಅಸ್ಪರಾಗರ೯” ವೃಕ್ಷ +ಎಂದು ಮಿಲಿಟರಿಶಾಲೆಯಲ್ಲಿ ಅಡ್ಡ ಹೆಸರಿಟ್ಟಿದ್ದರು. +ವಿದ್ಯಾಲಯದಿಂದ ಹೊರಬಿದ್ದ ಮೇಲೆ ಮೊದ- +೮ನೇ ಮಹಾಯುದ್ಧದ ವೀರರಲ್ಲೊಬ್ಬರಾಗಲಿದ್ದ +ಮತ್ತು ಎರಡನೇ ಮಹಾಯುದ್ಧದಲ್ಲಿ ಫ್ರೆಂಚ್‌ +ಶರಣಾಗತಿಗೆ ಕಾರಣನಾದ ಹೇಡಿಯೆನಿಸಲಿದ್ದ +ಮಾರ್ಶಲ್‌ ಪಿಟೀನರ ಕೆಳಗೆಸೆಕೆಂಡ್‌ ಲೆಫ್ಟಿ +ನೆಂಟಾಗಿ ನೇಮಕ ಹೊಂದಿದರು. + +ಮೊದಲನೇ ಮಹಾಯುದ್ಧದಲ್ಲಿ ಡಿಗಾಲೆಯ +ಶೌರ್ಯದ ಉಲ್ಲೇಖ ಮಿಲಿಏರಿ ವರದಿಗಳಲ್ಲಿ +ಮೇಲಿಂದ ಮೇಲೆ: ಕಾಣಿಸುತ್ತದೆ. ಕೊನೆಗೆ +ಅವರು ರಣರಂಗದಲ್ಲಿ ತೀವ್ರ ಗಾಯಗೊಂಡು +ಬಿದ್ದಿದ್ದಾಗ ಜರ್ಮನರ ಸೆರೆಯಾಳಾದರು, ಸೆಕೆ +ಯಿಂದ ಪಾರಾಗಲು ಐದು ಸಲ ಯತ್ನಿಸಿ ವಿಫಲ +ರಾದ ಅವರು ಯುದ್ಧ ಕೊನೆಗೊಂಡ ಮೇಲೆಯೇ +ಫ್ರಾನ್ಸಿಗೆ ಮರಳಿದ್ದು. + +ಡಿ ಗಾಲೆ ಕೇವಲ ಮಿಲಿಟಿರಿ ಅಧಿಕಾರಿಯಾಗಿ +ರದೆ ಮಿಲಿಟರಿ ಚಿಂತಕರೂ ಆಗಿದ್ದರು. ಅವರು +ಸೈನಿಕ ವಿಚಾರಗಳಲ್ಲಿ ಅನೇಕ ಭಾಷಣಗ +ಳನ್ನು ಮಾಡಿದರು, ಪಿಸ್ತಕಗಳನ್ನು ಬರೆದರು. : +ಮಾರ್ಶಲ" ಪಿಟೀನರು ಒಮ್ಮೆ ಅವರ ಪರಿಚಯ +ಮಾಡಿಕೊಡುತ್ತ, " ಈತನ ಗುರುತಿರಲಿ, ಒಂದು + + +ಣೆ + + +ಹ + + +“ನಾನೇ ಫ್ರಾನ್ಸ್‌? ಎಂದ ಧೀರ + + +ದಿನ ಕೃತಜ್ಞತಾಭಾವದಿಂದ ಫ್ರಾನ್ಸು ಇವನನ್ನು +ಜಿ +ಕರೆಯಲಿದೆ” ಎಂದಿದ್ದೆರು. ಆದಕೆ ಈ ಕರೆ +ತಮ್ಮ ವಿರುದ್ಧವೇ ಬರಲಿದೆಯೆಂದು ಮಾತ್ರ +ಭವಿಷ್ಯವಾದಿ ಪಿಜೇನರಿಗೆ ಆಗ ತಿಳಿದಿರಲಿಲ್ಲ. +ಅವರು ಆ ಸಮಯದಲ್ಲಿ ಬರೆದ ಒಂದು ಪುಸ್ತಕ +ನ್ನು ಉಲ್ಲೇಖಿಸಬೇಕು. ಭಾವಿ ಸೈನೈಗಳ +-ಯಶಸ್ಸು ಅವುಗಳ ತ್ವರಿತ ಚಲನಶಕ್ತಿಯನ್ನೇ +ಅವಲಂಬಿಸಿದೆಯೆಂದೂ, ಅದನ್ನು ಸಾಧಿಸುವ +ಉಪಾಯ: ಗಳೆ(ನೆಂದೂ ಅದರಲ್ಲಿ ಅವರು ಚರ್ಚಿ +ಸಿದ್ಧರು. ಆದನ್ನು ಫ್ರೆಂಚ ಅಧಿಕಾರಿಗಳು ಓದ +ಲಿಲ್ಲ. ಆದರೆ ಆದರ ಅನೇಕ ಪ್ರತಿಗಳು ಜರ್ಮನಿ +ಯಲ್ಲಿ ಮಾರಾಟವಾದವು. ಮುಂದೆ ಫ್ರಾನ್ಸಿನ +೫೦,೦೦,೦೦೦ ಸೈನ್ಯವನ್ನು ೧3೪೦ರಲ್ಲಿ ದಿಕ್ಕಾ- +ಪಾಲಾಗಿ ಓಡಿಸಿದ ಜರ್ಮನ್‌ ಪಾಂಜಂ" ದಲ +ಗಳು ಡಿಗಾಲೆಯ ಪುಸ್ತಕದಲ್ಲಿದ್ದ ಮಿಲಿಟರಿ +ವಿಚಾರಗಳನ್ನು ಬಹುಮಟ್ಟಿಗೆ ಅನುಸರಿಸಿದ್ದ +ವೆಂಬುದನ್ನರಿತು ಫ್ರೆಂಚರು ಕೈತಿಕ್ಕಿ ಕೊಂಡರು. +ಎರಡನೇ ಮಹಾಯುದ್ಧದಲ್ಲಿ ಒಂದು ಟ್ಯಾಂಕ್‌ +ಪಡೆಯ ನಾಯಕರಾಗಿ ಡಿಗಾಳೆಯವರು ಜರ್ಮ +ನರ ವಿರುದ್ಧ ಕೆಲ ವಿಜಯಗಳನ್ನು ಪಡೆದು ಜನ +'ರಲ್‌ ಪದಕ್ಕೇರಿಸಲ್ಪಟ್ಟಿರು. ಆದಕೆ ಮಾರ್ಶಲ್‌ +ವಿಟೀನರು ಜರ್ಮನರಿಗೆ ಫ್ರಾನ್ಸನ್ನು ಶರಣಾ +ಗತಗೊಳಿಸಿದಾಗ ಡಿಗಾಲೆ. ಸೋಲೊಪ್ಪಲು +ಸಿದ್ಧರಾಗಲಿಲ್ಲ. ತಾವು ಭಾಗ್ಯವಿಧಾತನಾಗುವ +ಕಾಲ ಬಂದಿದೆಯೆಂದು ಅವರಿಗೆ ಅನಿಸಿತು. +ಅವರು ಏಕಾಕಿಯಣಾಗಿ ವಿಮಾನದಲ್ಲಿ ಲಂಡನ್ನಿಗೆ +ಹಾರಿದರು. + +ಈ ಘಟನೆಯನ್ನು ವರ್ಣಿಸುತ್ತ ವಿನ್‌ಸ್ಟನ್‌ +ಚರ್ಚಿಲ್ಲರು ಬರೆದದ್ದು: ""ಡಿ ಗಾಲೆ ಈ ಚಿಕ್ಕ +ವಿಮಾನದಲ್ಲಿ ಫ್ರಾನ್ಸಿನ ಗೌರವವನ್ನು ತೆಗೆದು +ಕೊಂಡು ಬಂದಿದ್ದ, '' ಎಂದು. + +ಲಂಡನ್ನಿಗೆ ಬಂದವರೇ ಅವರು. " ಸ್ವತಂತ್ರ +ಫ್ರೆಂಚ್‌'' ಚಳವಳಿಯನ್ನು ಸಂಘಟಿಸಿ ಅದರ +ಅಧ್ಯಕ್ಷರಾದರು; ಫ್ರೆಂಚ ರಾಷ್ಟ್ರೀಯ ಸಮಿತಿ +ಯನ್ನು ನಿಶ್ಮಿಸಿ ಅದರ ನಾಯಕತ್ವ ವಹಿಸಿದರು ; +ಮತ್ತು ಇಂಗ್ಲೆಂಡಿನಿಂದ. ೫ ಲಕ್ಷದ. ಒಂದು +ಫ್ರೆಂಚ್‌ ಸೈನ್ಶ ಮತ್ತು ನೌಕಾಪಡೆಯನ್ನು ಸಂಘ + + +೩೫ + + +ಟಿಸಿದರು. ಅವರ ವಾಣಿ ಫ್ರೆಂಚರ ಮುಗ್ಗರಿ��ಿದ +ಅಭಿಮಾನವನ್ನು ಎದ್ದು ನಿಲ್ಲಿಸಿತು. ಡಿಗಾಲೆ +ಯಂತೆ ಫ್ರೆಂಚ್‌ ಜನರನ್ನು ಹುರಿದುಂಬಿಸಿದ +ನಾಯಕ ನೆಪೋಲಿಯನ್ನನ ನಂತರ ಹುಟ್ಟಿರಲಿಲ್ಲ. +ಸಮುದ್ರದಾಚೆ ಜರ್ಮನ್ನರು ಕೋಪದಿಂದ +ಕುಣಿದಾಡಿದರು. ಪಿಟೀನರ ಸರಕಾರ ಡಿಗಾ- +ಲೆಯ ವಿಚಾರಣೆ ನಡೆಸಿತು. ತಮ್ಮ “ಕರ್ತವ್ಯದ +ಸ್ಥಾನವನ್ನು ಬಿಟ್ಟು” ಹೋದ ಅಪರಾಧಕ್ಕಾಗಿ +ಅವರಿಗೆ ಮರಣದಂಡನೆ ವಿಧಿಸಲಾಯಿತು. ಆದಕೆ +ಆಪಾದಿತ ಅವರ ಕೈಗೆ ನಿಲುಕದಷ್ಟು ದೂರವಿದ್ದ. +ವಿಮೋಚನಾ ದಿನದಂದು (೧೯೪೫) ಡಿ ಗಾಲೆ +ಪ್ಯಾರಿಸಿನಲ್ಲಿ. ವಿಜಯ ಅನುಯಾಯಿಗಳ +ಮುಂದಾಳಾಗಿ ಪ್ರವೇಶಿಸಿದಾಗ ಅವರನ್ನು ದೇವ +ತೆಯಂತೆ ಜನ ಸ್ವಾಗತಿಸಿತು. ಅವರು ತಾತ್ಪೂ +ರ್ತಿಕ ಫ್ರೆಂಚ ಸರಕಾರದ ವರಿಷ್ಠರಾದರು. +ಯುದ್ಧ ಕಾಲದ ಈನಾಯಕಳನಿಗೆ ಶಾಂತಿಕಾಳ +ದಲ್ಲಿ ಬೇಗನೆ ತೊಡಕುಗಳು ಬಎದುರಾದವು. +ಯುದ್ಧ ಮುಗಿದೊಡನೆ ಫ್ರೆಂಚೆ ರಾಜಕಾರಣಿ +ಗಳು ಮತ್ತೆ ಮೊದಲಿನಂತಾಗಿದ್ದರು. ಮೊದ +ಲಿನಂತೆ ಗುಂಪೆಗಳು, ಬಣಗಳು, ಕೂಡುಪಾ +ಟುಗಳು ಪ್ರಾರಂಭವಾದವು. ಯುದ್ಧಪೂರ್ವ +ದಲ್ಲಿ ಫ್ರಾನ್ಸಿನಲ್ಲಿ ಸರಾಸರಿ ಆರು ತಿಂಗಳಿ +ಗೊಂದು ಮಂತ್ರಿಮಂಡಲ ಉರುಳಿ, ದೇಶಕಾರ್ಯ +ದಿಕ್ಕು ತಪ್ಪಿದ್ದರಿಂದಲೇ ಎರಡನೇ ಮಹಾಯು +ದ್ವದಲ್ಲಿ ಫ್ರಾನ್ಸಿಗೆ ಸೋಲು ಬಂತೆಂಬ ಸಂಗತಿ +ಯನ್ನು ರಾಜಕಾರಣಿಗಳು ಮರೆತರು. ಇಂಥ +ಅವಸ್ಥೆಯನ್ನು ನಿವಾರಿಸುವುದಕ್ಕಾಗಿ ಸರಕಾರಕ್ಕೆ +ಹೆಚ್ಚು ಅಧಿಕಾರವನ್ನು ಕೊಟ್ಟು ದೃಢವಾದ ಸರ +ಕಾರಕ್ಕೆ ಆಸ್ಪದ ಮಾಡುವಂತೆ ರಾಜ್ಯಘಟನೆ +ತಯಾರಿಸಬೇಕೆಂದು ಡಿ ಗಾಲೆ ಸೂಚಿಸಿದರು. +ಆದರೆ ಅದಕ್ಕೆ ರಾಜಕಾರಣಿಗಳು ಒಪ್ಪಲಿಲ್ಲ. +ಡಿ ಗಾಲೆಗೆ ಸರ್ವಾಧಿಕಾರ ಬೇಕಾಗಿದೆಯೆಂದು +ಅವರು ಆರೋಪಿಸಿದರು, ಬೇಸತ್ತು ಡಿ ಗಾಲೆ +೧೯೪೬ ಜನವರಿಯಲ್ಲಿ ರಾಜೀನಾಮೆ ಕೊಟ್ಟು +ಹೊರಬಿದ್ದರು. +ಅಂದಿನಿಂದ ಅವರು ತಮ್ಮ ಹಳ್ಳಿಯಲ್ಲಿ ನಿವೃತ್ತ +ಜೀವನ ತು ಇದ್ದೆರು. ಆದಕೆ ಫ್ರಾನ್ಸಿನ + + +ತ ಕಸ್ತೂ ಠಿ + + +ದೈವದ ಚಿಂತನೆ ಅವರನ್ನೆ ೦ದಿಗೂ ಬಿಟ್ಟಿರಲಿಲ್ಲ. +ನಿವೃತ್ತರಾದ ಅವರು ತಮ್ಮ ಸಂಸ್ಮರಣೆಗಳನ್ನು +ಬರೆಯುತ್ತಲೇ ಇದ್ದರು, ಫಾ ಾನ್ಸಿನ ಅವಸ್ಥೆ +ಯನ್ನು ಯೋಚಿಸುತ್ತಲೇ ಇದ್ದರು. ತಾಯಾ” +ಡಿನ ಕರೆ ಪುನರಪಿ ತಮಗೆ ಬರುವುದೆಂದರಿತೆ +ಇದ್ದರು. + +೧೯೫೮ ರಲ್ಲಿ, ಅವರು ಸರಕಾರದಿಂದ ಹೊರ- +ಬಿದ್ದೆ ೧೨ ವರ್ಷಗಳಲ್ಲಿ, ಆ ಕಕೆ ಬಂತು, ಪಾರ್ಲಿ +ವೆ.0ಟಿಗೆ ಸರ್ವಾಧಿಕಾರ, ಸರಕಾರಕ್ಕೆ ಏನೂ +ಇಲ್ಲ ಎನ್ನುವ ರಾಜ ಘಟನೆಯ ಫಲ ನೆ ಗಾಲೆ +ಎಣಿಸಿದಂತಯೇ ಆಗಿತ್ತು, ಎರಡನೇ ಮಹಾ +ಯುದ್ಧಾ ನಂತರ ಫ್ರಾಸ್ಸಿನಲ್ಲಿ ೨೫ ಮಂತ್ರಿ ಮಂಡ +ಲಗಳು” ಎದ್ದವು, ಬಿದ್ದವು. ಓಂಡಾಟತೀನ ಕ್ಕ +ಬಿಟ್ಟಿತು, 'ಉತ್ತ ರ ಅಫಿ_ಕದಲ್ಲಿ ಲಕ್ಬಾ ಂತರ +ಫ್ರೆಂಚ ಸೈನಿಕರು ಅರ್ಯ ವಿಲ್ಲದ ಸಾಮಾಜ್ಯವಾದಿ +ಯುದ ದಲ್ಲಿ ತೊಡಕಿಕೊಂಡಿದ್ದ ರು. ಈ ಗೊಂದ +ಲವನ್ನು ಒಂದು ಹಾದಿಗೆ ತರಲು ಯಾವ ಸರ +ಕಾರಕ್ಕೂ ಧೈರ್ಯದ ಕ್ರಮ ಕೈ ಕೊಳ್ಳಲು ಸಾಧ್ಯ +ವಿರಲಿಲ್ಲ. ಅವ್ಯವಸ್ಥೆ ಯನ ನ್ನು ಸೈರಿಸ���ಾರದೆ ಅಲ್ಲಿ +ರೀಯದಲ್ಲಿದ್ದ ಫ್ರೆಂಚ ಸೈನ್ಯಾಧಿಕಾರಿಗಳು ಸರ +ಕಾರದ ವಿರುದ ಬಂಡದ್ದು “ಡಿ ಗಾಲೆಯನ್ನು +ಅಧಿಕಾರಕ್ಕೆ ತನ್ನಿ ಇಲ್ಲದಿದ್ದರೆ ನಾವು ನಿಮಗೆ +ಬಥಯರಾರಿಕಲಾಕವು 1* ಎಂದರು. , + +ಫ್ರಾನ್ಸು. ಯಾದವೀಯುದ್ದದ ನಿಟ್ಟಿನಲ್ಲಿ +ನಿಂತಿತ್ತು. ಫ್ರೆಂಚ ರಾಜಕಾರಣಿಗಳು ಉಪಾಯ +ಎಲ್ಲದೆ ಡಿ ಗಾಲೆಯನ್ನು ಕರೆತಂದರು. “ ಭಾಗ್ಯ +ವಿಧಾತ” ತಿರುಗಿ ಫ್ರಾನ್ಸಿನ ಕರ್ಣಧಾರನಾಗಿ +ದ್ವಾನೆ, + +ಡಿ ಗಾಲೆಯ ಸ್ವಭಾವ ಸ್ವಲ್ಪ ವಿಕ್ಷಿಪೆ. +ಚರ್ಚಿಲ್‌ ಅಥವಾ ನೆಹರೂ ರೀತಿಯಿಂದ ಅವ +ರೆಂದೂ "" ಜನಪ್ರಿಯ'' ರಾಗಿಲ್ಲ. ಮಾತು +ಕಡಿಮೆ ಮತ್ತು ಚುಟುಕು--ಮತ್ತು ಹರಿತ, +ಹೊಂದಿಕೊಳ್ಳುವ ಪ್ರವೃತ್ತಿ ಇಲ್ಲ. ಫ್ರಾನ್ಸಿನ +ದೈವ ಮತ್ತು ತೆಮ್ಮ ಭಾಗ್ಯ ವಿಧಾತತ್ವ ದ ನಂಬಿಕೆ + + +ಉಪದ್ರ ನಯಿದು ತೋರಿದ್ದಾರೆ. + + +ಈ ವಿಚಾರಗಳಲ್ಲಿ ಮಗ್ಗ್ನರಾದ ಡಿ ಗಾಲೆ ಅಹಂ- +ಕಾರಿ, ದುರಭಿಮಾನಿ ಎಂಬಂತೆ ವರ್ತಿಸುತ್ತಾರೆ. +ಒಮ್ಮೆ ಅವರು "ನಾನು *ೆಸ ರಿನಿಂದೆತ್ತಿ ನಿಲ್ಲಿಸಿದ +ಈ ಪ್ರಜಾರಾಜ್ಯದಲ್ಲಿ ನಾನು ಅಧಿಕಾರಕ್ಕೆ +ಸ್ಪರ್ಧಿಸಬೇಕೆ?" ಎಂದಿದ್ದರು. ಯುದ್ಧ ಕಲಪ +ಲ್ಗೊ ಮ್ಮ " ನಾನೇ ಫ್ರಾನ್ಸ್‌ ” ಎಂದಿದ್ದ ಅವರ +ನು ಡಿಯನ್ನು ಅವರ ನಕೋಧಿಗಳು ಯಾವಾ-” +ಗಲೂ ಬತ್ತಿ, ತೋರಿಸುತ್ತಾರೆ. ಆದರೆ ಡಿ ಗಾಲೆಗೆ +ಸರ್ವಾಧಿಕಾರದ ಗಂಡಾಂತರಗಳು ಚೆನ್ನಾಗಿ +ಗೊತ್ತು. ಆದ್ದರಿಂದಲೇ ಅವರು ಸಾಧ್ಯವಿದ್ದ ರೂ +ಕ್ರಾಂತಿಯಿಂದ. ಅಧಿಕಾರವನ್ನು ಕಿತ್ತು ಕೊಳ್ಳ +ಲಿ. + +"ತೊಂದರೆಯೆಂದರೆ ಅವರಿಗೆ ಫ್ರಾನ್ಸಿನ ಅಭಿ +ಮಾನದ ಚಿಂತೆ ಮಿತಿಮೀರಿ ಇರುವುದು, +“ಫ್ರಾನ್ಸು ಪ್ರಥಮ ಶ್ರೇಣಿಯಲ್ಲಿರಬೇಕು, ಇಲ್ಲ +ದ್ದ ್‌ ಅದು ಫ್ರಾನ್ಸೇ ಅಲ್ಲ” ಎಂಬುದು ಅವರ +ವಾಕ್ಯ. ಇದರಿಂದ ಅವರ ಯುದ ಸಕಾಲದಲ್ಲಿ +ಮಿತ್ರ ಷ್ಟ ಗಳಿಗೂ ಅವರು ಯಾವಾಗಲೂ +ಆದೆಕ +ಡಿ ಗಾರೆಯನ್ನು ಮೆಚ್ಚಲಿ ಬಿಡರಿ ಅವರ +ವ್ಯಕ್ತಿತ್ವದ ಚೈತನ್ಯ ಯಾರನ್ನೂ ಪ್ರಭಾವಿತ +ಗೊಳಿಸದಿರುವುದಿಲ್ಲ. + +ಡಿ ಗಾಲೆ ಫ್ರಾ ನ ಸನ್ನು ಉಳಿಸಬಲ್ಲರೆ? ಇದಕ್ಕೆ +ಉತ್ತರ ಈಗಲೇ ಹೇಳುವುದು. ದುಡುಕಿನ +ಮಾತಾದೀತು. ಅವರ ಹಿಂದಿನ ಚರಿತ್ರೆಯನ್ನು +ನೋಡಿದೆಕೆ ಫ್ರಾನ್ಸಿನ ಸ್ಕಾಭಿಮಾನದ. ಚಿಂತೆ +ಎಷ್ಟಿದ್ದರೂ ವಸಾಹತುಗಳ ಬಗ್ಗೆ ಅವರ +ವಿಚಾರಗಳು ಉದಾರವಾಗಿವೆಯೆಂದು. ತಿಳಿಯು +ತ್ತದೆ. ಆದಕೆ ಅವರ ಔದಾರ್ಯ ದಪಮಾಣ ಅಲ್ವೀ +ರಿಯದ ಮುಸ್ಲಿಂ ಸ್ಮಾ ಇತ್ರ ತ್ರೈವಾದಿಗಳನ್ನು ತ +ಸಂತುಷ್ಟಗೊಳಿಸಲು ಗ 4 ಫ್ರೆಂಚ +ತಳು ಸಾಮ್ರಾಜ್ಯವಾದಿಗಳು ಇಂಥ +ಔದಾರ್ಯ ತೋರಿಸಲು ಡಿ ಗಾಲೆಗೇ ಆದರೂ +ಅವಕಾಶಕೊಡುವರೇ ಎಂಬುದೀಗ ಪ್ರಶ್ನೆ. + + +ಭರ ಹಾ: + + + + + +ರ್ನ ಫೆಬ್ರವರಿ ಪ್ರಾರಂಭದಲ್ಲಿ ಅಮೇರಿ +ಕದ ಲಾಸ್‌ ಎಂಜಲಕ್ಸೆ ನಗರದ ಪತ್ರಿಕೆಗಳ +ಮುಖಪುಟಗಳು ದೊಡ್ಮ ದೊಡ್ಡ ತಲೆಬರೆಹಗಳ +ಕೆಳಗೆ ವರದಿ ಮಾಡಿದ ಒಂದು ಘಟನೆ ಭಾರತ +ದಲ್ಲಿ ಹೆಚ್ಚು ಕಡಿಮೆ ಅಲಕ್ಷಿತವಾಗಿಯೇ ಉಳಿ + + +. ಯಿತು, ಭಾರತದಲ್ಲಿ ಈ ಘಟನೆ ಅವಶ್ಯವಾಗಿ + + +"ಅದು ಭಾರತದ ಸಾಂಪ್ರ +.. ದಾಯಿಕ ಧಾ���್ಮಿಕ +' ಆಚಾರವಿಚಾರಗಳ +ಮೇಲೆ ತುಂಬ ಪರಿ +'. ಣಾಮ ಮಾಡಬಹುದಾ +' ದಂಥಾದ್ತು, ಏಕೆಂದರೆ +' ಭಾರತದ +ಡಾ ಧಕ್ಮಪೀಠವೊ ದರ + + +ಆಚಾರ್ಯರು “ಕಾಳಾ ಥೆ +| ಪಾಣಿ'ಯನ್ನು : ದಾಟಿ `` +ಅಮೇರಿಕಕ್ಕೆ ಬಂದ + + +... ಸಮಾಚಾರವೇ ಆ ವರ + + + + + + + +ಗಮನಿಸತ ಕ್ಕದ್ಧಿತ್ತು. + + +ಸನಾತನ + + +ದಿಗಳ ವಸ್ತುವಾಗಿತ್ತು. +ಹಿಂದೂ ಸ್ವಾಮಿಗಳೊಬ್ಬರು ಅಮೇರಿಕಕೆ + + +ಕ ಹೋಗುವುದು ಇದೇನೂ ಮೊದಲ ಸಲವಲ್ಲವೆಂ- +. ಬುದು ನಿಜ. ಸ್ವಾಮಿ ವಿವೇಕಾನಂದ, ಸ್ಮಾಮಿ + + +' ಠಾಮತೀರ್ಥ ಮೊದಲಾದವರ ಹೆಸರುಗಳು ತತ್‌ + + +| ಶಣ ನಮ್ಮ ಸ್ಮೃತಿಪಥೆಕೆ ಬರುವವು, ಆದರೆ + + + + + +ಆಧ್ಯಾತ್ಮ, ನಿಶ್ವಶಾಂತಿ ಮತ್ತು ಗಣಿತ +ಮುಷ್ಪುರಿಗೊಂಡ-- + + +ಜಗದ್ಗುರು ಪ್ರರಿ ಶಂಕರಾಚಾರ್ಯರು. + + +ಣೆ. ವೆಂಕಟೇಶ ರಾವ್‌ + + +ಅವರೆಲ್ಲರೂ ಸುಧಾರಕ ಪಂಥದ ನೂತನ ಮಠೆ +ಗಳ ಸ್ವಾಮಿಗಳು. ಇವರು ಹಾಗಲ್ಲ. ಶ್ರೀ +ಶಂಕರಾಚಾರ್ಯರು ಸ್ಥಾ ಏಸಿದ ನಾಲ್ಕು ಪ್ರಧಾನ +ಧರ್ಮವೀಠಗಳಲ್ಲಿ ಒಂದಾದ ಪುರಿ ಗೋವರ್ಧನ +ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಭಾರತೀ +ಕೃಷ್ಣ ತೀರ್ಥ ಶ್ರೀಪಾದಂಗಳವರು ವಿದೇಶ +ಪ್ರವಾಸ ಮಾಡಿದ್ದು +ಅಭೂತಪೂರ್ವ ಘಟನೆ +ಯಲ್ಲದೆ ಮತ್ತೇನು? +ನಾಲ್ಕು ತಿಂಗಳ ವಿ- +ದೇಶ ಪ್ರವಾಸವನ್ನು +ಮುಗಿಸಿಕೊಂಡು ಈಗ +ಭಾರತಕ್ಕೆ ಮರಳಿರುವ +ಭಾರತೀಕೃಷ್ಣತೀರ್ಥರು +ಶಾಂಕರ ಪೀಠಗಳ ಜೀ- +ವಂತ ಆಚಾರ್ಯರಲ್ಲೆಲ್ಲ +ಹಿರಿಯರು. ಆದರೆ ಅವರ +ಚಟುವಟಿಕೆ ಎಳೆವಕಿಯ +ದವರನ್ನೂ ನಾಚಿಸು +ವಂತಿದೆ. ೫ ಅಡಿ ಎತ್ತ +ಕದ ಕೃಶಕಾಯದ ಈ ಸ್ವಾಮಿಗಳು ಕೆಲ +ವಾರಗಳಲ್ಲೇ ಹಲವು ಸಾವಿರ ಮೈಲುಗಳನ್ನು +ನಾನಾ ವಾಹನಗಳಲ್ಲಿ ಕ್ರಮಿಸಿ ಹಲವಾರು +ವಿಷಯಗಳ ಮೇಲೆ. . ನೂರಾರು ಭಾಷಣ +ಗಳನ್ನು ಮಾಡಿದರು. ಲಾಸ್‌ ಎಂಜಲ್ಲಿ ನಲ್ಲಿ + + +೩೮ ಕಸ್ತೂರಿ + + +ಅವರು “ ಜಾಗತಿಕ ಶಾಂತಿ "ಯನ್ನು ಕುರಿತು +ಮಾತಾಡಿದರು. ಹೋಲಿವುಡ್ಡಿ ನಲ್ಲಿ “ ಪ್ರಾಚೀನ +ಭಾರತದ ಬೆಳಕ "ನ್ನು ಬೀರಿದರು. ಅದೇ +ಸಂಜೆ ವೆಸ್ಟ್‌ವುಡ್ಡಿ ನಲ್ಲಿ “ಗರ್ಮಯೋಗ'ವನ್ನು +ವಿಸ್ತರಿಸಿದರು. ಅವರು ಟಿಲಿವಿಜನ" ನಲ್ಲಿ ಕಾಣಿಸಿ +ಕೊಂಡರು, “ ಭಾರತ-ಅಮೇರಿಕ ಸಂಬಂಧ” +ವನ್ನು ಚರ್ಚಿಸಿದರು, * ಸರ್ವಧರ್ಮಗಳ ಮೂಲ +ಐಕ್ಕ "ವನ್ನು ಪ್ರತಿಪಾದಿಸಿದರು, “ಕ್ರೈಸ್ತ ಮತ್ತು +ಹಿಂದೂ ವಿಶ್ವಾಸಗಳ ಸಾಮ್ಯ'ವನ್ನು ತೋರಿಸಿ +ಕೊಟ್ಟಿರು. ಅವರು ಅಮೇರಿಕಡಲ್ಲಿರುವ ಹಿಂದೂ + + +ಸಂಸ್ಥೆಗಳಲ್ಲಿ, ಕ್ರೈಸ್ತ ಇಗರ್ಜಿಗಳಲ್ಲಿ, ವಿಶ್ವ +ಎದ್ಯುಲಯಗಳಲ್ಲಿ, ಪತ್ರಿ ಕಾಪರಿಷತ್ತುಗಳಲ್ಲಿ, + + +ತತ್ವಜ್ಞಾನಿಗಳ ಮುಂದೆ, ಎಜ್ಞಾನಿಗಳ ಸಮ್ಮುಖ +ದಲ್ಲಿ ಮಾತಾಡಿದರು ಮತ್ತು ಪ್ರಸಿದ್ಧ ಎಜ್ಞಾನ +ಸಂಸ್ಥೆಯಾದ "" ಕೆಲಿಫೋರ್ನಿಯ ಇನ್‌ಸ್ಟಿ- +ಟ್ಯೂಟ್‌ ಆಫ್‌ ಟಿಕ್ನಾಲಜಿ 'ಯಲ್ಲಿ ಗಣಿತಶಾಸ್ತ್ರ +ವನ್ನು ಕುರಿತು ಭಾಷಣ ಮಾಡಿದರು. + +ಜಗದ್ಗುರುಗಳು ಸಂಸ್ಕೃತದಲ್ಲಿ ಪ್ರಕಾಂಡ +ಪಂಡಿತರು. ಭಾರತೀಯ ದರ್ಶನಗಳ ವಿಷಯ +ದಲ್ಲಿ ಅವರಿಗೆ ಸರಿದೂಗುವ ವಿದ್ವಾಂಸರು ತೀರ +ವಿರಳವಾಗಿ ಸಿಗಬಹುದು. ಅವರು ಹನ್ನೆರಡು +ಅಧುನಿಕ ಭಾಷೆಗಳನ್ನು ಮಾತೃಭಾಷೆಯಷ್ಪೇ +ಸಲೀಸಾಗಿ ಮಾತಾಡಬಲ್ಲರು. ಅವರು ಇಂಗ್ಲಿಷಿ +ನಲ್ಲಿ ಇಂಗ್ಲೀಷರೂ ಮೆಚ್ಚುವಷ್ಟು ಚೆನ್ನಾಗಿ +ಮಾತಾಡುತ್ತಾರೆ. “ ಇಂಗ್ಲೀಷಿನ ಮೇಲೆ ಎಂಥ +ಪ್ರಭುತ್ವ !” ಎಂದು ಅಮೇರಿಕನ್‌ ತಜ್ಞನೊಬ್ಬ +ಅವರ ರೇಡಿಯೋ ಭಾಷಣ ಕೇಳಿದ ಮೇಲೆ +ಹೇಳಿದ. + +ಶಂಕರಾಚಾರ್ಯರ ಪಾಂಡಿತ್ಯ ಕೇವಲ ಭಾರ- +ತೀಯ ಧಾರ್ಮಿಕ ವಿಷಯಗಳ ತಳ ಕಂಡಷ್ಟ +ರಿಂದಲೇ ತೃಪ್ತಿ ಹೊಂದಿಲ್ಲ. ಅವರು ಜಗತ್ತಿನ +ಎಲ್ಲ ಪ್ರಧಾನ ಧರ್ಮಗಳ ಪವಿತ್ರ ಗ್ರಂಥಗಳನ್ನು +ಅಭ್ಯಸಿಸಿದ್ದಾರೆ. ಭಾಷಣದಲ್ಲಿ ಸಂಸ್ಕೃತ ಗ್ರಂಥ +ಗಳಿಂದೆಷ್ಟೋ ಅಷ್ಟೇ ಮಟ್ಟಿಗೆ ಬೈಬಲ್ಲಿನಿಂದ, +ಕುರಾಣದಿಂದ ಆಧಾರ ವಾಕ್ಯಗಳನ್ನು ಅವರು +ಉದ್ಭರಿಸುವ ಸಂಭವವಿದೆ. ಬರಿ ತಮ್ಮ ಮತದ + + +ಗ್ರಂಥರಾಶಿಯಲ್ಲಿ ಮುಳುಗಿ ಜಗತ್ತನ್ನು ಅವಗಣಿ +ಸಿದ ಸಂನ್ಯಾಸಿ ಅವರಲ್ಲ. ಇಂದಿನ ದಿನಮಾನ +ಹೇಗಿದೆ, ಜಗತ್ತಿನ ಸಂಕಟಿಗಳೆಂಥವು, ಮಾನವ +ಕುಲದ ಸಮಸ್ಯೆಗಳೇನು ಎಂದು ಬಲ್ಲ ಅವರು ಈ + + +'ಜಂಜಡದಿಂದ ಮಾನವನ ಆತ್ಮವನ್ನು ಪಾರು + + +ಗಾಣಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಆಸಕ್ತ +ರಾಗಿದ್ದಾರೆ. + + +ಅವರ ಕುಳ್ಳ ನಿಲುವು, ದಂಭಶಾಕೃ್ಯಗಳಿಂದ +ದೂರವಾದ ವರ್ತನೆ, ಆತ್ಮೀಯವಾದ ಮಾತಿನ +ಸರಣಿ, ನಿಶ್ಶಬ್ನವಾದ ನಗೆ ಇವನ್ನು ನೋಡಿದರೆ +ಅವರ ಶ್ರೇಷ್ಠತೆ ಒಮ್ಮೆಗೇ ಮನೋನೀತವಾಗು +ವಂತಿಲ್ಲ.. ಅವರು ಮಾತಾಡತೊಡಗಿದೊಡನೆ +ಮಾತ್ರ ಆವರ ಜ್ಞಾನದ ಶಕ್ತಿ, ಅವರ ಪ್ರತಿಪಾದ +ನೆಯ ನಿಷ್ಕೃಷ್ಟತೆ, ಅವರ ಅಕ್ರೂರವಾದ ಖಂಡನೆ +ಮತ್ತು ಅತಿಶಯೋಕ್ತಿಯಿಲ್ಲದ ಮಂಡನೆಯಿಂದ +ಅವರ ಹಿರಿಮೆ ಬೇಗನೇ ವಿದಿತವಾಗುತ್ತದೆ. ಈ +ಚಿಂತಾತುರ, ಸಂಶಯಗ್ರಸ್ತ ಜಗತ್ತಿನೊಳಗಿದ್ದೂ +ಹೊರನಿಂತ ಅವರು ಚಿತ್ತಶಾಂತಿ ಮತ್ತು ನಿಸ್ಸಂ. +ದಿಗ್ದ ವಿಶ್ವಾಸವನ್ನು ಬೀರುತ್ತಾರೆ. + +ವೇದಾಂತಿಕ. ವಿಚಾರಗಳಲ್ಲಿ ಮಗ್ನರಾದ +ಭಾರತೀ ಕೃಷ್ಣ ತೀರ್ಥರ ಎರಡು ಪ್ರೀತಿಯ +ಲೌಕಿಕ ವಿಷಯಗಳೆಂದರೆ ವಿಶ್ವಶಾಂತಿ ಮತ್ತು +ಗಣಿತಶಾಸ್ತ್ರ. ಅವರು ನಾಗಪುರದಲ್ಲಿ ಸ್ಥಾ ವಿಸಿದ +ವಿಶ್ವಪುನರ್ನಿರ್ಮಾಣ ಸಂಘವು ಜಾಗತಿಕ ಶಾಂತಿ +ಬಾಂಧವ್ಯಗಳನ್ನು ಧೈೇಯವಾಗಿಟ್ಟುಕೊಂಡಿದೆ. +ಅದರ ಆಡಳಿತ ಮಂಡಲದಲ್ಲಿ ಭಾರತದ ಉಪಾ +ಧೃಕ್ಷ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌, ನ್ಯಾಯ +ಮೂರ್ತಿ ಬಿ. ಪಿ: ಸಿಂಹ, ಭಾರತದ ಹಿಂದಿನ +ಅರ್ಥಮಂತ್ರಿ ಚಿಂತಾಮಣ ದೇಶಮುಖ, +ಮುಸ್ಲಿಮರಾದ ಡಾ. ಸೈಫುದ್ದೀನೌ ಕಿಚಲು +ಮೊದಲಾದೆವರಿದ್ದಾರೆ. + +ಹಲ ವರ್ಷಗಳ ಹಿಂದೆ ಶಂಕರಾಚಾರ್ಕರು +ತಮ್ಮ ಗಣಿತ ಶಾಸ್ತ್ರೀಯ ಶೋಧಗಳಿಂದ ಭಾರ +ತದ ಪತ್ರಿಕೆಗಳನ್ನೂ ವಿಶ್ವವಿದ್ಯಾಲಯ ಪ್ರೊಫೆಸ +ರುಗಳನ್ನೂ ದಂಗುಬಡಿಸಿದರು. ಇದಕ್ಕಾಗಿ +ಅವರು ಎಂಟು ವರ್ಷ ಕಾಲ ತಪಸ್ಸು ಮಾಡಿದ್ದ + + +| ಜಗದ್ಗುರು ಪುರಿ ಶಂಕರಾಚಾರ್ಯರು ರಿ + + +ರಂತೆ--ಅರಣ್ಯದಲ್ಲಿ ಒಂಟಿಗಾಲ ಮೇಲೆ ನಿಂತು +ಕೊಂಡಲ್ಲ, ಭಾರತದ ಜ್ಞಾನನಿಧಿಗಳಾದ ವೇದ +ಗಳಲ್ಲಿ ಹೊಕ್ಕು ಹುಡುಕಾಡಿ. ಅದರ ಕಥೆ ಕೇಳು +ವಂತಿದೆ +ವೇದೆಗಳಲ್ಲಿದ್ದ ಹದಿನಾರು ಸೂತ್ರಗಳು ವೇದ +ವಿದ್ಯಾಂಸರಿಗೊಂದು ಕಗ್ಗಂಟಾಗಿದ್ದವು. ಕೋಲ್‌ +. ಬ್ರೂಕನಿಂದಾರಂಭಿಸಿ ಇಂದಿನ ವಕಿಗೆ ವೇದ +ವನ್ನು ಅಭ್ಯಸಿಸಿದ. ಯಾರಿಗೂ ಅವುಗಳಲ್ಲಿ +ಯಾವುದೊಂದು ಗಹನಾರ್ಥವನ್ನು ಕಾಣುವುದು +ಅಸಾಧ್ಯವಾಗಿತ್ತು. ೧೯೧೯ ರ ಸುಮಾರಿಗೆ ಶಂಕ +ರಾಚಾರ್ಯರು ಅವುಗಳಿಂದ ಒಂದು ಅರ್ಥವನ್ನು +ಹೊರಪಡಿಸಿದರು. “ ಇವು ಗಣಿತ ಸೂತ್ರಗಳು +ಅನಾದಿಯಿಂದ ಅದ್ಯಪರ್ಯಂತದ ಮಾನವನ +ಜ್ಞಾನವೆಲ್ಲ ಇವುಗಳಲ್ಲಿ ಅಡಗಿದೆ!” ಎಂದರ +ವರು. +ಪೂರ್ವಾಶ್ರಮದಲ್ಲಿ ಸ್ವತಃ ಒಂದು ಕಾಲೇ +ಜಿನ ಪ್ರಿನ್ಸಿಪಾಲರಾಗಿದ್ದ ಶಂಕರಾಚಾರ್ಯರು +ತಮ್ಮ ಶೋಧಗಳನ್ನು ಮೊದಲ ಬಾರಿ ೧೯೧೯ +ರಲ್ಲಿ ಬನಾರಸ ವಿಶ್ವವಿದ್ಯಾಲಯದ ಫೆಕಲ್ಬಿಯ +ಮುಂದೆ ವಿವರಿಸಿದರು. “ಈ ಸೂತ್ರಗಳನ್ನನು +ಸರಿಸಿದರೆ ಗಣಿತವೆಂಬುದೆಲ್ಲ ಮಕ್ಕಳ ಆಟದಷ್ಟು +ಲಿ(ಲಾಜಾಲವಾಗಿಬಿಡುತ್ತದೆ. ಅತ್ಯಂತ ಜಟಿಲ +ವಾದ ಗಣಿತ ಸಮಸ್ಯೆಯನ್ನು ಮಕ್ಕಳೂ ಬಿಡಿಸ +ಬಹುದು; ಅತಿ ದೀರ್ಫ ಗುಣಕಾರವನು +1 +ಬರೆದುಕೊಳ್ಳುವ ಕಷ್ಟವೂ ಇಲ್ಲದೆ ಕ್ಷಣದಲ್ಲಿ +ಬಿಡಿಸಬಹುದು” ಎಂದು ಅವರು ಹೇಳಿದರು. +ವಿಶ್ವವಿದ್ಯಾಲಯದ ಗಣಿತ ಪಂಡಿತರು 'ಅವರ +ಪ್ರದರ್ಶನವನ್ನು ನೋಡಿದ ಮೇಲೆ ಅವರು +ಹೇಳಿದ್ದು ಸರಿಯೆಂದೊಪ್ಪಲೇಬೇಕಾಯಿತು. +ಅಂದಿನಿಂದ ಅವರು ಅದನ್ನು ಅನೇಕ ವಿಶ್ವ- +ವಿದ್ಯಾಲಯಗಳ ಮುಂಡೆ ಪ್ರದರ್ಶಿ ಸಿದ್ದಾರೆ ; +ಪ್ರತಿಯೊಂದೆಡೆಯಲ್ಲಿಯೂ ಪಂಡಿತರನ್ನು ಮೂಕ +ಎಸ್ಮಿತರನ್ನಾಗಿ ಮಾಡಿದ್ದಾರೆ. +ವರ್ಗಮೂಲ ಘನಮೂಲಗಳನ್ನು ಕಣ್ಮುಚ್ಚಿ +ತೆಕೆಯುವುದಕೊಳಗಾಗಿ ಮಾನಸಿಕ ಗಣಿತ +ದಿಂದ ತೆಗೆದು ಯುಕೋಪು ಅಮೇರಿಕ ಮೊದ + + +ಲಾಡೆಡೆಗಳಲ್ಲಿ ಎಲ್ಲರನ್ನೂ ದಂಗುಬಡಿಸಿದ ಬೆಂಗ +ಳೂರಿನ ಶಕುಂತಲೆಯ ಸುದ್ದಿ ನೀವು ಓದಿರ +ಬೇಕು. ಹೋದ ವರ್ಷ ಅವಳ ತಂದೆ ಇಂಥದೇ +ಗಣಿತಶಾಸ್ತ್ರೀಯ ಪವಾಡವನ್ನು ಹುಬ್ಬಳ್ಳಿಯಲ್ಲಿ +ತೋರಿಸಿದರು. ಅವು ಪವಾಡಗಳೇನೋ ನಿಜ +ಆದೆಕೆ ಅವುಗಳನ್ನು ಇತರರಿಗೆ ಕಲಿಸಲು ಅವ +ರಿಂದಾಗಲಿಲ್ಲ, ಅಥವಾ ಕಲಿಸಲು ಅವರು ಸಿದ +ರಿರಲಿಲ್ಲ--ಆದರೆ ಶಂಕರಾಚಾರ್ಯರದು ಹಾಗಲ್ಲ. +ಅದೆರಲ್ಲಿ ರಹಸ್ಕವೇನೂ ಇಲ್ಲ. ಕಲಕತ್ತೆಯಲ್ಲಿ +ಅವರನ್ನು ಕಂಡ ಧೂರ್ತ "ಸ್ವೇಟ್ಸ್‌ ಮನ್‌ ” +ಪ್ರತಿನಿಧಿ ತನ್ನ ವರದಿಯಲ್ಲಿ ಈ ಅರ್ಥದ ಮಾ- +ತನ್ನು ಬರೆದಿದ್ದಾನೆ: "" ನಾನು ನಂಬುವ ಮನೋ +ಭಾವದಲ್ಲಿ ಅವರಲ್ಲಿಗೆ ಹೋಗಲಿಲ್ಲ... ಇದೂ +ಒಂದು ಢೋಂಗಿ ಎಂದುಕೊಂಡಿದ್ದೆ. ಆದಕೆ +ಅವರು ಕರಿಹಲಗೆಯ ಮೇಲೆ ಬರೆದು ತೋರಿಸಿ +ದಂತೆ ನಾನು ನಂಬಲೇಬೇಕಾಯಿತು...... +ಗಣಿತವೆಂದಕೆ ಶಾಲೆಯ ದಿನಗಳಿಂದಲೂ ನನಗೆ +ಶತ್ರು... . ಆದಕೆ ಶಂಕರಾಚಾರ್ಯರಿಂದ ಕೆಲ +ನಿಮಿಷ ಹೇಳಿಸಿಕೊಂಡಮೇಲೆ ನಾನೂ ಅವರ +ಸೂತ್ರಗಳ ಬಲದಿಂದ ದ್ವಿಪದ ಸಮೀಕರಣ +ಗಳನ್ನು. (811730108126003 ೦೫೩೦೫೩) +ಚಟಚಟನೆ ಬಿಡಿಸಿ ನನ್ನನ್ನೇ ನಾನು ಬೆರಗು +ಗೊಳಿಸಿಕೊಂಡೆ.” + +“ ಟೈಂಸ್‌ ಆಫ್‌ ಇಂಡಿಯ''ದೆ ಪ್ರಸಿದ್ಧ +ವರದಿಗಾರನಾದ “ ರಾಂಬ್ಲರ "ನಾದರೂ ಅಷ್ಟೇ +ಚಕಿತನಾಗಿ ಬಕಿದಿದ್ದಾನೆ : “ ಅದು ಪುಟ್ಟಪೂರಾ +ವಿಸ್ಮಯಜನಕವಾಗಿದೆ. ಅದು ನಂಬಲಸದಳ +ವಾಗಿತ್ತು--ಅದು ಸತ್ಯವೆಂದು ಖಚಿತವಾಗಿರ +ದಿದ್ದಕೆ. ? + +ವೇದಗಳಲ್ಲಿ ಇಂಥ ಆಪಾರ ಜ್ಞಾನ ಸೂತ್ರ +ರೂಪವಾಗಿ ಅಡಕವಾಗಿದೆ; ಶ್ರದ್ಧೆಯಿಂದ +ಅದನ್ನು ಉಪಾಸನೆ ಮಾಡುವವರಿಗೇ ' ಅದರ +ಉಪಯೋಗವಾಗಲೆಂದು ಪುರಾತನರು ಇಂಥ +ಸೂತ್ರಗಳಲ್ಲಿ ಅದನ್ನು ಧೂರ್ತತನದಿಂದ ಅಡಗಿ +ಸಿಟ್ಟಿದ್ದಾಕೆ. ಎಂದು ಶಂಕರಾಚಾರ್ಕರು ಹೇಳು +ತ್ತಾರೆ. ೨೮೯೬೯೪೩೫೮೪೫೬೨೧ ರಂಥ ಸಂಖ್ಯೆ + + +೪೦ ಕಸ್ತೂರಿ + + +ಗಳ: ಘನಮೂಲವನ್ನು ಥಟ್ಟನೆ ಹೇಳುವ +ಶಕುಂತಲೆಯೂ ಸೇಂದ್ರಿ ಜ್ಜಿ ನ.ಗಣಿತ ವಿದ್ವಾಂಸ +ರನ್ನು ಪಎಂಗಾಣದಂತೆ ಮಾಡಿದ ಗಣಿತ +ಪ್ರಚಂಡ ರಾಮಾನುಜನ್‌ನೂ ಈ ಸೂತ್ರಗಳ +ಲ್ಲೊಂದರ ಅಲ್ಪಾಂಶವನ್ನು ಹೇಗೋ ತಿಳಿದು +ಕೊಂಡಿರಬೇಕೆಂದವರ ಅಭಿಪ್ರಾಯ, + +ಈ ಜ್ಞಾನದಿಂದ ಜಗತ್ತನ್ನು ಬೆರಗುಗೊಳಿಸು +ವುದು ಶಂಕರಾಚಾರ್ಯರ ಉದ್ದೇಶವಲ್ಲ. ಗಣಿತ +ಶಿಕ್ಷಣದ ಕ್ರಮವನ್ನೇ ಬದಲಾಯಿಸಿ ಮ ಕೃಳಿಗೆ +ಮಗ್ಗಿಗಿಂತಲೂ ಸುಲಭವಾಗಿ ಪ್ರೌಢ ಗಣಿತ +ವನ್ನು ಕಲಿಸುವಂತಾಗಬೇ ಕೆಂದು ಅವರು ಬಯ +ಸುತ್ತಾರೆ. ನಮ್ಮ ಪುರಾತನ ಜ್ಞಾ ನಭಂಡಾರ +ವನ್ನು ಅರಸಿ ಶುದ್ಧ ಹಿಂದೂ ಧಮ ದ ಮೇಲೆ + + +ಜನತೆಯ ವಿಶ್ವಾಸವನ್ನು ಈದು ರಿಸುವುದಕ್ಕಾ ಗಿ + + +ಅವರು ಒಂದು ಸಂಸ್ಥೆಯನ್ನೇ ಕಟ್ಟಬೇಕೆಂದಿ + + +: ದ್ಮಾಕೆ. + + +'ಜಗದ್ಗು ರು ಭಾರತೀಕೃಷ್ಣರು ಜೀ ವನದ ಎಲ್ಲ +ಆಶ್ರ ಮಗಳನ್ನೂ ಬಾಳಿ ಸಂಧ್ಯಾಸದಲ್ಲಿ ಪರಿಣತಿ + + +ಹೊಂದಿದವರು. ಅನೇಕ ವರ್ಷಗಳ ವರಿಗೆ +ಗೃಹಸ್ಥರಾಗಿ ಶಿಕ್ಷಣ ವ್ಯವಸಾಯದಲ್ಲಿದ್ದ ಅವರು +ಶಿಕ್ಷಣತಜ್ಞರೂ ಹೌದು. ಇಂದಿನ ಎದ್ಕೈೆಯನ್ನು +ಮನನ ಮಾಡಿದ್ದರೂ ವಿರಕ್ತಿ ಬಂದು ಸಂನ್ಯಾ- +ಸಾಶ್ರಮ ಸ್ವೀಕಾರ ಮಾಡಿದ ಅವರು ೧೯೨೦ +ರಿಂದ ೧೯೨೫ ರ ವಕಿಗೆ ದ್ವಾರಕಾಪೀಠದ ಜಗ- +ದ್ಗುರುಗಳಾಗಿದ್ದೆರು ಅನಂತರ ಪುರಿಗೋವರ್ನನ +ಮಠದ ಅಧಿಪತಿಯಾದರು. + +ಜ್ಞಾನವೃದ್ಧರಾದ ಅವರನ್ನು ಭಾರತಸರಕಾರ +ಅನೇಕ ಧಾರ್ಮಿಕ ಪ್ರಶ್ನೆಗಳಲ್ಲಿ ವಿಚಾರಿಸುತ್ತದೆ. +ಅಮೇರಿಕಕ್ಕೆ ಅವರು ಹೋಗುವ ಮುಖ್ಯ +ಉದ್ದೇಶ ಶಾಂತಿ ಬರ್ಚಾಜಾ ವಿಶ್ವದ +ನಾನಾ ಜನಾಂಗಗಳಲ್ಲಿ ್ರತೃತ್ವ ಬ | +ಭೂತ ಧರ ರುಸ ಇಲ್ಲವೆಂದು ಅವರು +ಹೇಳುತ್ತಾರೆ. ಸ್ವತಃ ಓಂದೂ ಧರ್ಮದ +ಅದ್ವೈತ ಶಾ ದವೀಠಾಧಿಪತಿಯಾದರೂ +ಅವವ ಸಕಲ ಧರ್ಮಗಳ ಮೂಲಭೂತ ಕಲ್ಪನೆ +ಗಳು ಒಂದೇ ಎಂದು ಭಾವಿಸಿದ್ದಾರೆ + + +ಮ + + +ಆಧ್ಯಾತ್ಮಿಕ ಗ್ರಂಥಗಳು + + +ಶ್ರೀರಾಮಕೃಷ್ಣವಚನ ವೇದ 1 ೧೦-೦೦ ಪತ್ರಮಾಲೆ +ಶ್ರೀರಾಮಕೃಷ್ಣವಚನ ನೇದ 11 ೧೦-೦೦ ಪರಮಾರ್ಥ ಪ್ರಸಂಗ + + +ಸಂವಾದತರಂಗಿಣಿ ೫-೦೦ ಜಾನಯೋಗ +ಊ +ರಾಜಯೋಗ + + +ಕೋಲಂಬೊ ಇಂದ ಆಲ್ಕೋರಕ್ಕೆ ೫೦೦ + +ಸ್ವಾಮಿ ನಿನೇಕಾನಂದ ೩.೫೦ ಕರ್ಮಯೋಗ + +ಭಗವಾನ್‌ ಶ್ರೀರಾಮಕೃಷ್ಣ ೩.೦೦ ಭಕ್ತಿಯೋಗ +ಶ್ರೀರಾಮಕೃಷ್ಣ ಆಶ್ರಮ-ಮೈಸೂರು ೨ + + + + + +ಕೈ ಸಾಸ ಘಾ ಮರಾವುಾಮಾನಮುರಮಮಮಮಮಮಮಾಮಾವಮಮಮಮಮಾಾಮಾಸಾಾರಥಪಪ ವಾದ +ಚಟಕ 0 ಗಟ (|. + + +ಕಳೆದ ೨೫ ನರ್ಷಗಳಿಂದಲೂ ಪ್ರಸಿದ್ಧವಾದ + + +ಕಾಸ್ಟ್ರೀಜ ಹೊಟಿರ್‌ ಮತ್ತು ರೆಸ್ಳೋರಂ�� + + +ಬೋರ್ಡಿಂಗ ಮತ್ತು ಲಾಜಿಂಗ (ಫೋ. ನ, ೪೨೫೩) ಚಿಕ್ಕಪಿ ಟಿ, ಬೆಂಗಳೂರು-ಸಿಬ + + +ಗರ ಗಾ ತ್‌ (| + + +ಭವವ ವಯಂ + + + + + +' ಭಾರತದಲ್ಲಿ ಜನಪ್ರಿಯತೆ ಕಳೆದುಕೊಳ್ಳುತ್ತಿರುವ +ಈ ಶಿರಸ್ತ್ರಾಣ ವಿದೇಶಗಳಲ್ಲಿ +' ಜಯಜಯಕಾರ ಪಡೆಯುತ್ತಿದೆ + + + + + +ಆಈ ರ್‌ ಟ್ಸ್ಯ್ಹ್‌್ಹ್‌ + + + + + +3 ಜೀವನದಲ್ಲಿ ನಾನು ಗಾಂಧಿ ಜೊಪ್ಪಿಗೆಯ +ಹಲವಾರು ಚಮತ್ಕಾರಗಳನ್ನು ಕಂಡಿದ್ದೇನೆ. +ಗಾಂಧಿ ಟೊಪ್ಪಿಗೆಯನ್ನು ಧರಿಸಲು ಜನ ಅಂಜು +ತ್ತಿದ್ದ ಕಾಲವೊಂದಿತ್ತು. ಈ ಟೊಪ್ಪಿಗೆಯ ಮಾನ + + +ಮರ್ಯಾದೆಯನ್ನು ರಕ್ಷಿಸಲು ಜನರು ತಮ್ಮ ಪ್ರಾಣ + + +ಶಾ + + +ಸ ವನ್ನೇ ಪಣವಾಗಿಡುತ್ತಿದ್ದ ಕಾಲವೂ ಇತ್ತು. + + +ಅನಂತರ ಗಾಂಧಿ ಟೊಬ್ಬಗೆ ರಾಜಮುಕುಟವಾ +ಯಿತು. ನೋಡನೋಡುತ್ತಿದ್ದಂತೆಯೇ ಈ ಟೊಪ್ಪಿ +ಗೆಯ ಬಗ್ಗೆ ಆದರ ಕಡಿಮೆಯಾಗುತ್ತ ಹೋಗಿ +ಜನ ಇದನ್ನು ಧರಿಸಲು ಮತ್ತೆ ಹಿಂದೆಮುಂದೆ +ನೋಡುತ್ತಿರುವ ಕಾಲವೂ ಬಂದಂತಾಗಿದೆ. +ನನ್ನ ಮಟ್ಟಿಗೆ ಟೊಬ್ಬಗೆಯ ವಿಚಾರದಲ್ಲಿ + + +ನಾನು ಬಂಗಾಲೀ ಪದ್ಧತಿಯವನು, ಖಾದಿ ಬಟ್ಟಿ + + +ಯನ್ನು ಧರಿಸತೊಡಗಿ ೨೫ ವರ್ಷಗಳು ಸಂದು +ಹೋಗಿದ್ದರೂ ಗಾಂಧಿ ಟೊಪ್ಪಿಗೆಯನ್ನು ನಾನು + + + ಧರಿಸಿದವನಲ್ಲ, ಆದರೆ ವಿದೇಶಗಳಿಗೆ ಹೋಗ + + +ಯನ್ನು ಅವಶ್ಯವಾಗಿ ಧರಿಸಬೇಕು ಎಂದು ನನ್ನ +ಮಿತ್ರರು ಸಲಹೆಯಿತ್ತರು. ನೆಹರೂರ ಮೂಲಕ +ಎದೇಶಗಳಲ್ಲಿ ಗಾಂಧಿ ಟೊಬ್ಬಗೆ ತುಂಬ ಲೋಕ +ಪ್ರಿಯವಾಗಿದೆ; ನನ್ನ ನೀಳ ಮುಖಕ್ಕೆ ಗಾಂಧಿ +ಟೊಪ್ಪಿಗೆ ಬಹು ಚೆನ್ನಾಗಿ ಒಪ್ಪೈವದು. ಎಂದು +ನನ್ನ ಮಹಿಳಾ ಮಿತ್ರಳೊಬ್ಬಳು ಹೇಳಿದಳು. +ಅವಳು ಹೇಳಿದ ಎರಡು ಕಾರಣಗಳಲ್ಲಿ ಮೊದ +ಲಿನ ಕಾರಣಕ್ಕಾಗಿ ಸ್ವಲ, ಮತ್ತು ಎರಡನೇ +ಕಾರಣಕ್ಕಾಗಿ ಹೆಚ್ಚು, ಅಂದಕೆ ಜನರ ಕಣ್ಣಿಗೆ +ಹೆಚ್ಚು ಚೆನ್ನಾಗಿ ಕಾಣಬೇಕೆಂಬ ಉದ್ದೇಶದಿಂದ- +ಸಂಗಡ ಕೆಲವು ಇಸ್ತ್ರಿ ಮಾಡಿ ಮಿರಿ ಮಿರಿ ಮಿರು' +ಗುತ್ತಿದ್ದೆ ಗಾಂಧಿ ಬೊಪ್ಪಿಗೆಗಳನ್ನು ಒಯ್ದೆ, +ಪಾಲಂ ನಿಲ್ದಾಣದಲ್ಲಿ, ವಿಮಾನ ಏರಿದೊಡನೆ + +ನಾನು ಗಾಂಧಿ ಟೊಬ್ಬಗೆ ಹಾಕಿಕೊಂಡೆ. ಅದನ್ನು +ಹಾಕಿಕೊಂಡೊಶನೆಯೆ ಮನಸ್ಸಿನಲ್ಲಿ ಏನೋ +ಒಂದು ಬಗೆಯ ಹುರುಪು ಹುಟ್ಟಿತು. ಹೊಸ ಆಭ + + +ತ ತೊಡಗಿದಾಗ ನಾನು ಅಲ್ಲಿ ಗಾಂಧಿ ಟೊಬ್ಬಿಗೆ ರಣ ಧರಿಸಿದಾಗ ನವತರುಣಿಯ ಮನಸ್ಸಿನಲ್ಲಿ +ಸಾಸ್ತಾಹಿಕ “ ಹಿಂದುಸ್ತಾನ ? ದಿಂದ ಚ + + +ಕ್ಯೆ +೩-2-6 ೪೧ + + + + + + + + +ತಃ ಡ್ಯ | ಚಕ್ಟಾಬಹುದಾದುಕ ಭಾವನೆಗಳೇ ನನ್ನ ಮನ + + + + + +*ಫ್ರ್‌ + + +ಗ ಎರ ಜ್‌ ಜು ಚ್ಮ ಇಟ + + +ತ್ಕ ್‌್ಸಟೃ + + +ಈ ರಾಜಮುಕುಟವನ್ನು + + +ದಲ್ಲಿ ಉದಯಿಸಿದವೆನ್ನಬಹುದು. - ಯಾರಾದರೂ + + +ತೆ ಇದನ್ನು ನೋಡಬೇಕು, ಏನನ್ನಾದರೂ ಹೇಳ- + + +ಬೇಕು ಎಂದೆನಿಸಿತು. ವಿವಯಾನ ಪ್ರನಾಣ +ದಲ್ಲಿ ನನ್ನ ಜೊತೆಯ ಪತ್ರಿಕಾಕರ್ತರ ನಡುವೆ +“ಸಿದ ಮಾತ್ರಕ್ಕೆ +ನಾನು ಪ್ರತಿಷ್ಠ ತನಾಗುವೆ ಎಂದು ಯಾರದು +ನನ್ನ ಮೂಖ್ಬತನವೇ ಆಗಿತ್ತು. ಆದಕಿ ಆ ಸಮ +ಯದಲ್ಲಿ ನನ್ನ ಮಹಿಳಾ ಮಿತ್ರಳ ನೆನಪು ಖಂಡಿತ +ವಾಗಿಯೂ ಬಂತು. ಜ`ೊಪ್ಪಿಗೆ ನನಗೆ ಹೇಗೆ +ಕಾಣುತ್ತದೆ ಎಂದು ಹೇಳಲು ಯಾರೂ ಇ���್ಲದಿ +ರುವಡೊಂದೇ ನನ್ನ ಈ ಯಾತ್ರೆಯಲ್ಲಿಯ +ಕೊರತೆ. ಎಂದೆನಿಸಿತು. ಈ ಕೊರತೆಯನ್ನು +ತುಂಬಿಕೊಳ್ಳಲೆಂದು ನಾನು ಕನ್ನಡಿಯಲ್ಲಿ +ನೋಡಿಕೊಂಡೆ. ನನ್ನ ದೇಹ ಮಾತ್ರವಲ್ಲ, +ಮನಸ್ಸು ಕೂಡ ಈ ಸಮಯದಲ್ಲಿ ಗಗನ ಕುದು +ಕೆಯ ಮೇಲೆ ಸವಾರಿ ಮಾಡುತ್ತಿತ್ತು. ಖಾದಿಯ +ಪ್ಯಾಂಟು, ಜೋಧಪರಿ ಕೋಟು, ಇಸ್ತ್ರಿ ಮಾಡಿದ +ಗಾಧಧಿ ಟೊಪ್ಪಿಗೆ, ಎಲ್ಲ ಸೇರಿ, ನಜ ಹೇಳು +ತ್ತೇನೆ ಯಾವದೋ "ಹಿಂದುಳಿದ ಪ್ರದೇಶದ +ಹೊಸತಾಗಿ ನೇಮಕವಾದ ಕಾಂಗ್ರೆಸ್‌ ಮಂತ್ರಿ +ಯಂತೆಯೇ ನಾನು ಕಾಣಿೆಸುತ್ತಿದ್ದೆ! + +ಆದಕಿ ಕಲ್ಪನೆಯ ಸಾಮ್ರಾಜ್ಯದಲ್ಲಿ ಮಂತ್ರಿ +ಯಾಗಿದ್ದ ನನ್ನಸ ಸ್ವಪ್ನವನ್ನು ನನ್ನ ಜೊತೆಗಾರರು +ಕೆ ಕ್ಷಣದಲ್ಲಿಯೇ ಭಂಗಗೊಳಿಸಿದರು. ಈ +ಬುದ್ಧಿ ಜೀವಿಗಳು ಟೊಪ್ಬಿಗೆಯ ನ್ನು ಕುರಿತು +ವಾವ ವಿವಾದಕ್ಕೆ ತೊಡಗಿದೆ. ರು. ನಮ್ಮ ಮನೆ +ಯಲ್ಲಿ ಅಲ್ಲದಿದ್ದರೂ ಹೊರಗೆ ನಾವು ಅವಶ್ಶ್ಯ ವಾ +ಗಿಯೂ ನಮ್ಮರಾಷ್ಟ್ರೀಯ ಪೋಷಾಕನ್ನು ಧಕಿಸಿರ +ಬೇಕು ಎಂದು ತಡೀಜೆ + +ನನ್ನ ಈವಾ ಇದಕ್ಕೆ ಎರಡು ಚುಟುಕು ಉತ್ತರ +ಗಳು ಒಂದವು, + +“ ಗಾಂಧಿ ಟೊಜ್ಬಿಗೆ ರಾಜ್ಟ್ರ (ಯ ಪೋಷಾ +ಕೆಂದು ನಿಮಗೆ ಹೇಳಿದವರ; ರು ೆ ಅದು ಇಂದಿನ + + +ಶಾಸಕರ ಪೋಷಾಕೇನೋ ಹೌದು ಎನ್ನಬಹು. + + +ದಾದೆರೂ ಅದು ಖಂಡಿತವಾಗಿಯೂ ರಾಷ್ಟ್ರೀಯ +ವಲ್ಲ. ೫.3» + + +ಕಸ್ತೂರಿ + + +ನಾನು ಈ ವಾದದಿಂದ ಹಿಂತೆಗೆದೆ. ಷಿಮಾ +ನದ ಕಿಡಿಕಿಯಿಂದ ಹೊರಗೆ ಕೆಳಗಡೆ ನೋಡ +ತೊಡಗಿದೆ. ಆದಕಿ ಕೆಳಗಡೆಗೂ ಮನಸ್ಸನ್ನು +ಪ್ರಸನ್ನಗೊಳಿಸುವ ದೃಶ್ಯವಿರಲಿಲ್ಲ. ನಮ್ಮದೇಶದ +ಕಗ ವಾ ಹೀಡ. ಒಂದೇ ತಾಯಿಯನ್ನು +ಎರಡು ತುಂಡುಗಳನ್ನಾಗಿ ಮಾಡಿದ್ದರು. ಒಂದೇ +ಭೂಮಿಯ ಮೇಲೆ ಎರಡು ದೇಶಗಳನ್ನು ಮಾಡಿ + + +ಟ್ವಿದ್ದರು, ಈಗ ನಾವು ನಮ್ಮ ದೇಶದಲ್ಲಿಯೆ ' +ವಿದೇಶಿಗಳಾಗಿದ್ದೆವು. ಕರಾಚಿ ಸಮೀಪಕ್ಕೆ +ಬಂದಿತ್ತು. + + +ಆದಕಿ ಇದು ಮನೆತನದ ಮಾತಾಯಿತು. +ನಾವು ಹಿಂದುಸ್ತಾನಿಗಳು ನಮ್ಮವರ, ನಮ್ಮದೆನ್ನು +ವದರ ಮಹತ್ವವನ್ನಾದರೂ ಐಲ್ಲಿ ಎಣಿಸುತ್ತೇವೆ? +ಗಾಂಧೀಜಿಯವರನ್ನೆ ಬದುಕಗೊಡದಿದ್ದೆ ನಮಗೆ +ಅವರ ಹೆಸರಿನ ಟೊಪ್ಪಿಗೆಯ ಬೆಲೆಯಾದರೂ ' +ಏನು? ಆದರೆ ಹೊರಗೆ ಹೀಗಿಲ್ಲ. ಗಾಂಧೀಜಿ +ಹಿಂದುಸ್ತಾನದಲ್ಲಿ ಸತ್ತು ಹೊರಗೆ ಜನ್ಮ ತಾಳು +ತ್ತಿದ್ದಾರೆ. ಅವರ ಟೊಬ್ಬಿಗೆ ಕೂಡ ಇಲ್ಲಿಂದ +ಜಾರಿ ಹೊರಗೆ' ಬೆಲೆ ಪಡು ತೊಡಗಿದೆ. ನನ +ಗಂತೂಹೀಗೆ ಅನುಭವ ಬಂತು. ನಾನು ಅರಬ +ದೇಶಗಳಿಗೆ ಹೋದೆ... ನನಗೆ ಅರಬ್ಬಿ ಭಾಷೆ +ಆ ನನ್ನ ಭಾವನೆಗಳನ್ನು ಸರಿಯಾಗಿ +ವ್ಯಕ್ತಪಡಿಸುವಷ್ಟು ಇಂಗ್ಲೀಷೂ ಬರುತ್ತಿರಲಿಲ್ಲ. +ಆದರೆ ಅಲ್ಲಿ ವ ದೊಡ್ಡ ದೊಡ್ಡವರನ್ನು ಭೆಟ್ಟಿ +ಯಾಗಬೇಕಾಯಿತು. ದೊಡ್ಡ ದೊಡ್ಡ ಹೆಣಟಿಲು + + +ಗಳಲ್ಲಿ ಇರಬೇಕಾಯಿತು. ನನಗೆ ಎದೇಶೀ +ಶಿಷ್ಟಾಚಾರ ಗೊತ್ತಿರಲಿಲ್ಲ. ಚಾಕು-ಮುಳ್ಳು + + +ಗಳಿಂದ ಊಟಿ ಮಾಡಲೂ ಬರುತ್ತಿರಲಿಲ್ಲ. ನನ್ನ +ಸ್ವಭಾವವೂ ನಿಷ್ಕಾ ಳಜಿಯದೇ. ಪತಿ ತ್ರಿಕೋದ್ಯಮಿ , +ಗಳ ಇತರ ಗಣಗಳನ್ನು ಕಲಿತಿರದಿದ್ದರೂ +ಅವರ ಜಿಗುಟುತನ ಮಾತ್ರ ಹದಿನಾರಾಣೆ ನನ್ನಲ್��ಿ +ಸೇರಿಳೊಂಡಿತ್ತು. + +ನನ್ನ ದೋಷಗಳನ್ನಷ್ಟು ಹೇ ಳೆ? ನಾನು +ಮದ್ಯ ಕುಡಿಯುತ್ತಿರಲಿಲ್ಲ.. ಮಾಂಸವನ್ನೂ +ತಿನ್ನು ಕ ಒರಲಿಲ್ಲ. ವಿದೇಶ ಪ್ರವಾಸ ಮಾಡುವವ +ರಲ್ಲಿ “ಇಂಥ ಅವಗುಣಗಳಿರು ವದು ಅಕ್ಷಮ್ಯವೇ' +ಸರಿ, ನನ್ನ ಜೊತೆಗಾರರಿಗೂ ನನ್ನ ಈ ಅವಗುಣ + + +ತ್ತೆ + + + + + + +ಗಳಿಂದ ಏನಾಗುವದೋ ಎಂಬ ಶಂಕೆಯಿತ್ತು. +ಅವರು ನನಗೆ ಮಿನಿಮಿನಿಟಿಗೆ ಬುದ್ಧಿ ಹೇಳುತ್ತಿ +' ದ್ವರು. ನಾನು ಕಿವಿಯಲ್ಲಿ ಹಾಕಿಕೊಳ್ಳ ದಿರಲು +ಸಿಟ್ಟಿಗೂ ಬರುತ್ತಿದ್ದರು... ಕೊನೆಗೆ 'ಗೋತು +ಅವರು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಟ್ಟರು. +' ಪಾಪ ! ನನ್ನ ಸಲುವಾಗಿ ಅವರೂ 'ಅಿಸಭ್ಯರು +' ಹೇಗಾದಾರು 1 +. ಆದರೆನಿಜ ಹೇಳುತ್ತೇನೆ, ಕೇವಲ ಈ ಗಾಂಧಿ +2 ಟೊಬ್ಬಗೆಯ ಮೂಲಕವೇ ನನಗೆ ಎಲ್ಲಿಯೂ +ಏನೂ ತೊಂದರೆ-ಆತಂಕಗಳು ಬರಲಿಲ್ಲ. ನನಗೆ +ಯಾವ ಕೊರತೆಯೂ ಆಗಲಿಲ್ಲ. ನನ್ನ ಜೊತೆ +ಗಾರರು ನನ್ನನ್ನು ಏನೆಂದಾದರೂ ತಿಳಿದುಕೊಂಡಿ +ರಲೊಲ್ಬರೇಕೆ, ಗಾಂಧಿ ಟೊಪ್ಪಿಗೆಯ ಬಲದಿಂದ +ಊಟದ ಮೇಜಿನಿಂದ ಒಡಿದು ಅಧ್ಯಕ್ಷ ನಾಸ +ರರ ಭೆಟ್ಟಿಯ ವರೆಗಿನ ಪ್ರಸಂಗಗಳಲ್ಲಿ ಜನರು +ನನ್ನನ್ನು ನಮ್ಮ ತಂಡದ ನಾಯಕನೆಂದು ತಿಳಿ +' ಯುತ್ತಿದ್ದರು. ಹಸ್ನಲಾಘವದಿಂದ ಹಿಡಿದು +ಪೋಟೊ “ತೆಗೆಯುವ ವರೆಗಿನ ಕಾರ್ಯಕ್ರಮಗಳಲ್ಲಿ +ಸದಾ ನನಗೆ ಅಗ್ರಪಟ್ಟಿ ದೊರೆಯುತ್ತಿ ತ್ತು. +ತ್ತ ಪೇಟಿಗಳಲ್ಲಿ, ಶಸ್ತೆ- ಕೂಟಗಳಲ್ಲಿ, ಎಲ್ಲೆಡೆಯಲ್ಲಿ +ಕ ನನ್ನ ಜೊತೆಗಾರರು' ಮತ್ತು ಮಾರ್ಗದರ್ಶಕರು +ಕ್ಷ ನನ್ನ ಬಗ್ಗೆ ತುಂಬ ಜಾಗರೂಕರಾಗಿರುತ್ತಿದ್ದರು. +ಸ ನಾನು ಎಲ್ಲಿಯಾದರೂ ತಬ್ಪಿ ಸಿಕೊಳ್ಳ] ಬೇಕು, +ಹಾದಿ ಮರೆಯಬೇಕು, ಬಳಿಕ ಯಾರಾದರೂ +ತರುಣ ಅಥವಾ ಸುಂದರಿಯಾದ ತರುಣಿಯ +ಹತ್ತಿರ “ ನಾನೆಲ್ಲಿದ್ದೇನೆ, ನಾಳಿದುಕೊಂಡಿರುವ +ತ ಎಲ್ಲಿದೆ”. ಎಂದು ಕೇಳಬೇಕು ಎಂದು +. ನನಗೆ ಸದಾ ಅನಿಸುತ್ತಿತ್ತು. ಆದರೆ ನನ್ನ ತಲೆಯ +ಡ್ಯ ಮೇಲೆ ಗಾಂಧಿ ಟೊಜ್ಬ ಗೆ ಇದ್ದು ದರಿಂದ ನನ್ನ +' ಮಿತ್ರರಿಗೆ ಪೋಲೀಸ ಸ್ಟೇಶನ್ನಿಗೆ ಫೋನ್‌ +` ಮಾಡುವ ಪ್ರಸಂಗ ಎಂದೂ ಬರಲಿಲ್ಲ; ನಾನಾ +ನ ಗಿಯೇ ಯಾರನ್ನಾದರೂ ಮಾತನಾಡಿಸುವ +/ ಪ್ರಸಂಗವೂ ಬರಲಿಲ್ಲ. ಹಾದಿಯಲ್ಲಿ ಹೋಗು +ಸ ವದೇ ತಡ್ಕ ಜನರು. ಹಿಂದೀ?” ಅಂದರೆ +(ನ ಹಿಂದುಸ್ತಾನದವರೇ ಎಂದು ಕೇಳುತ್ತಿ +. ಪೌದೆಂದು ನಾನು ತಲೆಯಲ್ಲಾಡಿಸಿದೊಡನೆ + + + + + + + + + + +ಗಾಂಧೀಟೋಪಿ ಜಿಂದಾಬಾದ ! + + +ಅವರ ಕಣ್ಣುಗಳು ಹೊಳೆಯು ್ತಿದ್ಧವು. ಹ +"ನೆಹರೂಾ1 ೫ 3% + + +ಉತ್ಸಾ ಹದಿಂದ ಕೈಮೇಲಕ್ಕೆ ತ್ರ್ಮಿ +ಎನ್ನು ತ್ತಿ ದ್ದರು. + +ಇದರ - “ರ್ಥ “ ನಿಮ್ಮ ಧುರೀಣ ಬಹಳ +ದೊಡ್ಡವರು. ನಾವವರನ್ನು ಗೌರವಿಸುತ್ತೇವೆ, +ಪ್ರೀತಿಸುತ್ತೇವೆ, ” ಎಂದಿರುತ್ತಿತ್ತು. + +ನಾನು ನೆಹರೂರ ಗುಣವರ್ಡ ತೆ ಮಾಡಿ ನಾಲ್ಕು +ಶಬ್ದ ಗಳನ್ನು ಹೇಳಬೇಕೆನ್ನು ನೈದಕೊಳಗೆ ಅವರು +ಫ್ಟೆ ಂಡ್ಸ್‌ ಎಂದು ನನ್ನ ನ ವ್ಪಿಕೆೊಳ್ಳುತ್ತಿದ್ದರು. +ಸಮಪದಲ್ಲಿ ಕಿಸ್ಟಾ 6ಂಟ. ಇದ್ದ! ಕಿ ಕಾಫಿ ಅಥವಾ +ಕೋಲಾ ಕೌಡಿಸುತ್ತಿ ದ್ವರು.. ಬಹುಶಃ ತಾವೇ +ಜೊತೆಗೆ ಬಂದು ನನ್ನನ್ನು ನ���್ನ ಹೊಟಿಲ್ಲಿಗೆ +ಮುಟ್ಟಿಸುತ್ತಿದ್ದರು. ದಮಾಸ್ಕಸದ ನಾಪಿತ +ನೊಬ್ಬ ನಂತೂ” ಪುಕ್ಕಟಿಯಾಗಿ ನನ್ನ ಕ್ಟೌರ +ಮಾಡಿದ. ಆತ ಕ ಹೊತ್ತಿನ ವಕೆಗೆ ನಹ +ರೂರ ವಿಷಯವಾಗಿ ಮಾತನಾಡಿದ. ಅವನಿಗೆ +ಮೆನನ್ನರ ಭಾಷಣದ ಕೆಲ ಅಂಶವೂ ನೆನಪಿತ್ತು. +ನೆಹರೂರ ಕೂದಲು ಕತ್ತರಿಸುವ ಅವಕಾಶ ಸಿಗ +ಬೇಕೆಂಬುದೇ ಅವನ ಏಕಮೇವ ಮಹತ್ಕಾ +ಕಾಂಕ್ಲೆಯಾಗಿತ್ತು ! + +ಗಾಂಧಿ ಜೊಪ್ಪಿಗೆಯ ಪುಣ್ಯ ಪ್ರಭಾವದಿಂದಲೇ +ನಾನು ವಿದೇಶಗಳಲ್ಲಿ ಕೆಲವು ಪಾಪಕಾರ್ಯಗಳಿಂದ +ಉಳಿದುಕೊಂಡೆ. ಕಾಯಕೊದಲ್ಲಿ “ ನಾಯಿಟ- +ಕ್ಲಬ್‌” ಗಳು ತುಂಬ ಹೆಸ `ರಾದವು, ನಾನು. + + +೩ ಸ +ಹತ + + +ಸ +೫. +ಜವ + +ಹ ತ + +ಜೇ. + + +ನ + + +ಬಂದುಸ್ತಾ ನದಿಂದ ಹೊರಟಾಗ ನನ್ನ ಕವಿ ಮಿತ್ರ - + + +ಕೊಬ್ಬರು ಬೀಳ್ಕೊಡುವ ಸ ಸಮಾರಂಭವೊಂದರಕ್ಲಿ +ನನ್ನ ನ್ನುದ್ದೇಶಿಸಿ ಒಂದು ಕವಿತೆಯನ್ನು ಓದಿ +ದ್ದರು ;." ನೀನು ಅರಬ ದೇಶಗಳಿಗೆ ಹೋಗುತ್ತಿ +ರುವಿ, ಆದರೆ ಮಿತ್ರ, ಅಲ್ಲಿಯ ಹೂರರಿಂದ +ಉಳಿದುಕೊ. ಭೋಳೇ ಸ್ವಭಾವದ ಕವಿಯೆ, +ಅಲ್ಲಿಯ ಹೂಗಳು ರಾತ್ರಿ ಅರಳುತ್ತ ವೆ, ಅವುಗಳ +ಸುವಾಸನೆಗೆ ಮೋಹಿತನಾಗಿ ನೀನು ನಮ್ಮ ಅತ್ತಿ +ಗೆಯನ್ನು ಮರೆಯದಿರು,” ಎಂದು ಅದರ ತಾತ್ಪ +ರೃವಾಗಿತ್ತು. + +ನನ್ನ ಕೆ ಜೊತೆಗಾರರು ತಸ ಕ್ಲಬ್ಬು +ಗಳ: ರಸವನ್ನಾಸ್ಟಾದಿಸುತ್ತಿದ್ದರು. ಪ್ರತಿ ಸ್ಸ್‌ +ಮುಂಜಾನೆ ಸ ಬಂದು " ನಿನ್ನೆ ಇಷ್ಟು ಹಣ + + +ಇತ ಪೂ ಬ ಇತು + + +ಕ್‌.” + + +೪೪ ಕಸ್ತೂರಿ + + +ಹಾಳಾಯಿತು, ಮೊನ್ನೆ ಇಷ್ಟು ಹಣ ಹಾಳಾ +ಯಿತು ” ಎಂದು ಪಶ್ಚಾತ್ತಾಪ ಪಪಡುತ್ತಿದ್ದರು- +ರಾತ್ರಿ ಅತಿಯಾಗಿ ಮದ್ಯಪಾನ ಮಾಡಿ `'ಬಂದು +ಬೆಳಿಗ್ಗೆ ನನ್ನ ಹತ್ತರ ಚೂರ್ಣ ಕೇಳುತ್ತಿದ್ದರು, +ಇಲ್ಲವೆ ಆಸ್ಟ್ರೋ ಗುಳಿಗೆ ತರಿಸುತ್ತಿ ದ್ವರು, ಅವ +ರಲ್ಲಿ ಒಬ್ಬ ನನಗೆ ಪದೇ ಪದೇ “ ' ಸುಮ್ಮನೆ ಎದೇ +ಶಕೆ ಬಂತು ಏಕೆ ನೊಣ ಯುಾಡಿಸುತ್ತಿ? ನಡಿ +ಇಂದು ನಮ್ಮ ಸಂಗಡ'' ಎನ್ನು ತ್ತಿದ್ದನು. + +“ ನಾನೆಲ್ಲಿ ಬರುವದಿಲ್ಲವೆನ್ನುತ್ತೇನೆ? ಆದರೆ +ನೀನೇ ನನ್ನನ್ನು ಜೊತೆ ಮಾಡಿ ಕೊಳ್ಳುವದಿಲ್ಲ +ವಲ್ಲ'' ಎಂದು ನಾನು ಉತ್ತರ ಕೊಡುತ್ತಿದ್ದೆ. + +"ಹೇಗೆ ಜೊತೆ ಮಾಡಿಕೊಳ್ಳುವದು? ಯಾ” +ವಾಗ ನೋಡಿದರೂ ನಿನ್ನ ತಲೆಯ ಮೇಲೆ ಈ +ಗಾಂಧಿ ಟೊಪ್ಪಿಗೆ ಇರುತ್ತದೆ. ಇದನ್ನು ತೆಗೆದಿಟ್ಟು +ಬೇಕಾದಾಗ ನಮ್ಮ ಸಂಗಡ ಬಾ.” + +ಆದರೆ ನಾನು ಟೊಪ್ಪಿಗೆ ತೆಗೆದಿಡುತ್ತಿರಲಿಲ್ಲ, +ಅವರು ನನ್ನನ್ನು ಜೊತೆಗೊಯ್ಯುತ್ತಿರಲೂ ಇಲ್ಲ +ನನ್ನ ತಲೆಯ ಮೇಲೆ ಗಾಂಧೀ ಟೊಪ್ಪಿ ಗೆಯ +ಛತ್ರವಿರದಿದ್ದರೆ ಏನಾಗುತ್ತಿತ್ತೊ ಯಾರು ಬಲ್ಲರು? +ಗಂಡಸಿನ ಮನಸ್ಸು ಮತ್ತು “ಹೆಂಗಸಿನ ಕಾಲು +ಜಾರಲು ಎಷ್ಟು ಹೊತ್ತು ಬೇಕು? ಆದಕೆ ಈ +ಗಾಂಧಿ ಟೊಪ್ಪಿಗೆಯೇ ನನ್ನನ್ನು ರಕ್ಷಿಸಿಕೊಂಡಿತು, + +ಮಾರ್ಚ ೨೦ ರಂದು ಕಾಯರೋದಲ್ಲಿ ನಾನು +ಗಾಂಧಿ ಟೊಪ್ಪಿಗೆಯ ಎಲ್ಲಕ್ಕೂ ಅದ್ಭುತ ಚಮ +ತ್ಕಾರವನ್ನು ಕಂಡೆ ಇಜಿಪ್ತ ಮತ್ತು 7ರಿಯಗಳ + +ಜಿ ಟದ ಸಪ್ತಾ ಹವಾಚರಿಸಲ್ಪ ಡುತ್ತಿತ್ತು. +ಒಕ್ಕೂಟ ರಚನೆಯ "ನಂತರದಲ್ಲಿ ಅಧ್ಯಕ್ಷ: ನಾಸಿ +ರರು ಪ್ರಥಮ ಬಾರಿ ಸಾರ್ವಜನಿಕ ಸಭೆಯಲ್ಲಿ + +ಜಾ ಮಾಡಲಿದ್ದೆರು. ಸಹಸ್ರಾರು ಸಂಖೈ +ಯಲ್ಲಿ ಹಳ್ಳಿಗರು ಕ್ರ ಸಭೆಗಾಗಿ ಕಾಯರೋಕೆ' +ಬಂದಿದ್ದೆ ಕ್ಟ ಸಭೆಯಲ್ಲಿ ಜನಸಂದಣಿ ವಿಶರೀತ +ವಾಗಿತ್ತು. ನಮಗೂ ಈ ಸಭೆಗೆ ಬರಲು ಆಮಂ +ತ್ರಣವಿತ್ತು, ಸಭೆ ಪ್ರಾರಂಭವಾಗಲು ಅರ್ಧ + + +್‌ + + +ಹ + + +ತಾಸಿವ್ಟಗ] ನಮ್ಮನ್ನು ಅಲ್ಲಿಗೆ ಕರಿದೊಯ್ಯಲಾ +ಯಿತು. ಸಭಾ ಮಂಟಪ ಕಿಕ್ಕಿರಿದು ತುಂಬಿತ್ತು. +ನಾವು ಹೋದೊಡನೆಯೆ ಚ್‌ ಕಿವಿ ಗಡಚಿಕ್ಕು +ವಂತೆ ಚಪ್ಪಾಳೆ ತಟ್ಟಿದರು. ಜನ ಎದ್ದೆ ದ್ದು +ನೋಡತೊಡಗಿದರು. "ಅರಬಿ ಭಾಷೆಯಲ್ಲಿ ಹಿಂದು +ಸ್ತಾನಕ್ಕೆ ಸಂಬಂಧಪಟ್ಟ *ೆಲ ಘೋಷಣೆಗಳೂ +ಕೇಳಿಬಂದವು. ನಮ್ಮ ತಂಡದವರಲ್ಲಿ ನಾನೇ +ಎಲ್ಲರಿಗಿಂತ ಮುಂದಿದ್ದೆ. ನನ್ನ ಹಿಂದೆ, ಹೆಚ್ಚು +ಕಡಿಮೆ ನನ್ನ ಮಗ್ಗಲಲ್ಲೆ ಸೀರೆಯನ್ನುಟ್ಟು ಭಾರ +ತೀಯ ಮ ಹಳೆಯೊಬ್ಬ ಳು ನಡೆದಿದ್ದಳು. ಹ ಇ +ಯಾರ ಸಲುವಾಗಿ 1 ನಮ್ಮಿಬ್ಬರಲ್ಲಿ ಸ್ನೆ +ಪೂರ್ಣವಾದ ತರ್ಕ ನಡೆಯಿತು. ಇದು ಸ +ಟೊಬ್ಬಿಗೆಯ ಚಮತ್ಕಾ ಕ. ಎಂದು ನಾನಂದಕೆ +ಅವಳು ಇದು ಚತ ಸೀರೆಯ ಮಹಿಮೆ +ಎಂದು ವಾದಿಸಿದಳು. ಆದರೆ ಅರಬರು ನನ್ನ ನ್ನ್ನ +ಸುತ್ತುಗಟ್ಟಿ ನಾಮುಂದೆ ನೀಮುಂದೆ ಎಂದು ಸನ್ನೆ +ಕ್ಸೈ ಕುಲುಕಿಸತೊಡಗಿದಾಗ, ನನ್ನ ಹಸ್ತಾ ಶ್ಷರ +ಸಾರಾ ಅವಳ ಭ್ರಮೆ ಅಳಿದಿರಬೇಕು. ಇದು +ಗಾಂಧಿ ಟೊಪ್ಪಿಗೆಯ ಪ್ರಭಾವ, ಹಿಂದುಸ್ತಾನದ +ಮಹಿಮೆ, ತೆಹಕೂಕ ಮ ಸ್ಸಿನ ಗೌರವ ಎಂದು +ಅವಳಿಗೆ ಗೊತ್ತಾ ಗಳಜೇಕು. ನಮ್ಮ ತಂಡದಲ್ಲಿ +ನನಗಿಂತ ತುಂಬ ಓದಿದವರು, ಅನುಭವಿಕರು, +ಜಗತ್ತನ್ನು ಕಂಡವರು ಬೇಕೆ ಇದ್ದೆರು. + +ಅನಂತರ ನನ್ನ ಜೊತೆಗಾರರ ಮೇಲೂ +ಗಾಂಧಿ ಟೊಪ್ಪಿಗೆಯ ಪ್ರಭಾವ ಕಾಣಿಸಿಕೊಂ- +ಡಿತು. ಅಧ್ಯಕ್ಷ ನಾಸೀರರನ್ನು ಬೆಟ್ಟಿಯಾಗಲು +ನಾವು ಹೋಗುವ ದಿನ ನನ್ನ ಮಿತ್ರರಲ್ಲಿ ಕೆಲವರು +ಗಾಂಧಿ ಟೊಪ್ಪಿಗೆಗಳನು, ಬೇಡಿದರು. ಆದಕೆ ಆ +ಹೊತ್ತಿಗೆ ನನ ್ಲಿದ್ದ ಬೊಪ್ಪಿಗೆಗಳೆಲ್ಲ ಕೊಳೆ +ಯಾನಿ ಬಿಟ್ಟಿ ದ ವು. ಅಂದು ನನ್ನ ಹತ್ತರ ಕೇವಲ +ಒಂದೇ ಬಡು. ಶುಭ್ರ ಗಾಂಧಿ ಬಪ್ಪಿ ಗೆಯಿತ್ತು. +ಅದನ್ನು ಯಾವ ಬೆಲೆಗೂ ಬೆಟೆಯವರಿಗೆ +ಕೊಡಲು ನಾನು ಸಿದ್ಧರಿರಲಿಲ್ಲ. + + +ಅನ್ನಿ + + +ತ ಅ ೪ ಔ'. + + +1ಕ್ಕೆ + + +ತ + + + + + + + +ತ್ತಾರೆ. ಆದರೆ ಅದರ ಮೂಲ + + + + + +ಹಿಡಿದಿತ್ತು. + + +ಗೆ ಜೂ ಟ್‌ ಟೇ ಗ್‌ ಲ್ಸ ಚಲ್‌ + + +ಶಾಲಾ ನಿದ್ಯಾ ರ್ಥಿಗಳೂ ಇಂದು ಕೆಮರಾ +ಹೆಗಲಿಗೆ ಜೋತು ಹಾಕಿಕೊಂಡು +ಫೋಟೋ ತೆಗೆಯುತ್ತ ತಿರುಗು + + +ಪುರುಷನು ಪಟ್ಟ ಶ್ರಮ +ವನ್ನವರು ಬಲ್ಲರೇ? + + +ಫೋಟೋರಗ್ರಫಿಂದು +ಪಿತಾವಂಔ +ಲುಯಿು ದಗೇರ + + +ಲ್ಭ) ದಗೇರನಿಗೆ ನಿಸರ್ಗವನ್ನು ಇದ್ದಕ್ಕಿದ್ದ +ಹಾಗೆ ಚಿತ್ರದಲ್ಲಿ ಪಡಿಮೂಡಿಸಬೇಕೆಂಬ ಹುಚ್ಚು +ಫ್ರೆಂಚ್‌ ಹಳ್ಳಿಗಾಡಿನ ಸೌಂದರ್ಯ +ಅವನನ್ನು ಚಿಕ್ಕಂದಿನಿಂದಲೇ ಮೋಹಿಸಿತ್ತು. + + +_ ಹುಡುಗನಾಗಿದ್ದಾಗ ಅವನು ಆ ಸೌಂದರ್ಯ ವನ್ನು + + +ಬಣ್ಣಗಳಲ್ಲಿ ಪಡಿಮೂಡಿಸಲು ದಿನವೂ ತಾಕು +ಟ್ಟಳೆ ದುಡಿಯುತ್ತಿದ್ದ ; . ನಿಸರ್ಗ ಚಿತ್ರಗಳಲ್ಲಿ +ಅವನ ಕಲಾ ಪ್ರೌಢಿಮೆ ಉತ್ಕೃಷ್ಟವೂ ಆಗಿತ್ತು. +ಅದಕೆ ಅವಧಿಗೆ ಅಷ್ಟರಿಂದ ತೃಪ್ತಿಯಿರಲಿಲ್ಲ. +ದೃಶ್ಯಗಳನ್ನು ಯಥಾವತ್ತಾಗಿ ಮೂಡಿಸಲು ಆತ +ಹಂಬಲಿಸುತ್ತಿದ್ದ, ಅವನಿಗೆ ನಿಸರ್ಗದ ನೋಟ +ಗಳನ್ನು ಚಿತ್ರಗಳಲ್ಲಿ ಸೆಕೆ ಹಿಡಿಯುವುದು +ಬೇಕಾಗಿತ್ತು. + +ಚಿತ್ರ ಕಲೆಯಲ್ಲಿ ತರಬೇತಿ ಪಡೆದಿದ್ದ | +ಗರು ಜೀವನಕ್ಕಾಗಿ ಪ್ರಾರಂಭದಲ್ಲಿ ಫ್ರೆ +ಸರಕಾರದ ಕಂದಾಯ ಖಾತೆಯಲ್ಲಿ ಜೆಲಸ.' ತ +ದಿದ್ದನು. ಆದಕೆ ಚಿತ್ರಗಳು ಅವನನ್ನು ಎಷ್ಟು +ಆಕರ್ಷಿಸಿದ್ದ ವೆಂದರೆ. ಆ ನೌಕರಿಗೆ ತಿಲಾಂಜಳೆ +ಯಿತ್ತು ನಾಟಕ ಗೃಹಗಳಿಗಾಗಿ ಪಡದೆಗಳನ್ನು +ಬಕಿಯುವ ಕೆಲಸ ಎ ತಾರಂಭಿಸಿದ, ಆ ಕಾಲದಲ್ಲಿ + + + + + +ಜ್‌ ಸಸಿ ರ್ಕ ಾಾ್‌ 4ಟಫ್ಟಿ ಟಿ +[2 ಪನೋರಾಮಾ ” ಚಿತ್ರಗಳು ಜನಪ್ರಿಯವಾಗಿ +ದ್ಡವು. ಪ್ರಚಂಡ ಪಡಜಿಗಳ ಮೇತ ದೃ ಶ್ಯಗ +ಳನ್ನು ಬರೆದು ಸುರುಳಿ ಸುತ್ತಿ ಅವುಗಳನ್ನು ನಡ +ಕಾಶವಾಗಿ ಪ್ರೇಕ್ಷಕರ ಮುಂದೆ ಬಿಡಿಸಿ ತೋರಿಸಿ +ಚಿತ್ರಕಾರರು ಹಣ ಸಂಪಾದಿಸುತ್ತಿದ್ದರು. + +ಆದರೆ ಈ ದೃಶ್ಯಗಳು | ನಿರ್ಜೀವವೆಂದು + + +ಅವನಿಗೆ ತೋಶಿ 'ಾರ್ಲಸ ಬಾಟನ್ನನೆಂಬ +ಇನ್ನೊಬ್ಬ ಮಿತ್ರನೂ ಇ ಸೇರಿ “ದಯೋ +ರಾಮಾ” ಎಂಬ ಹೊಸ ತರದ ದೃಶ್ಯಾವಳಿ +ಯನ್ನು ನಿರ್ಮಿಸಿದರು. ಅರ್ಧ - ಪಾರದರ್ಶಕ +ಪಟದ ಮೇಲೆ ಎರಡೂ ಬದಿಗೆ ದೃಶ್ಯಗಳನ್ನು +ಚಿತ್ರಿಸಿ ವಿಶಿಷ್ಟ ತರದಲ್ಲಿ ಬೆಳಕನ್ನು ಬಿಟ್ಟು +ದೃಶ್ಯಗಳು ಹೆಚ್ಚು ವಾಸ್ತವ ಮತ್ತು ಜೀವಂತ +ವೆನಿಸುವಂತೆ ಅವರು ಮಾಡಿದ್ದರು. +ದಯೊರಾಮಾವನ್ನು ಪಾ ರೀಸಿನ “ ಪವಾಡ +ಮಂದಿರ'ದಲ್ಲಿ ಪ್ರ ಪ್ರದರ್ಶಿಸಿದುಗ ಜನ ಹುಚ್ಚೆ ದ್ದು +ಅದನ್ನು ನೋಡಲು ಮುಕುರಿತು. ದಗೇರ ಮಾತ್ರ +ಸಿನೇಮಾಗಳಿಗಿಂತಲೂ ಅಂದಿನ ಈ ದೃಶ್ಯಾ +ವಳಿಯಿಂದ ಸಂತುಷ್ಟನಾಗದೆ ನಿಸರ್ಗವನ್ನು ಸೆರೆ +ಏಡಿಯುವ ಕನಸುಗಳಲ್ಲಿ ಮಗ್ನನಾಗಿದ್ದನು. +೧೭೮೯ರಲ್ಲಿ ಹುಟ್ಟಿ ದ ಲುಯಿ ಜ್ಯಾಕ್‌ ಮಾಂಡೆ +ದಗೇರನು ಪ್ರಾಯ ಪ್ರಬುದ್ಧನಾಗುತ್ತಿದ್ದಾಗ + + +ನಿನಿಧ ಮೂಲಗಳಿಂದ +೪೫ + + +ಎ ಟೆ 6. , ಈ ಹ್ಲಜಿ ಕಾಟು ಸುಮೋ ಶಸ + + +5೪೪% ೪೬ + + +ಯುರೋ೭ಿನಲ್ಲೆಲ್ಲ ವಿಜ್ಞಾನ ಪ್ರಗತಿಯ ಉತ್ಸಾಹ +ತುಂಬಿ ತುಳುಕುತ್ತಿತ್ತು. ಅನೇಕ ಅದ್ಭುತಗಳನ್ನು +ಮಾಡಿ ತೋರಿಸ ಸುತ್ತಿದ್ದ ವಿಜ್ಞಾ ನಕ್ಕೆ ಕಾಗದದ +ಮೇಲೆ ನಿಸರ್ಗದ ದ ಶೃಗಳನ್ನು ಇದ್ದ ಕ್ಕಿದ್ದಂತೆ +ಪಡಿಮೂಡಿಸಲು ಸಾಧ್ಯವಾಗಲೇಬೇಕೆನು "ಅವ +ನಿಗೆ ಅನಿಸುತ್ತಿತ್ತು. + +ಅನೇಕ ಶತಮಾನಗಳ ಹಿಂದೆಯೆ. ಒಂದು +ಸೂಕ್ಷ್ಮ ತೂತಿನ ಮೂಲಕ ಪ್ರಕಾಶವು ಕತ್ತಲು +ಕೋಣೆಯಲ್ಲಿ ಪ್ರವೇಶಿಸುವಂತೆ ಮಾಡಿದಕೆ ಹೊರ +ಗಿನ ದೃಶ್ಯವು ತಲೆಕೆಳಗಾಗಿ ಕೋಣೆಯೊಳಗಿನ +ಪಡದೆಯ ಮೇಲೆ ಬೀಳುವುದೆಂದು ಗೊತ್ತಿತ್ತು. +ಅನಂತರ ವಿವಿಧ ಭೂತಗನ್ನಡಿಗಳು ನಿರ್ಮಿಸ +ಲ್ಪಟ್ಟು ಅವುಗಳ ಮೂಲಕ ದೃಶ್ಯಗಳನ್ನು ಮೂಡಿ- +ಸಬಹುದೆಂದೂ ಸಿದ್ಧವಾಗಿತ್ತು. ೧೭೨೭ ರಲ್ಲಿ +ಬೆಳ್ಳಿಯ ಲವಣಗಳ ದ್ರಾವಕವನ್ನು ಲೇಪಿಸಿದ +ತಗಡುಗಳ ಮೇಲೆ ಬೆಳಕು. ಬಿದ್ದಕೆ ಅದು +ಬಿದ್ದಷ್ಟು ಸ್ಥಳ ಕಪ್ಪಾಗುವುದೆಂದು ಶೂಲ್ಟ್‌ ಜನು +ಕಂಡುಹಿಡಿದಿದ್ದನು. ಹೀಗಿರುವಾಗ ದೃ ��ೃಗ +ಳನ್ನು ಪ್ಪ ಪ್ರಕಾಶದ ಕ್ರಿ ಕ್ರಿಯೆಯಿಂದ ಸೆರೆಹಿಡಿಯ ಲು +ಏಕೆ ಸಾಧ್ಯವಾಗಬಾರದು? [ + +ದಗೇರನು ಪ್ರಯೋಗಗಳನ್ನು ಪ್ರಾರಂಭಿಸಿ +ದನು. ಒಳ್ಳೇ “ಫೋಟೊ” ತಯಾರಿಸಬೇ ಕಾ +ದಕೆ ಮುಖ್ಯವಾಗಿ ಎರಡು ಸಂಗತಿಗಳು ಅವಶ್ಯ +ವೆಂದು ಅವನಿಗೆ ಖಂಡಿತವಾಗಿತ್ತು. + +(೧) ಪ್ರಕಾಶ ಬಿದ್ದೊಡನೆ ಪ್ರತಿಕ್ರಿಯೆ +ಹೊಂದುವ ದ್ರಾವಕವನ್ನು ಲೇಪಿಸಿದ “ಫ್ಲೇಟ್‌” + + +ತಯಾರಿಸಿ ಅದನ್ನು “ಫೆಮೆರಾ”ದೊಳಗೆ ಇರಿಸ +ಬೇಕು. +(೨) ಅದರಲ್ಲಿ ದೃಶ್ಯ ಮೂಡಿದ ಕೂಡಲೆ + + +ಪ್ಲೇಟನ್ನು ತೆಗೆದು ಬೇಕೊಂದು ದ್ರಾವಕದಲ್ಲಿ +ಅದ್ವಿದರೆ. ಆ ದೃಶ್ಯ ಫ್ಲೇಟನಲ್ಲಿ ಶಾಶ್ವತವಾಗಿ +ನಕಗಳ ಪರ + +ದಗ್ಮೇರನು ನಾನಾ ತರದ ಭೂತಗನ್ನಡಿಗ +ಳನ್ನೂ ಇತರ ರಾಸಾಯನಿಕ ದ್ರವ್ಯಗಳನ್ನೂ +ಕೊಳಲಾರಂಭಿಸಿದನು. ಅವನ ತೋಣೆ ಕಲಾ +ಎದನ ಮಂದಿರವಾಗಿ ಉಳಿಯದೆ ಪ್ರಯೋಗ + + +ಕಸ್ತೂರಿ + + +ಲೆಕ್ಕ ಎಲ್ಲದಷ್ಟು ಪ್ರಯೋಗ +ಗಳಾದವು. ಅವನಿಗೆ ಅನ್ನ ನೀರಿನ ಭಾನ +ಉಳಿಯಲಿಲ್ಲ. ಸಂಸಾರದ ಕಡೆ ಕೂಡ ಲಕ್ಷ್ಮ +ವಿರಲಿಲ್ಲ. ಅವನ ಹೆಂಡತಿ “ ನನ್ನ ಗಂಡನಿಗೆ +ಬುದ್ಧಿ ಭ್ರಂಶವಾಗುತ್ತಿದೆ. ಅವರು ತಮ್ಮ ಕಲೆ +ಯನ್ನು ಬಿಟ್ಟು ನಿರರ್ಥಕವಾದೆ ರಾಸಾಯನಿಕ +ಪ್ರಯೋಗಗಳಲ್ಲಿ ನಿರತರಾಗಿದ್ದಾಕೆ. ಸದ್ಯ ಅವ +ರಿಗೆಲೋಹದ ತಗಡುಗಳ ಮೇಲೆ ದೈಶ್ಯಗಳನ್ನು +ಮುದ್ರಿಸುವ ಹುಚ್ಚು ಹಿಡಿದಿದೆ. ಅವರು. ಮನೆಯ +ಸೊತ್ಮುಗಳನ್ನು ಮಾರಿ ರಾಸಾಯನಿಕಗಳನ್ನೂ +ಉಪಕರಣಗಳನ್ನೂ ಕೊಳ್ಳುತ್ತಿದ್ದಾರೆ'' ಎಂದು +ದೂರಿಕೊಳ್ಳತೊಡಗಿದಳು. + +ದಗೇರನ ಪ್ರಯತ್ನಗಳಿಗೆ ಫಲ ದೊರೆಯ +ಲಿಲ್ಲ. ಅಯೋಡಿನ್‌ ಹಬೆಯಿಂದ ಸಂಸ್ಕೃತ +ವಾದ ಬೆಳ್ಳಿ. ತಗಡಿನ ಮೇಲೆ ಅಸ್ಪಷ್ಟವಾದ +ದೃಶ್ಯಗಳನ್ನು ಮೂಡಿಸಲು ಮಾತ್ರ ಅವನಿಗೆ +ಸಾಧ್ಯವಾಗಿತ್ತು. ಮೇಲಾಗಿ ಇದಕ್ಕೆ ಕೂಡ +ಅವನು ತಾಸುಗಟ್ಟಳೆ ಎಕ್ಸ್‌ ಪೋಜ್‌ ಕೊಡ +ಬೇಕಾಗಿತ್ತು. + +ನಾಲ್ವತ್ತಕ್ಕೆ ಹತ್ತಿರವಾಗಿದ್ದ ದಗೇರನೀಗ +ವೈಜ್ಞಾನಿಕ ಬಿಸಿಲುಗುದುರೆಯ ಬೆನ್ನಟ್ಟಿ ಇದ್ದದ್ದ +ನ್ನೆಲ್ಲ ಕಳೆದುಕೊಂಡಂತಾಗಿತ್ತು. ಅವನ +ಹೆಂಡತಿ ಅವನಿಗೆ ಹುಚ್ಚು ಹಿಡಿದಿದೆಯೆಂಬ +ಸಂಶಯ ತಾಳಿದ್ದಳು. ಇಂಥ ನಿರಾಶೆಯ ಸಮ +ಯದಲ್ಲಿ ಅವರಿಗೆ ಪ್ರಯೋಗಗಳನ್ನು ಮುಂದು +ವರಿಸಲು ಒಂದು ಅನಿರೀಕ್ಷಿತ ಸಹಾಯ ಒದಗಿತು. + +ದಗೇರನಿಗೆ ಭೂತಗನ್ನಡಿ ಮೊದಲಾದವುಗಳ +ನ್ನೊದಗಿಸುತ್ತಿದ್ದ ಕೆವಲಿಯರನೆಂಬ ಅಂಗಡಿಗಾ +ರನು ಅವನಿಗೆ ಅವನಂತೆಯೇ ಬಿಸಿಲಿನ ಕ್ರಿಯೆ +ಯಿಂದ ದೃಶ್ಯಗಳನ್ನು ಸೆರೆಹಿಡಿಯುವ ಹವ್ಯಾಸ +ದಲ್ಲಿ ಮುಳುಗಿದ್ದ ಜೌಸೇಘ್‌ ನೈಸೆಫೋರ್‌ +ನಿಯಪ್ಪನೆಂಬವನ ಪರಿಚಯ ಮಾಡಿಸಿಕೊಟ್ಟಿನು. +ಈ ಮನುಷ್ಯ ಅನುಕೂಲಸ್ಮನೂ ರಸಾಯನ +ಮತ್ತು ಭೌತಶಾಸ್ತ್ರ ಪಂಡಿತನೂ ಆಗಿದ್ದನು. + +ಪ್ರತಿಬಿಂಬಗಳನ್ನು ಮುದ್ರಿಸುವ ಯತ್ನ ದಲ್ಲಿ +ಗ್‌ ದಗೇರನಿಗಿಂತ ಸ ಹೆಜ್ಜೆ ಮುಂಡ + + +ಶಾಲೆಯಾಯಿತು. + + +ಭಾಸ. + + +ಅಟ ್ಟ್‌್ರೈ್ಟೈೈಾ್ರ ಾ್‌' + + + + + +ಜು +ಫೋಟೋಗ್ರಫಿಯ ಪಿತಾಮಹ ಲುಯಿ ದಗೇರ ೪೭ ಬ + + + + + +* ದ್‌್‌ +ಇ ನ ೫೭ ೪ 4್‌್‌ ಹಟ್‌ + + +ರು ಸು ಟು ಜಿ. +1 + + +ಜಂತು + + +ಇ + + + + + +ಹೋಗಿದ್ದನು. ಅವನು ಬಿಟುಮೆನ್‌ ಲೇಪಿಸಿದ + + +ತಗಡಿನ ಮೇಲೆ ಪದಾರ್ಥದ ಪ್ರತಿಬಿಂಬ +ಮೂಡಿಸಿ ಆ ಮೇಲೆ ಅದನ್ನು ಲೆವೆಂಡರ್‌ ಎಣ್ಣೆ + + +ಯಲ್ಲಿ ಅದ್ದಿ ತೊಳೆಯುತ್ತಿದ್ದನು. ಸೂರ್ಯಪ್ರಕಾಶ + + +ತಗಲಿದ ಭಾಗವನ್ನುಳಿದು ಉಳಿದ ಭಾಗದ +ಬಿಟುಮೆನ್‌ ತೊಳೆದು ಹೋಗುವುದರಿಂದ ತಗ +ಡಿನ ಮೇಲೆ ಶಾಶ್ವತ ಪ್ರತಿಬಿಂಬ ಮೂಡುತ್ತಿತ್ತು. +ಇಂದಿನ ಕೆಮರಾವನ್ನು - ಹೋಲುವ ಒಂದು +ಉಪಕರಣವನ್ನೂ ಆತ ನಿರ್ಮಿಸಿದ್ದನು. ಆದರೆ +ಹೀಗೆ ಪ್ರತಿಬಿಂಬ ಮೂಡಿಸಲು ಎಂಟು ತಾಸ +ಗಳ ವರೆಗೆ ಎಕ್ಸ್‌ಪೋಜರ್‌ ಕೊಡಬೇಕಾಗುತ್ತಿ +ತ್ತೆಂಬುದೀಗ ಇಲ್ಲಿಯೂ ಮುಖ್ಯತೊಡಕಾಗಿತ್ತು. + +೧೮೨೯ ರಲ್ಲಿ ಈ ಇಬ್ಬರು ಸಾಹಸಿಗಳಲ್ಲಿ ಹತ್ತು +ವರ್ಷದ ಪಾಲುಗಾರಿಕೆಯ ಕರಾರಾಯಿತು. +ಇಬ್ಬರೂ ಸ್ಛೇರಿ ಮತ್ತೆ ನಾಲ್ಕು ವರ್ಷ ಕಾಲ +ದುಡಿದರು. ದಗೇರನು ನಿಯಪ್ಪ್ಸನ ವಿಧಾನಗಳಲ್ಲಿ +ಎಷ್ಟೋ ಸುಧಾರಣೆ ಮಾಡಿದನು. ಆದರೆ ಕಡಿಮೆ +ಸಮಯದ ಐಏಎಕ್ಸ್‌ಪೋಜರಿನಿಂದ ಶಾಶ್ವತ ಪ್ರತಿ +ಬಿಂಬ ಮೂಡಿಸುವುದರಲ್ಲಿ ಮಾತ್ರ ಅವರು ಮೊದ + + +ಲಿದ್ದಲ್ಲಿಯೇ ಇದ್ದರು. + + +ಅಷ್ಟರಲ್ಲಿ ನಿಯಪ್ಸ್‌ ಸತ್ತು ಹೋದನು. ದಗೇ +ರನೊಬ್ಬನೇ ಪ್ರಯೋಗಗಳನ್ನು ಮುಂದುವರಿಸ +ಬೇಕಾಯಿತು. ಮತ್ತೆ ಆರು ವರ್ಷ ಕಾಲ ಯಶ +ಸ್ಸಿನ ಕಿರಣವನ್ನೂ ಕಾಣದೆ ಅವನು ದುಡಿದನು. +ಈ ನಡುವೆ. ಅವನೆ ದಯೋರಾಮಾ ಬೆಂಕಿಗೆ +ಆಹುತಿಯಾಗಿ ಇದ್ದ ಒಂದು ಜೀವನಾಧಾರವೂ +ಇಲ್ಲದಂತಾಗಿತ್ತು. ಆ ಮೇಲೆ ಒಂದು ದಿನ + + +'ದಗೇರನು ಹದಿನೈದು ವರ್ಷಗಳಿಂದ ಹುಡುಕುತ್ತಿ + + +ದುದು ಅಕಸ್ಮಾತ್ತಾಗಿ ಅವನಿಗೆ'ಸಿಕ್ಕಿ ವಿಜ್ಞಾ +ನದ ಒಂದು ಮೈಲುಗಲ್ಲೂಯಿತು. ಅದು ಹೀಗೆ : + +ದಗೇರಫಿಗೆ ಬಿಡಿಸಲಾಗದಿದ್ದೆ ಸಮಸ್ಯೆಯೆಂ- +ದಕೆ ಸ್ಪಷ್ಟವಾದ ಪ್ರತಿಬಿಂಬ ತಗಡಿನಲ್ಲಿ ಹೇಗೆ +ಮೂಡಿಸಬೇಕೆಂಬುದಾಗಿತ್ತು. ಎಷ್ಟು ಹೊತ್ತು + + +ಚ ಎಕ್ಸ್‌ ಪೋಜರಿ ಕೊಟ್ಟರೂ ಕೊನೆಗೆ ಅಸುಟ +ಭಿ +ಕ್ಯ ದಿನ ಹೀಗೆ ಅಸ್ಭುಟ ಪ್ರತಿಬಿಂಬ. ಮೂಡಿದ ತಗ” + + +ಪ್ರತಿಬಿಂಬ ಮಾತ್ರ ದೊರೆಯುತ್ತಿತ್ತು. ಒಂದು + + +ಡನ್ನು ಅವನು ಬೇಸರದಿಂದ ಒಂದು ಕಪಾಟಿನಲ್ಲಿ +ಒಗೆದನು. ಮರುದಿನ ಅದಕ್ಕೆ ಪುನಃ ಲೇಪ ಹಚ್ಚಿ +ಉಪಯೋಗಿಸಿದರಾಯಿತೆಂದು ಅವನು ಭಾವಿಸಿ +ದ್ಡನು. ಆದರೆ ಮರುದಿನ ಅದನ್ನು ಹೊರತೆಗೆದು +ನೋಡಿದಾಗ ಅವನಿಗೆ ತನ್ನ ಕಣ್ಣುಗಳನ್ನು ನಂಬು: +ವುದೇ ಕಷ್ಟವಾಯಿತು. ಅದರಲ್ಲಿ ದೃಶ್ಯವು ನಿಚ್ಚಳ +ವಾಗಿ. ಮೂಡಿತ್ತು. ಈ ಅಸ್ಪಷ್ಟ ಪ್ರತಿಬಿಂಬ +ರಾತ್ರೋರಾತ್ರಿ ನಿಚ್ಚಳವಾದ ದೈಶ್ಯವಾಗಿ ಬದಲಾ +ವಣೆ ಹೊಂದಿದ್ದು ಹೇಗೆ? ಈ ರಹಸ್ಯ ಅವನಿಗೆ +ಹೊಳೆಯಲೇ ಇಲ್ಲ. ಅಂದು ಅವನು ಮತ್ತೊಂದು +ಅಸ್ಫುಟ ಪ್ರತಿಬಿಂಬದ ತಗಡನ್ನು ಅದೇ ಕಪಾಟಿ +ನಲ್ಲಿಟ್ಟಿನು. ಮರುದಿನೆ ಅದೂ ಸ್ಪಷ್ಟ ಚಿತ್ರವಾಗಿ +ರೂಪುಗೊಂಡಿತ್ತು. + +ಕಪಾಟಿನಲ್ಲಿದ್ದ ಯಾವರಾಸಾಯನಿಕ ದ್ರವ್ಯವು +ಈ ಮಾಯಕವನ್ನುಂಟುಮಾಡಿತ್ತೆಂದು ದಗೇರ್‌ +ಈಗ ಶೋಧಿಸತೊಡಗಿದನು. . ಎಷ್ಟೋ ಹೊತ್ತಿನ +ನಂತರ ಒಂದು ಮೂಲೆಯ��್ಲಿ ವಿಂಗಾಣಿ ತಬ್ಬಿಯ +ಲ್ಲಿದ್ದ ಪಾರಜವೇ ಮಂತ್ರದ್ರವ್ಯವೆಂದು ಅವನಿಗೆ +ಸಂಶಯ ಬಂತು. ಅವನು ಇನ್ನೊಂದು ಅಸ್ಪಷ್ಟ +ಪ್ರತಿಬಿಂಬದ ತಗಡನ್ನು ಅದರ ಮೇಲೆ ಹಿಡಿದನು. +ಪಾರಜದ ಹೆಜೆ ತಗಲಿದಂತೆ ಆ ಪ್ರತಿಬಿಂಬ ಅವನ +ಕಣ್ಮುಂದೆಯೇ ಸ್ಪಷ್ಟ ಚಿತ್ರವಾಗಿ ರೂಪಾಂತರ +ಹೊಂದಿತು ! ಪಾರಜದ ಹಬೆಯನ್ನು ಶೋಷಿಸಿ +ಬೆಳಕು ತಗಲಿದ ಭಾಗದ ಛಾಯೆ ಸ್ಪಷ್ಟವಾಗುತ್ತ +ದೆಂದು ಅವನಿಗೆ ತಿಳಿಯಿತು. + +ಸಮಸ್ಯೆ ಬಗೆಹರಿದಂತಾಯಿತು. ಆದರೆ ಕೆಲಸ +ಮುಗಿಯಲಿಲ್ಲ. ಈ ಚಿತ್ರ ಬೆಳಕು. ತಗಲಿದಕೆ +ಕೆಟ್ಟು ಹೋಗುತ್ತಿತ್ತು. ಅದನ್ನು ಕತ್ತಲು ಕೋಣೆ +ಯಲ್ಲೇ ಇಡಬೇಕಾದಕೆ ಏನು ಸಾಧಿಸಿದಂತಾ +ಯಿತು? ಚಿತ್ರ ಚಿರಸ್ಥಾಯಿಯಾಗಬೇ ಕಾದರೆ +ಅದನ್ನು ಬೇರಾವುದಾದರೂ ದ್ರವದಿಂದ ಸಂಸ್ಕ +ರಿಸಿ ಮುಂದೆ ಬೆಳಕಿನ ಪರಿಣಾಮವಾಗದಂತೆ +ಮಾಡಬೇಕಾಗಿತ್ತು. ಹಲವು ವಿಫಲ ಪ್ರಯೋ +ಗಗಳ ನಂತರ ಉಪ್ಪೆ ನೀರಿನಲ್ಲಿ ತೊಳೆದರೆ ಚಿತ್ರ +ಚಿರಸ್ಥಾಯಿಯಾಗುವುದೆಂದುದಗೇರನಿಗೆ ಗೊತ್ತಾ +ಯಿತು. ಆ ಮೇಲೆ ಉಪ್ಪು. ನೀರಿಗಿಂತಲೂ + + +ಹ + + +ಚ ಸಾ. + + +ತ್‌ ಸ್ಟ್ರಾ + + +೪೮ ಕಸ್ತೂರಿ + + +ಸೋಡಿಯಂ ಹೈಪೊಸಲೈಟಿನಲ್ಲಿ ತೊಳೆದರೆ +ಬೆಳಕು ತಾಗದಿದ್ದ ಭಾಗದ ಲೇಪವು ತೊಡೆದು +ಹೋಗಿ “ ಪೋಟೋ” ಪ್ಲೇಟಿನಲ್ಲಿ ಚಿತ್ರವು +ಶಾಶ್ವತವೂ ನಿರ್ದುಷ್ಟವೂ ಆಗಿ ಉಳಿಯುವು +ದೆಂದು ಅವನು ಕಂಡುಕೊಂಡನು. + +ಈ ಪ್ರಕಾರ ಜಗತ್ತಿನ ಪ್ರಪ್ರಥಮ ಯಶಸ್ವಿ +“ ಫೋಟೋಗ್ರಾಫ'ನ್ನು ಲುಯಿ ದಗೇರನು ನಿಠ್ಮಿ +ಸಿದವನಾದನು. ಅದಕ್ಕೆ “ ದಗೇರೊಟ್ಳಿಪ್‌” +ಎಂದೇ ಹೆಸರು ಬಿತ್ತು. ದಗೇರೊಟ್ಟಿಪನ್ನು ಆಧು +ನಿಕ ದೃಷ್ಟಿಯಿಂದ ಫೋಟೋಗ್ರಾಫ್‌ ಎನ್ನಲು +ಬಾರದು. ಕಾಗದದ ಮೇಲೆ ಮೂಡಿಸುವ +ಫೋಟೋ ಪದ್ಧತಿಯನ್ನು ಕಂಡುಹಿಡಿದವನು +ಬ್ರಿಟಿಶ ವಿಜ್ಞಾನಿಯಾದ ಫಾಕ್ಸ್‌ ಟಾಲ್ಬಟ್‌. +ದಗೇರೊಟ್ಟಿಪನ್ನು ಲೋಹದ ತಗಡಿನ ಮೇಲೆ +ಮುದ್ರಿಸಲಾಗುತ್ತಿತ್ತು. + +ಹಳ್ಳಿಯ ನ್ಯಾಯಾಲಯದ ಪೇದೆಯ ಮಗ- +ನಾಗಿ. ಹುಟ್ಟಿ, ಚಿತ್ರಕಾರನಾಗಿ ತರಬೇತಿ +ಹೊಂದಿದ್ದ ದಗೇರನು ಈಗ ವಿಜ್ಞಾನವಿಸ್ಮಯ +ವೊಂದನ್ನು ಸಾಧಿಸಿ ೫೦ನೇ ವಯಸ್ಸಿನಲ್ಲಿ ಜಗತ್ಫ- +ಸಿದ್ಧ ವ್ಯಕ್ತಿಯಾಗಿ ಬಿಟ್ಟನು. ೧೮೩೯ ರಲ್ಲಿ ಪೆಲೆ +ಮರಾಜಿನ್‌ನಲ್ಲಿ ಅವನು ದಗೇರೊಟ್ಟಿಪನ್ನು ಪ್ರದ- +ರ್ಶಿಸಿದ ಮೇಲೆ ಜನರಿಗೆ ದಗೇರೊಜೈಪಿನ ಹುಚ್ಚ +ತಗಲಿಬಿಟ್ಟಿತು. ಭೂತಕನ್ನಡಿಯ ಸರಕುಗಳ +ಅಂಗಡಿಗಳನ್ನು ದಗೇಕೊಟ್ಕೆಪ್‌ ಉಪಕರಣಗಳಿ +ಗಾಗಿ ಅವರು ಮುತ್ತತೊಡಗಿದರು. + +ಅಮೇರಿಕದಿಂದ ದಗೇರನನ್ನು ಸಂದರ್ಶಿಸಲು +ಪತ್ರಿಕಾ ಪ್ರತಿನಿಧಿಗಳು ಬಂದರು. ಫ್ರೆಂಚ ಸರ +ಕಾರ ಅವನಿಗೆ ಶಾಶ್ವತವಾದ ವಿರಾಮವೇತನ +ವನ್ನು ಮಂಜೂರು ಮಾಡಿತಲ್ಲದೆ ಲೀಜನ್‌ ಆಫ್‌ +ಆನಂ” ಪದವಿಯನ್ನಿತ್ತು ಗೌರವಿಸಿತು. ಲಂಡನ್‌ +ರಾಯಲ್‌ ಸೊಸೈಟಿಗೂ ನ್ಯೂಯಾರ್ಕಿನ ನ್ಯಾಶ +ನಲ್‌ ಅಕಾದಮಿಗೂ ಅವನನ್ನಾರಿಸಲಾಯಿತು. +ದಗೇಕೊಟಿಪನ್ನು ಹೇಗೆ ತೆಗೆಯಬೇಕೆಂದು ವಿವ +ರಿಸುವ ಅವನ ಪುಸ್ತಕ ಐದು ತಿಂಗಳಲ್ಲಿ ೨೬ + + +ಪುನರ್ಮುದ್���ಣಗಳನ್ನು ಕಂಡಿತು. + +ಭೂತಗನ್ನಡಿ ಉಪಕರಣಗಳ ವ್ಯಾಪಾರಿಗಳು +ದಗೇರನೆ ಆವಿಷ್ಕಾರದ ದೆಸೆಯಿಂದ ಕೋಟಿ +ಗಟ್ಟಳೆ ಲಾಭ ಹೊಡೆಯುತ್ತಿದ್ದು ಜನರು ಅವು +ಗಳಿಗಾಗಿ ಮುಗಿಬೀಳುತ್ತಿದ್ದಾಗ ಕೆಲ ಅಪಸ್ವರ +ಗಳು ಕೇಳಿಸದಿರಲಿಲ್ಲ. "ಇಂದಿನಿಂದ ಚಿತ್ರ +ಕಲೆಯ ಸಮಾಪ್ತಿಯಾದಂತೆ'' ಎಂದು ಕಲಾ +ವಿದ ಡಿಲಾಕೋಚೆ ಹಳಹಳಿಸಿದನು; ಲೇಪ್‌ತ್ಸಿ +ಕ್ಕಿನ ಪತ್ರಿಕೆಯೊಂದು ದೇವರ ಹೆಸರಲ್ಲಿ ಶಂಖ +ವಾದ್ಯಮಾಡಿತು. "" ಈ ಆವಿಷ್ಕಾರ ಧರ್ಮಬಾಹಿರ +ವಾದದ್ದು. ಮಾನವನು ದೇವರ ಪ್ರತಿಬಿಂಬವಾಗಿ +ನಿರ್ಮಿಸಲ್ಪಟ್ಟಿದ್ದಾನೆ. ದೇವರನ್ನು ಈ ಕರೇ +ಗೂಡಿನಲ್ಲಿ ಬಂಧಿಸಿಡಲು ಇವರಾರು! ' ಎಂದು +ಆರ್ಭಟಿಸಿತದು. + +ಫ್ರೆಂಚ ಸರಕಾರ ದಗೇರನಿಂದ ಈ ಆವಿಷ್ಕಾ +ರದ ಗೋಪ್ಯವನ್ನು ಕೊಂಡುಕೊಂಡು ಲೋಕ +ಹಿತಾರ್ಥವಾಗಿ ಬಹಿರಂಗ ಪಡಿಸಿತು. ಪ್ರತಿ +ಯೊಬ್ಬನೂ ಮೋಟು ಮರಗಳ, ಒಡಕು +ಗೋಡೆಗಳ, ಮುರುಕು ಇಗರ್ಜಿಗಳ ಚಿತ್ರ +ಗಳನ್ನು ತಗಡಿನ ಮೇಲೆ ತೆಗೆದು ಅದ್ಭುತವನ್ನು +ಸಾಧಿಸಿದವನಂತೆ ತನ್ನನ್ನು ತಾನೇ ಅಭಿನಂದಿಸು +ವಂತಾಯಿತು. + + +ಆ ಸಮಯದಲ್ಲಿ ಈ ವಿಜ್ಞಾನ ಸಿದ್ಧಿಯ +ಮಹತ್ಪರಿಣಾಮಗಳೇನಾಗಬಹುದೆಂದು. ದಗೇರ +ಕೂಡ ಊಹಿಸಿರಲಾರ. ಪ್ರತಿಯೊಂದು ಶಾಸ್ತ್ರದ +ಪ್ರಗತಿಗೂ ಫೋಟೋಗ್ರಾಫಿಯು ಕೊಡಬಹು +ದಾದ ಕಾಣಿಕೆಯ ಕಲ್ಪನೆ ಅವನಿಗಿರಲಿಲ್ಲ. +ಅವನು ಇದರಿಂದ ವಿಶೇಷ ಹಣ ಕೂಡ ಸಂಪಾ +ದಿಸಲಿಲ್ಲ. ವಿಜ್ಞಾನದ ಮೈಲುಗಲ್ಲೊಂದನ್ನು +ಸ್ಥಾಪಿಸಿದ ಮೇಲೆ ಅವನು ತನ್ನ ಹಳ್ಳಿಗೆ ಮರಳಿ +ಆಲ್ಲಿ ವಿರಾಮವಾಗಿ ತನ್ನ ಅಪರ ವಯಸ್ಸನ್ನು +ಫೋಟೋಗ್ರಾಫಿಯಲ್ಲಲ್ಲ-ಚಿತ್ರಗಳನ್ನು ಬರೆಯು +ವುದರಲ್ಲಿ ಕಳೆದನು. + + +ಚಣಾನ + + +(1 + + +ಜೂ + + + + + + +4 ಗಂಡ ಹೆಂಡತಿಗೆ ಹನ್ನೊಂದನೇ ಮಗುವಿನಂತಾಗಲಿ'? +ತ್ಸ ಎಂದು ಯುಹಿಗಳು ಹೇಳಿದರು + + +ಹ +ಡಿ + + +ಸಿಂಠೂ ಗಹಿಗೆಯ ಆದರ್ಶ + + +5 + + + + + + + + + + + + + + + + + + + + + + +ದ +ಸ್ಟ +ಕ್ಲ + + +ಡಿ. ಎನ್‌. ಶಾನಭಾಗ + + +ಕ್‌ಕ್ಯ್ಯ್‌ ್ರ್‌ಿ +“್‌ಿ + + +ಓ00ಜ ಶಾಸ್ತ್ರಗಳಿಗೆಲ್ಲ ಮೂಲಾಧಾರ ಉದಾತ್ರವಾಗಿತ್ತು. ಹೆಣ್ಣಿನ ಬಗ್ಗೆ ಪವಿತ್ರ ಕಲ್ಪನೆ +ವಾದ ವೇದೆಗಳಲ್ಲಿ ಕಂಡುಬರುವ ವಿವಾಹದ ಅವರಲ್ಲಿತ್ತು. ಪುರುಷನ ಸಖ್ಯಕ್ಕಿಂತ ಗೃಹಿಣೀತ್ವ +ಕಲ್ಪನೆ ವಿಶಿಷ್ಟವಾಗಿದೆ. ವಿವಾಹವು ಹಿಂದು ಮಾತೃತ್ವಗಳೇ ನಾರಿಯ ಜೀವನದ ಜನ್ನು + +.. ಗಳಲ್ಲಿ ಷೋಡಶ ಸಂಸ್ಕಾರಗಳಲ್ಲೊಂದಾ ಗುರಿಯೆಂದು ಅವರು ದೈಡವಾಗಿ ನಂಬಿದ್ದರು. +.. ಗಿದೆ. ಮನುಷ್ಯನ ದೇಹದ ಮತ್ತು ಮನಸ್ಸಿನ +.. ಜೆಳವಣಿಗೆಯ ಆಯಾ ಹಂತಗಳಲ್ಲಿ ಅವು +ಗಳಿಗೆ ಅನುರೂಪವಾದ ಬೇರೆ ಬೇರೆ ಸಂಸ್ಕಾ +ರಗಳನ್ನು. ಹಿಂದೂ ಶಾಸ್ತ್ರಜ್ಞರು ಕಲ್ಪಿಸಿ +ದ್ಧಾಕೆ. ಆ ಸಂಸ್ಕಾರಗಳಲ್ಲಿ ವಿವಾಹ ಸಂಸ್ಕಾ +ರಕ್ಕೆ ಒಂದು ಪ್ರಮುಖ ಸ್ಥಾನವಿದೆ. ಪತಿ +_. ಘತ್ನ್ನೀ ಸಂಬಂಧವು ಕೇವಲ ಕಾಮಪವಿಪಾಸೆ +ಯನ್ನು ತಣಿಸಲಿಕ್ಕೆ ಮಾತ್ರ ವಲ್ಲವೆಂಬದನ್ನು +ವೇದಕಾಲದ ಯಪಿಗಳು ಸ್ಪಷ್ಟಪಡಿಸಿದ್ದಾರೆ. +.. ಹೆಣ್ಣು ಎಂದಕೆ ಕೇವಲ ಪುರುಷನ +.. ಸೌಖ್ಯಾಸಾಖ್ಯಗಳನ್ನು ಕಾಣುವ ಮಾನವ [| +��ಂತ್ರವೆಂದು ಖಷಿಗಳು ಪರಿಗಣಿಸಲಿಲ್ಲ. +ಅಥವಾ ಹೆಣ್ಣು-ಗಂಡುಗಳು ತಮಗೆ ಬೇಕಾ +ದಾಗ ವಿವಾಹದ ಕರಾರನ್ನು ಮಾಡಿಕೊಳ್ಳ +ಬಹುದು; ಮತ್ತು ಕ್ಷಣಿಕ ವಿರಸವಾದರೂ +ಸಹಿಸದೆ ಕೂಡಲೇ ಆ ಕರಾರನ್ನು ರದ್ದು +ಮಾಡಿ ಬೇಕೆ ಬೇರೆಯಾಗಿ ಉಳಿಯಬಹು +_.. ದೆಂಬದನ್ನೂ ಅವರು ಒಪ್ಪಲಿಲ್ಲ. ಕೇವಲ +.. ಪುರುಷನ ಗೆಳೆತನವೇ ಹೆಣ್ಣಿನ ಧ್ಯೇಯ ` +'.. ವೆಂತಲೂ ಅವರು ನಂಬಲಿಲ್ಲ. ಅವರ ದೃಷ್ಛ +1. 8-2. + + + + + +ಆ ಜ್‌ ಜ್‌ + + +೫೦ ಕಸ್ತೂ ರಿ + + +ಇದಕ್ಕೆ ಆಧಾರವಾಗಿ ವಿವಾಹ - ಸಂಸ್ಕಾರದ +ಸಮಯದಲ್ಲಿ ವರನು ವಧುವಿನ ಕೈ ಹಿಡಿಯ +ಬೇಕಾದರೆ "ಹೇಳುವ ಮಂತ್ರ ಗಳನ್ನು 'ಶ್ಶೀಲಿಸ +ಬಹುದು: +ಗೃಬ್ಞಾಮಿ ತೇ ಸೌಭಗತ್ವಾಯ ಹಸ್ತಂ +ಮಯಾ ಪತ್ಯಾ ಜರತ್‌ ಅಸ್ಟಿಃ ಯಥಾ ಅಸಃ। +ಭಗಃ ಆರ್ಯಮಾ ಸವಿತಾ ಪುರಂಧಿಃ +ಮಹ್ಯಂ ತ್ವಾ ಅದುಃ ಗಾರ್ಹಪತ್ಯಾಯ +ದೇವಾಃ ॥ +(ಖಯ. ೧೦-೮೫-೩೬) +“ಈನಿನ್ನ ಕೈಯನ್ನು ನಾನು ನಿನ್ನ ಸೌಭಾ +ಗೃದ ಸಲುವಾಗಿ "ಓಡಿಯುತ್ತೇನೆ. ನಿನ್ನ್ನ ಗಂಡ +ಸ ನನ್ನ ಸಂಗಡಲೇ ನೀನು ವೃ ದ್ದೆ ಳಾಗು, +ನೋಡಿದ್ಲಿ, ಭಾಗ್ಯಾಧಿಪತಿಯೂ ೫ 25ಸನ +ಸವಿತ ೈವೂ ಇಂದ್ರ ಹ ನಾನು ಗೃ ಹಸ್ಫಾ ಶ್ರಮ +ವನ್ನು. ಜಾಡಾನಿ' ಆಚರಿಸಲೆಂದು ನಿನ್ನ ನ್ನ್ನ ನನ್ನ +ಸ್‌ ಯಲ್ಲಿ ಕೊಟ್ಟಿ ದ್ವಾಕೆ, + + +ಇಹ ಪ್ರಿ ಯಂ ಪ್ರಜಯಾ ತೇ ಸಂಯಧ್ಯತಾಂ +ಅಸ್ಮಿನ್‌ ಗೃಹೇ `ಗಾರ್ಹಸತ್ಯಾ ಯ ಜಾಗೃ ಜ| +ಏನಾ ಸತ್ತಾ ತನ್ನಂ ಸಂಸ್ಕ್ರಜಸ್ವ +ಅಧಾಜಿನೀ ವಿದಥಂ ಅವದಾಥ ಃ॥ +(ಮ ೧೦-೮೫-೨೭) +“ ನಿನಗೆ ಸೇರುವ ಎಲ್ಲ ವಿಷಯಗಳೂ ಇಲ್ಲಿ +ನಿನ ಮಕ್ಕಳ ಯೋಗದಿಂದ ಅಭಿವೃದ್ಧಿಹೊಂದಲಿ, +ಈ "ಮನೆಯಲ್ಲಿ ಗೃ ಹಸ್ಫ ಧರ್ಮವು" ಸರಿಯಾಗಿ +ಪಾಲಿಸಲ್ಪ ಡುವಂತೆ ನೀನು ದಕ್ಷಳಾಗಿರು. ನೀನು +ವ್ರ ಪತಿಯ ಸಂಗಡ ಸಮರೂಪಳಾಗಿ ವೃದ್ಧಾಪ್ಯ +ದಲ್ಲಿ ಇತರರಿಗೂ ಇದೇ ಉಪದೇಶವನ್ನು +ಮಾಡುವಂಥವಳಾಗು. ” +4 ಸೋಮಃ ದದತ್‌ ಗಂಧದರ್ವಾಯ +ಗಂಧರ್ವಃ ದದತ್‌ ಅಗ್ನಯೇ | +ರಯಿಂ ಚ ಪುತ್ರಾನ್‌ ಚ ಅದಾತ್‌ +ಅಗ್ನಿಃಮಹ್ಯಂ ಅಥೋ ಇಮಾಮ || 9೧ ॥| +ಳೆ ಗಂ ಗಂಧರ್ವನಕೆ ಯಲ್ಲೂ, ಗಂಧ +ರ್ವನು ಅಗ್ನಿಯ ಕೈಯಲ್ಲೂ ಓಸಿ ಅಗ್ನಿಯು + + +ಸ ೫? + + +ಇವಳನ್ನು ನನ್ನ-ಕ್ಕೆ ಓಯಲ್ಲೂ, ಕೊಟ್ಟುಸಂಪತ್ತ ತ್ಷನ್ನೂ +ಪುತ್ರ ರನ್ನೂ ಕೊಟ ನು? + +ಮುಂದೆ: ೪ತಿ ರಿಂದ ೪೭ರ ವರೆಗಿನ ಮಂತ್ರಗಳು +ಅತಿ ಮಹತ್ವದ್ದಾಗಿವೆ. ಅವುಗಳ ಅರ್ಥ ಹೀಗಿದೆ: + +“ಪ ಕ್ರಜಾಪತಿಯಾದ ಈಶ್ವರನು ನಮ್ಮಲ್ಲಿ ಸಂತ +ತಿಯಾಗುವಂತೆ ಮಾಡಲಿ. ಆರ್ಯ ಜನರನ್ನು +ಪ್ರೀತಿಸುವ ಅರ್ಯಮನು ವೃದ್ಧಾ ಪೃದಲ್ಲಿ ಕೂಡೆ +ಆರೋಗ್ಯವಂತರನ್ನಾ ಗಿ ಇತ್‌ ಮಂಗಲಪ್ರದ +ಳಾದ ನೀನು. ಈಗ ಪತಿಗೃಹವನ್ನು ಪ್ರ ಪ್ರವೇಶಿಸು; +ಮತ್ತು ಮನುಷ್ಯ ರಿಗೂ 'ಶುಗಳಿಗೂ. ಮಂಗಲ +ದಾಯಕಳಾಗು, ನಿನ್ನ ದೃಷ್ಟಿಯು ಮಂಗಲಕಾ +ರಕವಿರಲಿ. ಪತಿಯನ್ನು ಜಗಾ ಮಾಡು +ವಂಥ ಪವಿತ್ರ ಮನಸ್ಸಿನವಳೂ ತೇಜಸ್ವಿನಿಯೂ +ಆಗಿ ಪಶುಗಳ ಮೇಲೆ ಪ್ರೀತಿ ಮಾಡುವಂಥ +ಳಾಗು. ಈಶ್ವರಭಕ್ತೆಯೂ ವೀರಪ್ರಸೂತೆಯೂ +ಆಗು. ಉದಾರಿಯಾದ ಇಂದ್ರನೇ, ನೀನು +ಇವಳನ್ನು ಸುಪುತ್ರವತಿ ಮತ್ತು ಸೌಭಾಗ್ಯವತಿ +ಯನ್ನಾಗಿ ��ಾಡು, ಇವಳಿಗೆ ನೀನು ಹತ್ತು +ಮಕ್ಕಳನ್ನು ನೀಡು ಮತ್ತು ಇವಳ ಪತಿಯು +ಹನ್ನೊಂದನೆಯನವನಾಗಲಿ. ಮಾವನಿಗೂ +ಅತ್ತೆಗೂ ನೀನು ಮನೆಯ ರಾಣಿಯಾಗಿ ತೋರಲಿ, +ನಿನ್ನ ಮೈದುನರಿಗೂ ನೀನು ಮನೆಯ ರಾಣಿಯೆಂ +ಬುದು ತಿಳಿಯಲಿ. ಎಲ್ಲಾ ದೇವತೆಗಳೂ ನಮ್ಮನ್ನು + + +ಡು + + +' ಉತ್ಕೃಷ್ಟ ಸ್ಥಿತಿಯಲ್ಲಿಡಲಿ. ಆಪೋದೇವತೆಯು + + +ನಮ್ಮ ಅಂತಃಕರಣಗಳನ್ನು ಸೇರಿಸಲಿ, ವಾಯು +ದೇವತೆಯೂ ಪ ರಮೇಶ್ವ ಕತತ ನಮ್ಮನ್ನು ಸುದ ೈಢ +ರನ್ನಾಗಿ ಮಾಡಲಿ, ” + +ದಾಂಪತ್ಯ ಜೀವನದಲ್ಲಿ ವೇದಕಾಲದ +ಆರ್ಯರು ೃ ಹಿಣಿಯಿಂದ ಏನನ್ನು ಅಪೇಕ್ಷಿಸುತ್ತಿ +ದ್ಧ ಕೆಟುಡು. ಈ ಮೇಲಿನ ಉದ್ಧಾರಗಳಿಂದ +ಸ ಷ್ಟವಾಗಿ ತಿಳಿಯುತ್ತದೆ. ಮನೆಯಲ್ಲಿ ಹೊಸ +ದಾಗಿ ಪ್ರವೇಶಿಸುವ ಗೃಹಿಣಿಯು ಮನೆಯಲ್ಲಿಯ +ಅತ್ತೆ-ಮಾವ, ಮೈದುನರ ಮನಸ್ಸ ನ್ನು ಗೆದ್ದು + + +ಮನಯ ಅಧಿದೇವತೆಯಾಗಬೇಕೆಂಬುದನ್ನು +ಪತಿಯೇ ಅಪೇಕ್ಷಿಸುತ್ತಾನೆಂದಮೇಲೆ ವರ +ಮನಸ್ಸು ಎಷ್ಟು. ಉದಾತ್ತ ತ್ತವಾಗಿರಬೇಕು + + +" ಗೃಹಿಣೇ ಗೃಹಮುಚ [ತೇ" ಎಂದು ಆವದ್ಯ್ಕ + + +ಆ. ಈ*ೆ.] + + +ಹಿಂದೂ ಗೃಹಿಣಿಯ ಆದರ್ಶ + + +ಶಬ್ದಾಡಂಬರಕ್ಕೆ ಹೇಳಿದ್ದಲ್ಲ. ಆ ಮಾತು ಅರ್ಥ +ವತ್ತಾಗಿದೆ. ಪತಿ-ಪತ್ನಿಯರ ಜೀವನ ಪರಸ್ಪರ +ನಿಷ್ಠೆಯೆ ಹೊರತು ಸುಖಿಯಾಗುವುದಿಲ್ಲ. ಮನೆಗೆ +ಬರುವ ಪತ್ನಿ ನಿಜವಾಗಿ “ ಮಹಾಲಕ್ಷ್ಮೀ” ಸ್ವರೂ +ಏಿಯೇ ಆಗಿದ್ದಳು. ಅವಳು ಕೇವಲ ಮನುಷ್ಯ +ಮಾತ್ರಕ್ಕೆ ಮಂಗಲಕಾರಕಳಾದರೆ ಸಾಕಾಗಿರ +ಲಿಲ್ಲ. ಇತರ ಪ್ರಾಣಿಗಳನ್ನೂ ಅವಳು ಪ್ರೀತಿ +ಯಿಂದ ಕಾಣಬೇಕಿತ್ತು. ಗೃಹಿಣಿ ಬಂದರೆ +ಪ್ರೇಮ ವಾತ್ಸಲ್ಯಗಳ ಪ್ರತಿಮೂರ್ತಿಯೇ ಆಗಿ +ದಳು. ಅದಕ್ಕೇ ಅವರು "" ಪತಿಮೇಕಾದಶಂ +ಕೃಧಿ'' ಪತಿಯನ್ನು ಹನ್ನೊಂದನೆಯ ಪುತ್ರನ- +ನ್ನಾಗಿ ನೋಡು ಎಂದು ಹೇಳಿದ್ದು. ಪತಿಯನ್ನು +ಕೂಡ ವಾತ್ಸಲ್ಯದಿಂದ ಕಾಣಬೇಕಾದರೆ ಅವಳು +ಶ್ರೇಷ್ಠಮಾತೆ ಆಗಿದ್ದಳೆಂಬುದಕ್ಕೆ ಸಂಶಯವಲ್ಲ. +ಕಾಮವಾಸನೆಯು ತಣಿಯಲಿಕ್ಕೆ ವಿವಾಹ +ವೆಂಬ ಸಾಮಾಜಕ ಕರಾರು ಎಂಬ ಮಾತನ್ನು +ಅವರು ಅಲ್ಲಗಳೆದದ್ದನ್ನು ಇಲ್ಲಿ ಕಾಣಬಹುದು. +ಗೃಹಸ್ಥಾಶ್ರಮದಲ್ಲುಳಿದು ಇಂದ್ರಿಯನಿಗ್ರ ಹವನ್ನು +ಹೇಗೆ,ಗಳಿಸಬಹುದೆಂಬುದನ್ನೂ ಇದು ತಿಳಿಸಿಕೊ +ಡುತ್ತದೆ. ಪತಿ-ಪತ್ನಿಯರ ಸಹಜೀವನ ಯಾವಾ +ಗಲೂ ಮುಗಿಯದೇ ಇರಲಿ ಎಂಬ ಇಚ್ಛೆಯನ್ನು +ವ್ಯಕ್ತ. ಮಾಡುವಾಗಲೇ ದಾಂಪತ್ಯಜ(ವನದ +ಪರಿಣತಿಯು ಶಟ್ಟಿಕಡೆಗೆ ಕಾಮಗಂಧಹೀನತೆ +ಯಲ್ಲಿ ಹೊಂದಿ ಸ್ತ್ರೀಯು ತನ್ನ ಶುದ್ಧವಾತ್ಸಲ್ಯದ +ಆಶ್ರಯದಲ್ಲಿ ಫತಿಯನ್ನು ಕೂಡ ತೆಗೆದುಕೊಳ್ಳ +ಬೇಕೆಂದೂ ಜಗತ್ತಿನ ಕಡೆಗೆ ನೋಡುವ ಅವಳ +ದೃಷ್ಟಿ ಕೂಡ ವಾತ್ಸಲ್ಯಮಯವಾಗಬೇಕೆಂದೂ +ಅವರು ಹೇಳುತ್ತಾರೆ. +ವಿವಾಹದ ಕಾಲಕ್ಕೆ ವಧುವಿನ ತಂದೆಯು +ಹೇಳುವ ಮಾತುಗಳು ಕೂಡ ಅರ್ಥವತ್ತಾಗಿವೆ. +ಪ್ರ ಇತಃ ಮುಂಚಾಮಿ ನ ಅಮುತಃ +ಸುಬದ್ಧಾಂ ಅಮುತಃ ಕರಮ್‌ | + + +೫೧ + + +ಯಥಾ ಇಯಂ ಇಂದ್ರಮೀಡ್ವಃ +ಸುಪುತ್ರಾ ಸುಭಗಾ ಅಸತಿ | +( ಖು ೦೦-೮೫. ೨೫) + + +ತೆ + + +“ ನಾನು ನಿನ್ನನ್ನು ಪಿತೃಗೃಹದಿಂದ ಬಿಡಿಸು +ತ್ತೇನೆ. ಆದಕಿ ಆ ಇನ್ನೊಂದು ಮನೆಯಿಂದ +(ಪತಿಗೃ ಹದಿಂದೆ) ಬಿಡಿಸುವುದಿಲ್ಲ. ಅಲ್ಲಿ ನಾನು +ನಿನ್ನನ್ನು ಗಟ್ಟಿಯಾಗಿ ಬಿಗಿದಿಡುತ್ತೇನೆ. ಉದಾರಿ +ಯಾದ ಇಂದ್ರನೇ, ಇವಳನ್ನು ಸೌಭಾಗ್ಯ +ವತಿಯನ್ನಾಗಿಯೂ ಸುಪೆತ್ರವತಿಯನ್ನಾಗಿಯೂ +ಮಾಡು. ” + + +ಮದುವೆಯ ಕಾಲಕ್ಕೆ ಇಷ್ಟ-ಮಿತ್ರರನ್ನು +ಕರೆಯುವುದು ಇಂದು ವಾಡಿಕೆಯಾಗಿಬಿಟ್ಟಿದೆ. +ಅದೊಂದು ಆಪ್ತೇಷ್ಟರು ಕೂಡಿ ನಲಿಯುವ ದಿನ +ವಾಗಿದೆ. ವೇದಕಾಲದ ಖಯಷಿಗಳು ಆಪ್ತೇಷ್ಟ +ರನ್ನು ಕರೆದು ಅವರಿಂದ ವಟುವಿಗೆ ಆಶೀರ್ವಾದ +ಕೊಡಿಸುತ್ತಿದ್ದರು. ಆಪ್ತೇಷ್ಟರನ್ನೂ ಕೂಡಿದ +ಜನರನ್ನೂ ಸಂಬೋಧಿಸಿ ಹೇಳುವ ಮಂತ್ರ +ಅವರನ್ನು ಕರೆದ. ಉದ್ದೇಶದ ಮಹತಿಯನ್ನು +ತೋರಿಸುತ್ತದೆ. + + +ಸುಮಂಗಲೀರಿಯಂ ವಧೂಃ ಇಮಾಂ +ಸಮೇತ ಪಶ್ಯತ । + +ಸೌಭಾಗ್ಯಮಸ್ಕೈ ದತ್ವಾಯ ಆಥಾಸ್ತಂ +ನಿಷರಾ ಇತನ ॥ +( ೧೦-೮೫.೩೩) + + +“ಈ ವಧುವು ಸುಮಂಗಲಿಯಾಗಿದಾ ಛೆ, +ಬನ್ನಿ, ಸಮೀಪ ಬಂದು ಇವಳನ್ನು ನೋಡಿರಿ. +ಇವಳು ಸೌಭಾಗ್ಯವತಿಯಾಗಲಿ ಎಂಬ ಆಶಿ + + +ರ್ವಾದ ಕೂಟ್ಟು ನಿಮ್ಮ ನಿಮ್ಮ ಮನೆಗಳಿಗೆ +ಹೋಗುವಂಥವರಾಗಿರಿ. ' + + + + + + + + +ಸ ತು ಎತ ಸ ಪ ಕೊಟ ಕು ಪಸ ಕೂ ಹಚ್‌ +ನ + + +ಇರಾ ಸಾಫುು ಸರ್ಟಕ್‌ಕ 1.೫ + + + + + +ಒಂದು ಚಿತ್ತನೇಧಕ ಮರಾಠಿ ಕಥೆ +ರಪು ಕಥ ಹಿಟ್ಟು +ಗ ಕ್ರ + + +ಗೋಪಾಲ ನಿ, ವೈದ್ಯ + + +ಶರ ಆಯ ಗಡಿಯಾರದಲ್ಲಿ ಐದು ಹೊಡದದ್ದು +ಕಾಣಿಸಿದೊಡನೆ ಶಾಲೆಯ ಶಿಪಾಯಿ ಶಿವನು, +ಶಂಕರನ ದೇವಾಲಯದಲ್ಲಿ ತೋಭಿಸಬಹುದಾ +ದಂಥ ಶಾಲೆಯ ದೊಡ್ಡ ಗಂಜಿಯನ್ನು ಘಣ +ಘಣ ಬಾರಿಸಿದನು. ಧ್ವನಿಗಿಂತ ಪ್ರಕಾಶದ ವೇಗ +ಹೆಚ್ಚಿಗಿರುವದೆಂದು ಸಿದ್ದ ಮಾಡುವಷ್ಟು ತ್ವರಿತ +ದಿಂದ ಎಲ್ಲ ಹುಡುಗರು ತಮ್ಮ ತಮ್ಮ ವರ್ಗ +ಗಳಿಂದ ಹೊರಬಿದ್ದು ಕುಣಿಯುತ್ತ ಕೆಲೆಯುತ್ತ +ಮನೆಯ ಹಾದಿ ಹಿಡಿದರು. ಹೆಡ್ಮಾಸ್ತರ ಕಡೇ +ಕರರು ಖುರ್ಚಿ ಬಿಟ್ಟಿದ್ದು ನಿತ್ಯ ಪದ್ಧತಿಯಂತೆ +ಹೊರಗಿನ : ಜಗಲಿಗೆ ಬಂದು ನಿಂತರು. ತಮ್ಮ +ಭರ್ಜರಿ ಮೀಸೆಯ ಮೇಲೆ ಸೈಯಾಡಿಸುತ್ಮ +ಹುಡುಗರಿಗೆ ಹೆದರಿಕೆಯಿಂದ ಮೈಜುಮ್ಮೆನ್ನ +ಬೇಕು ಎನ್ನುವಷ್ಟು ತೀಕ್ಷ್ಣ ದೈಷ್ಟ್ರಯಿಂದ +ಸುಮ್ಮನೆ. ಅವರತ್ತ ನೋಡುತ್ತ ಒಂದು +ನಾಲ್ಕೈದು ನಿಮಿಷ ಅಲ್ಲಿ ನಿಲ್ಲುವದು ಅವರ +ನಿತ್ಯದ ಪರಿಪಾಠವಾಗಿತ್ತು. + +- ಅರ್ಧಮರ್ಧ ಸುಧಾರಿಸಿದ ಹಳ್ಳಿಯ ಪ್ರಾಥ +ಮಿಕ ಶಾಲೆಯಲ್ಲಿಯ ಅರ್ಧಮರ್ಧ ಬುದ್ಧಿವಂತ +ಮತ್ತು ಅರ್ಧಮರ್ಧ ಸ್ವಚ್ಛ ಹುಡುಗರು ಆಟ- +ಪಾಟಗಳ, ಗದ್ಮಲ-ಗೊಂದಲಗಳ ವಿಚಾರದಲ್ಲಿ +ಮಾತ್ರ ಅರ್ಧಮರ್ಥ ಇರುವದಿಲ್ಲ ಎಂದು +ಮಾಸ್ತರರಿಗೆ ಅನಿಸಿತು. ಕೊಂಡವಾಡೆಯಿಂದ +ಹೊರಬೀಳುವ ದನಕರುಗಳಂತೆ ಈ ಮಕ್ಕಳು + + +ಸಂಜೆ ಶಾಲೆಯಿಂದ ಹೊರಬೀಳುತ್ತಾರೆ ಎಂಬ +ವಿಚಾರ ಅವರ ತಲೆಯಲ್ಲಿ ಮಕ್ಕಳನ್ನು ನೋಡು +ತ್ತಿದ್ದಂತೆ ಸುಳಿದುಹೋಯಿತು. ಒಂದು ವೇಳೆ +ಮಕ್ಕಳು ಪಶುಗಳಾಗಿರಬಹುದು. ಆದಕೆ ತಮ್ಮ +ಶಾಲೆಯೆಂದಕೆ ಕೊಂಡವಾಡೆಯೆ? ಮತ್ತೆ ತಾವು +ಯಾರು? ಛೆ! ಛೆ! ಎಂಜಿನ್ನಿನಲ್ಲಿ ತುಂಬಿ +ಕೊಂಡ ಉಗಿಯಂತೆ ಈ ಮಕ್ಕಳು ಹೊರ +ಬಿದ್ದವು. ಉಗಿ ಕಡಿಮೆ ಮಾಡುವ ಡ್ರಾಯ +ವ್ಹರನೇನೋ ಎನ್ನುವಂತೆ ಅವರು ತಮ್ಮೆದುರಿ +ನಲ್ಲಿ ನಡೆದಿದ್ದ ರಘುವನ್ನು ಕಕಿದರು. + +ತನ್ನ ಗೆಳೆಯರ ಗುಂಪನ್ನು: ಬಿಟ್ಟುಕೊಟ್ಟು +ರಘು ಮಾಸ್ತರರ ಎದುರಿಗೆ ಬಂದು ನಿಂತನು. +ಫೌಜದಾರನು ಆಕೋಪಿಯನ್ನು ಪ್ರಶ್ನಿಸುವ +ಮಾದರಿಯಲ್ಲಿ ಅವರು “ನೀನು ಇಂದು ಮುಂಜಾನೆ +ನನ್ನನ್ನೇಕೆ ಭೆಟ್ಟಿಯಾಗಲಿಲ್ಲ? ” ಎಂದು ರಘು + + + + + +4 ಮನೋಹರ ೫ ದಿಂದ + + +೫೨ + + + + + + + +ವನ್ನು ಕೇಳಿದರು. ಗಂಡನೊಡನೆ ಮೊದಲನೆಯ +ಸಲ ಮಾತಾಡುವಾಗ ಗೊಂದಲಕ್ಕೊಳಗಾಗುವ +ನವ ವಧುವಿನಂತೆ ರಘು ತೆಳೆಗೆ ಮುಖ ಹಾಕಿ +ಸುಮ್ಮನೆ ನಿಂತುಕೊಂಡಿದ್ದ. “ಇಂದು ಫೀ ತಂದು +_ ಕೊಡುವದಾಗಿ ನೀನು ಹೇಳಿದ್ದೀಯಲ್ಲವೇ?” +| ಕಡೇಕರ ಮಾಸ್ತರರು ಪುನಃ ಕೇಳಿದರು. +1. *ಹೌದು ಸರ್‌,” ಕೇಳಿಸೀತೊ ಇಲ್ಲವೋ +ಎನ್ನುವಷ್ಟು ಸಣ್ಣ ದನಿಯಲ್ಲಿ ರಘು ಉತ್ತರ +. ಕೊಟ್ಟ. +.. *ನೀನುನನ್ನನ್ನು ಭೆಟ್ಟಿಯಾಗಲೂ ಇಲ್ಲ, ಫೀ +ತಂದು ಕೊಡಲೂ ಇಲ್ಲ. ಮತ್ತೆ ಹಾಗೆಯೇ +ಮನೆಗೆ ಹೊರಟಿದ್ದಿಯಲ್ಲವೇ 1 +“ ಮನೆಯಲ್ಲಿ ' ಇಂದು ಫೀ ಹಣ ಸಿಗಲಿಲ್ಲ,” +ತಡವರಿಸುತ್ತ ರಘು ಹೇಳಿದ. +“ನೀನು ನಿನ್ನ ತಂದೆಗೆ ನನ್ನ ನಿಕೋಪವನ್ನು + + + + + +`್ತ ರಘು ಕದ್ದ ಒಟ್ಟು + + +೫ + + +ಮುಟ್ಟಿಸಿದೆಯೊ ಇಲ್ಲವೋ?” + +ಹೌದು. * + +"ಏನು ಹೇಳಿದೆ? ” + +«ಬಹಳ ದಿನಗಳಿಂದ ಫೀ ಹಣ ಬಾಕಿ ಇದೆ +ಯೆಂದೆ. ? + +“ ರಘೂ, ನೋಡು, ಕಳೆದ ವರ್ಷದಿಂದ +ನಿನ್ನ ಫೀ ಬಾಕಿ ಇದೆ. ಜೊತೆಗೆ ಮೇ ರಜೆ ಮತ್ತು +ಜೂನ್‌-ಜುಲೈ ಎರಡು ತಿಂಗಳು ಕಳೆದಿವೆ. ಫೀ. +ಬಾಕಿ ಇದ್ದಕೆ ನಾನು ಯಾರಿಗೂ ಪರೀಕ್ಷೆಗೆ +ಕೂಡ್ರಲು ಸಹಿತ ಕೊಡುವದಿಲ್ಲ. ಆದರೆ ನಿನಗೆ +ಪರೀಕ್ಷೆಗೆ ಕೂಡ್ರಲು ಕೊಟ್ಟಿ, ಇಷ್ಟೇ ಅಲ್ಲ, +ಮೇಲಿನ ವರ್ಗದಲ್ಲಿ ಕೂಡ್ರಲು ಸಹಿತ ಅಪ್ಪಣೆ +ಕೊಟ್ಟಿ. ಇನ್ನು ಫೀಗಾಗಿ ಹಾದಿ ಕಾಯುವದು +ಸಾಧ್ಯವಿಲ್ಲ. ನಾಳೆ ಶಾಲೆಗೆ ಬರುವದಾದಕೆ ಫೀ +ತೆಗೆದುಕೊಂಡೇ ಬಾ. ಇಲ್ಲವಾದರೆ ನಿನ್ನ ಹೆಸ- +ರನ್ನು ಕಿತ್ತು ಹಾಕಬೇಕಾದೀತು. ಮತ್ತೆ ಹೊಸ +ಪುಸ್ತಕಗಳನ್ನು ತೆಗೆದುಕೊಂಡಿರುವಿಯೇನು? '' + +`ಇಲ್ಲ.'' + +"" ಇಲ್ಲವಷ್ಟೇ? ಏನೂ ಸಾಧ್ಯವಿಲ್ಲ. ನಿನ್ನ +ಹೆಸರು ತೆಗೆದು ಹಾಕದೆ ಬೇಕೆ ಉಪಾಯವೇ +ಇಲ್ಲ. '' + +"" ಮನೆಯಲ್ಲಿ ತುಂಬ ಅಡಚಣಿ ಇದೆ, ಸರ್‌.” + +“ನಿನ್ನ ಮನೆಯಲ್ಲಿ ಯಾವಾಗ ಅಡಚಣಿ ಇರು | +ವದಿಲ್ಲ? ಮತ್ತೆ ಅಡಚಣಿ ನಿನಗೊಬ ನಿಗೆ +ಮಾತ್ರವೇ ಇದೆಯೇನು?” ಭೆ + +ಈಗ ಮಾಸ್ತರರಿಗೆ ಎಲ್ಲವನ್ನೂ ತುಸು ವಿವ +ರಿಸಿ ಹೇಳಬೇಕು ಎಂದೆನಿಸಿ ರಘು ಹೇಳಿದ: +“ಸರ, ಹಾಗೇನೂ ಇಲ್ಲ. ಎಷ್ಟೋ ಸಲ ನಾನು +ಒಪ್ಪೊತ್ತೇ ಊಟ ಮಾಡುತ್ತೇನೆ. ಹಾಕಿಕೊಂಡಿ +ರುವ ಇವೇ ಚಡ್ಡಿ-ಅಂಗಿಗಳನ್ನು ತೊಳೆದು ಒಣ +ಗಿಸಿ ಹಾಕಿಕೊಳ್ಳುತ್ತೇನೆ. ನನ್ನ ತಂದೆ ದಿನಗೂಲಿ +ಮಾಡುತ್ತಾರೆ. ಒಂದೊಂದು ಸಲ ನಾಲ್ಬಾಲ +ದಿನಗಳ ವರೆಗೆ ಅವರಿಗೆ ಕೆಲಸ ಸಿಗುವದಿಲ್ಲ +ಮನೆಯಲ್ಲಿ ನಾವು ಸಣ್ಣವರು ದೊಡ ವರು ಸೇರಿ +ಒಟ್ಟು ಐದು ಜನ ಇದ್ದೇವೆ? ಪ್ರತಿಯೊಂದು +ಶಬ್ದದ ಜೊತೆಗೆ ರಘುವಿನ ಕಂಠ ಗದ್ಗದಿತವಾ + + + + + +' ಜೊತೆಗೆ ಅವರು ಹಿಟ್ಟಿನ + + +೫೪ ಕಸ್ತೂರಿ + + +ಗುತ್ತ ನಡೆ��ಿತ್ತು. ಆತ ಕೆಳಗೆ ಮುಖ ಹಾಕಿ +ಕೊಂಡೇ ಮಾತನಾಡುತ್ತಿದ್ದುದರಿಂದ ಅವನ +ಕಣ್ಣುಗಳಲ್ಲಿ ನೀರು ತುಂಬುತ್ತಿದ್ದುದು ಮಾಸ್ತರ +ರಿಗೆ ಕಾಣಿಸಲಿಲ್ಲ. ಅವರು ಸಿಟ್ಟಿನಿಂದ “ನೋಡಿಲ್ಲಿ, +ನಿನ್ನ ಕರ್ಮಕಥೆ ಕೇಳಲು ನನಗೆ ಸಮಯವಿಲ್ಲ. +ಹೋಗು, ಶಾಲೆಗೆ ಬರುವದಾದರೆ, ಎಲ್ಲ ಫಿ + + +ಇಮತ್ತು ಪುಸ್ತಕಗಳನ್ನು ತೆಗೆದುಕೊಂಡೇ ಬಾ. +ಇ ಇಲ್ಲವಾದಕಿ ಹೆಸರು ಕಿತ್ತು ಹಾಕಲ್ಪಟ್ಟಿತು + + +ಎಂದೇ ತಿಳಿದುಕೊ” ಎಂದರು. + +ಭಾರವಾದ ಹೆಜ್ಜೆಯಿಂದ, ಅದಕ್ಕೂ ಭಾರ +ವಾದ ಮನಸ್ಸಿನಿಂದ ರಘು ಅಲ್ಲಿಂದ ಹೊರಟ +ಇಷ್ಟು ಹೊತ್ತಿಗೆ ಶಾಲೆ ಶಾಂತವಾಗಿತ್ತು. ವರ್ಗ +ಗಳ ಕೋಣೆಗಳಿಗೆ ಬೀಗ ಹಾಕುತ್ತ ಶಿವ ಈಗ +ಕಡೇಕರ ಮಾಸ್ತರರ ಕೋಣೆಗೆ ಬಂದಿದ್ದ. +ಮಾಸ್ತರರ ಕೋಣೆಗೆ ಬೀಗ ಹಾಕಿ ಕಲಿಕೆ +ಗೊಂಚಲನ್ನು ಅವರ ಕೈಗಿತ್ತ. + +ಮನೆಗೆ ಬಂದು ಕೈಕಾಲು ತೊಳೆದು ಮಾಸ್ತ +ರರು ನಿತ್ಯದಂತೆ ಅಡಿಗೆ ಮನೆಯಲ್ಲಿ ಹಾಕಿಟ್ಟಿದ್ದ +ಮಣೆಯ ಮೇಲೆ ಕುಳಿತರು. ಆದಷ್ಟು ಕಡಿಮೆ +ವೇಳೆಯಲ್ಲಿ ಅವರು ಉಪಾಹಾರ ಮುಗಿಸಿ ತಮ್ಮ +ಮನೆಯ ಮಗ್ಗಲಿನ ಬಯಲಲ್ಲಿ ಹಾಕಿದ್ರ ಹಿಟ್ಟಿನ +ಗಿರಣಿಗೆ ಹೋಗುತ್ತಿದ್ದರು. ಮಾಸ್ತರಿಕಯ +ಗಿರಣಿಯನ್ನು +ಪ್ರಾರಂಭಿಸಿದ್ದರು ಅದು. ಅವರ ವ್ಯವಹಾರ +ಕೌಶಲ್ಯದ ಸಾಕ್ಷಿಯಾಗಿತ್ತು. ಅವರು ಮೂಲತಃ +ಇದೇ ಊರಿನವರು. ಶಾಲೆಯ ವೇಳೆಯನ್ನು +ಐದು ಇತರ ಸಮಯವನ್ನೆಲ್ಲ ಅವರು ಗಿರಣಿಯ +ಕೆಲಸಕ್ಕೆ ಮೀಸಲಾಗಿಡುತ್ತಿದ್ದರು. ಸ್ವತಃ +ಗಲ್ಲೆಯ ಮೇಲೆ ಕುಳಿತು ಕೆಲಸ ನಿರೀಕ್ಷಿಸುತ್ತಿ +ದರು, ಗಿರಣಿಯಲ್ಲಿ ತಮ್ಮ ಸಹಾಯಕ್ಕೆಂದು +ಅವರು ಒಬ್ಬ ನೌಕರನನ್ನು ಇಟ್ಟುಕೊಂಡಿದ್ದರು. + +ಒಟ್ಟಿನ ಧೂಳು ತಮಗೆ ತಾಗಬಾರದು, ಆದರೆ +ಜನರಿಂದ ಹಣ ಸ್ವತಃ ಪಡೆಯಲು ಅನುಕೂಲ +ವಾಗಿರಬೇಕು ಇಂಥ ಸಳದಲ್ಲಿ ಒಂದು ಗಾದಿ +ಹಾಕಿಕೊಂಡು ಮಾಸ್ತರರು ಕೂಡು ತ್ತಿದ್ದರು. + + +ಇ + + +ದಿನಾಲು ಅವರಿಗೆ ಮೂರು-ನಾಲ್ಕು ರೂಪಾಯಿ + + +ಗಳ ಉತ್ಪನ್ನ ಬರುತ್ತಿತ್ತು. +ಚಕ್ಕಿಯಲ್ಲಿಯ ಕಾಳು ಮುಗಿದದ್ಕರಿಂದ +ಬಂದ ಗರಗರ ಸಪ್ಪಳ ಕೇಳಿ ಅವರು "' ದತ್ತು, +ಎಲ್ಲಿದೆ ಲಕ್ಷ್ಯ? ಮುಂದಿನವರ ಕಾಳು ಹಾಕು” +ಎಂದರು. ದತ್ತುಗೆ. ಹಿಟ್ಟು ಬೀಸಿಕೊಳ್ಳಲು +ಬಂದವರೊಡನೆ ಹರಟಿ ಕೊಚ್ಚುವ ಚಟಬಿದ್ದಿತ್ತು. +ಮಾಸ್ತರರ ಧ್ವನಿ ಕೇಳಿ ಎಚ್ಚತ್ತು ಆತ ಕೆಲಸದ +ಕಡೆಗೆ ಗಮನವಿತ್ತ. | +ಮನುಷ್ಯರ ಕೂದಲು ಬೆಳ್ಳೆಗಾಗಲು ಸಾಮಾ- +ನೈವಾಗಿ ಮೂರು ತಪಗಳು ಹಿಡಿದಕೆ ಈ ಹಿಟ್ಟಿನ +ಗಿರಣಿಯಲ್ಲಿ ಮೂರು ತಾಸಿನೊಳಗೆ ದತ್ತುವಿನ +ಕೂದಲು ಬೆಳ್ಳಗ್ಳಾಗಿಬಿಡುತ್ತಿತ್ತು. ರಾತ್ರಿ ೭-೮ +ಗಂಟಿಗೆ ಗಿರಣಿ ಮುಚ್ಚಿದ ನಂತರ ಆತ ಪ್ರತಿನಿತ್ಯ +ಸ್ನಾನ ಮಾಡಬೇಕಾಗುತ್ತಿತ್ತು. ಅವನಿಗೆ ಇದು +ಬೇಸರದ ಮಾತಾಗಿತ್ತು. ಆದರೆ ಇದಕ್ಕಿಂತಲೂ +ಹೆಚ್ಚಾಗಿ ಅವನಿಗೆ ಕಡೇಕರ ಮಾಸ್ತರರ ಅತ್ತೆ +ಶಿಸ್ತು ಬೇಸರ ತರುತ್ತಿತ್ತು. ಗಿಂಣಿ ಬಂದಾದೊ +ಡನೆ ಹಿಟ್ಟು ಬೀಳುವ ಸ್ಮಳದಲ್ಲಿ ಕೆಳಗೆ ನೆಲದಲ್ಲಿ +ತೋಡಿದ ತಗ್ಗಿನಲ್ಲಿ ಎಷ್ಟು ಹಿಟ್ಟು ಕೂಡಿಬಿದ್ದಿದೆ +ಯೆಂದು ಮೊದ���ು ನೋಡಿ ನಂತರವೇ ಮಾಸ್ತ +ರರು ಕೊಕ್ಕವನ್ನೆಣಿಸಲು ಪ್ರಾರಂಭಿಸುತ್ತಿದ್ದರು: +ನೌಕರಿ ಹಿಡಿದು ಕೆಲದಿನಗಳ ವರಿಗೆ ದತ್ತು? +ಈ ತಂತ್ರ ಯಶಸ್ವಿಯಾಗಿ ಸಾಧಿಸಿರಲಿಲ್ಲ. ಬಳಿ* +ಮಾಸ್ತರರು ಅವನಿಗೆ ತಕ್ಕ ಶಿಕ್ಷಣ ಕೊಟ್ಟಿದ್ದರು +ಒಮ್ಮೆ ಹಾಕಿದ ಕಾಳು ಪೂರ್ಣ ಹಿಟ್ಟಾಗುವರ +ಕೊಳಗೆ ಕೆಳಗಿನ ಡಬ್ಬಿ ತೆಗೆದು, ಹೊ] +ಕಾಳನ್ನು ಹಾಕಿ ಮತ್ತೆ ಡಬ್ಬಿಯನ್ನು ಇಡುವ? +ಕೊಳಗೆ ೨-೩ ಮುಷ್ಟಿ ಹಿಟ್ಟಾದರೂ ಕೆಳ; +ಅದಕ್ಕೆಂದೇ ತೋಡಿಟ್ಟಿದ್ದ ತಗ್ಗಿನಲ್ಲಿ ಬೀಳ +ತ್ತಿತ್ತು. ನಿತ್ಯವೂ ಈ ರೀತಿ ಸಾಕಷ್ಟು ಹಿಟಿ +ಸಂಗ್ರಹವಾಗದಿದ್ದರೆ ಮಾಸ್ತರರು ದತ್ತುವಿನ ಅ" +ಕ್ಷೇ ಅದಕ್ಕೆ ಕಾರಣವೆಂದು ಸಿಟ್ಟಾಗುತ್ತಿದ್ದರ: +ಅಕಸ್ಮಾತ್‌ ಯಾರಾದರೂ ಈ ಬಗ್ಗೆ ತ್ರ +ರಾರು ಮಾಡಿದರೆ “ ನಮ್ಮೆ! ರಿನಲ್ಲಿಯೆ ಕಾ್‌ +ಅಳೆಯಿರಿ, ಬಳಿಕ ಹಿಟ್ಟು ಅಳೆದುಕೊಳ್ಳಿರಿ +ಎಂಬ ಉತ್ತರವನ್ನು ಕೊಡಲು ಮಾಸ್ತರ: + + +| ೫೫ +ರಘು ಕದ್ದ ಒಟ್ಟು + + +ಗಳಿದ್ದವು. ಮಾಸ್ತ ರರಿದ್ದ 'ಭಾಗದ ಜನರಿಗೆ +ಇನ್ನೊಂದು ಗಿರಣಿ ತುಂಬ ದೂರವಾಗುತ್ತಿತ್ತು. + +ಆದ್ದರಿಂದ ಅವರಿಗೆ ತಮ್ಮ ಗಿರಣಿಯನ್ನು ಬಿಟ್ಟ! ಕೆ +ಗತಿಯಿ: ಲ್ಲವೆಂದು ಮಾಸ್ಕರರು ಮನಗಂಡಿದ್ದ 1 + + +ರಘುವಿನ ತಾಯಿ ಮೂರು ನಾಲ್ಕು ಮನೆಗಳಲ್ಲಿ +. ಕಸಮುಸರೆ ಮಾಡುತ್ತಿದ್ದಳು. ಮನೆಯ ಕೆಲಸ +ಗಳನ್ನು ಮಾಡಿಕೊಳ್ಳು ಸ್ವ ದಳು. ಆದ್ದರಿಂದ +ಅವಳೂ ವಾರಕ್ಕೆ ಒಂಡರಡು' ಸಲ ಗಿರಣಿಯಲ್ಲೆ +ಕಾಳನ್ನು ಬೀಸಿಸಿಕೊಂಡು ಹೋಗುತ್ತಿದ್ದ ಛು +ಇಂದವಳು ಗಿರಣಿಯಿಂದ ಬಂದೊಡನೆ 'ರಘು +ಅವಳಿಗೆ ಶಾಲೆಯಲ್ಲಿ ನಡೆದದ್ದೆಲ್ಲವನ್ನು ಹೇಳಿ +ದನು. ಅವಳು ನಿಟ್ಟಿಸಿರುಬಿಟ್ಟು “ಇರಲಿ ಬಿಡು. +ಏನಾದರೂ ಮಾಡೋಣಂತೆ. ಈಗ ನಿನಗೆ +ಹಸಿವೆಯಾಗಿರಬೇಕು. ಒಂದಿಷ್ಟು ಹೊತ್ತು +ಕೂಸನ್ನಾಡಿಸಿಕೊಂಡಿರು. ನಾನು ಕೊಟ್ಟಿ ಸುಡು +' ತ್ರೈನೆ. ಮತ್ತೆ, ಹೋಗಿ ಎರಡು ಕಡ್ಡಿ. ಪೆಟ್ಟಿಗೆ +ಜೆಗೆದುಕೊಂಡು. ಬಾ. ತಗೊ! ಕ್ರ ಸಟ್ರಾ +' ಎಂದಳು. "ಒಮ್ಮೆಲೆ ಎರಡು ಪೆಟ್ಟಿಗೆ ಯಾಕೆ +ಅಮ್ಮಾ? ಒಂದು ಪೆಟ್ಟಿಗೆಯಲ್ಲಿ ೪೦ “ಕಡ್ಡಿ ಹ +ಷ್ಟ ವೈ” ಎಂದು ರಘು "ಹೇಳಲು ಅವಳು. +| ' ದಷ್ಟು ಕೇಳಬೇಕು. ನಿನ್ನ ತಂದೆ ಕಡ್ಡಿ ಕ +ಒಯ್ದ ರೆಂದಕೆ ಮನೆಯಲ್ಲಿ ಪು ತ್ತೊಂದು “ಬೇಕಾ +. ಗುವದಿಲ್ಲವೇ 1 ವಿಂದಳು. +_. ಶೂಸನ್ಸೆತ್ತಿ ಕೊಂಡು ಕಘು ಹೊರಗೆ ಹೋದ. +' ಅವನ ತಾಯಿ ಒಲೆಗೆ ಉರಿ ಹೊತ್ತಿಸಿ ಹಿಟ್ಟು +ಸಲಸತೊಡಗಿದಳು, ಅಷ್ಟರಲ್ಲಿ ರಘುವಿನ ತಂದೆ +ಮನೆಗೆ ಬಂದ. ದಣಿದಿದ್ದ ಆತ ಮೂಲೆಯಲ್ಲಿ +ಹಾಸಿದ ಕಂಬಳಿಯ ಮೇಲೆ ಕುಳಿತ, ಅಲ್ಲೇ +ಬದಿಗೆ ಅರ್ಧ ಚೀಲದ ಮೇಲೆ, ಅರ್ಧನೆಲದ +ಮೇಲೆ ದೇಹ ಚಲ್ಲಿ ಅವನ ಮಗಳು ಶೇವಂತಿ +ಮಲಗಿದ್ದ ಳು, ಎಣ್ಣೆ ಕಾಣದೆ ಗುಂಗುರು ಗಟ್ಟಿದ್ದ +_ ಅವಳ ಕೂದಲ ಮೇ ಲೆ ತನ್ನ ಕೆಸರು ಕೈಯನ್ನ +ಡಿಸಿ ರಘುವಿನ ತಂದೆ, 3 ಕೊಟ್ಟಿ +_ ತಿಂದಳೆ?” ಎಂದು ಕೇಳಿದ, + + +3 +ಕ ದತ್ತೂಗೆ ಕಲಿಸಿದ್ದರು. ಊರಲ್ಲಿ ಎರಡೇ ಗಿರಣಿ +ತ +ತ +ತ +ಶೆ +ಸ + + + + + + + + +ಎ + + +ಇಲ್ಲ, ಹಸಿವೆ ಹಸಿವೆಯೆನ್ನುತ್ತ ನಿದ್ದೆ ಮಾಡಿ + + +ದಳು. ? +ರಘು��ಿನ ತಂದೆ ಭಿವಾ ಮೇಲಕ್ಕೆದ್ದು ಅಂಗಿ +ಕಳಚಿಟ್ಟು ಹೋಗಿ ಕೈಕಾಲು ತೊಳೆದುಕೊಂಡು + + +ತನ್ನ ಮಲಿನ ದೋತರಕ್ಕೆ ಕೈಯೊರೆಸುತ್ತ ಹೆಂಡ + + +ತಿಯೆ ಹತ್ತರ ಬಂದು ಕುಳಿತ, + +ಪಾರ್ಯತಿ ಅವನಿಗೆ ರಘುವಿನ ಶಾಲೆಯ ವಿಷಯ +ವನ್ನು ತಂಸಿದಳು. ಆಗ ಭಿವಾ "ಹುಂ. ಯಾವಾ +ಗಲಾದರೂ ಆತ ಶಾಲೆಗೆ ಹೋಗುವದು ನಿಲೀ +ವದೇ ಖಂಡಿತ. ಅವನ ಫೀ ಪುಸ್ತಕಗಳಿಗಾಗಿ +ಹೊತ್ತಿಗೆ ಸರಿಯಾಗಿ ಎಲ್ಲಿಂದ ಹಣ ತರಲಿ?” +ಎಂದ. + +""ಆದಕೆ ಮನೆಯಲ್ಲಿ ಕುಳಿತು +ಮಾಡಬೇಕು?'' + +" ನಿನಗೆ ಸಹಾಯ ಮಾಡುತ್ತಾನೆ. ಕೂಸನ್ನು +ನೋಡಿಕೊಳ್ಳುತ್ತಾನೆ. ಆಡು ಮೇಯಿಸಿಕೊಂಡು +ಬರುತ್ತಾನೆ. ಬಾವಿಯಿಂದ ನೀರು ಜಗ್ಗಿ ಕೊಡು +ತ್ತಾನೆ. '' + +"" ಅವನ ಈ ಮಯಸ್ಸಿನಲ್ಲಿ ಅವನನ್ನು ಮನೆ +ಯಲ್ಲಿ ಕೂಡ್ರಿಸುವದು ಸರಿಯಲ್ಲ. | + +"ಅಲ್ಲ, ನನ್ನ ಹೊಲವಿದ್ದಿ ದ್ದ ಕೆ ಆತ ನನ್ನೊ +ಡನೆ ಹೊಲದಲ್ಲಿ ಕೆಲಸ ಮಾಡುತಿ ತ್ರಿರಲಿಲ್ಲವೇ? +ಇರಲಿ ಬಿಡು. ಆತನಿಗೆ ಯೋಗ್ಯವಾದ "ಕೆಲಸ +ವನ್ನು ಎಲ್ಲಿಯಾದರೂ ಹು ಇಳೆ ತೇಕನ್ಸಳ1 + +ಮರುದಿನದಿಂದ ರಘು ಮನೆಯಲ್ಲಿಯೇ ಇರ +ಬೇಕಾಯಿತು. ತಾಯಿ ಮಂದಿಯ ಮನೆಗೆ ಕೆಲ +ಸಕ್ಕೆ ಹೋದಬಳಿಕ ಮನೆಯಲ್ಲಿ ಕೂಸು ಮತ್ತು +ಶೇಶಂತಿಯರನ್ನು ಆಡಿಸುವ "ಲಸ ಅವನದಾ- +ಯಿತು. ಫೀ-ಪುಸ್ತಕಗಳ ಕಾರಣದಿಂದ ಮಗ +ಶಾಲೆಗೆ ಹೋಗುವದು ತಪ್ಪಿತು ಎಂದು ಭಿವಾ +ನಿಗೆ ಅಷ್ಟೊಂದು ಕೆಡಕೆನಿಸಲಿಲ್ಲ. ಏಕೆಂದರೆ +ಅನಸಿಂದಕೂ ಎಲ್ಲಿ ಶಾಲೆಗೆ ಹೋಗಿದ್ದನು? +ಮತ್ತು ಶಾಲೆಗೆ ಹೋದರೂ ಹೊಟ್ಟಿಗಾಗಿ ತನ್ನ +ಮಗ ತನ ಿಂತೆಯೇ ಕೂಲಿ `ಾಡಜೇಕಾಗುವರ +ಎಂಬುದನ್ನಾತ ಅರಿತಿದ್ದ, + +ಮುಂದೆ ಎರಡು ಮೂರು ದಿನಗಳಲ್ಲಿ ಆತ +ರಘುಗೆ ಒಂದು ಕೆಲಸ ಹೆಚ್ಚಿ ಕೊಟ್ಟ. ಆಚೆ + + +ಅವನೇನು + + +ಜ್‌ ಲ್‌ ್ಮೆ ಚಾ ತ ತ್‌ + + +ರ್‌ ತಾ + + +೫೬ ಕಸ್ತೂರಿ + + +ಕಡೆಯ ಪೇಟಿಯಲ್ಲಿ ಇತ್ತೀಚೆಗೆ ವರ್ಗವಾಗಿ +ಬಂದ ಫಾರಿಸ್ಕ ಕೇಂಜರರೊಬ್ಬರು ವಾಸಿಸುತ್ತಿ +ದ್ವರು. ಅವರ ಮನೆಗೆ ಸುಣ್ಣ ಬಳಿಯಲು ಭಿವಾ +ಹೋಗಿದ್ದ. ಆತನನ್ನುದ್ದೇಶಿಸಿ ರೇಂಜರ ಸಾಹೇ +ಬರು, “ಮನೆಯ ಚಿಲ್ಲರೆ ಕೆಲಸಕ್ಕೆ ಒಬ್ಬ ಹುಡುಗ +ಅಥವಾ ಹುಡುಗಿ ಸಿಗಬಹುದೇನು1?” ಎಂದು +ಕೇಳಿದ್ದರು. + +" ಸಿಗದೆ ಏನು ಸಾಹೇಬರೇ?” + +“ ತಿಂಗಳಲ್ಲಿ ೮-೧೦ ದಿನ ನಾನು ಸಂಚಾರ +ದಲ್ಲಿರಬೇಕಾಗುತ್ತದೆ. ಮನೆಯಲ್ಲಿ ಇಬ್ಬರು ಚಿಕ್ಕ +ಮಕ್ಕಳಿದ್ದಾರೆ. ಅವರನ್ನು ನೋಡಿಕೊಳ್ಳಲು +ಮತ್ತು ಚಿಲ್ಲರೆ ಕೆಲಸ ಮಾಡಲು ಯಾರಾದರೂ +ಬೇಕು” + +“ ಸಾಹೇಬ, ಹತ್ತು - ಹನ್ನೆರಡು ವರುಷ +ಪ್ರಾಯದ ನನ್ನ ಮಗನಿದ್ಮಾನೆ. ಆತ ನಿಮ್ಮಲ್ಲಿ +ಕೆಲಸ ಮಾಡಬಹುದು'ಭಿವಾ ಹೇಳಿದ. ರಘುವಿನ +ವಿದ್ಯಾರ್ಥಿ ಜೇವನ ಈ ರೀತಿ ಕೊನೆಗಂಡು ಆತನ +ವೊದಲನೆಯ ನೌಕರಿ ಆರಂಭವಾಯಿತು. + +ಮನೆಯ ಕಸ ಉಡುಗಿ ಹುಡುಗರನ್ನು ಆಡಿ +ಸುತ್ತ ರಘು ಕುಳಿತಿದ್ದಾಗ ಬಾಯಿ ಸಾಹೇಬರು, +« ರಘೂ, ಸಮೀಪದಲ್ಲಿ ಗಿರಣಿ ಇದೆಯೇನೋ!” +ಎಂದು ಕೇಳಿದರು. + +« ಇದೆ, ಬಾಯಿ ಸಾಹೇಬ.” + +“ಹಾಗಾದರೆ ಇದಿಷ್ಟು ಗೋದಿ ಬೀಸಿಸಿಕೊಂಡು +ಜಾ,” ಎಂದು ಬಾಯಿ ಸಾಹೇಬರು ಅವನ ಕೈಗೆ +ಹಣ ಕೊಡುತ್ತ “ಮತ್ತೆ ವಿಜಯನ��್ನೂ ಕರೆದು +ಕೊಂಡು ಹೋಗು. ನಾಲ್ಕು ಸೇರು ಗೋದಿ +ಇದೆ, ಹಂ1” ಎಂದರು. ಗೋದಿ ಚೀಲದಲ್ಲಿ +ತುಂಬುವಾಗ ತಮ್ಮ ಪದ್ಧತಿಯಂತೆ ಮೇಲೆ ಅರ್ಧ +ಸೇರು ಹಾಕಲು ರೇಂಜರ ಬಾಯಿ ಮರೆಯಲಿಲ್ಲ. + +ತಲೆಯ ಮೇಲೆ ಗೋದಿ. ಚೀಲ. ಹೊತ್ತು +ಬಗಲಲ್ಲಿ ವಿಜಯನನ್ನೆತ್ತಿಕೊಂಡು ರಘು ಗಿರಣಿಗೆ +ಹೋದ, ಮಾಸ್ತರರು ಬಂದಿದ್ನಾರೊ ಇಲ್ಲವೊ +ಎಂದು ಮೊದಲು . ಆತ ನೋಡಿಕೊಂಡ. +ವಹಸ್ತರರು ಬಂದಿರದ್ದನ್ನು ಕಂಡು ಅವನಿಗೆ +ಅಷ್ಟೇ ಸಮಾಧಾನವಾಯಿತು. ಆದಕಿ ಆ + + +ಸಮಾಧಾನ ಕ್ಷಣಭಂಗುರವಾಯಿತು. ಆತ +ಗಿರಣಿಗೆ ಹೋದಾಗ ಅಲ್ಲಿ ತುಸು ಗಜ್ಮಲವಿತ್ತು. +ಮೊದಲು ಆವನ ಕಣ್ಣುಗಳು ಮಾಸ್ತರರನು, +ಹುಡುಕಿದವು. ಬಳಿಕ ಸುತ್ತಮುತ್ತು ನೋಡಿ +ದಾಗ ಅವನಿಗೆ ಅವನ ತಾಯಿ ಕಂಡಳು, +ಅವಳು ಮೊದಲೇ ಬಂದು ಸಾಲಿನಲ್ಲಿ ನಿಂತಿದ್ದ +ಳಾದ್ದರಿಂದ ಅವಳ ಬೆನ್ನು ಅವನಿಗೆ ಕಾಣಿಸಿತು. +ಸ್ವಲ್ಪ ಹೊತ್ತಿನ ನಂತರ ತಾಯಿ-ಮಕ್ಕಳ ದೃಷ್ಟಿ +ಗಳು ಕೂಡಿದಾಗ ತಾಯಿಯ ನೀರುತುಂಬಿದ +ಕಣ್ಣಿನ ಪ್ರತಿಬಿಂಬ ಮಗನ ಕಣ್ಣೀರಿನಲ್ಲಿ +ಹೊಳೆಯಿತು. ಏನು ಮಾತಾಡಬೇಕು ಎಂಬುದು +ತಾಯಿಗೆ ತಿಳಿಯಲಿಲ್ಲ... ಯಾರು ಮಾತಾಡ +ಬೇಕು ಎಂಬುದು ಹುಡುಗನಿಗೆ ಹೊಳೆಯಲಿಲ್ಲ. +ಈ ಹಸುಳೆಯನ್ನು ತಂದೆ ಕೆಲಸಕ್ಕೆ ಹಚ್ಚಿ ದನಲ್ಲ, +ಆತ ಕೂಡ ತನ್ನಂತೆ ತಲೆಯ ಮೇಲೆ ಕಾಳು, +ಬಗಲಲ್ಲಿ ಕೂಸು ಹೊತ್ತು ಬಂದಿರುವನಲ್ಲ +ಎಂದು ತಾಯಿಗೆ ತುಂಬ ದುಃಖವಾಯಿತು. +ಅವಳು ಕ್ಷಣಹೊತ್ತು. ಮಗನನ್ನು ದಿಟ್ಟಿಸಿ +ನೋಡಿದಳು. ಅವಳ ಆ ಮೂಕ ದೃಷ್ಟಿಯೇ +ತನ್ನನ್ನು ಮಾತಾಡಿಸಿದಂತೆ ರಘೂಗೆ ಅನಿಸಿತು, +ತಾಯಿಯ ದುಃಖಭಾರವನ್ನು ಕಡಿಮೆ ಮಾಡ +ಲೆಂದು ರಘು ಮೆಲುದನಿಯಲ್ಲಿ, . "" ಅಮ್ಮಾ, +ಶೇವಂತಿಯನ್ನೆಲ್ಲಿ ಬಿಟ್ಟು ಬಂದೆ? ಎಂದು +ಕೇಳಿದ. + +" ನೆರೆಮನೆಯ ಜಗಲಿಯಲ್ಲಿ ಮಕ್ಕಳೊಂದಿಗೆ +ಆಡುತ್ತಿದ್ದಾಳೆ” ಎಂದು ಅವಳು ಮುಖ ತಿರುವಿ +ಸೆರಗಿನಿಂದ ಕಣ್ಣೊರಸಿಕೊಂಡಳು. + +“ ತಾನೂ ಬರುತ್ತೇನೆಂದು ಅವಳು ಹಟ +ಮಾಡಿರಬೇಕಲ್ಲವೇ?” + +"ಅವಳ ಕಣ್ಣು ತಬ್ಬಿಸಿ ಬಂದಿದ್ದೇನೆ. ” + +"ಹಾಗಾದಕೆ ನೀನು ಬೇಗ ಮನೆಗೆ ಹೋಗು.” + +""ಹೊರಟಿ'' ಎನ್ನುತ್ತಾ ದತ್ತು ಬೀಸಿಟ್ಟಿದ್ದ +ಹಿಟ್ಟನ್ನು ತೆಗೆದುಕೊಂಡು ಪಾರ್ವತಿ ಹೊರಟು +ಹೋದಳು. ಹೋಗುವಾಗ ಅವಳು ತಿರುಗಿ +ನೋಡಲಿಲ್ಲ. ಅದು ರಘುವಿನ ಗಮನಕ್ಕೆ ಬಂತು. +ತಾಯಿ ಯಾಕೆ ತನ್ನನ್ನು ಏನೂ ಕಳಲಿಲ್ಲವೆಂಬು +ದರ ಕಲ್ಪನೆಯೂ ತುಸುಮಟ್ಟಿಗೆ ಅವನಿಗೆ ಬಂತು. + + +1 + + +3. ೩.2.8 + + +ರಘು ಕದ್ದ ಏಟ್ಟು + + +ಮುಂದಕ್ಕೆ ಸರಿಸಿದ. + + +ಆತ ತನ್ನ ಚೀಲವನ್ನು +ವಿಜಯನನ್ನು ಏತ್ತಿ + + +ಮಣ್ಣು ತಿನ್ನತೊಡಗಿದ್ದ +ಕೊಂಡ. + +ಕಡೇಕರ ಮಾಸ್ತರರು ಗಿರಣಿಗೆ ಬಂದರು. +ಅವರನ್ನು ಕಂಡೊಡನೆ ರಘು ತುಸು ಬದಿಗೆ ಸರಿದು +ಜನರ ಮರೆಗೆ ನಿಂತ್‌ ಮಾಸ್ತರರು ಹಿಟ್ಟಿನಂತೆ +ಬೆಳ್ಳಗಿದ್ದ ಅರಿವೆ ಹಾಸಿದ ಗಾದಿಯ ಮೇಲೆ +ಕುಳಿತುಕೊಂಡರು, ಗಲ್ಲೆ ಪೆಟ್ಟಿಗೆಯನ್ನು ತಮ್ಮ +ಹತ್ತರ ಎಳೆದುಕೊಂಡು. ಬೀಸಬೇಕಾದ ಬುಟ್ಟಿ +ಗಳೆಷ್ಟಿವೆ ಎಂದು. ನೋಡಿದರು. ಅವರ ಲಕ್ಷ +ರಘುವಿನತ್ತ ಹೋಯಿತು. “��ಾರವರು? ರಘು +ಏನು 1” ಎಂದು ಸೇಳಿದರು. + +“ ಹೌದು, ಸರ್‌ ಅವೇ ಶಬ್ದಗಳು, ಮೊದಲಿ +ನಂತೆಯೇ ಕೆಳಗೆ ಮುಖ. ಫಿ ಸಲುವಾಗಿ ಮಾಸ್ತ +ರರು ಪ್ರಶ್ನಿಸಿದಾಗ ಉತ್ತರಿಸಿದ ಧ್ಹ ಸನಿಯಲ್ಲೇ ಈ +ಉತ್ತ ಸ್ಟ ಕಸದ + +"ಯಾರದೋ ಆ ಮಗು?'' + +“ ಕೇಂಜರ ಸಾಹೇಬರದು. ” + +" ಅಂದರೆ ಹೊಸತ:ಗಿ ವರ್ಗವಾಗಿ ಬಂದು +ಆಚೆ ಕಡೆ ಭು ಮಗುವೇನು '' + +(( ಹುಂ. + +" ಶಾಲೆ ಬಿಟ್ಟು ನೀನು ಅವರಲ್ಲಿ ಕೆಲಸಕ್ಕೆ +ನಿಂತಿರುವಿಯಾ 1 ಈಪ ಪ್ರಶ್ನೆ ಗೆ ಉತ್ತ ರ 1 +ಮೊದಲು ಯಂತ್ರದ ಸಪ್ಪ ಸ 'ಬದಲಾದದ್ದ ಅವರ +ಗಮನಕ್ಕೆ ಕ ಅವರು. ಸಿಡುಕಿನಿಂದ “ದತ್ತೂ, +ನಿನ್ನ ಲಕ್ಷ್ಯ ಎಲ್ಲಿದೆ1” ಎಂದು ಕೇಳಿದರು. + +ದತ್ತು ರಘುವಿನ ಬುಟ್ಟಿಯನ್ನು ಸರಕ್ಕ ನೆ +ಬದಿಗೆ ಸರಿಸಿ ಹಿಟ್ಟನ್ನು ರಘುವಿನ ಚೀಲದಲ್ಲಿ +ತುಂಬಿ ಕೊಟ್ಟ. ವಲದ ಕೊಕ್ಕ ಇಸಿದು +ಕೊಂಡು ಮಾಸ್ತ ರರ ಕೈಗ ಕೊಟ್ಟ, + +ಹಿಟ್ಟಿನ ಚೀಲ ಟಿ ಬಗಲಲ್ಲಿ ಕೇಂಜರರ +ಮಗನನ್ನು ಎತ್ತಿ ಕೊಂಡು. ಹೋಗುತ್ತಿದ್ದ ರಘು +ಎನ ಬೆನ್ನನ್ನು ಕಂಡಾಗ ಮಾಸ್ತರರಿಗೆ ರಘುವಿ +ನಷ್ಟೇ ವಯಸ್ಸಿನ ತಮ್ಮ ಮಗ ಬಬನನ ಪ್ರಶ್ನೆ +ಕಿವಿಗೆ ಬಿತ್ತು. "ಅಪ್ಪಾ, ಈ ಗಣಿತವನ್ನ ಷು +ನೋಡಿರಿ. ಉತ್ತರ ಸರಿಯಾಗಿ ಬರುವದಿಲ್ಲ 8 + + + + + + +೫೭ + + +ಎಂದು ಬಬನ್‌ ಹೇಳುತ್ತಿದ್ದ. + +ಮಾಸ್ತರರು ಒಮ್ಮೆಲೆ ಮಗನ ಮೇಲೆ ಕೇಗಿ, +“ ನಾನು "ನಿರಣಿಯಲ್ಲಿರುವಾಗ ಅಭ್ಯಾಸದ ಮಾತ +ನ್ನೆತ್ತಬಾರದೆಂದು ನಿನಗೆ ಹೇಳಿಲ್ಲವೆ? ” ಎಂದು +ಒದರಿದರು.: ಬಬನನ ಮುಖ ಇಳಿಯಿತು. ಆತ +ತನ್ನ ಪಾಟಿ ಪೆನ್ಸಿಲ್‌ ಪಿಸ್ತಕಗಳನ್ನು ವತ್ತಿ +ಕೊಂಡು ಮನೆಗೆ ಹೊರಟ, ಅವನ ಬೆನ್ನು +ಕಂಡಾಗ] ಮಾಸ್ತರರಿಗೆ ತುಸು ಮೊದಲು ಅದೇ +ರೀತಿ ಬೆನ್ನುಹಾಕಿ ಹೊರಟಿದ್ದ ರಘುವಿನ ನೆನಪಾಗಿ +ಅವರು “ ಒಳ್ಳೇದು, ಒಳ್ಳೇದು. ಬಬನ, ತಾ +ನೋಡೋಣ ನಿನ್ನ ಗಣಿತ” ಎಂದರು. ರಘುವಿನ +ಬಗ್ಗೆ ಮನಸ್ಸಿನಲ್ಲಿ ಸುಳಿಯುತ್ತಿದ್ದೆ ವಿಚಾರಗಳ +ಗಣಿತವನ್ನು ಅವರು ಬಬನನ ಪುಸ್ತಕದಲ್ಲಿಯ +ರೀತಿಯಿಂದ ಬಿಡಿಸುವ ಪ್ರಯತ್ನ ಮಾಡಿದರು. +ಗಿರಣಿಯಲ್ಲಿ ಪ್ರತಿನಿತ್ಯ ರಾತ್ರಿ ಉಳಿಯುವ ಹಿಟ್ಟಿ +ನಿಂದ ವಜಾಬಾಕಿ ಉತ್ತರ ಸರಿಯಾಗಿ ಬರುತ್ತ +ದೆಂದು ಅವರಿಗೆ ಅನಿಸಿತು + +ಆದೆಕೆ. ನಿಜವಾಗಿಯೂ ಕಠಿಣವಾದ ಲೆಕ್ಕ +ವನ್ನು ಬಿಡಿಸುವ ಪಾಳಿ ರಘುವಿಗೆ ಬಂತು. ಅವನ +ಮೇಲೆ ಹರಿಹಾಯ್ಡು ಕೇಂಜರಬಾಯಿ “ಯಾಕೊ, +ಹಿಟ್ಟು ಬಹಳ ಕಡಿಮೆ ಕಾಣುತ್ತದೆ?”ಎಂದರು. + +"" ಇಲ್ಲ ಬಾಯಿಸಾಹೇಬ, ಸರಿಯಾಗಿಯೇ +ಇರಬೇಕು. * + +"ಏನು ಸರಿಯಿದೆ? ಹಾಳಾದವನೇ, ನಾನು +ಇದೇ ಈಗ ಅಳೆದು ನೋಡಿದ್ದೇನೆ, ನನಗೆ ಹೇಳು +ತ್ತೀಯೇನು? ನಾಲ್ಕು ಸೇರಿಗೆ ಒಟ್ಟು ಎಷ್ಟು +ಬರುತ್ತದೆ ಎನ್ನುವದು ನನಗೆ ಗೊತ್ತಿಲ್ಲವೆ? +ನೀನು ಬರಲು ತಡವಾದಾಗಲೇ ನನಗೆ ಸಂಶಯ +ಬಂದಿತ್ತು. ? + +""ಗಿರಣಿಯಲ್ಲಿ ಬಹಳ ಗದ್ದಲವಿತ್ತು. ” + +"" ಸಾಕು. ಒಂದು ಶಬ್ದವನ್ನೂ ಆಡಬೇಡ. +ಸಮೀಪದಲ್ಲೆ ನಿನ್ನ ಮನೆಯಿದೆಯಲ್ಲವೇ? ಮನೆಗೆ +ಹೋಗಿ ಒಂದಿಷ್ಟು ಹಿಟ್ಟು ಇಟ್ಟು ಬಂದಿದ್ದೀ(- +ಯಾದೀತು, ಮತ್ತೇನು [ ಬಟ ತುಟ್ಟಿ! ಯ +ಗೋದಿಯನ್ನು ನಾವು ಬಳಸುತ್ತೇವೆ. ಎಲಾ, +ಇದೇನು? ವಿಜಯ ಮಣ್ಣು ತಿಂದಂತೆ ಕಾಣಿ + + +ಕೌಚ್ಚತ್ಯ ಳ್‌ ಜಟ ಆ ್ಮ್ಮ್ಪ + + +ಜಾರ್‌ ಚಾತ್ರ ಯಾರಾ ಲಾಗ + + +೫೮ ಕಸ್ತೂರಿ + + +ಸುತ್ತದೆ. ಮಗುವನ್ನು ಹೀಗೆಯೇ ನೋಡಿಕೊ- +ಳ್ಳುವದೇನು? ನಡಿ ಇಲ್ಲಿಂದ. ನನಗೆ ಇಂಥ +ನೌಕರರು ಬೇಡ, ಇಂದು ಹಿಟ್ಟು ಕದ್ದಿ, ಮಗು +ವನ್ನು ಎಲ್ಲಿ ಬೇಕಲ್ಲಿ ಬಿಟ್ಟಿ. ನಾಳೆ ಮನೆಯೊಳ +ಗಿನ ಸಾಮಾನನ್ನು ಎತ್ತಿ ಹಾಕಬಹುದು. ಕೆಲ +ಸಕ್ಕೆ ಬಂದ ನಾಲ್ಕಾರು ದಿನಗಳಲ್ಲೆ ಹೀಗಾದರೆ +ಮುಜೆ ಏನಾದೀತು? ನೌಕರರ ಚಾಳಿಗಳನೆ ಲ್ಲ +ನಾನು ಬಲ್ಲೆ. ನೀನು ಕೆಲಸಕ್ಕೆ ಬೇಡ. ನಡಿ +ಹೊರಡು. + +ಒಂದೇ ಸವನೆ ಗುಡುಗಿತು. ಆದರೆ ಬಳಿಕ +ಮಳೆ ಬಿದ್ದದ್ದು ಮಾತ್ರ ರಘುವಿನ ಮನೆಯಲ್ಲಿ. +ಅವನು ನಡೆದದ್ದನ್ನೆಲ್ಲ ತಾಯಿಗೆ ಹೇಳಿದಾಗ +ಕಣ್ಣೀರು ಹರಿಯಿತು. + + +ಈಗ ರಘುಗೆ ಶಾಲೆಯೂ ಇಲ್ಲ, ಕೆಲಸವೂ +ಇಲ್ಲ. ಮರುದಿನ ಶನಿವಾರವಿತ್ತು. ಊರ ಹೊರ +ಗಿನ ಶನಿದೇವರ ಗುಡಿಗೆ ಹೋಗಿ ಎಣ್ಣೆಹಾಕಿ +ಬರಲು ತಾಯಿ ಅವನನ್ನು ಕಳಿಸಿದಳು. ರಘು +ಗುಡಿಗೆ ಹೋಗಿ ಅರ ಎಣ್ಣೆ ಶನಿಯ ಮೈಮೇಲೆ +ಅರ ಎಣ್ಣೆ ಅಲ್ಲಿಯ ದೀಪದ ಹಣತಿಯಲ್ಲಿ +ಸುಬಿವಿದ.. ಪ ಪ್ರದಕ್ಷಿಣೆ ಹಾಕಿ ನಮಸ್ಮಾರ ಮಾಡಿ +ಗರ್ಗಗುಡಳು ಹೊರಗೆ ಬಂದ. ಜೇನಾಲಯ ದ +ಮುಂದುಗಡೆ ಹಾಕಿದ ಉಸುಕಿನಲ್ಲಿ ಅನೇಕ +ಮಕ್ಕ ಳು ಆಡುತ್ತಿದ್ದವು. ಅದನ್ನು ನೋಡುತ್ತ +ಆತ ಎಿಂತನೇಶೊರತು ಅವರೊಂದಿಗೆ ಆಟದಲ್ಲಿ +ಬೆಕೆಯಲಿಲ್ಲ. ಅವನ ತಲೆಯಲ್ಲಿ ಕೆಲವು ವಿಚಾರ +ಗಳು ಹುಚ್ಚು ಚ್ಚಾಗಿ ಅಲೆಯುತ್ತಿದ್ದವು. ವಿಷಣ್ಣ +ದೃಜ್ಟ ಕತ ಆತ ಮುಳುಗುತಿ ದ "ಸೂರ ನನ್ನೂ +ಬರಿದಾದ ಮನಸ್ಸಿನಿಂದೆ ಮಕ್ಕಳ ಆಟನನ್ನೂ +ನೋಡುತ್ತ ಅಲ್ಲಿಯೇ ಕುಕ, + +೫-೬ ನಿಮಿಷಗಳು ಕಳೆದಿರಬಹುದು. ಕಡೇಕರ +ಮಾಸ್ತರರ ಕರೆ ಅವನ *ವಿಗೆ ಬಿತ್ತು. +ರಿಯಾಗಿ ಎದ್ದು ನಿಂತ. ಎಲಾ! ಶಾಲೆಯಲ್ಲಿಯೂ +ಮಾಸ್ತರರು, ಗಿರಣಿಯಲ್ಲೂ ಮಾಸ್ತರರು, ಮತ್ತೆ +ಇಲ್ಲಿ `ಜೇವಸ್ಥಾ ನದಲ್ಲಿಯೂ ಮಾಸ್ತರರು! ಈ +ಶನಿಯೇ ನಮ ನ್ನು ಛಲಿಸುತ್ತಿರುವನೇ? ಮಾಸ್ತ + + +ಹ + + +ಆತ ಗಾಬ ' + + +ರರು ಇಲ್ಲಿ, ಈ ವೇಳೆಯಲ್ಲಿ ತನ್ನನ್ನು ಯಾಕೆ +ಮಾತಾಡಿಸಿದರು. ಎಂದು ತಿಳಿಯದೆ ಅವನು +ರೂಢಿಯಂತೆ “ ಏನು ಸರ್‌ 1” ಎಂದೆ, ಮಾಸ್ತ +ರರು ದೇವದರ್ಶನ ಮಾಡಿಕೊಂಡು ಹೊರಟಿ +ದ್ಮರು, ಚಪ್ಪಲಿ ಹಾಕಿಕೊಳ್ಳುವಾಗ ರಘುವನ್ಮು +ಕಂಡು ಕರೆದಿದ್ದರು. ಅವರು “ಇಲ್ಲೇನು ಮಾಡು +ತ್ತಿರುವಿ1” ಎಂದು ಕೇಳಿದರು. . + +“ ಎಣ್ಣೆ ಹಾಕಲು ಬಂದವನು ಹಾಗೆಯೇ +ತುಸು ಕುಳಿತಿದ್ದೆ, + +“ ಒಬ್ಬರಲ್ಲಿ ಕೆಲಸಕ್ಕಿ ದ್ದೆ ಬಳಿಕ ಹೀಗೆ ವೇಳ +ಕಳೆಯುತದು ಟಿ?” + +“ ನಾನೀಗ ಕೆಲಸ ದೆಲ್ಲಿಲ್ಲ, ಸರ್‌. ” + +“ ಅಂದರೆ ಅಲ್ಲೊ, ಕೆಲಸಕ್ಕೆ ಹೋದೆ +ಅನ್ನು ವಷ್ಟರಲ್ಲಿ ಬಿಟ್ಟಿ ಎಂದರೇನು? ಅವರಲ್ಲಿ +ಏನಾದಂಹ ಜರ್ಗುಣ ತೋರಿಸಿರಬೇಕು. ” + +"" ಬಲ್ಲ ಸರ್‌, ನಾನು ಏನೂ ಮಾಡಲಿಲ್ಲ. '' + +" ಹಾಗಾದಕೆ ಕೆಲಸದಿಂದ ಯಾಕೆ ತೆಗೆದು +ಹಾಕಿದರು?” + +“ನನ್ನಮೇಲೆ ಹಿಟ್ಟು ಕದ್ದ ಆರೋಪ ಹೊರಿ? +ಹೊರಗೆ ಹಾಕಿದರು.” + +" ನಿಜವಾಗಿಯೂ +ಯೇನು?” + +“ ಇಲ್ಲ ಸರ್‌. ಗಿರಣಿಯಲ್ಲಿ ಬೀಸಿಸಿಕ���ಂಡು +ಬಂದಾಗ ಹಿಟ್ಟು: ಕಡಿಮೆಯಾಯಿತು. ನಾನೇ +ಕಡ್ಮೆ ಎಂದು ಅವರು ತಿಳಿದುಕೊಂಡರು.” ಈ +ವಾಕ್ಕ ಹೊರಬಿದ್ದ ಬಳಿಕ ತಪ್ಪಾಯಿತು ಎಂಬಂತೆ +ರಘು ನಾಲಿಗೆ ಕಚ್ಚಿ ಕೊಂಡ, + +“ಏನು? ಗಿರಣಿಯಲ್ಲಿ ಬೀಸಿದಾಗಲೇ ಹಿಟ್ಟು +ಕಡಿಮೆ ಬಂತೆ?” + +“ ಹೌದು. ನನ್ನ ತಾಯಿ, ಕೂಡ ಹಾಗೆಯೇ +ಹೇಳುತ್ತಿದ್ದಳು. ದತ್ತು ಬಹಳ ಠಕ್ಕ ಮತ್ತು +ಕಫ ಟಿ ಇದ್ದಾನೆ. ಆತ ಯಾವಾಗಲೂ ಹಿಟ್ಟು +ಕಡಿಮೆ ಕೊಡುತ್ತಾನೆ ಎಂದು ಅಮ್ಮ ಅನ್ನು +ತ್ತಾಳೆ. ಅವನೇ ಮನೆಗೆ ಹಿಟ್ಟು ಒಯು ತರ +ಬೇಕು. ” ರಘುವಿನ ಮೈ ಯಲ್ಲಿ ಸತ್ಯ ದ ಧೈರ್ಯ +ಬಂದಿತ್ತು. ತನಗೂ ಸು ಕಗ್ಗ ಯಾವ + + +ನೀನು ಹಿಟ್ಟು ಕದ್ದಿ + + +೨.೪. +| + + + + + +ಒತ್ತೆ + + +೩ + + +ರಘು ಕದ್ದ ಓಟ್ಟು. ರ್ಜ + + +ಸಂಬಂಧವೂ ಇಲ್ಲೆಂಬುದೂ ಅವನ ಲಕ್ಷ್ಯಕ್ಕೆ +ಬಂದು ಆತ ತನಗೆ ನಿಜವೆನಿಸಿದ್ದನ್ನು ಹೇಳಿ +ಬಿಟ್ಟ. + +ಶೆ "ಎಂದರೆ ಹಿಟ್ಟಿನ +ಬ ಹೋಯಿತು "ಎನ್ನುವಿಯಾ ಸ್ತ + +ಹೌದು ಸಂ”; ” + +“ ಒಳ್ಳೇದು. ನಾನು ದತ್ತುವನ್ನು ಎಚಾರಿಸಿ +ಕೊಳ್ಳುತ್ತೇನೆ, ೫ ಎಂದು ಡಕ ಮಾಸ್ತರರು +ಹೊರಟು. ನಾಲ್ಕು ಹೆಜ್ಜೆ ಹೋಗಿ ತುಸು +ತಡೆದು ತಿರುಗಿ ನಿಂತು, "" ರಘು, ನೀನು ನಾಳೆ +ಯಿಂದೆ ಶಾಲೆಗೆ ಬಾ'' ಎಂದರು. + +"« ಆದರೆ ಸರ್‌, ಫೀ-ಪೆಸ್ತಕಗಳ ಬಗ್ಗೆ ಏನು +ಮಾಡಲಿ? '' + +"ಫೀ ನಾನು ನೋಡಿಕೊಳ್ಳುತ್ತೇನೆ. ನಿನಗೆ +ಮಾಫಿ ಮಾಡಿಸುತ್ತೇನೆ. ಬಬನನ ಹ ಹಳೆಯ ಪುಸ್ತ + + +ಸಲುವಾಗಿಯೇ ನಿನ್ನ + + + + + +ಬಿಲಿಗ್ರಾಂ : 80 110161 + + +ಕಗಳಿವೆ. ಅವನ್ನು ನಿನಗೆ ಕೊಡುತ್ತೇನೆ.” + +ರಘು ಕಡೇಕರ ಮಾಸ್ತರರಿಗೆ ಬಗ್ಗಿ ನಮ + +ಸ್ಕಾರವ ಮಾಡಿದ. ತಲೆಯ ಮೇಲಿನ "ಅಕಾಶ +ದಲ್ಲಿ ಮುಸುಕಿದ್ದ ಮೋಡಗಳೆಲ್ಲ ಕರಗಿದಂತೆ +ಅವನಿಗನಿಸಿತು. + +ಮಾಸ್ತರರು ಹೋದರು. ಅವರು ಮನೆಯ +ಸಮೀಪಕ್ಕ ಬಂದಾಗ ದತ್ತು ಗಿರಣಿಯನ್ನು +ಮುಚ್ಚಿ ಹಿಟ್ಟಿನ ಚೀಲವನ್ನು. ಚನ” ಕೊಂಡು +ಮಾ ತ ರರ ಮಪ ಪ್ರವೇಶಿಸುತ್ತಿದ್ದ. ಸ್ಮರರು +ಅವನನ್ನು ಈಡ ನ ದತ್ತು. ಟು ಶ್ರೇ +ಹಿಟ್ಟನ್ನು ನಿನ್ನಮನೆಗೆ ತೆಗೆದುಕೊಂಡು ಹೋಗು. +ನಾಳೆಯಿಂದ ಗಿರಣಿಯಲ್ಲಿ . ಈ ರೀತಿಯಲ್ಲಿ ಒಂದು +ಪಾವು ಸೇರು ಹಿಟ್ಟು ಕೂಡ ಸಂಗ್ರ ಹವಾಗ +ಬಾರದು, ತಿನಿಯಿತೆ? ಎಲ್ಲರಿಗೂ ಸರಿಯಾಗಿ +ಹಿಟ್ಟು ದೊರೆಯಬೇಕು. ಏನು?” ಎಂದರು. + + + + + +ಫೋನ: 3670, 6141 (3 11105) + + +ಸೇಟ್ಟ ಹೂಟೆಲ್‌ 9 +ಗುಂಡೋಪಂತ ರಸ್ತೆ, ಬೆಂಗಳೂರು-೨. + + +ಬೆಂಗಳೂರಿನ ವೈಭನಯುತ +ಭೋಜನ ಮತ್ತು ವಸತಿಗೃಹ + + +ಎಲೆಕ್ಟ್ರಿ ಷ್‌ ಫ್ಯಾನ ಮತ್ತು ಸಾ + + +ನದ ಗೃಹ ಇವುಗಳಿಂದ ಕೂಡಿರುವ + + +ಸುಂದರವಾದ ಸುಸಜ್ಜಿತವಾದ ಬೆಡ್‌ರೊಮ್‌ ಗಳು + + +ಮತ್ತು + + +ನಿಶಾಲವಾದ. ಊಟದ ಹಾಲ್‌ಗಳು + + +ವ್ಯಾಪಾರ ಸ್ಥಳಗಳಿಗೆ ಮಧ್ಯಭಾಗಕ್ಕಿಜಿ. + + +ಕೊಠಡಿಗೆ + + +ಮುಂಬಯಿ ಮತ್ತು + + +ಪ್ರತ್ಯೇಕ ಟಿಲಿಫೋನ್‌ +ಮ ದ್ರ ರಾ + + +ಸು ಊರಟ ನಮ್ಮ ವೈಶಿಷ್ಟ್ಯ. + + + + + + + + +ನ +ತಾ. ' + + + + + +ನನ್ನ ಗೆಳೆಯನ ತಮ್ಮನ ಹುಟ್ಟು ಹಬ್ಬ +ಕ್ಸೈಂದು ನಾನು ಅಂದು ಧಾರವಾಡಳ್ಳಿ ರಾ +ಗಿದ್ದೆ. ಹಟ ಒಡಿದು ನನ್ನ ಐದು ಕರ ಶಂಗಿ +ನನ್ನ ಜತೆಗೆ ಬಂದಿದ್ದಳು. ಹುಟ್ಟು ಹಬ್ಬದ +ಗದ್ದಲ ಮುಗಿದ ಮೇಲ��� ನನ್ನ ಗೆಳೆಯ ಸಜೆ +ಬೇರೆ ಕೆಲಸದ ಮೇಲೆ ಹೊರಗೆ ಹೋಗುತ್ತ + + +ಆನಶ್ತು ರಾತ್ರಿ ನಾನು ಅಲ್ಲಿಯೇ ಉಳಿದು +ಕೊಳ್ಳಬೇಕೆಂದು ಒತ್ತಾಯ ಮಾಡಿ ಹೋದ. +ನಾನು ಒಪ್ಪಿದೆ. + +ಆ ಮೇಲೆ ಬೇಸರ ಕಳೆಯಲೆಂದು ನಾನು +ತಂಗಿಯೊಡನೆ ಹೊರಬಿದ್ದು ಊರ ಹೊರಗೆ +ಸಾಗಿದೆ. ಸಂಧ್ಯಾಕಾಲದ ತಂಗಾಳಿಯನ್ನು ಸೇನಿ +ಸುತ್ತ ನಾನಿಬ್ಬರೂ ರಸ್ತೆಯ ಪಕ್ಕದ ಒಂದು +ಆಲದ ಮರದ ಕೆಳಗೆ ಕುಳಿತೆವು. ಅಷ್ಟರಲ್ಲಿ +ಒಂದು ಬರ್ಸ ನಮ್ಮ ಕಡೆ ಬರುವುದು ಕಾಣಿ +ಸಿಶು. ನನ್ನ ಕಿಡಿಗೇಡಿ ತಂಗಿ ಒಂದು ಕಲ್ಲನ್ನು +ಎತ್ತಿ 1 ತೆ ಬಸ್ಸಿಗೆ ಹೊಡೆಯುತ್ತೆ ಕೆಂದು +ರಸ್ತೆಯ ಕಡೆ ಧಾವಿಸಿದಳು. + +ನಾನು ಓಡಿ ಅವಳನ್ನು ಜಡಿದು ಎಳೆತಂದೆ. +ಅವಳು ದೊಡ್ಮ ದನಿತೆಗೆದು ಅಳಲಾರಂಭಿಸಿ +ದಾಗ ಅವಳ ಬಾಯಿಯನ್ನು ನನ್ನ ಕೈಯಿಂದ +ಮುಚ್ಚಿ ದೆ. ಅವಳು ಗುದುಮುರಿಗೆ. ಮಸತ + +ವೇಗವಾಗಿ ಬರುತ್ತಿದ್ದ ಬಸ್‌ ಹತ್ತಿ ರ +ಬಂದು ಗಕ್ಕನೆ ನಿಂತಿತು. ಡೆ ಎವರ್‌ ಧಡಪಡಿಸಿ +ಇಳಿದು ನನ್ನ ಕಡೆ ಬಟ! ನನ್ನ ರಟ್ಟ +*ಿಡಿದ. ಗೆ ದಿಜ್ಮೂಢನಾದೆ. ಬಸ್ಸಿ ನಲ್ಲಿ +ವರೆಲ್ಲ ಇಳಿದು, 4 ಏನು ಜೇ 1. ಸದ +ಈೇಳುತ್ತಿ ದ್ದ ರು. ಡ್ರೆ ಏ)ನರೈ 4 ಸಿಕ್ಕಿ ಬಿದ್ದ +ಧಾರವಾಡದಲ್ಲಿ ಮಕ್ಕ 1 ಅಪಹಾರ ಮಾಡುತ್ತಿ +ದ್ವವ ಸಿಕ್ಕಿ ಬಿದ್ದ ! 3 ಎಂದು ಹೇಳುತ್ತಿದ್ದ. + + +ಧಾರವಾಡದಲ್ಲಿ ಹುಡುಗಿಯರ .ಅಪಹಾರ +ವಾಗುತ್ತಿದ್ದ ಬಗ್ಗೆ ಪತ್ರಿಕೆಗಳಲ್ಲಿ ಎದ್ದಿದ್ದ +ಜೊಬ್ಬಾಟದ ಸಂಗತಿ ನನಗಾಗ ನೆನಪಾಯಿತು. +ಹುಟ್ಟುಹಬ್ಬಕ್ಕೆ ಬಂದ ಅತಿಥಿಗಳಲ್ಲಿ ಅದೇ +ಚರ್ಚೆ ನಡೆದಿತ್ತು. + +ನಾನುನಿಜ ಸಂಗತಿ ಹೇಳಹೋದರೆ ಯಾರು + + +ತ ಕೇಳಬೇಕು? ಅಷ್ಟ ರಲ್ಲಿ ಹುಬ್ಬ ಳ್ಳಿ ಕಡೆಯಿಂದ + + +ಒಂದು ಪೋಲೀಸ್‌ ನಾನೂ ಆಕ್ಟಾ ತ್ತಾಗಿ ಅಲ್ಲಿ +ಬಂತು. ಅದೂ ನಿಂತು ಅದರಲ್ಲಿದ್ದ ಫೋಲೀ +ಸರೂ ನಮ್ಮ: ನ್ಳು ಮುತ್ತಿದರು. ಒಬ್ಬ ಪೋ- +ಲೀಸ ನನ್ನ ನು ್‌ ಏಡಿದುಕೊಂಡ, ಇನ್ನೊಬ್ಬ +ಚೀರಾಡತೊ ಡಗಿದ್ದ ನನ್ನ ತಂಗಿಯನೆ ತ್ತಿ +ಕೊಂಡ. ಮತ್ತೊಬ್ಬ ಉತ್ಸಾಹಿ ನನಗೆ ತನ +ಕೈಯ ರುಚಿ ತೋರಿಸಬೇಕೆಂದು ಧಮಕಿ +ಸಹಿತ ಅಡ್ಡ ಸವಾಲು ಹಾಕತೊಡಗಿದ. + +ಇನ್ನೆ ನು ಮೆರವಣಿಗೆ ಊರ ಕಡೆ ಹೊರಡ +ಬೇ ತ ಅಷ್ಟರಲ್ಲಿ ನನ್ನ ದೈವ ನೆರನಿಗೆ ಬಂತು. +ಅವರಲ್ಲೊಬ್ಬ ಪೋಲೀಸ ನಮ್ಮೂರಲ್ಲಿದ್ಯಾಗ +ನನ್ಮು ತಂದೆಯ ಕಡೆ ಕೆಲವೊಮ್ಮೆ ಬಂದಿದ್ದು +ನನ್ನನ್ನು ಬಲ್ಲವನಾಗಿದ್ದ. ಅವನು ನನ್ನ ನು +ಹತ್ತಿರ ಬಂದು ನೋಡಿ, “ಎಲಾ! ನೀವೊ! +ಎಂದು ಉದ್ಗಾರ ತೆಗೆದ. + +ಮುಂದೆ ನಾನು ಕನ್ಯಾಸಹಾರಕನಲ್ಲವೆಂದು +ನೆರೆದವರಿಗೆ ಮನವರಿಕೆಯಾಗಲು ತಡ ಹಿಡಿ +ಯಲಿಲ್ಲ. ನಮಗೆ ಗೆಳೆಯನ ಮನೆ ವರೆಗೆ +ಪುಕ್ಕಟಿ ಬಸ್‌ ಸವಾರಿಯೂ ದೊರೆಯಿತು. ಆ +ಪೋಲೀಸನಲ್ಲದೆ ಹೋಗಿದ್ದರೆ ಮಾತ್ರ ಆಅತಿ +ಉತ್ಪಾಹಿಯ ಕೈಯಲ್ಲಿ ನನಗೆ ಕಷಾಳ ಮೋ- +ಸ್ಹದ ಯೋಗವೂ ಒದಗುತ್ತಿತ್ತೋ ಏನೊ. + +ಎಂ ಬ್ಲ ರತ್ನಣ್ಣನರ + + +೬೦ + + + + + +ಇದುವೆ ಜೀವ, ಇದು ಜೀವನ ೬೧ + + +ನಾನು ವಿದ್ಯಾರ್ಥಿಯಿದ್ದಾ ಗ. ಸುಪ್ರಸಿದ್ಧ +ಇತಿಹಾಸ ಸಂಶೋಧಕ ಶಂ. ಬಾ. ಜೋಕಿ +ಯನರಲ್ಲಿ ಒಮ್ಮೆ ಹೋಗಿದ್ದೆ. ಆಗ ನಡೆದ +ಒಂದು ಪ್ರಸಂಗ ಇದು. +ನಾನು ಅವರಲ್ಲಿ ಏನನ್ನೊ ಓದುತ್ತಾ ಕುಳಿ +ತಿದ್ದೆನು, ಅನರ ಪುಸ್ತಕ ಕೊಂಡುಕೊಳ್ಳಲು +ಓರ್ವ ಗೃಹಸ್ಥರು ಅಲ್ಲಿಗೆ ಬಂದರು. ಪುಸ್ತಕ +ತರಲು ಶಂ. ಬಾ. ರು ಒಳಗೆ ಹೋದಾಗ ಆ +ಗೃಹಸ್ಥರು ನನ್ನ ಕಡೆಗೆ ಹೊರಳಿ, “ ನೀವು +ಆ ಪೈಕಿ ಬ್ರಾ 3? ಎಂದು ಕೇಳಿದರು. +“ನಾನು ಸಾಹಿತಿ ತ್ಸ ಅಲ್ಲರಿ, ತಲಚೇರಕರ'' +ಎಂದು ಉತ್ತರ ಕೊಟ್ಟಿ. +ನನ್ನ ಉತ್ತರ ಕೇಳಿ ಅವರು ಗೊಳ್ಳೆಂದು +ನಕ್ಕರು. ಅವರ ನಗೆಯ ಅರ್ಥವೇ ನನಗಾಗ +ಲಿಲ್ಲ. +ಅವರು ಹೋದಬಳಿಕ ನಾನು, * ಸಾಹಿತಿ +ಎಂಬ ಅಡ್ಡಹೆಸರು ಇದೆಯೊ ? ?' ಎಂದು +ಶಂ. ಬಾ. ರ ಕೂಡ ಕೇಳಿದೆ. ಶಂ. ಬಾ. ರು +“ಈ ವರೆಗೆ ಇಲ್ಲ ಎಂದಾಗ ನನಗೆ ಆ ಗೃಹ +ಸ್ಮರ ನಗೆಯ ಕಾರಣದ ಮೇಲೆ ಬೆಳಕುಚಿಶ್ತು. +ಸಾಹಿತಿಗಳೆಂದರೆ ಏನೂ ಬೇರೆ ಉದ್ಯೋಗ +ಇಲ್ಲದ ಒಂದು ವಿಶಿಷ್ಟ ಮಾನವ ವರ್ಗ ಎಂದು +ಸಾಮಾನ್ಯವಾಗಿ ಜನರ ತಿಳಿವಳಿಕೆ. ಶಂ. ಬಾ. +ರಲ್ಲಿ ಇದ್ದ ನಾನು ಅಂತಹ ಒಬ್ಬ ವ್ಯಕ್ತಿಯಿರ +ಬೇಕೆಂದು ಊಸಿಸಿ ಬಂದ ಗೃಹಸ್ಥರು “ನೀವು +ಸಾಹಿತಿ ಪೈಕ ಏಕ್ರಿ? 3» ಎಂದು ಕೇಳಿದ್ದರು. +ಆದರೆ ಇದು ನನಗೆ ಫಕ್ಕ ನೆ ಮನಸ್ಸಿಗೆ ಹೊಳೆ +ಯದ್ದರಿಂದ ಸಾಹಿತಿ ಎಂಬ ಅಡ್ಡ ಹೆಸರಿನ +ಮನೆತನದವ ನಾನಿರಬೇಕೆಂಬ ಭಾವನೆಯಿಂದ +ಆ ಪ್ರಶ್ನೆಯನ್ನು ಕೇಳಿರಬೇಕೆಂದು ಭಾವಿಸಿ +ಉತ್ತರಿಸಿದ್ದೆ. ರಂ.ಠರ್ಮಾತ್ಚ ಬೆಳಗಾನಿ + + +ನಾನೂ ನನ್ನ ತಂಗಿಯೂ ಯಾವುದೋ +ತಿಂಡಿಗಾಗಿ ಕಚ್ಚಾಡುತ್ತಿದ್ದಾಗ ನಮ್ಮ ಅಜ್ಜಿ +ಜ + + +ಹೇಳಿದ ಸಂಗತಿ ಇದು. ಅವ್ಳರ ತಾಯಿಗೂ +ಅವರ ಅಣ್ಣನಿಗೂ ಸಂಬಂಧಿಸಿದ ಘಟನೆ. + +ನಮ್ಮ ಮುತ್ತಜ್ಜಿ ಮತ್ತು ಅನರ ಅಣ್ಣ +ಇಬ್ಬರೇ ಅನರ ತಂಜಿ-ತಾಯಿಗಳಿಗೆ ಮಕ್ಕಳು. +ಆ ಕಾಲದಲ್ಲಿ ಜೆಳಗ್ಗೆ ಎದ್ದ ಕೂಡಲೇ ಮಕ್ಕ +ಳಿಗೆ ಕಾಫಿ ಕೊಡುತ್ತಿ ರಲಿಲ್ಲ, ಗಂಜಿ ಬಡಿಸುತ್ತಿ +ದ್ದರು. ಅಣ್ಣ ತಂಗಿ ಇಬ್ಬ ರಿಗೂ ಬೇರೆ ಬೇಕೆ +ಬಟ್ಟ ಲಲ್ಲಿ ಗಂಜಿ ಹಾಕಿ ಮೇಲೆ ಒಂದೊಂದು +ವಜ ತುಪ್ಪ ಮತ್ತು ಒಂದೊಂದು ಚಿಬಕೆ +ಉಪ್ಪು ಹಾಕಿ ಇಬ್ಬರ ಬಟ್ಟಿ ಲುಗಳ ನಡುವೆ +ಒಂದು ಎಲೆಯ ಚೂರಿನ “ಜಿ ಇಂದೇ +ಹೋಳು ಮಾನಿನಕಾಯಿ ಉಪ್ಪಿನಕಾಯಿ +ಇಟ್ಟು ಅನರ ತಾಯಿ ಬೇರೆ ಕೆಲಸಕ್ಕೆ ಹೋಗಿ +ಬಿಡುತ್ತಿದ್ದರಂತೆ. ಮಕ್ಕಳಿಬ್ಬರೂ ಸಾವಕಾಶ +ವಾಗಿ ಊಟ ಮಾಡುತ್ತಿದ್ದರು. ಇಬ್ಬರಿಗೂ . +ಉಪ್ಪಿನಕಾಯಿಯ ಮೇಲೆ ಆಸೆ. ಅದನ್ನು +ನೋಡಿ ಬಾಯಲ್ಲಿ ನೀರೂರಜೇಕು, ತೆಗೆದು +ತಿಂದು ಬಿಡಲೇ ಎಂದು ಇಬ್ಬರಿಗೂ ಅನಿಸ +ಬೇಕು. ಆದರೆ ಇಬ್ಬರ ನಡುನೆ ಇರುವುದು +ಇಂದು ಹೋಳು. ತಾನು ತೆಗೆದರೆ ತಂಗಿ +ಏನಂದುಕೊಳ್ಳುವಳೋ ಎಂದು ಅಣ್ಣ ಅದಕ್ಕೆ +ಕೈಹಾಕಲು ಹಿಂಜರಿಯುತ್ತಿದ್ದ; ಪಾಸ ಅಣ್ಣ +ನಗೆ ಉಪ್ಪಿನಕಾಯಿ ತಿನ್ನುವ ಆಸೆ ಇದೆ, ನಾನು +ತೆಗೆದರೆ ಏನು ತಿಳಿದುಕೊಂಡಾನು ಎಂದು +ಶಂಗಿ ಸುಮ್ಮನಿರುತ್ತಿದ್ದಳು. ಹೀಗೆ ಊಟ +ಮುಗಿಯುವವರೆಗೂ ಇಬ್ಬರೂ ಬರಿ ಉಪ್ಪಿನ +ಕಾಯಿಯ ಹೋಳನ್ನು ನೋಡಿನೋಡಿ, +ಅದರ ಗಮಗಮವನ್ನು ಸೇನಿಸುವುದರಿಂದಲೇ +ತೃಪ್ತರಾಗಿ ಎದ್ದುಬಿಡುತ್ತಿದ್ದರು. ಆ ಮೇಲೆ +ಅವರ ತಾಯಿ ಬಂದು ತಾವು ಊಟ ಮಾಡು +ನಾಗಆ ಹೋಳನ��ನು ಬಾಡಿಸಿಕೊಳ್ಳುತ್ತಿದ್ದರು. + +“ ಅವರ ತಾಯಿ ಇಬ್ಬರಿಗೂ ಯಾಕೆ +ಉಪ್ಪಿನಕಾಯಿ ಹಾಕಬಾರದಿತ್ತು? » ನಾನು +ಅಜ್ಜಿಗೆ ಕೇಳಿದೆ. + + +೬೨ ಕಸ್ತೂರಿ + + +“ ಆ ಕಾಲದಲ್ಲಿ ಮಕ್ಕಳು ಉಪ್ಪಿನಕಾಯಿ +ತಿಂದರೆ ಒಳ್ಳೇದಲ್ಲ ಎಂಬ ಭಾವನೆ ಇತ್ತು. +ಆದರೆ ಬಾರದು ಎಂದರೆ ಮಕ್ಕಳಿಗೆ ತಿಳಿಯು +ವುದಿಲ್ಲ. ಅದಕ್ಕೇ ತಮ್ಮ ಮಕ್ಕಳ ಪರಸ್ಪರ +ಪ್ರೀತಿಯ ಮೇಲೆ ಭರವಸೆ ಇಟ್ಟು ಈ +ಉಪಾಯ ಹುಡುಕಿದ್ದರು. ಅನರ ತಾಯಿ'' +ಎಂದು ನಮ್ಮ ಅಜ್ಜಿ, “ ನೀವಾದರೆ ಹೀಗೆ +ಮಾಡುತ್ತಿದ್ದೀರಾ? ಎಂದರು. + +೨ ಮುರಲೀಧರ, ಹುಬ್ಬಳ್ಳಿ +ವೈದ್ಯನ ಮೇಲಿರುವ ವಿಶ್ವಾಸವೇ ಅನೇಕ +ಸಾರೆ ರೋಗನಿವಾರಣೆಗೆ ಮುಖ್ಯ ಕಾರಣವಾ- +ಗುತ್ತದೆಂಬುದನ್ನು ಪ್ರಮಾಣ ಮಾಡಿಸುವ +ಕ್ರಿಯಾತ್ಮಕ ದೃಷ್ಟಾಂತ ಇಂದು ಇಂತಿದೆ. +ನನ್ನ ತಂದೆಯ ಮಿತ್ರರೊಬ್ಬರು ಬಲು ಜನ +ಪ್ರಿಯ ವೈದ್ಯರು. ದೂರದೂರದ ಹಳ್ಳಿ ಓಣಿ +ಗಳಿಂದ ಸಹ ಜನರು, ಕತ್ತಿರದಲ್ಲಿಯೇ ಇದ್ದ +ಉಚಿತ ನಾಗರಿಕ ದವಾಖಾನೆಯನ್ನು ಬಿಟ್ಟು +ಇವರಲ್ಲಿಗೇ ಬರುವದುಂಟು. + +ಹೀಗಿರಲಾಗಿ, ಒಮ್ಮೆ ಬೆಳಕು ಹರಿಯು +ತ್ತಲೇ, ಗಾವಲ ಒಕ್ಕಲಿಗನೊಬ್ಬ ತುಂಬಾ +ಜ್ವರದಿಂದ ಬಳಲಿ ಗಾಸಿಯಾಗಿದ್ದ ತನ್ನ +ಹೆಂಡತಿಯನ್ನು ಇವರಲ್ಲಿ ಕರೆತಂದನು. +ನೈದ್ಯರು ಆಕೆಯನ್ನು ಪರೀಕ್ಷಿಸಿ ಔಷಧವನ್ನು +ಒಂದು ಕಾಗದದ ಮೇಲೆ ನಿರವಿಸಿ--“* ಇಕಾ +ಇದ್ದ ತಗೊಂಡು ಹೋಗು, ನೀರಾಗ ಹಾಕಿ +ದಿನಕ್ಕ ಮೂರು ಸಲ ಕುಡ್ಕಾಕ ಕೊಡು. +ಎರಡು ದಿವ್ಸ ಬಿಟ್ಟು ಬಂದು, ಆಕಿಗೆ ಹ್ಯಾಂಗ + + +ಅಲರಾಂ ಯಾಂಆರಾಂಆಯಾ ಆತಾಂ ಊರಾ? ಆ ಇಂ + + +| +ಹ +ಡ್ರ +8 + + +ಗಾಂಧೀನಗರ ಬೆಂಗಳೂರ್ಲ-೯ + + +ಷೋ ೋ ಲಾಯ ಆಾಂಯಾಂಯಾಂಯಾಂಆಂಯಾಂಯಾಂಯಾಂಯಾಂಉಾಂಾಂಯಾಂಾ + + + + + +ದಕ್ಷಿಣ ಭಾರತದ ಹೋಟಿಲುಗಳಲ್ಲಿಯೇ ಅತಿದೊಡ್ಡದಾದ + + +` ತಾಜ ಮಹಾಲ ಹೊಟೆಲ್‌ + + +ಬೋರ್ಡಿಂಗ್‌ ಹಾಗೂ ಲಾಜಿಂಗ + + +ಅದ ಅಂತ ಹೇಳು? ಎಂದರು. + +ತಪ್ಪದೇ ಮೂರನೇ ದಿನ ರೈತ ಹಾಜರಾದ. + +« ಹ್ಕಾಂಗ ಅದನಪಾ: ನಿನ್ನ ಹೇಣ್ತೆಗೆ +ಈಗ ? ». + +4ಶ್ಭ ಈಗೆಸ್ಟೋ ಭೇಷ ಐತಿರಿ. ಜರಾ ಎಲ್ಲಾ +ನಿಂತಂಗ ಆಗ್ಯಾನ್ರಿ. ಹಂತಾದ (ಅಂಥಾದ್ದು) +ಇನ್ನೊಮ್ಮೆ ಕೊಟ್‌ ಚಿಡ್ರಿ ಅಂದ್ರ ಇದ್ದದ್ದೆ +ಲ್ಲಾನೂ ಕಿತ್‌ ಹೊಕ್ಳೈಕ್ರಿ'' ಎಂದ ರೈತ. + +ಇದನ್ನು ಕೇಳಿ ವೈದ್ಯರು ಗಾಬರಿಯಾದರು. +ಎಂಟು ದಿನಗಳಾದರೂ ಸಾಲುವಂಥಾ ದೊಡ್ಡ +ಎಗ್ಳುಮಿಕ್ಸ್ಹ್ವರ ಬಾಟ್ಲಿಯೊಂದನ್ನು ಎರಡೇ +ದಿನಗಳಲ್ಲಿ ಕೊಟ್ಟು ತೀರಿಸಿದ್ದಾನೆಯೇ? ಎಂತ. + +ಈದಕ್ಕೆ ರೈತನ ವಿವರಣೆ ಸುಲಭವೇ ಇತ್ತು. + +"" ಅಲ್ರೀ, ನೀವಾ ನಿಮ್‌ ಕೈಯಿಂದ +ಔಷಧ ಕೊಬ್ರ, ದಿನಾ ಮೂರು ಸಾರೆ ಕೊಡು +ಅಂತಾ? ಮತ್ತು ಎರಡು ದಿವ್ಸದ ಮ್ಯಾಕ +ಬಾ ಅಂತ? ನಂಗೂ ಬರಾಬರಿ ತಿಳೀತ್ರಿ. +ನಾನೂ ಊರಿಗೆ ಹೋಗೋಗತ ಅದನ್ನ ಆರ; +ಭಾಗಾ ಮಾಡಿದೆ--ದಿನಕ್ಕ ಮೂರು ಸರೆ +ಅಂದ್ರ ಯಾಡ ದಿನಕ್ಕ ಆರು --ಮತ್ತು +ನೀರಾಗ ಹಾಕಿ ಕುಡೀಸ್ದೆ. ಆಕಿಗೂ ಕಾಗದಾ +ನುಂಗಾಕ ಜೀವದ ಮ್ಯಾಗ ಬರತಿತ್ರೀ. +ಮಂತ್ರಾ ಮಾಡಿ ಕೊಟ್ಟಾರಃ ಸುಮಾಕ ಕುಡೀ +ಅಂತ ಕುಡಿಸ್ತಿವರೀ. ?' + +ಪೇಟೆಯಲ್ಲಿ ಕೊಳ್ಳೆಂದು ಔಷ��ದ ಹೆಸರು +ಬರೆದು ಕೊಟ್ಟ ಚೀಟಯನ್ನೇ ಆತ ಹೆಂಡತಿಗೆ +ತಿನ್ನಿ ಸಿದ್ದ. ಸದಾನಂದ ಮಾರಾ, ಧಾರವಾಡ + + +ಕೀರು ಅವಿ * ಯಾಂ ಆರಂ ಆಗಾ ರಾಂ ಇಗ ಆರ್‌ + + +೮ 40285 4 485 4 005 4 ಈಾ. + + +ಗೆ + + +ಫೋನ: ೨೪೯೨ + + +ಆಾಾಶಾ + + + + + +ನಿಮ್ಮ 5ಬ ಜಾಂಡಾರ ಗಿಳೆಯಕಿ : + + +ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ + + +ಇಲ್ಲಿ ಪ್ರತಿ ತಿಂಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿ ಕೊಡಲಾಗುವದು +ಆಯಾ ಶಬ ದಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು, ಅವುಗಳಲ್ಲಿ ಒಂದು ಮಾತ +0 ಇ + + +ತ +ಸರಿಯಾಗಿರುತ್ತದೆ. + + +ನಿಮಗೆ ಸರಿಯೆನಿಸಿದ ಆರ್ಥನನ್ನು ಮೊದಲು ಆರಿಸಿಕೊಳ್ಳಿರ್ಮಿ + + +ಆನೇಲೆ ಇದರ ಬೆನ್ನಿನ ಪುಟ ನೋಡಿರಿ, ಅಲ್ಲಿ ಸರಿಯಾದ ಅರ್ಥಗಳನ್ನು ವಿವರಿಸಿದೆ + + +ದುರ್ದಾಂತ +(ಅ) ದುಷ್ಟ (ಆ) ಹಲ್ಲುನೋವು (ಇ) +ತಾಳಲಾರ್ಯಣ” (ಈ) ಪಳಗಿಸಲು ಬಾರದ + + +. ದುರ್ನಿಷಾಕ + + +(ಆ) ದ ಅಡಿಗೆ (ಆ) ಉಪಟಳ +(ಇ) ಕೆಟ್ಟಿ ಫಲ (ಈ) ನರಕ + + +ಪಾಳಿ + + +(ಅ) ಸಾಲು (ಆ) ಕೇಡು (ಇ) ಕಾಪಾಡು ' + + +ವವ (ಈ) ಹಾಳುಬ್ರಿಷ್ಣ್‌ ಸ್ಪಳ +ಇ ಬ + + +- ಕಡವರ + + +(ಅ) ಒಂದು ಪ್ರಾಣಿ (ಆ) ಸಾಲ (ಇ) +ಬಂಗಾರ (ಈ) ದ್ರೋಣಿ. + +ಆಧಿಕೃ ಶಿ +(ಅ) ರೋಗ (ಆ) ಹೆಚ್ಚಳ (ಇ) ಶಾಸ + + +(ಈ) ಚೈವ +ತುಂತುರು +(ಆ) ಒಬ್ಬ + + +(ಅ) ನೀರಿನ ಹನಿಗಳು ಚ +ಖುಷಿ (ಇ) ಓಂ ಸಗ್ಗ (ಈ) ತಂತಿ + + + + + +ಧಾರ್ಷ್ಟ್ಯ + + +(ಅ) ದಪ್ಪ (ಅ) ಕಡಿತ (ಇ) ಡಿಬ'ತನ +(ಈ) ಗಟ್ಟಿ ನೆ + + +. ಶುನಸು + + +(ಅ) ಚಿನ್ನ (ಆ) ಸೇಡಿನ ಭಾವನೆ (ಇ) +ಕೋಪ (ಕ) ಕ್ರೂರಕನೆ.. + + +- ರೂಢಮೂಲ + + +(ಆ) ದೃಢವಾದ (ಆ) *ತ್ತು ಹಾಕಿದ +(ಇ) ಸಂಪ್ರಧ್ಯಶ್ಸ್‌ (ಈ) ಮಿತಿನೀರಿದ +ಬಾಲಿಶ + +(ಅಆ) ಮೂಕ (ಆ) ಹುಡುಗಾಟಕೆಯ +(ಇ) ನಯಮಾಡುವುದು (ಈ) ನ +ಅವ್ಯಾಪಾರ + +(ಅ) ಒಳ್ಳೆಯ ವ್ಯಾಪಾರ (ಆ) ಚಟ + + +(ಇ) ಮೂಢತನ (ಈ) ಕೆಟ್ಟ್ಟಸ್ಯಕ್ಕ ' + + +ಶೀರ್ಣ + + +(ಅ) ಕರಗಿದ (ಅ) ತಲೆ (ಇ) ಒಣಗಿದ | +(ಈ) ಕೆ | `ನ + + + + + +ತ್ಠ್ಮಿ + + +1 + + +೫. + + +೬". + + +« ಶಬ್ದಭಾಂಡಾರ' ದ ಸರಿಯಾದ ಅರ್ಥಗಳು + + +ದುರ್ದಾಂತ (ಈ) ಪಳಗಿಸಲು ಬಾರದ್ಕ +ಸೋಲಿಸಲಾರದ, ದುರ್ದಮ್ಮ. (ಉದಾ: +ದುರ್ದಾಂತ ಪರಾಕ್ರಮಿಯಾದ ವಿಕ್ರ +ಮಾರ್ಕ), ಅಹಂಕಾರಿ, ದರ್ಪಶೀಲ +(ಉದಾ: ದುರ್ದಾಂತರನ್ನು ದಂಡ ಬಲ +ದಿಂದ ವಿನೀತರನ್ನಾಗಿ ಮಾಡಬೇಕು). +[ಸಂ. ದುರ್‌--ದಾಂತ] + + +ದುರ್ನಿಪಾಕ (ಇ) ಕೆಟ್ಟ ಪರಿಣಾಮಕ್ಕೆ +ಕಾರಣವಾದ; ಕೆಟ್ಟ ಪರಿಣಾಮ, ಯಾವು +ದಾದರೂ ಕೃತಿಯ ದುಷ್ಭಲ, ಕೆಬ್ಬ ಪರಿ +ಣಾಮ ಮಾಡುವ ಪೂರ್ವಜನ್ಮ ಅಥವಾ +ಈ ಜನ್ಮದ ಕೃತ್ಯ; ಅನಿರೀಕ್ಷಿತವಾದ +ಆಪತ್ತು.'(ಉದಾ: ದೈವದುರ್ವಿಪಾಕದಿಂದ +ಹೀಗಾಯಿತು.) [ಸಂ. ದುರ್‌--ನಿ-ಪಾಕ] + + +ಪಾಳಿ (ಆ) ಸಾಲು, ಪಂಕ್ತಿ; ಕೃಮ್ಕ +ಯೋಗ್ಯ ಸದ್ಧತಿ; ವ್ಯನಸ್ಥೆ; ಸರದಿ; +ನಿಯಮ. ಪಾಳಿ ಹಿಡಿದು ನಿಲ್ಲು ಆಂದರೆ +ಅನುಕ್ರಮವಾಗಿ ನಿಲ್ಲು ( ಇಂಗ್ಲಿಷಿನ +“ಕ್ಕೂ? ಶಬ್ದಕ್ಕೆ ಪಾಳಿ ಸಮಾನಾರ್ಹಕ.) +[ಕನ್ನಡ] + +ಕಡವರ (ಇ) ಬಂಗಾರ (ಕಸವರವೆಂದೂ +ಉಂಟು), ನಿಧಿ. [ಕನ್ನಡ]. + + +ಆಧಿಕೃ(ಆ) ಹೆಚ್ಚಳ; ಶ್ರೇಷ್ಠ ತೆ, ಮೇಲ್ಮೆ, +(ಸಿತ್ತಾಧಿಕ್ಕದಿಂದ ಜ್ವರ ಬಂದಿದೆ ಎಂದರೆ +ಪಿತ್ತ ಹೆಚ್ಚಾಗಿ ಎಂದರ್ಥ; ಶೈ ನತು ಶಿವಾ +ಧಿಕ್ಕನನ್ನು ಹೇಳುವರು ��ಂದರೆ ಶಿವನೇ +ಶ್ರೇಷ್ಠ ಎನ್ನುವರು). [ಸಂ. "ಅಧಿಕ' +ದಿಂದ] + + +ತುಂತುರು (ಅ) ನೀರಿನ ಹನಿ; ಚಿಕ್ಕೆ ಹನಿ +ಗಳ ಸಮೂಹ; ಸಣ್ಣ ಹನಿಗಳ ಮಳ್ಳೆ + + +"ಸೀಕರ. (ಉದಾ: ತುಂತುರು ಮಳೆಯಿಂದ + + +ತೂಜಿನ ಕೆರೆ ತುಂಬೀತೆ ?) [ಕನ್ನ ಡ]. + + +೬೪ + + +೭, + + +೧೦. + + +೧೧. + + +೧೨. + + +ಧಾರ್ಟ್ಟ್ಮ (ಇ) ದಿಟ್ಫತನ, ದರ್ಪ, ಕೆಚ್ಚು, +ಅನಿನಯ (ಉದಾ: ಸುಳ್ಳು ಹೇಳುವುದ +ರಲ್ಲಿ ಅನನ ಧಾರ ಅಗಾಧವಾದದ್ದು. +[ಸಂ.] +ಕುನಸು (ಆ) ಸೇಡಿನ ಭಾವನೆ, ಸೇಡು +ತೀರಿಸಿಕೊಳ್ಳುವ ಹಟಿಸಾಧನೆ, (ಉದಾ, +ಜಯಚಂದ ಪೃಥ್ವೀರಾಜನ ಮೇಲೆ +ಕುನಸು ಇಟ್ಟುಕೊಂಡಿದ್ದನು). +ರೂಢಮೂಲ (ಅ) ದೃಢವಾದ, ಆಳ +ವಾಗಿ ಚೇರುಬಿಟ್ಟ (ರೂಢಮೂಲವಾದ +ದ್ವೇಷ ಅಂದರೆ ಬಹಳ ಕಾಲದಿಂದ ಆಳ +ವಾಗಿ ಜೇರು ಬಿಟ್ಟದ್ದು) [ಸಂ. ರೂಢ ಇ +"ಬೆಳೆದಧ, ಮೂಲ-ಎಜಚೇ ರು(ಳ್ಛ)] +ಬಾಲಿಶ (ಆ) ಹುಡುಗಾಓಕೆಯ ; ಹೆಡ್ಡ +ತನದ, ಮೂಢ್ಕ ತಿಳಿವಳಿಕೆಯಿಲ್ಲದ, +(ಉದಾ. ನಿನ್ನ ಯೋಜನೆಗಳು ಬಾಲಿಶ +ವಾಗಿವೆ). [ಸಂ, ಬಾಲಐಮಗು ಎಂಬು +ದರಿಂದ] 1 +ಅವನ್ಕಾಪಾರ (ಈ) ಕೆಟ್ಟ ಕೃತ್ಯ, ಉಪ +ದ್ವ್ಯಾಸ್ಯ ಮಾಡಬಾರದ” ಕೆಲಸ್ಕ +ಅನ್ಯಾಯ. [ಸಂ. ಅ _. ವ್ಯಾಪಾರ] +ಶೀರ್ಣ (ಇ) ಒಣಗಿದ, ಬಾಡಿದ, ಕೊಳೆತ, +ಮುದುರಿದ, ಬಡಕಲಾದ. (ಉದಾ. +ಅನನ ಮುಖ ಶೀರ್ಣವಾಗಿದೆ ಎಂದರೆ +ಮುಖ ಒಣಗಿದೆ). ಶೀರ್ಣಪತ್ರ- ಬಾಡಿದ +ಎಲೆ. [ಸಂ.) + + +ನಿಮ್ಮ ಶಬ್ದ ಶಕ್ತಿಯ ತರಗತಿ + + +ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು +ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ + + +ಶಬ್ದ ಶಕ್ತಿಯ ತರಗತಿಗಳನ್ನು ಆರಿಸಿರಿ, +ಒ-ಇಲಿಸರಿಯಿದ್ದರೆ ....ಸಾಧಾರಣ +೯-೧೦ ಟಿ; ಉತ್ತಮ +೧೧.೧೨ 7? ' '.... ಅತ್ಯುತ್ತಮ. + + + + + +ಘ್‌ + + +ಎ +ಚ +ಕ +ಸ + + + + + + + +ಅ ಗಿ ಐದ + + +ಸು ಶ. ೧೮೧೪ ರಲ್ಲಿ ಇಂಗ್ಲಿಷ ಸರಕಾರವು +ಇಂ ನೇಪಾಲ ರಾಜ್ಯದ ಎರುದ್ಧ ಯು ದ್ದವನ್ನು +ಸಾರಿತು. ಒಂದು ಕಡೆಗೆ ಜನರಲ್‌ ಮಾರ್ಣಿಯು +ಕಾಟಮಾಂಡುವನ್ನು ಆಕ ಕ್ರಮಿಸುವುದಕ್ಕೆ ತೊಡ +ಗಿದಾಗ, ಇನ್ನೊ ಧು ಕಡೆಗೆ ಜನರಲ್‌ ಸ +ಗೋರಕ್ಷಪ್ರರದಲ್ಲಿ ಬೀಡುಬಿಟ್ಟು ಗಡಿನಾಡಿನಲ್ಲಿ +ನುಗ್ಗಿದನು. ಜನರಲ್‌ ಅಕ್ಕಾ ರ್ಲಿನಿಯ ು ನೇಪಾ + + +ಲದ” ಪಶ್ಚಿ ಮ ಪ್ರಾಂತದಲ್ಲಿ ಅಮರಸಿಂಹನ + + +ಸೈನ್ಯದ ಐಬದ್ದ ನಿಂತನಲ್ಲದೆ, ಜನರಲ್‌ ಗಿಲೆ + + +ಸ್ಟಿಯು ಡೆಹರಾಡೂನದಿಂದ ಕಲುಂಗಾ ಪ್ರಾಂತ + + +ಪ್ಪ ಸಿದ್ಧ ಸಸ್ಯ ವಿಜ್ಞಾ 1 ಜಗದೀಕಚಂದ್ರ + + +೫-9-9 + + +ಪರೀಕ್ಷೆ + + +ತಾ + + +ಗೊ +ಸಿಂಪಿ ಲಿಂಗಣ್ಣ + + +ವನ್ನು ಕೆ ಸವಶಮಾಡಿಕೊಳ್ಳೆ ಲು ಉದ್ಯಕ್ತನಾ +ದನು. ರೀತಿಯಾಗಿ "ನೇಪಾಲ ರಾಜ್ಯವು +ನಾಲ್ಕೂ ನಿಟ್ಟಿನಿಂದ ಮುತ್ತ ಲ್ಪಟ್ಟಿತು. ಆಗ +ನೇಪಾಲರಾಜ್ಯದ ಸೈನ್ಯವೆಲ್ಲ. ಕೊಡಿ ಹನ್ನೆರಡು +ಸಾವಿರದ್ಟೃತ್ತು. ಅದರ ವಿರುದ್ಧ ಇಪ್ಪ ಹ +ತ್ತು ಸಾವಿರ ಸೆ [ನ್ಯವನ್ನು ಇಂಗ್ಲಿ ಪ ಸರಕಾರವು +ಕಳಿಸಿಕೊಟ್ಟಿತು. ಯುದ್ಧ ದ ಕಾರಣವೇ ನೆಂದು +ಹೇಳು ಪುದು. ಈಪ ಪ್ರಬಂಧದ. ಉದ್ದೇಶವೂ ಅಲ್ಲ, +ಪ್ರಯೋಜನವೂ ಇಲ್ಲ. +ಯುದ್ಧ ಘೋಷಣೆಯ ಸಮಯಕ್ಕೆ ನೇಪಾಲದ +ಬೋಸರ ಅವ್ಯಕ್ತ ದರ್ಶನ ? ಸ +೬೫ + + +ಕ್‌ +ೆ ಕಾ + + +1 ತು + + +೬೬ ಕಸ್ತೂರಿ + + +ಸೀಮಾಂತ ಪ್ರದೇಶದಲ್ಲಿದ್ದೆ ಕಲುಂಗೆಯಲ್ಲಿ +ಗುರ್ಯಾಜನೆರ ಸಣ್ಣ ದಾದ ಒಂದು ಸೈನೈದಲ +ವಿದ್ಮಿತು. ಸೈನ್ಯಸಂಖ್ಯೆಯು ಕೇವಲ ಮೂರೇ +ನೂರು. ಬಲಭದ್ರನು ಅದಕ್ಕೆ ಅಧಿನಾಯಕ +ನಿದ್ದನು. ಆ ಸ್ಗಳದಲ್ಲಿ ಬಹು ಜಸ ಕಾಲದ +ಒಂದು ಭಗ್ನವಾದ ದುರ್ಗವಿತ್ತು. ಶಸ್ತ್ರಾಸ್ತ್ರ +ಗಳು ಸಹ ವಿಶೇಷವಾಗಿರಲಿಲ್ಲ. ಎಂದಿನವೋ +ಬಿಲ್ಲು, ಬಾಣ, ಈಟಿ, ಬರ್ಚಿ ಅಲ್ಲದೆ ಹಳೆಯ +ತುಬಾಕಿ ಇವೇ ಅವರ ಯುದ್ಧೊ (ಪಕರಣಗಳಾ +ಗಿದ್ದವು. ಆವರೆಗೆ ಯುದ್ಧದ ಯಾವ ಸಂಭವವೂ +ಇಲ್ಲದ್ದ ರಿಂದ ಸೈನಿಕರು ತಮ್ಮ ಸತಿಸುತಕೊಡನೆ +ಅಲ್ಲಿ ವಾಸವಾಗಿದ್ದರು. ಸ್ತ್ರೀಯ ರು ಮಕ್ಕ ಳು +ಕೂಡಿ ಅಲ್ಲಿ ಸುಮಾರು ನೊಕ್ಕಿವತ್ತು ಜಟ +ಬಹುದು. + +ಒಮ್ಮೆಲೆ ಒಂದು ಸುದ್ದಿ ಬಂದಿತು--ಇಂಗ್ಲಿ +ಷರು ಯುದ್ಧ ಸಾರಿದ್ಕಾ ರಲ್ಪಡೆ, ಕಲುಂಗೆಯ ನ್ನು +ಕ್ರೈ ವಶಪಡಿಸಿಕೊಳು ಸವದಕ್ಕಾಗಿ ಮುಂದುವರಿದಿ +ದ್ಮಾಕೆ. ಬಲಭದ್ರ ನು ಆ ಸುದ್ದಿಯನ್ನು ಕೇಳಿ +ಪುರಾತನವಾದ ಆ ಭಗ್ನದುರ್ಗ ವನ್ನು ಹೇಗೋ +ಜಗೊಳಿತಕೊಡುದವು. ಗುರ್ಬಾ ಸೇನಾ +ಪತಿಯು ಸಿ ಸ್ತ್ರೀಯರನ್ನೂ ಮಕ ಳನ್ನೂ ಕಟ್ಟಿ +ಕೊಂಡು ತೊಡಕನಲ್ಲಿ ಬಿದ್ದ ಸಲ್ಲಡೆ ಸೈನ್ಯ ಹಗೂ +ಶಸ್ತ್ರಾಸ್ತ್ರ ಗಳ ಅಭಾವದಿಂದ ತುಂಬ ವಿಪತ್ತಿಗೊಳ +ಸರ್‌ ಅಷ್ಟರಲ್ಲಿ-ಇಂಗ್ಲಿ ಷ ಸೇನಾಪತಿಯಾದ +ಮೊಾಬ್ರಿಯು ಮೂವತ್ತೆ ದು. ನೂರುಸ್ಟೆ [ನೈವನ್ನೂ +ಅಸಂಖ್ಯ ತೋಫುಗಳನ್ನೂ ತತ ಕೋಡು +ಬೇಗನೆ ಆ ಸ್ಥಳವನ್ನು ಮುತ್ತಿಬಿಟ್ಟನು. + +ಜಯದ ಆಶೆಯನ್ನು ಕಾಣುವ ಯುದ್ಧವನ್ನು +ಬೇಕಾದವರು ಮಾಡಬಲ್ಲರು. ಆದಕೆ ಯಾವ +ಯುದ್ಧ ದಿಂದ ಪರಾಭವವು ನಿಶ್ಚಿ ತವೊ ಅಂಥ +ಯುದ್ಧ ನನ್ನು ಮಾಡಲು ಅಮಾಸು& ಬಲವು +ಗಳ ಕು + +ನೋಡನೋಡುವಷ್ಟ ರಲ್ಲಿ ಇಂಗ್ಲಿ ಷ ಸೈನ್ಯ ವು +ಕೋಟಿಯನಾಲ್ಕೂ ಮಗ್ಗ ಲಿಗೆ ಮುತ್ತಿ ಗೆ ಹಾಕಿತು. +ಆಗ ಬಲಭದ್ರನು-- “ ಪ್ರಭುವು ನನ್ನ ನ್ನು ಸುದಿ +ನಗಳಲ್ಲಿ ಸೈನ್ಯಾಧಿಪತಿಯೆಂದು ಇತ್ತ ಕಳಿಸಿಕೊ- + + +ಟ್ಟನು, ಈಗ ದುರ್ದಿನವು8ಮುಂದೆ ಬಂದು +ರಿಂತಿದೆ. ಇಂದು ಉಪ್ಪು ಉಂಡಿದ್ದರ ಪರೀಕ್ಷೆ +ಯಾಗಬೇಕಾಗಿದೆ” ಎಂದು ಬಗೆದನು + +ಅಕ್ಟೋಬರ ೨೫ ನೇ ತಾರೀಖಿನ ರಾತ್ರಿ +ಎರಡು ಗಂಟಿಯ ಸಮಯಕ್ಕೆ ಇಂಗ್ಲಿಷ ದೂತನು +ಬಲಭದ್ರನ ಕಡೆಗೆ ಯುದ್ಧ ಪತ್ರ ವನ್ನು ತೆಗೆದು +ಕೊಂಡು ಬಂದನು. ಆಗ ಬಿಲಘದ್ರ ನು ಇಡಿಯ +ದಿನವನೆ ಲ್ಲ ಪರಿಶ್ರಮಮಾಡಿ ನಿದ್ರೆಗೆಂದು ಅದೇ +ಹೋಗಿದ್ದ ನು. ಆ ಪತ್ರದಲ್ಲಿ ಹೀಗೆ ಬರೆದಿದ್ದಿತು- +(ಈ ಯುದ ದಲ್ಲಿ ಪರಾಭವವನ್ನು ಸ್ವೀಕರಿಸು +ವುದು ವೀರಪುರುಷನಿಗೆ ಅಪಮಾನಕಾರಕವಲ್ಲ. +ರಕ್ತಪಾತವಿಲ್ಲದೆ ದುರ್ಗಾಧಿಕಾರವನ್ನು ಬಿಟ್ಟು +ಕೊಡುವದೇ ಗುರ್ಪಾ ಸೇನಾಪತಿಗೆ ಜತ +ದಾಯಕವಿದೆ.” ಅದಕ್ಕೆ ಉತ್ತರವೆಂದು ಗುರ್ಸಾ +ಸೇನಾಪತಿಯು ಇಂಗ್ಲಿಷ ದೂತನಿಗೆ ತಿಳಿಸಿದ್ದೇ +ನೆಂದಕೆ--“ ನಾಳೆ ಮುಂಜಾನೆ ಯುದ್ಧ ಕ್ಷೇತ್ರ ದಲ್ಲಿ +ಅದಕ್ಕೆ ಉತ್ತರ ದೊರೆಯುವುದೆಂದು ನಿಮ್ಮ +ಸುಬೇದಾರನಿಗೆ ಹೇಳು.” + +ಮರುದಿನ ಮುಂಜಾನೆ ತೋಫಿನ ಗುಂಡುಗಳು +ಮುನ್ನಾದಿನದ ಆ ಹೆಮ್ಮೆಯ ಉತ್ತರಕ್ಕೆ ಪ್ರತ್ಕು +ತ ತ್��ರವನ್ನು ತೆಗೆದುಕೊಂಡು ಬರತೊಡಗಿದವು. +ತೋಫುಗಳ ಅಗ್ನಿ ಧೂಮ ವು ಮಾಯವಾಗುವುದೆ +ರಲ್ಲಿಯೇ ಇಂಗ್ಲಿ ಫೆ ಸೇನಾಪತಿಯು ತನ್ನೆ ಲ್ಲ ಸೈನ್ಶ +ವನ್ನು ತೆಗೆದುಕೊಂಡು ನಾಲ್ಕೂ ನಿಟ್ಟು "ಗಳಿಂದ +ದುರ್ಗವನ್ನು ಆಕ್ರಮಿ ಸಿದನು. ಆದಕೆ ಆ +ದುರ್ಗದ ತ ತ್ವಳಗಳಾಚಿಯಲ್ಲಿ ತೋಫಿನ +ಗುಂಡುಗಳಿಂದ ಭೇದಿಸಲಿಕ್ಕೆ ಬಾರದ ಒಂದು +ಅದಮ್ಯಶಕ್ತಿ ಅಡಗಿಕೊಂಡು. ಆ ಮಾನಸಿಕ +ಮಹಾಶಕ್ತಿಯು ವದು ಲಹರಿಯಂತೆ ಪಳಂಚನೆ +ಮಿಂಚಿ ಸುಚದರಾಸಿದ ಸಾಮಾನ್ಯನಾದ ಒಬ್ಬ +ಸಿಪಾಯಿಯ ಹೃ ದಯದವಕೆಗೂ ಪ್ರವೇಶಿಸಿತು. +ಸೇವಲ ಯೋದ್ಧ ರ ಹೃದಯಗಳೇ ಅಲ್ಲ, ದುರ್ಬ +ಲರಾದ ನಾರಿಯಠ ಹಾಗೂ ನಿರುಪಾಯರಾದ ಶಿಶು +ಗಳ ಹೃದಯಗಳು ಸಹ ಆ ಮಹಾ ಅಗ್ನಿಶಿಜೆ +ಯನ್ನು "ಉದ್ದಿ (ಪನಗೊಳಿಸಿದವು. + +ಇಂಗ್ಲಿಷ ಸ ನವು ತಿರುತಿರುಗಿ ಮುತ್ತಿದರೂ + + +ದುರ್ಗವು ಅವರ ಕೈವಶವಾಗಲಿಲ್ಲ. ಕಟ್ಟಕಡೆಗೆ +ಜಯದ ಆಶೆಯನ್ನು ಕಾಣದೆ ಡೆಹರಾಡೂನಿಗೆ +ಸೈನ್ಯವು ತಿರುಗಿ ಹೋಯಿತು. + +ಬಳಿಕ ಜನರಲ್‌ ಗೆಲಸ್ಬಿಯು ದುರ್ಗವನ್ನು +ಭೇದಿಸಬಲ್ಲ ಹೊಸಹೊಸ ತೋಪುಗಳನ್ನು ಸಂಗ್ರ +.. ಓಸಿಕೊಂಡು ನೂತನವಾದ ಸೈನೈದೊಡನೆ +ಮಾವುಬ್ರಿಯನ್ನು ಫಘೂಡಿಕೊಂಡನು. ಒಂದೇ +ಕಾಲಕ್ಕೆ ನಾಲ್ಕೂ ದಿಕ್ಕುಗಳಿಂದ ದುರ್ಗವನ್ನು +ಆಕ್ರಮಿಸಬೇಕೆಂದೂ ತೋಫುಗಳ ಗುಂಡುಗ- +ಳಿಂದ ಕೋಟಿಯ ಗೋಡೆಯನ್ನು ಭೇದಿಸಿ ಒಳ +ನುಗ್ಗಬೇಕೆಂದೂ ಅವರು ಯೋಚಿಸಿದ್ದರು. + +ಇಪ್ಪತ್ತಾರನೇ ತಾರೀಖಿನ ಒಂಬತ್ತು ಗಂಟಿಯ +ಸಮಯಕ್ಕೆ ಆ ಭಯಂಕರವಾದ ಏರಾಟವು ಆರಂ +ಭವಾಯಿತು. ಆದರೆ ಅಲ್ಬ ಸಮಯದಲ್ಲಿಯೇ +ಇಂಗ್ಲಿಷ ಸೈನ್ಯವು ಪರಾಭವ ಹೊಂದಿ ಹಿಂದಿರು +ಗಿತು. + +ಆ ಬಳಿಕ ಜನರಲ್‌ ಗೆಲಸ್ಬಿಯು ಮೂರು +ಹೊಸ ದಲಗಳೊಡನೆ ಸ್ವತಃ ಕೋಟಿಯನ್ನು +ಆಕ್ರಮಿಸಿ ಅಗ್ನಿಯನ್ನು ಕಾರುವ ತೋಪುಗಳಿಂದ +1. ಶೋಟಿಯ ಮೇಲೆ ಗುಂಡಿನ ಮಳೆಯನ್ನು ಸುರಿಸ + +ತೊಡಗಿದನು. +ಹೆಸರಿಗೆ ಮಾತ್ರ ದುರ್ಗವೆನಿಸಿಕೊಳ್ಳುವ +ಅದರ ಗೋಡೆಯು ಗುಂಡಿನೇಟುಗಳನ್ನು ತಾಳಿ- +ಕೊಳ್ಳದೆ. ಕಲ್ಲು ಸ್ತೂಪಗಳು ಕುಸಿದುಬೀಳ +ತೊಡಗಿ, ಮುತ್ತಲ್ಪಟ್ಟಿ ಗುರ್ಪಾಸೈನೈದ ಭಾಗ್ಯ +_. ಲಕ್ಷಿಯು ಸಾವಕಾಶವಾಗಿ ಕಣ್ಮಕೆಯಾಗತೊಡ +ಗಿದಳು. : ಅದೇ ಸಮಯದಲ್ಲಿಯೇ ಒಂದು +ಅದ್ಭುತ ದೃಶ್ಯವು ಕಾಣಿಸಿಕೊಂಡಿತು. ಅದೇ +ನೆಂದಕೆ- ಬಿದ್ದುಹೋದ ಸ್ಥಾನಗಳೆಲ್ಲ ಒಂದೇ +ಮುಹೂರ್ತದಲ್ಲಿ ಗೋಡೆಗಳಾಗಿ ನಿಂತಿದ್ದವು, +ಆ ಗೋಡೆಗಳೆಲ್ಲ ಸುಕೋಮಲೆಯರಾದ ನಾರಿ +ಯರ ದೇಹಗಳಿಂದ ರಚಿಸಲ್ಪಟ್ಟಿದ್ದವು. ಗುರ್ಬಾ +ರಮಣಿಯರಿಂದೆ ಆದ ಅಂಥ ಸಾಹಸವು ಪೃಥ್ವಿಯ +ಮೇಲೆ ಇನ್ನೆಲ್ಲಿಯೂ ನೋಡಸಿಗದು. ಕಾರ್ಥೇ +ಜದ ರಮಣಿಯರೇನೋ ತಮ್ಮ ಕೇಶಪಾಶಗ +9ನ್ನು ಕತ್ತರಿಸಿ ಬಿಲ್ಲಿಗೆ ಹೆಡೆಯನ್ನು ಕಟ್ಟಿದರು, + + + + + + + + +ಅಗ್ನಿ - ಪರೀಕ್ಷೆ ಸ್ತ + + +ಆದಕೆ ರಕ್ತಮಾಂಸಗಳಿಂದ ನಿರ್ಮಿತವಾದ +ಜೀವಂತ ಶರೀರವನ್ನು ಕೊಟ್ಟು ಕೋಟಿಯನ್ನು +ಕಟ್ಟಿದ್ದು ಇನ್ನೆಲ್ಲಿಯೂ ಕೇಳಸಿಗುವದಿಲ್ಲ. ಇಷ್ಟೇ +ಅಲ್ಲದೆ ಆ ಕೋಮಲ ದೇಹಗಳು ಕೋಟಿಯ +ಕಲ್ಲುಗಳಷ್ಟೇ ಆಗಿ ಉಳಿಯದೆ ವಜ್���ದಂತೆ ಬಿರು +ಸಾಗಿ ರಣದಲ್ಲಿ ಭೀಷಣವಾದ ಸಂಹಾರಕ ಅಸ್ತ್ರ +ಗಳಾದವು. + +ಆ ಸಮಯದಲ್ಲಿ ದುರ್ಗವನ್ನು ಪ್ರವೇಶಿಸ +ಬೇಕೆನ್ನುವ ಹವ್ಯಾಸದಲ್ಲಿ ಮುಂದಡಿಯಿಡುತ್ತಿದ್ದ +ಜನರಲ್‌ ಗೆಲಸ್ಬಿಯು ಗುಂಡಿನೇಟಿನಿಂದ ಪ್ರಾಣ +ತ್ಯಾಗ ಮಾಡಿದನು. ಆತನ ಅನುಗಾಮಿಗಳು +ಸಹ ಬಾಣಗಳಿಂದಲೂ ಗುಂಡಿನೇಟುಗಳಿಂದಲೂ +ಛಿನ್ನಛಿನ್ನರಾಗಿ ಡೆಹರಾಡೂನಿಗೆ ' ತಿರುಗಿ +ಹೋದರು. ಲ + +ತರುವಾಯ ದಿಲ್ಲಿಯಿಂದ ಹೊಸ ಸೈನ್ಯವು +ತೋಫುಗಳನ್ನೂ ಯುದ್ಧ ಸಾಮಗ್ರಿಗಳನ್ನೂ +ತೆಗೆದುಕೊಂಡು ಬಂದು ನವಂಬರ ೨೮ನೇ ತಾರೀ +ಖಗೆ ಕಲುಂಗೆಯನ್ನು ಮುತ್ತಿತು. + +ಈ ಸಾರೆ ತೋಫುಗಳು ೭ ಇಂಬುಗಳನ್ನು +ಸುರಿಸತೊಡಗಿದ್ದರಿಂದ ಅವು ಭೂಮಿಯನ್ನು +ಮುಟ್ಟುವುದೇ ತಡ, ಭಯಂಕರವಾದ ಧ್ವನಿಯ +ನ್ನು ಮಾಡುತ್ತ ನಾಲ್ಕೂ ದಿಕ್ಕಿಗೂ ಮೃತ್ಯುವಿನ +ಎಕರಾಳ ಕಾರವನ್ನು ಧರಿಸತೊಡಗಿದವು. +ಇಷ್ಟು ದಿನ ಯೋದ್ಮಯೋದ್ಧರಲ್ಲಿ ಮೇಲಾಟ +ನಡೆದಿದ್ದಿತು. ಆದೆಕೆ ಇಂದು ಮೃತ್ಯುವಿನ ಸರ್ವ +ಗ್ರಾಸಿಯಾದೆ ರೂಪ ಬೇರೆ ಎಲ್ಲೆಲ್ಲಿಯೂ ಹಬ್ಬಿ +ಕೊಂಡಿದ್ದರಿಂದ ತಾಯಿಯ ತೊಡೆಯಲ್ಲಿ ಆಡುವ +ಕೂಸುಗಳು ಸಹ ಪ್ರಾಣವನ್ನು ಉಳಿಸಿಕೊಳ್ಳ +ದಾದವು. + +ಈ ರೀತಿಯಾಗಿ ಮುತ್ತಿಗೆಯು ಒಂದು ತಿಂಗಳ +ವರಿಗೆ ನಡೆಯಿತು. ಆಗ ಒಳಗಿನವರ ಆಹಾರ +ಸಾಮಗ್ರಿಗಳು ಮುಗಿದುಹೋದವಲ್ಲದೆ, ಯುದ್ಧ +ಸಾಮಗ್ರಿಗಳೂ ನಿಃ॥ಶೇಷವಾದವು. ಆದರೂ ಆ +ಯೋಧರು ಐದೆಗೆಡಲಿಲ್ಲ. ಮೃತ್ಯುವಿನ ರಾಜ್ಯ +ದಲ್ಲಿ ಅಡಿಯಿಡಲಿರುವ ಶತ್ರುಗಳನ್ನೆಲ್ಲ ಸಮೂಲ +ನಾಶಗೊಳಿಸುವುದಕ್ಕಾಗಿ ಮಹಾಸಾಗರದ ತೆಕೆ + + +ಗಳಂತೆ ಇಂಗ್ಲಿಷ ಸೈನ್ಕವು ಆಗಾಗ ಹೊರ +ಕೋಟಿಯಮೆ (ಲೆ ಎರಗತೊಡಗಿದರೂ ಗುರ್ಯಾ +ಸೈನಿಕರು ಅಮಾನುಷ ಶಕ್ತಿಯಿಂದ ಯುದ್ಧ +ಮಾಡುತ್ತ ಮದ್ಮುಗುಂಡು ಗಳು ತೀರಿದ ಮೇಲ +ಬಾಣಗಳಿಂದ, ಬಾಣಗಳು ತೀರಿದ ಮೇಲೆ ಕಲ್ಲು +ಗಳಿಂದ ಶತು ಬ್ರುಗಳನ್ನು ನಾಶಗೊಳಿಸ ಕೊಡಗಿ +ದರು. ಬ ಮ ಯು ದ್ವದಲ್ಲಿಯೂ ಗುರ್ಯಾ +ಜನರಿಗೇ ಜಯಮಾಲೆ ದೊರೆಯಿತು. ದುರ್ಗವು +ಕೈವಶವಾಗು ವ ೧ ಆಶೆಯಿಲ್ಲವೆಂದು. ತಿಳಿದು +ಇಂಗ್ಲಿಷ ಸೈನ್ಯವು ಡೆಹರಾಡೂನಿಗೆ ಹೊರಟು +ನಿಂತಿತು. + +ಆಷ್ಟರಲ್ಲಿ ಒಬ್ಬ ಗುಪ್ತಚಾರನು ಬಂದು--- +“ ಕಲುಂಗಾ ದುರ್ಗದಲ್ಲಿ ನೀರಿನ ಅನುಕೂಲತೆ +ಯಿಲ್ಲ. ಕೋಟಿಯ ಹೊರಮಗ್ಗಲಿನ ಒಂದು +ರು ರಿಯಿಂದ ರಾತ್ರಿಯ ಕಗ್ಗತ್ತ ಲಯ ಲ್ಲಿ ಅವರು +ನೀರು ತರುತ್ತಾರೆ. ಅದನ್ನು ನಿಲ್ಲಿಸಿಬಿಟ್ಟಕಿ +ನಿರುಪಾಯ ರಾಗಿ. ಅವರು ಸೋತು ಹೋಗು +ವರು "” ಎಂದು ಸುದ್ದಿ ಹೇಳಿದನು. + +ಒಡನೆಯೇ ಆ ರುರಿಯ:ನೀರು ಕಟ್ಟುಮಾಡ +ಲಾಯಿತು. , ಅದರಿಂದ ದುರ್ಗದಲ್ಲಿ ಉಂಟಾದ +ಯಾತನೆಯು ಕಲ್ಪನೆಗೂ ಅತೀತವಾದದ್ಮು. +ಗಾಯಗೊಂಡ ನರನಾರಿಯರೂ ಶಿತಶುಗಳೂ +ಕೂಡಿ “ನೀರು ನೀರು” ಎಂದು ಒರಲುವ ಅವರ +ಆರ್ತನಾದವು ಮೃತ್ಯುವಿನ ಆಗಮನದಿಂದಲೇ +ಶಾಂತವಾಗತೊಡಗಿತು. + +ಇತ್ತ ಇಂಗ್ಲಿಷರು, ಶತ್ರುಗಳು ವಿಪತ್ತಿಗೊಳ +ಗಾಗಿದ್ದನ್ನು ಕಂಡು, ಆ ಸಿಂಹಶಿಶುಗಳನ್ನು +ಜೀವಂತವಾಗಿಯೇ ಬಂಧಿಸಬೇಕೆನ್ನುವ ಉದ್ಕ +ವದಲ್ಲಿದ್ದರು. ದುರ್ಗದ ಸುತ್ತಲೂ "ಸೈನ್ಯಪಾಶ +ವನ್ನು ಬಿಗಿದರು; ಮಹಾದ್ವಾರದ ಬಳಿಯಲ್ಲಿ +ಅಸಂಖ್ಯ ಸೈನ್ಯವನ್ನು ತಂದಿರಿಸಿದರು. ಆ +ಸೈನ್ಯವು ಹಗಲು ರಾತ್ರಿಯೆನ್ನದೆ ಹಾದಿಯನ್ನು +ಅಡ್ಡ ಗಟ್ಟಿ ನಿಂತಿತು. + +ಮೊದಲಿದ್ದ ಮುನ್ನೂರು ಜನರ ಗುರ್ಪಾಸೈನ್ಯ +ದೆಲ್ಲಿ ತಿಂಗಳ "ನರಿಗೆ ನಡೆದ ಈ ಮಹಾ ಯುದ್ಧ +ದಿಂದ ಬರಿಯೆ ಎಪ್ಪತ್ತು ಜನರು ಮಾತ್ರ ಉಳಿ + + +ಬಾಂಟು + + +' ಕಸ್ತೂರಿ + + +ದರು. ಅವರು ಈ ನಾಲ್ಕು ದಿನಗಳಿಂದ ಒಂದು +ಹನಿ ನೀರನ್ನು ಸಹ ಸ್ಟ 1 ಮಾಡಿರಲಿಲ್ಲ. ಹಸಿ +ವೆಯನ್ನೂ ನಿ!ರಡಿಕೆಯನ್ನೂ ಅವರು ಶಾಂತವಾಗಿ +ಸಹಿಸುತ್ತಿ ದ ರು. ತಮ್ಮ ಕಷ್ಟಗಳನ್ನೆಲ್ಲ ಲ ಸಮಾ +ಧಾನದಿಂದ ಸ ಸಹಿಸುತ್ತಿ ದ ರಾದರೂ ತತ +ಹಾಗೂ ಎಳಮಕ್ಕ ಳೆ ತ್ರ ಶ್ರಂದನವು ಅವರಿಗೆ ಸ +ದಾಯಿತು. ಶತ್ರು ಒಂ ದುರ್ಗವನ್ನು ಚ +ಸಿದಕಿ ಈ ಗಜ ಕೊನೆಗಾಜುವು +ದೇನೋ ನಿಜ, ಆದರೆ ಕೈಯೊಳಗಿನ ಖಡ ,ವನ್ನು +ಶತ್ರುವಿನ ಪದತಲಕ್ಕ ಸ ವುದು ಪ್ರಾಣಿಎರು +ವವರೆಗೂ ಅವರಿಗೆ ಸಾಧ್ಯವಿರಲಿಲ್ಲ. + +ರಾತ್ರಿಯ ಸುಮಾರು ಎರಡು ಗಂಟಿಯ ಸಮ +ಯಕ್ಕೆ ``ಓಮ್ಮೆಲೆ ದುರ್ಗದ ಮಹಾದ್ವಾರವು ತೆಕಿ +ಯಿತು. ಬರ್ಚಿಗಳಿಂದಲೂ ತೋಫುಗಳ ಏಟು +ಗಳಿಂದಲೂ ತೆರೆಯದ ಬಾಗಿಲು ಇಂದು ತನ್ನಿಂದ +ತಾನೇ ತೆಕಿದಿದೆ. ಆತ್ಮಬಲಿದಾನಕ್ಕೆ ಸನ್ನ ದ್ಧ ರಾದ +ಆ ಎಪ್ಪತ್ತು ಜನ ವೀರರು ಜಗಧ ತವಾದ “ಶತ್ರು +ಸೈನ್ಯ ದೆ ಮೆ (ಲೆ ಬಿದ್ದು ಬಾಣದೇಟಿನಂತೆ ಮಾರ್ಕ +ವನ್ನು ಛೇದಿಸಿ ನಿಮಿಷಾರ್ಧದಲ್ಲಿಯೇ ಮಾಯ +ವಾದರು ! + +ಬೆಳಗು ಮುಂಜಾನೆ ಇಂಗ್ಲಿಷ ಸೈನ್ಯವು ಯೋ- +ಧರು ಬಿಟ್ಟುಕೊಟ್ಟ ದುಗಗ ವನ್ನು ಪ್ರವೇಶಿಸಿ +ನೋಡುವಾಗ ಉಲ್ಲಾಸಕ್ಕೆ ಬದಲು ವಿಷಾದವೇ +ಬಂದು ಅವರನ್ನಾವರಿಸಿತು. ಇದೇನು ದುರ್ಗವೋ +ಸ್ಮಶಾನವೊಃ? "1 ದುರ್ಗಂಧದಿಂದ ಸುತ್ತು +ವರಿದ ಈ ಭೂಮಿಯಲ್ಲಿ ಮನುಷ್ಯರು ಇಷ್ಟು ದಿನ +ಅದು ಹೇಗೆ ವಾಸವಾಗಿದ್ದರು? ಗಾಯಗೊಂಡೆ +ವರ, ಇನ್ನೂ ಜೀವಿಸಿರುವವರ, ಅಲ್ಲದೆ ಸತ್ತವರ +ಅದೆಂಥ ಭಯಾನಕ ಸ್ಥಿತಿ? ಅಲ್ಲಿಯೇ ಎದು +ರಿನಲ್ಲಿ ಸುಭೇದಾರನ ಮೃತ ಶರೀರವು ಬಿದ್ದು +ಕೊಂಡಿದೆ. ಆತನ ತೊಡೆಯಲ್ಲಿ ನಾಲ್ಕು ವರುಷದ +ಒಂದು ಮಗು ಅವಿತುಕೊಂಡು ರೋದಿಸುತ್ತಿದೆ. +ಅದಕ್ಕೆ ಹತ್ತಿರದಲ್ಲಿಯೇ ಮೃತಪ್ರಾಯಳಾಗಿ +ಬಿದ್ದ. ಒಬ್ಬ ಹೆಣ್ಣು ಮಗಳೆ. ತೊಡೆಯನ್ನು +ತೋಫಿನ ಗುಂಡು 'ಭೇದಿಸಿಹೋಗಿದೆ. ಇಲ್ಲಿ +ಬಿದ್ದು. ಛಿನ್ನೆಭಿನ್ನವಾದದ್ದರಿಂದ + + + + + + +ಎಷ್ಟೋ ಕೈಕಾಲುಗಳು ಕತ್ತರಿಸಿ ಕತ್ತರಿಸಿ +ನಾಲ್ಕೂ ದಿಶೆ ಬಿದ್ದು ಕೊಂಡಿವೆ. ಅದರ ಹತ್ತಿರ +ದಲ್ಲಿಯೇ ರಕ್ತದಿಂದ ತೊಯ್ದ ಕೆಲವು ಎಳೆಯ +ಮಕ್ಕಳು ಪ್ರಾ ಣವಾಯುವಿನ್ನೂ ಹಾರಿಹೋಗದೆ +ನೆಲದ ಸ ಉರುಳಾಡಿ, ನೀರು ನೀರು'' +ಎನ್ನುತ್ತ ಕಾತರಸ್ವರದಿಂದ ಹಲುಬುತ್ತಿ ವೆ. +| ಆಗ ಬಲದ್ರನು ಎಪ್ಪತ್ತು ಜನ ಸಂಗಾತಿ +: ಗಳೊಡನೆ ಜೀತಗಡ ದುರ್ಗವನ್ನು ಆಶ್ರಯಿಸಿ +. ದನು, ಇಂಗ್ಲಿಷರು ಆ ದುರ್ಗವನ್ನು ಮುತ್ತಿದರಾ +ದರೂ ಅದು ಅವರ ಕೈವಶವಾಗಲಿಲ್ಲ. ಆ ಪ (ಲೆ + ಬಲಭದ್ರಮು ಸೈನ್ಯಾಧಿನಾಯಕನಾಗಿ ದುರ್ಗಕ್ಕೆ +ಅಧಿಪ���ಿಯಾದನಲ್ಲದೆ, ನೇಪಾಲದ ಯುದ್ಧವ +ಕೊನೆಗೊಂಡ ಬಳಿಕ, ತನ್ನ ಸ್ವದೇಶದಲ್ಲಿ ಇನ್ನು +ತಲವಾರದೆ ಅಗತ್ಯವಿಲ್ಲವೆಂದು ಬಗೆದು ತನ್ನ +_ ಪಂಗಾತಿಗಳೊಡನೆ ರಣಜಿತಸಿಂಗನ ಶೀಖ ಸೈನ್ಯ +. ದಲ್ಲಿ ಕೂಡಿಕೊಂಡನು. +.. ಆಗ ರಣಜಿತಸಿಂಗನು ಅಫಗಾನಯುದ್ದದಲ್ಲಿ +ಸ ತೊಡಗಿದ್ದನು. ಒಮ್ಮೆ ಆತನ ಸೈನೈವು ಬಹು +| ಸಂಖ್ಯೆ ಯ. ಅಫಗಾನ ಸೈನ್ಯದಿಂದ ಮುತ್ತಲ್ಪಟ್ಟಾಗ +ಎಷ್ಟೋ ಜನರು ಓಡಿಹೋಗಿ ತಮ ಪ್ರಾ) ಇವನ್ನು +ಶೊ ಜಕರ ಆದಕೆ ಆ ಎಪ್ಪತ್ತು ಜನರು +ಕ ಮಾತ್ರ ರಣಭೂವಿ:ಯನ್ನು ತ್ಯಾಗಮಾಡದೆ +ಆ ಶ್ರೇಣೀಬದ್ದವಾಗಿ ಪರ್ವತದಂತೆ ಶತ್ರುಗಳ +ಸಮ್ಮುಖದಲ್ಲಿ ನಿಂತುಕೊಂಡರು. ದೂರದಿಂದ +'ತೋಫುಗಳ ಗರ್ಜನೆಯು ಅಬ್ಬರಿಸತೊಡಗಿತು. +| ಆಗ ಅವರು ಒಬ್ಬೊಬ್ಬರಾಗಿ ಏಟುಗಳಿಂದ +'ಮಾಯ ಬಾಗತಕಳನ ಜಸು ಉಳಿದವರು +ತ ಒಂದಿಷ್ಟೂ ಅಸಿಮಿ ಸಿಗೊಳ್ಳಲಿಲ್ಲ. ಕಟ್ಟಕಡೆಗೆ +"ಪೆ ಪ್ರಜ್ವಲಿಸುವ ಉಲ್ಕಾ ಬುಡಗಳು ಸ್‌ +ಸ ಬಿದ್ದು ಚಿರಶಾಂತಿಯನ್ನು ಹೊಂದುವಂತೆ +ಎಪ್ಪ ತ್ತೂ ಶವಗಳು ಅನಂತದ ಹಾಸಿಗೆಯನ್ನು +| ಹಡಿದು ಮಲಗಿಕೊಂಡವು, +ಮುಂದೆ ಇಂಗ್ಲಿಷರ ಸೈನ್ಯವು ಕೂ +ಸ ವಶಪಡಿಸಿಕೊಂಡು ದುರ್ಗವನ್ನು ನೆಲಸವ +1 ಮಾಡಿತು. ಆ ದಾರುಣವಾದ ಯುದ್ಧ ದ ಶೆ +ಮಿಯಲ್ಲಿ ಈಗ ಗಂಭೀರವಾದ ನಿರ್ಜನ + + + + + + + +ಅಗ್ನಿ - ಪರೀಕ್ಷೆ ; ೬೯ + + +ತೆಯು ಮಾತ್ರ ವಾಸವಾಗಿದೆ. ಮೃತ್ಯುವಿನ ಈ +ದಂಡೆಯಲ್ಲಿ ಪ್ರಳಯದಂಥ ಆಘಾತವಿದೆ. ಆ +ಮಗ್ಗಲಿಗೆ ಚಿರಶಾಂತಿಯುಂಟು, ಮರಣಾ +ನಂತರದ ಚಿರಶಾಂತಿಮಯೆ ಒಂದು ಆತ್ಮಚೈತ- +ನೈವು ಈ ರಣಸ್ಥಳಕ್ಕಿಳಿದು ಬಂದು ವಿಜಯಿಗಳ +ಹೃದಯವನ್ನು ಕರುಣಾರಸದಿಂದ ಎರೆದೆಂತೆ +ಕಾಣುತ್ತದೆ. ಏಕೆಂದಕೆ ಯಾವ ಸ್ಥಳದಲ್ಲಿ +ಎರಡೂ ಸೈನ್ಯಗಳ ದೇಹಕಣಗಳು ಮಿಶ್ರಿತ + + +ವಾಗಿದ್ದವೋ ಅಲ್ಲಿ ಇಂಗ್ಲಿಷರು ಏರಡು ಸ್ಮೃತಿ + + +ಚಿಹ್ನಗಳನ್ನು ಸ್ಥಾಪಿಸಿದ್ದಾರೆ. ಅವು ಇನ್ನೂ +ಉಂಟು, ಅದರಲ್ಲಿಯ ಒಂದು ಜನರಲ್‌ ಗೆಲಸ್ಬಿ +ಮತ್ತು... ಕಲುಂಗಾಯುದ್ದದಲ್ಲಿ ಹಠವಾದ +ಇಂಗ್ಲಿಷ ಸೈನ್ಯದ ಸ್ಮರಣಾರ್ಥವಾಗಿ ಸ್ಥಾಪಿಸಿದೆ. +ಸ್ವಲ್ಪ. ದೂರದಲ್ಲಿಯೇ ಇರುವ ಇನ್ನೊಂದರ +ಮೇಲೆ ಈ ರೀತಿಯಾಗಿ ಬರೆದಿದೆ: + +“ ರಣರಂಗದಲ್ಲಿ ತಮ್ಮ ಜೀವನವನ್ನು +ಶುಚ್ಛೀಕರಿಸಿದ, ಮತ್ತು ಅಫಗಾನರ ತೋಫು +ಗಳಿಗೆ ಸಮ್ಮುಖವಾಗಿ ಒಬ್ಬೊಬ್ಬರೇ ಸ್ವಸಂ- +ತೋಷದಿಂದ ಪ್ರಾಣವನ್ನು ಕೊಟ್ಟಿ ನಮ್ಮ +ನೀರಶತ್ರುಗಳಾದ ಕಲುಂಗೆಯ ದುರ್ಗಾಧಿಪತಿ +ಬಲಭದ್ರ ಮತ್ತು ಆತನ ಆಧಿಪತ್ಯಕ್ಕೊಳಗಾದ +ವೀರರ ಸ್ಮರಣಾರ್ಥವಾಗಿ ಈ ಸ್ಮೃಕಿಚಿಹ್ನವು +ಸ್ಥಾನಿಸಲ್ಪಬ್ಬದೆ. ಹಿ + + +ಜೇ ಶ್ರೀ ಜಗದೀಶಚಂದ್ರ ಬೋಸರು ತಮ್ಮ +ನೇಪಾಲ ಪ್ರವಾಸದಲ್ಲಿ ಈ ಐತಿಹಾಸಿಕ ಘಟನೆ +ಗಳನ್ನು ಸಂಗ್ರಹಿಸಿದರು; ಸಾಹಿತ್ಯ ಪತ್ರಿಕೆಯಲ್ಲಿ +ಶ್ರೋ. ಜಲಧರ ಸೇನರು ಅವುಗಳಿಗೆ ಸುಂದರೆ +ಲೇಖದ ಒಪ ನೃಕೊಟ್ಬು ಪ್ರಕಟಿಸಿದರು. ಭಾರ- +ತದ ಸ್ನಾತ ಒತಂತ್ರ್ಯ ಯುದ್ದದ ಇತಿಹಾಸದಲ್ಲಿ +ಲು ೧೧ +ಇದೊಂದು ಉಜ್ವಲ ಪುಟ, ಭಾರತೀಯರಲ್ಲಿ +ಈಸ್ಟಾ ತಂತ್ರ ದಾಹಜೊಡನೆ ಸಂಘಟನೆ, ಐಕ್ಮ +ಮೊದಲಾದುವಿ��್ದಿದ್ದರೈ, ಅವರೆಂದೂ ಹ +ತಂತ್ರ ನ್ನಗೆ ತುತ್ತಾಗುತ್ತಿ ರಲಿಲ್ಲ. +ಧಾರವಾಡದ * ಪ್ರದೀಪ *ದಿಂದ + + +(ಸಂ: ಶ್ರೀ ವಿನೀತ ರಾಮಚಂದ್ರರಾಯರು) + + +ಹಾ ರಾಸ ಎರಾ ಯಜ + + +ಇಂಡೋಚೀನದ ಒಂದು ಸುಂದರ ಜಾನಪದ ಕಲ್ಪನೆ + + +ಕೆ + + +ಎಲ್ಲೆ, ಅಡಕ + + +(ಲಕ ಹಂಗ ಯಾಂಗನು ಆಳುತ್ತಿ +ದ್ಮಾಗ ತಾನ ಮತ್ತು ಲಾಂಗ ಎಂಬ ಇಬ್ಬರು +ಅಣ್ಣತಮ್ಮಂದಿರಿದ್ದರು. ಅವರ ಸುಂದರ ರೂಪ +ಮತ್ತು ಪರಸ್ಪರ ಸಾಮ್ಯದ ಮೂಲಕ ಆ ಭಾಗದ +ಜನಕೆಲ್ಲ ಅವರನ್ನು ಗೌರವಾಶ್ಚರ್ಯಗಳಿಂದ +ಕಾಣುತ್ತಿದ್ದರು. + +ಅವರಿಬ್ಬರಲ್ಲಿ ಆಗಾಧ ಪ್ರೇಮವಿತ್ತು. ಅವರೀ +ರ್ವರ ರೂಪಸಾಮ್ಯ ಮತ್ತು ಅವರು ಚಿಕ್ಕಂದಿ +ನಲ್ಲಿಯೇ ಅನಾಥರಾದದ್ದು ಅವರ ಈ ಬಾಂಧವ್ಯ +ವನ್ನು ಇನ್ನಿಷ್ಟು ಬಿಗಿಗೊಳಿಸಿತ್ತು. ಅವರು +ಎಂದೂ ಒಬ್ಬರನ್ನೊಬ್ಬರು ಅಗಲಿ ಇರುತ್ತಿರಲಿಲ್ಲ- +ವಾದ್ದರಿಂದ ಅವರನ್ನು ಜನರು. "" ಅಶ್ವಿನೀ +ಕುಮಾರರು '' ಎಂದು ಕರೆಯುತ್ತಿದ್ದರು. + +ತಮ್ಮ ಹೈದಯ ಮನಸ್ಸುಗಳು ತಮ್ಮ ಪೂರ್ವ +ಜರ ನೀತಿಯಂತೆ ರೂಪಿಗೊಳ್ಳಲೆಂದು ಅವರು +"ಗುರು ' ವೊಬ್ಬನನ್ನು ಹುಡುಕಿದರು. ಧರ್ಮ + + +4“ಫಿಯತ್‌' ನಾರಮ೯ ? ಪತ್ರಿಕೆಯಿಂದ + + +೭೦ + + +ಮತ್ತು ಸುಣ್ಣ + + + + + + + + + +ಪರಾಯಣನಾದ ಲೂ ಎಂಬವ ತಮ್ಮ ಗುರುವಾ +ಗಲು ಯೋಗ್ಯನೆಂದು ಕಂಡು ಅವರಿಗೆ ಆನಂ +ವಾಯಿತು. + +ಈ ಅಣ್ಣ-ತಮ್ಮಂದಿರಷ್ಟೇ ವಯಸ್ಸಿನ ಮ। +ಳೊಬ್ಬಳು ಲೂಗೆ ಇದ್ದಳು. ಅವಳು ಆ ಭಾಗದಲ್ಲೆ +ಅತ್ಯಂತ ಸುಂದರಿಯೆಂದು ಖ್ಯಾತಳಾಗಿದ್ದಳು +ಈ ಹುಡುಗಿ ತನ್ನ ತಂದೆಯ ಈ ಇಬ್ಬರು ಶಿಷ್ಕರ[ + + +ಮೋಹಗೊಂಡು ಅವರಲ್ಲಿ ಹಿರಿಯನಾದ +ನನ್ನು ವರಿಸಬಯಸಿದಳು. ಆದರೆ ಇಬ್ಬರ +ಹಿರಿಯನಾರು? ಮಾನವಂತ ಮನೆತನದ + + +ಯನ್ನು ಆ ವಿದ್ಯಾರ್ಛಿಗಳಿಗೆ ಕೇಳುವಂತಿರಲಿ +ಮುಂದೊಮ್ಮೆ ಅವಳಿಗೆ ಒಂದು ಸುಸಂಧಿ +ಕಿತು ಒಂದು ಭೋಜನ ಸಮಾರಂಭದ ಸ +ಯದಲ್ಲಿ ಅವರಿಬ್ಬರು ಊಟಕ್ಕೆ ಕುಳಿತದ್ದ +ಅವಳು ಕಂಡಳು. ಅವರಲ್ಲಿ ಒಬ್ಬನು ಇನೆ + + + + + + +ಬ್ಬನಿಗೆ ಊಟದ ಕಡ್ಡಿಗಳನ್ನು ಕೊಟ್ಟಾಗ, +ತೊಟ್ಟ ವನು ಚಿಕ್ಕ ವನು' ಎಂದು ಅವಳಿಗೆ ತಿಳಿ +ತು. +__ ಅವಳ ತಂದೆ-ತಾಯಿಗಳಿಗೆ ಮಗಳ ಆಯ್ಕೆ +ಮೆಚ್ಚಿ ಗೆಯಾಯಿತು. ಲಾಂಗನಿಗೆ ಅಣ್ಣ ಸುತೆ +ಯಾದದ್ದ ನ್ನು ಕಂಡು ಸಂತೋಷವಾಯಿತು. +ಅದಕೆ. ಪ್ರೇಮದ ಸಾಮ್ರಾಜ್ಯ ಸುಲಭವಾಗಿ +ಪಸ ರಿಸುತ್ತದೆ. ತಾನ ತನ್ನ ಸುಂದರ ಪತ್ನಿ ಯಲ್ಲಿ +' ಅನುರಕ್ತನಾಗಿ ತನ್ನೆಲ್ಲ ಸಮಯವನ್ನು "ಅವಳಿ +ಗಾಗಿ ವ್ಯಯಿಸತೊಡಗಿದ. ತಾನನು ಲಾಂಗನನ್ನು +ಮರೆತು "ನನನ್ನು ಅತಿ ದುಃಖಿಯನ್ನಾಗಿ ಮಾಡಿ +ದನು. +ಸ್ವಾರ್ಥ ಸುಖದಲ್ಲಿ ಅಣ್ಣ ಮಗ್ನ ನಾದುದರಿಂದ +ಬಂಧುಪ್ರೇಮಕ್ಕೆ ಎರವಾದ. ಸ ಮಾನವ +ಮಾತ್ರ ನಿಲ್ಲದ “ಬಾಕ ಸ್ಥಳಕ್ಕೆ ಹೋಗಿ +| ಾರಿಗೊ ಕಾಣದಂತಿದ್ದು ತನ್ನ ಹೈದಯದ +ದುಃಖವನ್ನು ಕಡಿಮೆ ಮಾಡಿಕೊಳ್ಳಬಯಸಿದನು. +ಸೂರ್ಯ ಕಿರಣಗಳು ಮೂಡುವುದಕ್ಕೆ ಮೊದಲು, + ಶಾತ್ರಿ ಯಿನ್ನೂ ಗಂಭೀರ ಶಾಂತಿಯಕ್ಲಿ ಹ +ದ್ದಾಗ ಹಾಸ ಮನೆ ಬಿಟ್ಟು ಹೊರಟನು. +' ಅಡಎಯ ಮಾರ್ಗವಾಗಿ ನಡೆದು ಇ +ನದೀತೀರವನ್ನು ತಲುಪಿದನು. ಮನೆಯಿಂದ +ಓಡಿದ ಮ��ದಲ್ಗೊಂಡು ಇದುವರೆಗೆ ಆತ +ವಿಶ್ರಾಂತಿ ಪಡೆದಿರಲಿಲ್ಲ. ಅದಕ್ಕೂ ಖೇದದ +' ಮಾತೆಂದರೆ ಅವನಿಗೆ ತನ್ನ ಸಂಗಡ ಆಹಾರವನ್ನು +ತರಬೇಕು ಎಂಬ ವಿಚಾರ ಕೂಡ ಹೆಳಳೆದಿರ +ಬಿಲ್ಲ. ದಣಿವಿನಿಂದ ಸೋತು : ಹಸಿವೆಯಿಂದ +ಕಂಗಾಲಾಗಿ ಆತ ತಾನು ದಾಟಲಾರದ ಆನದಿಯ +ತೀರದಲ್ಲಿ ಬಿದ್ದುಕೊಂಡ, ನದಿಯಪ್ಪ ಪ್ರವಾಹ ಅಗ +ಲವೂ ಆಳವೂ ವೇಗವೂ ಆಗಿತ್ತು. ಈ ಗೊತ್ತು +ಗುರಿಯಿಲ್ಲದ ಪ ಸ್ರಯಾಣಿಕ ನಿರಾಶೆಯಿಂದ ಕುಗ್ಗಿ +ಅಳತೊಡಗಿದ. ಆತ ಬಹು ಹೊತ್ತಿ ನವರೆಗೆ +ಅತ್ತು ಅತ್ತು ಕೊನೆಗೆ ಆ ನಿರ್ಜನ ನದೀ ತೀರ +ದಲ್ಲಿ ಸತ್ತು ಹೋದ. ಮಾನವನ ಸುಖ ದುಃಖದ +ಸಮಾಚಾರಗಳೆಲ್ಲ ಗೊತ್ತಿರುವ ಸ್ವರ್ಗದ ದೇವತೆ +| ಗಳು ಅಗಾಧ ಬಂಧುಪ್ರಿ ಮದ ಕ ಪ್ರಾಣ + + +ಕ: + + + + + + + + + + + +ಎಲೆ, ಅಡಕೆ ಮತ್ತು ಸುಣ್ಣ ೭೧ + + +ತೆತ್ತ ಬಡ ಲಾಂಗನ ದೇಹವನ್ನು ಒಂದು ಕಲ್ಲು +ಬಂಡೆಯನ್ನಾಗಿ ಮಾರ್ಟ ಡಿಸಿದರು. ಆ ನಿರ್ಜನ +ಪ್ರದೇಶದಲ್ಲಿ ಬಹುದೂರದಿಂದ ಈ ಕಲ್ಲುಬಂಡೆ +ಕಾಣಿಸುವಂತಿತ್ತು. + +ಪ್ರೇಮದ ಮೊದಲನೆಯ ಆವೇಗ ಕಡಿಮೆ +ಯಾದ ಬಳಿಕ ತಾನನಿಗೆ ಲಾಂಗನ ನೆನಪು + +ಬಂತು. + +ಕೆಲ ದಿನಗಳಿಂದ ಆಳುಗಳು, ಸ್ನೇಹಿತರು, +ನೆಕೆ ಹೊರೆಯವರು, ಹಳ್ಳಿಗರು ಯಾರೂ ಲಾಂಗೆ +ನನ್ನು ಕಂಡಿರಲಿಲ್ಲ. ಆತ ಎತ್ತ ಹೋದನೆಂದು +ಯಾರಿಗೂ ಗೊತ್ತಿರಲಿಲ್ಲ. + +ತಾನನಿಗೆ ಲಾಂಗ ಲಲ್ಲಿರುವನೆಂದು ತಿಳಿಯ +ಲಿಲ್ಲ. ತನ್ನ ತಪ್ಪೆ ಕೃತಿಯನ್ನು ಕುರಿತು ಚಿಂತಿಸಿ +ದಂತೆಲ್ಲ ಅತನ “ಎಕ್ಕೆ ಅದು ಅಸಹ್ಯವಾಗ +ತೊಡಗಿತು. + +ಪಶ್ಚಾತ್ತಾಪದಿಂದ ತಪ್ತನಾದ ತಾನ ಹೆಂಡತಿ +ಮಲಗಿದ್ದಾಗ ಎದ್ದು ಲಾಂಗನ ಶೋಧಕ್ಕೆ ೦ದು +ಮನೆಯಿಂದ ಹೊರಟ, ಆತ ಹಾದಿಯಲ್ಲಿ' ಗಟ್ಟಿ +ಯಾಗಿ ತಮ್ಮನ ಹೆಸರು ಹಿಡಿದು ಕೂಗುತ್ತಿ ದ್ದ +ಆದೆಕೆ ಅದಕೆ ಲ್ಲಿ ಸ ಬರಬೇಕು? ಅನೇಕ ದಿನ +ಗಳ ವರೆಗೆ ಜು ದಣಿವು-ವಿಶ್ರಾಂತಿಗಳ ಪರಿವೆಯಿ +ಲ್ಲದೆ ನಡೆದ, ನಿಮಿಷ ನಿಮಿಷಕ್ಕೆ ಹಸಿವೆ ಮತ್ತು +ಮನಸ್ಸಿನ ಸಂಕಟ ಅವನನ್ನು "ಣ್ಣು ಮಾಡು +್ತಿದ್ದವು, + +ಆ ನಿರ್ಜನ ಪ್ರದೇಶದಲ್ಲಿದ್ದ ಬಂಡೆಗಲ್ಲಿನ +ಬಳಿಗೆ ಬಂದಾಗ ಅವನಲ್ಲಿ ಶಕ್ತಿಯ ಲವಲೇಶವೂ +ಉಳಿದಿರಲಿಲ್ಲ. ಆದರೂ ಅದನ್ನು ಹತ್ತಿ ನೋಡಿ +ದರೆ ಏನಾದರೂ ಕಂಡೀತೆಂದು ಎಣಿಸಿ ಆತ +ತನ್ನಲ್ಲಿ ಇದ್ದುಬಿದ್ದ ಶಕ್ತಿಯನ್ನೆ ಲ್ಲ ಒಟ್ಟು ಗೂಡಿಸಿ +ಬಂಡೆಗಲ್ಬನ್ನೆ (ರಿದ. ಆದರೆ ಅಲ್ಲಿಗೆ ಆಶ ಶ್ರಮವನ್ನು +ತಾಳಲಾಕಡ ಅವನ ಪಾ ಣಪಕ್ಷಿ ಸ +ಹೋಯಿತು. + +ದೇವತೆಗಳು ಅವನ ದೇಹವನ್ನು ಒಂದು +ಸಪೂರಾದ ಎತ್ತರವಾದ ಮರವನ್ನಾಗಿ ಮಾರ್ಪ +ಡಿಸಿದರು. ಅಗಲವಾದ ಅದರ ಎಲೆಗಳು ಬೀಸ +ಣಿಕೆಯಂತಿದ್ದವು. + + +೩೨ ಕಸ್ತೂರಿ + + +ಇಶ್ತ್ನ ಮನೆಯಲ್ಲಿ ಗಂಡ ಕಾಣದಾದಾಗ +ಯೋಚಿಸಿ ಯೋಚಿಸಿ ಕೊನೆಗೆ ಆತ ತನ್ನ ತಮ್ಮನ + + +ಶೋಧಕ್ಕಾಗಿ ಹೊರಟಿರಬೇಕೆಂದು ತಾನನ +ಹೆಂಡತಿ ಅರಿತುಕೊಂಡಳು. ಇ +ಗಂಡನಿಗೇನಾಯಿತೋ ಏಎಂದು ಆಂಜದ + + +ಅವಳು ಅವನನ್ನು ಹುಡುಕುತ್ತ ಹೊರಟಳು. +ಮತ್ತೆ ಮೂರನೆಯ ಸಲ ಅದೇ ಬಗೆಯ ಮಾರ್ಗ +ಶ್ರಮಣ, ದಣಿವು, ಹಸಿವೆಗಳ ನಾಟಕ ನಡೆ +ಯಿತು. ವಿಶ್ರಾಂತಿಯಿಲ್ಲದೆ, ಹಗಲು ರಾತ್ರಿಯೆ +ನ್ನದೆ. ಅನ್ನ-ನೀರುಗಳ ಪರಿವೆಯಿಲ್ಲದೆ ತಾನನ +ಹೆಂಡತಿ ಗಂಡನೆ ಶೋಧಕ್ಕಾಗಿ ವ್ಯರ್ಥ +ಹಾದಿ ಕ್ರಮಿಸಿದಳು. ಅವಳಿಗೂ ದಣಿವು-ಹಸಿವು- +ನೀರಡಿಕೆಗಳು ಅಂತ್ಯಕಾಲವನ್ನು ತಂದೊಡ್ಡಿ +ದವು. ಆ ನಿರ್ಜನ ಪ್ರದೇಶದಲ್ಲಿ ಏಕಾಂಗಿಯಾ +ಗಿದ್ದ ಆ ಬಂಡೆಗಲ್ಲು, ಅದರ ಮೇಲಿನ ಗಿಡ- +ಇವುಗಳಿಂದ ಆಕರ್ಷಿತಳಾದ ಅವಳು ಲಾಂಗ +ಮತ್ತುತಾನ ಸತ್ತ ಸ್ಥಳಕ್ಕೆ ಬಂದಳು. ಸೋತು +ಸುಣ್ಣವಾದ ತನ್ನ ಕೈಗಳಿಂದ ಆ ಅಡಿಕೆ +ಮರವನ್ನಪ್ಪಿಕೊಂಡು ಅವಳು: ಬಂಡೆಗಲ್ಲನ್ನೇ +ರಲು ಯತ್ನಿಸಿದಳು. ಆ ಶ್ರಮವನ್ನು ಸಹಿಸದೆ +ಅವಳ ದೇಹ ಕುಸಿಯಿತು. ಪ್ರಾಣ ಹಾರಿತು. +ಅವಳ ಕೊನೆಯ ಪ್ರಯತ್ನದ ಸ್ಮಾರಕವೆಂದು +ದೇವತೆಗಳು ಅವಳನ್ನೊಂದು ಬಳ್ಳಿಯನ್ನಾಗಿ +ಮಾಡಿದರು. + +ಹೀಗೆ ಈ ಪ್ರೇಮ ನಾಟಕದ ಮೂವರು +ಪ್ರಧಾನ ಪಾತ್ರಗಳು ಮೃತ್ಯುವಶರಾದರು. + +ನೆಲ ವುದ 2 ಈ ಮೂವರ ಕಥೆ +ಯನ್ನೂ ಅವರ ದೇಹಗಳ ಮಾರ್ಪಾಟಿನ ವಿಚಾ +ರವನ್ನೂ ಕೇಳಿದ ವಯೋವೃದ್ಧನಾದ ಮುರಿ +ಯೊಬ್ಬನು ಅವರ ಗೌರವಾರ್ಥವಾಗಿ ಮತ್ತು + +ಬ +ಬಂಧ: ದ ಹಾಗೂ ಪತಿ-ಪತ್ನಿಯರ ಪ್ರೇಮ +ನಿಷ್ಕೆಗಳ ಪ್ರತೀಕವಾಗಿ ಮಃ ಶೇಜಂಯು +ವನ್ನು ಕಚ್ಚಿ ತಳಿ + +ಆ ಸಮಯದಲ್ಲಿ ವಿಯತ್‌ ನಾಮದಲ್ಲಿ ಭಯಂ +ಕರ ಬರಗಾಲ ಬಿದ್ದಿತು. ಗಿಡ ಬಳಿ ಗಳೆಲ್ಲ +ಒಣಗಿ ಕಮರಿಹೋದವು. ಆ ಕಾಲದಲ್ಲಿ ಆ + + +ಅಡಿಕೆ ಮರ ಮತ್ತು ಅದನ್ನು ಬಳಸಿ ಹಬ್ಮಿಡ +ವೀಳ್ಯದೆಲೆಯ ಬಳ್ಳಿ "ಮಾತ್ರ ಹಚ್ಚೆ ಹಸುರಾಗಿದ್ದು +ಬೆಳೆಯುತ್ತ ಲೇ ಒಲ ವ್ವ ಸೆ ಅದ್ಭುತವನ್ನು +ಕಾಣಲೆಂದು ಆ ಮುದುಕ ಕಟ್ಟಿಸಿದ ದೇವಾಲ +ಯಕ್ಕೆ ಅರಸು ಹಂಗ ಯಾಂಗ “ತನ್ನ ಪರಿವಾರ +ದೊಂದಿಗೆ ಬಂದ. + +ಅರಸನ . ಸ್ವಾಗತಕ್ಕಾಗಿ ಆ ಗಿಡ ಮತ್ತು +ಬಳ್ಳಿಗಳು ತಮ್ಮ ಸೌಂದರ್ಯ ಕಾಂತಿಗಳನ್ನು ಹೆಚ್ಚಿ +ಭಾನ ಸುತ್ತಲಿನ ಮರುಭೂಮಿಯಂಥ + +ೈಶ್ಯದಲ್ಲಿ ಈ ಜೀವಪ್ರಭೆಯನ್ನು ಕಂಡು ಅರ +ದ ಅವನ ಸಕನಾರದಕಹೂ ಆಶ್ಚ ರ್ಶ ಚಕಿತ +ದರು. + +ಒಂದು ಅಡಿಕೆಯನ್ನೂ ಒಂದಿಷ್ಟು ಏಎಲೆಗ +ಳನ್ನೂ ಕೊಯಿಸಿ ಹಂಗ ಯಾಂಗನು ಬಾಯಲ್ಲಿ +ಹಾಕಿಕೊಂಡು ಜಗಿದನು. ಅವುಗಳ ರುಚಿ ಅ +ನಿಗೆ ಸುಖಕರವೆನಿಸಿತು. ಅವನ ಬಾಯಿಯಿಂ +ಒಂದು ಎಂಜಲು ಬಿಂದು ಜಗುಳಿ ಆ ಸುಣ್ಣ +ಕಲ್ಲುಬಂಡೆಯ ಮೇಲೆ ಬೀಳಲು ಅಲ್ಲೊಂ +ಕೆಂಪಗಿನ ಕಲೆಯಾದುದು ಕಾಣಿಸಿತು. + +ಬಹಳ ಹಿಂದೆ ನಡೆದೆ ಆ ದಿನದ ಘಟನೆ +ನಂತರವೇ ಎಲೆ-ಅಡಿಕೆ ತಿನ್ನುವ ಮತ್ತು ಅದನು +ವಿವಾಹ ನಿಶ್ಚಯ ಮತ್ತು ವಿವಾಹ ಕಾಲಗಳ +ಇತರರಿಗೆ ಅರ್ಥಿಸುವ ಕೂಢಿ ಬಳಕೆಗೆ ಬಂ + +ಪ್ರೇಮ ಮತ್ತು ದಾಂಪತ್ಯ ನಿಷ್ಠೆಯ ದ್ಯೋಃ +ಕವಾದ ಈ ಎಲೆ ಅಡಿಕೆ ಸುಣ್ಣಗಳ ಎಂಕುಡೆ +“ಮದುವೆಯೆಂಬ ನಂಟು ಜೀವಮಾನದ ಗಂಟು +ಎಂಬುದನ್ನು ಹೈ ದಯಸ್ಪರ್ಶಿಯಾಗಿ ಸೂಚಿ +ತ್ತದೆ. + +ತರುಣ ತರುಣಿಯರಲ್ಲಿ ಪ ಪರಸ್ಪರ ಅನುರಾಗ +ಪ್ರಥಮ ಲಕ್ಷಣವೆಂದು ತಾಂಬೂಲವನ್ನು ವಿ +ಮಯ ಮಾಡುವ ಪದ್ಧತಿ ನಡದು ಚು +ಈ ಕಾರಣದಿಂದಲೇ. + +“ ತಾಂಬೂಲವು ಎಲ್ಲ ಸಂಭಾಷಣೆಗೆ ದೀಶಿ +ಯಾಗಿದೆ. ಅದು ಬಹುಶಃ ನಿಜಪ್ರೇಮ ಮ +ಸುಖವಿವಾಹೆಗಳಲ್ಲಿ ಪರ್ಯ ವಸಾನ ಹೊಂದ +ವುದು” ಎಂಬ���ಂದು ಉಕ್ತಿಯೂ ಬಳಕೆಯಲ್ಲಿ + + + + + + + + + + + + + + + + + + + + + +ಸ್‌ ಸಿಂಹ ಮೊದಲಾದ ಪ್ರಾಣಿಗಳಿಗಿಂ- +ತಲೂ ಕ್ರೂರವಾದ, ಅದೇಕೆ, ಜಗತ್ತಿನ ಪ್ರಾಣಿ +ಗಳಲ್ಲೆಲ್ಲ ಅತ್ಯಂತ ಕ್ರೂರವಾದ ಪ್ರಾಣಿಯೊಂ- +ದಿದೆ. + +ಈ ಅತಿ ಕ್ರೂರ ಪ್ರಾಣಿ ಆಕಾರದಲ್ಲಿ ತೀರ +ಚಿಕ್ಕದು. ಆದರೆ ಆಕ್ರಮಣ ಮಾಡುವ ರೋಷ +ಇದರಲ್ಲಿ ಎಷ್ಟು ತೀವ್ರವಾಗಿರುತ್ತದೆಂದಕೆ ಇದು +ತನಗಿಂತ ಎರಡು ಅಥವಾ ಮೂರು ಪಟ್ಟು +ದೊಡ್ಡದಾದ ಪ್ರಾಣಿಯ ಮೇಲೆ ಏರಿ ಹೋಗಲು +ಕೂಡ ಹಿಂದೆಮುಂದೆ ನೋಡುವದಿಲ್ಲ. ಬೇಟಿ + + +ಕೆ ಯನ್ನು ಕೊಂದ ಬಳಿಕ ಕೂಡಲೆ ಅದನ್ನು ತಿಂದು +ಬಿಡುವಲ್ಲಿ ಇದು ಬಲು ನಿಪೆಣ. ಇದರ ಜೀರ್ಣ +ಶಕ್ತಿಯಂತೂ ಪ್ರಚಂಡವಾದದ್ದು. ಪ್ರತಿ ಮೂರು +ಅಥವಾ ನಾಲ್ಕು ತಾಸುಗಳಿಗೊಮ್ಮೆಯಾದರೂ +ಇದಕ್ಕೆ ಇದರ ದೇಹದ ಇಮ್ಮಡಿ ತೂಕದಷ್ಟು +. ಆಹಾರ ಸಿಗಲೇ ಬೈಕು. ಇಲ್ಲವಾದಲ್ಲಿ +ಇದು ಜಠರಾಗ್ನಿಯ ಜಳದಿಂದ ಮೂರು +ನಾಲ್ಕು ಗಂಟಿಯೊಳಗೇ ಸತ್ತು ಹೋಗುವದು. +ಬೇಟಿಯಾಡಲು ಮತ್ತು ಆಹಾರ ಜೀರ್ಣಿಸಿ +. ಕೊಳ್ಳಲು ಇದು ತನ್ನ ಜೀವನದ ಸಮಸ್ತ ಶಕ್ತಿ +ಪೊ + + +1 + + +ತ + + + + + +ಚೋಟುದ್ರದ ರಾಕ್ರಸ: + + +ಇದು ಪ್ರಾಣಿಲೋಕದ ಅತಿಭೀಕರ ಜೀನಿಗಳಲ್ಲೊಂದು + + +ನೊ೦ಡಿಲಿ + + +ಯನ್ನು ಹದಿನೈದು-ಹದಿನಾರು ತಿಂಗಳುಗಳಲ್ಲಿ +ವ್ಯಯಿಸಿ ವೃದ್ಧಾಪ್ಯವನ್ನು ಹೊಂದಿ ಸಾಯುತ್ತದೆ. +ಈ ಪ್ರಾಣಿಯ ಆಯುಷ್ಯ ಅತಿ ಹೆಚ್ಚೆಂದರೆ ಒಂದೂ +ವರೆ ವರ್ಷ ಮಾತ್ರ. + +ಗೊಬ್ಬರಕ್ಕಾಗಿ ಕಸಕಡ್ಡಿಗಳನ್ನು ಅಥವಾ +ಸಗಣಿ ಮುಂತಾದವನ್ನು ತುಂಬುವ ಹೊಂಡದಲ್ಲಿ +ಈ ಜಾತಿಯ ಹೆಣ್ಣು ನಾಲ್ಕರಿಂದ ಹತ್ತರವರೆಗೆ +ಮರಿಗಳನ್ನು ಹಾಕುತ್ತದೆ. ಒಂದು ವಾರದೊಳ +ಗಾಗಿ. ಮರಿಗಳು ಓಡಾಡಲಾರಂಭಿಸುತ್ತವೆ. +ಮೂರು ನಾಲ್ಕು ವಾರಗಳಾದ ಬಳಿಕ ತಾಯಿ + + + + + +ಮರಿಗಳಿಗೆ ಮೊಲೆ ಕೊಡುವದನ್ನು ನಿಲ್ಲಿಸಿ ಅವನ್ನು +ಬಾಹ್ಯ ಜಗತ್ತಿಗೆ ದೂಡುತ್ತದೆ. ಅವು ತೋಟಿ +ಗಳಲ್ಲಿ, ಗಿಡಗಳ ಬುಡದಲ್ಲಿ, ಹುಲ್ಲುಗಾವಲು +ಗಳಲ್ಲಿ ಆಹಾರ ಶೋಧಕ್ಕಾಗಿ ಅಲೆಯತೊಡ +ಗುತ್ತವೆ, + +ವಾಸ ಸ್ನಾನವನ್ನು ಬದಲಿಸಬೇಕಾದ ಅಗತ +ಬಂದಾಗ ಹೆಣ್ಣು ತನ್ನ ಮರಿಗಳೊಂದಿಗೆ ಎರ +ಡನೆಯ ಕಡೆಗೆ ಹೊ!ಗುವಾಗಿನ ದೈಶ್ಯ ನೋಡು +ವಂಥದಿರುತ್ತದೆ. ಮಂಗ್ಶ ಬೆಕ್ಕು ಮುಂತಾದವು +ಗಳು ತಮ್ಮ ಮರಿಗಳನ್ನು ಒಂದೆಡೆಯಿಂದ + + +ಸಃ ತ್ರಾ, ರಾಜನಾಥ ಸಾಂಡೆಯನರ ಲೇಖದ ಆಧಾರದಿಂದ +೫-2-10 ೭೩ + + +೩೪ ಕಸ್ತೂರಿ + + +ಇನ್ನೊಂದೆಡೆಗೆ ಸಾಗಿಸುವದನ್ನು ಸಾಮಾನ್ಯವಾಗಿ +ಎಲ್ಲರೂ ನೋಡಿರುತ್ತಾರೆ. ಆದರೆ ಈ ಕ್ರೂರ +ಪ್ರಾಣಿ ತನ್ನ ಮರಿಗಳನ್ನು ಒಂದೆಡೆಯಿಂದ +ಇನ್ನೊಂದೆಡೆಗೆ ಸಾಗಿಸುವ ರೀತಿ ವಿಚಿತ್ರ. +ಸಂಜೆಯ ಮಬ್ಬುಗತ್ತಲಲ್ಲಿ ತಾಯಿ ಮುಂದೆ +ಹೋಗುತ್ತಿರುವಾಗ ಒಂದು ಮರಿ ಅದರ ಬಾಲ +ವನ್ನು ಕಚ್ಚಿಕೊಂಡು ಹಿಂದಿನಿಂದ ನಡೆಯುತ್ತದೆ. +ಆ ಮರಿಯ ಬಾಲವನ್ನು ಇನ್ನೊಂದು ಮರಿ ಕಚ್ಚಿ +ಕೊಂಡಿರುತ್ತದೆ. ಹೀಗೆ ಎಲ್ಲ ಮರಿಗಳೂ +ಒಬಂದಕೊಂದರ ಬಾಲವನ್ನು ಕಚ್ಚಿಕೊಂಡು +ಕವಾಯತು ಮಾಡುವ ಸೈನಿಕರಂತೆ ಸಾಲುಗಟ್ಟಿ +ಹೋಗುವವು. + +ಈ ಪ್ರಾಣಿಯ 'ತಲೆ ಇದರ ದೇಹದ ಒಂದು +ಮೂರಾಂಶದಜ್ಬರುತ್ತದೆ. ಹೆಂದಿಯ ಮುಖದಂತೆ +ಇದರ ಮುಖವೂ ಮುಂದಕ್ಕೆ ಚಾಚಿರುತ್ತದೆ. +ಕಣ್ಣುಗಳು ತೀರ ಚಿಕ್ಕವು. ಹುಲ್ಲಿನ ರಾಶಿಯಲ್ಲಿ +ಓಡಾಡುವಾಗ ಇದು ಪ್ರತಿ ನಿಮಿಷಕ್ಕೂ ವಾಸನೆ +ತೆಗೆದುಕೊಳ್ಳುತ್ತಿರುತ್ತದೆ. ಬೇಟಿ ಹುಡುಕುವದ +ರಲ್ಲಿ ಇದು. ದೃಷ್ಟಿಗಿಂತಲೂ ವಾಸನೆಯನ್ನೇ +ಹೆಚ್ಚಾಗಿ ಅವಲಂಬಿಸುತ್ತದೆ. ಬೇಟಿಯ ಇರವು +ಗೊತ್ತಾದೊಡನೆ ನಡುವಿನ ಹುಲ್ಲನ್ನು ಭೇದಿಸಿ +ಕೊಂಡು ಮಿಂಚಿನಂತೆ ಅದರ ಮೇಲೆ ಐಎರಗಿ +ಭಯದಿಂದ ಕಂಪಿಸುವ ಅದನ್ನು ಕ್ಷಣಾರ್ಧದಲ್ಲಿ +ಕೊಲ್ಲುತ್ತದೆ. ; + +ಅನಿವಾರ್ಯವೂ ಸ್ವಾಭಾವಿಕವೂ ಆದ ಸಂತಾ +ನೋತ್ಚತ್ತಿಯ ಉತ್ತೇಜನ ಬಂದಾಗ ಹೊರತು +ಅಥವಾ ಪರಿವಾರ ಸಂರಕ್ಷಣೆಯ ಪ್ರೇರಣೆಯ +ಕಾಲವನ್ನು ಬಿಟ್ಟಕಿ ಈ ಜಾತಿಯ ಎರಡು ಪ್ರಾಣಿ +ಗಳು ಒಂದೆಡೆ ಕೂಡಿ ಇರುವದು ಸಾಧ್ಯವೇ ಇಲ್ಲ. +ಏಕೆಂದಕೆ ತಿನ್ನಲು ಮತ್ತಾವ ಪ್ರಾಣಿಯೂ ಸಿಗ +ದಿದಕೆ ಹಸಿವೆಯ ಬಾಧೆಯನ್ನು ನಿವಾರಿಸಲು +ಕೂಡಿ ಇರುವ ಎರಡರಲ್ಲಿ ಯಾವದಾದಕೊಂದು +ಇನ್ನೊಂದರ ಭಕ್ಷ್ಯವಾಗಲೇ ಬೇಕಾಗುತ್ತದೆ. +ಈ ಜಾತಿಯ ಏರಡು ಪ್ರಾಣಿಗಳನ್ನು ಒಂದೇ +ಪಂಜರದಲ್ಲಿಟ್ಟು ಜೀವವಿಜ್ಞಾನಿಗಳು ಈ ಮಾತಿನ +ನಿದರ್ಶನವನ್ನು ಅನೇಕ ಸಲ ಹೊಂದಿದ್ದಾರೆ. + +ಇಷ್ಟೊಂದು ಕ್ರೂರವಾದ ಈ ಪ್ರಾಣಿ ಮತ್ತಾ + + +ವದೂ ಆಗಿರದೆ ನಾವು "ಸೊಂಡಿಲಿ' ಎಂದು ಕಕಿ +ಯುವ ಇಲಿಯೇ ಆಗಿದೆ. ಇದಕ್ಕೆ ಚುಚುಂದ್ರಿ +ಎಂದೂ ಅನ್ನುತ್ತಾರೆ. + +ಶಹರಗಳಲ್ಲಿರುವವರಿಗೆ ಸೊಂಡಿಲಿಯ ಪರಿ +ಚಯವಿರದಿದ್ದರೂ ಹಳ್ಳಿಗರು ಅದನ್ನು ಚೆನ್ನಾಗಿ +ಬಲ್ಲರು, ಸಂಜೆಯಾದೊಡನೆ ಸಾಮಾನ್ಯವಾಗಿ +ಹಳ್ಳಿಯ ಪ್ರತಿಯೊಂದು ಮನೆಯಲ್ಲಿ ಚ್ಚ್ರು ಚ್ಚು +ಎಂದು ಕೂಗುತ್ತ ಹೆಣ್ಣು ಸೊಂಡಿಲಿ ತನ್ನ +ಓಡಾಟವನ್ನಾರಂಭಿಸುತ್ತದೆ. . ಅತ್ಯಂತ ಶೀತ +ಪ್ರದೇಶಗಳನ್ನು ಬಿಟ್ಟಕೆ ಈ ಪ್ರಾಣಿ ಜಗತ್ತಿನ +ಎಲ್ಲ ದೇಶಗಳಲ್ಲಿಯೂ ಇರುತ್ತದೆ. ಮತ್ತೆ ಬೇಕೆ +ಬೇಕೆ ದೇಶಗಳಲ್ಲಿರುವ ಈ ಇಲಿಗಳ ಗುಣ- +ಸ್ವಭಾವಗಳಲ್ಲಿ ಅಂಥ ಹೇಳಿಕೊಳ್ಳುವಂಥ +ವೃತ್ಯಾಸವೇನೂ ಇರುವದಿಲ್ಲ. ಶೀತ ಪ್ರದೇಶ +ಗಳ ಇಲಿಗಳಿಗೆ ಬಾಲವೇ ಇರುವದಿಲ್ಲ, ಇದ್ದರೂ +ಬಹು ಚಿಕ್ಕದಾಗಿರುತ್ತದೆ. ತಿಬೇಟದ ರಾಜಧಾನಿ +ಲ್ಹಾಸಾದ ದೇವಾಲಯಗಳಲ್ಲಿ ಬಾಲವಿಲ್ಲದ ಸಾವಿ: +ರಾರು ಇಲಿಗಳು ನಿರ್ಭಯದಿಂದ ಸಂಚರಿಸುತ್ತಿ, +ರುವದು ಫಿತ್ಯ ದೃಶ್ಯವಾಗಿದೆ. ತಿಬೇಟದಲ್ಲಿ ಇಲಿ: +ಗಳು “ ಅಜಿಮಾ'' ಎಂಬ ದೇವತೆಯ ವಂಶ! +ದವು ಎಂಬ ನಂಬಿಕೆ ಇರುವದರಿಂದ ಅಲ್ಲಿಯ: +ಜನರು ಎಂದೂ ಅವುಗಳನ್ನು ಹಿಂಸಿಸುವದಿಲ್ಲ. + +ಕಾರ್ತಿಕ ಅಮಾವಾಸ್ಯೆಯ ರಾತ್ರಿಯಲ್ಲಿ ಬತ +ಲೆಯಾಗಿ ಸೊಂಡಿಲಿಯನ್ನು ಕೊಂದು ಅದ +ಚರ್ಮವನ್ನು ಸುಲಿದು ಆ ಚರ್ಮವನ್ನು ಕ್ಸೈ +ಲ್ಲಿಟ್ಟುಕೊಂಡು ನಡೆಯುವವನು ಇತರರಿ +ಅದೃಶ್ಯನಾಗುತ್ತಾನೆಂದು ನಮ್ಮ ದೇಶದ ತಾಂತ್ರಿ +ಕರ ಹೇಳಿಕೆಯಿದೆ. ಹಿಂದಿನ ಕಾಲದಲ್ಲಿ ಕನ್ನ +ಗಳ್ಳೆರು ಈ ಪ್ರಯೋಗದ ಬಲದಿಂದ ಕಣ್ಣಿ +ಕಣಣಿಸದೆ ಕದಿಯುತ್ತಿದ್ದರೆಂದೂ ಮಂತ್ರವಾ +ಗಳು ಕೂಡ ಇದನ್ನುಪಯೋಗಿಸುತ್ತಿದ್ದರೆಂದ +ನಂಬುವವರಿದ್ದಾರೆ. + +ನಮ್ಮ ದೇಶದ ಚುಚುಂದ್ರಿಗಳು. ಇತಃ +ದೇಶದ ಚುಚುಂದ್ರಿಗಳಿಗಿಂತ ಕಡಿಮೆ ಕ್ರೂರವು +ಅಪಾಯಕಾರಿಯೂ ಆಗಿದ್ದರೂ ಇವು ತುಂ +ಅಸಹ್ಯ ಪ್ರಾಣಿಗಳಾಗಿವೆ. ಇವು ಮುಟ್ಟಿದ ಅರಿ +ಪಾತ್ರೆ ಮುಂತಾದವುಗಳಿಗೆ ಬಹಳ ಹೊತ್ತಿನವರೆ? + + + + + + + + + + + + + + + + + + + +' ದುರ್ಗಂಧ ಬರುತ್ತದೆ. ಬಹುಶಃ ಈ ಕಾರಣ +' ಕ್ಯಾಗಿಯೆ ಬೂಚು ಹಾಕಿಟ್ಟ ಬಾಟ್ಲ್ಸಿಯ ಮೇಲೆ + ಚುಚುಂದ್ರಿ ನಡೆದು ಹೋದರೆ ಕೂಡ ಒಳಗಿನ +| ಎಣ್ಣೆ ಅಥವಾ ಬೇರಾವದೇ ವಸ್ತು ದೂಷಿತವಾ +_ ಗುತ್ತದೆ ಎಂದು ಹೇಳುತ್ತಿರಬೇಕು. +... ಈ ಇಲಿಗಳ ಚಾತುರ್ಯವಾ ವರ್ಣಿಸುವಂತಿ +ರುತ್ತದೆ. ಬಾಟ್ಲಿಯ ಬೂಚನ್ನು ತೆಗೆದು ಒಳ +_ ಗಿನ ಎಣ್ಣೆಯಲ್ಲಿ ಬಹಳಷ್ಟ ನ್ನು ಇವು ಕುಡಿದು +_ ಬಿಡುತ್ತವೆ. ಪರಮಾಶ ರೈವೆಂದರೆ ಬಾಟ್ಲಿಯ +ಹೊರಗೆ ಒಂದೇ ಒಂದು “ನ ಎಣ್ಣೆ ಕೂಡ 'ಬದ್ದಿ +ರುವದಿಲ್ಲ. ಬಾಟ್ಲಿ ಕೂಡ ಇದ್ದ. ಕ್ಸಿ ದ್ದ ಂತೆಯೇ +ಇರುತ್ತದೆ. ಬೂಡು ಮಾತ್ರ ಕಳಿ “ಬಿದ್ದ ದ್ದು +. ಬಣ್ಣೆ ಅರ್ಧಕ್ಕರ್ಧ ಕಡಿಮೆಯಾಗಿರುವದು ಕಾಣಿ +' ಸುತ್ತದೆ. ಇತು ಈರೀತಿ ಎಣ್ಣೆ ಸ್ಲಿಯನ್ನು ಕುಡಿ +ಯುವ ರೀತಿ ತುಂಬ ಮನೋರಂಜತವಾಗಿದೆ. +'... ಬೂಚು ತೆಗೆದ ಬಳಿಕ ಒಂದು ಇಲಿ ತನ್ನ +ಬಾಲವನ್ನು ಬಾಟ್ಲಿಯೊಳಗೆ ಇಳಿಬಿಟ್ಟು ಮೇಲಕ್ಕೆ +. ವಿತ್ತುತ್ತದೆ. ಎರಡನೆ ಇಲಿ ಆ ಬಾಲವನ್ನು +(ಗ ಕ್ಕುತ್ತದೆ. ಸ್ವ ಸ್ವಲ್ಪ ಹೊತ್ತಿನ ಬಳಿಕ ಇನ್ನೊಂದು +ಇಲಿ "್ನ ಬಾಲವನ್ನು ಇಳಿಬಿಟ್ಟು ಎತ್ತ ತೊಡ +' ಗುತ್ತದೆ. ಮತ್ತೂ ಸು ಇಲಿ ಆ ಬಾಲವನ್ನು +| ಕೆಕ್ಕುತ್ತದೆ, ಹೀಗೆ ಸರತಿಯ ಪ್ರಕಾರ ಇಲಿಗಳು +ಎಣ್ಣೆ ಕುಡಿಯುತ್ತವೆ. ಬಾಲಕ್ಕೆ ಎಣ್ಣೆ ಹತ್ತು +' ಶ್ರಿರುವ ವರೆಗೂ ಈ ಕ್ರಮ ನಿಲ್ಲುವದಿಲ್ಲ. +ತ ಕೆಲ ದೇಶಗಳಲ್ಲಿ ಚುಚುಂದ್ರಿ ಯ ಒಂದು +' ಭೀಕರ ಜಾತಿ ಇದೆ. ಆಕಾರದಲ್ಲಿ ಇದು ಉಳಿದ +' ಸ್ವಜಾತೀಯ ಇಲಿಗಳಿಗಿಂತ ಸಣ್ಣದಾದರೂ +. ಇದರ ಹಲ್ಲುಗಳಲ್ಲಿ ವಿಷವಿರುತ್ತದೆ. ಇದು ಕಡಿದ +ಪ್ರಾಣಿ ವಿಷಪ್ರ ಭಾವದಿಂದ ತುಸು ಹೊತ್ತಿನಲ್ಲಿಯೆ +ಎಚ್ಚ ರತಬ್ಬ ಬೀಳುತ್ತದೆ. ಆಗ ಈ ಸೊಂಡಿಲಿ +ಅದನ್ನು ತಿಂದು ಹಾಕುತ್ತದೆ. ಇಂಥ ಚುಚುಂದ್ರಿ +ಗಳು "ಬಾಲವನ್ನೆದ್ಮಿ ಎಣ್ಣೆ ಕುಡಿದರೆ ಉಳಿದು + + +ಆಗೀ + + +ಕ್‌ + + +ಚೋಟುದ್ದದ ರಾಕ್ಷಸ: + + +ಸೊಂಡಿಲಿ ೭೫ + + +ಕೊಂಡ ಎಣ್ಣೆ ವಿಷಾರಿಯಾಗುವ ಸಂಭವವಿರು +ತ್ತದೆ. ಈ ಕಾರಣದಿಂದಲೂ ಮೇಲೆ ಹೇಳಿ +ದಂತೆ ಚುಚುಂದ್ರಿ ಮುಚ್ಚಿ ದ ಪಾತ್ರೆ ಗಳ ಮೇಲೆ +ನಡೆದು ಹೋದರೂ ಬಳಗನ ವಸ್ತು ದೂಷಿತ +ವಾಗುತ್ತದೆ ಎಂಬ ನಂಬಿಕೆ ಪ್ರ ಚಾರಕ್ಕೆ ಬಂದಿರ +ಬೇಕು. + +ಹೀಗಿದ್ದರೂ ಇದರ ಆಕೃತಿ ಮತ್ತು ತೂಕ +ತೀರ ಅಲ್ಪ. ಸೊಂಡಿಯ ಬೇಮಂಡ್‌ ಬಾಲದ +ತುದಿಯ ವಕಿಗೆ ಮೂರಿಂಚು ಉದ್ದವಾಗಬಹುದು. +ಅತಿ ದೊಡ್ಡ ಜಾತಿಯ. ಸೊಂಡಿಲಿ ೬॥ ಇಂಚಿ +ಗಿಂತ ಉದ್ದವಿರುವುದಿಲ್ಲ. ತೂಕ ೧/೬ ತೊಲೆ +ಯಿ:ಂದ ಎರಡು ತೊಲೆಯವರಿಗಿರಬಹುದು- +ಅದು ಕೀಟಿಗಳಿಂದ ಹಿಡಿದು ಇಲಿಗಳ ವರೆಗೆ +ಸಿಕ್ಕಿದ್ದನ್ನೆಲ್ಲ ಚರ್ಮ, ಮಾಂಸ, ಎಲುಬು ಸಹಿತ +ವಾಗಿ ಕಬಳಿಸುತ್ತದೆ. ಇದ��ಲ್ಲಿ.ಅದರ ಸೂಜಿ +ಯಂಥ ೩೨ ಹಲ್ಲುಗಳು ಅನುಕೂಲ ಆಯುಧ +ವಾಗುತ್ತವೆ. + +ಅದರ ಸಂತಾನೋತ್ಪಾದನ ಶಕ್ತಿಯೂ ಅದರ +ಜೀರ್ಣಶಕ್ತಿಯಷ್ಟೇ ಪ್ರಚಂಡವಾಗಿದೆ. ಅಮೇ +ರಿಕದ ಪ್ರಾ ಣಿಶಾಸ್ತ್ರ ಉದ್ಯಾನದಲ್ಲಿ ಒಂದು ಜತೆ +ಸೊಂಡಿಲಿ "ಜದ! ವರ್ಷದಲ್ಲಿ ೬೬ ಮರಿಗಳನ್ನು +ಹಾಕಿದ್ರ ಲೆಕ್ಕ ಸಿಕ್ಕಿ ತು. ಗರ್ಭ ನಿಂತ ೧೨ರಿಂದ +೧೬ ದಿನಗಳ್ಲಲ್ಲಿ ಆ ಮರಿ ಹಾಕುತ್ತದೆ. ಮೂರು +ತಿಂಗಳು ಪ್ರಾಯದ್ಕಾ ಗಿರುವಾಗಲೇ ಹೆಣ್ಣು +ಸಂತಾನೋತ್ಪಾದನೆ ಮಾಡತೊಡಗುತ್ತದೆ. + + +ದೀಪಾವಳಿಯ ದಿನ ಜುಗಾರಿ ಆಡದವರು +ಮುಂದಿನ ಜನ್ಮದಲ್ಲಿ ಸೊಂಡಿಲಿಯಾಗಿ ಹುಟ್ಟು +ತ್ತಾರೆ ಎಂಬ ನಂಬಿಗೆಯೂ ನಮ್ಮ ದೇಶದ ಕ್‌ೆ +ಭಾಗಗಳಲ್ಲಿ ಇದೆ. ಪ್ರತಿಯೊಂದು ಕ (ಶದಲ್ಲಿಯೂ +ಸೊಂಡಿಲಿಯ ಬಗ್ಗೆ "ಒಂದಿಲ್ಲೊಂದು ಅಂಧ ಶ್ರ ದ್ದೆ +ಇದ್ದೇ ಇರುತ್ತ ಥೆ + + + + + + + + + + + + +(( + + +( + + +( + + + + + + +₹181] +( + + + + + + +| +( + + + + + + + + +ಅಸರಾಹ್ನ ಸುಮಾರು 2 ಘಂಟಿಯ ಹೊತ್ತು. ನಾನು ನನ್ನ ಯಜಮಾನರ ಷರ್ಟಗೆ ಬಟನ್‌ ಹೊಲಿದು +ಹರಿದ ಕಾಲರ್‌ ಮತ್ತು ಕಫ್‌ ಸರಿ ಮಾಡುತ್ತಿದ್ದೆ. ಅಷ್ಟರಲ್ಲಿ ಇದ್ದಕ್ಕಿದ್ದ ಹಾಗೆ, ನೆರೆಮನೆಯ ಸಮ್ಮ್ಮಿ +ಯೊಡನೆ ಆಡುತ್ತಿದ್ದ ನನ್ನ ಮಗಳು ಲಲ್ಲಿ ಗಟ್ಟಿಯಾಗಿ ಅಳುವ ಶಬ್ದ ಕೇಳಿಸಿತು. ನನಗೆ ಒಮ್ಮೆಲೇ ಗಾಬರಿ +ಯಾಗಿ ಸೂಜಿ ಬೆರಳಿಗೆ ಚುಚ್ಚಿತು, ನಾನು ಎದ್ದು ಕೋಪದಿಂದಲೇ ಹೊರಗೆ ಓಡಿದೆ. ಆಗಲೇ ಪಮ್ಮಿಯ +ಅಮ್ಮ ಸುಶೀಲಮ್ಮನೂ: ಓಡಿಬಂದು ಲಲ್ಲಿಯನ್ನು ಎತ್ತಿಕೊಂಡರು. ಅವಳ ಕಣ್ಣೀರನ್ನು ಓರ್‌ ನನ್ನ +ಮುದ್ದು ಮಗುವಿಗೆ ಯಾರು ಹೊಡೆದರು ? * ಎಂದು ಕೇಳಿದರು, + +ಲನ್ಧಿ ಬಿಕ್ಕಿ ಬಿಕ್ಕಿ ಅಳುತ್ತಾ “* ಅತ್ತೆ, ಅತ್ತೆ ಸ,,,. ಸೃ, ನಮ್ಮಿ ನನ್ನ್ನ ಗೊಂಬೆಯ ಫ್ರಾಕನ್ನು ಕೊಳೆ +ಮಾಡಿದಳು ! * ಎಂದಳು. *“ ಓಹೋ, ಹಾಗೋ ? ಪಮ್ಮಿಗೆ ಚೆನ್ನಾಗಿ ಹೊಡೆಯೋಣ, ನಿನ್ನ ಗೊಂಬಿಗೆ +ಹೊಸ ಫ್ರಾಕ್‌ ತರುತ್ಕೇನೆ ” ಎಂಬು ಹೇಳಿ ಸುಶೀಲಮ್ಮ ಅಲ್ಲಿಯನ್ನೂ ಪಮ್ಮಿಯನ್ನ್ಕೂ ತಮ್ಮ ಮನೆಗೆ +ಕರೆದುಕೊಂದು ಹೋದರು, ಸುಶೀಲಮ್ಮ ಬಹಳ ಸದ್ಗುಣಿ, ಅವರಿಗೆ ಮಕ್ಕಳೆಂದರೆ ಜೀವ, ತನ್ನ +ಮಕ್ಕಳು, ಬೇರೆಯವರ ಮಕ್ಕಳು ಎಂಬ ಭೇದ ಭಾವ ಅವರಿಗಿರಲಿಲ್ಲ, +ಅನರ ಅಸ್ಸ ಬಹಳ ಶ್ರೀಮಂತರು, ಆದರೆ ಸುಶೀಲಮ್ಮನಿಗೆ ಸ್ವಲ್ಪವೂ +ಬಂಭವಿರಲಿಲ್ಲ. ಇದನ್ನೆಲ್ಲಾ ನೆನಸುತ್ತ ಕುಳಿತಿದ್ದ ನನಗೆ ಅಲ್ಲಿಯೆ +ಸ್ಚಲ್ಪ ಕಣ್ಣು ಕೂರಿತು. ಸ್ವಲ್ಪು ಹೊತ್ತಿನ ಮೇಲೆ ಲಲ್ಲಿ ನನ್ನನ್ನು +ಎಚ್ಚರಿಸಿದಳು. ಕಣ್ಣು ತೆರೆದಾಗ ಮೊದಲು ನನಗೆ ಕಾಣಿಸಿದ್ದು ಲನ್ಲಿಯ +ಗೊಂಬೆಗೆ ತೊಡಿಸಿದ್ದ ಹೊಸ ಫ್ರಾಕ್‌. ಅದು ಮುಂಚಿನ ಫ್ರಾಕ್‌ನ +ಹಾಗೆಯೇ ಇತ್ತು. ಸುಶೀಲಮ್ಮ ಹೊಸ ಫ್ರಾಕ್‌ ಕೊಟ್ಟಿದ್ದು ನನಗೆ +ಸರಿ ಕಾಣಭಿಲ್ಲ, ಕೂಡಲೇ ಅವರಲ್ಲಿಗೆ ಹೋಗಿ ಈ ವಿಷಯ ಅವರಿಗೆ +ಹೇಳಿದೆ. ಆಗ ಸುಶೀಲಮ್ಮ. “ ಇಲ್ಲಮ್ಮ, ನಾನು ಹೊಸ ಫ್ರಾಕ್‌ +ಕೊಂಡುಕೊಳ್ಳಲಿಬ್ಲ. ಕೆಲವು ಬಟ್ಟೆಗಳನ್ನು ಒಗೆಯಲಿಕ್ಕಿ ತ್ತು. + + +$. 2581-5018 + + +ಲ ್‌್‌್‌್ಹ + + + + + +ಅವುಗಳೊಡನೆ ಈ ಫ್ರಾಕನ್ನ್ನೂ ಒಗೆದಿ. ಅಷ್ಟೆ. ಅ೦ದರ��. ಅವರ ಮಾತನ್ನು +ನಾನು ನಂಬಲಿಲ್ಲ. ಸುಶೀಲಮ್ಮನಂಥವರು ತಮ್ಮ ಬಟ್ಟೆಗಳನ್ನು ತಾನೇ +ಒಗೆದು ಕೊಳ್ಳುವುದೆಂದರೇನು ? ಬಹಳ ವಿಚಿತ್ರ. ನನ್ಮು ಬಟ್ಟೆಗಳನ್ನು +ನಾನು ಮನೆಯಲ್ಲಿ ಒಗೆಯುವುದಿಲ್ಲ. ಒಗೆಯಲು ಅವನ್ನು ಹೊರಗೆ +ಕಳುಹಿಸುತ್ತೇನೆ. ನಾನು ಹೇಳಿದೆ. “ಸುಶೀಲಮ್ಮ , ನೀವು ಹೇಳಿದ್ದನ್ನು +ನಾನು ಹೇಗೆ ನಂಬಳಿ? ನೀವು ಬಟ್ಟೆಗಳನ್ನು ಬಡಿಯುವ ಶಬ್ದ +ನನಗೇಕೆ ಕೇಳಿ ಸಲಿಲ್ಲ?” “ನಿನಗೆ ನನ್ನ ಮಾತಿನಲ್ಲಿ ವಿಶ್ವಾಸವಾಗದಿದ್ದರೆ +ಈ ಬಟ್ಟಿ ಗಳನ್ನು ನೋಡು. ಅವುಗಳಿಗೆ ಈಗ ತಾನೆ ಇಸ್ತ್ರಿ ಮಾಡಿ +ಮುಗಿಸಿದೆ. ಇನ್ನು ಬಟ್ಟೆಗಳನ್ನು ಬಡಿಯುವ ನಿಷಯ ಹೇಳುವು +ದಾದರೆ,,,*. ನಾನು ಅವರ ಮಾತಿನ ಕಡೆಗೆ ಲಕ್ಷ ಕೊಡುತ್ತಿರಲಿಲ್ಲ, +2 ಬಟ್ಟೆ ಗಳನ್ನ ಎವೆಯಿಕ್ಕ ದೆ ನೋಡುತ್ತಿ ದ್ಚೆ. ನ್‌ ಎಷ್ಟು ನಿರ್ಮಲ +ಹಾಗೂ ಪ ಪ್ರಕಾಶಮಾನವಾಗಿದ್ದುವು [ ಶಿವರನ್ನು ಹೊಗಳುತ್ತಿ ದೆ | +ಆದರೆ ನನಗೆ ಒಂದು ವಿಷಯವನ್ನು ಇರೂ ತಿಳಿದುಕೊಳ್ಳಿ +ಬೇಕಾಗಿತ್ತು. ತಾನು ಬಟ್ಟೆ ಸತಾ ವಿಷಯದಲ್ಲಿ ಜನರು ವಾದರೂ ಹ +ಆಂದುಕೊಂಡಾರೆಂಬ ಹಾದ ಅವರಿಗಿಲ್ಲವೆ ? ನಾನು ಇದನ್ನು ತು, +ಅನರು ನಗುತ್ತಾ ಹೇಳಿದರು. “ಚೆನ್ನಾಗಿ ಹೇಳಿದೆ !, ನನ್ನ, ಕೆಲಸವನ್ನು ಸ್ಯ +ಮಾಡಿಕೊಳ್ಳುವುದಕ್ಕೆ ನಾನೇಕೆ ನಾಚಬೇಕು ? ನನಗೆ ಅಂತಹ ಒಣ ಜಂಭವಿಲ್ಲಮ್ಮ +ಬಟ್ಟೆ ಗಳನ್ನು. ನಾನೇ ಒಗೆಯುವುದರಿಂದ ಬಹಳ "ತವೈಯವಾಗುತ್ತದೆ. +ಪ್ರತಿದಿನವೂ ಉಡಲು ಸ್ವಚ್ಛವಾದ ಬಟ್ಟೆಗಳು ಸಿಗುವುದು ಮಾತ್ರವಲ್ಲ, ಅವು +ಹೆಚ್ಚು ಬಾಳಿಕೆ ಕೂಡೆ ಬರುತ್ತವೆ. * * ಹೆಚ್ಚು ಬಾಳಿಕೆ ಬರುತ್ತವೆಯೆ ? +ಅದು ಹೇಗಮ್ಮ ? ನಮ್ಮ ಬಟ್ಟೆ ಗಳು ಬಹಳ ಬೇಗ ಹರಿದು ಹೋಗು +ಶೃದ್ಧೆ “ಅದಕ್ಕೆ ಕಾರಣ ನಿಮ್ಮ ಬಟ್ಟೆ ಗಳು ಬಡಿದು ಒಗೆಯಲ್ಪ ಡುತ್ತವೆ. +ನಾನು ನನ್ನ ಬಟ್ಟಿ ಗಳನ್ನು ಸಯ ಸನ್‌ಲೈ ಬ ಸೋಪಿನಿಂದ : +. ಒಗೆಯುತೆ ನೆ, ತ ತ ಗ ಅಂದೆ “ಇದು ನನಗೆ" ಹೊಸವಿಷಯ್ಮ್ನ* +“ಇದರಲ್ಲಿ ಹೊಸತೇನೂ ಇಲ್ಲ. ನೀನೂ ನಾನೂ ಹುಟ್ಟುವ ಮೊದಲೇ +ಸನ್‌ಲೈ ಬ್‌ ಸೋಪು ಪ್ರಸಿದ್ಧ ವಾಗಿತ್ತು !*.. ಈ "ಶುದ್ಧ ವಾದ್ಕ +ಉತ್ತ ಜೀ ಸೋಪು ಸಮೃದ್ಧ ನೊರೆಯನ್ನು ಕೊಡುತ್ತ ದಂಡ +ಆ ನೊರೆ. ಎಲ್ಲಾ ಕೊಳೆಯನ್ನು _ಕಣ್ಣೆ. ಗೆ ನ ಮತ್ತು ಕಾಣಿಸ +ಗೆ ಕೊಳೆಯನು ನೇ ಶ್ರಣಗಳಲ್ಲಿ ತೆಗೆದು ಬಿಡುತ್ತದೆಂದೂ ಸವ್ಯ +ವಿವರಿಸಿ ಹೆಳಿದರು. ಈಗ ನನಗೆ ಕೂಡ ಜನರು ಏನು ಅಂದುಕೊಳ್ಳು ತ್ತಾರೋ +ಎಂಬ ಭಯ ಇಲ್ಲ, ನಮ್ಮ ಎಲ್ಲ ಬಜಿ ತ್ವಗಳನ್ನು ಸನ್‌ಲೈ ಬ್‌ ಸೋಪಿನಿಂದ +ನಾನೇ ಮನೆಯಲ್ಲಿಯೇ ಒಗೆದುಕೊಳ್ಳು ತ್ರ ತ್ಮೇನೆ, ಆನ್‌ ಮಿತವ್ಯಯವಾಗು +ತ್ತದೆ, ಕೇವಲ ಒಂದು ಸನ್‌ಲೈ ಸಿ ಹ +ಸೋಪು 40-50 ಸಣ್ಣ ದೊಡ್ಡ ಬಟಿ ಶ್ವಗಳನ್ನು ಹಗೆ ಎ +ಮತ್ತು ಪ್ರಕಾಶಮಾನವಾಗಿ ಒಗೆಯುತ್ತ ದೆಂದು ನರಗೆ ಗೊತ್ತಾಗಿದೆ +ಹರಿದದ್ದನ್ನು ಸರಿಮಾಡಿದ ಬಟಿ ಸ್ವಗಳನ್ನು ಈಗ ನನ್ನ ಯಜಮಾನರು +ಧರಿಸಜೇಕಾಗಿಲ್ಲ. .ಕರ್ಫಗಳನ್ನೂ ಕಾಲರ್‌ಗಳನ್ನೂ ಕೋಟನಿಂದ +ಅಡಗಿಸುವ ಆವಶ್ಯಕತೆ ಈಗ ಅವರಿಗಿರುವುದಿಲ್ಲ, ಈಗ ನಮಗೆಲ್ಲರಿಗೂ +ಚೆನ್ನ್ನಾ ಗಿ ಒಗೆದ ಬಟಿ ಒಗಳು ನಿತ್ಯದ ಉಪಯೋಗಕ್ಕೆ ಸಿಗುತ್ತವೆ. +ಎಲ್ಲ ವಿಧಗಳಲ್ಲಿಯೂ ಉಳಿತಾಯವಾಗುತ್ತ ದೆಗೃ ಹಣೆಗೆ ಇನ್ನೇನು ಬೇಕು + + + + + + + + + + + + + + +3. 2588-50 ೫ ಓಂದುಸ್ಥಾನ್‌ ಲೀವರ್‌ ಲಿಮಿಟಿಡ್‌, ಅವರಿಂದ ತಯಾರಿಸಲ್ಪಟ್ಟಡ್ಡು + + +ಎಲುಬೆಂಬುದೊಂದು ಕಾರಖಾನೆ + + +ನಿಮ್ಮ ಎಲುಬಿನಲ್ಲಿ ಏನೇನು ನಡೆಯುತ್ತಿದೆ? + + +ಗಜ ಎಲುಬು |! ಎಂದು ಹೇಳುವಾಗ ನಮ್ಮ +ದೇಹದ ಎಲುಬುಗಳು ಉಕ್ಕಿನಂತೆಯೋ ಸತ್ತ +ಮರದ ಕೊರಡಿನಂತೆಯೋ ನಿಠ್ಚೀವ, ನಿಷ್ಕ್ರಿಯ +ಪದಾರ್ಥಗಳೆಂದೂ ನಮ್ಮ ಶರೀರದ ಮಾಂಸವು +ಮಣ್ಣುಮುದ್ದೆಯಂತೆ ಉರುಳದ +ಹಾಗೆ ಅದಕ್ಕೆ ಆಧಾರವಾಗಿರುವು +ದೊಂದೇ ಎಲುಬಿನ ಉಪಯೋ +ಗವೆಂದೂ ನಾವು ತಿಳಿಯುವಂ- +ತಿದ, ಆದರೆ ನಿಜವಾಗಿ ನಮ್ಮ +ಎಲುಬುಗಳೇ ನಮ್ಮ ದೇಹದ +ಲ್ಲಿಯ ಅತಿ ಉದ್ಯೋಗಿ ಅವಯ +ವಗಳು. + +ಈ ಎಲುಬುಗಳೆಂದೆರೆ ಒಂದು +ಕಾರಖಾನೆಯೇ, ಅಲ್ಲಿ ದಿನದ +ಇಪ್ಪತ್ತುನಾಲ್ಕು ತಾಸೂ ಅವಿ +ಕತ ಕೆಲಸ ನಡೆದಿರುತ್ತದೆ. ಈ +ಕಾರಖಾನೆ ಕೆಂಪುರಕ್ತ ಗೋಲಕ +ಗಳನ್ನು ತಯಾ ರಿಸುತ್ತದೆ. +ನೂರು ದಿನ ಆಯುಷ್ಯದ ಈ +ಕೆಂಪು ಗೋಲಕಗಳು ನಿಧಾನ +ವಾಗಿ ಮುಪ್ಪಾಗುತ್ತ ಹೋಗು +ತ್ತಪೆ, ಪ್ರತಿ ಮಿನಿಟಿಗೆ ಸುಮಾರು ೧೮ ಕೋಟಿ ನ್ನೂ +ಗೋಲಸಗಳು ಸಾಯುತ್ತವೆ, ಅವುಗಳ ಸ್ಥಳ +ದಲ್ಲಿ ಅಷ್ಟೆ ಸಂಖ್ಯೆಯಲ್ಲಿ ಹೊಸ ತರುಣ ಗೋ.- + + + + + +ಪ್ರೋಟೀನುಗಳನ್ನೂ +ಕೊಂಡು ಅಗತ್ಯ ಬಿದ್ದೊಡನೆ ದೇಹಕ್ಕೆ ಪೂಕೈಿಸು +ತ್ತವೆ, ದೇಹವ್ಯಾಪಾರದಲ್ಲಿ ಅಗತ್ಯವಾದ ಎಲ್ಲ + + +ಜಿ. ಜಿ. ಹೆಗಡೆ + + +ಗಳು ಈ ಉತ್ಪಾದನೆಯ ಪ್ರಮಾಣವನ್ನು ಕಾಪಾ +ಡಿಕೊಳ್ಳಲಾರದೆ ಹೋದರೆ ನಮ್ಮ ರಕ್ತ ನೀರಾಗಿ +ನಾವು ಪಾಂಡುಕೋಗಕ್ಕೆ ತುತ್ತಾಗಿ ಸಾಯ +ಬೇಕಾಗುವುದು. ಯಾವನಾದರೂ ದೈಢಕಾಯನ + + +ಶರೀರದಿಂದ ಒಂದು ಪೈಂಟ್‌ +ರಕ್ತ ತೆಗೆದಕೆ ದೇಹವು ಕಳೆದು +ಕೊಳ್ಳುವಷ್ಟು ಕೆಂಪಿ ರಕ್ತ +ಗೋಲಕಗಳನ್ನು ತಯಾರಿಸಲು +ಎಲುಬಿನ ನೆಣಕ್ಕೆ (ಮ್ಯಾರೊ) +ಸುಮಾರು ಆರರಿಂಥ ಎಂಟು +ವಾರಗಳು ಹಿಡಿಯುತ್ತವೆ. ಇದ +ರಂತೆ ಕೋಗಾಣುಗಳನ್ನು ಪ್ರತಿ +ಭಟಿಸಿ ಅವುಗಳೊಡನೆ ಹೋರು +ಡುವ ಬಿಳಿ ರಕ್ತಗೋಲಕಗಳ +ಉತ್ಪಾದನೆಯಲ್ಲೂ ಮುಖ್ಯ +ಹೊಣೆ ಎಲುವುಗಳದೇ ಆಗಿದೆ. + +ಎಲುಬುಗಳು. ದೇಹದಲ್ಲಿ +ಕಾಯ್ದಿಟ್ಟ ಪೌಷ್ಟಿಕ ಆಹಾರ +ಸಂಗ್ರಹದ ಉಗ್ರಾಣಗಳಂತಿವೆ. +ಎಲುಬಿನೊಳಗಿನ ಖೊಳ್ಳಿನಲ್ಲಿ +ರುವ ನೆಣದಲ್ಲಿ ಅವು ಕೊಬ್ಬ- +ಶೇಖರಿಸಿಟ್ಟು + + +ಲಕಗಳು ಹುಟ್ಟಿ ಕೊಳ್ಳಬೇಕು. ನಮ್ಮ ಎಲುಬು ಖನಿಜದ್ರವೃೈಗಳ ಬ್ಯಾಂಕು ಎಲುಬು. ಅತ್ಯವಶ್ಯ +ತ ಹೆರಾಲ್ಡ್‌ ಆಫ್‌ ಹೆಲ್‌ ೫ ಆಧಾರದಿಂದ + + +2೮ + + + + + + + + +ನಿಮ್ಮ ಎಲುಬಿನಲ್ಲಿ ನಿನೇನು ನಡೆಯುತ್ತಿದೆ? ೭೯ + + +ವಾದ ಕ್ಯಾಲ್ಕಿಯಂ (ಸುಣ್ಣ) ಹಾಗು ಫಾಸ್ಟರಸ್‌ +(ರಂಜಕ) ಪೂರ್ತಿಯಾಗಿ : ಎಲುಬಿನಲ್ಲಿಯೇ +ಇದ್ದಂತಿದೆ. ರಕ್ತ ಹೆಪ್ಪುಗಟ್ಟಲು, ಹೃದಯ +ಬಡಿಯಲು, ಅಸ್ಥಿಪಂಜಕದ ಸ್ಮಾಯುಗಳ +ಆಕುಂಚನಕ್ಕೆ ಮತ್ತು ನರಮಂಡಲದ ನಿತ್ಯದ +ಕಾರ್ಯಕ್ಕೆ ಕ್ಯಾಲ್ಶಿಯಂ ಅಗತ್ಯವಾಗಿದೆ. ಒಂದು +ಬಗೆಯ "ಸೂಕ್ಷ್ಮ ಉಂಡು ತರುಗುಣ್ಣ�� ಸುವ ಪದ್ಮ- +ತಿಯಿಂದ ದೇಹದಲ್ಲಿ ಕ್ಯಾರ್ಕಿ ಯಂದ. ಸಮತೋಲ +ಕಾಯ್ಕು ಕೊಳ್ಳಲ್ಪ 'ಡುತ್ತ. ಟಾ” ಉದಾಹರಣೆಗೆ, +ದು ಇಡಿದೆ ಸ್‌ ಬಟ್ಟಲ ಹಾಲಿನಲ್ಲಿರುವ +ಕ್ಯಾಲ್ಶಿಯಂ ಎಲುಬಿನಲ್ಲಿ ಸಂಗ್ರಹವಾಗುತ್ತದೆ. +ಇಂದಿನ ಉಪಯೋಗಕ್ಕೆ ಬೇಕಾದ ಕ್ಯಾಲ್ಕಿ- +ಯಮನ್ನು *ಳೆದ ಮರವೋ ತಿಂಗಳೋ +ವರ್ಷವೋ ಕುಡಿದ ಹಾಲಿನಿಂದ ತೆಗೆದು ಎಲುಬಿ +ನಲ್ಲಿ ಕೇವಾಗಿಟ್ಟಿದ್ದ ಸಂಗ್ರಹದಿಂದ ರಕ್ತವು +ಇಸಿದುಕೊಳ್ಳುತ್ತದೆ. +ಈಚೆಗೆ ಕೇಡಿಯೋ-ಆಕ್ಟಿಐ ಆಯ್ಸೋಟೋಪು +ಗೆಳ ಸಹಾಯದಿಂದ ನಡೆಸಿದ ಪರಿಶೀಲನೆಗಳು +ಎಲುಬುಗಳೊಳಗೆ ನಡೆಯುವ ನಿರಂತರ ಚಟು +ವಟಿಕೆಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಒದಗಿ +ಸಿವೆ, ಅದರಂತೆ ಸಾತ ದುರಸ್ತಿ ವಿಚಾರ +ದಲ್ಲಿ ಹೊಸ ಬಗೆಯ ತಂತ್ರಗಳೂ ಕಂಡುಹಿಡಿ +ಯಲ್ಪಟ್ಟಿವೆ. +ಮನುಷ್ಯನ ದೇಹದಲ್ಲಿ ಸುಮಾರು ೨೦೬ +ಎಲುಬುಗಳಿರುತ್ತವೆ. ಬೇಕೆಬೇಕೆ ಜನರಲ್ಲಿ ಈ +ಸಂಖ್ಯೆ ತುಸು ಹೆಚ್ಚು ಕಡಿಮೆ ಇರುವುದು. ಮಗು +ವಿನ ಜಿನ್ನು ಮೂಳೆಯಲ್ಲಿ ೩೩ ಎಲುಬಿನ ಗೊಣ +ಸುಗಳಿರುತ್ತವೆ, ಮುಂದೆ ಪ್ರಾಯ ಬಂದಾಗ +ಕೆಳಭಾಗದ ಗೊಣಸುಗಳು ಒಂದರಲ್ಲೊ ದು +ಬೆಕೆತೆ ಹೋಗಿ ಬೆನ್ನುಮೂಳೆಯ ಲ್ಲಿ ೨೬ ಗೂಣ +ಸುಗಳು ಮಾತ್ರ ಉಳಿಯುವವು,. ಇದರಂತೆ +ಪಕ್ಕೆಲುಬುಗಳ ಸಂಖ್ಯೆಯೂ ಹೆಚ್ಚು ಕಡಿಮೆ +ಜಸತ ಸಾಮಾನ್ಯವಾಗಿ ದೆ ಜೊತೆ +ಪಕ್ಕೆ ಲುಬುಗಳು ಇರುವವು. ಆದಕೆ ಈ ಸಂಖ್ಯೆ + + +ಕೆಲವರಲ್ಲಿ ೧೧, ಕೆಲವರಲ್ಲಿ ೧೩ ಇರುವುದೂ +ಉಂಟು, + + +ಅಸ್ಲಿ ಪಂಜರವು ಒಂದು ಅದ್ಭು ತ ಇಂಜನಿಯ +ರಿಂಗ "ನೌಶಲ್ಯದ ರಚನೆ, ಇದರಲ್ಲಿಯ ಪ್ರತಿ +ಯೊಂದು ಭಾಗಕ್ಕೂ ಒಂದೊಂದು ವಿಶಿಷ್ಟ +ಕಾರ್ಯವಿದೆ. ತಲೆಬುರುಡೆ ಮಿದುಳನ್ನು ರಕ್ಷಿಸಿ +ದರೆ ಮಹತ್ವದ ಜ್ಞಾನತಂತುಗಳನ್ನೊಳಗೊಂಡ +ಬೆನ್ನುಹುರಿಯನ್ನು ಬೆನ್ನುಮೂಳೆ ರಕ್ಷಿಸುತ್ತ ದೆ. +ತಲೆಯ ಮೇಲೆ ಎಲ್ಲಿ ಹೊಡೆತ ಬೀಳುವ ಸಂಭವ +ಹೆಚ್ಚೋ (ಉದಾ: ಮೇಲ್ಭಾಗ) ಅಲ್ಲಿ ಬುರುಡೆ +ದಪ್ಪವಾಗಿರುತ್ತದೆ. ಬೆನ್ನುಹುರಿಗೆ ಆಘಾತ +ವಾಗದಂತೆ ಅದರ ಎಲುಬು-ತುಂಡುಗಳ ನಡುವೆ +ಮೃದ್ಧಸ್ಥಿಗಳ ಮೆತ್ತನ್ನ ಪ್ಯಾಡುಗಳಿವೆ. ಇವು +ಇದ್ದಿಲ್ಲವಾದಕೆ_ ಕಾಲು ಜಾರಿದಕೆ ಅಥವಾ +ಕುರ್ಚಿಯಿಂದ ಬಿದ್ದಕೆ ಸಾಕು, ಬೆನ್ನುಹುರಿಗೆ +ಅಪರಿಮಿತ ಅಪಾ ಯವಾಗಬಹುದಿತ್ತು. + +ಕಾಲಿನ ಎಲುವುಗಳೂ ಅದ್ಭು ತವಾಗಿನೆ. ಅವು +ಪೊಳ್ಳಾಗಿರುವುದರಿಂದಲೆ ಅವು ಅಷ್ಟೊಂದು ಭಾರ +ವನ್ನು ಹೊರಲು ಸಮರ್ಥವಾಗಿರುತ್ತದೆ. ಅಷ್ಟೇ +ತೂಕದ ಗಟ್ಟಿ ಕಂಬಕ್ಕಿ ಂತಲೂ ಪೊಳ್ಳು ಸಂಜ +ಹೆಚ್ಚು ಬಲಿಷ್ಠ ವಾಗಿರುತ್ತದೆ ಎಂಬ ಇಂಜಿನಿಯ +ರಿಂಗ ತ್ತ ಇವನ್ನು ಕಾಲೆಲುಬುಗಳು ಸಾರುತ್ತವೆ. +ತೂಕದ ನಾನದಿಂದ ನೋಡಿದಕೆ ಎಲುಬುಗಳು +ಉಕ್ಕಿಗಿಂತ ಗಟ್ಟಿ ಮುಟ್ಟಾದವು. ಸಂಪೂರ್ಣ +ವಾಗಿ ಬೆಳವಣಿಗೆ ಹೊಂದಿದ ಮನುಷ್ಯನ ಕಾಲೆ- +ಲುಬಿನ ಅತಿ ಗಟ್ಟಿಯಾದ ಭಾಗವು ಒಂದು ಹಗು +ರಾದ ಮೋಟರ ಕಾರನ್ನು ಎತ್ತಿ ಹಿಡಿಯುವ ಶಕ್ತಿ +ಯನ್ನು ಹೊಂದಿರುತ್ತದೆ. + +ಎಲುಬಿನ ದ್ರವ್ಯಗಳು ಎರಡು ವಿಧವಾಗಿವೆ. +ಒಂದು ಸ್ಪಂಜಿನಂತೆ ಮೆತ್���ಗಿದ್ದು ಇನ್ನೊಂದು +ಸಾಂದ್ರವಾಗಿದೆ. ಎಲ್ಲ ಎಲುಬೂ ಇವೆರಡರ +ಸಂಯೋಗದಿಂದ ಆಗಿರುತ್ತದೆ. ಸಾಂದ್ರ ದ್ರವ +ಹೊರಭಾಗದಲ್ಲಿದ್ದು ಗಟ್ಟಿಯಾದ ದಪ್ಪ ನ್ನ ಓವ +ವನ್ನು ತಯಾರಿಸ ಸುತ್ತದೆ ಇದರೊಳಗೆ" ಸ್ಪಂಜಿ +ನೆಂಥ ದ್ರವ್ಯವಿದ್ದು ಸೂಕ್ಷ್ಮ ವಿಭಾಗಗಳನ್ನು +ಹೊಂದಿ” ಭರ್ಜಿಯಾಕಾರದ್ದು ಒಂದಕ್ಕೊ ಭದ +ಹೆಣೆದುಕೊಂಡಿರುತ್ತದೆ. ಎಲುಬಿನೊಳಗಿನ +ಸ್ಪಂಜಿನಂಥ ಭಾಗ ಮಹತ್ವದ್ದಿದೆ. ಏಕೆಂದಕಿ + + +೮೦ ಕಸ್ತೂರಿ + + +ಎಲುಬಿನ ನೆಣ ಇರುವುದು ಅಲ್ಲಿಯೆ. ಇದು +ದುರ್ಬಲ ವಸ್ತುವಾಗಿದ್ದು ಇದಕ್ಕೆ ಬಲವಾದ +ಆಧಾರ ಬೇಕಾಗುತ್ತವೆ. ಇದನ್ನಾವರಿಸಿರುವ +ಸಾಂದ್ರ ಭಾಗವು ಏಲುವಿಗೆ ಅದರ ಶಕ್ತಿಯನ್ನು +ಕೊಡುತ್ತದೆ. ತೊಡೆಯ ಎಲುಬಿನಂಥ ಉದ್ದನ್ನ +ಎಲುಬಿನಲ್ಲಿ ನೆಣದಿಂದ ತುಂಬಿದ ದೊಡ್ಡ ಪೊಳ್ಳು +ಇರುತ್ತದೆ. ಎಲುಬಿನ ನೆಣ ತುಂಬ ಚಟುವಟಿಕೆ +ಯದಾಗಿದ್ಮು ಅದಕ್ಕೆ ಸಂತತವಾದ ಸಮೃದ್ಧ +ವಾದ ರಕ್ತದ ಪೂರೈಕೆ ಬೇಕಾಗುತ್ತದೆ. ಎಲುಬಿನ +ಹೊರಗಿನ ಕಠಿನ ಭಾಗದಲ್ಲಿರುವ ದ್ವಾರವೊಂದೆ +ರಿಂದ ರಕ್ತನಾಳವೊಂದು ಒಳಗೆ ಹೋಗಿ ರಕ್ತ +ಪೂಕ್ಕೆಕೆಯ ಕಾರ್ಯವನ್ನು ಮಾಡುತ್ತದೆ. + + +ಮುರಿದ... ಎಲುಬು ದುರಸ್ತಿಯಾಗುವಾಗ +ಏನೇನು ಸಂಭವಿಸುತ್ತದೆ ಎಂದು ಸ್ವಲ್ಪದರಲ್ಲಿ +ಹೇಳುವುದು ಕಷ್ಟ. ಆದರೆ ಅದು ಅತ್ಯಂತ ಮಹ +ತ್ವದ ಕ್ರಿ ಚಜೂಗಿರೆ ಎಲುಬು ಮಂದೆ ಬೇರೆ +ಜಕಿಯಾಟ ಭಾಗಗಳನ್ನು ಸರಿಯಾಗಿ ಜೋಡಿಸಿ +ಟ್ಟಾಗ ಕೆಲವೇ ದಿನಗಳಲ್ಲಿ ಆ ಜೋಡಣೆಯ +1 ಪಕ್ಕ ಗಳ ಮೇಲಾ ಗದಲ್ಲಿ ಒಂದು +ಮೆತ್ತನ್ನ ತೆಳುವಾದ ಸ್ಪಿತಿಸ್ಕಾ ಸೆ ಗುಣದ ಪರೆ +ಜಾ: ಒಂದಕ್ಕೊಂದು, ಕೂಡಿಕೊಳ್ಳುತ್ತದೆ. + + +ಪ್ರಪಾತದ ಎರಡು ದಂಡೆಗಳ ನಡುವೆ ಹಗ್ಗ ದ” + + +ಸೇತುವೆ ಕಚ್ಬಿದಂತೆ'' ಇದಾಗುತ್ತದೆಂದು ಒಬ್ಬ +ತಜ್ಞ ರು ಹೇಳಿದ್ದಾ ಕೆ, ಇದು ಮುಂದೆ ಬಿರುಸಾಗಿ +ಮುರಿದ ಭಾಗಗಳು ಸರಿದಾಡದಂತೆ ನೋಡಿ +ಕೊಳ್ಳು ತ್ತದೆ. ಆದರೆ ಎಲುಬು ಬಾಗುವದನ್ನು +ಮಾತ್ರ, `ಇದು ತಡೆಯಲಾರದು. ಮುಂದೆ +ಶ್ರ ನೆಣ ಈ ಪರೆ ಇನ್ನಿಷ್ಟು ಬಿರುಸಾಗಿ ಕೊನೆಗೆ +2ಜವಾಡ ಎಲುಬೇ ಆಗಿ “ಭಾಗದೆ ಒಜೆ ತಿಯನ್ನು +ಹೊತ್ತುಕೊಳ್ಳು ವಷ್ಟು ಗಟ್ಟಿ ಯಾಗುತ್ತ ದೆ ಈ +ಕ್ರಿಯೆ 'ಮುಗಿಯವನರೆಗೆ 'ಜೋಡಿಸಿದ ಎಲವು +ಗಳು ಸರಿದಾಡಲು ಅವಕಾಶವಿರದಂತೆ ನೋಡಿ +ಸ ವದಕ್ಕಾಗಿ ಕಟ್ಟಿಗೆ ಮತ್ತು ಪ್ಲಾ ಸ್ಟರ್‌ + +ಫ್‌ ಪ್ಯಾರಿಸಿನ ಕಟ್ಟು ಗಳನ್ನು ಡಾಕ್ಟ್ರ ರರು 'ಜಾಕು + + +ಸ + + +ಎಕ್ಸರೇ ಮುಂತಾದ ಇತ್ತೀಚಿನ ಹೊಸ ಶೋಧ +ಗಳಿಂದ ಮುರಿದ ಎಲುಬುಗಳ ದುರಸ್ತಿ ಹೆಚ್ಚು +ಸುಲಭವೂ ಯಶಸ್ವಿಯೂ ಆಗಿದೆ. ಈ ಮೊದಲು +ವಯಸ್ಸಾದವರ ಎಲುಬು ಮುರಿದರೆ ಅವತಾರ +ಸಮಾಪ್ತಿಯೇ ಬಂಬಂತಿತ್ತು. ಚಿಕ್ಕ ಮಕ್ಕಳ +ಎಲುಬು ಮುರಿದರೆ ಅದು ಮತ್ತೆ ಸರಯದ +ಬಹು ದಿನಗಳ ವರೆಗೆ ನಿಷ್ಕಿ,ಯವಾಗಿ ಮಲಗಿ +ಮಕ್ಕಳ ವೃಕ್ತಿತ್ವಕ್ಕೇ ಶಾಶ್ವತ ಧಕ್ಕೆ ತಗಲು +ತ್ತಿತ್ತು. ಈಗ ಆ ಪರಿಸ್ಥಿತಿ ಉಳಿದಿಲ್ಲ, ಎಕ್ಸ್‌- +ಕೀಯ ಸಹಾಯದಿಂದ ಮುರಿದ ಎಲುಬುಗಳನ್ನು +ಮೊದಲಿಗಿಂತ ಚೆನ್ನಾಗಿ. ಜೋಡಿಸುವುದು +ಸಾಧ್ಯವಾಗಿದೆ. ಪ್ರಜ್ಞೆ ತಪ್ಪಿಸುವ ಔಷಧಗಳು +ಎಲುಬು ಜೋಡಿಸುವಾಗ ಆಗುತ್ತಿದ್ದ ಯಮ +ಯಾತನೆಯನ್ನು ಇಲ್ಲದಂತೆ ಮಾಡಿವೆ. ಪಿನಿಸಿ- +ಲಿನ ಮೊದಲಾದ ಆಂಟಿ-ಬಾಯಾಟಿಕ” ಔಷಧ +ಗಳು ನಂಜನ ಗಂಡಾಂತರವನ್ನು ಕಡಿಮೆ +ಮಾಡಿವೆ. +ಮುರಿದ ಎಲುಬಿನ ಶೀಘ್ರ ದುರಸ್ತಿಯಲ್ಲಿ +ಸರ್ಜನ್ನರು ಇಂದು ಬಹಳ ಮುಂದೆ ಹೋಗಿ +ದ್ದಾರೆ, ಮುರಿದ ಎಲುಬು ಜೋಡಿಸಿ ದನದ +ಎಲುಬಿನ ಸಹಾಯದಿಂದ ಸಂದು ಹಾಕು +ವುದು ಅವರು ಮಾಡಿದ ಪ್ರಥಮ ಪ್ರಯತ್ನವಾ +ಗಿತ್ತು. ದನದ ಎಲುಬಿನ ಪಟ್ಟಿಯನ್ನು ಮುರಿದ +ಎಲುಬಿನ ಮೇಲೆ ಸ್ಕೂ್ರ ಗಳಿಂದ ಕೂಡಿಸಿದರೆ +ಕಾಲಾಂತರದಲ್ಲಿ ದನದ ಎಲುಬಿನ ಪಟ್ಟಿ ಮಾನವ +ದೇಹದಲ್ಲಿ ಸೇರಿ ಹೋಗುತ್ತಿತ್ತು. ೫86 ಈ ಪಟ್ಟಿ +ಸಾಕಷ್ಟು ಗಟ್ಟಿಯಾಗಿರದ್ದೆ ರಿಂದ ಗಾಯಾಳು +ಗಳು ಕೊಡಲೇ “ಎದ್ದು ಓಡಾಡುವಂತಿರಲಿಲ್ಲ. +ಅನಂತರಸೆ ಸ್ಬೆ (ನ್‌ಲೆಸ್‌ ಸ್ಟಿ (ಲಿನಂಥ ಕೆಲ.ಎರ +ರ್ಜ ಲೋಹಗಳ ಪಟ್ಟಿ ಗಳಿಂದ ಮುರಿದ ಎಲು +ಸಂದುಹಾಕಲು ಪ್ರಾ ಕಂಭವಾಯಿತು. ಈ +ಹ ಗಟ್ಟಿ ಮುಟ್ಟು ಗಿರುವುದರಿಂದ +ಎಲುಬು ಮುರಿದುಕೊಂಡವನು ಡು. ಎದ್ದು +ತಿರುಗಲು ಸಾಧ್ಯವಾಗುತ್ತದೆ. ಈ ಲೋಹದ +ಪಟ್ಟಿ ನಯವಾಗಿರುವುದರಿಂದ ದೇಹದಲ್ಲಿ ಹಾಗೆ- +ಯೇ ಉಳಿದರೂ ತೊಂದರೆ ಇಲ್ಲ. ಐಎಲುಬು + + + + + + +ಸಃ + + +ಮಹಾ ಯುದ್ಧದಲ್ಲಿ ಆಶ್ಚರೃಕರ +.. ನಾಂದಿಯಾಯಿತು. ಜರ್ಮನಿಯಡಾ.ಜಿರಾರ್ಡ್‌ + + +ಘೂಡಿಕೊಂಡ ಮೇಲೆ ಈ ಸಂದು ಪಟಿ ಕ್ರಯನ್ನು + + +ಮತ್ತೊಂದು ಕ್ರಿಯೆ + + +ಹೊರತೆಗೆಯಲು. ಶಸ್ತ್ರಕ್ರಿ + + +ಮಾಡುವ ಅಗತ್ಯ ಬೀಳುವುದಿಲ್ಲ. + + +ಎಲುಬಿನ ಜ್‌ ದುರಸ್ತಿಯನ್ಲಿ ಕಳೆದ +ಸುಧಾರಣೆಗಳ + + +ಕಂಟಿರರು ಮುರಿದ ಎಲುಬಿನ ಒಳ ಟೊಳ್ಳಿನ +ಮೂಲಕವಾಗಿ ಮೇಲಿನ ಗಂಟಿನಿಂದ ಕೆಳಗಿನ +ಗಂಟಿನ ವರೆಗೆ ಉಕ್ಕಿನ ಸರಳನ್ನು ಜಡಿದು +' ಮುರಿದ ಎಲುಬಿಗೆ ಆಧಾರ ಕೊಡುರ ಪದ್ಧತಿ +ತ್‌ ಪ್ರಾರಂಭಿಸಿದರು. ಈ ಕ್ರಮ ಈಗ ಎಲ್ಲ +ಕಡೆ ಪ್ರ ಚಾರಕ್ಕೆ ಬರುತ್ತಿದೆ. ಗ ಎಲುಬು +ಚಂದ ಂದನಂಗೆ ಇದು ರಾಮಬಾಣೋ +ಪಾಭವೆನಿಸಿದೆ. ಹಿಂದಿನ ಕಾಲದಲ್ಲಿ ಇಂಥ +ಅಪಘಾತಕೊಳಗಾದವರು ಆರುತಿಂಗಳು ಹಾಸಿಗೆ +ಹಿಡಿಯಬೇಕಾಗುತ್ತಿತ್ತು. ಕೆಲವೊಮ್ಮೆ ಶಾಶ್ವತ +ಅಂಗಹಿ(ನರಾಗುವ ಸರದಿಯೂ ಬರುತ್ತಿತ್ತು. +ಸ ಪದ್ಧತಿಯಲ್ಲಿ ಕೆಲ ವಾರಗಳಲ್ಲೇ ಕೋಗಿ + + +. ಎದ್ದು ತಿರುಗಾಡುವಂತಾಗಿದೆ. ತೊಡೆಯ ಏಲು + + +ಹಟ್‌ ಗ ಜ್‌ + + +ಬಿನ "ದುರಸ್ತಿ ಯಲ್ಲಿ ಅತ್ಯ ತ ಯಶಸ್ವಿ ಯಾದ ಈ +ಪದ ತಿಯನ್ನು ಈಗ ಸ್‌ ಜಿಳಾಗೆ ಮತ್ತು +ಕ್ರೈ ಯ ಟಗಳ ಅಂಗೈ ಮತ್ತು ಬೆರಳು +ಗಳ ಎಲುಬುಗಳಿಗೂ ಅನ್ನಯಿಸುತ್ತಿ ದ್ಹಾರೆ. +ಟೊಂಕ ಮುರಿದೇನು ಎಂಬ ಬೆದರಿಕೆ: ಮಾತಿದೆ +' ಯಲ್ಲ, ಅದು. ಬಹಳ ಅರ್ಥವತ್ತಾ ದದ್ದು. + + +1 ಟೂಂಕದ ಎಲುಬು ಮುರಿದರೆ, ವಿಶೇಷವಾಗಿ + + +ವಯಸ್ಸಾ ದವರಿಗೆ, ಅದೊಂದು ಮರಣ ದಂಡ + + +_ ನೆಯೇ ಇತ ವೈದ್ಯರು ಹತ್ತುವರ್ಷಗಳ ಕೆಳಗೆ + + +ಪ ಪ್ರಯೋಗಿಸಿದರು. + + +ಭಾವಿಸಿದ್ದರು. + +ಆದರೆ ಅಮೇರಿಕದ ಡಾ. ಸ್ಮಿತ*-ಪೀಟರ್‌ +ಸನ್ನ ರು ಇದಕ್ಕೆ ಧೈರ್ಯದ ಒಂದುಪಾಯ ವನ್ನು +ಹಿತದ ಎಲುಬು ಮುರಿ + + +ಯುವುದು ಹೆಚ���ಚಾಗಿ ತೊಡೆಯ ಎಲುಬು + + +| ಟೊಂಕಕ್ಕೆ ಸೇರು ವ. ಹೀಗಾದಾಗ ತೊಡೆಯ + + + + + +೫೩.211 + + +ನಿಮ್ಮ ಎಲುಬಿನಲ್ಲಿ ಏನೇನು ನಡೆಯುತ್ತಿದೆ? + + +೪೧ + + +ಎಲುಬಿನ ತಲೆಯು ಟೊಂಕದಲ್ಲಿರುವ ತನ್ನ ಗುಳಿ +ಯಿಂದ ತಪ್ಪಿಹೋಗುತ್ತದೆ. ಡಾ. ಸ್ಮಿತ್‌-ವೀಟ +ಸರ್ನರು ಉದ್ದನ್ನ ಸ್ಟೇನ್‌ಲೆಸ್‌ ಸ್ಟೀಲಿನ ಮೊಳೆ +ಯಿಂದ ಮುರಿದ ಭಾಗಗಳನ್ನು ಜೋಡಿಸಿ +ತೊಡೆಯ ಎಏಎಲುಬಿನೆ ತಲೆಯನ್ನು ಸ್ವಸ್ಥಾನದಲ್ಲಿ +ಕೂಡ್ರಿಸಿದರು. ಈ ರೀತಿಯಿಂದ ಕೆಲ ವಾರ +ಗಳಲ್ಲೇ ಬಡಿಗೆಯ ನೆರವಿನಿಂದ ಕೋಗಿ ನಡೆಯು +ವಂತಾಯಿತು; ಅನೇಕ ಜೀವಗಳು ಉಳಿದವು. + +ಒಬ್ಬರ ಸದೃಢ ಎಲುಬನ್ನು ಇನ್ನೊಬ್ಬರಿಗೆ +ಇ ಕಸಿ ಸುತ ಶಸ್ತ್ರಚಿಕಿತ್ಸೆಯ ಜಬ +ಈಗ ಎಲ್ಲರೂ ಕೇಳಿದ ಮಾತು, ವಿವಿಧ ಶಸ್ತ್ರ +ಕ್ರಿಯೆಗಳಲ್ಲಿ ತೆಗೆಯಲ್ಬಟ್ಟ ಸದ್ಯ ೈಢ ಎಲುಬು +ಗಳನ್ನು ಕೂಡಲೇ ಹೆಪ್ಪು ಗಟ್ರಿಸಿ " ಎಲುಬಿನ +ಬ್ಯಾಂಕು ಗಳಲ್ಲಿ "ಸಂಗ್ರಹಿಸಿದ್ದು ತತ್ಸಮಾನ +ಎಲುಬನ್ನು ಕಳೆದುಕೊಂಡ ದುರ್ದೈವಿಗಳಿಗೆ +ಕಾಲಾಂತರದಲ್ಲಿ ಅದನ್ನು ಜೋಡಿಸಲಾಗುತ್ತಿ ದೆ. + +ಒಂದು ಅದ್ಭುತ ಎಲುಬಿನ ಶಸ್ತ್ರಕ್ರಿ ಯೆಯೆ +ವಾರ್ತೆ ಕಚೆಗೆ ಗಳತ ಬಂದಿದೆ. ಒಬ +ಹೆಣ್ಣು ಮಗಳಿಗೆ ಟೊಂಕದ ಎಲುಬಿನ ಕ್ಕ್ಯಾ ಸ್ಸ್‌ +ಆಗಿತ್ತು. ಸರ್ಜನ್ನರು ಆ ಎಲುಬಿನ "ಷ್ಟು +ಭಾಗವನ್ನು ಕತ್ತ ರಿಸಿದೆರು. ಅದನ್ನು ಉಗಿಯಲ್ಲಿ +ಬಿಸಿ ಮಾಡಿ ಅದರಲ್ಲಿದ್ದ ರೋಗವನ್ನು ಕೊಂದರು. +ಆಮೇಲೆ ಅದನ್ನು 'ಮೊದರಿದ ಲ್ಲಿ ಜೋಡಿಸಿದರು. +ಈಗ ಈ ಮಹಿಳೆ ರೋಗ ಮುಕ್ತಳಾಗಿರುವಂತೆ +ಕಾಣುತ್ತದೆ. ಅವಳು ಸಾವಕಾ ಶವಾಗಿ ನಡೆ +ಯಲು ಸಮರ್ಥಳಾಗಿದ್ದಾಳೆ. + +ಎಲುಬಿನ ರಚನೆಯ ರಹಸ್ಕ ನ್ನು ಎಜ್ಞಾನ +ಶೋಧಿಸಿ ಹೊಸ ಸಂಗತಿಗಳನ್ನು ಕಂಡುತೆಬ್ಲ +ಅನೇ ಕಅಂಗವಿಕಾರಗಳನ್ನುಸ ಸುಧಾರಿಸಲು ಹೊಸ +ತಂತ ತಗಳ ಆವಿಷ್ಕಾ ರವಾಗುತ್ತಿ ತೆ ಡೊಂಕುಪಾದ +ದಂಥ ಕೆಲ ವಿಕಾರಗಳನ್ನು ಕ್ರಿಯೆಯಿಲ್ಲದೆ +ಗುಣಪಡಿಸುತ್ತಿ ದ್ವಾಕೆ. ಟ್‌ ಬಗಿ ರುವುದು, +ಜಲು ಹುಣ್ಣು ಮೊದಲಾದ ಕೋಗಗಳಿಗೆ +ಪ ಪ್ರತೀಕಾರ ಸಾಧ ವಾಗುತ್ತಿದೆ. + + +ಉಶಾ ಇರಬ ಯಯಗರಾಗಿಕ ರಾಹುಲ :ದರಾಮಾಜಾ +ಸಾಪಗಾರಾಾ + + +-ಮಾನವನು « ಕಾಣುವ ? + + +ಪ್ರಪಂಚದಾಚೆಗೆ + + +ಅವನು « ಕಾಣಲಾರದ ' ಪ್ರಪಂಚ +ಇರಬಲ್ಲುದೆಂದು ನಿಜ್ಞಾನ ಒಪ್ಪುತ್ತದೆ + + +ನಮ್ಮ ಇಂದ್ರಿಯಗಳು ಎಷ್ಟು ಸತ್ಯಹೇಳುತ್ತವೆ? + + +ಮ್ಯಾ ಜ್ಞಾನೇಂದ್ರಿಯಗಳು ಎಷ್ಟರ + + +ಮಟ್ಟಿಗೆ ನಂಬಲರ್ಹವಾಗಿವೆ? ಅವುಗಳ ಗ್ರಹಣ +ಶಕ್ತಿಯ ಇತಿಮಿತಿಗಳೇನು? ಶತಮಾನ ಶತ +ಮಾನಗಳಿಂದ ಈ ಕುರಿತು ಜಿಜ್ಞಾಸೆ ನಡೆದು +ಬಂದಿದೆ. ಜಗತ್ತಿನ ಎಲ್ಲೆಡೆಯ ತತ್ವ ಜ್ಞರು ಸಹ +ಸ್ರಾರು ವರ್ಷಗಳಿಂದ. ಎಡೆಬಿಡದೆ "ತ ಬಗ್ಗೆ +ಎಚಾರ ವಿಮರ್ಶೆ ಮಾಡಿದ್ದಾರೆ. ಅಂದಿನಿಂದ +ಇಂದಿನವರೆಗೂ ಇಂದ್ರಿಯಗಳು ತಿಳಿಸುವ +ಜ್ಞಾನದ ನಿರುಪಾಧಿಕ “ಸತ್ಯ ತೆಯ ಬಗ್ಗೆ ಅಪ +ನಂಬಿಕೆ ಅವಿಶ್ವಾಸಗಳೇ ಸೂತುಬರುತಿ ಿವೆಯಲ್ಲದೆ +ವಿಶ್ವಾಸ ಕಂಡುಬಂದಿಲ್ಲ. ರುಚಿಯ ಕಹಿಸಿಹಿ +ಗಳು, ಉಪ್ಪೆ. ಖಾರಗಳು, ಮೂಗಿನ ಸುಗಂಧ +ದುರ್ಗಂಧಗಳು, ಕಣ್ಣಿನ ��ಣ್ಣ ಬೆಡಗುಗಳು, +ರೂಪಗಾತ್ರಗಳು, ಕಿವಿಯ ಇಂಪು ಕರ್ಕಶಗಳು” +ತಾರಮಂದ್ರಗಳು, ಸ್ಪರ್ಶದ ಬಿಸಿ ತಂಪುಿಗಳು, +ದೊರಗು ನಯಗಳು “ಇವೆಲ್ಲ ಮಾನವೇಂದ್ರಿಯ +ಗಳ ಸಂಕುಚಿತ ಕ್ಷೇತ್ರ ದಲ್ಲೆ ಲೂ ಸತ್ಯ- +ಗಳಾಗಿರುವುವಲ್ಲದೆ ಆತ್ಮ ಂತಿಕಸ ಸಂಗತಿಗಳ +ಲ್ಲವೆಂದು ಅಂದಿನಿಂದ ಒಬ ಛ ತತ್ಕಜ್ಞರ +ಅಭಿಪ್ರಾಯವಾಗಿದೆ. ಈಗ ವಿಜ್ಞಾನಿಗಳ ಸಂ- +ತೋಧನೆಗಳು ಇದನ್ನೇ ಅನುಮೋದಿಸುತ್ತಿ ವೆ. +ಸಕ್ಕರೆ ಸಿಹಿಯಾಗಿದೆ, ಮೆಣಸು ಖಾರವಾಗಿದೆ +ಎಂದು ನಾವು ಹೇಳುತ್ತೇವೆ. ಪದಾರ್ಥಗಳು +ನಾಲಿಗೆಗೆ ತಗಲಿದಾಗ ಆಗುವ ಅನುಭವವೇ +ರುಚಿ ಅಥವಾ ರಸ ಎನಿಸುತ್ತದೆ. ಈ ಮ + + +೮೨ + + +ಶ್ರೀ ಭಂಡಾರಿ + + +ನಿಜವಾಗಿ ಎಷ್ಟು ಸತ್ಯ? ಬೇಕೆ ಬೇಕೆ ಪ್ರಾಣಿಗೆ +ಳಲ್ಲಿ ರುಚಿಪ್ರಜ್ಞೆ ಬೇರೆ ಬೇಕೆ ಬಗೆಯಾಗಿರುತ್ತ +ದೆಂದು ಎಲ್ಲರು ಬಲ್ಲರು. ಮಾನವ ಪ್ರಾಭೆಯ +ನಾಲಗೆಗೆ "ಅಹಿತಕರವಾದುದು ಇನ್ನೊಂದು +ಪ್ರಾಣಿಯ ನಾಲಗೆಗೆ ಅತ್ಯಂತ ಹಿತವಾಗಿರಬ +ಹುದು. ಎರಡು ಕಾಲಿನ ಪ್ರಾಣಿಗೆ ಅತಿ ಹೇಯ +ಬ ನಾಲ್ಕು ಕಾಲಿನದಲ್ಲಿ ಅತಿ ರುಚಿಕರವೆ +ನಿಸುವುದುಂಟು. ಮಾನವನಿಗೆ ಅತ್ಯವಶ್ಶವೆನಿಸಿದ +ಉಪ್ಪು ಗಿಳಿಗೆ ವಿಷಮವಿಷವಾಗುತ್ತದೆ. ಕೊಳಕು + + +ಕೆಸರ ಸಮೃದ್ಧಿಯ ಸ್ವರ್ಗವಾಗಿ ಆನಂದದಲ್ಲಿ + + +ಮುಳುಗೇಳುತ್ತಿ "ಓವ ಜೀವಿಗಳಿಗೆ ಮೊಸರು +ನಿರರ್ಥಕವಾಗಿ ಕಾಣುತ್ತದೆ. ಹೀಗೆ ಒಂದು +ಜೀವಿಯ ಒಂದು ಇಂದಿ ದ್ರಿಯಕ್ಕೆ ಓತಕಾರಿಯಾದ +ವಸ್ತು ಇನ್ನೊ ೦ದು ಜೀವಿಯ ತತ್ಸ ಮಾನ ಇಂದ್ರಿ +ಯಕ್ಕೆ ಅಹಿತಕರವಾಗಿರುತ್ತ ಡೆ” ಈ 1 +ಅನುಭವಗಳಲ್ಲಿ ಯಾವುದು ಸತ್ಯ? +ಇಂದ್ರಿಯಗಳ ಸಂಖೈಯೂ ಪ್ರಾಣಿಯಿಂದ +ಪ್ರಾ ಣಿಗೆ ಬದಲಾಗುತ್ತ ದೆ! ಪಂಚೇಂದ್ರಿಯದ +ಮಾನವ ಪ್ರಾಣಿಗೆ ಸಂವೇದ್ಯ ವೆನಿಸಿದ ಪ್ರ ಪಂಚದ +ಅನೇಕ ಚೋದ್ಯ ಸಂಗತಿಗಳು ರಸ ನೇಂದ್ರಿ ಯಃ +ಮಾತ್ರವಿರುವ ಟಬ ಕೀಟಗಳ ಅನುಭವ + + + + + + + +ಬರುವುದೇ ಇಲ್ಲ. ಮಳೆಗಾಲದಲ್ಲಿ ಕಾಣಿಸ +ಕೊಳ್ಳು ವ ಬರೆ ಹುಳ! ಮಣ್ಣು ಹುಳ )ವನು +ನೀವು 'ನೋಡಿಲ್ಲವೆ] ಅದಕ್ಕಿರು 'ವ್ರದು ಎರಡ + + +ಇಂದ್ರಿ ಯಗಳು--ರುಚಿ ಮತ್ತು, ಸ್ಪರ್ಶ. ಮಾ; + + + + + +ಬಂಗಾರದ ಪಾತ್ರದಿಂದ + +ಸತ್ಯದ ಮುಖ ಮುಚ್ಚಿದೆ. +-ಈಶೋಪನಿಷತ್ತು + +ನಿಜವ ಕಂಡವರಿಲ್ಲ, + +ನಿಜ ಕಾಣುವಂತಿಲ್ಲ, + + +ನಿಜವೇನು ಮಳಲ ಹುಡಿಗಿಂತ ಕೀಳೆ? +ಬೇಂದ್ರೆ + + + + + + + + +ವನ ದೃಶ್ಯ, ಘ್ರಾಣ, ಶಬ್ದಪ್ರಪಂಚಗಳು +ಅದರ ಪಾಲಿಗೆ ಶೂನ್ಯ. ಐದು ಜ್ಞಾನೇಂದ್ರಿಯ +ಗಳಲ್ಲಿ ಒಂದನ್ನು ಕಳಕೊಂಡರೆ ಮನುಷ್ಯ ಎಷ್ಟು +ಎವಂಚನೆಗೊಳ್ಳುತ್ತಾನೆ! ಹುಟ್ಟು ಕುರುಡನೊ +'ಬ್ಬನ ಅನುಭವ ಎಷ್ಟು ಕಡಿಮೆಯಾಗಿರುತ್ತದೆ | +ಆತನಿಗೆ ರಾತ್ರಿ ಹಗಲುಗಳು ಸುಳ್ಳು ; ಗುಲಾಬಿ +ಹೂವಿನ ಅಸದ್ಯ ಶವಾದ ಗಡ್‌ ಸುಳ್ಳು ; +| ಕಾಮನ ಬಿಲ್ಲಿನ. ಸಪ್ತವರ್ಣದ ವಿಲಾಸ ಸುಳು; +ಬೃಹದಾಕಾಶದಲ್ಲಿ ಲಕ್ಷ ಲೆಕ್ಕದಲ್ಲಿ ಮಿನುಗುವ +ಇರುಳಿನ ನಕ್ಷತ್ರರಾಶಿಯ ಭನ್ಯ "ಸೌಂದರ್ಯ + + +ಸುಳ್ಳು; ಮನಮೋಹಿನಿಯಾದ ಸಿ ಯ ಸಾೌಂದ + ರ್ಯದ ಆಕರ್ಷಣೆ ಸುಳ್ಳು | ಹೀಗೆ ಐದರಲ್ಲಿ + + +ಕಿ +ೆ ಒಂದಿಲ್ಲದಿದ್ದರೇನೇ ಮಾನವನಿಗೆ ಪ ಪ್ರಪಂಚಾನು- +ಸ ಭವದ. ಬಹು ದೊಡ್ಡ ಭಾಗ ನಷ್ಟವಾಗುವಾಗ +| ಒಂದೇ ಅಥವಾ ಎರಡೇ ಜಾ ನೇಂದ್ರಿ ಯಗಳಿರುವ +ಜೀವರಾಶಿಗಳ ಪ್ರಪಂಚಾಗುಭವಪೆಬ್ಟದ್ದೀತು ? +ಇಷ್ಟ ರವಕಿಗೆ ನಡೆದಿರುವ ಜೀವವಿಕಾಸದಲ್ಲಿ +ತ ಮಾನವ ಪ್ರಾಣಿ ಕೊನೆಯ ಹಂತದಲ್ಲಿದೆ. ಆ +ೆ ಮಾನವನಿಗೆ. ಐದಿಂದ್ರಿಯಗಳ ವಿಕಾಸವಾಗಿದೆ. +ಆದರೆ ಆತನದೇ ಪರಿಪೂರ್ಲ ಪ್ರಕ ಕೃತಿ ಎನ್ನುವುದು +ಹೇಗೆ? ಇನ್ನೂ ವಿಕಾಸ ಹ ನಡೆದು ಆರು +ಜಾ ಸನೇಂದ್ರಿ ಯಗಳ ಪ್ರಾಣಿಯೊಂದರ ನಿರ್ಮಾಣ +ವಾದರೆ ಆ ಪ್ರಾಣಿಯ ಪ್ರಪಂಚಾನುಭವ ಹೇಗಿ +ದ್ಮೀತು? ಮನುಷ್ಯ ಸಾಹಿ ಎಷ್ಟೊ ಹೊಸ +| ಹೊಸಲೋ ಕಗಳನ್ನು ಅವನು ಚನನಗ ಮನು +ಷ ಲ್ಲಿ ಕುರುಡನು ಎಷ್ಟು ದುರದ ೈಷ್ಟ ವಂತನೋ +ಅಷ್ಟೇ ಆ ಹೊಸ ಪ್ರಾ ಸ ಮುಂಡೆ ಮನುಷ್ಯ + + + + + + + +ನಮ್ಮ ಇಂದ್ರಿಯಗಳು ಎಷ್ಟು ಸತ್ಯ ಹೇಳುತ್ತವೆ? ೮ಷ್ಠಿ + + +ದುರದೈಷ್ಟಶಾಲಿಯಾದಾನು. + + +ಪ್ರತಿಯೊಂದು ಜ್ಞಾನೇಂದ್ರಿಯದ ಮಿತಿಮೇರೆ +ಗಳನ್ನು ಸ್ಪಷ್ಟ ವಾಗಿ" ತಿಳಿದುಕೊಳ್ಳಲು ಅವು +ಗಳ ಕಾರ್ಯಗಳನ್ನು ವೈಜ್ಞಾ ನಿಕವಾಗಿ ವಿವೇಚಿ +ಸುವುದು ಯೋಗ್ಯ. ಕುಳಿ ಕಿವಿಯ ಕಾರ್ಯ +ವನ್ನು ವಿವೇಚಿಸುವಾ,. ವಸ್ತುಗಳ ಕಂಪನವು +ಗಾಳಿಯಲ್ಲಿ ತರಂಗಗಳನ್ನು ಹುಟ್ಟಿ ಸುತ್ತದೆ. ಆ +ತರಂಗಗಳು ಚಲಿಸಿ ನಮ್ಮ *ಿವಿಯನ್ನು ಸೇರಿ +ದಾಗ ಅಲ್ಲಿರುವ ಗ್ರಾಹಕಪಟಲವೂ ಅದೇ +ರೀತಿಯಾಗಿ ಕಂಪಿಸುತ್ತದೆ. ಆಗ ನಮಗೆ ಶಬ್ದ +ಜ್ಲಾನವಾಗುತ್ತದೆ. ಇದು ಸಂಕ್ಷೇಪವಾಗಿ ಶ್ರ ಶ್ರವ +ಣೇಂದ್ರಿಯದ ಕಾರ್ಯವಿವರಣೆಯಾಯಿತು. +ಪ್ರಪಂಚದಲ್ಲಿ ಎಷ್ಟು ವಿಧದ ಕಂಪನಗಳಾಗ +ಬಲ್ಲುವು? ಅದರಲ್ಲಿ. ಕಿವಿಯು ಎಷ್ಟನ್ನು ಗ್ರಹಿಸ +ಬಲ್ಲುದು? ಎಂಬುದನ್ನು ಈಗ ವಿಚಾರಿಸೋಣ +ಮನೆಯ ಅಂಗಳದಲ್ಲಿ ಬಟ್ಟಿ ಒಣಗಿಸಲು +ಲೋಹದ ತಂತಿಗಳನ್ನು ಕಟ್ಟ ರುತ್ತೆ ೇವೆ. ಹಾಗೆಯೇ +ವೀಣೆಯಲ್ಲಿ ತಂತಿಗಳನ್ನು ಬಿಗಿದಿರುತ್ತೇ ವೆ. ಅಂಗ +ಳದ ತಂತಿಯ ಲ್ಲಿ ಒಣಗಹಾಕಿರುವ “ಬಟ್ಟಿ ಸಿಯನ್ನು +ಬಿರುಸಾಗಿ ಎಳೆದು ತೆಗೆದಕೆ ಆ ತಂತಿ ಮೇಲ +ಕೆಳಗೆ ಚಲಿ ಸುತ್ತದೆ, ಅಥವಾ ಕಂಪಿಸ ಸುತ್ತದೆ. +ಇದು ಕಣ್ಣಿಗೆ. ಕಾಣಿಸುತ್ತದೆ. ಹಾಗೆಯೇ +ವೀಣೆಯ ತಂತಿಯನ್ನು ಬೆರಳಿನಿಂದ ಮಿಡಿದಕಿ +ಅದು ಕಂಪಿಸುತ್ತದೆ. ಆದಕೆ ಮೊದಲ ಕಂಪನ +ದಿಂದ ನಮ್ಮ ಕಿವಿ. ಯಾವ ಶಬ್ದವನ್ನೂ ಗ್ರಹಿಸು +ವುದಿಲ್ಲ; ಎರಡನೆಯ ಕಂಪನದಿಂದ. ಸು +ಶಬ ವನ್ನು ಗ್ರಹಿಸುತ್ತದೆ. ಇದರಿಂದ ಕಿವಿಯ +ಶಬ್ದಗ್ರಹಣದ ಮಿತಿಯನ್ನು ಊಹಿಸಬಹುದು, +ಮೆ ರಿನ ಏರಡು ಹಂಭನಗಳನ ವಾಸ್ತವಿಕವಾಗಿ +ಶಬ್ದಗಳೇ. ಆದರೆ ಒಂದು ಶಬ್ದ ನಮಗೆ ಕೇಳಿ +ಸಬೇಕಾದಕೆ ಕಡಿಮೆ ಎಂದರೆ ಒಂದು ಸೆಕೆಂಡಿಗೆ +ಒಂದು ವಸ್ತು ಮೂವತ್ತು ಬಾರಿಯಾದರೂ +ಕಂಪಿಸಬೇಕು. ಇದಕ್ಕಿ ತ ಕಡಿಮೆ ಕಂಪನ +ವಾದಕೆ ಆ ಅತಿಮ ರಡ್ಚ ಸ್ವರವನ್ನು ಮನುಷ್ಯನ +ಕಿವಿ ಗ್ರಹಿಸಲಾರದು. ಹಾಗೆಯೇ. ಪರಮಾವ + + +೪೪ + + +ಧಿಯ ಮಿತಿಯೂ ಇದೆ. ಸೆಕಂಡಿಗೆ ಮೂವತ್ತು +ಸಾವಿರ ಬಾರಿಗಿಂತ ಹೆಚ್ಚು ಕಂಪಿಸಿದರೆ ಆ +ಅತಿತಾರ ಶಬ್ದವನ್ನೂ ನಮ್ಮ ಕಿಎಯು ಗ್ರಹಿಸ + + +ಲಾರದು. ಮನುಷ್ಯ ಕಂಠದಿಂದ ಹೊರಡುವ +ಶಬ್ದಗಳು ಈ ಎರಡು ಮಿತಿಗಳ ನಡುವೆಯೇ ' +ಇರುತ್ತವೆ... ಆದುದರಿಂದೆ ಒಬ್ಬ ಮನುಷ್ಯ + + +ಮಾತಾಡುವುದನ್ನು ಇನ್ನೊಬ್ಬ ಕೇಳಬಲ್ಲ. ಆದರೆ +ಹೆಚ್ಚು ಕಂಪನ ಸಂಖೆಯ ಸ್ವರದಿಂದ ಕೂಗುವ +ಮತ್ತು ಆ ಸ್ವರೆವನ್ನು ಕೇಳಬಲ್ಲ ಅನೇಕ ಚಿಕ್ಕ +ಪುಟ್ಟ ಪ್ರಾಣಿಗಳಿವೆ. ಅವು ತಮ್ಮತಮ್ಮೊಳಗೆ +ಅನೇಕ ಬಾರಿ “ವಿಚಾರವಿನಿವಯ”ಮಾಡಿಕೊಳ್ಳು +ತ್ತವೆ. ಅವುಗಲಿಗೆಲ್ಲಾ ತನ್ನ ಕಿವಿ ಕಿವುಡಾದುದ +ರಿಂದ ಆ ಪ್ರಾಣಿಗಳು ಶಬ್ದ ಮಾಡುವುದೇ ಇಲ್ಲ +ವೆಂದು ಮನುಷ್ಯ ತಿಳಿದುಕೊಳ್ಳುತ್ತಾನೆ ಎಷ್ಟೋ +ಸಾರಿ “ವಾತಾವರಣವು ನೀರವ, ನಿಶೃಬ್ದವಾಗಿದೆ” + + + + + + +ಇ + + +ಆ ತ್ರ + + +ತರಂಗ ದೂರ + + +ಕಸ್ರೂರಿ + + +ಯೆಯ ಒಂದು ಬೃಹದ್ರಂಗಭೂಮಿ. ಅದರಲ್ಲಿ +ರುವ ಜಲಜನಕವು ಹೀಲಿಯೆಂ ಎಂಬ ಅನಿಲ +ವಾಗಿ ಮಾರ್ಪಡುವುದೇ ಅಲ್ಲಿ ನಡೆಯುವ.ಕಾರ್ಯ. +ಇದರ ಪರಿಣಾಮವಾಗಿ ಅಲ್ಲಿ ಪದಾರ್ಥವು ನಷ್ಟ +ವಾಗುವುದಂತೆ, ಈ ನಷ್ಟವಾದ ಪದಾರ್ಥ +ವಿದ್ಯುತ್ಕಾಂತ ತರಂಗಗಳಾಗಿ ಐಲ್ಲೆಡೆಗೆ ಪ್ರಸಾರ +ವಾಗುತ್ತವೆ.ಇದಕ್ಕೆ ವಿಕಿರಣಕ್ರಿಯೆಯೆನ್ನುತ್ತಾರೆ. +ಎಸ್ತಾರವಾದ ಶೂನ್ಯಪ್ರದೇಶದಲ್ಲಿ ಅದ್ಭುತವೇಗ +ದಿಂದ ಈ ತರಂಗಗಳ: ಪ್ರಸಾರವಾಗುತ್ತವೆ. ಈ +ತರಂಗಗಳಲ್ಲಿ ಹೆಲವಾರು ವಿಧಗಳಿವೆ. ಕೆಲವು +ತರಂಗಗಳ ತರಂಗದೂರ (717816 100810 ) +ಬಹಳ ಕಡಿಮೆ ; ಇನ್ನು ಕೆಲವೆ ತರಂಗಗಳ +ತರಂಗದೂರ ಅತಿ ಹೆಚ್ಚು. ಕೆಲವು ತರಂಗಗಳು +ಭೂಮಿಯ ಮೇಲಿನ ಪದರುಗಳನ್ನು ದಾಟಿ +ಮುಂದುವರಿದಕೆ ಕೆಲವು ಪ್ರತಿಫಲಿಸುತ್ತವೆ. + + +ಸಾ ತೆ + + +ಈ + + +ಬ, +`೬. ತಶಂಕ ದೂರ + + +ಎಂದು. ನಾವು ಹೇಳುವುದುಂಟು. ಆದರೆ +ಬೇಕೊಂದು ಕಂಪನಶಕ್ತಿಯ ಗ್ರಾಹಕಪಟಲದ +ಕಿವಿಯುಳ್ಳೆ ಪ್ರಾಣಿಗೆ ಆ ನಿಶ್ಶಬ್ದ ವಾತಾವರಣವೂ +ಗದ ಲಗಳ ಸಂತೆಯಾಗಿರಬಲ್ಲುದು. + +'ಮಾನವನ ಇಂದ್ರಿಯಗಳಲ್ಲೆಲ್ಲಾ ಕಣು ಅತಿ +ಪ್ರಮುಖವಾದದು. ಕಣ್ಣಿಲ್ಲದ ಕುರುಡನ ಬಗ್ಗೆ +ನಾವು ಬಹಳ ಅನುಕಂಪಪಡುತ್ತೇವೆ. ಆದರೆ +ಕಣ್ಣಿನ ನಿಜವಾದ ಕಾರ್ಯ ವೇನೆಂದು ನಮಗೆ +ಅಂವಾದರೆ ಕುರುಡನಿಗಿಂತ ಕಣ್ಣಿದ್ದ ನೇನ(ನೂ +ಹೆಚ್ಚಿನ ಭಾಗ್ಯಶಾಲಿಗಳಲ್ಲವೆಂಬುದು ಮನವರಿಕೆ + + +ಯಾಗದಿರದು. +ಸೂರ್ಯಮಂಡಲವು ಅನಂತ ಎಕಿರಣಕ್ರಿ- + + +` ಇಲ್ಲಿ ಮೇಲೆ ತೋರಿಸಿದಂತೆ. ಸಣ್ಣದೊಡ್ಡ +ತರಂಗದೂರಗಳುಳ್ಳೆ ಅನೇಕ ವಿಧದ ತರಂಗ: +ಗಳು ಸೂರ್ಯಮಂಡಲದಿಂದ ಬಲ್ಗೆಡೆಗೆ ಚಲಿಸು: +ತ್ತವೆ, ಭೂಮಿಯನ್ನು ಸೇರುತ್ತವೆ. ಹಗಲು +ಹೊತ್ತಿನಲ್ಲಿ -0000000000000 ಸೆಂಟಿಮೀ(- +ಟರು ತರಂಗದೂರವುಳ್ಳ ಕಾಸ್ಮಿಕ್‌ ಕಿರಣಗ- +ಳೆಂಬ ತರಂಗಗಳಿಂದ ಹಿಡಿದು ಹಲವಾರು ಮೈಲು +ಗಳ ತರಂಗದೂರವುಳ್ಳೆ ಕೇಡಿಯೋ ಪ್ರಸಾ +ಅಲೆಗಳಂತಹ ಸಾವಿರಾರು ವಿಧದ ತರಂಗಗ +ಮಳೆಯಾಗುತ್ತದೆ, ನಮ್ಮ ಭೂಮಿಯ ಮೇಲೆ +ಇವೆಲ್ಲವೂ ವಾಸ್ತವಿಕವಾಗಿ “ಕಿರಣ”ಗಳೇ, ಇಷ +ವೈವಿಧ್ಯವನ್ನೊಳಗೊಂಡ ವಿಕಿರಣ ತರಂಗಗಳ + + + + + + + + + + + + + +ಡ್‌ + + + + + +ನಮ್ಮ ಇಂದ್ರಿಯಗಳು ಎಷ್ಟು ಸತ್ಯ ಹೇಳುತ್ತವೆ? ೪೫ + + +-0೦೦೦೪ ಸೆಂಟಿಮೀಟರುಗಳಿಂದ -0೦೦೦೭ ಸೆಂಟಿ +ಮೀಟಿರುಗಳ ವರೆಗೆ ತರಂಗ ದೂರವಿರುವ ಅಲೆ- +ಗಳು “ಬೆಳಕು” ಎನಿಸುತ್ತವೆ. ಈ ಕಿರಣಗಳನ್ನು +ಮಾತ್ರ ನಮ್ಮ ಕಣ್ಣು ಗ್ರಹಿಸಬಲ್ಲದು. ಅನಂತ +ವೈವಿಧ್ಯಗಳ “ ಕಿರಣ * ಜಾಲದಲ್ಲಿ ಕೆಲವು ಕಿರಣ +ಗಳನ್ನು ಮಾತ್ರ ಪರಿಗ್ರಹಿಸಬಲ್ಲುದು. ಈ ತರಂಗ +ಗಳು ವಸ್ತುಗಳ ಮೇಲೆ ಬಿದ್ದು ಪ್ರತಿಫಲಗೊಳ್ಳು +ತ್ತವೆ, ಪ್ರತಿಫಲಿತವಾದ ತರಂಗಗಳು ನಮ್ಮ +ಕಣ್ಣಿನ ಗ್ರಾಹಕ ಪಟಲದ ಮೇಲೆ ಬಿದ್ಮಾಗ ಆ +ವಸ್ತುಗಳು ನಮಗೆ ಗೋಚರವಾದಂತಾಗುವುದು. +ಗಾಳಿಯನ್ನು ಈ ಬೆಳಕಿನ ಕಿರಣಗಳು ದಾಟಿ +ಹೋಗುವುದರಿಂದ ಪ್ರತಿಫಲನ ಕ್ರಿಯೆ ನಡೆಯು +ವುದಿಲ್ಲ. ಆದುದರಿಂದ ಗಾಳಿಯು ನಮಗೆ ಸ್ಪರ್ಶ +ಗೋಚಂವಾದರೂ ದೃಗ್ಗೋಚರವಾಗಲಾರದು. +ರಕ್ತಾತೀತ ಉಷ್ಣಕಿರಣಗಳ (1//1೩-106 +೩11 1081 778೩೪೮8 ) ತರಂಗದೂರ ಬೆಳಕಿನ +ಕಿರಣಗಳ ತರಂಗ ದೂರಕ್ಕಿಂತ ತುಸು ಹೆಚ್ಚಾಗಿ +ರುವುದರಿಂದ (.0೦೦೦೮ ರಿಂದ.0೩೨ ಸೆ. ಮೀ.) +ಅವುಗಳೂ ಬೆಳಕಿನಂತೆ ನಮ್ಮ ದೃಷ್ಟಯನ್ನು +ಪ್ರಚೋದಿಸಲಾರವು. ಆದರೆ ಅವು ಬೆಳಕಿನೊಡ +ನೆಯೇ ಸಂಚರಿಸುತ್ತಿದ್ದು ನಮ್ಮ ಮೈಮೇಲೆ +ಬೀಳುವಾಗ ನಮಗೆ ಉಷ್ಣಾನುಭವವಾಗುತ್ತದೆ. +ಹಾಗೆಯೇ ನೀಲಾತೀತ ಕಿರಣಗಳು (010೩ +೫10166 ೫೩78) . 'ಬೆಳಕಿನ.. ಕನಿಷ್ಠತಮ +ತರಂಗದೂರಕ್ಕಿಂತ ಕಡಿಮೆಯಾಗಿರುವುದರಿಂದ +(.00008ರಿಂದ ,೦೦೦೦೦೧ ಸೆ.'ಮೀ.) ಅವು +ಗಳೂ ನಮ್ಮ ಕಣ್ಣಿನ ಗ್ರಾಹಕ ಪಟಲದ ಮೇಲೆ +ಯಾವ ಪರಿಣಾಮವನ್ನೂ ಮಾಡಲಾರವು. ಇದ + + +' ಸ್ಕಿಂತಲೂ ಕಡಿಮೆ ತರಂಗದೂರದ ಕ್ಷ-ಕಿರಣ, + + +ಗಾಮಕಿರಣ ಮುಂತಾದವುಗಳ ಮಾತಂತೂ +ದೂರವೇ ಉಳಿಯಿತು. ಹೀಗೆ ವಿಶ್ವದ ಅನಂತ +ಎಧದ “ ಕಿರಣ'ಗಳಿಗೆ ನಮ್ಮ ಕಣ್ಣು ಕುರುಡಾ + + +ಗಿದ್ಮುದು. ತಿಳಿದುಬರುತ್ತದೆ. ಒಂದೊಮ್ಮೆಗೆ +ನಿಮ್ಮ ಕಣ್ಣು ಈ ಬೆಳಕಿನ ಕಿರಣಗಳನ್ನು ಪರಿಗ್ರ +ಹಿಸುವ ಶಕ್ತಿಯನ್ನು ಕಳಕೊಂಡು ಕ್ಷ ಕಿರಣ +ಗಳು (ಇ-80878)ಎಂದು ಕರೆಯಲ್ಪಡುವ ಕರಣ +ಗಳನ್ನು ಮಾತ್ರ. ಸ್ವೀಕರಿಸಲು ಆರಂಭಿಸಿದ +ವೆಂದು ಭಾವಿಸೋಣ. ಆಗ ಈ ಪ್ರಪಂಚ ನಿಮಗೆ +ಎಚಿತ್ರವಾಗಿ ಕಾಣಿಸುತ್ತದೆ. ಲೆ ಬಳ್ಳಿ ಗಿಡ +ಮರಗಳಿಂದ ಶೋಭಿಸುವ ಈ ಪ್ರಕೃತಿ ಶೂನ್ಶ +ವಾಗಿ ಕಂಡೀತು. ಬಣ್ಣ ಬೆಡಗುಗಳಿಂದ ರಂಜಿ +ಸುವ ಮೃಗಪತ್ಷಿಗಳೆಲ್ಲ ಎಲುಬಿನ ಗೂಡುಗಳಾಗಿ +ಕಾಣುತ್ತವೆ. ಬಣ್ಣಬಣ್ಣದ ಸೀರೆಯುಟ್ಟ, +ಚಿನ್ನದ ಹೊಳಪುಳ್ಳ ಮೈಯ ನಿಮ್ಮ ಮೋಹದ +ಮಡದಿಯನ್ನು ಕಂಡಾಗಲಂತೂ ನೀವು ಭಯ +ಪಡುವಿರಿ. ಆಕೆ ಬರೇ ಅಸ್ಥಿ ಪಂಜರವಾಗಿ ಕಾಣು +ತ್ತಾಳೆ. ಗಾಳಿ ಸ್ಪರ್ಶಕ್ಕೆ ಸಿಕ್ಕಿದರೂ ಕಣ್ಣಿಗೆ +ಕಾಣದಿರುವಂತೆ ಈಗಿರುವ ದೃಶ್ಯ ಪ್ರಪಂಚದ +ಬಹುಪಾಲು ಕ್ಸೆಗೆ ಸಿಕ್ಕಿದರೂ ಕಣ್ಣಿಗೆ ಕಾಣದ +ಮಾಯಕವಾಗುತ್ತದೆ. ಹೀಗೆ ನಮ್ಮ ಕಣ್ಣಿನ +ಗ್ರಹಣ ಶಕ್ತಿಯಲ್ಲಿ ಅಲ್ಪ ವ್ಯತ್ಯಾಸವಾಗಿ +ಬಿಟ್ಟರೆ ಇಂದಿನ ದೃಶ್ಯ ಪ್ರಪಂಚವೆಲ್ಲಾ ಮಾಯೆ +ಯಾಗಿ ಬೇರೊಂದು ಜಗತ್ತೇ ಗೋಚರವಾಗ +ಬಹುದು. + +ಮಾನವನ ಏಲ್ಲಾ ಜ್ಞಾನೇಂದ್ರಿಯಗಳೂ +ಹೀಗೆ ಪರಿಮಿತ ಕ್ಲೇತ್ರದಲ್ಲೆ ಕಾರ್ಯಪ್ರವೃತ್ತ +ವಾಗಿದ್ದು ಜಗತ್ತಿನ ವಸ್ತು ವಿಚಾರಗಳ ಬಗ್ಗೆ +ಏನೋ ಒಂದು ವಿಧದ ಅನುಭವವನ್ನು ಒದಗಿ +ಸುತ್ತವ. ಅವುಗಳ ಹೇಳಿಕೆಯ ಮೇರೆಗೆ ಈ +ವಿಶ್ವದ ಬಗ್ಗೆ ಏನೇನೋ ಕಲ್ಪನೆಗಳನ್ನು ಕಟ್ಟಿ +ಕೊಂಡಿದ್ದೇವೆ. ಪಂಚೇಂದ್ರಿಯಗಳೆಂಬ | +ಐವರು ಕುರುಡರು ವಿಶ್ವವೆಂಬ ಈ ಆನೆಯನ್ನು +ಪಾರ್ಶ್ವಮಾತ್ರ ಸ್ಪರ್ಶಿಸಿ ತಾನು ತಾನು ಸರಿ +ಎನ್ನುತ್ತಾರೆ. ಎಲ್ಲರೂ ಸರಿ--ಎಲ್ಲರೂ ತಪ್ಪು, + + +1 1111111 + + +ಇವು ಮೂರು ಮಿತವಾಗಿದ್ದಾಗ ಒಿತ್ಕ ಮಿತಿ ಮೀರಿದಾಗ ಅಹಿತವಾಗಿನೆ-- + + +ಎ..ತಾ ಲ್ಮ್ಮಿರ + + +ಹೂವಿನಂತೆ... + + +ತ್‌ಾ... +ಇ + + + + + + + + + +ಬು ಹಾ +ನಿಮ್ಮ ಸೌಂದರ್ಯ ಕೆಕ್ಸೋನದ || +ಉಪಯೋಗದಿಂದ | + + +1" + + + + + + +ರೆಕ್ಸೋನ ಸೋಪಿನಲ್ಲಿರುವ ಕ್ಯಾಡಿಲ್ಸ್‌.. ಎಣ್ಣೆಗಳ +ಒಂದು ವಿಶಿಷ್ಟ ಮಿಶ್ರಣ. ಚರ್ಮಕ್ಕೆ ಪೋಷಣೆ +ಯನ್ನು ಕೊಟ್ಟು ನಿಮ್ಮ ಸ್ವಾಭಾವಿಕ ಸೌಂದರ್ಯ +ವನ್ನು ಹೊರಗೆಡಹುವುದಕ್ಕೆ ಸಹಾಯಮಾಡುತ್ತದೆ. + + + + + + +ಕ್ಯಾಡಿಲ್‌ ಇರುವ ಒಂದೇ ಭಾಯಿಳೆಟ್‌ ಸೋಪು +ತ್‌ + + +೫೫. 1658-50 ೫೫ ಒಂದುಸ್ಥಾನ್‌ ಲೀವರ್‌ ಲಿಮಿಟಿಡ್‌ ಅವರಿಂದ ರೆಕ್ಸೋನ ಪ್ರೊಫೈೈಟಿಂ ಲಿಮಿಟಿಡ್‌ ಅವರಿಗಾಗಿ ಭಾರತದಲ್ಲಿ ತಯಾರಿಸಲ್ಪಟ್ಟಿಷಿ + + + + + + + + +ಇ ಅ ರ್ಕ್ಮ್ಹ + + +ಎಲ್ಲಕ್ಕೂ ನಖುಗಿಲಾದ ಅಸ್ತ + + +ಮೂಲ ಕಥೆ: +ಶ್ರೀ ರಾ. ವೀಳಿನಾಥನ್‌ + + +( ದಿನ ನಿಲ್ದಾಣದಲ್ಲಿ ಜನದಟ್ಟಣೆ ವಿಪರೀತ +ವಾಗಿತ್ತು. ತಮ್ಮತಮ್ಮ ಸ್ಥಾನದ ಭದ್ರತೆಗಾಗಿ +ಜನರು ಒಂದೇ ಸವನೆ ಅತ್ತಿಂದಿತ್ತ ಓಡಾಡುತ್ತಿ +ದ್ಹರು. ಈ ಗದ್ದಲದಲ್ಲಿ ತನ್ನ ಸ್ಥಾನದ ಭದ್ರ +ತೆಯ ಯೋಚನೆಯೇ ಇಲ್ಲದೆ ರಮೇಶ ಸಾವ +ಧಾನವಾಗಿ ಸಾಗಿದ್ದ. ಎರಡನೆಯ ವರ್ಗದ +ಟಿಕ್ಕೆಟಿನ್ನು ಕೊಂಡುಕೊಂಡಿದ್ದರಿಂದ ಅವನು +ಜಯಾ ವಾಗಿ ಗಾಡಿಯನ್ನು ಪ್ರವೇಶಿಸಿ +ಪತ್ರಿಕೆ ಓದತೊಡಗಿದ. + +ಸ್ವಲ್ಪ ಹೊತ್ತಿನಲ್ಲಿಯೇ ಮೊದಲಗಂಟಿ ಹೊಡೆ +ಯಿತು. ಅಷ್ಟರಲ್ಲಿ ವೃದ್ಧ ಮಹಾಶಯರೊಬ್ಬ ರು +ಕಾಲೆಳೆಯುತ್ತಾ ಬಂದು ರಮೇಶ ಕುಳಿತಿದ್ದ +ಡಬ್ಬಿಯನ್ನೇ ಹತ್ತಿದರು ಮತ್ತು ತಮ್ಮ ಹಿಂದೆಯೆ +ಸಾಮಾನುಗಳನ್ನು ಹೊತ್ತು: ತಂದ ಕೂಲಿಯವ +ನಿಗೆ ಮಜೂರಿಯನ್ನು ಕೊಟ್ಟು ಕಳಿಸಿದರು. + +ಡಬ್ಬಿಯಲ್ಲಿ ತಮ್ಮ ಸಾವಣನು ಸರಂಜಾಮು +ಗಳನ್ನು ವ್ಯವಸ್ಥಿತ ರೀತಿಯ ಲ್ಲಿಟ್ಟು ವೃದ್ಧ ಮಹಾ +ಶಯರು “ಲೆಖತ್ತಿ ದಾಗ . ಪತ್ರಿ ತ "ಓದುವುದರಲ್ಲಿ +ಮಗ್ನನಾಗಿದ್ದ ರಮೇಶನನ್ನು ಕಂಡರು. ಅಲ್ಬದೆ +ರಮೇಶ ತಮಗೆ ಸಹಪ ಕ್ರಯಾಣಿಕನಾಗಿ ಎಲ್ಲಿಯ +ವರೆಗೆ ಉಳಿಯುವನೆಂದು ತಿಳಿಯಲು ಇಚ್ಛಿಸಿ +ದರು. + +ರಮೇಶ ಉತ್ತರಿಸಿದ: “ನಾನು ನಾಗಪುರದ +ವರೆಗೆ ಉಳಿಯುತ್ತೇನೆ. + +“ಹೋ, ಒಳ್ಳೆಯದೇ ಆಯಿತು. +ನಾಗಪುರಕ್ಕೆ ಹೊರಟಿದ್ದೇನೆ. '' + + +ನಾನೂ + + + + + +ಅನುವಾದ : + + +4 ರಾವೆಂತೀ ?? + + +"ಹಾಗಾದರೆ ನಿವು ನಾಗಪಿರನಿವಾಸಿಗಳೇ?” + +“ಹೌದು,” + +“ಏನಾದರೂ *ೆಲಸದ ನಿಮಿತ್ತ ಇಲ್ಲಿಗೆ ॥ ಬಂದಿ +ದ್ವಿರೇನು?” + + +“ಅಲ್ಲ, ನಾನು ಜಾ ಹಿಜ॥ + + +ಇ! +ನಾಗಪುರ ನನ್ನ ಜನ್ಮಸ್ಥಳ, +ಊರಿಗೆ ಬಂದಿದ್ದೇನೆ. +“ತಾವು ಅಮೇರಿಕದಲ್ಲಿ ಏನು ಮಾಡುತಿ + + +4 ಬಳರತಿ ೨* ಯಿಂದ + + +೪೩ + + +ಕ್‌ + + +೮೮ + + +ದ್ಮೀಠಿ?' + +“ನಾನು ಒಬ್ಬ ವಿಜ್ಞಾನಿ, ಅಲ್ಲಿಯ ಪ್ರಯೋಗ +ಶಾಲೆಯೊಂದರಲ್ಲಿ ಕೆಲಸದ ಮೇಲೆ ನೆಲಸಿದ್ದೇ(ನೆ. +ಈಗ ರಜಾ ಪಡದು ಸ ದೇಶಕ್ಕೆ ಮರಳಿದ್ದೆ (ನೆ | + +“ಎಷ್ಟು ದಿನಗಳ” ರಜೆ ಪಡೆದಿರುವಿರಿ? ಕ್ಸ್‌ +ರಮೇಶ ತಳಿದ. + +""ರಜಾ ಏನೋ ಆರು ತಿಂಗಳಿಗೆ ದೊರೆತಿದೆ +ಆದಕೆ ಒಂದು ಶರತ್ತಿನ ಮೇಲೆ. ಅಲ್ಲಿಂದ +ಕಕೆಬಂದ ಕ್ಷಣದಲ್ಲೇ ಹೊರಡಬೇಕು. ಅಷ್ಟೇ. + +ಇಬ್ಬರಲ್ಲೂ ಮ್ಳ ತ್ರಿ ಬೆಳೆಯಿತು. ಕೈಲು ತನ್ನ +ವೇಗದಲ್ಲಿ ಈ ಕಳ್ಳ ವೃ ದ್ದ ಮಹಾ +ಶಯರು ತಮ್ಮ ಪೆಟ್ಟಿಗೆಯಿಂದ ಬಸ್ಯಾ) +ವಸ್ತು ವೊಂದನ್ಮು ತೆಗೆಯಲು ತೆಕೆದರು. ಅದರಲ್ಲಿ +ಮೂರನೆ ವರ್ಗದ ಪ್ರಯಾಣಿಕರಂತೆ ಸಾಮಾನು +ತುರುಕಿದ್ದು ಭತ ತಮ್ಮ ಅವಶ್ಶ +ಕತೆಯ ವಸ್ತುವನ್ನು ತೆಗೆದಾದ ಬಳಿಕ ಪೆಟ್ಟಿಗೆ +ಯನ್ನು ಮುಚ್ಚಲು ಪ್ರಯತ್ನಿಸಿದರು. ವ್ಯವಸ್ಥಿತ +ರೀತಿಯಲ್ಲಿ ಸಾಮಾನು ಜೋಡಿಸಿರಲಿಲ್ಲವಾದ್ನ +ರಿಂದ ಪೆಟ್ಟಿಗೆ ಮುಚ್ಚುವುದಾಗಲಿಲ್ಲ. ಅಲ್ಲದೆ +ಅದರಲ್ಲಿದ್ದ ರಟ್ಟಿನ ಪೆಟ್ಟಿಗೆ ಒಂದು ಅವರಿಗೆ +ತೊಂದಕಿ ಕೊಡುತ್ತಿತ್ತು. ಅದನ್ನು ಹೊರಗೆ +ತೆಗೆದಿಟ್ಟು ಪೆಟ್ಟಿ ಕಿಗೆಯನ್ನು, ಮುಚ್ಚಿ ದೆರು. + +ಇದ್ದೇ ಸಮಯದಲ್ಲಿ ತನ್ನ” ಪೆಟ [ಗೆಯಲ್ಲಿದ್ದೆ +ಕರವಸ್ತ್ರ ವನ್ನು ತೆಗೆಯಲು ರಮೇಶ ಅದನ್ನು +ತೆಕೆದ. 6 ವ್ಯವಸ್ಥಿತ ರೀತಿಯಲ್ಲಿ ಸ್ವಲ್ಪವೇ +ಸಾಮಾನುಗಳನ್ನು ಹೊಂದಿದೈೆರಿಂದ ಆ ವೃದ್ಧ +ಮಹಾಶಯರು ಕೇಳಿದರು: + +' “ಏನು ಸ್ವಾಮೀ, ನಿಮ್ಮ ಪೆಟ್ಟಿಗೆಯಲ್ಲಿ ನನ್ನ + +ಈ ರಟ್ಟಿನ ಪೆಟ್ಟಿಗೆಗೆ ಸ್ವಲ್ಪ ಸ್ಮ ಳ ಕೊಡುವಿರಾ? +ಅತೆ ತೆಗೆದುಕೊಳ್ಳು ತ್ತೇನೆ.” + +ರಮೇಶ ಅದನ್ನು ಇಸಕೊಂಡು ತನ್ನ ಪಿ +ಯ ತೆ ಇರಿಸಿದ. + +ಸ್ವಲ್ಪ ಹೊತ್ತಿ ನನಂತರ ಲೋಕಾಭಿರಾಮ +ವಾಗಿ ಮಾತನಾಡು ತ್ತಾ ರಮೇಶ ಕೇಳಿದ, + + +ಕಸ್ತೂರಿ + + +ಅಡಿ + + +“ನಿಮ್ಮ ಆ ರಟ್ಟಿನ ಪೆಟ್ಟಿಗೆಯಲ್ಲೇನಿದೆ?” + +ವಿಜ್ಞಾನಿ ಉತ್ತರಿಸಿದೆ; “ ಅದರಲ್ಲಿ ಭಾರೀ. +ಆಧುನಿಕ. ಅಸ್ತ್ರ ಬಂದಿದೆ. ಅದರ ರಹಸ್ಯ ಮಾತ್ರ +ಹೇಳಲಾಕೆ. ನ + +ಯಾವುದನ್ನು ಕುರಿತು ಕೇಳಬಾರದಿನ್ನುವರೋ +ಆ ಕುರಿತು ಕುತೂಹಲ ಕೆರಳುವುದು ಸಹಜ +ತಾನೇ. ರಮೇಶ ಆಶ್ಚರ್ಯದಿಂದ “ ಹೌದೇ” +ಎಂದ, + +“ ಹೌದು, ಆ ಅಸ್ತ್ರದಿಂದ ಭಾರೀ ಭಾರೀ +ಯುದ್ಧಗಳನ್ನೇ ನಿಲ್ಲಿಸಬಹುದು. ಅಣುಬಾಂಬು +ಮುಂತಾದ ಮಾರಕಾಸ್ತ್ರಗಳು ವ್ರ ಅಸ್ತ್ರದ +ಮುಂದೆ ನಿಲ್ಲಲಾರವು. ” + +ವೃದ್ದ ಎಜ್ಞಾನಿಯ ಮಾತು ಕೇಳಿ ರಮೇಶ +*ೆಕ್ಕಾವಿಕ್ಕಿಯಾದನು. ಈ ಅಸ್ತ್ರದಿಂದ ಏನಾದರೂ +ಅನಾಹುತ ಆದಲ್ಲಿ...ಎಂದು ಯೋಚನೆ ಕೂಡ +ಬಂತು. ಒಟ್ಟಿನಲ್ಲಿ ಈ ಘಟನೆ ರಮೇಶನಿಗೆ +ನುಂಗಲಾರದ ತುತ್ತಾಗಿತ್ತು. + +ಕೈಲು ನಾಗಪುರ ತಲುಪಿತು. ಪರಸ್ಪರರು +ಬೀಳ್ಕೊಂಡದ್ದೂ ಆಯಿತು. ಆದರೆ ರಟ್ಟಿನ +ಪೆಟ್ಟಿಗೆ ಕೊಡುವ ನೆನಪೆ ರಮೇಶನಿಗಾಗಲಿ, +ಇಸಕೊಳ್ಳುವ ನೆನಪ ಎಜ್ಞಾನಿಗಾಗಲೀ ಉಳಿದಿ +ರಲಿಲ್ಲ. + +ರಮೇಶ ಮನೆಗೆ ತಲುಪಿದ ಬಳಿಕ, ಸ್ನಾನಾದಿ +ಗಳನ್ನು ಮುಗಿಸಿ, ಕೋಣೆಯಲ್ಲಿ ಪ್ರವೇಶಿಸಿದಾಗ +ಅವನಿಗೆ ಆಕಾಶವೇ ಕಳಚಿ ಬಿಡ್ಡಂತಾಯಿತು. +ಮನೆಯ ಹುಡುಗರು ಮಕ್ಕಳೆಲ್ಲಾ ಸೇರಿ ಆ ರಟ್ಟಿನ +ಪೆಟ್ಟಿಗೆಯನ್ನು ಬಿಚ್ಚುತ್ತಿದ್ದರು. ವಿಜ್ಞಾ ತನಿಯ ರ್‌ +ಹೊಸ ಅಸ್ತ್ರ ಎಲ್ಲಾ ನಕ ಸ್ಫೋಟಗೊಂಡಿದ್ದೇ +ಆದರೆಪ ಪ್ರಳೆಯುಶಿ' ತ ಎಂದು ರಮೇಶ ಭಾವಿಸಿದ +ತ್‌ ಕ್ಳೈ ಜಿ ಪೆಟ್ಟಿಗೆ ಕಸಿದು ನೋಡಿದ. +ನೋಡು ವನು] ಅದರಲ್ಲಿ ದಂತದಿಂದ ಕೆತ್ತ +ಲ್ಪಟ್ಟಿ . ಬೊಚ್ಚ ಬಾಯಾದರೂ ತಿಳಿನಗೆಯನ್ನು +ಸೊಸುತ್ತಿರುವ. ಅಹಿಂಸಾಮೂರ್ತಿ ಬಾಪೂಜಿಯ +ಸುಂದರ ವಿಗ್ರಹ ಒಂದು ಕುಳಿತಿತ್ತು. + + + + + +(ವೈ ಮತ್ತು ಬ್ರಹ್ಮದೇಶಗಳ ನಡುವಿನ +ಪ್ರದೇಶವನ್ನೇ ನಾಗಾ ಪ್ರದೇಶವೆಂದು ಕರೆಯು + + +ತ್ತಾರೆ... ಇದು ನದಿ ಮತ್ತು ಅರಣ್ಯಗಳಿಂದ +ತುಂಬಿದ ಪ್ರದೇಶ, +ನಾಗಾಜನರು ಎಂದು ಸಾಮಾನ್ಯವಾಗಿ + + +ನಿರ್ದೇಶಿಸಲ್ಪಡುವ ಈ ಜನಕೆಲ್ಲ ಒಂದೇ ಜಾತಿ +ಯವರಲ್ಲ. ಪರಸ್ಪರ ರೀತಿ-ನೀತಿ, ಸಂಸ್ಕೃತಿ +ಭಾಷೆಗಳಲ್ಲಿ ಬಹಳಷ್ಟು ಭೇದವಿರುವ ಅನೇಕ +ಜಾತಿಗಳ ಸಮುದಾಯವೊಂದು ಅನೇಕ ಶತ +ಮಾನಗಳಿಂದ ಈ ರಹಸ್ಯಮಯ ಪ್ರಾಂತದಲ್ಲಿ +ವಾಸಿಸುತ್ತ ಬಂದಿದೆ. ಇವರ ರೂಪಕೇಖೆಗಳಿಂದ +ಇವರು ಮಂಗೋಲ ಕುಲದವರು ಎಂದು ಸ್ಪಷ್ಟ +ವಾಗುತ್ತದೆ. ಇವರ ಭಾಷೆ ತೀಬೇಟಿ ಮತ್ತು +ಬ್ರಹ್ಮೀ ಭಾಷೆಗಳ ಸಂಕರ. ಆದರೂ ಈ ಜನರ +ಬೇರೆ-ಬೇಕೆ. ಜಾತಿಗಳ ಭಾಷೆಗಳಲ್ಲಿ ಎಷ್ಟು +ಭೇದವಿದೆಯೆಂದಕೆ. ಒಂದು ಜಾತಿಯ ನಾಗಾ +ಇನ್ನೊಬ್ಬನನ್ನು ಭೆಟ್ಟಿಯಾದಾಗ : ಸಂಭಾಷಣೆ +ಗಾಗಿ ಹಿಂದೀ ಅಥವಾ ಆಸಾಮಿ ಭಾಷೆಗೆ ಶರಣು +ಹೋಗುತ್ತಾನೆ. + +ನಾಗಾ ಜನರ ಈ ಪ್ರದೇಶದಲ್ಲಿ . ೩೨ ವರ್ಷ +ಗಳಿಂದ ವಾಸವಾಗಿರುವ ಮೇಜರ ಬಲ ಬಹಾ +ದೂರ ಗೋರಂಗರು ಹೇಳುತ್ತಾರೆ; " ಈ ಜಾತಿ + + +೪ ಲ ್ಪ್ಪ್‌ಾ್ಕ + + +ಭಾರತದ ಸಮಸ್ಕಾಜನಾಂಗವೊಂದರ +ಪರಿಚಯ + + +ಗಳ ಜನರು ಪರಸ್ಪರ ಸದಾ ಕಾದಾಡುತ್ತಿರು +ತ್ತಾರೆ. ಇಷ್ಟೇ ಅಲ್ಲ, ಎಷ್ಟೋ ಸಲ ಒಂದೂರಿನ +ಜನರು ತಮ್ಮದೇ ಜಾತಿಯ ಇನ್ನೊಂದೂರಿನ +ಜನರ ಸಂಗಡ ಕಾದಾಡುತ್ತಾಕೆ. ವೈರ ಭಾವನೆ +ವಂಶಪರಂಪರಾಗತವಾಗಿ ನಡೆದುಬರುತ್ತದೆ. + +“ ತಾವು ಹುಟ್ಟಿದ ಊರನ್ನು ಬಿಟ್ಟು ಎರಡ +ನೆಯ ಊರನ್ನೇ ನೋಡದ ಜನರೂ ಇವರಲ್ಲಿರು +ತ್ತಾರೆ. ಇವರ ಊರಿನ ಗಡಿ ನಿಶ್ಚಯಿಸಲ್ಪಟ್ಟಿ +ರುತ್ತದೆ. ಒಂದು ಊರಿನ ತರುಣರು ಎರಡನೆ +ಯವರ ಮೇಲೆ ಸೇಡು ತೀರಿಸಿಕೊಳ್ಳಲು ಅಥವಾ +ಅವರನ್ನು ಗೆಲ್ಲಲು ಮತ್ತೊಂದು ಊರಿನ ಮೇಲೆ +ದಾಳಿ ಮಾಡುವದು ಆಗಾಗ ನಡೆಯುವ ಘಟನೆ. +ಹೀಗೆ ಮತ್ತೊಬ್ಬರನ್ನು ಸೋಲಿಸುವದರಿಂದ +ಸಮಾಜದಲ್ಲಿ ಅವರ ಗೌರವ ಪ್ರತಿಷ್ಠೆ ಬೆಳೆಯು +ತ್ತದೆ. .ಮತ್ತೆ ಹೀಗೆ ವಿಜಯಿಗಳಾದವರಿಗೇ +ವಿಶಿಷ್ಟ ಬಗೆಯಿಂದ ಅಲಂಕರಿಸಿಕೊಳ್ಳುವ ಅಧಿ +ಕಾರ ಪ್ರಾಪ್ತವಾಗುತ್ತದೆ. ಸೇಮಾ ಮತ್ತು +ಕೋನಯಾ ಜಾತಿಯ ನಾಗಾಜನರು ಇಂದಿಗೂ +"ರುಂಡಬೇಟಿ' ಯಾಡುವವರಾಗಿದ್ದಾಕೆ, ? + +ಅಂಗಾಮಿ, ಆವ, ಕುಬಯಿ, ಕಚಾ, ಲೋಟಾ, +ಲೇಂಗಮಿ, ಕೇಂಗಮಾ, ಸಮಾ, ಕೋನಯಾ, +ತಂಗಖುಲ, ಜೇಮಿ ಮುಂತಾದ ಅನೇಕ ಜಾತಿ + + +ಆರ್‌, ಪಿ, ನಾರಾಯಣ ಸಿಂಹರ ಲೇಖದ ಆಧಾರದಿಂದ + + +-2.-12 + + + + + +ರ್ಳ + + +' ೯೦ ಕಸ್ತೂರಿ + + +ಗಳು ನಾಗಾ ಜನರಲ್ಲಿವೆ. ಇವರಲ್ಲಿ ಅಂಗಾಮಿ +ನಾಗಾರೇ ಸಂಖ್ಯೆಯಲ್ಲಿ ಹೆಚ್ಚಿಗೆ, ಇವರೇ ಎಲ್ಲ +ರಿಗಿಂತಲೂ ಕ್ರೂರಸ ಭಾವದವರೂ ಆಗಿದ್ದಾಕೆ. +ಕೋಹಿಮಾದೆ ಸುತ ಮು��್ತ ಲೆಲ್ಲ ಇವರು ಹಬ್ಬಿ +ದ್ಮಾಕೆ. ನಾಗಾ ಜನೆರಲ್ಲೆಲ್ಲ ಇವರು ಅತಿ ಯುದ್ಧ +ವ್ರಿಯರು. ಕ್ರಿಶ್ಚ ಫ್‌ ಪಾದ್ರಿಗಳ ಪ್ರಭಾವದಿಂದ +ಇವರಲ್ಲಿ ಶಿಕ್ಷಣ ಪ್ರಸಾರವೂ ಅಧಿಕವಾಗಿದೆ. +ಇಂದಿನ ಇರ್‌ ನಾಗಾ ಜನರ ಪ್ರಮುಖ +ಫಿಜೋ ಅಂಗಾಮಿ ಜಾತಿಯವನೇ, + +೧೯೪೭ರಲ್ಲಿ ಅಂಗಾಮಿ ನಾಗಾ ಜನರು ಒಂದು +ನಾಗಾ ರಾಷ್ಟ್ರೀಯ ಸಭೆಯನ್ನು ಸ್ಥಾಪಿಸಿಕೊಂಡು +“ನಾವು ಭಾರತೀಯರಲ್ಲ. ನಮಗೆ ಬೇಕೆ ಸರಕಾರ +ವಿರಬೇಕು'' ಎಂದು ಕೂಗೆಬ್ಬಿಸಿದರು. ಈ +ಸಭೆಯು ಬ್ರಿಟಿಶ ಸರಕಾರ ಮತ್ತು ಭಾರತ +ಸರಕಾರಗಳಿಗೆ ಒಂದು ಪತ್ರ ಕಳಿಸಿತು. +"« ಆಸಾಮದಲ್ಲಿ ಏಳು ನೂರು ವರ್ಷಗಳ ವರೆಗೆ +ರಾಜ್ಯವನ್ನಾಳಿದೆ ಆಹೋಮ ರಾಜರಿಗೆ ನಾಗಾ +ಪ್ರದೇಶವು. ಎಂದಿಗೂ ಅಧೀನವಾಗಿದ್ದಿಲ್ಲ. +೧೮೮೩ರಲ್ಲಿ ಮಾತ್ರ, ೫೦ ವರ್ಷಗಳ ಯುದ್ಧದ +ನಂತರ, ಆವಾ ನಾಗಾ 5ನರ ಪ್ರದೇಶ ಬ್ರಿ ಶರ +ವಶಕ್ಕೆ ಬಂದಿತು. ಜಾತಿ, ಸಂಸ್ಕೃತಿಗಳ ದೃಷ್ಟಿ +ಹು ನಾಗಾ ಜನರಿಗೂ ಭಾರತೀಯರಿಗೂ +ಯಾವ ಸಾದೃಶ್ಯ [ವೂ ಇಲ್ಲ. ಆದ್ದೆರಿಂದ +ಬ್ರಿಟಿಶರು ಭಾರತವನ್ನು ಬಿಟು ಹೋಗುವ +ಮೊದಲು ನಾಗಾ ಜನರ ಒಂದು ಸರಕಾರವನ್ನು +ರಚಿಸಿ ಹತ್ತುವರ್ಷಗಳ ವರಿಗೆ ಅದರ ವೆಚ್ಚದ +ವ್ಯವಸ್ಥೆ ಮಾಡಿಟ್ಟು ಹೋಗಬೇಕು. ಹತ್ತು +ವರ್ಷಗಳ ಕೆಂತಗ'೨। ನಾಗಾ ಜನರಿಗೆ ತಮ್ಮ ಇಷ್ಟ +ದಂತೆ ಸರಕಾರ ರಚಿಸಿಕೊಳ್ಳುವ ಅಧಿಕಾರ +ಇರಬೇಕು'' ಎಂದು ಆ ಪತ್ರದಲ್ಲಿ ಬರೆದಿತ್ತು. + +ಆದಕೆ ಬ್ರಿಟಿಶರು ಅವರ ಈ ಬೇಡಿಕೆಯನ್ನು +ಮಸ್ತಿ ಸದೆ “ಹಾಗೆಯೆ ಹೊರಟುಹೋದರು. +ನಾಗಾಪ್ರ ದೇಶದ ಭಾವೀ ಆಡಳಿತದೇರ್ಪಾಡನ್ನು +ಮಾಡುವ ಹೊಣೆ ನೆಹರೂ ಸರಕಾರದ ಮೇಲೆ +ಬಿತ್ತು. ಘಟನಾಸಮಿತಿಯು ಆಸಾಮದ ಹಿಂದಿನ +ಮುಖ್ಯ ಮಂತ್ರಿ ಬಾರದೋಲಾಯರ ಅಧ್ಯಕ್ಷತೆ +ಯಲ್ಲಿ ಒಂದು ಸಮಿತಿಯನ್ನು ನೇಮಿಸಿ ನಾಗ + + +ಪ್ರದೇಶದ ಆಡಳಿತದ ಬಗ್ಗೆ ಸಲಹೆ ಸೂಚನೆಗೆ +ಳನ್ನು ಕೊಡಲು ಕೇಳಿಕೊಂಡಿತು. ಸಮಿತಿಯು +ನಾಗಾ ಪ್ರದೇಶದಲ್ಲಿ ಸಂಚರಿಸಿದಾಗ ಮೊದಲಿಗೆ +ಅದಕೊಡನೆ ಸಹಕರಿಸಲು ನಾಗಾ ಜನಟಿ +ಸಂಪೂರ್ಣವಾಗಿ ನಿರಾಕರಿಸಿದರು. ಆದಕೆ ನಂತರ +ಅವರಲ್ಲಿ ಕೆಲವರ ಸಹಕಾರ ದೊರೆಯಿತು. +ಆಗಲೂ ಸಾಕಷ್ಟು ಸಹಕಾರ ದೊರೆಯ ಲಿಲ್ಲ. + +ಗಾ ಜನರು ಪ್ರತ್ಯೇಕ ಪ್ರತ್ಯೇಕವಾಗಿದ್ದುದು, +ಬೇರೆ ಬೇರೆ ಜಾತಿಯವರಾಗಿದ್ದುದು, ಎಲ್ಲ ನಾಗಾ +ಜನರ ಪ್ರತಿನಿಧಿಯಾಗಬಲ್ಲ ಒಂದೂ ಸಂಸ್ಥೆ ಯಿಲ್ಲ +ದಿರುವದು ಸಮಿತಿಯ ಕಾರ್ಯಕ್ಕೆ ದೊಡ್ಡ ವಿಘ್ನ +ವಾಗಿತ್ತು. ನಾಗಾ ಜನರ ಪ್ರತಿಬೆಿಂದ. ಜಾತಿಗೂ +ಪ್ರತ್ಯೇಕವಾದೊಂದು ಸಭೆ ಇತ್ತು. ಆದರೂ +ಸಮಿತಿ ಎಲ್ಲವನ್ನೂ ವಿಚಾರಿಸಿ ಒಂದು ವರದಿ +ಯನ್ನು ಒಪ್ಪಿಸಿತು. ಅದರ ಆಧಾರದಿಂದ ಘಟನಾ +ಸಮಿತಿ ಕ್ಸೈ ಳೂಂಡ ನಿರ್ಣಯವು ಭಾರತ ಸಂವಿ + +ಧಾನದ ಕೆಯ ಪರಿಶಿಷ್ಟದಲ್ಲಿ ಅಡಕವಾಗಿದೆ. + +ಅದರನ್ವಯ ನಾಗಾ ಜನರ ಈ ಗುಡ್ಡಗಾಡು ಪ್ರದೇ +ಶವು ಸ್ವಾಯತ್ತವೆಂದು ಮನ್ಸ್ನಸಲ್ಪಟ್ಚಿತು. ನಾಗ +ಜನರು ಅಪೇಕ್ಷಿಸಿದಲ್ಲಿ ಅವರ ಒಂದು ಜಿಲ್ಲಾ +ಕೌನ್ಸಿಲ್‌ ರಚಿಸಬಹುದು ; ಅದು ಜಿಲ್ಲೆ ಯ ಆಡ +ತಡ ಏರ್ಪಾಡು ಮಾಡಬಹು ದೆ; ಭೂಮಿ, +ಒಕ್ಕಲತನ, ಅರಣ್ಕ, ಊರು, ಸಾಮಾಜಕ +ಜೊ ವಿವಾಹ, ಉತ್ತರಾಧಿಕಾರ ಮೊದಲಾದವು +ಗಳ ಸಂಬಂಧದಲ್ಲಿ ಕಾಯದೆಗಳನ್ನು ಮಾಡಬ. +ಹುದು; ಶಾಲೆ, ಆಸ್ಪ ತ್ರಿ ಮುಂತಾದವುಗಳ +ಯೋಗಕ್ಷೇಮಕ್ಕಾಗಿ, ಕೇಜಿಗೆ ಬರುವ ವಸ್ತುಗಳ +ಮೇಲೈಕರ ಹೇರಬಹುದು: ಅದೂ ಅಲ್ಲದೆ ನಾಗಾ +ಕುಲದವರಲ್ಲದ ವ್ಯಾಪಾರಿಗಳು, ಸಾಹುಕಾರರು +ಮೊದಲಾದವರ ಮೇಲೆ 'ಅವಶ್ಶಕ ನಿಯಂತ್ರಣ +ಎಟ್ಟು ನಾಗಾ ಜನರನ್ನು ಅವರ ಶೋಷಣೆ +ಹಕ ಉಳಿಸಬಹುದು. ನಾಗಾ ಪ್ರದೇಶದಿಂದ +ಹೊರಗಿರುವ ನಾಗಾ ವಸತಿಗಳಲ್ಲಿ ಕೂಡ ರಾಷ್ಟ್ರ +ಪತಿಗಳ ಅನುಮತಿಯಿಂದ ಈ ರಧಿಕಾರಗಳನ್ನೆ. +ವಿಸ್ತರಿಸುವ ಅಧಿಕಾರ ನಾಗಾ ಪ್ರದೇಶದ ಗವ- +ರ್ನರರಿಗಿರುವದು ಎಂದು ಸಂವಿಧಾನದ ನಿಣ +ಯದಶ್ಲಿ ಹೇಳಲಾಗಿತ್ತು. + + +ಹ + + + + + +| + + +ಗೊ +ಕ + + +ನಾಗಾ ನಾಡು ಮತ್ತು ನಾಗಾ ಜನೆ + + +ಅದಕೆ ಫಿಜೋನ ಪ್ರ ಪ್ರಭಾವಕ್ಕೊಳಗಾದ ನಾಗಾ +ಜನರಿಗೆ ಇದರಿಂದ ಸಮಾಧಾನವಾಗಲಿಲ್ಲ. ಜಿಲ್ಲಾ +ಕೌನ್ಸಿಲಿನ ಮಾತು ಕಾಗದದಲ್ಲಿಯೇ ಉಳಿಯಿತ್ತು +ನಾಗಾ ಪ್ರದೇಶದಲ್ಲಿ ಅಶಾಂತಿಯ ತೆರೆಗಳು ಏಳು +ತ್ತಲೇ ಉಳಿದವು. "ಆಗಾಗ ನಮ್ಮ ಸೈನ್ಯದಲದ +ಅನೇಕ ಅಧಿಕಾರಿಗಳು ಮತ್ತು ಸೈನಿಕರು ನಾಗಾ +ಜನರ ಹಲ್ಲೆಗಳಿಂದ ಪ್ರಾಣಕ್ಕೆ ಕವಾಗಬೇಕಾ- +ಯಿತು. ಆದರೂ ಸರಕಾರವು ಸಹ ಸಂಯಮ +ದಿಂದೆ ವರ್ತಿಸಿತು. ನಿರ್ದೋಷ ನಾಗಾ ಜನರ +ಮೇಲೆ ಎಂದೂ ಗೋಳೀಬಾರು ಮಾಡಲಿಲ್ಲ. ಅದ +ರಿಂದಲೇ ನಾಗಾ ಪ್ರದೇಶದಲ್ಲಿಯ ವಿಚಾರವಂ- +ತರು' ಇಂದು ! ಸರಕಾರದ ಬೆಂಬಲಕ್ಕೆ +ನಿಂತಿದ್ದಾರೆ. + +ಫಿಜೋನ ರಾಜಕೀಯ ಪಏಿಪಾಸೆ ಇನ್ನೂ ತಣಿ +ದಿಲ್ಲ. ನಾಗಾಪ್ರದೇಶದ ರಾಜನಾಗುವ ಕನಸನ್ನು +ಅವನು ಕಾಣುತ್ತಿದ್ದಾನೆ ಆದರೆ ಅವನ ಸಹಕಾರಿ +ಗಳಲ್ಲಿ ಹೆಚ್ಚಿ ನವರು. ಇಂದು ಶಸ್ತ್ರತ್ಕಾಗ ಮಾಡಿ +ದ್ಡಾ ಕ ಅವರಲ್ಲ ವಿದ್ಯಾ ವಂತರು + +"ಕಳೆದ ಮಹಾಯುದ್ದ ಮುಗಿದ ನಂತರ ಅಮೇ +ರಿಕನ್‌ ಸೈನ್ಯವು ನಾಗೂಪ್ರ ಪ್ರದೇಶ ಮತ್ತು ಕೊ- +ಹಿಮಾ ಮೊದಲಾದೆಡೆಗಳಿಂದ ಹೊರಟು ಹೋಗ +ತೊಡಗಿದ ಬಳಿಕ ಅನೇಕ ಶಸ್ತ್ರಾಸ್ಟ ಸ್ತ್ರಗಳನ್ನು + + +ನಾಗಾ ಜನರಿಗೆ ಕೊಟ್ಟುಹೊ(ಯಿತು. ತ ದಿನಿಂದ + + +ಘೋಷಣೆ ಮಾಡತೊಡಗಿದರು. +ನಿರ್ಮಾಣ + + ! ಉತ್ತೇಜನವಿತ್ತ +ಉತ್ತೇಜನವೀಯತೊಡಗಿದರು. + + + + + +ನಾಗಾ ಜನರು ಚ ಸರಕಾರದೊಂದಿಗೆ ಕೂಟ +ಯುದ ವನ್ನು ನಡೆಸುತ್ತ ಬಂದಿದ್ದಾರೆ. ಅವರನ್ನು +ಪೊ ್ರೋತ್ಸಾಹಿಸಿ ಬೆಂಬ೦ಲವೀಯುವ ಕೆಲ ವಿದೇಶೀ +ಕ್ರಿಶ್ಚನ್‌ ವಾದ್ರಿಗಳಿದ್ರಾರೆ. ಅಲ್ಲಿ ಅನೇಕ ವರ್ಷ +ಗಳಿಸಿದ ಕ್ರಿಶನ್‌ ಧರ್ಮದ ಪ ಪ್ರಸಾರ ಮಾಡುತ್ತ +ಬಂದ ಇವರು ಅನೇಕಾ ನೇಕ ಶಾಲೆ ಆಸ್ಪತ್ರೆ +ಗಳನ್ನು ತೆರೆದಿದ್ದಾರೆ. + +ಪಾಕಿಸ್ತಾನ ಸೃಷ್ಟಿಯಾದ ಬಳಿಕ ಉಗ್ರ +ಮತಾವಲಂಬಿ ನಾಗಾ ಜನರಿಗೆ ವಿಶೇಷ ಬಲಿ +ಬಂದು ಅವರು ಸಂಪೂರ್ಣ ಸ್ವಾತಂತ್ರ್ಯದ +ಪಾಕಿಸ್ತಾನ +ಕಾರ್ಯದಲ್ಲಿ ಮುಸಲ್ಮಾನರಿಗೆ + +ವಿದೇಶೀಯಕೇ ಇವರಿಗೂ +ಫಿಜೋನ + + +೯೧ + + +ಮೇಲೆ ಇವರ ಪ್ರಭಾವವಿತ್ತು, ಇದೆ, ಎನ್ನುವದ +ರಲ್ಲಿ ತಿಲಮಾತ್ರ ವೂ ಸಂದೇಹವಿಲ್ಲ. ೧೯೪೭ +ಅಗಷ್ಟ ೧೪ "ಸಂದು "ಸ್ಟಾ ತಂತ್ರ್ಯ ' 'ವನ್ನು +ಸಂದ ಖೊನೋಮಾ ಎಂಬ ಖಾಸ ಫಿಜೋನ +ಊರೇ, ೧೯೫೫ ರಲ್ಲಿ ಹಾಂಗಕಾಂಗದಲ್ಲಿ +ಸ್ಥಾಪಿತವಾದ “ ನಾಗಾ ಸರಕಾರ''ಕ್ಕೂ ತನಗೂ +ಯಾವ ಸಂಬಂಧವಎಲ್ಲವೆಂದು ಫಿಜೊ ಹೇಳಿದರೂ +ಮುಂದೆ ನಡೆದ ಘಟಿನೆಗಳಿಂದ ಅವನ ಈ ಹೇಳಿಕೆ +ಕೇವಲ ಗತ್ತುಗಾರಿಕೆಯೆಂದು ಸಿದ್ಧವಾಯಿತು. + + +ನಾಗಾ ಜನರ ಈ ಪ್ರದೇಶವು ದುರ್ಗಮ +ಗುಡ್ಡ ಹಾಗು ಅರಣ್ಯಗಳ 'ಾಡಗಕತರೂಯ +ಜಗತ್ತಿ ನ ಇತರ ಭಾಗಗಳೊಂದಿಗೆ ಅವರ ಸಂಪ +ರ್ಕವು ವಿಶೇಷವಾಗಿ ಆಗಿರುವದಿಲ್ಲ. ಅವರು +ಇದುವರೆಗೂ ಅಜಾ ನಾಂಧಕಾರದಲ್ಲಿಯೇ +ಇದ್ದಾರೆ. ಅವರ ಭಾಷೆ "ಕೂಡ ಇದುವರೆಗೂ +ಮಾತಾಡುವ ಭಾಷೆ ಮಾತ್ರ ಆಗಿರುವದಲ್ಲದೆ +ಅದಕ್ಕೆ ಲಿಪಿಯಿಲ್ಲ. + +ಇಂಗ್ಲೀಷರ ಪ್ರಭುತ್ವ ಭಾರತದಲ್ಲಿ ಸ್ಥಾಪಿತ +ಇದ ನಂತರ ಅವರಿಗೂ ನಾಗಾ ಜನರಿಗೂ +ಘರ್ಷ ಣೆಯಾಯಿತು. ಅವರು. ನಾಗಾ ಜನರ +ಮೇಲೆ ತಮ್ಮ ಅಧಿಕಾರ ಸ್ಥಾಪಿಸಿದರು. ಆದರೆ +ಇಗಾ ಜನರು ಸಂಪೂರ್ಣವಾಗಿ ಅವರಿಗೆಂದೂ +ಅಧೀನರಾಗಲಿಲ್ಲ. ಆಗಾಗ ಅವರು ಇಂಗ್ಲೀಷರ +ವಿರುದ್ಧ ಬಂಡೇಳುತ್ತಲೇ ಉಳಿದರು. ಕಾಚಾ +ನಾಗಾ” ಜನರ ಬಂಡಾಯದ ಕಥೆ ಉಲ್ಲೇಖ +ನೀಯವೂ ಕೋಮಾಂಚಕಾರಿಯೂ ಆಗಿದೆ. + +ನಾಗಾ ಜನರಲ್ಲಿ ಬಹು ದಿನಗಳಿಂದ ಒಂದು +ನಂಬಿಗೆ ಬೆಳೆದು ಬಂದಿತ್ತು. ಒಂದು ದಿನ ನಾಗಾ +ಜನರ ರಾ ಜನೊಬ್ಬ ಹುಟ್ಟಿ, ಅವನು ಇಂಗ್ಲೀಷ +ರನ್ನು ಹೊಡೆದೋಡಿಸಿ ಇಡಿ! ನಾಗಾ ಪ ಪ್ರಡೇಶ +ವನ್ನಾ ಳುವನೆಂದು ಅವರು ನಂಬಿದ್ದೆ ರು, ೧೯೨೬ +ರಲ್ಲಿ ಗರ ಎಂಬ ಹೆಸರಿನ" ವೃಕ್ತಿ ಯೊಬ್ಬ +ತಾನು ದೇವದೂತನೆಂದು ಸಾರಿ ಇಂಗ್ಲೀಷರನ್ನು +ಹೊಡೆದೋಡಿಸುವ ವ್ಯಕ್ತಿ ಆಗಲೆ ಹುಟ್ಟಿ ದ್ಹಾಗಿ +ಘೋಷಿಸಿದನು. ಅನನು ತನ್ನ ದೇ ಬಂದು' ಹೊಸ +ಧರ್ಮವನ್ನು ಸ್ಥಾಪಿಸಿದನು ಕೂಡ ಆ + + +೯೨ ಕಸ್ತೂರಿ + + +ಹೇಳಿದ್ದ ವ್ಯಕ್ತಿ ಕಬೂಯಿ ನಾಗಾ ಜಾತಿಯ +೧೬ ವರ್ಷದಓರ್ವ ಬಾಲಿಕೆಯಾಗಿದ್ದಳು. ಅವಳ +ಹೆಸರು ಗಾಯಿದಿಲು ಎಂದಿತ್ತು. ಅವಳನ್ನು +ನಾಗಾ ಜನರು “ ರಾಣಿ ಗಾಯಿದಿಲು” ಎಂದು +ಸಂಬೋಧಿಸತೊಡಗಿದರು. + +ರಾಣಿ ಗಾಯಿದಿಲುಳ ಹಿಂದೆ ಸಮಸ್ತ ನಾಗಾ +ಕುಲವೇ ಒಟ್ಟುಗೂಡಿತು. ಅವಳ ಹೆಸರಿನ +ಉಚ್ಚಾರ ಮಾತ್ರದಿಂದ ನಾಗಾ ಜನರು ಹುಚ್ಚೇ +ಳುತ್ತಿದರು, ಅವಳು ಕೆಲ ದಿನಗಳ ವರೆಗೆ +ನಾಗಾ ದೇಶದ ರಾಣಿಯಾದಳು. + +ಇಂಗ್ಲೀಷರು 'ಗಾಬರಿಯಾಗಿ ಸೈನ್ಯ ಕಳಿಸಿ +ದರು. ನಾಲ್ಕೂ ದಿಕ್ಕುಗಳಲ್ಲಿ-ಮಣಿಪುರ, ನಾಗಾ +ಗುಡ್ಡಗಳು, ಮತ್ತು ಉತ್ತರ ಕಾಚಾರದಲ್ಲಿ ಈ +ರಾಣಿಗಾಗಿ ಶೋಧ ನಡೆಯಿತು. ಒಂದೂರಿಂದ +ಇನ್ನೊಂದೂರಿಗೆ ಹೋಗಲು ಜನರಿಗೆ ಪ್ರತಿಬಂಧ +ಹಾಕಲಾಯಿತು. ಗಾಯಿದಿಲು ನಾಗಾ ಪ್ರದೇಶ +ದಲ್ಲಿ:ಸಂಚರಿಸುವದು ನಿಲ್ಲವಿದ್ದರೂ ಅದು ಕಠಿಣ +ವಾಯಿತು. ಅವಳನ್ನು ದೇವಿಯೆಂದು ಭಾವಿಸು +ತ್ತಿದ್ದ ನಾಗಾ ಚನರು ಅವಳು ಹೋದಲ್ಲೆಲ್ಲ +ಅವಳಿಗಾಗಿ ಪ್ರಾಣ ತೆರಲು ಸಿದ್ಧವಾಗುತ್ತಿದ್ದರು. +ಇಂಗ್ಲೀಷರು ತೋರಿದ ಯಾವ ಪ್ರಳೋಭನಕ್ಕೂ +ಅವರು ಅವಳ ಸುಳಿವನ್ನು ತಿಳಿಸಲೊಪ್ಪಲಿಲ್ಲ. + +ಹಾಗಿದ್ದರೂ ಕೊನೆಗೆ ಅವಳು ಆಮಿಷದ +ಬೇಟಿಯಾಗಬೇಕಾಯಿತು. ಅಂಗಾಮಿ ನಾಗಾ +ಜನರ ಪ್ರದೇಶದ ಗಡಿಯಲ್ಲಿ ಅವಳಿದ್ದಳು. +ಲೇಖಮಾ ವಿಶ್ರಾಂತಿಗೃಹದ ಚೌಕೀದಾರ ಕೂಕಿ +ನಾಗಾನಿಗೆ ಅವಳ ಇರವಿನ ಸುದ್ದಿ ತಿಳಿಯಿತು. +ಅವನು ಹಣದಾತೆಯಿಂದ ಆ ಸುದ್ಧಿಯನ್ನು +ಕೋಹಿಮಾದ ಸರಕಾರಿ ಅಧಿಕಾರಿ ಮಿಲ್ಸರಿಗೆ +ತಿಳಿಸಿದ. ಇಂಗ್ಲಿಷ ಸೈನಿಕರು ಕೂಡಲೆ ರಾಣಿ +ಯಿರುವಲ್ಲಿಗೆ ಧಾವಿಸಿದರು. ರಾಣಿ ಗಾಯಿದಿಲುಳ +ಅಂಗರಕ್ಷಕರು ಮದ್ಯಪಾನದಿಂದ ಬಚ್ಚರ ತಬ್ಬ +ಬಿದ್ದಿದ್ದರಿಂದ ಇಂಗ್ಲಿಷ ಸೈನಿಕರು ಯಾವ ಆತಂ- +ಫವೂ ಇಲ್ಲದೆ ರಾಣಿಯ ಮನೆಯನ್ನು ಮುತ್ತಿ +ಅವಳನ್ನು ಬಂಧಿಸಿದರು. ಮಣಿಪುರದಲ್ಲಿ ಅವಳ +ಮೇಲಿನ ಖಬ್ಲೆಯ ವಿಚಾರಣೆಯಾಗಿ ಅವಳಿಗೆ +೧೪ ವರ್ಷ ಶಿಕ್ಷೆ ವಿಧಿಸಲ್ಪಟ್ಟಿತು. ಇದರ ಬಳಿಕ + + +ಒಂದು ದಿನ ಮಧ್ಯ ರಾತ್ರಿಯಲ್ಲಿ ಕೆಲ ಜನರು +ಗಾಯಿದಿಲುವನ್ನು ಹಿಡಿಸಿದ ಚೌಕಿದಾರನ +ಮನೆಗೆ ಬಂಡರು. ಅವನು ಕೋಹಿಮಾಕ್ಕೆ +ಹೋಗಿದ್ದ. ಮನೆಯಲ್ಲಿ ಅವನ ಹೆಂಡತಿ ಮಕ್ಕಳು +ಇದ್ದರು, ಬಂದ ಜನರು ಅವರನ್ನೆಲ್ಲ ಕೊಚ್ಚಿ +ಹಾಕಿ ಮನೆಗೆ ಬೆಂಕಿ ಹಚ್ಚಿದರು. + +ಜೇಲುವಾಸ ಮುಗಿದ ಬಳಿಕ ರಾಣಿ ಗಾಯಿ +ದಿಲು ಹೊರಗೆ ಬಂದಳು. ಅವಳು ಈಗ ಇಂಫಾ +ಲದ ಸಮೀಪದ ತಾಂಬೇಲೋ ಏಂಬ ಊರಿನಲ್ಲಿ +ವಾಸಿಸುತ್ತಿದ್ದಾಳೆ. + + +ನಾಗಾ ಜನರಲ್ಲಿ ಅಂಗಾಮಿ ನಾಗಾರಂಥ +ಯುದ್ಧ ವ್ರಿಯರೂ ಕ್ರೂರರೂ ಇರುವಂತೆ ನಮ್ರ +ಸ್ವಭಾವದವರೂ ವ್ಯಾಪಾರ ಉದ್ದಿಮೆಗಳಲ್ಲಿ ತೊಡ +ಗಿದವರೂ ಇದ್ದಾರೆ. ಆದಕೆ ಶತ್ರುಗಳ ಮೇಲೆ +ಸೇಡು ತೀರಿಸಿಕೊಳ್ಳುವ ವಿಷಯದಲ್ಲಿ ಮಾತ್ರ +ಎಲ್ಲರೂ ಒಂದೇ ಪ್ರಕೃತಿಯವರು. ಯಾವನಾ +ದರೂ ಪರಕೀಯನು ನಾಗಾ ಕ್ಷೇತ್ರದಲ್ಲಿ ಕಾಲಿ +ಡುವದೆಂದಕೆ ಗಂಡಾಂತರಕ್ಕೆ ಆಮಂತ್ರಣವಿತ್ತಂ +ತೆಯೇ ಸರಿ. ಸಾಮಾನ್ಯವಾಗಿ ಊರ ಹೊರಗೆ +ಒಬ್ಬಿಬ್ಬರು ನಾಗಾ: ಜನರು ಸಿಕ್ಕೇ ಸಿಗುತ್ತಾರೆ. +ನೀವು ಅಲ್ಲಿ ಹೋದೊಡನೆ ಅವರು ವಿಶಿಷ್ಟ ರೀತಿ +ಯಲ್ಲಿ ಧ್ವನಿ ಹೊರಡಿಸುತ್ತಾರೆ. ಆ ನಂತರ +ನಿಮಗೆ ದೇವರೇ ಗತಿ. ಕ್ಷಣಗಳಲ್ಲಿ ಶಸ್ತ್ರಾಸ್ತ್ರ +ಸಜ್ಜಿತ ನಾಗಾರ ತಂಡವು ಅಲ್ಲಿಗೆ ಬಂದು ನಿಮ್ಮ +ಸುತ್ತಲೂ ಕ:ಣಿಯತೊಡಗುವದು. ಇದು +ಅತ್ಯಂತ ಅವಲಕ್ಷಣ ; ಪರಿಣಾಮ ಏನು ಬೇಕಾ +ದರೂ ಆಗಬಹುದು. + +ನಾಗಾಜನರ ವಿಧಿನಿಯಮಗಳು ಬಹು ಕಠಿಣ +ವಾದವು. ಇವರು ದರೋಡೆಮಾಡುವರಾದರೂ +ಕದಿಯುವದಿಲ್ಲ. ಕಳ್ಳೆತನವನ್ನು ಇವರು ಬಹು +ಹೀನವೆಂದು ಬಗೆಯುತ್ತಾರೆ. + +ಯಾವಳೇ ವಿವಾಹಿತ ನಾಗಾ ಸ್ತ್ರೀಯ ಮೇಲೆ +ಆಗಲಿ ಕಾಮದೃಷ್ಟಿಯಿಟ್ಟವನಿಗೆ ಉಗ್ರ ದಂಡನೆ +ವಿಧಿಸಲ್ಪಡುವದು. ಬಹಳ ವರ್ಷಗಳ ಕಾಲ +ಕೋಹಿಮಾದ ಹತ್ತರ ಇದ್ದ ಒಂದು ಸೈನ್ಯಪಡೆ +ಯಲ್ಲಿನ ಕೆಲವರು ಓರ್ವ ನಾಗಾ ಸ್ತ್ರೀಯನ್ನು + + + + + +ನಾಗಾ ನಾಡು ಮತ್ತು ನಾಗಾ ಜನ ೯ಶ್ತಿ + + +ಕಾಮುಕ ದೃಷ್ಟ ಯಿಂದ ನೋಡಿ ಅವಳೊಂದಿಗೆ +ಅಶ್ಲೀಲ ಮಾತುಗಳನ್ನಾ ಡಿದ್ದರಿಂದ ನಾಗಾಜನರು +ಆ 'ೈಿನ್ಶತಂಡಕ್ಕೆ ತಂಡವನ್ನೇ ಸವರಿಹಾಕಿದರು. +ತಮ್ಮ ಸಂತಾನನ ಎದುರಿನಲ್ಲಿ ತಂದೆ--ತಾಯಿ +ಗಳು ಒಂದೇ ಹಾಸಿಗೆಯಲ್ಲಿ “ಕೂಡ ಮಲಗುವ +ದಿಲ್ಲ. + +"ಎವಾಹ ಪೂರ್ವ ದಲ್ಲಿ ತರುಣ-ತರುಣಿಯರಲ್ಲಿ +ಒಂದು ವಿಧದ ಪ ಕ ಯಾ���ಾಧನೆ ನಡೆಯುತ್ತ ದ್ದೆ +ಆದಕೆ ವಿವಾಹಾನಂತರದಲ್ಲಿ ಯಾವ ತರುಣಿಯೂ +ಪರಪುರುಷನನ್ನು ಏಕಾಂತದಲ್ಲಿ ಭೆಟ್ಟಿಯಾಗು +ವಂತಿಲ್ಲ. ಪ್ರೇಮಾಛಾಪದ ಮಾತಂತೂ ದೂರ +ಉಳಿಯಿತು. ನಾಗಾ ಜನರಲ್ಲಿ ಒಂದು ಸಾಮಾ +ಜಕ ಮಿಲನದ ಗೃಹವಿರುತ್ತದೆ. ಅದಕ್ಕೆ +ಮೋರಂಗ ಎನ್ನುತ್ತಾ ಗ ಅಲ್ಲಿ ಆಗಾಗ ಸಭೆ +ಉತ್ಸವಾದಿಗಳು ಜರುಗುತ್ತವೆ. ಕೂಡಿದವರಿಗೆ +ಮದ್ದ ಹಂಚುವ ಕಾರ್ಯ ವನ್ನು ತರುಣಿಯರು +ಮಾಡುತ್ತಾ ಕೆ. ನರ್ತನವನ್ನು. ಮಾಡುತ್ತಾರೆ: +ಆದಕೆ ಇಂಥಲ್ಲಿಗೆ ವಿವಾಹಿತ ಸ ಸ್ತ್ರೀಯರು ಬರುವ +ದನ್ನು ಅವರು ಸೇರುವದಿಲ್ಲ. ಕೋರ್ಟಿನಲ್ಲಿ +ಕೂಡ ಸ್ತ್ರೀಯರ ಪ ಪ್ರ ತಿನಿದಿಯಾಗಿ ಗೆ ಡನೆ ವೃವ +ಹರಿಸುತ್ತಾ ನಲ್ಲದೆ ಡ್ಡ! ಸ್ತ್ರಯರೆಂದೂ ಕೋರ್ಟಿಗೆ +ಬರುವದಿಲ್ಲ. ಬೇಟೆಯಾಡುವದು ಪ ಪುರುಷರ ಕಾರ್ಯ. +ಸ್ತ್ರೀಯರು. ಕೊಂದ ಪಶುವಿನ ಮಾಂಸ ಅಶುದ್ಧ +ನದು ತಿಳಿಯುವ ಇವರು ಅದನ್ನು ತಪ್ಪಿ ಯಾ" +ದರೂ ತಿನ್ನು ವದಿಲ್ಲ! + +ಆದಕಿ ಕ ರೀತಿಯಿದ್ದೂ ಇವರು ಸಿ ಸ್ತ್ರೀಯರನ್ನು +ತುಂಬ ಆದರದಿಂದ ಕಾಣುತ್ತಾರೆ. ಸಮಾಜದಲ್ಲಿ +ಸ್ತೀಯರ ಪ್ರಭಾವ ಬಹಳವಿದೆ. ಪರ್ಯಾಯವಾಗಿ +ಸಮಾಜದ ಸಂಚಾಲನೆಯನ್ನು ಸ್ತ್ರೀಯರೇ +ಮಾಡುತ್ತಾರೆ. ಹೆಂಡತಿ ಅಥವಾ ತಾಯಿಯ +ಮರಣವು. ಎಲ್ಲಕ್ಕೂ ದೊಡ್ಡ ವಿಪತ್ತೆಂದು +ಭಾವಿಸುತ್ತಾರೆ. ಕೊಡು ಅನುಮತಿಯಿಲ್ಲದೆ +ಯಾವ ಗಂಡಸೂ ಎಂಥ ಕೆಲಸಕ್ಕೂ ಕೈ ತೆ ಹಾಳ್ಳು +ವದಿಲ್ಲ. ಬೇಟಿಯಾಡುವದು, ಹತ್ರೆ ಕೆಲಸ +ಗಳೇ. ಮುಂತಾದ್ಮ ನ್ನು ಗಂಡಸರು ಮಾಡಿದರೂ +ಗೃಹಸ್ಥ ಜೀವನದ "ನಿಜ ಸೂತ್ರ ಹೆಂಡತಿಯ +; ಕೃಯಲ್ಲೀ ಇರುತ್ತದೆ. + + + + + +ಜೇಮಿ ನಾಗಾ ಜನರು ಸಂಚಾರಿ ಜನಾಂಗ. +ಅವರು ಒಂದೇ ಸ್ಥಳದಲ್ಲಿ ಬಹಳ ಕಾಲ +ಎಂದೂ ಇರುವದಿಲ್ಲ. ಎಲ್ಲಿಯಾದರೂ ಒಂದಿಷ್ಟು +ಜಮೀನು ದೊರೆತಾಗ ಇವರು ಅಲ್ಲಿ ನೆಲೆಸಿ +ಒಕ್ಕಲತನವನ್ನಾರಂಭಿಸುವರು. ಬೆಳೆ ಕೊಯ್ದ +ಬಳಿಕ ಎಲ್ಲರೂ ಆ ಸ್ಥಳವನ್ನು ಬಿಟ್ಟು ಹೊರಡು +ವರು. ನೂರಾರು ವರ್ಷಗಳಿಂದ ಈರೀತಿ ಇವರು +ಸಂಚಾರಿ ಜೀವನವನ್ನು ಸಾಗಿಸುತ್ತ ಬಂದಿದ್ದಾರೆ. +ಅವರು ಹೆಚ್ಚಾಗಿ ಬೆಳೆಯುವದು ಧಾನ್ಯಗಳನ್ನೇ. + + +ಗುಣ-ದೋಷಗಳೆರಡೂ ಇರುವ ಈ ನಾಗಾ +ಜನರ ವಿಷಯದಲ್ಲಿ ಬ್ರಿಟಿಶರ ಧೋರಣ ವಿಚಿತ್ರ +ವಾಗಿತ್ತು. ಒಂದೆಡೆಯಲ್ಲಿ ಅವರಲ್ಲಿ ಕ್ರಿಶ್ಚನ್‌ +ಧರ್ಮ. ಪ್ರಸಾರ ಮಾಡುವದಕ್ಕಾಗಿ ನಾಸ್ರಿಗ +ಳಿಗೆ ಪ್ರೋತ್ಸಾ ಹನವಿತ್ತರೆ ಇನ್ನೊಂದೆಡೆ. ಈ- +ಜನರ ಅಂಧ ವಿಶ್ವಾಸ, ಕ್ರೂರ ರೀ ಗ +ಗಳನ್ನು ನಿಲ್ಲಿಸಲು ಯಾರ ವಿಶೇಷ ಪ್ರ + + +ವನ್ಮೂ. ಮಾಡಲಿಲ್ಲ. +ಬ್ಯ ಜನರನ್ನು ಭಾರತೀಯರಿಂದ ಅವರು +ದೂರವಿಟ್ಟಿರ ರು. ಆದ್ದರಿಂದ ನಾಗಾ ಜನೆ + + +ಗ. ತಾವು ಭಾರತೀಯರು ಎಂಬ ಭಾವನೆ +ಹುಟ್ಟಿಲೇ ಇಲ್ಲ. ಪಾದ್ರಿಗಳು ಅವರನ್ನು ಮತಾಂ +ತರಗೊಳಿಸುತ್ತ ಲೇ ಹೋದರು. ಅವರಲ್ಲಿ +ಕೋಮನ್‌ `ರಿಸಿಯ ಪ್ರಚಾರ ಮಾಡಿದರು. +ಅನೇಕ ಸಂಸ್ಥೆ ಗಳನ್ನು ಅವರ ಸಲುವಾಗಿ ತೆಕಿ +ದರು, ಹಿಂದುಗಳ ಬಗ್ಗೆ ಅವರಲ್ಲಿ ತ್ವೇಷವನ್ನು +ಹುಟ್ಟಿಸಿದರು. ನಾಗಾ ಜನರಲ್ಲಿ ಬಹಳ ಜನರು + +ಕಶ್ಚ ನ್‌ ಮತಾವಲಂಬಿಗಳಾದರು. + +ಟಿ ಪ್ರದೇಶ ಭಾರತದಿಂದ ಪ ಪ್ರತ್ಯೇಕ +ವಾಗಿದೆ ಎಂಬುದು ತಪ್ಪೆ, ಇಷ್ಟೇ ಅಲ್ಲ, ಅದು +ಘೋರ ಅಜ್ಞಾನದ ಪ್ರತೀಕವಾಗಿದೆ. ನಮ್ಮ +ಪ್ರಾಚೀನ ಗ್ಗೆ ಗ್ರಂಥಗಳಲ್ಲಿ ಕೂಡ ಈ ಪ್ರದೇಶದ +ಉಲ್ಲೆ ಜಂಟ + +ಅರ್ಜು ನನು ವರಿಸಿದ ಮಣಿಪುರದ ರಾಜಕನೈ +ಚಿತ್ರಾಂಗದೆ ನಾಗದೇಶದಲ್ಲಿ ಇರುವವಳೇ ಆಗಿ +ದ್ದಳು, ಇಂದಿಗೂ ನಾಗಾಜನರಲ್ಲಿ ಹಿಂದುಗಳ +ದೇವರ ಹೆಸರು ಗೊತ್ತಿ ರದಿದ್ದರೂ ತಾವು ಅರ್ಜು + + +ಸ ಕಸ್ತೂರಿ + + +ನನ ಸಂತಾನದವರೆಂದು ಹೇಳಿಕೊಳ್ಳುವ ಅನೇಕ +ರನ್ನು ಕಾಣಬಹುದು. ಕ್ರಿಶ್ಚನ್ನರಾದವರ ಮಾತು +ಬೇಕೆಯಾಗಿದ್ದರೂ ಉಳಿದವರು ತಲೆಯ ಮೇಲೆ +ಚಿಕ್ಕ ಚಂಡಿಕೆಯನ್ನಿಡುತ್ತಾರೆ. ಕೆಲವು ನಾಗಾ +ಜನರಿಗೆ ಹಿಂದುಗಳ ದೆ,ವರುಗಳಲ್ಲಿ ಈಶ್ವರನೊ +ಬ್ಬನ ಹೆಸರಿನ ಪರಿಚಯವಿದೆ. ಹಿಂದುಗಳು +ಗೋಮಾಂಸ ತಿನು ವದಿಲ್ಲವೆಂದು ಈ ಜನರಿಗೆ +ಗೊತ್ತಾದ ಒಳಿಕ `ವರು ಗೋಮಾಂಸ ಭಕ್ಷಣ +ವನ್ನು ತೃಜಿಸಿದ್ದಾಕೆ. ಇವರಲ್ಲಿ ಹಿಂದೊಮ್ಮೆಹಿಂದು +ಧರ್ಮದ ಪ್ರಸಾರವಿತ್ತೆಂದು ಹೇಳಬಹುದಾಗಿದೆ. + +೧೯೫೭, ಅಗಸ್ಟ ೨೬ ರಂದು ಕೋಹಿಮಾದ +ನಾಗಾ ಸ ಸಭೆಯೊಂದರಲ್ಲಿ ( ಈ ಸಭೆಗೆ +ನಾಗಾ ಪ್ರದೇಶದ ನಾನಾ ಭಾಗಗಳಿಂದ ೧೮೫೫ +ಪ್ಪ ಪ್ರತಿನಿಧಿಗಳು ಬಂದಿದ್ದರು.) ಸಮಸ್ತ ನಾಗಾ + +ಪ್ರದೇಶವನ್ನೂ ಸ್ವಾಯತ್ತ ಪ್ರ ಪ ದೇಶವೆಂದು ಸಾರ +ಜೇಕು, ಅದರ ಸಂಬಂಧ ಕೇಂದ್ರ ಸರಕಾರ +ದೊಡನೆ ಇರಬೇಕಲ್ಪದೆ ರಾಜ್ಯ ಸರಕಾರದೊಡ + + +ನಲ್ಲ ಎಂಬ ಕರಾವ್ರೆ ಸ್ವೀಕೃತವಾಯಿತು. ನಾಗಾ +ಜನರ ಈ ಬೇಡಿಕೆಯನ್ನು ಮನ್ನಿಸಿ ಲೋಕ +ಸಜೆಯು ಕಳೆದ ಅಧಿವೇಶನದಲ್ಲಿ ನಾಗಾ ಪ್ರದೇ +ಶಕ್ಕೆ ಸಂಬಂಧಿಸಿ ಒಂದು ಕಾಯದೆ ರಚಿಸಿತು, +ಅದರ] ಅದರ ಆಡಳಿತ ಆಸಾಮ ಸರಕಾರದ ' +ಕೈಯಿಂದ ಕೇಂದ್ರ ಸರಕಾರದ ಕೈಗೆ ಬಂತು. +ವಿದೇಶ ವ್ಯವಹಾರಶಾಖೆ ಈ ಕಾರ್ಯವನ್ನು ಆಸಾ-.' +ಮದ ರಾಜ್ಯಪಾಲರ ಮುಖಾಂತರ ನಡೆಸುವದು, + +ನಾಗಾ ಪ್ರದೇಶದ ನ ಬಲಪ್ರಯೋ +ಗಕ್ಕಿ ತಹನ ಹೆಚ್ಚುಗಿ ಪ್ರೇಮ ಮತ್ತು ಸೇವೆಗಳ +ಮಲಕ ಬಗೆಹರಿಯ, ನವನ ಎಂದು ಕೇಂದ್ರ +ಸರಕಾರ ಭಾವಿಸಿವೆ. ಎಲ್ಲಕೂ ಮೊದಲು +ನಾಗಾ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸ +ಬೇಕಾಗಿದೆ. ನಂತರ ಶಿಕ್ಷಣಪ ಪ್ರ್ರ ಸಾರೆ, ಸಹಾನು- +ಭೂತಿಪೂರ್ಣ ವ್ಕ ಬತ ಯಾಜ ನಾಗಾ ಸಮಸ್ಯೆ +ಕಂಜ ಕವಿದ ತೇದು ನಿಸ್ಸಂದೇಹವಾಗಿ ಹೇಳ- +ಬಹುದು. + + +ಕೋಮಲ ಹೃ ದಯ + + +ರಾಮಚಂದ್ರನ ಹೃ ದಯ ಅತಿ ಕೋವ ಸಿ + + +ಅನನು ಯತಾರ ಮನ + + +7 "ನ್ನೂ ನೋಯಿಸುವವನಲ್ಲ. ಒಮ್ಮೆ ಅನನ ಸ್ಪೇ ಹಿತ ರಾಮಸ್ವಾಮಿ ಮು ಸಂಗಡ + +ಹೊಳೆಗೆ ಹೋದಾಗ ರಾಮಸ್ವಾಮಿ ಶಸ ಹೊಳೆಯೊಳಗೆ ಬಿದ್ದು ಸತ್ತನು. +ರಾಮಚಂದ್ರ ಬಹಳ ದುಃ ಖಸಿದ. ರುಮಸ್ತ್ವಾಮಿ ಸತ್ತ ವಿಷಯವನ್ನು ಅವನ + +ಬಂಧುಗಳಿಗೆ ಹೇಗೆ ತಿಳಿಸಲಿ ಎಂದು ಅನನ ಕೋಮಲ ಮನಸ್ಸು ಬಹಳ ಚಡಪಡಿ + + +ಸಿತು. + + +ವಿಷಯವನ್ನು ರಾಮಸ್ವಾನಿಯ ಹೆಂಡತಿಗೆ ತಿಳಿಸಲು ರಾಮಚಂದ್ರ ಮಶಿ + + +ಕಾಗದ ಖರ್ಚು ಮಾಡಿದ್ದೆ ೇ« ಮಾಡಿದ್ದು. + + +ಹೇಗೆ ಬರೆದರೂ ಅದರಿಂದ ಓದಿದವರ + + +ಮನನೋಯುವುದುದು “ನಪಿಗೆ ತೋರುತ್ತಿತ್ತು. + + +ಕೊನೆಗೆ ಅವನು ಬರದಿದ್ದೇನು + + +ಅಂತೀರಾ? +ಶ್ರೀಮತಿ ರಾಮಸ್ವಾಮಿ ಮವರಿಗೆ-- + + +ಇಂದಿನಿಂದ ಎಂದೆದಿಗೂ, ನಿಮ್ಮ ಪತಿ ಮನೆಗೆ ಬರಲಾರರು. ಕಾರಣನೇ- +ನೆಂದರೆ, ಇಂದು ಅನರ ಅಂಗಿ ಹೊಳೆಯಲ್ಲಿ ತೇಲುಕಿತ್ತು. + + +ಇತಿ-.- ರಾಮಚಂದ್ರ + + +ನಿ. ಸೂ-- ಅಂಗಿ ಒಳಗೆ ರಾಮಸ್ವಾಮಿ ಸಹ ಇದ್ದರು. + + +ಎನ್‌. ಗುರುರಾಜ್ಕ ಶಿನಮೊಗ್ಗ + + + + + +ನರೆದೆ ಕೂದಲಿನವರು ಫಿತ್ಯವೂ ಶಿರಶಾಸೆನೆ +ಗೈಯುತ್ತಾ, ಇದ್ದರೆ, ಕೆಲವು ಸಮಯದ +ನಂತರೆ ಅವಂ ಕೂದಲು ಪುನಃ ಕಪ್ಪಾ- +ಗುವುಡೆಂದು ಹೇಳುತ್ತಾರೆ, ಆದರೆ ಈ +ಕಾರ್ಯಕ್ಕೆ ಬೇಕಾದಷ್ಟು ಬಿಡುವು ಮತ್ತು +ನೆಮ್ಮ ದಿಯಿಂದ ಇದ್ದ ಮನಸ್ಸಿನ ಅಗತ್ಯವಿದೆ. + + + + + + + +ಆಧುನಿಕ ಕಾಲದಲ್ಲಿ ಇದರೆ ಬದಲಿಗೆ +"ಲೊಮಾ' ಉಪೆಯೋಗಿಸುವುದರಿಂದೆ +ನರೆದ ಕೂದಲು, ಖಂಡಿತವಾಗಿಯೂ +ಸುರಕ್ಷಿತವಾಗಿಯೂ ಮತ್ತು ಸರಳೆವಾಗಿ. +ಯೂ ಕಪ್ಪಾಗುವುದು, + + +| ಟ್ಷಾವ್ಕ ಅಘ ಇರ ಸಾರಾ ಘ್‌ಜಾಯಾಘಾನ ಹಾಟಾಫ್‌ 3 +] ಇದೀಗ «ಲೊ ಮಾ ಬಿಚ್ಚಲಾರ, + + +! ದಂತೆ ಭದ್ರೆವಾಗಿರುವ ಮುಚೆಳ! +| ಇಸಿ +ದೊಡನೆ ದೊರೆಯುತ್ತದೆ.! + + + + + +ಸೋಲ" ಏಜಂಟ್‌ :.ಎಮಾ್‌, ಎಮ್‌. ಖಂಬಾಹಟಿ*ವಾಲ» ಅಹನ್ನುಡಾಬಾದ್‌ +ಎಿಡೆಂಟ್ಸ್‌ 1 ಸಿ, ನರೋತ್ತಮ ಅಂಡ್‌ ಕಂಪೆನಿ, ಮಂಗಳದಾಸ್‌ ರೋಡ್‌, ಮುಂಬಯಿ ೨. + + +ಇ 5 .35-3ಾ5ಾಾಾಶಾಾವಾಾಾಾಾಹಾಾಲಾರಾಲಾಾಜನಿಸವಾಲಾಣತಾ,ಎಜರಿಡಾರಾಸಾಡಭಗಾಾಬಣಾ ಇರಾ + + + + + +ಆಚಿಢಾ ಇಂ ಓೂಳುಇ ೨ ರೂಹಿ ಓಯೂಊಜ ೨) + + +ತ್ರ + + +`ನ ಸ ಮಲಿಗೆ ( +ಕ +ಟ್ಟ” ಆಸಾರರ್ಗೀಂ ೧ಗಾಹಿ ಆಸಿ +ಉಸಯಾಂತರ + + +ಪ್ರಸಿದ್ಧ ಅಮೇರಿಕನ್‌ ನಿನೋದಿ ಮಾರ್ಕ +ಟ್ವೀನನಿಗೆ ಹಾಸಿಗೆಯ ಮೇಲೆ ಬಿದ್ದುಕೊಂಡಿ +ರುವದೆಂದಕೆ ಬಲು ಪ್ರೀತಿಯಾಗಿತ್ತು. ಆತ +ಓದು.ಬರೆಯುವದನ್ನೆಲ್ಲ ಮಲಗಿಕೊಂಡೇ + + +.. ಮಾಡುತ್ತಿದ್ದ. + + +ಒಂದು ದಿನ ಬೆಳಿಗ್ಗೆ ಪತ್ರಿಕೋದ್ಯಮಿ +ಯೊಬ್ಬ ಅವನ ಸಂದರ್ಶನ ಪಡೆಯಲೆಂದು +ಬಂದನು. ಅವನನ್ನು ತಾನು ಮಂಗಿದಲ್ಲಿಗೆ +ಕಳಿಸೆಂದು ಟ್ವೇನ ಹೆಂಡತಿಗೆ ಹೇಳಿದ. ಅದ- +ಕ್ವವಳು: “ಲ! ನೀವು ಏಳಬಾರದೆ? ನೀವು +ಮಲಗಿರುವಾಗ ಆತ ನಿಂತುಕೊಂಡಿರುವದು +ಚೆನ್ನಾಗಿ ಕಾಣುವದೇ? ?' ಎಂದಳು. + +ಟ್ವೀನ ಒಂದು ಕ್ಷಣ ವಿಚಾರ ಮಾಡಿ : +4ಹಾದು. ನನಗೆ ಆ ವಿಚಾರ ಹೊಳೆಯಲೇ +ಇಲ್ಲ. ಇನ್ನೊಂದು ಹಾಸಿಗೆ ಹಾಸಲು ಕೆಲಸ +ದವಳಿಗೆ ಹೇಳುವದೇ ಯೋಗ್ಯವೆಂದು ಕಾಣಿ +ಸುತ್ತದೆ'' ಎಂದ. + + +3 + + +ಮರೆದಿನ ಲಾಭ + + +ಒಬ್ಬ ಮರಗುಳಿ ಪ್ರೊಫೆಸರರು ದೊಡ್ಡ +ಮನಸ್ಸು ಮಾಡಿ ಹುಡುಗರ ಜೊತೆಯಲ್ಲಿ +ಆಡಲು ತಯಾರಾದರು. ಆಟಿ ಪ್ರಾರಂಭಿ +ಸುವ ಮುಂಚೆ ಪ್ರತಿಯೊಬ್ಬರೂ ಅನಂತರದ +ಚಹಾಪಾನಕ್ಕಾಗಿ ಎಂದು ಒಂದು ಚಿಕ್ಕ +ಪೆಟ್ಟಿಗೆಯಲ್ಲಿ ಎಂಟಾಣೆ ಹಾಕಬೇಕಾಗಿತ್ತು. +ಎಲ್ಲ ಹುಡುಗರೂ ತಮ್ಮ ತಮ್ಮ ಎಂಟಾಣೆ + + +3 3 + + +೯೬ + + +ಹಾಕಿದರು. ಪ್ರೊಫೆಸರರು ಮಾತ್ರ ಹಾಕ +ಲಿಲ್ಲ. + +ಪ್ರೊಫೆಸರರಿಗೆ ಈ ಮಾತು ಹೇಗೆ +ಕೇಳೋಣವೆಂದು ಸಂಕೋಚದಿಂದ ಹುಡು +ಗರು ತಮ್ಮತಮ್ಮಲ್ಲೆ ಯಾರು ಎಂಟಾಣೆ +ಹಾಕಲಿಲ್ಲ ಎಂದು ವಾದನಿವಾದಕ್ಕೆ ತೊಡಗಿ +ದಂತೆ ನಟಸತೊಡಗಿದರು. + +ಒಂದೈದು ನಿಮಿಷ ಕಳೆದ ಮೇಲೆ ಪ್ರೊಫೆ +ಸ��ರು, “ನೀವೆಲ್ಲಾ ಹೀಗೆ ಎಂಟಾಣೆಯ ಸಲು +ವಾಗಿ ಜಗಳ ಕಾಯುತ್ತ ಕುಳಿತರೆ ನಾನೇನೂ +ಆಟಕ್ಕೆ ಬರುವದಿಲ್ಲ. ನನ್ನ ಎಂಟಬಾಣೆಯನ್ನು +ವಾಪಸು ತೆಗೆದುಕೊಳ್ಳುತ್ತೇನೆ?” ಎಂದು +ಪೆಟ್ಟಿಗೆಯಿಂದ ಎಂಟಾಣೆ ನಾಣ್ಯವೊಂದನ್ನೆತ್ತಿ +ಕಿಸೆಯಲ್ಲಿ ತುರುಕಿಕೊಂಡರು. + +ತ 2 + +ಸತ್ಯಂ ವಧ + +ನ್ಯಾಯಾಧೀಶ- ನೀನು ಸತ್ಯ ಹೇಳುವೆ +ಎಂದು ಪ್ರಮಾಣ ವಚನ ಸ್ತೀಕರಿಸಿರುನಿ, +ನೆನಪಿದೆಯೆ? + +ಸಾಕ್ಷಿದಾರ- ಹೌದು. + +ನ್ಕಾಯಾಧೀಶ- ಸತ್ಯ ಹೇಳದಿದ್ದರೆ ಪರಿ +ಣಾಮ ಏನಾದೀತು ಗೊತ್ತಿದೆಯೆ? + +ಸಾಕ್ಷಿದಾರ. ಇದೆ. ಖಟ್ಲೆ ನಮ್ಮಂತೆ +ಆದೀತು ಎಂದು ತಿಳಿದಿದ್ದೇನೆ. + +ಡ್‌ ದ + +ಸ್ಪಂಟ್‌ + + +ನಿರ್ದೇಶಕ-- ( ಸ್ಟಂಟ ನಟನಿಗೆ) ನಿನಗೆ +ಗುಂಡಿನ ಸಪ್ಪಳ ಕೇಳಿಸುತ್ತದೆ. ನೀನು ಗಾಬ +ರಿಯಾಗಿ ಅತ್ತಿತ್ತ ನೋಡಿ ಕೂಡಲೆ ೪೦ ಅಡಿ +ಎತ್ತರದ ಗುಡ್ಡದ ತುದಿಯಿಂದ ಕೆಳಗೆ ನೀರಿ +ನಲ್ಲಿ ಹಾರಿಕೊಳ್ಳ ಬೇಕು. + +ನಟ- ಸರಿ. ಆದರೆ ಕೆಳಗೆ ಎರಡೇ ಅಡಿ +ಆಳದ ನೀರಿದೆಯಲ್ಲ? + +ನಿರ್ದೇಶಕ- ಮತ್ತೆ? ನೀರಿನಲ್ಲಿ ಮುಳುಗಿ +ಸಾಯಬಯಸುನಿಯೇನು? + + +3 + + +3 + + +ಜ್‌ + + +ಇ + + + + + +[ಗೆ + + +ಶ್ರಾದ್ದ" + + +| + + +1॥ + + +ಪಡ್‌ ಹಾಕ ಜಂ + + + + + +ಕೊ +` + + +1 ಸ ಇ ಶಿ ಗ್‌) +ಗ 1 1 + + +1 + + +ಚ + + +|]. 4 ಇತ್ತ +ಸು ಟಗ ಯಗ ಮೌ ಸಸಿ ಉ + + +( 15, ಕೆ ರ್ಕಿ ಲ +(0/11. ೬॥/(// ಟ್ರ +ಾತಾಸ ವಾ ದಾತ + + +| + + +(1! + + +ಇದು ಏಶಿಯದ ಸಸ್ಯಶಾಸ್ತ್ರಿಗಳಿಗೆ +ದೇವಾಲಯದಂತಿದೆ + + +ಕಲಕತ್ತಿಯ ಸಸ್ಯಶಾಸ್ತ್ರೋದ್ಯಾನ + + +ದ್ರ ಹೋದಾಗ ನೋಡದೆ ಬಿಡಬಾರದ +ಸ್ಥಳಗಳಲ್ಲಿ ಅಲ್ಲಿರುವ “ ಇಂಡಿಯನ್‌ ಬೊಟಾ +ನಿಕ್‌ ಗಾರ್ಡರ್ನ'” ಅರ್ಥಾತ್‌ ಭಾರತೀಯ +ಸಸ್ಕಶಾಸ್ತ್ರೋದ್ಯಾನವೊಂದು. ನಗರದ ನೀರಸ +ದೃಶ್ಯಗಳಿಂದ ಕಣ್ಣು ಸೋತವರಿಗೆ ಈ “ಸಸ್ಯಗಳ +ಸಂಯುಕ್ತರಾಷ್ಟ್ರಸಂಘ'ದ ಹಸುರು ಸೌಂದರ್ಯ +ಸಮಾಧಾನವೀಯುವುದು. ಜಗತ್ತಿನ ಅತಿಜೊಡ +ಆಲದಮರವಿರುವುದು ಇಲ್ಲಿಯೇ, ಹುಗಲಿ +ನದಿಯ ತೀರದಲ್ಲಿರುವ ಈ ೨೭೩ ಎಕರೆ ವಿಸ್ತಾರ +ವಾದ ತೋಟವು ಏಶಿಯದ ಸಸ್ಯಶಾಸ್ತ್ರಿಗಳ ಕಾಶಿ +ಎನಿಸಿದೆ. + + +“ಮಾರ್ಚ್‌ ಆಫ್‌ ಇಂಡಿಯಾ? ಆಧಾರದಿಂದ +1೭-2-13 + + +ಏಶಿಯಾದಲ್ಲಿರುವ ಮೂರು ಪ್ರಸಿದ್ಧ ಸಸ +ಶಾಸ್ತ್ರೋದ್ಯಾನಗಳಲ್ಲಿ ಕಲಕತ್ತೆಯದು ಅತಿ +ದೊಡ್ಡದು, (ಇನ್ನೆರಡು ಬೋಗೋರ [ಇಂಡೊ +ನೆಃಶಿಯ]ಮತ್ತು ಪೆರದೇನಿಯ[ಸಿಂಹಳ]ದಲ್ಲಿವೆ.) +೧೭೧ ವರ್ಷಗಳ ಹಿಂದೆ ಸ್ಥಾಪಿತವಾದಂದಿನಿಂದ +ಅದು ಭಾರತದ್ಧಷ್ಟೇ ಅಲ್ಲ, ಬರ್ಮಾ ಮತ್ತು +ಮಲಯಗಳ ಸಸ್ಯಗಳ ಸಂತೋಧನೆಗೂ ಪ್ರಮುಖ +ಕೇಂದ್ರವಾಗಿದೆ. + +೧೨,೦೦೦ ಗಿಡಮರಗಳಿಗೆ ಆಶ್ರಯವಾದ ಈ +ಬೊಟ್ಕಾನಿಕ್‌ಗಾರ್ಡನ್ನ್ನಿನ ಮೂಲಪುರುಷ ಈಸ್ಟ್‌ +ಇಂಡಿಯ ಕಂಪನಿಯ ಬಂಗಾಲ ಕಾಲ್ಮಲದ + + +೯೩೭ + + +ಳಿ + + +೯೮ ಕಸ್ತೂರಿ + + +ಅಧಿಕಾರಿಯಾಗಿದ್ದ ಕರ್ನಲ್‌ ರಾಬರ್ಟ್‌ ಕಿಡ್‌. +ಈ ಉದಾತ್ತ ಹೃದಯದ ಬ್ರಿಟಿಶ ಅಧಿಕಾರಿಯು +ಬಂಗಾಲದಲ್ಲಿ ಮೇಲಿಂದ ಮೇಲೆ ಒದಗಿ ಸಾವಿರ +ಗಟ್ಟಳೆ ಪ್ರಾಣಹಾನಿ ಮಾಡುವ ಬರಗಾಲಗಳನ್ನು +ಸಿಕೋಧಿಸುವ ಒಂದು ಉಪಾಯವೆಂದು ಕಲ +ಕತ್ತೆಯಲ್ಲಿ ಒಂದು ಕೃಷಿಉದ್ಯಾನವನ್ನು ಸ್ಫ���ವಿಸ +ಬೇಕೆಂದು ಕಂಪನಿಯ ಡೈಕಿಕ್ಟರರಿಗೆ ಸೂಚಿಸಿ +ದನು. ವಿಶೇಷ ಸಾರವಿಲ್ಲದ ಭೂಮಿಯಲ್ಲಿ +ಬೆಳೆಯಬಲ್ಲ ಆಹಾರ ಸಸ್ಯಗಳನ್ನು ಬಂಗಾಲದ +ಭೂಮಿಯಲ್ಲಿ ಬೆಳಸಲು ಈ ಉದ್ಯಾನದಲ್ಲಿ +ಸಂಶೋಧನೆ ನಡೆಸಿ ಅವನ್ನು ಪ್ರಸಾರಕ್ಕೆ ತರು +ವುದು ಅವನ ಉದ್ದೇಶವಾಗಿತ್ತು. +ಕಂಪನಿ ಇದಕ್ಕೆ "ಒಪ್ಪು ವಾಗ ಇತರ ಸ್ವಾರ್ಥ +ಗಳೂ ಅದೆರ ಲೆಕ್ಷೃದಲ್ಲಿದ್ದ ವು. ಕಂಪನಿಯ +ಹಡಗುಗಳ ದುರಸ್ತಿಗೆ ಬೇಕಾದ ತೇಗದ ಮರ +ಗಳನ್ನೂ ಬೆಲೆ ಬಾಳುವ ಮಸಾಲೆ ಸಾಮಗ್ರಿ +ಯಾದ ದಾಲಚಿನ್ನಿಯ ಮರಗಳನ್ನೂ ಇಲ್ಲಿ ಬೆಳಸಿ +ಕೆ ಕಂಪನಿಗೂ ಜನತೆಗೂ ಅಪಾರ +ಪತ್ತನ್ನು ಈ ತೋಟವು ತರಬಹುದು” ಎಂದು +ವ ೩೧ ರಂದು ಅದು ಈ ಯೋಜನೆಗೆ +ಇತ್ತ ಒಪ್ಪಿಗೆಯ ಪತ್ರದಲ್ಲಿ ಹೇಳಿದೆ. +ಹೀಗೆ “ಕಲಕತ್ತೆ ಯೆ ಬದಿಯಲ್ಲಿ ಅರಣ್ಯ ಮಯ +ವಾಗಿದ್ದ ೩೦೦ ಕರೆ ಭೂಮಿಯನ್ನು. ಆರಿಸಿ +೧೭೪೭ “ಲ್ಲಿ “ ಹುಂಪಣಿ ಬಾಗಾನ್‌* ಸ್ಮಾಪಿತ +ವಾಯಿತು. ಕರ್ನಲ್‌ *ಿಡ್‌ ಅದರ ಪ್ರಥಮ +ಗೌರವ ಸುಪರಿಂಟಿಂಡೆಂಟನಾದನು. ಅವನು +ಸಾಯುವ ವರೆಗೆ ಆರು ವರ್ಷ ಕಾಲ ಪರಿಶ್ರಮಿಸಿ +ಜಗತ್ತಿನ ನಾನಾ ಭಾಗಗಳಿಂದ ನಾನಾ ಸಸ್ಯ ಗಳ +ಸಸಿಗಳನ್ನು ತರಿಸಿ ಅಲ್ಲಿ ನಟ್ಟಿನು. ಇಂಗ್ಲ ಆಡಿನ +ಮೂರನೇ ಜಾರ್ಜ್‌ "ಸಸ್ಯ ಸಂಸ್ಥೆಯ ಅಧಿಕಾರಿ +ಯಾದ ಸರ್‌ ಜಾಸೆಫ್‌ ಬ್ಯಾಂಕ್ಸನ ನೆರವಿನಿಂದ +ರ್ಯ ಇಂಡೀಜ ಇತ್ಯಾದಿ ಉಷ್ಣವಲಯ +ಪ್ರದೇಶಗಳಿಂದ ವಿವಿಧ ಸಸ್ಕ ಗಳ ಬೀಜ ಮತ್ತು +ಸಸಿಗಳನ್ನು ತರಿಸಿಕೊಳ್ಳುವ. ಏರ್ಬಾಡಾಯಿತು. +ದಾಲಚಿನ್ನಿ, ಮೆಣಸು, "ಹಾಲಕ್ಕಿ ಇರಾಣಿ +ಬರ್ಜೂರ, ಕಿತ್ತಳೆ, ತೇಗ, ಶ್ರೀಗಂಧ ಮೊದ + + +ಲಾದವುಗಳನ್ನು ನಟ್ಟದ್ಧಾಯಿತು. ಹವಾಮಾನ +ಮತ್ತು ಭೂಗುಣ ಸರಿ ಬೀಳದೆ ಇವುಗಳಲ್ಲಿ +ಅನೇಕ ಜಾತಿಯ ಸಸಿಗಳು ಬದುಕದ್ದರಿಂದ +ಕರ್ನಲ್‌ ಕಿಡ್ಡನ ಪ್ರಾರಂಭಿಕ ಉತ್ಸಾಹಕ್ಕೆ +ತಣ್ಣೀರು ಹೊಯ್ಮಂತಾದರೂ ಮಹಾ ಸಾಹಸ +ವೊಂದರ ಅಡಿಗಲ್ಲು ಹಾಕಿದಂತಾಯಿತು. +ಸ್ಮಾರಕ ಸ್ತಂಭವೊಂದು ಬೊಟಾನಿಕಲ್‌ ಗಾರ್ಡ +ನ್ಸಿನಲ್ಲಿ ಅವನ ಸೇವೆಗೆ ಸಾಕ್ಷಿಯಾಗಿ ನಿಂತಿದೆ. +ಕಿಡ್ಡನ ನಂತರ ಸುಪರಿಂಬಿಂಡೆಂಟ್‌ ಹುದ್ದೆ +ಯನ್ನು ನಿರ್ವಹಿಸಿದೆ ಅನೇಕರು ಬೊಟಾನಿಕಲ್‌ +ಗಾರ್ಡನನ್ನು ಉತ್ಕರ್ಷಕ್ಕೆ ತರಲು ಹೆಣಗಿದರು. +ಕಿಡ್ಡ ನನ್ನ ನುಸರಿಸಿದ ಡಾ. ರಾಕ್ಸಬರ ನು ಉದ್ಕಾ +ನಡೊಳಗೆ ಸುಂದರವಾದ ಸುಪರಿಂಟಿಂಡಂಟನ +ವಸತಿಯನ್ನು ಕಟ್ಟಿ ಸಿದನು. ಇದನ್ನು ಶಟ್ಟಿ ೧೬೦ +ವರ್ಷಗಳು ಕಳೆದರೂ ಅದು ಹಾಗೆಯೇ ನಿಂತಿದೆ. +ಆಗ ಉದ್ಯಾನದಲ್ಲಿದ್ದ 3,೫೦೦ ಗಿಡಮರಗಳ. +ಕ್ಯಾಟಿಲ್ಕಾಗನ್ನು. ಅವನೇ ತಯಾರಿಸಿದನು. +ಅವನು ಮಹಾ ಸಸ್ಯವಿಜ್ಞಾ ನಿಯಾಗಿದ್ದನು- +1018 17610೩ ( ಭಾರತೀಯ ಸಸ್ಯಗಳು) +1811180 (೧೯೦೫73೩768೩11೩7೩೮ ( ಚ +ಮಡಲದ ಗಿಡಗಳು) ಎಂಬ ಅವನ ಪುಸ್ತಕ +ಗಳು ಪ್ರಮಾಣಗ್ರಂಥಗಳಾಗಿವೆ ; ಭಾರತೀಯ +ಸಸ್ಕಗಳ ೨,೩೮೨ ವರ್ಣ ಚಿತ್ರಗಳನ್ನು ಭಾರ +ತೀಯ ಕಲಾವಿದರ ಸಹಾಯದಿಂದ ಮಾಡಿಸಿ ೩೫ +ಸಂಪುಟಗಳಲ್ಲಿ ಅವುಗಳನ್ನು ಬೈಂಡು ಮಾಡಿಸಿ +ಟ್ಪದ್ದು ಇಂದಿಗೂ ಅಚ್ಚ ೪ಯಜಿ ಬೀಟ ಡಾ. +ರಾಕ್ಸಬರ್ಗನನ್ನು ���್ಯಾಯವಾಗಿ " ಭಾರತೀಯ +ಸಸ್ಯಶಾಸ್ತ್ರ ವಿತಾಮಹ'” ಎಂದು ಕರೆಯಲಾಗಿದೆ. +೧೮೧೭ ರಲ್ಲಿ ಅಧಿಕಾರಕ್ಕೆ ಬಂದ ಡಾ. +ವಾಲೀಚರು ಭಾರತ ಮತ್ತು ನೆಕೆಹೊರೆಯ +ದೇಶಗಳಲ್ಲೆಲ್ಲ ಸಂಚರಿಸಿ ಸಾವಿರಾರು ಸಸ್ಕಗೆ +ಳನ್ನು ಸಂಗ್ರಹಿಸಿದರು. ಡಾ. ವಿಲಿಯಂ ಗಿ ಫಿತ್‌ +ಮತ್ತು ಡಾ. ಥಾಮ್ಸನ್‌ ಆಂಡರ್ಸನ್‌ “ಎಂಜಿ +ಬ್ಬರು ಸುಪರಿಂಟಿಂಡೆಂಟರು ಭಾರತೀಯ ಸಸ್ಯ +ತ್‌ ಕ್ಲಾಗಿ ಹುತಾತ್ಮರಾದಕಿಂದೇ ಹೇಳಬೇಕು. +ಮೊದಲನೆಯವರು ಮಲಯದಲ್ಲಿ ಸಸ್ಯಾನ್ವೇಷಣೆ + + +ಕಲಕತ್ತೆಯ ಸಸ್ಟ್ರಶಾಸ್ತ್ರೋದ್ಯಾನ + + +' ಮಾಡುತ್ತಿದ್ದಾಗ ಸಾವಿಗೆ ತುತ್ತಾದರು. ಎರಡನೆ +' ಯವರು ಸಿಂಕೋನಾ (ಕ್ವಿನೈನ್‌) ಗಿಡಗಳನ್ನು +ಹಿಮಾಲಯದ ಸಿಕ್ಕಿಂ ಭಾಗದಲ್ಲಿ ಬೆಳೆಸುವ + + +| ಸಲುವಾಗಿ ಹೋದಾಗ ರೋಗಗ್ರಸ್ತರಾಗಿ ಮರಣ + + +ಹೊಂದಿದರು. + + +ಎರಡು ಮಹಾ ವಿಪತ್ತುಗಳು ಕಲಕತ್ತೆಯ +ಈ ನಂದನವನವನ್ನು ಅದು ಜನ್ಮ ತಳೆದ ಒಂದು +ಶತಮಾನದೊಳಗೆ ಹೆಚ್ಚು ಕಡಿಮೆ ಸಂಪೂರ್ಣ +ವಾಗಿ ನಾಶಗೊಳಿಸಿದವು. ೧೮೬೪ರ ಮಹಾ +ಕಲಕತ್ತಾ ಸುಂಟರಗಾಳಿಯಲ್ಲಿ ಒಂದು ಸಾವಿರ +ವೃಕ್ಷಗಳು ಉರುಳಿದವು. ಅಂದು ಉದ್ಯಾನದ +ಲದ ಅರ್ಧ ವೃತ್ಷಗಳೇ ಇದರಿಂದ ನಷ್ಟವಾ- +ದಂತಾಯಿತು. ಆ ಕ್ಕೆ ಬಿರುಗಾಳಿಯೊಡನೆ +ನೀರು ಉಕ್ಕಿ ಬಂದು ಉದ್ಯಾನದಲ್ಲಿ ೬-೭ ಅಡಿ +ನೀರು ನಿಂತದ್ಮರಿಂದ ಅಸಂಖ್ಯ ಪೊದೆ-ಸಸಿಗಳು +ನಿರ್ನಾಮವಾದವು. ಮೂರು ವರ್ಷಗಳ ನಂತರ +ಇನ್ನೊಂದು ವಾಯುಪ್ರ ಕೋಪ ಕ್ಕೆ ಸಿಲುಕಿ ಮತ್ತೆ +೭೫೦ ವೃಕ್ಷಗಳು ಬುಡವೆ: ಕಾಗಿ ಅನಾಹುತವು +ಗುತ್ತು. + +ಈ ಸರ್ವನಾಶದಿಂದ ಉದ್ಯಾನವನ್ನು ಪುನ +ರುದ್ಧರಿಸಿದವನು ಡಾ. ಕಿಂಗ್‌. ೧೮೭೧ ರಿ +ಅಧಿಕಾರ ವಹಿಸಿಕೊಂಡ ಅವನು ಈ ಭಗ್ನಾವ +ಶೇಷದಿಂದೆ ವ್ಯವಸ್ಥಿತವಾದ ಹೊಸ ಉದ್ಭಾನ +ವನ್ನು ಸೃಷ್ಟಿಸಿದನು. ಅವರು ಅನೇಕ ಕೃತಕ +ಸರೋವರಗಳನ್ನು ಅಗೆಸಿದನು. ಬುದ +ಉದ್ಯಾನದ ಸೌಂದರ್ಯವೃದ್ಧಿ ದ್ಮಿಯಾಯಿತಲ್ಲದೆ +ಅಗೆದ ಮಣಿ ನಿಂದ ನೆಲದ ಮಟ್ಟ ವನ್ನು ಏರಿಸಿ +ನೆರೆಹಾವಳಿಯಿಂದ ರಕ್ಷಣೆ ಪಡೆಯಲು ಶಕ್ಕ +ವಾಯಿತು. ಅವನೇ. ಈ ಉದಾ ನವನ್ನು +ಮನೋಹರವಾದ ವಿಹಾರ ಸ್ಳಾ ಗರಳ್ಳ ರೂಪು +ಗೊಳಿಸಿದವನು. + + +ಕಲಕತ್ತೆಯ ಉದ್ಯಾನ ಭಾರತಕ್ಕೆ ಮಾಡಿದ +ಉಪಕಾರವನ್ನು ಬಣ್ಣಿಸಿ ತೀರದು. ಹ +ವಕ್ಷಗಳನ್ನು ಭಾರತದಲ್ಲಿ ಪ್ರ ಪ್ರವೇಶಗೊಳಿಸಿದ್ದು ಈ + + +ತ +ಗ ಳು +ತಾ + + +ತತ + + +ಉದ್ಯಾನ. ಅದು ಇಂದು ಮಲೇರಿಯಕ್ಕೆ ರಾಮ +ಬಾಣಜಾದ ಕ್ಲಿ ನೈನ ಪೂರೈಕೆಮಾಡಿ ಲಕ್ಬಾಂತರ +ಮಾನವರ ಗ್ಗ ಉಳಿಸಿದೆ, ಉಳಿಸುತ್ತಿ ದೆ. +೧೮೭೪ ರಲ್ಲಿ ಪಾರಾ-ರಬ್ಬ ರಿನ ಗಿಡಗಳನ್ನು ಭಾರ +ತಕ್ತೆ ಈ ಉದ್ಯಾನವೇ ೂದಲನೆ। ಬಾರಿ ತಂದಿತು. +ಜ೧0 ದಾಲಚಿನ್ನಿ, ಲವಂಗ, ಬಟಾಟಿ, +ತಂಬಾಕು, ಕಾಫಿ, ಕಾಳುಮೆಣಸು, ಪ್ಲೇಪಂ7- +ಮಲಬೆರಿ, ವನಿಲಾ ಮೊದಲಾದ ಅಸಂಖ +ಅಮೂಲ್ಯ ಸಸ್ಯಗಳನ್ನು ಅದು ಬೆಳೆಸುತ್ತಿದೆ. +ಇಂದು ಭಾರತದಲ್ಲಿ ಸಾರ್ವತ್ರಿಕವಾಗಿ ಹೂದೋಟ +ಗಳಲ್ಲಿ ಮೆರೆಯುವ ಚಿತ್ರವಿಚಿತ್ರ ವರ್ಣರಂಜಿತ +ವಾದ ಹೂ ಗಿಡಗಳನ್ನು ನೋಡುತ್ತೇವೆ. ಅವು +ಗಳಲ್ಲಿ ಹೆಚ್ಚಿನವ��ಗಳನ್ನು ಪ್ರಾರಂಭದಲ್ಲಿ ಬೊಟಾ +ನಿಕ್‌ ಉದ್ಯಾನವೇ ಈ ದೇಶಕ್ಕೆ ತಂದುಹಂಚಿತು. + +ಅಲಂಕಾರದ ಗಿಡಗಳ ಮತ್ತು ವಾರ್ಷಿಕ ಪುಷ್ಪ +ಗಳ ಗಿಡಗಳನ್ನು ತಯಾರಿಸಿ ಸಾರ್ವಜನಿಕರಿಗೆ ಒದ +ಗಿಸಲೆಂದೇ ಇಲ್ಲಿ ಎರಡು ನರ್ಸರಿಗಳನ್ನು ನಡೆಸ +ಲಾಗುತ್ತಿದೆ. ಇದರ ದೊಡ್ಡ ಆರ್ಕಿಡ್‌ ಗಿಡಗಳ +ನರ್ಸರಿಯಲ್ಲಿ ೧,೫೦೦ ಅಗೆಗಳು ಬೆಳೆಯುತ್ತಿವೆ. +ನಾನಾ ವಿಧವಾದ ಸುಂದರ ತಳ್ಳಿ ಯಯ +ಅದು ಸಂಗ್ರಹಿಸಿದೆ. ಒಂದು ಚಿಕ್ಕ ಪ್ರಯೋಗ +ಶಾಲೆಯಲ್ಲಿ. ಅದು ಸಸ್ಯಶಾಸ್ತ್ರೀಯ ಪ್ರ ಪ್ರಯೋಗ +ಗಳನ್ನು ಮಾಡುತ್ತಿದೆ. ಇತರ ದೇಶಗಳ ಬೊಟಾ +ನಿಕಲ್‌ ಉದ್ಯಾನಗಳ ಸಂಗಡ ಸಂಪರ್ಕವಎಟ್ಟು +ಕೊಂಡು ಅವುಗಳೊಡನೆ ಸಸ್ಯಗಳ ವಿನಿಮಯ +ಮಾಡಿಕೊಳ್ಳುತ್ತಿದೆ. + + +ವಿವಿಧ ಜಾತಿಯ ವೃಕ್ಷಗಳನ್ನು ಅವುಗಳ +ಮೂಲ ದೇಶಗಳಿಗನುಸಾರವಾಗಿ ಬೇರೆ ಬೇರೆ +ಭಾಗಗಳಲ್ಲಿ ವಿಂಗಡಿಸಿ ಬೆಳೆಸಿದ ಈ ಸ ಸಸ್ಯವಿಶ್ವದ +ಪ್ರಧಾನ ಆಕರ್ಷಣೆಯೆಂದಕೆ ಇಲ್ಲಿನ ದೈತ +ಆಲದ ಮರ, ಉದ್ಯಾನದ ಸ್ಥಾ ಪನೆಯಾದಾಗಲೆಕೆ +ಅಲ್ಲಿದ್ದು ಎರಡು ಸುಂಟರ ಗಾಳಿಗಳನ್ನು ದಕ್ಕಿ ಸಿ +ಕೊಂಡ ಈ ೨೦೦ ವರ್ಷ ವಯಸಿ ನ ಕರಾಜ +ಜಗತ್ತಿನ ಅತಿ ದೊಡ್ಡ ಮರಗಳಲ್ಲಿ ಒಂದಾಗಿದೆ. +ಅದರ ಸುತ್ತಳತೆ ೧ ತೆ ಅಡಿ-ಅಂದಕೆ ಅದಕ್ಕೆ + + +೧೦೦ + + +ಒಂದು ಸುತ್ತು ಬರಬೇಕಾದಕೆಿ ಎರಡು ಫರ್ಲ್ಯಾ ೦- + +ಗಿಗಿಂತಲೂ ಹೆಚ್ಚು ನಡೆಯಬೇಕಾಗು ವುದು. +"ಅದರ ಹಸುರೆಲೆಗಳು ೧,೪೦,೦೦೦ ಚದರ ಅಡಿ +ವಿಸ್ತಾರವಾದ ನೆಲಕ್ಕೆ ಹೆಂದರವಾಗಿವೆ. ತನ್ನ +ವಿಶಾಲವಾದ ಶಾಜೆಗಳಿಂದ ಅದು ಕಂಬಗಳಂಥ +೧,೦೦೦ ಬೇರುಗಳನ್ನು ಭೂಮಿಗೆ ಇಳಿಸಿ +ಒಂದು ಬಗೆಯ ನೈಸರ್ಗಿಕ ಸಾವಿರ ಕಂಬದ +ಬಸದಿಯಾಗಿದೆ. ಅದರ ಒಂದು ರೆಂಬೆ +೯೮ ಅಡಿ ಎತ್ತ ರಕ್ಕೆ ಹೋಗಿ ಗಗನವನ್ನು ಚುಂಬಿ +ಸಿದೆ. ಈ ಮರದ ಸ ೫ ವಿಶೇಷವೆಂದರೆ. ಅದಕ್ಕೆ +ಕಾಂಡವೆೇ (ಬೊಡ್ಡೆ) ಇಲ್ಲ. ೧೯೨೫ ರಲ್ಲಿ 1! +ತಗಲಿದ ಅದರ ಮುಖ್ಯ ಕಾಂಡವನ್ನು ಕಡಿದು +ಇಡೀ( ಮರಕ್ಕೆ ಬಂದ ಅಪಾಯವನ್ನು ದೂರೀಕ +ರಿಸಲಾಯಿತು. ಅಂದಿನಿಂದ ಅದು ತನ್ನ ಶಾಖೆ +ಗಳಿಂದಿಳಿದ ಬೇರುಗಳನ್ನೆ( ಅವಲಂಬಿ ವೃದ್ಧಿಂ- +ಗತವಾಗುತ್ತಿದೆ. ಇದು ಜಗತ್ತಿನ ಒಂದು ವಿಸ್ಮಯ +ವೃಕ್ಷ + +ಉದ್ಯಾನದೊಳಗಿನ ಸಾಲುಮರಗಳ ಶೋಭೆ +ಅಸಾಧಾರಣವಾದುದು. ""ಕಾವಲು ನಿಂದಿಹ +ತಳವರರಂದದಿ'' ಏರಡು ಸಾಲಾಗಿ ಅರ್ಧ +ಮೈಲುದ್ದ ಕ್ಕೂ ನಿಂತ ತಾಲವೃಕ್ಷಗಳು, ಅಪೂರ್ವ +ಸೌಂದರ್ಯದ ಮಹಾಗವಿ ವೃಕ್ಷಗಳ ಸಾಲು, : ಬಗೆ +ಬಗೆಯ ಉಷ್ಣವಲಯ ವೈಶ್ಷಗಳ ವನ ಇಲ್ಲಿವೆ. +ಜಗತ್ತಿನ ಅತ್ಯ ತ. ಮನೋಹರ ಪುಖ್ಪ್ಬತ +ವೃಕ್ಷವಾದ ಅಮ್ಸಸ್ಥಿ ರಯಾದ ಗುಂಪು ರಕ್ತ ಪುಷ್ಪ +ಗಳ ಸ ಗಾತಿಯನ್ನೇ ೫ೊತು. ನಿಂತಿರುತ್ತದೆ. + +ದ್ಯಾನದ ಕೆರೆಕುಂಟಿಗಳಲ್ಲಿ ಬೆಳೆಯುವ ಸ ಸಸ್ಯ + +ಗ ಸಾ (ಅಮೇರಿಕ),ದಿಂದ ತಂದು +ಬೆಳಸಿದ ವಿಕ್ಟೋರಿಯಾ ರಜಯ್ಯಾ ಎಂಬ ಬಲು +ದೊಡ್ಮ ರಾಜಕಮಲ ನೋಡಲರ್ಹವಾದದ್ದು. + + +ಕಸ್ತೂರಿ + + +೧೭೯೩ರಲ್ಲಿ ಡಾ. ರಾಕ್ಸಬರ್ಗರು ಸ್ಮಾವಿಸಿದ +ಹರ್ಬೇರಿಯಂನಲ್ಲಿ ಈಗ ೨೫ ಲಕ್ಷ ಬಣಗಿಸಿದ +ಸಸ್ಯಗಳ ಮಾದರಿಗಳ ಸಂಗ್ರಹವಿದೆ. ೨೬ ಸಾವಿ��� +ಗ ಗೃಂಥಗಳುಳ್ಳ ಅದರ ಪುಸ್ತ” ಸ್ನಕಾಲಯವು ಅಭ್ಯಾಸಿ +ಗಂಗೆ ಉಪಯುಕ್ತ ವಾಗಿದೆ. ಇಡೀ ಜಗತ್ತಿ +ನಿಂದ ಉಷ್ಣವಲಯದ ಸಸ್ಯಗಳ ಅಭಾ ಸಕ್ಕಾಗಿ +ವಿದ್ವಾಂಸರು ಇಲ್ಲಿಗೆ ಬರುತ್ತಾರೆ. + + +ತಿಂಗಳಿಗೆ ೨0೦ ರೂಪಾಯಿ ವೆಚ್ಚ ದೊಡನೆ +ಪ್ರಾರಂಭವಾದ ಈ ಉದಾ ್ಯನಕ್ಕಾ ಗ ಇಂದು +ಸರಕಾರಕ್ಕೆ ವರ್ಷಕ್ಕೆ 3. ೫ಲಕ್ಷ ವೆಚ್ಚ ಬರುತ್ತದೆ. +೧೯೩೫ ರ ಬಿಗೆ ವಿಶೇಶಿ ಸುಪರಿಂಟಿಂಡೆಂಬಕೇ +ಇದನ್ನು ನೋಡಿಕೊಳ್ಳುತ್ತಿ ದ್ವರು. ಆ ವರ್ಷ +ಡಾ. ವಿಶ್ವಾಸರು ಆ ಸ್ಥಾ ನಕ್ಕೆ “ನೇಮಕ ಹೊಂದಿ +ದರು. ಅವರ ನಂತರ “ತಗ ಡಾ. ಚಟರ್ಜಯ +ವರು ಸುಪರಿಂಟಿಂಡೆಂಟಏರಾಗಿದ್ದಾರೆ. + + +ಎಲ್ಲಕ್ಕಿಂತ ಹೆಚ್ಚಾಗಿ ಅಸಂಖ್ಯ ನಿರಾಶ್ರಿತರ +ಆಗಮನದಿಂದ ವ್ಯಾಕುಲವಾದ ಕಲಕತ್ತಾ ನಗ +ರದಲ್ಲಿ ಸಸ್ಕಶಾಸ್ತ್ರಿ (ಯ ಉದ್ಯಾನವಿದು ಮನ +ಸ್ಪನ್ನು ಹಗುರ ಮಾಡಿಕೊಳ್ಳಲು ಆದರ್ಶ ಸ್ಥಾನ +ವಾಗಿದೆ. ಪ್ರತಿನಿತ್ಯ ಸಾವಿರಾರು ಜನರು ಇದರ +ನೆರಳಲ್ಲಿ ಕುಳಿತು, ನ ೧೦ ಮೈಲುದ್ಧದ ರಸ್ತೆ +ಗಳಲ್ಲಿ ನಡೆದು, ಇಲ್ಲಿನ ವೃಕ್ಷಗಳ ಕೆಳಗೆ ಸಕು +ಟುಂಬವಾಗಿ ವನಭೋಜನ ಮಾಡಿ ಪ್ರಪಂಚದ +ಕಷ್ಟಗಳನ್ನು ಮರೆಯುತ್ತಾರೆ ಕ್ರಿಸ್‌ಮಸ್‌, +ನವವರ್ಷ ವೊದೆಲಾದ ಹಬ್ಬಗಳಲ್ಲಿ ಇಲ್ಲಿ ದಿನಕ್ಕೆ +೮೦,೦೦೦ ದೆ ವರೆಗೂ : ಜನರು ಬಂದು ಹೋಗು +ತ್ತಾರೆ. ಈ ಮಾನಸೋಲ್ಲಾ ಸವೊಂದೇ ಸಳಲದೇ +ಅದರ ಅಸ್ತಿ ತ್ತ ವನ್ನು ಸಾರ್ಥಕಗೊಳಿಸಲು? + + +ಎಸ್ಮಾ... + + +ರೈಲ್ವೆ ಪ್ರಯಾಣಿಕ : +ಹಣ್ಣಿನ ಬುಟ್ಟ ಮತ್ತು + + +(ಸ್ಟೇಶನ್‌ ಮಾಸ್ಟರಿಗೆ) ಸಾರ್‌, ಇಲ್ಲಿ ಎರಡು ಬಾಳೆ +ದ್ರಾಕ್ಷಿ ಹಣ್ಣಿನ ಬುಟ್ಟಿ ಯಾರೋ ಬಿಟ್ಟು ಹೋಗಿದ್ದಾರೆ. + + +ಸ್ಟೇಶನ್‌ ಮಾಸ್ಟರ್‌ : ರೈಲ್ವೆ ಕೋಡ್‌ ಪ್ರಕಾರ ಇನ್ನು ಆರು ತಿಂಗಳಲ್ಲಿಯೂ +ಯಾರೂ ಇದನ್ನು ಕೇಳದಿದ್ದರೆ, ಇದು ನಿಮಗೆ ಸೇರುತ್ತೆ. + + +ಎನ್‌, ಗುರುರಾಜ್‌, ಶಿವಮೊಗ್ಗಾ. + + + + + + + + +ಚಿಕ್ಕ ಉದ್ದಿಮೆಗಾರರಿಗೊಂದು +ಸುಸಂದರ್ಭ + + +ತೌಡಿನಿಂದ ಎತ್ಣೆ + + +ಮೈ ಸೂರಿನ ಆಹಾರ ಸಂಶೋಧನಾ- +ಲಯದ ಪ್ರಕಟನೆಗಳ ಆಧಾರದಿಂದ + + + + + +ರಃ ಸಂಪತ್ತು ಹೆಚ್ಚುವದಕ್ಕೆ ದೇಶದಲ್ಲಿ +ನಾನಾ ಬಗೆಯ ಉದ್ದಿ ಮೆ-ವೈ ಗ ನಡೆ +ಯುವದೂ ಅವುಗಳ ಉತ್ಪಾ ದನೆಗೆ ಯೋಗ್ಯ +ಪೇಟಿಯಿರುವದೂ ಅಗತ್ಯ ಬಾಗಿತೆ. +ಹೊಸ ಉದ್ದಿ ಹಳ" ವಿಚಾರ ಮಾಡುವಾಗ +ಮೈಸೂರಿನಲ್ಲಿರುವ ಕೇಂದ್ರ ಆಹಾರ ಮತ್ತು +ತಾಂತ್ರಿಕ ಸಂಶೋಧನೆ ಸ ಸ್ಕೆಯು ಮಾಡಿರುವ +ಬಂದು ಸೂಚನೆ ಗಮನಾರ್ಹವಾಗಿದೆ. ಭಾರತ +ದಲ್ಲಿ ಚಿಕ್ಕಪುಟ್ಟ ಉದ್ದಿಮೆಗಳಿಗೆ ಎಷ್ಟು ವಿಸ್ತಾರ +ವಾದ ಕ್ಷೇತ್ರ ವಿದೆ ಎಂದು ಇದರಿಂದ ಗೊ ಗು +_ ವದು. ಈ ಸಂಸ್ಥೆ ಯ ಸಂಶೋಧನೆಗಳ ಪ್ರಯೋ +ಜನ ಪಡದು ' ನಿರುದ್ಯೋಗ ನಿವಾರಣೆಗಾಗಿ +ಹೊಸ ಉದ್ದಿ _ಮೆಗಳನ್ನು ಸ್ಥಾಪಿಸಲು ಸರಕಾರ +ಗಳು ಮುಂದೆ ಬರಬಹುದಾಗಿದೆ, ಹಾಗೆ ಬರು +ವದು ಅವಶ್ಯವೂ ಆಗಿದೆ. +ಅಕ್ಕಿಯ. ತೌಡು ದನಗಳಿಗೆ ಹಾಕಲು ಮಾತ್ರ +ಉಪಯುಕ್ತ ` ಎಂದು ನಾವು ತಿಳಿಯುತ್ತೆ ತ +ಲ್ಲವೇ? "ಅದರೆ ಕೇಂದ್ರ ಆಹಾರ ಮ ತ್ತು +ತಾಂತ್ರಿಕ ಸ ಸಂಸ್ಥೆಯು ಇದರಿಂದ ಎಣ್ಣೆ ತೆಗೆಯ +ಬಹಿತುದು ಸೊಚಿಸಿದೆ. ಅಕ್ಕಿ ಬೆಳೆಯುವ +ದೇಶಗಳಲ್ಲೆಲ್ಲ ಈ ಉದ್ಯೋಗ ನಡೆಯಬಹುದಾ +ಗಿದೆ. ಆದಕೆ ಸದ ಕ್ಕೆ ಅಮೇರಿಕ, ಚೀನ ಮತ್ತು +ಜಪಾನಗಳಲ್ಲಿ ಮಾತ್ರ ತೌಡಿನಿಂದ ಎಣ್ಣೆ ತೆಗೆ + + +ಯುತ್ತಾಕೆ. ನಮ್ಮ ದೇಶದಲ್ಲಿ ವಿಪುಲವಾಗಿ +ಅಕ್ಕಿ ಬೆಳೆಯುತ್ತಿದ್ದರೂ ನಮಗೆ ಈ ಉದ್ಯೋ +ಗದ ಕಲ್ಪನೆಯೇ ಇಲ್ಲ. ಈಗಷ್ಟೇ ಮೈಸೂರಿನಲ್ಲಿ +ರುವ ಕೇಂದ್ರ: ಆಹಾರ ಮತ್ತು ತಾಂತ್ರಿಕ +ಸಂಶೋಧನ ಸಂಸ್ಥೆ ತಾಡಿನಿಂದ. ಎಣೆ ತೆಗೆ +ಯುವ ಸಣ್ಣ ತಾರಖಾನೆಯನ್ನು ಆರಂಭಿಸಿದೆ. +ಕೊಂಕಣದಲ್ಲಿ ಅಕ್ಕಿ ಕುಟ್ಟುವ ಸ್ತ್ರೀಯರಿಗೆ +ಕೂಲಿಯ ಬದಲು ತೌಡು ಜಕ್ಕ ಅವರು +ಅದರಿಂದ ರೊಟ್ಟಿ ತಯಾರಿಸಿ ಉದರಂಭರಣ +ಮಾಡಿಕೊಳ್ಳುತ್ತಾರೆ. ಭತ್ತದ ಗಿರಣಿಗಳಲ್ಲಿ ಲಕ್ಷ +ಗಟ್ಟಲೆ ಮಣ ತಾಡು ರಾಶಿಯಾಗಿ ಬೀಳುತ್ತದೆ. +ಅದನ್ನು ದನಗಳಿಗೆ ತಿನ್ನಲು ಹಾಕುತ್ತಾರೆ. + +ಈ ತಾಡಿನಲ್ಲಿ ನೂರಕ್ಕೆ ೧೫ ರಿಂದ ೨೪ ರಷ್ಟು +ಎಣ್ಣೆಯ ಅಂಶ, ೩ ರಿಂದ ೫ ರಷ್ಟು ಸಕ್ಕರೆಯ +ಅಂಶ, ೧೦ ರಿಂದ ೧೪ ರಷ್ಟು ಪ್ರೋಟೀನು ಅಂಶ +"ಬ' ಮತ್ತು "ಈ' ವಟ ರು ಮ್ಯಾ ಗ್ನ್ನೇ +ಶಿಯಂ, ಪೋಟ್ಯಾಶಿಯಂ, ಫಾಸ್ಫ ರಸ್ಕ ಅಲ್ಫುಮಿ- +ನಿಯಂ, ತಾಮ್ರ, ಕಬ್ಬಿ ಣ ಮತ್ತು ಸಸ್ಯಾಂಗ +ದ್ರವ್ಯಗಳ ಕ್ಟ ರಗಳೂ ಅಲ್ಪ ಪ್ರಮಾಣದಲ್ಲಿ +ಸುತ್ತವ, + +ತಾಡಿನ ಎಣ್ಣೆಯ ಗುಣಧರ್ಮ ಸೇಂಗಾ +ಎಣ್ಣೆಯ ಗುಣಧರ್ಮದಂತೆಯೇ ಇರುತ್ತದೆ. +ವ್ಯ ಎಣ್ಣೆಯನ್ನು ಸಾಟೂನು ತಯಾರಿಸಲೂ +ಉಪಯೋಗಿಸಬಹುದು. ಅದನ್ನು ಸಾಬೂನಿಗೆ +ಉಪಯೋಗಿಸಿದಕೆ ಈಗ ಸದಸ ಉಪಯೊೋಃ +ಗಿಸುತ್ತಿರುವ ತಿನ್ನು ವ ಎಣ್ಣೆಗಳ ಉಳಿತಾಯ +ವಾಗಬಹುದು. + +ಭಾರತದಲ್ಲೆ ಲ್ಲ ಇರುವ ಭತ್ತದ ಗಿರಣಿಗಳಲ್ಲ + +ಪ್ರತಿವರ್ಷ ಸುಮಾರು ೨ ಕೋಟಿ ೮೦ ಲಕ್ಷ +ಟಿನ್‌ ಅಕ್ಕಿ ತಯಾರಾಗುತ್ತದೆ. ಇದು ಮತ್ತು, +ಕೈಯಿಂದ" ಕುಟ್ಟಿ ತಯಾರಿಸುವ ಅಕ್ಕಿಯಿಂದ +ಸುಮಾರು ೨೦ ಸ ೩೦ ಲಕ್ಷ ಟನ್‌ ತೌಡು +ದೊರೆಯುತ್ತದೆ, ಇಷ್ಟು ತೌಡಿನಿಂದ ಮೂರು +ಲಕ್ಷ ಟನ್ನಿಗಿಂತ ಹೆಚ್ಚು ಎಣ್ಣೆ ಅಂದಕಿ ಸುಮಾರು +ರೂ. ೩೦ಕೋಟಿ ಬೆಲೆಯ ಎಣ್ಣೆ ತೆಗೆಯಬಹುದು +ಎಂದು ತಜ್ಞ ರ ಅಂದಾಜಿದೆ. + +ಈ ಎಣ್ಣೆ ಯನ್ನು ತೆಗೆಯಲು ಮೈಸೂರಿನಲ್ಲಿನ +ಕೇಂದ್ರ ಆಹಾರ ಮತ್ತು ತಾಂತ್ರಿಕ ಸಂತೋ + + +೧೦೧ + + +೧೦೨ ಕಸ್ತೂರಿ + + +ಧನ ಸಂಸ್ಥೆ ಒಂದು ಹೊಸರೀತಿಯನ್ನು ಶೋಧಿ ಯಂತ್ರಗಳು ಕೂಡ ನಮ್ಮ ದೇಶದಲ್ಲೇ ತಯಾ +ಸಿದೆ. ಈ ಪದ್ಧತಿಯಿಂದ ಎಣ್ಣೆ ತೆಗೆಯುವಾಗ ರಾಗಬಲ್ಲವು. ಪ್ರತಿನಿತ್ಯ ೫, ೧೦ ಅಥವಾ ೨೦ +ಅಕಿ ಸಯಲ್ಲಿರುವ “ಅರಗು, ಜ(ವನಸತ್ವಗಳಿರುವ ಟನ್‌ ಎಣ್ಣೆ ತೆಗೆಯಲು ಅನುಕ್ರಮವಾಗಿ ೩, ೫ +ಸಕ್ಸ ಕಿಯ ಪಾಕ ಮತ್ತು ಸಾಬೂನು ಮಾಡಲು ಮತ್ತು ೮ ಲಕ್ಷ ರೂಪಾಯಿಗಳಷ್ಟು ಭಂಡವಲ +ಉಪಯುಕ್ತವಾಗಿರುವ ದ್ರವ್ಯಗಳನ್ನೂ ಕೂಡ ಬೇಕಾಗುವದು. ಈ ಹೊಸ ಉದ್ಯೋಗವನ್ನಾ +ಪ್ರತ್ಯೇಕವಾಗಿ ತೆಗೆಯಬಹುದು. ಈ ಹೊಸ ರಂಭಿಸಿದಲ್ಲಿ ೫೦೦೦ ಕೂಲಿಕಾರರಿಗೂ ತಾಂತ್ರಿ +ಪದ್ಧತಿಯಿಂದ ಎಣ್ಣೆ ತೆಗೆಯಲು ಬೇಕಾಗುವ ಕರು, ರಸಾಯನಶಾಸ್ತ್ರಜ್ಞರು ಮತ್ತು ಇಂಜನಿ +ಅಲ್ಕೊಹಾಲ ಭಾರತದಲ್ಲಿರುವ ಸ ಕ್ರ ಕಿಯ ಗಿರಣ�� ಯರರು ಎಂದು ೫೦೦ ಜನರಿಗೂ `ಉದ್ಯೋಗ +ಗಳಲ್ಲಿ ವಿಪೆಲಪ ಪ್ರಮಾಣದಲ್ಲಿ ಸಿಗುತ್ತ ದೆ, ಇದ ದೊರೆಯುವಂತಿದೆ. ನಿರುದ್ಯೋಗ ನಿವಾರಣೆಗೂ +ಕ್ಕಾಗಿ ವಿದೇಶಗಳನ್ನೇನೂ ಅವಲಂಬಿಸಿ ಕೂ ನೂತನ ಉದ್ದಿಮೆಗಳನ್ನು ನಡೆಸಬೇಕೆನ್ನುವ +ಡ್ರುವ ಕಾರಣವಿಲ್ಲ. ಸಾಹಸಿಗಳಿಗೂ ಇದೊಂದು ಒಳ್ಳೆಯ ಸಂಧಿಯ +“ತೌಡಿನ ಎಣ್ಣೆ ತೆಗೆಯಲು ಬೇಕಾಗುವ ಅಲ್ಲವೇ? + + +ದಿ ಕೆನರಾ ಇಂಡಸ್ಟ್ರಿಯಲ್‌ ಹಿ ಬೇಂಕಿಂಗ್‌ ಸಿಂಡಿಕೇಟ್‌ ಲಿಮಿಬಿಡ್‌ +ಪ್ರಧಾನ ಕಚೇರಿ: ಉಡುಪಿ ಫಿಳಿಲಿಫಿದಿಪಿಳಿ ಯ ಸ್ಥಾಪನೆ : ೧೯೨೫ + + +ಯೋಜನೆಯ ಆವಶ್ಶ್ಯ ಕತೆ + + +ಒಂದು ರಾಷ್ಟ್ರದ ಅಭಿವೃದ್ಧಿಯನ್ನು ಕ್ರಮಬದ್ಧವ ವಾಗಿ, ಸುವ್ಯವಸ್ಥಿತವಾಗಿ, +ಸಕಾಲಿಕವಾಗಿ ಸ ಎಧಿಸಲು' ಯೋಜನೆಯನ್ನು" ರೂಪಿಸಿಕೊಳ್ಳುವಂತೆ- +ಒಂದು ವ್ಯಕ್ತಿಯು ತನ್ನ ಮಾನಸಿಕ, ಸಾನ್‌ ಹಾಗೂ ಆರ್ಥಿಕ +ಅಭಿವೃದ್ಧಿ ಶೆ ಒಂದು ಅರ್ಥಿಕ ಯೋಜನೆಯನ್ನು ಅನು ಸರಿಸಬೇಕು. +ನೀವು ತಿಂಗಳಿಗೊಮ್ಮೆ ಆದಾಯವನ್ನೋ ಸಂಬಳವನ್ನೋ +ಸಹಯುತವರಾಡಕೆ. + + + + + +ನಿಮಗಾಗಿ ಸಿಂಡಿಕೇಟ" ಜೀಂಕಿನಲ್ಲಿ +ಕ್ಯುಮಲೇ ಓನ್‌ + + +ಕೇವಣಾತಿ ಯೋಜನೆಯಿದೆ + + +ತಿಂಗಳಿಗೆ ನಿಮ್ಮ ಶಕ್ತ್ಯಾನುಸಾರ ಸ್ವಲ್ಪ ಮೊತ್ತವನ್ನು ಉಳಿಸಿ, +ನಿಮ್ಮ ಆರ್ಥಿಕ ಯೋಜನೆಯಿಂದ ಪ್ರಗತಿಯನ್ನು ಪಡೆಯಿರಿ. + + +1 (11/01 110111 &8111/165/10101: 10. 000 + + + + + + + + + + + +( ಆ ಫಸ 0ಬ ಸ ದಗ ಕ + + +ನಿಮ್ಮ ಮುಮಿಕಾಂಶಿಯೂ + + +ಎನೆಮ ತಾರೆಯರ ಮುಖುತಾಂಶಿಯಂತೆ +ಹೋ ಆರರ್ಹತಕವಾಗಬಹುದು ! 8೩% + + +ಈ ವಿಷಯದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನರ್ತಕಿ ಹಾಗೂ ನಟಿಯಾಗಿರುವ +ಸುಂದರಿ ರಾಗಿಣಿಯ ಸಲಹೆ ಬಹಳ ಸರಳವಾಗಿದೆ. "ನನ್ನ ಚರ್ಮವನ್ನು ನಯ +ವಾಗಿಡುವುದಕ್ಕೆ ನಾನು ಪ್ರತಿದಿನವೂ ಲಕ್ಸ್‌ ಬಾಯಿಲೆ ಸೋಪನ್ನು ಉಪ +ಯೋಗಿಸುತ್ತೇನೆ? ಎಂದು ಅವಳು ಹೇಳುತ್ತಾಳೆ. ರಾಗಿಣಿ ಮತ್ತು ನಿಮ್ಮ +ಮೆಚ್ಚಿಕೆಯ ಎಲ್ಲ ಸಿನೆಮು ತಾರೆಯರು ಈ ಶುದ್ದವಾದ ಮತ್ತು ಬೆಳ್ಳಗಿನ ಸೋಸನ +ಆರಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಲಕ್ಸ್‌ ಬಾಯಿಲೆಟ್‌ ಸೋಪು ಅಷು +ಸೌಮ್ಯ ಹಾಗೂ ಸುವಾಸಿತವಾಗಿದೆ, ಉಸಯೋಗಿಸಲು ಅಷ್ಟು ಆಹ್ಲಾದಕರವ ಗಿದ! + + +ನಿಮ್ಮ ಮುಖಕಾಂತಿಗಾಗಿ ಲಕ್ಸನ್ನು ಉಪಯೋಗಿಸಲು ಈ ದಿನವೇ ಪ್ರಾರಂಭಿಸಿರಿ, + + +ಸುಖಾ +ಸುಖು + + +ನು + + +ನು + + +೨ +ಡ್ಮೆ + + + + + + + +ಶುದ್ಧವಾದ ಮತ್ತು ಬಿಳುಪಾದ + + +ಲಕ್ಸ್‌ ಬಾಯಿಲೆಟ್‌ ಸೋಪು + + +ಚ್ಟ ಸಿನೆಮ ತಾರೆಯರ ಸೌಂದರ್ಯದ ಸೋಪು + + + + + +ರಾಗಿಣಿ, ವೀನೆಸ್‌ +ವಿಕ್ಟರ್ಸ್‌ ಅವರೆ +64 + +ಉತ್ತಮ +ಪುತ್ತಿರನ್‌” ಚಿತ್ರದ +ಆಕರ್ಸಕ ತಾರಿ + + + + + +ಓಂದುಸ್ಥಾನ್‌ ಲೀವರ್‌ ಲಿಮಿಟಿಡ್‌, ಅವರಿಂದ ತಯಾರಿಸ +ಬಟು. 175. 568-50 ೫1 + + +ಆಧುನಿಕ ಜಗತ್ತಿನ ನಾಗರಿಕರಿಗೆ +ಅತ್ಯಗತ್ಯವಾದ ಮಾಹಿತಿ + + +3.೩.೪ ೬೪ ಗ ೬ರ ಒರ ಗಟಗಟ ಗ್ಗ್ರ ಗ್ಗ್ರ್ರೂ + + + + + +ಗ ಗ ೬೬ರ ೬ರ. ೨/೪. ೬/೪.೬/ಇ ೬.೬, + + +ನೀವು ಬ್ಯಾಂಕಿನಲ್ಲಿ ಖಾತೆ ತೆರೆದಾಗ-- + + +ವ! ಫೆ +ಗ ತೆ ವ ಗಹ ಡಿ ಟೆ ಓಟ ಜಟೆ ಗಜ ಡೈಜೆ ಶೃಜೆ 4 ಡ್‌ ಪ. ೬ರ ೬/ಗ ೨ ರ ೬ ಗ ೬ರ ಒರ ಒರ ಪಗ ೬ರ ಒರ ೬. ಇ ೬.1 ೬.೩೬ರ ೬1 + + +| ಬಂ ಎಂಬ ಶಬ್ದವನ್ನು ಸರ್ವಸಾಮಾ + + +ಓ ನೈವಾಗಿ ಎಲ್ಲರೂ ಕೇಳಿ ಬಲ್ಲರು. ಆದರೆ +ಬಹುತೇಕ ಜನರಿಗೆ ಅದರ ವ್ಯವಹಾರದ ಯ +ಥಾರ್ಥ ಕಲ್ಪನೆ ಇರುವುದಿಲ್ಲ. ತಮ್ಮ ಹೆಸರಿನಲ್ಲಿ +ಸಾದಾ ಚೆಕ್‌ ಅಥವಾ " ಕ್ರಾಸ್ಟ್‌' ಚೆಕ್‌ +ಬಂದರೆ ಏನು ಮಾಡಬೇಕು, ಬ್ಯಾಂಕ ಮೂಲಕ +ವ್ಯವಹಾರ ಹೇಗೆ ಮಾಡಬೇಕು ಎಂದು ಅವರಿಗೆ +ತಿಳಿಯದು. ಇಂದಿನ ನಾಗರಿಕ ಜೀವನದ ಜಂಜಾ +ಟದಲ್ಲಿ ಶಹರದಲ್ಲಿ ಜೀವಿಸಿರುವವರಿಗೆ ಬ್ಯಾಂಕ್‌ +ವೃವಹಾರದ ಜ್ಞಾನದಿಂದ ತುಂಬ ಉಪಯೋಗ +ಏರ? + +ಬ್ಯಾಂಕಿನಲ್ಲಿ ಸ್ವಲ್ಪವೇ ಹಣದಿಂದ ಆಗಲೊಲ್ಲ + +ದ್ವೇಕೆ, ತಮ್ಮ ಹಸರಿನಲ್ಲಿ ಖಾತೆ ತೆಕೆಯುವುದು +ಬ್ಯಾಂಕ” ವ್ಯವಹಾರಕ್ಕೆ "ತುಂಬ ಅನುಕೂಲವಾ +ಗಿದೆ. ಸಾಮಾನ್ಯರಿಗೆ ಇದರಿಂದ ನಿಯಮಿತವಾಗಿ +ಹಣ ಶಿಲ್ನು ಇಟ್ಟು ಕೊಳ್ಳೆ ಲು ಸಹಾಯವಾಗುವು +ದಾದಕಿ ವ್ಯಾಪಾರಾದಿ ವೃವಹಾರಗಳಲ್ಲಿ ತೊಡಗಿ +ರುವವರಿಗೆ ತಮ್ಮ ಕೊಡ-ತೆಗೆದುಕೊಳ್ಳುವ ವ್ಯವ +ಹಾರವನ್ನ ಸುರಕ್ಷಿತ ಮತ್ತು ಸುಲಭ ರೀತಿಯಲ್ಲಿ +ಮಾಡಿಕೊಳ್ಳ ಲು ಅನುಕೂಲವಾಗುತ್ತದೆ. ಹಣ +ವನ್ನು ಖಳಿವ ವಿಚಾರದಿಂದ ಬ್ಯಾಂಕಿನಲ್ಲಿ +»ಖಾತೆ ತೆಕೆಯುವುದಾದಕೆ “ಸೇವಿಂಗ್ಸ ಅಕೌಂಟ್‌” +ಖಾತೆ ಒಳ್ಳೆಯದು. ಆದರೆ ಉದ್ಯೋಗ-ವೃವ +ಹಾರಕ್ಕಾ ಕ ಪ ಪ್ರತಿನಿತ್ಯವೂ ಅನೇಕ ಸಲ ಹಣ +ಇಟ್ಟು - ತೆಗೆದುಕೊಳ್ಳು ವುದಾದಕಿ “ಕರೆಂಟ್‌ + + +ಪ್ರೊ. ಪಿ. ಸಿ. ಶೇಜವಲಕರ + + +ಅಕಾಂಟ” ಖಾತೆ ತೆಕೆಯಬೇಕು. + +“ರೆಂಟ್‌ ಅಕೌಂಟಿ” ಖಾತೆಯಿಂದ ಈ +ಮುಂದಿನ ಪ್ರಯೋಜನಗಳಾಗುವವು: + +೧) ಅತಿ ಅಗತ್ಯವಾದಷ್ಟೇ ಹಣವನ್ನು ಬಳಿ +ಯಲ್ಲಿಟ್ಟುಕೊಂಡು ಉಳಿದದ್ದನ್ನು ಬ್ಯಾಂಕಿನಲ್ಲಿ +ಡುವುದರಿಂದ ಕಳವಾಗುವ ಇಲ್ಲವೆ ಬೆಂಕಿ +ಮೊದಲಾಡ್ಡರಿಂದ ನಷ್ಟವಾಗುವ ಭಯವಿಲ್ಲ. + +೨) ಯಾರಿಗೇ ಆಗಲಿ, ಹಣ ಕೊಡಬೇಕಾ +ದಲ್ಲಿ ಚೆಕ್‌ ಮೂಲಕ ಕೊಡಲು ಬರುವುದು. +ಪ್ರತಿ ಸಲವೂ ಬಳಿಯಲ್ಲಿ ರೋಖು ಹಣ ಇಟ್ಟು +ಕೊಳ್ಳಬೇಕಾಗುವುದಿಲ್ಲ. ಚಿಕ ಮೂಲಕ ಹಣ +ಕೊಟ್ಟಲ್ಲಿ ಯಾರಿಗೆ ಹಣ ಕೊಟ್ಟಿದೆಯೊೋ ಅವನು +ಹಣ 'ಪಡೆದದ್ದು ಬ್ಯಾಂಕಿನ ಲೆಕ್ಕ ದ ಪುಸ್ತಕದಲ್ಲಿ +ದಾಖಲಾಗುವುದರಿಂದ ಹಣ "ೂಟ್ಟ ಬಗ್ಗೆ +ಸಾಕಷ್ಟು ಪುರಾವೆ ಉಳಿಯುವುದು. + +೩) "ಉದ್ದ ರಿಯಾಗಿ ಸರಕು ತರಿಸುವ ಸಂದ +ರ್ಭದಲ್ಲಿ ಕಲಸ ಸಲ ವ್ಯಾಪಾರಿಗಳು ಪೂಕೈಕೆಗಾರ +ರಿಗೆ ತಮ್ಮ ಆರ್ಥಿಕ ಸ್ಥಿತಿಯನ್ನು ತಿಳಿಸಬೈೇಕಾ- +ಗುತ್ತದೆ. ಇಂಥ ಸಮಯದಲ್ಲಿ ವ್ಯಾಪಾರಿಗಳು +ತಮ್ಮ ಬ್ಯಾಂಕಿನ ಹೆಸರನ್ನು ತಿಳಿಸಬಹುದು. +ವ್ಯಾಪಾರಿಗಳು ಒಬ್ಬದಲ್ಲಿ ಬ್ಯಾಂಕು ಕೂಡ ಅವರ +ಆರ್ಥಿಕ ಸುಸ್ಥಿತಿಯ ಬಗೆ ಶಿಫಾರಸು ಮಾಡ +ಬಲ್ಲದು. + +೪) ಹಣ ಬರುವವರಿಂದ ಚೆಕ್‌ ಮೂಲಕ +ಹಣ ಬಂದರೆ ಅದನ್ನು ಬ್ಯಾಂಕಿನ ತಮ್ಮ ಖಾತೆಗೆ + + +“ಸ್ತ್ರೀ? ಯಿಂದ ಸಂಗ್ಭ ಹೀತ + + +೧೦೪ + + +ನೀವು ಬ್ಯಾಂಕಿನಲ್ಲಿ ಖಾತೆ ತೆರೆದಾಗ-- + + +ಜಮಾ ಮಾಡಿಕೊಳ್ಳ ಬಹುದು. + +೫) ಬ್ಯಾಂಕುಗಳು ಗಿರಾಕಿಗಳ ಪರವಾಗಿ +ಸಣ್ಣಪುಟ್ಟ'ಕೆಲಸಗಳನ್ನು ಮಾಡುವವು; ಯಾವು +ದೊಂದು ಕ ಡಿವೆಡೆಂಡ” ವಸೂಲು +ಮಾಡಿಕೊಳ್ಳು ವುದು, ವಿಮೆಯ ಕಂತು ತುಂಬು +ವ್ರದು ಇತ್ಯಾದಿ. ಈ ಕೆಲಸಗಳಿಗಾಗಿ ಬ್ಯಾಂಕು +ಅತ್ಯಲ್ಪ ಕಮೀಶನ್‌ ತೆಗೆದುಕೊಳ್ಳು ವುದು. + +೬ ಯಾವುದೊಂದು ಉದ್ಯೋಗದಲ್ಲಿ ಹಣ +ತೊಡಗಿಸಬೇಕೆಂದಿದ್ದಲ್ಲಿ ಇಲ್ಲವೆ ತೇರ್ಸ್‌ + + +ಖರೀದಿ ಮಾಡುವುದಿದ್ದಲ್ಲಿ ಬ್ಯಾಂಕುಗಳು ತಪ್ಪು + + +ಖಾತೇದಾರರಿಗೆ +ಮಾಡುವವು. + + +ಯೋಗ್ಯ ಮಾರ್ಗದರ್ಶನ + + +ಸೇಫ್‌ ಡಿಸಾಜಿಟ್‌ ವಾಲ್ಟ್‌ + + +ಯಾಕೆ, ಆಗಲಿ, ತಮ್ಮ ಹತ್ತರ ಇರುವ ಬೆಲೆ +ಬಾಳುವ ದಾಗಿನೆಗಳು, ಮಹತ್ವದ ಕಾಗದ ಪತ್ರ +ಗಳನ್ನು ಸುರಕ್ಷಿತತೆಗಾಗಿ ಬ್ಯಾಂಕಿನಲ್ಲಿಡಬಹುದು. +ಬೆಲೆಯುಳ್ಳ ವಸ್ತುಗಳನ್ನು ಸುರಕ್ಷಿತವಾಗಿಡಲು +ಕೆಲವು ಬ್ಯಾಂಕುಗಳಲ್ಲಿ ಸ್ವತಂತ್ರ ವ್ಯವಸ್ಥೆ +ಮಾಡಲ್ಪಟ್ಟಿರುತ್ತದೆ. ವಸ್ತುಗಳನ್ನು ಸುರಕ್ಷಿತ +ಜತ್‌ ಸ್ಥಳಕ್ಕೆ " ಸೇಫ್ಫ್‌ ಡಿಪಾಜಿಟ್‌ +ವಾಲ್ಪ'” ಎನ್ನುತ್ತಾ. ಈ ಭದ್ರ ಕೋಣೆಯಲ್ಲಿ +ಸಣ್ಣ ದೊಡ್ಡ ಆಕಾರದ ಅನೇಕ ಭದ್ರಖಾನೆ +( ಲಾಕರು)" ಗಳಿರುತ್ತವೆ... ಅವನ್ನು ಯಾರು +ಬೇಕಾದರೂ ಬಾಡಿಗೆಗೆ ತೆಗೆದುಕೊಳ್ಳಬಹುದು. +ಬ್ಯಾಂಕಿನ ಕೆಲಸದ ಸಮಯದಲ್ಲಿ ಯಾವಾಗ +ಬೇಕಾದರೂ ನಮ್ಮ ವಸ ಸ್ತುಗಳನ್ನು ಇಡಲು +ಅಥವಾ ತಿರುಗಿ ತೆಗೆದುಕೊಳ್ಳ ಲು ಬರುತ್ತದೆ. +ಒಂದೇ ದಿನ ಅನೇಕ ಸಲ ಇಟ್ಟು ತೆಗೆಯಲೂ +ಅಡ್ಡಿ ಇಲ್ಲ. ಲಾಕರಿನ ಬೀಗಕ್ಕೆ ಎರಡು +ಕೈಗಳಿರುತ್ತವೆ ; ಒಂದು ಬ್ಯಾಂಕಿನ ಹತ್ತರ, +ಇನ್ನೊಂದು ಗಿರಾಕಿಯ ಹತ್ತರ. ಎರಡೂ +ಕೀಲಿಗಳನ್ನು ಹಚ್ಚಿದ ವಿನಾಲಾಕರು ತೆರೆಯುವು +ದಿಲ್ಲ. ಗಿರಾಕಿಯು ತನ್ನ ಬ ಹಚ್ಚಿ ಹೋಗು +ವುದರಿಂದ ಬ್ಯಾಂಕಿನ ಪ್ರತಿನಿಧಿಯು ತನ್ನ +ಕೀಲಿ ಜಾಕಿರರೂ ಅವನಿಗ ಯಾವ ವಸ್ತುವ +1೯-2-14 + + +೧೦೫ + + +ನ್ನಿಟ್ಟರು, ಯಾವುದನ್ನು ತೆಗೆದುಕೊಂಡರೆಂದು +ತಿಳಿಯಲಾರದು. ಬಾಡಿಗೆಗೆ ಸೊಟ್ಟಿ ಪ್ರತಿ +ಯೊಂದು ಲಾಕರಿನ ನಂಬರ, ಕೀಲಿಯ ನಂಬರ, +ಬಾಡಿಗೆದಾರ ಶೊಟ್ಟಿ ಸಾಂಕೇತಿಕ ಶಬ್ದ ಗುಪ್ತ +ವಾಗಿಡಲ್ಬ ಡುತ್ತವೆ. ದೊರೆಯುವ ಸುರಕ್ಷಿತತೆ +ಮತ್ತು ನರ್ಧಿೀತಿಗಳ ಮಾನದಲ್ಲಿ ಕೊಡುವ +ಬಾಡಿಗೆ ತೀರ ಕಡಿಮೆಯಿರುತ್ತದೆ. ದೊಡ್ಡ +ಡೊಡ್ಡ ಸೀಲು ಹಾಕಿದ ಪೆಟ್ಟಿಗೆಗಳನ್ನು ಕೂಡ +ಲಾಕರುಗಳಲ್ಲಿ ಇಡಬಹುದಾಗಿದೆ. + + +ಜೀರೆ ಬೇರೆ ಖಾತೆಗಳು + + +ಬ್ಯಾಂಕಿನಲ್ಲಿ ಮುಖ್ಯವಾಗಿ ಮೂರು ಬಗೆಯ +ಖಾತೆಗಳಿರುವವು. + +ಚಾಲ್ತಿಖಾತೆ (ಕರೆಂಟ ಅಕಾಂಟ)- ಈ ಖಾತೆ +ಯನ್ನು ತೆರೆದರೆ ಖಾತೆದಾರನಿಗೆ ಒಂದೆ! ದಿನದಲ್ಲಿ +ಬ್ಯಾಂಕಿನ ಕೆಲಸದ ಸಮಯದಲ್ಲಿ ಬೇಕಷ್ಟು ಸಲ +ಹಣ ಇಡಲು ಮತ್ತು ತೆಗೆದುಕೊಳ್ಳಲು ಬರು +ತ್ತದೆ. ಆದ್ದರಿಂದ ವ್ಯಾಪಾರಿಗಳಿಗೆ ಈ ಖಾತೆಯೇ +ಹೆಚ್ಚು ಅನುಕೂಲ. ಆದಕೆ ಈ ಖಾತೆಯ +ಮೇಲೆ ಬಡ್ಡಿ ಕೊಡುವ ಪದ್ಧತಿ ಕಡಿಮೆ. *ೆಲ +ಬ್ಯಾಂಕುಗಳಲ್ಲಿ ಸೇಕಡಾ ೪ ಅಥವಾ ೮ ಆಣೆ +ಗಳಷ್ಟು ಬಡಿ ದೊರೆಯುತ್ತದೆ. + +ಉಳಿಕೆ ಖಾತೆ (ಸೇಪಿಂಗ್ಸ ಅಕಾಂಟ)-- +ಸ್ವಲ್ಪಸ್ವಲ್ಪವಾಗಿ ಉಳಿಯುವ . ಹಣವನ್ನು +ಸಂಗ್ರಹಿಸಲು ಈ ಖಾತೆ ಉಪಯುಕ್ತವಿದೆ. ಈ +ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ವಾರ- +ಫೊ ಮ್ಮೈಲಥವಾ ಬರಡು ಸಲ (ಕೆಲವು ಬ್ಯಾಂಕು +ಗಳಲ್ಲಿ) ಮಾತ್ರ ತೆಗೆಯಬಹುದು. ಇದರಲ್ಲಿ +ಪರಮಾವಧಿಯೆಂದರೆ ಎಷ್ಟು ಹಣ ಇಡಬಹು +ದೆಂಬ ಬಗ್ಗೂ ನಿರ್ಬಂಧಗಳಿರುತ್ತ ವೆ. ಈ ಖಾತೆ +ಯಲ್ಲಿಟ್ಟ ಹಣದ ಮೇಲೆ ನೂರಕ್ಕೆ ೧, ೧೫ಅಥವಾ +೨ರಷ್ಟು ಬಡ್ಡಿ ಸಿಗುತ್ತದೆ. ಬಲ್ಲ ಬ್ಯಾಂಕುಗಳ +ಲ್ಲಿಯೂ ಬಡ್ಡಿ ಯ ದರ ಒಂದೇ ಆಗಿರುವುದಿಲ್ಲ. + +ಚಾಲ್ತಿ ಅಥವಾ ಸೇವಿಂಗ್ಸ್‌ ಖಾತೆಯನ್ನು +ಪ್ರಾರಂಭಿಸಿದವರಿಗೆ ಬ್ಯಾಂಕಿನೆಷರು ಮೂರು +ತರದ ಪುಸ್ತಕಗಳನ್ನು ಕೊಡುತ್ತಾರೆ. ಖಾತೆಯಲ್ಲಿ + + +೧೦೬ ಕಸ್ತೂರಿ + + +ಹಣ ಅಥವಾ (ನಿಮಗೆ ಬಂದ] ಚೆಕ್‌ ಹಾಕ +ಬೇಕಾದೆಕೆ ಅದಕೊಡನೆ ಪೇ-ಇನ್‌-ಸ್ಲಿಪ್‌ ಎಂಬ +ಪತ್ರಿಕೆ ತುಂಬಿಕೊಡಬೇಕಾಗುತ್ತದೆ. ಈ ಪತ್ರಿಕೆ +ಗಳನ್ನೊಳಗೊಂಡ ಒಂದು ಪಿಸ್ತಕ, ಹಣ ತೆಗೆ +ಯುವಾಗ ಅಥವಾ ಬೇರೆಯವರಿಗೆ ಕೊಡಬೇ- +ಕಾದಾಗ ತುಂಬಬೇಕಾದಾಗ “ಚೆಕ್‌” ಗಳುಳ್ಳ +ಪುಸ್ತಕ, ಮತ್ತು ನಿಮ್ಮ ಖಾತೆಯಲ್ಲಾದ ಸಕಲ +ವ್ಯವಹಾರಗಳನ್ನು ತೋರಿಸುವ ಪಾಸ್‌ಬುಕ್‌ +ಇವೇ ಆ ಮೂರು ಪಿಸ್ತಕಗಳು. + +ಖಾತೆ ತೆಕೆಯುವಾಗ ಖಾತೆದಾರನ ಸಹಿಯ +ಮಾದರಿಗಾಗಿ ಒಂದು ಕಾರ್ಡಿನ ಮೇಲೆ ಸಹಿ +ಗಳನ್ನು ಮಾಡಿಸಿಕೊಳ್ಳುತ್ತಾರೆ. ಮುಂದೆ +, ಮಾಡುವ ಸಹಿಗಳೆಲ್ಲ ಈ ಮಾದರಿಯವೇ ಆಗಿರ +ಬೇಕಾಗುತ್ತದೆ. + +ಮುದ್ದತು ಶೇವಿನ ಖಾತೆ. ಕೆಲವೊಂದು +ನಿರ್ದಿಷ್ಟ ಅವಧಿಯ ವರೆಗೆ ಈ ಖಾತೆಯಲ್ಲಿ ಹಣ +ಇಡಲು ಬರುತ್ತದೆ... ಈ ಅವಧಿ ಮುಗಿಯುವ +ಬರೆಗೆ ಖಾತೇದಾರನಿಗೆ ಹಣ ತಿರುಗಿ ಸಿಗುವು +ದಿಲ್ಲ. ಈ ಖಾತೆಯಲ್ಲಿ ಬೇಕಾದಾಗ ಇಡುವುದು- +ತೆಗೆಯುವುದಕ್ಕೆ ಅವಕಾಶವಿಲ್ಲ. - ಆದ್ಮರಿಂದ +ಕೇವುದಾರರಿಗೆ ಹಣ ತುಂಬುವ, ತೆಗೆಯುವ, +ಅಥವಾ ಲೆಕ್ಕದ ಪುಸ್ತಕಗಳು ಸಿಗುವುದಿಲ್ಲ. ಹಣ +ಇಟ್ಟ ಬಗ್ಗೆ ಪಾವತಿ (ಫಿಕ್ಸ್‌ ಡಿಪಾಜಿಟ” +ರಿಸೀಟಿ) ಮಾತ್ರ ಸಿಗುತ್ತದೆ. ಮುದ್ದತು ಠೇವಿಗೆ +ಉಳಿಕೆ ಖಾತೆಯ ಹಣಕ್ಕೆ ದೊರೆಯುವುದ +ಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತದೆ. + + +ಚೆಕ್ಕಿನ ಮೂಲಕ ವ್ಯವಹಾರ + +ಚೆಕ್‌: ಬರೆಯುವಾಗ ಬಹಳ ಎಚ್ಚರ ವಹಿಸ +ಬೇಕಾಗುತ್ತದೆ. ಸ್ವಲ್ಪ ತಪ್ಪಾದರೂ ಚೆಕ್ಕಿನ +ಹಣ ಸಿಗುವುದು ಅಶಕ್ಕವಾಗುತ್ತದೆ. ಎರಡನೆ +ಯವರಿಗೆ ಚೆಕ್‌ ಕೊಡುವಾಗ ನಿಮ್ಮ ಖಾತೆ +ಯಲ್ಲಿ ಸಾಕಷ್ಟು ಹಣವಿದೆಯೋ ಇಲ್ಲವೊ ಎಂದು +ನೋಡಿಕೊಳ್ಳುವುದು ಒಳಿತು. [ ಖಾತೆಯಲ್ಲಿ +ಸಾಕಷ್ಟು ಹಣವಿಲ್ಲದಿದ್ದರೆ ಬ್ಯಾಂಕಿನವರು +ಚೆಕ್ಕಿಗೆ ಹಣ ಕೊಡಲಾರರು] ಸ್ಪಷ್ಟ ಅಕ್ಷರ + + +ಟೈ +ಬು ಬ + + +ಇ +ಸ + + + + + +ಸೋಲ" ಡಿಸ್ಟ್ರೀಬ್ಯೂಬರ್ಸ್‌ ; +ಎ.ನಿ.ಆರ್‌.ಎ.& ಕಂ. ಬೊಂಜಾಯಿ.2 + + + + + +ನೀವು ಬ್ಯಾ ಾಂಕಿನಲ್ಲಿ ಖಾತೆ ತೆರೆದಾಗ-- + + +ಗಳಲ್ಲಿ ಶಾಯಿಯಿಂದ ಚೆ” ಬರೆಯಬೇಕು. +ಕಾಟು ಹಾಕಿದರೆ ಅಲ್ಲಿ ಸಹಿ ಮಾಡಬೇಕು. ರಕ +ಮನ್ನು ಅಕ್ಷರ ಮತ್ತು ಅಂಕೆ ಎರಡರಲ್ಲೂ +ಓಕೆಯೆಬಕೆ. ಹಿಂದಿನ ಅಥವಾ ಮುಂದಿನ +ತಾರೀಖನ್ನು ಹಾಕಬಹುದು ; ಆದರೆ ಆರು ತಿಂಗ +ಳಿಗಿಂತ ಹಿಂದಿನ ತಾರೀಖಿನ ಚೆಕ್ಕುಗಳು ಅಧಿ +ಕಾರಿಗಳ ಅಪ್ಪಣೆಯಿಲ್ಲದೆ ಮುರಿಯುವುದಿಲ್ಲ. +ಬಹಳ ಮುಂದಿನ ತಾರೀಖು ಹಾತಿದರೆ ಜೆಕ್‌ +ತೆಗೆದುಕೊಂಡವನಿಗೆ ಅಷ್ಟು ಅ���ಧಿಯ ವರೆಗೆ +ಹಾದಿ” ಕಾಯುವುದು ತೊಂದರೆಯಾಗುತ್ತದೆ. + + +ಬೇರರ್‌ ಮತ್ತು ಆರ್ಡರ್‌ ಚೆಕ್‌. ಯಾರ +ಹೆಸರಿನಲ್ಲಿ ಚೆಕ್‌ ಬಕೆಯುತ್ತೇವೆಯೋ ಆಹೆಸ +ರಿನ ಮುಂದೆ “ ಬೇರರ್‌” ಅಥವಾ “ ಆರ್ಡರ'” +ಎಂಬ ಏರಡು ಶಬ ಗಳಲ್ಲಿ ಒಂದನ್ನ (ಇಡಬೇಕಾ +ಗುತ್ತದೆ. ಬೇರರ್‌ ಶಬ್ದವಿದ್ದರೆ ಆ ಚಿಕ್ಕ ನ್ನು +ಬ್ಯಾಂಕಿಗೆ ತಂದವರಿಗೆ ಬ್ಯಾಂಕು ಹಣಕೊಟ್ಟು +ಬಿಡುತ್ತದೆ. ಇಂಥ ಚೆಕ್ಕು ಕಳವಾದರೆ ಪ್ರಮಾ +ದವಾಗುವ ಸಂಭವವುಂಟು, ತನ್ನ ಜಾ +ದಕೊಂದು ಚೆಕ್ಕಿಗೆ ಹಣಕೊಡಬಾರದೆಂದು +ಬ್ಯಾಂಕಿನವರಿಗೆ ಮುಂದಾಗಿ ತಿಳಿಸಿದಕೆ ಅವರು +ಹಣ ಕೊಡಲು ನಿರಾಕರಿಸುವರು; ಆದರೆ ಹೀಗೆ +ತಿಳಿಸುವ ಮೊದಲೇ ಚೆಕ್ಕಿನ ಅಪಹಾರಕನು +ಅದನ್ನು ಬ್ಯಾಂಕಿನಲ್ಲಿ ಮುರಿಸಿಕೊಂಡುಬಿಟ್ಟ ಕೆ +ಅದಕ್ಕೇನೂ ಉಪಾಯವಿಲ್ಲದಾಗುವುದು. + +ಕ ಬೇಗ್‌ ” ಬದಲು “ ಆರ್ಡರ್‌ ” ಶಬ್ದ ಬರೆ +ದಕಿ ಸಿಕ್ಕ ಸಿಕ್ಕ ವರು ಚಿಕ ನ್ನು ಮುರಿಸಲಾರರು, +ಚೆಕ್ಕಿ ಸ ಟ್‌ ಯಾಃ ಹಸ ರಿರುವುದೊ ಆ +ವೃಕಿಗೆ ಅಥವಾ ಆ ವ್ಯಕ್ತಿ ತನ್ನ ಸಹಿ ಹಾಕಿ +ಜುಥೆವರಿಗೆ ಕೊಡಬೇಕು ಎಂದು ಬರೆದಲ್ಲಿ ಆ +ವ್ಯಕ್ತಿ ಗೆ ಮುತ್ರ ಚೆ ಕಿನ ಹಣ ದೊರೆಯುತ್ತದೆ. +“ಆರ್ಡರ್‌” ತ್ರೆ ಸಚ್ಚು ಸುರಕ್ಷಿತವಾದದ್ದು. +ಏಕೆಂದರೆ ಜಿಕ ನ ಮೇಲೆ. ಹೆಸರಿರುವ ವೃಕ್ತಿಯು +ಇಲ್ಲವೆ ಕಳ ಅಧಿಕಾರ ದ +ವ್ಯಕ್ತಿ ಯು ಚೆಕ್‌ ಮುರಿಸುವಾಗ ಸಹ ಮಾಡ +ಬೇಕಾಗುತ್ತದೆ. ಬ್ಯಾಂಕ್‌ ಅಧಿಕಾರಿಗೆ ಸಂಶಯ + + +`ನಿಮ್ಮ + + +೧೦೭ + + +ಬಂದಲ್ಲಿ ಚೆಕ್ಕಿನ ಒಡೆಯ ಸೆೌ್ಜಜ ಅಧಿಕೃತ +ಮನುಷ್ಯ ಶ್‌ ಎಂದು ಆತ ಖಾತ್ರಿ ನನಿಡಿ +ಕೊಡಬೇಕಾಗುತ್ತದೆ. “ಬೇರರ್‌ ಮತ್ತು +“ಆರ್ಡರ್‌” ಎರಡೂ ಶಬ್ದಗಳನ್ನು ಹೊಡೆದು +ಹಾಕಿದ್ದರೆ ಅಂಥ ಚೆಕ್ಕನ್ನು "ಆರ್ಡರ್‌" ಚೆಕ್‌ +ಎಂದು ಬ್ಯಾಂಕು ತಿಳಿಯುತ್ತದೆ. + +ಚೆಕ್ಕಿನ ಹಸ್ತಾಂತರ. ನಿಮಗೆ ಬೇರೆಯವ +ರಿಂದ ಬಂದ ಚೆಕ್ಕನ್ನು ನಿಮ್ಮ ಖಾತೆಗೇ ಜಮಾ +ಮಾಡಬೇಕು ಅಥವಾ ನೀವೇ ಹೋಗಿ ಮುರಿಸಿ +ಕೊಳ್ಳಬೇಕು ಎಂದೇನೂ ಇಲ್ಲ. ಎರಡನೆಯ +ವರಿಗೆ ಹಣ ಕೊಡತಕ್ಕದಿದ್ದಲ್ಲಿ ಅವರ ಹೆಸರು +ಬರೆದು ಚೆಕ್ಕನ್ನು ಅವರಿಗೆ ಕೊಡಲು ಬರುತ್ತದೆ. +ಇದಕ್ಕೆ . “ ಎಂಡೋರ್ಸ್‌ಮೆಂಟ್‌” ಅನ್ನು +ತ್ತಾ ಕೆ ನಿಮ್ಮ ಹೆಸರಿರುವ ಚೆಕ್ಕಿ ನ ಬೆನ್ನ ಹಿಂದೆ +ಪಕ್ಕದಲ್ಲಿ ನೀವು ಎರಡು ರು ರೀತಿಯಲ್ಲಿ + +ತಟ ೯೯ ಮೆಂಟ್‌". ಮಾಡಬಹುದು. +ಸಹಿಮಾಡಿ ತಾರೀಖನ್ನಷ್ಟೇ ಬರೆಯು +ವುದು ಒಂದು ರೀತಿ. ಇದಕ್ಕೆ. " ಜನರಲ್‌ +ಎಂಡೋರ್ಸ್‌ಮೆಂಟ' ಎನ್ನಬಹುದು. ಏ(ಗೆ +ಮಾಡಿದಾಗ ನೀವು ಯಾರ ವ ಸರನ್ನೂ ಬರೆದಿರು +ವುದಿಲ್ಲವಾದ್ದರಿಂದ ಆ ಚೆಕ್ಕನ್ನು ಯಾರು +ಬೇಕಾದರೂ ಮುರಿಸಬಹುದು. ಅದು “ಬೇರರ್‌” +ಚೆಕ್ಕಿನಂತಾಗುವುದು. ಆದಕೆ ಶು ಹಿಂಬದಿ +ಯಲ್ಲಿ ಯಾರೊಬ್ಬ ರ ಹೆಸರು ಬರೆದು ಸಹಿ ಹಾಕಿ +ದಕಿ "ಅದು ಹ ಸ್ಪೆಶಲ್‌ ಎಂಡೋರ್ಸ್‌ಮೆಂಟ್‌” +ಆಗುವುದು. ಇದರಿಂದೆ ನೀವು ಬರೆದ ಹೆಸರಿನ +ವೃಕ್ತಿಗೆ ಅಥವಾ ಅವನು ಯಾರ ಹೆಸರು ಬರೆ +ಯುತ್ತಾನೊ ಅವನಿಗೆ ಮಾತ್ರ ಚೆಕ್‌ ಮುರಿಸಲು +ಬರುವುದು. ಹೀಗೆ ಹೆಸರು ಬಕೆಯುವಾಗ ಬರೆದ +ಹೆಸರಿನ ಮುಂದೆ “ಿನ್ನಿ ». ಎಂದು ಬರೆದಕೆ +ಮ ಪೇಸಿ.ಸಿ. "ಡುಮಟಾ ಓಿನ್ಲಿ)' ಆ + +ಹೆಸರಿನವನೇ ಹಣ ಪಡೆಯಬೇಕಾಗುವುದಲ್ಲದೆ +ಬೇರೆಯವರರಿಗೆ ಬರೆದುಕೊಡಲು ಬರುವುದಿಲ್ಲ. + + +ಕ್ರಾಸ್ನ್‌ ಚೆಕ್ಕು ಗಳು. ಚೆಕ್ಕಿ ನ.ಹಣ ಕೊಡ +ನಾಗ ಗ ತೆಗೆದು ಕೊಳು ಪವನ ಸ ಸಹಿ ತೆಗೆದು + + +೧೦೮ + + +ಕೊಳ್ಳು ತ್ತಾರಾದರೂ ಸುಳ್ಳು ಸಹಿ ಮಾಡಿ ಹಣ +ಪಡೆಯುವಂಥ ಮೋಸಕೃ ತಿಗಳು ಜಣಗುವುದು +ಅಸಂಭವವಲ್ಲ. ಇಂಥ ಬ್‌ ನಡೆಯಬಾರ +ದೆಂದು ಚೆಕ್ಕಿ ನ ಮೇಲ್ಗ 'ಡೆಯಲ್ಲಿ ಅಡ್ಡವಾಗಿ +ಎರಡು ಸಮಾತತರ ಗೆರೆಗಳನ್ನು ಎಳೆದು ಹೆಚ್ಚಿ ನ +ಸುರಕ್ಷಿತತೆ ಸಾಧಿಸಬಹುದು. ಈ ಗೆರೆಗಳಿರುವ +ಚಿಕ್ಕಿಗೆ ಗೆ ಕ್ರಾಸ್ಟ್‌ಚೆಕ್‌' ಎನ್ನುತ್ತಾರೆ. ಇಂಥ +ಚೆಕ್ಕಿ ನ ಹಚಿ ಕ ಗೆ ಸಿಗುವುದಿಲ್ಲ ಯಾರ ಹೆಸರಿ +ನಲ್ಲ” ಚೆಕ್‌ಇ ಇದೆಯೊ ಅವನ (ಅಥವಾ ಅವನಿಂದ +ಅಧಿಕಾರ ಪಡೆದವನ) ಖಾತೆಗೆ ಜಮಾ ಆಗು +ವುದಾದ್ವರಿಂದ ಮೋಸಗಾರರು ಚೆಕ್‌ ತಂದರೂ +ಚೆಕ್ಕಿನ ಮೇಲೆ ಅಥವಾ ಹಿಂಬದಿಗೆ ಕೊನೆಗೆ +ಯಾರ ಹೆಸರಿರುವುದೋ ಅವರ ಖಾತೆಗೆ ಹಣ +ಜಮಾ ಆಗುವುದು. ಇಂಥ ಚೆಕ” ಪಡೆದಾಗ +ಖಾತೆಯಿರದಿದ್ದವರು ಒಂದೇ ಖಾತೆ ತೆಕೆಯಬೇ +ಕಾಗುವುದು, ಇಲ್ಲವೆ ಖಾತೆಯಿದ್ದವರ ಹೆಸರಿಗೆ +ಜಮಾ ಮಾಡಿಸಿ ಅವರಿಂದ ಹಣ ಪಡೆಯಬೇಕಾ +ಗುವದು. ಅಥವಾ ಚೆಕ್‌ ಕೊಟ್ಟಿವನ ಕಡೆ +ಯಿಂದೆ ರೋಖ ಹಣ ಕೊಡಿರಿ ಎಂದು ಆ ಎರಡು +ಸಮಾಂತರ ಗೆರೆಗಳ ನಡುವೆ ಬರಿಸಿಕೊಂಡು +ಅವನಿಂದ ಸಹಿ ಮಾಡಿಸಿಕೊಳ್ಳಬೇಕಾಗುವುದು. + +ಕೆಲಸಲ ಈ ಗೆರೆಗಳ ನಡುವೆ ಒಂದು 'ವಿಶಿಷ್ಟ +ಬ್ಯಾಂಕಿನ ಹೆಸರು ಬಕೆಯಲ್ಪಟ್ಟಿರುತ್ತದೆ. ಆಗ +ಆ ಬ್ಯಾಂಕಿನಲ್ಲಿ ಮಾತ್ರ ನಿನ್ನು ಖಾತೆಯಿದ್ದಕೆ +ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ. ಇದ +ರಿಂದವಿಶೇಷ ತೊಂದರೆಯಾಗುವುದರಿಂದ ಇಂಥ +ಚೆಕ್ನುಗಳು ಹೆಚ್ಚಾಗಿ ಪ ಪ್ರಚಲಿತವಾಗಿಲ್ಲ. + +ಈ ಎರಡು ಅಡ್ಡ ಗೆತೆಗಳ ನಡುವೆ " "ಅಕೌಂಟ + +ಪೆಯಿ” ಎಂದು ಬರೆಯುವುದೂ ಉಂಟು. ಹೀಗೆ +ಬರೆದಲ್ಲಿ ಯಾರ ಹೆಸರಿನಲ್ಲಿ ಚೆಕ್‌ ಇದೆಯೊ +ಅವನ ಖಾತೆಗೇ ಹಣ ಜಮಾ ಆಗಬೇಕು, ಆತ +ಆ ಚಿಕ್ಕ ನ್ನು ಇನ್ನೊಬ್ಬ ರ ಹೆಸರಿಗೆ ಬದಲಿಸ +ಬಾರದು ಹಡಾಗುತ್ತ. ದೌ + + +ಚೆಕ್ಕು ಗಳನ್ನು ಬ್ಯಾ ಕು ಯಾವಾಗ ನಿರಾಕರಿ +ಸುತ್ತ ದೆ? ಈ ಕ್ಲಿ ಬ್ಯಾಂಕಿನ ಮೂಲಕ ಹಣದ + + +ಕಸ್ತೂರಿ + + +ವ್ಯವಹಾರ ನಡೆಸುವುದು ಸುರಕ್ಷಿತವೂ ಸುಲಭವೂ +ಆಗುತ್ತದೆ, ಚೆಕ್ಕಿನ ಹಣ ನಿಜವಾದ ಅಧಿಕಾ +ರಿಗೇ ಸಿಗದಿದ್ದಕೆ ಚ್ಯಾಂಕಿಗೆ ಹಾನಿಯಾಗುವುದ +ರಿಂದ ಅದು ಆ ವಿಷಯದಲ್ಲಿ ತುಂಬ ಜಾಗ್ರತೆ +ವಹಿಸುತ್ತದೆ. ಅದಕ್ಕೆಂದೇ ಅದು ಅನೇಕ ನಿಯ +ಮಗಳನ್ನು ಮಾಡಿಟ್ಟಿದೆ. ಈ ನಿಯಮಗಳನ್ನು +ಪಾಲಿಸದಿದ್ದರೆ ಸ್ಯ ಹಣ ಕೊಡಲು:ನಿರಾಕ +ರಿಸುತ್ತದೆ. ಚೆಕ್ಕನ ನ್ನು , ಅದರಲ್ಲಿರುವ ಸಹಿಗೂ +ಬ್ಯಾಂಕಿನಲ್ಲಿ ತ ಕೊಟ್ಟ ಮಾದರಿಯ ಸಹಿಗೂ +ಅಂತರವಿದ್ದ ಕ್ಕೆ ಅಂಕೆ ಮತ್ತು ಅಕ್ಷರಗಳಲ್ಲಿ + + +ವ್ಯತ್ಯಾಸ ಕಂಡಕೆ, ಹೆರಿದಿದ್ದರೆ, ಚಿಕ್ಕಿ ನ ಮೇಲೆ +ತಾರೀಖು ಹಾಕಿರದಿದ್ದರೆ “ಜೆಕ್‌ ಕೊಡುವನನ +ಖಾತೆಯಲ್ಲಿ ಸಾಕಷ್ಟು “ಹಣ ಇರದಿದ್ದಕ್ಕೆ ಚೆಕ್‌ +ಆರು ತಿಂಗಳ ಒಂದಿನ ತಾರೀಖಿನದು ಇದ್ದರೆ, +ಚೆಕ್‌ ಕೊಟ್ಟವನು. ಹಣ ಕೊಡಬಾರದೆಂದು +ಮೊದಲೇ ತಿಳಿಸಿಟ್ಟಿದ್ದಕೆ ಅಥವಾ ಸಹಿ ಇರದಿದ್ದರೆ +ಬ್ಯಾಂಕು ಚೆಕ್ಕಿನ ಹಣಕೊಡಲುನಿರಾಕಂರಸುತ್ತದೆ. + + + + + +ಶುದ್ಧ ತುಪ್ಪಾ ತಯಾಸಿದೆ +ರುಚಿಕರ ತರತರದ ಮಿಠುಬಗಳಿ +ನಿಮ್ಯ ಮಕ್ಕಳ ಅನಂದವನ್ನು + + +ಟ್‌ ಹೆಚ್ಚಿಸಲಕ್ಕಿ ಸಿದ್ಧವಾಣರುವವು + + +ಓಿಂದೇ ಪೌಂಡಿಸಲ್ಲಸಹ ಎಲ್ಲದನ್ನು ಕೂಡಿಸಿ ಹಿಪಂಉಗುವು +ಒಮ್ದೆ ತಕ್ಕೊ೦ಡು ಖಾತ್ರಿ ಮಾಡಿಕ್ಕೋರಿ + + + + + + + + +ಹೇಡಿ ಜೆಕ್ಕು ಬಸ್ಟಾಯಿಡನ ಹೃದಯದಲ್ಲಿ ಅತ್ತೆಯನ್ನು ಓಡಿಸುವ ಧೈರ್ಯ ಎಲ್ಲಿಂದ ಬಂತು? + + +೫ರ ಪು ನಿಶಾ + + +ಭಿಸ್ಕಷಲ್ಲ ಸಣ್ಣ ಕೆಂಪು ನಿಶಾನೆಯೊಂದನ್ನು ಜೆಕ್ಕು ಬಸ್ಟಾಯಿಡನ ಎಡಗೈಯಲ್ಲಿ ಒಂದು +ಹಿಡಿದುಕೊಂಡು ಜೆಕ್ಕು ಬಸ್ಬಾಯಿಡ್‌ ನಡುರಸ್ತೆ ಹಸುರು ನಿಶಾನೆಯೂ ಇತ್ತು. ಆ ಮುಖ್ಯರಸ್ತೆಯ +ಯಲ್ಲಿ ನಿಂತಿದ್ದ. ರಸ್ತೆ ದುರಸ್ತಿಕಾರ್ಯ ನಡೆದಿತ್ತು. ಒಂದರ್ಧ ಭಾಗದಲ್ಲಿ ಕೆಲಸ ನಡೆದು ಅದು +ಅನೇಕ ಕೂಲಿಕಾರರು ಹಾಕೆ ಗುದ್ದರಿಗಳಿಂದ ಸಂಚಾರಕ್ಕೆ ನಿರುಪಯೋಗಿಯಾಗಿದ್ದರೂ ಉಳಿ +ರಸ್ತೆಯನ್ನು ಅಗೆಯುತ್ತಿದ್ದರು. ಆ ರಸ್ತೆಯಲ್ಲಿ ದರ್ಧ ಭಾಗದಲ್ಲಿ ವಾಹನಾದಿಗಳ ಓಡಾಟ +ಟ್ರಾಮಗಾಡಿಯ ಹಳಿ ಕೂಡ್ರಿಸುವ ಕಾರ್ಕ ಈ ನಡೆದೇ ಇತ್ತು. ಕೆಲಸ ನಡೆದ ರಸ್ತೆಯ ಭಾಗದ +೮-೧೦ ದಿನಗಳಿಂದ ನಡೆದಿತ್ತು. ಈ ತುದಿಗೆ ಜಿಕ್ಕು ಕೈಯಲ್ಲಿ ನಿಶಾನೆಗಳನ್ನು +ಒಂದು ಇಂಗ್ಲೀಷ ಕಥೆ +೧೦೯ + + +ತ ದೆ +ಇತ್‌ + + +೧೧೦ + + +ಹಿಡಿದು ನಿಂತಿದ್ದಂತೆ ಆ ತುದಿಯಲ್ಲಿ ಇನ್ನೊಬ್ಬ +ಕೆಂಪು ಮತ್ತು ಹಸುರು ನಿಶಾನೆಗಳನ್ನು ಹಿಡಿದು +ಕೊಂಡು ನಿಂತಿದ್ದ, ಇವರಿಬ್ಬರೂ ಕೂಡಿ ಅಲ್ಲಿ +ಸಂಚಾರವನ್ನು ನಿಯಂತ್ರಿಸುತ್ತಿದ್ದರು. ವಾಹನ +ಗಳ ಒಂದು ಮಾಲೆಯನ್ನು ಜೆಕ್ಕು ಐದು-ಹತ್ತು +ಮಿನಿಟಗಳ ವರಿಗೆ ತನ್ನ ಸಂಗಾತಿ ನಿಂತಿದ್ದ ಕಡೆ +ಕಳಿಸಿ ಬಳಿಕ ಹಸುರು ನಿಶಾನೆಯನ್ನು ಕೆಳಗಿಳಿಸಿ +ಕೆಂಪು ನಿಶಾನೆಯನ್ನು ಮೇಲಕ್ಕೆತು ತ್ತಿದ್ದ, + + +ಇವಿ 2 ಛಿ + + +'ಜೆಕ್ಕು ಕಳಿಸಿದ ವಾಹನಗಳೆಲ್ಲ ತನ್ನನ್ನು ದಾಟಿ + + +ಹೋದ ಮೇಲೆ ಆ ತುದಿಯಲ್ಲಿದ್ದಾತ ತನ್ನ ಕೈಲಿ +ದ್ಧ ಹಸುರು ಫಿಶಾನೆಯನ್ನು ಮೇಲಕ್ಕೆತ್ತು +ತ್ತಿದ್ದ. ಆಗ ಅವನ ಕಡೆಯಿಂದ ವಾಹನಗಳು +ಹೊರಟು ಜೆಕ್ಕು ಬಸ್ಟಾಯಿಡ ನಿಂತಲ್ಲಿಗೆ ಬಂದು +ಮುಂದೆ ಮುಕ್ತರಸ್ತೆಗೆ ಕೂಡಿಕೊಂಡು ಓಡುತ್ತಿ +ದ್ವವು. + +ಜಿಕ್ಕು ಬಸ್ಟ್ರಾಯಿಡನಿಗೆ ಕಾಯಂ ನೌಕರಿ +ಇರಲಿಲ್ಲ. ಆತ ದಿನಗೂಲಿ ಮಾಡುವ ಸಾದಾ +ಭೋಳೆ ಸ್ವಭಾವದ ಮನುಷ್ಯನಾಗಿದ್ದ! ಭೋ ಳೆ +ಜನರು. ಅಂಜುಬುರುಕರೂ . ಆಗಿರುತ್ತಾರೆ. +ಜೆಕ್ಕುನ ಸ್ವಭಾವದಲ್ಲಿ ಈ ದೋಷವೂ ಇದ್ದಿತು. +ಅವನ ಉಡಿಗೆತೊಡಿಗೆಯು ಅಸಡ್ಡಾಳ ಇರು +ತ್ರಿತ್ತು. ಅವನ ಅವತಾರವನ್ನು ಕಂಡ ಯಾರಿಗೇ +ಆಗಲಿ ಒಂದಿಷ್ಟು ಈ ಪ್ರಾಣಿಯ ತಮಾಷೆ +ಮಾಡೋಣ ವೆಂದೆನಿಸುತ್ತಿತ್ತು. + +ಮನುಷ್ಯ ಭೋಳೆ ಸ್ವಭಾವದವನಿರಲಿ, ಅಂಜು +ಬುರುಕನಿರಲಿ, ಅಸಡ್ಡಾಳನಿರಲಿ,--ಅ���ನಿಗೂ +ಅವನ ಸುಖದುಃಖಗಳು ಇದ್ದೇ ಇರುತ್ತವೆ. +ಕೆಲಸದ ಕಾಲದಲ್ಲಿ ಜೆಕ್ಕು ಬಸ್ಕಾಯಿಡ್‌ ಇದ್ದ +ದ್ದ ರಲ್ಲಿಯೆ ಸುಖಿಯಾಗಿರುತ್ತಿದ್ದ, ಆದರೆ ಮನೆ +ಗದು ಹೊರಟೊಡನೆ ವ್ಯಥೆ ಆತನನ್ನು ಆವರಿ +ಸುತ್ತಿತ್ತು.. ನಿಜವಾಗಿ ಹೇಳುವದಾದರೆ ತನ್ನದು +ಎಂದು ಹೇಳಿಕೊಳ್ಳಬಹುದಾದ ಮನೆಯಾದರೂ +ಆತನಿಗೆಲ್ಲಿತ್ತು? ಆತನಿಗೆ ಸುಂದರಳಾದ ಹೆಂಡತಿ +ಯಿದ್ದಳು. ಒಂದು ವರ್ಷದ ಮುದ್ದಾದ ಗಂಡು + + +ಕಸ್ತೂರಿ + + +ವ;ಗುವೂ ಇತ್ತು. ಹಾಗಿದ್ದರೂ ಜೆಕ್ಕೂಗೆ ಮನೆ +ಯಿರಲಿಲ್ಲ. ಅಂದರೆ ಮನೆಯಿತ್ತು---ಆದಕೆ ಅದು. ' +ಅವನದಾಗಿರಲಿಲ್ಲ. ಆತನ ಹೆಂಡತಿಯ ತಾಯಿ. +ಆ ಲಕ್ಕ ಹೆಂಗಸು ಯಾವ ಮನೆಯಲ್ಲಿರುವಳೋ +ಆ ಮನೆ ಜೆಕ್ಕೂನದೇ ಏಕ್ಕೆ ಆ ಊರ ಅರಸನ +ಮನೆಯೂ ಆಗಿರುವದು ಸಾಧ್ಯವಿರಲಿಲ್ಲ. + +ಜೆಕ್ಕೂನ ಅತ್ತೆ--ಆ ಲಕ್ಶ ದೇಹದ, ಉಬ್ಬಿದ +ಗಲ್ಲದ, ಬೆಕ್ಕಿನ ಕಣ್ಣಿನ ಹೆಂಗಸೆಂದಕೆ ಪ್ರತ್ಯಕ್ಷ +ಬೆಂಕಿಯೇ ।! ಅವಳು ಯಾವಾಗಲೂ ಉರಿಯು +ತ್ತಿರುತ್ತಿದ್ದಳು. ನೆರೆಯವರು ""ಪಾಪ ! ಜೆಕ್ಕು +ಬಸ್ಟ್ಬಾಯಿಡನ ಅವಸ್ಥೆ ಬೇಡವಪ್ಪಾ.” ಎನ್ನುತ್ತಿ +ದರು. ಅವನ ಸಂಬಂಧಿಕರು “ ಎಂಥ ಷಂಡ +ನಿವ ಆ ಅತ್ತೆಯನ್ನು ಒದ್ದು ಹೊರಗೆ ಯಾಕೆ +ಹಾಕುವದಿಲ್ಲ? ” ಎನ್ನುತ್ತಿದ್ದರು. ಅವರ ಮಾತು +ಕೇಳಿದವರು, "“ ಹ್ಹುಂ. ಆ ಹೆಣ ಏನು +ಒದ್ದೀತು?' ಎನ್ನುತ್ತಿದ್ದರು. + +ಜೆಕ್ಕು ಬಸ್ಕಾಯಿಡನ ಲಗ್ನ ನಿಶ್ಚಯಿಸಿ ಜರುಗಿ +ಸಿದವಳು ಅವನ ಲಠ್ಶಅತ್ತೆಯೇ. ಮೊದಲು ಅವ ,. +ಳದೊಂದು ಹೆಂಡದ ಅಂಗಡಿಯಿತ್ತು. ಅಂದಕಿ: +ಅಂಗಡಿ ಅವಳ ಗಂಡನದಾದರೂ ಅಲ್ಲಿ ನಡೆಯು +ತ್ತಿದ್ದುದು ಅವಳ ಅಧಿಕಾರವೇ ಆಗಿತ್ತು. ಗಂಡ +ಸತ್ತ ಬಳಿಕ ಅವಳೇ ಅಂಗಡಿಯ ಕಾರಭಾರ +ನಡೆಸತೊಡಗಿದಳು. ಅವಳಿಗೆ ಒಬ್ಬ ಮಗ, +ಒಬ್ಬ ಮಗಳಿದ್ದರು. ತಂದೆ ಸತ್ತ ಬಳಿಕ ಮಗ +ಅಂಗಡಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು +ಯತ್ನಿ ಸಿದ. ಆದರೆ ಆಗ ತಾಯಿಗೂ ಮಗನಿಗೂ +ಜಗಳವಾಗತೊಡಗಿತು. ಬೇಸತ್ತ ಮಗ ಕೊನೆ +ಗೊಂದು ದಿನ ಮನೆಯಲ್ಲಿದ್ದ ಹಣವನ್ನೆಲ್ಲ ತೆಗೆದು +ಕೊಂಡು ಫರಾರಿಯಾದ. + +ಮಗ ಹೋದ ಮೇಲೆ ಜಿಕ್ಕೂನ ಅತ್ತೆಗೆ +ಕಷ್ಟವಾಗತೊಡಗಿತು. ಅವಳ ಉಗ್ರ ಸ್ವಭಾವದ +ಮೂಲಕ ಅಂಗಡಿಗೆ ಬರುತ್ತಿದ್ದ ಗಿರಾಕಿಗಳ +ಸಂಖ್ಯೆ ಕಡಿಮೆಯಿರುತ್ತಿತ್ತು. ಬಂದವರು ಕುಡಿದು +ಮತ್ತರಾದರೆಂದಕೆ ಗೊಂದಲ ಹಾಕುತ್ತಿದ್ದರು. + + + + + +ಎಷ್ಟೇ ಭಯಂಕರಳಿದ್ದರೂ ಜೆಕ್ಕೂನ ಅತ್ತೆ +` ಹೆಂಗಸೇ ಅಲ್ಲವೇ? ಕುಡಿದು ಮತ್ತರಾದ +ಹತ್ತಾರು ಧಾಂಡಿಗಕೊಡನೆ ಅವಳೇನು ಗುದಮು +ರಿಗೆ ಹಾಕಿ ಗೆದ್ದಾಳು? ಹೀಗಾಗಿ ಅವಳೆದುರು +ಒಂದೇ ಒಂದು ಮಾರ್ಗ ಮಾತ್ರ ಉಳಿಯಿತು. +ಮಗಳ ಲಗ್ನ ಮಾಡಿ ಅಳಿಯನ ಮೇಲೆ ಅಧಿಕಾರ +ವಿಟ್ಟುಕೊಂಡು ಅವನ ಮನೆಯಲ್ಲಿಯೇ ಉಳಿಯು +ವದು ಎಂದವಳು ನಿರ್ಧರಿಸಿಕೊಂಡಳು. ಅವಳ +ಅಂಗಡಿಗೆ ಮದ್ಯಪಾನಕ್ಕಾಗಿ ಬರುತ್ತಿದ್ದವರಲ್ಲಿ +ಜೆಕ್ಕೂ ಒಬ್ಬನಾಗಿದ್ದ. ಅವಳು ಬಾಯಿಬಿಟ್ಟಕೆ +ಆತ ಬೆಚ್ಚಿ ಬೀಳುತ್ತಿದ್ದ. ಗೊಂದಲ ಸುರುವಾ +ಗುವ ಸಂಭವ ಕಂಡೊಡನೆ ಹೆದರಿ ಕಾಲ್ತೆಗೆಯು +ತ್ತಿದ್ದ, +ಅವನ ಈ ಅಂಜುಬುರುಕತನ ಅವನ ಭಾವೀ +ಪತ್ನಿಯ ತಾಯಿಯ ಲಶ್ಷ್ಯಕ್ಕೆ ಎಂದೋ ಬಂದಿತ್ತು +ಇಂಥ ಭೋಳೆ, ಅಂಜುಬುರುಕ ಅಳಿಯ ಸಿಕ್ಕರೆ +ಸಾಯುವ ತನಕ ಅವನ ಮನೆಯಲ್ಲಿ ಉಳಿದು +'ಮೋಜಿನಿಂದ ಕಾಲ ಹಾಕಬಹುದು ಎಂದವಳು +ಎಣಿಸಿದಳು. +.. ಓಂದು ಶನಿವಾರ ಜೆಕ್ಕು ಹೆಂಡ ಕುಡಿದು +ಹೊರಟಾಗ ಅವಳು ಅವನೆದುರು ಬಂದು +ನಿಂತಳು. ಟೊಂಕದ ಮೇಲೆ ಎರಡೂ ಕೈಗಳನ್ನಿ +_ ಟ್ಟುಕೊಂಡು ಆಕೆ ಗರ್ಜಸಿದಳು: “ಬಸ್ಟಾಯಿಡ್‌, +ನಾಳೆ ಆದಿತ್ಯವಾರ, ನೀನೇನೂ ಕೆಲಸಕ್ಕೆ +ಹೋಗಲಿಕ್ಕಿಲ್ಲ. ನಾಳೆ ಮಧ್ಯಾಹ್ನ ಸರಿಯಾಗಿ +"ಮೂರೂಕಾಲು ಗಂಟಿಗೆ ನಮ್ಮ ಮನೆಗೆ ಚಹಕ್ಕೆ +ಬಾ. +“ಚಹಾ! ನಾನು? ಬರಬೇಕು? ಬೆಟ್ಟಿದ +' ಬಿಸ್ಟಾಯಿಡ್‌ ಹೇಳಿದ. +"" ಹೌದು. ನೀನೇ. ವೇಳೆಗೆ ಸರಿಯಾಗಿ ಬಾ. +ತಡ ಮಾಡಿ ಬರುವದು ನನಗೆ ಸೇರುವದಿಲ್ಲ. ಟ್ಟ +ಚಹಕ್ಕೆ ಹೋಗುವ ಮನಸ್ಸು ಜೆಕ್ಕೂಗೆ ಇರ +ಲಿಲ್ಲ. ಆದರೆ ಹೋಗದಿದ್ದಕೆ ಮತ್ತೊಮ್ಮೆ ಅಂಗ +ಡಿಗೆ ಹೋದಾಗ ಜಗಳವಾಗಿ ಫಜೀತಿಯಾದೀ + + +ಸ್‌ + + +1 + + +ಕೆಂಪು ನಿಶಾನೆ + + +೧೧೧ +ತೆಂದು ಹೆದರಿ ಆತ -ಸಮಯಕ್ಗೆ ಸರಿಯಾಗಿ +ಹೋದ. ಅವನು ಹೋದಾಗ ಆ ಹೆಂಗಸು + + +ಯಾವದೋ ಕಾರಣಕ್ಕಾಗಿ ತನ್ನ ಮಗಳನ್ನು +ಗಟ್ಟಿಯಾಗಿ ಬಯ್ಯುತ್ತಿದಳು. + +ಜೆಕ್ಕೂ ಬಂದದ್ದನ್ನು ಕಂಡು ಅವಳು "ಬಾ' +ಎಂದಳು. + +ಚಹ ಕುಡಿದು ಮುಗಿಯುವ ಹೊತ್ತಿಗೆ ಅವಳು +ಜೆಕ್ಕುನೊಂದಿಗೆ ತನ್ನ ಮಗಳ ಲಗ್ನವನ್ನು ನಿಶ್ಚ + + +ಯಿಸಿಬಿಟ್ಟಿದ್ದಳು, ಜೆಕ್ಕು ಬಸ್ಬಾಯಿಡನ ಇಷ್ಟಾ- ' + + +ನಿಷ್ಟಗಳ ಪ್ರಶ್ನೆಯೇ ಏಳಲಿಲ್ಲ. + +ಲಗ್ನವಾದ ಬಳಿಕ ಅತ್ತೆ ಅಳಿಯನ ಮನೆಗೇ +ಬಂದಳು, ಅಂಗಡಿ ಮಾರಿ ಬಂದ ಹಣದಲ್ಲಿ +ಒಂದು ಕಾಸನ್ನೂ ಅವಳು ಜೆಕ್ಕೂಗೆ ತೋರಿಸ +ಲಿಲ್ಲ. + +ಅಲ್ಲಿಂದ ಜೆಕ್ಕೂನ ಕಷ್ಟಗಳು ಪ್ರಾರಂಭವಾ +ದವು. ಅವನಿಗೆ ಅವನ ಸಂಸಾರವೆಂಬುದುಳಿಯು +ಲಿಲ್ಲ. ಅದರಿಂದಲೇ ಅವನು ಕೆಲಸಕ್ಕೆ ಹೋ +ದಾಗ ಸುಖಿ, ಮನೆಗೆ ಬಂದಾಗ ದುಃಖಿಯಾಗಿರು +ತ್ತಿದ್ದನು. + + +ಕೈಯಲ್ಲಿ ಕೆಂಪೆ-ಹಸಿರು ನಿಶಾನೆಗಳನ್ನು +ಹಿಡಿದುಕೊಂಡು ರಸ್ತೆಯ ಅರ್ಧ ಭಾಗದಲ್ಲಿ ನಡೆ +ಯುತ್ತಿದ್ದ ಸಂಚಾರವನ್ನು ನಿಯಂತ್ರಿಸುವದು +ಸುಲಭವಾಗಿತ್ತು. ಆ ತುದಿಯಲ್ಲಿದ್ದವನ ಕೈಯೊ +ಳಗಿನ ನಿಶಾನೆಗಳನ್ನು ನೋಡಿಕೊಂಡು ಜೆಕ್ಕು +ತನ್ನ ಕೈಯೊಳಗಿನ ನಿಶಾನೆಗಳನ್ನು ಮೇಲೆ +ಕೆಳಗೆ ಮಾಡುತ್ತಿದ್ದ. + +ಸುಮಾರು ಅರ್ಧ ತಾಸು ತಕಳೆದಿರಬಹುದು' +ಜೆಕ್ಕು ಹಸಿರು ನಿಶಾನೆಯನ್ನು ಕೆಳಗಿಳಿಸಿ ಕೆಂಪು +ನಿಶಾನೆಯನ್ನು ಮೇಲಕ್ಕೆತ್ತಿ ತನ್ನ ಕಡೆಯಿಂದ +ಹೋಗುವ ವಾಹನಗಳ ಸಂಚಾರಕ್ಕೆ ತಡೆ +ಹಾಕಿದ. ಸಾವಕಾಶವಾಗಿ ಒಂದರ ಹಿಂದೊಂದು +ಹೋಗುತ್ತಿದ್ದ ವಾಹನಗಳನ್ನು ಅವನು ನೋಡು +ತ್ತಿದ್ದಾಗ ಯಾಕೋ ಅವನ ಹೆಗಲ ಮೇಲೆ ಕ್ಕೈ- + + +೧೧೨ + + +ಯಿಟ್ಟರು, ಜೆಕ್ಕು ತಿರುಗಿ ನೋಡಿದ. ಒಂದು +ದೊಡ್ಡ ಕಾರು ಅವನ ಕೆಂಪು ನಿಶಾನೆಯ ಹತ್ತಿರ +ಬಂದು ನಿಂತಿತ್ತು. ಅದನ್ನು ನಡೆಸುವವ ಅವನ +ಬಳಿಗೆ ಬಂದಿದ್ದ. + +“ ಇದೊಂದು ಮೋಟಾರನ್ನು ಹೋಗಗೊಡು. +ಈ ಕಾರಿನಲ್ಲಿ ಯಾರಿದ್ದಾರೆ ಗೊತ್ತೇ ?” ಎದೆಯ +ಮೇಲೆ ಮೂರು ನಾಲ್ಕು ಪದಕಗಳನ್ನು ಹಚ್ಚಿ +ಕೊಂಡಿದ್ದ ಆ ಮನುಷ್ಯ ಕೇಳಿದ. + +“ ಗೊತ್ತಿಲ್ಲ.'' + +"" ಕಾರಿನಲ್ಲಿ ಕುಳಿತಿರುವ ಇಬ್ಬರೂ ಸೈನ್ಯದ +ಲ್ಲಿಯ ದೊಡ್ಡ ಅಧಿಕಾರಿಗಳು. ಹಸಿರು ನಿಶಾನೆ +ತೋರಿಸು, ” + +“ ನನಗೆ ಹಾಗೆ ಮಾಡಲು ಅಪ್ಪಣೆಯಿಲ್ಲ.'' + +“ ಯಾರ ಅಪ್ಪಣೆ?" + +“ಆ ನನ್ನ ಸಹಕಾರಿಯ ಅಪ್ಪಣೆ. ನೋಡಿ +ಲ್ಲಿ, ಅತ ತನ್ನ ಹಸಿರು ನಿಶಾನೆ ಮೇ.ಲಕ್ಕೆತ್ತಿದ್ದ. +ಈಗ ಆ ಕಡೆಯಿಂದ ವಾಹನಗಳು ಬರುವವು. +ನಾನು ನಿರುಪಾಯನಾಗಿದ್ದೆನೆ'' ಹತಾಶ ಮುಖ +ಮಾಡಿ ಜೆಕ್ಕು ಹೇಳಿದೆ. ಅವನ ಮೈ ಜೋರಾಗಿ +ಬೆವತಿದ್ದರೂ ಅವನು ಆ ಅಧಿಕಾರಿಗಳ ಕಾರನ್ನು +ಹೋಗಗೊಡುವದು ಸಾಧ್ಯವಿರಲಿಲ್ಲ. ಆ ಅಧಿ +ಕಾರಿಗಳು ತನ್ನನ್ನಿನ್ನು ಗುಂಡುಹಾಕಿ ಕೊಲ್ಲು +ವರು ಎಂದು ಅವನಿಗನಿಸಿತು. ಕೈಯೊಳಗಿನ +ನಿಶಾನೆಗಳನ್ನು ಏಟ್ಟು ಓಡಿಹೋಗಬೇಕೆಂದು +ಅವನು ಯೋಚಿಸಿದ. ಅಷ್ಟರಲ್ಲಿ ಆ ಅಧಿಕಾರಿ +ಗಳಲ್ಲಿ ಒಬ್ಬನು ಕಾರಿನಿಂದಿಳಿದು ಅವನ ಬಳಿಗೆ +ಬಂದು ಗೊಗ್ಗರ ದೃನಿಯಲ್ಲಿ “ ವಾಹವ್ವಾ ! +ಶಿಸ್ತು ಎಂದರೆ ಶಿಸ್ತು. ನಮ್ಮ ಕಾರನ್ನು ನಿಲ್ಲಿಸಿ +ನೀನು ತೋರಿಸಿದ ಮನೋಧ್ಯರ್ಯಕ್ಕಾಗಿ +ನಿನ್ನನ್ನು ಅಭಿನಂದಿಸುತ್ತೇನೆ. ಶಾಭಾಸ । ಶಿಸ್ತು +ಮತ್ತು ಕಾಯದೆಗಳನ್ನು ಗೌರವಿಸುವ ಜನರು +ನನಗೆ ಸೇರುತ್ತಾರೆ!” ಎಂದು ಆತ ಜೆಕ್ಕೂನ +ಕ್ಸೈ ಕುಲುಕಿಸಿದ. + +ರಸ್ತೆ ಅಗೆಯುತ್ತಿದ್ದ ಕೆಲಸಗಾರರು ಇದನ್ನು + + +ಕಸ್ತೂರಿ + + +|! +ಕಂಡು ಅವಾಕ್ಕಾದರು. ಆ ಅಧಿಕಾರಿಯ ೆ +ಪೋಷಾಕನ್ನು ಕಂಡರೆ ಅವನಾವನೋ ಅತಿ +ದೊಡ್ಡ ಅಧಿಕಾರಿಯಿರಬೇಕೆಂದು ಸಹಜವಾಗಿ +ಅವರು ಗುರುತಿಸಿದ್ದರು. + +ಆ ಅಧಿಕಾರಿ: ಕೈಮಾಡಿ ಅವರೆಲ್ಲರನ್ನು ಕರೆದು +ಅವರೆದುರು ಬಸ್ಟಾಯಿಡನನ್ನು ಹೊಗಳಿದ. + +"" ಇಂಥ ಧೈೈರೃಶಾಲಿ ಜನರಿರುವ ನಮ್ಮ ದೇಶ +ನಿಜವಾಗಿಯೂ ಧನ್ಯ '' ಎಂದು ಆತ ಹೇಳಿ +ತನ್ನ ಬೆರಳಿಗಿದ್ದ ಬಂಗಾರದ ಉಂಗುರವನ್ನು +ಜೆಕ್ಕೂನ ಬೆರಳಿಗೆ ತೊಡಿಸಿದ. ಎಲ್ಲರೂ ಚಪ್ಪಾಳೆ +ತಟ್ಟಿದರು. + +ಜಿಕ್ಕೂ ಅಳುಕಿದೆ. ಆ ಕಾರಿನಲ್ಲಿದ್ದವರ +ಯೋಗ್ಯತೆ ಮತ್ತು ಅಧಿಕಾರಸ್ಕಾನದ ಕಲ್ಪನೆ +ಅವನಿಗೆ ಮೊದಲೇ ಬಂದಿತ್ತಾದಕೆ ಅವನು +ಖಂಡಿತವಾಗಿಯೂ ಅವರ ಕಾರನ್ನು ಮುಂದಕ್ಕೆ +ಹೋಗಗೊಡುತ್ತಿದ್ದ. ಆದೆಕೆ ಅವನ ಮಬ್ಬು +ಸ್ವಭಾವದ ಮೂಲಕ ಅವನ ಗಮನ ಆ ತಾರಿ +ನತ್ತ ಹೋಗಿರಲಿಲ್ಲ. ಹೋಗಿದ್ದರೂ ಇಂಥ +ಶ್ರೇಷ್ಠ ಕಾರನ್ನು ಸಾಮಾನ್ಯರು ತೆಗೆದುಕೊಳ್ಳೆ +ವದು ಸಾಧ್ಯವಿಲ್ಲ ಎಂಬ ಮಾತು ಅವನಿಗೆ ಹೊಳೆ +ಯುತ್ತಿತ್ತೆಂದೇನೂ ಖಂಡಿತವಾಗಿ ಹೇಳಬರು + + +ವಂತಿರಲಿಲ್ಲ. + +ಆ ಅಧಿಕಾರಿಗಳ ` ಕಾರು ` ಮುಂದಕ್ಕೆ +ಹೋಯಿತು. ಮೊದಲಿನಂತೆ ವಾಹನಗಳು +ಬರಹೋಗತೊಡಗಿದವು. + + +ಅಧಿಕಾರಿಯಿಂದ ಆ ಉಂಗುರ ಮತ್ತು +ಹೊಗಳಿಕೆ ದೊರೆತ ಬಳಿಕ ಜೆಕ್ಕು ಬಸ್ಟಾಯಿಡ +ಬದಲಾಗತೊಡಗಿದ. + +ತಾನು ಕೂಡ ಅಧಿಕಾರ ಚಲಾಯಿಸಬಲ್ಲೆ +ಎಂಬ ಮಾತು ಅವನ ಜೀವನದಲ್ಲಿ ಇಂದವನಿಗೆ +ಪ್ರಥಮತಃ ತಿಳಿಯಿತು. ತನ್ನ ಅಧಿಕಾರವನ್ನು +ಪುನಃ ಪುನಃ ಉಪಯೋಗಿಸುವಲ್ಲಿ ಅವನಿಗೆ +ಆನಂದವಾಗತೊಡಗಿತು. ಅದು ಮುಖ್ಯ ರಸ್ತೆ + + + + + +ಕೆಂಪು ನಿಶಾನ�� + + +ಯಾಗಿದ್ದರಿಂದ ಸದಾ ವಾಹನಗಳು ಓಡಾಡು +ತ್ತಿದ್ದವು. ನಾನಾ ಬಗೆಯ ಜನರು ಸಂಚರಿಸು +ತ್ತಿದ್ದರು. ಜೆಕ್ಕು ಈಗ ವಾಹನಗಳ ಮೇಲೆ ಕಣ್ಣಿ +ಟ್ರಿರುತ್ತಿದ್ದ. ಯಾವದಾದೆಕೊಂದು ವಾಹನದಲ್ಲಿ +ಯಾರಾದರೂ ದೊಡ್ಡವರಿದ್ದಾರೆಂಬ ಸಂಶಯ +ಬಂದೊಡನೆ ಆತ ಕೆಂಪಿ ನಿಶಾನೆಯನ್ನು ಮೇಲಕ್ಕೆ +ತ್ತುತ್ತಿದ್ದ. ಜೆಕ್ಕು ಬಸ್ಬಾಯಿಡ ಓರ್ವ ಸಿನೇಮಾ +ತಾರೆಯ ಭಕ್ತನಾಗಿದ್ದ. ಸಾವಿರ ಸ್ತ್ರೀಯರ +ಗುಂಪಿನಲ್ಲಿ ಅವಳು ನಿಂತರೂ ಅವಳನ್ನು ಗುರು +ತಿಸುವಷ್ಟರ ಮಟ್ಟಿಗೆ ಅವನು ಅವಳ ಚಿತ್ರಗಳನ್ನು +ನೋಡಿದ. ದೈವವಶಾತ" ಇಂದೇ ಆ ತಾರೆ +ಆ ಮಾರ್ಗವಾಗಿ ಕಾರಿನಲ್ಲಿ ಬಂದಳು. ಜೆಕ್ಕು +ಸರ್ರನೆ ಕೆಂಪು ನಿಶಾನೆಯೆತ್ತಿ ವಾಹನಗಳನ್ನು +ನಿಲ್ಲಿಸಿ ಅವಳ ಕಾರಿನತ್ತ ಹೋದ. + +"" ಕ್ಷಮಿಸಿರಿ. ನಿಮಗೆ ಅಂಥ ವಿಶೇಷ ಮಹ +ತ್ವದ ಕೆಲಸವಿದ್ದರೆ ನಿಮ್ಮ ಕಾರನ್ನು ಹೋಗ +, ಗೊಡುತ್ತೇನೆ'' ಎಂದನಾತ. + +"" ಅಷ್ಟು ಮಾಡಿದಲ್ಲಿ ಉಪಕೃತಳಾಗುವೆ'' +ಸಿನೇಮಾ ತಾರೆ ಕಿಂಚಿತ್‌ ನಕ್ಕು ಹೇಳಿದಳು. + + +ಜೆಕ್ಕು ಹಸುರು ನಿಶಾನೆಯನ್ನೆತ್ತಿದು. ಅವಳ + + +ಕಾರು ಹೋದೊಡನೆ ಮತ್ತೆ ಕೆಂಪಿ ನಿಶಾನೆ +ಯೆತ್ತಿದ, + +ಹುಟ್ಟಿದಂದಿನಿಂದಲೂ ಸತ್ತಿದ್ದ ಜೆಕ್ಕು ಇಂದು +ಜೀವಂತನಾಗತೊಡಗಿದ್ದ. ಅವನಿಗೆ ಈ ಜೀವಂತ +ತನದ ಅರಿವಾಗತೊಡಗಿತ್ತು. ಸಜೀವನಾಗುವ +ಮದ ಏರುತ್ತಿತ್ತು. + +ಸಾಯಂಕಾಲ ಕೆಲಸ ಮುಗಿಯುವದರೊಳಗೆ +ಜೆಕ್ಕು ನೂರಕ್ಕೆ ನೂರರಷ್ಟು ಜೀವಂತನಾದ. +ಇಷ್ಟು ಹೊತ್ತಿನ ವರಿಗೆ ಅವನು ನಿಷ್ಕಾರಣವಾಗಿ +ಎಷ್ಟು ಜನರನ್ನು ವ್ಯರ್ಥ ನಿಲ್ಲಿಸಿ ಪೀಡಿಸಿದ್ದನೋ +ಏನೋ ! ಒಂದು ಅಗ್ನಿಶಾಮಕ ವಾಹನವ +ನ್ನಂತೂ ಅವನು ಇನ್ನೊಂದು ರಸ್ತೆಯಿಂದ +ಹೋಗುವಂತೆ ಮಾಡಿದ, “ ಈ ರಸ್ತೆ ದುರಸ್ತಿ +ಯಾಗುತ್ತಿದೆ. ನಿಮ್ಮ ವಾಹನದ ಒಜ್ಜೆಯನ್ನು +೩2-15 ಲ್ಯ + + +೧೧೩ + + +`ಅದು ಸಹಿಸದು, ಬೇರೆ ರಸ್ತೆಯಿಂದ ಹೋಗಿರಿ'' + + +ಎಂದು ಜೆಕ್ಕು ಕೆಂಪು ನಿಶಾನೆಯನ್ನು ಆದಷ್ಟು +ಎತ್ತರಕ್ಕೆ ಹಿಡಿದು ಕೂಗಿದ. ಅಗ್ನಿಶಾಮಕ ದಳ +ದವರಿಗೆ ಕೋಪ ನೆತ್ತಿಗೇರಿತು. ಆದಕೆ ವಾದ +ಮಾಡುತ್ತ ಕೂಡ್ರಲು ಅವರಿಗೆ ವೇಳೆಯಿರದ್ದ + + +ರಿಂದ ಅವರು ವಾಹನವನ್ನು ಬೇಕೆ ರಸ್ತೆಯಿಂದ + + +ಒಯ್ದರು, ಜೆಕ್ಕುಗೆ ಅದನ್ನು ಕಂಡು ಮೋಜೆನಿ +ಸಿತು, + +ಎಷ್ಟೋ ಸಲ ಅವನ ಅಂದಾಜು ತಬ್ಬಿ ಅವನು +ಸಾಮಾನ್ಯ ಮನುಷ್ಯರ ವಾಹನವನ್ನೂ ನಿಲ್ಲಿಸು +ತ್ತಿದ್ದ. ಕೆಂಪೆ ನಿಶಾನೆ ಕಂಡಾಗ ಆ ಮನುಷ್ಯ +ವಾಹನದಿಂದಿಳಿದು ಸಿಗರೇಟು ಹಚ್ಚಿ ಸೇದುತ್ತ +ಸುಮ್ಮನೆ ಅತ್ತಿತ್ತ ನೋಡುತ್ತ ನಿಂತಿರುತ್ತಿದ್ದ. +ಹೆಸಿರು ನಿಶಾನೆ ಎತ್ತಿದಾಗ ಕೂಗಿ ಅವ +ನನ್ನು ಎಚ್ಚರಿಸುವ ಪಾಳಿ ಜೆಕ್ಕುಗೆ ಬರುತ್ತಿತ್ತು. +ಆದಕೆ ಅಂಥ ಕೂಗು ಕೂಡ ಅವನನ್ನು ಜೀವಂತ + + +` ಮಾಡುತ್ತಿತ್ತು. + + +ಸಂಜೆ ಮನೆಗೆ ಹೊರಟಾಗ ಜೆಕ್ಕು ಪೂರಾ +ಬದಲಾಗಿದ್ದ. ಸಿಳ್ಳು ಹಾಕುತ್ತ, ಕೈಬೆರಳಿನ +ಲ್ಲಿದ್ದ ಉಂಗುರವನ್ನು ತಿರುವುತ್ತ ಆತ ಮನೆಗೆ +ಬಂದ. + +ಮೂರು ಮಾಳಿಗೆಯ ಒಂದು ಕಟ್ಟಡದಲ್ಲಿ +ಎರಡನೆಯ ಮಾಳಿಗೆಯ ಮೇಲೆ ಜಿಕ್ಕು ಇ��ು +ತ್ತಿದ್ದ... ಆತ ಮೆಟ್ಟಲುಗಳನ್ನೇರಿ ಮನೆಗೆ +ಬಂದಾಗೆ ಬಾಗಿಲು ಮುಚ್ಚಿತ್ತು. + +ಆತ ಬಾಗಿಲನ್ನು ಕಾಲಿನಿಂದ ಬದ್ದ. + +ಅವನ ಲಠ ಅತ್ತೆಯೇ ಬಾಗಿಲುತೆಕೆದಳು. + + +" ಏನು ಕುಡಿದು ಬಂದಿದ್ದೀಯಾ? ಬಾಗಿಲನ್ನು + + +ಮುರಿಯಬೇಕೆಂದಿರುವೆಯೇನು ಮೂರ್ಯಾ 1 " +ಅವಳು ಗರ್ಜಿ ಸಿದಳು. + +“ ಮುಚ್ಚು, ಬಾಯ್ಕುಚ್ಚು! ” ಅವಳಿಗಿಂತಲೂ +ಇಮ್ಮಡಿ ಗಟ್ಟಿಯಾಗಿ ಗರ್ಜಸಿ ಜೆಕ್ಕು ಮನೆಯೊ +ಳಗೆ ಹೊಕ್ಕ. ಬಾಗಿಲನ್ನು ಮುಚ್ಚಿಕೊಂಡು + + +೧೧೪ + + +ಅವನ ಹಿಂದೆಯೇ ಅವನ ಅತ್ತೆ ಬಂದಳು; + +ಕೋಟು ಕಳಚಿ ಅದನ್ನು ಹೆಂಡತಿಯ ಮೈ- +ಮೇಲೆಸೆದು ಅತ್ತೆಯನ್ನು ದಿಟ್ಟಿಸಿ ನೋಡುತ್ತ, +“ಏನು ನೋಡುತ್ತ ನಿಂತೆ? ಬಡಿಸು ನನ್ನ ಊಟ +ವನ್ನು” ಎಂದು ಗದ್ದರಿಸಿದ, + +“ನಿಮ್ಮ ಕಿವಿ ಕಿವುಡಾಗಿದೆಯೇನು? ಬಡಿಸು +ಎಂದದ್ದು ಕೇಳಿಸಲಿಲ್ಲವೇ? ಊಟ, ಊಟ +ಬರಲಿ |!" ಎಂದಾತ ಗರ್ಜಿಸಿದ. + +“ ಕೂಗಬೇಡ. ಊಟಿ ತರುತ್ತೇನೆ. ಇವ +ನೇನು ಮನುಷ್ಯನೋ ಪಶುವೋ 1" ಎನ್ನುತ್ತ +ಅತ್ತೆ ಅಡಿಗೆ ಮನೆಯತ್ತ ಹೊರಟಳು. + +“ ನಾನು ಹುಲಿ ಇದ್ದೇನೆ, ಹುಲಿ 1” ಎಂದು +ಗಟ್ಟಿಯಾಗಿ ನಗುತ್ತ ನಿಶಾನೆ ಮೇಲಕ್ಕೆತ್ತುವವ +ನಂತೆ ಜೆಕ್ಕು ಕೈಯೆತ್ತಿದೆ. + +ಊಟ ತಂದಾಗ ಮಗಳು ಮೇಜನ್ನು ಕೈ- +ಯಿಂದ ಒರೆಸುತ್ತಿದ್ದುದನ್ನು ಕಂಡು ಜೆಕ್ಕೂನ +ಅತ್ತೆ “ ಕೈಯಿಂದ ಒಕೆಸುತ್ತಿಯಾ | ಅರಿವೆ ಸಿಗ +ಲಿಲ್ಲವೇ? ಕಣ್ಣು ಒಡೆದಿದೆಯೇನು? ” ಎಂದು +ನಾಲ್ಕು ಬೇಯಿಸಿದ ತತ್ತಿ, ಬ್ರೆಡ್ಡು ಮತ್ತು +ಚಹದ ಕಪ್ಪನ್ನು ಅಳಿಯನ ಎದುರು ಮೇಜಿನ +ಮೇಲಿಟ್ಟಳು. + +ಒಮ್ಮೆ ಅದನ್ನು ನೋಡಿದಂತೆ ಮಾಡಿ ಜೆಕ್ಕು +“ಇಷ್ಟೇನೆ? ಚಹ ತಣ್ಣಗಾಗಿದೆ, ಯಾಕೆ? ಇವ +ನ್ನೆಲ್ಲ ಹೊರಗೆ ಬಿಸಾಡು” ಎಂದಾತ ಒದರಿ +ಒಂದರ ನಂತರ ಒಂದರಂತೆ ನಾಲ್ಕೂ ತತ್ತಿಗ +ಳನ್ನು ಗೋಡೆಗೆ ಅಪ್ಪಳಿಸಿ ಒಡೆದು ಹಾಕಿದ. + +ಈಗ ಅವನ ಅತ್ತೆ ನಿಜವಾಗಿಯೂ ಗಾಬರಿ +ಯಾದಳು. ಜೆಕ್ಕು ಕುಡಿದಿರಲಿಲ್ಲವೆಂಬುದು +ಅವಳಿಗೆ ತಿಳಿಯುತ್ತಿತ್ತು. ಯಾಕಂದಕೆ ಅವನು +ಒಂದಿಷ್ಟೂ ತಡವರಿಸದೆ ಮಾತಾಡುತ್ತಿದ್ದ. ಅವ +ನಿಗೆ ಹುಚ್ಚು ಹಿಡಿದಿಲ್ಲವೆಂದು ಅವನ ಕಣ್ಣುಗಳು +ಹೇಳುತ್ತಿದ್ದವು. ಅವನಿಗಾಗಿರುವದಾದರೂ +ಏನು ಎಂದು ಅವಳಿಗೆ ತಿಳಿಯಲಿಲ್ಲ. + + +ಕಸ್ತೂರಿ + + +ಎಂದವಳು ಇದ್ದದ್ದರಲ್ಲಿಯೆ ಮೆತ್ತಗಿನ ಸ್ವರದಲ್ಲಿ +ಕೇಳಿದಳು. +“ ನನಗೇನಾಗಿದೆ ಹೇಳಲೆ? ಕೆಂಪು ನಿಶಾನೆ +ಹಸರು ನಿಶಾನೆ! " ಎಂದು ಜೆಕ್ಕು ನಗತೊಡಗಿದ. +ಬಳಿಕ ಆತ ಊಟ ಮಾಡದೆ ಹೊರಬಿದ. +ಹೋಗುವಾಗ ಮೇಜಿನ ಕಣದಲ್ಲಿದ್ದ ಹಣವನು +ಕಿಸೆಗೆ ತುರುಕಿಕೊಂಡು ಹೋದ. ಕ + + +ಅವನು ತಿರುಗಿ ಬಂದಾಗ ಮಧ್ಯರಾತ್ರಿಯಾ +ಗಿತ್ತು. ಆತೆ ಕುಡಿದುಬಂದಿದ್ದ, ಆತ ಬಾಗಿಲ +ನ್ನೊದ್ದ. ಅತ್ತೆ ಬಾಗಿಲು ತೆಗೆದಳು + +“ಮತ್ತೆ ನೀನು. ಎದುರು ಬಂದಿಯಾ? '' +ಉಗ್ಗುತ್ತ ಜೈಕ್ಕು ಹೇಳಿದ. "" ಅವಳೆಲ್ಲಿ? ಯಾಕೆ +ಮಲಗಿದಳು? ಬಾಗಿಲು ಮುಚ್ಚು, ಅವಳನ್ನು +ಕಳಿಸಿ ಕೊಡು. ಅವಳೇ ಬಾಗಿಲು ತೆಗೆಯಲಿ. +ಮತ್ತೊಮ್ಮೆ ನೀನು ಬಂದರೆ ಜೋಕೆ! ಶ್ಶಿ! ಏನು +ನಿನ್ನ ಕಣ್ಣು, ಏನು ಕಿವಿ, ಏನು ಮೂಗು, ಏನು +ಹೊಟ್ಟಿ. ಥೂತ್‌.” + +ಅತ್ತೆ ತೆಪ್ಪಗೆ ಬಾಗಿಲು ಮುಚ್ಚಿದಳು. ಮುಂದೆ +ರಡು ನಿಮಿಷದಲ್ಲಿ ಅವನ ಹೆಂಡತಿ ಬಂದು +ಬಾಗಿಲು ತೆರೆದಳು. + +ಒಳಗೆ ಬಂದು ಜೆಕ್ಕು “ಹೇಳು. ಆನಿನ್ನ ತಾಯಿ +ಮುದಿಗೂಚೆಗೆ ಹೇಳು, ನಾಳೆ ಮಧ್ಯಾಹ್ನದೊಳಗೆ +ಈ ಮನೆಬಿಟ್ಟು ಹೋಗಲು. ಹೋಗದಿದ್ದಕೆ +ಒದ್ಮು ಹೊರಗೆ ಹಾಕುತ್ತೇನೆಂದು ಹೇಳು,” +ಎಂದು ಹೆಂಡತಿಗೆ ಹೇಳಿ ನಿದ್ದೆ ಮಾಡಿದ. + +ಮರುದಿನ ಮಧ್ಯಾಹ್ನ ಅವನ ಅತ್ತೆ ಮನೆ +ಬಿಟ್ಟು ಹೊರಟಳು, ಜೆಕ್ಕು ಸುಖಿಯಾದ. + +ಯಾವಾಗಲಾದರೂ ರಾತ್ರಿಯಲ್ಲಿ ಅವನ +ಹೆಂಡತಿ ಅವನನ್ನ ್ಪಿ ಕೊಂಡು ಅಭಿಮಾನದಿಂದ +ಅವನನ್ನು ನೋಡುತ್ತ “ಜೆಕ್ಕು, ನೀನಿಷ್ಟೊಂದು +ಬದಲಾದದ್ದು ಹೇಗೆ?” ಎಂದು ಕೇಳುತ್ತಾಳೆ. + +ಆಗ ಜೆಕ್ಕು ಬಲಗೈ ಮೇಲಕ್ಕೆತ್ತಿ ನಗುತ್ತ + + +“ಮೈ ಚನ್ನಾಗಿಲ್ಲವೆ? ಏನಾಗಿದೆ ನಿನಗೆ ?''. "" ಶೆಂಪು ನಿಶಾನೆ '' ಎನ್ನುತ್ತಾನೆ, + + + + + +ಮನೋನಿಜ್ಞಾನಿಗಳು ಇದಕ್ಕೆ ಆರು ಉಪಾಯಗಳನ್ನು ಹೇಳುತ್ತಾರೆ + + +ವಾರಗಳಲ್ಲಿ ಹೇಗೆ ಗೆಲ್ಹಬೇಕು? + + +ಯಾಃ ಇಬ್ಬರು ಮನುಷ್ಯರೂ ಯಾವೊಂದು + + +ವಿಚಾರದಲ್ಲಿಯೂ ಸಂಪೂರ್ಣ ಏಕಮತದವ +ರಾಗಿರುವುದು ಸಾಧ್ಯವಿಲ್ಲ. ಮನೆಯ ಚಿಕ್ಕ ಪರಿ +ವಾರದಲ್ಲಿ ಗಂಡ_ಹೆಂಡಿಕೊಳಗೆ ಮನೆಯ "ವೆಚ್ಚ +ವನ್ನು ಹೇಗೆ ಹಿಡಿತದಲ್ಲಿಟ್ಟು ಕೊಳ್ಳಬೆ (ಕೆಂಬಲ್ಲ +ಮತಭೇದವಾಗುತ್ತದೆ. ಜಿ ಇಡೀ ರಾಷ್ಟ್ರ ದ +ಹಣೇಬರಹಕ್ಕೆ ಹೊಣೆಗಾರರಾದ ಇಬ್ಬರು +ಮಂತ್ರಿಗಳ ನಡುವೆ ಮುಂಗಡ ಪತ್ರಿಕೆಯನ್ನು +ಹೇಗೆ ಬಾಯಿಕೂಡಿಸಬೇಕೆಂದು ಮತಭೇದ +ವಾಗುತ್ತದೆ. ಎರಡು ರಾಜಕೀಯ ಪಕ್ಷಗಳಲ್ಲಿ +ದೇಶದ ಉದ್ಭಾ ರಕ್ಕೆ ಉತ್ತಮ ಉಪಾಯ +ವೇನೆಂಬುದಕ್ಕಾ ಗಿ ಮತೆಭೇದವಾಗುತ್ತ ದೆ. ಪ್ರತಿ +ಸಂದರ್ಭದಲ್ಲಿಯೂ ನಾವು ವಿರುದ್ಧಾಭಿಪ್ರಾ ಯ +ವುಳ್ಳವರನ್ನು.. ನಮ್ಮ ಅಭಿಪ್ರಾಯಕ್ಕೆ ಒಲಿಸಿ +ಕೊಂಡು ಕೆಲಸ ಸಾಗಿಸಬೇಕಾಗುತ್ತ ಕ + +ಇಂಥ ಸಂದರ್ಭದಲ್ಲಿ ನಮ್ಮ ಎಚಾರಕ್ಕೆ ಜನ +ರನ್ನು ತಿರುಗಿಸಿಕೊಳ್ಳ ಲು ಇರುವ ಡ್‌ +ನಾಳ(ಸೊಂಕ ವಾದಿಸುವುದು. ಆದೆಕೆ ವಾದಿಸಿ +ತಮ್ಮ ಇಷ್ಟಾರ್ಥ ಸಾಧಿಸಿಕೊಳ್ಳು ವುದರಲ್ಲಿ ಎಲ್ಲ +ರಿಗೂ ಸಮಾನ ಯಶ ದೊರೆಯುವುದಿಲ್ಲ. ಗೃ “ +ಮಂತ್ರಿ ಪಂಡಿತ ಗೋವಿಂದ ವಲ್ಲಭ ತತ +ಸಂಸತ ತ್ತಿನಲ್ಲಿ ತಮ್ಮ ವಾದಗಳಿಂದ ಸ ಸರಕಾರವನ್ನು +ಅತಿ ಇಕ್ಕಟ್ಟಾದ ಸ್ಥಿತಿಯಿಂದ ಪಾರುಗಾಣಿಸು +ತ್ತಾಕೆ. ಸ್ವ ಅದೇ ಬೇರೆ *ೆಲ ಮಂತ್ರಿ +ಗಳು ಸಾಮಾನ್ಯ ಪ್ರಶ್ನೆಗಳಲ್ಲೂ ಸರ + + +ಅಭಿಪ್ರಾಯ ತಮ್ಮ ಪಕ್ಷದ ಜನರನ್ನು ಕೂಡ +ಲಿಸಲಾರದೆ ಹೋದು ದನ್ನು ಕಾಣುತ್ತೇವೆ, + +ಸ ದೆ? ಆ). ಕುಶಾಗ್ರ ಬುದ್ಧಿ ಯ +ಜನರೂ ತಮ್ಮ ವಾದವನ್ನು ಬತಾ ಮಾಡಿ +ಳೊಡಲು ಏಕೆ ಅಶಕ್ತರಾಗುತ್ತಾರೆ? + +ನಮ್ಮ ಅಭಿಪ್ರಾ ಯಕ್ಕೆ ವ್ಯತಿರಿಕ್ತವಾದುದನ್ನು +ಯಾರಾದರೂ ಹೇಳಿದರೆ" ಅದನ್ನು ನಾವು ನಮ್ಮ +ಮ್ಯಾಗ. ಪೆಟ್ಟು ಜೀ ತಿಳಿಯು +ತ್ತೇವೆ; ಪೆಟ್ಟಿಗೆ ಪ್ರತಿ ಪೆಟ್ಟು ಕೊಡಲು ಯತ್ನಿಸು +ತ್ತೇವೆ, ಹಬಾ "ಎರುದ್ಧ ಕೂಟು +ತೆ ತೇವೆ, ಬೆದರಿಕೆ ಹಾಕುತ್ತೇವೆ. ಅವನ ವಿಚಾರ +ಗಳನ್ನು ಅಪಹಾಸ್ಯಮಾಡಿ ನಮ್���ದನ್ನು ಎತ್ತಿ ಹಿಡಿ +ಯುತ್ತೇ ವೆ. ಚಟ ಮತಗಳನ್ನು ತಿರಸ್ಕ +ರಿಸಿ ನಮ್ಮದೇ ಶ್ರೇಷ್ಠ ಎನ್ನುತ್ತೇವೆ. + +ಇದು ಕುಸಿ ಸಿಯಲ್ಲಿ ಒಳ್ಳೇ ಸ್ರಮವಾಗಿರ +ಬಹುದು. ಆದರೆ ಎದುರಾಳಿಯನ್ನು "`ನಮ್ಮ ಅಭಿ +ಪ್ರಾಯಕ್ಕೆ ತಿರುಗಿಸುವ ಉಪಾಯ ಖಂಡಿತ ಅಲ್ಲ. +ಮರೋಜಜ್ಞಾ ನಿಗಳುಪ ಫ್ರೆಯೋಗಗಳನ್ನು ನಡೆಸಿ +ನೋಡಿದಾಗ. ವಾದದಲ್ಲಿ ನಿಜವಾದ 1 ಸಿಗ +ಬೇಕಾದಕೆ ಈ ಕುಸ್ತಿ ಪದ [ತಿಯಲ್ಲ, ತದ್ವಿರುದ್ದ +ರೀತಿಯನ್ನು ಅವಲಂಬಿಸುವುದೇ ಉಪಾಯ +ವೆಂದು ನಿಶ್ಚಿತವಾಗಿದೆ. ಸಮಾಜ ಸುಧಾರಣೆಯ +ಸಂಸ್ಥೆ ಗಳು, ಜನರನ್ನು ಒಲಿಸಿ ಬಾಳಬೇಕಾದ +ವ್ಯಾಪಾರಿ ಸಂಸ್ಥೆಗಳು ಕೂಡ ವಾದದ ಸರಿಯಾದ +ಕ್ರಮವನ್ನು ಅನುಸರಿಸದಿರುವುದರಿಂದ ತಮ್ಮ + + +೧೧೫ + + +೧೧೬ ಕಸ್ತೂರಿ +ಧ್ಯೇಯವನ್ನು ಸಾಧಿಸಲಾರದೆ ಹೋಗುತ್ತವೆ. ನಿಧಿಗಳ ವರಿಗೆ ಸಕಲ ವಿಧದೆ ಜನರಿದ್ದರು. ಪ್ರತಿ +ಯೇಲ್‌ ವಿಶ್ವವಿದ್ಯಾಲಯದ ಇಬ್ಬರು ಯೊಂದು ವಾದದಲ್ಲಿ ಯಾರು ಯಶಸ್ವಿಯಾದರು, + + +ಮನೋವಿಜ್ಞಾನಿಗಳು ನಡೆಸಿದ ಶೋಧಗಳು ಈ +ಮಾತನ್ನು ಸ್ಪಷ್ಟವಾಗಿ ಸಮರ್ಥಿಸಿದವು, ನಮ್ಮ +ವಿಚಾರಗಳನ್ನು ಜನರು ಒಬ್ಪಿಕೊಳ್ಳಬೇಕೆಂದಿ +ದರೆ ಅತಿಶಯೋಕ್ತಿ ಮತ್ತು ಭಯಪ್ರದರ್ಶನದ + + +ಮಾತುಗಳಿಗಿಂತ ಶಾಂತ-ಸ್ಪಷ್ಟ ವಿವೇಚನೆ +ಹೆಚ್ಚು ಫಲಕಾರಿಯಾಗುತ್ತದೆಂದು ಅವರು +ಕಂಡುಹಿಡಿದರು. + + +ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವ ಆಗ +ತೃದ ಬಗ್ಗೆ ಮೂರು ಬೇಕೆ ಬೇಕೆ ನಿದ್ಯಾರ್ಥಿ ಗುಂಪ +ಗಳಿಗೆ ಮೂರು ವಿಧದಿಂದ ಭಾಷಣ ಮಾಡ +ಲಾಯಿತು. ಹಲ್ಲುಗಳನ್ನು ಅಲಕ್ಷಿಸಿದೆಕೆ ಅವು +ಕೊಳೆತುಹೋಗಿ ಕ್ಯಾನ್ಸರ್‌ ಕೂಡ ಆಗಬಹು +ದೆಂಬುದೇ ಮೊದಲಾದ ಹೆದರಿಕೆಯ ಮಾತುಗಳು +" ಮೊದಲನೇ ಭಾಷಣದಲ್ಲಿದ್ದವು. ಎರಡನೇ +ಭಾಷಣದಲ್ಲಿ ಹಲ್ಲನ್ನು ಅಲಕ್ಷಿಸುವುದರಲ್ಲಿದ್ದೆ +ಅಪಾಯಗಳನ್ನು ಸಾದಾ ರೀತಿಯಲ್ಲಿ ಶಾಂತವಾಗಿ +ವಿವರಿಸಿದ್ದಾಯಿತು. ಮೂರನೆಯದರಲ್ಲಿ ಕೇವಲ +ವಿಷಯ ವಿವೇಚನೆ ಇತ್ತಲ್ಲದೆ. ಅಪಾಯಗಳ +ಪ್ರಸ್ತಾಪವಿದ್ದಿಲ್ಲ. + +ಒಂದು ವಾರದ ನಂತರ ಈ ಮೂರೂ ಗುಂಪಿ +ಗಳ ವಿದ್ಯಾರ್ಥಿಗಳನ್ನು ಪರೀಕ್ಷಿಸಿದಾಗ ಭಯೋ +ತ್ಪಾದಕ ಭಾಷಣ ಕೇಳಿದವರಿಗಿಂತ ಶಾಂತವಾದ +ವಷಯ ಪ್ರತಿಪಾದನೆಯಿದ್ದ ಭಾಷಣವನ್ನಾಲಿಸಿದ +ಎರಡನೇ ಗುಂಪೇ ದಂತದ ಆರೋಗ್ಯವನ್ನು +ಕುರಿತು ಹೆಚ್ಚಿನ ಗಮನ ಕೊಡುತ್ತಿದ್ದುದು +ಗೊತ್ತಾಯಿತು + +ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ವಾಕ್‌ +ಶಾಖೆಯ ಇಬ್ಬರು ಪ್ರೊಫೆಸರರು ನಡೆಸಿದೆ ಪರಿಶಿ +ಲನೆ. ಇದಕ್ಕಿಂತಲೂ ದೊಡ್ಡ ಪ್ರಮಾಣದ್ದು. +ಅವರು ಒಟ್ಟು ಹತ್ತು ಸಾವಿರ ವಾದಗಳನ್ನು ಆಲಿ +ಸಿದರು, ವಾದ ಮಾಡಿದವರಲ್ಲಿ ಹ್ಯಾಕ್ಸಿವಾಲ +ರಿಂದಾರಂಭಿಸಿ-ವ್ಯಾಪಾರಿ ಏಜಂಟಓರ ವರಿಗೆ, ಕಾರ +ಕೂನರಿಂದ ಹಿಡಿದು ಸಂ. ರಾ. ಸಂಘದ ಪ್ರತಿ + + +ಏಕೆ ಎಂದೂ ಅವರು ಟಿಪ್ಪಣಿ ಮಾಡಿಕೊಂಡರು. - + +ಅವರು ಕಂಡುಹಿಡಿದ ಅಂಶಗಳು ಸೋಜಗ +ಉಂಟುಮಾಡುವಂತಿವೆ. ತಮ್ಮ ದೃಷ್ಟಿಕೋನಕ್ಕೆ +ಇತರರನ್ನು ಒಲಿಸಿಕೊಳ್ಳುವುದರಲ್ಲಿ ಸಾದಾ +ಹೊತ್ತುಮಾರುವ ವ್ಯಾಪಾರಿಗಳಿಗಿಂತ ಸಂ. ರಾ. +ಸಂಘದ ಸದಸ್ಮರಂಥ ಅತಿರಥ ಮಹಾರಥ ರಾಜ +ಕಾರಣಿಗಳು ಕಡಿಮೆ ಯಶಸ್ವಿಯಾಗಿದ್ದಾರೆಂದು +ಅವರು ತೀರ್ಮಾನಕ್ಕೆ ಬಂದರು, + +ಕಾರಣ ಸ್ವಷ್ಟವಾಗಿತ್ತು. ರಾಜಕಾರಣಿಗ +ಳಂಥ ಮಾದಿಗಳಿಗೆ ವಿಕೋಧವನ್ನು ಮುರಿದು- +ಹಾಕುವ, ಇಲ್ಲವೆ ಎದುರಾಳಿಯ ಅಭಿಪ್ರಾಯ +ಗಳನ್ನು “ಗಾಳಿಗೆ ಹಿಡಿದು” ಅವನ ಬಾಯಿ +ಮುಚ್ಚಿಸುವ ಚಟ ಬಿದ್ದಿರುತ್ತದೆ. ಮಾರಾಟಗಾರ +ಹಾಗಲ್ಲ, ಆತ ಗಿರಾಕಿಯ ವಿರೋಧವನ್ನು-ಮೃದು +ಗೊಳಿಸಿ-ತನ್ನ ಸರಕು ಕೊಳ್ಳುವಂತೆ ಮನವೊಲಿ +ಸಲು ಯತ್ನಿಸುತ್ತಾನೆ. + +ವಾದದಲ್ಲಿ ಅನೇಕರು ಮಾಡುವ ತಪ್ಪೆಂದರೆ +ಎದುರಾಳಿಯ ಅಭಿಮಾನಕ್ಕೆ ಪೆಟ್ಕುಹಾಕುವುದು, +ಆದಕೆ ಕಾರ್ಯಸಾಧಕನು ಮನುಷ್ಯಸ್ವಭಾವದ +ವಿರುದ್ಧ ಕೆಲಸಮಾಡದೆ ಅದರ ಸಹಕಾರ +ಪಡೆದು ಇಷ್ಟ ಸಾಧಿಸುತ್ತಾನೆ. : + +“ನಿನ್ನವು ಮೂಢವಿಚಾರಗಳು” ಎಂದು ಯಾರಿ +ಗಾದರೂ ಹೇಳಿದಕೆ ಅವನು ತನ್ನ ವಿಚಾರ +ಗಳನ್ನು ಪಟ್ಟುಹಿಡಿದು ಸಮರ್ಥಿಸಿಕೊಳ್ಳುತ್ತಾನೆ. +ಅವನನ್ನು ಅಪಹಾಸ್ಕ ಮಾಡಿದರೆ ಅವನು ಮುಖ +ಉಳಿಸಿಕೊಳ್ಳಲಿಕ್ಕಾಗಿಯಾದರೂ ತನ್ನ ಹಟಕ್ಕೆ +ಅಂಟಿಕೊಳ್ಳೆ ಬೇಕಾಗುತ್ತದೆ. ಬೆದರಿಕೆಗಳನ್ನು +ಹಾಕಿದರಂತೂ ಅವನು ನಿಮ್ಮ ಅಭಿಪ್ರಾಯ +ಗಳೆಪ್ಟೇ( ಸಮಂಜಸವಾದರೂ ಅವುಗಳಿಗೆ ಕಿವಿ +ಮುಚ್ಚಿ ಕೊಳ್ಳುತ್ತಾನೆ. + +ನಮ್ಮ ಬಾಯಿ ಮೇಲಾಗಬೇಕೆಂದು ಬಗೆಯದೆ +ನಮ್ಮ ಮತವನ್ನು ಇತರರು ಒಪ್ಪುವಂತೆ ಮಾಡ +ಬೇಕೆಂಬ ಅಪೇಸ್ಲೆ ಇದ್ದಲ್ಲಿ ನಾವು ಇನ್ನೊಬ್ಬನ + + +ಕೆ + + + ್‌್‌್‌್‌್‌್‌ಾ + + +ವಾದಗಳಲ್ಲಿ ಹೇಗೆ ಗೆಲ್ಲಜೀಕು? + + +ಸು:ಪ್ತಚೀತನದಲ್ಲಿ ಅವನಿಗರಿಯದಂತೆ ನಮ್ಮ +ವಿಚಾರಗಳನ್ನು ನಟ್ಟುಬಿಡಬೇಕು. ಇದರಲ್ಲಿ +ನಾವೆಷ್ಟು ಯಶಸ್ಮಿಯಾಗುವೆವೋ ಅಷ್ಟು ಮಟ್ಟಿಗೆ +ನಾವು ವಾದಗಳಲ್ಲಿ ಯಶಸ್ವಿಯಾಗುವೆವು. + +ಪಂಡಿತ ಪಂತರು ಅನುಸರಿಸುವ ಮಾರ್ಗ +ಇದೇ. ಅವರು ಅತಿ ಉಗ್ರ ವಿರೋಧಿಗಳನ್ನು +ಸಹಿತ ಮಾನಖಂಡನೆಯಾಗುವಂತೆ ವ +ದಿಲ್ಲ. ಅವರು ತಮ್ಮ ಬುದ್ಧಿ ವೈಖರಿಯ ಪ್ರ +ರ್ಶನಕ್ಕೆ ಬಾ ವಿರೋಧವನ್ನು ಜ್ಯ +ಸಡಿಲಿಸಿಬಿಡುತ್ತಾಕೆ. + +ಮನೋವಿಜ್ಞಾನವು ವಾದದಲ್ಲಿ ಯಶ ಪಡೆ- +ಯಲು ಆರು ನಿಯಮಗಳನ್ನು ಹೇಳುತ್ತದೆ: + +೧. ಇನ್ನೊಬ್ಬನಿಗೆ ತನ್ನ ವಾದಗಳನ್ನು +ಮಂಡಿಸಲು ಅನಕಾಶ ಕೊಡಿರಿ. + +ಅವನು ಮಾತಾಡುವಾಗ ನಡುವೆ ಬಾಯಿ +ಹಾಕಬೇಡಿರಿ. ಆಲಿಸುವುದರಿಂದ ಸಾವಿರ ಉಪ +ಯೋಗವುಂಟು, ಇನ್ನೊಬ್ಬ ನು ತನ್ನ ಪಕ್ಷವನ್ನು +ಮಂಡಿಸುವಾಗ ಅವನನ್ನು ನಡು ತ ತಡೆದರೆ +ಅವನ ಅಭಿಮಾನ ಕೆರಳುತ್ತದೆ. ಅವನು ಮನ +ಸಿನಲ್ಲಿದ್ದುದನ್ನು ಖಾಲಿ-ಮಾಡಿಕೊಳ್ಳಲಿ, ಅಂದರೆ +ಮಾತ್ರ ನಿಮ್ಮ ಪ್ರತಿವಾದಗಳನ್ನು ಕೇಳಿಕೊಳ್ಳಲು +ಅವನ ಮನಸು ಸಿದ್ದವಾಗುತ್ತದೆ. + +೨., ಥಿಮ್ಮ ಉತ್ತರ ಕೊಡುವ ಮೊದಲು +ಸ್ವಲ್ಪ ಸಾವಧಾನ ಮಾಡಿರಿ. + +ಯಾರಿಗಾದರೂ ಪ್ರಶ್ನೆಕೇಳಿದರೆ ತಟ್ಟನೆ +ಉತ್ತರಹೇಳುವ ಹವ್ಯಾಸ ಬೇಡ, ತುಸು-ಬಹಳ +ವಲ್ಲ-ಸಾವಕಾಶ ಮಾಡಿದಕೆ ನೀವು ತನ್ನ +ಮಾತನ್ನು ಎಚಾರಿಸುತ್ತಿರುವಿರೆಂದು ತಿಳಿದು ಅವ +'ನಿಗೆ ಎಷ್ಟೋ ಸಮಾಧಾನವಾಗುವು���ು. + +೩. ನೂರಕ್ಕೆ ನೂರು ನಿಮ್ಮ ಪಂಥ ಗೆಲ್ಲ +ಬೇಕೆಂಬ ಹಟ ಬೇಡ. + +ಹೆಚ್ಚಾಗಿ. ನಾವು ವಾದಿಸುವಾಗ ನಮ್ಮದು +ಹದಿನಾರಾಣೆ ಸರಿ, ಇನ್ನೊಬ್ಬನದು ಪೂರಾ ತಪ್ಪಿ +ಎಂದು ಸಾಧಿಸಹೋಗುತ್ತೇವೆ. ಮನವೊಲಿಸುವು + + +೧೧೭ + + +ದರಲ್ಲಿ ಚತುರರಾದವರು ಯಾವಾಗಲೂ ಇನ್ನೊ +ಬ ನ ಅಭಿಮತದಲ್ಲಿ ಕೆಲವಂಶ ತಮಗೆ ಒಬ್ಬಿ ಗ +ಯಿದೆಯಂದು ಹೇಳಿ ತಮ್ಮವಾದವನ್ನು ಮುಂದು +ವರಿಸುತ್ತಾರೆ. + +ಇನ್ನೊಬ್ಬನ ಹೇಳಿಕೆಗಳಲ್ಲಿ ಸರಿಯಾಗಿದ್ದ +ಅಂಶಗಳನ್ನು ಮನ್ನಿಸಿರಿ. ನೀವು ಮೊದಲು ಅವನ +ಚಿಕ್ಕಪುಟ್ಟ ಅಂಶಗಳನ್ನು ಒಬ್ಬಿದರೆ ಮುಂದೆ +ಅವನ ಮನೋಭಾವವು ನಿಮ್ಮ ವಾದದ ದೊಡ +ಅಂಶಗಳನ್ನು ಒಪ್ಪಿಕೊಳ್ಳಲು ಅಣಿಯಾಗುವುದು. + +೪. ನಿಮ್ಮ ಪಕ್ಷವನ್ನು ಸರಿಯಾಗಿ ಮತ್ತು +ಅತಿರೇಕಕ್ಕೆ ಹೋಗದೆ ಮುಂಡಿಸಿರಿ. + +ನಮ್ಮ ವಿಚಾರಗಳನ್ನು ಯಾರಾದರೂ ನಿರಾಕ +ರಿಸಿದಕಿ. ಅವುಗಳನ್ನು ಅತಿಶಯೋಕ್ತಿಪೂರ್ಣ +ವಾಗಿ ಅಕ್ಕಸದಿಂದ ಸಾಧಿಸಹೋಗುವುದು +ಒಂದು ಸಾಮಾನ್ಯ ಚಟ, ಆಕ್ಷೇಪವೆತ್ತಿದವನನ್ನು +ಬಲವಾಗಿ ಖಂಡಿಸಿ ಅವನ * ಬಾಯಿ ಮುಚ್ಚಿ] +ಸಿ'ದೆವೆಂದು ನಾವು ಅಭಿಮಾಸವಳಣಹುಡ. +ನೇದ ಜನರು ಬೇಷ್‌. ಎಂದು ಹೊಗಳಲೂ +ಬಹುದು. .- ಆದಕೆ ಆಕ್ಷೇಪಕನು ಮಾತ್ರ ನಮ್ಮ +ವಾದವನ್ನು ಮನಸಾ ಒಪ್ಪೆ ವುದಿಲ್ಲ, ಅದರಂತೆ +ನಡೆಯುವುದಂತೂ ದೂರ ಉಳಿಯಿತು. + +೫. ಇತರರ ಮುಖಾಂತರ ಮಾತಾಡಿರಿ. + +ಬುದ್ಧಿವಂತ ವ್ಯಾಪಾರಿಯು ಇತರ ಗಿರಾಕಿಗಳು +ತನಗೆ ಕೊಟ್ಟಿ ಪ್ರಶಂಸಾಪತ್ರಗಳನ್ನು ಉಪ +ಸ ಬುದ್ಧಿವಂತ ರಾಜ +ಕಾರಣಿಯು ಪ್ರ ಸಿದ್ಧಸ ಸಂಸ್ಥೆ ಗಳ ಮೂಲಕ ತನ್ನ +ಯೋಗ್ಯ ತೆಗಳನ್ನು ಪೆ ್ರಚುರಪಡಿಸುತ್ತಾ ನೆ ಥ್‌ +ಪ್ರಶಂಸೆಯನ್ನು ತ ೈವಿದ್ಧರೂ ಜನ ಸಹಸಾ +ನಂಬುವುದಿಲ್ಲ. + +ಅಂಕೆ ಸಂಖ್ಯೆ ಗಳು, ವರದಿಗಳು, ಇತಿಹಾಸ, + +ಪ್ರಸಿದ್ಧ ಸಸ ಮಾತುಗಳ ಉಲ್ಲೇಖ ಇವೆ +ಇವೂ 'ವಮ್ಮದ್ದ ೈ ಪ್ಟಿಕೋನಕ್ಕೆ ಇತರರನ್ನು ಒಬ್ಬಿ +ಸುವ ಸಾಧನಗಳಾಗಬಲ್ಲವು. + +೬. ಎದುರಾಳಿಗೆಮುಖ ಉಳಿಸಿಕೊಳ್ಳಲು + + +೧೧೪೮ + + +ಸಂದರ್ಭ ಕೊಡಿರಿ. + +ಎಷ್ಟೋ ವೇಳೆ ಎದುರಾಳಿಯು ನಮ್ಮ ಅಭಿ +ಪ್ರಾಯವನ್ನು ಒಪ್ಪಿಕೊಳ್ಳುವ ಮನೋಭಾವಕ್ಕೆ +ಬಂದಿದ್ದರೂ ತಾನು ಮೊದಲು ಬಲವಾಗಿ ಪ್ರತಿ +ಪಾದಿಸುತ್ತಿದ್ದುದನ್ನು ಒಮ್ಮೆಲೇ ಬಿಟ್ಟುಕೊಟ್ಟು +ಅಭಿಪ್ರಾಯ ಬದಲಿಸಿದಂತೆ ತೋರಿಸಿಕೊಳ್ಳಲು +ಹಿಂಜರಿಯುತ್ತಾನೆ. ನಿಮ್ಮಮತ ಸರಿಯೆಂದೊಬ್ಬ +ದಕೆ ತಾನು ಹಿಂದೆ ಹೇಳುತ್ತಿದ್ದುದು ತಪ್ಪೆಂದಾ +ಗುವುದಲ್ಲ ಎಂದು ಅವನು ವೃಥಾಭಿಮಾನದ +ದೆಸೆಯಿಂದ ತನ್ನ ಛಲಕ್ಕೆ ಅಂಟಿಕೊಳ್ಳುತ್ತಾನೆ. + +ಇಂಥ ಸಂದರ್ಭಗಳಲ್ಲಿ ಅವನಿಗೆ ಮುಖಭಂಗ +ವಾಗದೆ ಪಕ್ಷ ಬದಲಿಸಲು ಅವಕಾಶ ಕೊಡಿರಿ. + + +ಕಸ್ತೂರಿ + + +ನಿಮ್ಮ ಪಕ್ಷಕ್ಕೆ ಜನರ ಮನವೊಲಿಸಿದರೆ ಮುಗಿಯ +ಲಿಲ್ಲ. ಅವರಿಗೆ ಅವರ ಹಿಂದಿನ ವಾದಗಳಿಂದ +ಪಾರಾಗಲು ಕೂಡ ನೀವು ನೆರವಾಗಬೇಕು. +ಉದಾಹರಣೆಗೆ, ನೀವು ಅವನಿಗೆ ಹೀಗೆ ಹೇಳ +ಬಹುದು: “ ಫಿಮ್ಮಸ್ಥಿತಿಯಲ್ಲಿ ನಾನೂ ಹಾಗೆಯೇ + + +' ಬಗೆಯುತ್ತಿದ್ದೆ. : ನಿಜವಾಗಿ ಮೊದಲು ನಾನೂ + + +ನಿಮ್ಮ ಅಭಿ���್ರಾಯದವನೇ ಇದ್ದೆ. ಆದಕೆ ಇಂಥಿಂಥ +ಹೊಸ ಸಂಗತಿಗಳು ನನ್ನ ಗಮನಕ್ಕೆ ಬಂದ +ಮೇಲೆ ನಾನು ಅಭಿಪ್ರಾಯ ಬದಲಿಸಬೇಕಾ +ಯಿತು. " ಆಗ ಅವನು ತನ್ನಂತೆ ನೀವೂ ಒಮ್ಮೆ +ತಬ್ಪಿದ್ದಿಕೆಂಬುದರಿಂದ ಸಮಾಧಾನ ಹೊಂದಿ +ನಿರಾಯಾಸವಾಗಿ ಅಭಿಪ್ರಾಯ ಬದಲಿಸುವನು. + + + + + +ಮಾತು +ಮನುಷ್ಯ ಮಾತಾಡುವ ಪ್ರಾಣಿ. ಉಳಿದ ಎಲ್ಲ ಲಸ್ಷಣಗಳು ಈ ಬಹು ಮುಖ್ಯ +ವಾದ ಮಾತಿನ ಶಕ್ತಿಗೆ ದಾರಿ ತೋರಿಸುತ್ತವೆ. ಇಲ್ಲವೇ ಅಲ್ಲಿಂದ ಮುಂದೆ + + +ಹೋಗಲು ಪ್ರಯತ್ನ ಸಡುತ್ತವೆ. + + + + + +ಅರ್ಕಶಾಲು ಸಿರ್ಮಿತ + + +3 + + +ಪೋಷಣೆ + + +ಬೇಕು. + + + + + + + + + + +ಯುಟೋನ ನಿಯಮಿತತನದಿಂದ ಸೇವಿಸಿದರೆ; ಯರ +ಶರೀರ ಪ್ರಕೃತಿಯು ಸುಧಾರಿಸುತ್ತದೆ. ಶ್ರ್ರೀಯರ ಅವಯವಗಳ +ಯೋಗ್ಯ ಬೆಳವಣಿಗೆಯಾಗಿ, ಅವುಗಳ ಕಾರ್ಯ ಸುವ್ಯವ- +ಸ್ಚಿತವಾಗಿ ನಡೆಯುತ್ತದೆ. ಗರ್ಭ ರಕ್ಷಣೆ ಮತ್ತು ಗರ್ಭ +ಯು ದೃಷ್ಟಿಯಿಂದ ಗರ್ಭಿಣಿಯರೂ ಇದನ್ನು ಸೇನಿಸ + + +ಆಯುರ್ವೇದೀಯ ಅರ್ಕಶಾಲಾ ಲಿ. ಸಾತಾರಾ. + + +ಎಾಎಂಬಸ್ಟಲ್‌ +ಕಳಿಸಿದವರು: ಜಯಶಂಕರ ಕಾಸನೂರು + + + + + +ಸ್ತ್ರೀಯರ +ಆರೋಗ್ಯರಕ್ಷಳ +ಭಾನಿಕ + + +1.117 +ತ] +1134೬ + +1; + + +ಎಂ ಗ +ಧು +ಜು + + +ಗ] + + +ಕೊ +541738 + + + + + + + + +ಭ್ರ + + + + + +ತ + + +೧ ಮೊಡರ್ನ ಹಿಂದು ಹೊಟೆಲ್‌ + + +ಶೇಷಾದ್ರಿ ಕೋಡ, ಬೆಂಗಳೂರು-೯ +ಇವರು + + +ಬೆಂಗಳೂರಿನ ಮಾಡರ್ನ ಹಿಂದು ಹೆೊಟಿಲಿನ ವಜ್ರ ಮಹೋತ್ಸವದಲ್ಲಿ ಸಂಸ್ಥಾಪಕ +ಅಧ್ಯಕ್ಷರಾದ ಶ್ರೀಶೆ. ಟಿ. ಅಪ್ಪಣ್ಣ ಅವರಿಗೆ ಬೆಂಗಳೂರ ಹೊಟಿಲ ಸಂಘ, ಅಖಿಲ ಮೈಸೂರ +ಹೊಟಿಲ್‌” ಸಂಘ ಹಾಗೂ ಹೊಟಿಲ್‌ ಸಹಕಾರಿ ಸಂಘಗಳ ಪರವಾಗಿ ಅವರು ಈ ಸಂಸ್ಥೆ +ಗಳಿಗೆ ಹಾಗೂ ಹೊಟಿಲ" ಉದ್ದಿಮೆಗೆ ಸಲ್ಲಿಸಿದ ಸೇವೆಯ ಪ್ರಸಂಶನಾರ್ಥಯಾಗಿ ಕರಂಡಕ +ಅರ್ಪಿಸಲ್ಪಡುತ್ತಿರುವ ದೈಶ್ಯ. ಅಧ್ಯಕ್ಷತೆ ವಹಿಸಿದ ಶ್ರೀ ಎಂ. ವಿಶ್ವೇಶ್ವರಯ್ಯನವರೂ ಈ +ಚಿತ್ರದಲ್ಲಿ ಕಾಣುವರು. | + +ತಾ ೮-೬-೫೮ ರಂದು ಭಾರತ ರತ್ನ ಎಂ. ವಿಶ್ವೇಶ್ಯರಯ್ಯನವರ ಅಧ್ಯಕ್ಷತೆಯಲ್ಲಿ ಜರು +ಗಿದ ನಮ್ಮ ವಜ್ರ) ಮಹೋತ್ಸವ ಉತ್ಸವಕ್ಕಾಗಿ ಅಭಿವಂದನೆಗಳನ್ನು ಶುಭ ಸಂದೇಶಗಳನ್ನು +ಕಳಿಸಿದ ಎಲ್ಲ ಹಿತೈಷಿಗಳಿಗೂ, ಸ್ನೇಹಿತರಿಗೂ, ಪ್ರೇಕ್ಷಕರಿಗೂ ಕೃತಜ್ಞತೆಗಳನ್ನು ಸಲ್ಲಿಸು +ತ್ತೇವೆ, ಮತ್ತು ಬೆಂಗಳೂರ ಹೊಟಿಲ್‌, ಅಸೋಸಿಯೇಶನ್‌, ದಿ ಆಲ” ಮೈಸೂರ ಹೊಟಿಲ +ಅಸೋಸಿಯೇಶನ್‌ ಮತ್ತು ಹೊಟಿಲ್‌, ಕೋ-ಆಪರೇಟಿವ ಸೊಸೈಟಿ ಲಿ. ಇವುಗಳ ಸದಸ್ಯ + + +ರಿಗೂ ಹಾಗೂ ವ್ಯವಸ್ಥಾಪಕ ಸಮಿತಿ ಸದಸ್ಯರಿಗೂ ಅವರು ನಮ್ಮ ಸಂಸ್ಥಾಪಕ ಅಧ್ಯಕ್ಷರಾದ +ಕಟಿ ಅಪ್ಪಣ್ಣ ಇವರಿಗೆ ಈ ಉತ್ಸವದಲ್ಲಿ ಕಾಸ್ಕೆಟಗಳನ್ನು ಮತ್ತು ಮಾನಪತ್ರಗಳನ್ನು +ಕೊಟ್ಟು ಗೌರವಿಸಿದ್ದ ಕ್ಕಾಗಿ ನಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಸಂದೇಶಗಳನ್ನು +ಕಳಿಸಿದ ಸರ್ವರಿಗೂ ಈ ಮೂಲಕ ವೈಯಕ್ತಿಕವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. + + +ತಂತಿ :-- ಅನ್ನಪೂರ್ಣಾ ಯಾವಾಗಲೂ ಥಿಮ್ಮ ಶುಭಾಶಯ ಬಯಸುವ + + +ಫೋ. ನಂ. ೪೮೩೮ ಹ್‌ ಕ್ಕೆ ಅಪ್ಪಣ್ಣ ಆ್ಯಂಡ ಸನ್ಸ + + +ಕಗಗ, +ವಿಚಾರ ಲಹರಿ + + +ಮಾನವ ಜಾತಿಯ ಮಹತ್ತ�� ಆವಿಷ್ಕ್ಯಾರವೆಂದರೆ ಆತ್ಮ ; ನಾಗರಿಕತೆಯ ಅತ್ಯು- +ದಾತ್ತ ದಾನವೆಂದರೆ «ತಾನು? ಎಂಬ ಪುಸ್ತಕ. ನಾವೆಲ್ಲರೂ ಈ ಮೋಹಕ ಪುಸ್ತಕವನ್ನು +ಓದುತ್ತಲೇ ಇದ್ದೇವೆ. ಆದರೆ ಎಂದು ಅದು ಪ್ರಾರಂಭವಾಯಿತ್ಕು ಎಂದು ಕೊನೆಯ +ಪುಟಕ್ಕೆ ಬರುವೆವು ಎಂದು ಹೇಳಬಲ್ಲವರಾರೂ ಇಲ್ಲ. ಪ್ರತಿಯೊಬ್ಬನೂ ಒಂದಿನ ತಲೆ +ಮಾರುಗಳಿಂದ ದಾಯವಾಗಿ ಬಂದ ಸಂಸ್ಕಾರದ ಬಲದಿಂದ ತನ್ನ ಆತ್ಮವನ್ನು ತಾನೇ +ಸೃಷ್ಟಿಸಿಕೊಳ್ಳ ಬೇಕಾಗುವುದು. ಆತ್ಮವು ಸಮುದ್ರದಾಚೆಯ ಪಯಣಿಗನಂತೆ ದೂರ +ದಿಂದ ಬರುತ್ತದೆ. ಈ ಅಪರಿಚಿತ ಅತಿಥಿ ಹೊಸಲು ದಾಟ ಒಳಗೆ ಬರುತ್ತಾನೆ, ಗೃಹಿಣಿ +ಅವನನ್ನು ಸ್ವಾಗತಿಸುತ್ತಾಳೆ, ಅವನು ಜೀವನದ ಅಗ್ನಿಸ್ಟಿ ಕೆಯ ಬಳಿ ಕುಳಿತುಕೂಳ್ಳು- +ತ್ತಾನೆ. ಅವನು ಅವಳ ಕಣ್ಣುಗಳಲ್ಲಿ ತನ್ನ ಪ್ರತಿಬಿಂಬವನ್ನು ಕಾಣುತ್ತಾನೆ. ಅಂದಿನಿಂದ +ಈರ್ವರೂ ಒಂದಾಗಿ ಬಾಳುತ್ತಾರೆ, ತಮ್ಮ ಭಿನ್ನತೆಯನ್ನು ಪ್ರೇಮದ ಸುದೀರ್ಥ ನಿಸ್ಮೃ +ತಿಯಲ್ಲಿ ಮುಳುಗಿಸುತ್ತಾರೆ. ಸ್ವಾಮಿ ಆನಂದಾಚಾರ್ಯ + + +ಮನುಷ್ಯನ ಪರಮ ಔದಾರ್ಯ ಮತ್ತು ಪ್ರಾಮಾಣಿಕತೆಗೆ ಒಂದೇ ಉತ್ತಮ ಪರೀಕ್ಷೆ +ಯಿದೆ--ತಾನು ತಪ್ಪು ಮಾಡಿದಾಗ ಆತ ಹೇಗೆ ನಡೆದುಕೊಳ್ಳುತ್ತಾನೆ ಎಂಬುದೇ ಆ +ಪರೀಕ್ಷೆ.... ಬೀಗಿಕೊಂಡು ಕ್ಷಮೆ ಬೇಡುವುದೆಂದರೆ ಗಾಯದ ಮೇಲೆ ಬರೆ ಎಳೆದಂತೆ. +ನೊಂದವನು ತನ್ನನೇಲಾದ ತಪ್ಪಿಗಾಗಿ ಪರಿಹಾರವನ್ನು ಅಪೇಕ್ಷಿಸುವುದಿಲ್ಲ, ತನಗಾದ +ನೋವಿಗೆ ಉಪಚಾರವನ್ನು ಬಯಸುತ್ತಾನೆ. ಎಇಲಸ್ಟ್ರೇಟಿಡ್‌ ವೀಕ್ಲಿಯಿಂದ + + +೨ ಭಗವಂತನ ಸೃಷ್ಟಿ ಚಿತ್ರ ನಿಚಿತ್ರ. ಜಟಕಾ ಗಾಡಿಯ ಕುದುರೆ ಲಂಗು +ಲಗಾಮಗಳನ್ನು ಕಟ್ಟಸಿಕೊಂಡು ದುಡೀದೆ ದುಡಿಯುತ್ತದೆ. ಪಟ್ಟದ ಕುದುರೆ ವಸ್ತ್ರಾಭರಣ +ಭೂಷಿತವಾಗಿ ರಾಜ ವೈಭವದಿಂದ ಪೂಜೆ ಮಾಡಿಸಿಕೊಳ್ಳುತ್ತದೆ. ಆಡು ಬಡ ಜಂತುವಾ +ಗಿದ್ದು ಬೆಳಗ್ಗೆದ್ದರೆ ಅಸಹಾಯನಾಗಿ ಕಟುಕರ ಕೈಯಲ್ಲಿ ಕಡಿಸಿಕೊಳ್ಳುತ್ತದೆ. ಅದರ ಜನ್ಮ +ಹಾಗೇ, ಇದರ ಜನ್ಮ ಹೀಗೆಯೇ | + +ಹೂವು ದೇವರ ತಲೆಯ ಮೇಲೆ ಕೂತು ಬಾಡಿ ನಿರ್ಮಾಲ್ಯವಾಗಬೇಕು. ಸಾಂಬ್ರಾಣಿ +ಅವನ ಮುಂದೆ ಬೆಂಕಿಗೆ ಬಿದ್ದು ಕುದಿದು ಹೊಗೆಯಾಡಿ ಅದೃಶ್ಶವಾಗಬೇಕು. ಆಗಲೇ +ಅದಕ್ಕೆ ಮುಗಿವು, ಮುಕ್ತಿ. ಆಗಲೇ ಪ್ರಾಯಶಃ ಅದರ ಜನ್ಮ ಸಾರ್ಥಕ, ಸೃಷ್ಟಿ ಸಫಲ. +ಅದನ್ನು ಹೂವಿನಂತೆ ನೋಯಿಸದೆ ಹಾಗೆ ಮುಡಿದಕೆ ವಾಸನೆ ಹೊರಟೀತೇ ? ಬೆಂಕಿಗೆ +ಹಾಕಬೇಕು, ಆಗಲೇ ಅದರ ಸುವಾಸನೆ. ಈ ಅಗ್ನಿ ಸಂಸ್ಕಾರ ಅದಕ್ಕೆ ಉಪಕಾರವೋ +ಅಸಕಾರವೋ ಸುಖವೋ ದುಃಖವೋ ಕೇಳಬಲ್ಲವರಾರು? ಸಾಂಬ್ರಾಣಿ ಒರಟು, +ಬಣ್ಣ ನಿಲ್ಲ ಬೆಡಗಿಲ್ಲ, ಹೂವು ಸುಂದರ ರಸರಸವಾಗಿ ಮಕರಂದದೊಡಗೂಡಿ ಮುಟ್ಟದರೆ +ಮುಡಿದರೆ ನಲುಗಿ ಬಾಡಿ ನಿರ್ಮಾಲ್ಯವಾಗುತ್ತದೆ. ಇದಕ್ಕಾಗಿ ಹೂನಿಗೆ ಶ್ಲಾಘನೆ ಸಲ್ಲ +ಬೇಕೆ? ಸಾಂಬ್ರಾಣಿಯನ್ನು ಬೆಂಕಿಗೆ ಹಾಕಿ ಸುಡದ ಹೊರ್ತು ವಾಸನೆ ತೋರದು, +ಇದು ಅದರ ದೋಷವೇ? ೨. * ಶ್ರೀಪತಿಯ ಕಥೆಗಳು?» + + +; ಶ್ರೀ ಪಾಟೀಲ ಮಾನವೇಂದ್ರ ಬೆಂಗಳೂರು + + + + + + + + + + + + + + + +ಕಾಶ್ಮೀರ ಪ್ರಿನ್ಸೆಸ��‌ +ವಿವರಾನ ದುರ೦ತ + + +ಲಿ0೫607860 17017 1179 ೦೦% 77081711 3771130088 ( ೮ಂ೦))710%! 1958, 1100 +21114411119 77046, 125 18070/0710 (6617071 ೫. + + +1116. 17761181 ೮1110೫ 211161 60 7: 8810೦ ೫118117 110೬9, 1301/3187, 112 +21877 1958. ೫ಃ106 ೫೩, 12,50 7೫, ೦೫1], + + +17೭.216 ೧೨೧ + + +ಕಾಶ್ಮೀರ ಪ್ರಿನ್ಸೆಸ್‌ ವಿಮಾನ ದುರಂತ +ಸೀ + + +ಮೂಲ: , ಸಂಗ್ರಹಾನುವಾದ : +ಎ. ಎಸ್‌. ಕರ್ಣಿಕ ನಿ. ಎಂ. ಇನಾಂದಾರ್‌ + + +೧೯೫೫ ಏಪ್ರಿಲ ೧೧ನೇ ದಿನ ಹಾಂಕಾಂಗಿನಿಂದ ಜಕಾರ್ತಾಕ್ಕೆ ಸಾಗಿದ್ದ ಭಾರತದ ಭವ್ಯ +ಸಾರಿಗೆ ನಿಮಾನ " `ಶಾಶಿ ಮರ್‌ ಪ್ರಿನ್ಸೆಸ್‌? ಸಮುದ್ರ ಮಧ್ಯದಲ್ಲಿ ಸ್ಫೊ ಟವಾಗಿ' ಬಿತ್ತು. ಇತಿಹಾಸ +ದಲ್ಲಿಯೇ ದುರಂತಕರಪೆನಿಸಿದ. ಈ ನಿಮಾನ ಅಸಘಾತ ಜೈನಿಕನಾಗಿರದೆ ಮಾನವಕ್ಕ ತವಾಗಿತ್ತು. +ಕಮ್ಯು ನಿಸ್ಸ್‌ ಚೀನದ ಪ್ರಧಾನಮಂತ್ರಿ ಚೌ-ಎನ್‌-ಲಾಯ್‌ ಇದರಲ್ಲಿ ಹೋಗಲಿರುವರೆಂದೆಣಿಸಿ +ಕಮ್ಮು ಸಿಸ್ಟ್‌ ದ್ರೇಸಿ ಚಿಯಾಂಗರ ಪಕ್ಷಪಾತಿಗಳು ನಡೆಸಿದ ಹೇಯ ಒಳಸಂಚಿನ ಫಲವಾಗಿ +ಒಂದು ಹೂಶಾ ನಿಮಾನವೂ ೧೬ ಜನರೂ ದುರಂತ ಮೃತ್ಯುವಶರಾದರು. + +ಈ ಅಂತಾರಾಷ್ಟ್ರೀಯ ಪಾತಕದ ಮೇಲೆ ಕೆಲ ನಿದೇಶಿ ಸುದ್ದಿ ಸಂಸ್ಥೆಗಳೂ ಅಧಿಕಾರಿಗಳೂ +ಸುಳ್ಳು ವರದಿಗಳಿಂದ ಮುಸುಕೆಳೆಯಲು ಯತ್ನಿಸಿದರು. ಸತ್ಯ ಹೊರಬಿದ್ದರೂ ಅಪರಾಧಿಗೆ +ಚಿಯಾಂಗ್‌ ಸರಕಾರ ರಕ್ಷಣೆಕೊಟ್ಟು ತಾನೇ ಈ ದ್ರೋಹದ ಕರ್ತನೆಂದು ತೋರಿಸಿಕೊಟ್ಟತು. +ಆ ಅಪಘಾತದಲ್ಲಿ ಉಳಿದು ಬಂದ ಮೂವರಲ್ಲೊಬ್ಬರ ಬಾಯಿಂದ ಆ ರೋಮಾಂಚಕ +ಆಖ್ಯಾ ಯಿಕೆ ಬಂದಿದೆ. + + +ತ್‌ ೧೦, ೧೯೫೫, ಮಧ್ಯಾಹ್ನದ ಊಟ ಹೋಗಬೇಕಾಗಿತ್ತು. ಜಕಾರ್ತಾದಿಂದ ನೇರ +ವನ್ನು ಬೇಗನೆ ಮುಗಿಸಿಕೊಂಡು ನಾನು ಸಾಂತಾ ವಾಗಿ ಮುಂಬಯಿಗೆ ಹಿಂದಿರುಗುವುದೆಂದು +ಕ್ರೂರು ವಿಮಾನನಿಲ್ಮಾಣಕ್ಕೆ ಬಂದಾಗ ಕ್ಮಾಶೀ _ ಕಾರ್ಯಕ್ರಮ ಗೊತ್ತಾಗಿತ್ತು. + +ರ ದ್ರನ್ಸೆಸ್‌ ವಿಮಾನ ಹೊರಡುವು ಹನ್ನೊಂದು ಜನ ಪ್ರಯಾಣಿಕರು: +ದಕ್ಕೆ ಎರಡು ಗಂಟಿ ತಡವೆಂದು ವಿಮಾನದ ಚಾಲಕವರ್ಗಕ್ಕೆ ಸೇರಿದ +ತಿಳಿಯಿತು. ಅದರ ಯಂತ್ರ ಭಾಗ ಎಂಟು ಜನ-ಹೀಗೆ ಹತ್ತೊಂಬತ್ತು +ಗಳೆ ಮೇಲ್ವಿಚಾರಣೆಯ ಕೆಲಸ ಜನರನ್ನು ಕರೆದುಕೊಂಡುಹೋಗು +ಪೂರ್ತಿಯಾಗಿರಲಿಲ್ಲವೆಂದೇ ಹೊರ ತ್ತಿದ್ದ ಆ ವಿಮಾನ ಹಾಂಗಕಾಂಗ್‌ +ಡುವುದಕ್ಕೆ ತಡವಾಗಿತ್ತು. ಆ ವಿ- ನಿಂದ ಹೊರಟು ಐದೂವರೆ ಗಂಟಿ +ಮಾನ ಜಪ ಮಧ್ಯಾಹ್ನ ಮುಂಬ ಒಟ್ಟ ಆದಾಗ ಅಕಸ್ಮಾತ್ತಾಗಿ ಅಪಘಾತ +ಯಿಯಿಂದ ಹೊರಟು ಕಲ್ಕತ್ತೆಯ ಜ್‌ ಕ್ಕೀಡಾಯಿತು. ಆ ಅಪಘಾತಕ್ಕೀ +ಮಾರ ವಾಗಿ ಮೊದಲು ಬ್ಲಾಂಕಾ- 1" ೩ ಅದರಕೊಳಗಿನಿಂದ ಪ +ಡ್ಗ್‌ ಗೆ” ಅಲ್ಲಿಂದ ಹಾಂಗಕಾಂಗಗೆ ಬಂದ ಬರೆ! ಮೂವರಲ್ಲಿ ನಾನೊಬ್ಬ, +ಹೋಗಿ ಹಾಂಗಳಾಂಗ”ನಿಂದ ಅಪಘಾತ ಒದಗಿದ ರೀತಿ, ಅದ +ಬಾಂಡುಂಗ್‌ ಪರಿಷತ್ತಿಗೆ ಹೋಗಲಿದ್ದ ಚೀನಿ ರಿಂದ ನಾವು ಪಾರಾಗಿ ಉಳಿದ ಬಗೆಯನ್ನು +ಪ್ರತಿನಿಧಿಗಳನ್ನು -ಕರೆದುಕೊಂಡು ಜಕಾರ್ತಾಕ್ಕೆ ಇಲ್ಲಿ ವಿವರಿಸಬೈಕಾಗಿದೆ.. ಆ ವಿವರಗಳನ್ನು ನೆನೆ + +೧೨೨ + + + + + +ಇಕ್‌ + + +ಎ. ಎಸ್‌, ಕರ್ಣಿಕ್‌ + + +ಚ ಇ + + +೨ ಜಿ 2 +ಕಾಶ್ಮೀರ ಪ್ರಿ ಸ + + +ನ + + +ದಾಗ ಸಾವಿನೊಡನೆ ನಾವು ನಡೆಸಬೇಕಾದ +ಸೆಣಸಾಟದ ಕಲ್ಪನೆ ಬರಬಹುದಲ್ಲದೆ ಆ ಭವ್ಯ +ವಿಮಾನಕ್ಕೆ ಒದಗಿದ ದುರಂತ ಒಂದು ಆಕಸ್ಮಿಕ +ಘಟನೆಯಾಗಿರದೆ ಅಂತರರಾಷ್ಟ್ರೀಯ ಪ್ರೆಂಡಾಟಿ +ಕೆಯ ಪರಿಣಾಮ ಎನ್ನುವುದೂ ಸ್ಪಷ್ಟವಾಗು +ತ್ತದೆ. + +ಕಾಶ್ಮೀರ ಪ್ರಿನ್ಸೆಸ್‌ ಎಂದು ರಮ್ಯಮನೋಹರ +ವಾದ ಹೆಸೆರು ಪಡೆದಿದ್ದ ಅದು ಕಾನ್‌ಸ್ಟ +ಲೇಶನ್‌ ಜಾತಿಯ ಅತಿ ದೊಡ್ಡ ವಿಮಾನ. +ಭಾರತೀಯ ವಿಮಾನ ಸಾರಿಗೆ ಸಂಸ್ಕೆಯವರು +ತಮ್ಮ ಖಂಡಾಂತರ ವಿಮಾನ -ಸಾರಿಗೆಗಾಗಿ +ಅದನ್ನು ಕೊಂಡು ನಾಲ್ಕು ವರ್ಷವಾಗಿತ್ತು. ಆ +ಅವಧಿಯಲ್ಲಿ ಅದು ೧೧,೧೬೩ ಗಂಟಿಗಳ ಪ್ರಯಾ +ಣಾವಧಿಯಲ್ಲಿ ಮೂರು ಕೋಟಿ ಮೈಲು ಉ- +ಡ್ಡಾಣ ಮಾಡಿತ್ತು. ಅದರ ಹೆಸರು ಕಾಶ್ಮೀರದ +ರಾಜಕುವರಿಯೆಂದಿದ್ದರೂ ಅದು ಹುಟ್ಟಿದ್ದು ಕಾಲಿ +ಫೋರ್ನಿರ್ಯಾದಲ್ಲಿ, ಲೋಕ ವಿಖ್ಯಾತ ಚಿತ್ರ +ಪಟ ಸಂಸ್ಥೆಯಾದ ಹಾಲಿವುಡ್ಡಿನ ಹತ್ತಿರವೇ +ಇದ್ದ ಲಾಕ್‌ಹೀಡ್‌ ವಿಮಾನ ತಯಾರಕರ ಈ +ಘನವಾದ ವಿಮಾನ ಶಿಲ್ಪದ ತೂಕ ಸುಮಾರು +೪೮ ಟನ್‌ ಇದ್ದಿತು. (೧.೦೭,೦೦೦ ಪೌಂಡು ). +ತನ್ನ ನೂರಾರು ಸಾರಿಗೆಗಳಲ್ಲಿ ಸಾವಿರಾರು +ವಿದ್ಯಾರ್ಥಿಗಳನ್ನು ವಿಜ್ಞಾನಿಗಳನ್ನು, ರಾಜ +ಕಾರಣಿಗಳನ್ನು, ಲೇಖಕರನ್ನು, ಮುತ್ಸದ್ದಿಗಳನ್ನು +ಪ್ರಪಂಚದ ಸುತ್ತಲೂ ಆದು ಕರೆದೊಯ್ದಿತ್ತು. ಈ +ವಿಮಾನ ಪ್ರಧಾನ ಮಂತ್ರಿ ಪಂಡಿತ ನೆಹರೂ +ಅವರನ್ನು ಪರದೇಶಗಳಿಗೆ ಕರೆದೊಯ್ದ ಶ್ರೇಷ್ಠ +ಯಂತ್ರ ಮಾತ್ರವಲ್ಲದೆ ನೋಡಿದವರ ಕಣ್ಸೆಳೆ +ಯುವ ಒಂದು ಕಲಾಕೃತಿಯೂ ಆಗಿತ್ತು. + +ಈ ದುರಂತದ ಕತೆಯನ್ನು ಹೇಳಲು ಸಾಧ್ಯ +ವಾಗುವಂಕಿ ದೈವವಶಾತ” ಬದುಕಿಬಂದ ನಾನು, +ಅನಂತ ಶ್ರೀಧರ ಕರ್ಣಿಕ, ನಮ್ಮ ವಿಮಾನ +ಸಾರಿಗೆ ಸಂಸ್ಥೆ ಯಲ್ಲಿಯ ಮೆಂಟಿನನ್ಸ ಎಂಜಿನಿಯ +ರರಲ್ಲಿ ಒಬ್ಬ. ಸಾರಿಗೆ ಹೊರಡುವ ಮುನ್ನವಿಮಾ +ನದ ಎಲ್ಲ ಯಂತ್ರ ಭಾಗಗಳನ್ನು ಸೂಕ್ಷ್ಮವಾಗಿ +ಪರಿಶೀಲಿಸಿ ಯಂತ್ರ ಪ್ರಯಾಣಯೋಗ್ಯವಾಗಿ + + +ಇ + + +ನಿಮಾನ ದುರಂತ ೧೨೩ + + +ದೆಯೆ ಇಲ್ಲವೆ ಎನ್ನುವುದನ್ನು ನಿರ್ಧರಿಸಿ ಅದನ್ನು +ಸಜ್ಜುಗೊಳಿಸುವ ಕೆಲಸ ನಮ್ಮದು. ಸಾಮಾನ್ಯ +ವಾಗಿ ಚಾಲಕವರ್ಗದವರೊಡನೆ ನಾವು ವಿಮಾನ +ದಲ್ಲಿ ಹೋಗುವದಿಲ್ಲ. ಆದಕೆ ನಿಯತ ಕಾರ್ಯ' +ಕ್ರಮಗಳಿಗೆ ಬಾಹಿರವಾದ ಪ್ರಯಾಣಗಳನ್ನು +ಮಾಡಬೇಕಾದಾಗ ಯಾವಾಗಲೂ ಒಬ್ಬ ಐಂಜಿ +ನಿಯರ ವಿಮಾನದ ಜೊತೆಯಲ್ಲಿ ಹೋಗಬೇಕೆ +ನ್ನುವುದು ಪರಿಪಾಠ. ಹಾಂಗಕಾಂಗ್‌ನಿಂದ ಜಕಾ +ರ್ತಕ್ಕೆ ಈ ವಿಮಾನ ಚೀನೀ ಪ್ರತಿನಿಧಿಗಳನ್ನು +ಒಯ್ಯಲು ವಿಶೇಷ ಪ್ರಯಾಣ ಮಾಡಬೇಕಾ +ಗಿತ್ತು. ಅಂತೆಯೇ ನಾನು ಹೊರಡಬೇಕಾ +ಗಿತ್ತು. ನಾನು ಹೊರಡಬೈಕಾದದ್ದು ಮುನ್ನಾ +ದಿನ' ಮಾತ್ರ ನನಗೆ ತಿಳಿದು ತೀರ ಬೇಸರವಾ +ಗಿತ್ತು. ಮುಂಬಯಿಯಿಂದ ಹಾಂಗ್‌ಕಾಂಗ್‌”, +ಅಲ್ಲಿಂದ ಜಕಾರ್ತಾ, ಅಲ್ಲಿಂದ ತಿರುಗಿ ಮುಂಬೈ +ಹೀಗೆ ಪ್ರಯಾಣ ಮಾಡಬೇ ಕಾದ್ದರಿಂದ ವಿಶ್ರಾಂ +ತಿಗೆ ಅವಕಾಶವೇ ಇರಲಿಲ್ಲ. ನನ್ನ ಬೇಸರಕ್ಕೆ +ಅದೇ ಮುಖ್ಯ ಕಾರಣವಾಗಿತ್ತು. + +ಮ ಯೋಚನೆಯಲ್ಲಿರುವಾಗಲೆ ಬ್ಯಾಂಕಾಕ್‌ +ವರೆಗೆ ವಿಮಾನವನ್ನು ನಡೆಸಿಕೊಂಡು ಹೋಗ +ಬೇಕಾಗಿದ್ದ ಕಮಾಂ���ರ್‌ ನೀವ್ಸ ನನ್ನನ್ನು +ಕುರಿತು, + +"ನೀನೂ ಬ್ಯಾಂಕಾಕ್‌ ವಕೆಗೇನಪ್ಪ?” ಎಂದು +ಕೇಳಿದ, + +,. ಬ್ಯಾಂಕಾಕ್‌ ವರೆಗಾದರೆ ಸುಖವಾಗಿ ಬರು +ತ್ತಿದ್ದೆ, ಜಕಾರ್ತಾಕ್ಕೆ ಹೋಗಬೇಕು. “ + +“ ಪುಣ್ಯವಂತ ನೀನು ಹಾಗಿದ್ದರೆ. ಹಾಂಗ್‌- +ಕಾಂಗ್‌ನಿಂದ ನಿಮ್ಮ ವಿಮಾನದಲ್ಲಿಯೇ ಚೀನದ +ಮುಖ್ಯ ಮಂತ್ರಿ ಚೌಎನ್‌ಲೈ ಅವರು ಬಾಂ- +ಡುಂಗ ಪರಿಷತ್ತಿಗಾಗಿ ಪ್ರಯಾಣಮಾಡಲಿದ್ದಾಕೆ' +ಎಂದ ಸಹ-ವೈಮಾನಿಕ ಗೋಡಬೋಲೆ. + +ನನಗೆ ಅದನ್ನು ಕೇಳಿ ಹೆಮ್ಮೆಯೆನಿಸಲಿಲ್ಲವೆ ? +ಯಾರಿಗೆ ಅನಿಸಲಿಕ್ಕಿಲ್ಲ 9 + + +ಸಾಂತಾಕ್ರೂರುತ್‌ ವಿಮಾನ ನಿಲ್ದಾ ಣವನ್ನು +ಬಿಟ್ಟು ಕಾಶ್ಮೀರ ಪ್ರಿನ್ಸೆಸಸ ವಿಮಾನ ಅಂತರಿಕ್ಷ + + +೧೨೪ + + +ಕ್ಕೇರುತ್ತಿದ್ದ ಹಾಗೆ ವಿಮಾನದಲ್ಲಿಯ ಪ್ರಯಾಣಿಕ +ರನ್ನುದ್ದೇಶಿಸಿ ಅದರಲ್ಲಿಯ ಉಪಚಾರಿಕೆಯಾಗಿದ್ದ +ವಾಂ ಗ್ಲೋರಿಯಾ ಬೆರಿಯ ಸ್ಪ ಸ್ಪಷ್ಟ ಮಧುರ +ವಾದ ದನಿ ಧ್ವನಿವಾಹಕದಲ್ಲಿ ಕೇಳಬರುತ್ತಿತ್ತು. +ದ್ದ ಪಟ್ಟಿಗಳನ್ನು ಹೇಗೆ ಮತ್ತು +ಯಾವ ಸಂದರ್ಭದಲ್ಲಿ ಕಟ್ಟಿ ಕೊಳ್ಳಬೇಕೆಂಬ +ಬಗ್ಗೆ ಆಕೆ ಔಪಚಾರಿಕವಾಗಿ ಹೇಳುತ್ತಿದ್ದಳು. +ಅದೊಂದು ಆಕೆಯ ಮೊದಲ ಕೆಲಸ, ಹಾಗೆ ಆಕೆ +ಹೇಳುತ್ತಿದ್ದುದನ್ನು ಐವತ್ತು ಬಾರಿಯಾದರೂ +ಕೇಳಿದ್ದ ನನಗೆ ಆ ದನಿ ಆ ಮಾತು ಐಲ್ಲವೂ ಪರಿ + + + + + +ಗ್ಲೋರಿಯಾ +ಮ್ಳ ತ್ಯುನಿನೆದುರಲ್ಲೂ ಕರ್ತವ್ಯ + + +ಚಿತವಾಗಿಯೆ ಇದ್ದವು. ಮೊದಲು ಎಲ್ಲರಿಗೂ + +ಸೌಹಾರ್ದದ ಸ್ವಾ ಗತ ಹೇಳಿ ಆಮೇಲೆ ಪಟ್ಟಿ +ಗಳನ್ನು ಫು” ಅದಾದ ಮೇಲೆ ತೇಲು ಕವ +ಚಗಳನ್ನು ಅಪಘಾತವಾದ ಪ್ರಸಂಗದಲ್ಲಿ ಉಪ- +ಯೋಗಿಸುವ ವಿಧಾನವನ್ನು "ಸಂತು ಹೇಳುತ್ತಿ +ದ್ವಳು. ಆಕೆಯೆ ದನಿ ಎಂದಿನಂತೆಯೆ ಸ್ಪಷ್ಟ +ಮಧುರವಾಗಿ ಕೇಳಬರುತ್ತಿತ್ತು. + +“ಈತೇಲು ಕವಚ (ಲೈಫ್‌ಜಿಕೆಟ್‌) ಗಳನ್ನು +ಧರಿಸಬೇಕಾದ ಪ್ರಸಂಗ ಒರಲಾರದು. ಅದನ್ನು +ಹೇಳಬೇಕಾದುಡೊಂದು ಉಳತಚ್ಛಾ ಮತ್ತು. + + +ಕಸ್ತೂರಿ ಶ್‌ + + +ನಿಯಮ, ನಿಮ್ಮ ಹತ್ತಿರವೇ ಇದ್ದ ಕವಚವನ್ನು +ಹೀಗೆ ಧರಿಸಬೇಕು. ಆ ಮೇಲೆ ಅದರ ಮಂಡಿ +ಕೀ(ಲನ್ನು ( ಕುಣಿಕೆ) ಎಳೆದರೆ ಅದು ಉಬ್ಬು- +ತ್ತದೆ, ಇದನ್ನು ಉಪಯೋಗಿಸಬೇಕಾದ ಸಂದ +ರ್ಭದನ್ಲಿ ಒಂದು ಎಚ್ಚರವನ್ನು ವಹಿಸಲೇ(ಬ್ಛೇಕು, +ವಿಮಾನದಿಂದ ಳಗ ಹೊರಬೀಳುವ +ಮುನ್ನ ಸರ್ವಥಾ ಕಣಿಕೆಯನ್ನು ಬಿಚ್ಚಬಾ +ರಡ್ಡ್‌ + +ನಯವಿನಯಗಳಿಂದ ಕೂಡಿದ ಮಾತುಗಾರಿಕೆ +ಗ್ಲೋರಿಯಾಳದು. ಇಪ್ಪತ್ತುಮೂರು ವರ್ಷದ +ಚೆಲುವೆ. ಪಾಶಿ ಕಿಮಾತ್ಮ್ಮ ಸಂಗೀತದ ಅಭ್ಯಾಸ +ಮಾಡಿ ಪ್ರಶಸ್ತಿ ಯನ್ನು ಪಡೆದವಳು. ಸಂಗೀತಕಲೆ +ಯನ್ನಾತ್ರಯಿಸಿ ಆಕೆ ಬೇಕಾದ ಹಾಗೆ ಹೆಸರು +ಗಳಿಸಬಹುದಿತ್ತು. ಆದಕೆ ದೇಶಾಂತರದ ಜನ +ಗಳನ್ನು, ಭೂಪ್ರದೇಶಗಳನ್ನು, ದೃಶ್ಯಗಳನ್ನು +ನೋಡಿ ಅಂತರಂಗದ ಕಿತಿಜಗಳನ್ನು ವಿಸ್ತರಿಸು +ವುದೇ ನಿಜವಾದ ವಿದ್ಯಾಭ್ಯಾಸ ಎಂದು ಆಕೆ +ನಂಬಿದ ಹಾಗಿತ್ತು ಇಂದು ಲಂಡನ್‌ ಆದರೆ +ನಾಳೆ ನ್ಯೂಯಾರ್ಕ್‌, ನಾಡಿದ್ದು ಸಿಂಗಾಪುರ +ಎಂದು ಗಗನವಿಹಾರಿಯಾಗಿ ವೈವಿಧ್ಯಪೂರ್ಣ +ವಾದ ವಿಶಾಲ ಪ್ರಪಂಚವನ್ನು ನೋಡಬೇಕೆಂಬ +��ತುರಕ್ಕೆ ಮಣಿದು ವಿ ಅಷಾನಗಳ್ಪ 5 ಉಪಚಾ +೨ಿಕೆಯೆಂದು ಕೆಲಸಕ್ಕೆ ಸೆ (ರಿದ್ದಳು. ಕಾಶ್ಮೀರ್‌ +ಪ್ರಿನ್ಸೆಸ್‌ ವಿಮಾನ” ಭಾರತಕ್ಕೆ ಬಂದಾಗಿನಿಂದ +ಆರಕೊಡನೆ ಆಕೆಯ ಸಂಬಂಧ ಕಟಿವಾಗಿ ಬೆಳೆ +ದಿತ್ಮು. + + +ಮುಂಬೈಯಿಂದ ಹೊರಟ ವಿಮಾನ ಸಕಾಲ +ದಲ್ಲಿ ಕಲಕತ್ತೆಯನ್ನುತಲುಪಿ ಅದೇ ರಾತ್ರಿ ಬ್ಯಾಂ +ಕಾಕ್‌ಗೆ ಪ್ರಯಾಣ ಬೆಳೆಸಿತು. ಯಾವ ಅಡೆ +ತಡೆಯೂ ಇಲ್ಲದೆ ಗಗನಗಂಭಿ(ರವಾಗಿ ರಾತ್ರಿ + + +ತಹ ತಕಛೇು + + +ಯುದ್ಧಕ್ಕೂ ಹಾರಿ ಬೆಳಗಿನ ಸುಮಾರಕ್ಕೆ ಬ್ಯಾಂ” + + +ಕಾಕ್‌ ತಿಸಿ ಅಂದು ಏಪ್ರಿ ಸೀ ಸ್‌ +೧೯೫೫, ಗುರುವಾರ. + + +ವಿಮಾನದಿಂದಿಳಿದು ಡಾನ್‌ಮು-ಆಂಗ ವಿಮಾನ + + +ನಿಲ್ದಾ ಇದಲ್ಲಿಯ ಕಟ್ಟಡಗಳ ಕಡೆಗೆ ಸಾಗುತ್ತಿ- + + +ಡೆ + + +ಕಾಶ್ಮೀರ ಪ್ರಿ + + +ದ್ಹಾಗ ಲದುರಿಗೆ ಹೆಸರಾಂತ [ಮಾಫಿಕ ಕಪ್ತಾನ +ನಾಗಿದ್ದ ಕ್ಯಾಪ್ಟನ್‌ ಜಕಾರನನ್ನು ಕಂಡು ನಮ + +ಸ್ಮರಿಸಿದಾಗ ಅವನು “ಹೇಗಿದೆ ವಿಮಾನ? ಎಂದು +ದಕ್ಕೆ “ಕೂದಲೆಳೆ ಅಲುಗಾಡದ ಹಾಗೆ ಇಲ್ಲಿಯ +ವೆ! ಬಂದಿದೆ” ಎಂದೆ. :. ನೋಡಿದ ಯಾರೂ +“ ಈತ ಐಎಂದಕೆ ನಿಜವಾದ ವೈಮಾನಿಕ” +ಎನ್ನುವ ಹಾಗಿತ್ತು ಆತನ ನ ವಿಶ್ರಾಂತಿ +ಗೃ ಹಕ್ಕೆ ಬಂದು ಮುಂಜಾವಿನ ಫಲಾಹಾರವನ್ನು +ತು ಇಎಯುತ್ತಿ ದಧ್ವಹಾಗೆ ಸಹ-ವೆ ಮಾನಿಕನಾದ +ಕ್ಯಾಪ್ಟ ನ್‌ ದೀಕ್ಷಿತ. ಬಂದು “ಟೂ ಬರುವವ- +ನಲ್ಲವೇನೂ? ಸರಿ ಹಾಗಿದ್ದರೆ--” ಎಂದ: ಹೇಳಿ +ಹೊರಟುಹೋದ. + +ನಾನು ವಿಮಾನಕ್ಕೆ ಹಿಂದಿರುಗಿದಾಗ ಡಿಕುನ್ಹಾ +ಯಂತ್ರಪರೀಕ್ಷೆಗಳನ್ನುಮುಗಿಸಿದ್ದ. ಜಠಾರ ಮತ್ತು +ದೀಕ್ಷಿತ ಅವರ ಚಾಲಕತ್ವದಲ್ಲಿ ವಿಮಾನ ಮತ್ತೆ +ತನ್ನ ಪ್ರಯಾಣವನ್ನು ಮುಂದುವರಿಸಿತು. +ಬ್ಯಾಂಕಾಕ್‌ನಿಂದ ಹಾಂಗ್‌ ಕಾಂಗ್‌ಗೆ ನಾಲ್ಕು +ಗಂಟಿ, ಮಧ್ಯಾಹ್ನದ ಸುಮಾರಿಗೆ ನಾವು ಹಾಂಗ” +ಕಾಂಗ್‌ ತಲುಪಿದಾಗ ನಿರಭ್ರವಾದ ಆಕಾಶದಲ್ಲಿ +ಸ್ವಚ್ಛ ವಾದ ಬಿಸಿಲು ಹೊಳೆಯುತ್ತಿತ್ತು. + +, ಮುಂದಿನ ಪ್ರಯಾಣ ವಿಶೇಷವಾಗಿ ಏರ್ಪಡಿ +ಸಿದ್ದು. ಹಾಂಗ್‌ಕಾಂಗ್‌ ವಿಮಾನ ನಿಲ್ಮಾ ಣದಲ್ಲಿ +ಇಡೀ ವಿಮಾನದ ಸಮಗ್ರ ಪರೀಕ್ಷೆಯಾಗಿ ಹೊಸ +ದಾಗಿ ಪೆಟ್ರೋಲು ಮತ್ತು ಉಳಿದ ಸಾಮಗ್ರಿಗ- +ಳನ್ನು ಹಾಕಬೇಕು. ಹೀಗೆಂದು ಯಂತ್ರ ಚ +ವನ್ನೇ ಲ್ಲ ನಾನು ಕೂಲಂಕಷವಾಗಿ ಪರೀಕ್ಷಿಸು +ಕ್ಕೆ "ತೊಡಗಿದೆ. ಡಿ-ಕುನ್ಹಾ ಕಕ್ಕೆ ಯ ತೆ +ಜಾ ಪೆಟ್ರೋಲು ತುಂಬುವುದನು ಪರಿಶೀಲಿಸು +ತ್ತಿದ್ದ, ಚಾಲಕವರ್ಗಕ್ಕೆ ಸೇರಿದ ಉಳಿದವರು +ವಿಶ್ರಾಂ ತಿಗ ಓಹದಲ್ಲಿ ಆ ಮಾಡುತ್ತಿ ದ ರು. +ಅಂದು ಮಧ್ಯಾಹ್ನ ನಮ್ಮ ವಿಮಾನದ ಹೊರತು +ಬೇರೆಯಾವ ವಿಮಾನವೂ ಅಲ್ಲಿಂದ ಹೊರಡುತ್ತಿರ +ಲಿಲ್ಲವಾದ್ಮರಿಂದ ವಿಶ್ರಾ ಂತಿಗ್ಗ |ಹದಲ್ಲಿ ವಿಶೇಷ +ಗದ ಲವಿರಲಿಲ್ಲ. ಪ್ರ ಜೂ ಮಾಡಲದ್ದ ಚೀನ +ಸರಕಾರದ ಪ ಪ್ರತಿನಿಧಿಗಳು ಅದೇ ಬಂದಿದ್ದ ರು. ಅ +ಚ್ಚುಕಟ್ಟಾಗಿ ವೇಷಭೂಷಿತರಾದ ಅವರು ಶ್ರ ಶ್ರೇಷ್ಠ + + +ನ್ಸೆಸ್‌ ನಿಮಾನ ದುರಂತ + + +೧೨೫ + + +ಮುತ್ಬದ್ದಿಗಳಿದ್ದ ಹಾಗಿತ್ತು. ಅವರ ಮಧ ದಲ್ಲಿ +ನಿರೀಕ್ಷಿಸಿದಂತೆ ಚಾ- ಎನ್‌-ಲಾಯ್‌ ಕಾಣಲಿಲ್ಲ. +ಅವರು ಬಂದಿರಲಿಲ್ಲವೆನ್ನು��ುದು ಸ್ಪಷ್ಟ ವಾಗಿಯ +ಇದ್ದಿತು. ಆದಕೆ ಯಾರು ಬಂದರು ರ ಬರ +ಲಿಲ್ಲ ಎನ್ನುವ. ಬಗೆಯಲ್ಲಿ ಊಹಾಪೋಹ ನಡ +ಸುವದು ವೆ [ಮಾನಿಕ ನೀತಿಯಲ್ಲವಾದ್ದ ರಿಂದ ಆ +ವಿಷಯವನ್ನು ಯಾರೂ ಸ್ಪಷ್ಟವಾಗಿ ಮಾತನಾಡ +ಲಿಲ. + + +ಜಕಾರ್ತಾದ ವರೆಗೆ ವಿಮಾನವನ್ನುನಡಸಿಕೊಂ +ಡು ಹೋಗಬೇಕಾಗಿದ್ದ ಕ್ಯಾ. ಜಠಾರ, ಸಹವೈ- +ಮಾನಿಕ ಕ್ಯಾ. ದೀಕ್ಷಿತ, ಅಂತರಿಕ್ಷದಲ್ಲಿ ಮಾರ್ಗ +ದರೃನ ಮಾಡುವ ಶ್ರೀ ಪಾಠಕ ಮತ್ತು ಉಪಚಾ +ರಿಕೆಯಾದ ಗ್ಲೋರಿಯಾ ಊಟಿ ಮಾಡುತ್ತಿದ್ದ +ಹಾಗೆ ಅವರ ಹತ್ತಿರದಲ್ಲಿಯ ತೆರವಾಗಿದ್ದ ಒಂದು +ಕುರ್ಚಿಯನ್ನು ಒಬ್ಬ ಆಗಂತುಕ ಬಂದು ಆಕ್ರ- +ಮಿಸಿದ. ಚಾಲಕವರ್ಗದವರಿಗಾಗಿ ಕಾದಿರಿಸಿದ +ಸ್ಥಳದಲ್ಲಿ ಆತ ಹೀಗೆ ಬರುವುದು ಅನಿರೀಕ್ಷಿತ +ವಾಗಿದ್ದಷ್ಟೇ ವಿಚಿತ್ರವೂ ಆಗಿದ್ದಿತು. ಬಂದವ +ಒಬ್ಬ ಪಾಶ್ಚಿಮಾತ್ಮನ ಹಾಗಿದ್ದ. ಅನ್ಯೋನ್ಯ ಪರಿ +ಚಯದ ಉಪಚಾರ ಆತನಿಗೆ ಅಗತ್ಯವೆನಿಸಲಿಲ್ಲ: +ಬಲುದಿನದ ಸಲಿಗೆಯಿಂದೆಂಬಂತೆ, + +“ ಚೀನಿ ಪ್ರತಿನಿಧಿಗಳನ್ನು ಕರೆದುಕೊಂಡು +ಹೋಗುವ ಚಾಲಕ ವರ್ಗದವರಲ್ಲರೇ ನೀವು ?” +ಎಂದು ಕೇಳಿದ. + +ಇಂಥ ಪ್ರಶ್ನೆಗಳನ್ನು ಯಾರೂ ಉತ್ತರಿಸಜೇ- +ಕಿರಲಿಲ್ಬ- ಅವರೆಲ್ಲರೂ ಸುಮ್ಮನಾಗಿಯೆ ಉಳಿ +ದದ್ದ ನ್ನ್ನ ನೋಡಿ ಆತ, `ಈ ಚಿಂವಗಣ್ಣಿನ ಚೀನಿ +ತೂ ಯಾವುದನ್ನೂ ಹೇಳುವುದಿಲ್ಲ' ಎಂದ್ಕ +ಆತನ ಈ ಅಧಿಕಪ್ರಸಂಗದ ಪ್ರಶ್ನೆ ಗಳಿಂದ ತ್ಶ್ಮಾ +ದೀಕ್ಷಿತನಿಗೆ ಸಂತಾಪವಾಗುತ್ತಿ ದ್ದೆ ಸ ಉದ್ವೇಗ +ವನ್ನು ತಡೆಹಿಡಿದು “ ಹಃ ಗೇನು? ನಮಗೆ ೮ +ಬ ' ಎಂದು ಹೇಳಿದ. ಆದರೆ ಆಗಂತುಕ +ನ ಇದರಿಂದ ನಿರುತ್ಸಾಹವಾಗಲಿಲ್ಲ. + +"ನೀವಿನ್ನು ಇಷ್ಟ ರಲ್ಲಿಯ ಹೊರಡಬೇ ಕಲ್ಲವೆ?' +"ಹುಂ, ಇನ್ನು' ಬಸಿ ಗಂಟಿಯಾಗಬಹುದು' + + +೧೨೬ + + +ಎಂದ ದೀಕ್ಷಿತ. +“ನೀವು ಜಕಾರ್ತಾ ತಲುಪುವುದುಯಾವಾಗ'' +ಆಗಂತುಕನ ಪ್ರಶ್ನೆ ಎಲ್ಲರನ್ನು ರೇಗಿಸುತ್ತಿತ್ತು. +ಆದರೆ ನಿಷ್ಕುರದ ನೀತಿ ವೆ ಮಾನಿಕನಿಗೆ ಸಲ್ಲದು, +ಹೀಗೆಂದು, “ ಸೂ ಸುಮಾರಿಗೆ ತಲುಪ +ಬಹುದು” ಎಂದು ಕ್ಯಾ. ಜಠಾರ ಶಾಂತ ರೀತಿ +ಯಲ್ಲಿಯೇ ಹೇಳಿದ. + +ಈ ಮಾತು ನಡೆದಾಗ ಭಾರತೀಯ ವಿಮಾನ +ಸಂಸ್ಥೆಯ ಸೇವಕನೊಬ್ಬ ಪ್ರವೇಶಿಸಿ ಪ್ರಯಾಣಿ +ಕರ ಸಾಮಾನುಗಳನ್ನು ವಿಮಾನದಲ್ಲಿರಿಸಲಾಯಿ +ತೆಂದೂ ಪೆಟ್ರೋಲು ಭಾನ ಕಾಲನ +ಹಾಕುವುದು ಮುಗಿದು ಸಿದ ತೆಗಳೆಲ್ಲವು ಸರಿ +ಯಾಗಿ ನಡೆದಿದ್ದುದಾಗಿ ಜಠಾರಫಿಗೆ ತಿಳಿಸಿದ. ವ್ರ +ಮಾತನ್ನು ಕೇಳಿದ ಕ್ಷಣವೆ ಬಂದು ಕುಳಿತು ಪ್ರಶ್ನೆ +ಗಳನ್ನು ಕೇಳಿದ ಆಗಂತುಕ ತಟ್ಟನೆ ಎದ್ದು +ಹೊರಟುಹೋದ. ಹೀಗೆ ಅನಿರೀಕ್ಷಿತವಾಗಿ +ಬಂದು ಅನಿರೀಕ್ಷಿತವಾಗಿ ಹೊರಟುಹೋಗುತ್ತಿದ್ದ +ಆತನನ್ನೇ ನೋಡುತ್ತ ಜಠಾರ ಎಂದ: + +“ಯಾವನೊ ಏನೊ! ಅಧಿಕಪ್ರಸಂಗ, ಪ +ಕಾಕರ್ತನಾಗಿರಬೇಕು!” + +“ ಏನಿದ್ದರೂ ಅವನನ್ನು ಕಂಡರೆ ನನಗೆ ಆಗ +ಲಿಲ್ಲ” ಎಂದೆ ದೀಕ್ಷಿತ. + +“ನನಗೂ ಅಷ್ಟೇ" ಎಂದು ಜಠಾರ ದೀಕ್ಷಿತನೊ +ಡನೆ ವೇಧಶಾಲೆಯತ್ತ ಹೋದ. + +ನೂರಾರು ಯಂತ್ರಗಳನ್ನು ಪರೀಕ್ಷೆ ಮಾಡಿ +ನೋಡಬೇಕಿದ್ದ ನನ್ನ ಕೆಲಸ ಮುಗಿಯುವುದರ- +ಲ್ಲಿತ್��ು. ಅಷ್ಟರಲ್ಲಿ ಯಾರೋ ಬಂದು ವಿಮಾನ +ದಲ್ಲಿ ನನ್ನ ಸೂಟಕ್ಕಸು ಇಲ್ಲ ಎಂದು ಉಪಚಾರಿಕೆ +ತಿಳಿಸಿದ. ಹಾಗೆ ಬಂದು "ಹೇಳಿದರು. ಬಹುಶಃ +ಅಲ್ಲಿ ಇಳಿದು ಹೋದವರ ಸಾಮಾನುಗಳ ಜೊತೆ +ಯಲ್ಲಿ ಅದು ಆಫೀಸಿಗೆ ಹೋಗಿರಬೇಕೆಂದು ಅಲ್ಲಿ +ನೋಡಿಕೊಂಡು ಬರಹೇಳಿ ನನ್ನ ಕೆಲಸವನ್ನು +ಮುಂದುವರಿಸಿದೆ. ಇನ್ನೊಬ್ಬ ಅಧಿಕಾರಿ ಬಂದು +" ಚೀನಿ ಸರಕಾರದ ಪ್ರತಿನಿಧಿಗಳು ಪ್ರಯಾಣ +ಮಾಡುತ್ತಾರಾದ್ದರಿಂದ ವಿಶೇಷ ದಕ್ಷತೆಯಿಂದ +ಸಾಗಬೇಕು. ಪರಕೀಯರ ವಿಚಾರದಲ್ಲಿ ಇಲ್ಲಿ + + +ತ್ರಿ + + +ತ + + +ಕಸ್ತೂರಿ + + +ಎಚ್ಚರ ತೀರ ಅಗತ್ಯ " ಎಂದ್ಕ ಅದಕ್ಕೆ ನಾನು +"ಹಾಂಗ್‌ಕಾಂಗ್‌ನ್ಲಿ ಧಾನೇಶಕಕಿನು, ಹೊರ +ಗಿನವರು ಯಾರು, ಇಲ್ಲಿಯವರು ಯಾರು ಎನ್ನು +ವುದು ನನಗೆ ಹೇಗೆ ತಿಳಿಯಬೇಕು? ಕ್ಷೇಮಾ- +ಧಿಕಾರಿಗಳ ಕೆಲಸ ಅದು" ಎಂದು ಹೇಳಿ ನನ್ನ +ಕೆಲಸಗಳನ್ನು ಪೂರೈಸಿದೆ. ಅಷ್ಟರಲ್ಲಿ ನನ್ನ +ಸಹೋದ್ಯೋಗಿಯಾದ ಡಿಕುನ್ಹಾ ಬಂದು ತನ್ನ +ಸೂಟಕೇಸ ಮಾಯವಾಗಿದೆ ಎಂದು ಹೇಳಿದ. +ನಾವಿಬ್ಬರೂ ಆಫೀಸಿಗೆ ಹೋಗಿ ಹಿಂದಿರುಗಿದಾಗ +ನಮ್ಮಿಬ್ಬರ ಸೂಟಕೇಸುಗಳು ವಎಚಿತ್ರವಾಗಿ +ಮಾಯವಾಗಿದ್ದ ಹಾಗೆ ವಿಚಿತ್ರವಾಗಿ ಮತ್ತೆ +ಬಂದು ಇಟ ಲ್ಲಿಯೇ ಇಟ್ಟಿ ಸಾನ ವು! +ಜರಾ ಸಿದ್ಧ ತೆಗಳೆಲ್ಲವೂ ಮುಗಿದಿದ್ದು. +ಪ್ರಯಾಣಿಕರು ಬಂದು ಕುಳಿತಿದ್ದರು. ಯಂತ್ರಾ +ಗಾರದಲ್ಲಿ ಜಠಾರ ನಿಯಂತ್ರಕಗಳನ್ನು ನಡಸು +ವುದರಲ್ಲಿದ್ದ, ಗ್ಲೋರಿಯಾಳ ಪರಿಚಿತವಾದ ದನಿ +ಪ್ರವಾಸಿಗಳಿಗೆ ಸ್ವಾಗತವನ್ನು ಕೋರಿ ಪ್ರಯಾ +ಣದ ಬಗೆಯಲ್ಲಿ ತಿಳಿವಳಿಕೆ ಕೂಡುತ್ತಿತ್ತು. ಆಕೆ +ಹೇಳುತ್ತಿದ್ದಳು: +“ಇದೀಗ (ಸೃ್ಥಳೀಯ) ವೇಳೆ ೧೨: 0೨. +ಜಕರ್ತಾದೆಡೆಗೆ ವಿಮಾನ ಹೊರಡಲಿದೆ. ಇಲ್ಲಿಂದ +ಜಕರ್ತಾ ೧೯೬೦ ಮೈಲು ದೂರವಿದೆ. ನಮ್ಮ +ವಿಮಾನ ಏಳೂವರೆ ಗಂಟಿ ಕಾಲದಲ್ಲಿ ಅಲ್ಲಿಗೆ +ನಿಮ್ಮನ್ನು ಒಯ್ಯುತ್ತದೆ. ೧೮,೦೦೦ ಅಡಿ ಎತ್ತರ +ದಲ್ಲಿ ಹಾರಿ ತನ್ನ ಪ್ರಯಾಣವನ್ನು ಮುಂದುವರಿ +ಸುತ್ತದೆ. ಈ ಕಾಶ್ಮೀರ ಪ್ರಿನ್ಸೆಸ್‌. ಮಧ್ಯಾಹ್ನದ +ಚಹ ಉಪಹಾರ ನೀವು ಕುಳಿತನ್ಲಿಗೆ ಬರುತ್ತದೆ. +ಗ್ಲೋರಿಯಾ, ಡಿಸೊಜಾ ಮತ್ತು. ಏಮೆಂಟಾ +ಮೂವರು ನಿಮ್ಮ ಸೇವೆಗೆ ಸದಾ ಸಿದ್ಧರಿದ್ದಾರೆ. +ಯಾವುದಕ್ಕೂ ಸಂಕೋಚಪಡಬೇಕಾಗಿಲ್ಲ. ಕ +ಇಷ್ಟು ಹೇಳಿ ಮತ್ತೆ ನನಗೆ ಪರಿಚಿತವಾದ ತೇಲು +ಕವಗಳ ವಿಷಯವನ್ನು ವಿಸ್ತರಿಸಿ ಹೇಳಿದಳು: +“ಅದನ್ನು ಉಪಯೋಗಿಸಬೇಕಾದ ಸಂದರ್ಭ +ಒದಗಲಾರದು.....'' ಇತ್ಯಾದಿ +ಹಾಂಗ್‌ಕಾಂಗ"ನಿಂದ ವಿಮಾನ ಹೊರಟಿತು! +3. 2 2 + + +ಕಾಶಿ ಮರ ಪ್ರಿ ನ್ಸೆ ಸ್‌ ನಿಮಾನ ದುರಂತ + + +ಎಲ್ಲಿಗೆ ಕ + +ಹಾಂಗ್‌ಕಾಂಗ ವಿಮಾನ ನಿಲ್ಡಾಣ ವೈಮಾ- +ನಿಕನ ಮತ್ತು ಯಂತ್ರಸಾಮರ್ಥ್ಯ್ಯದೆ ಪರೀಕ್ಷೆ +ನಡಸುವಂತಹದು. ಮೂರು ಕಡೆಯಲ್ಲಿ ಎತ್ತರ +ವಾದ ಗುಡ್ಡಗಳು, ನಾಲ್ಕನೆಯ ಕಡೆಯಲ್ಲಿ +ಸಮದ್ರ. ವಿಮಾನ ಇಳಿಯಬೇಕಾದ ಭೂಮಾರ್ಗ +ಕಿರಿದಾಗಿದೆ. ಹೀಗಾಗಿ ಇಳಿಯುವಾಗಲಾಗಲಿ, +ನೆಲಬಿಟ್ಟು ಮೇಲಕ್ಕೆ (ರುವಾಗಲಾಗಲಿ ವೈಮಾನಿಕ +ದಕ್ಷತೆಯಿಂದ ನಡಸದಿದ್ದ ಕಿ ಅಥವಾ ಕಕ +ಕದ ಮೇಲಿನ ಒತ್ತ ಡಕ��ಕೆ ಸರಿಯಾಗಿ ಯಂತ್ರ +ಗಳು ಅಗತ್ಯವಾದ | ಶೇಗವನ್ನು ನೀಡದಿದ್ದಕೆ ಅನ +ಘಾತ ಖಂಡಿತ. ಹತ್ತಾರು ಬಾರಿ ನಾನು ಅಲ್ಲಿಗೆ +ಮತ್ತು ಅಲ್ಲಿಂದ ಪ್ರಯಾಣ ಮಾಡಿದವನಾದ್ದ +ರಿಂದ ನನ್ನ. ಮಟ್ಟಿಗೆ “ಬ ಹೊಸ ಅನು +ಭವವಾಗಿರದಿದ್ದ ಕೂ ವಿಮಾನ ಅಂತರಿಕ್ಷಕ್ಕೆ (ರು +ವವರೆಗೆ ಮನಸ್ಸು ಕೆಲಮಟ್ಟಿಗೆ ಅಸ್ಥಿ ರವಾಗಿಯೆ +ಇದ್ದಿತು. ಆದರೆ ಸ ವಿಮಾನವನ್ನು ನಡಸುವ +ರೀತಿ ಲೀಲಾಜಾಲವಾದದ್ದು. +ಅರ್ಧ ದಾಟುವುದರಲ್ಲಿಯೇ. ವಿಮಾನ ನೆಲವನ್ನು +ಬಿಟ್ಟಿತ್ತು, ನಯವಾಗಿ ಎಮಾನವನ್ನು ಇನ್ನೂ +ಮೇಲಕ್ಕೆ (ರಿಸಿ ಬಲಗಡೆಯಲ್ಲಿ ಹೊರಳಿಸಿಕೊಂಡು +ನೋಡುನೋಡುವಷ್ಟರಲ್ಲಿ "ಸಮುದ್ರ ಮುಖವಾಗಿ +ಮೇಲಕ್ಕೆ ಸಾಗುವಂತೆ ನಡಸಿದ್ದ. " ವಿಮಾನ +ನಡಸಿ ಹೀಗೆ ನಡಸಬೇಕು ” ಎಂದುಕೊಳ +ಬೇಕಾದ ಸಹಜ ನೀಷ್ಣಾತ ರೀತಿ ಅದು. + +ಬಣ್ಣ _ಬಣ್ಣದ ಹಾಂಗ್‌ ಕಾಂಗ್‌ ನಗರ ಕಣ್ಮರೆ +ಳಾಗು ವುದರೆಲ್ಲಿತ್ತು. ಎಲ್ಲಿಯೂ ತಡೆಯದೆ +ಏಳೂವರೆ ಗಂಟಿಯ ನೇರ ಪ್ರಯಾಣ ಮೊದ +ಲಾಯಿತು--ಜಠಾರನ ನೇತೃತ್ಯೆ ದಲ್ಲಿ, + +ಜಠಾರನ ಕರ್ತವ ನಿಷ್ಠೆ ಮತ್ತು ನೈಪುಣ್ಯ +ವೈಮಾನಿಕ . ವರ್ಗಗಳಲ್ಲಿ. ಮನೆಮಾತಾಗಿದ್ದಂ +ತು ಆತ ಚಾಲಕನಾಗಿದ್ದಾಗ ಅವನೊಡನೆ +ಕೆಲಸ ಮಾಡುವುದೊಂದು ಸಂತೋಷದ, ಅಭಿ +ಮಾನದ ವಿಷಯವೆನಿಸುತ್ತಿ ತ್ತು. ಆತನೊಬ +ಹುಟ್ಟು ವೈಮಾನಿಕನೆಂದರೂ ಸರಿ, ವೈಮಾನಿಕ + +ವೃತ್ತಿಯನ್ನು ಸೇರುವಾಗ ಆತನ ಮನೆಯವರು + + +ಭೂಮಾರ ವನ್ನು + + +೧೨೭ + + +ಬೇಡವೆಂದಿದ್ದರು. ಆತ ಹಟ ಹಿಡಿದು “ ಸಾವು +ನಿಶ್ಚಿತವಾಗಿದ್ದಾಗ ಹಾಸಿಗೆಯಲ್ಲಿ ಬಿದ್ದು ಸಾಯು +ವುದಕ್ಕಿಂತ ವಿಮಾನದಲ್ಲಿ ಸಾಯುವುದು ಮೇಲು” . +ಎಂದು ಹೇಳಿ ವೈಮಾನಿಕನಾಗಿದ್ದ. ಆ ಧೀರ +ವೃತ್ತಿಯ ಪರಿಣಾಮವಾಗಿ ಅನೇಕ ಸಲ ವೈಮಾ +ನಿಕ ಸಾಹಸಗಳನ್ನು ಎಸಗಿದ್ದೆ. ಹಿಂದೆ “ಮಲ +ಬಾರ್‌ ಪ್ರಿನ್ಸೆಸ್‌” ವಿಮಾನ ಆಲ್ಬ್ಸ ಪರ್ವತದಲ್ಲಿ +ಅಪಘಾತಕ್ಕಿ ಸು ಅದನ್ನು ಮೊದಲು +ಗುರುತಿಸಿದವ +ಆತನೇ. ಹುಡು +ಕಲು ಹೋದ +ಹತ್ತಾರು ವೈ- +ಮಾನಿಕರು ಮು +ಸುಕಿದ ಮಂಜಿಗೆ +ಹೆದರಿ ಹಿಂದಿರು +ಗಿದಾಗ ಕ್ಯಾ. +ಜಠಾರ ಧೈರ್ಯ +ವಾಗಿ ತನ್ನ ವಿ- +ಮಾನವನ್ನು ನ +ಡೆಸಿಕೊಂಡು +ಹೋಗಿ ಮಲ- +ಬಾರ ಪ್ರಿನ್ಸೆಸ್ಸಿನ +ಅವ ಶೇಷಗಳ- +ನ್ನು ಗುರುತಿಸಿದ್ದ, ಅಂಥ ಗ ಯಂತ್ರಾ +ಗಾರದಲ್ಲಿ ಕೆಲಸ" ಮಾಡುತ್ತಿ ದಾಗ ಯಾವ ಚಿಂತೆ +ಯೂ ಬ ಡವೆಂದು ನಾನು. ನಿಶ್ಚಿಂತೆಯಿಂದಿದ್ದೆ. +ಉದ್ದಾಮವಾಗಿ ಅಂತರಿಕ್ಷವನ್ನಾ ಳುವ ಅರಸಿ +ಯಂತೆ ಕಾಶ್ಮೀರ್‌ ಪ್ರಿನ್ಸೆಸ್‌ ಮುನ್ನು ಗ್ಭುತ್ತಿತ್ತು. +ಯಂತ್ರ ಪರೀಕ್ಷೆಯ ಕೆಲಸಗಳಲ್ಲಿ ಮಧ್ಯಾಹ್ನ +ನನಗೆ” ಊಟ ಮಾಡಲಾಗಿರಲಿಲ್ಲವಾದ್ದ ರಿಂದ +ಡಿಸೊಜಾ, ಪಿಮೆಂಟಾ ಮತ್ತು "ಗ್ಲೊ (ರಿಯಾ +ಇದ್ದ ಉಪಾಹಾರ ವಿಭಾಗಕ್ಕೆ ಹೋಗಿ ಅದೇ +ತಯಾರಾಗಿದ್ದ ಚಹ ಸೇವಿಸಿದೆ. ಒಂದೆರಡು +ಸ್ಯಾಂಡ್‌ವಿಚ್‌ ತಿಂದು ಕೋಣೆಗೆ ಹಿಂತಿರುಗು +ತ್ತಿದ್ದಾಗೆ ಮಾರ್ಗದರ್ಶಕ ಪಾಠಕನ ಕೋಣೆ + + + + + +ಹಾಸಿಗೆಯಲ್ಲಿ +ಸಾಯುವುದಕ್ಕಿ ೦ತ, + + +ತ್ನ + + +1 + + +೧೨೮ ಕ + + +ಯಲ್ಲಿ ದೀಕ್ಷಿತ ಇದ್ದುದನ್ನು ನೋಡಿ ಅವಕೊ��ನೆ +ನಾನೂ ಸೇರಿ ಹರಟಿಗೆ ತೊಡಗಿದೆ. ಆ ಮಾತು +ಈ ಮಾತು ನಡೆದಾಗ ನಾನೆಂದೆ--- + +“ ಜಕಾರ್ತಾದಲ್ಲಿ ನನ್ನ ಮುಖ್ಯ ಕೆಲಸವೆಂದಕೆ +ನಿದ್ರೆ. ಈಗ ಕೆಲಸಎಲ್ಲದಿದ್ದರೊ. ವಿಮಾನದಲ್ಲಿ +ನನಗೆ ನಿದ್ರೆ ಬರುವುದಿಲ್ಲ. ೫ + +“ ಜಕಾರ್ತಾದಲ್ಲಿ "ನಿದ್ರೆಯೆ? ಒಳ್ಳೆ ಆಶಾ +ವಾದಿಯಾಗಿ ಕಾಣುತ್ತೀ ” ಎಂದ ದೀಕ್ಷಿತ. + + +“ ಆಶಾವಾದಿಯಲ್ಲವೇ ನಾನು? ಹಾದು. +ಯಾಕೆ ನಿದ್ದೆಯಾಗದೆ?” +“ ಪರಿಷತ್ತಿಗಾಗಿ ಬಂದ ಪ್ರತಿನಿಧಿಗಳಿಂದ + + +ಜಕಾರ್ತಾದಲ್ಲಿಯ ಹೋಟೀಲುಗಳು ಕಿಕ್ಕಿ ರಿದು +ತುಂಬಿರಬೇಕು. ಹಾಗೆಂದೇ ನಾವು ಇಂದು +ರಾತ್ರಿಯೇ ಅಲ್ಲಿಂದ ಹೊರಟು ಸಿಂಗಾಪುರಕ್ಕೆ +ಬಂದು ಅಲ್ಲಿ ರಾತ್ರಿ ತಂಗುವುದೆಂದು ಗೊತ್ತು +ಮಾಡಿದ್ದೇವೆ. ” + +“ ಅಯ್ಯೋ ದೇವರೆ, ಹಾಗಿದ್ದಕೆ ನನ್ನ +ನಿದ್ರೆಯ ಕತೆ ಮುಗಿದ ಹಾಗೆಯೆ. ಸಾಧ್ಯವಿದ್ದಷ್ಟು +ವಿಶ್ರಾಂತಿಯನ್ನು ಈಗಲೆ ಪಡೆಯಬೇಕಾಯಿತು” +ಎಂದು ಎದ್ದು ನನ್ನ ಕೆಬಿನ್‌ ಕಡೆಗೆ ಹೊರಟಿ. +ದಾರಿಯಲ್ಲಿ +ಗ್ಲೋರಿಯಾ |” +ದಿರಾಗಿ ಬಂದು +ಮಾ ತಿಗಾರಂಭಿ +ಸಿದಳು. ಸದ್ಯದ +ಮಟ್ಟಿಗೆ ಆಕೆಯ +ಕೆಲಸ ಮುಗಿದಿ +ತ್ತು. ನನ್ನ ಕೆಬಿ +ನ್‌ನಲ್ಲಿಯೆ ಕೆಲ +ಕಾಲ ಕುಳಿತು +ಹರಟಯಾಯಿ +ತು. ಹೊರಡಲ +ನುವಾಗಿ ಕೈಗಡಿಯಾರ ನೋಡಿದಳು. + +"" ಥಿನ್ನ "ಡಿಯಾರ ಹೇಗ್ಗೆ ನಡೆಯುತ್ತದೆ? '' +ಎಂದೆ ನಾನು. + +“ ನಿನ್ನದು?” ಎಂದಳವಳು. + + + + + +ಕಸ್ತೂರಿ + + +"" ಯಾವ ತಕರಾರೂ ಇಲ್ಲ! '' + +ಈ ಮಾತುಗಳಿಗೊಂದು ವೈಯಕ್ತಿಕವಾದ +ಹಿನ್ನೆಲೆ ಇದ್ದಿತು. ಆಕೆಗೆ ಮದುವೆ ಗೊತ್ತಾದ +ರಿಂದ ಆಕೆಯ ಪ್ರಿಯಕರ ಆಕೆಗಾಗಿ ಒಂದು +ಗಡಿಯಾರವನ್ನು ಕೊಡಮಾಡಿದ. ನನ್ನ ಮದು +ವೆಯೂ ಗೊತ್ತಾಗಿತ್ತು. ಮುಂಬರುವ ಮೇ ೧೯ +ಕ್ರೈ ಮದುವೆ ಎಂದು ನಿಶ್ಚ ಯವಾಗಿತ್ತು. ಮದುವೆ +ನ ಎಂದು ನಾನೂ ಗಡಿಯಾರ ಕೊಳ ಕೈಬೇಕಾ + + +ಡ್ರಾ + + +“ಪ. + + +ದಾಗ ಇಬ್ಬ ರೂ ಸಿಂಗಾಪುರದಲ್ಲಿ ಒಂದೇ ವೇಳೆಗೆ + + +ಒಂದೇ ತರದ ಗಡಿಯಾರಗಳನ್ನು ಕೊಂಡಿದ್ದೆವು. +ಆಕೆಯ ಪ್ರಿಯಕರ ಆಕೆಗಾಗಿ ಕಾಯುತ್ತಿ ತ್ತಿದ್ದ +ಹಾಗೆ ಮದುವೆಯ ದಿನವನ್ನು ಮುನ್ನೋಡುತ್ತಿದ್ದ +ನನ್ನ ಪಿ ಫ್ರೇಯಸಿಯಾದ ಕಮಲಿನಿ ಕೇವಾನಗರ +ದಲ್ಲಿ ದಿನಗಳ ಎಣಿಕೆ ಹಾಕುತ್ತಿದ್ದಳು. + + +ಗ್ಲೊ (ರಿಯಾ ಹೊರಟು ಹೋದಮೇಲೆ ನಾನು +ನಿದ್ದೆ ಮಾಡುವ ಸಿದ್ಧ ತೆ ಮಾಡಿಕೊಂಡು ಬೂಟು +ಗಳನ್ನು ಕಳಚಿ ಆಸನದಲ್ಲಿ ಮೆ ಚೆಲ್ಲಿದೆ. ಆಜೆಯ +ಪ ಪ್ರಯಾಣಿಕರ ಕೋಣೆಯಲ್ಲಿ ಪ್ರಯಾಣಿಕರಿದ್ದರು. + +$ಚಿಯ ಕೋಣೆಯಲ್ಲಿ ನಾನೊಬ್ಬ ನೇ ಇದ್ದೆ. +ಎಮಾನ ನಡಸುವುದನ್ನು ದೀಕ್ಷಿತನಿಗೆ ಬಿಟ್ಟು +ಕೊಟ್ಟು ಜಠಾರ ಪ್ರಯಾಣಿಕರ ಕ್ಷೇಮ ಸಮ್ಮಾ + + +ಚಾರವನ್ನು ಔಪಚಾರಿಕವಾಗಿ ಕೇಳಿಕೊಂಡು : + + +ಹೋಗಲೆಂದು ನಾನಿದ್ಮಲ್ಲಿಂದ ಹಾಯ್ಮುಹೋ +ದಾಗ ನಾನು ಮತ್ತೆ ಏಳಬೇಕಾಯಿತು. ಸ ನಿದ್ರೆ + +ಮಾಡಬಹುದು. 'ಏಳಬೇಕಾದದಿ ಲ್ಲ” ಇಸ್‌ +ನಗುಮುಖದಿದ ಹೇಳಿ ಜಠಾರ' ಕೋಣೆಗೆ +ಹೊರಟು ಹೋದ. + +ಹತ್ತುನಿಮಿಷಗಳಲ್ಲಿ ಹಿಂದಿರುಗಿದಾಗ ದೀಕ್ಷಿತ +ಆತನನ್ನು ಕೇಳಿದ. + +| ಏಸಿ ತುಂಬ ಯೋಚನೆಯಲ್ಲಿದ್ದ ಹಾಗಿದೆ? +ಏನು ವಿಷಯ?” + +��ಏನೂ ಇಲ್ಲ, ಇಷ್ಟು ದಿನ ಪಡುವಣದ ಸಾರಿಗೆ +ಯಾಯಿತು. ಇನ್ನು ಮೇಲೆ ಈ ಕಡೆಗೆಯೆ +ನನ್ನನ್ನು ಇರಿಸುವ ಹಾಗೆ ಕಾಣುತ್ತದೆ.” + +1 ಯಾವ ಕಡೆಗುದರೇನು? ಮಾಡಬೇಕಾದ +ಕೆಲಸವನ್ನು ನಿನ್ನ ಹಾಗೆ ಮಾಡುವವರಿಗೆ?" + + +ನಕ + + +ಕಾಶ್ಮೀರ ಪ್ರಿನ್ಸೆಸ್‌ ನಿಮಾನ ದುರಂತ + + +" ಅದು ಸರಿ, ಆದರೆ ನಿನ್ನಂಥ ನನ್ನ ಗೆಳೆಯ +ಕೆಲ್ಲ ಆ ಕಡೆಗೆ ಕೆಲಸದಲ್ಲಿದ್ದಾಗ ನಾನೊಬ್ಬನೇ +ಈ ಕಡೆಗಾದರೆ ಬೇಸರವಾಗುತ್ತದೆ.” + +“ಫಿಜ, ನೀನು ಈ ಕಡೆಯೆ ಉಳಿಯುವುದಾ +ದರೆ ನಾನಾದರೂ ಪೂರ್ವದ ಕಡೆಗಿನ ಸಾರಿಗೆಗೆ +ಬರುವಂತೆ ಹಿಂದಿರುಗಿದ ನಂತರ ಯೋಚನೆ +ಮಾಡುವೆ ' ಎಂದ ದೀಕ್ಷಿತ. + +ಹೀಗೆ ಅವರ ಮಾತು ಮುಂದಿನ ಯೋಜನೆಗೆ +ಳನ್ನು ಕೂಪಿಸುತ್ತಿತ್ತು. ಮುಂದೆ ಕೆಲವು ಹೊತ್ತು +ದೀಕ್ಷಿತನೇ ವಿಮಾನವನ್ನು ನಡಸುತ್ತಿದ್ದ. ಜಠಾರ +ಹಿಂದುಗಡೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. + +ಹಾಂಗ್‌ ಕಾಂಗ್‌ ಬಿಟ್ಟು ಐದು ಗಂಜಿಯ +ಮೇಲಾಗಿತ್ತು. ಎಲ್ಲವೂ ಸುವ್ಯವಸ್ಥಿತವಾಗಿ +ಸಾಗಿತ್ತು. ದೀಕ್ಷಿತ ರೇಡಿಯೋದ ಮೇಲಿಂದ +ಸಿಂಗಾಪುರಕ್ಕೆ ವಿವರಗಳನ್ನು ಹೇಳುತ್ತಿದ್ದ. + +“ಹೆಲೊ, ಸಿಂಗಾಪೂರ. ಮಾತನಾಡುತ್ತಿರುವ +ವರು ವಿಕ್ಫರ" ಎಕೊಪಾಪಾ (ಅದು ಸಾಶ್ಮೀರ್‌ +ವ್ರಿನ್ಸೆನ್‌ ವಿಮಾನಕ್ಕೆ ಸಂಕೇತ). ನಾವೀಗ +ಇದ್ದದ್ದು ಉತ್ತರ ಅಕ್ಬಾಂಶ ೪, ಪೂರ್ಯ ರೇಖಾಂಶ +೧೦೮ ; ಎತ್ತರ ೧೮,೦೦೦ ಅಡಿ. ವಾಯುವೇಗ +೨೮೦ ಮೈಲಿ ; ಹೊರಗಡೆಯ ಉಷ್ಣತಾಮಾನ +೨ ಡಿಗ್ರಿ; ಆಕಾಶ ನಿರಭ್ರ; ಜಕಾರ್ತಾಕ್ಕೆ +ತಲುಪುವ ನಿರೀಕ್ಷಿತ ವೇಳೆ ೧೧,೨೫ ಗ್ರಿನೀಚ್‌ +ಟೈಮ್‌. '' + +ಮುಂದೆ ಸುಮಾರು ಅರ್ಧ ಗಂಟಿಯಲ್ಲಿ ಜಕಾ +ರ್ತಾದ ಕೇಡಿಯೋ ಕಕ್ಷೆಯಲ್ಲಿ ಬಂದೆವು. ಅಲ್ಲಿಂದ +ಬಂದ ಮೊದಲನೆಯ ಪ್ರಶ್ನೆ ಎಂದರೆ ಎಮಾನ +ದಲ್ಲಿ ಚೀನಿ ಪ್ರಧಾನಿ ಚೌಎನ್‌ಲಾಯ್‌ ಅವರು +ಇದ್ದಾರೆಯೆ ಹೇಗೆ ಎಂದು, ಜಠಾರನ ಅಭಿ +ಪ್ರಾಯ ಪಡೆದು ಇಲ್ಲ ಎಂದು ಉತ್ತರ ಹೇಳಲಾ + + +| ಯಿತು. + + +ಆಸನದಲ್ಲಿ ಬಿದ್ದುಕೊಂಡು ನಾನು ತೂಕಡಿ +ಸುತ್ತಿದೆ. ವಿಮಾನ ಭರದಿಂದ ಸಾಗುತ್ತಿತ್ತು +ಗಡಿಯಾರದ ಮಳ್ಳು ನಿಧಾನವಾಗಿ ಸಾಗುತ್ತಿತ್ತು. +ಚೀನೀ ಪ್ರತಿನಿಧಿಗಳು ಪರಿಷತ್ತಿನಲ್ಲಿ ಬರಬಹು +೫-2-17 + + +೧೨೯ + + +ದಾದ ವಿಷಯಗಳನ್ನು ತಮ್ಮಲ್ಲಿಯೆ ಚರ್ಚಿಸು +ತ್ತಿದ್ದರು. ತನ್ನನ್ನು ಬ್ಯಾಂಕಾಕ್‌ಗಾಗಲಿ, +ಹಾಂಗ್‌ಕಾಂಗ್‌ಗಾಗಲಿ ವರ್ಗ ಮಾಡಿದರೆ +ಹಿರಿಯ ಮಗನ ವಿದ್ಯಾಭ್ಯಾಸ ಹೇಗೆ ಎಂದು +ದೀಕ್ಷಿತ ಯೋಚಿಸುತ್ತಿದ್ದ. ಈಸ್ಟರ್‌ ನಿಮಿತ್ತ +ತಾನು ಕಳುಹಿದ ಸಂದೇಶವನ್ನು ಕುರಿತು ಕುನ್ಹಾ +ಯೋಚಿಸುತ್ತಿದ್ದ ಹಾಗೆ ತಾನಿಲ್ಲದೆ ತನ್ನ ತಾಯಿ +ಮತ್ತು ಹೆಂಡತಿ ಈಸ್ಟರ್‌ ಹಬ್ಬವನ್ನು ಹೇಗೆ ಆಚ +ರಿಸಿರಬಹುದೆಂದು ಚಿತ್ರಕಟ್ಟುತ್ತಿದ್ದ. ಗ್ಲೋರಿಯಾ +ಕೈಗಡಿಯಾರವನ್ನು ನೋಡಿದಾಗಲೆಲ್ಲ ಅದನ್ನು +ತನಗೆ ಕೊಡಿಸಿದ ತನ್ನ ಪ್ರಿಯಕರನ.ಚಿತ್ರವನ್ನು +ಆ ಗಡಿಯಾರದ ವರ್ತುಲದಲ್ಲಿ ಕಾಣುತ್ತಿದ್ದಳು. +ಕಾಶ್ಮೀರ್‌ ಪ್ರಿನ್ಸೆಸ್‌ ವಿಮಾನ ಮುನ್ನುಗ್ಗುತ್ತಿತ್ತು. +ಗಡಿಯಾರದ ಮುಳ್ಳು ಸರಿಯುತ್ತಲೆ ಇದ್ದಿತು. +ಗಡಿಯಾರ ೯:೨೪ ಗ್ರಿನೀಚ್‌ ಟೈಮ್‌ ತೋರಿ +ಸುತ್ತಿತ್ತು. +ಸೆಕಂಡ್‌ ಮುಳ್ಳು 9೫ರ ಸಮೀಪ ಬರುತ್ತಿತ್ತು, +ವಿಮಾನದ ಹಿಂದುಗಡೆಯಿಂದ ಧಡ" ಎಂದು +ಆಸ್ಫ್ರೋಟನೆ ಕನೇಳಬಂತು, +೨ 3 2 +ಹೊಡೆದೆಬ್ಬಿಸಿದಂತೆ ಆ ಸದ್ಮಿಗೆ ನಾನು ಎದ್ದೆ. +ಎದ್ದ ವನೆ ಪ್ರಯಾಣಿಕರ ಕೋಣೆಯ ಬಾಗಿಲನ್ನು +ತೆರೆದೆ. ಪ್ರಯಾಣಿಕರೆಲ್ಲರೂ ಗಂಭೀರವದನ +ರಾಗಿ ಕುಳಿತಿದ್ದರು. ಸದ್ಮಾದದ್ದು ಆಸ್ಫ್ರೋಟನೆ +ಯಿಂದ ಎಂದು ತಿಳಿಯಲು ತಡವಾಗಲಿಲ್ಲ +ಇಂಗ್‌ಕಾಂಗ”ನಲ್ಲಿ ನಾವು ಪರಕೀಯರ +ವಿಷಯದಲ್ಲಿ ಜಾಗರೂಕರಾಗಿರಬೇಕೆಂದು ಅಧಿ +ಕಾರಿ ಹೇಳಿದ್ದು ಜ್ಞಾಪಕಕ್ಕೆ ಬಂದಿತು. ಯಾರೋ +ಒಂದು ಟಾಯಿಂ ಬಾಂಬನ್ನು ಎಮಾನದಲ್ಲಿರಿಸಿ +ರಲೇಬೇಕೆಂದುಕೊಂಡೆ. ಆದರೆ ಯೋಚನೆಗಳಿಗೆ +ಅವಕಾಶವಿರಲಿಲ್ಲ. ಹಿಂದುಗಡೆಯಲ್ಲಿಯ ಸಾ- +ಮಾನು ಇಡುವ ಕೋಣೆಯಲ್ಲಿ ಆಸ್ಫ್ರೋಟನೆ +ಆದಹಾಗಿತ್ತು. ಹಾಗಿದ್ದಕೆ. ಪ್ರಯಾಣಿಕರ +ಕೋಣೆಗೆ ಬೆಂಕಿ ಹಬ್ಬುವುದು ತಡವಲ್ಲ. ಓಡುತ್ತ +ಚಾಲಕನ ಕೋಣೆಗೆ ಹೋಗಿ ಹಿಂದಿನ + + +ಸಾಮಾನು ಕೋಣೆಗೆ ಬೆಂಕಿ ಬಿದ್ದಿದೆ ಎಂದು +ತಿಳಿಸಿದೆ. ಜಠಾರ ವಿಮಾನದ ನಿಯಂತ್ರಣಗಳ +ಮೇಲಿನ. ಕೈಗಳನ್ನು ಅಲುಗಾಡಿಸದೆ . ಶಾಂತ +ಗಂಭೀರವಾದ ದನಿಯಲ್ಲಿ, * ಹಾಗಿದ್ದಕೆ ಬೆಂಕಿ +ಯನ್ನಾರಿಸುವ ಯಾಂತ್ರಿಕ ವಿಧಾನಗಳನ್ನು +ನಡಸು ” ಎಂದು ಕುನ್ಹಾನಿಗೆ ಹೇಳಿದ. ಪಾಠಕ +ಮತ್ತು ದೀಕ್ಷಿತ ಇಬ್ಬರೂ ಅಲ್ಲಿಯೇ ಬಂದಿದ್ದರು. +ಮುಂದಿನ ಯೋಜನೆಗಳಲ್ಲಿ ತೊಡಗಿದ್ದರು. ಅರೆ +ನಿಮಿಷದಲ್ಲಿ ಪಾಠಕ ವಿಮಾನದ. ಹಿಂಭಾಗಕ್ಕೆ +ಹೋಗಿ ಬಂದು ವರದಿ ಮಾಡಿದ: . “ ಜಠಾರ, +ವಿಮಾನದ ಬಲಗಡೆಯ ರೆಕ್ಕೆಗೆ ಬೆಂಕಿ ತಗಲಿದೆ? +ಎಂದು. ಈ ಮಾತನ್ನು ಕೇಳಿ ನಾನೂ ಒಳಗಡೆ +ಬಂದು ಬೆಂಕಿ ಎಲ್ಲಿಯ ವಕಿಗೆ ಬಂದು ಹೇಗೆ +ಹಬ್ಬುತ್ತಿದೆ ಎನ್ನುವುದನ್ನು ಕ್ಷಣಾರ್ಧದಲ್ಲಿ +ನೋಡಿಕೊಂಡು ಜಠಾರನಿಗೆ ಸಲಹೆ ಹೇಳಿದೆ, +" ವಿಮಾನವನ್ನು ನೀರಿಗೆ ಇಳಿಸುವುದೇ ಒಳ್ಳೆ +ಯದು ” ಎಂದು. + +ದೀಕ್ಷಿತ ಕೇಳಿದ, “ ಸಂಕಟ ಸೂಚನೆಯನ್ನು +ಕೀಡಿಯೋ ಮೇಲೆ ಕೊಡಲೆ?” + +“ ತುಸು ತಡೆ. ನೀನು ವಿವತಾನವನ್ನು ಒಂದೆ +ರಡು ನಿಮಿಷ ನಡಸು. ನಾನು ನೋಡಿಕೊಂಡು +ಬರುವೆ. ಅಷ್ಟರಲ್ಲಿ ವಿಮಾನವನ್ನು ಕಡಿದಾಗಿ +ಕೆಳಗಡೆ ಇಳಿಸು” ಬಂದು ಹೇಳಿ ಎಂಟು ಹತ್ತು +ಸೆಕೆಂಡುಗಳಲ್ಲಿ ಜಠಾರ ಒಂದಿರುಗಿದ. ತಾನೇ +ಮತ್ತೆ ಚಾಲಕತ್ವವನ್ನು ವಹಿಸಿಕೊಂಡು ಸಂಕಟ +ಸೂಚನೆಯನ್ನು ಕೊಡುವಂತೆ ದೀಕ್ಷಿತನಿಗೆ ತಿಳಿ +ಬದ. ಸಂಕಟ ಸೂಚನೆ ರೇಡಿಯೋ ಅಲೆಗಳ +ಮೇಲೆತೇಲಿ ಹೋಯಿತು. ಬಲಗಡೆಯ ಕೆಕ್ಕೆಗೆ +ಉರಿಹತ್ತಿದೆಯೆಂದೂ ಅಪಘಾತ ದೌರ್ಜನ್ಯದ +ಪರಿಣಾಮವಾಗಿದೆ ಎಂದೂ ಹೇಳಬೇಕೆ ಬಾರದೆ +ಎಂದು ದೀಕ್ಷಿತ ಕೇಳುತ್ತಿರುವಾಗಲೆ ಜಠಾರ +“ ನಿಯಂತ್ರಕಗಳು ಒಬ್ಬನಿಗೆ ಎಟುಕದ ಹಾಗಾ +ಗಿವೆ. ನೀನೂ ಬಾ” ಎಂದು ದೀಕ್ಷಿತನನ್ನು ಕರೆದ. +ಬಲಗಡೆಯ ರೆಕ್ಕೆ ಉರಿದು ಅದರ ಭಾರ ಕಡಿಮೆ +ಯಾಗತೊಡಗಿದ್ದರಿಂದ ವಿಮಾನವನ್ನು ಸಮ + + +ತೋಲವಾಗಿ ಮುನ್ನಡಸಿಕೊಂಡು ಹೋಗುವುದು . + +ಹೆಚ್ಚು ��ೆಚ್ಚು ಪ್ರಯಾಸವಾಗತೊಡಗಿತ್ತು. +ನನ್ನ ಕೋಣೆಯ ಕಡೆಗೆ ಓಡಿ ಕಿಡಿಕಿಯೊಳ + +ಗಿನಿಂದ ಬೆಳೆಯುತ್ತಿದ್ದ ಬೆಂಕಿಯನ್ನು ನೋಡಿದೆ. + + +-ಬಲರಿಕ್ಕೆ ಧಗಧಗನೆ ಉರಿಯುತ್ತಿತ್ತು. “ಅಲ್ಕೂ + + +ಮಿನಿಯಂ ತಗಡು ಕಾಗದ ಸುಟ್ಟಹಾಗೆ ಸುಡು +ತ್ತಿತ್ತು. ಒಂದೆರಡು ನಿಮಿಷಗಳಲ್ಲಿ ಆ ಇಡೀ ರೆಕ್ಕೆ +ಸುಟ್ಟು ವಿಮಾನದ ಕೆಳ ಮಧ್ಯಭಾಗದಲ್ಲಿಯ +ಪಟ್ರೋಲ್‌ ಟ್ಯಾಂಕಿಗೆ ಉರಿ ತಗಲುವುದೆಂದು +ಖಂಡಿತವಾಯಿತು. ಹಾಗಿದ್ದಕೆ--- ಹಾಗಿದ್ದೆಕೆ +ಖಂಡಿತವಾಗಿ ಕಥೆ ಮುಗಿಯಿತು ಎಂದುಕೊಂಡೆ. +ಟ್ಯಾಂಕಿಗೆ ಉರಿ ತಗಲಿದಕೆ ಅದು ಕಾಯ್ದು ಆ- +ಸ್ಫೋಟವಾಗಲಿಕ್ಕೆ ಒಂದೆರಡು ನಿಮಿಷ ಸಾಕು, +ಆದಕೆ ಈ ಸಮಾಚಾರವನ್ನು ಯಾರಿಗೆ ಹೇಳು +ವುದು? ಒಂದೆರಡು ನಿಮಿಷಗಳಲ್ಲಿ ಎಲ್ಲವೂ +ಮುಗಿದು ಹೋಗುತ್ತದೆ, ವಿಮಾನ ಚೂರು +ಚೂರಾಗಿ ನೀರಿಗೆ ಬಿಳುತ್ತದೆ ಎಂದು ಯೋಚಿಸು +ತ್ತಿದ್ದ ಹಾಗೆ ಏನೂ ಮಾಡಲು ತೋಚದೆ +ದಿಜ್ಮೂಢನಾಗಿ ನಿಂತೆ, ಆಸ್ಫೋಟವಾಗಲಿಲ್ಲ! +ಹಾಗಿದ್ದಕೆ ಪೆಟ್ರೊಲ್‌ ಟ್ಯಾಂಕು ಒಡೆದಿರಬೇೈಕು, +ಒಡೆದಿದ್ದರೆ ಆಸ್ಫೋಟವಾಗುವುದಿಲ್ಲ. ವಿಮಾನ ” +ಸುಟ್ಟು. ಹೋಗಬೇಕು, . ಅಷ್ಟಾಗಬೇ ಕಾದರೆ +ನಾಲ್ದಾರು ನಿಮಿಷವಾದರೂ ಅವಧಿ ಸಿಕ್ಕುತ್ತದೆ +ಎಂದು ಒಳಗಡೆ ಬಂದೆ. ಉರಿಯ ನಾಲಗೆಗಳು +ಕರಾಳವಾಗಿ ಹಬ್ಬುತ್ತಿದ್ದೆವು. ವಿಮಾನದ ವೇಗ +ದಿಂದ ಅವು ಇನ್ನೂ ಪ್ರಬಲವಾಗಿ ಬೆಳೆಯಲು +ಅನುಕೂಲವಾಗುತ್ತಿತ್ತು. ; + +ನಾಟುನಾ ದ್ವೀಪಕ್ಕೆ ಸಾಧ್ಯವಾದಷ್ಟು ಹತ್ತಿ +ದಲ್ಲಿ ವಿಮಾನವನ್ನು ನೀರಿಗೆ ಇಳಿಸುವುದೆಂದು +ನಿರ್ಧರಿಸಲಾಗಿತ್ತು. ಜಠಾರ ಮತ್ತು ದೀಕ್ಷಿತ +ಇಬ್ಬರೂ ನಿಯಂತ್ರಕಗಳೊಡನೆ ಗುದ್ಮಾಡಿ +ಸಾಧ್ಯವಾದಮಟ್ಟಿಗೆ ವಿಮಾನವನ್ನು ತೂಕತಪ್ಪದ +ರೀತಿಯಲ್ಲಿ ಕೆಳಗಿಸುವ ಭಗೀರಥ ಪ್ರಯತ್ನ ನಡ +ಸಿದರು. ತಿಡಿಕಿಯೊಳಗಿಂದ ಒಂದೇ ಸಮನೆ +ನೇರವಾಗಿ ಮುಂದೆ ನೋಡಿ ಪಾಠಕ ಅವರಿಗೆ + + +- ಎಂದು. + + +ಕಾಶ್ಮೀರ ವ್ರಿನ್ಸೆಸ್‌ ನಿಮಾನ ದುರಂತ + + +ದಾರಿ ತೆ ದ್ವ. ತಟ್ಟನೆ ನನಗೆ . ಹೊಳೆ +ಯಿತು--ಒಂದು ವೇಳೆ ಎಮಾನ ನೀರಿಗಿಳಿಯು +ವುದು ಸುಟ್ಟುಹೋಗುವ ಮೊದಲೆ ಸಾಧ್ಯವಾದರೆ +ತೇಲುಕವಚಗಳ ವ್ಯವಸ್ಥೆಯನ್ನು ಮಾಡಿರಲಿಲ್ಲ +ಹೀಗೆಂದು, ಧಾವಿಸಿ ಶೆಬಿನ”ನಿಂದೆ +ಮೂರು ಕವಚಗಳನ್ನು ತಂದು ಹೆಚ್ಚಿನ ಕವಚ +ಗಳಿಗಾಗಿ ಎರಡನೆಯ ಬಾರಿ ಕೆಬಿನ್ನಿಗೆ ಬರುವಾಗ +ದಾರಿಯಲ್ಲಿ ಗ್ಲೊರಿಯಾಳನ್ನು ಸಂಧಿಸಿದೆ. ಹಿಂದಿನ +ಬಾಗಿಲನ್ನು ಆಕೆ ತೆರೆದು ಬಾಗಿಲಲ್ಲಿಯೆ ತಡೆ +ದಳು. ಪ್ರವಾಸಿಕರಿಲ್ಲರಿಗೂ ಆಕೆ ಆಗಲೆ ಕವಚ +ಗಳನ್ನು ತೊಡಿಸಿದ್ದಳು. ಇಂಥೆ ವಿಪನ್ನಾವಸ್ಥೆ +ಯಲ್ಲಿ ಹಸಕುಡ ಅಪ್ಪಣೆ ಬರುವ ದಾರಿಯನ್ನು +ನೋಡದೆ ಗೆಬಗೌಡಿ6 ತಾನೇ ಎಲ್ಲ +ವನ್ನು ಪೂಕ್ಕಿಸಿ ಚಾಲಕ ವರ್ಗದವರಿಗಾಗಿ ಕವ +ಚಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದಿ +ದಳು. ಆಕೆಯ ಮುಖ ವಿವರ್ಣವಾಗಿದ್ದರೂ +ಮಾಡಬೇಕಾದ ಕರ್ತವ್ಯವನ್ನು ಮಾಡಲೇಬೇ- +ಕೆಂಬ ನಿರ್ಧಾರ ಅಲ್ಲಿ ಸ್ಪಷ್ಟವಾಗಿತ್ತು. ನೇರ +ವಾಗಿ ಯಂತ್ರಾಲಯಕ್ಕೆ ಬಂದು ಜಠಾರ, ದೀಕ���ಷಿತ +ಪಾಠಕ ಮೂವರಿಗೂ ತೇಲು ಕವಚಗಳನ್ನು +ತೊಡಿಸಿ, ನನ್ನ ಕವಚವನ್ನು ಸರಿಯಾಗಿ ಸಟ್ಟಿ, +ಆಮೇಲೆ ತನ್ನ ದನ್ನು ಕಟ್ಟಿ ಕೊಂಡು ಪ್ರ ಯಾಜಿ +ಘರ ಕೋಣೆಗೆ ಬಂದಿರುಗಿದಳು | + +ವಿಮಾನದ ಒಳಗಿನ ಹವೆಯ ಒತ ತ್ತಡವನ್ನು +ಕಡಿಮೆ ಮಾಡಿ ಬಾಗಿಲುಗಳನ್ನು +ಬೇಕೆಂದು ಜಠಾರ ಕುನ್ಹಾನಿಗೆ ಹೇಳಿದ. ಅರೆ- +ನಿಮಿಷದಲ್ಲಿ ಕುನ್ಹಾ ಹಿಂದಿರುಗಿದ-- ಒತ್ತಡದ +ಯಂತ್ರವಿಧಾನ ಕೆಟ್ಟುಹೋಗಿದೆ ಎಂದು, “ಹಾಗಿ +ದ್ವರೆ "ರವಾಗಿ ಪ್ರಯತ್ನಿಸಿ ಸಾಧ್ಯವಿದ್ದಷ್ಟು +*ಟಿಯ ಬಾಗಿಲುಗಳನ್ನು. ಕ ಬ್‌ +ಮುಂದಿನ ಆಜ್ಞೆ ಬಂದಿತು... ಬಾಯಿಂದೆ ಆಜ್ಞೆ +ಗಳನ್ನು ಜಠಾರ. ಹೇಳುತ್ತಿದ್ದರೂ ದೀಕ್ಷಿತನ ಸಹಾ +ಯದಿಂದ ವಿಮಾನವನ್ನು ನೀರಿಗಿಳಿಸುವ ಶತ +ಪ್ರಯತ್ನದಲ್ಲಿದ್ದ. ಕುನ್ಹಾ ಮತ್ತು ನಾನು ಕೆಬಿ + + +ತೆಕೆದಿಡ . + + +೧೩೧ + + +ನಲ್ಲಿಯ ಕಿಟಕಿಗಳನ್ನು ಕೈಜೋರಿನಿಂದ ತೆರೆ +ಯುವ ಪ್ರಯತ್ನದಲ್ಲಿದ್ದೆವು. ಒಂದು ತೆಕೆಯಿತು, +ಎರಡನೆಯದನ್ನು ತೆರೆಯುತ್ತಿದ್ದಾಗ. ಉಸಿರು +ಕಟ್ಟುವಂತೆ ಕರಿಯ ಹೊಗೆ ವಿಮಾನದ ಬಳೆಗೆ- +ಲ್ಲವೂ ತುಂಬತೊಡಗಿತು. ಎಲ್ಲರಿಗೂ ಉಸಿರು +ಕಟ್ಟಿತೊಡಗಿತು. ಇಷ್ಟಾದರೂ ಜಠಾರ ಕೈಯ +ಲ್ಲಿಯ ನಿಯಂತ್ರಕಗಳನ್ನು ಬಿಡಲಿಲ್ಲ. ಶಾಂತ +ವಾಗಿಯೆ ಪಾಠಕನಿಗೆ: ಇದಿರಿನ ಕಿಟಕಿಯನ್ನು +ಬಲವಾಗಿ ತೆರೆಯೆಲು ಹೇಳಿದ. *ಿಟಿಕಿ ತೆರಿ +ಯಿತು. ವಿಮಾನ ನೀರಿಗೆ ಹತ್ತಿರ ಬಂದಿತ್ತು. + +ಕ್ಷಣಾರ್ಧದಲ್ಲಿ ಘನವಾದ ಆಘಾತದೊಂದಿಗೆ +ಕಾಶ್ಮೀರ ಪ್ರಿನ್ಸೆಸ್‌ ಸಮುದ್ರದಲ್ಲಿ ಧುಮುಕಿತು. +ನೂರಾರು ಕಬ್ಬಿ ಣದ ತುಂಡುಗಳು, ತಡೆಯಲ- +ಸಾಧ್ಯವಾದ ನೀರಪ್ರ ವಾಹ, ಒಮ್ಮೆಲೇ ನನ್ನ +ತು ಮೇಲೆ ಸುತ್ತುಮುತ್ತ ಲೆಲ್ಸವೂ ನನ್ನ ನ್ನ್ನ +ವರಿಸಿದ ಹಾಗೆ ಭಾಸವಾಗತೊಡಗಿತು. ನಾನೆ- +ಲ್ಲಿದ್ದೆ? + +3 3 3 3 + +ನಾನೆಲ್ಲಿದ್ದೆ ?. ಉಳಿದವರಿಗೇನಾಯಿತು ? +ಯಾವುದೂ ತಿಳಿಯದ ಸ್ಪಿತಿಯಲ್ಲಿದ್ದೆ. ನಾನು +ನೀ(ರಬುಡದಲ್ಲಿದ್ದೇನೆಂಬ ಮೊದಲ ಅರಿವು ಬಂ- +ದಾಗ ಕಣ್ಣು ತೆರೆದೆ. ತಿಳಿಹಸಿರು ಬಣ್ಣದ ನೀರ +ಪರದೆಯ ಮೇಲಿಂ ದ ನಾನು ಬಹಳ ಆಳದಲ್ಲಿಲ್ಲ +ಎನ್ನುವುದು ತಿಳಿದಾಗ ಒಂದೆರಡು ಸಲ ಈಜುಗೈ +ಹೊಡೆದೆ. ಕ್ಷಣಾರ್ಧದಲ್ಲಿ ನೀರಮೆ ಲಕ್ಕೆ ಬತ +ಅಂತೂ.ಬದುಕಿದ್ದೇ(ನೆ--ಬದು ಬಹಿ ಎಂದು +ತೋರಿತು. ಆದರೆ. ಹಿಂದಿರುಗಿ ನೋಡಿದರೆ ಒಂದೃ +ಒಂದುವಕೆ. ಫರ್ಲಾಂಗಿನ ಸಮುದ್ರವಿಸ್ತಾರ +ಭುಗಿಲ್ಲೆಂದು ಉರಿಯುತ್ತಿದ್ದುದನ್ನು ಕಂಡೆ. +ಅಂಥ ಯಾತಿ ದೃಶ್ಯವನ್ನು ' ನನ್ನ ಜೀವ +ಮಾನದಲ್ಲಿಯೆ ನೆ ನೋಡಿರಲಿಲ್ಲ. ವಿಮಾನ ಮುಳುಗಿ +ಹೋಗಿತ್ತು. ಅದರ ಸ ಸಣ್ಣ "ಡೊಡ್ಡ ತುಂಡುಗಳು, +ಪ್ರಯಾಣಿಕರು ಕೂಡುವುದಕ್ಕೆ ಂದಿದ್ದ ರಬ್ಬರಿನ +ಆಸನಗಳು ಅಸ್ತವ್ಯಸ್ತವಾಗಿ ತೇಲುತ್ತಿ ದ್ವಷು + + +ರಾರ + + +೧೩೨ + + +ಬೆಂಕಿ ಕರಾಳವಾಗಿ ನೀರ ಮೇಲೆ ತೇಲುತ್ತಿತ್ತು. +ಬಹುಶಃ ತೇಲುತ್ತಿದ್ದ ಪೆಟ್ರೋಲು ಹಾಗೆ ಉರಿ- +ಯುತ್ತಿತ್ತು. ತೇಲುವ ಆ ದಾವಾಗ್ನಿಯಿಂದ ನಾನು +ಇಪ್ಪತ್ತು ಅಡಿ ದೂರದಲ್ಲಿಯೂ ಇರಲಿಲ್ಲ. ವಿಮಾ +ನದಲ್ಲಿ ಸಿಕ್ಕಿಕೊಂಡು ಸಾಯಬಹುದಾಗಿದ್ದ ನಾನು +ಹೇಗೋ ಹೊರಬಿದ್ದು ಈಗ ಈ ಬೆಂಕಿ ಬಾಯಿಗೆ +ಬೀಳಬೇಕಾಯಿತು ಎಂದುಕೊಂಡೆ. ಆ ಬೆಂಕಿ +ಯನ್ನು ಕಂಡು ದಿಗ್ಭ್ರಾಂತನಾಗಿದ್ದ ನನ್ನಲ್ಲಿ +ಈಜಿ ಅದರಿಂದ ದೂರ ಸರಿಯಬೇಕು ಎನ್ನುವ +ಚೈತನ್ಯವೂ ಉಳಿಯಲಿಲ್ಲ. ಆದರೆ ನನ್ನ ಹತ್ತಿರ +ದಿಂದ ಉರಿಯುತ್ತಿದ್ದ ಪೆಟ್ರೋಲು ಗಾಳಿಗೆ +ಇನ್ನೊಂದೆಡೆ ಸರಿದಿರಬೇಕು. ಉರಿ ದೂರವಾ- + + + + + +ಪಾಠಕ + + +ಯಿತು. ಬೆಂಕಿಯಿಂದ ಬದುಕಿದೆ ಎಂದುಕೊಂಡೆ. +ಹತ್ತು ಫೂಟು ಉದ್ದದ ಒಂದು ವಿಮಾನದ +ತುಣುಕು ಹತ್ತಿರವೇ ತೇಲುತ್ತಿತ್ತು. ಅದನ್ನೇರಿ +ದಕೆ ಕೆಲ ಕಾಲವಾದರೂ ನೀರ ಮೇಲ್ಗಡೆಯಲ್ಲಿ +ಉಳಿಯಬಹುದೆಂದು ಬಹು ಪ್ರಯಾಸದಿಂದ + +_ ಬಟ್ಟೆಗಳೆಲ್ಲ ತೊಯ್ದು ಮೈ ಭಾರವಾ- +ಎ 0 ಬೂಟುಗಳನ್ನು ಕಳಚಿದ್ದು +ಅನುಕೂಲವೇ ಆಯಿತು. ಅಂತೂ ಆತುಂಡಿನ +ಮೇಲೆ ಕುಳಿತು ಸುತ್ತಲಿನ ಭಯಾನಕ ದೃಶ್ಯ +ವನ್ನು ನಿರೀಕ್ಷಿಸತೊಡಗಿದೆ. + + +ಕಸ್ತೂರಿ + + +ನೋಡುತ್ತಿದ್ದ ಹಾಗೆ 1 ಮಧ್ಯದಲ್ಲಿಂದ +ಪಾಠಕ ಮೇಲಕ್ಕೆದ್ದ. ಉರಿಯ ಅಂಚಿಗೆ ಆತ +ತೀರ ಹತ್ತಿರವಾಗಿದ್ದ, ಹತ್ತಾರು ಬಾರಿ ಆತ +ನಿಗೆ ದೂರ ಸರಿ ಎಂದು ಅರಚಿಕೊಂಡೆ, ಪಾಠಕ +ಬಲವಾಗಿ ಕೈಬೀಸಿ ಈಜಿ ದೂರ ಸರಿದೆ. ಅತ +ಆಚೆ ನೋಡುತ್ತಿದ್ದ ಹಾಗೆ ದೀಕ್ಷಿತನೂ ನೀರ +ಲ್ಲಿಂದ ಮೇಲಕ್ಕೆದ್ದ, ಇಷ್ಟು ಹೊತ್ತು ಆತ ಹೇಗೆ +ಉಸಿರು ಹಿಡಿದುಕೊಂಡಿದ್ದನೊ! ಆತನಿಗೂ ಬೆಂಕಿ +ಯಿಂದ ದೂರ ಸರಿಯುವಂತೆ ಅರಚಿಕೊಂಡೆ. +ಆತ ನಿಧಾನವಾಗಿ ಈಜಿ ನನ್ನೆಡೆಗೆ ಬರುತ್ತಿದ್ದ. +ಪಾಠಕ ದೂರದೂರ ಸರಿಯುತ್ತಿದ್ದ. ದೀಕ್ಷಿತ +ತೀರ ಸೋತ ಹಾಗೆ ಕಾಣುತ್ತಿದ್ದ. “ ಈ ಕಡೆಗೆ +ಬಾ ಕ್ಯಾಪ್ಟನ್‌ --” ಎಂದುದಕ್ಕೆ ಆತ “ಯಾಕೆ +ಕ್ಯಾಪ್ಟನ್‌ ಎನ್ನುತ್ತೀ? ಕ್ಯಾಪ್ಟನ್‌ ಯಾರು ?' +ಎಂದ. ಗಂಡಾಂತರಕ್ಕೆ ಸಿಕ್ಕು ಬಳಲುತ್ತಿದ್ದ +ನಾವು ಮೂವರೂ ಮೂರು ಹುಲುಮಾನವ +ಜೀವಿಗಳು ಮಾತ್ರ ಎಂಬ ಅರಿವು ಆತನಿಗೆ ಆಗ +ಬಂದಿದ್ದಕೆ ಆಶ್ಚರ್ಯವಲ್ಲ. + +ದೀಕ್ಷಿತ ನಿಧಾನವಾಗಿ ಈಜುತ್ತ ನನ್ನೆಡೆ ಬರು +ತ್ತಿದ್ದ ಹಾಗೆ ನಾನು ಕುಳಿತಿದ್ದ ವಿಮಾನದ ತುಂಡು +ಮುಳುಗತೊಡಗಿತು. ಅದರ ಮೇಲೆಯೆ ಉಳಿ +ಯುವುದರಲ್ಲಿ ಪ್ರೆಯೋಜವಿಲ್ಲವೆಂದು ನೀರಲ್ಲಿ +ಹಾರಿಕೊಳ್ಳಬೇಕೆಂದರೆ ನನ್ನ ಚಣ್ಣದ ತುದಿ +ಅದರ ಮುರಿದ ಅಂಚಿನಲ್ಲಿ ಸಿಕ್ಕಿಕೊಂಡು ನಾನೂ +ನೀರಲ್ಲಿಳಿಯತೊಡಗಿದೆ. ಬೆಂಕಿಯಿಂದ ಬದುಕಿ +ನೀರಲ್ಲಿ ಮುಳುಗಿ ಸಾಯುವಂತಾಯಿತು. ಎಷ್ಟು +ಪ್ರಯತ್ನ ಮಾಡಿದರೂ ಸಿಕ್ಕಿಕೊಂಡ ಚಣ್ಣ ಅದ +ರಿಂದ ಬಿಡುಗಡೆಯಾಗಲೊಲ್ಲದು. ಕೊನೆಗೊಮ್ಮೆ +ಇದ್ದ ಬಿದ್ಮ ಎಲ್ಲ ಶಕ್ತಿಯನ್ನೂ ಹಾಕಿ ಬಲಗಾಲಿ +ನಿಂದ ಆ ತುಂಡನ್ನು ಬಲವಾಗಿ ನೂತಿದೆ. ಕಾಲಿಗೆ +ನೋವಾಯಿತು- ಆದರೆ ಚಣ್ಣದ ಅಂಚು ಹರಿದು +ನಾನು ಪಾರಾಜೆ. ದೀಕ್ಷಿತ ತೀರ ಹತ್ತಿರಕ್ಕೆ +ಬಂದಿದ್ದ. ಸರಿಯಾಗಿ ಈಜಲಾಗುತ್ತಿದ್ದಿಲ್ಲ. ಆತ +ನೆಂದ: + + +ಇ + + +ಕಾಶ್ಮೀರ ಪ್ರಿನ್ಸೆಸ್‌ + + +" ನನ್ನ ಕೊರಳೆಲುಬು ಮುರಿದಿದೆ. ನನ್ನನ್ನು +ಬಿಟ್ಟು ಹೋಗಬೇಡ.” + +“ ಬಿಟ್ಟು ಹೋಗುವುದಿಲ್ಲ. +ಆಯಿತು, ಮುಳುಗಿದರೂ ಆಯಿತು, +ಒಟ್ಟಾ��ಿಯೆ ಸಾಗೋಣ. + +ಇದುವಕಿಗೆ ನಾನು ಕಟ್ಟಿಕೊಂಡಿದ್ದ ತೇಲು +ಕವಚದ ಪರಿವೆಯೇ ಇರಲಿಲ್ಲ. ದೀಕ್ಷಿತ ತನ್ನದರ +ಸಹಾಯದಿಂದ ತೇಲುತ್ತಿದ್ದ. ಆತ ಹೇಳಿದಾಗಲೆ +ನನಗೆ ಅದರ ಪರಿವೆಯಾದದ್ದು, ಸರಕ್ಕನೆ ನನ್ನ +ಕವಚದ ಕುಣಿಕೆಯನ್ನೆಳೆದೆ. ಕೈ ಬಡಿಯದೆ +ನೀರ ಮೇಲೆ ತೇಲುವುದು ಸಾಧ್ಯವಾಯಿತು. ಆ +ಆ ಪರಿಸ್ಥಿತಿಯಲ್ಲಿ ಅದೆಂಥ ಸಮಾಧಾನ | + +ಸ್‌ ರ ನ + +ಪಾಠಕನ ಒಂದು ಕೈಯ ಎಲುಬುಗಳು ಮುರಿ +ದಿದ್ದರೂ ಆತ ಒಂಟಿಗೈಯಿಂದೆ ಚೆನ್ನಾಗಿಯೇ +ಈಜುತ್ತಿದ್ದ. ದೀಕ್ಷಿತನ ಬಲಗಡೆಯ *ಕೊರಳೆ +ಲುಬು ಮುರಿದಿತ್ತು. ನನ್ನ ಕೈಐಲುಬು ಮುರಿದಿ +ರದಿದ್ದರೂ ಅದಾವುದೋ ಕಾರಣಕ್ಕಾಗಿ ನನ್ನ +ಎಡಗೈಯನ್ನು ಎಷ್ಟು ಮಾತ್ರವೂ ಏತ್ತಲಾಗುತ್ತಿ +ರಲಿಲ್ಲ. ಪಾಠಕ ಮುಂದೆ ಮುಂದೆ ಸಾಗಿದ್ದ. +ಎದುರಿನಲ್ಲಿ ಕಾಣುತ್ತಿದ್ದ ದ್ವೀಪಗಳಲ್ಲೊ ಂದನ್ನು +ಆತ ನಮಗಿಂತಲೂ | 0 ತಲುಪಿ ಜಾ + + +ಉಳಿದರೂ +ಇಬ್ಬ ರೂ + + +ನಿಮಾನ ದುರಂತ ೧೩೩ + + +ವನ್ನು ಒದಗಿಸಬಹುದು ಎಂಬ ಆಸ್ಪೆನನ್ನ ಮನ +ಸ್ಸಿನಲ್ಲಿ ಮೂಡಿ ಮಾಯವಾಗಿತ್ತು. +ಮಾಯವಾಗಿತ್ತು ಎನ್ನಲು ಕಾರಣವೆಂದರೆ +ನಾವು ಈಜುತ್ತಿದ್ದ ಹಾಗೆ ನಮ್ಮ ಕೆಳಗಿನ ನೀರಲ್ಲಿ +ಪ್ರವಾಹವೊಂದು ಬಂದು ನಮ್ಮಿಬ್ಬರನ್ನೂ +ಇನ್ನೊಂದು ಕಡೆಗೆ ಸಾಗಿಸತೊಡಗಿತು. ಆ +ಪ್ರವಾಹಕ್ಕೆ ಇದಿರಾಗಿ ಈಜುವ ಸಾಮರ್ಥ್ಯ +ನಮ್ಮಿಬ್ಬರಲ್ಲಿಯೂ ಇರಲಿಲ್ಲವಾದ್ದರಿಂದ ಅದು +ಒಯ್ಮ ಕಡೆಗೆ ಹೋಗದೆ ಗತ್ಯಂತರವಿರಲಿಲ್ಲ. +ಒಂದು ಒಂದೂವಕೆ ನೂರು ಯಾರ್ಡು ನಾವು +ಪ್ರವಾಹದ ಸೆಳವಿನಲ್ಲಿ ವಾಗಿರಬೇಕು. ಅಷ್ಟಕ್ಕೆ +ನಾವು ಅದರ ಅಂಕಿತದಿಂದ ದೈವವಶಾತ್‌ ಹೊರ +ಬಿದ್ದಿದ್ದೆವು. ಕೆಳಗಿನ ನೀರು ಹರಿಯುತ್ತಿರಲಿಲ್ಲ. +ಎದುರಿನ ದ್ವೀಪಗಳನ್ನು ನಿರುಕಿಸಿ ನೋಡಿದಾಗ +ಒಂದು ಬರಡಾಗಿ ಕಂಡಿತು; ಇನ್ನೊಂದು ಪೂಡೆ +ಕಂಟಿಗಳಿಂದ ತುಂಬಿದ ಹಾಗಿತ್ತು. ಮೂರನೆಯ +ದರಲ್ಲಿ ತೆಂಗಿನ ಮರಗಳು ಕಂಡವು. ಏನಿದ್ದರೂ +ಈ ಮೂರನೆಯ ದ್ವೀಪದ ಕಡೆಗೆ ನಾವು ಸಾಗ +ತಕ್ಕದ್ದೆಂದು ಗೊತ್ತುಮಾಡಿಕೊಂಡು ಒಂಟಿ +ಗೈಯ ಈಜನ್ನು ಮುಂದುವರಿಸಿವೆವು. +ನಾವಿಬ್ಬರೂ ಒಬ್ಬರಿಂದೊಬ್ಬರು ದೂರವಾಗ +ಬಾರದೆಂದು ಇಬ್ಬರ ತೇಲು ಕವಚಗಳ ಪಟ್ಟಿ + + +ಯಾವಾಗಲೂ ನಂಜನಗೂಡು ಟೂಥ ಸೌಡರನ್ನೆ +ಉಪಯೋಗಿಸಿರಿ. + + + + + +೧೩೪ + +ಜ್‌ | ' + +ಗಳ ತುದಿಗಳನ್ನು ಕಟ್ಟಿಕೊಂಡೆವು. ತೇಲು +ಕವಚಗಳು ನಮ್ಮನ್ನು ತೇಲಿಸುತ್ತಿದ್ದವೇನೋ +ನಿಜ. ಆದಕೆ ಬೆನ್ನ ಮೇಲೆ ಈಜಬೇಕಾಗುತ್ತಿತ್ತು. +" ಬೇಡವಾದಾಗ ಅಥವಾ ಕೈಸೋತಾಗ ಸುಮ್ಮನೆ +ಬಿದ್ದು ಕೊಳ್ಳಲು ಅನುಕೂಲವಿದ್ದರೂ ನಾವು +ತಲುಪಬೇಕೆಂದಿದ್ದ ದ್ವೀಪಗಳನ್ನು ಕಣ್ಣೆದುರು +ಇಟ್ಟುಕೊಳ್ಳಲಾಗುತ್ತಿರಲಿಲ್ಲ. ಆದರೆ ಬದುಕಿ +ಉಳಿದು ತೇಲುತ್ತಿದ್ದೆವು, ಸಾಧ್ಯವಾದಾಗ ಈಜು +ತ್ತಿದ್ದೆವು ಎನ್ನುವ ಹಿರಿಯ ಸಮಾಧಾನದ ಎದುರು +ಅನಾನುಕೂಲಗಳ ಪರಿವೆಯಾರಿಗಿರಬೇಕು? + + +“ನೀನು ಹೇಗೆ ಹೊರಬಿದ್ದೆ?” ದೀಕ್ಷಿತ +ಕೇಳಿದ. +“ ನನಗೆ ತಿಳಿಯದು. ಬಹುಶಃ ನಾನಿದೃಲ್ಲಿ + + +ವಿಮಾನ ಒಡೆದು ನಾನು ಹೊರಬಿದ್ದೆ ಎಂದು +ಕಾಣುತ್ತದೆ. ನೀನಂತೂ ಯಂತ್ರಾಲಯದಲ್ಲಿ +ಜಠಾರನ ಹತ್ತಿರ ಇದ್ದೆ. ಮುಂದೆ? '' + +ದೀಕ್ಷಿತ ತಾನು ಹೊರಬಂದುದನ್ನು ವಿವರ +ಸಿದ: + +" ಬಲಗಡೆಯ ಕಿಕ್ಕೆ ನೀರನ್ನು ತಟ್ಟಿತು. ಪಾರಾ +ಗುವುದಾದೆಕೆ ಆಗಲೇ ಸಾಧ್ಯವಿತ್ತು. ಆದರೆ +ಕ್ಷಣಾರ್ಧದಲ್ಲಿ ನೀರು : ಒಳಗಡೆ ಚಿಮ್ಮಿತು. +ವಿಮಾನ ನೀಕೊಳಕ್ಕೆ ಭರದಿಂದ ಇಳಿಯುತ್ತಿತ್ತು. +ಅದು ನೆಲವನ್ನು ತಟ್ಟಿದಾಗ ನಾನಿನ್ನೂ ಒಳಗೆಯೆ +ಇದೆ. ಹೊಗೆ ಮುಸುಕಿದಾಗ ಎದುರಿನ ಒಂದು +*ಟ8ಯನ್ನು ತೆಕೆದದ್ಮು ಜ್ಞಾಪಕವಿದ್ಧಿ ತು, ಉಸಿ +ರು ಕಟ್ಟುವುದರೊಳಗಾಗಿ ಅದರೊಳಗಿನಿಂದ +ಹೊರಗೆ ಬರಬೇಕೆಂದು ಅದನ್ನೇರಿ ಅರ್ಧ ಹೊರ +ಬಂದೆ. ನೀರು ಆಳವಾದ್ಮರಿಂದ ಸುತ್ತಲೂ +ಕತ್ತಲು, ಕಿಟಿಕಿ ಚಿಕ್ಕದಾದ್ದರಿಂದ ನನ್ನ ನಡು +ಅದರ ಸಿಕ್ಕಿಕೊಂಡಿತು. ಅಲ್ಲಿಂದ ಕಿತ್ತು +ಕೊಂಡು ಬರುವುದು ಸಾಧ್ಯವಾಗಿ ಕಾಣಲಿಲ್ಲ. +ತಟ್ಟನೆ ಹೊಳೆಯಿತು. ತೇಲು ಕವಚವನ್ನುಬ್ಬಿಸಿ +ದರೆ ಅದರ ಬಲದಿಂದ ನಾನು ಪೂರ್ತಿಯಾಗಿ +ಹೊರಬೀಳಬಹುದು ಎಂದು: ಕುಣಿಕೆಯನ್ನು + + +ಮತ್ತೆ ಕ್ರಮಿಸಬೇಕಾಗಿ ಬರುತ್ತಿತ್ತು. + + +ಕಸ್ತೂರಿ + + +ಬಿಚ್ಚಿದೆ. ಅದು ನನ್ನನ್ನು ಬಲವಾಗಿ ಹೊರಕ್ಕೆಳೆ +ಯಿತು. ಆದಕೆ ಹೊರಕ್ಕೆ ಬರುತ್ತಿದ್ದ ಹಾಗೆ +ಯಾರೊ ಇರಿದೆ ಹಾಗಾಯಿತು. ಕೊರಳೆಲುಬು +ಮುರಿಯಿತು. ಆದಕೆ ನಾಲ್ಕಾರು ಸೆಕಂಡುಗಳಲ್ಲಿ +ನಾನು ಮೇಲಕ್ಕೆ ಬಂದುಬಿಟ್ಟಿ, ಸಾಮಾನ್ಯವಾಗಿ +ಆ ಕೌಟಿಕಿಯೊಳಗಿಂದ ಹೊರಗೆ ಬರುವುದೇ +ಸಾಧ್ಯವಿಲ್ಲ. ತೇಲುಕವಚ ಎಏಳೆವು ತೆಗೆಯಿತು +ಎಂಡು ಹೇಳಬೇಕು. ಅದನ್ನು ನನಗೆ ಕಟ್ಟಿದ +ವಳು ಗ್ಲೋರಿಯಾ...” +ನಾವು ಈಜಲು ಮೊದಲುಮಾಡಿ ಒಂದು +ಗಂಜಿಯ ಮೇಲಾಗಿತ್ತು. ಅರ್ಧಗಂಟಿಯೊಳ +ಇಗಿ ದಡವನ್ನು ತಲುಪಬಹುದೆಂಬ ಆಸೆ ಬಯ +ಲಾಗಿತ್ತು. ದ್ವೀಪಗಳು ಮೊದಲಿದೃಷ್ಟು ದೂರ +ದಲ್ಲಿಯೆ ಇದ್ದೆ ಹಾಗೆ ಕಾಣುತ್ತಿದ್ದವು. ಸೂರ +ಬಿಂಬ ಮಸುಕಾಗುತ್ತ ನಡೆದಿತ್ತು. ಕತ್ತಲಾಗು +ವುದಕೊಳಗಾಗಿ ದ್ವೀಪವನ್ನು ತಲುಪಬೇಕೆಂದು +ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. +ಸೂರ್ಯಾಸ್ತೆವಾಯಿತು | ಕ್ರಮವಾಗಿ ಕತ್ತಲೂ +ಆಯಿತು |! ನಾವು ತೇಲುತ್ತಲೆ ಇದ್ದೆವು. ಈಜು +ತ್ತಲೆ ಇದ್ದೆವು, ಕೈಗಳು ತೀರ ಸೋತು ಹೋ- +ದಾಗ ಸುಮ್ಮನೆ ಬಿದ್ದುಕೊಂಡಿರುತ್ತಿದ್ದೆವು. +ಹೀಗೆ ಬಿದ್ದು ಕೊಂಡಾಗ ಅಲೆಗಳ ಹೊಡೆತಕ್ಕೆ +ಹಿಂದೆ ಹಿಂದೆ ಸರಿದು ಕ್ರಮಿಸಿದೆ ದಾರಿಯನ್ನು +ನಮ್ಮ +ಸಾಮರ್ಥ್ಯ ಐಲ್ಲಿಗೂ ನಿಲುಕುವ ಹಾಗಿರಲಿಲ್ಲ. +ಸಾಧ್ಯವಿದೃಷ್ಟು ಈಜಿ. ಸಮುದ್ರ ನಡೆಸಿಕೊಟ್ಟ +ಹಾಗೆ ಮುಂದುವರಿಯತಕ್ಕದ್ದು ಎನ್ನದ ಹೊರತು +ಬೇಕೆ ದಾರಿ ಇರಲಿಲ್ಲ. ತ ` +ಅಂದುರಾತ್ರಿ, ಒಂಬತ್ತುಗಂಟಿಗೆ ಆಕಾಶವಾಣಿ +ಬಿತ್ತರಿಸಿದ ಸಮಾಚಾರವನ್ನು ಕೇಳಿ ನನ್ನ ಮನೆ +ಯಲ್ಲಿ ನನ್ನ ತಂದೆ ಮತ್ತು ಉಳಿದವರು ಕಾತರ +ರಾಗಿದ್ದರು. ವಿಮಾನಕ್ಕೆ ಅಪಘಾತ ಸಂಭವಿಸಿದ +ಸಮಾಚಾರವನ್ನು ಮಾತ್ರ ಹೇಳಿ ಅದರಲ್ಲಿಯ . +ಚಾಲಕವರ್ಗದವರ ಹೆಸರುಗಳನ್ನು ಹೇಳಿರಲಿಲ್ಲ: + + +ಎ ಹ ಭಕ್ಷ + + +| + + + + + +ಕಾಶ್ಮೀರ ಶ���ರಿನ್ಸೆಸ್‌ ನಿಮಾನ ದುರಂತ + + +ವಾದ ರಿಂದ ಅವರು ಪೂರ್ತಿಯಾಗಿ ಹತಾಶರಾಗಿರ +ಲಿಲ್ಲ. ಮರುದಿದ ಬೆಳಗಿನ ರೇಡಿಯೋ ವೃತ್ತಾಂತ +ಕ್ನಾಗಿ ಕಾಯುತ್ತಿದ್ದರು. + +ನ ಐಎ + +3 3 3 + +ರಾತ್ರಿಯ ಒಂಬತ್ತು ಗಂಟೆಯಾಗಿ ಹೋಗಿ +ದ್ವರೂ ನಾವಿಬ್ಬರು ಯಾವ ದಡವನ್ನೂ ತಲುಪಿರ +ಲಿಲ್ಲ. ಕತ್ತಲಲ್ಲಿ ಪಾಠಕ ಇನ್ನೆಲ್ಲಿಯೋ ದೊರ +ಈಜಿ ಹೋಗಿದ್ದ. ನಾವಿಬ್ಬರೂ ಹತಾಶರಾಗುವು +ದರಲ್ಲಿದ್ದೆವು. + +| ಇನ್ನೂ ಎಷ್ಟು ದೂರ? '' ಎಂದ ದೀಕ್ಷಿತ. + +"ಬಂದು ನೂರು ಯಾರ್ಡು ಆಗಬಹುದು ” +ಎಂದೆ ನಾನು. ಹೀಗೆ ನಾಲ್ಕಾರು ಬಾರಿ ನಾನು +ಹೇಳಿದಾಗ ಡೀಕ್ಷಿತನಿಗೆ ಅರ್ಥವಾಗಿತ್ತು. “ನಿನ್ನ +ನೂರು. ಯಾರ್ಡು ಬಹಳ ಉದ್ಭವಾಗಿದೆ? +ಎಂದು ಸುಮ್ಮಗಾದ, ಒಂಬತ್ತೂವರೆಯಾಗಿರ +ಬಹುದು, ನಾನು ಕೇಳಿದೆ: + +""ನೀರು ಒಮ್ಮೆಲೆ ತಣ್ಣಗಾದ ಹಾಗೆನಿಸುವು +ದಿಲ್ಲವೆ?'' + +"« ಹೌದು. +ಸಮುದ್ರ. + +"ಹಾಗಿದ್ದರೆ ನಾವು ದಾರಿಬಿಟ್ಟು ದೂರ ಸಾಗು +ತ್ತಿದ್ದೇವೆಯೆ? ' + +"ಯಾರು ಬಲ್ಲರು? ನಾನಂತೂ ತೀರ ದಣಿದು +ಹೋಗಿದ್ದೇನೆ. + +"" ಹಾಗಿದ್ದರೆ ಒಂದಿಷ್ಟು ಕಾಲ ನೀನು ವಿಶ್ರ +ಮಿಸು' ಎಂದು ಹೇಳಿದೆ. ದೀಕ್ಷಿತ ಕೆಲ ಕಾಲ +ಸುಮ್ಮನಾಗಿಯೆ ಬಿದ್ದುಕೊಂಡಿದ್ದ. ಒಂಟಿಗೈ +ಯಿಂದ ನಾನು ಈಜುತ್ತ ಆತನನ್ನೂ ನಿಧಾನವಾಗಿ + + +ತಣ್ಣಗಿನ ನೀರು ಎಂದರೆ ಆಳ + + +ಎಳೆದುಕೊಂಡು ಹೊರಟಿದ್ದೆ. ತಂಪು ನೀರಿನ | + + +ಸೆಳವಿನಗುಂಟಿ ಸಾಗಿ ಮತ್ತೆ ಅದರಿಂದ ಹೊರ +.. ಬಿದ್ದೆ. ಕತ್ತಲಲ್ಲಿ ಯಾವುದೂ ಕಾಣುತ್ತಿರಲಿಲ್ಲ. +.. ಅಂತರಿಕ್ಷವನ್ನು ನೋಡುತ್ತಿದ್ದ ಹಾಗೆ ಇದಿರಿನಲ್ಲಿ + + +.. ಗುರುನಕ್ಷತ್ರ, ಅದರ ಹತ್ತಿರಕ್ಕೆ ಇನ್ನೆರಡು ತಾಕಿ + + +ಗಳು ಸೇರಿ ಒಂದು ತ್ರಿಕೋಣಾಕೃತಿಯಾಗಿದ್ದು + + +೧೩೫ + + +ತ್ರಿಕೋಣದ -ಮೈೇಲ್ತುದಿ ನಾವು ತಲುಪಬೇಕೆಂ- +ದಿದ್ಮ ನಡುಗಡ್ಡೆಯ ಕಡೆ ಚಾಚಿತ್ತು ಎಂದು + + +ಅದನ್ನೆ ಗುರುತಾಗಿಟ್ಟುಕೊಂಡು ಮತ್ತೆ ಈಜ + + +ತೊಡಗಿದೆವು. . ದೀಕ್ಷಿತನಾದರೂ ವಿಶ್ರಾಂತಿ +ಪಡೆದು ಮತ್ತೆ ಕೈಕಾಲುಗಳನ್ನು ಆಡಿಸುವಂತಾ +ಗಿದ್ದ. ಬೆಳಗಿನ ವಕಿಗೆ ಹಾಗೆಯೆ ಜೀವ ಹಿಡಿದು +ಕೊಂಡು ತೇಲುತ್ತ ಉಳಿದಕೆ ಯಾರಾದರೂ +ಫಾರುಮಾಡಬಹುದೆಂಬ ಆತೆಯ ಹೊರತು ಬೇಕೆ +ಆಶೆಗೆ ಅವಕಾಶ ಉಳಿದಿರಲಿಲ್ಲ. + +ಪೂರ್ವ ದಿಕ್ಕಿನಲ್ಲಿ ನಿಧಾನವಾಗಿ ಕಪ್ಪೆ ಮೋಡ +ಗಳು ಮೇಲಕ್ಕೇರುತ್ತಿದ್ದ ಹಾಗಿತ್ತು. ಎಲ್ಲಿಯೋ +ದೂರದಲ್ಲಿ ವಿಮಾನವೊಂದು ಹಾರುತ್ತಿದ್ದ ಹಾಗೆ +ಸದ್ಮು ಕೇಳಬಂದಿತು. ಅಪಘಾತದಲ್ಲಿ ಉಳಿದಿರ +ಬಹುದಾದವರನ್ನು ಪತ್ತೆ ಮಾಡಲು ಅದು ಹೊರ +ಟಿರಬಹುದೆಂಬ ಆತೆ ಮೂಡಿತು. ಆದಕೆ ಆತೆ +ಬಯಲಾಯಿತು. ಐದು ನಿಮಿಷಗಳಲ್ಲಿ ಆ +ವಿಮಾನ ನಮ್ಮ ತಲೆಯ ಮೇಲಿಂದ ಹಾಯ್ಡು +ಹೋಯಿತು. ನಡುಗಡ್ಡೆ ಸ್ಪಷ್ಟವಾಗಿ ಕಾಣುತ್ತಿರ +ಲಿಲ್ಲ. ಆದಕೆ ಎರಡು ಮೂರು ಸಲ ಅಲ್ಲಿಂದ +ಯಾರೊ ಬಲವಾದ ಟಾರ್ಚುಗಳನ್ನು ಉರಿಸು +ತ್ತಿದ್ದ ಹಾಗೆ ಕಾಣಿಸಿತು. ಹೀಗೆ ಬೆಳಕು ಕಂಡಾಗ +ಲೆಲ್ಲ ಆಸೆ ಉಕ್ಕುತ್ತಿತ್ತು. ಆದಕೆ ಎಲ್ಲಿಂದಲೂ +ಸಹಾಯ ಬರುವ ಸೂಚನೆ ಕಾಣಲಿಲ್ಲ. + +ಬದುಕಬೇಕೆಂದು ಸಾವಿನೊ��ನೆ. ನಡೆದ +ಹೋರಾಟವೂ ಒಂದು ಕ್ರಮವಾಗಿಬಿಟ್ಟು ಅದು +ಕೂಡ ಬೇಸರವೆನಿಸತೊಡಗಿತು. ಆ ಬೇಸರ +ವನ್ನು ಕಳೆಯಲೆಂದೇ ದೀಕ್ಷಿತ ಕೇಳಿದ; + +“ ನಿನಗೆ ಹಾಡಲು ಬರುತ್ತದೆಯೆ?” + +“ ಹಾಡುವುದೆ? ನಿನಗೆ ಹುಚ್ಚೇ ದೀಕ್ಷಿತ?" + +ತ ಹುಚ್ಚಲ್ಲ-ಬೇಸರ. ಬಂದ ಹಾಗೆ ಬೇಕಾ +ದುದನ್ನು ಹಾಡು. ಇಲ್ಲವಾದಕೆ ನಾನು ಸಾಯು +ತ್ತೇನೆ |'' + +ದೀಕ್ಷಿತ ತನ್ನ ಹಟ ಬಿಡಲಿಲ್ಲ. ಬಾಯಿಗೆ ಬಂದ +ಹಾಗೆ ಯಾವುದೋ ಹಾಡನ್ನು ಹೇಳಿದೆ, ಕತ್ತಲೆ + + +೧೩೬ + + +ಯಲ್ಲಿ ದನಿ ಪ್ರತಿಧ್ವನಿಸುತ್ತಿತ್ತು. ಅದೆಂಥ +ಸಂಗೀತವೊ ನಾನು ತಿಳಿಯೆ. ಅದರೆ ದೀಕ್ಷಿತನ +ಬೇಸರ ಕಳೆದು ಮತ್ತೆ ಆತ ಈಜುವಂತಾಯಿತು. +ರ 3 ೩ + +ಮೇಲಕ್ಕೇರುತ್ತಿದ್ದ ಮೋಡಗಳು ಕಠಾಳ +ಸ್ವರೂಪವನ್ನು ತಾಳತೊಡಗಿದವು. ಮಿಂಚುಗಳ +ತೂರಾಟಕ್ಕಾರಂಭವಾಯಿತು. ಬೆನ್ನಹಿಂದೆ ಬಿರು +ಗಾಳಿಯ ಮೊರೆತ. ತೆರೆಗಳು ದೊಡ್ಡದಾಗಿ ಮೇಲ +ಕೈದ್ದು ನಮ್ಮಿಬ್ಬರನ್ನು ಅತ್ತಿತ್ತ ಎತ್ತಿ ಎಸೆಯ +ಜನವು. ಎಯ್‌ ಪ್ರಶ್ನೆಯೇ ಇರಲಿಲ್ಲ. ಸೆಳೆ +ಮಿಂಚಿನಲ್ಲಿ ಆಗೀಗ ದೊರದಲ್ಲಿ ನಡುಗಡ್ಡೆ ಗಳು +ಕಾಣುತ್ತಿದ್ದವು. ನಿರುಪಾಯರಾಗಿ ತೇಲುಕವಚ +ಗಳ ಮೇಲೆ ಬಿದ್ದುಕೊಂಡೆವು. ತೆಕೆಗಳು ಸಾಗಿಸಿ +ದತ್ತ ಹೋಗದ ಹೊರತು ಬೇರೆ ಮಾರ್ಗವರಲಿಲ್ಲ. +ಹತ್ತು : ನಿಮಿಷಗಳಲ್ಲಿ ಗುಡುಗು-ಮಿಂಚುಗಳ +ಆರ್ಭಟ ಕೆಲಮಟ್ಟಿಗೆ ಕಡಿಮೆಯಾಗಿ ಮಳೆ +ಸುರಿಯಲಾರಂಭಿಸಿತು. ಒಣಗಿದ ಗಂಟಲನ್ನು +ತೋಯಿಸಲೆಂದು ಮಳೆಹನಿಗಳಿಗಾಗಿ ಬಾಯಿ +ತೆಕೆದಕೆ ಉಪ್ಪೈತೆರೆ ಅಪ್ಪಳಿಸುತ್ತಿದ್ದವು. ನೀರಿನ +ಒಂದು ಹನಿಗೂ ಗತಿಯಿಲ್ಲದೆ ಅತ್ತ, ಇತ್ತ, +ಬೇಕಾದತ್ತ ಸಾಗಿದೆವು. ಒಂದು ಗಂಟಿಯಾ- +ದರೂ ಹೀಗೆ ಒದ್ಮಾಡಿರಬೇಕು. ಸುಮ್ಮನೆ ಬಿದ್ದು +ಕೊಂಡಾಗ ಅರೆನಿದ್ರೆ ಅಕೆಎಚ್ಚರದ ಸ್ಥಿ ತಿಯಲ್ಲಿ- +ದ್ಮಿರಬೇಕು ನಾನು, ಒಂದು ದೃಷ್ಟಿಯಿಂದ ಬಿರು +ಗಾಳಿ ಒಳ್ಳೆಯದನ್ನೇ ಮಾಡಿತು.: ನಮಗೆ +ಬೇಕಾದ ಸುದೀರ್ಫ್ಥ ವಿಶ್ರಾಂತಿಯನ್ನು ಒದಗಿ +ಸಿತ್ತು.. ದೀಕ್ಷಿತ ವೇಳೆ ಹನ್ನೊಂದು ಗಂಜಿಯಾ +` ಯಿತೆಂದು ನನಗೆ ಹೇಳಿದಾಗ ಪೂರ್ತಿಯಾಗಿ +ಎಚ್ಚ ರವಾದೆ. ಬಿರುಗಾಳಿ ಮಳೆ ಎರಡೂ ತಗ್ಗಿ +ದ್ದವು, ಚಂದ್ರೋದಯವಾಗಿತ್ತು. + +ಬಿರುಗಾಳಿಗೆ. ಸಿಕ್ಕು ನಾವು ಬಂದದ್ದು ಎಲ್ಲಿಗೆ +ಎನ್ನು ವುದರ ಕಲ್ಪನೆ ಸಮಗಾಗಬೇಕಾದಕೆ ಕೆಲ + +ಕಾಲ ಏಡಿಯಿತು. ಬೆಳುದಿಂಗಳಿನಲ್ಲಿ ಸುತ್ತಲೂ +ನೋಡಿದಾಗ ನಾವು ಮೊದಲು ತಲುಪಬೇಕೆಂದಿದ್ದ + + +ಕಸ್ತೂರಿ + + +ನಡುಗಡ್ಡೆಯಿಂದ ಬಹುದೂರ ಬಂದ ಹಾಗಿತ್ತು. +ನಿರಾಶೆ ಮನಸ್ಸನ್ಸಾವರಿಸುತ್ತಿದ್ದಾಗ ನಮ್ಮ ಹಿಂದು +ಗಡೆ ಹತ್ತಿರದಲ್ಲಿಯೆ ಇನ್ನೊಂದು ನಡುಗಡ್ಡೆ +ಬೆಳುದಿಂಗಳಲ್ಲಿ ಕಣ್ಣು ಸೆಳೆಯಿತು. ಸರಿ. ಬಿರು +ಗಾಳಿ ನಮ್ಮನ್ನು ಎಲ್ಲೆಲ್ಲಿಗೊ ಒಯ್ಮು ಬೇಕೊಂದು +ನಡುಗಡ್ಡೆಯ ಹತ್ತಿರ ತಂದು ಉಪಕಾರವನ್ನೇ +ಮಾಡಿತ್ತು. ಬಿರುಗಾಳಿ ತಗ್ಗಿದ್ದರಿಂದ ಮತ್ತೆ ಈಜ +ಬಹುದಾಗಿತ್ತು. ಒಮ್ಮೆಲೆ ದೀಕ್ಷಿತ ಕೇಳಿದ: + +“ ಈಗ ನಾವು *ೆಲಹೊತ್ತು ಸುತ್ತುಸುತ್ತಾಗಿ +*0ಚ್ತದ್ದ ಹಾಗೆನಿಸುವುದಿಲ್ಲವೆ? ” + +“ ಹೌದು. ನನಗೂ ಹಾಗೆಯೆ ಅನಿಸುತ್ತದೆ. +ಅಂದಕಿ--ಅಂದಕರೆ ನಾವು ಮಡುವಿನಲ್ಲಿ ಸಿಕ್ಕು +ಬಿದ್ದಿಕಬಹುದೆ?” + +ದೀಕ್ರಿತನಿಗೂ ಹಾಗೆಯೆ 8ಠಿನಿಸಿತು. +ಬಿದ್ದೆ ನನ್ನ ಧೈರ್ಯ ಉಡುಗಿತು. ನಮ್ಮ ಕಷ್ಟ +ಪರಂಪರೆಗೆ ಕೊನೆಯ ಇಲ್ಲದಾಗಿ ಅಂತೂ +ಸಾಯುವುದೇ ಖಂಡಿತ ಎಂದು ತೋರಿತು. +ಆದರೆ ದೀಕ್ಷಿತ ಸಮಾಧಾನ ಹೇಳಿದ--ಸಮುದ್ರ +ದಲ್ಲಿಯ ತಿರುಗಣಿಗಳು ಹೆಚ್ಚಾದರೆ ಸುತ್ತು +ಸುತ್ತಾಗಿ ತಿರುಗಿಸುತ್ತವೆಯೆ ಹೊರತು ಕೆಳಕ್ಕೆ +ಳೆದು ಕೊಲ್ಲುವುದಿಲ್ಲ ಎಂದು. ಅಳಿದ ಧೈರ್ಯ +ಹಿಂದಿರುಗಿತು. ಆದಕೆ ಮತ್ತೊಂದು ತೊಂದರೆ +ಇಬ್ಬರಿಗೂ ಕಾಯುತ್ತಿದ್ದ ಹಾಗಿತ್ತು. ನಮ್ಮಿಬ್ಬರ +ತೇಲು, ಕವಚಗಳಲ್ಲಿಯ ಗಾಳಿ ಅರ್ಧಕ್ಕಿಂ +ತಲೂ ಕಡಿಮೆಯಾದಹಾಗಿತ್ತು. ಊದಿ ಮತ್ತೆ +ಅವನ್ನು ಉಬ್ಬಿಸುವಷ್ಟು ಚೈತನ್ಯ ಇಬ್ಬರಿಗೂ +ಕ. ಗಾಳಿ ಹೊರೆಗೆ ಹೋಗುತ್ತಿದ್ದ + +ಸ್ಥಳವನ್ನು ಗುರುತಿಸಿ ನನ್ನ ಕೊರಳಲ್ಲಿ ನೇತಾ- +ರುತ್ತಿದ್ದ ಟ್ರೈಯನ್ನು ಹರಿದು ಕಟ್ಟಿದೆ. ಇದ್ದ +ಬಿದ್ದ ಉಸಿರಿನಿಂದ ಮತ್ತೆ ಹ ತುಂಜಿಕೆ +ಈ, ಸುಮಾರಿಗೆ ತಿರುಗಣಿಯನ್ನು ಬಿಟ್ಟು ನಾವು +ಹೊರಗೆ ಬಂದಹಾಗಿತ್ತು. ನಡುಗಡ್ಡೆ ಹತ್ತಿರ +ದಲ್ಲಿಯೆ ಕಾಣುತ್ತಿತ್ತು. “ತ್ತಿ + +ಇದುವರೆಗೆ ನಡುಗಡ್ಡೆಗೆ ನಾವು ಇಷ್ಟುಸಮೀಪ + + +ಇದ್ದ + + +ಹ + + +ಚರ +ಸ್‌ + + + + + + + + +ಗಲ ದ ಬತ ಕಾಶ್ಮೀರ ಪ್ರಿನ್ಸೆಸ್‌ ವಿಮಾನ ದುರಂತ + + +ಬಂದಿರಲಿಲ್ಲ. ಹಟಹಿಡಿದು ಎಲ್ಲ ಶಕ್ತಿಯನ್ನು +ಉಪಯೋಗಿಸಿ ಅಲ್ಲಿಯ ವರೆಗೆ ಈಜಹೋಗಿಯೇ +ಬಿಡುವ ಹಠದಿಂದ ಇಬ್ಬರೂ ಉಸಿರಿನ ಪರಿವೆ +ಯಿಲ್ಲದೆ ಈಜತೊಡಗಿದೆವು. ಅರ್ಧ ಗಂಜಿಯಾ- +ಯಿತು. ಉಸಿರು ತೀರ ಸಾಲದಾಗಿತ್ತು. ಆದರೆ +ಮಳಲದಂಡೆ ಹತ್ತಿರ ಹತ್ತಿರ ಸರಿಯುತ್ತಿತ್ತು. +ಈಜುತ್ತಿದ್ದ ಹಾಗೆ ನನ್ನ ಬಲಗೈಗೆ ಬಂಡೆಯೊಂದು +ತಾಗಿತು. ಉಸಿರು ಸಾಲದಿದ್ದರೂ “ ಗೆದ್ದೆವು! +ಎಂದು ಕೂಗಿದೆ. ""ಬಂಡೆ ಸಿಕ್ಕಿತು, '' ಎಂದೆ, +“ ಎಲ್ಲಿ? ಎಲ್ಲಿ? ” ಎಂದು ದೀಕ್ಷಿತ ಆತುರದಿಂದ +ಸೇಳಿದ. ನಮ್ಮ ಸಂತೋಷಕ್ಕೆ ಪಾರವೇ ಉಳಿ +ಯಲಿಲ್ಲ. ಕೊನೆಗೂ ಬದುಕಿದೆವು ಎಂಬ ಸಂತೋ +ಷದಲ್ಲಿ ಸೋತುಹೋದ ದೇಹಗಳನ್ನು ಆ +ಬಂಡೆಯ ಮೇಲುಗಡೆ ಏಎಳೆದುಕೊಂಡು ನಿಡಿ +ದಾಗಿ ಉಸಿರು ಬಿಟ್ಟಿವು ! +ಕು 3 ೩ + +ಬೆಳಗಿನ ವರೆಗೆ ಬಂಡೆಯ ಮೇಲೆ ಉಳಿಯ +ಬೇಕೆಂಬ ಸೂಚನೆಯನ್ನು ದೀಕ್ಷಿತ ಒಪ್ಪಲಿಲ್ಲ. +ಭರತಿಯ ನೀರು ಮೇಲಕ್ಕೆ ಬಂದು ನಾವು +ಮತ್ತೆ. ಈಜಬೇಕಾಗಬಹುದೆಂದೂ ಆಗಲೇ +ಇನ್ನಷ್ಟು. ಮುಂದಕ್ಕೆ ಸಾಗಿ ಮಳಲದಂಡೆ +ಯನ್ನು ಮುಟ್ಟತಕ್ಕದ್ದೆಂದೂ ನಿರ್ಧರಿಸಿದೆವು. + + +ಹತ್ತಿಪ್ಪತ್ತು ನಿಮಿಷಗಳ ವಿಶ್ರಾಂತಿಯ ನಂತರ + + +ಮತ್ತೆ ಮುಂದುವರಿದೆವು, ನೀರು ಆಳವಾಗಿರ +ಲಿಲ್ಲವಾದ್ಧರಿಂದ ನಡೆದುಕೊಂಡು ಹೋಗ +ಬೇಕೆಂದು. ಆದಕೆ ದೇಹದ ಭಾರವನ್ನು ಎತ್ತಿ +ಹಿಡಿಯಲು ಕಾಲುಗಳು ಅಸಮರ್ಥವಾಗಿದ್ದವು. +ಹೀಗಾಗಿ. ಕುಳಿತುಕೊಂಡೇ ಬಂಡೆಯಿಂದ +ಬಂಡೆಗೆ ಒಂಟಿಕ್ಕೆಯ ಮೇಲೆ ಭಾರ ಹಾಕಿ ಸಾಗಿ +ದೆವು, ಕಲ್ಲ ಮೇಲಿನ ಹಾವಸೆಯಿಂದಾಗಿ ಜಾರಿ + + +_ ಕೊಂಡು ಬೀಳುವುದೂ ನಾಲ್ಕಾರು ಬಾರಿಯಾ- + + +ಯಿತು. ಆದಕೆ ಹಟದಿಂದ ಸಾಗಿ ಕೊನೆಗೊಮ್ಮೆ + + +ತಲುಪಿದೆವು. ತಿಳಿಬೆಳುದಿಂಗಳಲ್ಲಿ ಮಳಲದಂಡೆ +ರಮಣೀಯವಾಗಿ ಕಾಣುತ್ತಿತ್ತು. ಇದುವರೆಗೆ +೫9-18 + + +ಇ + + +೧೩೭ + + +ಸಮ್ಮ ಬದುಕಿಗೆ ಶತ್ರುವಿನಂತಿದ್ದ ಸಮುದ್ರ +ಶಾಂತವಾಗಿತ್ತು. *ಿರುದೆಕೆಗಳು ನಯವಾಗಿ +ಮಳಲದಂಡೆಯನ್ನು ತಟ್ಟುತ್ತಿದ್ದವು, +ತೇಲುಕವಚಗಳು ಈಗ ನಮಗೆ ಹಾಸಿಗೆ- +ಯಾದವು. ಶರ್ಟನ್ನು ಬಿಚ್ಚಿ ಹಿಂಡಬೇಕೆಂದರೆ +ಕೈಯಲ್ಲಿ ಎಷ್ಟೂ ಶಕ್ತಿಯಿರಲಿಲ್ಲ. ದೀಕ್ಷಿತ +ಉದ್ದವಾಗಿ ಮ್ಳ ಚೆಲ್ಲಿದ... ವೇಳೆ ರಾತ್ರಿಯ +ಮೂರೂವರೆಯಾಗಿತ್ತು. ಹತ್ತುಗಂಟಿಯ ಘನ +ಪ್ರಯತ್ನದ ದಣಿವು ಅಂಗಾಂಗಗಳನ್ನು ನೋಯಿ +ಸುತ್ತಿತ್ತು. ದೀಕ್ಷಿತ ನರಳುತ್ತಿದ್ದೆ... ಆತನ +ಎದೆಯ ಮೇಲೆ ತಲೆಯನ್ನಿಟ್ಟು ನಾನೂ ಮಲ +ಗಿದೆ. ಆದರೆ ಮುಂದೆ ಅರ್ಧಗಂಟಿಯಲ್ಲಿ ಬೆಳ +ಗಿನ ಚಳಿಗಾಳಿ ಬಲವಾಗಿ ಬೀಸತೊಡಗಿ ಮಲ +ಗುವುದು ಅಸಾಧ್ಯವಾಯಿತು. ದೀಕ್ಷಿತನಿಗೆ ಏಳು +ವುದೇ ಅಸಾಧ್ಯವಾಗಿತ್ತು. ಚಳಿಯಲ್ಲಿ ಕಟಕಟನೆ +ನಡುಗುತ್ತ ಕುಳಿತಿರುವಾಗಲೆ ಬೆಳಗಾಯಿತು. +ಅಂದು ಶುಕ್ರವಾರ, ಏಪ್ರಿಲ್‌? ೧೨, ೧೯೫೫, +ಮುನ್ನಾದಿನ ನಾನು ಸರಿಯಾಗಿ ಊಟ ಮಾಡಿ +ರಲಿಲ್ಲ. ಕಳೆದ ಇಪ್ಪತ್ತು . ಗಂಟಿಗಳಲ್ಲಿ ಒಂದು +ಗುಟುಕು ನೀರೂ ಗಂಟಲಿಗೆ ಬಿದ್ದಿರಲಿಲ್ಲ. ಹಸಿದು +ಕಂಗಾಲಾಗಿದ್ದೆ. ಗಂಟಲು ಒಣಗಿ ಹೋಗಿತ್ತು. +ದೀಕ್ಷಿತ ಮಲಗಿದ್ದೆ, ನಾನು ಎದ್ದು ಕುಂಟುತ್ತ +ಸುತ್ತಲೂ ನೋಡಿಕೊಂಡು ಬಂದೆ. ನಡುಗಡ್ಡೆ. +ತೀರ ಚಿಕ್ಕದಾಗಿತ್ತು. ಕುಡಿಯುವ ನೀರು ' +ಸಿಕ್ಕುವ ಲಕ್ಷಣ ಕಾಣಲಿಲ್ಲ. ಗಿಡಗಳ ತುದಿ +ಯಲ್ಲಿ ತೂಗಾಡುತ್ತಿದ್ದ ತೆಂಗಿನ ಕಾಯಿಗಳ +ಹೊರತು ಬೇಕೆ ಏನೂ ಉಪಯೋಗವಾಗುವ +ಹಾಗೆ ಕಾಣಲಿಲ್ಲ. ಆದರೆ ಆ ಕಾಯಿಗಳು ಕೈಗೆ +ಬರುವುದು ಹೇಗೆ? ಕೆಳಗೆ ಚಿದ್ದಿದ್ದ ಚಿಕ್ಕ ಕಾಯಿ +ಗಳನ್ನೆತ್ತಿಕೊಂಡು ಎಸೆಯಲು ಪ್ರಯತ್ನಿಸಿದೆ. +ಆದರೆ ಎಸೆದ ಕಾಯಿ ಹತ್ತಡಿ ಎತ್ತರವೂ ಹೋಗು +ತ್ತಿರಲಿಲ್ಲ.. ಆಚೆಯ ಕಡೆಯಲ್ಲಿ ತೀರ ಬಾಗಿದ +ಗಿಡವೊಂದಿತ್ತು. ಅದರ ಮೇಲೆ ಅಂಬೆಗಾಲಿಕ್ಕಿ +ಏರಬಹುದೆಂದು ತೋರಿತು. ಹತ್ತಿರ ಹೋಗಿ + + +೧೩೮ + + +ನೋಡಿದಕೆ ಅದರ: ತುಂಬ ಕೆಂಪು ಇರುವೆ +ಮುತ್ತಿದ್ದವು. ಗರಿಗಳಿಂದ ಆ ಇರುವೆಗಳನ್ನು +ಜಾಡಿಸಬೇಕೆಂದಿದ್ದಾಗ ನಡುಗಡ್ಡೆಯ ಆಜೆಯ +ಕಡೆಯಿಂದೆ ಹೊಯೆ್‌, ಹೊಯ್‌ '' ಎಂದು +ಯಾರೋ ಕೂಗಿದರು -- + +ನಿಂತಲ್ಲಿಯೇ ನಿಂತೆ-- + +ನಾಲ್ಕು ಜನರು ನಾನಿದ್ಮಲ್ಲಿಗೆ ಬರುತ್ತಿದ್ದರು. +ಮೂವರ ಕೈಯಲ್ಲಿ ಕುಡುಗೋಲುಗಳಿದ್ದವು. +ನಾಲ್ಕನೆಯವ ಅವರ ಮುಖ್ಯಸ್ಥನಾಗಿ ಕಾಣುತ್ತಿದ್ದ. +ಇವರು ನರಭಕ್ಷಕರಿದ್ದಕೆ? ಯೋಚನೆ ನನ್ನನ್ನು +ಪೂರ್ತಿಯಾಗಿ ' ಕಂಗೆಡಿಸಿತುು. ಆದಕೆ ಅವರ +ಕುಡುಗೋಲುಗಳೆದುರು ನಾನೇನು ಮಾಡುವ +ಹಾಗಿದೆ? ಏನಿದ್ದರೂ ಸಹಜವಾಗಿ ಪ್ರತೀಕಾರ +ಎಲ್ಲದೆ ಅವರ ಸೈಗೆ ಬೀಳುವ ಹಾಗಿಲ್ಲವೆಂದು +ಗೊತ್ತುಮಾಡಿಕೊಂಡು ಹೆಚ್ಚಾಗಿ ಕಿರುಗಾಯಿ +ಗಳು ಬಿದ್ದ ಗಿಡದ ಕಡೆಗೆ ಸಾಗಿದೆ. ನಿಧಾನವಾಗಿ +ಅವರಾದರೂ ಮುಂದುವರಿಯುತ್ತಿ��್ದರು. ಅವರು +ಏರಿ ಬಂದಕೆ ಕಾಯಿಗಳಿಂದ ಅವರನ್ನು ಹೊಡೆಯ +ತಕ್ಕದ್ದೆಂಬ ಹುಚ್ಚು ಹವ್ಯಾಸದಲ್ಲಿದ್ದೆ. ಅವರು +ಹತ್ತಿರ ಬಂದರು. ಮುಖ್ಯಸ್ಥ ಒಮ್ಮೆ ನನ್ನನ್ನು, +ಒಮ್ಮೆ ಮಲಗಿದ ದೀಕ್ಷಿತನನ್ನು ನೋಡುತ್ತಿದ್ದ. +ನನ್ನ ಹಿನ್ನಡೆ ನಿಧಾನವಾಗಿ ಸಾಗಿತ್ತು. ಮುಖ್ಯಸ್ಥ +ತೀರ ಹತ್ತಿರ ಬಂದ. ನನಗೆ ಪೂರ್ತಿಯಾಗಿ +ಗಾಬರಿಯಾಯಿತು. ಕೊನೆಗೆ ಅದೇ ಎದ್ದುಕುಳಿತ +ದೀಕ್ಷಿತನ ಭುಜದ ಮೇಲಿನ ಕ್ಯಾಪ್ಟನ್‌ ಬ್ಯಾಜ್‌ +ಮುಖ್ಯಸ್ಥನ ಲಕ್ಷ್ಯವನ್ನು ಸೆಳೆಯಿತೆಂದು ಕಾಣು +ತ್ತದೆ. “ ಕಾಪಿಟಾನ್‌” ಎಂದ ಆತ. ತನ್ನ +ಹಿಂಬಾಲಕರಿಗೆ ಏನೋ ಹೇಳಿದ. ಅವರು +"ಮೂವರೂ ಕೈಯಲ್ಲಿಯ ಕುಡುಗೋಲುಗಳನ್ನು +'ನೆಲಕೆಸೆದರು. ಹಾರಿದ ಜೀವ ಹಿಂದಿರುಗಿದಂತೆ- + +1 + +ನಿಸಿತು ನನಗೆ. ಮುಖ್ಯಸ್ಥ ಆ ಮೂವರಲ್ಲೊಬ್ಬ +ರಿಗೆ ಏನೋ ಹೇಳಿದ. ಆತ ಓಡಿ ಹೋಗಿ ಐದು +ನಿಮಿಷಗಳಲ್ಲಿ ಒಂದು ಥರ್ಮಾಸ್‌ನಲ್ಲಿ ಚಹ, +ಒಂದು ಟಿಫಿನ್‌ಕ್ಯಾರಿಯರಿನಲ್ಲಿ ತಿಂಡಿಗಳನ್ನು + + +ಕಸ್ತೂರಿ ಸಲ್‌ ಫೆ. + + +“ತ್‌ + + +ಘ್‌ ಅಚಲ +ಪ್‌ £ 1. ಸುತ +ಇ ಕ್‌ ಡೂ ವ +ತೆಗೆದುಕೊಂಡು `ಹಿಂದಿರುಗಿದ.. ನರಭಕ್ಷಕ +ಕಿಂದುಕೊಂಡಿದ್ದೆ ಅವರು ಪ್ರಿಯಮಿತ್ರರಾದರು. +ಕೈಸನ್ನೆಗಳ ಭಾಷೆಯಲ್ಲಿ ಸಾಧ್ಯವಿದ್ದಷ್ಟರ ಮಟ್ಟಿಗೆ +ನಮ್ಮ ದುರ್ಗತಿಯನ್ನು ವಿವರಿಸಿದೆ. +ಎಂಟು ಗಂಟಿಯ ಸುಮಾರಿಗೆ ಅವರು ನಮ್ಮನ್ನು +ತಮ್ಮ ಗುಡಿಸಲಿಗೆ ಕರೆದುಕೊಂಡು ಹೋದರು. + + +ಅದೇ ವೇಳೆಗೆ ಭಾರತದ ಆಕಾಶವಾಣಿ +ಕಾಶ್ಮೀರ್‌ ಪ್ರಿನ್ಸೆನ್‌ ವಿಮಾನವನ್ನು ನಡಸಿ +ಕೊಂಡು ಹೋಗಿದ್ದ ಚಾಲಕ ವರ್ಗದ ಹೆಸರು +ಗಳನ್ನು ಬಿತ್ತರಿಸುತ್ತಿತ್ತು. ನನ್ನ ಹೆಸರೂ ಅದ +ರಲ್ಲಿದ್ದುದನ್ನು ಕಳಿ ಮನೆಯವರು ಗೊಳೋ +ಎಂದು ಅತ್ತರು. ಕೇವಾದಲ್ಲಿದ್ದ ನನ್ನ ಪ್ರೇಯಸಿ +ಕಮಲಿನಿಗೆ ಯಾವ ಸಮಾಚಾರವೂ ತಿಳಿಯದೆ +ನಿಶ್ಚಿಂತೆಯಿಂದಿದ್ದಳು ! ಬೆಳಗಿನ ವೃತ್ತಪತ್ರಗಳ. +ಅದೇ ಸಮಾಚಾರವನ್ನು ಪ್ರಕಟಪಡಿಸಿದ್ದವು +ಆದರೆ ಕೇವಾಕ್ಕೆ ಬಂದ ಅಂದಿನ ವೃತ್ತಪತ, +ಗಳಲ್ಲಿ ಅಪಘಾತದ ಸಮಾಚಾರವಿರಲಿಲ್ಲ. + + +ನಡುಗಡ್ಡೆಯ ಆ ಮುಖ್ಯಸ್ಥನ ಗುಡಿಸಲಲ್ಲಿ +ನಮಗೆ: ಚೆನ್ನಾಗಿ ಅತಿಥೈ ನಡೆಯಿತು. ನನ್ನ +ಮೈಬಿಸಿಯಾಗುತ್ತಿದ್ದಿತು. ಮುರಿದೆ ಮೂಳೆಯಿಂ +ದಾಗಿ ದೀಕ್ಷಿತ ನರಳುತ್ತಿದ್ದ. ಇದೆಲ್ಲವನ್ನು +ತಿಳಿದುಕೊಂಡು ಮುಖ್ಯಸ್ಥ ನಮ್ಮನ್ನು ಸಾಧ್ಯವಾ +ದಷ್ಟು ಬೇಗನೆ ಡಾಕ್ಟರರ ಕಡೆಗೆ ಕಕಿದುಕೊಂಡು +ಹೋಗುವ ಯೋಜನೆಯಲ್ಲಿದ್ದ ಹಾಗಿತ್ತು +ಬಂಬತ್ತು ಗಂಜಿಯ ಸುಮಾರಿಗೆ ಸಮುದ್ರದಡಕ್ಕೆ +ಸಕೆದುಕೊಂಡು ಹೋದ. ನಮಗಾಗಿ ಒಂದು +ದೋಣಿ ಸಿದ್ಧವಾಗಿತ್ತು. “ ಎಲ್ಲಿಗೆ?” ಎಂದು +ನಾವು ಕೈಸನ್ನೆಯಿಂದ ಕೇಳಿದ್ದಕ್ಕೆ ಆತ “ ಸಿಧ +ನಾವ್‌, ಡಾಕ್ಟರ್‌? ಎಂದು ಹೇಳಿ ಕೈಗಡಿಯಾರ +ದಲ್ಲಿಯ ಮುಳ್ಳನ್ನು ತೋರಿಸಿ ನಾಲ್ಕಾರು ಗಂಟಿ +ನಾವು. ದೋಣಿಯಲ್ಲಿ ಹೋಗಬೇಕೆಂದು ಕಿಳಿ +ಸಿದ. + + +"1 36 ಯ +ಸೇ ..! +ತ + + +ಜಾ + + +ಗಸ ತಾಜ + + +ಬೆಳಗಿನ ' + + +ಇ ಕಾಶ್ಮೀರ ಶ್ರ +ತ್‌ ಆ ನಡುಗಡೆ 8 "ಹತ್ತಿಪ್ಪತ್ತು ಟ್‌ +ಲ್ಲರೂ ಬಂದ��� ನಮ್ಮನ್ನು ಬೀಳ್ಕೊಟ್ಟರು. ನಮ್ಮ +ನೋಣಿಯ ಬದಿಯಲ್ಲಿ ಇನ್ನೂ ಎರಡು ಕಿರು +ದೋಣಿಗಳನ್ನು ನಡೆಸಿಕೊಂಡು ಇನ್ನಿಬ್ಬ ರು +ಹೊರಟಿದ್ದರು. ಅವರು ಮುಂದೆ ಸಾಗಿ ನಮ್ಮ +ದೋಣಿಗೆ ದಾರಿ ತೋರಿಸುತ್ತಿದ್ದ ಹಾಗಿತ್ತು. +ಅರ್ಧ ಗಂಜಿ ಹೀಗೆಯೆ ಸಾಗುತ್ತಿದ್ದಾಗ ಎಡಗಡೆ +ಯಲ್ಲಿಯ ಒಂದು ನಡುಗಡ್ಡೆಯ ಮೇಲೆ ಪಾಠಕ +ಅಡ್ಡಾಡುತ್ತಿ ದ್ಮುದನ್ನು ನೋಡಿದೆ. ತೇಲುಕವಚ +ಕ್ಸಿ ದ್ದ ಸೀಟಿಯನ್ನು ಊದಿ ಆತನ ಲಕ್ಷವನ್ನು +ಸೆಳೆದ. ಕಿರುದೋಣಿಯವರಿಗೆ ಆತ ಅಲ್ಲಿದ್ದುದ್ದು +ಮೊದಲೇ ತಿಳಿದಿರಬೇಕು. ಆ ಕಡೆಗೆಯೆ ನಮಃ +ದೋಣಿಯನ್ನು ಅವರು ಸಾಗಿಸುತ್ತಿದ್ದರು. +ಮುಂದೆ ಹತ್ತು ನಿಮಿಷಗಳಲ್ಲಿ ಪಾಠಕ ಬಂದು +ನಮ್ಮನ್ನು ಕೂಡಿಕೊಂಡ. +ಪಾಠಕ ಒಳ್ಳೆಯ ಈಜುಗಾರನಾದ್ಮರಿಂದ ಆತ +ನೇರವಾಗಿ ಆ ನಡುಗಡ್ಡೆಯನ್ನು ತಲುಪಿದ್ದ. +ನಾವಾದರೂ ಅಲ್ಲಿಗೇ ಹೋಗಬೇಕೆಂದಿದ್ದೆವು. +ಆದಕೆ ಬಿರುಗಾಳಿಯ ಹೊಡೆತಕ್ಕೆ ನಮ್ಮ ದಾರಿ +ಬೇರೆಯಾಗಿತ್ತು. ಬೆಳಗಿನ ವರಿಗಿನ ಸಮಯವನ್ನು +ಚಳಿಯಲ್ಲಿ ಹಾಗೂ ಹೀಗೂ ಕಳೆದು ನಮಗಾಗಿ +ಆತ ಇಡೀ ನಡುಗಡ್ಡೆಯನ್ನು ಸುತ್ತಿ ಬಂದಿದ. +ನಾವು ಏನಾದೆವೊ ಎಂದು ವಿವಂಚನೆಗೊಳಗಾ +ಗುತ್ತಿದ್ದಾಗ ನಮ್ಮನ್ನು ಕಕಿತರುತಿದ್ದ ದೋಣಿ +ಆತನ ಕಣ್ಣಿಗೆ ಬಿದ್ದಿತ್ತು. +ಐದು ಗಂಟಿ ಈ ರೀತಿ ಪ್ರಯಾಣ ನಡೆಯಿತು. +ನಮಗೆ ದಾರಿಯಲ್ಲಿ ಹಸಿವಾಗಬಹುದೆಂದು +ತಿಂಡಿಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. +ನಾವು. ಈ ರೀತಿ " ಸಿಧನಾವ'ದ ಡೆಗೆ +ಪ್ರಯಾಣ ಮಾಡುತ್ತಿದ್ದಾಗ ಪ ಪ್ರಧಾನ ಮಂತ್ರಿ +ನೆಹರು ಅವರು ಲೋಕಸಭಯಲ್ಲಿ ಹೀಗೆ ಹೇಳು +ತ್ತಿದ್ದರು: +“ನಿನ್ನೆ ಸಾಯಂಕಾಲ ಏಳು ಗಂಟಿಗೆ ನಮ್ಮ +ನಿಮಾನಕ್ಕಾದ ಅಪಘಾತದ ಸಮಾಚಾರ ನನಗೆ + + +ಹ ಕ ತೆ +ಸ್‌ ಜಗಾ ಇಷ್ಟ ಈ + + +ಸ ತ +ವಿಮಾನ ದುರಂತ +ತಮಿ ತಶಿ ಭಯಂಕರವಾದ ತೆ + + +ಘಾತ ಎಂದಿಗೂ ನಿಷಾದಕರವಾದ ದುರ್ಫಟ- + + +ನೆಯೆ ಸರಿ. ಆದರೆ ಬಾಂಡುಂಗ್‌ ಪರಿಷತ್ತಿ +ಗಾಗಿ ಚೀನಿ ಪ ಪ್ರತಿನಿಧಿಗಳನ್ನು ಕರೆದೊಯ್ಕುತ್ತಿ +ರುವಾಗ ಖ್ಯ ದುರ್ಥಟನೆ ಸಂಭವಿಸಿದ್ದು +ಇನ್ನೂ ವಿಷಾದಕರ... ಅಪಘಾತವಾದರೂ +ನಿಚಿತ್ರ ರೀತಿಯದಾಗಿದೆ. ವಿಮಾನ ಸಮುದ್ರ +ದಲ್ಲಿ ಜೀಳುವುದಕ್ಕೆ ಕೇವಲ ಹತ್ತು ನಿಮಿಷ +ಮೊದಲಿಗೆ ಎಲ್ಲವೂ ಸರಿಯಾಗಿ ನಡೆದ ಸಂದೇಶ +ಬಂದಿದೆ. ಅನಂತರ ಒಮ್ಮಿಂದೊಮ್ಮೆಗೆ ಏನಾ +ದರೂ ಸಂಭವಿಸಿ ಅಪಘಾತಕ್ಕೆ ಕಾರಣನಾದ +ಹಾಗೆ ಕಾಣುತ್ತದೆ... .. 3 + +“ ಸಿಧನಾವ'ಕ್ಕೆ ನಾವು ಹತ್ತಿರ ಬರುತ್ತಿದ್ದ +ಹಾಗೆ ಅಲ್ಲಿಂದ ಒಂದು ಬ್ರಿಟಿಶ್‌ ಸಾರಿಗೆ ಹಡಗ +ಹೊರಡುವ ಸಿದ್ಧತೆಯಲ್ಲಿದ್ದೆ ಹಾಗಿತ್ತು. ನಾವು +ಊದಿದ ಸೀಟಿಗಳು ಆ ಹಡಗದಲ್ಲಿಯವರಿಗೆ ಕೇಳಿ +ಸಿರಲಿಕ್ಕಿಲ್ಲ. ಏನಿದ್ದರೂ ನಾವು ದಡವನ್ನು ತಲು +ವಿದ ಕೂಡಲೆ ಆ ಹಡಗದ ಶಪ್ತಾನನಿಗೆ ಸಮಾ- +ಚಾರವನ್ನು ತಿಳಿಸಿ ಮುಂದಿನ ಕಾರಕ್ರಮವನ್ನು +ಗೊತ್ತುಮಾಡುವುದೆಂದುಕೊಂಡೆ. ಹತ್ತಿರವೇ +ಇದ್ದ ಒಂದು ಕಸಿರಾಣಿಯ ಅಂಗಡಿಯೆದುರಿಗೆ +ಕುರ್ಚಿಗಳನ್ನಿಡಲಾಯಿತು. ದಪ್ಪಗಿನ ಒಬ್ಬ +ಪೋಲೀಸ ಅಧಿಕಾರಿ ಬಂದು ಹರುಕುಮುರುಕು +ಇಂಗ್ಲೀಷಿನಲ್ಲಿ ನಾವು ಯಾರು ಏನು ಎಂಬೆಲ್ಲ +ವಿವರಗಳನ್ನು ತಿಳಿದುಕೊಂಡ. ಹಡಗದ ಅಧಿಕಾ +ರಿಗೆ ಸಂದೇಶ ಕಳುಹಿಬದೆವು. ಸುತ್ತಲೂ +ನಮ್ಮನ್ನು ನೋಡಲು ನೂರಾರು ಜನ ಸೇರಿದ್ದರು. +ಅವರಲ್ಲಿ ಒಬ್ಬ ಇಂಗ್ಲಿಷ್‌ ಬಲ್ಲ ಶಿಕ್ಷಕ ಮುಂದೆ +ಬಂದು ನಮ್ಮ ಭಾಷೆಯ ತೊಡರಿಗೆ ಪರಿಹಾರ +ಒದಗಿಸಿದ. ಮುಂದೆ ಎಲ್ಲದಕ್ಕೂ ಆತನೆ “ದ್ವಿಭಾ +೩ ಯಾಗಿ ಕೆಲಸ ನಡೆಸಿದ. ನಮ್ಮನ್ನು ಒಂದು +“ ಕೆಸ್ಟ್‌ ಹೌಸ್‌ಗೆ ಸಾಗಿಸಲಾಯಿತು. + +ಕೆಸ್ಟ್‌ಹೌಸ್‌ ನಲ್ಲಿ ಮೂರು ಕಾಟುಗಳು ಹಾಸಿಗೆ +ಗಳನ್ನು ಸಿದ್ಧಪಡಿಸಲಾಗಿತ್ತು. ಒಬ್ಬ “ಡಾಕ್ಟರ್‌'- + + +ಕ ಕ ಮ ೨ಎ "“ +೫ ತ ಟು? +ಹ ತ ಇ [ಜೊ + + +ಬಂದು ನಮ್ಮ ಪೂರ್ವಾಪರಗಳನ್ನೂ ಹೇಳಿಕೆಗ +ಳನ್ನೂ ಬರೆದುಕೊಂಡರು. +ಸಾಯಂಕಾಲದ ಐದು ಗಂಟಿಯ ಸುಮಾರಿಗೆ +ನಾವು. ಬ್ರಿಟಿಶ್‌ ಸಾರಿಗೆ ಹಡಗವಾದ "ಟಏ' +ಯಲ್ಲಿದ್ದೆವು. ಮುಖ್ಯಸ್ಥ ನಮ್ಮನ್ನು ಸೌಹಾರ್ದ +ದಿಂದೆ ಬರಮಾಡಿಕೊಂಡ. ನಮಗಾಗಿ ಏನು +ಬೇಕಾದುದನ್ನು ಮಾಡಲೂ ಸಿದ್ಧನಿದ್ದ. ಒಂದು +ಸಿಗರೇಟನ್ನು ದೀಕ್ಷಿತ ಬೇಡಿದಾಗ ನಾವಿ ಮೂವ +ರಿಗೂ ಒಂದೊಂದು. ಟಿನ್‌ ಸಿಗರೇಟು ತಂದು +ಕೊಟ್ಟಿದ್ದ. ಹೆತ್ತಾರು ಬಾರಿ ಆತ ಹೇಳಿದ,ಒಂದು +ಮಾತು ಇನ್ನೂ ನನ್ನ *ಿವಿಯಲ್ಲಿದೆ. "" ನೀವು +ಪುಣ್ಯಶಾಲಿಗಳು. ಶಾರ್ಕನಂಥ ಭಯಂಕರ +ಮೀನುಗಳಿಂದ ತುಂಬಿಡ ಈ ಸಮುದ್ರದಲ್ಲಿ ನೀವು +ಈಜಿ ಪಾರಾಗಿ ಬಂದದ್ದು ಬಹಳ ದೊಡ್ಡಮಾತು'. +ಅದು. ಸಾರಿಗೆ. ಹಡಗವಾದ್ಮರಿಂದ ಸಿಂಗಾಪುರ +ತಲು ಪಲಿಕ್ಕೆ ಆರು ದಿನ ಬೇಕಾಗುತ್ತ ವೆ ಎಂದು +ಹೇಳಿದೆಕೆ "ಸಹಗ ಬೇಸರವಾಗಲಿಲ್ಲ. ಅಂಥ +ಆತಿಥ್ಯ ಅಲ್ಲಿಯದಿತ್ತು. +ಮುಂದೆ ಸುಮಾರು ಅರ್ಪ ಗಂಟೆಯಲ್ಲಿ “ಬೀಪಿ” +ಯ ಕಪ್ತಾನ ಬಂದು “ಸಿಂಗಾಪೂರದಿಂದ "ಡ್ಯಾಂ +ವಿಯರ್‌' ಎಂಬ ಬ್ರಿಟಿಶ್‌ ಹಡಗ ಅಪಘಾತದ +ಸ್ಮ ಳದ ಕಡೆಗೆ ಹೊಠಟಿದೆ. ನೀವು ಇಲ್ಲಿಗೆ ಬಂದು +ದನ್ನು ಅವರಿಗೆ ತಿಳಿಸಿದ್ದೇನೆ. ಆ ಹಡಗಿನಲ್ಲಿ +:ಹಾಸ್ಟಿ ಟಲ್‌ . ವ್ಯವಸ್ಥೆ ಚೆನ್ನಾಗಿದೆ. ಇನ್ನೊಂದೆ +ರಡು ಸ ಜೆಗಳಲ್ಲಿ ಆ ಹಡಗ ಇಲ್ಲಿಗೆ ಕುಕುಡ +ಆ ಮೇಲೆ ನೀವು ನಾಳೆಯೆ ಸಿಂಗಾಪುರ ತಲುಪ +ಬಹುದು” ಎಂದು ತಿಳಿಸಿದ. + +ಸೂರ್ಯಾಸ್ತದ ಸಮಯಕ್ಕೆ ಡ್ಯಾಂಪಿಯೆರ್‌ +ಹಡಗ ಕಾಣಿಸಿಕೊಂಡಿತು. ಅಲ್ಲಿಯ ಡಾಕ್ಟರು + + +ತೊಳೆದು ಒಳ್ಳೆಯ ಗವ ಆಷ್ಟ ಹೊಲಿದು. + + +ಉಪಚಾರ 'ಭವಡಿರ' ಮುಂದೆ: ಅಧಿಕಾರಿಗಳು... ಕೊಂಡಿದ್ದ. + + + + + +ನಮ್ಮೆ ಬಿಲ್‌ ಎಷ್ಟು 3 ಎಂದು +ಕೇಳಿದ್ದ ಕ್ಸ ಆತ “ ಬಹಳವೇನೂ ಇಲ್ಲ. ಕೇವಲ +ಐವತ್ತು 1 ಪೌಂಡು” ಎಂದು ಹೇಳಿ ನಸು + + +ನಕ್ಕು “ ಅದೆಲ್ಲ ಬ್ರಿಟಿಶ್‌ ರಾಣಿಯ ಪರವಾಗಿ +ನಡೆದ ಆತಿಥ್ಯ” ಎಂದು ಹೇಳಿದ್ಕ. + +ತೆಳ್ಳಗಿನ, ಬೆಳ್ಳಗಿನ, ಚೆಲುವಾದ ಆ “ ಡ್ಯಾಂ- +ಪಿಯರ್‌ " ಹಡಗವನ್ನು ನಾವು ಬಂದು ಸೇರಿ +ದಾಗ ಕತ್ತಲಾಗುವುದರಲ್ಲಿತ್ತು. ಎಲ್ಲಿಲ್ಲದ ಸು- +ವ್ಯವಸ್ಥೆಗಳು ನಮಗಾಗಿ ಕಾದಿದ್ದವು. ಆ ಹೆಡಗದ +ಡಾಕ್ಟರರಾದ ಡಾ| ಕಾರ್ನೆಯವರು ನಮಗಾಗಿ +ಹಗಲು ರಾತ್ರಿ ಎಚ್ಚರವಿರುತ್ತಿದ್ದ ಹಾಗಿತ್ತು. ಆ +ರೀತಿಯ ಉಪಚಾರವನ್ನು ಅಂ���ು ರಾತ್ರಿ ಮತ್ತು +ಮರುದಿನದ ಉದ್ಧಕ್ಕೂ ಅವರು ಒದಗಿಸಿದರು. +ಯಾವುದಕ್ಕೂ ಕಡಿಮೆಯಾಗದ ಮನೆಗೆ ಹಿಂದಿ +ರುಗಿದವರ ಹಾಗೆ ಸುಖವಾಗಿ ಆ ರಾತ್ರಿಯನ್ನು, +ಮರುದಿನವನ್ನು , ಕಳೆದವು. ಅಂದು ರಾತ್ರಿ +ಆ ಹಡಗ ನಾಟುನಾ ನಡುಗಡ್ಡೆಯ ಇನ್ನೊಂದು +ಕಡೆಯಲ್ಲಿ ತಂಗಿತ್ತು. ಮ:ನ್ನಾದಿನದ ರಾತ್ರಿಗೆ +ಇಂದಿನ ರಾತ್ರಿಗೆ ಎಂಥ ವ್ಯತ್ಯಾಸ! ಬಐಂಬ +ಯೋಚನೆ ಬಾರದಿರುವುದು ಅಸಾಧ್ಯವಿತ್ತು. + +'ಮರುದಿನದ ಉದ್ದಕ್ಕೂ ಅಪಘಾತ ಸಂಭವಿಸಿ +ವಿಮಾನ ಬಿದ್ದಸ್ಥಳದಲ್ಲಿ ಒಳಗಡೆ ಸಿಕ್ಕುಬಿದ್ದವರ +ಮತ್ತು ಸುತ್ತಲಿನ ನಡುಗಡ್ಡೆಗಳಿಗೆ ಬಂದು ಸೇರಿ +ದವರ ಬಗೆಯಲ್ಲಿ ಪರಿಶೋಧನೆ ನಡೆಯಿತು. +ಜ(ವಂತವಾಗಿ ಯಾರೂ ಸಿಕ್ಕಲಿಲ್ಲ. ಮರುದಿನ +ಸಾಯಂಕಾಲ ಹಡಗದಲ್ಲಿ ಮೂರು ಶವದ ಪಿಟ್ಟಿಗೆ +ಗಳಿದ್ದವು. ಒಂದರಲ್ಲಿ ಕುನ್ನಾ, ಇನ್ನೊಂದರಲ್ಲಿ +ಏಮೆಂಟಾ, ಮೂರನೆಯದರಲ್ಲಿ ಯಾರು ಎನ್ನು +ವ್ರದು ಗೊತ್ತಾಗದ ಹಾಗೆ ಮಲಗಿದ್ದರು. ಸಾ +ಸತ್ತರು, ನಾವು ಬದುಕಿದೆವು. ನಾವೂ ಅವರ + + + + + +ಸಮಾಧಿಯನ್ನು ಹೊಂದಿದೆ. ಉಳಿದ ಸಹೊ [` ನನ್ನನ್ನು ಕಾಣಲು + +ದ್ಯೋಗಿಗಳ ಯೋಚನೆ. ವಿಮಾನ ನಿಲ್ಮಾಣಕ್ಕೆ ನನ್ನ ತಾಯಿ ತಂದೆ, ನನ್ನ + +ಮೂರನೆಯ : ದಿನ ಹಡಗು ಸಿಂಗಾಪುರ ಕಮಲಿನಿ ಎಲ್ಲರೂ. ಬಂದಿದ್ದರು. ಹತ್ತೊಂಬತ್ತ +ರಿ + + +ರಲ್ಲಿ ಮೂವರು ಹಿಂದಿರುಗಿದ್ದೆವು. ಉಳಿದವರು-- +ಅಯ್ಕೋ--ಅವರು ಎಂದಿಗೂ ಹಿಂದಿರುಗಿ ಬರ + + +ಬಂದರವನ್ನು ಸೇರಿತು. ನೂರಾರು ಅಧಿಕಾ +ಗಳು, ಪತ್ರಿಕಾಕರ್ತರು, ಚಿತ್ರಗ + + +೩ - +4 +೦ + + +ನಮಗಾಗಿ ಕಾಯುತ್ತಿದ್ದ ಹಾಗಿತ್ತು. ಮುಂದೆ ಲಾರರು ! + +ಎರಡು ದಿನ ಅಲ್ಲಿಯೆ ಉಳಿದೆವು. ಮತ್ತೆ ಮಾರ 3 3 3 + +ನೆಯ ದಿನ " ಮರಾಠಾ ಪ್ರಿನ್ಸೆಸ್‌” ವಿಮಾನವ ಅಪಘಾತ ನಡೆದು `: : ಒಂಬತ್ತು ತಿಂಗಳ + +ನ್ನೇರಿ ಏಪ್ರಿಲ್‌ ೧೭ ನೆಯ ದಿನ ಸಾಯಂಕಾಲದ ನಂತರ--೧೯೫೬ ಜನವರಿ ೧೧ನೆಯ ದಿನಾಂಕ-- +2 ನಿ + + +೧೧ + +ಅ) + +ಲ + +₹ + +₹್‌ + +ತ + +₹1 + +ಗ + +ತ) + +೮ + +೦ + +ಡಾ + +೦೬ + +ಟ್ರ + +ಲಿ + +ಇ. +“29 + + +ಸುಮಾರಿಗೆ ಸಾಂತಾಕ್ರೂರು ವಿಮಾನ ನಿಲ್ಭಾ + + + + + + + + + + + +ಯ +ವನ್ನು ತಲುಪಿದೆವು. ಉಳಿದ ಪ ಪ್ರಯಾಣಿಕರೆಲ್ಲರೂ ವಾರ್ತೆ ಬಂದಿತು +ಕೆಳಗಿಳಿದ ನಂತರ ಮೊದಲು ದೀಕ್ಷಿತ, ಆಮೇಲೆ "« ಕಳೆದ ಏಪ್ರಿಲ್‌ನಲ್ಲಿ ಬಾಂಡುಂಗ್‌ ಪರಿ +ಪಾಠಕ, ಆಮೇಲೆ. ನಾನು ಈ ಕ್ರವ ಮದಲ್ಲಿ ಷತ್ತಿಗೆ ಹೊರಟದ್ದ ಚೀನಿ ಪ್ರತಿನಿಧಿಗಳನ್ನು +ಮುಂಬಯಿಯ ನೆಲದ ಮೇಲೆ ಕಾಲಿಟ್ಟಿವು. ಕರೆದೊಯ್ಯುತ್ತಿದ್ದ ಭಾರತದ ಕಾನ್‌ ಸ್ಪೆಲೇ- +ಹತ್ತನೆಯ ಏಪ್ರಿಲ್‌ಗೆ ಅಲ್ಲಿಂದಲೆ! ಹೊರ ಶನ್‌ ನಿಮಾ ನವನ್ನು ದುರ್ಗತಿಗೀಡು ಮಾಡಿದ +ಟ್ವಿದ್ದೆ. ಹಾಂಗ್‌ ಕಾಂಗ್‌ ವಿಮಾನ ನಿಲ್ದಾಣದಲ್ಲಿಯ +ಹದಿನೇಳನೆಯ ಏಪ್ರಿಲ್‌ಗೆ ಹಿಂದಿರುಗಿದ್ದೆ. ಸೇವಕನೊಬ್ಬ ಫೊರ್ಮೊಸಾಕ್ಕೆ ಓಡಿಹೋದ +ಇಂದೇ ಭೇಟ ಕೊಡಿ! ಇಂದೇ ಭೇಟ ಕೊಡಿ !! _ + + +ಕಂಚಿ, ಧರ್ಮಾವರಂ, ಗೌರ್ನಮೆಂಓ೯ ಫ್ಯಾಕ್ಟರಿ ( ಬೆಂಗಳೂರು-ಜಿನಾರೆಸ್‌) ರೇಷ್ಮೆ +ಮತ್ತು ನೂಲು ಳು ಮಗುಟಗಳು, ಆರ್ಬ್ಸ್‌ ಕ ಸೀರೆ ಇತ್ಯಾದಿಗಳಿಗೆ + + +ಇ ೧ಜ. ಜಾ + + + + + + + + + + + +ಶ್ರೀ ಅನ್ನಪ್ಪ ಕೂರ್ಜ ಸಿಲ್‌ ೫ ಹೌಸ್‌ + + + + + + + + + + + + +( ಅಡಿಕೆ ಮಂಡಿ ಆರ್‌. ಬಿ. ಲಿಂಗಾರಾಧ್ಯರ ಜವಳಿ ಅಂಗಡಿ ) +ಚಿಕ್ಚಸೇಟೈೆ, ಬೆಂಗಳೂರು- + + + + + + + + + + + + + + + + + +ನಿಜವಾ? +ಪ್ಪ |ಥೆಮೋಪಚಾರ +ಸ್ಸಿರದಿದ್ದರೂ + + +ಅಪಘಾತಕ್ಕಿ ಇ ಮುಂದೆ ಅಧಿಕಾರಿಗಳು +ತ್ಸೆ-ಮಿಂಗ್‌ ಎಂದು. ಆತ ಹಾಂಗ್‌ +ಏರ್‌ಕ್ರಾಫ್ಟ ಎಂಜಿನಿಯರಿಂಗ ಕಾರ್ಪೋರೇ +ಶನ್‌ನಲ್ಲಿ ಕೆಲಸ ಮಾಡುತ್ತಿದ್ದನೆಂದೂ ತಿಳಿ +ದಿದೆ. ಕೊಮಿಂಬಾಂಗ ವಾರ್ತಾ ಸಂಸ್ಥೆ ಗಳಿಗೆ +ಸಂಬಂಧಪಟ್ಟ ಸೆಲವರು ಈತನಿಗೆ (ಬತ್ತೀಸು' +ಚಾಂಡನಾಡಾ ಆತನಿಂದ ಆ ಕೆಲಸವನ್ನು ಮಾಡಿ +ಸಿರಬಹುದು ಎನ್ನಲಿಕ್ಕೆ ವನಿ ಸಪ್ಟಂ- +ಬರ್‌ ಮೂರನೆಯತಾರೀಖಿಗೆ ಆತನನ್ನುಬಂಧಿ +ಸುವುದಕ್ಕೆಂದು ವಾರಂಟು ಹೊರಡಿಸಲಾ +ಯಿತು. ಫೋರ್ಮೋಸಾ ಸರಕಾರದವರು + + +ಸೂ. ಕೆಂಪೌಂಡರ್‌--ಬಂದು +ತ್ತ ಕನ್ನ ಮನಸೆ +ನ ನನ್ನ `ತರೆಯ ಗಾಯೆವನ್ನು ಕಟ್ಟನ್ನು ಬೀ +" ಕ್ರೊಳೆದು ಒಳ್ಳೆಯ ರೀತಿಯಲ್ಲಿ ಅದನ್ನು ಹೊರಿದು + +ಕೈೇಫಿದರು?? + + +ಮುರಿದು. ಬಿಜ್ಜೆ ವಿಮಾನದ ಭಾಗಗಳನ್ನು +ಸಮುದ್ರ ತಲದಿಂದ ಎತ್ತಿತೆಗೆದು ಪರೀಕ್ಬಿಸಿದಾಗ +ವಿಮಾನದ ಹಿಂಭಾಗದಲ್ಲಿ ಒಂದು ಟೈಂ +ಬಾಂಬನ್ನು ಇರಿಸಲಾಗಿತ್ತೆಂದೂ ಅದನ್ನು ಹಾಂಗ +ಕಾಂಗ್‌ ವಿಮಾನ ನಿಲ್ಡಾಣದಲ್ಲಿಯೇ ಇರಿಸಿದ್ದ +ಕೆಂದೂ ತಿಳಿದು ಬಂದಿತು. ಅಂತರರಾಷ್ಟ್ರೀಯ +ವೈಮನಸ್ಯದ ಪರಿಣಾಮವಾಗಿ ಒಂದು ಭವ್ಯವಾದ +ವಿಮಾನ ಹಾಳಾಯಿತಲ್ಪದೆ ಹದಿನಾರು ಜನ ನಿರಪ +ರಾಧಿಗಳು ಜೀವಕ್ಕೆರವಾದರು, + + +ಬಿಡಿ ಮುತ್ತುಗಳು +ಸುಗಂಧವು ಗಾಳಿಗುಂಟ ಮಾತ್ರ ಹರಿಯುತ್ತದೆ. ಆದರೆ, ಮಹಾತ್ಮರ ಕೀರ್ತಿಯ +ಗಾಳಿಯು ಗಾಳಿಯ ನಿರುದ್ಧ ದಿಕ್ಕಿ ನಲ್ಲಿಯೂ ಹರಿಯುವದು..- + + +ಕೀರ್ತಿಯು ಸತ್ತವರಿಗೆ ಬುತ್ತಿಯಂತೆ ! +ಹಾಗಾದರೆ, ಕೀರ್ತಿವಂತರಾಗಲು ಹಂಬಲಿಸುವವರು ಸಾಯಲು ಅಪೇಕ್ಷಿಸ + + +ಬೇಕಲ್ಲನೆ ! + + +ಮ, ವಿರೂಪಾಶ್ರಯ್ಯ ಹೊಸಪೇಟ + + + ಹಾಾಸಾಸಾಾಾಸಾಸಪಾಾಸಾಾನಾಸಾಸ222222222222222ರಾರರ2ರುಕಾರರಾಾಸಾಾಾಾಸಸಾಸ2ರ2222222222922222282222228202222222022202220222222222ಾ2222ರ223ರ2200022ಾನರಾಾರಚರಾಾಾಣಪಾಾಹಾಪಾರರಾಾಸಾಯಾಪಾಣಾಹಾಾವಾಣಾಸಾವಾಸಾಣಾಯಾ + + +ತಿದ್ದುಪಡಿ +ಜೂನ್‌ ತಿಂಗಳ ಕಸ್ತೂರಿಯಲ್ಲಿ ಬಂದ “ ಮಿತಿಯಿಲ್ಲದ ಸೂರ್ಯಶಕ್ತಿ? ಲೇಖದ ಮೂರನ್ನ +ಪ್ಯಾರಾದಲ್ಲಿ ಎರಡನೇ ವಾಕ್ಯವನ್ನು “ಸಸ್ಮಗಳು ಸೂರ್ಯ "ಪ್ರಕಾಶವನ್ನೆ "ಅವಲಂಬಿಸಿ ಪ್ರಭಾ-*೫ +ಸಮನ್ವಯ ಮೂಲಕ ಎಲೆಗಳಲ್ಲಿರುವ ಕೊ ಫೇರೋಫಿರ್ಲ ಎಂಬ ಹಸಿರು ಪದಾರ್ಥದ ಮೂಲಕ, ' + + +ಮತ್ತು ಅಂಗಾರಾವ್ಲ ಹಾಗು ನೀರನ್ನು ಸಹೋನಿಸಿಕೊಂಡು ಸ್ಟಾರ್ಚ್‌ ಮೊದಲಾದ ಆಹಾರ. +ಪದಾರ್ಥವಾಗಿ ರೂಪಿಸಿಕೊಂಡು ಜೀನಿಸುತ್ತ ದೆ ಎಂದು ತಿದ್ದಿಕೊಂಡು ಓದಬೇಕು. + + +3 + + +ಅದೇ ಸಂಚಿಕೆಯ “ಇದುವೆ ಜೀವ” ಶೀರ್ಷಿಕೆಯಲ್ಲಿನ ಪ್ರಥಮ ಚುಟುಕನನ್ನು ಬರೆದವರು ' +ಎಂ. ಜೆ. ಪರಶುರಾಮ, ಪರಮೇಶ್ವರನ್‌ ಆಲ್ಲ. + + +3 + + + + + + + + +ಟರ್‌ + + +1 + + + + + +ಗಳೂರ + + +ಕ್‌ +*್‌ + + +ಡ,ಜೆ +ಓಗಿ ಕ್ರ + + +110187೩೪ 81 + + +ಸ. + + +ಖು 4] ಈ] 1 ೪) ) "ದ ಗಿ 26 ನಿ ೪) ೨ ೨ 2” ಇ ವ | ೨ | ಶಿ +`' ೧ +��.೧೦ ೫ ಗ ಕ್‌ ಳ್ಳ ಎ..೮ 4 ಊಂ €ಇಈ €ಲ೮ ಯಂ 6 4 ಚೆ 4 "| +3೨ +ದ ಧ್ರ +೨ "ಲ್ಲೆ +ಇ 5. +ಷಾ 5) " 2 ಶೌ +2! ಸಾ ಹ ಭು ಇ) ೨! +12 1) ಜಾ ಹಿ 2 ಬ 8 ಜಾ ೫ ಡಾ) +4) ಇ) ಗ್‌ 41) ಷ್ಠ ಇ %1?ಿ0ಿ +ಹ ಇಡ 601 01 | `` 1! 2) ಸ್ಯ ( +) ಕಿ ಶಿ ು +ಷಃ ೧1 ೫1 01 ದ್ನ | ೫1: ವ ಕಾರ ಅಂ 4 ರ್‌ ಇ” ೦ | +591 ಡಾನಾ, ಶೌ ಸ 2 02 ಎಂ.) ಛೇ ಇ ು ಘ) 52 2) +ಜಾಖ ೪ 3 ವದು ಬ್ರಾನ ಸಳ ಈಗ್‌ ಎ 1೫ +ಜಾ ಶಿ ಹಗ ದಾ ಓಕ ಹಾ ಎ ಚಾಗಡಿ 4 ಐ +ಖು ಸ ಡಿ ಜ್ಯ ತ ೨ ಇ 1) 32 ೪1) ್‌ ಕ +ಇ ಎಇ ಇದಿ 4 ಲೆ » ಶ್ವ ಷ್ಠ " ು ಭರ ಕಾಊ 2) +*ಾ. ಅಆ ೮% ಿ ನಿ ಕ ಚ ಡಂ 51). ಡು ವ ಇ ಸ್ಥ ಸ +1? ನ ೆತ್ತ-ತ ಗಾ ಖ್‌ ಸ ಶ್ರ ಡ್ಯ +ಸ್ಮ ೨೬ 1೩1೬ ರ್‌ 7 ಅಸ್ಲಸ್ಲ ಶ್ರ ಸಾಜ ಅತ್‌ ನಂ ಡ್‌ ತ್ಲ +ಲಿ ಇ ಚೊರ ಾ ಗ ಬ ಗು ರ ಈ 2 +ಹಿ ಗ್ಯ ಇ ಗಾಣ ಸಾ ತ ಇ 0. ಇಳಿ ಗಲ 00 60 ಡ್‌್‌ ೪) +ಇ2372 ನಂ ಆ. _ಟಿ ೫12%. ಸ ಏ ಲಿ. ಗ ೫ ಕಷ್ಣ 8 2 +ಇ ಚ ಗ | ಹೈ "| ಶ್‌ 32 | ಸ್ತ 35 1” 3 4 2 ಹ್‌ ೫) ಇ 32 ೧ 1) +೦ ಸ ಕ್ಯಾ ಈ ಎತ ೨: 66. ಕಾಡ್‌ ೯ ಉಣ ಆಇ +ಸತ್ತೆ ಇ ದಿ ೫67 1 ಇ ಪಿ 1 ೨ 296 +ಜ್‌ ಸಶಿ ಇತಿತ್ತಿ ಶೌಳುತಪ್ತಿ ಕ ಇ ಜು ಜಾ3ಜ ೫ ಭ್ರ 3 +(2 ಸ್ನ ತ್ತ ಇ. ೧. 183 1 | 4 ೨1 ಇ ಇ ಆ ಇ ಗೊ. ಗ್ದ ಲ ' +2 ೮ ಛ 62 90 ಟಿ 6162 ಇ ಓಡ. ಸಿ ೧ ಓ್ಲ ( ಜೆ 32 ಖು +ಇ 8 3, ಕಿ 2.3 19 (19 ಏ.33 ಬ ಗ ಕೆ ನ೪%%/೧ಗ/ +೪) ೪4 ೪ 2 (ಎ2 ಇಡಿ 2 912 (೨ ಣು ೪. ಈ +೪22 ೧,9109 ಡೌ9ಿ ಅಬ ೫10 ಟಿ. (0 3 ಜೇ 22715 + + + + + +೦೮% 4 ೪ಜಿ ೫ ಳೆ ಆಲಿ ಇಇ ಕ್ರ 9 ॥ + + + + + +[ತ +111 ೫8177]7111೭0೩ 18871718181 ೫/೩೫, 1% 0711081 13086, 11::॥1] + + +೧1ಓ೬ನವೀಿ + + +೪ +ಯ್‌ + + +[2111000 ೩7೦ 701)1161,606 1 + + +[11160 + + + + + +೧೪೦ ಘಾ ಬ ಚ ಜ್‌ + +ಆತೆ ನಿಜವಾಗಿಯೊ : ಕಂಪೌಂಡರ್‌ ಬಂದು ನಾವಿದ ತ್‌ “ ಚಿ ಅಲ್ಲಿಗೆ ಕತ. ದ +ಪ್ರಥಮೋಪಚಾರಗಳನ್ನು ಮಾಡಿದ. ನನ್ನ.ಮನ ಕೊಂಡು : ಹೊರಡಲನುವಾದಾಗ -.ಜೀಪಿ'ಯ +ಸ್ಸಿರದಿದ್ದರೂ ನನ್ನ ತಲೆಯ ಗಾಯವನ್ನು ಕೆವ್ತಾ ನನ್ನು ಬೀಳ್ಕೊಡುವುದು ಕಷ್ಟವಾಯಿತು. ತ್ಯ +ತ್ರೊಳೆದು ಒಳ್ಳೆ 1 ಇನೂ ಅದನ್ನು ಹೊಲಿದು ಅಷ್ಟು ತ ಇ ದಟ ನವು ಮ್ಮ್ಪಕೋಡಿ + + +ಒೂಮುಂದೆ ಅಧಿಕ ರಿಗಳು -.*ೆ] +ಹಿಂ, 12 ಹ '` ಸ “೫. ಶ್ರೇಷ್ಠನೆದು ಜಲಂ +(75 2.) ಪ್ರಸ್ರಥವು ಭಾರತೀಯ ವಿದ್ಯುದ್ದೀಷ'! +7 ಅಂ + + + + + +ಲೋಕಶಿಕ್ಷಣ ಬ್ರಿಸ್ಟಿನ ; ಕ +ಪ್ರಕಾಶನ ಬೆಂಗಾಲ ಹ ಬೆಂಗಳೂರ-- + +