diff --git "a/data/kananda_kasturi_kasthurijuly19610000unse.txt" "b/data/kananda_kasturi_kasthurijuly19610000unse.txt" new file mode 100644--- /dev/null +++ "b/data/kananda_kasturi_kasthurijuly19610000unse.txt" @@ -0,0 +1,14152 @@ + + + + + + + + + + + + + + + + + + +ಈ | +ಶ್ರ +ಶ್ತ ಚ +2) ದ್‌ +"ಇ. ಲು ಕ +1 ಗ ್ರ +1 ಗ್‌ ಜು +ಸವಿ! ೬2 1) +ಆ] 6೭ ಸ 17 +21೫ೌಸ ಗ್ಗ ಗತ +9 [3 | ಡು +ಲ ಕೆ ಡೆ ಲು ಅ +ಎ ಇ(018 "ರಿ 2ನ. 0 ೨? +ಇಸ್ವಿ ಇಸ್ಟ 28- +ತ ದಿ [೫ ಗ] 2 ತ ಶಾ +ಶ್‌ ಸ್‌ ೨ ಡೆ ನ | +ಪ ಇ (ಆ 4 ತ... +ಘ್ರ್ರ ಗಿ4 66 ದ 7೨ [ +ಜ್‌ ಆರು) ಆ) ದದ ಟರ ಳಿ +ಘಿ 32 ಹಥ ಭೈ ಇ +ಕ್‌ ಲ್ಲಾ ಆ ಹ (3 3 +ಹ್‌ ಸ್ರ 7ರ ಕ22? ೫13 +` ೪) ಗ್ಗ ಕ ಗಾ 8. +ಆ ಕ 1] ಯ +ಡ್‌ ಗ್ರೆ `` ಐ ಡೆ ಗಟ [ +ಜು (ಇಡ 1 ಡೌ +1 ನ 1% | ಜಾ ದ್ರ ಡ್ದಾ್‌್‌ +ಬಸ ತೋ ಬರ್‌ ಇರ, ಧಡ +ನ ಆಕ ಕ5555555535593599542 3333 ಳು ತಿ ಸ) ಣಿ (ಿ 1 +12 ॥ ಡಕ ಗ ಡ“್ಲೆಚಿಪ್ರಿಜಡ್ಛ್‌್‌ ಏ.7೯ +(ಸ ಗಾ ಎರು ೯ 4. ಚ ; 27093 7೧ ಇ ನ ಗ +ಣಿ 1 ೪ ಅಡ ಇಗೆ ಯೆ ( ಸರ್‌ ನ್‌ +| ಜಾಜ ೫ ೧ [0 ಕ ಸಾತ, ಗ ಡೆ ಬಟು ಜಬ ಜಿ +6 ತ್‌ ಭ್ಯ ತ 6£.೨ ೧ 0) ಟಿ ಡೆ ಟ್‌ ನು : 32 ಬಿ +ಕೆ ನ ಗನ್‌ ಸ %ಟ್ಲ ಕಟು ನ ಎ 1 ಗಲಗ +ಜೆ ದ. ಗಸ ಜ.6 ೩ ಗಾ. ಇಷ 60 ಓಿ ೦೧% ನ ೧1 ಠಿ 112 4 +| 1 ೫ ಊ ಗ ಕ 2 2 (3 ಛಿ ಡಬ. 12 ಇ ಇ) ಡೆ ಡಿ ಚೌಟ | ವ +ಇಸ್ಸನಿ 38 : ಅ ೫೪.ಗ್ರ 2 ಇಡೆ ಕೆ] ಆ ೫3133877 6 +2) |2 ಆ 72 2೧೬1 10) ಆ ಖಿ ಟಿ ಟು ತ ಡ್‌ “ಟಾ 2 +ಕಕ ರ್ಗ ಇ ೪ * (|) 6ಲಿ 42 (೪೨ ಬ 3 “90 791೬ 2 ಣಿ +೫ ಸ) ಲಿ ಡಿ ॥£ ಬ 2 ಗರ ಇಓ. 2 0 ್ಯ ಣಿ +2 ಟೆ ಲಾ ಟೂ ಚ ತುಟ ದ ಇರ್ವ ಟಿಟಿ +ುು 7 ಬಾ ) 2 ಜಾ “ಬಿಟಿ 2 ಕು ಇಡ 3೭ ಪಾ ನ್‌ ನ ಲ ಗಾ ಸೀ 20 €_ ” +ಇಗ 3.6 ನ 20 72. ಆ ಗ್ರ ೦ 6.07 ಇ ಇದ ಐ ಕ್‌ ನ +೧್ಕ್ಕು 6 0 ಇ ಇಗ ರ ಇ ಇನಿ 1 ಉಗ್ರಸ್ತಿಗ್ಗಿಳ ( ಕ +ಆಟಿ (ಇ ಟ್ರ ಓದಿ ಛ ಸ್ರ ಗಗ ( ತ್‌! ಬ್ಯಾ ಖೆ +“ತಟ್‌ ೪ ಗ್‌ ಇ್‌ 11 ನ 22 [| 47 ಏಗ +1 133 ಆಧ ಟಡ್ತ ಕಳು. [ತ್ತ ಚ೪ಕ್ಷ] ಜೋ ವ +ದೆ ೪೩12 ೧ ಡಾಟ ನ್‌. (ಬ 1 ಆ 233272೫1 +ಗ ಗರ (1? ಇಗ ಹಾಜಚ 6 ಗಃ +೦೦ 1 ಕ್ರ. | 70 ರಾ 2 ಜ್‌ 10 ಕ +| 322 ಎ ತ್ತ 7೦ 32481329 +ಗಿ " ಜೋ ಸ) ೫ [ ಬ +ಣು 1 ಶಂ "ಚ್‌ ಟಟ ್ಸ್‌ೌ ಸಸ 2? ಶಿ +3 0 ್‌ 1 2ಗಿಗ್ದ್‌ 1 ಹಾಗಾ 6002 ಸಟ ಪ ತೆ ನ +ಕ ಸ ಇಲ್ಲಿ ಇಸ ಕ್ರಿಶ +ಸ್ವ ಇ ಚ್ಟ. +೦೮. . 12 ಸ ೪ 0 ಇಗ 00% +1 ಗ್‌ +) 010 ಲಿ +1 +1 90 + + + + + + + + + + + + + + + + + + + + + + + + + +ಜಡೇದ. ಸುದ್ದಿ. + + +"ಕಸ್ತೂರಿ ಬಳಗು? +ಸೇರಲು ಮತ್ತೆ +ತಿಂಗಳ ಅವಧಿ + + +(ಸಪ್ಟೆಂಬರ ೩೦ ರ ವರೆಗೆ) + + + + + +ಕ್ರ +2 + + + + + + +3. ಸ + +8) + +ಕ “ಈಸ್ತೂರಿ ಬಳಗ” ಯೋಜನೆಯ ಅವಧಿ +ಕ್ಕೇ + + + + + +ಜೂನ್‌ ೩೦, ೧೯೬೧ ಕ್ಕೆ ಮುಗಿಯುತ್ತಿ- +'' ಧ್ವರೂ ನಸಿರಾರು ಓದುಗರುಒತ್ತಾಯಕ್ಕೆ' +ಮಣಿದು ಅವಧಿಯನ್ನು ವಿಸ್ತರಿಸಲಾಗಿದೆ. + + + + + + + + + + + +ಪ್ರತಿತಿಂಗಳ, 0ನೇ ದಕರ ೫." ಕಸ್ತೂರಿ” ಇಂದು ನಮ್ಮ ಸರ್ವಶ್ರೇಷ್ಠ ಡೈಜಿಸ್‌- +ಸಕ ಷ್ಣ +ಪ್ರತಿ ತಿಂಗಳೂ ಎಷ್ಟೋ ಓದುಗರು ಪ್ರತಿಗಳ ಬಗ್ಗೆ ಶೆ +ಜರಾಶೆಯಾಗುತ್ತಿ ದ್ದಾ ರೆ. ಅದಕ್ಕಾಗಿ ದ ಡಿ ಇಂದಿ : +ನಿಂದಲೇ ಆ ಕಸ್ತೂರಿ”ಯ ಮುಂದಿನ ೬೦ ಸಂಚಿಕೆಗಳನ್ನು +ಕಾಯ್ದಿರಿಸಿ, ಅದು ಪೃತಿ ತಿಂಗಳೂ ನೀವಿದ್ದಲ್ಲಿ ಕೈಸೇರು ಮ +ವದು. +ನೀವು ಪ್ರತ್ಯೇಕ ಚಂದಾ ಹಣ ಕಳಿಸಬೇಕಾಗಿಲ್ಲ! +ಕೇವಲ ರೂಪಾಯಿ ಒಂದುನೂರಾ ಇಸ್ರತ್ತು (ರೂ. ೧೨೦) ಡಿ +ಠೇವು.ಇಟ್ಟಿರೆ ಸಾಕು. +ಐದು ವರ್ಷಗಳಲ್ಲಿ ೬೦ ಸಂಚಿಕೆಗಳನ್ನೂ ಪಡೆದುದಲ್ಲದೆ ' +ನಿಮ್ಮ ೧೨೦ ರೂ. ಗಳ ಠೇವನ್ನು ಮರಳಿ ಪಡೆಯುಪಿರಿ. +ಈ ಯೋಜನೆ ಸೆಪ್ಟೆಂಬರ್‌ ಎ೦, ೧೯೬೧ರ ವರೆಗೆ +ಮಾತ್ರ ಊರ್ಜಿತದಲ್ಲಿರುವದು. +ಕೂಡಲೇ “ಕಸ್ಮೂರಿ. ಬಳಗ?” ಕ್ರೈ ಸೇರಿರಿ. + + + + + + + + + + + +ಕಳಗಿನ ಫಾರ್ನುನ್ನು ತುಂಬಿ ಹಣ ಸಹಿತ ಇಂದೇ ಕಳಿಸಿರಿ. ಣಾ + + +೧5 + + +ವ್ಯವಸ್ಥಾಪಕರು * ಕಸ್ತೂರಿ ಬಳಗ್ಗ” ಪೋ. ಜಾ. ನಂ. ೩೦, ಹುಬ್ಬಳ್ಳಿ. + + +ಮಿತ್ರ ೨! ನಿಮ್ಮ 4 ಕಸ್ತೂರಿ ಬಳಗ?” ದ ಯೋಜನೆಯಲ್ಲಿ ಭಾಗ ವಹಿಸಲು ನಾನು +ಅಪೇಕ್ಸಿ ಸುತ್ತೇನೆ. ಅದಕ್ಕಾಗಿ ರೂ. ೧೨೦ ನ್ನು ಇಂದು ಮ. ಅ./ಚೆಕ್ಕು/ಡ್ರಾಪ್ಟ್‌ ಮೂಲಕೆ +ಕಳಿಸಿದ್ದೇನೆ. ಈ ಯೋಜನೆಯಂತೆ........ ೧೯೬೧ ರಿಂದ ೫ ವರ್ಷ ಕಾಲ ಕಸ್ತೂರಿ: +ಸಂಚಿಕೆಗಳನ್ನೂ ಆ ಅವಧಿಯ ಕೊನೆಗೆ ರೂ. ೧೨೦ನ್ನೂ ಪಡೆಯಲು ಹಕ್ಕು ನನಗಿದೆ... +ಕೂಡಲೆ 4 1 ರಿ ಬಳಗದ ಶೇನಿನ ರತೀದಿ "ಯನ್ನು ಸಃ + + +ಹೆಸರು ( ಪೂರ್ಣ) + + + + + + + + + + + +ಕನ್ನಡ ಡೈಜೆಸ್ಟ್‌ +ಪ್ರತಿತಿಂಗಳ ೧ನೆ ದಿನಾಂಕ +ಪ್ರಕಟವಾಗುವುದು, +ಮುಖ್ಯ ಸಂಪಾದಕರು: +ರಂಗನಾಥ ದಿವಾಕರ +ಸಹಾಯಕ ಸಂಪಾದಕರು ; +ಫಿ, ವಿ. ಆಚಾರ್ಯ +ಪ್ರಕಾಶಕರು ; +ಲೋಕ ಶಿಕ್ಷಣ ಟ್ರಿಸ್ಟ್‌-ಹುಬ್ಬಳ್ಳಿ +ಕಜೇರಿ; +ಸಂಯುಕ್ತ ಕರ್ನಾಟಕ ಕಾರ್ಯಾಲಯ +ಹುಬ್ಬಳ್ಳಿ + + +ಮುದ್ರಕರು $ + + +ಸಂಯುಕ್ತಕರ್ನಾಟಕಮುದ್ರಣಾಲಯ +ಹುಬ್ಬಳ್ಳಿ + + +ವಾಂ + + +ಮುಖಚಿತ್ರ $ + + +ಸಾಗರ ಮುಖದಲ್ಲಿ +ಶ್ರೀ ಪ್ರಹ್ಲಾದ ಕೋನೇರಿ +ಕಾಸಾ +ಚಂದಾ ದರ ; + + +ವಾರ್ಷಿಕ (ಅಂಚೆಸೇರಿ). ರೂ.೮.೦೦ +ಅರ್ಥ ವರ್ಷ ರೂ.೪.೫೦ +ಬಿಡಿಸಂಚಿಕೆ ಆ ರೂ.೦.೭೫ + + +1851011, 101) 1961 + + + + + +2. 0 ಶ% +ಲೇಖಕರಿಗೆ ಸೂಚನೆ + + +ಕಸ್ತೂರಿಯಲ್ಲಿ ಪ್ರಕಟನೆಗಾಗಿ ಲೇಖ, +ಪ್ರಬಂಧ, ಕಥೆ ಮೊದಲಾದವನ್ನು ಸ್ವೀಕರಿಸ +ಲಾಗುವುದು. ಕಾಗದದ ಒಂದೇ ಮಗ್ಗಲಿಗೆ ವಿರಳ +ವಾಗಿ ಬರೆದು ಕಳಿಸಬೇಕು. ಲೇಖಕರು ಸ +ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕ +ಲ್ಲದೆ, ಅನುವಾದ, ಜಾರ! ಇಲ್ಲವೆ ಸಾಧಾರ +ಲೇಖಗಳಾದಕೆ ಅವುಗಳ ಮೂಲ ಲೇಖಕ +ಹಾಗು ಪ್ರಕಾಶಕರ ಹೆಸರು ವಿಳಾಸಗಳನ್ನೂ +ಒದಗಿಸಬೇಕು... ಮೂಲ ಲೇಖಕರ ಅನುಮತಿ +ಪಡೆದೇ ಲೇಖಗಳನ್ನು ಕಳಿಸಿದರೆ ಅವುಗಳ +ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ +ವಾಗುವುದು. ಅಸ್ವೀಕೃತ ಟ್‌ ತಿರುಗಿ +ಬೇಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ +ಕಳಿಸಲು "ಅವಶ್ಯಬೀಳುವಷ್ಟು ಅಂಚೆ ಷೂ: +ಗಳನ್ನೂ ಸಳಿಸಿರಬೇಕು. ಲೇಖ ಸ್ವೀಕೃತ +ಮಧಕೆ' ಯಥಾವಕಾಶ ಪ್ರಕಟಿಸ ಬಾಗುತರ1 +ಲೇಖಕರು ತಮ್ಮ ಲೇಖಗಳ ಸ್ಥಳಪ್ರ 'ತಿಗಳನ್ನು +ಕಾಯ್ದಿಟ್ಟ ಕೊಳ್ಳು ವದೊಳಿತು. “6 ಖಗ ಛೆ +ಅಕಸಾ ತ್ತಾ ಗಿ ಕಳೆದು ಹೋದರೆ ಸಂಪಾದಕರು +ಹೊಣೆಗಾರರಲ್ಲ. + +ಲೇಖ ಪ್ರಕಟವಾದರೆ “ ತಸ್ತೂರಿ'ಯು +ಆಗಿಂದಾಗ್ಗೆ ಸೊತ್ತು ಪಡಿಸಿಕೊಂಡ ತ್ರೆ ಮದಲ್ಲಿ + +ಪ್ರತಿಫಲವನ್ನು ಆದಷ್ಟು ಬೇಗ *೫1ಎಾಸಿ +ವದು. ಲೇಖಗಳಲ್ಲಿ ಸೂಕ್ತ ಬದಲಾವಣೆ +ಮಾಡಿಕೊಳ್ಳುವ ಅಧಿಕಾರ ಸ ಸಂಪಾದಕರಿಗಿದೆ. + + +ಚಂದಾದಾರರಿಗೆ ಸೂಚನೆ + + +ಪ್ರತಿತಿಂಗಳ“ಕಸ ಸ್ತೂರಿ”ಆಯಾ ತಿಂಗಳ ೧ನೇ +ದಿನಾಂಕದೊಳಗೇ ಪ್ಪ ಕ್ರಕಟವಾಗುವದು. ಅದು +ಚಂದಾದಾರರಿಗೆ ಜು ತಿಂಗಳ೫ನೇ ದಿನಾಂಕ +ದೊಳಗೆ ತಲಪುವದು.ಹಾಗೆ ಬಾರದಿದ್ದರೆ ಚಂದಾ +ದಾರರು ತಮ್ಮ ಟಪಾಲು ಕಟ್ಟಿ ಯಲ್ಲಿ ಮೊದಲು +ವಿಚಾರಿಸಿ ನಮ ತಿಳಿಸ ಬಹ ಚಂದಾದಾರರು +ಕಾರ್ಯಾಲಯದೊಡನೆ ಪತ ತ���ರ ವ್ಯವಹಾರ ಮಾಡು + + +ವಾಗ್ಗೆ ತಮ್ಮ ಚಂದಾ ಸಹಿ ಕಾಣಿಸಲು +ಮರೆಯಬಾರದು, + + +ಈಔಷಾನಾಯರ್ಣಾರ್ಹ೫ ಯೂ ಲಾ ಕ ಇ + + +ಸ್ಸ +ಚಕ್ಕಿ +ಗ್ಯ? + + +6 ಜು ಚಲತ 1 + + +4 + + +ಸಾ +ಗ ಜ್‌ ತ್‌ + + +ಭ್‌ + + +ಹಕ್ಕಿಯಾಗಬಯನಸಿದ ನೀನು +ಡಾ. ಎಸ್‌. ರಾಧಾಕೃಷ್ಣನ್‌ ಜ್ರ ಪಾವೆಂ +ಜಯಪುರದ ದಿವಾನರು (ಹಿಂದೀ ಕಥೆ) .. ಆನಂದಪ್ರ ಕಾಶ ಜೈನ + + +"ನನ್ನ ಅಜ್ಜಿ ಮತ್ತು ಹೊಲಸು ಇಂಗ್ಲೀಷರು ಆಬ್ರಿ ಮೆನನ್‌ + + +ನ ಅರಣ್ಯದನ್ನಿ ಸಂಗ್ರಾಮ ಗ ಜೋರಾವರ ಸಿಂಹ +- ಇದುವೆ ಜೀವ, ಇದು ಜೀವನ + + +ಡೆ ತಹಾ ಹುಸೇನ್‌ ಸ ವಿದ್ಯಾಭೂಷಣ " ಶ್ರೀರಶ್ಮಿ' + + +ಕಥಾ ಕಾಲಕ್ಷೇಪ +ನಗೆ ಮಲ್ಲಿಗೆ. +ಅನ್ಯ ಶೋಕಗಳಲ್ಲಿ ಜೀವಿಗಳಿಗಾಗಿ ಶೋಧ ರಾಧಾಕೃಷ್ಣ ರಾವ್‌ + + +ಲ ರಾಜಾಪುರದ ವಿಸ್ಮಯಕರ ಗಂಗಾವತರಣ ವಿ. ಬಿ. ಕುಲಕರ್ಣಿ +ನಿಮ್ಮ ಧ್ವನಿ + + +ಗ ಗ ಗ ಓಟ 6 + + +: ನಿಮ್ಮ ಶಬ್ದ ಭಾಂಡಾರ ಬೆಳೆಯಲಿ + + +ಕಣ್ಣಿನ ಬ್ಯಾಂಕುಗಳು ಸ ಡೇವಿಡ್‌ ಗುನ್‌ಸ್ಟನ್‌ +ತಪ್ಪು ಮಾಡಿ ಲಾಭ ಹೊಂದಿದರು +ನಾನ್‌ ಪರಮಾಣು ಬಾಂಬ್‌ ಹಾಕಿದೆ ,, "ಧರ್ಮಯುಗ'” +ಜ್ಞಾ ಪಕ ಶಕ್ತಿಯ ಅದ್ಭು ತಗಳು ಫ್ಟ ಕ್ಯಾಪ್ಟನ್‌ ಎಂ. ಜಿ. ಕೆ. ಮೂರ್ತಿ + +ಐರ್ಸಲಂಡ್‌ ಚ ವಿವಿಧ ಮೂಲಗಳಿಂದ +ತನ್ನ ಜೀವಕೊಟ್ಟು ಒಂದು ಹಳ್ಳಿ ಉಳಿಸಿದ ಆರ್‌. ನಾಕಾಯಣ ಅಯ್ಯರ್‌ +ಲೈಂಗಿಕ ಸ್ವಾ ತಂತ ದ ಭೀಕರ ಗ ಏ. ಎ. ಸೊರೊಕಿನ್‌ +ಕೋಡಗಗೆಪು” ಗ 'ನಲ್ಲ ಕ +ಪಶ್ಚಿಮ ಅಮೇರಿಕೆಯನ್ನುಳಿಸಿದ + +ವನಮಹೋತ್ಸವ .. " ಮೆಗೆರಿನ್‌ ಡೈಜೆಸ್ಟ್‌ + +ಕೆಲಸವೇ ಮುಗಿಯುವುದಿಲ್ಲ! ಕನ್ಹೆ ;,ಯಾಲಾಲಮಿಶ್ರ "ಪ ಪ್ರಭಾಕ?' +ಪೋಲೀಸರ ಮೇಲೆ ನಿಜಯ ಫೆ ಎಂ. ಮುನಶಿ +ಒಂದಿಷ್ಟು ಪೇಪರ್‌ ಕೊಡುತ್ತೀರಾ? (ಹರಟ) ಲಕ್ಷ್ಮಣ ಜೋಶಿ + + +2 "ಬಲಭೀಮ ರಾಮಮೂರ್ತಿ ,. ಶಿವಾಜಿ ಶಂಕರ ಕಾರ್ಲೇಕರ + + +ಔರಂಗಜೇಬ ಆಳುತ್ತಿದ್ದಾಗ + + + + + + + + +ಹಕ್ಕಿಯಾಗಬಯಸಿ + + +ಜುಲೈ, ೧೯೬೧ + + + + + +ವರ್ಷ ೫ + + +ಔ5.ಮಿೀನು + + +ಸ್ವಭಾವಾನುಗುಣ ಜೀವನದಲ್ಲೇ ಮಾನವ ಸುಖಿಯಾದಾನು + + +ಟ್‌ ನಿತ್ಯಕ್ರ ಮದಂತೆ ತೆರೆಯಲ್ಲಿ +.. ಈಸುತ್ತರಿತ್ತು. ಒಮ್ಮೆ. ಅಡು ನೀರ ಮೇಲಕ್ಕೆ +.. ಬಂದು ಆಕಾಶವನ್ನು ನೋಡಿದಾಗ ಆನೆ +ಹಾರಾಡುತ್ತಿದ್ದ ಹಕ್ಕಿಗಳು ಅದರ ಕಣ್ಣಿಗೆ ಬಿದ್ದವು. +ಮೀನುಆಗದೇವರಿಗೆ ಮೊರೆಯಿಟ್ಟಿತು :“ದೇವಾ, +..ನನ್ನನ್ನೊಂದು ಹಕ್ಕಿಯನ್ನಾಗಿ ಮಾಡು.” +_. ಪರಮಾತ್ಮ, '" ಹುಚ್ಚಾ, ಹಕ್ಕಿಯಾಗಿ +ನೀನೇನು ಸೂ) ' ಎಂದು ಕೇಳಿದ, +ತ “ ಆಕಾಶದಲ್ಲಿ ಹಾರುವೆ. ಈ ಗಿಡದಿಂದ ಆ +ಡೆ ಗಿಡಕ್ಕೆ ಹಾರಿ ಅದರ ಮೇಲೆ ಕೂಡ್ರುವೆ. +ಮತ್ತೆ ".ಕಾಶಕ್ಕೆ ನೆಗೆಯುವೆ. ಈ ಕೆಕೆಯ ಎಡ್‌ +“ತೆ ತ ಕುಳಿತಿರುವ ಕಪ್ಪೆಗಳು! ಛಿ! ಅವುಗಳ +: ಮುಖವನ್ನು ನೋಡಲಾಸಲ್ಲ. ಅವುಗಳ ಕುರೂಪ +3 /-ವನ್ನು ಕಂಡು ನನಗೆ ಓಕರಿಕೆ ಬರುತ್ತದೆ. ಅದ- +ಜ್‌ ' ರಿಂದಲೆ ನನಗೆ ಇಲ್ಲಿಯ ಜೀವನ ಜಾ ಗಿದೆ. +_. ಔಲ್ಲಿರುವುದೂ ಬೇಡ, ಈ ಈಸಾಟವೂ ಬೇಡ, + + + + + + + + + + + +ಈ ಹ) + + +ಯಾವುದೂ ಬೇಡ. ಆಕಾಶದಲ್ಲಿ ನಾನು ಹಾರಾ +ಡುತ್ತಿದ್ದರೆ ಈ ದರಿದ್ರ ಕಪ್ಪೆಗಳ ಮುಖ ನೋಡು +ವುದು ತಪ ತು. + +" ಸರಿ ಸಂ. ನನ್ನ ಮಾತನ್ನು ಕೇಳಿ ನೀನು +ಕಪ್ಪೆಗಳ ಮೇಲಿನ ನಿನ್ನ ಸಿಟ್ಟನ್ನು ಬಿಟ್ಟುಬಿಡು. +ನೀನು ಅವುಗಳ ಹೆಸರನ್ನೆತ್ತಿದೆಯಾದರೆ ನೀನೂ +ಕಪ್ಪೆಯಾಗಿ ಬಿಡುವೆ. ನೆನಪಿರಲಿ ನಿನ್ನನ್ನೀಗ +ನಿನ್ನ ಬಯಕೆಯಂತೆ ಹಕ್ಕಿಯನ್ನಾಗಿ ಮಾಡುವೆ.” + +ಮೀನು ಒಂದು ಸುಂದರವಾದ ಹಕ್ಕಿಯಾ- +ಯಿತು. ಸ:ಂದರವಾದ ಚುಂಚು, ಎರಡು ಕಾಲು +ಗಳು, ಗರಿಗಳು! ನೀರಿನಲ್ಲಿ ತನ್ನ ಹೊಸ ರೂಪದ : +ಪ್ರತಿಬಿಂಬವನ್ನು. ಕಂಡು ಅದು ಹಿಗ್ಗಿ +ಹೋಯಿತು. ಹಿಗ್ಗಿ ಥಕಥಕ ಕುಣಿಯಹತ್ತಿತು. +ಹಾಡುತ್ತ ಕುಣಿಯುತ್ತ ಆಕಾಶದಲ್ಲಿ ಹಾರಾಡ +ತೊಡಗಿತು. . ಆದರೆ ಆಶ್ಚಯ ೯ವೆಂದಕೆ ಅದು +ಆೆರೆಯ ಮೇಲ ಡೆಯಲ್ಲಿ' ಮಾತ್ರ ಹಾರಾಡು + + + + + +೨ ಕಸ್ತೂರಿ, ಜುಲೈ ೧೯೬೧ + + +ತ್ತಿತ್ತು. ಕೆರೆಯ ಸೀಮೆಯನ್ನು ಬಿಟ್ಟು ಬೇಕೆಡೆ +ಹಾರಿ ಹೋಗಲು ಅದಕ್ಕೆ ಧೈರ್ಯವಾಗುತ್ತಿರಲಿಲ್ಲ. + +ಹೀಗೆಯೆ ಅದು ಹಾರಾಡುತ್ತಿದ್ದಾಗ +ಇನ್ನೊಂದು ಹೆಕ್ಕಿ ಕೇಳಿತು: “ ಯಾಕಣ್ಣಾ, +ಇಲ್ಲೆ ಸುತ್ತಾಡುವ? ನಡೆ ನನ್ನೊಡನೆ. ದೂರ- +ದೂರ ಹಾರಿ ಹೋಗೋಣ.” + +ಹಕ್ಕಿಯಾದ ಮೀನು ಉತ್ತರವಿತ್ತಿತು: “ನಿನ್ನ +ಮಾತು ಬೇಕೆ. ನೀನು ಜನ್ಮತಃ ಪಕ್ಷಿಯಾಗಿರುವಿ. +ಆದರೆ ನಾನು ಕೆಳಗೆ ಕಾಣಿಸುವ ಆ ಕೆರೆಯಲ್ಲಿ +ಒಂದು ಮೀನಾಗಿದ್ದೆ. ನನ್ನ ಬಯಕೆಯಂತೆ +ದೇವರು ನನ್ನನ್ನು ಹಕ್ಕಿಯನ್ನಾಗಿ ಮಾಡಿದ್ದಾನೆ. +ಅಕಸ್ಮಾತ್‌ ಏನಾದರೂ ದೇವರ ವಿಚಾರ ಬಡ +ಲಾಗಿ ಆತ ನಾನು ಹಾರುತ್ತಿರುವಾಗಲೇ ಮತ್ತೆ +ನನ್ನನ್ನು ಮೀನನ್ನಾಗಿ ಮಾಡಿಬಿಟ್ಟಿಕೆ।! ಆಗ +ಕೆಳಗೆ ಬಿದ್ದರೂ ನಾನು ಕೆರೆಯಲ್ಲಿಯೇ ಬೀಳುವೆ +ನಲ್ಲವೆ? ಪೆನಃ ಆ ದರಿದ್ರ ಕಪ್ಪೆಗಳ ಮುಖ +ನೋಡಬೇಕಾಗಿಬಂದರೂ ಬದುಕುಳಿಯುವೆನಲ್ಲ, +ಆದ್ದರಿಂದಲೇ ಇಲ್ಲಿಯೇ ಸುತ್ತಾಡುತ್ತಿದ್ದೇನೆ.' + + +ಇಷ್ಟೆನ್ನುವುದೇ ತಡ, ಅದು ಕಪ್ಪೆಯಾಗಿ: + + +ಧೂಪ್ಪೆಂದು ಕೆಳಗೆ ಕೆರೆಯಲ್ಲಿ ಬಿತ್ತು. ಈಸಿ +ಅದು ದಂಡೆಗೆ ಬಂತು. ಶಕಪ್ಪೆಗಳೊಡನೆ ವಾಸಿ +ಸತೊಡಗಿತು. ಬರಬರುತ್ತ ಅದಕ್ಕೆ ಆ ಜೀವನ +ವ್ರಿಯವೆನಿಸಹತ್ತಿತು. . ಉಳಿದೆಲ್ಲ ಕಪ್ಪೆಗಳಿ +ಗಿಂತ ಅದು ಹೆಚ್ಚು ಜೋರಾಗಿ, ಸುಂದರವಾಗಿ +"ಡರಾಂವ್‌', "ಡರಾಂವ್‌” ಎಂದು ಒದರತೊಡ +ಗಿತು.: ತನ್ನ. ಬಂಧುಗಳಾದ ಶೆಪ್ಟೆಗಳ ಬಗ್ಗೆ + + +ಅದಕ್ಕೆ ಎಷ್ಟೊಂದು ಲೈಭಮಾನ' ಇಗ ಬಾ +ಜೇ + + +ಗದ್ದೆಯಲ್ಲಿ ಜೋಳ ಹುಲುಸಾಗಿ ಬಿಳೆದಿತ್ತು. | +ಎತ್ತೊಂದು ಅಲ್ಲಿ ಮೇಯುತ್ತಿದರೂ ಅತ್ಯಂತ +ಪ್ರಾಮಾಣಿಕತೆಯಿಂದ ಜೋಳದ ತೆನೆಯೊಂ- +ದನ್ನೂ ಮುಟ್ಟದೆ ಹುಲ್ಲನ್ನು ಮಾತ್ರ ತಿನ್ನುತ್ತಿತ್ತು. +ಅದು ಹಾಗೆ ಮೇಯುತ್ತಿದ್ನಾಗ. ನೆಲದಲ್ಲಿದ್ದ +ಒಂದು ಬಿಲದಿಂದ. ಇಲಿ. ಹೊರಬಂದಿತು. +“ಎತ್ತ ಹೊರಟಿರುವಿಯೊ ಉಡಾಳಾ 1?” ಎಂದು +ಕೇಳಿತು ಎತ್ತು. + +“ಎತ್ತೇ, ನಿನ್ನಷ್ಟಕ್ಕೆ ನೀನು ಹುಬ್ಬನ್ನು ತಿನ್ನು. +ನಾನು ಹೊರಟಿದ್ದೇನೆ ಜೋಳದ ತೆನೆಯಲ್ಲಿರುವ +ರಸಭರಿತ ಕಾಳನ್ನು ತಿನ್ನಲು” ಎಂದು ಇಲಿ +ಸರ್ರನೆ ಓಡಿಹೋಯಿತು. + +ಎತ್ತು ತನ್ನಷ್ಟಕ್ಕೆ ಅಂದುಕೊಂಡಿತು: “ಎಂಥ +ಕೀಳು ಪ್ರಾಣಿ ತಿನ್ನುವುದಕ್ಕಿಂತ ಹಾಳು +ಮಾಡುವುದೆ ಹೆಚ್ಚು. ನಾನು ಮೈಮುರಿದು +ಹೊಲದಲ್ಲಿ. ದ���ಡಿಯುತ್ತೇನೆ. ಆದಕೆ ಈ +ಉಡಾಳ ಇಲಿಗೆ ಜೋಳದ ಕಾಳುಗಳು ಸಿಗು +ತ್ತವೆ. ನನಗೆ ಸಿಗುವುದು ಬರೇ ಹುಲ್ಲು. ದೇವಾ, +ನಿನ್ನ ರಾಜ್ಯದಲ್ಲಿ ಇದೇ ನ್ಯಾಯವೇ? + +ಅಷ್ಟರಲ್ಲಿ "ಚೀ... ಚೀ” ಎಂಬ ಚೀತ್ಕಾರ +ಕೇಳಿಸಿತು. ಜೋಳದ ಕಾಳುಗಳನ್ನು ಧ್ವಂಸ +ಮಾಡುತ್ತಿದ್ದ ಇಲಿಯನ್ನು ಹೆದ್ಮೊಂದು ಬಂದು +ಹಿಡಿದು ಎತ್ತಿಕೊಂಡು ಆಕಾಶದಲ್ಲಿ ಹಾರಿತ್ತು. + + +ಆಗಲೇ ರೈತ ಬಂದ. ಎತ್ತಿನ ಬೆನ್ನನ್ನು ಚಪ್ಪ +ರಿಸಿ “ ನಡಿ ನನ್ನ ರಾಜಾ!” ಎಂದು: ನೀರು +ಕುಡಿಸಲೆಂದು. ಅದನು. ಬಾವಿಯ -: ಬಳಿಗೆ... +ಕರೆದೊಯ್ದ. 3 + + +(ಕನಿ ಸೋಪಖಾನದೇವ ಚ್ಚಧರಿಯವರಿಗೆ ಅವರ ತಾಯಿ ಹೇಳಿದ ಕಥೆ) + + +(ಅ +೪೨೦ + +ಒಂದು ಕಲ್ಲಿನ ತುಂಡನ್ನು ತೆಗೆದುಕೊಂಡು ತಿಂಗಳುಗಟ್ಟಿಲೆ ಕೆಲಸಮಾಡಿ +ಅದು ಕಲ್ಲಿನ ತುಂಡಿನಂತೆಯೆ ಕಾಣುವ ಹಾಗೆ ಮಾಡುವವನೇ ಆಧುನಿಕ ಶಿಲ್ಪಿ. + + +ಜನಕ್ಕಿಯನಾದ ತತ್ವಜ್ಞಾನಿ + + +3ಡಾ. -ಎಸ್‌. ರಾಧಾಕ್ಫ + + +ಶ್ರೈಷ್ಟಸಿಯಬ್ಬಕ ಭಾಷಣಕ್ಕೆ ಜನ ಮುತ್ತ +ತೊಡಗಿದಕೆ ಎಲ್ಲೋ ಏನೊ! ಸರಿಯಾಗಿಲ್ಲ +ಎಂದು ಸಂಶಯಪಡಬೇಕಾಗುತ್ತದೆ ” ಎಂದು +ಒಮ್ಮೆ ಸರ್ವಪಲ್ಲಿ ರಾಧಾಕೃಷ್ಣನ್‌ ನಗೆಯಲ್ಲಿ +ಹೇಳಿದ್ದರು. ಅವರು ಹೇಳಿದ ಆ ಅತಿ ಜನಪ್ರಿಯ +ತತ್ವಜ್ಞಾನಿ ಮತ್ತಾರೂ ಆಗಿರದೆ ಸ್ವತಃ ಅವರೇ +ಆಗಿದ್ದರು. ಏನೋ ಎಲ್ಲೋ ಸರಿಯಾಗಿರಲಿ +ಸರಿಯಾಗಿಲ್ಲದಿರಲ್ಕಿ, ಮದ್ರಾಸ್‌. ಪ್ರೆಸಿಡನ್ಸಿ +*ಾಲೇಜಿನ ಈ ತತ್ವಜ್ಞಾನದ ಪ್ರೊಫೆಸರನ ಭಾಷ +ಣಗಳು ಎಷ್ಟು ಜನಾಕರ್ಷಕವಾಗಿದ್ದವೆಂದರೆ, +ಅವರು ತತ್ವಜ್ಞಾನದ ಬಗ್ಗೆ ಭಾಷಣ ಮಾಡುತ್ತಿ +ದ್ವರೆ ಕಾಲೇಜಿನ ಹಾಲುಗಳಲ್ಲಲ್ಲ, ಬೀಚಿನಲ್ಲಿ, +ಯಾವನೊಬ್ಬ ಬೆಂಕಿನವಾಬ ರಾಜಕಾರಣಿಯ +ಭಾಷಣದಂತೆ. ಅದನ್ನು ಏರ್ಪಡಿಸಬೇಕಾಗು +ತ್ತಿತ್ತು. + +ಇದೇ ವಿಶೇಷ. ಭಾರತದ ಇಂದಿನ ಅತಿ +ಶ್ರೇಷ್ಠ ತತ್ಕೃಜ್ಞಾನಿಗಳಲ್ಲೊಬ್ಬರಾದ ಡಾಕ್ಟರ್‌ +ಸರ್‌ ಸರ್ವಪಲ್ಲಿ ರಾಧಾಕೃಷ ನ್ನರು ಜೀವಮಾನ +ವೆಲ ಜನವ್ರಿಯರಾಗಿಯೆ ಇದ್ದಾರೆ.. ಮದ್ರಾಸಿ +ನಲ್ಲಿ, ಅನಂತರ ಮೈಸೂರು ವಿಶ್ವವಿದ್ಯಾಲಯ +ದಲ್ಲಿ, ಆಮೇಲೆ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ +ತತ್ವಜ್ಞಾನದ ಪ್ರೊಫೆಸರರಾಗಿ ಅವರು ಜನಪ್ರಿಯ +ರಾಗಿದ್ದರು. ವಿದೇಶಗಳಲ್ಲಿ ಅವರು ಭಾರತೀಯ +ತತ್ವಜ್ಞಾನದ - ಬಗ್ಗೆ ಭಾಷಣ ಮಾಡಲು +ಕ ಹೋದಾಗ ಸಿ.ಇ. ಎಂ. ಜೋಡರಂಥ ಪ್ರಥಮ + + +1 + + +ಪ್ರಾ + + +12೫! + + +ಪಾವೆಂ + + +ಶ್ರೇಣಿಯ ತತ್ವಜ್ಞಾನಿಗಳ ನಡುವೆಯೊ ಜನ +ಪ್ರಿಯರಾಗಿದ್ದರು. ಬನಾರಸ- ಹಿಂದೂ ವಿಶ್ವ +ವಿದ್ಯಾಲಯಕ್ಕೆ ಒಂದು ದಶಕ ಕಾಲ ಉಪ +ಕುಲಪತಿಗಳಾಗಿ ಅವರು ಅತ್ಯಂತ ಜನಖವ್ರಯ +ರಾಗಿದ್ದರು. + +ಭಾರತ ಸ್ವತಂತ್ರವಾದ ಮೇಲೆ: ಮಾಸ್ಕೋ +ದಲ್ಲಿ ರಾಯಭಾರಿಯಾಗಿ ನಿಯಮಿಸಲ್ಪಟ್ಟಾಗ +ರಾಧಾಕೃಷ್ಣನ್ನರ ಜನಪ್ರಿಯತೆ ಕೇವಲ ವೈಚಾ +ರಿಕ ವಿಶ್ವಕ್ಕೆ ಮಿತವಾಗಿರದೆ ರಾಯಭಾರ ನಿರ್ವ +ಹಣದಲ್ಲೂ ಪ್ರಕಟವಾಗಬಲ್ಲದೆಂದು ಸಿದ್ಧವಾ +ಯಿತು. ಭಾರತದ ವಿಚಾರಧಾರೆಗೆ ಸಂಪೂರ್ಣ +ವಿರುದ್ಧವಾದ ನಿಷ್ಕುರ ವಿಚಾರಧಾರೆಯನ್ನನು +ಸರಿಸುವ ಒಂದು ದೇಶಕ್ಕೆ ರಾಯಭಾರಿಯಾ��ಿ +ಹೋಗಿ ಸೋವಿಯಟ್‌ ನಾಯಕರಲ್ಲಿ ಅವರು +ಜನಪ್ರಿಯತೆಯನ್ನು ಪಡೆದರಲ್ಲದೆ ರಶಿಯದೊಡನೆ +ನಮ್ಮ ಸುಖತರ ಸಂಬಂಧದ ತಳಪಾಯವನ್ನು +ಹಾಕಿದರು. " ದಿನದ ಇಪ್ಪತ್ತನಾಲ್ಕು ತಾಸೂ +ಓದುವ ಈ ಪ್ರೊಫೆಸರರನ್ನು : ನಾನು: ಕಾಣಲೇ! +ಬೇಕು” ಎಂದು ಸ್ಟಾಲಿನ್‌ ತಾನಾಗಿ ಅವರನ್ನು +ಕ್ರೆಮ್ಲಿನ್‌ ಭವನಕ್ಕೆ ಕರೆಸಿಕೊಂಡನಂತೆ. +ಸ್ಟಾಲಿನ್ನನ ಸಂದರ್ಶನ.ಪಡೆಯುವುದು ಮಹಾ +ಮಹಾ ರಾಷ್ಟ್ರಗಳ ರಾಯಭಾರಿಗಳಿಗೂ ನಿಲು +ಕದ ಹಣ್ಣಾಗಿತ್ತು ಎಂಬುದನ್ನು ನಾವು ನೆನೆದು +ಕೊಳ್ಳಬೇಕು. + +ಭಾರತದ ಉಪರಾಷ್ಟ್ರಪತಿಗಳಾಗಿ ಮತು + + +ಹ ಕಸ್ತೂರಿ + + +ರಾಜ್ಯಸಭೆಯ ಸಭಾಪತಿಗಳಾಗಿ ರಾಧಾಕೃಷ್ಣ +ನ್ನ್ನ ಡ್ಯ ಅದಕ್ಕಿ ತ ಕಡಿಮೆ ಜನಪ್ರಿ ಯರಾಗ್ನಲ್ಲ. +ಅವರು ತಕ್ಕ ಡಿ ಹಿಡಿದಾಗ ವಿರುದ್ಧ ಪಶ್ರದ +ಅತಿ ಮೊರಲ ಸದಸ್ಯನೂ ಅದರ ” ಸಮತ +ವನ್ನು ಪ್ರಶ್ನಿಸುವುದಿಲ್ಲ. ಅವರು ಮುಂದೊಂದು +ದಿನ ಈ ದೇಶದ ರಾಷ್ಟ್ರ ಪತಿಗಳಾದರೆ ಆಶ್ಚರ್ಯ +ಪಡಬೇಕಾಗಿಲ್ಲ; ಮ- +ತ್ತು ಅವರು ಆ ಪದ +ದಲ್ಲಿಯೂ ಅಷ್ಟೇ ಜನ- +ಪ್ರಿಯರಾಗುವು ದರಲ್ಲಿ +ಸಂದೇಹವೂ ಇಲ್ಲ. +ರಾಧಾಕೃ ಷ್ಣನ್ನರು +ಮದ್ರಾಸಿನ ಸಮೀಪದ +ಲ್ಲಿರುವ ಚಿಕ್ಕ ಹಳ್ಳಿ, +ಆದರೆ ದೊಡ್ಡ ತೀರ್ಥ +ಕ್ಷೇತ್ರವಾದ ತಿರುತ್ತಣಿ +ಯಲ್ಲಿ ೧೮೮೮ ರಲ್ಲಿ ಜನಿ +ಸಿದರು. ಅವರ ತಂದೆ- +ತಾಯಿ ಬಡವರು. ಬಾ +ಲೃದಲ್ಲಿ ಅವರು ತಿರು- +ತ್ತಣಿ ಮತ್ತು ಇನ್ನೂ +ಆಚೆಗಿರುವ ತಿರುಪತಿ +ಹೊರತು ಹೊರ ಜಗ- +ತ್ತನ್ನು. ನೋಡಲಿಲ್ಲ. +ತಿರುಪತಿಯಲ್ಲಿ ಮತ್ತು +ವೆಲ್ಲೂರಿನಲ್ಲಿ ಮಿಶನ್‌ +ಕಾಲೆ ಜುಗಳಲ್ಲಿಅವರ +ವಿದ್ಯಾಭ್ಯಾ ಸವಾಯಿತು ಮಿಶನ್‌ ವಿದ್ಯಾಸ ಸ +ಛಲ್ಲಿಶಿಕ್ಷಣವಾದದ್ದೇ- ವಿರೋಧಾಭಾಸವೆನಿಸು +ವಂತೆ--ಅವರನ್ನು ಹಿಂದೂ ತತ ಜ್ಞಾನದ ಗಾಢ +ಅಭಿಮಾನಿಯನ್ನಾಗಿಯೂ ಪಂಡಿತರನ್ನಾಗಿಯೂ +ಮಾಡಿತೆನ್ನಬೇಕು. ಅಲ್ಲಿ ಹಿಂದೂ ವಿಚಾರ ತತ್ವ +ಜ್ಞಾ ನಗಳ ಟೀಕೆ, ಉಪಹಾಸ ನಡೆಯುತ್ತಿ ಚ +*ಕ್ರೈಸ ಸ್ಪಟ್ಟೀಕಾಕಾರರ ಆಕ್ಷೇಪಗಳ:ದೆಸೆಯಿಂದಲೇ + + + + + +ಜುಲೈ ೧೯೩೧ + + +ನಾನು ಹಿಂದೂ ಧರ್ಮವನ್ನು ಅಭ್ಯಸಿಸಿ, ಅದರಲ್ಲಿ +ಕಾಳೆಷ್ಟು ಜೊಳ್ಳೆಷ್ಟು ಎಂದು ಶೋಧಿಸುವುದಕ್ಕೆ +ಉದ್ಯಕ್ಷನಾದೆ' ಎನ್ನುತ್ತಾರವರು. ಧಾರಾಳ +ವಾಗಿ ಅವರಿಗೆ ಕಾಳು ಸಿಕ್ಕಿತೆಂಬುದನ್ನು ಅವರ +ಪ್ರಪ್ರಥಮ ಪ್ರಬಂಧವಾದ “ ಎಥಿಕ್ಸ್‌ ಆಫ್‌ +ವೇದಾಂತ” ತೋರಿಸಿತು. ಭಾರತೀಯ ತತ್ವ +ಜ್ಞಾನದಲ್ಲಿ ನೀತಿಗೆ +ಸ್ಥಾನವಿಲ್ಲ ಐಂಬ ಪಾ- +ಶ್ಚಾತ್ಕಆಕ್ಷೇಪಕ್ಕೆ ಅದು +ಉತ್ತರವಾಗಿತ್ತು. + +ಮದ್ರಾಸ್‌ ಸರಕಾ +ರದ ವಿದ್ಕಾ ಇಲಾಖೆ +ಯಲ್ಲಿ ರೂ.೧೦೦ ಸಂಬ +ಳದ ಮೇಲೆ ಅವರು +ಲೆಕ್ಬೆರರ್‌ ,ಆಗಿ ಕೆಲ್ಲ +ಸಕ್ಕೆ ಸೇರಿದಬ. ಕೆಲ +ವೇ ವರ್ಷಗಳಲ್ಲಿ ಅವ +ರು ಅದರ ತತ್ವಜ್ಞಾನದ +ಪ್ರೊಫೆಸರ್‌ ಪದಕ್ಕೇರಿ +ದರು. ೧೯೧೮ ರಿಂದ +ಮೂರು ವರ್ಷ ಮೈ- +ಸೂರು ವಿಶ್ವವಿದ್ಯಾಲ +ಯಕ್ಕೆ ಸೇವೆ ಸಲ್ಲಸಿ +ದರು. ೧೯೨೧ ರಲ್ಲಿ ಕಲ +ಕತ್ತಾ ವಿಶ್ವವಿದ್ಯಾಲ- +ಯದ ಆಶುತೋಷ +ಮುಖರ್ಜಿಯವರಿಂದ +ಆಮಂತ್ರಣ ಸ್ವೀಕರಿಸಿದಾಗ ಅವರು ಭಾರತ +ದಲ್ಲೆ | �� ತತ್ವಜ್ಞಾ ನ ಪ್ರೊಫೆಸರರಾಗಿ +ದ್ದ ರು + +ಪ್ರೊಫೆಸರ್‌ ರಾಧಾಕೃಷ್ಣನ್ನರು “ ಭಾರತೀಯ +ದರ್ಶನ” (1116140 101008) ವನ್ನು + +ಪ್ರಕಟಿಸಿದಾಗ "ಪಾಶ್ಚಾತ್ಯ ಜಗತ್ತು ಅದನ್ನೋದಿ +ಜೂಟ್ಟು ಕಚ್ಚಿತು. ಇನ್ನೂ "ಮೂವತ್ತ ದು + + +ತ್ಸ +. + + +ಡಾ. ಎಸ್‌. + + +ದಾಟಿರದ ಈ ತರುಣ ಭಾರತೀಯ ದರ್ಶನ +ವನ್ನು ಮಂಡಿಸಿದ ಬಗೆ ನೋಡಿದರೆ ಈ ತತ್ವ +ಜ್ಞಾನವು ಎಂದೋ ಆಗಿಹೋದ ಪುರಾತನರ +ಜೇಡರ ಬಲೆ ಬಳಸಿದ ವಿಚಾರಲಹರಿಯಾಗಿರದೆ +ಜೀವಂತ, ತೇಜಸ್ವಿ, ಪ್ರಭಾವಶಾಲಿ ಸುವ್ಯವಸ್ಥಿತ +ವಿಚಾರಗಳಾಗಿವೆಯೆಂದು ತೋರಿತು. ಅವರನ್ನು +ಆಕ್ಸ್‌ಫರ್ನಿಗೆ ಭಾಷಣವೀಯಲು ಕರೆಯಲಾಯಿ +ತು. ಬಳಿಕ ಚಿಕಾಗೊದಲ್ಲಿ ತುಲನಾತ್ಮಕ ಧರ್ಮದ +ವಿಚಾರ ಅವರು ಭಾಷಣವಿತ್ತರು. ೪೧ ದಾಟು +ವ್ರದಕೊಳಗೆ ಅವರು ಆಕ್ಸಫರ್ಡಿನ ಮೆಂಚೆ +ಸ್ಟರ್‌ ಕಾಲೇಜಿನಲ್ಲಿ ತುಲನಾತ್ಮಕ ಧರ್ಮದ +ಪ್ರೊಫೆಸರರಾಗಿದ್ದರು. ಅಲ್ಲಿಂದ ಮರಳಿದಾಗ +ಹೊಸದಾಗಿ ಸ್ಥಾಪಿತವಾದ ಆಂಧ್ರ ವಿಶ್ವವಿದ್ಯಾ +ಲಯದ ಉಪಕುಲಪತಿ ಪದ ಅವರಿಗಾಗಿ +ಕಾದಿತ್ತು. + +ಅಂದಿನಿಂದ ರಾಧಾಕೃಷ್ಣನ್ನರ ಲೇಖನಿಯಿಂದ +ತತ್ವಜ್ಞಾನದ ಗಂಗೆ ನಿರಂತರವಾಗಿ ಹರಿಯ:ತ್ತ +ಬಂದಿದೆ. ಅವರ 4೧ 1008115 10% 08 +110-- ಜೀವನದ. ಆದರ್ಶ ದೃಟ್ಟ- -ಯಲ್ಲಿ +ಅವರು ಆಧುನಿಕ ನಾಗರಿಕತೆಗೆ ಸ್ಯ `` +ವನ್ನು ವಿಶ್ಲೇಷಿಸಿ ಜಡವಾದಿಯಾದ ವಿಜ್ಞಾನ +ಅದಕ್ಕೆ ಪರಿಹಾರ ಕೊಡಲರಿಯದೆಂದೂ ಬೌದ್ಧಿಕ +ಜ್ಞಾನದಷ್ಪ ಆತ್ಮಿಕ ಜ್ಞಾನಕ್ಕೂ ಮಹತ್ವ +ಕೊಡದೆ ಮಾನವತುಲಕ್ಕೆ 02 ಊಟಘಾಯ +ಎಲ್ಲೆ ದೂ ಸಾರಿದರು. 2 ಆತ್ಮವು ಮಾನವನ +ಬದುಕನ್ನೂ ಮ್ಳ ಯನ್ನೂ ಅಂತರಂಗವನ್ನೂ + +ವ್ಯಾಪಿಸುವುದೇ ಚ (ಟೆ ಧ್ಯೇಯ.” + +7186 11176೬. 116%. 08 11೧ +ಹಿಂದೂ. ಜೀವನ ದೃಷಟ್ಟ- ಯಲ್ಲಿ ಅವರು +ಹಿಂದೂ ಚಿಂತನೆಯ ಮ ಧರ್ಮದ ಇತಿ- +ಹಾಸವನ್ನು ರೇಖಿಸಿದ್ದಾರೆ. ಹಿಂದೂ ಧರ್ಮದ + + +| ಬಗ್ಗೆ ಮುಸಿ ಅಕ್ಷೇಶವನ್ನು ಅವರು ರಭಸ + + +ದಿಂದ ನಿರಾತರಿಸಿದ್ದ ರೂ ಆ ಧರ್ಮದ ಬೆಳವ +ಣಿಗೆಯೊಡನೆ ಬಂದಣಿಗೆಯ ಹಾಗೆ ಅದಕ್ಕೆ + + +ರಾಧಾಕೃಷ್ಣನ್‌ ೫ + + +ತಗಲಿಕೊಂಡ ಅಪಾಯಕರ ಕಂದಾಚಾರಗ +ಳನ್ನು ಮನ್ನಿಸಿಲ್ಲ. + +1081(1, ೦೯ 1110 ಟಟ ೦೯ ಲೆ11111- +7೩008-- ಕಲ್ಪಿ ಅಥವಾ ನಾಗರಿಕತೆಯ +ಭವಿತವ್ಯ--ದಲ್ಲಿ ರಾಧಾಕೃಷ್ಣನ್ನರು ಯಷಿಗ +ಳಂತೆ ಮಾನವನ ಭವಿತವ್ಯದ ಕಲ್ಪನೆಯನ್ನು +ನಮ್ಮ ಮುಂದಿಟ್ಟಿ ದ್ಹಾಕೆ. ಇಂದಿನ ಆಧ್ಯಾತ್ಮಿಕ +ಬಡತಿಯಾಂದ "ಮೇಲೆದ್ದು ಆತ್ಮಿಕ ಜೇವನ +ದಿಂದ ರ ಪ ಕೂಸಳ ಪ್ರೇಮ- +ಭಕ್ತಿಗಳಿಂದಲೂ ಓತಪ್ರೋತನಾದ ಪರಿಪೂರ್ಣ +ಮಾನವ ರೂಪು ಗೊಳ್ಳುವ ಕವಿ ಸದೃ ಶವಾದ +ಕನಸು ಆ ಪುಸ್ತಕ. + +" ಭಾರತೀಯ ದರ್ಶನ” ವಂತೂ ಅವರ +ಗ್ರಂಥರತ್ನ.. ಎರಡು ಸಂಪುಟಗಳಲ್ಲಿ ಅವರು +ಭಾರತದಲ್ಲಿ ತಲೆಯೆತ್ತಿದ ದರ್ಶನಗಳೆಲ್ಲವುಗಳ +ಸಾರ ಸಂಗ್ರಹ ಮಾಡಿದ್ದಾರೆ. ಅದ. ಬರಿಯ +ಅಂಧ ಪ್ರಶಂಸೆಯ ನೈವೇದ್ಯವಲ್ಲ. ಅದು +ಸಂಪೂರ್ಣ ಸ್ವತಂತ್ರ ಚಿಂತಕನೊಬ್ಬನು ಭಾರ +ತೀಯ ದರ್ಶನಗಳ ಸೌರಭವನ್ನು ಬಿತ್ತ +ರಿಸಿ ತೋರಿಸಿದಂತಿದೆ. . “ ಮೂರಾರು ಎರ- +ಡೊಂದು" ಮತಗಳಲ್ಲಿನ ತಪ್ಪೆತಡೆಗಳನ್ನವರು +ತೋರಿಸಲ�� ಹಿಂಗದಿದ್ದರೂ ಆದ್ಯ ಉಪನಿಷ +ದಾಚಾರ್ಕರಿಂದ ಅರ್ವಾಚೀನ ನೈಯಾಯಿಕರ +ವರೆಗಿನ ಭಾರತೀಯ ಚಿಂತಕರು ಶೋಧಿಸದಿದ್ದ +ಯಾವ ಬೌದ್ಧಿ ಕ ರತ್ನಖನಿಯೂ ಜಗತ್ತಿನಲ್ಲಿ +ಉಳಿದಿಲ್ಲವೆಂದು ಅವರು ತೋರಿಸಿದ್ದಾರೆ. +ಎನ್ಸ್ಟೈಕ್ಲೊಪೀಡಿಯಾ ಬ್ರಿಟಾನಿಕಾ” ದಲ್ಲಿ +ಹಿಂದೂ ದರ್ಶನದ ಬಗ್ಗೆ ಲೇಖ ಬರೆಯಲು +ಡಾ. ರಾಧಾಕೃ ಷ್ಠ ನ್ನರನ್ನು. ಅವು ತ್ರಿ ಸಿದ್ದ ರಿಂದ +ಅವರು ಜಗತ್ತಿನ" ಜ್ಞಾನ. ತಪ ಪಸ್ತಿಗನಲ್ಲಿ "ಎಷ್ಟ್ಟು +ಮೇಲ! ಟ್ವದವರೆಂದು ತಿಳಿಯುತ್ತ ದೆ. + +ಡಾ. (ರಾಧಾಕೃಷ್ಣನ್ನರ ಕೈಯಲ್ಲಿ ತತ್ವಜ್ಞಾ- +ನವು ಕೆಲ ನಿಶ್ಚಿತ "ಮತಿಗಳು ನಮ ರ್ಥರಾ +ಗುವ ಸ್ವಂತ ಭಾಷೆಯಲ್ಲಿ ನಡೆಸುವ ಶುಷ್ಕ “ಘಟ- + + +೬ ಕಸ್ತೂರಿ, ಜುಲೈ ೧೯೬೧ + + +ಪಟ” “ಭಾವಾಭಾವ” ಚರ್ಚೆಯಾಗಿ ಉಳಿಯದೆ +ಸಾಮಾನ್ಯ ಜನರೂ ಮೆಚ್ಚಬಹುದಾದ ರಸಭರಿತ +ಎವೇಚನೆಯಾಗುತ್ತದೆ. ಅವರಿಗಿಂತ ಕುಶಲ +ರಾದ ತತ್ವಜ್ಞಾನಿಗಳು ವ್ರ ದೇಶದಲ್ಲಿರಬಹುದು. +ಆದರೆ ಯಾವ ತತ್ವಜ್ಞಾನಿಯೂ ಅವರ ಹಾಗೆ +ಭಾರತೀಯ ತತ್ವಜ್ಞಾನವನ್ನು ಇತರರಿಗೆ ಅನು- +ವಾದ ಮಾಡಿ ಹೇಳಲು ಸಮರ್ಥನಾಗಿಲ್ಲ. ಬೇಕೆ +ಬೇರೆ ದರ್ಶನಗಳ ಅಂತರಂಗವನ್ನು ಪ್ರವೇಶಿಸಿ +ಅದರ ಸಾರ ಸರ್ವಸ್ವವನ್ನು ಸುಕುಮಾರವಾಗಿ +ತೆಕೆದು ತೋರಿಸುವ ಪರಕಾಯ ಪ್ರವೇಶ ವದೈ +ಅವರದು. ಅವರ ಭಾಷೆ ಮಧುರ, ತೈರಿ ನ +ಜುಳು ಹರಿಯುವ ತೊರೆ, ಅದರ ಗತಿ ಅಸ್ಟಲಿತ. + +ಅವರು ಮಾತಾಡುತಿದ್ದರೆ ವಾತಾವರಣ ಚಮ +ತ್ಕೃತವಾಗುತ್ತದೆ. ನೀಳವಾದ ಮೈಕಟ್ಟು, ನಯ +ವಾದ ಮುಖಭಾವದ ಈ ಆಧುನಿಕ ಖಷಿ ಇಳಿ +ಬಿದ್ದ ರೇಶ್ಮೆ ಅಂಗಿ ಧರಿಸಿ ಮಾತಾಡುವಾಗ ತತ್ವ + + +ಜ್ಞಾನದ ಗಂಧವರಿಯದವರಿಗೂ ಕೇಳುತ್ತ +ನಿಲ್ಲೋಣವೆನ್ನಿಸುತ್ತದೆ. + +ಅವರ ಬರಹದಲ್ಲಿಯೂ ಮಾತಿನಲ್ಲಿಯೂ +ಸೂತ್ರರೂಪ. ವಾಕ್ಯಗಳು ಚಿಮ್ಮುತ್ತಲೇ +ಇರುತ್ತವೆ. ಅವುಗಳಲ್ಲಿ ಕೆಲವು. ತುಂಬ + +ಪ್ರಸಿದ್ಧ ವಾಗಿವೆ : “ ಇತಿಹಾಸವಾಗಲು ಶತ +ಮಾನಗಳು ಬೇಕಾಗುತ್ತವೆ; "“ಸಂಪ್ರದಾ +ಯವಾಗಲು : ಇತಿಹಾಸಗಳ ಜತ +ಬೇಕಾಗುತ್ತವೆ.” ಎಂದೊಮ್ಮೆ ಅವರು ಹೇಳಿ + + +ದರು. “ಕವಿಗಳೂ ಪ್ರವಾದಿಗಳೂ ಸಮಿತಿಗಳಲ್ಲಿ +ಸೇರುವುದಿಲ್ಲ” ; ಚರಿತ್ರಾರ್ಹ ಸಮಯವೆಂದರೆ +“ ಎಲ್ಲ ತಲೆಗಳೂ ಗಟ್ಟಿಯಾಗಿ, ಎಲ್ಲ ದಿಂಬು +ಗಳೂ ಮೆತ್ತಗಾಗಿ ಇರುವ ಕಾಲ”; “ಗಾಳಿ +ಯಲ್ಲಿ ಹಕ್ಕಿಯಂತೆ ಹಾರಲು ನಮಗೆ” ಕಲಿಸು +ತ್ತಾರೆ; ನೀರಲ್ಲಿ ಮೀನಿನಂತೆ ಈಸಲು ಶಲಿಸು +ತ್ತಾರೆ; ಆದರೆ ನೆಲದ ಮೇಲೆ ಮಾನವರಾಗಿ +ಬಾಳಲು : ಮಾತ್ರ ಯಾರೂ. ಅರಿಯರು” +ಎಂದೊಮ್ಮೆ ಅವರು ಪಾಶ್ಚಾತ್ಯ ನಾಗರಿಕತೆಯ + + +ಬಗ್ಗೆ ಹೇಳಿದ್ದರು. “ನಾವೆಲ್ಲ ಪ್ರಾ ಯಸ್ಸ ಹಸು + + +ಗಳು. ದೇವರು ಮಾನವಕುಲಕ್ಕೆ ಸ +ಬಗೆಯ ದಾದಿ” ಎಂದು ಇನ್ನೊ ಜಿ ಸಂದರ್ಭ +ದಲ್ಲಿ ಅವರು ಬರೆದಿದ್ದಾರೆ. ಕ ಅಜ್ಞಾನವು + + +ಮನುಷ್ಯನ ವಿಶೇಷ ಹಕ್ಕಲ್ಲ, ತಾನು ಅಜ್ಞಾನಿ +ಎಂದು ಅರಿಯುವುದು ಅವನೊಬ್ಬನಿಗೇ ಬಂದ +ಹಕ್ಕು.” + +ಭಾರತದ ತತ್ವಜ್ಞಾನದ ರಾಯಭಾರಿಯಾಗಿ +ಅವರು ಪಾಶ್ಚಾತ್ಯಜಗತ್ತಿಗೆ ಈ ನಾಡಿನ ದರ್ಶನ +ವನ್ನು ಅನುವಾದಿಸಿದ್ದಾರೆ. ಜಡವಾದದ ಮಧ್ಯ +ದಲ್ಲಿ ಚೈತನ್ಯವಾದದ ದೀಪ ಹೊತ್ತಿಸಿದ್ದಾರೆ. +ಅದಕ್ಕಾಗಿ ವಿಶ್ವವ್ಯಾಪಿ ಕೀರ್ತಿಗೆ ಭಾಜನರಾಗಿ +ದಾರೆ. . ಆದರೆ ಅಂತರಂಗರಲ್ಲಿ ಅವರು ತುಂಬ +ವಿನೀತರು. ಎಲ್ಲ ಮನುಜರಂತೆ ತಾವೂ ದುಠ್ಭ +ಲರು--ತೀರ ಮಾನವರು ಎಂದವರು ಹೇಳು +ತ್ತಾರೆ. ಹೆಚ್ಚಿನ ಮಾನವರು ಆಮಿಷದಲ್ಲಿ ಆತ- +ತಾಯಿಗಳೂ ಸ್ಫೂರ್ತಿಯಲ್ಲಿ ಶೂರರೂ ಆಗು +ತ್ತಾರೆಂದೂ ತಮ್ಮ ಹಿರಿಮೆಗೆ ತಮ್ಮ ಸುದ್ಧೆವವೇ +ಕಾರಣವೆಂದೂ ಹೇಳುವಷು ಸೌಜನ್ಯ ಅವರ +ಲ್ಲದೆ. + +ನೀವು ಅವರೊಡನೆ ಭಿನ್ನಾಭಿಪ್ರಾಯ ತಾಳಿ +ದರೆ ಅವರು ಕೋಷಗೊಳ್ಳರು. ನಿಜವಾಗಿ ನಿಮ +ಭಿನ್ನಾಭಿಪ್ರಾಯದ . ತಿರುಳನ್ನು ನಿಮಗಿಂತ +ಚೆನ್ನಾಗಿ ಅವರೇ ಪ್ರತಿಪಾದಿಸುತ್ತಾರೆ. ಬ್ರಿಟಿಶ್‌ +ತತ್ವಜ್ಞಾನಿ ಜೋಡ್‌ ಹೇಳುವಂತೆ, ರಾಧಾಕೃಷ್ಣ +ನ್ನರು. ಯಾರೊಡನೆ ಅಸಹಮತರಾಗಿದ್ದಾರೋ +ಅವರ ದೃಷ್ಟಿಕೋಣವನ್ನು ಕೂಡ ಎಷ್ಟು +ಚೆನ್ನಾಗಿ ವಿವರಿಸುತ್ತಾರೆಂದರೆ ಅವರು ಸಹಮತ +ರಾಗಿಲ್ಲವೆಂದು ತಿಳಿಯುವದೇ ಕಷ್ಟವಾಗುತ್ತದೆ. +ಅಷ್ಟು ಗಾಢವಾದದ್ದು ಅವರ ಪರೇಂಗಿತ ಪ್ರಜ್ಞೆ. + +ರಾಧಾಕೃಷ್ಣನ್‌ ಆಡಿದರೆ ಮುತ್ತು ಉದುರಿದ +ಹಾಗೆ. ಇಂಥ ವಾಕ್ಸಿದ್ಧರಿಗೆ ತಮ್ಮ ದನಿಯನ್ನೇ +ಆಲಿಸುವ ಚಪಲ ಬಂದುಬಿಡುವುದು ರೂಢಿ. +ಇವರು ಹಾಗಲ್ಲ. ಅವರು ನಿರರ್ಗಳವಾಗಿ + + +ಡಾ. ಎಸ್‌. ರಾಧಾಕೃಷ್ಣನ್‌ ೭ + + +ಮಾತಾಡಬಲ್ಲರು; ಅದಕ್ಕೂ ನಿರರ್ಗಳ +ವಾಗಿ ಮಾನವಾಗಿರಬಲ್ಲರು. ಇಂಗ್ಲಂಡಿನಲ್ಲಿ + + +ಅವರು. ಎಚ್‌. ಜಿ. ವೆಲ್ಸರ ಅತಿಥಿಯಾಗಿ +ಭೋಜನ ಕೂಟಕ್ಕೆ ಹೋದ ಪ್ರಸಂಗ + + +ವನ್ನು `ಜೋಡರು ವರ್ಣಿಸಿದ್ದಾರೆ. ವೇಲ್ಸ್‌, +ಜೋಡ್‌ ಪುತ್ತು ವಿಜ್ಞಾನ ಲೇಖಕ ಜೆ. ಡಬ್ಲ್ಯು +ಸುಲಿವಾನ್‌, ಮತ್ತು ರಾಧಾಕೃಷ್ಣನ್‌ ಈ +ನಾಲ್ಕೇ ಜನ ಅಲ್ಲಿದ್ದವರು. ವಿಜ್ಞಾನ ಜಗತ್ತಿನ +ತಿ, ನಾಗರಿಕತೆಯ ಅಧಃಪತನ ಮೊದಲಾದ +ವಿಚಾರಗಳು ಚರ್ಚಿಸಲ್ಪಟ್ಟಿವು. ರಾಧಾಕೃಷ್ಣನ್‌ +ಏನನ್ನೂ ತಿನ್ನದೆ, ನೀರನ್ನಷ್ಟೇ ಕುಡಿಯುತ್ತ +ಆಲಿಸುತ್ತಿದ್ದರು. ಉದ್ದಕ್ಕೂ ಅವರು ಮೌನವಹಿ +ಸಿದ್ಧರು. ಕೇಳಿದಾಗ ಚುಟುಕಾಗಿ ಖಚಿತವಾಗಿ +ಉತ್ತರಿಸುತ್ತಿದ್ದರು. ಇಂಥ ವಾಗ್ಮಿ ಅಂದು ವಹಿ +ಸಿದ ಮೌನವು ಅವರು ಮಾತಾಡಿದ್ದರೆ ಆಗ +ಬಹುದಾದ್ಮಕ್ಕಿಂತ ಹೆಚ್ಚು ಪ್ರಭಾವಶಾಲಿಯಾ +ಗಿತ್ತು ಎಂದು. ಜೋಡ್‌ ಹೇಳಿದ್ದಾರೆ. +ಆರಾಧಕರ ತಂಡದಿಂದ -ಬಳಸಲ್ಪಟ್ಟಿರುವ +ಅವರಲ್ಲಿ ಸಹಜವಾಗಿಯೆ ಸ್ವಾಭಿಮಾನ ಬಹಳ +ವಾಗಿದೆ. ತಮ್ಮನ್ನು ಮಹಾಪುರುಷನೆಂದೊಪ್ಪದ +ವರು ದಡ್ಡರಿರಬೇಕೆಂಬ ಭಾವವನ್ನು ` ಅವರ +ಚರ್ಕೆಯಿಂದ ಅರ್ಥಮಾಡಿಕೊಳ್ಳಬಹುದು. +ಆದರೆ ರಾಧಾಕೃಷ್ಣನ್ನರ ತಿರಸ್ಕಾರ ಕೂಡ ತತ್ವ +ಜ್ಞಾನದಿಂದ ಉದಾತ್ತೀಕೃತವಾಗಿರುತ್ತದೆ. +ರಾಧಾಕೃಷ್ಣನ್ನರು ಧಾರ್ಮಿಕರು; ಆದರೆ +ಸಾಮಾನ್ಯವಾದ ಅರ್ಥದಲ್ಲಲ್ಲ. ವಿವೇಕಕ್ಕೆ ರಜಾ +ಕೊಡಬೇಕೆನ್ನುವುದು ಧರ್ಮವಾಗದು ಎನ್ನುತ್ತಾ +ರವರು. ನಮ್ಮ ಸಂಶಯ ಹೆಚ್ಚಿದಷ್ಟೂ ಧಾರ್ಮಿ +ಕತ್ತ ಹೆಚ್ಚುತ್ತದೆ. . ವಿವೇಕದಿಂದಲೇ ದೇವ +ಕೆಂದರೆ ಕೆಲವರು ಹೇಳುವ ಹಾಗೆ ಒಬ್ಬ ಭಾರಿ + + +ಪತ್ತೇದಾರಿ, ಅಥವಾ ನಿರಂಕುಶ ಸರ್ವಾಧಿಕಾರಿ +ಅಥವಾ ಉದಾತ್ತೀಕೃತ ಶಾಲಾ ಮಾಸ್ತರನಲ್ಲ +ಎಂದು ನಾವರಿಯ ಬಲ್ಲೆವು-- ಎಂದು ಅವರು +ಸಾರುತ್ತಾರೆ. + +ಧಾರ್ಮಿಕ ಅನುಭೂತಿಯಲ್ಲಿ ಕ್ಲೇಶ ಸಹ +ನೆಯ ಮಹತ್ವವನ್ನವರು ಒತ್ತಿ ಹೇಳುತ್ತಾರೆ. +"ನೋಯವ ಹೈದಯವೇ ಪ್ರೀತಿಸುವ ಹೈದಯ.” +ಒಮ್ಮೆ ಒಬ್ಬ ಸಂತ ಸ್ವರ್ಗಕ್ಕೆ ಹೋದನಂತೆ. +ಅವಥಿಗೆ ಅಲ್ಲಿ ಒಂದು ಬಂಗಾರದ *ಿರೀಟವಿ- +ತ್ತರು.. ಆದಕೆ ಉಳಿದ ಸಂತರ *ರೀಟಗಳೆಲ್ಲ +ರತ್ನಖಚಿತವಾಗಿದ್ದರೆ ಇವನದು ಮಾತ್ರ ಬರಿ +ಬಂಗಾರದ್ಮಾಗಿತ್ತು. “ ನನಗೇಕೆ ರತ್ನಗಳಿಲ್ಲ?' +ಎಂದಾತ ದೇವತೆಗಳನ್ನು ಕೇಳಿದ... “ನೀನು +ಅವನ್ನು ಗಳಿಸಲಿಲ್ಲ. ರತ್ನಗಳೆಂದರೆ ಸಂತರು +ಬದುಕಿದ್ದಾಗ ಸುರಿಸಿದ ಕಣ್ಣೀರ ಹನಿಗಳು. +ನೀನು ಕಣ್ಣೀರು ಬಿಡಲಿಲ್ಲ” ಎಂದುತ್ತರ ಬಂತು. +ಈ ಕಥೆಯನ್ನು ರಾಧಾಕೃಷ್ಣನ್‌ ಪುನರುಚ್ಚರಿಸು +ತ್ತಿರುತ್ತಾರೆ. + +ರಾಧಾಕೃಷ್ಣನ್ನರಿಗೆ ಸ್ವಂತಕ್ಕಾಗಿ ಕಣ್ಣೀದಿ +ಸುರಿಸುವ ಅವಕಾಶ ವಿಶೇಷವಾಗಿ ಬಂದಿರಲಿ- +ಕ್ಕಿಲ್ಲ. ಸುಧೀರ್ಫ ಸುಖದಾಂಪತ್ಕದ ನಂತರ +ಈಚೆಗಷ್ಟೇ ಅವರ ಪತ್ನಿ ತೀರಿಕೊಂಡರು. +ಮೊಮ್ಮಕ್ಕಳೊಡನೆ ಆಡಿ ಈ ತತ್ವಜ್ಞಾನಿ ಸಂಸಾ +ರದ ನಿರ್ವಿಕಾರ ಆನಂದವನ್ನೂ ಅನುಭವಿಸಿ- +ದ್ಧಾರೆ. . ದೇಶಕ್ಕಾಗಿ ಅವರು ಸಲ್ಲಿಸಿದ ಸೇವೆಗೆ +ಉಚ್ಚ ಪದವಿಯೂ ಭಾರತರತ್ನ ಪ್ರಶಸ್ತಿಯೂ +ಬಂದಿದೆ. ಅವರಿಗೆ ಅಂತಾರಾಷ್ಟ್ರೀಯ ಕೀರ್ತಿ +ಯಿದೆ. ಆದರೆ ಮಾನವತೆಗಾಗಿ ಅವರು ಕಣ್ಣೀರು +ಸುರಿಸಿದ್ದಾರೆ. ಅವರ ಕಿರೀಟಿ ರತ್ನಖಚಿತವಾ- +ಗದೆ ಇರದು. ಹ + + + + + +ಕಂ + + + + + +ಬಳರುಹಪುರಿಡ ಎಿಣಾಣ ರು + + +ಶೈಕಾಶ ಜೈನ + + +6 ಇಂಗ್ಲೀಷ್‌ ಮನುಷ್ಯ ದಿವಾನರ ಎದುರಿನಲ್ಲಿ +ಏಸ್ತೂಲನ್ನಿಟ್ಟು “ ಜಾ ಇದು ಮ ತ್ಯು- +ವಿನ ದೂತ” ಎಂದ. + +“ ನಾವು ಈ ಜಗತ್ತಿಗೇ ಮೃ ತ್ರು ಕನನ +ತ್ತೇವೆ, ಕಪ್ತಾನ ಸಾಹೇಬ. ಇಲ್ಲಿ ಪ್ರ ಪ್ರತಿಯೊಂದು +ವಸ್ತುವೂ ಯಮನ ಜಾತೆ: ಶ್ರೇ +ರಾಜದೂತರೊಂದಿಗೇ ನಾವು ಜೀವನವಿಡೀ +ಕೂಟಿನೀತಿಯ ಆಟಗಳನ್ನಾಡುತ್ತೇವೆ. ಆದರೆ +ಇವು ನಿಮಿತ್ತ ಮಾತ್ರ. ಮೃತ್ಯು ಎಲ್ಲಿಂದಲೋ, +ಎಲ್ಲಿ ನಾವು ಅದರ ಬೀಜವನ್ನು ಬಿತ್ತಿಬಂದಿರು +ವೆವೊ ಅಲ್ಲಿಂದ ಬರುತ್ತದೆ,” ದಿವಾನ ಅಮರ- + + +ಆನಂದಪಹ + + +ಚಂದಜಿ ನುಡಿದರು. + +ಆ ಇಂಗ್ಲೀಷ್‌ ಕಪ್ಪಾ ಸ್ತನ ಒಂದೆರಡು ನಿಮಿಷ +ದಿವಾನ ಅಶುರಚಂದರನ್ನು ತನ್ನ ದೃಷ್ಟಿಯಿಂದ +ಅಳೆದ. .“ ನಾನು ಈಗಲೇ ಈ ಹ ಇಲನ್ನು +ಹಾರಿಸಿದರೆ?” ಆತ ಮುಗುಳ್ನಗುತ್ತ ಹೇಳಿದ. + +"ಏನಾದರೂ ಯಣವಿದ್ದುದಾದರೆ ಅದು +ಮುಟ್ಟಿದಂತಾಗುವುದು,”.. ದಿವಾನ ಅಮರ- - +ಚಂದಜಿ ಉತ್ತರವಿತ್ತರು. + +ಕಪ್ತಾನನಾಗ ಕುತೂಹಲದಿಂದ “ಅಂದರೆ, +ನೀವು ನಿಮ್ಮನ್ನುಳಿಸಿಕೊಳ್ಳ ಲು ಏನೂ ಹೋರಾಟಿ +ನಡೆಸುವುದಿಲ್ಲವೆ?” ಎಂದು ಕೇಳಿದ. + + +ಸಾರಿಕಾ? ದಿಂದ + + +ಜಯಪುರದ ದಿವಾನರು ಜೆ + + +"ಯಣ ತಶೀರಿಸುವಾಗ ಹೋರಾಲಿವೆಲ್ಲಿಂದ +ಬಂತು?” + +" ಆದರೆ ನಿಮ್ಮ ಮಿತ್ರರೊಬ್ಬರು ನಿಮ್ಮ ಯಣ +ತೀರಿಸಲು ಬಯಸಿದರೆ?” + +" ಭಾವನೆಯ ಬಲದಿಂದಲೆ ಆತನ ಯಣ +ತ���ರುವುದು. ನಾನು ವಸ್ತುವಿನ ರೂಪದಲ್ಲಿ +ಅದನ್ನು ಪಡೆದು ಹೊಸ ಕರ್ಮದ ಬಂಧನವ +ನ್ನೇಕೆ ಹಾಕಿಕೊಳ್ಳಲಿ?” ದಿವಾನಜಿ ನುಡಿ +ದರು. + +" ಆದರೆ ನೀವು ನಿಮ್ಮ ಸಂಬಳವನ್ನು ರಾಜ +ನಿಂದ ಪಡೆಯುತ್ತಿ(ರಲ್ಲ!” + +“ಇದು. ದೇಹದ . ಬಂಧನ ಕಪ್ತಾನ +ಸಾಹೇಬ,” ದಿವಾನಜಿ ದುಃಖದಿಂದ ಹೇಳಿದರು. + +ಕಪ್ತಾನ ಸ್ಮಿಥ್‌ ವೇದಾಂತಿಯೇನೂ ಅಲ್ಲ. +ಆತನ ಜೀವನವೇನೂ ಈ ಚೌಕಟ್ಟಿನಲ್ಲಿ ನಡೆದಿರ +ಲಿಲ್ಲ ತತ್ತ್ವ-ವೇದಾಂತಗಳು ಬುದ್ಧಿಬಲದ ಆಟ +ವೆಂದಾತ ಭಾವಿಸಿದ್ದ. ಆತ ಚರ್ಚೆಯನ್ನು +ಮುಗಿಸುತ್ತ ಎದು ನಿಂತು, “ದಿವಾನಜಿ, ಮೃತ್ಯು +ತಾನೇ ಎದುರು ಬಂದರೂ ನಾನೇನೂ ಅದರೂ +ಡನೆ ಹೋರಾಡದೆ ಇರುವವನಲ್ಲ” ಎಂದ. + +ಪಿಸ್ತೂಲು ಮತ್ತೆ ಕಪ್ತಾನನ *ಿಸೆ ಸೇರುವು +ದನ್ನು ನೋಡುತ್ತಿದ್ದ ದಿವಾನಜ್ಕಿ, “ ಅದರಿಂ- +ದೇನೂ ಲಾಭವಾಗದು. ಮೃತ್ಯು ಬಂದಾಗ +ಅದನ್ನು ಸ್ವಾಗತಿಸುವುದರಿಂದ ಮನುಷ್ಯನಿಗೆ +ಅಪಾರ ಶಾಂತಿ ದೊರೆಯುವುದು. ಅದರಿಂದ +ಅವನ ಎಲ್ಲ ಕರ್ಮಬಂಧನಗಳು ಹರಿದು +ಹೋಗುವವು” ಎಂದರು. + +“ ಇದರ ಎಕ್ಸ್‌ಪೆರಿಮೆಂಟ್‌ ( ಪ್ರಯೋಗ ) +ಬಹು ಕುತೂಹಲಕಾರಿಯಾಗಬಹುದು' ಎನ್ನುತ್ತ +ಕಪ್ತಾನ ದಿವಾನಜಿಯ ಹಸ್ತಾಂದೋಲನ +ಮಾಡಿದ. + +ಕಪ್ತಾನನ ಕೈಯನ್ನು ತಮ್ಮ ಎರಡೂ ಕೈಗ +ಳಿಂದ ಹಿಡಿದು ದಿವಾನಜ್ಮ “ನಿಸ್ಸಂದೇಹವಾಗಿ. +ಆದಕೆ ಈಗ ನಿಮ್ಮ ಜೊತೆಯಲ್ಲಿ ನಿಮ್ಮ ಶಿಬಿರದ +೩. 5.2 + + +ವರೆಗೆ ಯಾರನ್ನಾದರೂ ಳಿಸಿ ಕೊಡಲೆ? +ಕತ್ತಲೆ ಹೆಚ್ಚುತ್ತಲಿದೆ. ಇಂದೇ ಈ ಪ್ರಯೋಗ +ಆಗುವುದು ಬೇಡವಲ್ಲ,” ಎಂದರು. + +ವಿಸ್ತೂಲಿದ್ದ ಕಿಸೆಯನ್ನು ಬಡಿಯುತ್ತ ಕಪ್ತಾನ +ಹೇಳಿದ: “ ಕಾಳಜಿ ಮಾಡಬೇಡಿ. ದಿವಾನಜಿ, +ಮೃತ್ಯುವಿನ ದೂತ ನನ್ನ ಕಿಸೆಯಲ್ಲಿದೆ.” + +ದಿವಾನಜಿ ಕಂಪೌಂಡಿನ ಬಾಗಿಲವರೆಗೂ +ಕಪ್ತಾನ ಸ್ಮಿಥ್‌ನ ಜೊತೆ ನಡೆದರು. ಕಪ್ತಾನ +ಹೋದ ಬಳಿಕ ಅವರು ಕೆಲ ಹೊತ್ತು ವಿಚಾರ +ಮಗ್ನರಾಗಿ ನಿಂತುಕೊಂಡರು. ಆಮೇಲೆ ಮೆಲಗೆ +ತಿರುಗಿ ಬಂದು ತಮ್ಮ ಆಸನದ ಮೇಲೆ ಕುಳಿ +ತರು. ಅದೇ ಹೊಸತಾಗಿ ಕೆಲಸಕ್ಕೆ ಸೇರಿದ್ದ +ಸೇವಕನೊಬ್ಬ ಬಂದು ಕೈಮುಗಿದ. + +“ಸರಕಾರ, ಊಟಕ್ಕೇಳಿ. ಒಡತಿ ಕಾಯು- +ತ್ತಿದ್ದಾರೆ.” + +ದಿವಾನಜಿ ಮಂದಹಾಸದಿಂದ “ಹುಚ್ಚಾ, ವ್ರ +ಮನೆಯಲ್ಲಿ ರಾತ್ರಿ ಊಟ ಮಾಡುವುದಿಲ್ಲ ಎಂ- +ಬುದೂ ಗೊತ್ತಿಲ್ಲವೆ? ಬಹುಶಃ ನಿನಗೆ ಊಟ +ಬಡಿಸಲು ಕಾಯುತ್ತಿರಬೇಕು” ಎಂದರು. + +ಫಿರಂಗಿಯೊಡನೆ ದಿವಾನಜಿ ಊಟ ಮಾಡು +ವಂತಿರಲಿಲ್ಲ. ಅವನನ್ನು ಕಳಿಸುವಷ್ಟರಲ್ಲಿ ರಾತ್ರಿ +ಯಾಗಿ ಹೋಯಿತು. . ಯಜಮಾನರ ಊಟ +ತಬ್ಬಿತಲ್ಲ ಎಂದು ಸೇವಕ ಕೆಲ ನಿಮಿಷ ವಿವಂಚನೆ +ಯಿಂದ ನಿಂತ. ಆಮೇಲೆ “ತಪ್ಪಾಯಿತು. ಕ್ಷಮಿಸ +ಬೇಕು” ಎಂಡ. + +"ಹೋಗು. ಚಿಕ್ಕ ಯಜಮಾನರನ್ನು ಬರ +ಹೇಳು.” + +ತುಸು ಹೊತ್ತಿನಲ್ಲಿ ದಿವಾನರ ಹಿರಿಯೆ ಮಗ +ಬಂದ. ಇಪ್ಪತ್ತೈದು-ಇಪ್ಪೆತ್ತಾರು ವಯಸ್ಸಿರ +ಬೇಕು ಆತನಿಗೆ. ಅವನನ್ನು ಬಳಿಯಲ್ಲಿ ಕೂಡ್ರಿಸಿ +ಕೊಂಡು ದಿವಾನಜಿ, “ ಈ ಮನೆಯಲ್ಲಿ ಕೆಲ +ನೌಕರರು ರಾತ್ರಿ ಊಟ ಮಾಡುತ್ತಾರೆ. ಅದನ್ನು +ಬಂದುಮಾಡು. ಎಲ್ಲರೂ ಹಗಲಿನಲ್ಲಿಯೆ ಊ��� +ಮಾಡಲಿ ” ಎಂದರು, + + +೧೦ ಕಸ್ತೂರಿ, ಜುಲೈ ೧೯೬೧ + + +“ಒಳ್ಳೇದು. ಅಮ್ಮನಿಗೆ ತಿಳಿಸುತ್ತೇನೆ.” + +ಮಗನ ಕಾರ್ಯತತ್ಪ *1ತೆಯಲ್ಲಿ ತಂಡಿಗೆ ನಂಬಿಕೆ +ಯಿತ್ತು. “ಸರಿ. ದಿವಾನ ಅಮರಚಂದರು ಇನ್ನು +ಮುಂದೆ ಸರಕಾರದ ಬೊಕ್ಕಸದಿಂದ ವೇತನ +ಸ್ವೀಕರಿಸುವುದಿಲ್ಲ ಎಂದು ಒಂದು ಮನವಿಯನ್ನು +ರಾಜಾಸಾಹೇಬರ ಹೆಸರಿನಲ್ಲಿ ಖಜಾಂಚಿಯ +ಹತ್ತಿರ ಬರೆಸ್ಕು” ಎಂದರು ದಿವಾನಜಿ. + +ತಂದೆಯ ತ್ಯಾಗವೃತ್ತಿಯ .ಪರಿಚಯವಿದ್ದ +ಮಗ “ಸರಿ. ತಾವು ನಿಶ್ಚಿಂತರಾಗಿರಿ ಪಿತಾಜಿ +ಎಂದ. + +ಮಗನನ್ನು ಸಂತೋಷದಿಂದ ನೋಡಿ ದೀರ್ಫ + +ಶ್ವಾಸವನ್ನೆಳೆದುಕೊಂಡು ದಿವಾನರು, "ಚಮನ +ಲಾಲ ಲೋಹೇವಾಲರ ಮನೆಯನ್ನು ಬಗ್ಗಿ +ಯಷ್ಟೆ? ` ಎಂದು ಕೇಳಿದರು. + +ಬಲ್ಲೆ. ಕು + +“ ಅವರ ಮನೆಗೆ ನೂರು ಉಂಡೆಗಳ ಬಟ್ಟಿ +ಯನ್ನು ಕಳಿಸು. ಪ್ರತಿಯೊಂದು ಉಂಡೆಯಲ್ಲಿ +ಒಂದೊಂದು ಅಶರ್ಥಿ ಇರಲಿ. ಅವರ ಉದ್ಯೋಗ +ದಂಧೆಗಳೆಲ್ಲ ಹಾಳಾಗಿವೆ. ಕುಲೀನ ಮನುಷ್ಯ. +ಸಂಸಾರಶಕಟವನ್ನು ಎಳೆಯಲಾರದವನಾಗಿ- +ದ್ಹಾನೆ. ಆತನಿಗೆ ದೈವೀ ಸಹಾಯದ ಅಗತ್ಯವಿದೆ +ಯೆಂದೆನಿಸುತ್ತದೆ. ದೆ ವವು ಸಂಯೋಗವಶಾತ್‌ +ನಮ್ಮಲ್ಲಿ ಗೆ ಸ್‌ು ಕಳಿಸಿದೆ.” + +ಗ ಫತೇಹಲಾಲನಿಗೆ ತಂದೆ ಚಮನಲಾ- +ಲರ ಕಷವನ್ನು ಕಣ್ಣಾರೆ ಕಂಡಿರಬೇಕು ಎಂದು +ಅನಿಸಿತು. + +“ಇನ್ನು ನೀನು ಹೋಗು. ನಾನು ಒಂದಿಷ್ಟು +ರಾಜಕಾರ್ಯ ದ ವ್ಶ ವಹಾರವನ್ನು ನೋಡಿಕೊಳ್ಳು ವೆ +ನಾಳೆ 31 "ಎಲ್ಲವನ್ನೂ ತಿಳಿಸಿ ಹೇಳುವೆ. +ಎಲ್ಲವೂ ನಾಳೆಗೇ ಮುಗಿಯಬೇಕು. ಸ + +“ಜೀ,” ಎಂದು ಫತೇಹಲಾಲ ೦ದ್ದ್ಮು ನಿಂತ. +ಅವನ ದೃಷ್ಟಿ ಬಾಗಿಲ ಮೇಲೆ ಬಿದ್ಕಾಗ “ಆತ ಕ್ಸ +ಸಸ ಆಶ್ಚ ರ್ಯದಿಂದ, “ ಡೊಡ್ಡ ಪ್ಪಾ, +ಏನಿದು? ಇಷ್ಟು ಸೂತ್ರ ಇಲ್ಲಿಗೆ ಬರುವ “ಶ್ರ ಮ + + +ವನ್ನೇಕೆ. ವಹಿಸಿದಿರಿ? ನನಗೆ ಹೇಳಿಕಳಿಸ- +ಬೇಕಿತ್ತು. ಬರುತ್ತಿದ್ದೆ,” ಎಂದ. + +ದಿವಾನ ಅವ:ರಚಂದಜಿ ಕೂಡ ಅತ್ತ ನೋಡಿ +ದರು. ಬಾಗಿಲಲ್ಲಿ ದಿವಾನ ರೂಥಾರಾಮಜಿ +ನಿಂತಿದ್ದರು. ಅವರು ಅಲ್ಲಿಂದಲೇ “ಈಗ ಕೆಲ +ಹೊತ್ತಿನ ಹಿಂದೆ ಕಪ್ತಾನ್‌ ಸ್ಮಿಥ ನಿಮ್ಮನ್ನು +ಬೀಳ್ಕೊಂಡು ಹೋದನಲ್ಲವೆ? ಯಾರೋ ಹಿಂದಿ +ನಿಂದ ಬಂದು ಅವನ ಬೆನ್ನಲ್ಲಿ ಚಾಕುವಿನಿಂದ +ಇರಿದರು,"” ಎಂದು ಹೇಳಿ ತಾನೇ ಈ ಅಪರಾಧ +ಗೈದವನಂತೆ ತಲೆ ತಗ್ಗಿಸಿದರು. + +"ಆಂ! ಚಾಕುವಿನಿಂದ ಇರಿದರೆ? ಬಹಳ +ಕೆಟ್ಟಿದ್ಮಾಯಿತು,” ಅಮರಚಂದಜಿ ಹೇಳಿದರು. + +ಒಂದೆರಡು ನಿಮಿಷ ಎಲ್ಲರೂ ದಂಗಾಗಿ ಥಿಂತಿ +ದ್ಡರು. ಆ ಮೇಲೆ ಅಮರಚಂದಜಿ ವಾಸ್ತವಿಕ +ಪ್ರಪಂಚಕ್ಕೆ ಬಂದು, “ಹೆಣ ಎಲ್ಲಿದೆ 1” ಎಂದು +ಕೇಳಿದರು. + +“ರಸ್ತೆಯ ಮೇಲಿಂದ ಎತ್ತಿ ಒಳಗೆ ತರಿಸಿದ್ದೇನೆ. +ರಾಜಾಸಾಹೇಬರಿಗೆ ತಿಳಿ ಸುವ ಮೊದಲು ನಿಮಗೆ +ತಿಳಿಸುವುದು ಯೋಗ್ಯವೆಂದೆನಿಸಿತ್ಕು ದಿವಾನ +ರುೂಥಾರಾಮಜಿ ಹೇಳಿದರು. + +“ ಒಳ್ಳೇದು ಮಾಡಿದಿರಿ,” ದಿವಾನ ಅಮರ- +ಚಂದಜಿ ಅಸಂತೋಷದ ಉಸಿರುಬಿಡುತ್ತ ಹೇಳಿ +ದರು. “ಕೊಲೆಪಾತಕಿಯ ಶೋಧವನ್ನು ಆದಷ್ಟು +ಬೇಗ ಮಾಡಬೇಕು ಹೆಣದೊಂದಿಗೆ ಅಪರಾಧಿ +ಯನ್ನೂ ಇಂಗ್ಲಿಷರ ಕೈಗೆ ಒಪ್ಪಿಸಬೇಕು.” + +“ಅಪರಾಧಿ��� ಶೋಧಕ್ಕಾಗಿ ಒಂದು ತಂಡ +ವನ್ನೂ ನೇಮಿಸಿಯಾಗಿದೆ. ಈ ಕೊಲೆಯಿಂದ +ರಾಜಕೀಯಸಂಕಟ ಪ್ರಾಪ ವಾಗದಿದ್ದರೆ ಸಾಕು.” + +“ ನಿಜ... ಅನುಚಿತ ಕಾರ್ಕ ನಡೆದುಬಿಟ್ಟಿದೆ. +ತಮ್ಮ ಬುದ್ಧಿ ಸಾಮರ್ಥ್ಯದ ಮೇಲೆ ಇಡೀ ಜಯ- +ಪುರದ ವಿಶ್ವಾಸವಿದೆ. ಅಯ್ಯೋ | ನನ್ನಿಂದ ಈ +ಒಂದಿಷ್ಟು ಅಲಕ್ಷ್ಯವಾಗಿರದಿದ್ದರೆ.,.... ಆದರೆ +ಆತ ಜೊತೆಯಲ್ಲಿ ಯಾರನ್ನೂ ಕರೆದೊಯ್ಯಲು +ಒಪ್ಪಲಿಲ್ಲ. ನಾನು ಒತ್ತಾಯದಿಂದ *ಳಿಸದಿ- + + +ಜಯಪುರದ ದಿವಾನರು ೧೧ + + +ದ್ವುದೇ ತಪ್ಪಾಯಿತು. ಪ್ರಾನ ಸ್ಮಿಥ್‌ ಎಂಥ +ಒಳ್ಳೆಯ ಸ ಷ್ಯ! ಸ ಹೊಸ ಪ್ರಯೋಗ +ಗಳನ್ನು ಮಾಡುವಲ್ಲಿ ಇವನಂತೆ ಹುಮ್ಮ] ಸವಿರುವ +ಜನರು ನೂರಾರು "ವರ್ಷಗಳಲ್ಲಿ ಒಮ್ಮೆ ಹುಟ್ಟು +ತ್ತಾರೆ.” ದಿವಾನ ಎಸಚೂರಗ ಧೋತರದ +ಸೆರಗಿನಿಂದ ಕಣ್ಣೊರಸಿಕೊಂಡರು. ಅದರಿಂದ +ಕಣ್ಣೀರು ಹೆಚ್ಚಾಯಿತೇ( ಹೊರತು ನಿಲ್ಲಲಿಲ್ಲ. +ಇದು ಕಪ್ತಾನ ಸ್ಮಿಧ್‌ನ ಪ್ರಯೋಗವಾಗಿತ್ತು + + +ಎಂಬ ಮಾತು ಪುನಃಪುನಃ ಅವರ ಅಶ್ರುಕೋಶ | + + +ನನ್ನು ಒತ್ತುತ್ತಿತ್ತು. + +ಅವರು ಅಸ್ಪಷ್ಟ ಸ್ವರದಲ್ಲಿ ದಿವಾನ ರುೂಥಾ +ರಾಮರು. ನಗರದಲ್ಲಿ ಗಡಬಿಡಿಯಾಗದಂತೆ +ಏರ್ಪಾಡು ಮಾಡಬೇಕು ಎಂದು ಹೇಳಿದರು. +ದಿವಾನ ರುೂಥಾರಾಮರನ್ನು ಕಳಿಸಿ ಫತೇಹ +ಲಾಲ ಬಂದಾಗ ಅಮರಚಂದರು ಎರಡೂ ಕೈ +ಗಳನ್ನು ಗದ್ದಕ್ಕೆ ಹಚ್ಚಿಕೊಂಡು ಕುಳಿತಿದ್ದರು. +ಅದು ಅವರು ವಿಚಾರ ಮಾಡುವಾಗಿನ ಮದ್ರೆ +ಯಾಗಿತ್ತು. ತುಸು ಹೊತ್ತಿನಲ್ಲಿ ಅವರು ಕಣ್ಣು +ತೆರೆದು ತಾವಿನ್ನು ಮಲಗುತ್ತೇನೆಂದು ಹೇಳಿದರು. +ಅದು ಮಗನಿಗೂ ಇನ್ನು ಹೋಗಿ ಮಲಗಿಕೊ +ಎಂಬ ಆದೇಶವೂ ಆಗಿತ್ತು. + +ಫತೇಹಲಾಲ ಹೋದ. ಆದರೆ ರಾತ್ರಿಯಿಡೀ +ಆತನಿಗೆ ಸರಿಯಾಗಿ ನಿದ್ದೆ ಬರಲಿಲ್ಲ. ಆತ ಎರಡು +ಮೂರು ಸಲ ಎದ್ಮು ಬಂದು ತಂದೆ ಸರಿಯಾಗಿ +ನಿದ್ದೆ ಮಾಡುತ್ತಿದ್ದಾಕೆಯೆ. ಎಂದು ನೋಡಿ +ಕೊಂಡು ಹೋದ. + +ಮರುದಿನ ಆತ ತಂದೆಯ ಆದೇಶವನ್ನು +ಅಕ್ಷರಶಃ ಪಾಲಿಸಿದ. ರಾಜಾ ಜಗತ್‌ಸಿಂಹರು +ನಗರದ ಪ ಪ್ರಮುಖರನ್ನು ಕರೆಸಿ ಆಪ್ತಾಲೋಚನೆ +ಮಾಡಿದರು. ನಗರದಲ್ಲಿ ಅಲ್ಲಲ್ಲಿ ಶಿಪಾಯಿಗಳನ್ನು +ಕಾವಲಿಗೆ ನಿಲ್ಲಿಸಿದರು. ನಗರದಲ್ಲಿ ಅಶಾಂತಿ +ಹಬ್ಬಲಿಲ್ಲ. ಜನ “ಏನಾದೀತು? ” ಎಂದು +ಇತ 3 ನಡಸತೊಡಗಿದರು. + +ಕೊಲೆಯ ಮೂರನೆಯ ದಿನ ಪೊಲಿಟಿಕಲ್‌ + + +ಏಜಂಟ್‌ ಸ್ವತಃ ಬಂದ. ಆತ ಬಂದವನೇ ರಾಜಾ +ಸಾಹೇಬ ಮತ್ತು ದಿವಾನರೊಡನೆ ಖಾಸಗಿಯಾಗಿ +ಮಾತನಾಡಲು ಬಯಸಿದ. ಏಜಂಟ” ಬಲು +ವಿನಯಿಯಾಗಿದ್ದ. ಅವನ ಮುಖದ ಮೇಲಾ +ಗಲಿ, ಅವನ ಪರಿವಾರದವರ ಮುಖದ ಮೇಲಾ- +ಗಲಿ ಕ್ರೋಧ, ಅಸಮಾಧಾನಗಳ ಲಕ್ಷಣವಿರ +ಲಿಲ್ಲ. ರಾಜಾಸಾಹೇಬರ ಆತಿಥ್ಯವನ್ನು ಮಿತ್ರ +ನಂತೆ ಪೊಲಿಟಿಕಲ್‌ ಏಜಂಟ್‌ ಸ್ವೀಕರಿಸಿದ. +ಮಧ್ಯಾಹ್ನ ರಾಜಾಸಾಹೇಬ, ಅವರ ಇಬ್ಬರು +ದಿವಾನರು ಮತ್ತು ಪೊಲಿಟಿಕಲ್‌ ಏಜಂಟಿರ ಸಭೆ +ಸೇರಿತು. ರಾಜಾಸಾಹೇಬರು ದುಃಖಪೂರ್ಣ +ಶಬ್ದಗಳಲ್ಲಿ ತಮ್ಮ ಪಶ್ಚಾತ್ತಾಪ ಪವನ್ನು ಪ್ರಕಟಿಸಿ +ದರು. ಪೊಲಿಟಿಕಲ್‌ ಏಜಂಟ ಅದನ್ನು ಸಜ +ಚಿತ್ತದಿಂದ ಕೇಳಿಕೊಂಡು ಹೇಳಿದ: “ಕ್ಯಾಪ್ಟನ್‌ +ಸ್ಮಿಧ್‌ರ ಕ��ಲೆಯಿಂದ ಕಂಪನಿ ಸರಕಾರಕ್ಕೆ +ತುಂಬ ದುಃಖವಾಗಿದೆ. ಜಯಪುರ ಸಂಸ್ಥಾನ +ದಲ್ಲಿ ಈ ಬಗೆಯ ಅರಾಜಕತೆಯಿರುವುದರಿಂದ +ಕಂಪನಿ ಸರಕಾರಕ್ಕೆ ಗಂಡಾಂತರವಿದೆ. ಪ್ರತಿ +ಯೊಬ್ಬ ಆಫೀಸರನ ಜೀವಕ್ಕೆ ಗಂಡಾಂತರವಿದೆ. +ಆದ್ದರಿಂದ ಗವರ್ನರ ಜನರಲ್ಲರ ಆದೇಶ ಬರುವ +ವರೆಗೂ ಜಯಪುರದಲ್ಲಿ . ಬ್ರಿಟಿ ಸೈನ್ಯದ +ಅಮಲು ಇರಬೇಕು ಎಂದು ಸಾಂಗಾನೇರಿನ +ನಮ್ಮ ಸೈನೃಶಿಬಿರದ ಬೋರ್ಡು ನಿರ್ಧರಿಸಿದೆ.” +“ ಇದು ಸಾಧ್ಯವಿಲ್ಲ,” ದಿವಾನ ರುೂಥಾ- +ರಾಮಜಿ ಹುಬ್ಬೇರಿ ಸುತ್ತ ನುಡಿದರು. .“ ಜಯ: +ಪುರದಲ್ಲಿ ನಮಗೇನೂ ಅರಾಜಕತೆ ಕಾಣಿಸುವು +ದಿಲ್ಲ. ಈಗ ಮೂರು ದಿನಗಳಾದವು. ಒಂದೇ +ಒಂದು ಅತ್ಯಾಚಾರದ ಸುದ್ದಿ ಬಂದಿಲ್ಲ. ಕಪ್ತಾನ +ಸಾಹೇಬರ ಈ ಅಕಾಲ ಮೃತ್ಯುವಿನಿಂದ +ನಮಗೂ ದುಃಖವಾಗಿದೆ. ಆದರೆ ಜಯಪುರ +ರಾಜ್ಯ ವನ್ನು ಆರೋಪಿಯನ್ನಾಗಿ ಮಾಡುವುದು +ಸಾಧ್ಯವಿಲ್ಲ. ಯಾವನೊ ಒಬ್ಬ ತಲೆ ತಿರುಕನ +ಹ ಕ್ಕಾಗಿ ಇಡೀ ಜಯಪುರವನ್ನು ಒಳಸಂಚಿನ +ಆರೋಪಕ್ಕೆ ಗುರಿಮಾಡಲು ಬಾರದು.” + + +೧೨ ಕಸ್ತೂರಿ, ಜುಲೈ ೧೯೬೧ + + +“ ನೀವು ಹೇಳುವುದು ಸರಿ. ನಿಮ್ಮ ಅಭಿಪ್ರಾ- +ಯವನ್ನು ನಾವು ಮನ್ನಿಸುತ್ತೇವೆ. ಆದರೆ ಆ ತಲೆ +ತಿರುಕ ಕೊಲೆಪಾತಕಿ ಎಲ್ಲಿದ್ದಾನೆ? ಆತನನ್ನು +ನಮಗೆ ಒಬ್ಬಿಸಿರಿ. ಇದರಲ್ಲಿ ಯಾರ ಯಾರ ಅಂಗ +ಎದೆ ಎಂದು ನಾವು ಅವನನ್ನು ಕೇಳುತ್ತೇವೆ, +ಆಗ ಹಾಲು ಹಾಲಾಗುವುದು, ಸೀರು ನಿೀರಾಗು +ವ್ರದು, “ ಪೊಲಿಟಿಕಲ್‌ ಏಜೆಂಟ ಹೇಳಿದ. + +" ಅಪರಾಧಿಯ ಶೋಧ ನಡೆದಿದೆ. ಬೇಗನೆ +ಆತನನ್ನು ನಿಮಗೆ ಒಪ್ಪಿಸುವೆವು ಎಂದು ನಮಗೆ +ವಿಶ್ವಾಸವಿದೆ, ` ರಾಜಾ ಜಗತ್‌ಸಿಂಹರು ಹೇಳಿ +ದರು. + +“ ಸರಿ. ಅಪರಾಧಿ ನಮ್ಮ ಕೈಗೆ ಬರುವ +ವರಿಗೂ ಜಯಪುರ ನಗರದ ಮೇಲೆ ಸೈನ್ಯದ +ಪ್ರಭುತ್ವ. ನಡೆಯಬೇಕು. ಎಂದು ನಮ್ಮ +ಬೋರ್ಡು ನಿಶ್ಚಯಿಸಿದೆ.” + +. ಬೋರ್ಡಿನ ಆಜ್ಞೆ ಎಲ್ಲಿದೆ?” ದಿವಾನ +ಅಮರಚಂದಜಿ ಮೆಲ್ಲಗೆ ಕೇಳಿದರು. + +ಏಜಂಟಿ ತನ್ನೊಬ್ಬ ಆಫೀಸರನತ್ತ ಸೈಚಾ +ಚಿದ... ಆತ ಏಜಂಟನ ಕೈಗೊಂದು ಕಾಗದದ +ಸುರುಳಿಯನ್ನಿತ್ತ. .ಏಜಂಟ ಬಲು ಗೌರವದಿಂದ +ಅದನ್ನು ದಿವಾನ ಅಮರಚಂದರ ಕೈಗಿತ್ತ. ಅಮರ +ಚಂದರು ಕಾಗದವನ್ನೋದಿದರು. ಕಾಗದದಲ್ಲಿ +ಏಜಂಟ ಹೇಳಿದಂತೆಯೆ ಇತ್ತು. ಈ ಸಮಯದಲ್ಲಿ +ಇವರನ್ನಿಂದು ಹೇಗೆ ಬಲೆಯಲ್ಲಿ ಹಿಡಿದೆ ಎಂಬ +ಭಾವದಿಂದ ಹುಬ್ಬೇರಿಸಿಕೊಂಡು ಏಜಂಟರಾಜಾ +ಸಾಹೇಬರನ್ನೂ ಅವರ ದಿವಾನರನ್ನೂ ನೋಡು +`'`ದವಾನ. ಅಮರಚಂದರು.. ಕಾಗದವನ್ನು +ಮೆಲ್ಲಗೆ ಮತ್ತೆ ಸುತ್ತಿದರು. ರಾಜಾಸಾಹೇಬರಾ- +ಗಲಿ ದಿವಾನ ರುೂಥಾರಾಮರಾಗಲಿ ಒಂದು +ಶಬ್ದ ವನ್ನೂ ಆಡಲು ಸಮರ್ಡರಾಗಲಿಲ್ಲ. ಕಾಗದ +ವನ್ನು ಸುತ್ತಿಯಾದ ನಲ ದಿವಾನ ಅಮರ +ಚಂದರು ಎದ್ದು ರಿಂತು, “ರಾಜಾ ಸಾಹೇಬರ +ಪರವಾಗಿ ನಾನು ಸೈನ್ಯ ಶಿಬಿರದ ಬೋರ್ಡಿನ + + +“ ದಿವಾನ್‌ + + +ಈ ನಿರ್ಣಯವನ್ನು ಒಪ್ಪುತ್ತೇನೆ. ಅಪರಾಧಿ +ನಮ್ಮ ಕೈಗೆ ಸಿಕ್ಕಿದ್ದಾನೆ. ಏಜಂಟ ಸಾಹೇಬ, +ನಿಮಗೆ ಯಾವಾಗ ಬೇಕೋ ಆವಾಗನೀವುಅವ +ನನ್ನು ಸಾಂಗಾನೇರಕ್ಕೆ ಕರೆದೊಯ್ಯಬಹುದು” +ಎಂದರು. + +ಅವರ ಈ ಅಕಸ್ಮಾತ್‌ ಘೋಷಣೆಯಿಂದ +ಸ್ವತಃ ಪೊಲಿಟಿಕಲ್‌ ಏಜಂಟಿ ಕೂಡ ಅಪ್ರ ತಿಭ +ನಾಗಿ ದಿವಾನ ಅಮ ರಚಂದರು ಅಸಂಭವವನ್ನು +ಸಂಭವವನ್ನಾಗಿ ಮಾಡುವ ಜಾದುಗಾರನೊ. +ಎಂಬಂತೆ ಅವರನ್ನು ನೋಡಿದರು. ಆಮೇಲೆ +ಸಾಹೇಬ, ಅಪರಾಧಿಯೆಂದು +ಯಾರನ್ನಾದರೂ ನಮಗೆ ಒಬ್ಬಿಸಿದಕೆ ನಡೆಯದು +ಎಂದು ಲಕ್ಷ್ಯದಲ್ಲಿಟ್ಟುಕೊಳ್ಳಿ. ಈ ಪ್ರಕರಣ +ಗವರ್ನರ್‌ ಜನರಲ್ಲರ ವರೆಗೂ ಹೋಗುವುದು. +ಅವರೆದುರಿನಲ್ಲಿ ನಿಜ ಅಪರಾಧಿ ಈತನೇ ಎಂದು +ಸಿದ್ಧವಾಗಬೇಕಾಗುವುದು, * ಎಂದ. + +ರಾಜಾಸಾಹೇಬರ ಕೈಗೆ ಕಾಗದದ ಸುರುಳಿ +ಯನ್ನು ಕೊಟ್ಟು ಜಮೆ ಅಮರಚಂದರು ನುಡಿ +ದರು: " ಜಗತ್ತಿನ ಯಾವ ನ್ಯಾಯಾಲಯವೇ +ಆಗಲಿ, ದಿವಾನ ಅಮರಚಂದರ ಪುರಾವೆಗಳನ್ನು +ಸುಳ್ಳು ಮಾಡಲಾರದು. ” + +ಮೇಜನ್ನು ಗುದ್ದಿ ಏಜಂಟ ತುಸು ತೀಕ್ಷ್ಣ + +ಸ್ವರದಲ್ಲಿ ಹೇಳಿದ: “ನೋ ನೋ. ನೀವು ಇಂಥ +ಆಹ್ವಾ ನವಸ್ಸೀಯಲಾರಿರಿ. ಎಲ್ಲಿದ್ದಾನೆ ಅಪ +೫61 ನಾವು. ಈ ಕ್ಷಣದಲ್ಲಿಯೆ' ಅವನ ನಟನೆ +ಯನ್ನು ಬಯಲಿಗೆಳೆಯುವೆವು. ನಮಗೆ ಗೊತ್ತಿದೆ +ಇದು ರಾಜಕೀಯ ಪ್ರಕರಣ ಎಂದು. ಇದರಲ್ಲಿ +ಅನೇಕಾನೇಕ ಜನರ ಕೈವಾಡವಿದೆ ಎಂದು. +ಇದು ಇಡೀ ಶಹರದ ಸಂಚು. ನಮಗೆ. ಅಪ +ರಾಧಿಯನ್ನು ತೋರಿಸಿ. ” + +ದಿವಾನ ಅಮರಚಂದಜಿ ಮುಗುಳ್ನಗುತ್ತ +ಅಂದರು .. “ ಹಾಗಾದಕೆ. ಯಾವುದಾದರೂ +ನ್ಯಾಯಾಲಯಕ್ಕಿಂತಲೂ ಮೊದಲಿಗೇ ನಿಮ್ಮ +ಬುದ್ದಿ ಯನ್ನು ಓಡಿಸಿ ಏಜಂಟಿ ಸಾಹೇಬರೇ. ಅಪ + + +ಜಯಪುರದ ದಿವಾನರು ಟ್ಟ + + +ರಾಧಿ ನಿಮ್ಮೆದುರಿನಲ್ಲಿದ್ದಾನೆ. ನಾನೇ ಅಪರಾಧಿ. +ಕಪ್ತಾನನ ಉಜ್ಜಿ ಶವನ್ನು ನಾನು ವ್ಯಕ್ತಿಶಃ ಬಲ್ಲೆ. +ಮಿತ್ರತ್ವದ ಸೋಗಿನಲ್ಲಿ ಆತ ಹೇಳುತ್ತಿದ್ದ +ವೇಡಾತತವನ್ನು ನಾನು "ರಸ ರಿಸುತ್ತಿದ್ದೆ. ಅತ +ಮೃತ್ಯುವನ್ನು ಬಾಗಿಲು ಸ ಸತೆಯುತ್ತಿದ್ದ. +ಪ್ರಯೋಗ ಮಾಡಬಯಸುತ್ತಿದ್ದ. ನಾನು ಆತನ +ಆಹ್ವಾನವನ್ನು ಸ್ವೀಕರಿಸಿದೆ. ಆತ ತಿರುಗಿ +ಹೋಗುವಾಗ ಹಾದಿಯಲ್ಲಿ ಆತನ ಕೊಲೆ +ಮಾಡಿಸಿದೆ. ಇದರಲ್ಲೆ (ನೂ "ರಾಜಕಾರಣದ ಆಟ +ವಿಲ್ಲ. ಅಂದು ರಾತ್ರಿ ಕಪ್ತಾನ ಸ್ಮಿಥ್‌ ನನ್ನ +ಮನೆಯಿಂದ ಯಾಗ ಹೊರಬಿದ್ದನೆಂದು +ಇಡೀ ಜಯಪುರವೇ ಬಲ್ಲದು. ಏಜಂಟರೇ, +ನಾನು ಸುಳ್ಳು ಹೇಳುತ್ತಿದ್ದೆ ನೆಂದು ಸಿದ್ಧ ಮಾ- +ಡುವ ಕಾರ್ಯ “ನ್ನು ಮೇಲೆ' ನಿಮ್ಮದು.” +ಇಷ್ಟ ಲ್ಲ ದಿವಾನ 8 ಆವೇಶ + +ದಿಂದ ನಡುವೆಯ ಎದ್ದುನಿಂತು ಮೂರು ಮೂರು +ಸಲ “ಇಲ್ಲ. ಇಲ್ಲ.” ಎಂದಿದ್ದರು. ರಾಜಾ ಜಗತ್‌ +ಸಿಂಹರು ನಡುನಡುವೆಯೆ “ ದಿವಾನಜಿ, ದಿವಾ- +ನಜಿ, ಎಚ್ಚರಿರುವಿರಿ ತಾನೆ!” ಎಂದು ಮೆಲ್ಲಗೆ +ನುಡಿದಿದ್ದರು. ಏಜಂಟ ಮತ್ತು ಅವನ ಪರಿವಾರ +ದವರ ಬಾಯಿಗಳನ್ನು ಮಾತ್ರ ಯಾರೊ ಹೊಲಿ- +ದಂತಿತ್ತು. + +ದಿವಾನ ಅಮರಚಂದರ ಮಾತು ಮುಗಿದ +ಮೇಲೂ ಏಜಂಟ ಒಮ್ಮೆಲೆ ಏನೂ ಹೇಳಲಾರದೆ +ಹೋದ. ಆಮೇಲೆ ಆತ ಬಡಬಡಿಸಿದ “ ಇಲ್ಲ- +ಇಲ್ಲ. ಇದು ಸಾಧ್ಯವಲ್ಲ. ನಾನು ನಿಮ್ಮನ್ನು +ಬಲ್ಲೆ. ನೀವು ಒಳ್ಳೇ ಜಂಟಲಮನ್‌ ಎಂದು +ನಮಗೆ ಗೊತ್ತಿದೆ. ಸದ ಕ್ರಿಮಿಯನ್ನು ಕೂಡ +ಕೊಲ್ಲಲು ಬಷುಸ ದ ನೀವು ಒಬ್ಬ ಮಿತ್ರ ನನ್ನು +ಒಬ್ಬ ಜಂಟಲಮನ್‌ ಆಫೀಸರನನ್ನು.. ಹೇಗೆ +ಕೊ���್ಲಬಲ್ಲಿರಿ?' + +“ನಿಮ್ಮ ಈ ಸಾಕ್ಷಿ ಏಕಪಕ್ಷೀಯವೆನಿಸು +ವುದು. ಜಯಪುಕೆ ಸ ಸರಕಾರವು ಪ್ರೀವ್ಹಿ ಕೌನ್ಸಿಲ್‌ +ವರಿಗೆ ಹೋಗಬಲ್ಬದು. ಅಲ್ಲಿ ಬ್ರಿ ಶ್‌ ಕಾಯದೆ + + +ನಿಮ್ಮ ಈ ಅಂಧಶ್ರ ದಯ ಮಾತುಗಳನ್ನು +ನಿಶಿ (ವವನ್ನಾಗಿ ಮಾಡುವುದು. ನಾನು ಕಪ್ತಾನ +ಸ್ಮ ನ್‌ರ ಕೊಲೆ. ಮಾಡಿರುವೆ. ಕೊನೆಯ +ಜು ನಾನು ಈ ಮಾತಿಗೆ ಅಂಟಿಕೊಳ್ಳು ವೈ” +ಎಂದರು ದಿವಾನ ಅಮರಚಂದಜಿ. + +ತಮ್ಮ ತಲೆಯ ಮೇಲಿನ ಮುಂಡಾಸವನ್ನು +ಕಳಚಿ ರಾಜಾ ಜಗತ್‌ಸಿಂಹರ ಕೆ ೈಯಲ್ಲಿರಿಸುತ್ತ +ದಿವಾನ ಅಮರಚಂದರು, “ ಟಾ ಈಗ ಜಯ +ಪುರದ ದಿವಾನ ಪದವಿಯ ಈ ಸನ್ಮಾನ್ಯ +ಮುಂಡಾಸವನ್ನು ತಿರುಗಿ ಒಪ್ಪಿಸುತ್ತಿ ದ್ವೇನೆ. ಅದು +ನಿಷ್ಕಲಂಕವಾಗಿರಲಿ. ಯ ಬಾಡ ಪ್ರಾಮಾ +ಣಿಕ, ಸ್ವಾ ಮಿಭಕ್ತ, ಕರುಣಾಳು ವ್ಯಕ್ತಿ ಸಿಗ +ನಾಗಿ ಜಯಂ ರಾಜ್ಯದ ಉಚಿತಸೇವೆ ಮಾ- +ಡಲು ಅನುಕೂಲವಾಗಲೆಂದು ನನ್ನ ಹುದ್ದೆ +ಯನ್ನು ಬಿಟ್ಟುಕೊಡುತ್ತಿದ್ದೇನೆ,” ಎಂದರು. + +ರಾಜಾ ಜಗತ್‌ಸಿಂಹರು ತಮ್ಮ ಕೈಲಿದ್ವೇ +ಮುಂಡಾಸವನ್ನೆ ನೋಡುತ್ತ ಕುಳಿತುಬಿಟ್ಟಿರು. +ತಮ್ಮ ಎಲ್ಲ ರಾಜಕಾರಣದ ದಾಳಗಳು ಈ ಸರ- +ಳತೆ ಮತ್ತು ಆತ್ಮತ್ಕಾಗದ ಎದುರು ಪುಡಿ ಪುಡಿ +ಯಾದವು ಐಂದು ದಿವಾನ ರುೂಥಾರಾವರಿಗೆ +ಅನಿಸಿತು. ಪೊಲಿಟಿಕಲ್‌ ಏಜಂಟಿ ಒಳಗೊಳಗೆ +ಹಲ್ಲು ಮಸೆಯುತ್ತ “ದಿವಾನ ಅಮರಚಂದ, +ಇದಕ್ಕೆ ಯಾವ ಶಿಕ್ಷೆ ಸಿಗುತ್ತದೆ ಎಂದು ಗೊತ್ತಿದೆ +ತಾನೇ?” ಎಂದು ಈೇಳಿದ. + +“ ಫಾಸಿ” ಶಾಂತ ಸ್ವರದಲ್ಲಿ ಉತ್ತರ ಬಂತು. + +“ಶಿಕ್ಷೆಯ ಉಗ್ರ ಸ್ವರೂಪವನ್ನು ಬಹು ಕಡಿಮೆ +ಮಾಡಿದಿರಿ. ನಾನು ಹೇಳುತ್ತೇನೆ ಕೇಳಿ. ಪ್ರಾಣ +ಹೋಗುವ ವರೆಗೂ ಚಂಡಾಲರ ಕೈಯೊಳಗಿನ +ಹಗ್ಗ ನಿಮ್ಮಕುತ್ತಿಗೆಗೆ ಉರುಲು ಬಸವನು, ಕಃ + +ಳಣು ಬೈಕೊಂಡು ದಿವಾನ ಅಮರಚಂದರು +ಮನದಲ್ಲಿಯೆ. ಪವಿತ್ರ ಶ್ಥೊ ಸ ಕವೊಂದನ್ನು ಪಠಿಸಿ +ದರು. “ ನನ್ನ ನ್ನ್ನ ಬೇಗನೆ ಸಾಂಗಾನೇರಕ್ಕೆ +ಒಯ್ಕಿರಿ. ನನ್ನ ಬಂಧು ದಿವಾನರಿಗೆ ಇನ್ನೂ +ಇಷ್ಟು ಅಪರಾಧಿಗಳನ್ನು ಹುಡುಕುವ ಪ್ರಸಂಗ + + +೧೪ + + +ಬರದಂತಾಗಲಿ.? + +ಅವರು. ಈ ಮಾತುಗಳಿಂದ ಜನತೆಯಲ್ಲಿ +ಉಂಟಾಗಬಹುದಾದ ಕ್ಷೋಭೆಯ ನ್ನ್ನ ಸೂಚಿಸಿ +ದರು. ಈಗ ಇಪ್ಪ ತ್ತ್ವ ಫದ ಸಃ +ದಿವಾನ ನಜ ಕೆ ಪ್ರಭಾವ ಜನತೆಯ +ಮೇಲೆ ಬಿದ್ದಿತ್ತು. ಜನರು ರೊಚ್ಚಿಗೇಳುವ +ಮೊದಲೇ ಪೂಲಟಿಕಲ್‌ ಏಜಂಟ ದಿವಾನರನ್ನು +ಕರೆದೊಯ್ದ. ಜನರಿಗೆ ವಿಚಾರ ತಿಳಿದಾಗ ಅವರು +ಅರಮನೆಯನ್ನೆ ಮುತ್ತಿದರು. ದಿವಾನ ರುೂಥಾ +ರಾಮರು ಅವರೆದುರು ಬಂದು ಕಣ್ಣೀರು ಸುರಿ + + +ಸುತ್ತ ಹೇಳಿದ ಮಾತುಗಳು ಸರಿಯಾಗಿ +ಯಾರಿಗೂ ತಿಳಿಯಲಿಲ್ಲ. ಅಷ್ಟಿಷ್ಟು ತಿಳಿದು + + +ಕೊಂಡವರು ಉಳಿದವರಿಗೆ ಹೇಳಿದರು. ಜಯ +ಪುರದ ಮನೆ ಮನೆಯಲ್ಲಿ ಚರ್ಚೆ ನಡೆಯತೊಡ +ಗಿತು; ದುಃಖ ವ್ಯಾ ಫಿಸಿತು. + +ಅಳದು ರಾತ್ರಿ ದಿವಾನ ಅಮರಚಂದರ ಮನೆ +ಯಲ್ಲಿ ಮನೆಯಪರ ಹಾಗೂ ಅವರನ್ನು ಸಂತ- +ಯಿಸಲು ಬಂದವರ ಕಣ್ಣೀರು ಕಾ ಇಲುಪೆಯಾಗಿ +ಹರಿಯುತ್ತಿದ್ದಾಗ ಒಬ್ಬಾತ ಬಂದು ಫತೇಹ +ಲಾಲನ ಕಾಲಿಗೆ ಬಿದ್ದ. ಹೆಬ್ಬಾಗಿಲನ್ನು ಮುಚ್ಚ ಲು +ಆಗ ಫತೇಹಲಾಲ "ನೌಕರರಿಗೆ ಸ ತ +ತ್ತಲಿದ್ದ. + +ಪತೇಹಲಾಲ ಚಕಿತನಾಗಿ ಕಾಲಿಗೆರಗಿದವ + + +ನನ್ನು ಮೇಲೆತ್ತಿ, " ಯಾರು? ಚಮನಲಾಲಜಿ! +ಓ! . ಬಹುಶಃ ನೀವು ಉಪಕಾರ ಸ್ಮರಿಸಲು +ಬಂದಿರಬೇಕು... ಈಗ ನನಗೆ ಸಮಯವಲ್ಲ. + + +ತಂದೆಯ ಹೇಳಿಕೆಯ ಪ್ರಕಾರ ನಿಮಗೆ ಬರೀ +ಉಂಡೆಗಳನ್ನಷ್ಟೆ ಕಳಿಸಿದ್ದೆ. ಅವುಗಳಲ್ಲಿ ಮತ್ತೇ +ನಾದರೂ ಇದ್ದರೆ ಅದು ನಿಮ್ಮ ಪುಣ್ಯ ಫಲ. +ನಾನೇನೂ ದಾನ ಮಾಡಿಲ್ಲ ಬಂದ. +ಚಮನಲಾಲ ನೊಡ ದನಿಯಲ್ಲಿ ಅತ್ತ. + + +ಅಳುತ್ತಳುತ್ತ ಆತ ಫತೇಹಲಲಾಲನ ಹೆಗಲು +ಗಳನ್ನು ಓಡಿದುಕೊಂಡು ಹೇಳಿದ: . " ಬಂಧು, +ನಾನೇ ಕೊಲೆಗಡಕ. ನಾನೇ ಸ್ಮಿಥ್‌ನನ್ನು + + +ಕೊಂದ ಅಪರಾಧಿ. ನನ್ನನ್ನು ತಿರಸ್ಕಾರದಿಂದ +ನೋಡದಿರು. ನನ್ನನ್ನು ಬೇಗನೆ ಸಾಂಗಾನೇರಕ್ಕೆ +ಕರೆದೊಯ್ಯಿ. ರಾಜಭಕ್ತಿಯಿಂದ ಹುಚ ನಾಗಿ + + +ಕಸ್ತೂರಿ, + + +ಜಂಲೈ ೧೯೬೧ + + +ನಾನೇ ಆ ಅಪರಾಧ ಮಾಡಿದೆ. ಬೇಗನೆ ದಿವಾ +ನಜಿಯನ್ನು ಬಿಡಿಸಿಕೊಂಡು ಬನ್ನಿ. ಇಲ್ಲವಾದರೆ +ಬೆಳಗಾಗುವುದರೊಳಗೆ ನನ್ನ ಪ್ರಾಣಪಕ್ಷಿ ಹಾರಿ +ಹೋಗುವುದು.” + +ಫತೇಹಲಾಲ ದಂಗಾಗಿ ಹೋದ. ಏರಡು +ನಿಮಿಷ ಆತ ಚಮನಲಾಲನ ಮುಖವನ್ನು +ನೋಡುತ್ತಲೇ ನಿಂತ. ಆ ಮೇಲೆ ಸೇವಕನನ್ನು +ಕರೆದು ಗಾಡಿಯನ್ನು ಸಿದ್ಧ ಗೊಳಿಸಲು ಹೇಳಿದ. + +ಅವರಿಬ್ಬರೂ ದಿವಾನ ರುೂಥಾರಾಮರ +ಮನೆಗೆ 1) ಅವರೂ ದಂಗಾದರು. ಆ +ಮೇಲೆ ಚಮನಲಾಲನ ಚೆನ್ನು ಚಪ್ಪರಿಸಿ ಅವನ +ರಾಜಭಕ್ತಿಯನ್ನು ಕೊಂಡಾಡಿ, ಅವನ ವಂಶ +ಜರಿಗೆ ಜಹಗೀರು ಹಾಕಿ ಕೊಡುವುದಾಗಿ ಆಶ್ವಾ +ಸನವಿತ್ತು, ರಾಜಾ ಜಗತಸಿಂಹರಿಗೆ ಈ ಸಮಾ +ಚಾರವನ್ನು ಸೇವಕರ ಮುಖಾಂತರ ತಿಳಿಸಿ +ಚಮನಲಾಲನನ್ನು ಕರೆದುಕೊಂಡು ಸಾಂಗಾ +ನೇರಕ್ಕೆ ಹೊರಟರು. + +ಆದರೆ ಮಾರನೆಯ ದಿನವೂ ಪೊಲಿಟಿಕಲ್‌ +ಏಜಂಟ ಮುಖ ಬಿಗಿದುಕೊಂಡೇ ಇದ್ದ. ಮೊದ +ಮೊದಲಿಗಂತೂ ಆತ ದಿವಾನ ರುೂಥಾರಾಮ +ರನ್ನು ಭೆಟ್ಟಿಯಾಗಲು ಕೂಡ ಒಪ್ಪಲಿಲ್ಲ. ಆದರೆ +ದಿವಾನ ರುೂಥಾರಾಮರು “ ಫಿರಂಗಿಯವರ +ಯುಕ್ತಿ ಫಲಿಸಲಿಲ್ಲ. ಆದರೆ ನಾವು ಮಾತ್ರ +ನಮ್ಮ ಶಕ್ಕಿಗೆ ಮೀರಿದ ಬೆಲೆ ತೆತ್ತಿದ್ದೇವೆ. ಇದ +ರಲ್ಲಿ ಅರ್ಧದಷ್ಟಾದರೂ ನಮಗೆ ತಿರುಗಿ ದೊರೆ +ತರೆ ಫಿರಂಗಿಯವರು ಅರ್ಧ ಗೆದ್ದಂತೆ. ಸೋಲು +ವವರು ಸಿಟ್ಟಿಗೇಳುವುದೇಕೆ 1. ಎಂದು ಹೇಳಿ +ಕಳಿಸಿದಾಗ ಪೊಲಿಟಿಕಲ್‌ ಏಜಂಟನಿಗೆ ಅರ್ಥ +ವಾಯಿತು. ದಿವಾನ ಅಮರಚಂದರನ್ನು ಒಪ್ಪಿಸ +ಬೇಕಾಗಿದೆ ಎಂದು ತಿಳಿಸಿದರೂ ನಿಜ ಅಪರಾಧಿ +ಯಾರು ಎಂದು ದಿವಾನ ರೂಥಾರಾಮರು ತಿಳಿ +ಸಿರಲಿಲ್ಲ. ಆದರೆ ನಿಜ ಅಪರಾಧಿ ಸಿಕ್ಕಿದ್ದಾನೆ +ಎಂದು ಮಾತ್ರ ಖಂಡಿತವಾಗಿತ್ತು. ದಿವಾನ +ಅಮರಚಂದರು ನಿಜ ಅಪರಾಧಿಯನ್ನು ಮುಂದೆ +ನಿಲ್ಲಿಸಲು ಒಬ್ಬದರೆ ಕಂಪನಿಯ ಗತ್ತು ಫಲಿಸಲು +ಅನುಕೂಲವಾಗುವುದು ಎಂದು. ದಿವಾನ +ಹುೂಥಾರಾಮಕೇ ಹೇಳಿದಂತಾಗಿತ್ತು. ಆತ + + +ಜಯಪುರದ ದಿವ್ಧಾನರು + + +ದಿವಾನ ಅಮರಚಂದ ರನ್ನು ಭೆಟ್ಟಿಯಾಗಲು +ದಿವಾನ ರೂಥಾರಾಮರಿಗೆ ಅಪ್ಪಣೆ ಕೊಟ್ಟ. +ಮಾತುಕಥೆ ನಡೆದಿದ್ದಾ ಕ ಚಿವುಕೆಲಾಲಿ, +ದಿವಾನ ಅಮರಚಂದರ ಮುಂದೆ ಸಾಷ್ಟಾಂಗ +ಹಾಕಿಕೊಂಡೇ ಬಿದ್ದಿದ್ದ. 'ಎಲ್ಲವನ್ನೂ ಕೇಳಿ +ಕೊಂಡನಂತರ ಅವರು "ಗಂಭೀರ ಸ್ವ ಸ ರದಲ್ಲಿ ಹೇಳಿ +ದರು: “ ಎಲ್ಲರೂ ಕಿವಿಗೊಟ್ಟು ಕಿರಿ, ” ನಾನು +| ಅಪರಾಧವನ್ನು ಒಬ್ಬಿ ಜಃ ನನ್ನ ಮನ +ಸ್ಸಿನಲ್ಲಿ ಯಾವ 4ಲಂಕಪೂ ದ್ದೆ ಸಷವೂ ಇರಿರಿಲ್ಲ. +ಈಗಲೂ ಇಲ್ಲ. ಚಟ್‌ ಅಪರಾಧ ಸಿ ಕರ +ಸಿದಕೆ ಜಯಪುರ ಉಳಿದುಕೊಳ್ಳದು. ಟಿಪ +ರದ ಮೇಲೆ ಫಿರಂಗಿಯವರ ಹಲ್ಲು ಎಷ್ಟು ಬಲ +ವಾಗಿ ಊರಿದೆಯೆಂದಕೆ ಅದನ್ನು ಮಂಚು +ಒಂದು ದೊಡ್ಡ ಸುತ್ತಿಗೆಯೆ ಬೇಕು. +ಎದುರು ಎರಡೇ ಮಾರ್ಗಗಳಿವೆ. ದಿವಾನರ ಆಶೆ +ಗಾಗಿ. ದೇಶವನ್ನು ಶತ್ರುವಿಗೊಬ್ಬಿಸಬೇಕು +ಅಥವಾ ದಿವಾನರನ್ನು ಬಲಿಕೊಟ್ಟು ದೇಶ +ವನ್ನು ಉಳಿಸಿಕೊಳ್ಳ ಬೇಕು. ಚಮನಲಾಲರನ್ನು +ಮುಂದೆ ಮಾಡಿದಕೆ ಅವನನ್ನೂ ದೇಶವನ್ನೂ +ಕೂಡಿಯೆ ಕಳೆದುಕೊಳ ಬೇಕಾಗುವುದು.” + + +" ದಿವಾನಜಿ। ಚಮನಲಾಲ ಗೋಳೋ +ಎಂದು ಅತ್ತ. +“ ಹುಚ್ಚಾ, ನೀನು ನಿಮಿತ್ತ ಮಾತ್ರ. ಇಷ್ಟ- + + +ಕ್ಕಾಗಿ ಅಳುವಿಯಾ? ನೀನು ಅಪರಾಧವ- +ನ್ನೊಬ್ಬ ನಿನ್ನ ಅಂತಃಕರಣವನ್ನು ಶುದ್ಧಗೊಳಿಸಿ +ಕೊಂಡಿರುವೆ. ಹೋಗು. ಸುಖಿಯಾಗು' ಬಂಧು +ರುೂಥಾರಾಮಜಿ, ನೀವು ರಾಜಕಾರಣವನ್ನು +ನನಗಿಂತ ಚೆನ್ನಾ ಗಿ ಬಲ್ಲವರು. ನಿಮಗೆಲ್ಲ ತಿಕ +ದಿರಬೇಕು. ತಗಿ "ವ್ಯರ್ಥ ನನ್ನ ಮೋಹವ- +ನ್ನೇಕೆ ಕೆರಳಿಸುವಿರಿ? ಈ ಹತಭಾಗ್ಯ ಚಮನ +ಉಂನಿಗೆ ಆತ್ಮಗ್ಗಾ ಪನಿಯ ಅನುಭವವಾಗಡಂತೆ + + +ನೋಡಿಕೊಳ್ಳಿ. 'ಒಂದಿಷ್ಟು ಜಹಗೀರನ್ನು ಅವ +ಿಗೆ ಕೊಡಿಸಿ, ಇಂಥ ಮನುಷ್ಯ ಪಣ +ವಿರಳ.” + + +ಹುೂಥಾರಾಮರ ಕಂಠ ಬಿಗಿದು ಬಂತು. +ಅವರು ಗದ್ಗ ದಸ ಓರದಲ್ಲಿ “ಮತ್ತೇನೂ ಇಚ್ಛೆ ಯಿ +ಲ್ಲವೆ, ಬಂಧು? ೆ ಕೇಳಿದರು. + + +ಈಗ ನಮ್ಮ + + +೧೫ + + +ಫತೇಹಲಾಲನ ದುಃಖಪೊರ್ಣ ಮುಖವನ್ನು +ನೋಡುತ್ತ, ಆಮೇಲೆ ತಮ್ಮ ಕಣ್ಣುಗಳನ್ನು +ಬೇರೆಡೆಗೆ ಹಗ ದಿವಾನ ಅಮರಚಂದರು +ಹೇಳಿದರು... “ ಇದೆ. ಪ್ರೀವ್ಹಿ ಕ್‌ನ್ಸಿಲಿನ ವರೆಗೆ + +ಪ್ರಕರಣವನ್ನೊಯ್ದು ಕ “ಹಾಳು. ಮಾಡಲಾ +ಸ ಎಷ್ಟೇ ಪ್ರಿಯವಾದದ್ದಿ ರಲಿ, ರತ್ನ ಹೋ- +ಯಿತು ಚ) 3ಳಿದುಕೊಂಡು ಪ ್ರ ತಿಷ್ಕೆ ಸ ರತ್ನ +ಣೆಗೆ ಎಷ್ಟು ಬೇಕೋ ಅಷ್ಟೇ `ಸ ಮಾಡ +1] | + +"ನಿಮಗಾಗಿ, ನಿಮ್ಮ +ಇಚ್ಛೆ ಯೂ ಇಲ್ಲವೆ?” + +1 ಕೊನೆಯ ಸ್ವಾರ್ಥಪೂರ್ಣ ಇಚ್ಛೆ +ಇದೆ... ಆದಕೆ ಏಜಂಟ ಒಪ್ಪೆ ವುದಿಲ್ಲ. ಆಃ +ತಾನು ಹೇಳಿದ್ದನ್ನೆ ಮಾಡು ವನು. ಚಂಡಾಲನ +ಕೈಯಿಂದಲೇ 1 ಬರಬೇಕೇ? ಎಂದು +ಯೋಚಿಸುತ್ತಿದ್ದೆ. + +ಫತೇಹಲಾಲ ಮೂರ್ಛೆ ಹೋದ. ಚಮನ +ಲಾಲ ನೆಲಕ್ಕೆ ತಲೆ ಜಜ್ಜಿಕೊಂಡು ಅಳತೊಡ +ಗಿದ. ರುೂಥಾರಾಮರು 'ತಮ್ಮ ಮುಂಗೈ ಕಚ್ಚಿ +ಕೊಂಡರು. + +ಏಜಂಟರಿಗೆ ಈ ಭೆಟ್ಟಿಯ ಪರಿಣಾಮ ತಿಳಿ +ಯಿತು. ಆತ ಕ್ಕೊ (ಭದಂದ ಗವರ್ನರ ಜನರಲ್ಲ +ರಿಗೆ ಒಂದು 18 ಪತ್ರ ಬರೆದ. ಸ್ಥಳೀಯ +ಕೋರ್ಟಿನಲ್ಲಿ ಪ್ರ ಕರಣದ. ಇತ್ಯರ್ಥ ಮಾಡಲು +ಗವರ್ನರ ಜನತಲ್ಪರು ಬಕೆದರು.. ನ್ಕಾಯಾಲಯ + +$ + +ತೀರ್ಪೆ ಹೇಳಿತು: "ಚೆಂಡಾಲನ ಕೈಯಿಂದ +ಉರುಲು ಹಾಕಿಸಿ ಕೊಲ್ಲಿಸಬೇಕು.' + +ಫಾಸಿಗೇರಿಸುವ ದಿನ ಫಾಸಿ ಗೃ ಹದ ಮುಂದೆ +ಸಾಂಗಾನೇರಕ್ಕೆ ಬರಲು ಸಾಧ್ಯ ಎಿದ್ದವರೆಲ್ಲ +ಜಯದ ಬಂದಿದ್ದರು. ನಸ ಸರಲ +ಚಂಡಾಲ ಹಗ್ಗವನ್ನು ಮೇಣಬತ್ತಿ ಯ���ಂದ ಹುರಿ +ಮಾಡುತ್ತಿದ್ದ. ಫಾಸಿಯ ಸ ಸಮಯದಲ್ಲಿ ದಿವಾನ +ರಯುೂಥಾರಾಮ ಮತ್ತು ಅಮರಚಂದರ ಮಗ +ಇವರಿಬ್ಬರು. ಗೋಡೆಯಾಚೆ ನಿಂತು ನೋಡ +ಬಹುದು ಎಂದು ಫಿರಂಗಿ ನ್ಯಾಯಾಲಯ ವಿಧಿ +ಸಿತ್ತು. + +'ಜೇಲರ್‌ + + +ಸಲುವಾಗಿ ಯಾವ + + +ಬಂದ, ಡಾಕ್ಟರರು ಬಂದರು, + + +೧೬ ಕಸ್ತೂರಿ, + + +ಸಿಪಾಯಿಗಳು ಬಂದರು. ಪೊಲಿಟಿಕಲ್‌ ಏ- +ಜಂಟ ಮತ್ತು ಅತನ ಸಂಗಡಿಗರಾದ ಹತ್ತಿ +ಪ್ಪತ್ತು ಜನ ಬಂದರು. ಎಲ್ಲರೂ ಸಾಲಾಗಿ + + +ನಿಂತರು. ,. ಏಜಂಟ ಗೋಡೆಯಾಚೆ ನಿಂತ +ವರಿಗೆ. ಕೇಳಿಸುವಂತೆ ಉಚ್ಚ ಸ್ವರದಲ್ಲಿ +ಳಿ ಕೈದಿ ತನ್ನ ಕೊನೆಯ ಇಚ್ಛೆ ಯನ್ನು ಹೇಳಿ +ದ್ಮಾ ತ ಘನ ಕಂಪನಿ ಸಕು ಅದನ್ನು ಪೂರೈ +ಸಲು ಒಬ್ಬದೆ. ಸಾಯುವ ಮೊದಲು 1 +ಧ್ಯಾನ ಮಾಡಲು ಕೈದಿ ಅಪ್ಪಣೆ ಕೇಳಿದ್ದು + +ಸಳ ಒಂದು ತಾಸು 1 ಮಾಡಲಾ- +ಗಿದೆ. ಇದೇ ದಯಾಪೂರ್ಣ ನ್ಯಾಯ” ಎಂದ. + +ದಿವಾನ ರೂಥಾರಾಮರು ಶು ಪೂರ್ಣ ದೃಷ್ಟ +ಯಿಂದ ಫತೇಹಲಾಲನನ್ನು ನೋಡಿದರು. ಆದಕ +ಏನೂ ಬಗೆಹರಿಯಲಿಲ್ಲ. ಅಮರಚಂದರು ಅನಿ +ವಾರ್ಯವಾದ ಮೃತ್ಯುವಿನಿಂದ ಒಂದು ತಾಸು +ತಬ್ಬಿಸಿಕೊಳ್ಳುವ ಮೋಹಕ್ಕೆ ಬಿದ್ದಕೆ? ಅಥವಾ +ಇದು ಈ ದುಷ್ಟ ಏಜಂಟನ ಕ್ರೂರ ಲೀಲೆಯ? + +ಒಂದು ತಾಸೂಮೆಲ್ಲಗೆ ಕಳೆದು ಹೋಯಿತು. +ಸೂರ್ಯನ ಮೊದಲನೆಯ ಕ0ಣ ಫಾಸಿ ಕಂಬಕ್ಕೆ +ತೂಗಿ ಬಿದ್ದಿದ್ದ ಹಗ್ಗದ ಮೇಲೆ ಬಿದ್ದಿತು. ತನ್ನ +ಕೊನೆಯ ಕೆಲಸ ಪೂರೈಸಲು ಡಾಕ್ಟರ ಫಾಸಿಯ +ಕೋಣೆಗೆ ನಡೆದ. + +ಮರುಕ್ಷಣದಲ್ಲಿಯೆ ಆತ ಓಡೋಡುತ್ತ ಬಂದು +“ಸರ್‌, ಇನ್ನು ನೀವು ಈ ಕೈದಿಗೆ ಫಾಸಿ ಕೊಡ +ಲಾರಿರಿ. ಆಜು 2 ವಿರುದ್ಧ ವಾದೀತು” +ಎಂದ. + +“ ಏಯ್‌.ಕೆಟ್ಟ ಮೋರೆಯವನೇ, ಏನು ಬಡ- +ಬಡಿಸುತ್ತಿರುವಿ?” ಏಜಂಟ್‌ ಗದ್ದರಿಸಿದ. + +“ ನಾನು ನಿಜವನ್ನೇ ಹೇಳುತ್ತೇನೆ. ಇತ್ತ +ನೋಡಿ.” + +ಎಲ್ಲರೂ ನೋಡಿದರು. ದಿವಾನ ಅಮರ +ಚಂದರ ಧ್ಯಾನಸ್ಥ ಶರೀರವನ್ನು ಭವ್ಯ ಪ್ರತಿಮೆ +ಯನ್ನು ಹೊತ್ತು "ತರುವಂತೆ ಇಬ್ಬ ರು ಜಮಾದಾ +ರರು ಹೊತ್ತು. ತರುತ್ತಿದ್ದರು. ಸನ ಹಾಕಿ +ಕುಳಿತಿದ್ದ ಆ ದೇಹದ ತರ "ಅಲುಗಾಡುತ್ತಿರಲಿಲ್ಲ. +ಕ್ಷೆ ಸರಿದಾಡುತ್ತಿರಲಿಲ್ಲ. ಡಾಕ್ಟರ್‌ ಕೂಗಿ + + +ಜುಲೈ ೧೯೬೧ + + +ಹೇಳಿದ: “ನೀವು ಹೆಣವನ್ನು ಫಾಸಿಗೇರಿಸಲಾ- +ರಿರಿ, ಏಜಂಟ್‌ ಸಾಹೇಬ.” + +"ಏನು ಬಡಬಡಿಸುವಿ ?” ಎಂದು ಗರ್ಜಿಸಿ +ಏಜಂಟ್‌ ಡಾಕ್ಟರನ ಕಪಾಳಕ್ಕೆ ಬಿಗಿದು ಅವ +ನನ್ನು ದೂರ ಕೆಡವಿದ. ಆ ಸೀರೆ " ಏರಿಸಿ + +ಜಾ ' ಎಂದು ಕೂಗಿದ. + +ಫಾಸಿಗೇರಿಸುವವ ಆ ಪ್ರತಿಮೆಯತ್ತ ಧಾವಿ- +ಸಿದ. ಆದರೆ ಅವನ ಕೈ-ಕಾಲುಗಳು ನಡುಗುತ್ತಿ +ದ್ವವು. + +“ ಫತೇಹಲಾಲನ ಮುಖಪ ಪ್ರಸನ್ನತೆಯಿಂದ ಅರ +ಳಿತು. ಆತ ದಿವಾನ ರುೂಥಾರಾಮರ ಹೆಗಲ +ಮೇಲೆ ಕೈಯಿಟ್ಟು ತನ್ನೆಲ್ಲ ಸಂತೋಷವನ್ನು +ಪ್ರಕಟಿಸುತ್ತ “ಸಮಾಧಿ ಮರಣ” ಎಂದು ಒಂದೇ +ಶಬ್ದವನ್ನು ಉಚ್ಚರಿಸಿದ. + +ಆತನ ಬೆನ್ನಮೇಲೆ ಕೈಯಾಡಿಸುತ್ತ ಕಣ್ಣು +ಗಳಲ್ಲಿ ಬಂದ ನೀರನ್ನು ಒರೆಸಿಕೊಳ್ಳುತ್ತ, +“ಹೌದು. ಸಮಾಧಿಮರಣ. ನಡೆ. ಇನ್ನು ಮಣ್ಣಿನ +ಫಜೀತಿಯನ್ನು ಸಂಡು ಏನಾಗಬೇಕು? ಏಜಂಟಿ +ತನ್ನ ಮನವನ್ನು ತಣಿಸಿಕೊಳ್ಳಲಿ ` ಎಂದರು. + +ಅವರೊಂದ��ಗೆ: ನಡೆಯುತ್ತ ಫತೇಹಲಾಲ +ಹೇಳಿದ: “ದೊಡ್ಡಪ್ಪ, ನನಗೆಷ್ಟು ಸಂತೋಷವಾ +ಗಿದೆ ಎನ್ನುತ್ತೀರಿ... ಕೊನೆಯ ಗಳಿಗೆಯಲ್ಲಿ +ಚಂಡಾಲನ ಹೆಸ್ತಸ್ಟರ್ಶವಾಗದಿರಲಿ ಎಂಬ +ಇಚ್ಛೆಯನ್ನು ಪೂಕೈಸಿಕೊಳ್ಳಲು ಪಿತಾಜಿ ಎಂಥ +ಮನೋಬಲವನ್ನು ಪಡೆದುಕೊಂಡಿರಬೇಡ'” + +ಅವನ ಬೆನ್ನು ತಟ್ಟುತ್ತ ದಿವಾನ ರುೂಥಾ +ರಾಮಜಿಯವರು ನುಡಿದರು, “ಕೊನೆಗೂ ಹುಚ್ಚ +ನಂತೆಯೆ ಆಡಿದೆಯಲ್ಲ. ಅವರ ಈ ಕೊನೆಯ +ಇಚ್ಛೆ ಹೇಗೆ ಪೂರೈಸಲ್ಪಡುತ್ತಿತ್ತು? ನೀನೇ +ಹೇಳು. ಈ ಕೊನೆಯ ಇಚೆ ಸಿಯನ್ನು, ಈ ಕೊನೆಯ +ಗಾ _ನಿಯನ್ನು ವಿಸರ್ಜಿಸುವುದಕ್ಕಾಗಿ ಅವರ +ಮನೋಬಲವು ಈ ಜೀವನದ ಸಂಸ್ಕಾರಗಳೊ +ಡನೆ ಭೀಕರವಾಗಿ ಹೋರಾಡಿರಬೇಕು. ಯಾ- +ವ್ರದೇ ಇಚ್ಛೆ, ಯಾವುದೇ ರಾಗದ್ವೆ ಷಗಳು +ಮನದಲ್ಲಿ ರುವಾಗ ಸಮಾಧಿ ಮರಣವು +ಸಾಧ್ಯವೇ ಇಲ್ಲ.” 1 + + +ಕಾಬಾ ಾಾಣಾಹಾಣ್ರಾಾ ಇ. + + + + + +ಒಂದೂ ತಂದೆ, ಇಂಗ್ಲಿಷ್‌ ತಾಯಿಯ ಮುಗನೊಬ್ಬನ +ಸ್ವಾರಸ್ಯ ಅನುಭವಗಳು + + +ನನ್ನ ಅಜ್ಜಿ ಮತ್ತು ಹೊಲಸು ಇಂಗ್ಲೀಷರು + + +ಆಜ್ರಿ ಮೆನನ್‌ + + +೪ + +ಸ್‌ ಜಾಗತಿಕ ಯುದ್ಧಕ್ಕೆ ವಜ್ರಾಘಾತವಾಗಿಹೋಯಿತು. ೨೨ ವಯಸ್ಸಿನ +ಕೆಲವು ವರ್ಷಗಳ ಮೊದಲು ನನ್ನತಂದೆ ಭಾರತ ಇಂಗ್ಲಿಷ್‌ ಹುಡುಗನೊಬ್ಬ ತಾನು ಮನುಷ್ಯ +ದಲ್ಲಿದ್ದ ವಂಶಪರಂಪರಾಗತವಾಗಿ ಬಂದ ತನ್ನ ಭಕ್ಷಕನಾಗಲಿದ್ದೇನೆಂದು ತನ್ನವರಿಗೆ ಬರೆದಂತಿತ್ತು +ತೆಂಗಿನ ತೋಟದ ಆಸ್ತಿಯನ್ನು ಬಿಟ್ಟು ಇಂಗ್ಲೆಂ- ಈ ಸಮಾಚಾರ ಅವಳಿಗೆ. ನನ್ನಜ್ಜಯೆ ಕುಟುಂ- +ಡಿಗೆ ಬಂದ. ಇಂಗ್ಲೆಂಡಿನಲ್ಲಾತ ಓರ್ವ ಐರಿಶ್‌ ಬದ ಯಜಮಾನಿಯಾಗಿದ್ದುದರಿಂದ ಅವಳು ಸನ್ನ +ತರುಣಿಯನ್ನು ಲಗ್ನವಾದ. ಆತ ಉಚ್ಚ ಕುಲದ ಅಪ್ಪನಿಗೆ ಆಸ್ತಿಯಲ್ಲಿ ಒಂದು. ಕಾಸು ಕೂಡ + + +ಹಿಂದು. ಆತ ತಾನೊಬ್ಬ ಬಿಳಿಯ ಹೆಂಗಸನ್ನು ಸಿಗದಂತೆ ಮಾಡಿಬಿಟ್ಟಳು. + + +ಲಗ್ಗವಾಗಲಿರುಪೆನೆಂದು ಬರೆದಾಗ ನನ್ನಜ್ಜಿಗೆ ನಾನು ಇಂಗ್ಲೆಂಡಿನಲ್ಲಿ ಹುಟ್ಟಿ ಬೆಳೆದೆ. ನನ್ನ +523 ೧೭ + + +೧೮ ಕಸ್ತೂರಿ, ಜುಲೈ ೧೯೬೧ + + +ಮಿಶ್ರಜಾತಿ ಮತ್ತು ಕಂದು ಬಣ್ಣ ಗಳು *ೆಲ +ವೊಂದು ಸ ಸಮಸ್ಯೆಗಳನ್ನು ಹುಟಿ ಸಿದವು. *ಶ್ಲಿಂ- +ಗನ ಪೆಸ್ಮಕಗಳನ್ನು ಜಜಾ್ಗ ನನಗೆ ಜಗತ್ತಿ +ನಲ್ಲಿಯೆ 'ತತ್ಯುತ್ತಮ ಕುಲವೆನಿಸಿದ ಇಂಗ್ಲೀಷರ +ಮತ್ತು ಹಾಗೆಯೆ ಅತ್ಯುತ್ತಮ ಕುಲದವರಾದ +ಆದಕೆ ವಿಶ್ವಾಸಾರ್ಹರಲ್ಲದ ಭಾರತೀಯರನ್ನು +ಳಿದು ಯುರೇಶಿಯನ್‌ ಎಂಬ ದ್ರೋಹಿ ಮತ್ತು +ಅಪನಂಬಿಗೆಯ ಮನುಷ್ಯ ಜಾತಿಯೊಂದಿದೆ +ಎಂದು ತಿಳಿಯಿತು. + +"ಯುರೇಶಿಯನ್‌” ಎಂದರೇನು ಎಂದು ನನ್ನ +ಒಬ್ಬ ಶಿಕ್ಷಕಳಿಗೆ ಕೇಳಿದೆ. ಅವಳೋ ಸಂಕೋಚ +ದಿಂದ ಮುಖ ಕೆಂಪಗೆ ಮಾಡಿಕೊಂಡು ನನ ನ್ನು +ಹೆಡ್ಮಾಸ್ಕರರ ಬಳಿಗೆ ಕಳಿಸಿದಳು. ಹೆಡ್ಮಾಸ್ಕರರು +“ಅದು” ನೀನು ದೊಡ್ಡ ವನಾದ ಮೇಲೆ 1] +ಆದರೆ ಯೇಸು ನಿನ್ನನ್ನು ಸದಾ ಪ್ರೀತಿಸುತಾ +ನೆಂದು ಜ್ಞಾಪಕದಲ್ಲಿಟ್ಟುಕೊ” ಎಂದರು. ಆದರೆ +ಇಂಗ್ಲೆಂಡಿನಲ್ಲಿ ಹುಟ್ಟಿದ ಭಾಗ್ಯಬಲದಿಂದ +ನಾನು ಒಬ್ಬ ಇಂಗ್ಲೀಷ್‌ ಮನುಷ್ಯನೆಂದು ನನಗೆ +ಆಶ್ವಾಸನೆ ಸಿಕ್ಕಿತು. ಜೀವನದಲ್ಲಿ ಇದಕ್ಕೂ +ಉಪಯುಕ್ತವಾದ ಆರಂಭ ಬೇಕೆನಿದ್ದೀತು? + +ನನಗೆ ಹನ್ನೆರಡು ವರ್ಷಗಳಾದಾಗ ನನ್ನಜ್ಜಿ +ನನ್ನನ್ನು ಕರೆತಂದು ತನಗೆ ತೋರಿಸಬೇಕೆಂದು +ಆಜ್ಞೆ ಮಾಡಿದಳು. ಆದ್ದರಿಂದ ನಾನು ನನ್ನ +ತಾಯಿಯೊಂದಿಗೆ ದಕ್ಷಿಣ ಭಾರತದ ಉಷ್ಣ ಕಜಿ- +ಬಂಧಪ ಪುರ ರಥ ಮಲಬಾರಿಗೆ ಹೂರಜಿ. + +ನಮ್ಮಪ ್ರವಾಸದ ಕೊನೆಯ ಘಟ್ಟ ದೋಣಿ +ಯಲ್ಲಿ ಸಕ್ಕ ಪೊನ್ನಾನಿ ನದಿಯಲ್ಲಿ ಈ +ದೋಣಿಯನ್ನು ಗಳಗಳ ಸಹಾಯದಿಂದ +ಮುಂದೆ ನೂಕುತ್ತಿದ್ದರು. ನದಿಯ ಇಕ್ಕೆಲಗಳಲ್ಲಿ +ತೆಂಗಿನ ಮರಗಳಿದ್ದವು. ನದಿಯಲ್ಲಿದ್ದ ಮೊಸಳೆ +ಗಳನ್ನು ದೂರವಿಡಲೆಂದು ನಾನು ಶಾಲೆಯಲ್ಲಿ +ಕಲಿತಿದ್ದ. ದೇಶಭಕ್ತಿ ಪೂರ್ಣವಾದ ಗೀತ +ಯೊಂದನ್ನು ಹಾಡಿದೆ. ನನ್ನ ಬಾಲ ಹೃದಯ +(ವಿಶೇಷತಃ ಈ ವಿದೇಶದಲ್ಲಿ):ಬ್ರಿಟಿಶ್‌ ಮನೋ + + +ಶುದ್ಧಿ ಗೊಳಿಸಬೇಕಾಗುತ್ತಿತ್ತು. + + +ಭಾವನೆಯಿಂದ ಉದ್ದೀಪ್ತವಾಗಿದ್ದುದರಿಂದ +ನಾನು ಹೃತ್ಪೂರ್ವಕವಾಗಿ ಹಾಡುತ್ತಿದ್ದೆ. ಮುಂದೆ +ತುಸು ಹೊತ್ತಿನಲ್ಲಿ ನನ್ನ ಅಜ್ಜಿಯ ಭೆಟ್ಟಿಯಾ- +ಯಿತು. ಆ ಮೇಲೆ ನಾನೆಂದೂ ಇಂಗ್ಲೀಷರು +ಪರಿಪೊರ್ಣರು ಎಂದು ಅನ್ನಲಿಲ್ಲ. + +ಕುಟುಂಬದ ಜಮೀನಿನ ಆ ತುದಿಗೆ ನಮಗಾಗಿ +ಒಂದು ಪ್ರತ್ಯೇಕ ಬಿಡಾರವನ್ನು ಅಜ್ಜಿ ಏರ್ಬಡಿಸಿ- +ದಳು. ನನ್ನ ತಾಯಿ ಮೈಲಿಗೆಯವಳಾಗಿದ್ದರಿಂದ +ಅವಳು ಅಜ್ಜಿಯ ಮನೆಯಲ್ಲಿ ಕಾಲಿಟ್ಟಾಗಲೆಲ್ಲ +ಆ ಮನೆ ಅಪವಿತ್ರವಾಗುತ್ತಿತ್ತು. ಆಗ ಇಡೀ +ಮನೆಯನ್ನೂ ಮನೆಯಲ್ಲಿದ್ದ ಪ್ರ ತಿಯೊಬ್ಬ ಸವ +ರ್ಣೀಯ ಹಿಂದುವನ್ನೂ ಪ್ರಾಯಶ್ಚಿತ್ತಪೂರೃಕ +ನ ಶುದ್ಧಿಸಮಾ +ರಂಭ ವಾದ್ಯಮೇಳಗಳ ಗದ್ದಲದೊಂದಿಗೆ ಆಡಂ- +ಬರದಿಂದನಡೆಯುವ ಸಮಾರಂಭವಾಗಿರುತ್ತಿತ್ತು. +ಅಂತೇ ನಮಗಾಗಿ ಪ್ರತ್ಯೇಕ ಬಿಡಾರದ ವ್ಯವಸ್ಥೆ +ಮಾಡಲಾಗಿತ್ತು. ನನ್ನ ತಾಯಿಯನ್ನು ಪ್ರತ್ಯೇಕ +ವಾದ ಮನೆಯಲ್ಲಿಡುವುದರಿಂದ ಈ ಮೈಲಿಗೆ, +ಪ್ರಾಯಶ್ಚಿತ್ತಗಳ ಗೊಂದಲದಿಂದ ತಪ್ಪಿಸಿಕೊಳ್ಳ +ಬಹುದಾಗಿತ್ತು. + +ನನ್ನ ಅಜ್ಜಿ ನನ್ನ ತಾಯಿಯನ್ನು ಎಂದೂ +ಅವಳ ಹೆಸರಿನಿಂದ ಕರೆಯಲಿಲ್ಲ. ಯಾವಾಗಲೂ +“ಆ ಇಂಗ್ಲಿಷ್‌ ಹೆಂಗಸು” "ಎಂದೇ ಅನ್ನುತ್ತಿ +ದ್ವಳು. ಇದರಿಂದ ಮತ್ತು ಪ್ರತ್ಯೇಕವಾಗಿಟ್ಟಿ ರಲ್ಲ +ಎಂಬ ಕಾರಣದಿಂದ ನನ್ನ ತಾಯಿಯ ಪಿತ ಕೆ +ಳಿತು. ಕಲ್ಲಿಕೋಟಿಯಿಂದ ಒಂದಿಷ್ಟು ಔಷಧಿ +ಗಳನ್ನು ತರಿಸಿಕೊಂಡು ಅವಳು ಮನೆಯ ಜಗುಲಿ +ಯಲ್ಲಿ ಒಂದು ದವಾಖಾನೆಯನ್ನು ತೆರೆದಳು. +ಹಳ್ಳಿ: ಗರು ದವಾಖಾನೆಗೆ ಮುಕುರತೊಡಗಿದರು. +1 ನಮ್ಮಜ್ಜಿ ಗೆ ನಮ್ಮ ತಾಯಿ ಕೊಟ್ಟಿ ದಿವ್ಯ +ಉತ್ತರವಾನಿತ್ತು. ನ ಖ್ಯ ಪ್ರತಿ +ಒಂದು ಆಯೋಡಿನ್‌ ಹನಿ ಕೋಗಿಯಮಾತ್ರವಲ್ಲ, +ನನ್ನ ಅಜ್ಜಿಯ ವಿವೇಕವನ್ನೂ ಚುಚ್ಚುತ್ತಿತ್ತು +ಎಂಬುದನ್ನ ನನ್ನ ತಾಯಿ ಬಲ್ಲವಳಾಗಿದ್ದ ಸು, + + +ಬಾಯಿಯ ಹದುರ್ಗಂಥಪನಸ್ನುು +ಕಾಛೀಟಿಸಿಂದ ತೊಲಗಿಸಿರಿ + + +ಅದರೊಂಡಿಗೆ ದಿನವಿಡೀ + + +ದಂತಕ್ಷಯವನ್ನು ಇದಿರಿಸಿರಿ ? + + + + + + + + + + + + + + + + + + + + + + + + + + + + + + + +ಹಲ್ಲುಜ್ಜುವುದರಿಂದ +ರ್ಫಿ ಬಾಯಿಯ ದುರ್ಗ +ಶಿವಾರಿಸಲ್ಪಡುತ್ತದೆ +ರ್ಳಿ” ದಂತಕ್ಷ��ವನ್ನು +ವಿರೋಧಿಸಲಾಗುವುದು + + + + + +8 ೫೨೨೦ + + +ಬಾಯಿ + + + + + +ಕಾಲ್ಗೇಟಿಿಂದ ತಪ್ಪದೆ + + +ರವ + + +ಯ ದುರ್ಗಂಧವನ್ನು ನಿವಾರಿಸಲು ಮತ್ತು, ಹಲ್ಲುಗಳು ಶುಭ ವಾಗಿರಲು... ಹೆಚ್ಚಿಗೆ ಜನರು + + +ವಿಕೆಂದರೆ : ಕಾಲ್ಗೇಟ್‌ ಡೆಂಟಲ್‌ ಕ್ರೀಮ್‌ನೊಂದಿಗೆ ಒಮ್ಮೆ +ಹೆಲ್ಲುಜ್ಜುವುದರಿಂದೆ ಜಾಯಿಯಲ್ಲಿ ದುರ್ಗಂಧವನ್ನುಂಟು +ಮಾಡುವ ಹಾಗೂ ಹಲ್ಲುಗಳನ್ನು ಶ್ಷಯಿಸುವ ಶೇಕಡ +85ರಷ್ಟು ಕ್ರಿಮಿಗಳು ನಾಶವಾಗುತ್ತವೆ. +ಊಟವಾದೊಡನೆ ಕಾಲ್ಲೇಓನಿಂದ ಹಲ್ಲುಜ್ಜುವುದರಿಂದ ಡೆಂತ- +ಮಂಜನಗಳ ಇತಿಹಾಸದಲ್ಲೇ ಹಿಂದೆಂದೂ ಆಗದಷ್ಟು ಆಧಿಕ +ಜನರ ದಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟಲು +ಸಾಧ್ಯವಾಗುತ್ತದೆ. ಇದಲ್ಲದೆ,ಕಾಲ್ಲೇಓನಿಂದ 10ರಲ್ಲಿ 7 ಸಂದರ್ಭ +ಗಳಲ್ಲಿ ಬಾಯಿಯ ದುರ್ಗಂಧವು ಕೂಡಲೇ ನಿವಾರಿಸಲ್ಪಡುತ್ತದೆ. + + +ಈ ಎರಡು ಗಳನ್ನು ಕಾಲ್ಗೇಟಏ” ವೈಜ್ಞಾನಿಕ ಪರೀ- +ಕೆಗಳ ಸಿದ್ಧಗೊಳಿಸಿರುತ್ತದೆ. ಕಾಲ್ಗೇಓಗೆ ಮಾತ್ರ +ಈ ಪ್ರಮಾಣವಿದೆ! , + + +ಊಟವಾದ ಮೇಲೆ ಬರೇ ಬಾಯಿ: ಮುಕ್ಕಳಿಸುವುದರಿಂದ +ಪ್ರಯೋಜನವಾಗಲಾರದು- ಪ್ರತಿ ಊಟದ ಮೇಲೆ ತಪ್ಪ ದೆ ನಿಮ್ಮ +ಹಲ್ಲುಗಳನ್ನು ಕಾಲ್ಗೇಓನಿಂದ ಉಜ್ಜಿರಿ. ಇದೆರ ಪ್ರಬಲ + + +ಸಂದು ಸಂದುಗಳಿಗೆ ಒಳನುಗ್ಗುವ ನೊರೆಯು ಅಗೋಚರವಾದ + + +ಹಲ್ಲುಗಳ ನಡುವಿನ ಸಂದುಗಳಿಗೆ ಹೊಕ್ಳಿ, ಬಾಯಿಯ +ದುರ್ಗಂಧಕ್ಕೂ, ಹಲ್ಲುಗಳ ಶ್ಷಯಿಸುವಿಕೆಗೂ ಕಾರಣವಾದ ಆ +ಕೊಳೆಯುತ್ತಿರುವ ಆಹಾರ ಕಣೆ! ನಿವಾರಿಸಿ ಸ್ವಚ್ಛ- + +ಜಾ ಕಣಗಳನ್ನು ಸ್ವಚ್ಛ +ಮಕ್ಳುಳಿಗೆ ಕಾಲ್ಗೇಟಾಿಂದೆ ಹಲ್ಲುಜ್ಜು ವುರೊಡರೆ ಕುಂಬಾ ಪ್ರೀತಿ, +ದೀರ್ಫಕಾಲ 'ಉಳಿಯುವ ಆದೆರ" ಫೆಚ್ಚನ ಶಿಶರ್‌ಮೀಿಟ್‌ +ಸ್ವಾದವು ಇದರಲ್ಲಿ ಕೂಡಿರುತ್ತದೆ. + + +ಪ್ರಪಂಚದ ಇನ್ನಿತರ ಡೆಂಟಲ್‌ ಕ್ರೀಮ್‌ಗಳಿಗಿಂತ ಅಧಿಕವಾಗಿ ಕಾಲ್ದೇಟನ್ನೇ ಳೊಂಡುಳೊಳ್ಳುತ್ತಾಕೆ + + +ಹೆ ಕಸ್ತೂರಿ, ಜುಲೈ ೧೯೬೧ + + +ಅಜ್ಜಿ ಕೆಲ ಸಮಯ ವಎಚಾರ ಮಾಡಿ ನನ್ನ +ತಾಯಿಗೆ ಬಂಗಾರದ ಮೊಹರುಗಳ ಒಂದು +ಚೀಲವನ್ನು ಕಳಿಸಿದಳು. ಇದು ಲಂಚವಿರ +ಬೇಕು ಇಲ್ಲವೆ ದೇಣಿಗೆಯಿರಬೇಕು' ಎಂದು +ಕೊಂಡು ನನ್ನ ತಾಯಿ ಅದನ್ನು ತಿರುಗಿ ಕಳಿಸಿ +ದಳು. ಆದರೆ ನಿಜ ಹಾಗಿರಲಿಲ್ಲ. ಈ ಚೀಲ +ಸಂಧಾನದ : ಕೊಡುಗೆಯಾಗಿತ್ತು. ಮರುದಿನ +ಚೀಲ ಒಬ್ಬ ಅಕ್ಕಸಾಲಿಗನ ಜೊತೆಯಲ್ಲಿ +ತಿರುಗಿ ಬಂತು. ಆ ಅಕ್ಕಸಾಲಿಗ ಒಂದು ವಾರದ +ವರೆಗೂ ನಮ್ಮ ಜಗುಲಿಯಲ್ಲಿ ಉಣ್ಣುತ್ತ ಮಲ +ಗುತ್ತ ಆ ಮೊಹರುಗಳನ್ನು ಕರಗಿಸಿ ನರಳು +ವಧುವು ಹಾಕಿಕೊಳ್ಳುವಂಥ ಚಿನ್ನದ ಕೊರಳ +ಪಟ್ಟಿಯನ್ನು ತಯಾರಿಸಿದ. ನನ್ನ ತಾಯಿ +ಈಗಲೂ ಅದನ್ನು ಆಗಾಗ ಧರಿಸ ಸುತ್ತಾ ಛೆ + +ಜಗತ್ತಿ ನಲ್ಲಿಯೆ ಹಿಂದುಗಳು ಅತಿ ನಾಗರಿಕ +ಜಯ ನನ್ನ ಅಜ್ಜಿಗೆ ಗೊತ್ತಿತ್ತು. +ಇಂಗ್ಲೀಷರಿಗಿಂತಲೂ ಒಂದು ಸಾವಿರ ವರ್ಷಗಳ +ಹಿಂದೆಯೆ ಅವರು ಸುಧಾರಿಸಿದ್ದರು. ಅವಳೆಂದೂ +ಇಂಗ್ಲೀಷರನ್ನು ಭೆಟ್ಟಿಯಾಗಿದ್ದಿ ಲ್ಲವಾದರೂ ಅವ +ಛಿಗೆ ಅವರ ವಿಷಯವೆಲ್ಲ ಗೊತ್ತಿತ್ತು. ಇಂಗ್ಲೀ- +ಷರು ಎತ್ತರದ, ಗೌರಕಾಯದ ���ನರು. ಮದ್ಯ +ಪಾನ ಮಾಡುವವರು. ಅವರು ಒಳ್ಳೆಯ ಸೈನಿ +ಕರು. . ತನ್ನ ದೇಶವನ್ನು ಗೆದ್ದುಕೊಂಡಿದ್ದಾರೆ +ಎಂದು ಅವಳು ಬಲ್ಬಳು. ಇಂಗ್ಲೀಷರು ವೈಯ +ಕ್ತಿಕ ಏಚಾರದಲ್ಲಿ ಬಲು ಹೊಲಸು ಜನ ಎಂದೂ +ಅವಳಿಗೆ ಗೊತ್ತಿತ್ತು. ಅವಳು ಇಂಗ್ಲೀಷರನ್ನು +ಗೌರವಿಸುತ್ತಿದ್ದಳಾದರೂ ಅವರು ದೂರವಿರ +ಬೇಕೆಂದು ಬಯಸುತ್ತಿದ್ದಳು. + +ನನ್ನ ದೊಡ್ಡಪ್ಪ (1 ಪರವಾಗಿ +ಮಾತಾಡುತ್ತಿದ್ದ. ಆದರೆ ಸಭ್ಯ, ಶುಚಿರ್ಭೂತ +ಗೃ ಹಸ್ಥ ರಂತೆ ಇಂಗ್ಲಿ (ಷರು ದಿನಕ್ಕೆ ಕನಿಷ್ಠ ಏರಡು +ಸ್ನಾ ನನ್ನಾ ದರೂ. ಸೂ ಕಿಯೆ. ಎಂದು +ಅಜ್ಜಿ ಸೇಳಿದರೆ ಅವನು. "ಇಲ್ಲ ' ಎಂದೇ ಹೇಳ +ಬೇಕಾಗುತ್ತಿ ತ್ತು.' ಆದಕೆ ಕೆಲ ಭಿ (ಷರು ದಿನ + + +ಕ್ಕೊಮ್ಮೆಸ್ನಾನ ಮಾಡುತ್ತಿದ್ದಾರೆಂದೂ ಈ ಪ +ಹಬ್ಬ ತೊಡಗಿದೆಯೆಂದೂ ಇಂಗ್ಲಿ (ಷರ (ಚ ಬಲು +ಥಂಡಿಯುಳ್ಳ ದೇಶ ಎಂಬುದನ್ನು ಗಮನಿಸ +ಬೇಕು ಜೆ ದೊಡ್ಡಪ್ಪ ಅಜ್ಜಿಗೆ ಹೇಳುತ್ತಿ +ದ್ವನು. ಅಜ್ಜಿ ಈ ಮಾತನ್ನು ಒಬ್ಬದಳು. ನನ್ನೊ- +ಡನೆ ಈ ವಿಚಾರ ಮಾತಾಡುವಾಗ, ಎಸ್ಕಿಮೊ +ಜನರು ಪ್ರಾಣಿಗಳ ಕೊಬ್ಬ ನ್ನು ಉಳ! +ಸುವ ಅಸ್ಯ ರೀತಿಯನ್ನು ಸತು ಜನ +ಸಸ ಅದನ್ನು ಗೌಣವಾಗಿ ಕಂಡಂತೆ +ಮಾತಾಡುತ್ತಿದ್ದಳು. + +ಆಹಾರದ ಸಂಬಂಧದಲ್ಲಿ ನಾನೆಣಿಸಿದಂತೆ + +ಅವಳಲ್ಲೇ(ನೂ ದೂಷಿತ ಭಾವನೆ ಕಾಣಲಿಲ್ಲ. +ಸ ಹಂದಿ ಮತ್ತು ಗೋಮಾಂಸವನ್ನು +ತಿನ್ನು ವುದು ಅವಳಿಗೇನೂ ಆಶ ಶರ್ಯವೆನಿಸಲಿಲ್ಲ. +ಪಾಯಖಾನೆಗಳನ್ನು ಬಳಿಚುವ] ಹುಲ್ಲಿನ ಚಾಪಿ +ಯನ್ನು ಹೆಣೆಯುವ ಅಸ್ಪೃಶ್ಯರಾದ ಗುಡ್ಡಗಾಡು +ಜನರು ಕೈಗೆ ಸಿಕ್ಕಿದ್ದನ್ನು ತಿನ್ನುತ್ತಿರಲಿಲ್ಲವೇ? +ಇಂಗ್ಲೀಷರ ಧರ್ಮದ ವಿಷಯದಲ್ಲಿಯೂ ಅವಳು +ತಲೆ ಕೆಡಿಸಿಕೊಳ್ಳಲಿಲ್ಲ. ಏಕೆಂದಕೆ ನನ್ನ +ದೊಡ್ಡಪ್ಪ ಇಂಗ್ಲೀಷರಿಗೆ ಹೇಳಿಕೊಳ್ಳುವಂಥ +ಧರ್ಮವೇ ಇಲ್ಲ ಎಂದು ಅವಳಿಗೆ ನಂಬಿಕೆ +ಕೊಟ್ಟಿದ್ದ. ಆದರೆ ಅವರ ರೀತಿ- ನೀತಿಗಳನ್ನು, +ಬ ಒಟ್ಟಿಗೆ ಕಲೆತು ಉಣ್ಣು ವುದನ್ನು +ಮಾತ್ರ ಅವಳು ಅಸಹ್ಮದಿಂದ ಕಾಣುತ್ತಿದ್ದಳು. +ಅಜ್ಜಿಯ ಮನೆಯಲ್ಲಿ ಪ್ರತಿಯೊಬ್ಬನೂ ಪ್ರತ್ಯೇಕ +ವಾಗಿ ಭೋಜನ ಮಾಡುತ್ತಿದ್ದನು. ಒಂದೇ +ಟೀಬಲ್ಲಿನ ಮಗ್ಗಲಿಗೆ ಕುಳಿತು ಒಬ ರೊಬ ರು +ಬಾಯಲ್ಲಿ ತುತ್ತು ತುರುಕಿ ಜಗಿದು ನುಂಗುವು +ದನ್ನು ಇಂಗ್ಲೀಷರು ಸಹಿಸಿಕೊಳ್ಳುವರು ಎಂಬ +ವಿಚಾರ ಕೇಳಿ ಮನುಷ್ಯ ಮಾಡಲಾರದಂಥದ್ದಾ +ದರೂ ಏನಿದೆ ಎಂಬ ಯೋಚನೆ ನಮ್ಮಜ್ಜಿಯಲ್ಲಿ +ಉಂಟಾಯಿತು. + +ಈ ಹಿನ್ನೆಲೆಯಲ್ಲಿ ನನ್ನ ಅಜ್ಜಿ ಕಳುಹಿದ +ಸಂಧಾನ ಕಾಣಿಕೆ ನನ್ನ ತಾಯಿ ಗಳಿಸಿದ ಮಹಾ + + +ನನ್ನ ಅಜ್ಜಿ ಮತ್ತು ಹೊಲಸು ಇಂಗ್ಲೀಷರು ೨೧ + + +ವಿಜಯವೇ ಎನ್ನಬೇಕು. ನಾನಿನ್ನು ಹೋಗಿ + +ಅಜಿ (ಯನ್ನು ಕಾಣಲು ದಾರಿ ಚಕಡೇತಾಮಿತು. +ಇದಕ್ಕಾಗಿ ನಾನು ಸುಮಾರು ಮೂರು ವಾರಗಳ +ಕಾಲ ಕಾಯ್ದಿದ್ದೆ. + +ನಮ್ಮ ಮತ್ತು ಅಜ್ಜಿಯ ಮನೆಗಳು ಬಲು +ದೂರದಲ್ಲಿದ್ದವು. ಮಲಬಾರಿನ ಬಿಸಿಲಿನ ಬೇಗೆ +ಯಲ್ಲಿ ಅಷ್ಟು ದೂರ ನಡೆದುಕೊಂಡು ಹೋಗು +ವುದು ಸಾಧ್ಯವಿರಲಿಲ್ಲ. ಆದ್ದರಿಂದ ನಾನು ಮೇಣೆ +ಯಲ್ಲಿ ಕುಳಿತು ಹೋದೆ. ನಾಲ್ಕು ಜನ ಹ���ಚ್ಚು- +ಕಡಿಮೆ ನಗ್ನರೇ ಆಗಿದ್ದ ಜನ ಇದನ್ನು ಹೊತ್ತು +ಓಡುತ್ತ ನಡೆದಿದ್ದರು. ಕೆಂಪು-ಬಂಗಾರ ಬಣ್ಣದ +ಮೇಣೆ, ಅದನ್ನು ಹೊತ್ತು ಬೆವರಿಳಿಸುತ್ತ ಓಡು +ತ್ತಿದ್ದ ಜನ, ಇಂಗ್ಲೀಷ್‌ ಬ್ಲೇರುರನ್ನು ತೊಟ್ಟು +ನಿರ್ವಿಕಾರನಾಗಿ ಕುಳಿತ ಒಬ್ಬ ಹುಡುಗ ಈ +ದೃಶ್ಯ ತುಂಬ ಪ್ರೇಕ್ಷಣೀಯವಾಗಿದ್ದಿರಬೇಕು. + +ನಮ್ಮ ಅಜ್ಜಿಯ ಮನೆ ವಿಶಾಲವೂ ತಂಪಾ- +ದದ್ದೂ ಆಗಿತ್ತು. ಸುಂದರವಾದ ಹಿತ್ತಾಳಿ ಪಟ್ಟಿ +ಯುಳ್ಳ ಪೆಟ್ಟಿಗೆಗಳು, ಸಮೆಗಳು ಮತ್ತು ಮಂಚ +ಗಳು ಇಷ್ಟೇ ಅಲ್ಲಿದ್ದ ಸಾಮಾನುಗಳು. ಕೂಡ್ರಲು +ನೆಲವಲ್ಲಡೆ ಇನ್ನೇನೂ ಇರಲಿಲ್ಲ. ಖುರ್ಚಿಗಳು +ಅಸಭ್ಯ, ಸ್‌ ಎಂದು ಅಜ್ಜಿ ಯ ಭಾವನೆ. +ಮೇಜುಗಳಿರಲೇ ಇಲ್ಲ. ಅಜ್ಜಿ ಯ ಮನೆಯಲ್ಲಿ +ಯಾರಾದರೂ ಹೊಸ ಬಾಳೆ ಎಲೆಯಲ್ಲಿ ಅಲ್ಲದೆ +ಬೇರೆ ರೀತಿಯಲ್ಲಿ ಊಟ ಮಾಡುವ ಧೈರ್ಯ +ಮಾಡಿದಕೆ ಅವನಿಗೆ ಮತ್ತೊಂದು ಸಲ ಊಟ +ವನ್ನು ಅಡಿಗೆಮನೆಯಲ್ಲಿಯೇ ಬಡಿಸಲಾಗುತ್ತಿ ತ್ತು. +ಅಡಿಗೆ ಮನೆಯಲ್ಲಿ ಯಾವ ವಿಧಿ- ನಿಷೇಧಗಳಿಲ್ಲದೆ +ಆಳುಗಳು ಊಟ ಮಾಡುತ್ತಿ ದ್ವರು. + +ತನ್ನ ಏಕಾಂತ ಗೃಹದಲ್ಲಿ ತನ್ನ ಪೆಟ್ಟಿಗೆಗೆ +ತಾಗಿ ಕುಳಿತೇ ಹೆಚ್ಚಾಗಿ ನನ್ನ ಅಜ್ಜಿ ನನ್ನ ನ್ನು + + +ಬರಮಾಡಿಕೊಳ್ಳು ತ್ತಿ ದ ಳು. ಆ ದ ಶ್ನ ಚಿರ +ಲಃ + +ಸ ಬರಣೀಯವಾಗಿರುತ್ತಿ ತು. ಕಪ್ಪಾ ದ ವಿಶಾ- + +ಲವಾದ ಕಣ್ಣು ಗಳು, ನರಿತು “ಚಳ್ಳೆ ಗಾದ + + +ಕೂದಲು, ಹದಿನೆಂಟರ ತರುಣಿಯಂತೆ ಜಾನ + + +ತುಟಿಗಳು. ತನ್ನ ಸ ಸಾಮಾಜಕ ಅಂತಸ್ಮಿನವರಲ್ಲ- +ದವರೊಡನೆ ಎ ಮಾತಾಡುವುದು ತೀರ +ಕಡಿಮೆಯಾಗಿತ್ತು. ಅಂಥವರನ್ನು ಅವಳು ಔಪ- +ಚಾರಿಕ ರೀತಿಯಲ್ಲಿ ಅಂದರೆ ತನ್ನ ಎದೆಯನ್ನು +ಏನೇನೂ ಮುಚ್ಚಿ ಕೊಳ್ಳದೆ ಭೆಟ್ಟಿ ಯಾಗುತ್ತಿದ್ದಳು. +ಅಜ್ಜಿ ಯ ಕಾಲದಲ್ಲೇ. ಹೆಂಗಳರು ಪ ಪದ್ಧತಿ +ಯಲ್ಲಿ ಅನಾದರ ತೋರಲಾರಂಭಿಸಿದ್ದ ಳು, ನನ್ನ +ಅಜ್ಜಿ ಯು ದೃಷ್ಟಿಯಲ್ಲಿ ಲ್ಲಿ ಕುಪ್ಪಸ ಮತ್ತು ಸುಂದರ +ಸೀ6ಗಳನ್ನು ಧರಿಸುವ ಎಂತ ಸ್ತ್ರೀಯರು +ಬ ಗ ಆಗಿದ್ದರು. ಟೊಂಕದ ಮೇಲೆ +ಬಟ್ಟಿ ಧರಿಸುವ ವಿವಾಹಿತ ಸ್ತ್ರೀಯ ಗುರಿ ವ್ಯಭಿ- +ಚಾರವಲ್ಲದೆ ಮತ್ತೇನಿರಬಹುದು? + +ಆದರೆ ನನ್ನಜ್ಜಿ ಇಂಗ್ಲಿಷರನ್ನು ಎಷ್ಟೇ ಹೀನಾ +ಯುವಾಗಿ ಕಂಡರೂ ಅವರಿಗೂ ಅವಳಿಗೂ +ತುಂಬ ಸಾಮೃವಿತ್ತು. ಇಂಗ್ಲೀಷರಂತೆ ಅವಳ +ಕಲಾಭಿಮಾನವೂ ಅವಳ ಜೀವನದ ಮಹತ್ತರ +ವಾದ ಛಲವಾಗಿತ್ತು. ಭಾರತದ ಇತಿಹಾಸದಷ್ಟೇ +ಪ್ರಾಚೀನವಾದ ನಾಯರರ ಶುಲ ನಮ್ಮದು. +ಮಲಬಾರಿನಲ್ಲಿ ಅರಸನ ಆಳಿಕೆಯಿದ್ದಾಗ ನನ್ನ +ಪೂರ್ವಜರು ಆಗಾಗ ಅವನನ್ನು ಖಡ್ಗದಿಂದ +ಸಂಹರಿಸಿ ಹೊಸೆ ರಾಜನನ್ನು ಆರಿಸುತ್ತಿ ದ್ವರು. +ಅವರಲ್ಲಿ ಪ್ರಜಾಪ್ರಭುತ್ವದ ಬೇರಾವ ಅಂಶವೂ +ಇರಲಿಲ್ಲ. 12 0% ತಮ್ಮ ಕುಲದ +ಹಿರಿಮೆಯ ಪ್ರಜ್ಞೆ ಅಭಿಮಾನಗಳಿವೆ. + +ಉಚ್ಚ ಕುಲದಲ್ಲಿ ಜನ್ಮಿಸಿದವರಲ್ಲಿರಬೇಕಾದ +ಲಕ್ಷಣಗಳೆಲ್ಲ ನನ್ನ ಅಜ್ಜಿ ಯಲ್ಲಿದ್ದವು. ತನ್ನ ದನ್ನು +ಬಿಟ್ಟು ಉಳಿದೆಲ್ಲ ರಾಷ್ಟ್ರ ಗಳು 'ಹೀನವೆಂಬ ಬಳು + + +ಅವಳ್ಲಿತ್ತು. ಪ ಯಾವಾಗಲೂ ನನ್ನ +ಹತ್ತಿರ. " ಯಾವಾಗಲೂ ಹರಿಯುವ ನೀರಿನ. +ಲ್ಲಿಯೇ ಸ್ನಾನಮಾಡು. ನೀರು ನಿಲ್ಲುವಂಥ +ಸ್ನಾನದ ತೊಟ್ಟಿ ಯಲ್ಲಿ ಹೊಲಸು ನೀರಲ್ಲಿ + + +ಹೊರಳುವ ಸ ಯಂತೆ ಸ್ನಾನ ಮಾಡಬೇಡ. +ನಿಜವಾದ ನಾಗರಿಕ ಮನುಷ್ಯ ನು ಎಂದೆಂದಿಗೂ +ತಾನು ಸ್ನಾನ ಮಾಡಿದ್ದ ನೀರನ್ನು ನೋಡುವು + + +ನೆ ಕಸ್ತೂರಿ, ಜುಲೈ ೧೯೬೧ + + +ಅಜ್ಜಿ ಕೆಲ ಸಮಯ ಎಚಾರ ಮಾಡಿ ನನ್ನ +ತಾಯಿಗೆ ಬಂಗಾರದ ಮೊಹರುಗಳ ಒಂದು +ಚೀಲವನ್ನು ಕಳಿಸಿದಳು. ಇದು. ಲಂಚವಿರ +ಬೇಕು ಇಲ್ಲವೆ ದೇಣಿಗೆಯಿರಬೇಕು' ಎಂದು +ಕೊಂಡು ನನ್ನ ತಾಯಿ ಅದನ್ನು ತಿರುಗಿ ಕಳಿಸಿ +ದಳು. ಆದರೆ ನಿಜ ಹಾಗಿರಲಿಲ್ಲ. ಈ ಚೀಲ +ಸಂಧಾನದ . ಕೊಡುಗೆಯಾಗಿತ್ತು. ಮರುದಿನ +ಚೀಲ ಒಬ್ಬ ಅಕ್ಕಸಾಲಿಗನ ಜೊತೆಯಲ್ಲಿ +ತಿರುಗಿ ಬಂತು. ಆ ಅಕ್ಕಸಾಲಿಗ ಒಂದು ವಾರದ +ವರೆಗೂ ನಮ್ಮ ಜಗುಲಿಯಲ್ಲಿ ಉಣ್ಣುತ್ತ ಮಲ +ಗುತ್ತ ಆ ಮೊಹರುಗಳನ್ನು ಇರಗಿಸಿ 'ಮಲಜಾರಿ +ವಧುವು ಹಾಕಿಕೊಳು ುವಂಥ ಚಿನ್ನದ ಕೊರಳ +ಪಟ್ಟಿಯನ್ನು ತಡ: ನನ್ನ ತಾಯಿ +ಈಗಲೂ ಅದನ್ನು ಆಗಾಗ ಧರಿಸ ಸುತ್ತಾ ಛೆ + +ಜಗತ್ತಿನಲ್ಲಿಯೆ ಹಿಂದುಗಳು ಅತಿ ನಾಗರಿಕ +ಜಗದ ನನ್ನ ಅಜ್ಜಿಗೆ ಗೊತ್ತಿತ್ತು. +ಇಂಗ್ಲಿಷರಿಗಿಂತಲೂ ಒಂದು ಸಾವಿರ ವರ್ಷಗಳ +ಹಿಂದೆಯೆ ಅವರು ಸುಧಾರಿಸಿದ್ದರು. ಅವಳೆಂದೂ +ಇಂಗ್ಲಿಷರನ್ನು ಭೆಟ್ಟಿಯಾಗಿದ್ದಿಲ್ಲವಾದರೂ ಅವ +ವಿಗೆ ಅವರ ವಿಷಯವೆಲ್ಲ ಗೊತ್ತಿತ್ತು. ಇಂಗ್ಲಿ(- +ಷರು ಎತ್ತರದ, ಗೌರಕಾಯದ ಜನರು. ಮದ್ಯ +ಪಾನ ಮಾಡುವವರು. ಅವರು ಒಳ್ಳೆಯ ಸೈನಿ +ಕರು. , ತನ್ನ ದೇಶವನ್ನು ಗೆದ್ದುಕೊಂಡಿದ್ದಾರೆ +ಎಂದು ಅವಳು ಬಲ್ಲಳು. ಇಂಗ್ಲಿಷರು ವೈಯ +ಕ್ತಿಕ ಏಚಾರದಲ್ಲಿ ಬಲು ಹೊಲಸು ಜನ ಎಂದೂ +ಅವಳಿಗೆ ಗೊತ್ತಿತ್ತು. ಅವಳು ಇಂಗ್ಲೀಷರನ್ನು +ಗೌರವಿಸುತ್ತಿದ್ದಳಾದರೂ ಅವರು ದೂರವಿರ +ಬೇಕೆಂದು ಬಯಸುತ್ತಿದ್ದಳು. + +ನನ್ನ ದೊಡ್ಡಪ್ಪೆ ಎಟ ಪರವಾಗಿ +ಮಾತಾಡುತ್ತಿದ್ದ. ಆದರೆ ಸಭ್ಯ, ಶುಚಿರ್ಭೂತ +ಗೃ ಹಸ್ಥ ರಂತೆ ಇಂಗ್ಲಿ (ಷರು ದಿನಕ್ಕೆ ಕನಿಷ್ಠ ಎರಡು +ಸ್ನಾನವನ್ನಾ ದರೂ. ನಾಡೂ ಕಿಯೆ. ಎಂದು +ಅಜ್ಜಿ ಕೇಳಿದರೆ ಅವನು. " ಇಲ್ಲ' ಎಂದೇ ಹೇಳ +ಬೇಕಾಗುತ್ತಿ ತ್ತು. ಆದರೆ ಕೆಲ ಇಂಗ್ಲಿ (ಷರು ದಿನ + + +ಕ್ಕೊಮ್ಮೆಸ್ನಾನ ಮಾಡುತ್ತಿದ್ದಾರೆಂದೂ ಈ ಪದ್ಧ ತಿ +ಹಬ್ಬತೊಡಗಿದೆಯೆಂದೂ ಇಂಗ್ಲೀಷರ ದೇಶ ಬಲು +ಥಂಡಿಯುಳ್ಳ ದೇಶ ಐಎಂಬುದನ್ನು ಗಮನಿಸ +ಬೇಕು ಜಸ ದೊಡ್ಡಪ್ಪ ಅಜ್ಜಿಗೆ ಹೇಳುತ್ತಿ +ದ್ವನು. ಅಜ್ಜಿ ಈ ಮಾತನ್ನು. ಒಬ್ಬಿ ದಳು. ನನ್ನೊ- +ಡನೆ ಈ ವಿಚಾರ ಬೂತಾಹವಾಗೆ ಎಸ್ಕಿಮೊ +ಜನರು ಪ್ರಾಣಿಗಳ ಕೊಬ್ಬನ್ನು ೫೪೬0 +ಸುವ ಅಸಹ್ಯ ರೀತಿಯನ್ನು ಚರ್ಚಿಸುವಾಗ ಜನ +ಮಾಡುವಂತೆ ಅದನ್ನು ಗೌಣವಾಗಿ ಕಂಡಂತೆ +ಮಾತಾಡುತ್ತಿದ್ದಳು. + +ಆಹಾರದ ಸಂಬಂಧದಲ್ಲಿ ನಾನೆಣಿಸಿದಂತೆ +ಅವಳಲ್ಲೇನೂ ದೂಷಿತ ಭಾವನೆ ಕಾಣಲಿಲ್ಲ. +ಇಂಗ್ಲೀಷರು ಹಂದಿ ಮತ್ತು ಗೋಮಾಂಸವನ್ನು +ತಿನ್ನು ವುದು ಅವಳಿಗೇನೂ ಆಶ ಸ ॥ +ಪಾಯಖಾನೆಗಳನ್ನು ಬಾಚುವ ಹುಲ್ಲಿನ ಚಾಪಿ +ಯನ್ನು ಹೆಣೆಯುವ ಅಸ್ಪೃಶ್ಯರಾದ ಗುಡ್ಡಗಾಡು +ಜನರು ಕೈಗೆ ಸಿಕ್ಕಿದ್ದನ್ನು ತಿನ್ನುತ್ತಿರಲಿಲ್ಲವೇ? +ಇಂಗ್ಲೀಷರ ಧರ್ಮದ ವಿಷಯದಲ್ಲಿಯೂ ಅವಳು +ತಲೆ ಕೆಡಿಸಿಕೊಳ್ಳಲಿಲ್ಲ. ಏಕೆಂದರೆ ನನ್ನ +ದೊಡ್ಡಪ್ಪ ಇಂಗ್ಲಿ(ಷರಿಗೆ ಹೇಳಿಕೊಳ್ಳುವಂಥ +ಧರ್ಮವೇ ಇಲ್ಲ ಎಂದು ಅವಳಿಗೆ ನಂಬಿಕೆ +ಕೊಟ್ಟಿದ್ದ. ಆದಕಿ ಅವರ ರೀತಿ-ನೀತಿಗಳನ್ನು, +ಇರ ಒಟ್ಟಿಗೆ ಕಲೆತು ಉಣ್ಣುವುದನ್ನು +ಮಾತ್ರ ಅವಳು ಅಸ ಸಹೃದಿಂದ ಕಾಣುತ್ತಿದ್ದಳು. +ಅಜ್ಜಿಯ ಮನೆಯಲ್ಲಿ ಪ್ರ ಪ್ರತಿಯೊಬ್ಬ ನೂಪ ಪ್ರತ್ಯೇಕ +ವಾಗಿ ಭೋಜನ ಮಾಡುತ್ತಿದ್ದನು. ಒಂದೇ +ಟೀಬಲ್ಲಿನ ಮಗ್ಗಲಿಗೆ ಕುಳಿತು ಒಬ್ಬರೊಬ್ಬರು +ಬಾಯಲ್ಲಿ ತುತ್ತು ತುರುಕಿ ಜಗಿದು ನುಂಗುವು +ದನ್ನು ಇಂಗ್ಲಿ ಷರು ಸಹಿಸಿಕೊಳ್ಳುವರು ಎಂಬ +ವಿಚಾರ ಕೇಳಿ ಮನುಷ್ಯ ಮಾಡಲಾರದಂಥದ್ದಾ +ದರೂ ಏನಿದೆ ಎಂಬ ಜೂ ನಮ್ಮಜ್ಜಯಲ್ಲಿ +ಉಂಟಾಯಿತು. + +ಈ ಹಿನ್ನೆಲೆಯಲ್ಲಿ ನನ್ನ ಅಜ್ಜಿ ಕಳುಹಿದ +ಸಂಧಾನ ಕಾಣಿಕೆ ನನ್ನ ತಾಯಿ ಗಳಿಸಿದ ಮಹಾ + + +ನನ್ನ ಅಜ್ಜಿ ಮತ್ತು ಹೊಲಸು ಇಂಗ್ಲೀಷರು ೨೧ + + +ವಿಜಯವೇ ಎನ್ನಬೇಕು. ನಾನಿನ್ನು ಹೋಗಿ +ಅಜ್ಜಿಯನ್ನು ಕಾಣಲು ದಾರಿ ತೆಕೆದಂತಾಯಿತು. +ಇದಕ್ಕಾಗಿ ನಾನು ಸುಮಾರು ಮೂರು ವಾರಗಳ +ಕಾಲ ಕಾಯ್ದಿದ್ದೆ. + +ನಮ್ಮ ಮತ್ತು ಅಜ್ಜಿಯ ಮನೆಗಳು ಬಲು +ದೂರದಲ್ಲಿದ್ದವು. ಮಲಬಾರಿನ ಬಿಸಿಲಿನ ಬೇಗೆ +ಯಲ್ಲಿ ಅಷ್ಟು ದೂರ ನಡೆದುಕೊಂಡು ಹೋಗು +ವುದು ಸಾಧ್ಯವಿರಲಿಲ್ಲ. ಆದ್ದರಿಂದ ನಾನು ಮೇಣೆ +ಯಲ್ಲಿ ಕುಳಿತು ಹೋದೆ. ನಾಲ್ಕು ಜನ ಹೆಚ್ಚು- +ಕಡಿಮೆ ನಗ್ನರೇ ಆಗಿದ್ದ ಜನ ಇದನ್ನು ಹೊತ್ತು +ಓಡುತ್ತ ನಡೆದಿದ್ದ ರು. ಶೆಂಪು-ಬಂಗಾರ ಬಣ್ಣ ದ +ಮೇಣ, ಅದನ್ನು ಹೊತ್ತು ಬೆವರಿಳಿಸುತ್ತ ಡು +ತ್ತಿದ್ದ ಜನ, ಇಂಗ್ಲೀಷ್‌ ಬ್ಯೇರುರನ್ನು ತೊಟ್ಟು +ನಿರ್ವಿಕಾರನಾಗಿ ಕುಳಿತ ಒಬ್ಬ ಹುಡುಗ--_ಈ +ದೃಶ್ಯ ತುಂಬ.ಪೆ ಪ್ರೇಶ್ಷಣೀಯವಾಗಿದ್ದಿ ರಬೇಕು. + +ನಮ್ಮ ಅಜ್ಜಿಯ ಮನೆ ವಿಶಾಲವೂ ತಂಪಾ- +ದದ್ದೂ ಆಗಿತು. ಸುಂದರವಾದ ಹಿತ್ತಾಳಿ ಪಟ್ಟಿ +ಯುಳ್ಳ ಪೆಟ್ಟಿಗೆಗಳು, ಸಮೆಗಳು ಮತ್ತು ಮಂಚ +ಸರು ಇಷ್ಟೇ "ಅಲ್ಲಿದ್ದ ಸಾ ಸಾಮಾನುಗಳು. ಕೂಡ್ರಲು +ನೆಲವಲ್ಲದೆ ಇನ್ನೇನೂ ಇರಲಿಲ್ಲ. ಚ +ಅಸಭ್ಯ, ತ ಎಂದು ಅಜ್ಜಿ ಯ ಭಾವನೆ. +ಮೇಜುಗಳಿರಲೇ ಇಲ್ಲ. ಅಜ್ಜಿ ಯ ಮನೆಯಲ್ಲಿ +ಯಾರಾದರೂ ಹೊಸ ಬಾಳೆ ಎಲೆಯಲ್ಲಿ ಅಲ್ಲದೆ +ಬೇರೆ ರೀತಿಯಲ್ಲಿ ಊಟ ಮಾಡುವ ಧೈರ್ಯ +ಮಾಡಿದಕಿ ಅವನಿಗೆ ಮತ್ತೊಂದು ಸಲ ಊಟ +ವನ್ನು ಅಡಿಗೆಮನೆಯಲ್ಲಿಯೇ ಬಡಿಸಲಾಗುತ್ತಿತ್ತು. +ಅಡಿಗೆ ಮನೆಯಲ್ಲಿ ಯಾವ ವಿಧಿ- ನಿಷೇಧಗಳಿಲ್ಲದೆ +ಆಳುಗಳು ಊಟ ಮಾಡುತ್ತಿ ದ್ದರು. + +ತನ್ನ ಏಕಾಂತ ಗೃಹದಲ್ಲಿ ತನ್ನ ಪೆಟ್ಟಿಗೆಗೆ +ತಾಗಿ ಕುಳಿತೇ ಹೆಚ್ಚಾ ಗಿ ನನ್ನ ಅಜ್ಜಿ ನನ್ನ ನ್ನು +ಜಟ ತಡಿಗೊಳ್ಳು ತ್ತ ದ್ದ ಳು. ಆ ದೃ ಶ್ಶ ಚಿರ + +ಸ್ಮರಣೀಯವಾಗಿರುತ್ತಿ ತು ಕಪ್ಪಾ ಚ ವಿಶಾ- +ಲವಾದ ಕಣ್ಣು ಗಳು, ನಕಿತು “ಹಳ್ಳ ಗಾದ +ಕೂದಲು, ಹದಿನೆಂಟರ ತರುಣಿಯಂತೆ ಚಂ + + +ತುಟಿಗಳು. ತನ್ನ ಸಾಮಾಜಿಕ ಅಂತಸ್ತಿನವರಲ್ಲ- +ದವರೊಡನೆ ಸಟ ಮಾತಾಡುವುದು ತೀರ +ಕಡಿಮೆಯಾಗಿತ್ತು. ಅಂಥವರನ್ನು ಅವಳು ಔಪ- +ಚಾ���ಿಕ ರೀತಿಯಲ್ಲಿ ಅಂದರೆ ತನ್ನ ಎದೆಯನ್ನು +ಏನೇನೂ ಮುಚ್ಚಿ ಕೊಳ್ಳದೆ ಭೆಟ್ಟಿ ಯಾಗುತ್ತಿ ದಳು, +ಅಜ್ಜಿ ಯ ಕಾಲದಲ್ಲೇ. ಈಟಿ ಷು ಪದ್ಧತಿ +ಯಲ್ಲಿ ಅನಾದರ ತೋರಲಾರಂಂಿಸಿದ್ದ ಳು, ನಕ +ಅಜ್ಜಿ ಯ ದ ಷ್ಟಿಯಲ್ಲಿ ಲ್ಲಿ ಕುಪ್ಪಸ ಮತ್ತು ಸುಂದರ +ಸೀ6ಗಳನ್ನು ಧರಿಸುವ ಕಳ ಸ್ತ್ರೀಯರು +ಗ ಆಗಿದ್ದರು. ಟೊಂಕದ ಮೇಲೆ +ಬಟ್ಟಿ ಧರಿಸುವ ವಿವಾಹಿತ ಸಿ ಸ್ತ್ರೀಯ ಗುರಿ ವ್ಯಭಿ- +ಚಾರವಲ್ಲದೆ ಮತ್ತೇನಿರಬಹೆ. ದು? + +ಆದರೆ ನನ್ನಜ್ಜಿ ಇಂಗ್ಲಿಷರನ್ನು ಎಷ್ಟೇ ಹೀನಾ +ಯುವಾಗಿ ಕಂಡರೂ ಅವರಿಗೂ ಅವಳಿಗೂ +ತುಂಬ ಸಾಮೃವಿತ್ತು. ಇಂಗ್ಲೀಷರಂತೆ ಅವಳ +ಕಲಾಭಿಮಾನವೂ ಅವಳ ಜೀವನದ ಮಹತ್ತರ +ವಾದ ಛಲವಾಗಿತ್ತು. ಭಾರತದ ಇತಿಹಾಸದಷ್ಟೇ +ಪ್ರಾಚೀನವಾದ ನಾಯರರ ಕುಲ ನಮ್ಮದು. +ಮಲಬಾರಿನಲ್ಲಿ ಅರಸನ ಆಳಿಕೆಯಿದ್ದಾಗ ನನ್ನ +ಪೂರ್ವಜರು ಆಗಾಗ ಅವನನ್ನು ಖಡ್ಗದಿಂದ +ಸಂಹರಿಸಿ ಹೊಸೆ ರಾಜನನ್ನು ಆರಿಸುತ್ತಿ ದ್ದ ರು. +ಅವರಲ್ಲಿ ಪ್ರಜಾಪ್ರ ಭುತ್ವದ ತೆ ಅಂಶವೂ +ಇರಲಿಲ್ಲ. ಗೋ ತ ತಮ್ಮ ಕುಲದ +ಹಿರಿಮೆಯ ಪ್ರಜ್ಞೆ ಅಭಿಮಾನಗಳಿವೆ. + +ಉಚ್ಚಕುಲದಲ್ಲಿ ಜನ್ಮಿಸಿದವರಲ್ಲಿರಬೇಕಾದ +ಲಕ್ಷಣಗಳೆಲ್ಲ ನನ್ನ ಅಜ್ಜಿಯಲ್ಲಿದ್ದವು. ತನ್ನದನ್ನು +ಬಿಟ್ಟು ಉಳಿದೆಲ್ಲ ರಾಷ್ಟ್ರ ಗಳು 'ಹೀನವೆಂಬ ಭಾ + + +ಅವಳಲ್ಲಿತ್ತು. ಟರ) ಯಾವಾಗಲೂ ನನ್ನ +ಹತ್ತಿರ. ಬಾವಾ ಹರಿಯುವ ನೀರಿನ. +ಲ್ಲಿಯೇ ಸ್ನಾನಮಾಡು. ನೀರು ನಿಲ್ಲುವಂಥ +ಸ್ನಾನದ ತೊಟ್ಟಿ ಯಲ್ಲಿ ಹೊಲಸು ನೀರಲ್ಲಿ + + +ಹೊರಳುವ ಎನ್ನಯತ್ತ ಸ್ನಾನ ಮಾಡಬೇಡ +ನಿಜವಾದ ನಾಗರಿಕ ಮನುಷ್ಯ ನು ಎಂದೆಂದಿಗೂ +ತಾನು ಸ್ನಾನ ಮಾಡಿದ್ದ ನೀರನ್ನು ನೋಡುವು + + +೨೨ ಕಳನ ಜಂಲೈ ೧೯೬೧ + + +ದಿಲ್ಲ. ಅಥರಲ್ಲಿ ಕುಳಿತುಕೊಳ್ಳುವ ಮಾತಂತೂ +ದೂರ ಉಳಿಯಿತು” ಎಂದು ಹೇಳುತ್ತಿ ದ್ದ ಳು. + +ನಾನು ಬೇಗನೆ ನನ್ನ ವಿದ್ಯಾಭ್ಯಾಸಕ್ಕಾಗಿ +ಕಾಡು ಜನರ ದೇಶಕ್ಕೆ ಸುರಳಿ ಹೋಗಲಿದ್ದುದ +ರಿಂದ ಅವಳು ನನ್ನ "ಕ್ಲಗೊಂದು ಸ ಸಣ್ಣ ಪುಸ್ತಕ +ವನ್ನು ಕೊಟ್ಟಳು. ಆದರಲ್ಲಿ ನನ್ನ ಕುಲದ +ಕರ್ತವ್ಯ ಮತ್ತು ಅಧಿಕಾರಗಳೆಲ್ಲ ಬರೆಯಲ್ಪಟ್ಟಿ +ದ್ಡವು. ತಾಳೆಗರಿಗಳ ಆ ಪೆಸ್ತಕ ಎರಡು ಹಲಗೆ +ಗಳ ನಡುವೆ ಪೋಣಿಸಲ್ಪಟ್ಟಿತ್ತು. ನಮ್ಮನ್ನು +ಇತರ ಮನುಷ್ಯರಿಗಿಂತ ಶ್ರೇಷ್ಠವಾದ ಕುಲದಲ್ಲಿ +ಹುಟ್ಟಿಸಿದ್ದಕ್ಕಾಗಿ ದೇವರನ್ನು ಕೊಂಡಾಡುವ +ಪ್ರಾರ್ಥನೆಯೊಂದಿಗೆ ಆ ಪುಸ್ತಕ ಆರಂಭ +ವಾಗಿತ್ತು. + +ಇಂಗ್ಲೀಷರಲ್ಲಿ ಓಡಾಡುವಾಗ ನಾನು ಯಾರು, +ಯಾವ ಕುಲದವ ಎಂದು ಸದಾ ನೆನಪಿಡುವಂತೆ +ಅಜ್ಜಿ ನನಗೆ. ವಿನಂತಿ ಮಾಡಿಕೊಂಡಳು. +"ನಾಯರನಾದನೀನು ತಮಗೆ ಮಾರ್ಷದರೃಕನಾಗ +ಬೇಕು ಎಂದು ಅವರು (ಇಂಗ್ಲೀಷರು) ಬಯಸು +ತ್ತಾರೆ. ತಮಗಿಂತಲೂ ೨೦೦೦ ವರಗಳ ಪೂರ್ವದ +ನಾಗರಿಕತೆಯ ಜ್ಞಾನದ ಬಲ ನಿನಗಿದೆಯೆಂದು +ಗೊತ್ತಿರುವ ಅವರು ನಿನ್ನಿಂದ ಕಲಿಯಲು ಸಿದ್ಧ +ರಾಗುವರು. ಅವರಿಗೆ ಈ ಪುಸ್ತಕವನ್ನು ತೋರಿಸು. + + +ಅವರಿನ್ನೂ ಬತ್ತಲೆಯಾಗಿ ಅಡ್ಡಾಡುತ್ತಿದ್ದಾಗ ಈ +ಪುಸ್ತಕ ಬರೆಯಲ್ಪಟ್ಟಿತ್ತು. ಆದರೆ ಎಲ��ಲಕ್ಕಿಂತಲೂ +ನಿನ್ನ ವೈಯಕ್ತಿ ಚ "ನಡತೆಯ ಹೆಚ್ಚು 'ಪ್ರಭಾನ +ಟೀ ನಡು ಎಂಬುದನ್ನು ಮರೆಯಬೇಡ” +ಎಂದು ಅವಳು ಹೇಳುತ್ತಿದ್ದಳು. + +ಲಂಡನ್‌ ಬಿಡುವಾಗ ನನ್ನ ಹೆಡ್ಮಾಸ್ತರರಿತ್ತ +ಉಪದೇಶ ಕೇಳಿ ಪ್ರಭಾವಿತನಾದಂತೆ ಅಜ್ಜಿಯ +ಈ ಉಪದೇಶದಿಂದಲೂ ತುಂಬ ಪ್ರಭಾವಿತ +ನಾದೆ. “ನೀನು ಇಂಗ್ಲೀಷ್‌ ಶಾಲೆಯಲ್ಲಿ ತರಬೇತಿ +ಹೊಂದಿದವನು ಎಂಬುದು ಅವರಿಗೆ ಗೊತ್ತಾಗಲಿ. +ನೀನು. ಎಲ್ಲಿ ಹೋದರೂ ಮಾದರಿಯಾಗಿರ + + +, ಬೇಕು” ಎಂದು ನನ್ನ ಹೆಡ್ಮಾಸ್ಕರರು ಹೇಳಿದ್ದರು. + + +ಮಲಬಾರನ್ನು ಒಂದಿಷ್ಟು ಗೊಂದಲದ ಮನಃ + +ಸ್ಲಿತಿಯಲ್ಲೆ ಬಿಟ್ಟಿ. 1 ಇಂಗ್ಲೀಷ್‌ ತರು- +ಣನೋ ಸೇ ಭಾರತದ ನಾಯರ ತರುಣನೊ +ಎಂಬುದೇ ನನಗೆ ತಿಳಿಯದಂತಾಗಿತ್ತು. ಇವೆರಡ +ರಲ್ಲಿ ಪ್ರತಿಯೊಂದೂ ತಾನೇ ಶ್ರೇಷ್ಠ, ಇನ್ನೊಂದು +ಅನಾಗರಿಕ, ಹೊಲಸು ಎಂದು ಸಾಧಿಸುತ್ತಿತ್ತು. + +ಕೊನೆಗೆ ನಾನು ಇವೆರಡರಿಂದಲೂ ಸ್ವತಂತ್ರ +ನಾಗಿರುವೆ, ನಾನು ನಾನೇ ಆಗಿರುವೆ ಎಂದು +ನಿರ್ಧರಿಸಿದೆ. ಇದೇ ಜಾಣತನದ ಹೆಜ್ಜೆಯಾಗಿ- +ತ್ತೆನ್ನಬಹುದು. 3 + + +ರಾತ್ರಿ ಮೂರು ಗಂಜೆಯಾಗಿತ್ತು. + + +ಟಿಲಿಫೋನ್‌ ಗಂಟೆ ಬಾರಿಸಲು ಆತ + + +ಹಾಸಿಗೆಯಿಂದೆದ್ದು ನಿದ್ದೆ ಗಣ್ಣಿ ನಲ್ಸಿಯೆ ಫೋನ್‌ ಎತ್ತಿಕೊಂಡು «ಹಲೊ'' ಎಂದ. +ಬ ಗಡಿಯಾರದ ಅಂಗಣಿ ಮಾಲಿಕರು ತಾನೇ [3 + + +« ಹೌಡು.'?' + + +«ನೀವು ನನಗೆ ವರಾರಿದ ಗಡಿಯಾರ ತುಂಬ ಚೆನ್ನಾಗಿದೆ ಸ್ವಾವಿಂ. + + +ಒಂದಟಮುತ್ತು,.' + + +ಆದರೆ + + +" ಇದಕ್ಕಾಗಿ ಈ ಅಪರಾತ್ರಿ ಯಲ್ಲಿ ನನ್ಫನ್ನು ಎಜ್ಬಿಸಿದಿರಾ?'' +"" ಇನ್ನೇನು ಮಾಡಲಿ? ಬೆಳಿಗ್ಗೆ ಆ ತ್ಯಂದು ಅಲಾರಂ ಇಟ್ಟರೆ ಈಗೈದು + + +ನಿವಿಷಗಳ ತ ಆಲ್ಲಾರ) ಆಯಿತು.? + + +ಬಂಗಾಲದ ಹುಲಿ ಆಫ್ರಿಕದ ಸಿಂಹ-- +ಅಡನಿಯ ನಿಜವಾದ ರಾಜ ಯಾರು? + + +ಅರಣ್ಯದ + + +“ಗ್ರ, ವರ್ಷಗಳ ಹಿಂದಿನ ಮಾತು. +ಆಫ್ರಿಕದ ಕೆಲ ಸಿಂಹಗಳನ್ನು ತಂದು ಮೈಸೂರು +ರಾಜ್ಯದ ಅಡವಿಗಳಲ್ಲಿ ಬಿಟ್ಟಿದ್ದರು. ಮೈಸೂರು +ರಾಜ್ಯದಲ್ಲಿ ದಟ್ಟಿಡವಿಗಳಿರುವಂತೆ ಆಫ್ರಿಕದ +ಸಿಂಹಗಳ ವಾಸಕ್ಕೆ ಯೋಗ್ಯವಾದಂಥ ವಿರಳ +ಗಿಡಗಂಟಿಗಳಿರುವ ಅಡವಿಗಳೂ ಇವೆ. ಆಫ್ರಿಕದ +ಸಿಂಹಗಳಿಗೆ ಬಯಲು ಹವೆ ಪಿ ಶ್ರ ಯವಾದದ್ದು. +ಒಂದು; ಕಾಲದಲ್ಲಿ ಭಾರತದಲ್ಲಿ ಸಿಂಹಗಳ +ಸಂಖ್ಯೆ ವಿಪೆಲವಾಗಿತ್ತು ಎನ್ನುತ್ತಾರೆ. ಕಥೆ +ಆಖ್ಯಾ ಯಿಕೆಗಳಲ್ಲಿ ಕೂಡ ಬಹಳ, ಉಲ್ಲೆ (ಖ +ಹೆಚ್ಚಿನ ಪ್ರ ಮಾಣದಲ್ಲಿ ಕಂಡುಬರುತ್ತದೆ. +ಸಿಂಹಗಳ ಬೇಟಿಯ ಶೌರ್ಯಪೂರ್ಣ ವಿವರಗಳೂ +ಇವೆ. ಆದರೆ ಕೆಲ ವರ್ಷಗಳಿಂದ ಭಾರತದಲ್ಲಿ +ಸಿಂಹಗಳು ಕೇವಲ ಗೀರ್‌ ಅರಣ್ಯ ದಲ್ಲಿ ಮಾತ +ವಾಸಿಸುತ್ತಿದ್ದು ಅಲ್ಲಿ ಕೂಡ ಸಾಕ ಅವುಗಳ +ಸಂರಕ್ಷಣೆಯ "ಏರ್ಪಾಡು ಮಾಡಿರದಿದ್ದರೆ, ಅವು +ಹ ತ್ತ ದ್ದವು. +ಸುಂದರ ಪ್ರಾ ಣಿಯ ವಸತಿಯ ವ್ಯವಸ್ಥೆ +ತ ಮೈಸೂರು ಸರ ಮಾಡಿದಾಗ ಕ +ಗೆಲ್ಲ ಆ ಪ್ರಯೋಗ ಸಂತೋಷವನ್ನುಂಟು +ಮಾಡಿತು. ಏತಂದಕೆ ಸಿಂಹ ಮತ್ತು ಭಾರತೀಯ +ಹುಲಿಗಳ ಸಂಬಂಧದಲ್ಲಿ ಕೆಲವೊಂದು ಸುತೂ +ಹಲಕಾರಕ ಪ ಪ್ರಯೋಗಗಳು ಇದರಿಂದ ಕಾಣ + + +ಸಂಗಾಪು +ಬಗ + + +ಜೋರಾವರ ಸಿಂಹ + + +ಸಿಗಬಹುದಾಗ���ತ್ತು. ಈ ವಿಷಯದಲ್ಲಿ ಎಷ್ಟೋ +ಸಂದೇಹಗಳು, ಎಷ್ಟೋ ಕಲ್ಪನೆಗಳು ನಮ್ಮನ್ನೆಲ್ಲ +ಅನಿಶ್ಚಿತತೆಯಲ್ಲಿಟ್ಟಿದ್ದ ವು. + +ಆಫ್ರಿಕದಿಂದ ತಂದ ಸಿಂಹಗಳಲ್ಲಿ ಕೆಲವು +ಗಂಡು, ಕೆಲವು ಹೆಣ್ಣು ಮತ್ತು ಕೆಲವು ಮರಿಗಳಿ +ದ್ಡವು. ಗೀರ್‌ನಿಂದಲೂ ಸಿಂಹಗಳನ್ನು ತಂದಿ +ದ್ವರು. ಇವೆಲ್ಲವುಗಳಿಗಾಗಿ ಅಡವಿಯ ಒಂದು +ಭಾಗವನ್ನೆ ಪ್ರತ್ಯೇಕವಾಗಿ ಮೀಸಲಾಗಿಟ್ಟಿದ್ದರು. +ಆಫ್ರಿಕ ಮತ್ತು ಗೀರ್‌ ಸಿಂಹಗಳಲ್ಲಿ ಫಲ ವೃತ್ಕಾಸ +ಗಳಿರುವುದು ಸ್ಪಷ್ಟವಿತ್ತು. ಗೀ ಸಿಂಹಗಳು +ಆಫ್ರಿಕದ ಸಿಂಹದ ಜಾತಿಯವೇ ಆಗಿದ್ದರೂ +1 ಫಲವಾಗಿಯೊ ಸಂಸರ್ಗದೋಷ +ದಿಂದಲೊ ಆಲಸಿ ಮತ್ತು ಹೊಟ್ಟಿಬಾಕ ಪ್ರಾಣಿ +ಗಳಾಗಿ. ಬಿಟ್ಟಿದ್ದವು. ಆಫ್ರಿಕದ ಸಿಂಹಗಳು +ಹೆಚ್ಚು ಚಟುವಟಿಕೆಯುಳ್ಳವೂ ಸಹನಶೀಲವೂ +ಆಗಿದ್ದವು. ರಾಯಲ್‌ ಬಂಗಾಲ ಹುಲಿ ಮತ್ತು +ಆಫ್ರಿಕದ ಸಿಂಹಗಳಲ್ಲಿರುವ ಬೇಬಿಯ ಚಾತುರ್ಯ +ವನ್ನು ಗೀರ್‌ ಸಿಂಹಗಳಲ್ಲಿ ನಾನೇದೂ ಕಂಡಿಲ್ಲ. + +ಈ ಪ್ರಯೋಗದಿಂದ ಭಾರತದಲ್ಲಿ ಮಾತ್ರ +ವಲ್ಲ, ಇಡೀ ಏಶಿಯದಲ್ಲಿ ಸಿಂಹಗಳ ಕುಲ +ಮಾಯವಾಗಿ ಆಫ್ರಿಕದಲ್ಲಿ ಹೇಗೆ ಕಾಣಿಸಿ +ಹ ಎಂಬ ತೋಧವೂ ಆಗುವಂತಿತ್ತು. + +ಮೈಸೂರಿನಂತೆ ಕೆನ್ಯಾದಲ್ಲಿ ಕೂಡ ಗವರ್ನರ” + + +*ಸಾರಿಕಾ ೫ ಹ + + +೨ತ್ತಿ + + +೨೪ ಕಸ್ತೂರಿ, ಜುಲೈ ೧೯೬೧ + + +ಸರ್‌ ರಾಲ್ಟ್‌ ವಾಟ್ಸನ್ನರು ಮಾಡಿದ್ದರು. ಅವರು +ಕಾಡುಪ್ರಾಣಿಗಳ ಮನೋವಿಜ್ಞಾನದ ತಜ್ಞ +ಕೆಂದು ೭ ್ಯಾತಿವೆತ್ತ ವರು. ಅವರು ಕೆನ್ಯಾದ +ಅಡವಿಗಳಲ್ಲಿ. ನಿಿಹಗಳ ನಡುವೆ ಜ +ಹುಲಿಗಳನ್ಸಟ್ಟು ಅವೆರಡರ ಮನೋವಿಜ್ಞಾನ +ಮತ್ತು ಕುಲವಿಶೇಷತೆಯ ತುಲನಾತ್ಮಕ +ಅಭ್ಯಾಸವನ್ನು ಮಾಡಿದ್ದರು. ಅದರ ಪರಿಣಾಮ +ನನಗೆ ಗೊತ್ತಿತ್ತು. ಭಾರತದ ಹುಲಿಗೆ ಅಲ್ಲಿರ +ಲಾಗಲಿಲ್ಲ. ಸಿಂಹಗಳು ಅದನ್ನು ಹೊಡೆ +ದೋಡಿಸಿದವು ಎಂದಿಷ್ಟೇ ಹೇಳಲಾಗಿತ್ತು. ಆದರೆ +ಸರ್‌: ವಾಟ್ಸನ್ನರು ಈ ಕಾರಣವನ್ನೊಪ್ಪಲು ಸಿದ್ದ +ರಿರಲಿಲ್ಲ. ಈ ತರ್ಕವನ್ನು ವಿರೋಧಿಸುತ್ತ +ಅವರು ಹೇಳಿದ ಮಾತು ಇದಕ್ಕೆ ವಿರುದ್ಧವಾಗಿದೆ. +“ರಾಯಲ್‌ `: ಬಂಗಾಲ ಹುಲಿಯನ್ನು ಸಿಂಹ +ಎಂದೂ ಗೆಲ್ಸಲಿಲ್ಲ. ' ಅದರ ಎದುರು ಸಿಂಹ +ಯಾವಾಗಲೂ ಪಲಾಯನವನ್ನೇ ಹೇಳಿತು. +ಆದರೆ `ಭಾರತೀಯ ಹುಲಿಗೆ ವಿರಳ ಅಡವಿ +ಹಿಡಿಸುವುದಿಲ್ಲ. ಮತ್ತು ಅದು ಜನವಸತಿಗೆ +ಸಮಿೀಪವಾಗಿರುವ ರೂಡಿ ಮಾಡಿಕೊಂಡಿದೆ. +ಜನವಸತಿಯಿಂದ ದೂರವಿರಲು ಅದು ಬಯ + + +ಸುವುದಿಲ್ಲ' ಎಂದು ಅವರು ಹೇಳಿದರು. + +ನನ್ನ ಅಭಿಪ್ರಾಯವೂ ಹಾಗೆಯೆ ಇದೆ, ಆಫ್ರಿ +ಕದ ಹುಲಿಗೆ ಭಾರತೀಯ ಹುಲಿ ಎಂದೂ +ಸೋಲಲಿಕ್ಕಿಲ್ಲ. ಎರಡನ್ನೂ ನಾನು ಎಷ್ಟೋ +ಸಲ ಅಕಿ ಸಮೀಪದಿಂದ ನೋಡಿದ್ದೇನೆ. ಆದರೆ +ಆಫ್ರಿಕದ ಹುಲಿ ಕರ್ಷೆಯಿಂದ ಕಾಡುತ್ತದೆ. +ಬಂಗಾಲ ಹುಲಿಗೇನೂ ಅದು ಹೆದರುವುದಿಲ್ಲ. +ಆದರೆ ಅದಕ್ಕೆ ಬಹಳ ಹೊತ್ತಿನ ವರೆಗೆ ಕಾದುವ +ಸ್ಫೈರ್ಯವಿಲ್ಲ. ಜೊತೆಗೆ ಅದು ಬಲು ದಡ್ಡ +ಪ್ರಾಣಿಯೂ ಹೌದು. ಶತ್ರುವಿನ ತಂತ್ರಗಳ +ನ್ನೆಲ್ಲ ಕ್ಷಣಾರ್ಧದಲ್ಲಿ ಮರೆತುಬಿಡುತ್ತದೆ. ' + +ಮೈಸೂರಿನಲ್ಲಿ ಪ್ರಯೋಗ ಆರಂಭ��ಾದ ಕೆಲ +ತಿಂಗಳ ನಂತರ ನನ್ನನ್ನು ಅಲ್ಲಿಗೆ ಕರೆಸಿದರು. +ಬೇಟಿಗೆಂದು ಈ ಮೊದಲು ಕೂಡ ನಾನು ಹಲ +ವಾರು ಸಲ ಮೈಸೂರಿಗೆ ಹೋಗಿದ್ದೆ. ಅಲ್ಲಿಯ + + +ಅಡವಿಗಳಲ್ಲಿ ಒಂದು ವೈಶಿಷ್ಟ ವಿದೆ. ಅಲ್ಲಿ ಬೇಟಿ +ಎಬ್ಬಿಸುವ ಜನ ಸಿಗುವುದಿಲ್ಲ ಮತ್ತು ರಸ್ತೆಗಳು +ತುಂಬ ಭ್ರಮೆಯನ್ನುಂಟುಮಾಡುತ್ತವೆ ಎಂಬ +ಮಾತನ್ನು ಬಿಟ್ಟರೆ ನನಗೆ ಅಲ್ಲಿಯ ಅಡವಿಯಲ್ಲಿ +ಒಂದು ಹೆಚ್ಚಿನ ಆಕರ್ಷಣೆಯಿದೆ. + + + + + +ಅರಣ್ಯದಲ್ಲಿ ಸಂಗ್ರಾಮ ೨೫ + + +ಮೈಸೂರಿನ ಅಡವಿಯಲ್ಲಿ ಅಫ್ರಿಕದ ಮತ್ತು +ಗೀರ್‌ ಸಿಂಹಗಳನ್ನು ತಂದು ಬಿಟ್ಟಾಗ. ಅಲ್ಲಿ +ಹುಲಿಗಳೂ ಇದ್ದವು. ಅವೇ ಅಡವಿಯ ಚಕ್ರ +ವರ್ತಿಗಳಾಗಿದ್ದವು. ಹೊಸತಾಗಿ ಬಂದ ಪ್ರಾಣಿ +ಗಳಿಗೆ ಆತಂಕವಾಗಬಾರದೆಂದು ಬೇಟಿಗಾರರು +ಅವನ್ನು ಹೆಚ್ಚು ದಟ್ಟವಾದ ಅಡವಿಗಳಿಗೆ ಓಡಿಸಿ +ದರು. + +ಬಂದೆರಡು , ವಾರಗಳ ವರೆಗೆ ಈ ಹೊಸ +ಅತಿಥಿಗಳ ಜೀವನ ನಿರಾತಂಕವಾಗಿ, ಸುಖವಾಗಿ +ಸಾಗಿತು. ಆ ಮೇಲೆ ಅಲ್ಲಿ ಘರ್ಷಣೆಗಾರಂಭ +ವಾಯಿತು. ಸಿಂಹಗಳಿಗೆ ಮೊದಲು ಚಿರ್ಚುಗಳ +ಉಪದ್ರವವಾಯಿತು. ಸಿಂಹದ ಎದುರು ಚಿರ್ಚು +ಸಣ್ಣ ಪ್ರಾಣಿ. ಆದರೆ ಅದರ ತಂತ್ರ ಬಹು ಕುಶಲ +ವಾದದ್ದು. ಅದನ್ನು ಬೆನ್ನಟ್ಟಿಕೊಂಡು ಹೋಗಲು +ಸಿಂಹ ತುಂಬ ಶ್ರಮಪಡಬೇಕಾಗುತ್ತಿತ್ತು. + +ಆದರೆ ಚಿರ್ಚುಗಳ ಉಪದ್ರವ ಪೀಕಿಕೆ +ಯಂತಿತ್ತು, ಅಷ್ಟೆ. ಹುಲಿಗಳಿಂದಲೇ ಮುಖ್ಯ +ತೊಂದರೆ ಬಂತು. ಒಂದು ವಿಶೇಷವೆಂದರೆ, ಆನೆ +ಗಳು. ಈ ಘರ್ಷಣೆಯಿಂದ ಅಲಿಪ್ತವಾಗಿದ್ದು +ತಾವೇ ಸ್ವತಃ ದೂರದ ಸ್ಥಳಕ್ಕೆ ಹೋಗಿಬಿಟ್ಟವು. + +ಒಮ್ಮೆ ಒಂದು ಎಮ್ಮೆಯ ಮೇಲೆ ಏಕಕಾಲಕ್ಕೆ +'ಸಿಂಹ ಮತ್ತು ಹುಲಿ ಎರಡೂ ಜಿಗಿದಾಗ ಸಿಂಹ +ಗಳ ಆಗಮನ ಹುಲಿಗಳಿಗೆ ತುಂಬ ಉಪದ್ರವ +ಕಾರಿಯೆನಿಸಿತು. ತನ್ನ ರಾಜ್ಯದಲ್ಲಿ ಇನ್ನೊಂದು +ಪ್ರಾಣಿ ಬೇಜಿಯಾಡುವುದು ಹುಲಿಗೆ ಸಹನವಾಗ +ಲಿಲ್ಲ. ಅದು ಸಿಂಹಕ್ಕಿಂತ ಮೊದಲು ನೆಗೆದು +ಎಮ್ಮೆಯ ಕುತ್ತಿಗೆ ಹಿಡಿಯಿತು. ಅದೇ ಸಮಯ +ದಲ್ಲಿ ಸಿಂಹ ಹಾರಿ ಎಮ್ಮೆಯ ತಲೆ ಕಚ್ಚಿತು. +ನಿಮಿಷಾರ್ಧದಲ್ಲಿ ವಾತಾವರಣ ಬದಲಾಗಿ +ಹೋಯಿತು. ಎಮ್ಮೆ ಕೆಳಗೆ ಬಿದ್ದಿತ್ತು. ಸಿಂಹ +ಮತ್ತು ಹುಲಿ ಎದುರುಬದುರಾಗಿ ಪರಸ್ಪರರನ್ನು +ನೆಟ್ಟದೃಷ್ಟಿಯಿಂದ ನೋಡುತ್ತ ನಿಂತವು. + +ಸಿಂಹಕ್ಕೆ ಈ ಆಗಂತುಕನ ಕಲ್ಪನೆಯೂ ಇರ + + +ಲಿಲ್ಲ. ಇಂಥ ಧಾರ್ಷ್ಟ್ಯವನ್ನು ಅದು ಈ ಮೊದ +೪. 5.4 + + +ಲೆಂದೂ ಕ್ಷಮಿಸಿರಲಿಲ್ಲ. ಈಗದು - ಕೆಂಡ ಕೆಂಡ +ವಾಗಿ ಭೀಕರ ಗರ್ಜನೆಯೊಂದಿಗೆ ಹುಲಿಯ +ಮೇಲೆ ಜಿಗಿಯಿತು. ಆದರೆ ಹುಲಿಗೂ ಇಂಥ +ಉದ್ದಾ ಮತನವನ್ನು ಕಂಡು ಗೊತ್ತಿರಲಿಲ್ಲ. +ಅದೂ ರೋಷದಿಂದ ಹಿಂಗಾಲ ಮೇಲೆ ಎದ್ದು +ನಿಂತು ಕಣ್ಣುಗಳಿಂದ ಕಿಡಿಗಳನ್ನುದುರಿಸುತ್ತ +ಸಿಂಹವನ್ನು ಸುಟ್ಟು ಬೂದಿ ಮಾಡುವಂತೆ +ನೋಡತೊಡಗಿತು. + +ಸಿಂಹ ತನ್ನ ಮೇಲೆ ಹಾರಿದ್ದನ್ನು ಕಂಡು +ಹುಲಿ ತನ್ನ ಅಂಧ ಕ್ರೋಧದಿಂದ ಎಚ್ಚತ್ತು +ತುಸು ಹಿಂದೆ ಸರಿದು ಸಿಂಹದ ಆಕ್ರಮಣವನ್ನು +ತಪ್ಪಿಸಿಕೊಂಡಿತು. ಕೆಳಗೆ ಬಿದ್ದ ಸಿಂಹ ತನ್ನ +ಅಪಯಶಸ್ಸಿನಿಂದ ಇನ್ನಿಷ್ಟು ಕೆರಳಿ ಮತ��ತಿಷ್ಟು +ಜೋರಿನಿಂದ ಹಾರಿತು... ಈ ಸಲವೂ ಕೈೈಕ್ಸೈ +ಕೂಡಿಸುವ ಅಗತ್ಯವಿಲ್ಲೆಂದು ತಿಳಿದ ಹುಲಿ ಈ +ಆಕ್ರೆಮಣವನ್ನೂತಬ್ಬಸಿಕೊಂಡು ಗುರುಗುಡುತ್ತ +ನಿಂತಿತು. ಎದುರಾಳಿಯ ಮೇಲೆ ಹೀಗೆ ಜಿಗಿದು +ಪ್ರಯೋಜನವಿಲ್ಲ, ನೆಲದ ಮೇಲೆ ನಿಂತೇ ಕಾದ +ಬೇಕು ಎಂದು ನಿರ್ಧರಿಸಿದ ಸಿಂಹ ಮತೆ ಜಿಗಿ +ಯುವ ಗೋಜಿಗೆ ಹೋಗದೆ ಮುಂದೋಡಿ +ಮುಂಗಾಲಿನಿಂದ ಹುಲಿಗೆ ನಾಲ್ಕಾರು ಬಲವಾದ +ಏಟುಗಳನ್ನು ಹಾಕಿತು. ಹುಲಿಗೆ ಈ ಬಗೆಯ +ಆಕ್ರಮಣದ ಕಲ್ಪನೆಯೂ ಇರಲಿಲ್ಲ. ತನ್ನ +ಹೆಡ್ಡತನದಿಂದಾಗಿ ಅದು ಸಿಂಹದ ಏಟುಗಳನ್ನು +ತೆಪ್ಪಗೆ ತಿನ್ನಬೇಕಾಯಿತು. ತನ್ನ ಯುಕ್ತಿ ಫಲಿ +ಸಿದ್ದರಿಂದ ಸಂತೋಷಗೊಂಡ ಸಿಂಹ ಮುಂದಿನ +ಹೆಜ್ಜೆ ಇಟ್ಟಿತು. ಮುಂಗಾಲಿನ ಏಟು ಕೊಡುತ್ತಿ +ದ್ಮಾಗಲೇ ಅದು. ತುಸು ಹಿಂದೆ ಸರಿದು ಹಾರಿ +ಹುಲಿಗೆ ತೆಕ್ಕೆಬಿದ್ದು ಇಡೀ ಅಡವಿಯೇ ನಡುಗು +ವಂತೆ ಗರ್ಜನೆಯನ್ನು ಮಾಡಿತು.. ಹುಲಿಯ +ಎಡ ಮುಂಗಾಲನ್ನು ಹಿಡಿದು ಸವತೆಕಾಯಿ +ಯಂತೆ ಜಗಿಯತೊಡಗಿತು. ಹುಲಿ ಸುಮನೆ +ನಿಂತು ಚತುರ ಸೇನಾಪತಿಯೊಬ್ಬ (ಗ +ದಲ್ಲಿ ಶತ್ರುವಿನ ಚಲನವಲನವನ್ನು ನೋಡುತ್ತಿ- + + +ಕಿ + + +೨೬ ಕಸ್ತೂರಿ, +ರುವಂತೆ ಸಿಂಹದ ಯುಕಿ ಯನ್ನು ನೋಡುತ್ತಿತ್ತು. + +ಆದರೆ ಈ ಅಧ್ಯಯನಕ್ಕೆ ತಾಸುಗಳು ಬೇಕಾ +ಗುವುದಿಲ್ಲ. ಮಿನಿಟುಗಳೂ ಬೇಡ. ಸೆಲವೇ +ಸೆಕಂದುಗಳು ಸಾಕು. ಹುಲಿ ಭಯಂಕರವಾಗಿ +ಗರ್ಜಿಸಿ ಎಷ್ಟು ಜೋರಾಗಿ ದುಂಡುಸುತ್ತಿ +ತೆಂದಕೆ ಸಿಂಹದ ಬಾಯಿಂದ ಅದರ ಮುಂಗಾಲು +ತಪ್ಪಿತು ಮಾತ್ರವಲ್ಲ, ಆ ರಭಸಕ್ಕೆ ಸಿಂಹ +ಪೆಟಿದು ಬದಿಗೆ ಬಿತ್ತು. ಆ ಮೇಲೆ ಹುಲಿ +ಮೇಲೊಮ್ಮೆ ಜಿಗಿದು ಒಮ್ಮೆಗೆ ಸಹಸ್ರ ಚೇಳು +ಗಳು. ಕಡಿದವರಂತೆ : ಕುಣಿಯತೊಡಗಿತು. +ಶತ್ರುವಿನ ಈ ಹುಚ್ಚು ಆವೇಶವನ್ನು ಕಂಡು +ಸಿಂಹ ಪುನಃ ಗರ್ಜಸಿ ಅದರ ಮೇಲೆ ಜಿಗಿಯಿತು. + +ಸಲ ಹುಲಿ ಬದಿಗೆ ಸರಿಯದೆ ಮೈಮೇಲೆ ಬಂದ +ಸಿಂಹಕ್ಕೆ ತೆಕ್ಕೆಬಿದ್ದು ಅದನ್ನು ಕೆಳಗೆ ಸೆಡವಿತು. +ಸಿಂಹಕ್ಸೆ ಹೀಗಾದೀತೆಂದು *ನಸು ಮನಸಿ +ನಲ್ಲಿಯೂ ಕಲ್ಪನೆ ಇರಲಿಲ್ಲ. ಇಂಥ ಬಲಿಷ್ಠ. +ಪ್ರಾಣಿಯನ್ನು ಅದು ಕಂಡಿರಲಿಲ್ಲ. ಆದರೆ ಶತ್ರು +ಎನ ಪ್ರಶಂಸೆ ಮಾಡುವ ಅಥವಾ ಅದರ ಪ್ರತಾ +ಪಕ್ಕೆ ಅಂಜಿ ಓಡುವ ಸನ್ನಿವೇಶ ಅದಾಗಿರರಿಲ್ಲ. +ವತ ಮರಣದ ಪ್ರಶ್ನೆ ಶ್ನೆ ಅದಾಗಿತ್ತು. ಅಡಎವಯ +ಕಾಯದೆಯಲ್ಲಿ ಸ್ಹನು ಲವ ಒಪ್ಪಂದ ಎಂಬ +ಶಬ್ದಗಳೇ ಇಲ್ಲ. + +ಸಿಂಹ ವೇಗದಿಂದ ಮ್ಳ ಹೊರಳಿಸಿ ಬಹು +ಚಾತುರೃದಿಂದ ಬಲಕ್ಕೆ ತಿರುಗಿ ಕ್ಷಣಾರ್ಧದಲ್ಲಿ +ಹುಲಿಯ ಬೆನ್ನೇರಿ ಕುಳಿತಿತು. ಹುಲಿ ಏಳುವಷ್ಟ +ರಲ್ಲಿ ಸಿಂಹ ಸಲ್ಲು ಮತ್ತು ನಖಗಳಿಂದ ಸ +ಬೆನ್ನನ್ನು ಘಾಸಿಗೊಳಿಸಿತು. ವೇದನೆಯನ್ನು +ತಾಳಲಾರದೆ. ಹುಲಿ ಚೀತ್ಕಾರ ಮಾಡಿತು. +ಜೊತೆಗೆ ಮಿಂಚಿನ ವೇಗದಿಂದ ಮೇಲೆ ಜಿಗಿದು +ಎಡಕ್ಕೆ ತಿರುಗಿ ಸಿಂಹಕ್ಕೆದುರಾಗಿ ಮುಂಗಾಲಿ +ನಿಂದ ಪಟಪಟನೆ ಸಿಂಹದ ಮುಖಕ್ಕೆ ಏಟು +ಹಾಕಿತು. ಸಿಂಹ ಬೆಪ್ಪಾಗಿ ರಿಂತಿತು. ಏಟುಗ- +ಳನ್ನು ಸಿಲ್ಲಿಸಿದ ಹುಲಿ ತನ್ನೆಲ್ಲ ಬಲದಿಂದ ಸಿಂಹಕ್ಕೆ +ತೆಕ್ಕೆ ಬೀಳಲು ಸಿ��ಹ ಮೂಢನಂತಾಗಿ ಆ ಏಡಿತ + + +ಜುಲೈ ೧೯೬೧ + + +ದಿಂದ ತಬ್ಬಿಸಿಕೊಂಡು ಗುಡ್ಡದತ್ತ ಓಿಡಿತು. +ಹುಲಿ ಗರ್ಜಿಸಿ ಅತ್ತ ಓಡಬೇಕೆಂದಾಗ ಅಲ್ಲೇ +ಬಲ ಬದಿಗೆ ಕುಳಿತಿದ್ದ ಹೆಣ್ಣು ಸಿಂಹವನ್ನು ಕಂಡು +ನಿಂತುಬಿಟ್ಟಿತು. ಆ ಹೆಣ್ಣು ಸಿಂಹ ನಿಶ್ಚಲವಾಗಿ +ಮಾನವಾಗಿ ಅಲ್ಲಿ ಕುಳಿತಿತ್ತು. + +ಹೊಸ ಶತ್ರುವನ್ನು ಕಂಡು ಹುಲಿಯ ಸಿಟ್ಟು +ಹೆಚ್ಚಿ ತು. ಅದು ಗುರುಗುಡುತ್ತ ಅತ್ತ ಸರಿಯ +ತೊಡಗಿತು. ಹೆಣ್ಣು ಸಿಂಹ ಕುಳಿತಲ್ಲಿಂದ ಕದಲ +ಲಿಲ್ಲ. ಹುಲಿಯ ಚಲನವಲನವನ್ನು, ನೋಡುತ್ತ +ಮೌನವಾಗಿ ಕುಳಿತಿತ್ತು. ಹುಲಿ ಆವೇಶದಿಂದ +ಹುಚ್ಚನಂತಾಗಿ ಅದರ ತೀರ ಸಮೀಪ ಪಕ್ಕೆ +ಹೋಯಿತು ಆದರೆ ಆಕ್ರಮಣಕ್ಕಾಗಿ ತ್ರ +ಮುಂಗಾಲು ಏಳಲಿಲ್ಲ. ಅದು ಅನಿಮಿಷನೇತ್ರ +ದಿಂದ ಹೆಣ್ಣು ಸಿಂಹವನ್ನು ನೋಡತೊಡಗಿತು. +ಹೆಣ್ಣು ಸಿಂಹ ಆಗ ಎದ್ದು ಮಂದಗಾಮಿನಿ ಅಪ್ಸಕೆ +ಯಂತೆ ಹುಲಿಯನ್ನು ಸಮೀಪಿಸಿತು. ಹುಲಿ +ಕಾಮುಕ ದೃಷ್ಟಿಯಿಂದ ತನ್ನನ್ನು ನೋಡತೊಡ- +ಗಲು ಹೆಣ್ಣು ಸಿಂಹ ತುಸು ಸಂಶಯದಿಂದ ನಿಂತಿ +ತಾದರೂ ಹುಲಿಯ ಶೌರ್ಯದಿಂದ ಪ್ರಭಾವಿತ +ವಾದ ಅದು ಹುಲಿಯ ಗಾಯಗಳನ್ನು ನೆಕ್ಕತೊಡ +ಗಿತು. ಮಂತ್ರಮುಗ್ಧನಂತೆ ಹುಲಿ ಕುಳಿತಿತು. + +ಇನ್ನು ಮುಂದಿನ ಕಥೆ ಕವಿಕಥೆಯಾಗಿತ್ತು. +ಹುಲಿ ಮತ್ತು ಸಿಂಹದ ಪ್ರಣಯಲೀಲೆಯ ಕಥೆ +ಸುತ್ತಲಿನ ಪ್ರದೇಶದಲ್ಲಿ ಹಬ್ಬಿತು. ಕಾಲ ಬದ- +ಲಾಯಿತು, ಪಶುಜಗತ್ತಿ ನಲ್ಲಿಯೂ ಕಲ್ಪನಾತೀತ +ಘಟನೆಗಳು ಜರುಗತೊಡಗಿದವು ಎಂಬ ಮಾತು +ಗಳು ಪ್ರತಿಯೊಬ್ಬನ ಬಾಯಿಂದಲೂ ಹೊರಡ +ತೊಡಗಿದವು. ಹಳ್ಳಿಗಳಲ್ಲಿ ಅಂಥ ವಿಶ್ವಾಸದ +ಪ್ರಾಬಲ್ಯವಿದೆ. ಹುಲಿ ಸಿಂಹಗಳ ಪ್ರಣಯವು +ಮನುಷ್ಯನ ಅಂಧಕಾರಗ್ರಸ್ತ ಭವಿಷ್ಯದ ಸೂಚನೆ +ಯೆಂದು ವೃದ್ಧರು ಹೇಳತೊಡಗಿದರು. + +ನಾವು ಈ ಕಥೆ ಕೇಳಿದೆವು. ಆಶ್ಚರ್ಯದ +ಮಾತೇನೋ ನಿಜ. ಆದರೆ ಈ ಮೊಡಲೂ ಇಂಥ +ಘಟನೆಗಳು ಜರುಗಿದ್ದವು. ಪುಲಿಗೂ ಚಿರ್ಜಿಗೂ + + + + + +ಅರಣ್ಯದಲ್ಲಿ + + +ಈ ಬಗೆಯ ಕಾಮಸಂಬಂಧವಾದ ಘಟನೆಗಳೂ +ಇವೆ. ನಾವೆಲ್ಲ ಕುತೂಹಲದಿಂದ ಈ ಪ್ರಣಯದ +ಪರಿಣಾಮವನ್ನು ಕಾಯುತ್ತಲಿದೆ ವು. ನಾವು +ನಿತ್ಯವೂ ಅಡವಿಗೆ ಹೋಗಿ ಈ ಲೀಲೆಯನ್ನು +ಕಾಣಲು ಪ್ರಯತ್ನಿಸಿದೆವು. ಆದರೆ ಆರು ದಿನ +ಸಂತತ ಪ್ರಯತ್ನಿಸಿದರೂ ನಮಗೆ ಆ ಹುಲಿ +ಸಿಂಹಗಳ ಕೂದಲು ಕೂಡ ಕಾಣಲಿಲ್ಲ. ನನ್ನ +ಡ್ರೈವರ್‌ ಪಂಜೂ ಮಾತ್ರ ಈ ಜೋಡಿಯನ್ನು +ಹಲವಾರು ಸಲ ಕಂಡಿದ್ಮ. + +ಏಳನೆಯ ದಿನ ನಮ್ಮ ಅದೃಷ್ಟ ತೆರೆಯಿತು. +ಸಂಜೆಯ ನಾಲ್ಕು ಗಂಟಿಯಾಗಿರಬಹುದು. ನಾವು +ಹಳ್ಳವೊಂದರ ದಂಡೆಯಲ್ಲಿ ಮೌನವಾಗಿ ಕುಳಿತು +ಸಿಗರೇಟು. ಸೇದುತ್ತ ದಣಿವಾರಿಸಿಕೊಳ್ಳುತ್ತಿ +ದೈವು. ನಾನು, ಪಂಜು ಮತ್ತು ನನ್ನ ಹಳೆಯ +ಮಿತ್ರ ರಾಮಸ್ವಾಮಿ. ದಿನವಿಡಿ ಅಡವಿಯಲ್ಲಿ +ಅಲೆದು ಹುಲಿ ಮತ್ತು ಸಿಂಹಗಳನ್ನು ಕಾಣದೆ +ನಿರಾಶರಾಗಿದ್ದೆ ವು. ಅಷ್ಟರಲ್ಲಿ ಸಿಂಹವೊಂದು +ಒಂದು ಗಿಡದ ಹಿಂದೆ ಕುಳಿತು ದಿಟ್ಟಿಸಿ ನೋಡು +ತ್ತಿರುವುದನ್ನು ಕಂಡೆವು. ಪಂಜುವಿನ ಸಂಕೇತ +ದಂತೆ ನಾವೂ ಆ ಸಿಂಹ ನೋಡುತ್ತಿದ್ದ ಕಡೆ +ನೋಡಿದೆವು. ���ದ್ಭುತ ದೃಶ್ಯವನ್ನು ಅಲ್ಲಿ +ಕಂಡೆವು. ಹುಲಿ ಮತ್ತು ಆ ಹೆಣ್ಣು ಸಿಂಹ +ಮಲಗಿಕೊಂಡು ಆ ಇಳಿಬಿಸಿಲಿನಲ್ಲಿ ಸಾಮೀಪ್ಶ +ಸುಖವನ್ನು ಅನುಭವಿಸುತ್ತಿದ್ದ ವು, + +ನಮ ನ್ನು ಅವು ಕಂಡಿದ್ದವೋ ಕಂಡೂ ಅಲ- +ಕಿಸುತ್ತಿದ್ದವೊ ನಮಗೆ ತಿಳಿಯಲಿಲ್ಲ. ಯಮನೋ +ಪಾದಿಯಲ್ಲಿ ಮೂರು ಹಿಂಸ್ರ ಪ್ರಾಣಿಗಳು ನಮಗೆ +ತೀರ ಸ ಸಮೀಪದಲ್ಲಿದ್ದ ವು. "ನಮ್ಮ ಗಂಡಾಂತರದ +ಕಲ್ಪನೆ ನಮಗಿತ್ತು. ರಾಮಸ್ವಾ ಯು ಸಂಕೇತ +ದಂತ ನಾವು ಬಂದೂಕಿನ [| ಮೇಲೆ ಕೈ- +ಯಿಟ್ಟುಕೊಂಡೇ ಒಂದು ಗಿಡವನ್ನೇರಿದೆವು. - +ಎಕ ರಾಜರ *ಕಿವಿ ಬಲು ಚುರುಕು. +ಮೂರೂ ನಮ್ಮನ್ನು ಕಂಡವು. ಗಡಿಬಿಡಿಗೊಂಡು +ಅತ್ತಿತ್ತ ನೋಡತೊಡಗಿದವು. ನಮ್ಮನ್ನು ಕಂಡ + + +ಸಂಗ್ರಾಮ + + +೨೭ + + +ಹುಲಿ ನೆಗೆಯುತ್ತ ನಮ್ಮ ಗಿಡದ ಸಮೀಪಕ್ಕೆ +ಬಂದಿತು. ನಮ್ಮನ್ನು ನೋಡಲೆಂದು ಅದು +ಕತ್ತೆತ್ತುವಷ್ಟರಲ್ಲಿ ಆ ಗಂಡು ಸಿಂಹ ಅದರ ಬೆನ್ನ +ಮೇಲೆ ಜಿಗಿಯಿತು- ಒಂದು ಎಮ್ಮೆಯ ಮೇಲೆ +ಜಿಗಿಯುವ ರೀತಿಯಲ್ಲಿ. ಹುಲಿ ಕೂಡ ಇದೇ ಬಗೆ +ಯಲ್ಲಿ ಬೇಟೆಯಾಡುವುದಾದ್ಮರಿಂದ ಸಿಂಹಕ್ಕೆ +ಅದರ ಕುತ್ತಿಗೆ ಕಡಿಯುವುದಾಗಲಿಲ್ಲ. ಹುಲಿ +ಸಿಂಹದ ಆಕ್ರಮಣ ಭಾರದಿಂದ ಕುಸಿದಂತಾಗಿ +ಪ್ರದಕ್ಷಿಣೆ ಹಾಕಿತು. ಸಿಂಹ ಮತ್ತೊಮ್ಮೆ ಜಿಗಿ +ಯಿತು. ಆದರೆ ಈಗ ಸಾವಧವಾದ ಹುಲಿ ಗರ್ಜಿಸಿ +ಸಿಂಹವನ್ನು ಗೊಂಬೆಯನ್ನೆತಿ. ಎಸೆಯುವಂತೆ +ತೂರಿತು. + +ಆ ರಾಕ್ಷಸೀ ಶಕ್ತಿಯ ತೂರುವಿಕೆಯಿಂದ +ಸಿಂಹ ಒಂದು ಪೊದೆಯಲ್ಲಿ ಹೋಗಿ ಬಿತ್ತು. ಹುಲಿ +ಈಗ ನಮ್ಮನ್ನು ನೋಡಿ ಎರಡು ಸಲ ಮೇಲೆ +ಜಿಗಿಯಿತು. ಇನ್ನೊಂದಿಷ್ಟು ಮೇಲೆ ಜಿಗಿದಿದ್ದರೆ +ಪಂಜು ಅದರ ಸೈಗೆ ಸಿಗುತ್ತಿದ್ದ. ನಮ್ಮನ್ನು +ಹಡಿಯುವುದು ಸಾಧ್ಯವಿಲ್ಲವೆಂದು ತಿಳಿದಾಗ +ಅದು ಗಿಡಕ್ಕೆ ಪ್ರದಕ್ಷಿಣೆ ಹಾಕತೊಡಗಿತು + +ಕ್ರುದ್ಧ ಹುಲಿಯ ಈ ಚಲನವಲನವನ್ನು +ನೋಡುತ್ತ ಅದರ ಮುಂದಿನ ಹೆಜ್ಜೆ ಸ +ಹುದು ಎಂದು ನಾವು ತರ್ಕಿಸುತ್ತಿದ್ದಾಗಲೇ +ಭೀಕರ ಗರ್ಜನೆಯೊಂದಿಗೆ ಸಿಂಹ ಹುಲಿಯ +ಮೇಲೆರಗಿತು. ಎರಡರಲ್ಲಿಯೂ ಮಲ್ಲಯುದ್ಧ +ಆರಂಭವಾಯಿತು. ಒಂದ್ಯೆ ದು ಮಿನಿಟು ಯುದ. +ನಡೆಯಿತು. ಎರಡೂ ಸಮಬಲವಿದ್ದ ವು. ನಾರಿಯ +ಸಮ್ಮುಖದಲ್ಲಿ ಪೌರುಷಪ್ರ ದರ್ಶನ ಮಾಡುವ +ಛಲ ಎರಡರಲ್ಲಿಯೂ ತು ಐದಾರು ಮಿನಿಟು +ಗಳಾಗುವಷ್ಟ ರಲ್ಲಿ ಹೆಣ್ಣು ಸಿಂಹ ಮಿಂಚಿನಂತೆ +ರಣರಂಗಕ್ಕೆ. 1 ಹುಲಿ ತನ್ನ ಆಜನ್ಮ ಶತ್ರು +ವೇನೊ ತ್ತ ಅದರ ಮೇಲೆರಗಿತು. + +ಹುಲಿಯ ಎದುರು ಈಗ ಇಬ್ಬರು ಶತ್ರುಗಳಿ +ದ್ಡರು. ಅದರ ಮೇಲೆ ಎರಡು. ಕಡೆಗಳಿಂದ +ಪ್ರಹಾರವಾಗುತ್ತಲಿತ್ತು. ಹೆಣ್ಣು ಸಿಂಹ ಈ ರೀತಿ + + +`-೨೮ + + +ವಿಶ್ವಾಸಘಾತ ಮಾಡೀತೆಂಬ ಕಲ್ಪನೆಯೂ ಅದ- +ಕ್ಕಿರಲಿಲ್ಲ. ಆದರೂ ಅದು ಧೈರ್ಯಗೆಡದೆ ದುಂಡು +ಸುತ್ತಿ ಸಿಂಹವನ್ನು ಹಿಂದಕ್ಕೆ 'ಸರಿಸಿ ತಿರುಗಿ +ಮುಂದೆ. ಸರಿದು ಹೆಣ್ಣು ಸಿಂಹಕ್ಕೆ ಎರಡೇಟು +ಬಾರಿಸಲು ಅದು ಕೆಳಗುರುಳಿತು. ಅದೇ ಆವೇಶ +ದಲ್ಲಿ ಅದು ಗಂಡು ಸಿಂಹಕ್ಕೆ ತೆಕ್ಕೆಬಿದ್ದು ಕೆಳ +ಗುರುಳಿಸಿ ಅದನ್ನು ನೆಲಕ್ಕೆ ತಿಕ್ಕಿತು. ಸಿಂಹ +ನೋವಿನಿಂದ ಕೂಗಿ ಓಡಿತು. : ಹುಲಿ ಬೆನ್ನಟ್ಟಿ +ಒಂದು ಪೊದೆಯಲ್ಲಿ ಅದನ್ನು ಹಿಡಿಯಿತು. +ಮತ್ತೆ ಅವೆರಡರಲ್ಲಿ ಘನಘೋರ ಕದನಕ್ಕಾ +ರಂಭವಾಯಿತು. ಸಿಂಹ ಜಿಗಿದು ಹುಲಿಯ ಕುತ್ತಿ +ಗೆಯ ಮೇಲೆ ಹಾರಿತು. ಹುಲಿ ಕುತ್ತಿಗೆ ಅಲ್ಲಾ +ಡಿಸಿ ಹಮಾಲ ಬೆನ್ನಿನ ಮೇಲಿನ ಧಾನ್ಯದ ಚೀಲ +ವನ್ನೆತ್ತಿ ಚೆಲ್ಲುವಂತೆ ಬದಿಗೆ ಚೆಲ್ಲಿತು. ಬಿದ್ದ +ಸಿಂಹ ಎದ್ದು ಓಡಿತು. ಆದರೆ ಅದಕ್ಕೆ ಓಡುವ +ಶಕ್ತಿಯೂ ಇದ್ದಂತಿರಲಿಲ್ಲ. ಒಂದಿಪ್ಪತ್ತು ಮಾರು + + +ಕಸ್ತೂರಿ, ಜುಲೈ ೧೯೬೧ + + +' ದೂರ ಹೋಗಿ ಅದು ಬಿದ್ದುಕೊಂಡು ಗಟ್ಟಿಯಾಗಿ +ಶ್ವಾಸೋಚ್ಛ್ಛಾಸ ಮಾಡತೊಡಗಿತು. + + +ಇತ್ತ ಕ್ರೋಧೋನ್ಮತ್ತವಾದ ಹುಲಿ +ಮತ್ತೊಮ್ಮೆ ಮುಂಗಾಲಿನಿಂದ ಹೆಣ್ಣು ಸಿಂಹಕ್ಕೆ +ಏಟುಗಳನ್ನು ಹಾಕಿತು. ಮತ್ತು ಕಾದಿ ದಣಿದ +ನಾಯಿಯಂತೆ ನೆಲದ ಮೇಲೆ. ಕುಳಿತು ಶ್ವಾಸ +ವೆಳೆಯತೊಡಗಿತು. ಆದರೆ ಅದರ ಕೆಂಗಣ್ಣು +ಗಳು ದೂರ ಕುಳಿತ ಸಿಂಹದ ಮೇಲೆ ನೆಟ್ಟಿದ್ದವು. +ಹೆಣ್ಣು ಸಿಂಹ ಅದರ ಬಳಿ ಬಂದಿತು. ಆದರೆ +ಉಗ್ರವಾಗಿದ್ದ ಹುಲಿಯ ಗುರುಗುಡುವಿಕೆಯಿಂದ +ಅದಕ್ಕೆ ಅದರ ಶರೀರವನ್ನು ಸ್ಪರ್ಶಿಸುವ ಸಾಹಸ +ವಾಗಲಿಲ್ಲ.. ಅದು ಕೂಡ ಭಗ್ನಮನೋರಥ +ವಾಗಿ ಒಂದು ಗಿಡದ ಬೊಡ್ಡೆ ಗೆ ಆತು ಬಿದ್ದು +ಕೊಂಡು ಗಟ್ಟಿಯಾಗಿ ಶ್ಯಾಸವೆಳೆಯುತ್ತ, ಹುಲಿ +ಯನ್ನು ದಿಟ್ಟಿಸಿ ನೋಡತೊಡಗಿತು. 3 + + +ಉತ್ತರ ಪ್ರದೇಶದ ಒಂದು ವಿಖ್ಯಾತ ನಗರದಲ್ಲಿ ನಡೆದ ಘಟನೆಯಿದು. ಒಬ್ಬ + + +ಗೃಹಸ್ಸನಿಗೆ ಹೊಟ್ಟಿ- ಬೇನೆಯಾಗಿತ್ತು. + + +ಆಡ್ಲ್ಕಜನ ಅವರು. ಆಸ್ಪತ್ರೆಗೆ ಕಳಿಸುವು + + +ದರ ಬದಲು ಡಾಕ್ಟರನನ್ನೇ ಮನೆಗೆ ಕರೆಸಿದರು. ಡಾಕ್ಟರ್‌ ಬಂದು ಕೋಣೆಯಲ್ಲಿದ್ದ +ಕೋಗಿಯನ್ನು ನೋಡಿ ಐವತ್ತು ನಿಮಿಷ ಬಿಟ್ಟು ಬಂದು, "ಒಂದು ಉಳಿ ಇದೆಯೆ?' +ಎಂದರು. ರೋಗಿ ಗೃಹಸ್ಥರ ಮಗ ಡಾಕ್ಟರರ ಮುಖವನ್ನು ಒಂದು ನಿಮಿಷ ವಿಕ +ಮಿಕ ನೋಡಿ ಉಳಿ ತಂದುಕೊಟ್ಟ. ಮತ್ತೆ ಐದು ಮಿನಿಟಾದ ಮೇಲೆ ಡಾಕ್ಟರರು +ಪುನಃ ಬಂದು “ಒಂದು ಸುತ್ತಿಗೆ ಬೇಕು? ಎಂದರು. ಸುತ್ತಿಗೈೆಉಳಿ ಇವನ್ಸೆಲ್ಲತೆಗೆದು +ಕೊಂಡು ಡಾಕ್ಟರರು ಏನು ಮರಾಡಲಿದ್ದಾರೆಂದು ಅಲ್ಲಿದ್ದವರು ಯೋಚನೆಗೊಳಗಾ- +ದರು. ಆದರೂ ತಮಗೆ ತಿಳಿಯದ ನಿಷಯ ಏನೊ ಇರಬೇಕು ಎಂದು ಸುತ್ತಿಗೆ +ತಂದುಕೊಬ್ಬಿರು. ಮತ್ತೆ ಐದು ಮಿನಿಟು ಬಿಟ್ಟು ಪುನಃ ಡಾಕ್ಟರರು ಬಂದರು. +“ಒಂದು ಕರಗಸ ಕೊಡಿ? ಎಂದರು. ಈ ಸಲ ರೋಗಿ ಗೃಹಸ್ಥರ ಮಗನಿಗೆ ತಡೆಯ +ಲಾಗಲಿಲ್ಲ. ಕೇಳಿಯೇಬಿಟ್ಟಿರು: "ಸ್ಪಾಮೀ, ಡಾಕ್ಟರರೆ, ಉಳಿ ಕೇಳಿದಿರಿ, ಸುತ್ತಿಗೆ +ಕೇಳಿದಿರಿ. ಈಗ ಕರಗಸ ಕೇಳುತ್ತಿರುನಿರಿ. ಆಪರೇಷನ್ನಿಗೆ ಈ ಆಯುಧಗಳನ್ನು +ಉಪಯೋಗಿಸಲಿದ್ದೀರಾ?” ಡಾಕ್ಟರರು ಗಂಭೀರರಾಗಿ ಉತ್ತರಿಸಿದರು: “ಅಲ್ಲಯ್ಯ, +ಆಸರೇಷನ* ತಲೆ ಬೋಳಿಸ್ತು. ನನ್ನ ಆಯುಧಗಳ ಪೆಟ್ಟಗೇನೇ ತೆರೆಯಲಿಕ್ಕೆ ಬರ +ಲೊಲ್ಲದಾಗಿದೆ. ಈಗ ಕೊರೆದೇ ತೆಗೆಯಬೇಕು!'' ೨_ಚೇಡಬ ಬನಾರಸಿ + + +ಇದುವೆ ಜೀವ, + + + + + +ನನ್ನ ಉತ್ತರ ಒಂದುಸ್ಥಾನದ ಮಿತ್ರ +ರೊಬ್ಬರು ಹೇಳಿದ ಸತ್ಯ ಪ್ರಸಂಗವಿದು: + +ಒಂದು ಸರಕಾರಿ ಕಚೇರಿಯಲ್ಲಿ ಜ��ವ +ಮಾನವೆಲ್ಲ ಪ್ರಾವರಾಣಿಕತೆಯಿಂದ ದುಡಿದ +ಕಾರಕೂನರೊ ಬ್ಬ ರಿದ್ದ ರುಂ. ಅವರು +ಅಲ್ಲಿಯೆ ಏರುತ್ತ ಹೆಡ್‌ಕ್ಲಾರ್ಕ್‌ ಸ್ಥಾನ +ವನ್ನು ಮುಚ್ಚಿದ್ದರು. ನಿವೃತ್ತರಾಗಲು +ಇನ್ನು ಎರಡೇ ವರ್ಷಗಳಿದ್ದವು. ಅವರ +ಕೆಲಸವನ್ನು ಕುರಿತು ಮೇಲಿನ ಅಧಿಕಾರಿ +ಗಳಿಗೆ ಒಳ್ಳೆಯದಲ್ಲದ ಒಂದೇ ಒಂದು +ವರದಿಯೂ ಹೋಗಿರಲಿಲ್ಲವಾಗಿ ನಿವೃತ್ತಿ +ಸಮೀಪಿಸುತ್ತಿರುವಾಗಾದರೂ ಅವರ +ಸೇವೆಗೆ ಪುರಸ್ಕಾರವೀಯುವ ಉದ್ದೇಶ +ದಿಂದ ಅವರನ್ನು ಮೇಲಿನ ಯಾವುದೋ +ಹುದೆಗೆ ಬಡತಿ ಮಾಡುವ ಆಜ್ಞೆಯನ್ನು +ಆಧಿಕಾರಿಗಳು ಕಳಿಸಿದರು. + +ಪರಿಣಾಮ ನೋಡಿ ಅಧಿಕಾರಿಗಳಿಗೆ +ಆಶ್ಚರ್ಯವಾಯಿತು. ಅನರ ಕೆಲಸದ +ಮೇಲೆ ಒಳ್ಳೇ ವರದಿಗಳನ್ನು ಕಳಿಸಿದ ಆ +ಕಚೇರಿಯೆ ಅವರ ಬಡತಿಯನ್ನು ಬಲ +ವಾಗಿ ನಿರೋಧಿಸಿತು. ಅವರ ಬಡತಿ +ಯನ್ನು ನಿರೋಧಿಸುವುದರಲ್ಲಿ ಕಚೇರಿಯ +ಮುಖ್ಯಾಧಿಕಾರಿಯನ್ನೊಳಗೊಂಡು ಇಡಿ +ಕಚೇರಿಯೆ ಒಗ್ಗ ಟ್ಟ ಗಿದ್ದಂತೆ ತೋರಿತು. +ಒಂದೆರಡು ಬಾರಿ "ಪ್ರ ಯತ್ನಿ ಸಿ ಪ್ರಬಲ +ವಿರೋಧವನ್ನು ಕಡೆಗಣೆಸಲಾರದೆ ಟ್ಟ +ಧಿಕಾರಿಗಳು ಹೆಡ್ಡಕ್ಟಾ ರ್ಕರ ಬಡತಿ ಪ್ರ ಶ್ಸೆ +ಯನ್ನು ಕೈ ಬಿಟ್ಟರು. + + +ಒಳ್ಳೇ ಗಾ ಸರಕಾರದಲ್ಲ + + + + + +ಇದು ಜೀವನ + + + + + +ಬಡತಿ ಸಿಗುವುದಿಲ್ಲ. ಏಕೆಂದರೆ ಅವನಿಗೆ +ಬಡತಿಯಾದರೆ ಕಚೇರಿಯ ಕೆಲಸ ಸಾಗು +ವುದೇ ಕಷ್ಟವಾಗುತ್ತದೆ ಎಂದು ಅಧಿಕಾರಿ +ಗಳು ಹೆದರುತ್ತಾರೆ ಎಂಬ ಪ್ರತೀತಿ ಇದೆ. +ಇದೂ ಅದಕ್ಕೊಂದು ಉದಾಹರಣೆ +ಯೆಂದು ಜನ ಆಡಿಕೊಂಡರು. ಆದರೆ ಆ +ಹೆಡ್‌ಕ್ಲಾರ್‌್‌ ನಿನೃತ್ತಿಹೊಂದಿದ ನಂತರವೇ +ಗುಪ್ತವಾಗಿರಿಸಲ್ಪಟ್ಟಿ. ಅದರ ನಿಜಾಂಶ +ಹೊರಬಂದದ್ದು. ನಿವೃತ್ತಿಗೆ ಮೂರು +ವರ್ಷ ಮುಂಂಚೆ ಆ ಹೆಡ್‌ಕ್ಲಾರ್ಯ ರಿಗೆ ಕಣವ್ಹ +ಹೋಗಿಬಿಟ್ಟ ತ್ತು. ಪಾಪ, ಬಲು ದೊಡ್ಡ +ಸಂಸಾರ. ಹರಿಯ ಮಗ ಮೆಟ್ರರಕ್‌ +ಆಗಲು ಇನ್ನೂ ಎರಡು ವರ್ಷನವಿತ್ತು. +ಕಚೇರಿಯಲ್ಲಿ ಎಲ್ಲರಿಗೂ ಪ್ರೀತಿ ಪಾತ್ರರಾ- +ಗಿದ್ದ ಅವರ ಮನೆತನಕ್ಕೆ ಬಂದ ಈ ಅವ. +ಘಡ ನೋಡಿ ಕಚೇರಿಯಲ್ಲ ಗುಪ್ತಸಂಧಾನ +ನಡೆದು ಅವರ ಕೈಜಿಡಬಾರದೆಂದೂ ಅವರ +ಕೆಲಸವನ್ನು ಉಳಿದೆಲ್ಲರೂ ಹಂಚಿಕೊಂಡು +ಮಾಡಿಕೊಟ್ಟು ಮೇಲಿನವರಿಗೆ ಸುದ್ದಿ ಹತ್ತ +ದಂತೆ ೫೫0-೬112 ನಿರ್ಧಾ ಬಾಡಿತು +ಒಮ್ಮೆ ಅವರ ಮಗನ ಮೆಬ್ರ ಕ್‌ ಮುಗಿ +ದರೆ ಸ ಕಚೇರಿಯಲ್ಲಿ” ಅವನನ್ನು +ತೆಗೆದುಕೊಂಡು ಕೌಟುಂಬಿಕ ದುರಂತ +ವನ್ನು ಕಡೆಹಾಯಿಸಬಹುದೆಂದು ಅವರು +ನಿಚಾರಿಸಿದರು, + +ಹೀಗೆ ಒಂದು ವರ್ಷ ನಡೆದಾಗ ಮೇಲಿ- +ನವರ ಬಡತಿ ಆಜ್ಞೆ ಬಂದದ್ದು. ಬಡತಿ +ಯಾಗಿದ್ದ ರೆ ಹೆಡ್‌ ಕ್ಸ ರ್ಕರಿಗೆ- ಆ ಕಚೇರಿ +ಯಿಂದ ನರ್ಗವಾಗುತ್ತಿತ್ತು, ಗುಟ್ಟು + + +ತ್ಮಿ ಕಸೂರಿ, ಜುಲೈ ೧೯೬೧ + + +ರಟ್ಟ್ವಾಗಿ ಭವಿಷ್ಯ ಹಾಳಾಗಿ;ಹೋಗುತ್ತಿತ್ತು. +ಬಡತಿಯನ್ನು ವಿರೋಧಿಸಲು ಈ ಮಾನವ +ದಯೆಯೆ ಕಾರಣವಾಗಿತ್ತು. + + +ದದ ರಂಗ. ಶಾನುಭಾಗ + + +ನಾನಾಗ ಹೈಸ್ಕೂಲಲ್ಲಿ ಓದುತ್ತಿದ್ದೆ. ನಮ +ಗೊಬ್ಬರು ಅಧ್ಯಾಪಕರಿದ್ದರು. ಅವರು +ಪಾಠವತಾಡುವಾಗಲಾಗಲೀ, ಇತರ ಯಾವ +ಸಂದರ್ಭದಲ್ಲೇ ಆಗಲಿ ನಕ್ಕುದನ್ನು ನಾವು +ಕಂಡಿರಲಿಲ್ಲ. ಯಾವಾಗಲೂ ಜಿಗುಮುಖ +ಅವರದು, ಎಷ್ಟೋ ಸಂದರ್ಭಗಳಲ್ಲಿ ಅವ +ರನ್ನು ನಗಿಸಬೇಕು ಎಂದು ನಾವು ಮಾಡಿದ +ಪ್ರಯತ್ನಗಳೆಲ್ಲ ನಿರರ್ಥಕವಾದುವು. ಎಂ- +ತಹ ಮೋಜಿನ ಪ್ರಸಂಗ ಬಂದರೂ ಅವರು +ನಗುತ್ತಿರಲಿಲ್ಲ. + +ಇನ್ನೊಂದು ಸಂಗತಿ ಎಂದರೆ ಅವರಿಗೆ +ತರಗತಿಯ ಯಾವ ಮಕ್ಕಳ ಹೆಸರೂ ಶಿಳಿ +ದಿರಲಿಲ್ಲ. ಪ್ರಶ್ನೆಗಳನ್ನು ಕೇಳುವಾಗ, +" ಫಸ. ಬೆಂಚ್‌ ಲಾಸ್ಟ್‌ ಬಾಯ್‌), +" ಲಾಸ್ಟ್‌ ಬೆಂಚ್‌ ಫಸ್ಟ್‌ ಬಾಯ"; +"ಸೆಕೆಂಡ ಬೆಂಚ್‌ ಥರ್ಡ್‌ ಬಾಯ"' +ಎಂದು ಕೈ ತೋರಿಸಿ ಉತ್ತರ ಕೇಳುತ್ತಿ +ದ್ದರು. ಇನ್ನು ಕೆಲವು ಬಾರಿ " ಖದ್ದರ್‌ +ಕ್ಯಾಪಿನ ಹುಡುಗ' ; "ನೀಲಿ ಅಂಗಿಯ +ಹುಡುಗ' ಎಂದು ಗುರುತು ಹೇಳುತ್ತಿ- +ದ್ದರು, + +ಒನ್ಮೆ ನಮ್ಮ ತರಗತಿಯ ಕೊನೆಯ +ಬೆಂಚಿನ ಕಡೆಯಿಂದ ಪಾಠದ ವೇಳೆ ತುಸು +ಗಲಾಟಿಯಾಯಿತು. ಬೆಂಚಿನಲ್ಲಿ ಕುಳಿತ +ವಿದ್ಯಾರ್ಥಿಗಳು ಪಾಠಕ್ಕೆ ಸಂಬಂಧವಿಲ್ಲದ + + +ನಿಷಯಗಳನ್ನು ಮಾತಾಡಿ ಗುಲ್ಲು +ಎಜಿ ಸಿದರು. ಇದನ್ನು ಕಂಡ ನಮ್ಮ +ಕೂಡಲೇ + + +ಅಧ್ಯಾಪಕರು ಸಿಟ್ಟಗೆದ್ದರು. +ಮೇಜನ್ನು ಡಸ್ಟರಿನಿಂದ ಬಲವಾಗಿ ಗುದ್ದಿ + + +"ಲಾಸ್ಟ್‌ ಬೆಂಚ್‌, ಗೆಟ್‌ ಔಟ್‌' ಎಂದರು. +ಕೂಡಲೇ ಕೊನೆಯ ಬೆಂಚಿನಲ್ಲಿ ಕುಳಿತವ- +ರಿಬ್ಬರು ಏನೋ ತಮ್ಮಲ್ಲೇ ಮಾತಾಡಿ +ಕೊಂಡರು. ಎಲ್ಲರೂ ಬೆಂಚಿನಿಂದ ಎದ್ದು +ತರಗತಿಯಿಂದ ಹೊರಗೆ ಹೋಗದೆ +ನಂತರು. ಇದರಿಂದ ನಮ್ಮ ಅಧ್ಯಾಪಕರ +ಸಿಟ್ಟು ನೆತ್ತಿಗೇರಿತು. ಅವರು ಪುನಃ ಗಬ್ಬ +ಯಾಗಿಯೇ ಮೇಜು ಗುದ್ದಿ, " ಲಾಸ್ಟ್‌ +ಬೆಂಚ್‌, ಗೆಬ೫್‌ ಔಟ್ಬ' ಎಂದು ಅರಜಿ- +ದರು. ಕೂಡಲೇ ಕೊನೆಯ ಬೆಂಚಿನ +ಎಲ್ಲ ನಿದ್ಯಾರ್ಥಿಗಳೂ ತಮ್ಮ ಬೆಂಚನನ್ನು +ಎತ್ತಿ, ಹೊತ್ತು ಕ್ಲಾಸಿನ ಹೊರಗೆ ಒಯು್ಯ- +ವ್ರದಕ್ಕಾರಂಭಿಸಿದರು. ನಮಗೆ ತಡೆಯಲಾ +ರದ ನಗು ಬಂತು. ನಮ್ಮ ಅಧ್ಯಾಪಕರೂ +ಅದೇ ಮೊದಲನೇ ಸಲ ನಕ್ಕುಬಿಟ್ಟರು. +೨. ಎಸ್‌ ಸದಾಶಿವಂಾವ*, ಉಡುಪಿ, + +ನನಗೆ ಚಿತ್ರ ಬರೆಯುವ ಹುಚ್ಚು. +ದಿನವೂ ಮನೆಗೆಲಸವಾದ ಮೇಲೆ ಕುಂಚ +ಜಡಿದು ಚಿತ್ರ ಸಾಧನೆ ಮಾಡುತ್ತಿರುತ್ತೇನೆ. +ಆದರೆ ನಮ್ಮ ಮೂರು ವರ್ಷದ ಮಗು +ಶೀನು ಬಂದು ಉಪಟಳ ಕೊಡುತ್ತಾನೆ. +ಆದ್ದರಿಂದ ನಾನು ಅನನನ್ನು ಮರೆಯ +ಪೋರ್ಚಿನಲ್ಲಿ ಕುಳ್ಳಿರಿಸಿ ಜೀಕಾದಷ್ಟು +ಆಟದ ಸಾಮಾನುಗಳನ್ನು ಮಡಗಿ +ಬಾಗಿಲು ಹಾಕಿ ಬೀಗ ಜಡಿದು, ಒಳಗೆ +ಹೋಗಿ ಕುಂಚ ಆಡಿಸಲು ಸುರು ಮಾಡು +ತ್ತಿರುತ್ತೇನೆ. + +ಆದರೆ ಪ್ರತಿದಿನವೂ ಅವನನ್ನು ಪೋರ್ಚಿ +ನಲ್ಲಿ ದಿಗ್ಬಂಧಿಸಿಡಬೇಕಾದರೆ ರಾಣಾರಂಪ +ವಾಗಿಬಿಡುತ್ತದೆ. + +ಒಂದು ಆದಿತ್ಯವಾರ ನಾನು ಮಗು +ವನಕ್ಚ ಇವರ? ಕಡೆ ಬಿಟ್ಟು ಕಣ್ಣು +ತಪ್ಪಿಸಿ ಗೆಳತಿಯ ಮನೆಗೆ ಹೋದವಳು + + +ಇದುವೆ ಜೀವ, ಇದು ಜೀವನ ೩೧ + + +ಮರಳಿದಾಗ ಇವರು ತಮ್ಮ ಕೋಣೆಯಲ್ಲಿ +ಏನನ್ನೊ ಬರೆಯುತ್ತ ಕುಳಿತಿದ್ದರು. ಮಗು +ಪೋರ್ಚಿನಲ್ಲಿ ಸುಖವಾಗಿ ಆಡುತ್ತಿದ್ದ. +ಪೋರ್ಚಿನ ಬಾಗಿಲ ಎಂದಿನಂತೆ ಭದ್ರ +ವಾಗಿ ಮುಚ್ಚಿದ್ದರೂ ಅವನು ಯಾವ +ಕೂಗಾಟವನ್ನೂ ಮಾಡುತ್ತಿರಲಿಲ್ಲ. +ಆಶ್ಚರ್ಯವಾಗಿ ನಾನು ಇವರ ��ತ್ತಿರ + + +ಇದರ ಗುಟ್ಟಿ ನೆಂದು ಕೇಳಿದೆ. “ ಬಹಳ +ಸುಲಭ, ದಹ “ಫೀನಂ ಇಲ್ಲೇ +ಆಡುತ್ತಿರು. ನಿನ್ನ ಅಮ್ಮ ಬಂದು ನಿನಗೆ +ತೊಂದಕೆ ಕೊಡಬಹುದು. ಅವಳು ಬಾರ +ದಂತೆ ಕೀಲಿ ಹಾಕಿಬಿಡುತ್ತೇನೆ ಎಂದು ಆವ + + +ನಿಗೆ ಹೇಳಿದೆ.? +__ರಮಾಜಾಂಜಿ + + + + + +೫೦ ವರ್ಷಗಳು ನಿದ್ದೆ ಇಲ್ಲದೆ ಕಳೆದ ಭೂಪ! + + +ನಿದ್ರೆಯ ಬಗ್ಗೆ ನೀವು ಆನೇಕ ಲೇಖನಗಳನ್ನು + + +ಓದಿರಬಹುದು. ನಾನು + + +ಈಗ ನಿದ್ರೆ ಮಾಡುವವರ ಬಗ್ಗೆಯಾಗಲಿ ಆಥವಾ ನಿದ್ದೆಯ ಬಗ್ಗೆಯಾಗಲೀ ಹೇಳ- +ಹೊರಬಲ್ಲ. ನಿದ್ದೆ ಇಲ್ಲದೆ ಜೀವನ ನಡೆಸಿರುವವರ ವಿಷಯ ಹೇಳಹೊರಬರುವೆನು. +ಲಂಡನ್‌ ನಗರದ ಲಾಂಚ್‌ಬೆರಿ ಎಂಬಾತನಿಗೆ ತಾನು ಎಂದು ನಿದ್ರೆ ವಾಾಡಿ- + + +ದ್ವೈನೆನ್ನುವುದೇ ಮರೆತುಹೋಗಿದೆಯಂತೆ! + + +ವರ್ಷಗಳು ಕಳೆದಿನೆಯಂತೆ. + + +ಈತ ನಿದ್ರೆ ಮಾಡದೆ ಸುವತಾರು ೫೦ + + +೫೦ ವರ್ಷಗಳಿಂದ ನಿದ್ರೆ ಮಾಡದಿದ್ದರೂ ಇದು + + +ವರೆಗೆ ಒಂದು ಬಾರಿಯಾದರೂ ಕಾಯಿಲೆ ಬಿದ್ದಿಲ್ಲ. +ಈಗ್ಗೆ ಕೆಲವು ವರ್ಷಗಳ ಕೆಳಗೆ ಈ ಮಹಾಶಯ ತನಗೆ ಆರು ಘಂಟಿಗಳ + + +ಕಾಲ ಯಾರು ನಿದ್ರೆ ಬರುವಂತೆ ಮಾಡುವರೋ ಅವರಿಗೆ ೨೫೦ + + +ಕೊಡುವುದಾಗಿ ಸಾರಿದ. + + +ಪೌಂ. ಬಹುಮಾನ + + +ಇದಕು್ಳುತ್ತರವಾಗಿ ಮೂರು ಸಹಸ್ರ ಮಂದಿ ದ್ರೆ + + +ಬರುವ ಸಲಹೆಗಳನ್ನು ಕಳುಹಿಸಿದರೂ ಯಾವುದೂ ಪರಿಣಾಮಕಾರಿಯಾಗಲಿಲ್ಲ! +ಈ ಪ್ರಣ್ಯಾತ್ಮನದು ಇಷ್ಟಾದರೆ, ಇಂಗ್ಲೆಂಡ್‌ನ ಲ್ಯಾಸಿಸ್ಟ್‌ ಶೈರ್‌ ಎಂಬಲ್ಲಿ ವಾಸಿ + + +ಸುವ ಇಸ್ಜರ್‌ ಬೆನ್ನೈಟ್‌ ಎಂಬಾತ $೫ ವರ್ಷಗಳಿಂದ ನಿದ್ರೆ ಮಾಡಿಲ್ಲ. +ಯಲ್ಲಿ ೨೮ ಸಹಸ್ರ ಪುಸ್ತಕ, ೫೬ ಸಹಸ್ರ ಮಾಸಪತ್ರಿ ಕೆಗಳನುು + + +ಈ ಅವಧಿ +ಓದಿದ್ದಾ ನಂತೆ! + + +ಈತ ಅಂತರ್ಥರಾಷ್ಟ್ರೀಯ ನಿದ್ದೆ ಈಜ್‌ಗ್ತೆ ಸಂಘ ಒಂದ ಸ್ಗಾ ಪನೆಯಾಗುವುದರ + + +ಆನಶ್ಯಕತೆಯ ಬಗ್ಗೆ ಪತ್ರಿ ಕೆಯುಲ್ಲಿ ಒಂದು ಲೇಖನ ಬರೆದಿದ್ದ. + + +ಅದಕ್ಕೆ ಉತ್ತರ + + +ವಾಗಿ ನಿಶ್ವದಾದ್ಯ ಂತ ರಚಾರಣಾ ಪತ್ರಗಳು ಬರತೊಡಗಿದವು" + +ಸಾತ ರಲ್ಲ ಚಿಕಾಗೋ ಆಸ್ಪ ತ್ರ ಯಲ್ಲಿ ಮರಣಹೊಂದಿದ ಮೋಲಿ ಬರ್ಗರ್‌ +ಎಂಬಾಕೆ ೩೩ "ನರ್ಷಗಳ ಕಾಲ ನಿದ್ರೆ ಯಿಲ್ಲದೆ ಜೀನಿಸಿದಳಂತೆ, ಆಕೆ ಸಾಯದ +ಮೊದಲು ಯಾವ ವೈದ್ಯರಿಗೂ ಆಕೆಗೆ ನಿದ್ರೆ ಬರುವಂತೆ ಮಾಡಲು ಸಾಧ್ಯವಾಗ + + +ಲಿಲ್ಲವಂತೆ! + + +ಕೆಲವು ವರ್ಷಗಳ ಹಿಂದೆ ೭೪ ವರ್ಷದ ಒಬ್ಬ ವೃ ದ್ಧ ಲಂಡನ್‌ ನಗರ ವೈ ದೃರ +ಬಳಿ ಬಂದು ತಾನು ೧೯೨೧ರಲ್ಲಿ ಭಗ್ಗ ಸ್ರಣಯಿಯಾದಾಗಿನಿಂದ ಇದುವರೆಗೂ. ನಿದ್ರೆ +ಮಾಡಲು ಆಗುತ್ತಿಲ್ಲನೆಂದೂ ಅದಕ್ಕಾ ಗಿ ಚಿಕಿತ್ಸೆಮಾಡಬೇಕೆಂದೂ ಕೋರಿಕೊಂಡ + + +ದಾಖಲೆಯಿದೆ. + + +ದಾ ಸಂಗ್ರಹ: ಇಂ ರಾಷ್ಟ್ರಿಯ + + +ತ್ಠಿಂ ಕಸೂರಿ, ಜುಲೈ ೧೯೬೧ + + +ರಟ್ಟ್ರಾಗಿ ಭವಿಷ್ಯ ಹಾಳಾಗ;ಹೋಗುತ್ತಿತ್ತು. +ಬಡತಿಯನ್ನು ವಿರೋಧಿಸಲು ಈ ಮಾನವ +ದಯೆಯೆ ಕಾರಣವಾಗಿತ್ತು. + + +ರ ರಂಗು ಶಾನುಭಾಗ + + +ನಾನಾಗ ಹೈಸ್ಕೂಲಲ್ಲಿ ಓದುತ್ತಿದ್ದೆ. ನಮ +ಗೊಬ್ಬರು ಅಧ್ಯಾಪಕರಿದ್ದರು. ಅವರು +ಪಾಠವತಾಡುವಾಗಲಾಗಲೀ, ಇತರ ಯಾವ +ಸಂದರ್ಭದಲ್ಲೇ ಆಗಲಿ ನಕ್ಕುದನ್ನು ನಾವು +ಕಂಡಿರಲಿಲ್ಲ ಯಾವಾಗ���ೂ ಚಿಗುಮುಖ +ಅವರದು. ಎಷ್ಟೋ ಸಂದರ್ಭಗಳಲ್ಲಿ ಅನ +ರನ್ನು ನಗಿಸಬೇಕು ಎಂದು ನಾವು ಮಾಡಿದ +ಪ್ರಯತ್ನಗಳೆಲ್ಲ ನಿರರ್ಥಕವಾದುವು. ಎಂ- +ತಹ ಮೋಜಿನ ಪ್ರಸಂಗ ಬಂದರೂ ಅವರು +ನಗುತ್ತಿರಲಿಲ್ಲ. + +ಇನ್ನೊಂದು ಸಂಗತಿ ಎಂದರೆ ಅವರಿಗೆ +ತರಗತಿಯ ಯಾವ ಮಕ್ಕಳ ಹೆಸರೂ ತಿಳಿ +ದಿರಲಿಲ್ಲ. ಪ್ರಶ್ನೆಗಳನ್ನು ಕೇಳುವಾಗ, +" ಫಸ್ಟ್‌. ಬೆಂಚ್‌ ಲಾಸ್ಟ್‌ ಬಾಯ್‌, +" ಲಾಸ್ಟ ಬೆಂಚ್‌ ಫಸ್ಟ್‌ ಬಾಯ"; +"ಸೆಕೆಂಡ ಬೆಂಚ್‌ ಥರ್ಡ್‌ ಬಾಯ್‌' +ಎಂದು ಕೈ ತೋರಿಸಿ ಉತ್ತರ ಕೇಳುತ್ತಿ +ದ್ದರು. ಇನ್ನು ಕೆಲವು ಬಾರಿ " ಖದ್ದರ್‌ +ಕ್ಯಾಪಿನ ಹುಡುಗ' ; "ನೀಲಿ ಅಂಗಿಯ +ಹುಡುಗ' ಎಂದು ಗುರಂತು ಹೇಳುತ್ತಿ- +ದ್ದರು, + +ಒನ್ಮೆ ನಮ್ಮ ತರಗತಿಯ ಕೊನೆಯ +ಬೆಂಚಿನ ಕಡೆಯಿಂದ ಪಾಠದ ವೇಳೆ ತುಸು +ಗಲಾಟಿಂಯಾಯಿತು. ಬೆಂಚಿನಲ್ಲಿ ಕುಳಿತ +ವಿದ್ಯಾರ್ಥಿಗಳು ಪಾಠಕ್ಕೆ ಸಂಬಂಧವಿಲ್ಲದ + + +ನಿಷಯಗಳನ್ನು ಮಾತಾಡಿ ಗುಲ್ಲು +ಎಜಿ ಸಿದರು. ಇದನ್ನು ಕಂಡ ನನ್ಮು +ಕೂಡಲೇ + + +ಅಧ್ಯಾಪಕರು ಸಿಟ್ಟಗೆದ್ದರು. +ಮೇಜನ್ನು ಡಸ್ಟರಿನಿಂದ ಬಲವಾಗಿ ಗುದ್ದಿ + + +"ಲಾಸ್ಟ್‌ ಬೆಂಚ್‌, ಗೆಟ್‌ ಔಟ್‌' ಎಂದರು. +ಕೂಡಲೇ ಕೊನೆಯ ಬೆಂಚಿನಲ್ಲಿ ಕುಳಿತವ- +ರಿಬ್ಬರು ಏನೋ ತಮ್ಮಲ್ಲೇ ಮಾತಾಡಿ +ಕೊಂಡರು. ಎಲ್ಲರೂ ಬೆಂಚಿನಿಂದ ಎದ್ದು +ತರಗತಿಯಿಂದ ಹೊರಗೆ ಹೋಗದೆ +ನಂತರು. ಇದರಿಂದ ನಮ್ಮ ಅಧ್ಯಾಪಕರ +ಸಿಟ್ಟು ನೆತ್ತಿಗೇರಿತು. ಅವರು ಪುನಃ ಗಬ್ಬಿ +ಯಾಗಿಯೇ ಮೇಜು ಗುದ್ದಿ, "ಲಾಸ್ಟ್‌ +ಬೆಂಚ್‌, ಗೆಬ೫೯ ಔಟ್‌' ಎಂದು ಅರಜಿ- +ದರು. ಕೂಡಲೇ ಕೊನೆಯ ಬೆಂಚಿನ +ಎಲ್ಲ ವಿದ್ಯಾರ್ಥಿಗಳೂ ತಮ್ಮ ಬೆಂಚನ್ನು +ಎತ್ತಿ, ಹೊತ್ತು ಕ್ಲಾಸಿನ ಹೊರಗೆ ಒಯುನ್ಯ- +ವ್ರದಕ್ಕಾರಂಭಿಸಿದರು. ನಮಗೆ ತಡೆಯಲಾ +ರದ ನಗು ಬಂತು. ನಮ್ಮ್ಮ ಅಧ್ಯಾಪಕರೂ +ಅದೇ ಮೊದಲನೇ ಸಲ ನಕ್ಕುಬಿಟ್ಟರು. +೨_.'ಎಸ್‌ ಸದಾಶಿವಂಾವ*, ಉಡುಪಿ, + +ನನಗೆ ಚಿತ್ರ ಬರೆಯುವ ಹುಚ್ಚು. +ದಿನವೂ ಮನೆಗೆಲಸವಾದ ಮೇಲೆ ಕುಂಚ +ಹಡಿದು ಚಿತ್ರ ಸಾಧನೆ ವಾಾಡುತ್ತಿರುತ್ತೇನೆ. +ಆದರೆ ನಮ್ಮ ಮೂರು ವರ್ಷದ ಮಗು +ಶೀನು ಬಂದು ಉಪಟಳ ಕೊಡುತ್ತಾನೆ. +ಆದ್ದರಿಂದ ನಾನು ಅವನನನ್ನು ಮನೆಯ +ಪೋರ್ಚಿನಲ್ಲಿ ಕುಳ್ಳಿರಿಸಿ ಬೇಕಾದಷ್ಟು +ಆಟದ ಸಾಮಾನುಗಳನ್ನು ಮಡಗಿ +ಬಾಗಿಲು ಹಾಕಿ ಬೀಗ ಜಡಿದು'/ ಒಳಗೆ +ಹೋಗಿ ಕುಂಚ ಆಡಿಸಲು ಸುರು ವಾಡು +ತ್ತಿರುತ್ತೇನೆ. + +ಆದರೆ ಪ್ರತಿದಿನವೂ ಅವನನ್ನು ಪೋರ್ಚಿ +ನಲ್ಲಿ ದಿಗ್ಬಂಧಿಸಿಡಬೇಕಾದರೆ ರಾಣಾರಂಪ +ವಾಗಿಬಿಡುತ್ತದೆ. + +ಒಂದು ಆದಿತ್ಯವಾರ ನಾನು ಮಗು +ವನ್ಮು “ಇವರ? ಕಡೆ ಬಿಟ್ಟು ಕಣ್ಣು +ತಪ್ಪಿಸಿ ಗೆಳತಿಯ ಮನೆಗೆ ಹೋದವಳು + + +ಇದುವೆ ಜೀವ, ಇದು ಜೀವನ ೩೧ + + +ಮರಳಿದಾಗ ಇವರು ತಮ್ಮ ಕೋಣೆಯಲ್ಲಿ +ಏನನ್ನೊ ಬರೆಯುತ್ತ ಕುಳಿತಿದ್ದರು. ಮಗು +ಪೋರ್ಚಿನಲ್ಲಿ ಸುಖವಾಗಿ ಆಡುತ್ತಿದ್ದ. +ಪೋರ್ಚಿನ ಬಾಗಿಲು ಎಂದಿನಂತೆ ಭದ್ರ +ವಾಗಿ ಮುಚ್ಚಿದ್ದರೂ ಅವನು ಯಾವ +ಕೂಗಾಟವನ್ನೂ ವಡಡುತ್ತಿರಲಿಲ್ಲ. +ಆಶ್ಚರ್ಯವಾಗಿ ನಾನು ಇವರ ಹತ್ತಿರ + + +ಇದರ ಗುಟ್ಟೆ ನ���ಂದು ಕೇಳಿದೆ. “ ಬಹಳ +ಸುಲಭ, ಸು 11 “ನೀನು ಇಲ್ಲೇ +ಆಡುತ್ತಿರು. ನಿನ್ನ ಅಮ್ಮ ಬಂದು ನಿನಗೆ +ತೊಂದಕೆ ಕೊಡಬಹುದು. ಅವಳು ಬಾರ +ದಂತೆ ಕೀಲಿ ಹಾಕಿಬಿಡುತ್ತೇನೆ ಎಂದು ಅವ + + +ನಿಗೆ ಹೇಳಿದೆ.? +__ರಮಾಜಾಂಜಟಿ + + + + + +೫೦ ವರ್ಷಗಳು ನಿದ್ದೆ ಇಲ್ಲದೆ ಕಳೆದ ಭೂಪ! + + +ನಿದ್ರೆಯ ಬಗ್ಗೆ ನೀವು ಆನೇಕ ಲೇಖನಗಳನ್ನು + + +ಓದಿರಬಹುದು. ನಾನು + + +ಈಗ ನಿದ್ರೆ ಮಾಡುವವರ ಬಗ್ಗೆಯಾಗಲಿ ಆಥವಾ ನಿದ್ದೆಯ ಬಗ್ಗೆಯಾಗಲೀ ಹೇಳ- +ಹೊರಬಲ್ಲ. ನಿದ್ದೆ ಇಲ್ಲದೆ ಜೀವನ ನಡೆಸಿರುವವರ ವಿಷಯ ಹೇಳಹೊರಬರುವೆನು. +ಲಂಡನ್‌ ನಗರದ ಲಾಂಚ್‌ಬೆರಿ ಎಂಬಾತನಿಗೆ ತಾನು ಎಂದು ನಿದ್ರೆ ವಾಾಡಿ- + + +ದ್ವೈನೆನ್ನುವುದೇ ಮರೆತುಹೋಗಿದೆಯಂತೆ! + + +ವರ್ಷಗಳು ಕಳೆದಿವೆಯಂತೆ. + + +ಈತ ನಿದ್ರೆ ಮಾಡದೆ ಸುವತಾರು ೫೦ + + +೫೦ ವರ್ಷಗಳಿಂದ ನಿದ್ರೆ ಮಾಡದಿದ್ದರೂ ಇದು + + +ವರೆಗೆ ಒಂದು ಬಾರಿಯಾದರೂ ಕಾಯಿಲೆ ಬಿದ್ದಿಲ್ಲ. +ಈಗ್ಗೆ ಕೆಲವು ವರ್ಷಗಳ ಕೆಳಗೆ ಈ ಮಹಾಶಯ ತನಗೆ ಆರು ಘಂಟಿಗಳ +ಕಾಲ ಯಾರು ನಿದ್ರೆ ಬರುವಂತೆ ಮಾಡುವರೋ ಅವರಿಗೆ ೨೫೦ ಪೌಂ. ಬಹುವತಾನ + + +ಕೊಡುವುದಾಗಿ ಸಾರಿದ. + + +ಇದಕ್ಕುತ್ತರವಾಗಿ ಮೂರು ಸಹಸ್ರ ಮುಂದಿ ಏದ್ರೆ + + +ಬರುವ ಸಲಹೆಗಳನ್ನು ಕಳುಹಿಸಿದರೂ ಯಾವುದೂ ಪರಿಣಾಮಕಾರಿಯಾಗಲಿಲ್ಲ! +ಈ ಪುಣ್ಯಾತ ನದು ಇಷ್ಟಾದರೆ, ಇಂಗ್ಲೆಂಡ್‌ನ ಲ್ಯಾ ಸಿಸ್ಟ್‌ ಶೈರ್‌ ಎಂಬಲ್ಲಿ ವಾಸಿ + + +ಸುವ ಇಸ್ಜರ್‌ ಜಿನ್ನ ಬ್‌ ಸಃ ೪೫ ವಸನಗಳಿಂದೆ ನಿದ್ರೆ ಗತ +ಯಲ್ಲಿ ೨೮ ಸಹಸ್ರ ಪುಸ್ತಕ, ೫೬ ಸಹಸ್ರ ಮಾಸಪತ್ರಿ ಕೆಗಳನ್ನು + + +ಈ ಅವಧಿ +ಓದಿದ್ದಾ ನಂತೆ! + + +ಈತ ಅಂತರರಾಷ್ಟ್ರೀಯ ನಿದ್ದೆ ಸಸ ಸಂಘ ರಜ ಸ್ಪಾ ಪನೆಯಾಗುವುದರ + + +ಆನಶ್ಯ ಕತೆಯ ಬಗ್ಗೆ ಪತ್ರಿ ಯಲ್ಲಿ ಒಂದು ಲೇಖನ ಬರೆದಿದ್ದೆ. + + +ಅದಕ್ಕೆ ಉತ್ತರ + + +ವಾಗಿ ನಿಶ್ವದಾದ್ಯ ಂತ ಸೋಡಾ ಪತ್ರಗಳು ಬರತೊಡಗಿದವು + +೧೮೫೨ ರಲ್ಲ ಚಿಕಾಗೋ ಆಸ್ಪ ತ್ರ ಯಲ್ಲಿ ಮರಣಹೊಂದಿದ ಮೋಲಿ ಟರ್ಗರ್‌ +ಎಂಬಾಕೆ ೩೩ ವರ್ಷಗಳ ಕಾಲ ಿಷ್ರಿ ಯಿಲ್ಲದೆ ಜೀನಿಸಿದಳಂತೆ, ಆಕೆ ಸಾಯುವ +ವೊದಲು ಯಾವ ವೈದ್ಯರಿಗೂ ಆಕೆಗೆ ನಿದ್ರೆ ಬರುವಂತೆ ಮಾಡಲು ಸಾಧ್ಯವಾಗ + + +ಲಿಲ್ಲವಂತೆ! + + +ಕೆಲವು ವರ್ಷಗಳ ಹಿಂದೆ ೩೪ ವರ್ಷದ ಒಬ್ಬ ವೃ ದ್ಧ ಲಂಡನ್‌ ನಗರ ವೈ ದೃರ +ಬಳಿ ಬಂದು ತಾನು ೧೯೨೧ ರಲ್ಲ ಭಗ್ನ ಪ್ರಣಿಯಿ ಯಾದಾಗಿನಿಂದ ಸತು ಸಗುನ ನಿದ್ರೆ +ಮಾಡಲು ಆಗುತ್ತಿಲ್ಲವೆಂದೂ ಆದಕ್ಕಾ ಗಿ ಚಿಕಿತ್ಸೆ ಮಾಡಬೇಕೆಂದೂ ಕೋರಿಕೊಂಡೆ + + +ದಾಖಲೆಯಿದೆ. + + +ದ ಸಂಗ್ರಹ: ಇಂ :ರಾಪ್ರಿಯ + + +ಅರಬ ರಾಷ್ಟ್ರಗಳ ಮಹಾ ಶಿಕ್ಷಣನೇತ್ತನ ಜೀವನ ಸಾಧನೆ + + + + + +ತ್ನ ಮನೆಯ ಮುಂದಿನ ಕಟ್ಟಿಯ. ಮೇಲೆ +ಸುಮ್ಮನೆ ಕೂತಿದ್ದ. ಆ ಏಳೆಂಟು ವರ್ಷದ +ಹುಡುಗ ಯೋಚನಾವಗ್ನನಾಗಿದ್ದ. ಹಾಯ್ಡು +ಹೋಗುತ್ತಿದ್ದೆ ಇಬ್ಬರು ಸ್ತ್ರೀಯರಲ್ಲಿ ಒಬ್ಬಳ +ದೃಷ್ಟಿ ಅವನತ್ತ ಹೊರಳಿತು. " ಪಾಪ ದೇವರು +ಈತನ ಪ್ರಾಣಗಳನ್ನೇ ಒಯ್ದಿದ್ದಕೆ ಒಳಿತಾಗು +ತ್ತಿತ್ತು. ಈಗ ಇಡೀ ಜೀವನ ದುಃಖದಲ್ಲಿರಬೇ +ಕೀತ!' ಎಂದಳು. + +ಎರಡನೆಯ ವಳೂ, " ದೇವರಿಚ್��ೆ. ಏನು +ಮಾಡುವುದಿದೆ?' ಎಂದು ತನ್ನಮರುಕ ವ್ಯಕ್ತಪಡಿ +ಸಿದಳು. + +ಹೀಗೆಂದು ಅವರು. ಮುಂದೆ ಹೋದರು. +ಹುಡುಗನ ಮೇಲೆ. ಈ ಮಾತು ಆಳವಾಗಿ.ಪರಿ +ಣಾಮ ಮಾಡಿತು. "ನಾನು ಜೀವಿಸಿ ಏನು +ಪ್ರಯೋಜನ?' ಎಂದುಕೊಂಡು ಆತ ಎದ್ದು +ಅಂದಾಜಿನಿಂದ ಬಾವಿಯ ಕಡೆಗೆ ಹೊರಟ. +ಬಾವಿಯ ಹತ್ತಿರ :- ಹೋಗುವಷ್ಟರಲ್ಲಿ ಮುಲ್ಲಾ +ಸಾಹೇಬರು ಬಂದರು. ಅವರು ಅವನನ್ನು ಕ್ರೈ +ಹಿಡಿದು ಹಿಂದಕ್ಕೆ ಎಳೆದು "ಎಲೊ' ಅಲ್ಲಿ ಬಾವಿ +ಇದೆ. ಬಿದ್ಮುಬಿಟ್ಟೀಯಾ' ಎಂದರು. + +ಒಂದು ಕ್ಲಣ ನಿಂತು ಹುಡುಗ ಹೇಳಿದ: + + +6 + + +ನಿದ್ಯಾಭೂಷಣ "ಶ್ರೀ ಶಿ? + + +" ಸತ್ತರೆ ಒಳಿತಲ್ಲವೆ? ಆಯುಷ್ಯವೆಲ್ಲ ಭೋಗಿಸ +ಬೇಕಾದ ಕಷ್ಟಗಳಿಂದಾದರೂ ಬಿಡುಗಡೆಯಾ +ದೀತು !' + +ಮುಲ್ಲಾ ಸಾಹೇಬರಿಗೆ. ಹುಡುಗನ ಸ್ಥಿತಿ +ವಿದಿತವಾಯಿತು. ಅವರು ಅವನನ್ನು ಪ್ರೀತಿ +ಯಿಂದ ಮರಳಿ ಅಂಗಳಕ್ಕೆ ಕರೆದುಕೊಂಡು +ಬಂದು ಹೀಗೆಂದರು: "ಮಗೂ, ಧೈರ್ಯ ಕಳೆದು +ಕೊಂಡೆಯಾ? ಕಣ್ಣುಗಳೇ ಇಂದ್ರಿಯಗಳಲ್ಲಿ +ಮೇಲೆಂಬುದನ್ನು ಒಪ್ಪೋಣ... ಆದರೆ ಅವಿಲ್ಲ +ದಾಗ ಜೀವನವನ್ನು ಮುನ್ನಡೆಸುವುದು ಸಾಧ್ಯವೇ +ಇಲ್ಲ ಎನ್ನುವೆಯಾ? ಲೋಕದಲ್ಲಿ ಎಷ್ಟೋ +ಜನರು ಕುರುಡರಿಡ್ಡೂ ಕಣ್ಣಿದ್ದವರಿಗಿಂತ ಹೆಚ್ಚಿನ +ಕಾರ್ಯವನ್ನು ಮಾಡಿದ್ದಾರೆ. . ಮನಸ್ಸು ಬಹು +ಮಹತ್ವದ ವಸ್ತು. ಜೀವನನಾಕೆಯ ಚುಕ್ಕಾ +ಣಿಯೆ ಅದು. ಇದೊಂದೇ ಕೂಡ ಜೀವನನೌಕೆ +ಯನ್ನು ದಂಡೆಗೆ ಮಟ್ಟಿಸಬಲ್ಲದು.. ಎಂಥ +ಭಯಂಕರ ಬಿರುಗಾಳಿಯನ್ನಾದರೂ ಇದು ಎದು +ರಿಸಿ ಗೆದಿಯಬಲ್ಲದು. ಆದ್ದರಿಂದ ಮನವೆಂಬ +ಚುಕ್ಕಾಣಿಯನ್ನು ಬಿಡಬೇಡ. ಮುಂದೆ ನಡೆ. +ಧೈರ್ಯ ಕೆಡಬೇಡ.' + +ಮುಲ್ಲಾ ಸಾಹೇಬರ ಮಾತುಗಳಿಂದ ಪ್ರಭಾ- + + +4ಸಾಹಾ ಹಿಕ ಹಿಂದುಸಾ ನ?ದಿಂದ +ತಾಡಿ ಹ +ಶ್ನಿ೨ + + +ತಹಾ ಹುಸೇನ; + + +ವಿತನಾಗಿ ಮುನ್ನಡೆದ ಅದೇ ಹುಡುಗನ ಪರಾ +ಕ್ರಮದೆದುರು ಇಂದು ಸಮಸ್ತ ಪ್ರಪಂಚವೇ +ತಲೆ ಬಾಗುತ್ತಿದೆ. ೧೯೪೭ ರಲ್ಲಿ ಫ್ರೆಂಚ್‌ +ಕಾದಂಬರಿಕಾರ ಆಂದ್ರೆ ಜೀದರಿಗೆ. 3 +ಪುರಸ್ಕಾರ ಜಸ ಅವರನ್ನು ಮುಂದಿನ +ವರ್ಷದ ಪುರಸ್ಕಾರಕ್ಕೆ ಯೋಗ್ಯ ವ್ಯಕ್ತಿಗಳು +ಯಾರಾರೆಂದು ನಿಮ್ಮ ವಾಯ ಎಂದು +ಕೇಳಲಾಯಿತು. ಆಗ ಆಂದ್ರೆ, "ನನಗೆ ಕಾಣುವ +ಒಬ್ಬನೇ ಒಬ್ಬನೆಂದರೆ ಇಜಿಬ್ಮನ ತಹಾ ಹುಸೇನ' +ಎಂದರು. + +ಇಜಿಪ್ರಿನಲ್ಲಿ ತಹಾ ಹುಸೇನರ ಬಗ್ಗೆ ಎಷ್ಟೊಂದು +ಗೌರವವಿದೆ ಎಂಬುದು ಒಂದು ಉದಾಹರಣೆ +ಯಿಂದ ತಿಳಿಯುವುದು. ೧೯೫೨ ರಲ್ಲಿ ಇಜಿಪ್ತಿ +ನಲ್ಲಿ ಸೈನಿಕರ ಕ್ರಾಂತಿಯಾಯಿತು. ಅರಸು + + +ಕಣಿ ಲದಿದ್ದರೂ ಬೆಳಕು ಕಂಡರು +8907 + + +ಫಾರೂಖರು ಸಿಂಹಾಸನ ಬಿಟ್ಟು + + +ತಿಷ್ಠ + + +ದೇಶತ್ಕಾಗ +ಮಾಡಬೇಕಾಯಿತು. ರಾಜಸತ್ತೆಯನ್ನು ಉರು +ಫಿಸಿದ ಜನರಲ್‌ ನಜೀಬ ಕೂಡ ತಮ್ಮ ಸೈನಿಕ +ರಿಗೆ ಹಿತೋಪದೇಶವೀಯಲು ಕ್ರಾಂತಿಗೆ ಏನೂ +ಸಂಬಂಧಪಡದ ತಹಾ ಹುಸೇನರನ್ನೇ ಕರೆಸಿದ. +ಆಗ ಅವರು ಪ್ರಜಾಪ್ರಭುತ್ವದ ಸಂಬಂಧದಲ್ಲಿ +ಹೀಗೆ ೦ ಮಾಡಿದರು : "ಕೇವಲ ಆಡಳಿ- +ತದ ಸುವ್ಯವಸ್ಥೆ ಯಷ್ಟೇ ಸಾಲದು. ಲೋಕ- +ಕಲ್ಯಾಣ ಡ್ಯ! ವ್ಯಕ್ತಿ ಸ್ವಾ ತಂತ್ರ ಗಳಿಗೆ ಪುರ +ಸ್ಕಾರಎರು ವ್ರದೇ ಬಾ ���್ರಜಾಪ್ರಭುತ್ವ. +ಅಧಿಕಾರಿಗಳು ನಿಜಾರ್ಥದಿಂದ ಸೇವಕರಾಗಿ +ದುಡಿದರೇನೆ ಪ್ರಜಾಪ್ರಭುತ್ಯ ಯಶಸ್ವಿಯಾಗ +ಬಲದು.' + +"ಸೈನಿಕಾಧಿಕಾರಿಗಳು ಈ ಮಾತಿನಿಂದ ಚಕಿತ + + +ಹಾಸಾಗಹಾ ಸ ಇ. ಜಾಣಾ +6222: ಕಾವಾ ಸುರಾ: ಶಾಪ: ಇಂಹಾಗಣಾರ್ಥಾರ ಶಾಹಾ 225: ಇರರು 39: ಸರಾ ಹಾಜ ಗರಿಯ ಸಹಸಾ ಸು ಾಖಗ12ಹ720ಾಸು- ಸಹಾರಾ ಡಹ ಹಾಗಾ -2ನ ರಾಣಾ ಸಾಜ 2//7-ಸಹಾಹಾಣಣಾರಾರಹಾಸುಯಾಯಸಕವಾಂಡುಯುಾಸಾ22ಶಾಯುಕರ್ಜುಡಾನಾಸರಾಬಾ ರಾರಾ + + +ತೆಳ್ಳಗಾದರೂ ಸಶಕ್ಕವಾದ ಶರೀರ ಚೂಪಾದ ಮುಖ, ತಂತಿಯಂಥ +ಕೂದಲು. ಶಾಂತಮುಂದ್ರೆ' ಇರುವಅಂಧ. ತಹಾ ಹುಸೇನರು ಇಜಿಪಿ _ನಲ್ಲಷ್ಟೇ +ಅಲ್ಲ; ಎಲ್ಲ ಅರಬ ರಾಷ್ಟ್ರಗಳಲ್ಲೂ ಶಿಕ್ಷಣವು ಪುಕ್ಕಟಿ ಸಿಗಬೇಕೆಂದು ಕ + + +ಮಾಡಿದರು. + + +ಓನಿ ಇಜಿಪ್ತಿನ ಎರಡು ಬಕ್ರ ನಿದ್ಯಾಲಯಗಳು ಉತ್ಸಷ + + +ಕ + + +ಹೊಂದಿ ಜಗತ್ತಿನ ಉತ್ತಮ ನಿಶ್ವನಿದ್ಯಾಲಯಗಳ ತೆ ಣೆಗೆ ಬಂದವು. ೧೯೨೦ ಚ + + +ಇಜಿಪ್ತಿನಲ್ಲಿ ಮೂರು ಲಕ್ಷಕ್ಕಿಂತ ಕಡಿಮೆ ವಿದ್ಯಾರ್ಥಿಗಳು + + +ಶಿಕ್ಷಣ ಹೊಂದುತ್ತಿ + + +ದ್ದ ರನ್ನ ಆದರೆ ಇವರ ಯತ್ನದಿಂದ ೧೯೫೧ರಲ್ಲಿ ಗೆಳ ಲಕ್ಷಕ್ಕಿಂತ ಹೆಚ್ಚು ನಿದ್ಯಾರ್ಥಿ + + +ಗಳು ಕಲಿಯಲಾರಂಭಿಸಿದ್ದ ರು: + + +ಇವರು ಶಿಕ್ಷಣತಜ್ಞ ರಷ್ಟೇ ಅಲ್ಲ; ಉತ್ತಮ ತತ್ತ ಆಜ್ಞಿನಿಗಳೂ ಲೇಖಕರೂ +ಎಂದುಖಾ ತರಾಗಿದ್ದಾಊೆ. ಸ ಕಾದಂಬರಿ ಸ; ರ್ನ ಸ್‌ ಎಂಬುದು + + +ಬಹಳ ಪ್ರಸಿದ್ಧಿ ಪಡೆದಿದೆ. + + +ಭಾಷೆಗಳಲ್ಲಿ ಭಾಷಾಂ ತರವಾಗಿದ್ದು + + +ಇದು ಸಮಾಜದ ಹುಳುಕನ್ನು +ಅಂತೆಯೆ ಸರಸಾಡಓಿಕವ ತಡೆಯಲ್ಪ್ರ ಟ್ಚಿ ತ್ತು. + + +ಎತ್ತಿ ತೋರಿಸಿದೆ. +ಇವರ ಆತ ಚರಿತ್ರ ೧೫ ಪ್ರಮುಖ + + +ದ್ಟೊ ೀಧಕ ಗ್ರ ಸಂಥನಂದು ಖ್ಯಾ $ನೆತ್ತಿ ದೆ. + + +ಇಂದಿನ ಯುಗದ ಮುನ್ನ ಡೆಯಲ್ಲಿ ಪ್ರ [ಗ ಪಾತ್ರ ವಹಿಸಿರುವರಾದರೂ + + +ಕುರುಡರಿಗಾಗಿ ಇರುವ ಜ್ರೇರ್ಲ ಲಿಪಿ ಜ್‌ ಶಿಕ್ಷಣವನ್ನು + + +ಎಂಬುದು ಆಶ್ಚ ರೃ. +ಚರ್ಚೆ ಮಾಡುತ ರೆ. +ಅಪಾರ ಫಿ + + +ಇವರು ಹೊಂದಿಲ್ಲ | + + +ತಹಾರು ಬೇಕೆಯವರಿಂದ. ಓದಿಸಿಕೊಳ್ಳು ತ್ತಾರೆ, ಇಲ್ಲವೆ +ಶೇಕ್ಸಪಿಯರ ಇವರ ನಚ್ಚಿ ನಕನಿ, +್ರ್ರೀತಿ, ಕಂತಮಾಧುರ್ಯವೂ ಇವರಿಗೆ 'ನೇವದತ್ತ ವಾಗಿ ಬಂದಿದೆ. + + +ಸಂಜ ನೇಲೆ + + +೩೪ ಕಸ್ತೂರಿ, ಜುಲೈ ೧೯೬೧ + + +ರಾಗಿ ಪರಸ್ಪರರ ಮುಖ ನೋಡತೊಡಗಿದರು. +ಅಷ್ಟರಲ್ಲಿ ಜನರಲ್‌ ನಜೀಬರ `ಗಂಭೀರವಾಣಿ +ಕೇಳಿಸಿತು. "ಇವರ ಒಂದೊಂದು ಶಬ್ದವನ್ನೂ +ಹೃದಯದಲ್ಲಿ ಸ್ಥಾಪಿಸಿ ಅದಕ್ಕನುಸರಿಸಿ ನಮ್ಮ +ನಡೆನುಡಿಗಳನ್ನಿರಿಸಿಕೊಳ್ಳಬೇಕು.. ಇವರಾಡಿದ +ಮಾತುಗಳು ಅಮೂಲ್ಯವಾದ ಮುತ್ತುಗಳು. +ಇಂದಿನ ಕಾಲದ ಈ ಮಹಾ ವಿಚಾರಕರು, +ಲೇಖಕರು ಮತ್ತುಶಿಕ್ಷಣ +ತಜ್ಞರು ೭೨ ವರ್ಷಗಳ +ಹಿಂದೆ ಉತ್ತರ ಇಜಿಪ್ರಿನ +ಒಬ್ಬ ಬಡ ಕೈತನ ಮನೆ +ಯಲ್ಲಿ ಜನ್ಮ ತಾಳಿದರು. +ಬಡತನವೊಂದೇ ಸಾಲ- +ದೆ ಇಜಿಪ್ತಿನ ಸೇಕಡಾ +ಐವತ್ತು ಜನರ ಕಣು +ಗಳನ್ನು ಕಳೆದೊಗೆದ +ಭಯಂಕರ ಕಣ್ಣುಬೇನೆ +ಯೊಂದು ತಹಾರ ಕಣ್ಣು +ಗಳನ್ನು ಮೂರು ವರ್ಷದ +ಬಾಲ್ಯದಲ್ಲೇ ನುಂಗಿತು. +ಜೀವನವೇ ಬೇಸರವಾ- +ಯಿತು. ಮುಲ್ಲಾ ಸಾಹೇ +ಬರು ಕಿವಿಗಳಲ್ಲಿ ಆತೆ +ಉ���್ಸಾಹಗಳ ದಿವ್ಯ +ಮಂತ್ರ ವನ್ನು ಊದಿದ +ಫಲವಾಗಿ ಅವರು ಇನ್ನೊ +ಬೃರಿಂದ ಕುರಾನ್‌ ಹೇಳಿ +ಸಿಕೊಂಡು ಕಂಠಸ್ಥ ಗೊಳಿಸತೊಡಗಿದರು. ಇಡಿ +ಕುರಾನ್‌ ಬಾಯಿಪಾಠವಾಯಿತು. ಈ ನಡುವೆ +ಶಾಲೆಗೂ ಹೋಗುತ್ತಿದ್ದರು. (ಇವರು ನಡೆಯಲು +ಅಸಮರ್ಥರಿದ್ದುದರಿಂದ ಆಗ ಇವರನ್ನು ಇವರಣ್ಣ +ಹೊತ್ತುಕೊಂಡು ಶಾಲೆಗೆ ಹೋಗುತ್ತಿದ್ದನಂತೆ). +ಅಲ್ಲಿಯೂ ತಮ್ಮ ಅಸಾಧಾರಣ ಪ್ರತಿಭೆಯಿಂದ +ಜನರನ್ನು ಬೆರಗುಗೊಳಿಸುತ್ತಿದ್ದರು. ಕಾಹಿರಾ + + +ತ + +ಎ + +ತತ್ತಿ +ರ್ಸ್‌ + +ಬ + +*್ಗೆ 6 + + + + + +(ಸೈರೊ)ದ ಅಲ್‌-ಅಜಹದ್‌ ವಿಶ್ವವಿದ್ಯಾಲಯ +ದವರು ಶಿಷ್ಯವೃತ್ತಿ ಇತ್ತರು. ಈ ವಿಶ್ವವಿದ್ಯಾ +ಲಯದಿಂದ ಏವಎಚ್‌. ಡಿ ಪದವಿ ಗಳಿಸಿದವ +ರಲ್ಲಿ ಇವರೇ ಮೊದಲಿಗರು. ಅವರನ್ನುಪ್ಕಾರಿಸಿಗೆ +ಕಳಿಸಲಾಯಿತು. ಅಲ್ಲಿ ಮತ್ತೊಂದು ಏಎಚ್‌.ಡಿ. +ದೊರೆಯಿತು. ಇದರೊಟ್ಟಿಗೆ ಅವರಿಗೆ ಪ್ಯಾರೀಸಿ +ನಿಂದ ಇನ್ನೊಂದು ಕೊಡುಗೆಲಭಿಸಿತು. ಅದೆಂದರೆ +ಅವರ ಜೀವನ ಸಂಗಾ- +ತ್ರಿ ಅತ್ಯಂತ ರೂಪವತಿ +ಫ್ರೆಂಚ್‌ ಕನೈ ಸುಜಾನೆ +ಬ್ರೆಸೊ. ಬ್ರೆಸೊಳೊಂ- +ದಿಗೆ ಇವರ ವಿವಾಹ +೧೯೧೮ ರಲ್ಲಿ ಜರುಗಿತು. +(ಇವರ ಪತ್ನಿ ಇವರಿಗೆ +ಓದಿ ತೋರಿಸುತ್ತಾರೆ. +ಇವರು ಬರೆಯಹೇಳಿ- +ದ್ಹನ್ನು ಬರೆದುಕೊಳ್ಳು +ತ್ತಾರೆ. ಇವರ ಬರೆದು +ಕೊಂಡ ವ್ಯಾಖ್ಯಾನ +ಗಳನ್ನುಪ್ರಸಾರ ಮಾಡು +ತ್ತಾರೆ. ತನ್ನ ಪತಿ ತನ್ನ + + +ರಕ್ಷಕ ಯಕ್ಷಿಣಿಯಾಗಿ- +ದ್ಮಾಳೆಂದು ಇವರು +ಹೇಳುತ್ತಾರೆ). + + +ಪ್ಯಾರೀಸಿನಿಂದ ಮರಳಿ +ಬಂದೊಡನೆಯೆ ಕಾಹಿ- +ರಾವಿಶ್ವವಿದ್ಯಾಲಯದಲ್ಲಿ +ಅರಬಿ ಸಾಹಿತ್ಯದ ಪ್ರೊಫೆಸರರೆಂದು ಅವರು +ನೇಮಕ ಹೊಂದಿದರು. ಆದರೆ ಕೆಲದಿನಗಳಲ್ಲೇ ಈ +ಹೊಸ ಪ್ರೊಫೆಸರರು ವಿದ್ಯಾರ್ಥಿಗಳ ಧಾರ್ಮಿಕ +ಭಾವನೆಗಳನ್ನು ಕಲಕುತ್ತಿದ್ದಾರೆಂದು ಅಪವಾದ +ಹಬ್ಬಿತು. ಧಾರ್ಮಿಕ ಕತೆಗಳು ಕಪೋಲಕಲ್ಪಿತ +ವೆಂದು ಆ ವರೆಗೂ ಇಜಿಪ್ತಿನವರಿಗೆ ಗೊತ್ತಿರಲಿಲ್ಲ. +ಆದರೆ ತಹಾ ಹುಸೇನರು ಅವೆಲ್ಲ ಕಟ್ಟುಕತೆಗ- + + +ತಹಾ ಹುಸೇನ": ಕಣ್ಣಿಲ್ಲದಿದ್ದ ರೂ ಬೆಳಕು ಕಂಡರು ೩೫ + + +ಳೆಂದು ಹೇಳಿದರಲ್ಲದೆ, "ನಿಮ್ಮ ವಿವೇಕಕ್ಕೆ ಒಬ್ಬಿ +ದಕೆ ಮಾತ್ರ ಯಾವುದನ್ನೂ ಸ ಕೆ +ಕರಣೆ ಸುಂ! ಇದರಿಂದ ಧರ್ಮವು +ಹ್ರಾಸವಾಗುತ್ತದೆ,' ಎಂದು ಉಪದೇಶಿಸಿದರು. +ಇದೇ ವಿಷಯವನ್ನು ಕುರಿತು ಒಂದು ಗ್ರಂಥ +ವನ್ನೂ ಬರೆದರು. ಇಂಥ ವಿಚಾರಗಳನ್ನುಧಾರ್ಮಿಕ +ನೇತಾರರು ಸಹಿಸುವುದು ಸಾಧ್ಯವಿರಲಿಲ್ಲ. ಕೊ- +ನೆಗೆ ಪುಸ್ತಕದ ಯುಕ್ತಾಯುಕ್ತತೆಯನ್ನು ನಿರ್ಣ +ಯಿಸಲು ಒಂದು ಆಯೋಗವನ್ನು ನೇಮಿಸಲಾ- +ಯಿತು. ಇಜಿದ್ರನ ಸಂಸತ್ತಿನಲ್ಲಿ ದೊಡ್ಡ ಗಲಭೆಯೆ +ಎದ್ದಿತು. ಆಗ ತಹಾ ಹುಸೇನರ ಪರವಾಗಿದ್ದ +ಮಂತ್ರಿ ಮಂಡಲ ವಿಶ್ವಾಸದ ಸೂಚನೆ ಮಂಡಿಸಿ +ತನ್ನ ಅಸ್ತಿತ್ವನ್ನು ಉಳಿಸಿಕೊಳ್ಳಬೇಕಾಯಿತು. +೧೯೩೦ ರಲ್ಲಿ ತಹಾ ಹುಸೇನರನ್ನು ಕಾಹಿರಾ +ವಿಶ್ವವಿದ್ಯಾಲಯದ ರೆಕ್ಟರ್‌ರೆಂದು ಆರಿಸಿದರು. +ಆಗಲೇ ಅವರು ವಿಚಾರಸ್ವಾತಂತ್ರ್ಯದ ಆಂದೋ +ಲನವನ್ನು ಹೂಡಿದ್ದು.ಸರಕಾರದೊಂದಿಗೆ ತಿಕ್ಕಾಟ +ಬಂತು. ಇಜ��ಪ್ತಿನ ಅಂದಿನ ಪ್ರಧಾನ ಮಂತ್ರಿ +ಇಸ್ಮಾಯಿಲ್‌ ಸಿದ್ದೀಕಿ ಅವರು ಸ್ಪಷ್ಟವಾಗಿ, +ಸರಕಾರವನ್ನು ಟೀಕಿಸುವುದನ್ನಾದರೂ ಬಿಡಿರಿ, + + +ಇಲ್ಲವೇ ಪದತ್ಯಾಗವನ್ನಾದರೂ ಮಾಡಿರಿ' +ಎಂದು ಹೇಳಿದರು. ತಹಾರು ರಾಜೀನಾಮೆ +ಕೊಟ್ಟಿರು. ಮುಂದೆಯೂ ಸರಕಾರದ + + +ಎರುದ್ಧೆ ಮಾತಾಡುವುದನ್ನೂ ಬರೆಯುವುದನ್ನೂ +ಬಿಡಲಿಲ್ಲ. ಇದೇ ಹೊತ್ತಿಗೆ ಮತ್ತೊಂದು ಆಪತ್ತು +ಬಂತು. . ಅವರ ಮಗ ಬೇನೆಯಿಂದ ಹಾಸಿಗೆ +ಹಿಡಿದ. ಕೈಯಲ್ಲಿದ್ದ ಎಲ್ಲ ಹಣ ತೀರಿತು. +ಅನ್ನ- ಸ್ಸ ಚೊಂತೆಂತು/ಡಾ ಸಾಲಮಾಡಿ +ಜಾ ಸಾಗಿಸಬೇಕಾಯಿತು. ಅಷ್ಟ ರಲ್ಡಿ ಸರ- +ಕಾರವಿರೋಧಿ ಕಾರ [ಗಳನ್ನು ಮಾಡುವ ಆಪಾ- +ದನೆ ಹೊರಿಸಿ ತಹಾರನ್ನು ಬಂಧಿಸಿದರು. ಮೂರು +ವರ್ಷ ಶಿಕ್ಷೆಯಾಯಿತು. ಸೆರೆಮನೆಯಲ್ಲಿ ಅವರು +ಏಳು ಪುಸ ಸ್ತಕಗಳನ್ನು ಬರೆದರು. ಕಲವನ್ನು + +ಪ್ರಕಟಿಸಲು ಸರಕಾರ ಅಡ್ಡಿ ಮಾಡಿತು. ಆದರೆ + + +ಆಗಲೇ ಮಧ [ಪೂರ್ವದಲ್ಲಿ ತಹಾರ ಕೀರ್ತಿ +ಹಬ್ಬಿತ್ತು. ೧೯೩೩ರಲ್ಲಿ ಸಿದ್ದೀಕಿ ಸರಕಾರ ಉರು +ದ” ಮೇಲೆ ತಹಾ ಹುಸೇನರು ಬಿಡುಗಡೆಯಾಗಿ +ಮತೆ ಮೊದಲಿನ ಸ್ಥಾನಕ್ಕೆ ನೇಮಕಗೊಂಡರು. +ಅದೇ ಕಾಲಕ್ಕೆ ಇಜಿಪ್ರಿ ನ. ಕಾಲೇಜುಗಳಿಗೆ +ಎತತ ;ವೂ ಲಭಿಸಿತು. + +ಅಂದಿನ ಇಜಿಪ್ರಿನಲ್ಲಿ ಸಾಮಾನ್ಯರು ಮಕ್ಕ +ವಿಗೆ ಶಿಕ್ಷಣ ಕೊಡುವ ವಿಚಾರ ನಣಡುತ್ತತೆ +ಸಾಧ್ಯವಿಲ್ಲದಷ್ಟು ಶಿಕ್ಷಣ ತುಟ್ಟಿಯಾಗಿತ್ತು. +ಪ್ರಾಥಮಿಕ ಶಿಕ್ಷಣಕ್ಕೇ ವರ್ಷಕ್ಕೆ ಸುಮಾರು +ರೂ... ೩೦೦ ಥೀ ತುಂಬಬೇಕಾಗುತ್ತಿತ್ತು. +ವರ್ಷ ಕ್ಕೆ ಅಷ್ಟು ಆದಾಯವೇ ಇಲ್ಲದ ಸಾಮಾನ್ಯ +ಕೈತರು ಇಷ್ಟು ಹಣ ತೆತ್ತು ಮಕ್ಕಳಿಗೆ ಶಿಕ್ಷಣ +ಕೊಡಿಸುವುದು ಸಾಧ್ಯವಿರಲಿಲ್ಲ. ಆದ ರಿಂದ +ತಹಾರು, "ಶಿಕ್ಷಣವು ಮಾರಾಟದ ವಸ ವಲ್ಲ, +ಗಾಳಿ ಬೆಳಕುಗಳಂತೆ ಅದು ಬಲ್ಬರಿಗೆ ಪುಕ್ಕಟಿ +ಸಿಗಲೇಬೇಕು' ಎಂದು ಘೋಷಿಸಿದರು. + +ಅದಕ್ಕೆ ಸರಕಾರ, "ಇಷ್ಟು ಹಣವನ್ನು ಸರ +ಕಾರವೇ ವೆಚ್ಚಮಾಡಲು ಸಾಧ್ಯವಿಲ್ಲ. ಮೇಲಾಗಿ +ಬಡವರಿಗೆ ಶಿಕ್ಷಣದಿಂದ ಆಗಬೇಕಾದ ಪ್ರಯೋ +ಜನವಾದರೂ ಏನು? ' ಎಂದಿತು. ಪತ್ರಿಕೆಗಳೂ +"ತಹಾ ಹಗಲುಗನಸು ಕಾಣುತ್ತಿದ್ದಾರೆ' ಎಂದವು. + +ಆದರೆ ಜನಮತ ಯಾರೊಂದಿಗೆ ಇರುವುದೊ +ಅವರನ್ನು ಅವರ ಗುರಿಯಿಂದ ಎಷ್ಟು ದಿನ +ದೂರವಿಡಲು ಸಾಧ್ಯ? ಜನತೆಯ ಒತ್ತಾಯ +ಬಂದ ಮೇಲೆ ಸರಕಾರ ಒಪ್ಪಲೇಬೇಕಾಯಿತು. +೧೯೪೩ ರಲ್ಲಿ ಪ್ರಾಥಮಿಕ ಶಿಕ್ಷಣವನ್ನು ದೇಶ +ಸೂ ನಿಃಶುಲ್ಕ ಕೊಡಲಾಗುವುದೆಂದು +ಸರಕಾರ ಪ ಸ್ರತಟಣೆ ಸುತ್ತು + +ಆದಕೆ ವ ಹುಸೇನರು ಇಷ ಕ್ಸ್ಸ ತೃಪ್ಪ ಪರಾಗ +ಲಿಲ್ಲ. ಮಾಧ್ಯಮಿಕ ಶಿಕ್ಷಣವೂ ಪ್ರ 'ಸಿಯಾಗ +ಬೇಕೆಂದು ಅವರು ಬಯಸಿದರು. ಬ ತಮ್ಮ +ಗುರಿಯ ದಿಕ್ಕಿ ನಲ್ಲಿ ಒಂದು ಮೆಟ್ಟ ಲು ಜರಿ +ಅವರು ಇಜಸ್ತಿ, ನ ಶಿಕ್ಷಣಮಂತ್ರಿ ಗಳ ಸಲಹೆ + + +ಪ್ರ ಕಸ್ತೂರಿ, ಜುಲೈ ೧೯೬೧ + + +ಗಾರರಾಗಿ ಕೆಲಸ ಮಾಡಲು ಒಪ್ಪಿಕೊಂಡರು. + +ಈ ಕೆಲಸದಲ್ಲಿ ಇದ್ದಾಗಲೇ ತಹಾ ಹುಸೇ +ನರು ;ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ +ಊಟ ಮತ್ತು ಚಿಕಿತ್ಸೆ ಪುಕ್ಕಟಿ ದೊರೆಯುವಂತೆ +ಮಾಡಿದರು. ಅಲ್ಲದೆ ಅಲೆಗ್ಡಾಂಡ್ರಿಯಾ ವಿಶ್ವ +ವಿದ್ಯಾಲಯವನ್ನು ಸ್ಥಾಪಿಸಿದರು. ಇಲ್ಲಿ ಈಗ +ಹತ್ತು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು +ಶಿಕ್ಷಣ ಹೊಂದುತ್ತಿದ್ದಾರೆ. + +೧೯೫೦ ರಲ್ಲಿ ತಹಾ ಹಸೇನ್‌ ಶಿಕ್ಷಣಮಂತ್ರಿ +ಗಳಾದರು. ಈ ಪದಕ್ಕ ಬಂದೊಡನೆಯೆ ಅವರು +ಮಾಧ್ಯಮಿಕ ಶಿಕ್ಷಣವನ್ನೂ ಧರ್ಮಾರ್ಥವಾಗಿ +ಮಾಡಿದರು. ಇಷ್ಟೇ ಅಲ್ಲ; ೧೭ ವರ್ಷಗಳ ವರೆಗೆ +ಬಾಲಕರಿಗೆ ಶಿಕ್ಷಣವನ್ನು ಕಡ್ಡಾಯವಾಗಿ +ಮಾಡಿದರು. ಕಾನೂನೇನೊ ಆಯಿತು. ಆದಕೆ +ಅದರ ಕಾರ್ಯಾಚರಣೆಗೆ , ಬೇಕಾಗುವಷ್ಟು ಶಾಲೆ- +ಶಿಕ್ಷಕರು ಎಲ್ಲಿ? ತಹಾರು ಎದೆಗುಂದದೆ ಹೊಸ +ಶಾಲೆಗಳನ್ನು ಪ್ರಾರಂಭಿಸಿದರು. ಹಲವು ಶಾಲೆ +ಗಳನ್ನು ಜನರ ಮನೆಗಳಲ್ಲೇ ಪ್ರಾರಂಭಿಸಲಾ +ಯಿತು. ಒಂದೂವರೆ ವರ್ಷದೊಳಗಾಗಿಯೆ ೧೨ +ಸಾವಿರ ಹೊಸ ಶಿಕ್ಷಕರನ್ನು ನಿರ್ಮಿಸಿದರು. +ಸಮಸ್ಯೆ ಹಿಡಿತಕ್ಕೆ ಬಂತು. ಆದರೂ ಅವರು +ಸದಾಕಾಲ ಜೇಬಿನಲ್ಲಿ ರಾಜೀನಾಮೆಯನ್ನು +ಇಟ್ಟುಕೊಂಡೇ ಇರುತ್ತಿದ್ದರು. ಶಿಕ್ಷಕರ ಸಂಬಳ +ಕ್ಕಾಗಿ ನಾಲ್ಕು ಕೋಟಿ ರೂಪಾಯಿಗಳನ್ನು +ಕೊಡಲು ಸರಕಾರ ಒಪ್ಪದಾದಾಗ ಅದನ್ನು +ಹೊರತೆಗೆದರು. ಕೂಡಲೇ ಅವರ ಸೂಚನೆಗೆ +ಮನ್ನಣೆ ದೊರೆಯಿತು. ಈ ನಡುವಿನ ಕಾಲದಲ್ಲಿ +ಇವರು ಅನೇಕ ಇಂಗ್ಲಿಷ್‌" ಮತ್ತು ಫ್ರೆಂಚ್‌ +ಪುಸ್ತಕಗಳನ್ನು ಅರಬ್ಬಿ ಭಾಷೆಯಲ್ಲಿ ಅನುವಾದಿ +ಸಿದರು. ಮತ್ತು ಎಷ್ಟೋ ವಿದ್ಯಾರ್ಥಿಗಳನ್ನು +ಉಚ್ಚ ಶಿಕ್ಷಣಕ್ಕಾಗಿ ಯುರೋಪ್‌ ಅಮೇರಿಕೆ +ಗಳಿಗೆ ಕಳಿಸಿದರು. + +ತಹಾ ಇಂಥ ಶ್ರೇಷ್ಠ ಸಮಾಜ ಹಿತೈಷಿಗಳಾ +ದರೂ ಹಿಂದಿನ ಅರಸ ಫಾರೂಖರಿಗೂ ಅವರಿಗೂ + + +ಎಂದೂ ಹೊಂದಿಕೆಯಾಗಲಿಲ್ಲ. ಇವರ ಪ್ರತಿ +ಯೊಂದು ಕಾರ್ಕ್ಮಶ್ತೂ ಅರಸರ ಅಡ್ಡಗಾಲು +ಇದ್ದೇ ಇತ್ತು. ಇವರ "ಇಜಿಪ್ಕಿಯನ್‌ ಸೈೈಬ್‌' +ಎಂಬ ಪತ್ರಿಕೆಯನ್ನು ನಿಲ್ಲಿಸಿದರು. ಅರಸರಿಂದಲೆ +ನಿಯುಕ್ತವಾದ ಆಯೋಗವೊಂದು ಇಜಿಪ್ರನ +ಶ್ರೇಷ್ಠ ಲೇಖಕನಿಗೆ ಮೀಸಲಿದ್ದ ೧೫,೦೦೦ +ರೂಪಾಯಿಯ ಬಹುಮಾನವನ್ನು ತಹಾರಿಗೆ +ಕೊಡಲು ಸೂಚಿಸಿದಾಗ ಅದನ್ನು ರದ್ದು +ಮಾಡಿದರು. ಹೀಗಾಗಿ ೧೯೫೨ ರಲ್ಲಿ ಇಜಪ್ತಿ +ನಲ್ಲಾದ ಸೈನಿಕ ಕ್ರಾಂತಿಯಲ್ಲಿ ತಹಾರ ಕ್ಸೈ ಇದೆ +ಎಂದು ಜನರು ಆಡಿಕೊಂಡರು. ಆದರೆ ನಿಜ +ವಾಗಿಯೂ ಹಾಗೆ ಇರಲಿಲ್ಲ. ಕ್ರಾಂತಿ ನಡೆ +ದಾಗ ಇವರು ಇಟಲಿಯಲ್ಲಿ ಇದ್ದರು. ಜನರಲ್‌ +ನಜೀಬರು ತಹಾರನ್ನು ಭಕ್ತಿಭಾವದಿಂದ ಕಾಣು +ತ್ತಿದ್ದರೆಂಬುದು ನಿಜ್ನ. ಆ ಭಕ್ತಿಭಾವ ಸಮಸ್ತ +ಇಜಿಪ್ತಿನವರಲ್ಲೇ ಇತ್ತು. ಇಂದಿಗೂ ಇದೆ. +೧೯೫೩ ರಲ್ಲಿ "ಯುನೆಸ್ಕೊ'ದ ಡೈರೆಕ್ಟರ್‌ ಜನ- +ರಲ್‌ರಾಗಲು ತಹಾರನ್ನು ಕರೆದಾಗ ಇಜಪ್ತ್‌ +ಸರಕಾರ "ನಮ್ಮ ತಹಾರನ್ನು ನಾವು ನಮ್ಮಿಂದ +ದೂರ ಹೋಗಗೊಡೆವು. ಇಜಿಪ್ತಿನ ತಹಾರು +ಇಜಿಪ್ತನ್ನು ಬಿಡಲಾರರು' ಎಂದಿತು. + +ಪ್ರಪಂಚದ ಎಲ್ಲ ದೇಶಗಳೂ ತಹಾರನ್ನು +ಗೌರವಾದರಗಳಿಂದ ಕಂಡಿವೆ. ವಿದೇಶೀಯ +ವಿಶ್ಯವಿದ್ಯಾಲಯಗಳಿಂದ ಅವರಿಗೆ ದೊರೆತ +"ಡಾಕೃರೇಟ್‌' ಪದವಿಗಳ ಸಂಖ್ಯೆ ಒಂದೂವರೆ +ಡಜನ್ನಿನಟ್ಟದೆ. ಶಿಕ್ಷಣ ಸಂಬಂಧದಲ್ಲಿ ಪ್ರತಿ +ಯೊಂದು ದೇಶವು ಅವರ ಸ���ಹೆಯನ್ನು ಕೇಳು +ತ್ತದೆ. + +ತಹಾ ಹುಸೇನರ ಬಗ್ಗೆ ಶಾಂತಿಗಾಗಿ ನೋಬೆಲ್‌ +ಪುರಸ್ಕಾರ ದೊರಕಿಸಿದ ರಾಲ್ಫ್‌ ಬುಂಚರು +ಹೇಳಿರುವ ಮಾತು ಅಕ್ಷರಶಃ ಸತ್ಯವಾಗಿದೆ--- + + +ಚ ಅಂತಶ್ಚಕ್ಷುವಿನ ಈ ಪ್ರಕಾಶಪುತ್ರನನ್ನು +ಪಡೆದು ಪುರುಷಾರ್ಥ ಅಲಂಕೃತವಾಗಿದೆ. +ಮಾನವತೆ ಧನ್ಯವಾಗಿದೆ.” 3 + + +ತಳ ಕಟ ಕಾಸಾ ಸಾ + + + + + + + + +ಕಥಾ ಕಾಲಕ್ಷೇಪ + + + + + +ನಿಚಿತ್ರ ನಸ್ತು + + +ಒಮ್ಮೆ ಒಬ್ಬ ರಾಜನಿಗೆ ಅತ್ಯಂತ ವಿಚಿತ್ರ +ವಸ್ತುವೊಂದು ಸಿಕ್ಕಿತು. ಗೋಲಿಯ ಆಕಾರದ +ಒಂದು ಹೊಳೆಯುವ ದುಂಡನ್ನ ವಸ್ತುವಾಗಿ +ತ್ತದು. + +ತನಗೆ ಸಿಕ್ಕ ಈ ವಸ್ತು ಯಾವುದು ಎಂದು +ತಿಳಿದುಕೊಳ್ಳಲು ಆ ರಾಜ ತುಂಬ ಯತ್ನಿಸಿದ. +ಆಸ್ಫಾನದ ಬಡ್ವಾಂಸರನ್ನು ಕೇಳಿದ. ದೇಶ- +ವಿದೇಶಗಳ ಪಂಡಿತರ ಸಲಹೆಯನ್ನು ತೆಗೆದು +ಕೊಂಡ. ಜಗತ್ತಿನ ಮೂಲೆಮೂಲೆಯ ಜ್ಞಾನಿ +ಗಳು, ತತ್ತ ವಜಾ ಫನಿಗಳನ್ನು ವಿಚಾರಿಸಿದ. ಅದರೆ +ಆ ವಿಚಿತ್ರ 1 ಸ ಬಂದಿತ ಎಂಬ ಬಗ್ಗೆ +ಸಮಾಧಾನಕಾತಕ ಉತ್ತರ ದೊರೆಯಲಿಲ್ಲ. + +ಮತ್ತು ಆ ವಿಚಿತ್ರ 'ವಸ್ತುವಿನ ತೂಕವೆಟ್ಟ. +ತ್ತೆಂದಿರಿ? + +ತಕ್ಕಡಿಯ ಒಂದು ಪರಡಿಯಲ್ಲಿ ಆ ವಿಚಿತ್ರ + +ಪಸ್ತುವನ್ನೂ ಇನ್ನೊ ೦ದರಲ್ಲಿ ತನ್ನ ಬೊಕ್ಕಸದ. +ಲ್ಲಿಯ ಎಲ್ಲ ಮುತ್ತು. ರತ್ನ- 'ಅಭರಣಾದಿಗಳನ್ನೂ +ರಾಜನು 'ಇಟ್ಟ ನು. 0 ವಸ್ತುವಸ್ಸಿಟ್ಟ ಪರಡಿ +ಕೆಳಗಿದ್ದ ದ್ನುವೆ ಲಕ್ಕೇರಲೇ ಇಲ್ಲ. + +ತನ್ನ”. ರಾಜ್ಯದಲ್ಲಿಯ ಮುತ್ತು ರತ್ನಗಳನ್ನೆ ಲ್ಲ +ಸಂಗ್ರಹಿಸಿ ರಾಜ ತಕ್ಕ ಡಿಯಲ್ಲಟ್ಟ ರೂಪ ಸಃ +ಜನವಾಗಲಿಲ್ಲ. ಆ ಬ್ಗ ವಿನ ತೂಕವೇ, ಹೆಚ್ಚಾ +ಯಿತು. + + +ಕೊನೆಗೆ ಆ ವಿಚಿತ್ರ ವಸ್ತುವಿನ ರಹಸ ವನ್ನು + + +ಗಾಗಾ ಗಾಗಾ ಗಗ್‌ + + +ಬಹಿರಂಗಪಡಿಸಿದವರಿಗೆ. ಭಾರೀ. ಇನಾಮು +ಕೊಡುವುದಾಗಿ ರಾಜ ಸಾರಿದ. ಆದರೆ ಇನಾ +ಮನ್ನು ಕೇಳಲು ಯಾರೂ ಮುಂದೆ ಬರಲಿಲ್ಲ. + +ಕಟ್ಟಕಡೆಗೆ ಒಬ್ಬ ಸಾಧು ಬಂದು ಆ +ವಿಚಿತ್ರ ವಸ್ತುವಿನ ಮೇಲೆ ಒಂದು ಚಿಮಟಿಗೆ +ಯಷ್ಟು ಮಣ್ಣು ಹಾಕಿದ. + +ಏನಾಶ್ಚರ್ಯ! ಆ ಜಡ ಪರಡಿಯು ಹೂವಿ +ನಂತೆ ಹಗುರಾಗಿ ಮೇಲಕ್ಕೇರಿತು. + +ರಾಜ ಆಶ್ಚರ್ಯದಿಂದ ; " ಮಹಾರಾಜ, ಈ +ವಿಚಿತ್ರ ವಸ್ತು ಯಾವುದು? ” ಎಂದು ಕೇಳಿದ. + +“ ಮಾನವೀ ಚರ್ಮಚಕ್ಷು” ಎಂದುತ್ತರವಿತ್ತ +ಸಾಧು. + +ಜೋಸೆಫ್‌" ಎಲಿಜಾರ ಒಬ್ರೂ ಸೀತಿಕತೆ + + +ಸನಿಜೇನು + + +ಮನುಷ್ಯ ನೊಬ್ಬ ನು ಕಾಡಿನಲ್ಲಿ ಸವ +ದ್ವನು. ಫಕ್ಕನೆ ಸಿ) ಹವೊಂದು ಹಿಂದಿನಿಂದ ಓ +ಬರುತಿ ಟೆ ಅವನಿಗೆ ಕಾಣಿಸಿತು. ಸೇ +ತಿಯಿಂದಲೇ ಭೀತನಾದ ಮನುಷ್ಯನು ಅದಷ್ಟು +ವೇಗದಿಂದ ಓಡತೊಡಗಿದನು. ಸಿಂಹ ಹತ್ತಿರ +ಹತ್ತಿರ ಬರುತ್ತಿತ್ತು. ದಿಕ್ಕೆ ಟ್ಟು ಓಡುತ್ತಿ, ದ್ದ +ಅವನು ಒಂದು ಹಾಳು ಬಾವಿಯೊಳಕ್ಕೆ ಬಿದ್ದು +ಬಿಟ ನು. ಬಾವಿಯ ಸುತ್ತಲೂ ಮರದ ಗ +ಗಳು, ಪೊದೆಗಳು ತುಂಬಿದ ವೆ, ಬೀಳುತ್ತಾ +ಮೃ ತು ಭಯದಿಂದ ಅವನು ಕ್ಯೆ ಗೆ ಸಿಕ್ಕಿದ ಬೀಳ + + +ತಿ + + +ತಿರ ಕಸ್ತೂರಿ, ಜುಲೈ ೧೯೬೧ + + +ಲೊಂದನ್ನು ಗಟ್ಟಿಯಾಗಿ ಹಿಡಿದುಕೊಂಡನು. +ಹಾಗೊಂದು ಕ್ಷಣಿಕ ಆಶ್ರಯ ದೊರೆಯಲು +ಅವನು ಕೆಳಗೆ ನೋಡಿದನು. ಅಲೊಂದು +ಭಯಂಕರವಾದ ಸರ್ಪವು ಹೆಡಯೆತ್ತಿ ನಿಂತಿತ್ತು. +ಅಂತೂ ಮೇಲೆ ಹೋಗುವುದೇ ದಾರಿಯೆಂದು +ಮೇಲೆ ನೋಡಿದಾಗ ಅವನನ್ನಟ್ಟಿ ಕೊಂಡು +ಬಂದ ಸಿಂಹವು ಅವನನ್ನೇ ನೋಡುತ್ತ ನಿಂತಿತ್ತು. +ಇಷ್ಟೇ ಅಲ್ಲ; ಸಣ್ಣ ಇಲಿಯೊಂದು, ಅವನು +ಹಿಡಿದು ನೇತಾಡುತ್ತಿದ್ದ ಮರದ ಬೀಳಲನ್ನು +ಕಡಿಯತೊಡಗಿತ್ತು. ಅಕಿಕ್ಷಣದಲ್ಲಿ ಅದು ತುಂಡಾ +ಗದಿರದು; ಆಗ ಅವನ ಗತಿ? ಅವನು ಮೇಲಿಂದ +ಕೆಳಬೀಳುವ ರಭಸಕ್ಕೆ ಜೇನು ಗೂಡೊಂದು +ಹರಿದಿತ್ತು. ಕೋಪಗೊಂಡ ಜೇನು ನೊಣಗಳು +ಅವನನ್ನಾವರಿಸಿ ಹಿಂಸಿಸತೊಡಗಿದವು. ಹರಿದ +ಗೂಡಿನಿಂದ ಜೇನು ತೊಟ್ಟಿಕ್ಕುತ್ತಿತ್ತು. ಆ +"ಮನುಷ್ಯನು ಇವೆಲ್ಲ ದುಃಖ ಭಯಗಳ ನಡುವೆ +ನಾಲಗೆಯನ್ನು ಹೊರಚಾಚಿ ತೊಟ್ಟಿ ಕ್ಕುವ ಜೇ- +ನನ್ನು ನೆಕ್ಕಲು ಪ್ರಯತ್ನಿಸುತ್ತಿದ್ದನು; ಮುಖದ +ಮೇಲೆ ಬಿದ್ದುದನ್ನು ಕಷ್ಟದಿಂದ ನೆಕ್ಕುತ್ತಿದ್ದನು. +ಸಂಸಾರದ ಸುಖ ಹೀಗೆಯೆ. +ಪುರಾತನ ಸಂಸ್ಕೃತ ಕಥೆ. ಸಂಗ್ರಹ: ಪುಟ್ಟಣ್ಣ + + +ರಾಜಾಯುಷ್ಯ + +ಚೀನದ ಅರಸರು ಬಹು ದೀರ್ಫಾಯು +ಗಳಾಗಿರುವರು ಎಂದು ಕೇಳಿದ ಓರ್ವ ಭಾರ- +ತೀಯ ರಾಜನು ಚೀನದೇಶದ ರಾಜನೊಬ್ಬ +ನಿಗೆ ಈ ರೀತಿ ಪತ್ರ ಬರೆದನು-- “ ನಮಗಿಂತ +ನೀವು ದೀರ್ಫಾಯುಗಳಾಗಿರುವಿರಿ. ದಯವಿಟ್ಟು +ಇದರ ಕಾರಣ ತಿಳಿಸುವ ಕೃಪೆ ಮಾಡಬೇಕು.” + + +ರಾಜ ಈ ಪತ್ರವನ್ನು ಒಬ್ಬ ಮಂತ್ರಿಯೊಡನೆ +ಕಳಿಸಿಕೊಟ್ಟು, ಈ ಪತ್ರಕ್ಕೆ ಮಾರುತ್ತರ ತಾರದೆ +ಹೋದರೆ ಆತನಿಗೆ ಫಾಶಿ ಶಿಕ್ಷೆ ವಿಧಿಸಲಾಗುವು +ದೆಂದು ಹೇಳಿದನು. + +ಚೀನದಲ್ಲಿ ಈ ಮಂತ್ರಿಗೆ ಎಜೃಂಭಣೆಯ +ಸ್ವಾಗತ ದೊರೆಯಿತು. ಆದರೆ ರಾಜ ಉತ್ತರ +ಕೊಡುವುದನ್ನು ಮುಂದಕ್ಕೆ ತಳ್ಳುತ್ತಿದ್ದ. ಕೊನೆಗೆ +ಬಾರಿ-ಬಾರಿಗೂ ನೆನಪಿಸಲು ತೊಡಗಿದಾಗ ಆ +ರಾಜ, “ ಇಲ್ಲಿ ನಿಂತಿರುವ ವಟವೃಕ್ಷವು ಸುಟ್ಟು +ಹೋದಾಗ ನಿನ್ನ ಪ್ರಶ್ನೆಗೆ ಉತ್ತರ ದೊರಕು +ವುದು” ಎಂದ. ಇದನ್ನು ಕೇಳಿ ಮಂತ್ರಿ ಹತಾಶ: +ನಾದ. + +ಐದು ನೂರು ವರ್ಷ ಪ್ರಾಯದ ಆ ವೃಕ್ಷ +ಯಾವಾಗ ಉರಿದು ಹೋಗುವುದೆಂದು ಯಾರಿಗೆ +ಗೊತ್ತು? ಆ ಮಂತ್ರಿ ದಿನಾಲೂ ಆ ಮರ ಸುಟ್ಟು +ಹೋಗಲಿ ಎಂದು ಪ್ರಾರ್ಥಿಸತೊಡಗಿದ. + +ಎರಡು ತಿಂಗಳುಗಳ ಬಳಿಕ ಆ ಮರ ಸುಟ್ಟು +ಹೋಯಿತು. ಕೂಡಲೇ ಮಂತ್ರಿ ಹಿಡುತ್ತಾ +ರಾಜನ ಬಳಿಗೆ ಬಂದು, “ ಈಗ ನನ್ನ ಪ್ರಶ್ನೆಗೆ +ಉತ್ತರವನ್ನು ಹೇಳಿ” ಎಂದು ಕೇಳಿಕೊಂಡ. + +ಚ*ತನಾದ ರಾಜ ಹೀಗುತ್ತರಿಸಿದ: +" ಈಗಲೂ ಕೂಡಾ ಉತ್ತರ ಹೇಳುವುದು ಬಾಕಿ +ಉಳಿದಿದೆಯೇ? ಯಾವ ರೀತಿ ನಿನ್ನ ನಿಶ್ವಾಸ +ದಿಂದ ಐದು ನೂರು ವರ್ಷದ ಹಳೆ ವೃಕ್ಷ ಭಸ್ಮ +ವಾಯಿತೋ, ಅದೇ ರೀತಿ ನಿಮ್ಮ ಪ್ರಜೆಗಳ +ಅಸಂತೋಷ ಮತ್ತು ದುಃಖಮಿಶ್ರಿ ತ ನಿ8ಶ್ವಾಸದ +ಕಾರಣದಿಂದ ಥಿನ್ನ ರಾಜನ ಆಯುಷ್ಯ ಕಡಿಮೆ +ಯಾಗುತ್ತದೆ. ” + + +ಎನ, ನಾರಾಯಣ ಬಲ್ಲಾಳ ' + + + + + +ಟೆ ನಿಮ್ಮ + + +ನಗೆಮಲಿಗೆ + + + + + +ಕನಿಗಳೊಬ್ಬರು ತಮ್ಮ ಮುನಿದ ಮಡ +ದಿಯನ್ನು ಸಂತೈಸಲೆಂದು ಹೇಳಿದರು : +“ವ್ಹಾ! ನೀನಿಂದು ಬಹಳ ರುಚಿಕರವಾದ +ಚಹಾ ವಣಾಡಿರುನಿ! ? + +ಹೆಂಡತಿ. ಒಡನೆ ಉತ್ತರಿಸಿದಳು: +“ ನಿಮ್ಮ ಕನಿತೆಯ ಪ್ರತಿಯನ್ನು ಒಲೆಗೆ +ಹಾಕಿ ಬೆಂ���ಿ ಹೊತ್ತಿಸಿ ಈ ಚಹಾ ತಯಾರು +ಮಾಡಿರುವೆ. ಹಾಗಿರುವಾಗ ರುಚಿಕರ +ವಾಗದೇ ಇದ್ದೀತೇ??? + +ಶೇ + +ಸಂಪೂರ್ಣ ದೇಹದ ಪರೀಕ್ಷೆಯಾದ +ಮೇಲೆ ವೈದ್ಯರು ರೋಗಿಗೆ ಕೇಳಿದರು: +ನಾಡಿಯು ಒಂದೇ ಸವನೆ +ಚಲಿಸುತ್ತಿದೆ, ನಾಲಿಗೆಯ ಬಣ್ಣ ಕೊಂಚ +ಬದಲಾಗಿದೆ. ಆದರೆ ಹಸಿವೆ ಹೇಗಿದೆ? +ಸರಿಯಾಗಿ ಹಸಿನೆಯನಾಗುತ್ತಿದೆ ತಾನೇ? ? + +“ಕೆಲವೊಮ್ಮೆ ಆಗುತ್ತದೆ, ಇನ್ನು ಕೆಲ +ವೊಮ್ಮೆ ಆಗುವುದಿಲ್ಲ” ರೋಗಿ ಹೇಳಿದನು. + +“ ನಿಮಗೆ ಯಾವಾಗ ಹನಿವಾಗುವು +ದಿಲ್ಲ? + +ಹೊಟ್ಟಿ ತುಂಬಾ +ನೇಲೆ ! ? + + +ಊಟ ಮಾಡಿದ + +ಪಾ, ಚಂ, ಚಡಗ +ಜೇ + +ಒಬ್ಬ ತರುಣಿ ಉ ತ್ಸಾಶಿ ಶಿಕ್ಷಕರು + +ಒಂದು ಶಾಲೆಯಲ್ಲಿ ಇತಿಹಾಸದ ವರ್ಗ + + +ರ್ಶ್ನಿ + + +ವನ್ನು ತೆಗೆದುಕೊಳುತ್ತಿ ದ್ದರು, ಆಗೆ +“ಜನಕನ ಧನುಷ್ಯವನ್ನು ಯಾರು ಮುರಿ +ದರು??. ಎಂದು ಒಬ್ಬ ಹುಡುಗನಿಗೆ +ಪ್ರಶ್ನೆ ಮಾಡಿ ದರು. ಅದಕ್ಕೆ ಅವನು +“ನಾನಾ ಮುರಿದಿಲ್ಲ ಸರ್‌? ಗ ಉತ್ತರ +ಕೊಟ್ಟಿ. ಆದನ್ನು ಕೇಳಿ ಇಂದಿನ ಬಾಲಕರ +ಬಂದ್ಧಿ ಡಡ] ಯ ಬಗ್ಗೆ ಆ ಉತ್ಸಾ ಹೀ ಶಿಕ್ಷ- +ಕರಿಗೆ ಬಹಳ ಖೇದನಾಯಿತು. +ಖೇದಗೊಂಡ ಅವರು ಈ ವಿಷಯ +ನನ್ನು ಆ ಹುಡುಗನ ಕ್ಲಾಸ್‌ ವರಾಸ್ತರರಿಗೆ +ಹೇಳಿದರು. ಆಗ್ಲೆ ಕ್ಲಾಸ್‌ ವತಾಸ್ತರರು +4 ಯಾರು? ಆ ಹುಡುಗನೇ? ಛೆ! +ಅವನು ಬಹಳ ಸಭ್ಯ ಹುಡುಗ. ಅವನು +ಮುರಿದಿರಬಹುದೆಂದು ನನಗಂತೂ ಅನಿ. +ಸುವುದಿಲ್ಲ? ಎಂದರು. +" ಅಸಮಾಧಾನಗೊಂಡ ಆ ಶಿಶ್ಲಕರು +ಮುಖ್ಯಾಧ್ಯಾಪಕರಿಗೆ ಈ ನಿಷಯ ಹೇಳಿ +ದಾಗ ಅವರು, “ ಆ ಹುಡುಗನ ಮಂಗ- +ತನಕ್ಕೆ ನಾನಂತೂ ಬೇಸತ್ತಿದ್ದೇನೆ. ಅವನು + + +ತಪ್ಪು ಮಾಡುವನಲ್ಲದೇ ಮಾಡಿದ +ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ನನ್ನ +ಕಡೆಗೆ ಕಳಿಸಿ ಕೊಡಿರಿ, ಅವನಿಗೆ ಚೆನ್ನಾಗಿ + + +ಬುದ್ಧಿ ಕಲಿಸುತ್ತೇನೆ”ಎಂದು ಆವೇಶದಿಂದ +ನುಡಿದರು. + +ಇವೆಲ್ಲವನ್ನು ಕೇಳಿ ತೀರ ಹತಾಶರಾದ +ಆ ಇತಿಹಾಸದ ಶಿಕ್ಷಕರು ಕೊನೆಗೆ +ಶಿಕ್ಷಣಾಧಿಕಾರಿಗಳ. ಕಡೆಗೆ. _ ಹೋಗಿ +4 ಜನಕನ ಧನುಷ್ಯವನ್ನು ಯಾರು ಮುರಿ +ದರು?” ಇಂಬ ಪ್ರಶೈೈಗೆ ಆ ನಿದ್ಯಾರ್ಥಿ +ಕೊಟ್ಟಿ ಉತ್ತರ ಹಾಗು ಕ್ಲಾಸ್‌ ಮಾಸ್ತರ್‌ +ಮತ್ತು ಮುಖ್ಯಾಧ್ಯಾಪಕರು ಕೊಟ್ಟ +ಹೇಳಿಕೆಗಳನ್ನು ಹೇಳಿದರು. ಶಾಂತಚಿತ್ತ +ದಿಂದ ಎಲ್ಲವನ್ನು ಕೇಳಿಕೊಂಡು ಶಿಕ್ಷ +ಣಾಧಿಕಾರಿಗಳು, “ ಮುರಿದದ್ದು ಮು +ರಿದುಹೋಯಿತು. ನೀವೇಕೆ ವ್ಯಸನಪಡು + + +೪೦ ಕಸ್ತೂರಿ, ಜುಲೈ ೧೯೬೧ + + +ನಿರಿ? ಮುಂದಿನ ವರುಷದ ಬಜೆಟನಲ್ಲ +ಹೊಸದು ವರಾಡಿಸಿದರಾಯಿತು?” ಎಂದು +ನಿರ್ಣಯಕೊಟ್ಟಿರು. +ಸಂಜೀವ ಲಕ್ಷ್ಮೇಶ್ಶರ +ಜೇ + +ಕಂಡಕ್ಟರ್‌ ರಾಮು ತನ್ಗ ಹೆಂಡತಿ +ಯನ್ನು ಕೂಗಿ ಕರೆದು ಹೇಳಿದ. “ಏನೇ, +ನಾನೊಂದು ಪತ್ರ ಬರೆಯಬೇಕಾಗಿದೆ. +ಅದಕ್ಕಾಗಿ ಸ್ವಲ್ಪ ಸಹಾಯ ಮಾಡು +ನಿಯಾ? + +ಹೆಂಡತಿ... “ನೀವು ಪತ್ರ ಬರೆಯೋದಾ +ದರೆ ಅದಕ್ಕೆ ನನ್ನದೇನು ಸಹಾಯ +ಬೇಕು? + +ರಾಮು-- “ಮತ್ತೇನೂ ಇಲ್ಲ. ನೀನು +ಸ್ವಲ್ಪ ಈ ಟೀಬಲನನ್ನು ಅಲುಗಾಡಿಸುತ್ತ +ನಂತುಕೊಂಡಿರು ಅಷ್ಟೇ [| + +೨... ಎಚ. ವ, ಡ೦ಬಳ +೫ + +ಒಂದು ದಿನವೆಲ್ಲಾ ಷಾಸಿಂಗ್‌ ಮಾಡಿ +ಬಳಲಿ ಬಂದ ಪತ��ನಿ ಪತಿಗೆ ಉತ್ಸುಕತೆ +ಯಿಂಂದ ಹೇಳಿದಳು: + +4 ನೋಡಿ ಇಲ್ಲಿ! ನಾನು ತಂದಿರುವ +ಹೊಸ ಫ್ಯಾಷನ್ನುಗಳನ್ನು. ಇದೇ ಹಿಡಿ +ಯಿಲ್ಲದ ಚೀಲ್ಕ ತೋಳಿಲ್ಲದ ಜಾಕೆ ೯, +ಅಂಚಿಲ್ಲದಸೀರೆ, ಕನ್ನಡಿಯಿಲ್ಲದ ಮೇಕಪ್‌ +ಬಾಕ್ಸ್‌.” ಎಂದು ತೋರಿಸಿದಾಗ ಅವಳ +ಪತಿ ನಿಧಾನವಾಗಿ ಹೇಳಿದ: + +“ನಾನು ಸಹ ಒಂದು ಹೊಸ ಫ್ಯಾಷನ್‌ +ಕೊಂಡು ತಂದಿದ್ದೇನೆ. ಆದಾವುದು +ಗೊತ್ತೆ? ಹಣವಿಲ್ಲದ ಜೋಬು.? + +ಎಸಿ] ರವೀಂದ್ರನಾಥ +ಶೇ + +ಮ್ಯಾನೇಜರ- ಈ ಕೆಲಸಕ್ಕೆ ನನಗೊಬ್ಬ +ಹೊಣೆಗಾರ ಮನುಷ್ಯ ಬೇಕು. + + +ಆರ್ಜಿದಾರ- ಹಾಗಾದರೆ ನನಗಿಂತ +ಹೆಚ್ಚು ಅರ್ಹತೆಯುಳ್ಳವ ಇನ್ನಾರೂ ಇಲ್ಲ. +ನಾನು ಕೆಲಸ ಮಠಾಡಿದಲ್ಲೆಲ್ಲ ಏನಾದರೂ +ತಪ್ಪಾಯಿತು ಅಂದರೆ “ಇವನೇ ಹೊಣೆ +ಗಾರ? ಎನ್ನುತ್ತಿದ್ದರು. + +೫ + +ಹಡಗೊಡೆದು ಸಮುದ್ರಪಾಲಾದ ನಾವಿ +ಕನೊಬ್ಬ ನಿರ್ಜನ ದ್ವೀಪಕ್ಕೆ ಹೋಗಿ ಜಿದ್ಪ. +ತಿಂಗಳುಗಟ್ಟಿಳೆ ಒಂಬಯಾಗಿ ಜೀವಿಸಿ +ಬೇಸತ್ತ ಮೇಲೆ ಒಂದುದಿನ ಆತ ಒಂದು +ಗಿಳಿಯನ್ನು ಹಿಡಿದ. ಕಷ್ಟಪಟ್ಟು ಅದಕ್ಕೆ +ಮಾತು ಕಲಿಸಿದ. + +ಒಂದು ದಿನ ಗಿಳಿ, “ಹೆಣ್ಣು, ಹೆಣ್ಣು +ಎಂಥಾ ಹೆಣ್ಣು ಅನ್ನುತ್ತೀ! ಬಾ ನನ್ನ +ಸಂಗಡ? ಎಂದಿತು. + +ನಾವಿಕ ಆದರ ಹಿಂದೆ ಧಾವಿಸಿದ. ಅವನ +ಓಟ ಸಾವಕಾಶವಾದಾಗೆಲ್ಲಗಿಳಿ, “ಅಹಾ! +ಎಂಥ ರೂಪ! ಎಂಥ ಬಣ್ಣ!? ಎನ್ನುತ್ತಿತ್ತು. + +ಕಡೆಗೆ ಅದು ಒಂದು ಕಡೆ ತಡೆದು +ಹೇಳಿತು: “ನೋಡು, ಚೆಲುವೆ ಹೌದೋ +ಅಲ್ಲವೊ ಹೇಳೀಗ!? + +ಅದು ಇನ್ನೊಂದು ಗಿಳಿಯಾಗಿತ್ತು. + +ಶೇ + +ಕಾಲೇಜು ಹುಡುಗನೊಬ್ಬನಿಗೆ ತನ್ನ +ಪ್ರೊಫೆಸರರನ್ನು ಹೇಗೆ ಸಂಬೋಧಿಸಬೇ- +ಕೆಂಬ ಸಮಸ್ಯೆ ಬಗೆಹರಿಯದೆ ಅವರನ್ನೇ +ಕೇಳಿದ: + +“ನಿಮ್ಮನ್ನು ಡಾಕ್ಟರ್‌ ಎಂದು ಸಂಬೋ +ಧಿಸಬೇಕೊ ಶ್ರೀಮತಿಯವರೇ +ಎಂದೊ??? + +ನಸುನಗುತ್ತ ಅವರು ಸಮಸ್ಕಾಪರಿ- +ಹಾರ ವಾಡಿದರು ;: “ಶ್ರೀಮತಿ ಎಂದು; +ನಾನು ಇದಕ್ಕಾಗಿ ಕಷ್ಟಪಟ್ಟಿಷನ್ಬ ಅದ +ಕ್ಯಾಗಿ ಪಡಲಿಲ್ಲ.? + + + + + +ಸ್ತಾನ ಮಾಡುವಾಗಲೆಲಛಾ ಹಮಾಮ್‌ +ಸಾಖೂನನ್ನೇ ಉಪಯೋಗಿಸಿ + + +ಹಮಾಮ್‌ + + +ಕುಟುಂಬದ ಪ್ರತಿಯೊಬ್ಬರ +ನೆಚ್ಚಿನ ಸಾಬೂನು + + + + + +ಅಲ್ಲದೆ ಇದು ದೀರ್ಥಕಾಲ ಬಳುತ್ತದೆ! + + + + + +ಜರ್ಟಾಧಾ ಟಾಟಾ ತಯಾರಿಕೆ. + + +ಓ5-6 + + + + + + + + + + + + + + +೩1 1 +ಗ ಗ ಸ ಷಃ 1 + + + + + +ಬ್ಬ ರಶಿಯನ್‌ ಮತ್ತು ಒಬ್ಬ ಅಮೇರಿಕನ್‌ "ವಿಶ್ವಯಾತ್ರಿ' ಗಳು +ಬಾಹ್ಯಾಂತರಿಕ್ಷಕ್ಕೆಹೋಗಿ ಬಂದ ಮೇಲೆ ಮಾನವ ಕುಲ ಇಂದು ಖಂಡಿತ +ವಾಗಿ ಭೂಮಿಯಿಂದ ಬಾಹ್ಯವಿಶ್ವದ ಯಾತ್ರೆಯ ಹೊಸಲನ್ನು ದಾಟಿದೆ. +ಇನ್ನು ಮಾನವ ಸಮೀಪದ ಗ್ರಹಗಳಿಗೆ, ಅನಂತರ ಅಪಾರ ವಿಶ್ವದಲ್ಲಿ +ಕನಿಷ್ಠ ಸಮೀಪದ ನಕ್ಷತ್ರ ಲೋಕಗಳಿಗೆ ಹೋಗುವುದು ಕೇವಲ ವರ್ಷ +ಗಳ-_. ಅಥವಾ ಕೆಲ ದಶಕಗಳ ಪ್ರಶ್ನೆಮಾತ್ರ. + +ಈ ಸಂಕ್ರಮಣಕಾಲದಲ್ಲಿ ಭೂಮಿಯ ಹೊರಗೆ ಜೀವ ಜಂತುಗಳು +ಇರಬಹುದೆ? ಇದ್ದರೆ ಅವುಗಳು ಎಂಥವಿರಬಹುದು? ಅವು "ಬುದ್ಧಿ ಶಾಲಿ” +ಗಳಾಗಿರಬಹುದೆ? ಎಂಬಪ್ರ್ಪಶ್ನೆಗೆ ಮಹತ್ವ ಬಂದಿದೆ. ಲೋಕಾಂತರಗ- +ಳಿಗೆ ಹೋಗಲು ಮಾನವ ಸಿದ್ಧನಾಗಿರುವುದರಿಂದ ಇದೀಗ *ೇವಲ +ಸೋಮಾರಿಗಳ ವಿಚಾರಲಹರಿಯ���ಗಿ ಉಳಿಯದೆ ವಾಸ್ತವಿಕ ಮಹತ್ವದ +ಸಂಗತಿಯಾಗಿದೆ. ನಾವು ಬೇರೊಂದು ನಾಡಿಗೆ ಹೋಗುವ ಸನ್ನಾಹದಲ್ಲಿ +ದ್ದರೆ ಆ ನಾಡಿನಲ್ಲಿ ನಾವು ಏನನ್ನು ನಿರೀಕ್ಷಿಸಬಹುದು ಎಂದು ಮುಂದಾಗಿ +ತಿಳಿಯಬೇಡವೆ? + + +ಜೀರಿಗಳಿಗಾಗಿ ಕೋರ + + +ರಾ ಧಾಕೃಷ್ಣ ಸರಾ ವ್‌ + + +6. + + +ಅನ್ಯ ಗೃಹಗಳಲ್ಲಿ ಜೀವಿಗಳು ಇರಬಹುದೆ? +ಎಂಬ ಪ್ರಶ್ನೆಗೆ ಉತ್ತರ ಬೇಕಾದರೆ ಜೀವ +ವೆಂಬುದು ನಮ್ಮ ಪೃಥ್ವಿಯಲ್ಲಿ ಮೊಟ್ಟಿಮೊದಲು +ಹೇಗೆ ಹುಟ್ಟಿತು? ಎಂಬುದಕ್ಕೆ ೫ ಪಡೆ- +ಯಲು ಯತ್ನಿಸಬೇಕಾಗುತ್ತದೆ. ದುರ್ದೈವದಿಂದ +ಇದಕ್ಕೆ ಸರಿಯಾದ ಉತ್ತರ ನಮಗೆ ಇನ್ನೂ +ಗೊತ್ತಿಲ್ಲ. ಮಾತ್ರ ವಲ್ಲ, ಪೃಥ್ವಿ ಹುಟ್ಟು ವಾಗಲೆ +ಅದರೊಡನೆ ಬಷರ(ಟ ಇತ್ತೆ? ಇಲ್ಲದಿದ್ದ +ಯಾವಾಗ, ಹೇಗೆ ಅದು ಪ್ರಾರಂಭವಾಯಿತು? +ಐಂದೂ ತಿಳಿದಿಲ್ಲ. ಪೃಥ್ವಿಯ ವಯಸ್ಸು ೪೬೦ +ಕೋಟಿ : ವರ್ಷಗಳೆಂಬುದು ತೀರ ಈಚೆಗಿನ +ವೈಜ್ಞಾನಿಕ ಅಂದಾಜು. ನಮಗೆ ದೊರೆತಿರುವ ಅತಿ +ಪ್ರಾಚೀನ ಜೀವಾವಶೇಷ ಕೇವಲ ೬೦ ಕೋಟಿ +ವರ್ಷ ಹಳೆಯದು. ಆದರೂ ಪೃಥ್ವಿಯ ಆದಿ + + +ಳ್ನಿ + + + + + +ಕಾಲದಲ್ಲಿ ನಡೆದ ಮಹಾವಿಪ್ಲವದ ದೆಸೆಯಿಂದ +ಅದಕ್ಕೂ ಹಿಂದಿನ ಜೀವಾವಶೇಷಗಳು ನಮಗೆ +ಸಿಕ್ಕಿರಲಿಕ್ಕಿಲ್ಲ ಎಂಬ ಸಂದೇಹವೂ ಇದೆ: + + +ಪೃಥ್ವಿಯ ಸಕಲ ಜೀವರಾಶಿಗಳ ಮೂಲ +ಪದಾರ್ಥಗಳು ಏನೆಂದು ರಸಾಯನ ವಿಜ್ಞಾನಿ + + +ಗಳು ಬಲ್ಲರು. ಆದರೆ ಅವುಗಳನ್ನು ಪ್ರಯೋಗ +ಶಾಲೆಯಲ್ಲಿ ಕೃತಕವಾಗಿ ಸೃಷ್ಟಿಸಲು ಮಾತ್ರ + + +ಅವರಿಗೆ ದೀರ್ಫ ಪರಿಶ್ರಮದ ನಂತರವೂ ಸಾಧ್ಯ +ವಾಗಿರಲಿಲ್ಲ... ಸುಮಾರು ಹತ್ತು ವರ್ಷಗಳ +ಕಳಗೆ ಈ ತೊಡಕು *ೆಲ ಮಟ್ಟಿಗೆ ದೂರವಾ +ಯಿತು. ಅಮೇರಿಕದ ಪ್ರೊ. ಸ್ಟಾನ್ಲೆ ಮಿಲ್ಲರರು +ಪೃಥ್ವಿಯ ಆದಿ ಇಟ ಸಿತಿ ಹೇಗಿರಬಹು- +ದೆಂದು ತರ್ಕಿಸಿದರು. ಆಗ ನಮ್ಮ ವಾತಾ +ವರಣವು ಮೆಥೇನ್‌, ಅಮೋನಿಯ, ಸಃ ಹಬೆ, +ಜಲಜನಕ (ಹೈಡ್ರೊಜನ್‌) ಮತ್ತು ಸಾರಜನಕ +(ನೈಟ್ರೂ ಜನ್‌) ಗಳಿಂದ ತುಂಬಿದ್ದಿ ರಜೇಶು. +ಸೂರ್ಯಪ್ಪ ಶ್ರ ಕಾಶ, ಮಿಂಚು, ರೇಡಿಯೋ ವಿಕಿರಣ +ಮತು ಜ್ವಾಲಾಮುಖಿಜನ್ಯ ಉಷ್ಣ ತೆ. ಇವು + + +ಪೃಥ್ವಿಗೆ ಆಗ ಲಭ್ಭ ವಾಗಿದ ವು. ಪ್ರೊ. ಮಿಲ್ಲರರು + + +ತಮ್ಮ ಪ ಪ್ರಯೋಗ ಸ ಇದೇ ಪರಿಸ್ಥಿತಿ +ಯನ್ನು “ಕ ತಳಕವಾಗಿ ಹ್ಪಿಸಿದರು. ತಕೊ +ಕೆಲವೇ ತೊತ್ತಿನಲ್ಲಿ 1 ನಲಿಕೆಯ +“ವಾತಾವರಣ” ದಲ್ಲಿ ಈ ಶಕ್ತಿಸ್ಪೋತಗಳ + + +೪೪ + + +(ಸೂರ್ಯಪ್ರಕಾಶ, ಮಿಂಚು ಇತ್ಯಾದಿ) ರಭಸದ +ಕ್ರಿಯೆಯಿಂದ ಅಮಿನೋ ಆಮ್ಲ ಗಳೇ ಮೊದ +ಲಾದ ಜಟಿಲ ಪದಾರ್ಥಗಳು ಉಂಟಾದವು. +ಅಮಿನೋ_ಆಮ್ಲಗಳು ಎಲ್ಲ ಬಗೆಯ ಜೀವಿಗ- +ಛಲ್ಲೂ ಇರುವ ಮೂಲ ಪದಾರ್ಥಗಳಲ್ಲಿ ಕೆಲವು. +ಹೀಗೆಪ್ರಯೋಗಶಾಲೆಯಲ್ಲಿ ಇದಂಪ್ರಥಮವಾಗಿ +ಜಡ ಪದಾರ್ಥಗಳಿಂದ ಜೀವಾಧಾರ ಪದಾರ್ಥ +ಗಳ ನಿರ್ಮಾಣವಾದಂತಾಯಿತು. + +ಆದಿಮ ಪೃಥ್ವಿಯಲ್ಲಿ ಇದೇ ತರಹದಿಂದ +ಜೀವಜಾತಗಳು ತಾವಾಗಿ ಹುಚ್ಟಿದವೇ? ಈ +ಅಮಿನೋ ಆಮ್ಲಗಳೇ ರೂಪಾಂತರಹೊಂದುತ್ತ +ಪ್ರಪ್ರಥಮ ಏಕಾಣು ಜೀವಿ ಹುಟ್ಟಿತೆ? ಒಮ್ಮೆ +ಏಕಾಣುಜೀವಿ ಹೇಗೆ ಹುಟ್ಟಿತೆಂದು ತೋರಿಸಿ +ದರೆ ಅನಂತರ ಚಾರ್ಲಸ್‌ ಡಾರ್ವಿನ್ನನ ವಿಕ���ಸ +ವಾದವು ಈ ಆದಿ ಏಕಾಣುಜೀವಿಯಿಂದ ಹೇಗೆ +ಪೃಥ್ವಿಯ ಸಕಲ ಜೀವಜಾತಗಳೂ ಉತ್ಪತ್ತಿ +ಹೊಂದಿದವೆಂದು ವಿವರಿಸುತ್ತದೆ. ಆದರೆ +ಅಮಿನೊ! ಆಮ್ಲಗಳು ಜೈವಿಕ ಪದಾರ್ಥಗಳಾ- +ದರೂ ಜೀವಕಣಗಳೇ ಅಲ್ಲ. ಜೀವಗಳ ಪ್ರಧಾನ +ಲಕ್ಷಣ. ಸಂತಾನೋತ್ಪತ್ತಿ---ಅಥವಾ ತನ್ನಿಂದ +ತನ್ನಂಥ ಇತರ ಜೀವಗಳನ್ನು ಉಂಟುಮಾಡುವ +ಶಕ್ತಿ. ಈ ಗುಣವನ್ನು ಹೊಂದಿರುವ ಪದಾರ್ಥ +ಗಳೆಂದರೆ ಬೈಜಿಕ (ನ್ಯೂಕ್ಲಿಕ್‌) ಆಮ್ಲ ಗಳು. +ಈ ಲ್ರಪೂರ್ವ ಗುಣಸಂಪನ್ನವಾದ ಆಮ್ಲ ಗಳು +ಅಮಿನೋ ಆಮ್ಲಗಳಿಂದಲೆ ಹುಟ್ಟಿದವೆಂದು ವ +ವರೆಗಂತೂ ಯಾರೂ ತೋರಿಸಿಕೊಡಲು ಶಕ್ತ +ರಾಗಿಲ್ಲ. + + +ಕೆಲ. ವಿಜಾನಿಗಳು ಜೀವವು. ಮೂಲತಃ +ಇ +ಪೃಥ್ವಿಯದಲ್ಲವೇ ಅಲ್ಲ, ಯಾವುದೋ ಹೊರ +ಲೋಕದಿಂದ ಇಲ್ಲಿಗೆ ಆಗಮಿಸಿ, ಅನುಕೂಲ +ಪರಿಸರವನ್ನು ಕಂಡು ಇಲ್ಲಿ ಅಭಿವೃದ್ಧಿ ಹೊಂದಿರ +ಬೇಕು ಎನ್ನುವಷ್ಟು ಮುಂದೆ ಹೋಗಿದ್ದಾರೆ, +ಇದಕ್ಕೆ ಅನುಕೂಲವಾದ ಪ್ರಮಾಣವೊಂದು + + +ಕಸ್ತೂರಿ, ಜುಲೈ ೧೯೬೧ + + +೧೮೬೪ ರಲ್ಲೆ ದೊಕಿತಿತ್ತು.. ಆ ವರ್ಷದ ಮೇ +ತಿಂಗಳಲ್ಲೊಂದು ಸಂಜಿ ಫ್ರಾನ್ಸಿನ ಓರ್ಗುವೀಲ್‌ +ಎಂಬ ಹಳ್ಳಿಯ ಮೇಲೆ ಒಂದು ಪ್ರಬಲ ಉಲ್ಕಾ +ವೃಷ್ಟಿಯಾಗಿ ದೊಡ್ಡ ದೊಡ್ಡ---ಕೆಲವು ಮಾನ +ವನ ಬುರುಡೆಯಷ್ಟು ಗಾತ್ರದವು---ಬಂಡೆಗಳು +ಬಾಹ್ಯಾಂತರಿಕ್ಷದಿಂದ ನೆಲಕ್ಕಪ್ಪಳಿಸಿದವು. ಅವು +ಗಳನ್ನು ರಾಸಾಯನಿಕ ವಿಶ್ಲೇಷಣಕ್ಕೊಳಪಡಿಸಿ +ದಾಗ ಭೂಮಿಯಲ್ಲಿ ದೊರೆಯುವ ಕಬ್ಬಿಣ, ಸಿಲಿ +ಕಾನ್‌, ಸೋಡಿಯಂ ಮೊದಲಾದ ಢಾತುಗಳೇ +ಇದ್ದವಲ್ಲದೆ ಜೀವಕಣಗಳ ಆಧಾರಪದಾರ್ಥಗ +ಳಾದ ಕೆಲ ಸಾವಯವ ಇಂಗಾಲ ಸಂಯುಕ್ತ +ಗಳು (ಆರ್ಗಾನಿಕ್‌ ಕಾರ್ಬನ್‌ ಕಾಂಪೌಂಡ್ಸ್‌) +ಕೂಡ ಸಿಕ್ಕಿದವು. ಉಲ್ಕೆಗಳಲ್ಲಿ ಸಾವಯವ +ಪದಾರ್ಥವಿರುವುದಾದಕೆ ಪೃಥ್ವಿಯ ಹೊರಗೆ +ಜೀವಿಗಳು. ಇರಬೇಕೆಂದು ಎಜ್ಞಾನಿಗಳಲ್ಲಿ +ಊಹಾಪೋಹ ಕೆಲಕಾಲದ ವರೆಗೆ ನಡೆಯಿತು. +ಆದರೆ ಏನನ್ನೂ ಖಂಡಿತವಾಗಿ ತೀರ್ಮಾನಿಸುವ +ಸಾಧನ ಆಗ ವಿಜ್ಞಾನಿಗಳ ಹತ್ತಿರ ಇದ್ಮಿಲ್ಲವಾಗಿ +ಚರ್ಚೆ ತಾನಾಗಿ ತಣ್ಣಗಾಗಿ ಹೋಯಿತು. + +ಈಗ ನಿರ್ಣಯಿಸಬಲ್ಲ ಉಪಕರಣಗಳು +ವಿಜ್ಞಾನಿಗಳ ಕೆ ಯಲ್ಲಿವೆ. ಅಮೇರಿಕದ +ಫೋರ್ಡಾಂ ವಿಶ್ವವಿದ್ಯಾಲಯ, ಕೆಲಿಫೋರ್ನಿಯ +ವಿಶ್ವವಿದ್ಯಾಲಯ ಮತ್ತು ಎಸ್ಸೋ ರಿಸರ್ಚ್‌ +ಮತ್ತು ಎಂಜಿನಿಯರಿಂಗ್‌ ಕಂಪನಿಗಳ +ಪ್ರಯೋಗಶಾಲೆಗಳಲ್ಲಿ ಕ್ಷ ಕರಣ ಪರೀಕ್ಷೆ +ಮೊದಲಾದ ವಿಧಾನಗಳು ಕಳೆದ ಶತಮಾನದ +ಫ್ರೆಂಚ್‌. ವಿಜ್ಞಾನಿಗಳ ಸಂಶಯವನ್ನು ದೃಢ +ಪಡಿಸಿವೆ... ಕೆಲಿಫೋರ್ನಿಯೆದ ಪಂಡಿತರು +ಉಲ್ಕಾಂಶಗಳನ್ನು ಪೃಥಕ್ಕರಿಸಿದಾಗ ಅದರಲ್ಲಿ +ರುವ ಇಂಗಾಲದಲ್ಲಿ ಜೀವಜಾತದ ಕೀಲಿಕೈ +ಯಂತಿರುವ ಬೈಜಕ ಆಮ್ಲದ ಅಂಶವಾದ +ಸೈಟೋಸೀನ್‌ ಮೊದಲಾಗಿ ಅನೇಕ ಸಾವಯವ +ಸಂಯುಕ್ತಗಳಿದ್ದವು. ಓರ್ಗುವೀಲ್‌ನ ಉಲ್ಕೆ +ಗಳ ತುಣುಕುಗಳನ್ನು ಪೃಥಕ್ಕರಿಸಿದ ಮೇಲೆ + + + + + +`ಫೋರ್ಡಾಂನ ಡಾ. + + +ಎಸ್ಸೋ ಕಂಪೆನಿಯ ಡಾ. ಮೈನ್‌ ಸ್ಕೈನರು, +ನಮ್ಮ ಪೃಥ್ವಿಯಲ್ಲಿ ಜೀವಿಗಳಲ್ಲಿ ಮಾತ್ರವೇ +ರ ಪರಾಫಿನ್‌ ಹೈಡ್ರೊ ತ್ತ +ಪ್ರ���ಾರಗಳು ಅವುಗಳಲ್ಲಿದ್ದವೆಂದು ಹೇಳಿದರು. +ಬಾರ್ಥೆಲೋಮಿಯೋ +ನೇಗಿ ಮೊದಲಾದವರು ಪರಿಶೀಲನೆಯ ನಂತರ +ಅದೇ ಸಿದ್ಧಾ ಂತಕ್ಕೆ ಬಂದು ಪೃಥ್ವಿಯ ಹೊರಗೆ +ಜೀವಿಗಳು" ಇನೆಯೆಂಬುರಕ್ಕೆ. ಇದು ಹೊಸ +ಪ್ರಮಾಣ ಎಂದಿದ್ದಾರೆ. + +ಉರೈಗಳೆಂದರೆ ಮಂಗಳ ಮತ್ತು ಗುರುಗ್ರಹ +ನಡುವೆ. ಹಿಂದೆಂದೋ ಇದ್ದು ಅನಂತರ +ಒಡೆದು ನುಚ್ಚುನೂರಾದ ಒಂದು ಗ್ರಹದ ಅವ +ತೇಷಗಳಿರಬೇಕೆಂದು ಕೆಲ ಪ್ರಮುಖ ವಿಜ್ಞಾನಿ +ಗಳು ಬಗೆಯುತ್ತಾರೆ; ಅಲ್ಲಿ ಪೃಥ್ವಿಯಲ್ಲಿದ್ದಂತೆ +ಜೀವಿಗಳಿದ್ದಿರಬೇಕು, ಅದು. ಧ್ವಂಸವಾದ +ನಂತರ ಸಿಡಿದ ತುಣುಕುಗಳ ಎಡೆಗಳಲ್ಲಿ +ಹೇಗೊ! +ಜೀವಗಳು ೬೦ ಕೋಟಿ ವರ್ಷಕ್ಕೂ ಹಿಂದೆ +ಪೃಥ್ವಿಗೆ ಬಂದು ಸೇರಿ ವೈವಿಧ್ಯಪೂರ್ಣವಾಗಿ +ವಿಕಾಸ ಹೊಂದಿರಬೇಕು-ಇದು ಒಂದು ಊಹೆ + + +ಈ ಊಹೆಗಳು ಸರಿಯಾಗಿರಲಿ ಬಿಡಲಿ, +ಇಂದು ಅಧಿಕಾಂಶ ವಿಜ್ಞಾ _ನಿಗಳು ಪ ಪೃಥ್ವಿಯಲ್ಲದೆ +ಅನ್ಯ ಲೋಕಗಳಲ್ಲಿ ಜೀ ವಜಂತು ಗಳು 1 +ದೆಂಬುದನ್ನು ಅಲ್ಲಗಳೆಯುವುದಿಲ್ಲ. ಜೀವ +ವೆಂಬುದು ಬೀ(ಜರೂಪದಲ್ಲಿ ಮೊದಲು ಒಂದೇ +ಕಡೆ ಹುಟ್ಟಿ ವಿಶ್ವದಲ್ಲೆ ಲ್ಲ ಚೆಲ್ಲಲ್ಪಟ್ಟು ಅನು +ಕೂಲವಿದ್ದಲ್ಲೆಲ್ಲ ವಿಕಾಸಹೊಂದಿರಲಿ, ಅಥವಾ +ಅನುಕೂಲ ಪರಿಸ್ಥಿ ತ್ರಿ ಇರುವಲ್ಲೆ ಲ್ಲ ಜಡ +ಪದಾರ್ಥಗಳಿಂದ ತಾನಾಗಿ ಜೀವೋತ್ಪ' ತ್ತಿಯಾ- +ಗಿರಲಿ, ವಿಶ ದಲ್ಲಿ ಅನುಕೂಲ ಪರಿಸರವಿದ್ದ ಲ್ಲೆ ಬ್ಲ +ಒಂದಲ್ಲ ದು ಬಗೆಯ ಜೀವಜಾತಗಳಿಕೊ. +ಹುದು. ಎಂದು ಅವರೀಗ ಒಪ್ಪುತ್ತಿದ್ದಾ ಕೆ, + + +ಅವರಲ್ಲಿ ಕೆಲವರು ದೂರ ದೂರದ ನಮ್ಮ + + +ಅನ್ಯಲೋಕಗಳಲ್ಲಿ ಜೀನಿಗಳಿಗಾಗಿ ಶೋಧ + + +ಸುರಕ್ಷಿತವಾಗಿ ಉಳಿದಿದ್ದ ಸೂಕ್ಷ್ಮ + + +೪೫ + + +ಸೂರ್ಯನಿಗಿಂತ ಕೋಟಿ ಕೋಟಿ ಮೈಲುಗಳಾ +ಸಟ] ನಕ್ಷತ್ರಗಳ ಸುತ್ತ ಸುಳಿಯುವ +ಗ್ರಹಗಳಲ್ಲಿ ಜೀವಿಗಳಿರಬಹುಡೆಂದಷ್ಟೇ ಅಲ್ಲ, +ಮನುಷ್ಯಸದೃಶ ಅಥವಾ ನಮಗಿಂತಲೂ ಬುದ್ಧಿ +ಸು: ಪ್ರಾಣಿಗಳಿರಬಹುದೆಂದು ದೃಢ +ವಾಗಿ (1 ತ್ತ ಎಷ್ಟು ದೃಢವಾಗಿ 1] +ಅಮೇರಿಕನ್‌ ನೌಕಾ ಸಂಶೋಧನ ಶಾಖೆಯ +ಎಜ್ಞಾನಿಗಳು ತಮ “ರೇಡಿಯೋ-ದೂರದರೃಕ” +ಗಳನ್ನು ಸುದೂರ ನಕ್ಚತ್ರಗಳ ದಿಕ್ಕಿಗೆ ತಿರುಗಿಸಿ +ಕಳೆದ ವರ್ಷ ಅನೇಕ ತಿಂಗಳುಗಳ ವರೆಗೆ +"ಆಲಿಸಿದರು. ಈ ದೂರದರ್ಶಕವು ೧೦,೦೦೦ +ಕೋಟಿ ಕೋಟಿ (೧ರಮುಂದೆ ೧೮ ಶೂನ್ಯ ಗಳು) +ಮೈಲು ದೂರದಿಂದ ಬರುವ ಕೇಡಿಯೋ ಟಕ: +ಗಳನ್ನು ಗುರುತಿಸಿ "ಕೇಳ' ಬಲ್ಲದು. ಸುದೂರ +ಲೊಕದ ಯಾವುದಾದರೂ ಬುದ್ಧಿ ಶಾಲಿ ಜೀವಿ +ಗಳು ರೇಡಿಯೋ ಸಂದೇಶಗಳನ್ನು ಬಿತ್ತರಿಸುತ್ತಿರ +ಬಹುದೆಂದು ಈ ವಿಜ್ಞಾನಿಗಳ ನಿರೀಕ್ಷೆಯಿತ್ತು. +ಈ ವರೆಗೆ ಅವುಗಳನ್ನು ಕಂಡುಹಿಡಿಯುವಲ್ಲಿ +ಅವರು ಸಫಲರಾಗಿಲ್ಲ. ಆದರೆ ಅವರು ಆಸೆ +ಗುಂದಿಲ್ಲ. ಇನ್ನೂ ಗದ ಸಂಕೇತಗಳನ್ನು +ಕಂಡುಹಿಡಿಯಬಲ್ಲ ಹೊಸ ಭಾರಿ ಜ್‌ +ದೂರದರ್ಶಕವನ್ನವರು ಸಟ್ಟುತ್ತಿದ್ದಾರೆ. +ಅವರ ನಂಬಿಕೆಗೆ ಆಧಾರವೇನು? +ಸಾವಿರ ಕೋಟಿ ಕೋಟಿ ಮೈ ಲು (೬೦ ಪ್ರಕಾಶ +ವರ್ಷ] ತ್ರಿ ತ್ರಿ ಜೃದ ಆಕಾಶ ಗ ದೇಶದಲ್ಲಿ "ಬಟ್ಟು +ಹತ್ತು ಲಕ್ಷ ಕೋಟಿ ಕೋಟಿ ( (೧ರ ಮುಂದೆ ಗಃ +ಶೂನೈ) ನಕ್���ತ್ರಗಳಿವೆ. ಅವುಗಳಲ್ಲಿ ಏನಿಲ್ಲೆ ೦. +ದರೂ ೧೦ ಕೋಟಿ ನಕ್ಷತ್ರ ಗಳ ಸುತ್ತ ಪೃ ಧ್ವ ಯ +ಹಾಗೆ ಗಾತ್ರ, ವಾತಾವರಣ, ಉಷ ತೆ "ನಲ್ಲ +ದ್ದಃ ಷ್ಟ್ರಿಯಿಂದಲೂ ಜೀವೋತ್ಪತ್ತಿಗೆ ಹಿತವಾದ +ಸದು ಗೃ ಹವಾದರೂ ಹುಬ. ಇಷ್ಟರ +ಕ ಕೆಲವು ರೋಕಗಳಲ್ಲಾ ದರೂ ಜೀವವಿಕಾಸ +ಥ್ವಿಗಿಂತ ಎಷ್ಟೋ ಮೊದಲು ಪ್ರಾರಂಭವಾಗಿ +. "ಜನರು ನಮಗಿಂತಲೂ ಬುದ್ಧಿ ಶಾಲಿ + + +ಹತ್ತು + + +ಸಕ ' ಕಸ್ತೂರಿ, ಜುಲೈ-೧೯೬೧ + + +ಗಳೂ ಸುಧಾರಿಸಿದವರೂ ಆಗಿರಬೇಕೆಂದು +ಕಾರ್ನೆಲ್‌ ವಿಶ್ವವಿದ್ಯಾಲಯದ ಪ್ರೊ. ಮಾರಿಸನ್‌ +ಮತ್ತು ಪ್ರೊ. ಕೊಳೋನಿಯವರು *ಈಜೆಗೆ +ಒಂದು ಲೇಖದಲ್ಲಿ ಬರೆದಿದ್ದಾರೆ. ಈ ಊಹೆ +ನಿಜವಾಗಿದ್ದರೆ ಆ “ಜನ” ರಿಗೆ ರೇಡಿಯೋ ವಿದ್ಯೆ +ತಿಳಿದಿರಲೇಬೇಕು. ಹೆಚ್ಚು ಸುಧಾರಿಸಿದವರಾದ್ನ +ರಿಂದ ಅವರು ಸೂರ್ಯನ ಸುತ್ತಲ ಗ್ರಹಗಳಲ್ಲಿ +ಬುದ್ಧಿ ಶಾಲಿ ಜೀವೋತ್ಪತ್ತಿಗೆ ಅನುಕೂಲ ಪರಿಸರ +ವಿದೆಯೆಂದೂಹಿಸಿ ನಮ್ಮ ಕಡೆ ರೇಡಿಯೋ +ಸಂಕೇತಗಳನ್ನು ಈಗ ಸಾವಿರಾರು ವರ್ಷಗ- +ಳಿಂದ ಕಳಿಸುತ್ತಿರಬಹುದು. + +ಹೀಗೆಂದು ಯೋಚಿಸಿ ಅವರು ನಮಗೆ ಸಮೀ- +ಪದಲ್ಲಿರುವ, ನಮ್ಮ ಸೂರ್ಯನನ್ನು ಹೋಲುವ +ಏಳು ನಕ್ಷತ್ರಗಳನ್ನಾರಿಸಿಕೊಂಡು ತಮ್ಮ ಹೊಸ +ರೇಡಿಯೋ ದೂರದರ್ಶಕದ ಕಿವಿಯನ್ನು ಅವು +ಗಳ ಕಡೆ ಆಲಿಸಹಚ್ಚುವವರಿದ್ದಾರೆ. ಈ +ಲೋಕಾಂತರಗಳಲ್ಲಿರುವ " ಜನರಿಂದ ಅವರು +ಇಂಗ್ಲೀಷಿನಲ್ಲಿ ಸಂದೇಶಗಳನ್ನು ನಿರೀಕ್ಷಿಸುತ್ತಿಲ್ಲ +ವೆನ್ಸಿ! ಆ ಜನಕ್ಕೆ ಇಂಗ್ಲಿಷ್‌ ಬರುತ್ತಿರಲಿಕ್ಕಿಲ್ಲ. +ಆದಕೆ ಸಕಲ ಎಶ್ವಕ್ಕೂ ತಿಳಿಯುವ ಗಣಿತ +ಭಾಷೆಯಲ್ಲಿ ( ತಂತಿಯ ಕಡ-ಕಟ್ಟದ ಹಾಗೆ) +ಸಂದೇಶ ಕಳಿಸುವರು. ನಾವು ಅದಕ್ಕೆ ಅದೇ +ಭಾಷೆಯಲ್ಲಿ ಉತ್ತರವೀಯುವೆವು. ಅತಿ ಸಮೀ- +ಪದ ನಕ್ಷತ್ರ ದಲ್ಲೇ ಸುದ್ಯೆವದಿಂದ ಬುದ್ಧಿ ವಂತ +ಹರ್‌ ರಿದ ರೊ ಅವರ ಸಂದೇಶ ನಮಗೆ ತಲು +ಪಲು ನಾಲ್ಕು "ನಕ್ಷ ಬೇಕು; ನಮ್ಮ ಉತ್ತರ ಅವ +ರಿಗೆ ಮುಟ್ಟಿಲು “`ುತ್ತೆ ನಾಲ್ಕು ಸ್ನ ಬೇಕು. +ಅದಕ್ಕಿಂತ ದೂರವಿರುವ ಇತ್ರ ಗಳೊಡನೆ +ಒಮ್ಮೊಮ್ಮೆ ಸಂಭಾಷಿಸಲು ಒಂದು, ಏಕೆ +ಸಂಜಿ ಜೀವಮಾನಗಳು ಬೇಕಾದಾವು. +ಆದರೆ ವಿಜ್ಞಾ ನಿಗಳು ಇದರಿಂದ ಐಎದೆಗುಂದುವು +ದಿಲ್ಲ. ನಮ್ಮ "ಪ್ರಶ್ನೆಗೆ ನಮ್ಮ ಮೊಮ್ಮಕ್ಕಳ ಕಾಲ +ಲ್ಲಿ ಉತ್ತರ ಬಂದರೂ (ವ ಅತೃಜ್ತ + + +ಯಿಲ್ಲ. + + +೧) + + +ಸುದೂರ ಲೋಕಗಳ ಜೀವಪ್ರಪಂಚದ +ಮಾತು ಒತ್ತಟ್ಟಿಗಿರಲಿ. ನಮ್ಮ ಬಳಗದ ಗ್ರಹ +ಗಳ ಮಾತೇನು! ಮಂಗಳ ಮತ್ತು ಶುಕ್ರ-- +ಇವು ನಮಗೆ ಅತಿ ಹತ್ತಿರದ ಗ್ರಹಗಳು. ಮಂಗಳ +ಗ್ರಹಪ್ಪ ಥ್ವ್ವಿಗಿಂತ ಬಹಳ ಸಸುಕಾಗಳುವುದರ10 +ಚತರ ವಾತಾವರಣ ಬಹಳ ವಿರಳವಾಗಿದೆ. +ಅಲ್ಲಿ ತೀರ ಕಡಿಮೆ ಪ್ರಾಣವಾಯು ( ಆಮ್ಲಜ- +ನಕ) ಇದೆ. ನೀರಿನ ಬರವೂ ವಿಪರೀತ. ಚಳಿ- +ಯೂ ಅಸಾಧ್ಯ. ಅಲ್ಲಿನ ಭೂಮಧ್ಯ ಕೀಖೆಯ +ಪ್ರದೇಶದಲ್ಲೂ ರಾತ್ರಿ "ಶೂನ್ಯಕ್ಕಿ ಂತ.೪೦ ಅಂಶ +ಳಗಿನ ವಕಿಗಿನ ತ ಶೈತ್ಯ ಇದ್ದೀತು. ಈ ಸ್ಥಿತಿ +ಯಲ್ಲಿ ನಮಗೆ ತಿಂದೇ ಜೀವಿಗಳು ಅಲ್ಲಿರು- +ವ್ರದು ಭೆ +ಆದರೆ ಪ್ರೊ. ಡಬ್ಲ್ಯು. ಎಂ. ಸಿಂಟಿನ್ನರು +ಮತ್ತು ಹ ಈಚೆಗೆ ಜು ಗ್ರಹದ��ಂದ +ಬರುವ ಬೆಳಕನ್ನು ಪರೀಕ್ಷಿಸಿದಾಗ "ದರಲ್ಲಿ +ಇಂಗಾಲ- ಸಟೆ ಸಂಯೋಗವನ್ನು ತೋರಿ +ಸುವ ಪ್ರಕಾಶ. ಗೋಚರಕ್ಕೆ ಬಂತು. ಪೃಥ್ವಿ +ಯಲ್ಲಿ 1 ಹುಸ ಇಂಥ +ಪ್ರಕಾಶವನ್ನು ಬಿಂಬಿಸುತ್ತವೆ... ಈ ಬೆಳಕು +ಮಂಗಳನ ಮೈಮೇಲೆ ಕಾಲುವೆಗಳಂತೆ +ಕಾಣುವ ಪ್ರದೇಶಗಳಿಂದಲೇ ಬರುತ್ತದೆ. ಮತ್ತು +ಬೇಸಗೆಯಲ್ಲಿ ಮಂಗಳದ ಧ್ರುವಗಳ ಹಿಮ ಕರಗಿ +ಬಾ ಹರಿಯತೊಡಗಿದಾಗ +ಪ್ರದೇಶ ವಿಸ್ತಾ ರಗೊಳ್ಳುತ್ತ ದೆ. ಇದರಿಂದ +ಚಳ ಕೆಲ ಬಲು ಸ ಸಜೀವಿಗಳಾದ +ಸಸ್ಯಗಳು "ಬದುಕುತ್ತಿ ಸಜಜ ಅನೇಕ +ವಿಜ್ಞಾ ತನಿಗಳು ನಂಬತೊಡಗಿದ್ದಾ ಕೆ +ಆದರೆ ಹಿಂದೊಂದು ಕಾಲದಲ್ಲಿ ಮಂಗಳನ +ಪರಿಸರ ಇಷ್ಟು ನಿಷ್ಠುರವಾಗಿರಲಿಲ್ಲ. ಆದ್ದರಿಂದ +ಕೋಟ್ಕಂತರ. ವರ್ಷಗಳ ಹಿಂದೆ ಇಲ್ಲಿ ಮಾನವ +ಸದೃಶ ಬುದ್ಧಿ ಜೀವಿಗಳು ಇದ್ದು ನಾಗರಿಕತೆ +ಗಳನ್ನು ಕಟ್ಟಿ ಈಗ ಅಳಿದುಹೋಗಿರಬಹುದೆ? +ಸೇಲ ಸೋವಿಯಟ್‌ ವಿಜ್ಞಾನಿಗಳು ಹೌದೆಂದು + + +ಅನ್ಯಲೋಕಗಳಲ್ಲಿ ಜೀವಿಗಳಿಗಾಗಿ ಶೋಧ + + +ಹೇಳುತ್ತಾರೆ. +ಶುಕ್ರನ ಮಾತೇನು? ಅದು ಗಾತ್ರ ತೂಕ +ಗಳಲ್ಲಿ ನಮ್ಮ ಪೃ ಥ್ವಿಯನ್ನು ಹೋಲುತ್ತದೆ. + + +ಆದರೆ ಅದರ ಸುತ್ತ ಹಬ್ಬ ದ ದಟ್ಟಿವಾದ ಮೋಡ +ಅದನ್ನಿನ್ನೂ ಅತಿ ಬ ಗ್ರೆ ಹವಾಗಿಟ್ಟಿ ದೆ. ಅಲ್ಲಿ +ನೀರೇ ಇಲ್ಲದ್ದರಿಂದ ಬಾ1೫ ಲ್ಯ ತಟ +ಸಾಧ್ಯವಿಲ್ಲೆ ದು ನಂಬಲಾಗಿತ್ತು. ಆದಕೆ ಅಮೇ +ಕನ್ನ ರು. ಲ ತಿಂಗಳ ಹಿಂದೆ ಬಲೂನಿನಲ್ಲಿಟ್ಟು +ಪ ೈಥ್ವಿ ಸ ವಾತಾವರಣದ ಹೊರಗೆ ಕಳಿಸಿದ +ಡಕ ಕವ ಅಲ್ಲಿನ ಮೋಡಗಳಲ್ಲಿ ನೀರಿನ + + +ಅಂಶಗಳನ್ನು ಗುರುತಿಸಿದೆ. ಶುಕ್ರ ಗ ಗ್ರಹವೆಲ್ಲ +ಸಾಗರದಲ್ಲಿ ದುಕ ಅಲ್ಲಿ ನಾತ ಇಲ್ಲ +ವೆಂದು ಊಹಾಪೋಹವೊಂದಿದೆ. ಆದರೆ + + +ಶುಕ್ರನ ಮೇಲಿನ ಉಷ್ಣ ತೆ ೫೪೦ ಅಂಶದಜ್ಬರು- +ವ್ರಡಂದೂ ಈಚೆಗೆ 'ಕಂಡುಬಂದಿರುವುದರಿಂದ +ಅದರ ಕೂೊಳ್ಳುದಿಯುವ ಸಾಗರದಲ್ಲಿ ಯಾವ +ಜೀವವೂ ಯ ಬಲು ದುಸ್ಸಾಧ್ಯ + +ಉಳಿದ ಗ್ರಹಗಳಲ್ಲಿ ಬುಧ ಸೂರ್ಯನಿಗೆ ತೀರ +ಸಮೀಪವಾಗಿದ್ದು ಅದರ ಒಂದು ಬದಿ. ಕಬ್ಬಿಣ +ಕರಗುವಷ್ಟು ಬಿಸಿ, ಇನ್ನೊಂದು ಬದಿ ಗಾಳಿನೀರಾ +ಗುವುದಕ್ಕಿಂತಲೂ ಚಳಿಯಾಗಿದೆ. ಪೃಥ್ವಿಗಿಂತ +ಹತ್ತುಪಟ್ಟು ದೊಡ್ಡದಾದ ಗುರುವಿನಲ್ಲಿ ೧೩ +ಸಾವಿರ ಮೈಲು ದಪ್ಪದ ಹಿಮದ ಹಾಳೆ ಹಬ್ಬಿದೆ. +ಶಠಿ, ಉರಣ, ನೆಪ್ಚೂನ್‌, ಪ್ಲೂಟೋಗಳು +/ ಸೂರ್ಯನಿಂದ ತೀರ ದೂರವಿದ್ದು ಆ ಅಸಾಧ್ಯ +ಚಳಿಯಲ್ಲಿ ಯಾವ ಜೀವವೂ ಬದುಕದು. + +ಆದ್ದರಿಂದ ನಮ್ಮ ಪ್ರಥಮ ಯತ್ನ ಮಂಗಳ, +ಶುಕ್ರರ ಕಡೆಗೆ ಆಗಲಿದೆ. ಮಾನವರಹಿತ +ಆಕಾಶಬಾಣಗಳನ್ನು ಅಲ್ಲಿ ಸಿಸಿ ಅಲ್ಲಿನ ನೆಲ +ಅಥವಾ ವಾತಾವರಣದಲ್ಲಿ ಜೀವಾಣುಗಳು +(ಮೈಕ್ರೋಬ್ಸ್‌) ಇರುವವೇ ಎಂದು ಸೂಕ್ಷ್ಮ +ದರ್ಶಕದಲ್ಲಿ ಅಲ್ಲಿಂದಲೇ ಪರೀಕ್ಷಿಸಿ ಭೂಮಿಗೆ +ವಾರ್ತೆ ಕಳಿಸುವ ಉಪಕರಣಗಳನ್ನು ಅದಕೊ- +ಡನೆ ಇಡಲಾಗುವುದು. ಜೀವಾಣುಗಳಿದ್ದರೆ ಅಲ್ಲಿ + + +೪೭ + + +ಇತರ ಜೀವಿಗಳಿರಬಹುದೆಂದು ನಾವು ತರ್ಕಿಸ +ಬಹುದು. ಆಮೇಲೆ ಆ ಗ್ರಹಗಳಿಗೆ ಮಾನವನ +ಗಮನ. + + +ಮಂಗಳ- ಮತ್ತು ಚಂದ್ರ---ಒಂದು ದೃಷ್ಟ +ಯಿಂದಪ ಕ್ರಯೋಜನಕಾರಿಗಳು. ಅಲ್ಲಿ ವಾತಾ- +ವರಣ ಸ ವಿರಳವಾಗಿರುವುದರಿಂದ ಬಾಹ್ಯ +ಲೋಕಗಳನ್ನು ಸ್ಪಷ್ಟವಾಗಿ ಕಾಣಬಹುದು. ಅಲ್ಲಿ +ಭಾರಿ ದೂರದರ್ಶಕೆಗಳನ್ನು ಸ್ಟಾವಿಸಿ ನಕ್ಷತ'। +ಗಳಲ್ಲಿ ಯಾವುದರ ಸುತ್ತ ಗ್ರಹಗಳಿವೆ, ಯಾವ +ಗೃಹಗಳು ಜೀವವಸತಿಗೆ `ಸತವಾಗಿವೆ ಎಂದು +ಕಂಡುಕೊಳ್ಳುವುದು ಸುಲಭ. ಮಾನವ ಆ ಗ್ರಹ +ಗಳಿಗೆ ಹೋಗಲು ಸಮರ್ಶನಾದಾಗ ವಿಜ್ಞಾನಿ +ಗಳು ಅಲ್ಲಿ ಈ ದೂರದರ್ಶಕಗಳನ್ನು ಸ್ಥಾ ಏಸು +ವರು. + +ಅಂತೂ ಸೂರ್ಯನ ಗ್ರಹಗಳನ್ನು ನೋಡಿದರೆ + +ಮಾನವನಂತೆ ಬುದ್ಧಿ ಶಾಲಿ ಪ್ರಾ ಣಿಗಳನ್ನು ಕಾಣ +ಬೇಕಾದಕೆ ಸೊರ ನನ್ನು ಬಿಟ್ಟು ಇತರ ನಕ್ಷತ್ರ +ಗಳನ್ನೇ ಯೀ ಹೆಚ್ಚು ಕಡಿಮೆ +ನಿಶ್ಚಿತವಾದಂತೆಯೇ ಇದೆ. ಮಾನವ ಒಂದು +ವೇಳೆ ಅಲ್ಲಿಗೆ ಹೋಗಬಲ್ಲನಾದರೆ ಎಂಥ ಆಕಾ- +ರದ “ ಜನ” ಗಳನ್ನು ಆತ ಕಾಣಬಹುದು? + +ಖಂಡಿತ : ಹೇಳಲು ಬಾರದು, ಊಹಿಸ +ಬಹುದು ಮಾತ್ರ. ನಮ್ಮ ಪೃಥ್ವಿಯಲ್ಲೇ ಜೀವಿ +ಗಳು ಅಸಂಖ್ಯ-ವಿಚಿತ್ರ ಜಾತಿಯವಾಗಿವೆ. +ಏಕೆಂದು ನಮಗೆ ಸರಿಯಾಗಿ ಗೊತ್ತಿಲ್ಲ. ಕಪಿ +ಯಿಂದ ಮಾನವ ಹೇಗಾದ ಎಂದೂ ನಾವರಿ +ಯೆವು. ನಮಗಿಂತ ಬುದ್ಧಿ ವಂತವಾದ ಜೀವಿ +ನಾಳೆ ಉಂಟಾಗಲಿದ್ದಕೆ ಆತನ ರೂಪ ಹೇಗಿದ್ದ +ತೆಂದೂ ನಾವು ಹೇಳಲಾಕೆವು. ಆದರೂ ಯಾವ +ಲೋಕದ ಬುದ್ಧಿಶಾಲಿ ಜೀವಿಯೆ ಇರಲಿ, ಅವ +ನಿಗೆ ಮೆದುಳಿರಜೇಕು, ಅದಕ್ಕೆ ಸಮೀಪವಾಗಿ +ಅವನ ಕಣ್ಣು ಕಿವಿ ಮೂಗುಗಳಿಕಬೇಕು. (ಇಲ್ಲದಿ +ದ್ವರೆ ಅಪಾಯಗಳನ್ನು ತತ್‌ಕ್ಷಣ ಗ್ರಹಿಸಲಾರದೆ + + +೪೮ ಕಸ್ತೂರಿ, + + +ಆತ ಪ್ರಾಣಕ್ಕೆರವಾದಾನು.) ನಮ್ಮಂತೆ ಅನನೂ +ಪ್ರಾಣವಾಯುವಿನಿಂದ “ಉರಿಯ'”ಬೇಕಾದರೆ +ಅವನಿಗೆ ಪುಪ್ಫೈಸ ಹೃದಯಗಳಂಥ ಅಂಗಗಳಿರ +ಬೇಕು. ಪೃಥ್ವಿಯಂಥ ಗ್ರ ಹದಲ್ಲಿದ್ದರೆ ಆ ಅಂಗ +ಗಳನ್ನು ಕಾಪಾಡಲು ಅಸ್ಥಿ ಪಂಜರವೂ ಬೇಕು. +ಹೀಗಿರುವುದರಿಂದ ಆತ ನಮ್ಮನ್ನು ಸೃಲ್ಪಮಟ್ಟಿಗೆ + + +ಹೋಲಬಹುದು. ಆದರೆ ಅವನಿಗೆ ನಾಲ್ಕು ಕ್ಸ +ಐರಡು *ಾಲುಗಳಿರಬಾರದೆಂದಿಲ್ಲ, ತಲೆಯ + + +ಹಿಂದೊಂದು ಕಣ್ಣು ಅವನ ರಕ್ಷಣೆಗೆ ಅನುಕೂಲ +ವಾಗಬಹುದಾದ್ಮರಿಂದ ಅದೂ ಸಂಭವವೇ. +ನಮ್ಮ ಈ ಊಹೆಗಳೆಲ್ಲ ಪೃಥ್ವಿಯ ಆರಾಮದ +ಪರಿಸರದಲ್ಲಿ ಬೆಳೆದ ಜೀವಿಗಳನ್ನು ನೋಡಿ ಮಾಡಿ +ದವು. ಆದಕೆ ಜೀವವೆಂಬುದು ಬಲು ಗಟ್ಟಿ +ವಸ್ತು. ಅಮೇರಿಕದ ಯೆಲ್ಲೊ ಸ್ಟೋನ್‌ನ ಚ +ಯುವ ನೀರಿನ ಬುಗ್ಗೆ ಗಳಲ್ಲಿ (ಸ ವಿಧದ +ಸೂಕ್ಷ್ಮ ಜೀವಿಗಳು ಯಾವ ಆತಂಕವೂ ಇಲ್ಲದೆ +ಬದುಕುತ್ತವೆ. ಮಾನವನಿಗೆ ಘಾತಕವಾದದ್ದ +ಕ್ಕಿಂತ ೧೦,೦೦೦ ಪಟ್ಟು ಬಲವಾದ ಕೇಡಿಯೋ +ಎಕಿರಣವನ್ನು ಹು ಸಲ ಜೀವಾಣು +ಗಳು ಸಸ ಕಂಡುಬಂದಿದೆ. ಕಕೋರ +ಪರಿಸರದ ಲೋಕಗಳಲ್ಲಿ ಜೀವ ಉಳಿಯಲಾ +ರದು ಬೆಳೆಯಲಾರದು. ಎಂದಾಗಲಿ ಅದು +ಎಂಥೆಂಥ ರೂಪಧರಿಸಬಹುದೆಂದಾಗಲಿ ಹೇಳಲು + + +ಶಕ್ಯವಿಲ್ಲ. +ಜೀವ ಜಾತಗಳು ಪ ್ವಿಯಲ್ಲಿದ್ದಂತೆಯು +ಎಲ್ಲೆ ಡೆ. ಇರಬೇಕಾಗಿಲ್ಲ. ಉದಾಹರಣೆಗೆ + + +ಸಕಲ ಜೀವಿಗಳಲ್ಲಿ ಕಾಣಿಸುವ ಪ್ರೋಟೀನ್‌ +ದ್ರ ವ್ಯದ,- ಅಣುಗಳು ನಮ್ಮ ಪೃಥ್ವಿಯಲ್ಲಿ ಎಡ +ಪಗ] ರಚಿತವಾಗಿವೆ. ಅದರ ಬದಲು +ಅವು ತ! ರಚಿತವಾಗಿದ್ದರೆ ನಮ್ಮ + + +ಕ ಚಿ + + +“1/1/1111 4 + + + + + +ಕ್��� '1111/11/1// 00. + + + + + +ಜುಲೈ ೧೯೬೧ + + +ಉಹಾ ಶಕ್ತಿಯನ್ನು ಕುಂಠಿತಗೊಳಿಸುವಷ್ಟು +ವಿಪರೀತ ವೃತ್ತಿಯ ಅದ್ಭುತ ಸ +ಹುಟ್ಟಿ ಸಜುನತ್ತು. ಇಲ್ಲಿ ಬು ಭು ಪ್ರೋಟೀನ್‌ +ಗಳಿಲ್ಲವೆಂದಾಶ್ಷಣ ಬೇಕೆ ಕಡೆಗೂ ಕು +ಹೇಗೆ ಹೇಳೊ(೫? + +ಪೃಥ್ವಿಯ ಮೇಲಿನ ಜೀವಿಗಳ ಶರೀರಕ್ಕೆ ಲ್ಲ +ಇಂಗಾಲವೇ ಆಧಾರ. ಇಂಗಾಲ ಪ್ರಾಣವಾಯು +ಗಳ ಜೋಡಿಯಿಂದ ಪೃಥ್ವಿಯ ಜೀವರಾಶಿ +ಸಾಗುತ್ತದೆ. ಆದರೆ ಪೃಥ್ವಿಯ ಆದಿ ಕಾಲ +ದಲ್ಲಿನ ಅದರ ವಾತಾವರಣದ ವಿಶಿಷ್ಟ ಸ್ವರೂಪದ +ದೆಸೆಯಿಂದಲೇ ನಮ್ಮಲ್ಲಿ ಇಂಗಾಲ ಮೂಲ +ಜೀವಿಗಳ ಉತ್ಪತ್ತಿಯಾಗಿರಬಹುದೆ ? ಇಂಗಾಲ +ದಲ್ಲಿ ಜೀವಾಧಾರವಾಗುವ ಅನೇಕ ಗುಣಗಳಿರು + + +ವುದು ನಿಜ. ಆದರೆ ಬೇಕೆ ಧಾತುಗಳಲ್ಲಿ ಆ +ಗುಣಗಳೇ ಇಲ್ಲವೆಂದು ಹೇಳಬರುವುದಿಲ್ಲ. +ಇಂಗಾಲವಲ್ಲದೆ ಜೀವಾಧಾರವಾಗಬಲ್ಲ + + +ಇನ್ನೊಂದು ಪದಾರ್ಥವುಂಟಿಂದು ಎಜ್ಞಾನಿಗಳು +ಹೇಳುತ್ತಾರೆ. ಅದು ಸಿಲಿಕಾನ್‌. ಇಂಗಾಲದಂತೆ +ಅನೇಕ ಗುಣಗಳು ಅದರಲ್ಲಿವೆ. ವಿಶ್ವದ ಬೇರೆ +ಲೋಕಗಳಲ್ಲಿ ಸಿಲಿಕಾನ್‌ಮೂಲವಾದ ಜೀವಿ +ಗಳಿರಲೂಬಹುದು. ಅವುಗಳು ಪ್ರಾಣವಾಯು +ವನ್ನು ಸೇದಿಕೊಂಡು ಸಿಲಿಕಾನ್‌ ಡಯಾಕ್ಸೈ +ಡನ್ನು ಹೊರಗೆ ಬಿಡಬಹುದೆಂದು ಡಾ. ಟಾಂಬಾ +ಗರು... ಹೇಳುತ್ತಾರೆ... ಅಂಥ ಜೀವಿಗಳು +ಯಾವ ರೂಪ ಧರಿಸಬಹುದೆಂದು ಯಾರು +ಬಲ್ಲರು? + +ಆದಕೆ ಬಾಹ್ಯಾಂತರಿಕ್ಷದ ಹೊಸಲಾಚೆಗೆ +ಕಾಲಿಟ್ಟ ಮಾನವ ಈ ಸಮಸ್ಯೆಯನ್ನು ಬಿಡಿಸು +ವತ್ತ ಇನ್ನೊಂದು ಹೆಜ್ಜೆ ಹಾಕಿದ್ದಾನೆಂಬುದು +ನಿಜ. ೫ + + + + + +4/14 1 114% + + + + + + + + + +ಹಾಗೆ + + +ಅ. + + +ಕ)ವಿತ್ರ ಗಂಗಾಮಾತೆ ಬಂದಳು | +ಸುದ್ದಿ ಹಬ್ಬುವುದೇ ತಡ, ಕೊಂಕಣ ಪ್ರದೇ +, ಶದ ಚಿಕ್ಕ ಪಟ್ಟಣವಾದ ರಾಜಾಪುರಕ್ಕೆ ಎಲ್ಲಿಲ್ಲದ +ಮಹತ್ವ ಜದಿಕುತ ಕೆ. ಜೀ ॥ ಇಕ್ಕ +ಟ್ಟಾದ್‌ ಪೇಟಿಯ ರಸ್ತೆ ಗಳಲ್ಲಿ, ಕೆಂಪು ಸಚ +ದದ. ಮಾಡುಗಳ "ಮನೆಗಳಲ್ಲಿ, ಎಲ್ಲೆ +ಲ್ಲಿಯೂ ಈ ಮಾತೇಮಾತು. ತಮ್ಮ ಗ +ವಶ್ಯಕ ಸಾಮಾನುಗಳನ್ನು ಕೊಳ್ಳೆ ಕ ಹಳ್ಳಿ ಗ +ಜದ ಈ ಪೇಟಿಗೆ ಬರುವ ಜನರಿಂದ, ಸಾಧಿಸು +ಕಚೇರಿಗಳಿಗೆ ಹಲವಾರು ಕಾರ್ಯ ಗಳಿಗಾಗಿ +ಬರುವ ಜನರಿಂದ, "ಗಂಗಾಮಾತೆ' ಬತ ಸಮಾ +ಚಾರ ಹಳ್ಳಿಹಳ್ಳಿಗೆ ಮುಟ್ಟುತ್ತದೆ. ಸುದ್ದಿ +“ಮುಂಬಯಿ ಸ್ಟ್ರೇಟ್‌ ಟ್ರುನಕ + + +ಓಕ? ರ್ಳ + + + + + +ನಿ. ಜಿ. ಕುಲಕರ್ಣಿ + + +ಮುಟ್ಟಿದ್ದ ತಡ, ಪವಿತ್ರ ಗಂಗೆಯಲ್ಲಿ ಮಿಂದು +6 ಸ್‌ 0 ಹಳ್ಳಿ ಗರು ಸಾಲು +ಗಟ್ಟಿಕೊಂಡು ರಾಜಾಪುರಕ್ಕೆ ಬರುತ್ತಾ ಕೆ. ಈಗ +ಬಜಿ ಪ್ರವಾಸ ಸಾ ಬಸ್ಸುಗಳ +ಮೂಲಕ ಸ ಭಟಗಿರೆ ಇವು ಬರುವವಕೆಗೆ +ಜನ ಕಾಲ್ನಡಿಗೆಯಿಂದಲೊ ಸವಾರಿ ಕಟ್ಟಿದ +ಎತ್ತಿನ ಬಂಡಿಗಳಲ್ಲೊ ಬರುತ್ತಿ ದ್ಧ ರು. + +ರಾಜಾಪುರ ಸುಂದರ ಪಟ್ಟಣ. ಹಸಿರು +ಮಾವಿನ ತೋಪುಗಳ್ಳು ಕೊಳ್ಳದ ಇಳಿಜಾರಾದ +ಭೂಮಿಯ ಲ್ಲಿ ಬೆಳೆದಿರುವ ಸ್‌ ಗಿಡಗಂಟಿಗಳು +ಮುಂತಾದವುಗಳಿಂದ ಶ್ರ ಪಟ್ಟಣಕ್ಕೆ ದಿವ್ಕ +ಸೌಂದರ್ಯವೊಂದು ಪ್ರಾ ಪ್ರವಾಗಿದೆ. ತ +ಸಪೋರ೯೯ ರಿವ್ಯೂ? ಹ + + +ಸ ಕಸ್ತೂರಿ, ಜುಲೈ ೧೯೬೧ + + +ಕೊಂಕಣ-ಗೋವಾ ಹೆದ್ನಾರಿಯಲ್ಲಿ ಕೊಲ್ಲಾ +ಪುರದಿಂದ ೮೦ ಮೈಲು, ರತ್ನಾ ಗಿರಿಯಿಂದ ೪೮ +ಮತ್ತು ಹ ಟಸ್‌ ೧೮ ಮ್ಳ ಲು +ದೂರದಲ್ಲಿ ರಾಜಾಪುರವಿದೆ. + +ಈ ಮೂರೂ ಸ್ಥಳಗಳಿಂದ ಎಸ್‌ +ಗಳಲ್ಲಿ ರಾಜಾಪುರವನ್ನು ತಲುಪಬಹುದು. +ಯಾತ್ರಿಕರು ರಾಜಾಪುರದಿಂದ ಗಂಗಾಮಾತೆ +ಉದ್ಭವಿಸಿರುವ ಸ್ಥಳಕ್ಕೆ ನಡೆದುಕೊಂಡೇ +ಹೋಗುತ್ತಾರೆ. + +ರಾಜಾಪುರದ ಮಗ್ಗ ಲಲ್ಲಿ ಹರಿಯುವ ನದಿಯ +ಎಡ ದಂಡೆಯ ಮೇಲೆ ತುಸುವೇ ದೂರದಲ್ಲಿ +ಸುಪ್ರ ಸಿದ್ಧ ವಾದ ಬಿಸಿನೀರಿನ ಬುಗ್ಗೆಯಿದೆ. ಜಿಲ್ಲಾ +ಯು ಬೋರ್ಡಿನವರ ಪರಿಶ್ರ ಮದಿಂದ +ಶ್ರ ಸ್ಥಳ ಸಾಕಷ್ಟು ಆರೋಗ ಕರವಾಗಿರುತ್ತದೆ. +ಸ್ತ್ರೀಯರು ಸ್ನಾನ ಮಾಡುವುದಕ್ಕಾಗಿ ಪ್ರತ್ಯೇಕ +ಏರ್ಪಾಡಿದೆ. ದಣಿದು ಬಂದ ಯಾತ್ರಿಕರು +"ಗೋಮುಖ'ದಿಂದ ಸದಾಕಾಲ ಕೆಳಗೆ ಬೀಳುವ +ನೀರಿನಲ್ಲಿ ಮಿಂದು ಪ್ರಸನ್ನರಾಗುತ್ತಾರೆ. + +ಈ "ಗೋಮುಖ'ವನ್ನು ಯಾರು, ಯಾವಾಗ +ಕಟ್ಟಿದರು ಎಂಬ ಬಗ್ಗೆ ಏನೂ ತಿಳಿದಿಲ್ಲ. ಆದರೆ +ಇದು ಬಹುಶಃ ೩೦೦ ವರ್ಷಗಳ ಹಿಂದಿನದಿರ- +ಬೇಕು ಎಂದು ಅಂದಾಜಿದೆ. ಸುಮಾರು ೩,೦೦೦ +ಚದರಡಿ ಬಯಲಿನ ಸುತ್ತ ಒಂದು ಕಲ್ಲಿನ +ಗೋಡೆಯಿದೆ. ಈ ಬಯಲಿನಲ್ಲಿ ಜಗತ್ತಿನ ಆಶ್ಚ +ರ್ಯಕರ ವಸ್ತುಗಳಲ್ಲಿ ಒಂದಿದೆ, ಈ ಚಮ- +ತ್ಕಾರಕ್ಕೆ ವಿವರಣೆಯನ್ನು ಕೊಡಲು ವಿಜ್ಞಾ ನ +ಇನ್ನೂ ಸಮರ್ಥವಾಗಿಲ್ಲ. ಇದು ದೇವರ ಕ ತ್ರ +ಎಂದು ಜನ ನಂಬುತ್ತಾರೆ. + +ಕರಿಕಲ್ಲಿನಲ್ಲಿ ಕಟ್ಟಿದ ೧೪ ಕೆರೆಗಳು ಇಲ್ಲಿವೆ. +ಎಲ್ಲವೂ ಹೆಚ್ಚು ಳೆ ಒಂದೇ ಮಟ್ಟಿದಲ್ಲಿವೆ. +ಗಾಸಿ ಆಶೀರ್ವಾದವಾದಾಗ ಅಂದರೆ +ಗಂಗಾಮಾತೆ ಉದ್ಭವವಾದಾಗ ಈ ಹದಿನಾಲ್ಕು +ಕೆಕೆಗಳೂ ತುಂಬಿ ತುಳುಕುತ್ತವೆ. ಆಲದ ಮರ +ವೊಂದರ ಬುಡದಲ್ಲಿರುವ ಈ ಕೆರೆಗಳ ಪೈಕಿ ಅತಿ + + +ಇ +. ಟ್ರಿ ಬಸ್ಸು + + +ಚಿಕ್ಕದಾದ ಕೆರೆಯಲ್ಲಿ ಮೊದಲು ನೀರು ಕಾಣಿಸಿ +ಕೊಳ್ಳುತ್ತದೆ. ಆ ಮೇಲೆ ಎಲ್ಲ ಕೆರೆಗಳೂ ತುಂಬಿ +ಕೊಳ್ಳುತ್ತವೆ. ಪ್ರತಿಯೊಂದಕ್ಕೂ ಒಂದೊಂದು +ಹೆಸರಿದೆ. ಇವುಗಳಲ್ಲಿ ಕಾಶಿಕುಂಡವೇ ಮುಖ್ಯ +ವಾದದ್ದು. ಕಾಶಿಕುಂಡ ಮೂರು ಅಡಿ +ಉದ್ಬ, ಮೂರು ಅಡಿ ಅಗಲವಾಗಿದ್ದು ಎಂಟಡಿ +ಆಳವಾಗಿದೆ. ಅದರ ಸುತ್ತಲೂ ಹನ್ನೆರಡಡಿ +ಅಗಲದ ಕಟ್ಟಿಯಿದೆ. ಕುಂಡದ ಅಡಿಯ ನೆಲ +ದಿಂದ ಸೀರು ರುರಿಯಿಂದ ಹರಿಯುವ ನೀರಿ +ನಂತಲ್ಲ, ಆದರೆ ಬುಗ್ಗೆಯಿಂದ ಚಿಮ್ಮುವ ನೀರಿ +ನಂತೆ ಬರುವುದನ್ನು ಕಾಣಬಹುದು. ಎ +ಕುಂಡಕ್ಕೆ "ಗೋಮುಖ'ವಿದ್ದು ಈ ನೀರಿನಲ್ಲಿ +ಸ್ನಾನ ಮಾಡುವುದೆಂದರೆ ಸ್ವರ್ಗಸುಖ ಪಡೆ +ದಂತೆಯೆ ಅನಿಸುವುದು. + +ಹಿಂದಿನ ದಾಖಲೆಗಳನ್ನು ನೋಡಿದಕೆ ಈ +ಅದ್ಭುತ, ವರ್ಷದ ಯಾವ ಕಾಲದಲ್ಲಿಯೆ ಜರುಗ +ಬಹುದು ಎಂದು ಕಾಣುವುದು. ಆದರೂ ಬೇಸಿಗೆ +ಮುಗಿಯುವ ಕಾಲದಲ್ಲಿ ಈ ಚಮತ್ಕಾರ ಜರುಗು +ವುದು ಹೆಚ್ಚು. ಬೇಸಿಗೆಯಲ್ಲಿ ಸುತ್ತಮುತ್ತಲೆಲ್ಲ +ನೀರಿನ ಅಭಾವವಿರುವಾಗ ಗುಡ್ಡದ ಬುಡದಲ್ಲಿ +ಹರಿಯುವ ನದಿ ಕೂಡ ರಸ್ತೆಯ ಅಂಚಿನಲ್ಲಿ +ರುವ ಕಾಲುವೆಯಂತೆ ಚಿಕ್ಕದಾಗಿ ಹರಿಯುವಾಗ, +ಗುಡ್ಡದ ಮೇಲಿರುವ ಈ ಕೆರೆಗಳು ಹಠಾತ್ತಾಗಿ +ತುಂಬಿಕೊಂಡು ಅನೇಕಾನೇಕ ದಿನಗಳೆ ವರೆಗೆ, +ಕೆಲ ಸಲ ತಿಂಗಳುಗಳ ವರೆಗೆ ಹರಿಯುತ್ತಿರು +ವ್ರದು ಅದ್ಭ���ತವಲ್ಲದೆ ಇನ್ನೇನು? ಕೆರೆಗಳಲ್ಲಿ +ನೀರು ಎಂದು ಬಂದೀತು, ಯಾವಾಗ ನೀರು +ಇಲ್ಲದಂತಾದೀತ್ಕ, ಬಂದ ನೀರು ಎಷ್ಟು ದಿನಗಳ +ವರಿಗೆ ಇದ್ದೀತು ಎಂದು ಹೇಳುವುದು ಯಾರಿಗೂ +ಸಾಧ್ಯವಿಲ್ಲ. ಇದಕ್ಕೆಲ್ಲ ಕಾರಣವೇನು ಎಂಬುದು +ರಹಸ್ಕವಾಗಿಯೆ ಉಳಿದಿದೆ. + +ಇನ್ನೂ ಆಶ್ಚರ್ಯದ ಮಾತೆಂದರೆ ಈ ಕೆಕೆಗ +ಳಲ್ಲಿಯ ನೀರು ಬೇಕೆ ಬೇಕೆ ಬಗೆಯದಿರುತ್ತದೆ. +ಇವುಗಳ ಘನತ್ವ (100810/) ಮತ್ತು + + +ರಾಜಾಪುರದ ನಿಸ್ಮಯಕರ ಗಂಗಾವತರಣ ೫೧ + + + + + +ಉಷ್ಣತಾಮಾನ ಭಿನ್ನವಾಗಿರುತ್ತದೆ. ಇದರಿಂದ +ಇವುಗಳ ಉಗಮ ಒಂದೇ ಆಗಿರದೆ ಬೇರೆ ಬೇರೆ + + +ಯಾಗಿದೆ. ಎಂದು ಸ್ಪಷ್ಟವಾಗುತ್ತದೆ. ನೀರು + + +ಸ್ಫಟಿಕದಂತೆ ಸ್ವಚ್ಛವಾಗಿದ್ದು ಸರಿಯಾಗಿ ಇಟ್ಟರೆ +ವರ್ಷಗಟ್ಟಲೆ ಶುದ್ಧವಾಗಿಯೆ ಇರುವುದು. ಈ +ನೀರನ್ನು ೩೦ ವರ್ಷಗಳ ವರೆಗೂ ಇಟ್ಟುಕೊಂಡ +ವರಿದ್ದಾರೆ. ಕಾತಿಯ ಗಂಗಾಜಲದಂತೆ ಈ +ನೀರು ಕೂಡ ಅನೇಕಾನೇಕ ದಿನಗಳ ವರೆಗೆ +ಸಂಗ್ರಹಿಸಿಟ್ಟಿರೂ ಕೆಡುವುದಿಲ್ಲ. + +ಈ *ಕೆರೆಗಳಿರುವ ಬಯಲಿನ ಆವಾರದಲ್ಲಿ +ದತ್ತಾತ್ರಯನ ಚಿಕ್ಕ ಗುಡಿಯೊಂದಿದೆ. ಕೆರೆಗಳು +ತೀರ ಚಿಕ್ಕವಾಗಿದ್ದರೂ ಎಷ್ಟು ಜನ ಮಿಂದರೂ +ನೀರು ಮುಗಿಯುವುದಿಲ್ಲ. ಕೆರೆಗಳು ಎಷ್ಟು ಅಕ +ಸ್ಮಾತ್ತಾಗಿ ತುಂಬಿಕೊಳ್ಳುವವೊ ಅಷ್ಟೇ ಅಕ +ಸ್ಮಾತ್ತಾಗಿ ಬರಿದಾಗುತ್ತವೆ. + +ವ್ರ ಅದ್ಭುತ ವಿಜ್ಞಾನಕ್ಕಿನ್ನೂ ಅಗಮ್ಮವಾ +ಗಿಯೆ ಇದೆ. ಆದ್ದರಿಂದ ಸ್ವಾಭಾವಿಕವಾಗಿಯೆ +ಇದರ ಬಗ್ಗೆ ಅನೇಕ ದಂತಕಥೆಗಳಿವೆ. ಹೆಚ್ಚು +ಪ್ರಚಾರವಾಗಿರುವ ಕಥೆ ಇಂತಿದೆ. ದೈವಭಕ್ತ +ನಾದ ಒಕ್ಕಲಿಗನೊಬ್ಬ ಒಮ್ಮೆ ಕಾಳನ್ನು ಒಕ್ಕು +ತ್ತಿದ್ದಾಗ ಬಿಸಿಲಿನ ತಾಪದಿಂದ ನೀರಡಿಸಿದ. +ಸಮೀಪದಲ್ಲೆ ಲ್ಲೂ ನೀರಿರಲಿಲ್ಲ. ತನ್ನ ತಾರುಣ +ದಲ್ಲಿ ಅನೇಕ ಸಲ ಈತ ಯಾತ್ರೆಮಾಡಿ ಗಂಗಾ +ಸ್ನಾನ ಮಾಡಿ ಬಂದಿದ್ದ ನಾಡ್ನರಿಂದ ತನ್ನ ಈ +ಕಷ್ಟಕಾಲದಲ್ಲಿ ಗಂಗಾಮಾತೆಯನ್ನು ಪ್ರಾರ್ಥಿಸಿ + + +ಕೊಂಡ. ಕರುಣಾಮಯಿಯಾದ ಗಂಗಾದೇವಿ +ಒಕ್ಕುವುದಕ್ಕಾಗಿ ಎತ್ತುಗಳನ್ನು ಕಟ್ಟಿದ್ದ ಮೇಟಿ +ಯಿಂದ ಹೊರಬಂದಳು. ರೈತ ಮತ್ತು ಅವನ +ಎತ್ತುಗಳು ಮನದಣಿಯೆ ನೀರು ಕುಡಿ- +ದವು. + +ಈ ಕಂಬವೇ ಮುಂದೆ ಒಂದು ಭವ್ಯವಾದ +ಆಲದ ಮರವಾಗಿ ಬೆಳೆಯಿತು. ಚಿಕ್ಕ ಕೆಕೆಯ +ದಂಡೆಯಲ್ಲಿರುವ ಆಲದ ಮರವೇ ಈ ಆಲದ ಮರ +ವೆನ್ನುತ್ತಾರೆ. ಈ ಚಿಕ್ಕ ಕೆರೆಯಲ್ಲಿಯೇ ಮೊದ +ಲಿಗೆ ನೀರು ಕಾಣಿಸಿಕೊಳ್ಳುವುದರಿಂದ ಈ ಕಥೆ +ಯನ್ನು ಭಾವುಕರು ನಂಬುವುದರಲ್ಲಿ ಆಶ್ಚರ್ಯ +ವೇನೂ ಇಲ್ಲ. + +೧೬೬೧ ರಿಂದಲೇ ಈ ಶುಂಡಗಳಿವೆ ಎಂದು +ತಿಳಿಯುತ್ತದೆ. ಛತ್ರಪತಿ ಶಿವಾಜಿ ಇಲ್ಲಿ ಮಿಂದು +ಪವಿತ್ರನಾದ ಎನ್ನುತ್ತಾರೆ. ಕಳೆದ ನೂರು ವರ್ಷ +ಗಳಲ್ಲಿ ಸುಮಾರು ೨೫ ಸಲ ತೆರೆಗಳಲ್ಲಿ ನೀರು +ಬಂದಿದೆ. . ನೀರು ಬರುವುದಕ್ಕೆ ನಿಯಮಿತ +ಕಾಲವಿಲ್ಲ. ಒಮ್ಮೆ ಬಂದ ಮರುವರ್ಷವೇ +ಬಂದರೂ ಬರುವುದು. ೧೮ ವರ್ಷಗಳ ನಂತರ +ಬಂದರೂ ಬರಬಹುದು. ನೀರು ೧೬ ರಿಂದ ೬೦ +ದಿನಗಳ ವರೆಗೆ ಇದ್ದೆ ದಾಖಲೆಗಳಿವೆ. ಜಲವನ್ನು +ಅಪವಿತ್ರ ಗೊಳಿಸಿದರೆ ಅದು ಮಾಯವಾಗುತ್ತ +ದ���ಂದು ಜನ ಅನ್ನುತ್ತಾರೆ. ಆದ್ದರಿಂದ ಉಳಿ +ದೆ ಶ್ಷೇತ್ರಸ್ಥಳಗಳಿಗಿಂತಲೂ ಪ್ರ ಸ್ಥಳ +ಹೆಚ್ಚು ಶುಚಿಯಾಗಿದೆ. 2 + + +ಕಾಪಾ + + +ಜೀವನವು ಮಹತ್ವದ್ದಲ್ಲ; ಜೀವನದಲ್ಲಿ ನಾವು ತೋರಿಸುವ ಧೈರ್ಯ-ಸಾಹಸ + + +ಗಳು ಮಹತ್ವದವು. + + +___ವಾಲೀಪೋಲ" + + +ಒಳ್ಳೇ ರಾಷ್ಟ್ರ ನಿರ್ಮಿತಿಯಾಗಬೇಕಾದರೆ ಒಳ್ಳೊಳ್ಳೇ ವ್ಯಕ್ತಿಗಳು ನಿರ್ಮಾಣ + + +ವಾಗಬೇಕು. + + +ಎ.ಸರ: +ರ: ಎಂ, ವಿಶ್ನೇಶ್ಯರಯ್ಯ + + +ಮಾಡಲಿಕ್ಕೆ ಬಂದವರು ಮಾಡುತ್ತಾರೆ. ಮಾಡಲಿಕ್ಕೆ ಬಾರದವರು ಮನಾಸ್ತರಿಕೆ + + +ಮಾಡುತ್ತಾರೆ. + + +ಬನಾರ್ಡ್‌ ಶಾ + + +ಪ್ರಯೋಗಗಳಿಂದ ಸಿದ್ಧವಾದ. .ಹೊಸ +ಲಕ್ಷಣ ಶಾಸ್ತ್ರ + + + + + + + +1 + + +[| + + + + + +ನಿಮ್ಮ ಧ್ವನಿ: + + +ನೀವೆಂಥನರು ಎಂದು +ಹೇಳುತ್ತದೆ + + +ಲ ದನಿಯನ್ನು ಕೇಳಿ ನಿಮ್ಮ ವಯಸ್ಸೆಷ್ಟು, + + +ನಿಮ್ಮ ನಿಲುಎಕೆ ಎತ್ತರವೊ ಗಿಡ್ಡವೊ, ನಿಮ್ಮ + + +ಎಚಾರ-ಪ್ರವೃತ್ತಿ ಅಂತರ್ಮುಖವಾದದ್ದೊ ಬಹಿ +'ರ್ಮುಖವಾದದ್ಕೊ--- ಇತ್ಯಾದಿ ಎಲ್ಲ ವಿಷಯಗ + + +೫೨ + + +ಳನ್ನು ಹೇಳಬಹುದೆಂದು ನಿಮಗೆ ಗೊತ್ತಿದೆಯೆ? +ಈಚೆಗೆ ಹಾರ್‌ವರ್ಡ್‌ ವಿಶ್ವವಿದ್ಯಾಲಯದ +ಮನೋವೈಜ್ಞಾನಿಕ ಪ್ರಯೋಗ ಶಾಲೆಯವರು +ಮಾಡಿದ ಪರೀಕ್ಷೆಯಿಂದ ಕೇವಲ ನಿಮ್ಮ ಮಾತು +ಗಳನ್ನು ಕೇಳಿ ನಿಮ್ಮವೃಕ್ತಿತ್ವವನ್ನು ೯೦ % ಸರಿ + + +ಯಾಗಿ : ವಿವರಿಸಬಹುದು ಎಂದು ತಿಳಿದು +ಬಂದಿದೆ. +ಅಮೇರಿಕೆಯ ಸಂಯುಕ್ತಸಂಸ್ಥಾನಗಳಲ್ಲಿ + + +ಮತ್ತು ಇಂಗೆಂಡಿನಲ್ಲಿ . ವಿಜ್ಞಾನಿಗಳು ಧ್ವನಿ +ಯನು ಸಾಕಷ್ಟು ಅಭ್ಯಾಸ ಮಾಡಿ ಒಬ್ಬನ +ಧ್ವನಿ ಕೇಳಿ ಅವನ ಮಾನಸಿಕ ಹಾಗೂ ಶಾರೀ +ರಿಕ ರಚನೆಗಳನ್ನು ಗುರುತಿಸಬಹುದೆಂದು ಸಿದ್ಧ +ಮಾಡಿದಾ ರೆ. ಈ ಸಿದ್ಧಾಂತದ ಸತ್ಯತೆಯನ್ನು +ಕಂಡುಕೊಳ್ಳಲು ಎಯೆನ್ನಾ ವಿಶ್ವವಿದ್ಯಾಲಯದ +ಮನೋವೈಜ್ಞಾನಿಕ ಸಂಸ್ಥೆಯವರು ಒಂದು +ಪ್ರಯೋಗವನ್ನು ಮಾಡಿದರು. + +ಭಿನ್ನ ವಯಸ್ಸಿನ, ಭಿನ್ನ ಉದ್ಯೋಗದ, ಭಿನ್ನ +ಸ್ವಭಾವದ ಒಂಭತ್ತು ಜನರ ಧ್ವನಿಯನ್ನು +ರೇಡಿಯೋ ಸ್ವೇಶನ್ನಿನಿಂದ ಪ್ರಸಾರ ಮಾಡಲಾ +ಯಿತು. ಈ ಪ್ರಸಾರದ ಮೊದಲೇ ರೇಡಿಯೋ +ಕೇಳುವವರಿಗೆ ಪ್ರಶ್ನಾವಳಿಯ ಒಂದೊಂದು +ಕಾಗದ ಕೊಟ್ಟು ಆ ಧ್ವನಿಗಳನ್ನು ಕೇಳಿ ಆಯಾ +ಧ್ವನಿಯ ವೃಕ್ತಿಯ ವಯೋಮಾನ, ಪ್ರಕೃತಿ +ಮಾನ, ರೂಪ, ಸ್ವಭಾವ, ಉದ್ಯೋಗ ಇತ್ಯಾದಿ +ಗಳನ್ನು ತಮಗೆ ತೋಚಿದಂತೆ ಪ್ರಶ್ನಾವಳಿಯಲ್ಲಿ +ಬರೆಯಬೇಕೆಂದು ಹೇಳಲಾಗಿತ್ತು. ಈ ರೀತಿ +ರೇಡಿಯೋ 8ೇಳುವವರಿಂದ ತುಂಬಲ್ಬಟ್ಟಿ +ಪ್ರಶ್ನಾವಳಿಯ ಫಾರ್ಮುಗಳನ್ನು ವಿಶ್ವವಿದ್ಯಾ +ಲಯ ತರಿಸಿಕೊಂಡಿತು. + +ಪ್ರಸಾರವಾದ ಧ್ವನಿಯ ಜನರಲ್ಲಿ ಒಬ್ಬಳು +ಸೈನೋಗ್ರಾಫರಳಾಗಿದ್ದಳು. ಅವಳ ವಯಸ್ಸು +೨೭; ಐರಡನೇ ವ್ಯಕ್ತಿ ಕಾಲೇಜ್‌ ಪ್ರೊಫೆಸರ್‌, +ವಯಸ್ಸು ೪೮; ಮೂರನೆಯವ ಹೋಟಿಲ್‌ +ಮಾಲಕ, ವಯಸ್ಸು ೫೩; ನಾಲ್ಕನೆಯಾತ +ಪಾದ್ರಿ, ವಯಸ್ಸು ೫೮; ಐದನೇ ವ್ಯಕ್ತಿ ಒಬ್ಬ +ಮಾಧ್ಯಮಿಕ ಶಾಲಾ-ಶಿಶ್ಷಕ, ವಯಸ್ಸು ೩೯; + + +ತ್ತ +ಟ್‌ + + +ಆರನೆಯವಳು ಒಬ್ಬ ಮಹಿಳೆ, ಗಣಿತಜ್ಞಳು, +ವಯಸ್ಸು ೪೬; ಏಳನೇ ವ್ಯಕ್ತಿ ಒಬ್ಬ ಟ್ಯಾಕ್ಸಿ +ಡ್ರೈವರ್‌, ವಯಸ್ಸು ೩೦; ಎಂಟನೇ ಒಂಬತ್ತನೆ +ಯವರು ಒಬ್ಬ ೧೨ ವರ್ಷದ ಹುಡುಗ ಮತ್ತು +೧೪ ವರ್ಷದ ಹುಡುಗಿ. + +ಒಟ್ಟಿಗೆ ೨೭೦೦ ಜನರು ತಮ್ಮ ಊಹೆಗಳನ್ನು +ಫಾರ್ಮುಗಳಲ್ಲಿ ಬರೆದು ಕಳಿಸಿದ್ದರು. ಈ +ಫಾರ್ಮುಗಳನ್ನು ಪರೀಕ್ಷಿಸಿದಾಗ ಬಹಳಷ್ಟು +ಉತ್ತರಗಳು ತಕ್ಕಮಟ್ಟಿಗೆ ಸರಿಯಾಗಿರುವುದು +ಕಂಡುಬಂತು. + +೨೭ ವರ್ಷದ ಸೈನೋಗ್ರಾಫರಳ ವಯಸ್ಸನ್ನು +ಬಹಳ ಜನರು ೨೬ ಎಂದು ಬರೆದಿದ್ದರು. ೩೯ +ವರ್ಷದ ಶಿಕ್ಷಕನ ವಯಸ್ಸನ್ನು ೩೮ ಎಂದು ಬರೆ +ದಿದ್ವರು. ಹುಡುಗನ ವಯಸ್ಸು ಬರೆಯುವಾಗ +ಮಾತ್ರ ಅನೇಕರು ೨ ವರ್ಷ ಹೆಚ್ಚು ಹೇಳಿದ್ದರು. + +೪೫ ರ ಮುಂದಿನವರ ವಯಸ್ಸು ರ + + +' ಸರಿಯಾಗಿ ಊಹಿಸಲ್ಪ ಡಲಿಲ್ಲ. ಇದರಿಂದ ಪ + + +ಕರು ಮಧ್ಯ ವಯಸ್ಸಿ ನ ವರೆಗೆ ಅವನ ಸತ್ತ +ಅವಳ ವಯಸ್ಸನ್ನು. ಧ್ವನಿ ಕೇಳಿ ಊಹಿಸ- +ಬಹುದು. ಇಳಿ ವಯಸ್ಸುಗುತ್ತ ಹೋದಂತೆಲ್ಲ +ಧ್ವನಿಯಿಂದ ಅಷ್ಟು ಸ್ಪಷ್ಟವಾಗಿ. ವಯೋಮಾನ +ವನ್ನು ಹೇಳಲಿಕ್ಕಾಗದು. ಯಾಕೆಂದರೆ ಮುಪ್ಪಾ +ದಂತೆ ವ್ಯಕ್ತಿಗಳ ಧ್ವನಿಯಲ್ಲಿ ಸ್ಥ ಷ್ಟ 011 +ಯಾಗುವುದಲ್ಲವೆಂದು ವಿಜಾ ಶನಿಗಳು ಕಿರ್ಣಯಿ +ಸಿದರು. + +ಸ್ವಭಾವ ಮತ್ತು ಶರೀರರಚನೆ ಬಗ್ಗೆ ನೀಡ +ಲಾದ ಅನುಮಾನಗಳು ಬಹುಮಟ್ಟಿ ಗೆ ಸರಿಯಾ- +ಗಿದ್ದವೆಂದು ಮನೋವಿಜ್ಞಾ ಛು ಕಂಡು +ಕೊಂಡರು. ಟ್ಯಾಕ್ಸಿ ಡೈ ವರ್‌. ಮತ್ತು +ಕೊನೆಯ ಎರಡು ಹುಡುಗ ಬಗ್ಗೆ ಕೊಟ್ಟಿ +ಅನುಮಾನಗಳು ಮಾತ್ರ ಸ್ವಲ್ಪ ತಪ್ಪಿ ಧ್ರವ ಅಷ್ಟೇ. + +ಕೇಡಿಯೋನಲ್ಲಿ ಯಾರೊಬ್ಬ ರು ಮಾತಾ ಡಿದ +ನ್ನ್ನ ಫೇಳಿ ಅವರ. ಉದ್ಯೋಗ ಇಂಥದೇ ಇರಬೇ +ಕೆಂದು ನಿರ್ಣಯಿಸುವುದು ಆಶ್ಚ ರ ವೇ ಅಲ್ಲವೆ? + + +ನಿಮ್ಮ ಧ್ವನಿ: ನೀನೆಂಥವರು ಎಂದು ಹೇಳುತ್ತದೆ ೫೩ + + +ಸುಮಾರು ನಃ ಜನರು ಪ್ರೊಫೆಸರನ ಬಗ್ಗೆ +"ವಾರ್ಷಿಕ ಪ್ರಮಾಣದ ಮೇಲೆ ದುಡಿಯುವ +ವ್ಯಕ್ತಿ' ಜ್‌ ಅನುಮಾನ ಮಾಡಿದ್ದರು. + +"ನೂರಕ್ಕೆ ಸುಮಾರು ೨೭ ರಿಂದ ೩೫ ರ ವರೆಗೆ +ಜನರು ಗಣಿತಜ ಳನ್ನು, ಹೋಟಿಲ್‌ ಮಾಲಿಕ +ನನ್ನು, ಪಾದಿ ದ್ರಿಯನ್ನು, ಶಾಲಾ ಶಿಕ್ಷಕನನ್ನು . ಸರಿ +ಯಾಗಿ ಊಹಿಸಿದ್ದರು. ಟ್ಯಾಕ್ಸಿ ಡೈವರನ +ಉದ್ಯೋಗವನ್ನು ೨,೭೦೦ ಜನರಲ್ಲಿ ೨,೦೦೦ +ಜನರು ಸರಿಯಾಗಿ ಗುರುತಿಸಿದ್ದರು. ಆದರೆ +ಸೈನೋಗ್ರಾಫರಳೊಬ್ಬಳ ವಿಷಯದಲ್ಲಿ ಮಾತ್ರ +೯೩% ಜನರ ತರ್ಕ ತಪ್ಪಾಗಿತ್ತು. ಆದರೆ ಅವಳ +ಸ್ವಭಾವ ಮತ್ತು.ಶರೀರ ಸೌಷ್ಠವದ ಬಗ್ಗೆ ಚಾಚೊ +ತಪ್ಪದಂತೆ ನಿರ್ಣಯಿಸಿದ್ದರು. ವಯಸ್ಸಿನಲ್ಲಿ +ಒಂದೇ ವರ್ಷದ ಅಂತರ ಉಳಿಸಿದ್ದರು ಅಷ್ಟೇ ! + +ಈ ಪ್ರಯೋಗದಲ್ಲಿ ಭಾಗ ವಹಿಸಿದ ರೇಡಿ- +ಯೋ ಕೇಳುವ ಜನರಲ್ಲಿ ಸಾಕಷ್ಟು ಜನರು +ಪೂರ್ಲ ಕುರುಡರಾಗಿದ್ದರು. ಮತ್ತು ಸರಿಯಾದ +ಉತ್ತರಗಳನ್ನು ಕಳಿಸಿದವರಲ್ಲಿ ಬಹುಶಃ ಕುರು. +ಡರೇ ಹೆಚ್ಚಾಗಿದ್ದರು. + +ಇದಕ್ಕೆ ಕಾರಣ ಅವರಿಗೆ ಕಣ್ಣಿಲ್ಲದಿರುವುದೇ. +ಕಣ್ಣಿಲ್ಲದ್ದರಿಂದ ಕಿವಿ. ಮೊದಲಾದ ಉಳಿದ +ಜ್ಞಾ 'ನೇಂದ್ರಿ ಯಗಳು ಅವರಲ್ಲಿ ಹೆಚ್ಚು ಚುರುಕಾ +ಗಿರಿತ್ತವೆ. + +ಗ ವಿಶ್ಯವಿದ್ಯಾಲಯದ ಎಜ್ಞಾನಿ + +ು "ಧ್ವನಿಯಿಂದ ಮನುಷ್ಯನ ಗುಣ- ರೂಪಗ- + +| ಪರಿಕ್ಷಿಸುಪ ಇನ್ನೊಂದು ಪ್ರಯೋಗ +ಮಾಡಿದ್ದರು. ಅದು ಚ ಮಾರ್ಮಿಕವಾ +ಗಿತ್ತು. " ಧ್ವನಿಯನ್ನು ಗುರುತಿಸುವವರಿಗೆ' ಅಲ್ಲಿ +ಮಾತಾಡುವ ಮನುಷ್ಯ ನ ಮನಃಸ್ದಿ ತಿ ಉಲ್ಲಾಸ +ದಲ್ಲಿದೆಯೋ ಬಿನ್ನವಾಗಿದೆಯೊ, ಉದ್ದಾ ಮವಾ +ಗಿದೆಯೋ ಅಥವಾ ಪೋಕೀ ಆಗಿದೆಯೋ +ಎಂದೂ *ೇಳಲಾಗಿತ್ತು. ೯೧% ಉತ್ತರಗಳು +ಸರಿಯಾಗಿದ್ದವು. + + +ಡೀ ಪಾ ವಿಶ್ವವಿದ್ಯಾಲಯದವರೂ ಒಂದ: + + +೫% ಕಸ್ತೂರಿ, ಜುಲೈ ೧೯೬೧ + + +ಪ್ರಯೋಗವನ್ನು ಮಾಡಿದರು. ಭಾಷಣದ +ಮಾದರಿಯಲ್ಲಿ ಕೆಲವರ ಧ್ವನಿಯನ್ನು ಪ್ರಸಾರ +ಗೊಳಿಸ ಸಲಾಗಿತ್ತು. ಮತ್ತು ವಿದಾ ರ್ಥಿಗಳಿಗೆ +ಅವರ ಶರೀರ ಕಚನೆಯ ಬಗ್ಗೆ ಕೇಳಲಾಗಿತ್ತು. +ಆಗ ಧ್ವನಿಯಿಂದ ಮನುಷ್ಯ ನ ಎತ್ತರ, ಅಗಲ- +ಮೊದಲಾದ ಶಾರೀರಿಕ ವೈಷಮ್ಯ ಗಳನ್ನು ನಿರ್ಣ +ಯಿಸುವುದು ಸಡಿಸಂದು ಜಗ + +ಪ್ರ ಮಾಣಬದ್ಧವಾಗಿ ಬೆಳೆದ ಶರೀರದವರನ್ನು +ಧ್ವನಿಯಿಂದ ಹಾಗೆಂದು ಗುರುತಿಸುವುದು ಮಾತ್ರ +ಅಸಾಧ್ಯವೆನಿಸಿತು. + +ಎತ್ತರ ನಿಲುವಿಕೆಯುಳ್ಳ ವ ಬಡಕಲಾಗಿದ್ದಕೆ + + +ಅವರ ಸ ರ ಗಿಡ್ಡ ದಪ್ಪ ಮನುಷ್ಯನ ಸ್ಮ ಸ್ವರಕ್ಕಿ ತ +ತೀರ ಭಿನ್ನವಾಗಿದ್ದು. ಈ ಭಿನ್ನತೆ ಸನ ಲೆ +ಒಡೆದು ಕಾಣುವಷ್ಟು ಸ್ಟ ಷ್ಟ ವಾಗಿುಕ್ತ ಚ + + +ಪ್ರ ಮಾಣಬದ್ಧ ಶರೀ ರದವರ ಸ ಸೆ “ಮೇಲಿನ ಇಬ್ಬ +ಊಟ 'ಭಿನ್ನವಾಗಿರುತ್ತ ಜುಂ ಡೀ ಪಾ +ಪ್ರಯೋಗದಲ್ಲಿ ಸ್ಟಿರವಾಯಿತು. + +ನಮ್ಮ ಮಾತಿನಲ್ಲಿ ನಮ್ಮ ಮನಸ್ಸು ಎಷ್ಟೊಂದು +ವ ಕ್ತವಾಗಿರುತ್ತದೆ. ಎಂಬದನ್ನು ಶಾಸ್ತ್ರಿ ಯವಾಗಿ +ಸಕ್ಲಾ ಇನ್ನೂ ಸಾಧ್ಯವಾಗಿಲ್ಲ. +ಆದಕೆ ಈ ಪ್ರಯೋಗಗಳಿಂದ, ಮಾತಾಡುವ +ವ್ಯಕ್ತಿಯ ಮಾತು ಸತ್ಯವಾಗಿದೆಯೊ ಸುಳ್ಳಾಗಿ +ದೆಯೊ ಎಂಬದನ್ನು ಅವನ ಮಾತಿನ ಧ್ವನಿಯಿಂದ +ಕಂಡುಕೊಳ್ಳಬಹುದೆಂಬುದು ಸಿದ್ಧವಾಗಿದೆ. + +ಡೀ ಪಾ ವಿಶ್ವವಿದ್ಯಾಲಯದ ಎದ್ಯಾರ್ಥಿ +ಗಳಿಗೆ ಮರೆಯಲ್ಲಿ ನಿಂತು ಮಾತಾಡಿದವರ +ಮಾತು ನಿಜವೊ ಸುಳ್ಳೋ ಎಂಬುದನ್ನು ಬರೆ +ಯಲು ಹೇಳಲಾಗಿತ್ತು. ಮರೆಯಲ್ಲಿ ನಿಂತವರು +"ನಾನು ಹಸಿರು ಟೈ ಸಟ್ಟಿದ್ದೇನೆ' ಅಥವಾ "ನನ್ನ +ಹೆಸರು ಫ್ರೆಡ್‌' ಅಥವಾ "ನಾನು ಹ್ಯಾಮ್‌ +(ಹಂದಿಯ ಮಾಂಸದ ಅಡಿಗೆ) ಮತ್ತು ತತ್ತಿ +ಗಳನ್ನು ಮುಂಜಾನೆ ತಿಂಡೆನು' ಇತ್ಯಾದಿಯಾಗಿ + + +ಹೇಳುತ್ತಿದ್ದರು. ಸತ್ಕ ಅಥವಾ ಸುಳ್ಳುಎಂದು +ಬರೆದ ಬಹುತರ ಊಹೆಗಳು ಸರಿಯಾಗಿದ್ದವು. +ಪುರುಷರಿಗಿಂತ ಸಿ ಸ್ತ್ರೀಯರೇ ಹೆಚ್ಚು ಸರಿಯಾಗಿ +ಉತ್ತರಿಸಿದ್ದು ಇಲ್ಲಿ ಕಂಡುಬಂದಿತು. ಈ +ಪ್ರಯೋಗದಲ್ಲಿ ಗೊತ್ತಾದ ಇನ್ನೊಂದು ಸಂಗತಿ +ಎಂದರೆ, ಸ್ತ್ರೀಯು ಸುಳ್ಳುಹೇಳಿದರೆ ಅವಳ ಧ್ವನಿ +ಸುಳ್ಳು ಹೇಳುವ ಪುರುಷನ ಧ್ವನಿಯಷ್ಟು ಬದಲಾ +ಗುವುದಿಲ್ಲ ಎಂಬುದು. +ಮನೋವಿಶ್ಲೇಷಣೆಯಿಂದಲೇ ತಿಳಕೊಳ್ಳಬು +ಹುದಾದ ಹಲವಾರು ಸಂಗತಿಗಳನ್ನು ಎಷ್ಟೋ +ಸಲ ಧ್ವನಿಯಿಂದಲೇ ಗುರುತಿಸಬಹುದು ಎಂದ, +ಮನೊ (ವಿಜ್ಞಾನಿಗಳ ಅಭಿಪ್ರಾಯವಾಗಿದೆ +ಉದಾಹರಣಾರ್ಥವಾಗಿ ಓಹಿಯೋದ ಕೆಂಟ್‌- +ಸ್ಟೇಟ್‌ ಕಾಲೇಜಿನ ವರು ಕರ್ಕಶ ಕಂಠದವರು +ಬಹುಶಃ ನರಗಳ ಬೇನೆಯಿಂದ ಬಳಲುವವರಾಗಿ +ರುವ ಸಂಭವವಿದೆ ಎಂದು ಕಂಡುಹಿಡಿದಿದ್ದಾರೆ. +ಕೇಳಲು ಹಿ��ವಾದ ಕಂಠವಿರುವ ನೂರಾರು +ಸ್ತ್ರೀ- ಪುರುಷರನ್ನು ಪರೀಕ್ಷಿಸಿ ಅಂಥವರು ಹೊಂದಿ +ಕೊಳ್ಳು ವ ಸ್ವಭಾವದವರಾಗಿರುತ್ತಾರೆ ಎಂದು +ಸಿದ್ಧ ಮಾಡಿದ್ದಾ ರೆ. ಕರ್ಕಶಸ ಓರದವರು ಸಾಧಾ- +ರಣವಾಗಿ ಮೂರು ಗಟ ಪ್ರಕೃ ತಿಯವ +ರಾಗಿರುತ್ತಾ ಕೆಂದು ಕಂಡಿದೆ. ೧) `ಒಿಸುಮಾತಿ +ನವರು. ೨) ಮೂಗಿನಿಂದ ಮಾತಾಡುವವರು +ಮತ್ತು ೩) ಕಂಚಿನಂತೆ ಕರ್ಕಶಧ್ವನಿ ಇರು- +ವವರು... ಮೂಗಿನಿಂದ ಮಾತಾಡುವವರು +ಸಹಸಾ ಅಸ್ಲಿರ ಮನಸ್ಸಿನವರಿರುತ್ತಾರೆಂದು +ಕಂಡುಬಂದಿದೆ. +ಧ್ವನಿಯಿಂದಲೇ ಮನುಷ್ಯನ ಸ್ವಭಾವ ಮತ್ತು +ಮನೋವೃತ್ತಿಗಳನ್ನು ಗುರುತಿಸುವುದು ಪ್ರವೀಣ +ರಿಗೆ ಎಷ್ಟು ಉಪಯುಕ್ತವಾಗಬಹುದೊ ಅಷ್ಟೇ +ಸಾಮಾನ್ಯರಿಗೂ ಅವರ ಸುತ್ತಿನವರ ಸ್ವಭಾವ +ವನ್ನು ಅರಿಯಲು ಉಪಯುಕ್ತವಾಗುವುದು. » + + +ಮ್‌ ಬು + + + + + +ನಿಮ್ಮ ಶಬ್ದ + + + + + + + + +ವಂಂಖರಿತ + + +(ಅ) ಮೋರೆಯ ಚರ್ಮ (ಆ) ಸುಲ- +ಕ್ಷಣ (ಇ) ನುಂಗಿದ (ಈ) ಶಬ್ದಮಾಡುವ + + +ಉಪೇತ + + +(ಅ) ಒಡಗೂಡಿದ (ಆ) ಶೂನ್ಯ (ಇ). + + +ತಿರಸ್ವರಿಸಿದ + + +(ಈ) ಶತ್ರು + +ಅಸೇತ + +(ಅ) ಬಯಸಿದ್ದು (ಆ) ಹೊರಟುಹೋದ +(ಇ) ಸೇರಿದ (ಈ) ಅಪಕಾರಿ +ಅಧ್ಯಾಹಾರ + +(ಅ) ಹೊಟ್ಟೆತುಂಬ ಊಟ (ಆ) ಕಳವು +(ಇ) ಮಾಲೆ (ಈ) ಒದಗಿಸುವುದು +ಇಮರು + +(ಅ) ಹಿಡಿ (ಆ) ಆವಿಯಾಗು +ಆಕ್ರಮಿಸು (ಈ) ಕಹಿ + + +ತಂದಿ + + +೨ + + +(ಅ) ಆಯಾಸ (ಆ) ತಂತಿ (ಇ) ವಾದ್ಯ +(ಈ) ಕುಯುಕ್ತಿ + + +(ಇ) | + + + + + +೧೦. + + + + + +೭. + + +೧೧ + + +ಭಾಂಡಾರ ಬೆಳೆಯಲಿ + + +ಪಬ್ದಭಾಂಡಾದವು ಹಣದ ಭಾ೦ಡಾಶಕ್ತಿಂತಲೂ ಅಮೂಲೃವಾನಿದೆ + + +ಇಲ್ಲಿ ಪ್ರತಿ ತಿಂಗಳು ಕೆಲವೆ ಶಬ್ದಗಳನ್ನು ಪರಿಚಯ ಮಾಡಿ ಕೊಡೆಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು +ಅರ್ಥಗಳನ್ನು ಕೊಟ್ಟದ್ದು, ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ, ನಿಮಗೆ ಸರಿಯೆನಿಸಿದ ಅರ್ಥವನ್ನು +ಮೊದಲು ಆರಿಸಿಕೊಳ್ಳಿರಿ. ಆ ಮೇಲೆ ಇದರ ಬೆನ್ನಿನ ಪುಟ ನೋಡಿರಿ, ಅಲ್ಲಿ ಸರಿಯಾದ ಆರ್ಧಗಳನ್ನು ವಿವರಿಸಿದೆ. + + + + + + + + + + +ಸಾಧರ್ಮ್ಮ್ಮ + + +(ಅ) ತನ್ನ ಮತ (ಆ) ಸಹಾಯ (ಇ) +ಸಳಗಿಸುವಿಕೆ (ಈ) ಅದೇ ಗುಣವಿರುವಿಕೆ + + +ಅಭ್ಯರ್ಥಿ + + +(ಅ) ತುಂಬಾ ಸಂತೋಷ (ಆ) ಹಣ +ಗಾರ. (ಇ) ಬೇಡಿಕೊಳ್ಳುವವ (ಈ) +ನಿರೋಧಿ + + +ವಿಸೃಸ + + +(ಅ) ಜಾರಿದ (ಆ) ಸೋರಿದ +ಮೀರಿದ (ಈ) ಕಾಡಿದ + + +(ಇ) + + +ನಿಡಂಬನೆ + +(ಅ) ಅಹಂಕಾರ (ಆ) ತೊಡಕು (ಇ) +ಅಣಕ (ಈ) ವ್ಯಭಿಚಾರ + +ಪರಿವ್ರಾಜಕ + +(ಅ) ರತ್ನವ್ಯಾಪಾರಿ (ಆ) ಸಂನ್ಯಾಸಿ (ಇ) +ಚಕ್ರವರ್ತಿ (ಈ) ಆಡಳಿತಪಟು +ದಂದುಗ + +(ಅ) ಪೆಟ್ಟಿಗೆ (ಆ) ಕಾಲ್ಫಳೆ +ತೊಡಕು (ಈ) ಪಲ್ಲಕಿ + + +(ಇ) + + +" ಶಬ್ದಭಾಂಡಾರದ ಸರಿಯಾದ ಅರ್ಥಗಳು + + +ಮುಖರಿತ (ಈ) ಶಬ್ದಮಾಡುವ, +ಸಶಬ್ದ, ಬಾರಿಸಲ್ರಡುವ. ಉದಾ-- +ಗಂಟ ವಾದ್ಯ, ನಗಾರಿಗಳಿಂದ ವಾತಾ- +ವರಣ ಮುಖರಿತವಾಗಿತ್ತು. [ಸಂ] + + +ಉಪೇತ (ಅ) ಒಡಗೂಡಿದ, ಹೊಂ- +ದಿದ; ಸಮೀಪಿಸಿದ... ಉದಾ-- ಸಕಲ +ಗುಣೋಪೇತನಾದ ವ್ಯಕ್ತಿ. [ಸಂ +ಉಪ- ಹತ್ತಿರ, ಇತಇಎ ಹೋದ] + +ಅಸೇತ (ಆ) ಹೊರಟುಹೋದ, ಬಿಟ್ಟು +ಹೋದ; ಮುಕ್ಕ; ವಿಹೀನ. ಉದಾ-- +ದುಃಖದಿಂದ ಅಪೇತವಾದ ಜೀವನ +ಯಾರಿಗೂ ಲಭ್ಯವಲ್ಲ. +ದೂರ, ಇತಇ ಹೋದೆ] + + +[ಸಂ. ಅಪ + + +ಅಧ್ಯಾಹಾರ (ಈ) ಬಿಟ್ಟಿದ್ದನ್���ು ಒದಗಿ +ಸುವುದು, ಪೂರೈಸುವುದು ; ಊಹುಸಿ +ಕೊಳ್ಳುವುದು. ಉದಾ-- ಅನೇಕ ಶಬ್ದ +ಗಳನ್ನು ಅಧ್ಯಾಹಾರ ಮಾಡಿಕೊಂಡರೆ +ಮಾತ್ರ ವ್ವ ವಾಕ್ಯದ ಆರ್ಥವಾದೀತು. +[ಸಂ. ಅಧಿ ಎ ಮೇಲೈ, ಆ--ಹಾರ ಇ ತರು +ವಿಕೆ] + +ಇಮರು (ಆ) ಕುದಿದು ಆವಿಯಾಗು, +ಒಣಗು, ಇಂಗು; ಮಾಯು,; ಕ್ಷೀಣ +ವಾಗು. [ಕನ್ನಡ] + +ತಂದ್ರಿ (ಅ) ಆಯಾಸ; ಮೈಗಳ್ಳತನ; +ತೂಕಡಿಸುವಿಕೆ, ಸರಿಯಾಗಿ ಎಚ್ಚರವಿಲ್ಲ +ದಿರುವುದು. [ಸಂ.] + + +ಸಾಧರ್ಮ (ಈ) ಅದೇ ಗುಣವಿರು +ವಿಕೆ, ಅದೇ ಧರ್ಮನವಿರುಪಿಕೆ. ಉದಾ-- +ಅವನಿಗೂ ಅವಳಿಗೂ ಅನೇಕ ಸಾ- +ಧರ್ಮಗಳಿವೆ ಅಂದರೆ ಇಬ್ಬರಲ್ಲಿಯೂ +ಸಮಾನ ಗುಣ ಸ್ವಭಾವಗಳಿವೆ. [ಸಂ, +ಸಧರ್ಮ- ಸಮಾನಗುಣ ಎಂಬುದರಿಂದ] + + +೫೬ + + +ಳ. + + +೧೦, + + +೧೧. + + +೧೨. + + +ಅಭ್ಯರ್ಥಿ (ಇ) ಬೇಡಿಕೊಳ್ಳುವವ, +ಕೇಳಿಕೊಳ್ಳುವವ, ಅರ್ಜಿದಾರ, ಬಯ- +ಸುವವ, [ಸಂ] + + +ನಿಸ್ತಸ್ತ (ಅ) ಜಾರಿದ, ಉದುರಿದ್ಕ +ಕೆಳಗೆ ಬಿದ್ದ; ದುರ್ಬಲ, ನಿತ್ರಾಣ. +ಉದಾ-- ಅವಳ ಪಿಸ್ರಸ್ತವಾದ ವಸ್ತ್ರ- +ಗಳನ್ನು ನೋಡಿ, [ಸಂ. ವಿ- ವಿಶೇಷ +ವಾಗಿ ಸ್ಪಸ್ತ- ಬಿದ್ದ] + + +ನಿಡಂಬನೆ.: (ಇ) ಅಣಕ, ಸೋಗು +ಮಾಡುವುದು, ನಕಲಿ; ಗೇಲಿ ಮಾಡು +ವುದು; ಮೋಸ. ಉದಾ-- ಇದೊಂದು +ವಿಧಿಯ ವಿಡಂಬನೆ ಅಂದರೆ ಅದೃಷ್ಟದ +ಗೇಲಿ. [ಸಂ.] + + +ಪರಿವ್ರಾಜಕ (ಆ) ಸಂನ್ಯಾಸಿ, ಬೈರಾಗಿ; +ಒಂದೇ ಕಡೆ ನಿಲ್ಲದೆ ಯಾವಾಗಲೂ +ಸಂಚರಿಸುತ್ತಿರುವವ. [ಸಂ. ಪರಿಷ + + +ವೃಜಎತೆರಳು ಎಂಬುದ + + +ಸುತ್ತಲೂ, ವ್ರ + + +ರಿಂದ] + + +ದಂದುಗ (ಇ) ತೊಡಕು, ಗಲಿಜಲಿ; +ತೊಂದರೆ, ಉಪದ್ರವ, ಪೀಡೆ. [ಕನ್ನಡ] + + +ನಿಮ್ಮ ಶಬ್ದಶಕ್ತಿಯ ತರಗತಿ + + +ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು +ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ +ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ. + + +೬-೮ ಸರಿಯಿದ್ದರೆ ೬... ಸಾಧಾರಣ +ಕ್ಷಾಟಾಗಿರಿ 13೫ ಸ ಉತ್ತಮ +೧೧--೧೨ ? ಟ್‌ ಅತ್ಯುತ್ತಮ + + +ತ್ತ + + +್ಯೌ +ಕ್ಷ + + + + + +ನಿಮ್ಮ ಕಣ್ಮಿಂದ ಅನ್ಯರು + + +ನೋಡಬಹುದು ! + + +ಕಿನ ಬಾಂಕುಗಳು +ನ ಸ + + +ಡೇವಿಡ್‌ ಗುನ್‌ಸ್ಟನ್‌ + + +ಶಾ + + +ಹಾರ ಸಷಾರ್ಥತಾರ್ವಾ + + +'ಔಕ್ಕೂಬ್ಬರ ದೃಷ್ಟಿಯಿಂದ ನೋಡು ಎಂಬ ಮಾತು ಇಂದು ಬರಿ ಅಲಂಕಾರ +ವಾಗಿರದೆ ಅಕ್ಷರಶಃ ವಾಸ್ತವವಾಗಿದೆ. ಇನ್ನೊಬ್ಬರ ಕಣ್ಣಿನ ಒಂದಂಶವನು +ತನ್ನ ಕಣ್ಣಿಗೆ “ ಕಸಿ” ಮಾಡಿಸಿಕೊಂಡು ಇಂದು ಕುರುಡನು ಕಣ್ಣು ಪಡೆಯ +ಬಹುದಾಗಿದೆ. + +ಒಂದೂವರೆ ಶತಮಾನದ ವೈದ್ಯಕೀಯತಪನಸ್ಕೆ ಬಲುಗಾಲದ ಒಂದು ಕನ್ನ +ಸನ್ನು ನನಸು ಮಾಡಿದೆ. ಸಂಗಡಲೇ ಪ್ರತಿಯೊಬ್ಬನಿಗೂ ಅದಿಂದು ಇತಿಹಾಸ. +ದಲ್ಲಿ ಎಂದೆಂದೂ ಇದ್ದಿಲ್ಲದ ಪರೋಪಕಾರದ ಅವಕಾಶವೊದಗಿಸಿಕೊಟ್ಟಿದೆ +ನಾವು ಇಹಲೋಕ ತ್ಯಾಗ ಮಾಡುವಾಗ ನಮ್ಮ ಕಣ್ಣನ್ನು ಇನ್ನೊಬ್ಬರಿಗೆ +ದಾನ ಮಾಡಿ ಅವರ ಕುರುಡುತನವನ್ನು ನಿವಾರಿಸಿ ಪುಣ್ಯ ಸಂಪಾದಿಸಬಹು +ದಾಗಿದೆ. + +ದೃಕ್‌ಪಟಲದ ಸಸಿ ಎಂದು ಈ ಶಸ್ತ್ರಕ್ರಿಯೆಗೆ ಹೆಸಕು. ದೃಕ್‌ಪಟಲವೆಂ- +ದಕೆ ನಿಮ್ಮ ಕಣ್ಣುಗುಡ್ಡೆಯ ಮೇಲಿರುವ ಪಾರದರ್ಶಕ ಪರೆ. ಅದರ ಮೂಲಕ +ಹೊರಗಿನ ಪ್ರಕಾಶ ಒಳ ಸೇರುವುದರಿಂದಲೇ ನಮಗೆ ಕಣ್ಣು ಕಾಣಿಸುತ್ತದೆ, +ಆದರೆ ಅದರ ಮೇಲೆ ಪಕೆ ಮೂಡಿಯೋ ಅಥವಾ ಗಾಯವಾಗಿಯೋ ಇದಕೆ +ದೃಷ್ಟಿ ಮಂದವಾಗುತ್ತದೆ ಇಲ್ಲವೆ ಪೂರ್ತಿ ಕುರುಡಾಗುತ್ತದೆ. ನ + +ನಮ್ಮ ಶರೀರವು ಬೇರೆ ಶರೀರಗಳಿಂದ ಯಾವ ಅಂಶವನ್ನು ಕಸಿ ಮಾಡಿ +ದರೂ ಅದನ್ನುತೆಗೆದುಕೊಳ್ಳು ವುದಿಲ್ಲ. ಪ್ಲಾಸ್ಟಿಕ್‌ +ಸರ್ಜರಿಯಲ್ಲಿ ಕೂಡ ಒಂದು ಕಡೆಯ ಚರ್ಮ +ವನ್ನು ಬೇಕೆ ಕಡೆಗೆ ಹಚ್ಚ ಬೇಕಾದರೆ ನಂನಮ್ಮ +ಸ್ವಂತಚರ್ಮವನ್ನೆತೆಗೆದುಕೊಳ್ಳಬೇಕಲ್ಲದೆ ಪರರ +ತೊಗಲು ನಡೆಯುವುದಿಲ್ಲ. ಆದರೆ ಸುದ್ಯೆವದಿಂದ +ದೃಟ್ಟ ಪಟಲವೊಂದು ಮಾತ್ರ ಇದಕ್ಕೆ ಅಪವಾದ +ವಾಗಿದೆ. ಒಬ್ಬ ಮನುಷ ನ ದೃಷ್ಟಿಪಟಲವನ್ನು +ಇನ್ನೊಬ್ಬನ ಸಣ್ಣಿಗೆ ಸರಿಯಾಗಿ ಕಸಿ ಮಾಡಿದರೆ +ಅದು ಬೆಳೆದು ಸುತ್ತಲ ಭಾಗಗಳೊಡನೆ ಕೂಡಿ + + +೩ 5-8 + + +೫೪ ಕಸ್ತೂರಿ, ಜುಲೈ ೧೯೬೧ + + +ಕೊಂಡು ಜಿಳೆದು ರೋಗಿಗೆ ಪುನಃ ಕಣ್ಣು ಕೊಡು +ತ್ತದೆ. ಈ ಶಸ್ತ್ರಕ್ರಿಯೆ ಸೇಕಡಾ ೬೦ ರಿಂದ ೯೦ +ರಷ್ಟು ಜನರಲ್ಲಿ ಯಶಸ್ವಿಯಾಗಿದೆ; *ೆಲವರಲ್ಲಿ +ಮೊದಲೇ ಆದ ಕೋಗ ಅಥವಾ ಅಪಘಾತದಿಂದ +ಕಣ್ಣಿನ ಇತರ ಭಾಗಗಳಿಗೆ ಧಕ್ಕೆಯಾಗಿದ್ದರೆ +ಪೂರ್ತಿ ದೃಷ್ಟ ಮರಳದಿದ್ದರೂ ಪರರ ಸಹಾಯ +ಎಲ್ಲದೆ. ಓಡಾಡಲು ಸಾಧ್ಯವಾಗುವಷ್ಟಂತೂ +ಸುಧಾರಣೆಯಾಗುತ್ತದೆ. + +ಇದಕ್ಕಿರುವ ಒಂದೇ ಒಂದು ಅನಿವಾರ್ಯ ಕರಾ +ಕಿಂದಕೆ, "ದಾನ ಬಂದ” ದೃಕ್‌ಪಟಲ ಸರಿಯಾ- +ಗಿರಬೇಕು; “ದಾನಿ” ಸತ್ತು ಕೆಲ ತಾಸುಗಳೊಳಗೆ +ಅದನ್ನು ತೆಗೆದು ಶೀತಕಪಾಟದಲ್ಲಿ ಕಾಪಾಡಿ +ಆದಷ್ಟು ಬೇಗನೆ ರೋಗಿಯ ದೃಷ್ಟಿಗೆ ಅದನ್ನು +ಕಸಿ ಮಾಡಬೇಕು. + +ಒಬ್ಬರ ಕಣ್ಣಿನ ಪಟಿಲವನ್ನು ಕತ್ತರಿಸಿ ಇನ್ನೊ +ಬ್ಬರ ಕೆಟ್ಟುಹೋದ ಪಟಲದ ಸ್ಥಾನದಲ್ಲಿ ಕಿ +ಮಾಡಬಾರದೇಕೆ ಎಂಬ ಪ್ರಶ್ನೆಯನ್ನು ಮೊದಲು + + +ಪ್ರಸ್ತಾವಿಸಿದವನು ಬ್ರಿಟಿ೨* ವಿಜ್ಞಾನಿ ಇರಾ- +ಸ್ಮಸಿ ಡಾರ್ವಿನ್‌... ೧೭೯೪-೯೬ ರಲ್ಲಿ ಅವನು + + +ತನ್ನ ಸೂಚನೆಯನ್ನು ಮಂಡಿಸಿದ ಬಳಿಕ ಬಹಳ +ಕಾಲ ಮೊಲ, ನಾಯಿ, ಕುರಿ, ಹಂದಿ ಮತ್ತು +ಒಮ್ಮೊಮ್ಮೆ ಜಿಂಕೆಯ ಕಣ್ಣಿನ ಪಟಲಗಳನ್ನು +ಮಾನವನ ದೃಷ್ಟಿಗೆ ಇಸಿ ಮಾಡುವ ವಿಫಲ +ಪ್ರಯತ್ನಗಳಾದವು. ದೃಕ್‌ಪಟಲದ ಕಸಿಯನ್ನು +ಮೊಟ್ಟಮೊದಲು ಫ್ರಾನ್ಸ್‌ ರೇಸ್ನರನೆಂಬ ಸರ್ಚನ್‌ +೧೮೧೮ ರಲ್ಲಿ ಸಾಧಿಸಿದನು. ೧೮೩೭ ರಲ್ಲಿ ಬಿಗ್ಗರನು +ದೃಕ್‌ಪಟಲ ಕಸಿಯಿಂದ ಕುರುಡನೊಬ್ಬನಿಗೆ +ಮೊಟ್ಟಿ ಮೊದಲು ಕಣ್ಣು ತಂದುಕೊಟ್ಟನು. +ಆದರೆ ಡಾಕ್ಟರರ ಹೀಯಾಳಿಕೆ, ಜನರ +ಪೂರ್ವಾಗ್ರಹ, ಸರಿಯಾದ. ಉಪಕರಣಗಳ +ಅಭಾವ ಮತ್ತು ಯೋಗ್ಯ ನಂಜುನಿರೋಧಕ +ಔಷಧದ ಕೊರತೆಯಿಂದ ಅರ್ಧ ಶತಮಾನ ಕಾಲ +ಈ ಪ್ರಯೋಗ ದುಸ್ಸಾಹಸಿಗಳ ಹುಚ್ಚಾಟವೆಂಬು +ಇಗಿಯೇ ಪರಿಗಣಿಸಲ್ಪಟ್ಟಿತ್ತು. ಇದರ ಸಾಧ್ಯತೆ + + +ಯನ್ನು ಸಂಶಯಕ್ಕೆಡೆಯಿಲ್ಲದಂತೆ ತೋರಿಸಿಕೊ +ಡುವ ಪುಣ್ಯ ಪ್ರಸಿದ್ಧ ಜರ್ಮನ್‌ ನೇತ್ರವೈದ್ಯ +ಆರ್ಥರ್‌. ವಾನ್‌ ಹಿಪ್ಪೆಲನಿಗೆ ಸೇರಿದ್ದು. +೧೮೮೬-೮೭ ರಲ್ಲಿ ಆತ ಹೈಡೆಲ್‌ಬರ್ಗಿನಲ್ಲಿ +ತಾನು ಪ್ರಾಣಿಯ ದೈಕ್‌ ಪಟಲವನ್ನು ಕಸಿಹಚ್ಚಿ +ಕಣ್ಣು ತಂದುಕೊಟ್ಟಿ ಮನುಷ್ಯನೊಬ್ಬನನ್ನು +ಸಾರ್ವಜನಿಕವಾಗಿ ಪ್ರ ದರ್ಶಿಸಿದನು. ೧೮೮೮ರಲ್ಲಿ +ಹಿಪ್ಪೆಲನು ಒಬ್ಬ ಮನುಷ್ಯನಿಂದ ಇನ್ನೊಬ್ಬನಿಗೆ +ದೃಕ್‌ಪಟಲ ಕಸಿಮಾಡುವುದರಲ್ಲಿ ಯಶಸ್ವಿಯಾ +ದನು. + +ಇಂದು ಈ ಶಸ್ತ್ರಕ್ರಿಯೆಯಲ್ಲಿ ಉಪಯೋ(ಗಿ- +ಸುವ ಟ್ರಿಫೈನ್‌ ಎಂಬ ಸೂಕ್ಷ್ಮ ಆಯುಧವನ್ನು +ರಕೂಪಿಸಿದವನೂ ಶಸ್ತ್ರಕ್ರಿಯೆಯಲ್ಲಿ ನಂಜಾಗ +ದಂತೆ. ಯೋಜಿಸತಕ್ಕ ಉಪಾಯಗಳನ್ನು +ಗೊತ್ತುಪಡಿಸಿದವನೂ ಹಿಪ್ಪೆಲನೇ. ೧೯೦೫ ರಲ್ಲಿ +ಮೊರೇವಿಯದ ನೇತ್ರವೈದ್ಯ ರುರ್ಮನು ಬೇರೆ +ವೈದ್ಯಕೀಯ ಕಾರಣಕ್ಕಾಗಿ ತೆಗೆಯಬೇಕಾಗಿ +ಬಂದ ಒಬ್ಬ ಹುಡುಗನ ಕಣ್ಣಿನಿಂದ ದೃಕ್‌ಪಟಲ +ವನ್ನು ತೆಗೆದು ಕಣ್ಮುರುಡಾದ ಇನ್ನೊಬ್ಬನಿಗೆ +ಅದನ್ನು ಕಸಿ ಮಾಡಿದ ಪ್ರಕರಣ ಪ್ರ ಸಿದ್ಧವಾದ +ನಂತರ ಈ ನೇತ್ರ ಚಿಕಿತ್ಸೆಯನ್ನು ಹಲವು ದೇಶ +ಗಳಲ್ಲಿ ವೈದ್ಯರು ಪ್ರಗತಿಪಥದಲ್ಲಿ ಸಾಗಿಸಿದ್ದಾರೆ. + +ಕಸಿ ಮಾಡಲು ಉಪಯೋಗಿಸಿದ ದೃಕ್‌ +ಪಟಲವೊಂದು ಆರೋಗ್ಯ ಸ್ಥಿತಿಯಲ್ಲಿದ್ದರೆ ಮತ್ತು +ಅದರಲ್ಲಿ ಗಾಯದ ಕಲೆಗಳಿಲ್ಬದಿದ್ದರೆ “ ದೃಟ್ಟ- +ದಾನ” ಮಾಡಿದವನ ಆರೋಗ್ಯ, ವಯಸ್ಸು, +ದೃಕ್‌ಶಕ್ತಿ ಅಥವಾ ಮರಣದ ಕಾರಣ ಇವಾ +ವವೂ ಮಹತ್ವದವಲ್ಲ. ವಯಸ್ಸಾದವರ ಪಟಲವೇ +ಬಾಲಕರ ಪಟಲಕ್ಕಿಂತ ಕಸಿಮಾಡಲು ಒಳ್ಳೆಯ +ದೆಂದು ಕಂಡುಬಂದಿದೆ. ದೃಷ್ಟಿ ಸರಿಯಾಗಿಲ್ಲದೆ +ಕನ್ನಡಕ ಉಪಯೋಗಿಸುತ್ತಿದ್ದವರ ದೃಕ್‌ +ಪಟಲ ಕೂಡ ಅವರ ಮರಣಾನಂತರ ಇತರ +ರಿಗೆ ಕಣ್ಣು ಕೊಡಬಲ್ಲದು. ಏಕೆಂದರೆ ಇಲ್ಲಿ ಕಸಿ +ಮಾಡುವುದು ಕಣ್ಣಿನ ಗುಡಯ ಭೂತಗನ್ನಡಿ + + +`` ತುಂಬಿದ ಹೊಜಿಯಲ್ಲಿ ಹಾಕುತ್ತಾರೆ. + + + + + + + + +(ಲೆನ್ಸ್‌) ಯನ್ನಲ್ಲ, ಕೇವಲ ಹೊರಗಿನ ಪಾರ +ದರ್ಶಕ ಪಟಲವನ್ನು. + +ಮಾತ್ರ, ದೃಷ್ಟಿ ದಾನಿ ಸತ್ತು ಎರಡು ತಾಸಿ +ನಲ್ಲಿ--ಬಹಳ ತಡವೆಂದರೆ ಹತ್ತು ಗಂಟೆಗಳೊ- +ಳಗೆ. ಅವನ ಕಣ್ಣು ಗಳನ್ನು ತೆಗೆದುಕೊಳ್ಳ +ಬೇಕಾಗುತ್ತದೆ. "ಮೃತನ ಸ ಸಂಬಂಧಿಕರಿಗೆ +ಮನನೋ(ಯಿಸು ಸಂಗತಿಯಾಗಿರುವುದೇ +ಎ ಮೊದಲನೇ ತೊಡಕು. +ಆದರೆ ಮುಂದೆ ಯಾರಿಗಾದರೂ ಈ ಕಣ್ಣು ಉಪ +ಯೋಗಕ್ಕೆ ಬೀಳಬೇಕಾದಕೆ ಕಣ್ಣನ್ನು ಕೂಡಲೆ +ತೆಗೆದುಕೊಳ್ಳುವುದು ಅತ್ಯಗತ್ಯವಾದದ್ಕೆಂದೂ +ತಡವಾಗಿ ಹೋದರೆ ದಾನದಿಂದ ಪ್ರಯೋಜನ +ವಿಲ್ಲೆಂದೂ ಸಂಬಂಧಿಕರು ಗಮನಿಸಬೇಕು. + +ಮೊದಲೇ ಒಂದು ಎಚ್ಚರಿಕೆ ಕೊಡಬೇಕಾ- +ಗಿದೆ. ಎಲ್ಲ ಕುರ:ಡುತನಕ್ಕೂ ದೃಕ್‌ಪಟಲ +ಈಸಿ ರಾಮಬಾಣೋಪಾಯವಲ್ಲ. ಅನೇಕರ +ಕಣ್ಣಿನ ನ ದೋಷ ದೃ ಕ್‌ಪಟಲಕ್ಕೆ, ಸಂಬಂಧಿಸಿರದೆ +ಇತರ ಕಾರಣಗಳಿಂಡಾಗಿರುತ್ತದೆ. ಅಂಥವರಿಗೆ +ಯಾವ ಪವಾಡವೂ ನೆರವಾಗದು. +ಸ ಕಣ್ಣನ್ನು ತೆಗೆದುಕೊಳ್ಳುವ ಕೆಲಸವನ್ನು +. ಯಾವಡಾಕ್ಟರನೂ ಮಾಡಬಲ್ಲನು. ತೆಗೆದೊಡನೆ +ಅದನ್ನು ಗಾಜ್‌ಪ್ಯಾಡಿನಲ್ಲಿಟ್ಟು ಪಾರಾಥಿನ್‌ ಎಣ್ಣೆ +ಅಲ್ಲಿಂ ದ +ಸಾಧ್ಯವಿದ್ದಷ್ಟು ತ್ವರಿತವಾಗಿ ಅದನ್ನು ಕಣ್ಣಿ ನ +ಬ್ಯಾಂಕಿಗೆ ಕಲಿಸಲಗುತ್ತ ದೆ. ಅಲ್ಲಿ ಬರ್ಫದ +ಪಟ್ಟಿ ಗೆಯಲ್ಲಿ ಅದನ್ನು ತಾಮ್ರದ "ಪಾತ್ರದಲ್ಲಿ +ಕಾದಿಡಲಾಗುತ್ತದೆ. + +ಮೃತನಿಂದ ಕಣ್ಣು ತೆಗೆದೊಡನೆ ಅದರಿಂದ +ದ್ಧ ಕ್‌ ಪಟಲವನ್ನು ತೆ���ೆದು ಕುರುಡನಿಗೆ ಇಲ್ಲವೇ +ಕ.ರುಡನಾಗಲಿರುವವನಿಗೆ ಕಸಿ ಮಾಡಿಬಿಡು- +ವುದು ಉತ್ತಮ ಪಕ್ಷ. ಕಣ್ಣಿನ ಆಸ್ಪತ್ರೆ ತ್ರಯಲ್ಲೇ +ಆದರೆ ದು ಸುಲಭ ಕೆಲವೊಮ್ಮೆ. ಸ್‌ು +ಕೆಟ್ಟುಹೋದ ಒಂದು ಕಣ್ಣಿನ ಪಟಲವನ್ನು ಅವ +ನದೇ ಇನ್ನೊಂದು ಕಣ್ಣ ನ್ನು ಛಿಸಲು ಉಪಯೋಗಿ + + +ಕಣ್ಣಿನ ಬ್ಯಾಂಕುಗಳು ೫೯ + + +ಸುವುದುಂಟು. ಹೀಗಾದರೆ ತೆಗೆದೊಡನೆ ಕಸಿ +ಮಾಡಲು ಅನುಕೂಲವಾಗುತ್ತದೆ. ಆದರೆ ಬಹು +ತರವಾಗಿ ಮೃತಥಿಂದ ದಾನ ಬಂದ ಕಣ್ಣ ನ್ನು +ಅದು ಯಾ ಬೇಕೋ ಅವರಿದ್ದಲ್ಲಿಗೆ ಬಯ್ಯ +ಬೇಕಾಗುತ್ತದೆ. + +ಇಂಥ ಪ್ರಸಂಗಗಳಲ್ಲಿ ಅದನ್ನು ಕಾಪಾಡಿಡುವ +ಸಮಸ್ಯೆಯ ಬಗ್ಗೆ ಸಂಶೋಧನೆಗಳು ನಡೆಯು +ತ್ತಿವೆ. ತೆಗೆದ ನಾಲ್ಕು ದಿನಗಳೊಳಗೆ ಅದನು +ಕಸಿ ಮಾಡುವುದಿದ್ದರೆ ಆಸ್ಪತ್ರೆಯ ಶೀತ ಕಪಾ- +ಟದಲ್ಲಿ ಅದನ್ನು ೪" ೮ ನಲ್ಲಿ ಇಡಲಾಗುತ್ತದೆ. +ಅದಕ್ಕೂ ಹೆಚ್ಚು ತಡವಾಗುವುನಾದಕೆ ದ್ರವ +ಪಾರಾಥಿನ್‌ನಲ್ಲಿ ಹಾಕಿ ಅಷ್ಟೇ ಶೈತ್ಯಮಾನ್ನ +ದಲ್ಲಿರಿಸಬೇಕಾಗುತ್ತದೆ. ಆಗ ಅದನ್ನು ಡೆಕ್‌ +ಸ್ಟ್ರೊಸ್‌ ಸಕ್ಕರೆಯಿಂದ ಪೋಷಿಸುವ ಅಗತ್ಯವಿದೆ. + +ಇನ್ನೂ ಹೆಚ್ಚು ಕಾಲ. ಮೂರು ವಾರ +ಮಿಕ್ಕಿ ಅದನ್ನು ಕಾಪಾಡಬೇಕಾದಕಿ ಆ +ಕಣ್ಣನ್ನು ಸಾವಕಾಶವಾಗಿ ತಂಪುಗೊಳಿಸಿ +ಶೂನ್ಯಾಂಶಕ್ಕಿಂತ ಕೆಳಗೆ ೭೯? 0 ಯಷ್ಟು ತೈತ್ಕ +ವುಳ್ಳ ಅಂಗಾರಾಮ್ಲ “ಹಿಮ” ದಲ್ಲಿಡುವುದು +ರೂಡಿ. ಈಗ ದೃಕ್‌ಪಟಲವನ್ನು ಒಣಗಿಸಿ +ನೈಟ್ರೋಜನ್‌ ಅನಿಲದಲ್ಲಿರಿಸುವ ವಿಧಾನ +ಅಮೇರಿಕದಲ್ಲಿ ಬಳಕೆಗೆ ಬರುತ್ತಿದೆ. ಬೇಕಾದಾಗ +ಅದನ್ನು ಹೊರತೆಗೆದು ಪುನರುಜ್ಜೀವಿಸಿದರೆ +ಜೀವಂತದ ೈಕ್‌ಪಟಲದಷ್ಟೇ ಚೆನ್ನಾಗಿರುತ ದೆ. + +ದೃ ಸ ಶಸ ಸ್ತ್ರತ್ರಿ ಯೆ ಕೌಶಲದ ಒಂದು +ಅದ್ದು, ತವೇ ಆಗಿದೆ ರೋಗಿ ಆಸ್ಪತೆ ತ್ರೆ ಯಲ್ಲಿ +ಗಗನ ನಾಲ್ಕು ವಾರಗಳ ಕಾಲ 4. +ಗುವುದು. ಕಣ್ಣುಗುಡೆ ಯನ್ನು ಔಷಧಪ ಪ್ರಯೋಗ +ದಿಂದ ಕುಗ್ಗಿಸಿ 'ನೇಡಸಾಹರ | ಔಷಧವನ್ನು ಹಾಕಿ +ಬ್ರಿಫೈನ್‌ 'ಆಯುಧ ಉಪಯೋಗಿಸಿ ಕೋಗ +ಟ್ಟ ಅಪಾರದರ್ಶಕವಾದ ಅವನ ದೃಕ್‌- +ಪಟಲದಲ್ಲಿ ಒಂದು ವೃತ್ತಾ ಕಾರದ.ಖಂಡವ +ಕತ್ತರಿಸಿ ತೆಗೆಯುವರು. ಅನಂತರ ದಾನಬಂದ +ಕಣ್ಣಿನಿಂದ ಸರಿಯಾಗಿ ಅಷ್ಟೇ ಅಳತೆಯ ದೃಕ್‌ + + +ತ ಕಸ್ತೂರಿ, ಜುಲೈ ೧೯೬೧ + + +ಪಟಲವನ್ನು ಅದೇ ಆಯುಧದಿಂದ ಕೊಕೆದು +ಸೂಕ್ಷ್ಮ ಚಿಮ್ಮಟಿಗೆಯಿಂದ ಅದನ್ನು ನಾಜೂ +ಕಾಗಿ ಸುಲಿದುಕೊಂಡು ರೋಗಿಯ ದೃತ್‌ಪಟ +ಲದ ಸ್ಥಾನಕ್ಕೆ ಸರಿಯಾಗಿ ಕೂಡಿಸಿ ನವಿರಾದ +ಕೀತ್ಮೆ ಅಥವಾ ಮೊನೋಫಿಲಾಮೆಂಟ್‌ ದಾರ +ದಿಂದ ಇದಕ್ಕಾಗಿಯೆ ತಯಾರಾದ ೪ ಮಿಲಿಮಿಟಿ +ರಿನಷ್ಟು ಚಿಕ್ಕ. ಸೂಜಿಯಿಂದ ಎಂಟು ಕಡೆ +ಹೊಲಿಗೆ ಹಾಕುವರು. ಅನಂತರ ರೋಗಿಯ +ಕಣ್ಣಿಗೆ ಅನೇಕ ದಿವಸ ಕಾಲ ಬ್ಯಾಂಡೇಜು +ಕಟ್ಟುವರು. ೧೮-೨೦ ದಿನಗಳ ನಂತರ ಹೊಲಿಗೆ +ತೆಗೆಯುವರು. ಪ್ರಾರಂಭದಲ್ಲಿ ಕಸಿ ಮಾಡಿದ +ಅಂಶ ಹೊರಗುಬ್ಬಿದಂತೆ ಕಂಡರೂ ಆರು ತಿಂಗ +ಳೊಳಗೆ ಅದು ಸಂಪೊರ್ಣ ಹೊಂದಿಕೊಂಡು +ಯಾವ ಮಾಯಶದಿಂದಲೋ ಅವನ ಶರೀರದ +ಸಜೀವ ಅಂಶವಾಗಿಬಿಡುತ್ತದೆ. +ದೀರ್ಫ ಕಾಲದಿಂದ ನೋಟಿವೆಂದರೆ ಕೇವ��� +ಅಸ್ಪಷ್ಟ ನೆರಳುಗಳೆಂಬ ಭಾವನೆಯಾಗಿದ್ದ ಮತ್ತು +ಎಷ್ಟೋ ಸಲ ಶುದ್ಧ ಕತ್ತಲನ್ನೇ ಕಾಣುತ್ತಿದ್ದ +ಜನಕ್ಕೆ ಈ ಶಸ್ತ್ರಕ ಶ್ರಯೆಯಿಂದ ಓದುವಷ್ಟು ಮತ್ತು +ಚ ದೃಶ್ಯ ಗಳನ್ನೂ ಸ್ಫುಟವಾಗಿ ಕಾಣುವಷ್ಟು +ಕಣ್ಣು ಬಂದಾಗ ಜಗಾಹಿವ ಸಾನಂದಾಶ್ಚ ರ್ಕ +ಹೇಳಲಾಸಲ್ಲ. ಈ ಅದ್ಭುತವನ್ನು ಕಂಡ 1 +ಯೊಬ್ಬಳು, “ನನ್ನ ಕಣ್ಣಿಂದ ಕಣ್ಣು ಪಡೆದವರ +ಮೂಲಕ ನಾನು ಕಾಣುವೆ” ಎಂದು ಉದ್ಗಾರ +ವೆತ್ತಿ ತನ್ನ ಮರಣಾನಂತರ ತನ್ನ ಕಣ್ಣುಗಳನ್ನು +ಇತರರಿಗೆ ದಾನ ಕೊಡುವುದಾಗಿ ಸಾರಿದಳು. +ಇಂಥೆ ಉಡಾರ ಜೀವಿಗಳಿರುವುದರಿಂದಲೇ +“ ಕಣ್ಣಿ ನ ಬ್ಯಾಂಕು” ಗಳು ಪ್ರಾರಂಭವಾಗಲು +ಸಾಧ್ಯವಾಯಿತು. ತಮ್ಮ ಕಣ್ಣು ಗಳನ್ನು ದಾನ +ಮಾಡಿ ಹೋದವಂ೨ಂದ 1 ಕೋಡ ಕಣ್ಣು +ಗಳನ್ನು ಕಾಪಾಡಿ ಅಗತ್ಯವಿದ್ದ ಲ ಅಗತ್ಯ ಎದ್ದ ವ +ರಿಗಾಗಿ ಅವುಗಳನ್ನೊ ದಗಿಸುವುದಕ್ಕಾಗಿ ಜಗತ್ತಿ ನ +ಪ್ರಥಮ ಕಣ್ಣಿನ ಬ್ಯಾ ಶು ೧೯೪೪ ರಲ್ಲಿ ಅಮೇ- +ಕದ ಮನಹಟನ್‌' ಕಣ್ಣು, ಕಿವಿ, "'ಗಂಟಲು + + +ಶತ್ರೆಯಲ್ಲಿ ಪ್ರಾರಂಭವಾಯಿತು. ಇಂದು ಅದ +ಈ ಸಮಾಶೇಶ ಹೊಂದಿದ ೧೬ ಕಣ್ಣಿನ +ಬ್ಯಾಂಕುಗಳು ಇವೆ. ದಾನಿಗಳಿಂದ ಕಣ್ಣು +ಗಳನ್ನು ತೆಗೆದುಕೊಂಡು ಕಾಪಾಡಿ ಎಲ್ಲಿ ಅವು +ಅತಿ ಅಗತ್ಯವೋ ಅಲ್ಲಿಗೆ ತತ್‌ಕ್ಷಣ (ಕೆಲ ವೇಳೆ +ವಿಮಾನದಿಂದ ಕೂಡ) ಒದಗಿಸುವ ಈ ಸಂಸ್ಥೆ +ಜಗತ್ತಿನ ಎಲ್ಲ ದೇಶಗಳಿಗೊಂದು ಮೇಲ್ಪ್ಬ ಂತಿ +ಯಂತಿದೆ. ಅದು ದಾನ ಬಂದ ಕಣ್ಣುಗಳ ರಕ್ಷಣೆ +ಮತ್ತು ಕಣ್ಣಿನ ಶಸ್ತ್ರಚಿಕಿತ್ಸೆಯ ಬಗ್ಗೆ. ಸುಸಂಘಟಿ +ತವಾದ ಸ ಸಂತೋಧನೆಗಳಲ್ಲಿಯೂ ನಿರತವಾಗಿದೆ: + +೧೯೪೮ ರಲ್ಲಿಫ್ರಾನ್ಸು | ಮಾದರಿಯ ನ್ನ್ನ ನುಸರಿ +ಸಿತು. ಪ್ಯಾರೀಸ್‌ನಲ್ಲಿ ಸ್ಬಾ ಓಏತವಾದ ಕಣ್ಣೆ ನ +ಬಾ ಂಕಿನ ಶಾಖೆಗಳು ಫ್ರಾ ಶಿನೆಲ್ಲೆಲ್ಲ ಲ ಹಬ್ಬಿ ವೆ. +ಸ ರಲ್ಲಿ ಸ್ಪೇನಿನ ರಾಜಧಾನಿ ಮಾದಿ ್ರದ್‌ನಲ್ಲಿ, +೧೯೫೨ ರಲ್ಲಿ ಲಂಡಕ್ನಿನಲ್ಲಿ ಕಣ್ಣಿನ ಬ್ಯಾಂಕುಗಳು +ತಲೆಯೆತ್ತಿದವು. + +ದುರ್ದೈ ವದಿಂದ ಕಣ್ಣಿನ ಬ್ಯಾಂಕುಗಳು ಎಂಬ +ಹೆಸರು ಅನ್ವರ್ಥಕವಾಗಿಲ್ಲ. ಏಕೆಂದರೆ ಅವು +ಗಳಲ್ಲಿ ಕಣ್ಣುಗಳ ಶಿಲ್ಕು ಇರುವುದೇ *ಡಿಮೆ. +ಕಣ್ಣಿ ನ ಬ್ಯಾಂಕುಗಳಲ್ಲಿ ಮೊದಲಿಗನೆನಿಸಿದ +ಅಮೇರಿಕದಲ್ಲೇ ಇಂದು ೩೦,೦೦೦ ಅಂಧರು +ದ ಕ್‌ಪಟಲಗಳ ಪೂರೈ ಕೆಯ ದಾರಿ ನೋಡುತ್ತ +ಭಃ ಗ ದ್ಹಾರೆ. + +ಈ ಕಣ್ಣು ಗಳ ಕೊರತೆಗೆ ಎರಡು” ಕಾರಣ +ಗಳಿವೆ. ವೊದಲನೆಯದು ಜನರ ಅಂಧ ವಿಶ್ವಾಸ +ಗಳು. ಮರಣಾನಂತರ ತಮ್ಮ ಕಣ್ಣುಗಳು ಇತ +ರರಿಗೆ ಸಿಗುವಂತೆ ಟ್ಟ ಹೋಗುವವರು +ಸಾಕಷ್ಟಿಲ್ಲ. ಸಾಲದ್ಮಕ್ಕೆ ಬಳಗದವರು ತಮ್ಮ +ಮೃತ ಬಂಧುಗಳನ್ನು ಅಷ್ಟು ಬೇಗ “ವಿಕೃತ” +ಗೊಳಿಸಲು ಇಷ್ಟಪಡುವುದಿಲ್ಲ. + +ಎರಡನೆಯದು _ಕಾಯದೆಯ ತೊಂದರೆ. +ಅನೇಕ ದೇಶಗಳಲ್ಲಿ ಸತ್ತು ೨೪ ಗಂಜಿಗಳು ಕಳೆ +ಯದೆ ಶರೀರದ ಯಾವ ಅಂಶವನ್ನೂ ಛೇದಿಸಲು +ಪ್ರತಿಬಂಧವಿದೆ. + + +ಕಣ್ಣಿನ ಬ್ಯಾಂಕುಗಳು ೬೧ + + +ಪ್ರಗತಿಪರ ರಾಷ್ಟ್ರಗಳಿಂದು ಕಾಯದೆಯ ತೊಡ +ಕುಗಳನ್ನು ನಿವಾರಿಸಲು ಮುಂದಾಗಿವೆ. ೧೯೪೭ +ರಲ್ಲಿ ಫ್ರಾನ್ಸ್‌ ೨೪ ತಾಸುಗಳ ನಿಯಮವನ್ನು +ತೆಗೆದುಹಾಕಿತು. ಸ್ಪೇನ್‌ ೧೯೫೦ ರಲ್ಲಿ ಇದೇ +ಮಾದರಿಯ ಕಾಯದೆ ಮಾಡಿತು. ಎರಡು ವರ್ಷ +ಗಳ ನಂತರ ಬ್ರಿಟನ್‌ ಕಣ್ಣುಗಳನ್ನು ದಾನವೀ- +ಯಲು ಅನುಕೂಲ ಮಾಡಿಕೊಟ್ಟಿತು. ಸಿರಿಯಾ +ಕೂಡ ಇದೇ ದಿಶೆಯಲ್ಲಿ ಮುಂದುವರಿದಿದೆ. + +ಆದಕೆ ಇತರ ದೇಶಗಳಲ್ಲಿ ಇನ್ನೂ ಕಾಯದೆ +ಗಳು ಸ್ಪಷ್ಟವಾಗಿಲ್ಲ. ಮೊರೊಕೋನಲ್ಲಿ ಒಂದು +ಕಣ್ಣಿ ನ ಬ್ಯಾಂಕು ಇದ್ದರೂ ಮುಸಿ ಸ ಧಾರ್ಮಿಕ +ಭಯಗಳು ಆತಂಕವಾಗಿವೆ. ಇಜಿಪ್ಪಿ ನಲ್ಲಿ ಕಾಯ +ದೆಗಳು ಸುಗಮಗೊಳಿಸಲ್ಪಟ್ಟಿ ದ್ದರೂ ಜನರ +ಪೂರ್ವಾಗ್ರಹಗಳು ಅಡ್ಡಿ ಮಾಡುತ್ತಿವೆ. +ಭಾರತದಲ್ಲಿ ಅಂಧತ್ವದ ಪೀಡೆ ಎಲ್ಲಕ್ಕೂ + +ಮಿಗಿಲಾಗಿರುವುದರಿಂದ ಅಲ್ಲಿ ಕಣ್ಣಿನ ಬ್ಯಾಂಕು +ಗಳ ಅಗತ್ಯ ಅತಿಶಯವಾಗಿದೆ. ಆದರೆ ಮದ್ರಾಸ್‌ + + +ಮತ್ತು ಅಲೀಗಡದಲ್ಲಿ ಮಾತ್ರ ಚಿಕ್ಕ ಕಣ್ಣಿನ + + +ಬ್ಯಾಂಕುಗಳಿವೆಯಷ್ಟೇ. +ಫ್ರಾನ್ಸ್‌, ಇಂಗ್ಲಂಡ್‌, ಅಮೇರಿಕ ಮತ್ತು +ಬೇರೆ. ಒಂದೆರಡು. ದೇಶಗಳಲ್ಲಿ ಯಾವ + + +ನಾದರೂ ಕೇವಲ ಒಂದು ಫಾರ್ಮಿನಲ್ಲಿ ಸಹ +ಹಾಕಿ ತನ್ನ ಕಣ್ಣುಗಳನ್ನು ( ಮರಣಾನಂತರ) +ದಾನವೀಯಬಹುದಾಗಿದಡೆ. . ಎಲ್ಲ ದೇಶಗಳ- +ಲ್ಲಿಯೂ ಈ ಬಗ್ಗೆ ಕಾಯದೆಗಳಾಗಬೇಕು. +ಅದಕ್ಕೂ ಹೆಚ್ಚಾಗಿ ಜನರ ಪೂರ್ವಾಗ್ರಹಗಳನ್ನು +ನಿವಾರಿಸಲು ದೊಡ್ಡ ಪ್ರಮಾಣದಲ್ಲಿ ಪ್ರಚಾರ +ಸತ್ರ ಪ್ರಾರಂಭವಾಗಬೇಕು. ಜನ ತಿಳಿವಳಿಕೆ +ಗೊಂಡು ಹೆಚ್ಚು ಸಂಖ್ಯೆಯಲ್ಲಿ ದೃಟ್ಟದಾನಕ್ಕೆ +ಮುಂದೆ ಬರಬೇಕು. + +ಕೇವಲ ದೃಕ್‌ಪಟಲದ ಅಪಾರದರ್ಶಕತ್ವ +ದಿಂದ ಜೀವನ ದುರಂತವಾದುದನ್ನು ಕಂಡವ +ರಾರೂ ಈ ಪ್ರಶ್ನೆಯ ಮಹತ್ವವನ್ನು ಅರಿಯ +ದಿರರು. 3 + + +“ಯುನೆಸ್ಕೊ ಕೋರಿಯರ6 ಸಿಂದ + + +ಇಸಾ +ನಿಚಿತ್ರ ಸತ್ಯ +ಕಾನಡಾ ಮತ್ತು ಅಮೇರಿಕದ ಗಜ ಬಾವು ತೆಲಿ ಎಂಬಾತನಿದ್ದಾ ನೆ. +ಈತ ನಿತ್ಯ ಅನೇರಿಕದಲ್ಲಿ ಮಲಗುತ್ತಾನೆ, ಕಾನಡಾದಲ್ಲಿ ಊಟ ಮಾಡುತಾ. ನೆ + + +ಟೂ ಗುಳಿಗೆಯ ಮಾತಲ್ಲ. + + +ಆತನ ಮನೆ ಸರಿಯಾಗಿ ಗಡಿ ರೇಖೆಯಲ್ಲದ್ದು + + +ಅಡಿಗೆ ಮನೆ ಕಾನಡಾದಲ್ಲಿಯೂ ಕೂಡ್ರುವ ಕೋಣೆ ಅಮೇರಿಕಾದಲ್ಲೂ ಇದೆ. + + +ಈತ ಒಂದು ಗಿಳಿಯನ್ನು ಸಾಕಿದ್ದಾನೆ. + + +ಅದರ ಮೇಲೆ ಇವನಿಗೆ, ಇವನ + + +ಮೇಲೆ ಆದಕ್ಕೆ ತುಂಬ ಪ್ರೈ ಬಟ ಒಂದು ದಿನ ಖಾಮುನ ಅಮೇರಿಕನ್‌ ಮಿತ್ರ +ನೊಬ್ಬ. ಅವನೊಬ್ಬ ೫೫೦ ಅಧಿಕಾರಿ. ಅವನ ಮನೆಗೆ ಬಂದ. ಅಡಿಗೆಮನೆ + + +ಯಲ್ಲಿದ್ದ ಗಿಳಿಯ ತ್ತಿಕೊಂಡು +ಕೆೊಣೆಗೆ ಬಂದ. 1 ಆ ಮಿತ್ರ + + +ಭಾವು +“ ಅಮೇರಿಕದಲ್ಲಿ ಅಪ್ಪ ಣೆಯಲ್ಲದ ಹೊರಗಿನಿಂದ + + +ಮಿತ್ರನ ಸಾ _ಗತಕ್ಕಾಗಿ ಕೂಡ್ರುವ + + +ಗಿಳಿಗಳನ್ನು ತರಲು ಇಸ್ಮತ್‌ ನೀನು ಕೆನಡಾದಿಂದ ಗಿಳಿ ತಂದು ಅಪರಾಧ +ಮಾಡಿರುವ? ಎಂದ. ಟಾಮ್‌ ಮಿತ್ರನ ಮಾತು ನಗಚಾಟಬಕೆಯೆಂದು ಭಾವಿಸಿದ. +ಆದರೆ ಮುಂದೆ ಕೆಲ ದಿನಗಳಲ್ಲಿ ಅವನಿಗೆ ಅಮೇರಿಕನ್‌ ಸರಕಾರದ + + +ನೋಹೀಸು ಬಂತು. +ವಾಗಿರುತ್ತದೆ. + + +ಈಗ ಹಾಮನ ಗಿಳಿ ಸದಾಕಾಲ ಅಡಿಗೆಮನೆಯಲ್ಲಿ ಬಂಧಿತ + + + + + +ತಪ್ಪು ಮಾಡಿ +ಲಾಭ ಹೊಂದಿದರು + + + + + +ಬೊ ಪೇಪರು ಬರುವುದಕ್ಕೆ ಮುಂಚೆ + +(ಎ ಕಾಗದದ ಮೇಲೆ ಬಕೆದ ಸತ ಮಸಿ +ಯನ್ನು ಒಣಗಿಸಲು ಉಸುಕನ್ನು ಉದುರಿಸುತ್ತಿ +ದ್ದ ರು. ಜಾನ್‌ ಸ್ಸ (ಡ್‌ ಎಂಬ ಕಾಗದ ತಯಾ + + +ರಕನೊಬ್ಬ ಅಲಕ್ಷ ದಿಂದ ಒಂದು ತಪ್ಪು ಮಾಡಿರ + + +ದಿದ್ದರೆ ಸಂಡೆ ವ್ರ ಬಾಟಿಂಗ್‌ ಪೇಪರನ್ನು +ತಾಣುತ್ತಿದ್ದೆವೋ ಇಲ್ಲವೋ? ೧೯ ನೆಯ ಶತ +ಮಾನದ ಪ್ರಾರಂಭದಲ್ಲಿ ಈ ಕಾಗದದ ತಯಾ +ರಕ ಜಾನ್‌ ಸ್ಲೇಡನಿಗೆ ಒಂದು ದಿನ ತಯಾರಿಸಿದ +ಕಾಗದದ ಪಲ್ಟಿ ನಲ್ಲಿ ಅಂಟಿನ ದ್ರವ್ಯವನ್ನು +ಕೂಡಿಸೆಲು ಮರೆತುಹೋದದ್ರು ಅರಿವಾಯಿತು. +ಆ ಪಲ್ಪಿನಿಂದ ತಯಾರಾದ ಕಾಗದ ನಿರುಪ +ಯೋಗಿ ಐಎಂದಾತ ಚೆಲ್ಸಿಕೊಡುವುದರಲ್ಲಿದ್ದ. +ಅಷ್ಟರಲ್ಲಿ ಸಹಜವಾಗಿ ಆ ಕಾಗದದ ಮೇಲೆ +ಬರೆದ. ಬರೆದೊಡನೆ ಮಸಿ ಇಂಗಿ ಹೋಗಲು +ಅವನಿಗೆ ಆಶ್ಚ ರ್ಯವಾಯಿತು. ' ಜೊತೆಗೆ. ಈ +ಕಾಗದ ಉಸುಕನ್ನು ಉಪಯೋಗಿಸುವುದನ್ನು +ತಬ್ಬಿ ಸಬಹುದು ಎಂಬ ವಿಚಾರವೂ ಅವನಿಗೆ + + +ನೀಲಿ. ಕಾಗದ ಬಳಕೆಗೆ ಬಂದದೂ +ಹೀಗೆಯೇ. ಕಾಗದ ತಯಾರಕನೊಬ್ಬನ ಹೆಂಡತಿ +ಒಮ್ಮೆ ಕಾಗದದ ಪಲ್ಬು ಇಟ್ಟಿದ್ದ ತೆಡ್ಡಿ ನಲ್ಲಿ +ಹಾಯ್ಡು ಹೋಗುತ್ತಿರುವಾಗ ಅವಳ ಕೈಲಿದ್ದ +ನೀಲಿ ಪ್ರಡಿಯ ಪೊಟ್ಟಿ ಅದರಲ್ಲಿ ಬಿದ್ದು ಬಿಟ್ಟ ತು. +ಗಂಡ ಬೈದಾನೆಂದು. ಅವಳು ಆ "ಮಾತನ್ನು +ಬಗ ಹೇಳಲಿಲ್ಲ. : ಆ ಪಲ್ಟಿ ನಿಂದ ಸ +ರಿಸಿದ ಕಾಗದ ಎಂದಿನಂತೆ ಬಿಳಿಯ ಬಣ್ಣದ್ನಾ +ಗದೆ ತಿಳಿ ನೀಲಿ ಬಣ್ಣ ದ್ಧಾಯಿತು. ಅದನ್ನು +ಕಂಡು ಆ ಕಾಗದ ತಯಾರಕನಿಗೆ ಬ್ರಹ್ಮಾಂಡ +ಸಿಟ್ಟು ಬಂದಿದ್ದರ ಜೊತೆಗೆ ಇದು ಹೇಗೆ ಹೀಗಾ +ಯಿತು ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತು. ಆ +ಕಾಗದವನ್ನು ರದ್ದಿ ಮಾಡಬೇಕೆಂದು ಮೊದಲು +ಅವನು ಯೋಚಿಸಿದರೂ ಕಡೆಗೆ ತನ್ನೊಬ್ಬ ಗಿರಾ +ಕಿಗೆ ಅದನ್ನು ಅಗ್ಗಕ್ಕೆ ಮಾರಿದ. ಆದಕೆ ಆ +ನೀಲಿ ಕಾಗದಕ್ಕೆ ಬಂದ ಬೇಡಿಕೆಯನ್ನು ಕಂಡು +ಅವನು ಅಚ್ಚರಿಪಟ್ಟುಕೊಂಡ. ನೀಲಿ ಕಾಗದ +ತಯಾರಿಕೆಯಿಂದ ಅವನು ಶ್ರೀಮಂತನೂ ಆದ. + +೫ ಬ ತೇ + +೧೯೦೩. ಫ್ರಾನ್ಸಿನ ಕೆಮಿಸ್ಟ್‌ ಎಡ್ವರ್ಡ್‌ +ಬೆನೆಡಿಕ್ಟಸ್‌ ಏನೋ ಸಂಶೋಧನೆಯ ಕಾರ್ಯದಲ್ಲಿ +ತೊಡಗಿದ್ದಾಗ ಅವನ ಕೈ ತಗಲಿ ಶೆಲ್ಫಿನ +ಮೇಲಿದ್ದ ಬಾಟ್ಲಿಯೊಂದು ಕೆಳಗೆ ಬಿತ್ತು. ಆದರೆ +ಅದು ಒಡೆಯಲಿಲ್ಲ. ಎಡ್ವರ್ಡನು ಆ ಬಾಟ್ಸಿಯ +ೈತ್ತಿ ನೆಲಕ್ಕೆ ಅಪ್ಪಳಿಸಿದ ಆಗಲೂ ಅದು +ಒಡೆಯಲಿಲ್ಲ. ಅಷ್ಟೇ ಅಲ್ಲ, ಅದಕ್ಕೆ ಬಿರುಕು +ಕೂಡ ಬಿಡಲಿಲ್ಲ. ಆಶ್ಚರ್ಯದಿಂದ ಅವನು +ಆ ಬಾಟ್ಸಿಯ ಒಳಗಿನ ಭಾಗವನ್ನು ಪರೀಕ್ಷಿಸಿ +ದಾಗ ಅಲ್ಲಿ ಸೆಲುಲ್ಯಾಡ್‌ ರಸದ ತೆಳ್ಳನ್ನ ಲೇಪ +ವಿರುವುದು ಕಾಣಿಸಿತು. ಆ ಲೇಪ ತೀರ ತೆಳ್ಳ +ಗಾಗಿದ್ದೆರೂ ಒಡೆದ ಬಾಟ್ಸಿಯ ತುಣುಕುಗಳನ್ನು +ಪ್ರತ್ಯೇಕವಾಗಿ ಬೀಳದಂತೆ ಎಳೆದು ಹಿಡಿಯಲು + + +ಹಳ್ಳಿ ಅಂದೇ ನಾವಿಂದು ಕಾಣುವ ಸಮರ್ಥವಾಗಿತ್ತು. ಆಗಲೇ ಒಡೆಯದ ಕಾಜಿನ +ಬ್ಲಾಟಿಂಗ್‌ ಪೇಪರ್‌ ಜನ್ಮಿಸಿತು. ಶೋಧವಾಯಿತು. +ತಾರಾ + + +೬೨ + + + + + + + +ಕಾಮನಬಿಲ್ಲಿನ ನಾಲ್ಕು +| ದು, ಬಿಳಿಬಣ್ಣದಲ್ಲಿ +ಕೂಡ ಇಜಿ' + + +ಉ೦. ಎನ್‌.-ರಾಜಂ + + + + + +ಆ ಚರಿತ್ರಾರ್ಹ ದಿನ ನಾಗಾಸಾಕಿಯ +ಮೇಲೆ ಪರಮಾಣು ಬಾಂಬ್‌ ಒಗೆದ +ವೈಮಾನಿಕ ಫ್ರೆಡ್‌ ಒಲೀವಿಕಾನ +ಹೃದಯತಾಪದ ಮರ್ಮಸ್ಪರ್ಶಿ +ನಿವೇದನೆ + + +ನಾನು +ಸರಮಾಜು ಬಾಂಬ್‌ +ಹಾಕಿದೆ + + +ಮುಕ್ತಾರಾಜೆಯವರಿಂದ ಪ್ರಸ್ತುತ + + +ತ ॥ ಅದು ನಾನು ಈಗ ಹತ್ತು +ವರ್ಷಗಳಿಂದಲೂ ಮರೆಯಲು ಪ್ರಯತ್ನಿ- +ಸುತ್ತಿರುವ ಒಂದು ಅನುಭವ. ನಾನು ಪ್ರತಿ +ರಾತ್ರಿ ಮಲಗುವಾಗ “ದೇವರೇ, ಆ ರಾತ್ರಿಯ +ನೆನಪು ನನ್ನ ಮನದಿಂದ ಅಳಿಸಿ ಹೋಗುವಂತೆ +ಮಾಡು” ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. +ಕಳೆದ ವರ್ಷ ವರಿಷ್ಠ ಸಮ್ಮೇಲನದ ಮಾತು +ಸುಳ್ಳಾದ ಮೇಲೆ ಮತ್ತು ಕಾಂಗೊ ಹಾಗೂ +ಲಾವೋಸ್‌ ಘಟನೆಗಳನ್ನು ಕಂಡಾಗ +ಇನ್ನೊಂದು ಮಹಾ ಯುದ್ಧ (ಸಂಭವಿಸುವುದು +ಸಾಧ್ಯವಿದೆ ಎಂದು ಅನಿಸೆಹತ್ತಿದೆ. ಇದರಿಂದ +ನನ್ನ ಆ ಭೀಕರ ನೆನಪೆ ಅಳಿಯುವ ಬದಲು' +ಹೆಚ್ಚೆಚ್ಚು ಬಲಿಯತೊಡಗಿದ್ದು ನಾನು ರಾತ್ರಿ +ಯೆಲ್ಲ ಎಚ್ಚ ರವಿರುವಂತಾಗಿದೆ. + + +ಒತ್ತ + + +೩.1 +* + + +ನಾನು ಪರಮಾಣು ಬಾಂಬ್‌ ಹಾಕಿದೆ + + +ಅದು ಕಳೆದ ಮಹಾಯುದ್ಧದ ಅತ್ಯಂತ +ಭಯಂಕರ, ಅತ್ಯಂತ ಅಮಾನುಷ ಮತ್ತು +ಅತ್ಯಂತ ಕ್ರೂರ ಘಟನೆಯಾಗಿತ್ತು. ನನ್ನಂಥ +ಸಾಮಾನ್ಯ ವೃಕ್ತಿಯೊಬ್ಬ ಆ ಘಟನೆಗೆ ಹೊಣೆ +ಯಾಗಿದ್ದ ನಲ್ಲ ಎಂಬ ಮಾತೇ ನನ್ನ ಮನವನ್ನು +ತಿನ್ನುತ್ತಿದೆ. ಇಂದಿನ ಯುದ್ಧದ ಸ್ವರೂಪ +ವಾದರೂ ಎಷ್ಟು ವಿಚಿತ್ರವಾಗಿದೆ! ಹಿಂದಿನ +ಕಾಲದಲ್ಲೊ ಒಂದು ಮಹಾ ಕಾರ್ಯವನ್ನೆಸಗಲು +ಒಬ್ಬ ವಾಶಿಂಗ್ಟನ್ನನೋ, ಒಬ್ಬ ನೆಪೋಲಿಯ +ನ್ನನೋ ಬೇಕಾಗುತ್ತಿತ್ತು. ಅವರು ತುಂಬ +ವಿಚಾರದಿಂದ ಪ್ರತಿ ಹೆಜ್ಜೆ ಯನ್ನು ಇಡುತ್ತಿ ದ್ವರು. +ಆದಕೆ ಈಗ, ಭೂತವರ ಅನೇಕ ಬೀಳಿಗೆಗಳ +ಮೇಲೆ ಪ್ರಭಾವವನ್ನು ಬೀರಬಹುದಾದಂಥ +ಕಾರ್ಯವನ್ನು ನನ್ನಂಥ ಸಾಮಾನ್ಯನೆ ನೊಬ್ಬ ಮಾಡ +1೫00, ಅಂಥ ಕಾರ್ಯದ ಬಗ್ಗೆ ಆತನಿಗೆ +ತಿಳಿದಿರಲಿ ಇಲ್ಲದಿರಲಿ, ಅವನ ಅಭಿಪ್ರಾಯ + + +ಹೇಗೇ ಏನೇ ಇರಲಿ, ಅವನ ಕೈಯಿಂದ ಅಂಥ + + +ದೊಂದು ಮಹತ್ಕಾರ್ಯ ಅನಿವಾರ್ಯವಾಗಿ, ಸಹಜ +ವಾಗಿ ಸಂಭವಿಸಬಹುದಾಗಿದೆ. + +ಅಂದಕೆ ಅಂದು ನಾನೆಸಗಿದ ಕಾರ್ಯಕ್ಕಾಗಿ +ನನಗೆ ಪಶ್ಚಾತ್ತಾಪವಾಗಿದೆ, ಅಥವಾ ನನ್ನಲ್ಲಿ +ಅಪರಾಧಿ ಭಾವ ಬೆಳೆದಿದೆ ಎಂದೇನೂ ಅಲ್ಲ. +ನಾನು ನನ್ನ ಕರ್ತವ ವನ್ನು ಮಾಡಿದ್ದೆ. ಮತ್ತು +ಆಗಿನ ನತ ಪರಿಸ್ಥಿ ತಿಯಲ್ಲಿ ಮಹಾ +ಯುದ್ಧವನ್ನು ಮುಗಿಸಲು ಅದೊಂದೇ ಉಪಾಯ +ವಾಗಿತ್ತು ಎನ್ನಲೂ ಬಹುದು. ಹಾಗಿದ್ದರೂ +ಅಂಥ ಘಟನೆ ಇನ್ನೊ ಮ್ಮ ಸಂಭವಿಸದಿದ್ದ ಕೇನೇ +ಮಾನವಣಾತಿಗೆ ಕಲ್ಯಾಣ ಎಂದು ನನಗನಿಸು + + +ತ್ತದೆ. ಆ ಕಾಳ 'ೊಾತ್ರಿಯನ್ನು ಕಣ್ಣಾರೆ +ಕಂಡಿರದವನಿಗೆ ಅದರ ಬೀಕರತೆಯ ಕಲ್ಪ +ನೆಯೂ ಆಗಲಾರದು. + + +ಕಳೆದ ಮಹಾಯುದ್ಧ ದಲ್ಲಿ ನಾಗಾಸಾ*ಿಯ +ಮೇಲೆ ಪರಮಾಣು ಬಾಂಬು ಬಿತ್ತಲ್ಲ, ಅದೇ +ನಾನು ಹೇಳುತ್ತಿರುವ ದುರ್ಫಟನೆ. ನಾಗಾಸಾ- +1. 520 + + +೬೫ + + +ಕಿಯ ಮೇಲೆ ಆ ಬಾಂಬನ್ನೆಸೆದ. ವೈಮಾನಿಕ +ನಾನೇ. ಪರಮಾಣುಬಾಂಬು ಹಾಕಿದಾಗ ನಮ್ಮ +ವಿಮಾನ ಆಕಾಶದಲ್ಲಿ ೩೦,೦೦೦ ಅಡಿ ಎತ್ತರದಲ್ಲಿ +ದ್ದರೂ ಆ ಅನುಭವ ಎಷ್ಟು ಭಯಾನಕವಾಗಿ +ತ್ತೆಂದು ನಾನು ಬಲ್ಲೆ. + +ಮೊದಲಿನಿಂದಲೇ ಹೇಳುತ್ತೇನೆ. ದ್ವಿತೀಯ +ಜಾಗತಿಕ ಯುದ್ಧ ನಡೆದಿದ್ದಾಗ ಇಂಥ��ೊಂದು +ಬಾಂಬು ತಯಾರಾಗಲಿದೆ ಎಂಬ. ಹಾರಿಕೆಯ +ಸುದ್ದಿ ಇದ್ದೇ ಇತ್ತು. ಆದರೆ ಇಂಥದೊಂದು +ಬಾಂಬು ತಯಾರಾಗಿದೆ, ಅದು ಅಮೇರಿಕದ ಬಳಿ +ಇದೆ ಎಂದು ಹೇಳಿದರೆ ಯಾರೂ ನಂಬುವಂತಿರ +ಲಿಲ್ಲ. ಪರಮಾಣು ಬಾಂಬನ್ನು ಚೆಲ್ಲಲು ಒಂದು +ವರ್ಷದಿಂದ ತರಬೇತಿ ಹೊಂದುತ್ತಿದ್ದ ನಮಗೇ +ಈ ಮಾತಿನಲ್ಲಿ ಪೂರ್ಣ ನಂಬಿಕೆಯಾಗುತ್ತಿರಲಿಲ್ಲ. +ಈ ಬಾಂಬನ್ನು ತೆಗೆದುಕೊಂಡು ಹೇಗೆ ಹಾರ +ಬೇಕು, ಹೇಗೆ ಹೋಗಬೇಕು, ಬಾಂಬು ಎಸೆದು +ಹೇಗೆ ತಿರುಗಿ ಬರಬೇಕು, ಹೇಗೆ ನಮ್ಮನ್ನು +ರಕ್ಷಿಸಿಕೊಳ್ಳಬೇಕು ಎಂಬ ವಿಚಾರದಲ್ಲಿ ನಾವು +ಇಪ್ಪತ್ತಾರು ಜನರಿಗೆ ಮಾತ್ರ ಶಿಕ್ಷಣ ಕೊಡಲ್ಪ- +ಡುತ್ತಿತ್ತು. ಆದರೆ ಇದೆಲ್ಲ ನಾವು ಓದುವ, ಓದಿ +ಕೋಮಾಂಚಿತರಾಗುವ, ಆದರೆ ನಂಬದಿರುವ +ಒಂದು ದೆವ್ವದ ಭೀಕರ ಕಥೆಯಂತಿತ್ತು. ನಮ್ಮ +ಶಿಕ್ಷಕರೂ ನಮ್ಮ ಸರಕಾರವೂ ಈ ವಿಷಯದಲ್ಲಿ +ನಮ್ಮೊಂದಿಗೆ ಪ್ರಾಮಾಣಿಕತನದಿಂದ ನಡೆದು +ಕೊಂಡಿದ್ದಕೆಂದು ಒಪ್ಪಿಕೊಳ್ಳಬೇಕು. ಮಾನ +ವನ ಇತಿಹಾಸದಲ್ಲೆ ಇದುವರೆಗೆ ಆಗದಂಥ +ಭೀಕರ ಸತಗ ಈ ಬಾಂಬು ಮಾಡುವು +ದೆಂದು ನಮಗೆ ಸ್ಪ ಷ್ಟ ವಾಗಿ ತಿಳಿಸಿದ್ದ ರು. ಈ +ಕಾರ್ಕ ಮಾಡಲು ಮನಸ್ಸಿ ರದಿದ್ದ ಕೆ. ನೌಕರಿಗೆ +ನ ಕೊಡುವ ಸ್ಟಾ ತಂತ್ರ )ವನ್ನು +ನಮಗೆ ಇತ್ತಿ ದ್ಮರು.. ಈ ಮಾತುಗಳನ್ನು ಕೇಳ +ದಾಗ ನಾಶ” ಒಂದು ನಿಮಿಷ ಸ ಸ್ತಬ್ಧರಾಗಿ ನಿಂತು +ಬಿಟ್ಟಿವು. ಒಬ್ಬರ ಬಾಯಿಂದಲೂ ಮಾತು ಹೊರ +ಡಲಿಲ್ಲ. ಒಗಾಗುವುದು ಸಾಧ್ಯವಿದೆ ಎಂಬ + + +೩೬ ಕಸ್ತೂರಿ, ಜುಲೈ ೧೯೬೧ + + +ಮಾತಿನಲ್ಲಿ ನಮ್ಮಲ್ಲಿ ಒಬ್ಬರಿಗಾದರೂ ನಂಬಿಕೆ +ಹುಟ್ಟಲಿಲ್ಲ ಎಂಬುದೇ ಅದಕ್ಕೆ ನಿಜ ಕಾರಣ +ವಿರಬೇಕು. ಕಣ್ಣಿನಿಂದ ಕಂಡ ವಿನಾ ಇಂಥ +ಮಾತನ್ನು ಯಾರಾದರೂ ನಂಬಬಹುದೇ? ಆದರೆ +ಮೂರು ದಿನಗಳ ನಂತರ ನಾನು ಅದನ್ನು +ಪ್ರತ್ಯಕ್ಷ ನೋಡಿದೆ. | + +ನಮ್ಮ ದಲವನ್ನು ಎರಡು ಭಾಗಗಳನ್ನಾಗಿ +ಮಾಡಿದ್ದರು. ಒಂದು ತಂಡವನ್ನು ಹಬರೋಶಿ +ಮಾದ ಮೇಲೆ ಪರಮಾಣು ಬಾಂಬು ಹಾಕಲು +ಕಳಿಸಿದರು. ೭೩೨ ತಾಸುಗಳ ನಂತರ ಕೋಕುರಾ +ಎಂಬ ನಗರದ ಮೇಲೆ ಪರಮಾಣು ಬಾಂಬನ್ನೆ +ಸೆಯಬೇಕಾಗಿದ್ದ ಎರಡನೆಯ ತಂಡದಲ್ಲಿ +ನಾನಿದ್ದೆ. ಬಹುಶಃ ವಾಚಕರು ಕೋಕುರಾ ನಗ- +ರದ ಹೆಸರನ್ನು ಇದುವರೆಗೆ ಕೇಳಿರಲಿಕ್ಕಿಲ್ಲ. +ಕೋಕುರಾದ ಮೇಲೆ ಬಾಂಬನ್ನೆಸೆಯಲು ಹೋದ +ನಾವು ನಾಗಾಸಾಕಿಯ ಮೇಲೆ ಎಸೆದದ್ದೂ +ಬಂದು ಕರುಣಾಜನಕ ಕಥೆಯೆ ಆಗಿದೆ. +ಕೋಕುರಾವನ್ನು ನಾವು ತಲುಪಿದಾಗ ಅದರ +ಮೇಲೆ ದಟ್ಟಿವಾದ ಮೋಡಗಳು ಹಬ್ಬಿ ಕೊಂಡಿ +ದ್ಡವು 1 ನಿರ್ದಿಷ್ಟ ಎತ ಶರಕ್ಕಿಂತ ಕೆಳಗೆ +ನಮ್ಮ ವಿಮಾನ ಹಾರುವಂತಿರಲಿಲ್ಲ. ಹಾಗೆ +ಹೋಗಿದ್ದರೆ ನಾವೇ ಸ್ವತಃ "ಪರಮಾಣು +ಬಾಂಬಿಗೆ “ಬಲಿಯಾಗುತ್ತಿ ದೆ ವು ನಾವಿರಬೇಕಾ +ದಷ್ಟು ಎತ್ತರದಲ್ಲಿ `ಕೋಕುರಾದ ಮೇಲೆ +ಮತ್ತು ಸುತ್ತಮುತ್ತ ಮೈಲು ಗಟ್ಟಿಲೆ ಪ್ರದೇಶ +ದಲ್ಲಿ ಮೋಡಗಳ ಗ! ಚತ ನೂ ಸಸ +ಸುತ್ತಿರಲಿಲ್ಲ. + +ಕೋಕುರಾದ ಮೇಲೆ ಎಸೆಯಲು ಸಾಧ್ಯ +ವಾಗದಿದ್ದರೆ ಬಾಂಬನ್ನು ನಾಗಾಸಾಕಿಯ ಮೇಲೆ +ಎಸೆಯಬೇಕು ಎಂದು ನಮಗೆ ಆವೇಶವಿತ್ತು. +ಕೋಕು��ಾದ ಮೇಲೆ ಒಂದೆರಡು ಸಲ ಹಾರಾಡಿ +ನಾವು ನಾಗಾಸಾಕಿಯ ಕಡೆ ಹೊರಟಿವು. ಲಕ್ಷ +ಗಟ್ಟಲೆ ಜನರ ಸಾವು-ಬದುಕುಗಳು ಎಂಥ +ಚಿಲ್ಲರೆ ಸಂಗತಿಯನ್ನ ವಲಂಬಿಸಿರುತ್ತವಲ್ಲ! + + +ಡಾ + +ಅಂದು ಕೋಶುರಾದ ಮೇಲೆ ಆಕಾಶ ಸ ಚ್ಛೆ ವಾ +ಗಿದ್ದರೆ ಲಕ್ಷಗಟ್ಟಲೆ ಜನರ ಅದೃಷ್ಟ ಟಿ +ಸುತ್ತಿ ತ್ತು. ನಾಗಾಸಾಕಿಯಲ್ಲಿ ಸ ಲಕ್ಷಗಟ್ಟಲೆ +ಜನ `ಬದುಕಿರುತ್ತಿದ್ದರು. ಕೋಕುರಾದಲ್ಲಿ +ಬದುಕುಳಿದ ಅಸಂಖ್ಯ ಜನರು ಸಾಯುತ್ತಿದ್ದರು. + +ನಾಗಾಸಾಕಿಯ ಮೇಲ್ನಡೆಯಲ್ಲಿ ಹವೆ ಚೆನ್ನಾ +ಗಿರಲಿಲ್ಲ: ತುಂಬಾ ಮೋಡಗಳಿದ್ದವು. ಆದರೆ +ನಾವು. ಬಾಂಬನ್ನೆಸೆಯದೆ ಗತ್ಯಂತರವಿರಲಿಲ್ಲ. +ಅದನ್ನಿಟ್ಟುಕೊಂಡು ನಾವೆಲ್ಲಿಯೂ ಇಳಿಯು- +ವುದು ಸಾಧ್ಯವಿರಲಿಲ್ಲ. ವಿಮಾನ ಇಳಿಯುವಾಗ +ಆಗುವ ಸೌಮ್ಯ ಧಕ್ಕೆಯಿಂದ ಕೂಡ ಬಾಂಬು +ಸೊ ವಾಗಿ ವಿಮಾನವೂ ಅದರಲ್ಲಿದ್ದ +ಜೂ ಸರಿಯೆ, ವಿಮಾನ ನಿಲ್ಮಾಣವೂ + +ಅದರ ಸುತ್ತಮುತ್ತ ಇಪ್ಪತ್ತು ಮೈಲು ದೂರದ +ವರೆಗಿನ ಪ್ರದೇಶದಲ್ಲಿದ್ದ ಸೈನಿಕ ಶಿಬಿರಗಳೆಲ್ಲವೂ +ಉದ್ವ್ವಸ್ತ ಸ್ತವಾಗಿ ಹೋಗುತ್ತಿದ್ದವು. ರಾಕ್ಷಸ ತನ್ನ +ಬಾಯನ್ನು ತೆಕೆದಾಗ ಅವನ "ಗಂಟಲಲ್ಲಿ ಬೇಟಿ +ಇಳಿಯಲೇಬೇಕಲ್ಲವೆ? ಆ ಸಮಯದಲ್ಲಿ ಬೇಕೆ +ಯವರ ಪ್ರಾಣಹರಣಕ್ಕಾಗಿ ಎಂಬ ಕಾರಣಕ್ಕಿಂ +ತಲೂ ಹೆಚ್ಚಾಗಿ ನಮ್ಮ ಪ್ರಾಣಗಳನ್ನುಳಿಸಿ +ಕೊಳ್ಳಲು ನಾವು ಬಾಂಬನ್ನು ಚೆಲ್ಸಲೇಬೇಕಾ- +ಗಿತ್ತು. + +ಕೊನೆಗೆ ಮೋಡಗಳ ಮಧ್ಯದಲ್ಲಿಯೆ ಒಂದು +ಸ 'ಳವನ್ನಾ ರಿಸಿಕೊಂಡು ಬಾಂಬನ್ನು ಚೆಲ್ಲಿದೆವು. +ಸ್ಫೋಟವನ್ನು ಕಂಡೆವು, ಆದರೆ ಸಪ್ಪಳ ಕಳಿಸ +ಲಿಲ್ಲ. ಏಕೆಂದರೆ ನಾವು ಆಕಾಶದಲ್ಲಿ ಬಹು +ಎತ್ತರದಲ್ಲಿ- ಸಪ್ಪಳ ಕೇಳಿಬರದಷ್ಟು ಎತ್ತರದಲ್ಲಿ +ದೈವು. ಆದರೆ ಕೆಲ ಕ್ಷಣಗಳಲ್ಲೆ ನಮಗೆ ಆಘಾ- +ತದ ಮೊದಲನೆಯ ತೆಕೆ ಅಪ್ಪಳಿಸಿತು. ನನ್ನ +ಜೀವನದಲ್ಲಿ ಇದು ಎಲ್ಲಕ್ಕಿಂತಲೂ ಭಯಾನಕ +ವಾದ, ಮ್ಳ ನಡುಗಿಸುವ ಅನುಭವವೆನಿಸಿತು. +ನಮ್ಮ ವಿಮಾನ, ನಮ್ಮಮನಸ್ಸು, ನಮ್ಮ ಎಲುವು +ಮಾಂಸಗಳು ಕೂಡ ತತ್ತರಿಸಿಹೋದವು. + +ಆ ಆಘಾತದಿಂದ ಚೇತರಿಸಿಕೊಂಡಾಗ ಒಂದು + + +ಇಸ್ರಾ ಬ ಕ ಹ ಬ್‌ ೫ +ಪ್ರಕ ಟಾ + + +ಡ್‌ ಐ + + + + + +೫ +1 (4 +ತ +ತ +ಆಲ್ಲಿ +ತ್ತ +ಗ +ಕ + +ಷ + + +ನಾನು ಪರವನಾಣಿು ಬಾಂಬ್‌ ಹಾಕಿದೆ ೬೭ + + +ಭಯಾನಕ ಭಾವನೆ ನಮ್ಮನ್ನಾಕ್ರಮಿಸಿತು. +ನಾವು ಮಾಡಿದ ವಿನಾಶವನ್ನು ನಮ್ಮ ಕಣ್ಣುಗ- +ಛಿಂದಲೇ ನೋಡಬೇಕೆಂದೆನಿಸಿತು. ಈ ವಿಷಯ +ದಲ್ಲಿ ನಮಗೆ ಕೊಟ್ಟಿದ್ದ ಆದೇಶ ಸ್ಪಷ್ಟವಾಗಿತ್ತು- +“ ಬಾಂಬು ಹಾಕಿರಿ ಮತ್ತು ಹಿಡಿರಿ.” ಒಂದು +ಮಿನಿಟಾದರೂ ನಿಂತಿದ್ದೇ ಆದರೆ ನಾವು ಸಹ +ಬೂದಿಯಾಗಿಹೋಗುವೆವು ಎಂದು ನಮಗೆ ತಿಳಿ +ಸಿದ್ದರು. ಆದರೆ ನಮ್ಮಲ್ಲುಂಟಾದ ಭಾವನೆ +ಎಂಥ ವಿಚಿತ್ರವಾಗಿತ್ತೆನ್ನುತ್ತೀರಿ? ಮನುಷ್ಯನ +ಕುತೂಹಲವೆಂಥದು ಬಲ್ಲಿರಾ! ತಾನು ಮಾಡಿದ +ಕಾರ್ಯ ಕೆಟ್ಟದ್ದೇ ಆಗಿರಲಿ, ಒಳ್ಳೆಯದೇ ಆಗಿ +ರಲಿ, ಅದರ ಪರಿಣಾಮವನ್ನು ಸ್ವತಃ ನಿರೀಕ್ಷಿಸಲು +ಆತ ಅತ್ಯಂತ ಆತುರನಾಗಿರುತ್ತಾನೆ. + +ನನ್ನ ಸಂಗಡಿಗರ ಮುಖ ನೋಡಿದೆ. ಆ +ಮೇಲೆ ನಮ್ಮ ನಾಯ���ನನ್ನು ನೋಡಿದೆ. ಪರಸ್ಪ +ರರ ಮನಸ್ಸಿನಲ್ಲಿರುವುದು ನಮಗೆಲ್ಲ ಅರ್ಥವಾಗು +ತ್ತಿತ್ತು. ನಾಯಕ "ಓ. ಕೆ." ಎಂದ. ಮೇಲಕ್ಕೇ +ರುವ ಬದಲು ನಮ್ಮ ವಿಮಾನ ಕೆಳಗಿಳಿಯಿತು. +ನಾಗಾಸಾಕಿಯ ರುದ್ರಭೀಕರ ದೃಶ್ಯ ಕಾಣಿಸಿತು. + +ಅಬ್ಬಾ! ಎಂಥ ಭಯಾನಕ ದೃಶ್ಯ ! ಆಕ್ಲಣ +ದಲ್ಲಿ ನನ್ನಲ್ಲಿ ಮೂಡಿದಂಥ ಪ್ರಾಣಘಾತಕ +ಭಯದ ಭಾವನೆ ಮನುಷ್ಯನ ಇತಿಹಾಸದಲ್ಲೆ +ಮೂಡಿರಲಿಕ್ಕಿಲ್ಲ. ಕೆಳಗಡೆ ಆ ವಿರಾಟ್‌ ದೈತ್ಕಾ +ಕಾರದ ವಿಷಪೂರಿತ ಹೊಗೆಯ ಮೋಡ ಮಿನಿ +ಟಿಗೆ ಒಂದು ಮೈಲು ವೇಗದಲ್ಲಿ ಮೇಲಕ್ಕೇರುತ್ತ +ನಮ್ಮನ್ನು ನುಂಗಲು ಧಾವಿಸುತ್ತಿತ್ತು. ಅದರ +ಸುಳಿಯಲ್ಲಿ ಸಿಕ್ಕರೆ ನಮ್ಮ ಬೂದಿಯ ವಿನಾ +ಮತ್ತೇನೂ ಉಳಿಯುವುದಿಲ್ಲವೆಂದು ನಮಗೆ +ಗೊತ್ತಿತ್ತು. ನಾವು ಕಾಲು ತಿತ್ತೆವು. + +ಆದರೆ ತಡವಾಗಿ ಹೋಗಿತ್ತು. ನಾಲ್ಕು +ಭೀಕರ ಆಘಾತಗಳು ನಮ್ಮನ್ನಪ್ಪಳಿಸಿದವು. ಪ್ರತಿ +ಯೊಂದೂ ನಮ್ಮನ್ನು ನಿರ್ದಿಷ್ಟ ಪಥದಿಂದ +ಬೇರೆಡೆ ನೂಕಿತು. ವಿಮಾನ ಗದಗದ ಅಲಾ +ಡುತ್ತಿತ್ತು. ಅದರ ಮೇಲೆ ನಮ್ಮ ನಿಯಂತ್ರಣ + + +ತಬ್ಬಿಹೋಗಿತ್ತು. ಪ್ರತಿಯೊಂದು ಆಘಾತದ +ನಂತರವೂ ನಾವು *ೆಳಗಿನಿಂದ ಮೇಲೇರುತ್ತಿದ್ದ +ವಿಷಪೂರಿತ ಮೋಡದಲ್ಲಿ ಮುಳುಗುತ್ತಿರುವುದು +ನಮಗೆ ಕಾಣಿಸುತ್ತಿತ್ತು. ಒಂದು ಆಘಾತದಿಂದ +ಚೇತರಿಸಿಕೊಳ್ಳುವವಷ್ಟರಲ್ಲಿ ಇನ್ನೊಂದು ಆಘಾತ +ವಾಗುತ್ತಿತ್ತು. ಅದು ಹೇಗೋ ಒಂದು ಸೆಕೆಂಡಿ +ನಲ್ಲಿ'ನಾನು, ನನ್ನ ಸಂಗಡಿಗರು ಮತ್ತು ಪೈಲಟ್‌- +ಸ್ಪೀನಿ ಎಲ್ಲರೂ ನಮ್ಮ ಬಲವನ್ನೆಲ್ಲ ಪ್ರಯೋಗಿಸಿ +ವಿಮಾನನ್ನು ತಿರುಗಿಸಿದೆವು. . ಆ ಮೋಡದಿಂದ +ಕೇವಲ ಮೂವತ್ತು ಗಜ ದೂರವಿರುವಾಗ +ಪಾರಾದೆವು. ಮೃತ್ಯುವಿನ ಪಾಶ ಶೂದಳೆಳೆ +ಯಷ್ಟು ಸಮೀಪ ಬಂದಿತ್ತು. ನಮ್ಮ ಸುದ್ಧೆವ +ದಿಂದ ಉಳಿದುಕೊಂಡೆವು. + +ಹಾದಿಯಲ್ಲಿ ನಮ್ಮಲ್ಲೊಬ್ಬರೂ ಮಾತಾಡ +ಲಿಲ್ಲ. ನಾವು ಬರೀ ಒಂದು ಬಾಂಬನ್ನು ಒಗೆದಿ +ರಡೆ ಜಗತ್ತಿನಲ್ಲಿಯ ಒಂದು ಭೀಕರ ಪೈಶಾಚಿಕ +ಶಕ್ತಿಯನ್ನು ಶಾಶ್ವತವಾಗಿ ಮುಕ್ತಗೊಳಿಸಿದ್ದೆವು +ಎಂದು ನಮಗೆಲ್ಲ ಅನಿಸುತ್ತಿತ್ತು. ಈಗೊಂದು +ವರ್ಷದ ಹಿಂದೆ ನನಗೆ ಸ್ಟೀನಿಯ ಭೆಟ್ಟಿಯಾ +ಗಿತ್ತು. ಆಗ ನಾಲ್ಕು ತಾಸುಗಳ ವರೆಗೆ ನಾವು +ಒತ್ತಟ್ಟಿಗಿದ್ದು ಉಂಡು ತಿಂದು ಅಲೆದಾಡಿದೆ- +ವಾದರೂ ಅಂದಿನ ನಾಗಾಸಾಕಿ ಘಟನೆಯ ಬಗ್ಗೆ +ಒಬ್ಬರಾದರೂ ಒಂದಕ್ಷರವನ್ನೆತ್ತಲಿಲ್ಲ. + +ನಮ್ಮ ತಂಡದಲ್ಲಿಯ ಒಬ್ಬಾತ ಕಳೆದ ವರ್ಷ +ಅನೇಕ ಸಲ ದರೋಡೆ ಹಾತಿದ್ದಕ್ಕಾಗಿ ಜೇಲಿನ +ಲ್ಲಿದ್ದಾನೆ. ಅವನನ್ನು ಪರೀಕ್ಷಿಸಿದ ಮಾನಸಶಾಸ್ತ್ರ +ಜ್ಞರು “ ಪರಮಾಣು ಬಾಂಬು ಹಾಕಿದ್ದ ತಾನು +ಅಪರಾಧಿ ಎಂದು ಅವನ ಸುಪ್ತ ಮನಸ್ಸು ಹೇಳು +ತ್ತಿದೆಯಾದ್ದರಿಂದ ಆತ ತನ್ನನ್ನು ನಾಶಗೊಳಿಸಿ +ಕೊಳ್ಳೆಲೆತ್ನಿಸುತ್ತಿದ್ದಾನೆ' ಎಂದಿದ್ದಾರೆ. ನನ್ನ ಈ +ಕಾರ್ಯದಿಂದ ನನ್ನ ದಿವಂಗತ ತಾಯಿ ಕೂಡ +ತುಂಬ ದುಃಖಿಯಾಗಿದ್ದಳು. ನಾನು ಯುದ +ದಿಂದ ಮರಳಿ ಬಂದಾಗ ಅವಳು, “ಫ್ರೆಡಿ, ನಿನ್ನ +ಆತ್ಮಸಾಕ್ಷಿ ನಿನ್ನನ್ನು ಪೀಡಿಸುವುದಿಲ್ಲವೆ?” + + +ಗ ಕಸ್���ೂರಿ, ಜುಲೈ ೧೯೬೧ + + +ಎಂದು ಕೇಳಿದಳು. ಅದಕ್ಕೆ ನಾನೇನು ಉತ್ತರ +ಕೊಡಲಿ? ಸಾವಿರಾರು ಳು ಸಾ” +ಯಲಿ ಎಂದು ನಾನು ಬಯಸಿದ್ದೆನೆ? ಆದರೆ +ನಾನಾದರೂ ಏನು ಮಾಡಬಹುದಿತ್ತು 9 ನನ್ನ +ತಾಯಿ ಆಮೇಲೆ ನನ್ನೊಡನೆ ಒಂದು ಶಬ ವನ್ನೂ +ಆಡಲಿಲ್ಲ. ಆದಕೆ ಒಂದು ರಾತ್ರಿ ನಾನು. ಅವಳ +ಕೋಣೆಯ ಸಮೀಪದಲ್ಲಿ ಹಾಯ್ಡು ಹೋಗುತ್ತಿ +ದ್ಮಾಗ ಅವಳು, “ ದೇವರೇ, ನನ್ನ ಮಗನನು +ಸ್ಹಮಿಸು ಎಂದು ಪ್ರಾರ್ಥನೆ ಮಾಡುತ್ತಿ ದ್ದು +ದನು ಶೇಳಿದೆ. + +ರಾಜಕಾರಣ ನನ್ನ ವಿಷಯವಲ್ಲ. ನನಗೆ +ಅದರ ಆಟಿ ಬೇಡ. ನಾನೊಬ್ಬ "ಸಾಮಾನ್ಯ +ಮನುಷ್ಯ. ತಿ೮ ವರ್ಷದ ಸಿವಿಲ್‌ ಟಿಜಿನಯೂಣ + + +ದೈವಯೋಗದಿಂದ ಈ ಬಾಂಬು ಹಾಕುವ +ತಂಡದವನಾಗಿದ್ದೆ. ಪರಮಾಣು ಬಾಂಬು ಎಂದ +ಕೀನು ಎಂಬುದನ್ನು ಕಂಡಿರುವುದರಿಂದ ಇದನ್ನು +ಬರೆಯುತ್ತಿದ್ದೇನೆ. + +ಇಂದು ಕೂಡ ಕಣ್ಣು ಮುಚ್ಚಿ ಕೊಂಡಾಗ +ನಾಗಾಸಾಕಿಯಲ್ಲಾದ ಸ್ಬೊ (ಟವನ್ನು ಸಜೀವ +ವಾಗಿ ಕಾಣುತ್ತಿ ದೇ ನೆ, ಆಕಾಶದಲ್ಲಿ ಭೂತದಂತೆ +ಹಬ್ಬಿದ ನೀರಿ ಬೆಳಕು- ಅದರೆದುರಿನಲ್ಲಿ ಉರಿ +1 ಮೇಣಬತ್ತಿಯಂತೆ. ಕಾಣಿ ಸುತ್ತಿದ್ದ +ಸೂರ್ಯ-ನನ್ನ ಕಣ್ಮುಂದೆ ಕಟ್ಟುತ್ತವೆ. + +ಮಾನವನ ಇತಿಹಾಸದಲ್ಲಿ ಇನ್ನೊಮ್ಮೆ ಆ +ನೀಲಿ ಬೆಳಕು ಯಾರಿಗೂ ಕಾಣದಿರಲಿ ಎಂದು +ದೇವರನ್ನು ಪ್ರಾರ್ಥಿಸುತ್ತೇನೆ. 3 + + +4 ಧರ್ಮಯುಗ ೨ ದಿಂದ + + +ಹಾಹಾಹಾ... + + +ಸತ್ಯವೇ ದೇನರು +ಅಮೇರಿಕೆಯ ತತ್ವಜ್ಞಾನಿ ಥೋರೊ ಉಚ್ಚ ನಿಚಾರದವನಿದ್ದು ಅವನಿಗೆ ಸತ್ಯ + + +ವಲ್ಲದೆ ಬೇರಾವ ಧರ್ಮಪೀಠಗಳಲ್ಲಿ ಹೆಚ್ಚಿನ ಆಸ್ಥೆ ಇಲ್ಲವಾಗಿತ್ತು. +ಣೊೋನ್ಮುಖನಾದಾಗ ಧಾರ್ಮಿಕ ಪದ್ಧತಿಯಂತೆ ಧರ್ಮಗುರುವನ್ನು +ಬಗ್ಗಿಸುವ ಯೋಗ್ಯ ಸಮಯುನಿದೆಂದು + +«4 ಥೋರೊ, +ಮರಣಾನಂತರವಾದರೂ ನಿನಗೆ ಸುಖ ಶಾಂತಿ ಲಭಿಸೀತು? + + +ಥೋರೋನನ್ನು +ಉದ್ದಾಮ ವೃತ್ತಿಯಿಂದ, + + +ಅವನು ಮರ. +ಕರೆಸಲಾಯಿತು. +ಭಾವಿಸಿದ ಪಾದ್ರಿ +ಈಗಲಾದರೂ ದೇವರನ್ನು ನೆನಸು. +ಎಂದು ಹೇಳಿದ. + + +ಆಗ ಥೋರೊ “ ನಾನು ನಿನಗೆ ವಿರೋದ ವತಾಡಿದೆನಾದರೂ ದೇವರಿಗೆ ವಿರೋಧ + + +ನ್‌ ನಾನೆಂದೂ ವಡಾಡಿರಲಿಲ್ಲ. + + +- ಹುಚ್ಚಾ, + + +ಆದ್ದರಿಂದ ದೇವರನ್ನು ನಾನು ಇನ್ನು ಮೇಲೇ +ಸ್ಮರಿಸಬೇಕೆಂದೇನಿಲ್ಲ. ನಿನ್ಗ ಕಲ್ಪ ನೆ ತಪ್ಪಾ ಗಿದೆ. ಇನ್ನೊ ದು ಸಂಗತಿ: + + +ಎ. ಸಾನ + + +ನದ ಜೀವನದ ತುಂಬ ಸುಖ ಸವನಾಧಾನ- ಶಾಂತಿಯನ್ನು + + +ಈ ಚ ಗಳ ಅನುಭವಿಸಿದ್ದೇನೆ. ಆ ಕೊರತೆ ನನಗನಿಸಿಲ್ಲ, ಹೋಗು. ನನ್ನ ಸತ್ಯ. + + +ಪರಮೇಶ್ವರ ನಿಮ್ಮಂಥ ಡಾಂಭಿಕರನ್ನು + + +ಎಂದು ನುಡಿದ. + + +ಈಶಚಿಂತನೆಯಲ್ಲಿ ತೊಡಗಿದರೆ ನಿಮ್ಮ +ಜೊತೆಗೆ ಇನ್ನೂ ಹಲವರ ಕಲ್ಯಾಣನಾಗ + + +ಸತ್ಕಾರ್ಯದಲ್ಲಿ ತೊಡಗಿದರೆ ನಿಮ್ಮ +ಬಹುದು. + + +ಕಂಡು ಗದಗದ ನಡುಗುತ್ತಿದ್ದಾನೆ,? + + +ಕಲ್ಯಾಣವಾಗಬಹುದು. ಆದರೆ + + +ರಾಬರ್ಬ ಬೆನ್ಸನ್‌ + + +ಬಾಯಿಲೆಕ್ಕದಿಂದ ಹೇಳಿ. ೩೦೬೭೫೧೩೮೯೪೨೭೩೮೪೭ +« ೬೫೩೪೪೩ ಎಂದರೆ ಎಷ್ಟು? + + +ಜಾ +ಇ + + +ಬೆ'ಿಕಕತಕಯೆಂದರೇನು? ಮನುಷ್ಯನ +ಜೀವಮಾನದಲ್ಲಿ ಒದಗುವ ಬಗೆಬಗೆಯ +ಅಸಂಖ್ಯಾತ ಅನುಭವಗಳನ್ನು ಮೆದುಳು ಸಂಗ್ರ- +ಹಿಸಿಡಲ��� ಹೇಗೆ ಸಾಧ್ಯ? ಈ ಪ್ರಶ್ನೆಗಳಿಗೆ ಸರಿ +ಯಾದ ಉತ್ತರವಿಲ್ಲ--- ಅವು ಸೃಷ್ಟಿಯ ಗೋಪ್ಶ +ಗಳಾಗಿವೆ. ಆಶ್ಚರ್ಯಕರವಾದ ಜ್ಞಾಪಕಶಕ್ತಿ +ಯುಳ್ಳೆ ಕೆಲವರು ಭಾರಿ ಭಾರಿ ಗ್ರಂಥಗಳನ್ನು +ಅಖಂಡ ಬಾಯಿಪಾಠ ಮಾಡಿ, ಅವುಗಳಲ್ಲಿ ಬರೆ- +ದಿರುವುದನ್ನೆಲ್ಲಾ ಪದಾನುಪದವಾಗಿ ಬಾಯಲ್ಲಿ +ಹೇಳಬಲ್ಲರು. ಅದ್ಭುತ ಜ್ಞಾಪಕಶಕ್ತಿಯ ಅಭಿ +ವೃಕ್ತಿಗೆ ತಾನು ನೆನ್ಪಪಿಡತಕ್ಕ ಎಷಯ ಆ ವ್ಯಕ್ತಿಗೆ +ಅರ್ಥವಾಗಬೇಕೆಂದು ಕೂಡ ಇಲ್ಲ. +ಹತ್ತೊಂಭತ್ತನೆ ಶತಮಾನದಲ್ಲಿ ಶ್ರೆ (ಷ್ಠವರ್ಗದ +ಲೇಖಕನೂ, ವಿದೃತ್ತಿನಲ್ಲಿ ಮಾ ಆಗ್ರ ಗಣ ನೂ + + +ಆಗಿದ್ದ ಲಾರ್ಜ್‌ ಮೆಕಾಲೆಯ ಸ ರಣಶಕ್ತಿ +ಎಷ್ಟು. ಆಶ್ಚರ್ಯಕರವಾಗಿತ್ತೆಂದಕೆ ಅವನು +ಜಾ ಭಾರಿ ಇತಿಹಾಸ. ಗ ಗ್ರಂಥಗಳನ್ನು + + +ಮೂಲಾಧಾರ ಪುಸ ಸ್ತಕವಾವುದನ್ನೂ ಒಂದು +ಸಾರಿಯಾದರೂ ತಿರುಗಿ ನೋಡದೆ ರಚಿಸಿದನು. +ಅವನು ಎಂಥ ಪ ಪ್ರಚಂಡನಾಗಿದ್ದನೆಂದರೆ ಪ ಪುಸ್ತ ಕದ +ಯಾವ ಪುಟವನ್ನಾದರೂ ಕ್ಷಣದರ್ಶನ ಮಾಡಿ +ದಕೆ ಆಪುಟದಸ ಸಂಗತಿಗಳೆಲ್ಲ ಅವನ ಮೆದುಳಿನಲ್ಲಿ +ತತ್‌ಕ್ಷಣ ವಿಲೀನವಾಗುತ್ತಿದ ದ್ಡವು. ಒಂದು ಪಂದ್ಯ + + +೬೯ + + +ಪಕ ಶಕ್ತಿಯ ಅದ್ಭುತಗಳು + + +ಕ್ನಾಪ,ನ್‌ ಎಂ. ಜಿ. ಕೆ. ಮೂರ್ತಿ +ಲೆ ಉ + + +ವನ್ನು ಗೆಲ್ಲಲು ಅವನು ಮಿಲ್ಬನ್ನನ 08786150 + + +1.08 ಎಂಬ ಕಾವ್ಯವನ್ನು ಒಂದು ರಾತ್ರಿಯಲ್ಲಿ +ಕಲಿತನೆಂದು ಹೇಳುತ್ತಾರೆ. 28/೩6166 1,06( +ಮತ್ತು ಬನಿಯನ್ನನ ॥11881/7'5 0೦8೮55 +ಎಂಬ ಗ್ರಂಥಗಳು ಪ್ರಪಂಚದಲ್ಲಿ ಒಂದು +ನಳಲೂ ಇಲ್ಲದಂತೆ ನಾಶವಾಗಿಹೋದರೆ ತಾನು +ಅವುಗಳನ್ನು ತನ್ನ ಜ್ಞಾ ಪಕ ಶಕ್ತಿಯಿಂದ ಪುನ- +ರುತ್ಬತ್ತಿ ಮಾಡಬಲ್ಲೆ ಸು ಅವನ ಹೇಳಿಕೆ ಪ ಪ್ರಸಿ +ದ್ವವಾಗಿದೆ. ಲಿಯೋನ್‌ ಗ್ಯಾ ೦ಬೆಟ್ಟಾ ಸು +ಫ್ರಾ ನ್ಸ್‌ ದೇಶದ ರಾಜನೀತಿಜ್ಞನು ವಿಶ್ಟರ್‌ +ಹ್ಯೂ ಗೊ ಎಂಬ ಜಗತ್ಯೃಸಿದ್ಧ ಕಾದ ಬಟಾ +ಗ್ರಂಥಮಾಲೆಗಳನ್ನು ಹಿಂದಿನಿಂದ ಮುಂದಕ್ಕೂ +ಮುಂದಿನಿಂದ ಒಂದಕ್ಕೂ ಬಾಯಿಪಾಠ ಹೇಳು- +ತ್ತಿದ್ದನು. + +ಡಾಕ್ಟರ್‌ ಬ್ರೂನೊ ಫರ್‌ಸ್ಟ್‌ ಎಂಬುವನು +ಜ್ಞಾಪಕ ಶಕ್ತಿಯ ಭಾರಿ ವ್ಯಕ್ತಿ ಗಳಲ್ಲಿ ಅಗ್ರ +ಗಣ ನು. ಅವನ ನೆನಪು ಪ ಸದ ಶ +ವಾಗಿಷೆ. ಕಲಸಿದ ಇಸ್ಟೀಟು ಎಲೆಗಳ ಕಟ ಸ +ಒಂದು ಕ್ಷಣ ನೋಡಿ ಮುಚ್ಚ ಟ್ಟು ಆ ಎಲೆಗಳು +ಯಾವ ಕ ಕ್ರಮಾಗತಿದಲ್ಲಿವೆಯಂಬುದನ ಸ್ನ ಬಹು | +ಸುಲಭವಾಗಿ ಹೇಳಬಲ್ಲ್ಬನು. ಯಾವುದಾದರೂ +ವಾರ್ತಾಪತ್ರಿಕೆಯ ಅಥವಾ ಜಿಲಿಫೋನ್‌ ಪುಸ್ತ +ಕದ ಬು ಪುಟವನ್ನು ಅವನಿಗೆ ಕ್ಷಣಕಾಲ + + +೭೦ ಕಸ್ತೂರಿ, ಜುಲೈ ೧೯೬೧ + + +ತೋರಿಸಿ ಅದನ್ನು ಮುಚ್ಚಿಟ್ಟರೆ, ಆ ಪುಟದಲ್ಲಿದ್ದು- +ದನ್ನೆಲ್ಲಾ ಅವನು ಪೂರ್ತಿ ಪದಾನುಪದವಾಗಿ +ಹೇಳಬಲ್ಲನು. ಅವನು ರೈಲಿನಲ್ಲಿ ಪ್ರಯಾಣ +ಮಾಡುವಾಗ ಅನೇಕ ವೇಳೆ ಬಹು ವರ್ಷಗಳ +ಹಿಂದೆ ಓದಿದ್ದ ಪೂರಾ ಪುಸ್ತಕಗಳನ್ನು ಸ್ಮೃತಿಗೆ +ತಂದುಕೊಂಡು ತನ್ನ ಕಾಲವನ್ನು ಕಳೆಯು- +ತ್ತಾನೆ. + + +ಇಲೈಜಾ ಎಂಬ ಯಹೂದಿ ಅರ್ಚಕನು +ತಾನು ಓದಿದ್ದ ಎರಡು ಸಾವಿರ ಗ್ರಂಥಗಳ ಪ್ರತಿ- +ಯೊಂದು ಶಬ್ದವನ್ನೂ ನೆನಪಿಗೆ ತರುತ್ತಿದ್ದನು. +ಅವನಿಗೆ ಒಂದು ಕಷ್ಟವೇಥಿತ್ತೆಂದರೆ, ತಾನು +ಓದಿದ್ದರಲ್ಲಿ ಕೆಲವು ಭಾಗಗಳನ್ನು ಮರೆತುಬಿಡ +ಬೇಕೆಂದು ಇಷ್ಟಪಟ್ಟರೂ ಅವುಗಳನ್ನು ಮರೆ +ಯಲು ಆಗಲಿಲ್ಲ. ಅನೇಕ ಶತಮಾನ- +ಗಳು ನ್ಯಾಯಶಾಸ್ತ್ರವನ್ನು ಬೋಧಿಸುತ್ತಿದ್ದುದು +ಬಿಹಾರ್‌ ಪ್ರಾಂತದ ಮಿಥಿಲಾ ವಿದ್ಯಾಲಯದಲ್ಲಿ +ಮಾತ್ರ. ಅಂಥ ಶಾಲೆಯು ಮತ್ತೆಲ್ಲಿಯಾದರೂ +ಎಲ್ಲಿ ಸ್ಥಾಪಿಸಲ್ಪಡುವುದೋ ಎಂಬ ಹೊಟ್ಟಿ *ಚ್ಚಿ +ನಿಂದ, ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಆ +ಶಾಲೆಯನ್ನು ಬಿಟ್ಟು ಹೋಗುವ ವೇಳೆಯಲ್ಲಿ +ಯಾವ ಪುಸ್ತಕವನ್ನೇ ಆಗಲಿ ಕಾಗದದ ಮೇಲೆ + + +ಬರೆದುಕೊಂಡಿದ್ದ ಟಿಪ್ಪಣಿಗಳನ್ನೇ ಆಗಲಿ ತಮ್ಮ + + +ಜೊತೆಯಲ್ಲಿ ಖಂಡಿತ ತೆಗೆದುಕೊಂಡು ಹೋಗ +ಕೂಡದೆಂದು ಶಾಲೆಯ ಅಧಿಕಾರಿಗಳು ವಿಧಿಸಿ +ದ್ದರು. ಬಂಗಾಲದ ನವದ್ವೀಪದ ರಘುನಾಥ +ಎಂಬುವನು ೪೫೨ ವರ್ಷಗಳ ಹಿಂದೆ ಮಿಥಿಲೆಯ +ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ತನ್ನ +ಜ್ಞಾಪಕ ಶಕ್ತಿಯಿಂದ ಅಲ್ಲಿ ಅಧ್ಯಯನ ಮಾಡಿದ್ದ +ಪ್ರತಿಯೊಂದು ಶಬ್ದವನ್ನೂ ಸ್ಮೃತಿಯಲ್ಲಿಟ್ಟು +ಕೊಂಡು, ತನ್ನೂರಿಗೆ ಹಿಂತೆರಳಿದ ನಂತರ +ಬೇಕಾದ ಗ್ರಂಥಗಳನ್ನೆಲ್ಲಾ ರಚಿಸಿ. ಅಂಥ +ಶಾಲೆಗಳನ್ನು ಸ್ಥಾಪಿಸಲು ಸಾಧ್ಯವಾಗುವಂತೆ +ಮಾಡಿದನು: + + +ಸಂಖ್ಯೆಗಳನ್ನು ನೆನಪಿನಲ್ಲಿಡುವುದರಲ್ಲಿ ಕೆಲ- +ವರು. ಅಗಾಧ ಶಕ್ತಿಯನ್ನು ತೋರಿಸುತ್ತಾರೆ. +ಜರ್ಮನಿ ದೇಶದ ರಕಲ್‌ (8೦816) ಐಂಬ +ವಿದ್ಯಾರ್ಥಿಯು ಪ್ರಾಯೋಗಿಕ ಮನಶ್ಶಾಸ್ತ್ರದ +ಒಂದು ಅಂತಾರಾಷ್ಟ್ರೀಯ ಮಹಾಸಭೆ (17(೦£- +118೩110081 . (೦೧87055 10೦೯ ಔಈ0೮11- +1101131 75)000108) ) ಯಲ್ಲಿ ೨೦೪ ಬೇರೆ +ಬೇರೆ ಸಂಖ್ಯೆಗಳನ್ನು ಹದಿಮೂರು ನಿಮಿಷಗಳಲ್ಲಿ +ಮನದಟ್ಟು ಮಾಡಿ ಪ್ರೈಕ್ಷಕರೆಲ್ಲರನ್ನೂ ಬೆರಗು +ಗೊಳಿಸಿದನು. ಡಾ. ಸಾಲೊ ಫಿಂಕಲ್‌ಸ್ಟೈನ್‌ +(1. 5೩10. 81೧10161011 ) ಬಂಬ +ಪೋಲಂಡ್‌ ದೇಶದ ಗಣಿತ ಶಾಸ್ತ್ರಜ್ಞನು +೬೨೪೭೦೬೮೪೫೯೮೬೧೯೩೨೬೧೭೪೧ ಎಂಬ +ಸಂಖ್ಶೆಯನ್ನು ನಾಲ್ಕುವರೆ. ಸೆಕಂಡ್‌ಗಳಲ್ಲಿ +ಬಾಯಿಪಾಠ ಮಾಡಿದನು. ಓಹಿಯೊ ಸ್ಟೇಟ್‌ +ವಿಶ್ವವಿದ್ಯಾಲಯದ ಒಬ್ಬ ವಿದ್ಯಾರ್ಥಿಯು ಈ +ಸಾಹಸವನ್ನೂ ಮೀರಿಸಿ ೨೧ ಅಂಕೆಗಳ ಸಂಖ್ಯೆ +ಯನ್ನು ೪.೩೭ ಸೆಕೆಂಡ್‌ಗಳಲ್ಲಿ ಮನದಟ್ಟು +ಮಾಡಿಕೊಂಡನು. + +ಸಂಖ್ಯೆಗಳನ್ನು ಜ್ಞಾಪಕದಲ್ಲಿಡುವುದು ಒಂದು +ಮಹಾ ಶಕ್ತಿಯಾದರೂ ಅದರಲ್ಲಿ ವಿಚಿತ್ರವಾದು +ದೇನೆಂದಕೆ ಅನೇಕ ವೇಳೆ ಈಶಕ್ತಿಯು ಬಹು +ಕಡಿಮೆ ವಿದ್ಯಾಭ್ಯಾಸವಿರುವವರಲ್ಲಿ ಕಂಡು +ಬಂದಿದೆ. ಟಾಂ ಫುಲ್ಲರ್‌ ಎಂಬ ನಿರಕ್ಷರ ಕುಕ್ಷಿ +ಯಾದ ನೀಗ್ರೊ ಗುಲಾಮನು ವರ್ಜಿನಿಯಾದ +ಒಂದು ತೋಟದ ವಸ್ತಿಯಲ್ಲಿ ಲೆಕ್ಕ ಮಾಡುವ +ಯಂತ್ರದಂತೆ, ಕೆಲಸ ಮಾಡಲು :ನೇಮಿಸಲ್ಪಟ್ಟಿ + + +ದ್ಡನು. ಅವನ ಸಾಮರ್ಥ್ಯವನ್ನು ಪರೀಕ್ಷೆ +ಸಲು, . ೭೦ ವರ್ಷ, ೧೭ ದಿವಸ ಮತ್ತು +೧೨ ಗಂಟಿಗಳಲ್ಲಿ ಎಷ್ಟು ಸೆಕಂಡ್‌ಗಳಿವೆ + + +ಎಂಬ ಪ್ರಶ್ನೆಯನ್ನು. ಅವನಿಗೆ ಹಾಕಿದಾಗ, +ಅವನು ಬಾಯಲ್ಲಿ ಲೆಕ್ಕ ಹಾಕಿ, ಫೆಬ್ರುವರಿ ತಿಂಗ +ಳಲ್ಲಿ ೨೯ ದಿನಗಳಿರುವುದನ್ನೂ ಗಣಿಸಿ, ಒಂದೂ +ಪರೆ ನಿಮಿಷಗಳಲ್ಲಿ ಉತ್ತರ ಹೇಳಿದೆನು. ಓದು + + + + + +* ಸಲ + + +ಕ +ತ +ಆ + + + + + +ದೆ ಬಗ (0, ತ +| + + +ಜಾಪಕ ಶಕ್ತಿಯ ಅದ್ಭುತಗಳು ೭೧. +0 ೨ + + +ಬರಹವನ್ನೂ ಅರಿಯದ ಜೆಡೆದಿಯಾ ಬಕ್ಸ್‌ಟಿನ್‌ +( 16606148 80%101 ) ಐಂಬ ಇಂಗ್ಲೀಷ್‌ +ರವನಿಗೆ ಮಾನಸಿಕ ಗಣಿತದಲ್ಲಿ ಎಷ್ಟು ಪ್ರಚಂಡ +ವಾದ ಸಾಮರ್ಥ್ಯವಿತ್ತೆಂದರೆ, ಅವನಿಗೆ “ನಿರಕ್ಷರ +ಕುಕ್ಷಿಯಾದ ಲೆಕ್ಕಗಾರ” (11110೩16 ಛಿ೩100- +1%0£) ನೆಂಬ ಅಡ್ಡ ಹೆಸರು ಬಂದಿತ್ತು. ಚಿಕ್ಕಂದಿ +ನಿಂದಲೂ ಅವನಲ್ಲಿ ಒಂದು ವಿಶೇಷ ಗುಣವಿತ್ತು. +ಅದೇನೆಂದಕೆ ಅವನು ಯಾವ ಹೊಲ, ಗದ್ದೆ, +ಆಟಿದ ಭೂಮಿಯ ಸುತ್ತ ಹೋದರೆ, ಆ ಕ್ಷೇತ್ರ +ದಲ್ಲಿ ಎಷ್ಟು ಚದರಂಗುಲ (50085೮ 170108) +ಗಳಿವೆ ಎಂಬುದನ್ನು ಅವನ ಮನಸ್ಸು ಸ್ವಯಂ +ಪ್ರೇರಿತವಾಗಿ (೩010078(10) ಗುಣಿಸುತ್ತಿತ್ತು. +ಟು ಉಪನ್ಯಾಸ ಮಾಡುವುದನ್ನು +ಅವನು ಕೇಳುತ್ತಿದ್ದಾಗ, ಆ ಭಾಷಣದಲ್ಲಿ ಎಷ್ಟು +ಶಬ್ದಗಳಿವೆ ಎಂಬುದನ್ನು ಹುಡುಕಲು ಅವನ +ಮನಸ್ಸಿಗೆ ತಾನೇತಾನಾಗಿ ಪ್ರೇರಣೆ ಬರುತ್ತಿತ್ತು. +ಯಾರಾದರೂ ಅವನೆದುರಿಗೆ ಕಾಲದೆ ಅವಧಿ +ಯನ್ನು ಉಲ್ಲೇಖಿಸಿದಕೆ, ಅದರಲ್ಲಿ ಎಷ್ಟು +ಸೆಕಂಡ್‌ಗಳಿವೆ ಎಂಬುದನ್ನು ಅವನ ಮನಸ್ಸು +ಕೂಡಲೇ ಅಂತಃಸ್ಫೂರ್ತಿಯಿಂದ (1750- +01161)) ಗುಣಿಸುತ್ತಿತ್ತು. ಒಮ್ಮೆ ಅವನು +ಫಾರ್ದಿಂಗ್‌ ಎಂಬ ಇಂಗ್ಲೀಷ್‌ ನಾಣ್ಯದ ಬೆಲೆ +ಯನ್ನು ಮನಸ್ಸಿನಲ್ಲೇ ೧೩೯ ಬಾರಿ ದ್ವಿಗುಣಮಾಡಿ +ದಿಗ್ಭ_ಮೆಗೊಳಿಸುವಷ್ಟು ದೊಡ್ಡ ಸಂಖ್ಯೆಗಳ +ಸಾಲನ್ನು ಪಡೆದನು. ಅದನ್ನು ಪೌಂಡ್‌ಗಳಿಗೆ +ಕೂಪಾಂತರಿಸೆಲು ೩೯ ಅಂಕಿಗಳುಳ್ಳೆ ಒಂದು +ಅಗಾಧ ಸಂಖ್ಯೆಯು ಬಂದಿತು. ಇ ಸಂಖ್ಯೆಯನ್ನು +ಹತ್ತು ವಾರಗಳ ಕಾಲ ಆಗಿಂದಾಗ್ಗೆ ಮನಸ್ಸಿ +ನಲ್ಲೇ ಗುಣಿಸಿ ಅದರ ದ್ವಿಘಾತ (508/6) +ನನ್ನು ಕಂಡುಹಿಡಿದನು. ಇದು ನಿಜವಾಗಿಯೂ +ಅದ್ಬು ತ ಸಾಹಸ ಕಾರ್ಯ. + +ಸೋಮೇಶಚಂದ್ರ ಬಸು ಎಂಬ ಗಣಿತ ಶಾಸ್ತ್ರ +ಜ್ಞನು ಭಾರಿಪ್ಪ ಪ್ರಶ್ನೆಗಳಿಗೆ ಮಿಂಚಿನ ವೇಗದಲ್ಲಿ +ಉತ್ತರ ಕೊಡುತ್ತಿದ್ದನು. ೧೯೨೨ ಮತ್ತು + + +೧೯೨೬ ನೇ ಇಸವಿಗಳಲ್ಲಿ ಅಮೇರಿಕಾ ಮತ್ತು +ಯುಕೋಪ್‌ ದೇಶಗಳಲ್ಲಿ ಅತಿರೇಕದ ಬಹು +ದೊಡ್ಡ ಅಂಕೆಗಳ ಸಾಲಿನ ೧೦೯ ನೇ ಮೂಲ +ವನ್ನು (800) ಕೆಲವು ಸೆಕೆಂಡ್‌ಗಳಲ್ಲೇ +ಬಾಯಲ್ಲಿ ಹೇಳುವ ಶಕ್ತಿಯನ್ನು ಪ ಪ್ರದರಿಸಿದನು. + +ಪ್ರದರೈನದಲ್ಲಿ ನೆರೆದಿದ್ದ ಪ್ರೇಕ್ಷಕರು "ಅನನ ಲಕ್ಷ್ಯ +ನನ್ನು ಭಂಗಪಡಿಸಲು ಉದ್ದೇಶಪೂರ್ವಕವಾಗಿ +ಭಯಂಕರ ಗಲಭೆ ಮಾಡಿದರೂ ಅವನು ಅದಾ +ವ್ರದನ್ನೂ ಲಕ್ಷಿಸದೆ ಏಕಾಗ್ರ ಚಿತ್ತದಿಂದ ೧೦೦ +ಅಂಕೆಗಳುಳ್ಳ ಎರಡು ಸಂಖ್ಯೆಗಳ. ಗುಣಾಕಾರ + +ವನ್ನು ೫೨॥ " ನಿಮಿಷಗಳಲ್ಲಿ ಮನಸ್ಸಿನಲ್ಲಿ ಮಾಡಿ +ಮುಗಿಸುತ್ತಿ ದ್ಧ ನು. ಈಚೀಚೆಗೆ ಜಂದ: ವಿದ್ಯು- +ಚ್ಛಕ್ತಿ ಯಿಂದ. ಶೀಘ್ರವಾಗಿ ಲೆಕ್ಕ ಮಾಡುವ +ಯಂತ್ರ ಗಳೂ ಕೂಡ ಅಷ್ಟು ಭಾರಿ 1) ಸಂಖ್ಯೆ +ಗಳ ಕಲಸವನ್ನು ಒಂದು 'ಸಂಟೆಗಿಂತ ಮುಂಚೆ +ಮಾಡಲಾರವು. ಬೆಂಗಳೂರಿನ ಶಕುಂತಲಾದೇವಿ +ಯವರಿಗೆ ಲೆಕ್ಕಮಾಡುವ ಯಂತ್ರದಂಥ ಜ್ಞಾಪಕ +ಶಕ್ತಿಯಿದೆ. ಸಾಧಾರಣ ಮನುಷ್ಯನು ಕೆಲವು +ಗಂಟಿಗಳಲ್ಲಿ ಮಾಡತಕ್ಕ ಕಠಿ��ವಾದ ತೊಡಕಿನ +ಲೆಕ್ಕಗಳಿಗೆ ಉತ್ತರಗಳನ್ನು ಅವರು ಕಣ್ಣುರೆಪ್ಪೆ +ಮುಚ್ಚುವುದಕೊಳಗಾಗಿ ಹೇಳಿ ಬಿಡುತ್ತಾರೆ. +ಪ್ರೇಕ್ಷಕರಲ್ಲಿ ಯಾರಾದರೂ ಇಂಥಿಂಥ ತಾರೀಖು +ಗಳಲ್ಲಿ ಯಾವ ಯಾವ ದಿನಗಳು ಬೀಳುತ್ತವೆ +ಎಂಬ ಪ್ರಶ್ನೆಯನ್ನು ಕರೀ ಹಲಗೆಯ ಮೇಲೆ +ಬರೆದು ಮುಗಿಸುವುದಕ್ಕೆ ಮುಂಚೆಯೇ ಆಕೆಯು +ಉತ್ತರವನ್ನು ಹೇಳುತ್ತಾಳೆ. + +ಒಳ್ಳೆ ಜ್ಞಾ ಪಕಶಕ್ತಿಯಿದ್ದ ಮಾತ್ರಕ್ಕೆ ಆ +ಮನುಷ್ಯ ನು ಮೇಧಾವಿಯೆಂದು ಜೇಳುವುದಕ್ಕಾ +ಸುವುದಿಲ್ಲ. ೧೮ನೆ ಶತಮಾನದಲ್ಲಿ "ಮೆಮರಿ' +ಥಾಂಪ್ಸನ್‌ (""1101%0೧)'' 7770177507) +ಎಂಬ ಬ್ರಿಟಿಷ್‌ ವೈದ್ಯನು ಜ್ಞಾಪಕಶಕ್ತಿ ಯ +ಬಹು ಚಮತ್ಕಾರ ಸಾಹಸ ಕೃತ್ಯಗಳನ್ನು +ತೋರಿಸಿದರೂ, ಇತರ ವಿಷಯಗಳಲ್ಲಿ ಅವನು +ಸಾಧಾರಣ ಮನುಷ್ಯನೇ ಆಗಿದ್ದನು. ಕೆಲವು + + +ನ ಕಸ್ತೂರಿ, + + +ವರ್ಷಗಳ ಸೆಳಗೆ ಸುಮಾರು ೩೦೦ ಮಂದಿ +ಪ್ರತಿಭಾ : ಶಾಲಿಗಳ ವಿಷಯವನ್ನು ವಿಚಾರ +ಜು ಅವರ ಪೈಕಿ ಇಪ್ಪತ್ತಕ್ಕಿಂತಲೂ +ಕಡಿಮೆ : ಮಂದಿಗೆ ತೀಕ್ಷ್ಣ ಬಾಜ ಜ್ಞಾಪಕ +ಶಕ್ತಿ ಯಿತ್ತೆಂದು ತಿಳಿಯಬಂದಿತು. ಕೆಲವು ಸ ಸಲ +ಜ್ಞಾ ಪಕಕ ಯಲ್ಲಿ ಪ್ರವೀಣರಾದವರೂ ಪರಿ +ಪೂರ್ಲ ರಾಗಿರುವುದಿಲ್ಲ. ಒಬ್ಬ. ಅಮೇರಿಕದ +ವಿದ್ಯಾರ್ಥಿಗೆ ಅವನ ಅಸಾಧಾರಣ ಜಾಪಕ +ಶಕ್ತಿಗಾಗಿ ಇಂಗ್ಲ ಂಡಿನಲ್ಲಿ ಎರಡು ವರ್ಷ +ವ್ಯಾಸಂಗ ಮಾಡುವುದಕ್ಕಾಗಿ ವಿದಾ ರ್ಥಿವೇತ +ನವು ದೊರೆಯಿತು. ಅವನು ಸಮದ. ದ್ರಯಾನಕ್ಕೆ +ಹೊರಟು ಸೌಥಾಪ್ಟನ್‌ಗೆ ಬಂದು ಗು +ಪರವಾನೆ (7858-0081) ತರುವುದನ್ನು ಮರೆತು +ಬಿಟ್ಟಿದ್ದನೆಂದು ಗೊತ್ತಾಗಿ, ಅಲ್ಲಿ ಇಳಿಯಲು +ಅನುಮತಿ ಸಿಕ್ಕದೆ ಹಿಂತಿರುಗಿ ಹೋಗಬೇಕಾ- +ಯಿತು । + +ಒಬ್ಬ ಯಹೂದಿ ಅರ್ಚಕನು ಹೀಬ್ರೂ +( 1100/0೪91) ಭಾಷೆಯ ತನ್ನ ಧಾರ್ಮಿಕ +ಗ 'ಂಥಗಳನ್ನು ಗಟ್ಟಿಯಾಗಿ ಅಧ ಸಯನ ಮಾಡು +ತ್ತಿದ್ದಾಗ್ಗ ಓದು | ಗೊತ್ತಿ ದೆ ಅಜ್ಞಾನಿ +ಯಾಗಿದ್ದ ಚಾಕರಳೊಬ್ಬ ಳು ಆ ಶಬ ಗಳನ್ನು +ದೂರದಿಂದ ಕೇಳಿ ಅವುಗಳ ಅರ್ಥವೇ ಗೊತ್ತಿಲ್ಲ +ದಿದ್ದರೂ ಗ್ರಂಥಗಳ ಯಾವ ವಚನವನ್ನೂ +ಒಂದು ಶಬ್ದ ಬಿಡದಂತೆ ಅಕ್ಷರಶಃ ಪುನರುಚ್ಛ, +ರಿಸುತ್ತಿದ್ದಳು. ಇನ್ನೂರು ವರ್ಷಗಳ ಹಿಂದೆ ಜಗ- +ನ್ನಾಥ ತರ್ಕಪಂಚಾನನ ಎಂಬ ವೃದ್ಧನು +ತ್ರಿವೇಣಿಯಲ್ಲಿ ಸ್ನಾನಮಾಡುತಿದ್ದಾಗ, ನದಿಯ +ದಂಡೆಯ ಮೇಲೆ ನಿಂತಿದ್ದ ಇಬ್ಬರು ಇಂಗ್ಲೀಷ್‌ +ರವರು ವ್ಯಾಜ್ಯ ವಾಡುತ್ತಾ, ತಾಡಾಟಕ್ಕೆ ತೊಡಗಿ +ಮುಷ್ಟಿಯುದ್ಧ ಮಾಡಿದರು. ಈ ಮೊಕದ್ದ ಮೆ +ನ್ಯಾಯಸ್ಕಾನಕ್ಕೆ ಹೋಗಿ ಅಲ್ಲಿ ಆ ವೃದ್ಧನು +ಸಾಕ್ಷಿಗಾಂನಾಗಿ ಬಂದು ನಿಲ್ಲಬೇಕಾಯಿತು. +ಅವನ ಜ್ಞಾಪಕಶಕ್ತಿಯು ಎಷ್ಟು ಅದ್ಭುತವಾಗಿ- +ತ್ತೆಂದರೆ, ಅವನಿಗೆ ಒಂದು ಇಂಗ್ಲೀಷ್‌ ಶಬ್ದದ + + +ಜುಲೈ ೧೯೬೧ + + +ಅರ್ಥವೂ ಗೊತ್ತಿಲ್ಲದಿದ್ದರೂ ಆ ಇಬ್ಬರು ಮನು +ಷ್ಯರ ಜಗಳಾಟದೆ ಮಾತುಗಳಲ್ಲಿ ತನ್ನ ಕಿವಿಗೆ +ಬಿದ್ದಿದ್ದ ಪ್ರತಿಯೊಂದು ಶಬ್ದವನ್ನೂ ಪದಾನು +ಪದವಾಗಿ ತಿಳಿಯಪಡಿಸಿದನು. ಅದೇ ಕಾಲದಲ್ಲಿ +ಜೀವಿಸಿದ್ದ ಪಂಡಿತ ಬಾಣೇಶ್ವರ ವಿದ್ಯಾಲಂಕಾರ +ಎಂಬ ವಿದ್ವಾಂಸನಿಗೂ ಅಸಾಮಾನ್ಯ ಸ್ಮೃತಿ +ಶಕ್ತಿಯಿತ್ತು. ಅವನು ಹನ್ನೆರಡು. ವರ್ಷದ +ಬಾಲಕನಾಗಿದ್ದಾಗ ೧೦೩ ಪದ್ಯಗಳಿದ್ದ ಒಂದು +ಸಂಸ್ಕೃತ ಗೀತವನ್ನು ಯಾರೋ ಕಥನ ಮಾಡಿ +ದ್ವನ್ನು ಒಂದೇ ಬಾರಿ ಕೇಳಿ, ಅವುಗಳನ್ನೆಲ್ಲಾ +ಸಂಪೂರ್ಣವಾಗಿ ತನ್ನ ಬಾಯಿಂದ ಹೇಳತೊಡ +ಗಿದನು. + +ಅದ್ಭುತ ಅವಧಾನಶಕ್ತಿಯುಳ್ಳ ಕೆಲವರ +ಸಾಹಸ ಕೃತ್ಯಗಳು ಬಹು ಮನೋರಂಜಕವಾ- +ಗಿವೆ. ಚದುರಂಗದಾಟದಲ್ಲಿ ನಿಪೆಣನಾದ ಹ್ಯಾರಿ +ನೆಲ್ಸನ್‌ ಪಏಿಲ್ಸ್‌ಬರಿ ಎಂಬ ಅಮೇರಿಕನ್ನನು +ಕಣ್ಣು ಕಟ್ಟಿ ಚು ಇಪ್ಪತ್ತು ಮಂದಿ ಪ್ರತಿಕಕ್ಷಿ +ಗಳೊಡನೆ ಭಗ ಕಾಲದಲ್ಲಿ ಆಟವಾಡುತ್ತಾ +ಬೇರೆ ಬೇಕೆ ಚದುರಂಗದ ಹಲಗೆಗಳ ಮೇಲೆ +ಮಾಡಿದ ಚಲನೆಗಳನ್ನೂ ಪ್ರತಿ ಚಲನೆಯ +ನಂತರ ಚದುರಂಗದ ೩೨ ಕಾಯಿಗಳು ಯಾವ +ಯಾವ ಸೆ ಸಳಾಂತರಗಳನ್ನು ಹೊಂದಿವೆ ಎಂಬು +ದನ್ನೂ ನೆನಪಿನಲ್ಲಿಟ್ಟು, ೨೦ ಹಲಗೆಗಳ ಮೇಲಿ- +ರುವ ಸಂಪೂರ್ಣ ಪಂಸ್ಥಿತಿಯ ಅಸಂದಿಗ್ಧ ಚಿತ್ರ +ವನ್ನು ತನ್ನ ಮನಸ್ಸಿನಲ್ಲಿ ಸ್ಲಿರವಾಗಿ ನೆಟ್ಟಿ ರುತ್ತಿ- +ದ್ವನು. ನೆಪೋಲಿಯನ್‌ ಬೋನಾಪಾರ್ಟನು +ತನ್ನ ಹನ್ನೆರಡು ಮಂದಿ ಕಾರ್ಯದರ್ಶಿಗಳಿಗೆ +ಹನ್ನೆರಡು ಬೇಕೆ ಬೇರೆ ಕಾಗದಗಳನ್ನು ಒಂದೇ +ಕಾಲದಲ್ಲಿ ಹೇಳಿ ಬರೆಯಿಸುತ್ತಿದ್ದನು. + +ಒಂದು ಪತ್ರಿಕಾಪರಿಷತ್ತಿನಲ್ಲಿ ಜನ +ರಲ್‌ ಜಾರ್ಜ್‌ ಮಾರ್ಷಲ್‌ ( ೮0008೩! +(71600886 18/51811) ಎಂಬುವರು ಅಲ್ಲಿ +ನೆರೆದಿದ್ದ ಅರವತು ಮಂದಿ ಬಾತ್ಮಿದಾರರಿಗೆ +ಪ್ರತಿಯೊಬ್ಬನೂ ತಮ್ಮನ್ನು ಒಂದು ಪ್ರಶ್ನೆ ಕೇಳ + + +ಶೆ ಯೊಬ್ಬ + + +. ಗಳು + + +ಬೇಕೆಂದು: ಹೇಳಿದರು +ಅರವತ್ತು ಪ್ರಶ್ನೆಗಳನ್ನೂ +ಬಂದೊಂದಾಗಿ ಎಲ್ಲಕ್ಕೂ +ಕೆಲವು ಜ್ಞಾಪಕಶಕ್ತಿಯ +ವಧಾನ” ವೆಂಬ ಆಶ್ಚರ್ಯಕರವಾದ ಸಾಹಸ +ಕೃತ್ಯವನ್ನು ಪ್ರದರ್ಶಿಸುತ್ತಾರೆ. ಅಭಿನಯಗಾರ +ನಿಗೆ “ಶತಾವಧಾನಿ” ಎಂದು ಹೆಸರು. ಶತಾವ +ಧಾನಿಯು ಪ್ರೇಕ್ಷಕರಲ್ಲಿ ೧೦೦ ಜನಗಳಿಗೆ ಪ್ರತಿ +ಯೊಬ್ಬನೂ ಒಂದೊಂದು ವಾಕ್ಕ ಅಥವಾ ಸಂಖ್ಯೆ +ಗಳ ಸಾಲನ್ನು ಉಚ್ಚರಿಸಲು ಹೇಳುತ್ತಾನೆ. +ಈ ವಾಕ್ಯಗಳು ಗ್ರೀಕ್‌, ಲ್ಯಾಟಿನ್‌, ಅಥವ +ಅಭಿನಯಗಾರನಿಗೆ ತಿಳಿಯದ ಮತ್ತಾವ ಭಾಷೆ +ಯಲ್ಲಾ ದರೂ ಇರಬಹುದು. ಮೊದಲನೇ ಸಲ +ಪ್ರತಿಯೊಬ್ಬ ಪ್ರೇಕ್ಷಕನೂ ತನ್ನ ವಾಕ್ಯದ ಮೊದ +ಏನೇ ಶಬ್ದವನ್ನು ಹೇಳುತ್ತಾನೆ. ಎರಡನೆ ಸಾರಿ +ಎರಡನೆ ಶಬ್ಧ; ಅದೇ ರೀತಿ ಅನೇಕ ಸಾರೆ ನಡೆ +ಯುತ್ತದೆ. ಕೊನೆಯಲ್ಲಿ ಶತಾವಧಾನಿಯು ಪ್ರತಿ +ಪ್ರೇಕ್ಷಕನ ಶಬ್ದಗಳನ್ನೆಲ್ಲಾ ಒಟ್ಟು +ಸೇರಿಸಿ ಅವರವರ ವಾಕ್ಯಗಳು ಅಥವಾ ಅಂಕೆ +ಇಂಥಿಂಥಾದ್ದೆಂದು ಹೇಳುತ್ತಾನೆ. ` + + +ಜನರಲ್‌ರವರು ಆ + +ಜ್ಞಾಪಕದಲ್ಲಿಟ್ಟು +ಉತ್ತರ ಶೊಟ್ಟರು. +ಪ್ರವೀಣರು “ ಶತಾ- + + +ಈ ಕೆಳಗೆ ಬಕೆದಿರುವುದು ಪ ್ರ್ರಚಂಡ ಜ್ಞಾ ಪಕ +ಶಕ್ತಿಯ ಒಂದು ದೃಷ್ಟಾಂತ. ಲಕ್ನೋ. ಪಟ್ಟ +ಣದ ವೃದ್ಧನೂ ಕುರುಡನೂ ಆದ ಧನರಾಜ +ಶಾಸ್ತ್ರಿ ಎಂಬ ವಿದ್ವಾಂಸನಿಗೆ ಎಷ್ಟು ಅಪೂರ್ವ +ಜ್ಞಾಪಕ ಶಕ್ತಿಯೂ ಅಸಂಖ್ಯಾತವಾದ ನಾನಾ + + +ಜಾಪಕಶಕಿಯ ಅದ್ಭುತಗಳು +ಇ ಹ + + +೭೩ + + +ಜ್ಞಾನ. ಶಾಖೆಗಳಲ್ಲಿ ಎಷ್ಟು ಅಗಾಧವಾದ +ಪಾಂಡಿತ್ಯ���ೂ ಇವೆಯೆಂದರೆ, ಟು "ನಡೆಯು +ತ್ತಿರುವ ಸರ್ವ ಎದ್ಕಾ ಸಂಗ್ರಹ ಪುಸ್ತಕ” +(17೩11178 07010046618) ವೆಂದು ಎಣಿ- +ಸಲ್ಪಟ್ಟಿದ್ದಾನೆ. ಸುಮಾರು-೮೦,೦೦೦ ಸಂಸ್ಕೃತ +ಗ್ರಂಥಗಳಿಂದ ನಲವತ್ತು ಲಕ್ಷ ಶ್ಲೋಕಗಳನ್ನು +ಬಾಯಿಪಾಠ ಮಾಡಿದಾನೆಂದು ಹೇಳುತ್ತಾರೆ. +ಮಾಯಾ ನಿಬಂಧ ಎಂಬ ಪ್ರಾಚೀನ ಗ್ರಂಥದ +ಐದು ಸಾವಿರ ಶ್ಲೋಕಗಳನ್ನು, ಜ್ಞಾ ಪಕಶಕ್ತಿ +ಯಿಂದ ಪೈನರುತ್ಬ ತ್ತಿ ಮಾಡಲು ಅಖಿಲಭಾರತ +ಸಂಸ್ಕೃ ತ ಪರಿಷ್ತಿನವರು ಆತನನ್ನು ನೇಮಿಸಿ +ದ್ವರು. ಕಳೆದು ಹೋಗಿರುವ ಇನ್ನೊಂದು ಪುರಾ +ತನ ಗ್ರಂಥದಿಂದ ಅವನು ೧೬,೦೦೦ ಪದ್ಯಗ + + +ನನ್ನು ನಿರ್ಮಿಸಿದ್ದಾನೆ, ತನ್ನ ಚಿಕ್ಕ ವಯಸ್ಸಿ +ನಲ್ಲಿ ಒಂದು ದಿನಕ್ಕೆ ೧೨೦೦-೧೩೦೦ ಶ್ಲೋಕ +ಗಳನ್ನು ಬಾಯಿಪಾಠ. ಮಾಡಲು ಶಕ್ತನಾಗಿ + + +ದ್ವನು. ತನ್ನ ಒಂದೂವಕೆ ವರ್ಷ ವಯಸ್ಸಿ ನಿಂದ +ತುರುಡನಾಗಿದ್ದ ರೂ ಆತನು ಬನಾರಸ್‌ ವಿಶ್ವ- +ವಿದ್ಯಾಲಯದಿಂದ ಮೂರು ಡಿಗ್ರಿಗಳನ್ನು ಪಠದಿ +ದಾನೆ. ನ್ಯಾಫೆನ್‌ (14೩೧೧) ಸುದ್ದಿ ಸಂಸ್ಥೆಯ +ಸುದ್ದಿ ಗಾರನೆದುರಿನಲ್ಲಿ ತಾನು ಬಾಯಿಪಾಠ +ಮಾಡಿರುವ ಗ್ರಂಥಗಳು, ನಕ್ಷತ್ರಶಾಸ್ತ್ರ, ವ್ಯವ +ಸಾಯಶಾಸ್ತ್ರ, ಚಿತ್ರಕಲೆ, ನರ್ತನ, ಸಂಗೀತ, +ಛಾಯಾಚಿತ್ರ, ಭಾತಿಕಶಾಸ್ತ್ರ , ವೈಮಾನಿಕ ಕಲೆ +ಮತ್ತು ಇತರ ಅನೇಕ ವಿಷಯಗಳನ್ನು ಒಳ + + +ಪಟ್ಟಿ 'ನೆಯೆಂದು ಗೊತ್ತಾಯಿತು. 3 + + + + + +ಸೋಲೀಸ- ಈತ ಹಣ್ಣಿನಂಗಡಿಯಲ್ಲಿ ಎರಡು ಬಾಳೆ ಹಣ್ಣುಗಳನ್ನು ಕೈಹಾಕಿ + + +ತೆಗೆದುಕೊಂಡು ತಿಂದಿದ್ದಾ ನೆ + + +ಮ್ಯಾಜಿಸ್ಟ್ರೇಟ- ಪೋಲೀಸರಂತೆಯೆ: ವರ್ತಿಸುವುದು ಮಹಾಪರಾಧವಾದ್ದರಿಂದ + + +ಈತನಿಗೆ ಚ ವರ್ಷ ಶಿಕ್ಷೆ ನಿಧಿಸಿದ್ದೇನೆ. + + +8 ಹ 5.10 + + +ಆಕೆ +ಕಹೋ + + +ಸ. + + +ಪ್ಫೃ್ತ್ರ + + +ಗ ಜಾ + + +ಅ ಅಸೌ +ಟಿ ಬಾ ಯತೆ ಹಾ + + + + + +ನಧೋರ;ಡ್‌ (ಹಮದ್ಯೀಪ) ವೆಂಬ ಹೆದರಿಸುವ +ಹೆಸರನ್ನಿಟ್ಟುಕೊಂಡ ದ್ವೀಪರಾಜ್ಯವು ನವಮೈಸೂ +ರಿನ ಅರ್ಧದಷ್ಟು (೩೯,೭೬೮ ಚದುರ ಮೈಲು) +ವಿಸ್ತಾರ, ಹುಬ್ಬಳ್ಳಿ ನಗರದಷ್ಟು (೧,೭೦,೦೦೦) +ಜನಸಂಖ್ಯೆ, ಆದರೆ ತನ್ನದೇ ಸ್ವಂತ ಭಾಷೆ ಮತ್ತು +ತನ್ನದೇ ಸ್ವಂತ ನೋಬೆಲ್‌ ಪಾರಿತೋಷಕಪಡೆದ +ಸಾಹಿತಿಯನ್ನೊಡಗೊಂಡ ದೇಶವಾಗಿದೆ. ಅದರ +ಪಾರ್ಲಿಮೆಂಟು (ಹೆಸರು “ಅಲ್ತಿಂಗೌ”) ಜಗ- +ತ್ತಿನ ಅತಿ; ಪ್ರಾಚೀನ ಪಾರ್ಲಿಮೆಂಟಾಗಿದೆ. +(ಅದು ಕ್ರಿ. ಶ. ೯೩೦ ನೇ ವರ್ಷದಲ್ಲಿ ಪ್ರಾರಂಭ +ವಾಗಿ ಪ್ರತಿವರ್ಷ ಜುಲೈಯಲ್ಲಿ ಸೇರುತ್ತಬಂದಿದೆ). +ಅಲ್ಲಿ ಸೈನೃವಿಲ್ಲ--- ಮತ್ತು ಅದು ಸೈನಿಕ ಸಮ- +ವಸ್ತ್ರವನ್ನು ನೋಡಿದರೆ ಮೆಚ್ಚುವುದಿಲ್ಲ. +ಐಸ್‌ಲಂಡಿನ ವಿಷಯ ಹೊರ ಜಗತ್ತಿಗೆ ತಿಳಿ +ದಿರುವುದು ಅತ್ಯಲ್ಪ. ಅದರ ಹೆಸರು *ೇಳಿಯೆ +ಪ್ರವಾಸಿಕರು ಅಂಜಬೇಕು. ಅಲ್ಲಿ ಹಿಮ ಮತ್ತು +ಬರ್ಫ್‌ ಸಾಕಷ್ಟಿ ರುವುದು ನಿಜ, ಆದರೆ ಐಸ್‌- +ಲಂಡ್‌ ಎಂಬ ಹೆಸರು ಅದಕ್ಕೆ, ಹಿಂದಿನ ಯುಗ + + +೭೪ + + +ಅಲ್ಲ ಪ್ರಪಂಚದ ಅತಿ ಪ್ರಾಚೀನ +ಪಾರ್ಲಿಮೆಂಟು ಇದೆ + + +ಐಸ್‌ಲಂಡ್‌ + + +ನಿನಿಧ ಮೂಲಗಳಿಂದ + + +ದಲ್ಲಿ, ಅದರ ಮೈ ಮೇಲೆ ಮೂರು ಫರ್ಲಾಂಗ್‌ +ದಪ್ಪದ ಹಿಮದಹಾಳೆ ಹೊಚ್ಚಿದ್ದಾಗಷ್ಟೆ, ಸಾರ್ಕಕ +ವಾಗುತ್ತಿತ್ತಲ್ಲದೆ ಇವೊತ್ತಿಗಲ್ಲ. ಇಂದು ಅದ +ಹವೆ ಅಷ್ಟು ಶೀತವಾಗಿಲ್ಲ. ಚಳಿಗಾಲ-ಬೇಸೆಗೆ +ಗಳ ಶೀತೋಷ್ಣಗಳ ಅಂತರವೂ ಅಸಹನೀಯ +ವಾಗಿಲ್ಲ. ನಿಜವಾಗಿ ಇಲ್ಲಿ ಮೊದಲು ನೆಲಸಿದ- +ವರು. ಈ ದ್ವೀಪವನ್ನು ಎಷ್ಟು ಮೆಚ್ಚಿಕೊಂಡ +ರೆಂದರೆ ಹೆಚ್ಚು ಜನ ವಸಾಹತುಗಾರರು ಬಂದು +ತಮ್ಮ ಗುತ್ತಿಗೆ ಮುರಿದಾರೆಂಬ ಭಯದಿಂದ +ಅದಕ್ಕೆ ಐಸ್‌ಲಂಡ್‌' ಎಂಬ ಹೆಸರು ಶೊಟ್ಟಿ +ಕೆಂದು ಹೇಳುವವರಿದ್ದಾರೆ + +ಐಸ್‌ಲಂಡಿನ ಇತಿಹಾಸವು ನಮ್ಮ ನೃಪತುಂಗ +ತನ್ನ “ಕವಿರಾಜ ಮಾರ್ಗ'”ವನ್ನು ಬರೆದು ಅರ್ಧ +ಶತಕ ದಾಟಿದ ಮೇಲೆ ಪ್ರಾ ರಂಭವಾಯಿತಷ್ಟೇ(. +ಕ್ರಿ. ಶ. ೮೭೪ ರಲ್ಲಿ ನಾರ್ವೆಯಲ್ಲಿ ದೌರ್ಜನ್ಯ +ನಡೆಸಿದ್ದಕ್ಕಾಗಿ ದೇಶಭ್ರಷ್ಟನಾದ ಇಂಗಲ್ಫುರ್‌' +ಅರ್ನಾರ್ಸನ್‌ ಎಂಬ ಸರದಾರನು ತನ್ನ ಉದ್ದನ್ನ +ನಾವೆಯಲ್ಲಿ ಹೆಂಡತಿ, ಮಕ್ಕಳು, ಪರಿವಾರದೊ- + + + + + + + + +ಡನೆ ನಾರ್ವೆಯ ಅರಸನ ಕ್ರೋಧಕ್ಕೆ ನಿಲುಕ +'ದಂತಿರಲು ಇಲ್ಲಿ ಬಂದು ನೆಲಸಿದನು. ಆತ +ಬಂದಿಳಿದ ಸ್ಥಳದಲ್ಲೇ ಇಂದಿನ ರಾಜಧಾನಿ ರೈಕ್‌- +' ಯವಿಕ್‌ ಇದೆ. ಅಲ್ಲಿ ಆತನ ಉನ್ನತ ಮೂರ್ತಿ +| ಯೊಂದು ನಿಂತಿದೆ. ಪಶ್ಚಿಮ ಯುರೋಪಿನ +_. ಬಂದರಗಳನ್ನು ಲೂಟಿಮಾಡಿ ಒಂದು ಶತಮಾನ +| ಕಾಲತ್ರಾಹಿ ತ್ರಾಹಿ ಬಬ್ಬಿ ಸಿಬಿಟ್ಟಿದ್ದ “ವೈಕಿಂ- +_ ಗ್‌'ರಲ್ಲನೇಕರು ಇಲ್ಲಿ ತಳವೂರಿದರು. ಅವರು +_ ಶೂರರೂ ಕ್ರೂರರೂ ಸಾಹಸಿಗಳೂ ಆಗಿದ್ದರು. +ಕೆಂಪು ತಲೆಯ ಎರಿಕ್‌ ಎಂಬಾತ ನಾರ್ವೆಯಲ್ಲಿ +_ ಸೊಲೆ. ಮಾಡಿ. ಐಸ್‌ಲಂಡಿಗೆ ಬಂದು ಇಲ್ಲಿ +ಕೊಲೆ ಮಾಡಿ ತಪ್ಪಿಸಿಕೊಂಡು ಹೋಗಿ ಗ್ರೀನ್‌- +ಲಂಡನ್ನು ಕಂಡುಹಿಡಿದು ಅಲ್ಲಿ ನೆಲಸಿದನು. +.. ಐಸ್‌ಲಂಡಿನಲ್ಲಿ ನೆಲಸಿದ ಈ ಜನರ ಪ್ರಾರಂ- +ಭಿಕ ರಾಜ್ಯಪದ್ಧತಿ ಸರದಾರಿಕೆಯ ಮಾದರಿಯ + ದಾಗಿತ್ತು. ಭಾರಿ ಜಮೀನುದಾರಿಗಳ ಒಡೆಯರೇ +* ಅಲ್ತಿಂಗಿ "ನಲ್ಲಿ ಪ್ರಮುಖರಾಗಿದ್ದರು. ಅವರಲ್ಲಿ +ಅಧಿಕಾರಕ್ಕಾಗಿ ಕಚ್ಚಾಟವಾಗಿ ೧೩ ನೇ +ಶತಕದ ಮೊದಲಲ್ಲಿ ಆರಂಭವಾದ +ರಕ್ತರಂಜಿತ ಯಾದವಿ ಯುದ್ಧ ಅರ್ಧ +ಶತಮಾನ ಕಾಲ ಮುಂದುವರಿದು +ಕೊನೆಗೆ ಅವರು ನಾಕ್ವೆಯ ಪ್ರಭು- + + + + + + + + + + + + + + +ಹಳು ಐಸ್‌ಲಂಡ್‌ + + +ಗಟ 1 ಸ ಜ್‌ ಯ. ಸ +ಸು 21; ಧ್ರ: ಕ ಜೆ (|| ಕ +101] “7757211 77' +2 ಎ “1111111111 ಹ ಗ +ಜೂರಾಲಾ- ೫0 ಜಾಇಳಾಸ ಯತ +ಸ + + +ಹಗ ವ +1೫11(7717೧7೯೯/'ಆೋೂಪ್‌ಕ8. ಬ +118 /1[[1]/ 11111!!! + + +ಕಿತ್‌ ಟ್‌ ಈ ದ ಖ್‌ ಫ್‌ ತ . ಕ್ರಾ? + + +೭೫ + + +ತ್ವಕ್ಕೆ- ಯಾವುದರಿಂದ ತಬ್ಬಸಿಕೊಳ್ಳಲು ಅವರ +ಪೂರ್ಯಜರು ಓಡಿಬಂದಿದ್ದರೊ ಅದಕ್ಕೆ- ತಲೆವಾಗ +ಬೇಕಾಯಿತು. ನಾರ್ವೆಯು ಡೆರ್ನ್ಯಾನ ಪ್ರಭು- +ತ್ವಕ್ಕೊಳಗಾದ ಮೇಲೆ ಐಸ್‌ಲಂಡೂಡೆನ್ನಾರ್ಶಿಗೆ +ಆಧೀನವಾಯಿತು. ಐಸ್‌ಲಂಡಿನವರು ಒಮ್ಮೆ +ಪರರ ಅಧಿಕಾರಕ್ಕೆ ತಲೆಬಾಗಿದಮೇಲೆ ನಿರಂತರ +ವಾಗಿ ಈ ಎರಡೂ ರಾಷ್ಟ್ರಗಳ ವಿರುದ್ಧ ತಮ್ಮ +ಸ್ವಾಯತ್ತತೆಯನ್ನುಳಿಸಿಕೊ + +ಳ್ಳಲು ಹೋರಾಡಿದರು. +೧೬ ನೇ ಶತಮಾನದಲ್ಲಿ, ಜ್‌ +ಸ್ವತಃ ಕಡಲುಗಳ್ಳರ ಸಂತ ಗ] +ತಿಯವರಾದ ಇವರಿಗೆ ಬ್ರಿಟಿ +ಶ್‌ ಮತ್ತು ಫ್ರೆಂಚ್‌ ಕಡಲು +ಗಳ್ಳರ ಉಪಟಳವನ್ನು ಸಹಿ +ಸುವ ಪ್ರಸಂಗ ಬಂತು. ಎರ +ಡನೇ ಮಹಾ ಯುದ್ಧದಲ್ಲಿ +ಹಿಟ್ಲರನು ಡೆನ್ಮಾರ್ಕನ್ನಾಕ + + + + + + + + + + + + + + + + +೨ + + +7 + + +ಎ ಕಸ್ತೂರಿ, ಜುಲೈ ೧೯೬೧ + + +ಮಿಸಿದ ನಂತರ ಅವನು ಐಸ್‌ಲಂಡಿಗೆ ಬಾರ +ದಂತೆ ತಡೆಯಲು ಬಿ ಬ್ರಿಟಿತರು ಸೈನ್ಯ ಕಳಿಸಿದರು. +ಇದನ್ನು ತು ಇಂದಿಗೂ "ಬ್ರಿಟಿಶ್‌ +ಆಕ್ರಮಣ” ಎಂದು ಕರೆಯುತ್ತಾರೆ. ಡೆನ್ನ್ಯಾ ರ್ಕ +ದುರ್ಬಲವಾಗಿದ್ದ ಸಂದರ್ಭ ಸಾಧಿಸಿ ಐಸ್‌- +ಲಂಡಿನ ಜನರು ನೂರಕ್ಕೆ ೯೭.೩೫ ಮತದಿಂದ +ಡೆನ್ಮಾರ್ಕಿನ ಅಧೀನತೆಯನ್ನು ಕಿತ್ತೊಗೆದು +ಸ್ವಾತಂತ್ರ್ಯವನ್ನು ಘೋಷಿಸಿದರು. ಇಂದು ಐಸ್‌ +ಲಂಡು ಅಮೇರಿಕಕ್ಕೆ ಸೈನಿಕ ನೆಲೆಯೊಂದನ್ನು +ಅರೆಮನಸಿನಿಂದಲೇ ಕೊಟ್ಟಿ ದೆ. ಆದರೆ ರಶಿಯನ್ನ +ಕೊಡನೆಯೂ ಅದು ಸ್ನೇಹನ್ನ್ನ ಟ್ಟುಕೊಂಡಿದೆ. + +ಐಸ್‌ಲಂಡು ತನ್ನದೇ ಬಡಿ ಒಂದು ರುದ್ರ +ಮನೋಹರ ಸೌಂದರ್ಯದ ನೆಳೆವೀಡಾಗಿರೆ +ಜ್ವಾಲಾಮುಖಿ ನಿರ್ಮಿತವಾದ ಈದ್ವೀಪದ ಓಹು +ಭಾಗವೆಲ್ಲ ನಿಸ್ಸಸ್ಕವಾದ ನೀಠ ಭೂಮಿ. ಕಡಲ +ತಡಿಗಳಲ್ಲಪ್ಟೇ ಜನವಸತಿ. ಒಂದು ಕಾಲದಲ್ಲಿ + +ವೃ್ಷಗಳಿಂದ ಹಸುರಾಗಿದ್ದ ಐಸ್‌ಲಂಡ್‌ ನಿಸ +ತಾ ಪ್ರಕೋಪದಿಂದ ಎಂಡು ಬಹುಮಟ್ಟಿಗೆ +ವೃಶ್ಷವಿಹೀನವಾಗಿದೆ. ಇಲ್ಲಿ 1 +ನಿಂದಲೂ ಐಸ್‌ಲಂಡಿಗರು ಮೊದಲು ಮೀನು +ಗಾರಿಕೆ ಮತ್ತು ಅನಂತರ ಕರಾವಳಿಗಳಲ್ಲಿರುವ +ಹುಲ್ಲುಗಾವಲುಗಳಲ್ಲಿ ಕುರುಬತನದಲ್ಲಿ ನಿರತ +ರಾಗಿದ್ದಾರೆ. + +ಬಸಾಲ್ಟ್‌ ಶಿಲೆಗಳು ರಭಸದ ನದಿಗಳ ಮತ್ತು +ಉಗ್ರಸಾಗರ ತರಂಗಗಳ ಪೆಟ್ಟಿಗೆ ಕೊರೆದು +ಸಮುದ್ರದಿಂದ ಒಳನಾಡಿನ ಪೀಠ ಭೂಮಿಯ +ವರಿಗೂ ನಿರ್ಮಿಸಿದ. ಫಿಯರ್ಡ್‌ಗಳನ್ನು +ಸುತ್ತಲೂ ಉನ್ನತವಾದ ಕಲ್ಲುಗೋಡೆಗಳು +ದಿಗ್ಭಂಧಿಸಿರುವುದರಿಂದ ಐಸ್‌ಲಂಡಿನ ಕರಾವಳಿ +ಕೆಲ ಮಟ್ಟಿಗೆ ನಾರ್ವೆಯ ಕರಾವಳಿಯ ಐರದೆಗೆಡಿ +ಸುವ ಶೋಭೆಯನ್ನೇ ಪ್ರದರ್ಶಿಸುತ್ತದೆ. ನಿರ್ಜನ +ನಿರ್ಜೀವವಾದ ಪೀಠ ಭೂಮಿಯಲ್ಲಿ ಭಾರಿ ಹಿಮ +ಕ್ಷೇತ್ರಗಳೂ ಹಿಮದಿನ್ನೆಗಳೂ ೫,೦೦೦ ಚದರ +ಮೈಲು ಪ್ರ ಪ್ರದೇಶವನ್ನಾಕ, ಮಿಸಿದೆ. ವಾತ್ನ ಯೋ(- + + +ಲ್‌ ಎಂಬ ಹಿಮಕ್ಷೇತ್ರ ವೊಂದೇ ೩ ೮೮೫ +ಚದರ ಮ್ಳ ಲು ಯುರೋದಪಿನಲ್ಲೇ ಅತಿ +ದೊಡ್ಡ ಚಯ ವಿಸ್ತಾರವಾಗಿದೆ. ಧಾರಾಳ ಮಳೆ +ಯಿರುವ ವ್ರ ನಾಡಿನಲ್ಲಿ ಹರಿಯುವ ಹಲವು ನದಿ +ಗಳು ನಿಟ್ಟುನಿಟ್ಟಿಗೆ ಜಲಪಾತಗಳನ್ನು ನಿರ್ಮಿಸಿ +ಸಮುದ್ರ ಸೇರುವಾಗ ತಾವು ಕೊರೆದು ತಂದ +ಬಿಳಿ ಮತ್ತು ನಸುಹಳದಿ ಜೇಡಿ ಮಣ್ಣಿ ನಛಾಯೆ +ಯಿಂದ ಧವಲಗಂಗೆಗಳಾಗಿರುತ್ತವೆ. + +ತಣ್ಣನ್ನ ವಿಶಾಲ ಹಿಮಕ್ಷೇತ್ರಗಳಿಂದ +ತುಂಬಿದ ಈ ನಾಡಿನ ಅಂತರಂಗ ಮಾತ್ರ, +ಯಾವಾಗಲೂ ಕುದಿಯುತ್ತಿರುವುದೊಂದು +ವಿಶೇಷ. ಇಲ್ಲಿ ಕನಿಷ್ಠಪಕ್ಷ ೧೦೭ ಜ್ವಾಲಾಮುಖಿ: +ಗಳಿವೆ. ಉತ್ತರದ ಮೈವತನ್‌ ಸಕೋವರದ ನಟ್ಟ +ನಡುವೆಯೆ ಜ್ವಾಲಾಮುಖಿಶಿಖರವೊಂದು ತಲೆ +ಯೆತ್ತಿ ನಿಂತು ನೀರಲ್ಲಿ ತನ್ನ ವಿಕಾರ ಮುಖವನ್ನು, +ನೋಡಿಕೊಳ್ಳುತ್ತಿದೆ. ಲಾಕಿ ಎಂಬ ೨೦ ಮೈಲು +ದ್ಡದ ಶ್ರೇಣಿಯೊಂದರಲ್ಲೇ ೧೦೦ ಜ್ವಾಲಾಮುಖಿ +ಬಾಯಿಗಳಿವೆ. ಅವುಗಳಲ್ಲಿ ಸೆಲವುಗಳ ಬಾಯಲ್���ಿ +ಮಳೆ ಹಿಮಗಳ ನೀರು ತುಂಬಿ ಸುಂದರ ಸರೋ' +ವರಗಳಾಗಿ ನಾನಾ ಜಲ ಪಕ್ಷಿಗಳ ವಸತಿಗಳಾ: +ಗಿವೆ. + +ಐಸ್‌ಲಂಡಿನವರು ಈ ಜ್ವಾಲಾಮುಖಿಗಳ: +ಆಕಸ್ಮಿಕ ರೋಷವನ್ನೆದುರಿಸಿ ಬಾಳಬೇಕಾಗಿದೆ. +ಅದು ಅವರ ಇತಿಹಾಸದ ಅಂಗವಾಗಿಬಿಟ್ಟಿದೆ. +೧೭೮೩ರಲ್ಲಿ ಲಾಕಿ ಶ್ರೇಣಿ ಸಿಡಿದೆದ್ದಾಗ ೧೧,೦೦೦: +ದನ ಕರುಗಳೂ. ೨೮೦೦೦೦ ಶುದುಕೆಗಳೂ +೨,೦೦,೦೦೦ ಕುರಿಗಳೂ ಸತ್ತವು. ಅದರ ಮರು: +ವರ್ಷವೇ ದಕ್ಷಿಣ ಐಸ್‌ಲಂಡಿನಲ್ಲಿ ಸಂಭವಿಸಿದ +ಭೂಕಂಪದಲ್ಲಿ ೯೨ ಹೊಲಮನೆಗಳು ಹೇಳ ಹೆಸ-. +ರಿಲ್ಲದಾಗಿ ೩೭ ಹೊಲಮನೆಗಳಿಗೂ ೧೧ ಚರ್ಚು +ಗಳಿಗೂ ತುಂಬ ಧಕ್ಕೆಯಾಯಿತು. ೧೮೯೬ ರ +ಇನ್ನೊಂದು ಭೂಕಂಪದಲ್ಲಿ ೧೬೧ ಹೊಲವನೆ' +ಗಳು ನಿರ್ನಾಮವಾಗಿ ೧೫೫ಕ್ಕೆ ಧಕ್ಕೆಯಾಯಿತು. + +ಇದಕ್ಕೂ ಭಯಾನಕವಾದುದೆಂದರೆ ಪ್ರಚಂಡ + + + + + + + + +ನ್ಯೂ ಶೊರ್ರ್ರೋಕ್‌ (ಶೊರೊಕ್‌) ಅಹಮದಾಬಾದ೯,ನೂ ಶೊರ್ರೋಕ್‌, ನಡಿಯಾದ. + + +$ +ಸ್ಟಾಂಡರ್ಡ್‌, ಬೊಂಬಾಯಿ, ಸ್ಟಾಂಡರ್ಡ್‌ (ನ್ಯೂ ಚೈನಾ), ಬೊಂಬಾಯಿ. ಸ್ಟಾಂಡರ್ಡ್‌ +ಆಜ " ಕಿ ಆ ಡ + + +ಬೇವಾಸ್‌. ಸಾಸ್ಪೂನ್ನ್‌ ಬೊಂಬಾಯಿ, ಸಾಸ್ಪೂರ್‌ (ನ್ಯೂ ಯೂನಿಯನ್‌) ಬೊಂಬಾಯಿ, +ಸುರತ್‌ ಕಾಟನ್‌, ಸುರತ. ಮಫತರ್ತ್‌ಲಾಲ್‌ ಫೈನ್‌, ನವಸಾರಿ, ಗಗಲರ್ಲಭಾಯ್‌ +ಜೂಟ್‌, ಕಲ್ನತ್ತ, ಇಂಡಿಯನ್‌ ಡೈಸ ಫಕ, ಬೊಂಬಾಯಿ. +ನ ೪ ಬ + + +೬4೯೦೦ + + +೭೪ ಕಸ್ತೂರಿ, ಜುಲೈ ೧೯೬೧ + + +ಹಿಮಹಾಳೆಗಳ ಕೆಳಗೆ ಹುದುಗಿರುವ ಜ್ವಾಲಾ +ಮುಖಗಳು. ೧೩೬೨ರಲ್ಲಿ ಐಸ್‌ಲಂಡಿನ ಅತ್ಯು +ನ್ನತ (೬೯೫೨ ಅಡಿ) ಪರ್ವತವಾದ ಓರೇಫ +ಜೋಕುಲ" ಹೇಳದೆ. ಕೇಳದೆ ಸಿಡಿದೆದ್ಮಾಗ +ಉಕ್ಕೇರಿದ ಲಾವಾದೊಡನೆ ಪರ್ವತದ ನೆತ್ತಿ +ಯನ್ನು ಕವಿದಿದ್ದ ಹಿಮ ಕರಗಿ ಭಾರಿ ಹಿಮಗಡ್ಡೆ +ಗಳೊಡನೆ ಸುತ್ತಲೂ ಧಾವಿಸಿ ೪೦ ಹೊಲ +ಮನೆಗಳೂ ಜನರೂ ದನ ಕುರಿ ಕುದುರೆಗಳೂ +ಅಕ್ಷರಶಃ ಸಮುದ್ರ ಕ್ಸ್ಸ ತೇಲಿಹೋದವು. ಹೆಲ್ಕಾ +ಪರ್ವತ: ಜ್‌ ಐಸ್‌ಲಂಡಿನ ಇತಿಹಾಸದಲ್ಲಿ +೨೩, ಸಲ ಸಿಡಿದೆದ್ದಿದೆ; ಕಾಟ್ಲಾ ೧೪ ಸಲ. + +ಐಸ್‌ಲಂಡಿನ ಅತಿ ಮನೋಹರ ದೃಶ್ಯಗಳಲ್ಲಿ +ಸ್ಯ ಬಿಸಿ ಕೀರಿನ ಬುಗ್ಗೆ [ಗಳನ್ನು ಹೆಸರಿಸಬೇಕು. + +ಫ್ಲವಕಾರಿ ಹೆಲ್ಕಾದ ಸ ಸಮೀಪದಲ್ಲೇ ಇರುವ +ಗತ ರ್‌ ಎಂಬ ಬಿಸಿ ನೀರಿನ ಊಟಿ 'ಜಗತ್ಫ್ರ ಸಿದ್ಧ +1 ಅದು ಚಿಮ್ಮುವಾಗ 1 +ಎತ್ತರಕ್ಕೆ ಹಬ್ಬುವ ಗಂಧಕಯುಕ್ತ ಹಜೆ ಐಸ್‌- +ಸ ಸಸ್ಕ ಬೀನ ಆಕಾಶದಲ್ಲಿ ಭವ್ಯ ವಾದ +ದೃಶ್ಯವನ್ನು ನರ್ಮಿಗ ದೆ. + +ನೆಲದಡಿ. ಐಸ್‌ಲಂಡಿನಲ್ಲಿ ಎಲ್ಲೆಲ್ಲಿಯೂ +ಗಂಧಕಯುಕ್ತ ಆಲ್ಕಲಿಯುಕ್ತ ಆಮ್ಲಯುಕ್ತ +ಬಿಸಿ ನೀರಿನ ಒರತೆಗಳಿರುವಂತೆ ಕಾಣುತ್ತದೆ. + + +ರಾಜಧಾನಿಯ ಪ್ರತಿ ಮನೆಗೂ ಪೈಪುಗಳ +ಮೂಲಕ 8ಈ ಬಿಸಿನೀರು ಪ್ರಕ್ಕಟಿಯಾಗಿಯ + + +ಲಭಿಸುತ್ತದೆ. ಅವರು ನೆಲದಲ್ಲಿ ತುಸು ಕೊರೆದು +ರಾಸಾಯನಿಕ ದ ಶ್ರವ್ಯವನ್ನು ಸುರುವಿ ಬುಗ್ಗೆಗಳು +ಪುಟಿಯುವಂತೆ ಮಾಡಿಕೊಳ್ಳು ತ್ತಾರೆ. ನೆಲದಡಿ +ಯಿಂದ ಬಿಸಿ ನೀರಿನ ಉಗಿಯನ್ನು ಉಕ್ಕೇರಿಸಿ +ಕ್ಸೃ ೩ ಸಂಶೋಧನ ಕೇಂದ್ರವೊಂದರಲ್ಲಿ ಜು +ಮಾನವನ್ನು ಉಷ ನಲಯದಲ್ಲಿರುವಂತೆ ಮಾರ್ಟ +ಡಿಸಿ ತೆಂಗಿನ ���ರಗಳನ್ನು ಕೂಡ ಬೆಳಸುತ್ತಿ +ದ್ನಾ ರೆ. + +'ಏಸ್‌ಲಂಡಿನ ಜನ ತಮ್ಮಿ ನಾಡನ್ನು ಅದರ +ಗ್ರತೆ ಮನೋಹರತೆಗಳಿರಡಕ್ಕಾಗಿಯೂ + + +ದ್ರೀತಿಸುತ್ತಾರೆ. ಅವರ ದೇಶಾಭಿಮಾನ ಭಾಷಾ- +ಭಿಮಾನಗಳು ಅಪ್ರತಿಮವಾಗಿವೆ. ತಮ್ಮ ನಾಡಿನ +ಇತಿಹಾಸವನ್ನೂ ಸೃಷ್ಟಿ ವೈಶಿಷ್ಟ್ಯಗಳನ್ನೂ ಬಣ್ಣಿ- +ಸುವಾಗ ಅವರ ಕಣ್ಣುಗಳು ಮಿಂಚುತ್ತವೆ. ಪ್ರತಿ +ಯೊಬ್ಬ ಐಸ್‌ಲಂಡಿಗನಿಗೂ ತನ್ನ ದೇಶದ ಇತಿ- +ಹಾಸ ಬಾಯಿಪಾಠವಾದಂತಿದೆ. ಒಂಭತ್ತನೇ +ಶತಮಾನದಲ್ಲಿ ವೈಕಿಂಗ್‌ ಕಡಲುಗಳ್ಳೆರು ಇಲ್ಲಿ +ನೆಲೆಯೂರಿದಂದಿನಿಂಡ ಇಂದಿನವರೆಗಿನ ಇತಿ- +ಹಾಸ ಅವರ “ಸಾಗಾ” ( ಕಥಾನಕ) ಗಳಲ್ಲಿ +ಸುರಕ್ಷಿತವಾಗಿದೆ. ಈ ಸಾಗಾ ಪೆಸ್ತಕಗಳು +ಇಲ್ಲದ ಮನೆಯೇ ಇಲ್ಲವೆನ್ನಬಹುದು. + +"ಅವರ ಭಾಷಾಭಿಮಾನವೂ ಅಸದೃ ಶವಾ +ದುದು. ಹೆಚ್ಚು ಕಡಿಮೆ ಪ್ರತಿಯೊಬ್ಬ ಬರಾ +ಗನಿಗೂ ತಟಕ್ಕೆ ಾನೇನಚ್‌ ಜರ್ಮನ್‌, +ಇಂಗ್ಲೀಷ್‌ ಭಾಷೆಗಳು ಬರುತ್ತಿದ್ದರೂ ನಾಕ ಜಿ- +ಯನ್ನಿಸಿಂದ ಕವಲೊಡೆದು ರೂಪುಗೊಂಡ ತಮ್ಮ +ಸ್ವಂತ ಐಸ್‌ಲಂಡಿಕ್‌ ಭಾಷೆಯನ್ನು ಜ್‌ +ಅಮಿತ ಪ್ರಯತ್ನ ಮೂಲಕ ಪರಭಾಷೆಗಳ +ಪ ಭಾವದಿಂದ ಅರಿಪ್ಪ ವಾಗಿಟ್ಟಿದ್ದಾರೆ. ಅವರ +ಅಭಿಮಾನವೂ ನ್ಯಾಯವಾದದ್ದೇ. * ಬಂಭತ್ತ ನೇ +ಶತಮಾನದಿಂದಲೂ ಬೆಳೆದು ಬಂದ ವಿಪುಲ +ಮತ್ತು ಶ್ರೇಷ್ಠ ಸಾಹಿತ್ಯ ರಾಶಿ ಅದರಲ್ಲಿದೆ. + +ಟ್‌ ಸಾಸಸ್ಕೃತಿಕ ಮಟ್ಟ ತತ್ಸ ಮಾನವಾದ +ಯಾವ ರಾಷ್ಟ್ರಕ್ಕಿಂತಲೂ ಉನ್ನ ಡಸ ಪ್ರಾಥ +ಮಿಕ ವಿದ್ಯಾಭ್ಯಾಸ ಅಲ್ಲಿ ಪುಕ್ಕಲ ಮತ್ತು ಕಡ್ದಾ +ಯದ್ದು. ಅನೇಕಹೆ [ಸ್ಕೂಲುಗಳಲ್ಲದೆ ಒಂದು ವಿಶ್ವ +ವಿದ್ಯಾ ಲಯವೂ ಟೆ ರೇಡಿಯೊ ಕೇಂದ್ರ ವೂಂದಃ +ಸಭ! ಗ 1 ಭಾಷೆಯಲ್ಲಿ ದಿನವೂ ಪ್ರ ಸ +ನ ಕ ಡಿಸುತ್ತಿದೆ. ರಾಜಧಾನಿ ರ್ಕ ಚನ + +ನಸಂಖ್ಯೆ ೭೦,೦೦೦ ಕ್ಕಿಂತ ಹೆಚ್ಚಿಲ್ಲ; ಇತರ +ನಾಲ್ಕು “ದೊಡ್ಡ ' ಪಟ್ಟ 1 ಜನಸಂಖ್ಯೆ ಎರಡು +ವಾಡ ಹತ್ತು ಸಾವಿರದೊಳಗೆ; ಆದರೂ +ಇಲ್ಲಿ ವರ್ಷಕ್ಕೆ ೪೫೦ ಪುಸ್ತಕಗಳು ಪ್ರ ಕಟವಾಗು +ತ್ತವೆ. ಪುಸ್ತಕದಂಗಡಿ ಇಲ್ಲದ ಗ ಅಲ್ಲಿಲ್ಲ. + + +ಐಸ್‌ಲಂಡ್‌ 1 + + +ಎರಡು ಲಕ್ಷ ಜನ ಕೂಡ ಇಲ್ಲದ ಈ ಭಾಷೆಯ ಮಂದಿರಗಳಿವೆ; ಆದರೆ ಓಿಲಿವಿಜನ್‌ ಇಲ್ಲ. ಅದು +ಇಂದಿನೆ. ಸಾಹಿತ್ಯದ ಮಟ್ಟಿ ವನ್ನು ೧೯೫೫ ರ ಸುಸಂಸ್ಕೃತ ಮನೋರಂಜನೆಯಲ್ಲೆಂದು ಅವ +ನೋಬೆಲ್‌ ಸಾಹಿತ್ಯ ಪ ಪಾರಿತೋಷಕವು ಐಸ್‌. ರೆಣಿಸ ರ ಅಮೇರಿಕನ್‌ ಸೈನ ಅಲ್ಲಿನೆಲೆ +ಲಂಡಿಕ್‌ ಆ ಯಾಗಿದ್ದರೂ ಅದಕ್ಕೆ ತ- +ನ್ನನಿರ್ದಿಷ್ಟಪ್ರ ಡಿ +ದ ಹೊರ ಬರಲು ಅಪ್ಪ +ಣೆಯಿಲ್ಲ. ಅಮೇರಿಕದ +ಅಸಂಸ್ಕೃತ ಪ್ರವೃತ್ತಿ +ತಮ್ಮವರಿಗೂ ಅಂಟೀತೆಂ +ದು *ಎಸ್‌ಲಂಡಿನವರು +ಭಾವಿಸುತ್ತಾರೆ. ಈ ಬ +ಗೆಯ ಸಂಕರಭಯದಿಂ- +ದಲೇ ಅವರು ವಿದೇಶಿ +ಪ್ರವಾಸಿಕರಿಗೆ ಕೂಡ +ಇಲ್ಲಿ ಬರಲು ವಿಶೇಷ +ಪ್ರೋತ್ಸಾಹ ನೀಡುವುದಿ +ಲ್ಸ. ಹನ್ನೊಂದು ಶತ +ಮಾನ ಕಾಲ ಹೊರ +ಜಗತ್ತಿನ ಸಂಪರ್ಕದಿಂ + + + + + +ಕ + + +18 + + +1 + + +ರ ಹಾಲ್ಡಲ್‌ ಲ್ಯಾಕ್ಸ್‌- +ನೆಸ್‌ ಅವರಿಗೆ ದೊರೆತಿ +ತೆಂಬುದರಿಂದ ತರ್ಕಿಸ +ಬಹುದು. + + +| + + +। + +1 +ಕ ॥ +ಹು) +ಸ್‌ + + +| + + +| +| +ಕ +| +| + + +!111||| + + +(ಗ + + +ಕ + + +ಐಸ್‌ಲಂಡಿನಲ್ಲಿ ರೇಲ್ವೆ +ಗಳಿಲ್ಲ. ಮೀನುಗಾರಿಕೆ, +ಕೃಷಿ, ಹುರುಬತನ ಇವ +ನ್ನು ಬಿಟ್ಟರೆ ಉದ್ಯಮಗ +ವಿಲ್ಲ. ಈಚೆಗೆ ಅದರ ಧು +ಮ್ಮಿಕ್ಕುವ ನದಿಗಳಿಂದ +ವಿದ್ಯುತ್ತನ್ನು ತೆಗೆಯಲು +ಪ್ರಾರಂಭವಾಗಿ ದೆ +ಯಷ್ಟೇ. ಈಚಿಗಿನವರೆಗೆ +ಕುದುಕೆಯೇ ಮುಖ್ಯ + + +॥ + + +|| + + + + + + +[1 +| + + +ೆ ಹೇ ಜಟ ಜಾಲಿಉರ ಇಗ್ನೆ +ಡ್‌ + + + + + +ವಾಹನವಾಗಿದ್ದರೂ | ಘಟ ದ. ದೂರವದ್ದು ಒಂದು +`ಈಗ ಮೋಟಾರುಗಳು ತೆ. ನ ದ ಬಗ್ಗೆಯ ಪ್ರತ್ತೇಕ ಮ +ಬಂದಿವೆ. ಅಲ್ಲಿ ಸಂಗೀತ ವಾಂ ರ ನೋಭಾವವನ್ನು ಬೆಳಸಿ +ಮಂದಿರಗಳಿವೆ, ನೃತ್ಯ ಸೊಂಡ ಈ ಜನ ಇದ್ದುದ +ಮಂದಿರಗಳಿವೆ, ನಾಟಕ ಬಿಸಿನೀರಿನ ಲೂಟಿ ರಲ್ಲೇ ತೃಪ್ತರು. ೫ +ನುಡಿಮುತ್ತು +ಪ್ರಾಮಾಣಿಕ ಮನುಷ್ಯನೆಂದರೆ ದೇವರ ಕೃತಿಗಳಲ್ಲಿ ಅತ್ಯಂತ ಘನವಾದದ್ದು. +..ಪೋಪ +ಜೇ + + +ಜೀವನದ ಪ್ರಾರಂಭದ ನಾಲ್ವತ್ತು ವರ್ಷಗಳಲ್ಲಿ ಅಭ್ಯಾಸ ಮಾಡಬೇಕು. +ಮುಂದಿನ ಮೂವತ್ತು ವರ್ಷಗಳಲ್ಲಿ ಅಭ್ಯಸಿಸಿದ್ದರ ಭಾಷ್ಯ ಮಾಡಬೇಕು. + + +ಕೋಪನ್‌ ಹಾವಂ* + + + + + +ಇಂದಿನ ಮನೆಗಳಲ್ಲಿ ಸರ್ಫ್‌... + + +ಚಾರ್ಮ್‌ + + + + + + +“ನಷ್ಟು ಇಂದಿನ ಜೀವನದ +ಶ್ರಷು....' + + +_ಮುಂರಿಖಯಿಯ ಗೃಕಿಣಿ ಪ್ರೇಮಾ ಸುಂದರ್ಜಿ +ಹೇಳುತ್ತಾರೆ. + +*ನೆಮ್ಮ ಇಂದಿನ ಜೀವನದ ಕ್ರಮನೇ ಹಾಗಿದೆ! +ನಮೆಜೆಲ್ಲ: ಹೊಸ ಹೊಸ, ಉತ್ತಮ ತರದ ವಸ್ತು +ಗಜೀ ಬೇಕು, ಉದಾಹರಣೆಗೆ ಸರ್ಫ್‌ ' ಎಂದು +ಅವರು ಹೇಳುತ್ತಾರೆ. “ನನ್ನ ಮನೆಯಲ್ಲಿ ಎಲ್ಲ +ಬಟ್ಟಿಗಳನ್ನು--ಷರ್ಟ್‌ಗಳು, ಸೀರೆಗಳು, ಟವೆ +ಲುಗಳು, ಮನ್ನಲಾಸಿಗೆ--ಇತ್ಯಾದಿ ಎಲ್ಲವನ್ನು +ಸರ್ಫ್‌ ಚೆನ್ನಾಗಿ, ಬೆಳ್ಳಗೆ ಒಗೆಯುತ್ತದೆ.? + +ನಿಮ್ಮ ಮನೆಗೆ ಸರ್ಫ್‌ ಬೇಡವೆ? ಸರ್ಫ್‌ ನಿಮ್ಮ +ಒಗೆಯುವ ಕೆಲಸವನ್ನು ಅರ್ಧದಷ್ಟು ಕಡಿಮೆ + + +ಗಗ್‌ + + + + + + + + +ು + + +ಫ್ರಾ + + + + + +ಸಾ + + + + + +ಮಾಡುವುದಲ್ಲದೆ, ನಿಮ್ಮ ಬಟ್ಟಿಗಳಿಗೆ ದಿವ್ಯ ತ +ಬಿಳುಪನ್ನು ಕೊಡುತ್ತದೆ. ತ ನ +ಇ + +ಸಫ್‌ ೯ ನಿಮ್ಮ ಬಟ್ಟೆಗಳಿಗೆ ಹು + +ಬ + +೪ನ + + +ಅನುವವು ಬಿಳುಪು ಜಖರಂತಿ ಒಗೆಯುತ್ತದೆ + + +ಒಂದುಿಸ್ಥಾನ್‌ ಲೀವರ್‌ ಅವರ ತಯಾರಿಕೆ + + + + + +ಓಂದು ಹಳ್ಳಿ ಉಳಿಸಿದ + + +ಆ೦*%. ನಾರಾಯಣಿ ಅಯ್ಯರಃ" + + +ಇಗ್ಸ್ಸಾ ಹನ್ನೆಕಡನೆಯ ತಾರೀಖು, + + +ಭಾನುವಾರ, ಮದರಾಸಿನ ತಾಂಬರಂನಿಂದ +"ನಲವತ್ತು ಮೈಲಿ ದೂರದಲ್ಲಿದ್ದ ಕಾರಣ ಎಂಬ +ಹಳ್ಳಿಯೊಂದರ ಮುಗ್ಧ ಬಾಲಕರು ಆಕಾಶದಲ್ಲಿ +ಬಹು ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನವನ್ನು +ನೋಡುತ್ತಾ ಚಪ್ಪಾಳೆ ತಟ್ಟಿ: ಆನಂದದಿಂದ +ಕೇಕೆ ಹಾಕುತ್ತಿದ್ದರು. + +೩. 5-11 + + +ಗುರು +1 1 41 ೧. ಕೌ ಇಡು +"2 ಬಕ ಸು +0 | ಲ್ಲ ಕ್ಮ +"ತ 4. ₹1 ತ ಸ + + +8. ಗಿ +ಹಸ +1 ಸೇಫಿ +ಇಡಾ + + +ಅದೊಂದು ಐ. ಐ. ಐಫ್‌. ಹಾರ್ವರ್ಡ್‌ +ವಿಮಾನ. ಅಂದಿನ ವಾತಾವರಣವು ವಿಮಾನದ +ಹಾರಾಟಕ್ಕೆ ಬಹು ಅನುಕೂಲವಾಗಿದ್ದಿತು. +ಮದರಾಸಿನ ಆಕ್ಸಿಲರಿ ಏರ್‌ ಪೋರ್ಸ್‌ ಸ್ಮ್ಯಾಡ್ರ +ನ್ನಿನ ಫ್ಲೈಯಿಂಗ್‌ ಆಫೀಸರ್‌, ಇಪ್ಪತ್ತೈದು +ವರ್ಷ ವಯಸ್ಸಿನ ತರುಣರಾದ ಶ್ರೀ ಗಣೇಶನ +ರವರು ವಿಮಾನವನ್ನು ನಡೆಸುತ್ತಿದ್ದರು. ಅದೇ +ಸ್ಕ್ಯಾಡ್ರನ���ನಿನ ಶ್ರೀ ರಾಮ ಮೋಹನರು ಸಹ- +ಚಾಲಕರಾಗಿ ಅವರ ಜತೆಯಲ್ಲಿದ್ದರು. + +ವಿಮಾನವು ಬಿಳಿಯ ಮೋಡವೊಂದರ ಹಿಂದೆ +ಮರೆಯಾಯಿತು. ಗಣೇಶನ್‌ರವರು ವಿಮಾನ +ವನ್ನು ಹೆಚ್ಚು ಹೆಚ್ಚು ಎತ್ತರಕ್ಕೆ ಕೊಂಡೊಯ್ಯು +ತ್ತಿದ್ದರು. ಮೊದಲು ಹತ್ತು ಸಾವಿರ ಅಡಿ ಎತ್ತರ +ವನ್ನು ಸೂಚಿಸುತ್ತಿದ್ದ ಆಲ್ಬಿಮೀಟರ್‌, ಈಗ +ಹದಿನಾರು ಸಾವಿರ ಅಡಿ ಎತ್ತರವನ್ನು ಸೂಚಿ- +ಸಿತು. + +ಭೂಮಿಯ ಮೇಲೆ ನಿಂತು, ಮೋಡದ ಹಿಂದಿ +ನಿಂದ ವಿಮಾನವು ಹೊರ ಬರುವುದನ್ನೇ ಕುತೂ +ಹಲದಿಂದ ಕಾದು ನೋಡುತ್ತಿದ್ದ ಹಳ್ಳಿಯ +ಆ ಮುಗ್ಧ ಬಾಲಕರಿಗೆ ಅದೇ ಸಮಯದಲ್ಲಿ +ಕಾಲಪುರುಷನು ಆ ವಿಮಾನವನ್ನು ಅರಸಿ, +ಧಾವಿಸಿ ಬರುತ್ತಿದ್ದ ರುದ್ರ ನಾಟಕದ ಅರಿವು +ಎಳ್ಳಷ್ಟೂ ಆಗಲಿಲ್ಲ. + + +೪೧ + + +ಅವಿ ಕಸ್ತೂರಿ +ಹ + + +ಇದ್ದಕ್ಕಿದ ಂತೆಯೇ ಸಾವಿರ ರಣ ಹದ್ಮುಗಳ್ಳ +ಏಕಕಾಲದಲ್ಲಿ ಕಿರಿಚಿದಕೆ ಆಗುವಂತಹ..ಭಯಂ +ಕರ ಶಬ್ದವೊಂದು ಚಾಲಕರಿಗೆ ಕೇಳಿ ಬಂದಿತು. +ಅವರಿಬ್ಬರೂ ದಿಗ್ಬ್ರಾ ಂತರಾದರು. ಆ ಭಯಂಕರ +ಶಬ್ದ ಯಾವುದು? ಅದು ಎಲ್ಲಿಂದ ಬಂದಿತು? +ಪೆಟ್ರೋಲ್‌ ಟ್ಯಾಂಕ್‌: ಸಿಡಿಯಿತೆ? ಅದಕ್ಕೆ +ಬೆಂಕಿ ಹತ್ತಿಕೊಂಡಿತೆ? ವಿಮಾನದ ರೆಕ್ಕೆ +ಮುರಿದು ಬಿದ್ದಿತೆ? ಪ್ರೊ.ಪೆಲರಿನ ಬ್ಲೇಡ್‌ ಕಳಚಿ +ಬಿದ್ದಿ ತೆ? ಏನಾಗಿರಬಹುದು? + +ಎಮಾನವು ಇದ್ದಕ್ಕಿದ್ದಂತೆಯೇ ಒಂದು +ಪಕ್ಕಕ್ಕೆ ತಿರು ಗಿತು. ಗಜೇಶರ್ಗರು ಥ್ರಾಟಲ್‌ನ್ನು +ಒಂದಕ್ಕೆ ಳೆದು, ರಾಮ ಮೋಹನರನ್ನು ಕುರಿತು +ಕೂಗಿ "ೇಳಿದಲ; “ವಿಮಾನವು ಪಕ್ಕ ಕ್ಕೆ +ವಾಲುತ್ತಿದೆ. ಬಲ ರಡ್ಮರ್‌ ಪಿಡಲನ್ನು ಚ +ಹಿಡಿಯಿರಿ.” + +ವಿಮಾನವು ಕೆಳಕ್ಕಿಳಿಯುತ್ತಿದ್ದಿತು. ಆಲ್ಬಿ- +ಮೀಟರ೦” ಆರು ಸಾವಿರ ಅಡಿ ಎತ್ತರವನ್ನು +ಸೂಚಿಸಿತು. ಹಾಗಾದರೆ ಎಂಜಿನ್‌ ಕೆಟ್ಟ ರಬೇಕು. +ಗಣೇಶನ್‌ರ ಮುಖವು ಕಳೆಗುಂದಿತು. ಇಡೀ +ದೇಹವು ಬೆವತು ಹೋಯಿತು. ಸಂಟ್ರ್ರೋಲ್‌ +ಚಕ್ರದ ಮೇಲಿನ . ಅವರ ಹಿಡಿತವು ಮತ್ತಷ್ಟು +ಬಿಗಿಯಾಯಿತು. ಕೈಯ ಮಾಂಸಖಂಡಗಳು +ಸೆಟೆದು ನಿಂತುವು. + +ಎಮಾನವು ಕೆಳಕ್ಕಿ ವಿಯುತ್ತಲೇ ಇದ್ದಿತು. +ಆಲ್ಫಿಮೀಟಂ್‌ ಎರಡು ಕ್ಷ ಐನೂರು ಅಡಿ +ಬ ತ್ತರವನ್ನು ಸೂಜಿ ಸಿತು. ವಿಮಾನವು ನೆಲಕ್ಕು +ರುಳುವುದು ಖಂಡಿತ. ಪೆಟ್ರೋಲ್‌ ಟ್ಯಾಂಕ್‌ +ಭರ್ತಿಯಾಗಿತ್ತು. ಒಂದು ಲ ಪೌಂಡ ಚ +ಎಿದ್ಮ ಆ ಎಮಾನವು ನೆಲಕ್ಕು ರುಳಿದ ಕೂಡಲೆ +ಚೂರು ಚೂರಾಗು ಸ ಪೆಟ್ರೊಲ್‌ +ಹತ್ತಿಕೊಂಡು ಉರಿದು ಇಡೀ ಬನ! +ಭಸ್ಮಃ ವಾಗದೆ ಉಳಿಯುವುದೆ? + +ಚಾಲಕಂಬ್ಬ ರ. ಮನಃಪಟಿಲಗಳ ಮುಂದೆ +ತಮ್ಮ ಮನೆಮಠ, ದೇವರು, ಮಡದಿಮಕ್ಕಳು, + + +ಜುಲೈ ೧೯೬೧ + + +ಬಂಧು ಬಾಂಧವರು, ಜೀವನದಲ್ಲಿ ತಾವು +ಮಾಡಿದ್ದ, ಅನೇಕಾನೇಕ ತಪ್ಪು ಒಪ್ಪೆಗಳು +ಇವೆಲ್ಲವುಗಳ ಚಿತ್ರಗಳೂ ಮಿಂಚಿನ ವೇಗದಲ್ಲಿ +ಸುಳಿದುಹೋದವು. + +ವಿಮಾನವು ಮತ್ತೂ ಕೆಳಕ್ಕಿಳಿಯಿತು. ಹೇಗಾ +ದರೂ ನಾಶವಾಗಲೆಂದು ವಿಮಾನವನ್ನು! ಅದರ +ಪಾಡಿಗೆ ಬಿಟ್ಟು, ಪ್ಯಾರಾಚೂಟಿನಿಂದ ಕೆಳಕ್ಕೆ +ಧುಮುಕುವುದೇ ಪ್ರಾಣರಕ್ಷಣೆ ಮಾಡಿಕೊ- +ಳ್ಛಲು ಚಾಲಕರಿಗೆ ಈಗ ಉಳಿದಿದ್ದ ಏಕಮಾ���್ರ +ಉಪಾಯವಾಗಿದ್ದಿತು. ಗಣೇಶನ್‌ರು ಕೆಳಗೆ +ನೋಡಿದರು. ಕೆಳಗೊಂದು ಗ್ರಾಮವು ಕಾಣಿ +ಸಿತು ಹುಲ್ಲು ಮತ್ತುಗರಿಗಳಿಂದ ನಿರ್ಮಿತವಾದ +ಹಳ್ಳಿಗರ ಹಲವಾರು ಜೋಪಡಿಗಳು ಕಾಣಿಸಿ +ದುವು. ಆತ್ಮರಕ್ಷಣೆಗಾಗಿ ವಿಮಾನವನ್ನು ಬಿಟ್ಟು +ಹೊರಬಂದರೆ, ಆ ಹುಲ್ಲು ಜೋಪಡಿಗಳ ಮೇಲೆ +ವಿಮಾನವು ಬಿದ್ದು, ಟ್ಯಾಂಕಿನಲ್ಲಿದ್ದ ಪೆಟ್ರೋಲ್‌ +ಸಿಡಿದು, ಆ ಜೋಪಡಿಗಳೆಲ್ಲವೂ ಉರಿದು ಭಸ್ಮ +ವಾಗಿ, ಅನೇಕ ನಿರಪರಾಧಿ ಗ್ರಾಮಸ್ಥರು ಸಾವಿ +ಗೀಡಾಗುವುದು ಖಂಡಿತ. + +ಇಂತಹ ಸಂದಿಗ್ಧ ಪರಿಸ್ಥಿ ತಿಯಲ್ಲಿ ಮಾಡುವು +ದೇನು? ಪ್ಹಣಮಾತ ವೂ "ಳಂಬ ಮಾಡದೆ +ತೀರ್ಮಾನವನ್ನು ಕೈ ಕೊಳ್ಳ ಬತಾ +ಆತ ಟಕ್ಷಣೆ ಮಾಡಿಕೊಳ್ಳು ಪ್ಪ ಪ್ರಯತ್ನದಲ್ಲಿ +ಹ ಗ್ರಾಮಸ್ಸರ ನಿನಾಶಕ್ಕೆ, ಅವಕಾಶ +ಮಾಡಿಕೊಡುವುದೆ? "ಅಥವಾ ಗ್ರಾಮಸ್ಥ ರನ್ನು +ಅಪಾಯದಿಂದ ಪಾರುಮಾಡುವ ಪ್ರಯತ್ನದಲ್ಲಿ +ತಮ್ಮ ಪ್ರಾಣಗಳನ್ನೇ ಅಪಾಯಕ್ಕೊಳಪಡಿಸು +ವುದೆ? + +ಗಣೇಶನ್‌ ಅನುಮಾನಿಸಲಿಲ್ಲ. ಅವರು +ತೀರ್ಮಾನವನ್ನು ಕೈಕೊಂಡಿದ್ದರು. ಅವರೆಂದರು, +"ಮೋಹನ್‌, ನೀವು. ಪ್ಯಾರಾಚೂಟಿನಿಂದ +ಕೂಡಲೆ ಕೆಳಕ್ಕೆ ಧುಮುಕಿ.” + +" ನೀವೂ ಧುಮುಕುವಿರಲ್ಲವೆ1”. ರಾಮ +ಮೋಹನ್‌ ಅನುಮಾನಿಸುತ ಲೇ.ಶೇಳಿದರು. + + + + + +ಅಲ್ಲಿದೆ ಆರೋಗ್ಯ + + +ಲೈಫ ಬಾರ್ಯ್‌ಯಿಿಂದ ಮಹದಾನಂದ! ಲೈಫ್‌ ಬಾಯ್‌ಯಿಂಡ +ಮಾಡಿದ ಸ್ನಾನದಿಂದ ನಿಮ್ಮಲ್ಲಿ ಮೂಡುವುದು ಆರೋಗ್ಯದ ನವೋಲ್ಲಾಸ! + + +ಲೈಫ್‌ ಬಾಯ್‌ ಕೊಳೆಯಲ್ಲಿರುವ ಕ್ರಿನಿಂಗಳನ್ನು ತೊಳೆದು +ತೆಗೆಯುತ್ತದೆ--ಮಧನೆಯನರೆಲ್ಲರನ್ನು ಆರೋಗ್ಯದಲ್ಲಿಡುತ್ತದೆ! + + +ಒಖ“ಯಂ ಬ ಹಿಂದುಸ್ಥಾನ್‌ ಲೀವರ್‌ ಅಷಕೆ ತಯಾರಕ + + +ಗೆ ಕಸ್ತೂರಿ, ಜುಲೈ ೧೯೬೧ + + +“ನಾನು ವಿಮಾನವನ್ನು ಗ್ರಾ ಮದಿಂದಾಚಿಗೆ +ಕೊಂಡೊಯ್ಯಬೇಕಾಗಿದೆ. ನಂತರವೇ ನನ್ನ +ರಕ್ಷಣೆಯ ಯೋಚನೆ. ಬೇಗ ಧುಮುಕಿ. ಈಗ +ಮಾತಿಗೆ ವೇಳೆಯೇ ಇಲ್ಲ.” + +“ಇಲ್ಲ, ಇಲ್ಲ. ಉಳಿಯುವುದಾದರೆ ಇಬ್ಬರೂ +ಒಟ್ಟಿಗೆ. ಉಳಿಯುವ... ಅಳಿಯುವುದಾದರೆ +ಇಬ್ಬರೂ ಒಟ್ಟಿಗೆ ಅಳಿಯುವ. ? + +ಗಣೇಶನ್‌ ಕರ್ಕಶ ಧ್ವನಿಯಿಂದ ಗುಡುಗಿ +ದರು: “ನಾನು ಅಧಿಕಾರ ವಾಣಿಯಿಂದ ಆಜ್ಞೆ +ಮಾಡುತ್ತಿ ದ್ದೆ ನೆ. ಈ ಕೂಡಲೆ ಕೆಳಕ್ಕೈ ಧುಮಾ +*ರಿ।? ಮರುಕ್ಷಣದಲ್ಲಿಯೇ ಟಭಿನಕತರ ಮುಗು +ಳ್ನಗೆಯನ್ನು ಸೂಸುತ್ಕಾ ಅವರು ಮೃದುವಾಗಿ +ನುಡಿದರು, :“ ಗೆಳೆಯಾ, ನನ್ನ ಬಗ್ಗೆ ಚಿಂತಿಸ +ಬೇಡಿ. ನನ್ನ ಕರ್ತವ್ಯವನ್ನು ಮಾಡುವುದರ +ಜತೆಗೆ ನನ್ನ ರಕ್ಷಣೆಯನ್ನೂ ಸಹ ಮಾಡಿಕೊಳ್ಳು +ತ್ತೇನೆ. ಬೇಗ ಧುಮುಕಿ. ಗುಡ್‌ ಬೈ!“ + +ರಾಮ ಮೋಹನ್‌ರು ಪ್ಯಾರಾಚ್ಯೂಟಿನ +ಸಹಾಯದಿಂದ ಕೆಳಕ್ಕೆ ಧುಮುಕಿದರು. ಬಹು +ಕೆಳಮಟ್ಟಿದಲ್ಲಿ ಈಗ ಹಾರಾಡುತ್ತಿದ್ದ ವಿಮಾನ +ದಿಂದ ಪ್ಯಾರಾಚ್ಯೂ ಟ್‌ ಹೊರಬಿದ್ದ ಅದ್ಭುತ +ವನ್ನು ಹಳ್ಳಿಗರು ತೆರೆದ ಬಾಯಿ, ಜಿರಗುಗಣ್ಣು +ಗಳಿಂದ ನೋಡುತ್ತ ನಿಂತಿದ್ದರು. + +ಹಳ್ಳಿ ಯ ಪಕ್ಕ ದಲ್ಲೇ ಇದ್ದ ಗೋಡಂಬಿ +ತೋಟಿದ ಕಡೆಗೆ "ಮಾನವನ್ನು ಗಣೇಶನ್‌ರು +ತಿರುಗಿಸಿದರು. ತೋಟವನ್ನು 10041 +ಆ ಬಯಲಿನ ���ರೆಗೂ ವಿಮಾನವನ್ನು ಕೊಂಡೊ +ಯ್ಯು ವುದೇ ಅವರ ಗುರಿಯಾಗಿದ್ದಿ ತ + +ಜ್ರದಕೆ ದೈ ವ ಸಂಕೇತವು ಬೇಕಿಯಾಗಿದ್ದಿ ತು. +ವಿಮಾನವು "ಜೇ ತೋಟವನ್ನು ದಾಟಿ +ಲಿಲ್ಲ. ತೋಟದ ಮರಗಳಿಗೆ ತಗುಲಿ ನೆಲ +ಮುಟ್ಟಿತು. ತಲೆಗೆ ಮಾರಕವಾದ ಪೆಟ್ಟು ತಗುಲಿ + + +ಗಣೇಶನ್‌. ಮೂರ್ಛಿತರಾದರು. ಹಳ್ಳಿ ಗರು +ಅನಾಹುತವಾದ ಜಾಗಕ್ಕೆ ಓಡಿ ಬಂದರು. +ಗಣೇಶನ್‌ರನ್ನು ವಿಮಾನದಿಂದ ಹೊರ ತೆಗೆದು +ಹಣೆಗೆ ನೀರು ತಚ್ಟಿದರು. + +ಗಣೇಶನ್‌ ಕಣ್ಣು ತೆರೆದರು. “ಹಳ್ಳಿ ಗರೆಲ್ಲರೂ +ಸುರಕ್ಷಿತರಾಗಿರುವಕೆ? ಯಾರಿಗೂ ಅಪಾಯ +ವಾಗಲಿಲ್ಲವೆ?' ಇವೇ ಅವರು ಮೊದಲು ಕೇಳಿದ +ಪ್ರಶ್ನೆಗಳು. + +“ ಯಾರಿಗೂ ಅಪಾಯವಾಗಲಿಲ್ಲ,” ಎಂದು +ಗ್ರಾಮಸ್ಥರು ಮರುನುಡಿದರು. + +“ ಪ್ಯಾರಾಚ್ಕೂಟಿನಿಂದ ಇಳಿದ ಗೆಳೆಯರ +ಗತಿಯೇನಾಯಿತು? ” ಸ + +“ಅವರು ಸುರಕ್ಷಿತವಾಗಿ ನೆಲ ಮುಟ್ಟಿದುದನ್ನು +ನಾವೆಲ್ಲರೂ ನೋಡಿದೆವು. ಅದೊ! ನೋಡಿ, +ಅಲ್ಲಿ! ಅವರು ಈ ಕಡೆಯೇ ಹಿಡಿ ಬರುತ್ತಿ- +ದ್ವಾರಿ.” + +"ಸರಿ ಹಾಗಾದರೆ” :'ಗಣೇಶನ್‌ರ ಮುಖದ +ಮೇಲೆ ಸಮಾಧಾನದ ನಸುನಗೆಯು ಸುಳಿಯಿತು. +"ದೇವರು ದೊಡ್ಡವನು,” ಎಂದು. ಹೇಳಿ ಕ್ಕ +ಜೋಡಿಸುತ್ತಿದ್ದಂತೆಯೇ ಅವರ ಪ್ರಾಣಪಕ್ಷಿಯು +ಹಾರಿಹೋಯಿತು... ತಮ್ಮ ಕಲ್ಯಾಣವನ್ನು +ಬಯಸಿ ಪ್ರಾಣವನ್ನೇ ಬಲಿದಾನಮಾಡಿದ ಈ +ವೀರನಿಗಾಗಿ ಗ್ರಾಮಸ್ಥರೆಲ್ಲರೂ ಕಣ್ಣೀರು ಸುರಿ +ಸುತ್ತ ನಿಂತರು. + +ರಕ್ಷಣಾ ಸಚಿವರಾದ ವಿ. ಸೆ. ಕೃಷ್ಣ ವ +ನ್‌ರು “ಭಾರತ ವಿಮಾನ ದಳದ ಅತ್ಮುತ್ತ ಷ್ಟ +ಸಂಪ್ರದಾಯಕ್ಕೆ ಚ್ಯುತಿ ತಾರದಂತೆ ಧೀರ ಗಣೇ +ಶನ್‌ರು ತಮ್ಮ ಜೀವವನ್ನೇ ಬಲಿದಾನ ಮಾಡಿ +ದ್ಹಾರೆ,' ಎಂದು ಲೋಕಸಭೆಯಲ್ಲಿ ಮೆಚ್ಚುಗೆಯ +ಮಾತುಗಳನ್ನಾಡಿ ಶ್ರದ್ಧಾಂಜಲಿಯನ್ನು ಅರ್ಪಿಸಿ- +ದ್ಹಾರೆ. 3 + + + + + + + + + +ಇಂದಿನ ನಾಗರಿಕತೆಯಲ್ಲಿ ಎದ್ದು ಕಾಣುವ ಒಂದು ಸಂಗತಿಯೆಂದರೆ ಲೈಂಗಿಕ ನಿಚಾರ +` ಗಳಿಗೆ ದೊರೆಯುತ್ತಿರುವ ಆಗ್ರತಾಂಬೂಲ. ಸಾಹಿತ್ಯದಲ್ಲಿ, ಕಲೆಯಲ್ಲಿ ಮತ್ತುಚಲಚ್ಚಿತ್ರ +ಗಳಲ್ಲಿ ಸ್ತ್ರೀಯ ಲೈಂಗಿಕ ಆಕರ್ಷಣೆಯನ್ನು ಮುಚ್ಚುಮರೆಯಿಲ್ಲದೆ ಉಪಯೋಗಿಸ +ಲಾಗುತ್ತಿದೆ. ಸಂಗಡವೇ ಲೈಂಗಿಕ ಸ್ವಾತಂತ್ರ್ಯದ ಪ್ರತಿಪಾದನೆಯೂ ಹೆಚ್ಚುತ್ತಿದೆ. ಇದು +1 ವ್ಯಾಸಾರದೃಷ್ಟ್ರಿಯಿಂದ ಲಾಭದಾಯಕವಾಗಿರಬಹುದು. ಆದರೆ ಸಮಾಜಕ್ಕೆ ಲೈಂಗಿಕ +ಅತಿ ಸ್ವಾತಂತ್ರ್ಯ ಎಷ್ಟು ಅಪಸಾಯಕರವಾದದ್ದೆಂದು ಪ್ರಸಿದ್ಧ ಅನೇರಿಕನ್‌ ಸಮಾಜ +ಶಾಸ, ಡಾ. ಪಿ. ಎ. ಸೊರೊಕಿನ್ಗರು ಇಲ್ಲಿ ಇತಿಹಾಸದ ಹಿನೈಲೆಯಲ್ಲಿ ಎಚ್ಚರವಿತ್ತಿದ್ದಾರೆ. +ಶ್ರ ಇ ಸ + + +ಲೈಂಗಿಕ ಸ್ಥಾತಂತ್ರರ ಬೀಕರ ಫ0ಗಳು + + +ತ್ರಿ ಕ್ಸ್‌ + + +ಸ ನಿ. ಎ. ಸೊರೊಕಿನ್‌ + + +ಲೆ ಸ್ವಾತಂತ್ರ್ಯವನ್ನು ಬಿಗಿಯಾಗಿ. ಹಾಕಿದ ಸಮಾಜಗಳು ಆದಿಮಾನವ ಸಂಸ್ಕೃೃ- +ಲ ಮಿತಗೊಳಿಸಿದ ನಾಗರಿಕ ಸಮಾಜಗಳೆ ತಿಯ ಮಟ್ಟಕೇರಿವೈ; ಅದಕ್ಕೂ ಮೇಲಿನ ದೈವ +ಅತ್ಯುಚ್ಚ ಸಂಸ್ಕೃತಿಯನ್ನು ರೂಪಿಸಿಕೊಂಡಿವೆ. ಪ್ರಧಾನ ಸಂಸ್ಕೃತಿಗಳಲ್ಲಿ ವಿವಾಹ ಬಾಹ್ಕ +| ತನ್ನ ಹೆಂಗಸರನ್ನು ಹುಟ್ಟಾ ಪಾತಿವ್ರತ್ಯದ ಸಂಬಂಧದ ಮೇಲೆ ಇನ್ನೂ ಹೆಚ್ಚು ಕಿಯಂ- +_ ಈಕೋರ ಬಂಧನದಲ್ಲಿ ಬೆಳಸದ ಯಾವ ಸಮಾ ತ್ರಣವಿದೆ; ವಿಚಾರ ಪ್ರಧಾನವಾಗಿ ಉಚ್ಚಮಟ್ಟ +ಜವೂ ಶ್ರೇಷ್ಠಮಟ್ಟದ ಎಚಾರಶೀಲ ಸಂಸ್ಕೃ ಕ್ರೇರಿದ ಇಜಿಪ್ತ್‌, ಸುಮೇರಿಯ, ಬೆಬಿಲಾನ್‌, +. ತಿಯ ವಿಕಾಸ ಮಾಡಿಕೊಂಡ ಒಂದೇ ಒಂದು ಗ್ರೀಸ್‌ ಮೊದಲಾದ ದೇಶಗಳ ಪ್ರಾಚೀನ +ಸ ಉದಾಹರಣೆ ಇತಿಹಾಸದಲ್ಲಿ ಸಿಗುವುದಿಲ್ಲ. ಸಮಾಜಗಳಲ್ಲೆಲ್ಲ ವಿವಾಹಪೂರ್ವ ಬ್ರಹ್ಮಚರ್ಕೆ +ಜೆ. ಡಿ. ಅನ್ವಿನ್ನರು ೫೯ ಸಾಕ್ಷರತಾಪೂರ್ವ ಮತ್ತು ವಿವಾಹೋತ್ತರ ಪಾತಿವ್ರತ್ಯ ಬಲವಾಗಿ +ಸಮಾಜಗಳ ಇತಿವೃತ್ತಗಳನ್ನು ಅಭ್ಯಸಿಸಿದ್ದ ಜಾರಿಯಲ್ಲಿದ್ದವು. +ರಲ್ಲಿ ಅವುಗಳ ಸಾಂಸ್ಕೃತಿಕ. ಬೆಳವಣಿಗೆ ಇಷ್ಟೇ ಅಲ್ಲ. ಲೈಂಗಿಕ ವಿಚಾರದಲ್ಲಿ ಮೊದ +ಅವುಗಳಲ್ಲಿದ್ದಲೈಂಗಿಕ ನಿರ್ಬಂಧದ ಮಟ್ಟವನ್ನು ಲಿದ್ದ ಬಿಗುವನ್ನು ಕಡಿಮೆಯಾಗಗೊಟ್ಟ ಯಾವ +ಅನುಸರಿಸಿದ್ದುದು ಕಂಡುಬಂತು. ವಿವಾಹ ಸಮಾಜವೂ ತನ್ನ ಉನ್ನತ ಸಾಂಸ್ಕೃತಿಕ ಮಟ್ಟ +ಪೂರ್ವ ಲೈಂಗಿಕ ಸ್ವಾತಂತ್ರ್ಯ ಅತಿ ಹೆಚ್ಚಾಗಿ ವನ್ನು ಕಾಪಾಡಿಕೊಂಡ ಉದಾಹರಣೆ ಇಲ್ಲ.' +ಕುವ ಸಮಾಜಗಳು ಪಶುಸದೃಶ ಸಂಸ್ಕೃತಿ ಯುರೋಪಏನ ಟ್ಯೂಟಾನಿಕ್‌ ಜನಾಂಗಗಳು +ಯಿಂದ ಮೇಲೆ . ಬರಲು ಶಕ್ತರಾಗುವು ಕ್ರೈಸ್ತ ಧರ್ಮದ ಪ್ರಭಾವದಿಂದ ಲೈಂಗಿಕ +ದಿಲ್ಲ; ವಿವಾಹಪೂರ್ವ ಮತ್ತು ವಿವಾಹಬಾಹ್ಕ ಸ್ವಾತಂತ್ರ್ಯದ ನಿರೃಂಧಗಳಿಗೊಳಪಟ್ಟದ್ದೆ ಅನಂತ- +ಲೈಂಗಿಕ ಸ್ವಾತಂತ್ರ್ಯಕ್ಕೆ ಸ್ವಲ್ಪವಾದರೂ ಮಿತಿ ರದ ಅವುಗಳ ಸುಸಂಸ್ಕೃತ ಪ್ರಗತಿಗೆ ನಾಂದಿ +“ಭಾರತಿ? ಯಿಂದ + + +ಕ ಳ೫ + + + + + +೮೬ ಕಸ್ತೂರಿ, ಜುಲೈ ೧೯೬೧ + + +ಯಾಯಿತು. ಬಹುಪತ್ನೀ ಸಂಪ್ರದಾಯದ +ಮೂರ ಜನಾಂಗವು ಸ್ಪೇನಿಗೆ ಬಂದು ಏಕಪತ್ನ್ನೀ +ಸಂಪ್ರದಾಯದ ಕ್ರೈಸ್ತ ಮತ್ತು ಯಹೂದ್ಯ +ಹೆಂಗಸರನ್ನು ಮದುವೆಯಾದ ನಂತರ ಮೂ- +ರರು ದೈವಪ್ರಧಾನ ಸಂಸ್ಕೃತಿಯಿಂದ ಎಚಾರ +ಪ್ರಧಾನ ಸಂಸ್ಕೃತಿಯತ್ತ ಕೆಲ ಮಟ್ಟಿಗೆ ಪ್ರಗತಿ +ಹೊಂದಿದರು. + +ಬಹುಪತ್ನೀ ಸಂಪ್ರದಾಯವಿದ್ದ ಸಮಾಜಗ +ಳಲ್ಲಿ ಸೃಜನಾತ್ಮಕ ಪ್ರತಿಭೆ ಒಮ್ಮೆಲೇ ಹೊರ +ಹೊಮ್ಮಿದ ಉದಾಹರಣೆಗಳಿದ್ದರೂ ಅದಕ್ಕೆ +ಎರಡು ಕಾರಣಗಳು ಕಾಣಿಸುತ್ತವೆ: ಹಿಂದಿನ +ಹಲವು ತಲೆಮಾರುಗಳಿಂದ ನಡೆದುಬಂದಿದ್ದ +ನಿಷ್ಕುಕವಾದ ವಿವಾಹೋತ್ತರ ಏಕಪತ್ನೀವ್ರತ +( ಉದಾ.--- ಆದಿ ಪರ್ಶಿಯನ್ನರು, ಹೂಣರು +ಮಂಗೋಲರು ಮತ್ತು ಮೆಸೆಡೋನಿಯನ್ನರು) ; +ಮತ್ತು ಬಹುಪತ್ನೀ ಸಂಪ್ರದಾಯವಿದ್ದರೂ ಆ +ಸಮಾಜಗಳ ಹೆಂಗಸರು ಬಿಗಿಯಾದ ವಿವಾಹೋ +ತ್ತರ ಪಾತಿವ್ರತ್ಯವನ್ನು ಪಾಲಿಸುತ್ತಿದ್ದುದು. + +ಸಮಾಜವು ತನ್ನ ಲೈಂಗಿಕ ನಿಯಮಗಳನ್ನು +ಸಡಿಲುಗೊಳಿಸಿದಾಗೆಲ್ಲ ಮೂರು ತಲೆಮಾರು +ದಾಟುವುದಕೊಳಗೆ ಸಾಮಾನ್ಯವಾಗಿ ಅದರ +ಸಾಂಸ್ಕ್ರೃತಿಕ ಅವನತಿಯಾಗಿದೆ. ಬೇಬಿಲೋ- +ನಿಯ, ಪರ್ಶಿಯ, ಮೆಸೆಡೋನಿಯ, ಮಂಗೋ.- +ಲಿಯ, ಗ್ರೀಸ್‌ ಮತ್ತು ರೋಂನ ಉತ್ತರ ಕಾಲ +ಗಳಲ್ಲಿಯೂ ಇಜಿಪ್ತಿನ ಮಧ್ಯ ಮತ್ತು ಕೊನೆಯ +ಅವಸ್ಥೆ ಗಳಲ್ಲಿಯೂ ಇದಕ್ಕೆ ಉದಾಹರಣೆ ಸಿಗು +ತ್ತದೆ. ವಿವಾಹಪೂರ್ವ ಬ್ರಹ್��ಚರ್ಕೆ, ವಿವಾಹಾ- +ನಂತರ ಏಕನಿಷ್ಠೆ--ಕನಿಷ್ಠ ಹೆಂಗಸರ ಮಟ್ಟಿಗೆ- +ಇವು ಅವಶ್ಯಕತೆಯಾಗಿರುವುದರಿಂದ ಈ ನಿಯಮ +ವನ್ನು ಅತಿ ದೀರ್ಫ ಕಾಲ ಪಾಲಿಸಿದ ಸಮಾಜ +ಗಳು ಅತಿ ಹೆಚ್ಚಿನ ಮಟ್ಟಿಕ್ಕೆ ಮುಟ್ಟಿದ್ದನ್ನು ನಾವು +ಕಾಣಬಹುದು. + +ಅಸ್ವಿನ್ನರ ಸಂಶೋಧನೆಗಳಿಂದ ಬಬಿಲೋ- +ಭನ್‌, ಇಜಿಪೃನ್‌, ಅಥೇನಿಯನ?, ರೋಮನ್‌, + + +ಆದಿ ಅರಬ ಮತ್ತು ಆಂಗ್ಲೊ ಸ್ಯಾಕ್ಸನ್‌ +ಜನಾಂಗಗಳು ತಮ್ಮ ಸಾಮಾಜಕ ವಿಸ್ತರಣೆ +ಮತ್ತು ಸಾಂಸ್ಕ್ರೃತಿಕ ಮತ್ತು ಬೌದ್ಧಿಕ ವಿಕಾ- +ಸಿರ ಪ್ರಾರಂಭಾವಸ್ಥೆಯಲ್ಲಿ ಏಕಪತ್ನ್ನೀವ್ರತಸ್ಥ +ವಾಗಿದ್ದವೆಂದು ಗೊತ್ತಾಗಿದೆ. ಕುಟುಂಬದ ಮೇಲೆ +ತಂದೆಯ ಅಧಿಕಾರ, ಹೆಂಡತಿಯ ಮೇಲೆ +ಗಂಡನ ಸ್ವಾಮಿತ್ವ ಅಪರಿಮಿತವಾಗಿತ್ತು. ಲೈಂ- +ಗಿಕ ಸಂಬಂಧ ಗಂಡಹೆಂಡಿಕೊಳಗೇ ನಡೆಯು +ತ್ತಿತ್ತು... ಒಮ್ಮೊಮ್ಮೆ ನಿಯಮಭಂಗವಾದರೂ +ಅವುಗಳ ಸಂಖ್ಯೆ ಕಡಿಮೆಯಾಗಿದ್ದು ಸಮಾಜವು +ಅದನ್ನು ಸಹಿಸದೆ ಕಠೋರ ಶಿಕ್ಷೆ ವಿಧಿಸುತ್ತಿತ್ತು. +ಲೈಂಗಿಕ ಚಟುವಟಿಕೆಗಳನ್ನು ಮಿತಿಗೊಳಿಸಿದ್ದ +ರಿಂದ ಆ ಸಮಾಜಗಳಲ್ಲಿ ಅಪಾರವಾದ ಸಾಮಾ +ಜಿಕ ಸತ್ವ ಶೇಖರವಾಗಿ, ಬೌದ್ಧಿಕ, ಕಲಾತ್ಮಕ, +ಧಾರ್ಮಿಕ ಮತ್ತು ಸಾಮಾಜಿಕ ಪ್ರತಿಭೆಯ +ರೂಪದಲ್ಲಿ ಅದು ಹೊರಹೊಮ್ಮಿತು. ಆದ್ದರಿಂದ +ಈ ಸಮಾಜಗಳು ಹುರುಪಿನಿಂದ ವಿಸ್ತಾರಗೊಂಡ +ವಲ್ಸದೆ ತಮ್ಮ ಶತ್ರುಗಳ ಎರುದ್ಧ ಅದ್ಭುತ +ಪರಾಕ್ರಮದಿಂದ ಆತ್ಮರಕ್ಷಣೆ ಮಾಡಿಕೊಂಡವು. +ಆದಕೆ ಈ ಸಮಾಜಗಳ ವಿಸ್ತರಣೆ ಮತ್ತು +ಬೆಳವಣಿಗೆಯೊಡನೆ. ನಿಷ್ಠುರವಾದ ಲೈಂಗಿಕ +ನಿರ್ಬಂಧಗಳು ಸಡಿಲಾಗುತ್ತ ಹೋದವು. +ಲೈಂಗಿಕ ಸ್ವಾತಂತ್ರ್ಯ ವಿಸ್ತರಿಸುತ್ತ ಇಡೀ. +ಸಮಾಜವನ್ನೇ ವ್ಯಾಪಿಸಿ ಕೊನೆಗೆ ಲೈಂಗಿಕ ' +ಅರಾಜಕತೆಯಲ್ಲಿ ಪರ್ಯವಸಾನ ಹೊಂದಿತು... +ಕುಟುಂಬದ. ಯಜಮಾನರ ಅಧಿಕಾರದಿಂದ +ಹೆಂಡಂದಿರೂ ಮಕ್ಕಳೂ ಬಿಡುಗಡೆ ಹೊಂದಿ +ದರು. ಲೈಂಗಿಕ ಸ್ವಾತಂತ್ರ ಗಮನಾರ್ಹ +ವಾಗುವಷ್ಟು ಹೆಚ್ಚಿದ ಮೂರೇ ತಲೆಮಾರುಗಳ ' +ನಂತರ ಈ ಸಮಾಜಗಳ ಸಾಂಸ್ಕ್ರೃತಿಕ ಸಾಮಾ: +ಜಿಕ ಪ್ರತಿಭೆ ಇಳಿಮುಖವಾಗತೊಡಗಿತು. +ಲೈಂಗಿಕ ಸ್ವಾತಂತ್ರ್ಯ ಹೆಚ್ಚಿದ್ದಕ್ಕೂ ಅವನ +ತಿಯ ಆರಂಭಕ್ಕೂ ನೆಡುವೆ ಕೆಲ್ಲ ಕಾಲ ಬೇಕಾ +ಗುತ್ತಿದ್ದರೆ ಹೊಸೆ ಸಂಪ್ರದಾಯವನ್ನು “ ಅರ + + + + + +ಕ್‌ ನ ಸತಾಪ್ರಾುನತ 2 + + +ಲೈಂಗಿಕ ಸ್ವಾತಂತ್ರ + + +ಗಿಸಿ "ಕೊಳ್ಳಲು ಕಿರಿಯ ತಲೆಮಾರುಗಳಿಗೆ +ಸ್ವಲ್ಪ ಸಮಯ ಬೇಕಾಗುವುದೇ ಅದಕ್ಕೆ +ಕಾರಣ. ಮುಂದೆ ಲಂ ಗಿಕ ಸ್ವಾತ ತಂತ್ರ ದ + + +ವಿಸ್ತರಣೆಯ 1 0ಸಬಜನ ಸ॥ೆ +ಸಾಗುತ್ತದೆ. ಆದರೂ ಲೈಂಗಿಕ ಅರಾಜತತೆಗೆ +ತಡೆ ಹಾಕಿ, ನಿರ್ಬಂಧಗಳನ್ನು ಹೇರಿದರೆ ಅವನ- +ತಿಗೂ ತಡೆ ಬಿದ್ದು ಒಂದು ಶತಮಾನದೊಳಗೆ +ಸಾಂಸ್ಕೃತಿಕ ಸಾಮಾಜಕ ಪುನರುತ್ಥಾನ ಪ್ರಾ- +ರಂಭವಾಗುತ್ತದೆ. ತಡೆ ಹಾಕದೆ ಹೋದರೆ +ಸಮಾಜಗಳ ಅವನತಿ ಬೇಗನೆ ಉದ್ಭರಿಸಲ- +ಸಾಧ್ಯವಾಗುವಷ್ಟು ಅಳತೆ ಮೀರಿ ಐತಿಹಾಸಿಕ +ಅವಸಾನದಲ್ಲಿ ಪರಿಣಮಿಸುತ್ತದೆ. + +ಅನ್ವಿನ್ನರ ಅಧ್ಯಯನದಿಂದ ಹೊರಪಟ್ಟ ಅಂಶ- +ಗಳು ಇವು. ಅದರ ಸೆಲ ಶ್ಸುಲ��ಲಕ ವಿವರಗಳು +ವಿವಾದಾಸ್ಪದವಾಗಿದ್ದರೂ ಒಟ್ಟಿ ನಲ್ಲಿ ಈ +ತೀರ್ಮಾನವು ಇತರ ವಿದ್ವಾಂಸರಿಂದ ದೃಢಪಡಿ +ಸಲ್ಪಟ್ಟಿದೆ. + +ಸೋವಿಯಟ* ರಶಿಯದಲ್ಲಿ ೧೯೨೦-೩೦ ರ +ನಡುವೆ ನಡೆಸಿದ ಪ್ರಯೋಗಗಳೂ ಅನೇಕ ನಿರ- +ಶ್ಲರಿ ವಸಾಹತು. _ ಜನಾಂಗಗಳ ಅವನತಿಯ +ಉದಾಹರಣೆಗಳೂ ಇದಕ್ಕೆ ಹೆಚ್ಚಿನ ಪ್ರಮಾಣ +ಗಳನ್ನೊದಗಿಸಿವೆ. + +ಸೋವಿಯಟ್‌ ರಶಿಯವು ಏಕಪತ್ನಿತ್ವ +ಮತ್ತು ಪಾತಿವ್ರತ್ಯ ಎಂಬವು ಬರಿ ಬಿಂಡರತ +ಗಾರ ಸ ಸಂಪ್ರ [ಜ್‌ ಅವುಗಳನ್ನು ಧಿಕ್ಕ +ರಿಸಿ, ಲೈಂಗಿಕ ಸ್ವಾತಂತ್ರ ವನ್ನು ಕಮ್ಯುನಿಸ್ಟ್‌ +ಹರಕ ಸಂಘಟನಯ ತಳಹದಿ +ಯಾಗಿ ಮಾಡಲು ಯತ್ನಿಸಿದ್ದರ ಪರಿಣಾಮ +ಬೋಧಪ್ರ ದವಾಗಿದೆ. + +ಕ್ರಾಂತಿಯ ಮೊದಲ ಹಂತದಲ್ಲಿ ರಶಿಯದ +ನಾಯಕರು ವಿವಾಹ ಮತ್ತು ಕುಟುಂಬವನ್ನು +ಬುದ್ಧಿಪೂರ್ವಕವಾಗಿ ಧ್ವಂಸ ' ಮಾಡಲೆಳಸಿದರು. +ಅನಿರ್ಜಂಧ ಪ್ರೇಮವನ್ನು ಪ್ರೋತ್ಸಾ ಹಸಲು +“ನೀರಿನ ಲೋಟದ ಸಿದ್ಧಾ ತಗ ವನ್ನು ಪ್ರಚುರ + + +ದ ಭೀಕರ ಫಲಗಳು + + +6೭ + + +ಪಡಿಸಲಾಯಿತು. ಒಬ್ಬನಿಗೆ ನೀರಡಿಕೆಯಾಗಿದ್ದರೆ +ಅದನ್ನು ಹಿಂಗಿಸಿಕೊಳ್ಳಲು ಯಾವ ಲೋಟ ಉಪ +ಯೋಗಿಸಿದರೇನು? ಹಾಗೆಯೆ ಲೈಂಗಿಕ ಆತುರ +ವನ್ನು ಒಬ್ಬಾ ತ ಹೇಗೆ ಸ ಸ +ಬಾಧಕವಿಲ್ಲ- "ಡು ಕಮ್ಯುನಿಸ್ಟ್‌ ಪಕ್ಷದ ವಾದ +ವಾಗಿತ್ತು. ಮದುವೆಗೂ ಆಕಸ್ಮಿಕ ಕಾಮಸಂ- +ಬಂಧಕ್ಕೂ ಇದ್ದ ಭೇದವನ್ನು ಬ್ರಸುಡಿ +ಕಿತ್ತು ಹಾಕಲಾಯಿತು. ಗಂಡೂ ಹೆಣ್ಣೂ ಸೇರಿ +ತಮ್ಮ ಕಾಮವನ್ನು ತೃಪ್ರಿಪಡಿಸಿಕೊಳ್ಳಲು ಅನಿ- +ಯಮಿತ ಅಥವಾ ನಿಯಮಿತ ಅವಧಿಯವರೆಗೆ-- +ಒಂದು ವರ್ಷ, ಒಂದು ತಿಂಗಳು, ಒಂದು ವಾರ +ಅಥವಾ ಕೇವಲ ಒಂದು ರಾತ್ರಿಯ ಮಟ್ಟಿಗೆ +ಮಾಡಿಕೊಂಡ "“ ಒಪ್ಪಂದ” ವನ್ನಷ್ಟೆ ಕಾಯದೆ +ಯಲ್ಲಿ ಉಲ್ಲೇಖಿಸ ಲಾಗಿತ್ತು. "ವಿವಾಹ'ಗಳನ್ನು +ರಿಜಿಸ್ತಿ ಮಾಡುವುದು ಕೂಡ ಅಗತ್ಯ ವಿರಲಿಲ್ಲ. +ದ್ವಿಪತ್ನಿ ಮತ್ತು ಬಹುಪತ್ನೀ ಸಂಗಸ್ತ್ವ ತ +ಹೊಸ ಕಾಯ: ಡೆಗಳು ಮನ್ನ, ಣೆ ಕೊಟ ವ. +ಕಾರಿ ಸಂಸ್ಥೆ ಗಳಲ್ಲಿ ಗರ್ಭಪಾತಕ್ಕೂ ಸ +ವೊದಗಿಸಲಾಯಿತು. ಎರಕ ಸಂಬಂಧ +ವನ್ನು ಹೊಗಳಿದರು; ಪರಸ್ತ್ರೀ - ಪರಪುರುಷ +ಸಂಬಂಧವನ್ನು ಸಸಿ ಭಾವಿಕವೌದು ಗಣಿಸಿದರು. +ಪರಿಣಾಮ “ ಮಾಡಿಧುಣ್ಣೋ ಮಹಾರಾಯ” +ಎಂಬಂತಾಯಿತು. *ೆಲವೇ ವರ್ಷಗಳಲ್ಲಿ ಲೆಕ್ಕ +ವಿಲ್ಲದಷ್ಟು ದಿಕ್ಕುಗೇಡಿಗಳಾದ ಮಕ್ಕಳು ಸೋವಿ +ಯಟ್‌ ರಶಿಯಕ್ಕೇ ವಿಪತ್ಕಾರಕವಾಗಿಬಿಟ್ಟಿವು. +ಲಕ್ಬಾಂತರ ಜನರ, ವಿಶೇಷವಾಗಿ ಎಳೆಯ +ತರುಣಿಯರ, ಬಾಳು ಹಾಳಾಯಿತು. ವಿವಾಹ +ಸ: ಸಂಖ್ಯೆ ಗಗನಸ್ಫ್ಪರ್ಶಿಯಾಯಿತು. +ಅಸಂಖ್ಯ ಗರ್ಭಪಾತಗಳಾದವು. ಬಹುಪತ್ನಿ +ಮತ್ತು ಬಹುಪತಿಗಳುಳ್ಳ ತರುಣ-ತರುಣಿಯ ರಲ್ಲಿ +ದ್ವೇಷ ಮತ್ತು ಘರ್ಷಣೆ ಮಿತಿಮೀರಿತು ಸೆ +ಡರ ಮನೋವಿಕಾರಗಳು ಕೂಡ. ರಾಷಿ ಕೃ ತ +ಕಾರಖಾನೆಗಳಲ್ಲಿ ಕೆಲಸದ ಗತಿ ಸ +ಯಿತು. + + +೮೬ ಕಸ್ತೂರಿ, + + +ಹ + + +ಯಾಯಿತು. ಬಹುಪತ್ನೀ ಸಂಪ್ರದಾಯದ +ಮೂರ್‌ ಜನಾಂಗವು ಸ್ಪೇನಿಗೆ ಬಂದು ಏಕಪತ್ನ್ನೀ +ಸಂಪ್ರದಾಯದ ಕ್ರೈಸ್ತ ಮತ್ತು ಯಹೂದ್ಯ +ಹೆಂಗಸರನ್ನು ಮದುವೆಯಾದ ನಂತರ ಮೂ- +ರರು ದೈವಪ ಪ್ರಧಾನ ಸಂಸ್ಕೃತಿಯಿಂದ ವಿಚಾರ +ಪ್ರಧಾನ ಸ ಸಂಸ್ಕೃತಿ ತಿಯತ್ತ ಕೆಲ ಮಟ್ಟಿ ಗೆಪ ಪ್ರ ಗತಿ +ಹೊಂದಿದರು. + +ಬಹುಪತ್ನೀ ಸಂಪ್ರದಾಯ ವಿದ್ಮ ಸಮಾಜಗ +ಳಲ್ಲಿ ಸೃಜನಾತ್ಮಕ ಪ್ರತಿಭೆ ಒಮೆ ಬಲೇ ಹೊರ +ಹೊಮ್ಮಿದ ಉದಾಹರಣೆಗಳಿದ್ದರೂ ಅದಕ್ಕೆ +ಎರಡು ಕಾರಣಗಳು ಕಾಣಿಸುತ್ತವೆ; 0 +ಹಲವು ತಲೆಮಾರುಗಳಿಂದ ನಡೆದುಬಂದಿದ್ದ +ನಿಷ್ಕುರವಾದ ವಿವಾಹೋತ್ತರ ಏಕಪತ್ನೀವ್ರತ +( ಉದಾ..-- ಆದಿ ಪರ್ಶಿಯನ್ನರು, ಹೂಣರು, +ಮಂಗೋಲರು ಮತ್ತು ಮೆಸೆಡೋನಿಯನ್ನರು) ; +ಮತ್ತು ಬಹುಪತ್ನೀ ಸಂಪ್ರದಾಯವಿದ್ದರೂ ಆ +ಸಮಾಜಗಳ ಹೆಂಗಸರು ಬಿಗಿಯಾದ ವಿವಾಹೋ +ತ್ತರ ಪಾತಿವ್ರತ್ಯವನ್ನು ಪಾಲಿಸುತ್ತಿದ್ದುದು. + +ಸಮಾಜವು ತನ್ನ ಲೈಂಗಿಕ ನಿಯಮಗಳನ್ನು +ಸಡಿಲುಗೊಳಿಸಿದಾಗೆಲ್ಲ ಮೂರು ತಲೆಮಾರು +ದಾಟುವುದಕೊಳಗೆ ಸಾಮಾನ್ಯವಾಗಿ ಅದರ +ಸಾಂಸ್ಕೃತಿಕ ಅವನತಿಯಾಗಿದೆ. ಬೇಬಿಲೋ- +ನಿಯ, ಪರ್ಶಿಯ, ಮೆಸೆಡೋನಿಯ, ಮಂಗೋ.- +ಲಿಯ, ಗ್ರೀಸ್‌ ಮತ್ತು ರೋಂನ ಉತ್ತರ ಕಾಲ +ಗಳಲ್ಲಿಯೂ ಇಜಿಪ್ತಿನ ಮಧ್ಯ ಮತ್ತು ಕೊನೆಯ +ಅವಸೆ ಗಳಲ್ಲಿಯೂ ಇದಕ್ಕೆ ಜಿ ಸಿಗು +ತ್ತ ದೆ” ವಿವಾಹಪೂರ್ವ ಬ, ಬ ಹ್ಮಚಕ್ಕೆ ವಿವಾಹಾ- +ನಂತರ ಏಕನಿಷ್ಠೆ-- ಕನಿಷ್ಠ ಹೆಂಗಸರ ಮಟ್ಟಿಗೆ- +ಇವು ಅವಶ್ಯ ಕತೆಯಾಗಿರುವುದರಿಂ ದ ಈ ಜು +ವನ್ನು ಸ್ಯ ದೀರ್ಫ ಕಾಲ ಪಾಲಿಸಿದ ಸಮಾಜ +ಗಳು. ಅತಿ ಹೆಚ್ಚಿ ನ ಮಟ್ಟಿ ಕ್ಸ ಮುಟ್ಟಿದ್ದ ನ್ನು ನಾವು +ಮ + +ಅನ್ವಿನ್ನರ ಸಂಶೋಧನೆಗಳಿಂದ ಬೇಬಿಲೋ- +ಟನ್‌, ಇಜಿಪೃನ್‌, ಅಥೇನಿಯನ, ರೋಮನ್‌, + + +ಜುಲೈ ೧೯೬೧ + + +ಆದಿ ಅರಬ ಮತ್ತು ಆಂಗ್ಲೊ ಸ್ಯಾಕ್ಸನ್‌ +ಜನಾಂಗಗಳು ತಮ್ಮ ಸಾಮಾಜಕ ವಿಸ್ತರಣೆ +ಮತ್ತು ಸಾಂಸ್ಕ್ರೃತಿಕ ಮತ್ತು ಬೌದ್ಧಿಕ ವಿಕಾ- +ಸದ ಪ್ರಾರಂಭಾವಸ್ಥೆ ಯಲ್ಲಿ ಏಕಪತ್ನ್ನೀವ್ರತಸ್ಥ +ವಾಗಿದ್ದವೆಂದು ಗೊತ್ತಾಗಿದೆ. ಕುಟುಂಬದ ಮೇಲೆ +ತಂದೆಯ ಅಧಿಕಾರ, ಹೆಂಡತಿಯ ಮೇಲೆ +ಗಂಡನ ಸ್ವಾಮಿತ್ವ ಅಪರಿಮಿತವಾಗಿತ್ತು. ಲೈಂ- +ಗಿಕ ಸಂಬಂಧ ಗಂಡಹೆಂಡಿಕೊಳಗೇ ನಡೆಯು +ತ್ತಿತ್ತು. ಒಮ್ಮೊಮ್ಮೆ ನಿಯಮಭಂಗವಾದರೂ +ಅವುಗಳ ಸಂಖ್ಯೆ ಕಡಿಮೆಯಾಗಿದ್ದು ಸಮಾಜವು +ಅದನ್ನು ಸಹಿಸದೆ ಕಠೋರ ಶಿಕ್ಷೆ ವಿಧಿಸುತ್ತಿತ್ತು. +ಲೈಂಗಿಕ ಚಟುವಟಿಕೆಗಳನ್ನು ಮಿತಿಗೊಳಿಸಿದ್ದ +ರಿಂದ ಆ ಸಮಾಜಗಳಲ್ಲಿ ಅಪಾರವಾದ ಸಾಮಾ +ಜಿಕ ಸತ್ವ ಶೇಖರವಾಗಿ, ಬೌದ್ಧಿ ಕ, ಕಲಾತ್ಮಕ, +ಧಾರ್ಮಿಕ ಮತ್ತು ಸಾಮಾಜಿಕ ಪ್ರತಿಭೆಯ +ನಿ ಅದು ಹೊರಹೊಮ್ಮಿತು. ಆದ್ದರಿಂದ +ಸಮಾಜಗಳು ಹುರು ಸ ವಿಸಾ ಪರಗೊಂಡ ' +೫ ತಮ್ಮ ಶತ್ರುಗಳ ವಿರುದ್ಧ. ಅದ್ಭುತ +ಪರಾಕ್ರಮದಿಂದ ಆತ್ಮರಕ್ಷಣೆ ಮಾಡಿ ಕೊಂಡಪು. +ಆದಕೆ ಈ ಸಮಾಜಗಳ ವಿಸ್ತರಣೆ ಮತ್ತು. +ಬೆಳವಣಿಗೆಯೊಡನೆ.. ನಿಷ್ಠುರವಾದ ಲೈಂಗಿಕ +ನಿರ್ಬಂಧಗಳು ಸಡಿಲಾಗುತ್ತ ಹೋದವು. +ಲೈಂಗಿಕ ಸ್ವಾತಂತ್ರ್ಯ ವಿಸ್ತರಿಸುತ್ತ ಇಡೀ +ಸಮಾಜವನ್ನೇ ವ್ಯಾಪಿಸಿ ಕೊನೆಗೆ ಲೈಂಗಿಕ +ಅರಾಜಕತೆಯಲ್ಲಿ ಪರ್ಯವಸಾನ ಹೊಂದಿತು. +ಕುಟುಂಬದ. ಯಜಮಾನರ ಅಧಿಕಾರದಿಂದ +ಹೆಂಡಂದಿರೂ ಮಕ್ಕಳೂ ಬಿಡುಗಡೆ ಹೊಂದಿ +ದರು. ಲೈಂಗಿಕ ಸ್ವಾತಂತ್ರ್ಯ ಗಮನಾರ್ಹ +ವಾಗುವಷ್ಟು ಹೆಚ್ಚಿದ ಮೂರೇ ತಲೆಮಾರುಗಳ! +ನಂತರ ಈ ಸಮಾಜಗಳ ಸಾಂಸ್ಕೃತಿಕ ಸ ಸಾಮಾ +ಜಿಕ ಪ್ರತಿಭೆ ಇಳಿಮುಖವಾಗತೊಡಗಿತು. +ಲೈಂಗಿಕ ಸ್ವಾತಂತ್ರ್ಯ ಹೆಚ್ಚಿದ್ದಕ್ಕೂ ಅವನ +ತಿಯ ಆರಂಭಕ್ಕೂ ನಡುನೆ ತಲ ಕಾಲ ಬೇಕಾ +ಗುತ್ತಿದ್ದರೆ ಹೊಸೆ ಸಂಪ ್ರ/ಬಾಯವನ್ನು " ಅರ + + + + + + + + + + + +1%. +ಕ +ತ + + +ಲೈಂಗಿಕ ಸ್ವಾತಂತ್ರ್ಯ + + +ಗಿಸಿ "ಕೊಳ್ಳಲು ಕಿರಿಯ ತಲೆಮಾರುಗಳಿಗೆ +ಸ್ವಲ್ಪ ಸಮಯ ಬೇಕಾಗುವುದೇ ಅದಕ್ಕೆ + + +ಕಾರಣ. ಮುಂದೆ ಲೈಂಗಿಕ ಸ್ವಾತಂತ್ರ್ಯದ +ಎಿಸ್ತರಣೆಯೆ ಸಂಗ-ಸಂಗಡವೇ ಅವನತಿಯೂ +ಸಾಗುತ್ತದೆ. ಆದರೂ ಲೈಂಗಿಕ ಅರಾಜಕತೆಗೆ +ತಡೆ ಹಾಕಿ, ನಿರ್ಬಂಧಗಳನ್ನು ಹೇರಿದರೆ ಅವನ- +ತಿಗೂ ತಡೆ ಬಿದ್ದು ಒಂದು ಶತಮಾನದೊಳಗೆ +ಸಾಂಸ್ಕ್ರೃತಿಕ ಸಾಮಾಜಿಕ ಪುನರುತ್ಥಾನ ಪ್ರಾ- +ರಂಭವಾಗುತ್ತದೆ. ತಡೆ ಹಾಕದೆ ಹೋದರೆ +ಸಮಾಜಗಳ ಅವನತಿ ಬೇಗನೆ ಉದ್ಭರಿಸಲ- +ಸಾಧ್ಯವಾಗುವಷ್ಟು ಅಳತೆ ಮೀರಿ ಐತಿಹಾಸಿಕ +ಅವಸಾನದಲ್ಲಿ ಪರಿಣಮಿಸುತ್ತದೆ. + +ಅನ್ವಿನ್ನರ ಅಧ್ಯಯನದಿಂದ ಹೊರಪಟ್ಟ ಅಂಶ- +ಗಳು ಇವು. ಅದರ ಕೆಲ ಶ್ಲುಲ್ಲಕ ವಿವರಗಳು +ವಿವಾದಾಸ್ಪದವಾಗಿದ್ದರೂ ಒಟ್ಟಿನಲ್ಲಿ. ಈ +ತೀರ್ಮಾನವು ಇತರ ವಿದ್ವಾಂಸರಿಂದ ದೃಢಪಡಿ +ಸಲ್ಪಟ್ಟಿದೆ. + +ಸೋವಿಯಟ* ರಶಿಯದಲ್ಲಿ ೧೯೨೦-೩೦ ರ +ನಡುವೆ ನಡೆಸಿದ ಪ್ರಯೋಗಗಳೂ ಅನೇಕ ನಿರ- +ಶ್ಹರಿ ವಸಾಹತು. ಜನಾಂಗಗಳ ಅವನತಿಯ +ಉದಾಹರಣೆಗಳೂ ಇದಕ್ಕೆ ಹೆಚ್ಚಿನ ಪ್ರಮಾಣ +ಗಳನ್ನೊದಗಿಸಿವೆ. + +ಸೋವಿಯಟ್‌ ರಶಿಯವು ಏಕಪತ್ನಿತ್ವ +ಮತ್ತು ಪಾತಿವ್ರತ್ಯ ಎಂಬವು ಬರಿ ಡರ +ಗಾರ ಸಂಪ್ರ ಟ್‌ ಅವುಗಳನ್ನು ಧಿಕ್ಕ +ರಿಸಿ, ಲೈಂಗಿಕ ಸ್ವಾತಂತ್ರ್ಯವನ್ನು ಈ ನಿಸ್ಟ್‌ + + +ರ 5 ಸಂಘಟನೆಯ ತಳಹದಿ +ಯಾಗಿ ಮಾಡಲು ಯತ್ನಿಸಿದ್ದರ ಪರಿಣಾಮ +ಬೋಧಪ್ರ ದವಾಗಿದೆ. + + +ಕ್ರಾಂತಿಯ ಮೊದಲ ಹಂತದಲ್ಲಿ ರಶಿಯದ +ನಾಯಕರು ವಿವಾಹ ಮತ್ತು ಕುಟುಂಬವನ್ನು +ಬುದ್ಧಿಪೂರ್ವಕವಾಗಿ ಧ್ವಂಸ ರು +ಅನಿರ್ಬಂಧ ಪ್ರೇಮವನ್ನು ಪ್ರೋತ್ಸಾಹಿಸಲು +“ ನೀರಿನ ಲೋಟಿದ ಸಿದ್ಧಾ ೫ ವನ್ನು ಪ್ರ ಚುರ + + +ದ ಭೀಕರ ಫಲಗಳು ೮೭ + + +ಪಡಿಸಲಾಯಿತು. ಒಬ್ಬನಿಗೆ ನೀರಡಿಕೆಯಾಗಿದ್ದರೆ +ಅದನ್ನು ಹಿಂಗಿಸಿಕೊಳ್ಳಲು ಯಾವ ಲೋಟ ಉಪ +ಯೋಗಿಸಿದರೇನು? ಹಾಗೆಯೆ ಲೈ 0ಗಿಕ ಆತುರ + +ವನ್ನು ಒಬ್ಬಾ ತ ಹೇಗೆ ಜೂ +ಬಾಧಕವಿಲ್ಲ- ಒದು ಕಮ್ಯುನಿಸ್ಟ್‌ ಪಕ್ಷದ ವಾದ +ವಾಗಿತ್ತು. ಮದುವೆಗೂ ಆಕಸ್ಮಿಕ ಕಾಮಸಂ- +ಬಂಧಕ್ಕೂ ಇದ್ದ ಭೇದವನ್ನು ಸಸರ +ಕಿತ್ತು ಹಾಕಲಾಯಿತು. ಗಂಡೂ ಹೆಣ್ಣೂ ಸೇರಿ +ತಮ್ಮ ಕಾಮವನ್ನು ತೃಪ್ತಿಪಡಿಸಿಕೊಳ್ಳಲು ಅಥಿ- +ಯಮಿತ ಅಥವಾ ನಿಯಮಿತ ಅವಧಿಯವರೆಗೆ-- +ಒಂದು ವರ್ಷ, ಒಂದು ತಿಂಗಳು, ಒಂದು ವಾರ +ಅಥವಾ ಕೇವಲ ಒಂದು ರಾತ್ರಿಯ ಮಟ್ಟಿಗೆ +ಮಾಡಿಕೊಂಡ "“ ಒಪ್ಪ ದ? ವನ್ನಷ್ಟೆ ಕಾಯದೆ +ಯಲ್ಲಿ ಉಲ್ಲೇ(ಖಿಸ ಸಲಾಗಿತ್ತು. "ವಿವಾಹಗಳನ್ನು + + +ರಿಜಿಸ್ತಿ ಮಾಡುವುದು ಕೂಡ ಅಗತ್ಯವಿರಲಿಲ್ಲ. +ದ್ವಿಪತ್ನಿ ಮತ್ತು ಬಹುಪತ್ನೀ ಸಂಗಸ್ತ್ಯ + + +ತೊಟ ಕಾಯ: ಡೆಗಳು ಮನ್ನ ಣೆ ಕ���ಟ ವ. +ಕಾರಿ ಸಂಸ್ಥೆಗಳಲ್ಲಿ ಗರ್ಭಪಾತಕ್ಕೂ ಸ +ವೊದಗಿಸಲಾಯಿತು. ವಿವಾಹಪೂರ್ವ ಸಂಬಂಧ +ವನ್ನು ಹೊಗಳಿದರು; ಪರಸಿ ಸ್ತ್ರೀ - ಪರಪುರುಷ +ಸಂಬಂಧವನ್ನು ಸಾ ಭಾವಿಕವೌದು ಗಣಿಸಿದರು. +ಪರಿಣಾಮ "ಮಾಡಿದ್ದುಣ್ಣೋ ಮಹಾರಾಯ" +ಎಂಬಂತಾಯಿತು. *ೆಲವೇ ವರ್ಷಗಳಲ್ಲಿ ಲೆಕ್ಕ +ವಿಲ್ಲದಷ್ಟು ದಿಕ್ಕುಗೇಡಿಗಳಾದ ಮಕ್ಕಳು ಸೋವಿ +ಯಟ್‌ ರಶಿಯಕ್ಕ್ಶೇ ವಿಪತ್ಕಾರಕವಾಗಿಬಿಟ್ಟವು. +ಲಕ್ಬಾಂತರ ಜನರ, ವಿಶೇಷವಾಗಿ. ಎಳೆಯ +ತರುಣಿಯರ, ಬಾಳು ಹಾಳಾಯಿತು. ವಿವಾಹ +ಎ ಸಂಖ್ಯೆ ಗಗನಸ್ಪರ್ಶಿಯಾಯಿತು. +ಆಸಂಖ್ಯ ಗರ್ಭಪಾತಗಳಾದವು. ಬಹುಪತ್ನಿ +ಮತ್ತು ಬಹುಪತಿಗಳುಳ್ಳ ತರುಣ-ತರುಣಿಯ ರಲ್ಲಿ +ದ್ವೇಷ ಮತ್ತು ಘರ್ಷಡ ಮಿತಿಮೀರಿತು ಸು +ಡಲ ಮನೋವಿಕಾರಗಳು ಕೂಡ. ರಾಷ್ಟ್ರ ಕೃ ತ +ಕಾರಖಾನೆಗಳಲ್ಲಿ ಕೆಲಸದ ಗತಿ ನಾಸ +ಯಿತು. + + +೮೮ ಕಸ್ತೂರಿ, ಜುಲೈ ೧೯೬೧ +೪ + + +ಇಡೀ( ಪರಿಣಾಮ ಎಷ್ಟು ಭಯಾವಹವಾಗಿ- +ತ್ತೆಂದಕೆ ಸರಕಾರ ತನ್ನ ನೀತಿಯನ್ನು ತಿರುಗು- +ಮುರುಗು ಮಾಡಬೇಕಾಯಿತು. : ಮುಂಚಿನ +ಸಿದ್ಧಾಂತವನ್ನು ಕ್ರಾಂತಿ ವಿರೋಧಿಯೆಂದು ಸಾರಿ +ಅದರ ಬದಲು ವಿವಾಹಪೂರ್ವ ಬ್ರಹ ಟಚೆರ್ಕವನ್ನು + +ಪ್ರಶಂಸಿಸಿ ವಿವಾಹದ ಪಾವಿತ್ರ್ಯಾಕ್ಕೆ ಮಹತ್ವ +ಕೊಟ್ಟರು. ಗರ್ಭಪಾತವನ್ನು ಪ್ರ ತಿಬಂಧಿಸಲಾ- +ಯಿತು. (೧೯೪೫ ರಿಂದೀಚೆಗಷ್ಟೇ ಇದನ್ನು ತುಸು +ಸಡಿಲಿಸಿ, ಅದೂ ತಾಯಿಯ ಆರೋಗ್ಯ ಮತ್ತು +ಅಂಥ ಮಹತ್ವದ ಕಾರಣಗಳಿಗಾಗಿ ಗರ್ಭಪಾತ +ಮಾಡಲು ಅನುಮತಿ ನೀಡಲಾಗಿದೆ.) ವಿವಾಹ +ವಿಚ್ಛೇದದ ಸ್ವಾ ತಂತ್ರ್ಯವನ್ನು ಬಿಗಿಯಾಗಿ +ನಿರ್ಬಂಧಿಸಲಾಯಿತು; ೧೯೪೪ ಜುಲೈ «೪ರ + + + + + +ಲೋಕವನ್ನೆ ಲ್ಲಾ ಗೆದ್ದು + + +ಪ್ತ + + +ಘೋಷಣೆಯಿಂದ ಹೆಚ್ಚಿನ ಜನರಿಗೆ ಅದು ಅಲ- +ಭ್ಯವೇ ಆಗಿದೆ. ಈಗಾಗಲೆ! ಲೈಂಗಿಕ ನಿರ್ಬಂಧ +ಗಳು ಪರಮಾವಧಿ ಕಠೋರವಾಗಿಬಿಟ್ಟಿವೆಯಾದ್ರ +ರಿಂದ ಈಗ ಅವುಗಳನ್ನು ಸ್ವಲ್ಪ ಸಡಿಲಿಸಿ ಸಾಧಾ +ರಣ ಸತಿಗೆ ತರುತ್ತಿದ್ದಾರೆ. ಇಂದು ರಶಿಯದಲ್ಲಿರು +ವಷ್ಟು ಏಕಪತ್ನಿ (ವ್ರ ತಸ್ಮ ಸುಸ್ತಿ ಕ. ಸಮಾಜ +ಯಾವ ಪಾಶ್ಚಾ ತ ರಾಷ್ಟ್ರ ದಲ್ಲೂ ಇಲ್ಲ. + +ಒಂದೇ ಸ ಆಳಿಕೆಯಲ್ಲಿ ಆದ ದ ಬದ... +ಲಾವಣೆ ಮತ್ತು ಮರುಬದಲಾವಣೆ ಅರ್ಥಪೂರ್ಡ್ನ +ವಾಗಿದೆ. ಅಪರಿಮಿತ ಲೈ 0ಗಿಕ ಸ್ವಾ ತಂತ ತ್ರ್ಯವ್ಪ +ವಿಶೇಷವಾಗಿ ಸೃಜನಾತ್ಮಕ 8 ಮೇಲೆ +ಮಾಡುವ ಘ್‌ ದುಷ್ಪರಿಣಾಮವನ್ನು ಅದು +ಸ್ಪಷ್ಟವಾಗಿ ತೋರಿಸುತ್ತದೆ. 3 + + +ಇತ್‌ + + + + + +ಸಜ ದಾಂತ ಅದನು ಮಾಡುವೆನೆಂಬವರಿದ್ದಾರೆ. +ನಾನೆಂಬೆ, ಅವರಿಗಿದು ಸಾಧಿಸದು. +ಲೋಕವೆಂಬುದು ದೇವರ ಪಾತ್ರ; + +ಅದನ್ನು ಮಾಡುವೆನೆಂಬ ಮನುಜ ಮೂರ್ಬ. +ಅದನ್ನು ಮಾಡುವಾತ ಕೆಡಿಸುವನು, + +ಅದನ್ನು ಕೊಂಬಾತ ಕಳೆಯುವನಂ. + + +ಏಕೆನೆ, + + +ಕೆಲವು ಮುನ್ನುಗ್ಗೀತು, +ಕೆಲವು ಹಿಂದುಳಿದೀತು; +ಕೆಲವು ಜಿಸಿಯಾದೀತು, +ಕೆಲವು ತಂಪಾದೀತು; + + +ಕೆಲವು ಸಬಲ್ಯ + + +ಕೆಲವು ನಿರ್ಜಲ; + +ಕೆಲವು ಮುರಿದೀತು, + +ಕೆಲವು ಬಿದ್ದೀತಂ; + +ಬಲ್ಲವರು ತೊರೆಯುವರು ಅತಿಯನ್ನು, +ತೊರೆಯುವರು ಹೆಮ್ಮೆಯನ್ನು. + + +ಲಾವೊತ್ಸೆ (ಚೀನ��� ತತ್ತೃಜ್ಞಾನಿ) + + + + + +ನೀರು ತುಂಬಿಕೊಳ್ಳುವುದು. + + + + + + + + +ಕ ಸ ಎತ + + +ಇದು ಮಕ್ಕಳನ್ನು +ಪೀಡಿಸಿ, ಕಾಡಿಸಿ +ಹೈರಾಣರೊಳಿಸುತ್ತದೆ + + +€ ಜ್‌ ಹ. 1 +ಶೋಡಗಗೆಮು ಅಜಿಂಕವ +ಮು + + +' ಗ್ರೆ ಮಕ್ಕಳಿಗೆ ಬರುವ ಸಾಂಸ ಸರ್ಗಿಕ ರೋಗ +|” ಗಳಲ್ಲ ನಾಯಿಕೆಮ್ಮಿ ನಷ್ಟು ಭೀಕರವಾದದ್ದು +ಮತ್ತೊಂದಿಲ್ಲ. ಕೋಡಗಗೆಮ್ಟು ಎಂದೂ ಈ +ರೋಗಕ್ಕೆ ಹೆಸರಿದೆ. (ಇಂಗ್ಲೀಹಿನಲ್ಲಿ ವ್ಹೂವಿಂಗ್‌ +_ ಶಫ್‌ ಎನ್ನುತ್ತಾರೆ). ಈ ರೋಗವಾದ ಮಗು + +ಕೆಮ್ಮಲು ತೊಡಗಿತೆಂದಕೆ ಹಲವಾರು ಸೆಕಂಡು +_ ಗಳ ವರೆಗೆ, ಕೆಲ ಸಲ ಅರ್ಧ ಮಿನಿಟಿನ ವರೆಗೂ +ತ ಕೆಮ್ಮುತ್ತಲೇ ಇರುವುದು. ಅದರೆ ಮುಖ ನೀಲಿ +ಯಾಗಿ ಕಣ್ಣುಗಳು ಕೆಂಪಾಗುವವು. ಕಣ್ಣಿನಲ್ಲಿ +ಮುಖ ಬಾತಂತಾ +ಗುವುದು. ಕೆಮ್ಮುನಿಂತ ಬಳಿಕ ಒಂದು ವಿಶಿಷ್ಟ +ಬಗೆಯ ಧ್ವನಿ ಹೊರಡುವುದು. ಆ ಧ್ವನಿ ಅನೇಕ +ಮಂಗಗಳು ಒತ್ತಟ್ಟಿಗೆ ಕಲೆತು ಪರಸ್ಪರ ಸಂಭಾ +ಓಸುತ್ತಿ ರುವಾಗ. ಹೊರಡಿಸ ಸುವ ಧ್ವನಿಯಂತಿರು + + +ಕ ತ್ತದೆ. ಆದ್ದರಿಂದಲೇ ಇದಕ್ಕೆ ಕೋಡಗಗೆಮ್ಮು +ಬಿಂಬ ಹೆಸರು ಬಂದಿರಲಿಕ್ಕೂ ಸಾಕು. + + +ನಾಯಿಕೆಮ್ಮಿನ ಕಾರಣವನ್ನು ಪ್ರಥಮತಃ +೧೯೦೬ ರಲ್ಲಿ ಬುಸೆಲ್ಸಿನ ಪ್ಯಾಶ್ಚರ್‌ ಇನ್‌ಸ್ಟಿಟ್ಕೂ +ಟಿನಲ್ಲಿ ಬಾರ್ಡೆ ಮತ್ತು ಗಂಗ ಎಂಬ ಸ +ಧಿಕರು ಕಂಡುಹಿಡಿದರು. +॥. 5-12 + + + + + +`` +ಒ ಆ + + +೧೨2 + + +ಓಮೊಫಾಯಲಸ್‌ ಪರಟೂಸಿಸ್‌ ಎಂಬ +ಅತಿ ಸೂಕ್ಷ್ಮ ರೋಗಾಣುವಿನಿಂದ ವಃ ಕೆಮ್ಮಿನ +ರೋಗ ಬರುತ್ತದೆ. : ಮೊದಲಿಗೆ "ವಾಯರಸ್‌' +ಮತ್ತು ಆ ಮೇಲೆ "ಹಿಮೊಫಾಯಲಸ್‌ ಪರ- +ಟೂಸಿಸ್‌' ಹೀಗೆ ಎರಡರಿಂದ ಈ ರೋಗ ಬರು +ತ್ತದೆ ಎಂದು ಕೆಲ ವಿಜ್ಞಾ ತ್ಲನಿಗಳ ಮತವಿದೆ. +"ವಾಯರಸ್‌' ಸರ್ವಸಾಮಾನ್ಯ ಕೋಗಾಣುವಿ +ಗಿಂತ ಅತಿ ಸೂಕ್ಷ್ಮಃ ವಾಗಿರುತ್ತದೆ. ಒಂದು +ನೊಣವನ್ನು ಒಂದು ದೊಡ್ಡ ಮೋ.ಟರಿನಷ್ಟು +ದೊಡ ದನ್ನಾಗಿ ಮಾಡಿತೋರಿಸುವ "ಇಲೆಕ್ಟ್ರಾ ನ್‌ +ಮೈಕ್ರೊ (ಸ್ಟೋಏ' ನಲ್ಲಿ ನೋಡಿದಾಗ ಹ ಈ +"ವಾಯರಸ್‌' ದ. ಬಿಂದುವಿನಷ್ಟಾಗಿ ಮಾತ್ರ +ಕಾಣಿಸುವುದು... ಈ ಜಂತುಗಳು ಮೂಗಿನ +ಮೂಲಕ ಪುಪ್ಪೆ ಸವನ್ನು ಸೇರಿಕೊಳ್ಳು ವವು. +ಹೆಚ್ಚಾಗಿ ಕೋಡಗೆಗೆಮ್ಮಿ ನ ಪ್ರಾರಂಭಿಕ "ಅವಸ್ಥೆ +ಯಲ್ಲಿರುವ ಮಕ್ಕಳು ಕೆ ು ವಾಗ ಅವರ ಬಾಯಿ +ಮಡಿಗುಗಳಿಂದೆ. ಹೊರಬೀಳುವ ಸೂಕ್ಷ್ಮತಮ +ದ್ರವ ಕಣಗಳಲ್ಲಿ ಇವು ಅಸಂಖ್ಯಾತವಾಗಿ ತ +ತ್ತಿರುತ್ತವೆ. ನಿರೋಗಿಯಾದ ಮಕ್ಕಳಿಗೆ ಇವು +ಗಳ. ಸಂಸರ್ಗವಾದಕೆ. ಅವರ ಪುಪ್ಪುಸ + + +೯೦ ಕಸ್ತೂರಿ, + + +ಗಳನ್ನು ಸೇರಿ ಇವು ಅಲ್ಲಿ ಬಿಡಾರ ಹೊಡುವವು. +ಜಂತುಗಳು ಪಪ್ಪ ಸವನ್ನು ಸೇರಿ ಅಲ್ಲಿ + + +ಬೆಳೆದು ರೋಗದ ಲಕ್ಷಣ ಕಾಣಿಸಿಕೊಳ್ಳಲು | + + +ಒಂದೆರಡು ವಾರಗಳು ಬೇಕಾಗುವವು. ಈ +ಅವಧಿಯಲ್ಲಿ ಮಗುವಿಗೆ ತುಂಬ ನೆಗಡಿಯಾಗಿ +ಮೂಗಿನಿಂದ ನೀರು ಸೋರುವುದು. ಸಾಮಾನ್ಯ +ನೆಗಡಿಗೂ ಇದಕ್ಕೂ ಯಾವ ಅಂತರವೂ ಕಾಣಿ +ಸುವುದಿಲ್ಲವಾದ್ನರಿಂದ ಪಾಲಕರು. ಇದರತ್ತ +ಅಷ್ಟೊಂದು ಲಕ್ಷ ಕೊಡುವುದಿಲ್ಲ. ಕೆಮ್ಮು +ಆರಂಭವಾದಾಗ ಸಾಮಾನ್ಯ ಕೆಮ್ಮಿನಂತೆಯೆ + + +ಕಾಣಿಸಿದರೂ ಬರಬರುತ್ತ ಅದರ ಸ್ವರೂಪ +���ದಲಾಯಿಸುತ್ತ ಹೋಗುವುದು. ಕೆಮ್ಮಿನ +ಆವೇಗ ಹೆಚ್ಚು ಹೊತ್ತು ಇರುವುದು. ಕೆಮ್ಮಿ + + +ಕೆಮ್ಮಿ ಮಗುವಿನ ಮುಖ ನೀಲಿಗಟ್ಟಿ ಕಣ್ಣಿ ನಲ್ಲಿ +ನೀರು ಬರುವುದು. ಕೆಮ್ಮು ನಿಂತೊಡನೆ ಕೋಡಗ +ಗೆಮ್ಮಿನ ವಿಚಿತ್ರ ಧ್ವನಿ ಹೊರಬೀಳುವುದು. +ಧೂಳು, ಹೊಗೆ ಮುಂತಾದವುಗಳ ಸಮ್ಮುಖದಲ್ಲಿ +ಕೆಮ್ಮಿನ ಪ್ರಾಬಲ್ಯ ಹೆಚ್ಚುವುದು. + +ಜಂತುಗಳು ಶರೀರದಲ್ಲಿ ಸೇರಿ ಮೂರು +ವಾರಗಳಾಗುವಷ್ಟು ಹೊತ್ತಿಗೆ ಕೆಮ್ಮು ಈ ಪ್ರಬ +ಲಾವಸ್ಟೆಯನ್ನು ಮುಟ್ಟಿರುತ್ತದೆ. ಮಗುವಿಗೆ +ಆಹಾರ ಕೊಟ್ಟಾಗ, ಮಗು ದಣಿದಾಗ, ಸಿಟ್ಟಿ +ಗೆದ್ದಾಗ ಇಲ್ಲವೆ ಗಾಬರಿಗೊಂಡಾಗ ಕೆಮ್ಮು +ಒಮ್ಮೆಲೆ ಪ್ರಟಿದೇಳುವುದು. ಕೆಮ್ಮಿ ಕೆಮ್ಮಿ ಮಗು +ನಿತ್ರಾ ಸಾಗುವುದು. ಅನೇಕ ಸಲ "ಕಮ್ಮ +ತೆಗ ವಾಂತಿಯಾಗಿ ಹೊಟ್ಟಿಯೊಳಗಿನ +ಅನ್ನ ನೀರು ಹೊರಬೀಳುವುದು. ದಣಿದ ಮಗು +ವಿಗೆ ಆ ಮೇಲೆ ಜಂಪು ಹತ್ತುವುದು. + +ಕೆಮ್ಮು ಬರುವ ಸೂಚನೆ ಕಂಡೊಡನೆ ಮಗು +ಗಾಬರಿಯಾಗುತ್ತದೆ, ಮೇಲೆ ಮೇಲೆ ವಾಂತಿ +ಯಾಗಿ ಅದು ಅಶಕ್ತವಾಗತೊಡಗುತ್ತದೆ. ಸರಿ +ಯಾಗಿ ಆಹಾರ, ನಿದ್ರೆ ಗಳಿಲ್ಲದೆ, ಪುನಃ ಪುನಃ +ಕೆಮ್ಮಿನ ಉಪದ್ರ ವದಿಂದ ಮಗು ಹೈರಾಣಾಗಿ +ಹೋಗುತ್ತದೆ. + + +ಜೆ ಎಪ್ಪತ್ತರ ಕೆಮ್ಮು' + + +ಜುಲೈ ೧೯೬೧ + + +ಕೆಮ್ಮಿನ ಪ್ರಾ ಬಲ್ಯ ಮೂರು ನಾಲ್ಕು ವಾರ +ಗಳ ವಠಗೆ ಇರುತ್ತದೆ. ಆ ಮೇಲೆ ಕೆಮ್ಮಿನ +ಎರಡು ಆಘಾತಗಳ ನಡುವಿನ ಅಂತರ, ಹೆಚ್ಚಾ +ಗುತ್ತ ಹೋಗುತ್ತದೆ. ಆಘಾತದ ತೀವ್ರ ತ +ಸಡಿಮೆಯಾಗತೂಡಗಳು. ಹೀಗೆ ಬೇನೆ ಇಳಿ +ಮುಖವಾಗುತ್ತ ಮತ್ತೆ ನಾಲ್ಕಾರು ವಾರಗಳಲ್ಲಿ +ಇಲ್ಲದಂತಾಗುವುದು. ಕೋಡಗಗೆಮ್ಮು ಶುರು +ವಾಗಿ ಪೂರ್ತಿ ಕಡಿಮೆಯಾಗಲು ಐಏರಡು- +ಮೂರು ತಿಂಗಳು ಹಿಡಿಯುವುದರಿಂದಲೇ ಇದಕ್ಕೆ +ಎಂದು ಇನ್ನೊಂದು +ಹೆಸರೂ ಬಂದಿದೆ. + +ಬೇನೆಯ ಅವಧಿಯಲ್ಲಿ ಮಗುವಿಗೆ ಮತ್ತಾವ +ಬೇನೆಯೂ ಅಂಟಿಕೊಳ್ಳೆದಿದ್ದಕೆ ಮೇಲೆ ಹೇಳಿ +ದಂತೆ ಕೋಡಗಗೆಮ್ಮಿನ ಪ್ರಾರಂಭ ಮತ್ತು +ಕೊನೆ ಇರುವುದು. ಆದರೆ ಇದು ಪ್ರಾಮುಖ್ಯ +ವಾಗಿ ಪುಘ್ಸೃಸದ ಬೇನೆ. ಮಗುವಿನ: ರೋಗ +ಪ್ರತೀಕಾರಕ ಶಕ್ತಿ ಈ ಸಮಯದಲ್ಲಿ ಕಡಿಮೆ +ಯಾಗಿರುವುದರಿಂದ ಸಹಜವಾಗಿ ಇತರ ರೋಗ +ಜಂತುಗಳ ಆಕ್ರಮಣ ಸುಲಭವಾಗಿರುತ್ತದೆ. + +ಬೇನೆ ಸುರುವಾಗಿ ಎರಡು ಮೂರು ವಾರ +ಗಳಲ್ಲಿ ದುರ್ಬಲವಾದ ಮಗುವಿಗೆ ಬ್ರಾಂಕ್ಯಾ- ' +ಟಿಸ್‌, ಬ್ರಾಂಕೊನ್ಕುಮೊನಿಯಾ, ಮಿದುಳಿನ +ರಕ್ತಸ್ರಾವ ಅಥವಾ ಅದಕ್ಕೆ ಬಾವು ಬರುವುದೇ +ಮುಂತಾದ ರೋಗಗಳು ಅಂಟಿಕೊಳ್ಳುವ ಸಂಭ +ವವಿರುತ್ತದೆ. ಕೆಲ ಸಲ ಕಿವಿ ಮೂಗುಗಳಲ್ಲಿ +ರಕ್ತಸ್ರಾ ವವುಂಟಾಗುವುದೂ ಉಂಟು ಮೂಲ +ಬೇನೆಯ ಜೊತೆಗೆ ಇಂಥ ಬೇನೆ ಯಾವುದಾದರೂ +ಅಂಟಿಕೊಂಡರೆ ಮಗುವಿನ ಸ್ಥಿತಿ ಇನ್ನಿಷ್ಟು +ಶೋಚನೀಯವಾಗಿ ' ಅದು ಪ್ರಾಣಕ್ಕೆ ರವಾಗು +ವಂಥ ಕಠಿಣ ಸಂಭವ ತಲೆದೋರುತ್ತದೆ. + +ಕೋಡಗಗೆಮ್ಮು ಸಾಂಸರ್ಗಿಕ ರೋಗ. ಆದ್ದ +ರಿಂದ ಇದರ ಪ್ರತಿಬಂಧಕ ಉಪಾಯಗಳಲ್ಲಿ +ಮೊದಲನೆಯದೆಂದರೆ ಕೋಡಗಗೆಮ್ಮು ಆಗಿರುವ +ಮಗುವಿನ ಸಂಪರ್ಕ ಇತರರಿಗಾಗದಂತೆ ನೋಡಿ + + + + + +1 + + + + + + + + +“ಸಕಲ ಟಟ ಛ್‌ ಲ್‌ + + +ಕೊಳ್ಳು ವುದು. ಇಂದಿನ ದಿನಗಳಲ್ಲಿ ಇದು ಸ ಸ್ವಲ್ಪ +ಕಂಿನಸಾಧ್ಯವೇೇ ಸೈ. ಕೋಡಗಗೆಮ್ಮಿನ ಪ್ರಾಥ +ಮಿಕ ಅವಸ್ಥೆಯಲ್ಲಿ, ಅದು ಕೋಡಗಣೆಮ್ಮೆ' ಸ +ಗೊತ್ತಾ ಗುವ ನೊದಲೇ, ಅದರ 2001 +ಹೆಚ್ಚಾ "ರುವುದರಿಂದ ಅದು ಅಂಟದಂತೆ ನೋಡಿ +ಕೊಳ್ಳ ವುದು ಇನ್ನಷ್ಟು ಕಷ್ಟ ವಾಗುತ್ತದೆ. + +ಅದಕೆ ಸುದ್ಧೆ ವದಿಂದ ಕೂದು ಮಕ್ಕೆ ಳು ಈ +ಅಪಾ ಕರ ದ ತಬ್ಬಿ ಸಿಕೊಳ್ಳ ಲು +ಅವಶ್ಶ ುದ ಪ್ರತಿಬಂಧಕ ಔಷಧ” ಸಾ +ಗಿದೆ. ಬ್ಯಲಿಬೇಸೆಗೆ ಪ್ರ ಪ್ರತಿಬಂಧಕ ಚುಚ್ಚು ಮದ್ದು +ಇರುವಂತೆ ಇದಕ್ಕೂ ತಕ ಇಂಜಿಕೃನ್‌ +ಗಳಿವೆ__ಬಂದೊಂದು ತಿಂಗಳ ಅಂತರವಿಟ್ಟು +ಮೂರು ಇಂಜಕ್ಕನ್‌ ಮಾಡಿಸಬೇಕಾಗು +ವುದು. ನಾಲ್ಕೈದು ತಿಂಗಳಿನ ಮಗುವಿಗೂ ಈ +ಇಂಜೆಕ್ಟನ್‌ ಮಾಡಿಸಬಹುದು. ಮಗು ಎರಡು +ವರ್ಷದ್ಮಾದಾಗ ಒಂದು ಮತ್ತು ಐದು ವರ್ಷದ್ಗಾ +ದಾಗ ಒಂದು, ಹೀಗೆ ಒಟ್ಟು ಐದು ಇಂಜೆಕೃನ್‌ +ಮಾಡಿಸಿದರೆ ಕೋಡಗಗೆಮ್ಮಿನಿಂದ ಮಕ್ಕಳನ್ನು +ಬಹುಮಟ್ಟಿಗೆ ರಕ್ಷಿಸಿಕೊಳ್ಳಬಹುದು. ಹೀಗೆ +ಪ್ರತಿಬಂಧಕ ಇಂಜೆಕೃನ್‌ ಕೊಡಿಸಿದ ಮಕ್ಕಳಿಗೆ +ಒಂದು ವೇಳೆ. ರೋಗ ಅಂಟಿಕೊಂಡರೂ +ಮತ್ತೊಮ್ಮೆ ಆ ಇಂಜೆಕೃನ್‌ ಸೊಡಿಸಿದರೆ +ಅಂಕೆಗೆ ಬರುತ್ತದೆ. ಆದಕೆ ಮೊದಲೇ ಪ್ರತಿ +ಬಂಧಕ ಇಂಜೆಕೃನ್‌ ಕೊಡಿಸದಿದ್ದ ಮಕ್ಕಳಿಗೆ +ಕೋಗ ಅಂಟಿದ ಮೇಲೆ ಅದು ವಿಶೇಷ ಪ ಜ್‌ + + +| ಜನಕಾರಿಯಾಗದು. + + +ಪುಪ್ಪಸದ ಪ್ರತೀಕಾರಶಕ್ತಿಯನ್ನು ಹೆಚ್ಚಿ +ಸಲು ವಿಟ್ಯಾಮಿನ್‌ "ಎ' ತುಂಬ ಉಪಯುಕ್ತ +ವಾಗಿದೆ. . ಎಂಟಿಜೆನ್‌ ಇಂಜೆಕೃನ್‌ ಕೊಟ್ಟ +ನಂತರ ಮಕ್ಕಳ ಆಹಾರದಲ್ಲಿ ಹಾಲು, +ಟೊಮ್ಯಾ ಟೊ, ಗಜ್ಜರಿ, ಬೀಟ್ಮಾ ತತ್ತಿ ಕಾಡ್‌ + + +`ಲಿವರ್‌ ಆ ಇವುಗಳಲ್ಲಿ ಕೆಲವನ್ನು ನಿಯ + + +ಮಿತ ರೂಪದಲ್ಲಿ ಕೊಡಬೇಕು. + + +ವಿಟಾಮಿನ್‌ +ಕೆ ಗುಳಿಗೆಗಳು + + +ಉಪಯುಕ್ತವಾಗುವವಾ- + + +ಕೋಡಗಗೆಮು್ಮ ಅಜಿಂಕ 'ನಲ್ಲ ೯೧ + + +ದರೂ ಆಹಾರದಲ್ಲಿ ತಾಜಾ ಪದಾರ್ಥಗಳನ್ನು +ಉಪಯೋಗಿಸುವುದು ಹೆಚ್ಚು ಪರಿಣಾಮ +ಕಾರಿಯೂ ಕಡಿಮೆ ವೆಚ್ಚ ದ್ಮೂ “ಗಿರುತ್ತದೆ. + +ಮಕ್ಕಳಿಗೆ ಸ ಸ್ವಚ್ಛೆ ಜೆ ಹವೆ ದಿನದಲ್ಲಿ +ಎರಡು ನಖ ತಾಸಾದರೂ ಸಿಗುವಂತೆ ನೋಡಿ +ಕೊಳ್ರಬೇಕು. ಅ ಅವುಗಳಿಗೆ ನೆಗಡಿಯಾಗದಂತೆ +ಜಾಗ್ರತೆ ವಹಿಸಬೇಕು. + +ಪ ತೃಶ್ಷ ಕೋಡಗಗೆಮ್ಮು ಆದಾಗ ಮಗು +ಮನೆಯ ಹಾಗೂ ನೆರೆಹೊರೆಯ ಮಕ್ಕ ಳೊಂದಿಗೆ +ಬೆಕೆಯದಂತೆ ನೋಡಿಕೊಳ್ಳ ಸ್‌ ಕನಿಷ್ಠ +ಪಕ್ಷಕ್ಕೆ ಅದಕ್ಕೆ ಕೆಮ್ಮು ಬಾಗ ಅದನ +ಕೂಡಲೆ ನ ಮಕ್ಕರಂದ ದೂರ ಒಯ್ಯ- +ಬೇಕು. ಮಗುವನ್ನು ಹಾಸಿಗೆ ಅಥವಾ ಲೋಡಿಗೆ +ಆನಿಸಿ ಕೂಡ್ರಿಸಬೇಕು. ಮಲಗಿಸಬಾರದು. +ಮಲಗಿಸಿದರೆ ಕೆಮ್ಮಿನ ಬಲ ಹೆಚ್ಚುವುದು. ಮಗು +ವನ್ನು ತೆರೆದ ಕಿಡಿಕಿಯ ಬಳಿ ಅವನ ಮೈಗೆ ಗಾಳಿ +ಹತ್ತದಂತೆ ಕೂಡ್ರಿಸಬೇಕು. ಎಡೆಯ ಮೇಲೆ +ಬಿಸಿನೀರಿನ ಬಾಟ್ಜಿ ಅಥವಾ ಚೀಲವನ್ನಿಡುವುದ +ರಿಂದ, ಎದೆ-ಬೆನ್ನುಗಳ ಮೇಲೆ ನೀಲಗಿರಿಯ + +ಾಲ್ಫೈದು ಹನಿಗಳನ್ನು ಹಾಕಿ ಮೆಲ್ಲಗೆ ತಿಕ್ಕುವು +ದರಿಂದ ಕೆಮ್ಮಿನ ತೀವ್ರತೆ ಕಡಿಮೆಯಾಗುವುದು. +ಕೋಗಿ ಮಗುವನ್ನು ಆದಷ್ಟು ಹೆಚ ಸ್ವಚ್ಛ +ಬೆ��ಕು, ಗಾಳಿ ಇರುವ ಕೋಣೆಯಲ್ಲಿ ಮಲಗಿ- +ಸಿಯೆ ಇರಬೇಕು. + +ಕೋಡಗಗೆಮ್ಮಿಗೆ ಔಷಧಿಯೆ ಇಲ್ಲ ಎನ್ನುವುದು +ಸರಿಯಲ್ಲ. ಕೋಡಗಗೆಮ್ಮನ್ನು ಕೂಡಲೆ ವಾಸಿ +ಮಾಡುವ ಔಷಧಿ ಇಲ್ಲವೆನ್ನುವುದು ನಿಜವಾದರೂ +ಅದರ ತೀವ್ರತೆಯನ್ನೂ ಕಷ್ಟವನ್ನೂ ನಿವಾರಿಸುವ +ಔಷಧಿಗಳಿವೆ. ಶ್ವಾಸನಲಿಕೆಗಳ ಮೇಲಿನ ಸ್ನಾಯು +ಗಳನ್ನು ಸಡಿಲು ಮಾಡುವ "ಎಂಟಿ ಸ್ಪೆಸ್ಮಾಡಿಕ್‌' +ಔಷಧಿಗಳು, ಕಫವನ್ನು ಕರಗಿಸುವ "ಸ್ಪಿಮು +ಲಂಟ್‌ ಎಕ್‌ ಪೆಕ್ಟ್ರೊರಂಟ್ಸ ', ರೋಗಿಗೆ +ಆರಾಮೆನಿಸಲು ನಿಡ್ಡೆ ಬರುವುದಕ್ಕಾಗಿ “ ಸಿಡೇ- +ಟಿವ್ಸ್‌ೆ ಔಷ ಸ ಅ + + + + + + + + + + + +೯೨ + + +ನಲ್ಲಿ ಉಪಯುಕ್ತವೆನಿಸುವವು. ಕೋಡಗಗೆಮಿ ನ +ಸೇಟಿಂಟ ಔಷಧಿಗಳಲ್ಲೆಲ್ಲ ಮೇಲೆ ಹೇಳಿದ +ಮೂರು ಬಗೆಯ ಔಷಧಿಗಳಿರುತ್ತವೆ. ಆಂಟಿ +ಬಾಯೊಟಿಕ್ಸ್‌ : (ಪೆನಿಸಿಲಿನ್‌ ಇತ್ಯಾದಿ) ಔಷಧಿ +ಗಳು +ಉಪಯೋಗದಿಂದ ತುಂಬ ಅಪಾಯ ಬರುವುದ +ರಿಂದ ಡಾಕ್ಟೆರಕ ಸಲಹೆಯಿಲ್ಲದೆ ಅವನ್ನೆಂದೂ +ಉಪಂ ಇ ಭೂ ಭು + +ಇಂದು ಚಿಕ್ಕ ಹಸುಳೆ ಳೆಗಳನ್ನು ಡಿಟಿಪಿ ಎಂಬ +ತಿಬಂಧ ಕ ವ್ಯಾಕ್ಸಿನ್‌ ಇಂಜಕೃನ್ನಿನ ಮೂಲಕ + + +(೭೬ + + +ಹಿತಕಾರಕವಾದರೂ ಅವುಗಳ ತಪ್ಪು + + +ಕಸ್ತೂರಿ, ಜುಲೈ ೧೯೬೧ + + +ಮಕ್ಕಳ ಮೂರು ಅಪಾಯಕಾರಿ ರೋಗಗಳಿಂದ +ರಕ್ಷಿಸುವ ಪರಿಪಾಠ ಬೆಳೆಯುತ್ತಿದೆ. ಈ ಮೂರು +ರೋಗಳೆಂದರೆ ಡಿಪ್ತೀರಿಯ, ಧನುರ್ವಾತ +(ಟಿಟಾನಸ್‌) ಮತ್ತು ಕೋಡಗಗೆಮ್ಮು ಸಶಕ್ತ +ವಾಗಿದ್ದಕೆ. ಮೂರು ತಿಂಗಳ ಮಗುವಿಗೂ +ಇದನ್ನು ಚುಚ್ಚಬಹುದು. ಒಂದೊಂದು ತಿಂಗಳ +ಅಂತರದಲ್ಲೇ ಇದನ್ನೂ ಸೊಡಿಸುವುದು. +ಮೂರು ರೋಗಗಳಿಂದ ಏಕಕಾಲದಲ್ಲಿ ರಕ್ಷಣೆ +ಕೊಡುವ ಈ ಚುಚ್ಚುಮದ್ದು ಹಣವನ್ನೂ +ಸಮಯವನ್ನೂ ಉಳಿಸುತ್ತದೆ. ೫ + +ವಿವಿಧ ಮೂಲಗಳಿಂದ. + + +ರ್‌ ್‌್‌್‌ + + +ಮ್ನುೂರಮ್ನ್ಮೂುದ್ರ್ರ್ಲು + + +ರ್ತ ವ್‌ ಕಾಮ್‌” + + +ಸೌಜನ್ಯ + + +ನಾನೇನೊ ಬಲು +ಬಹುದು. + + +ಸ್ಕರಿಸುವುದಿಲ್ಲ. + + +ಚಿಕ್ಕ ಮೂರ್ತಿ. +ಆದರೂ ನನ್ಗ ಬೆಲೆ ಚಿನ್ನಕ್ಕಿಂತಲೂ ಹೆಚ್ಚಾಗಿದೆ. +ಗಳ ಜೀಗ ತೆಗೆಯಬಲ್ಲೆ, ಹೃದಯಗಳನ್ನು +ನಿರ್ಮಿಸಬಲ್ಲೆ, ಯಾವ ಕಾಯದೆಯನ್ನೂ ಮುರಿಯುವುದಿಲ್ಲ. + + +ಹೊಂದ + +ನಾನು ಬಾಗಿಲು +ಸದ್ಭಾವನೆಯನ್ನು +ನನ್ನನ್ನಾರೂ ತಿರ- + + +ಪುಕ್ಕಟಿಯಾಗಿ ನನ್ನನ್ನು + + +ಆರಳಿಸಬಲ್ಲೆ. + + +ಎಲ್ಲೆಲ್ಲಿಯೂ ನನಗೆ ಸ್ವಾಗತನಿದೆ..-ನನ್ನ ಹೆಸರು ಸೌಜನ್ಯ. + + +ಘನತೆ + + +ಜನ್ಮತಃ +ಸಾಯುವಾಗ ಸಭ್ಯಗೃ + + +ಸಭ್ಯಗೃಹಸ್ಸನಾಗಿರುವುದು ಒಂದು + + +ಯೋಗಾಯೋಗ. ಆದರೆ + + +ಹಸ ''ನಾಗಿರುವುದರಲ್ಲಿ ನಿಜನಾದ ಘನತೆಯಿದೆ. + + + + + +(॥( + + +(ಆ + + + + + +ಗಿ॥ಟ್ರ5೦೫೮ ಗಸ + + +101/11)1/11111 ಇಸ. 11] + + +ಸ್‌ + + +()॥11111) 11) + + +ತಕ್‌ + + +'1೫ಣಲ 11೫೯ ೧೯೧೯೮೫5 + + +7ಜ&.?711/141೫೮11) + + +ಕ ಗಾಗಾ ಗಾಗ ಗಾಗಾರ ಗಗ್‌” + + +1 +ಆ ಬವಾರಗೆ + + + + + + + + + + + +ಅವರು ಸಾಲು ಮರಗಳನ್ನು ನಟ್ಟು +ಮರುಭೂಮಿಯನ್ನು +ಹುಲುಸುಗೊಳಿಸಿದರು + + +ಸಶ್ಚಿಮ +ಅಫೇ)ಕವನ್ನುಳಿಸಿದ + + +೪ +ಜಾಸ್‌ ಷ್‌ ಖಾತೆ ತ್‌್‌ + + +2. ಕವಿ + + +; ಈ +ಆ ಸತ್‌ ಆಟ್‌ 10 'ಟ್‌ಫ್‌ ಟ್‌ ಚ್‌ ಗ್ಯ ಗಟ್‌ + + +ಮೆಗಜೀನ್‌ ಡೈಜೆಸ್ಟಿನ ಆಧಾರದ��ಂದ + + +$1 ರಲ್ಲಿ ಅಮೇರಿಕದ ಅಧೃಕ್ಷಪದಕ್ಕಾಗಿ +ಚುನಾವಣೆಯ ಸತ್ರ ನಡೆಸುತ್ತಿದ್ದ ಫ್ರಾಂಕ್ಲಿನ್‌ +ರೂಜವೆಲ್ಪರು ಒಂದು ಕೈಲು ಅಫಘಾತದ ದೆಸೆ +ಯಿಂದ ಬುಟ್ಟ ಐಂಬ ಊರಲ್ಲಿ ನಿಲ್ಲಬೇಕಾ +ಯಿತು. ತಮ್ಮ ಗಾಡಿಯಿಂದ ಹೊರಗೆ ಹಣಕಿ +ನೋಡುತ್ತ ಕುಳಿತ ಅವರಿಗೆ ಕಣ್ಣು ನಿಲುಕುವ +ವರೆಗೂ ಕಾಣಿಸಿದ್ದು ಬಟ್ಟಿಂಬಯಲೇ ಬಯಲು. +ಬರಗಾಲದ ಆ ವರ್ಷ ನೀರಿನ ಆಶ್ರಯವಿಲ್ಬದೆ +ಭೂಮಿ ಒಣಗಿ ಹೋಗಿತ್ತು. ಬೀಸುವ ಗಾಳಿ +ಯಲ್ಲಿ ಮೇಲಿನ ಮಣ್ಣು ಧೂಳಾಗಿ ಹಾರಿ ಇಡೀ +ನಾಡು. ಮರುಭೂಮಿಯಾಗಿ ಹೋಗಿತ್ತು. +ಧೂಳು ಮರುಭೂಮಿಯ ಉಸುಬಿನ ಹಾಗೆ +ದಂಡೆದಂಡೆಯಾಗಿ ಶೇಖರಿಸಿತ್ತು. + +ಅದು ಪಶ್ಚಿಮ ಅಮೇರಿಕದ “ಧೂಳಿನ ಬುಟ್ಟಿ? +ಐಂದು ಪ್ರಸಿದ್ಧವಾಗಿದ್ದ ಮರುಭೂಮಿಯಾ +ಗಿತ್ತು. ಸಂಯುಕ್ತ ಸಂಸ್ಥಾನ ಅಮೇಠರಿಕದ ೪೮ + + +ಲ 4 ಗೆ +ಸ ಳೆ ಸೈತ +ಎ೩ `ಸ ಸೆ ಕೇದ ಟ್‌ +ಉ್ವಾತಷ್ನು -ಸಗೌಕ್ಸ್‌ ಸು 2 ಹ ಇ +ಹ * ಯಗ? ಎ + + +ಇ +ಹಾ + + + + + +ರಾಜ್ಯಗಳ ಪೈಕಿ ಅದು ಆರು ರಾಜ್ಯಗಳಲ್ಲಿ +ವ್ಯಾಪಿಸಿತ್ತು. ೫ ಕೋಟಿ ಎಕರೆ ಕೃಷಿ ಭೂಮಿ +ಯನ್ನು ಅದು ಬಂಜರು ಕೆಡಹಿತ್ತು. + +ಈ ಮರುಭೂಮಿ ದೈವನಿರ್ಮಿತವಾಗಿರಲಿಲ್ಲ, +ಮಾನವ ನಿರ್ಮಿತವಾಗಿತ್ತು. ಒಂದು ಕಾಲ +ದಲ್ಲಿ ಇದು ಹುಲುಸಾದ ಪ್ರದೇಶವಾಗಿತ್ತು. +ಬಿಳಿಯ ಕೈತರು ಮಿತಿಮೀರಿದ ಲಾಭ: +ದಾಶೆಯಿಂದ ಅಸಂಖ್ಯವಾಗಿ ಮರಮಟ್ಟು +ಗಳನ್ನು ಕಡಿದು ನೆಲವನ್ನು ಬಿತ್ತಿದರು. ದಶ +ಕಾನುದಶಕಗಳ ವರೆಗೆ ನಡೆದ ಪ ಕ್ರಮ +ಮತ್ತು ಭೂಮಿಯಲ್ಲಿ ಪರಮಾವಧಿ ಜಿಳೆ ತೆಗೆ +ಯುವ ಹವ್ಯಾಸದಿಂದ ಸಾವಿರಾರು ಚದರ +ಮೈಲು ಪ್ರದೇಶದಲ್ಲಿ ಮಳೆ ಕಡಿಮೆಯಾಗಿ +ಹೋಯಿತು, ನೆಲ ನಿಸ್ಸಾರವಾಗಿಹೋಯಿತು. +ಮೇಲ್ಮಣ್ಣು ಗಾಳಿಯಲ್ಲಿ ಹಾರಿ ಒಂದು ಕಾಲದಲ್ಲಿ +ಸಮೃದ್ಧವಾಗಿದ್ದ ಭೂಮಿಯ ಕಣಜ ಹಾಳು + + +೯೩ + + +೯೪ ಕಸ್ತೂರಿ, ಜುಲೈ ೧೯೬೧ + + +ಬಿದ್ದು ಹೋಯಿತು. ರೈತರು ಕಗಕಾಡ. +ಆದರೆ ೧,೦೦೦ ಮೈ ಯಜ ೧೦೦ ಮೈಲಗಲದ +ಪ್ರದೇಶದಲ್ಲಿ ಗ “ಧೂಳಿನ ಬುಟ್ಟಿ” + + +ಇಂದು ನಳನಳಿಸುವ ಉದ್ಯಾನಗಳಿಂದ ಶೋಭಿ + + +' ಸುತ್ತಿದೆ. ಹಿಂದೆಂದೂ ಹಣ್ಣಿನ ಗಿಡಗಳು : ಬೆಳೆ + +ಯದಿದ್ದಲ್ಲಿ ಇಂದು ಬೆಳೆಯುತ್ತಿವೆ... ಗೋದಿ, +` ಹತ್ತಿಗಳ ಬೆಳೆ ಮೊದಲಿಗಿಂತ ಸೇಕಡಾ ೨೫-೩೦ +| ರಷ್ಟು ಹೆಚ್ಚಿದೆ. ಈ ಪವಾಡಸ ಸದೃಶ ಪರಿವರ್ತನೆ ನಿ +ಯೆಲ್ಲದಿದ್ದ. ಇಷ್ಟರೊಳಗೆ ಇಲ್ಲಿನ ಕೈತರು + + +ಎಂದೋ ತಮ್ಮ ಭೂಮಿಯನ್ನು ತೊಕ +ಹೊರಟು ಹೋಗಬೇಕಾಗುತ್ತಿತ್ತು. +"ಈ ಪವಾಡವನ್ನು ಯಾರು. ಸಾಧಿಸಿದರು? + + +ಮರಗಳು---ಮರಗಳ ಸಾಲುಗಳು. ರೈಲು ಅಪ +.... ಘಾತದ ದೆಸೆಯಿಂದ. ತಮ್ಮ ಲಕ್ಷ ವನ್ನ ಸೆಳೆದ + +ಈ ಪ್ರದೇಶವನ್ನು ರೂಜವೆಲ್ಜ ರು ಮರೆಯಲಿಲ್ಲ. +ಆರಿಸಿ ಬಂದೊಡನೆ ಅವರು: ಇಲ್ಲಿ ಮರ ನೆಡುವ +ಯೋಜನೆ ಮಾಡಿದರು. + +ಒಂದು ಲಕ್ಷ ಚೆದರ ಮೈಲು ನ +ಈ ವೃಕ್ನಾರೋಪಣ ಪ್ರದೇಶವು ಇಂದು “ರಕ್ಷಣ +ವಲಯ ಪ್ರದೇಶ”ವೆಂದು ಹೆಸರಾಗಿದೆ. ನೀವು +ವಿಮಾನದಲ್ಲಿ ಹಾರಾಡಿದರೆ ಇಲ್ಲಿನ ನಾಡು +ಒಂದು ಮಹಾ ಚದುರಂಗದ ಹಾಸಂಗಿಯಂತೆ +ಕಾಣುತ್ತದೆ. ಅದರ “ ಮನೆ'ಗಳು ಹಸುರು +ಗೆರೆಗಳಿಂದ ರಚಿಸಲ್ಪಟ್ಟಿಂತೆ ತೋರುತ್ತದೆ. +ಅವು ಪಕ್ಷಗಳ ಸಾಲುಗಳು. + +ರಕ್ಷಣ ವಲಯ ಯೋಜನೆಗೆ ಕಾರಣನಾದ +ವನು ಎಡ್ವರ್ಡ್‌ ಮುನ್ಸ್‌ ಎಂಬವನು. ಆತ +ನೊಬ್ಬ ಪ್ರತಿಭಾವಂತ ನಿಸರ್ಗಪ್ರೇಮಿ. ಅರಣ್ಕಾ +ಧಿಕಾರಿಗಳಿಂದ ನೇಮಿಸಲ್ಪಟ್ಟ ಅತ ತನ್ನ ವೃಕ್ಟಾ +ಕೋಪಣ ಯೋಜನೆಯನ್ನು ಪ್ರಕಟಿಸಿದಾಗ + + +ಅದಕ್ಕೆ ಪ್ರಚಂಡ ಚ ಎದುರಾಯಿತು. +ಆರಣ್ಣ ತಜ್ಞ ರು “ ಹುಚ್ಚು ಯೋಜನೆ !” +ಎಂದರು. (ಗ ಹಣ ಹಾಳು ಮಾಡು ಹಂಚಿಕೆ” + + +ಎಂದು ಕರಳೊಡುವವರು ಕೂಗಿದರು. "ರೂಜ + + +ವೆಲ್ಟನ ರಾಜಕೀಯ ಗತ್ತು” ಎಂದು ರಾಜಕಾ +ರಣಿಗಳು ಹೇಳಿದರು. ಅವರನ್ನೆಲ್ಲ ಮನಪೊಲಿ +ಸಲು ಬಹಳ ಸಮಯ ಹಿಡಿಯಿತು. ಇಂದು +ಅದೇ ವಿರೋಧಿಗಳು “ ಕಾರ್ಕಕ್ರಮದ ಸಾಫಲ್ಯ +ಅದ್ಬುತವಾಗಿದೆ” ಎಂದು ಒಬ್ಬಕೊಳ್ಳುತ್ತಾರೆ. + +ಪ್ರಥಮ ಸಸಿಗಳು ೧೯೩೫ರಲ್ಲಿ ನೆಡಲ್ಬಟ್ಟಿವು. +ಎಂಟೇ ವರ್ಷಗಳಲ್ಲಿ ೨೨.೫ ಕೋಟಿ ಸಸಿಗಳನ್ನು +ನೆಟ್ಟಾಗಿತ್ತು. ೧೯೪೫ ರೊಳಗೆ ಕೆಲ ಮರಗಳು +೫೦ ಅಡಿ ಎತ್ತರಕ್ಕೆ ಬೆಳೆದಿದ್ದವು--- ಮತ್ತು +ಪವಾಡ ಪಾ ಬರು ಭಮಗಿ ಜಿತು | + +ಇಡಿ ಯೋಜನೆಯನ್ನು ಒಂದು ಬರಗಾಲ: +ಕಾಮಗಿರಿಯ ಹಾಗೆ ಚಾರಿಗೆ ತರಲಾಯಿತು. +ಶ್ರ ಪ್ರದೇಶದಲ್ಲಿ ೩೨,೦೦೦ ಘಾರ್ಮು ಗಳಿದ್ದ ವ್ರ. +ಅವುಗಳ ಕೈತರು ವಿಪನ್ನಾವಸ್ಥೆ ಯಲ್ಲಿದ್ದ ರು. +ಅವರಿಗೇ “ ಕೊಟ್ಟು ಸಸಿಗಳನ್ನು ನಡಿಸ] +ಲಾಯಿತು, ಒಟ್ಟು ತ ಕೋಟಿ ರೂಪಾಯಿ +ವೆಚ್ಚ ಬಂತು. ಜ್‌ ಮಹಾ. ಎರಡನೇ ಮಹಾ +ಯುದ್ಧದ ಒಂದು ತಾಸಿನ ವೆಚ್ಚ ಇದಕ್ಕೂ, + + +ಹೆಚ್ಚಾಗಿತ್ತು. +ರಕ್ಷಣವಲಯ ಪ್ರದೇಶದ ಚದುರಂಗದ +ಹಾಸಂಗಿಯ ಪ ಪ್ರತಿಯೊಂದು ಚಚಾಕ “ ಮನೆ? + + +೬೪೦ ಎಕರೆ ನಸ ರವಾಗಿದೆ. ಪ್ರತಿಯೊಂದು +ಚಚೌಕದ ಸುತ್ತಲೂ ಏಳೇಳರಿಂದ ಹತ್ತು, +ಹತ್ತು ಮರಗಳ ಸಾಲುಗಳು. ಕೆಲ ವೇಳೆ' +ಚೌಕದ ಬಳಗೂ ಮೂಲೆಯಿಂದ ಮೂಲೆಗೆ! +ಮರಗಳ ಧಾಕೆ. ಈ “ ಮನೆ "ಯೊಳಗೆ ಹೊಲ: +ಗಳು, ತೋಟಿಗಳು. ' + +ಮರಗಳು ತಮ್ಮ ಪವಾಡವನ್ನು ಸಾಧಿಸುವ! +ಬಗೆ ಹೀಗೆ: ಗಾಳಿ ಭರದಿಂದ ಬೀಸುವಾಗ ಇವು] +ಅದಕ್ಕೆ ತಡೆಹಾಕ*ಿ ಅದರ ಗತಿಯನ್ನು ಮೇಲಕ್ಕೆ, +ತಿರುಗುತ್ತ ವೆ... ಇದರಿಂದ ನೆಲದ ಮೇಲೆ: +ಗಾಳಿಯ: ಹೊಡೆತ ತಟ್ಟು ವುದಿಲ್ಲ. ಧೂಳೆದ್ದು, +ಮೇಲ್ಮಣ್ಣು ಹಾರುವುಹ್ಲ ಮರಗಳು ಬೇಸಗೆ: +ಯಲ್ಲಿ "ಲದ ತೇವ ಆವಿಯಾಗಿ ಹೋಗುವು' + + + + + +"ಅತ್ಯುತ್ತಮ ಹೇಗ್‌ ಸೇವೆ? [ದಾ + + +೫೦೪): ೫1%೧ನ್‌ಗ. 7ತಾರಗಜ್ಜಾತ ಬರ್ಥಾಗಾಗಾರ್ಡಾ ಕೈ ಗರ್ಗ ಇಸ ಜೂತಾಶ್‌ ಹಾರ” ಹ ವನ ಪಂ ಜನನ ಉಭಾ ಜಾಂ + + +ಹಿಗ್ಮಿ. +ಕ್ಯುಮೆಲೇಟಿವ್‌ +ಇನ್ಫೈಸ್ಟರ್ಸ್‌ ಏಜನ್ಸಿ +ಲಕ್ಷ್ಮೀ ಕೇಶ್‌ ಸರ್ಟಪಿಕೇಟ್ಸ್‌ +ಸಿಂಡಿಕೇಟ್‌ ಬ್ಯಾಂಕ್‌ ಕೇಶ್‌ ಸರ್ಜಿಫಿಕೇಬ್ಸ್‌ +ಭದ್ರತಾ ಕೋಶಗಳು + +ದ್ಯಾರ್ಥಿಗಳಿಗೆ ಮತ್ತು ಧರ್ಮ ಸಂಘ +ಸಂಸ್ಥೆಗಳಿಗೆ ನಿಶೇಷ ಸೌಕರ್ಯಗಳು + + +ರಾ +ಇನ್ನಿತರ ಎಲ್ಲಾ ವಿಧದ ಬ್ಯಾಂಕಿಂಗ್‌ ಸೇವೆಗಳು + + +ರ್ಷಾ +ದ. ಭಾರತದಾದ್ಯಂತ ಹಬ್ಬಿರುವ 141 ಶಾಖೆಗಳು + + + + + + + + +ಸಿಂಡಿಕೇಟ್‌ ಬೇಂಕ್ಟ್‌-” + + +ದಿ ಸೆನರಾ ಇಂಡಸ್ಟ್ರಿ ಯಲ" 4 ಬ್ಯಾಂಕಿಂಗ್‌ ಸಿಂಡಿಕೇಟ್‌ ಚ +ರಿಜಸ್ಫರ್ಡ್ಸ್‌ ಆಫೀಸ್‌: .ಮು ವ ದ.ನಿವಾಸ, . ಉಡುಪಿ, (ಮೈ ಸೂರು ರಾಜ್ಯ) + + + + + +ಸ್ಥಾಪನೆ; 1925 + + +೯೬ ಕಸ್ತೂರಿ, ಜುಲೈ ೧೯೬೧ + + +ದನ್ನು ತಡೆಯುವುದರಿಂದ ಮಣ್ಣು ಹಸಿಯಾ +ಗಿದ್ದು, ನೆಲಕ್ಕೇ ಅಂಟಿಕೊಂಡಿರುತ್ತದೆ. ಅವು +ಗಾಳಿಯ ರಭಸವನ್ನು ಕುಗ್ಗಿಸಿ ಬೆಳೆಗಳಿಗಾಗುವ +ಹಾನಿಯನ್ನೂ, ತಪ್ಪಿಸುತ್ತವೆ. + +ಎಂಬಿಂಟು-ಹತ್ತುಹತ್ತು ಅಡಿ ದೂರದಲ್ಲಿ +ರುವ ಮರಗಳ ಸಾಲುಗಳೆಲ್ಲ ಒಂದೇ ಬಗೆಯ +ಸಸ್ಕಗಳಲ್ಲ. ಹೊರಗಿನ ಸಾಲಿನಲ್ಲಿ ಕುಳ್ಳನ್ನ +ಪೊದೆಗಳು, ನಡುವೆ ಎತ್ತರದ ಬೇಗ ಬೆಳೆಯುವ +ವೃ ಕ್ಟ ಗಳ ಸಾಲು. + +ಸತ ಮೈಲು ಉದ್ದವಾಗಿರುತ್ತದೆ. + +ಅಲ್ಲಲ್ಲಿಯ ಮಣ್ಣಿಗೆ ಮಳೆಗೆ ಸರಿಹೊಂದುವ +ಹಾಗೆ ವಿಜ್ಞಾ ನಗಳು 'ಡೇಶವೆಲ್ಲ ಸುತ್ತಿ ಕಷ್ಟಜೀವಿ +ಗಳೂ ಗಾಳಿಯ ಪೆಟ್ಟು ತಡೆದುಕೂಳ | ಬಲ್ಲವೂ +ಆದ ೪೫ ಜೆ ಮರಗಿಡಗಳನ್ನಾರಿಸಿ +ಯೋಜನೆಗಾಗಿ ಉಪಯೋಗಿಸಿಕೊಂಡರು. +ಕುರಿ, ಆಡು, ದನಗಳಿಂದ ಸಸಿಗಳನ್ನು ರಕ್ಷಿಸುವ +ಸಲುವಾಗಿ ವಲಯಗಳ ಸುತ್ತ ತಂತಿಬೇಲಿ +ಗಳನ್ನು ಹಾಕಿಸಲಾಗಿತ್ತು. + +ಇಪ್ಪತ್ತೆ ರಡೂವರೆ ಕೋಟಿ ಅಗೆಗಳನ್ನು ಅಣಿ +ಗೊಳಿ ಸುವುದೇ(ಕೂ ಚಿನ್ನಾಟಿದ ಸ್‌ +ಲಿಲ್ಲ. ಅದೂ ಬೇರೆ ಬೇರೆ ಹವಾಹಾನಗಳನ್ನು +ತಡೆದುಕೊಳ್ಳು ವವುಗಳೂ ಐದಾರು ತಿಂಗಳೂ +ಳಗೆ ನಡಲು ಬರುವಷ್ಟು ಬೆಳೆಯತಕ್ಕ ವೂ ಆಗಿ +ರಬೇಕಿತ್ತು. ಆದರೆ ಸ ಸರಕಾರಿ ಅರಣ್ಣ ಶಾಖೆಯ +ನರ್ಸರಿಗಳಲ್ಲಿ ಈ ಸಮಸ್ಯೆಯನ್ನು ಯಶಸ್ವಿಯಾಗಿ +ಎದುರಿಸಲಾಯಿತು. + +ಪ್ರಾ ರಂಭದಲ್ಲಿ ಕೈತರು ಈ ಯೋಜನೆಯ ನ್ನ್ನ +ಸಂಡೇಹದಿಂದಲೇ ತರು: ಕೆಲವರು +ಖಡಾಖಂಡಿತವಾಗಿ ಅಸಹಕಾರ ಮಾಡಿದರು. +ಆದರೆ ರಕ್ಷಣವಲಯದ ಯೋಜನೆಯಲ್ಲಿ ಸೇರಿದ +ನೆಕೆಯ ರೈತರು ವಿಪುಲವಾದ ಪೈರು "ಕೊಯ್ಕು +ತ್ತಿ ಟ್‌ ಅಸಹಕಾರ ಕೈಕೊಂಡವರು ಪೂಜಿ +; ಪೈರನ್ನು ಕಳೆದುಕೊಳ್ಳು ಮ 'ರುವುದು. ಯೋಜ +ಹಳ್ಳ ಪ್ರಾರಂಭವಾಗಿ ಎರಡೇ ವರ್ಷಗಳಲ್ಲಿ + + +ಬಂದೊಂದು ವಲಯ” + + +ಪ್ರತ್ಯಕ್ಷ ನಿದರ್ಶನಕ್ಕೆ ಬಂದ ಮೇಲೆ ಬೇರೆ +ಮನವೊಲಿಸುವಿಕೆ ಬೇಕಾಗಲಿಲ್ಲ. + +ಕೈತರಿಗೆ ೬ ವೃಶ್ಷಯೋಜನೆಯಿಂದ ಕನಸಿನಲ್ಲಿ +ಯೂ ನೆನಸದ ಪ್ರಯೋಜನಗಳು ಲಭಿಸಿದವು. +ಹಾಕಿದ ಬೀಜ' ಹಾರಿಹೋಗುವುದೂ ಗಾಳಿ +ತಂದೊಟ್ಟಿದ.. ಧೂಳಿನಲ್ಲಿ ಅವು. ಹೂಳಿ +ಹೋಗುವುದೂ ನಿಂತಿತು; ಚಳಿಗಾಲದ *ುಳಿ +ರ್ಗಾಳಿಗೆ ಸಾಕು ಪ್ರಾಣಿಗಳು ಸಾಯುವುದು +ಕಡಿಮೆಯಾಯಿತು; ಬಿದ್ದ ಮಂಜು ಆವಿಯಾಗಿ +ಹೋಗದೆ ನೆಲ ತಂಪಾಯಿತು ; . ಉರಿಸಲು +ಕಟ್ಟಿಗೆ ಸಿಕ್ಕಿತು; ಈ ಮರಗಳ ಆಶ್ರಯಕ್ಕೆ +ಬಂದ ಮೃಗಪಕ್ಷಿಗಳು ಮಾಂಸಕ್ಕೂ ಆದವು. +ಒಟ್ಟಿನ ಮೇಲೆ ಹತ್ತು ವರ್ಷದ ಅನುಭವದ +ನಂತರ ಕೇವಲ ಸೇಕಡಾ ಹತ್ತಂಶ ಸ್ಥಳಗಳಲ್ಲಿ +ಮಾತ್ರ ಯೋಜನೆ ಅಷ್ಟು ಫಲಕಾರಿಯಾಗಲಿಲ್ಲ +ಎಂದು ಕಂಡುಬಂತು. + +ಯುದ್ಧ ಮುಗಿದು ವಿದೇಶಗಳಿಂದ ಅಮೇರಿಕ + + +ನ್ನರು. ಮರಳಿದಾಗ ಹತ್ತು ವರ್ಷದ ಹಿಂದೆ +ಕೈತರು ತಳ ಕೀಳುತ್ತಿದ್ದ ಈ ಪ್ರದೇಶದಲ್ಲಿ + + +ಹತ್ತಾರು ಸಾವಿರ ಹೊಸಫಾರ್ಕುಗಳನ್ನು ಸ್ಥಾಪಿಸಿ +ಸಾವಿರಾರು ಕುಟುಂಬಗಳಿಗೆ ಜೀವನೋಪಾಯ +ತೋರಿಸಲು ಸಾಧ್ಯವಾಯಿತು. + +ಯೋಜನೆಯ ಯಶಸ್ಸು ಜ��ತ್ಪ್ರಸಿದ್ಧವಾ +ಯಿತು. ೧೯೪೫ ರಷ್ಟರಲ್ಲಿ ಆಗಲೆ ಹತ್ತಾರು +ದೇಶಗಳ ತಜ್ಞ ರು ಅಮೇರಿಕಕ್ಕೆ ಬಂದು ರಕ್ಷಣ +ವಲಯ ಯೋಜನೆಯನ್ನು ಅ್ಯಸಿಸಿದ್ದಾ ಗಿತ್ತು. +ಇಂಗಂಡ್‌, ಅಮೇರಿಕ, ಡ್‌ ಅಸೆ (ರಿಯ, ' +ಡೆನಾರ್ಡ್‌, ಭಾರತ ಎಲ್ಲೆ ಡೆಗಳಿಂದಲು ಬಂದ: +ವರಿದ್ದರು. ವಿಸ್ತಾ ಕವಾದ' ಮರುಭೂಮಿಯುಳ್ಳ +ಇಜಿಪ್ಟ್‌ ಸದ್ಯಕ್ಕೆ ಸಹರಾದೆ ಅಂಚಿನಲ್ಲಿ ಮರು +ಭೂಮಿಯನ್ನು ಪುನಃ ಸ ಸೃಸಮೃ ದ್ಧ ಗೊಳಿಸುವ: +ಉಪಕ ಕ್ರಮವನ್ನು ಯಕ್ನಾಯಾಗ "್ರಾರಂಭಿಸಿ +ದ್ಡರಲ್ಲಿ ಸ್ಯಾ ಅನುಭವದ ಉಪಯೋಗ +ವಸ್ಸು ಸಾಕಷ್ಟು ಮಾಡಿಕೊಂಡಿದೆ. 3 + + +೫... ಎಾವ + + + + + +ಇ ಗ್ನ್ನ ಹುಡ್‌ ಕ್‌ +ಕ ಹಾ + + + + + + + + + + +ನರಾ ` + + +| ಬೂಸಾ ಟಾ ಗಂಟಿಗಳಲ್ಲಿ +೧೫-೧೬ ಗಂಟಿ ಕೆಲಸ ಮಾಡುತ್ತಲೇ ಇರು +|; ತ್ತಾನೆ.ಕೆಲವೊಮ್ಮೆ ಅದು ೧೯ ಗಂಟಿಗಳ ವರೆಗೂ +_ ತಲಪುವುದುಂಟು. ಆ ಕುರಿತು ಧೂರಿಟ್ಟಾಗ... +.. "ಏನು ಮಾಡಲಿ? *ೆಲಸವೆ ಮುಗಿಯುವು +_. ದಿಲ್ಲ!--'ಎನ್ನುತ್ತಾನವನು. +ಪ ಜೀವನದಲ್ಲಿ ನಿಜಕ್ಕೂ ಸಮಯಕ್ಕೆ ಸರಿಯಾಗಿ +.. ಆಟ-ಪಾಟಿ, ಊಟ, ತಿರುಗಾಟ ಮೊದಲಾದ +ವನ್ನು ನೆರವೇರಿಸಲು ಬಿಡುವು ದೊರೆಯದಷ್ಟೂ +.. ಶೆಲಸವಿದೆಯೆ ? + + + + + +.. ಥಿಜಕ್ಕೂ ಬದುಕಿನಲ್ಲಿ ಇಷ್ಟು ಕೆಲಸ ತುಂಬಿ +ದರೆ ಅದು ಬದುಕಿನ ಸ ಸ್ವಸ್ಥ 'ಊಪವೆನಿಸೀತೆ 9 +ತ್ತ ' ಮನುಷ್ಯ ಈ ರೀತಿ ಕೆಲಸಗಳಿಗೆ ಅಂಟಿಕೊಂಡು +ಜ್ರ 'ಯಂತ ್ರಬೆನಿಸಬೇಕೆ . ಎಂಬೊಂದು ಉಪ +ಪ್ರಶ್ನೆಯೂ ಏಳುತ್ತದೆ. + +.. ನನ್ನ ದೀರ್ಫ ಅನುಭವದ ಆಧಾರದ ಮೇಲೆ +ಹೇಳುವುದಾದರೆ ಇವೆರಡು ಪ ಪ್ರಶ್ನೆಗಳಿಗೂ "ಇಲ್ಲ' +ಹಾಗೂ "ಬೇಡ' ಎಂಬ : ಉತ್ತ 'ಕಕೊಡುತ್ತೆ ಸೆ. + + + + + +ಕೆಲಜನರಿಗೆ ಚ ಮಾಡುತ್ತಿರುವುದೇ + + +ಗತ ಇಕಿ ಹ ರಾ ಕ +22 ಸಲ ತೂ: +ನ (ಿ ಜ್‌, +ಹರ ದ್‌್‌. +ಕೊಬು ರ್‌ ಇ ಜಂ + + +5-13 ೯೭ + + +ಕೆಲಸ. ಅಂದರೆ ಅವರನ್ನು ಕಂಡಾಗ ಕೆಲಸ +ಹೆಚ್ಚುತ್ತ ಹೋಗುತ್ತದೆ. + +೨ನೇ ಮಹಾಯುದ್ಧ ಭಯಂಕರ ರೂಪ ತಳೆ +ದಿದ್ಮಾಗ ಇಂಗ್ಲೆಂಡಿನ ಪ್ರಧಾನಮಂತ್ರಿ ಚರ್ಚಿ +ಲರು ಸೇನಾಪತಿ "ಮಾಂಟಗುವರಿ'ಗೆ ಒಂದು +ಸಂದೇಶ ಕಳುಹಿಸಿ, ರಾತ್ರಿ ೧೨ ಗಂಟಿಗೆ ಸರಿ +ಯಾಗಿ ಅಗತ್ಯದ ಮೀಟಿಂಗಿಗಾಗಿ ಬರಬೇಕೆಂದು +ತಿಳಿಸಿದರು. + +"೧೨ ಗಂಟಿಗೆ ನಾನು ಮೀಟಿಂಗಿಗೆ ಬರಲಾಕೆ, +ಏಕೆಂದರೆ ಅದು ನನ್ನ ನಿದ್ರಾಸಮಯ.' + + + + + +ನೀವೂ ಹೀಗನ್ನುತ್ತಿರಬಹುದಲ್ಲವೆ ? + + +ಕಲಸವೇಮುಗಿಯುವುದಿಲ! +ಇ + + +ಕನ್ನ ಯ್ಯಾಲಾಲ ಮಿಶ್ರ ಪ್ರಭಾಕರ + + + + + +ಸೇನಾಪತಿ. ಮಾಂಟಿಗುಮರಿಯ ಯುದ +ಸಂಸ್ಕರಣೆಯಲ್ಲಿ ಅವರ ದಿನಚರಿಯಿದೆ. ಅವರು +ಯುದ್ಧ ರಂಗದಲೆ ಗ ಒಂದುಟ ಟ್ರಿಕ್ಕಿನೊಳಗೆ ನಿದ್ರಿ +ಸುತ್ತಾ ಕ ೯ "ಗಂಟಿಗೆ ಸರಿಯಾಗಿ ಅವರು +ತಮ್ಮ ಟ್ರಕ್ಕಿನೊಳಗೆ ನುಗ್ಗು ವರು ಮತು ಸನಿದ್ರೆಯ +ಉಡು ಗೆಯನ್ನು ಟ್ಟು ಬಂದು ಕಪ್ಪು, ಚಹ +ಕುಡಿದು ಮಲಗುವ ತುಸುಹೊತ್ತು, ಕಾದಂ- +ಬರಿಯೋದುತ್ತಿದ್ದು ಮತ್ತ ನಿದ್ದೆ ಹೋಗುವರು. +ಅವರ ಟ್ರತ್ತಿ ನಿಂದ. ತುಸು. ದೂರದಲ್ಲೆ ( ಬಾಂಬು +ವೃಷ್ಟಿಯಾಗುತ್ತಿ ದ್ದರೂ ಅವರು 2 ಹೋಗು + + +ಹ ಕಸ್ತೂರಿ, ಜುಲೈ ೧೯೬೧ + + +ತ್ತಿದ್ದರು. ನಿದ್ದೆಗೇನೂ ವಿಘ್ನವಾಗುತ್ತಿರ���ಿಲ್ಲ. + +ಸೇನಾಪತಿ ಮಾಂಟಿಗುಮರಿಯವರಿಗಿಂತಲೂ +ನನ್ನ ಮಗ ಅಖಿಲೇಶನ ಹೊಣೆಗಾರಿಕೆ ಹೆಚ್ಚಿ +ನದ? ಇರಲಾರದೆಂದು ಯಾರಿಗೂ ಹೊಳೆಯು +ವುದು. + +೫ೇ + +ಸಾಬರಮತಿ ಆಶ್ರಮದಲ್ಲಿ ಹಲವರ್ಷಗಳ +ಹಿಂದೆ ಒಂದು ಘಟನೆ ನಡೆಯಿತು. ಭೋಜನದ +ಗಂಟೆ ಬಾರಿಸಿದಾಗ ಆಶ್ರಮವಾಸಿಗಳೆಲ್ಲ ಭೋಜ +ನಾಲಯಕ್ಕೆ ಧಾವಿಸಿದರು. ಗಾಂಧೀಜಿಯವರೂ +ತಮ್ಮ ಬಟ್ಟಿಲು ಹಿಡಿದು ಹೊರಟರು. ಆದರೆ +ಆಗಲೇ ಒಬ್ಬ ಪರಿಚಿತರು ಸಿಕ್ಕಿದುದರಿಂದ +ಗಾಂಧೀಜಿಯವರು ಅವರೊಡನೆ ಒಂದೂವರೆ +ಮಿನಿಟು ಮಾತಾಡಬೇಕಾಯಿತು. ಗಂಟಿ ಬಾರಿ +ಸಿದ ೨ ಮಿನಿಟಿನೊಳಗೆ ಭೋಜನಾಲಯದ +ಬಾಗಿಲು ಮುಚ್ಚಬೇಕೆಂಬುದು ಆಶ್ರಮದ +ನಿಯಮ. ಆಗಲೇ ಅಭೂತಪೂರ್ವದೃಶ್ಯ ಕಾಣಿ +ಸಿತು. ಒಂದೆಡೆ. ಗಾಂಧೀಜಿ ಓಡೋಡಿ ಬರು +ತ್ತಿದ್ದಾರೆ. ಇನ್ನೊಂದೆಡೆ ವ್ಯವಸ್ಥಾಪಕರು ಒಳಗಿ +ನಿಂದ ಬಾಗಿಲು ಹಾಕಲು ಬರುತ್ತಿದ್ದಾರೆ. + +ವ್ಯವಸ್ಥಾಪಕರು ೫-೬ ಸೆಕೆಂಡ ತಡೆದರು. +ಆದಕೆ ಕಿಯಮಭಂಗದ ಭಯದಿಂದ ಹೆಚ್ಚು ತಡೆ +ಯಲಿಲ್ಲ. ಗಾಂಧೀಜಿಯವರು ಬರುವಷ್ಟರಲ್ಲೇ +ಬಾಗಿಲು ಹಾಕಲ್ಪಟ್ಟಿತು; ಮತ್ತು ಎರಡು ಅಟ್ಟಿ +ಹಾಸಗಳು ಪ್ರತಿಧ್ವನಿಸಿದವು. ಒಂದು ಅಟ್ಟಿ +ಹಾಸ ಗಾಂಧೀಜಿಯದು; ಇನ್ನೊಂದು ವ್ಯವಸ್ಥಾ +ಪಳರಣು ; ಸ್ಮ... + +ವ್ಯವಸ್ಥಾಪಕ ಮತ್ತೊಂದು ಮಿನಿಟು ತಡೆದಿ +ದ್ಮಕೆ ಅಂಥ ಪ್ರಳಯ ಏನಾಗುತ್ತಿತ್ತು? ಆಗ + + +ಗಾಂಧೀಜಿಯವರು ಮೊದಲ ಪಂಕ್ತಿಯಲ್ಲೆ( +ಊಟಮಾಡುತ್ತಿದ್ದರಲ್ಲ? +ಪ್ರಳಯವೇನೋ ಆಗುತ್ತಿರಲಿಲ್ಲ, ನಿಜ; + + +ಆದಕೆ ಈ ನಿಯಮ ಶೈಥಿಲ್ಯವೇ ಅಖಿಲೇಶನಿಗೆ +ಸ್ವಲ್ಪವೂ ಬಿಡುವು ಕೊಡಿಸುತ್ತಿದ್ದಿಲ್ಲ; ಮತ್ತು + + +ನಿಯಮಪಾಲನೆಯೇ ಮಾಂಟಗುವರಿಗೆ ಅಂಥ! +ಯುದ್ಧರಂಗದಲ್ಲೂ ನಿದ್ದೆಗೆ ಅವಕಾಶ ಕೊಡಿಸು: +ತಿ 13 ಆದ್ದರಿಂದ ಕಿರಿದಾದರೂ: +ಇದರ ಬಗ್ಗೆ ಹೆಚ್ಚುಗಮನ ಕೊಡಬೇಕಾದುದು: + + +ಅಗತ್ಯ. +ಸೇ + + +ಕೆಲಸವನ್ನು ಕೆಲಸದಂತೆಯೇ ಮಾಡಿದರೆ: +ಅದು ನಿನ್ನ ವಶದಲ್ಲುಳಿಯುತ್ತದೆ. ಅದರ ಬದಲು: +ಕೆಲಸವನ್ನು ಕೆಲಸದಂತೆ ಮಾಡದಿದ್ದಕೆ ಅದೇ! + + +ನಿನ್ನನ್ನು ವಶದಲ್ಲಿಟ್ಟುಕೊಳ್ಳುತ್ತದೆ. ನನ್ನ +ಆಫೀಸಿನ ಪಕ್ಕದಲ್ಲೇ ಒಂದು ಕಂಪನಿಯ: +ಕಾರ್ಯಾಲಯವಏತ್ತು... ಮೂವರು ಅದರೆ: + + +ಪ್ರಮುಖ ಕಾರ್ಯ ಕರ್ತರು; ಮತ್ತು ಕಾರ್ಯಾ' +ಲಯದ ಬೀಗದ ಕೈ ಸಂಜೆ ದೊಡ್ಡ “ಮ್ಯಾನೇ +ಜರರ ಬಳಿಯಿರುತ್ತಿತ್ತು. + +ಬೆಳಿಗ್ಗೆ೯ ಗಂಟಿಗೆ ಉಳಿದ ಕೆಲಸಗಾರರು +ಬಂದಾಗ ಬಾಗಿಲು ಮುಚ್ಚಿರುತ್ತಿತ್ತು. ಹೆಚ್ಚು +ತಡವಾದಕೆ ಇತರ ಕಾರ್ಯಕರ್ತರೂ ಹೊರಗೆ +ಅಡ್ಡಾಡುತ್ತಿರುತ್ತಾರೆ. ಯಾರಾದರೂ ಮ್ಯಾನೇ +ಜರರಲ್ಲಿಗೆ ಹೋಗಿ ಬೀಗದ ಕ್ಸ ಕೇಳಿದರೂ +ಅವರು ಮನೆಯಲ್ಲಿರುವುದೇ ಕಡಿಮೆ. + +"ಐದಾಣೆಯಿಂದ ಈ ಸಮಸ್ಯೆಯನ್ನು ಬಿಡಿಸ +ಬಹುದು' __-ಒಂದು ದಿನ ನಾನು ಅವರೊಡನೆ +ಹೇಳಿದೆ. + +"ಅದೆಂತು?' + +`ಐದಾಣೆಯೊಳಗೆ ಈ ಬೀಗಕ್ಕೆ ಇನ್ನೆರಡು ಕ +ಗಳನ್ನು ಮಾಡಿಸಿ ಬಿಡಿ; ಒಂದನ್ನು ಸಣ್ಣ ಮ್ಯಾನೇ +ಜರರಿಗೂ ಇನ್ನೊಂದನ್ನು ಲೇಬರ್‌ ಇನ್‌ಚಾರ್ದ +ರಿಗೂ ಕೊಟ್ಟು ಬಿಡಿ. ಮೊದಲು ಬಂದವರು +ಬೀಗ ತೆಗೆಯುತ್ತಾರೆ.' ಇಷ್ಟು ಸಣ್ಣ ಕೆಲಸಕ್ಕಾ +ತಮ್ಮ ಸಮಯವೆಷ್ಟು ನಷ್ಟವಾಗುತಿ ತ್ತೆಂ +ಅವರು ತುಂಬಾ ಲಜ್ಜಿ ತರಾದರು. + + +ಜೇ + + +ಧನಿಕ ಮಿತ್ರ ಕೊಬ್ಬರಿಡ್ಡಾರೆ... ಅವರ ಆಳ: + + + + + + + + + + + + + + +__ ಆದಕೆ ಸಂಜೆ + + +ಆ ಟ್‌ 4811 1 ೪ ೬. ಇ." ಎ + + + + + +| +ಕ +ಫ್‌ +' +ಕಃ +ಚ + + +ಕೆಲಸವೇ ಮುಗಿಯುವದಿಲ್ಲ ೯ + + +ದಿನವಿಡೀ ತಿರುಗಾಡಿ ತಿರುಗಾಡಿ ದಣಿಯುತ್ತಿದ್ದ, +"ನೀನೇನೂ ಕೆಲಸ ಮಾಡಿಲ್ಲ +ವೆಂದೇ:ಧನಿಕರು ದೂರುತ್ತಾರೆ. + +ಸತ್ಯ ಸಂಗತಿಯೇನಂದರೆ, ಅವರು ಆಳಿಗೆ +1 ಕೆಲಸ ಹೇಳುತ್ತಾರೆ. ಅದರಂತೆ ಅವನು +ಪೇಟಿಯಿಂದ ಸಾಮಾನು ತರುತ್ತಾನೆ. ಆ ಬಳಿಕ +ಒಂದು ಪತ್ರ ಕೊಟ್ಟು: " ಆ ಸೇಠರಿಗೆ ಕೊಟ್ಟು +ಬಾ' ಎಂದು. ಮತ್ತೆ ಕಳಿಸುತ್ತಾರೆ. : ಆಳು +ಇದೀಗ ಪೇಟಿಗೆ ಹೋಗಿ ಸಾಮಾನು ತಂದಿದ್ಕ- + + +ನಲ್ಲಾ, ಆ ಆ ಅಂಗಡಿಯ ಪಕ್ಕ ದಲ್ಲೇ ೇ ಸೇಠರ +ಮನೆಯಿದೆ |! ಧನಿಕರು ಈ ಕಾಗದವನ್ನು +ಮೊದಲೇ ಕೊಡುತ್ತಿದ್ದರೆ ತಾನು ಮೊದಲ + + +`` ಬಾರಿಯೇ ಮುಟ್ಟಿಸುತ್ತಿದ್ದೆನಲ್ಲಾ _- ಎಂದು ಆಳು + + +ಯೋಚಿಸುತ್ತಾನೆ. ಈ ಯೋಚನೆ ಸರಿಯಷ್ಟೆ. + +ಈ ಧನಿಕರು. ಶೆಲಸವನ್ನು ಕೆಲಸದಂತೆ +ಮಾಡಲು ಅರಿತಿಲ್ಲ--ಎಂಬುದು ಸ್ಪಷ್ಟ! + +೫ + +"ಕೆಲಸವನ್ನು ಸೆಂಗ್ರಹಿಸು, ಚದರಿಸಬೇಡ'- +ಇದೂ ಒಂದು: ಗಾದೆಯ ನುಡಿ.- ಹಾಗೆಂದ +ಕೇನು1---ಎಂಬ ಪ್ರಶ್ನೆಯೇಳುತ್ತದೆ. ಒಂದು +ದೊಡ್ಡ ಪರಿವಾರ ನನಗೆ : ತುಂಬ ಪರಿಚಿತ. +ಸ್ನಾನದ ವೇಳೆ ಟವೆಲ್‌ ಹಾಗೂ ಧೋತರ ಸರಿ +ಯಾಗಿ ಸಿಗುತ್ತಿಲ್ಲವೆಂದು ದಿನಾಲೂ ಕೋಲಾ +ಹಲ ಕೇಳಿಸುತ್ತದೆ. + +್‌ ಬುದ್ಧೂ; +ತಿಂದೆ1'_. ಎಂದು ದಿನಾಲೂ ಕೂಗಾಡುವು + + +ನನ್ನ್ನ ಟವೆಲ್‌ ಎಲ್ಲಿ ಸುಟ್ಟು + + +ದನ್ನು ನಾನು ಕೇಳುತ್ತೇನೆ. + +ಒಂದು ದಿನ ನಾನು ಸೇವಕನನ್ನು ಕರೆದು +ಹೀಗೆಂದೆ__. "ದಿನಾಲೂ ಟವೆಲು, ಧೋತರ +ಗಳು ಒಣಗಿದೊಡನೆಯೇ ಸ್ನಾನಗೃಹದಲ್ಲಿ +ತೂಗು ಹಾಕಿ ಬಿಡು. ಯಾರು ಯಾವಾಗ +ಸ್ನಾನಕ್ಕೆ ಬಂದರೂ ಅವರಿಗದು ಸಿಕ್ಕಿ ಬಿಡು +ವುದು. '. ಈ ಬಗ್ಗೆ ನಾನು ನಾಲ್ಕಾರು ಗೂಟಗ +ಳನ್ನು ತರಿಸಿ ಸ್ನಾನಗೃಹದಲ್ಲಿ ಹೊಡೆಯಿಸಿಬಿಟ್ಟಿ. +ಇದೇ ಕೆಲಸವನ್ನು ಸಂಗ್ರಹಿಸುವ ಕ್ರಮ. + +೫ + +ಸಾಹಿತ್ಕಿಕ ಮಿತ್ರರಕೊಬ್ಬರ ಮನೆಗೆ ಹೋದಾಗ +ಬರೆಯುವ ಮೇಜಿನಮೇಲೆ "ಇಲೆಕ್ಟ್ರಿಕ್‌ ಬೀಬಲ್‌ +ಲ್ಯಾಂಪ್‌ ' ಇದ್ದುದನ್ನು ನೋಡಿದೆ. ಅದರ ಬಳಿ +ಯಲೆ ಲ್ಲೇ ಲಾಟೀನೂ ಒಟ್ಟಿ ಗೆ ಬೆಂಕಿಪೆಟ್ಟಿ, ಗೆಯೂ +ಇತ್ತು. + +"ಈ ಲಾಟೀನು ಇಲ್ಲೇಕಿದೆ? 8 + +" ಬರೆಯುತ್ತ ಬರೆಯುತ್ತ ವಿದ್ಯುದ್ಧೀಪ ನಂದಿ +ಹೋದರೆ, ಲಾಟೀನು ಹಚ್ಚುತ್ತೇನೆ. .,, ಹೀಗೆ +ವ್ಯರ್ಥದ ಹುಡುಕಾಟದಿಂದ ತಬ್ಬಸಿಕೊಳ್ಳು- +ತ್ತ್ವೇನೆ--' ಅವರೆಂದರು. + +ಇದೇ ಕೆಲಸದ ವಿಧಿ. ಸೆಲಸ ಮಾಡುವ ವಿಧಿ +ಯನ್ನು ತ್‌ ನಲಿಯಿರಿ, . ಅವನು +ನೂರಾರು ಮನೆಗಳ ಪತ್ರ ಗಳನ್ನು ಕ್ರಮವಾಗಿ +ಜೋಡಿಸಿಟ್ಟು ಸ ತ್ತಾನೆ. ಮತ್ತು ಹೆಜ್ಜೆ +ಯೊಂದಿಗೇ ಮನೆಮನೆಗೆ ಹಂಚು ತ್ತ್ತ ಹೋಗು +ತ್ತಾನೆ. ಇದಕ್ಕೇ ವ ವಸ್ಥೆಯೆನ್ನು ತ್ತಾರೆ ತ + +ಅನುವಾದ : ಬಳ್ಳೂರು ಸುಬ್ರಾಯ ಅಡಿಗ + + +ಥ್ರ + + +ಪ್ರೊಫೆಸರ್‌ ಅಂದರೆ ಕಾಲೇಜನ್ನು ಸೇರಿದ ಬಳಿಕ ಅದನ್ನು ಬ���ಡದಿರುವವರು. + + +ಜೇ + + +ಹೆಂಗಸರನ್ನು +ತ್ತಾರೆ. + + +ಅರ್ಥವನಾಡಿಕೊಳ್ಳಲಾರದ ಎರಡು ಬಗೆಯ +ಬ್ರಹ್ಮಚಾರಿಗಳು ಮತ್ತು ಗಂಡಂದಿರು. + + +ಜೇ + + +ಗಂಡಸರಿರು + + + + + + + + +ಬ ಜ್‌ ಶಾ +ತಲೆನೋವು | 9 ಮೈಕೈನೋವು + + +ಸಾಕಿಣಾನ್‌ + + +ತಲೆಕೋವು, ಮೈಕೈನೋವು, ಹಲ್ಲುನೋವು, ನೈಬಿಸಿ + + + + + + + + + + + + + + + + + +ಉಪಯೋಗಿಸಿರಿ + + +ಯಾಗುವುದು, ಅಸ್ವಸ್ಥತೆ ಇತ್ಯಾದಿಗಳಿಂದ ನಿಮ್ಮ ಗೆ (1೫ .. " + + +ಅನರಿಗೆ ಸಾರಿಡಾನ್‌ ಕೊಡಿರಿ... ಅವರಿಗೆ 11/.." ( + + +ಮನೆಯವರು ಯಾರಾದರೂ ಕಷ್ಟ ಪಡುವಾಗ + + +ಶೀಘ್ರವಾಗಿ, ನಿರಸಾಯಕರವಾಗಿ ಮತ್ತು +ನಿಶ್ಚಯವಾಗಿ ಉಪಶಮನವುಂಬಾಗುವುದು, +ಸಾರಿಡಾನ್‌ ವಿಶ್ರಾಂತಿಯನ್ನು ಮತ್ತು +ಉಲ್ಲಾ ಸನನ್ನು ಕೂಡ ನೀಡುತ್ತದೆ! +ದೊಡ್ಡವರಿಗೆ ಒಂದು ಮಾತ್ರೆ + +೦ + + +1/ + + +ಮತ್ತು ನುಕ್ಕಳಿಗೆ 3 ರಿಂದ | + + + + + +4.4 +ಟ್ಟಿ + + +1" + + +ಗ್ಗೆ + + + + + +ಕ + + +3 ರ್‌ ಕೆ +"ರೋಶ್‌' ಉತ್ಪಾದನ ಸೋಲ" ರಿಸಿ ಬ್ಯೂಟರ್ಸ್‌; ವೊಲಾ;ಸ್‌ ಲಿನಿಟಿಡ್‌ + + + + + + + + +ಹ + + +ತ ಡಿ ರ ಸುಮಾರಿಗೆ, ಅಮೃತಸರದಲ್ಲಿ ಬಂಧಿ +ಸಲ್ಪಟ್ಟು, ಸಂರಕ್ಷಣ ಕಾಯದೆಯ ೧೨೯ ನೆ ಕಲ +| ಮಿನನ್ವಯ ಲಾಹೋರ್‌ ಪೋರ್ಟಿನಲ್ಲಿ ಸ್ಥಾನ +ಬದ್ಧತೆಯಲ್ಲಿಡಲ್ಪಟ್ಟಿದ್ದ ಶ್ರೀ ಜಯಪ್ರಕಾಶ +ನಾರಾಯಣರ ಪರವಾಗಿ ವಕಾಲತ್ತು ವಹಿಸಲು +' ಮಿನೂ ಮಸಾನಿಯವರು ನನ್ನನ್ನು ಕೇಳಿಕೊಂ- +ಡರು. ಜಯಪ್ರಕಾಶ ನಾರಾಯಣರ ಪರವಾಗಿ +ಲಾಹೋರ್‌ ಹೈಕೋರ್ಟಿನಲ್ಲಿ ಕ್ರಿಮಿನಲ್‌ +ಪ್ರೊಸೀಜರ್‌ ಕೋಡಿನ ೪೯೧ನೆ ಕಲಮಿನನ್ವಯ +ಹೇಬಸ್‌ ಕಾರ್ಪಸ್‌ ಅರ್ಜಿಯನ್ನು ದಾಖಲು + + +|| + + +| |! [| (|| | + + +ತೀ | + + + + + + + +7 + + +ಡಿಮ ಜುಯು + + +ಸು + + +ಹ + + + + + + + + + + + + +ನ + + +ಸ್ಟ +3 + + +ತಪ್ಪು ಹೆಜ್ಜೆ ಇಟ್ಟಿನರು ಮುಗ್ಗರಿಸಲೇಜಬೇಕು + + +ಪೋಲೀಸರ ಮೇಲೆ ವಿಜಯ + + +ಕೆ. ಎಂ. ಮುಂನಶಿ + + +ಮಾಡಲಿದ್ದರು. ಆಗ ಲಾಹೋರ್‌ ಪೋಲೀಸರ +ಕ್ರೂರ ದಬ್ಭಾಳಿಕೆಗೊಳಗಾಗಿತ್ತು. ಲಾಹೋರ್‌ +ಪೋರ್ಟಿನಲ್ಲಿ ಪೋಲೀಸರ ದಂಡನೀತಿ ದೇಶದ +ತುಂಬೆಲ್ಲ ಕುಪ್ರಸಿದ್ಧವಾಗಿತ್ತು. ಈ ಕಾರಣ +ಗಳ ಮೂಲಕ ಜಯಪ್ರಕಾಶರ ಸ್ಥಾನಬದ್ಧತೆಯ +ಪ್ರಕರಣ ತುಂಬಾ ಗಂಭೀರ ಸ್ವರೂಪಕ್ಕೆ ತಿರು +ಗಿತ್ತು. + +ಈಗ ಸುಪ್ರೀಂ ಕೋರ್ಟಿನ ಅಡ್ವೊಕೇಟರಾಗಿ +ರುವ ಶ್ರೀ ಪುರುಷೋತ್ತಮ ತ್ರಿ ಕಮದಾಸರು +ಆಗ ಕಾಸೂರ ಜೇಲಿನಲ್ಲಿ ಸ್ಥಾನಬದ್ಧತೆಯಲ್ಲಿ + + +«ಭವನ್‌ ಜನರ೯ ಲ ನಿಂದ +೧೦೧ + + +೧೦೨ + + +ದರು. ಅವರು +ವಕೀಲರಾಗಿದ್ದ ಶೀ ಜೀವನಲಾಲ ಶಕಪೂರರಿಗೆ +(ಈಗ ಇವರು ಸುಪ್ರೀಂ ಕೋರ್ಟಿನ ಜಜ್ಞರಾಗಿ +ದ್ಮಾರೆ) ಜಯಪ್ರ ಕಾಶರಿಗೆ ಏನೂ ಅಪಾಯವಾಗ +ದಂತೆ ನೋಡಿಕೊಳ್ಳಬೇಕೆಂದು ಸಂದೇಶಗಳನ್ನು +ಕಳಿಸಿದ್ದರು. ಮುಂಬಯಿಯ ಪ್ರಸಿದ್ಧ ವಕೀಲಿ +ಸಂಸ್ಥೆಯಾದ ಮೆಸರ್ಸ್‌ ಕಂಗಾ ಲ್ಯಂಡ ಕೆಂ. +ಯವರು ಅರ್ಜಿಯನ್ನು ತಯಾರಿಸಿದ್ದರು. + +ಭಾರತದ ಚಲೇಜಾವ್‌ ಚಳವಳಿಯಲ್ಲಿ ಸ್ಥಾನ +ಬದ್ಧತೆಯಲ್ಲಿಡಲ್ಪಟ್ಟು ೧೯೪೩ ರ ನಡುವಿನ +ಸುಮಾರಿಗೆ ಬಿಡುಗಡೆಯಾಗಿದ್ದ ಮುಂಬಯಿಯ +ಬ್ಯಾರಿಸ್ಟರ್‌ ಪಾರ್ಡಿವಾಲಾ ಲಾಹೋರಿಗೆ ತೆರಳಿ +ಅರ್ಜಿಯನ್ನು ಸಾದರಪಡಿಸುವ ಹೊಣೆಹೊತ್ತರು. +ನಾನ��� ಅವರಿಗೆ ಜೀವನಲಾಲ ಕಪೂರ ಮತ್ತು +ಆರ್ಯಸಮಾಜ ಮುಖಂಡರೂ "ಪ್ರತಾಪ' ಪತ್ರಿ +ಕೆಯ ಸಂಪಾದಕರೂ ಆಗಿದ್ದ ಶ್ರೀ ಮಹಾ +ಸಾಯಿ ಕೃಷ್ಣರ ಹೆಸರಿನಿಂದ ಪರಿಚಯ ಪತ್ರ +ಗಳನ್ನು ಕೊಟ್ಟಿ. + +ಪೋಲೀಸರು ಪಾರ್ಡಿವಾಲಾರ ಬೆನ್ನ ಹಿಂದೆ- +ಯೆ ಇದ್ದದು. ಲಾಹೋರಿಗೆ ಹೊರಟ ಪಾರ್ಡಿವಾ +ಲಾರು ದಿಲ್ಲಿಯಲ್ಲಿ ಅರ್ಜಿದಾರಳಾಗಲು ಶ್ರೀಮತಿ +ಪೂರ್ಣಿಮಾ ಬ್ಯಾನರ್ಜಿಯವರ ಒಬ್ಬಿಗೆ ಪಡೆಯ +ಲೆಂದು ಇಳಿದರು. ಆಗ ಶ್ರೀಮತಿ ಪೂರ್ಣಿಮಾ +ಬ್ಯಾನರ್ಜಿಯವರ ತಂಗಿ ಶ್ರೀಮತಿ ಅರುಣಾ +ಅಸಫ ಅಲಿಯವರು ಕಾಂಗ್ರೆಸ್ಸಿನ ಭೂಗತ +ಕಾರೃಕರ್ತರಾಗಿದ್ದರು. ಅವರನ್ನು ಹುಡುಕಲು +ಪೋಲೀಸರು ಅಸಾಧ್ಯ ಪ್ರಯತ್ನ ನಡೆಸಿಯೂ +ಎಫಲರಾಗಿದ್ದರು. ದಿಲ್ಲಿಯಲ್ಲಿ ಪಾರ್ಡಿವಾಲಾರು +ಅವರನ್ನು ಭೆಟ್ಟಿಯಾಗಿದ್ದರೆಂದು ನನಗೇನೂ ಅನಿ +ಸುವುದಿಲ್ಲ. ಆದಕೆ ಪೋಲೀಸರಿಗೆ ಮಾತ್ರ ಆ +ಸಂಶಯವಿತ್ತು. ಪಾರ್ಡಿವಾಲಾರು ಲಾಹೋರಿಗೆ +ಒಯ್ಯುತ್ತಿರುವ ಪತ್ರಗಳು ನಾರು ಕೊಟ್ಟಿದ್ದಲ್ಲ, +ಶ್ರೀಮತಿ. ಅರುಣಾ ಅಸಫ, ಅಲಿಯವರು + + +ಬಂಬಯಿಯಲ್ಲಿಯ ತಮ್ಮ +ಮಿತ್ರರಿಗೆ ಮತ್ತು ಆಗ ಲಾಹೋರಿನ ಪ್ರಸಿದ್ಧ + + +ಕಸ್ತೂರಿ, ಜುಲೈ ೧೯೬೧ + + +ಕೊಟ್ಟಿದ್ದು ಎಂದು ಪೋಲೀಸರು ಭಾವಿಸಿದರು. + +ನವೆಂಬರ್‌ ೮. ರಂದು ಪಾರ್ಡಿವಾಲಾರು +ಜೀವನಲಾಲ ಕಪೂರರನ್ನು ಕಂಡರು. +ಪೂರ್ಲಿಮಾ ಬ್ಯಾನರ್ಜಯವರ ಪರವಾಗಿ ಕಪೂ +ರರು ಜಯಪ್ರಕಾಶ ನಾರಾಯಣರನ್ನು ಹಾಜರು +ಪಡಿಸಬೇಕೆಂಬ ಬಗ್ಗೆ ಹೇಬಸ್‌. ಕಾರ್ಪಸ್‌ +ಅರ್ಜಿಯನ್ನು ಸಲ್ಲಿಸಿದರು. ಪಾರ್ಡಿವಾಲಾರೂ +ಅವರೊಡನೆ ವಕೀಲರಾಗಿ ಹಾಜರಾಗಿದ್ದರು. +ಕೋರ್ಟಿನ ಸೂಚನೆಯಂತೆ ಅರ್ಜಿಯಲ್ಲಿ ತಿದ್ದು +ಪಡಿ ಮಾಡಿದ ಬಳಿಕ ಮಾರನೆಯ ದಿನ ಚೀಫ್‌" +ಜಸ್ಟಿಸ್‌ ಟ್ರೀವರ್‌ ಹ್ಯಾರಿಸ್‌ ಮತ್ತು ಜಸ್ಟಿಸ್‌ +ಅಬ್ದುರ್‌ ರೆಹಮಾನರಿದ್ದ ಡಿವಿಜನ್‌ ಬೆಂಚು + + +ಅಪ್ಪಣೆ ಹೊರಡಿಸಿತು. ಜಯಪ್ರಕಾಶರನ್ನು +ಭೆಟ್ಟಿಯಾಗಲು ಅವಕಾಶವೀಯಬೇಕೆಂದು + + +ಅರ್ಜಿ ಮಾಡಿಕೊಂಡಿದ್ದಕ್ಕೆ ಕೋರ್ಟಿ ಕಪೂ +ರರು ಮೊದಲು ಆ ಬಗ್ಗೆ ಸರಕಾರಕ್ಕೆ ಅರ್ಜಿ +ಮಾಡಿಕೊಳ್ಳ ಬೇಕೆಂದೂ ಅಪ್ಪಣೆ ಸಿಗದಿದ್ದರೆ +ಕೋರ್ಟಿಗೆ ಅರ್ಜಿ ಮಾಡಬೇಕೆಂದೂ ಹೇಳಿತು. + +ಪಂಜಾಬ ಸರಕಾರಕ್ಕೆ ಕೋರ್ಟು. ಇತ್ತ +ಆದೇಶದ ಮೂಲಕ ಈ ಪ್ರಕರಣ ರೋಮಾಂಚ +ಕಾರಿ ರೂಪ ತಾಳಿತು. ಸುದ್ದಿಸಂಗ್ರ ಹಕ್ಕಾಗಿ +ಪತ್ರಿಕಾ ಸುದ್ದಿಗಾರರು ಮತ್ತು ಸಿ. ಐ. ಡಿ. ಅಧಿ +ಕಾರಿಗಳು ಬಾರ್‌ ಅಸೋಸಿಯೇಶನ್ನಿನ ಅತಿಥಿ +ಕೋಣೆಯಲ್ಲಿ ನೆರೆದರು. ಕೋರ್ಟಿನಲ್ಲಿ ಬೇರಾ +ವ್ರದೊ ಕೆಲಸವಿದ್ದುದರಿಂದ ಕಪೂರರು ಅವರಿಗೆ +ಉತ್ತರ ಹೇಳುವ ಭಾರವನ್ನು ಪಾರ್ಡಿವಾಲಾರ +ಮೇಲೆ : ಹೊರಿಸಿದರು. ತಮ್ಮನ್ನು ಬಾರ್‌ +ಲೈಬ್ರರಿಯಲ್ಲಿ ನಾಲ್ಕು ಗಂಟಿಗೆ. ಕಾಣಬೇ +ಕೆಂದು ಪಾರ್ಡಿವಾಲಾರಿಗೆ ತಿಳಿಸಿಹೋದರು. +ಲಾಹೋರ್‌ ಪೋರ್ಟಿನಿಂದ ಜಯಪ್ರಕಾಶರನ್ನು +ನೇಪಾಳಕ್ಕೆ ಒಯ್ಯುತ್ತಾರೆಂಬ ಸುದ್ದಿ ಹಬ್ಬಿದ್ದರಿಂದ +ವಿಷಯ ಅತ್ಯವಸರದ್ದೂ ಗಂಭಿ(ರವೂ ಆಗಿತ್ತು. + +ನಾಲ್ಕು ಗಂಟಿಯ ಸುಮಾರಿಗೆ ಪ���ರ್ಡಿವಾ' +ಲಾರು ಬಾರ್‌ ಲೈಬ್ರರಿಗೆ ಹೊರಟಿದ್ದಾಗ ಹಾದಿ + + + + + +ರ್ಸ್‌ ಉೃ ಹ್ಯಾ 3 ತಾ + + +ಹಾ + + +ಆ ಟ್‌ ಫೂ 1೫ ಆ [ಳ್‌ ಚ ಟ್‌ ಟ್‌ ್‌್ಕ್‌್ಸ್‌್‌್‌್‌್‌್‌್‌್‌್‌ೀ್‌ + + +ಪೋಲೀಸರ ಮೇಲೆ ವಿಜಯ + + +ಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಬೇಗರು ಅವರನ್ನು +ನಿಲ್ಲಿಸಿ. “ಜಯಪ್ರಕಾಶರ ಅರ್ಜಿ ದಾಖಲು +ಮಾಡಲು ಗ ಜೊತೆಯಲ್ಲಿ ಇದ್ದವರು +ನೀವೇಯೆ ?” ಎಂದು ಕೇಳಿದರು. ಹೌದು +ಎಂಬ ಉತ್ತರ ಬಂದೊಡನೆ ಪಾರ್ಡಿವಾಲಾರನ್ನು +ಬಂಧಿಸಲಾಯಿತು. ಲೈಬ್ರರಿಯಲ್ಲಿ ಅವರಿಗಾಗಿ +ಕಾಯುತ್ತಿದ್ದ ಕಪೂರರನ್ನು ಕಾಣಲು ಪಾರ್ಡಿ +ವಾಲಾರಿಗೆ ಬಿಡಲಿಲ್ಲ. ಸಿ. ಐ. ಡಿ. ಸ.ಪರಿಂಟಿಂ- +ಡೆಂಟ್‌ ರಾಬಿನ್‌ಸನ್ನರಲ್ಲಿಗೆ ಬಂದು ತಮ್ಮನ್ನು +ಕಾಣಬೇಕೆಂದು ಕಪೂರರಿಗೆ 'ಹೇಳಿ ಕಳಿಸಲು +ಕೂಡ ಪೋಲೀಸರು ಪ್ರ .ತಿಬಂಧಿಸಿದರು. + +ಇಷ್ಟರಲ್ಲಿ ಜೀವನಲಾಲ ಕಪೂರರ ಸ್ನೇಹಿತ +ಪೋಲೀಸ ಅಧಿಕಾರಿಯೊಬ್ಬ ಅವರಿಗೆ “ನಿಮ್ಮನ್ನು +ಬಂಧಿಸಿ ಲಾಹೋರ್‌ಫೋರ್ಟಿಗೆ ಒಯ್ಯಲಿದ್ದಾರೆ' +ಎಂದು ತಿಳಿಸಿದ್ದು. ಲಾಹೋರ್‌ ಫೋರ್ಟಿನ +ಅನಾರೋಗ್ಯ ಕರವಾದ ಜೇಲು ಕೋಣೆಗಳಲ್ಲಿ +ರಲು ಬಯಸದ ಜೀವನಲಾಲರು ಚೀಫ್‌ಜಸ್ಟಿಸ್‌ +ಸರ್‌ ಟ್ರೇವರ್‌ ಹ್ಯಾರಿಸರ ಕೋಣೆಗೆ ಹೋಗಿ +ಅವರ ಕೋರ್ಟಿನಲ್ಲಿ ವಕಾಲತ್ತು ಮಾಡುವುದು +ತುಂಬ ಗಂಡಾಂತರಕಾರಿಯಾದ್ಮರಿಂದ, ತಾವು +ವಕಾಲತ್ತು ಮಾಡುವುದಿಲ್ಲವೆಂದು ತಿಳಿಸಿದರು. +“ ಪಕ್ಷಕಾರರ' ಪರವಾಗಿ ಕೆಲಸ ಮಾಡಲು +ವಕೀಲರಿಗೆ ಕೊಡುವುದಿಲ್ಲವಾದರೆ ವಕೀಲರಾಗಿ +ಪ್ರಯೋಜನವೇನು 1” ಎಂದರವರು. + +ಚೀಫ್‌ ಜಸ್ಟೀಸರು ತುಂಬ ಸಹಾನುಭೂತಿ +ತೋರಿದರು. ಪೋಲೀಸರು ವಕೀಲರನ್ನು ಬಂಧಿಸಿ +ಅವರ ಕಾರ್ಯಕ್ಕೆ ಆತಂಕ ಮಾಡುವ ಬೆದರಿಕೆ +ಹಾಕುತ್ತಿ ದ್ದ ದು ಗೊತ್ತಾದ ಅವರು ಸಿಟ್ಟಿಗೆ- +ದ್ವರು, ಅವರು ಜೀವನಲಾ೦ರಿಗೆ ಗ +ನಿಮ ನ್ನು ಬಂಧಿಸಿದಕೆ ನಾನು ಹೇಬಸ್‌ ಕಾರ್ಬಸ್‌ +ಆಜ್ಞೆ. ಹೊರಡಿಸುತ್ತೇನೆ. ಅವರು ಬಾರಿ + +ಬ್ರ್ರೀವ್ಹ ಕೌಕ್ಸಿಲಿಗೆ ಹೋಗಲಿ” ಎಂದರು. ಆಗ +ಜೀವನಲಾಲರು ಬಾರ್‌ ಅಸೋಸಿಯೇಶನ್‌ +ಹೆಂಬಠರ ಪರವಾಗಿ ಪಾರ್ಡಿವಾಲರ ಸ್ಫಾನಬದ್ಧ + + +೧೦೩ + + +ತೆಯ ವಿಚಾರದಲ್ಲಿ ಹೇಬಸ್‌ ಕಾರ್ಪಸ್‌ ಆಜ್ಞೆ +ಚ ಕಡಿಸಜೇಕೆಂಬ ಅರ್ಜಿ ಹಾಕಿದರು. +ಶೇ + +ನವೆಂಬರ ೯ರಂದು ಸಂಜೆ ಪಾರ್ಡಿವಾಲಾರನ್ನು +ಏಕಾಂಗಿಯಾಗಿ ಪ್ರತ್ಯೇಕ ಕೋಣೆಯಲ್ಲಿಟ್ಟಿದ್ದರು +ಜೀವನಲಾಲರನ್ನು ಭೆಟ್ಟಿಯಾಗಲು ಅವರು +ಮಾಡಿಕೊಂಡ ವಿನಂತಿ. ತಿರಸ್ಕರಿಸಲ್ಪಟ್ಟಿತು. +೧೧ನೆಯ ತಾರೀಖಿನಂದು ಅವರಿಗೆ ಕಾಗದ ಪೆನ್ನು +ಗಳನ್ನು ಕೊಟ್ಟಾಗ ಅವರು ಹೇಬಸ್‌ ಕಾರ್ಪಸ್‌ +ಅರ್ಜಿಯೊಂದನ್ನು ಮುಂಬಯಿಯ ಅಡ್ವೊಕೆ(ಟ +ಜನರಲ್ಲರಿಗೆ ಒಂದು, ಲಾಹೋರಿನ ಅಡ್ವೊಕೇಟ್‌ +ಜನರಲ್ಬರಿಗೆ ಒಂದು ಮತ್ತು.ಪಂಜಾಬಿನ ಡಿ.ಐ. +ಜಿ., ಸಿ.ಐ.ಡಿ. ಯವರಿಗೆ ಒಂದು ಹೀಗೆ ಮೂರು +ಪತ್ರಗಳನ್ನು ಬರೆದರು. ಅವುಗಳನ್ನು ಡಿ ಐ.ಜ +ಸಿ.ಐ.ಡಿ. ಯವರಿಗೆ ಕಳಿಸಲೆಂದು ಸಬ್‌ ಇನಸ್ಟೆ- +ಕ್ಸರ್‌ ಬೇಗರಿಗೆ ಕೊಟ್ಟಿರು. + +ಅಂದೇ ಸಂರಕ್ಷಣ ಕಾಯದೆಯ ೧೨೯ನೇ +ಕಲಮಿನನ್ವಯ ಸರಕಾರವು ಜಯಪ್ರಕಾಶರ +ಮೇಲಿನ ಸ್ಥಾನಬದ್ಧತೆ ಆಜ್ಞೆಯನ್ನು ರದ್ದು +ಗೊಳಿಸಿ ಹೈಕೋರ್ಟಿನ, ಕಕ್ಷೆಯ ಹೊರಗಿದ್ದ +೧೮೧೮ ರ ಬಾ ರೆಗ್ಯುಲೇಶನ್‌ ೩ ರನ್ತ ಯ +ಸ್ಥಾ ನಬದ್ಧ ತೆಯ ಆಜೆ ಕೈಯನ್ನು ಹೇರಿತು. + +"೧೩ರಂದು ಸಂಜೆ ಗಂಟಿಗೆ ಪಾರ್ಡಿವಾಲಾರ +ಬಿಡುಗಡೆಯಾಯಿತು. ಅವರನ್ನು ರೇಲೈಸ್ಟೇಶನ್ನಿಗೆ +ಕರೆದೊಯ್ದು ಫ್ರಂಟಿಯರ್‌ ಮೇಲಿನಿಂದ ಅವರು +ಮುಂಬಯಿಗೆ ಪ್ರಯಾಣ ಬೆಳೆಸಿದ್ದನ್ನು ಪೋಲೀ +ಸರು ಖಂಡಿತ ಮಾಡಿಕೊಂಡರು. ಪಾರ್ಡಿವಾ +ಲಾರು ಅಧಿಕಾರಿಗಳಿಗೂ ಬಾರ್‌ ಅಸೋಸಿಯೇ +ಶನ್ನುಗಳಿಗೂ ಪತ್ರ ಬರೆದು ತಾವು ೧೨ ರಂದು +ಹೇಬಸ್‌ ಕಾರ್ಪಸ್‌ ಅರ್ಜಿಯನ್ನು ಪೋಲೀ +ಸ್‌ರ ಕೈಗೆ ಕೊಟ್ಟಿದ್ದನ್ನು ತಿಳಿಸಿದರು. + +೫ + +ಜಯಪ್ರಕಾಶರ ಅರ್ಜಯ ವಿಚಾರಣೆಗೆ ಕೆಲ + +ದಿನಗಳಿದ್ದಾಗೆ ನಾನು ಕೋರ್ಟಿನಲ್ಲಿ ಕೆಲಸ + + +೧೦೪ + + +ಡೆಸಬೇಕೆಂದು ಮಸಾನಿಯವರು ಮತೊ ಓಮ್ಮೆ + + +ನ ಕೇಳಿಕೊಂಡರು. ನಾನು ಯಾವ +ಅರ್ಜಿಯ ಸಲುವಾಗಿ ವಕಾಲತ್ತು ನಡೆಸುವೆನೊ +ಅದು ಈಗ ತನ್ನ ಸತ್ವ ಕಳೆದುಕೊಂಡಿದೆಯೆಂದು +ಕಿರಿಸುವುದಕ್ಕಾಗಿ ತ ಮೈಲು ದೂರ +ಹೋಗುವುದರಲ್ಲಿ ಅರ್ಥವಿಲ್ಲೆ ದು ನಾನು +ಮೊದಲು ನಿರಾಕರಿಸಿದೆ. ಆದಕೆ ಆ ಅರ್ಜಿಯ +ನಿರಾಕರಣೆಯಾಗುವ ಔಪಚಾರಿಕ ಕೆಲಸಕ್ಕಾಗಿ +ಯಾದರೂ ನಾನು. ಹೋಗಲೇಬೇ ಕೆಂದು +ನನ್ನೆಲ್ಲ ಮಿತ್ರರು ಭಾವಿಸಿದರು. ನಾನು ಬಾರದಿ +ದ್ವರೆ ತಾವೂ ಕೆಲಸ ಮಾಡುವುದಿಲ್ಲೆಂದು ಜೀವನ +ಲಾಲ ಕಪೂರರು ಕೂಡ ತಿಳಿಸಿದ ರು. +ಹಾಗಾಗಿ ನಾನು ಮತ್ತು ಪಾರ್ಡಿವಾಲಾ +ಲಾಹೋರಿಗೆ ಒಂದು ಅಸಫಲ ಕಾರ್ಯಕ್ಕಾಗಿ +ತೆರಳಿದೆವು. ಹಾದಿಯಲ್ಲಿ ಮಾತಾಡುತ್ತಿ ತ್ರಿದ್ದಾಗ +೧೨ ರಂದು ತಾವು ಪೋಲೀಸರಿಗೆ ಒಬ್ಬಿಸಿದ್ದ +ಕಾಗದಗಳ ಸಾರಾಂಶವನ್ನು ತಮ್ಮ ದಿನಚರಿ +ಯಲ್ಲಿ ಬರೆದಿಟ್ಟುಕೊಂಡದ್ದನ್ನು ಪಾರ್ಡಿವಾಲಾರು +ನನಗೆ ತೋರಿಸಿದರು. ನನಗೆ ಬೆಳಕು ಕಂಡಿತು. +ಗಾಡಿಯಲ್ಲಿ ಸಂಬಂಧಪಟ್ಟಿ ಪೋಲೀಸ್‌ ಅಧಿ +ಕಾರಿಗಳ ಎರುದ್ದ ಒಂದು ಅರ್ಜಿ ಬರೆಯಿಸಿದೆ. +ತಮ್ಮ ವಕೀಲಿ ಕಾರ್ಯ ನಡೆಸುತ್ತಿರುವಾಗ +ಪಾರ್ಡಿವಾಲಾರನ್ನು ಬಂಧಿಸಿದ್ದಕ್ಕಾಗಿ ಮತ್ತು +ಅವರ ಹೇಬಸ್‌ ಕಾರ್ಪಸ್‌ ಅರ್ಜಿಯನ್ನು ಹೈ- +ಕೋರ್ಟಿಗೆ ಕಳಿಸದ್ದಕ್ಕಾಗಿ ಪೋಲೀಸರ ಮೇಲೆ +ಏಕೆ ಕೋರ್ಟಿನ ಅವಮಾನ ಮಾಡಿದ ಬಗ್ಗೆ +ಖಟ್ಲೆ ಹಾಕಲಾಗದು ಎಂಬ ಆದೇಶ ವನ್ನು ಹೊರ- +ಡಿಸಬೇಕು ಎಂದು ಅರ್ಜಿಯಲ್ಲಿ ಕಾಣಿಸಿದ್ದೆ. +ಲಾಹೋರ್‌ ಸ್ಟೇಶನ್ನಿನಲ್ಲಿ ಜೀವನಲಾಲ ಕಪೂ +ರರು ನಮ್ಮನ್ನು ಸ್ಯಾಗತಿಸಿದರು. ಇಂಥ ವ್ಯವ- +ಹಾರದಲ್ಲಿ ಕ ಹಾಕಿದರೆ ಕಷ್ಟಕ್ಕೆ ಸಿಲುಕಿಕೊಳ್ಳು +ವಿರಿ ಸ ಟಗ ೮ವಂಗೆ ಬೆದರಿಕೆ +ಹಾಕಿದ್ದಾಗಲೂ ಅವರು ಸ್ಟೇಶನ್ನಿಗೆ ಬಂದದ್ದು +ಅತಿ ಧೈರ್ಯದ ಮಾತಾಗಿತ್ತು. ನಾವು ವೇಳೆ + + +ಕಸ್ತೂರಿ, ಜುಲೈ ೧೯೬೧ + + +ಗಳೆಯದೆ ವಿಷಯವನ್ನು ಚರ್ಚಿಸಿ ಡಿ. ಐ. ಜಿ. +ವೇಸ್‌, ಭು ದ ಸ್ವಃ ಮತ್ತು +ಸಿ.ಐ.ಡಿ. ಸಬ್‌ ಇನಸೆ ಶೆಶ್ಟ೯ಂ ವಿರ್ಜಾ ಅಸ್ಚಕ್‌ +ಬೇಗರ ಮೇಲೆ ಕೋರ್ಟಿ ಅವಮಾನ ಮಾಡಿದ +ಬಗ್ಗೆ ಕ್ರಮ ತೆಗೆದುಕೊಳ ಕಬೇಕೆಂಬ ಬಗ್ಗೆ ಒಂದು +ತ ಅರ್ಜಿಯನ್ನು" ತಯಾರಿಸಿದೆವು. +ರಾಬಿನ್‌ಸನ್‌ ತ ಲಾಹೋರ್‌ +ಎಷ್ಟರ ಮಟ್ಟಿಗೆ ಸಂತ್ರಸ್ತವಾಗಿತ್ತೆಂದಕೆ ನಾನು +ಬಂದದ್ದು ಸೆ ದೊಡ್ಡ ಸಮಾಚಾರವೇ ಆಗಿ +ಬಿಟ್ಟಿತು. ಜಯಪ್ರಕಾಶ ನಾರಾಯಣರ ಅರ್ಜಿ +ತಳಿ, ಹಾಕಲ್ಪಟ್ಟೊಡನೆ ನಾವೆಲ್ಲ ಮಾಯವಾಗಿ +ಬಿಡುಪೆವು ಎಂದು ಪ ಪ್ರತಿಯೊಬ್ಬರೂ ತಿಳಿದಿದ್ದರು. +ಆದರೆ ನಾನು ಕೋರ್ಟಿನ ಅವಮಾನ ಮಾಡಿದ +ಬಗ್ಗೆ ಪೋಲೀಸ್‌ ಅಧಿಕಾರಿಗಳ ಮೇಲೆ. ಕ್ರಮ +ತೆಗೆದುಕೊಳ್ಳಬೇಕೆಂದು ಅರ್ಜಿ ಸಲ್ಲಿಸಿದೊಡನೆ +ಮತ್ತು ಚೀಫ್‌ ಜಸ್ಟೀಸ್‌ ಟ್ರೇವರ್‌ ಹ್ಯಾರಿಸ್‌ +ಮತ್ತು ಜಸ್ಟೀಸ್‌. ಅಬ್ದುರ್‌ ಕೆಹಮಾನರು +ಅದನ್ನು ಸ್ವೀಕರಿಸಿದೊಡನೆ ಜನರ ಕುತೂಹಲ + + +ಕೆರಳಿತ್ತು. ರಾಬಿನ್‌ಸನ್‌ರಿಗೆ ಪಂಜಾಬಿನ +"ಗೆಸ್ಟೆಪೊ' ಎಂಬ ಹೆಸರು ಬಿದ್ದಿತ್ತಾದ್ಮರಿಂದ + + +ಅವರ ಎರುದ್ಧ ಅರ್ಜ ಎಂದೊಡನೆ ಜನರು +ಉದ್ದೇಗಪೂರ್ಣರಾದದ್ದೇನೂ ಆಶ್ಚರ್ಯವಲ್ಲ. +ಪೋಲೀಸರ ದಬ್ಬಾಳಿಕೆಯಿಂದ ಜನ ನಿಶ್ಚೀರ್ಯ +ರಾಗಿ ಬಿಟ್ಟಿದ್ದರು. ನಾವು ಪೋಲೀಸ್‌ ಅಧಿಕಾರಿ +ಗಳ ವಿರುದ್ಧ ಕ್ರಮ ಕೈಕೊಂಡಿದು ಕಾಯದೆಯ +ವಿಜಯ ಐಂದು ಭಾವಿಸಿ, ನಮ್ಮನ್ನು +ಬೀಳ್ಕೊಡಲು ಸ್ಟೇಶನ್ನಿಗೆ ಬಂದಿದ್ದ ಜೀವನಲಾಲ +ಕಪೂರರ ಜೊತೆಯಲ್ಲಿ ನೂರಾರು ಜನ ಸೇರಿದ್ದರು. +ನಮ್ಮ ಅರ್ಜಿಯ ವಿಚಾರಣೆ ಫೆಬ್ರುವರಿ ೧೪ +ರಂದು ಇತ್ತು. ನಾನು ಮತ್ತು ಪಾರ್ಡಿವಾಲಾ +ಪೋಲೀಸರ ಎರುದ್ಧ ನಮ್ಮ ಹೋರಾಟ ಸಾಗಿ +ಸಲು ಮತ್ತೆ ಲಾಹೋರಿಗೆ ತೆರಳಿದೆವು. ನಾವು +ಲಾಹೋರ ಸ್ಟೇಶನ್‌ ತಲುಪಿದಾಗ ಜೀವನ +ಲಾಲರು ನಮಗೆ “ ಅರ್ಜಿಯ ವಿಚಾರಣೆ ದಿನ + + +4ಅನರನ್ನು ಮೆಚ್ಚಿ ಸುವುದು ಸುಲಭವೆಂದು ನೀವು ತಿಳಿದಿದ್ದೆ ಅದು + + +೪ + + +ತಪ್ಪು ಗ್ರಹಿಕೆ' ಎಂದು ಶ್ರೀಮತಿ ಆ೦*. ಆರ್‌, ಪ್ರಭು, ಹೇಳು +ತ್ತಾರೆ. "ಬಟ್ಟೆಗಳ ವಿಷಯ ಹೇಳುವುದಾದರೆ... ಈಗ ನಾನು ಅವರ +ಎಲ್ಲಾ ಬಟ್ಟೆಗಳನ್ನು ಸನ"ಲೈಟಓ4 ನಿಂದಲೇ ಒಗೆಯುತ್ತೇನೆ--ಅದ +ರಿಂದ ಅವರಿಗೆ ತೃಪ್ತಿಯಾಗುತ್ತದೆ. ನನಗೂ ತೃಪ್ತಿಯೆ, ಸನ*ಲೈ ಟ್‌ +ನಿಂದ ಹೇರಳ ನೊರೆಯಾಗುತ್ತದೆ, ನನ್ನ ಕೆಲಸವೂ ಬಹಳ +ಸುಲಭವಾಗುತ್ತದೆ! ಬಟ್ಟೆಗಳಿಲ್ಲ ಅತ್ಯಂತ ಬೆಳ್ಳೆಗೆ ಮತ್ತು ಪ್ರಕಾಶ +ಮಾನವಾಗುತ್ತವೆ. ನನಗೆ ಯಾವಾಗಲೂ ಸನ"ಲೈಬೀ ಬೇಕು! + + +$.30-029 ೫71% + + +೩೭. 5-14 + + + + + + + + + + + +ಬಟ್ಟೆಗಳ ರಕಣೆಗೆ ಸುದ +ಬ ಶಾಹಿ ಎ +ಹಾಗೂ ಸೌಮ್ಯವಾದ ಸನ್‌ + + + + + +ಲೈಟ್‌ ಸೋಪು ಅತ್ಯುತ್ತಮ +ವಾಗಿದೆಯೆಂದೂ, ಅದ +6ಂಥಾದ್ದು ಬೇರೆ ಇಲ್ಲವೆಂದೂ +ಗೃಹಿಣಿಯರಿಗೆ ತಿಳಿದಿದೆ. +ನಿಮಗೂ ಗೊತ್ತಾ ಗುವುದು. + + + + + + + + + +ಸನ್‌ಲೈಟ್‌ + + +ನಿಮ್ಮ ಬಟ್ಟೆಗಳಿಗೆ ಅತ್ಯಂತ ಹಿತಕರ.! +ಹಿಂದುಸ್ಮ್ಮಾನ್‌ ಲೀವರ್‌ ಅವರ ತಯಾರಿಕೆ + + +ಭಾವಾ +“ರ್ಶ +ಎ ಯ ್ಪ್ಪ್ಪ + + +೧೦೬ + + +ನಿಶ್ಚಯಿಸುವ ವಿಚಾರದಲ್ಲಿ ನಾನು ಚೀಫ್‌ +ಜಸ್ಟೀಸರನ್ನು ಅವರ ಕೋಣೆಯಲ್ಲಿ ಕಂಡಾಗ +ಅವರು “ ನಿಮ್ಮ ಅರ್ಜಯ ಬಗ್ಗೆ ಚಿಂತೆ ಮಾಡ +ಬೇಡಿರಿ... ಅದರ ವಿಚಾರಣೆಯಾಗುವುದಿಲ್ಲ. +ಅಮೃತಸರಕ್ಕೆ ಗಾಡಿ ಬಂದೊಡನೆ ಮುಸ್ರಿಯವರ +ಬಂಧನವಾಗುವುದು. ಅವರನ್ನು ಸ್ವಾಗತಿಸಲು +ನೀವು ಸ್ಟೇಶನ್ನಿಗೆ ಹೋದಾಗ ನಿಮ್ಮ ಬಂಧನ +ವಾಗುವುದು. . ನಾನು ಕೋರ್ಟಿನಲ್ಲಿ ಆಸನ +ಸ್ವೀಕರಿಸುವಾಗ ನನ್ನನ್ನು ಬಂಧಿಸುವರು” ಎಂದು +ನನಗೆ ಹೇಳಿದರು ಎಂದು ತಿಳಿಸಿದರು. + + +ವಿಚಾರಣೆಯ ದಿನ ಕೋರ್ಟು ಕಿಕ್ಕಿರಿದು +ತುಂಬಿತ್ತು. ಚೀಫ್‌ ಜಸ್ಟೀಸ್‌ ಸಂ" ಟ್ರೇವರ್‌ +ಹ್ಯಾರಿಸ್‌, ಜಸ್ಟೀಸ್‌ ಅಬ್ದುರ್‌ ರೆಹಮಾನ +ಮತ್ತು ಜಸ್ಟೀಸ್‌ ಅಬ್ದುಲ್‌ ರಶೀದರ ಎದುರು +ಜೀವನಲಾಲ ಕಪೂರ, ಇಂದ್ರದೇವ ದುವಾ, +ಸ ಮತ್ತು ಇನ್ನು ತತವ ಹಾಜರಾದೆವು. +ೋಲೀಸ್‌ ಅಧಿಕಾ ಗಳ ಪರವಾಗಿ ಶ್ರೀವಿ +ಎನ್‌. ಸೇಠಿಯವರು ಹಾಜರಾದರು. +ನಾನು ವಾದ: ನ್ನಾರಂಭಿಸಿ ಪಾರ್ಡಿವಾಲಾರ +ಬಂಧನವಾದ ವರೆಗಿನ ಎಲ್ಲ ಸಮಾಚಾರ ತಿಳಿ +ಹ ಸ್ಯಾ ಬಪ್ರತಯುಿದ್ದಾಗ್ದ. ೧೧ ರಂದು +ಪರಡಿವಾಲಾರು ಹೇಬಸ್‌ ಕಾರ್ಪಸ್‌ ಅರ್ಜಿ +ಸ ಬರೆದು ೧೨ ರಂದು ಅದನ್ನು ಸಬ್‌ +ಇನ್‌ಸ್ಪೆಕ್ಟರ್‌ ಬೇಗರ ಕೈಗೆ ಒಬ್ಬಿಸಿದರೇ +ಎಂಬುದು ಮುಖ್ಯ ಪ್ರಶ್ನೆಯಾಗಿತ್ತು. ತಮ್ಮ +ಅಫಿಡಾವಿಟ್‌ನಲ್ಲಿ ಬೇಗರು, ಪಾರ್ಡಿವಾಲಾರು +ಬಿಡುಗಡೆ ಹೊಂದಿದ ಮೇಲೆ ೧೩ ರಂದು ತನ್ನ +ಕ್ಸ ಗೆ ಅರ್ಜಿ ಕೊಟ್ಟಿರು ಎಂದು ಹೇಳಿದ್ದರು. +ಓಜ ಟ್‌ ಹೇಳಿಕೆಗೆ ಅವರ ಡೈರಿಯಲ್ಲಿ +೧೧ ರಂದು ಅರ್ಜಿ ತಯಾರಿಸಿದ ಬಗ್ಗೆ, ೧೨ +ರಂದು ಬೇಗರಿಗೆ ಕೊಟ್ಟಿ ಬಗ್ಗೆ ದಾಖಲೆಗಳಿದ್ದವು. +ಈ ವಿಚಾರವನ್ನು ಅವರು ಬಾರ್‌ ಅಸೋಸಿ- +ಯೇಶನಿ್‌ಗಳು ಮತ್ತು ಪೋಲೀಸ್‌ ಅಧಿಕಾರಿಗ + + +ಕಸ್ತೂರಿ, ಜುಲೈ ೧೯೬೧ + + +ವಿಗೆ ಬಕೆದ ಪತ್ರಗಳಲ್ಲಿ ತಿಳಿಸಿದ್ದರು. + +ಅರ್ಜಿಯಲ್ಲಿ ೧೧ ನೆಯ. ತಾರೀಖು ಇತ್ತು +ಎಂಬುದನ್ನು ಜ್ಞಾ ಡು ಪ್ರ ತಿಪಕ್ಷದವ +ರನ್ನು ನಾನು ಕೇಳಿದೆ. ಪ್ರತಿವಾದಿಗಳ ವರೀ +ಭ್‌ ಪ್ರತಿವಾದಿಗಳು ಕೋರ್ಟಿನಲ್ಲಿ ಹಾಜರಿರು +ವ್ರದಿಲ್ಲವಾದ್ದಶಿಂದ ತಾವು. ಒಬ್ಬಿಗೆ ಕೊಡಲಾ +ರೆವು ಎಂದರು. ನನಗೆ ಆಶ್ಚ ರ್ಯವಾಯಿತು. +ಕೋರ್ಟಿಗೆ ಬಾರದೆ ಪೋಲೀಸ ಸ್‌ +ಕೋರ್ಟಿನ ಅವಹೇಳನೆ ಮಾಡಿರುವು ದರತ್ತ +ನಾನು ಕೋರ್ಟಿನ ಗಮನವನ್ನು ಸೆಳೆಡೆ. +ಜಸ್ಟೀಸ್‌, ಅಬ್ದುರ್‌ ರಕೆಹಮಾನರು ತಪ್ಪರಾಗಿ +3 ಜ್‌ ಅಧಿಕಾರಿಗಳು ಏಕೆ ಬಂದಿಲ್ಲ? +ಇದು ಕ್ರಿಮಿನಲ್‌ ಬಗೆಯ ಟ್ಟಿ. ಅವರು +ಇಲ್ಲಿರಬೇಕಿತ್ತು ' ಎಂದರು. + +ಮೂರು ಖುರ್ಚಿಗಳನ್ನಿಡಿಸಲು ಕೋರ್ಟ್‌ +ಕ್ಲಾರ್ಕನಿಗೆ ಹೇಳಿ ಚೀಫ್‌ ಜಸ್ಟೀಸರು "ಈ ಅಧಿ +ಕಾರಿಗಳು ಕಗಿಂದೀಗ ಇಲ್ಲಿ ಹಾಜರಾಗಬೇಕು” +ಎಂದರು. + +ಅರ್ಜಿಯ ಮೇಲೆ ೧೧ ನೆಯ ತಾರೀಖು ಇತ್ತು +ಎಂದು ಸಿದ್ಧ ಮಾಡಲು ನಾನು ಶ್ರೀ ಸೇಠಿಯವ +ರಿಗೆ ಅದನ್ನು ಹಾಜರು ಮಾಡಲು ಕೇಳಿಕೊಂಡೆ. +ಕಾಗದ-ಪತ್ರಗಳು ನಾಶ ಮಾಡಲ್ಪಟ್ಟಿವೆ ಎಂದು +ಅವರು ತಿಳಿಸಿದರು. + +ವಾತಾವರಣ ಗಂಭೀರವಾಯಿತು. “ಹೈಕೋ- +ರ್ಟಿಗೆ ಕಳಿಸಲ್ಪಡಬೇಕಾದ ಕಾಗದ ನಾಶ +ಮಾಡಲ್ಪಟ್ಟಿತೆ?' ಜಸ್ಟೀಸ್‌ ಅಬ್ದುರ್‌ ಕೆಹ +ಮಾನರು ಉದ್ಗಾರ ತೆಗೆದರು. + +" ಹೌದು” ಶ್ರೀ ಸೇಠಿಯವರೆಂದರು. + +"ಯಾರಿಂದ? ಯಾರು ಆ ಕಾಗದವನು +ನಾಶ ಮಾಡಿದರು?” + +" ಶ್ರೀ ಬೇಗರು,” + +"ಯಾರ ಆಜ್ಞೆ ಯಂತೆ?” + +ಸುಪರಿಂಟಿಂಡೆಂಟ್‌ ರಾಬಿನ್‌ಸನ್ನರ ಅಪ್ಪಣೆ +ಯತೆ.” + + + + + + + + + + + +ನ್ಯಾಯಾಧೀಶರಿಗೆ ಆಘಾತವಾಯಿತು. ನಾನು +ಸಿ. ಐ. ಡಿ. ಅಧಿಕಾರಿಗಳು ಕಾಗದ.ಪತ್ರಗ +ಳನ್ನು ನಾಶ 21 ೫ಕ್ರೆ ಹೊಡಿದ್ದರೆಂದು +ಒತ್ತಿ ಹೇಳಿದಾಗ ವಿಚಾರಣೆಗೊಂದು ನಾಟಿ +_ ಕೀಯ ಬಂತು. + +ವಿಚಾರಣೆ ನಡೆದಿರುವಾಗೊಮ್ಮೆ " ಬಿಡುಗಡೆ +ಯಾದ ಬಳಿಕ ಪಾರ್ಡಿವಾಲರು ಜೀವನಲಾಲ +ಕಪೂರರನ್ನೇಕೆ ಭೆಟ್ಟಿಯಾಗಲಿಲ್ಲ?' ಎಂದು +ನ್ಯಾಯಾಧೀಶರು ಕೇಳಿದರು. +"ಪೋಲೀಸರ ದಬ್ಬಾಳಿಕೆಯಿಂದ ಲಾಹೊ0ೌ + + +ಅಂಜಿ ನಡುಗುತ್ತಿತ್ತು. ಪಾರ್ಡಿವಾಲಾರಿಗೆ +ಲಾಹೋರಿನಲ್ಲಿರಲು ಮನಸ್ಸಿರಲಿಲ್ಲ” ನಾನು +ಹೇಳಿದೆ. + + +“ ಅವರು ಅಂಜಿ ಓಡಿದರೆಂದು ನಿಮ್ಮ ಅಭಿ +ಪ್ರಾಯವೆ?' + +"ಯಾರೇ ಆಗಲಿ, ಅಂಜುವಂಥ ಪರಿಸ್ಥಿತಿ +ಲಾಹೋರಿನಲ್ಲಿತ್ತು. ಜಯಪ್ರಕಾಶ ನಾರಾಯ +ಣರ ಪರವಾಗಿ ವಕಾಲತ್ತು ನಡೆಸಲು ಧೈರ್ಯವಿರ +ದಷ್ಟು ಮಟ್ಟಿಗೆ ವಕೀಲರೂ ಅಂಜಿದ್ದರು. ನಾನು +ಮುಂಬಯಿಯಿಂದ ಬರುವ ,ವರೆಗೆ ಕಪೂರರೂ +ವಕಾಲತ್ತು ವಹಿಸಲು ಒಪ್ಪಲಿಲ್ಲ.” + +ಶೇ + + +ಪಾರ್ಡಿವಾಲಾರು ತಮ್ಮ ವೃತ್ತಿಯ ಕರ್ತವ್ಯ +ವನ್ನು ಪಾಲಿಸುತ್ತಿರುವಾಗ ಪೋಲೀಸರು ಅವ +ರನ್ನು ಬಂಧಿಸಿ ನ್ಯಾಯದಾನಕ್ಕೆ ಆತಂಕವುಂಟು +ಮಾಡಿದರೆಂದು ನಾನು ವಾದಿಸಿದೆ. + +“ ಆದಕೆ ಲಾಹೋರಿಗೆ ವಕೀಲರೆಂದು ಬಂದಿ +ದ್ಹರೂ ಅವರ ಉದ್ದೇಶದಲ್ಲಿ ಬೇಕೆ ಏನೋ +ಇತ್ತು ಎಂದು ಪೋಲೀಸರು ಹೇಳಬಹುದಲ್ಲ!” +ಎಂದು ಚೀಫ್‌ ಜಸ್ಟೀಸ್‌ ಹೇಳಿದರು. + +“ಅವರು. ವಕೀಲರಕೆಂದಷ್ಟೇ ಬಂದಿದ್ದರು +ಎಂಬುದು ಪೋಲೀಸರಿಗೆ ಗೊತ್ತಿತ್ತು.” + +“ ಹಾಗಿದ್ದರೆ ಪಾರ್ಡಿವಾಲಾರು ಮೊದಲೊಮ್ಮೆ +ಜೇಲಿಗೆ ಹೋಗಿದ್ದರು ಎಂದು ಅವರಿಗೆ ಗೊತ್ತಿರ + + +ಪೋಲೀಸರ ಮೇಲೆ ನಿಜಯ + + +೧೦೭ + + +ಬೇಕು.” + +"ಅವರ ಬಂಧನಕ್ಕೆ ಅದೇ ಕಾರಣವಾಯಿತು +ಎಂದರೆ ನಾನೇನೂ. ಹೇಳಲಾರೆ... ಏಕೆಂದರೆ +ನಾನು ಕೂಡ ಎರಡು ಸಲ ಜೇಲಿಗೆ ಹೋಗಿ +ಬಂದವನೇ.” + +" ಪೋಲೀಸರು ನಿಮ್ಮನ್ನೂ ಸಂಶಯದಿಂದ +ಕಾಣುತ್ತಿರಬೇಕು”. ಎಂದು ಚೀಫ್‌ ಜಸ್ಟಿಸ +ಕೆಂದಾಗ ಕೋರ್ಟಿನಲ್ಲಿ ನೆರೆದ ಜನ “ ಭಲೆ” +ಎಂದಿತು. + +“ ಹಾಗಿದ್ದರೆ ನನ್ನ ಮೇಲೆ ಅನುಗ್ರಹ ಮಾಡಿ- +ದ್ವಕ್ಕಾಗಿ ನಾನು ಪೋಲೀಸರಿಗೆ ಕೃತಜ್ಞನಾಗಿರ +ಬೇಕು. ಬಹುಶಃ ಇನ್ನೊಂದು ಹೇಬಸ್‌ ಕಾರ್ಬಸ್‌ +ಅರ್ಜಿಯ ಗದ್ದಲ ಬೇಡ ಎಂದು ಅವರೆಂದು +ಕೊಂಡಿರಬೇಕು” ನಾನು ಹೇಳಿದೆ. + +"ಪೋಲೀಸರಿಗೆ ಪಾರ್ಡಿವಾಲಾರ ಬಗ್ಗೆ ವಿಶೇ- +ಷವೇನೂ ಗೊತ್ತಿರಲಿಲ್ಲ. ಜಯಪ್ರಕಾಶರ +ಹೇಬಸ್‌ ಕಾರ್ಪಸ್‌ ಅರ್ಜಿಗೆ ಆತಂಕ ಒಡ.- +ಬೇಕೆಂದೇ ಪೋಲೀಸರು ಪಾರ್ಡಿವಾಲಾರನ್ನು +ಬಂಧಿಸಿದರು, "ನೀವು ಕಾಂಗ್ರೆಸ್‌ ಸೊಶಾಲಿಸ್ಟ್‌ +ಪಾರ್ಟಿಯ ಕಾರ್ಯ್ಕದರೈಿ ಜಾಗಕ್ಕೆ ಸ್ಪರ್ಧಿಸಿಲ್ಲವೆ? +ನಿಮ್ಮ ಹೆಂಡತಿ ನರ್ಗಿಸ್‌ ಸಕ್ರಿಯ ಸೋಶಾ- +ಲಿಸ್ಟ್‌ ಕಾರ್ಕಕರ್ತ್ರಿಯಲ್ಲವೆ? ' ಎಂದು ಪೋಲೀ +ಸರು ಕೇಳಿದರು. ಸೊಶಾಲಿಸ್ಟ್‌ ಪಾರ್ಟಿಯೊಡನೆ +ಯಾವ ಸಂಬಂಧವಿಲ್ಲದ್ದರಿಂದಲೂ ಲಗ್ನವೇ +ಆಗಿರದ್ನ ರಿಂದಲೂ ಪರಡಿವಾಲಾರಿಗೆ ಆಶ್ಚರ್ಯ +ವಾದದ್ದು ಸಹಜ. ��ಹುಶಃ ನರ್ಗಿಸ್‌ ಎಂಬ +ಹೆಸರಿನ ಹೆಂಡತಿಯಿರುವ ಸೊಶಾಲಿಸ್ಟ್‌ ಸೋಲಿ +ಬಾಟ್ಲಿ ವಾಲಾರೇ ಇವರು ಎಂದು ಪೋಲೀಸರು +ತಿಳಿದಿರಬೇಕು. ಪೋಲೀಸರು ಪಾರ್ಡಿವಾಲಾರಿಗೆ +ಆತಿಥೃವನ್ನು ನೀಡಿದ್ದಲ್ಲದೆ ಒಬ್ಬ ಹೆಂಡತಿಯನ್ನೂ +ದಯಪಾಲಿಸಿದರು” ಎಂದೆ ನಾನು. + +ಜೀ + +ಕಾಗದ ಪತ್ರಗಳು ನಾಶಮಾಡಲ್ಪಟ್ಟ ಸಂಬಂ + +ಧದಲ್ಲಿ ನ್ಯಾಯಾಧೀಶರು ಬಲು ರೊಚ್ಚಿ ಗೆದ್ದಿದ್ದರು, + + +೧೦೮ + + +ಇದು ತುಂಬ ಗಂಭೀರ ವಿಷಯ ಎಂದು ಚೀಫ್‌ +ಜಸ್ಟೀಸರು ಹೇಳಿದರು. ನಡುವೆಯೆ ಒಮ್ಮೆ +ಅವರು“ ಯಾವನಾದಕೊಬ್ಬ ಹೈಕೋರ್ಟಿಗೆ +ಅರ್ಜಿ ಸಲ್ಲಿಸಿದಾಗ ನ್ಯಾಯಾಧೀಶರೂ ಕೂಡ +ಅದನ್ನು ನಾಶ ಮಾಡಲಾರರು. ಆದಕೆ ಪೋಲಿ +ಸರು ಹಾಗೆ ಮಾಡಬಲ್ಲರು ಎಂದು ಅನಿಸುತ್ತದೆ. +ನಾವು ಮಾಡಲಾರದ್ದನ್ನು ಅವರು ಮಾಡಬಲ್ಲರು. +ಕೋರ್ಟು ಚಲಾಯಿಸಲಾರದ ಅಧಿಕಾರವನ್ನು +ಅವರು ತಮಗೆ ತಾವೇ ಕೊಟ್ಟುಕೊಳ್ಳುತ್ತಿ +ದ್ಹಾರೆ” ಎಂದರು. + + +ಜೇ + + +ಫೆಬ್ರುವರಿ ೧೬ ರಂದು ವಿಚಾರಣೆ ಮುಂದು +ವರಿದಾಗ ತನ್ನ ಪಕ್ಷಕಾರರನ್ನು ಸಾಕ್ಷಿ ಪಂಜರ +ದಲ್ಲಿ ನಿಲ್ಲಿಸಲು ಶ್ರೀ ಸೇ ಬಯಸಿದರು. ಹಾಗಾ +ದರಿ ಅವರನ್ನು ಮರುಸವಾಲಿಗೆ ಒಳಪಡಿಸಲಾ +ದೀತು ಎಂದರು ನ್ಯಾಯಾಧೀಶರು. + +ಪಂಜಾಬಿನ ಗೆಸ್ಟೆಪೊ ಸುಪರಿಂಟಿಂಡೆಂಟ್‌ ರಾಬಿ +ನ್‌ಸನ್‌ ಸಾಕ್ಷಿಪಂಜರದಲ್ಲಿ ನಿಂತಾಗ ಪ್ರಕರಣದ +ಕುತೂಹಲ ಚರಮ ಸೀಮೆಯನ್ನು ಮುಟ್ಟಿತು. +ತನ್ನನ್ನು ಮರುಸವಾಲಿಗೆ ಗುರಿಪಡಿಸುತ್ತಿದ್ದಾರಲ್ಲ +ಎಂಬುದರಿಂದಲೇ ಅವರ ಕೋಪ ನೆತ್ತಿಗೇರಿತ್ತು. +ಅವರಿಗೆ ಗಾಂಧಿ ಜೊಪ್ಪಿಗೆಗಳೆಂದಕೆ ಮೈಮೇಲೆ +ಮುಳ್ಳೇಳುತ್ತಿತ್ತಂತೆ. ನನ್ನ ತಲೆಯ ಮೇಲೆ +ಗಾಂಧಿ ಜೊಪ್ಪಿಗೆಯಿರುವುದು ಅವರಿಗೇನೂ +ಅನುಕೂಲವಾಗಿರಲಿಲ್ಲ. + +ನಾನು: ಮರುಸವಾಲು ಆರಂಭಿಸಿದಾಗ +ಅವರು ಸಿಡುಕು ತೋರಿದರು. ಮರುಸವಾಲಿ +ನಲ್ಲಿ: ಸುಲಭವಾಗಿ ನೆಗೆದು ಬೀಳುವ ಶ್ರೇಷ್ಠ +ವರ್ಗದ ಸಾಕ್ಷಿದಾರರ ಸಾಲಿಗೆ ಅವರು ಸೇರಿದವ +ರಾಗಿದ್ದರು. “೯ ನೆಯ ತಾರೀಖಿಗೆ ಪಾರ್ಡಿ- +ವಾಲಾರನ್ನು ಬಂಧಿಸಲು ಅಪ್ಪಣೆಯಿತ್ತೆ. ಸಂರ +ಸ್ಹಣೆಯ ಕಾರಣಗಳಿಗಾಗಿ ಹಾಗೆ ಮಾಡಿದೆ. +ಕಾರಣಗಳನ್ನು ಬಹಿರಂಗ ಪಡಿಸೆದಿರುವ ಹಕ್ಕು +ನನಗಿದೆ” ಎಂದರವರು. ಅವರ ಮರುಸವಾ + + +ಕಸೂರಿ, ಜುಲೈ ೧೯೬೧ + + +ಲಿನಲ್ಲಿ ನಡೆದ ಪ್ರಶ್ನೋತ್ತರಗಳಲ್ಲಿ ಕೆಲವನ್ನು +ಇಲ್ಲಿ ಕೊಡುತ್ತಿದ್ದೇನೆ. + +“ ನವೆಂಬರ್‌ ೧೩ ರಂದು ಮುಂಜಾನೆ ಪಾರ್ಡಿ +ವಾಲಾರು ಕೆಲ ಕಾಗದಪತ್ರಗಳನ್ನು ಕೊಟ್ಟಿದ್ದಾ +ರೆಂದು ಬೇಗರು ನಿಮಗೆ ಹೇಳಿದರು. + +" ಹಾದು. ” + +"ಡಿ. ಐ. ಜಿ. ಯವರಿಗೆ ಬರೆದ ಪತ್ರವನ್ನು +ನಾಶ ಮಾಡಲು ನೀವು ಅಪ್ಪಣೆ ಮಾಡಿದಿರಿ?” + +" ಹಾದು. ? + +“ ಹಾಗೆ ಮಾಡಲು ನಿಮಗೆ ಅಧಿಕಾರವಿತ್ತೆ?” + +"ನಾನು ಡಿ. ಐ. ಜಿ.ಯೆವರ ಪರವಾಗಿ ಕಾರ್ಯ +ಮಾಡುತ್ತಿದ್ದೆ. ನನಗೆ ಆ ಕಾಗದ ನಾಶ ಮಾಡಲು +ಪೂರ್ಣ ಅಧಿಕಾರವಿತ್ತು.” + +“ ಒಬ್ಬ ಅಧಿಕಾರಿಯ ಪರವಾಗಿ ಕಾರ್ಯ +ಮಾಡುತ್ತಿರುವ ಮಾತ್ರಕ್ಕೆ ಆ ಅಧಿಕಾರಿಯ ಹೆಸ +ರಿಗೆ ಬರೆದ ಪತ್ರವನ್ನು ಇನ್ನೊಬ್ಬ ಅಧಿಕಾರಿ +ನಾಶ ಮಾ���ುವ ಅಧಿಕಾರ ಹೊಂದಿರುವುದು +ನಿಮ್ಮ ಶಾಖೆಯಲ್ಲಿ ಒಂದು ಸಂಪ್ರದಾಯವೆ?'' + +" ನಾನು ಹಾಗೆ ಸರ್ವೆ ಸಾಮಾನ್ಯ ಉತ್ತರ +ಹೇಳಲಾಕೆ. ಪ್ರಸ್ತುತ ವಿಚಾರದಲ್ಲಿ ನಾನು +ಡಿ.ಐ.ಜಿಯವರ ಪರವಾಗಿ ಕೆಲಸ ಮಾಡುತ್ತಿದ್ದೆ. +ನಾನು ಆ ಪತ್ರಕ್ಕೆ ಏನೂ ಮಹತ್ವ ಕೊಡಲಿಲ್ಲ.' + +"ಆ ಕಾಗದಪತ್ರಗಳಲ್ಲಿ ಹೈಕೋರ್ಟಿಗೆ +ಮಾಡಿಕೊಂಡ ಒಂದು ಅರ್ಜಿಯೂ ಇತ್ತೆಂದು +ನಿಮಗೆ ಗೊತ್ತಿತ್ತು. ” + +" ಹೌದು.” + +“ ಅದನ್ನು ನಾಶಮಾಡುವ ಅಧಿಕಾರ ನಿಮ +ಗಿದೆಯೆಂದು ನೀವು ತಿಳಿದಿರಿ.” + +“ ಆ ಅರ್ಜಿ ತಮ್ಮ ಬಿಡುಗಡೆಗಾಗಿ ಪಾರ್ಡಿ +ವಾಲಾರು ಮಾಡಿಕೊಂಡಿದ್ದು ಎಂದು ನಾನು +ತಿಳಿದೆ. ಪಾರ್ಡಿವಾಲಾರು ಅಷ್ಟರಲ್ಲಿ ಬಿಡುಗಡೆ +ಮಾಡಲ್ಪಟ್ಟಿದ್ದರಿಂದ ಮತ್ತೇನನ್ನೂ ಮಾಡುವ +ಅಗತ್ಯವಿರಲಿಲ್ಲ.” + +ಪೋಲೀಸ್‌ ಶಾಖೆಯಲ್ಲಿ ಅವರು ಕೆಲಸ ಮಾಡ + + +ಟೆ ಕ ಜ + + +“ ಹೌದು ” ಎಂದವ + + +ಪೋಲೀಸರ ಮೇಲೆ ವಿಜಯ + + +ಹತ್ತಿ ಎಷ್ಟು ವರ್ಷಗಳಾದವು ಎಂದು ಕೇಳಿದೆ. +ಮೇಲಿನ ಅಧಿಕಾರಿಗಳ ಹೆಸರಿಗೆ ಬಂದ ಪತ್ರ +ಗಳನ್ನು ಅವರಿಗೆ ಕಳಿಸಿಕೊಡಬೇಕು ಎಂದು +ಪೋಲೀಸ್‌ ರೂಲ್ಲಿನಲ್ಲಿ ಹೇಳಿಉವುದನ್ನು +ಅವರ ಗಮನಕ್ಕೆ ತಂಡ ಹೈಕೋರ್ಟಿಗೆ +ಬರೆದುಕೊಂಡ ಪತ್ರ ಎಂದು ಗೊತ್ತಿದ್ದೂ ಆ +ಕಾಗದವನ್ನು ನೀವು ನಾಶಮಾಡಿದಿರಿ ?” + +ಇಷ್ಟೊತ್ತಿಗೆ ರಾಬಿನ್‌ಸನ್‌ರ ಆತ್ಮವಿಶ್ವಾಸ +ಗಡಬಡಿಸತೊಡಗಿತ್ತು. ನನ್ನ ಈ ಪ್ರತ್ನೆಗೆ +ಉತ್ತರ ಹೇಳಲು ಅವರು ಸಮಯ ತೆಗೆದು +ಕೊಂಡರು. ನಾನು ಮತ್ತೆ ಮತ್ತೆ ಕೇಳಲು +ರು ಉತ್ತರವಿತ್ತರು. + +“ಅನೇಕ ವರ್ಷ ಸರ್ವಿೀಸಾಗಿರುವ, +ಪೋಲೀಸ್‌ ರೂಲ್ಸ್‌ ಗೊತ್ತಿರುವ ನೀವು, +ಹೈಕೋರ್ಟಿನ ಎಳಾಸವಿದ್ದ ಕಾಗದವನ್ನು ನಾಶ +ಮಾಡಿದಿರಿ. ಯಾಕೆ?” + +“ಎಲ್ಲರಿಗೂ ಆಗುವ ತೊಂದರೆಯನ್ನು ತಬ್ಬಿಸ +ಬಯಸಿದೆ.” + +"ಆಕಾಗದ ಹೈಕೋರ್ಟ್‌ ತಲುಪೆವುದನ್ನು +ನೀವು ತಬ್ಬಿಸಿದಿರಿ.' + +ರಾಬಿನ್‌ಸನ್‌ರು ಉತ್ತರ ಕೊಡಲಿಲ್ಲ. + +“ಏಕೆ ಮಾಡಿದಿರಿ? ಹಾಗೇಕೆ ಮಾಡಿದಿರಿ?” + + +`ನಾನು ಕೇಳಿದೆ. + + +ನಾನು: ಎರಡು ಸಲ ಈ ಪ್ರಶ್ನೆ ಕೇಳಿದಾಗ + + +ರಾಬಿನ್‌ಸನ್‌ರು ಮುಖ ಕೆಳಗೆ ಹಾಕಿ, “ ನಾನು + + +ತೀರ ಮೂರ್ಬನಂತೆ ಮಾಡಿದೆ” ಎಂದು ಗುಣ: + + +ಗುಟ್ಟಿದರು. + +“ ನಿಮ್ಮ ಅಫಿಡಾವಿಟ್‌ನಲ್ಲಿ ಕಾಗದವನ್ನು +ನಾಶಮಾಡಿದ್ದನ್ನು ಏಕೆ ಹೇಳಲಿಲ್ಲ? ಪ +“ಅಫಿಡಾವಿಟ್ಲ್‌ ತಯಾರಿಸಿದಾಗ ಕಾಗದ +ವನ್ನು ನಾಶಮಾಡಬಾರದಿತ್ತು ಎಂದು ನನಗೆ +ಅರಿವಾಯಿತು. ಅರ್ಜಿಯನ್ನು ನಾಶ ಮಾಡಿ +ದ್ಡನ್ನು . ಹೇಳಿದರೆ ನನ್ನ ಕರ್ತವ್ಯಚ್ಛುತಿಯ +ಸ ಹ ವಿಷಯಕ ಪ್ರಸಿದ್ಧಿ ಕೊಟ್ಟ ತಾ + + +೧೦೯ + + +ದೀತು ಎಂದು ತಿಳಿದೆ. ಈ ಅಫಿಡಾವಿರ್ಗಗಳು +ಬೇಗನೆ ಪತ್ರಿಕೆಗಳಲ್ಲಿ ಪ್ರಕಟವಾಗುವವು ಎಂದು +ನನಗೆ ಗೊತ್ತಿತ್ತು. ಬೆಂಕಿಗೆ ತುಪ್ಪ ಸುರುವು +ವುದು ನನಗೆ ಬೇಡಾಗಿತ್ತು.” + +ರಾಬಿನ್‌ಸನ್‌ರು. ಸಾಕ್ಷಿ ಪಂಜರದಿಂದ +ಹೊರಬಿದ್ದಾಗ ಅವರು ಭೀಕರ ಪೋಲೀಸ್‌ ಅಧಿ +ಕಾರಿಗಿಂತಲೂ ಹೆಚ್ಚಾಗಿ ಹವೆ. ಹೋದ +ಟಾಯರಿನಂತೆ ಕಾಣಿಸುತ್ತಿದ್ದರು. + +ಬೇಗರ ಮರುಸವಾಲಿನಲ್ಲಿ ಕೋರ್��್ನ +ಅವರಿಗೆ ಪುನಃ ಪನಃ ಎಚ್ಚರಿಕೆ ಕೊಡಬೇಕಾ +ಯಿತು. + +೫ೇ + +ಆಮೇಲೆ ಪಾರ್ಡಿವಾಲಾರ ವಿಚಾರಣೆ ನಡೆ +ಯಿತು. + +ಅವರು ನಡೆದದ್ದನ್ನೆಲ್ಲ ಯಥಾವತ್ತಾಗಿ ಹೇಳಿ +ದರು. ಪ್ರತಿವಾದಿಯ ವಕೀಲರು ಮರುಸವಾಲಿ + + +ನಲ್ಲಿ ವಿಚಿತ್ರ ರೀತಿಯಲ್ಲಿ ನಡೆದುಕೊಂಡರು. +ದಿಲ್ಲಿಯಲ್ಲಿಳಿದದ್ದು ಜಯಪ್ರಕಾಶರ ಅರ್ಜಿಗೆ + + +ಪ್ರಸಿದ್ಧಿ ಕೊಡಲೆಂದೂ ಲಾಹೋರಿಗೆ ನನ್ನ ಪತ್ರ + + +ಗಳನ್ನು ತಂದಿದ್ದು ಅವರ ಅಪರಾಧವೆಂದೂ +ಅವರು ಹೇಳಿದರು. +ಆಗ ಜಸ್ಟೀಸ್‌ ಅಬ್ದುರ್‌ ರೆಹಮಾನರು + + +“ಇಂಥ ವಿಷಯಕ್ಕೆ ಪ್ರ ಸಿದ್ಧಿ "ರೊರಕಿಸ ಸುವುದರಲ್ಲಿ +ನನಗೇನೂ ತಪ್ಪೆ ಕಾಣುವುದಿಲ್ಲ ಎಂದರು. + +ನಡುವೆ ತ ಚೀಫ್‌ ಜಸ್ಟೀಸರು "ಹೇಬಸ್‌ +ಕಾರ್ಬಸ್‌ ಅರ್ಲಿ ಗೆ "ಮಹತ್ವ ವಜಿಯೇದು ಪಂಜಾಬಿ +ನ್ಲ್ಲಿ” ಯಾರೂ ತಿಳಿದೂತಿಲ್ಲ. ಅಂಥ ಅರ್ಜಿ +ಯನ್ನು ತಡೆಯುವ ಅಧಿಕಾರ. ತಮಗಿದೆಯೆಂದ +ಇಲ್ಲಿಯ ದೊಡ್ಡ ದೊಡ್ಡ ಅಧಿಕಾರಿಗಳೂ ತಿಳಿ +ದಂತಿದೆ' ಎಂದರು. + +ಸಂಜೆ ನನ ನ್ನು ಬೀ ಳ್ಳೊಡಲು ಸ್ಟೇಶನ್ನಿಗೆ +ದೊಡ್ಡ ಗುಂಪೇ ಬಂದಿತ್ತು. ಅದರಲ್ಲಿನ ಒಬ್ಬ +ಕಾಂಗ್ರೆಸಿ ಗೆ ತಮ್ಮ ಸೆಲ್‌ ಅವಧಿಯನ್ನು +ಬೆಳೆಸಿಕೊಳ್ಳಲೆಂದು" ರಾಬಿನ್‌ಸನ್‌ರ ಹತ್ತಿರ + + +೧೧೦ + + +ಹೋಗಿದ್ದ ರಂತೆ. : ರಾಬಿನ್‌ಸನ್‌ರು ಕಾಗದ +ಗಳನ್ನು ಮೇಜನ ಮೇಲೆ. ಎಸೆದು “ನೀವು +ಮುನಶಿಯವರಾಗಬೇಕಿತ್ತು. ಅಂದಕೆ ಏನು +ಮಾಡಬೇಕು ಎಂದು ನನಗೆ ತಿಳಿಯುತ್ತಿತ್ತು” +ಎಂದು ಕೂಗಿದರಂತೆ. + +ಮಾರ್ಚ್‌ ೨೧ ರಂದು ತೀರ್ಪೆ ಹೇಳಲ್ಬ +ಟ್ವಿತು. “ಪಾರ್ಡಿವಾಲಾರನ್ನು ಬಂಧಿಸುವುದರಲ್ಲಿ +ನ್ಯಾಯದಾನಕ್ಕೆ ಆಡ್ಡಿ ಮಾಡಬೇಕೆಂದೇನೂ +ಪೋಲೀಸರು ಬಯಸಿರಲಿಲ್ಲ. ಆದಕೆ ಬಂಧನದ +ಸಮಯ ಮತ್ತು ಸ್ಥಳ ತೀರ ಅಸಮಂಜಸವಾ- +ಗಿತ್ತು. ಹೇಬಸ್‌. ಕಾರ್ಪಸ್‌ ಅರ್ಜಿಯನ್ನು +ನಾಶಮಾಡಿದ ಪೋಲೀಸರು ಕೋರ್ಟನ್ನು ಧಿಕ್ಕ +ರಿಸಿದ ಅಪರಾಧಕ್ಕೆ ಪಾತ್ರರಾಗಿದ್ದಾರೆ. ಆದಕೆ ಈ +ಧಿಕ್ಕಾರ ತಾಂತ್ರಿಕ ರೂಪದ್ಮಾಗಿದೆ. ಏಕೆಂದರೆ +೧೩ ರಂದು ಪಾರ್ಡಿವಾಲಾರ ಬಿಡುಗಡೆಯಾ +ಗಿತ್ತು. ಅರ್ಜಿ ಕೋರ್ಟಿಗೆ ಬಂದು ಪ್ರಯೋಜನ +ವಿರಲಿಲ್ಲ.” + +ರಾಬಿನ್‌ಸೆನ್‌ರಿಗೆ ಎಚ್ಚರಿಕೆಯಿತ್ತು, ಅವರು +ದಾವೆಯ ಖರ್ಚುಕೊಡಬೇಕೆಂದು ಕೋರ್ಟು +ಎಧಿಸಿದ್ದರಿಂದ ಪೋಲೀಸರಿಗೆ ಸಾಕಷ್ಟು ಮುಖ +ಭಂಗವಾಯಿತು. + +ತೀರ್ಮಾನದಲ್ಲಿ ಚೀಫ್‌ ಜಸ್ಟೀಸರು, “ಬಂಧನ +ದಲ್ಲಿದ್ದ ಒಬ್ಬಾತ ಹೈಕೋರ್ಟಿಗೆ ಮಾಡಿಕೊಂ- +ಡಿದ್ದ ಅಲ್ವಿ ಯನ್ನು ಇಷ್ಟು ಲಘುವಾಗಿ. ಕಂಡಿದ್ದು +ನನನ ತುಂಬ ಜೇದವುಂಟುಮಾಡಿದೆ. ಅದರೆ +ಈ ಪೋಲೀಸ್‌ ಅಧಿಕಾರಿಗಳು ಸೆರಕಾರದಲ್ಲಿನ +ಹಿರಿ ಅಧಿಕಾರಿಗಳ ಮಾದರಿಯನ್ನೆ ಅನುಸರಿ +ಸುತ್ತಿದ್ದರೆಂದು ಹೇಳಬೇಕಾಗಿದೆ. ಫಿರೋಜ- +ಚೆಂದ ಮತ್ತು ಇತರರು - ಎರುದ್ದ ಚಕ್ರವರ್ತಿ +ಬಲ್ಲೆ ಯಲ್ಲಿ ಕ್ರಿ. ಪ್ರೊ ಕೋಡಿನ ಳ೯೧ ನೇ ಕಲ +ಮಿನನ್ವಯ ೨ನ ಅರ್ಜಿಗಳನ್ನು ಸರಕಾರವು +ಯಾವ ಆಧಾರವೂ ಇಲ್ಲದೆ ತಡೆಹಿಡಿದಿದ್ದನ್ನು +ನಾನು ಪ್ರ ಸ್ತಾಪಿಸಿದ್ದೆ. ಹಾಗಿರು ವುದರಿಂದ. ಕಿರಿ +ಅಬಂ190 ಹಾಗೆಯೆ ಮಾ��ಿದ್ದರಲ್ಲಿ ಆಶ್ಚರ್ಯ + + +ಕಸ್ತೂರಿ, ಜುಲೈ ೯೯೬೧ + + +ವೇನೂ ಇಲ್ಲ” ಎಂದಿದ್ದರು. + +ಜಸ್ಟೀಸ್‌ ಅಬ್ದುರ್‌ ಕೆಹಮಾನರು ಈ ರೀತಿ +ಹೇಳಿದ್ದರು: “ಇತ್ತೀಚೆಗೆ ಭಾರತದಲ್ಲೆಲ್ಲ ಸರ +ಕಾರಿ ಅಧಿಕಾರಿಗಳಲ್ಲಿ ಹೈಕೋರ್ಟಿಗಳಿಗೆ +ಏನೂ ಮಹತ್ವ ಗೌರವಗಳನ್ನು ಕೊಡದಿರುವ +ಪ್ರವೃತ್ತಿ ಕಂಡುಬರುತ್ತಿದೆ. ಅದು. ಹೇಗೊ +ಈ ರೀತಿ ನಡೆದುಕೊಳ್ಳುವುದು ಸರಕಾರದ +ಧೋರಣವೆಂದೂ ಹೈಕೋರ್ಟುಗಳು ಸರ +ಕಾರಕ್ಕೆ ವಿರೋಧಿಯಾಗಿವೆ. ಎಂದೂ ಅವರು +ತಿಳಿದುಕೊಂಡಂತಿದೆ. ಇದು ತೀರ ಅನುಚಿತ +ವಾದದ್ದು. ಸಾಮ್ರಾಜ್ಯದ ಅಡಿಗಲ್ಲು ನಿಷ್ಟಕ್ಷ +ಪಾತ ನ್ಯಾಯದಾನದಲ್ಲಿದೆ ಎಂದು ಈ ಅಧಿಕಾರಿ +ಗಳು ತಿಳಿಯದಿರುವುದು ಖೇದದಾಯಕ ವಾಗಿದೆ. +ಅವರು ಬಹುಶಃ ಅರಿವಿಲ್ಲದೇನೆ ಈ ಅಡಿಗಲ್ಲನ್ನೇ +ಅಲುಗಿಸಲು ಯೃತ್ನಿಸುತ್ತಿದ್ದಾರೆ.' + +ಪಂಜಾಬ ಸರಕಾರ ರಾಜಚಿನ್‌ಸನ್ನರನ್ನು +ಕೂಡಲೆ ದಿಲ್ಲಿಗೆ ವರ್ಗ ಮಾಡಿತು. ನಮ್ಮ ಈಗಿನ + +ಸ್ವತಂತ್ರ ಸರಕಾರಗಳೂ ಕೂಡ ನ್ಯಾಯಾಂಗದ +ಆಭಿಪ್ರಾ ಯಕ್ಕೆ ಇದೇ ರೀತಿ ಗೌರವನ್ನಿತ್ತಿದ್ದರೆ +ಬಳೆ “ಹೆಗಡ + +'ಜೀವನಲಾಲ ಕಪೂರ. ಮತ್ತು ನಾನು +ಖಾಸಗಿಯಾಗಿ ಒಂದು ತಮಾಷೆಯ ಮಾತ +ನ್ನಾಡಿಕೊಂಡಿದ್ದೆವು. ಕೋರ್ಟಿನ ಆಜ್ಞೆಯ +ಪ್ರಕಾರ ರಾಬಿನ್‌ಸನ್ನರು ಖರ್ಚಿನ ಹಣ +ಕೊಟ್ಟಾಗ ಅದನ್ನು ಅವರ ಬಳಿಯಲ್ಲೆ ಇಡ +ಬೇಕು, ಪಾರ್ಡಿವಾಲಾರು ಲಗ್ನವಾದಾಗ ಅವರ +ಹೆಂಡತಿಯ ಹೆಸರು ನರ್ಗಿಸ್‌ ಎಂದಿದ್ದರೆ ಅವ +ಗೆ ಅದನ್ನು ಉಡುಗರೆಯಾಗಿ ಕೊಡಬೇಕು +ಎಂದು ನಿರ್ಧರಿಸಿದ್ದೆವು. ಆದರೆ ಪಾರ್ಡಿವಾಲಾ +ರಿಗೆ ಆ ಭಾಗ್ಯ ಬರಲಿಲ್ಲ. ಅವರು ಇದುವರೆಗೂ + + +ಲಗ್ನವಾಗಿಲ್ಲ. ಯಾವ ನರ್ಗಿಸಳೂ ಅವರನ್ನು +ಮೋಹಪಾಶದಿಂದ ಬಂಧಿಸಲಿಲ್ಲ. ರಾಬಿನ್‌ +ಸನ್ನರು ಖರ್ಚಿನ ಹಣವನ್ನು ಕೊಡಲೇ +ಇಲ್ಲ. 3೯ + + +ಸ್ವಾ 3 ಸ್ಟಾ + + + + + + + + +ರೂಗಳ + + +ನಗದು ವರಮಾನದ + + +0800155 + + +ಮ್ಯುನರ್ಸ್‌ ಶ್ರೈಪ್‌ ಮಿಕ್‌ಶ್ಚರ್‌ + + +| ಭಗ್ಯಕರಿ ಮಗುವಿನ ಸ್ಪಧೆಗೆ ಸೇರಿರಿ + + +ಹು + + +ಕ್‌ ಚ ಗ್‌ |, + + + + + +ಚ್‌ + + +//%/ +404, 441114/040101//0:40//40//111//1/// ಕ +3ನೆಯೆ ಬಂುಮಾನ- ಪ್ರತಿ ತಿಂಗಳಿಗೆರೂ 46ರಂತೆ? ವರ್ಷಗಳ ನವರಿಗೆ +2ನೆಯ ಬಹುವೂನ-ಪ್ರತಿ ತಿಂಗಳಿಗೆರೂ 29ರಂತೆ? ವರ್ಷಗಳ ವರೆಗೆ +ತಿನೆಯ ಬಹುಮಾಾನ-ಪ್ರತಿ ತಿಂಗಳಿಗೆ ರೂ 22ರಂತೆ 5 ವರ್ಷಗಳ ವರೆಗೆ +ಇದಲ್ಲದೆ 5ರೂ. ಬೆಲೆಯ ಗವರ್ನಮೆಂಟ್‌ +ಪ್ರೈರುು್‌ ಬಾಂಡುಗಳ 300 ಬಹುವಾಾನಗಳು + + +ಗೆ 4% 4044004/004/0444090ಗಷತತ್ಷಕೋ್ಟ್ಬೋ್ಟ್ಜ್ಟ್ಸ್ಯ್ಸ ` +1.11000 ರಾ + + +ಹಗು ಸೂಟ +ಿಸರುವಿರಿಿಿಿದ್ದು + + +ಇ ತ +ಸ್ಮ ಚ ಳ್ಟು ಇತ ಗಳಿ +ಕ್ಕ + + +ನಿಮ್ಮು ಮಗು ಭಾಗ್ಯ ವುಳ್ಳದ್ದೆ? ಮ್ಯಾನರ್ಸ್‌ ಗ್ರೈಪ್‌ +ಮಿಕ್‌ಶ್ಚರ್‌ ೫೫ಯೋಗಸತ್‌ ನೆಕಿಲ್ಲರಿಗೂ' ಸೇರಬಹುದಾದ +*"ಮ್ಯಾನರ್ಸ್‌ ಭಾಗ್ಯಶಾಲಿ ಮಗುವಿನ ಸ್ಫರ್ಧೆ''ಗೆ ಸೇರಿರಿ. +ಳೆಳಗೆ ಕಾಣಿಸಿರುವ ಪ್ರವೇಶ ಪತ್ರದಲ್ಲಿ ನಿಮ್ಮ ಮಗು ಜನಿಸಿ +ವೇಳೆ ತಾರೀಕು ಮತ್ತು ವರ್ಷವನ್ನು ಬರೆದು ಮ್ಯಾನರ್ಸ್‌ +ಫ್ರೈಸ್‌ ಮಿಕ್‌ಶ್ಚರ್‌ ಪೆಟ್ಟಿಗೆಯ ಮೇಲಿನ ಬ್‌ +ಜೊತೆಗೆ “ಮ್ಯಾನರ್ಸ್‌ ಲಕ್ಕಿ ಬೇಬಿ ಫೆಸ್ಟಿವಲ್‌”, ಪೋ. ಬ +976, ಬೊಂಬಾಯಿ 1, ಈ ವಿಳಾಸಕ್ಕೆ ಕಳಿಸಿಕೊಡಿ. ಪ್ರವೇಶ +ಪತ್ರಗಳು ಅಗಸ್ಟ್‌ 16, 1961ಕ್ಕೆ ಇಲ್ಲವೆ ಅದಕ್ಕೆ ಮುಂಚಿತ +ವಾಗಿ ಕೈಸೇರಬೇಕು. ಎ +ನಿರ್ಣಾಯಕರ ಸಂಘದಿಂದ ಮುಂಚಿತವಾಗಿ ನಿಶ್ಚಯಿಸಲ್ಪಟ್ಟ [|] ಸ [| ಉಕ ತ್ತ +ಅಧಿಕೃತ ವೇಳೆ, ತಾರೀಕು, ವರ್ಷಕ್ಕೆ ಎಲ್ಲಕ್ಕಿಂತ ಹತ್ತಿರಬರುವ ಈ ಲ + +ಉನ್ತ "ಗಳಿಗೆ ಬಹುಮಾನ ಹೋದುದು. + + +ನಿಮ್ಮ ಹತ್ತಿರದ ವಾ ್ಯಪಾರಿಯಿಂದ ಭಾಗ್ಯಶಾ ಳಿ. ಮಗುವಿನ +ಸ್ರರ್ಧೆ ಯ ನಿಯಮಗಳನ್ನು ದೊರಕಿಸಿ. ಅವು ಜೂನ್‌ 18ರ +ಹ ನ ಪತ್ರ ಗಳಲ್ಲಿ ಪ ಪ್ರಚುರಿಸಲ್ಪ ಟ್ಟಿ ವೆ, + + +ನಿತ ಕೂ ಯ ಕಟು ಕಟಟ ಈ ಹ ಟೊಟ್‌, ಸತತ + + +ಕಳಿಸಿಕೊಡಿ, ಮಾ + + + + + + + + +೯ ಪ್‌ +1 ಮ್ಯಾನರ್ಸ್‌ ಗೆ ಟೆ ಮಿಕ್‌ಶ್ಚರ್‌ " "ಭಾಗ | +| (ಸ್ಪಷ್ಟವಾಗಿ ಬರೆಯಿ +| ನನ್ನ ಮಗೆು (ಹೆಸರು) ಹ ಯ ಜೋಡಿಸ ತಾ ಭಾಭೀ ಕಕ ಕಕ ಆ5 495 ಎಡ ಶಾ೨6೨3 995 ಈಘವಾ ಳಾ ಎ6 ಒಂಲಾ ಕರಾ +ಕ ಹಡಯ (ವೆಸಗು ಕಬು ನು ಸಾ ರಾಸು ಕಂಗಳು ನನೆ ೫ನೇ ಚಟೆನಾದು ಹಗಲು/ರಾಶ್ರಿ (ಜನಿಸಿದ +ವೇಳೆ-ಘಂಟಿ ಮತ್ತು ನಿಮಿಷ)..............ಶೈ ಜನಿಸಿತು. ಈ ಸ್ಪರ್ಧೆಯ ನಿಯಮಗಳನ್ನು ನಾಸು ಓದಿದ್ದೇನೆ; ಅವು ನನಗೆ +| ಒನ್ಪಿಗೆಯಾಗಿವೆ. ನನ್ನ ಮಗುವಿಗೆ ನಾನು ಮ್ಯಾನರ್ಸ್‌ ಗ್ರ್ಯೈರ್‌ ಮುಕ್‌ಶ್ಚರ್‌ ಕೊಡುತ್ತೆ ತೆ ಆದರ ಗುರುತಾಗಿ [ +ಕ್‌ 4 41 ಮೆಂಗೆನ ಮೌ ನ್‌ +] ಎಕ ತ್ಹ ಪೆಟ್ಟಿಗೆಯ ಮೇಲಿನ ಮುಚ್ಚಳವನ್ನು ಕಳಿಸಿದ್ದೇನೆ +ಸಹಿ (ತಂದೆ/ನಾಲಕ) +1 ಹೆಸರು ಮತ್ತು ವಿಸ್ಟ ಜಬ ಕಾರ ತ ದೇಸ ಚ? | +41101/....113ೂ + + +ದುಡಿಯುವವರಿದೆ ಒಂದು ಮನೆ - ಬೇಡುವವರಿಗೆ ಹತ್ತು ಮನೆ + + +ಒಂದಿಷ್ಟು ಪೇಪರ್‌ ಕೊಡುತ್ತೀರಾ? + + +ಡ್‌ +ಉ)ಮುಹೂರ್ತ( ಸಾವಧಾನಾ ”: ಎಂದ +ಪೆರೋಹಿತ ನರಸಿಂಹಾಚಾರ್ರು ಪಕ್ಕಕೆ, ನೋಡಿ +“ಎಲಾ ಮದುಮಗ ಎಲ್ಲಿ?” ಎಂದು ಚೀರಿದ +ರಂತೆ. ' ಮದುಮಗಳು ಬೆಪ್ಪಾಗಿ, ಕನ್ಯಾಪಿತೃ +ಬೆವರು ನೀರಾಗಿ, ಹಂದರವೆಲ್ಲ ಚುಪ್ಪಾಗಿ +ನಿಂತಾಗ ಮದುಮಗ “ಇಕೋ ಬಂದೆ” ಅಂತ +ಪ್ರತ್ಯಶ್ಷವಾದನಂತೆ. ವೇಳೆಗೆ ಇಷ್ಟು ಮಹತ್ವ +ಕೊಟ್ಟಿ ಈ ಮದುಮಗ ಮತ್ತಾರೂ ಆಗಿರದೆ +ನನ್ನ ಅಜ್ಜನಾಗಿದ್ದೆ. ' ಅಂದ: ಮೇಲೆ ಕೈಲು +ಹೊತ್ತಿಗೆ ಮುಂಚಿತವಾಗಿ ಹೋಗುವುದು ನನಗೆ +ಹೇಗೆ ಸಾಧ್ಯ ಹೇಳಿ. . ದೋತರದ ಕುಚ್ಚು +ಒಂದು ಕೈಲಿ ಹಿಡಿದು ಇನ್ನೊಂದು ಕೈಯಿಂದ +ಹೆಗಲಿಗೇರಿಸಿದ ಚೀಲದ ಕ್ರೈ ಹಿಡಿದು ತೇಕುತ್ತ +ಮೂರು ಫರ್ಲಾಂಗ್‌ ಹಿಡಿ ಬಂದು, ಅದೇ ಹೊರ +ಟಿದ್ರ ಗಾಡಿ ಹತ್ತಿದೆ. + +ಇಂದ್ರಜಿತು ಹುಟ್ಟುತ್ತಿದ್ದಾಗೆ ಶನಿ ಮಹಾ- +ರಾಯ ಮಾಡಿದ ಹಾಗೆ ಒಂದು ಕಾಲು ಒಳಗೆ +ಇನ್ನೊಂದು ಹೊರಗೆ ಇಟ್ಟು ಓಡುವ ಗಾಡಿಯಲ್ಲಿ +ಪ್ರಾಣಕ್ಕಾಗಿ ಜೋತಾಡುತ್ತಿದ್ದ ನನ್ನ ಕುರಿತು +ಆ ಮುದುಕ. “ ರಾಯರೆ, ಆ ಪೇಪರು ಸ್ವಲ್ಪ +ಇಸಿದುಕೊಡ್ತೀರಾ?” ಎಂದು ಹೇಳಿದ. ನನಗೆ +ಕೀಗಿತು. ಕೈಬಿಟ್ಟರೆ ಗಾಡೀ ಹೊರಗೆ ಲಾಗಾ +ಅಂತ ಕಾಣೋದಿಲೈ ಇವನಿಗೆ! ಆದರೆ ಅವನ +ಮುಖ, ಅವನ ದನಿಯಲ್ಲಿ ತುಂಬಿದ ಯಾವುದೋ +ದೈನ್ಯ ನನ್ನನ್ನು ಕರಗಿಸಿತು. ಆ ಪೇಪರು ನಾನು + + +ಲಕ್ಷ್ಮಣ ಜೋಶಿ + + +ಇಸಿದು��ೊಡದಿದ್ದರೆ ಇವನಿಗೇನೋ ಭಯಂಕರ +ವಿಪತ್ತು ಬರಲಿತ್ತು. ಹೇಗೋ ಸಾವರಿಸಿ +ಕೊಂಡು ಅವನ ಕೈಯಿಂದ ಪೇಪಂ ಇಸಿದು. +ಇವನಿಗೆ ಕೊಟ್ಟಿ. ಆತ ದುರುಗುಟ್ಟಿ ನೋಡಿದ. +ಈತ ಪೇಪರಿನಲ್ಲಿ ಮುಳುಗಿ ಹೋಡ. + +ತುಳಿ ತುಳಿದು ತುಂಬಿದ ಹತ್ತಿ: ಅಂಡಿಗೆಯ +ಹಾಗಿದ್ದ . ಗಾಡಿಯ ದಟ್ಟಿಣೆಯಲ್ಲಿ ಎಲ್ಲರ +ದೃಷ್ಟಿಯೂ ಈ ಮುದುಕನ ಮೇಲೆ ಶೇಂದ್ರಿ +ಸಿತ್ತು. ಆತ ಮಾತ್ರ ಯಾತರ ಪರವೆಯೂ +ಇಲ್ಲದೆ ಪೇಪರ್‌ ಓದುತ್ತಿದ್ದ. + +"ಎಂಥ ಚಟಿವಪ್ಪಾ. ಇದು” ಎಂದು ಪೇಪರ್‌. +ಕೊಟ್ಟಿವ ಗೊಣಗುಟ್ಟಿದ. + +“ ಚಟಿ ಇದ್ದಕೆ ಕೊಂಡು ಓದಬೇಕು, ಬಿಕ್ಕೆ +ಬೇಡಬೇಕು ಯಾಕೆ?” ಎಂದ ಹತ್ತಿರದವ. +" ಮಂದಿಗೆ ಯಾಕೆ : ತೊಂದರೆ _ ಸೊೂಡ + +ಬೇಕು? ”--ಇನ್ನೊಬ್ಬ. + +ಈ ಸಾಲು ಟೀಕೆಗೆ ಸಂಪೂರ್ಣ ಕಿವುಡನಾಗಿ +ಮುದುಕ ಓದುತ್ತಿದ್ದ. ನಿಜವಾಗಿ ಕಾಮಿಕ್‌ +ಪ್ರಾಣಿ. ಆ ದಪ್ಪ ಕನ್ನಡಕ, ಅದರ ಕಿವಿ ಕಡ್ಡಿ +ಮುರಿದದ್ದರಿಂದ ದಾರ ಶಟ್ಟಿ *ಎಿಗೆ ಹದಿನೆಂಟು +ಸುತ್ತು ಹಾಕಿಕೊಂಡಿದ್ದ. ತಲೆಗೆ ಹೆಡಿಗೆ +ರುಮಾಲು. ಇಷ್ಟರಲ್ಲಿ ಅವನ ಪಕ್ಕಕ್ಕೆ ಸ್ಥಳ +ದೊರಕಿಸಿ ಕೊಂಡು ಕೀಲಾಯಮಾನನಾಗಿದ್ದ +ನಾನು ಅವನ ಚಲನವಲನಗಳನ್ನು ಕೌತುಕ +ದಿಂದ ನೋಡತೊಡಗಿದೆ. ಮೊದಲನೇ ಕಾಲ- + + +೧೧೨ + + +ಮ್ಮಿನ ಮೊದಲನೇ ಸಾಲಿನ ಎಡಗಡೆಯಿಂದ +ಪ್ರಾ ಜ್‌ ಮಾಡಿದ ಅವನ ದೃಷ್ಠಿ ಯೊಡನೆ +ಹತತ ತಲೆ ಸಾವಕಾಶವಾಗಿ ಬಲಕ್ಕೆ, ತಿರುಗು +ತ್ತಿತ್ತು. ಕಡೆಗೆ ಕಾಲಮ್ಮುಗಳ ಜಿ ಗೆರೆಗೆ +ಢಿಕ್ಕಿ ಹೊಡೆದು ಕ್ಷಣಕಾಲ ತಡೆದು ಚಟ್ಟನೆ +ಎಡಕ್ಕೆ ಹೊರಳಿ ಎರಡನೇ ಸಾಲಿನ ಬುಡಕ್ಕೆ +ಬರುತ್ತಿತ್ತು. ಹೀಗೆ ಎಡಕ್ಕೂ ಬಲಕ್ಕೂ ಯಾ- +ತಾಯಾತ ಹಾಕಿ ಕೆಳಗಿಳಿಯುತ್ತ ಕಾಲಮ್ಮಿನ +.. ಕಡೇ ಸಾಲಿಗೆ ಬರುವಾಗ ತಲೆ ಪೂರಾ ಬಗ್ಗಿ +ಹೋಗಿರುತ್ತಿತ್ತು. ಆ ಸಾಲಿನ ತುದಿಗೆ ತಲುಪಿ +ಢಿಕ್ಕಿ ಹೊಡೆದ ಮೇಲೆ ಒಂದು ನಿಟ್ಟುಸಿರು +ಬಿಟ್ಟು ಗಕ್ಕನೆ ತಲೆ ಮೇಲೆತ್ತಿ ಎರಡನೇ ಕಾಲ +ಮ್ಮಿನ ಪ್ರಥಮ ಪಂಕ್ತಿಯ ಎಡಕ್ಕೇರಬೇಕು. ಆ +ಪುಟದ ಎಲ್ಲ ಕಾಲಂ ಹೀಗೆ ಮುಗಿಸಿದ ಮೇಲೆ +ಗಾಳಿಗೆ ಪಟಪಟ ಎನ್ನುವ ಪೇಪರಿನ ಪುಟ +ಮಗುಚಲು ಕುಸ್ತಿಯನ್ನೇ ಹಿಡಿಯಬೇಕಾಗು +ತ್ತಿತ್ತು. ತೊಡೆಯ ಮೇಲೆ ಇಕ್ಕಿಕೊಂಡು, +ಬಡಿದು, ಒತ್ತಿ ಸರಿ ಮಾಡಿ ಎರಡನೇ ಪುಟದ +ಮೊದಲನೇ ಕಾಲಂ ಪ್ರಾರಂಭಕ್ಕೆ ಏರುತ್ತಿತ್ತು +ತಲೆ, + +“ ಬರೇ ಹೆಡ್‌ಲೈನ್‌ ಓದಿ ಸುದ್ದಿ ತಿಳಿದು +ಕೊಂಡು ಪೇಪರ್‌ ಮುಗಿಸೋ ಬುದ್ಧಿ ವಂತರು +ಕೆಲವರು ಇರುತ್ತಾರೆ. ಆದರೆ ಕೆಲವರು ---? +ಎಂದನೊಬ್ಬ. + +“ಛೇ ಛೇ ಅದು ಹೇಗಾದೀತು +ದುಡ್ಡು ಕೊಟ್ಟು ತೆಗೆದುಕೊಂಡದ್ದಾದರೆ ನೀವು +ಹೇಳೋದು ಸರಿ. ಕಡ ತೆಗೆದುಕೊಂಡ ಪೇಪ- +ರನ್ನ ಸಂಪುಟ, ಸಂಚಿಕೆ, ತಾರೀಖು, ವಾರ, ಬೆಲೆ, +ಪುಟದಿಂದ ಪ್ರಾರಂಭಿಸಿ ಇಂಥವರು ಇಂಥಲ್ಲಿ +ಮುದ್ರಿಸಿ ಇಂಥಲ್ಲಿ ಇಂಥವರು ಪ್ರಕಟಿಸಿದರು +ಅನ್ನೋವರೆಗೂ ಓದದೆ ಬಿಡಬಹುದೆ?” ಎಂದ +ಸಸಿ. + +“ ಒಂದು ಸುದ್ದಿ ಕಾಲಮ್ಮಿನ ತುದಿಗೆ ಬಂತೆಂ +... ದರೆಇಂಥಾ ಪುಟಕ್ಕೆ ಮುಂದುವರಿದಿದೆ ಎಂತ ಬರೆ +3. ತ 5215 + + + + + +ಹ್‌ ಜ್‌ ಸ್ನ1ತ್ಯ? + + +ಯ ಲ ಟ್‌ ಲ ಈ 1 ೨2ಅ್ಭ್ಪಧ" + + +ಸ್ವಾಮಿ, + + +ಒಂದಿಷ್ಟು ಸೇಪರ್‌ ಕೊಡುತ್ತೀರಾ? + + +೧೧೩ +ದಿರುತ್ತಾರೆ. ಆ ಪುಟ ನಂಬರ್‌ ತಪ್ಪೆ ಬ್ರಂಟಾ +ಗಿದ್ದರೆ ತೀರಿ ಹೋಯಿತು. ಸುದ್ದಿಯ 1 + + +ಹುಡುಕೋದರೊಳಗೆ ಮರುದಿನದ ಪೇಪರ್‌ +ಬಂದಿರುತ್ತೆ? ಎಂದರು ಮತೊ ಓಬ್ಬರು. + +ಭಗೀರಥ ಪ್ರ ಯತ್ನದಿಂದ ಮುದುಕ ಪೇಪರು +ಮುಗಿಸಿದಾಗ ಸ ನಿಟ್ಟುಸಿರು ಬಿಟ್ಟಿ. ಆತ +ಬಿಡಲಿಲ್ಲ. ತಲೆಯೆತ್ತಿ ಡಬ್ಬಿಯ ಸುತ್ತೆಲ್ಲ ಕಣ್ಣಾ +ಡಿಸಿ. ದೂರ ಮೂಲೆಯಲ್ಲಿ ಫಳಿತವನೊ- +ಬೃನ ಕೈಲಿದ್ದ ಇನ್ನೊಂದು ಪೇಪರಿನ ಮೇಲೆ +ಅವನ ಗೃಧ್ರ ದೃಷ್ಟ ನಿಂಕಿತು. + +"ರಾಯಕೆ, ಓ ರಾಯರೆ, ಒಂದು ಚೂರು ಆ +ಪೇಪರ್‌ ಕೊಡ್ತೀರಾ?” ಗಾಡಿಯ ಶಬ್ಧ ಮೀರಿ +ಮುದುಕ ಒದರಿದ ದೇಶಾವರಿ ನಗೆ ಬೀರಿ. + +ಪೇಪರ್‌ ಹಿಡಿದಿದ್ದವ ಎದ್ದು.“ ತಗೊಳ್ಳಿ. +ಒಂದು ಚೂರು ಪೇಪರು” ಎಂದವನೇ ಅದರ +ಮೂಲೆ ಹರಿದು ಮುದುಕನತ್ತ ತೂರಿದ. ಎಲ್ಲರೂ +ಗೊಳ್ಳನೆ ನಕ್ಕರು. + +“ಛೆ ಛಿ, ಪೇಪರು ಓದಲಿಕ್ಕೆ ಬೇಡಿದೆ” ಎಂದು +ಹಲ್ಲು ಕಿರಿದು ಮುದುಕ ತನ್ನನ್ನು ತಿದ್ದಿಕೊಂಡ.” +ಚೇಷ್ಟೆ ಮಾಡಿದಾತ ನಿರ್ವಾಹವಿಲ್ಲದೆ ಪೇಪರ್‌ +ಇವನತ್ತ ಚಾಚಿದ. ಮುದುಕ ಕೈನೀಡಿ ಅದನ್ನು +ಎಟುಕಲಾರದೆ ಮತ್ತೆ ಹಲ್ಲು ಕಿರಿದು “ ಅವರ +ಕೈಲಿ ಕೊಡಿ” ಎಂದ. + +ಆತ ಪೇಪರ್‌ ತೆಗೆದುಕೊಂಡು ಇವನ ಈಕಡೆ +ನೀಡಿದರೂ ಇವನ ಕೈಗೆ ಎಟುಶಲಿಲ್ಲ. ಭೂಪ +ಅದನ್ನು ಹದಿನಾರು ಮಡಿಕೆ. ಮಡಚಿ +ಸೂಯ್ಕ್ಯೆ ದು ಇವನತ್ತ ಬೀಸಿದ. ಅದು ಇವ +ನನ್ನು ಭೆ ಹಿಂದೆ. ಹೋಗಿ ಅಲ್ಲಿ ಕುಳಿತಿದ್ದ ವರ +ಮೇಲೆ ಅಪ್ಪಳಿಸಿ ಕೆಳಗೆ ಬಿತ್ತು. ಅವರು ಸಮಾಧಿ +ಜತ್‌ ಯಷಿಯ : ಹಾಗೆ ಕೆಂಡಗಣ್ಣಿ ದ +ನೋಡಿದರು. ಮುದುಕ ಎದ್ದು ನಿಂತು ತಿರುಗಿ +ಟೊಂಕ ಬಗ್ಗಿಸಿ ಕೆಳಗೆ ಬಿದ್ದ ಪೇಪರ್‌ ಎತ್ತಲು + +ಪ್ರಯತ್ನ ಮಾಡು ತ್ರ ತಿದ್ದಾಗ. ಫೆಟು ತಿಂದವರೇ +ಕ "ತಡೀರಿ, ನಾನೇ ಎತ್ತಿ ಕೊಡುತ್ತೇನಪ್ಪಾ + + +೧೧೪ + + +ಎಂದರು. + +ಪೇಪರು ಕೈಗೆ ಬಂದದ್ದೇ ಮುದುಕ ಹಲ್ಲು +ಕಿರಿದು ಉಪಕಾರ ಸ್ಮರಿಸಿ ಅದರ ಮೊದಲನೇ +ಪುಟದ ಮೊದಲನೇ ಕಾಲಂನ ಮೊದಲನೇ +ಸಾಲಿನ ಎಡಕ್ಕೆ ದೃಷ್ಟಿಯಿಟ್ಟು ರುಂಡಚಾಲನೆ +ಪ್ರಾರಂಭಿಸಿದ. ಅವನ ವಿಚಿತ್ರ ನೋಡಿ ಎದ್ದ +ಗುಸುಗುಸು, ಕಿಸಿಕಿಸಿ ಯಾವುದರ ಗಮನವೂ +ಅವನಿಗಿರಲಿಲ್ಲ. + +ಕೂತು ಕೂತು ಬೇಸರವಾಗಿ ನಾನು ಅವನ +ಪೇಪರಿನ ಮೇಲೆ ಪಕ್ಕದಿಂದ.ಹಣಿಕಿದೆ. ಒಮ್ಮೆಲೆ +ಚೇಳು ಕ.ಟುಕಿದ. ಹಾಗೆ ಮುದುಕ ಚಟ್ಟನೆ +ಎದ್ದು ನಿಂತ. ಸ್ಟೇಶನ್‌ ಬಂದು ಗಾಡಿ ನಿಂತಿತ್ತು. +ಯಾರೋ ಇಳಿಯುತ್ತಿದ್ದರು. “ಸ,.ಯಜಮಾ- +ನರಕೇ, ಆ ಪೇಪರಷ್ಟು ಕೊಟ್ಟು ಹೋಗ್ತೀರಾ? +ಬಂದು ಕೂಗಿದ. + +ಎಲಾ | ಗಾಡಿಯಲ್ಲಿದ್ದ ವರ ಪೇಪರು ಕೇಳಿ +ಓದುವುದು ಸಾಲದ್ದಕ್ಕೆ ಇಳಿದು ಹೋಗುವವ +ರಿಂದಲೂ ಪೇಪರು. ಕೇಳುವ ಇವನ ಧೈರ್ಯ +ದೊಡ್ಡದ. | ಐಂದು ನಾನು ಎಣಿಸುವಷ್ಟರಲ್ಲಿ +ಇಳಿದ ಮನುಷ್ಯ ತಿರುಗಿ ನಿಂತ. ಮ.ಖ ಪೆಚ್ಚಾ- +ಗಿ ಹೆಹ್ಹೆ, ಮರೆತಿದ್ದೆ ` ಎಂದು ಕೊಟ್ಟಿ + +ಮುದುಕ ಪನಃ ಸ್ಥಾನಾರೂಢನಾದ. ಪರ- +ವಾಯಿಲ್ಲ.. ಒಂದು ಪೇಪರಾದರೂ ದುಡ್ಡು +ಕೊಟ್ಟು ತೆಗೆದುಕೊಂಡಿದ್ದಾನೆ. ಒಂದು. ಕೊಂ�� +ದ್ವಕ್ಕೆ ಡವ್ಬಿಯಲ್ಲಿದ್ದ ಎಲ್ಲ ಪೇಪರ" ಮೇಲೆ ಅಧಿ +ತಾರ ಸ್ಫಾ ಏಸಿದ್ದ. + +" ಅಲ್ಲಿ ನೋಡ್ರಿ ಸಾಹೇಬ್ರೇ, ನಿಮ್ಮ ಮಗು +ಪೇಪರ್‌ ಹರೀತಾ ಇದೆ ಕಸಿದ. ಕೊಳ್ಳಿ” ಎಂದು +ಮುದುಕ ಕಿರಿಚಿಕೊಂಡ. “ಹೆ ಹೆ ಹೌದಲ್ರಿ. +ತಾಪ್ಟ ತಾ. ನಿನಗೆ ಪೆಪ್ಟರೌಮಿಂಟ್‌ ಕೊಡ್ತೀನಿ +ತಾ” ಎಂದು ಸಾಹೇಬ್ರು ಪೇಪರ್‌ ಇಸಿದು +ಕೊಂಡರು. + +“ ಪೇಪರ್‌ ಓದ್ಲಿಕ್ಕೆ ಇರ್ತದೋ ಮಕ್ಕಳಿಗೆ +ಆಡ್ಲಿಕ್ಕೋ?” ಎಂದು ಮುದುಕ ಒಗರಿನಿಂದ + + +ತೆ + + +ಕಸ್ತೂರಿ, ಜುಲೈ ೧೯೬೧ + + +ಹೇಳಿದ. ಮಂದಿಯ ಪೇಪರ್‌ ಮೇಲೂ ಇವರಿ +ಗೆಷ್ಟಪ್ಪ ಅಭಿಮಾನ ಎಂದ. ಕೊಂಡೆ. + +ಸ್ಟೇಶನ್‌ ಮೇಲೆ ಸ್ಟೇಶನ್‌ ದಾಟಿ ಹೋಯಿತು. +ಇಳಿಯುವವರಿಗಿಂತ ಹತ್ತುವವರ ಗದ್ದಲ. ಬರು +ವವರಲ್ಲಿ ಯಾರ ಕೈಲಾದರೂ ಪೇಪರ ಇದೆಯೆ +ಎಂದು ನೋಡುವುದೇ ನನ್ನ ಕೆಲಸವಾಗಿತ್ತು. +ಹೀಗೇ ಒಮ್ಮೆ ಗಾಡಿ ನಿಂತಾಗ ಮುದ.ಕಪ್ಪ ಎದ್ದು +ಆತುದಿಗೆ- ಬಾಗಿಲಕಡೆ-_ಹರಿದರು. ಇನ್ನೇನು +ಇಳಿಯುತ್ತದೆ ಘಟ ಎಂದುಕೊಂಡು ನಾನು +ಫೈಸಾಗಿ ಕ.ಳಿತೆ. ಆದರೆ ಎಂಡು ಫಿಮಿಷಗಳ +ನಂತರ ಪ್ರತ್ಯಕ್ಷವಾದ. ಕೈಯಲ್ಲಿ ಮತ್ತೊಂದು +ಮತ್ತಾವ ಮೃಗ ಸಿಕ್ಕಿತಪ್ಪ ಇವನಿಗೆ +ಎನ್ನುವ ಹಾಗೆ ಪ್ರಶ್ನಾರ್ಥಕವಾದ ನನ್ನ ಮುಖ +ಮುದ್ರೆ ನೋಡಿ ಹತ್ತಿರ ಕೂತಿದ್ದವ ಪಿಸು ದನಿ +ಯಲ್ಲಿ “ ಓದಿ ಕೊಳ್ಳಲಿ ಬಿಡು ಪಾಪ! ನಿನ್ನ +ಗಂಟೇನು ಹೋಗುತ್ತದೆ” ಎಂದ.. ಮುದುಕನ +ಬಗ್ಗೆ ಸಹಾನುಭೂತಿಯಿದ್ದವ ಒಬ್ಬನಾದರೂ +ಇದಾನಲ್ಲ ಎಂದುಕೊಂಡೆ, + +ಗಾಡಿ ಸಾಗುತ್ತಿತ್ತು ದಿನಪತ್ರಿಕೆ,ವಾರಪತ್ರಿಕೆ, +ಮಾಸಿಕ, ಷಾಣ್ಮಾಸಿಕ್ಕ ವಾರ್ಷಿಕ ಮತ್ತು +ಎಂಥೆಂಥವೋ ವಿಶೇಷಸಂಚಿಕೆಗಳನ್ನು ಮುದುಕ +ಗಾಡಿಯ ಮೂಲೆ ಮೂಲೆಯಿಂದ ಜಡ್ಮಿ ಮಾಡಿ ' +ತಂದಿದ್ದ. ಹೌದು, ಪುಕ್ಕಟಿ ಓದುವುದೆಂದವ್ಟೇಲೆ +ದಾಕ್ಷಿಣ್ಯವೇಕೆ? ದುಡಿಯುವವರಿಗೆ ಒಂದು ಮನೆ, +ಬೇಡುವವರಿಗೆ ಹತ್ತು ಮನೆ. ನನಗೆ ನಗೆ ಬಂತು. +ಕೈ ಇಟ್ಟು ಅದನ್ನು ಮುಚ್ಚಿದೆ. + +ಒಬ್ಬರು ದೊಡ್ಡ ದನಿ ತೆಗೆದು ವಿಶಿಷ್ಟವಾಗಿ +ಯಾರನ್ನೂ ಕುರಿಯದೆ, “ ರಸ್ತೆಯಲ್ಲಿ ಪೇಪರ್‌ +ಓದೋವರ್ನ ನೋಡಿದ್ದೀರಾ?” ಬಂದರು. +ಅದಕ್ಕೆ ಉತ್ತರ ಬರುವವರೆಗೆ ತಡೆಯದೆ ಮುಂದು +ವರಿಸಿದರು: “ ಮೊನ್ನೆ ಒಬ್ಬ ಓದೋದ್ಯೋತಾ +ಹೋಗಿ ಒಂದು ಟ್ರಕ್ಕಿಗೆ ಢಿಕ್ಕಿ ಹೊಡೆದ ತಲೆ +ಒಡೆದು ರಕ್ತ ಸೋರಿತು. 'ಪೆಣ್ಯಕ್ಕೆ ಟ್ರಕ್‌ +ನಿಂತಿತು. ಇಲ್ಲದಿದ್ದಕೆ ಸರಸ್ವತೀ ಲೋಕಕ್ಕೆ + + +ಪೇಪರು. + + +1. ಟಕ, ಇದು ಟೈಮ್ಸ್‌ + + + + + +ಒಂದಿಷ್ಟು ಪೇಪರ್‌ ಕೊಡುತ್ತೀರಾ? + + +ಹೋಗತಿದ್ದ. ್ಲ + +“ಅಲ್ಲಾ, ಮನೆಯೊಳಗೆ ಕೂತು ಓದಬಹು +ದಲ್ಲ! ಜೀವ ಕಳಕೊಳ್ಳು ವಷ್ಟು ಏನೀಗ?” + +"ಮನೆಯಲ್ಲಿ ಓದಿದರೆ ವ್ಯಾ ಳ್ಯಾದ ರೊಕ್ಕ ನೀವು +ಕೊಡ್ತೀರಾ?” + +"ಚಹಾ ಹೋಟಿಲ್ಲಿಗೆ ಹೋಗಬೇಕು.” + +“ಚಹಾಕ್ಕೆ ದುಡ್ಡ ಯಾರು ಕೊಡುವವರು? +ಅಲ್ಲಿ ಇವನಂಥವರು ಸಾವಿರ ಜನ ಓದುವವರು +ಬೇರೆ! + +“ಪುಕ್ಕಟೆ ಓದಬೇಕಾದರೆ ಕಾಯಬೇಕಪ್ಪ.' + +“ ರೊಕ್ಕ ಕೊಟ್ಟರೂ ನಮ್ಮೂರಲ್ಲಿ ಪೇಪರ್‌ +ಸಿಗೋದಿಲ್ಲ” ಎಂದ ಇನ್ನೊಬ್ಬ. + +“ಯಾಕೆ,” + +“ ನಮ್ಮೂರಲ್ಲಿ ಒಂದು ಪೇಪರಿನ ಅಂಗಡಿ ಇದೆ. +ಅಲ್ಲಿ ಹೋಗಿ ದುಡ್ಡು ಇಟ್ಟು ಪೇಪರ್‌ ಕೊಡು +ಅಂದರೆ ಪೇಪರ” ಇಲ್ಲ ಅಂತ ಉತ್ತರ ಬರು- + +“ ಮತ್ತೆ ಅಲಂಕಾರಕ್ಕೆ ಪೇಪರ್‌ ಇಚ್ಟಿರು +ತ್ತಾನೆಯೆ? + +“ಎದುರಿಗೇ ಜೋತುಬಿದ್ದ ನೂರಾರು ಪೇಪರ್‌ +ತೋರಿಸಿ ಮತ್ತೆ ಅವೇನು? ಅಂತ ಕೇಳಿದರೆ +ಅವು ಪೇಪರ್‌ ಅಲ್ಲ, ಅದು ಸಂಯುಕ್ತ ಕರ್ನಾ +ಆಫ್‌ ಇಂಡಿಯಾ, ಇದು +ಪ್ರಜಾವಾಣಿ, ಇದು ಹಿಂದೂ- ಪೇಪರ ಮಾತ್ರ +ನಮ್ಮಲ್ಲಿಲ್ಲ ನೋಡಿ ಎನ್ನತ್ತಾನೆ. ಪೇಪರಿನ +ಹೆಸ ಕೆ ನಿಮ್ಮಿ ೦ದ ಹೇಳಿಸದೆ ಇದ್ದರೆ. ಅವನ +ಹೆಸರೇ ಅಲ್ಲ. + +[ "ಹೊಸೆ: ಮದುಮಗಳ ಹತ್ತಿರ. ಗಂಡನ +ಹೆಸರು ಹೇಳಿಸಿದ ಹಾಗೆ |” + +ಎಲ್ಲರೂ ನಕ್ಕರು. + +“ನಾವೂ ಒಗಟ ಹಾಕಿಯೆ ಹೆಸರು ಹೇಳ +ಬೇಕು!” + +ನಗು ಇಮ್ಮಡಿ ಆಯಿತು. + +ಕುತೂಹಲಿಯೊಬ್ಬ “ಹಾಗೆ ಯಾಕೆ ಮಾಡು + + +“ತ್ಯಾ ತ + + +ತ್ತಾನೆ ಆತ 1” ಎಂದು ಜಿಜ್ಞಾ ಪಿಸಿದ, + +"ಹಾಗೆ ಬನ್ನಿ. ಪೇಪರ್‌. ಅಂಗಡಿಯವನ +ಹತ್ತಿರ ಸಕಾರಣಗಳೇ ಇವೆ. ಒಂದು ಪೇಪರ್‌ +ಕೊಡ. ಅಂತಾರೆ. ಯಾವುದಾದರೂ *ೊಟ್ಟಿರೆ +ಹೆಡ್‌ಲೈನ. ಓದಿ, ಕಾರ್ಟೂನ್‌ ನೋಡಿ, ಬೆನ್ನು +ತಿಬುವಿ ಸ್ಫೋರ್ಟ್ಸ್‌ ಐಟಮ್‌ ಮೇಲೆ ಕಣ್ಣು +ಹಾಯಿಸಿ ತಿರುಗಿ ಕೊಟ್ಟು ಇದಲ್ಲ, ನನಗೆ ಆ +ಪೇಪರ್‌ ಬೇಕಾಗಿತ್ತು ಅಂತಾರೆ... ಒಂದು +ತೆಗೆದುಕೊಂಡು ಎರಡು ಓದಿದ ಹಾಗಾಯಿತಲ್ಲ. +ಪ್ರಕ್ಕಜಿ ಫೌಜದಾರರು” ಎಂದು ಮುದುಕನ ಕಡೆ +ನೋಡಿ ಅವ ಕಣ್ಣು ಮಿಟುಕಿಸಿದ. + +ಗಾಡಿ ಭರದಿಂದ ಓಡುತ್ತಿತ್ತು. ಟೀಕಾಟೂಕೆ +ರಂಗೇರುತ್ತಲೇ ಇತ್ತು. ಅಷ್ಕರಲ್ಲಿ ಒಂದು +ಬ್ರಿಜ್‌ ಬಂತು. ಕಬ್ಬಿ ಇದ್ದು. ಅದರ ಸಪ್ಪಳದ +ಬಗ್ಗೆ ಚರ್ಚೆ ಸುರುವಾಯಿತು. ಅಷ್ಟರಲ್ಲಿ +ಮುದ. ಎದ್ದ. ಸುತ್ತಲೂ ಸಿಂಹಾವಲೋಕನ +ಮಾಡಿದ. ತಲೆಯೆತ್ತಿ ಸಾಮಾನಿಡುವ ಜಾಗ +ನೋಡಿದೆ. ಎಲ್ಲೆಲ್ಲಿಯೂ ಜನ ನಾನಾ ಭಂಗಿ +ಗಳಲ್ಲಿ ಕೂತಿತ್ತು, ನಿಂತಿತ್ತು, ಜೋತಾಡುತ್ತಿತ್ತು. + + +"ಎಲಾ" ಎಂದ + + +“ಯಾಕೆ, ಏನಾಯ್ತು ?” ಎಂದು *ೇಳಿದೆ. +ಇನ್ನು ಕಡ ತೆಗೆದುಕೊಳ್ಳ ಲು ಯಾರ ಹತ್ತಿರವೂ +ಪೇಪರ್‌ ಉಳಿದಿಲ್ಲ ಎಂದು ಚಿಂತೆ ಇವನಿಗೆ +ಎಂದುಕೊಂಡೆ. + +“ನನ್ನ ಸಾಮಾನೇ ಕಾಣಲೊಲ್ಲವು. ನಾನು +ಇಳೀ ಬೇಕು.” + +“ಸ್ವೇಶನ್‌ ಇನ್ನೂ ದೂರ ಇದೆ.” + +(ತು ಬಂದುಬಿಡುತ್ತದೆ" ಎಂದು ಆತ +ದಡಪಡಿಸಹತ್ತಿದ. ಜನ ಕೂತಲೇ ನಿಂತಲೆ +ಒರಗಿದಲ್ಲೇ ಸರಿದರು ಮುದುಕ ಒಂದು ಕಡ +ಯಿಂದ ಹಾಸಿಗೆ, ಇನ್ನೊಂದು ಕಡೆಯಿಂದ +ಟ್ರಂಕು, ಮತ್ತೆ ಬೇಕೆ ಕಡೆಗಳಿಂದ ತರಣಿ, +ತಂಬಿಗೆ, ಕ್ಸೈಚೀಲ, ಬಡಿಗೆಗಳನ್ನು ಸಂಗ್ರ ಹಿಸಿ +ತಂದ. ಸ! ಬಾಗಿಲ ಬಳಿ ಜಮಾಯಿಸಿದ. + + +೧೧೫ + + +೧೧೬ + + +ಆ ಮೇಲೆ ತನ್ನ +ಮೋಕೆ ಹಾಕಿದ. +ಗಾಡಿ ಶಿಂತಿತು. + + +ಸ್ಥಳಕ್ಕೆ ಬಂದು ಪೇಪರಿನಲ್ಲಿ + + +ಮುದುಕ ಒಂದೊಂದೇ +ಸಾಮಾನು ಇಳಿಸಿದ. ಬಗಲಲ್ಲಿ ನಾಲ್ಕೈದು +ಪೇಪರ್‌ ತುರುಕಿ ಕೆಳಗಿಳಿದ. ಆ ಮೇಲೆ +ತಿರುಗಿ ಬಾಗಿಲಲ್ಲಿ ತಲೆ ಹಾಕಿ “ಒಂದಿಷ್ಟು ಆ +ಪೇಪರೆಲ್ಲ ಕೊಡ್ತೀರಾ ?" ಎಂದು ಒದರಿದ. +ಗಾಡಿಯೊಳಗಿದ್ದವರೆಲ್ಲ ಕಕ್ಕಾವಿಕ್ಕಿಯಾದರು. +ಡಬ್ಬಿಯೊಳಗೆ ಇನೂ ನಾಲ್ಕೈದು ಪೇಪರುಗಳಿ +ದ್ವವೆಂದು ಆ���ೇಲೆ ತಿಳಿಯಿತು ಬೇಕೆ ಬೇಕೆ +ಜನರ ಕೈಯಲ್ಲಿ ಇದ್ದ ಅವುಗಳ ಮಾಲಕರು +ಯಾರು ಎಂದು ಯಾರಿಗೂ ಗೊತ್ತಿರಲಿಲ್ಲ. +ಯಾರ ಯಾರ ಕೈಯಿಂದಲೋ ಯಾರ ಯಾರ +ಕೈಗೋ ಅವು ಹೋಗಿದ್ದವು. “ನಿಮ್ಮದೇನು?” + + +ಕಸ್ತೂರಿ, ಜುಲೈ ೧೯೬೧ + + +“ನಿಮ್ಮ ದೇನು?” ಎಂಬ ಪ ಪ್ರಶ್ನೆಗಳು ಡಬ್ಬಿ ಯೊಳ +ಗೆಲ್ಲ ಸುಳಿದಾಡಿ “ನನ್ನ ದಲ್ಲ' ನನ್ನ ದಲ್ಲ” ಎಂಬ +ಉತ್ತ ರ ತಂದವು. + + +ಗಾಡಿ ಸೀಟಿ ಹೊಡೆಯಿತು. “ಎಲ್ಲಾ ಪೇಪರು +ನನ್ನವಪ್ಪಾ, ದುಡ್ಡು ಕೊಟ್ಟು ಕೊಂಡದ್ದು. +ಕೊಡಿ ಬೇಗ, ಗಾಡಿ ಬಿಡುತ್ತದೆ.” ಎಂದು +ಮುದುಕ ಶೂಗಿದ. ಎಲ್ಲರೂ ಬೇಗ ಬೇಗ +ಪೇಪರು ಮಡಚಿ ಅವನಿಗೆ ಒಬ್ಬಿಸಿದರು. + +“ಅದರ ಮೇಲೆ ನನ್ನ ಚ ಹಾಕಿದ್ದೇನೆ,” +ಎಂದು ಮತ್ತೊಮ್ಮೆ ಕೂರಿ ಪೇಪರುಗಳನ್ನು +ಎಣಿಸಿಕೊಂಡ. “ ಇನ್ನೊಂದು ಪೇಜು ಎಲ್ಲೋ +ಉಳಿದಿದೆ ನೋಡಿ” ಎಂದಾತ ಗೋಗರೆಯುತ್ತಿ +ದ್ಮಾಗಲೇ ಗಾಡಿ ಹೊರಟಿತು. ೩ + + + + + +ರವೀಂದ್ರರ ಎಂಜನಿಯರಿಂಗ್‌ + + +ಕನಿವರ್ಯ ರವೀಂದ್ರರಿಗೆ ತಮ್ಮ +ಕವನ ಬರೆಯಬೇಕೆಂಬ ಆಸೆ ಮೂಡಿತು. + + +ಬಾಲ್ಯದಲ್ಲಿ ಒಮ್ಮೆ ಹೂವಿನ ರಸದಿಂದ +ಜಸಂಕೆ ಹಿಸುಕಿ ಹೊರತೆಗೆದ ರಸ + + +ಲೇಖನಿಯ ಮೊನೆಯನ್ನು ತೇವ ಮಾಡಲೂ ಸಾಲುತ್ತಿ ರಲಿಲ್ಲ. ಯಂತ್ರವೊಂದನ್ನು + + +ತಯಾರುಮಾಡಲು ಅಲೆಬಚಿಸಿ ಅದರ ನಕ್ಸೆಹಾಕಿದರು. +ಅದರ ಮೇಲೆ ಗುಂಡು ಕಲ್ಲಂತೆ ಸುತ್ತುವ + + +ಮರದ ಬಟ್ಟಿ ಲನ ಮಾಡಿಸಬೇಕು, +ಒನಕೆಯ ವಡಿ! ಇರಬೇಕು. + + +ತಳದಲ್ಲಿ ರಂದ್ರಗಳಿರುವ + + +ಆದಕ್ಕೊಂದು ಹಗ್ಗ ಸಂತ್ತಿ ಆದನ್ನೊ ದು + + +ಚಕ್ರ ದಿಂದ ತಿರುಗಿಸಬೇಕು ಎಂದು ನಿರ್ಧರಿಸಿ ಅವರ ಜ್ಕೊ ತಿ ಅಣ್ಣನ ಬಳಿ + + +ಬಯಕೆಯನ್ನು ಅರಂಹಿದರು. + + +ನೆಯ ದಿನವೇ. ಯಂತ್ರ ಸಿದ್ಧ ವಾಯಿತು. + + +ಅವರು ಬಡಗಿಗೆ ಆಪ್ಪ ಣೆ ಜರಿ ಮಾರ- + + +ಹೂಗಳಿಂದ ತುಂಬಿದ ಬಟ್ಟಿ ಲಿನಲ್ಲಿ + + +ಹಗ್ಗ ಸುತ್ತಿದ ಗುಂಡನ್ನು ತಿರುನಿದಷ್ಟೂ ಹೂಗಳು ಅರೆಯಲ್ಪ ಟು ಮುದ್ದೆ ಯಾ- + + +ದುನೇ ಹೊರತು ಟು ಹನಿ ಸಸ ಹೊರಬೀಳಲಿಲ್ಲ. +ರನೀಂದ್ರರ ಬಾಳಿನಲ್ಲಿ ಅವರು ಇಂಜನಿಯರಿಂಗ್‌ ಉದ್ಯೋಗ ಮಾಡಹೊರ + + +ಟಬುದು ಜತೆ! ಬಾರಿ + + +ಹಿ ಸಂಗ್ರಹ: ರವೀಂದ್ರ ನಾಥ ಎಸ", ಬೈ, + + + + + +ನಿಮ್ಮ ಸಾಯಕಲ್‌ ರಿಮ್‌ಗಳು ಹೊಳಪಾಗಿಯೂ +ಬಹುದಿನ ಬಾಳಿಕೆಯವೂ ಆಗುತ್ತಿವೆ. 40. 104510. + + +೧೮೭೮. 051೭೧ + + +೧೮೯£6೮.7೩೮€೧ಓ೬ + + +ರಿಮೋವಾ +ಸೈಕಲು ರಿಮ್‌ ಬ್ರಶ್‌ದಿಂದ +ನೀವು ಸೈಕಲು ಹತ್ತುವಾಗೆಲ್ಲ ಇದರಿಂದ ಸ್ವಚ್ಛ +ಮಾಡಿರಿ ಹಾಗೂ ಧೂಳು. ಹೊಲಸ: ಗಳಿಂದ ಕಾಪಾಡಿರಿ. + + +ಪ್ರತಿಯೊಂರು ಸೈಕ೮ೆಗೆ ಅತ್ಯವಶ್ಕ ಜೀಕಾರುರು. +ಥೆ ೦ ೆ ವ್‌ +ಡೀಸಲ್‌ ಲ್ಕ ಡಕಂ ಡಾಜು- + + + + + +ತ್ತಾ + + +ಸೆಕ್ಸೇರಿಯಾ ಚೆಂಬರ್ಸ ಈಗ ಪ್ರತಿಸ್ಯೆಕಲ್‌ಗೆ ಒಂದು +೧೩೯ ಮೇಡೋಜ. ಸ್ಟ್ರೀಟ ಮುಂಬಯಿ --೧ ಕಂಟೇನರದಲ್ಲಿ ನಾಲ್ದರಂತೆ +ದೊರೆಯುತ್ತವೆ + + +ಭಾರತದಾದ್ಯಂತ ಏಜಂಟರು ಹಾಗು ಹಂಚಿಕೆಗಾರರು ಬೇಕಾಗಿದಾ ರೆ + + +ದಕ್ಷಿಣ ಭಾರತದ ಹಂಚಿಕೆಗಾರರು : ಮೆಸರ್ಸ ಓಸ ಜಿ. ಕಾರ್ಪೊರೇಶನ" ಶೌಕ3* ಬಿಶಿಂಗ +೧ನೇ ಮಹಾಲ ಸಿಲ್ವರ'ಜ್ಕುಬಲಿ ಪಾರ್ಕೆ ರೋಡ ಬೆಂಗಳೂರು _೨ ಔ + + + + + +',ಅಾಜ್‌- 73��ಸವಾಶಾ + + +ತುಂಟ ಹುಡುರ ಜಗದ್ವಿಖ್ಯಾತ ಜಟ್ಟಿಯಾದ ಕಥೆ + + +ಬಲಭೀಮ ರಾಮಮೂರ್ತಿ + + +[ಕ +೪) +೪) +ಭ್ರ + +€ಟ್ಹ + +€_ ು + + +(' ಮಿಲೇಗಿೀ ದಾದಾ?” +ಈ ಶಬ್ಧಗಳು ಶಿವಿಗೆ ಬೀಳುತ್ತಲೇ ಪ್ರೊ. ಶಂಕ +ರರಾಯರು ವೃತ್ತ ಪತ್ರದಿಂದ ತಮ್ಮ ದೃಷ್ಟಿ +ಯನ್ನು ಎತ್ತಿ ಬಾಗಿಲ ಕಡೆಗೆ ಹೊರಳಿಸಿದರು +ಗೌರವರ್ಲ, ಸುದೃಢಕಾಯ, ಉಂಗುರಗೂದಲು, +ಸತ್ಯೇಜ ಮುಖಚರ್ಯ, ವಯಸ್ಸು ಸುಮಾರು +೧೫-೧೬ ಇರಬಹುದಾದ ತರುಣ ಹುಡುಗನೊಬ್ಬ +ಬಾಗಿಲಲ್ಲಿ ನಿಂತಿದ್ದ ಶಂಕರರಾಯರು, +“ಆಪ್‌ ಸರ್ಕಸ್‌ ಮೆ ಕ್ಯಾ ಕಾಮ್‌ ತರೆಂಗೇ?” + + +ಶಿವಾಜಿ ಶಂಕರ ಕಾರ್ಲೇಕರ + + +ಎಂದು ಪ್ರಶ್ನಿಸಿದರು. “ ಮೈ ರೋಮನ್‌ ರಿಂಗ, +ಮಸಲ್‌ ಕಂಟ್ರೋಲ್‌ ಔರ್‌ ಅಕ್ರೊಬೆಟಿಕ್‌ +ಫೀಟ್ಸ್‌ ಕರತಾ ಹುಂ.” ಅವನನ್ನು ಸರ್ಕಸ್ಸಿ +ನಲ್ಲಿ ನೇವಿ.ಸಿಕೊಂಡರು. + +ಈ ಹೈದ ಮತ್ತಾರೂ ಅಲ್ಲ; ಭಾರತ +ದಲ್ಲೆಲ್ಲ ಖ್ಯಾತಿವೆತ್ತಿದ್ದ ಪ್ರೊ. ರಾಮಮೂರ್ತಿ +“ಸ್ಕಾಂಡೊ.” ಇವರ ಜನ್ಮ೧೮೯೦ ರಲ್ಲಿ ಆಂದ್ರದ +ವಿಜಯನಗರ ಎಂಬ ಪಟ್ಟಣದ ಹತ್ತಿರದ ಪೆದ್ನಾ +ಪುರ ಎಂಬ ಹಳ್ಳಿಯೊಂದರಲ್ಲಿ ಆಯಿತು. ತಂದೆ- + + + + + + + + +1 + + +ಬಲಭೀಮ ರಾಮಮೂರ್ತಿ .. ೧೧೯ + + +ತಾಯಿ' ಬಡವರು. ತಂದೆ ಹೊಲದಲ್ಲಿ ಕೂಲಿ +ಕುಂಒಳಿ ಮಾಡುತ್ತಿದ್ದರು. ಬಹಳ ವರ್ಷಗಳ +ವರಿಗೆ ಮಕ್ಕ 1ಡಿ. ಸಗದ ರಾಮಮೂರ್ತಿ + + +ಮಂತನಿಗೆ ರ್ನ ಬೇಡಿಕೆ ಜು +ತೆನ್ನುವಂತೆ.. ರಾಮಮೂರ್ತಿ ಹ + +ಅಂತೆಯೆ ಹನ.ಮಂತನ ಆರಾಧ್ಯ +ರಾಮನ ಹೆಸರನ್ನೇ ಕೂಸಿಗೆ ಇಟ್ಟಿರು. ಆದರೆ +ರಾಮಮೂರ್ತಿಯ ದೌ ರ್ಭಾಗ್ಯ. + + +ದ +ಬಹುಕಾಲ ಲಭಿಸಲಿಲ್ಲ ಒಂದು. ವರ್ಷದೆ + + +ಗಾಗಿಯೆ ತಂದೆ ತೀರಿಕೊಂಡರು. +ಗನ ತ ತಾಯಿಯೆ ಇವರನ್ನು + + +ತೊಡಗಿದರು. ಹೇಳತೀರಂದ +ತಿ ೫. ಚ” ಮುಸುರೆ ತಿಕ್ಕ ಕೂಲಿಮಾಡಿ ತಾಯಿ +ಚರಿತಾರ್ಥ ಇ ನಡೆಸಿದರು. ರಾಮಮೂರ್ತಿ +ಯೆಂದರೆ ಅವರಿಗೆ ಕಂಠಮಣಿ, ವಗುವಿಗೆ ಆರು +ವರ್ಷವಾಗುತ್ತಲ್ಲೇ ಅಲ್ಲಿಯೇ ಊರಲ್ಲಿ ಸಾಲೆಗೆ +ಸೇರಿಸಿದರು. ಆದಕೆ ಪಾಠ ಓದಲಿಕ್ಕೆ ಹಟ್ಟಿದ +ಈ ವ.ಗು ಶಾಲೆಯಲ್ಲಿ ಲಕ್ಷ್ಮ ಕೊಡುತ್ತಿರಲಿಲ್ಲ. +ಹೊಡೆದಾಡುವ ಸಂದರ್ಭವಿದ್ದರೆ ಕೇಳಿ. ಈ +ಮಲ್ಲ ಎಲ್ಲರಿಗಿಂತ ಮುಂದೆ! ಒಮ್ಮೆ ತನಗೆ +ಆಟಿಗೆಯ ಮೋಟಾರನ್ನು ತಂದು ನಕಾಡ +ತಾಯಿಯನ ನ್ನ ಸರಾಗ ಸಾಕಷ್ಟ ದುಡ್ಡು +ಇಲ್ಲದ ತಾಯಿ ನಿರಾಕರಿಸಿದಳು. ಸ ಹೋಗಿ +ತಾಯಿಯ ಒಂದು ಕಿವಿಯನ್ನೇ ಕಡಿದ. ಬಿಟ್ಟಿ. +ರಕ್ತ ಧಾರೆಯಾಗಿ ಸುರಿಯಲಾರಂಭಿಸಿತು.' ಇದು +ತೀರ ಚಿಕ್ಕ ವಯಸಿ ಸ್ಸಿನಲ್ಲಾ ದರೆ ಶಾಲೆಯಲ್ಲೂ +ಇಂಥ ಸ ಸಂಕಟಕ್ಕೆ ಶಿಕ್ಷಕರನ್ನೇ ಗುರಿ +ಮಾಡಿದ್ದ ಈ ಬಂಟ! +ಒಂದ, ದಿನ ರಾಮಮೂರ್ತಿ ಮೂರು-ನಾಲ್ಕು +ಚೇಳುಗಳನ್ನು ಹಿಡಿದುಕೊಂಡು ಬಂದ. -ದಾರ +... ದಿಂದ ಅನನ. ಕಟ್ಟಿ ಖರ್ಚಿಗೆ ಕಟ್ಟಿದ. ಶಿಕ್ಷ +ಕರು ಯಥಾಪ್ರ ಬ ಬಂದು ಬುರ್ಚಿಯಲ್ಲಿ +ವಿಶ್ರಮಿಸಿ. ಹೌದು, ನಿಜವಾಗಿಯೂ + + +ವಿಶ್ರಾಂತಿ ಹೊಂದುವ ಕ್ರಮ ಪೂರ್ತಿಗೊಳಿಸ +ಲೆಂದು ಮೇಜಿನ ಮೇಲೆ. ಕಾಲು ಚಾಚಿ ಸ್ವಲ್ಪ +ನಿದ್ರಿಸಿದರು. ಸ್ವಲ್ಪ ಹೊತ್ತು ಕಳೆಯುವಷ್ಟರಲ್ಲಿ +ಚೇಳು ಕಡಿದದ್ದರಿಂದ ಶಿಕ್ಷಕರು ಅಕ್���ರಶಃ +ನರ್ತಿಸಲಾರಂಭಿಸಿದರು. +ಹುಡುಗರನ್ನು ನಗಿಸಲಿಕ್ಕೆ ಚೆನ್ನಾಗಿತ್ತು. ಕೊನೆಗೆ +ಈ ಕಿಡಿಗೇಡಿತನ ಯಾರದೆಂಬುದು ತಿಳಿಯಿತು. +ರಾಮಮೂರ್ತಿಯನ್ನು ಶಾಲೆಯಿಂದ ಓಡಿಸಿದರು. +ಶಾಲೆಯೇ ಇಲ್ಲವಾದ ಮೇಲೆ ಹುಂಬತನಕ್ಕೆ +ಇನ್ನಷ್ಟ ಸ್ವಾತಂತ್ರ್ಯ ಲಭಿಸಿತು. ಆದರೆ ಕಷ್ಟ +ದಿಂದ ಜೀವನ ಸಾಗಿಸಿದ್ದ ತಾಯಿಗೆ ಮಗನ +ಈ ವರ್ತನೆಯಿಂದ ಬಹಳ. ಕೆಡುಕೆನಿಸುತ್ತಿತ್ತು. +ಒಂದು: ದಿನ ರಾಮಮೂರ್ತಿ ಒಬ್ಬ ಹುಡುಗನ +ತಲೆ ಒಡೆದ. ಆ ಹುಡುಗನ ತಂದೆ ತಾಯಿಗಳು +ಬೊಬ್ಬಿಡ.ತ್ತಾ ಇವನ ತಾಯಿಯ ಶಡೆಗೆ +ಬಂದತು. ಆದಿನ ತಾಯಿ ಹಿಂದೆಂದೂ ಮಗನ +ವೈಮೇಲೆ ಒಂದು ಬೆರಳನ್ನೂ ಎಬ್ಬಿ ಸದಿದ್ದವಳು +ವೈಮುರಿ ಹೊಡದಳು. ಮಗನನ್ನು ಅಷ್ಟು +ಹೊಡೆದ ದಿನದಿಂದ ಆ ತಾಯಿ ಹಾಸಿಗೆ ಹಾಕಿದ +ವರು. ಏಳಲಿಲ್ಲ... ಸಾಯುವಾಗ ಮಗನನ್ನು +ಸನಿಹಕ್ಕೆ ಕರೆ ಕೆಸಿಕೊಂಡರು. ಕಣ್ಣು ತುಂಬ +ನೀರು. ".ದ್ಧದಿತ ಕಂಠ. ನಡುಗುವ ಕೈಗಳಿಂದ +ಮಗನ ವ. ಖವನ್ನು ತೀಡಿ ಮುಗ್ಗು ಇನ್ನು +ವ್ಲೇಲೆ ನಿನ್ನ ಟ್‌ ಸುಧಾರಿಸಿಕೊ. +ಎಂದು ಹೇಳಿದರು. ಎಂದೆಂದೂ ತೋಕಿಸ ಸದಿದ್ದ +ರಾಮಮೂರ್ತಿ ಆದಿನ ಜೀವನದ ದುಃಖವನ್ನು +ಮೊದಲ ಬಾರಿ ಅನುಭವಿಸಿದ. ಇನ್ನು ತನ್ನ +ತಾಯಿ ತನಗೆ ಎಂದೆಂದೂ ಸಿಗಲಾರಳು, +ತನ್ನನ್ನು ಬಿಟ್ಟು ಹೋಗುತ್ತಾಳೆ. ಎಂದು ತಿಳಿ +ಯಿತು... ರಾಮಮೂರ್ತಿ ಪಶ್ಚಾ ತ್ತಾಪದಿಂದ +ಬೆಂದು ಕಣ್ಣಿ ಛು ಸುರಿಸುತ್ತ ತಾಯಿಯ ಪಾದ +ಗಳಿಗೆ ಎರಗಿ, “ ಅಮ್ಮಾ ನಾನಿನ್ನು ಎಂದಿಗೂ +ಈ ರೀತಿ ವರ್ತಿಸಲಾಕೆ' ಎಂದು ಹೇಳಿದರು. +ಇಯಿಗೆ ತನ್ನೆ ಮಗನ ಬಗ್ಗೆ ಅಭಿಮಾನವೆನಿ + + +ಅವರ ರಂಭಾಟಿ'" + + +೧೨೦ + + +ಸಿತು... ಎದೆಗವಚಿಕೊಂಡು ಮುದ್ದಿಸಿದರು. +ಹಾಗೇ ಅದೇ ಸ್ಥಿತಿಯಲ್ಲಿ ದೇವಲೋಕದ ದಾರಿ +ಹಿಡಿದರು. ಶವವನ್ನು ಅಂತ್ಯಸಂಸ್ಕಾರಕ್ಕೂ +ಬಿಡದಂತೆ ರಾಮಮೂರ್ತಿ ಹಿಡಿದು ಬಿಟ್ಟಿದ್ದ. +ಮಹತ್ಛ್ರಯಾಸದಿಂದ ಬಿಡಿಸಿದರು. ತಾಯಿ.ಯ +ಪ್ರೇತ ಸುಡುತ್ತಿರುವುದನ್ನು ರಾಮಮೂರ್ತಿ +ಅರಿವುಗೆಟ್ಟು ನೋಡುತ್ತಿದ್ದ. ಕಣ್ಣಲ್ಲಿ ನೀರೇ +ಇಲ್ಲ... ಅವರಲ್ಲಿಯ ಆರ್ದ್ರತೆಯೆ ಅಟ್ಟಿಸಿ +ಹೋಗಿತ್ತೇನೋ ! ಸ್ಮಶಾನದಿಂದ ತಿರುಗಿ ಬರ +ಲಿಕ್ಕೂ ಒಪ್ಪಲಿಲ್ಲ. ಕೊನೆಗೆ ನಾಲ್ಕೈದು ಜನ +ಸರಿ ಅವರನ್ನು ಅಕ್ಷರಶಃ ಎತ್ತಿಕೊಂಡೇ ಮರಳಿ +ದರು. ಅದೇ ಊರಲ್ಲಿ ರಾಮಮೂರ್ತಿಯ ಆಪ್ತ +ಕೊಬ್ಬರಿದ್ದರು. ಅವರು ಸಣ್ಣ ಸರ್ಕಸ್ಸೊಂದ +ರಲ್ಲಿ ಕೆಲಸಕ್ಕಿದ್ದರು. ಅದೇ ಆಗ ಊರಿಗೆ +ಮರಳಿ ಬಂದಿದ್ದ ಅವರು ರಾಮಮೂರ್ತಿಯ +ಸ್ಥಿತಿಯನ್ನು ನೋಡಿ ಅವರನ್ನು ತಮ್ಮೊಂದಿಗೆ +ಕರೆದೊಯ ರು. ತಮ್ಮ ದಿಗೆ ಸರ್ಕಸ್ಸಿನಲ್ಲಿ +ಒಯ್ದ ರಾಮಮೂರ್ತಿಯನ್ನು ಅವರು ನೂರ್‌- +ಮಹಂಮದ ಎಂಬ-ಗುರುವಿನ ಕಡೆಗೆ ಸರ್ಕಸ್‌ +ಶಿಕ್ಷಣಕ್ಕೆಂದು ಒಪ್ಪಿಸಿದರು. ನೂರ್‌ಮಹಂಮದ +ಎತ್ತರದ ಆಳು. *ೆಲಸದಲ್ಲಿ ನಿಷ್ಣಾತ. ಆದರೆ +ಕೇವಲ ಮಿತಿಮೀರಿದ ಕುಡುಕತನದಿಂದ ದೊಡ್ಡ +ದೊಡ್ಡ ಕಂಪನಿಗಳಿಂದ ಹೊರಬಿದ್ದು ಈ ಸಣ್ಣ +ಕಂಪನಿಯನ್ನು ಆಶ್ರಯಿಸಿದ. + +ಮೊದಲೇ ವ್ಯಾಯಾಮಫಿ ಬ್ರೀತಿ, ಈಗ ತಕ್ಕ +ಅವಕಾಶ ನಕ್��� ಸ್‌ ಕೆಲಸಗಳಿಗಿಂತ +ಶಕ್ತಿಪ್ರಧಾನವಾದ ಕೆಲಸಗಳಲ್ಲಿ ರಾಮಮೂರ್ತಿಗೆ +ಬಲು ಆಸಕ್ತಿ. ನೂರ್‌ಮಹಂಮದ ಅಂಥ *ೆಲಸ +ಗಳನ್ನೇ ಸಲಿಸಿದ. + +ನಾಲ್ಕು ವರ್ಷಗಳಲ್ಲಿ ರಾಮಮೂರ್ತಿ +ರೋಮನ್‌ ರಿಂಗ, ಮಸಲ್‌ ಕಂಟ್ರೋಲ್‌, +ಅಕ್ರೊ ಬೆಟಿಕ್‌ ಫೀಟ್ಸ್‌, ಮೊಳೆಯ ಹಾಸಿಗೆ +ಜಾ ಹಲಗೆಯ ಮೇಲೆ ಮಲಗಿ ಎದೆಯ +ಮೇಲೆ. ಬಂಡೆಯನ್ನು ಒಡೆಯಿಸಿಕೊಳ್ಳುವುದು + + +ರ್ಜ ಲ್ಸ + + +ಕಸ್ತೂರಿ, ಜುಲೈ ೧೯೬೧ + + +ಮುಂತಾದ ಪ್ರಯೋಗಗಳನ್ನು ಕಲಿತರು. ಇದೇ +ಹೊತ್ತಿಗೆ ಇವರೊಂದಿಗೆ ಇವರ ಆಪ್ತನ ಮಗ +ಳಾದ ಪಾಪಮ್ಮ ಎಂಬ ಹುಡುಗಿಯೂ ಕಲಿಯು +ತ್ತಿದ್ದಳು. ಸುಂದರಿ, ಗುಣವತಿ. ಪ್ರೀತಿ ಬೆಳೆ +ಯಿತು. ಲಗ್ನವಾಗಲು ಅಡ್ಡಿ ಏನೂ ಉಳಿ- +ದಿರಲಿಲ್ಲ. + +ಆದರೆ ಒಂದು ದಿನ ಈ ಸ್ವಪ್ನ ಸಂಪೂರ್ಣ +ಉಡುಗಿ ಹೋಯಿತು. ರಾಮಮೂರ್ತಿಯ ಆಪ್ತ +ರಾಮುಲು ಕ್ರಾಸ್‌ ರೋಪ"ನ ಕೆಲಸ ಮಾಡು +ತಿದ್ದ. ಕ್ರಾಸ್‌ ಸ ಎಂದರೆ ಡೇಕೆಯ ನಾಲ್ಕು +ಕಂಬಗಳಿಗೆ ಎರಡು ಹಗ್ಗಗಳನ್ನು ಒಂದಕ್ಕೊಂದು +ಛೇದಿಸುವಂತೆ. ಶಟ್ಟಿ ಛೇದಬಿಂದುವಿನಲ್ಲಿ +ರಾಮುಲು ತನ್ನ ಮಗಳನ್ನು ಹೆಗಲ ಮೇರೆ +ಹೊತ್ತು ನಿಲ್ಲುತ್ತಿದ್ದನಲ್ಲದೆ ಆ ಮೇಲೆ ಮಗಳ +ಕಾಲನ್ನು ಕೈಯಲ್ಲಿ ಹಿಡಿದು ಹಿಂದಕ್ಕೆ ಮೈ ಚೆಲ್ಲಿ +ತನ್ನ ಕಾಲನ್ನು ಛೇದಬಿಂದುವಿನಲ್ಲಿ ಗಟ್ಟಿಯಾಗಿ +ಸಿಕ್ಕಿಸಿ ಸಮತೂಕ ಉಳಿಸಿಕೊಳ್ಳುತ್ತಿದ್ದ. ಹಾಗೂ +ಮಗಳನ್ನು ಕೈಯಲ್ಲಿ ಹಿಡಿದು ಗರಗರನೆ ತಿರುಗಿ- +ಸುತ್ತಿದ್ದ.. ಈ ಆಟದಲ್ಲಿ ಕೆಳಗೆ ಜಾಳಿಗೆ ಹಿಡಿದು +ರಕ್ಷಣೆ ಮಾಡುವ ರೀತಿ ಇರಲಿಲ್ಲ. ಅಲ್ಲಿಂದ +ಬಿದ್ದರೆ ಪ್ರಾಣ ಉಳಿಯುವ ಸಂಭವವೇ ಇರ +ಲಿಲ್ಲ. ಒಂದು ದಿನ ಮೈಯಲ್ಲಿ ಸ್ವಲ್ಪ ಜ್ವರ ಇರು +ವಾಗಲೇ ರಾಮುಲು ಹಗ್ಗ ದ ಮೇಲೆ ಏರಿದ. +ಪಾಪಮ್ಮನನ್ನೂ ಹೆಗಲಮೆ ಲೆ ಹೊತ್ತ. ಹಿಂದೆ +ಮ್ಳ ಚೆಲ್ಲ ಕಾಲನ್ನು ಛೇದಬಿಂದುವಿನಲ್ಲಿ ಸಿಕ್ಕಿಸ +ಬೇ "ಕೆದಿದ್ದ. ಸಾ ಅವನ ಕಾಲು "ತಪ್ಪಿ ತು, +ಕ್ಷಣಾರ್ಧದಲ್ಲಿ ಐರಡು ಜೀವಿಗಳು ಕಳಗೆ +ಬಿದ್ದವು. ಪಾಪಮ್ಮ _ನಪ್ರಾಣ ಆಗಲೇ ಹೋ- +ಯಿತು. ರಾಮುಲು ಮತ್‌ ಹೋದ. ದವಾ +ಖಾನೆಯಲ್ಲಿ ಎರಡು ದಿನಗಳ ತರುವಾಯ ಅವನ +ಮ ತ್ಯುವಾಯಿತು. + +2 ರಾಮಮೂರ್ತಿ ಕೊನೆಯದಾಗಿ ಒಂಟಿಗ`. +ನಾದರು. ಜೀವನದಲ್ಲಿ ತನಗೆ ಯಾವ ಅನುಬಂಧ +ಗಳೇ ಉಳಿದಿಲ್ಲವೇನೊ ಎಂದು ಭಾವಿಸಿದರು. ಆ + + + + + +ಬಲಭೀಮ ರಾಮಮೂರ್ತಿ ೧೨೧ + + +ಸರ್ಕಸ್ಸಿನಲ್ಲಿ ತಾನು ಜೀವಿಸಲಾರೆನೆನ್ನುವಷ್ಟು +ಹುಚ್ಚಾದರು. ಮುಂದೆ ಒಂದು. ದಿನ ನಮ +ಸರ್ಕಸ್ಸಿಗೆ ಬಂದರು. ತಿಂಗಳಿಗೆ ೧೫೦ ರೂಪಾಯಿ +ಸಂಬಳಕ್ಕೆ ಒಪ್ಪಿ ನಮ್ಮಲ್ಲಿ ಉಳಿದ ರಾಮ- +ಮೂರ್ತಿ ಬಹುಕಾಲ ನಮ್ಮಲ್ಲಿಯೆ ಉಳಿದರು. +ರಾಮಮೂರ್ತಿ ಒಬ್ಬರೇ ಇದ್ದದ್ದರಿಂದ +ತುಂಬ ದುಡ್ಡನ್ನೂ ಕೂಡಹಾಕಿದರು. ವ್ಯಾ- +ಯಾಮದಿಂದ ಶಕ್ತಿಯನ್ನು ವರ್ಧಿಸಿಕೊಂಡು +ಹೆಸರಾಂತ ಜಟ್ಟಿಗಳೂ ಆದರು. ಅವರ ಶಕ್ತಿಯ +ಪ್ರಯೋಗಗಳನ್ನು ನೋಡಿ ಜನರು ಬೆರಳು ಕಚ್ಚಿ +ಕೊಳ್ಳಲಾರಂಭಿಸಿದರು. ತೆಂಗಿನ ಮರವನ್ನು + + +ಬರಿಕೈಗಳಿಂದ ಅಲುಗಾಡಿಸಿ ತೋರಿಸಿದರು. ಗಿಡ + + +ಟಲ್‌ ಷ್‌ ಖಳ 4್‌್‌್ಸ್‌್ಸ್ಮ್ಹ್‌್ಹ + + + ಪಡತತತಕಟುವ + + +ಅಲುಗಾಡಿದಂತೆಲ್ಲ ಕಾಯಿಗಳು ಪಟಪಟನೆ +ಉದುರತೊಡಗಿದವು. ಅದನ್ನು. ನೋಡಿ +ಹನುಮಂತನ ಅವತಾರವೇ ಇವರೆಂದುದುಂಟು, +ನಡೆಯುವ ಗಾಡಿಯನ್ನು ಕೈಯಿಂದ ತಡೆದು ನಿಲ್ಲಿ +ಸುವುದನ್ನು ಇವರು ಅಭ್ಯಾಸ ಮಾಡಿದ್ದರು. +ಮೋಟಾರುಗಳನ್ನು ತಡೆದುನಿಲ್ಲಿಸುವ ಇವರ ಪ್ರ- +ಯೋಗ ಅದ್ಭುತವಾಗಿರುತ್ತಿತ್ತು. ಇವರ ಎರಡೂ +ಮಗ್ಗಲಿಗೆ ಮೋಟಾರುಗಳನ್ನು ಇವರ ಕಡೆಗೆ +ಬೆನ್ನು ಮಾಡಿ ನಿಲ್ಲಿಸಿ ಕೈಗಳಿಗೂ ಮೋಟಾರುಗಳ +ಹಿಂಬದಿಗಳಿಗೂ ದಪ್ಪ ಹಗ್ಗಗಳನ್ನು ಕಟ್ಟಿ + + +" ಮೋಟಾರುಗಳನ್ನು ಶುರು ಮಾಡುತ್ತಿದ್ದರು. ಆಗ + + +ಇವರು ತಮ್ಮ ಎಲ್ಲ ಶಕ್ತಿಯನ್ನು ಒಟ್ಟುಗೂಡಿಸಿ +ಕೈಗಳನ್ನು ಬಿಗಿಯಾಗಿ ಹಿಡಿದುಬಿಡುತ್ತಿದ್ದರು. +ಇದರ ಪರಿಣಾಮವಾಗಿ ಮೋಟಾರುಗಳ +ಹಿಂಗಾಲಿಗಳು ನಿಂತಲ್ಲಿಯೇ ನೆಲವನ್ನು ಕೆದರಿ + + +ಮಣ್ಣು ತೂರಿ ಅಲ್ಲಿ ತಗ್ಗನ್ನು ಮಾಡುತ್ತಿದ್ದುವೇ + + +ವಿನಾ ಒಂದಂಗುಲವೂ ಮುಂದೆ ಹೋಗುತ್ತಿರ +ಲಿಲ್ಲ. ಅದರಂತೆಯೆ ಮೊಳೆಗಳಿರುವ ಹಲಗೆಯ +ಮೇಲೆ ಮಲಗಿ ಎದೆಯ ಮೇಲೆ ಒಂದು ಹಲಗೆ +ಯನ್ನು ಇರಿಸಿಕೊಂಡು ಅದರ . ಮೇಲೆ ಆನೆ +ಯನ್ನು ನಿಲ್ಲಿಸಿಕೊಳ್ಳುತ್ತಿದ್ದರು. ಇಂಥ +ಪ್ರಯೋಗಗಳು ರಾಮಮೂರ್ತಿಯವರಿಗೆ ಅಪಾರ +1೭ 5-16 + + +ಫ್ರಿ + + +ಕೀರ್ತಿಯನ್ನು ತಂದುಕೊಟ್ಟವು. ಅವರ ಸಂಬಳ +ವನ್ನು ಒಮ್ಮೆ ಇಮ್ಮಡಿಸಿ ೩೦೦ ರೂ. ಮಾಡ +ಲಾಯಿತು. ಆದರೆ ಇಷ್ಟರಲ್ಲಿ ರಾಮಮೂರ್ತಿ +ಯವರಿಗೆ ನೌಕರಿ ಬೇಸರ ಬರಲಾರಂಭಿಸಿತು. +ತಾವೇ. ಒಂದು ಸ್ವಂತ ಸರ್ಕಸ್‌ ಕೆಂಪಿನಿ +ತೆಗೆಯಬೇಕೆಂಬ ವಿಚಾರ ಅವರ ತಲೆಯಲ್ಲಿ +ಸುಳಿದಾಡಲಾರಂಭಿಸಿತು. ಕೊನೆಗೆ ಒಂದು ದಿನ +ಅವರು ಕಾರ್ಲೇಕರ್‌ ಸರ್ಕಸನ್ನು ಬಿಟ್ಟರು. + +ಕಾಕ್ಸೇಕರ್‌ ಸರ್ಕಸ್‌ ಬಿಟ್ಟಿ ವರು ಸೀದಾ ತಮ್ಮ +ಜನ್ಮಭೂಮಿ ವಿಜಯನಗರಕ್ಕೆ ಹೋದರು. ಆಗ +ಅದು ಸಂಸ್ಸಾನವಾಗಿತ್ತು. ಅಲ್ಲಿಯ ಮಹಾ +ರಾಜಕೆದುರು ತಮ್ಮ ಶಕ್ತಿಯ ಪ್ರಯೋಗಗಳನ್ನು +ಮಾಡಿತೋರಿಸಿ ಅವರನ್ನು ಮಂತ್ರ ಮುಗ್ಧ ಗೊಳಿ +ಸಿದರು. ಮಹಾರಾಜರು ಸಂತುಷ್ಟರಾಗಿ ಅತುಲ +ಸಂಭಾವನೆ ಇತ್ತು ಗೌರವಿಸಿದರಲ್ಲದೇ, ಸ್ವಂತ +ಸರ್ಕಸ್ಸಿನ ವಿಚಾರವನ್ನು ತಿಳಿದುಕೊಂಡು +೧೦,೦೦೦ ರೂಪಾಯಿ ಮತ್ತು ಆರು ಉತ್ತಮ +ಕುದುರೆಗಳನ್ನು ಕೊಟ್ಟರು. + +ಇದರಿಂದ ಹುರಿದುಂಬಿದವರಾಗಿ ರಾಮ +ಮೂರ್ತಿಯವರು ೧೯೧೧ ರಲ್ಲಿ ಸ್ವಂತ ಸರ್ಕ +ಸ್ಸನ್ನು ಪ್ರಾರಂಭಿಸಿದರು. ಸರ್ಕಸ್ಸಿನ ಹೆಸರು +ಪ್ರೊ. ರಾಮಮೂರ್ತಿ ಸರ್ಕಸ್‌ ಎಂದಾಗಿತ್ತು. +ಈ. ಸರ್ಕಸ್ಸಿನಲ್ಲಿ. ಒಂದೂ ಪಶು ಅಥವಾ +ಪಕ್ಷಿ ಇರಲಿಲ್ಲ... ಬರಿಯ ಶಕ್ತಿ ಪ್ರಯೋಗ +ಗಳಿಗೆ ಪ್ರಾಧಾನ್ಯ. ಇದರಲ್ಲಿ ಬಹಳ ಜನ +ಜಟ್ಟಿಗಳಿದ್ದರು. ಸರ್ಕಸ್ಸಿನ ಡೇರೆಯ ಬಾಗಿಲು +ಗಳಲ್ಲಿ ದೊಡ್ಡ ದೊಡ್ಡ ಮುಂಡಾಸುಗಳನ್ನು +ಸುತ್ತಿದ ಪಹೆಲವಾನರು ನಿಂತದ್ದು ಕಾಣು +ತ್ತಿತ್ತು... ಪ್ರವೇಶದ್ವಾರದಲ್ಲಿ ಸ್ವತಃ: ತಾವೇ +ಪಹೆಲವಾನರ ಉಡುಪನ್ನು ಧರಿಸಿ ನಿಂತುಕೊಳ್ಳು +ತ್ತಿದ್ದರು. ಅಖಿಲ ಭಾರತವನ್ನಲ್ಲದೆ ಸಿಲೋನ್‌, +ಮಲಾಯಾ, ಜಾವಾ, ಸುಮಾತ್ರಾ, ಇಂಡೋ +ಚೀನ, ಸಯಾಮ, ಬ್ರಹ್ಮದೇಶ ಮುಂತಾದ +ಅನೇಕ ಹೊರನಾಡುಗಳಲ್ಲೂ ರಾಮಮೂರಿ ಯ + + +೧೨೨ + + +ವರ ಸರ್ಕಸ್‌ ತಿರುಗಿತು. ಸಾಕಷ್ಟು ದುಡ್ಡನ್ನೂ +ಗಳಿಸಿತು. ಆದರೆ ರಾಮಮೂರ್ತಿಯವರ ಸ್ವಭಾವ +ಸ್ವಲ್ಪ ದುಂದುಗಾರಿಕೆಯದು. ತಮ್ಮ ನೌಕರ +ರಿಗೆ ರಾಜೋಚಿತ ಊಟವನ್ನು ನಿತ್ಯ ಒದಗಿಸು +ತ್ತಿದ್ದರವರು. ಯಾಕೀ ಕ್ಸೈ ಒಡ್ಡಿ ಕೇಳಿದರೆ +ಇಲ್ಲೆನ್ನಲರಿಯದ ಜೀವ ಇವರದು. ಗವರ್ನರರು, +ಸಂಸ್ಥಾನಿಕರುಗಳಿಂದ ಅನೇಕ ಪದಕಗಳನ್ನು +ದೊರಕಿಸಿದರೂ ಒಂದು ವಿಷಯದಲ್ಲಿ ಮಾತ್ರ +ಕಾಲು ಜಾರಿ ಉಜ್ವಲ ಚರಿತ್ರೆಗೆ ಕಲಂಕ ತಗ- +ಲಿಸಿಕೊಂಡರು. + +ಮೇಲೆ ಹೇಳಿರುವ ವಿಜಯನಗರದ ಮಹಾ +ರಾಜರು ಒಬ್ಬ ಸುಂದರ ತರುಣಿಯನ್ನು ಇಟ್ಟು +ಕೊಂಡಿದ್ದರು. ಅವಳ ಮೇಲೆ ಅತಿಪರಿಚಯ +ದಿಂದ ರಾಮಮೂರ್ತಿಗಳ ಮನಸ್ಸು ಹರಿಯಿತು. +ಪ್ರೀತಿ ಬೆಳೆಯಿತು. ಮುಂದುವಕಿದು ಅವರು ಅವ +ಳನ್ನು ಓಡಿಸಿಕೊಂಡು ಮುಂಬಯಿಗೆ ಹೋದರು. +ಮಹಾರಾಜರ ಸಿಟ್ಟು ಅನಾವಾರವಾಗಿ ರಾಮ +ಮೂರ್ತಿಗಳ ಹೆಸರಿನಿಂದ ವಾರಂಟು ತೆಗೆಸಿದರು. +ಅದನ್ನು ತಬ್ಬಸಲು ರಾಮಮೂರ್ತಿ ತಮ್ಮ ಸರ್ಕ- +ಸ್ಸನ್ನು ಫ್ರಾನ್ಸಿಗೆ ಒಯ್ದರು. ಇದಕ್ಕೆ ತಕ್ಕ +ಯೋಜನೆ ಮೊದಲೇ ಸಿದ್ಧಪಡಿಸಿಕೊಂಡಿದ್ದರು. + +ಫ್ರಾನ್ಸಿನಲ್ಲಿ ಆರು ವರ್ಷ ಉಳಿದರು. ಪ್ಯಾರಿಸಿ +ನಲ್ಲಿದ್ಯಾಗಲೇ ಒಂದು ಶೆಟ್ಟ ಘಟನೆ ಸಂಭವಿ +ಸಿತು. ಅದು ರಾಮಮೂರ್ತಿ ಸರ್ಕಸನ್ನೇ ಕೊನೆ- +ಯದಾಗಿ ಮುಚ್ಚಿತು + +ರಾಮಮೂರ್ತಿಗಳು ಮೊಳೆಯ ಹಾಸಿಗೆಯ +ಮೇಲೆ ಮಲಗಿ ಎದೆಯ ಮೇಲೆ ಆನೆಯನ್ನು ನಿಲ್ಲಿಸಿ +ಕೊಳ್ಳುತ್ತಿದ್ದ ರಷ್ಟೇ ! ಅವರ ಎದೆಯ ಮೇಲಿನ + + +ಕಸ್ತೂರಿ, ಜುಲೈ ೧೯೬೧ + + +ಹಲಗೆಯನ್ನು ಪರೀಕ್ಷಿಸಿ ನೋಡುವ ಕೆಲಸ +ಮ್ಯಾನೇಜರನ ಕಡೆಗಿತ್ತು. ಮ್ಯಾನೇಜರನೊಂದಿಗೆ +ಏನೋ ಕಾರಣದಿಂದ ಸ್ವಲ್ಪ ಜಗಳವಾಗಿದ್ದರಿಂದ +ಅದೇ ಮಾತಿನ ಸೇಡು ತೀರಿಸಲೆಂದು ಮ್ಯಾನೇ- +ಜರ ಮುರುಕು ಹಲಗೆಯನ್ನು ಆದಿನ ಇವರ +ಎದೆಯ ಮೇಲೆ ಇರಿಸಿದ. ಇದಾವುದನ್ನೂ ಅರಿ +ಯದ ರಾಮಮೂರ್ತಿ ಆಟಕ್ಕೆ ಸಿದ್ಧರಾದರು. +ಆನೆ ಎದೆಯೇರುವುದೇ ತೆಡ್ಕ ಹಲಗೆ ಮುರಿಯಿತು. +ಆಗಬಾರದಿದ್ದ ಅನಾಹುತ ಆಗಿ ಹೋಯಿತು. +ರಾಮಮೂರ್ತಿಗಳ ಮೂರು ಪಕ್ಕೆಲವುಗಳೇ +ಮುರಿದವು. ಅವರು ಮೂರ್ಛೆಗೊಂಡರು ಆಸ್ಪ- +ತ್ರೆಗೆ ಸಾಗಿಸಲಾಯಿತು. ೧೧ ತಿಂಗಳು ಆರೈಕೆ, +ಹೊಂದಿದ ಮೇಲೆ. ನಡೆದಾಡುವಷ್ಟು ಗುಣ +ಹೊಂದಿದರು ಆಮೇಲೆ ಹತಾಶರಾಗಿ ಭಾರತಕ್ಕೆ +ಮರಳಿದರು. ಈಗ ,ವಿಜಯನಗರದ ಮಹಾ +ರಾಜರೇ ತೀರಿಹೋಗಿದ್ದರಿಂದ ವಾರಂಟಿನ +ಪ್ರಶ್ನೆಯೇ ಉಳಿದಿರಲಿಲ್ಲ. ಜೀವ ಉಳಿದಂತಾ +ಯಿತಾದರೂ ಒಂದು ಕಾಲು ಮಾತ್ರ ಮೊಣಕಾ +ಲಿನಿಂದ ಕೆಳಗೆ ಕತ್ತರಿಸಬೇಕಾಯಿತು. ಅಪಘಾತ +ವಾದ ಮೇಲೆ ಇವರು ಬಹುಕಾಲ ಬಾಳಲಿಲ್ಲ. +೧೯೩೨ ರಲ್ಲಿ ಮರಳಿ ಬಂದ ಮೇಲೆ ಬನಾರಸ್‌ +ಹಿಂದೂ ಯುನಿವರ್ಸಿಟಿಯಲ್ಲಿ ಶಾರೀರಿಕ ಶಿಕ್ಷಕ +ನಾಗಿ ಕೆಲಸಕ್ಕೆ ಸೇರಿದರು. ಬಿರುಗಾಳಿಯಂತೆ +ಬಂದ ದುಡ್ಡು ಬಿರುಗಾಳಿಯಂತೆ ಹೋಗಿತ್ತು. +ಕೊನೆಯ ವರ್ಷಗಳನ್ನು ಬಹಳ ಕಷ್ಟದಲ್ಲಿ +ಕಳೆಯಬೇಕಾಯಿತು. ಹೇಗೊ ಮೂರು ವ��್ಷ +ಜೀವಿಸಿದ್ದು ೧೯೩೫ ರಲ್ಲಿ ಭಾರತದ ಈ ಬಲ +ಭೀಮ ಮಹಾನಿರ್ವಾಣ ಗೈದ! 3 + + +ಆರ್ಟ್‌ + + +ಈಶಚಿಂತನೆಯಲ್ಲಿ ತೊಡಗಿರುವುದರಿಂದ ನಿಮ್ಮ +ಆದರೆ ಸತ್ಯಾರ್ಯದಲ್ಲಿ ತೊಡಗುವುದರಿಂದ ಮತ್ತೆ ಹಲವರದೂ + + +ಬಹುದು. + + +ಕಲ್ಯಾಣನಾಗಬಹುದು. +ಕಲ್ಯಾಣಿನಾಗ- +೨. ರಾಬರ್ಟ ಬೆನ್ಸನ್‌ + + +ಪುಸ್ತಕ ವಿಭಾಗ + + + + + + + + +ಎ ಬ. +ದಿನಚರಿಯಾಂಂದ. ಸ್ರ + + +ಇ ಹ + + +ಔರಂಗಜೇಬ ಆಳುತ್ತಿದ್ದಾಗ- + + +ನಿಶ್ವಪಸರ್ಯಟನದ ಹವ್ಯಾಸದಿಂದಣಇಟಲಿಯ ಮಾನುಚಿ ತನ್ನ ೧೪ನೇ ವಯ +ಸ್ಸ ನಲ್ಲಿಯೆ ವೆನಿಸ್‌ನಲ್ಲಿದ್ದ ತನ್ನ ಮನೆಯಿಂದ ಓಡಿ ಸ ಬರ್ನಾಕ್ಕೆ ಜೋ ಗುನ ಹಡಗ +ವೊಂದನ್ನು ಕಳ್ಳ ತನದಿಂದ ಏರಿದ. ಅಲ್ಲಿ ಅವನಿಗೆ ಇಂಗ್ಲ ಡಿಸ ಎರಡನೆಯ ಚಾರ್ಲ +ಸನ ಜು ಆರ ಖಜಿ8ಿಃ ಇರಾಣಕ್ಕೆ ಹೊರಟಿದ್ದ ಲಾರ್ಡ್‌ ಜೆಲ್ಮೋಂಟನ +ಪರಿಚಯವಾಯಿತು. ಲಾರ್ಡ ಜೆಲ್ಕೋಂಟ್‌ ಮಾನುಚಿಯನ್ನು ನೌಕರಿಗಿಟ್ಟು +ಕೊಂಡ. ಪರ್ಶಿಯದ ಶಾಹನಿಂದ ಸಾಲ ಪಡೆಯಲು ಲಾರ್ಡ್‌ ಜೆಲ್ಮೋಂಟ್‌ ಅಸ- +ಮರ್ಥನಾಗಲು ಅವನಿಗೆ ಮೊಗಲರ ದರಬಾರಕ್ಕೆ ಹೋಗಲು ಆದೇಶ ಬಂತು. ಆತ +ಮಾನುಚಿಯೊಂದಿಗೆ ೧೬೫೬ ಜನವರಿಯಲ್ಲಿ ಸುರತ" ತಲುಪಿ ಅಲ್ಲಿ ಹನ್ನೊಂದು +ವಾರಗಳಿದ್ದು ಬಳಿಕ ದಿಲ್ಲಗೆ ಹೊರಟ. + +ಹಾದಿಯಲ್ಲಿ ಲಾರ್ಡ್‌ ಜೆಲ್ಮೋಂಟ್‌ ಅಕಸ್ಮಾತ್ಕಾಗಿ ಬೇನೆಬಿದ್ದು ಮರಣ +ಹೊಂದಿದ. ಮಾನುಚಿ ದಿಲ್ಲಿಯನ್ನು ಮುಟ್ಟಿದ. ಬೆಲ್ಮೋಂಟನ ಸಾಮಾನಿನ +ಸಂಬಂಧದಲ್ಲಿ ಎದ್ದ ಒಂದು ಜಗಳದ ಮೂಲಕ ಅವನಿಗೆ ಶಾಹಜಹಾನನ ಹಿರಿಯ +ವಗ ದಾರಾನ ಪರಿಚಯವಾಯಿತು. ದಾರಾ ಅವನನನ್ನು ತನ್ನ ತೋಫ್ರಗಾರ +ನೆಂದು ನಿಯಮಿಸಿಕೊಂಡ. + +೧೬೫5 ರಲ್ಲಿ ಔರಂಗಜೇಬ ತಂದೆಯ ನಿರುದ್ಧ ದಂಗೆಯೆದ್ದಾಗ ದಾರಾನನ್ನು +ಅವನ ಸಮಾಚಾರ ತೆಗೆದುಕೊಳ್ಳಲು ಕಳಿಸಲಾಯಿತು. ಸಾಮೂಗಡ ಯುದ್ಧದಲ್ಲಿ +ದಾರಾನನ್ನು ಸೋಲಿಸಿ ಔರಂಗಜೇಬ ಆಗ್ರಾಕ್ಕೆ ಹೋಗಿ ಶಾಹಜಹಾನನನ್ನು ಬಂಧಿ- +ಸಿದ. ಮಾನುಚಿ ಯುದ್ದ ಭೂಮಿಯಿಂದ ಓಡಿ ಹೋಗಿ ಆಗ್ರಾವನ್ನು ತಲುಪಿ ಅಲ್ಲಿ +ವೇಷ ಬದಲಾಯಿಸಿಕೊಂಡು ಔರಂಗಜೇಬನ ಸೈನ್ಯವನ್ನು ಸೇರಿಕೊಂಡ. ಆತ +ಸೈನ್ಯದಲ್ಲಿರುವಾಗ ಔರಂಗಜೇಬ ಮೋಸದಿಂದ ಮುರಾದನನ್ನು ಬಂಧಿಸಿ ತಾನೇ + +ಸವತ್ರಾಟನಾದ. ವತಾನುಚಿ ಸಾಧುವಿನ ವೇಷ ದರಿಸಿ ದಿಲ್ಲಿಗೆ ಬಂದು ಅಲ್ಲಿಂದ +ಹೊರಟು ಲಾಹೋರಿನಲ್ಲಿ ಹೊಸ ಸೈ ನ ಕಟ್ಟು ತ್ತಿದ್ದ ದಾರಾನನ್ನು ಕೂಡಿಕೊಂಡು +ಭಕ್ಕರಕ್ಕೆ ಹೋದ. ದಾರಾ ಗಚ೫॥/ ಹೊ ಬಾಗ ಮಾನುಚಿ `ತ್ಯೋಫುಖಾನೆಯ +100.081 ಭಕ್ಕರದಲ್ಲೆ «ಉಳಿದ. ಭಕ್ಕರಕ್ಕೆ ಮುತ್ತಿ ಗೆ ಬಿದ್ದಾಗ ಭೀಕರ +ಕದನ ನಡೆಯಿತು. ಕಿಲ್ಲೆ ಯ ಪತನವಾದಾಗ ಸೈನ್ಯದ ತುಕಡಿಯೊಂದರ ಜೊತೆ +ಮಾನುಚಿ ಲಾಹೋರಿಗೆ ಟೈ ಆಲ್ಲಿ ಒಂದು ಯಾಷ್ಟ ದಲ್ಲಿ ಆತ ಸತ್ತು ಸತ್ತು +ಉಳಿದ. ಇತರ ಯುರೋಪಿಯನ" ತೋಫುಗಾರಕೊಂದಿಗೆ ವತಾನುಚಿ ದಿಲ್ಲಿಗೆ +ಬಂದನಾದರೂ ಔರಂಗಜೇಬನ ನೌಕರಿ ಮಾಡಲು ನಿರಾಕರಿಸಿದ. + +ಮಾನುಚಿ ಔರಂಗಜೇಬನ ಶಾಸನ ಕಾಲದ ತನ್ನ ಅನುಭವಗಳನ್ನು ಬರೆದಿ + + +ಟ್ಟದ್ದು ಆದರ ಸಾರವನ್ನು ಇಲ್ಲಿ ಕೊಡಲಾಗಿದೆ. +೧೨೪ + + +ಔರಂಗಜೇಬ ಆ���ುತ್ತಿದ್ದಾಗ- + + +ಜು. ತನ್ನ ತಂದೆಯನ್ನು ಸೆರೆಯಲ್ಲಿಟ್ಟು +ಬಂಧುಗಳನ್ನು ಕೊಲ್ಲಿಸಿ ತಾನೇ ಹಿಂದುಸ್ಥಾನದ +ಸಮ್ರಾಟನಾಗಿದ್ದಾನೆ. ಎಂಬ ವಾರ್ತೆಯನ್ನು +ಕೇಳಿದೊಡನೆ ಬಾಲ್ಬದ ಬಾದಶಾಹ ನಡುಗಿ +ಹೋದ. ಅವನಿಗೆ ಈ ಹೊಸ ಸಮ್ರಾಟನ +ಶಕ್ತಿಯ ಪರಿಚಯವಿತ್ತು. ಬಾದಶಾಹ ಶಾಹಜ +ಹಾನನು ಔರಂಗಜೇಬನನ್ನು ತನ್ನೊಡನೆ ಯುದ್ಧ +ಮಾಡಲು ಕಳಿಸಿದ್ದ ಪ ಪ್ರಸಂಗ ತ ನೆನಪಾ- +ಯಿತು. ಕ&ಿಗಲೋ ಕರಂಗಜೇಬ ಸ್ವತಃ ಬಾದ + +ಶಾಹನಾಗಿದ್ಮ. ಅವನ ಬಳಿ:ಅಪಾರ ಧನರಾಶಿ, +_ ಅಪಾರ ಸೈನ್ಯವಿತ್ತು. ಆತ ಬಾಲ್ಬದ ಮೇಲೆ +ದಾಳಿ ಮಾಡಿದರೆ? ಸಂದೇಹ, ಭಯಗಳಿಂದ +ತ್ರಸ್ತನಾದ ಬಾಲ್ಬ ದ ಬಾದಶಾಹ ಔರಂಗಜೇ +ಸ್‌ ಸ್ನೇಹ ಸಂಪಾದಿಸುವುದಕ್ಕಾಗಿ ಅಪಾರ +ಕಪ್ಪ ಜಯಂ? ದೂತರನ್ನು ಕಳಿಸಿದ. + +'ಔರಂಗಜೇಬನಿಗೆ ಮ ಕಪ್ಪತಾಣಿಕೆಗಳ +ನಿಜಾರ್ಥ ತಿಳಿದಿತ್ತು. ಬಾಲ್ಬವನ್ನು ಗೆದ್ದು ಕೊಳ್ಳ +ಬೇಕೆಂಬ ಹಂಬಲ ಅವನಿಗಿದ್ದರೂ ತನ್ನ ಆಳಿ- +ಕೆಯ ಆರಂಭದಲ್ಲಿಯೆ ಬಾಲ್ಬದ ಬಾದಶಾಹ +ಇತರರನ್ನು ಕೂಡಿಕೊಂಡು ತನಗೆ ಸಂಕಟವನ್ನು +ತಂದೊಡ್ಡುವುದು ಅವಧಿಗೆ ಬೇಡವಾಗಿತ್ತು. ಈ +ರಾಜ್ಯ ಎತ್ತರವಾದ ಪರ್ವತಗಳ ಮಡಿಲಲ್ಲಿದ್ದು, +ಅಲ್ಲಿಯ ಶೀತವನ್ನು ಹಿಂದುಸ್ಥಾನದ ಸೈನಿಕರು +ಸಹಿಸಿಕೊಳ್ಳುವುದು ಸಾಧ್ಯವಿರದ್ದರಿಂದ ದಂಡ +ಯಾತ್ರೆ ಕೈಕೊಳ್ಳುವುದೂ ಕಠಿಣವಾಗಿತ್ತು. +ಆದ್ದರಿಂದ ಆತ ಬಾಲ್ಬದ ಬಾದಶಾಹನ ದೂತ +ರನ್ನು ಬಹು ಪಿ ಪ್ರೇಮದಿಂದ (೧೬೬೧) ಸ್ವಾ ಗತಿ +ಸಿದ. ಆದರೆ ನ ತನ್ನ ದರಬಾರಿನಲ್ಲಿ ತ ದ +ಸ್ಥಾನದ ಸ ಸಂಪ್ರ ಹಂಸ ಸಲಾಮು ಮಾಡ +ಬೇಕು, ಟಪಾ ತಲೆಯ ಮೇಲೆ ಕೈಯಿಟ್ಟು +ಕೊಂಡು ಅದನ್ನು ಮೂರು ಸಲ ನೆಲಕ್ಕ ಜು +ವಂತೆ ಮಣಿಸಬೇಕು ಎಂದು ಕರಾರು ಜ್‌ +ಬಾಲ್ಬದ ರಾಜದೂತರು ಹಾಗೆಯೆ ಮಾಡಿ +ತಮ್ಮ ಬಾದಶಾಹನ ಪತ್ರವನ್ನೊ ಬ್ಬಿಸಲು + + +೧೨೫ + + +ಮುಂದುವರಿದಾಗ ಔರಂಗಜೇಬನ ದ್ವಿತೀಯ +ಮಂತ್ರಿ ಮುಲಾಘತಖಾನನು ಅವರನ್ನು ತಡೆದು +ತಾನೇ ಆ ಪತ್ರವನ್ನು ಸಮ್ರಾಟನ ಕೈಗೆ ಕೊಟ್ಟಿ. +ಆ ಪತ್ರವನ್ನು ಮುಖ್ಯಮಂತ್ರಿ ಜಾಫರಖಾನನಿಗೆ +ಕೊಟ್ಟು ಅದಕ್ಕೆ ಯೋಗ್ಯ ಉತ್ತರ ಬರೆಯಲು +ಅವನಿಗೆ ತಿಳಿಸಿ ಕಾಣಿಕೆಯ ವಸ್ತುಗಳನ್ನು ತನ್ನ +ಸಮ್ಮುಖದಲ್ಲಿ ತರಲು ಅಷ್ಟ ಸ್ಟೆ ಆಜ್ಞಾಪಿ +ಸಿದ. + +ಆ ವಸ್ತುಗಳನ್ನು ಕಂಡು ಸಂತೋಷವನ್ನು +ವ್ಯಕ್ತಪಡಿಸಿ ಬಾಲ್ಬದ ರಾಜದೂತರಿಗೆ ಸನ್ಮಾನ +ಸೂಚಕ ವಸ್ತ್ರಗಳನ್ನು ಕೊಡಿಸಿ ಆದಷ್ಟು ಜೀಗ - +ಅವರನ್ನು ಅವರ ದೇಶಗಳಿಗೆ ತಿರುಗಿ ` ಕಳಿಸಿ +ಕೊಡುವ ವ್ಯವಸ್ಥೆ ಮಾಡಬೇಕೆಂದು ಔರಂಗ +ಜಬ ಆಜ್ಞೆಯಿತ್ತ. ದಿಲ್ಲಿಯಲ್ಲಿರುವ ವರೆಗೆ ಆ +ರಾಜದೂತರು ಬೇಕಾದಾಗ ದರಬಾರಕ್ಕೆ ಬರ +ಬಹುದೆಂದು ಹೇಳಿದ. ಬಾಲ್ಬದ ರಾಜದೂತರು +ತಂದಿದ್ದ ಒಂದು ಕುದುರೆಯನ್ನು ಔರಂಗಜೇಬ +ಬಹುವಾಗಿ ಮೆಚ್ಚಿದ. ಈ ಕುದುರೆ ದಿಲ್ಲಿಯಿಂದ +ಸೂರ್ಯೋದಯಕ್ಕೆ ಹೊರಟು ಆಗ್ರಾವನ್ನು +ಸೂರ್ಯಾಸ್ತ ಸಮಯಕ್ಕೆ ಮಟ್ಟಿತು. ಈ ಕುದು +ಕೆಗೆ ಔರಂಗಜೇಬ “ಬಾದೇ ರಫ್ತಾರ್‌” (ಗಾಳಿ +ಯಂತೆ ವೇಗಶಾಲಿ) ಎಂಬ ಹೆಸರನ್ಸಿಟ್ಟ. + +ಬಾಲ್ಬದ ರಾಜದ��ತರು ದಿಲ್ಲಿಯಲ್ಲಿ ನಾಲ್ಕು +ತಿಂಗಳ ಕಾಲ ಇದ್ದರು. ಅವರೆಲ್ಲ ಕುರೂಪ +ಆಕೃತಿಯವರಾಗಿದ್ದರು. ಕಪ್ಪು ಬಣ್ಣ, ಎತ್ತರದ +ಶರೀರ, ಚಿಕ್ಕ ಬಿಳಿಯ ಗಡು, ಬಲು ಸಣ್ಣ +ಕಣ್ಣುಗಳು. ಶಿ ಉತ್ತ ಮ ಕುದುರೆ ಸವಾ” +ರರೂ ಧನುರ್ಧಾರಿಗಳೂ ಆಗಿದ್ದರು. ಅವರೊಡನೆ +ಬಂದಿದ್ದ ಜನ ಕುದುಕ್ಕೆ, ಒಂಟಿ, ಪ್ರಾಣಿಗಳ +ಚರ್ಮ 'ಕಸ್ತೂ ರಿ ಮುಂತಾದವನ್ನು ತಂನಿದ್ದ ರು. +ಅವರು ಅವನ್ನು ದಿಲ್ಲಿಯಲ್ಲಿ ಮಾರಿದರು. ನಾನೂ +ಅವರಿಂದ ಅನೇಕ ವಸ ಸ್ತುಗಳನ್ನು ಕೊಂಡೆ. + +ಬೇಸಿಗೆಯ ದಿನಗಳು ಆಗ್‌ ತಮಗೆ ತಿಂಬ +ತೊಂದರೆಯಾಗುತ್ತದೆ, ಆದ್ದರಿಂದ ಜೇಗನೆ + + +೧೨೬ + + +ತಮ್ಮನ್ನು ಮರಳಿ ಕಳಿಸಿ ಕೊಡಬೇಕು ಎಂದು +ಬಾಲದ. ರಾಜದೂತರು ಔರಂಗಜೇಬನಿಗೆ +ವಿನಂತಿ ಮಾಡಿಕೊಂಡರು. ಬೇಸಿಗೆಯ ತಾಪ +ದಿಂದ ಅವರಲ್ಲನೇಕರು ಸತ್ತರು. ಆದರೆ ಮುಖ್ಯ +ವಾಗಿ ಅವರ ಶಸಡುಲೋಭಿತನವೇ ಅವರ +ಮೃತ್ಯುವಿಗೆ ಕಾರಣವಾಗಿತ್ತು. ಬಾದಶಾಹನು +ತಮ್ಮ ವೆಚ್ಚ ಕ್ಕಾಗಿ ಕೊಟ್ಟಿ ಹಣದಲ್ಲಿ ಉಳಿಸಿ +ಕೊಳ್ಳೆ ಲು ಜಟ ಅವರು “ನೆ ಬಿದ್ದ ಕುದುರೆ +ಮತ್ತು ಒಂಟಿಗಳ ಮಾಂಸವನ್ನು ತಿನ್ನುತ್ತಿ ದ್ವರು. + +ಈ ರಾಜದೂತರು ದಿಲ್ಲಿಯಲ್ಲಿ ಮಾರಲೆಂದು +ಅನೇಕ ತಾರ್ತರಿ ಮತ್ತು ಉಜಜಬೆಕ್‌ ಸ್ತ್ರೀಯ +ರನ್ನು ತಂದಿದ್ದರು. ಜನಾನಖಾನೆಯಲ್ಲಿ ಮೇಣೆ +ಗಳನ್ನು ಹೊರಲು ಅಥವಾ ಬಾದಶಾಹನು +ಹೆಂಡಂದಿಕೊಡನೆ ರಾತ್ರಿ ಕಳೆಯುವಾಗ ಕಾವಲು +ನಡೆಸಲು ಈ ಸ್ತ್ರೀಯರು ಉಪಯುಕ್ತರಾಗಿದ್ದರು. +ಅವರು ಬಲು ಧೀರರೂ ಭರ್ಚಿ, ಖಡ್ಗ, ಬಿಲ್ಲು +ಬಾಣಗಳ ಉಪಯೋಗವನ್ನು ಬಲ್ಲವರೂ +ಆಗಿದ್ದು ದರಿಂದ ಈ ಕೆಲಸಕ್ಕೆ ವಿಶೇಷ. ಅರ್ಹ +ರೆಂದು ಪರಿಗಣಿಸಲ್ಪಡುತ್ತಿ ದ ರು. . ಇವರಲ್ಲಿ +"ಯಾಕ್ಷಿ' ಎಂಬ ಹುಡುಗಿಯನ್ನು ಇಫ್ತಿಯಾರ +ಖಾನನು ಕೊಂಡು : ಬಾದಶಾಹನಿಗೆ: ಕಾಣಿಕೆ + + +ಯಾಗಿ ಕೊಟ್ಟ. ಔರಂಗಜೇಬ ಅವಳನ್ನು ತನ್ನ + + +ಮಹಲಿನಲ್ಲಿ ದ್ವಾರಪಾಲಕಳನ್ನಾಗಿ ನೇಮಿಸಿದ. +ಕೆಲ ತಿಂಗಳಲ್ಲಿ ಯಾಕ್ಷಿ ಗರ್ಭವತಿಯಾಗಿ +ದ್ಧಾಳೆಂದು ರಾಜಮಹಲಿನ ಸ್ತ್ರೀ ನೌಕರರ +ಮುಖ್ಯಸ್ಥ ನು ಬಾದಶಹನಿಗೆ ವರದಿ ಮಾಡಿದ. +ಯಾಕ್ಚಿಗೆ ಗಂಡು ಮಗು ಹುಟ್ಟಿದರೆ ತಾನು ಅವ +ನನ್ನು ಮಗನಂತೆ ಸಾಕುವೆ, ಮಗಳು ಹುಟ್ಟಿ ದರೆ +ಮಗಳಂತೆ: ಸಾಕುವೆ ಎಂದು ಔರಂಗಜೇಬ +ಹೇಳಿದ. ಯಾಕ್ಷಿಗೆ ಹುಟ್ಟಿದ ಗಂಡು ಮಗುವಿಗೆ +ಆತ ಆಲಮತೋಷ ಬಹಾದೂರ ಎಂದು ಹೆಸ +ರಿಟ್ಟು ಅವನನ್ನು ದತ್ತಕಪುತ್ರನಂತೆ ಸಲಹಿದ. +ಸು ದೊಡ್ಡ ವನಾದಾಗ ಅವನಿಗೆ ಅರಸು +ಮಕ್ಕಳ ಸೌಕರ್ಯಗಳನ್ನೆ ಲ್ಸ ಒದಗಿಸಿದ, ಆದರೆ + + +ಕಸ್ತೂರಿ, ಜುಲೈ ೧೯೬೧ + + +ಆ ಹುಡುಗ ಸ್ವಚ್ಛಂದನಾಗಿ ವರ್ತಿಸಿದ್ದರಿಂದ +ಔರಂಗಜೇಬ ಅವನಿಗಿತ್ತ ಸೌಕರ್ಯಗಳನ್ನೆಲ್ಲ +ಕಸಿದುಕೊಂಡು ಅವನನ್ನು ಹೊರಗೆ ಹಾಕ +ಬೇಸಕಾಗಿಬಂತು. + + +) +ಊ ( ಹಾಸನವನ್ನೇರಿದೊಡನೆ ಔರಂಗಜೇಬನು +ಮಾವುತರ ಸೊಕ್ಕನ್ನು ಅಡಗಿಸುವ ನಿರ್ಧಾರ +ವನ್ನು ಮಾಡಿದ. ಈ ಮಾವುತರು ಪ್ರತಿನಿತ್ಯ +ಅರಮನೆಯ ಎದುರಿನಲ್ಲಿ ಆನೆಗಳ ಕವಾಯತು +ಮಾಡಿಸುವುದಕ್ಕಾಗಿ ಇಲ್ಲವೆ ಅವುಗಳಲ್ಲಿ ದ್ವಂದ್ವ +ಯುದ್ಧ ಮಾಡಿಸುವುದಕ್ಕಾಗಿ ಅನೇಕ ಆನೆಗ- +ಳನ್ನು ತರುತ್ತಿದ್ದರು. ಎಷ್ಟೋ ಸಲ ಬೇಕೆಂದೇ +ಆನೆಗಳನ್ನು ರೊಚ್ಚಿಗೆಬ್ಬಿಸುತ್ತಿದ್ದುದರಿಂದ ತುಂಬ +ಅನಾಹುತವಾಗುತ್ತಿತ್ತು. ರೊಚ್ಚಿಗೆದ್ದ ಆನೆಗಳು +ನಗರದಲ್ಲಿ. ಕೋಲಾಹಲವನ್ನುಂಟುಮಾಡುತ್ತಿ- +ದ್ವವು. ಪ್‌ ಗದ್ದಲದಲ್ಲಿ ಎಷ್ಟೋ ಜನ ಸಾಯುತ್ತಿ +ದ್ದ ರು, ಅಂಗಡಿ ಪೇಟಿಗಳು ಧ್ವ ಸವಾಗುತ್ತಿ- +ದ ವು. ತಮಗೆ ಯಾರ ಮೇಲೆ ಹ ಸ(ಷವಿದೆಯೊ +ಅವರ ಅಂಗಡಿಗಳನ್ನು ಸಜ ಮಾವುತರು +ಆನೆಗಳಿಂದ ಹಾಳುಗೆಡವಿಸುತ್ತಿದ್ದರು. +ಆನೆಗಳಿಗೆ ತನ್ನಷ್ಟಕ್ಕೆ ಮದವೇರುವುದೇ +ಅಥವಾ ಅವುಗಳಿಗೆ ಮದವೇರಿಸಲಾಗುವುದೇ +ಎಂದು ಔರಂಗಜೇಬ ಕೇಳಿದ. ಔರಂಗಜೇಬ +ನನ್ನು ಸಂತುಷ್ಟನನ್ನಾಗಿ ಮಾಡಿದಕೆ ತಮ್ಮ +ಸಂಬಳ ಹೆಚ್ಚೀ(ತೆಂಬ ಆಶೆಯಿಂದ ಮಾವುತರು +“ ಕೆಲ ಔಷಧಿಗಳನ್ನು ತಿನ್ನಿಸಿ ಇವುಗಳಿಗೆ ಮದ +ಬರುವಂತೆ ಮಾಡುವೆವು” ಎಂದು ಹೇಳಿದರು. + + +ಆಗ ಬಾದಶಾಹನು ಯಾರ ಆನೆ ಮನುಷ್ಯರನ್ನು + + +ಕೊಲ್ಲುವುದೋ ಆ ಮಾವುತನ ರುಂಡ ಹಾರಿಸ +ಲಾಗುವುದೆಂದೂ. ಆನೆ ಧ್ವಂಸಮಾಡಿದ ಆಸ್ತಿಯ +ಹಣವನ್ನು ಮಾವುತರ- ವೇತನದಿಂದ ತುಂಬಿ +ಕೊಡಲಾಗುವುದು : ಎಂದೂ ವಿಧಿಸಿದ. : :ಈ +ಬಗೆಯ ಕರಾರಿಗೆ ಸಹಿ ಮಾಡಬೇಕಾಗಿ : ಬಂದಿ +ದ್ಡರಿಂದ ಮಾವುತರ: ಮೂಲಕ ನಡೆಯುತ್ತಿದ್ದ + + +* ಲಚ್‌ ಕ್ಸ ಲಲೊಅಈಲ್‌ಲೇಯಸಕ್ಯ್‌ಾಾ' + + +ಈ:*): ಸ +ಹ + + +ಹಟ ಟ್‌್ಮ್ಮಾ ಉಶ೭್ಮ% ಬ 1 ಚಿತ ಹ್‌ ್‌ + + + + + +ಆನೆಗಳ ಉಪದ್ರವ ತುಂಬಾ ಕಡಿಮೆಯಾಗಿ +ಜನಕ್ಕೆ ನೆಮ್ಮದಿಯಾಯಿತು. + +ಆನೆಗಳಿಗೆ ಸಂಬಂಧಪಟ್ಟ ಒಂದು ಘಟನೆ +ಯನ್ನು ಇಲ್ಲಿ ಹೇಳದಿರಲಾರೆ. ಬಂದು ದಿನ +ಔರಂಗಜೇಬನು ಶಾಹಜಹಾನನ ಎಲ್ಲ ಆನೆ +ಗಳನ್ನು ತನ್ನ ಮುಂದೆ ತರಬೇಕೆಂದು ಆಜ್ಞೆ +ಮಾಡಿದನು. ಶಾಹಜಹಾನನ ಆನೆಗಳ ಸಂಖೈ +ಸುಮಾರು ೩,೦೦೦ ಇತ್ತು. ಅವುಗಳಲ್ಲಿ ಎಷ್ಟೋ +ಆನೆಗಳ ಮೇಲೆ ಚಿನ್ನ-ಬೆಳ್ಳಿಗಳ ಅಂಬಾರಿ +ಗಳಿದ ವು. + + +ಮೊದಲನೆಯ ದಿನ ಆನೆಗಳೆ "ಸರದಾರ' +ಖಾಲಿಕದಾದ ಎಂಬ ಆನೆಯನ್ನು ಬಾದಶಾಹನ +ಸಮ್ಮುಖದಲ್ಲಿ ತಂದು ನಿಲ್ಲಿಸಲು ಮಾವುತರು +ಯೋಚಿಸಿದರು. ಈ ಆನೆ ವಿಶಾಲ ಕಾಯ +ದ್ಮಾಗಿತ್ತು. ಹದಿನೆಂಟು ಅಡಿ ಎತ್ತರವಾಗಿದ್ದ +ಈ ಆನೆಯೆಂದಕೆ ಶಾಹಜಹಾನನಿಗೆ ತುಂಬ +ಪ್ರೀತಿಯಿತ್ತು. ಆದರೆ ವ್ಯ ಆನೆಯನ್ನು ಕಿಲ್ಲೆ +ಯೊಳಗೆ ತರುವುದು ಮಾವುತರಿಗೆ ಸಾಧ್ಯವಾಗದ್ದ +ರಿಂದ ಅವರು ಉಳಿದ ಆನೆಗಳನ್ನು ತಂದು +ಔರಂಗಜೇಬನ ಸಮ್ಮುಖದಲ್ಲಿ ನಿಲ್ಲಿಸಿದರು. + +ಖಾಲಿಕದಾದ ಆನೆ ಕಿಲೆ ಯೊಳಕ್ಕೆ ಬರಲು + + +ನಿರಾಕರಿಸುತ್ತಿದೆಯೆಂದು... ಔರಂಗಜೇಬನಿಗೆ + + +` ಗೊತ್ತಾದೊಡನೆ ಅವನು “ಅದನ್ನು ಇಲ್ಲಿ ತನ್ನಿರಿ. +ಇಲ್ಲವಾದಕೆ ನಿಮ್ಮನ್ನು ಕೆಲಸದಿಂದ ತೆಗೆದು +ಹಾಕುವುದಲ್ಲದೆ. ಬಾರುಕೋಲಿನಿಂದ ಹೊಡೆ +ಸುವೆ' ಎಂದು ಮಾವುತರಿಗೆ ಐಚ್ಚರಿಕೆಯಿತ್ತ. +ಅಂಜಿದ. ಮಾವುತರು. ಒಂದು ಉಪಾಯ +ಹುಡುಕಿದರು. ಮೂರು ದಿನ ಆನೆಗೆ ಅನ್ನ ನೀರು +ಗಳನ್ನು ಕೊಡದೆ ಉಪವಾಸವಿಟ್ಟು ಅವರು +ಕಿಲ್ಲೆಯ ರಸ್ತೆಯ ಎರಡೂ ಬದಿಗಳಲ್ಲಿ ಹಸಿರು +ಟೊಂಗೆಗಳನ್ನೂ +ಖಾಲಿಕದಾದ. ಇವ���ಗಳ ಆತೆಯಿಂದ ಅವ +ಕೊಂದಿಗೆ ಕಿಲ್ಲೆಯನ್ನು ಪ್ರವೇಶಿಸಿತು. +ಬಾದಶಾಹ ಬರುವುದನ್ನು ಕಂಡೊಡನೆ + + +ಔರಂಗಜೇಬ ಆಳುತ್ತಿದ್ದಾಗ- + + +೧೨೭ + + +ಮಾವುತನ ಸಂಕೇತದಂತೆ ಖಾಲಿಕದಾದ +ಸೊಂಡಿಲನ್ನೆತ್ತಿ ಸಲಾಮು ಮಾಡಿತು. ಅಷ್ಟರಲ್ಲಿ +ಅದಕ್ಕೆ ತನ್ನ ಮನಸ್ಸಿನ ವಿರುದ್ಧ ತನ್ನನ್ನಿಲ್ಲಿ +ತಂದಿದ್ದಾರೆಂಬ ಕಲ್ಪನೆ ಬಂತೆಂದು ಕಾಣುತ್ತದೆ. +ಅದೊಮ್ಮೆ ಚೀತ್ಕಾರ ಮಾಡಿ ತನ್ನ ಜೊತೆ +ಬಂದಿದ್ದ ಹೆಣ್ಣಾನೆಗಳ ಮೇಲೆ ಏರಿ ಹೋಗಿ +ಅವನ್ನು ಬದಿಗೆ ಸರಿಸುತ್ತ ಕ್ರೋಧಾವೇಶದಿಂದ +ಓಡತೊಡಗಿತು. ಹಾದಿಯಲ್ಲಿ ಸಿಕ್ಕಿದ್ದನ್ನೆಲ್ಲ +ಧ್ವಂಸ ಮಾಡತೊಡಗಿತು. ಕೋಲಾಹಲನವೆದ್ದು +ಹೋಯಿತು. ಕಿಲ್ಲೆಯಿಂದ ಹೊರಬೀಳುವಾಗ +ಬಾಗಿಲಲ್ಲಿ ಖಾಲಿಕದಾದಕ್ಕೆ ಒಂದು : ಕಲ್ಲಿನ +ಆನೆ ಕಾಣಿಸಿತು. ಅದನ್ನು ನಿಜ ಆನೆಯೆಂದೇ +ಭಾವಿಸಿ ಖಾಲಿಕದಾದ ಅದನ್ನು ಉರುಳಿಸಿ +ತುಳಿದು ಮುಂದಕ್ಕೆ ಹೋಯಿತು. ಕುರಾನಿನ + + +ಅನುಯಾಯಿಯಾದ ಔರಂಗಜೇಬನು ಆ ಕಲ್ಲಿನ +ಆನೆಯ ಜೊತೆಯಾಗಿದ್ದ ಇನ್ನೊಂದು ಕಲ್ಲನ +ಆನೆಯನ್ನೂ ನಾಶಮಾಡಲು ಆಜ್ಞೆಯಿತ್ತ. + + +ಕಬ್ಬುಗಳನ್ನೂ ಕಟ್ಟಿದರು. ಟ್ಹಾ್ಗಿ + + + + + +೧೨೮ + + +ತಕ್‌ಟಾರಾಣಸಅಸ್ರಾಹಾರ್ಥಾತ್ರನ + + +ಡಾ ನೀವ ಹಿ ಸೆಸ್ಸ್‌ + + +ವಿ ಗಂಟಲು ಸ +ಹೀಗ + +ಖ್ನ್‌ ಎದೆಯ ಬಿಲ್ಲೆಗಳನ್ನು +ಕ್ಕ + +ಸೇವಿಸಿದಕೆ + + + + + +ಸ ಯ + + +ರ್ಸ್‌ ಗ್ಗ + + +ಣ್‌ + + + + + + + + + +ತ್ತ +ವಾಗುವುದು +ಪೆಪ್ಸ್‌ ಚೀಪುವುದಂಂದ ಸ್‌ ಉದ್ಭವಿ ಸುವ +ಉಪ೨ಮನಕಾರಕ ಆವಿಯು ನೋವನ್ನು ಉಸಶನಮಿ +ಸಲು ಅಲ್ಲದೆ ಗೆಂಟಲು ಹುಣ್ಣು, ಬ್ರಾಂಕೈ ಬಿಸ್‌, +ಕೆಮ್ಮು ಮತ್ತು ಶೀತದ ರೋಗಾಣುಗಳನ್ನು ನಿವಾ- +ಸ್‌ ನೆಂನನ್ನಿ ೇಯುತ್ತ್ಯ ದೆ. ಪೆಏ್‌ ಶೀಘ್ರ +ಉಪಶವನವನ್ನೀಯುತ್ತ ಡೆ ಮತ್ತು ಬೇಗನೆ ಗುಣ +ಪಡಿಸುತ್ತದೆ. ಪೆ ನ್ನಲ್ಲಿ ಅಪಾಯಕರ +ಜ್‌ ಕೂಡಿಲ್ಲ +ಇದನ್ನು ಮಕ್ಕಳು ಕೂಡಾ +ಸುರ ಕ್ಬಿತವಾಗಿ +ಸೇವಿಸಬಹುದು. +ಬ್ರಾಂಕ್ಯೆ ಬಸ್‌,ಗಂಟಲು +ತೋಶ್ರ, ನೆಗಡಿ, ಶೀತೆ +ದಿಂದ ಶ್ಲಾಸದ ಶಡೆ, +ಶೀತ ಮತ್ತು ಕೆಮ್ಮು +ಮುಂತಾದಪ್ರೆಗಳನ್ನು +ಶೀಘ್ರ ವಾಗಿ +ನಿನಾರಸುವುದು +ಎಲ್ಲಾಮದ್ದಿ ನೆ ವ್ಯಾಸಾ- +ರಿಗಳಳ್ಲಿ ಮಾರಲ್ಬ ತ್ತದೆ + + +ವೇಟ್‌ ಲಿ.. +ಕ + + + + + +ಗಗ ಎ. +ಸಿ.ಇ.ಫುಲ"ಫೊರ್ಡ್‌ (ಇಂಡಿಯೂ)ಪೈ + + + + + +ತ್ರಾಕತ್ರಾಪತ್ರಾಪಘಾರಣಾ ಲತಾ + + +ಕಸ್ತೂರಿ, ಜುಲೈ ೧೯೬೧ + + +ನಗರ ಮಧ್ಯದ ವಿಶಾಲ ಬಯಲಿಗೆ ಬಂದು +ಖಾಲಿಕದಾದ ಇತರ ಆನೆಗಳನ್ನು ಬೆದರಿಸಿ ಓಡಿ +ಸುತ್ತ, ಪಲ್ಲಕ್ಕಿಗಳನ್ನು ಮುರಿಯುತ್ತ ಕುದುಕೆ +ಗಳನ್ನು ಕೆಡವಿ ತುಳಿಯುತ್ತ ಧಾಂದಲೆ ಹಾಕಿತು. +ಮನುಷ್ಯರನ್ನು ಅದು ಬೆನ್ನಟ್ಟಿತೊಡಗಲು ಜನ +“ತ್ರಾಹಿತ್ರಾಹಿ” ಎಂದು ಕೂಗುತ್ತ ಚಲ್ಲಾ ದಿಲ್ಲಿ +ಯಾಗಿ ಓಡಹತ್ತಿದರು. ಕೆಲವರ ಪಗಡಿ ಉರು +ಛಿತು, ಕೆಲವರ ಖಡ್ಗ ಕಳಚಿಬಿತ್ತು, ಕೆಲವರ +ಧನುರ್ಬಾಣಗಳು ನೆಲವನ್ನು ಕಂಡವು. ನಾನು +ನನ್ನ ಕುದುಕೆಯ ಮೇಲೆ ಕುಳಿತು ಅಲ್ಲಿಂದ +ಓಡಿದೆ. + +ಆಗಾಗ ಕತ್ತು ಹೊರಳಿಸಿ ನಾನು ಖಾಲಿ +ಕದಾದನನ್ನು ನೋಡುತ್ತಿದ್ದೆ. ಜನರ ಸಂಕಟ +��ನ್ನು ಕಂಡು ತಾಪವಾಗುತ್ತಿದ್ದರೂ ನಾಲ್ಕೂ +ಕಡೆಗಳಲ್ಲಿ ಬರಿಗಾಲಿನಲ್ಲಿ ಜೀವದಾಶೆಯಿಂದ +ಓಡುತ್ತಿದ್ದ ನೂರಾರು ಜನರನ್ನು ಕಂಡು ನನಗೆ +ನಗೆ ತಡೆಯದಾಯಿತು. + +ಆನೆಯ ಈ ಉನ್ಮತ್ತತೆಯನ್ನು ಕಂಡು ಅದು +ಇಲ್ಲಿರುವುದು ಬೇಡವಂದು ಕಔೌರಂಗಜೇಬ ನಿರ್ಧ +ರಿಸಿದ. ಅದನ್ನು ಆಗ್ರಾಕ್ಕೆ ಒಯ್ದು ಶಾಹಜಹಾನ +ತನ್ನ ಮಹಲಿನಿಂದಲೇ ಅದನ್ನು ನೋಡಬಹ. +ದಾದಲ್ಲಿ ಕಟ್ಟಿ ಹಾಕಬೇಕೆಂದೂ ಅಪ್ಪ ಣೆಮಾಡಿದ. +ಚಾ ಮುಂದೆ ಅಲ್ಲಿ ಬಂಬತ್ತು ವರ್ಷ +ಬದುಕಿತ್ತು. ತನ್ನ ಒಡೆಯ ಶಾಶಜ ಹಾಕ ಸತ್ತ +ದಿನವೇ ಈ ಆನೆ ಸ್ತ ಸತ್ತಿತು. + + +ಸ 1 ಇಬ್ಬರು ತಂಗಿಯರಿದ್ದ ರು. +ದೊಡ ವಳ ಹೆಸರು ಜಹಾನಾರಾ. ಇವಳನ್ನು +ಬೇಗಮು ಸಾಹಿಬಾ ಎಂದು ಕರೆಯುತ್ತಿದ್ದರು. +ಕಿರಿಯವಳು ರೋಶನಾರಾ ಬೇಗಮ. ಜಹಾ +ನಾರಾ ತನ್ನ ತಂದೆಯೊಂದಿಗೆ ಆಗ್ರಾದಲ್ಲಿ ಕೈದಿ +ಯಾಗಿದ್ದ ಈ ಅಲ್ಲಿ ಅವಳು ತಂದೆಯ ಸವ +ಶುಶ್ರೂ ಸೆಗಳಲ್ಲಿ ಮಗ್ನ ಳಗಿದ್ದಳು. ಶಾಹಜ +ಹಾನ ದಿಲ್ಲಿಯ ವತ ಟನಾಗಿದ್ದ ಕಾಲದಲ್ಲಿ + + + + + +ಶ್ಲ ಡಿ ಕೊಲೋನ್‌ + + +ಗ ಹಾ +ೇೀನ್‌ ಣ೦ದ ಆ ಆಲ + + +ಗತ ಡಲ್ಪಟ್ಟಿರುತ್ತ ದೆ, + + +7£91-14 + + +1€ 5-17 + + +೧೩೦ + + +ವಳು ಕಿಲ್ಲೆಯ ಹೊರಗೆ ಒಂದು ಪ್ರತ್ಯೇಕ +ನಿವಾಸದಲ್ಲಿ ಇರುತ್ತಿದ್ದಳು. ಔರಂಗಜೇಬ +**ಬಾದಶಾಹನಾದ ಬಳಿಕ ಕೋಶನಾರಾ ಕೂಡ +ಸ್ವಚ್ಛಂದ ಜೀವನ ನಡೆಸಬಯಸಿದಳು. ಔರಂಗ + + +:.. ಜೇಬ ಅವಳನ್ನು ತುಂಬ ಪ್ರೀತಿಸುತ್ತಿದ್ದ. ಒಂದು + + +ದಿನ ರೋಶನಾರಾ ತನಗೆ ಜಹಾನಾರಾಳ +ಮಹಲಿನಲ್ಲಿ ಇರಲು ಅನುಮತಿಯನ್ನೀಯ +ಬೇಕೆಂದು ಬಿನ್ನವಿಸಿಕೊಂಡಳು. ಈ ಬಿನ್ನಹದ +ಹಿಂದಿದ್ದ ಉದ್ದೇಶವನ್ನು ಚೆನ್ನಾಗಿ ತಿಳಿದಿದ್ದರೂ +ಔರಂಗಜೇಬ ಅದನ್ನು ಹೊರಗೆಡಹದೆ, “ತಂಗಿ, +ನಾನು ಸಂತೋಷದಿಂದ ಈ ಮಾತಿಗೆ ಒಬ್ಬಿ +ಕೊಳ್ಳುತ್ತಿದ್ದೆ. ಆದಕೆ ನಿನ್ನ ಸಹವಾಸವನ್ನು +ಕಳೆದುಕೊಳ್ಳಲಾರದಷ್ಟು ಮಟ್ಟಿಗೆ ನಾನು +ನಿನ್ನನ್ನು ಪ್ರೀತಿಸುತ್ತೇನೆ. ಅಲ್ಲದೆ ಬಾದಶಾಹನ +ಹೆಣ್ಣುಮಕ್ಕಳು ತಂದೆಯ ಮಹಲಿನ ಹೊರಗಡೆ +ಇರಲಾರರು. ನನ್ನ ಹೆಣ್ಣು ಮಕ್ಕಳು ನೀನು +ದೂರವಿರುವುದನ್ನು ಸಹಿಸಲಾರರು. ಆದ್ದರಿಂದ +ನೀನು ಅವರ ಜೊತೆಯಲ್ಲಿದ್ದು ಅವರಿಗೆ ರಾಜ +ಕಶುಮಾರಿಯರ ನೀತಿ ನಡಾವಳಿಗಳನ್ನು ಹೇಳಿ +ಕೊಡು. ನಿನಗೆ ಇಲ್ಲಿ ಕಡಿಮೆಯಾಗಿರುವು +ದಾದರೂ ಏನು? ನನ್ನ ಈ ಮೊಗಲ ಸಾಮ್ರಾ +ಜೃದ ಸಂಪತ್ತು-ವೈಭವವೆಲ್ಲ ನಿನ್ನದೇ ಆಗಿದೆ” +ಎಂದನು. + +ಅರಮನೆಯ ಇಂಥ ಸಂಗತಿಗಳೆಲ್ಲ ನನಗೆ +ಒಬ್ಬ ಪೋರ್ತುಗೀಸ್‌ ಹೆಂಗಸಿನಿಂದ ತಿಳಿಯು +ತ್ತಿದ್ದವು. ತೋನಾಜಿಯಾ ಮಾರ್ಟಿನ್ಸ್‌ ಎಂಬ +ಈಕೆ ಹುಗಲಿ ಯುದ್ಧಿದ ಕಾಲದಲ್ಲಿ ಮುಸ + + +ಲ್ಮಾನರಿಂದ ಬಂಧಿಸಲ್ಪಟ್ಟು ದಿಲ್ಲಿಗೆ ತರಲ್ಪಟ್ಟಿ + + +ದ್ಹಳು. ಬಾದಶಾಹನ ಪಾಕಶಾಲೆಯ ಮುಖ್ಯಸ್ಥ +ಉಗಿ ನೇಮಕಗೊಂಡ ಇವಳನ್ನು ರೋಶನಾರಾ +ಬೇಗಮಳು ತುಂಬ ಮಮತೆಯಿಂದ ಕಾಣುತ್ತಿ +ದ್ಡಳು.. ಅರಮನೆಯಲ್ಲಿ ಸೇವಕಿಯರಾಗಿದ +ಸಿಪಾಯಿಗಳ ಹೆಂಡಂದಿರಿಗೆ ತಿಂಗಳಲ್ಲಿ ಒಂದು +ವಾರ ತಂತಮ್ಮ ಗಂಡಂದಿರೊಂದಿಗೆ ಇರಲು ಅವ + + +ಕಸ್ತೂರಿ, ಜುಲೈ ೧೯೬೧ + + +ಕಾಶ ಕೊಡುತ್ತಿದ್ದರು. ಹೀಗೆ ಹೊರಗೆ +ಬಂದಾಗ ನನ್ನ ಮೇಲೆ ಬಹು ಪ್ರಸನ್ನಳಾಗಿದ್ದ +ತೋನಾಜಿಯಾ ನನಗೆ ಅರಮನೆಯ ಸುದ್ದಿಗಳ _ +ನ್ನೆಲ್ಲ ತಿಳಿಸುತ್ತಿದ್ದಳು. ಅನೇಕ ವಸ್ತುಗಳನ್ನು +ಕಾಣಿಕೆಯಾಗಿ ಅರ್ಪಿಸುತ್ತಿದ್ದಳು. +ಕೋಶನಾರಾಳ ಈ ಬಿನ್ನಹ ಅಮಾನ್ಯವಾದ +ಕೆಲ ತಿಂಗಳುಗಳ ನಂತರ ಒಂದು ದಿನ ಜನಾನ +ಖಾನೆಯ ನಪುಂಸಕ ಕಾವಲುಗಾರರು ತಮ್ಮ +ಮುಖ್ಯಸ್ಥನಿಗೆ ಕೋಶನಾರಾಳ ಮಹಲಿನಲ್ಲಿ +ಇಬ್ಬರು ಯುವಕರು ಬಂದಿದ್ದರೆಂದು ತಿಳಿಸಿದರು. +ಆತ ಇಬ್ಬರನ್ನು ಕಾವಲು ನಿಲ್ಲಿಸಿ ಅವರ +ಮೂಲಕ *ೆಲ ದಿನಗಳ ಮೇಲೆ ರೋಶನಾರಾ +ಬೇಗವಳು ತನ್ನ ಇಚ್ಛಾಪೂರ್ತಿಗಾಗಿ ಕರೆಸಿ +ಕೊಂಡಿದ್ದ ಇಬ್ಬರನ್ನು ಹಿಡಿಸಿದನು. ಅವರನ್ನು + + + + + + + + +ಔರಂಗಜೇಬ ಆಳುತ್ತಿದ್ದಾಗ- + + +ಔರಂಗಜೇಬನ ಎದುರು ತಂದಾಗ ಆತ ಅವರು +ಬಂದಿದ್ದ ಕಾರಣವನ್ನು ಅರಿತುಕೊಂಡ ಮೇಲೆ +ಹೆಚ್ಚಿನ ವಿಚಾರಣೆ ನಡೆಸದೆ ಅವರಿಬ್ಬರೂ +ತಾವು ಒಳಗೆ ಬಂದಿದ್ದ ಹಾದಿಯಿಂದಲೇ ಹೊರಗೆ +ಹೋಗಬೇಕು ಎಂದು ವಿಧಿಸಿದ. ಒಬ್ಬಾತ +ತಾನು ಬಾಗಿಲಿನಿಂದಲೇ ಒಳ ಹೊಕ್ಕಿದ್ದೆ +ಎನ್ನಲು ಅವನನ್ನು ಬಾಗಿಲಿನಿಂದಲೇ ಹೊರಗೆ +ಹೋಗಗೊಟ್ಟಿರು. ಇನ್ನೊಬ್ಬ ಕೈದಿ ಮಾತ್ರ +ತನ್ನ ದಡ್ಡತನದಿಂದ ತಾನು ಗೋಡೆ ಜಿಗಿದು +ಒಳಗೆ ಬಂದಿದ್ದೆನೆಂದು ಹೇಳಿದ. ನಪುಂಸಕರ +ಮುಖ್ಯಸ್ಥನಿಗೆ ಅವನ ಅಜಾಗರೂಕತೆಗಾಗಿ +ಬಾದಶಾಹ ದಂಡ ವಿಧಿಸಿದ್ದರಿಂದ ನೊಂದು +ಕೊಂಡ ಆತನು ಈ ಎರಡನೆಯವನ ಮೇಲೆ +ಸೇಡು ತೀರಿಸಿಕೊಳ್ಳುವುದಕ್ಕಾಗಿ ಅವನನ್ನು +ಗೋಡೆಯಾಚೆ ನೂಕಿಸಿ ಕೆಡವಿಸಿದ. ಇದರಿಂದ +ಆತ ಸತ್ತ. ಔರಂಗಜೇಬ ಇದನ್ನು ಕೇಳಿ ಅಸ್ವಸ್ಥ +ಚಿತ್ತನಾದ. ಏಕೆಂದರೆ ಇದರಿಂದ ನಿಜ ಸಂಗತಿ +ಪ್ರಕಟವಾಗುವಂತಿತ್ತು. ರಾಜಕುಮಾರಿಯರ +ಮರ್ಯಾದೆಯ ರಕ್ಷಣೆಗಾಗಿ. ಈ ಸಂಗತಿಯನ್ನು +ಆತ ಗುಪ್ತವಾಗಿಡಬಯಸಿದ್ದ. ತನ್ನ ಕೈಕೆಳಗಿನ- +ವರನ್ನು ಬಲು ಕ್ರೂರತನದಿಂದ ನಡೆಸಿಕೊಳ್ಳು +ತ್ತಾನೆಂಬ ನೆಪ ಹೇಳಿ ಆತ ನಪುಂಸಕರ +ಮುಖ್ಯಸ್ಥನನ್ನು ಕೆಲಸದಿಂದ ತೆಗೆದುಹಾಕಿದ. +ಕೋಶನಾರಾಳ ಪಾಪದ ಫಲವನ್ನು ಆ +ಮುಖ್ಯಸ್ಥ ಭೋಗಿಸಬೇಕಾಯಿತು. ಈ ಘಟ +ನೆಯ ನಂತರ ಔರಂಗಜೇಬನ ದೃಷ್ಟಿಯಲ್ಲಿ +ರೋಶನಾಠಥಾಳ ಬೆಲೆ ಇಳಿದುಹೋಯಿತು. +ಸಾಮಾನ್ಯವಾಗಿ ರಾಜಮಹಲಿನಲ್ಲಿ ಭಿನ್ನ +ಭಿನ್ನ ಜಾತಿಗಳ ಸುಮಾರು ೨,೦೦೦ ಸ್ತ್ರೀಯರಿ- +ರುತ್ತಿದ್ದರು. ಪ್ರತಿಯೊಬ್ಬಳಿಗೂ ಬೇರೆ ಬೇಕೆ +ಕೆಲಸವಿರುತ್ತಿತ್ತು. ಕೆಲವರು ಬಾದಶಾಹನ ಸೇವೆ +ಗಾಗಿ, ಕೆಲವರು ಬೇಗಮರ ಸೇವೆಗಾಗಿ, ಇನ್ನು + + +ಕೆಲವರು ಬಾದಶಾಹನ ಉಪಪತ್ನಿಯರ ಸೇವೆ + + +ಗಾಗಿ ಮತ್ತು ಹಲವರು ರಾಜಕುಮಾರಿಯರ + + + + + +೧೩೧ + + +ಸೇವೆಗಾಗಿ ಮೀಸಲಾಗಿರುತ್ತಿದ್ದರು. ಈ ಸೇವಕ +ಯರಲ್ಲದೆ ಗಾಯಕಿಯರೂ ಇರುತ್ತಿದ್ದರು. ಗಾಯ +ಕಿಯರಲ್ಲಿ ಕೆಲವರು ರಾಜಕುಮಾರಿಯರಿಗೆ ಓದು +ಬರೆಹವನ್ನು ಕಲಿಸುತ್ತಿದ್ದರು. ಜೊತೆಗೆ ಪ್ರೇಮ +ಗೀತೆಗಳನ್ನೂ ಕಲಿಸುತ್ತಿದ್ದರು. + +ಬಾದಶಾಹನಿಗೆ ಹೊರಗಿನ ಆಡಳಿತ ಕಾರ್ಯ +ಕ್ಕಾಗಿ ಅಧಿಕಾರಿಗಳಿರುವಂತೆ ಜನಾನಾದಲ್��ೂ +ಅಲ್ಲಿಯ ಅಧಿಕಾರಿಗಳಿರುತ್ತಿದ್ದರು. ಬಾದಶಾಹ +ಅಂತಃಪುರದಲ್ಲಿರಿವಾಗ ಈ ಅಧಿಕಾರಿಗಳ +ಮೂಲಕವೇ ಹೊರಗಿನ ಅಧಿಕಾರಿಗಳಿಗೆ ಬಾದ +ಶಾಹನ ಆದೇಶ ತಲುಪುತ್ತಿತ್ತು. ಜನಾನಾದ ಸ್ತ್ರೀ +ಅಧಿಕಾರಿಗಳ ಆಯ್ಕೆಯನ್ನು ಬಲು ಎಚ್ಚರದಿಂದ +ಮಾಡಲಾಗುತ್ತಿತ್ತು. ಈ ಸ್ತ್ರೀಯರು ಬಲು +ಚತುರರಾಗಿರುತ್ತಿದ್ದರು. ರಾಜ್ಯದಲ್ಲಿಯ ಸಕಲ +ವಿಚಾರಗಳೂ ಅವರಿಗೆ ಗೊತ್ತಿರುತ್ತಿದ್ದವು. +ಬಾದಶಾಹನಿಗೆ ತಿಳಿಯಬೇಕಾದ ಎಲ್ಲ ವಿಷಯ + + +೧೩೨ ಕಸೂರಿ, ಜುಲೈ ೧೯೬೧ + + + + + + + + + + + +| +ಹ್ಜಿ + + +ತ + + +ಸ! + + + + + +ಟೊ +ಷು ಬ +ಗ + + +ಸ + + +ಯ + + + + + +ಸಿ +ಕ್ಕಿ + + + + + + + + + +ಳ್ಳಿ + + + + + +ಸೋಲ* ಡಿಸ್ಟ್ರೀಬ್ಯೂಟಿರ್ಸ್‌ +ಎ.ವಿ.ಆರ್‌.ಎ.& ಕಂ. ಬೊಂಬಾಯಿ. 2 + + + + + + + + +ಕಮುಷಮಾಧದ ೩. 2. ಹು ಆ. ಭ.ತಾಹ ಮು. ಎ ಜಾ ಧೀ . + + +ಾಸರ್ಸಾಗರ್ಸಾಣಷಾ -ಇಂಖ + + + + + +೫: 22 ಬಂ + + +ಗಳ ವರದಿಯನ್ನೂ ಇವರು ಒಬ್ಪಿಸಬೇಕಾಗು +ತ್ತಿತ್ತು. ಭಾದಶಾಹನ ನರ್ದೇಶನಂತೆ ಅವುಗಳ +ಉತ ತ್ತರವನ್ನು ಬರೆದು ಕಳಿಸ ಬೇಕಾಗುತ್ತಿತ್ತು. + +ಔರಂಗಜೇಬ ರಾತ್ರಿ ಬಹಳ ಹೊತ್ತಿನ 'ಕೆಗೆ + +ಎಚ್ಚರವಾಗಿದ್ದು ಕೆಲಸದಲ್ಲಿ ತೊಡಗಿರುತ್ತಿದ್ದ. +ಸ ಕೇವಲ ಮೂರು ತಾಸು ಮಾತ್ರ ನಿದ್ದೆ +ಮಾಡುತ್ತಿದ್ದ. ಬೆಳಿಗ್ಗೆ ಎದ್ದೊಡನೆ ಬ +ತಾಸಿನ ವರೆಗೆ ಪಾ ರ್ಥನೆಗಳಲ್ಲಿ ತೊಡಗಿರು +ತ್ತಿದ್ದ. ಪ್ರತಿವರ್ಷ ೪೦ ದಿನಗಳ ವರೆಗೆ ಪ್ರಾಯ +ಶ್ಚಿತ್ತ ವನ್ನಾಚರಿಸುತ್ತಿದ್ದ. ' ಈ ಅವಧಿಯಲ್ಲಿ ಆತ +ಉಪವಾಸವಿದ್ದು ನೆಲದ ಮೇಲೆ ಮಲಗುತ್ತಿದ್ದ +ದಾನಧರ್ಮಗಳನ್ನು ಮಾಡುತ್ತಿದ್ದ. ಅಲ್ಲಾ +ತನಗೆ ಸದಾ ವಿಜಯವನ್ನು ದಯಪಾಲಿಸಲಿ +ಎಂದು ವ್ರತವನ್ನು ಪಾಲಿಸುತ್ತಿದ್ದ.. ದಿನಕ್ಕೆ +ಒಂದೇ ಸಲ ಊಟ ಮಾಡುತ್ತಿದ್ದ. ಆತ ಮಲ +ಗಿರುವಾಗ ಬಾಗಿಲಲ್ಲಿ ಬಿಲ್ಲು, ಬಾಣ, ಖಡ್ಗ +ಮುಂತಾದ. ಆಯುಧಗಳ ಪ್ರಯೋಗದಲ್ಲಿ +ನಿಷ್ಣಾತರಾದ ಗುಲಾಮ ಸ್ತ್ರೀಯರು ಕಾವಲಿರ. +ತ್ತಿದ್ದರು. + +ಬಾದಶಾಹನ ಪಾಕಶಾಲೆಗಾಗಿ ದಿನಾಲು +ಒಂದು ಸಾವಿರ ರೂಪಾಯಿ ವೆಚ್ಚ ಬರುತ್ತಿತ್ತು. +ಅಲ್ಲಿಯ ಕೆಲಸಗಾರರು ಈ ಹಣದಿಂದ ಎಲ್ಲರ +ಅವಶ್ಯಕತೆಗಳನ್ನೂ ಪೂರೈಸಬೇಕಾಗುತ್ತಿತ್ತು. +ಬಗೆಬಗೆಯ ಮಾಂಸಾದಿಗಳ ಅಡಿಗೆಯನ್ನೂ +ಪಕ್ಚಾನ್ನಗಳನ ನ್ನೂ ತಯಾರಿಸಿ ಚೀನೀಮಣ್ಣಿನ +ಜು ಗಳಲ್ಲಿಟ್ಟು ಆ ತಾಟುಗಳನ್ನು ಚಿನ್ನದ +ಪಾತ್ರೆಗಳಲ್ಲಿಟ್ಟು ಬಾದಶಾಹನ ಬ +ದ್ವರು.. ಬಾದಶಾಹ ಅನುಗ್ರಹವೆಂದು ಇವು +ಗಳಲ್ಲಿ ಕೆಲವನ ತನ್ನ ಜು ಕುಮಾರಿ +ಯರು, ಮುಖ್ಯ ಚ. ಕಳಿಸಿಕೊಡು +ತ್ತಿದ್ದ. ವ ಅನುಗ್ರಹ ಬೇಗಮರಿಗೆ ತುಂಬ +ತುಟ್ಟಿ ಬೀಳುತ್ತಿತ್ತು. ಏಕೆಂದಕೆ ಅದನ್ನು ತಂದ +ನಪ್ಪಂಸ ಕರಿಗೆ ಕೈತುಂಬ ಇನಾಮು ಕೊಡಬೇಕಾ +ಗುತ್ತಿತ್ತು. ಜಯ ಶತ್ರು ಪ್ರದೇಶದಲ್ಲಿ. + + + + + + ದ್ಮಾಗ ಮಾತ್ರ ಖರ್ಚಿನ ಮೇಲೆ ನಿಯಂತ್ರಣ +ವಿರುತ್ತಿರಲಿಲ್ಲ. ಎಷ್ಟೇ ವೆಚ್ಚ ಬಂದರೂ ದಿಲ್ಲಿ +ಯಲ್ಲಿ: ತಯಾರಿಸಿದಂತೆಯೆ ಎಲ್ಲ ಅಡಿಗೆ ಮಾಡ +| ಬೇಕಾಗುತ್ತಿತ್ತು. ಅಂತಃಪುರದ ಬೇಗಮರು, +ಶಾಹಜಾದಿಯರಿಗೆ . ಅವರವರ ವೆಚ್ಚಕ್ಕಾಗಿ +ಪ್ರತ್ಯೇಕ ಹಣ ದೊರೆಯುತ್ತಿತ್ತ��. +ಔರಂಗಜೇಬ ತನ್ನ ಆಳಿಕೆಯ ಆರಂಭದಲ್ಲೆ +ಬಲ್ಲ ಬಗೆಯ ಸ ಸಂಗೀತವನ್ನು ಪ್ರ ಪ್ರ ತಿಬಂಧಿಸಿದ್ದ ರೂ +* ತನ್ನ ಬೇಗಮರು ಮತ್ತು ಹೆಣ್ಣು ಮಕ್ಕ ಛ ಮನೂ( +' ರಂಜನೆಗಾಗಿ ಮಹರಿನಲ್ಲಿ ಅನೇಕ ನರ್ತ$* +ಯರನ್ನೂ ಗಾಯಕಿಯರನ್ನೂ ನೇಮಿಸಿ +ಕೊಂಡಿದ್ದ. +ರಾಜನುಹಲಿನ ವೆಚ್ಚ ವಿಪರೀತವಾಗಿತ್ತು. +ವರ್ಷಕ್ಕೆ ಸರಾಸರಿ ಇಂದ ಕೋಟಿ ರೂಪಾಯಿ +ಗಳು ಸಾಗುತ್ತ ದ ವು. ಆದರೆ ಇದರಲ್ಲಿಸೆ ಸೇನಾ +ಪತಿಗಳಿಗೆ ಮತ್ತು ಇತರ ಅಧಿಕಾರಿಗಳಿಗೆ ಬಹು +ಮಾನವಾಗಿ 'ೊಡುವ ವಸಾ ಸಶ್ರಾಭರಣಗಳ +ವೆಚ ವೂ ಸೇರಿರುತ್ತಿತ್ತು. ಒಂದುಸ್ಟಾ ನದ ಜನರ +ಅತ್ತ ರ್‌ ಮತ್ತು ಹೊಗಳ ಮೇಲಿನ ನಿ ಪ್ರೀತಿಯನ್ನು +ಗಮನಿಸಿದಾಗ. ಈ ವೆಚ ಕವೇನೂ ಬ +ಕಾಣಿಸುವುದಿಲ್ಲ. ಬಗೆ ಟು ಅತ್ತರುಗಳಿಗಾಗಿ +ಬಹಳ ಹಣ ಖರ್ಚಾಗುತ್ತಿತ್ತು. ಎಲೆ ಅಡಿ +ಕೆಯ: ವೆಚ ಧೈವ. ದೊಡ್ಡ ದಾಗಿತ್ತು. ನಿತ್ಯವೂ +ಹೊಸ ಹೊಸ ಆಭರಣಗಳನ್ನು ಕ +ವದಕ್ಕಾಗಿ ಅಕ್ಕಸಾಲಿಗರ ಸ ದುಡಿಯು +ತ್ತಿತ್ತು. +ತಮ್ಮ ಅಮಾಲ್ಯ ಆಭರಃ ಣಗಳನ್ನು ಪುನಃ + +ಪುನಃ ಸುತನ ಜನರಿಗೆ ತತ್ತ +ಬೇಗಮ ಮತ್ತು ಶಾಹಜಾದಿಯರಿಗೆ ಒಂದು +ಮನೋರಂಜನೆಯ ಸಾಧನವಾಗಿತ್ತು. ಈ ಪ್ರದ +ರ್ಶನಕ್ಕೆ. ಇನ್ನೂ ಒಂದು; ಕಾರಣವಿರುವುದು +ನನಗೆ ಅನುಭವಕ್ಕೆ ಬಂದಿದೆ. ತಮ್ಮ ರೋಗ +ಪರೀಕ್ಷೆಗಾಗಿ ಅಜಯ ನನ್ನ ನ್ನ್ನ ಎಷ್ಟೊ ( ಕೆ ಕರೆಸಿ +ಕೊಳ್ಳು ತ್ತಿದ್ದರು. ( ಆ ಕಾಲದಲ್ಲಿ ಎಲ್ಲ ಥಿರಂಗಿ + + +ಔರಂಗಜೇಬ ಆಳುತ್ತಿದ್ದಾಗ- + + +೧೩೩ + + +ಗಳೂ ಕುಶಲ ಡಾಕ್ಟರರು ಎಂದೇ ಜನ ತಿಳಿಯು +ತ್ತಿದ್ದರು.) ನಾನು. ಹೋದಾಗ ನನ್ನೊಡನೆ +ಮಾತನಾಡಲು ಅನುಕೂಲವಾಗಲೆಂದು ತಮ್ಮ +ಎಲ್ಲ ಆಭರಣಗಳನ್ನು ತರಿಸಿಕೊಂಡು ತೋರಿಸುವ +ನೆವ ಮಾಡುತ್ತಿದ್ದರು. ಚಿನ್ನದ ತಚ್ಚೆಗಳಲ್ಲಿ ಈ, +ಆಭರಣಗಳನ್ನಿಟ್ಟು ತರುತ್ತಿದ್ದರು. ವ್ರ ರತ್ನುದಿ +ಗಳ ಗುಣ, ಬೆಲೆ ಇತ್ಯಾದಿ ವಿಚಾರಗಳನ್ನು +ಕುರಿತು ನನ್ನೊಂದಿಗೆ ಮಾತಾಡುತ್ತಿದ್ದರು. +ನಾನಲ್ಲಿ ಬಹು ಬೆಲೆಯ ಮುತ್ತು ರತ್ನಗಳನ್ನು +ನೋಡಿದೆ. ಮೊದಲನೆಯ ಸಲ ನೋಡಿದಾಗ +ಇವು ಬೇರೆ ಬೇರೆ ತರಹದ ಫಲಗಳೆಂದೇ ಭ್ರಮಿ +ಸಿದ್ದೆ. ಎಲ್ಲ ಬೇಗಮರ ಬಳಿ ಎಂಟಿಂಟು +ಹತ್ತುಹತ್ತು ಬಗೆಯ ಆಭರಣಗಳ ಮಾಲಿಕೆ +ಇರುತ್ತಿತ್ತು. ಅವರ ಉಡುಪು ಬಲು ಬೆಲೆಯು +ಳ್ಳದ್ದಾ ಗಿರುತ್ತಿತ್ತು. ದಿನಕ್ಕೆ ಹಲವಾರು. ಸಲ +ಟೆ ಉಡುಪು: ಬದಲಾಯಿಸುತ್ತಿ ದ್ದರು. ರಾತ್ರಿ +ಕಾಲದಲ್ಲಿ ಇವರ ಮನೋರಂಜನೆಗಾಗಿ ಮದ್ದು +ಸುಡುವುದು, ದೊಡ್ಡ ದೊಡ್ಡ ಹಿಲಾಲುಗಳನ್ನು +ರಿಸುವುದು ನಡೆಯುತ್ತಿ ಷಿ ಇದಕ್ಕಾ ಗಿಯೇ +ವರ್ಷಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾ +ಗುತ್ತಿ ಕ ಬಾದಶಾಹನ ಅಪ್ಪಣೆ ಪಡೆದು +ಜಲ ಬೆಗಮರು ಮತ್ತು ಶಾಹಜಾದಿಯಕ ತಳಿಗೆ +ರುಮಾಲು ಕಟ್ಟುತ್ತಿದ್ದ ರು. ಅದಕ್ಕೆ ಬೆಲೆ +ಯುಳ್ಳ ಮತ್ತು ರತ್ನ ಗಳ” ಗುಚ ವನ್ನು ಹಚ್ಚಿ +ಕೊಳ್ಳ ತ್ತಿದ್ದ ಕು + +ಒಮ್ಮೆ, ಔರಂಗಜೇಬನಿಗೆ ವಿಪರೀತ ಜ್ವರ +ಬಂದು ತ ಅಮಲಿನಲ್ಲಿ ಆತ ಚೊ +ತೊಡಗಿದ. ಔಷಧಿಗಳಿಂದ ಜ್ವರವಿಳಿಸುವುದು +ಸಾಧ್ಯವಾಗದ್ದರಿಂದ ಹಕೀಮರು ಅವನ ಮೈ- +ಜಿ ರಕ್ತ "ತೆಗೆದರು. ಆದರೆ ಜ್ವರದ ತಾಪ +ದಲ್ಲಿ ಔರಂಗಜೇಬ ಹಾಸಿಗೆಯ ಮಿ ಅತ್ತಿತ್ತ +ಸೂಕ ಉಭಯ / ಗಾಯಕ್ಕೆ ಕಟ್ಟಿದ್ದ ಪಟ್ಟಿ +ಬಿಚ್ಚಿ ಹೋಯಿತು. ಚತ ಬಂದು ಮತ್ತೆ, ಕ +ಪಟ” ಕಟು ಸವುದಕೊಳಗಾಗಿ ತುಂಬಾ ರಕ + + +೧೩೪ + + +ಸ್ರಾವವಾಯಿತು. + +ಜ್ವರದ ಕಾವಿನಿಂದ ಕಂಗಾಲಾದ ಔರ(ಗ +ಇ ಕರಬೂಜ ಹಣ್ಣ ನ್ನು ತಿನ್ನಬಯಸಿದ. +ಹಕೀಮನು ಮರತು ಬ ೪ನ + + +ಎಂದ. ಕರಬೂಜ ತಿಂದಿದ್ದರಿಂದ ಔರಂಗ +ಜೇಬನ ನಾಲಿಗೆಗೆ ವಾತವಿಕಾ ಇರವಾಗಿ ಆತ +ಮಾತನಾಡುವುದೇ ನಿಂತುಹೋಯಿತು. ಗುಣ + + +ಹೊಂದುತ್ತಾನೊ ಇಲ್ಲವೊ ಎಂಬ ಸಂದೇಹ +ಮೂಡಿತು. + +ತನ್ನ ಅಣ್ಣ ಇನ್ನು ಬದುಕುವುದಿಲ್ಲವೆಂದು +ಯೋಚಿಸ ೩.೫೪) ಬೇಗಮಳು. ರಾಜ +ಮುದೆ ಪಫ್ರಯನ್ನು ವಶಪಡಿಸಿಕೊಂಡು ಔರಂಗಜೇ- +ಬನ ಮೂರನೆಯ ಮಗ ಆಜಮನ ಹೆಸರಿ ರಿನಲ್ಲಿ +ಸೇನಾಪತಿಗಳು ಮತ್ತು ಆಶ್ರಿತ ರಾಜರಿಗೆ ಪತ್ರ +ಗಳನ್ನು ಬರೆದಳು. ಆಗ 'ತಜಮನಗೆ ಕೇಪು + + +ಕಸ್ತೂರಿ, ಜುಲೈ ೧೯೬೧ + + +ಒಂಭತ್ತು ವರ್ಷಗಳಾಗಿದ್ದು ಆತ ಜನಾನಖಾನೆ +ಯಲ್ಲಿಯೆ ಇರುತ್ತಿದ್ದ. ಔರಂಗಜೇಬನ ಎರಡ +ನೆಯ ಮಗ ಸುಲ್ತಾನ ಮುಅಜ್ಜಮ (ಇವ +ನನ್ನು ಶಾಹ ಆಲಂ ಎಂದೂ ಕಕೆಯುತ್ತಿ ದ ರು) +ನ ತಾಯಿಗೆ ಈ ಸಂಗತಿ ಗೊತ್ತಾಗಿ. ಅವಳು +"ನೀನು ಹೀಗೆ ಮಾಡುವುದು. ಒಳಿತಲ್ಲ,” +ಎಂದು ರೋಶನಾರಾಳಿಗೆ ಹೇಳಿದಳು. ಔರಂಗ +ಜಬ ಬದುಕುವ ಆತೆ ಇರುವಾಗ ಸೇನಾಪತಿ +ಗಳನ್ನೂ ಆಶ್ರಿತ ರಾಜರನ್ನೂ ಅವನ ವಿರುದ +ಎತ್ತಿ ಕಟ್ಟುವುದು ಯೋಗ್ಯ ವಲ್ಲೆ ದು ಹೇಳಿ +ಆಕೆ ಔರಂಗಜೇಬನ ಜು "ಏಳಿ ಹೋಗ +ತೊಡಗಲು ರೋಶನಾರಾ ಅವಳ ಕೂದಲನ್ನು +ಹಿಡಿದೆಳೆದು : ಕೋಣೆಯಿಂದ ಹೊರಗೆ ದಬ್ಬಿ +ದಳು. ಬೇಗಮಳು ಆಗ ತನ್ನ ಕೋಗಿ ಗಂಡನಿಗೆ +ಇದೆಲ್ಲ ಗೊತ್ತಾಗಿ ಕಷ್ಟವಾಗದಿರಲಿ ಎಂದು + + +ಕೆ! 8116118118:18/18118118//8118/18/18118/18118/18118118118/18/8/18/18/18118118118/18:18118118118118118/18115119118118118116116/18//5/18/19119/19/: + + +₹5೭6 1943 + + + + + +ಸುಗಂಧ ಸುಮಧುರವಾದ ಸುಗೂಧ ದ್ರವ್ಯಗಳಿಗೆ ನಾಡಿನಾದ್ಯಂತ +ಪ್ರ ೫ ತವಾದ + + +'1€1:-""5(78708/80'' + + +ಗ ಚ 0 ಎಂ ಸ ಎ... [ಬೀ ಛ|! ಧಷ್ದ + + + + + +೫ ೫% ೫% *% + + + + + +| + + +ಶಯಾರಕರು;-- + + +ಮಾಲೀಕರು: -- + + +೪೫::ಕ118/:8//8. ಕ.18:/8./8118//8//6118:/8//5/೧8)8::8//8:/೬18:/0::9:/8/8//8/5::8:/8 ಶೀ 8 6 ೩.6.6೬. ೩.೯ + + +ಸುನಂದರಾಜ ಅಗರಬತ್ತಿ +ಸುನಂದ ರೋಸ್‌ ಬತ್ತಿ +ಪೂಜಾರಿಣಿ ಬತ್ತಿ +ಗುಲಾಬ್‌-ಕೆ-ಫೂಲ್‌ ಆಗರ ಬತ್ತಿ + + +ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಸ +ಮತು ಪರಿಮಳಯುಕ್ತವಾದ ದ್ರವ್ಯಗಳನ್ನೇ ಯಾವಾಗಲೂ ಉಪಯೋಗಿಸಿರಿ. +ತ್ರೆ ರಾಮಕೃಷ್ಣಪ್ಪ +ಸುನಂದ ಅಗರಬತ್ತಿ ಫ್ಯಾಕ್ಟರಿ +1820, ಅಕ್ಬರ್‌ ರಸ್ತೆ, ವೆದ್ಫಿಸೂರು. + + + + + +ಖಾ + + +ಪರ್‌ಫ್ಯೂಮ್ಡ ಬ್ಯಾಗ್‌, + + +(ತು. 5 6 6/ 88. ಈ::8:8/89:/8:10//8/8 5/8/6858: 8:8೨:98; 2 + + +116: ಡಿ +118 :8//ಜ್ರ/(86/8118//8:/0//018119118 + +ಔಟ ಶಿ 50/8181/8//8118/8/19,/8/191/6/18//8:/0//8/18/18//8//8/18//8//8//8//8/ಕ/8//ಔ/18 5/18 18:16 (%8 | + +11 + + +ಹ್‌ + + +ಕಟ ಲಚಟಅಕಪ್ರಕ 4 ಟ್‌ ್ಸ ಟ್‌ ್‌್‌್‌*್‌್‌್‌್‌ಾಾಾಾಾ್‌ಾ್‌ ಶ್ರ ಕಟ್‌ + + +ಔರಂಗಜೇಬ ಆಳುತ್ತಿದ್ದಾಗ- + + +ಎಲ್ಲವನ್ನೂ ಸಹಿಸಿಕೊಂಡಳು: + +ಈ ಅವಧಿಯಲ್ಲಿ ದಿಲ್ಲಿಯಲ್ಲಿ ತುಂಬ ಗೊಂದಲ +ವೆದ್ದಿತು. ಬಾದಶಾಹ ಸತ್ತನೆಂಬ ಸುದ್ದಿ ��ಬ್ಬಿ +ಜನ. ತಂತಮ್ಮ ಒತಸಾಧನೆಯಲ್ಲಿ ಮಗ್ನರಾ +ದರು. ಸಸ ಇನ್ನೂ ಬದುಕಿದ್ದಾನೆ, +“ಆದರೆ ಆತ ಗುಣ ಸ ಆತೆಯೇನೂ +ಇಲ್ಲ,ಶಾಹಜಹಾನನನ್ನು ಬಿಡಿಸಿಕೊಂಡು ಬರಲು +ರಾಜಾ ಜಸವಂತ ಸಿಂಹ ಬರುತ್ತಿದ್ದಾನೆ ಎಂದು +ಕೆಲವರು ಹೇಳುತ್ತಿದ್ದರು. ಇದೇ ಕೆಲಸಕ್ಕಾಗಿ +ಮೊಹಬತ ಖಾನ ಬರುತ್ತಿದ್ದಾನೆಂದೂ ಇನ್ನು +ಕೆಲವರು ಅಂದರು. + +ತಾನು ಬದುಕುವ ಆಶೆಯಿಲ್ಲವೆಂದು ಬಗೆದು +ಔರಂಗಜೇಬನು ತನ್ನ ವಿಶ್ವಾಸ ಪಾತ್ರನಾದ +ನಪುಂಸಕ ಪ್ರಮುಖ ದಾನಿಶನನ್ನು “ಕರೆದು +ಸುಲ್ತಾನ ಆಜಮನ ಹಿತರಕ್ಷಣೆ ಮಾಡಲು +ಅವನಿಗೆ ಹೇಳಿದ. ತಾನು ಸತ್ತಕೆ ಸುಲ್ತಾನ +ಆಜಮನನ್ನು ಶಾಹಿಸ್ಕೆಖಾನನ ಕೈಗೆ ಒಬ್ಬಿಸ +ಬೇಕೆಂದು ಆತ ಆಜ್ಞೆ ಮಾಡಿದ. ಶಾಹಿಸ್ತೆಖಾನ +ಇರಾಣಿಯಾದುದರಿಂದ ಈ ರಾಜಕುಮಾರನ +ಹಿತ ಸಾಧಿಸಬಹುದೆಂದು ಆತ ಬಗೆದಿದ್ದ. +ಸುಲ್ತಾನ ಮುಅಜ್ಜ ಮನು ದೊಡ್ಡ ವನಾಗಿದ್ದ. +ಅವನೆ: ತಾಯಿ ಮತ್ತು ದೊಡ್ಡ ದೊಡ್ಡ ಸೇನಾಪತಿ +ಗಳು ಅವನ ಪ ಪಕ್ಷದವರಾಗಿದ್ದರು. ಇನ್ನೂ ಶೀರ +ಚಿಕ್ಕವನಾಗಿದ್ದ ಸುಲ್ತಾನ ಆಜಮನ ತಮ್ಮ +ಶಾಹಜಾದೆ. ಅಕಬರನ ಬಗ್ಗೆ ಔರಂಗಜೇಬ +ಏನನ್ನೂ ಹೇಳಲಿಲ್ಲ. + +ಔರಂಗಜೇಬನ ಭೀಕರ ಬೇನೆಯ ಸುದ್ದಿ +ಆಗ್ರಾವನ್ನು ತಲುಪಿದಾಗ. ಶಾಹಜಹಾನನ +ಮೇಲಿದ್ದ ಕಾವಲಿನ ಪ್ರ ಮುಖನಾದ ಇತಬಾರ +ಖಾನ ತುಂಟಾ ರಸಿಕ ದ ಶಾಹಜಹಾನ +ನನ್ನುಬಿಡಿಸಿಕೊಂಡು ಹೋಗಲು ಜಸವಂತಸಿಂಹ +ಮತ್ತು ಮೊಹಬತ ಖಾನರು ಬರುತ್ತಿ ದ್ಧಾರೆಂದು +ಕೇಳಿ ಆತನ ಭಯ ಇನ್ನಿಷ್ಟು ಹೆಚ್ಚಿ ತ್ತು. ಶಾಹ +ಜಹಾನನಿಗೆ ತಾನು ಜಿ ದ್ರೋಹದ + + +೧೩೫ + + +ಕಲ್ಪನೆ ಅವನಿಗೆ ಬಂದು ತನಗಿನ್ನು ಉಳಿಗಾಲ +ಎಲ್ಲವೆಂದೇ ಆತ ತಿಳಿದುಕೊಂಡ. ತನಗೆ ಒದಗ +ಬಹುದಾದ ಭಯಾನಕ ಮೃ ತ್ಯುವಿನ ಕಲ್ಪನೆ +ಯಿಂದ ಆತ ನಡುಗಿ ಪ್ರಸಂಗವಶಾತ್‌ ಉಪ +ಯೋಗಕ್ಕೆ ಬರಲೆಂದು ವಿಷವನ್ನು ತರಿಸಿಟ್ಟು +ಕೊಂಡ. ಔರಂಗಜೇಬ ಬದುಕಿರುವನೇ ಸತ್ತನೇ +ಎಂದು ತಿಳಿದುಕೊಳ್ಳಲು ಆತ ಪ್ರತಿನಿತ್ಯ ದಿಲ್ಲಿಗೆ + + +ಆಳನ್ನು ಅಟ್ಟುತ್ತಿ ದ + +ಔರಂಗಜೇಬ ತಾನು ಬದುಕಿರುವುದನ್ನು +ಜಾಹೀರು ಮಾಡುವುದು ಅಗತ್ಕ್ಯವಾಗಿತ್ತಾದ್ದ +ರಿಂದ. ಆಗಾಗ ಆಜ್ಞೆಗಳನ್ನು ಹೊರಡಿಸು +ತ್ತಲೇ ಇದ್ದ. ಶಾಹಜಹಾನನ ಮೇಲಿನ ಕಾವ +ಲನ್ನು ಬಿಗಿಪಡಿಸಬೇಕು ಎಂದು ಆತ ಇತಬಾರ +ಖಾನನಿಗೂ ಆಜ್ಞೆ ಕಳುಹಿಸಿದ. ತನ್ನ ಪತ್ರಗಳ +ಮೇಲೆ ಮುದ್ರೆ ಒತ್ತಲು ಆತ ಮುದ್ರೆಯನ್ನು ತರ +ಹೇಳಿದಾಗ ಅದು ಸಿಗಲಿಲ್ಲ. ತನ್ನ ಮುದ್ರೆ +ಯುಂಗುರ ಎಲ್ಲಿ ಎಂದು ಕೇಳಿದಾಗ ಕೋಶ +ನಾರಾ ಬೇಗವಳು “ನೀನು ಮೂರ್ಛಾವಸ್ಥೆಯ +ಲ್ಲಿದ್ದಾಗ ಒಂದು ದಿನ ಆ ಉಂಗುರ ನಿನ್ನ ಬೆರ +ವಿನಿಂದ ಕಳಚಿ ಬಿತ್ತು. ನಾನದನ್ನು ಜತನವಾಗಿ +ಟ್ವಿದ್ದೇನೆ, " ಎಂದು ಹೇಳಿ ಅದನ್ನು ತಂದು +ಕೊಟ್ಟಳು. ಔರಂಗಜೇಬ ಆಗ ಏನೂ ಮಾತಾ +ಡದಿದ್ದರೂ ಗುಣವಾದ ಬಳಿಕ ಈ ಪ್ರಕರಣದ +ಶೋಧ ಮಾಡಲು ಮನದಲ್ಲೆ ನಿರ್ಧರಿಸಿದ. + +ಕೆಲ ದಿನಗಳ ನಂತರ ಪ ಕ್ಸ ತಿ ತುಸು ಸುಧಾ +ರಿಸಲು ಆತ ರಾಜಾ 1 ಜಾಫರಖಾನ +ಮತ್ತು ಮುಹಮ್ಮದ ಅಮೀನರನ್ನು ತನ್ನ ಬಳಿಗೆ +ಕರೆಸಿಕೊಂಡ. ಔರಂ��ಜೇಬ ಸತ್ತಿದ್ದಾನೆಂದು + +ಸುದ್ದಿ ಹಬ್ಬಿ ತ್ತಾದ್ದರಿಂದ ತಾನು ಬದುಕಿರುವು +ದನ್ನು ಎ ಖಾತಿ ತು 0 ಆನ +ದಿನಗಳೆದಂತೆ ಔರಂಗಜೇಬನ ಪ್ರ ತಿ ಸುಧಾರಿ +ಸಿದರೂ ಕರಬೂಜ ಲ ಆಧ ನಾಲಿ +ಗೆಗೆ ಬಡಿದ ಪಾರ್ಶ್ವವಾಯುವಿಕಾರ ಬಹುದಿನ +ಗಳ ವರೆಗೂ ಕಡಿಮೆಯಾಗಲಿಲ್ಲ. ಅವನಿಗೆ + + +೧೩೬ + + +ಸ್ಪಷ್ಟವಾಗಿ ಮಾತಾಡಲು ಬರುತ್ತಿರಲಿಲ್ಲ. +ಸಿ ಗುಣವಾದ ಬಳಿಕ ತ ನಪ್ರಸಸಕ +ಪ್ರಮುಖರಿಂದ ತನ್ನ ಬೇನೆಯ ಕಾಲದಲ್ಲಿ ಕೋಶ +ನಾರಾ ಬೇಗವಳು ನಡೆಸಿದ ಕುತಂತ್ರ ಗಳ ವಿವರ +ಗಳನ್ನೆ ಲ್ಲ ಕೇಳಿಕೊಂಡ. ಜಸ ಸುಲ್ತಾನ +ಮಃ ಪರವಾಗಿ ಸೇನಾಪತಿ ಮೊದಲಾದವ +ರಿಗೆ ಪತ್ರ ಬರೆದದ್ದನ್ನೂ ಅವಕ್ಕೆ ರಾಜಮದ್ರೆ +ಯೊತಿ ತಿನ್ಟನ್ನೂ ಕೇಳಿ ಜೂ ಸ ಚಚ್ಚಿದ +ಬತ. ಸುಲ್ತಾನ ಮುಅಜ್ಜ ಮನ ತಾಯಿ +ಯನ್ನು ಕೋಶನಾರಾ ಹೀನವಾಗಿ ನಡೆಸಿಕೊಂಡಿ +ದ್ದ ನ್ನೂ ಅವಳು ಈ ಅಪ ಪಮಾನವನ್ನು ಸಹಿಸಿ +ಕೊಂಡಿದ್ದ ನ್ನೂ ಕೇಳಿ ಆತ ತುಂಬ ವ್ಯಥೆಪಟ್ಟು +ಸೊಂಡ. ಆ ಬೇಗಮಳ ಬಗ್ಗೆ ಅವನಲ್ಲಿ. ಗೌರವ +ಹೆಚ್ಚಿ ಅವಳಿಗೆ “ ನವಾಬ ಬಾಯೀಜಿ ” ಎಂಬ +ಬಿರುದನ್ನು ದಯಪಾಲಿಸಿದ... ರೋಶನಾರಾಳ +ಮೇಲಿನ ಅವನ ಅಸಂತುಷ್ಟ ಹೆಚ್ಚಿತು. + + + + + +ಹು ೬ರ ೬. ೬. ಒರ ೬/ ಹ. + + +ಕಸ್ತೂರಿ, ಜುಲೈ ೧೯೬೧ + + +ಔರಂಗಜೇಬನಿಗೆ ಗುಣವಾದರೂ ಆತನಿನ್ನೂ +ತುಂಬ ಅಶಕ ಕ.ನಾಗಿಯೆ ಇದ್ದ. ಆತ ಆರೋಗ, +ಲಾಭಕ್ಕಾಗಿ ಹವಾ ಬದಲಾವಣೆ ಮಾಡಬೇ +ಕೆಂದು ಹಕೀಮರು ಸಲಹೆಯಿತ್ತರು. ಕೋಶ- +ನಾರಾಳೂ ಅದೇ ರೀತಿ ಸಲಹೆಯಿತ್ತಳು. +ಬಾದಶಾಹನ ಇಂಥ ಯಾತ್ರೆಯ ಕಾಲದಲ್ಲಿ +ಅವನ ಸೈನ್ಶ ಹಾಗೂ ಬೇಗಮಕೇ ಇತ್ಯಾದಿ +ಯಾಗಿ ಎಲ್ಲರೂ ಸಂಗಡ ಹೊರಡುತ್ತಿದ್ದರು. +ಹೀಗೆ ಎಲ್ಲರೂ ಹೋದ ಬಳಿಕ ಕೆಲ ದಿನವಾ +ದರೂ ಕೋರ ನಿರ್ಬಂಧಗಳಿಂದ ಮುಕ್ತಳಾಗಿ +ರಬಹುದು ಮನಬಂದಂತೆ ಮಾಡಬಹುದು, +ತನ್ನ ಇಚ್ಛೆ ಗಳನ್ನೆಲ್ಲ ಪೂರ್ಕೆ ಸಿಕೊಳ್ಳಬಹುದು +ಎಂದು ಕಾ ಭಾವಿಸಿದ್ದ ಳು + +ಕಾಶ್ಮೀರಕ್ಕೆ ಹೋಗುವುದನ್ನು ನಿಶ್ಚಯಿಸಿದ +ಬಳಿಕ ಔರಂಗಜೇಬನು ತನ್ನ ನಿಷ್ಕಾ ಟ್ರ ಸರ +ದಾರ ಹೋಶದಾರಖಾನನನ್ನು ಆಗ್ರಾದ ಗವ- + + + + + +ಮಲಬದ್ಧತ ಮತ್ತು ಮೂಲವ್ಯಾಧಿ + + +ನಿತ್ಯ ರ ಚಾ ಮೂಲವಾ ಧಿ +ಉಂಟಾಗಬಹುದು. ಈ ವ್ಯಾಧಿಯಲ್ಲಿ ಗುದದ +ಒಳಗಿನ ಹಾಗೂ ಸುತ್ತಲಿನ ಅಶುದ್ಧ ರಕ್ತನಾಳ +ಗಳು ಬಾತುಕೊಳ್ಳುವುವು. + + +ಹಾಗೂ ಕಷ್ಟವಾಗುತ್ತ ದೆ. ತತ್ಪರಿಣಾಮವಾಗಿ +ಮಲಬದ್ಧತೆ `ಎಧಿಕವಾಗುತ್ತದೆ. ನೋವಿರುವ +ವೃ ಗಳಿಂದ ಕೂಡಿದ ಮೂಲವ್ಯಾಧಿಯೂ +ತೀವ ವ್ರವಾಗುತ್ತದೆ. ಮೂಲವ್ಯಾಧಿಯ ತೀವ್ರ +ವೇದನೆ ಮತ್ತು ಅಸಾಖ್ಯವನ್ನು ಗುಣಪಡಿಸಿದತೆ +ಮಲವಿಸರ್ಜನೆ ಸುಲಭವಾಗುವುದರಲ್ಲಿ ಸಂದೇಹ + + +ವಿಲ್ಲ. ಹಡೆನ್ಸಾ ಈ ಕಾರ್ಯವನ್ನು ಮಾಡುವುದು ' + + +ಇದು ನೋವು ಹಾಗೂ ತೋರಿಕೆಯನ್ನು ಶೀಘ್ರ + + +ಇದರ ನೋವಿ : +ನಿಂದಾಗಿ ಮಲವಿಸರ್ಜನೆಯು ಇನ್ನೂ ಕಠಿನ + + + + + + + + +ದಲ್ಲಿ ತಯಾರಿಸಲಾಗುತ್ತಿದೆ. + + +ವಾಗಿ ಪರಿಹರಿಸುವುದು. ಇದರ ಸಂತತ ಉಪ +ಯೋಗದಿಂದ ಮೊಳೆಗಳು ಕುಗ್ಗಿ ಧ್ನ ಗುಣ +ವಾಗುವುದು. . ಮೂಲವಾ ಧಿಗೆ ಸುಪ್ರ ಸಿದ್ಧ +ಜರ್ಮನ್‌ ಔಷಧಿಯಾಗಿರುವ ಹಡೆನ್ಸಾ ದಲ್ಲಿ +ಮಾದಕ ಪದಾರ್ಥಗಳಿಲ್ಲ. ಇದರಿಂದ ಬಟ್ಟ ಗಳ +ಮೇಲೆ ಕಲೆಗಳಾಗುವುದಲ. ಉಪ ಪಯೋಕಿಸುವ +ಶ್ರಮ ಸುಲಭ. ಪ್ರತಿಯೊಂದು ಪ್ಕಾ ಕೇಜಿನಲ್ಲಿ +ರುವ ಚಿಕ್ಕ ಪ್ಲಾಸ್ಟಿಕ್‌ ನಳಿಗೆಯಲ್ಲಿ ಉಪ +ಯೋಗಿಸುವ ಕ್ರಮವನ್ನು ವಿವರಿಸಲಾಗಿದೆ. +ನಿಮ್ಮ: ಸಮಸ್ಯೆ ಮೂಲವ್ಯಾಧಿಯಾಗಿದ್ದರೆ +ಹಡೆನ್ಸಾ ಅದಕ್ಕೆ ಉತ್ತರ. ಇ ಹಡೆನ್ಸಾ +ವನ್ನು ಉಪಯೋಗಿಸಿರಿ” ಈಗ ಇದನ್ನು ಭಾರತ + + +8- 952-4 + + +ರ ಗ ಗ ಗಗ ಗಗ ಗ. +ಗಗ ಗೂ ಗಗೂಭೂ ಗೂ ಗಗ ಗಗ /ಳೂಗ ಗ ಗಾಗ ಗ. + + +ವ. ಡುಗ ಹೆ. + + +ಅ 83 ಸ್‌ ಅಕ ಗಿ * + + + + + + + + +ಗ್ಲಾಸ್‌ ಪುಡಿಯಾಗಿ ಗಾಯವಾಯಿತೆಂದು( +ನಿಮ್ಮ ಪಿಕ್‌ನಿಕಿಗೆ ತೊಂಡಕೆಯಾಗ +ಬೇಕಾಗಿಲ್ಲ, ಕೂಡಲೇ + + + + + +ಅಸ್ಕಫರರವುರ ಕಾರು + + + + + +ನಾ + + + + + + + + + + + + +ವಿನೋದವನ್ನು ಸಂಪೂರ್ಣವಾಗಿ ಭೋಗಿಸಿರಿ, +ಬರ್ನಾಲ್‌ ಕೂಡಲೇ ಆರಾಮವನ್ನ್ಟೀಯುತ್ತ +ದಲ್ಲದೆ, ಅದು ಶೀಘ ಗುಣ ಪಡಿಸುತ್ತದೆ. ಕಡಿತ, +ಸುಟ್ಟಿ ಗಾಯ, ಕೀಟಿಗಳ ಚುಚ್ಚು ವಿಕೆ ಮತ್ತು +ಜಜ್ಜಿದ ಗಾಯಗಳಿಗೆ ಬರ್ನಾಲ್‌ ಆದರ್ಶವಾದ +ಎಂಟಸೆಸ್ಟಿ ಕ್‌ ಮುಲಾಮು ಆಗಿರುತ್ತದೆ. ಇನ್ನು +ಮುಂದೆ ನೀವು ಪಿಕ್‌ನಿಕ್‌ ಅಥವಾ ಪ್ರಯಾಣ + +ನ್ನು ಮಾಡುವಾಗ ಈಬರ್ನಾಲಿನ ಟ್ಕೂಬನ್ನು +ಸದಾ ಇಟ್ಟು ಕೊಳ್ಳಿರಿ ಇದು ತುಂಬಾ ಉಪಿ +ಯಖಕ್ಕೆವಾದ ತಯಾರಿಕೆಯಾಗಿದೆ, + + +ಬರ್ನಾಲ್‌ - ಆದರ್ಶವಾದ ಎ೦ಂಟಸೆಪಿ ಕ್‌ +ಮುಲಾಮು -. 20 ವರ್ಷಗಳಿಗಿಂತ ಹೆಚು +ಕಾಲದಿಂದ ಪ್ರಖ್ಯಾತವಾಗಿರುತ್ತದೆ. 4 + + +ಫಿನೊಕ್ಸ್‌ ಮತ್ತು ಗೈಮಿಕ್ಸ್‌ ತಯಾರಕರಾದ + +ಬೂಹ ರವರ ಒಂದು +ಉತ್ಕೃಷ್ಟವಾದ ತಯಾರಿಕೆ. +'ಉಜೆ ನೀವು ಕೊಳ್ಳುವ ಪ್ರತಿಯೊಂದು ಬರ್ನಾಲ* ಟ್ಕೂಜಚನೊಡನೆ ಸುಂದರವಾದ ] +ಕು ಒಂದು ಫೂಟ್‌ರೂಲನ್ನು ಉಚಿತವಾಗಿ"ಕೊಡಲಾಗುವುದು. + + +1. 5.18 + + +ರಾ +1೬71೦1೬೬ 88.16 + + +೧೩೮ +ರ್ನರನನ್ನಾಗಿ ನಿಯಮಿಸಿದ. ತನ್ನ ಸಂಗಡ +ಹಾಸ ಸೈನ್ಯಕ್ಕೆ ಮುರ್ತಜಾಖಾನನನ್ನು + + +ಸೇನಾಪತಿಯನ್ನಾಗಿ ಹ್‌ ಶಾಹಜಹಾನನ + + +ಮೇಲೆ ಬಲವಾದ ಕಾವಲನ್ನಿಡಬೇಕೆಂದು ಇತ + + +ಬಾರಖಾನನಿಗೆ ಪುನಃ ಎಚ್ಚರಿಕೆ ಕಳಿಸಿದ. +೧೬೬೨ ಡಿಸೆಂಬರ ೬ ರಂದು ಔರಂಗಜೇಬ + +ದಿಲ್ಲಿಯಿಂದ ಹೊರಟ... ಔರಂಗಜೇಬನ ಈ + +ಯಾತ್ರೆ, ಕಾಶ್ಮೀರಯಾತ್ರೆಯಾಗಿರದೆ ಫಾರಸಿ + + +ಶಾಹನ ವಶದಲ್ಲಿದ್ದ. ಕಂಥಾರಕೋಟಿಯ +ಮೇಲಿನ]. ಆಕ್ರಮಣ ಯಾತ್ರೆ. ಎಂದೊಂದು +ವದಂತಿ ಆಗ ಹಬ್ಬಿತ್ತು. ಆದರೆ ಇದು ತೀರ + + +ಸುಳ್ಳಾಗಿತ್ತು. ದಿಲ್ಲಿಯಿಂದ ಹೊರಟ ದಿನ +ರಾತ್ರಿ ಔರಂಗಜೇಬನು ಐದು ಮೈಲು ದೂರ +ದಲ್ಲಿ, ತನ್ನ ವಿಹಾರಕ್ಕಾಗಿ ಶಾಹಜಹಾನ +ಕಟ್ಟಿಸಿದ್ದ ಶಾಲಿಮಾರ್‌ ಉಪವನದಲ್ಲಿ ತಂಗಿದ. +ಇಲ್ಲಿ ಆತ ಆರು ದಿನಗಳ ವರೆಗೆ ಉಳಿದ್ಕ +ಯಾತ್ರೆಯ ಸಿದ್ಧತೆಯನ್ನೆಲ್ಲ ತನ್ನ ಪರಿವಾರದ +ವರು ಸರಿಯಾಗಿ ಮಾಡಿಕೊಳ್ಳಲಿ ಎಂದು. +ಸೈನ್ಯವು ಬಯಲಿನಲ್ಲಿ ಶಿಬಿರ ಹೂಡಿದಾಗ +ರಾತ್ರಿ ಒಂಭತ್ತು ಗಂಟಿಗೆ ಕಹಳೆ ಊದುವುದು +ಮೊಗಲರ ಪರಿಪಾಠವಾಗಿತ್ತು. ಈ ಕಹಳೆಯ +ಧ್ವನಿ ಮರುದಿನ ಪ್ರಾತಃಕಾಲ ಸೈನ್ಶ ತಳ +ಕೀಳುವುದಿಲ್ಲ ಎಂಬುದರ ಸಂಶೇತವಾಗಿತ್ತು. +ಆರನೆಯ ದಿನ ರಾತ್���ಿ ಕಹಳೆ ಊದಲಿಲ್ಲ. +ಡೇರೆ: ಮೊದಲಾದವುಗಳನ್ನು ಹೊತ್ತೊಯ್ಯುವ +ದಲ ಮುಂದಕ್ಕೆ ಪ್ರಯಾಣ ಮಾಡಿತು. ಮೊಗಲ +ಬಾದಶಾಹರು ಇಂಥ ಪ್ರಸಂಗಗಳಲ್ಲಿ ಎರಡು +ಡೇರೆಯ. ಗಂಟುಗಳನ್ನು ಸಂಗಡ ಒಯ್ಯುತ್ತಿ +ದ್ವರು. ಒಂದೆಡೆ. ಒಂದು ಡೇರೆ ಹಾಕಿದಾಗ +ಇನ್ನೊಂದು ಡೇಕೆಯನ್ನು ಮುಂದಿನ ವಸತಿ +ಸ್ಥಾನಕ್ಕೆ ಕಳಿಸುತ್ತಿದ್ದರು. ಬಾದಶಾಹ ಮತ್ತು +ಅವನ ಸೈನ್ರ- ಪರಿವಾರಗಳಿಗಾಗಿ ಬೇಕಾಗುವ +ಡೇಠೆಗಳನ್ನು ಹೊತ್ತೊ ಯ್ಯಲು ಏರಡು ನೂರು +ಒಂಟಿ ಮತ್ತು ಐವತ್ತು ಸ ಇರುತ್ತಿದ್ದವು. + + +ಕಸ್ತೂರಿ, ಜುಲೈ ೧೯೬೧ + + +ಏಳನೆಯ ದಿನ ನಸುಕಿನ ಮೂರು ಗಂಟಿಗೆ +ಶಿಬಿರ ತಳ ಕಿತ್ತಿತುು. ಎಲ್ಲಕ್ಕೂ ಮುಂದೆ +ತೋಫು ಖಾನೆ. ಅದರ ಜೊತೆಯಲ್ಲಿ ಒಂದು +ವಿಶಾಲ ಚಕ್ಕಡಿಯ ಮೇಲೆ. ಸುಂದರವಾದ +ಒಂದು ದೋಜ! ಇತ್ತು. ಹಾದಿಯಲ್ಲಿ ಎಲ್ಲಾ +ದರೂ ನದಿ ಹತ್ತಿದರೆ ಬಾದಶಾಹನಿಗೆ ಅದನ್ನು +ದಾಟಲು ಈ ದೋಣಿಯನ್ನು ಉಪಯೋಗಿಸು +ತ್ತಿದ್ದರು. ತೋಫುಖಾನೆಯ ಹಿಂದಿಂದೆ ಸಾಮಾ +ನುಗಳನ್ನು ಹೊತ್ತೊಯ್ಯುವವರಿದ್ದರು. ಬೆಳಗಾ +ದಾಗ ಶಿಬಿರದಲ್ಲಿ ಕುದುರೆ ಸವಾರರು, ಮತ್ತು +ಕಾಲ್ಮಳದವರು ಮಾತ್ರ ಇದ್ದರು. ಸಾಮಾನು +ಗಳ "ಜೊತೆಯಲ್ಲಿ ಧ್‌ ನೂರು ಒಂಟಿಗಳು +ಬೆಳ್ಳಿ ಯ ರೂಪಾಯಿಗಳ ಚೀಲಗಳನ್ನು ಹೊತ್ತು +ಕೊಂಡು ನಡೆದವು. ಪ್ರತಿ ಒಂಟಿಯ ಮೇರೆ +೪೮೦ ಪೌಂಡು ಬೆಳ್ಳಿಯ ರೂಪಾಯಿಗಳಿದ್ದವು. +ನೂರು ಒಂಟಿಗಳ ಮೇಲೆ ಪ್ರತಿಯೊಂದರ +ಮೇಲೂ ಇಷ್ಟೇ ತೂಕದ ಚಿನ್ನದ ಮೊಹರು +ಗಳನ್ನು ವೇರಿ ಕಳಿಸಿದರು. ೧೫೦ ಒಂಟಿಗಳ +ಮೇಲೆ ಹುಲಿ-ಸಿಂಹ ಮೊದಲಾದ ಕಾಡುಮೃ ಗ +ಗಳ ಬೇಟಿಗೆ ಬೇಕಾದ ಸಾಮಗ್ರಿಗಳಿದ್ದೆ ವು. + +ಬಾದಶಾಹ ಪ ಪ್ರಯಾಣಕ್ಕೆ ನದ ನಾಗಿ ಡೇಕಿ +ಯಿಂದ ಸಕ ಗ ರಾಜಕುಮಾರರು, +ಸರದಾರರು, ಸೇನಾಪತಿಗಳು ಅವನನ್ನು ಸುತ್ತು +ಗಟ್ಟಿ ನಿಂತು ಗೌರವ ರಕ್ಷೆಯೆನ್ನರ್ಪಿಸುತ್ತಿದ್ದರು. +ಅದೇ ಸಮಯದಲ್ಲಿ ಜನರು ಅವನೆದುರು ತಮ್ಮ +ಸುಖದುಃಖಗಳನ್ನು ತೋಡಿಕೊಳುತ್ತಿದ್ದರು. +ಅವರೆಲ್ಲರಿಗೂ ಬಾದಶಾಹ ಸಮರ್ಪಕ ಉತ್ತರ +ವಸ್ನೀಯುತ್ತಿದ್ದೆ. ಬಾದಶಾಹನೊಂದಿಗೆ ಪರಿ +ವಾರ ಶಿಬಿರದ ಅಂಚಿನ ವರಿಗೂ ಹೋಗಿ ಆ +ಮೇಲೆ ತಿರುಗಿ ಸೃಸ್ಥಾನಕ್ಕೆ ಬರುತ್ತಿತ್ತು. ಬಾಡ +ಶಾಹ ತನ್ನ ಬೇಟಿಗಾರರ ಬಿಗೆ ಹೋಗಿ ತಾನು +ಅಂದು. ಬೇಟೆಯಾಡಬಯಸುತ್ತೇನೆ. ಅಥವಾ + +ಇಲ್ಲವೆಂದು ತಿಳಿಸುತ್ತಿದ್ದ. ಆತ ಬೇಟಿಗೆ ಹೊರ +ಟಕೆ ಅವನೊಂದಿಗೆ ಅಂಗರಕ್ಷಕರು ಮತ್ತುಕಾಲ್ವ- + + + + + +1 +ತ್‌ + + +ಔರಂಗಜೇಬ ಆಳುತ್ತಿದ್ದಾಗ- + + +ಳದವರು ಮಾತ್ರ ಇರುತ್ತಿದ್ದರು. ಉಳಿದವರೆಲ್ಲ +ಪ್ರಯಾಣವನ್ನು ಸಾವಕಾಶವಾಗಿ ಮುಂದುವರಿ +ಸುತ್ತಿದ್ದರು. ಬಾದಶಾಹ ಬೇಟಿಗೆ ಹೋಗದೆ +ಪ್ರಯಾಣ ಮುಂಬರಿಸಿದರೆ ಮುಂದಿನ ಶಿಬಿರ +ವನ್ನು ಪ್ರವೇಶಿಸುವ ವರೆಗೂ ವಾದ್ಯಗಳು ಮೊಳ +ಗುತ್ತಿದ್ದವು. ಆ ಮೇಲೆ ತೋಫುಗಳು ತಹಾರಿಸ +ಲ್ಪಡುತ್ತಿದ್ದವು. ಬಾದಶಾಹ ಸುಖರೂಪವಾಗಿ +ಬಂದು ತಲುಪಿದ್ಧಕ್ಕಾಗಿ ಬೇಗಮ ಜನರೂ +ಇತರ ಮಹಿಳೆಯರೂ ದೇವರಿಗೆ ಧನ್ಯವಾದಗಳ +ನ್ನರ್ಶಿಸುತ್ತಿದ್ದರು. + +ಇಲ್ಲಿ ಒಂದು ���ಾತು ಹೇಳಬೇಕು. ಬೇಗಮ +ಜನರೂ ಇತರಸಿ ಸ್ತ್ರೀಯರೂ ಎಲ್ಲರಿಗಿಂತ ಹಿಂದಿ +ಕಿಂದ ಕಾಟಿಯ ಮುಂದಿನ ಶಿಬಿರವನ್ನು ಎಲ್ಲ +ರಿಗಿಂತ ಮೊದಲು ತಲುಪುತ್ತಿದ್ದರು. ಅವರು +ಒಳಹಾದಿಯಿಂದ ಪ್ರಯಾಣ ಮಾಡುತ್ತಿದ್ದುದೇ + + +' ಮೊಡಮೆಗಳು ನನ್ನ ಸಮಸ್ಯೆ ಆಗಿಬಿಟ್ಟತ್ತು + + +[ ಲಕ್ಷ್ಮೀ ನನ್ನ ಹುಂತುಕೂಡ್ಜ ನಿನ್ನ ದರಂತೆ | +ನಿಚ್ಚಳ ನಿದಿದ್ದೆರ ಎಷು, ಚಿನಾ ನು ಸ್ವ +ಬ್ಛೆ ಕೂಳು ಮೊಡಮೆ 5 +ಗಳಿವೆಯಲ್ಲಾ !”' + + +ಚರ್ಮದ ಬೇನೆ + + +ಗಳಿಗೆ. ಹೆಸ ಕಾಂತೆ + + + + + + + + +೧೩೯ + + +ಇದಕ್ಕೆ ಕಾರಣವಾಗಿತ್ತು. ರೋಶನಾರಾ +ಬೇಗಮ್‌ ಈ ಪ್ರಯಾಣ ಕಾಲದಲ್ಲಿ ತನ್ನ ಪಲ್ಲಕ್ಕಿ +ಯಲ್ಲಿ ತನ್ನ ಬಾಂದಿಯನ್ನು ಕೂಡ್ರಿಸಿಕೊಳ್ಳದೆ +ಬಾಂದಿಯ ವೇಷ ಧರಿಸಿದ ಒಬ್ಬ ತರುಣನನ್ನು +ಕೂಡ್ರಿಸಿಕೊಂಡಿದ್ದಳು ಎಂದು ನನಗೆ ಗೊತ್ತಿತ್ತು. + + +ಸ್ಮ ನಾನೂ ಕಾಶ್ಮೀರ ಯಾತ್ರೆ, + +ಹೊರಟಿದ್ದೆ. ಆದರೆ ಮೂರೇಮೂರು ದಿನಗಳ +ನಂತರ ದಿಲ್ಲಿಗೆ ತಿರಿಗಿ ಬಂದೆ. ಯಾವ ನೌಕ +ರಿಯೂ ಇಲ್ಲದಿರುವಾಗ ಕಾಶ್ಮೀರಕ್ಕೆ ಹೋಗು +ವುದು ಸರಿಯಲ್ಲ ಎಂದು ತಿಳಿದೆ. ಸಂಪನ್ನ ದೇಶ +ವಾದ ಬಂಗಾಲಕ್ಕೆ ನಾನು ಹೋಗಬಯಸಿದ್ದೆ. +ಅಲ್ಲಿ ಜೀವನ ವೆಚ್ಚ ಅಗ್ಗವಾಗಿಯೂ ಇತ್ತು. +ಯುರೋಪಿಯನ್ನರು ಕೂಡ ಅಲ್ಲಿ ಸುಖದಿಂದಲೇ +ಇದ್ದರು. + + +ರಾರು ಈರ)ಶ್ರಾರರ್ಷಳಾಾ ನಾ... ಎವ ಅಹಾತಾಾರ್ಡಿಡಿರಾ- + + + + + +ಬಾ ಅ ಸ ಜೆ ಬ + + + + + +“ಅದಕ್ಕೆ (ತೆ. ಇಷ್ಟು ಚಿಂತೆ ಗೋಪೀ, +ಲಿಚ್ಚೆ ಭಾ ಬಳಗೆ ತೊಡುಗುವ +ತನಕ ನನನೊ ನೊಡನು ಬೇ ಹಡಿ + +ಸ ಬಬಾಧೆ ಇದ್ದೇ ಇತ್ತು !' 6 ಆ + + +ಲಿಚ್ಚೆನ್ಸೂ + + +ಮೊಡಮೆಗಳನ್ನು ಬಲು +ಣಗಿಸಿ ಜಿಡುವುದು.” + + +02-92988: + + +೧೪೦ + + +ದಿಲ್ಲಿಯಿಂದ ಚ್‌ ಅಲ್ಲಿಂದ ಮುಂದೆ ಹನ್ನೆ- +ರಡ. ದಿನಗಳ -ಪ್ರಯಾಣದ ನಂತರ ಅಲಹಾ +ಬಾದನ್ನು ತಲುಪಿದೆ... ಈ ನಗರದ ಪೂರ್ವ +ಭಾಗದಲ್ಲಿ ಶಾಹಂಶಾಹ ಅಕಬರ ಕೆಂಪ ಕಲ್ಲಿ +ನಿಂದ ಕಟ್ಟಿಸಿದ ಒಂದು ಕೋಟಿಯಿದೆ. ಈ +ಕೋಟಿ ಬಲು ಸುಂದರವೂ ಭದ್ರವೂ ಆಗಿದೆ. +ಕೋಟಿಯ ಬಲ ಬದಿಯಲ್ಲಿ ಸವ ಉತ್ತರ +ದಿಂದ ದಕ್ಷಿಣಕ್ಕೆ ಹರಿಯುತ್ತಿದೆ... ಯಮುನಾ +ನದಿ ಎಡಗಡೆಗೆ ಪಶ್ಚಿಮದಿಂದ ಪೂರ್ವಕ್ಕೆ ಹರಿ +ಯುತ್ತಿದೆ... ಎರಡೂ ನದಿಗಳು ಕೋಟಿಯ +ಹೆಟ್ಟಾಗಿಲ ಕೆಳಗಡೆ ಸರಿಯಾಗಿ ಕೂಡಿವೆ. ಇದ +ಲ್ಲದೆ ಯಾವ ಕಲ್ಲುಬಂಡೆಗಳ ದಿನ್ನೆಯ ಮೇಲೆ +ಈ ಕೋಟಿಯನ್ನು ಕಟ್ಟಿದಾರೆಯೊ ಆ ದಿನ್ನೆ +ಯಿಂದ ಮೂರನೆಯದೊಂದು ಸಣ್ಣ ನದಿ ಉಗಮ +ವಾಗಿ ಹರಿಯುತ್ತಿದೆ. ಇದರ ನೀರು ನೀಲಿ ಬಣ್ಣ +ದ್ವಿದ್ಮು ಇದನ್ನು ತೀರ್ಥವೆಂದು ಕರೆಯುತ್ತಾರೆ. +ಗಂಗೆ ಯಮುನೆಗಳ ನಡುವೆ. ಈ ನದಿ ನಾಲಿಗೆ +ಯಂತೆ ನೆಟ್ಟಿಗೆ ಹರಿದು ಮುಂದೆ ಅವನ್ನು ಕೂಡಿ +ಕೊಳ್ಳು ತ್ತ ದ ಗಂಗೆ ಯಮುನೆಯರು ಈ ನದಿಯ +ನೀರನ್ನು ತುಂಬ ಗೌರವದಿಂದ ಕಾಣುವಂತೆ +ತೋರುತ್ತದೆ. ಏಕೆಂದಕೆ ಈ ನದಿಯ ಉಗಮ +ತುಂಬ ಪವಿತ್ರವಾದದ್ದು. ಬಹುದೂರದ ವರೆಗೂ +ಈ ನದಿಯ ನೀರನ್ನು ತಮ್ಮ ನೀರಿನೊಂದಿಗೆ ಗಂಗೆ +ಯಮುನೆಯರು ಕೂಡಿಸಿಕೊಳ್ಳುವುದಿಲ್ಲ. ಗಂಗೆ +ಯಮುನೆಯರ ನೀರಿನ ನಡುವೆ ಈ ನದಿಯ ನೀಲಿ +ನೀರು ಬಹು ಸ್ಪಷ್ಟವಾಗಿ ಪ���ರತ್ಯೇಕವಾಗಿ ಕಾಣಿ +ಸುತ್ತದೆ. + +ನಾನು . ಮತ್ತು, ನನ್ನ ಜೊತೆಗಾರರಾದ +ಇಬ್ಬ ರು ಪೋರ್ತುಗೀಸ್‌ ಪಾದ್ರಿಗಳು ಅಲಹಾ + +ನಲ್ಲಿ ಮೂರು ದಿನ ಉಳಿಡವು. ನಾಲ್ಕ- +ನೆಯ ದಿನ ಕಾಶಿಗೆ ಹೊರಜಿವು. ಹಾದಿ ಬಯ +ನಲ್ಲಿ ಸಾಗಿತ್ತು. ಎಂಟು ದಿನಗಳ ನಂತರ +ಕಾಶಿಯನ್ನು ತಲುಏ ಅಲ್ಲಿ ಕೆಲ ದಿನ ತಂಗಿದೆವು. +ಕಾಶಿ ಸಣ್ಣ ಸಗವಾದರೂ ಬಹು ಪ್ರಾಚೀನ + + +ಕಸ್ತೂರಿ, ಜುಲೈ ೧೯೬೧ + + +ವಾದದ್ದು. ಹಿಂದುಗಳಿಗೆ ಬಹು ಪವಿತ್ರವಾದದ್ದು. +ಇಲ್ಲಿಯ ಒಂದು ಮಂದಿರದಲ್ಲಿ ಅತ್ಯ ತ್ರ +ಪ್ರಾಚೀನ ಮೂರ್ತಿಯೊಂದಿದೆ. ನಾನಿಲ್ಲಿಗೆ +ಹೆ ಕೆಲ ವರ್ಷಗಳ ನಂತರ ಈ ಮಂದಿರ +ವನ್ನು ನಾಶ ಮಾಡಲು ಔರಂಗಜೇಬ ಅಪ್ಪಣೆ +ಮಾಡಿದ. ಆಗ ಆತ ಹಿಂದುಸ್ಥಾ ನದಲ್ಲೆಲ್ಲ ಮಂದಿ +ರಗಳನ್ನು ಕೆಡವಿಸತೊಡಗಿದ್ದ. + +ಕಾಶಿಯಲ್ಲಿ ಚಿನ್ನ ಬೆಳ್ಳಿಗಳ ಜರಿ ಕೆಲಸ +ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ಇಲ್ಲಿಂ- +ದಲೇ ಜರಿಯ ಬಟ್ಟಿಗಳು ಮೊಗಲ ಸಾಮ್ರಾಜ್ಯ +ದಲ್ಲಿ ಎಲ್ಲೆಡೆಗೆ ಮತ್ತು ಜಗತ್ತಿನ ಅನೇಕ ಭಾಗ +ಗಳಿಗೆ ಹೋಗುತ್ತವೆ. ಇಲ್ಲಿ ನನು ಕಾಯದೆ +ಯಂತೆ... ಅಲಹಾಬಾದಿನ ಪಾಸ್‌ಪೋರ್ಟಿ +ತೋರಿಸಿ. ಗಂಗಾ ನದಿಯನ್ನು ದಾಟಿ ನಾಲ್ಕು +ದಿನಗಳಲ್ಲಿ ಪಾಟ್ನಾವನ್ನು ತಲುಪಿದೆ... ಇದು +ದೊಡ್ಡ ನಗರವಾಗಿತ್ತು. ಇಲ್ಲಿ ದೊಡ್ಡ ದೊಡ್ಡ +ಪೇಟಿಗಳಿದ್ದು ಹೆಚ್ಚಿನ ಮನೆಗಳು ಮಾಳಿಗೆಯ +ವಾಗಿದ್ದವು. ಇಲ್ಲಿ ಶ್ರೇಷ್ಠ ಮಲಮಲ್‌ ತಯಾ +ರಾಗುತ್ತಿದ್ದುದರಿಂದ ಇಲ್ಲಿ ಅಸಂಖ್ಯ ವ್ಯಾಪಾರಿ +ಗಳಿದ್ದರು. ಪಾಟ್ನಾದಲ್ಲಿ ಇಂಗ್ಲೀಷರ +ದೊಂದು ಮತ್ತು ಹಾಲಂಡಿನವರದೊಂದು ಹೀಗೆ +ಎರಡು ಕಾರಖಾನೆಗಳಿದ್ದವು. ಇವುಗಳಲ್ಲಿ +ನೂಲಿನ ಮತ್ತು ರೇಶಿಮೆ ಬಟ್ಟಿಗಳು ತಯಾರಾಗಿ +ಬಂಗಾಲಕ್ಕೆ ಕಳಿಸಲ್ಪಡುತ್ತಿದ್ದವು. . ಅಲ್ಲಿಂದ +ಹಡಗುಗಳಲ್ಲಿ ಅವನ್ನು ಯುರೋಪಿನ ಬೆರೆ ಬೇರೆ +ದೇಶಗಳಿಗೆ ಕಳಿಸುತ್ತಿದ್ದರು. ಇಲ್ಲಿ ಬಾಟ್ಲಿಗಳೂ +ತಯಾರಾಗುತ್ತಿದ್ದವು. ಗ್ಲಾಸಿಗಿಂತಲೂ ಗಟ್ಟಿ +ಯಾದ, ಕಾಗದಕ್ಕಿಂತಲೂ ಹಗುರಾದ ಮತ್ತು +ಸುವಾಸಿತವಾದ ಮಣ್ಣಿನ ಪಾತ್ರೆ ಗಳು ತಯಾ +ರಾಗುತ್ತಿ ದ್ವವು. ದುರ್ಲಭ ವಸ್ತು ಗಳ ಮಾಲಿಕೆ +ಯಲ್ಲಿದ್ದ “ಈ ಪಾತ್ರೆಗಳನ್ನು ಗತ್ತಿನ ಸಕಲ, +ಭಾಗಗಳಿಗೆ ಕಥಿಸಿಕೊಡುತ್ತಿ ದ್ವರು. + + +ಕ್ಸ್‌ ಶಿವಾಜಿಯ ಪ್ರಾಬಲ್ಯ ಚ್ಟ + + +೯ ್‌್‌್‌ + + +ಔರಂಗಜೇಬ ಆಳುತ್ತಿದ್ದಾಗ- + + +ರುವುದನ್ನು ಕಂಡ ಔರಂಗಜೇಬ ಬಲು ಗಾಬರಿ +ಯಾದ. . ಆತ ತನ್ನ ವಿಶ್ವಾಸದ ಸೇನಾಪತಿ +ರಾಜಾ ಜಯಸಿಂಹನನ್ನು ಕರೆಸಿ ದೊಡ್ಡ ಸೈನ್ಯ +ದೊಂದಿಗೆ ಹೋಗಿ ಶಿವಾಜಿಯನ್ನು ಹಣ್ಣು +ಮಾಡಲು ತಿಳಿಸಿದೆ. ಶಿವಾಜಿಯನ್ನು ಬಂಧಿಸಿ +ತರವೆನೆಂದು ಜಯಸಿಂಹ ಹೊರಟ. + +ಆಗ ನಾನು ಬಂಗಾಲದಿಂದ ತಿರುಗಿ ದಿಲ್ಲಿಗೆ +ಬಂದಿದ್ದೆ. ರಾಜಾ ಜಯಸಿಂಹನ ಸೈನೃದಲ್ಲಿ +ನಾನು _ ತೋಫುಗಾರನಾಗಿ.. ಕೆಲಸಕ್ಕೆ ಸೇರಿ +ಕೊಂಡೆ. ಜಯಸಿಂಹನ ದಕ್ಷಿಣದ ದಂಡಯಾತ್ರೆ +ಯಲ್ಲಿ ಅವನೊಂದಿಗೆ ಹೋದೆ. ೧೬೬೪ ರಲ್ಲಿ +ನಾವು ದಿಲ್ಲಿಯಿಂದ ಹೊರಟಿವು. + +ರಾಜಾ ಜಯಸಿಂಹನು ಬರಹಾನಪುರದಲ್ಲಿ +ಶಿಬಿ�� ಹೂಡಿ ದಿಲ್ಲಿಯಿಂದ ಬರುವ ತನ್ನ ಸೆ ಸೈನ್ಯದ + + +ಹಾದಿಯನ್ನು ಕಾಯುತ್ತಿದ್ದಾಗ ಅವನಿಗೆ ಶಾಹಜ + + +ಹಊ್ಶ್ಚ್ಯ್ಯ್ಬ£್ಬ£ ಔಟ + + +% + + +ಉಯಯಯಯಯಯಔಖೆ(|ೆ(|ಢಈಔ”ೆ ೈ | ರ ರ ರೋ ರೂ + + + + + + + + + + + + +ಯು + + +ಮು + + + + + +ಸು + + +ಗ್ಲೂಕೋನಿಟಾವನ್ನು ಚಹ, ಕಾಫಿ, ಹಾಲು +ಅಥವಾ ಇತರ ತಣ್ಣಗಿನ ಪಾನೀಯಗಳೊಡನಕೆ + + +ಮು + + +ನು + + +ಬೆರಿಸಿ ಸೇವಿಸಿರಿ. ಒಂದರಿಂದ ಮೂರು ಸ” +ಚಮಚದಷ್ಟು ಸನ ಉಾನನ್ನು ಪ್ರ +ಯೊಂದು ಕಪ್‌ ಯಾ ಗ್ಲಾಸ *ಾಸ್‌ಯ +ದೊಡನೆ ಸೇರಿಸಿರಿ. ಇದು ನೀರಿನೊಡನೆ +ತಲು ಹ ಾತ ಭು + + +ಜ್ಞ ಗಕೋವಿಟಾ + + +ಅಧ್ಲಿಕ ಉತ್ಸಾಹ ಶಕ್ತಿಯನ್ನೀಯುತ್ತದೆ + + +ಗ್ಲೂಕೋವಿಟಾ ದೈನಂದಿನ ಆಹಾರಕ್ಕೆ ಪುಷಿ +ಯನ್ನಿತ್ತು ಪರಿಪೂರ್ಣಗೊಳಿಸಲು ಆದರ್ಶವಾಗಿದೆ. +ಇದು ನಿಮ್ಮ ಜೀವಾಂಗಗಳಿಗೆ ಅನಿವಾರ್ಯವಾದ +ರಕ್ತ ಸಕ್ಕರೆಯನ್ನೀಯುತ್ತದೆ. +ಇದು ದುಡಿಯುವ ಅಥವಾ ಆಟವಾಡ +ಬೆಳೆಯುತ್ತಿರುವ ಮಕ್ಕಳಿಗೂ ಮತ್ತು ಗರ್ಭಿಣಿ +ಯರಿಗೂ ಮತ್ತು ಬಾಣಂತಿಯರಿಗೂ ಅಧಿಕ +ಉತ್ಸಾಹ ಶಕ್ತಿಯನ್ನೀಯಲು ಆದರ್ಶವಾಗಿದೆ. + + +ಗೊೂಕೋಪಿಟಾ + + +ಅಧಿಕ ಉತ್ಸಾಹ ಶಕ್ತಿಗೆ + + +ಭಾರತ ಆ ಶದ ಸಾ ಗಾ ಅಂಡ್‌ ಕೇಶಿ ನಿ ರಿನ ಟೆಡ + + +೧೪೧ + + +ಹಾನನ ಮರಣದ ವಾರ್ತೆ ತಲುಪಿತು. ಶಾಹಜ +ಹಾನನ ಬೇಗಮ್‌ ಔರಂಗಾಬಾದಿಯ ಬಳಿ ಆಫ +ತಾಬ ಮತ್ತು : ಮೆಹತಾಬ ಎಂಬ ಇಬ್ಬರು +ಸುಂದರ ದಾಸಿಯರಿದ್ದರು. ಶಾಹಜಹಾನ +ಅವರ ಮೇಲೆ ಮೋಹಗೊಂಡುದನ್ನು ಗಮನಿ +ಸಿದ ಔರಂಗಾಬಾದಿ ಬೇಗಮ ಅವರನ್ನು ಅವನ +ಸೇವೆಗೆ ಒಪ್ಪಿಸಿದ್ದಳು. + +ಒಂದು ದಿನ ಶಾಹಜಹಾನ ಕನ್ನಡಿಯ +ಎದುರು ನಿಂತು ಮೀಸೆ ಹುರಿ ಮಾಡುತ್ತಿದ್ದಾಗ +ವ್ರ ಇಬ್ಬರೂ ದಾಸಿಯರು ಅವನ ಹಿಂದೆ ಿಂತಿ- +ದ್ವರು. ಅವರಲ್ಲೊಬ್ಬಳು ಮುದುಕನನ್ನು +ಚೇಷ್ಟೆ ಮಾಡುವ ಸಂಜ್ಞೆಯೊಂದನ್ನು ಇನ್ನೊಬ್ಬ +ಳಿಗೆ ಮಾಡಿದಳು. ಶಾಹಜಹಾನನ ಕಣ್ಣಿಗೆ ಇದು +ಬೀಳಲು ಆತ ತುಂಬಾ ಮನಸ್ಸಿಗೆ ಹಚ್ಚಿಕೊಂಡ. +ತಾರುಣ್ಯ ಪ್ರಾಪ್ತಿಗಾಗಿ ಆತ ನಾನಾ ಬಗೆಯ + + +ಉಯರ್ಶ ್ಯ ್ಯ್ಯಯ್ಕಯನಮ್ಯನೋೋಬಂೋೊೀಷೂ + + +ಜ್ನ + + +ಮತ ಶೊ ಗಹ: | + + +ಮುಂ + + +೨ಿವ ಜನರಿಗೂ, + + + + + +ಷ್‌ 6% + + + + + + +ಇವ ಲಡ + + +೧೪೨ + + +ಔಷಧಿಗಳನ್ನು ಸೇವಿಸೆತೊಡಗಿದ. ಇದರಿಂದ +ಆತನ ಮೂತ್ರಪಿಂಡ ಕಟ್ಟು ಮೂತ್ರ ಬರುವುದೇ +ನಿಂತುಹೋಯಿತು. ಬಾದಶಾಹ ತುಂಬ ಮುದು +ಕನಾಗಿದ್ದು ಬಲು ಅಶಕ್ತ ನಾಗಿದ್ದ. ಈ ಸಮ- +ಯದಲ್ಲಿ ಆತನಿಗೆ ಅವನ ಬಾಲ್ಯದಲ್ಲಿ ಫಕೀರ +ನೊಬ್ಬ ಹೇಳಿದ್ದ ಮಾತು ನೆನಪಿಗೆ ಬಂತು. +ಮರಣ ಸನ್ನಿಹಿತವಾದಾಗ ಕೈಲಿ ಹಿಡಿದ ಸೇಬು +ಹಣ್ಣಿನ ವಾಸನೆ ತಿಳಿಯವುದಿಲ್ಲವೆಂದು ಆ ಫಕೀರ +ಹೇಳಿದ್ದ. ಸೇಬು ಹಣ್ಣಿನ ವಾಸನೆ ತನಗೆ +ತಿಳಿಯದಂತಾಗಲು ಶಾಹಜಹಾನ ಬದುಕುವ +ಆಶೆಯನ್ನು ಬಿಟ್ಟಿ, ಮುಂದೆ ಕೆಲವೇ ದಿನಗಳಲ್ಲಿ +ಆತ ಸತ್ತ. + +ಇತಬಾರ ಖಾನನಿಂದ ಈ ಸುದ್ದಿ ತಿಳಿದಾಗ + + +ಔರಂಗಜ್ಯಬನಿಗೆ ಶಾಹಜಹಾನ ಹಿಂದೊಮ್ಮೆ + + +ಹೂಡಿದ್ದ ಗತ್ತು ನೆನಪಿಗೆ ಬಂತು. ಆಗ ಶಾಹ +ಜಹಾನನಿನ್ನೂ ರಾಜಕುಮಾರ ಖುರ್ರಮನಾಗಿದ್ದ. +ಖುರ್ರಮ ಸತ್ತ ಎಂದು ಸುಳ್ಳೇ ಸುದ್ದಿ ಹಬ್ಬಿಸಿ +ಆತ ಸಿಂ��ಾಸನವನ್ನು ಆಕ್ರಮಿಸಿಕೊಂಡಿದ್ದ. + + +ಈಗಲೂ ಜೇಲಿನಿಂದ ಪಾರಾಗಿ ರಾಜ್ಯವನ್ನು + + +ಗೆದ್ದು ಕೊಳ್ಳಲು ಶಾಹಜಹಾನ ಅಂಥದೇ ಗತ್ತು +ಹೊಡಿರುವ ಸಂಭವವಿತ್ತು. ಆದ್ದರಿಂದ ಔರಂಗ +ಜೇಬ ತನ್ನೊಬ್ಬ ಎಶ್ವಾಸಿಕ ಮನುಷ್ಯನನ್ನು +ಆಗ್ರಾಕ್ಕೆ ಕಳಿಸಿದ. ಶಾಹಜಹಾನನ ಪಾದಗಳ +ಮೇಲೆ ಕಾದುಕೆಂಪಗಾದ ಸರಳನ್ನು ಇಡಬೇಕ್ಕು +ದೇಹವೇನಾದರೂ ಅದರಿಂದ ಅಲುಗಾಡದಿದ್ದಲ್ಲಿ +ಆಸರಳನ್ನು ತಲೆಯಲ್ಲಿ ಚುಚ್ಚಿ ಕುತ್ತಿಗೆಯ ವರೆಗೆ +ದೂಡಿ ಶಾಹಜಹಾನ ಸತ್ತಿರುವುದನ್ನು ಖಾತ್ರಿ +ಮಾಡಿಕೊಳ್ಳ ಬೇಕು ಎಂದು ಆತನಿಗೆ ಔರಂಗ +ಜೇಬ ವಿಧಿಸಿದ್ದ. ತಾನು ಬರುವ ವರೆಗೆ ಶವ +ವನ್ನು ಹೂಳಲಾಗದು ಎಂದು ಇತಬಾರ ಖಾನ +ನಿಗೆ ಅಪ್ಪಣೆ ಕಳಿಸಿ ಔರಂಗಜೇಬ ಲಗುಬಗೆ +ಯಿಂದ ಸ್ವತಃ ಆಗ್ರಾಕ್ಕೆ ತೆರಳಿದ. ಜನರಲ್ಲಿ +ಕ್ಲೋಭೆಯೇಳದಿರಲಿ ಎಂದು ಸುಳ್ಳೇ ದುಃಖ +ಪ್ರ ದರ್ಶಿಸಿದ. + + +ಕಸ್ತೂರಿ, ಜುಲೈ ೧೯೬೧ + + +ಆಗ್ರಾದಲ್ಲಿ ಆತ ತಾಜಮಹಾಲಿನಲ್ಲಳಿದು +ಕೊಂಡು ತಂದೆಯ ಶವದ ಪ್ರ.ತೀಕ್ಷೆ ಮಾಡುತ್ತ +ಕುಳಿತ. ಶವವನ್ನು ಬಾಗಿಲಿಂದ ಹೊರಗೆ ತರದೆ +ಗೋಡೆಯಲ್ಲಿ ಕೊರೆದ ಕಿಂಡಿಯಿಂದ ಹೊರಗೆ +ತಂದರು. ಬಡವರಿಗೆ ಹಂಚಲೆಂದು ಶಾಹಜ +ಹಾನನ ಬೇಗಮ್‌ ಜನರು ತಳಿಸಿದ ೨,೦೦೦ +ಚಿನ್ನದ ನಾಣ್ಯಗಳನ್ನು ಕೈದಿಗಳು ಯಾವ ದಾನ +ವನ್ನೂ ಮಾಡಲಾರರು ಎಂದು ಹೇಳಿ ಕಾವಲು +ಗಾರರು ಜಪ್ಪೆ ಮಾಡಿದರು. ಗೋರಿಯ ಬಳಿ +ಶವ ಬಂದಾಗ ಔರಂಗಜೇಬ ಪ್ರಾರ್ಥನೆಯನ್ನು +ಸಲ್ಲಿಸಿ ಅಳುತ್ತಿರುವವನಂತೆ ಕಣ್ಣುಗಳನ್ನು ಒರೆಸಿ +ಕೊಂಡ. ನಿಜವಾಗಿಯೂ ಎಂದು ತಂದೆ +ಸತ್ತಾನೊ ಎಂದು ಕಾಯ್ದಿದ್ದ ಆತನಿಗೆ ಬಲು +ಸಂತೋಷವಾಗಿತ್ತು. ತಂದೆಯ ಮರಣಕ್ಕಾಗಿ +ಆತ ಎಷ್ಟೋ ತಂತ್ರಗಳನ್ನು ಯೋಜಿಸಿದ್ದ. + +ಅಂತ್ಯಕ್ರಿಯೆಯ ನಂತರ ಔರಂಗಜೇಬ +ಕೋಟಿಯೊಳಗೆ ಹೋದ. ಅಲ್ಲಿ ಶಾಹಜಹಾನನ +ಬೇಗಮರು ಅವನನ್ನು ಭೆಟ್ಟಿಯಾದರು. ಅವರು +ಶಾಹಜಹಾನನ ಕ್ಷಮಾಪತ್ರವನ್ನು ಔರಂಗಜೇಬ +ನಿಗೆ ಕೊಟ್ಟರು. ತಾವು ಇದನ್ನು ಹೇಳಿ ಬರೆಸಿ +ದ್ಹಾಗಿ ತಿಳಿಸಿದರು. ಶಾಹಜಹಾನ ತನ್ನ ಬಳಿ +ಇಟ್ಕುಕೊಂಡಿದ್ದ ಆಭರಣಾದಿಗಳನ್ನೂ ಅವರು +ಔರಂಗಜೇಬನಿಗೆ ಒಬ್ಬಿಸಿದರು. ಇವನ್ನೆಲ್ಲ ಪಡೆದು +ಔರಂಗಜೇಬನಿಗೆ ಆನಂದವಾದರೂ ಕ್ಷಮಾ +ಪತ್ರ ಖೊ.ಟ್ಟಿ:ಯಾ ಗಿರಬಾರದೆ(ಕೆ ಎಂಬ +ಸಂಶಯ ಮೂಡದಿರಲಿಲ್ಲ. ಆದರೂ ಈ +ಪತ್ರದ ಆಧಾರದಿಂದ ಸಾಯುವ ಸಮಯದಲ್ಲಿ +ತಂದೆ ತನ್ನನ್ನು ಕ್ಷಮಿಸಿದ್ದನೆಂದು ಜನರಿಗೆ ಹೇಳಿ +ಅವರ ಬಾಯನ್ನು ಮುಚ್ಚಿಸಲು ಸಾಧ್ಯವಿದೆ +ಎಂದು ಅವನಿಗನಿಸಿತು. ಶಾಹಜಹಾನನ ದಾಸಿ +ಯರು ಮತ್ತು ಉಪಪತ್ನಿಯರಿಗೆ ಆತ ಬೇಕಾದ +ವಕೊಡನೆ ಲಗ್ನವಾಗಲು ಅನುಮತಿಸುತ್ತ. +ಜಹಾನಾರಾಳನ್ನು ದಿಲ್ಲಿಗೆ ಕರೆದೊಯ್ದು ಬಾದ- +ಶಾಹ ಬೇಗಮ ಎಂಬ ಬಿರುದನ್ನು ಕೊಟ್ಟಿ. + + +ದಿನ ನಿತ್ಯದ ಸೇವನೆಯಲ್ಲಿ ದಿನವಿಡೀ ಉಲ್ಲಾಸ ಕೊಡುವ + + +ಮಂಗಳೂರು ಫಿ, ವಿ. ಎಸ್‌. ಬೀಡಿಗಳನ್ನೇ ಸೇದಿ + + +॥ಸ॥04೬08೯ + + +06 + + + + + +“ತಸ `: +೪೬೫42041 + + +1101112010/019; ೫. ೫. 5. 07೯೫71೧5 787117117೯ 1.170. + + +708! 080% 7೦. 7, 100617೩10811 114%೧ಸಿ1 ೦೫೫ - 3 + + +'1೮1087೩೧75; + + +“0111(081ಐ019'' ಔಣ೦೫೫: 83, 83 ಸ ೩೯51೧೫೦೯: 593 + + +೧೪೪ + + +ಅವಳಿಗೆ ಅವಳ ಮೊದಲಿನ ಮಹಲಿನಲ್ಲಿ ಇರಲು +ಹೇಳಿದ. ಶಾಹಜಹಾನನ ಹೆಂಡಂದಿರು ಅರ +ಮನೆಯಲ್ಲಿ ವಿಧವೆಯರಂತೆ ದಿನಗಳೆಯತೊಡಗಿ +ದರು. + + +೫1. ತಲುಪಿದ ಮೇಲೆ ರಾಜಾ ಜಯ +ಸಿಂಹನು ಶಿವಾಜಿಗೆ ಅನೇಕ ಪತ್ರಗಳನ್ನು ಬಕೆದ. +ತನ್ನ ಮಾತು ಕೇಳಿ ದಿಲ್ಲಿಗೆ ಹೋಗಿ ಔರಂಗ +ಜೀಬನೊಂದಿಗೆ ಸಂಧಾನ. ಮಾಡಿಕೊಂಡರೆ ದಕ್ಷಿ + +ಣದ ಸುಬೇದಾರನನ್ನಾಗಿ ಮಾಡಿಸುವ +ತಿಳಿಸಿದರು. ಜಯಸಿಂಹ ತನ್ನ ವಚನ ಪೂಕ್ಕಿಸು +ಹೊಣೆ ಹೊತ್ತಲ್ಲಿ ತಾನು ದಿಲ್ಲಿಗೆ ಹ +ಶಿವಾಜಿ ಕೊನೆಗೆ. ಒಪ್ಪಿದ. + +ಹೀಗೆ ೧೬೬೫ ಜುಲೈ ತಿಂಗಳಲ್ಲಿ ಶಿವಾಜಿ +ನಮ್ಮ ಶಿಬಿರಕ್ಕೆ ಬಂದ. ಒಂದು ದಿನ ರಾತ್ರಿನಾನು +ರಾಜಾ ಜಯಸಿಂಹನ ಡೇರೆಯಲ್ಲಿ ಅವನೊಂದಿಗೆ +ಇಸ್ಪೀಟು ಆಡುತ್ತ ಕುಳಿತಿದ್ದಾಗ ಶಿವಾಜಿ ಬಂದ. +ನಾವೆಲ್ಲ ಎದ್ದುನಿಂತೆವು. ನನ್ನಂಥ ಸುಂದರ +ಯುವಕನನ್ನು ಮೊದಲೆಂದೂ ಕಂಡಿರದ ಶಿವಾಜಿ +ನಾನು ಯಾವ ದೇಶದ ರಾಜ ಎಂದು ಈಕೇಳಿದ. +ನಾನು ಫಿರಂಗಿರಾಜನೆಂದು ಜಯಸಿಂಹ ಹೇಳಲು +ಶಿವಾಜಿಗೆ ಆಶ್ಚರ್ಯವಾಯಿತು. ತನ್ನ ಬಳಿಯಲ್ಲಿ +ಅನೇಕ ಫಿರಂಗಿಗಳು. ನೌಕರಿಗಿದ್ದಾರೆಂದು ಆತ +ತಿಳಿಸಿದ. + +ಜಯಸಿಂಹನ ಉಪಸೇನಾಪತಿ ದಿಲೇರ ಖಾನ +ಪಕ್ಕಾ ಮೋಸೆಗಾರನಾಗಿದ್ದ. ಆತ ಎಷ್ಟೋ +ಸಲ ಶಿವಾಜಿಯನ್ನು ಕೊಲ್ಲಲು ಯತ್ನಿಸಿದ. ಶಿವಾ +ಜಿಯನ್ನು ನೀವೇ ಕೊಂದುಹಾ*, ಇಲ್ಲವೆ ನನಗಾ +ದರೂ ಅಪ್ಪಣೆ ಕೊಡಿ ಎಂದಾತ ಜಯಸಿಂಹರಿಗೆ +ಹೇಳಿದ... ಶಿವಾಜಿಯ ಧೈರ್ಯ- ಸಾಹಸಗಳ + +ಖೂಲಕ ಔರಂಗಜೇಬನಿಗೆ ರ್ಶನ ನೆಮ್ಮದಿ +ಇರಲಾರದಾದ್ದರಿಂದ ತಾವು. ಶಿವಾಜಿಯನ್ನು +ಕೊಂದರೆ ಆತ ಬಲು ಸಂತುಷ್ಟನಾಗುವನು ಎಂದು +ದಿಲೇರಖಾನ ಹೇಳಿದ... ಆದಕೆ ಶಿವಾಜಿಯ + + +ಕಸ್ತೂರಿ, ಜುಲೈ ೧೯೬೧ + + +ಕೊಲೆಯಾಗದಂತೆ ಮತ್ತು ಬಾದಶಹ ಆತನೊಂ +ದಿಗೆ ಗೌರವದಿಂದ ನಡೆದುಕೊಳ್ಳು ವಂತೆ ನೋಡಿ +ಕೊಳ್ಳು ವ ವಚನವಿತ್ತಿ ದ್ದ ಜಯಸಿಂಹ ಇದೊಂದು +ಮಾತನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ. ಶಿವಾಜಿ +ಸುರಕ್ಷಿತನಾಗಿ ದಿಲ್ಲಿಗೆ ಮುಟ್ಟು ವಂತೆ ಆತ ವ್ಯವಸ್ಥೆ +ಮಾಡಿದ್ದಲ್ಲದೆ ದಿಲ್ಲಿಯಲ್ಲಿದ್ದ ತನ್ನ ಮಗ ರಾಮ +ಸಿಂಹನಿಗೆ. ಬಾದಶಾಹ ಶಿವಾಜಿಯನ್ನು ಕೊಲ್ಲಿಸ +ದಂತೆ ಎಚ್ಚ ರಿಕೆ ವಹಿಸಬೇಕು ಎಂದು ಬದು +ತಿಳಿಸಿದ. “ನ್ನ ಸರ್ವನಾಶವಾದರೂ ಸರಿ, +ಔರಂಗಜೇಬನಿಂದ ಶಿವಾಜಿಗೆ ಎಶ್ವಾ ಸಘಾತ +ವಾಗಗೊಡೆ ಎಂದು ಜಯಸಿಂಹ ಸ + +ದಿಲ್ಲಿಯನ್ನು ಮುಟ್ಟಿದ ಮೇಲೆ ಶಿವಾಜಿಯನ್ನು +ಔರಂಗಜೇಬ ದರಬಾರಕ್ಕೆ ಕರೆಸಿಕೊಂಡ. +ಆದರೆ ತನ್ನ ಮಾತಿನಂತೆ 1 ಉಚ್ಚ ಸ್ಥಾ ನ +ನನ್ನೀಯದೆ ತೀರ ಕೆಳಗಿನ ಜವೆ ಸ್ಭಾ ನವ +ನ್ನಿತ್ತ.. ಶಿವಾಜಿ ಇದರಿಂದ ತುಂಬಾ ಶಬ್ಧ +ನಾದ. ಆತ ನಿರ್ಭೀತಿಯಿಂದ ತನ್ನ ನ್ನು ಈ ರೀತಿ +ನಡೆಸಿಕೊಂಡಿದ್ದು ಔರಂಗಜೇಬ ಅಥವಾ ಜಯ +ಸಿಂಹನಿತ್ತ ವಚನಕ್ಕನುಸಾರವಾಗಿಲ್ಲವೆಂದ. ಈ +ಮೊದಲ ಸ್ವಾಗತದಿಂದಲೇ ಶಿವಾಜಿಗೆ ತನ್ನ ಭವಿ +ಷ್ಕದ ಕಲ್ಪನೆ ಬಂತು. ಆದರೂ ಆತ ನಿರ್ಭಿತಿ +ಯಿಂದ ಔರಂಗಜೇಬನಿಗೆ “ ಒಂದು ಮಾತನ್ನು +ತಾವು ಅರಿಯಬೇಕು. ಶೂ���ನಾದ ನಾಯದಾರ +ಖಾನನನ್ನು ಬಿಟ್ಟರೆ ನಿಮ್ಮ ಎದ.ರಿನಲ್ಲಿ ಕುಳಿತಿ +ರುವ ಈ ಸೇನಾಪತಿಗಳೆಲ್ಲ ಕೈಲಾಗದ ಮುದುಕಿ +ಯರಂತಿಡ್ನಾರೆ. ಇವರನ್ನೆಲ್ಲ ನಾನು ರಣರಂಗ +ದಲ್ಲಿ ಬಹು ಸುಲಭದಲ್ಲಿ ಸೋಲಿಸಿದ್ದ ನೆ. ಅವರಿ +ಗಿತ್ತಿರುವ ಮಾನ-ಮರ್ಯಾದೆಗೆ ಅವರು ಅರ್ಹ +ರಲ್ಲ,” ಎಂದಂದು ಸಿಚ್ಛೆನಿಂದ ದರಬಾರದಿಂ +ದೆದ್ದು ಹೋಗಿಬಿಟ್ಟಿ. + +ಶಿವಾಜಿಯ ಈ ವರ್ತನೆಯನ್ನು ಕಂಡವರೆ +ಲ್ಲರೂ ಔರಂಗಜೇಬನು ಕೂಡಲೆ ಅವನನ್ನು +ಕೊಲ್ಲಿಸುತ್ತಾ ನೆಂದೇ ತಿಳಿದರು, ಆದಕಿ ಔರಂಗ +ಜೇಬ. ಎಂದೂ ಬಹಿರಂಗದಲ್ಲಿ ತನ್ನ ಕೋಪವನ್ನು + + +ಆ + + + + + + + + +ನರ ಸನನುುುುಯಯುಯುಯಯುುಾ + + + + + + +ನರೆತ +ಕೂದಲಿಗೆ + +ಖು ಪ್ರ ಕೃತಿಯನ್ನು +ದೂನ +ಬೇಡಿರಿ + + + + + + +ತ್ರ + + + + + +ಫಿ ್ಗ + + +ು +[ + + +ಲ +0 + + +ುೀ +ಗ ್ಗ್ಲ + + +2% + + +ಶು ದ ಹ +ಈ ಎ ಹ + + +*"ನನ್ನ ಕೂದಲು ಸ್ವಾಭಾವಿಕವಾಗಿ ನರಿತಿದೆ, ಏನು ಮಾಡುವುದಕ್ಕಾಗುತ್ತದೆ?'' ಇಂತಹ ಮಾತನ್ನು ಅನೇಕ ಜನರು ಹೇಳು +ತ್ರಿ ರುವುದನ್ನು ನಾವು ಶೇಳಿದೇವೆ. ತಮ್ಮ ಕೂದಲು ನರೆತು ಹೋದುದಕ್ಕೆ ಪ್ರಕೃತಿಯನ್ನು ದೂರುವ ಮನುಷ್ಯರು ಕೂದಲು + + +ಸರೆಯಲು ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಳ್ಳಿ ಬೇಕು ಕೂದಲಿಗೆ ಸರಿಯಾದ ಪೋಷಣೆ ಇಲ್ಲದಿರುವುದು, +ಸ:ತ್ತ ಮುತ್ತ ಅನಾರೋಗ್ಯದ ಪರಿಸ್ಥಿತಿ ಇರುವುದು ಮತ್ತು ಸಾರಾಸಾರ ವಿವೇಚನೆಯಿಲ್ಲದೆ ಅಯೋಗ್ಯ ತೈಲಗಳನ್ನು +ಉಸಯೋಗಿಸುವುದು--ಇವು ಅಕಾಲದಲ್ಲಿ ಕೂದಲು ನರೆಯುವುದಕ್ಕೆ ಮಖ್ಯ ಕಾರಣಗಳು ಎಂದು ಪರಿತೋಧನೆಯಿಂದ + + +ಡಿಗ್‌ ೧ ಾರ್ರಾತಿ +ಕಿಳಿದು ಬಿಂಟಮದ್ಮ + + +ಇಚ + + + + + + + + + + + + + + +ಅಹನುದಾಜಾದಿನ ಒಂದು +ಯೋಗ್ಯತಾ ಮಟ್ಟಕ್ಕೆ ಸ + + +ತ ಆ +ನಿಲ್ಲಿಸುವ ಎಲ್ಲೂ + + +ಬ ತಾರ್ಬಾನೆಯಲ್ಲಿ, ಶಾಸ್ತ್ರೀಯಯವಾಗಿ, ಮೇಲ್ತರಗತಿಯ +ತೆ ರಂತೆ ತಯಾರಿಸಲ್ಪಡುವ "ಲೋಮಾ'ದಲ್ಲಿ ಕೂದಲು ನರೆಯುವುದನ್ನ್ನು +್ಲ ಒಳ್ಳೆಯ ಘಟಕಗಳಿವೆ. ಇಂದೇ "ಲೋನಾ'ವನ್ನು ಉಷಯೋಗಿಸಲು ಪ್ರಾರಂಭಿಸಿರಿ. +ಆಗ, ಭಾರತದಲ್ಲಿಯೂ ಪರದೇಶಗಳಲ್ಲಿಯೂ ಲಕ್ಷೋಪಲಕ್ಷ ಜನರು ಏಕೆ "ಲೋಮಾ' ದಲ್ಲಿ ವಿಶ್ವಾಸ +ವಸ್ಮಿಟ್ಟಿ ದ್ಹಾರೆಂಬುದು ಗೆ + +“ಲೋಮಾ' ಎಂದರೆ + + +ಜಾಯಾ] + + +ಹಚ್ಚಿ ಕೂದಲು ಬಾಚಿದರೆ + + +ಉತ್ತಮ ಕಳೆ ಬರುವುದು! + + + + + +ಸೋಲ" ಏಜಂಬ್ಸ್‌ ಅಂಡ್‌ ಎಕ್ಸ್‌ ಪೋರ್ಚರ್ಸ್‌: ಎಮ್‌. ಎಮ್‌. ಖಂಜಬಾಟ್‌ವಾಲೌ, +ಅಹಮದಾಬಾದ್‌ ] (ಭಾರತ) +ಏಜಂಟರು: ನಕೋತಮ್‌ ಅಂಡ್‌ ಕಂಪೆನಿ, ಮುಂಬಯಿ ೩ + + +೩. 5-19 + + +೧೪೬ + + +ಪ್ರದರ್ಶಿಸುತ್ತಿರಲಿಲ್ಲ. ತನ್ರೆಲ್ಲ ಕುಟಿಲ ಕಾರ್ಯ +ಗಳನ್ನೂ ಆತ ಮುಸುಕಿನಲ್ಲಿಯೆ ಮಾಡುತ್ತಿದ್ದ. +ಶಿವಾಜಯನ್ನು ಅವನ ಶಿಬಿರಕ್ಕೊಯ್ಯಬೇಕು, +ಅವನನ್ನು ಕಾಯಲು ಕಾವಲುಗಾರರ ಮೂರು +ತಂಡಗಳನ್ನು ನೇಮಿಸಬೇಕು, ಶಿವಾಜಿಗಾಗಿ +ಬೇರೊಂದು ಯೋಗ್ಯ ಸ್ಜಳ ದೊರೆಯುವ ವರೆಗೂ +ಆತ ಶಿಬಿರದಲ್ಲಿಯೆ ಇರಬೇಕು ಎಂದಾತ ಆಜ್ಞೆ +ಮಾಡಿದ. ಹೀಗಾಗಿ ಶಿವಾಜಿ ಎಷ್ಟೋ ತಿಂಗಳ +ವರೆಗೆ ಡೇರೆಯಲ್ಲಿಯೆ ಇರಬೇಕಾಯಿತು. ಔರಂಗ +ಜಬ ತನ್ನ ಮಾತಿನಂತೆ ತನಗೆ ಉಚಿತ ಸ್ಕಾ ನ +ವನ್ನೂ ಕ���ಡುತ್ತಿಲ್ಲ. ಓಡಿಹೋಗುವುದಕ್ಕೆ ಅವ +ಸ ಸಿಗುತ್ತಿಲ್ಲ ಎಂದು ಜಟ... +ಶಿವಾಜಿ ತನ್ನ ಸೇನಾಪತಿ ಮತ್ತು ಸೈನಿಕರಿಗೆ +ಮರಳಿ ಹೋಗಲು ಅಪ್ಪಣೆ ಕೊಡಬೇಕೆಂದು + + +11/೬ + + +1716 ೧೧೯ಗ]1 + + +ಓ ಗೀ((6£ ೧೦೧-೦11; +0000636100 (63೬ + + + + + + + + +೯೦೫ ೯೧££ 4೦011೦£ ೦1 +8£/407/ ॥೧08(£//15 ೦೦೫5೬7: +$41್ಲ08£ 41 8££773 +9, [1೩೧೧೧೮೦೧ ಲಿ೧ಟ೫£, 1468೩ ಲಿಂ.20ಿಡಿ +ಔ 19೨-5600, 801783) 5. + +50/16 ೧15೭//01೦75 101 +!1!15೦೧£೯ ೩ ಗಿಗೆಗಿಲಗಿ15 57478೯5: + + +. ॥. & 8805. +ರೂ 1010,811161108£ 2. +ತೂ ಹ್‌ಆ್‌ಡಾಥಾವವಾಾದಡ + + +ಕರ... ಹೋ.೦-2.. + + +1117೬ - 62 + + +(1111111111111111111111111111111111111111111111111111111111111111(111111 + + +ಕಸ್ತೂರಿ, ಜುಲೈ ೧೯೬೧ + + +ಔರಂಗಜೇಬನನ್ನು ಕೇಳಿಕೊಂಡ. ಔರಂಗಜೇಬ +ಒಪ್ಪಿದ. ಶಿವಾಜಿ, ಅವನ ಮಗ ಸಂಭಾಜಿ, +ಶಿವಾಜಿಯ ಪ್ರಖ್ಯಾತ ಸೇನಾಪತಿ ನೇತಾಜಿ +ಇವರನ್ನಷ್ಟೇ ಬಂಧನದಲ್ಲಿಟ್ಟು ಔರಂಗಜೇಬ +ಸಂತುಷ್ಟನಾದ. + +ರಾಜಾ ಜಯಸಿಂಹನ ಮಗ ರಾಮಸಿಂಹನ +ಸಲಹೆಯಂತೆ ಶಿವಾಜಿಯು ವಾರದಲ್ಲಿ ಅನೇಕ +ಸಲ ಮಿಠಾಯಿ ತುಂಬಿದ ಬುಟಿ ಗಳನ್ನು ತನ್ನ +ಮೇಲಿನ ಕಾವಲುಗಾರರ ಕಪ್ತಾನನಿಗೆ ಕಿಸ +ಕೊಡುತ್ತಿದ್ದ. ಈ ಮಿಠಾಯಿ ಅಧಿಕಾರಿಗಳು +ಮತ್ತು ಇತರರಲ್ಲಿ ಹೆಂಚಲ್ಪಡುತ್ತಿತ್ತು. ಔರಂಗ +ಜೇಬ ತುಂಬಾ ಧೂರ್ತನಾಗಿದ್ದರೂ ಈ ವಿಷಯ +ದಲ್ಲಿ ಜಾಗರೂಕತೆ ವಹಿಸಲಿಲ್ಲ. ಶಿವಾಜಿ ತನ್ನ +ಬಿಡುಗಡೆಯಾಗಲೆಂದು ಈಶ್ವರನಲ್ಲಿ ಪ್ರಾರ್ಥಿಸಿ +ಕೊಂಡು ದಾನಧರ್ಮವೆಂದು ಈ ಮಿಠಾಯಿ +ಯನ್ನು ಹಂಚುತ್ತಾನೆಂದು. ಆತ ತಿಳಿದಿದ್ದ. +ಫಿದಯಿ ಖಾನನ ಮಹಲು ತಯಾರಾದೊಡನೆ +ಶಿವಾಜಿಯನ್ನು ಗೌರವಿಸುವ ನೆಪದಲ್ಲಿ ಆತನನ್ನು +ಮರುದಿನ ಬೆಳಿಗ್ಗೆ ಈ ಮಹಲಿಗೆ ಕರೆದೊಯ್ಯ + + +ಬೇಕು ಎಂದು ಔರಂಗಜೇಬ ಅಪ್ಪಣೆಯಿತ್ತ. +ಮಹಲನ್ನು ಮುಟ್ಟಿದೊಡನೆ ಶಿವಾಜಿಯನ್ನು +ಕೊಂದು ಅಲ್ಲೇ ಅವನನ್ನು ಹೂಳಿಬಿಡಬೇಕು + + +ಎಂದು ಅವನ ನ 1 ಉದ್ದೇಶವಾಗಿತ್ತು. + +ತಂದೆಯ ಆದೇಶವನ್ನು ಅಕ್ಷರಶಃ ಪಾಲಿ +ಸುತ್ತಿದ್ದ ರಾಮಸಿಂಹನು ಔರಂಗಜೇಬನ ಸ್ವಭಾ +ವವನ್ನು ಚೆನ್ನಾಗಿ ಅರಿತವನಾದ್ದರಿಂದ ಶಿವಾ +ಜಿಯ ಬಗ್ಗೆ ಹೊರಡುತ್ತಿದ್ದ ನಿಜ ಹುಕುಮು +ಗಳನ್ನು ತಿಳಿಯಲು ತುಂಬಾ ಹಣ ಖರ್ಚು +ಮಾಡಿದ್ದ. ಬಾದಶಾಹನ ಈ ಆಜ್ಞೆಯ ನಿಜಾಂ +ಶವೂ ಅವನಿಗೆ ತಿಳಿಯಿತು. ಆತ ಶಿವಾಜಿಗೆ +ಕೂಡಲೆ ಈ ವಿಷಯವನ್ನು ತಿಳಿಸಿದೆ. ಶಿವಾಜಿ +ಐಂ ಭ್ಯ ಮಿಠಾಯಿಯ ದೊಡ್ಡ ದೊಡ್ಮ + +ಟ್ವಿಗಳನ್ನು ತರಿಸಿದ... ಒಂದರಲ್ಲಿ ಅವನೂ +ಕ ೦ದರಲ್ಲಿ ಸಂಭಾಜಿಯೂ ಕುಳಿತುಕೊು- + + + + + +ಔರಂಗಜೇಬ ಆಳುತ್ತಿದ್ದಾಗ- + + +ಡರು. ಅಲ್ಲಿಂದ ಅವರಿಬ್ಬರೂ ಶೀಘ್ರಗಾಮಿ +ಈುದುರೆಗಳ ಮೇಲೆ ಕುಳಿತು ಸ್ವದೇಶಕ್ಕೆ ಪಲಾ +ಯನ ಮಾಡಬಹುದಾದಂಥ ಸುರಕ್ಷಿತ ಸ್ಟಳ +ವೊಂದಕ್ಕೆ ಈ ಮಿಠಾಯಿಯ ಬುಟ್ಟಿಗಳನ್ನು +ಒಯ್ಯಲಾಯಿತು. + +ಮರುದಿನ ಶಿವಾಜಿಯನ್ನು ಫಿದಯಿಖಾನನ +ಮಹಲಿಗೆ ಕರೆದೊಯ್ಯಲು ಬಂದವರು ಡೇರೆ +ಯೊಳಗೆ ಹೋದಾಗ ಮಂಚದ ಬಳಿ ಒಂದು +ಪಗಡಿಯನ್ನು ಕಂಡರು. ಅದರಿಂದ ಶಿವಾಜಿ +ಇನ್ನೂ ಮಲಗಿದ್ದಾನೆಂದೇ ಅವರು ತಿಳಿದು ಕೆಲ + + +ಹೊತ್ತು ಹಾದಿಕಾಯ್ದರು. ಆಮೇಲೆ ಮತ್ತೊಮ್ಮೆ + + +ಒಳಗೆ ಹೋಗಿ ನೋಡಿದರೆ ಮಂಚದ ಮೇಲಿದ್ದ +ವಸ್ತು ಅಲ್ಲಾಡದಿರುವುದೂ ಶ್ವಾಸೋಚ್ಛ್ಛಾಸದ +ಶಬ್ದ ನೇಳಿಬಾರದಿರುವುದೂ ಅವರ ಗಮನಕ್ಕೆ + + +ಅವರು + + +ಬಂತು. ಶಿವಾಜಿ ಸತ್ತಿದಾನೆಯೇ +ದು ೦ಎ + + +೧೪೭ + + +ಬದುಕಿದ್ದಾನೆಯೆ ಎಂದು ನೋಡಲು ಚಾದರ +ವನ್ನು ಮೆಲ್ಲಗೆ ಸರಿಸಿದರು. ಚಾದರ ಸರಿಸಿದ +ಮೇಲೆ ಮಂಚದ ಮೇಲೆ ಯಾರೂ ಇಲ್ಲದ್ದನ್ನು +ಕಂಡು ಅವರಿಗೆ ಆಶ್ಚರ್ಯವಾಯಿತು. ಅವರು +ಕೂಡಲೆ ಈ ಸಂಗತಿಯನ್ನು ರಾಮಸಿಂಹನಿಗೆ +ತಿಳಿಸಿದರು. ಆತ ಯಾರೊಂದಿಗೂ ಏನೂ +ಹೇಳದೆ ನೆಟ್ಟಿಗೆ ಹೋಗಿ ಬಾದಶಾಹನಿಗೆ ಈ +ಸುದ್ದಿ ತಿಳಿಸಿದೆ. + +ಔರಂಗಜೇಬನಿಗೆ ಸಿಡಿಲು ಬಡಿದಂತಾಯಿತು. +ಆತ ತಲೆಯ ಮೇಲೆ ಕೆ. ಹೊತ್ತುಕೊಂಡು +ವಿಚಾರಮಗ್ನನಾದ. ರಾಜ್ಯದಲ್ಲೆ ಲ್ಲ ಶಿವಾಜಿಯ +ಶೋಧ ನಡೆಯಬೇಕು ಎಂದು ಅಪ್ಪಣೆ ಹೊರಡಿ +ಸಿದ. ಅಷ್ಟರಲ್ಲಿ ಶಿವಾಜಿ ಸಾಮಾನ್ಯವಾಗಿ +ಮೂರು ಇಡೀ ದಿನಗಳಲ್ಲಿ ಕ್ರೆಮಿಸಬಹುದಾ- +ದಷ್ಟು ದೂರವನ್ನು ಒಂದೇ ರಾತ್ರಿಯಲ್ಲಿ ಕ್ರಮಿಸಿ + + +ಸ ಸಹ: /2// 0ಬ ಜಸು ಟ್ಛ] + + +ಗು + + + + + +1 +| + + +ನ + + +ಸ ಜಿ.ವಿ. ಅಶ್ವದ್ದ೦ರ್ಯ ಅಂದ್‌ + + +ಖಏ. ಬಜಿ. ಸರಿ. 586... + + + + + + + + + + +ಹಿ +ಭ್‌ + + +ಗಡು +0 + + + + + +ಬದರ್‌ (೧೦೧) | +ಬೆ೦ಗಳೂರು-2೭ + + +ಇಂ ಎಡೆ +ಚಚ] ಳು + + + + + +೧೪೮ + + +ಬಿಟ್ಟಿದ್ದ. ಅವನು ಹಿಡಿದ ಹಾದಿ ಪರ್ಕತ-ಅರಣ್ಯ +ಗಳ ನಡುವೆ ಇದ್ದುದರಿಂದ ಅವನನ್ನು ಹಿಡಿಯು +ವದು ಅಸಂಭವವೇ ಆಗಿತ್ತು. + + +ಚೆ ದಿದ ಸಾಧುಗಳಲ್ಲಿ ಕಣ್ಣಿನ ಹುಬ್ಬುಗಳ +ಸಹಿತ ತಮ್ಮ ಪ್ರತಿಯೊಂದು ಅಂಗದ ಮೇಲಿನ +ಕೂದಲನ್ನು ಪೂರ್ತಿ ಬೋಳಿಸಿಕೊಳ್ಳುವ ವರ್ಗ +ವೊಂದಿದೆ. ಇವರನ್ನು : ಮುಂಡಾ ಸಾಧುಗಳು +ಎಂದು ಕರೆಯುತ್ತಾರೆ. ದಿಲ್ಲಿಯಿಂದ ೬೦ ಮೈಲು +ದೂರದಲ್ಲಿರುವ ಶ್ಲೇತ್ರ ವೊಂದರಲ್ಲಿ ಈ ಸಾಧು +ಗಳು ಒಂದು ಪರ್ವದ ದಿನ ಕಲೆಯುತ್ತಾಕೆ. ಆ +ದಿನ ಆಲ್ಲಿ ಸುಮಾರು ೨೫ ಸಾವಿರಕ್ಕಿಂತ ಹೆಚು, +ಸಾಧುಗಳು ನೆರೆದಿರುತ್ತಾರೆ. ಎಲ್ಲರೂ ರಾಜಾ +ಜಯಸಿಂಹನ *ರಿಯ ಮಗ 'ಕೀರ್ತಿಸಿಂಹನ +ರಾಜ್ಯದ ಗಡಿಯಲ್ಲಿರುವ. ಒಂದು ವಿಶಾಲ +ಸರೋವರದಲ್ಲಿ ಸ್ನಾನ ಮಾಡುತ್ತಿದ್ದರು. + + +ಲ್ಕ + + +ದ್‌ + + +ಪು +ಈ. ಗೋತ್ಥ್‌ಲಾಚಾರುಲುಕವಠ + + +ಆಯುಕ್ಟೇ ದಾತ್ರೆ ಮಂ +(ಪ್ರೂ)ಶಿಮಿಟೆಡ್‌ +ಯದರ್‌ಸು-17 + + + + + + + + +ಕಸ್ತೂರಿ, ಜ + + +ಕ + + +ಲೈ ೧೯೬೦ + + + + + +ಇಂಥ ಒಂದು ಪರ್ವ ಸಮಯದಲ್ಲಿ ಓರ್ವ +ಮುದಿ ಮಾಂತ್ರಿಕಳು “ನನ್ನ ಆಜ್ಞೆಯನ್ನು ಮನ್ನಿ +ಸಿದರೆ ನಿಮ್ಮನ್ನು ದಿಲ್ಲಿ ನಗರದ ಸ್ವಾಮಿಗಳನ್ನಾಗಿ +ಮಾಡುತ್ತೇನೆ. ಈಗ ದಿಲ್ಲಿಯಲ್ಲಿ ಬಾದಶಾಹನ +ಬಳಿ ೧೦,೦೦೦ ಕ್ಕಿಂತ ಹೆಚ್ಚು ಕುದುಕೆ ಸವಾರ +ರಲ್ಲ. ಅವನ ಸೈನ್ಯವೆಲ್ಲ ಶಿವಾಜಿಯ ಪಾರು +ಪತ್ಯಕ್ಕಾಗಿ ಶಾಹ ಆಲಮನ ಜೊತೆ ಹೋಗಿದೆ” +ಎಂದು ಸಾಧುಗಳಿಗೆ ಹೇಳಿದಳು. + +ಸಾಧುಗಳು ಅವಳ ಮಾತನ್ನೊಬ್ಬಿದರು. +ಅವರು ವೇಗದಿಂದ ದಿಲ್ಲಿಯತ್ತ ಧಾವಿಸಿದರು. +ಔರಂಗಜೇಬನಿಗೆ: ಈ ಸುದ್ದಿ ತಿಳಿದಾಗ ಆತ +ಗಾಬರಿಯಾಗಿ ತನ್ನ ಹತ್ತು ಸಾವಿರ ಕುದುರೆ +ಸವಾರರನ್ನು . ಸಾಧುಗಳನ್ನೆದುರಿಸುವುದಕ್ಕಾಗಿ +ಕಳಿಸಿದ. ಆ ಮುದಿ ಮಾಂತ್ರಿಕಳಿಂದ ಪ್ರಭಾವಿತ +ರಾದ ಸಾಧು���ಳು ಎಷ್ಟು ಶೌರ್ಯದಿಂದ ಕಾದಿದ +ಕಿಂದಕಿ ಔರಂಗಜೇಬನ ಸೈನ್ಯ ಸೋತು ಸುಣ್ಣ +ವಾಗಿಬಿಟ್ಟಿತು. ಈ ಸಮಾಚಾರ ಕೇಳಿ ಔರಂಗ- +ಜೇಬ ಇನ್ನಿಷ್ಟು ಗಡಬಡಿಸಿದ. ಮುಂಡಾ ಸಾಧು +ಗಳಗ ದಿಲ್ಲಿಯಿಂದ ಕೇವಲ ೨೫ ಮೈಲು ದೂರ +ದಲ್ಲಿದ್ದರು. ಔರಂಗಜೇಬ ಸಾಧ್ಯವಿದ್ದಷ್ಟು ಸೈನ್ಶ +ವನ್ನು: ಕಲೆ ಹಾಕಿ ಅತರಿಗೆದುರಾಗಿ ಕಳಿಸಿ +ಯುದ್ಧಸಾಮಗ್ರಿಗಳನ್ನು ಈ ಸೆನೈಕ್ಕೆ ಸದಾ +ಪೂರೈಸುತ್ತಿರುವಂತೆ ಆಜ್ಞೆ ಮಾಡಿದ. ಮಂತ್ರ-. +ತಂತ್ರಗಳ ಸಹಾಯವಿಲ್ಲದೆ ಸಾಧುಗಳು ಇಷ್ಟು +ಶೌರ್ಯದಿಂದ ಎಂದೂ ಕಾದಲಾರರು ಎಂದು ಆತ +ಗ್ರಹಿಸಿ ಸ್ವತಃ ನೂರಾರು ಕಾಗದಗಳನ್ನು ಬರೆದ. +ಅವುಗಳನ್ನು ರಣರಂಗಕ್ಕೆ ಕಳಿಸಿ ಆನೆ-ಕುದುರೆ +ಗಳ ಹಣೆಗೂ ಧ್ವಜಗಳ ಮೇಲೂ ಅಂಟಿಸಬೇ- +ಕೆಂದು ಅಪ್ಪಣೆಯಿತ್ತ. + +ಕೆಲವರು ನನ್ನ ಮಾತುಗಳನ್ನು ನಂಬಲಿಕ್ಕಿಲ್ಲ. +ಆದಕಿ ಇತಿಹಾಸಕಾರರ ಭಾಗ್ಯವೇ ಹಾಗಿರು +ತದೆ. ಕೆಲವರು ಅವರ ಮಾತನ್ನು ನಂಬಿದರೆ +ಕೆಲವರು ನಂಬುವುದಿಲ್ಲ. ಔರಂಗಜೇಬ ಸ್ವತಃ +ಮಂತ್ರ-ತಂತ್ರಗಳಲ್ಲಿ ಪ್ರವೀಣನಾಗಿದ್ದ. ಅವನ + + +ಸೆ ಜ್‌ ಚ್‌ ್‌ಾ ಕರ್ಚಾ + + + + + +ನಾಲು ಔಷಧಗಳಿಂದ ಕೂಡಿದ + + +`ಅನಾನಿನ್‌ + + +' ನೋವನ್ನ ಉಪಶವಮನಗುಳಿಸ0ಿ + + +ಅಧಿಕ ಉತ್ತಮವಾಗಿದೆ + + +1, "ಅನಾಸಿನ್‌ ನೋವನ್ನು ಅತಿ ಶೀಘ್ರವಾಗಿ +ಗುಣಪಡಿಸುತ್ತದೆ. ಡಾಕ್ಟರರ ಸುರಕ್ಷಿತ ಔಷಧ +ದಂತೆ ಶಾಸ್ತ್ರೀಯ ಕ್ರಮದಲ್ಲಿ ಸಮ್ಮಿಲಿತವಾದ +ನಾಲ್ಕು ಔಷಧಗಳಿಂದ ಕೂಡಿದ ಅನಾಸಿನ್‌ +ತಲೆನೋವು, ಶೀತ, ಜ್ವರ, ಹಲ್ಲುನೋವು ಮತ್ತು +ಸ್ನಾಯುಗಳ ನೋವನ್ನು ಸಂಪೂರ್ಣವಾಗಿ ಅತಿ +ಶೀಘ್ರವಾಗಿ ಉಪಶಮನಗೊಳಿಸುತ್ತದೆ. + + +2.ಅನಾಸಿನ್‌ ' ಗಾಬರಿಗೊಳಿಸುವ ದುರ್ಬಲ +ನರಗಳಿಗೆ ಶಾಂಶತೆಯನ್ನೀಯುತ್ತದೆ. +ಅನಾಸಿನ್‌ ನರಗಳ ಬಿಗಿತವನ್ನು ಬಹಳ ಪ್ರಭಾವ + + +* ನಿರ್ಮಲವಾಗಿ ಸೀಲ್‌ ಮಾಡಿದ ಸೆಲೋಫೇನ್‌ ಪ್ಯಾಕ್‌ +ನಲ್ಲಿ ಔ ಬಿಲ್ಲೆಗಳೂ, ಭದ್ರವಾಗಿ ನಿಲ್ಬರ್‌-ಪ್ರೂಫ್‌ ಕೃಮ +ದಲ್ಲಿ ಮುಚ್ಚಲ್ಪಟ್ಟಿ ಸೀಸೆಯಲ್ಲಿ 32 ಬಿಲ್ಜೆಗಳೂ,-ಮನೆ +ಗಳಲ್ಲಿ ಉಪಯೋಗಿಸಲು ಅನುಕೂಲವಾಗುವಂತೆ... + + +ದೊರೆಯುತ್ತವೆ, + + +ಪೂರ್ಣವಾಗಿ ತೆಗೆದು ನೀವು ಆರಾಮದಲ್ಲಿರು +ವಂತೆ ಮೂಡುತ್ತದೆ. + +3. "ಅನಾಸಿನ್‌' ನಿರುತ್ಸಾಹವನ್ನು ಹೋಗ +ಲಾಡಿಸುತ್ತದೆ. ಹೆಚ್ಚಾಗಿ ನೋವಿನೊಡನೆ +ಬರುವ ನಿರುತ್ಸಾಹವನ್ನು ಅನಾಸಿನ್‌ ಹೋಗ +ಲಾಡಿಸುತ್ತದೆ. + +4. "ಅನಾಸಿನ" ಜ್ವರವನ್ನು ಕಡಿಮೆ ಮಾಡು +ತ್ತದೆ. ಅನಾಸಿನ್‌ನ ತಯಾರಿಕೆಯಲ್ಲಿ ಕ್ವೀನಿನ್‌ +ರಿರುವುಡರಿಂದ ಔಷಧಗಳ ಆ ಸಮ್ಮಿಲನವು +ರವನ್ನು ತಗ್ಗಿ ಸುವುದಕ್ಕೆ ಅತ್ಯುತ್ತಮವಾಗಿದೆ. + + +| + + +2.4 + + +ಬೆ + + + + + +್‌ + + +ಟಃ + + + + + +ಜರು +ನ್ನ +ಕೋಲ್‌ + + +ಸ + + +ಹಾಯ್‌ +ರೀ + + + + + +1 + + + + + +೫16 ಟೋ; 6೮8೦೧೯೯೧೯೭1 1141111£೧5 & ೦೦. ೬/117£0. + + +ನ್ನ + + +ಸ + + +೩40.2. 4%.(ಗ/ + + +೧೫೦ + + +ಆಳಿಕೆಯಲ್ಲೆ ಇಂಥ ಕಠಿನ ಪ್ರಸಂಗ ಅವನ +ಮೇಲೆ ಬಂದಿರಲಿಲ್ಲ. ಔರಂಗಜ್ಯಬನ ಮಂತ್ರದ +ಕಾಗದಗಳ ಪರಿಣಾಮ ಸಾಧುಗಳ ಸ +ಆಯಿತು. ಒಂದು ಯುದ್ಧವನ್ನು ಗೆದ್ದಿದ್ದರೂ +ಮುದುಕ ಎಷ್ಟು ಹೇಳಿದರ�� ಅವರು ಈಗ +ಮುಂದುವರಿಯಲು ನಿರಾಕರಿಸಿದರು. ಔರಂಗ- +ಜೇಬನ ಮಾಟಿ ಮುದುಕಿಯ ಮಾಟವನ್ನು +ಗೆದ್ದಿತು. ಮುಂಡಾ ಸಾಧುಗಳ ಮತ್ತು ಮುದು- +ಕಿಯ ಶಿರಗಳು ಕತ್ತ ರಿಸಲ್ಪಟ್ಟಿವು. + +ಈ ಘಟನೆಯ ನಂತರ ಔರಿಗಜೇಬನಿಗೆ ಸಿದ್ಧ +ಫಕೀರನ ಕೀರ್ತಿ ಲಭಿಸಿತು, ಆತ ತನ್ನ ಮಾಟ +ದಿಂದ ಸಾಧುಗಳನ್ನು ಗೆದ್ದಿದ್ದನೊ ಎನ್ನು ವಂತೆ, + + +ದ್ಯ ಎಜಾಪೆರ ರಾಜ್ಯದ ಸಮಸ್ಯೆಯನ್ನು + + +ಸುಲಭದಲ್ಲಿ ಬಗೆಹರಿಸುವುದು ಸಾಧ್ಯವಿಲ್ಲೆಂದು +ಕಂಡುಕೊಂಡು ಔರಂಗಜೇಬನು ಅದರ ಮಗ್ಗಲ +ರಾಜ್ಯವಾದ ಗೋವಳಕೊಂಡದೊಡನೆ ಒಪ್ಪಂದ +ಮಾಡಿಕೊಂಡ. ಬಳಿಕ ತನ್ನೆಲ್ಲ ಬಲವನ್ನು +ಪ್ರಯೋಗಿಸಿ ವಿಜಾಪುರದ ಕೊನೆಯ ಬಾದಶಾಹ +ಸಿಕಂದರನು ( ಈತ ಕೇವಲ ೧೫ ವರ್ಷದ +ಹುಡುಗನಿದ್ದ) ತನ್ನ ಹನ್ನೆರಡು ಸಾವಿರ ಸೈನಿಕ +ಕೊಂದಿಗೆ ಶರಣು ಬರುವಂತೆ ಮಾಡಿದ. +ಔರಂಗಜೇಬ ಸಿಕಂದರನನ್ನು ತನ್ನ ಶಿಬಿರ +ದಲ್ಲಿ ಬಂಧಿಸಿಟ್ಟ. ಆತನಿನ್ನೂ ಹುಡುಗನಾಗಿದ್ದ- +ರಿಂದಲೂ ಸ್ವಧರ್ಮೀಯನಾಗಿದ್ದರಿಂದಲೂ +ಸಿಕಂದರನನ್ನು ಔರಂಗಜೇಬ ಕೊಲ್ಲಿಸಲಿಲ್ಲ. +ವಿಜಾಪುರದ ಮೇಲಿನ ದಾಳಿ ೧೬೭೦ ರಲ್ಲಿ +ಶುರುವಾಗಿ ೧೬೮೬ ರ ,ವರೆಗೂ ನಡೆಯಿತು. +ಯುದ್ಧ ಪ್ರಾ ರಂಭವಾದಾಗಿನ ಕಾಲದಲ್ಲಿ ಶಿಬಿರದ +ಹೊರಗೆ ಸಾಡೆ ಮೊಗಲಕೇನಾದರೂ ಕ್ಸೈ ಗೆ +ಸಿಕ್ಕಿದರೆ ವಿಜಾಪುರದವರು ಅವರನ್ನು ಕೊಲ್ಲದೆ +ನಂ ಮೂಗನ್ನು ಕೊಯ್ಯುತ್ತಿ ದ್ವರು. ಮೂಗು +ಕೊಯ್ಸಿಕೊಂಡು ರಕ್ತ ಸುಂಸುತ್ತೆ ಇವರು ಶಿಬಿ +ರಕ್ಕೆ ಮರಳಿದಾಗ ದೇಶಿ ವೈದ್ಯರು `ಅವರ ಹಣೆಯ + + +ಕಸ್ತೂರಿ, ಜುಲೈ ೧೯೬೧ + + +ಮೇಲಿನ ಚರ್ಮವನ್ನು ಕೊಯ್ದು ಕೊಯ್ದ ಮೂ- +ಗಿನ ಮೇಲೆ ಅದನ್ನು ಅಂಟಿಸುತ್ತಿ ದ್ದ ರು. ಆಮೇಲೆ +ಬೇರೆ ಔಷಧಿಗಳಿಂದ ಗಾಯ ಮಾಯ್ಡಾ ಗ ಮೊದ +ಲಿನ ಮೂಗನ್ನು ಹೋಲುವಂಥ ಅವಯವ- +ವೊಂದು ಆಲ್ಲಿ 'ತಯಾಕಾಗುತ್ತಿ ತ್ತು. ಹಣೆಯ +ಮೇಲಿನ ಚರ್ಮವನ್ನು ಕೊಯ್ದ ದ್ವರಿಂದ ಅಲ್ಲೊಂದು +ತೂತು ಬ್ದ ಕುತ್ತಿ ದ್ದರೂ “೨ದರಿಂದಾಗಿ ಅವ +ಕೀನೂ ಮೂಗಿಲ್ಲದವರಷ್ಟು ಅಸಹ್ಯ ರಾಗಿ ಕಾಣೆ- +ಸುತ್ತಿರಲಿಲ್ಲ. ಜ್ರ ಮೂಗುಳ್ಳ 'ನೇಕರನ್ನು + +ನಾನು ನೋಡಿದ್ದೆ ನೆ. + +ವಿಜಾಪುರದ ಪತನದಿಂದ ಔರಂಗಜೇಬನಿಗೆ +ತುಂಬ ಸಂತೋಷವಾಯಿತು. ಎಜಾಪುರದಲ್ಲಿ +ಹಿಂದಿನ ಬಾದಶಾಹರು ಏನಿಲ್ದೆಂದರೂ ೨೫,೦೦೦ +ಕುದುರೆ ಸವಾರರನ್ನಿಟ್ಟಿರುತ್ತಿದ್ದರು. ತನ್ನ ಯೋ- +ಜನೆ ಅರ್ಧ ಫಲಿಸಿದ ಮೇಲೆ ಔರಂಗಜೇಬನು +ಯಾವ ಅನುಮಾನವಿಲ್ಲದೆ ತನ್ನ ಶಕ್ತಿಯನ್ನು +ಸಂಭಾಜಿಯಮೇಲೆ ಪ್ರಯೋಗಿಸುವಂತಾಯಿತು. +ಇಷ್ಟರಲ್ಲಿ ಶಿವಾಜಿ ಪರಲೋಕವಾಸಿಯಾಗಿದ್ದ. + +ಸಂಭಾಜಿಯ ರಾಜ್ಯ ಮೊಗಲರ ರಾಜ್ಯ ಮತ್ತು +ಸಂಸ್ಥಾ ನಿಕರಿಂದ ಸುತ್ತು ವರಿಯಲ್ಪ ಟ್ಟಿ ದ್ಧ ರಿಂದ +ಅವನನ್ನು ಗೆಲ್ಲುವುದು ಕಂನವಲ್ಲ ಜು ಔರಂಗ +ಜೇಬ ತಿಳಿದಿದ್ದ. ಆದರೆ ತನ್ನ ಅಪಾರ ಸೈನ್ಯ +ಬಲದಿಂದ ಸಂಭಾಜಿಯನ್ನು ಗೆಲ್ಲುವುದು ಸಾಧ +ಎಲ್ಲೆಂದು ಅವನಿಗೆ ಅನುಭವಕ್ಕೆ ಬಂತು. +ಸಂಭಾಜಿ ರಣರಂಗದಲ್ಲಿ ಜೀವದಹಂಗು ತೊರೆದು +ಕಾದುವ ವೀರ ಭಟನಾಗಿದ್ದ. ಅಲ್ಲದೆ ಇಂದು +ಇಲ್ಲಿ ಆಕ್ರಮಣ ಮಾಡಿದರೆ ನಾಳೆ ಅಲ್ಲಿ ಮಾಡು +ತ್ತಿದ್ದ. ಒಂಡೆಡೆಯಲ್ಲಿ ಹೆಚ್ಚು ದಿನಗಳ ವರಿಗೆ +ಇರುತ್ತಲೇ ಇರಲಿಲ್ಲ. ಅಲ್ಪ ಆಹಾರ ಸಿಕ್ಕಿದರೂ +ದೂರದೂರ ವೇಗದಿಂದ ಓಡಬಲ್ಲ ಕುದುರೆಗಳು +ಅವನ ಬಳಿ ಇದ್ದ ವು. ಸಂಭಾಜಿ ಮೊಗಲರನ್ನು +ತಾಹಿ ತ್ರಾಹಿ ಮಾಡಿಬಿಟ್ಟಿದ್ದ. ಏನಾದರೂ +ತಂತ್ರ ಹೊಡದೆ ಸಾಧ್ಯವಿಲ್ಲ 0ದು ಯೋಚಿಸಿ +ಔರಂಗಜೇಬನು ಸಂಭಾಜಿಯ ಮಂತ್ರಿಯಾದ . + + +ಮನೆಯೇ ಕಾಯಿಯ ಮಮತೆಯ ಜತತ್ತು -- ಉತ್ತಮ ವಸ್ತುಗಳೇ ಅಲ್ಲ ಬೇಕು... +6 9 1 +ರಕ್ಷಿಸುವ ತಾಯಿ ಔಳಿಲ್ಬಿ ವನ್ನೇ ಬಳಸುತ್ತಾಳೆ + + +*ಮನೆ, ಮಧುರ ಮನೆ! " ಎಂದು ಕವಿಗಳು ಹಾಡಿ +ದ್ದಾರೆ. ಆದರೆ ಮನೆಗೆ ಮಾಧುರ್ಯವನ್ನು ಕೊಡುವುದು +ತಾಯಿಯ ಅಪಾರ ಮಮತೆ. ತನ್ನ ಪ್ರೀತಿಗೆ ಪಾತ್ರರಾದವರೆ +ಕಲ್ಯಾಣಕ್ಕಾಗಿ ತಾಯಿ ಬಹಳ ಜಾಗರೂಕತೆಯನ್ನು +ವಹಿಸುತ್ತಾಳೆ. ಆದುದಂಂದಲೆ ತನ್ನ ಮನೆಯಲ್ಲಿ ಆಕೆ +ಉತ್ತಮವಸ್ತುಗಳನ್ನೆ ಬಳಸುತ್ತಾಳೆ. ಹೀಗಿರುವಾಗ +ರಕ್ಷಿಸುವ ತಾಯಿ ಎಲ್ಲರ ಮೆಚ್ಚಿ ಕೆಯ ಸಾರು +ಸಾಂಬಾರ್‌ ಇತ್ಯಾದಿಗಳನ್ನು ತಯಾರಿಸಲು ಶುದ್ಧ +ಹಾಗೂ ಉತ್ಕೃಷ್ಟವಾದ ಡಾಲ್ಡ ವನಸ್ಪತಿಯನ್ನೆ , +ಉಪಯೋಗಿಸುತ್ತಿರುವುದರಲ್ಲಿ ಆಶ್ಚರ್ಯವೇನು? +ಉತ್ತಮ ವನಸ್ಪತಿ ಎಣ್ಣೆಗಳಿಂದ ತಯಾರಿಸಲ್ಪಡುವ +*ಡಾಲ್ಡ' ಕ್ಕ ಶರೀರದ ಬೆಳವಣಿಗೆಗೆ ಒಳ್ಳೆಯದಾದ +ವಿಟಮಿನ್‌ಗಳನ್ನು ಸೇರಿಸಲಾಗುತ್ತದೆ. ಡಾಲ್ಡ' +ದಿಂದ ಮಾಡಿದ ಅಡಿಗೆ ಅತ್ಯಂತ ರುಚಿಕರ +ವಾಗುವುದರಿಂದ ಎಲ್ಲೆಡೆಗಳಸ್ಸಿಯೂ ಅದರ +ಪ್ರಶಂಸೆಯಾಗುತ್ತಿ ರುವುದು ಸಹಜವೆ! + +ನಿಮ್ಮ ಮನೆಯಲ್ಲಿಯೂ "ಡಾಲ್ಹ' ಅದರ +ನ್ಯಾಯವಾದ ಸ್ಮಾನವನ್ನು ಪಡೆಯಲಿ! + + + + + +ಜಾಯ + + + + + +ತ 0 + + +11..69-%29 8೭ + + + + + + + + + + + + + + + + + + + + + + + +ಯು + + +ಜಯ + + + + + +7% + + +೧೫೨ + + +ಕಾಬ ಕಾಲಿಷನಿಗೆ ಅನೇಕ ಪತ್ರಗಳನ್ನು ಬರೆದ. +ಲಂಚವೆಂದು ಅಮೂಲ್ಯ ಕಾಣಿಕೆಗಳನ್ನು ಕಳಿಸಿ +ಕೊಟ್ಟು ಸಂಭಾಜಿಯನ್ನು ಜೀವಂತ ತನ್ನ ಕೈ- +ಗೊಪ್ಪಿಸುವಂತೆ ಅವನ ಮನವೊಲಿಸಿದ. + +ಮನುಷ್ಯನ ಚಟ ಅವನ ಸ್ವಭಾವವಾಗಿಬಿಡು +ತ್ತದೆ. ಒಮ್ಮೆ ದುಷ್ಟಚಟ ಹತ್ತಿತೆಂದರೆ ಪ್ರಯತ್ನಿ +ಸಿಯೂ ಆತ ಅದನ್ನು ಕಳೆದುಕೊಳ್ಳಲಾರ ಎಂದು +` ಹೇಳುತ್ತಾರೆ. ಸಂಭಾಜಿಯ ಹಾಡೂ ಇದೇ +ಆಗಿತ್ತು. ಪರಸತಿಯರನ್ನು ಕೆಡಿಸುವ ದುಶ್ಚಟ +ಅವನದಾಗಿತ್ತು. ತನ್ನ ಶೌರ್ಯ ಪ್ರಕಟಿಸಬೇಕಾ +ಗಿದ್ದ ಈ ಸಮಯದಲ್ಲಿ ಕೂಡ ಅವನದನ್ನು ಬಿಡ +ಲಾರದೆ ಹೋದ. ಈ ಚಟಕ್ಕಾಗಿಯೆ ಆತ ತನ್ನ +ಸ್ವಾತಂತ್ರ್ಯ ಮತ್ತು ಪ್ರಾಣವನ್ನು ತೆರಬೇಕಾ- +ಯಿತು. ಕಾಬ ಕಾಲಿಷ? ಇದರ ಲಾಭವನ್ನು +ಹೊಂದಿದ. + +“ ಇಲ್ಲಿಂದ ಮೂರು ಮೈಲು ದೂರದ ಹಳ್ಳಿ +ಯಲ್ಲಿ ಓರ್ವ ಸುಂದರ ವಿವಾಹಿತ ಸ್ರ್ರೀ ಇದ್ದಾಳೆ? +ಎಂದು ಕಾಬ ಕಾಲಿಷ್‌ ಒಂದು ದಿನ ಸೇಂಭಾಜಿಗೆ +ಹೇಳಿದ. ಸಂಭಾಜಿಯ ಮೋಹ ಕೆರಳಿತು. ಆ +ಹಳ್ಳಿಗೆ ಹೋಗಲು ಅವನು ನಿರ್ಧರಿಸಿರುವುದನ್ನು +ಇಾಬಕಾಲಿಷ್‌ ಔರಂಗಜೇಬನಿಗೆ ಹೇಳಿಕಳಿಸಿದೆ. +ಐದು. ಸಾವಿರ ಕುದುರೆ ಸವಾರರನ್ನು ಕಳಿಸಿ- +ದಕೆ : ಸಂಭಾಜಿ. ಸೆಕೆ ಸಿಗುತ್ತಾನೆ. ಎಂದು +ತಿಳಿಸಿದ. + +ಬಾದಶಾಹ ಕೂಡಲೆ ಸೈನಿಕರನ್ನು ಕಳಿಸಿದೆ. +ಅವರು ಹಳ್ಳಿಯ ಸಮೀಪ ಅಡಗಿ ಕುಳಿತು +ಸಂಭಾಜಿಯ ಹಾದಿ ಕಾಯತೊಡಗಿದರು. +ಸಂಭಾಜಿ ತನ್ನ ಸೈನಿಕರನ್ನು ಹಿಂದೆ ಬಿಟ್ಟು ಕೆಲವು +ಜನರೊಂದಿಗೆ ತನ್ನ ವಿನಾಶದತ್ತ ಧಾವಿಸಿದ. +ಆತ ಆ ಊರನ್ನು ಇನ್ನೂ ಮುಟ್ಟಿದ್ದನೊ ಇಲ್ಲವೊ +ಅಷ್ಟರಲ್ಲಿ ಶತ್ರುಗಳು ನಾಲ್ಕೂ ಕಡೆಯಿಂದ ಅವ +ನನ್ನು ಮುತ್ತಿದರು. ಸೆಕೆ ಹಿಡಿದು ಔರಂಗಜೇಬನ +ಶಿಬಿರಕ್ಕೆ ತಂದರು. + + +ಕಸ್ತೂರಿ, ಜುಲೈ ೧೯೬೧ + + +ಉತ್‌ ಆತ ಟು ಹ ೬ ಗಿ ಲ ಅಪ್ಪಾ ಲ +್ಯ ಳೆ ಭ್ಯ + + + + + + + + + + +ಈ ಬಾದಶಾಹೆ ಜನರು ತಮಗೆ ಸಹಾಯ +ಮಾಡುವವರಿಗೆ ಯಾವ ರೀತಿ ಬಹುಮಾನೆ +ಕೊಡುತ್ತಿದ್ದರು ನೋಡಿ. ಸಂಭಾಜಿಯ ಬಂಥ- +ನದ ಮೊದಲನೆಯ ಪೆಟ್ಟು ಕಾಬ ಕಾಲಿಷನಿಗೇ +ಬಿತ್ತು. ಕಾಬ ಕಾಲಿಷನ ಭಯಾನಕ ಮೃತ +ಜಗತ್ತಿಗೆಲ್ಲ ಔರಂಗಜೇಬನ ಕ್ರೌರ್ಯದ ಪರಿಚ- +ಯವನ್ನು ಮಾಡಿಕೊಟ್ಟಿತು. ಔರಂಗಜೇಬ +ಆಮಿಷಗಳಿಗೆ ಮರುಳಾಗಿ ತಾನು ಇಂಥ ಭೀಷ +ದ್ರೋಹವೆಸಗಿದೆನೆಂದು. ಆತ ಒಡನುಡಿಯ +ದಿರಲಿ ಎಂದು ಅವನ ನಾಲಿಗೆಯನ್ನೆ ಬುಡಸಹಿ +ಕೀಳಿಸಿ ಔರಂಗಜೇಬ ಅವನ ವಧೆ ಮಾಡಿಸಿದ. + +ಸಂಭಾಜಿಗೆ ತನಗಿನ್ನು ಮೃತ್ಯುವೇ +ಎಂದು ತಿಳಿದಿತ್ತು. ಆದಕೆ ಅದಕ್ಕೂ ಮೊದಲ: +ತನ್ನ ಪಾಲಿಗೆ ಬರಬಹುದಾದ ಅಪತ್ತಿನ ಸಲ್ಪ +ಕೂಡ ಅವರಿಗಿರಲಿಲ್ಲ... ಸಂಭಾಜಿಯನ್ನು +ಒಂಟಿಯ ಬೆನ್ನಿಗೆ ಬಿಗಿಯಾಗಿ ಕಟ್ಟಿಲು ಔರಂಗ +ಜಬ. ಆಜ್ಞಾಪಿಸಿದ. ಸಂಭಾಜಿಯ ತಲೆಗೆ +ಅನೇಕ ಗಂಟಿಗಳನ್ನು ಕಟ್ಟಿದ್ದ ಒಂದು ಟೊಪ್ಪಿಗೆ +ಯನ್ನು ಹಾಕಿದ್ದರು. ಹೀಗೆ ಸಿಂಗರಿಸಿದ ಸಂಭಾ೫ +ಯನ್ನು ಶಿಬಿರದಲ್ಲೆಲ್ಲ ಮೆರವಣಿಗೆ ಮಾಡಲ: +ಅಪ್ಪಣೆಯಾಯಿತು. ಒಂಟಿಯನ್ನು ಓಡಿಸಿದಾಗ +ಟೊಪ್ಪಿಗೆಯ ಗಂಟಿಗಳು ಜೋರಾಗಿ ಬಾರಿಸ +ಹೆತ್ತಲು ಸದ್ದು ಕೇಳಿ ಡೇರೆಯೊಳಗಿದ್ದ ಜನಕೆ +ಹೊರಗೆ ಬಂದು ನೋಡತೊಡಗಿದರು. ಸಂಭಾ +ಜಿಯ ಶರೀರ ಹಣ್ಣು ಹೆಣ್ಣಾಗಿ ಹೋಯಿತು. +ಒಂಟಿಯನ್ನು ಶಿಬಿರದಲ್ಲೆ ಲ್ಲ ಓಡಿಸಿದ ಬಳಿಕ +ಸಂಭಾಜಿಯನ್ನು ತನ್ನೆದುರು .ಎಳೆತರಲು ಔರೆಂ +ಗಜೇಬ ವಿಧಿಸಿದ... ಕೊಡಲಿಯಿಂದ ಸಂಭಾ +ಜಿಯ ಎದೆಯನ್ನು ಸೀಳಿಸಿ ಅವನ _ ಹೃದಯ +ವನ್ನು ಹೊರಗೆಳಿಸಿ ಹಾಕಿದ. ಶರೀರವನ್ನು +ಕಸದ ರಾಶಿಯ ಮೇಲೆ ಚೆಲ್ಲಿಸಿದ. ನಾಯಿಗಳು: +ಆ ದೇಹವನ್ನು ಹರಿದು ತಿಂದವು. ಕಾಮುಕ +ಸಂಭಾಜಿಗೆ ತನ್ನ ಪಾಪದ ಫಲ ಸಿಕ್ಕಿತು. 2 + + +ಹಾ, + + + + + +ಸರಾ ತೀ + + +ಕ್ರಿಯಂುಯುಎುರುುುುುುಯುಯಯಗ20ುಯಯುಯುಯಯಉಯಯುುಯಯಯುಯಯಯಿಯುಯುಒುಬಯುಮುಮುಮಒಮುಬಮುುಮುುಮುಮುುಮಮುಮುುಂಯುಂಬುಾ + + +್ಗೆ +ಗೆ +ಗೆ +ಗೆ +್ಗೆ +ಗೆ + + +ಪ್ರತಿವಾರವೂ ಹೊಸಹಹಾಹಾಾ. + + +ಮನೋರಂಜಕ ಲೇಖನಗಳು + + +ವಿಷಯವ ವಿಧ್ಯ + + +ಸಚಿತ್ರ ರಾಷ್ಟೀಯ ಸಾಪಾಹಿಕ +೪) ೨೨ + + +ಹಮಿುಮಮುಮುಖಮುಮುುುಮುಮುುುಮುುುುುಟಮುಸಾ್‌ + + +ತರ್ಮವೀರ + + +ಔಟ + + +ಶ್ರೀ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ "ಮಂದಾರ ಮಂದಾಳಿನಿ' + + +ಕೆಲ ವೈಶಿಷ್ಟ್ಯಗಳು: +ಕು ಫ್ಯಾಂಟಮನ ಸಾಹಸ + + +ಎಳೆಯರಿಗಾಗಿ ಬಾಲವ ಪಂಚ + + +9 ಪ್ರ + +ಫು ಮುಂಬಯಿ-ಮದ್ರಾಸದ ತಾಜಾ ಸಿನೆಮಾ ಸುದ್ದಿಗಳು +ಈಿ ವನ್ವಕ್ತಿನಿಶೇಷಗ���ು + +ತ್ರೆ + +ತೆ + + +ಶೆ + + +ಲೋಕಶಿಕ್ಷಣ ಟ್ರಸ್ಟಿನ ಪ್ರಕಟನೆ + + +ಗ +ಗೆ +ಗ +ಗೆ +ಗ +ಗೆ +ಗೆ +ಗ +ಗೆ +ಗ +1 +ಗ +1 +ಗ +ಗ +ಗೆ +ಗ +1 +ಗೆ +ಗೆ +1 +ಗೆ +1 +1 +ಗೆ +ಗೆ +ಗ +ಗೆ +ಗ +ಗೆ +ಗೆ +ಗ +ಗೆ +ಗ +ಗ +1, +ಗೆ +ಗೆ +ಗೆ +ಗೆ +ಕ +ಗೆ +ಗೆ +1 +ಗೆ +ಗ +ಗೆ +ಗ +ಗೆ +ಗ +ಗೆ +ಗೆ +ಗ +1, +ಗೆ +ಗ +1 +ಗ +ಗೆ +ಗೆ +1 +1 +ಕ +ಕ +ಗೆ +1 +ಗೆ +ಕ +1 +ಗ +1 +1 +ಕ +1 +ಗೆ +ಗ +ಗೆ +ಗ +ಗೆ +ಗೆ +1 +ಥೆ +ಕ್‌ + + +ಇಗರ್ಜ್‌ + + +ಮಯಯ) + + +ಇ + + +ನ್ನ +1 + + +ಯು ಎಎ ಎಎಎಎಎಎಎುುಎುುುುುುುುುುುುುುಯುುುುು್ಧಾಮಾಯಯಾಯಯಾಯಾಣ್ಕು + + +» [1 ಟಿ! 15 ೧೯1೧೬೭೮6 ಎಗರ ೧ಟಓ115೧೮೧6 +(೦೧೧11೩1 ೧೦೫೮, (1೬011, + + +1 ೋಚಲ್ಪ್ಚಚೂಪ್ರ + + +ಕ. +ಎಜೆ. + + +1 | +» 3ತ +1 +21. +9.1] +3. + + +ಟೆ ಸ + + +'(೬/0165 10 +ಎರ .6)0602 +6111.1..!! + + + + + + + + +ಸ್ಮ. ೨ ಕೆಬಿ 3 ಸ + + +ಹ ವ ಬ ದ ತ + + +| +1 + + +೫ ೌ + +2 1 ಬಳ +1 + +ಕ + + + + + + +ಸ | + + +ಹ + + + + + +ಗ 4 + + +ಎ + + +0 + + +ಮು +ನು +` + + +ನು + + +ಗ್‌ + + +ಸು + + +ಇಟ $೩£ 811 + + + + + + + + +[ಸ ಕ + + +1. 3 + + +ಶ್ರೇ ರಾಪಾಶ್ಚಹ್ಣ ಅ೦೨ಲ್‌ ಫಿತಿಲ್ಸ್‌ ವ್ಯಂಗಳೂರಾ. + + +. ಈಯಾ ರಕರಂ:- + +