diff --git "a/data/kananda_kasturi_kasthurijuly19620000unse.txt" "b/data/kananda_kasturi_kasthurijuly19620000unse.txt" new file mode 100644--- /dev/null +++ "b/data/kananda_kasturi_kasthurijuly19620000unse.txt" @@ -0,0 +1,13702 @@ + + + +ಕಿ ಸಿ ಲ ಲೋಲ +ವಿಕಿ ಕಕ್ಕ ಕ್ಕೊ ಕಿ ಕ್ಯೀಕ್ಕ್‌ಕ್ಕಿ ಕಿ ಗು ಖೇ 1 ಖೆ ್ಳ್‌ ಟೆಲಿ +| + + +ಕ್ಕಿ +4 + + +ಹೋತೇ ಚ್ಟ ತ್ಬ ಲೋ ಲೋ ಫಾಲೋ ಲೋ ಲೊಫೋಳಫೋ ಕೋಳ ಟೋ ಟೋ ಟೋ ಟೋ ಲೋ ಪಾ ಟೋಾಲೋ ಬಾಲಾ ಬ + + +ಖೋ ಫೋ ಭೋ ಟೋ ಭೂ ಟೋ ಕೋ ಟೋ ಟೋ ಟ್ಟ ಕೋ ಟೋ ಲೇ ಕಲೀ ಕ್ಟ + + +ಎ ಓಟ್‌ +ಆ ಗ್‌ ಕತಕ + + +ಕೆ +ಕ್ಚ್‌ಿ + + +ಕ್ಮ, +ಗು + + +ಸ್ಯ +ಕ + + +1 ಗು + + +ಣ್‌] +ಗು + + +೫ +1. +ಗು + + +೯“ ಆ ಅಜ ಚಕ ್ಸ್ಚಹಚ _ ್ಪಟ್ರಟ್ಸಉ್‌ ॥್‌.) +ಸಲಗ ಗ ಗ ಗ ಟ್‌ ಅಭ ಗು 0% + + +ಕೈ ಲೊ ಲೆ ಕ್‌ೆ +ಗ್‌ +ಬಗ ಗಟ್‌ + + +ಕ್‌ೆ + + +ನೆಟೆ ್‌। +ಗ್‌ ಕ 1% ಕ್‌ + + +ಕೈ +ಕ್ಮೀ ತ + + +ತ +ಖೊ ಟೋ ಲೊ ಟೋ 4 ಗಯ ಗ + + +೨. ೫, + + +ತ ಆ ಆ ೬ ಇ 6,1 ೪.೨೪ + + +ಪ್ರತಿವಾರವೂ /ಹೊಸದರಲ್ಲಿ ಹೊಸದು ! + + + + + +ವಿಷಯವೈವಿಧ್ಯದೊಂ೦ದಿದೆ + + +ಗಳ ನಿಮದೆ ಮನೋರಂಜನೆಯನೂ +ನೀಡಬೇಕಲ್ಪ್ಬವೆ? + + +ಹಾಗಾದರೆ + + +( + + +ಕ + + +ಛ್ಯಗಾಕ್ಕಾ +ಎಗ್ಸಿ + + +ತ ತವಿಂಳಂ ಕಾದಂಬರಿಕಾರ + + +ಅಖಿಲನ್‌ ರ +ಕಾದಂಬರಿ +ಪಧಾರಿಣಿ + + +ರ್‌ +ಲ +ಪ್‌ + + +ಲ್‌ +ಈಸ + + +ಓರ + + +, + + +ಸಾಮಾಜಿಕ +ದೀ +ಅನುವಾದಕರು: + + +ಶ್ರೀ ಮತ್ತೂರು ಕೃಷ್ಣಮೂರ್ತಿ + + +ಹಾಗಾದರೆ + + +ಸಚಿತ್ರ ಸಾಸ್ತಾಹಿಕ + + +ಕರ್ಮವೀರ + + +ನೀವು ಅವಶ್ಯ ಓದಬೇಕು + + +ಕೆಲ ನೈಶಿಷ್ಟ್ಯಗಳು: + + +ನಾನಾ ವಿಷಯಗಳ ಮೇಲೆ ವಿಚಾರಪ್ರಚೋದಕ ಮತ್ತು ಮನೋರಂಜಕ + + +ಲೇಖನಗಳು. + + +ಮುಂಬಯಿ-ಮದ್ರಾಸಗಳ ನಮ್ಮ ವಿಶೇಷ ಪ್ರತಿನಿಧಿಗಳು ಕಳಿಸುವ ತಾಜಾ + + +ಸಿನೇಮಾ ಸುದ್ದಿಗಳು. + + +ಮಹಿಳೆಯರಿಗೆ, ಬಾಲಕರಿಗೆ ಪ್ರತ್ಯೇಕ ಪುಟಗಳು. + + +ಯರ ಬಳಗ” + + +ಬಾಲಕರಿಗಾಗಿ “ಎಳೆ + + +ಮನೋರಂಜಕವಾಗಿರುವ ಸಚಿತ್ರ ಕಥೆ. + + +ಫಾಂಟಮನ ಸಾಹಸ + + +ದೇಶದ ರಾಜಕಾರಣದ ಪರಿಚಯ ಮಾಡಿಕೊಡುವ ರಾಜ್ಯಗಳ ರಾಜಕಾರಣ +ದಿಲ್ಲಿಯ ಪತ್ರ, ರಾಜ್ಯದ ರಾಜಧಾನಿಯಿಂದ ಮೊದಲಾಗಿ ಸ್ಥಿ ರಶೀರ್ಷಿಕೆಗಳು. +1. + + +ರವಿವಾರದ ಸಂಚಿಕೆ ಹಿಂದಿನ ಬುಧವಾರವೇ ನಿಮ್ಮ ಕೈಸೇರುವುದು. + + +೨೪ ಪುಟಗಳು: + + +ಡಿ ಕೆ ಕ ತ *ಕೆ ಕ ಕೆ ಕಕ್ಕ ೆಕ್ಸ್ಮ್‌ ಕ್‌ *, +ಜತ್‌ ಸ ಬಿಬಿಧ ಟು ಗು ಗುಗ ಗ ಗಾಲ ಲ ಆ ಸೆಕ್‌್‌ ಕೆ ಕ್‌ೆ ಕ್‌ೆ ಕ್‌ ಕ ಕ 4 % %್‌ %್‌ % +ಆ1191೪97೪ 14.9.5819 ೪೨9 ಅ + + +9,೧) ನ್‌ ಎಷ್ಟ್‌ +ತಾ ಲ ಟು ಎಂಗ ಮಘ ೧) +ಲ + + +ರ್ಚಫಲಲ್ಛಲೇಲಔಚೇತತಯರ ಓಕ್‌ ತೆ +ಗು 1 ಗುಂಟ ಬ ಗುಗ ಬಗ ಟ್ಟೆ ಹ್‌ + + +ಈ +ಕ್ಯ, + + +ಚ ್ಚ್ಸಟಚಚ್ಸ ಚೈ] ಶಿ ಬಕ್‌ +ಅಗ ಗ ಗ ಟರ ಬಗ ಅಗ ಖಗ ಲೋ ಗು ಗೂ ಗ ಗೊ ಗೂ ಗ ಖಗ ಅಗ ಅಟ ಟಗ 0% + + +ಓಟ್‌ +ಕ್ಳ್‌ + + +ಹತಾ ಓಟ್‌ ಟ್‌ +ಗ ಗಗ ಗಾ ಗ ಗು ಗ ಖಗ ಗ ಗ್‌ + + +ಎ + + + + + + + + + + +ಸಂಗೀತ ಮರಾ ಸಂಕಂಸ + + +ಜ.ಕ.ವೆಂಕಟೇಶ್‌- ಬ. ದೂರ ರಾಜ್‌. ರಾಜನ್‌ +೫... ಸಿರರಾಪಕ- ನಿರ್ದೇಶಕ + + + + + +ನಿಮಗಾಗಿಯೇ ತಯಾರಿಸಲ್ಪಟ್ಟಿವೆ + + +ನಾಜೋಕಾಗಿ ಕಾಣುವ ಫಿಲಿಪ್‌ ಸೈಕಲ್‌ ಇಂದಿನ ನಿಮ್ಮಂತಹ + + +ಉತಾಹೀ ತರುಣರ ಅವಶ್ಚಕತೆಗಾಗಿ ಕೈಯಾರಿಸಲ ಟ್ಟಿವೆ. ಹದವಾದ +ಉಕ್ಕಿನಿಂದ ದ ತಯಾರಿಸಲ್ಪಟ್ಟ ದ್ದ ದು, ಅತ್ನಂತ ಒರಬಾದಿ ಉಪಯೋಗಕ್ಕೂ +ಂದಿಕೊಳ ಳ್ಳುವ ಶಕಿ ನ್ನೂ, ನಯವನೂ, ಹೊಂದಿವೆ. ಸುಮಾರ್‌ +70 ವರ್ಷಗಳಿಂದ ವಿಶ ್‌ದಕ್ಲೆಲ್ಲಾ ಪ್ರಸಿದ್ಧ ವಾಗಿದೆ. ಟಿ. ಐ. ಸ�� ಕಲ್ಸ್‌ ನ + +ುಬಷ ಗ್ಯ + + +ಅತ್ನಾಧುನಿಕ ಫ್ಶ್ಯಾಕ್ಟ್‌ರಿಯ್ಲಿ ತಯಾರ್‌ೆದ ಈ ಸೈಕಲ್‌ಗಳು ನಿಷ್ಕೃಷ್ಟ +ತಯಾರಿಕೆ ಯಾಗಿಕಿ್‌ +ಬ. ಐ. ಸೈಕಲ್ಸ್‌ ಅಫ್‌ ಇಂಡಿಯಾ ಅಂಬತ್ತೂರು, ಮದರಾಸು + + +5೯ + + +1 + + + + + +'1/11೧/₹11/1605 | + + + + + +ಜಿಸ್ಟ್‌ + + +ಕನ್ನಡ +ಪ್ರತಿತಿಂಗಳ ೧ನೇದಿನಾಂಕ +ಪ್ರಕಟವಾಗುವುದು. + +ಅರ್ಜಾ +ಮುಖ್ಯ ಸಂಪಾದಕರು ; + +ರಂಗನಾಥ ದಿವಾಕರ +ಸಹಾಯಕ ಸಂಪಾದಕರು: +ಪಿ. ವಿ. ಆಚಾರ್ಯ + + +ಡೈ + + + + + + + + + +್ಮ್‌್‌ಿ೪ + + +ಪ್ರಕಾಶಕರು ; + + + + + + + + + + +ಲೋಕ ಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ + + + + + +್ಪ ಾ + + +ಕಚೇರಿ; + + + + + + + + + + +ಸಂಯುಕ್ತ ಕರ್ನಾಟಕ ಕಾರ್ಯಾಲಯ +ಹುಬ್ಬಳ್ಳಿ + + +ಡಿ 0 + + +ವಸದ್ರ ಕರು ; + + + + + + + + + + + +ಸಂಯುಕ್ತ ಕರ್ನಾಟಕ ಮುದ್ರಣಾಲಯ + + +ಹುಬ್ಬಳ್ಳಿ + + + + + +ಮುಖಚಿತ್ರ +ನಮ್ಮ ಹಳ್ಳಿಯ ವರ್ತಕ ತಿಖಾಮಣಿ +ಐ. ಎಸ್‌, ಆರ್‌, ಮೂರ್ತಿ + + + + + + + + + + + + + + +ಎಫ್ಟ. ್ಲ +ಚಂದಾ ದರ ; +ವಾರ್ಹಿಕ(ಅಂಚೆಸೇರಿ). ರೂ.೮-೦೦ + + +ಅರ್ಥ ವರ್ಷ ರೂ. ೪.೫೦ +ಜಿಡಿಸಂಚಿಕೆ __ ರೂ. ೦.೭೫ + + + + + + + + + + +8.850, 11]: 1962 + + + + + + +ಲೇಖಕರಿಗೆ ಸೂಚನೆ + + +ಕಸ್ತೂರಿಯಲ್ಲಿ ಪ್ರಕಟನೆಗಾಗಿ. ಲೇಖ, +ಪ್ರಬಂಧ, ಕಥೆ ಮೊದಲಾದವನ್ನು ಸ್ವೀಕರಿಸ +ಲಾಗುವದು. ಕಾಗದದ ಒಂದೇ ಮಗ್ಗಲಿಗೆ ವಿರಳ +ವಾಗಿ ಬರೆದು ಕಳಿಸೆಬೇಕು. ಲೇಖಕರು ತಮ್ಮ +ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕ +ಆದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ +ಲೇಖಗಳಾದರೆ ಅವುಗಳ. ಮೂಲ ಲೇಖಕ +ಹಾಗೂ ಪ್ರಕಾಶಕರ ಹೆಸರು ವಿಳಾಸಗಳನ್ನೂ +ಒದಗಿಸಬೇಕು. ಮೂಲ ಲೇಖಕರ ಅನುಮತಿ +ಪಡೆದೇ ಲೇಖಗಳನ್ನು ಕಳಿಸಿದರೆ ಅವುಗಳ +ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ +ವಾಗುವದು. ಅಸ್ವೀ ಕೈತ ಲೇಖಗಳು ತಿರುಗಿ +ಬೇಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ +ಕಳಿಸಲು ಅವಶ್ಯಬೀಳುವಷ್ಟು ಅಂಚೆ ತಿಕೀಟು +ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ +ವಾದಕಿ ಯಥಾವಕಾಶ ಪ್ರಕಟಿಸಲಾಗುವದು. +ಲೇಖಕರು ತಮ್ಮ ಲೇಖಗಳ ಸ್ಥಳಪ್ರತಿಗಳನ್ನು +ಕಾಯ್ದಿಟ್ಟುಕೊಳ್ಳುವದೊಳಿತು. ಲೇಖಗಳು +ಅಕಸ್ಮಾತ್ತಾಗಿ ಕಳೆದು ಹೋದರೆ ಸಂಪಾದಕರು +ಹೊಣೆಗಾರರಲ್ಲ, + +ಲೇಖ ಪ್ರಕಟವಾದಕಿ “ಕಸ್ತೂರಿ” ಯು +ಆಗಿಂದಾಗ್ಗೆ ಗೊತ್ತುಪಡಿಸಿಕೊಂಡ ಕ್ರಮದಲ್ಲಿ +ಪ್ರತಿಫಲವನ್ನು ಆದಷ್ಟು ಬೇಗ ಕೊಡಲಾಗು +ವದು. ಲೇಖಗಳಲ್ಲಿ ಸೂಕ್ತ ಬದಲಾವಣೆ +ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಡೆ. + + +ಚಂದಾದಾರರಿಗೆ ಸೂಚನೆ + + +ಪ್ರತಿತಿಂಗಳ “ಕಸ್ತೂರಿ” ಆಯಾ ತಿಂಗಳ ೧ನೇ +ದಿನಾಂಕದೊಳಗೆ ಪ್ರಕಟವಾಗುವದು. ಅದು +ಚಂದಾದಾರರಿಗೆ ಆಯಾ ತಿಂಗಳ ೫ನೇ ದಿನಾಂಕ +ದೊಳಗೆ ತಲುಪುವದು.ಹಾಗೆ ಬಾರದಿದ್ದರೆ ಚಂದಾ +ದಾರರು ತಮ್ಮ ಟಪಾಲು ಕಬ್ಬಿಯಲ್ಲಿ ಮೊದಲು +ವಿಚಾರಿಸಿ ನಮಗೆ ತಿಳಿಸಬೇಕು. ಚಂದಾದಾರರು +ಕಾರ್ಕಾಲಯದೊಡನೆ ಪತ್ರವ್ಯವಹಾರ ಮಾಡು +ವಾಗ್ಗೆ ತಮ್ಮ ಚಂದಾ ನಂಬರು ಕಾಣಿಸಲು +ಮರೆಯಬಾರದು. + + +ಹಾಗೆ ಅವಾ + + +ನ ಸಗ] +ವ ಕೆ. ಎಸ್‌, ಹೇ . | ಪ್ರೊ. ಜಿ, ವಿ. ಕುಲಕರ್ಣಿ +“ ಜವಾಹರಲಾಲರು ಮತ್ತು ಉಪ್ಪು ಸ್ಯ . ರಾಮನಾಥ ಕಾಲಿಯಾ +೬ ���ತ್ಯಧಿಕ ಭಾರವಾದ ಪದಾರ್ಥ ಕೆ. ಎಸ್‌ ರಮಾನಂದ +ದವೆ ಜೀವ, ಇದು ಜೀವನ +ಹದ್ದು ತೂ ಗ ವಾಮನ ಚೋರಘಡೆ +"2 ಅನುಭವ ವಾ ಲ ಸೇಡಿಯಾಪು ಕೃಷ್ಣಭಟ್ಟ +` ಮೋಸಗಾರ ದ ಧೀರೋದ್ಧ ತ ಹುಲಿ “ಧರ್ಮಯುಗ” +1 ನಗೆಮಲ್ಲಗೆ ಶಾ +ದ ಈಸ ಳಕ್ಕೆ ಶಾಪ ತಟ್ಟಿ ದೆ ಹ “ಹಿಂದುಸ್ತಾನ ಟೈಮ್ಸ್‌' +ಸಿ ಡಿಕ ತೆರೆದಿರಲಿ ಜ. ಲಾ. ಶ್ರೀವಾಸ್ತವ +ಸ ಸನ್ಶತ್ಯಪ್ರದರ್ಶನದಲ್ಲಿ (ವಿನೋದ) ಹ ಕೆ. ಎಸ್‌. ರಾಮಕೃಷ್ಣ +'ಟೆಕ್ಸಾಸಿನ ಅಗ್ನಿ ಕಾಂಡ ನ +ಟೇ ಜಗತ್ತಿನ ಅಪ್ರತಿಮ ದಗಾಖೋರ .. ಪ್ರ. ಮ. ಗಲಗಲಿ +; ಕಾಫಿಯಲ್ಲೇನಿದೆ? .. ಎನ್‌. ವಿ. ಬಾಲಸುಬ್ರಮಣ್ಯಂ +ಸಹಾಂಗ್‌ ಕಾಂಗಿನ ಕಥೆ +`ನಿಮ್ಮ ಶಬ್ದಭಾಂಡಾರ ಬೆಳೆಯಲಿ +ಅನೆ. ಮತ್ತು ಸರಕಾರಿ ಕೆಲಸ ತ “ಸ್ಲೇಟ್ಸ್‌ ಮನ್‌” +ನ 'ಶೌರ [ಕೊಂದು ಶಿಷ್ಯವೃತ್ತಿ +" ಶರೀರ ನಿಜ್ಞಾನಿ ಪೌಲೋನ್‌ ಚ ಪಾವೆಂ +ಭ್ರ ಮನಿರಸನ (ಕಥೆ) . ಫೆ. ಕುಟುಂಬರಾವ್‌ +ಭ್ಯ ಈ ಡಾಕ್ಟರರು ಶ್ರಿ ಮಂತ ವಿಧವೆಯನ್ನು ಕೊಂದರೆ? +ಕ ಮಾಧವ ನಾ. ಮಹಿಷಿ ೮೯ ಸ್ಲಿ +: ಟಾನ್ಸಿಲ್‌ ಕ ೧೦೧ ` +: ಇರಾಣಿನ ಅ ಪ್ರತಿಮ ರತ್ನಗಂಬಳಿ ಸ ವಿವಿಧ ಮೂಲಗಳಿಂದ ೧೦೬ + + +ಡಾ +ಜೊ + + +ಪುಸ್ತಕ ವಿಭಾಗ + + +ನ್ಯೂ ಯಾರ್ಕಿನಿಂದ ಮಾಸ್ಕೊಗೆ ಪಾದಯಾತ್ರೆ +ಜಾನ್‌ ಮತ್ತು ಜೂನ್‌ ರಾಬಿನ್ಸ್‌ ೧೧೧ + + + + + +ಸ ಸಂಚಿಕೆ ೧೧ + + +ಸ + + +ಕ + + +ಸೆ + + +| + + +ರ್ಗ - + + +"| ಭೌ! ಕ್ರಿಯಿರೊಂಡು ವಿಶಿಷ್ಟ ಗುಣ - + + + + + + + + + + + + +ಸಂತೃ ಪ್ರವಾಗುತ್ತದೆ. ನೀರಡಿಕೆಯಿಂದ ಪಕ್ಷಿ +ಯೊಳಗೆ ಹುದುಗಿಕೊಂಡಿರುವ ಪ್ರಾಣಪಕ್ಷಿಯೇ +.ಹಾರಿಹೋಗುವಂತಿದ್ದೆರೂ' ಅದು: ತನ್ನ + + +ನೀರಿನ ಹನಿಯನ್ನೇ! ಕುಡಿಯುತ್ತದೆ. ವಿನಾ +ಬೇರಾವ ಮೂಲದಿಂದ ಏರುವ: ನೀರನ್ನದು + + +' ಹರಡಿಕೊಂಡಿವೆ. ಅಂತಿದ್ದರೂ ಹ್ತ +ವ ಎ. ರ್ಶಿಸದು. ಕ + + + + + +ಕೇವಲ ಮಳೆಯ ಹನಿಯಿಂದ ಮಾತ ತ್ರವೇ ಅದು ' + + +ಫೊಸಕ ನ್ನು ಮೇಲಕ್ಕೆ ತ್ತಿ ವ್ಯೋಮದಿಂದ ಜಃ ಏ + + +' ಸುತಾರಾಂ ಕುಡಿಯಲೊಲ್ಲದು. ಈ ' ಭೂಮಿ +_ ಯಲ್ಲಿಗಂಗೆ, ಯಮುನೆಯೂ ಸಪ್ತಶರಧಿಗಳೂ + + +ಮಾತ ಸ ಅಪಾರ ಭಕ್ತಿ, + + +ಜುಲೈ, ೧೯೬೨ ಎ + +ಇ. ಜಿ ು.ು್ಮದ ಟಟ +ಶ್ರೀ ರಾಮಕೃಷ್ಣ ನರಮಹುಸರ +; ಒಂದು ಕಥಾಪ್ರಸಂಗ + + +ಶ್ರೀತಿ + + +ಕೆ. ರಮೇಶ -ಪೈ. + + +ಒಮ್ಮೆ ರಾಮ ತನ್ನ ನುಜ ಲಕ್ಷ `ೌನನ್ನು ಸ +ವೆಕೆದು . ಪಂಪಾಸರೋವರಕ್ಕೆ ಸ ಹೋಗಿ - +ದ್ವನು, ಅಲ್ಲಿ ಲಕ್ಷ್ಮಣ ಣನು _ “ಆಜ +ಗಂಟಲೊಣಗಿ ಬಳಲುತ್ತಿ ರುವ ಕಾಗೆಯೊಂದನ್ನು + + +ಕಂಡನು. ಆ ಕಾಗೆ ಮತ್ತೊ ಮ್ಮ ಮಗುದೊಮ್ಮೆ + + +ಎಂಬಂತೆ ಪುಷ್ಕರಿಣಿಯ ತಟಕ್ಕೆ ಹೋಗು + + +ತ್ತಿತ್ತು. ಆದರೆ ಅಲ್ಲಿನ ನೀರನ್ನು ಕುಡಿಯುತ ತ್ತಲೇ +ಇರಲಿಲ್ಲ. + + +ಗೆ ಲಕ್ಷ್ಮಣನು ಬೆರಗಾಗಿ ರಾಮನನ್ನು ಕೇಳಿ + +ದನು: “ಅಣ್ಣ : ಏನಿದರ ಕತೆ? ಎಂದ್ಳು, +ಅದಕ್ಕೆ ರಾಮನು, “ತಮ್ಮಾ, ಈ ಕಾಗೆ ಪರ + +ವಿಶ್ವಾಸವಿಟ್ಟಿರು + + +೨ ಕಸ್ತೂರಿ, ಜುಲೈ ೧೯೬೨ + + +ತ್ತದೆ. ಹಗಲೆನ್ನದೆ, ರಾತ್ರಿಯೆನ್ನದೆ. ಅದು +ರಾಮನ ನಾಮವನ್ನು ಸದಾ ಭಜಿಸುತ್ತಿರುತ್ತದೆ. +ಆದರ ಗಂಟಲೀಗ ಬಾಯಾರಿಕೆಯಿಂದ ಪೂರ್ಣ +ಎಂಬಂತೆ ಒಣಗಿ ಹೋಗಿದೆ. ಹಾಗಿದ್ದರೂ ನೀರು +ಕುಡಿಯಹೋದರೆ, ಆ ಹೊತ್ತಿಗೆ ತಾನು ರ���ಮನ +ಆ ದಿವ್ಯನಾಮವನ್ನು ಉಚ್ಚರಿಸುವ ಕಾರ್ಯ +ದಲ್ಲಿ ಸೋತುಹೋದೇನು ಎನ್ನುವ ಭೀತಿ +ಯಿಂದ ಅದು ನೀರನ್ನು ಕುಡಿಯಲಿಕೈನೇ +ಹೋಗುವುದಿಲ್ಲ' ಎಂಬುದಾಗಿ ಉತ್ತರವಿತ್ತನು. + +ಮತ್ತೊಂದು ಬಾರಿ, ಲಂಕೆಯಿಂದ ಹನು +ಮಂತ ಮುರ್ತಿ ಹಿಂತೆರಳಿ ಬಂದಾಗ ರಾಮ +ಚಂದ್ರ ಅವನೊಡನೆ ಉತ್ಸುಕನಾಗಿ, “ಏನು +ನೀನು ಸೀತೆಯನ್ನು ಕಂಡೆಯೇನು? ಹಾಗಿದ್ದಲ್ಲಿ +ಅವಳನ್ನು ನೀನು ಹೇಗೆ ಕಂಡೆ? ಯಾವ ಸ್ಥಿತಿ +ಯಲ್ಲಾಕೆ ನಿಜವಾಗಿ ಇದ್ದಳು?” ಎಂದು +ಮುಂತಾಗಿ ಪ್ರಶ್ನಿಸಿದನು. + +ಅದಕ್ಕೆ ಆಂಜನೇಯ, ಇದ್ದುದನ್ನು ಇದ್ದಂತೆ +ವರ್ಣಿಸುತ್ತ, “ಓ ರಾಮಾ, ನಾನು ಸೀತೆಯ +ದೇಹ ಮಾತ್ರ ಅಲ್ಲಿ ಬಿದ್ದಿರುವುದನ್ನು ಕಂಡೆನು. +ಅವಳು ತನ್ನ ಆತ್ಮವನ್ನಾಗಲಿ, ಮನಸ್ಸನ್ನಾಗಲಿ +ತನ್ನ ದೇಹೆದಲ್ಲಿ ಇರಗೊಡಲು ಬಿಡಲಿಲ್ಲ. ಅವೆರ +ಡನ್ನೂ ನಿನ್ನ ಪಾದಪದ್ಮಗಳಲ್ಲಾಕೆ ಚೆಲ್ಲಿದ್ದಳು. +ಆದುದರಿಂದ ಲಂಕೆಯಲ್ಲಿ ಅವಳ ಶರೀರ ಮಾತ್ರ +ವನ್ನು ಕಾಣಲು ನಾನು ಸಮರ್ಥನಾದೆ. ಆ +ಹೊತ್ತಿಗೆ ಮ ೃತ್ಯುರಾಜನು ಅಲ್ಲಿ ಹೊಂಚು ಹಾಕು +ತಿಕುವುದನ್ನು ನಾನು ಕಂಡನು. ಆದಕೆ ಅವ +ನಿಂದೇನು ಸಾಧ್ಯವಾದೀತು? ಅಲ್ಲಿ ಅವಳ ದೇಹ +ಮಾತ್ರವಿತ್ತು! ಅದರಲ್ಲಿ ಮನಸ್ಸೂ ಇದ್ದಿರಲಿಲ್ಲ; +ಆತ್ಮವೂ ಮಾಯವಾಗಿತ್ತು; ಅವೆರಡೂ ಎಲ್ಲೋ +ಲೀನವಾಗಿದ್ದಂತೆ ತೋರಿತೆನೆಗೆ” ಎಂಬುದಾಗಿ +ಹೇಳಿದನು. + +ನೀನು ಯಾವುದಾದಕೊಂದು ಆದರ್ಶವನ್ನು +ಗಟ್ಟಿಯಾಗಿ ಹಿಡಿದುಕೊಂಡು ಅದನ್ನು ಕುರಿತು +ಯೋಚಕೆ, ಚಿಂತನೆ, ಧ್ಯಾನ ಮಾಡುವುದೇ +ಆದರೆ, ನೀನು ಅದರ ಪ್ರಾಕೃತಿಕ ಗುಣಲಕ್ಷಣ + + +ಗಳನ್ನು ಪೂರ್ಣವಾಗಿ ಅಳೆಯಬಲ್ಲೆ. ನೀನು +ದೇವರನ್ನು ಕುರಿತು ಸು ರಾತ್ರಿಯೆನ್ನದೆ +ಚಿಂತಿಸುತ್ತಿರು, ಆಗ ನೀನು ದೇವರ ಪ್ರಾ ಕ್ಸೃ ತಿಕ +ಸ್ವರೂಪ, ಮೂಲ ಸ್ವಭಾವಗಳನ್ನು ತಿಳಿಯಲು +ಬಲ್ಲೆ. ಇದು ಸತ್ಯ. + +ಒಂದು ಉಬ್ಬಿನ ಗೊಂಬೆ ಆಳ ಅಳೆಯಲೆಂದು +ಸಮುದ್ರವನ್ನು ಹೊಕ್ಕಿತು. ಹಾಗೆ ಹೋದ +ಗೊಂಬೆ ಆ ಮಹಾ ಶರಧಿಯೊಳಗೆ ಕರಗಿ ಅದ +ಕೊಂದಿಗೆ ಒಂದಾಗಿ ಹೋಯಿತು. + +ಪುಸ್ತಕಗಳ, ಮಹಾ ಗ್ರಂಥಗಳ ಅಂತಿಮ +ಗುರಿಯೇನು ಮತ್ತೆ? ಪರಮಾತ್ಮನನ್ನು ಪಡೆಯು +ವುದು, ಅವನ ದಿವ್ಯ ಸಾನ್ನಿಧ್ಯವನ್ನು ಹೊಂದು +ವ್ರದು ಅಷ್ಟೆ । + +ಒಮ್ಮೆ ಒಬ್ಬ ಮನುಷ್ಯ ಸಾಧುವೋರ್ವನ ಬಳಿ +ಯಲ್ಲಿದ್ದ ಪುಸ್ತಕವನ್ನು ಬಿಚ್ಚಿ ನೋಡಿದನು. ಅವ +ನಿಗೆ ಕಂಡದ್ದೇನು? ಪುಸ್ತಿಕೆಯ ಪ್ರತಿ ಓಲೆಯಲ್ಲೂ +"ರಾಮ' "ರಾಮ' ಎಂದು ಬರೆದಿರುವ ಎರಡು +ಅಕ್ಕರೆಯ ಅಕ್ಷರಗಳಿಂದ ಕೂಡಿಕೊಂಡಿರುವ +ಅಮೃತ ಸಮಾನವಾದ ಶಬ್ದರಾಶಿಗಳು. ಅದರಲ್ಲಿ + + +ರಾಮನ ಹೊರತಾಗಿ ಬೇರಾರಿಗೂ ಪ್ರವೇಶ +ವಿರಲಿಲ್ಲ. +ಮನುಷ್ಯ ದೇವರನ್ನು ಪ್ರೀತಿಸುತ್ತಿರುವುದೇ + + +ಆದಲ್ಲಿ ಒಂದು ಚಿಕ್ಕ ವಿಷಯ, ಘಟನೆ ಕೂಡಾ +ಅವನ ಆಧ್ಯಾತ್ಮಿಕ ಚಿಂತನೆಯನ್ನು ಕೆಣಕಿಸದೆ, +ಜಾಗೃತಗೊಳಿಸದೆ ನಿಲ್ಲದು. ಸುತ್ತು ರಾಮನ +ಆ ನಾಮವನ್ನು ಚಿರಂತನವಾಗಿ ಸ ನಿ ಸುತ್ತ +ಇದ್ದಲ್ಲಿ ಅವನಿಗೆ ಕೋಟಿ ಬಾರಿ ಸಂಧ್ಯಾವಂದನೆ +ಮಾಡಿದ ಫಲ ಬಾರದಿರದು. + +ಆಕಾಶ��ಲ್ಲಿ ಮೋಡಗಳು ಉದಿಸಿ ಬಂದುವೆಂ- +ದರೆ ನವಿಲುಗಳ ರಾಗ ಭಾವಗಳು ಜಾಗೃತವಾಗ +ಲಾರಂಭಿಸುತ್ತವೆ. ಅವು ಗರಿಗೆದರಿ ಕುಣಿಯು +ತ್ತವೆ, ಹಾರುತ್ತವೆ, ನಲಿಯುತ್ತವೆ. + +ರಾಧೆಗೂ ಇದೇ ರೀತಿಯ ಅನುಭೆವವಾಗು +ತ್ತಿತ್ತು, ಮೋಡಗಳು ಕಾಣಿಸತೊಡಗಿದುವೆಂ +ದಕಿ ಅವಳಿಗೆ ಕೃಷ್ಣನ ನೆನಪ ಕ್ಷಣಕ್ಷಣಕ್ಕೂ + + +ದೇವರಲ್ಲಿ ಪ್ರೀತಿ + + +ಆಗುತ್ತಿತ್ತು. + +ಚೈತನ್ಯದೇವಕೊಮ್ಮೆ ಹಳ್ಳಿಯ ಮಾರ್ಗ +ವಾಗಿ ಹಾದು ಹೋಗುತ್ತಿದ್ದರು. ಅಲ್ಲಿ +ಮೃದಂಗಗಳು ಅದೇ ಸ್ಥಳದ ಮ: ಣ್ಣಿನಿಂದ +ಮಾಡಲ್ಪಡುತ್ತಿದ್ದವು ಎಂಬುದನ್ನು ಕೇಳಿದಾಗ +ಅವರಿಗೆ ಎಲ್ಲಿಲ್ಲದ ಆನಂದವಾಯಿತು. ಏಕೆಂದರೆ +ಆ ವಾದ್ಯವನ್ನು ಹರಿಯ ಕೀರ್ತನೆಗಾಗಿ ಉಪ +ಯೋಗಿಸುತ್ತಾರೆಂದು ಅವರಿಗೆ ಗೊತ್ತಿತ್ತು. + +ಆದರೆ ಯಾರಿಗೆ ಈ ರೀತಿಯ ಧರ್ಮಜಾಗೃತಿ +ಯಾದೀತು? ಐಹಿಕ ಸುಖಗಳನ್ನು ಬದಿಗೊತ್ತಿದ +ಮಹಾತ್ಯಾಗಿಯೊಬ್ಬನಿಗೆ ಸಾಧ್ಯವಾದಿ( ತು. +ಲಾಕಿಕ . ವಿಷಯಗಳಲ್ಲಿರುವ ಆಸಕ್ತಿಯ +ಊಟಿ ಬತ್ತಿ ಹೋಗಬೇಕು... ಆ ಹೊತ್ತಿಗೆ +ಒಂದು ಚಿಕ್ಕ ಸೂಚನೆಯಾದರೂ ಅವನ ಅಧಾ +ತ್ಮ ದ ಚಡ ಚಿಂತನೆಯನ್ನು ಎಚ್ಚರಿಸಬಹು +ಸ ಎಷ್ಟೇ ಪ್ರಯತ್ನ ಪಟ್ಟಿರೂ ಒಂದು +ಒದ್ದೆಯಾದ. ಬೆಂಕಿ ಪೆಟ್ಟಿಗೆಯನ್ನು . ಗೀರಿ +ಬೆಂಕಿಯ ಕೆಂಗಿಡಿಯನ್ನು ನೀನು ಹಾರಿಸುವಂತಿ +ದೆಯೆ? ಇಲ್ಲ. ಆದರೆ ಅದಕ್ಕೆ ಅಂಟಿಕೊಂಡಿದ್ದ +ನೀರು ತೀವ್ರ ಆರಿ ಅದು ಪೂರ್ಣವಾಗಿ ಒಣಗಿ +ಹೋಯಿತೆಂದರೆ ಒಂದು ಅತಿ ಸರಳ ತಿಕ್ಕುವಿ +ಕೆಯೂ ಬೆಂಕಿಯನ್ನು ಕೊಡಬಲ್ಲುದು. + +ಸುಖ, ದುಃಖ ಈ ದೇಹಕ್ಕೆ ಇದ್ದೇ ಇದೆ. +ಆದಕೆ ಯಾವಾತನು ದೇವರನ್ನು ಸಂಪೂರ್ಣ +ಅರಿತುಕೊಂಡಿದಾ ನೋ ಸಕ ತನ್ನ ತನು, +ಮನ, ಜೀವ, ಆತ ಗಳನ್ನು ಅವನಿಗೇ ಅರ್ಬಿ +ಸುತ್ತಾನೆ. + +ಮತ್ತೆ ಇನ್ನೊಂದು ಸಂದರ್ಭದಲ್ಲಿ ರಾಮ- +ಲಕ್ಷ್ಮಣರು ಸ್ನಾನಕ್ಕೆಂದು ಪಂಪಾ ಸರೋವರಕ್ಕೆ +ಬಂದಿದ್ದರು. ತಾವು ಧರಿಸಿದ್ದ ಬಿಲ್ಲುಗಳನ್ನು +ು ನೆಲದ ಮೇಲೆ ಎಸೆದುಬಿಟ್ಟ ರು. ನೀರಿ + +ತ ಕೇ +ಸ್ಟ್ರಾ ಯಾ + + +ಗೆ +ಅಟ) + + + + + +ಪ್ದ + + +ನಿಂದ ಮೇಲಕ್ಕೆದ್ದು ಬಂದಾಗ ಬಿಲ್ಲಿನ ತುದಿ ರಕ್ತ +ಸಿಕ್ತವಾಗಿರುವುದನ್ನು ಲಕ್ಷ್ಮಣ ಕಂಡ. ಬೆರ +ಗಾಗಿ: ರಾಮನೊಡನೆ, " "ಅಣ್ಣ, ಅಣ್ಣ, ನೋ- +ಡಿಲ್ಲಿ! ನಾವು ಯಾವುದೋ "ಬಡ ಜೀವವನ್ನು +ತೊಂದರೆಗೆ ಗುರಿಪಡಿಸಿದೆವು” ಎಂದು ನಡೆದ +ಸಂಗತಿ ತಿಳಿಸಿದನು. ಕೂಡಲೇ ಲಕ್ಷ್ಮಣ +ಅಲ್ಲಿನ ಭೂಮಿಯನ್ನು ಅಗೆದ... ನೋಡು +ತ್ತಾನೆ, ಅಲ್ಲೊಂದು ಮಂಡೂಕ, : ಇನ್ನೇನು, +ಪ್ರಾಣ ಹೋಗುವ ಸ್ಥಿತಿಯಲ್ಲಿರುವುದನ್ನು +ಲಕ್ಷ್ಮಣ ಕಂಡು ಮರುಗಿದನು. + +ರಾಮನೂ ಚಿಂತೆಯಿಂದ ತುಂಬಿದವನಾಗಿ + + +ದುಃಖದ ದನಿಯಲ್ಲಿ ಆ ಕಪ್ಪೆಗೆ, “ನೀನೇಕೆ +ಕೂಗಲಿಲ್ಲ ; ಮತ್ತೆ, . ನಾವಾಗ ನಿನ್ನನ್ನು + + +ರಕ್ತಿಸುವ ಪ್ರಯತ್ನವಾದರೂ ಮಾಡುತ್ತಿದ್ದೆ ವು. +ಸರ್ಪವೊಂದರ ದವಡೆಯಲ್ಲಿದ್ದಾಗೆ ನೀನು ಬಹ +ಳಷ್ಟು ಬೊಬ್ಬಿಡುತ್ತಿ. ಆದಕೆ ಈಗ ಮತ್ತೇಕೆ +ಸುಮ್ಮಗಿದ್ದೆ?” ಎಂದು ಕುಶಲವಾಗಿ ಕೇಳಿದನು. +ಅದಕ್ಕೆ ಕಪ್ಪೆ ಈ ರೀತಿಯಾಗಿ ಮಾರ್ನು +ಡಿಯಿತು. +“ಓ, ಪ��ರಭುವೆ! ಯಾವಾಗ ಸರ್ಟದ ಬಾಯಿಗೆ + + +ಸಿಲುಕುವೆನೋ ಆವಾಗ ನಾನು, "ರಾ ಮಾ, +ನನ್ನನ್ನು ರಕ್ಷಿಸು! ಓ ರಾಮಾ | ನನ್ನನ್ನು +ರಕ್ಷಿಸು !' ಎಂಬುದಾಗಿ ನಿನ್ನಲ್ಲಿ ಮೊರೆಯಿ +ಡುತ್ತೇನೆ. ಆದಕೆ. ಈ ಬಾರಿ ಅಂ ಥ ಆ + + +ರಾಮನೇ ನನ್ನ ನ್ನು ಕೊಲ್ಲುತ್ತಿ ತ್ತಿ ರುವುದನ್ನು ಕಂಡು +ಬೊಬ್ಬಿ ಡದೆ ನಾನು ಸುಮ್ಮನಾದೆ. ನಿನ್ನನ್ನು +ಬಿಟ್ಟಿರೆ ನನ್ನ ನ್ನ್ನ ಕಾಯುವವರು ಮತಾ ರು ?" + + +ದೇವರಲ್ಲಿ ಪ್ರಿತಿಯೆಂದಕೆ ಆ ಕಾಗೆಯಂ- +ತೆಯೂ ಕ. ಕಪ್ಪೆಯಂತೆಯೂ ಇರಬೇಕಾದುದು +ಅವಶ್ಶ. + + +6 ರ್‌ +ಜೀ ೪ (| +ಗಹ + + +ರ್ಥ +ಹಾ ದಾದು ದಾವಾ + + +ಆಧುನಿಕ ಕಲಾಪ್ರಪಂಚದ ಪ್ರಮುಖ + + +ಕೆ. ಎಸ್‌. ಕುಲಕರ್ಣಿ + + +ಪ್ರೊ.ಜಿ.:ನಿ. ಕುಣಕರ್ಣಿ + + +ಪಗ ಸುಪ್ರಸಿದ್ಧ ಜಹಾಂಗೀರ್‌ +ಆರ್ಟ್‌ ಗ್ಯಾಲರಿಯಲ್ಲಿ ಕಳೆದ ವರ್ಷ ಡಿಸೆಂಬರ್‌ +೨೦ ರಿಂದ ಒಂದುವಾರ ಶ್ರೀ ಕುಲಕರ್ಣಿಯವರ +ಒಳ್ಳೈ ಪ್ರದರ್ಶನ (076 87೩7 500%) ಇದೆ +ಎಂಬ ಸುದ್ದಿ ತಿಳಿದೊಡನೆಯೇ ನನಗೆ ಅವರನ್ನು +ಕಾಣಬೇಕೆಂಬಾಸೆಯಾಯ್ತು. ಒಂದೆರಡು ದಿನ +ಗಳ ಹಿಂದೆ ಅವರ ಭಾವಚಿತ್ರ 'ಟೈಮ್ಸ್‌' ಪತ್ರಿಕೆ +ಯ ಸಂಜೆಯ ಸಂಚಿಕೆಯಲ್ಲಿ ಪ್ರಕಟವಾಗಿತ್ತು. +ಅದರಲ್ಲಿ ಈ ಅಂತಾರಾಷ್ಟ್ರೀಯ ಖ್ಯಾತಿಯ ಕಲಾ +ವಿದರು ಜೆಳಗಾವಿಯವರೆಂದು ಬರೆದಿತ್ತು. +ಪ್ರದರ್ಶನದ: ಮೊದಲನೆಯ ದಿನ ನಾನು +ಜಹಾಂಗೀರ್‌ ಆರ್ಟ್‌ ಗ್ಯಾಲರಿಗೆ ಹೋದೆ. ಅಲ್ಲಿದ್ದ +ಚಿತ್ರಗಳೆಲ್ಲ ಆಧುನಿಕ ರೀತಿಯಲ್ಲಿ ಬಿಡಿಸಿದ ನವ್ಯ +ಚಿತ್ರಕಲಾಕೃತಿಗಳಾಗಿದ್ದವು. ' ಕೆಲ ಪ್ರೇಕ್ಷಕರ +ಪ್ರಶ್ನೆಗಳಿಗೆ ಉತ್ತರ ಕೊಡುತ್ತ ಕುಲಕರ್ಣಿ ನಿಂ +ತಿದ್ದರು. ಅವರ ಹತ್ತಿರ ಹೋಗಿ ಕನ್ನಡದಲ್ಲಿಯೆ +ಮಾತನಾಡಿಸೋಣ, ಉತ್ತರ ಕೊಟ್ಟರೆ ಕೊಡಲಿ +ಎಂದುಕೊಂಡು-- “ನಮಸ್ಕಾರ, ತಾವು ಬೆಳ- +ಗಾವಿಯವಕೀನು?” ಎಂದೆ. “ಹೌದು. ತಮ್ಮದು +ಯಾವ ಊರು?” ಎಂದರು. ಅವರ ಬಾಯಿ + + +೪? + + +ಲ +| + + +1 +॥!11 1 + + +ರ್ಮ್‌ +ತೆ + + +ಮನ್‌ ಕ್ಷ] + +ನ ರ್‌ -ಫ್ಳಿ +ದ್‌ + +ಜತ ೦ ಕ| + + +| + + +| + + + + + +ಯಿಂದ ಬಂದ:ಈ ಉತ್ತರ ನನಗೆ ಇಮ್ಮಡಿ ಹರ +ತಂದಿತು. ಇದಕ್ಕೆ ಕಾರಣವಿಷ್ಟೇ: ಚಿತ್ರಕಲೆ +ಯಲ್ಲಿ ವಿಶ್ವಖ್ಯಾತಿ ಗಳಿಸಿದ ಕನ್ನಡ ಕಲಾವಿದ +ರಲ್ಲಿ ಶ್ರೀ ಕೃಷ್ಣ ಹೆಬ್ಬಾರ, ಆಲಮೇಲಕರ, +ಡಿ. ಜಿ. ಕುಲಕರ್ಣಿ, ದಂಡಾವತಿಮಠ, ವೃಂಗ್ಯ +ಚಿತ್ರಕಾರ ಆರ್‌. ಕೆ. ಲಕ್ಷ್ಮಣ ಇವರ ಪರಿಚಯ +ನನಗಿತ್ತು. ಈಗ ಶ್ರೀ ಕೆ. ಎಸ್‌. ಕುಲಕರ್ಣಿಯ +ವರೂ ಕನ್ನಡಿಗರೆಂದು ತಿಳಿಯಿತು. +ಪ್ರದರ್ಶನದ ಕಾಲಕ್ಕೆ ನಾನು ಎರಡು ಸಲ +ಶ್ರೀ ತುಲಕರ್ಣಿಯವರನ್ನು ಭೆಟ್ಟಿಯಾದೆ. ಒಮ್ಮೆ +ಡು ಕೇಳಿದೆ. + +“ನವ್ಯ ಕಾವ್ಯದಂತೆ, ನವ್ಯ ಕಲೆಯೂ ಅನೇಕ +ಸಲ ಅರ್ಥವಾಗದೇ ಹೋಗುತ್ತದೆ, ಇದರ ಬಗ್ಗೆ +ತಮ್ಮ ವಿವರಣೆ ಏನು?” + +ಹಾಡು, ಗೋಕಾಕರು ನವೃಕಾವ್ಯ ಬರೆಯು- +ತ್ತಾರಲ್ಲ-- ಎಷ್ಟು ಜನರಿಗೆ ಅರ್ಥವಾಗುತ್ತದೆ? +ಕೇವಲ ಭಾವನೆಯಿಂದ ಕೂಡಿದ್ದ ಕಲೆ ಇಂದು +ಬುದ್ಧಿಗಮ್ಕವಾಗತೊಡಗಿದೆ. ಹೊಸ ಪ್ರಯೋ- +ಗದ *80ಬಲು ಕಂಡುಬರುತ್ತಿದೆ. ಚಿತ್ರವೆಂದರೆ +ಇಂದು : ಗೋಡೆಯನ್ನ ಲಂಕರಿಸುವ ವಸ ಸ್ತುವಲ್ಲ, + + +ಕ್ಕ "ತೈ, ಹ ಲರ್‌ ಜೆ | + + +ಗ + + +ಹೆ. ಎಸ್‌. ಕುಲಕರ್ಣಿ ೫ + + +ನಿಮ್ಮ ಇಚ್ಛೆ ಯನ್ನೋ ಅತೃಪ್ತ ಬಯಸೆಯನ್ನೋ +ಚಿತ್ರವು ತೃಪ್ತ | ಗೊಳಿಸುವುದೊಬ ಜರ್ಫದಿೀನ +ನೋಡಿದರೆ. ನೀವು ನಿಜವಾಗಿಯೂ ಅದರೆಡೆ +ನೋಡಿದಂತೆಯೇ ಅಲ್ಲ. ಕಲಾವಿದನಿಗೆ ಚಿತ್ರ +ವನ್ನು ಬರೆಯಲು ಪ್ರೇರೇಪಿಸುವ ಶಕ್ತಿ ವಸ್ತು +ವನ್ನು ನಿರೂಪಿಸುವ ವಿಷಯವಲ್ಲ; ತನ್ನೊ ಳಗೆ! +ಅಭಿವ್ಯಕ್ತಿಗಾಗಿ ಹಾತೊಕೆಯುತ್ತ ಕುಳಿತಿದ್ದ +ಒಂದು ಅತೃಪ್ತ ಬಯಕೆ. ಇದು 'ಜನತೆ ಹಾಗೂ +ರೂಪಗಳ ಸ ಸ್‌ ಪಡೆದು ಒಂದು ಪ್ರತೀಕ +ವನ್ನು ಸಂ'ಲ್ಪಿಸಿ, ನಮ್ಮ ಸುತ್ತಲಿನ ಜಗತ್ತಿನ +ಲ್ಲಿಯ ಸೌಂದರ್ಯವನ್ನು ಶೋಧಿಸುವುದು. +ದೃಗ್ಗೋಚರವಾದ ಸತ್ಯದ. ಆಳವನ್ನು ಶೋಧಿ +ಸುವ ಕೆಲಸ ಅನಂತಮುಖವಾದದ್ದು' ಎಂದರು. + +ನಡುವೆ ನಾನು ತಡೆದು ಕೇಳಿದೆ + +“ಈ ಸತ್ಯದ ಅರ್ಥ ನಮಗೆ ತಿಳಿಯುವ ಬಗೆ +ಯೆಂತು? + +ಸತ್ಯದ ಅನುಭವ ನಿಮಗೂ -:ಅಗಬೇಕಾ + +ದರೆ ನಿಮ್ಮ ಅಂತರಂಗವನ್ನು ಚಿತ್ರದ ಎದುರು +ತೆರೆದಿಡಬೇಕು. ಆಗ ಚಿತ್ರವೇ ನಿಮ್ಮೊಡನೆ +ಮಾತನಾಡುತ್ತದೆ.” + +“ಹಾಗಾದರೆ ಚಿತ್ರಕಲೆ ಎಂದರೆ ಏನು?” ಎಂದೆ. + +“ಕಣ್ಣಿಗೆ ಕಾಣುವುದನ್ನು ನೇವಲ ನಕಲು +ಮಾಡುವುದು ಇಂದು ಚಿತ್ರಕಲೆ ಎಂದೆನಿಸಿಕೊ + + +ಳ್ಳು ವುದಿಲ್ಲ. ಇದನ್ನು ಛಾಯಾಚಿತ್ರಗಳೇ +ಹೆಚ್ಚು ಯಶಸ್ವಿಯಾಗಿ "ಮಾಡಬಲ್ಲವು. + +ಕೆಲ ನಿಮಿಷಗಳಲ್ಲೆ ನಾವು ಪಳಗಿದ ಸೆ ಸ್ನೇಹಿತ +ರಂತೆ ಕಲೆಗೆ ಸಂಬಂಧಿಸಿದ ನಾನಾ ರಷಯಗಳ +ಚರ್ಚೆಯಲ್ಲಿ ಮಳುಗಿಬಿಟ್ಟಿವು. + +ಗುರುದೇವ ರವೀಂದ್ರನಾಥರ ಚಿತ್ರಕಲೆಯ +ಬಗ್ಗೆ ಚರ್ಚಿಸಿದಾಗ ಅವರು ತಮ್ಮ ಅಭಿಪ್ರಾ ಯ +ವನ್ನು ವ್ಯಕ್ತಪಡಿಸುತ್ತ, "ನನಗೆ" ರವೀಂದ್ರರ +ಕಲೆಯ ಬಗ್ಗೆ ವಿಶೇಷ ಗೌರವ-ಆದರಗಳಿವೆ. +ಅವರ ಕೆಲ ಚಿತ್ರಗಳು ತಾಂತ್ರಿಕ ದೃಷ್ಟಿಯಿಂದ +ದೋಷಯುಕ್ತವಾಗಿರಬಹುದು, ಕೆಲವನ್ನು ಚಿತ್ರಿ +ಸುವಲ್ಲಿ ಯೋಗ್ಯ ಕಾಗದದ, ಸಲಕರಣೆಯ ಉಪ +ಯೋಗವಾಗದಿರಬಹುದು, ಆದರೆ ಅವರಲ್ಲಿದ್ದ +ಪ್ರತಿಭೆ ಅಗಾಧವಾದದ್ದು. ಅವರಿಗೆ ಚಿತ್ರಕಲೆ +ಯಲ್ಲಿ ತರಬೇತಿ ದೊರೆತಿದ್ದರೆ ಇನ್ನೂ ಮಹಾ +ಕೃತಿಗಳು ಬರಬಹುದಾಗಿತ್ತು. ಜೀವನದ ಆಳ +ವಾದ ಅನುಭವ, ಹೈದಯಂಗಮತೆ, ಅನುಕಂ- +ಪನೆ ಹಾಗೂ ದರ್ಶನಗಳ ಹಿನ್ನೆಲೆ ಪಡೆದ ಆ +ಮಹಾ ಜೀವಕ್ಕೆ ಚಿತ್ರಕಲೆಯೂ ಅಭಿವ್ಯಕ್ತಿಯ. +ಒಂದು ಟು ಪರಿಣಮಿಸಿದ್ದು ಅಚ್ಚ ರಿಯೇ +ನಲ್ಲ” ಎಂದರು. + +"ಭಾರತದ ಚಿತ್ರಕಲಾವಿದರಲ್ಲಿ ಶ್ರೀ ಕುಲ +ಕರ್ಣಿಯವರಷ್ಟು ವಿಶ್ವಪರೃಟನ ಕೈಕೊಂಡವ + + +ಸಂಯೋಜಕೆ + + + + + +ನೀರು ತರುವವಳು + + +ರನ್ನು ಕಾಣುವುದು ವಿರಳ. ಕುಲಕರ್ಣಿಯವರು +೧೯೫೦, ೧೯೫೪, ೧೯೫೮-೫೯ ಹೀಗೆ ಮೂರು ಸಲ +ವಿದೇಶ ಪ್ರಯಾಣ ಕೈಕೊಂಡರು. ಅಮೇರಿಕಾ, +ಫ್ರಾನ್ಸ್‌, ಗ್ರೀಸ್‌, ಹಾಲಂಡ್‌, ಸ್ವಿಯಿರಲಂಡ್‌ ಶ್ರ +ಪೋಲಂಡ್‌, ಸ್ಪೇನ್‌, ಥೈಲಂಡ್‌ ಮತ್ತು +ಯುರೋಪಿನ ಎಲ್ಲ ದೇಶಗಳು ಇದಲ್ಲದೆ ದಕ್ಷಿಣ +ಅಮೇರಿಕೆ ಹ ಜಪಾನ್‌ಗಳಿಗೆ ಭೆಟ್ಟೆಕೊ + + +ಎ ಯಸೆಗ ಎ +ಟರು ಅಲ್ಲಿಯ ಪ್ರಮ: ಖ ಕಲಾಸ ಗಳನ್ನು + + +ಶ್ರ + + +ಜುಲೈ ೧೯೬೨ + + +ಗಳನ್ನು ಏರ್ಪಡಿಸಿದ್ದಾರೆ. ಎಂಟು ಸಲ ದಿಲ್ಲಿ +ಯಲ್ಲಿ, ಎರಡು ಸಲ ನ್ಯೂಯಾರ್ಕಿನಲ್ಲಿ, ಸ ರೋ +ವಾಶಿಂಗಟಿನ್‌, ಸ್ಕಾನ್‌ಫ್ರಾ ನ್ಸಿಸ್ಕೊ, ಟಕ +ಯೊ, ಕಲಕತ್ತಾ, ಮುಂತಾದ ಕಡೆಗಳಲ್ಲಿ ನಡೆದ +ಪ್ರದರ್ಶನೆಗಳನ್ನು ಹೆಸರಿಸಬೇಕು. ಪ್ರದರ್ಶ +ನಕ್ಕೆ ಇಟ್ಟಿ ಒಂದು ಚಿತ್ರವೂ ತಿರುಗಿ ಕಲಾವಿದ +ರಿಗೆ ಉಳಿದಿಲ್ಲ;-ಎಲ್ಲವನ್ನು ಚಿತ್ರ ರಸಿಕರು +ಕೊಂಡು ಸಂಗ್ರಹಿಸಿದ್ದಾರೆ. + +ದೇಶವಿದೇಶಗಳ ಅಸಂಖ್ಯಾತ +ಇವರ ಚಿತ್ರಕಲೆಯನ್ನು +ಹೊಗಳಿವೆ. + +"ಶ್ರೀ ಕುಲಕರ್ಣಿಯವರ ಕೃತಿಯೊಂದಿಗೆ +ಇಂದಿನ ಭಾರತೀಯ ಚಿತ್ರಕಲೆ ಒಂದು ಹೆಜ್ಜೆ +ಯನ್ನು ಮುಂದಿಟ್ಟಿದೆ. ಜಾಮಿನಿರಾಯ ಮುಂ- +ತಾದ ಶಲಾವಿದರೆ ಅಲಂಕಾರಮಯವಾದ +ಎರಡು ಅಳತೆಯುಳ್ಳೆ ((೫೦- 611307(10- +71೩1) ಚಿತ್ರಗಳನ್ನು ಬಹಳ ಹಿಂದೆ ಬಿಟ್ಟು ನಿಜ +ವಾದ ರೂಪ ಹಾಗೂ ಅಭಿವ್ಯಕ್ತಿಯನ್ನು ಸಾಧಿ +ಸಲು ಇವರ ಶಲೆ ಮುನ್ನ ಡೆದಿದೆ” ಎಂದು +"ವಾಶಿಂಗಟಿನ್‌ ಪೋಸ್ಟ್‌' ಪತ್ರಿ, ಕೇ ಬರೆಯಿತು. + +ಕಲೆಗಾಗಿಯೇ ಡ್‌ ಭಾರತದ +ಶ್ರೇಷ್ಠ ತ್ರೈಮಾಸಿಕ "ಮಾರ್ಗ' ಪತ್ರಿಕೆಯು “ಶ್ರೀ +ಕೆ. ಎಸ್‌. ಕುಲರ್ಣಿಯವರು ಅತ್ಯ ಂತ ಸೂಕ್ಷ್ಮ +ಗ್ರಾಹಿಯಾದ ಚಿತ್ರಕಲಾವಿದರು... ನವ್ಯ +ತಲೆಯಲ್ಲಿ ಅತ್ಯಂತ ವಿರಲವಾಗಿ ಕಾಣುವ ಗೀತ +ಮಯತೆಯು ಇವರ ಕೃತಿ ತಿಗಳಲ್ಲಿ ತುಂಬಿದೆ. +ಕಾವ್ಯವು ಇವರಿಗೆ ಅತ್ಯಂತ ಸ್ವಾ 'ಭಾವಿಕವ ಬ +ದ್ಡಂತೆ ತೋರುತ್ತದೆ. +ದಿಂದ ಹೊರಟಷ್ಟೇ ಸು +ಬದಿಂದಲೂ +ಸೂಕ್ಷ ಭುನೋಗಡ ದ ಇವರ ಕಲಾಮ- +ಯತೆ ಮೃದ ವಾಗಿದೆ. ಆತ ಹಾಗೂ ರೇಖೆ +ಗಳು ಒಬ್ಬ ನಲ್ಲಿಯ ಚಿತ್ರದ ಸಂ ಗೀತಕ್ಕೆ +ಗಿಯೇ ತಾಳಹಾಕುತ್ತ ವ * ಎಂದಿದೆ. + +ಶ್ರೀ ಕೃಷ್ಣರಾವ್‌ ಶ್ಯಾಮರಾವ” ಕುಲಕರ್ಣಿ + + +ಪತ್ರಿಕೆಗಳು +ಮುಕ್ತಕಂಠದಿಂದ + + +ಇಷ್ತಗಲಾ ಇಷ್ಟಾ + + +ತೆಲಖಬಿ9ಿ + + +ಕೆ. ಎಸ್‌. ಕುಲಕರ್ಣಿ ವ + + +ಯವರು ೭ ಎಪ್ರಿಲ್‌ ೧೯೧೮ ರಂದು ಬೆಳಗಾವಿ +ಯಲ್ಲಿ ಜನಿಸಿದರು. ಇವರ ತಂದೆ ಸಾಂಗಲಿ +ಸಂಸ್ಕಾನದಲ್ಲಿ ಕಾರಕೂನರಾಗಿದ್ದರು. ಇವರು +ಪ್ರಾಥಮಿಕ ಶಿಕ್ಷಣ ಮಾತ್ರ ಶಾಲೆಯಲ್ಲಿ ಪಡೆದು +ಇಂಗ್ಲೀಷನ್ನು ಖಾಸಗಿಯಾಗಿ ಕಲಿತರು. ತಂದೆ +ಯವರಿಂದ ಕನ್ನಡವನ್ನೂ ತಾಯಿಯವರಿಂದ +ಮರಾಠಿ ಭಾಷೆಯನ್ನೂ ಕಲಿತರು. ಹನ್ನೊಂದು +ವರ್ಷದ ಬಾಲಕನಾಗಿದ್ದಾಗ ತಂದೆಯನ್ನು +ಕಳೆದುಕೊಂಡು ನಿರ್ಗತಿಕನಾಗಿ, ಮುಂದೆ ಉಪ +ಜೀವನಕ್ಕೋಸುಗ ಸೈನ್‌ಬೋರ್ಡ್‌ ಬರೆಯುವ +ವೃತ್ತಿಯನ್ನು ಅನುಸರಿಸಿ ರಾತ್ರಿ ಕೆಲಸ ಮಾಡುತ್ತ +ಹಗಲು ಕಲಾಶಾಲೆಯಲ್ಲಿ ವ್ಯಾಸಂಗ ಮಾಡಿದ +ದಿನಗಳನ್ನೇ ತನ್ನ ಜೀವನದ ನಾಂದಿಯನ್ನಾಗಿ +ಟ್ಟುಕೊಂಡ ಕಲಾವಿದನು ಇಂದು ಗಳಿಸಿದ +ಖ್ಯಾತಿಯನ್ನು ಹಾಗೂ ಮನ್ನಣೆಯನ್ನು ಕಂಡರೆ +ಯಾನಿಗಾದರೂ ಅಚ್ಚರಿಯಾಗದೇ ಇರದು. ಕೆಲ +ಕಾಲಪುಣೆಯಲ್ಲಿದ್ದರು. ಆ ಮೇಲೆ ಮುಂಬೈಯ +ಜೆ. ಜಿ. ಸ್ಕೂಲ್‌ ಆಫ್‌ ಆರ್ಟ್ಸ್‌ ಸೇರಿ ಉಚ್ಚ +ಶಿಕ್ಷಣ ಪಡೆವಾಗ ಇವರಿಗೆ ಭಿತ್ತಿಚಿತ್ರಣಕ್ಕಾಗಿ +ಇದ್ದ ಮುಂಬೈ ಸರಕಾರದ ವಿಶೇಷ ವಿದ್ಯಾರ್ಫಿ +ವೇತನ ದೊರೆಯಿತು. ೧೯೪೭ ರಲ್ಲಿ ಲಂಡನ್ನ +ನಲ್ಲಿ ನಡೆದೆ ಅಂತಾರಾಷ್ಟ್ರೀಯ ಚಿತ್ರಕಲಾ +ಸ್ಪರ್ಧೆಯಲ್ಲಿ ಇವರಿಗೆ ಕಂಚಿನ ಪದಕವು +ದೊರೆಯಿತು. ಭಾರತದಲ್ಲಿ ದೊರೆತ ಅನೇಕ +ಪಾರಿತೋಷಕಗಳಲ್ಲಿ ೧೯೫೫ ರಲ್ಲಿ ದೊರೆತ +ಲಲಿತಕಲಾ ಅಕಾಡೆಮಿಯ ಪಾರಿತೋಷಕ +ಮಹತ್ವದ್ದು. ೧೯೫೦-೫೧ ರಲ್ಲಿ ಅಮೇರಿಕೆಯಲ್ಲಿ +ನಡೆದ ಅಂತಾರಾಷ್ಟ್ರೀಯ ಕಲಾಸಮ್ಮೇಲನದಲ್ಲಿ +ಇವರು ಭಾರತವನ್ನು ಪ್ರತಿನಿಧಿಸಿದ್ದರು. ಪಾರ್ಲಿ +ಮೆಂಟ್‌ ಭವನದ ಮೇಲಿನ ಅಶೋಕಚಕ್ರ +ಹಾಗೂ ಮೂರು ಸಿಂಹದ ಮಾಡೆಲ್ಲನ್ನು +ಇಬ್ಬರು. ಕಲಾವಿದರ ಸಹಾಯದಿಂದ ಶ್ರಿ +ಕುಲಕರ್ಣಿಯವರೇ ನಿರ್ಮಿಸಿದರು. ಮಹಾತಾ +ಗಾಂಧಿಯವರ ಬೃಹತ್‌ ವರ್ಣಚಿತ್ರವನ್ನು + + +ಸ ಸರ +ಪ.) ಸರಕಾರಕ್ಕಾಗಿ, ಹಾಗೂ ಪಾರಿ + + +ಮೆಂಟ್‌ ಭವನಕ್ಕಾಗಿ ಮೋತೀಲಾಲ ನೆಹರೂ +ಅವರ ವರ್ಣಚಿತ್ರ ಬಿಡಿಸಿದ್ದಾರೆ... ೧೯೫೦ +ರಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಕಲಾಸ್ಪರ್ಧೆ +ಯಲ್ಲಿ ಇವರು ನ್ಯಾಯಾಧೀಶರಲ್ಲಿ ಒಬ್ಬರಾಗಿ +ದ್ವರು. + +ಕೆ. ಎಸ್‌. ಕುಲಕರ್ಣಿಯವರಿಗೆ ಯಶಸ್ಸು +“ತಲೆಗೇರಿಲ್ಲ.” ಮಿತ್ರತ್ವ ಅವರಿಗೆ:ಬಲು ಸುಲಭ. +ನನಗೂ ಅವರಿಗೂ ಪರಿಚಯವಾದ *ೆಲ ನಿಮಿಷ +ಗಳಲ್ಲಿ ಅವರ ತೋಳು ನನ್ನ ಹೆಗಲ ಮೇಲಿತ್ತು. +ಮರಾಠಿಯ ನಡುವೆ ಇದ್ದರೂ ನಿರಾತಂಕವಾಗಿ +ಕನ್ನಡವನ್ನೇ ಮಾತಾಡಿದರು. ನನ್ನನ್ನು ಕೂಡಿಸಿ +ಕೊಂಡು ತಮ್ಮ ಕಾರಿನಲ್ಲಿ ಎಲ್ಲೆಲ್ಲೋ ಕೆಕೆದೊ +ಯ್ಡರು ಕೂಡ. + + +ಶರೋ +ಕ್ರ + + + + + +ಪಾಶ್ಚಾ ತ್ಕ ಕಲೆಯ ಹಾಗೂ ಜೀವನದ +ರೀತಿಯ ಶನ ಇವರ ಮೇಲೆ ಆಗದೆ ಬಿಡ +ಲಿಲ್ಲ. ವಿಕಾಸೋನ ಪ್ರಭಾವ ಇವರ ಮೇಲಾ +ಯಿತು. ಇವರ ಎಷ್ಟೋ ಚಿತ್ರಗಳಲ್ಲಿ ಇಂದಿಗೂ +ಕ್ಯೂಬಿಸ್ಟ್‌ ಸಂಪ್ರದಾಯದ ಛಾಯೆಯನ್ನು +ಕಾಣುತೆ ವ. ಪಾಶಾ ತ್ಯ ಆಹಾ ಎನವನ್ನು ಎದು +ರಿಸಿಯೂ ಕೂಡ 'ಇವರಲ್ಲಿದ. ಆಧ್ಯಾತ್ಮಿಕ +ಪ್ರಶಾಂತತೆ ಕದಡಲಿಲ್ಲ. ಇವರ ಪ್ರತಿಯೊಂದು +ಚಿತ್ರದಲ್ಲಿಯೂ ಭಾರತೀಯತೆಯು ಎದ್ದುಕಾಣು +ತ್ತದೆ. ಭಾರತದ ಪುರಾತನ ಶಿಲ್ಪದ ಬೆಡಗನ್ನು, +ಜಾನಪದ ಕಲೆಯ ಜೀವಂತತೆಯನ್ನು ತಮ, +ರೇಖೆಗಳಲ್ಲಿ ಪಡೆದಿದ್ದಾರೆ. ಬಾಲ್ಯದಲ್ಲಿ ಹಳ್ಳಿ +ಯಲ್ಲಿ ಕಳೆದ ದಿನಗಳ ಸ್ಮೃತಿಗಳಿಂದಲೂ ಕುಲ +ಕರ್ಲಿ ಮನೆತನದಲ್ಲಿ ಬೆಳೆದದ್ದರಿಂದ ರಕ್ತಗತವಾಗಿ +ಬಂದ ಹಳ್ಳಿ ಯ ಗಡಸುತನದ ಪ್ರಭಾವದಿಂದಲೂ +ಒಕ್ಕಲಿಗ ಸ ಚಿತ್ರಗಳಲ್ಲಿ ಪ ಪ್ರಮುಖ ಪಾತ್ರ +ಪಡೆಯುತ್ತಾನೆ. ಅವನೆ ವಾದ ಮೇಳ, ಸುಗ್ಗಿಯ +ಕುಣಿತ, ಗೊಲ್ಲನ ಕೊಳಲಿಗೆ ಕಿವಿಗೊಟ್ಟು +ಅದರ ಮಂತ್ರಮುಗ್ಧ ಸ್ವರಕ್ಕೆ ಮರುಳಾಗಿ +ಆನಂದಪರವಶವಾಗುವ ರೀತಿ, ಎತ್ತಿನ ಬಂಡಿಯ +ಸವಾರಿ, ಮುಂತಾದೆ ಚಿತ್ರಗಳು ಬಹಳ ಆಕ +ರ್ಷಕವಾಗಿವೆ. + +ಪ್ರಮುಖ ನವ್ಯ ಚಿತ್ರ ಕಲಾವಿದರಾದ +ಶ್ರೀ ಕೃಷ್ಣ ಹೆಬ್ಬಾರ ಹಾಗೂ ಶ್ರೀ ಹುಸೇನ + + +ಕಸ್ತೂರಿ, ಜುಲೈ ೧೯೬೨ + + +ಇವರಿಗಿಂತ ಶ್ರೀ ಕುಲಕರ್ಣಿಯವರ ಚಿತ್ರಗಳಲ್ಲಿ +ವಿಡಂಬನೆಯು ಹೆಚ್ಚಿನ ಪಾತ್ರ ಪಡೆಯುತ್ತದೆ. +ಯಂತ್ರಯುಗದಲ್ಲಿ ಹೊಡೆತ ತಿಂದ ಎತ್ತು +ಹಾಗೂ ಭಾರತದ ಒಕ್ಕಲಿಗನ ಸ್ಥಿತಿಯನ್ನು +ಇವರು ವಿಡಂಬನೆಯ ಮೂಲಕ ತೋರಿಸಿದ್ದಾರೆ. +ಪಾಶ್ಚಾತ್ಮ ಪ್ರಭಾವವಿದ್ಮರೂ ಭಾರತೀಯತೆಯ, +ಪ್ರಜ್ಞೆ ಇವರ ಜೀವನದಲ್ಲಿ ಬೆರೆತಿ��ುವುದರಿಂದ, +ತಾನೊಬ್ಬ ಭಾರತೀಯ ಕಲಾವಿದನೆಂದು ತೋರಿ, +ಸಲು ಇವರು ಪ್ರಯತ್ನ ಪಡಬೇಕಾಗಿಲ್ಲ: + +ಶ್ರೀ ಕುಲಕರ್ಣಿಯವರು. ದಿಲ್ಲಿಯಲ್ಲಿಯ +ತ್ರಿವೇಣಿ ಕಲಾಮಂದಿರದ ಡೈರೆಕ್ಟರರಾಗಿ ಕೆಲಸ: +ಮಾಡುತ್ತಿದ್ದಾರೆ. ದೇವೀ ಪ್ರಸಾದ. ರಾಯ +ಚೌಧುರಿಯವರಂತೆ ಇವರೂ ಚಿತ್ರ ಕಲೆಯೊಡನೆ +ಮೂರ್ತಿ ಶಿಲ್ಪದ ಮೇಲೂ ಪ್ರಭುತ್ವ ಪಡೆದ +ಕೆಲವೇ.:ಕಲಾವಿದರಲ್ಲಿ ಸೇರಿದ್ದಾರೆ. ೧೯೫೫ ರಲ್ಲಿ +ಭಾರತೀಯ ಔದ್ಯೋಗಿಕ ಪ್ರದರ್ಶನದ ಮಹಾ +ದ್ವಾರದಲ್ಲಿ ನಿಲ್ಲಿಸಿದ ಪ್ರಚಂಡ ಮೂರ್ತಿ ಇವ +ರದೇ ಕೃತಿ, ಅವರಿಗೆ ಸಕಲ ಕಲೆಗಳಲ್ಲೂ ಅಪರಿ +ಮಿತ ಅಭಿರುಚಿ ಇದೆ. `ಅವರ. ತ್ರಿವೇಣಿ, ಕಲಾ +ಮಂದಿರ ಚಿತ್ರಕಲೆಯನ್ನಲ್ಲದೆ ನಾಟ್ಯ ಸಂಗೀತ +ಗಳನ್ನೂ ಪ್ರಚಾರಗೊಳಿಸುವ ಧೈೇಯವನ್ನಿಟ್ಟು +ಕೊಂಡಿದೆ. ಇನ್ನೂ ೪೫ ರೊಳಗಿರುವ ಅವರ + +ಲಾಭ್ಯುದಯಕ್ಕೆ ಅರ್ಧ ಜೀವಮಾನವೇ ಎದು +ರಿಗಿದೆ. ತ + + +ಸೀಟ ಳಾಬಾ ಯಕ ಯಿದ + + +ಬಟ್ಟೆ ಹೊಲಿಸಲು ಬಂದವನು + + +ಗಜ ಬೇಕು ಎನ್ನುತ್ತಿ ದ್ದಿ ಯಲ್ಲಯ್ಯಾ (4 + + +ಹೇಳುತ್ತಿದ್ದನು: +ಅಂಗಡಿಯವನು ಒಂದು ಸೂಟಗೆ' ಆರು ಗಜ ಎಂದು ಹೇಳಿದ. + + +“ಅಲ್ಲಯ್ಯಾ ಪಕ್ಕದ +ನೀನು ಏಳು + + +“ಇರಬಹುದು ಸ್ವ ಮಿ 5. ೫ “ಫಕ್ಕದಅಂಗಡಿ ಯವನ ಮಗನಿಗೆ. + + +ಇನ್ನೂ ಮೂರೇ ವರ್ಷವಲ್ಲಾ.. ಬತ + + +ಗಂಡ: “ನಮ್ಮ ಮಗನಿಗೆ ನೋಡಿರುವ ಹೆಣ್ಣ_ು ಎಲ್ಲ ರೀತಿಯಲ್ಲಿಯೂ ಸರಿ +ಯಾಗಿದೆ. ಆದರೆ ಗಂಡಿಗಿಂತಲೂ ಹೆಣ್ಣೇ ಒಂದು ವರ್ಷ "ದೊಡ್ಡ ವಳು !? +“ಹಾಗಾದರೆ ಅಷ್ಟು ಅವಸರನೇಕೆ. 7? ಹೆಂಡತಿ ಉತ್ತರ ಕೊಬ್ಬ ಳು “ಗಂಡಿಗೆ + + +ಇನ್ನೊಂದು ವರ್ಷವಾದ ಮೇಲೆ ವರಠಾಡಿದರೆ ಆಗುವುದಿಲ್ಲವೆ? + + +..ಎಂ, ಎಸ್‌. ಶ್ರೀಧರ ಮೂರ್ತಿ + + + + + + + + + + + + + + + +ಜವಾಹರರಾಲರು +ಮತ್ತು ಉಪ್ಪ + + +ಪಂ. ರಾಮನಾಥ ಕಾಲಿಯಾ + + +(೫೮, ಜೂನ್‌ ತಿಂಗಳಲ್ಲಿ ನಡೆದ ಸಂಗತಿ +ಇದು. ಪ್ರಧಾನ ಮಂತ್ರಿ ಶ್ರೀ ನೆಹರೂರವರು +__ ವಿಶ್ರಾಂತಿಗಾಗಿ ಮನಾಲಿಗೆ ತೆರಳಿದ್ದರು. ಜವಾ- +_._. ಹೆರಲಾಲರೂ ವಿಶ್ರಾಂತಿ ತೆಗೆದುಕೊಳ್ಳು ತ್ತಾರೆ +__.. ಎಂಬ ಸಮಾಚಾರ ಬಹಳಷ್ಟು ಜನರಿಗೆ ಆಶ್ಚ +_.. ರ್ಯದ ಮಾತು ಮಾತ್ರವಲ್ಲ, 'ರಹಸ್ಯ ಮಯವಾ +ತ ದದ್ದೂ ಆಗಿತ್ತು. +ಕಡ ನಾನು ಮನಾಲಿಯ ಫಾ ಫಾರೆಸ್ಟ್‌ ರೆಸ್ಟ್‌ ಹೌಸ್‌ನ +ಜಗಲಿಯ ಮೇಲೆ ಬೆತ್ತದ ಖುರ್ಚಿ ಯಲ್ಲಿ ಕುಳಿತು +__ ನೆಹೆರೂಜಿಯವರ ಹಾದಿ ಕಾಯುತ್ತಿದ್ದೆ. ಅಷ್ಟ +. ಠಲ್ಲಿ ಅವರು ಬಂದು “ಹೇಳಿ, ಏನು 0 ದಯಮಾಡಿ +' ಹಿದಿರಿ?” ಎಂದು ಕೇಳಿದರು. +; “ನಿಮ್ಮೋ ದಿಗೆ ಒಂದಿಷ್ಟು ಅಗತ್ಯದ ಮಾತಾಡ +ಬೇಕಿತ್ತು. 'ಓಡಕ್ಕಾಗಿಯ ಬಂದೆ” +ಆ ಮೇಲೆ ಬಹಳ ಹೊತ್ತಿನ ವರೆಗೆ. ಮಾತು- +ಕತೆ ನಡೆದವು. ನಡುವೆಯೆ ಪ್ರಧಾನಮಂತ್ರಿ +; ಗಳೆದ್ದು ತಮ್ಮ ಕೋಣೆಗೆ ಹೋಗಿ ಪೆನ್‌ ಮತ್ತು +[ಡ್ಡ ಟಿಂಗ್‌ ಪ್ಯಾಡ್‌ ತಂದುಕೊಂಡು ಕೆಲವು +ಸ ಮಾತುಗಳನ್ನು ಬರೆದುಕೊಳ್ಳ ತೊಡಗಿದರು. +ಹೌದು. ಉಪ್ಪಿನ ವಿಚಾರದ ಏನೋ +ಹೇಳುತ್ತಿದ್ದಿ ರಲ್ಲ? 1 ನೆಹರೂ ಕೇಳಿದರು. + + + + + +ನಾನು ನಮ್ರತೆಯಿಂದಲೇ ಹೇಳಿದೆ. “ಪಂಡಿ- +ತಜಿ, ಈ ದೇವಭೂಮಿ ದೇವತೆಗಳ. ನಾಡಾ +ಗಿದೆ. ಇಲ್ಲಿಯ ಸಾದಾ ಸರ�� ನಿವಾಸಿಗಳು, +ಅವರ ಮುಗುಳ್ನಗು ಸೂಸುವ ಮುಖಗಳು, +ಆರಕ್ತ ಗಲ್ಲ, ಹುಸ! ಒಭಾವ--. ಈ ಜನರೇ + + +ನಮಗೆಲ್ಲ. ಸಾ ಸ್ವಾದಿಷ್ಟ ಜಂ ಹಣ್ಣು ಗಳು, ಸೇಬು : +ಮುಂತಾದವುಗಳನ್ನು ಕಳಿಸುತ್ತಾರೆ. ಆದರೆ +ನಿಸರ್ಗದ ವಿಚಿತ್ರ ಆಟವನ್ನು ನೋಡಿ. ಇಲ್ಲಿ +ಎರಡೂ ಹೊತ್ತು 13] ಕು, ಅನ್ನ ಕಾಣುವ +ಒಂದು ಮನೆಯೂ ಇರರಿಕ್ಕಿಲ್ಲ. ಪಂಡಿತಜೀ, - +ನನ್ನ ಮಾತಿನಲ್ಲಿ ವಿಶ್ವಾ ಸಪ್ಟಡಿ, ಈ ಜನರಿಗೆ +ಕೊಟ್ಟಿ ಮತ್ತು ಉಪ್ಪೆ ಓಳ ಸಿಗುತ್ತಿಲ್ಲ. ಕಳೆದ +ವರ್ಷ ಇಡ ಜೂನ್‌. ತಿಂಗಳಲ್ಲಿ ಪಾರ್ಲಿಮೆಂ- +ಟಿನ' ಚುನಾವಣಿಯ ಸಂಬಂಧದಲ್ಲಿ ನಾನು +ಹಿಂದುಸಾ ಸನ- ತಿಬೇಟ್‌`ರಸ್ತೆ ಯಲ್ಲಿರುವ ಸ ಸರಾಹನ +ಎಂಬ ಊರಿನಲ್ಲಿದ್ದೆ. ದೇಶದಲ್ಲೆ ಲ್ಲ ಚುನಾ +ವಣಿಗಳು. ಮಾರ್ಚ್‌ ಎಪ್ರಿಲ್‌” "'ತಿಂಗಳಲ್ಲಿ +ಮುಗಿದುಹೆ ಹೋಗಿದ್ದವು. ಆನಕಿ ಈ ಎದುರಿನ +ಪರ್ವತಗಳ ಮೇಲೆ ಬರ್ಫ ಬಿದ್ದಿದ್ದ ಕಾರಣ +ದಿಂದ ಜೂನ್‌ ಜುಲೈ ವರೆಗೆ ಇಲ್ಲಿ “ಮತದಾನ + + +': ನಡೆಯುತ ತ್ತಲೇ ಇತು «ತ ಸಮಯದಲ್ಲಿ ಒಬ್ಬಾ ಷ್‌ +ಹಿಂದೀ ನನಸೀತ? ದಿಂದ + + +೯ + + +೧೦ + + +ತನ್ನ ಹಳ್ಳಿಯ ಭಾಷೆಯಲ್ಲಿ ತುಂಬ ಕಾತರ +ಸ್ವರದಿಂದ "ನನಗೆ ಹೇಳಿದಳು ; “ನನ್ನ ಪರಿವಾರ +ದಲ್ಲಿ ಹತ್ತು ಜನರಿದ್ದಾಕೆ. ಎತ್ತು. ಆಕಳು +ಇತ್ಯಾದಿ ೧೫ ಪಶುಗಳಿವೆ ಇವಕ್ಷೆಲರಿಗೆ ಕೂಡಿ +ಮೂರು ತಿಂಗಳಿಗೆ ಕೇವಲ ಐದು “ಸೇರು ಉಪ್ಪು +ದೊರೆಯುತ್ತದೆ. ಅಷ್ಟನ್ನು ಕೂಡ ಡಿಪೋದಿಂದ +ತರಲು ಮೂರು ದಿನ 'ಡಿಯುತ್ತ ದೆ. ಹೋಗಲು +ಒಂದಿಷ್ಟು ತಡವಾದರೆ ಮೂರು ತಿಂಗಳ ವರೆಗೂ +ಉಪ್ಪಿಲ್ಲದೆಯೆ ಕಳೆಯಬೇಕಾಗುವುದು.? + +“ ಏನನ್ನುತ್ತಿದ್ದೀರಿ ನೀವು?” ಪ್ರಧಾನ +ಮಂತ್ರಿಗಳು ಆವೇಶದಿಂದ ಕೇಳಿದರು. + +“ನಿಜವನ್ನೆ ಹೇಳುತ್ತಿದ್ದೇನೆ ಪಂಡಿತಜಿ.' +ನಾನು ನಿಧಾನವಾಗಿ ನನ್ನ ಮಾತುಗಳನ್ನು +ಮುಂದುವರಿಸಿದೆ. + +ಈಗ ಭಾವುಕ ಜವಾಹರರ ಕಣ್ಣುಗಳು +ಹನಿಗೂಡತೊಡಗಿದವು. “ಆದರೆ ನೀವು ಈ +ಮಾತನ್ನು ಈ ಮೊದಲೇ ದಿಲ್ಲಿಯಲ್ಲೇಕೆ ಹೇಳ +ಲಿಲ್ಲ? ನೀವು ನನ್ನ ಬಳಿ ಬರಬಹುದಿತ್ತಲ್ಲ. ನಿಮ +ನ್ನಾರು ತಡೆಯುವವರು?” ಎಂದರವರು. + +“ ನಾನು ದಿಲ್ಲಿಯಲ್ಲಿ ನಿಮ್ಮ ಮನೆಗೆ ಬರಬಹು +ದಿತ್ತು. ಆದಕೆ ಈ ಮಾತುಗಳನ್ನು ಇಲ್ಲಿಯೇ +ಹೇಳಬೇಕಿತ್ತು. ಈಗ ನೀವು ನಿಮ್ಮ ಕಣ್ಣುಗ +೨೦ದ ಸತ್ಯಸ್ಥಿ ತಿಯನ್ನು ನೋಡಬಹುದು, *ವಿ +ಗಳಿಂದ ಕೆ ಳಬಹುದು. ನಮ್ಮ ರಾಷ್ಟ್ರದ ವ +ನಾಗರಿಕರಿಗೆ ಸ ಸ್ವರಾಜ್ಯದಲ್ಲೆಷ ಷ್ಟು ಪಾಲು ಸಿಕ್ಕಿ ದೆ? +ಇವರಾರು? ನಿಂಡಿತಜ' ಕಾಲ ಬ ಜರ್‌ +ವೇಳೆ ಹಿಡಿಯುವುದಿಲ್ಲ. ಅಂತಾರಾಷ್ಟ್ರಿ ಯ ಜಗ +ತಿನ ರಾಜನೀತಿಯಲ್ಲಿ ಒಂದಿನಿತು `ದಲಾವಣೆ +ಯಾದರೂ ಸಾಕು, ಬಂಧುಗಳು ದ್ರೋಹಿಗಳಾಗು +ತ್ತಾರೆ, ಮಿತ್ರರು ಶತ್ರುಗಳಾಗುತ್ತಾರೆ. ಕೇವಲ +ನಾಲ್ಕೇ ದಿನಗಳ ರಸ್ತೆ, ನಮ್ಮ ಸೈನೃಗಳೇನಾ +ದರೂ ಚೀನದಲ್ಲಿ ಪ ವೇಶ ಮಾಡಬಯಸಿದರೆ.. ಹ + +ನಾನು ಒಂದಿಷ್ಟು “ತಡೆದು ಅವರ ಅಂತರಂಗದ +ಅಂದಾಜು ಮಾಡಿಕೊಳ್ಳುತ್ತ ಹೇಳಿದೆ: “ಆದರೆ +ಪಂಡಿತಜಿ, ನಮ್ಮ ಸೈನ್ಯಗಳು ಇಲ್ಲಿಗೆ ಬರುವ +ದಂತೂ ಆಯಿತು. ಆದರೆ ನನ್ನ ತರಂಗದಲ್ಲಿ +ಯಾ��ುದೊ ಧ ಜ್ನ ಹೇಳುತ್ತಿದೆ, ಈ ಬರ್ಫಾಚ್ರಾ +ಅ ಪರ್ವ ತಗಳೂಚೆ ಇರುವ ನಮ್ಮ ಪಂಚಶೀಲ + + +.್ರ + + +ಕಸ್ತೂರಿ, ಜುಲೈ ೧೯೬೨ + + +ಮಿತ್ರರು ತಮ್ಮ ಪ್ರಯೋಗ ಶಾಲೆಗಳಲ್ಲಿ ಈ +ಶ್ರೆ ತವರ್ಣ ರತ ರ್ಚೊನಾಗಳ. ಮಾಡುವ +ಉಪಾಯಗಳನ್ನು ಯೋಚಿಸುತ್ತಿದ್ದಾರೆ ಎಂದು. +ಪರಮಾತ ಇಂಥ ದಿನವನ್ನು ತರದಿರಲಿ ' +ಪ್ರಧಾನ ಮಂತ್ರಿಗಳು ತ ಗಂಭೀರರಾಗಿ +ಕೇಳಿದರು. “ಈ "'ಆಿಷ್ಟ ಪರಿಸ್ಟಿ ತಿಗೆ ಯಾರು +ಹೊಣೆ? ಇದರಲ್ಲಿ ನಮ್ಮ ದೋಷವೇನು? ಶ್ರ +ಚಿತ್ರದಲ್ಲಿ ನಾವೆಂತು ಸಮಾವೇಶವಾಗುತ್ತೇವೆ?” +ಸ್ವರಾಜ್ಯ ಪ್ರಾಪ್ತಿಯ ಮೊದಲು ಗೋಮಾ +ಎಂಬ ಹೆಸರಿನ ಉಪ್ಪಿನ ಗಣಿ ಆಗಿನ ಮಂಡಿ + + +ರಾಜನ ಆಸ್ತಿಯಾಗಿತ್ತು. ೧೯೪೮ ರ ನಂತರ +ಸಂಸ ಸ್ಥಾನಗಳ ವಿಲಿನೀಕರಣವಾಗಲು ಮಂಡಿ +ಸಂಸ್ಥಾನ ಹಿಮಾಚಲ ಪ್ರದೇಶದಲ್ಲಿ ಸೇರಿತು. + + +ಕೆಲ ಕಾಲ ಹಿಮಾಚಲ ಪ್ರದೇಶದಲ್ಲಿ ಜ್ಯೂ +ಮಂತ್ರಿಮಂಡಳವಿತ್ತು. ಆ ಮೇಲೆ ಈ ಸಮಸ್ತ +ಪ್ರದೇಶ ಕೇಂದ್ರದಾಧೀನವಾಯಿತು. ಈಗ ಈ +ಉಬ್ಬಿನ ಗಣಿ ನಿಮ್ಮ ಕೇಂದ್ರ ಸರಕಾರದ +ಆಧೀನದಲ್ಲಿದೆ. ಪಂಡಿತಜಿ. ರಾಜನ ಶಾಸನ +ಕಾಲದಲ್ಲಿ ಉಪ್ಪಿನ ಅಗತ್ಯವಿರುವವರು ೪೦-೫೦ +ಹರದಾರಿ ದೂರದಿಂದಲೂ ಇಲ್ಲಿಗೆ ಬರುತ್ತಿದ್ದರು. +ಇಜಾಜ್ಞೆಯಂತೆ ಅವರು ದಿನವಿಡೀ ಗಣಿಯಿಂದ +ಉಪ್ಪೈ ತೆಗೆಯುತ್ತಿ ದ್ಮರು. ಆ ಉಪ್ಪೆಲ್ಲ ಸರಕಾರ +ದ್ಹಾಗುತ್ತಿತ್ತು. 'ಜಿ6 ಹೋಗುವಾಗ ಅವ +ರಿಗೆ ಕೂಲಿಯ ರೂಪದಲ್ಲಿ ಅವರು ಹೊತ್ತು +ಕೊಂಡು ಹೋಗುವಷ್ಟು ಉಪ್ಪು, ಸಿಗು +ತ್ತಿತ್ತು... ಅದಕ್ಕಾಗಿ ಅವರೇನೂ ಕೊಡ +ಬೇಕಾಗುತ್ತಿರಲಿಲ್ಲ. ಗುಡ್ಡಗಾಡಿನ ಜನ ಧರ್ಮ +ಪರಾಯಣರಾಗಿರುವುದರಿಂದ ಅವರು ಕಪಟ- +ಮೋಸಗಳನ್ನು ಮಾಡುತ್ತಿರಲಿಲ್ಲ. ಹೀಗೆ +ಮನುಷ್ಯರಿಗಷ್ಟೆ ಅಲ್ಲ, ಪಶುಗಳಿಗೂ ಸಾಕಷ್ಟು +ಉಪ್ಪು ದೊರೆಯುತ್ತಿತ್ತು. ಪಾಕಿಸ್ತಾನವಾದ +ನಂತರ ಪಂಜಾಬ ಮತ್ತು ದೇಶದ - ಇತರ +ಗ್ರದೇಶಗಳಿಗೆ ರಿಪ್ಕಾಡಾ ಗಣಿಯಿಂದ ಉಪ್ಪೆ +| ನಿಂತಿತು... ಕಾಶ್ಮೀರದಿಂದಲೂ +ಕೋಮಾ ಉಬ್ಬಿಗೆ ಬೇಡಿಕೆ ಬಂತು. ಹಿಮಾಚಲ +ಪ್ರದೇಶದ ಮಂತ್ರಿ ಮಂಡಳ ಮಾಡಿದ ವ್ಯವ +ಸ್ಮೆಯ ಮಾತನ್ನು. ಬಿಡಿ. ಕೇಂದ್ರದ ಶಾಸನ +ಬಂದ ಬಳಿಕ ಆದ ಉಬ್ಬಿನ ಹೇ ವ್ಯವಸ್ಥೆ + + +ಜನಾಹರಲಾಲರು ಮತ್ತು ಉಪ್ಪು ೧೧ + + +ಯಿಂದ ಬಡಬಗ್ಗರು ಗೋಳಿಡುವಂತಾಗಿದೆ' + +“ಏನೆಂದಿರಿ? ಕೇಂದ್ರದ ಶಾಸನದಿಂದ ಪರಿ +ಸ್ಥ ತಿಸುಧಾರಿಸಬೇಕಿತ್ತು. ಅದು ಹೇಗೆ ಕೆಟ್ಟಿತು?” + +“ಕೇಂದ್ರ ವು ಇಡೀ ದೇಶದ ವೃ ವಸ್ಥೆ ಯನ್ನು +ಘೌಡಜೀಗಾಗದೆ. ಗೋಮಾ ಮತ್ತು '`ುಂಂಗ +ಮುಂತಾದೆಡೆಗಳಲ್ಲಿ ಉತ್ಪಾದನೆ 'ಹಾಗುವ +ಉಪ್ಪಿನ ವಿತರಣೆಯ ಕಾಲಕ್ಕೆ ಹಿಮಾಚಲ + +ಪ್ರದೇಶಕ್ಕೆ ಪ್ರಥಮ ಪ್ರಾಶಸ್ತ ವಿದೆ. ಹಾಗೆ ಇರ +ಬೇಕಾದ್ದು ನ್ಯಾಯ. ಆ ಮೇರೆ ಪಂಜಾಬ, +ಕಾಶ್ಮೀರಕ್ಕೆ ಪಾಲು ಸಿಗುತ್ತದೆ. ಕಾಶ್ಮೀರದ +ಹೆಸರಿನಲ್ಲಿ ಪೇಟಿಯಲ್ಲಿ ಉಪ್ಪೆ, ತುಂಬಿದ ಟ್ರಕ್ಕು +ಗಳು ಪಠಾಣಕೋಟಿಗೆ ಹೋಗುತ್ತ ಬ್ಗ + +“ನೀವೇನನ್ನುತ್ತಿದ್ದೀರಿ. ಇದನ್ನು? ಸ್ಪಷ್ಟ +ಹೇಳಿರಿ ಹುಸ ಮತೆ ತ್ರೇನಾಗುವು ದು?” + +“ನಿಮಗೆ ಬ್ಲಾಕ್‌ ಮಾರ್ಕೆಟ್ಟಿ ನ���ರ ನೇರ +ಸಂಪರ್ಕ ಬಂದಿಲ್ಲ. ಅವರು ಬಸು ಚತುರರಿ +ದ್ವಾಕೆ. ದೇ ಶಕ್ಕಾಗಿ ಇವರು ತಾ ಸಗ ಮಾಡಿದವ +ಕೆಂದು ಇವರಿಗೇ ಪರ್ಮಿಟ್ಟು ಸಿಗುತ್ತ ದೆ. ಕಪ್ಪು +ಉಬ್ಬನ ಟ್ರ ಕು ಗಳಿಗೆ ಟ್ರಕ್ಟು ಗಳೇ ಪಠಾಣ +ಕೋಟಿಯ ಪೇಟಿಯಲ್ಲಿ ಸತಗ ಆ +ಮೇಲೆ ಗೋಮಾದ ಸ ಮೀಪವಿರುವ ಪಂಜಾಬಿನ +ಊರುಗಳಲ್ಲಿ ಕಂಟ್ರೊಲ್‌ ರೇಟಿನ ಇಮ್ಮಡಿ +ಮುಮ್ಮ ಡಿ ದರದಲ್ಲಿ ಮಾರಲ್ಪ ಡುತ್ತದೆ. ಮೊದಲು +ಪಂಜಾಬ, ಆ ಮೇಲೆ ಅದರ” ಜಿಲ್ಲೆ ಗಳು ಅಲ್ಲಿಂದ +ತಹಸೀಲುಗಳ್ಳು, ತಹಸೀಲುಗಳಿ€ದ ಹಳ್ಳಿಗಳಿಗೆ +ಆಮೇಲೆ ರಸ್ತೆ ಗಳಿಲ್ಲದ ಈ ಗುಡ್ಡಗಾಡು ಪ್ರದೇ- +ಶಕ್ಕೆ ಉಪ್ಪು ಬಂದಾಗ ನಾನು ಮೂದಲು ಜ್‌ ಳಿದ +್ಥಿತಿಯಾಗಿಸುತ್ತ ಚ್‌ + +“ನೀವು ಈ ವಿಚಾರವಾಗಿ ಪಂಜಾಬಿನ +ಮುಖ್ಯ ತತ್ತಿ ತ್ರಿಗಳೊಂದಿಗೆ ಮಾತಾಡಿರುವಿರಾ?” + +ಇಲ್ಲ. + +“ ಯಾಕೆ) ಕೌ + +“ ಅಗತ್ಯ ವೆನಿಸಲಿಲ್ಲ.' + +“ ನೀವು ನನಗೆ ಬರೆಯಬೇಕಿತ್ತು. + +“ ನಾನು ಪತ್ರ ಬರೆಯುತ್ತಿ ಡಿ, ಆದರೆ +ಆದನ್ನು ನಿಮ ಕಾರ್ಯದರ್ಶಿ ಸಂಬಂಧಪಟ್ಟ ವಿಗೆ +ಕಳಿಸ ಸುತ್ತಿದ್ದ. ಅವರು ನನಗೆ ನಿಮ್ಮ ಪತ: ತವನ್ನು +ಇಂಥ ಅಧಿಕಾರಿಗೆ ಕರಿಸದ್ದೆ ಅವರೆಲ್ಲ ಚಾಕಶಿ + + +ಮಾಡಿರಿ ಎಂದು ತಿಳಿಸುತ್ತಿದ್ದರು. ನನ್ನ ಪತ್ರದ +ವಿಚಾರ ನಿಮಗೆ ಹೇಗೆ ಗೊತ್ತಾಗುತ್ತಿತ್ತು ಹೇಳಿ.” + +“ ಸರಿ, ಇಲ್ಲಿ ನನ್ನ ಭೆಟ್ಟಿಗೆ ನೀವು ಬಂದಿದ್ದು +ಒಳಿತಾಯಿತು. ನಾನು ನಾಳೆಯೆ ದಿಲ್ಲಿಗೆ ಮರಳ +ಲಿದ್ವೇನೆ” ನೆಹರೂ ಮೆಲ್ಲನೆ ನಿ ಕೆಮ್ಮು: ತ ಹೇಳಿ ದರು. + +" ಪಂಡಿತಜಿ, ನೆಗಡಿ. ಆಗಿದೆಯೆ? + +" ಇಲ್ಲ, ಗಂಟಲು ಒಂದಿಷ್ಟು ತುರಿಸುತ್ತಿದೆ. + +" ಇಲ್ಲಿ ಮಳೆಯಾಗಿಲ್ಲವೆ 9 ನ + +“ ಆಗದಿದ್ದರೇನಾಯಿತು? ” + +“ಮತ್ತೇನಿಲ್ಲ. ಹೊಲಗಳು ಒಣಗಿ ಹೋಗಿವೆ +ಅಷ್ಟೆ. ಎಷ್ಟೋ ಹಳ್ಳಿ ಗಳಲ್ಲಿ ಪಶುಗಳಿಗೆ ಕುಡಿ +ಯ ಗ ಕೂಡೆ ಸಾಕಷ್ಟು ನೀರಿಲ್ಲ. + +"ಮಳೆ ಯಾಕಾಗ್ಗಿ ಳೆ + +“ಇದು ದೇವತೆಗಳ ಭೂಮಿ. ರಾಜ ಯಜ್ಞ +ವನ್ನು ಮಾಡಿದರೆ ಮಳೆಯಾಗುತ್ತದೆ ಎಂದು +ಜನರ ನಂಬಿಕೆಯಿದೆ.” + +"ಈಗ ರಾಜರೆಲ್ಲಿ? ಅವರೆಲ್ಲ ಅಳಿದು ಹೋಗಿ +ದ್ಹಾರೆ.' + +"ಪಂಡಿತಜ, ನನ್ನ ಉದ್ಗಾರ ರಾಜತತ್ನ ಕ್ಕೆ +ಸಂಬಂಧಿಸಿದೆ. ಈ ಭೂಮಿಯಲ್ಲಿ ಯಾವುದೊ +ಒಂದು ವಿಲಕ್ಷಣ ಪ್ರಾಣಿ ಪದಾರ್ಪಣ ಮಾಡಿದೆ; +ಅದರಿಂದ ದೇವತೆಗಳು ಅಸಂತುಷ್ಟರಾಗಿ ಉನ್ನತ +ಪರ್ವತ ಶಿಖರಗಳಿಗೆ ಹೋಗಿಬಿಟ್ಟೆ ದ್ಹಾರೆ, ಬೇವ +ತೆಗಳು ಕೋ (ಪಗೊಂಡಿರುವುದರಿಾದಲ್ಲೇ ಮಳೆ +ಯಾಗಿಲ್ಲ ಎಂದು ಇಲ್ಲಿಯ ಜನರ ಭಾವನೆ ಇದೆ.” + +ಜವಾಹರಲಾಲಕಗಿಗೆ ನಗು ತಡೆಯಲಿಲ್ಲ. ಅವರು +ಜು ನಕ್ಕು ಕೇಳಿದರು, “ಯಾರದು ದೇವತೆ. + +ಳನ್ನು ಓಡಿಸಿದವರು? ? + +"ನಾನೇ ಅದನ್ನು ಹೇಳಬೇಕೆ1? ನಾವಿಬ್ಬರೂ +ಗಹಗಹಿಸಿ ನಕ್ಕೆವು. ಒಬ್ಬ ರೊಬ್ಬ ರ ಚೇಷ್ಟೆ ಗೈ +ಯುತ್ತ ಮನಸೋ ತ್ವ ನಕ್ಕೆ ನ +ಭಾರ "`ಪಡದೆಜು ಹೊರಗೆ ಇಣಿಕಿ + +ಇಂದು ಅಪ ಶನಿಗೆ ಏನಾಗಿದೆ? ಇಷ್ಟು +ಚಂದವಾಗಿ ನಗುತ್ತಿ. ದ್ಮಾಕೆ?” ಎಂದು ಸೇರಿ +ಕ ಆದರೆ ಪರಿಚಿತ ವ್ಯಕ್ತಿ ಯೊಂದು ಅವರ +ಬಳಿ ಕುಳಿತದ ನ್ನು ಕಂಡಾಗ ಅವಳಿಗೂ ನಗು +ಎನ ಮರ್ಮವನ್ನು ತಿಳಿಯಲು ತಡವಾಗ. +ಲಿಲ್ಲ. ಜ್ಯ + + +ಹಾಕ. + + +ಇವೂ + + +ಆದರ ಒಂದು ಲೋಟದಷ್ಟನ್ನು ಸಾಗಿಸಲು ರೇಲೆ ಎಂಜಿನ್‌ ಬೇಕಾದೀತು! + + +ಬಿ ುುುುಟಟಟಟ್ನ್ನು ಮ್ನ ವವು 2 + + +ಬಭಿುುುುಯಯಮುಮುುಮಮುಮುಮಯಮುಯಯಯುುಾಪಿಎಿವಿವಿಎವಿವಿಿಯಯಯಯಯ ಹುಬ + + +೫065 ಚೀಲ ಹತ್ತಿಯನ್ನೂ ಒಂದು ಚೀಲ + + +ಸಿಮೆಂಟನ್ನೂ ಹೊರುವವರ ಮುಖಭಂಗಿ ವ್ಯಂಗ್ಯ + + +ಚಿತ್ರಕಾರರ ಗಮನಕ್ಕೆ ಬಾರದೆ ಹೋಗಿಲ್ಲ. +ಲೋಹಗಳಲ್ಲಿ ಚಿನ್ನದ ನ ಅನುಭವ ಎಲ್ಲ +ರಿಗೂ ಇದ್ದೆ( ಇದೆ. ಒಂದು ಲೋಟ ಪಾದರಸ +ವನ್ನೆ (ನಾದರೂ ಕೈಯಲ್ಲಿ ಹಿಡಿದರೆ ನೀವು +ಬ ತೂಕವನ್ನು ನೋಡಿ ಆಶ್ಚರ್ಯಪಡು +ತ್ತೀರಿ।! ಅದು ಮೂರು ಕಿಲೋಗ್ರಾಮುಗಳಷ್ಟು +ತೂಗುತ್ತದೆ! ಆದರೆ ಅದೇ ಒಂದು ಲೋಟಕ್ಕೆ +ಹನ್ನೆರಡು ಓನ್ನುಗಳಷ್ಟು ಭಾರವಾದ ಪದಾ +ರ್ಥವೂ ಇದೆಯೆಂದು ಹೇಳಿದರೆ ನಿಮಗೆ ಅಚ್ಚರಿ +ಯಾಗುವುದೊಂದೇ ಅಲ್ಲ, ಪ್ರಾಯಶಃ ನಂಬ +ಲಾರಿರಿ. ಆ ವಸ್ತುವು ನಿಜವಾಗ್ಯೂ ಇದ್ದು ಒಂದು +ಲೋಟದಷ್ಟು ಅದನ್ನು ಸಾಗಿಸಲೂ ಹಬೆಯಂತ್ರ +ಬೇಕಾಗುತ್ತದೆಂದರೆ ಇದು ಅರ್ಥಶೂನ್ಯವೆನಿಸು +ತ್ತದೆ ಅಲ್ಲವೇ? ಆದರೂ ಇದು ನಿಜ. ಖಗೋಲ +ಶಾಸ್ತ್ರ ದ ತೋಧಗಳಲ್ಲಿ ಇದೂ ಒಂದು. +"ಯಸ ಸ್‌ ಎಂಬ ನಕ್ಷತ್ರದ ಹೆಸರನ್ನು ಕೇಳಿ +ದ್ಮೀರಾ? ಅದು ಗಗನದಲ್ಲಿ ಹೊಳೆಯುವ ಅತಿ +ಉಜ್ವಲ ನಕ್ಷತ್ರವಾಗಿದೆ. ಅದು ನಮ್ಮಿಂದ ೮-೮ +ಪ್ರಕಾಶ ವರ್ಷ, ಅಂದರೆ ೫೧ ಲಕ್ಷ ಕೋಟಿ +(೫೧೦೦೦೦೦೦೦೦೦೦೦೦) ಮೈಲು ದೂರ +ದಲ್ಲಿದೆ. ಎಶ್ವದ ಗರ್ಭದಲ್ಲಿ ಅಡಗಿರುವ ಆಶ್ಚರೈ +ಗಳಲ್ಲಿ ಈ ಕಿರುನಕ್ಷತ್ರಕ್ಕೆ ಮಹತ್ವ ಪೂರ್ಣ- +ಸ್ಥಾನ ಅಮರವಾಗಿ ಕಾದಿರಿಸಲ್ಪಟ್ಟಿದೆ. ನೀರಿ + + +* ಹಿಂದೂ ಹೆಸರು, “ಲುಬ್ಬಕ.? + + +ಕೆ. ಎಸ್‌ ರಮಾನಂದ + + +ಗಿಂತ ೬೦,೦೦೦ ಪಟ್ಟು ತೂಕವಿರುವ ವಸ್ತು +ಇರುವುದು ಈ ನಕ್ಷತ್ರದಲ್ಲೇ ! + +ಸಿರಿಯಸ್‌ ನಕ್ಷತ್ರದ ಈ ವೈಶಿಷ್ಟ್ಯವನ್ನು +ಕಂಡು ಹಿಡಿದ ಕತೆ ಅತಿ ದೀರ್ಫ್ಥವಾಗಿದೆ. +ಸಾಮಾನ್ಯವಾಗಿ ನಕ್ಷತ್ರಗಳ ಚಲನೆ ಪರಸ್ಪರ +ಸರಳ ರೇಖೆಯ ಗತಿಯಲ್ಲಾಗುತ್ತದೆ. ಆದಕೆ +ಜಾಜ್ವಲ್ಯಮಾನವಾಗಿ ಹೊಳೆಯುವ ಸಿರಿಯಸ್‌: +ಮಾತ್ರ ಯಾವುದೋ ಒಂದು ವಕ್ರಗತಿಯನ್ನವ +ಲಂಬಿಸಿತ್ತು. ಅದರ ಗತಿಯನ್ನು ತಿಳಿಯಲು +ಅಸಾತ ಖಗೋಲ ಶಾಸ್ತ್ರಜ್ಞ ನಾದ ಬೆಸೆಲನು + +ಪ್ರಯತ್ನಿಸಿದನು. ಅವನು ಸಿರಿಯಸ್‌ ನಕ್ಷತ್ರದ +ಚಲನೆಯನ್ನು ಬಾಧಿತವನ್ನಾಗಿ ಮಾಡಲು ಅದಕ್ಕಿ +ರುವ ಜೊತೆ ನಕ್ಷತ್ರವೇ ಕಾಕನು? +ಹಿಸಿದನು. ಅದರ ಗುರುತ್ವಾಕರ್ಷಣೆಯಿಂದಲೇ +ಸಿರಿಯಸ್‌ನ ಚಲನೆ ವಕ್ರತೆಯನ್ನ ವಲಂಬಿಸಿರ +ಬೇಕೆಂದು ಅವನ ಲೆಕ್ಕವಾಗಿತ್ತು. (ಜೋಡು +ನಕ್ಷತ್ರಗಳು ವಿಶ್ವದಲ್ಲಿ ವಿಪುಲವಾಗಿವೆ. ಎಷ್ಟೋ +ವೇಳೆ ಅವು ಬರಿಗಣ್ಣಿಗೆ ಒಂದೇ ನಕ್ಷತ್ರವಾಗಿ +ಕಾಣುತ್ತವೆ.) ಇದು ೧೮೪೧ ರಲ್ಲಿ. ವರುಣ:(ಉರ +ನಸ್‌) ಗ್ರಹದ “ಪೆನ್‌-ನಿಬ್‌” ಶೋಧದ ಎರಡು +ವರ್ಷಗಳ ಮೊದಲು. ಆದಕೆ ಇದು ಪೂರ್ಣ +ವಾಗಿ ಸಿದ್ಧವಾದುದು ೧೮೬೨ ರಲ್ಲಿ. ಓಿಲಿಸೊ ೀ +ಪೊಂದರಲ್ಲಿ ತೀರ ಕಾಂತಿಹೀನವಾದ ಆ ಜೊತೆ +ನಕ್ಷತ್ರವು ಗುರುತಿಸಲ್ಪಟ್ಟಾಗ : ಬೆಸೆಲನು +ಜೀ ವಿಸಿರಲಿಲ್ಲ. ಮ ��ೊತೆ ನಕ್ಷತ್ರ ವನ್ನು “ಸಿರಿ +ಯಸ್‌-ಬಿ” "ಎಂದು ಕರೆಯುತ್ತಾರೆ. + +ಸಿರಿಯಸ್‌-ಬಿ ಯು ಸಿರಿಯಸ್‌ ನಕ್ಷತ್ರದಿಂದ, + + +ತೆಣೆ ಹಾಕುತ್ತದೆ. + + +ನೆಂದು ಪರಿಗಣಿಸಲ್ಪಟ್ಟಿತು. +ಗತಿಯಿಂದ ತಮ್ಮ ತೇಜಸ್ಸ ನ್ನ್ನ ಕಳೆದುಕೊಂಡು + + +ಅತ್ಯಧಿಕ ಭಾರವಾದ ಪದಾರ್ಥ + + +ಭೂಮಿ ಸೂರ್ಕರ ನಡುವಣ ದೂರದ ೨೦ ಪಟ್ಟು +ಅಂದರೆ ಸುಮಾರಾಗಿ ಸೂರ್ಯನಿಂದ ವರುಣಗ್ರಹ +ದಷ್ಟು ದೂರದಲ್ಲಿ ೪೯ ವರ್ಷಗಳಿಗೊಂದು ಪ್ರದ +ಸಿರಿಯಸ್‌ ಮುಖ್ಯ ನಕ್ಷತ್ರ +ದೊಡನೆ ಹೋಲಿಸಿದರೆ ಸಿರಿಯಸ್‌-ಬಿ ತುಂಬ +ಮಂಕು ನಕ್ಷತ್ರ. ಅದನ್ನು ಖಗೋಲ ಶಾಸ್ತ್ರಜ್ಞರು +ಎಂಟನೆಯ ಅಥವಾ ಒಂಭತ್ತನೆಯ ಮಾನದ +ತಾರೆಯೆಂದು ಪರಿಗಣಿಸುತ್ತಾರೆ. + + +ಎರಡನೇ ಮಾನದ ನಕ್ಷತ್ರವೆನಿಸುತ್ತಿದ್ದ.) ಸೂರ್ಯನಿ +ಗಿಂತ ಕಾಂತಿಯಲ್ಲಿ. ಇಷ್ಟು ಕಡಿಮೆಯಾಗಿ +ದ್ಹರೂ ಸಿರಿಯಸ್‌-ಬಿಯ ತೂಕ ಸೂರ್ಯನ +ತೂಕದ ೦-೮ (೪1೫ ಅಂಶ) ದಷ್ಟು ಇದೆ. + +ಇಷ್ಟು ತೂಕದ ನಕ್ಷತ್ರ ಇಷ್ಟೇಕೆ ಕಾಂತಿ +ಹೀನ? ಗೂ ಶಾಸ್ತ್ರಜ್ಞರು ಹಾ ತೇಜೋ +ಹೀನತೆಗೆ ಕಾರಣ ಅದರ ಮೇಲ್ಮೈ ತಾಪಮಾನ +ತೀರ ಕಡಿಮೆಯಾಗಿರುವುದೆಂದು ಬಗೆದರು. ಸಿರಿ +ಯಸ್‌-ಬಿಯು ಗಟ್ಟಿ ಪದರದ ಶೀತ ಸೂರ +ಎಶ್ವದಲ್ಲಿ ಕಾಲ + + +“ೃದ್ಧಾಪ್ಯ'ದಲ್ಲಿರುವ ಎಷ್ಟೋ “ಮರಣೋ +ನ್ಮು ಖ” ತಾರೆಗಳಿದ್ದು ಅವುಗಳಲ್ಲಿ ಇದೂ ಒಂದಾ + + +ಗಿರಬೇಕೆಂದು ಭಾವಿಸಲಾಯಿತು. + + +“ಯಿತು. + + +ಆದರೆ ಇಂದಿಗೆ ಮೂವತ್ತೆ ಭದ ವರ್ಷಗಳ +ಹಿಂದೆ ಇದು ತಪ್ಪೆ ಕಲ್ಪ ಹಸಿ ಸಿದ್ಧವಾ +ಸಿರಿಯಸ್‌ ಬಿ ಯು ಶ್ಲೇಣಿಸುತ್ತಿ ಓವ +ನಕ್ಷತ್ರ ವಲ್ಲ, ಆದಕೆ ಸೂರ್ಯನ ತಾಪಮಾನ +ಕ್ರಿಂತಲೂ ಉಚ್ಚ ತಾಪಮಾನವನ್ನು ಹೊಂದಿ +ಕವ ನಕ್ಷತ್ರಗಳ" ಗುಂಪಿನದೆಂದು ಗೊತ್ತಾ + + +'ಯಿತ ತು. + + +ಈಗ ಪರಿಸ್ಥಿ ತಿ. ಪೂರ್ಣ ಬದಲಾಯಿಸಿತು. +ಸಿರಿಯಸ್‌-ಬಿ "ಯು ಶಾಖ ಸೂರ್ಯನಿಗಿಂತ ಕಡಿಮೆ +ಈೌಾಗಿಬ್ಬದ್ದಿದ್ದರೆ ಮತ್ತು ಅದರಿಂದ ನಮಗೆ ಬರುವ +ಪ್ರಕಾಶ. ಇಷ್ಟು ಕ್ಷೀಣವಾಗಿದ್ದಕೆ ಅದರ ಮೇ (ಲ್ಮೈ- +ಯ ಕ್ಷೇತ್ರ ಅರ್ಥಾತ್‌ ಅದರ ಗಾತ್ರ ಬಹಳ + + +(ನಮ್ಮ +ಸೂರ್ಯನು ಅಷ್ಟೇ ದೂರದಲ್ಲಿದ್ದಿದ್ದರೆ೧-೮ ಅಥವಾ + + +೧೩ + + +ಕಡಿಮೆಯೆಂಬ ಅನುಮಾನ ಅನಿವಾರ್ಯವಾಗುತ್ತ- +ದೆ. ಸಿರಿಯಸ್‌-ಬಿ ಪ್ರಕಾಶಮಾನ ಸೂರ್ಯನಿಗಿಂತ +೩೬೦ ಪಟ್ಟು ಕಡಿಮೆಯಿದೆ. ಈ ತಥ್ಯಗಳ ಮೇ- +ಲಿಂದ ಲೆಕ್ಕಹಾಕಿಸಿರಿಯಸ್‌-ಬಿಯ ವ್ಯಾಸಾಕ್ಕ +(ರೇಡಿಯೆಸ್‌)ವು ಸೂರ್ಯನ ವ್ಯಾಸಾರ್ಥಕ್ಕಿಂತ +1%/ ೩೬೦ ರಷ್ಟು ಅಂದರೆ ೧೯ ಪಟ್ಟು ಕಡಿಮೆ +ಮತ್ತು ಅದರ ಒಟ್ಟು ಘನ ಪರಿಮಾಣ ಸೂರ್ಯನ +ಘನ ಪರಿಮಾಣದ ೧೬೬೮೦೦ ಮಾತ್ರ ಎಂದು +ಅಂದಾಜು ಮಾಡಲ್ಪ ಟ್ಟಿತು.. ಆದರೆ ನಾವು +ಮೊದಲೇ ತಿಳಿದಂತೆ ಜ್‌ ಬಿಯ ತೂಕ +ನಮ್ಮ ಸೂರ್ಯನಿಗಿಂತ ಬಹಳ ಕಡಿಮೆಯ್ಸ--- +0`೮ ರಷ್ಟು ಮಾತ್ರ. ಅಂದ ಮೇಲೆ ಸಿರಿಯಸ್‌-ಬಿ +ತಾರೆಯಲ್ಲಿರುವ ಪದಾಠ್ಮದ ದಾರ್ಡ್ಯ ಎಷ್ಟು +ಅಧಿಕವಾಗಿದೆಯೆಂದೂಹಿಸಬಹುದು. ತೀರ +ಈಚೆಗಿನ ಲೆಕ್ಕದ ಪ್ರಕಾರ ಸಿರಿಯಸ್‌-ಬಿ ಯ +ವ್ಯಾಸ ಸಃ ೪೦,೦೦೦ ಕಿಲೋಮಿಟರ್‌. ಇದು + + +ಭೂಮಿಗಿಂತ ಸ ಸ್ವಲ್ಪ ಹೆಚ್ಚು, ವರುಣನಿ��ಿಂತ +ಸ್ವಲ್ಪ ಕಡಿಮೆ. ಇಷ್ಟು ಜೇಡಿಮೆ ಸ್ಥ ಳದಲ್ಲಿ +ಭೂಮಿಗಿಂತ, ೨,೫೦,೦೦೦ ಪಟ್ಟು (ಸೂರ್ಯನ + + +೪1೫ ರಷ್ಟು) ದ್ರವ್ಯ ರಾಶಿ ಅಡಸವಾಗಿದೆ. ನೀರಿ +ಗಿಂತ ಓಂ ೦೦೦ ಪಟು ್ಟ ದಾರ್ಡ್ಯ ಸಿರಿಯಸ್‌-ಬಿ +ಯಲ್ಲಿರುವ ಪದಾರ್ಥಕ್ಳಿ ದೆ ಎಂದಾಯಿತು. +ಯಾನ ಭೌತಶಾಸ್ತ್ರ ತ ನೂ ಇಷ್ಟು ಭಾರವಾದ +ಸ್ತುವಿನ ಕಲ ನೆಗೆ "ತಯಾರಿರಲಿಲ್ಲ. ಸಾಮಾನ್ಯ +ಪರಿಸ್ಥಿ ತಿಯಲ್ಲಿ ಹ” ಅಧಿಕ ಘನತ ವನ್ನು ಕಲ್ಪ. +ನೆಯಲ್ಲೂ ಯೋಚಿಸಲಾಗದು. ಕ ವಿಜಾ “ +ಪ ಕ್ರಗತಿಯಾದಂತೆ ಭೂಮಿಯ ಮೇಲೆ ಇದು +ಸಾಮಾನ್ಯ ಸ್ಥಿತಿಯಲ್ಲಿ ಅಸಾಧ್ಯವೆನಿಸಿದರೂ +ನಕ್ಷತ್ರ ಗಳಲ್ಲಿರುವ ಅಗಾಧ ತಾಪಮಾನ ಮತ್ತು + + +ಒತ್ತಡದ ಅವಸ್ಥೆ ಯಲ್ಲಿ ಈ ಅದ್ಭು ತವು ಸಾಧ್ಯ +ಕೋಟಿಯದೆಂದು ತಿಳಿದುಬಂತು.” + +ಇದನ್ನು ಅರ್ಧ ಮಾಡಿಕೊಳ್ಳ ಲು ಪರಮಾಣು +ಗಳಸ ಸ್ವಭಾವವನ್ನು ತಿಳಿಯಬೇಕು. ಪದಾರ್ಥ + + +ಗಳ ಪರಮಾಣುಗಳ ನಡುವೆ ಖಾಲಿ ಸ್ಥಳವಿರು +ತ್ತದೆ. ಆದಕೆ ಸಾಮಾನ್ಯ ಅವಸೆ ಸ್ನೆಯಲ್ಲಿ' ಯಾವ + + +ಕಸ್ತೂರಿ, ಜುಲೈ ೧೯೬೨ + + +ಗಣ್ಯ ಒತ್ತ ಡಕ್ಕೂ ಈ ಖಾಲಿಸ ಬಳವುಸ ಸಂಕೋಚ +ಗೊಳ್ಳು ವುದಿಲ್ಲ” ಪರಮಾಣುಗಳ ಕೇಂದ್ರ ದಲ್ಲಿ +ಸ ಬೀಜ (ನ್ಯೂಕ್ಲಿಯಸ)ದ ಸುತ್ತ ನಿರಂತರ +ಸುತ್ತುವ ಇಲೆಕ್ಟ್ರಾ ನ್‌. ಎಂಬ ಸೂಕ್ಷ್ಮ +ತಗಳ ಬೇ ರ್ಪಡಿಸಿದರೆ ಮಾತ್ರ ಉಳಿ +ಯುವ “ವಿಗಲಿತ ಪರಮಾಣು” ಗಳು ಮೇಲೆ +ಕಾಣಿಸಿದಂತೆ ಒತ್ತಡವನ್ನು ನಿರೋಧಿಸಲಾರವು. +ಇಲೆಕ್ಟ್ರಾನುಗಳ ವಿಯೋಗದಿಂದ ಪರಮಾಣು +ವಿನ ವ್ಯಾಸವು ಸಾವಿರಾರು ಪಟ್ಟು ಕಡಿಮೆಯಾಗಿ +ಬಿಡುತ್ತದೆ. ದೃಷ್ಟಾಂತಪೂರ್ವಕ ಹೇಳುವುದಾ +ದರೆ ಇಲೆಕ್ಟ್ರಾನ್‌ಗಳಿಂದ ವಂಚಿತವಾದ ಪರ +ಮಾಣು ಬೀಜವು ಸಾಮಾನ್ಯ ಪರಮಾಣುವಿ +ಗಿಂತ ಒಂದು ನೊಣವು ಒಂದು ಮಹಾ ಭವನ +ಕ್ಕಿಂತ ಎಷ್ಟು ಚಿಕ್ಕದೋ ಅಷ್ಟು ಚಿಕ್ಕದಾಗಿ +ಬಿಡುತ್ತದೆ. ತಾರಾಮಂಡಲಗಳ ಆಳದಲ್ಲಿ ದೊರ +ಕುವ ಭಯಂಕರ ತಾಪಮಾನದಲ್ಲಿ ಪರಮಾಣು +ಬೀಜಗಳುಹೀಗೆ ಇಲೆಕ್ಟ್ರಾನುಗಳಿಂದ ಬೇರೃಟ್ಟು +ವಿಗಲಿತವಾಗುತ್ತದೆ. ಇಂಥ ವಿಗಲಿತ ಪರ +ಮಾಣು ಬೀಜಗಳು ತಾರಾಮಂಡಗಳಲ್ಲಿರುವ +ಅಗಾಧ ಒತ್ತ ಡಕ್ಕೊ ಳಗಾದರೆ ಸಾಮಾನ್ಯ ಪರ +ವಾ ಸಭ್ಯುಗ ಸಾವಿರಾರು ಪಟ್ಟು ಪರ +ರ ಹತ್ತಿರಬರಬಲ್ಲವು ಮತ್ತು ಆಗ ಸಿರಿಯಸ್‌ +ಬಿ ಗಳತ್ತ ದಲ್ಲಿರುವಂಥ ಇಂದಿನ ತನಕ ಕಂಡು +ಸ್ಥ 1 ಪರವತಾಣುವನ್ನು ಸೂರ್ಯ ಸಂಸ್ಥಾ +ಯಕ್ಕೆ ಹೋಲಿಸಬಹುದು. ಮಧ್ಯದಲ್ಲಿ ಸೂರ್ಯ +ಮತ್ತು ಸೂರ್ಯನ ಸುತ್ತ ಬೇರೆ ಬೇರೆ ದೂರ +ಗಳಲ್ಲಿ ಗ್ರ ಹಗಳು ತಿರುಗುತ್ತಿ ರುವ ಹಾಗೆ ಪರ +ಮನಾ ಸನಲ್ಲೂ ನಡುವೆ ಬೀಜ ಮತ್ತು ಅದರ +ಸುತ ಇಲಿಕ್ಟ್ರಾ ನುಗಳೆಂಬ ಕಣಗಳು ಸದಾ +ಗರಗರನೆ ಸುತ್ತು ತ್ತಿರುತ್ತ ವೆ. ಸೂರ್ಯ ಸಂಸ್ಥಾ +ಯವನ್ನು ಇಡಿಯಾಗಿ: 24ಗು34383 ಸೂರ್ಯ +ನಿಗೂ ಗ್ರಹಗಳಿಗೂ ಇರುವ ಖಾಲಿ ಸ್ಥಳವೇ +ಅಗಾಧವಾಗಿರುವಂತೆ ಪರವರಾಣುವಿನಲ್ಲೂ +ಅದರ ಬೀಜದಿಂದ ಇಲೆಕ್ಟ್ರಾನುಗಳ ನಡುವೆ +ಅಗಾಧ ಖಾಲಿ ಸಳಿನಿಕುಕ್ತ ಈ + + +ಕೇಳದ ದಾರ್ಡ್ಯ ವುಳ್ಳೆ ಭಾರಿ ತೂಕದ ಪದಾರ್ಗೆ +ವನ್ನು ನಿರ್ಮಿಸಬಲ್ಲವು. + +ಈ ದಾರ್ಡ್ಯ ವನ್ನೂ ಮೀರಿದ ದಾರ್ಡವುಳ್ಳ +ಪದಾರ್ಥಗಳು ಇತರ ನಕ್ಷತ್ರಗಳಲ್ಲಿ ಕಂಡು +ಬಂದಿವೆ. ಭೂಮಿಗಿಂತ ದೊಡ್ಡದಿರುವ ೧೨ ನೇ +ಪ್ರಕಾಶ ಮಾನಕ್ಕೆ ಸೇರಿದ ವಾನ್‌- ಮಾನೆನ್‌ +ಎಂಬ ನಕ್ಷತ್ರದ ದಾರ್ಡ್ವವು ಠೀರಿಗಿಂತ +೪,೦೦೦,೦೦ ಪಟ್ಟು ಹೆಚ್ಚಾಗಿದೆ. + +ಆದರೆ ಇದೇ ಸೀಮೆಯಲ್ಲ. ಸಾ ಅಧಿಕ +ದಾಢ ವುಳ್ಳ ವ ವಸ್ತು ವನ್ನು ನಾವು ಸೈದ್ಧಾಂತಿಕ +ಟ್ಟ ಕಲ್ಪಿ ಸಬಹುದು. ಪರಮಾಣವಿಕ ಬೀಜದ +ವ್ಯಾಸವು, ಇಲೆಕ್ಟ್ರಾನ್‌ಯುಕ್ತಪರಮಾಣುವಿನ +ವ್ಯಾಸಕ್ಕಿಂತ ೧/೧೦,೦೦೦ಕ್ಕಿಂತ ದೊಡ್ಡದಲ್ಲ. +ತತ್ಪರಿಣಾಮವಾಗಿ ಅದರ ಪಠಿಮಾಣ ಪರಮಾ +ಣುವಿನ್ಹ್ಹ? ೨ ರಷ್ಟಾಗುತ್ತದೆ. ಒಂದು ಘನ +ಮೀಟರಿನಷ್ಟು ಲೋಹವು ೧/೧೦೦೦ ಘ.ಮೀಟ +ರಿನಷ್ಟು ಬೀಜವನ್ನು ಮಾತ್ರ ಹೊಂದಿರುತ್ತದೆ. +ಮತ್ತು ಲೋಹದ ಸಂಪೂರ್ಣ ಭಾರವು ಅದರ. +ಪರಮಾಣು ಬೀಜದ ಈಸೆ ಸಣ್ಣ ಜು ಬಃ +ಕೇಂದ್ರಿ (ಕೃ ತವಾಗಿರುತ್ತದೆ. ಇದರ ಪ್ರಕಾರ +ಉತ: ಘನ ಸೆಂಟಿಮೀಟರಿನ ಸಾಸ +ಬೀಜದ ತೂಕ ಸುಮಾರು ೧೦೦,೦೦,೦೦೦ +ಟನ್ನುಗಳು ಮಾತ್ರ! + +ಇದಕ್ಕಿಂತ ಆಶ್ಚ ರ್ಯಕಾರಿ ಸುದ್ದಿಯೊಂದಿದೆ. +೧೯೩೫ ರಲ್ಲ ಕಂಡುಹಿಡಿಯಲ್ಪಟ್ಟ ಕ್ಯಾಸ್ಸಿಯೋ +ಪಿಯಾ (೧೩೩೫೦೧) ಇರಾ ಮಂಡಲ +ಗಾತ್ರ ಭೂಮಿಯ ೧/೮ ರಷ್ಟಾ ದರೂ, ಇದರ +ತೂಕ ಸೊರ್ಯನ ತೊಳಕ್ಕಿಂತ ೨.೮ ರಚ್ಬದೆ. +ಈ ನಕ್ಷತ್ರದ ಒಂದು ಘ ಸೆಂಟಿಮೀಟಿಂ ನ +ತೂಕ ಭೂಮಿಯ ಮೇಲೆ ೩೬ ಟನ್ನುಗಳಷ್ಟು +ತೂಗುತ್ತದೆ. ಅದರ ದಾರ್ಡ್ಶ ಚಿನ್ನದ ದಾರ್ಡ್ಯ +ಕ್ಸ ತ ಇಪ್ಪ ತ್ತು ಲಕ್ಷದಷ್ಟು ಹೆಚ್ಚಾದುದು. + +ಹೀಗೆ ವಿಶ್ವ ದ, ಅಳತೆಗೆ ನಿಕರ ಆಳವಾದ + + +ಗರ್ಭದಲ್ಲಿ ಇನ್ನೂ ಏನೇನು ಆಶ್ಟ್ರ ರ್ಯಗಳಿರ ರು +ವವೋ, ಈಗಲೆ! 'ಹೇಳಬಲ್ಲವರಾರು ಸ + + +ಅದಾ ನಸ ಕಾ ಆ + + +€ರಾಳುರ 4 ತಇಕರಾಯಾಅ್ಥ್ಗಾರಾಅರಾ 99 ಾಳಗಾಂಾಅರ್ಕ್‌ಾಂಖರ್ಗಾ ಾಊಂ0ಗ + + +ಇ + + +ಬ ಇದುವೆ ಜೀವ, ಇದು ಜೀವನ + + +ಕಾಘತುಒಂಿ ಲೂಕಾಬ೨ ಲೂಕಾಸ ಲೂಕಾಟ 99 ಲೂಕಾಳ೨ ಉೂಕಾಂ ಉೂಕಾಮ ಉಕಾ + + +ತಾಯಿಯ ಆಸ್ಥಿನಿಸರ್ಜನೆಗಾಗಿ ಕಾಶಿಗೆ +ಹೊರಟದ್ದ ನನ್ನ ಶ್ರೀಮಂತ ಒತೈೆಹಿಗಳೊ +ಬ್ಬರು ನನ್ನೆ ನ್ನೂ ಕರೆದೊಯ್ದಿದ್ದರು. ಗಂಗೆ +ಯಲ್ಲಿ ಮಂಜಿ ಕರಡಿಗೆಯಲ್ಲಿ ತಂದಿದ್ದ +ಅಸ್ತಿ ಶೇಷವನ್ನು ಪ ಪ್ರವಾಹದಲ್ಲಿ ನಿಸಶ್ಹಿ ಸಲಂ +3. ಯತ್ತಿದ ಹ ಕೈಯನ್ನು ಹಾಗೆಯೆ: +ಹಲವು ಕ್ಷಣ ತಡೆಹಿಡಿದು ಭಾವನಾವಶ +ರಾಗಿ ನಿಂತರ, ಅ ಮೇಲೆ ಪ್ರಯತ್ನದಿಂ +ದೆಂಬಂತೆ ಅದನ್ನು ಚೆಲ್ಲಿ ಹಾಗೇ ದಂಡೆ +ಯಲ್ಲಿ ಕುಕ್ಕರಿಸಿ ಗಳಗಳನೆ ಅತ್ತುಬಿ +ಟ್ರಿರು. | + +ಅವರು ಸಾವರಿಸಿಕೊಂಡ ಮೇಲೆ ನಾನು +ಅವರ ಅಳುವಿನ ಕಾರಣವನ್ನು ಕೇಳಿದೆ. +ಅವರೆಂದರು: *ತಾಯಿ ಸತ್ತಾಗ, ಅವರ +ಮೇಲೆ ಅಗಾಧ ಪ್ರೀತಿಯಿದ್ದರೂ ನನಗೆ +ಅಸ್ಟ್ರೇನೂ ಅಳು ಬರಲಿಲ್ಲ. ಅವರು ಸಾ. +₹ಷವ್ಚಿ ಕಾಲ ಬಾಳಿದ್ದರು, ಅಕಾಲಮೃತ್ಯು +ಎನ್ನುವ ಹಾಗಿರಲಿಲ್ಲ. ಆವರನ್ನು ಸುಟ್ಟು +ಹಿಡಿ ಎಲುಬನ್ನು ಆರಿಸಿ ತಂದಾಗಲೂ +ನನಗೆ ದುಃಖ ಬರಲಿಲ್ಲ. ಪಂಚತೀರ್ಥಗ +ಳಲ್ಲಿ ಅಸಿ ಶೇಷವನ್ನು ನಿಸರ್ಜಿಸಲು ನಿರ್ಧ +ರಿಸಿ ತುಂಗಾನದಿ ಸದಯ ನಾಲ್ಕು ನದಿ +ಗಳಿಗೆ ಹೋಗಿ ಬಂದೆ. ಆಗಲೂ ಹ +ಅನಿಸಲಿಲ್ಲ. ಈಗ ಕೊನೆಯ ಶೇಷವನ್ನು +ಗಂಗೆಗೆ ಆರಿಸಲು ಕೈಯೆತ್ತಿದಾಗ ಒವೆಂು ಲೆ +ನನಗೊಂದು ವಿಚಾರ ಹೊಳೆಯಿತು ಇದು +ನನಗೂ ನನ್ನ ತಾಯಿಗೂ ಇದ್ದ ಕೊನೆಯ +ಪಾರ್ಥಿವ ಸಂಬಂಧ; ಈಗ ಅದೂ ಹರಿ. +ಯುತ್ತಿದೆ. ತಾಯಿ ಸತ್ತರೂ ಈ ವರೆಗೆ +ಅವರ ಅಸ್ಥಿಯನ್ನಾದರೂ ಮುಟ್ಟಬಹು- +ದಾಗಿತ್ತು. ಇನ್ನು ಮೇಲೆ ಆ ಸ್ಪ ಜ್ಯ ಕೂಡ +ಮೊರೆಯುವಂತಿಲ್ಲ. ಈ ಯೋಜನೆ ಹೊಳೆ + + +ಹ + + +ಗಿ೫ + + +ದಾಗ ನನಗೆ ಸಹಿಸಲಾರದ ದುಃಖ ಉಕ್ಕಿ +ಬಂತು. ತಾ, ವು. ಉ, + +ಉಡುಪಿಯಲ್ಲಿ ಪರ್ಯಾಯ ಮಹೋ +ತ್ಸವದ ದಿನಗಳು. ನಾನೂ ನಮ್ಮ ಬ್ಯಾಂ +ಕಿನ ಅಕೌಂಟೆಂಟರೂ ಒದು ರಾತ್ರಿ ಉ- +ತ್ಸನ ನೋಡಲು ಹೋಗಿದ್ದೆವು. ಸುಖ +ವಾಗಿ ಸಂಚರಿಸುವುದಿರಲಿ, ಅಲುಗಾಡಲು +ಕೂಡಾ ಅವಕಾಶನಿರದಷ್ಟು ಜನದಟ್ಟಣೆ +ಯಿತ್ತು. ಆಂತಹುದರಲ್ಲಿ ಯಾರೋ +"ಹೋ ಹೋ), "ಹೋ ಹೋ.--' ಎಂದು +ಕೂಗುತ್ತಾ ಬರುತ್ತಿರುವುದು ಕೇಳಿಸಿತು. +ಆ ಸದ್ಗು ಕೇಳಿದ ತಕ್ಷಣ ನಮ್ಮ ಹತ್ತಿರವಿ + + +ದವರು, "ಸ್ವಾವಿ.ಗಳು ಬಂದರು', "ಸ್ವಾ- +ನಿಂಗಳು ಬಂದರು? ಎನ್ನುತ್ತಾ ಸರಿದು +ನಿಂತರು. ಒಬ್ಬರು ಸುಖವಾಗಿ ಹೋಗು + + +ವಷ್ಟರಮಣಟ್ಟಿಗಿನ ದಾರಿಯಾಯಿತು. ಒಬ್ಬ +ಬ್ರಾಹ್ಮಣ ಹುಡುಗ ದೀಪಹಿಡಿದು "ಹೋ +ಹೋ' ಎಂದು ಮುಂದುವರಿಯುತ್ತಿದ್ದಂತೆ +ಸ್ವಾಮಿಂಗಳೊಬ್ಬರು ಅವನ ಹಿಂದೆ ನಡೆದಿ + + +ದ್ದರು. ಅವರ ಹಿಂದೆ ಇನ್ನೆರಡು ವಟು +ಗಳು. +ಸ್ವಲ್ಪ ಹೊತ್ತಿ ನಲ್ಲಿ ನನ್ನ ಸ್ನೇಹಿತರು + + +ಥಟ್ಟನೆ ಗಾಬರಿಯಾಗಿ ಕ್ಕ ತಸೆಗಳನ್ನೆ ಲ್ಲಾ +ಚನಾ ನೋಡಿದರು. ತಕ್ಷಣ ಕಂಗಬ್ಟು] + +ನುಡಿದರು : *ಫಘಾತವಾಯಿತು. ನಮ್ಮ +ಬ್ಯಾಂಕಿನ ಸೇಫ್‌ ರೂಮಿನ ಕೀಲಿಕೈ ಕಾಣಿ +ಸುವುದಿಲ್ಲ.. ಬಹುಶಃ ಆಗ ಬಟ್ಟೆ ಕೊಂಡೆ +ವಲ್ಲಾ, ಆ ಜವುಳಿ ಅಂಗಡಿಯಲ್ಲಿ ಬಿಟ್ಟು +ಬಂ ದಿರಬೇ ಕೆಂದು ತೋರುತ್ತ ದೆ. ಹೆ +ದರೂ ಕೈಕೊಟ್ಟ ಕೆ ನನಗೆ ಉಳಿಗಾಲನಿಲ. +ಈ ಕೂಡಲೆ ಹೋಗೋಣ ನಡಿ” ಎಂದರು. + + +ತ ಕಸ್ತೂರಿ, ಜುಲೈ ೧೯೬೨ + + +ನನ್ಗ ಸ್ನೇಹಿತರ ದುಃಸ್ಥಿತಿ ನೋಡಿ +ಉತ್ಸವವೂ ಬೇಡವೆನಿಸಿತು. ಕೈಗಡಿ +ಯಾರ ನೋಡಿಕೊಂಡೆ. ಒಂಭತ್ತಕ್ಕೆ ಹತ್ತು +ನಿಮಿಷಗಳಿದ್ದವು. ನನ್ಗ ರೂಮಿನ ಹತ್ತಿ +ರವೇ ಇರುವುದು ಆ ಅಂಗಡಿ. ಒಂಭತ್ತಕ್ಕೆ +ಸರಿಯಾಗಿ ಬಾಗಿಲು ಹಾಕುವ ಕ್ರಮ +ಅವರದು. ಈ ಅಪಾರ ಜನಸಂದಣಿ ದಾಟ +ಅಷ್ಟು ದೂರದ ಅಂಗಡಿಗೆ ಹತ್ತೇ ನಿಮಿಷ +ಗಳಲ್ಲಿ ಹೋಗುವುದು ಸಾಧ್ಯವೇ? +ಥಟ್ಟನೇ ಹೊಳೆಯಿತು ಉಪಾಯ. +"ನನ್ಗ ಸ್ನೇಹಿತರನುು ಒಂದಿಟ್ಟುಕೊಂಡು +ಹೊರಟಿ-."ಹೋ ಹೊಲ, "ಹೋ ಹೋ' +ಎನ್ನುತ್ತಾ. ತಕ್ಷಣ ಚಮತ್ಕಾರ ಕಂಡು +ಬಂತು. "ಸ್ವಾನಿಗಳುಬಂದರು', “ಸ್ವಾವಿು +ಗಳು ಬಂಜರು ಎನ್ನುತ್ತಾ ಜನಸಂದಣಿ +ದಾರಿ ಮಾಡಿಕೊಟ್ಟಿತು. ಸುಖವಾಗಿ ಐದೇ +ನಿಮಿಷಗಳಲ್ಲಿ ಅಂಗಡಿ ತಲುಪಿದೆವು! +_ ಹೆಬ್ಬಾರ, ಉಡುಪಿ, + + +ಒಂದು ದಿನ ಅಂಚೆಯವನು ನಮ್ಮ +ತಂದೆಯವರ ವಿಳಾಸಕ್ಕೆ ಬಂದ ಒಂದು +ಪಾಕೀಟನನ್ಸು ನಮ್ಮ ಕ್ಸೆಗೆ ಕೊಡುತ್ತ +“ಇದು ನಾಟ್‌ಪೇಡ್‌ ಇದೆ. ೩೦ ನಯೇ +ಪೈಸೆ ಕೊಡಿರಿ? ಎಂದು ಹೇಳಿದನು. ಆ +ಪಾಕೀಟಗೆ ಅಂಚೆಯ ತಿಕೀಟು ಹಚ್ಚಿ +ದ್ದಿಲ್ಲ. ಇದು ಯಾರು ���ಳಿಸಿದ್ದಿರಬಹು +ದೆಂದು ನಾವು ಅದನ್ನು ಸೂಕ್ಷ್ಮವಾಗಿ ಹರಿ +ಶೀಲಿಸಿದಾಗ ಹುಬ್ಬಳ್ಳಿಯಲ್ಲಿರುವ ನಮ್ಮ +ಅಣ್ಣನ ನಿಳಾಸವು ಅದರ ಮೇಲಿದ್ದು ದನ್ನು +ಯಾರೊ ಖಪೆನ್ಸಿಲಿನಿಂದ ಹೊಡೆದು ಹಾಕಿ +ನಮ್ಮ ತಂದೆಯ ನಿಳಾಸವನ್ನು ಗೀಚಿದ್ದು +ಕಂಡುಬಂದಿತು. ಬಹುಶಃ ಇದು ನಮ್ಮ +ಅಣ್ಣನ ಮಕ್ಕಳ ತಂತ್ರವಿರಬೇಕೆಂದು +ಗ್ರಹಿಸಿ ೩೦ ನಯೇ ವೈಸೆ ಕೊಟ್ಟು ನಡ + + +ಪಾಕೀಟನ್ನು ಸ್ವಾಧೀನಪಡಿಸಿಕೊಂಡೆವು ಸ + + +ಆದನ್ನು ಒಡೆದು ನೋಡಿದಾಗ ಆದರೊ- +ಳಗೆ ನಮ್ಮ ಅಣ್ಣನ ೮-೯ ವರ್ಷದ ಮಗಳು +ತನ್ನ ಅಜ್ಜಿಗೆ (ನಮ್ಮ ತಾಯಿಗೆ) ಬರೆದ. +ಕಾಗದವಿತ್ತು. ಅದರೊಳಗೆ ಅವಳು +ಇಲ್ಲಿಯ ಕ್ಷೇಮ ಸಮಾಚಾರವನ್ನು ಕೇಳಿ +ದಳು. ಸ್ವತಂತ್ರವಾಗಿ ಪಾಕೀಟನ್ನು +ಊರಿಂದೂರಿಗೆ ಕಳಿಸಿದ ಅವಳ ಧೈರ್ಯ +ವನ್ಸೂ ನಿಳಾಸ ಹಾಗು ಊರಿನ ಹೆಸರು +ಅಸ್ಪಷ್ಟವಾಗಿದ್ದರೂ ಆದನ್ನು ನಮಗೆ ಸರಿ +ಯಾಗಿ ಮುಟ್ಟಿಸಿದ ಅಂಚೆ ಶಾಖೆಯ:ದಕ್ಷ- +ತೆಯನ್ನೂ ನಾವು ಶ್ಲಾಫಿಸಿದೆವಲ್ಲದೆ ೩೦ +ನಯೆ ಪೈಸೆ ದಂಡವನ್ನು ತೆತ್ತದ್ದು ಸಾರೃಕ +ವಾಯಿತೆಂದು ಸಂತೋಷ ತಾಳಿದೆವು. +ಈ ನಿಷಯವನ್ನು ನಾವು ಹುಬ್ಬಳ್ಳಿ +ಯಲ್ಲರುವ ನಮ್ಮ ಅಣ್ಣನಿಗೆ ತಿಳಿಸಿದಾಗ +ಅವರು ಕೂಡ ಬಹಳ ಆಶ್ಚರ್ಯಪಟ್ಟಿರು. +ಆವರಿಗೆ ಇದಾವುದೂ ಗೊತ್ತಿದ್ದಿಲ್ಲವಂತೆ. +ಒಂದು ದಿನ ಈ ಚಿಕ್ಕ ಬಾಲಿಕೆಯು ಕೆಳಗೆ +ಬಿದ್ದ ಖಾಲಿ ಪಾಕೀಟನ್ನು ತೆಗೆದುಕೊಂಡು +ಅದರೊಳಗೆ ತಾನು ಬರೆದ ಕಾಗದದ +ತುಂಡು ಇಟ್ಟು ಅಂಚೆ ಪೆಬ್ಬಿಗೆಯಲ್ಲ +ಹಾಕಿ. ಬಂದು. “ನಾನು ಹೊಸಪೇಟೆಗೆ +ಇವತ್ತು ಪತ್ರ ಹಾಕೀನಿ. ನಾಕು ಮಂದಿಗೆ +ಅದನ್ನು ತೋರಿಸಿದೆ. ಅದು ಮುಟ್ಟಿಯೇ +ತೀರುವುದೆಂದು ನನಗೆ ಹೇಳಿದರು? ಎಂದು +ಸಂತೋಷದಿಂದ ಕುಣಿಯುತ್ತ ಹೇಳಿದ +ಳಂತೆ. ಈ ಪಾಕೀಟಿಗೆ ಅಂಚೆ ತಿಕೀಟು +ಹಚ್ಚಲು ತಾನು ಹಣ ಕೊಬ್ಬಿದ್ದಿಲ್ಲವಾದ್ದ +ರಿಂದ ಮತ್ತು ಹೊಸಪೇಟೆಯ ನಿಳಾಸ +ವನ್ನು ಬರೆಯುವುದು ಅವಳಿಗೆ ಆಸಾಧ್ಯ +ವೆನಿಸಿದ್ದರಿಂದ ಅವಳ ವರಾತಿನಲ್ಲಿ ನಿಶ್ವಾಸ +ವಿಬ್ಬದ್ದಿಲ್ಲವಂತೆ. ಇದನ್ನು ಕೇಳಿದ ಮೇಲೆ +ಈ ಜಬಾಲಿಕೆಯ ಸಾಹಸವು ನನ್ಮುನ್ನು +ದಿಜ್ಮೂಢರನ್ನಾಗಿ ವಮುಡಿತು. +ಕು. ರಕುಮಾ ಮತ್ತಿ ಹಳ್ಳಿ + + +ಓಂದು ಅಪೂರ್ವ ಮರಾಠಿ ಕಥೆ + + +ಮೂಲ: ವಾಮನ ಚೋರಘಡೆ +ಅನುವಾದ: ದ, ಬಾ. ಕುಲಕರ್ಣಿ + + +ಖಾ ವಿಲಕ್ಷಣ । +೧) +ಅದು ಸ್ವಪ್ಪ ಪ್ನವಿದ್ದೀತು-_ ಎಂ ದು ನನಗೆ +ಇನ್ನೂ ಬಮ ಖ್ಮು ಅನ್ನಿಸುವುದುಂಟು, ಆದ + + +ರದು ಸ್ವಪ್ನ ವಲ್ಲ. ಜು ಯಾವುದಕ್ಕೆ ಸ್ವಪ್ನ +ವೆನ್ನುತ್ತೇವೆ.? ಬಾವಾಗಲಾದರೂ ಅಂಥ + + +ಘಟನೆಯೊಂದು ಮನಸ್ಸಿನ ನಲ್ಲಿ ತರಂಗಿತವಾಗಿ +ಹೋದಾಗ | ಅಂಥ ವಿಚಾಕ' ನನ್ನ ಮನಸ್ಸಿ ನಲ್ಲಿ +ಎಂದೆಂದೂ ಬಂದಿಲ್ಲ. ಆದ್ದರಿಂದಲೇ ಎಲ್ಲಾ +ವಿಲಕ್ಷಣವಾದದ್ದು. + +ಸೌ. ಲೀಲಾ ಜ್‌ ಜೊ ಇಪ್ಪತ್ತೆ ರಡರ + + +ಷ್ಛಕುತ “ಜು ಬಗ್ಗೆ ಕೆಲವೊಂದು + + +೪ಜಿ ಕು ಭನ +ಚೆಂದವಲ್ಲ ; ಜೆಲುವೆಯೂ ಅಲ್ಲ +ಹೆಚ್ಚಿನ ತ ಕ +ಬ +ಬೇಕು. +್ರ ತ ೯ + +ಇವಳು ಸಶಿಕಿತಳ. ಮನೆಯಲಿ +ಕ ಮಾಡು ವ್ರದಾದರೂ ಏ ಏನು 9 + +ಈ ಕಾಲೇಜಿಗೆ ಬಂದಳು. 0 +ದರ�� ಶೈಕ್ಷಣಿಕ ಅಭ್ಯಾಸದ ಕೊರತೆ +ಕೊನೆಗೆ ಮಾಸ ಸೈರಣಿಯಾದರೂ ತಸ +ನೀತು- "ಎಂಬುದೇ ಉದೆ ನಶ. ದಿ +೫. 6.3 + + +ಇಡ +ಣಿ ಸೆ + + +ಯಾವುದೇ ಮಾತಿಗೆ ನಮ್ಮ] ನೊಂದು ಮತ ಇದ್ದೆ + + +ಢಿಯೇ, ಹಾಗೆ: ಸುಶಿಕ್ಷಿತ +ಧ್ಯೇಯವೆಂದಕೆ ನೌಕರಿ. + +ನನಗೆ ಪರಿಚಿತಳು ; ಗೆಳತಿಯೆಂದು ಯಾರಿ +ಗನ್ನಬೇಕು? ಯಾರೊಡನೆ ಹೊಂದಿಕೆಯಾಗು +ವುದಿಲ್ಲವೋ, ' ಒಂದಿಷ್ಟೂ ವಿಚಾರಸಾಮ್ಯವಿ- +ಲ್ಲವೋ ಅವಳಿಗನ್ನ ಬೇಕೆ? + +ಆದರೂ ಅವಳೊಡನೆ ಮಾತಾಡದಿರಲು ಆಗು +ವುದಿಲ್ಲ. ಅವಳಾದರೂ ಅದಕ್ಕೆ ಂಡಾದರೂ ಅಡ್ಡಿ + + +ಸ್ತ್ರೀಯ ಅಂತಿಮ + + +ಮಾಡುವಳೆನ್ಸ ಬೇಕೆ ' ಸುದ್ದಿ ಬಿಲ್ಲ. ಸಂಭಾ +ಷಣೆಯಾದರೂ ಬಗೆಬಗೆಯ ದು. ನೀನೇನೋ +ಪತಿಯನ್ನು ಆಯ್ದುಕೊಂಡೆ. ಅವನೋ.-.-- + + +ತೀರ ಇದಾಗಿದ್ದಾನೆ. ನಿನಗೊಂದಿಷ್ಟೂ ಶೋಭಿ +ಸುವಂತಿಲ್ಲ'” ಎಂದು ನಾನವಳಿಗೆ ಬಮ್ಮೆ ಅಂ ಡಿ +ದ್ದೆ. ಅದಕ್ಕ ವಳು ಚಟ್ಟನೆ ಉತ್ತ ರಳೊಟ್ಟಿ ದ್ಡಳು +“ನಾನವರನ್ನು ಆರಿಸಿದ್ದು ನನಗಾಗಿ ; ನಿಮ +ಎಂದೇನೂ ಅಲ್ಲವಲ್ಲ !” ಎಂದು: + +ಅದು ನಿಜ ; ಆದರೂ ಒಂದು ರೂಢಿಯಂತೆ +ಅಭಿಪ್ರಾಯ ಸೂಚಿಸಿದ್ದೆ. ಲೋಕದ + + +ಇರುವುದಲ್ಲವೆ ? + + + + + +ಸಿಕ ಲ, ಉಂಲಲ್ಭೃ ೧೯೬೨್ರ + + +ಮತ್ತೊಮ್ಮೆ ಹೀಗೇ ಮಾತಿಗೆ ಮಾತು ಬಂತು. +ಅವಳು ತನಗಾಗಿ ಸೀರೆ ತಂದಳು. ನಿರುಕಿಸಿ- +ಪರುಕಿಸಿ “ಇದರ ಬಣ್ಣ ಹೋಗುತ್ತದೆ” ಎಂದಿದ್ದೆ. +ಅವಳ ಮರುಮಾತು : “ನೀವೇನಾದರೂ ಉಪ +ಯೋಗಿಸಿ ನೋಡಿದ್ದೀರಾ?” ಎಂದು. + +ಈ ಮಾತಾದರೂ ಸುಳ್ಳಲ್ಲ. + +ಇಂಥ ಜಗಳಗಳು ಸದಾ ನಡೆಯು ಬ +ದಿನವೂ ಇದೇ ಹಾಡು. ಇದರಲ್ಲೆ ನು ಸ್ವಾರಸ್ಯ +ನಾನಾದರೂ ಅವಳೊಡನೆ ಯಾಕೆ ಸ +ಬೇಕು--ಇದೇ ಒಂದು ಪ್ರಶ್ನೆ. ಕೇವಲ ಮಾತಾ +ಡಬೇಕೆಂದೇ ನಾನೇನು ಮಾತಾಡುತ್ತಿದ್ದಿಲ್ಲ. +ಇಷ್ಟು ಮಾತ್ರ ನಿಜ, ನನ್ನ ಪ್ರಿಯ ಜನರೆಲ್ಲ +ಶಿಂದ ನಾನು ದೂರವಿದ್ದವನು. ಇಲ್ಲಿಯ ನನ್ನ +ಸಹಾಧ್ಯಾಯಿಗಳೊಂದಿಗೆ ಮಾತಾಡುವುದೆಂದಕೆ +ಅವೇ ಮಾಮೂಲಿ ಮಾತುಗಳು. ಜಗಳಾಡುವು +ದೆಂದರೂ ಉತ್ಕಟತೆ ಬೇಕು. ಆದರೆ ಇಲ್ಲಿ +ಖರೇ ಚಹಾ ; ಖಾಲಿ ಮಾತು. ಇದಕ್ಕೆ ಮನಸ್ಸು +ರಮಿಸದಿದ್ದರೆ ? ಮತ್ತೇನೂ ಇಲ್ಲ. ಅಲ್ಲದೆ +ಮನಸ್ಸಿನ ಎಳೆತವೆಲ್ಲ ಬೇರೊಂದು ಕಡೆಗೆ ! + +ಗಂಡು ಅಕೆಕೊರೆ ನಂಬುಗೆ--ನೆಚ್ಚಿ*ೆ +ಗಳಲ್ಲಿ ಒಮ್ಮೊಮ್ಮೆ ಸುಖ ಕಾಣುತ್ತಾನೆ. ಹೆಣ್ಣು +ಅವನಿಗೆ ಬೇಕೆನಿಸುವುದು ಇದಕ್ಕಾಗಿಯೇ. +ಅನೇಕ ಕಾರಣಗಳಿಂದ ಅವರಿಗೆ ಅವಳಿಲ್ಲದೆ +ನಡೆಯುವುದಿಲ್ಲ. ಮನಸ್ಸಿಗೂ ಆತಂಕ. ಹೀಗೆ +ನಿರ್ಬಲನಾಗುವುದು, ಇಂಥ ನಿಷ್ಟ್ರಭನಾಗು +ವದು--ನಿತ್ಯದ ಕೋಟಿಲೆಗಳ ವೃತ್ತಿ- ಪ್ರವೃತ್ತಿ +ಗಳಿಂದ ದೂರ ದೂರವಾಗುವ ಸಂ ಂಧಿಯನ್ನ ಖೆ +ಯಾವಾಗಲೂ ಬಯಸುತ್ತಾನೆ. + +ಇಂಥ ಸಂಧಿಯನ್ನು ಲೀಲಾ ನನಗೆ ಒದಗಿಸು +ತ್ತಿದ್ದಳೆ? ಇದ್ದರೂ ಇರಬಹುದು. ನನಗೆ ಬೇರೆ +ಏನೂ ಬೇಕಾಗಿರಲಿಲ್ಲ. ಅವಳ ಬುದ್ಧಿ ವಂತಿಕೆ, +ಹೃದಯವಂತಿಕೆ ೨. ಅವುಗಳದೇ ನು ಉಪ +ಟೋ ನನಗೆ? ಅವುಗಳ ಮೇಲೆ ಹೇಳಿಕೊ- +ಳ್ಳುವಂಥ ಒಡೆತನವಿದ್ದಿಲ್ಲ ನನಗೆ. ಅದನ್ನೆಲ್ಲ +ಅವಳು ಸಂಪೂರ್ಜವಾಗಿ : ಒಬ್ಬ ವೃಕ್ತಿಗೆ ಅರ್ಬಿಸಿ + + +ಬಿಟ್ಟಿದ್ದಳು. ಅಲ್ಲ���ೆ ಸಂಪೂರ್ಣ ಸುಖೋಪ +ಭೋಗವನ್ನಾದರೂ ಅವಳು ಪಡೆಯುತ್ತಿದ್ದಳು. +ಇನ್ನೊಬ್ಬನ ಬುದ್ಧಿಯ, ಹ ದಯದ, ವೈಭವದ +ಪರವೆಯಿರಲು ಅವಳಿಗೆ ಏನು ಕಾರಣವಿತ್ತು? + +ನಮ್ಮ ನಮ್ಮ ಸತತ ಸಂಘರ್ಷಕ್ಕೆ ಇದೇ +ಕಾರಣವಾಗಿರಬೇಕು. ಇದೇ ನನ್ನ ದಾರಿಗೆ +ಅಡ್ಡಿಯಾಗಿ, ನನ್ನ ಬುದ್ಧಿಯನ್ನು ನಿಷ್ಟಭಗೊಳಿ +ಸುವ ಗುರಿಯಾಗಿರಬೇಕು. ತನ್ನ ಬೌದ್ಧಿಕ. +ನಿಕಷವೆಂದಷ್ಟೆ ನಾನವಳಿಗೆ ಬೇಕಾಗಿರಬೇಕು. +ನನ್ನ ಹೃದಯಕ್ಕೆ ಮಾತ್ರ ಅವಳೆಂದೂ ಕೈಯಿಕ್ಕಿ +ದವಳಲ್ಲ. ಇದು ನಿಜ. + +ನನಗೆ ಮಾತ್ರ ಮನಸ್ಸಿನ ದುರ್ಬಲತೆಯೆಲ್ಲಿ +ಏನೇನೋ ಅನಿಸುವುದು. ನನ್ನೊಡನೆ ಅವಳು +ಸರಿಯಾಗಿ ಮಾತಾಡಬೇಕು ; ಸರಿಯಾಗಿ ನಡೆ +ದುಕೊಳ ೈೈಬೇಕು--ಅನಿಸುವುದು. ಈ ವಿದ್ಯಾಶ್ಮಿ + +ಜೀವನ ನಾಲ್ಕು ದಿನಗಳದು. ಅಷ್ಟರಲ್ಲೇ ಎಲ್ಲಾ +ಕೆಟ್ಟು ಒಗೆ ಮೊದಲಿನ” ಗುರುತು +ಮಾಜಿಹೋಗಬಾರದು. ಹೀಗಾದರೆ ಸರಿ, ಹಾಗಾ +ದರಿ ತಪ್ಪೆ ___ಹೀಗೆ ಅನೇಕ ವಿಚಾರ ಬರುವವು. + +ನಿಜ, ಹಾಗಾಗಿದ್ದರೆ ಏನಾಗುತ್ತಿತ್ತು -- +ಯಾರಿಗೆ ಗೊತ್ತು? + +ಹೀಗೆ ಇಂಥ ಸಂಬಂಧಗಳಿಂದ ಸಂಶಯದ, +ಸಂಘರ್ಷದ ಬೀಜ ನನ್ನ ಮನಸ್ಸಿನಲ್ಲಿ ಊರಿ +ಕೊಂಡಿದ್ದರಿಂದ ಲೀಲೆಯ ಬಗ್ಗೆ ನನಗೆ ಆತ್ಮೀ +ಯತೆಯೂ ಐನಿಸಿತ್ತು; ಅಂಜಿಕೆಯೂ ಉಂಟಾ +ಗಿತ್ತು. ಯಾರಿಂದ ನಮ್ಮಷ್ಟಕ್ಕೆ ನಾವು ಬೇಕೆಂ +ತಲೇ ಹೆದರಿಕೊಳ್ಳುವೆವೋ ಮುಂದೆ ಮುಂದೆ +ಅವರದೇ ಭೀತಿಯಾಗುತ್ತದೆ ನಮಗೆ. ನನ್ನೊಬ್ಬ +ಶಿಕಾರಿ ಮಿತ್ರ ಇಂದಿಗೂ ಸಹ ಇಲಿಗೆ ಮತ್ತು +ಕಪ್ಪೆಗೆ ಹೆದರುತ್ತಾನೆ. + +ತ ೈರೃವೆಂದರೆ ಇಂಥವಳು ಸೌ. ಲೀಲಾ +ದೇಶಪಾಂಡೆ ; ಮತ್ತು ಇಂಥವನು ನಾನು! + +ಇನ್ನು ಇದು ಸ್ವಪ್ನವೋ--- ಮತ್ತೇನು ಎಂದೆ +ನೆಲ್ಬ- ಅದನ್ನು ಹೆ ಹೆಳುತ್ತೆ ನೆ. + +"ಅರ್ಥಾತ್‌ ಇಂಥ ಈ ಹೆಂಗಸು ಹೇಳದೆ + + +ಬಾಂಬಯ ದುರ್ಗಂಧವನ್ನು +ಕಾಟೀಟಿಸಿಂದ ತೊಲಗಿಸಿ೦ಿ + + +ಅದರೊಂದಿಗೆ ದಿನವಿಡೀ + + +ಷಪಂತಕ್ಷಯವನ್ನು ಇದಿ೦ಸಿರಿ + + +ನ ಏಕೆಂದರೆ : ಕಾಲ್ಗೇಟ್‌ ಡೆಂಟಿಲ್‌ ಕ್ರೀಮ್‌ ನೊಂದಿಗೆ +ಆ ತ್ಯ ್‌ತ್ಛಿ ತ ನಂ ವ್‌ಕ ಕ ನಿಕಿ ಹಲ್ಲುಜ್ಜುವುದರಿಂದ ಬಾಯಿಯಲ್ಲಿ ದುರ್ಗಂಧ +ವನ್ಮುಂಟುಮಾಡುವ ಹಾಗೂ ಹಲ್ಲುಗಳನ್ನು ಕ್ಷಯಿ: +ಸುವ ಶೇಕಡ 85ರಷ್ಟು ಕ್ರಿಮಿಗಳು ನಾಶವಾಗುತ್ತತೆ. +ಊಟವಾದೊಡನೆ ಕಾಲ್ಗೇಟ್‌ನಿಂದೆ ಹಲ್ಲುಜ್ಜು ವುದೆರಿಂದೆ +ದಂತಮಂಜನಗಳ ಇತಿಹಾಸದನ್ಲೇ ಹಿಂದೆಂದೂ ಆಗದಷ್ಟು +ಅಧಿಕ ಜನರ ದಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆ +ಗಟ್ಟಿಲು ಸಾಧ್ಯವಾಗುತ್ತದೆ. ಇದಲ್ಲದೆ ಕಾಲ್ಲೇಟ್‌ನಿಂದ 10 +ರಲ್ಲಿ? ಸಂದರ್ಭಗಳಲ್ಲಿ ಬಾಯಿಯ ದೆರ್ಗಂಧವು ಕೂಡಲೇ +ನಿವಾರಿಸಲ್ಪಡುತ್ತದೆ. ಈ ಎರಡು ಪ್ರಮಾಣಗಳನ್ನು +ಕಾಲ್ಲೇಟ್‌ ವೈಜ್ಞಾನಿಕ ಪರೀಕ್ಷೆಗಳ ಮುಖೇನ ಸಿದ್ಧೆ ಗೊಳಿಸಿ +ರುತ್ತದೆ. ಕಾಲ್ಗೇಟಗೆ ಮಾತ್ರ ಈ ಪ್ರಮಾಣವಿದೆ! +ಊಟವಾದ ಮೇಲೆ ಬರೇ ಬಾಯಿ ಮುಕ್ಕಳಿಸುವುದರಿಂದೆ +ಪ್ರಯೋಜನವಾಗಲಾರದು ಪ್ರತಿ ಊಟದ ಮೇಲೆ ತಪ್ಪದೆ +ನಿಮ್ಮ ಹಲ್ಲುಗಳನ್ನು ಕಾಲ್ಲೇಓನಿಂದ ಉಜ್ಜಿರಿ. ಇದರ ಪ್ರಬಅ +ವಾದ, ಸಂದು ಸಂದುಗಳಿಗೆ ಒಳನ���ಗ್ಗುವ ನೊರೆಯು ಆಗೋ +ಚರವಾದ ಹಲ್ಲುಗಳ ನಡುವಿನ ಸಂದುಗಳಗೆ ಹೊಕ್ಸು ನಿ +ಬಾಯಿಯ ದುರ್ಗಂಧಕ್ಕೂ, ಹಲ್ಲುಗಳ ಕ್ರಯಿಸುವಿಕೆಗೂ +ಕಾರಣವಾದ ಆ ಕೊಳೆಯುತ್ತಿರುವ ಆಹಾರ ಕಣಗಳನ್ನು +ನಿವಾರಿಸಿ ಸ್ವಚ್ಛಗೊಳಿಸುವುದು +ಮಕ್ಕಳಿಗೆ ಕಾಲ್ಲೇಖಏಿನಿಂದೆ +ಹಲ್ಲುಜ್ಜುವ ವುದೆಂದರೆ ತುಂಬಾ +ಪ್ರೀತಿ, ದೀರ್ಭಕಾಲ +ಉಳಿಯುವ ಅದರ ನೆಚಿ,ನ +ಪರ್‌ಮಿಂಟ್‌ ಸ್ವಾದವು +ಇದರಲ್ಲಿ ಕೂಡಿರುತ್ತದೆ. + + + + + + + + + + + + + + + + + + + + + + + + + + + + +ಊ೮ತಶಎ ಳ್‌.!!3೧ + + +ಕ + + +ನಿಮಗೆ ಹಲ್ಲುಪುಡಿ ಹೆಡ್ಕು ಇಷ್ಛವಾಗಿರರೆ ಈ +ಅಲ್ಲಾ ಪ್ರಯೋಜನಗಳನ್ನು ಕಾಲ್ಲೇಟ್‌ ಟೂತ್‌ +ಪೌಡರ್‌ನಿಂದಲೂ ಪಡೆಯಿರಿ..,ಒಂದು ಡವ್ಳಿ + + +ಹಲವು ಕಿಂಗಳುಗಳವರೆಗೆ ಸಾಕಾಗುವುರು | + + + + + +ಬಿನಿಂದೆ ತಪ್ಪದೆ ಹಲ್ಲುಜ್ಜು ವುದರಿಂಡೆ +ಬಾಯಿಯ ದುರ್ಗಂಧವು +ನಿವಾರಿಸಲ್ಪಡುತ್ತದೆ + + +ದಂತಕ್ಷಯವನ್ನು +ವಿರೋಧಿಸಲಾಗುವುದು +ಹಲ್ಲುಗಳು ಪರಿಶುಭ್ರವಾಗಿ +ಉಳಿಯುವವು + + +& « «ತಿ + + +ಬಾಯಿಯ ದುರ್ಗಂಧವನ್ನು ನಿನಾರಿಸಲು +ಗ,ಪಂಚದ ಇನ್ನಿತರ ಡೆಂಬಿಲ್‌ +ಡಿ 28 ಆ 1 ಂ + + +ಮತ್ತು ಹಲ್ಲುಗಳು ಶುಭೈವಾಗಿರಲು.,, ಹೆಚ್ಚಿಗೆ ಜನರು +ಕ್ರೀಮ್‌ಗಳಿಗಿಂತ ಅಧಿಕವಾಗಿ ಕಾಲ್ಗೇಟನ್ನೇ ಕೊಂಡುಕೊಳ್ಳುತ್ತಾರೆ + + +“ "ಹೇಗೆ ಬದಲಿಸೆಬೇಕು? + + +೨೦ ' ಕಸ್ತೂರಿ, ಜುಲೈ ೧೯೬೨ + + +ಹೇಳದೆ, ಒಂದು ದಿನ ಸಂಜೆಯ ಐದು ಗಂಟಿಗೆ, +'ವೈವಸ್ಥಿ ತವಾಗಿ ಡ್ರೆಸ್‌. ಮಾಡಿಕೊಂಡು ನನ್ನ +ಳೋಣೆಗೆ ಬಂದದ್ದನ್ನು ಕಂಡು ನನ್ನ ಆಶ್ಚರ್ಯಕ್ಕೆ +ಅಂತಪಾರವಿಲ್ಲದಾಯಿತು. `ನನ್ನದೋ ಮನೆಯ +ಉಡಿಗೆ- ತೊಡಿಗೆ; ಮತ್ತೆಲ್ಲಾ ಅವ್ಯವಸ್ಥೆ. ಆದರೆ +_ ಅತ್ತ ನನ್ನ ಲಕ್ಷ್ಮವಾದರೂ ಐಲಲ್ಲಿತ್ತು? ನಾನು +ಸುಮ್ಮನೆ `ನೋಡುತ್ತಿದ್ದೆ. + +“ನನ್ನ ಡ್ರೆಸ್‌ ವ್ಯವಸ್ಥಿತವಾಗಿದೆ--- ಅಲ್ಲವೆ?” + +"ಹೌದು; ಮತ್ತೆ?” + +“ಹೀಗೆ. ಜನ "ಯಾವಾಗ ಡ್ರೆಸ್‌ +ತ್ತಾಕೆ?” + +“ಇನ್ನೊಬ್ಬರ ತೋಣೆಗೆ ದೌಡು ಹೊರಟಾಗ.” + +“ಸುಚೇಷ್ಟೆ ಮಾಡುವಷ್ಟು ನನ್ನ +ಶುಲ್ಲಕವಲ್ಲ. ತಿರುಗಾಡಲು ಹೋಗಬೇಕೆಂದು + + +ಬಂದದ್ದು ನಾನು. ಹೋಗೋಣ. ಬಹಳ ದೂರ, + + +ಹೋಗೊ(ಣ; ಬಹಳಷ್ಟು ಸುತ್ತಾಡಬೇಕೆನಿಸಿದೆ +ನನಗೆ.” + +ವ ಪರೆಗಿನದೆಲ್ಲಾ ಸರಿಯಾಗಿತ್ತು. . ಆದರೆ +ಈಗ:ನಾನು: ಬಟ್ಟೆ ಬದೆಲಿಸೆಬೇಕಾಯಿತು. ' ಇಲ್ಲಿ +ಬ್ರಹ್ಮಚಾರಿಗಳ ಕೋಣೆ. +ಮುಚ್ಚುಮರೆ ಏನೂ ಇಲ್ಲ. ಇನ್ನೊಬ್ಬರ +ಷಫೋಣೆಗೆ ಹೋಗಿ ಬದಲಿಸಬೇಕೆಂದೆಕೆ ಅವರಿ +ಗೆಲ್ಲಾ ಹೇ ಳಬೇಕಾಗುತ್ತದೆ. 'ಮತ್ತವರೂ ತಿರು +ಗಾಡಲು 'ರುತ್ತೇನೆಂದಳೆ? + +“ ಡ್ರೆಇೌ ಮಾಡಿರಲ್ಲ. ” + +& ಜದಕ ಖಡಿ +1. * ಆದಕೆ ಏನು? ನಾನು ಇಲ್ಲೇ ಬಾಗಿಲನ್ಲಿ- +ಹೊರಗೆ ನೋಡುತ್ತ ನಿಲ್ಲುತ್ತೇನೆ. ಚಟ್ಟಿನೆ ಡ್ರೆಸ್‌ +ಮಾಡಿರಿ ನೋಡೊಣ!" + +ವ ನಿಸ್ಸೆಂಕೋಚ ಭಾವ ೨- ಇದಾವ'ರೀತಿ + +(ತು- ಅದೇ ನನ್ನ ತಿಳಿವಿಗೆ ನಿಲುಕದಾಗಿದೆ. +ಗೆ ಗೆನನ್ನ ತನವೇ ಉಳಿಯಲಿಲ್ಲ. ಯಾವ ಬಟ್ಟೆ +ಕೊಳ್ಳ ಬೇಕು? +ಂ ಆಯಿತೇ ಡ್ರೆಸ್ಸು? ನಿ +ನೆಗೆ ಒಂದು ಉದ ದೆ.ಜ + + +ಎ + + +ಪ + + +ನೋಡೋಣ? ೫ +ಬೃ, ಪಾಯ + + +. ಮಾಡು + + +ಪ್ರತ್ನೆಯೇನು. + + +ಜಮಾ- ಇದ್ದ ಬಟ್ಟಿ ಯೇ ಅದು- ತಯಾರಾದೆ. +ನಾವು ಹೊರೆಬಿದ್ದೆ ಸಿ + +"ಆ ಮಾರ್ಬಲ್‌ ಹಾಲ" ಇಲ್ಲಿಂದ ಚಂದ +ಕಾಣುತ್ತದಲ್ಲವೆ?” +ಮೇಲೆ, ಸ್ವಲ್ಪ ಬಲ ಬದಿಗೆ +ಧವಲ ತೇಜದ ಬೆಳುದಿಂಗಳು +ಮಹಲಿನ ಮೇಲೆ ಬೆಳಕನ್ನು + + +ಸರಿದ ಶುಕ್ರನ +ಆ ಹಾಲುಗಲ್ಲಿನ +ಸಿಂಪಡಿಸುತ್ತಿತ್ತು. + + +ಅದರಿಂದ ಅದಕ್ಕೆ ನೈಜವಾದ ತೋಬೆಯುಂಟಾ + + +ಗಿತ್ತು. + +“ಈ ಮೋಟಿರುಗಳು ಬಹಳ ಶೆಟ್ಟಿ. ಮೂಗು- +ಬಾಯಿಗೆ ಎಷ್ಟು ಧೂಳು ಸೇರುತ್ತಿ ದ್ರ + +ಒಬ್ಬಿಗೆ. ಡೆ ಉತ್ತರ ಕೊಡಬೇಕು? +ಮುಂಡೆ ನೋಡೋಣ. + +5“ ಇಲ್ಲಿಯ ಈ ಕಟ್ಟಿಡ ರಾಜಾ ಗೋಕುಲ +ದಾಸನದಂತೆ. ವರ್ಷಕ್ಕೆ ಒಂದು ರೂಪಾಯಿ +ಬಾಡಿಗೆಯಿಂದ ಸರಕಾರದವರು ಉಪಯೋಗಿ +ಸುತ್ತಿ ದ್ದಾ ಕ್ಸ + +ವ್ರ ಮಾಹಿತಿಯಾದರೂ ಸ +ಸುಮ್ಮನೆ ಯಾಕೆ ತಡೆ ತರಬೇ ತ ' + +" ಇಂದೇನು ಮೌನದ ದಿನವೇ. ಗಾಂಧೀ +ಬಾಬಾ ನಿಮಗೆ?” + +“ ಛೇ-- ಛ್ಲೇ? + +“ ಆದರೆ ನಮ್ಮಂಥ ಪಾಮರರೊಡನೆ ಮಾತಾ +ಡಲು-ಏನು ತಕ್ಕೊಳ್ಳುವಿರಿ ್ಲ್‌ + +ನನಗೆ ಹೆದರಿಕೆಯೆನಿಸಿತು. ಇನ್ನು ನಮ್ಮಿಬ್ಬರ +ಮೂಲ ಸ್ವಭಾವ ಜಾಗ್ರತವಾಗುವ ಸಂಭವವಿ- +ಡ್ಹುದರಿಂದ ಪದ್ಧತಿಯಂತೆ ನಾನು ಮಾತು ತಬ್ಬಿ +ಸಟೀಕೆಂದು ಯತ್ನಿಸುತ್ತಿದ್ದೆ. + +" ಅಂದಕೆ ಒಂದು ಶಬ್ದಕ್ಕೆ ಏನು ಬೆಲೆ?” + +“ ಛ್ಹೀ- ಹೀಗೇಕೆ ಮಾತಾಡುತ್ತೀರಿ?” + +“ ಮತ್ತೆ ಹೇಗೆ ಮಾತಾಡಲಿ --- ಹೇಳಿರಿ. +ನಾವು ತಿರುಗಾಡಲು ಹೊರಟಿದ್ದೇವೆ. ಉಲ್ಲಾಸ +ಬೇಕು. ಅಲ್ಲದೆ ನಾನು ಬೇಕಾಗಿ. ಬಂದದ್ದಲ್ಲವೆ?' + +ಈಗ ಹನು ಎ ಜಗಳಾಟದ ಸ ಭೆ + + +ಆದರೆ + + +ವವಿಲ್ಲ. ಮಾತಾಡಲು ಏನೊಂದೂ ಆತಂಕ + + +ಹದ್ದು + + +ವಿಲ್ಲ. :ಏನು ಮಾತಾಡುವುದೆಂದು ನಾನು ಸ್ವಲ್ಪ +ವಿಚಾರ ಮಾಡಿದೆ. ಆದಕೆ- +__,. ಆದರೆನೀರು ಕುಡಿಯಲು ಇಳಿದ ಪ್ರವಾಸಿಕ +'. ._ಥಿಗಾಗಿ ಉಗಿಬಂಡಿ ನಿಲ್ಲುವುದಿಲ್ಲ! +೬... * ಬಂದು ಮುತು:ಹೇಳಲೆ.?.. +ಕೆ “ ಅವಶ್ಯ ಹೇಳಿರಿ. ಹೀಗೇಕೆ ಕೇಳುತ್ತಿರಿ?” +ಕೆ “ ಅದಲ್ಲ-- ನಿಮಗೆ ಸೇರುತ್ತದೆಂದು ಹೇಳು +ಕ ತ್ತೇನೆ.” +ಕ ಎ +(1. * ಹೇಳಿರಿ.” [ +“ ಇಂದು. ಬಿಳಿಗ್ಗೆ ಎದೆ.' ತೀರ ನಸುಕಿನಲ್ಲಿ +ಕ ನಿಮ್ಮ ಆ ಪ್ರೀತಿಯ ಬೆಳುದಿಂಗಳು ನೋಡಿದೆ. +. ಫೀವು ಹೇಳುವಂತೆಯೇ ನಿಮಗನಿಸುವುದಲ್ಲವೆ ? +1..ಫೆನಗೆ ಭಾಸವಾದದ್ದು --- ಎಲ್ಲಿಂದಲೋ ಸಣ್ಣ +ಸಣ್ಣ ಹೂವು ಬೀಳುತ್ತಿವೆ- ತೀರಾ ಹತ್ತಿರದಿಂದ +8 -ಬಿಡಿಸಿಕೊಳ್ಳುವಂತೆ ಫ್‌ +ಅವಳ ಆ ತನ್ಮಯತೆ! ಅವಳಷ್ಟೆ ಆನಂದವಾ +"ಯಿತು ನನಗೆ. ನಮ್ಮ ಹವ್ಯಾಸವನ್ನು ಯಾರಾ +ದರೂ ಸ್ವ ಗತಿಸಿದರೆ. ಆನಂದ ಇಮ್ಮ] ಡಿಯಾಗು + ಗಿತ್ತದೆ +"ನೀ ವು ಗ್‌ ಮಾತಾಡುವುದಿಲ್ಲ.” +“ಏನು ಮಾತಾಡುವುದು ತಿ? + +1. *ಆಗಲಿ-ಏನೂ. ಮಾತಾಡಬೇಡಿರಿ ನೀವು-” +೫. *ಛೇ--ಹಾಗಲ್ಲ.' +೫... “ಇನ್ನೊಂದು ಮಾತು ಹೇಳಲೆ 1” + +“ಹೇಳಿರಿ. ಇಂದು ಬಹಳ ಮಾತು ಹೇಳುವು +'ಿದೆಯೆಂದು ಕಾಣುತ್ತದೆ.” + +"ಆಯಿ ತು, ಹೇಳುವುದಿಲ್ಲ. | + +ಇದು ಹುಸಿ'ಸೆಡವು; ಇದು ಅಕಾರಣ ಲೋಭ; +ಇದೊಂದು ವಿಲಕ್ಷಣ ಪ್ರವೃತ್ತಿ; -ಇದೊಂದು +ಬಗೆಯ ಹುರಹುರು; ಉಲಕೋಚಿತನ. ನನಗಿ +'ದರ ಅರ್ಥವೇ ಆಗದಾಯಿತು. ನಾವು ಮರಳಿ +ಖರಲು ತಿರುಗಿಕೊಂಡಿದ್ದೆ ವು. +“ಹೇಳಿರಲ್ಲ- ನಿಮ���ಮ ಟ್ರ ಇನ್ನೊ ದು ಮಾತು.” +ನನ್ನ ಬಟ್ಟಿ ನೋಡಿದ್ಬಿ (ರಾ, ಇಂದು ನೀವು?” +' “ಅದರಲ್ಲೇನು ವಿಶೇಷವಿದೆ | | + + +ಇ + + +ಕ ಫ್‌ + + +ಗ + + + + + +೨೧ + + +"ಉಂಹೂ--ನಾನು ಹೇಳುವುದಿಲ್ಲ. + +“ಅರೆ! ಇದೆಲ್ಲಾ ಹಿಂದುಸ್ತಾ ನೆದೆಲ್ಲೇ ಆದದ್ದು.” + +“ಅದೇ ಹೌದು, ನನ್ನ ನಿತ್ಯದ 'ವೇಷವಾ +ದರೆ ನಿಮಗೆ ಹುದುಗಿಕೊಂಡಂತಾದೀತು; ಸಂ- +ಕೋಚವಾದೀತು--ಎಂದಿನಂತೆ ನಿಮಗೆ ಮಾತೇ +ಹೊರಡರಿಕ್ಕಿಲ್ಲ. ಬಹುಶಃ ಇಂದು ನೀವು ನನ್ನೊ +ಡನೆ ಬರುತ್ತಿದ್ದಿ ಲ್ಹವೇನೋ ಅಲ್ಲವೆ ?” + +«.ಛ್ಲೇ. ಆದಕೆ ನೀವು ಯಾಕೆ ಈ ಡ್ರೆಸ್‌ +ಮಾಡಿದಿರಿ ? ” +“ಯಾಕೆ? ಸರಿಯೆನಿಸಲಿಲ್ಲವೇ- ನಿಮಗೆ ನಾನಿ + +ದನ್ನು ಉಟ್ಟದ್ದು ಶಿ + +ಬಾ (ನಲ್ಲ. ನನ್ನ ಸಮಾಧಾನ ವ್ಯಕ್ತಮಾ- +ಡಲು ನನಗೆ ಬರುವುದಿಲ್ಲ. ಅದು ಮನಸ್ಸಿನ ಸಮಾ +ಧಾನ. ಅದನ್ನು ಟಕ್‌ ಹೇಗೆ? +ಮನಸ್ಸನ್ನು ತೆಕೆಯಲು ಬಾರದು. ನಾನು ಕೃ ತ- +ಜ್ರ ಸ್ವತೆಯನ್ನು ತೋರಿಸಿದರೆ? ಹಾಗೆ ಮಾಡಲೆ ` + +"ಬೇ ಡ. ೫ + +"ಅಂದರೆ 1” + +"ಅಂದರೆ ನನಗದು ಬೇಡ.” + +"ಇದರ ಅರ್ಥವೇನು 1?” + +"ಇದರ ಅರ್ಥ ಸರಳವಾಗಿದೆ. ನಿಮಗೆ ಕೃತ- +ಜ್ದ ತೆಯೆನಿಸಿತು. ನನಗದು ಬೇಡವಾಗಿದೆ. ಇ +ಆನಂದಪೆನಿಸಿತೇನು 1 ನನಗದು ಬೇಕಾದದ್ದು. +ನಿಮಗೆ ಸರಿ ಕಾಣಬೆೇ! ಶು ಆನಂ ದವೆನಿಸಬೇಕು + + +ಎಂದು...” +“ಆನಂದ! ನನಗೆ 1 +ನನಗರಿಯದಂತೆ ನನ್ನ ಮನಸ್ಸು ಅರಳಿದಂತೆಕಿ + + +ಸಿತು. ಅದೇಕೋ ತಿಳಿಯದು. ಹೇಗೆಂದೂ ಹೇಳ +ಅಾಕೆ. ನನ್ನ ಆನಂದಕ್ಕಾಗಿ ಈ ಲೀಲಾ ದೇಶ +ಪಾಂಡೆ ಧಡಪಡಿಸುವಳೆ? ಸೌ. ಲೀಲಾ ಪ್ರಯ- +ತ್ನಿಸುವಳೆ ? + +ಕಾಲೇಜು ಹತ್ತಿರವಾಗಿತ್ತು. ' ದೀಪಗಳು +ಕಾಣ ಹತ್ತಿದವು ರಸ್ತೆ ಶಾಂಶವಾಗಿತು. +ಧೂಳು ಕಡಿಮೆಯಾಗಿತ್ತು. ಹೋಗುವ ಜನಭಾ +ರವಾದ ಹೆಜ್ಜೆಯಿಡುತ್ತ ಸಾಗಿದ್ದರು, ಹಕ್ಕಿಗಳು + + +೨೨ ಕಸ್ತೂರಿ, ಜುಲೈ ೧೯೬೨ + + +ಮಲಗಿ ಬಿಟ್ಟಿದ್ದವು. ಬಾವಲಿಗಳು ಫಡಫಡಿಸುತ್ತ +ಚಿಲಿಪಿಲಿಗುಟ್ಟುತ್ತ ಭರಭರನೆ ಅತ್ತಿತ್ತ ಸುತ್ತು +ಹಾಕುತ್ತಿದ್ದವು. ಸಣ್ಣ ಸಣ್ಣ ದೀಪಗಳು ರಸ್ತೆ +ಯಲ್ಲಿ ಗಸ್ಪ ತಿರುಗುತ್ತಿದ್ದವೆ. ನಿರಾತೆಯಿಂ ದ +ದಣಿದ ಜನಕ್ಕೆ ಅದೇ ಒಂದು ಆಸರವೆನಿಸಿತ್ತು. + +ಇನ್ನೇನು ಭುರೇಜು ಬಂದು ಬಿಡುತ್ತದೆ. ಈ +ಹರು ಸುರು ಹಾಗೇ ಉಳಿಯುತ್ತದೆ. ಆ ಮರ +ಬಂತು. ಇಲ್ಲಿಂದ ನಮ್ಮ ರಸ್ತೆ ಬೇಕೆಯಾಗಬೇಕು. +ನನಗೆ ತಡ್ರಯಡಾಯಿತ್ತು + +“ಒಂದು ಪ್ರಶ್ನೆ ಕೇಳಲೆ 1” + +“ಆಗಲಿ. ಇಂದೇಕೋ ನನ್ನ ಅನುಕರಣವೇ +ನಡೆದಿದೆಯ್ಲ!' + +“ಹಾಗೇನಲ್ಲ. ಆಗಳೆ ನೀವಂದಿರಲ್ಲ--ನನ್ನ +ಆನಂದ...ನನ್ನ ಆನಂದದೆ ಬಗ್ಗೆ ನಿಮಗೆ ಪರವೆ +ಯೆನಿಸುವ ಕಾರಣವೇನು?” + +“ಅದು ನಿಮಗೆ ತಿಳಿಯಲಾರದು.* + +“ತಿಳಿದೀತು; ಹೇಳಿರಿ.” + +“ನಿಮಗೆಲ್ಲಾ ವಿರಸವೆನಿಸೀತು.” + +“ಹೇಳದಿದ್ದರೂ ಹಾಗೆ ಆಗೇ ಆಗುತ್ತದೆ.” + +ಅವಳು ಶಾಂತಳಾಗಿ ನಿಂತಿದ್ದಳು. +ಮುತ್ತು ಪಸರಿಸಿದ ಕತ್ತಲೆ ಸರಿಬರಲಿಲ್ಲ. ಒಂದು +ಕನಸು ಕಣ್ಣೆದುರು ಸರಿದು ಕರಗಿ ಹೋಗಬೇಕು. +ಹಿಂಜಿದ ಹೊಗೆಯ ಮೋಡ ನೋಡನೋಡು +ವಂತೆಯೇ ಬದಿಗೆ ಸರಿಯಬೇಕು. ಮತ್ತೆ ಕಣ್ಣ +ಮೇಲೆ ಯಾವುದಾದರೂ ಒಂದು ತೆರೆ ಮೆಲ್ಬನೆ +ಆವರಿಸಿ ಶ್ವಾ ಸ ಚುಡಾಹಾಜ್‌3: + +ಹೀಗೆ ನತುಕೊಂಡಿರುವುದು ನನಗೆ ಪ್ರಶಸ್ತ +ವೆನ್ನಿಸಲಿಲ್ಲ. + +“ಹೂಂ--ಹೇಳಿರಲ್ಲ.” + +'ಮತ್ತೇನ ಇಂದು ನಿಮ್ಮವಿನೋದ ಮಾಡ +ಬೇಕೆಂದು ನಾನು ಮನಃಪೂರ್ವಕ ಯತ್ನಿಸಿದೆ. +ನನ್ನ ಸ ಸ ಎಭಾವ ನಿಮಗೆ ಮೊದಲಿನಿಂದ ಗೊತ್ತು. +ಪೂ ಬಂಥವಳು ಎಂಬುದರ ಪೂರ್ಣ ಶಲ್ಪ- +ನೆಯೂ ನಿಮಗಿದೆ. ನನಗಿಂದು ಎಂಥ ವಿಚಿತ್ರ +ವೆನಿಸಿತ್ತು--ಇನ್ನೂ ಹಾಗೆನಿಸುತ್ತಿದೆ. ನ್ನ + + +ಸುತ್ತು + + +ಮನಸ್ಸಿಗೂ ನೆಮ್ಮದಿಯಿಲ್ಲ. ಈಗಲೂ ಇಲ್ಲಿಂದ: +ಹಾಸ್ಟೆಲ್ಲಿಗೆ ತಿರುಗಿ ಹೋಗಬೇಕೆನಿಸದಾಗಿದೆ. + + +ಲ್ಸ ಎನ್ನುತ್ತ ಅವಳು ಹಾಗೇ +ಮಾತಾಡುತ್ತಿದ್ದಳು. + +“ಇಂದು ಅವರ ಪತ್ರ ಬರುವ ಕೊನೆಯ ದಿನೆ. +ನಿನ್ನೆಯಿಂದ ನಾನು ಕಾಯುತ್ತಿದ್ದೇನೆ. ಆ ಪತ್ರ! +ಅದನ್ನು ಓದಲು ನಾನು ಮನಸ್ಸಿನ ಸಿದ್ಧತೆ +ಮಾಡಿಕೊಳ್ಳುತ್ತಿದ್ದೇನೆ. ಪುರುಷ ಸಹವಾಸದ: +ಉನ್ಮಾದವೆಂಥದು- ಆ ದರ್ಪದ ಬಯಕೆ ಎಂಥ- +ದು--ಎಂಬುದರ ಕಲ್ಪನೆ ನಿಮಗಿರಲಾರದು. +ನನಗೆ, ಹೆಂಗಸರಾದ ನಮಗೇ ಅದು ಗೊತ್ತು. +ಅವರ ಪತ್ರ ಬರುವ ದಿನೆ, ಅವರ ಆ ಅಮೂರ್ತ +ಸಹವಾಸ--ನನ್ನ ಮನಸ್ಸು ತೀರ ಉತ್ಕಂಠಿತ' +ವಾಗಿತ್ತು. ಮತ್ತೆ ನಿನ್ನೆಯಿಂದ ಆ ಪತ್ರ ಬಂದಿಲ್ಲ. +ನನ್ನೆಲ್ಲ ಯತ್ನ ವಿಫಲವಾಯಿತು. ಮನಸ್ಸಿಗೆ. +ನೆಮ ಬದಿಯೇ ಬರಲೊಲ್ಲದು. *ಶೊನೆಗೆ ಮತ್ತೆ +ಆಚ ಕಾರಣ ನನಗೆ ನನ್ನ ಗೆಳತಿಯರು ಇ ಇಂದು +ಬೇಡವಾದರು. ಅಲ್ಲದೆ ನನಗೆ ನನ್ನದೇ ಆದ +ಹೊಣೆಗಾರಿಕೆ ಇತ್ತು. ಅಂತಲೇ ಡು ನಿಮೊ +ಡನೆ ಬಂದೆ. ನಿಮ್ಮಲ್ಲಿ ನನಗೆ ತ +ಅದೇ ಜರ ಮಾತಾಡಬೇಕು...... + +ಅರ್ಧಕ್ಕೆಬಿಟ್ಟಿ ವಾಕ್ಯವನ್ನು ಅವಳು ಪೂರ್ತಿ +ಗೊಳಿಸಲಿಲ. ಅವಳು ಹೇಗೆ ಮಾತಾಡತೊಡ +ಗಿದ್ದಳೋ ಹಾಗೇ ನಿಂತುಬಿಟ್ಟಿಳು. ಆದರೆ ಮಾತಿ +ಲ್ಲದೆ ಭರಭರನೆ ಹೆಜ್ಜೆ ಹಾಕುತ್ತ ಹೊರಟುಹೋ- +ದಳು. ಮುಂದೆ ಹೇಳುವುದೇನೂ ಇರಲಿಕ್ಕಿ ಲ್ಲ--- +ಹೇಳಬೇಕೆಂದೆನಿಸಿರಲಾರದು ಅವಳಿಗೆ. ಕದಾ +ಚಿತ್‌ ಹೇಳಿದ್ದು ಕೂಡ ದಾರ್ಬಲ್ಯ...... + +ಆದರವಳು ಕೂಡಲೆ ಹಿಂದಿರುಗಿದಳು ! + +“ಮತ್ತೊಂದು ಮಾತು. ಹೇಳಬೇಕೆಂದು +ಬಂದಿದ್ದೇನೆ. ಇದನ್ನೆಲ್ಲ ಮರೆತುಬಿಡಿರಿ. ಇದರ +ಮೇಲೆ ಯಾವೊಂದು ಅಡಕಲು ಕಟ್ಟಬೇಡಿರಿ- +ನೀವು ಸ್ವಲ್ಪ ಹೆಚ್ಚಿನ ಭಾವಜೀವಿ. ಎಂತಲೇ +ಉದ್ದೇಶಪೂರ್ಪಕವಾಗಿ ಹೇಳುತ್ತಿದ್ದೇನೆ. ಇದ + + +ಫ್ರಿ + + +ಹದು ಪಿತ್ಠಿ +೦ + + +ರಲ್ಲೇನೂ ವಿಶೇಷವಿಲ್ಲ. ಅಧರ್ಮವಿಲ್ಲ-- +ದೋಷವೂ ಇಲ್ಲ. ನಾಳೆ ಅವರ ಪತ್ರ ಬಂದೇ +ಬರುತ್ತದೆ.._-ನಾನಾದರೂ ಅವರಿಗೆ ಹಾಗೆಯೇ +ಸರಿಯಾಗಿ ಬರೆಯುತ್ತೇನೆ... ಹೋಗಿರಿ +ಹೋಗಿರಿ. ಇದನ್ನೆಲ್ಲಾ ಮರೆತು ಸ ಸ್ವಸ್ಥ ಮಲ- +ಗಿರಿ.* + +ನಾನು ಹೊರಡ:ವುದಕ್ಕೂ ಕಾಯದೆ, ಅವಳು +ಹೇಗೆ ಬಂದಳೋ ಹಾಗೆಯೇ, ರುಪ ಯಪ +ಹೊರಟುಬಿಟ್ಟಳು. ಆ ಬಿಳಿಯ--ಶುಭ್ರ ಪತ್ತಲ +ಕತ್ತಲೆಯಲ್ಲಿ ದೂರದೂರ ಸೆರಿಯತೊಡಗಿತು. +ನೀರಲ್ಲಿ ತೇಲಿಬಿಟ್ಟ ಸಂಜೆಯ ಪುಷ್ಪ ದೀಪ ತರಂಗ + + +ಗಳ ಮೇಲೆ ತೇಲುತ್ತ ಮುಂದೆ ಮುಂದೆ ಹೋಗು + + +ನಾನು ಹಾಗೇ ನೋಡುತ್ತಿದ್ದೆ, ಏನಾಗಿತ್ತು? +ಆಕಾಶದಲ್ಲಿ ದೂರ ದೂರ ಅಂತರಾಳದಲ್ಲಿ ಏರು +ತ್ತಿರುವ ಹ���್ಮು ಆಹಾರದ ಆಸೆಗೆ ಎರಗಿ , +ಸಿಕ್ಕಷ ಷ್ಟು ಕಚ್ಚಿ ಕೊಂಡು ಮತ್ತದೇ ಎತ್ತ ರಕ್ಕೆ_.. +ಕ್‌ ಆಂತಂಇಳದಲ್ಲಿ ಏರಿ ಆಕಾಶದಲ್ಲಿ ಸ ನ +ಪಡೆಯುವಂತೆ. + +ಮತ್ತೆ ನಾವು ನಮ ಒದನ್ನೇನು ಕಳೆದುಕೊಂ- +ಡೆವೋ- ಎರದು ನೋಡಿಕೊಳು ತ್ತಿರಬೇಕು. + +೨__ಈೇವಲ ನೋಡಿಕೊಳ್ಳುತ್ತಿರಬೇಕು? ಜೇ + + +ನಿಳೀಪಿಎಇ ಎಂ +ಇಯಿಗಳು ಕಚ್ಚುವುದು ಏತಕ್ಕೆ? + + +ನಾಯಿಗಳು ಕಚ್ಚುವುದು ಏತಕ್ಕೆ? ಪ್ರ ತೀಕಾರಕ್ಕಾಗಿಯೇ? ಅಥವಾ ಹಾಗೆ +ಕಚ್ಚುವುದರಿಂದ ಅವಕ್ಕೆ, ಆನಂದ ಉಂಟಸ್ರಾೋ ತೆ ಮುಂತಾದ ಪ್ರಶ್ನೆಗಳು + + +ನಮ್ಮ ಮುಂದೆ ದಿಟ + + +"ವಾಷಿಂಗ್‌ ಟರ್‌ನಲ್ಲಿನ ಸಾರ್ವಜನಿಕ ಆರೋಗ್ಯ ಇಲಾಖೆಯವರು ನಡೆಸಿದ + + +ಸಂಶೋಧನೆಯಿಂದ ಕೆಳ ಕಂಡ ಅಂಶಗಳು ವ್ಯ ಕ್ತ ಸಬ್ಬ ವೆ: +ಆಂತರದ ಆಶಾಭಂಗದಿಂದಾದ ಪ್ರೆ 18ರಂದು ಮಾತ್ರ. + + +ನಾಯಿ ಕಚು ವುದು +ಹಾಗೆ ಕಚ್ಚು ವಃ ಪ್ರಸಂಗ + + +ಗಳಲ್ಲಿ ಮೂರರಲ್ಲಿ ಎರಡು ಗ ಯಾವ ತರಹದ ಹೆಟ್ಟಿ ಕಚ್ಚಿ ನಿಂದ ಆಗ ವಾಷ ಗಿ + + +ರುವುದಿಲ್ಲ. + + +ನಾಯಿಗಳು ಹೆಂಗಸರನ್ನು ಕಚ ವುದಕ್ಕೆ ವ್ರ ಗಂಡಸರನ್ನು ಕಚ್ಚು + + +ವುದು ಜಾಸ್ತಿ. ಹಾಗು ಹೆಣ್ಣು ನಾಯಿಗಳು ಸ ನಾಯಿಗಳಿಗಿಂತ ಹೆಚ್ಚಾ ನೆ ಕಚ್ಚು + + +ವುವು. ಈ ನಾಯಿಗಳ + + +ವುದು ಹೆಚ್ಚು. +ಧನೆ ನಡೆಸಿದ. ತಜ್ಞರು. + + +ಕಚ್ಚು ನಿಕೆಯಿಂದ ತಪ್ಪಿ ಸಿಕೊಳ್ಳು ವ ಉಪಾಯವಿಲ್ಲವೆ ದ +ಎಂದರೆ, ಈ ನಾಯಿಗಳು ಸಾಮಾನ್ಯ ವಾಗಿ ಜುಶೈ- ಅಗಸ್ಟ್‌ + + +ತಿಂಗಳುಗಳಲ್ಲ ಕಚ್ಚು + + +ಆಗ ಸ್ವಲ್ಪ ಹುಷಾರಾಗಿದ್ದರೆ. ಸಾಕು “ಎನ್ನು ತ್ತಾರೆ ಸಜ + + +“೨ ಇಂದಿರಾಷ್ರ್ರಿಯ3 + + +ನಿವಾಹ ಎಂದರೇನು? +ನಿವಾಹವು ದುಃ ಖವನ್ನು ಅರ್ಧ, ಸಂತೋಷವನ್ನು ಎರಡು ಪಟ್ಟು, ಖರ್ಚನ್ನು + + +ಮೂರು ಪಟ್ಟು ಹೆಚ್ಚಿ ಸುತ್ತ ಸಿ + + +ಪೆ ಕ್ರೀಮಕ್ಕೋಸ್ಯರ ನಿವಾಹವಾಗುವವನು ಏಕೃಷ್ಟನಾ + + +ಹಣವಿಲ್ಲದವನು ಶ್ರೀಮಂತನ ಪುತ್ರಿ ಯನ್ನು +ಪಡೆಯುವುದು ಪತಿ ಸ್ಲಯನ್ಸ ಲ್ಲ, ಶಾಸಕಳನ್ನು, + + +ಗ್ರೀಕ್‌ ಗಾದೆ + +ಇದ ದುರ್ಬಲ ಮನುಷ್ಯ. +ಸಾನ ಯಲ ಜಾನ್ಸ ಸ +ಮದುವೆಯಾದರೆ ಅವನು + + +ನಾಲೆ ರ್‌ +ಸಂಗ್ರಹ; ಎಚ", ಎಲ, ಜಾ“ + + +ತ್ತಿ ಸುರ ಪ ಲ ಲ ಲ್‌ ೈಾ ಟ್ಟ +ಅನುಭವ ವಾಣಿ + + +ಬಳಲಿಕೆಯಾಗಲಿ, ರುಜೆಯಾಗಲಿ, ಶೋ- +ಕವೊ ಭಂಗವೊ ಇರಲಿ + +ನವವಯಸರ ಮಿಡಿಯೆದೆಯನು ಚಿವುಟುವೆ +ಮದನ, ಹೃದಯಹೀನ! + + + + + +ಮನೆಯೊಲವನು ಜನದೊಲವನು ಸಂಪದ- +ದೊಲವ ಗೆಲನಿಕೊಲವ, + +ಮನದೊಲವಿನ ಸುಳಿಗುಂಡಿಗಿಡುಕೆ ಮಗು- +ಳನನು ಪಡೆಯಲಹುದೆ? + + +ಒಮ್ಮೆ ಕಪ್ಪದಿನ್ನೊಮ್ಮೆ ಬಿಳುಪು ಮಗು- +ಳೊಮ್ಮೆ ಕೆಂಪು; ಮುತ್ತೆ + +ಒಮ್ಮೆ ಸೋರುವುದು, ಸಾರ್ವುದೊಮ್ಮೆ; ಪುರು- +ಷರ ಮನ ಮುಗಿಲಂತೆ + + +ಜಗದೊಡೆಯನು ಸೃಜಿಸಿದ ವಸ್ತುಗಳಲಿ +ಹೃದಯಕೆ ದೊರೆಯಿಲ್ಲ; + +ಅಆದರೊಳಗುದಿಸಿದ ದೇಹಕೆ ಮಿಕ್ಕಿದ +ಭಾಗ್ಯವೆ ಬೇರಿಲ್ಲ + + +ನೆಲಕೆ ನೀರು, ವಾನಸಕೆ ನೇಹ, ಪಾ- +ವನ ಸಾಮಗ್ರಿಗಳು; + +ಕೆಸರ, ಕೆಸುರ, ತೊಳೆತೊಳೆಯುತತ ತಿಳಿತಿಳಿ- +ಯಾಗುತ ಹರಿಯುವವು + + +ರತ್ಛ ಪರ್ವತದ ಗಾತ್ರವಿಹುದೆ? ಮ- +ಲ್ಲಿಗೆ ಮರುದಿನ *ಹುದೆ? + +ಉತ್ತಮವೆಲ್ಲ ಕಿರಿದು; ಯಾೌವನವಂ- +ತಿರೆ ದೂಹಿಸಬಹುದೆ? + + +ಮನಸು ಮೆಚ್ಚೆ ಮಾಡುವುದೆ ಧರ್ಮ, ಧಾ- +ರ್ನಿಕನೆ ಧೈರ್ಯಶಾಲಿ; +ಜನಕೆ ಬೆಚ್ಚಿ ಮನವಂಚ್ಚಲ;ು, ಬೇಲಿಯ +ಹೊಲದಿ ಮೇವ ಗೂಳಿ! +- ಶ್ರೀ ಸೇಡಿಯಾಸ್ರ ಕೃಷ್ಣೆ ಭಟ್ಟರ "ತರು ಧಮನಸಿತಯಿಂದ +ಸಂಗ್ರಹ; ನೂ. ರಾವುಚಂದ್ರೆ + + +೨೪ + + + + + +ಮೋಸಗಾರ ಆನ್ಕೆ + + +ರಾ ಚಳಿಗಾಲ. ಶಿವಾಲಿಕ +ಕಣಿವೆಗಳು ಬಣ್ಣಬಣ್ಣದ ಹೂಗಳಿಂದಲಂಕೃತ +ವಾಗಿವೆ. ಪ್ರಭಾತಕಾಲದ ಇಬ್ಬನಿ ಇಂಡನ್ಸಾ ವ +ರಿಸಿದೆ. ಚ್‌ ಅಲಂಕೃತ ಗಾಈ +ಯಂತೆ :ರಮ್ಯವಾಗಿದೆ. ತ ಮುಗ್ಧನಾಗಿ +ಆ ದಟ್ಟಿ ಕಾಡಿನಲ್ಲಿ ಅಲೆಯುತ್ತಿದ್ದೆ. ಕಾಡು +ಸುಂದರವಾಗಿತ್ತು. ಹಾಗೆಯೆ ಭೀಕರವೂ +ಆಗಿತ್ತು. ಗೂಗೆಗಳು ಕೂಗುತ್ತಿದ್ದವು. ಮುಂದೆ- +ಮುಂದೆ ಹೋದಂತೆ ಕಾಡು ದಟ್ಟಿವಾಗಿತ್ತು. +ಪಕ್ಷಿಗಳೂ ಹೆದರಿದಂತೆ ಮೌನವಾಗಿ ಕೂತಿದ್ದವು. +ಆಗಲೇ ಶೈವಲ ಐದೇ ಅಡಿ ದೂರದಲ್ಲಿ +ಲ್ಲ ತರಗೆಲೆಗಳ ಮೇಲೆ ಹೆಬ್ಬು ಲಿಯೊಂದು +ಚೆಲ್ಲ ನಿದ್ರಿಸಿದ್ದನ್ನು ನಾನು ನೋಡಿದೆ. ನನ್ನ +ಸಃ ಡವಡವನೆ ಬಡಿದುಕೊಳ್ಳ ತೊಡಗಿತು. +ಹಿಂದೆ ಹೋಗಲಿಕ್ಕೂ ಆಗದೆ ಕತ +ಹೋಗಲಿಕ್ಕಾಗದೆ ನಾನು ದಿಜ್ಮೂಢನಾಗಿ ನಿಂತೆ, + + + + + +ಧೀರೋದ್ದ ತ ಹುಲಿ + + +ಶ್ರೀನಿಧಿ ಸಿದ್ಧಾಂತಾಲಂಕಾರ + + + + + +ಅರಣ್ಯ ದ ಪ್ರಾ ಣಿಗಳ ಸ ಎಭಾವಕ್ಕೊ ೦ದು +ಸುಳವ ನೆ ದೀವಿಗೆ. +ಹಕ 2 ಲ ಶತಕ + + +ಹುಲಿ ಶಿವನ ಹಣೆಗಣ್ಣಿ ನಂತೆ: ಒಂದು ಕಣ್ಣು +ತೆರೆದು ನನ್ನನ್ನು ದಿಟ್ಟಿ ಸಿತು, ಇನ್ನು ನನಗೆ ಉಳಿ +ಗಾಲಎಿಲ್ಲೆ ಬ್‌ ಹಂದೆ. ಹೊರಳಿದೆ. +ಆದರೆ ಅದು ಬದ್ದಿತು. ಎಚ್ಚರಾಗಿ ಆಕಳಿಸಿ ನನ್ನ +ಮೇಲೆ ಹಾರುವಂತೆ ನನ್ನತ್ತ ನೋಡತೊಡಗಿತು" + +'ಆದರದು ಕೂಡಲೆ ನನ್ನ ಕಡೆಗೆ ಬೆನ್ನು ತಿರು +ಗಿಸಿ ಮತ್ತೆ ಕಾಡಿನಲ್ಲಿ ತೂರು +ನಾನು ಆಶ ರೃಗೊಂಡ. ಇಷ್ಟು ಹತ್ತಿ ರದಲ್ಲಿದ್ದ +ನನ್ನನ್ನದು ಬ ಬಿಟ್ಟಿತು ಬದಧ ಆದರ +ಹುರಿ ಸಹಸಾ 'ಕಾರಣವಿಲ್ಲದೆ ಆಕ್ರಮಣ +ಮಾಡುವಂಥ ಶುಲ್ಲಕ ವೃತ್ತಿ ಯ ಪ್ರಾ ಜಿಯ. + +ಆದರೂ ಸ ಸಣ್ಣ ಗೇ 'ಗಿಯೂ ಆಕ್ರ ಮಣ +ಮಾಡಬಲ್ಲ ಚಂದಾ +_.. ಅದು. ಇದರ ಕೋಪ +೬೧.) ತೆರಳಲು ಸಾಮಾನ್ಯವಾಗಿ +87, ಎರಡೇ ಕಾರಣಗಳಿರು +ಯ. ತ್ತವೆ, ಒಂದು, ಗುಂಡಿ +ತ ನೇಟು ಇನ್ನೊಂದು, +ಹ. ಮಿಥುನ ಕಾಲದಲ್ಲಿ ತನ್ನ +ಜೊತೆಯನ್ನು ಹುಡುಕು +ವಾಗ ಅತುಳರಾತೆ +ಉಳಿದ ಹೊತ್ತಿನಲ್ಲಿ ಇದು +ಶಾಂತವಾಗಿರುತ್ತದೆ. + + +೨೬ ಕಸ್ತೂರಿ, ಜುಲೈ ೧೯೬೨ + + +ಇದು. ಸಾಮಾನ್ಯ ನಿಯಮವಾದರೂ ಅಕಾ- +ರಣ ಆಕ್ರಮಣ ಮಾಡುವ ಹುಲಿಗಳೂ ಇವೆ. + +ವ್ರ ಕಣಿವೆಗಳಲ್ಲಿ ಸಿದ್ಧಸೆ ಸ್ಫೋತವೆಂಬ ಒಂದು +ದಟ್ಟ ಡವಿ ಇದೆ. ಅಲ್ಲೊಂದು ದೊಡ್ಡ ಹಳೇ +ಹಬ ಮರವಿದೆ. ನಾನದನ್ನು ಆಲದ ಮರಗಳ + + +ಹಿರಿಯಣ್ಣನೆಂದು ಕರೆಯುತ್ತೇನೆ. ಎಂಟು ಹತ್ತು + + +ಅಡಿ ಎತ್ತರದ ದಿನ್ನೆಯ ಮೇಲೆ ಈ ಮರ ನಿಂತಿದೆ. +ವರ್ಷಕ್ಕೆ ಒಮ್ಮೆಯಾದರೂ ಇಲ್ಲಿ ಬಂದು ಇದರ +ಮೇಲೆ ಅಟ್ಟಿ ಕಟ್ಟಿಕೊಂಡು ಕೆಲ ದಿನಗಳಾ +ದರೂ ಜು ತಪ ದೇ ಇದ್ದು ಹೋಗುತ್ತೇನೆ. +ಆ ದಿನವೂ ನಾನು “ಜೆ ಉದ್ದೇಶದಿಂದ ಹೊರ +ಟಿದ್ದೆ. ಹೆಗಲಿಡೀ ಅಟ್ಟಿ ಕಟ್ಟುವುದರಲ್ಲಿ ಕಳೆದೆ. +ಒಬ್ಬನೇ ಇದ್ದದ್ದರಿಂದ ಕಟ್ಟಲಿಕ್ಕೆ ಸ್ವಲ್ಪ ��ಡ +ವಾದರೂ ಸಾಯಂಕಾಲದೊಳಗೇ ಅದನ್ನು +ಮುಗಿಸಿದೆ. ಒಂದೂವರೆ ಫೂಟಿನ ಕಟಾಂಜನ +ಮಾಡಿಕೊಂಡೆ. ನಾಲ್ಕೈ ದು ಅಡಿ ಎತ್ತರಕ್ಕೆ + + +ಚಪ್ಪರ ಬಿಗಿದುಕೊಂಡೆ ಣೆ [ನಲ್ಲಿ ಅದು ಸು ; + + +ಕು ರವೇ ಆಯಿತು. + +ಎದುರಿಗೇ ಇದ್ದ ಹಳ್ಳದಲ್ಲಿ ಕೈಕಾಲು ಮುಖ +ತೊಳೆದುಕೊಂಡು ಪಾತ್ರೆಯಲ್ಲಿ ನೀರು ತುಂಬಿ +ಕೊಂಡು ಬಂದು ಕುಟೀರದಲ್ಲಿ ಕೂತೆ. + +ಆ ದಿನ ನಿಶ್ಚಿಂತೆಯಿಂದ ಇರಲು ಮಾತ್ರ + +ಸಾಧ್ಯವಾಗಲಿಲ್ಲ. ಇನ್ನೂ ನಡುರಾತ್ರಿ ಗ +ಲಿಲ್ಲ. ಹಳ್ಳ ದಲ್ಲಿ ಯಾವುದೊ ಕಾಲಿನ-ಸ +ಹಳಬ ಯಾರಾದರೂ ನನ್ನ ಕಡೆಗೇ ನ +ಕಾಶ ಬರುತ್ತಿರಬೇಕೆನಿಸಿ ನಾನು ಎದ್ದು ಕೂತೆ. +ಯಾರಿರಬೇಕೆಂದು ಯೋಚಿಸುವುದರಲ್ಲಿ ಅದು +ತಾನೇ ಪ್ರತ್ಯಕ್ಷವಾಯಿತು. ಪ್ರಚಂಡ ಹುಲಿ +ಯೊಂದು ಗುಡುಗಿ ಕಾಡನ್ನೆ ನನದಿಸಿಬಿಟ್ಟೆ ತು. + +ನಾನು ಕಟ್ಟಿದ ಅಟ್ಟಿ "ನಲವಿಂದ ೧೫ ಅಡಿ + +ಸ ರವಿತ್ತಾ ದೂ ಗಿಡ ನಿಂತ ದಿನ್ನೆಯಿಂದ +ಎಂಟಿ ಅಡಿ ಎತ್ತರದಲ್ಲಿತ್ತು. ಆದ್ದ ಕಾಡೆ ಬಂದು +ವೇಳೆ ಅದು ಗಿಡದಡಿಗೆ ಬಂದು ಮೇಲೆ ನೋಡಿ +ನನ್ನನ್ನೇ ತನ್ನ ಆಹಾರ ಮಾಡುವ ಸಂಕಲ್ಪ +ಮಾಡಿದರೆ ನೆನಗೆ ಉಳಿಗಾಲವಿರಲಿಲ್ಲ. + + +ಹುಲಿ ತಾನಾಗಿ ಯಾರ ಮೇಲೂ ಎರಗುವ +ಪ್ರಾಣಿಯಲ್ಲವೆಂದು ನನಗೆ: ಗೊತ್ತಿತ್ತಾದರೂ +ಒಳಗೆ ಯಾರೊ " ಎಲ್ಲ ಹುಲಿಗಳ` ಬಗ್ಗೆ ಹಾಗೇ + + +ತಿಳಿಯಲಾಗದು' ರಂದು ಪದೇಪದೇ ಎಚ್ಚ ರಿ + ಸುತ್ತಿದ್ದಂತೆ,ಭಾಸವಾಯಿತು. +ಎದೆಬಡಿತ ಸುರುವಾಯಿತು. . ಹೆದರುವ + + +ಸಂದರ್ಭವೇ ಅದಾಗಿತ್ತು. . ಏಕೆಂದರೆ ನನ್ನ +ಹತ್ತಿರ. ರ್ಯಾಫಲ್ಲಾಗಲಿ ದೀವಟಿಗೆಯಾಗಲಿ +ಅಥವಾ ಬೇರಾವ ಸಾಧನವಾಗಲಿ ಇರಲಿಲ್ಲ. +ನನ್ನ ಬಳಿ ಇದ್ದದ್ದು ಒಂದು ಸಣ್ಣ ಕೊಡಲಿ. +ಆದರೆ ಅದರಿಂ ದ ತ ದೈತ್ಯ ಪಾ ್ರಣೆಯನ್ನು ಎದು +ರಿಸಲು ಹೇಗೆ ತು! 'ಆದರೂ- -“ಕಲ್ಯೋ +ಜೇಷ್ಯತಿ ಪಾಂಡವಾನ್‌” ಎಂಬಂತೆ ನಾನು ನಂಬಿ +ಸಾವಢಾನನಾಗಿ ಕೂತೆ. + +ನನ್ನ ಪರೀಕ್ಷೆಯ ಕಾಲ ಸಮೀಪಿಸಲು ತಡ +ವಾಗಲಿಲ್ಲ. ಹುಲಿ ಬಂದು ಗಿಡದಡಿಗೆ ನಿಂತಿತು. +ಕೆಳಗೆ ನೋಡಿದೆ. ` ಕೆಂಡದಂಥ ಸಣ್ಣುಗಳು +ನನ್ನನ್ನೇ ನೋಡುತ್ತಿದ್ದವು. ಇನ್ನೇನು ಹಾರಬ +ಹುದು. ನನ್ನ - ಕುಟೀ (ಕವನ್ನು ಬಿಟ್ಟು ನಾನು +ಮೇಲಿನ ಎತ್ತ ರದ ಟೊಂಗೆಯನ್ನೇರಬೇಕೆಂದು +ವಿಚಾರಮಾಡುತ್ತಿರುವಾಗಲೇ ಹುಲಿ ದಡುಮ್ಮನೆ +ಜಿಗಿದು ನನ್ನಅಟ್ಟಿದ ಚಪ್ಪರದ ಮೇಲೆ ನಿಂ ಹ. +ಅದರ ಭಾರಕ್ಕೆ ಚಪ್ಪರ ತತ್ತರಿಸಿತು. + +ಹುಲಿಯ ಭಾರಕ್ಕೆ ಚಪ್ಪರ ಕುಸಿಯಬಹುದು. + + +ಇನ್ನೇನು ಮಾಡಲಿ ಎಂದೆ. ಚಪ್ಪರವನ್ನೇ ಕೆಡ + + +ವಿದಕೆ? ಒಳಿತಾಗಬಹುದು. ಅಥವಾ ಕೆಡಕೂ +ಆಗಬಹುದು. -ಆದರೂ ಯೋಚಿಸಲು ಸಮ +ಯವೆಲ್ಲಿ? ಹುಲಿ ಒಳಗೆ ಹಾರುವ ಮೊದಲೆ +ನಾನು ಏನಾದರೂ ಮಾಡಬೇಕಿತ್ತು. ಕೊಡಲಿ +ಯಿಂದ ಬಲವಾದ ಎಂಟು ಹತ್ತು ಪೆಟ್ಟುಗಳನ್ನು +ಹಾಕಿ ಚಪ್ಪರವನ್ನು . ಕೆಳಗೆ ಬೀಳುವಂತೆ +ಮಾಡಿದೆ. . ಚಪ್ಪರ ಕೆಳಗೆ ಬಿತ್ತು. ಆದರೆ +ಈ ಆಕಸ್ಮಿಕದಿಂದ ಹುಲಿ ನನ್ನ ಮೇಲೆ ಆಕ್ರಮಿ +ಸುವ ಬದಲು ತನ್ನ ಪ್ರಾಣಕ್ಕೆ ಅಪಾಯವಿರ +ಬಹುದೇ :ಎಂದು ಹೆದರಿ. ಭೂಕಂಪವಾದಡಕೆ + + + + + +ಕಶ್ಚ ್‌್‌ + + +4 +ಇ 1 + + +8% + + +ತ��‌. + + +ಊತ + + +೫೪. 1? ್‌್‌ 0 ಳ್‌ .* + + +* ್‌್ಮ ಹ್ಹ್‌ +| ಕೆ + + +| + + +ಗ! ಲ + + +ಟಕ + + +ಆ ಟಿ ಚ ಟ್‌ ್ಕಾಾಾ್‌ ್‌್‌ ಚ್‌ ್‌್ಸ್ಮ್‌ + + +ಸವ ಸ ನೋಸಗಾರ ಆನೆ, ಧೀರೋದ್ಧ ತ ಹುಲಿ : ೨೭ + + +ಜನರು "'ಹೌಹಾರುವಂತೆ ಹೌಹಾರಿ ಓಡಿಹೋ + + +ಯಿತು. ಮುರಿದ ಚಪ್ಪರದ ಬಿದಿರುಗಳು ಹಲವು +ಹಾಸಿದ ಹುಲ್ಲಿನ ಮೇಲೆ, ಹಲವು ನನ್ನ ಮೇಲೆ +ಇನ್ನು ಹಲವು ಕೆಳಗೆ ನೆಲದ ಮೇಲೆ ಬಿದ್ದವು. +ಎದ್ದು ನೋಡಿದಾಗ ಹುಲಿಯ ಸುಳಿವೇ ಇಲ್ಲ. +ಪ್ರಸಂಗ ಅದ್ಭು ತವೂ ಟಭೂತಪೂರ್ವಜ್ಛ + + +' ಆಗಿತ್ತಾದರೂ ಎಲ್ಲ ಜಸ್‌ ತಾವಾಗಿ ಯಾರ + + +ಮೈಮೇಲೂ ಏರಿಬರುವುದಿಲ್ಲೆಂಬ ಮಾತನ್ನೇ +ಪೂಕ್ಗ ನಿಶ್ಚಿಂತೆಯಿಂದ ಗು ಬಾಜಿ + + +ಮಾತ್ರ ಸ್ಪಷ್ಟವಾಯಿತು. + + +ಆದರೂ ಈ ಪ್ರಾಣಿ (ನರಭಕ್ಷಕ ಹುಲಿಯನ್ನು +ಛಿದು) ಸಹಸಾ ಮೋಸದಿಂದ ಆಕ್ರಮಿಸುವುದಿಲ್ಲ +ವೆಂಬುದು ನಿಜ. ' ಆಕ್ರಮಿಸುವ" ಮೊದಲು +ಗುಡುಗು ಹಾಕಿ ಅದು ಎಚ್ಚ ರಿಕೆ ಕೊಡುತ್ತದೆ. +ಈ ಎಚ್ಚ ರಿಕೆಯಿಂದ ಆತ ರಕ್ಷಣೆಯ ಏರ್ಪಾಟು +ಮಾಡಿಕೊಳ್ಳ ಲು ಅವಕಾಶ ಕೊಟ್ಟ ತೆ ಆಗುವು +ದಿಲ್ಲವಾದರೂ ಧೈರ್ಯಗೆಡದೆ ಯುಕ್ತಿ ಯಿಂದ +ಯತ್ನಿ ಸಿದರೆ ಹ ಮನುಷ್ಯ ಹುಲಿಯ ಆಕ್ರ- +ಭುಖದಿಂದ ಯಶಸ್ವಿಯಾಗಿ ಭಡಸಃ + +ಒಮ್ಮೆ ನಾ ನಾನು ಗಂಗಾನದಿಯನ್ನು ದಾಟಿ ಕಾಡಿ +ನತ್ತ ನಡದಿದ್ದೆ. ಹೊಳೆ ದಾಟಿದ ಮೇಲೆ ಆರೇಳು + + +, ಮೈಲುದ್ದ ದ ಬಯಲನ್ನು ದಾಟಬೇಕಾಗಿತ್ತು. ಈ +ಬಯಲಿಗೆ ನಾನು ಹೊಸಬನು. +" ಸುಬು, ಮಣ್ಣು, ಕಲ್ಲುಗಳಿಂದ ಕೂಡಿದ ಗಂಗೆಯ + + +ಬಯಲು ಉ- + + +ಪಾತ್ರದಂತಿತ್ತು. ಅಲ್ಲಲ್ಲಿ ಪೊದೆಗಳೂ ಕಾಡು +ಗಿಡಗಳೂ ಬೆಳೆದು ನಿಂತಿದ್ದವು. ಗಂಗೆಯ ತೀರದ +ಪರೆಗೆ ನನ್ನನ್ನು ಮುಟ್ಟಿಸಲು ಬಂದಿದ್ದ ಗ್ರಾಮ- +ಸ್ಮರು, “ಕಾಡಿನಲ್ಲಿ ಶಾಕಾಹಾರಿ ಹಾಗು ಮಾಂ- +ಸಾಹಾರಿ ಹ್ಯಾ ಬಗೆಯ. ಪ್ರಾಣಿಗಳು ಬಹ +ಳಷ್ಟು ಹಾಗೂ ಕಾಡು ಮುಳ್ಳು ಗಳಿಂದ +ತು ಹ ರಾತ್ರಿಯಲ್ಲಿ ಕಾಡಿನಲ್ಲಿ ಅಡ್ಜಾ ಡು +ವುದು ಅಪಾಯಕರ” ವೆಂದು ಹೇಳಿದ್ದರು. ಅದಕ್ಕ +ನಾನು ಒಂದು ಒಣಗಿದ ಹಳ್ಳ ದಲ್ಲಿಳಿದು ನಡೆದೆ: + +ಒಂದು ಮೈಲು ರಸ್ತೆ ಮ ಚೆನ್ನಾ ಗಿತ್ತು. +ನಿಶ್ಚಿ ಂತೆಯಿಂದ ಹೋದೆ. ಮುಂದೆ ಕೊರಕಲು + + + + + +ಬಂತು. ಅದರ ಎರಡೂ ಮಗ್ಗ ರಿಗೆ ದಟ್ಟವಾಗಿ +ಮರಗಳು ಬೆಳೆದಿದ್ದವು; ನನ್ನ್ನ ಒಂದಿನಿಂದೇ +ಯಾರದೋ ನಡಿಗೆಯ ಸದ್ದು. ಹೇಳಿಸಿದಂತಾ +ಯಿತು. ನಾನು ಹೆದರಿದೆ. ಹೊರಳಿ ಹಿಂದೆ ನ್ನೋ +ಡಿದೆ. ಎರಡು ಉರಿಯುವ ಕಣ್ಣುಗಳು ಶಾಣಿಸಿ +ದವು. ಇದು ಹುಲಿಯೇ ಇರಲಿಕ್ಕೆಬೇಕು. ಇನ್ನು +ನಾನು ಪಾರಾಗಲು ಸಾಧ್ಯವಿರಲಿಲ್ಲ. + +ಆದರೂ ಪೂರ್ಣ. ಎದೆ ಕಳೆದುಕೊಳ್ಳಲಿಲ್ಲ. +ಬೇಗನೆ ಹೆಗಲ ಮೇಲೆ ಹೊತ್ತಿದ್ದ ಟಾರ್ಚಿನ +ಬಟಿನ್‌ ಒತ್ತಿದೆ. ಆದರದು ಹೊತ್ತಲಿಲ್ಲ: ಕೋ- +ಟಿನ: ಜೇಬಿನಿಂದ ಶಡ್ಡಿಪೆಟ್ಟಿಗೆ ತೆಗೆದೆ. ಒಂದು ` +ಕಡ್ಡಿ ಗೀರಿದೆ. ಗಾಳಿಗದು ಆರಿತು. ಸೆಂಕಟಿ +ಸಮೀಪಿಸುತ್ತಲಿತ್ತು. ಕೋಟು ತೆಗೆದು ತಲೆಯ - +ಮೇಲೆ ಹೊತ್ತುಕೊಂಡು ಗಾಳಿ ಹತ್ತದಂತೆ ಆಸರೆ +ಮಾಡಿಕೊಂಡು ಕಡ್ಡಿ ಗೀರಿದೆ. ಆದರೆ ಅಷ್ಟರಲ್ಲಿ +ಆ ಕಾಲಿನ ಸಪ್ಪಳ ತೀರ ನನ್ನ ಹತ್ತಿರ ಬಂತು. +ಹಿಂಸ���ರೃ ಪ್ರಾಣಿ ಗುಡುಗಿತು. ನನಗೆ ಅದರ +ಕಾಲಿನ-ಏಟು ಬಿತ್ತು. ನಾನು ನೆಲಕ್ಕುರುಳಿದೆ. + +ಈ ವರೆಗೆ ಕಡ್ಡಿಯನ್ನು ಆರಿಸುತ್ತಿದ್ದ ಗಾಳಿ +ಈಗ ಬೆಂಕಿಯನ್ನು ಹೆಚ್ಚಿಸಲು ಅನುಕೂಲವಾ +ಯಿತು. ಬೆಂಕಿ ನನ್ನ ಕೋಟಿಗೇ ಹತ್ತಿತು. +ಅದೂ ಬಳೆ ಸೈಯದೇ ದ ಕೋಟನ್ನು +ಒಂದು ಸ” ಗೆಗೆ_ ತೂಗಹಾಕಿ ಧೈರ್ಯದಿಂದೆ +ನಿಂತೆ. ಈ ಬೆಂಕಿಯ ಹತ್ತಿರ ನಾನಿರುವ `ವಕಿಗೆ' +ನನಗೆ ಹುಲಿಯ ಭಯಎಲ್ಲ ಎಂದುಕೊಂಡೆ. + +ಆದರೂ ಈ ರಕ್ಷಣೆ ಬಹಳ ಹೊತ್ತಿನದಲ್ಲ. +ಐದಾರು ನಿಮಿಷ ಆದೀತು ಅಷ್ಟೇ. ಆನೇಲೆ? ` +ಆಮೇಲೆ ಶರ್ಟಿ. ಅದಾದ ಮೇಲೆ ಬನಿಯನ್ನು. +ಆಮೇಲೆ ನನ್ನ ಪ್ಯಾಂಟು. ಇಷ್ಟೆಲ್ಲ ಬಟ್ಟೆ ಗಳ +ಬರೆನಾಧವಾದಕೊ ಎಷ್ಟು ಕಾಲ ನನ್ನ ಸೆ + + +ಮಾಡೀತು? ಹನ್ನೆ ರಡು ಹದಿನೈದು. ನಿಮಿಷ, +ಆಮೇಲೆ? +ಒಂದು , ಉಪಾಯ ಹೊಳೆಯಿತು. ಬಣ + + +ಟ್ವಿಗೆಗಳನ್ನು ತಂದು ಬೆಂಕಿಗೆ ಹಾಕುವುದು- +ಮತ್ತು ಬೆಂಕಿಯನ್ನು ಉರಿಸುತ್ತ ಕೂಡುವುದು. + + +೫: 1/1 + + + + + + +ಹೇಳ್‌ +ಸ್ಸ್‌ | ೫ +(| 1), + + +ಗೆ +ಕ 4 + + +೨೮ + + +ಸುತ್ತಮುತ್ತ ನೋಡಿದೆ. ಒಣ ಕಟ್ಟಿಗೆಗಳೇ ಇರ +ಲಿಲ್ಲ. ಕಂಟಿ (ಪೊದೆ) ಗಳನ್ನು ಹೊತ್ತಿಸಿದರೂ +ಕೇಲಸವಾಗುವುದು. ಆದರೆ ಮಾರ್ಗಶೀರ್ಷ +ವಿದ್ದು ದರಿಂದ ಅವೂ ಹಸಿಯಾಗಿದ್ರವು. ಕೋಟಿನ +ರಕ್ಷಣೆಯ ಅವಧಿ ಮುಗಿಯುತ್ತ ಬಂತು. ಕಡೆಗೆ +ಪಂಚತಂತ್ರಕಾರನಾದ ವಿಷ್ಣುಶರ್ಮನ, "ಯಃ +ಪಲಾಯತಿ ಸ ಜೀವತಿ' ಎಂಬ ನೀತಿಯನ್ನು +ಸ್ಮರಿಸಿಕೊಂಡು ದಾರಿ ಸಿಕ್ಕತ್ತ ಓಟಕಿತ್ತೆ. ಶರ್ಟಿ +ನ್ನಂತೂ ತೆಗೆದು ಕೈಯಲ್ಲಿ ಹಿಡಿದಿದ್ದೆ. ಅದರ +ಸರತಿ ಬಂದೊಡನೆಯೇ ಅದರ ಬಲಿದಾನ ಮಾಡ +ಲಿದ್ದೆ. + +ಉರಿಯುವ ಕೋಟನ್ನು ಕಟ್ಟಿಗೆಗೆ ಹಾಕಿ +ಕೊಂಡು ನಾನು ಓಡುವಾಗ ಆ "ಓಡುವ ಬೆಂಕಿ' +ಯನ್ನು ಕಂಡು ಹುಲಿ ಏನು ಬಗೆಯಿತೋ--- +ಬಹುಶಃ ಹೆದರಿರಬೇಕು.--ನನ್ನ ಬೆನ್ನುಹತ್ತಿ +ಬರಲಿಲ್ಲ. ಏನೇ ಆಗಲಿ, ಅಂತೂ ನನ್ನ ರಕ್ಷಣೆ +ಯಾಯಿತು. + +ಕೊನೆಯ ಗಳಿಗೆಯ ವರೆಗೂ ನಾನು ಥೈರ್ಯಗೆ- +ಡದೆ ಯುಕ್ತಿಗಳನ್ನು ಮಾಡುತ್ತಿದ್ದುದರಿಂದ ನನ್ನ +ರಕ್ಷಣೆಯಾಯಿತೆಂಬುದು ಎಷ್ಟೇ ನಿಜವಿದ್ದರೂ +ಹುಲಿ ತನ್ನ ಬರವಿನ ಎಚ್ಚರಿಕೆ ಕೊಡದೆಹೋ- + + +ಅಡೆ + + +ತ + + + + + + + + + + + + + + +1 ಕೃ. [ಬಿ '` ಸ್‌ +ನ್ಯೂ +ಎದೀಗೆ 14/34 1್ಗ ಸ್ರ +' ಸ ಕ ಸ ಖು "ಟ್ಟ. +| ` | ಶೆ ಕ +ಬು ಯು " ್‌್‌ ಬ ಕ್‌ +1! ( ಸ ತ ಹ ` + +ಕಿ (|! + + +ಕಸ್ತೂರಿ, ಜುಲೈ ೧೯೬೨ + + +ಗಿದ್ದರೆ ನಾನಾದರೂ ಏನು ಮಾಡಬಹುದಿತ್ತು? + +ಹುಲಿಯನ್ನು ಬಿಟ್ಟು ಸಹಸಾ ಉಳಿದೆಲ್ಲ +ಮಾಂಸಾಹಾರಿ ಪ್ರಾಣಿಗಳು ಮನುಷ್ಯನ ಮೇಲೆ +ಅಕಸ್ಮಾತ್‌ ಎರಗುತ್ತವೆ. ಕೆಲ ಶಾಕಾಹಾರಿ +ಗಳೂ ಈ ರೀತಿ ಒಮ್ಮೆಲೆ ಆಕ್ರಮಣ ಮಾಡಿ +ಮೋಸಮಾಡುತ್ತವೆ. ಆನೆ ಆ ಜಾತಿಯದು. +ಅದು ಹುಲಿಯಂತೆ ಉದಾರನಾಗಿರದೆ ಮೋಸ +ದಿಂದೇ ಮನುಷ್ಯನನ್ನು ಸದ್ದಿಲ್ಲದೆ ಬಂದು ಆಕ್ರ- +ಮಿಸುತ್ತದೆ. + +ಒಮ್ಮೆ ನಾವು ಗಢವಾಲದ ರವಾಸನ ನನಿಯ +ಕಾಡುಗಳಲ್ಲಿ ಅಡ್ಡಾಡುತ್ತಿದ್ದಾಗ. ಇಂಥದೇ +ಒಂದು ವಿಪತ್ತು ಬಂದೊದಗಿತು. ವೈಶಾಖಮಾಸ +ವದು. ಕಾಡೆಲ್ಲ ಹೂಬಿಟ್ಟು ಮೆರೆಯುತ್ತಿತ್ತು. +ಅಲ್ಲಲ್ಲಿ ಪಕ್ಷಿಗಳ ಸಂಗೀತ ಶೇಳಬರುತ���ತಿತ್ತು. +ಆದಕೆ ದಾರಿ. ನಿರ್ಜನವಾಗಿತ್ತು. ಮನುಷ್ಯರ +ಸುಳಿವೇ ಇಲ್ಲದ ಪ್ರದೇಶವಿದೆನ್ಸಿಸುತ್ತಿತ್ತು. +ಕಾಡಿನ ಸೊಬಗು ನಮ್ಮನ್ನು ಮುಂದೆ ಮುಂದೆ +ಕರೆದೊಯ್ಯುತ್ತಿತ್ತು. ಐದು ಗಂಟಿಯ ಹೊತ್ತಿಗೆ +ನಾವು ಒಂದು ಕೊರಕಲು ದಾರಿಗೆ ಬಂದೆವು. +ಎರಡೂ ಕಡೆಗೆ ಎಂಟು ಹತ್ತು ಅಡಿ ಎತ್ತರದ +ಕೊರಕಲು ದಿನ್ನೆಗಳು. ಮಳೆಗಾಲದಲ್ಲಿ ಇದು +ತುಂಬಿ ಹರಿಯುತ್ತಿರಬಹು +ದು. ಈಗ ಅದು ಬರಿದಾಗಿ +ತ್ತು. ಕೆಳಗೆಲ್ಲ ಉಸುಬು +ಹರಡಿತ್ತು. ಅದರಲ್ಲಿ ಬೇಗ +ಬೇಗ ನಡೆಯಲಿಕ್ಕೆ ಬರುತ್ತಿ +ದ್ವಿಲ್ಲ. ಪರಿಣಾಮತಃ ಕೊ- +ರಕಲು ದಾಟುವ ಮುಂಚೆ +ಯೆ ಕತ್ತಲಾಯಿತು. ಅಲ್ಲಿ +ಯೇ ಒಂದು ಒಳ್ಳೇ ಜಾಗ +ನೋಡಿಕೊಂಡು ವಸತಿ +ಮಾಡಬೇಕಾಯಿತು. ನಾವು +ನಿಂತ ಸ್ಥಳದ ಕೊರಕಲಿನ +ಆಳ ೨೦ ಅಡಿ. ಮೇಲೆ +ದಟ್ಟಡವಿ. ಹತ್ತಿರದಲ್ಲೇ + + + + + + +ನೂರು ಹೆಜ್ಜೆ ದೂರದಲ್ಲೊ ದು ಶೀರಿನ ಕುಂಡ +ಎತ್ತು. . ಅದು ಕಡಿಯುವ 'ನೀರಿನದು. ಅಲ್ಲಿಯೇ +ಸ ಹೋಗಿ ನಾವು ಊಟಿ ಮಾಡಿ ಮರಳಿ ನಮ್ಮ +ವಸತಿಯ ಸ ಳಕ್ಕೆ ಬಂದೆವು. ಸ್ವಲ್ಪ ಹೊತ್ತು. +ಹರಟಿ ಹೊಡೆದು ಒಬ್ಬೊಬ್ಬರಾಗಿ" ಕಾವಲು +ಮಾಡುವ ನಿರ್ಣಯೆ ಮಾಡಿ ಎಬ್ಬರೂ ಮಲಗಿ- +ದೆವು. + +ಬೆಳಗಾಗುವ ವರೆಗೂ ಯಾವ ಆಪತ್ತೂ ಬರ +ಲಿಲ್ಲ. ಆದರೆ ಮುಂಜಾನೆ ಕುಂಡದ ಹತ್ತಿರ +ಹೋಗಿ ನೋಡಿದಕೆ ಆನೆಯ ಹೆಜ್ಜೆಗಳು ಮೂಡಿ +ದವು. ಅದೇ ಆಗ ಆನೆ ನೀರು ಕುಡಿದು ಬೇಕಾ +ದಲ್ಲಿ ಕುಡಿಯಲೋ ಮೈಮೇಲೆ ಹಾಕಿಕೊ +ಳ್ಳಲೋ ನೀರನ್ನು ಸೊಂಡಿಲಲ್ಲಿ ತುಂಬಿಕೊಂಡು +ಹೋಗಿರಬೇಕು ಎಂದು ತೋರಿತು. ಅದು ಚಿಮು + + +ಆರಿರಲಿಲ್ಲ. + +ಈಸ ಸಂಗತಿ ಅಷ್ಟೊ ದು ವಿಶೇಷವಲ್ಲದಿದ್ದ ರೂ +ಡೆ ಮುಂದೆ ಗಿ? ಎಚ್ಚೆರದಿಂದಿರಬೇ. +ತ ಕಾದ್ಮ ಮಾತ್ರ ಅಗತ್ಯವಿತ್ತು. ಏಕೆಂದಕೆ ಈ +1 "ಆನೆ "ಒಂಟಿಯಾಗಿ ಸಿರುಗುವ ಮದವೇರಿದ +' ಸಲಗ ಎಂದು ತೋರುತ್ತಿತ್ತು. ಮುಂದೆ ನಡೆ +ದಂತೆ ಕೊರಕಲು ಅಗಲವಾಗತೊಡ +*ಗಿತು. ಅಲ್ಲಲ್ಲಿ ಬಿದಿರ ಬೆಟ್ಟಿ ಗಳಿದ ವು. +ಹಗಲೂ ಕೆಳಗೆ ಕತ್ತ ಲೆಯಾಗುವಂಥ'! +ದಟ್ಟ ಪೊದೆಗಳಿದ್ದವು. ನೂರು ಅಡಿ +ಡಿ ದೂಂ ದಲ್ಲೇ ಕೊರಕಲು ೪೫ ಅಂಶ. +ಕೋನ ಮಾಡಿ ಪೂರ್ವಕ್ಕೆ ತಿರುಗಿತ್ತು. + + +'ಕಿಸಿದ ನೀರು ಉಸುಬಿನ ಲ್ಲ ಬಿದ್ದಿತ್ತು; ಇನ್ನೂ: + + +ಮೋ ನೆಗಾರ ಆನೆ, ಧೀರೋದ್ಧತ ಹುಲಿ ರ್ನ + + +ದೂರವಿದೆ. ಆತ ಬೇಗನೆ ಸಾಗಿದ್ದ. ನಾನೂ +ಅವನನ್ನು ತೀವ್ರವಾಗಿ ಹಿಂಬಾಲಿಸುತ್ತಿದ್ದೆ. +ತಿರುವಿನ ಹತ್ತಿರ ಶ್ಯಾಮ ಹೋಗುತ್ತಲೆ ಪೊದೆ +ಯೊಳಗಿಂದೊಂದು ಸೊಂಡಿಲು ಕರೇ ನಾಗರ +ದಂತೆ ಹೊರಬಂದು ಚಾಚಿ ಇವನ ಮೇಲೆ +ಚೆಲ್ಲಿತು. + +ಕುಂಡದ ಹತ್ತಿರ. ಆನೆಯ ಪದಚಿನ್ಹೆಗ +ಳನ್ನು ನೋಡಿದಾಗಿಂದ ನನ್ನ ಎದೆ ಬಡಿದುಕೊ +್ಭುತ್ತಿತ್ತು. ಆ ಪೊದೆಗಳನ್ನೇ ನೋಡುತ್ತ ನಡೆ +ದಿದ್ದ ನನಗೇ ಆ ಸೊಂಡಿಲು ಪ್ರಥಮತಃ ಕಾಣಿ +ಸಿತು. ಅದು ಕಾಣಿಸುತ್ತಲೇ ನಾನು ಕೂಗಿದೆ. +“ಶ್ಯಾಮ, ಆನೆ ಬಂತು.” ನನ್ನ್ನ ಎಚ್ಚರಿಕೆಯಿಂದ +ಶ್ಯಾಮನು ಸಾವಧಾನನಾಗಿ ಹಿಂದೆ ಸರಿಯಲೆತ್ನಿ +ಸಿದನಾದರೂ ಆನೆಯೂ ಅಷ್ಟೊತ್ತಿಗೆ ಪೊದೆ +ಯನ್ನು ಸರಿಸಿ ಎದ್ದು ಅವನತ್ತ ಬರತೊಡಗಿತು. + +ಒ��ಗಿದ ಬಿದಿರಿನ ಎಲೆಗಳುದುರಿ ಜಾರಿಕೆ +ಯಾಗಿತ್ತು. ಪೊದೆಗಳು ದಟ್ಟಿವಾಗಿದ್ದವು. ಇವು +ಗಳಿಂದ ಶ್ಯಾಮ ಭಾರೀ ವಿಪತ್ತಿಗೊಳಗಾಗಿದ್ದ. +ಕಾಡಿನದೇ ಪ್ರಾಣಿಯಾದ ಆನೆಗೆ ಈ ಒಣ ಎಲೆ +ಗಳ ಮೇಲೆ ಓಡುವ ಅಭ್ಯಾಸವಿದ್ದರೂ ಶ್ಯಾಮ +| ಆ ಬ ಇದ್ದಿಲ್ಲ. ಮೇಲಾಗಿ ಆತ + + + + + +ಈ ತಿರುಗುವ ಸ ಸ್ಥಳದಲ್ಲಿ ಕೂಡೆ ದಟ್ಟ ಸೆ 14 | + + + + + + + + + + + +ಸ್ಮಳ. +ಎಲ್ಲಕ್ಕೂ ಮುಂದೆ ಶ್ಯಾಮನಿದ್ಮ. +ವನ ಹಿಂದೆ ನಾನಿದ್ದೆ. ನನ್ನ ಒಂದೆ 2 + + +ಶೇಖರ, ಬಿಪಿನ ಮತ್ತು ನಾಂ +ದರು, ಸಾಲುಗಟ್ಟಿ ನಾವು ನಡೆದಿದ್ದೆವು. +ಶ್ಯಾಮನಿಂದ ನು ಹತ್ತೇ ಅಡಿ ' + + +ಈ ಬ್‌ + + + + + +ವಾಗಿ ಬೆಳೆದಿವೆ. ಇದು ಜಯಕು! 1 ಗ 1 + + +ಇ + + +ಸ ಕ - ಕಸ್ತೂರಿ, ಜುಲೈ ೧೯೬೨ ' + + +ಕ್ಯಾನ್ವಾಸ್‌ ಬೂಟು ಹಾಕಿಕೊಂಡಿದ್ದ. ಓಡುವು +ದರಲ್ಲಿ ಶ್ಯಾಮ ನಿಷ್ಣಾತನಾದರೂ ಆ ಜಾರಿಳೆಯ +ಅಭ್ಯಾಸವಿಲ್ಲದ್ದರಿಂದ ಬಹು... ತೊಂದರೆಗೊಳ +ಗಾದ. ಆನೆಯ ಸೊಂಡಿಲಿನಿಂದ ತಪ್ಪಿಸಿಕೊಳ್ಳು +" ವುದು ಅಸಾಧ್ಯವಾಗಿತ್ತು. + +ಆಗ ನನಗೆ ನಡುವಿಗೆ ತೂಗುಹಾಕಿದ ಬಿಗು- +ಲಿನ ನೆನಪಾಯಿತು... ಯಾವ ವಿಚಾರವನ್ನೂ +ಮಾಡದೆ ನಾನು ಬಿಗುಲು ಊದತೊಡಗಿದೆ. +ಇಡಿ ಕೊರಕಲೇ ಪ್ರತಿಧ್ವನಿಸಿತು. + +ಬಿಗುಲು ಊದುವ ಕೇಳುವ ಎರಡೂ ಅನು +ಭವಗಳನ್ನು ಅನೇ(ಕ.ಬಾರಿ ನಾನು ಹೊಂದಿರುವೆ +ನಾದರೂ ಅಂದಿನ ಬಿಗುಲಿನ ನಾದದ ಅದ್ಭುತತೆ +ಮರೆಯಲಸಾಧ್ಯ. ನನ್ನ ಬಿಗುಲಿನ ಸ್ವರ ಜಯ +ಜನಕವಾಗಿತ್ತು. ಅದೆರ ಪರಿಣಾಮವೂ ಒಳ್ಳೆ +ಯದೇ ಆಯಿತು. ವೇಗದಿಂದ ಶ್ಯಾಮನ ಬೆನ್ನು + + +ಹತ್ತಿದ್ದ ಆನೆ ಆ ಸ್ವರವನ್ನು ಕೇಳಿ ಚಿತ್ರವತ್‌ +ಸ್ತಬ್ಧವಾಗಿ ನಿಂತುಬಿಟ್ಟಿತು. ಎಡಗಾಲನ್ನೆತ್ತಿ +ಸೊಂಡಿಲನ್ನು ಮುಂದೆ . ಚಾಚಿ. ಗೌತಮನ +ಇನ್ನೊಂದು ಶಾಪದಿಂದ ಕಲ್ಲಾದನೊ ಎಂಬಂತೆ +ಆ ಗಜರಾಜನು ನಿಂತ ಆ ಠೀವಿ ಇಂದಿಗೂ +ನನ್ನ ಕಣ್ಣು ದೆ ಅಚ್ಚ ಳಿಯದೆ ನಿಂತಂತಿದೆ. +ಆ ಮುದ್ರೆ ಯಲ್ಲಿ ಅದರ ಚ್‌ ತೆಗೆಯಬಹು +ದಿತ್ತು. ಆರೀ ತ ಅದು ಕೇವಲ ಮೂರು ನಾಲ್ಕು +ನಿಮಿಷ ಮಾತ್ರ.ನಿಂತಿತ್ತು. ಆ ಮೇಲೆ ಸರಕ್ಕನೆ +ಹಿಂದೆ ಹೊರಳಿ ಲಗುಬಗೆಯಿಂದ ಕೊರಕಶಲಿ` +ನೊಳಗಿಂದ ಮುಂದೆ. ನಡೆಯಿತು. + +ಅದು ಓಡಿಹೋಯಿತಾದರೂ ಪೂರ್ವಸೂಚನೆ +ಯಿಲ್ಲದೆ ಮೋಸದಿಂದ ಒಮ್ಮೆಲೇ ಆ ಗೀತಿ +ಶ್ಯಾಮನನ್ನು ಆಕ್ರಮಿಸಿದ್ದು ಅಂಥ ಸರ್ವಮಾನ್ಯ +ಶಕ್ತಿಶಾಲಿ ಪ್ರಾಣಿಗೆ ಭೂಷಣಾಸ್ಪದವೆ? ಈ + + +ಅಷ ಸ ಕಾ + + +ಆರ್ಯನೆಂದರಾರು +ನ ವೈರಮುದ್ದೀಪಯತಿ ಪ್ರಶಾಂತಂ +ನ ದರ್ಪಮಾರೋಹಕ ತಿ ನಾಸ್ತಮೇತಿ | +ನ ದುರ್ಗತೋಇಸ್ಮೀತಿ ಕರೋತ್ಯಕಾರ್ಯಂ +ತಮಾರ್ಯಶೀಲಂ ಪರಮಾಹುರಾರ್ಯಾಃ | + + +ತಣಿದುಹೋದ ಹಗೆತನವನ್ನು ಪುನಃ ಕೆದಕದವನು, +ದರ್ಪವನ್ನಾಗಲಿ ಅತಿ ದೈನ್ಯವಾಗಲಿ ತೋರಿಸದವನು, +ಕಷ್ಟಕಾಲ ಬಂದರೂ ಅಕಾರ್ಯ ಮಾಡಲೊಲ್ಲದವನು-- +ಅವನೇ ಆರ್ಯತೀಲನೆಂದು ಆರ್ಯರು ಹೇಳುವರು. + + +ಜೇ + + +ನಸೆ ಸ್ವೇ ಸಂಖೇ ವೈ ಕುರುತೇ ಪ + + +ಜೇ + + +ಬ + + +ನಾನ್ನಸ್ಯ ಜೇ ಭವತಿ ಪ್ರಹೃಃ ಷ್ಟಃ | +ದತ್ಯಾ ಚ. ಪಶ್ಚಾ ತ್‌ ಕುರುತೇ ನ ತಾಪಂ +ಸ ಕಥ್ಯತೇ ಸತ್ಸು ರುಷಾರ್ಯಶೀಲಃ॥ + + +ಸ್ಟ ತ ಸುಖದಲ್ಲೆ ಹರ್ಷಗ��ಳ್ಳ ದವನು, + + +ಸರದುಃಖದಲ್ಲಿ ಉತ್ಸಾ ಹ ತುಳವವನು, + + +ದಾನ ಕೊಟ್ಟು ಪಶ್ಚಾತ್ತಾ ಪಪಡದವನು, ಆರಾ + + +ಚಿ + + +ಅವನೇ ಡೂ ೨ವಕೆ ಸತ್ಪು ರುಷ. + + +ಎ..ಮಹಾ ಭಾರತ + + +ನಗೆಮಲಳಿಗೆ + + +`1|||!'11||!'11||!" + + + + + +ಕೋಳಿಗಿಂತಲೂ +ಜಾಸ್ತಿ, ಮಗ + + +“ಅಮ್ಮ, ಬಿಳಿಯ +, ಕಪ್ಪು ಕೋಳಿಗೆ ಶಕ್ತಿ +ತಾಯಿಗೆ ಹೇಳಿದ. +“ಹೇಗೆ? ತಾಯಿ ಕೇಳಿದಳು. +“ಹೇಗೆಂದರೆ, ಕಪ್ಪು ಕೋಳಿ ಬಿಳಿಯ +ಮೊಟ್ಟೆಯಿಡುತ್ತದೆ, ಆದರೆ ಬಿಳಿಯ +ಕೋಳಿ ಕಪ್ಪು ಮೊಟ್ಟೆಯಿಡುತ್ತದೋ?* + + +ಇಸ ಡಿ, ಇಚೆ ಪದ್ಮಾ +೫ + + +“1! ನೋಡು, ಜಗದೀಶ ಎಲ್ಲನಿಷಯ +ಗಳಲ್ಲಿ ಪಾಸಾಗಿದ್ದಾನೆ. ಆದರೆ ಇತಿಹಾಸ +ವೊಂದರಲ್ಲಿ ನಪಾಸಾಗಿದ್ದಾನೆ.? + + +“ಸಾಪ, ಅದರಲ್ಲಿ ಜಗದೀಶನದೇನೂ +ತಪ್ಪಿಲ್ಲ. ಆತ ಹುಟ್ಟು ್ವವುದಕ್ಕಿ ೦ತ ೧೦೦೦ + + +' ವರಗಳ ಒಂದಿನ ಪಸ ಬಗ್ಗೆ ಕೇಳಿ +ಕೆ ದತ” ಅವನಾದರೂ ಹೇಗೆ ಹೇಳಿಯಾನು?* + + +ಎತ್ತ ಪ್ಯಾಟ +ಜೇ + + +ಸಿನೇಮಾ ಮತ್ತು ಜೀವನದಲ್ಲಿ ಇರುವ +ಅಂತರನೆಂದರೆ, ಸಿನೇಮಾದಲ್ಲಿ ಜಗಳ- +ತಂಟಿ. ಕಷ್ಟಗಳೆಲ್ಲ ಮುಗಿದ ಮೇಲೆ ಲಗ್ನ +ವಾಗುತ್ತ ದ ಆದರೆ ನಿಜ ಜೀವನದಲ್ಲ ಲಗ್ನ್‌ + +' ವಾದ ಮೇಲೆ ಇವೆಲ್ಲ ಆರಂಭವಾಗುತ್ತ ವೆ + + +. ಷಾಯರ್‌ ಸ್ಟೇಶಸ್ಸಿ ನಲ್ಲಿ .ಒ ಮ್ಮೆಲೇ +ಗಂಟಿ ಸಿಸು. ಅಗ್ನಿ ಶಾಮಕ +ದಲದವ ಎತ್ತಿದಾಗ ಕೂಗು ಕೇಳಿಸಿತು: +ಹೆಂ! ಬೆಂಕಿ! + + + + + +: ಫೋನ್‌ ಎತ್ತಿದವ: “ಎಲ್ಲಿ? ಎಲ್ಲಿ? ? + +“ನನ್ನ ಮನೆಯಲ್ಲ...? + +“ಅದು ಹೌದು; ಆದರೆ ಬೆಂಕಿ ಎಲ್ಲಿ +ಎಂದು ನಾನು ಕೇಳುತ್ತೇನೆ.? + +“ನನ....ನ..ನೈ... ಅಡುಗೆ, +ಮನೆಯಲ್ಲ...* + +“ಹೌದು; ಆದರೆ ನಿಮ್ಮ ಮನೆಗೆ ಹೇಗೆ +ಬರಲೆಂದು ನಾನು ಕೇಳುತ್ತೇನೆ? + +“ಅರೆ! ನಿಮ್ಮಲ್ಲಿ ಫಾಯರ್‌ ಎಂಜಿನ್‌ +ಗಳಿಲ್ಲನೆ ಬರಲಿಕ್ಕೆ ಮತ್ತೆ? + +ಎ. ಳೆ. ರಮೇಶ ಷ್ಳೆ + + +ಅಡುಗೆ + + +ಸೇ + + +ಧನಿಕ ವ್ಯಾಪಾರಿಯೊಬ್ಬ ರಾತ್ರಿ ತಡ + + +“ವಾಗಿ ಮನೆಗೆ ಹೊರಟದ್ದಾಗ ತ್ರ ಲಿನ + + +ನಿರ್ಜನ ಪ್ರದೇಶದಲ್ಲಿ ಧಾಂಡಿಗರಿಬ್ಬ ರು +ಅವನಿಗೆದುರಾದರು. ಅವರ ಭೀಕರ +ಆಕೃತಿ ಕಂಡು ಆವರು ಕಳ್ಳ ರೇ ಎಂದು +ವ್ಯಾ ಇ ಮನವರಿಕೆಯಾಯಿತು. ಅವ +ರಿಬ್ಬರಲ್ಲಿ ದೊಡ್ಡ ವನಾಗಿದ್ದಾತ ಮುಂದೆ +ಸ ವಾ ಘಪಾರಿಯೊಡನೆ 'ೆಡಯಎಟ್ಟು +ಒಂದಾಣೆ ಕಡ ಕೊಡುತ್ತೀರಾ?» ಚಾಚು +ಯಾಚಿಸಿದ ನಿಸ್ಮಿತನಾದ ವ್ಯಾಪಾರಿ *ಸೆ +ಯಿಂದ ಒಂದಾಣೆಯನ್ನು ತೆಗೆದುಕೊ- +ಡುತ್ತಾ “ಒಂದಾಣೆ ಏಕೆ? ಎಂದು +ಕೇಳಿದ. + +ಆ ಧಾಂಡಿಗ ಉತ್ತರಿಸಿದ. “ಮತ್ತೇ +*೮! ನಿಮ್ಮ ಉಂಗುರ ಯಾರಿಗೆ, ನಿಮ್ಮ +ಕೈಯಲ್ಲಿರುವ ಚೀಲ ಯಾರಿಗೆ ಸಕು +ನಿಶ್ಚಯಿಸಲು "ಬಾಸ್‌? ಹಾಕಲಿಕ್ಕಾಗಿ +ಬೇಕಿತ್ತು! ಯು. ನಾಗೇಶರಾವ + +ಜೇ + +ಆ ಒಕ್ಕಲಗಿತ್ತಿ *ಿರಾಣಿ ಅಂಗಡಿಕಾರ +ನಿಗೆ ಆಗಾಗ್ಗೆ ಬೆಣ್ಣೆ ವರಾರುತ್ತಾ ಇದ್ದ ಳು, +ಒಮೆ _ ಅಂಗಡಿಯವನ ಆಳೊಬ ಆವಳ. + +ಲಿಗೆ ಬಂದ್ಳು “ತಾಯೀ, ನೀನು ನಿನ್ನೆ +ಕೊಟ್ಟ ಅರ್ಧ ಪೌಂಡ್‌ ಬೆಣ್ಣೆ ತೂಕದಲ್ಲಿ +ಬಹಳ ಕನ್ಮಿ ಇತ್ತೆಂದು ನಿನಗೆ ತಿಳಿಸಲು + + +೩೧ + + +ತಿ೨ ಕಸ್ತೂರಿ, ಜುಲೈ ೧೯೬೨ + + +ನಮ್ಮ ಯಜಮಾನರು ಹೇಳಿದ್ದಾರೆ? +ಎಂದನು. +ಅವಳಂದಳು: ""ಅದು ಹೇಗೆ ಕನ್ನಿ + + +ಯಾದೀತು? ನಾನು ನಿಮ್ಮ��್ಲಿಂದ ನಿನ್ನೆ +ಬೆಳಿಗ್ಗೆ ಅರ್ಧ ಸೌಂಡ್‌ ಸಕ್ಕರೆ ತಂದಿದ್ದೆ. +ನನ್ನ ಹತ್ತಿರನಿದ್ದ ಅರ್ಧ ಪೌಂಡ್‌ ತೂಕದ +ಕಲ್ಲು ಎಷ್ಟು ಹುಡುಕಾಡಿದರೂ ಸಿಗಲಿಲ್ಲ +ವಾದ್ದರಿಂದ ಎಡ ತಟ್ಟೆಯಲ್ಲಿಆ ಸಕ್ಕರೆಯ +ಪೊಟ್ಲವನ್ನೇ ಇರಿಸಿ ತೂಗಿ ಕೊಟ್ಟದ್ದೆ- +ನಲ್ಲಾ! '' + + +ಎ..ಯಕಿ, ಎಸ್‌. ಶೆಣೆ +ಸ ಳೆ + + +“ ನಮ್ಮ ಬಂಗಲೆಯಲ್ಲಿ ಭಿಶ್ಚುಕರು +ಬರುವ ಹಾಗೆ ಕಾಣುವುದಿಲ್ಲ? + +“ಛೆ? ಛೆ! ನಾವು ಗೇಟನ ಹತ್ತಿರವೇ +ಹೀಗೊಂದು ಬೋರ್ಡ್‌೯ಹಾಕಿಬಿಟ್ಟಿದ್ದೇವೆ: + +"ಮಾಲಿಕರು ಶಾಕಾಹಾರಿಗಳಿದ್ದರೂ +ನಾಯಿಗಳ ಬಗ್ಗೆ ಏನೂ ಹೇಳಲು ಬರು + + +ವಂತಿಲ್ಲ. ಸ +ಆ ಗ ಯ ಪ್ಯಾಟ +ಜೇ + + +“ಡಾಕ್ಟರೇ, ನನಗೆ ನಿದ್ರೆಯೇ ಬರುವು +ದಿಲ್ಲ” ರೋಗಿ ಹೇಳಿದ, “ನಿದ್ದೆಮಾಡಲು +ಯತ್ನಿಸಿ ಕಣ್ಣು ಮುಚ್ಚಿ ಮಲಗಿದರೂ +ಸಹ ಬೆಕ್ಕಿನ ಹೆಜ್ಜೆಯ ಸದ್ದು ಕೇಳಿದರೆ +ಸಾಕು ಎಚ್ಚರವಾಗಿಜಿಡುತ್ತದೆ.” + + + + + + + + +“ನನ್ನ ಹೆಂಡತಿ ತನ್ನ ಬೊಜ್ಜು ಮೈ ಕರ +ಗಿಸಿಕೊಳ್ಳಲೆಂದು ಈಗ ಮೂರು ತಿಂಗ +ಳಿಂದಲೂ ಪೃತಿನಿತ್ಯ ಮುಂಜಾನೆ ಒಂದು +ತಾಸು ಓಟ್ಟು ಜೀಸುತ್ತಿದ್ದಾಳೆ.? + +“ಸೀಗೇನು! ಏನಾದರೂ ಪ್ರಯೋಜನ +ವಾಯಿತೆ?? + +“ಹೂಂ. ಬೀಸುವ ಕಲ್ಲು +ಸವೆದು ಅರ್ಥದಷ್ಟಾಗಿ ಬಿಟ್ಟಿದೆ.” + + +ಸವೆದು + + +ಹ್‌ 0೫೮ ೫ ಜ್‌ +ತ ತ | + + +ಡಾಕ್ಟರು ಒಂದು ಕಾಗದದಲ್ಲಿ ಔಷಧಿ , ಚ್‌ + + +ಯನ್ನು. ಕಟ್ಟ “ತ್ರೆಗೆದುಕೊಳ್ಳಿ” ಎಂದರು. +ಇದನ್ನು ನಾನು ರಾತ್ರಿ ತೆಗೆದುಕೊಳ್ಳ +ಬೇಕೇ?” ಜೀ ಕೇಳಿದ. +“ನಿಮಗಲ್ಲ ಇದು ಕೊಟ್ಟಿದ್ದು, ಬೆಕ್ಕಿಗೆ? +ಎಂದರು ಡಾಕ್ಟರ್‌. -ಡಿ. ಕೆ. ಪದ್ಮಾ + + +ಯಾಕೋ ನಿದ್ರೆ ನೇ ಬರೋಲ್ಲಡಾಕೆ +ಹಢಿಕಥೆ, ಭಾಷಣ ಹೇಳೋವಾಗ "ಒಂದಿನ ಷ್ಟು +ಕಣ್ಣುಮುಚ್ಚಿದ್ದು ಬಂತು--ಬೇರೆ ಸುತರಾಂ +ನಿದ್ರೆ ಅಂಬೋದು ಕೇಳಬೇಡಿ..? +ಇಾಾ.ವಭಿಶತಲು ೭೦೧ ನುಕೃಷ್ಣ + + + + + +ಇದನ್ನು ಅಂಧಶ್ರದ್ಧೆಯೆನ್ನುನಿರಾ + + +ಪೂ ಸ್ಥಳಕ್ಕೆ ಶಾಪ ತಯದ + + +ಕಿ + + +“ಒಂದುಸ್ತಾನ ಟೈಮ್ಸ”ನಿಂದ +ಬ +₹3" ವರ್ಷಗಳ ಹಿಂದಿನ ಮಾತು. ತಮ್ಮ ಹಿಂದೆ- ಮುಂದೆ ನೋಡದೆ ೫ ಲಕ್ಷ ರೂಪಾಯಿ +ರಾಯಭಾರಿಗಳ ಕಚೇರಿ - ವಸತಿ ಮುಂತಾದ್ದ ಗಳನ್ನು ಕೊಟ್ಟು ಆ ಸ್ಥಳವನ್ನು ಖರೀದಿ ಮಾಡಿ +ಕ್ಕಾಗಿ ಕಟ್ಟಡಗಳನ್ನು ಕಟ್ಟಿಕೊಳ್ಳಲು ಅಮೇರಿ ಬಿಟ್ಟರು. ಆ ಮೇಲೆ ಅವರಿಗೆ ಈಗೊಂದು ನೂರು +ಕನ್‌ ಅಧಿಕಾರಿಗಳು ಕರಾಚಿಯಲ್ಲಿ ಸ್ಥಳ ಹುಡು ವರ್ಷಗಳಿಂದಲೂ ಆ ಜಾಗೆ ಖಾಲಿಯಾಗಿಯೇ +ಕುತ್ತ ಅಡ್ಡಾಡುತ್ತಿದ್ದಾಗ ವಿಕ್ಟೋರಿಯ ಕೋಡಿ ಇತ್ತೆಂದು ತಿಳಿಯಿತು. ಅದಿದ್ದ ಪರಿಸರದಲ್ಲಿ +ನಲ್ಲಿ ೧೦,೦೦೦ ಚದುರಡಿ ಬಯಲು ಜಾಗೆಯೊಂ-. ಒಂದೊಂದು ಅಂಗುಲ ಸ್ಥಳಕ್ಕೂ ಸಹಸ್ರ +ದನ್ನು ಕಂಡರು. , ಕರಾಚಿಯಲ್ಲಿ ಎಕ್ಟ್ಪೋರಿಯ. ಸಹಸ್ರ ಬೆಲೆ ಎನ್ನುವ ಪರಿಸ್ಥಿ ತಿಯಿರುವಾಗ +ಕೋಡೆಂದರೆ ಮುಖ್ಯ ಬೀದಿ. ಅಲ್ಲಿ ಹೊಟೆಲ್‌, ಇಷ್ಟು ವಿಶಾಲವಾದ ಸ್ಥಳ ಖಾಲಿಯಿದ್ದದ್ನಾದರೂ +ರೆಸ್ಟಾರೆಂಟ್‌, ಕ್ಲಬ್‌, ವಿಧವಿಧದ ಅಂಗಡಿಗಳು. ಏಳೆ? ಹೇಗೆ? +ತುಂಬಿ ಹೋಗಿವೆ. ಅಮೇರಿಕನ್‌ ಅಧಿಕಾರಿಗಳು ಕರಾಚಿಯ ಜನರನ್ನು ಕೇಳಿದರೆ ಆ ಸ್ಥಳ���್ಕೆ + + +ತಾ + + + + + +ಇಲ್‌ ದ + + +`` +ಪ +ನೆ + + +೩೪ ಕಸ್ತೂರಿ, ಜುಲೈ ೧೯೬೨ + + +ಶಾಪವಿದೆ, ಅಲ್ಲಿ ವಾಸಿಸುವವರೆಲ್ಲ ಸತ್ತು ಸರ್ವ +ನಾಶ ಬ ಕೆ ಎನ್ನುತ್ತಾರೆ. + +"ಬ್ಯು ಜೆಸ್ಟೆ' ಎಂಬ ಪುಸ್ತಕ. ಬರೆದು ಪ ಸಿದ್ಧ +ನಾದ ಪ. ಜ್ಯ ರಿನ್‌ ಎಂಬ ಇಂಗ್ಲಿಷ್‌ ವ್ಯ +ಈ ಶತಮಾನದ ಆರಂಭದಲ್ಲಿ ಕರಾಚಿಯಲ್ಲಿದ್ದ. +ಆತ ತನ್ನ “ಡ್ಯುಲ್ಕ ಂಡ್‌ ಮಿಲ್ಮ್ಮ್ಯು' ಎಂಬ ಪುಸ್ತ +ಕದಲ್ಲಿ ಈ ಶಾಪದ ಭಯಾನಕ ಕಥೆಯನ್ನು +ಹೇಳಿದ್ದಾನೆ. + +ಸ್ಥಳದಲ್ಲಿ ಮೊದಲು ಒಬ್ಬ ಮುಸಲ್ಮಾನ +ಸಂತನ ಗೋರಿಯಿದ್ದಿತು. ಫಕೀರನೊಬ್ಬ ಅದರ +ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ. ಯಾತ್ರಿ +ಕರು ಭಯಭಕ್ತಿಯಿಂದ ಬಂದು ಗೋರಿಗೆ ಧೂಪ +ವನ್ನರ್ಪಿಸಿ ಹೋಗುತ್ತಿದ್ದರು. ಹೀಗಿರುವಾಗ +ಸೊಹ್ರಾಬಜಿ ರುಸ್ತುಮಜಿ ಪೋಟಿವಾಲಾ ಎಂಬ +ಪಾರ್ಸಿ ವ್ಯಾಪಾರಿಯೊಬ್ಬ ವ್ರ ಸ್ಥಳವನ್ನು +ಕೊಂಡುಕೊಂಡ... ಗೋರಿಯನ್ನು ಅಪವಿತ್ರ +ಗೊಳಿಸಬೇಡಿ ಎಂದು ಫಕೀರ ಆ ವ್ಯಾಪಾರಿ +ಯನ್ನು ಬೇಡಿಕೊಂಡರೂ ಆತ ಕೇಳಲಿಲ್ಲ. ಆಗ +ಆ ಫಕೀರ ರುಸ್ತುಮಜಿಯನ್ನೂ ಅವನ ವಂಶದ +ವರನ್ನೂ ಶಪಿಸಿದ ; ಅಲ್ಲಿ ಕಟ್ಟಲ್ಪಡಲಿದ್ದ ಕಟ್ಟ +ಡಕ್ಕೂ ಅದರಲ್ಲಿ ಇರಬಹುದಾದವರಿಗೂ +ಅದನ್ನು ಕಟ್ಟಲು ನೆರವಾಗುವವರಿಗೂ ಶಾಪ +ವಿತ್ತು ತತ್‌ಕ್ಷಣ ಸತ್ತುಬಿದ್ದ. + +ಆದಕೆ ರುಸ್ತುಮಜಿ ಶಾಪಕ್ಕಂಜದೆ ತನ್ನ +ಕನಸಿನ ಮನೆಯನ್ನು ಕಟ್ಟಿಸಲಾರಂಭಿಸಿದ. +ಶಾಪದ ಮೊದಲ ಆಹುತಿಯಾಗಿ ಕಟ್ಟಡಕ್ಕಾಗಿ +ತಳಪಾಯ ಅಗೆಯುತ್ತಿದ್ದ ಕೆಲಸಗಾರನೊಬ್ಬ +ಸತ್ತ. ಆತ ಅಗಿಯುತ್ತಿದ್ದಾಗ ಸ ಸರ್ಪಗಳ ಬಿಲ +ವೊಂದನ್ನು ಅಗೆದಿದ್ದ. + +ಅವನ ನಂತರ ಇನ್ನೊಬ್ಬ ಸೆಲಸಗಾರ +ಮೇಲಿಂದ ಬಿದ್ದು ಸತ್ತ. ಕಾವಲುಗಾರನ ಮಗ +ಕುದಿಯುವ ದ ್ರವವನ್ನು ಮೈ ಮೇಲೆ ಚೆಲ್ಲಿಕೊಂಡು +ನಂತರ ಪ್ರಾಣನೀಗಿದ. ಮಗ ಸತ್ತ ಕೆಲದಿನಗಳ +ಮೇಲೆ ಸ್ವತಃ ಕಾವಲುಗಾರನ ತಲೆಯ +ಹರ ಇಟ್ಟಿಗೆ ಬಿದ್ದು ತಲೆಯೊಡೆದು + + +ಆತ ಸತ್ತ. + +ಇಷ್ಟು ಮರಣಗಳಾದರೂ ಕಟ್ಟಿಡದ ಕೆಲಸ +ನಿಲ್ಲಲಿಲ್ಲ. ರುಸ್ತುಮಜಿ ಮನೆಯಲ್ಲಿರತೊಡಗಿ +ದರು. ಶಾಪ ಅವರ ಬೆನ್ನು ಹತ್ತಿತ್ತು. ಒಂದು +ದಿನ ಮಾಳಿಗೆಯ ಕಟಾಂಜನದ ಮೇಲೆ ತನ್ನ +ತಮ್ಮನ ಚಿಕ್ಕ ಮಗ ಆಡುತ್ತಿರುವುದನ್ನು ಕಂಡು +ರುಸ್ತುಮಜಿ “ಕೆಳಗೆ ಬಾ” ಎಂದು ಶೂಗಿದರು. +ಕೂಗನ್ನು ಕೇಳಿ ಬೆಚ್ಚಿದ ಹುಡುಗನ ತೂಕ +ತಪ್ಪಿತು. ಕೆಳಗೆ ಬೀಳುತ್ತಿದ್ದ ಅವನನ್ನು ಹಿಡಿ +ಯಲು ರುಸ್ತುಮಜ ಓಡಿದರು. ಆದಕೆ ಕಾಲೆಡ +ವಿದ್ಧರಿಂದ ಅವರು ಮುಗ್ಗರಿಸಿ ಹುಡುಗನನ್ನು +ಹಿಡಿದುಕೊಳ್ಳುವ ಬದಲು *ೆಳಗೆ ಬಿದ್ದ ಹುಡು +ಗನ ಮೇಲೆ ತಾವೇ ಬಿದ್ದರು. ಹುಡುಗನೂ ಸತ್ತ, +ರುಸ್ತುಮಜಿಯೂ ಸೆತ್ತರು. + +ಇಷ್ಟರಲ್ಲಿ ಈ ನೂತನ ಕಟ್ಟಡಕ್ಕೆ "ಆಕ +ಸ್ಮಿಕ ಮರಣದ ಮನೆ'. ಎಂಬ ಹೆಸರು +ಬಂದಿತ್ತು. ರುಸ್ತುಮಜಿಯವರ ಹಿರೇಮಗ ಆ +ಕಟ್ಟಡದ ಒಡೆಯನಾದ ಮೇಲೆ ಕೆಲವೇ ಸಮ +ಯದಲ್ಲಿ ಒಂದು ಕ*ಿಡಿಕಿಯನ್ನು ತೆಕೆಯ +ಹೋದಾಗ ಮೊಳೆ ತಗಲಿ ಅವನ ಕೆಗೆ ಗಾಯ +ವಾಯಿತು. ಅದೇ ವಿಷವಾಗಿ ನಂಜೇರಿ ಆತ +ಅದರಿಂದಲೇ ಸತ್ತ. ಈ ಎಲ್ಲ ಮರಣಗಳನ್ನು +ಕಂಡು ಮತಿಗ��ಟ್ಟ ಅವನ ಮಗ---ರುಸ್ಫುಮ +ಜಿಯ ಮೊಮ್ಮಗ---ಹೊರ್ಮಸಜಿ ಆತ್ಮಹತ್ಯೆ +ಮಾಡಿಕೊಂಡ. ಜನರಲ್ಲೆ ಲ್ಲ ಫಕೀರನ ತಾಪದ +ಪ್ರಖರತೆಯ ಬಗ್ಗೆ ನಂಬಿಗೆಯುಂಟಾಯಿತು. +ಜನ ಈ ಕಟ್ಟಿಡದ ಎಡಬಲದಲ್ಲೆ ಲ್ಲೂ ಸುಳಿಯ +ದಾದರು. + +ರುಸ್ತುಮಜಿಯ ಕುಟುಂಬದ ಜನ ಈ ಮನೆ +ಯನ್ನು ಬಿಟ್ಟು ಹೋದ ಮೇಲೆ ಶ್ರೀ ಮತ್ತು +ಶ್ರೀಮತಿ ರೀಲ್ಡ್‌ ಎಂಬ ಬ್ರಿಟಿಶ್‌ ದಂಪತಿ +ಗಳು ಅಲ್ಲಿ ವಾಸಿಸಲು ಬಂದರು. ಬಂದ ಐದು +ವಾರಗಳ ನಂತರ ರೀಡ್‌ರಿಗೆ ಹುಚ್ಚುಹಿಡಿದು ಆತ +ಕೀರುರಿನಿಂದ ಹೆಂಡತಿಯ ಕೊರಳು ಕೊಯು +ಆ ಮೇಲೆ ಆತ್ಮಹತ್ಯೆ ವಾಸಿಕೊಂಡರು. ಬ + + + + + +ಸ + + + + + +೩೫ +ಈ ಸ್ಥಳಕ್ಕೆ ಶಾಪ ತಟ್ಟಿದೆ + + +ಆ ಮೇಲೆ ಜರುಗಿದ ದುರಂತ ಈ "ಆಕಸ್ಮಿ ಡ್‌ +ಮರಣದ ಮನೆ' ಯಲ್ಲಿ ಜರುಗಿದ ಜಟ್‌ +ಗಳಲ್ಲೆ ಅತಿ ಭೀಕರವಾದುದೆನ್ನ ಬಹುದು. +ರೀಲ್‌ ರ ನಂತರ ನಾಲ್ವರು ಬ್ರಿ ಬಿಟಿಶ್‌ ಸೈನಿಕರು +ಶ್ರ ಮನೆಗೆ ಬಂದರು. ಅವರು ಸ ನೆಲದಿನ +ಗಳಲ್ಲೆ ಅವರಲ್ಲೊಬ್ಬ, ಶಾಪವಿತ್ತ ಫಕೀರ ನಾಲ್ಕು +ತೆಕೆದ ಗೋರಿಗಳ ಎದುರು ನಿಂತುಕೊಂಡು +“ನೆಲ, ಗಾಳಿ, ಬೆಂಕಿ, ನೀರು” ಎಂದು ಕೂಗಿ +ದಂತೆ ಕನಸು ಕಂಡ. ಆ ಫಕೀರ ಸರತಿಯಂತೆ +ಸ್ಟ ಕನಸಿನಲ್ಲಿಯೂ ಕಾಣಿಸಿಕೊಂಡು + +ಬೇಗನೆ ಈ ಮನೆಬಿಟ್ಟು ಹೋಗದಿದ್ದರೆ ಈ +ನಾಲ್ಕು ಗೋರಿಗಳು ನಿಮ್ಮ ವಾಗುವವು” ಎಂದು +ಎಚ್ಛ ರಿಕೆಯನ್ನಿ ತ್ತ. + + +ಗೆ ನಾಲ್ವರು ಸಿಪಾ ಪಾಯಿಗಳು ಈ ಎಚ್ಚ ರಿಕೆ +ಯನ್ನು ಧಿಕ್ಕ ರಿಸಿದರು. ಆದರೆ ಅತ +ದಿನ ದಟ್ಟಿ ಬಾತ ಮಂಜು ಬಿದ್ದು ಏನೂ ಕಾಣಿಸ +ದಂತಿದ್ದಾ ಗ ಅವರಲೊ ಬ್ಬ ಒಂದು ದೊಡ್ಡ ತಗ್ಗಿ +ನಲ್ಲಿ ಬಿದ್ವ. ಆಗಲ್ಲಿ ಪೆರೇಡ್‌ ಗ್ರೌಂಡ್‌ ಒಂದನ್ನು +ತಯಾರಿಸುವ ಕಲಸ ನಡೆದಿತ್ತು. ಈ ಸಿಪಾಯಿ +ತಗ್ಗಿನಲ್ಲಿ ಬಿದ್ದದ್ದನ್ನು ಕಾಣದ ಕೆಲಸಗಾರರು +ತಗ್ಗು ಮುಚ್ಚಿ ಅವನ ಜೀವಂತ ಸಮಾಧಿ ಮಾಡಿ +ಬಿಟ್ಟರು. ಕನಸಿನಲ್ಲಿ ಫಕೀರ ಹೇಳಿದಂತೆ +ಭೂಮಿ ಮೊದಲನೆಯ ಆಹುತಿ ತೆಗೆದುಕೊಂ +ಡಿತ್ತು. + +ವಏರಡನೆಯವ ಆಂಗ್ಲ ಡಿಗೆ ಮರಳಿ ಅಲ್ಲಿ +ವೈಮಾನಿಕ ತರಬೇತಿ ಪಡೆದು ವಿಮಾನ ಅಪ- +ಘಾತದಲ್ಲಿ ಸತ್ತ. + +ಮೂರನೆಯವನನ್ನು ಬೆಂಕಿ ಆಹುತಿ ತೆಗೆದು +ಕೊಂಡಿತು. ಆತ ಸಃ ಕಲಿಯುತ್ತಿದ್ದ. +ಒಂದು ದಿನ ತನ್ನ ಮುಸ್ಲಿಂ ಶಿಕ್ಷಕನ ಗುಡಿಸಲಿ +ನಲ್ಲಿ ಆತ ಓದುತ್ತ ಕುಳಿತಿದ್ದಾಗ ಕಂದೀಲು +ಮಗುಚಿ ಬಿದ್ದು ಗುಡಿಸಲಿಗೆ ಬೆಂ ಕಿ ಹತ್ತಿ ಆತ +ಸುಟ್ಟು ಬೂದಿಯಾಗಿ ಹೋದ. ಸ + +ಲೃನಿಯವ ನೀರಿನ ಸ ುಪರ್ಕವೇ ಬರ + +ಗೂ "ಚೆ ಜಾಗ್ರತೆ ವಹಿಸತೊಡಗಿದ. ಆತ + + +ಈಸುವುದನ್ನು ಬಿಟ್ಟಿ. ಸ್ನಾನ ಮಾಡುವುದನ್ನು +ಕಡಿಮೆ ಮಾಡಿದ. ಡಿ ಬೆಚ್ಚಗಿನ ನೀರ +ನಷ್ಟೇ ಕುಡಿಯತೊಡಗಿದ. ಎಡ ಅವನಿಗೆ +ಶನಿಂದೆ ಉಳಿದು ಕೊಳ್ಳು ವುದಾಗಲಿಲ್ಲ. +ಸೋಡಾವಾಟರ್‌ ಬಾಟ್ಗಿ ಜೂ ಅವನ ಮು- +ಖದ ಹತ್ತಿರವೇ ಸ್ಫೋಟವಾಗಿ ಅವನು ಸತ್ತ. + +ಮುಂದಿನ ಕೆಲ ವರ್ಷಗಳಲ್ಲಿ "ಆಕಸ್ಮಿಕೆ +ಮರಣದ ಮನೆ' ಇನ್ನೂ ಅನೇಕರನ್ನು ಆಹುತಿ +ತೆಗೆದುಕೊಂಡಿತು. 'ಚೊನೆಗೆ ಆ ಮನೆಯ +ಆವಾರದಲ್ಲಿ ಯಾರೂ ಕಾಲಿಡದಂತಾದರು. +ಮನೆ ಮುರಕಳಿಗೆ ಬಂತು. ೧೯೨೫ ರಲ್ಲಿ ಕಟ್ಟಿಡ +���ನ್ನು *ೆಡವಿ ನೆಲಸಮ ಜಾ +ಬಳಿಕ ಅಲ್ಲಿ ಎರಡು ಸಲ ಮನೆ ಕಟ್ಟಿಲು ಮಾಡಿದ + +ಪ್ರಯತ್ನ ಗಳು ವಿಫಲವಾದವು. + +“ಲ್ಲೀಗ ಕಟ್ಟಲ್ಪಟ್ಟಿರುವ ನೂತನ ಅಮೇರಿ +ಕನ್‌ ಜಸ್‌ 'ಸಚೇರಿಯ ಕಟ್ಟಡವನ್ನು +ಯೋಜಿಸಿದ ರಿಚಾರ್ಡ್‌ ಜೆ. ನ್ಯೊಟ್ರಾರಿಗೆ +೧೯೫೫ ರಲ್ಲಿ ಆ ಸಳ ಸಂದರ್ಶಿಸಿದಾಗ ಏನೊ +ಒಂದು ವಿಧವೆನಿಸಿ ಅವರು ಆ "ಪೀರ'ನನ್ನು +ಸಂತಯಿಸೆಲು ಏನು ಮಾಡಬೇಕೆಂದು ಹಲ +ವಾರು ಮುಲ್ಲಾ-ಮೌಲ್ವಿಗಳನ್ನು ಕೇಳಿದರು. + +೧೯೫೭, ಸೆಪ್ಟೆಂಬರ್‌ ೯ ರಂದು ರಾಯಭಾರಿ +ಕಟ್ಟಿಡದ ಅಡಿಗಲ್ಲು ಅಸಾಮಾನ್ಯ ರೀತಿಯಲ್ಲಿ +ಇಡಲ್ಪಟ್ಟಿತು. ಅಮೇರಿಕದ ಸರಕಾರೀ ಕಾರ್ಕ +ಗಳಲ್ಲೆ ಪ್ರಪ್ತ ಸ್ರೈಥಮವಾಗಿ ಅಂದು ವೇದಿಕೆಯ +ಮೇಲೆ ಪ ಪ್ರಮುಖರೊಂದಿಗೆ ಒಬ್ಬ ಮಾಲಿ ಮತ್ತು +ಒಬ್ಬ ಪಾಡ್ರಿ ಕುಳಿತಿದ್ದೆ ರು. ಅನಂಬ್ಬರನ್ನು ಭೂ- +ಶುದ್ಧಿಗಾಗಿ ಕರೆಸಲಾಗಿತ್ತು. + +ಕಳೆದ ವರ್ಷದ ಆರಂಭದಲ್ಲಿ ಈ ಏರ್‌ಕಂಡೀ +ಶಂಡ್‌ ರಾಯಭಾರಿ ಕಚೇರಿಯನ್ನು ಔಪಚಾ +ರಿಕವಾಗಿ ಆರಂಭಿಸಲಾಯಿತು. ಶಿಲ್ಪಿ ನ್ಯೂಟ್ರಾ +ತಮ್ಮ ಮಾತನ್ನು ನಡೆಸಿದ್ದರು. ಅವರು 'ಏೀ ರನ +ಗೋರಿಯ ಮೇಲೆ ಕಟ್ಟ ಡ ಕಟ್ಟಿದೆ ಅದರ ಸುತ್ತ +ಕಟ್ಟಿದ್ದರು. ಗೋರಿಯ ಎದುರು ಖಾಲಿ ಸಳ +ಇಡಲ್ಪಟ್ಟಿತ್ತು. ಸ + + +ತ್ಮಿ + + +ಈ ಕಟ್ಟಿಡ ಪೂರ್ತಿಯಾಗಲು ಇನ್ನೂ ಎರಡು +ವರ್ಷಗಳಿದ್ದಾಗ ಪಾಕಿಸ್ತಾನ ಸರಕಾರ ರಾಜ + + +ಧಾನಿಯನ್ನು ಕರಾಚಿಯಿಂದ ರಾವಳವಿಂಡಿಗೆ' + + +ಸ್ಮಳಾಂತರಿಸಿತು. ಅದರಿಂದ ಒಂಬತ್ತಂತಸ್ತಿನ +ಕಟ್ಟಡವಾಗಲಿದ್ದ ಈ ಭವನ ನಾಲ್ಕಂತಸ್ತುಗಳ +ಕಟ್ಟಿ ಡವಾಗಿಯೇ ಉಳಿಯಿತು. ರಾವಳಪಿಂಡಿಯ +ಬಳಿ ಇರುವ ಇಸ್ಲಾ ಮಾಬಾದ ರಾಜಧಾನಿ ನಗರ + + +ಕಸ್ತೂರಿ, ಜುಲೈ ೧೯೬೨ + + +ಪೂರ್ತಿ ತಯಾರಾದೊಡನೆ ಅಮೇರಿಕನ್‌ ರಾಯ +ಭಾರಿ ಕಚೇರಿ ಕೂಡ ಅಲ್ಲಿಗೆ ಹೋಗುವುದು- +ವ್ರ ಕಟ್ಟಡ ಆಮೇಲೆ ಕಾನ್ಸೆಲೇಟ್‌ ಜನರಲ? +ನದಾಗುವುದು. + +ಆದರೆ ಫಕೀರನ ಶಾಪ ಇನ್ನೂ ಜೀ(ವಂತವಾ +ಗಿರುವಂತಿದೆ ಎಂದೇ ಕರಾಚಿಯ ಜನ ಅಂದು +ಕೊಳ್ಳುತ್ತಿದ್ದಾರೆ. ೩ + + + + + +ಗೋಮಾಂತಕ ನಿಜಯ + + +೧೯೪೮ ರಲ್ಲಿ ಸರದಾರ ವಲ್ಲಭಭಾಯಿ ಪಟೀಲರು ಮುಂಂಬಯಿ ಬಂದರದಿಂದ +ಯುದ್ಧ ಹಡಗವೊಂದರಲ್ಲಿ ಹೊರಟದ್ದರು. ಗೋವೆಯ ಸಮೀಪಕ್ಕೆ ಹಡಗು +ಬಂದಾಗ ಸರದಾರ ಪಟೀಲರು ಗೋನೆಯನ್ನಷ್ಟ್ಟು ನೋಡಲೆಂದು ಹಡಗನ್ನು +ಗೋವೆಗೆ ಇನ್ನಿಷ್ಟು ಸಮೀಪ ಒಯ್ಯಲು ಕಪ್ತಾನನಿಗೆ ತಿಳಿಸಿದರು. ಕಪ್ತಾನ +ಗೋವೆಗೆ ಸಮೀಪವಿರುವ ಸಮುದ್ರ ಪ್ರದೇಶದ ಮೇಲೆ ಪೋರ್ತುಗೀಜರಿಗೆ + + +ಆಧಿಕಾರವಿರುವುದನ್ನು ಹೇಳಲು ಸರದಾರರು ಮುಗುಳ್ಳಕ್ಕು “ಇರಲಿ ಇರಲಿ, +ಸವೀಪ ಹೋಗಿ ನೋಡೋಣ?” ಎಂದರು. ಕಪ್ತಾನ ಸರದಾರರನ್ನು ಸಂತೋಷ +ಪಡಿಸಲು ಹಡಗನ್ನು ಪೋರ್ತುಗೀಜ ಸಮುದ್ರದಲ್ಲಿ ಒಂದು ಮೈಲು ಒಳಕ್ಕೆ +ಸಾಗಿಸಿದ. + +“ಹಡಗದಲ್ಲಿ ಎಷ್ಟು ಜನ ಸೈನಿಕರಿದ್ದಾರೆ?? ಎಂದು ಸರದಾರರು ಕೇಳಲು +ಕಪ್ತಾನ “೮೦೦೫ ಎಂದುತ್ತರವಿತ್ತ. “ಗೋವೆಯನ್ನು ಗೆಲ್ಲಲು ಇಷ್ಟು ಜನ ಸಾಕೆ?” +ಕೇಳಿದರು ಸರದಾರ ಪಟೀಲರು. ಕಣ್ಣು ರೆಪ್ಪೆ ಕೂಡ ಮಿಟುಕಿಸದೆ ಕಪ್ತಾನ +“ಸಾಕ��ಂದು ನನಗನಿಸುತ್ತದೆ” ಎಂದುತ್ತರವಿತ್ತ. “ಸರಿ ಹಾಗಾದರೆ ಹೇಗೂ ಬಂದಿ +ದೇವನೆ. ಹೋಗಿ ಗೋವೆಯನ್ನು ಗೆಲ್ಲೋಣ? ಸರದಾರರೆಂದರು. + +ಕ ಕಪ್ತಾನ ಅವರ ಮುಖವನ್ನೊಮ್ಮೆ ನೋಡಿ ಆ ಮಾತನ್ನು ಮತ್ತೊಮ್ಮೆ +ಅನ್ಗಲು ಕೇಳಿಕೊಂಡ. ಸರದಾರರು ಗಂಭೀರವಾಗಿ ಪುನಃ ಅದೇ ಮಾತನ್ನಂದರು. + +4 ನನಗೆ ಲಿಖಿತ ಅಜ್ಜೆ, ಕೊಡಿ ಸ್ವಾಮಿ, ರಿಕಾರ್ಡಿಗೆ ಆದು ಬೇಕು?” ಎಂದ +ಕಪ್ತಾನ. + +ಆಗ ಸರದಾರರು ಮತ್ತೆ ಮುಗುಳ್ಳಕ್ಕು, “ಬೇಡ. ತಿರುಗಿ ಹೋಗುವುದೇ +ವಾಸಿ ಎಂದು ಕಾಣುತ್ತದೆ. ನಿಮಗೆ ಗೊತ್ತಿದೆಯಲ್ಲ, ಜವಾಹರಲಾಲರು, ಅವರು +ಇಂಥ ಕಾರ್ಯಕ್ಕೆ ಆಕ್ಷೇಪನೆತ್ತಿಯಾರು!? ಎಂದರು. + + + + + + + + +ಜ್‌ + + +' ಕಮ್ಮಿ ಚಳಿಗಾಲದ ಒಂದು ರಾತ್ರಿಯಲ್ಲಿ +ನಾನು ನಮ್ಮ ನೆರೆಯವರೊಬ್ಬರ ಮನೆಗೆ ಹೋಗ +ಬೇಕಾಯಿತು. ಅವರ ಆರು ತಿಂಗಳ ಮಗು +' ಥಿಮೋನಿಯ ಬೇನೆಯಿಂದ ಬಳಲುತ್ತಿತ್ತು. +ಅಂದು ರಾತ್ರಿ ೧ ಗಂಟಿಗೆ ಅವರ ಮನೆಯಲ್ಲಿ +` ಅಳುವಿನ ಧ್ವನಿ ಕೇಳಿಬರಲು ನಾನು ನೆರೆಯವನ +ಶರ್ತವ್ಯ 'ೂಕೈಿಸಲೇಬೇಕಾಯಿತು. ಮಗು +ಈಗಲೊ ಇನ್ನೊಂದು ಕ್ಷಣದಲ್ಲೊ ಸಾಯುವ +ಕ್ಡ ಶೃತಿಯಲ್ಲಿ ತ್ತು. ಚೂ ಡಾಕ್ಟೆ ರಠು ಬಂದವರೇ +' ಸೊದಲು ಸ್ವತಃ ಕೋಣೆಯ 14ಗಳನ್ನು ತೆಕೆ +ದದ ನ್ನು ನಾನು ಕಂಡೆ, ಚಳಿಗಾಲದ ರಾತ್ರಿ, +ಥಂಡಿ ಹವೆ, ನಿಮೋನಿಯಾದಿಂದ ಎಚ್ಚ ರ ತಪ್ಪ +ಬಿದ್ದಿರುವ ಆರು ತಿಂಗಳ ಮಗು | ಹಾಗಿದ್ದ ರೂ +' ಇಂಧ ಅವಸ್ಥೆ ಯಲ್ಲೂ ತಿಡಿಕಿಗಳನ್ನು ತೆರೆದಿಟ್ಟು +ಓಳಗೆ ಸ ಚ್ಛೆ "ಹವೆ. ಬರುವುದು ಅಗತ್ಯ ವಿದೆಂದೆ +ಡಾಕ್ಟ ಕಕ ಹೇಳಿದರು. ಇಷ್ಟೇ, ಹುರಿಯು +ಮೈವ್‌ ಲೆ ನೇರವಾಗಿ ಗಾಳಿ ಬೀಸದಂತೆ ನೋಡಿ +ಹೊಳ ಫಬೇಕು. +ಶರೀ ರ ಸ್ವಾಸ್ಥ್ಯಕ್ಕಾಗಿ ಕಿಡಿಕಿಗಳನ್ನು ತೆರೆ +ವಿಡಬೇಕಾದ . ಮಹತ ವನ್ನು ಬಹುಶಃ ಈಗ +ಎಲ್ಲರೂ ಬಲ್ಲರು. ಆನಕೆ ಮಾನಸಿಕ ಸ್ವಾಸ್ಥ ಐ +ಕ್ಕಾಗಿ ಮನದ ಕಿಡಿಕಿಗಳನ್ನು ತೆರೆದಿಡಬೇ +ಕಾದ್ದೂ ಅಷ್ಟೇ ಅಗತ್ಯದ್ಧಾ _ಗಿದೆಯೆಂಬುದನ್ನು +ವಿಚಾರ ಮಾಡಿರುವ ಛಃ ಬಹಳ ಕಡಿಮೆಯೆ: +ಇರಬಹುದು. + + +ಜ್‌ + + + + + +ಮನೆಯದಷ್ಟೇ ಅಲ್ಲ, ಮನದ್ದು ಕೂಡ + + + + + +*ಡಿ* ತೆರೆದಿರಲಿ! + + +ಕ ್‌್‌್‌್‌ೌ್‌ಟ್‌4್‌ಟ್‌್ಸಿ. +ಹ ವ ಪ ವ ಬ ಎ ಬ ಯ ಸ್ಪಷ್ಟ ಸಮಿ ಬೈಗಿಸತಿ ಬಿಸಿ + + +ಜ. ಲಾ. ಶ್ರೀವಾಸ್ತವ + +ಬಹಳ 4 ಕಾಲ ಅಂದಕೆ ಹೆಚ್ಚೆ ದರೆ ೨೦- +೨೫ ವರ್ಷಗಳ ವರೆಗೆ ಮಾತ್ರ ನಾವು +ನಮ್ಮ ಮನಸ್ಸಿನ ಕಿಡಿಕಿಗಳನ್ನು ಒಂದಿಷ್ಟು ತೆಕೆ +ದಿಟ್ಟಿ ಕುತ್ತ ವೆ. ವಿದ್ಯಾರ್ಥಿಜೀವನದೆ ನಂತರ +ಸತ ಕಂ ಈ ಕಿಡಿಕಿಗಳನ್ನು ಮುಚ್ಚ +ತೊಡಗಿ ೩೦-೩೫ ವರ್ಷದವರಾಗುವಷ್ಟೊ ತ್ತ ಗ +ನಾಲ್ಫೂ ದಿಕ್ಕಿನ ಎಲ್ಲ *ಿಡಿಕಿಗಳನ್ನೂ ಗಿ +ಮಾ ಸ ನಿರ್ಮಿತ ಕಾರಾಗೃ ಹದಲ್ಲಿ ಸಮ ನ್ನ್ನ +ನಾವೇ ಕೈದಿಗಳನ್ನಾಗಿ ಮಾಡಿಕೊಳ್ಳು ತೆ ತ್ತೇವೆ: + +ಈ ರೀತಿಯಾಗಿ: ಹೊಸ ಸ ಮತ್ತು +ಹೊಸ ಅನುಭವ ಸಂಭವಗಳ ಮಾರ್ಗವನ್ನು +ತಡೆಗಟ್ಟಿ ನಾವು ನಮ್ಮವಿಚಾರಪ ಪರಿಪಕ್ಕವಾಗಿದೆ. +ಸಿ ಮತ್ತು ನಮ್ಮ ವಿಚಾರಗಳಿಗನು +ಗುಣವಾಗಿ ಜೀವನವನ್ನು ಬಾಳುತ್ತಿದ್ದೆ ವೆ +ಎಂದು ತಿಳಿದುಕೊಳ್ಳುತ್ತೇ ೇವೆ. ಆದರೆ ಈ ೀತಿ +ಯಾಗಿ ನಮ್ಮ] ನ್ನು ನಮ್ಮ 'ಮನಸ್ಸಿ ನ ಕಾರಾಗೃಹ +ದಲ್ಲಿ ಕೂಡಿಕೊಳ್ಳು ವುದು ವಿಚಾರಗಳ ಪ ಪರಿಪಕ್ಕ +ತೆಯೂ ಅಲ್ಲ, ಪೂರ್ಣ ತೆಯೂ ಅಲ್ಲ; ಆದರೆ ಅದು +ಅವುಗಳ ಅಪರಿಪ ಪಕ್ಕತೆ, ಅಪೂರ್ಣತೆ ಮತ್ತು +ಅನುಭವಹೀ ನತೆಯ” ದ್ಯೋತಕವಾಗಿದೆ. + +ನಾವು ಬೇಕಾದಷ್ಟು ಅನುಭವಶಾಲಿಗಳಾಗಿರ +ಬಹುದು, ವಿಚಾರದಲ್ಲಿ ಎಲ್ಲರಿಗಿಂತ ಮುಂದಿರ +ಬಹುದು; ಆದರೆ ನಮ್ಮ ಅವೇ ವಿಚಾರಗಳಿಗೆ +ಅಂಟಿಕೊಂಡಿರುವುದು "ನತ್ತು ಎರಡನೆಯವರ +ಮಾತನ್ನು ಕೇಳದಿರುವುದು ನಮ್ಮನ್ನು ಬೇಗನೆ + + +ತ್ಠಿ೭ + + +ಸು ಕಸ್ತೂರಿ, ಜುಲೈ ೧೯೬೨ + + +ಹಿಂದೆ “ಸಃ ಇಂದು ನಮ್ಮ ವಿಚಾರ +ಎಷ್ಟೇ ಪ್ಪ ಪ್ರಗತಿಶೀಲವಾಗಿದ್ದ ರೂ ಕ್ರಾಂತಿಕಾರಿ +ಯಾಗಿದ್ದ ರೂ ನಾವು ಎಲ್ಲ ಕಡೆಗಳಲ್ಲೂ ಕಣ್ಣು +ಮುಚ್ಚಿ ಕೊಂಡು ಕುಳಿತರೆ ಆ ವಿಚಾರಗಳು ಬೇ +ಗನೆ ಹಳೆಯವಾಗಿ ಹೋಗುವವು. ಅವುಗಳಲ್ಲಿ +ಕ್ರಾಂತಿಯೆಂಬುದು ನಾಮ ಮಾತ್ರಕ್ಕೂ ಉಳಿ +ಯಲಾರದು. + +ತಮ್ಮ ತಾರುಣ್ಯದಲ್ಲಿ ಅತ್ಯಂತ ಕ್ರಾಂತಿಕಾರಿ +ಮತ್ತು ಪ್ರಗತಿಶೀಲ ವಿಚಾರದವರಾಗಿದ್ದ +ಎಷ್ಟೋ ಜನರ ಉದಾಹರಣೆಗಳು ನಮಗೆ +ಭೂತ ಮತ್ತು ವರ್ತಮಾನ ಕಾಲಗಳ ಮೇಲೆ +ದೃಷ್ಟಿ ಹಾಯಿಸಿದಾಗ ಕಂಡುಬಂದಾವು.. ಈ +ಜನರ ಕಣ್ಸನ್ನೆ ಮಾತ್ರದಿಂದ ಏನನ್ನು ಮಾಡಲೂ +ಜನ ಸಿದ್ಧ ವಿರುತ್ತಿ ತ್ತು. ಆದಕಿ ಈ ಜನ ಮುಂದೆ +ತಮ್ಮ ಮನದ `'ಿಡಿಕಿಗಳನ್ನು ಬಂದು ಮಾಡಿ +ಶ್‌ ಅವರ ವಿಚಾರಗಳ ಬೆಂಕಿ ಮಾನ +ಸಿಕ ದಾಸ್ಯದ ಗೋಡೆಗಳ ನಡುವೆ ನಂದಿ +ರಜತ ಆದರೆ ತಮ ಖ್ಯ ಮೊದ +ಲಿನ ಶಕ್ತಿ ಯಾಕುಳಿದಿಲ್ಲ, ಪ್ರಭಾವ ಯಾಕುಳಿ +ದಿಲ್ಲ ಎಂಬುದು ಈ ಜನರಿಗೆ ತಿಳಿಯುವುದಿಲ್ಲ. + +ಕೆಲ ವಿಚಾರಗಳನ್ನು ನಮ್ಮವನ್ನಾಗಿ ಮಾಡಿ +ಕೊಂಡ ಮೇಲೆ ಅವು ಉತ್ತಮೋತ್ತಮವಾಗಿಯೆ +ಇರಲೊಲ್ಬವೇಕೆ, ಹೊಸ ವಿಚಾರಗಳನ್ನು +ನೋಡದಿರುವುದು, ಮಾಡದಿರುವುದು, ಅವನ್ನು +ನಮ್ಮವನ್ನಾ ಗಿ ಮಾಡಿಕೊಳ್ಳ ಲು ಯತ್ನಿಸದಿರು +ವ್ರದು ಕೂಪಮಂಡೂಕ ನೃ ತ್ರಿ ಶಯೆಫಿಸುವುದು. +ಆಶ್ಚರ್ಯದ ವ ಮಾತೆಂದರೆ ನಮ್ಮ ಲ್ಲಿ ಹೆಚ್ಚಿ ನವರು +ಒಂದಲ್ಲ ಒಂದು ರೀತಿಯಲ್ಲಿ ಇಂಥ ತುತ +ಮ ಂಡೂಕ ಕ ವೃತ್ತಿ ಯವರೇ ಆಗಿರುತ್ತೆ (ವೆ. ಪರ +ಮೋಚ್ಚೆ ಪದವಿಗಳನ ನು ಪಡೆದಿರುವ ವಿದ್ವಾಂ ಸರು, + +ಅಧಿಕಾಧಿಕ ಸಫಲತೆಯನ್ನು ಪಡೆಯುವ ಅನು +ಭವಿ ಕರ್ಮಶೀಲ ವೃಕ್ತಿ ಗಳ ಕೂಡ ಈ ಕೂಪ +ಮಂಡೂಕ ವೃತ್ತಿ ಯಿಂದ ತಬ್ಬಿ ಸಿಕೊಳ್ಳೆ ಲಾರದ +ವಣಗುತ್ತಾ ಕ + +ನಾನೊಮ್ಮೆ ಒಬ್ಬ ವಿದ್ಯಾರ್ಥಿಯ ಹೆಸರು + + +ಹಚ್ಚಿಸಲೆಂದು ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. +ರಿಜಿಸ್ಟ್ರಾರರನ್ನು ಕಾಣಲು ಹೋದ ನಾನು ಬಾಗಿ +ಲಲ್ಲಿಯೆ ನಿಲ್ಲಬೇಕಾಯಿತು. ರಿಜಿಸ್ಟ್ರಾರರು +ಒಳಗೆ ಯಾವನೊ ವಿದ್ಯಾರ್ಮಿ ಯೊಡನೆ ಯಾವುದೊ +ವಿಷಯದ ಬಗ್ಗೆ ಮಾತಾಡುತ್ತ ಲಿದ್ಮರು. ವಿದ್ಯಾ- +ರ್ಥಿ ತುಂಬ ಉತ್ತೇಜಿತನಾಗಿ ಧಾಷ ್ಸ್ಯ್ಯೊದಿಂದ +ರಜಿಸ್ಟ್ರಾರರಿಗೆ ಹೇಳುತ್ತಲಿದ್ದ, "ಯೂ, ಶುಡ್‌ +ಲರ್ನ್‌ ಎ ಲೆಸನ್‌ ಫ್ರಾಮ್‌ ದಿಸ್‌ ಇನ್ಸಿಡೆಂಟ್‌' +(ನೀವು ಈ ಘಟನೆಯಿಂದ ಒಂದು ಪಾಠ ಕಲಿಯ +ಬೇಕು.) +ವಿದ್ಯಾರ್ಥಿಯ ಮಾತು ಕ��ಳಿ ರಿಜಿಸ್ಟ್ರಾರರೂ +ಒಂದಿಷ್ಟು ಉತ್ತೇಜಿತರಾಗಿ “ ನೀನಿನ್ನೂ ಚಿಕ್ಕ +ಹುಡುಗ, ನನಗೆ ಪಾಠ ಶಕಲಿಸುವಿಯಾ? ನಾನು +ಮೂರು ವಿಶ್ವವಿದ್ಯಾಲಯಗಳನ್ನು ಕಂಡಿದ್ದೇನೆ. +ನೀನೆಷ್ಟು ನೋಡಿದ್ದಿ? ” ಎಂದು ನುಡಿದರು. +ಇಲ್ಲಿ ವಿದ್ಯಾರ್ಥಿಯ ಧಾರ್ಷ್ಟ ಐಏಷ್ಟಿತ್ತು +ಎಂಬುದು ವಿಚಾರಣೀಯವಲ್ಲ. ಆದರೆ ರಿಜಿಸ್ಟ್ರಾ- +ರರು ಕೊಟ್ಟಿ ಉತ್ತರದ ರೀತಿ ಸರಿಯಾಗಿತ್ತೆ +ಎಂದು ನೋಡಬೇಕು. ವಿದ್ಯಾರ್ಥಿಯ ಮಾತನ್ನು +ಗ್ರಹಿಸಿ ಆ ಬಗ್ಗೆ ವಿಚಾರ ಮಾಡಿ ಅದರಿಂದ +ಪಾಠ ಕಲಿಯುವಂತಿದ್ದರೆ ಪಾಠವನ್ನು ಕಲಿಯು +ವುದು ರಿಜಿಸ್ಟ್ರಾರರ ಕರ್ತವ್ಯವಾಗಿತ್ತು. ಮೂರು +ವಿಶ್ವವಿದ್ಯಾಲಯಗಳಲ್ಲಿ ಕೆಲಸ : ಮಾಡಿದ +ಮಾತ್ರಕ್ಕೆ ಯಾವುದೋ ಒಂದು ಮಾತನ್ನು +ಯಃಶಶ್ಚಿತವಾಗಿ ಮಾಡುವುದು. ಸಮರ್ಪಕ +ವೆನಿಸದು +ಆ ರಿಜಿಸ್ಟ್ರಾ ರರಂಥವರೇ ಆದ ಇನೊ ಬ್ಬ +ಸದ್ಭೃಷಸ್ಥ ರನ್ನು ಕಂಡೆ. ಅವರು ತೀರ ಸಾ- +ಸಿ ನ ಮೇಲಕ್ಕೆ (ರಿ ಇಂದು ಉಚ್ಚ +ಸ್ಕಾ ಚ ಕೆ. ತುಂಬ ಈ ಮತ್ತು ಯಶಸ್ಸು +ಗಳನ್ನು ಅವರು ಗಳಿಸಿದ್ದಾರೆ ಅವರು ತಮ್ಮ +ಜೀವನದಲ್ಲಿ. ನಾನೊಮ್ಮೆ. ಯಾವುದೊ ಕೆಲಸ +ಕ್ಕಾಗಿ ಅವರನ್ನು ಕಾಣಲು ಹೋದಾಗ ಅವರು +ದ್ಯ ಹೊಸತಾಗಿ ಕಟ್ಟಿಸುತ್ತಿದ್ದ ಮನೆಯ ಕೆಲ +ಸದ ಮೇಲೆ ಉಸ್ತುವಾರಿ "ನಡೆಸಿದ್ದ ರು. ಅಲ್ಲಿ + + +ಒ ್ನ ಡ್‌ +ಸ ಮ + + +ರ್ದ ಸ। ಲೈಫ + + + + + +ಉಲ್ಲಾ ಸ + + + + + + +ಉಲ್ಲಾ ಸ, ಉಲ್ಲಾಸ! ಅಪಾ +ಸೋಪಿತಿಂದ ಸ್ನಾನ ಮಾಡಿದರೆ ಮಗ್ಗ ಎಷ್ಟು ಉ +ಲೈ ಫ್‌ಟಬಾಯ್‌ ಕ್ರೊಳೆಯ( ಲ್ಲಿರುವ + + +ಸ್ನಾನ ಮಾಡುವಾಗ + + +ಷು, ಆನಂದ! +ವಿಗಳನ್ನು ತೊಳೆದು ತೆಗೆಯುತ್ತ ತಾ ಆರೋಗ್ಯದ. + + +ನಿಜ, ಲೈಫ್‌ ಬಾಯ್‌ಯಿಂದೆ + + +ಎಷ್ಟ +ಶ್ರ +ಇ +ಉಲ್ಲಾಸವನ್ನು ನಮುಗೆ ಫೀಡುತ್ತದೆ. +ಮುನೆಯವ ರಿಗೆಲ್ಲ ಆಕೋಗ್ಳು ವುಳ್ಳ ಜೀವನ! + + +ಭಾಯ್‌ ಎಲ್ಲಿದೆಯೋ ಅಲ್ಲಿದೆ ಆರೋಗ್ಯ! + + + + + + +ಓ.22-229 ೫೫ + + +೪೦ ಕಸ್ತೂರಿ, ಜುಲೈ ೧೯೬೨ + + +ಮಾತುಕತೆಯ ಕಾಲಕ್ಕೆ ನಾನು ಅವರಿಗೆ ಆಧು +ನಿತ ಬಗೆಯ ಸ್ನಾನದ ಕೋಣೆ ಮುಂತಾದವು +ಗಳನ್ನು ಕಟ್ಟಿಸ ಸಲು ಸಲಹೆಯಿತ್ತೆ. ಅವರು ಬಲು +ತಾಳಜಿಪೂರ ಕವಾಗಿ ನನ ನ್ನು ಆಪಾದಮಸ್ತಕ +ನೋಡಿ ನನ್ನ ಕಡಿಮೆ ವಯಸ್ಸು ಮತ್ತು ಸಣ್ಣ +ಸಂಬಳದ ಅಂದಾಜು ಕಟ್ಟಿ ಆ ಮೇರೆ ಬಲು +ತೀಕ್ಷ್ಣವಾಗಿ ಹೇಳಿದರು; “ನೀವು ಏನೆಂದು +ತಿಳಿದುಕೊಂಡು ನನಗೆ ಸಲಹೆ ಕೊಡುತ್ತಿದ್ದೀರಿ? +ನಾನೇನು ಮೂರ್ಜನೆ? ಮನೆ ಕಟ್ಟಿಸಲು ನನಗೆ +ತಿಳಿಯದೆ? ಕಳೆದ ೩೦ ವರ್ಷಗಳಲ್ಲಿ: ನಾನು +ಏಳೆಂಟು ಮನೆ ಸಟ್ಟಿಸಿದ್ದೇನೆ, ತಿಳಿಯಿತೆ?” +ಅಯಾಚಿತ ಸಲಹೆ ನೀಡಿ ನಾನು ನಾಚಿಕೆ +ಯಿಂದ ಕುಗ್ಗಿ ಹೋದೆ. ಮೂವತ್ತು ವರ್ಷ +ಗಳಿಂದ ಮನೆ ಕಟ್ಟಿಸುತ್ತ ಬಂದ ಮಾತ್ರಕ್ಕೆ +ಯಾರೂ ಮನೆ ಕಟ್ಟಿಸುವ ಇಂಜನಿಯರನಾಗು +ವುದಿಲ್ಲ ಎಂಬ ಮಾತನ್ನು ಅವರಿಗಾರು ತಿಳಿಸಿ +ಹೇಳಬೇಕು? ನಾನು ಮನೆ ಕಟ್ಟಿಸದಿದ್ದರೂ +ಮನೆಗಳನ್ನು ನೋಡಿಲ್ಲವೆ? ಪ್ರತಿಯೊಂದನ್ನೂ +ಸ್ವತಃ ಮಾಡಿಯೆ ಕಲಿಯಬೇ ಕಾಗುವುದೆ? + +ವ ಗೃಹಸ್ಥರು ತಮ್ಮ ಮನದ *ಿಡಿಕಿಗಳನ್ನು +ಮುಚ್ಚಿ ಕೊಂಡಿದ್ದಾರೆಂದು ನನಗೆ ತ��ಳಿಯಿತು. +ಆದ್ದರಿಂದಲೇ ಅವರಿಗೆ ನನ್ನ ಮಾತುಗಳಿಂದ +ಸಿಟ್ಟು ಬಂತು. ಅವರು ಮನದ ಕಿಡಿಕಿಗಳನ್ನು +ತೆಕಬಿಟ್ಟಿದ್ದರೆ ಆಗ ಅವರು ಇಪ್ಪತ್ತನೆಯ ಶತ +ಭಹನೆದ ಜ್ಯ ದಿನಗಳಲ್ಲೂ ಹೆತ್ತೊ ಬತ್ತನೆಯ +ಶತಮಾನದ ಮನೆಗಳನ್ನು ಕಟ್ಟಿಸುತ್ತಿರಲಿಲ್ಲ. +ಇಷ್ಟೇ ಅಲ್ಲ, ಮನದ ತ3ಿಡಿಕಿಗಳನ್ನು ಮುಚ್ಚಿ +ಕೊಂಡಿರುವುದರಿಂದಲೇ ಈಗ ಕೆಲ ವರ್ಷಗಳ +ಹಿಂದೆ ಅವರು ತಾವು ಮಟ್ಟಿದ ಯಶಸ್ಸಿನ + + +ಜೀವನದಲ್ಲಿ ಸಫಲರಾಗಲು ಕಾಲಕ್ಕೆ ತಕ್ಕಂತೆ +ನಡೆಯುವುದತ್ಕಗತ್ಯವಾಗಿದೆಯೆಂದು ಎಲ್ಲರೂ +ಒಪ್ಪೆತ್ತಾರೆ.. ಆದರೆ ಮನದ.-ಕಿಡಿಕಿಗಳನ್ನು ತೆರೆ +ದಿಟ್ಟುಕೊಂಡು ಹೊಸ ವಿಚಾರ ಹಾಗೂ ಹೊಸೆ +ಗತಿಗಳನ್ನು ಗ್ರಹಿಸುತ್ತಿದ್ದರೆ ಮಾತ್ರ ಕಾಲಕ್ಕೆ +ತಕ್ಕಂತೆ ನಡೆಯಲು ಸಾಧ್ಯವಿದೆ. ಈ ಮಾತನ್ನು +ಕುರಿತು ಜನರುವಿಚಾರ ಮಾಡುವುದು ಮಾತ್ರ, +ತೀರ ಕಡಿಮೆ. + +ಎಲ್ಲಿಯ ವರೆಗೆ ನಾವು ನಮ್ಮ ಮನವನ್ನು +ಈ ರೀತಿಯಲ್ಲಿ[ಎಲ್ಲ ದಿಕ್ಕುಗಳಲ್ಲೂ ಗ್ರಹಣಶೀಲ +ವನ್ನಾಗಿಟ್ಟುಕೊಳ್ಳುವೆವೊ ಅಲ್ಲಿಯವರೆಗೆ ನಾವು +ಚಿರಯುವಕರಾಗಿರುವೆವು. ಜೀವನದಲ್ಲಿ ನಮ್ಮ +ಉತ್ಸಾಹ ತಗ್ಗುವ ಬದಲು ಹೆಚ್ಚುತ್ತಲೇ +ಹೋಗುವುದು. ನದಿ ಎಷ್ಟೇ ಚಿಕ್ಕದಾಗಿರಲಿ, +ಅದು ಹರಿಯುತ್ತಿರುವ ವರೆಗೆ ಶುದ ವೂ ಆರೋ- +ಗೃದಾಯಿಯೂ "ಆಗಿರುವುದು. ಅದರಂತೆ ನಮ್ಮ +ಏಚಾರದಲ್ಲಿ ಪ್ರವಾಹವಿರುವ ವರೆಗೆ, ಹೊಸ +ವಿಚಾರಗಳನ್ನು ಗ್ರಹಿಸಲು -ನಾವು ತತ್ಪರರಾಗಿ +ರುವ ವರೆಗೆ ನಮ್ಮ ಮಾನಸಿಕ ಶಕ್ತಿಯೂ ವಿಕಸಿ +ತವಾಗುತ್ತ ಹೋಗುವುದು, ಜೀವನದಲ್ಲಿ ಪ್ರಗ. +ತಿಯೆ ಪ್ರಗತಿ ಲಭಿಸುವುದು. + +ವಾಸ್ತವವಾಗಿ ಗತಿಹೀನತೆಯೇ ಮೃತ್ಯುವಿನ +ಮಾರ್ಗವಾಗಿದೆ. ನಾವು ಮೃತ್ಯುವನ್ನು ವರಿಸ +ಬಾರದೆಂದಿದ್ದಕ್ಕೆ, ನಮಗೆ . ಯೌವನ ಮತ್ತು +ಜೀವನ ಪ್ರಿಯ ವಾಗಿದ್ದರೆ ನಾವೆ ಸದಾಕಾಲ +ನಮ್ಮ ಮನಸ್ಸಿನ ಕಿಡಿಕಿಗಳನ್ನು ಹೊಸ ಹೊಸೆ +ಜಗಳ ಗ ಕೆದಿಡಬಕಾಗುವುದು. +ಏಕೆಂದರೆ ಯಾವ ಒಂದೇ ಒಂದು ಸತ್ಯ ಹಾಗೂ +ಸುಂದರ ವಿಚಾರಗಳ ಮಾರ್ಗದಿಂದ ನಾವು + + +ಮೆಟ್ಟಲಿಗಿಂತ ಮೇಲಿನ ಮೆಟ್ಟ ಲನ್ನ್ನು ಏಳಉಗರದೆ ಚಿರಯಾೌವನ ಪಡೆಯಬಲ್ಲೆವೊ ಅದು ಕೇವಲ + +ಅಲ್ಲಿಯ ಕುಳಿತಿದ್ದಾ ಹು ಡಿ ತಿಳಿದು. ಮನಸ್ಸಿನ ಕಿಡಿಕಿಗಳನ್ನು' ತೆಕೆದಿಟ್ಟಾಗಲಷ್ಟೇ + +ಕೊಂಡಿದ್ದೇನೆ. ನಮಗೆ ಲಭ್ಯವಾಗುವುದು. " +ಶಬಲ + + +ನಿಷ್ಪಶ್ಷಸಾತವೆಂದರೆ ತಾಟಸ್ಕ್ಯವಲ್ಲ, ನ್ಯಾಯಪಕ್ಷಪಾತ --ಸ್ಪಾನಿಸಲಾನ್‌ ಲೇ + + + + + +ಗ +ಸ +ಟ್ಟ + + +ಮ್‌: +7 + + +ವ +ಕೌ. ಡಾ... ಡಾ +ಯ ಜವ ಗತ! + + +ಚ. ಪತೆ ರಾತಾ ತಾ 15 + + +| + + +2 + + + + + +ಷ್ಗ + + +೮ + + +ಎ. ಎಸ್‌. ರಾಮಕ್ಕ + + +ಾ೫ + + +ತಾರ್‌ ಸ +ಓ/ ಓಸಿ! + + +೧ +ಟು + + +೪೧ + + +ಛಿ + + +೪೨ + + +ಚೇಳೆ? ಕಪ್ಪೆಯೇ? ಥೂ... ಅತಿಯಾಯಿತಪ್ಪ... +ಅಲ್ಲದೆ ಆ ಸೀರೆ ಆಕೆಗೆ ಕೊಂಚಾನೂ ಒಪ್ಪೋ +ದಿಲ್ಲ... ಚೋಳಿಯೇನೋ ಪರವಾಗಿಲ್ಲ...ಆದರೆ +ಅಷ್ಟೊಂದು ಭಾಗ ಬೆನ್ನು ಕತ್ತು ತೋರಿಸೋ +ದಕ್ಕೆ ನಾಚಿಕೆಯಾಗುಲ್ವೈ?... ಇಚಿಕೆ ಮಾನ +ಮರ್ಯಾದೆ ಎಲ್ಲಿ ಬಂತು ಈಗ...ನನ್ನ ಲೆಕ್ಟೈರು +ಸಾಕು ಅಂತೀರ?... ಇಷ್ಟು ಮೆತ್ತಗೆ ಮಾತಾಡ�� +ದರೆ ಯಾರಿಗೆ ತಾನೆ ಕೇಳ್ಸುತ್ತೆ ಅಂತೀನಿ... +ಆಯಿತು... ಬಾಯಿ ಮುಚ್ಕೊಂಡೆ... +..ಅಗೊಳ್ಳಿ ತ್ತ ಅವಳ ಗಂಡ, +ಚ್ಹ ಎಲ್ಲಾ ಸ ೫ ಚ ಓ... ಅಲ್ನೋಡಿ +ಹದಿನ್ನೈ ದು ರೊಪಾಯಿ ಸೀಟಿಗೆ ಹೋಗ್ತಿ ದಾರಲ್ಲ, +ಬಿಟ್ಟಿ ಪಾಸು ಎಲ್ಲಾದರೂ ಹೊಡೆದಿದಾರೋ +ಬನ ಮೆಂಬರೆ ಅವರು ನೃತ್ಯ ಏರ್ಪಡಿಸಿದ +ಸಂಘಕ್ಕೆ ?... ನೀವೂ ಆಗಬಹುದಿತ್ತಲ್ಲ...ಆದರೆ +ಈ ಹತ್ತುರೂಪಾಯಿ ಸೀಟೂ ಪರವಾಗಿಲ್ಲಾನ್ನಿ... + + +ಹುಂ...ಹುಂ...ಹಿಂಬದಿ ಕೂತವರು ಸಿಗರೇಟ್‌ +ಸೇದ್ರಿದಾರಲ್ಲ...ಹೊಗೆ ವಾಸನೆ... ಸಹಿಸೋ +ಕಾಗೋಲ್ಲ... + +ಡ್ಯಾನ್ಸ್‌ ಷುರುವಾಗೇ ಬಿಟ್ಟು... ಆಯ್ತು + + +ವಾ ತಾಡೋಲ್ಲ... ಇನ್ನು ಮಾತಾಡೋಲ್ಲ... +'ವಾತಾಡೋದೇ ಇಲ್ಲ... + +ಎದುರುಗಡೆ ಕೂತ ಗಂಡಸು ಹೇಳೋದು +ಕೇಳಿದಿರಾ? ಗೋಪಿಕೃಷ್ಣನ ಮ್ಶೆ ಹೆಂಗಸಿನ +ವೆ ಇದ್ದ ಹಾಗಿದೆ 2 . ಹಾಗಿದ್ದ ಮಾತ್ರಕ್ಕೆ +ಚೆೊದನೆ? ... ಆತನ ಅಭಿನಯ. ಮಾತ್ರ ಮುಖ್ಯ +ಜನರ ಟೇಸ್ಟ್‌ ನೋಡೀಂದ್ರೆ.. ನ ಟೀಕೆ +ಸಾಕೂ ಅಂತಿ(ರ?... ಅಲ್ಲಾಂದ್ರೆ ಆ ಹಿನ್ನೆಲೆ +ಹಾಡೋನು ತಕಿಟ ಧಿಕ್ಕಿಟಿ... ಅಂತ... +ಅಷ್ಟೊ ದು ಭಾವಾ ಯಾಕೆ ಅಂತೀನಿ? +ಸುಮ್ಮ ನೆ ಕೂತು ಹೇಳಬಾರದೆ ಆತ? + +ನನ್ನ್ನ ಪಕ್ಕದಲ್ಲಿ ಕೂತಿಕೋಳು ಡ್ಯಾನ್ಸ್‌ ತಿಳಿ +ದವಳು ಜಾ ಯಾಕೆ ನಿಮಗೆ ಹೇಗೆ ಗೊತ್ತಾ- +ಯಿತು... ನೋಡಿ... ಮಾತಾಡಬೇಡ. ಅಂತ +ನನಗೆ ಹೇಳಿದವರು ನೀವೇ ಮಾತು ತೆಗೆದಿದೀರ! + + +ಕಸ್ತೂರಿ, ಜುಲೈ ೧೯೬೨ + + +ಇರಲಿ...ನಿಮಗೆ ಹೇಗೆ ಗೊತ್ತಾಯಿತು ಅಂತೀನಿ +ಆಕೆ ಡ್ಯಾನ್ಸ್‌ ಮಾಡ್ತಾಳೆ ಅಂತ? ಅವಳ ಆಚೆ +ಪಕ್ಕದಲ್ಲಿ ಕೂತಿರೋನು ಆಕೆ ಗುರೂನೆ? ಏನು +ಗುರುವೋ...... ಡ್ಯಾನ್ಸ್‌ ಮಾಸ್ಟರ ಜೊತೆಗೆ + + +ಒಬ್ಬಳೇ ಬಂದುಬಿಟ್ಟೆ ದಾಳಲ್ಲ...ಬಂದರೇನಾ- +ಯಿತು ಅಂತಿರ? ಆಗೋ(ದೇನಿಲ್ಲ...ಉಂ... +ಅವಳನ್ನ ಕಂಡಕೆ ಯಾಕೋ ಡ್ಯಾನ್ಸ್‌ + + +ಮಾಡ್ತಿರೋ ಹಾಗೇ ಇದೆ...ತನ ಗೆಲ್ಲಾ ಗೊತ್ತು +ಅನ್ನೋ ಹಾಗೆ ನಟಿಸ್ತಿದಾಳೆ.. _ಕಣಲು ಬೇರೆ +ಕುಣಿಸ್ತಿದಾಳೆ. ಕೂತಲ್ಲೆ...... ಕೇಳಿಸಬಹುದು +ಅಂತೀರ? ಕೇಳಿಸಿದರೆ ಕೇಳಿಸಲಿ ಬಿಡೀಂದ್ರೆ... +ಆಕೇನ ಏನು ನೋಡ್ತಿರ? ಅಲ್ಲಿ ಡ್ಯಾನ್ಸ್‌ನೋಡಿ. +ಇದೊಂದು ತಮಾಷೆ ನೋಡೀಂದ್ರೆ...ಒಂದು +ಡ್ಯಾನ್ಸ್‌ ವುಗಿದ ಕೂಡಲೆ ಆತ ಒಳಗಡೆ +ಹೋಗಿಬಂದ...ಜನೆ ಚಪ್ಪಾಳೆ ತಟ್ಟಿದರು... +ಅದು ಬಿಟ್ಟು ಒಂದು ಐಟಿಮ್‌ ಆದನಂತರ +ಇನ್ನೊಂದು. $ ಐಟಿಮ್‌ ಉದ್ಮಕ್ಕೂ ಮಾಡ್ತಾ +ಇದ್ದರೆ ಜನ ಚಪ್ಪಾಳೆ ತಬ್ಬೋದಿಲ್ಲ...ಅಂದರೆ +ಒಂದು ಐಟಮ್‌ ಮುಗಿದಿದೆ ಅಂತ ಕೂಡ ಅವ +ರಿಗೆ ತಿಳಿಯೋದಿಲ್ಲ. ಹ ಜಂ +ಕೀನೆ ಒಂದು ಐಟಮ್‌ ಮುಗೀತಂತ ರೆಕ್ಕಇ +ರಿಗೆ. ಚಪ್ಪಾಳೆ ತಟ್ತಾರೆ.. -ಅಲ್ಲದೆ ಒಳ್ಳೇ ಸಿ ರ- +ಸ್ಯದ ಅಂಶಗಳಿದ್ದರೂ ಚಪ್ಪಾಳೆ ತಟ್ಟ್ರ (ಎಲ್ಲ +ಕೆಲವು-ಸಲ...ನೀನಾದರೂ ತಟ್ಟು ಟೆ ಬ +ತಟ್ಟನೆ ನೋಡಿ... + +.. ಅಯ್ಯೋ... ಡ್ಯಾಮ್‌ ಆಯಿತು ನನಗೆ. ;. +ನಾನೇನೋ ತಟ್ಟಿದೆ.. .ಆದರೆ ' ಇಷ್ಟು ದೊಡ್ಡ +ಸಭೆಯಲ್ಲಿ ಉಳಿದನಕೆಲ್ಲ ಸುಮ್ಮನೆ ಕೂತುಕೋ +ಬೇಕೆ?...ನನ್ನ ಮರ್ಯಾದೆ ತೆಗೆದಿರಿ ಕೀವು... +ಹೇಗೆ `ಅಂತೀರ...ನೀವಲ್ಲವೆ. ತಟ್ಟು ಅಂತ +ಹೇಳಿದ್ದು...? + +ಇದೇನು ಅರ್ಧಗಂಟಿ ಹೊ��್ತು ಮಾತಾಡದೆ . +ಸುಮ್ಮನೆ ಕೂತುಬಿಟ್ಟಿ. ಅಂತ ಆಶ್ಚರ್ಯವೇ +ನಿಮಗೆ?... ಸುಮ್ಮನಿರೋಕೆ ತಿಳಿ(ದು ಅಂತಲ್ಲ. +ಆದರೂ . ಏನಾದರೂ ಹೇಳಬೇಕು ಅನಿಸಿದಾಗ + + + + + +ನೃತ್ಯ + + +., ಎರಡು ಮಾತು.. ಹೇಳೋದು...ಅಷ್ಟೆ...ಈಗ +... ನೋಡಿ 5 ಜಟಾಯು ಮೋಕ್ಷ...ಬೆಸ್ಟ್‌ಐಟಮ್‌ +ಅನ್ನಿಸೋದಿಲ್ಲವೆ?.. -ನನಗೆ ಣ್ಣ ರೇ ಶಕ +ರೆಕ್ಕೆಗಳನ್ನು. ಕಳಕೊಂಡರೂ ಬರೆ ಕೊಕ್ಕೆ +ನಿಂದಲೇ ರಾವಣನೊಡನೆ ಹಾಗ +ನೋಡಿ. ಆ `ಜಟಾಯು ಹಕ್ಕಿ ..ಅಲ್ನೋಡಿ +ಪಾಪ ಆ ಹೆಂಗಸಿನ ಕೈಯಲ್ಲಿ ಡ್‌ ನಿದೆ ಮಾಡಿ +" ಬಿಟ್ಟಿದೆ. 'ಅರ್ಧದಲ್ಲೇ ಎದ್ದು ಹೊ!ಗ್ಮಿದಾರೆ... +ಅಡಿಗೆ ಅಗಿಲ್ಲವೇನೋ ಪಾಪ.. + +ಕೊನೇ. ಟಿಮ್‌ ಗ ಇತ್ತೆ +ಆದರೆ ಆತ ನೋಡಿ ಸುಮ್ಮನೆ ತೊಡೆ ಆಡಿಸಿ +ಕಾಲಿನ ಗೆಜ್ಜೆ ಘ ಘ.೮: ಘಲ್‌ ಅನಿಸಿ ಜನರನ್ನು +ವ ರುಳುವಾಡ್ತಿ ಕೊ! ಇಗಿದೆಯಲ್ಲ.. ಇದೆಲ್ಲ +ಕಸರತ್ತೋ...ನನಗೆ ಇಂಥ ಸರ್ಶಸ್‌ಗಳೇತೂ +ಹಿಡಿಸೋದಿಲ್ಲಾ ೦ ೦ದ್ರೆ... ಇಲ್ಲ, ಇಲ್ಲಿಗೆ ನನ್ನ +ಕವ 6ಟಿಸಿ.. + +ನಮ್ಮ ಪಕ್ಕದಲ್ಲಿ ಏನು ತಮಾಷೆ ನಡೀತು + + +ಪ್ರದರ್ಶನದಲ್ಲಿ ಟೆ + + +ಗೊತ್ತೆ?. ಡ್ಯಾನ್ಸ ರ್‌ ತನ್ನ ಮೇಷ್ಟ ರೊಡನೆ. +ಗೋಪೀಕೃಷ್ಣನ ಬಾಡಿ ಎಷ್ಟು ಚಿನ್ನಾ ಗಿದೆ +ಅಂದಳು. ಲ 'ಮೇಷ್ಟ ಕೋ ಸೆಣಕಲ ನೋಡಿ.. +ಮುಖ ಹುಳಿಹುಳಿ ಮಾಡಿಕೊಂಡು ತೆಪ್ಪ ಗಿದ್ದ... +ನಾನು ಮೆತ್ತಗೆ ಆಡ್ತಿದೀನಿ...ಆಕೆಗೆ ಕೇಳ್ಸೋ +ಹಾಗಿಲ್ಲಾ 0ದ್ರೆ.. + +..ಅಮ್ಮ ಪ ಡ್ಯಾನ್ಸ್‌ ಮುಗೀತು...ಆಗೊ( +ಹ್‌ ಭಾರಕಾಂಡ -ನನ್ನ ಕ್ಲಾಸ್‌ಮೇಟು +ವಾರಿಜಾಂತೀನಿ...ಯಾವ ವಾರಿಜಅಂತೀರಲ್ಲ... +ಅಲ್ನೋಡಿ ತಾನು ಮುಂದಿನ ಸೀಟಿನಲ್ಲಿ ಕೂತಿದ್ರ +ಳೂಂತ ಕಂಡೂ ಕಾಣದವಳ ಹಾಗೆ ಹೋಗ್ತಿ +ದಾಳಲ್ಲ...... ಸರೀಲೇನು?...... ಅವಳ ಗಂಡ +ಏನಾದರೂ ಅಂದುಕೊಂಡಾರು. ಹೋಗಲಿ +ಸಿಡ್ನಿ, + +ವಿ ತೂತಾಯಿತು ಅಂತೀರಃ;..ಭಾರೀ +ಬಿಡಿ!...ನಾನೆಲ್ಲಿ ಅಷ್ಟು ಮಾತಾಡಿದೀ!ನೀಂದ್ರೆ?' +ಇತ್ಯಾದಿ... ಇತ್ಯಾದಿ. ೫ + + +ನಿಲಕ್ಷಣ ಬೆಲೆಯ ಪುಸ್ತಕಗಳು! + + +ನ್ಯೂಯಾರ್ಕ೯ನಲ್ಲಿ ಪುಸ್ತಕಗಳ ಮಾರಾಟವಾದಾಗ, + + +(£ 017500 ಲೆಟ506) + + +"ರಾಜಿನ್‌ಸನ್‌ ಕೂ ಸೊ' + + +ಪುಸ್ತಕದ ಮೊಟ್ಟಮೊದಲ ಹಳೆಯ ಪ್ರತಿಯೊಂದಕ್ಕೆ + + +೩2,2೪೫ ಡಾಲರು (ಡಾಲರಿಗೆ ಆಗ ಸಾಕು” ೩ ರೂಪಾಯಿಗಳು) ದೊರೆಯಿತು! ] + + +ಇಟ್ಸ್‌ ಜರಾಲ್ನ ನು ಬರೆದ + + +ರಾಜರ್ಬ. ಚೌ ೪ನಿಂಗನ ಒಂದು ಕವಿತೆ + + +ಯತೆ ಗಳಿಸಿತ್ತು. +ಜಟಲವಾಗಿ ಕಂಡಿತು. +ಕೇಳಿದರು. + + +"ರುಬಾಯಿಯಾತ್‌' +ಪ್ರಕಿಗೆ೧೭೦೦ ಡಾಲರುಗಳು ದೊರೆತವು! + + +ಆನಕೆ ಲಂಡನಿನ ಪೋಯಟಕರ್ಲ + + +(1೭0811೩1). ಪುಸ್ತಕದ + + +ಸಂಗ್ರ ಹ: ಜಿ. ಎಸ್‌. ಉಬರಡ್ಕ + + +ಪ್ರಕಟವಾದೊಡನೆಯೇ ಜನಪ್ರಿ- +ಸೊಸೈಕಿ ಬಗೆ ಆದರ ಕೆಲವಂಶ + + +ಆದರ ಸದಸ್ಯ ರು ಬ್ರೌನಿಂಗನೊಡನೆ ಆದರ ತಾತ್ರ ರ್ಯ +ಬೌೌನಿಂಗ್‌ ಕವಿತೆಯ ಆ ಅಂಶವನ್ನು + + +ಎರಡು ಬಾರಿ ನಿದ. + + +ಇನ್ನೆ ರಡುಬಾರಿ ಇಡೀ ಕವಿತೆಯನ್ನೇ ಓದಿದ. ಆಮೇಲೆ ಹೇಳಿದ: +ಆಫ್ರ ಕವಿತೆಯನ್ನು ನಾನು ಬರೆದಾಗ ಬರೇ ಎರಡು ವ್ಯಕ್ತಿಗಳಿಗೆ ಮಾತ್ರ + + +ಅದರ ತಾತ್ರ್ರರ್ಯ ತಿಳಿದಿತ್ತು -- ನನಗೆ. ಹಾಗೂ ಆ ಭಗವಂ ೫೨ಗೆ: + + +ಆದರೆ ಈಗ + + +ಒಬ್ಬ ನಗೆ ಅಂದರೆ ಆ ಮಹಾಮಜಮ���ಿಗೆ ಮಾತ್ರ ಇದರ ಅರ್ಥ ತಿಳಿದಿದೆ.? + + +ಾ್‌್‌ಕೀರ್ತಿ* ಕುಂದಾಪುರ + + +ಇ + + +ದಿ +ಕತ + + +ೀವ ತೆಗೆದುಳೊಂಡು ೬೦ + + +ಳಿ +3.4. + + +ಳೂ +92 + + +ಇ + + +ಆ +ಇ + + +" + + + + + +ಇ) + + +ೂಸಿ + + +ಇಎ.ವವಂಗೆಗೆ + + +೨೨೨೧ ೪ಎ + + + + + +ಬಾಸ್‌ವೆಲ್‌ ಗಾಬರಿಯಾಗಿದ್ದ. ಕೆಳಗೆ + + +' ಗೊಬ್ಬರದೆ ಕೋಣೆಯಲ್ಲಿದ್ದ ಕೆಲಸಗಾರನೊಬ್ಬ + + +ನಿಗೆ ಹಡಗದ ತೇವವಾದ ಉಕ್ಕಿನ ಹಲಗೆ ಮತ್ತು + + +ಗೊಬ್ಬರದ ಚೀಲಗಳ ನಡುವೆ ಇದ್ದ ಮರದ + +4 ಭು ಡೆ +ಹಲಗೆಗಳ ನಡುವೆ ಹೊಗೆಯೇಳುತ್ತಿರುವುದು + +_ ಹಾಣಿಸಿತ್ತು. ಬಾಸ್‌ವೆಲ್‌ ಒಂದು ಬಾಲ್ಡಿ ನೀ- + + +ರನ್ನು ಉಕ್ಕು ಮತ್ತು ಮರದ ಹಲಗೆಗಳ ನಡುವೆ +ಸುರಿದ. ಇನೊ ಬ್ಬಾತ ಮತ್ತೆರಡು ಬಾಲ್ಡಿ +ನೀರನ್ನು ಸುರುವಿದ. ಈಗ ಹೊಗೆ ಸುರುಳಿಸುರುಳಿ +ಯಾಗಿ ಮೇಲೇರತೊಡಗಿತ್ತು. ಕೆಳಗೆ ಸೆಲಸ + + +ಕ ಮಾಡುತ್ತಿದ್ದವರಿಗೆ ಬೇಗನೆ ಮೇಲಕ್ಕೆ ಬಂದು +_ ಬಾಗಿಲು +' ಮಾಡಿದ. ಬೆಲೆಬಾಳುವ ಗೊಬ್ಬರವನ್ನು ನೀರಿ +ನಿಂದ ತೋಯಿಸಿ ಹಾಳು ಮಾಡುವುದಕ್ಕಿಂತ + + +ಮುಚ(ಲು ಬಾಸ್‌ವೆಲ್‌ ಅಪ್ಪಣೆ + + +ಬಿಸಿ ಉಗಿಯನ್ನು ಬಿಟ್ಟು ಬೆಂಕಿ ನಂದಿಸುವುದು +ಒಳ್ಳೆಯದು ಎಂದಾತ ಯೋಚಿಸಿದ. ಇದೇನು + + +__ ಮಹಾ ಬೆಂಕಿ! ೮-೨೦ ಆಗುವುದರೊಳಗಾಗಿ +' ಫೆಂದಿಸಬಹುದು ಎಂದಾತ ತಿಳಿದಿದ್ದ. + + +ಈ ಹೊತ್ತಿಗೆ ಮಾನ್‌ಸಾಂಟೂ ಗೊಬ್ಬರ ಕಂಪ + + +_ ನಿಯ ಅಸಿಸ್ಟಂಟ್‌ ಮ್ಯಾನೇಜರನಿಗೆ ಗ್ರ್ಯಾಂಡ್‌ + + +ಕ್ಯಾಂಪ್‌ ಹಡಗದಲ್ಲಿ ಗದ್ದ ಲವೆದಿ ರುವುದು ಕಾಣಿ +ಸಿತು. ಅಲ್ಲೇ ನೊಸ ಸಣ್ಣ ಜಿಂ ಕ ಹತ್ತಿದೆ ಎಂಬ + + +_ ಸೆಮಾಚಾರ ತಿಳಿದೊಡಾ ಆತ ತನ್ನ ಕಂಪನಿಯ +' ಅಗ್ನಿಶಾಮಕ ದಲದವರಿಗೆ ಸಿದ್ಧ ಜಗ ತಿಳಿ + + +ಸಿದ. + + +ಗ್ರ್ಯಾಂಡ್‌ ಕ್ಯಾಂಪಿನ ಆಚೆ ಬದಿಯಲ್ಲಿ + + +_ ಸುಮಾರು ೬೦೦ ಅಡಿಗಳ ಅಂತರದ ಮೇಲೆ ಇನ್ನೆ + + +ರಡು ಹಡಗಗಳು ನಿಂತಿದ್ದೆವು, ಅವುಗಳಲ್ಲೊ ೦- +ದಾದ “ಹಾಯ್‌ಘಾ ಫ್ಲಾ ಯರ್‌' ಹಡಗದಲ್ಲಿ ೨೦೦೦ +ಟಿನ್‌ ಗಂಧಕ ಹಾಗೂ ಸುಲಭದಲ್ಲಿ ಬೆಂಕಿ +ಹೊತ್ತಿ ಕೊಳ್ಳು ವ ೧ ೯೬೧ ಟನ್‌ +ಇದ್ದಿತು. + +ಇನ್ನೊ ದು ಹಡಗ "ಎಲ ಸ್ಸನ್‌ ಬಿ.ಕೀನೆ'ಯಲ್ಲಿ +_ ಚೀಫ್‌ ಜಟ್‌ ಫ್ರಾಂಕ್ಲಿನ್‌ ಆರ್‌. + ಯಾರ್ಡರಿಗೆ 1 + + +ಗೊಬ್ಬರ + + +ಉಡ. + + +ಗಾ ಡ್‌ ಕ್ಯಾಂಬ' ನಲ್ಲಿ ಬೆಂಕಿ + + +ತ್ಠಿ + + +ಟಿಕ್ಸಾಸಿನ ಅಗ್ಗಿಕಾಂಡ + + +೪೫ + + +ಹತ್ತಿರುವ [ಸಮಾಚಾರ ೮.೨೫ ಕ್ರೈ ತಿಳಿಯಿತು. +ಆತೆ ಪ್ರಸಂಗ ಬಂದರೆ ಹಡಗನ್ನು ತ ಸಾಗಿ +ಸುವ ವಿಚಾರದಿಂದ ತನ್ನ ಇಂಬು +ಇಂಜಿನ್‌ ಆರಂಭಿಸಲು ಎಷ್ಟು ಸಮಯ +ಬೇಕಾದೀತು ಎಂದು ಕೇಳಿದ. ಒಂದು ತಾಸಾ +ದರೂ ಬೇಕು ಎಂದು ಇಂಜಿನಿಯರ್‌ ಹೇಳಿದ. + +೮.೩೦ ಕ್ರೈ "ಗ್ರ್ಯಾಂಡ್‌ ಕ್ಕಾಂಪ್‌' ಬೆಂಕಿಯ +ಗಂಡಾಂತರದ ಸೀಟಿಯನ್ನು ಊದಿತು. ಅಷ್ಟೊ +ತ್ತಿಗೆ ಬಾಸ್‌ವೆಲ್‌ ೪ ನೇ ಉಗ್ರಾಣದ ಬಾಗಿಲು +ಮುಚ್ಚಿ ಭದ್ರಪಡಿಸಿದ್ದ. ಅವನಿಗೆ ಅವನ ಕೆಲಸ +ಗಾರರನ್ನು ಕರೆದುಕೊಂಡು ದಂಡೆಗೆ ಹೋಗಲು +ಹಡಗಿನ ಅಧಿಕಾರಿಗಳು ತಿಳಿಸಿದರು. + +೮.೪೦ ರಷ್ಟೊತ್ತಿಗೆ ಬಂದರದ ತೀರದಲ್ಲಿ +ಸುಮಾರು ೧೦೦ ಜನೆ ಪ್ರೇಕ್ಷಕರು ನೆರೆದಿದ್ದರು. +ಟಿಕ್ಸಾಸ್‌ ನಗರದ ಅಗ್ನಿಶಾಮಕದಲದ ೨೭ ಜನ +ಅ ನಂದಿಸುವ ಕಾರ್ಯಕ್ಕಾರಂಭಿಸಿದ್ದ ರು. + +ಗ್ರ್ಯಾಂಡ್‌ಕ್ಯಾಂಪಿ' ನಲ್ಲಿ ಬಾಯ್ಲ ರುಗಳಿಂದ +ಬಿಸಿ ಉಗಿಯನ್ನು ಬಿಟ್ಟು' ಬೆಂಕಿ ಂದಿಸುವ +ಪ ಪ್ರಯತ್ನ ನಡೆದಿತ್ತು. ಸಕ ಬೆಂಕಿ ಕೈಮೀರು- +ಣೆ ಲೇ ನಡೆದಿತ್ತು. ಅಧಿಕಾರಿಗಳು ಎಲ್ಲ ಖಲಾಸಿ +ಗಳಿಗೆ ದಂಡೆಗೆ ಹೋಗಲು ಅಪ ಣೆ ಮಾಡಿದರು. +ಇದೇ ಸಮಯದಲ್ಲಿ ಸಾಬು ಕಂಪ +ನಿಯ ರಾಬರ್ಟ್‌ ಮಾರಿಸ್‌ ಎಂಬ ಅಧಿಕಾರಿ +ಜೀಪಿನಲ್ಲಿ ಕುಳಿತು ಹೊಗೆ ತುಂಬಿಕೊಂಡಿದ್ದ +ಸಮುದ್ರದ ದಂಡೆಗುಂಟ ಸಾಗಿದ್ದ. ಅವಶ್ಯ +ಬಿದ್ದರೆ "ಗಾ ಶ್ರ್ಯಾಂಡ್‌ ಕ್ಯಾಂಪ'ನ್ನು ದಂಡೆಗೆ ಬ + + +ತರುವ ಜಗ್ಗುದೋ (ಣೆಯೊಂದನ್ನು ಹುಡುಕ +ಲೆಂದು ಆತ ಹೊರಟಿದ್ದ. +ಒಂಬತ್ತು ಹೊಡೆಯಿತು. ಅಷ ರಲ್ಲಿ ಅಗ್ನಿ + + +ಶಾಮಕ ದಲದ ಪ ಪ್ರಮುಖ ಎಚ್‌. ಜೆ. ಜಾರು +ಗಾರ್ಟಿನರರು *ತೆವಶ। ಗಾಬರಿಯಾಗಿದ್ದ ರು. +ರಾಸಾಯನಿಕ ಗೊಬ್ಬ ರಕ್ಕೆ ಬೆಂಕಿ ಹತ್ತಿ ದರಿ +ಆಗುವ ಅನಾಹುತದ ಜೆ ಅವರಿಗಿತ್ತು. ಆದಕೆ +ನಿಮಿಷನಿಮಿಷಕ್ಕೆ ದಂಡೆಯಲ್ಲಿ ಹೆಚ್ಚು ತ್ರ್ತಿ ದ್ದ +ಪ್ರೇಕ್ಷಕರ ಗ ಗು ಪನ್ನು ಚದುರಿಸುವುದು ಭೀರ + + +೪೬ 2೪: ಕಸ್ತೂರಿ, ಜುಲೈ ೧೯೬೨: + + +ಸರಿಗಾಗಲಿ, +ಸಾಧ್ಯವಾಗಲಿಲ್ಲ. +ಸರಿಯಾಗಿ ೯.೧೨ ಕೈ, "ಗಾ ಫ್ರ್ಯಾಂಡ್‌ ಕ್ಯಾಂಪ್‌' +ಹಡಗದ ಕೆಳಗಿನ. ಕೊಣೆಗಳ ಮುಚ್ಚ ಳಗಳೆಲ್ಲ +ಆಕಾಶಕ್ಕೆ ಹಾರಿದವು. ಒಳಗಿಂದ ಜು ಹಳದಿ +ಬಣ್ಣದ ಆಗೆ ಹೊರಗೆ ರಾಶಿರಾಶಿಯಾಗಿ +ಬಂತು. ಮುಂದೆ ಕೆಲವೇ ನಿಮಿಷಗಳಲ್ಲಿ +ಸ್ಬೊ (ಟವಾಯಿತು. ಹಡಗಿನ ಹಲಗೆಗಳ ತುಣು + + +ಅಗ್ನಿ ಶಾಮಕದಲದವರಿಗಾಗಲಿ + + +ಸುಧೆ ಸಾವಿರಾರು ಅಡಿ ದೂರ ಗಾಳಿಯಲ್ಲಿ + + +ಹಾರಿದವು. ಸೆಂಪಗೆ ಕಾಯ್ದ ಉಕ್ಕು ಮೊದ +ಲಾದ ಧಾತುಗಳ ತುಣುಕುಗಳು ನಡು +ಗುಂಟ ಅಲ್ಲಲ್ಲಿ ಇದ್ದ ಎಣ್ಣೆ ಪಂಪುಗಳತ್ತ'ಹಾರಿ +ದವು. ಆಕಾಶದಲ್ಲಿ ಹಾರುತ್ತಿದ್ದಎರಡು ವಿಮಾನ +ಗಳಿಗೆ ಗುಂಡು ಬಡಿದಂತಾಗಿ ಅವು ಸಮುದ್ರದಲ್ಲಿ +ಬಿದ್ದವು. ಪರ್ವತದೋಪಾದಿಯಲ್ಲಿ ಏರಿಬಂದ ಬಿಸಿ +: ಎಣ್ಣೆ ಮತ್ತು ನೀರಿನ ತೆರೆಯೊಂದು ಬಂದರದ +ಧಕ್ಕೆಯೊಂದನ್ನು ಕೊಚ್ಚಿ ಕೊಂಡು ಹೋಯಿತು. + +ಇನ್ನೊಂದು ಪ್ರಚಂಡ ತೆಕೆ ಗರ್ಜಿಸುತ್ತ +೬೦೦ ಕಾರುಗಳು ನಿಂತಿದ್ದ ನಿಲ್ಡಾಣವೊಂದರ +ಮೇಲೆ ಹಾಯ್ದು ಹೋಯಿತು... ೧೫೦ ಅಡಿ +ಉದ್ದದ ಉಕ್ಕಿನ ದೋಣಿೆಯೊಂದು. ಶೀರಿಂದ +ಮೇಲಕ್ಕೆ ತೂರಲ್ಪಟ್ಟು ಹಾಗೆಯೆ ಮುಂದೆ ಸಾಗಿ +ಈ ಕಾರುಗಳ ಮೇಲೆ ಮುಚ್ಚಳದಂತೆ ಬಂದು +, ಬಿತ್ತು. ' ಆನೆಯ ಕಾಲ ಕೆಳಗೆ ಸಿಕ್ಕ' ತತ್ತಿಗ +ಳಂತೆ ಕಾರುಗಳ ಅವಸ್ಥೆ ಯಾಯಿತು. + +ರಾಬರ್ಟ್‌ -ಮಾರಿಸ್‌ನ ಜೀಪ್‌ ಮೇಲಕ್ಕೆ +ಹಾರಿತು. : ತೆರೆಯು ತಂದಿದ್ದ ನೀರಿನ ಸ +ಬಿದ್ದಿ ದ್ವರಿಂ ದ ಆತ ಬದುಕುಳಿದ. ಅವನ ಕಿವಿಯ +ಪಕೆಗಳು ಹರಿದುಹೋದವು. ಆತ. ಸಮೀಪದ +ಲ್ಲಿಯೆ ಕುಸಿದು ಬಿದಿ ದ್ದ ಗುದಾಮಿನ ಬುಡದಲ್ಲಿ +ಸಿಕ್ಕು ಆರ್ತನಾದ 'ಸೈಯುತ್ತಿದ್ದವರ ಸೆಹಾಯ +ಕ್ಸೈೆಂದು ಕುಂಟುತ್ತ ಆ ನಡೆದ. + +ಇಡೀ ಮಾನ್‌ಸಾಂಟೊ. ಕಾರಖಾನೆ ಮುರಿದು +ಬಿತ್ತು. : ಗೊಬ್ಬ ರ ತಯಾರಿಕೆಗಾಗಿ ಕೂಡಿಟ್ಟಿದ್ದ +ಉಸ್ಸಾಯಾಕ್‌ ವಸ್ತುಗಳಲ್ಲ��� ಬೆಂಕಿ ಕ್ಹಣಾರ್ಥ + + +_ಯಲ್ಪಟ್ಟ, + + +ದಲ್ಲಿ ಹಬ್ಬಿತು. ಕಾರಖಾನೆಯಲ್ಲಿದ್ದ ಜ| +ಬೆಂಕಿಯ ರುಳಕ್ಕೆ ಹುರಿದುಹೋದರು. ನಿಂಃ +ನಿಂತಲ್ಲಿಯೆ ಅವರ ಸಮಾಧಿಯಾಯಿತು. ಕಾ| +ಖಾನೆಯ ೧೭ ಜನ `ಕೆಮಿಸ ಸ್ಪರಲ್ಲಿ' ೧೬ ಜನ « +ಕ್ಷಣದಲ್ಲಿ ಸತ್ತು ಹೋದರು. + +"ಗ್ರ್ಯಾಂಡ್‌ ಕ್ಯಾಂಪಿ'ನಿಂದ೬೦೦ ಅಡಿ ದೂ +ದಲ್ಲಿದ್ದ "ಹಾಯ್‌ ಫ್ಲಾಯರ್‌' ಹಡಗಿನ ಡೆಕ್ಕಿ; +ಮೇಲೆ. ನಿಂತಿದ್ದ ಸೆಕೆಂಡ್‌ ' ಮೇಟ್‌ ಲ್ಮಾಃ +ಹ್ಯಾಮ್‌ ಇದ್ದಕ್ಕಿದ್ದಂತೆ ಅಂಗಾತಾಗಿ ನೆಲಕ್ಕೆ; +ಅವನ ಕಣ್ಣಿಗೆ ಕತ್ತಲು ಕವಿಯಿತು +ಅವನ ಸುತ್ತಲು ಉಕ್ಕಿನ ಚೂರುಗಳ ವರ್ಷ +ವಾಯಿತು. - ಗಾಯಗೊಂಡು -ಚೀರುತ್ತಿದ +ಖಲಾಸಿಗಳ ಧ್ವನಿ ಅವನಿಗೆ ಕೇಳಿಸಿತು. ಅವ] +ಸುದ್ಧೆವದಿಂದ ಅವನಿಗೆ ಚಿಕ್ಕಪುಟ್ಟ ಗಾಯಗಳ +ಮಾತ್ರ ಆದವು. + +ದಂಡೆಯಲ್ಲಿದ್ದ . ಒಂದು ವಖಾರದ್ವೂ +ಫ್ರ್ಯಾಂಕ್‌ ಟೇಲರ್‌ ನಿಂತಿದ್ದ. ಏನಾಯಿತೆ +ಎಂದು ಅವನಿಗರಿವಾಗುವಷ್ಟರಲ್ಲಿ ಇಡಿ! ಕಟ್ಟಿ€ +ಕುಸಿದುಬಿತ್ತು. ಆತ ಅದು ಹೇಗೊ ಆ ಕಲ್ಲ +ಮಣ್ಣುಗಳ ರಾಶಿಯಿಂದ ಹೊರಬಂದು ನೀರಿನಲ್ಲಿ +ಬಿದ್ದಾಗ ಅವನ ಮೈ ಯಿಂದ 'ರಕ್ತಸುರಿಯ +ತ್ತಿ ತ್ತು ಆತ ಸುಮಾರು “ರ ಮೈಲು ಈಸಿ ತನ್ನೆ +ಮನೆಯ ಬಳಿ ಬಂಡಾಗ ಅಲ್ಲ ಮನೆ ಇರಲಿಲ್ಲ +ಅದು ಮುರಿದು ಮುದ್ದೆಯಾಗಿ. ಬಿದ್ದಿತ್ತು. ಅವ; +ಕುಟುಂಬದವರೆಲ್ಲ ಮಾಯವಾಗಿದ್ದರು. + +ನಗರದಪರಠಿಗೆ ಏನು ಅನಾಹುತ ಜರುಗಿತೆ! +ಎಂದು ಮೊದಲಿಗೆ ಅರ್ಥವಾಗಲೇ ಇಲ್ಲ. ಹೆಂ +ಗಿನ ಬೆಂಕಿ ನೋಡಲೆಂದು ದಂಡೆಯ ಲಿ `ನೆಕೆದಿಷ +ಸುಮಾರು ೨೦೦ ಜನರಲ್ಲಿ ಹೆಚಿ ನವರು ಸತ್ತಿ +ದ್ವರು. ಬೆಂಕಿ ಆರಿಸೆಲೆಂದು ಬಂದಿದ್ದ ೨೭ ಜಿನ +ಅಗ್ನಿಶಾಮಕ ದಲದವರಲ್ಲಿ ಎಲ್ಲರೂ ಸಾವನ್ನದ್ಬ +ದ್ವರು.' ಅವರು ತಂದಿದ್ದ ನಾಲ್ಕು ಅಗ್ನಿಶಾಮಕ +ಇಂಜಿನ್‌ಗಳಲ್ಲಿ ಒಂದು ಕಬಿ ಇದೆ. ಮುದ್ಧೆ +ಯಾಗಿ ಒಡೆದು ಚೂರುಚೂಹದ' ಗಾ ್ರ್ಯಾಂಡ್‌ +ಕ್ಯಾಂಪಿ'ನ ಮೇ ಲೆ ಬಿದ್ದಿತ್ತು. ಮಾನ್‌ ಸಾಂಟೊ + + + + + + + + + + +ಕಾರಖಾನೆಯಲ್ಲಿ ಆಗ ಕೆಲಸ +೧ ಜನರಲ್ಲಿ ೧೪೫ ಜನ ಸತ್ತಿದ್ದರು. ೨೦೦ +ಜನರಿಗೆ ತೀವ್ರ ಸ್ನರೂಪದ ಗಾಯಗಳಾಗಿದ್ದವು. + +ಇದು ಅನಾಹುತದ: 'ಶ್ರೀಕಾರ' ವಾಗಿತ್ತು +' ಮಾತ್ರ. ಕಾದು ಕೆಂಡವಾಗಿದ್ದ ಉಕ್ಕಿನ ಚೂರು +ಗಳು. ಆರು ದೊಡ್ಡ ಎಣ್ಣೆ ಬ್ಯಾಂಕುಗಳ ಮೇಲೆ +. ಬಿದ್ದಿದ್ದವು. ಎರಡು 'ಮೈಲುದ್ದದ ದಂಡೆಯ +ಉದ್ದಕ ಕ್ಕೂ ಬೆಂಕಿ ಹರಡು ವುದಕ್ಕೆ ಅವು ಕಾರಣ +|್ಡಿ ವಾಗಿದ್ದ ವ್ರ ಬಲ್ಲಿ ನೋಡಿದಲ್ಲಿ ಬೆಂಕಿ, ಸ್ಭೊ (ಟಿ, +ಆರ್ತನಾದ "'೨ಂತಕನ ಜೋಲಾಸ ಆ. ನಡೆ + + + + + + + + + + + + +ಗ್ರ್ಯಾಂಡ್‌ ತ್ಯಾಂಪಿ' ನಲ್ಲಿ ನಾರಿನ ಹಗ್ಗ ಗಳಿ +ಹಪ, ಇವು ಉರಿಯುವ ಬಲಾಲುಗಳಾಗಿ +ಬಾಣದಂತೆ. ತೂರಿ ಬಂದು ಬಿದ್ದಲ್ಲೆ ಲ್ಲ ಬೆಂಕಿ + + +ತ್ತ ಉರಿ ಹತ್ತಿ ದ್ದು ಕಾಣಿಸು + ಭಲ್ಲಿದ್ದ ೩೦ ಅಡಿ ಉದ್ದದ ೨,೭೦೦ ಪೌಂಡು +ಕದ ನೆಲ ಕೊರೆಯುವ ಡಿ ಡ್ರಿಲ್‌ಗಳು ೧೩,೦೦೦ +' ಅಡಿ ದೂರ ಗುಂಡಿನಂತೆ ಹಾರಿ ಬಿದ್ದಿದ್ದವು. +1'ಓ' ಧಕ್ಕೆಯಿಂದ `ಎರಡು ಮೈಲು ದೂರದಲ್ಲಿ +ನಾಲ್ಕು. ಚಕ್ರದ ಮುಚ್ಚುಗಾಡಿಯೊಂದಕ್ಕೆ +ಹಾರಿಬಂದ ಉಕ್ಕಿನ ತಗಡೊಂದು ಬಡಿಯಿತು. +ತ ರಭಸಕ್ಕೆ ಒಳಗೆ ಕುಳಿತಿದ್ದ ದಂಪತಿಗಳು +| ಜಿಬ್ಬಿಯಾಗಿ ಹೋದರು. +ತ ತಾಸುಗಟ್ಟರೆ ಚಿಕ್ಕಪುಟ್ಟ ಸ್ಫೋಟಗಳು +ಸಂಭವಿಸ ತ್ತರ ಇದ್ದವು ಊದಿ ಬಿಟ್ಟು +| | ಹೋಗಿರೆಂದು ಪೋಲೀಸರು ಜನರಿಗೆ ಎಚ್ಚ ರಿಕ +ಕೊಡ. ತ್ತಿದ್ದರು. +ತ ಇನ್ನೂ ನದು ಭೀಕರ ವಿಪತ್ತು ಕಾದಿತ್ತು. +*ಗ್ರ್ಯಾಂಡ್‌ ಕ್ಯಾಂಪ್‌' ಸ್ಭೊ (ಟದಿಂದ ಗಂಧಕ +' ತುಂಬಿದ್ದ "ಹಾಯ್‌ ಫ ಫ್ಲಾಯರ್‌' ಎಂಬ ಹಡಗ +ಲ್ಸನ್‌ ಬಿ.*ನೆ' ಹಡುತ್ತೈ ಬಂದು ಅಪ್ಪಳಿಸಿತು. +ಯ್‌ ಫ್ಲಾ ಯರಿ'ನ ಇಂಜಿನನ್ನು ರಿಶೆಿಗಾಗಿ + + + + + + + +ಮಾಡುತ್ತಿದ್ದ + + +ಸ್ಫೋಟದ ಬಲ ಏಪ್ಟಿತ್ತೆಂದರೆ ಹಡಗಿ: + + +.'ಡಗಿದರು. + + +ಟೆಕ್ಷಾ ಸಿನ ಅಗ್ನಿ ಕಾಂಡ ..೪೭ + + +ಕಳಚಿದ್ದ ರಿಂದ' ಅದು ನಡೆಯುವಂತಿರಲಿಲ್ಲ. +"ಕೀನೆ' ಗೆ ಇಂಜಿನ್‌ ' ಚಾಲು ಮಾಡುವಷ್ಟು +ಸಮಯ ಸಿಕ್ಕದೆ ಅದೂ ಸಿಕ್ಕಿಬಿದ್ದಿತ್ತು. +ಸಮುದ್ರದ ' ಮೇಲ್ನಡೆಯೆಲ್ಲ ವಿಷಯುಕ್ತ +ಜ್ವಾಲೆ-ಹೊಗೆ ತುಂಬಿಕೊಂಡಿದ್ದರೂ ಎರಡು +ಜಗ್ಗುದೋಣಿಗಳು ಅಲ್ಲಿಗೆ ಬಂದವು. ನೀರಿನಲ್ಲಿ +ಇನ್ನೂ ಜೀವ ಹಿಡಿದುಕೊಂಡಿದ್ದವರನ್ನು ಅವು +ಮೇಲಕ್ಕೆ ತ್ತಿಕೊಂಡವಾದರೂ ಹಡಗುಗಳನ್ನು +ಜಗ್ಗಿತರುವಷ ೨ ಸಮೀಪ ಅವಕ್ಕೆ ಹೋಗಲಾಗ +ಲಲ. +ಧಕ್ಕೆಯಲ್ಲಿ ಸೇಂಟ್‌ಮೇರಿ ಚರ್ಚಿನ ಫಾದರ್‌: +ವಿಲಿಯಂ ರೋಚ್‌ ಒಂದಿಷ್ಟು ಜನರನ್ನು ಕೂಡಿಸಿ +ಕೊಂಡು ಮುರಿದುಬಿದ್ದ ಮೆ ಗಳಲ್ಲಿ ಸಿಕ್ಕುಬಿದ್ದ +ವರನ್ನು ಹೊರತೆಗೆಯುವ, ಮರಣೋನ್ಮುಖರಾ . +ದವರಿಗೆ ಪ್ರಾರ್ಧನೆಗಳನ್ನೋದಿ ಹೇಳುವ ಕಾರ್ಯಕ್ಕೆ +ತೊಡಗಿದರು. ಮಧ್ಯ ರಾತ್ರಿಯ ಹೊತ್ತಿಗೆ +"ಹಾಯ್‌ಫ್ಲಾ ಯರ್‌'ಯಾವ ನಿಮಿಷದಲ್ಲಾ ದರೂ +ಸ್ಫೋಟವಾಗಬಹುದು ಎಂದು ಅಧಿಕಾರಿಗಳು +ಅವರನ್ನು ಎಚ್ಚರಿಸಿದರು. ರಕ್ಷಣಾಕಾರ್ಯದಲ್ಲಿ +ತೊಡಗಿದ್ದವರನ್ನಲ್ಲ ಪೋಲೀಸರು ಚದುರಿಸತೊ: +ಆದಕೆ ಫಾದರ್‌ ರೋಚ್‌ ಮತ್ತು +ಅವರ- ದಲದ ಹೆಚ್ಚಿನವರು ಅಲ್ಲಿಂದ ಹೋಗ +ಲೊಪ್ಪಲಿಲ್ಲ. ರಾತ್ರಿ ೧.೧೧.ಗಂಟಿಗೆ. "ಹಾಯ್‌ +ಫ್ಲಾ ಸ ಹಡಗಸೆ ಸ್ಫೋಟವಾಯಿತು. ಆ ಆಘಾ +ತದಲ್ಲಿ ಫಾದರ್‌ ಕೊ” ಮತ್ತು ಅವರ ಸಹಾ +ಯಸರು ಇಹಲೋಕ ತ್ಯಜಿಸಿದರು. +ನಗರದಲ್ಲಿ ಅಳಿದುಳಿದ: ಜನ ಕೂಡ ಈ +ಎರಡನೆಯ ಸ್ಫೋಟದಿಂದ 'ಕಂಗಾಲಾಗಿ ಹಾದಿ +ಸಿಕ್ಕತ್ತ ಓಡಿದರು. ಆದರೆ ರಕ್ಷಣಾದಲದ ಕೆಲ +ವರು ಮಾತ್ರ ಧೈರೃದಿಂದ ತಮ್ಮ ಕೆಲಸ ನಡೆ +ಸಿಯೇ ಇದ್ದರು. ತಿ೮ ವಯಸಿ ನ ತ ಕ್ಲೇಮಾರ್ಟಿಾ +ಎಂಬ ದಾಯಿ ತನ್ನ ಮುಖಕ್ಕೆ” ಗಾಯವಾಗಿ +ದ್ವರೂ ಎದೆಯ ಟು ಈ ಮುರಿದಿ +ದ್ದ ಬೂ ಗಾಯಗೊಂಡವರ ಉಪಚಾರ ಮಾಡ್ಕ + + +ವುದನ್ನು ನಿಲ್ಲಿಸಲಿಲ್ಲ. ಟಿಲಿಫೋನ್‌ ನೌಕರರು + + +೪೮ ಕಸ್ತೂರಿ, ಜುಲೈ ೧೯೬೨ + + +ಇಡೀ ಎರಡು ದಿನಗಳ ವಕಿಗೆ ಅನ್ನ ನೀರು, +ನಿದ್ದೆ ಯಿಲ್ಬದೆ ದುಡಿದರು. + +ಮೂರು ದಿನಗಳ ನಂತರ ಒಟ್ಟು ಆದ +ಹಾನಿಯ ಲೆಕ್ಕ ಸಿಕ್ಕಿ ತು. ನಗರದ ಸೆ ೫೦೦ +ಜನರಲ್ಲಿ ೫೭೦ ಕ್‌ೆ ಸತ್ತಿದ್ದ ರು. ತಿ೫೦೦ ಜನ +ರಿಗೆ ಗಂಭೀರ ಸ್ವ ರೂಪದ ಗಾಯಗಳಾಗಿದ ವು, +ದಂಡೆಗುಂಟಿ ಇದ್ದ ೧೨,೫೦,೦೦,೦೦೦ ಡಾಲರ್‌ + + +ಆಸ್ತಿ (ಕಾರಖಾನೆ, ಗುದಾಮು ಮೊದಲಾದವು) +ಯಲ್ಲಿ ಮುಕ್ಕಾಲು ಪಾಲು ನಷ್ಟವಾಗಿ +ಹೋಗಿತ್ತು. + +ಆದರೆ ಇನ್ನೂ ನಗರದಲ್ಲಿ ಅಲ್ಲಲ್ಲಿ ಬೆಂಕಿ! + + + + + +ಉರಿಯುತ್ತಿದ್ದಾಗಲೇ ಪುನರ್ನಿವೇಶನ ಶೃಕಾರ್ಯ +ಆರಂಭವಾಯಿತು. ಸು ಸದ ಸ್ಥೆ ಗಳ +ಜನರ ನೆರವಿಗೆ ಬಂ ೦ದಿದ್ದ ಪು. ಸ ಒಟ್ನು + + +ಸಲ್ಲ + + +ಹದಿಮೂರು ಸಾವಿರ ಪೌಂಡಿನ ಚುಂಬನ! + + +೧೯೫೯ ಏಪ್ರಿಲ್‌ ೧೦ ರಂದು ತರುಣಿಪ + + +ಪ್ರಣಯಿಗಳಿಬ್ಬ ರು ಲಂಡನ್ನಿನ ರಸ್ತೆಯ + + +ಶಾಂತಪ ಕ್ರದೇಶವೊಂದರಲ್ಲಿ "ಚುಂಬನ ಮತ್ತಾ ಹರಟಿಗೆ?” ಎಂಡು ತಮ್ಮ ಕಾರನ್ನು + + +ನಿಲ್ಲಿಸಿದರು. + + +ಅವರಿಗಾಗಿ ಇವರಿಬ್ಬರು ಒಂದು ಘಂಟಿ ಜಸತ + + +ಹುಡುಗಿಯ ತಂದೆ ತಾಯಿಯರು ಸಿನೆಮಾಕ್ಕೆ ಹೋಗಿದ್ದು ಶೆರಿಂಪ + + +ಆದರೆ “ಲವೇ + + +ನಿಮಿಷಗಳಲ್ಲಿ ಇಬ್ಬ ರು ಪೋಲೀಸರು ಅಲ್ಲಿಗೆ ಬಂದು ಸಾರ್ವಜನಿಕ ಸಭ್ಯತೆಯನ್ನು +ಮುರಿದರೆಂದು ಆಖಾದಸಿ ಆವರನ್ನು ದಸ್ತ ಗಿರಿ ಮಾಡಿದರು. + +ಕೊನೆಗೆ ಪ್ರಣಯಿಗಳ ಪರವಾಗಿಯೊ ಕೋರ್ಟು ತೀರ್ಮಾನಿಸಿತು. ಆದಕೆ +ಇದಕ್ಕೆ ಮೊದಲು ಅವರನ್ನು ಮೂರು ಕೋರ್ಟುಗಳಲ್ಲ ವಿಚಾರಣೆಗೆ ಒಳಪಡಿಸ. +ಲಾಯಿತು. ಈ ಮೊಕದ್ದಮೆ ಎರಡು ವರ್ಷಗಳಷ್ಟು ಸಮಯ ನ ತೆಗೆದುಕೊಂಡಿತು- +ಕೊನೆಯ ತೀರ್ಪಿನಲ್ಲಿ ಅವರಿಗೆ ಹದಿಮೂರು ಸಾನಿರ ಪೌಂಡಿಗಿಂತಲೂ ಹೆಚ್ಚಿನ ಪರಿ- + + +ಹಾರದನ ನೀಡಲಾಯಿತು. + + +ಆ ಇಬ್ಬರು ಪೋಲೀಸರು ಈ ಹಿಂದೆ ಇಂಥ ತೊಂಭತ್ತು + + +(ಅಂದರೆ ನೂರತ್ತೊಂಭತ್ತಐದು ಸಾವಿರ ರೂಪಾಯಿ.) + + +ಕೇಸುಗಳನ್ನು + + +ಕೋರ್ಟಿನ ಮುಂದೆ ತಂದು ಪ್ರತಿಯೊಂದರಲ್ಲಿಯೂ ಗೆದ್ದವರಾಗಿದ್ದರು. + +ಈ ತರುಣಿ ಪ್ರಣಯಿಗಳು (ಮೂವತ್ತೊಂದು ವರ್ಷದ ಜೆರಾಲ್ಡ್‌ಸೆಲ್ಬಿ ಮತ್ತು +ಇಪ್ಪತ್ತನಾಲ್ಕು ವರ್ಷದ ಎನ್ನೆ ರೋಸಾ ಫರ್ಮನ್‌) ಪೋಲೀಸರ ಆಪಾದನೆಯನ್ನು +ಕೇಳಿ ಮೊದಲು ದಿಗಾ _ಂತಿಗೊಂಡರೂ ತಮ್ಮ ನಿರ್ದೊೋಷಿತ್ತ ವನ್ನು ಸಿದ್ಧ ಪಡಿ + + +ಸಲಂ ಟೊಂಕ ಕಟ್ಟ ಜ್‌ +ಚಾಪಳಿಸಿಹು + + +ವಿಚಾರಣೆಯಲ್ಲಿ ಅವರು +ಹೊಂದಿದರೂ ಕೋರ್ಟು ಪರಿಹಾರಧನ ಕೊಡಲು ನಿರಾಕರಿಸಿತು. + + +ಆಪಸಾದನೆಯಿಂದ ಬಿಡುಗಡೆ +ತಮ ಗಾದೆ + + +ಅನ್ಯಾಯಕ್ಕೆ ಪರಿಹಾರ ಕೊಡಬೇಕೆಂದು ಎರಡನೆಯ ಬಾರಿ ಅವರು ದಾವೆ ಹೂಡಿ- + + +ಹುಸ ಲು ಜ್ಯೂರಿ ಒಪ್ಪಲಿಲ್ಲ. +ಒಪ್ಪಿ ತು. + + +ಮೂರನೆಯ ಬಾರಿ ಜ್ಯೂರಿ ಅವರ ಕೇಳಿಕೆಗೆ +ಇಬ್ಬರ ನಡತೆಯೂ ನಿಷ್ಕ ಳಂಕವಾಗಿತ್ತೆಂದು ಸಿದ್ಧ ವಾಯಿತು. + + +ಸಾರ್ವಜನಿಕರು ಇವರ ಬಗ್ಗೆ ಇ. ಸಹಾನುಭೂತಿ ತೋರಿದ್ದ ರು. ಅವರು +ಕೋರ್ಟಿನಲ್ಲಿ ಜಯಗಳಿಸಿ ಹೊರಬರುತ್ತಿದ್ದ ಹಾಗೆಯೆ ತಲೆಗೂದಲು ಹಣ್ಣಾದ +ಸ್‌ ದ: ಳು ಗುಂಪಿನಲ್ಲಿ ದಾರಿ ವಾಡಿಕೊಂಡು ಅವರಿದ್ದಲ್ಲಿಗೆ ಬಂದು + +ಸ್‌ ಫರ್ಮನ್‌ಾ?ಳಿಗೆ ಒಂದು ಚಾಕೊಲೇಟ್‌ ಡಬ್ಬವನ್ನು ಉಡುಗೊರೆಯಿತ್ತ ಳು. +ತ ಜನರು ಅವರನ್ನು ಮೆಚ್ಚಿ ಜಯಕಾರಗೈದರು. + + +ಸಂಗ್ರಹಃ-- ಲಕ್ಷ್ಮೀನಾರಾಯಣ + + + + + + + +ಸಿಡಿತಗಳಿಗೂ ನೋವುಗಳಿಗೂ + + + + + +"ರೋಶ್‌' +ತೆಗೆದುಕೊಳ್ಳಿರಿ! + + +ಒಂದೇ ಒಂದು. ಮಾತ್ರೆ ಸಾಕು +ಒಂದು ಮಂತ್ರೆಗೆ 13 ನ.ಪೈಸಿ + + +ಸಾರಿಜಾನ್‌ ನಂತಗಳನ್ನೂ, ಭೋವುಗಳನ್ನೂ +ಬಲು ಜೇಗನೆ ನಿಷಾರಿಸಿ, ಜ್ಯಾ ಗ +ಮನಸ್ಸಿಗೆ ಉಲ್ಲಾಸವನ್ನೂ ಥಿ + +ಸಾರಿಡಾನ್‌ನ ಶ್ರಿವಿಥ-ಶ್ರಿಯೆ. ತರೆಕೋವು, +ಮೈಕೈ ನೋವು, ಹಲ್ಲುನೋವು ಮ್ಚೆ ೪ + +ಮ ಆಸ್ಲೆ ಸ್ಫತೆ-. ಇವುಗಳಿಗೆ ಸೀಟಿ +ತೆಗೆದುಕೊಳ್ಳಿರಿ. ಬೇಗನೆ, ಶಿಶ್ಚಿಕವಾಣ್ಧಿ. +ರಸ್ಕ್‌ +ದೊಡ್ಡವರಿಗೆ ಒಂದು + +ಮ ಸ ಶವ ಕೀ ಕಸಲ. + + +1 ಆ ಉಬಬ್ಯೂಟ್ಸ್‌) ವೋಲ್ರಾಸ್‌ ಲಿಮಿಟ್‌ + + + + + +ಇ +ಎ ಧೀ + + +ಅವನು ರಾಷ್ಟ್ರಗಳ ಅಧ್ಯಕ್ಷರನ್ಕೂ ಪ್ರಧಾನಮ ಂತ್ರಿಗಳನ್ನೂ +ಅರಿತಿದ್ದ; ಸರಕಾರಗಳಿಗೆ ಸಾಲ ಕೊಬ್ಬದ್ದ. + + +ಜಗತ್ತಿನ ಅಪೃತಿಮ ದಗಾಖೋರ + + +"೦01 ೩0 ವರ್ಷಗಳ *ೆಳಗೆ, ೧೯೩೨ +ಮಾರ್ಚ್‌ ತಿಂಗಳ ಒಂದು ಶನಿವಾರ ಪ್ಯಾರ +ಸಿನ ಒಂದು ಆಢ್ಯ ಹೋಜಿಲಿನಲ್ಲಿಯ ತನ್ನ ಸುಸ- +ಜ್ಜಿತ ಕೋಣೆಯಲ್ಲಿ ಮಲಗಿಕೊಂಡು ಐವರ್‌ +ಕ್ರೂಗರ್‌ ತನ್ನ ಹೈದಯದ ನಟ್ಟಿನಡುವಿಗೆ +ಗುರಿಯಿಟ್ಟು ಗುಂಡಿಕ್ಕಿಕೊಂಡು ಸತ್ತನು. ಹತ್ತು +ಸಾವಿರ ಪ್ರಯತ್ನಗಳಲ್ಲಿ ಒಮ್ಮೆ ಇಂಥ ಆತ್ಮ- +ಹತ್ಯೆ ಯಶಸ್ವಿಯಾಗುತ್ತದೆಂದು ಫ್ರೆಂಚ್‌ ಪೋ- +ಲೀಸರು ಹೇಳಿದರು. ಈ ಅಸಾಧಾರಣ ಆತ್ಮ- + + + + + + + + + + + + +| | + + + + + +೫೦ + + +ವಾ +|1| || + + +ಪ್ರ. ಮ. ಗಲಗಲಿ + + +ಹತ್ಯೆಯ ಜಿನ್ನಿಗೆ ಅಸಾಧಾರಣ ಘಟನೆಗಳೇ ಜರ +ಗಿದವು: ಹತ್ತಿಪ್ಪತ್ತು ಅಂತಾರಾಷ್ಟ್ರೀಯ ಖ್ಯಾತಿ- +ಯ ಬ್ಯಾಂಕುಗಳೂ ಲಕ್ಬಾವಧಿ ಜನರೂ ದಿವಾಳಿ +ಯೆದ್ದರು. ಸ್ವೀಡನ್ನಿನ ಸರಕಾರ ರಾಜೀನಾಮೆ +ಯಿತ್ತಿತು. ನ್ಯೂಯಾರ್ಕ್‌, ಲಂಡನ್‌ ಶೇರ್‌ +ಪೇಟಿಗಳಿಗೆ ಈ ಹೊಡೆತದಿಂದ ಚೇತರಿಸಿಕೊಳ್ಳ +ಬೇಕಾದಕೆ ನಾಲ್ಕೈದು ವರ್ಷ ಹಿಡಿಯಿತು. +ಐವರ್‌ ಕ್ರೂಗರ್‌ ಬಹುಶಃ ಜಗತ್ತಿನ ಅತ್ಕ +ದ್ಭುತ ಮೋಸಗಾರನಾಗಿದ್ದನು. ೧೮೮೦ ರಲ್ಲಿ + + +ಗ| +ತ್‌್‌ಾ್ಸ + + + + + + + + + + + + + + +ರ್ಯ + + + + + + + + + + +॥[| + + +(1 + + +| +"ಛಾ + + +|| 1.॥ ಓಸಿ + + + + + +(|| +ಶೆ + + + + + +ಬಾಲಕರಂತೆ ಆಟಪಾಟ ಹೊಡೆದಾಟಗಳಲ್ಲಿ +ಸೇರದೆ ಚೆನ್ನಾಗಿ ಊಟ ಮಾಡಿ ಅಲಸಿಯಾತೆ + + +ನಟಿಸುತ್ತ, ಸುತ್ತಲಿನ ಪ್ರಪಂಚವನ್ನು ತೀಕ್ಷ್ಣ +ದೃಷ್ಟಿಯಿಂದ ನೋಡುತ್ತ, ಜನರ ರೀತಿನೀತಿ + + +ಆತೆದುರಾಶೆಗಳನ್ನು ಗಮನಿಸುತ್ತ ತನ್ನವೇ +ಹೆಗಲುಗನಸುಗಳಲ್ಲಿ ಮಳುಗಿರುತ್ತಿದ್ದನವನು. +ಅವನ ಸ್ಮರಣ ಶಕ್ತಿ ಎಷ್ಟು ಸೂಕ್ಷ್ಮವಾಗಿತ್ತೆಂ +ದರೆ ಒಮ್ಮೆ ಚರ್ಚಿನಿಂದ ತಿರುಗಿ ಬಂದ ಮೇಲೆ +ಕ್ರೂಗರ್‌ ಪಾದ್ರಿಯ ಅಂದಿನ ಭಾಷಣವನ್ನು + + + + + +ಅಕ್ಷರಶಃ ಮೊದಲಿಂದ ಕೊನೆಯ ವರೆಗೆ ಮತ್ತು + + +ತಿರುಗಿ ಕೊನೆಯಿಂದ ಮೊದಲ ವರೆಗೆ ಅಂದು +ತೋರಿಸಿದನು. ಇತರರು ಓದಿದ್ದನ್ನು ಕೇಳಿ +ಕೊಂಡೇ ಅವನು ವಿದ್ಯಾಭ್ಯಾಸವನ್ನು ಪೂರ್ಣ +ಮಾಡಿದನು. +ಕ್ರೂಗರನಿಗೆ ತನ್ನ ವಯಸ್ಸು ಸಮೀರಿದ ಬುದ್ಧಿ +ಮತ್ತೆಯ ಅರಿವಿತ್ತು. ಅದಕ್ಕಾ ಗಿ ಹೆಮ್ಮೆಯೂ +ಅತ್ತು. ಚಿಕ್ಕ ವನಾಗಿದ್ದಾ ಗಲೆ ದಕ್ಕಿ ಸಿಕೊಳ್ಳ ಲು +ಸಾಧ್ಯವಿದ್ದ ೯ ಲ್ಲ ಅವನು ಮೋಸ ಮಾಡುತ್ತಿ +ದ್ವನು, ಅಧ ಸತ್ಯ ಅರ್ಧ ಅಸತ ವನ್ನು ಬೆರಸಿ +ಹೇಳಿದರೆ ತಪ್ಪಿ ಸಿಕೊಳ್ಳು ವದು ಗಳ +ಮನಗಂಡ ಅನನಿಗೆ ಮ ಇತತ. ತಂದೆತಾಯಿ +ಗೆಳೆಯರು ಶಾಲೆ ಕಾಲೇಜುಗಳ ಅಧ್ಯಾಪಕರಾದಿ +. ಯಾಗಿ ಸಕಲರನ್ನೂ ಮೋಸಗ��ಳಿಸುವ ಶಲೆ +ಸಾಧಿಸಿತ್ತು. +ಸಾ ಫಕ್‌ಹೋಂನಲ್ಲಿ ಎಂಜಿನಿಯರಿಂಗ್‌ ಕಾಲೇ +ಜಿನಲ್ಲಿ ಕಲಿಯುತ್ತಿ ದ್ಮಾಗ ಕ್ರೂಗರ್‌ ನ್ನ +ಸೂಕ್ಷ್ಮ ನಿರೀಶ್ಷಣ. ಶಕ್ತಿ ಯಿಂದ ಎಲ್ಲಪ್ಪೊ +ಕರ ದೌರ್ಬಲ ಗಳನ್ನು ಗುರುತಿಸಿ ಸವ ಸ ತ +ಗಳಿಗೆ, ಅವರಿಗೆ ತಿಳಿಯದ ವಿಷಯಗಳನ್ನು +ಬೆರಸಿ ಉತ್ತರ ಕೊಟ್ಟು ಅವರನ್ನು ಮಂಕ್ಳು + + +೪-1 ಸಾ + + +ಹ ಯ 4 + + + + + +ಜಗತ್ತಿನ ಅಪ್ರತಿಮ ದಗಾಖೋರ ೫೧ +ಸ್ವೀಡನ್ನಿನ ಕಲ್ಮರ್‌ ಎಂಬಲ್ಲಿ ಹುಟ್ಟಿದ ಆತನಿಗೆ ಸುತ್ತಿದ್ದನು. ರೇಲ್ವೈ +ಚಕ ೈಂದಿನಲ್ಲಿ ಸಪೋಂಕಸ್‌ ಆದರ್ಶಪ್ರರುಷ ಸ +ತಾಗಿದ್ದ. ಆದರೂ ತಾನು ನೆಪೋಲಿಯನ್ನನಂತೆ ನ ಪಾಸ +ಸೆಂಟ್‌ ಹೆಲೆನಾದಲ್ಲಿ ಸಾಯಲಾರೆ ಎನ್ನು ತ್ತಿದ್ದ +ನಾತ. ಬಾಲಕನಾಗಿದ್ದಾಗಿನಿಂದಲೇ ಬಾಕ ್ನ ಲ್ಲ + + +ಗೊಳಿಸುತ್ತಿದ್ದನು. ಒಮ್ಮೆ ರೇಲೈ ಎಂಜಿನಿನ +ಮಾದರಿ ತಯಾರಿಸಬೇಕಾಗಿ ಬಂದಾಗ ಅವನು +ಹಿಂದಿನ ವರ್ಷ ಎಂಜಿನ್‌ ತಯಾರಿಸಿ ಪಾಸಾಗಿ +ಹೋದ ಎದ್ಯಾರ್ಥಿಗಳನ್ನು ಹುಡುಕಿ ತೆಗೆದು +ಮೂರು ಎಂಜಿನ್ನುಗಳನ್ನು ದೊರಕಿಸಿ ಅವನೆ,ಲ +ಬಿಚ್ಚಿ ತನ್ನದೊಂದು ಬೇರೆಯೆ ಎಂಜಿನ್‌ ತಯಾ +ರಿಸಿ ಪ್ರೊಫೆಸರರನ್ನೂ ಅವನ ಮೂವರು ಮಿತ್ರ +ರನ್ನೂ ಸೇರಿಯೇ ಅಪ್ರತಿಭರಾಗಿ ಮಾಡಿದನು. +ಕ್ರೂಗರ್‌ ೨೦ ನೇ ವಯಸ್ಸಿಗೆ ಎಂಜಿನಿಯರ +ನಾಗಿ ಕಾಲೇಜಿನಿಂದ ಹೊರಬಂದನು. ಬಳಿಕ +ಹತ್ತು ವರ್ಷ ಕಾಲ ಅಮೇರಿಕ ಮೆಕ್ಸಿಕೋ +ಮೊದಲಾದ ದೇಶಗಳಲ್ಲಿ ಸಂಚರಿಸಿ ಪ್ರಪಂಚದ +ಬಗ್ಗೆ ಅಪಾರ ಜ್ಞಾನವನ್ನೂ ಅನುಭವವನ್ನೂ +ಸಂಪಾದಿಸಿಕೊಂಡು ಬಂದನು. ಅವನು ಮಾತಾ +ಡುವುದೂ ಜನರೊಡನೆ ಬೆರೆಯುವುದೂ ಅಪ +ರೂಪವಾದರೂ ಒಮ್ಮೆ ಬಾಯಿ ತೆಕೆದನೆಂದಕೆ +ಅವನ ವಾಕ್ಚಾತುರ್ಯಕ್ಕೂ ಸಂಮೋಹಕ +ಧ್ವನಿಗೂ ಮರುಳಾಗದವರೇ ಇರಲಿಲ್ಲ. ಜೀವನ +ಲ್ಲಿ ಯಶಸ್ಸು ಸಿಗಬೇಕಾದರೆ ಚಾಣಾಕ್ಷತೆ +ಯೊಂದೇ ಸಾಲದು. ಪ್ರಾಮಾಣಿಕ ಮುಖ +ಮುದ್ರೆಯೂ ಬೇಕೆಂದು ಅವನಿಗೆ ಗೊತ್ತಿತ್ತು. ಈ +ಅಷ್ಟಮ ಧರಿಸಲು ಅವನಿಗೆ ಕಷ್ಟ ವಾಗಲಿಲ್ಲ. +ಈ ಮೂಲಧನದೊಂದಿಗೆ ಬಬ್ಬ. ಗೆಳೆಯನ +ಸಂಗಡ “ಕ್ರೂಗರ್‌ ಮತ್ತು ಟೋಲ್‌” ಎಂಬ +655 0ರ ಕಂಪೆನಿ ಪ್ರಾರಂಭಿಸಿದನು +ಐದೇ ವರ್ಷಗಳಲ್ಲಿ ಸಾ ಶತ್‌ಹೋಂನಲ್ಲಿ ಕಟ್ಟ ಡ +ಗಳ ನಿರ್ಮಾಣದ ಸ ಕೊಟ ನರಲ 1 ಜು +ವಂತೆ ಅವನು ಮಾಡಿದನು. ಅಲ್ಲಿನ ಒಲಂಪಿಕ್‌ +ಸ್ಟೇಡಿಯಂ, ನಗರ ಭವನ ಮೊದಲಾದವು +ಅನನ ಪ ್ರತಿಭೆಗೆ ಸಾಕ್ಷಿಯಾಗಿ ಇಂದಿಗೂ ಇವೆ. +ಅವನ ತ್ಯ ೯ತ್ವ ಶಕ್ತಿಗೊಂದು ಉದಾಹರಣೆ +ಹೇಳುತ್ತಾ ಹು! ವರ್ಷವೇ ಅವನು, +ಅವಧಿ ಮೀಕರಿದಕೆ ದಿನಕ್ಕೆ ೫೦೦ ಕ್ರೋನರ್‌ +ದಂಡ; ಅವಧಿಯೊಳಗೆ" ಮುಗಿಸಿದಕಿ ದಿನಕ್ಕೆ +ಅಷ್ಟೇ ಬಹುಮಾನ ಎಂಬ ಕರಾರಿನಿಂದ ಒಂಧು + + +೫೨ + + +ಕಂಟ್ರಾಕ್ಟ್‌ ಹಿಡಿದನು. ಹಗಲಿರುಳು ದುಡಿದು +ಅವಧಿಗಿಂತ ಏರಡು ತಿಂಗಳು ಮೊದಲೇ ಕಟ್ಟಡ +ಮುಗಿಸಿ ಕ್ರೂಗರ್‌ ೩೦,೦೦೦ ಕ್ರೋನರ್‌ ಬಹು +ಮಾನ ಹೊಡೆದನು. + +ಸಿಮೆಂಟಾಇ, ಮರ ಮೊದಲಾದ ಅಭಾವದಿಂದ +ಅವನ ಎಂಜಿನಿಯರಿಂಗ್‌ ಉದ್ಯಮ ಅವನತಿಗೆ +ಬಂದಾಗ ಅವನು ತನ್ನ ಮನೆತನದ ಬೆಂಕಿ +ಪೆಟ್ಟಿಗೆ ಉದ್ಯಮದಲ್ಲಿ ತ��ದೆಗೆ ನೆರವಾಗಲು +ಹೋದನು. ಐದಾರು ವರ್ಷಗಳಲ್ಲಿ ಅವನಿಗೆ +“ಬೆಂಕಿಪೆಟ್ಟಿ ಗೆ ರಾಜ” ಎಂಬ ಹೆಸರು ಬಂತು. + +ಪ್ರಪಂಚದಲ್ಲಿ ದೊಡ್ಡ ದಾದ ಬೆಂಕಿಪಿಟ್ಟಿಗೆ +ಉತ್ಪಾ ದಿಸುವ ಅದ್ಭು ತ್ರ ಗುತ್ತಿಗೆಯನ್ನ ವು +ಕಟ್ಟಿ ದನು. ಉತ್ಪಾ ದನೆಯ ಪದ್ಧ ತಿಗಳ ಡಿ +ರಣೆಯನ್ನಷ್ಟೇ ಅತ” ಅವಲಂಬಿಸಲಿಲ್ಲ. ಇತರ +ಬೆಂಕಿಪೆಟ್ಟಿ ಗೆ ಉತಾ ಫದಕರನ್ನು ತಳಕಾಣಿಸಲು +ಸರ್ತಿ ತ ಮತ್ತು ಹಣಕಾಸಿನ ಒತ್ತಾ ಯ, +ಸುಳ್ಳು ಪ ಪ್ರಚಾರ, ಕೊರಳುಕೊಯ್ಯ ಪೈಪೋಟಿ +ಸವಿಮಾತಿನ ಮೋಸ ಇವೆಲ್ಲವುಗಳನ್ನೂ ಉಪ +ಯೋಗಿಸಿ ಕೊನೆಗೆ ಯಾವುದೂ ನಡೆಯದಿದ್ದರೆ +ಎದುರಾಳಿಗಳು ಕೇಳಿದ್ದಕ್ಕಿಂತ ನಾಲ್ಕೆ ಫದು +ಪಟ್ಟು ಬೆಲೆ ತೆತ್ತು ಇಡೀ ಾಡೆಗಳ್ನ +ಚಟ ಕೊಳ್ಳು ತ್ತಿದ್ದ ನು. ಅವನೊಡನೆ ವ್ಯವ +ಹಾರ ಮಾಡಿದ 'ಉದ್ಯ ಮಿಯೊಬ್ಬ ನು “ಕ್ರೂಗ +ರನ ಅತಿ ಹೇಯ ಉಪಾ ಚಕ್‌ ಬ್‌ +ಔದಾರ್ಯ” ಎಂದು ಉದ್ಗಾರ ತೆಗೆದಿದ್ದ ನು. ಬೆಂಕಿ +ಪೆಟ್ಟಿಗೆ ಉದ್ಯಮದ ಮ (ಲೆ ಸರ್ವಾಧಿಕಾರ +ಸ್ಕಾ ಸವಾಗ ಕೆಲವೊಮ್ಮೆ ಕ್ರೂಗರ್‌ ಪಿಶಾಚಿ +ಬಡಿದವನಂತೆ ಕಾರ್ಯತತ್ಪ ಕಳಾಗಿರುತ್ತಿ ದ್ಮೆ. + +ಸ್ಟಾಕ್‌ಹೋಂನಲ್ಲಿ ಅವನು ಕಟ್ಟಿ ಸಿದ್ದ ೧೨೫ +ಕೋಣೆಗಳ “ಬೆಂತಿಪೆಟ್ಟಿಗೆಯ ಅರಮನೆ" ಎಂಬ +ಭವ್ಯ ಕಚೇರಿ ಅವನ ಕಬ್ಬ ನಾಚಾತುರ್ಕದ ಪರ- +ಮಾವಧಿಯಾಗಿತ್ತು. ಅಲ್ಲಿ “ಅವನು ತನ್ನ ಕೋಣೆ +ಯಲ್ಲಿ ಮೂರು ಅಪೂರ್ವ ಟಿಲಿಪೋಸುಗಳನ್ನು +ಹಾಕಿಸಿಕೊಂಡಿದ್ದನು. ಒಂದನ್ನೆತ್ತಿ ಮೇಜಿನ +ಮೇಲಿಟ್ಟರೆ ಆ ವಿಶಾಲ ಕೋಣೆಯಲ್ಲಿ ಎಲ್ಲಿ ನಿಂತು + + +ಕಸ್ತೂರಿ, ಜುಲೈ ೧೯೬೨ + + +ಕ್ರೂಗರ್‌ ಮಾತಾಡಿದರೂ ಟಿಲಿಫೋನಿನ ಆ +ತುದಿಯಲ್ಲಿದ್ದು ಮಾತಾಡುವವರಿಗೆ ಸ್ಪಷ್ಟವಾಗಿ +ಕೇಳಿಸುತ್ತಿತ್ತು; ಅವರು ಹೇಳಿದ್ದು ಇವನಿಗೂ +ಕೇಳಿಸುತ್ತಿತ್ತು. ಇನ್ನೊಂದು ಟಿಲಿಫೋನು ಅವನ +ಅರ್ಧಸತ್ಕದ ಮಾದರಿಯಾಗಿತ್ತು. ಆತ ತನ್ನೆ- +ದ:ರು ಕೂತ ವೃಕ್ತಿಯ ಮೇಲೆ ತನ್ನ “ಛಾಪು +ಬಗೆ” ಯಬೇಕೆನಿಸಿದಾಗ ಮೇಜಿನ ಕೆಳಗೆ ಮರೆ +ಯಾಗಿದ್ದ ಒಂದು ಗುಂಡಿಯನ್ನು ಕಾಲಿಂದೊತ್ತು +ತ್ತಿದ್ದ. ಕೂಡಲೇ ಈ ಟಿಲಿಫೋನಿನ ಗಂಟಿ ಬಾರಿ +ಸುತ್ತಿತ್ತು. ರಿಸೀವರನ್ನೆತ್ತಿ ಕ್ರೂಗರ್‌ ಪ ಪ್ರಸಂಗಾನು +ಸಾರವಾಗಿ ಯಾವನೊಬ್ಬ ಪ ಪ್ರಧಾನ ತ್ರಿ ಯೊ +ಡನೆ ಅಥವಾ ಅಟ್‌ ದೇಶದ ಅಧೃಶ್ನ +ನೊಡನೆ ಸಂಭಾಷಿಸುತ್ತಿರುವಂತೆ. ನಟಿಸುತ್ತಿ +ದ್ವನು. ಅಂಥಪ ಪ್ರತಿಷ್ಠಿತರ ಸಂಬಂಧ ಅವನಿಗೆ +ಇರಲಿಲ್ಲೆಂದಲ್ಲ. ಆದಕೆ ಆ ಕ್ಷಣದಲ್ಲಿ ಅದು +ಕೇವಲ ಕಾಲ್ಬನಿಕವಾಗಿರುತ್ತಿತ್ತು. +ದುರ್ದೈವದಿಂದ ಏರಡನೇ ಮಹಾಯುದ್ಧದ +ನಂತರ ಅನೇಕ ಸರಕಾರಗಳು ತಂತಮ್ಮ ದೇಶದ +ಕಡ್ಡಿ ಪೆಟ್ಟಿಗೆ ಉದ್ಯಮಗಳನ್ನು ರಾಷ್ಟ್ರೀ ಕರಿಸಿದ್ದ +ರಿಂದ ಕ್ರೂ ಗರನಸ ಬುಸತತ ಸ್‌ ಕುಸಿದುಬಿತ್ತು +ಕ್ರ್ರೂ ಸ್‌ ಒಂದು ವಾರ ಏಕಾಂತ ಚಿಂತನೆ +ಯಲ್ಲಿ ಮುಳುಗಿದ. ಅದರ ಕೊನೆಗೆ ಅವನು +ಅಣಿಗೊಳಿಸಿದ ಯೋಜನೆಯ ಆಳ ಅಗಲಗಳ +ಸರಿಯಾದ ಅಂದಾಜು ಜಗತ್ತಿಗೆ ಸಿಕ್ಕಿದ್ದು +ಅವನು ಸತ್ತು ಹನ್ನೆರಡು ವರ್ಷಗಳ ಮೇಲೆಯೆ. +೧೯೨೨ ರಲ್ಲಿ ಕೆ ಗರ್‌ ಅ��ೇರಿಕಕ್ಕೆ ' "ದಂಡ + + +ಯಾತ್ರೆ” ಮಾಡಿದನು. ಅಲ್ಲಿ ಅವನ ಪ್ರಸಿದ್ಧಿ +ಅಷ್ಟಾಗಿ ಇರಲಿಲ್ಲ. ಅದಕ್ಕಾಗಿ ಹಡಗಿನಲ್ಲಿ + + +ಮಧ್ಯ. ಅಟ್ಲಾಂಟಿಕ್‌ ದಾಟಿದ ` ಲೆ ಕ್ರೂಗರ್‌ +ಹಡಗಿನ ಕಪ್ತಾನನ ಹತ್ತಿರ ಹೋಗಿ ಹಡ +ಗಿನ ತಂತಿ ಕಚೇರಿಯನ್ನು. ಅದರ ಸಿಬ್ಬಂದಿ +ಯೊಂದಿಗೆ ೨೪ ಗಂಟಿಗಳ ಕಾಲ ಗುತ್ತಿಗೆಗೆ +ಹಿಡಿದು ಪ್ರಯಾಣಿಕರಾರಿಗೂ ಅದರ ಉಪ +ಯೋಗ ಸಿಗದಂತೆ ಮಾಡಿದನು. ಈ ಒಂದು +ಕೃತಿಯಿಂದಲೆ( ಅಮೇರಿಕ ತಲಪಿದಾಗ ಅವನು + + +| + + + + + + + + + + + + + +ಅಲ್ಲಿ ಪ್ರಸಿದ್ಧ ವೃಕ್ತಿಯಾಗಿದ್ದನು. + +ಅಮೇರಿಕದಲ್ಲಾತ ಮಹಾ ಮಹಾ ಬ್ಯಾಂಕ +ರರನ್ನು ತನ್ನ ಸಮ್ಮೋಹನ ಶಕ್ತಿಯಿಂದ ಬಟ್ಟಿಗೆ +ಹಾಕಿಕೊಂಡನು. ತನ್ನ ಅಸಂಖ್ಯ ಕಂಪೆನಿಗಳು +ಪ್ರತಿವರ್ಷ ಹೆಚ್ಚು ಹೆಚ್ಚು ಲಾಭ ಗಳಿಸುತ್ತಿರುವು +. ದನ್ನು ಲೆಕ್ಕ ಪತ್ರಗಳ ಮೂಲಕ ತೋರಿಸಿದನು. +ಅವನು ಸತ್ತ ಮೇಲೆಯೆ ಅದೆಲ್ಲ ಸುಳ್ಳೆಂದು +ಸಿದ್ಧವಾದದ್ದು. ಯುರೋಔಿನಲ್ಲಿ ಬೆಂಕಿ ಪೆಟ್ಟಿ +ಗೆಯ ಉದ್ಯಮದ ಉಜ್ವಲ ಭವಿಷ್ಯವನ್ನಾತ +ಚಿತ್ರವತ್ತಾಗಿ ಬಣ್ಣಿಸಿದ. ಸ್ವೀಡಿಶ್‌ ಬೆಂಕಿ +ಪೆಟ್ಟಿಗೆ ಉದ್ಯಮ, ಯುರೋಪಿನ ಟಿಲಿಫೋನ್‌ +ಮತ್ತು ಐಂಜಿನಿಯರಿಂಗ್‌ ಉದ್ಯಮಗಳನ್ನು + ಈುರಿತು ಅವನ ಪರಿಜ್ಞಾನವನ್ನು ಕಂಡು ಬ್ಯಾಂಕ +ರರು ಮುಗ್ಕರಾದರು. + +ಮುಂದಿನ ಹತ್ತು ವರ್ಷಗಳಲ್ಲಿ ಅಮೇರಿಕ +ವೊಂದರಿಂದಲೇ ಕ್ರೂಗರ್‌ ೧೦ ಕೋಟಿ ಡಾಲರು +. ಗಳನ್ನು ಯುರೋಪಿಗೆ ಒಯ್ಮನು. ಅಲ್ಲಿ ಆ ಹಣ +ವನ್ನಾತ ಯುರೋಪಿನ ತತ್ತರಿಸುತ್ತಿದ್ದ ಸರಕಾರ +ಗಳಿಗೆ ಸಾಲಕೊಟ್ಟಿನು. ಅದರಿಂದಲೆ ಫ್ರಾನ್ಸ್‌, +ಇಟಲಿ, ಜರ್ಮನಿ, ಗ್ರೀಸ್‌ ದೇಶಗಳು ಚೇತ +"ರಿಸಿಕೊಂಡವು. ಫ್ರಾನ್ಸ್‌ ಅವನಿಗೆ “ಲೀಜನ್‌ +ಆಫ್‌' ಆನರ್‌” ಪದವಿಯನ್ನು ದಯಪಾಲಿಸಿತು. +ದಕ್ಷಿಣ ಅಮೇರಿಕದ ಹಲ ರಾಷ್ಟ್ರಗಳೂ ಅವನಿಂದ +ಸಾಲ ಪಡೆದವು. + +ಸಾಲ ಪಡೆದ ರಾಷ್ಟ್ರಗಳಿಂದ ಅವನು ಕೇಳು- +ತ್ತಿದ್ದ ಪ್ರತಿಫಲವೆಂದಕೆ ಬೆಂಕಿ ಪೆಟ್ಟಿಗೆಯ +ತಯಾರಿಕೆ- ಮಾರಾಟಗಳ ಗುತ್ತಿಗೆ ಮಾತ್ರ. +ಹೀಗೆ ಅವನ ವ್ಯವಹಾರ ನೂರಾರು ಕೋಟಿ +ಡಾಲರುಗಳಷ್ಟು ಬೆಳೆದು ಹತ್ತಾರು ದೇಶಗಳಲ್ಲಿ +ಹಬ್ಬಿತು. ೨೫೦ ಕಂಪೆನಿಗಳ ವ್ಯವಹಾರದ ವಿವರ +'ಗಳನ್ನಾತ ಅಮೇರಿಕದ ಬ್ಯಾಂಕರರಿಗೆ ಒಪ್ಪಿಸು +' ಕ್ರಿದ್ದ್ಧ. ಇದರ ಲಿಖಿತ ಪುರಾವೆಗಳನ್ನು ಒಮ್ಮೆ. +ಯೂ ಯಾರೂ ಕೇಳಲಿಲ್ಲ, ಅವನೂ ಕೊಡ +ಲಿಲ್ಲ. ಬೇರೆ ೧೫೦ ಕಂಪೆನಿಗಳನ್ನಾತ ಯಾರಿಗೂ +ಹೇಳದೆ ಗುಪ್ತವಾಗಿ ಸ್ಕಾಪಿಸಿದ್ದ. ಇಷ್ಟೈಲ್ಲವು + + +ಜಗತ್ತಿನ ಅಪ್ರತಿಮ ದಗಾಖೋರ ೫೩ + + +ಗಳ ವ್ಯವಹಾರವನ್ನಾತ ಯಾವ ಪುಸ್ತಕ, ಡೈರಿ, +ಕಾರ್ಯದರ್ಶಿ, ಸೆಹಾಯಕರಿಲ್ಲದೆ ಏಕಾಂಗಿಯಾಗಿ +ನಡೆಸುತ್ತಿದ್ದ. ಪ್ರಶ್ನೆ ಕೇಳಿದವರಿಗೆ ಕೇವಲ +ಜ್ಞಾಪಕ ಶಕ್ತಿಯಿಂದ ಪ್ರತಿಯೊಂದು ಕಂಪೆನಿಯ +ಬೇಕಾದ ವ್ಯವಹಾರದ ಅಂಕೆ ಸಂಖೆಗಳನ್ನು +ತತ್‌ಕ್ಷಣ ಒಂದೂ ತಬ್ಬಿಲ್ಲದೆ ಒದಗಿಸುತ್ತಿದ್ದೆ. +ಅವನು ಸತ್ತಮೇಲೆ ಅವನ ವ್ಯವಹಾರಗಳ ಬಗ್ಗೆ +ಅವನ ಆತ್ಯಂತಿಕ ಸ್ನೇಹಿತರಲ್ಲಿಯೂ ನಂಬಲಾರ +ದಷ್ಟು ಅಜ್ಞಾನ ಕಂಡುಬಂತ���. + +ಅಮೆ:ರಿಕದಲ್ಲಿ ೧೯೩೦ರಲ್ಲಿ ಆರ್ಥಿಕ ಮುಗ್ಗ- +ಟ್ಟು ಪ್ರಾರಂಭವಾದ ಮೇಲೂ ಶ್ರೂಗರ್‌ ನಿರೈ +ಯದಿಂದ ವ್ಯವಹಾರ ನಡೆಸಿದನು. ಆ ಸಮಯ +ದಲ್ಲಿ ಸಂಶಯಗ್ರಸ್ತನಾದ ಅಮೇರಿಕನ್‌ ಅಧಿ +ಕಾರಿಯೊಬ್ಬನು ಕ್ರೂಗರನ ವ್ಯವಹಾರಗಳ ಲೆಕ್ಕ +ನೋಡಲು ಸ್ವತಃ ಸ್ಟಾಕ್‌ಹೋಂಗೆ ಬಂದನು. +ಕ್ರೂಗರ್‌ ಲೆಕ್ಕಪತ್ರ ತಯಾರಾಗಿಲ್ಲೆಂದು ನೆವ +ಹೇಳಿ: ಒಂದು ವಾರ ಅವನಿಗೆ ತನ್ನ ಬೆಂಕಿ +ಪೆಟ್ಟಿಗೆ ಅರಮನೆ ಸುಲ್ಲಿ ರಾಜಾತಿಥ್ಯ ಮಾಡಿದನು. +ಅವನಿಗಾಗಿ. “ವಿದೇಶಿ ರಾಯಭಾರಿಗಳು, ಸರ +ಕಾರಿ ಅಧಿಕಾರಿಗಳು ಮತ್ತು ಪ್ರತಿಷ್ಠಿತ ನಾಗರಿಕ +ರನ್ನು” ಆಮಂತ್ರಿಸಿ ಒಂದು ಪಾರ್ಟಿ ಏರ್ಪಡಿಸಿ +ದನು. (ಈ ಅತಿಥಿಗಳು ನಿಜವಾಗಿ ಚಿಲ್ಲರೆ ಸಿನೆಮಾ +ನಟನಟಿಯರೆಂದು ಎರಡು ವರ್ಚಗಳ ಮೇಲೆಯೆ! +ಅಮೇರಿಕನ್ನನಿಗೆ ಗೊತ್ತಾದದ್ದು.) ಇದರ +ನಂತರ, ಇನ್ನೂ ಲೆಕ್ಕ ತಯಾರಾಗಿಲ್ಲೆಂದೂ +ನೀವು ಬೇಕಾದರೆ ಯಾವ ಪ್ರಶ್ನೆಯನ್ನೂ ನನಗೇ +ಕೇಳಿರಿ, ಉತ್ತರ ಹೇಳುವೆನೆಂದೂ ಕ್ರೂಗರ್‌ +ಹೇಳಿದ. ಅಧಿಕಾರಿ ತಾನು ಬರಿದು ತಂದ ಹಾಳೆ +ಗಳನ್ನು ತಿರುವುತ್ತ ಪ್ರಶ್ನೆ ಕೇಳುತ್ತ ಹೋದ +ಹಾಗೆ ಕ್ರೂಗರ್‌ ನೆನಪಿನಿಂದಲೇ ನೂರಾರು +ಕಂಪನಿಗಳ ನೂರಾರು ವ್ಯವಹಾರಗಳ ಲೆಕ +ವನ್ನು ಚಾಚೂ ತಪ್ಪದೆ ಪೂಕ್ಳಿಸಿದಾಗ ದಿಜ್ನತೆ +ನಾದ ಅಧಿಕಾರಿ "ಇಂಥ ಮಹಾ ವ್ಯಕ್ತಿಯೊಡನೆ +ಕೆಲಸ ಮಾಡುವುದು ನಮ್ಮ ಸೌಭಾಗ್ಯ” ಎಂದು +ವರದಿ ಮಾಡಿದನು. + + +೫೪ + + +ಆದಕೆ ಅವನಿಗೆ ದೈವ. ಮುನಿಯತೊಡ +ಗಿತ್ತು. ಅವನೆಣಿಸಿದಂತೆ ಅಮೇರಿಕದ ಆರ್ಥಿಕ +ಮುಗ್ಗಟ್ಟು ಸುಧಾರಿಸಲಿಲ್ಲ. ಹಣ ಸಿಗುವುದು +ಕಷ್ಟವಾಗುತ್ತ ಹೋಯಿತು. ಸಾಲ ಪಡೆದ ಸರ +ಕಾರಗಳು ಅದನ್ನು ಮರಳಿಸಲಾರದಾದವು +ಕ್ರೂಗರ್‌ ಅವಿಶ್ರಾಂತವಾಗಿ ನ್ಯೂಯಾರ್ಕ್‌, +ವಾಶಿಂಗ್‌ಟನ್‌, ಲಂಡನ್‌, ಪ್ಯಾರಿಸ್‌, +ಬರ್ಲಿನ್‌ಗಳ ನಡುವೆ ಎಡತಾಕಿದ. ಬರ್ಲಿನ್ನಿನ +ಪ್ರಸಿದ್ಧ ಬ್ಯಾಂಕರನೊಬ್ಬನ ಕಡೆ ಹೋಗಿ, +“ಇಲ್ಲಿ ನೋಡಿ, ೪೦ ಲಕ್ಷ ಹಣ ಇದೆ. ಪಾವತಿ +ಕೊಡಿ. . ಜನ ಎಣಿಸಿದಷ್ಟು ಹಣದ ಮುಗ್ಗಟ್ಟು +ಇಲ್ಲ,' ಎಂದ. ಆ ಒಂದು ಪಾವತಿಯ ಆಧಾರದ +ಮೇಲೆಯೆ ಕ್ರೂಗರ್‌ ಅದರ ಹತ್ತರಷ್ಟು ಹಣ +ಕೂಡಿಸಿದನು. ಸಂಜೆ ಬ್ಯಾಂಕ್‌ ಮೆನೇಜರನ +ಫೋನ್‌ ಬಂದಾಗ ಕ್ರೂಗರ್‌ ನಿರ್ವಿಕಾರವಾಗಿ, +“ಹೌದು ನೋಡಿ, ನಾನು ಕೊಟ್ಟಿದ್ದ ರಲ್ಲಿ ೧೦ +ಲಕ್ಷ ಮಾತ್ರ ಇತ್ತು. ಅಕಸ್ಮಾತ್‌ ತಪ್ಪಾಯಿತು, +ಕ್ಷಮಿಸಿ” ಎಂದು ಹಾರಿಸಿಬಿಟ್ಟ. + +ದಿನಗಳು ಕೆಡುತ್ತಲೆ ಹೋದವು. ಹಣದ +ಬಿಕ್ಕಟ್ಟು ಹೆಚ್ಚಿತು ಕೊನೆಗೆ ಕ್ರೂಗರ್‌ ತನ್ನ +ಅಪೂರ್ವ ಜೀವನಕ್ಕೆ ಕಳಸವಿಡುವ ಅಪೂರ್ವ + + +ಕಾಜಾರ್‌ + + + + + + +ಕಸ್ತೂರಿ, ಜುಲೈ ೧೯೬೨ + + +ಕೃತ್ಯವೊಂದನ್ನೆಸಗಿದನು. ಇಓಿಲಿಯ ಅರ್ಥ +ಮಂತ್ರಿಯ ಸುಳ್ಳು ಸಹಿ ಮಾಡಿ ಹಲವು ಲಕ್ಷ +ರೂಪಾಯಿಗಳ ಸರಕಾರಿ ಬಾಂಡುಗಳನ್ನು +ತೆಯಾರಿಸಿದನು. ಆದಕೆ ಯಾವುದೂ ಅವನ +ಅಧೋಗತಿಯನ್ನು ತಬ್ಬಿಸಲಿಲ್ಲ. ಕೊನೆಯ ಗಳಿಗೆ +ಯಲ್ಲಿ ಅವನಿಗೆ ಯೋಗ್ಯ ಸಲಹೆ ಕೊಡುವವ +ರಾರೂ ಇರಲಿಲ್ಲ. ಏಕೆಂದರೆ ಯಾರಿಗೂ ಅವನ +ವ್ಯವ��ಾರಗಳ ಜ್ಞಾನವೇ ಇರಲಿಲ್ಲ. ಅವನು +ಆತ್ಮಹತ್ಯೆ ಮಾಡಿಕೊಂಡ ನಂತರ ಅವನು ೨೫ +ವರ್ಷಗಳಲ್ಲಿ ಮೋಸ ಮಾಡಿ ಎತ್ತಿಹಾಕಿದ ಹಣ +೨೩-೪ ಕೋಟಿ ಡಾಲರ್‌-. ಸ್ವೀಡನ್ನಿನ ರಾಷ್ಟ್ರೀಯ +ಸಾಲಕ್ಕಿಂತಲೂ ಹೆಚ್ಚು ಎಂದು ಸಿದ್ಧವಾಯಿತು. + +ಕ್ರೂಗರನ ಪ್ರತಿಭೆ, ಕರ್ತೃತ್ವಶಕ್ತಿ, ಆತ್ಮ +ವಿಶ್ನಾಸ, ಅಂತಾರಾಷ್ಟ್ರೀಯ ಬ್ಯಾಂಕ್‌ವ್ಯವ +ಹಾರದಲ್ಲಿ ಅವನು ಮಾಡಿದ ಕ್ರಾಂತಿ ಮೊದಲಾ +ದವುಗಳನ್ನು ಯಾರೂ ಅಲ್ಲಗಳೆಯುವುದಿಲ್ಲ. +ಆದರೆ ೧೯೪೫ ರ ವರೆಗೂ ಅವನ ದಿವಾಳಿ ವ್ಯವ +ಹಾರದ ಮುಖ್ಯಸ್ಥರಾಗಿ ಕೆಲಸ ಮಾಡಿದ ಅಮೇ +ರಿಕದ ಅರ್ವಿನ್‌ ಟ್ರಸ್ಟಿನ ಅಧಿಕಾರಿಗಳು ಅವ +ನನ್ನು ಪ್ರಪಂಚದಲ್ಲೇ ಅತಿ ದೊಡ್ಡ ಮೋಸ +ಗಾರ ಅಪರಾಧಿ ಎಂದು ಹೇಳುತ್ತಾರೆ. ೫ + + +ಜಾ ಗೌ ತೆ + + +ಭತ ಡಹ 7೪! ಅ4ದ ೫, ಟೆ + + +ಅಂತಿಮ ಪರೀಕ್ಷೆ +ಅಮೇರಿಕದ ಪ್ರಸಿದ್ಧ ನ್ಯಾಯಾಧೀಶ ಒಲಿವರ್‌ ವೆಂಡೆಲ್‌ ಹೋಮ್ಸರು + + +ಯಾವಾಗಲೂ ಕಲಿಯುವುದರಲ್ಲಿ ನಿರತರು. + + +ಒಮ್ಮೆ ೭೦ ನೇ ವಯಸ್ಸಿನಲ್ಲಿ + + +ಪ್ಲೇಟೋನ ಗ್ರಂಥವನ್ನು ಓದುತ್ತಿದ್ದಾಗ ಅವರನ್ನು ಕಂಡ ಮಿತ್ರನೊಬ್ಬ ಕೇಳಿದ: +“ಎಪ್ಪತ್ತಾದರೂ ಇನ್ನೂ ಅಧ್ಯಯನವೇ??? +ಹೋಮ್ಸ್‌ ಹೇಳಿದರು: “ಹೌದು, ನಾನು ಅಂತಿಮ ಪರೀಕ್ರೆಗಾಗಿ ಕಲಿಯು + + +ತ್ತಿದ್ದೇನೆ.? + + +ತೆ ರಲ್ಲಿ ಆಕ್ಸ್‌ಫರ್ಡಿನಲ್ಲಿ ಮೊದಲನೇ + +ಕಾಫಿಹಾಸ್‌ ಪಾ ಪ್ರಾರಂಭವಾದಂದಿನಿಂದ ಕಾಫಿಯ + +ಸಳ ಬಗ್ಗೆ ತುಂಬ ಉತ್ತೇಜಕ + +ಚರ್ಚೆ ನಡೆದಿದೆ. ೧೭ ನೇ ಶತಮಾನದ ಸಂಶೋ +_ ಧಕರು ಕಾಫಿ ವಿಷಪ್ರಾಯವೆಂದು ತೀರ್ಮಾನಿಸಿ +ದರು. ಆದರೆ ಕಾಫಿಭಕ್ತರ ಸಂಖ್ಯೆ ಬೆಳೆದಂತೆ +ಅದರ ಬಗ್ಗೆ ಆರೋಗ್ಯಶಾಸ್ತ್ರಿಗಳು ಹೆಚ್ಚು +ಉದಾರ ಧೋರಣೆ ತಳೆಯುವಂತಾಗಿದೆ. ಈಗ +ವರು ಕಾಫಿಯಲ್ಲಿ ವಿಷಾಂಶವಿದ್ದರೂ ಅದು +ಆರೋಗ್ಯಸ್ಥರಿಗೆ ಹಾನಿಕರವಲ್ಲೆ ದುಪ ಪ್ರಯೋಗ +_ ಗಳಿಂದ ಇಂಡುಹಿಡಿದಿದ್ದಾ ಕೆ. + + +ಗೊಳಿಸಿ ಜಠರದ ಹೆಚಿ ನ ಆಮ ವನ್ನು ತೆಗೆಯು +ತ್ತದೆ. ಕರುಳನ್ನು ಅ ುತ್ತ(ಜಸಿ ವಿರೇಚನ +ಕಾರ್ಯವು ಸಹಿಳಕುತ ಮಾಡುತ್ತದೆ. +ಆದರೆ ಕಾಫಿ ಏಿತ್ತಾಶ್ಮರಿಗಳು (೮೩11 510765) +ಉಳ್ಳವರಿಗೆ ಒಳ್ಳೆಯದಲ್ಲ. ಏಕೆಂದರೆ, ಅದು +ಸಣ್ಣ ಕರಳು ಅಥವಾ ಪಿತ್ತನಾಳಗಳನ್ನು ಹೆಚ್ಚು +ಸಂಕುಚಿತಗೊಳಿಸುತ್ತದೆ. ಅದೇ ಕಾಫಿ, ಜಠರ +ಗ್ರಂಥಿಗಳನ್ನು ಉತ್ತೇಜಿಸಿ ಹೆಚ್ಚು ಜಠರ ರಸ +ವನ್ನು ಉತ್ಪಾದಿಸುವುದರಿಂದ ಆಹಾರವು ಚೆನ್ನಾಗಿ +ಪಚನವಾಗಬಲ್ಬದು. ಮೊದಲೇ ಹೆಚ್ಚು ಜಠರ +ರಸ. ಉತ್ಪತ್ತಿಯುಳ್ಳೆವರಿಗೆ ಮಾತ್ರ ಕಾಫಿ + + +ದ ರರ ರ ರ ರರ. ರ ರರ. ರರ ಬಬ ರ ರ ರರ ಛ್ಧರ್ಯ ರ ಲಭ ಭರ ದ ದ್ಟದ್ದುರ. +| ಅದರಲ್ಲಿ ವಿಷನಿದ್ದರೂ ಕೆಲವರಿಗೆ ಅದು ಅಮೃತವಾಗಬಲ್ಲದಂ + + + + + +ಕಾಟಿಯಲ್ಲೇನಿದ? + + +ಎನ್‌..ಫಿ. ಬಾಲಸುಬ್ರಮಣ್ಯಂ + + +ಐಣಣಣಣಣಣಣಣಣಣಣಣಣಣಣಣಣಣಣಣಣಣಣಣಣಣಣಣಣ + + +ಕಾಫಿಯ ಮುಖ್ಯ ಪರಿಣಾಮ ಹೃದಯ, +ಮೆದುಳು, ಜೀರ್ಣಾಂಗಗಳು ಮತ್ತು ಮೂತ್ರ +ಕೋಶಗಳ ಮೇಲೆ. ಅದು ಮೆದುಳಿನ. ರಕ್ತ ಪ +ಗಳನ್ನು ವಿಕಾಸಿಸಿ ಅಲ್ಲಿ ರಕ್ತವು ಹೆಚ್ಚಾಗಿ +ಸಂಚರಿಸುವ ಹಾಗೆ ಮಾಡುವುದರಿಂದ ಮೆ���ು +ಳಿಗೆ ಹೊಸ ಜೆ ಓತನ್ಯ ಬರುವುದು. ಇದೇ ಕಾರಣ +ಕ್ಕಾಗಿ, ಕೆಲವರಿಗೆ ಬೆಳಿಗ್ಗೆ ಕಾಫಿ ಕುಡಿದ +ಹೊರತು ಯಾವ *ೆಲಸ "ಮಾಡಲೂ ಸಾಧ್ಯ +ವಾಗುವುದಿಲ್ಲ. + +ಜಠರದ "ಮೇಲೂ ಕಾಫಿ ಒಳ್ಳೆಯ ಪರಿಣಾಮ +| ನನ್ನು ಬೀರಬ ಹುದು. ಅದು ಪಚನವನ್ನು ತೀವ್ರ + + +ಕುಡಿದ ತಕ್ಷಣ ಹೊಟ್ಟಿಯಲ್ಲಿ ಉರಿಯುಂಟಾಗು +ವುದು. + +ಕಾಫಿ ಹೃದಯವನ್ನು ಉತ್ತೇಜಿಸುವುದರಿಂದ +ಹೃದಯವು ಹೆಚ್ಚು ಬಾರಿ ಸಂಕೋಚನಗೊಂಡು +ಅವಯವಗಳಿಗೆ ಹೆಚ್ಚು ರಕ್ತವನ್ನು ಕಳುಹಿಸು +ವುದು. ಹೆಚ್ಚು ರಕ್ತದಿಂದ ಅವಯವಗಳ 4 ಯಾ +ಶಕ್ತಿ ಹೆಚ್ಚಿ, ದರಿಂದ ನಮಗೆ ಹೆಚ್ಚು ಫ್‌ +ಧಾಡಲು' ಸಾಧ್ಯವಾಗುವುದು. ಆದಕೆ, “ಅತಿ +ರಕ್ತ ಒತ್ತಡ” ಉಳ್ಳೆವರಿಗೆ ಕಾಫಿ ಒಳ್ಳೆಯ +ದಲ್ಲ. + +ಮೂತ್ರಪಿಂಡಗಳು ಕಾಫಿಯಿಂದ ಉತ್ತೇಜನ + + +೫೬ + + +ಗೊಂಡು ರಕ್ತದಲ್ಲಿನ ಅನವಶ್ಯಕ ಲವಣ ಮತ್ತು +ನಂಜನ್ನು ಹೊರತೆಗೆಯುತ್ತವೆ. ಸಾಮಾನ್ಯವಾ- +ಗಿಯೆ ಕಾಫಿ ಮೂತ್ರೋತ್ತೇ(ಜನಕಾರಿ. + +ಕಾಫಿಯಲ್ಲಿನ ಮುಖ್ಯ ಪರಿಣಾಮಕಾರಿ +ವಸ್ತು “ಕೆಫಿನ್‌” ಎಂಬ ವಿಷವಸ್ತು. ಇದರ +ಹಲವು ಪರಿಣಾಮಗಳನ್ನು ಡಾ. ಎಚ್‌. ಎಲ್‌ +ಹೊಲಿಂಗ್‌ವರ್ತ್‌ ರವರು ಕಂಡುಹಿಡಿದರು. +"ಫೆಫಿನ್‌” ಶುದ್ಧಪಡಿಸಿದ ನಂತರ ಬಿಳಿಯ ಪುಡಿ +ಯಂತಿರುತ್ತದೆ. ಶೇಕಡ ಅರ್ಥದಿಂದ ಎರಡೂ +ವರೆಯಷ್ಟು “ಫೆಫಿನ್‌” ಕಾಫಿಬೀಜದಲ್ಲಿರುತ್ತದೆ. +ಅಂದರೆ' ಸುಮಾರು ೨ ಚಿಟಿಕೆಯಷ್ಟು ಒಂದು +ಕಪ್‌ ಕಾಫಿಯಲ್ಲಿರುತ್ತದೆ. ನೂರರಲ್ಲಿ ತೊಂಭ +ತ್ತ್ವೇಳು ಜನರಿಗೈಇದರಿಂದ ಯಾವ ಕೆಡಕೂ ಆಗು +ವುದಿಲ್ಲ. ಉಳಿದ ಮೂರು ಜನರಿಗೆ ಕೇಡಾಗ +ಬಹುದು. ಆದರೆ ಹಾಲಿನಂಥ ಉತ್ತಮ ಆಹಾರ +ಗಳೇ ಕೆಲವರಿಗೆ ಶೆಡಕುಂಟುಮಾಡುವಾಗ +ಕೆಫಿನಿನ ಕೆಡಕು ದೊಡ್ಡದೇನಲ್ಲ. ಪಾಶ್ಚಾತ್ಮ +ದೇಶಗಳಲ್ಲಿ ಕೆಫಿನ್‌ ತೆಗೆದ ಕಾಫಿಯೂ ಸಿಗು +ತ್ತದೆ. ಇದರಲ್ಲಿ ಸುಮಾರು ೯೭% ಕೆಫಿನ್‌ +ತೆಗೆಯಲ್ಪಟ್ಟಿ ರುತ್ತದೆ. + +ಪಾಶ್ಚಾತ್ಕ ದೇಶಗಳಲ್ಲಿ ಕಾಫಿಯನ್ನು ಹಾಲು +ಮತ್ತು ಸಕ್ಕರೆ ಇಲ್ಲದೆಯೇ ಕುಡಿಯುವ ಅಭ್ಯಾಸ +ವಿದೆ. ಅಲ್ಲಿ ಕಾಫಿ ನಿಮಗೆ ಬೇಕಾದರೆ ನೀವು +“ಕಾಫಿ, ಹಾಲು ಮತ್ತು ಸಕ್ಕರೆ” ಎಂದು ಸೇಳ +ಬೇಕು. ಇಲ್ಲವಾದರೆ ಅವರ ಅಭ್ಯಾಸದಂತೆ +ನಿಮಗೂ ಬರೀ ಕಾಫೀ ಕಷಾಯ ತಂದುಕೊ +ಡುತ್ತಾಕೆ. ಹಾಲು ಮತ್ತು ಸಕ್ಕರೆ ಕಾಫಿಯಲ್ಲಿನ + + +“ಕೆಫಿನ'ನ್ನು ದುರ್ಬಲಗೊಳಿಸುವುದಶಿಂದ +ಕಾಫಿಗೆ ಹಾಲು, ಸಕ್ಕರೆ ಸೇರಿಸಿ ಸೇವಿಸುವು +ದೊಳ್ಳೆಯದು. + + +ಕಾಫಿ ದೇಹದ ಮೇಲುಂಟುಮಾಡುವ +ಒಳ್ಳೆಯ ಅಥವಾ ಶೆಟ್ಟಿ ಪರಿಣಾಮ, ನೀವು +ನಿತ್ಯ ಎಷ್ಟು ಕಾಫಿ ಕುಡಿಯುವಿರಿ ಎಂಬುದನ್ನು +ಅವಲಂಬಿಸಿರುತ್ತದೆ. ಕೆಲವೇ ಸಲ ಹೆಚ್ಚು ಕುಡಿ + + +ಕಸ್ತೂರಿ, ಜುಲೈ ೧೯೬೨ + + +ವಾಗಿ - ಕುಡಿಯುವುದೊಳ್ಳೆಯದು, ಒಬ್ಭ +"ಬೈವಿಸ್ಟ್‌' ಮೇಲೆ ಮಾಡಿದ ಪ್ರಯೋಗದ ಪರಿ +ಣಾಮವಾಗಿ--- ಆತನು ಸ್ವಲ್ಪ -ಕಾಫಿ ಕುಡಿ +ದಾಗ ಆತನ ಕೆಲಸ ಜಾಗ್ರತೆಯಾಗಿ) ಆಯಿತು. +ಅದೇ ಹೆಚ್ಚಾಗಿ ಕುಡಿದಾಗ ಆತನ ಕೆಲಸ: +ಎಷ್ಟು ಪ್ರಯತ್ನಿಸಿದರೂ ನಿಧಾನವಾಯಿತು. +ಆರೋಗ್ಯವಂತರು ದಿನಕ್ಕೆ ಐದು ಕಪ್��� ಕಾಫಿ: +ಗಿಂತ ಹೆಚ್ಚಾಗಿ ಕುಡಿಯದಿದ್ದರೆ ಅವರಿಗೆ ಏನೂ: +ಅಪಾಯವಾಗುವುದಿಲ್ಲ. ನರದ ಬಲಹೀನತೆ: +ಯಳ್ಳೆವರಿಗೆ ಕಾಫಿ ಹೆಚ್ಚು ಕೆಡಕನ್ನು ಮಾಡು: +ತ್ತದೆ. ಆರೋಗ್ಯವಂತರಿಗೆ ಕಾಫಿ ಹೆಚ್ಚಾದರೆ. +ನಿದ್ರಾವಿಹೀನತೆ, ಉದರದ ಅವ್ಯವಸ್ಥೆ, ನರ ಬಲ! +ಹೀನತೆ, ಹೃದಯಯೋದ್ಯೇಗ ಉಂಟಾಗ: +ಬಹುದು ಅಭ್ಯಾಸವಿಲ್ಲದವರು ಕಾಫಿಯನ್ನು +ಕುಡಿದರೆ. ವಾಂತಿಯಾಗಬಹುದು; ಅಥವಾ. +ಅಭ್ಯಾಸವಿರುವವರು ಒಮ್ಮೆಗೇ ಬಿಟ್ಟಕೆ ಅವರಿಗೆ +ತಲೆನೋವು ಬರಬಹುದು. + +ಕಾಫಿಯಿಂದ ಬೇಕೆ ಬೇರೆ ಕಾಲದಲ್ಲಿ +ದಹದ ಮೇಲುಂಟಾಗುವ ಪರಿಣಾಮ ಎಷ್ಟು +ವಿಚಿತ್ರವಾಗಿದೆ ಎಂದಕೆ ಅದನ್ನು ನಂಬುವುದೇ +ಕಷ್ಟ. ದಿನದ ಬೇರೆ ಬೇಕೆ ಕಾಲದಲ್ಲಿ ಬೇರೆ ಬೇಕೆ +ಅಂಗಾಂಗಗಳ ಮೇಲೆ ಹೆಚ್ಚು ಪರಿಣಾಮ ಬೀರು +ತ್ತದೆ. ಬೆಳಿಗ್ಗೆ, ಅದರಲ್ಲೂ ಬೆಡ್‌ಕಾಫಿ ಮೂತ್ರ +ಜನಕಾಂಗವನ್ನು ಹೆಚ್ಚ ಉತ್ತೇಜಿಸಿ, ಹಿಂದಿನ +ರಾತ್ರಿ ರಕ್ತದಲ್ಲಿ ಮತ್ತು ಚರ್ಮದಲ್ಲಿ ಸಂಗ್ರಹೆ +ವಾದ ನಂಜು ಪದಾರ್ಥಗಳನ್ನು ದೇಹದಿಂದ +ಹೊರತೆಗೆಯುತ್ತದೆ. ಊಟವಾದ ಮೇಲೆ ಕುಡಿವ +ಕಾಫಿ ಜಠರ-ಗ್ರಂಥಿಗಳನ್ನು ಉತ್ತೇಜಿಸಿ ಆಹಾರ +ಪಚನವಾಗ:ವಂತೆ ಮಾಡುವುದು. ಮಧ್ಯಾನ್ಹ +ಕುಡಿದ ಕಾಫಿ ಮಾಂಸಖಂಡಗಳ ಮೇಲೆ +ಪ್ರಭಾವ ಬೀರಿ ಆಟಪಾಟಗಳಲ್ಲಿ ಸಹಕರಿಸು +ವುದು. ಸಂಜೆ ಕುಡಿದ ಕಾಫಿ ಮೆದುಳನ್ನು +ಉತ್ತೇಜಿಸಿ ಎಚಾರಕ್ಕೂ ಮನೆಯೊಳಗಿನ ಆಟಿ +ಮುಂತಾದ ಮೆದುಳಿಗೆ ಸಂಬಂಧಿಸಿದ ಕೆಲಸ + + +ಯುವುದಕ್ಕಿಂತಲೂ ಹಲವು ಬಾರಿ ಸ್ವಲ್ಪ ಸ್ವಲ್ಪ ಗಳಿಗೂ ಉತ್ತೇಜನವೀಯುವುದು. | ತಃ +ಷಿ + + + + + + + + + + + + +ಕೆಂಪುಚೀನದ ಪಕ್ಕದಲ್ಲೊಂದು +ಬಂಡವಳಗಾರ ಸ್ವರ್ಗ + + +' ಹಾಂಗ್‌ ಕಾಂಗಿನ ಕಥೆ + + +311ಐ0:ಗ೯೪ಾಂಗ್‌ ನಮ್ಮೀ ಅನೈಕ್ಯಜರ್ಜ +ಥಿತ ಜಗತ್ತಿನಲ್ಲಿ ಅಪರೂಪ ಸ್ಥಾನ... ಇಂಥ +ಜೊಂದು ನಗರ ಇಂದಿನ ಪ್ರಪಂಚದಲ್ಲಿರುವುದು +ಅಸಂಭವ, ಅಸಾಧ್ಯವೆನಿಸುವಷ್ಟು ಅದು ವೈಚಿತ್ರ್ಯ +ಪೂರ್ಣವಾಗಿದೆ. ಅದು ಸರ್ವಾಧಿಕಾರಕ್ಕೊಳ +ಜ್ಞ ಪಟ್ಟ ಕಮ್ಯುನಿಸ್ಟ್‌ ಚೀನದ ಮುಖದಲ್ಲಿರುವ +ಪ್ರಜಾಸತ್ತಾತ್ಮಕ ಮೊಡಮೆಯಂತಿದೆ. ಸಮಾಜ +ವಾದಿ ದೈತ್ಯನ ಪಕ್ಕದಲ್ಲಿ ಬಂಡವಳಗಾರರು +ಇದನ್ನು ನಿರ್ಮಿಸಿದ್ದಾರೆ ಮತ್ತು ಇನ್ನೂ ನಿರ್ಮಿ +ಸುತ್ತಿದ್ದಾರೆ; ಆದರೂ ಆ ದೈತ್ಯ ಇದನ್ನೇಕೆ +ನುಂಗಿಲ್ಲನೆಂದು ಸೋಜಿಗವಾಗುತ್ತದೆ. ಕಳೆದ + + + + + +ಳನ್ನು ನೋಡಿದರೆ ಅದು ಇರಲೇಬಾರದಿತ್ತು; +6-8 + + +ಪ್ಫತ್ತು ವರ್ಷಗಳಿಂದ ಅದು ಕಂಡ ಕಷ್ಟ + + +೫೭ + + +ಆದರೆ ಹಾಂಗ್‌ಕಾಂಗ್‌ ನೆಗರ ಈ ಅಪಾಯ +ಗಳನ್ನೇ ದಕ್ಕಿಸಿಕೊಂಡು ಬೆಳೆಯುತ್ತಿದೆ. + +ಈ ಬ್ರಿಟಿಶ್‌ ವಸಾಹತು-ನಗರದ ಜನಸಂಖ್ಯೆ +ಕಳೆದ ೧೫ ವರ್ಷಗಳಲ್ಲಿ ಒಂದಕ್ಕೆ ಐದರಷ್ಟು +ಬೆಳೆದಿದೆ. ಯಾವ ನಗರವಾದರೂ ಇಂಥ ಜನ +ಸಂಖ್ಯೆಯ ಒತ್ತಡಕ್ಕೆ ಕುಸಿದು ಹೋಗಬಹು +ದಿತ್ತು. ಆದರೆ ಹಾಂಗ್‌ಕಾಂಗ್‌ ಬದುಕಿಬಾಳು +ತಿದೆ ಮತ್ತು ಜೀವಕಳೆಯಿಂದ ಮಿಡಿಯುತ್ತಿದೆ. +ಅಲ್ಲಿ ಹತ್ತು ದಿನಕ್ಕೊಂದರಂತೆ ಕಟ್ಟಡಗಳು +ಮೇಲೇಳುತ್ತಿವೆ. ಇದು ಜಗತ್ತಿನಲ್ಲೇ ಹೊಸ +ವಿಕ್ರಮವೇ��ೋ. ವ್ಯಾಪಾರ ಉದ್ಯಮಗಳು +ಅಲ್ಲಿ ಅಮಿತ ಉತ್ಸಾಹದಿಂದ ಪ್ರಾರಂಭವಾಗು +ತ್ತಿವೆ, ಉನ್ನತಿ ಹೊಂದುತ್ತಿವೆ. + +“ಹಾಂಗ್‌ ಕಾಂಗ್‌” ಎಂದಕೆ ಪರಿಮಳದ +ಕೇವು ಎಂದು ಚೀನೀ ಭಾಷೆಯಲ್ಲಿ ಅರ್ಥ. +ಚೀನದ ಆಗ್ನೇಯ ದಿಕ್ಕಿನಲ್ಲಿ ಕರಾವಳಿಗೆ +ಹತ್ತಿರವಾಗಿರುವ ಈ ಬಂಜರು ದ್ವೀಪವನ್ನು +ಬ್ರಿಟಿಶರು ೧೮೪೧ ರಲ್ಲಿ ಚೀನದಿಂದ ಪಡೆದು +ಕೊಂಡಾಗ ಅದರಲ್ಲಿ ಹೇಳಿಕೊಳ್ಳುವ “ಪರಿ +ಮಳ”ವೇನೂ ಇರಲಿಲ್ಲ. ಅದು ಕಡಲುಗಳ್ಳೆ +ರಿಗೆ ಆಶ್ರಯ ಸ್ಮಾನವಾಗಿತ್ತು. ಬ್ರಿಟಿಶ್‌ ಸರ +ಕಾರ ಹುಚ್ಚು ಹಿಡಿದೇ ಇದನ್ನು ಪಡೆದುಕೊಂಡಿ +ತೆಂದು ಆಗ ಬ್ರಿಟಿಶ್‌ ಜನರ ಭಾವನೆಯಾಗಿತ್ತು. +ಹೆಂಗಸರು “ನರಕಕ್ಕೆ ಹೋಗು” ಎಂದು ಬೈಯ್ಯ +ಬೇಕಾದಾಗ “ಹಾಂಗ್‌ ಕಾಂಗಿಗೆ ಹೋಗು | ? + + + + + +ಗ್ಗೆ ಗ್ಯ] 1 +/ | ಗ] +11 (1 1 1] +ಭಃ 4 ( +1/ 1 ಜ | +1! (| 11 / +ದು 1 1 +೫ 1 +ಸರ್ತ್‌ ಕ್‌ +ದ ತೆ? +” 1 +ಅ ಡಾ ಹ್ರಾತ್‌ಕ್ಟ +ಅಕಾ ರ್ನ ಮಾಫ್‌ +ಮಾರಾ ಹಾ ಡಾ +ಬಾಲಾ ವ ದ ತ ಕಾ +ಹಾ ಕಾವನ ಷ್ಟ ಶಿ + + +೫೮ +ಕಸ್ತೂರಿ, ಜುಲೈ ೧೯೬೨ + + +ಎಂದು ಬಯ್ಯುತ್ತಿದ್ದರಂತೆ. ೧೮೬೦ ರಲ್ಲಿ ಬ್ರಿಟಿ +ಶರು ಮತ್ತೆ ದ್ವೀಪಕ್ಕೆ ಸಮೀಪವಾಗಿ ಕರಾವಳಿ +ಯಲ್ಲಿ ಚಿಕ್ಕ ಪ್ರದೇಶವನ್ನು ಪಡೆದುಕೊಂಡರು. +ಕೌಲೂನ್‌ ಎಂದರೆ ಇದೇ. ೧೮೯೮ ರಲ್ಲಿ ಕೌಲೂ +ನ್‌ನ ಹಿಂಬದಿಯಲ್ಲಿದ್ದ ಗುಡ್ಡ ಬೆಟ್ಟಗಳಿಂದ +ಕೂಡಿದ ಪ್ರದೇಶವನ್ನು ೯೯ ವರ್ಷದ ವಾಯ್ದೆ +ಗೇಣಿಗೆ ತೆಗೆದುಕೊಂಡರು. ದ್ವೀಪ ಮತ್ತು +ಭೂಖಂಡ ಪ್ರದೇಶ ಸೇರಿ ಹಾಂಗ್‌ ಕಾಂಗ್‌ +ವಸಾಹತಿನ ಒಟ್ಟು ಕ್ಷೇತ್ರ ೩೯೮ ಚದರ ಮೈಲು. +ಆದರೆ ಅದರ ೩೦ ಲಕ್ಷ ಜನ ಸಂಖ್ಯೆಯ ಹೆಚ್ಚಿನ +ಭಾಗ ಅದರ ಅಲ್ಪ ಭಾಗದಲ್ಲಿಯೇ ಕಿಕ್ಕಿರಿದಿದೆ. +ಬ್ರಿಟಿಶರ ಕೈಸೇರಿದ ಕೆಲ. ವರ್ಷಗಳಲ್ಲೇ +ಹಾಂಗ್‌ಕಾಂಗ್‌ ಅತ್ಯಂತ ಸಮೃದ್ಧ ಬಂದರಗಳ +ಲ್ಲೊಂದಾಗಿ ಮಾರ್ಪಟ್ಟಿತು. ಚೀನದಿಂದ +ಬರುವ ಮತ್ತು ಚೀನಕ್ಕೆ ಹೋಗುವ ವ್ಯಾಪಾರಿ +ಸರಕುಗಳಿಗೆ ಅದು. ಮುಕ್ತ ಬಂದರವಾಗಿ +ಬೆಳೆದು ಬಂತು. ಇಂದು ಹಾಂಗ್‌ಕಾಂಗನ್ನು +“ಲಂಡನ್ನಿನ ಚೀನಿ ಆವೃತ್ತಿ”, ಚೀನದ “ಬ್ರಿಟಿಶ್‌ +ಅವತಾರ”, “ದೂರ ಪ್ರಾಚ್ಯದ ಮನಹಟಿನ್‌” +ಇತ್ಯಾದಿ ಉಪಾಧಿಗಳಿಂದ ಕರೆಯಲಾಗುತ್ತದೆ. +ದಿನವೂ ಜೆಟ್‌ ವಿಮಾನಗಳಲ್ಲಿ ಸಾವಿರಾರು +ವ್ಯವಹಾರಸ್ಥೆರನ್ನೂ ಸಂದರ್ಶಕರನ್ನೂ ತರು +ತ್ತಿರುವ ಹಾಂಗ್‌ ಕಾಂಗಿನಲ್ಲಿ ಜಗತ್ತಿನ ಅತ್ಯಾ +ಕರ್ಷಕ ಬಜಾರ್‌ ಇದೆ ಎನ್ನಬಹುದು. ಕೌಲೂ +ನಿನ ಪೇಟಿಗಳಲ್ಲಿ ಸ್ವಿಸ್‌ ಗಡಿಯಾರಗಳನ್ನು +ಸ್ರಿಜರ್ಲಂಡಿನಲ್ಲಿಗಿಂತಲೂ ಅಗ್ಗವಾಗಿ ಕೊಳ್ಳೆ +ಬಹುದು. ಜಪಾನಿ ಹಿ-ಫಿಯನ್ನು ಸುಂಕವಿಲ್ಲದೆ +ಪಡೆಯಬಹುದು. ತಾಯ್‌ಲಂಡಿನ ರೇಶ್ಮೆ, ಇಟಿ +ಲಿಯೆ ಬಟ್ಟಿ ಇಲ್ಲಿ ಸಿಗುತ್ತವೆ. ವಜ್ರ ರತ್ನಗಳು +ಸರಾಫಕಜ್ಪಿಯಲ್ಲಿ ತಳತಳಿಸುತ್ತವೆ. ಕಮ್ಯು +ನಿಸ್ಟ್‌, ಚೀನದಿಂದ ಪ್ರಾಚೀನ ವಸ್ತುಗಳು, +ಬಣದ ಆರಲೇಖಗಳು, ಹಸ್ತಿದಂತದ ಕೆತ್ತ +ನೆಯ ಸಾಮಗ್ರಿಗಳು ಮತ್ತು ಅಗ್ಗದರದ +ಬಟ್ಟಿಗಳೂ ಇಲ್ಲಿ ಮಾರಾಟಕ್ಕೆ ಬರುತ್ತಿವೆ. +ಹಾಂಗ್‌ಕಾಂಗ್‌ ಕಳ್ಳ ಸಾಗಾಟ���ಾರರ + + +ಸ್ವರ್ಗವೂ ಹೌದು. ಅಂತಾರಾಷ್ಟ್ರೀಯ ಬಂಗಾ +ರದ ಕಳ್ಳಸಾಗಾಟಗಾರರು ಭಾರತ ಮೊನಸಲಾದ: +ಪೌರಸ್ಕೃ ದೇಶಗಳಿಗೆ ವಿಮಾನ ಮತ್ತು ಹಡಗ: +ಮೂಲಕ ತಳ್ಳ ಬಂಗಾರ ಸಾಗಿಸಲು ಇದ: +ನ್ನೊಂದು ಕೇಂದ್ರವಾಗಿ ಮಾಡಿಕೊಂಡಿದ್ದಾರೆ. +ಅಫು ಮೊದಲಾದ ಮಾದಕ ಪದಾರ್ಥಗಳ! +ಕಳ್ಳ ಸಾಗಾಟಕ್ಕಂತೂ ಇದೇ ಉಗಮ ಸ್ಥಾನ. +ಪೋಲೀಸರು ಕಳ್ಳಸಾಗಾಟಗಾರರೊಡನೆ ನಿರಂ +ಇರ ನಡೆಸಿದ್ದಾರೆ. ಕಳೆದ ವರ್ಷ + + +ತ್ಬರ್ಮಾರಾಾಇಾಹರ್ಥಾಳಾ ಗಾಳಾರ್ಸರ್‌್ಗ್‌ 8 + + + + + +ಯಜು ತ5ಇ ಸ, + + +ಒಂದೇ ದಾಳಿಯಲ್ಲಿ ಪೋಲೀಸರು ೩೩೯ ಪೌಂಡು +ಮಾರ್ಥಿೀನ್‌ ಮತ್ತು ೭೮೪ ಪೌಂಡು ಅಫು +ವನ್ನು ವಶಪಡಿಸಿಕೊಂಡರು. ಇದು ಇಡೀ ಜಗ +ತ್ತಿನ ಅವಶ್ಯಕತೆಯನ್ನು ಅನೇಕ ವರ್ಷಗಳ +ವರೆಗೆ ಪೂಕ್ಕೆಸಲು ಸಾಕು. + +ಹಾಂಗ್‌ ಕಾಂಗಿನ ಈ ಪೇಟಿ ಅದರ ಆದಿ +ಕಾಲದಿಂದಲೂ ಹೆಸರಾದದ್ದು. ಆದರೆ ಔದ್ಯೋ +ಗಿಕ ಬೆಳವಣಿಗೆ ಅತ್ಯಾಧುನಿಕ ಆಶ್ಚರ್ಯಗಳಲ್ಲೊಂಂ +ದಾಗಿದೆ. ಹತ್ತೇ ವರ್ಷಗಳಲ್ಲಿ ಹಾಂಗ್‌ ಕಾಂಗ್‌ +ದೂರ ಪ್ರಾಚ್ಯದ ಔದ್ಯೋಗಿಕ ಮುಂದಾಳಾಗಿದೆ. +ಅದು ತನ್ನ ಹೊಸ ಹೊಸ *ಾರಖಾನೆಗಳಲ್ಲಿ +ಉತ್ಪಾದಿಸಿದ ಜವಳಿ ಭಾರತವನ್ನೊಳಗೊಂಡು +ಅನೇಕ ದೇಶಗಳನ್ನು ನಿರ್ಯಾತ ವ್ಯಾಪಾರದಲ್ಲಿ +ಸೋಲಿಸತೊಡಗಿದೆ. ಚುರಮುರಿಯಿಂದ +ಹಿಡಿದು ಉಕ್ಕಿನ ಕಂಬಿಗಳ ವರೆಗೆ, ಹಡಗ +ಗಳಿಂದ ಟ್ರಾನ್ಸಿಟಿರ್‌ ಕೀಡಿಯೋಗಳ ವರೆಗೆ, + + + + + + + + + + + + + + + + + + + + + + + + + + + + + + + + + +ಕೃತಕ ಪುಷ್ಪಗಳಿಂದ ಸಂಗಮವರಿಯ ವರೆಗೆ +ಹಾಂಗ್‌ಕಾಂಗ್‌ನಲ್ಲಿ ಉತ್ಪಾದನೆಯಾಗದ +ಪದಾರ್ಥವೇ ಇಲ್ಲ ವೆಂದ,ರೂ ಸಲ್ಲುವುದು. +ಜಪಾನ್‌, ಭಾರತ, ಅಮೇರಿಕಗಳ ನಂತರ ಚಲ +ಚ್ಚಿತ್ರ ಉದ್ಯಮದಲ್ಲಿ ಹಾಂಗ್‌ ಕಾಂಗ +ಮುಂದಾಳು. ಇಲ್ಲಿ ವರ್ಷಕ್ಕೆ ೨೪೦ ಚಲಚ್ಚಿತ್ರ +ಗಳು ತಯಾರಾಗುತ್ತವೆ. ವಿದೇಶಗಳಲ್ಲಿರುವ +| ಒಂದೂವರೆ ಕೋಟಿ ಚೀನೀಯರ ಮನೋರಂಜ +ನೆಗೆ ಇದು ಆಧಾರವಾಗಿದೆ. + +ಈ ಔದ್ಯೋಗಿಕ ಆಶ್ಚರ್ಯಕ್ಕೆ ಹಾಂಗ್‌ ಕಾಂಗಿನ +ದುರ್ದೈವಗಳೇ ಮೆಟ್ಟಲುಗಳಾದವೆಂಬುದೀಗ ಈ +ಕಥೆಯಲ್ಲಿರುವ ವೈಶಿಷ್ಟ 3: ಇಲ್ಲಿ ಎರಡನೇ ಮಹಾ +ಯುದ್ಧನ್ಕೆ ಮೊದಲು ೧೩ಲಕ್ಷ ಜನಸಂಖ್ಯೆಯಿತ್ತು- +ಹಾಂಗ್‌ಕಾಂಗಿನೆ ಮೇಲೆ ಜಪಾನೀಯರು ದಾಳಿ +ಮಾಡಿದ ನಂತರ ಆರು ಲಕ್ಷ ಜನರಷ್ಟೇ ಉಳಿದಿ +ದರು. ಮಿತ್ರರ ವಿಜಯದ ನಂತರ ಹಾಂಗ್‌- +ಕಾಂಗಿನ ಜನಸಂಖ್ಯೆ ಮತ್ತೆ ಮೊದಲಿದ್ದಷ್ಟಕ್ಕೆ +ಏರಿತು. ಅಷ್ಟರಲ್ಲಿ ಚೀನ ಕಮು ನಿಸ ಬ +ವಾಯಿತು. ನರಾಶ್ರಿ ತರು ತು] ಪಾರಾ +ಗುವ ಮಾರ್ಗವಾಗಿದ್ದ ಹಾಂಗ್‌ ಕಾಂಗಿನ +ಮೂಲಕ ಸಾವಿರಸಾವಿರಗಟ ಶಳೆಯಲ್ಲಿ ಧಾವಿಸಿ +ಬಂದರು. ಇವರಲ್ಲಿ ಎಲ್ಲರೂ ಬಡವರಾಗಿರಲಿಲ್ಲ. +ಅನೇಕರು ಅಪಾರ ಧನದೊಂದಿಗೆ ಬಂದಿದ್ದ ಜೆ +ಅವರು ಹಾಂಗ್‌ಕಾಂಗಿನಲ್ಲಿ ಹೊಸದಾ +ವ್ಯಾಪಾರ ಪ್ರಾರಂಭಿಸ ಬೇಕೆಂದಿದ್ದಾಗ ಈತ +ಕೊರಿಯದ ಮೇಲೇರಿ ಹೋದದ್ದ ರಿಂದ +ಸಂಯುಕ್ತ ರಾಷ್ಟ್ರ ಸಂಘವು ಚೀನದ ಮೇಲೆ +ವ್ಯಾಪಾರಿ ಬಹಿಷ್ಕು ರ ಹೇರಿತು. ಹಾಂಗ್‌ಕಾಂ + + +ಗಿಗೆ ಇದಕ್ಕೂ ಡೊಡ್ಡ ವಿಪತ್ತು ಬೇಕೊಂದಿರ +ಲಿಲ್ಲ. ಅದರ ಸ +ತಾರ ಮುಗಿಯಿ +ತೆಂದೇ ತೋರಿತು. ಟ್ಟ +ಸಂಧಿಕಾಲ ತ ಹ +ದಲ್ಲೇ ಶ್ರೀಮಂತ ಜ| +ನಿರಾಶ್ರಿ ಕ್ಸಿ ಇ. “್ಯ + + +: ಇಬೆಲಿ, + + +ಹಾಂಗ್‌ ಕಾಂಗಿನ ಕಥೆ ರ್ಜ + + +ತರು. ಅಪರೂಪವಾದ ಧೈರ್ಯದಿಂದ ಹಾಂಗ್‌ +ಕಾಂಗಿನ ಹಣೆ ಬರಹವನ್ನು ಹೊಸದಾಗಿ +ಬರೆಯಲು ಮುಂದೆ ಬಂದದ್ದು. ಅವರು ಸಾಧ್ಯ +ಎದ್ದ ಎಲ್ಲ ಹೊಸ ಕೈಗಾರಿಕೆಗಳನ್ನು ಸಾಪಿಸಿ +ದರು. ಅಸಂಖ್ಯ ಬಡ ರಥಿರಾಶ್ರಿತರ ನಿರಂತರ +ಪ್ರವಾಹವು ಅಗ್ಗವಾದ ಶ್ರಮವನ್ನು ಪೂರೈಸಿತು. + + + + + +ಇಂಗ್ಲಂಡ್‌, ಅಮೇರಿಕಗಳಿಂದಲೂ +ಬಂಡವಳ ಬಂತು. ಕಾರಖಾನೆಗಳೆದ್ದವು. +ಸ್ಪ ಳ ಸಾಲಲಿಲ್ಲವೇ, ಗುಡ್ಡ ಗಳ ಸಾಲನ್ನೆ ಕಡಿದು +ಸಮುದ ್ರಕ್ಕೈಬಟ್ಟಿ ಪರಶುರರಮ ಸೃಷ್ಠಿ ಮಾಡಿದರು. +ಕ್ಸ ತಾಕ್‌' ವಿಮಾನ ನಿಲ್ಡಾ ಚ ಹೀಗೆ +ಸಿ ಹೊಸ ಭೂಮಿಯಲ್ಲೇ ನೂರು +ಕಾರಖಾನೆಗಳು ನಿಂತಿವೆ. ಕಡಿದ. ಗುಡ್ಡ ಗಳ +ತಪ )ಲಲ್ಲಿ ೬೦,೦೦೦ ಜನರಿಗೆ ವಸತಿ ಏರ್ಪದ್ಟೈಥೆ, + +ಕ್ವಾಂಟುಂಗ್‌ ಉಪನಗರವೆಂದು ಇದಕ್ಕೆ ಹೆಸರು +ಬದ್ದ ದೆ. + +ಹಾಂಗ್‌ ಕಾಂಗ್‌ ಜಗತ್ತಿನ ಅತಿ ಸುಂದರ +ರೇವುಗಳಲ್ಲೊ ದಾಗಿದೆ. ಅದರ ವಿಕೊ ಪರಿಯ +ಪರ್ವತ ಹಾಂಗ್‌ ಕಾಂಗ”'ದಿ ಪಕ್ಕೆ ಜನತ +ಶೋಭೆಯನ್ನಿ ತ್ತಿದೆ. ಜಾಗ! ದೂರ +ದಲ್ಲಿರುವಾಗಲೇ ತನ್ನ ತಪ್ಪಲ ತುಂಬ ತಗ +ರಂತೆ ಅಪಾಯಕರ ಭಂಗಿಯಲ್ಲಿ ನಿಂತ ಆಧ +ನಿಕೆ ಮನೆ ಮತ್ತು ಸೌಧಗಳನ್ನು ಹೊತ್ತ ಚ +ಪರ್ವತ ಕಾಣಿಸುತ್ತ ದೆ. ಇಲ್ಲಿಯೇ ಹಾಂಗ್‌- +ಕಾಂಗಿನ ವ್ಯಕ್ತಿಸ್ಟಾ ತಂತ್ರ ದ ಸಂರಕ್ಷಕವಾದ +ವರಿಷ್ಠ ಹಗ, ಚೀನೀಭೂಯಿಷ +ವಾದ ಜನತೆಗೆ ಬ್ರಿಟಿಶ್‌ ಮಾದರಿಯ ನ್ಯಾಯ +ವನ್ನು ದಯಪಾಲಿಸುತ್ತದೆ. ಇಲ್ಲಿಯ ಶ್ರಿ (ಮಂ- + + +ಜ್ರ +ಭ್ರ +ಭ್ರ + + +ಸು + + +ಜು ಕ + + +೬೦ + + +ತರ ವಸತಿಗಳಿವೆ. ಈ ಗುಡ್ಡದ ತುದಿಯ ವರೆಗೆ + + +ರಸ್ತೆಗಳಿಲ್ಲ... ಕಡಿದಾದ ಸೋಪಾನ ಶ್ರೇಣಿ +ಗಳಿವೆ. ತಂತಿ ಸೇತುವೆ ಇದೆ. ಇದರ +ತುದಿಯಿಂದಲೇ : ಹಾಂಗ್‌ ಕಾಂಗ್‌ ರೇವಿನ + + +ಸೊಂಪನ್ನು ಕಾಣಬೇಕು. ಸುತ್ತೆಲ್ಲ ಹಬ್ಬಿದ +ವಸತಿಗಳೂ ಪೇಟಿಗಳೂ ಅಲ್ಲಿಂದ ಬೆಂಕಿ +ಪೆಟ್ಟಿಗೆಗಳಂತೆ ಕಾಣಿಸುತ್ತವೆ. ಸಮುದ್ರದಲ್ಲಿ +ಹಾಂಗ್‌ ಕಾಂಗಿನ ಅನನ್ಶ ವೈಶಿಷ್ಟ ವಾದ +“ತೇಲಾಡುವ ನಗರ” ವನ್ನು ನೋಡಬಹುದು. +ಹತ್ತು ಅಡಿ ಉದ್ದದ ಸಂಪಾನ್‌ ಎಂಬ ಅಸಂಖ್ಯ +ದೋಣಿಗಳಿಂದ ಶೂಡಿದೆ. ಈ ತೇಲಾಡುವ +ನಗರವು ದೂರದಿಂದ ಕೂವೆಮರಗಳ ಅರಣ್ಯ +ದಂತೆ ಭಾಸವಾಗುತ್ತದೆ. ಈ ಚಿಕ್ಕ ದೋಣಿಗಳು +೧,೩೮,೦೦೦ ಜನರಿಗೆ ವಸತಿಯನ್ನೊದಗಿಸು- +ತ್ತವೆ. ಟಿಂಕಾ ಎಂಬ ಜನಾಂಗದ ಜನರಿಗೆ +ಹುಟ್ಟಿನಿಂದ ಸಾವಿನ ವರೆಗಿನ ಸಂಸಾರ ಜೀವನ +ವೆಲ್ಸ ಈ ದೋಣಿಗಳಲ್ಲೆ ಆಗುತ್ತದೆ. ಅವರು +ನೆಲಕ್ಕೆ ಹೋಗುವುದೇ ಅಪರೂಪ. ಸಾಮಾನು +ಮತ್ತು ಜನರನ್ನು ಸಾಗಿಸುವುದೇ ಅವರ ಕೃತ್ತಿ. +ಅವರ ಬಾಗಿಲಿಗೇ ಪೇಟಿಗಳು-_ ದೋಣಿಗಳಲ್ಲಿ + + + + + +ಸ್ರಾಸಬ್ರಾಸ್ರಾಸ್ರಾಯ್ರಾಸ್ರ ಸ್ರ ಸ್ರ ಸ್ರಾಸಾಸ್ರ ನಾಯ ನಾಮ ನಯನ +ಗ ' ಸುಸು ಓತು ಪ್ರ ಸಾ + + +ು +ಚನ ಗು + + +ಯು + + +ು + + +ಕಸ್ತೂರಿ, ಜುಲೈ ೧೯೬೨ + + +ಬರುತ್ತವೆ. ಹಳೆಗಾಲದ ಚೀನದಲ್ಲಿ ಒಂದು +ಬಗೆಯ ಅಸ್ಪೃಶ್ಯರಂತಿದ್ಮು ಕರಾವಳಿಯಲ್ಲಿ +ನೆಲಸಲು ಹೆಕ್ಕಿಲ್ಲದಿದ್ದ ಈ ಜನ ಇಂದಿಗೂ ಅದೇ' +ಜೀವನವನ್ನು ಸಾಗಿಸುತ್ತಿದ್ದಾರೆ. + +ಆದರೆ ಹಾಂಗ್‌ ಕಾಂಗ್‌ ತನ್ನ ಸೌಂದರೈ +ವನ್ನು ಕನ್ನಡಿಯಲ್ಲಿ ನೋಡಿಕೊಂಡು ಸಂತೋ +ಷಪಡಲು ಪುರಸೊತ್ತಿಲ್ಲದ ಸುಂದರಿಯ ಹಾಗಿದೆ. +ಇಲ್ಲಿಯ ಚಟುವಟಿಕೆ ಅಗಾಧವಾಗಿದೆ. ಕಾರ +ಖಾನೆಗಳು, ಅಂಗಡಿಗಳು, ರಸ್ತೆಗಳು, ಮನೆಗಳು +ಕೂಡ ಜೀವನೋಪಾಯಕ್ಕಾಗಿ ನಿರಂತರ +ದುಡಿಯುವವರಿಂದೆ ತುಂಬಿವೆ. ಬೀದಿಗಳ ಇಕ್ಕೆಲ +ಗಳು ಸಾಮಾನುಗಳಿಂದ ಕಿಕ್ಕಿರಿದಿರುತ್ತವೆ. +ಇಲ್ಲಿಯ ಚೀನೀ ದರ್ಜಿಗಳು ನಿಮಗೆ ೨೪ ತಾಸು +ಗಳೊಳಗೆ ವುಲನ” ಸೂಟ್‌ ಹೊಲಿದುಕೊಡುವ +ರಾದಕೆ ಅವರ ಸ್ಪರ್ಧಿಗಳಾದ ಭಾರತೀಯ +ದರ್ಜಿಗಳು ಸಂಜೆ ೬ ಕ್ಕೆ ತೆಗೆದುಕೊಂಡ +ವೂಲನ್‌ ಬಟ್ಟೆಯನ್ನು ಬೆಳಗ್ಗೆ ೮ಕ್ಕೆ ಮುಗಿಸಿ +ಕೊಡುವುದಾಗಿ ಹೇಳುತ್ತಾರೆ. ಮತ್ತೆ ಇದೆಲ್ಲವೂ +ಕೈ ಹೊಲಿಗೆ! + +ನಿರಾಶ್ರಿತರ ಅಸಾಧ್ಯ ಪ್ರವಾಹವೂ ಹಾಂಗ್‌ +ಕಾಂಗಿನ ಸ್ಮಳಾಭಾವವೂ ಈವ್ನ +ಸಾಹತಿನ ಚಟುವಟಿಕೆಗಳನು +ಇದ್ದದ್ದಕ್ಕಿಂತಲೂ ತೀವ್ರವಾಗಿ +ರುವಂತೆ ಭಾಸಗೊಳಿಸುತ್ತವೆ. +ವರ್ಷಕ್ಕೆ ಒಂದು ಲಕ್ಷದಂತೆ! +ಚೀನೀಯರು ಇಲ್ಲಿ ನುಗ್ಗುತ್ತ, +ಬಂದಿದ್ದಾರೆ. ಕಮ್ಯುನಿಸ್ಟ್‌ ದ- +ಬ್ಬಾಳಿಕೆ, ಬರಗಾಲ, ಬಡತನ, + + +ತ +8 + +) + +೨) + +ಜ್‌ + +೨ + +ಲ + +೨ +ರ್ಕ್ಟ್ಟ +7೬ +ಎ + + + + + + + + +ಹಾಂಗ್‌ ಕಾಂಗಿನ ಕಥೆ + + +ಯಾಜಿ ಪೊದೆಗಳಲ್ಲಿ ಮರೆಯಾಗಿದ್ದು ದಿನವೂ +ಕಮ್ಯುನಿಸ್ಟ್‌ ಗಡಿ ಕಾಪಲುಗಾರರನ್ನೂ ಹಾಂಗ್‌ +ಕಾಂಗ್‌ ಅಧಿಕಾರಿಗಳನ್ನೂ ವಂಚಿಸಿ ಬಳನುಗ್ಗು +ವವರಿದ್ದಾರೆ. ನೆರೆಯ ಪೋರ್ತುಗೀಸ್‌ ವಸಾಹ +ತಾದ ಮಕಾವುನಲ್ಲಿ ಹೊಕ್ಕು ಅಲ್ಲಿಂದ ಲಂಚ +ಕೊಟ್ಟು ದೋಣಿಗಳ ಗ ಬರುವವರಿ +ದ್ಹಾಕೆ. ಸಿಕ್ಕಿಬಿದ್ದವರನ್ನು ಹಿಡಿದು ತಿರುಗಿ ಘಿ +ಸಲಾಗುತ್ತ ದೆ ಅದಕೆ ಪಾರಾಗುವವರೇ ಹೆಚ್ಚು. + +ಈ ನಿರಾಶ್ರಿತರ ದಾಳಿ ಜಗತ್ತಿನಲ್ಲಿ ಕಲ +ಕತ್ತಾ ಹೊರತು... ಮತ್ತೆಲ್ಲೂ ಕಾಣದಂಥ +ವಸತಿಸಮಸ್ಯೆಯನ್ನುಂಟುಮಾಡಿದೆ. ಅದನ್ನೆದು +ರಿಸಲು ಏಳು-ಎಂಟು-ಹತ್ತಂತಸ್ತಿನ ವಸತಿ ಸೌಧ +ಗಳನ್ನು ಕಟ್ಟಲಾಗುತ್ತಿದೆ. ಇಂಥ ಒಂದೊಂದ +ರಲ್ಲಿ ಎರಡೂವರೆ ಸಾವಿರ ಜನರು ವಾಸಿಸುವು +ದುಂಟು. ಒಂದೊಂದು ಕೋಣೆಯಲ್ಲಿ ಆರು ಜನ +ವಾಸಿಸುವುದು ಬಲು ಸಾಮಾನ್ಯ. ಈ ಮಹಾ +ಕಟ್ಟಡಗಳ ಬಿಸಿಲು ಮಾಳಿಗೆಗಳಲ್ಲಿ ತಗಡು, + +ಪ್ಲೈವುಡ್‌ಗಳಿಂದ ಬಿಡಾರ ಕಟ್ಟಿಕೊಂಡು +ಬಾಳುವವರಿದ್ದಾ ಕಿ! ಹಾಂಗ್‌ ಕಾಂಗಿನ ವಸತಿ +ಭಾಗಗಳಲ್ಲಿ ಎಕರೆಗೆ ೨,೪೦೦ ಜನರಂತೆ ಸ +ದಿದ್ದಾರೆಂ ಂದರೆ ಜನಸ ಸಂಖ್ಯೆಯ ಒತ್ತಡದ ಕಲ್ಪನೆ +ಬರಬಹುದು. ಇಷ್ಟಾದರೂ ಇನ್ನೂ ಲಕ್ಬಾಂತರ +ಜನ ಅತ್ಯಂತ ಜರಾಸತ ಪರಿಸರದಲ್ಲಿ ತಗಡಿನ +ತೆಡ್ಡುಗಳಲ್ಲಿ ವಾಸಿಸುತ್ತಿದ್ದಾರೆ. ೧೯೫೩ ರಲ್ಲಿ +ಇಂಥ ಒಂದು ಹೊಲೆಗೇರಿಯಲ್ಲಿ ಬೆಂಕಿ ಅನಾ +ಹುತವಾದಾಗ ೫೦,೦೦೦ ಜನರು ಮನೆಮಾರು +ಗಳನ್ನು ಕಳೆದುಕೊಂಡರು. + +ವಾಹನ ಸಮಸ್ಯೆಯೂ ತಲೆ ತಿರುಗಿಸು +ವಂತಿದೆ. ಕಲಕತೆ ತ್ರೈಯನ್ನು ಬಿಟ್ಟಿರೆ ದೊರ ಪ್ರಾಚ್ಯ +ದಲ್ಲಿ ರಿಕ್ಟಾಗಳು ಹಾಂಗ್‌ತಾಂಗಿ��ಲ್ಲಿ ಮಾತ್ರ +ಉಳಿದಿವೆ. “ಟ್ರಾ ಮುಗಳು, ಬಸ್ಸು ಗಳು, ಕಾರು +ಗಳು, ರಿಕ್ಟಾಗಳು ಎಲ್ಲವೂ ಸೇರಿ ಹಾಂಗ್‌ +ಕಾಂಗಿನ ಇಕ್ಕಟ್ಟಾ ದ ರಸ್ತೆಗಳಲ್ಲಿ 44 ಸರಿದರು +ನೆ ಚೀನೀಯರ ಅಂಧ ವಿಶ್ವಾ ಜಗ +ಸಮಸೆ 'ಯನ್ನು ಸರಳಗೊಳಿಸು ್‌ ವ್ರ ಜನ + + +೬೧ + + +ತಮ್ಮ ಬೆಂಬತ್ತಿ ಯಾವಾಗಲೂ ಪಿಶಾಚಿಗಳು +ತಿರುಗುತ್ತ ವೆಂದು ನಂಬುತ್ತಾರಂತೆ. ಈ ಪಿಶಾಚಿ +ಗಳು ಮೋಟಾರುಗಳ ಕೆಳಗೆ ಬಿದ್ದು ಸಾಯಜೇ +ಕೆಂದು ಅವರು ಹಾರ್ನು ಹೊಡೆಯುವ ಮೋಟಾ +ರುಗಳು ತೀರ ಹತ್ತಿರ ಏರುವ ವರೆಗೂ ಬದಿಗೆ +ಸರಿಯುವುದಿಲ್ಲ! + +ಹಾಂಗ್‌ ಕಾಂಗಿಗೆ ಕೊಡಬೇಕಾದ ಶಾಬಾ- +ಸ್‌ಗಿರಿಗಳಲ್ಲಿ ಮೊದಲನೆಯದು ಔದ್ಯೋಗಿಕ +ಕ್ರಾ ಂತಿಗಾಗಿದ್ದ ರೆ ಕ ಚ ಂತಿಗಾಗಿಯೂ +[ಜ್ಜ ಸಲ್ಲಬೇಕು. ನಸಂಖೈೆಯ ಅಪಾರ +ಹೆಚ ಳವು "ತೀವ್ರ ವಾದ ಆ ಸಮಸ್ಯೆ ಯನ್ನು +ತಂಡೊಡ್ಡಿ ದಾಗ ಚೀನದಿಂದೆ ಬಂದ ನಿರಾಶ್ರಿ +ತರು ವಾಯದೆಗೇಣಿಯಿಂದ ಹಾಂಗ್‌ ತ +ಸೇರಿದ ೩೬೫ ಚದರ ಮೈಲು ಕರಾವಳಿ ಭೂಮಿ +ಯಲ್ಲಿ ತಮ್ಮ ಕೌಶಲವನ್ನು ಪ್ರದರ್ಶಿಸಿದರು. +ಇಲ್ಲಿನ ಅರೆಬರಡು ಭೂಮಿಯ ಮೂಲ ಕೈತರು +ಗೋದಿ ಹೊರತು ಏನನ್ನೂ ಬೆಳೆಸುತ್ತಿದಿ ಲ್ಲ. +ಆದರೆ ಹೊರಗಿಂದ ಬಂದ ನಿರಾಶ್ರಿತರು ಈ +ಭೂಮಿಗಳನ್ನು ಗೇಣಿಗೆ ಹಿಡಿದು ವರ್ಷಕ್ಕೆ +ಎಂಟು ತರಕಾರಿ ಬೆಳೆಗಳನ್ನು ತೆಗೆದು ಪವಾಡ +ವನ್ನೇ ತೋರಿಸಿದರು. ಇಂದು ಈ ಪ್ರದೇಶದಲ್ಲಿ +ಹಾಂಗ್‌ಕಾಂಗಿನ ತರಕಾರಿ ಬೇಡಿಕೆಯಲ್ಲಿ +ಅರ್ಧದಷ್ಟು ಮತ್ತು (ಮಾಂಸಕ್ಕಾಗಿ) ಕೋಳಿ + + +ಮ +ಮತ್ತು ಹಂದಿ ಬೇಡಿಕೆಯಲ್ಲಿ ಒಂದು ದೊಡ + + +ಹೆ + + +ಬ ಸಿ + + +ಭಾಗ ಪೂಕೈಿಕೆಯಾಗುತ್ತದೆ. + + + + + +೬೨ ಕಸ್ತೂರಿ, ಜುಲೈ ೧೯೬೨ + + +ಅನಿರ್ಬಂಧ ವ್ಯಾಪಾರೋದ್ಯಮದ ಒಂದು +ಮಹಾ ವಿಜಯವೆಂದು ಇಂದಿನ ಹಾಂಗ್‌ ಕಾಂ- +ಗನ್ನು ನಿರ್ದೇಶಿಸಬಹುದು. ಇಲ್ಲಿ ಸಂಪತ್ತು ಬಡ +ತನಗಳ ಅಗಾಧ ಅಂತರವನ್ನು ಕಾಣಬಹುದಾ- +ದರೂ ಜನರಲ್ಲಿ ಅತೃಪ್ತಿ ಕಾಣಿಸುವುದಿಲ್ಲ. ಚೀನೀ +ಯರು ಬಾಳನ್ನು ಬಂದಂತೆ ಎದುರಿಸುವವರು. +ಆದರೂ ಪರಿಸ್ಥಿತಿ ಹೀಗೇ ಉಳಿಯುವುದೆನ್ನಲು +ಬಾರದು. ಶ್ರಮಜೀವಿಗಳ ಚಳುವಳಿ ಬೆಳೆದು +ಕೂಲಿ ಹೆಚ್ಚಳಕ್ಕಾಗಿ ಕೂಗೆದ್ದರೆ ಹಾಂಗ್‌ ಕಾಂ- +ಗಿನ ಪ್ರಗತಿ ಒಮ್ಮೆಲೆ ನಿಂತುಹೋಗಬಹುದು* +ಹಾಂಗ್‌ ಕಾಂಗಿನ ಸಮೃದ್ಧಿಯಲ್ಲೇ ಅದರ ಅವ +ಸಾನದ ಬೀಜ ಅಡಕವಾಗಿದೆಯೆ ? + +ಇದಕ್ಕೂ ಗಂಭೀರವಾದ ಪ್ರಶ್ನೆಯೆಂದರೆ +ಅಧ್ಯಕ್ಷ ಮಾವ್‌ತ್ಸೆ ತುಂಗರು ಕಮ್ಯುನಿಜಂನ +ಮುಖದಲ್ಲಿರುವ ಈ ಬಂಡವಳಶಾಹಿ ಮೊಡಮೆ +ಯನ್ನು ಎಷ್ಟು ಕಾಲ ಸಹಿಸುವರು? ಎಂಬುದು. +ಸದ್ಯಕ್ಕೆ ಹಾಂಗ್‌ಕಾಂಗಿನ ಅಸ್ತಿತ್ವದಿಂದ ಕಮ್ಯು +ನಿಸ್ಟ್‌ರಿಗೆ ಅಷ್ಟು ತೊಂದರೆಯಾಗಿಲ್ಲ. ಅದು ಲಾಭ +ದಾಯಕವಾಗಿಯೇ ಇದೆ. ತಮ್ಮ ಪ್ರದೇಶದ +ಸರಕುಗಳನ್ನು ಹಾಂಗ್‌ ಕಾಂಗ್‌ ಮೂಲಕ +ಮಾರಿ ಚೀನಿ ಕಮ್ಯುನಿಸ್ಟ್‌ರು ಕಳೆದ ವರ್ಷ ೮೦ +ಕೋಟಿ ರೂಪಾಯಿಯ ವಿದೇಶಿ ವಿನಿಮಯವನ್ನು +ಗಳಿಸಿದರು. ಹಾಂಗ್‌ ಕಾಂಗಿನಲ್ಲಿ ಬ್ರಿಟಿಶರೂ + + +ಬಲು ಎಚ್ಚರಿಕೆಯ ಧೋರಣೆ ವಹಿಸಿದ್ದಾರೆ. +ಗೋವಾದಲ್ಲಿ ಭಾರತ ಕೈಕೊಂಡ ಕ್ರಮದ +��ಗ್ಗೆ ಬ್ರಿಟಿಶರು ಕೋಪಾವಿಷ್ಟರಾಗಲು ಅವರ: +ಹಿಮ್ಮನದಲ್ಲಿ ಹಾಂಗ್‌ ಕಾಂಗಿನ ಭವಿತವ್ಯದ. +ಪ್ರಶ್ನೆ ಕೊರೆಯುತ್ತಿದ್ದುದೇ ಕಾರಣವಾಗಿರಬೇಕು. +ಅದು “ಕೆಟ್ಟಿ ಮೇಲ್ಬಂತಿ” ಯಾಗಿತ್ತು. ಮಾವ" +ತ್ಸೆ ತುಂಗ್‌ರಿಗೆ ಹಾಂಗ್‌ಕಾಂಗನ್ನು “ವಿಮೋ- +ಚನೆ”ಗೊಳಿಸಬೇಕೆನಿಸಿದರೆ ಏನೂ ತಡ ಹತ್ತ +ಲಾರದು. ಫ್ರೆಂಚ್‌ ಸುದ್ದಿ ಗಾರನೊಬ್ಬನ ಪ್ರಶ್ನೆ- +ಗುತ್ತರವಾಗಿ ಅವರು "ಹಾಂಗ್‌ ಕಾಂಗ್‌? ಓ, +ಅದಕ್ಕೇನು? ಒಂದು ಫೋನ್‌ ಕರೆಯಿಂದ +ಅದನ್ನು , ವಿಮೋಚನೆಗೊಳಿಸಬಹುದು”' ಎಂದ. +ರಂತೆ. ಅವರು ಅಲ್ಲಿ ತನಕ ಸೈನ್ಯ ಕೂಡ ಕಳಿಸ +ಬೇಕಿಲ್ಲ. ನೆರೆಯ ಪೋರ್ತುಗೀಸಿ್‌ ಮಕಾವ್‌ಗೆ +ಸೈನ್ಯ ಕಛಿಸಿದಕೆ ಸಾಕು, ಹಾಂಗ್‌ ಕಾಂಗಿನಲ್ಲಿ +ಕೋಟಿಗಟ್ಟಳೆ ಬಂಡವಳ ಹಾಕಿದ ವೀರರು +ಓಡಿ ಹೋಗುವರು. ಆಗ ಹಾಂಗ್‌ ಕಾಂಗ್‌ +ಒಂದೂ ಗುಂಡು ಹಾರಿಸದೆ ನಿರ್ಜನವಾದೀತು. +ಕಮ್ಯುನಿಸ್ಟ್‌ರು ಹೀಗೆ ಮಾಡದಿದ್ದರೂ +ಹಾಂಗ್‌ ಕಾಂಗ್‌ ಸಂದೇಹದ ನೆತ್ತಿಯಲ್ಲೇ +ಕೂತಿದೆ. (೧೯೯೮ ರಲ್ಲಿ ವಾಯದೆ ಕರಾರು +ಮುಗಿಯುತ್ತದೆ, ಆಗ ಚೀನ ಏನು ಮಾಡೀತು? +ಏನು ಮಾಡಲಿಕ್ಕಿಲ್ಲ? ತ + + + + + +ವಾಕ್‌-ವಜ್ರ +ಪ್ರಜಾಸತ್ತೆಯೆಂದರೆ “ನಾನು ನಿನಗೇನು ಕನ್ನಿ?” +“ನೀನು ನನಗೇನು ಕಮ್ಮಿ?” ಎಂಬುದಾಗಿದೆ + + +ಎಂಬುದಾಗಿರದೆ, +_-ಥಿಯೋಡೊ€0್‌* ಪಾರ್ಕರ್‌ + + +ಮನುಷ್ಯ ತನ್ನ ವೈರಿಗಳನ್ನಾರಿಸುವಾಗ ಎಷ್ಟು ಜಾಗ್ರತೆ ವಹಿಸಿದರೂ + + +ಸಾಲದು. + + +ಎಾಆಸ,ರ ವೈಲ್‌ +ಕೆ ಳೆ + + +ನಿರಾಶಾವಾದಿಯೆಂದರೆ ತನ್ನ ಉಪದೇಶವನ್ನು ಕೃತಿಗಿಳಿಸಲು ಯತ್ನಿಸಿದ + + +ಆಶಾವಾದಿ. + + +ಎಲ ನ್‌ ?, ತ3* +ಕೆ ಶಿ + + + + + + + + + +ಜಾ + + + + + + + + +| +| +ಫ +| +| +| +ಹ +; +| +| +| +| + + +ಊಂ + + +- ವಾಮಮಾರ್ಗ + + +- ಅಪಲಾಪ + + + + + +ನಿ ಕ್ಕ ಬಂಡಾರ ಬೆಳೆಯಕೆ + + +ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ +ಇಲ್ಲಿ ಪ್ರತಿ ತಿಂಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿ ಕೊಡಲಾಗುವುದು. +ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು, ಅವುಗಳಲ್ಲಿ ಒಂದು ಮಾತ್ರ + + +ಸರಿಯಾಗಿರುತ್ತದೆ. +ಆ ಮೇಳೆ ಇದರ ಬೆನ್ನಿನ ಪುಟ ನೋಡಿರಿ. + + +(ಅ) ಇಕ್ಕಟ್ಟು ದಾರಿ (ಆ) ಒಳ್ಳೇ ಹಾದಿ +(ಇ) ಅಹಂಕಾರ (ಈ) ಅಯೋಗ್ಯ ರೀತಿ + + +ಅನುಜೀನಿ +(ಅ) ಆಶ್ರಯಿಸಿದವ (ಆ) ರೋಗಜಂಶು +(ಇ) ತಮ್ಮನ ಹೆಂಡತಿ (ಈ) ಬಲ್ಲವ. + + + + + +(ಅ) ಅಳುವುದು (ಆ) ಸನಿಮಾತು (ಇ). +ಸತ್ಯವನ್ನು ಬಚ್ಚಿ ಡುವುದು (ಈ) ಗುಟ್ಟು. + + +- ಅಭಾಗಿನಿ + + +(ಅ) ಅಕ್ಕ (ಆ) ದುರ್ದೈವಿ ಹೆಣ್ಣು | +(ಇ) ತಂಗಿ (ಈ) ಅರ್ಧ | + + +- ಕುಹರ | + + +(ಅ) ದುರ್ಬುದ್ಧಿ (ಆ) ಶಿವದ್ವೇಷಿ (ಇ) +ಕಳ್ಳ (ಈ) ಗನಿ + + +ಆಡಕಲು +(ಅ) ತಡೆ. (ಆ) ರಾಶಿ (ಇ) ಆಳುವಿಕೆ +(ಈ) ಅಗಳಿ + + +೭, + + +೧೧, + + +೧೨. + + +ನಿಮಗೆ ಸರಿಯೆಸನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ. +ಅಲ್ಲ ಸರಿಯಾಗಿ ಅರ್ಥಗಳನ್ನು ವಿವರಿಸಿದೆ. + + +ಜೀವಾತು +(ಅ) ಬದುಕಿಸುವಿಕೆ (ಆ) ಕೊಲೆ (ಇ) +ಬಾಳುವೆ (ಈ) ದೇವರು + + +ಪ್ರಣಿಧಾನ +(ಅ) ನಮಸ್ಕಾರ (ಆ) ಧರ್ಮಚಿಂತನೆ +(ಇ) ಒತ್ತೆಹಾಕುವಿಕೆ (ಈ) ಸಾವಕಾಶ + + +ಪರಿಶೀಲನ + +(ಅ) ಒಳ್ಳೇ ನಡತೆ (ಆ) ಅಧ್ಯಯನ +(ಇ) ಉಳಿಕೆ (ಈ) ಗಡಿ + +ಬುದ್ಳುದ + +(ಅ) ನೀರಗುಳ್ಳಿ (ಆ) ಒದ್ದೆ ಬಬ್ಬೆ (ಇ) +ಮಣ್ಣಿನ ಮುದ್ದೆ (ಈ) ಆಶ್ಚರ್ಯಕರ +ಮಂತ್ರಣ + +(ಅ) ಮಾಟ (ಆ) ಕಡೆಯುವಿಕೆ (ಇ) +ಗುಪ್ತ ಚರ್ಚೆ (ಈ) ಗಂಭೀರವಾದ ಧ್ವನಿ +ರೋಚಕ + + +(ಅ) ರೋಗಕಾರಕ (ಆ) ಹೊಲಸು +(ಇ) ನಿರೋಧಿ (ಈ) ರುಚಿಕಟ್ಟಾದ + + + + + +« ಶಬ್ದಭಾಂಡಾರ' ವ ಸರಿಯಾದ ಅರ್ಥಗಳು + + +ವಾಮವನಾರ್ಗ (ಈ) ಅಯೋಗ್ಯರೀತಿ, +ತಪ್ಪ್ರುದಾರಿ, ಅಡ್ಡದಾರಿ, ಉದಾ:-- +ಕಾರ್ಯಸಿದ್ಧಿ ಗಾಗಿ ಎಂದೂ ವಾಮಮಾರ್ಗ +ವನ್ನು ಅನುಸರಿಸಬಾರದು. [ಸಂ. +ವಾಮ ಇ ಎಡ, ವಾಾರ್ಗ ದಾರಿ] + + +ಅನುಜೀವಿ (ಅ) ಆಶ್ರಯಿಸಿ ಬಾಳು +ವವ ಇನ್ನೊಬ್ಬರನ್ನು ಅನುಸರಿಸಿ +ಬದುಕುವವ, ಅವಲಂಬಿತ, ಹಿಂಬಾ +ಲಕ. [ಸಂ. ಅನುಐಎಅನುಸರಿಸಿ, ಜೀವಿಎ +ಬದುಕುವವ.] + + +ಅಸಲಾಪ (ಇ) ಸತ್ಯವನ್ನು ಬಚ್ಚಿ ಡು +ವುದು, ಇದ್ದದ್ದನ್ನು ಅಲ್ಲಗಳೆಯುವುದು, +ನಿರಾಕರಣೆ; ಮನಸಿನಲ್ಲಿದ್ದುದನ್ನು +ಮುಚ್ಚಿಕೊಳ್ಳುವುದು. [ಸಂ. ಅಪ +ವಿರುದ್ಧ, ಲಪ ಹೇಳುನಿಕೆ.) + + +ಅಭಾಗಿನಿ (ಆ) ದುರ್ದೈವಿ ಹೆಣ್ಣು, +ಭಾಗ್ಯಹೀನಳು, ಬಡವೆ; ಪಾಲು ಇಲ್ಲ +ದವಳು ಅರ್ಥಾತ್‌ ಅನಾಥಳು. [ಸಂ. +ಅವ ಇಲ್ಲ, ಭಾಗಎ ಪಾಲು) + + +ಕುಹರ (ಈ) ಗನಿ, ಗುಹೆ; ಪೊಳ್ಳು, +ಪೊದರು; ತೂತು. ಉದಾಃ-- ಅವನ +ಹೃದಯ ಕುಹರದೊಳಗೆ ಏನೇನಿ +ದೆಯೋ. [ಸಂ.) + + +ಅಡಕಲು (ಆ) ರಾಶಿ, ಒತ್ತೊತ್ತಾಗಿ +ಕೂಡಿಸಿಡುವಿಕೆ, ಒಂದರಮೇಲೊಂದು +ಕೂಡಿಹಾಕಿದ್ದು. “ಅಡಕಿಲು?” ಎಂದೂ +ಇದೆ. [ಕನ್ನಡ, ಅಡಕ ಒಳತಳುು +ವಿಕೆ-ಯಿಂಂದ] + + +೬೪ + + +೭. + + +೧೦. + + +೧೧. + + +ಜೀವಾತು (ಅ) ಬದುಕಿಸುವಿಕೆ, ಪುನ +ರುಜ್ಜೀವನ; ಜೀವ; ಆಹಾರ; ಸತ್ತವ +ರನ್ನು ಬದುಕಿಸುವ ಔಷಧ, ಸಂಜೀವನಿ, +[ಸಂ. “ಜೀವ” ದಿಂದ] + +ಪ್ರಣಿಧಾನ (ಆ) ಗಾಢವಾದ ಧರ್ಮ +ಚಿಂತನೆ; ಧ್ಯಾನ; ಯಾರೊಡನಾದರೂ +ಗೌರವದಿಂದ ವರ್ತಿಸುವಿಕೆ; ಪ್ರಯೋಗಿ. +ಸುವಿಕೆ; ಪರಿಶೀಲಿಸುವಿಕೆ. [ಸಂ.) + + +ಪರಿಶೀಲನ (ಆ) ಅಧ್ಯಯನ, ಆಳ + + +ವಾಗಿ ಪರೀಕ್ರಿಸುವುದು; ಪ್ರೀತಿಯಿಂದ. +ಅಥವಾ ಹಟದಿಂದ ಬೆಂಬತ್ಮುವಿಕೆ. + + +[ಸಂ.] + +ಬುದ್ದುದ (ಅ) ನೀರಗುಳ್ಳಿ; ಕ್ರಣಿಕ +ವಾದ ಪದಾರ್ಥ; ಐದು ದಿನದ ಗರ್ಭ; +ತಂತಾನೇ ಹುಟ್ಟಿದ ಪದಾರ್ಥ. [ಸಂ.] +ಮಂತ್ರಣ (ಇ) ಗುಪ್ತಚರ್ಚೆ, ಸಲಹೆ +ತೆಗೆದುಕೊಳ್ಳುವಿಕೆ, ಸಲಹೆ ಆಪ್ತಾ +ಲೋಚನೆ. ಸಂ.] ಮನ? ಇ ವಿಚಾರಿಸು +ಎಂಬುದರಿಂದ] + +ರೋಚಕ (ಈ) ರುಚಿಕಟ್ಟಾದ, ಮನ +ಇನ್ಫಿ ಕ ' ದ್‌ +ಮಚ್ಚಿ ಸುವ, ಸ್ವಾರಸ್ಯ, ರಸವತ್ತಾದ, +ಸುಂದರ, ಪ್ರಕಾಶಮಾನ. ಉದಾ:-- +ಪ ಕಾದಂಬರಿ ರೋಚಕವಾಗಿದೆ +ಅಂದರೆ ಸ್ವಾರಸ್ಯವಾಗಿದೆ. [ಸಂ] + + +ನಿವ್ಮ ಶಬ್ದಶಕ್ತಿಯ ತರಗತಿ + + +ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು +ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ +ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ. + + +೯---೧೦ + + +೬--೮ ಸರಿಯಿದರೆ . ಸಾಧಾರಣ +ಶ್ರ ಜೀ ಉತ್ತಮ +೧೧-೧೨ 1 ಜಾವ ಅತ್ಯುತ್ತಮ + + + + + +ಕರ ಕೊಡುವವನ ಹಣದಿಂದ ವೇತನ +ಪಡೆಯುವವರು ಅವನ ಹಣಕ್ಕೆ ಯೋಗ್ಯ +ಪ್ರತಿಫಲ ಕೊಡುತ್ತಿದ್ದಾರೆಯೆ? + + +ಅಧೆ) ನತ್ತು +ಸರಕಾರಿ ಕೆಲಸ + + +“ಸ್ಟ್ರೇಟ್‌ ಮನ್‌? ಪತ್ರಿಕೆಯಿಂದ + + + + + + + + + + + + +ನ್ಕ್ನ ರಕ್ಷಣಾಮಂತ್ರಿ ಶ್ರೀ ವಿ. ಕೆ. ಕೃಷ್ಣ: ಹಿಂದಿರುಗಲು ಇಷ್ಟೇ ಸಮಯ ಬೇಕಾದೀತೆಂದು +£ ಮನನ್‌ರವರು ಇತ್ತೀಚಿನ ತಮ್ಮ ಭತ; ಎಕ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅರ್ಜಿದಾ +. ಶೆಲ್ಲಿ ಪ್ರಾಸಂಗಿಕವಾಗಿ ಸ ನೌಕರರ ಕೆಲ ರನು ಮುದುಕನಾದ ನಂತರವೋ ಇಲ್ಲವೆ ಅವನು +ಸದ ಕಾಲ ಹಾಗೂ ನಿಷ್ಠೆಯ ಬಗ್ಗೆ ಮಾತನಾ: ಮರಣಹೊಂದಿದ ನಂತರವೋ ಅಥವಾ ಅವನ +ಡುತ್ತ, ಸಾಮಾನ್ಯವಾಗಿ ಪ್ರತಿಯೊಬ್ಬ ಸರಕಾರಿ ಕಷ್ಟ- ಸಕ ಯ ಸ್ವಪ್ರಯತ್ನ ಹಾಗೂ +_ ಫನೌಕರನೂ ದಿನಕ್ಕೆ ಸರಾಸರಿ ಎರಡೂವರೆ ಗಂಟಿ ಜ್‌ ಪ ಭಾವದಿಂದ ಪರಿಹಾರವಾದ +ಗಳ ಕಾಲ ಕೆಲಸ ಮಾಡುತ್ತಾನೆಂದು ನುಡಿದರು. ಬಳಿಕವೋ ಅವನ ಅರ್ಜಿ ಸರಕಾರದಲ್ಲಿ ಇತ್ಯ- + +ಪ್ರತಿಯೊಂದು ರಾಜ್ಕದ ಆಡಳಿತ ಯಂತ್ರದ ರ್ಥದ ಘಟ್ಟಕ್ಕೆ ಮುಟ್ಟಿದ ಉದಾಹರಣೆಗಳು +ಲ್ಲಿಯೂ ಹಲವಾರು ಲೋಪದೋಷಗಳಿವೆಯೆಂಬ ಸಾಕಷ್ಟು ಜೊಕಟುತವೆ. “ಇಂತಹ ಆಮೆನಡಿ +ಸಂಗತಿ ಶ್ರೀ "ಸಾಮಾನ್ಯ'ನಿಗೆ ಅಚ್ಚ ರಿಯುಂಟು ಗೆಯ ಆಸಳಿತ ಯಂತ್ರ ದ ದೋಷಕ್ಕೆ ನಿಜವಾದ +ಮಾಡುವಂತಹದೇನಲ್ಲ. ಸರ್ಕಾರಿ ಕಲಸವೆಂದಕೆ ಕಾರಣವೇನು? ಸರ್ಕಾರಿ ನೌಕರರು ನಿಗದಿ +ಹೊಣೆಗಾರಿಕೆಯ ಕೆಲಸ, ಕ್ಲುಪ್ತವಾಗಿ ಮಾಡ ಯಾದ ಕಾಲಕ್ಕಿಂತ ಕಡಿಮೆ ಕಾಲ ಕೆಲಸ +ಬೇಕಾದ *ಕೆಲಸವೆಂಬ ಭಾವನೆ ದಿನದಿನಕ್ಕೂ ಮಾಡುವುದೆ? ತಮ್ಮ ಕೈಕೆಳಗಿನ ನಾಕರರನ್ನು +ಶ್ಷಯಿಸಿಹೋಗುತ್ತಿರುವುದು. ಅನುಭವವೇ ದ ಹತೋಟಿಯಲ್ಲಿಟ್ಟು ಕೊಳ್ಳ ಲು +ಸರಕಾರದ ಕಾರ್ಯಚಟುವಟಿಕೆ ಪರಕೀ ಟಾ +ಇ ಸರಕಾರವಿದ್ದಾಗ ನಡೆಯುತ್ತಿದ್ದ _ಂತೆಯೇ ಪ್ರಜಾ +. ಸೆರಕಾರ ಬಂದಾಗಲೂ ನಡೆಯುತ್ತಿ ದೆಯೆಂದರೆ +| ತಪ್ಪಾ ಗಲಾರದು. ಶ್ರೀ ಸಾಮಾನ್ಯ ನು ತನ್ನ +| ಸುಂದು- ಕೊರತೆಗಳ 'ಕಷ್ಟ- ಕಾರ್ಪಣ್ಯಗಳ ಬಗ್ಗೆ +ಸರಕಾರಕ್ಕೆ ಮನವಿ ಮಾಡಿಕೊಳ್ಳುವ ಒಂದು +ಅರ್ಜಿಯನ್ನು ಸಲ್ಲಿಸಿದರೆ, ಆ ಅರ್ಜ”. ತೀರಾ ಕೆಳ +. ಮಟ್ಟದ ಸಾಮಾನ್ಯ ಅಧಿಕಾರಿಯಿಂದ ತೀರಾ +ಉನ್ನತ ಮಟ್ಟದ ಹಿರಿಯ ಅಧಿಕಾರಿಯ ವಕೆಗೆ- +ಸ ಅಗತ್ಯವೆನಿಸಿದರೆ. ಕುಂಟುನಡಿಗೆಯಲ್ಲಿ ಹೋಗಿ +80 6-9 + + +ಅಧಿಕಾರಿಗಳು + + + + + +೬೬ ಕಸ್ತೂರಿ, ಜುಲೈ ೧೯೬೨ + + +ಅಸಮರ್ಥರಾಗಿರುವುದೆ? ಅಥವಾ ಈ ಅಧಿಕಾರಿ +ಗಳೇ ತಮ್ಮ ನೌಕರರ ಔದಾಸೀನೃಕ್ಕೆ ಮೇಲ್ಬಂ- +ಕ್ತಿಯಾಗಿರುವರೇ? + +ಕಲ್ಯ ತ್ತ ದಲ್ಲಿ "ರೈ ಟರ್ಸ್‌ ಬಿಲ್ಡಿಂಗ್‌' ಎಂಬು +ದದೆ. ಕ ಸಟ ಡದಲ್ಲಿಯೇ ಪಶ್ಚ ಮ ಬಂಗಾಲ +ಸರ್ಕಾರದ ಆಡಳಿತ ತ್‌ ವಿರುವುದು. ಇಲ್ಲಿ +ರುವ ಎಲ್ಲ ಸರ್ಕಾರಿ ಕಚೇರಿಗಳ ಕೆಲಸದ +ಕಾಲ ಬೆಳಿಗ್ಗೆ ೧೦ ರಿಂದ ಸಂಜೆ೫ ರ ವರೆಗೆ; +ಮಧ್ಯ ಅರ್ಧ ಗಂಟಿ ಕಾಲ ಮಧ್ಯಾಹ್ನ ೧ ರಿಂದ +೧-೩೦ ರ ವರೆಗೆ ಉಪಾಹಾರಕ್ಕಾಗಿ ಬಿಡುವು. +ಆದರೆ ಬೆಳಿಗ್ಗೆ ೧೦-೩೦ ಕ್ಕಿ ಂತ ಮುಂಚೆ ಯಾವ +ನೌಕರನೂ "ಕಚೇರಿಗೆ ಬರುವುದಿಲ್ಲ. ಹೆಡ್‌ +ಗುಮಾಸ್ತೆಗಳ ಕ ಓಪಾಕಟಾಶ್ರದಿಂದ 'ಇನ್ನೂ ಹದಿ +ನೈದು ನಿಮಿಷ ಚೆನಾಗಿ ಎಂದರೆ ೧೦-೪೫ ಕ್ರೈ +ಚೇರಿ ಪ್ರವೇಶಿಸಿದರೂ ಆಕ್ಷೇಪವಿಲ್ಲ. + +ಕಿಕ್ಕಿರಿದ ಓ್ರಾಮುಗಳಲ್ಲಿ, ಬಸ್ಸುಗಳಲ್ಲಿ, +ಪ್ರಯಾಣಿಸಿ, ಕಚೇರಿ ತಲುಪುವ ವೇಳೆಗೆ, ಪ��ಪ, +ಈ ನೌಕರರಿಗೆ ಸಾಕಷ್ಟು ಪ್ರಯಾಸ ದಣಿವು +ಆಗಿರುತ್ತದೆ. ಅದರಲ್ಲಿಯೂ ಬೇಸಿಗೆಯಲ್ಲಿ ನೀರಿ +ಲ್ಲದೆಯೇ ವಸ್ತ್ರಸಹಿತ ಸ್ನಾನ ಮಾಡಿ, ಬೆವರಿ +ನಿಂದ ತೇವವಾದ ಮೈಯನ್ನು ಕಚೇರಿಯ ಫ್ಯಾನಿ +ನಡಿ ಒಣಗಿಸಿಕೊಳ್ಳುತ್ತಾ ದಣಿವಾರಿಸಿಕೊಳ್ಳಲು +ಫೊನೆಯ ಪಕ್ಷ ಅರ್ಧ ಗಂಜಿಯಾದರೂ ಬೇಕೇ +ಬೇಕು. ತಮ್ಮ ಮನೆಗಳಲ್ಲಿ ಫ್ಯಾನ್‌ಗಳನ್ನು +ಇಟ್ಟುಕೊಳ್ಳಲು ಶಕ್ತಿ ಸಾಲದ ನೌಕರರಿಗಂತೂ + + +11) + + + + + + + + + + + + +ತೆ ಕ ಇ + + +ಇದೊಂದು ಅಪೂರ್ವ ಅವಕಾಶ. +ಅಂತೂ ಗಡಿಯಾರದ ಮುಳ್ಳು ೧೧-೧೫ ನ್ನು +ದಾಟಿ ೧೧-೩೦ ನ್ನು ಸಮೀಪಿಸುವವೇಳೆಗೆ ಅವರ +ಗಮನ ಕೆಲಸದ ಕಡೆಗೆ ಹರಿಯುತ್ತದೆ. ಧೂಳು +ತುಂಬಿದ ಫೈಲುಗಳನ್ನು ಒಮ್ಮೆ ಕೊಡವಿ ತಮ್ಮ +ಮೇಜಿನ ಮೇಲೆ ಅದನ್ನು ತೆರೆದಿಟ್ಟು ಕೊಂಡು +ಕುರ್ಚಿಯಲ್ಲಿ ಕುಳಿತಕೆ ಕೆಲಕೆ ಪ್ರಾರಂಭವಾ +ದಂತೆ. ಸರ್ಕಾರಿ ನಿಯಮದಂತೆ ಉಪಾಹಾಕೆದೆ +ಬಿಡುವು ಮಧ್ಯಾಹ್ನ ೧ ಗಂಟಿಗೆ ಪ್ರಾಕಂಭವಾ +ದರೂ ಅವರಿಗೆ ಮಾತ್ರ ಅದು ೨ ಗಂಟಿಗಿಂತ +ಮುಂಚೆ ಪ್ರಾರಂಭವಾಗುವುದೇ ಇಲ್ಲ. ಸರಿ, +ಗೊತ್ತುಮಾಡಿದ ಕಾಲಕ್ಕಿಂತ ಯಥಾಪ್ರಕಾಕ +ಉಪಾಹಾರಕ್ಕೆ ಅರ್ಧ ಗಂಟಿ ಹೆಚ್ಚೇ ಬೇಕು. +ಮಧ್ಯಾಹ್ನದ ಟೀ ಮುಗಿದ ಬಳಿಕ ಜಗತ್ತಿನ +ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಯುವುದು +ಮಾಮೂಲು. ಅದರಲ್ಲಿಯೂ ಫುಟ್‌ಬಾಲ್‌ +ಹಾಗೂ ಸಿನಿಮಾಗಳಂತಹ ಅತ್ಯಂತ ವ್ರಿಯ +ವಾದ ವಿಷಯಗಳ ಬಗ್ಗೆಯೇ ಹೆಚ್ಚು ಚರ್ಚೆ. +ಗಡಿಯಾರ ೪ ಗಂಟಿ ಬಾರಿಸುತ್ತಿದ್ದೆಂತೆಯ್ಯೇ +ಫೈಲುಗಳ ಮುಚ್ಚಾಟ ಪ್ರಾರಂಭವಾಗುತ್ತದೆ. +ಸದರ ಗಳನ್ನು ಭದ್ರ 22ಸಡುತೆ ಸಂಭ್ರಮ +ದಿಂದ ಹೊರಡುವ ಸಿದ್ಧತೆ ಪ್ರಾರಂಭವಾಗಿ, +ಅಲಂಕಾರಕ್ಕಾಗಿ ಹಾಕಿಕೊಂಡು ಬಂದು, ಕ- +ಚೇರಿಯಲ್ಲಿ ತಮ್ಮ ಅಸ್ತಿತ್ವವನ್ನು ಸೂಚಿಸುವ +ಸಲುವಾಗಿ ತಮ್ಮ ಕುರ್ಚಿ ಮೇಜುಗಳನ್ನು +ಅಲಂಕರಿಸಿದ್ದ ಕೋಟು, ಟೋಪಿ, ಹ್ಯಾಟುಗ +ಳನ್ನು ಧರಿಸುವ ವೇಳೆಗೆ ಅದು ಮುಗಿಯುತ್ತದೆ. +ಇಲ್ಲಿನ ಸರಕಾರಿ ನೌಕರರಲ್ಲಿ ಫುಟ್‌ಬಾಲ್‌ +ಕೊನೆಯ ಪಕ್ಷ ವಾರಕ್ಕೆ +೪-೫ ದಿನಗಳಾದರೂ ಒಳ್ಳೆಯ ಫುಟ್‌ಬಾಲ್‌ +ಪಂದ್ಯಗಳನ್ನು ನೋಡಲು ತ್‌ ಹೋಗಲೇ +ಅದಕ್ಕಾಗಿ ಕ್ಕೂಗಳಲ್ಲಿ ನಿಂತು ಟಿಕೆಟ್‌ +ಕೊಳ್ಳಬೇಕು. ಪಂದ್ಯ ನಡೆಯುವ ಸ್ಥಳಗಳಿಗೆ +ಬೇಗನೇ ಹೋಗದಿದ್ದರೆ ಕ್ಯೂನಲ್ಲಿ ಸ್ಮಳವಾಗರಿ, +ಪಂದ್ಯ ನೋಡಲು ಟಿಕೆಟ” ಆಗಲಿ ಸಿಕ್ಕದೆ ಇರೆ + + +ಅವೆ ಮತ್ತು ಸರಕಾರಿ ಕೆಲಸ + + +ಬಹುದು. ಆದ್ದೆರಿಂದ ನಿರಾಶೆಗೆ ಅವಕಾಶವಾಗ +ದಂತೆ ಮುಂಜಾಗ್ರತೆ ವಹಿಸಿ ನೂರಾರು ಮಂದಿ +| ಫುಟ್‌ಬಾಲ್‌ ಪ್ರಿಯರು ಮಧ್ಯಾಹ್ನ ೩ ಗಂಟಿಗೆ +ಕ ಕಚೇರಿಯಿಂದ ಹೊರಡಲು ಹೇಗೊ ಸಾಧ್ಯ +ಮಾಡಿಕೊಳ್ಳುತ್ತಾರೆ. +ಇದು ದಿನಚರಿ; ಪಶ್ಚಿಮ ಬಂಗಾಲದ ಸರ +ಕಾರಿ ಕಚೇರಿಯ ನಿತ್ಯ ಕತೆ. ಉದಾಸೀನ ಪ್ರ- +ವೃತ್ತಿಯ ಇಂತಹ ಪರಿಸ್ಥಿ ತಿಗೆ ಸರಕಾರಿ ನೌಕ +__ ಕೆಕ್ಕೀ ಸಂಪೂರ್ಣ ಹೊಣೆಯೆಂದು ಹೇಳುವುದು +_ ಅನುಚಿತವಾದೀತು. ಗಾಳಿ, ಬೆಳಕು ಇಲ್ಲದೆ ಜನೆ +ಭರಿತವಾದ ಕೊಠಡಿಗಳಲ್ಲಿ, ಅಸಹನೀಯವಾದ +ವಾತಾವರಣದಲ್ಲಿ ಅವರು ಕೆಲಸ ಮಾಡ���ೇಕಾ +' ಗಿದೆ. ಕೇವಲ ೬೦ ಚದರಡಿ ಅಳತೆಯಕೊಠಡಿ +' ಯೊಂದರಲ್ಲಿ ೧೦ ಮಂದಿ ಗುಮಾಸ್ತರು ತಮ್ಮ +' ಮೇಜು ಕುರ್ಚಿ, ಕಪಾಟು ಮತ್ತು ಟೈಪ್‌ಕೈಟರು +ಗಳನ್ನಿಟ್ಟುಕೊಂಡು ಕೆಲಸ ಮಾಡಬೇಕಾಗಿದೆ. +ಸರಕಾರಿ ಕಚೇರಿಗಳಲ್ಲಿ ಸೋಮಾರಿತನಕ್ಕೆ +'. ಶಿಶ್ಹೆಯೂ ಇಲ್ಲ, ದಕ್ಷತೆಗೆ ಪ್ರೋತ್ಸಾಹವೂ ಇಲ್ಲ. +_ ಸೋಮಾರಿಗೆ ಯಾವುದೇ ಬಗೆಯ ತೊಂದರೆ +| ಕೊಡುವುದಾಗಲಿ ಮತ್ತು ದಕ್ಷ ಹಾಗು ನಿಷ್ಠಾ +ವಂತ ನೌಕರನಿಗೆ ಯಾವುದೇ ರೀತಿಯಿಂದ +| ಪ್ರೋತ್ಸಾಹ ನೀಡುವುದಾಗಲಿ ಹಿರಿಯ ಅಧಿಕಾ +_ ನಿಗೆ ಸಾಧ್ಯವಿಲ್ಲ. ಮೂಗಿಗೆ ಕವಡೆ ಕಟ್ಟಿಕೊಂಡು +ದಡಿಯುವವರ ಮೇಲೆ ಹೆಚ್ಚು ಕೆಲಸದ ಹೊರೆ +ಹಾಕುವದು ಲೋಕದ ನೀತಿ. ಸೋಮಾರಿಗಳಿಗೆ +' ಜೊರಳುವಂತೆಯೆೇ ಕಷ್ಟಪಟ್ಟು ಕೆಲಸ ಮಾಡು +ವವರಿಗೂ ಬಡ್ತಿ ದೊರೆಯುತ್ತದೆಯೇ ಹೊರತು +ಇಬ್ಬರಿಗೂ ಈ ವಿಷಯದಲ್ಲಿ ವೃತ್ಕಾಸವನ್ನೇನೂ +ಮಾಡುವುದಿಲ್ಲ. ಆದರೆ ನಿಷ್ಠಾವಂತ ಕೆಲಸಗಾರ +ನಿಗೆ ಒಂದು ಅನಾನುಕೂಲವಿದೆ. ನಡೆಯುವ +ಪನು ಎಡವುತ್ತಾನೆಯೇ ಹೊರತು ಕುಳಿತಿರು +ವವನು ಎಡವುತ್ತಾನೆಯೇ? ಅದೇ ರೀತಿ, ಕಷ +ಪಟ್ಟು ಕೆಲಸಮಾಡುವವನು ತಪ್ಪು ಮಾಡುವುದು +ಸಹಜ. ಅವನ ತಪ್ಪನ್ನು ಅವನ ಸರ್ವಿಸ್‌ +ದಾಖಲೆಯಲ್ಲಿ ಗುರುತಿಸಲಾಗುತ್ತದೆ. ಆದರೆ ಕೆಲ + + +"ಕಾ + + + + + + + + +೬೭ + + +ಸವನ್ನೇ ಮಾಡದಿರುವವನು ತಪ್ಪನ್ನು ಮಾಡುವು +ದಿಲ್ಲ; ಅವನ ಸರ್ವೀಸ್‌ ದಾಖಲೆಯು ಕಳಂಕ +ರಹಿತವಾಗಿಯೇ ಇರುತ್ತದೆ. + +ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ--ಎಂಬ. +ನಾಣ್ಣುಡಿಗೆ ಆಡಳಿತ ಯಂತ್ರವೇನೂ ಹೊರ: +ತಲ್ಲ. ನೌಕರರ ಒಪ್ಪೆ-ತಪ್ಪೆ ನಡೆ-ನುಡಿಗಳಿಗೆ +ಅವರ ಮೇಲಿನ ಅಧಿಕಾರಿಗಳೇ ಮೇಲ್ಪಂಕ್ತಿ +ಯೆನ್ನಬಹುದು. ರೈಟರ್ಸ್‌ ಬಿಲ್ಡಿಂಗಿನ ಕೆಲವು +ಮಂದಿ ಗೆಜೆಟೆಡ್‌ ಅಧಿಕಾರಿಗಳು ಬೆಳಿಗ್ಗೆ ೯ +ಗಂಟಿಗೇ ತಮ್ಮ ಕಚೇರಿಗೆ ಬಂದು ಸಂಜೆ ೭ +ಗಂಟಿಯ ವರೆಗೂ ಅಲ್ಲಿಯೇ ಇರುತ್ತಾರೆ. ಆದರೆ +ಹೆಚ್ಚು ಮಂದಿ ಗೆಜೆಟೆಡ್‌ ಅಧಿಕಾರಿಗಳು +ಮಧ್ಯಾಹ್ನ ೧೧ ಗಂಟೆಗಿಂತ ಮುಂಚೆ ಕಚೇರಿಗೆ +ಬರುವುದೇ ಅಪರೂಪ ಇವರು ಮಧ್ಯಾಹ್ನ +೧ ರಿಂದ ೨ ಗಂಟಿಯೊಳಗೆ ತಮ್ಮ ಉಪಾಹಾರ +ವನ್ನು ಪೂರೈಸಬೇಕು ಆದರೆ ಸಾಮಾನ್ಯವಾಗಿ. +೧ ಗಂಟಿಗೆ ಹೊರಕ್ಕೆ ಹೋಗುವ ಅವರುತಿ +ಗಂಟಿಗಿಂತ ಮುಂಚೆ ಕಚೇರಿಗೆ ಹಿಂದಿರುಗುವು +ದಿಲ್ಲ. ಉಪಾಹಾರಕ್ಕಾಗಿ ಹೊರಕ್ಕೆ ಹೋಗದ +ಕೆಲವು ಮಂದಿ ಅಧಿಕಾರಿಗಳು ತಮ್ಮ ಏರ್‌- +ಕಂಡೀಷನ್ಡ್‌ ಕೋಣೆಗಳಲ್ಲಿಯೇ ಕುಳಿತು +ಚೊಕ್ಕವಾಗಿ ಟೀ ಕುಡಿಯುವರು. ಅವರೆಲ್ಲರೂ. +ಒಟ್ಟಿಗೆ ಕಲೆತು ಜ್ಯೋತಿಷ್ಯ, ಶಿಕಾರಿ, ಪರ್ವತಾ +ರೋಹಣ ಮತ್ತು ಆಹಾರದಂತಹ ವಿಷಯ + + + + + +೬೮ + + +ಗಳ ಬಗ್ಗೆ ಗಂಜಿಗಟ್ಟಲೆ ಚರ್ಚಿಸುವರು. + +ತಮ್ಮ ಕೆಲಸದಲ್ಲಿ ಆಸಕ್ತಿ ತೋರಿಸುವ ಆಸೆ +ಇದ್ದರೂ *ೆಲವು ಕಿರಿಯ ಅಧಿಕಾರಿಗಳಿಗೆ ಅದು +ಸಾಧ್ಯವಿಲ್ಲ. ಹಿಂದಿನಿಂದ ನಡೆದುಬಂದ ಚೇ +ರಿಯ “ಅಂಧಸಂಪ್ರದಾಯಗಕ್ಕೆ ಕಟ್ಟುಬಿದ್ದು ಈ +ಅಧಿಕಾರಿಗಳು ತಮ್ಮ ಉತ್ಸಾಹವನ್ನು ಅಡಗಿಸಿ +ಕೊಂಡಿರಬೇಕಾಗಿದೆ. ಕಷ್ಟಪಟ್ಟು ಕೆಲಸ +ಮಾಡುವ ಅಧಿಕಾರ���ಯನ್ನು ಕಂಡರೆ ಅವನ ಸಹ +ವರ್ತಿಗಳು ಕಣ್ಣು ಕೆಂಪಗೆ ಮಾಡುತ್ತಾರೆ ಕಷ್ಟ +ಪಟ್ಟು ಕೆಲಸ ಮಾಡಲು ಪ್ರಯತ್ನಿ ಸುವುದರಿಂದ +ತಮ್ಮ ಸಹೋದ್ಯೋಗಿಗಳನ್ನು ಶತ್ರುಗಳನ್ನಾಗಿ +ಮಾಡಿಸೊಂಡಂತಾಗುತ್ತದೆಂದೂ ತಮ್ಮ ಹಿರಿಯ +ಅಧಿಕಾರಿಗಳು ತಮಗೆ ಯಾವ ವಿಧವಾದ ಪ್ರೋ +ತ್ಸಾಹವನ್ನೂಕೊಡುವುದಿಲ್ಲವೆಂದೂ ಅದೇ ಕಾರ +ಣದಿಂದ ತಾವು ನಿಧಾನವಾಗಿ ಕೆಲಸ ತೂಗಿಸುವು +ದಾಗಿಯೂ ಕಿರಿಯ ಅಧಿಕಾರಿಗಳು ನಿರುತ್ಸಾಹ + + +ದಿಂದ ಹೇಳುತ್ತಾರೆ. ಸರಕಾರಿ ಕಚೇರಿಯಲ್ಲಿ ಕಷ್ಟ + + +ಪಟ್ಟು ಕೆಲಸ ಮಾಡುವವನು ಕೇವಲ ಮೂರ್ಬ +ಮಂಬುದು ಅಲ್ಲಿ ಒಂದು ಸಿದ್ಧಾ ಂತವಾಗಿದೆ. + +ಸರಕಾರಿ ಕಚೇರಿಗಳಲ್ಲಿ. ಕಾಗದಪತ್ರಗಳ +ವಿಲೇವಾರಿ ಸಾವಕಾಶವಾಗಲು ನೌಕರರ +ಸೋಮಾರಿತನವೇ ಮುಖ್ಯ ಕಾರಣವೆಂಬುದ +ಕ್ಕಿಂತ ಸರಕಾರ ಅನುಸರಿಸುತ್ತಿರುವ ಪದ್ಧತಿಯೇ +ಮುಖ್ಯ ಕಾರಣವೆಂದು ಹೇಳುವುದು ಹೆಚ್ಚು +ಸೂಕ್ತ ಎಂಬುದು ಹಿರಿಯ ಅಧಿಕಾರಿಗಳೊಬ್ಬ ಕ +ಅಭಿಪ್ರಾಯ. ಪ್ರತಿಯೊಂದು ಕಾಗದವೂ ಆ +ಕಾಗದದಲ್ಲಿನ ವ್ಯವಹಾರಕ್ಕೆ ಸಂಬಂಧಿಸಿದ +ನೌಕರ-ಅಧಿಕಾರಿಗಳೆಲ್ಲರ ಕೈ ತಟಾಯಿಸಿ +ಜೊಂಡು ಮುಂದೆ ಸಾಗಬೇಕು. ಕೆಲವು ಬಾರಿ +ಯಂತೂ ಆ ಕಾಗದ ಯಾರ ವಶದಲ್ಲಿದೆಯೆಂದು +ಹುಡುಕುವುದಕ್ಕೆ! ಹೆಚ್ಚು ಸಮಯ ವ್ಯಯವಾ +ಗುತ್ತದೆ. + +ಕೈಟರ್ಸ್‌ ಬಿಲ್ಡಿ ಗಿನ ಯಾವುದಾದರೊಂದು +ಬಗ್ಗೆ ಪತ ವೊಂದನ್ನು ಕಳುಹಿಸಿದಕೆ ಅದು +ಪತ್ರ ಸ್ವೀಕಾರದ ಕಚೇರಿಗೆ ತಲುಪಿ ಅಲ್ಲಿನ ಇನ್‌ + + +ಕಸ್ತೂರಿ, ಜುಲೈ ೧೯೬೨ + + +ವರ್ಡ್‌ ರಿಜಿಸ್ಟರಿನಲ್ಲಿ ದಾಖಲೆಯಾಗುತ್ತದೆ. +ಅನಂತರ ಅದನ್ನು ಹೆಡ್‌ ಗುಮಾಸ್ತೆಯ ಬಳಿಗೆ +ಕಳಿಸಲಾಗುತ್ತದೆ... ಅದಕೆ ಮೇಲೆ. ಆತೆ +ಟಿಪ್ಪಣಿ ಬರೆದು ಅದನ್ನು ರೆಫರೆನ್ಸ್‌ ಕಚೇರಿಗೆ +ಕಳಿಸ ಸುತ್ತಾನೆ. . ಅನಂತರ ಅದು ಅಂತರ್‌ +ಇಲಾಖಾ ವಹಿವಾಟಿನ ರಿಜಿಸ್ಟರಿನಲ್ಲಿ ದಾಖ +ಲಾಗಿ, ಸಂಬಂಧಿಸಿದ ಗುಮಾಸ್ತೆಗೆ ಕೊಡಲ್ಪಡು +ತ್ತದೆ. ಅದರ ಮೇಲೆ ಆತ ತನ್ನ ಟಿಪ್ಪಣಿ ಜು +ತ್ತಾನೆ. ಮತ್ತೆ ಈ ಗುಮಾಸ್ತೆ, "`ಿಜಸ್ಟ್ರಾರ್‌, +ಸಹಾಯಕ ಕಾರ್ಯದರ್ಶಿ ಉಪ ಕಾರ್ಯ +ದರ್ಶಿ ಮತ್ತು ಕಟ್ಟಿಕೊನೆಗೆ ಕಾರ್ಯದರ್ಶಿಯ +ಬಳಿಗೆ ಹೋಗುತ್ತದೆ. ಕೆಲವು ಸಾರಿ ಈ ಕಾಗದ +"ಹಿಮ್ಮೊಗ'ದ ವಿಧಾನದಲ್ಲಿ ಹಿಂದಕ್ಕೆ ಕಳಿಸಲ್ಪಟ್ಟು +ಔಟ್‌ವರ್ಡ್‌ ರಿಜಿಸ್ಟರ್‌ ಮೂಲಕ ಸೆಂಬಂಧಿ +ಸಿದ ಡೈರೆಕ್ಟರೇಟ್‌ ನಲ್ಲಿ ಪ್ರಸ್ತಾಪಿಸಲಾಗುತ್ತಿದೆ. +ಮತ್ತೆ ಸುತ್ತಿ ಬಳಸಿ ಈ ಕಾಗದ ಸೆಕ್ರೆಟರಿಯೆಟ್‌ +ಶಾಖೆಗೆ ಹಿಂದಿನ ವಿಧಾನದಲ್ಲಿಯೇ ಮರಳಿ ಬರು +ತ್ತದೆ. ಸೆಕ್ರೆಟಿಂಿಯೆಟ್‌ ಮಟ್ಟಿದಲ್ಲಿ ಸಂದೇಹ +ಚ ಮೂಡಿತೆಂದರೆ; ಶ್ರನಃ ಅಗತ ವಿನಿ +ಸಿದಷ್ಟು ಸಾರಿ ಆ ಕಾಗದವನ್ನು ಡೈ ್ಕಕೇ- +ಟ್‌ಗೆ ಕಳಿಸಲಾಗುತ್ತದೆ. ಕೆಳಮಟ್ಟ ದೆ +ಜಿಲ್ಲಾಧಿಕಾರಿಯ ಟಿಪ್ಪಣೆಯೇನಾದರೂ ಅಗತ್ಯ +ವಾದರೆ, ಈ ಕಾಗದದ ವಿಲೇವಾರಿ ಯಾವಾಗ +ಆಗುತ್ತದೆಯೋ ದೇವರೆ ಬಲ್ಲ. + +ಇತರ ಇಲಾಖೆಗಳ ಹಿರಿಯ ಅಧಿಕಾರಿಗಳು +ಇಲ್ಲಿನ ಆರ್ಥಿಕ ಇಲಾಖೆಯನ್ನು ವೃಂಗ್ಳವಾಗಿ +“ಡಾಯ್ನ್ನೀ” (ಸ್ತ್ರೀಭೂತ) ಎಂದು ಕರೆಯು +ತ್ತಾರೆ. ಈ ಇಲಾಖೆಯ ಟಿಪ್ಪಣಿ ಪಡೆಯಲು +ಕಾಗದವನ್ನೇನಾದರೂ ಕಳಿಸಿದರೆ, ಅದು +ವೇದನಾಕಾರಕ ವಿಲಂಬಗತಿಯಲ್ಲಿ ತೆವಳತೊಡ +ಗುತ್ತದೆ. ತೀವ್ರಗತಿಯಿಂದ ಆರ್ಥಿಕಾಭಿವೃದ್ಧಿ +ಯಾಗುತ್ತಿರುವಾಗ, ಬಹುಶಃ ಶತಮಾನದ +ಹಿಂದೆ ರೂಪಿಸಿದ ನಿಯಮ ನಿಬಂಧನೆಗಳಿಗೇ +ಆರ್ಥಿಕ ಇಲಾಖೆಯು ಅಂಟಿಕೊಂಡಿರುವುದು +ತೀರಾ ಶೋಚನೀಯ. ಕ + + +*ಿಅಿಸಿಲ-- + + +ಸಭಯ + + +ಕಷ್ಟಕ್ಕಂಜದವರಷ್ಟೇ ಇದನ್ನು +ಪಡೆಯುತ್ತಾರೆ + + +ಹೌ ುಯಯಯಯುಯಯುಮಮಯುುುುೂಂ + + +ಸತತ್‌ ಪದವಿಪಡೆದು ಜೀವನ +ರಂಗದಲ್ಲಿ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಒಂ- +ದಿಷ್ಟು ಪುಸ್ತಕ ಜ್ಞಾನವಿರುವುದೇ ಹೊರತು +ಪ್ರತ್ಯಕ್ಷ ಜೀವನಾನುಭವ ಏನೇನೂ ಇರುವುದಿಲ್ಲ +ಎಂಬ ಜನಾಭಿಪ್ರಾಯದಲ್ಲಿ ತಥ್ಯಾಂಶ ಬಹು +ಮಟ್ಟಿಗೆ ಇದೆಯೆನ್ನ ಬಹುದು. ಜಗತ್ತಿನ ಎಲ್ಲೆಡೆ +1. ಗಳಲ್ಲೂ ಈ ಪರಿಸ್ಥಿ ತಿ ಸಾಮಾನ್ಯವಾಗಿ ಒಂದೇ +ಗ ಬಗೆಯದಾಗಿದೆ. ಇದಕ್ಕೇನು ಉಪಾಯ ಎಂಬ +. ಯೋಚನೆ-ಚರ್ಚೆಗಳು ನಡೆಯುತ್ತಿವೆಯೆ ಎನಾ +ವ್ಯಾವಹಾರಿಕವಾದ ಮಾರ್ಗವಾವುದೂ ಇದು +ವರೆಗೆ ಕಂಡುಹಿಡಿಯಲ್ಪಟ್ಟಿಲ್ಲ. +ಆದಕೆ ಫ್ರಾನ್ಸಿನಲ್ಲಿ ಮಾತ್ರ ಒಬ್ಬಾತ ಈ ಬಗ್ಗೆ +ಒಂದು ಉಪಾಯವನ್ನು ಯೋಜಿಸಿದನು. ಅವನು +ಸೂಚಿಸಿದ ಮಾರ್ಗ ಅಲ್ಲಿ ಈಗ ಜನಪ್ರಿಯವಾಗಿದ್ದು +ಅದರಿಂದ ಪ್ರತಿ ವರ್ಷ ೩೦೦ ವಿದ್ಯಾರ್ಥಿಗಳು +ಪ್ರಯೋಜನ ಹೊಂದುತ್ತಿದ್ದಾರೆ. ಜೀವನದಲ್ಲಿ +ಯಶಸ್ವಿಗಳಾಗುತ್ತಿದ್ದಾರೆ ಜೀನ್‌" ವಾಲ್ಟರ್‌ +ಕ ಎಂಬ ಫ್ರೆಂಚ್‌ ಉದ್ಮಿಮೆದಾರನೊಬ್ಬ ಈಗ್ಗೆ +ಸುಮಾರು ೨೫-೨೬ ವರ್ಷಗಳ ಹಿಂದೆ ಫ್ರೆಂಚ್‌ + + + + + + + + +೬೯ + + +ಶಿಕ್ಷಣ ಪದ್ಧತಿ ಪುಸ್ತಕಗಳನ್ನೇ ಹೆಚ್ಚಾಗಿ ಅವ- + +ಲಂಬಿಸಿದ್ದು ಅದರಿಂದ ಪ್ರತ್ಯಕ್ಷ ಜೀವನಾನುಭವ +ವಿದ್ಯಾರ್ಥಿಗಳಿಗೆ ದೊರೆಯುತ್ತಿಲ್ಲವೆಂದು ಕಂಡು + +ಕೊಂಡು ಫ್ರಾಕ್ಸಿನ ವಿದ್ಯಾರ್ಥಿಗಳಿಗೆ ಅವರ ನ +ಜೀವನದೊಡನೆ ನೇರವಾದ ಸಂಪರ್ಕಹೊಂದು +ವುದಕ್ಕೆ ಒಂದು ಅವಕಾಶವನ್ನೊದಗಿಸಲು ನಿಕ್ಕರಿ + +ಸಿದನು. + +ಅದು ಹೇಗೆ? ವ್ಯವಹಾರ ಜ್ಞಾನ ಪಡೆಯಿರಿ +ಎಂದು ವಿದ್ಯಾರ ಗಳಿಗೆ ಹೇಳುವುದರಷ್ಟರಿಂದಲೇ + +ಧು + +ಪ್ರಯೋಜನವಾಗುವುದಿಲ್ಲ. ಧೈರ್ಯ, ಸ್ಮೈರ್ಯ, +ಅನುಭವಾದಿಗಳನ್ನು ಕಷ್ಟಪಬ್ಬೇ ಪಡೆಯಬೇಕಾ +ಗುವುದೆಂಬುದನ್ನು ಲಕ್ಬಾಧೀಶನಾದ ಜೀನ್‌ +ವಾಲ್ಟರ್‌ ಬಲ್ಲವನಾಗಿದ್ಕೆ. ತನ್ನ ಕುಟುಂಬದ +ಒಡೆತನದ ಉಕ್ಕಿನ ಕಾರಖಾನೆಯಲ್ಲಿ ತನಗೆ +ಸಿಗಲಿದ್ದೆ ದೊಡ್ಡ ಹುದ್ಕೆಯ ನೌಕರಿಯೊಂದನ್ನು +ತಿರಸ್ಕರಿಸಿ -ಈತ ತನ್ನ ತಾರುಣ್ಯದಲ್ಲಿ ಉತ್ತರ +ಆಫ್ರಿಕಕ್ಕೆ ತೆರಳಿದ್ದ. ಮೊರೊಕ್ಕೊವನ್ನೆಲ್ಲ ಸೈಕ +ಲ್ಲಿನ ಮೇಲೆ ಸಂಚರಿಸಿ ರುಲಿಜಾ ಎಂಬಲ್ಲಿ ತವ +ರದ ದೊಡ್ಡ ಗಣಿಯೊಂದನ್ನು ಪತ್ತೆ ಹಚ್ಚಿದ್ದ. +ಮುಂದೆ ಇದೊಂದು ದೊಡ್ಡ ಉದ್ದಿಮೆಯಾಗಿ +ಬೆಳೆಯಿತು. ೨೫ ವರ್ಷಗಳ ಹಿಂದೆ ವಾಲ್ಟರ್‌ +ತನ್ನ ಈ ಸಾಹಸ-ಯಶಸ್ಸಿನ ಸ್ಮಾರಕವೆಂದು +ವಿದ್ಯಾರ್ಥಿಗಳಿಗೆ ಜೀವನಾನುಭವ ದೊರಕಿಸಿ +ಕೊಡುವುದಕ್ಕಾಗಿ ಒಂದು ಅತ್ಯಲ್�� ಮೊತ್ತದ +ಶಿಷ್ಯವೃತ್ತಿಯನ್ನು ಕೊಡಲಾರಂಭಿಸಿದನು. ಇದರ +ಮೊತ್ತ ಅಲ್ಪವಾಗಿದ್ದರೂ ಈ ಶಿಷ್ಯವೃತ್ತಿಯನ್ನು +ಪಡೆದ ವಿದ್ಯಾರ್ಥಿಗಳು ಅತ್ಯಂತ ಕಠಿಣವಾದ +ಜೀವನ ನಡೆಸಿ ಅಭ್ಯಾಸ ಮಾಡಬೇಕಾಗಿದ್ದರೂ +ಈ ಶಿಷ್ಯವೃತ್ತಿಗಳನ್ನು ಪಡೆದವರು ತಾವು ಧನ್ಯರು +ಎಂದು ಭಾವಿಸಿಕೊಳ್ಳುತ್ತಾರೆ. + +ಈ ಶಿಷ್ಯವೃತ್ತಿ ಅಪೂರ್ಯವಾಗಿರುವಂತೆ ಸಾಹಸಿ +ಮನೋವೃತ್ತಿಯವರಿಗೆ ಅತ್ಯಂತ ಆಕರ್ಷಕವೊ +ಆಗಿದೆ. ಆಯ್ದ ವಿದ್ಯಾರ್ಧಿಗಳಿಗೆ ಸಿಗುವುದು +ತಲಾ ೩೦,೦೦೦ ಫ್ರಾಂಕುಗಳು (ರೂ. ೩00) +ಜೊತೆಗೆ ಇವರಿಗೆ ಒಂದು ಪರಿಚಯ ಪತ್ರವನ್ನೂ +ಕೊಡುತ್ತಾರೆ. ಅದರಲ್ಲಿ ಇವರು ಹಿಲಿಜಾ + + +೭೦ ಕಸ್ತೂರಿ, ಜುಲೈ ೧೯೬೨ + + +ಸ್ಕಾಲರಶಿಪ್‌ ವಿದ್ಯಾರ್ಥಿಗಳು ಎಂದು ನಾಲ್ಕು +ಭಾಷೆಗಳಲ್ಲಿ ಬರೆದಿಐತ್ತಾರೆ. ಶಿಷ್ಯವೃತ್ತಿ ದೊರೆತ +ವಿದ್ಯಾರ್ಥಿಗಳು ಜಗತ್ತಿನ ನಾನಾ ಮೂಲೆಗಳಿಗೆ +ಹೋಗಿ ಅಲ್ಲಿಯ ಭೂಮಿ, ಜನ ಇತ್ಯಾದಿಗಳ +ವಿವರವಾದ ಅಭ್ಯಾಸವನ್ನು ಮಾಡಿ ವರದಿಯ +ನ್ನೊಪ್ಪಿಸಬೇಕಾಗುವುದು. + +ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಆದಷ್ಟು +ಅನುಕೂಲವಾದ ಪರಿಸ್ಥಿತಿಯಲ್ಲಿ ಓದಲು ಸಾಧ್ಯ +ವಾಗಲೆಂದೇ ಶಿಷ್ಯವೃತ್ತಿಗಳು ಕೊಡಲ್ಪಡುತ್ತವೆ. +ಹುಲಿಜಾ ಶಿಷ್ಯವೃತ್ತಿಯ ರೀತಿ ಮಾತ್ರ ಹಾಗಿಲ್ಲ. +ಇದರಿಂದ ಸಿಗುವ ಅತ್ಯಲ್ಪ ಹಣವೆಂದರೆ ವಿದ್ಯಾ- +ರ್ಥಿಗಳ ಕಷ್ಟ ಸಹಿಷ್ಣುತೆ, ಧೈರ್ಯ, ದೇಹಬಲ, +ಬುದ್ಧಿ ಶಕ್ತಿ, ಪ್ರಸಂಗಾವಧಾನ ಮುಂತಾದವು +ಗಳಿಗೆ ಒಂದು 'ಆಹ್ವಾನವೇ ಆಗಿರುತ್ತದೆ. ಏಕೆಂ +ದಕೆ ಈ ವಿದ್ಯಾರ್ಥಿಗಳು ತಮಗಪರಿಚಿತವಾದ +ನಾಡಿನಲ್ಲಿ ಅಪರಿಚಿತರ ಸಹವಾಸದಲ್ಲಿ ಇರಬೇ- +ಕಾಗುವುದಲ್ಲದೆ ಆ ಜಗತ್ತಿನ ಸಂಪೂರ್ಣ ಅಭ್ಯಾ +ಸವನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ +ಅವರು ವನವಾಸ-ಉಪವಾಸಗಳನ್ನು ಎದುರಿಸ +ಬೇಕಾಗುವುದು. ಸುಖ-ಸೌಕರ್ಯಗಳನ್ನು ಕನ +ಸಿನಲ್ಲಷ್ಟೆ ಕಾಣುತ್ತ ಹಗಲಿರುಳು ದುಡಿಯಬೇ- +ಕಾಗುವುದು. + +ಇಪ್ಪತ್ತೈದು ವರ್ಷಗಳ ಹಿಂದೆ ಈ ಶಿಷ್ಯವೃತಿ +ಆರಂಭವಾದಾಗಿನಿಂದ ಇದುವರೆಗೆ ಸುಮಾರು +೨೫೦೦ ಕ್ಕಿಂತ ಹೆಚ್ಚು ಫ್ರೆಂಚ್‌ ವಿದ್ಯಾರ್ಥಿಗಳು +(೧೬ ರಿಂದ ೧೯ ವಯಸ್ಸಿನವರು) ಜಗತ್ತಿನ ಅರ- +ವತ್ತೇಳು ದೇ ಶಗಳಿಗೆ ಹೋಗಿ ತಮ್ಮ ಅಭ್ಯಾಸ +ಪೂರೈ ಸಿದ್ದಾರೆ. ಆಫ್ರಿ ಕಾದ ಅ, ಮಾರ್ಗ +ಗಳಲ್ಲಿ ಅವರು ಸ್ಕೈ ಸಾಪ ಪ್ರವಾಸ ಮಾಡಿದ್ದಾರೆ, +ಆಲ್ಬ `ರ್ಟಾಸ್ಕೈ ಲೆ ಕೆ ಆಸ್ಪತ್ರಿ ತ್ರಿಗಳಲ್ಲಿ ಆಳುಗ- +ಳಾಗಿ ಕೆಲಸ. 'ಮನಡಿದ್ದಾ ರೆ, ಹಾಂಗ್‌ಕಾಂಗಿನಲ್ಲಿ +ಹಡಗುಗಳಲ್ಲಿ ದುಡಿದಿದ್ದಾರೆ ರ, ಟಿಕ್ಸಾಸಿನ ಎಣ್ಣೆ +ಗಣಿಗಳಲ್ಲಿ ಕೂಲಿ ಕೆಲಸ "ಮಾಡಿದ್ದಾ ಜೆ ಆಲ್ಟ್‌ +ಮತ್ತು ಎಂಡೆಸ್‌ ಪರ್ವತಗಳನ್ನು ಹತ್ತಿದ್ದಾ ಜು + +ಸೊರ್ಜೊನ್‌ನಲ್ಲಿ ಈಗ ಇಂದಾಡಿಕಂಗ್‌ + + +ವಿದ್ಯಾರ್ಥಿಯಾಗಿರುವ ಕ್ಲಾಡ್‌ ಲಾ ಕೋಬೆ ಈ +ಶಿಷ್ಯವೃತ್ತಿಗಾಗಿ ವಿದ್ಯಾರ್ಥಿಗಳನ್ನು ಆಯ್ಕೆ +ಮಾಡುವ ಸಮಿತಿಗೆ ಒಬ್ಬಿಸಲು 'ಮೊಸ್ಸೆನ್‌ನ +ಪ್ರಾಚೀನ ಅರಮನೆಗಳ ಪರಿಚಯ' ಎಂಬ ಹನ್ನೆ +ರಡು ಪುಟಗಳ ನಿಬಂಧವನ್ನು ಬರೆಯಲು ಮೂರು +ತಿಂಗಳ ಕಾಲ ತ್ರಮಿಸಿದನೆಂದರೆ ದ ಶಿಷ್ಠ +ವೃತ್ತಿಯೆ ಮಹತ್ವ ಮತ್ತು ಆಕರ್ಷಣೆಗಳ ಕಲ್ಪನೆ +ಬರುವಂತಿದೆ. + +ತಮ್ಮ ಉದ್ದೇಶ ಸಾಧನೆಗಾಗಿ ಕಿಲಿಜಾ: +ಸ್ಕಾಲರರು ನಂಬಲಸಾಧ್ಯವಾದ ಸಾಹಸಗಳನ್ನು +ಮಾಡುತ್ತಾರೆ. ಕ್ಲಾಡ್‌ ನೆಜಾರ್‌ ಎಂಬಾತ +ಜಪಾನಿಗೆ ಹೋಗುವಾಗ ಹಾದಿಯ ಖರ್ಚನ್ನೆಲ್ಲ +ವಿವಿಧ ಕೆಲಸಗಳನ್ನು ಮಾಡಿ ಸಾದ +ಯುಗೋಸ್ಲಾವಿಯದಲ್ಲಿ ೧೨ ದಿನಗಳ ವರೆಗೆ ಆತ: +ಲೈಫ್‌ಗಾರ್ಡ್‌ ಎಂದು ಕೆಲಸ ಮಾಡಿದ. +ಸೈಗಾಂವ್‌ ಧಕ್ಕೆಯಲ್ಲಿ ಮೂರು ವಾರ ಅಪ್ರಿಂ- +ಟಿಸ್‌ ರಿವೆಟರ್‌ ಎಂದು ದುಡಿದ. ಮೀನು ಹಿಡಿ. +ಯುವ ದೋಣಿಯೊಂದರಲ್ಲಿ ೨೭ ದಿನಗಳ ವರೆಗೆ +ಮೀನಿನ ಬಲೆ ಜಗ್ಗುವ ಕೆಲಸ ಮಾಡಿದ. + +೧೯೫೪ ರಲ್ಲಿ ಬರ್ನಾರ್ಡ್‌ ಫಿಂರು್‌ ಎಂಬ. +ವಿದ್ಯಾರ್ಥಿ ನಡೆಸಿದ ಸಾಹಸದ ಕಥೆ ಅದ್ಭುತ +ವಾಗಿದೆ. ೧೯ ವರ್ಷ ಪ್ರಾಯದ ಈ ಥಿಂರು್‌" + +ಕಿಸೆಯಲ್ಲಿ ಒಂದಿಷ್ಟು ಫ್ತಾ ್ರಕುಗಳನ್ನೂ ಕಿಲಿಜಾ. + +ಷ್ಯವೃತ್ತಿ ಸಂಸ್ಥೆ ಜಸ ಪರಿಚಯಪತ್ರ ವನ್ನೂ +ಇ ಸು "ತನ್ನೂ ರಾದ ಸ್ಟ್ರಾಸ್‌ಬರ್ಗ್‌ +ಸ ಭಾರತದ ಆನೆಗಳ ಬಗ್ಗೆ ಅಭ್ಯಾಸ ಮಾಡ +ಲು ಹೊರಟ. ಆತ ಅಲ್ಲೀ ರ್ಸ್‌ಕ್ಕೈ ನಡೆಯುತ್ತಲೆ +ಹೋದ. ಅಲ್ಲಿಯ ಭಾರತ ಕಾನ್ಸಲ್‌ ಜನರಲ್‌ +ಅವನಿಗೆ ಭಾರತ ಪ್ರವೇಶಪತ್ರ ಕೊಡಲಿಲ್ಲ. +ಫ್ರಾನ್ಸಿಗೆ ತಿರುಗಿ ಬರುವ ಟಿಕೆಟ್‌ ಬರ್ನಾರ್ಡ್‌ +ಫಿಂರುನ್‌ನ ಬಳಿ ಇರಲಿಲ್ಲವೆಂಬುದೇ ಅದಕ್ಕೆ +ಕಾರಣವಾಗಿತ್ತು. ಆದರೆ ಈ ತರುಣ ನಿರಾಶ +ನಾಗಲಿಲ್ಲ. ಆತ ತನ್ನ ಅಭ್ಯಾಸದ ಶೀರ್ಷಿಕೆ +ಯನ್ನು ಆಫ್ರಿಕದ ಆನೆಗಳು ಎಂದು ಬದಲಾ +ಯಿಸಿಕೊಂಡು ದಕ್ಷಿಣಾಭಿಮುಖವಾಗಿ ನಡೆದ. + + +ಶೌರ್ಯಕ್ಕೊಂದು ಶಿಷ್ಯ ವೃತ್ತಿ ೭೧ + + +ಸಹಾರಾ ಮರುಭೂಮಿಯ ಅಂಚಿನಲ್ಲಿ ಕ್ಕೆ +ಟ್ರಕ್‌: ಡ್ರೈವರನೊಬ್ಬ ಅವನನ್ನು ತನ್ನಟ +ನಲ್ಲಿ ಜಂ) ಸಿಕೊಂಡ. ಎರಡು ಇಟ +ಕ್ರೂರರಾದ ಸಂಚಾರಿ ಜನಾಂಗಗಳ ಆಕ್ರಮಣ +ನತ್ತು ಒಂದು ಮಹಾಪೂರದಿಂದ ಪಾರಾಗಿ +ಫಿಂರು್‌ ತನ್ನ ಅಭ್ಯಾಸದ ಕಾರ್ಯಕ್ರಮವನ್ನು +ಪೂರೈ ಓದ. +ಕ ನೈಯಕ್ತಿಕ ಸುಖ-ಸೌಕರ್ಯಗಳನ್ನು ತನ್ನ +ನಿದ್ಯಾಭ್ಯಾಸದ ಅವಧಿಯಲ್ಲಿ ಹುಲಿಜಾ ಸ್ಕಾಲರ್‌ +ಸ ಮರೆತೇಬಿಡಬೇಕಾಗುವುದು. ಆತ ಪಾಲಿಸ +ಬೇಕಾದ ನಿಯಮಗಳಲ್ಲಿ “ವಿದ್ಯಾರ್ಥಿ ಏಕಾಂಗಿ +.. ಯಾಗಿಯೇ ಪ್ರವಾಸ ಕೈಕೊಳ್ಳತಕ್ಕದ್ದು. ಇದ +»೬ ಫಥಿಂದ ಅಡ್ಡಿ ಆತಂಕಗಳ ಸಂಭವ ಹೆಚ್ಚಿ ಎದ್ಕಾ +ರ್ವಿಗೆ ನಿರೀಕ್ಷಣೆ ಮತ್ತು ಚಿಂತನೆಗಳಿಗೆ ಅವಕಾಶ +ಸಿಗುವುದು. ಪ್ರವಾಸವು ವಿದ್ಯಾರ್ಥಿಯ ಚಿತ್ತ +ಸ್ಫೈರ್ಯವನ್ನು ಹೆಚ್ಚಿಸಬೇಕಾದರೆ ಅದೊಂದು +ಸಂತೋಷದ ಕಾರ್ಯಕ್ರಮವೆನಿಸಬಾರದು. +ಪ್ರವಾಸ. ಯೋಜನೆ ಸನ್ನು ಕಾಳಜಿಯಿಂದ +ಮಾಡಿ ಒಂದು ಕ್ರಮದಿಂದ ಪೂರ್ತಿಗೊಳಿಸ +ಬೇಕು. ವಿದ್ಯಾರ್ಥಿ ತನ್ನ ಪ್ರವಾಸಾನುಭವದ +ನೈಜ ವರದಿಯನ್ರೊ್ಪಿ ಪ್ಬಿಸತಕ್ಕದ್ದು *_ ಎಂದಿದೆ. +ಮತ್ತೆ ವಿ ದ್ಯಾರ್ಥಿ ಎಂದಿಗೂ "ಮೂರನೆ ವರ್ಗದ +ನಾಹ ಗಳಲ್ಲದೆ ಅದಕ್ಕೂ ಹೆಚ್ಚು ಸೌಕರ್ಯ +ನೀಡುವ ವಾಹನಗಳಲ್ಲಿ ಸಂಚರಿಸಕೂಡದೆಂದೂ +ನಿರ್ಬಂಧವಿದೆ. + +ಹಿಲಿಜಾ ವಿದ್ಯಾಭ್ಯಾಸದಿಂದ ಫ್ರಾನ್ಸಿಗೆ +ಪ್ರಯೋಜನವಾಗಿದೆ. ಫ್ರೆಂಚ್‌ ಜಗತ್ತಿ +ಕಿಲಿಜಾ ಪದವೀಧರರು ಸಕಲವಿಧದ +ಗಳಲ್ಲ ಲ್ಲೂ ಮುಂದಿದ್ದಾರೆ. ಕೆಲವರು ಉನ್ನತ +(. ಅಧಿಕಾರಿಗಳಾಗಿದ್ದಕೆ. ಕರು +ಕಸದ, ಚು ಡಾಕ್ಟ ರರೂ ವಕೀಲರೂ +ವಿಜ್ಞಾನಿಗಳೂ ಆಗಿದ್ದಾರೆ. "ಉತ್ತರ ಆಫಿಕದ +ಟ್ಕರೆಗ್‌ ಕಾಡು ಜನಾಂ ಗದವರೊಡನೆ ತನ್ನ +ವಿದ್ಯಾಭ್ಯಾಸದ ಕಾಲವನು ಕಳೆದಿದ್ದ ಮಿಜೆಲ್‌ +ವೆಲೆಟ್‌: ಈಗ ಫ್ರೆಂಚ್‌ ಸೆ ಸೈನ್ಯದ ಟ್ಯುರಿಗ್‌ ಶಾಖೆ + + + + + +ಚುಕಟತೆ + + +೨ +ತ + + +24 1%. ಇ (ಜ. +ಆ 23 ್ಯ +30 + + + + + +ಯಲ್ಲಿ ಉನ್ನತಾಧಿಕಾರಿಯಾಗಿದ್ದಾನೆ. ಡಾ. +ಸ್ಚೆ ತಬ್ಪರರೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿ +ಲೆ ಗೆ ಅಲ್ಲಿಯ ಕೆಲಸದಿಂದ ಪ್ರ ಕ್ರಭಾವಿತನಾದ +ಬರ್ನಾರ್ಡ್‌ ಪೆಡ್ಕು ಈಗ ಕ್ಯಾನ್ಸರ್‌ ಸೆಂಶೋಧನೆ +ನಡೆಸುತ್ತಿ ದ್ಡಾನೆ. + +ಈಗ್ಗನೊ ತುಂಬ ಜನಪ್ರಿಯವಾಗಿ ಕೀರ್ತಿ +ಶಾಲಿಯಾಗಿದ್ದರೂ ಈ ಶಿಷ್ಕವ್ಯತ್ತಿ ಪ್ರಾರಂಭ +ವಾದಾಗ ಇದಕ್ಕೆ ಸರಿಯಾದ ಸ್ವಾಗತ ಸಿಕ್ಕಿರ +ಲಿಲ್ಲ. ವಿದ್ಯಾರ್ಮಿ ಗಳ ಪಾಲಕರು ಈ ಯೋಜನೆ +ಯನ್ನು ವಿರೋಧಿಸಿದ್ದರು. ತಮ್ಮ ಮಕ್ಕಳು ಹಣ +ಎಲ್ಲದೆ, ಸಂಗಡಿಗರಿಲ್ಲದೆ, ಯೋಗ್ಯ ಮೇಲ್ವಿಚಾ- +ರಕರಿಲ್ಲದೆ ಜಗತ್ರವಾಸ ಕೈಕೊಳ್ಳುವುದು ಅವ +ರಿಗೆ ಒಪ್ಪಿಗೆಯಾಗಲಿಲ್ಲ. ಮೊದಲನೆ ವರ್ಷ ಬರೀ +ಐದು ವಿದ್ಯಾರ್ಭಿಗಳು ಮಾತ್ರ ಶಿಷ್ಕವೃತ್ತಿಯನ್ನು +ಸ್ವೀಕರಿಸಿದರು. ದ್ವಿತೀಯ ಮಹಾಯುದ್ಧ +ಮುಗಿದ ಬಳಿಕ ೧೯೪೫ ರಲ್ಲಿ ಜೀನ್‌ ವಾಲ್ಟರ್‌ +ತನ್ನ ಸ್ಕಾಲರ್‌ಶಿಪ್‌ ಯೋಜಕ ನ್ನ್ನ ಫ್ರಾನ್ಸಿನ + + +೫೬೬ ೬ ೧ ರ ೬ ಸಿ೬೬ + + +ಈ ಗೋಪ್‌ಲಾ ತಾರ್ರುಲುಕವಕ + + +; +1 + + +( ಗಗ ಊಟಿ +ಆಯುಕ್ಬೇದ್‌ಾಕ ತ್ರ ಮುಂ 1 + + +ಗ್ಗ + + +(ಪು) ನ ಶಿಮಿಬೆಡ್‌ ಗ0ೆೆ + + +ಲು ಡಿಕ್‌ಸು- 1 + + + + + +ಫಡ ಹಿ ಹಿ ಹ ನಡ ಸ + + +೭೨ ಕಸ್ತೂರಿ, ಜುಲೈ ೧೯೬೨ + + +ಶಿಕ್ಷಣಶಾಖೆಯೆ ಮಂತ್ರಿಗಳೆದುರು ಇಟ್ಟಿ. +ಫ್ರಾನ್ಸಿನ ಪೆನರುತ್ಮಾನದ ಈ ಕಠಿಣಕಾಲದಲ್ಲಿ +ಇದರಿಂದ ತುಂಬ ಪ್ರಯೋಜನವಾಗುವುದೆಂದು +ಹೇಳಿದ. ೧೯೬೦ ರಲ್ಲಿ ಶಿಕ್ಷಣಮಂತ್ರಿಗಳಾಗಿದ್ದ +ಲುಯಿಸ್‌ ಫ್ರಾಂಕೋಯಿಸರು ವ್ರ ಯೋಜನೆ +ಯಿಂದ ಪ್ರಭಾವಿತರಾಗಿ ಆಗಿನ ಶಿಕ್ಷಣಮಂತ್ರಿ +ಗಳ ಮೇಲೆ ಒತ್ತಡ ತಂದರು. ತಿಂಗಳುಗಟ್ಟಳೆ +ಟದ ನಂತರ ಈ ಯೋಜನೆಯು ಫ್ರಾನ್ಸಿನ +ಶಿಕ್ಷಣಕ್ರಮದ ಅಂಗಗಳಲ್ಲೊಂದಾಯಿತು. +೧೯೪೯ ರಲ್ಲಿ ಆರು ಲಕ್ಷ ನಿಧಿಯನ್ನು ಕೂಡಿಸಿ +ನ್ಯಾಶನಲ್‌ ಫೌಂಡೇಶನ್‌ ಆಫ್‌ ರುಲಿಜಾ +ಸ್ಕಾಲರ್‌ಶಿಪ್ಸ್‌ ಎಂಬ ಹೆಸರಿನಿಂದ ಈ ಶಿಷ್ಯವೃ- +ತ್ತ್ರಿಯ ಶಾಶ್ವತ ಎರ್ಪಾಟನ್ನು ವಾಲ್ಟರ್‌ +ಮಾಡಿದ. ದಿನದಿನಕ್ಕೆ ಚನ ತಾಗುತ್ತ +ನಡೆದ ಈ ಶಿಷ್ಯವೃತ್ತಿ ಸತ ಈಗ ಪ್ರತಿ ವರ್ಷ +೩೦೦ ಜನ ವಿದ್ಯಾರ್ಫಿ ಗಳುಪ ಕ್ರಯೋಜನ ಪಡೆಯು +ತ್ತಿರುವರು. +ನವಂಬರ್‌ ತಿಂಗಳಲ್ಲಿ ಹೈ ಸ್ಕೂಲಿನ ಕೊನೆಯ +ವರ್ಷಗಳಲ್ಲಿ ಮತ್ತು ಟಿ ಕಲ್‌ ಹಾಗೂ ಟೀ- +ಚಿಂಗ್‌ ಸ್ಕೂಲುಗಳಲ್ಲಿಯ ಕೊನೆಯ ಎರಡು +ವರ್ಗಗಳಲ್ಲಿರುವ ವಿದ್ಯಾರ್ಧಿಗಳು ಈ ಶಿಷ್ಕವೃತ್ತಿಗೆ +ಅರ್ಜಿ ಮಾಡಿಕ���ಳ್ಳುತ್ತಾರೆ. ಈ ವಿದ್ಯಾರ್ಮಿಗ +ಳಲ್ಲಿ ಪ್ಪ ಪ್ರತಿಯೊಂದು "ವರ್ಗಕ್ಕೆ ಇಬ್ಬರಂತೆ ಅತಿ +ಯೋಗ್ಯರಾದವರನ್ನು ವದ್ದಾರ್ಕಿ ಗಳ ಆರಿಸು +ತ್ತಾರೆ. ಇವರೂ ಶೊತೆಗೆ ಶಾಲೆಗಳ ಪಿ ಪ್ರಿನ್ಸಿಪಾ +ಲರು ಶಿಫಾರಸು ಮಾಡಿದ ಇನ್ನು ಕೆಲವರೂ +ಎಶ್ವವಿ ಲಯಗಳ ಪ್ರೊಫೆಸರರ ಸ ಸಮಿತಿಯೊಂ +ದರ "ಪರೀಕ್ಷೆಗೊಳಗಾಗುವರು. ಅಲ್ಲಿ ಇವರಲ್ಲಿ +ಸುಮಾರು ಅರ್ಧದಷ್ಟು ಹುಡುಗರನ್ನು ಫೌಂಡೇ- +ಶನ್ನಿನ ಆಯ್ಕೆ ಸಮತಿಯ ಎದುರು ಳಿಸಿ + + +ಕೊಡುತ್ತಾಗೆ. ಈ ಸಮಿತಿ ಇವರಲ್ಲಿ ಕೇವ +೩೦೦ ಜನರನ್ನಷ್ಟೆ ಆಯ್ದು ಶಿಷ್ಯವೃತ್ತಿ ಕೊಡು: +ತ್ತದೆ. ಹಿಂದಿನ ವರ್ಷ ಈ ಶಿಷ್ಯವೃತ್ತಿ ಪಡೆದು. +ಅಭ್ಯಾಸ ಮುಗಿಸಿದವರಲ್ಲಿ ೫೦ ಜನರನ್ನಾರಿಸಿ +ಅವರಿಗೆ ಎರಡನೆಯ ಸಲ ಅಭ್ಯಾಸ ಮಾಡಲು: +ಶಿಷ್ಯವೃತ್ತಿ ಕೊಡಲಾಗುತ್ತದೆ. + +ನಿದ್ಯಾರ್ಮಿಗಳು ಪ ಪ್ರವಾಸಿ ಮುಗಿಸ ಬಂದನಂ- +ತರ ವರದಿಯೊಪ್ಪಿಸಬೇಕಾಗುವುದು. ವರದಿ: +ಸಾವಿರಾರು ಪೆಟಗಳದ್ದೂ ಇರುತ್ತದೆ. ಎಷ್ಟೋ +ಸಲ ಮೂರು ವಿಭಾಗಗಳಲ್ಲಿರುವ ಈ ವರದಿ: +ಸಚಿತ್ರವೂ ಆಗಿರುತ್ತದೆ. ಇವರ ವರದಿ ಸರಕಾ: +ರಕ್ಕೂ ಸಹಾಯವಾಗುತ್ತದೆ. ಅಮೇರಿಕದಲ್ಲಿ +ವಾಹನ ಸಂಚಾರ ಎಂಬ ಬಗ್ಗೆ ಜಾರ್ಜಸ್‌' +ಪೇರಿಂಟಿ.. ಬರೆದ ವರದಿಯನ್ಸೀಗ ಫ್ರೆಂಚ್‌ +ಇಂಜಿನಿಯರರು ಅಭ್ಯಸಿಸುತ್ತಿದ್ದಾರೆ. + +ಪ್ರತಿವರ್ಷ ಈ ವರದಿಗಳನ್ನು ಒಂದು ತಿಂಗಳ' +ವಕಿಗೆ ಅಕಾಡಮಿ ಫ್ರೆಂಕಾಯಿಸ್‌ ಲೈಬ್ರರಿಯಲ್ಲಿ. +ಪ್ರದರ್ಶಿಸುತ್ತಾರೆ. ಕುಲಿಜಾ ಟ್ರಸ್ಟಿಗಳು ಇವ- +ನ್ನೋದಿ ಅತಿ ಒಳ್ಳೆಯವಾದ ೫೦ಕ್ಕೆ ಬಹುಮಾನ] +ಕೊಡುತ್ತಾರೆ. ಗ ರೂ. ೫೦೦,, +ಎರಡನೆಯದು ರೂ. ೪೦೦, ಮೂರನೆಯದು: +ರೂ. ೩೫೦ ಮತ್ತು ನಾಲ್ಕರಿಂದ ಐವತ್ತರ ವಕೆ: +ಗಿನದಕ್ಕೆ ತಲಾ ರೂ. ೩೦೦ ಗಳ ಬಹುಮಾನ: +ಕೊಡುತ್ತಾರೆ. ಮರುವರ್ಷ ವಿದ್ಯಾರ್ಥಿಗಳು: +ಮತ್ತೊಮ್ಮೆ ಜೀವನಾನುಭವ ಪಡೆಯುವುದ! +ಕ್ಕಾಗಿ ಕಷ್ಟಕಾರ್ಪಣ್ಯಗಳ ಸಂಚಾರ ಕೈಕೊ-. +ಛಲು. ಈ ಹಣ ಉಪಯೋಗಿಸುತ್ತಾರೆಂಬ. +ಎಣಿಕೆಯಿಂದಲೇ ಈ ಬಹುಮಾನಗಳು ಕೊಡಲ್ಪ +ಡುತ್ತಿವೆ. ಈ ಎಣಿಕೆ ಇದುವರೆಗೂ ತಪ್ಪಾಗಿಲ್ಲ. +ವೆಂಬುದೇ ಇದರಲ್ಲಿನ ವಿಶೇಷ, ಚ + + + + + +ಸ್ತುತಿ ಎಂಬ ಹೆಸರಿನ ಕನ್ಯ ಇನ್ನೂ ಅನಿವಾಹಿತಳಾಗಿಯೇ ಉಳಿದಿದ್ದಾ ಛೆ + + +ಕೈಯಲ್ಲಿ ಪುಷ್ಪ ವಾಲೆ ಬಡಿದು. ಚ್‌ ವರ ಸಂಶೋಧನೆಯಲ್ಲಿದ್ದಾ ಳೆ, +ಅವಳಿಗಿನ್ನೂ `ಶನುರೂಪ ವರ ದೊರೆತಿಲ್ಲ. +ಮನುಷ್ಯ ಭಾರ ದೂರ ದೂರ ಓಡಿ ಹೋಗುತ್ತಾನೆ. +ನ್ನ ೦ತೂ ಸ್ವ ತಃ ಅವಳೇ ದೂರವಿಡುತ್ತಾಳೆ. + + +ಆದರೆ +ಕಾರಣವಿಷ್ಟೆ 6, ನಿಜವಾದ ವಿದ್ವಾ ನ್‌ +ಹಾಗೂ ಮುರ ರ +ಅಮೃತ + + + + + + + + + + + + + + + +1 ಹಾಲು ನೋಡಿದೊಡನೆ ಹೆದರುವಂತೆ +ಮಾಡಿದ. ತೆನ್ನಾಲಿ ರಾಮನ 'ಕಥೆಯನ್ನು ನೀವು +ಹೇಳಿರಬೇಕು. ಒಂದು ಬೆಕ್ಕಿನ ಮರಿಯ ಮುಂದೆ +ಬಿಸಿ ಹಾಲನ್ನಾತ ಇಟ್ಟಿನಂತೆ ; ಅದು ಬಾಯಿ +ಹಾಕಿತು ಮತ್ತು ಸುಡಿಸಿಕೊಂಡು ಹಿಂದೆ ಜಗಿ +ಯಿತು. ಅಂದಿನಿಂದ ಆ ಬೆಕ್ಕು ಹಾಲೆಂಬುದನ್ನು +ನೋಡಿದರೇನೇ ಹೆದರಿ ಓಡತೊಡಗಿತಂತೆ. + +ತೆನ್ನಾಲಿ ರಾಮ ಬರಿ ನಗೆಗಾರನಾಗಿದ್ದ. ಹಾಗಿ +ಬ್ಲದೆ ಆತ ವಿಜ���ಞಾನಿಯಾಗಿದ್ದರೆ ಮತ್ತು ತನ್ನ ಶ್ರ +ಪ್ರಯೋಗ ' ವನ್ನು ವೃವಸ್ಥಿ ತವಾಗಿ ಮಾಡಿದ್ದರೆ +ವನು ಕಶಿಯದ ಶರೀರ ವಿಜ್ಞಾನಿ ಪೌಲೋವ +ನ್ನು- ಐದು. ಶತಮಾನಗಳಿಂದ 'ಹಿಂದೆ ಹಾಳ +ಜಾಗಿತ್ತು ವಾಲೋವನು ಈ ತತ್ವವನ್ನೇ + + +ಹ ಯ + + +| 1 (ಬಾ 00 ಟ್‌ ೫ +1! ( ಸ ( | 1 ಕ + +(1 [ | [ ್ನ ಕ್ಸ ದ + +" ಕ ಆ 1 ಬ ಎ + + +ಬ್‌ + + + + + +`' ಮಾನಸರಾಸ್ತ್ರಕ್ಕೆ ದೊಡ್ಡ ಕೊಡುಗೆಯಿತ್ತ ಮಹಾಪುರುಷ + + +ಶರೀರವಿಜ್ಞಾನಿ ಪೌಲೋವ್‌ + + +ಪಾವೆಂ + + +ವಿಶದವಾಗಿ ಸಂಶೋಧಿಸಿ ಜಗತ್ಪ್ರಸಿದ್ಧನಾದ +ಮತ್ತು ಜಗತ್ತಿನ. ಮನೋಭೂಮಿಳೆಯ.- ಮೇಲೆ +ಕ್ರಾಂತಿಕಾರಿ ಪ್ರಭಾವವನ್ನು ಬೀರಿದ... +ಪೌಲೋವನು ಬೆಕ್ಕಿಗೆ ಹಾಲಿನ ಹೆದರಿಕೆ +ಹುಟ್ಟುವಂತೆ ಮಾಡಲಿಲ್ಲ ನಿಜ; ಆದರೆ ಆತ +ಗೆಂಟಿ ಬಾರಿಸಿ. ಅಥವಾ ಏಿಟೀಲಿನಲ್ಲಿ ಒಂದು +ಸ್ವರ ನುಡಿಸಿ ತನ್ನ ನಾಯಿಯ. ಬಾಯಲ್ಲಿ ನೀರೂ +ರುವಂತೆ ಮಾಡಬಲ್ಲವನಾಗಿದ್ದ ; ಎರಡು ಬೆಳ +ನ ವರ್ತುಲಗಳನ್ನು ತೋರಿಸಿ ನಾಯಿಗೆ +ತಾತ್ಕಾಲಿಕವಾಗಿ ಹುಚ್ಚು ಹಿಡಿಯುವಂತೆ ಕೂಡ +ಮಾಡಬಲ್ಲವನಾಗಿದ್ಕ; ಮತ್ತು ಈ ವಿಚಿತ್ರ +ಗಳಿಂದ. ಪ್ರಾಣಿ--- ಮತ್ತು ಮಾನವ-- ವರ್ತನೆ. +ಯ ಒಂದು ಗಹನವಾದ ರಹಸ್ಯವನ್ನು ಭೇದಿಸಿ + + +೭೪ + + +ತೋರಿಸಿದ. ಅವನ ಸಂಶೋಧನೆಗಳು ಪ್ರಾಣಿ +ಗಳ ಮತ್ತು ಪರ್ಕಾಯವಾಗಿ ಮಾನವರ ಕಲಿಯು +ಎಕೆಯ ಮೇಲೆ ಬೆಳಕು ಚೆಲ್ಲಿದವು. ನಾವು-- +ಪ್ರಾಣಿಗಳು ಕೂಡ... ಕಲಿಯುವುದನ್ನೆಲ್ಲ +ಇಚ್ಛಾಪೂರೃಕವಾಗಿ ಕಲಿಯುವುದಿಲ್ಲ; ಎಷ್ಟೋ +ಅಂಶವನ್ನು ನಾವು ನಮಗರಿಯದೆಯೆ ಕಲಿಯು +ತ್ತೇವೆ; ಹಾಗೆಯೆ ನಮ್ಮ ಚರ್ಕೆಯಲ್ಲಿ ಒಂದು +ದೊಡ್ಮ ಭಾಗವು. ನಾವು ಮನವಿಟ್ಟು ಇಚ್ಛಿಸ +ದೆಯೆ ನಡೆಯುತ್ತದೆ ಎಂದಾತ ತೋರಿಸಿಕೊಟ್ಟಿ. +ವ್ರ ಅನಿಚ್ಛಾಕ್ರಿಯೆಯನ್ನು ಆತ “ಕಂಡೀಶನ್ನ್‌ +ರಿಫ್ಲೆಕ್ಸ್‌” ಎಂದು ಕರೆದ. ಈ ಶಬ್ದ ಇಂದು +ಶರೀರಶಾಸ್ತ್ರ ಹಾಗು ಮನಃಶಾಸ್ತ್ರದಲ್ಲಿ ದಿನಬಳ +ಕೆಯ ಮಾತಾಗಿಬಿಟ್ಟಿದೆ. + +ಐವಾನ್‌ ಪೆಟ್ರೊವಿಚ್‌ ಪೌಲೋವನು ಮಧ್ಯ +ರಶಿಯದ ರಯಾರುಭಾನ್‌ ಎಂಬ ಹಳ್ಳಿಯ ಬಡ +ಪಾದ್ರಿಯ ಮಗನಾಗಿದ್ದ. ತಂದೆ ಧಾರ್ಮಿಕ +ಗುರುವಾಗಿದ್ದರೂ ಜೀವನಕ್ಕಾಗಿ ಇತರ ಹಳ್ಳಿಗ +ರಂತೆ ಹೊಲದಲ್ಲಿ ದುಡಿಯಜೇಕಾಗಿತ್ತು. ಇಂಥ +ಕುಟುಂಬದಲ್ಲಿ ಹನ್ನೊಂದು ಮಕ್ಕಳಲ್ಲೊಬ್ಬ +ನಾಗಿ. ಹುಟ್ಟಿದ ಐವಾನ್‌ ಜಗತ್ತಿನ ಶ್ರೇಷ್ಠ +ವಿಜ್ಞಾನಿಗಳಲ್ಲೊ ಬ್ಬನಾಗುವನೆಂದು ಊಹಿಸ +ಲೆಡೆಯಿರಲಿಲ್ಲ. ಒಂದು ಧಾರ್ಮಿಕ ಶಾಲೆಯಲ್ಲಿ +ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ಅವನು ಸೇರಿದ. +ಕಂಡಕಂಡ ಪುಸ್ತಕವನ್ನೆಲ್ಲ ಓದಿ ಹಾಕುತ್ತಿರುವ +ಈ ಹುಡುಗನ ಜ್ಞಾನವಿಪಾಸೆಯನ್ನೂ ಅವನ +ಸೂಕ್ಷ್ಮ ಸತರ್ಕ ಮತಿಯನ್ನೂ ಗುರುತಿಸಿ ಅವ +ನನ್ನು ವಿಜ್ಞಾನದ ದಾರಿ ಹಿಡಿಯಲು ಪ್ರೋತ್ಸಾ +ಹಿಸಿದವನು ಆ ಧಾರ್ಮಿಕ ಪಾಠಶಾಲೆಯ ನೇತೃ +ವಾಗಿದ್ದ ಸಂನ್ಯಾಸಿ. + +ಬಡತನವಿದ್ದರೂ ಹೇಗೋ ಮಾಡಿ ಪೌಲೋ- +ವ್‌ ಸೆಂಟ್‌ ಪೀಟರ್ಸ್‌ಬರ್ಗಿನ (ಈಗ ಲೆನಿನ್‌ +ಗ್ರಾಡ್‌) ವಿಶ್ವವಿದ್ಯಾಲಯದ ವಿಜ್ಞಾನ ಪಾಠ +ಶಾಲೆ ಸೇರಿದ. ಅಲ್ಲಿ ನಮ್ಮ ಶಾರೀರಿಕ ವ್ಯಾಪಾರ +ಗಳಿಗ��� ಮಾನಸಿಕ ವ್ಯಾಪಾರಗಳಿಗೂ ಇರುವ +ಸಂಬಂಧವನ್ನು ಕುರಿತು ಒಂದು ಪೆಸ್ತಕವನ್ನೋ + + +ಕಸ್ತೂರಿ, ಜುಲೈ ೧೯೬೨ + + +ದಿದ ಪೌಲೋವನಿಗೆ ತಾನು ಡಾಕ್ಟೆರನಾಗಬೇ +ಕೆಂಬ ಹಂಬಲ ಹತ್ತಿತು. ೧೮೮೩ ರಲ್ಲಿ ಅವನಿಗೆ +ಡಾಕ್ಟರ ಪದವಿ ದೊರೆತಾಗ ಆಗಲೇ ೩೪ ವರ್ಷ +ವಾಗಿ ಹೋಗಿತ್ತು. + +ಪೌಲೋವನಿಗೆ ಡಾಕ್ಟೆರನಾಗಿ ವ್ಯವಸಾಯ + + +ಪ್ರಾರಂಭ ಮಾಡುವ ಉದ್ದೇಶವಿರಲಿಲ್ಲ. +ಪೀಟರ್ಸ್‌ಬರ್ಗಿನ ಮಿಲಿಟರಿ ವೈದ್ಯಕೀಯ + + +ವಿದ್ಯಾಲಯದಲ್ಲಿ ಲೆಕ್ಚರರ್‌ ಪದವಿಯನ್ನು ಸ್ವೀ- +ಕರಿಸಿ ಹೆಚ್ಚಿನ ಅಭ್ಯಾಸಕ್ಕಾಗಿ ಜರ್ಮನಿಗೆ +ಹೋದೆ ಅವನಿಗೆ ಆ ಕಾಲದ ಶ್ರೇಷ್ಠತಮ +ಶರೀರ ವಿಜ್ಞಾನಿಗಳಲ್ಲೊಬ್ಬನಾಗಿದ್ದ ಹೈಡೆನ್‌ +ಹೈನ್‌ ಗುರುವಾಗಿ ದೊರೆತ. + +ರಶಿಯಕ್ಕೆ ಮರಳಿದ ಆತ ಪೀಟರ್ಸ್‌ಬರ್ಗಿ +ನಲ್ಲಿ ತನ್ನದೇ ಒಂದು ಪ್ರಯೋಗಶಾಲೆಯನ್ನು +ಸ್ಥಾ ಪಿಸಿದ. ಯೋಗ್ಯ ಸಲಕರಣೆಗಳನ್ನು ಕೊ- +ಛ್ರಲು ಹಣವಿಲ್ಲದ್ದರಿಂದ ಅವನು ಬಹಳ ಕಷ್ಟ +ಪಡಬೇಕಾಯಿತು. ತನ್ನ ಅಲ್ಪ ಸಂಬಳದಲ್ಲಿ ಸಹಾ +ಯಕರನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲದ್ರರಿಂದ +ತಾನೇ ಶ್ರಮಿಸಬೇಕಾಗಿತ್ತು. ತನ್ನ ಜರ್ಮನ್‌ +ಗುರುವಿನಂತೆ ಪ್ರಾಣಿಶರೀರದ ವರ್ತನೆಯನ್ನು +ಅಭ್ಯಸಿಸಲು ಪೌಲೋವ?” ನಾಯಿಗಳನ್ನುಪ- +ಯೋಗಿಸುತ್ತಿದ್ದ. ಕೆಲ ವೇಳೆ ಅವಶ್ಯವಿದ್ದ ನಾಯಿ +ಗಳನ್ನು ಕೊಳ್ಳಲಿಕ್ಕೂ ಹಣವಿಲ್ಲದೆ ಆತ ಒದ್ಮಾ +ಡಬೇಕಾಗುತ್ತಿತ್ತು. ಆದರೆ ಹಳ್ಳಿಯಲ್ಲಿ ದುಡಿದು +ಉಕ್ಕಿನಂಥ ದೇಹ ಪ್ರಕೃತಿಯನ್ನು ಸಂಪಾದಿಸಿ +ದವನಾದುದರಿಂದ ಎಂಥ ಶ್ರಮವನ್ನೂ ಸೈರಿಸಿ +ಕೊಂಡು ತನ್ನ ಗುರಿಯತ್ತ ಸಾಗಿದ. +೧೮೯೦ ರಲ್ಲಿ ನಲುವತ್ತೊಂದರಲ್ಲಿ ಅವನನ್ನು +ಮಿಲಿಟಿರಿ ವಿದ್ಯಾಲಯವು ಪ್ರೊಫೆಸರ್‌ ಪದವಿ +ಗೇರಿಸಿ ಸುಸಜ್ಜಿತವಾದ ಪ್ರಯೋಗ ಶಾಲೆಯನ್ನು +ಒದಗಿಸಿಕೊಟ್ಟಿತು. ಪೌಲೋವನ ಪ್ರಥಮ +ಸಂಶೋಧನೆಗಳು ಆಹಾರ ಪಚನ ಕ್ರಿಯೆಗೆ +ಸಂ ಬಂಧಿಸಿದವಾಗಿದ್ದವು. ಪಚನಾಂಗಗಳಲ್ಲಿ +ಪಾಚಕರಸಗಳು ಹೇಗೆ ಉತ್ಪತ್ತಿಯಾಗುತ್ತವೆ? +ಆಗಿನ ಶರೀರ ವಿಜ್ಞಾನಿಗಳು ಆಹಾರದ ಯಾಂ- + + +ಕ್ಮ + + +ಶರೀರವಿಜ್ಞಾನಿ ಪೌಲಳೋವನ್‌ ೭೫ + + +ತ್ರಿಕ ಸಂಪರ್ಕದಿಂದ ಜಠರದಲ್ಲಿ ಪಾಚಕ ರಸ +ಗಳು ಜಿನುಗತೊಡಗುತ್ತವೆಂದು ಭಾವಿಸಿದ್ದರು. +' ಆದಕೆ ಇದು ಸರಿಯೆ? ಆಹಾರದ ವಾಸನೆ +ಕೇಳಿಯೆ ಬಾಯಲ್ಲಿ ನೀರೊಸರುವುದನ್ನು ಬಲ್ಲ +_.ಪೌಲೋವನಿಗೆ ಈ ಸಿದ್ಧಾಂತದಲ್ಲಿ ಕೊರತೆಯಿದೆ +_ ಯೆಫಿಸಿತು. ಅವನು ಸಜೀವ ನಾಯಿಯ ಹೊಟ್ಟೆ +ಯನ್ನು ಕೌಶಲದಿಂದ ಸೀಳಿ ಜಠರದಲ್ಲೊಂದು +ಪ್ರತ್ಯೇಕ ಮಾಡವನ್ನು ರಚಿಸಿ ಅಲ್ಲಿ ನಡೆಯುವ +' ವ್ಯಾಪಾರವನ್ನು ಹೊರಗಿಂದ ನಿರೀಕ್ಷಿಸತೊಡಗಿದ. + +ಆತ ಕಂಡದ್ಮು ಅರ್ಥಪೂರ್ಣವಾಗಿತ್ತು. +ಆಹಾರದ ವಾಸನೆ ಬಂದೊಡನೆ ನಾಯಿಯ +ಬಾಯಲ್ಲಿ ನೀರೂರುವುದಷ್ಟೇ ಅಲ್ಲ, ಜಠರದ- +ಲ್ಲಿಯೂ ರಸವೊಸರುತ್ತದೆ. ನಾಯಿಗೆ ಆಹಾರ +ಕೊಟ್ಟೊಡನೆ ಅದು ಜಠರವನ್ನು ತಲುಪದಂತೆ +ನೋಡಿಕೊಂಡರೂ ಜಠರದಲ್ಲಿ ಪಾಚಕ ರಸ +ಗಳು ಭರದಿಂದ ಜಿನುಗತೊಡಗುತ್ತವೆ. ಹಾಗಾ +ದರೆ ಸ್ಪರ್ಶದಿಂದ ಪಾಚಕ ರಸಗಳಿಗೆ ಪ್ರೇರಣೆ +ದೊರೆಯುವುದಿಲ್ಲ. ಇದು ಜ್ಞಾನತಂತುಗಳ +(ನರಗಳ) ಕೆಲಸವಿರಬೇಕು. ಅವನ ಊಹೆ +ಸರಿಯಾಗಿತ್ತು. ಯಾವ ನರವು ವಾಚಿಕ ರಸ +ಗಳನ್ನು ನಿಯಂತ್ರಿಸುತ್ತದೆಂದೂ ಅವನು ಗೊತ್ತು +ಹಚ್ಚಿದ. ಅದು “ವೇಗಸ್‌” ನರ. + +ಈ ಸಂಶೋಧನೆಗಳಿಗಾಗಿ ಪೌಲೋವನಿಗೆ +೧೯೦೪ ರಲ್ಲಿ ನೋಬೆಲ್‌ ಬಹುಮಾನವೂ ಜಗ- +ದ್ವ್ಯಾಪಿ ಕೀರ್ತಿಯೂ ಬಂತು. ಆದರೆ ಪೌಲೋ +ವನ ಹೆಸರು ಇಂದು ನಿಂತಿರುವುದು ಈ ಸಂಶೋ +ಧನೆಗಳ ಆಧಾರದ ಮೇಲಲ್ಲ. ಆ ಸಂಶೋಧನೆ +ಗಳು ಇನ್ನೂ ಹೆಚ್ಚು ಸ್ವಾರಸ್ಯವಾಗಿವೆ ; ಅವು +ಗಳ ಪರಿಣಾಮ ಇನ್ನೂ ಮಹತ್ತೂ ಭೀಕರವೂ +' ಆಗಿದೆ. + +ಈ ಕಲ್ಪನೆ ಅವನಿಗೆ ಹೊಳೆದದ್ದು ಆಕಸ್ಮಿಕ +ವಾಗಿ ಎನ್ನುತ್ತಾರೆ. ಆತ ತನ್ನ ಪ್ರಯೋಗ +ಗಳಿಗಾಗಿ ಅನೇಕ ನಾಯಿಗಳನ್ಸ್ನಿಟ್ಟುಕೊಂಡಿದ್ದ. +ಒಂದುದಿನ ಪ್ರಯೋಗ ಶಾಲೆಯ ವರಾಂಡದ +ಬ್ಲಿದ್ದ ಒಂದು ನಾಯಿಯ ಬಾಯಲ್ಲಿ ಅಕಾರಣ + + + + + +ವಾಗಿ ನೀರೊಸರುವುದನ್ನಾತ ಕಂಡು ಹೀಗೇ +ಕೆಂದು ಯೋಚನೆಗೆ ಬಿದ್ದ. ಬಹಳ ಪರಿಶೀಲಿಸಿದ +ಮೇಲೆ. ಈ ನಾಯಿಗೆ ಯಾವಾಗಲೂ ಆಹಾರ +ಕೊಡುತ್ತಿದ್ದ ಸೇವಕನ ವಿಶಿಷ್ಟ ಕಾಲ ಸಪ್ಪಳವೇ +ಇದಕ್ಕೆ ಕಾರಣವೆಂಬ ತರ್ಕ ಅನಿವಾರ್ಯವಾ +ಯಿತು. ಹಾಗಾದರೆ ಅನ್ನ ಕೊಡುವವನ ಕಾಲ +ಸಪ್ಪಳವೇ ಈ ನಾಯಿಗೆ ಅನ್ನದೆ ಪ್ರತೀಕವಾ- +ಯಿತೆ? + +ಈ ಊಹೆ ಅನೇಕ ವರ್ಷವ್ಯಾಪಿಯಾದ +ಅಸಂಖ್ಯ ಪ್ರಯೋಗಗಳಿಗೆ ಪ್ರೇರಣೆ ಕೊಟ್ಟಿತು. +ಪೌಲೋವನು ಈ ರಹಸ್ಯದ ಮೂಲ ಶೋಧನೆ +ಗಾಗಿ ಮೂವತ್ತು ಸುದೀರ್ಫ್ಥ ಪ್ರಯೋಗಗಳನ್ನು +ಮಾಡಿದನು. ಅವೆಲ್ಲವೂ ನಿರರ್ಥಕವಾದವು. +ಕೊನೆಗೆ ಮೂವತ್ತೊಂದನೇ ಪ್ರಯೋಗ ಯಶಸ್ವಿ +ಯಾದಾಗ ಆತ ಸಂತೋಷಾತಿರೇಶದಿಂದ ಹೆಂಡ +ತಿಯ ಕೈಹಿಡಿದು ಕುಣಿದಾಡಿದನಂತೆ | + +ಈ ಪ್ರಯೋಗವೇ ಆತನ ಪ್ರಸಿದ್ಧ ಗಂಟಿ +ಪ್ರಯೋಗ. ಹಸಿದ ನಾಯಿಗೆ ಆಹಾರ ಕೊಡು +ವಾಗ ಪ್ರತಿ ಸಲವೂ ಆತ ಒಂದು ಗಂಟಿ ಬಾರಿ +ಸಿದಧ. ಕೆಲವು ಸಲ ಹೀಗೆ ನಡೆಸಿದ ಬಳಿಕ +ಆಹಾರ ತಾರದೆ ಒಮ್ಮೆ ಬರಿ ಗಂಜಿಯನ್ನಷ್ಟೇ +ಬಾರಿಸಿ ನೋಡಿದ. ತಕೋ! ಆಹಾರವನ್ನು +ಕಂಡ ಹಾಗೆಯೆ ನಾಯಿಯ ಬಾಯಲ್ಲಿ ನೀರೂ- +ರಿತು । + +ನಮ್ಮ ಪಚನಕ್ರಿಯೆಯಲ್ಲಿ “ರಿಫೆ ಕ್ಸ್‌” ಕ್ರಿಯೆ- +ಯ ಪಾತ್ರ ದೊಡ್ಡದಿದೆ ಎಂದಾತ ಮೊದಲೇ +ಕಂಡುಹಿಡಿದಿದ್ದ. ರಿಫ್ಲೆಕ್ಸ್‌ ಎಂದರೆ ಸ್ವಯಂ +ಪ್ರೇರಿತ ಕ್ರಿಯೆ. ಅದರಲ್ಲಿ ನಮ್ಮ ಮೆದುಳು ನೇರ +ವಾಗಿ ಭಾಗ ವಹಿಸುವುದಿಲ್ಲ. ದೊಡ್ಡ ಸದು +ಕೇಳಿದಾಗ ಬೆಚ್ಚಿ ಬೀಳುವುದು, ಬಿಸಿ ತಗುರೆ +ದಾಗ ಸರ್ರನೆ ಕೈ ಹಿಂದೆಳೆಯುವುದು, ಮೂಗಿನಲ್ಲಿ +ಧೂಳು ಹೊಕ್ಕಾಗ ಶೀನುವುದು-- ಇವೆಲ್ಲ +ರಿಫ್ಲೆಕ್ಸ್‌ ಕ್ರಿಯೆಗಳು, ಈ ಕೆಲಸಗಳಿಗಾಗಿ ನೇಠ +ವಾಗಿ ಮಿದುಳಿಂದ ಆಜ್ಞೆ ಬರುವುದಿಲ್ಲ, ಇದು +ಕಲಿತು ಬರುವುದೂ ಅಲ್ಲ. ಹಸುಗೂಸೂ ಹೀಗೆ + + + + + +ನಿಮ್ಮ ಬಂಗಲೆಯಲ್ಲಿ ಈ ಆಧುನಿಕ +ನೀರಿನ ಪೂರೈಕೆ ಪದ್ಧತಿ ಕೂಡಿಸಿರಿ + + + + + + +7075 ೬ ೪ + + +ಮೇಯರ್‌) ಅಥವಾ ವಾಸ ಸಕು ಅಟೋಮೆಟಬಕ್‌ ಇಲೆಕ್ಟ್ರಿಕ್‌ +ಸಂಪುಗಳು ಓವ್ಹರ್‌ ಹೆಡ್‌ ಟ್ಯಾಂಕ್‌ ಬೇಕಿಲ್ಲ + + +ಮಾರಾಟ 132 + + +೪ +ಹ +ಬ ಗ ತ್ತೆ +ಗ +ಕ + + +ಚ ಯ + + +ತ್‌್‌ + + +ಡ್‌ ೫೬. +ಸ ಜು + + +ಹೈ. ಅದು ಪ್ರಾಣಿಯ ರಕ್ಷಣೆಗಾಗಿ +ನಿಸರ್ಗವಿತ್ತ ಶಕ್ತಿ. + +ಆದಕೆ ಗಂಟಿ | ಪ್ರಯೋಗದಿಂದ ಶು ರಿಫ್ಲೆಕ್ಸ್‌ +ಗಳು ಕೂಡ ಅಭ್ಯಾಸದಿಂದ ಆಗಬಲ್ಲವೆಂದು `ದ +ವಾಯಿತು. . ಮೊದಲು ಆಹಾರದ ರೂಪಕೂ +ಗಂಧಕ್ಕೂ ಆಹಾರಕ್ಕೂ ಇರುವ ಸಂಬಂಧವನ್ನು +.. ಗ್ರಹಿಸಿಕೊಂಡ ನಾಯಿಯ ನರಗಳು ಆಹಾರ +.. ವನ್ನು ಕಂಡೊಡನೆ ಅಥವಾ ಅದರ ವಾಸನೆ +. ಯನ್ನು ಹೊಂದಿದೊಡನೆ ತಾವಾಗಿ ರಸವೊರಿಸ +ಲಾರಂಭಿಸುತ್ತವೆ. +“ಪ್ರಚೋದಕ” ವಾಗುತ್ತವೆ. ಆದಕೆ ಆಹಾರ +ಕೊಡುವಾಗ ಗಂಟಿ ಬಾರಿಸಿದಕೆ ಆ ಸನ್ನಗ ಕಣ +ಸಪ್‌ ಸಂಬಂಧ ಕಲ್ಪಿಸುವ ಅಭ್ಯಾಸವಾಗಿ + +ಪ್ಪಳ ಶೇಳಿದೊಡನೆ ಟಿ ಸುಳಿಎಲ್ಲದಿ +| ಪ್ಹರು ಬಾಯಿಯಲ್ಲಿ ನೀರಿಳಿಸುವ ರಿಫ್ಲೆಕ್ಸ್‌ +ಕಾರ್ಯ ಮಾಡಲು ಪ್ರಚೋದನೆ ಪಡೆಯ +ಬಲ್ಲದು. + +ಪೌಲೋವನು ತನ್ನ ಪ್ರಯೋಗವನ್ನುಸೋ- +ಜಿಗ ಮತ್ತು ವೈವಿಧ್ಯಪೂರ್ಸ ರೀತಿಯಲ್ಲಿ ಮುಂದು +ವರಿಸಿದನು. ಆಹಾರ ಕೊಡುವಾಗ ಏಟೀಲನ್ನು +.. ಬಾರಿಸಿ ಅವನು ಮುಂದೆ ಪಿಟೀಲು ಬಾರಿಸಿದಾ + +ಗೆಲ್ಲ. ನಾಯಿಯ ಬಾಯಲ್ಲಿ ನೀರೂರುವಂತೆ +ತಾ ಅನಂತರ ಏಟೀಲಿನಲ್ಲಿ ಒಂದು +ವಿಶಿಷ್ಟ ಸ್ವರ (ಉದಾ. ಮಧ್ಯಮ ಸ್ಥಾಯಿಯ ರಿ) +ಇಸಂಸದಾಗ ಮಾತ್ರ ನಾಯಿಯ. ಬಾಯಲ್ಲಿ +ನೀರೂರುವಂತೆ 1 ಅವನಿಗೆ ಸಾಧ್ಯವಾ +೫" ಯಿತು. ಇದಕ್ಕಾಗಿ ಅವನು “ರಿ” ಬಾರಿಸಿದಾಗೆಲ್ಲ +.. ಆಹಾರ ಕೊಡುವುದು, “ಗ” ಬಾರಿಸಿದಾಗ ಕೊಡ +1". ದಿರುವುದು-. ಈ ಉಪಾಯವನ್ನು ಉಪಯೋ +.. ಗಿಸಿದನು. ಕೊನೆಗೆ ಅವನ ಹೂಾಜ ರಿಪ್ಲೆ ಶ್‌ +ಕ್ರಿಯೆ ಎಷ್ಟು ಸೂಕ್ಷ್ಮಗಾ ್ರಹಿಯಾಯಿತೊದ? +ಹ ಅದು ರ್ಮಿ ಮತ್ತ ರ್ಶ ಟೆ ಸೂಕ್ಷ್ಮ ಅಂತರವನ್ನು +೫.. ಶೂಡ ಗುರುತಿಸಿ ಒಂದನ್ನು 'ೇಳಿದಾಗಷ್ಟೇ +ಜೊಲ್ಲಿಳಿಸುವ ಪ್ರತಿಕ್ರಿಯೆಯನ್ನು ತಸ +ತೊಡಗಿತು. ಇದೇ ಪ್ರಕಾರ ಬೆಳಕಿನ ಒಂದು + + + + + + + + +ರೂಪ ಗಂಧಗಳು ಅದಕ್ಕೆ + + +ರ್‌ ಶರೀರವಿಜ್ಞಾನಿ ಸೌಲೋನ್‌ 7 “ಷ್‌ + + +ವರ್ತುಲವನ್ನು ಕಂಡೊಡನೆ ಜ್‌ ಬಾಯಲ್ಲಿ + + +(ಸೊ ಟೇಳ ಪ್ರಯೋಗವನ್ನೂ ಮಾಡಿದನು. +ಅಷ್ಟೇ ಏಕೆ, ವಿಶಿಷ್ಟ ಬಗೆಯ ನೋವನ್ನುಂಟು +ಮಾಡಿದಾಗೆಲ್ಲ ಆಹಾರ ಕಂಡಂತೆ ನಾಯಿ ಪ್ರತಿ- +ಕ್ರಿಯೆ ತೋರಿಸುವಂತೆ ಕೂಡ ಮಾಡಿ ತೋರಿ- +ಸಿದನಾತ. ' +ಪೌಲೋವನು ಈ ಬಗೆಯ ಪ್ರತಿಕ್ರಿಯೆಗೆ +“ಕಂಡೀಶನ್ಹ್‌ ರಿಫ್ಲೆಕ್ಸ್‌” ಎಂದು ಹೆಸರಿಟ್ಟನು. +ಅಂದರೆ ಅಭ್ಯಾಸಬಲದಿಂದ ಜರಗುವ ಅವಿಚಾ- +ರಿತ ಪ್ರತಿಕ್ರಿಯೆ, ಗಂಟಿ ಬಾರಿಸಿತು, ಅಥವಾ +ಪಿಟೀಲು ನುಡಿಯಿತು, ಅಥವಾ ಬೆಳಕಿನ ವರ್ತುಲ +ಕಾಣಿಸಿತು; ಇನ್ನು ಆಹಾರ ದೊರಕುತ್ತದೆ, +ಬಾಯಲ್ಲಿ ಸೀರಿಳಿಸುವಾ ಎಂದು ಯೋಚಿಸಿ +ನಾಯಿ ಬಾಯಲ್ಲಿ ನೀರು ಸುರಿಸುವುದಿಲ್ಲ. ಅದು +ಅಭ್ಯಾಸಬಲದಿಂದ ತಾನಾಗಿ ಆಗುತ್ತದೆ. ಸ್ವಲ್ಪ +ವಿಚಾರಿಸಿದರೆ ನಮ್ಮ ಎಷ್ಟೋ ಕೆಲಸಗಳೂ +ಪ್ರತಿಕ್ರಿಯೆಗಳೂ ಹೀಗೆ ಅವಿಚಾರಿತವಾಗಿಯೇ +ಜರಗುತ್ತವೆಂದು ಗೊತ್ತಾಗದಿರದು. +ಉದಾಹರಣೆಗೆ ನಾನು ನೊಣ ಬಂದು ಮೈ- +ಮೇಲೆ: ಕುಳಿತಾಗ ರುಾಡಿಸುವುದರಿಂದ ಅದು +ಹಾರಿ ಹೋಗುತ್ತದೆಂದು ಅನುಭವದಿಂದ ಶಕಲಿತಿ- +ದ್ಮೇನೆ. ಈಗ ನಾನು ಬಲಗೈ ಯಿಂದ ಬರೆಯುತಿ +ದೆ ನೆ. ಒಂದು ನೊಣ ನನ್ನ ಮೂಗಿನ ಮೇಶ +ಕೂಡ್ರುತ್ತಿದೆ. ನಾನು ಬರೆಯುವುದನ್ನು ನಿಲ್ಲಿಸೆದೆ +ಅದನ್ನು ರಭಾಡಿಸುತ್ತೇನೆ. ನನ್ನ ಮಿದುಳು ನಾನು +ಬರೆಯುವ ವಿಷಯದ ಮೇಲೆಯೆ ಕೇಂದ್ರಿತವಾ- +ಗಿದೆಯಲ್ಲದೆ ನೊಣವನ್ನು ಗಮನಿಸಿಲ್ಲ. ಆದರೆ +ನನ್ನ ನರಗಳು ಮೂಗಿನ ಮೇಲೆ ಕೂತ ನೊಣದ +ಸಮಾಚಾರವನ್ನು ಮಿದುಳಿನ ಕಡೆ ಒಯ್ಯು ತ್ತಿರು +ವಾಗ ನಡುವೆ ಇರುವ ನರ ಕೇಂದ ್ರ್ರವು ಅದನ್ನು +ಗ್ರಹಿಸಿ ತಾನೇ ಇದಕೆ ಶೆ ಪ್ರತೀಕಾಯೀನಾಯಕ +ವನ್ನು ಯೋಚಿಸಿತು. ಸಾಹೇಬರು ಮೀಟಿಂಗಿನಲ್ಲಿ +ದ್ಮಾಗ ಯಾವ ಸಂದರ್ಶಕರನ್ನೂ ಕಾಣುವು +ದಿಲ್ಲೆಂದು ಅನುಭವದಿಂದ ಅರಿತ ಕಾವಲುಗಾರ +ಸಾಹೇಬರನ್ನು ಕೇಳದೆನೆ. "ಸಾಹೇಬರು ಈಗ + + +ಪ೩೮ ಕಸ್ತೂರಿ, ಜುಲೈ ೧೯೬೨ + + +ಯಾರನ್ನೂ ಕಾಣುವುದಿಲ್ಲ” ಎಂದು ಸಂದರ್ಶಕ +ರಿಗೆ ಹೇಳುವುದಿಲ್ಲವೇ, ಹಾಗೆ. ಸಾಹೇಬರಿಗೆ +' ಹಿಗೆ-ಹೇಳಿದ್ದು ಗೊತ್ತು ಕೂಡ ಆಗುವುದಿಲ್ಲ ! + +ಪ್ರಾಣಿಗಳ ಕಲಿಯುವಿಕೆ ಅಭ್ಯಾಸಗಳನ್ನು +ಅರ್ಥಮಾಡಿಕೊಳ್ಳಲು ನೆರವಾದ ಈ ಸಂಶೋ +ಧನೆಗಳ ಫಲಿತಾಂಶ ಪ್ರಕಟವಾದೊಡನೆ ಚಕಿತ +ವಾದ ವಿಜ್ಞಾನ ಪ್ರಪಂಚ ಪೌಲೋವನ ಮೇಲೆ +ಗೌರವದ ಸುರಿವಳೆಗಕರೆಯಿತು. ಬ್ರಿಟಿಶ್‌ +ರಾಯಲ್‌ ಸೊಸೈಟಿ ಅವನಿಗೆ ಸದಸ್ಯತ್ವ ದಯ +ಪಾಲಿಸಿತು. ೧೯೨೮ ರಲ್ಲಿ ಅವರಿಗೆ ಲಂಡನ್ನಿನ +ರಾಯಲ್‌ ಕಾಲೇಜ್‌ ಆಫ” ಫಿಜೀಶಿಯನ್ಸಿನ +ಗೌರವ ಸದಸ್ಯತ್ವ ಸಕ್ಕಿತು. + +ಪೌಲೋವನು ಮರಣ ಪರ್ಕಂತವೂ ತನ್ನ +ವೈಜ್ಞಾನಿಕ ಸಂಶೋಧನೆಗಳನ್ನು ಮುಂದೆ ಸಾಗಿ +ಸಿದನು. ಅವನ ಇಬ್ಬರ ಮಕ್ಕಳು ಸತ್ತರೂ +ಪಿತ್ತಾಶ್ಮರಿಗಾಗಿ ಅವನಿಗೆ ಶಸ್ತ್ರಕ್ರಿಯೆ ಮಾಡ +ಬೇಕಾಗಿ ಬಂದರೂ ಅವನ ಉತ್ಸಾಹ ಇಂಗ +ಲಿಲ್ಲ. ೧೯೧೭ ರಲ್ಲಿ ರಶಿಯದಲ್ಲಿ ಕ್ರಾಂತಿಯಾಗಿ +ಅನೇಕ ಎಜ್ಞಾನಿಗಳು ದೇಶಾಂತರ ಹೋದರೂ +ಪೌಲೋವ್‌' ಮಾತ್ರ “ಮಾತೆ ರಶಿಯ”ವನ್ನು +ತೊರೆಯಲೊಪ್ಪಲಿಲ್ಲ. ಕಮ್ಯುನಿಸ್ಟರು ಕೂಡ +ಆತ ಕಮ್ಯನಿಜಂಗೆ ತಲೆವಾಗಲೊಪ್ಪದಿದ್ದರೂ +ಅವನಿಗೆ ದೊಡ್ಡದೊಂದು ಸಂಶೋಧನಾಲಯ +ವನ್ನು ಕಟ್ಟಿಕೊಟ್ಟು ಅಗಾಧವಾದ ಗೌರವ +ತೋರಿಸಿದರು. + +ಪೌಲೋವನ ಕೊನೆಯ ವರ್ಷಗಳ ಸೆಂಶೋ +ಧನೆ ಶರೀರ ಶಾಸ್ತ್ರದಿಂದ ಮನಶ್ಶಾಸ್ತ್ರದ ಕಡೆ +ಹೊರಳಿತು. ಪ್ರಾಣಿಗಳು ಅಭ್ಯಾಸಬಲದಿಂದ +ಪ್ರತಿಕ್ರಿಯೆ ತೋರಿಸುವಂತೆ ಮಾಡಬಹುದಾದರೆ +ಅಭ್ಯಾಸವನ್ನು ಅಳಿಸಲು ಕೂಡ ಸಾಧ್ಯವೇ? +ಗಂಟಿ ಬಾರಿಸಿದೊಡನೆ ಜೊಲ್ಲು ಸುರಿಸುವ +ನಾಯಿಗೆ, ನಾಲ್ಕಾರು ಸಲ ಗಂಟಿ ಬಾರಿಸಿ +ಆಹಾರ ಕೊಡಲು ತಬ್ಬಿದರೆ, ಅದು ಆ ಮೇಲೆ +ಗಂಟಿಯ ಸಪ್ಪಳಕ್ಕೆ ಹೀಗೆ ಪ್ರತಿಕ್ರಿಯೆ ತೋರಿ +ಸುವುದಿಲ್ಲ ಇದರಿಂದ ಅವಿಚಾರಿತ ಪ್ರತಿಕ್ರಿಯೆ + + +ಯನ್ನು ಕಲಿಸೆಬಹುದಾದಂತೆ ಅಳಿಸಲೂಬಹು +ದೆಂದು ಸ್ಪಷ್ಟವಾಯಿತು. + +ಇನ್ನೊಂದು ಸಂಶೋಧನೆಯಲ್ಲಿ ಪೌಲೋ +ವನು ನಾಯಿಗೆ ವರ್ತುಲಾಕಾರದ ಜಿಳಕು +ತೋರಿಸಿದಾಗ ಆಹಾರ ಕೊಡುವುದು, ದೀರ್ಫ +ವರ್ತುಲ ಬೆಳಕು ತೋರಿಸಿದಾಗ ಏನೂ ಕೊಡ +ದಿರುವುದು-_ ಹೀಗೆ ಮಾಡಿದನು. ವರ್ತುಲಾ +ಕಾರದ ಬೆಳಕು ತೋರಿಸ��ದರೇನೇ ನಾಯಿಯ +ಬಾಯಲ್ಲಿ ನೀರೂರ.ವಂತೆ ಅದು ಕಂಡೀಶನ್‌ +ಆದ ಮೇಲೆ ದೀರ್ಫ್ಥವರ್ತುಲ ಬೆಳಕನ್ನು ಮೆಲ್ಲ +ಮೆಲ್ಲಗೆ ವೃತ್ತಾಕಾರವಾಗಿ ಮಾಡುತ್ತ ಬಂದನು. +ಕೊನೆಗೆ ವೃತ್ತವಾವುದು ದೀರ್ಥವೃತ್ತವಾವುದು, +ಎಂದು ತಿಳಿಯುವುದೇ ಕಷ್ಟವಾದಾಗ ತನಗೆ +ಆಹಾರ ಸಿಗುವುದೇ ಇಲ್ಲವೇ ತಿಳಿಯದೆ ಗಲಿಬಿಲಿ +ಗೊಂಡ ನಾಯಿಯ ಚರ್ಕೆ ವಿಚಿತ್ರವಾಯಿತು. +ಅದು ಬೊಗಳುವುದು, ಯದ್ವಾತದ್ವಾ ಹಾರಾಡು +ವುದು, ಇಲ್ಲವೆ ತೀರ ಮಂಕು ಬಡಿದಂತೆ ಕೂತು +ಬಿಡುವುದು ಮೊದಲಾದ ವಿಕೃತ ವರ್ತನೆ +ಗಳನ್ನಾರಂಭಿಸಿತು. ಇದು ಹುಚ್ಚರ ಅರೆಹುಚ್ಚರ +ವರ್ತನೆಯನ್ನು ತುಂ್ಬಬ ಹೋಲುತ್ತಿತ್ತು. +ಮನುಷ್ಯ ಒಂದೇ ಸವನೆ ಗೊಂದಲಕ್ಕೆ ಬಿದ್ಮಾಗ +ಅವನು ಎಕೃತ ಮನಸ್ಕನಾಗುತ್ತಾನೆಂದು +ಪೌಲೋವನು ಇದಕ್ಕೆ ಅರ್ಥ ಹಚ್ಚಿದನು. + +ಪೌಲೋವನ ಶೋಧಗಳು ಮಾನವ ಕುಲಕ್ಕೆ +ಮಹತ್ವದವಾಗಿವೆ... ಹಾಗೆಯೆ ಅಪಾಯ +ಕರವೂ ಆಗಬಹುದಾಗಿವೆ. ಅವು ನಮ್ಮ ವರ್ತ +ನೆಯ ಅನೇಕ ಒಳಪಟ್ಟುಗಳನ್ನು ಬಿಡಿಸಿ ತೋರಿ +ಸುತ್ತವೆ. ಹಿತವಾದ ಇಂದ್ರಿಯಾನುಭವಗಳನ್ನು +ಕೊಡುವ ಪದಾರ್ಥಗಳಂತೂ ನಮ್ಮಲ್ಲಿ ಹಿತ +ವಾದ. ಪ್ರತಿಕ್ರಿಯೆಯನ್ನುಂಟುಮಾಡುತ್ತವೆ. +ಅಷ್ಟೇ ಅಲ್ಲ, ಆ ಪದಾರ್ಥಗಳ ಸಂಗಡ ಇದ್ದ +ಪದಾರ್ಥಗಳು ಕೂಡ ಪ್ರತಿಕ್ರಿಯೆ +ಮಾಡಬಲ್ಲವು. + +ಈ ತಿಳಿವಳಿಕೆಯನ್ನು ಅಮಿತ ಅಧಿಕಾರವುಳ್ಳ +ಸರ್ವಾಧಿಕಾರಿಯೊಬ್ಬನು ಮಾನವರನ್ನು ತನಗೆ + + +ಗೆ + + +ತಿ +ಅದಿ + + +ಇಂಉಂಯಾಂಂಂಂಂಆರಂಊಂಉಂಂಲಾಂಂಂಉಂಂಪಾಂಊಂಂಾಂತಾಂಚಪಾಂಂಂಣಾಂಲಪಾಯಂಂಂಂಂಲಗಾಂಂ9ಂ + + +ಕಾಯಂ ರೇವಣಾತಿಯ ಮೇಲೆ +ತ್ಯಲಿಕ ಬಡ್ಡಿ + + +೬ + + + + + +ಈಗ ಸಿಗುವ ಈ ಹರಮಾವಧಿ +ಬಡ್ಡಿಯ ಸವಲತ್ತು ನವಂಬರ + + +1902ರ ನೊದಲು ಮಾಡುವ +ಕಾಯಂ ಶೇವಣಾತಿಗಳ ಮೇಲೆ +ಆನ್ರಯಿಸುವುದು. + + +ನಿಮ್ಮ ಉಳಿತಾಯವನ್ನು ಸಿಂಡಿಕೇಓ + +ಬ್ಯಾಂಕಿನ ಕಾಯಂ ಶೇವಣಾತಿಯಲ್ಲಿ + +ಇಂದೇ ಇಟ್ಟು ಪ್ರ ಅತ್ಯಧಿಕ ಬಡ್ಡಿಯ +ಸೌಲಭ್ಯವನ್ನು ಪಡೆಯಿರಿ. + + + + + +* ಉತ್ತಮ ಭದ್ರತೆ. 9 ಹೆಚ್ಚು ಬಡ್ಡಿ + + +ಸಿಂಡಿಕೇಟ್‌ ಬ್ಯಾಂಕ್‌ + + +ದಿ ವಾ್‌ ಕ ಗ ಇಬ (ಒಡ ಕಾ +ಕೆನರಾ ಇಂಡ: ಸ್ತ್ರಿಯಲ ಛು ಬ್ಯಾಂಕಿ ಕಿ0ಗ್‌ ಸಿಂಡಿಕೇಟ್‌ ಲಿಮಿಟೆಡ್‌ + + +ರಿಜಿಸ್ಟರ್ಡ್‌ ಆಫೀಸು: ಮುಕುಂದ ನಿವಾಸ, ಉಡುಪಿ +ಸ್ಥಾಪನಾ : ೧೯೨೫ + + +ಸ ಚ ತ ಕ +| ಕ್‌ ಗ ಣೆ ಜೆ | | +ರ +ಪ್ರಕ ಕಾ ಆರಾ * ಆತಾ ಇ ಇಡಾ ಇ ಆಧಾ ಆರಾ 6 *ಆತ *ಆತ ಆಂ ತಾ ಂಆಜ ಂ ತಂ ೪ ಆತಾ ಇ ಆಡಿ * ಆತಾ ಇಷಾ * ಆತಾ ಇ ಆತಾ *ಇಡಾ * ಆತಾ *ತರಾ ಆತಾ *ಆತ *ಯ ಯಾಂ ತಾಂಡಾ ಂಆಸಾಂಯಾ *ಂಆಖಂಆಸಾ ಯಾ ಆಯಾ ಂಆಂಾಂಇಆಆಂ*ಂಆಶ*ಯಜಾಂಂಾ*ಂ + + + + + +ಇಡ ಸಆವಾಂಾ ಯಾಂ ಾಂಂಬಾಂಯಾ +ಅಲೋ +ಇಳಾ ಉಕಾ +೪೪ ಗಾಂ: + + +ತಾತಾ ಆರಾ ಆತಾ ಆರಾ ಆವಾ * ಆರ * ಇಡಾ * ಆರಾ *ತನಾ * ಆವಾ * ಆಸಾಂ ಆಂ ಾ40ನಾ90ರಾಂ ಆಗಾ * ನಾಳ ಬವ ಆಡಿ *ಆಅ೪ಂಳಗಾ ಇಡ ಆಸಾ *ಂಯಾಂಉಊಊಂಉಯಾಂಯಾಂಂನಾಂ ಉಂ ೋಂಶಾಂಯಾಂಉಂಂಾಂಯಾಂಆಂಂಆಂಾಂಯಾಂಯಾ + + +. ಹೊಡೆದು + + +೪೦ + + +ಬೇಕಾದಂತೆ ತಿದ್ದಲು ವಿನಿಯೋಗಿಸ ಬಲ್ಲನೆಂ- +ಬುಡು. _ ಪೌಲೋವನ ಸಿದಾ ಂತದಲ್ಲಿರುವ +ದೊಡ್ಡ ಭಯಂಕರ ಅಂ���. ರಶಿಯದಲ್ಲಿ ಸರಕಾರ +ಸಂಘಟಿತವಾಗಿ ಹೀಗೆ ಜನಕೆ ವರ್ತನೆಯನ್ನು +ರೂಪೆಗೊಳಿಸುತ್ತಿದೆ ಎಂದು ಆರೋಪಿಸ ಜಲ್ಲಿ +ಗಂಟಿಯ ಸದ್ದಿಗೆ ವಿಚಾರ ಮಾಡದೆನೆ ಜೊಲ್ಲು +"ಸುರಿಸುವ ನಾಯಿಯ ಹಾಗೆ ವಿಶಿಷ್ಟ ವಿಷಯಗ +: ಉಿಗೆ ಜನರು ವಿಚಾರಿಸದೆನೆ ವಿಶಿಷ್ಟ ರೀತಿಯಲ್ಲಿ +_ ಪ್ರತಿಕ್ರಿಯೆ ತೋರಿಸುವಂತೆ ಮಾಡಲು `ರಶಿ- +ಯನ್‌. ನಾಯಕರು +ಇದಕ್ಕೆ 8೩17 71/8511 ಮಿದುಳು ತೊಳೆ +ಯುವುದು ಎಂದೇ ಹೆಸರು ಬಿದ್ದಿದೆ. +ರಾಜಕೀಯ ಕೈದಿಗಳಿಂದ ಅವರು ಮಾಡಿದ +ಅಪರಾಧಗಳಿಗಾಗಿ ತಪ್ಪೊಪ್ಪಿಗೆ ಪಡೆಯುವುದಕ್ಕೆ +ಪೌಲೋವನ ಸಿದ್ಧಾಂತಗಳನ್ನು ಬೆಳಸಲಾ- +ಯಿತು. ಕೈದಿಯನ್ನು ಹಲ ದಿನ ಉಪವಾಸ ಕೆಡವಿ +ಬಡಿದು, ಪ್ರಶ್ನೆಗಳಿಂದ ಪೀಡಿಸಿ +ಆಮೇಲೆ, ತೀರ ಹಸಿದ ಅವರು ಸುಳ್ಳಾಗಿಯಾ +ದರೂ.ತಪ್ಪೊಪ್ಪಿದೊಡನೆ ಆಹಾರವನ್ನೂ ತುಂಬ +ಒಳ್ಳೇ ಸೌಕರ್ಯಗಳನ್ನೂ ಕೊಡಲಾಯಿತು. +ಇದನ್ನು ಹಲ ಜೆ. ಪುನರಾವರ್ತಿಸಿದ ನೆ ಮೇಲೆ + + +ಯತ್ನಿಸುತಿ ದಾ ರಂತೆ; +ಹ್‌ + + + + + +ಕಸ್ತೂರಿ, ಜುಲೈ ೧೯೬೨ + + +ಆಹಾರಕ್ಕೂ ತಪ್ಪೊಬ್ಬಿಗೆಗೂ ಸಂಬಂಧ ಕಲ್ಪಿ +ಸಿದ ಅವರ ನರಗಳು ತಪ್ಪೊಬ್ಬಿಗೆಗೆ “ಕಂಡಿಶನ್‌” +ಆದವು. ಅವರ ಮನಸು ಏನೇ ಹೇಳಲಿ, ತಪ್ಪೊ- +ಪ್ಪೃವ್ತದು ಅಭ್ಯಾಸವಾಗಿ. ನ್ಯಾಯಸ್ಮಾನದಲ್ಲಿ +ಕೂಡ ಕೈದಿಗಳು ಪ ಶ್ನಿಸಿದೊಡನೆ ವಾಗಿ +ತಪ್ಪೊಪ್ಳಕೊಳ್ಳ. ಜ್‌ + +ಗಂಟಿಯ ಸ ಪ್ಬಳ ನಾಯಿಗೆ ಅನ್ನ ದಪ ಶತಕ +ವಾಯಿತು. ಹಾಗೆಯೆ ನಿರಂತರ ಪ್ರ ಚಾಕಿ +"ಕಂಡೀಶನ್‌” ಆದ ಜನರು ಬರಾತ ಸುಖದ +ಸ್ಥಾನದಲ್ಲಿ ಸುಖಕ್ಕೆ ಸಂಬಂಧಪಟ್ಟ ಶಬ್ದಗಳನ್ನು +ಕೇಳಿಯೆ ಸುಖಭ್ರಾಂತಿಯನ್ನನುಭವಿಸುವಂತೆ +ಮಾಡುವ ಗತ್ತನ್ನೂ ಕಮ್ಯುನಿಸ್ಟರು ಕೃತಿಗಿನಿಸು +ತ್ತಿದ್ದಾರೆ. + + +ಪ್ರುರುಷರಲ್ಲೊ ಬ್ಬನೆಂಬುದು ನಿರ್ವಿವಾದ. ಅವನ +“ವರ್ತನಾವಾದ” (801/811011517) ಮಾನಸ, +ಶಾಸ್ತ್ರಕ್ಕೆ ದೊಡ್ಡ ಕೊಡುಗೆಯಾಗಿದೆ. ೧೯೩೬ +ರಲ ನ ೮೬. ನೇ ವಯಸ್ಸಿನಲ್ಲಿ ಮರಣ +ಕಾರ್‌ ಮುಂದಿನ ಏೀಳಿಗೆಗಳಿಗೆ ಇನ್ನೂ +ಹೊಸ ಹೊಸೆ ಶೋಧೆಗಳಿಗೆ ದಾರಿತೆ +ಹೋದಂತಾಯಿತು. ೫ + + +ಒಮ್ಮೆ ರನೀಂದ್ರನಾಥ ಠಾಕೂರರು ಭಾಷಣ ವತಾಡುತ್ತಿದ್ತಾಗ, ಅವರ ಕಾಲಿ + + +ನಲ್ಲಿ ಚಪ್ಪಲಿಯ ಮೊಳೆ ನಟ್ಟಿತು. ಕಾಲು ರಕ್ತವಮುಯವಂಗತೊಡಗಿತು. + + +ಇದರಿಂದ ಅವರ ನಾಣಿಯ +ಮಂ:ಗಿಯಿಂತು. + + +ಆದರೂ +ಪ್ರವಾಹ ಒಂದು ಸ್ಷಣ ಕೂಡ ನಿಲ್ಲಲಿಲ್ಲ. ಭಾಷಣ +ಅನಂತರ ರನೀಂದ್ರರು ಅಲ್ಲಿಂದ ಹೊರಟರು. ಆಗ ಜನ, - ಅವರ + + +ಕಾಲನ್ನು ನೋಡಿ ಗಾಬರಿಯಾಗಿ ಅವರತ್ತ ನೋಡತೊಡಗಿದರು. ಆಗ ಠಾಕೂರರು + + +ನುಡಿದರು: + + +“ಎಲ್ಲ ಜನರೂ ಬಂದು ಇಲ್ಲಿ ಸೇರಿದ್ದು, +ುಇವರೆದುರಿಗೆ ನನ್ನ ದುಃಖವನ್ನು ಹೇಳಿಕೊಂಡು, ಅವರಿಗೆ + + +ಕೇಳಲಿಕ್ಕೆ ದು.. + + +ಮುಖ್ಯವಾಗಿ ನನ್ನ ಭಾಷಣವನ್ನು + + +ನಿರಾಶೆಯನ್ನು ಆಟುಮಾಡುವುದು ನನಗೆ ಉಚಿತನಾಗಿ ಕಾಣಲಿಲ್ಲ. + + +ಅಜಿಯ ದಲಭಂಜನ + + +ಆದಕೆ ಪೌಲೋವನು ವಿಜ್ಞಾನದ ಮಹಾ “" + + +(ದಿಸಿ + + +ಪಚಾ. + + +ಚಟ ಉಗ. ಚು. ಗು ಸ +ಹ್ಮ + + + + + +ತೆಲುಗು ಸಾಹಿತ್ಯದ ಸಿದ್ಧಹಸ್ತಲೇಖಕನ ಒಂದು ಕಥೆ + + +ಭ್ರಮ ನಿರಸನ + + +ಹ್ಣೆಃ ಕಾರಖಾನೆಯ ಕೆಲಸಗಾರರು ಕಾಫಿ +ತಿಂಡಿಗಾಗಿ ಬರುವ ಹಾಟಿಲ್ಲಾಗಿತ್ತು ಅದು. +. *ಸಿಂಗಲ್‌ ಚಾ', "ಭಜಿ', "ಉಸಳಿ'- ಮುಂತಾದ +ಆರೆಂಟು ನಯೆ ಪೈಸೆಗಳಿಗೆ ಸಿಗುವ ಸಾಮಾನುಗ +ಳಿಗೇ ಅಲ್ಲಿ ಬೇಡಿಕೆಯಿತ್ತು. ಮುಂಜಾನೆ ೭॥ +ಗಂಟಿಯ ಸುಮಾರಿಗೆ ಅಂಗಡಿ ತಮಗೆ ಬೇಕಾ + + +ದ್ಮನ್ನು ಹಿಂದಿಯೆಲ್ಲೊ, ಮರಾಠಿಯಲೊ ಶೂಗಿ. +೧) ೧೨ + + +ಕೇಳುತ್ತಿದ್ದ ಕೆಲಸಗಾರರಿಂದ ತುಂಬಿಹೋಗು +. ತ್ರಿತ್ತು. ಗಲ್ಲೆಯ ಮೇಲೆ ಶುಳಿತಿರುವಾತ ಮಾಣಿ- +ಯ ಕಿವಿಗೆ ಬೀಳದ ಗಿರಾಕಿಗಳ ಬೇಡಿಕೆಯನ್ನು +ಸ್ವತಃ ಕೂಗಿ ತಿಳಿಸುತ್ತಿದ್ದ; “ಒಂದು ಗ್ಲಾಸು + + +ಸ; + + +ಕೆ. ಕುಟುಂಬರಾವ್‌ + + +ನೀರು; ಎರಡು ಪ್ಲೇಟ್‌ ಭಜಿ” ಇತ್ಯಾದಿ. + +ಒಂದು ದಿನ ಮುಂಜಾನೆ ಅಪರಿಚಿತನೊಬ +ಅಂಗಡಿಗೆ ಬಂದ ಅವನುಟ್ಟಿದ್ದ ಹೊಸ ಧೋತರ, +ತೊಟ್ಟಿದ್ದ ಹೊಸ ಶರ್ಟು ಎಲ್ಲರ ಗಮನ ಸೆಳೆ +ದವು. ಅವನು ತಲೆಗೆ ಸುತ್ತಿದ್ದ ದೊಡ್ಡ +ರುಮಾಲು ಅವನೊಬ್ಬ ಹಳ್ಳಿಯವ ಎಂದು ಸಾರಿ +ಹೇಳುತ್ತಿತ್ತು. ಖಾಲಿಯಿದ್ದ ಖುರ್ಚಿಯಲ್ಲಿ ಆತ +ನನ್ನು ಕೂಡ್ರಿಸಿ ಮಾಣಿ ಕೇಳಿದ ; “ಕಾಯ್‌ +ಪಾಯಿಜೆ ತುಹ್ಮಾಲಾ?” + +ಗಿರಾಕಿಗೆ ಪ್ರಶ್ನೆ ಅರ್ಥವಾದರೂ ತನ್ನ +ಮುಖದ ಎದುರಿಗೆ ಕೇವಲ ಇಪ್ಪತ್ತು ಇಂಚು + + +ಸ್ಸ +ಜ್‌ + + +ಹಾನಿ + + + + + + + + +೪೨ + + +ದೂರದಲ್ಲಿಟ್ಟಿದ್ದ ಮಜ್ಜ ಗೆಯ ದೊಡ್ಡ ಕಾಜಿನ +ಹೂಜೆಯನ್ನೆ "ನೋಡುವುದರಲ್ಲಿ ಮಗ್ಗ [ನಾಗಿದ್ದ +ಆತ ಸೂಡಲೆ ಉತ್ತರ ಕೊಡಲಿಲ್ಲ. “ಸಳವ +ವರಿ ಶಲ್ಲಿನ ಮೇಜು. ನೆಲಕ್ಕೆ ಹಾಕಿದ್ದ ಬಣ್ಣ ದ +ಹಂಚುಗಳು ಅವನನ್ನಾಕರ್ಷಿಸಿದ್ದ ವು” ಎಲಾ | +ಇದೆಲ್ಲಿಯಾದರೂ ಬಲು ತುಟ್ಟಿ ಯಾದ ಅಂಗ +ಡಿಯೆ ಎಂಬ ಸಂದೇಹದಲ್ಲಾ ತ” ಬಿದ್ದಿದ್ದ. + +“ಏನು ತರಲಿ ನಿಮಗೆ? ಮಾಣಿ ಪುನಃ +ಕೇಳಿದ. + +“ಏನೇನಿದೆ?” ಆಗಂತುಕ ತರುಣ *ೇಳಿದ. + +"ಪುರಿ, ಶಿರಾ, ಭಜಿ, ಪಾವ್‌ಉಸಳಿ, ಚಾ, +ವ. ಜ್ಜ ಗೈೆ.ಶರ್ಬತ್‌” + +` ಗೌಾಕಿ ಕೆಲವು ಸಾಮಾನುಗಳ ಬೆಲೆ ವಿಚಾ +ರಿಸಿ ತಿಳಿದುಕೊಂಡು ಮೂರು ಆಣೆಗೆ ಮಿಕ್ಕ +ದಷ್ಟು ತಿಂಡಿಗೆ ಆರ್ಡರ್‌ ಮಾಡಿದ. + +ಜೇ + +ಹಾಬಿಲ್ಲಿನ ಮಗ್ಗುಲಲ್ಲಿಯೆ ಇದ್ದ ಒಳ್ಳೆಯ ರಸ್ತೆ +ಯೊಂದು ಕಾರಖಾನೆಯ ವರೆಗೆ ಹೋಗಿತ್ತು. +ರಸ್ತೆಯ ಒಂದು ಮಗ್ಗ ಲಿಗೆ ಹೊಸತಾಗಿ ಸಟ್ಟಿ ದ +ಇಪ್ಪ ತ್ತು ಗುಡಿಸಲುಗಳು ಸಾಲಾಗಿ ನಿಂತಿದ್ದ ಭ್ರ +ಅಪಗಳಂದ ಸುಮಾರು ಒಂದು ಫರ್ಲಾಂಗಿನ +ಅಂತರದಲ್ಲಿ ಆ ಎರಡು ಕಾರಖಾನೆಗಳು ಒಂದ +ಕ್ಕೊ ೦ದು ಸೆಮೀಪವಾಗಿ ಇದ್ದವು. ಹಾಲಿಲ್ಲಿಗೆ +ಬಂದಿದ್ದ ಆ ನೂತನ ತರುಣ *ಲಸ ಹುಡುಕ +ಲೆಂದು ೧ *ಇರಖಾನೆಗಳತ್ತ ನಡೆದಿದ್ದ. + +ಮೊದಲನೆಯ ಕಾರಖಾನೆ ಬಂದಾಗಿದ್ದಂತೆ +ಅನಿಸಿತ್ತು. ಎರಡನೆಯ ಕಾರಖಾನೆಯ ಗೇಟಿನ +ಮುಂದೆ. ಒಂದಿಷ್ಟು ಜನ ಗುಂಪು ಕಟ್ಟಿ ನಿಂತಿ +ದ್ವರು. ಅವರೂ ಕಲಸ ದೊರಕಿಸಲು “ಬಂದವ +ಕೆಂದು ಈ ಹಳ್ಳಿ ತರುಣನಿಗೆ ಗೊತ್ತಿರಲಿಲ್ಲ. +ಗೇಟಿನಲೊ ಬ್ಬ ಫಕಾಣ ಕಾವಲುಗಾರಫಿದ್ದಾ +ನೆಂಬುದರ "ಅಿ0ಿಎಲ್ಲದೆಯೇ ಈ ತರುಣ ಸೀದಾ +ಅಲ್ಲಿಗೆ ಹೋಗಿ ಬಳಗೆ ಇಣಿಕಿ ನೋಡಿದ. ಕಾರ +ಖಾನೆಯ ಕಚೇರಿಯ ರೂಪ ಅವನಿಗೆಹಿಡಿಸಿತು. +ಅದರೆದುರಿನಲ್ಲಿ ಕಲಾಪೂರ್ಣ ರೀತಿಯಲ್ಲಿ ವಿವಿಧ +ಹೂಗಿಡಗಳನ್ನು ನೆಟ್ಟಿ ದ್ಡರು. ಕಾರಖಾನೆ ಗೇಟ +ಗಿಂತ ಒಂದಿಷ್ಟು ದೂರದಲ್ಲಿತ್ತು. + +“ವ್ಹಾ! ಮಾಡಿದರೆ ಇಂಥಲ್ಲಿ ಕೆಲಸ ಮಾಡ + + +ಕಸ್ತೂರಿ, ಜುಲೈ ೧೯೬೨ + + +ಬೇಕು” ಎಂದು ಮನಸ್ಸಿನಲ್ಲಿಯೆ ಅಂದುಕೊಂಡ +ತರುಣ. “ಇಲ್ಲಿ 1 ಸಿಕ್ಕಿ ದವರು ಭಾಗ್ಯಶಾಲಿ +ಗಳೆ ಸರಿ” ಅವನ ಮನಸ್ಸು ಹೇಳಿತು + +"ಏಯ್‌ |! ಏನು ಹ ನಿನಗೆ?” ಪಠಾಣ +ಕೂಗಿದ. + +“ಫೆಲಸ.* + +“ಹೋಗು, ಅಲ್ಲಿ ಆ ಜನರ ಸಂಗಡ ನಿಲ್ಲು. +ಅಕೆ, ಮ್ಯಾನೇಜರರು ಬರುತ್ತಿದ್ದಾರೆ. ನಡೆ, ನಡಿ +ನಡಿ” ಪಠಾಣ ಗುಡುಗಿದ. + +ಹೊಸಬ ಬಂದ ರಸೆ ಸ್ಪೆಯಲ್ಲೇ ತಿರುಗಿ ಓಡಿದ. +ಆಗಲೇ ಒಂದು ಕರಿಯ. ಕಾರು ಹಾರ್ನ್‌ ಬಾರಿ +ಸುತ್ತ ಬಂದು ಗೇಟಿನೊಳಗೆ ಹಾಯ್ಡು ಕಚೇರಿ +ಯತ್ತ ಸಾಗಿತ್ತು. + +"ನಾನು ಗೇಟಿರಿಂದ ಇಣಿಕಿ ನೋಡಿದ್ದನ್ನು +ಮಾಲಿಕರು ಕಂಡರೊ ಏನೊ?” ಹೊಸಬ ಯೋ +ಚಿಸಿದ. ತನಗೆ ನೌಕರಿ ಸಿಗದಿದ್ದರೆ ಏನು ಗತಿ +ಎಂಬ ವಿಚಾರ ಬಂದು ಆ ಹಳ್ಳಿಯ ತರುಣನ +ಎದೆ ಕಂಪಿಸಿತು. + +ಜೀ + +ದಿನಗೂಲಿ ಕೆಲಸಕ್ಕಾಗಿ ಎಂದು ಪ್ರತಿನಿತ್ಯ +ಮುಂಜಾನೆ ಕಾರಖಾನೆಗಳ ಎದುರು ನಿಲ್ಲುವ +ಜನ ಒಂದು ವಿಚಿತ್ರ ಜಾತಿ. ಒಳಗೆ ಯಾವ +ತರದ ಕೆಲಸ ನಡೆಯುತ್ತದೆ ಎನ್ನುವುದನ್ನು +ಅವರು ಕೇಳುವುದೇ ಇಲ್ಲ. ವನಸ್ಪ ಶಿ ತೈ ಲ +ವನ್ನು ತಯಾರಿಸುವ ಕಾರಖಾನಿಯೆ ಇರಲಿ +ಜವಳಿ ಕಾರಖಾನೆಯೆ ಇರಲಿ ಅಥವಾ ಪಾತ್ರೆ +ಪಗಡೆಗಳ *ಾರಖಾನೆಯೆ ಇರಲಿ ಎಲ್ಲವ +ಒಂದೇ ಅವರ ದೃಷ್ಟಿಯಲ್ಲಿ. ಕೇವಲ ಶಲಿತವರು +ಮಾತ್ರ ಇಂಥ ಭೇದಗಳನ್ನು ಎಣಿಸುತ್ತಾರೆ. +ತಾವು ಇಂಥಲ್ಲಿ ಕೆಲಸ ಮಾಡಬಹ:ದು, ಇಂಥಲ್ಲಿ +ಕೇಲಸೆ ಮಾಡಬಾರಸು ಎಂದು ತಿಳಿಯುತ್ತಾರೆ. +ಆದರೆ ಕೂಲಿ ಕೆಲಸದವರು ಹಾಗಲ್ಲ. ಕೇವಲ +ಮ್ಳ ಮುರಿದು ದುಡಿಯುವ ಅವರಿಗೆ ಯಾವ ಕೆಲಸ +ಆ.೫೪ ನಡೆಯುತ್ತದೆ. ಹೊಗೆ ಕಾರುವ +ಕೊಳಿವೆ ಕಾಣಿಸಿತೊ ಸರಿ, ಅಲ್ಲಿ ಕೆಲಸ ದೊರ +ಕಿಸಲು ಅವರು ಧಾವಿಸುತ್ತಾರೆ. + +ಮತ್ತೆ ಯಾವುದೊಂದು ಕಾರಖಾನೆ ಲಾಭ +ದಾಯಕವಾಗುವುದು ಈ *ೆಲಸಗಾರರ ಅದೃ + + +ಸ್ಕಿ + + + + + +ಭ್ರಮ + + +ಷ್ಟದ ಮಾತು. ಒಂದೆಡೆ ಅವರಿಗೆ ನಾಲ್ಕು ದಿನ +ಗಳ ವರೆಗೆ ಕೆಲಸ ಸಿಕ್ಕರೆ ಇನ್ನೊಂದೆಡೆ ನಾಲ್ಕು +ತಿಂಗಳ ವರೆಗೆ ಪುದು. ಆದರೆ ಒಟಿ ನಲ್ಲಿ ಎಲ್ಲ +ಕಡೆಗಳಲ್ಲೂ ಅವರಿಗೆ ಸಿಗುವುದು ತಾತ್ಟೂ ರ್ಕಿ +ಕೆಲಸ, ಮತ್ತೆ ಅವರು ಮೊದರಿನಂತೆಯೆ( ನಿರು +ದ್ಯೋಗಿಗಳಾಗುತ್ತಾ ರೆ. + +ಇಷ್ಟಾದರೂ ಕೆಲಸಕ್ಕೆ ಹೋದ ಮೇಲೆ ಅವರು +ಗಟ್ಟಿ ಮುಟ್ಟಾ ಗಿಯೆ ಸದ್ದು ತಿರುಗಿ ಬರುತ್ತಾ +ಡಿ ನೇಮವಿಲ್ಲ. ಕಾರಖಾನಿಗಾಗಿ ಅವರು ತಮ್ಮ +ಬೆವರು ರಕ್ತ ಸುರಿಸುತ್ತಾರೆಂಬುದು ನಿಜ ಗ್ಯ +ಮಾಡಿ ಕಿಸೆಯಲ್ಲಿ ನಾಲ್ಕು ಕಾಸು ಹಾಕಿಕೊಂಡು +ಅವರು ಹೊರಬಂದರೂ ಮತ್ತೊಂದುಕೆಲಸ ಸಿಗು +ವ್ರದಕೊಳಗಾಗಿ ಆ ಕಾಸು ಖರ್ಚಾಗಿ ಹೋಗಿ +ರುತ್ತದೆ. ದೇವರ ಶಾಪ ಈ ರೀತಿಯಾಗಿದೆ ಈ +ಕೆಲಸಗಾರರ ಮೇಲೆ. + +ಈ ಕಾರಖಾನೆಯ ಹೊರಗಡೆ ನಿಂತಿದ್ದ ಜನ +ರಲ್ಲಿ ಇಬ್ಬ ರಿಗೆ ಕೆಲಸವಿಲ್ಲದೆ ತುಂಬ ದಿನಗಳಾಗಿ +ಹೋಗಿದ್ದ ವು. ಬೆಳಗಿನ ॥ ಪಾಳಿ ಶುರುವಾಗಿ ಅರ್ಥ +ತಾಸು ಕಳೆ���ುವ ಮೊದಲು ಅವರಿಗೆ ಇಂದು +ಕೆಲಸ ಸಿಕ್ಕೀತೇ ಇಲ್ಲವೆ ಎಂದು ತಿಳಿಯು- +ವಂತಿಲ್ಲ. ಶಿ ಹೊತ್ತಿ ಗೆ ಇಂದು ಬೇರೊಂದು +ಕಾರಖಾನೆಯಲ್ಲಿ ಕೆಲಸ. ದೊರಕಿಸುವ ಹೊತ್ತು +ಮೀರಿ ಹೋಗಿಬಿಟ್ಟಿ ರುತ್ತದೆ. ಹಾಗಿದ್ದು ದರಿಂದ + +-ಈ ಜನ ತಮ್ಮ ಅದೃಷ್ಟ ಪರೀಕ್ಷೆಯನ್ನ ಇಲ್ಲಿ +ಮಾಡುತ್ತ ಲಿದ್ದರು. ಮತ್ತು ಇಂದೇ ಹೊಸತಾಗಿ +ಇಲ್ಲಿಗೆ ಬಂದಿದ್ದೆ ಆ ಹಳ್ಳಿ ಯ ತರುಣ ಅದ್ಭ ಷ್ಫ +ಶಾಲಿಯಾಗಿದ್ದ. + +ಮ್ಯಾನೇಜರರು ಒಳಗೆ ಹೋದ ತುಸು ಹೊತ್ತಿ +ನಲ್ಲಿ ಕಾರಕೂನನೊಬ್ಬ ಹೊರಗೆ ಬಂದು ಗೇಟಿನ +ಬಳಿ ನಿಂತಿದ್ದ ಜನರನ್ನು ನೋಡಿದ. ಆಮೇಲೆ +ಬೆರಳು ಮಾಡಿ ಈ ಹಳ್ಳಿಯ ತರುಣನನ್ನು +ತೋರಿಸುತ್ತ “ನೀನು ಬಾ್‌ ಎಂದ. ಮತ್ತೊ, +ಒಬ್ಬ ಫಿಗೊ. ಹಾಗೆಯೆ ಹೇಳಿ ಅವರಿಬ ರನ್ನೂ +ಕಕೆನುಕೊಂಡು ಬಳಗೆ ನಡೆದ. + +ನಿಜವಾಗಿ ಹೇಳುವುದಾದರೆ ಈ ಇಬರಿಗೆ +ಕೆಲಸ ಸಿಕ್ಕಿದ್ದರಲ್ಲಿ ಕೇವಲ ಅದೃಷ್ಟದ ಕೈವಾಡ +ವಿತ್ತು ಎಂದೇನಿಲ್ಲ ಹಿಂದಿನ ಕಾಲದ ರಾಜರಂತೆ +ಕಾರಖಾನೆಗಳು ವಯಸ್ಸು ಮತ್ತು ಶಕ್ತಿಗಳನ್ನು + + +ನಿರಸನ ಲಷ್ತಿ + + +ಅಜಮಾಯಿಸಿಕೊಂಡೇ ಕೆಲಸಗಾರರನ್ನು ತೆಗೆದು +ಕೊಳ್ಳು ತ್ತವೆ. + +ಕಾರಕೂನ ಹಳ್ಳಿಯ ತರುಣನತ್ತ ತಿರುಗಿ +ಕೇಳಿದ: “ನಿನ್ನ ಹೆಸ ಸು?” + +“ವಿಠ್ಕೆ ಲ ಪಾಂಡುರಂಗ.” + +“ ಕಾರಖಾನೆಯಲ್ಲೆ ದಾದರೂ ಕೆಲಸ ಮಾಡಿ +ದ್ವೀಯಾ?” + +“ಇಲ್ಲ.' + +"ಸರಿ ನಿನಗೆ ದಿನಾಲು ೧॥ ರೂಪಾಯಿ ಸಿಗು +ವುದು. ಈ ವಿಭಾಗದಲ್ಲಿ ಕೆಲಸ ಮಾಡು.” + +ತನಗೊಂದು ದೊಡ್ಡ ಕೆಲಸಕೊಟ್ಟು ಕೃತಾ +ರ್ಥನನ್ನಾಗಿ ಮಾಡಿದ್ದಾ ಕಿಂದು ವಿರ ನಗಿ +ಸಿತು. ಕಾರಖಾನೆ ತಿಂಗಳಲ್ಲಿ ೨೫ ದಿನ ಸೆಲಸ +ಮಾಡಿತು ಎಂದಿಟ್ಟು ಕೊಂಡರೆ ತನಗೆ ತಿಂಗಳ +ಕೊನೆಗೆ ೩೭/ ಹಾಜಿ ಸಿಗುವವು. +ವರ್ಷಕ್ಕೆ ೪೦೦ ರೂಪಾಯಿಗಳಿಗಿಂತಲೂ +ಹೆಚ್ಚು! (ದೇವರೇ | ಅವನ ಹಳ್ಳಿಯಲ್ಲಿ ಹತ್ತಾರು +ಮಕ್ಕ, ದ್ದ ಇಡೀ ಕುಟುಂಬ ವರ್ಷವೆಲ್ಲ ಹೊಲ +ದಲ್ಲಿ ನದ ೨೪ ತಾಸು ಬೆವಂರಳಿಸಿ ದುಡಿದರೂ +ಅಷ್ಟು ಪ್ರಾಪ್ತಿಯಾಗುವುದು ಸಾಧ್ಯವಿರಲಿಲ್ಲ. +ಜ್‌ ನಿಜವಾಗಿಯೂ ಭಾಗ್ಯಶಾಲಿ ಎಂದು +ಎಕ್ಕ ಲನಿಗನಿಸಿತು. ವ್ಹಾ! ಅನಿಗೆ ಕೆಲಸ ಸಿಕ್ಕಿ +ರುವ ಈ ಕಾರಖಾನೆ 'ಎಷ್ಟು ಸುಂದರವಾದದ್ದು. +ದಿನಾಲು ಬರೀ ಎಂಟು ಜಾಸು ದುಡಿದರೆ ಮುಗಿ +ಯಿತು, ಆಮೇಲೆ ಸ್ವಾ ತಂತ್ರ ಹ ಹಳ್ಳಿ ಯ ಲ್ಲೊ +ಯಾವ ಒಂದು ೆಲಸವೂ ಮಗಿಯತು ಎಂದಿಲ್ಲ. +ಮತ್ತೆ ಬಸ್ಸುಗಳು, ಹ ಟ್ರಾಮಗಳ +ಮುಂತಾದವಿದ್ದ ಈ ದೊಡ್ಡ ಪಟ್ಟಣ. ಛೆ! ಛೆ! +ಎಕ್ಶಲ ನಿಜವಾಗಿಯೂ ಆ, ಸರಿ, + +'ಇಾರಖಾನೆಯ ಶೆಡಿ ನ ಹತ್ತಿರ ಒಂದು ಲಾರಿ +ಬಂದು ನಿಂತಿತು. ಅದರಲ್ಲಿದ್ದ. ನಾಲ್ವರು ಕೆಳಗೆ +ನಿಂತಿದ್ದ ಕೆಲಸಗಾರರಿಗೆ ತಾಮ್ರದ ಗಟ್ಟ [ಗಳನ್ನು +ಇಳಿಸಿಕೊಡತೊಡಗಿದರು. ಇತರ ಜೊತೆಯ ಲ +ವಿಠ್ಶಲನೂ ಗಟ್ಟಿ ಗಳನ್ನು ಕಾರಖಾನೆಯೊಳ +ಗೊಯ್ದು ಇಡೆಕೊಡಗಿದ. ಪ್ರತಿಯೊಬ್ಬ +ಳೂಲಿಯೂ ಒಂದೊಂದು ಕೆ [ಯಲ್ಲಿ ಒಂ ದೊಂದು +ಗಟಿ ಯನ್ನು ಹಿಡಿದುಕೊರಿಡು ಕಷ್ಟ ದಿಂದ +ಒಯ್ಶುತ್ತಿ ರುವದನ್ನು ಆತ ಕಂಡು ತಾನೂ + + +೮೪ ಕಸ್ತೂರಿ, ಜುಲೈ ೧೯೬೨ + + +ಹಾಗೆಯೆ ಮಾಡಿದಿ. ಆ��ರೆ ಆಮೇಲೆ ಕೈಗ +ಳನ್ನು ಚಾಚಿ ಅವುಗಳ ಮೇಲೆ ಗಟಿ ಗಳನ್ನಿದ್ಟು +ಕೊಂಡರೆ ಸ ಸರತಿಗೊಮ್ಮೆ ಎರಡಕ್ಕಿ ಕೆ” ಹೆಚ್ಚು +ಗಚ್ಚೆಗಳನ್ನು ಒಯ್ಯಬಹುದು ಸ್ಟ ಅತನಿಗಳ +ಸಿತು, + +ಆತ ಲಾರಿಯಲ್ಲಿದ್ದ ವನ ಎದುರು ಕೆ [ಗಳನ್ನು +ಚಾಚಿ ಹಿಡಿದು ಅವುಗಳ ಮೇಲೆ ಗಟ್‌ [ಗಳನ್ನು +ಅಡ್ಡ ಲಾಗಿ ಇಡಲು ಹೇಳಿದ. + +ವ್ಹಾ! ನೀನೊಬ್ಬ ಹೆಚ್ಚಿ ಸಿನವ-ದೊಡ್ಡ +ಮನುಷ್ಯ! ಎಂದ ಲಾಯ ಆಳು + +“ಹೀಗೆ ಒಯ್ದರೆ ಹೆಚ್ಚಿಗೆ ಒಯ್ಯ ಲು ಆಗು + + +ವುದು” ಏಕ್ಠಲ ಹೇಳಿದ +ಉಳಿದಪರಂತೆಯೆ ಸೇಲಸ ಮಾಡು?” +ಲಾರಿಯ ಆಳು ಅಪ್ಪಣೆ ಮಾಡುವವನಂತೆ + + +ಸಿಡುಕಿನಲ್ಲಿ ಹೇಳಿದ. ವಿಠೈೆಲನಿಗೆ ಅವಮಾನವೂ +ಅಧೈರ್ಯವೂ ಆಯಿತು ಅದರಿಂದ. + +ವಿಠ್ಠಲ ಕೆಲಸಮಾಡತೊಡಗಿ ನಾಲ್ಕು ಔಕೆ +ಗಳು ಕಳೆದಿದ್ದವು ಈಗ. ಇತರ ಕೆಲಸಗಾರರ +ಒಂದಿಷ್ಟು ಪರಿಚಯ ಅವನಿಗಾಗಿತ್ತು. ಹಾಗಿ +ದ್ವರೂ ಅವನಿಗೆ ಅವರ ಅರ್ಥವಾಗಿರಲಿಲ್ಲ. +ಮಾಲಕರ ವಿರುದ್ಧ ಏನೋ ದ್ವೇಷ ಇದ್ದವ +ರಂತೆ ಅವರು ಕೆಲಸ್‌ ಮಾಡುತ್ತಿ ದ ರು. ತಮ್ಮ +ಕೆಲಸದ ಬಗ್ಗೆ ಕರ್ತವ ದ ಬಗ್ಗೆ. ಅವರು ಮಾತಾ +ಡುತ್ತಲೇ ಇರಲಿಲ್ಲ. ಜೆ ಮಾತು ಬಂದರೂ ತಕ +ರಾರುಗಳ ಶಬ್ದ 'ಗಳಷ್ಟೇ ಅವರ ಬಾಯಿಂದ +ಹೊರಬೀ(ಳುತ್ತಿ ದ್ದ ವು. + +ವಿಠ್ಠಲನಿಗೆ ತನ್ನ ಜೊತೆ ಕೆಲಸಗಾರರ ಸಾಮಾ +ಜಿಕ ಅಂತಸ್ತಿ ನ ಕಲ್ಪ ನೆ ಬರಲಿಲ್ಲ. ಆದರೂ ಅವ +ರಲೊ ಬೃರಿಗೂ ಹಳ್ಳಿ ಯಲ್ಲಿ ತನಗಿರುವಷ್ಟು +ಸ್ಭಾ ನವವನವೂ ಇಲ್ಲವೆಂದು ಅವನಿಗನಿಸಿತು. +ಅವನ ಕುಟುಂಬ ಹಳ್ಳಿಯಲ್ಲಿ ಗೌರವಸ್ಥ +ಕುಟುಂಬವಾಗಿತ್ತು. ದೊಡ್ಡ ಕುಟು 0ಬವೊಂದು +ಚಿಕ್ಕ ಜಮೀನಿನ ಮೇಲೆ ಜೀವಿಸಲು ತೊಡಗಿ +ಸ ಆಗುವ] ಅವನ ಮನೆತನವೂ ಸಾಲಕ್ಕೆ +ಸಿಕ್ಕಿತ್ತು, ಅ ಪಟ್ಟಿ ಣಕ್ಕೆ ಹೋಗಿ ಹೊಟ್ಟೆ +ಕಳ್ಳಿ ಲು ಚು ವನಿಗೆ ಹೇಳಿಸೆ +ಲಿಲ್ಲ. ಆತ ಆ ಸುಖ, ಸಮಾಧಾನ ಹೊಂದ +ಲೆಂದೇ ಬಂದಿದ್ದ. ಈ ಕೆಲಸವನ್ನಾತ ಯಾವ + + +ನಿಮಿಷದಲ್ಲಿಯಾದರೂ ಬಿಟ್ಟುಕೊಟ್ಟು ಹಳ್ಳಿಗೆ +ತಿರುಗಿ ಹೋಗಬಹುದಾಗಿತ್ತು.. ೬1 ಅವನ +ಜೊತೆಗಾರರಾದ ಈ ಬಡಪಾಯಿ ಕೆಲಸಗಾರರಿಗೆ +ಇಂಥ ಆಧಾರವಿದೆಯೆ? ೬ಅವರಲ್ಲಿ ಹೆಚ್ಚಿ ಸನವರು +ಈ ಗುಲಾಮಗಿರಿ ದುಡಿತಕ್ಕೆ ವಷ ಗಟ್ಟ ಲೆ +ಯಿಂದ ಕಟ್ಟು ಬಿದ್ದಿ ದ್ದರು. 1 ಕೆಲಸವಿಲ್ಲ +ವಾದರೆ ಜವ ಬೀದಿಭಿಕಾರಿಗಳಾಗುವರು. + +ಉದಾಹರಣೆಗೆ, ಉತ್ತರ ಪ ಪ್ರದೇಶದಿಂದ +ಬಂದ ಒಬ್ಬ ಭಯ್ಯಾ ಇದ. ಹೊಟ್ಟೆ ಗಾಗಿ ಆತ +ಊರುಬಿಟ್ಟು ೧೦೦೦ ಮೆ. ಬಲು ದೂರದ ಇಲ್ಲಿಗೆ +ಬಂದಿದ್ದ. ಆತೆ ನಿರಕ್ಷರಿ ಮಾತ್ರ ವಲ್ಲ, ಹುಂಬನೂ +ಅಕೆ ಹುಚ ನೂ ಆಗಿದ್ದ. ಉಳಿದವರು ಅವನನ್ನು +ಬಲು ಕಾಣಿಸುತ್ತಿದ್ದರು. ಅವನಿಗೆ ತೀರ ಕಠಿಣ. +ವಾದ ಕೆಲಸ ಕೊಡುತ್ತಿದ್ದರು. ಆದಕೆ ಆ ಭಯ್ಯಾ +ಬೇಸರಿಸುತ್ತಿರಲಿಲ್ಲ. ದಣಿಯುತ್ತಿರಲಿಲ್ಲ. ಆತ ಈ +ಕಾರಖಾನೆಗೆ ಬಂದು ಬಹಳ ದಿನಗಳಾಗಿರಲಿಲ್ಲ. +ಆತನನ್ನು ಕ್ಯಾಂಟೀನಿನಲ್ಲಿ ಯಾರೂ ಕಂಡಿರ +ಲಿಲ್ಲ. ಯಾವುದೊ ಜನರಿಂದ ಕಿಕ್ಕಿರಿದಿದ್ದ ಚಾಳಿ +ನಲ್ಲಿ ಆತ ಇರುತ್ತಿದ್ದ. ಕಡಲೆ ತಿಂದೇ ಕಾಲ +ಕಳೆಯುತ್ತಿದ್ದ. ಅನ್ನ-ಕೊಟ್ಟಿಗಾಗಿ ಅವನ ಬಳಿ +ಹಣ ಸಾಕಷ್ಟಿರುತ್ತಿರಲಿಲ್ಲ. ಇದರಿಂದ ಆತನ +ಮುಖ ಬಾತು ಊದಿಕೊಂಡಿತ್ತು. ಕಣ್ಣುಗಳಲ್ಲಿ +ಏಚ್ಚುಗಟ್ಟಿತ್ತು. + +ಬಲು ಹಳೆಯವನಾದ ಚಾಚಾ ಎಂಬ ಕೆಲಸ +ಗಾರ ಅವನನ್ನು ಗದರಿಸಿದ, “ಮೂರ್ಹಾ, ಬರೇ +ಕಡಲೆ ತಿನ್ನುತ್ತಿದ್ದರೆ ನೀನು ಸಾಯುವಿ. ನಿನಗೆ +ಹೆಂಡತಿಯಿಲ್ಲ, ಮಕ್ಕಳಿಲ್ಲ. ಯಾಕೆ ಚೈನಿ +ಮಾಡುವುದಲ್ಲ? ಅಂ! ನಿನ್ನ ಮ್ಳ ಕಬ್ಬಿ ಜದ +ದ್ಡರೂ ಹೀಗಾದರೆ ನೀನು 'ೇಸನೆ ಸಾಯನೆ. ತ + + +ಚಾಚಾ ಅಂದಕೆ ಒಬ, ಪಠಾಣ. ಅವನ ನಿಜ +ನಾಮ ರಹಮಾನ ಎಂದು. ಆತನಿಗೆ ೬೨ ವರ್ಷ +ಗಳಾಗಿದ್ದವು. ಮೊದಲನೆಯ ಮಹಾಯುದ್ಧ +ಕಾಲದಲ್ಲಿ ಆತ ಸ್ಥೆ ನೃದಲ್ಲಿ ಕೆಲಸ ಮಾಡಿದ್ದ. +ಈಗಲೂ. ಆತ "ಗಟ್ಟ ಮುಟ್ಟ್‌ ಗಿಯೇ ಇದ್ದೆ. +ಒಂದು ದಿನ ಆತ ತನ್ನ 'ಬಗ್ಗೆ ಬಂದಿಷ್ಟು ವಿಷಯ +ಗಳನ್ನು ವಿಠ್ಠಲನಿಗೆ ಹೇಳಿದ. ಆತ ಯುದ್ಧ ದಿಂದ +ಮರಳಿ. ಬಂದಾಗ ಅವನ ಬಳಿ ಇದ್ದ ಹಣದಿಂದ + + + + + + + + + + + + + + + + + + + + + + + + + + + + + + + + + +ಗಡಿ ಪ್ರಾಂತದಲ್ಲಿ ಜಮೀನು ಕೊಂಡಿದ್ದ. ಈ +ವ್ಯಾಪಾರಕ್ಕೆ ಸಾಕ್ಷಿಗಳಿರಲಿಲ್ಲ. ಕಾಗದ ಪತ್ರ +ಏರಲಿಲ್ಲ. ಅಲ್ಲಿಯ ಜನರಿಗೆ ಕೋರ್ಟು ಕಚೇರಿ +ಗಳಲ್ಲಿ ವಿಶೇಷ ನಂಬುಗೆಯಿದ್ಬ ರಲಿಲ್ಲ. ಚಾಚಾಗೆ +ಜಮೀನು ಮಾರಿದಾತ ಏನೊ ಒಂದು ಕ್ಷುಲ್ಲಕ +ನೆಪ ತೆಗೆದು ಅವನನ್ನು ಜಮೀನಿನಿಂದ ಓಡಿಸಲು +ಯತ್ನಿಸಿದ. ಒಂದು ದಿನ ಆತ, ಚಾಚಾನ ಬಳಿಗೆ +ಬಂದು “ನನ್ನ ಜಮೀನಿನಿಂದ ದೂರವಿರು. ಇಲ್ಲ +ವಾದರೆ ನಿನ ನ್ನು ಕೊಲ್ಬತ್ತೇನೆ ? ಎಂದ. +'ಚಾಚಾ ಅವನಿಗೆ ಎಚ್ಚರಿಕೆಯಿತ್ತ. ಆದರೂ ಆತ +ಬಂದು ಚಾಚಾನ ಕೈಹಿಡಿದು "ಒಂದು ನಿಮಿಷ +ಜಮೀನಿನ ಹೊರಗೆ ನಿಲ್ಲು. ನಿನಗೇನೊ ಹೇಳ +ತಕ್ಕದ್ದಿದೆ ” ಎಂದ. + +“ನಿನ್ನ ಕ್ಸ ತೆಗಿ' ಚಾಚಾ ಹೇಳಿದೆ. ಆದರೂ +ಆ ಮನುಷ ಕ್ರೈ ತೆಗೆಯಲಿಲ್ಲ. ಆಗ ಚಾಚಾ +ಅವನನ್ನು ಜಹಾಜ್‌ ಹೂಡದ. ಅವನನ್ನು +ಗಾಯಗೊಳಿಸಿದ ಆರೋಪಕ್ಕಾಗಿ ಚಾಟಾಸ್ಗ +ಮೂರು ವರ್ಷ ಶಿಕ್ಷೆಯಾಯಿತು. + +ಜೇಲಿನಿಂದ ತಿರುಗಿ ಬಂದ ಬಳಿಕ ಚಾಚಾ +ದರೋಡಖೋರನಾದ. +..ಧದರೋಡೆಖೋರನೇನೂ ಕಳ ್ಸೈನಲ್ಲ' ಚಾಚಾ +ಅಭಿಮಾನದಿಂದ ಹೇಳಿದ. “ಅಧೊಂದು ವೃತ್ತಿ. +ಸುಲಭದ್ದಲ್ಲ ಮತ್ತೆ. ದಕೋಡೆಖೋರ ತು +ಅಡಗಿರುವ. ಸ್ಪ ಳವನ್ನು ಹೆಂಡತಿ- ಮಕ್ಕ ಳಿಗೆ +ಕೂಡ ಹೇಳಲಾಕ. ಅವರನ್ನು ಸವ್ಯಭಾಟ ಕ +ಆತ ಕದ್ರು ಮುಚ್ಚಿ ಕಾಣಬೇಕು.” +"ದರೋಡಖೋರರು ಎಲ್ಲಿರುತ್ತಾರೆ?” +“ಮತೆ ೈಲ್ಲಿದ್ದಾ ರು! ಗುಡ್ಡಗಳಲ್ಲಿ ಅಥವಾ ಆಡ +ಗಳಲ್ಲಿ.” + +“ಅವರನ್ನು ಕಾಣಲು ಯಾರೂ ಬರುವುದಿ +ಜವ? * + +“ನನ್ನ ಅತಿ ಸಮೀಪದ ಬಂಧುಗಳು ಕೆಲ ಸಲ +ನನ್ನನ್ನು. ಕಾಣಲು ಬರುತ್ತಿದ್ದರು. ಅವರು ಕೂಡ +ನನ್ನ ಎದುರುಗಡೆ ನಿಲ್ಲಜೇಕಿತ್ತ ( ಹೊರತು ನನ್ನ +ಮಗ ಲಲ” + +೬. “ಯಾಕೆ?” + +“ದರೋಡೆಖೋರ ಯಾರನ್ನೂ ನಂಬುವುದಿಲ್ಲ. +ವನನ್ನು ಹಡಿದುಕೊಟ್ಟ ವರಿಗೆ ಸರಕಾರ + + +ಭ್ರಮ ನಿರಸನ ೮೫ + + +ಇನಾಮು ಕೊಡುತ್ತದೆ. ಆದ್ದರಿಂದ ಅವನ ಅತಿ +ಸಮೀಪದ ಬಂಧು ಕೂಡ ಅವನಿಗೆ ದ್ರೋಹ +ಬಗೆಯಬಹುದು. ಆದ್ದರಿಂದ ಅವರು ಎದುರು +ಗಡೆಯೆ ನಿಲ್ಲಬೇಕು.” ಚಾಚಾನ ಮುಖದಲ್ಲಿ +ದರೋಡೆಖೋರನ ತೇಜ ಮಿನುಗುತ್ತಿತ್ತು. + +೫ೇ + + +ವಿಠ್ಠಲ ಲೆಕ್ಕಾಚಾರದಲ್��ಿ ತಲ್ಲೀನನಾಗಿರುತ್ತಿದ್ದ. +ತಾನು ತಿಂಗಳಿಗೆ ಕನಿಷ್ಠ ಹತ್ತು ರೂಪಾಯಿಗಳ +ನ್ನಾದರೂ ಉಳಿ ಸಬಹುದು. `'ಕಷ್ಟಪ ಪಟ್ಟರೆ ೧೫ +ರೂಪಾಯಿಗಳನ್ನು ಕೂಡ ಉಳಿಸ ಸಬಹುದು.. +ಅವನ ಕುಟುಂಬದ ಸಾಲದ ಮೊತ್ತ ೨೫೦ ರೂ. +ಗಳಷ್ಟಿತ್ತು. ಪ್ರತಿ ತಿಂಗಳವೂ ತಾನು ಉಳಿಸಿ +ದ್ವನ್ನು ಕಳಿಸಿದರೆ ಸಾಲ ಎರಡು ವರ್ಷಗಳಲ್ಲಿ +ತೀರಿಕೂಗುಪುದು. + +ಮೊದಲನೆಯ ತಿಂಗಳ ಶೊನೆಗೆ ಆತ ೧೨ +ರೂಪಾಯಿಗಳನ್ನು ಮನಿಆರ್ಡರಿನಿಂದ ಕಳಿಸಿ +ದಾಗ ಆತನಿಗೆ. ಬಹು ಸಂತೋಷಪವೆನಿಸಿತ್ತು. +ತನ್ನ ತಾಯಿ, ಅಣ್ಣ ತಮ್ಮಂದಿರೆಲ್ಲ ತನ್ನ ಬಗ್ಗೆ +ತಾಳಬಹುದಾದ ಅಧಿಮಾನವನ್ನು” ಆತ ಕಲ್ಪಿ ಸಿ +ಸಸ ಲವ ಗಾಸಿಸ್ದ ಸಗ ಮನ್‌ನಿಂದ +ಅವರು ಹಣ ಸ್ವೀಕರಿಸುವಾಗ ಲೆವರ ಮುಖ +ಅರು ಳುವುದನ್ನು ಸಾಯಕ ಸಾಧ್ಯವಿದ್ದಿ ದ್ವರೆ +ಎಷ್ಟು ಚನ್ನಾ ಗಿಬ್ತಿ ತ್ತು ಎಂದಾತನಿಗೆ ಅನಿ +ಸಿತು. ಅವನಿಗೆ ತನ್ನ ಮನೆ, ಹೊಲ, ದನಕರು +ಗಳ ನೆನಪಾಗಿ ಹೊಟ್ಟೆ ಯಲ್ಲಿ ಕಸವಿಸಿಯೆನಿಸಿತು. +ಆದಕೆ ಅಭಿಮಾನ ಆನನನ್ನು ಮನೆಗೆ ಮರಳಲು +ಬಿಡಲಿಲ್ಲ. ಇಲ್ಲ. ಸಾಲ ತೀರುವವಕೆಗೂ ಅವನು +ಮನೆಗೆ" | ಹೋಗುವುದಿಲ್ಲ. + +ದ್ದ ೈಢನಿರ್ಧಾರದಿಂದ ವಿಠ್ಠಲ ಕಾರಖಾನೆಯಲ್ಲಿ +ಕೆಲಸ ಮಾಡುತ್ತಿದ್ದ. ನಾಲ್ಕು ತಿಂಗಳು ಕೆಲಸ +ಮಾಡಿದಾಗ ಅವನಿಗೆ ಒಂದಿಷ್ಟು ದಣಿವಾದಂತಾ +ಯಿತು. ಖಾನಾವಳಿಯ ಊಟ ಅವನಿಗೆ ಹಿಡಿ +ಸುತ್ತಿರಲಿಲ್ಲ. ಒಳ್ಳೆಯ ಊಟದ ಸಲುವಾಗಿ +ಯಾದರೂ. ಮನೆಗೆ ಹೋದಕೆ ತಪ ಲ್ಲ ಎಂದವ +ನಿಗೆ ಅನಿಸಿತು. ಮೊದಮೊದಲು ಅವನಿಗೆ ಕೆಲಸ +ಮುಗಿಯುತ್ತ ಬಂದಂತೆ ವಿಪರೀತ ದಣಿವೆರಿಸು +ತ್ತಿತ್ತು. ತುಸು ವಿಶ್ರಾಂತಿ ಹೊಂದಿದ ಮೇಲೆ +ಪೊಡರಿನ ಉತ್ಸಾಹ `ಮರಳುತ್ತಿ ತ್ತು. ಆದರೆ + + +ಹ ಕಸ್ತೂರಿ, ಜುಲೈ ೧೯೬೨ + + +ಈಗ ದಿನವಿಡೀ ದಣಿವೇ ಇರುತ್ತಿತ್ತು. + +ಆತ ಸ್ಟಾ "ಥುತ್‌! ಹೊಲಸು +ಕೆಲಸ, ಹೊಲಸು ಅನ್ನ, ಹೊಲಸು ಜೀವನ” +ಎಂದುಸಕೊ ಳ್ಳು ತ್ರಿ ದ್ದ ಊಟ - ಶೆಲಸೆಗಳಿ +ಗಿಂತಲೂ ಈ ಜೇಪನದೆ ಬಗ್ಗೆ ಅವನಲ್ಲಿ ಹೆಚ್ಚು +ತಃ ಮುಡುತ್ತಿತ್ತು. ಅವನು ಇಲ್ಲ +ಜೀವಿಸುತ್ತಿ ದ್ಮ ಬಗೆಯನ್ನು. ಹೇಳಿದರೆ ಅವನ +ಮನೆಯವರು" ನಂಬುವಂತಿಕಲಿಲ್ಲ. ವಿಠ್ಠಲ ಕಟ್ಟು +ಕಥೆ ಹೇಳುತ್ತಿ ದ್ನಾ ನೆಂದೇ ಅವರು ತಿಳಿಯುತ್ತ +ದ್ವರು. ಸಾಲ ತೀರುವ ವರಿಗೆ ಮಾತ್ರ ತಾನು +ಕಲಸ ಮಾಡುತ್ತೇನೆ, ಆ ಮೇಲೆ ವಿ ಮರ +ಳುತ್ತೇನೆ. ಎಂದಾತ ತನ್ನ ಸಹಕಾರಿಗಳಿಗೆ +ಹೇಳಿರಲಿಲ್ಲ. ತನ್ನ ಪಟ್ಟಿ ಇದಜ ವನದ ರೀತಿಯ +ವಿಚಾರವನ್ನು ಹ ಮನೆಯವರಿಗೆ ಬರೆದು ತಿಳಿ +ಸಿರಲೂ ಇಲ್ಲ. + +ಈಗಲೇ ಅವನು ಮನೆಗೆ ಹೋಗಿಬಿಟ್ಟಿರೆ +ಹೇಗೆ! ಅವನೀಗಾಗಲೇ ಸಾಲದಲ್ಲಿ ಒಂದಿಷ್ಠ ನ್ನ +ತೀರಿಸಿದ್ದ. ತಾನೇ ಎಲ್ಲ ಸಾಲ "ತೀರಿಸುತ್ತೇನೆ ನೆ +ಎಂದವನು ಅಂದುಕೊಂಡಿದ್ದರೂ ಅವನೊಬ್ಬನೆ ನೇ +ಇಡೀ ಸಾಲಕ್ಕೆ ಹೊಣೆ ಎಂ 'ದೇನೂ ಇರಲಿಲ್ಲ. +ಆದರೆ ಮನೆಗೆ ಗುವ ವಿಚಾರ ಬಂದಾಗ +ಲೆಲ್ಲ ಅವನ ವಿವೇಕ "ನೀನು ಮಾತಿನಂತೆ ನಡೆ +ಯುವವನಲ್ಲವೆ?' "' ಎಂದು ಕೇಳುತ್ತಿತ್ತು. + +ಒಮ್ಮಿಂದೊಮ್ಮೆ ಒಂದು ದಿನ ಆ ಕಾರಖಾನೆ +ಯಲ್ಲಿ ಸಂಪ ನಡೆಯಿತು. ಕ ಕೂಲಿಕ���ರ ಧುರೀಣ + + +ಕೇನೂ ಸಂಪಿನ ನಿರ್ಣಯ ಮಾಡಿರಲಿಲ್ಲ. +ಮುಕಾದಮನೊಬ್ಬ ಒಬ್ಬ ಕೆಲಸಗಾರನನ್ನು +ಪೀಡಿಸುತ್ತಿದ್ದ. ಜ್ರ ಕೆಲಸಗಾರನಿಗೆ ಅವನ + + +ಮೇಲೆ ದ್ಯ ಸೇಷವುಂಟಾಗಿತ್ತು. ಕೊನೆಗೆ ಮ್ಯಾನೇ +ಜರ ಆ ಓಲಸಗಾರನನ್ನು ಕಿತ್ತಿಹಾಕಿ ಮುಕಾ +ದಮನಿಗೆ ಸಹಾಯ ಮಾಡಿದ. ಆಗ ಬಲ್ಲ +ಕೆಲಸಗಾರರು ಸಂಪೆ. ಮಾಡಲು ನಿರ್ಧರಿಸಿ +ಕೆಲಸ ಬಿಟ್ಟು ನಡೆದರು. + +ಮ್ಯಾನೇಜರ ಅವರಿಗೆ ಹೇಳಿದ; “ಇನ್ನೈದು +ನಿಮಿಷಗಳಲ್ಲಿ ಕೆಲಸಕ್ಕೆ ಬಾರದವರನ್ನೆಲ್ಲ ಭು +ದಿಂದ ಕಿತ್ತಿ ಹಾಕಿಬಿಡುತ್ತೇನೆ.' + +ತಿರುಗಿ | ಕೆಲಸಕ್ಕೆ ಹೋದ ಕೆಲವೇ ಕೆಲವರಲ್ಲಿ +ಎಕ್ಕಲನೂ ಒಬ್ಬ ತಾಗಿದ್ದ. ಉಳಿದವರಿಗೆ ಕಾರ + + +ಕ + + + + + + + + + + + + + + + + + + + +ಖಾನೆ ಕಂಪೌಂಡ್‌ ಬಿಟ್ಟು ಹೊರಗೆ ಹೋಗ +ತಿಳಿಸಲಾಯಿತು. + +ಕೆಲಸಕ್ಕೆ ಮರಳಿದವರಿಗಿಂತ ಬಿಟ್ಟು ಹೋ +ವಕೇ ಹಚ್ಚು ಎಂದು ಕಂಡಾಗ ವಿಕ |೮ನಿಗೆ ಹೇಃ +ಹೇಗೊ ಆಯಿತು. ಮ್ಯಾನೇಜರ ಬೆದರಿಕೆ ಹಾಃ +ದೊಡನೆ ಎಲ್ಲರೂ ಕೆಲಸಕ್ಕೆ ಬರುವರೆಂ +ವಿಠ್ಠಲ ಭಾವಿಸಿದ್ದ. ಇಷ್ಟೆಲ್ಲ ಹ ಮ್ಯಾನೇಜರ +ಅಪ್ಪ ಣೆಯನ್ನು ಧಿಕ್ಕರಿಸುವರೆಂದು ಗೊತ್ತಿದ್ದ +ವಿಶ್ವ, ಲ ` ಕೆಲಸ ಡೆ ಮರಳುತ್ತಿ ರಲಿಲ್ಲ. + +ಎರಡು ನಕ ವರೆಗೆ ಕಾರಖಾನೆ +ಕೆಲಸ ಸ್ವಗಿತವಾಗಿತ್ತು. ಒಳಗಿನ ಮತ್ತು ಹೊ. +ಗಿನವರನ್ಲಿ ನಡೆದ ಸಂಧಾನದ ಮಾತುಕತೆ +ವಿಚಾರ ಅವನಿಗೆ ತಿಳಿದಿರಲಿಲ್ಲ. ಕೊನೆಗೆ ಹೊ +ಗಿನವರ ಜಯಘೋಷ ಅವನಿಗೆ ಕೇಳಿಸಿತು +ಹೊರಗಿದ್ದ ವರೆಲ್ಲ ಗದ್ದಲ ಮಾಡುತ್ತ ಒಳೆಃ +ಬಂದರು. “ಪಿ ನಿಂತಿತ್ತು. ತೆಗೆದುಹಾಕಲ್ಫ +ಕೆಲಸಗಾರ ಮತ್ತೆ ಸೇರಿಸಿಕೊಳ್ಳಲ್ಪಟ್ಟಿದ್ದ. + +ಒಬ್ಬ ಕೆಲಸಗಾರ ವಿಠ್ಠ ಲಸನ್ನು' ಮರಾ +ಯಲ್ಲಿ ಬಯ್ಯ ತೊಡಗಿದ. ವಿಠ್ಠಲ ತನ ಅಜ್ಞಾಃ +ವನ್ನು ಹೇಳಿಕೊಂಡೆ ಅತನೇನೂ 'ಜೀಳಲ್ಲೀ +ಹ ಸಂಪಿನಿಂದ ಹೊರಬಿದ್ಮು ಇತರರ ಸಹ +ನುಭೂತಿಗೆರವಾದೆನೆಂದು ವಿಕ ಲನಿಗೆ ಚ | +ಹೋಯಿತು. +ಜೇ + +ಕೆಲವು ತಿಂಗಳ ನಂತರ ತಾಯಿ ಬೇನೆ ಬಿಬಿ +ದ್ಧಾಳೆಂಬ ಪತ್ರ ವಿಠ್ಠಲನಿಗೆ ಬಂತು. ಅವಳಿ; +ವಯಸ್ಸಾ ಗಿತ್ತು. ವಿಠ್ಠೆಲನೇ ಕೊನೆಯ ಮ +ನಾದ್ಡೆ ಡೆ "ಅವಳ ಪ್ರೀತಿ ಅವನ ಮೇ +ಹೆಚ ಗಿತ್ತು + +ಚಾಚಾನನ್ನು ಅವನು ಕೇಳಿದ. “ಚಾಚಾ! +ಅಮ್ಮನಿಗೆ ಳು. ನಾನು ಹೋಗಿ ನೋನಿ +ಬೇಕು. ಏನು ಮಾಡಲಿ?” + +"ಮುಕಾದಮನಿಗೆ ಹೇಳಿ ಹೋಗು. ಆಡ! +ರಜೆಯ ಮೇಲಿದ್ದಾಗ ನಿನಗೆ ಸಂಬಳ ಸಿಗುವ +ದಿಲ್ಲ.” + +""ಹಾಳಾಗಲಿ ಸಂಬಳ.” + +ಒಂದು ವಾರದ ರಜೆ ಪಡೆದು ವಿಠ್ಠಲ ಅದೆ +ಊರಿಗೆ ಹೋದ. + + +ಕಿ + + +| + + + + + + + + + + + + + + + + + + + + + + + +ಮನೆಗೆ ಬಂದಾಗ ತಾಯಿ ಮೊಮ್ಮಗಳೊಬ್ಬ +ಗೆ ಉಣಿಸುತ್ತ ಬಾಗಿಲಲ್ಲೆ ಕುಳಿತಿದ್ದನ್ನಾತ +ಕಂಡ. ಅವಳಿಗೆ ಜಡ್ಡಾ ದಂತೆ ಕಾಣಲಿಲ್ಲ. +“ಅಮ್ಮಾ, ಹೇಗಿದೆ” ಪ್ರ ಕೃ ತಿ?” ಆತ "ಳೇಳಿದ. +“ನನಗೆಟಾಗಿದೆಯೊ 'ೀಳಿಕೊಳ್ಳು ವಂಥ +ಸೇನೂ ಆಗಿರಲಿಲ್ಲ. ಅಲ್ಲಾ, ನೀನು ಬಮ್ಮಿ ೦- +ದ ಮ್ಮೆ ಏಕೆ ಬಂದುಬಿಟ್ಟೆ 11 + +ವಿಠ್ಠಲನಿಗೆ ಈ ಪ್ರ ಪ್ರಶ್ನೆಯಿಂದ ತುಂಬನೋವಾ +ತು' "ಒಂದೇ ವಾರದ ರಜೆಯ ಮೇಲೆ +ಂದಿದ್ದನೆ.” ತಾಯಿ ಅದನ್ನು ಕೇಳಿ ಖಿನ್ನಳಾ +ಗುವಳು' ಎಂದಾತ ತಿಳ��ದಿದ್ದ. +“ಹೀಗೇನು? ನಿನ್ನ ಮೆಚ್ಚಿ ನ ತಿಂಡಿಗಳನ್ನೆಲ್ಲ +ಹಾಡಿ ಬಡಿಸುತ್ತೆ (ೆ ಅಷ್ಟ ರ. ಅಲ್ಲಿಯ ಜು +ಹೇಗಿದೆ?” +“ಕೇಳಬೇಡ. ಅದನ್ನು ತಿನ್ನಲಾಸಲ್ಪ.' +ತಾಯಿಯ ಕರುಣಾಪೂರ್ಣ ದೃಷ್ಟಿಯಿಂದ +ಶಿವನಿಗೆ ಹಾಯೆನಿಸಿತು. +' ಅವನ ಹಿರಿಯಣ್ಣ ಅಷ್ಟರಲ್ಲಿ ಹೊರಗೆ ಬಂದು +ಏನೊ, ನಿನ್ನ ನೌಕರಿ ಮುಗಿದು ಹೋಯಿತೆ? +ನೊದಲೇ ಬಟು ಹೇಳಿದ್ದೆ ನಾಕು” +ಐಂದ. ವಿಠ್ಠಲ ಬಂದದ್ದರಿಂದ ಅವನಿಗೆ ಅಸಮಾ +ನವಾದಂತೆ ಕಂಡಿತು. +ನಾನು ರಜೆಯ ಮೇಲೆ ಮುಖ್ಯ ಬು ನನ್ನ +ನೌಕರಿಯಿಂದ ನಮಗೆಲ್ಲರಿಗೆ ಸಹಾಯವಾಗಿದೆ + + +ತಡಿ +ಅವ್ರಿ + + +3. “| ಆ ಸಾಲವೆ?' ಟ್ರ ರೀತಿ ಅದೆಂದೂ ತೀರ +ಲಾರದು” ಅವನ ಅಣ್ಣ ಹೇಳಿದ. + +ಕ “ಯಾಕಮ್ಮಾ ಿ ವಿಠ್ಠಲ ತನ್ನ ತಾಯಿಯನ್ನು +ಹೇರಿದ “ನಾಕು ಕಳುಹಿಸಿದ ಹೆಣವನ್ನು ಸಾಲ +ತೀರಿಸಲು ಉಪಯೋಗಿಸ ಸ! +ತಾಯಿ ನಕ್ಕು ನುಡಿದಳು: “ ಸಾಲ ತೀರಿಸ +ೇಳೆಂದೇನೊ ಇದ್ಕೆವು. ಆದರೆ ಡೆ ಇದು +ದು ಖರ್ಚಿನ ಬಾಬು ಬಂದುಬಿಟ್ಟಿ ತು. ಈಗ +ದುಡಿಯಹತ್ತಿರುವುದರಿಂದ ಸಾಲ ತೀರು + + +ಭ್ರಮ ನಿರಸನ ಖ್‌ + + +ವುದರಲ್ಲಿ ಸಂಶಯವಿಲ್ಲ. ಶ್ತ +8 ಅಂದರೆ ಸಾಹುಕಾರನಿಗೆ ಒಂದು ಕಾಸು +ಕೂಡ ಕೊಡಲಿಲ್ಲವೊ?” ವಿಠಲ ನೇರ ಪ್ರಶ್ನೆ +ಹಾಕಿದ. +“ ಇದು ವರೆಗಂತೂ ಕೊಟ್ಟಿ ಲ್ಸ.” +" ನಾನು ಕಳಿಸಿದ ಹಣ ಏನಾಯಿತು? ೫ +ತಾಯಿ. ಅಸಹನೆಯಿಂದಲೆ ಹೇಳಿದಳು: +“ನಾನೇನು ಅದನ್ನು ಚಲ್ಲಿ ಕೊಟ್ಟಿನೇನು? ನೀನು +ಮೊದಲ ಸಲ ಶ್‌ ಕಳಿಸಿದಾಗ ಮು ಮತ್ತು +ಅವಳ ಮನೆಯವರು ಬಂದರು. ಅವಳ ಬರಿಗೈ +ನೋಡಲಾರದೆ ಬಳೆ ತೆಗೆಸಿಕೊಚ್ಬ್ಚಿ. ಅವಳಿಗೆ + + +ಕೊಟ್ಟಿ ಮೇಲೆ ಗೌರಿಯ ಮಾಗು ಕೊಡ + + +ಬೇಕಾಯಿತು. ಹೆಣ್ಣು ಮಕ್ಕ ಳಿಗೆ ಮಾಡುತ್ತಾಳೆ, +ಗಂಡು ಮಕ್ಕ ಳಿಗೆ ಇಲ್ಲ ಸೆ ಜನರನ್ನ ಬಾರ +ದೆಂದು ಪ ಮಕ್ಕ ಗೂ ಅದು ಇದು ಏಂದು +ಕೊಡಿಸಿದೆ. ಹಣ ನನ್ನ ಹೆಸರಿಗೆ ಏರುತ್ತಿತ್ತೆಂದ- +ಮೇಲೆ ನನ್ನಿಷ್ಟದಂತೆ ನಾನು ಖರ್ಚು ಮಾಡ +ಬಹುದೆಂದು ತಿಳಿದೆ. ಸಾಲ ತೀರಿಸಲು ಎಂದು +ನೀನು ತಿಳಿಸಬೇಕಾಗಿತ್ತು.” +೫ + + +ವಿಠ್ಫ [ಲನಿಗೆ ತನ್ನ ಜನರಲ್ಲಿ ಬೇಸರವುಂಟಾ- +ಗಿತ್ತು. ತನ್ನ ಈ. ಬಂಧುಗಳೆಲ್ಲ ಸ್ಮಾರ್ಥಿಗಳು, +ತನ್ನ ಭಾವನೆಯನ್ನು ಅರಿತುಕೊಳ್ಳ ದಷರು ಎಂದ +ವನಿಗನಿಸತೊಡಗಿತು. ಆರು ಕಂಗಳ ನಂತರ +ಅವನು ಮನೆಗೆ ಬಂದಿದ್ದರೂ ಯಾರಿಗೂ ಅವ +ನನ್ನು ಕಂಡು ಸಂತೋಷವಾದಂತಿರಲಿಲ್ಲ. ಅವನು +ಅವರೆಲ್ಲರದು ಕೂಡಿದಷ್ಟುದುಡಿದಿದ್ದರೂ ಯಾರೂ +ಅಭಿಮಾನ ತೋರಿಸಿರಲಿಲ್ಲ. ಮತ್ತೆ ಅವನು ತನ್ನ +ಸುಖದ:ಃಖ ನೋಡದೆ. ಉಳಿಸಿ' ಕಳಿಸಿದ್ದ ನ್ನ +ಪೋಲುವೆಚ್ಚ ಮಾಡಿದ್ದರು. + +ಅವನಿಗೆ ಕಾರಖಾನೆಯ ಜೀವನ ನೆನಪಾ +ಯಿತು. ಅಲ್ಲಿ! ಅಲ್ಲಿ ತಮ `್ಗೊ ಬ ನನ್ನು ಕೆಲಸ +ದಿಂದ ತೆಗೆದುಹಾಕಿದರೆಂದು ಉಳಿದವರೆಲ್ಲರೂ +ಕೆಲಸ ಸೂ ಹೋಗಿದ್ದರು. ಅವರೇ ನಿಜ ವಾದ +ಗಂಡಸರು. ತನ್ನ ಈ ಅಣ _ಂದಿರಲ್ಲ. ನರ. +ರಿಗಿಂ ಕ ಚಾಚಾ ಅವನನ್ನು ಹೆಚ್ಚು: ್ರೀತಿಸುತ್ತಿದ್ದ, + +“ಆದಕೆ ಇವರನ್ನುದೂರಿ ಪ ಕಯೋಜನವೇನು! 1 +ಅವರ ಜೀವನದ ರೀತಿಯೆ ಹಾಗಿದೆ. ನಾನೂ + + +೮೮ ಕಸ್ತೂರಿ, ಜುಲೈ ೧೯೬೨ + + +ಕೂಡ ಆರ��� ತಿಂಗಳ ಹಿಂದೆ ಇವರಲ್ಲೊಬ್ಬ ನೇ +ಆಗಿದ್ದೆ. ನಾನು ಇಲ್ಲಿರಲಾಗದು” ಎಂದು ಯೋಚ +ಸಿದ ವಿಠ್ಠಲ. + +ಮರುದಿನವೇ ಆತ ಹೊರಟ. “ಇಷ್ಟು ಬೇಗ +ಹೊರಟಿಯಾ?” ಎಂದರು ಅವನ ಮನೆಯವರು. +ಆದರೆ ಅವರ ಧ ನಿಯಲ್ಲೆ (ನೂ ಅವನು ಇರಬೇ +ಕೆಂಬ ಭಾವವಿರಲಿಲ್ಲ. + +“ಹೌದು. ನಾನು. ಹೋಗಬೇಕು. ನಾನಿಲ್ಲಿದ್ದರೆ + + + + + + +ಗ] (| + + +ಪ್ರತಿದಿನವೂ ನನಗೆ ೧॥ ರೂಪಾಯಿ ನಷ್ಟ ವಾಗು +ಣೆ ದೆ. ಅವು ನಿಗೆ ನೆಟ್ಟ ಗಾಗಿದೆಯೆಂದು- ತಿಳಿದಿ +ದ್ದ ಕಿ ನಾನು ಬಹುತ ತಲೆ ಇರಲಿಲ್ಲ.” + +“ಆತ ತಿರುಗಿ "ಹೋದಾಗ ಕಾರಖಾನೆಯ +ಶಾಶ್ವ ತ ಕೆಲಸಗಾರನಾಗಿಬಿಟ್ಟಿ ದ್ಧ. ಪಟ್ಟಣದ +ವತ ಅವನನ್ನು ತನ್ನಲ್ಲಿ ಲೀನಮಾಡಿಕೊಂಡು +ಬಿಟ್ಟಿತು. ಆ ಮೇಲೆ ಅನನು ತನ್ನ ಮನೆಯವರಿಗೆ! +ಹಣ ಕಛಿಸಲೇ ಇಲ್ಲ. ೫ + + +ಗಟ್ಕ ॥ +ಲ + + +ಇಯಿಯ ಹೃದಯ + + +ಮಹಾಭಾರತದ ಕೊನೆಯ ಘಟ್ಟ. + + +ನಾದ ದುರ್ಯೋಧನನು, + + +ಅಭಿಮಾನ ಮೇರು, ಛಲದಂಕಮಲ್ಲ + + +ಊರುಭಂಗ್ಯ ಕೆರೀಟಭಂಗವಾಗಿ, ಕುರಂಭೂವಿಂಯ +ರುದ್ರರಂಗದಲ್ಲ ಗತಪ್ರಾಣನಾಗುವುದರಲ್ಲಿದ್ದ. + + +ಆಷ್ಟ ರಲ್ಲಿ ಸ್ವಾ ನಿಸೇವಾನಿಷ್ಯ ನಾದ + + +ಅಶ್ವತ್ಥಾ ಮನು ಪ್ರವೇಶಿಸಿ ಕೌರವನ ಕೊನೆಯ ಇಚ್ಛೆ, ಯಾವುದೆಂದು ಕೇಳಿದ. +ದುಶ್ತೊ *ಧನನು ಧೇವಾಧಿ ತಲೆಯನ್ನು ಅಸೇಕ್ವಿಸಿದನು + + +ಅಶ್ವತ್ಥಾನಂನು ಈಶ್ವರ ಶಕ್ತಿಯಿಂದ ಪಾಂಡವರ ಬಿಡಾರವನ್ನು ಪ್ರವೇಶಿಸಿ + + +ದ್ರೌಪದಿಯ ಪಕ್ಕದಲ್ಲಿ ಮಲಗಿರುವ ಉಪಪಾಂಡವರನ್ನು + + +ಪಾಂಡವರೆಂದೇ ಭ್ರನಿಂಸಿ + + +ಅ ಮಕ್ಕಳ ಶಿರಸ್ಸುಗಳನ್ನು ಕತ್ತರಿಸಿ ದುರ್ಯೋಧನನಲ್ಲಿಗೆ ಕೊಂಡೊಯ್ದನು. +ಇತ್ತ ದ್ರೌಪದಿಯು ಮಕ್ಕಳ ಸಂಹಾರದಿಂದ ಶೋಕತಪ್ತಳಾದಳು. ಭೀಮನು + + +ಆ ಕ್ರ ತ್ಯ ಕ್ಸ ಕಾರಣನಾದ (ತ್ಥ್ಥಾಮನನ್ನು ಎಳೆತಂದು ದ + + +ಗೃಾಪದಿಯ ಎದುರಿಗೆ + + +ನಿಲ್ಲಿಸಿ ಳು ದ್ರೌಪದಿ, ನಮ್ಮ ಮಕ್ಕ ಳನ್ನು ಸ ಕೊಂದ ಇವನನ್ನು +ಯಾವ ರೀತಿಯಿಂಂದ ಸಂಹರಿಸಿದಕೆ, ನನ ಮನಸ್ಸು ಸಮಾಧಾನವಾಗುತ್ತದೆ?” + + +ಎಂದು ಕೇಳಿದನು. + + +ಅದಕ್ಕೆ ದ್ರೌಪ ಪದಿಯು ಹೇಳಿದಳು: + + +«ಭೀಮಸೇನ, ಮಕ್ಕ ಳನ್ನು ಕಳೆದು + + +ತೂಡುರಿದಕತ ಉಂಟಾದ ಪರಿತಾಪ, ವೇದನೆ, ಅದಾವ ರೀತಿ “ತ್ರ ಇನ್‌ + + +ಸಹಿಸಲಸಾಧ್ಯವಾದದ್ದೆಂದು ನಾನೀಗ ಅರಿತಿದ್ದೇನೆ. + + +ಅಶ್ವತ್ಥಾಮನನ್ನು ಸಂಹರಿಸಿ + + +ಅವನ ತಾಯಿಯಾದ ಕೃತ್ತಿಕಾದೇನಿಗೆ ಆಂಥ ದುಃಖವನ್ನು ಉಂಟುಮಾಡುವುದು + + +ಬೇಡ, + + +ಆ ದುಃಖ ನನಗೊಬ್ಬಳಿಗೇ ಇರಲಿ,? + + +೨-.ಸಂಗಹ: ಹೆಚ. ೩, ಸುಬ್ಬರಾನ + + + + + +(7.1೪ + + +| +( €ೌ ಒಕ +| + + + + + + + + + +ಈಚೆಗಿನ ನ್ಯಾಯೇತಿಹಾಸದ ಅತ್ಯಂತ ರಹಸ್ಯಪೂರ್ಣವಾದ ಪ್ರಕರಣ + + +ಇ ಡಾಕ್ಫ್‌ರರು (ರ್ರೀಮಂತ +ವಿಧವೆಯನ್ನು ಕೊಂದರೆ? + + +ಮಾಧವ ನಾ. ಮಹಿಷಿ +ಜಿ.ಎ., ಎಲ್‌ಎಲ್‌. ಜಿ + + +65 ಸ +ಒ/ಶ್ರಬಾಯಿ, ಏನೆ + + + + + +( ಆದರೂ ನಾಡಿದು ಚಂಪೂತಾಯಿ ಹೊರಟು ಹೋದ ಮೇಲೆ +ನಮ್ಮಲ್ಲಿ ಬರಲು ನೀವು ತಪ್ಪಬಾರದು” ಚಂಪೂ ಲಕ್ಷಿ ಬಾಯಿ ಕರ್ವೆ ತನ್ನ ವಕೀಲ ವಿಶ್ವನಾಥ +ತಾಯಿ ಗೋಖಲೆ ಆಗ್ರಹಪಡಿಸಿದರು ಕರಂದೀಕರರನ್ನು ಕಂಡು ಬರಬೇಕೆಂದು ನಡೆ + +“ಇಷ್ಟೊಂದು ಪ್ರೀತಿಯಿಂದ ನೀವು ಕರೆಯು ದಳ���. ಅಂದು ೧೯೫೬ ನವೆಂಬರ್‌ ೧೦೧. ಮರು +ವಾಗ ನಾನು ಬರದಿರುವುದು:ಸಾಧ್ಯವೆ?`ನಾಡಿದು ದಿನ ರಾತ್ರಿಯೇ ಅವಳು ತನ್ನ ಖಾಸ-ಚಿಕಿತ್ಸಕ +ಮಧ್ಯಾಹ್ನ ಮೂರು ಗಂಟೆಗೆ ಮುಂಬಯಿಯಲ್ಲಿ ರಾದ ಡಾ. ಅನಂತ ಲಾಗು ಅವರೊಂದಿಗೆ + +ಕ ಡಾ. ಸಾಕೆಯವರನ್ನು ಕಾಣಬೇಕಾಗಿದೆ. ನಂತರ ಮುಂಬಯಿಗೆ ಹೊರಡುವುದೆಂದು ನಿಶ್ಚಯವಾ + +ತೆ ಸಂಜೆಯ ಮೇಲುಗಾಡಿಯಿಂದಲೇ ಹೊರಟು ಆ ಗಿತ್ತು. ಆದರೆ ಅವಳ ಮಲಮಗ ವಿಷು ಆರಂಭಿ +ರಾತ್ರಿ ಎಷ್ಟು ಹೊತ್ತಾದರೂ ಬಂದ ನಿಮ್ಮಲ್ಲಿ ಸಿದ್ದ ಬಲ್ಲೆಯ ವಿಚಾರಣೆ ೧೩ ರಂದೇ ಪ್ರಾರಂಭ +ಊಟ ಮಾಡಿ ಹೋಗುತ್ತೇನೆ ನಿಮ್ಮ ಮಗನ ವಾಗಲಿತ್ತು. ಆಗ ಕೋರ್ಟಿನಲ್ಲಿ ತಾನಿರಲೇ +ಹುಟ್ಟು ಹಬ್ಬದ ಊಟವನ್ನು ನಾನೆಂತು ತಬ್ಬಿ ಬೇಕಂದೇನಿಲ್ಲವೆಂದು ವಕೀಲರು ಹೇಳಿದಾಗ +ಸಲಿ?” ಅವಳಿಗದಿಷ್ಟು ಹಗುರೆನಿಸಿತು | + + +ಓ0-12 2 + + + + + +೯೦ ಕಸ್ತೂರಿ, ಜುಲೈ ೧೯೬೨ + + +ಆ ರಾತ್ರಿಯೀಡಿ ಲಕ್ಷ್ಮೀಬಾಯಿಗೆ ತನ್ನೆ ಮರು +ದಿನದ ಮುಂಬಯಿ ಪ್ರಯಾಣದ ವಿಚಾರವೇ +ವಿಚಾರ. ೧೩ ರಂದು' ಮಧ್ಯಾಹ್ನ ಡಾ. ಸಾಕೆ +ಯವರನ್ನು ಕಾಣಬೇಕಿದ್ದರೆ ಅಂದೇ ಮುಂಜಾ +ನೆಯ ಶೀಘ್ರಗತಿಯ ಗಾಡಿಗೆ ಹೊರಟರಾಗುವು +ಹಸವ! ಹಿಂದಿನ ರಾತ್ರಿಯ ಮಂದಗಾಮಿ + +ಪೆಸೆಂಜರ್‌ ಗಾಡಿಗೆ ಹೊರಟು ಬೆಳತನಕ ಗಾಡಿ +ಯಲ್ಲೇ ಕಳೆಯಬೇಕೇಕೆ? ಡಾಕ್ಟರರನ್ನು ಮರು +ದಿನ. ಕೇಳಿಯೇ ಬಿಡಜೇಕೆಂದು ನಿರ್ಧರಿಸಿ +ಕೊಂಡು ನಿದ್ರೆಹೋದಳು ಲಕ್ಷ್ಮೀಬಾಯಿ. + +ಮರುದಿನವೂ ಐಎಂದಿನಂತೆಯೇ ಬೆಳಗಾ +ಯಿತು. ಹಿಂದಿನ ರಾತ್ರಿ ತಾನು ಮನದಲ್ಲಿಯೇ +ಮಾಡಿಕೊಂಡಿದ್ದ ನಿರ್ಧಾರದ ನೆನಪೇನೊ +ಲಕ್ಷ್ಮಿ (ಬಾಯಿಗೆ' ಬಂತು. ಆದರೆ ಹಾಗೆಂದು +ಡಾಕ್‌ ರರನ್ನು ತಟ್ಟಿನೆ ನೆ. ಕೇಳಿಬಿಡಲು ಮನಸ್ಸಾಗ +ಲಿಲ್ಲ. ಸಮಯ “ರಿದಂತೆ ಆ ನಿರ್ಧಾರದ +ಹಿಂದಿನ ಒತ್ತಡವೂ ಕರಗಲಾರಂಭಿಸಿತು. +ನ್ರೊನೆಗೆ ಏನೊ | ಸಾರಣಕ್ಕಾ ಗಿ ಡಾಕ್ಟರರೇ ಅವ +ಳಲ್ಲಿಗೆ ಬಂದಾಗ ರಾತ್ರಿ ಗಯ ಸೂರಡಲು +ಅವರು ನಿರ್ಧರಿಸಿರುವುದಕ್ಕೆ ಒಳ್ಳೆಯ ಕಾರ +ಣವೇ ಇದ್ದಿ 6ಬೇಕಂದು ಆವಳಿಗೆನಿಸಿಬಿಟ್ಟಿ ತು. + +ಆ ಮುಂಬಯಿ ಪೆ ಪ್ರವಾಸದಿಂದ ಲಕ್ಷ್ಮೀಬಾಯಿ +ಮರಳಲೇ ಇಲ್ಲ. ಅವಳ ಮಿತ್ರಳಾದ “ಜಂಪೂ + +ತಾಯಿಯ ಮಗುವಿನ ಹುಟ್ಟು ಹಬ್ಬ ಲಕ್ಷ್ಮೀ- +ಬಾಯಿ ಇಲ್ಲದೇನೇ ನಡೆದುಹೋಯಿತು. + +ನವೆಂಬರ್‌ ೧೩ ರಂದು ಸಂಜೆಗೆ ಡಾ. ಲಾಗು +ಒಬ್ಬ ರೀ ಪುಣೆಗೆ ಮರಳಿದರು. ಆಂದು ಅವರಕೊಡ +ನೆಯ ಲಕ್ಷ್ಮೀಬಾಯಿ ಏಕೆ ಮರಳಲಿಲ್ಲವೆಂಬ +ಸಮಸ್ಯೆಗೆ ಉತ್ತ ರವೆಂಬಂತೆ ಲಕ್ಷ್ಮೀಬಾಯಿ +ಯಿಂದ ಕೆಲ ದಿನಗಳ ನಂತರ ಅವಳ ಸಂಬಂಧಿ +ಕರಿಗೆ ವಿಚಿತ್ರ ಪತ್ರ ಗಳು ಬರಲಾರಂಭಿಸಿದವು. +ಆಕೆ ಉತ್ತರ ಭಾರತದಲ್ಲಿ ತೀರ್ಥಯಾತ್ರೆಯಲ್ಲಿ +ರುವುದಾಗಿ ಅವುಗಳಲ್ಲಿ "ಬರೆಯಲಾಗಿತ್ತು. ಪತ್ರ +ಗಳು ಉತ್ತರ ಭಾರತದ ಬೇರೆ ಬೇರೆ ಬೂ +ದೂರದ ಊರುಗಳಿಂ ದಡ ಬರುತ್ತಿದ್ದವು. ನವೆಂ +ಬರ್‌ ೧೩ ರ ನಂತರ ಆಕೆಯನ್ನು ತಾವು ಹಲ +ವಾರು ಸಲ ಈುಡಿಕುವುದಾಗಿ ಯೂ ಆಕೆ +ಆರೋಗ್ಯದಿಂದಿರುವುದಾಗಿಯೂ ಡಾ. ಲಾಗು + + +ಅನೇಕರೆದುರಿಗೆ ಆಗಲೇ ಹೇಳಿದ್ದರು. +ಲಕ್ಷ್ಮೀಬಾಯಿಯ ಸಂಬಂಧಿಕರಿಗೆ ಇದರ + +ಲ್ಲೇನೋ ಹುಳುಕಿರಬೇಕೆನಿಸಿತು... ಅವರ + +ಸಂಶಯ ದೃಷ್ಟಿ ಡಾ. ಲಾಗುರತ್ತ ಹೊರಳಿತು. + + +ಅನಂತ ಚಿಂತಾಮಣ ಲಾಗು ಅನೇಕ ವರುಷ +ಗಳಿಂದ ಪುಣೆಯಲ್ಲಿ ಪ್ರ್ಯಾಕ್ಟೀಸ್‌ ಮಾಡುತ್ತಿದ್ದ +ಡಾಕ್ಟರ್‌. ಅವರ ಪ್ರ್ಯಾಕ್ಟೀಸ್‌ ಚೆನ್ನಾಗಿದ್ದರೂ +ಇತ್ತೀಚಿನ ಕೆಲ ವರುಷಗಳಿಂದ ವಿಧವೆಯಾದ +ಲಕ್ಷ್ಮೀಬಾಯಿ ಕರ್ವೆಯಕುಟಿಂಬವೆ [ದ್ಯರೆಂದು +ಅವಳ ಶುಶ್ರೂಷೆ ಯಲ್ಲಿಯೆ ಅವರ ಚ ನ ವೇಳೆ +ವೃಯವಾಗುತ್ತಿ ತ್ತು. "ಅಂತೆಯೇ ಜನ `ಿವಂಿಬ್ಬ ರ +ಬಗ್ಗೆ ಆಡಿಕೊಳ್ಳ | ಲಾರಂಭಿಸಿದ್ದ ರು. + +೧೯೨೨ ರಲ್ಲಿ ೧೧ ವರುಷದವಳಿದ್ದಾ ಗ ಅನಂತ +ಕರ್ಪೆಯೆಂಬ. ವಿಧುಕನೊಡನೆ ಲಕ್ಷ್ಮೀಬಾಯಿಯ +ಮದುವೆಯಾಗಿತ್ತು. ಅನಂತನಿಗೆ ಮೊದಲನೆಯ +ಹೆಂಡತಿಯಿಂದ ವಿಷ್ಣು ಎಂಬ ಮಗನಿದ್ದನು. + +ಅನಂತ ಕರ್ವೆ ಪುಣೆಯಲ್ಲಿ ವ್ಯಾಪಾರಿಯಾ +ಗಿದ್ದು ಸಾಕಷ್ಟು ಶ್ರೀಮಂತನೆನಿಸಿದ್ದನು. ಶುಕ) +ವಾರ ಪೇಟಿಯ ೯೩-೯೫ ನಂಬರಿನ ಮನೆ ಅವನ +ದಾಗಿತ್ತು. ಲಕ್ಷ್ಮೀಬಾಯಿಗೆ ರಾಮಚಂದ್ರ +ಹಾಗೂ ಪುರುಷೋತ್ತಮ (ಅರವಿಂದ) ಎಂಬ +ಎರಡು ಗಂಡು ಮಕ್ಕ ಳಾದವು. + +೧೯೪೫ ರಲ್ಲಿ ಆ ಕರ್ವೆ ಪ್ಲ ರಸಿಯಿಂದ +ನಿಧನಹೊಂದಿದನು. ಡಾ. ಲಾಗು ಅವರೇ ನಿಧ +ನದ ವರೆಗೆ ಅವನ ಶುಶ್ರೂಷೆ ಮಾಡಿದ್ದರು. + +ಅನಂತ ಕರ್ವೆ ತನ್ನ ನಿಧನದ ಮೊದಲೇ +ಹಿರಿಮಗ ಎಷ್ಟುವಿಗೆ ೩0೦,೦೦೦ ರೂಪಾಯಿಗಳ +ನ್ನಿತ್ತು ವ್ಯಾಪಾರದಲ್ಲಿ ತೊಡಗಿಸಿದ್ದ ನು. ಮೃ ತ್ಶು +ಪತ್ರ `ದ ಮೂಲಕ ಲಕ್ಷ್ಮಿ (ಬಾಯಿ, ಬಾಮಚದ್ರೆ +ತ ಅರವಿಂದರಿಗೆ ತ್ಸ ಉಳಿದ ಆಸ್ತಿ ಯನ್ನು +ಹಂಚಿದ್ದನು. ಲಕ್ಷ್ಮೀಬಾಯಿ ತನ್ನ ಗಂಡ +ಕಿಂದ ಬಂದ ಆಸಿ ಸ್ತಿಯಲ್ಲದೆ ೧೯೪೭ ಲಿ ತನ್ನ +ತಾಯಿಯಿಂದ ೬೦ ತೊಲೆ ಬಂಗಾರ, ೨೫ ೦000 +ರೂಪಾಯಿ ಬೆಲೆ ಬಾಳುವ ಶೇರುಗಳನ್ನೂ ಪಡೆ +ದಿದ್ದಳು. + +ಲಕ್ಷ್ಮೀಬಾಯಿ ತನ್ನ ಇಬ್ಬ ರು ಮಕ್ಕ ಳೊಂದಿಗೆ +ಅದೇ ಮನೆಯಲ್ಲಿದ್ದ ರೂ ರಾಮಚಂದ್ರನು ತನ್ನ್ನ + + + + + + + + + + + +ಈ ಡಾಕ್ಟರರು ಶ್ರೀಮಂತ ವಿಧವೆಯನ್ನು ಕೊಂದರೆ? + + +ತಾಯಿಯೊಂದಿಗೆ ಭಿನ್ನಾಭಿಪ್ರಾಯವುಂಟಾಗಿದ್ದ +ರಿಂದ ಅದೇ ಮನೆಯಲ್ಲಿ ಬೇಕೆ ಇರತೊಡಗಿ +ಹೋಟಲಿನಲ್ಲಿ ಉಣ ಲಾರಂಭಿಸಿದ. ಅವನು +ಹಾಗೆ ಮಾಡುವುದಕ್ಕೆ” ಕಾರಣ ತನ್ನ ತಾಯಿಯ +ಮೇಲಿದ್ದ ಡಾ. ಗು ಅವರ ವರ್ಚಸು ನ ಎಂದು +ಅವನು ನಂತರ ನ್ಕಾಯಾಲಯದಲ್ಲಿ ನುಡಿದನು. +೧೯೫೨ ರಲ್ಲಿ ರಾಮಚಂದ್ರ ಸೈನ್ಯವನ್ನು ಸೇರಿ +ಪುಣೆಯಿಂದ ಹೊರಟುಹೋದನಾದರೂ ಆಗೀಗ +ಬಂದು ತಾಯಿಯನ್ನು ಕಾಣುತ್ತಿದ್ದನು. ಮೇ +೧೯೫೬ ರಲ್ಲಿ ಲಕ್ಷ್ಮೀಬಾಯಿ ಅವನಿಗೆ ಮದುವೆ +ಮಾಡಿದಳು. + +'ಆನಂತ ಕರ್ಕೆಯ ನಿಧನದ ನಂತರ ಡಾ. +ಲಾಗು ಅವರ ಬಗ್ಗ ಲಕ್ಷ್ಮೀಬಾಯಿಯ ವಿಶ್ವಾಸ +ಕ್ರಮೇಣ ಹೆಚ್ಚು ಹ ನಡೆದು ಅವಳ ಹಣಕಾಸು +ಹಾಗು ಇತರ ವೈವಹಾರಗಳನ್ನು ಸಹಿತ ಅವರೇ +ನೋಡಿಕೊಳ್ಳಲಾರಂಭಿಸಿದ್ದರು.. + +ಅರವಿಂದ ಕೂಡ, ನೌಕರಿ ದೊರೆತುದ +ರಿಂದ ೧೯೫೩ ರಲ್ಲಿ ಪ್ರಣೆಯನ್ನು ಬಿಡಬೇಕಾ +ಯಿತು. ಜನೆವರಿ' ೧೯೫೪ ರಲ್ಲಿ ಅನನು ತಾಯಿ +ಯನ್ನು ಕಾಣಲೆಂದು ಕೆಲ "ನಿನ ನಗಳ ಮಟ್ಟಿಗೆ +ಪ್ರಣೆಗ ಬಂದಾಗ ಒಮ��ಮೆಲೆ ಅಸ್ವಸ್ಥ ನಾದನು. +ಡಾ. ಲಾಗು ಅವನ ಆಕ್ಲೆ ಕೆಯನ್ನಾ ರಂಭಿಸಿದರು. +ಜನೆವರಿ ೧೮ ರಂದು ಸ ನಿಧನ ಹೊಂದಿ +ದನು. ಆಗ ಅವನ ಮರಣಕ್ಕೆ ವಿಷವೇ ಕಾರಣ +ವೆಂಬ ಬಲವಾದ ವದಂತಿಯಿಕ್ತು. + +ಅರವಿಂದ ಅವಿವಾಹಿತನಾಗಿಯೇ ತೀರಿಕೊಂ +ಡದ್ಡ ರಿಂದ ಅವನ ಆಸ್ತಿ ಗೆಲ್ಲ ಲಕ್ಷ್ಮೀಬಾಯಿಯೇ +ಬಾಧ್ಯಸ್ಥ ಸ್ನಳಾದಳು. ಇದರಿಂದ ಇನ್ನೂ ಸಿರಿವಂತ +ಳಾದ ಈ ದುದೈ ೯ವಿ ಮಹಿಳೆಗೆ ಎರಾತಸೆ +ಗತಿಯಾಗಿ ತನ್ನ ದುಃಖಶಮ ನಕ್ಕಾಗಿ ಡಾ. +ಲಾಗು ಅವರನ್ನು. ಇನ್ನೂ ಹೆಚ್ಚಾಗಿ ಅವಲಂಬಿಸ +ಲಾರಂಭಿಸಿದಳು. ಮುಂದೆ ೧೯೫೫ ರಲ್ಲಿ ಡಾ. +ಲಾಗು ಅವಳ ಮನೆಯಲ್ಲಿಯ ದೊಡ್ಡ ಹಾ- +ಲೊಂದನ್ನು ತಮ್ಮ ಖಾಸಗಿ' ಉಪಯೋಗಕ್ಕಾಗಿ +ಬಾಡಿಗೆ ಓಡಿದರು. ಆ ಸುಮಾರಿಗೆ ಲಕ್ಷ್ಮೀ +ಬಾಯಿಯು ಸುಮಾರು ೮೦,೦೦೦ ರೂಪಾಯಿ +ಬೆಲೆ ಬಾಳುವ ಆಸ್ತಿಗೆ ಒಡತಿಯಾಗಿದ್ದ ಳು + +೧೯೩೬ ರಿಂದಲೂ ಕ್ಷಯ, ಮಧುಮೇಹ, + + +೯೧ + + +ಹಿಸ್ಟಿರಿಕಲ್‌ ಫಿಟ್ಸ್‌ ಮೊದಲಾದ ಒಂದಿಲ್ಲೊಂದು +ಹಗೆ ಅವಳನ್ನು ಕಾಡುತ್ತಿದ್ದರೂ ೧೯೪೮ +ರಲ್ಲೊ ದು ಜಗ ೧೯೫೦ ರಲ್ಲಿಕ್ನೊ ದು ಶಸ +ಕ್ರಿಯೆಯಿಂದಾಗಿ ೧೯೫೬ ರಲ್ಲಿ ಸಾಕಷ್ಟು +ಆಕೋಗ್ಯವಂತಳೇ ಆಗಿದ್ದಳು. ತನ್ನ ಅಡಿಗೆ +ಯನ್ನು ತಾನೇ ಮಾಡಿಕೊಳ್ಳುತ್ತಿದ್ದುದಲ್ಲದೆ +ನಿತ್ಯದ ಕೆಲಸಗಳನ್ನೆಲ್ಲ ಸಾಮಾನ್ಯ ಆರೋಗ್ಯ +ಆಕ ್ರ್ರೀಯಂತೆಯೆ. ರ್ವ ಹಿಸುತ್ತಿದ್ದಳು. ಅವಳ +ಮಧುಮೇಹ ಕೂಡ ನಿಯಂತ್ರ ಣದಲ್ಲಿತ್ತು. +ಆದರೂ ಡಾ. ಲಾಗುರವರು ಮತವೊಲಿಸಿದ್ದ +ರಿಂದ ೧೩ ನವೆಂಬರ್‌ ೧೯೫೬ ರಂದು ಮಧ್ಯಾಹ್ನ +ತಿ-೩೦ ಕ್ರೈ ಮುಂಬಯಿಯ ತಜ್ಞ ಡಾ. ಸ +ಯವರನ್ನು ಕಾಣಲು ಒಬ್ಬಿ ಕೊಂಡಿದ್ದ ಳು, + +ಉತ್ತರ ಭಾರತದಿಂಡ' ಬರುತಿ ದ್ದ ಅವಳ +ಪತ್ರಗಳಲ್ಲಿ ಮೊದಮೊದಲು ವಿಶೇಷವೇನೂ +ಇರುತ್ತಿರಲಿಲ್ಲವಾದರೂ ಕೆಲ ತಿಂಗಳುಗಳ +ನಂತರತಾನು ಜೋಶಿಯೆಂಬವರೊಡನೆ ವಿವಾಹ +ವಾಗಿರುವುದಾಗಿಯೂ ಜಯಪುರದ ಹತ್ತಿರ +ರಾಠೋಡಿಯಲ್ಲಿ ಹೊಸ ಗಂಡನೊಡನೆ ಸುಖ +ವಾಗಿರುವುದಾಗಿಯೂ ಅನೇಕರಿಗೆ ಪತ್ರಗಳು +ಬಂದವು, ಅವುಗಳಲ್ಲಿ ಅವಳು ತಾನು ಪುಣೆಗೆ. +ಮರಳಲು ಇಚ್ಚಿಸುತ್ತಿಲ್ಲವೆಂದೂ ಯಾರೂ. +ತನ್ನನ್ನು ತೋಧಿಸಲು "ಪ್ರಯತ್ನಿ ಸಬಾರದೆಂದೂ +ತಿಳಿಸಿದ್ದ ಳು. ಒಂದು ನರದ ನಂತರ ಪೋಲೀ +ಸರು ಶೇ ಧಿಸಿದಾಗ ರಾಕೋಡಿ ಎಂಬ ಊರೇ + +ಪ್ರಂಪಂಚದಲ್ಲಿರಲಿಲ್ಲ. + +ಎಂದೋ. ತಾರುಣ್ಯಕ್ಕೆ ರವಾಗಿದ್ದ ಲಕ್ಷ್ಮೀ +ಬಾಯಿಯ ಜೀವನದ ದಿಕ್ಕು ವ್ರ ರೀತಿ ಬದಲಾ +ದುದು ಅವಳ ಪಂಚಯದವರಿಗೆಲ್ಲ ತುಂಬ +ಆತ್ಚ ರ್ಯವನು ೦ಟುಮಾಡಿತು. "ಮನೆಯಲ್ಲಿ +ಅವಳು ವಾಸಿಸುತ್ತಿ ದ್ದ ಕೋಣೆಗಳಿಗೆ ಹೋಗಿ +ನೋಡಿದಾಗ ಮೊದಶೊದಲು ಅವುಗಳಿಗೆ ಕೀಲಿ +ಇರುತ್ತಿತ್ತು. ಆದರೆ ಕೆಲ ದಿನಗಳಲ್ಲಿಯೆ ಕೀಲಿ +ಗಳು ತೆರೆಯ ಲ್ಪ ಟ್ಟು ಮನೆಯಲ್ಲಿಯ "'ವಸು ಗಳು +ಒಂದೊಂ ದಾಗಿ ಮಾ ುಯವಾಗತೊಡಗಿದವು. ಇದ +ರಿಂದ ಜನರಿಗೆ ಸಂಶಯ ಬಲವತ್ತರವಾದರೂ +ಅದರ ನಿವಾರಣೆಗಾಗಿ ಅವಳಿಂದ ತಾನೇ ಗುಪ್ತ +ವಾಗಿ ಬಂದು ತನ್ನ ವಸ್ತುಗಳನ್ನೊ ಯ್ಫುತ್ತಿ ರುವು + + +ತೆ ಆ + + +೯೨ ಕಸ್ತೂರಿ, ಜುಲೈ ೧೯೬೨ + + +ದಾಗಿ ಪತ್ರ��ಳು ಬಂದುದರಿಂದ ಅವರು ಬೆರಗಾ +ಗುತ್ತಿದ್ದರು. + +ಒಂದು ವರುಷದ ನಂತರವೊ ಲಕ್ಷ್ಮೀಬಾಯಿ +ಪುಣೆಗೆ ಮರಳಿ ಬಾರದಿರಲು ಅವಳ ಸಂಬಂಧಿ +ಕರು ಚಿಂತೆಗೀಡಾದರು. ೧೯೫೭ ರ ಡಿಸೆಂಬರ್‌ +ನೆಲ್ಲಿ ಜಿ. ಡಿ. ಭಾವೆಯೆಂಬವರು ಮುಂಬಯಿಯ +ಮುಖ್ಯಮಂತ್ರಿಗಳಿಗೊಂದು ಪತ್ರ ಬರೆದು ಈ +ಬಗ್ಗೆ ದೂರಿಕೊಂಡರು. ಮುಂದೆ ಫೆಬ್ರುವರಿ +೧೯೫೮ ರಲ್ಲಿ ಡಾ. ಜಿ. ಎನ್‌. ದಾತಾರರೆಂಬ +ವರು ಸಹ ಮುಖ್ಯಮಂತ್ರಿಗಳಿಗೆ ಈ ಕುರಿತು +ಬರೆದು ವಿಚಾರಣೆಯಾಗಬೇಕೆಂದು ಒತ್ತಾಯ +ಪಡಿಸಿದರು. ತತ್ಪರಿಣಾಮವಾಗಿ ಪುಣೆಯ +ಸಿ. ಐ. ಡಿ. ಡೆಪ್ಶೈಟಿ ಸುಪರಿಂಟಿಂಡೆಂಟ್‌ ಶ್ರೀ +ಧೋಂಡೆಯವರಿಗೆ ಈ ಪ್ರಕರಣ ಒಪ್ಪಿಸಲ್ಪಟ್ಟಿತು. + + +ಡೆ. ಸುಪರಿಂಟಿಂಡೆಂಟ್‌ ಧೋಂಡೆಯವರ +ತಪಾಸಣೆಯಲ್ಲಿ ನಿಗೂಢ ತಥ್ಯಗಳು ಅವರಿಗೆದು +ರಾದವು. ಲಕ್ಷ್ಮೀಬಾಯಿ ಕರ್ವೆ ಪುಣೆಯಿಂದ +ಸೊನೆಯದಾಗಿ ಅಸ್ತಂಗತಳಾದ ಮರುದಿನವೇ +ಒಬ್ಬ ಹೆಂಗಸಿನ ಮರಣದ ಸಂಬಂಧದಲ್ಲಿ ಡಾ. +ಲಾಗು. ಅವರ ಹೆಸೆರು ಉಲೀಖಿತವಾದದ್ದು +ಮುಂಬಯಿ ಮತ್ತು ಪುಣೆ ಪೋಲೀಸ್‌ ವರದಿಗ +ಳಲ್ಲಿ ಅವರಿಗೆ ಸಿಕ್ಕಿ ತು. ಆದಕೆ ಆ ಹೆಂಗಸಿನ +ಹೆಸರು ಲಕ್ಷ್ಮೀ ಜಾಯಿ ಕರ್ವೆ ಎಂದಿರಲಿಲ್ಲ. +ಆದರೂ ಧೋಂಡೆಯವರು ಆ ಪ್ರಕರಣದ +ವೈಚಿತ್ರ್ಯದಿಂದ ಪ್ರೇರಿತರಾಗಿ ಅದರ ತಳ ಶೋಧಿ +ಸಿದರು. + +ನವಂಬರ್‌ ೧೩, ೧೯೫೬ ರಂದು ನಸುಕಿನ +೫-೪೫ ರ ಹೊತ್ತಿಗೆ ಮುಂಬಯಿಯ ಗೋಕುಲ +ದಾಸ ತೇಜಪಾಲ ಆಸ್ಪತ್ರೆಗೆ ಡಾ. ಲಾಗು ಎಂಬ +ವರು ಟ್ಯಾಕ್ಸಿ ಯಲ್ಲಿ ಅಪ್ರ ಜ್ಞಾ ವಸ್ಥೆ ಯಲ್ಲಿದ್ದ ಒಬ್ಬ +ಮಹಿಳೆಯನ್ನು ”ೆ ಂದಿದ್ದ `ು. * ಹೀಗಿಯನ್ನು +ಒಡನೆಯೆ ಕ್ಯಾಜುವಾಲ್ಟಿ ಡಿಪಾರ್ಟ್‌ ಮೆಂಟಿನೆಡಾ. +ಉಗಳೆಯವರು ಆಸ್ಪತ್ರೆ ಗೆ ಸೇರಿಸಿಕೊಂಡಿದ್ದರು + +ಅವಳನ್ನಲ್ಲಿಗೆ ಕರತಂದವರು ತಾನು ಪುಣೆ +ಯಲ್ಲಿ ಪ್ರ್ಯಾಕ್ಟಿಸ್‌ ಮಾಡುತ್ತಿರುವ ಡಾ. ಲಾಗು +ಎಂದು ಪಚ ಮಾಡಿಕೊಟ್ಟು ತಾನು ಕರೆ +ತಂದ ಕೋಗಿಯ ಹೆಸರು ಇಂದುಮತಿ ಪಾವುನೈ + + +ಎಂದೂ ಅವಳ ವಯಸ್ಸು ಸುಮಾರು ೪೦ ಇರ +ಬಹುದೆಂದೂ ಹೇಳಿದರು. ನಂತರ “೮/೦ ಡಾ. +ಲಾಗು, ೨೦-ಬಿ ಶುಕ್ರವಾರ, ಗಲಾ ನಂ. ೧೨ +ಪ್ರಣೆ-೨” ಎಂಬುದಾಗಿ ಅವಳ ಬಟು +ತ್ತರು. ಅವಳನ್ನು ಮುಂಬಯಿಯಲ್ಲಿಸ್ಟೆ ಸ್ಪೆಶಲಿಸ್ಟಕೊ +ಬ್ಲರಿಗೆ ತೋ ಸಲೆಂದು ತಾವು 'ತಂದುದಾ +ಸ ಗಾಡಿಯಲ್ಲಿ ಆಕೆ ಒಮೆ `ಲೆಪ ಪ್ರಜ್ಞಾ ಸಹೀನ +ಳಾದಳೆಂದೂ ಅವರು ಎಳ ಅವಳಿಗೆ +ಮೇಲಿಂದ ಮೇಲೆ ಹಿಸ್ಟೀರಿಕಲ್‌ ಫಿಟ್ಸ್‌ ಬರು +ತ್ರಿತ್ತೆಂದೂ ತಿಳಿಸಿದರು. + +ನಂತರ ಐದು ನಿಮಿಷಗಳಲ್ಲಿಯೇ ಅವಳನ್ನು +ನಂ. ೧೨ ನೆಯ ವಾರ್ಡಿಗೆ ಸಾಗಿಸಲಾಯಿತು. +ಅದೇ ಹಿಂದಿನ ಜೂನ್‌ ತಿಂಗಳಲ್ಲಿ ಎಂ. ಬಿ., +ಬಿ. ಎಸ್‌. ಮುಗಿಸಿ ಹೌಸ್‌ ಫಿಜೀಶಿಯನ್‌ +ಆಗಿದ್ದ ಡಾ. ಕುಮಾರಿ ಅನೀಜಾ ಆ ವಾರ್ಡಿನ +ಮೇಲ್ವಿಚಾರಣೆಗೆಂದಿದ್ದರು . ರೋಗಿಯು 1 +ಯಿಂದ ಬರುವಾಗ ಗಾಡಿಯಲ್ಲಿ ಒಮ್ಮೆಲೆ ಪ್ರ +ಓೀನಳಾದಳೆಂದೂ ತಾವು ಬಹು ಜತ್ತ. +ಬಲ್ಲ ಅವಳಿಗೆ ಆಗೀಗ ಹೀಗಾಗುತ್ತಿದ್ದು +ದುಂಟೆಂದೂ ಡಾ. ಲಾಗು ಡಾ. ಅನೀಜಾರಿಗೆ ' + +ಹೇಳಿದರು. + +ಡಾ. ಅನೀಜಾರೋಗಿಯನ್ನು ಪರೀಕ್ಷಿಸಿ ಉಪ +ಚಾರ ನಡೆಸಿದರು. ಕೋಗಿಯ ಮೂತ್ರವನ್ನು +ಪರೀಶ್ಷಿಸಿ ದಾಗ ಅದರಲ್ಲಿ ಸಕ್ಕರೆ ಕಂಡುಬಂದು +ದರಿಂದ ರೋಗಿಯು ಮಧು 1 0 ಬಳಲು +ತ್ತಿರುವುದಾಗಿ ತಿಳಿದು, ಅವಳ ಪ ಪ್ರಜ್ಞಾಹೀನ +ಅವಸ್ಥೆ ಡೈಬೆಟಿಸ್‌ ಕೋಮಾ ಎಂದು ನಿರ್ಧರಿ +ಸಿದರು. + +ಆದರೆ ಹನ್ನೊಂದು ಗಂಟಿಯ ಸುಮಾರಿಗೆ +ಆಸ್ಪತ್ರೆಯ ಗೌರವ ಡಾಕ್ಟರ್‌ ವರ್ಠಿವಾ +ನಂ. ೧೨ ನೆಯ ವಾರ್ಡಿಗೆ ಬಂದವರು ಡಾ. +ನೀಜಾರಿಗೆ “ಮೂತ್ರದಲ್ಲಿ ಎಸಿಟೋನ್‌ ಇದೆ +ಯೇನೆಂದು ನೋಡಿದಿರಾ?” ಎಂದು ಕೇಳಿದರು. + +“ಹಾಗಿದ್ದರೆ ಈಗ ರೋಗಿಯಿರುವುದು ಡೈಬೆ +ಟಿಕ್‌ ಕೋಮಾದಲ್ಲೆಂದು ಹೇಗೆ ಹೇಳುವಿರಿ?” + +ಡಾ. ಅನೀಜಾರಿಗೆ ತಮ್ಮ ತಬ್ಬನ ಅರಿವಾಗಿ +ತಕ್ಷಣ ರೋಗಿಯ ಮೂತ್ರ ಪರೀಕ್ಷೆಯನ್ನು ಡಾ. + + +೫ + + + + + + + + + + + + + + + + + + + + + + + + + + + + + + + + + +ಪ್ರಮಾಣದಲ್ಲಿ ಎಸಿಟೋನ್‌ ಇದ್ದಿ ರುವುದು +ಫಂಡಿತು. ಎಸಿಟೋನಿನ ಈ ಅಭಾವವು ಮುಂದೆ +ಫೋರ್ಟಿನಲ್ಲಿ ಈ ಪ್ರಕರಣದ ಒಂದು ಪ್ರಾಮುಖ್ಯ +ಅಂಶವಾಯಿತು. ಹಾವ ಚಿಕಿತ್ಸೆ ಯೂ 'ಅಪೇ +ತತ ಪರಿಣಾಮ ನೀಡಲಿಲ್ಲ. ರೋಗಿಗೆ ಪ್ರ ಜ್ಞ +ಮರಳದೆ ಮುಂಜಾನೆ ೧0- ೩೦ರ ೫1 +ಅವಳು ಕೊನೆಯುಸಿರೆಳೆದಳು. +ಡಾ. ವರ್ನೆವಾರಿಗೆ ಅವಳು ಡೈಬೆಟಿಕ್‌ +'ಫೋಮಾದಲ್ಲಿ ಮರಣ ಗೆ ಕ ನಂಬು +ಅಂತೆಯೇ ಅವರು ಶವದ ಮರ +ಪರೀಕ್ಷೆ ಆಗಬೇಕೆಂದು ಹೇಳಿ +ಶಿ _. ಕೂಡಲೆ ಕೇಸ್‌ ಪೇಪರಿನ ಮೇಲೆ +ಡಾ. ಅನೀಜಾ “ಮರಣೋತ್ತರ ಪರೀಕ್ಷೆಯಾಗ +ಬೇಕು” ಎಂದು ಬರೆದು ಮರಣದ ಕಾರಣವನ್ನು +ಕೆಯಬೇಕಾದ ಸ್ಮ ಳವನ್ನು ಹಾಗೆಯೇ ಬಿಟ್ಟಿ ಯ +ಕೇಸ್‌ ಪೇಪರುಗಳು ಮಧ್ಯಾಹ್ನ ೧ ಟಿ +ಆಸ್ಪತ್ರೆಯ 1 ಮೆಡಿಕಲ್‌ ಆಫೀಸ +ಡ ` ಮಾಸ್ಕರೆಡೆಗೆ ಹೋದ ನಂತರ ಆ +ಶವದ ಮರಣೋತ್ತರ ಪರೀಕ್ಷೆಗಾಗಿ ಏರ್ಪಾಡು +ಸಾಡುವ ಬದಲು ಡಾ. ಲಾಗು ಅವರ ವಿಳಾ +| ಕ್ರೈ ಪುಣೆಗೆ ತಂತಿ ಕಳಿಸಿ ಇಂದುವುತಿ ನಿಧನ +ಎಛಳೆಂದೂ ಅವಳ ಮೃ ತದೇಹವನ್ನು ಆಸ್ಪತ್ರೆ +'ಯಿಂದೊಯ್ಯಲು ಕೂ ತಾ ಅಪಗ ದ +ತಿಳಿಸಿದ್ದಲ್ಲದೆ ತಂತಿಗೆ ಕೂಡಲೇ ಉತ್ತರಿಸ +ಬೇಕೆಂ ಡೂ ಕೇಳಿಕೊಂಡಿದ್ದ ರು. ಅವರು ತಂತಿ +ಕಛಿಸಿದಾಗ ಮಧ್ಯಾಹ್ನ ೨ ಗಂ ಟಿಯಾಗಿತ್ತು. +3. ಮರುದಿನ, ಅಂದಕೆ ನವೆಂಬರ್‌ ೧೪ ರ +'ಫಂಜಿೆಯವಕಿೆಗೂ ಶವ ಜಿ. ಟಿ, ಆಸ್ಪತ್ರೆಯ +ಕ್ಲಿಯೇ ಇಡಲ್ಪಟ್ಟಿತ್ತು. ಆದರೆ ಅದು ವರೆಗೂ +ಇ, ಲಾಗು ಅವರಿಂದ ಉತ್ತರ ಬರದಿರಲು +ದನ್ನು ಸುರಕ್ಷಿತವಾಗಿಡಲೋಸುಗ ಜೆ.ಜೆ. +ಆಸ್ಪ ತ್ರೆಯ ಶವಗೃ ಹಕ್ಕೆ ಕಳಿಸಲಾಯಿತು. +ಆ “ತಂತಿಗೆ ಉತ್ತ ರಠಾಗಿ ಡಾ. ಲಾಗು ೧೪ +ಕಂದು ಡಾ. ಮಾಸ ರಿಗೆ ಈ ರೀತಿ ಪತ್ರ ಬರೆ +ಔರು; “ಆಗಲೇ ನಾನ ು ಕಲಕತ್ತೆಯ ಲ್ಲಿರುವ +[ಮತಿ ಇಂದುಮತಿ ಪಾ ಪಾ ನೈಯವಕ ಸೋದರ +ಗೆತಂತಿ ಮೂಲಕ ಈ ವಿಷಯ ತಿಳಿಸಿರುವೆ, + + +ಪಕ್ಕಿ ೈವಾರೆದುರಿನಲ್ಲಿಯೆೇ ಮಾಡಿದರು. ತೀರ ಅಲ್ಪ. + + +ಈ ಡಾಕ್ಟ್ರ ರರು ಶ್ರೀಮಂತ ವಿಧವೆಯನ್ನು ಕೊಂದರೆ? ೯ + + +ಅತಿ ಬೇಗವೆಂದರೂ ಅವನು ಗುರುವಾರ ನವೆಂ +ಬರ್‌ ೧೫ ರಂದು ಮುಂಬಯಿ ತಲುಪಬಹುದು. +ಅವನ ಹೆಸರು ಗೋವಿಂದ ವಾಮನ ದೇಶ +ಪಾಂಡೆ ಎಂದಿದ್ದು ಇಂದುಮತಿ ಪಾನ್ಶೆಯ ಬಗ್ಗೆ +ಅವನು ವಿಚಾರಿಸುವ���ು. ಆಸ್ಪತ್ರೆಯ ವಾರ್ಡ್‌ +ಬುಕ್ಕನ್ನು ನಾನು ನೋಡಿದ್ದೇನೆ. ಅದರಲ್ಲಿ +ಇಂದುವುತಿ ಪಾವುನೈ ಎಂದು 'ಅವಳ ಹೆಸರನ್ನು +ನಮೂದಿಸಲಾಗಿದೆ. 0 ನಿಜ ಹೆಸರು ಇಂದು +ಮತಿ ಪಾನೈ. ದಯವಿಟ್ಟು ಆ ಹೆಚ್ಚಿ ನ "ವ್ರ? +ವನ್ನು ತೆಗೆದು ಹಾಕಿ ಸರಿಪಡಿಸಿರಿ. ನಾಗೆ ಬರೆ +ಯುಕ್ತಿ ರುವುದು ಇದೇ ಮಂಗಳವಾರ ೧೩ನೆ +ನವೆಂಬರ್‌ ೧೯೫೬ ರಂದು ನಸುಕಿನ ೬ ಗಂಟಿಗೆ, +ಜಿ. ಟಿ, ಆಸ್ಪತ್ರೆಗೆ ಸೇರಿಸಲ್ಪಟ್ಟು ಅಂದೇ +ಮಧ್ಯಾಹ್ನ ೧೧ ಗಂಟಿಗೆ ನಿಧನ ಹೊಂದಿದ ೩೪- +೩೫ ವರುಷದ ಸ್ತ್ರೀಯ ವಿಷಯ, + +“ಶ್ರೀ ಗೋವಿಂದ ವಾಮನ ದೇಶಪಾಂಡೆ +ಅವಳ ಮೃತದೇಹವನ್ನು ವಶಕ್ಕೆ ತೆಗೆದುಕೊಂಡು +ಹಿಂದೂ ಧಾರ ಷ್ಟ ವಿಧಿಯಪ ಪ್ರ ಕ ಶವಸಂಸ್ಕಾ ರ +ನೆರವೇರಿಸುತ್ತಾನೆ. ಸ್ಸ + +ಎರಡು ವರುಷಗಳ ನಂತರ ವಿಚಾರಣೆಯನ್ಲಿ +ಡಾ. ಲಾಗು ಬರೆದ ಈ ಪತ್ರಕ್ಕೆ ತುಂಬ ಮಹತ್ವ +ಪ್ರಾಪ್ತವಾಯಿತು. + +ನವೆಂಬರ್‌ ೧೫ ರಂದು ಈ ಪತ್ರಡಾ. ಮಾಸ್ಕ +ರರ ಕೈಸೇರಿತು ಆದರೆ ಆ ವೇಳೆಗಾಗಲೇ +ಅವರು ಎಸ್ಟ್ಲೆನೇಡ್‌ ಪೋಲೀಸ್‌ ಸ್ಟೇಶನ್ನಿನ +ಮೂಲಕ ಇಂದುಮತಿಯ ದೇಹವನ್ನು +ಜೆ. ಜೆ. ಆಸ್ಪತ್ರೆಯ ಶವಗೃ ಹಕ್ಕೆ ಕಥಿಸಿಬಿಟ್ಟು +ಕೊರೋನರ್‌ರಿಗೂ ಈ ಬು ಕಿರಿಸಿದ್ದ ರು. + +ಆದರೆ ಇಂದುಮತಿಯ ಮರಣದ "ಾರಣ +ವನ್ನೇ ತಿಳಿಸ ಲಾಗಿಲ್ಲವಾದ್ನ ರಿಂದ ಆ ಬಗ್ಗೆ ವಿಚಾ +ರಣೆಯಾಗಬೇಕೆಂ ದು ಪೋಲೀಸರು ಕೋರೋ +ನಂ್‌ರನ್ನು ಕೇಳಿಕೊಂಡರು. + +ಕೊರೋನರ್‌ ಈ ಬಗ್ಗೆ ಜಿ.ಟಿ. ಆಸ್ಪತ್ರೆಯಲ್ಲಿ + +ವಿಚಾರಿಸಿದ ನಂತರ ಡಾ. ಮಾಸ ಸ್ಕರರು. ನೊ +ಮತಿ ಡೈಬೆಟಿಕ್‌ ಕೋಮಾದಿಂದ ನಿಧನಹೊಂದಿ +ದಳೆಂ ಜೆ್ಗ ಸರ್ಟಿಫಿಕೇಟ್‌ ಕೊಟ್ಟಿ ರು. ಇದರಿಂ +ದಾಗಿ ಶವದ ಮರಣೋತ್ತರ ಪರೀಕ್ಷೆಯೇನೂ +ಅವಶ ವಿಲ್ಲವೆಂದು ನಿರ್ಧರಿಸಿ ಕೊರೋನರ್‌ + + +₹೪ ಕಸ್ತೂರಿ, ಜುಲೈ ೧೯೬೨ + + +ಅದರ ಫೋಟೋವೊಂದನ್ನು ತೆಗೆಸಿ "ಅಜ್ಞಾತ +ಶವ' ಎಂದು ಅದನ್ನು ಮೆಡಿಕಲ್‌ ಕಾಲೇಜಿಗೆ +ವಿದ್ಯಾರ್ಥಿಗಳಿಗೆ ಡಿಸೆಕೃನಿಗಾಗಿ ಕೊಟ್ಟು ಬಿಡ +ಬೇಕೆಂದು ನವೆಂಬರ್‌ ೧೯ ರಂದು ಆಜ್ಞೆ 'ಎಧಿಸಿ +ದರು. + +ಶವದ ಪೋ.ಟೊವೊಂದಿಲ್ಬದಿದ್ದರೆ ಡಾ. ಲಾಗು +ರವರು ತಮ್ಮ ಮೇಲಿನ ಆರೋಪ ಫವನ್ನು ಎಳವೆ +ಯಲ್ಲಿಯೆ ಚಿವುಟ ಒಗೆಯಬಹುದಿತ್ತು... + +ಅಕಸ್ಮಾತ್ತಾಗಿ ಸಂಭವಿಸುವ ಅನಿರೀಕ್ಷಿತ +ಸಂಗತಿಗಳು ಅನೇಕ ಸಲ ಎಂದೂ ಬೆಳಕಿಗೆ +ಬರಲಾರದಂತಹ ಹೀನ ಅಪರಾಧಗಳ ಶೋಧ +ನೆಗೆ ಕಾರಣವಾಗುತ್ತ ವೆಂಬುದಕ್ಕೆ ಈ ಪ್ರಕರಣ +ವೊಂದು ಉದಾಹರಣೆ ಎನ್ನ ಜ್ಯ ನವೆಂ +ಬರ್‌' ೨0 ರಂದು ಇಂ ಜರ ಶವವನ್ನು +ಡಿಸೆಕೈನ್ನಿಗೆಂದು ಗ್ರ್ಯಾಂಟ್‌ ಮೆಡಿಕಲ್‌ ಚ +ಜಿಗೆ ಕೊಡಲಾಯಿತು. ಶವವನ್ನು ಡಿಸೆಕೃನ್‌ +ಹಾಲಿನಲ್ಲಿಟ್ಟ ನಂತರ ಅನೇಕ ವರುಷಗಳಿಂದ +ಅಲ್ಲಿಯೇ *ೆಲಸಕಿ ದ್ದ ಒಬ್ಬ ಸಿಪಾಯಿಯು +ಶವದ ಕುತ್ತಿಗೆಯ ಹಿಂಭಾಗದಲ್ಲಿ ಕೆಲವು ಗೆರೆಗ +ಳನ್ನು ಕಂಡನು. ಸಂದೇಹಗೊಂಡ ಅವನಿಂದ +ಈ ವಿಷಯ ತಿಳಿದ ಅನಾಟಮಿ ಪ್ರಾಧ್ಯಾಪಕರು +ಬಂದು ಅವುಗಳನ್ನು ಪರೀಕ್ಷಿಸಿದರು. ತಕ್ಷಣ +ಅವರು ಆ ಶವವನ್ನು ಕೊಯ್ಯಕೂಡದೆಂದು +ತಮ್ಮ ವಿದ್ಯಾರ್ಥಿಗಳಿಗೆ +ಪೋಲೀಸೆರಿಗೆ ತಿಳಿಸಿದರು. + + +ಪ್ರಕರಣ ಮತ್ತೆ *ಕೊರೋನರ್‌ರೆಡೆಗೆ +ಹೋಯಿತು. ನವೆಂಬರ್‌ ೨೩ ರಂದು, ಸತ್ತು + + +೧೦ ದಿನಗಳ ನಂತರ ಇಂದುವುತಿಯ ಮರಣೋ +ತ್ತರ ಪರೀಕ್ಷೆಯನ್ನು ಪೋಲೀಸ್‌ ಸರ್ಜನ್‌ +ಡಾ. ರಭಾಲಾ ನಡೆಸಿದರು. ಇಷ್ಟು ದಿನಗಳ +ವರೆಗೆ ಇಂದುಮತಿಯ ಶವ ಸುಸ್ಥಿ ತಿಯಲ್ಲಿದ್ದು ದು +ಆಶ ಿಡೈಕರವಾಗಿತ್ತು. + +`್ತೊಗೆಯ ಯ ಮೇಲಿನ ಗೆರೆಗಳು ವ್ಯಕ್ತಿ ಸತ್ತ +ಮೇಲೆ ಸಾಗಿಸುವಾಗ ಮೂಡಿದವೆಂದು ಡಾ. +ರುಕಾಲಾ ಪರೀಕ್ಷೆಯ: ನಂತರ ನಿರ್ಧರಿಸಿದರು. +ಗುರುತಿಸಬಹುದಾದಂತಹ ಯಾವ ವಿಷದ ವಾಸ +ನೆಯೂ ಅವರಿಗೆ ಬರಲಿಲ್ಲ. ಒಳಗಿನ ಮುಖ್ಯ +ಅಂಗಗಳನ್ನು ತೆಗೆದು ಗವರ್ನ್‌ಮೆಂಟ್‌ ಕೆಮಿ + + +ರಾ + + +ಹೇಳಿ ವಿಷ ಸುವನ್ನು + + +ಕಲ್‌ ಎಕ್ಟಾಮಿನರ್‌ರಿಗೆ ಕಳಿಸಿದ ನಂತ£ +ಶವವನ್ನು ಸಂಸ್ಕಾರಕ್ಕೆಂದು ೨೪ ರಂ +ಹಿಂದೂ ರಿಲೀಫ್‌ ಸೊಸೈಟಿಗೊಪ್ಬಿ ಸಲಾಯಿತು +ಈ ಒಂದು ಆಕಸಿ ಒಕ ಘಟನೆಯು ಡಾ. ಲಾಗ: +ಅವರ ಮೇಲೆ ಬಲವಾದ ಪುರಾವೆಗೆ ಕಾರಣವಾ +ಯಿತು. ಮರಣೋತ್ತರ ಪರೀಕ್ಷೆಗೆ ಕಾರಣ +ಕೊರಳಲ್ಲಿದ್ದ ಗೀರುಗಳು. ಅವೇನೂ ಸಾವಿಗ +ಕಾರಣವಾಗಿರಲಿಲ್ಲ. ಆದರೆ ಈ ಗೀರುಗಳಿದ್ದುದ +ರಿಂದಲೇ ಮರಣೋತ್ತರ ಪರೀಕ್ಷೆಯಾಯಿತು. +ಅದರಲ್ಲಿ ಕಂಡುಬಂದ ಅಂಶಗಳು ಅನಂತರ +ಲಾಗುರಿಗೆ ಮಾರಕವಾದವು. + +ಇಷ್ಟಾದರೂ ಕಲಕತ್ತೆಯಿಂದ ಡಾ. ಲಾಗುರ +ಪತ್ರದ ಪ್ರಕಾರ ಬರಬೇಕಿದ್ದ ಗೋವಿಂದ +ವಾಮನ ದೇಶಪಾಂಡೆ ಮಾತ್ರ ಬರಲೇ ಇಲ್ಲ +ನಿಜ ಕೇಳಿದರೆ ಅಂಥ ವೃಕ್ತಿ 'ಪ್ರಪಂಚದಲ್ಲಿಯ +ಇರಲಿಲ್ಲ. + +ಆ ಪ್ರಕರಣ ಅಲ್ಲಿಗೆಯೇ ಮುಗಿದು ಹೋಗ +ಬೇಕಿತ್ತು, ಆದರೆ ಪೋಲೀಸರು ಮಾತ್ರ ಅದನ್ನ- +ಷ್ಟ ಫ್‌ ಯೇ ಬಿಡಲಿಚ್ಛಿ ಸಲಿಲ್ಲ. ಇಂದುವುತಿಯನ್ನು +ಆಸ್ಪ ಗೆ ಗೆ ಸೆಂಿಸಿದಾಗ ಅವಳ ಮೈಮೆ ಲೆ ಆ +4 ಇರದಿರುವುದು ಹ ಅವಳ +ಹತ್ತಿರ ಹಣವೂ ಇಲ್ಲದಿರುವುದು ಅವರ ಸಂಶ +ಯಕ್ಕೆ ಕಾರಣವಾಗಿತ್ತು. ಮುಂಬಯಿಗೆ ಸ್ಪೆಶ- +ಲಿಸ್ಟನ್ನು ಕಾಣಲು ಬರುವ ರೋಗಿಯೆಂದಕೆ +ಸಾಧಾರಣಮಟ್ಟಿಗಾದರೂ ಶ್ರೀಮಂತಳಾಗಿರಜೇ +ಕಿದ್ದುದು ಸ್ವಾಭಾವಿಕವಿತ್ತು. ಅಲ್ಲದೆ ಕಲಕತ್ತೈ +ಯಿಂದ ಬರಬೇಕಿದ್ದ ಅವಳ ಸೋದರ ಬಾರದಿ: +ದ್ಮುದೂ ಈ ಸಂಶಯಕ್ಕೆ ಪುಟ ಕೊಡುವಾತಿತ್ತು. + +ನವೆಂಬರ್‌ ೧೫ ರಂದು ಮುಂಬಯಿ ಪೋಲಿ! +ಸರು ಪುಣೆಯ ಪೋಲೀಸರಿಗೆ ಈ ಬಗ್ಗೆ ಡಾ. +ಲಾಗು ಅವರನ್ನು ವಿಚಾರಿಸಲು ತಿಳಿಸಿದರು. +ಪ್ರಣೆಯ ಪೋಲೀಸರಿಗೆ ಡಾ. ಲಾಗು ಹೀಗೆ' +ಹೇಳಿಕೆ ಕೊಟ್ಟರು: + +“ನವೆಂಬರ್‌ ೧೨ ರಂದು ರಾತ್ರಿ ೧೦ ಗಂಜಿಗೆ! +ಪ್ರಣೆಯನ್ನು ಬಿಡುವ ಗಾಡಿಯಿಂದ ನಾನು: +ಮುಂಬಯಿಗೆ ಹೊರಟಿ. ೧೩ ರಂದು ನಸುಕಿನ! +೫-೧೫ ಕ್ರೈ ವಿಕ್ಟೋರಿಯಾ ಟರ್ಮಿನಸ್‌ ತಲುಪಿ +ದೆನು. ನಾನು ಕುಳಿತ ಡಬ್ಬಿಯಲ್ಲಿಯ ಒಬ್ಬ + + + + + +ಸ್ತೀ ಪ್ರಯಾಣಿಕಳನ್ನೊಳಗೊಂಡ ಅನೇಕರೊ +ಡನೆ ನಾನು ಮಾತನಾಡಿದೆನು. ಗಾಡಿ ಹೊರಟ +ಫಲ ಹೊತ್ತಿನಲ್ಲಿಯೇ ಬಹುಶಃ ಎಲ್ಲರೂ ತೂಕ +ಡಿಸತೊಡಗಿದೆವು. ರಾತ್ರಿ ೧೨ ರ ಸುಮಾರಿಗೆ +ಬಲ್ಲರೂ ನಿದ್ರೆಹೋದೆವು. ಬಾಯಖಳಾ +ಬಂದಾಗ ನಾವು ಎದ್ದು ಕೆಳಗಿಳಿಯುವ ಸಿದ್ಧತೆ +ಯಲ್ಲಿ ನಮ್ಮ ಗಂಟು 'ಗದ���ಿಗಳನ್ನು ಸಾವರಿಸಿ +ಕೊಳ ಲಾರಂಭಿಸಿದೆವು. ಆಗ ಸ್ತ್ರೀಯೊಬ್ಬಳು +ಗಾಢಿದ್ರೆ ಯಲ್ಲಿದ್ದುದು ನನ್ನ ಲಕ್ಷ್ಯಕ್ಕೆ ಬಂದಿತು. +ಅವಳ ಸ ರು ಇಂ ುದುಮತಿ ಪಾನ ಎಂದೂ +ವಯಸ್ಸು ಸುಮಾರು ೩೬ ವರುಷವಿರಬಹು +'ಕಿದೂೂ ಆಕೆಯ ಸೋದರನೊಬ್ಬ ಕಲಕತ್ತೆ +ಯಲ್ಲಿ ನೌಕರಿಗಿದ್ದಾನೆಂದೂ ಇತರ ಪ ಗ್ರಯಾಣಿಕ +ಕೊಂದಿಗೆ ಮಾತನಾಡುವಾಗ ನನಗೆ ತಿಳಿದು +ಬಂದಿತು. ವಿ. ಟಿ. ಯಲ್ಲಿ ಗಾಡಿ ನಿಂತೊಡನೆಯೆ +0 ಪ್ರಯಾಣಿಕಕೆಲ್ಲ' ಇಳಿದು ಹೋದರೂ +ಸ್ತ್ರೀಯು ಏಳದಿದ್ದುದರಿಂದ ನಾನು ಅವಳನ್ನು +ಸ್ರ +ಬಟ ಸಿ ನೋಡಿದೆ. ಆಗ ಅವಳು ಪ ಪ್ರಜ್ಞಾ ಹೀನ +'ಇನಿಹುವುದಾಗಿ ನನಗೆ ತೋ “ಸತಃ +ಡಾಕ್ಟರನಾದ ನಾನು ತಕ್ಷಣ ಅವಳನ್ನು ಆಸ್ಚೆ +ತ್ರೆಗೆ ಕರೆದೊಯ್ಯುವುದು ನನ್ನ ಕರ್ತವ್ಯವೆಂದು +ಭಾವಿಸಿದೆನು. ಅಂತೆಯೆ: ತ್ತ ನಲ್ಲ +ಸಮೀಪದಲ್ಲಿನ ಜಿ. ಟಿ. ಆಸ್ಪತ್ರೆಗೆ ಅವಳ +ನ್ನೊಯ್ದೆ. ಆ ಮಹಿಳೆಯನ್ನು ಆಸೆ ತ್ರೆಗೊಯ್ದ +ವನು 'ನಾನಾದ್ನರಿಂದ ಡ್ಯೂಟಿಯ" ಮೇಲಿದ್ದ +'ವೆಡಿಕಲ್‌ ಆಫೀಸರರು ನನ್ನ ವಿಳಾಸವನ್ನು +' ಬರೆದುಕೊಂಡರು. ಇದಕ್ಕಿಂತ ಹೆಚ್ಚು ನನ + ಗೇನೂ ಗೊತ್ತಿಲ್ಲ. ಅವಳು ನನ್ನ ಸಂಬಂಧಿಕಳಲ್ಲ +`` ಹಾಗು ಅವಳ ಬಗ್ಗೆ ನಾನು ಜನ ರೀತಿಯಿಂ- +'ಧಲೂ ಹೊಣೆಗಾರನಲ್ಲ. ಷ್ಣ +| ನವೆಂಬರ್‌ ೧೭ ರಂದು ಈ ವಿಷಯ ತಿಳಿದೊ +ಡನೆ ಮುಂಬಯಿ ಪೋಲೀಸರು ಈ ಪ್ರಕರಣ +ಮುಗಿಯಿತೆಂದು ನಿರ್ಧರಿಸಿಬಿಟ್ಟಿದ್ದೆರು. +ಸಂಬಂಧಿಕರ ದೂರಿನ ದೆಸೆಯಿಂ ದ ಈ ಪ್ರಕ +ರಣ ಪುನರುಜ್ಜಿ (ವನಗೊಳ್ಳ ದಿದ್ದಕೆ ಇಡೀ ಪ್ರ ಸ್‌ +೫ ಇಲ್ಲಿಗೇ ಮುಚ್ಚಿ ಹೋಗಬಹುದಿತ್ತು. ಆದು +ಪುನರುಜ್ಜಿ (ವನವಾದ ಮೇಲೆ ಡೆ. ಸುಪರಿಂ +ಂಡೆಂಟ್‌ ಧೋಂಡೆಯವರಿಗೆ ಇಂದುಮತಿ + + +ಇ + + +( + + + + + + + + + + + + + + + + + + + + + + +ಕ + + +ಈ ಡಾಕ್ಟರರು ಶ್ರೀಮಂತ ವಿಧವೆಯನ್ನು ಕೊಂದರೆ? ೯೫ + + +ಪಾವುನೈ (ಅಥವಾ ಪಾನೈ) ಮತ್ತು ಲಕ್ಷ್ಮೀ +ಹ. ಕರ್ವೆ ಒಂದೇ ವ್ಯಕ್ತಿ ಯಿರಶೇಕೆಂಬುವ +ರಲ್ಲಿ ತ ಸಂಶಯವುಳಿಯಲಿಲ್ಲ. ಹಾಗೆಯೆ +ಇಡೀ ಪ ಪ್ರಕರಣದಲ್ಲಿ ಡಾ. ಲಾಗು ಅವರ ಪಾತ್ರ +ನಿರ್ಮಲವಾಗಿರಲಿನ್ಲಿವೆಂಬುದು ಸ್ವಯಂವೇದ್ಯ +ವಾಗಿತ್ತು. ಥೋಂಡೆಯವರು ಡಾ. ಲಾಗು ಅವ +ರನ್ನು ಕಂಡಾಗ ಅವರು ಲಕ್ಷ್ಮೀ ಬಾಯಿಯನ್ನು +ಎ ಮುಂಬಯಿಗೆ ೧೯೫೬ ನೆವೆಂಬರ್‌' ೧೨ +ರಂದು ಕರೆದೊಯ್ದದ್ದು ನಿಜವೆಂದೂ ಅವಳು +ಮರುದಿನ ಜಿ. ಟಿ ಆಸ್ಪತೆ ಯಲ್ಲಿ ನಿಧನ +ಹೊಂದಿದಳೆಂದೂ ಒಪ್ಪಿಕೊಂಡರು. ಜಿ. ಟಿ, +ಆಸ್ಪತ್ರೆಯಲ್ಲಿ ಇಂದುಮತಿ ತನ್ನ ಕೋಗಿಯೆಂದು +ಹೇಳಿದ್ದ ಡಾ. ಲಾಗು ಪೋಲೀಸರು ಬಂದು +ಕೇಳಿದಾಗ ಅವಳು ತನ್ನ ರೋಗಿಯಲ್ಲವೆಂದು +ಹೇಳಿದ್ದೆ (ಕೆಂಬುದಕ್ಕೆ ಉತ್ತರ ಸಿಗಲಿಲ್ಲ. + + +ಜಿ. ಟಿ. ಆಸ್ಪತ್ರೆಯಲ್ಲಿ ದೊರೆತ ಅವಳ ಬಟ್ಟಿ +ಗಳನ್ನು ಹಾಗೂ ಜಾರ್‌ ಕಚೇರಿಯಲ್ಲಿದ್ದ +ಶವದ ಪೋಟೋವನ್ನು ಲಕ್ಷ್ಮೀಬಾಯಿಯ +ಸಂಬಂಧಿಕರು ಗುರುತಿಸಿದರು. ಮಾರ್ಚ್‌ ೧೨, +೧೯೫೮ ರಂದು ಲಕ್ಷ್ಮೀಬಾಯಿ ಕರ್ವೆಯ ಕೊಲೆ +ಮಾಡಿದ ಆರೋಪವಿರಿಸಿ ಡಾ. ಅನಂತ ಲಗು +ಅವರನ್ನು ಬಂಧಿಸಲಾಯಿತು. + +ಲಕ್ಷ್ಮೀಬಾಯಿ. ಮರಣಹೊಂದಿ ಎರಡು +ವರುಷಗಳ ನಂತರ ಪ್ರಣೆಯ ಸೆಶನ್ಸ್‌ ನ್ಯಾಯಾ +ಧೀಶ ಶ್ರ. ವಿ. ಏ. ನಾಯಿಕ (ಕಗ ಮಹಾ +ರಾಷ್ಟ್ರ ಹೆ [ಕೋರ್ಟಿನ ನ್ಯಾಯಾಧೀಶರಾಗಿದ್ದಾ ರೆ) +ಆನ್‌ ನ್ಯಾಯಾಲಯದಲ್ಲಿ ಡಾ. ಲಾಗು ಅವರ +ವಿಚಾರಣೆಗೆ ಆರಂಭವಾದಾಗ ಪುಣೆಯ ನಾಗರಿ +ಕರ ಸೂಲ ತ್ಕ ದು ಅತಿಯಾಗಿ ಕೆರಳಿಸಿದ್ದ + + +ರಿಂದ ನಿತ್ಯವೂ ಜನ ಕಿಕ್ಕಿರಿದು ನಕೆದಿರುತ್ತಿದ್ದ ರು. +ಹ ಸು” 21೬1 ೧೨ ಹಾಗೂ” ೧ ರ +ನಡುವಿನ ರಾತ್ರಿ ಪೆಸೆಂಜರ್‌ ಗಾಡಿಯಲ್ಲಿ + + +ಲಕ್ಷ್ಮೀಜಾಯಿಯನ್ನು ಮುಂಬಯಿಗೆ ಕರೆದ +ಯ್ಯು ತ್ತಿರುವಾಗ ಗುರುತಿಸಲಾಗದಂಥ ವಿಷವನ್ನು +ಅವಳಿಗಿತ್ತು ಅವಳ ಕೊಲೆಗೈದ ನಂತರ ಅವಳ +ಜಂಗಮ ಆಸ್ತಿ ಹಾಗೂ ಹಣವನ್ನು ಡಾ. ಲಾಗು +ಎತ್ತಿಹಾಕಿದ್ಯಾರೆಂದು ಸರಕಾರಿ “ಪಕ್ಷದ ವಾದ + + +೯೬ ಕಸ್ತೂರಿ, ಜುಲೈ ೧೯೬೨ + + +ವಾಗಿತ್ತು. +ಹಣ. ಎತ್ತಿಹಾಕಿದ್ದರ ಬಗ್ಗೆ ಏನೂ ಸಂಶಯ + + +ಏರಲಿಲ್ಲ. `ರಾಗು ಅವರ ವಕೀಲರು ಅದನ್ನು +ನಿರಾಕರಿಸುವ ಗೋಜಿಗೇ ಹೋಗಲಿಲ್ಲ. ಬಟ್ಟಿ +ಪ್ರಾರಂಭವಾಗುವ ವೇಳೆಗಾಗಲೇ ಅವರು + + +ಲಕ್ಷ್ಮ ಬಾಯಿಯ ಆಸ್ತಿಯಲ್ಲಿ ರೂ. ೨೬,೦೦೦ +ದಷ್ಟು ಎತ್ತಿ ಹಾಕಿದ್ದ ರ + + +ಅವಳ. ಮರಣದ ಮೊದಲೇ ನವೆಂಬರ ೮ +ರಿಂದ ೧೦ ಕೊಳಗೆ ಅವಳಿಂದ ಅವಳ ಖಾತೆ + + +ಯಿರುವ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಕ್ಸೈ +ಮುಂದಿನ ವಾರ... ೧೦೦೦ ದಿಂದ ೫೦೦೦ +ರೂಪಾಯಿಗಳ ವರೆಗೆ ಹಿಂತೆಗೆದುಕೊಳ್ಳ + + +ಬೇಕಿದೆಂಬ ಬಗ್ಗೆ ನೋಟೀಸ್‌ ಬಕೆಯಿಸಿಕೊಟ್ಟಿ +ದ್ದರು. ನವೆಂಬರ್‌ ೧೨ ರಂದು ಅವಳ ಹೆಸ +ರಿನ ೨,೬೦೭-೬-೦ ರ ಡಿವಿಡೆಂಡ್‌ ವಾರಂಟನ್ನು +ತಾವೇ ಅವಳ ಸಹಿ ಮಾಡಿ ಬ್ಯಾಂಕಿಗಿತ್ತಾಗ +ಬ್ಯಾ ಕುಸಿ ೇಕರಿಸಿತು. ಇದರಿಂದ ಬ ಅವಳ +ಸಃ ಮಾಡಿರುವುದನ್ನು ಬ್ಯಾಂಕು ನಂಬುವು +ದಾಗಿ ಬಜಜಸೂಸಿಕೊಂಡ ಅವರು ಅವಳ +ಮರಣದ ನಂತರ ಕೂಡಲೇ ರೂ. ೫೦೦೦ +ವನ್ನು ಅಲ್ಲಿಂದ ಚಿಕ ಮೂಲಕ ಪಡೆದು +ಚೊಂಡರು.. ಮುಂದೆ, ಖೊಟ್ಟಿ ಚೆಕ್ಕು ಗಳ +ಮೂಲಕ ಹಾಗು ಇತರ ದುರ್ವ್ಯಾಪಾರಗಳ +ಮೂಲಕ ಅವರು ಉಳಿದ ಹಣ ಏತ್ತಿಹಾಕಿದ್ದರು. +ಆದರೆ ಕೊಲೆಯ ಮಾತು ಹಾಗಿರಲಿಲ್ಲ. ಮರ +ಣೋತ್ತರ ಶವಪರೀಕ್ಷೆಯಲ್ಲಿ ಹಾಗೂ ಕೆಮಿಕಲ್‌ +ಎಕ್ವಾ ಮಿನರ್‌ರ ವರದಿಗಳೆರಡರಲ್ಲೂ ಲಕ್ಷ್ಮೀ +ಬಾಯಯ ಮೃತದೇ ಹದಲ್ಲಿ ಯಾವುದೇ 1 +ಅಂಶ ಜ4ಗದೀದಕೆ ಲಿಲ್ಲ. ಆದುದರಿಂದ ಸೆ +ಕಾರಿ ಪಕ್ಷದ ವಾದವು ಇತರ ಪ್ರಾಸಂಗಿಕ ಹ +ಗಳನ್ನೇ ಸಂಪೂರ್ಣ ಶಿವಲಂಜಿಸಜೇಕಿತು. +ಲಕ್ಷ್ಮ (ಬಾಯಿಯು. ಮುಂಬಯಿಗೆ ಹೊರ +ಡುವ *`ನೊದಲು ಸಾಕಷ್ಟು. ಆರೋಗ +ದಿಂದಲೇ ಇದ್ದ ಳು ಎನ್ನುವುದಕ್ಕೆ ಅವಳನ್ನು +ಅವಳು ಮನೆಯನ್ನು ಬಿಡುವವಕೆಗೆ ನೋಡಿದ, +ಮಾತಾಡಿಸಿದ ತರಳ ನಂಬಲರ್ಹರಾದ ವ್ಯಕ್ತಿ +ಗಳ ಸಾಕ್ಷಿಗಳಾದವು. ಅವಳ ರೋಗಗಳ ಇತಿ +ಹಾಸದಿಂದಲೂ ಇದೇ"ಸಂಗತಿ ವ್ಯ ಟೆ ವಾಯಿತು. + + + + + + + + + + + + + + + + + + + +ಲಕ್ಷ್ಮೀಬಾಯಿಯ ಮನೆಯಲ್ಲಿ *ೆಲಸದಾ* +ಯಾಗಿದ್ದ ಶಾಂತಾಬಾಯಿಯ ಸಾಕ್ಷಿ ಡಾ +ಲಾಗುರವರ ಮೇಲಿನ ಆರೋಪ ಸಿದ್ಧಪ +ವಲ್ಲಿ ಮಹತ್ವದ ಪಾತ್ರವನ್ನಾಡಿತು. ತ +ಕಿವುಡಿ ಸ ಮೂಕಿಯಾದ್ದರಿಂದ ಶಿವು +ಮೂಕರ ಶಾಲೆಯ ಪ್ರಿನ್ಸಿಪಾಲರ ಸ ಸಹಾಯದಿಂ॥ +ಅವಳ ಸಾಕ್ಷಿಯನ���ನು ಕೇಳಿಕೊಳ್ಳಲಾಯಿತ +ಆದರೂ ತುಸುಮಟ್ಟಿಗೆ ಮರಾಠಿ ಓದುಬರೆಃ +ವನ್ನು ಅವಳು ತಿಳಿದಿದ್ದರಿಂದ ತುಂಬ ಪ್ರ +ಜನವಾಯಿತು. +ಹೊರಟ ದಿನವೇ +ಇಂಜೆಕೈನ್‌ಗಳನ್ನಿತ್ತರೆಂದು ಅವಳಿತ್ತ ಹೇಳಿ +ಯನ್ನು ನಿರಾಕರಿಸುವುದು ಆರೋಪಿಗಾಗಲ್ಲ್ಲ್ಲ + +ಲಕ್ಷ್ಮೀಬಾಯಿಗೆ ಶುಶ್ರೂಷೆಯಿತ್ತ ಬಗ್ಗೆ +ಲಾಗು ಅವರ ದವಾಖಾನೆಯಲ್ಲಿ ಕೇಸ್‌ ಪೇಪರ +ಗಳು ದೊರೆಕವು. ನವೆಂಬರ್‌ ೧೧ ರ ವರಿಗೆ ಅವ +ಗಿತ್ತ ಶುಶ್ರೂಷೆಯ ವಿವರಗಳೆಲ್ಲ ದೊರೆತ +ಆದರೆ ೧೨ ರಂದು ಏನಾಯಿತೆಂದು ಮಾ +ಉಲ್ಲೆ (ಖವಿರಲೇ ಇಲ್ಲ. ಆದರೆ ಇನ್ನೂ ವಿಚಿತ +ವೆಂದರೆ, ಲಕ್ಷ್ಮೀಬಾಯಿ ೧೩ ನಡು ಮರಃ +ಹೊಂದಿದಳೆಂದು ಡಾ. ಲಾಗುರವರೇ ಒಬ್ಪಿ ದ್ರರು +ಕೂಡ ೧೩ ನೇ ನವೆಂಬರ್‌ದಿಂದ ೨೮ ನ ಫೆಬ. +ವರಿ ೧೯೫೭ ರ ವರೆಗೆ ಅವಳಿಗೆ ಶುಶ್ರೂಷೆಯಿ8 +ಬಗ್ಗೆ ಡಾ. ಲಾಗು ಅವರಲ್ಲಿ ಕೇಸ್‌ ಪೇಪರುಗೆ +ದೊರೆತವು + +ಲಕ್ಷ್ಮೀಬಾಯಿಯನ್ನು ಜ. ಟಿ. ಆಸ್ಪತ್ರೆಯ: +ಸೇರಿಸಿದ ನಂತರ ನಡೆದ ಘಟನೆಗಳು ಎ” ಪ್ರ +ಣದ ಮಹತ್ವದ ಅಂಶಗಳ ಮೇಲೆ ಬೆಳ +ಬೀರುತ್ತವೆ. + +ರೋಗಿ ಡೈಬೆಟಿಕ್‌ ಕೋಮಾದಿಂದೇ +ಸತ್ತಳೆಂದು ದಾಖಲೆ ತಯಾರಿಸಲು ಮ +ಮರಣೋತ್ತರ ಪರಠೀಕ್ಷೆಯಾಗದಂತೆ ಮಾಡೇ +ಕಾಣದ ಕೈಗಳು ಕೇಲಸ ಮಾಡಿದವೆಂದು ತೊ! +ಬರುತ್ತದೆ. + +ಲಕ್ಷಿ ಬಬಾಯಿಯು ಸಾಯುವ ಸುಮಾ +ಕಾಲು ಗಂಟಿ ಮೊದಲು ಡಾ .ವಕ್ಕಿವಾರ ಆಜ್ಞೆ +ಮೇರೆಗೆ ಡಾ. ಅನೀಜಾ ಅವಳ ಮೂ +ವನ್ನು. ಎಸಿಟಬೋನ್‌ಗಾಗಿ ಪರೀಕ್ಷಿಸಿದಾಗ ಅ + + +ಕ +ಜ.. + + + + + + + + + + + + + + + +ಅಂಶ ಅಲ್ಪ ಮಟ್ಟಿಗೆ ಕಂಡರೂ ಅವಳು ಡೈಬೆ- +ಟಿಕ್‌ ಕೋಮಾದಲ್ಲಿರುವಳಿಂಬುದನ್ನು ಸ +ಅವಳ ನಿಧನದ ಕಾರಣ ಅದುವೇ. ಎಂಬು +ದನ್ನು ಡಾ. ವರ್ಕೆವಾ ಒಪ್ಪೆ ವುದಿಲ್ಲ. ಡೈಬೆ +ಟಿಕ್‌ ಕೋಮಾ ಒಮ್ಮೆಲೆ ಬರುವುದಿಲ್ಲ; ಹಾಗು +ಆ ಅವಸ್ಥೆಯಲ್ಲಿ ರೋಗಿಗೆ ನಡುಕ. ಹುಟ್ಟುವ + + +ಆದರಿಂದ ಅವಳ ಮರಣದ ಕಾರಣ ನಿರ್ಧರಿ + +ಸಲು ಮರಣೋತ್ತರ ಶವಪರೀಕ್ಷೆ ಆಗಬೇಕೆಂದು + ಪಠೈವಾ ಆಜ್ಞೆ ವಿಧಿಸುತ್ತಾರೆ. ಹಾಗೆಂದು ತಕ್ಷಣ +"ಡಾ. ಅನೀಜಾ' ' ಸೇಸ್‌. ಪೇಪರಿನ ಮೇಲೆ +'ನಮೂದಿಸುತ್ತಾರೆ. ಆದಕೆ ಅವಳ ಮೂತ್ರದಲ್ಲಿ + + +ವರೈವಾರ ಎದುರಿನಲ್ಲಿ ಕೇಸ್‌ +ಬಳಕೆಯಲ್ಲಿ. ನಂತರ: ಯಾವಾಗಲೊ _ಬೇರೆ +ಮಶಿಯಲ್ಲಿ ಅದನ್ನು ಬರೆಯಲಾಕಗಿತ್ತಲ್ಲದೆ +ಮರಣೋತ್ತರ ಶವಪರೀಕ್ಷೆಯಾಗಬೇಕೆಂದು +ಮೊದಲು ಬಕೆದುದನ್ನು ರದ್ಭುಗೊಳಿಸಲಾಗಿತ್ತು. +ಇಪೆರಡೂ ಡಾ. ಅನಜಾರ ಹಸ್ತಾಕ್ಷರಗಳ +ಲ್ಲಿಯೇ ಇದ್ದೆವು. + +, ಶವಪರೀಕ್ಷೆ ಏಕೆ ಕಡ ಯಿತು 1 ಕೋರ್ಟಿ +ನಲ್ಲಿ ಕೇಳಿದಾಗ ಡಾ. ಅನೀಜಾ ಜಾನಿ ವ +ಇಂದುಮತಿಯ ಫೇಸ್‌ ಶಾ ತಾನು +ಹಿರಿಯ ಡಾಕ್ಟರರಾದ ಮಾಸ್ಕ ರರ *ಚೇರಿಗೆ +ಹೊರಟಿದ್ದಾ ಕ ಆ ತಡಂಯ ಬಾಗಿಲಲ್ಲೇ! +ನಿಂತಿದ್ದ ಆಸ ತ್ರೆಯ ಇನ್ನೊ ಬ್ಬ ಹಿರಿಯ ಡಾಕ್ಟರ್‌ + +ಸೈಫಿಯವರು “ಅದನ್ನು ನೋಡಿ ಎಸಿಟ್ಟೋನ್‌ +ಇದ್ದದ್ದರಿಂದ ಕೋಸಿ ಸತ್ತ ದ್ಮು ರೈಬೆಟಿಕ +ಕೊಮಾದಿಂದೆಂಬುದು ನಿಸ್ಸ ದಿಗ್ಡ್‌ ಚೇ ಆದ್ದ +ರಿಂದ ಮರಣೋತ್ತರ ಪರೀಕ್ಷೆ ಅನಗತ್ಯವೆಂದೂ +ಹೇಳಿದರು. ಆ ಪ್ರಕಾರಪ ಪರೀಕ್ಷೆ ರದ್ಮುಪಡಿಸ +ಲಾಯಿತು... ಎಂದು. + +ಆದರೆ ಡಾ. ಮಾಸ್ಟರರು ತಮ ಸಾಕ್ಷಿಯಲ್ಲಿ +ಕೇಸ್‌ ಪೇಪರ್‌ ತಮ್ಮ ಕಡೆ ಬಂದಿತ್ತೆ ಂದೊಪ್ಪಿ ದ +ಕಬ್ಬದೆ ಮರಣೋತ್ತರ” ಪರೀಕ್ಷೆಗೆ ಸಂಬಂಧಿಕರ + + +ಆವನಿಗೆ ತಂತಿ ಕಳೆಸಿದ್ದಾ ಗಿ ಹೇಳಿದರು. ಅಬ್ಬದೆ + + +ದಿಲ್ಲ. (ಸಡುಕವನ್ನು ಡಾ.ಉಗಳೆ ಗಮನಿಸಿದ್ದರು) | + + +'ಎಸಿಟೊೋನ್‌ ಇರುವ ಅಂಶವನ್ನು ಮಾತ್ರ ಡಾ. ಗ +ಪೆಪರಿನ “ಮೇಲೆ + + +೬ಡಿ ಹೋಗಿರಬೇಕು. + + +ಒಪ್ಪಿಗೆ ಬೇಕಾದ್ಮರಿಂದ ತಾವು” ಡಾ. ಲಾಗು: + + +ಕೇಸು” -ಪೇಪರಿನಲ್ಲಿ ಮರೆಣದ ಕಾರಣ ಬಯ + + +ಈ ಡಾಕ್ಟರರು ಶ್ರಿಮಂತ ವಿಧವೆಯನ್ನು ಕೊಂದರೆ ?. ; ೯೭ + + +ದ್ವರಿಂದ ಅದನ್ನು ಏಕೆಯಲು : ಡಾ. ಸೈಫಿ ಅಥವಾ +ಡಾ. ವರೈವಾರ ಕಡೆ ಒಯ್ಯಲು ಇಳಿಸಿದ್ದಾ- +ಗಿಯೂ ಹೇಳಿದರು. ಕ +ಆದರೆ ಡಾ. ಮಾಸ್ಕರರು ಮರಣದ ಕಾರಣ +ವನ್ನು ಬರೆಯಲು ಡಾ. ವರ್ಕವಾ ಇಲ್ಲವೆ ಡಾ. ಸೈಫಿ +ಯವರನ್ನು ಕೇಳಿರುವುದು ಸಾಧ್ಯವಿಲ್ಲ. ಏಕೆಂದರೆ +ಡಾ. ವಕ್ಕೆವಾರಿಗೆ ಮರಣೋತ್ತರ ಪರೀಕ್ಷೆ ರದ್ದಾದ +ಸುದ್ದಿ ತಿಳಿದದ್ದು ಕೋರ್ಟಿನಲ್ಲಿಯೆ. ಇನ್ನು ಡಾ. +ಸೈಫಿಯವರು ಅಂದು (೧೩ ರಂದು) ಆಸ್ಪತ್ರೆ +ಯಲ್ಲಷ್ಟೇಯೇಕೆ, ಮುಂಬಯಿಯಲ್ಲೂ- ಇರಲ್ಲ. +ನನಬರ್‌ ೮ ರಿಂದ ಅವರು ಜಿಯ ಮೇಲಿದ್ದು +ಇಂದೂರಿನಲ್ಲಿದ್ದ ರು. ಕ ಗ್ಯ +ಎಂದಾಗ. 3 ಕುರಿತು ಡಾ. ಅನೀಜಾ ' +ಹಾಗು ಡಾ. ಮಾಸ್ಕ್ರ ರ ಇಬ್ಬರೂ ಸುಳ್ಳಾಡಿ +ದ್ಡಾ ಕೆಂದಂತಾಯಿತು. ಅಂದ 'ಮೇಲೆ: ಡಾ: +ಅನೀಜಾ ಈ. ತಿದ್ದುಪಡಿಗಳನ್ನು ಮಾಡಿದ್ದೇಕೆ? + + +ಹಾಗೂ ಎಲ್ಲಿ? ತಾವು ಡಾ. ಮಾಸ್ಕರರ ಆನ್ಮೀ ಸಿನ -`- + + +ಬಾಗಿಲ ವರೆಗೆ ಬಂದುದನ್ನು: ಡಾ. ಅನೀ +ಜಾಕೇ ಒಪ್ಪಿದ್ದಾ ರೆ ಅಲ್ಲಿ ಅವರು ಹೇಳಿದ ಡಾ. +ಸೈಫಿ .ಇರ ರಿಲ್ಲನೆಂದಾಗ ಆಫೀಸಿನೊಳಗೆಯೇ +ಅಲ್ಲಿ ತಮ್ಮ ಹಿರಿಯ +ಅಧಿಕಾರಿ ರೆಸಿಡೆಂಟ್‌ ಮೆಡಿಕಲ್‌ 'ಿಫೀಸರ್‌ | +ಡಾ ಮಾಸ ಸ್ಮರರ ಆಜ್ಞೆಯ ಮೇಕೆಗೆಯೇ'ಈ ತಿದ್ದು +ಪಡಿಗಳನ್ನು ಅವರು 'ಮಾಡಿರಬೇಕು. + +ಡಾ. ಅನೀಜಾರ: ಸಾಕ್ಷಿಯಿಂ ದ: “ಡಾ. +ಲಾಗು ಅವರು ಲಕ್ಷ್ಮೀ(ಬಾಯಿಯು ನಿಧನ +ಹೊಂದಿದಾಗ ಜಿ. ಟಿ. ಆಸ ಸ್ಪತ್ರೆಯಲ್ಲಿಯೇ ಇ ಇದ್ದ-.. +ರೆಂದೂ ಸಿದ್ಧ ವಾಯಿತು. ಡಾ. ಲಾಗು ಹಾಗು ಡಾ. +ಮೌ ಸಸ್ಕರ್‌ ರ್ಥ ರಲ್ಹಿ 'ಪ್ರಣಿಯ ಎಸ್‌. ಪಿ. +ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದ ರು. ಹಾಗು +ಅನೇಕ ವರುಷಗಳ. ವರೆಗೆ ಡಾ. ಮಾಸ್ಫ ರ್‌ಪ್ರಣೆ +ಯಲ್ಲಿ ವಾಸವಾಗಿದ್ದ ರು. ಜಿ. ಟಿ. ಅಸ್ಪತ್ರೆಯಲ್ಲಿ +ತಮ್ಮ ಮಿತ್ರನೇ ಆರ್‌. ಏಎಂ."ಓ. ಆಗಿರುವುದು +ಗೊತ್ತಿದ್ದುದರಿಂದಲೇ ವಿ.ಟಿ. ಯಿಂದ ಐ +ಫರ್ಲಾಂಗ್‌ ದ ದೂರದಲ್ಲಿಯ ವ್ರ ಆಸ್ಪತ್ರೆಗೆ ಡಾ. + +ಅಃ ಅವಳನ್ನು ತಂದರು, ವಾದ + +ಪ್ರಜ್ಞಾ ತಹೀನಳಾದ. ಲಕ್ಷಿ ಬಾಯಿಯನ್ನು ವಿ. +ಜು ರಿನಲ್ಲ್ಲ ₹ ಇರುವ ಸೇಂಟ್‌ ಜಾರ್ಜಾ ಆಸ್ಪ. + + +ಹ್‌ ಕಸ್ತೂರಿ, ಜುಲೈ ೧೯೬೨ + + +ತ್ರೆಗೆ ಕರೆದೊಯ್ಯುವುದು ಸ್ವಾಭಾವಿಕ ಕೃತಿಯೆನಿ +ಸುತ್ತಿತ್ತು. + +ಮರಣೋತ್ತ ರ ಪರೀಕ್ಷೆಗೆ ಲಕ್ಷ್ಮೀಬಾಯಿಯ +ಮೃತದೇ ಹೆವಕ್ನೊಪ್ಪಿಸದಿರಲು ಡಾ. ಲಾಗು +ರಪಕೇ ಡಾ: ಮಾಸ ರರ ಮನವೊಲಿಸಿರಬೇಕು. + +ಇಲ್ಲಿಂದ ಬುಷ್‌ ಎಲ್ಲವೂ ಸ್ಟ ಷ್ಟ ವೇ ಇತ್ತು. + +ಡಾ. ಲಾಗುರಿಗೆ. ಈ "ಶವ ಆದಷ್ಟು ಬೇಗ +ನಿರ್ನಾಮವಾಗುವುದು ಬೇಕಿತ್ತು. ಅದಕ್ಕಾಗಿ +ಅವರು ಮೃತಳ ಸೋದರನ ಕಥೆ ಸಟ್ಟಿ ದರು. +ಆತ ಚಡ ಶವ ಸ್ಹಿ (ಕರಿಸದಿದ್ದರೆ ತಾ ಶವ +ವೆಂದು ಅದನ್ನು ನೆದ್ಯಾರ್ಥಿಗಳಿಗೆ ಸಿಗಿಯಲು +ಜೊಡುವರೆಂದು. ಅನಾಟಮಿ ಅ್ಯಕ್ಟ್‌ ಗೊತ್ತಿದ್ದ +ಲಾಗೂರಿಗೆ ಯಾರೂ ಹೇಳಿಕೊಡಬೇಕಿರಲಿಲ್ಲ. +ಸಿಗಿದುಹೋದಕೆ ಕೊಲೆ ಸಿದ್ಧವಾಗುವುದು +ಅಸಾಧ್ಯವಾಗಿತ್ತು. + +ಡಾ. ಲಾಗುರಿಗೆ ಬೇಕಾಗಿದ್ದು ದು ಲಕ್ಷ್ಮೀ +ಬಾಯಿಯ ಹಣ. ಲಕ್ಷ್ಮೀಬಾಯಿ ಸತ್ತಿದ್ದಾಳೆಂದು + +ಪ್ರಸಿದ್ಧ ವಾದರೆ ಅದು ಅವರ ಕ್ರೈ ಸೇರುತಿ. "ಲಿಲ್ಲ. +ಅದಕ್ಕಾಗಿ ಮೊದಲೇ ಸ್‌ ಹೆಸರನ್ನು +"ಇಂದುಮತಿ ಪಾವುನೈ?' ಎಂದು ಬರೆಸಿದ್ದರು. +ಇದು ತೀರ ಸುಳ್ಳು ಹೆಸರಾಗಿರಲಿಲ್ಲ. ಲಕ್ಷ್ಮೀ +ಬಾಯಿಯ ವಿವಾಹಪೂರ್ವ ಹೆಸ ು ಇಂದು +ಮತಿ ಪೋಂಕೈ ಬಂದಿತ್ತು. ಪ್ರಣೆಯಲ್ಲಿ ಈ ಹೆಸ +ರಿನ ಹೆಂಗಸು ಸತ್ತಳೆಂ ದು ಗೊತ್ತಾದರೂ +ಸಂಶಯ ಬರಬಾರಡೆಂದು ಅವಳ ಹಸರನ್ನು +ತುಸು ಬದಲಾಯಿಸಿರಬೇಕು. ಲಕ್ಷ್ಮಿ (ಬಾಯಿ +ಇನ್ನೂ ಬದುಕಿದ್ದಳೆಂಬ ನಟನೆಗೆ ಆಧಾರವಿರ + +ಜಂ ಅವಳ ಸೇಸ್‌ಪೇಪರಿನ ಮೇಲೆ ಜಿಕಿತಾ +ವಿವರಗಳನ್ನು ಬರೆಯುತ್ತಲೇ ಇದ್ದರೇನೋ. + +ಎಲ್ಲವೂ ಅವರೆಣಿಸಿದಂತೆಯೆ ಆಯಿತು. ಆದರೆ +ಅವರು. ತಮ್ಮ ನಟನೆಯನ್ನು ಮಿಶಿಮೀರಿ ಮುಂ- +ದುವರಿಸಿದ್ದ ರಿಂದಲೋ ಏನೋ ಲಕ್ಷ್ಮಿ (ಬಾಯಿಯ +ಸಂಬಂಧಿಕರಿಗೆ ಸಂಶಯ ಬಂದು ಅವರು ದೂರು +ಕೊಟ್ಟರು. ಮೆಡಿಕಲ್‌ ಕಾಲೇಜಿನ ಪೇದೆ ಶವ +ಪರೀಜಿಗೆ ಕಾರಣನಾಗಿದ್ದ. ಅದೇ ಡಾ. ಲಾಗುಗೆ +ಮುಳುವಾಯಿತು. + +ಪ್ರಕರಣ ಮತ್ತೆ ಎದ್ದಾ ಗ ಲಕ್ಷ್ಮೀಬಾಯಿಯ + + +ನಿಧಕಕ್ಕೆ ಸಂಬಂಧಿಸಿದ ಎಲ್ಲ. ವೈದ್ಯಕೀಯ + + +ಕಾಗದ ಪತ ತ್ರಗಳನ್ನೂ ವಿಶೇಷ ತಜ್ಞ ರಾದ ಡಾ. +ಎಚ್‌.ಎಸ್‌. ಮೆಹತಾರಿಗೆ ಒಪ್ಪಿ ಸಲಾಗಿ ಅವರು +ಅವಳ ನಿಧನವು ಡೈಬೆಟಿಕ್‌ ಕೋಮಾದಿಂದಲ್ಲ +ವೆಂದು ಸ್ಪ ಷ್ಟ ಅಭಿಪ್ರಾ ಯ ಹೇಳಿದ್ದ ಲ್ಲದೆ ಮರ- +ಣೋತ್ತ ಕ `ಶೆವಪರೀತ್ರಯಲ್ಲಿ ಹಾಗು "ರೌಸಾಯ +ನಿಕ ಎಶ್ಲೆ (ಷಣೆಯಲ್ಲಿ ಕಂಡುಬರದಂತಹ ಗುರು- +ತಿಸಲಾಗದ ವಿಷಗಳೂ ಹಲವಿವೆಯೆಂಬುದಾ +ಗಿಯೂ ತಿಳಿಸಿದರು. ಆರೋಪಿಯು ಡಾಕ್ಟರ್‌ +ಆಗಿದ್ದರಿಂದ ಅವರಿಗೆ ಇಂಥ ವಿಷಗಳು ಗೊತ್ತಿರು +ವುದು ಹಾಗೂ ಅವರ ಕತ್ತಿರ ಅವು ಇರುವುದು +ಅಸಂಭವವೇನಲ್ಲ. + +ಮರಣೋತ್ತರ ಪರೀಕ್ಷೆಯಲ್ಲಿ ಎಷ ಸಿಗದಿ +ದ್ಹರೂ ಪರೀಕ್ಷಿಸಲಾದ ಅಂಗಾಂಗಗಳ ಬಗ್ಗೆ +ಪರೀಕ್ಷಕರು ಬರೆದ ವರದಿಯ ವಿವರಗಳು ಡೈಬೆ +ಟಿಕ್‌ ಕೋಮಾದಿಂದ ರೋಗಿ ಸತ್ತಿಲ್ಲವೆಂದು +ತೋರಿಸಲು ಸಾಕಾದವು. ಲಕ್ಷ್ಮೀಬಾಯಿಯ +ಹೊಟ್ಟೆಯಲ್ಲಿ ಆಹಾರವಿದ್ದುದು, ಅವಳ ಮೈ ಒಣ +ಗದಿದ್ದುದು, ನಡುಕವಿದ್ದು ದು ಕೋಮಾದ ಲಕ್ಷಣ +ಗಳಿಗೆ ಎರುದ್ಧ ವಾಗಿದ್ದ ವು. ಮಿದುಳಿನಲ್ಲಿ ಕೀವಾ +ಗದಿದ್ದ ರೆ ಡೈಜಿಟಿಕ್‌ ಕೋಮಾ ಏಕಾಏಕಿ ಬರು +ವುದಿಲ್ಲ. ಶವಪೀಶ್ಷಕರು ಕೀವಿನ ವರದಿ ಮಾಡಿ +ರಲಿಲ್ಲ. + +ಸೆಶನ್ಸ್‌, ಹೈಕೊೋಟು ೯ಗಳಲ್ಲಿ ತೀರ್ಮಾನ +ವಾದ ಮೇಲೆ ವರಿಷ್ಠ ನ್ಯಾಯಾಲಯದ ಮುಂದೆ +ಡಾ. ೮.ಗುರರ ಅಖೀ ಲು ಬಂತು. ಡಾ. ಲಾ���ುರ +ಮೇಲಿನ ಆರೋಪ ಸಿದ್ಧ ವಾಗಿದೆಂದು *ೆಳ +ಗಿನ ಎರಡು ನ್ಯಾಯಾಲಯಗಳು ವಿಧಿಸಿದ +ಮರಣದಂಡನೆಯನ್ನು ನ್ಯಾಯಮೂರ್ತಿಗಳಾದ +ಶ್ರೀ ಎಸ್‌. ಕೆ. ದಾಸ ಹಾಗು ಡಾ. ಎಂ.ಹಿದಾ +ಯತುಲ್ಲಾ ರವರು ದೈ ಢಪಡಿಸಿದರು. ಅವರು ಬರೆ +ದದ್ದು ಕ "ಡಾ. ಸ ನಿಜವಾಗಿ ನೋಡಿದರೆ +ಲಕ್ಷ್ಮೀಬಾಯಿಯ ಆಪ್ತ ಮಿತ್ರರು, ಹಿತಚಿಂತ +ಕರು. ಅವಳ ಕಲ್ಯಾಣವಾಗುವೂತೆ ನೋಡಿಕೊ +ಳ್ಳು ವುದು ಅವರ ಆದ ಕರ್ತವ್ಯವಾಗಿತ್ತು. ಆದಕೆ +ಅವರು ಅವಳು ತೆ್ಮಲ್ಲಿರಿಸಿದ ವಿಶ್ವಾಸದ +ಸಂಪೂರ್ಲೆ ದುರುಪಯೋಗ ಮಾಡಿಕೊಳ್ಳ ಲೆತ್ನಿಸಿ +ದರು. ಅವಳನ್ನು ಕೊಂದು ಅವಳ ಆಸಿ ಸಯುನ್ನೆಲ್ಲ ' +ಕಬಳಿಸುವ ಉದ್ದೇಶದಿಂದ ಅವರು ಸಂಪೂರ್ಣ + + + + + + + + +ಪ್‌ ಡಾಕ್ಟ್ರ ರರುಶಿ + + +ಯೋಜನೆಯೊಂದನ್ನು ಮಾಡಿಕೊಂಡು ಕೃತಿಗಿಳಿ +ಸಿದರು. ಆವಳು ಪ್ರಣೆಯಲ್ಲಿಯೇ ಮರಣಹೊಂದಿ +ದಕೆ ಅನಾವಶ್ಯಕವಾಗಿ ಅವಳ ಸಂಬಂಧಿಕರು +ಗದ್ದ ಲವೆಬ್ಬಿ ಚತು ದೆಂದು ಬಗೆದು ಅವಳನ್ನು +ಫುಸಿಬದಿಗೆ ಕಕಿತಂದರು. ನ ಸುಕಿನಲ್ಲಿ ಮುಂಬ +ಯಿಗೆಬರುವಂತಹ ಗಾಡಿಯನ್ನು ಆಯ್ದುಕೊಂಡು +ಅಲ್ಲಿ ಅನಾವಶ್ಯಕ ಸಂಶಯ ತರುತ ನೋಡಿ +ಕೊಂಡರು. ವಿ. ಟಿ.ಯ ಸಮೀಪವೇ ಸೇಂಟ್‌ +ಜಾರ್ಜ್‌ ಆಸ್ಪತ್ರೆಯಿರುವಾಗ ಅವಳನ್ನು ದೂರದ +ಜಿ.ಟಿ. ಆಸ್ಪ ತ " ಕರೆದೊಯ್ದ ರಲ್ಲದೆ ಅಲ್ಲಿ ಅವಳ +ಸಂಯಾದ ತಸ ರು ಹೇಳಲಿಲ್ಲ. “ಹಾಗು. ಅವಳ +ರೋಗದ ಬಗ್ಗೆ ಅಲ್ಲಿಯ ಡೌಕ್ಟ [ರರನ್ನು ತಪ್ಪೆ +ಹಾದಿ ಓಡಿಸಿದರು. ನಂತರ ಆವಳು ಸಾಯನ +ವರೆಗೆ ಅಲ್ಲಿಯೇ ಉಳಿದು ತಮ್ಮ ಮಿತ್ರ ಡಾ. +ಮಾಸ್ಕ ರರ. ಮೂಲಕ ಶವಪರಿಡ್ಷೆಯಾಗದಂತೆ +(ಜಾ ವತ್‌ಸಭಕಳ್ಳ ಅವಳ ಮೈಮೇಲಿನ ಆಭ +ರಣ ಹಾಗು ಅವಳ ಹತ್ತಿರದ 'ಹಣವೆಲ್ಲವನ್ನೂ + +ತೆಗೆದುಕೊಂಡು ಆಸ್ಪತ್ರೆ ಯಲ್ಲಿ ಅವಳು ಥಿಕ್ಕತಿಕ +ಹೆಣ್ಣುಮಗಳೆಂಬ ಸ” ಬೀರಿದರು. +ಡಿಸೆಕ್ಕನ ನಡೆದುಹೋದ ಮೇಲೆ +ಣದ ಕಾರಣ ಒತ್ತ ಟ್ಪ್ಟಿ ಗಿರಲಿ, ಅವಳೇ ಮರಣ +ಹೊಂದಿದಳೆಂದು ಸಿದ್ಧ ಮಾಡು ವ್ರದು ಕೂಡ +ಕಠಿನವಿದೆಯೆಂಬುದು ಅವರಿಗೆ ಗೊತ್ತು.” + +ಡಾ. ಲಾಗು ಪರವಾಗಿ ವಾದಿಸಿದ ವಕೀಲ +ರಿಗೆ ಅವರ ಪ್ರಕರಣದ ದೌರ್ಬಲ್ಯ ಗೊತ್ತಿತ್ತು. +ಅದಕ್ಕಾ ಗಿ ಎ ಡಾ. ಲಾಗು ಕೊಲೆ ಮಾಡಿದ್ದು +ಸುಳ್ಳು. ಆದರೆ ಲಕ್ಷ್ಮಿಬಾಯಿ ಸತ್ತ ಮೇಲೆಯ +ಅವಳ ಆಸ್ತಿ ಎತ್ತಿಹಾಕುವ ವಿಚಾರ ಅವರ ತಲೆ +ಯಲ್ಲಿ ಮೂಡಿ ಅವರು ಆ ಅಪರಾಧ ಮಾಡಿದರು +ಎಂಬ ವಾದವನ್ನು ಮುಂದೊಡ್ಡಿ ದರು. ಶವಪರಿಕ್ಷೆ +ಯಲ್ಲಿ ವಿಷ ಸಿಗಲಿಲ್ಲೆ ೦ಬ ಅಂಶವನ್ನು ಅವರು +ಒತ್ತಿಹೇಳಿದರು. ಸುಳ್ಳು ಹೆಸರು "ಬರೆಸಿದ್ದು + + +ಎಇ +ಒಬ. + + +ಅವಳ ಮರ- + + +ಶ್ರೀಮಂತ ನಿಧವೆಯನ್ನು ಕೊಂದರೆ? ೯೯ + + +ದುರ್ಬುದ್ಧಿ ಯಿಂದಲ್ಲ. ಲಕ್ಷ್ಮೀ ಬಾಯಿಗೂ ಅವ +ರಿಗೂ ಬಹುಶಃ "ಅಂತರಂಗ ಪ್ರೀತಿಯಿದ್ದು ದ +ರಿಂದ ಅವಳನ್ನು ಅವಳ ತವರುಮನೆಯ ಔಸ +ರಲ್ಲಿ ಕರೆದು ಅವರಿಗೆ ರೂಢಿಯಾಗಿರಬೇಕು. +ಹಣ ಎತ್ತಿ ಹಾಕುವುದರಲ್ಲಿಯೂ ಅವರ ಉದ್ದೇಶ +ಕೆಟ್ಟದ್ದಿ ಠರಿಲ್ಲ. “ಅದಕ್ಕೆ ನನ್ನದೂ ಸ ಸ್ವಲ್ಪ ಹಣ +ಸೇಡಿ “'ಹಾವುದಾದರೂ ರ್ಮಸ ಸಸ್ಥೆಗೆ ಸಡ +ಬೇಕೆಂದಿದ್ದೆ” ಎಂದು ಲಾಗು ವಾದಿಸ���ದ್ದ ರು! + +ವರಿಷ್ಠ “ನಾಯಾಲಯದ ಇಬ್ಬ ರು ನ್ಯಾಯಾಧೀ( +ಶರು ಈ 'ವಾದವನ್ನು ನಂಬಲಿಲ್ಲ. ಲಾಗು ಅವರ +ನಿರಪರಾಧಿತ್ವಕ್ಕೆ ಜು ಆಧಾರವಿಲ್ಲೆ ದು +ಅವರ ರೆಭೆಪ್ರಾ ಯವಾಗಿತ್ತು. ಮರನೇ +ನ್ಯಾಯಾಧೀಶರಾದ ಎ. ಶೆ. ಸರಕಾರರು ಮಾತ್ರ +ಲಾಗುರ ವಕೀಲರ ವಾದವನ್ನು ಅಂಶತಃ। ಒಪ್ಪ +ಅವರಿಗೆ ಸಂಶಯದ ಲಾಭ ಚರಗ + +ಬಹುಮತದಿಂದ ಮರಣದಂಡನೆ ಸ್ಥಿ ರಪ- +ಟ್ಲೈತು. ಹೀಗೆ ನೇರ ಪುರಾವೆ ಇಲ್ಲದೆ ಮರಣ +ದಾಡನೆ ವಧಿಸಿದ ಅತ್ಯಪೂರ್ವ ಪ್ರ ್ರಿಕರಣಗಳಲ್ಲಿ +ಇದೊಂದಾಯಿತು. + + + + + +ಡಾ. ಲಾಗು ಅವರು ದೇಶದ +ಉಚ್ಚತನು ನ್ಯಾಯಾಲಯದಲ್ಲಿ +ತಮ್ಮ ಅಪೀಲು ವ್ಯರ್ಥವಾದಮೇಲೆ +ರಾಷ್ಟ್ರಪತಿಗಳಿಂದ ಪ್ರಾಣಭಿಸ್ತೆ ಬೇಡಿ +ಅರ್ಜಿ ವತಾಡಿಕೊಂಡರು. ಬಹುಶಃ +ನೇರವಾದ ಪುರಾವೆ ಇಲ್ಲದ್ದನ್ನು +ಗಮನಿಸಿ ರಾಷ್ಟ್ರಪತಿಗಳು ಅವರ +ಶಿಕ್ಷೆಯನ್ನು ಅಜೀವ ಕಾರಾಗ್ರಹ +ವಾಸಕ್ಕೆ ಇಳಿಸಿದ್ದಾರೆ. + + + + + +ಗಾಗ ಸ + + +ಬುಟ್ಟಿತುಂಬ ಬುದ್ಧಿಗಿಂತ ಮುಸ್ಟಿಯಷನ್ಚ ತಾಳ್ಮೆ ಲೇಸು. + + +ತಾಳ್ಮೆಯು ಳ್ಳವನ ಕೊೋಪಕ್ಕಂಜು. + + +ತಾಳಿದವ ಬಾಳುವನು. + + +_-ಡಚಗಾದೆ +ಎ... ಜಾನ್‌ ಡೆ.ಡೇನ* +ಜಾನ ಡೈಡೇನ + + +ಜಾ ಕನ್ನಡ ಗದೆ + + +ಕಟ್ಟ ಆಓಟೀಟಿ ತಳ್ಳ ಉಂಟಲ್ಲ. ಡಾ ರರು ಅವನಿಗೆ + + +ನಿಮ್ಮ ಮಗು ಅಜೀರ್ಣದಿಂದಲೂ +ಹೊಟ್ಟೆನೋವಿನಿಂದಲೂ + + +1! ಹಲ್ಲ ಬರುವ ಸಮಯದಲ್ಲೂ +ಪ್ರತಿ ರಪ 11 ೯ ಲ ವವನ್ನು. +ಎರೆಡು ಸಲ ಮ್ಯಾನರ್ಸ್‌ || ಅಸ್ಪಸ್ಥ ಸು + + +ಥೈಪ್‌ಮಿಕ್‌ಕ್ಟರ್‌ಕುಠಿ. ಓದ ಗೈಪೆಯಿಕಶ್ರರ್‌ಇಿಡಿಗಟುತ್ತದೆ +1 ಜಬ ಲ್‌ + + +4 1ಬ. + + +ಮಗುವು ಎಷ್ಟು +ಆರೋಗ್ಯವಗಿಯೂ +ದೃಢವಾಗಿಯಾ + + + + + +೦೯೦೯೯೫೯೫ 1141/£85 & ೦೦. ೬70. ಮುಖದಲ್ಲಿ ಪುನ: ಮುಗುಳುನಗೆ ಮುಡುವುದನ್ನು ನೋಡಿರಿ + + +ಸೆ 8.5₹/೦[1-204 + + + + + +೨. ಜಿಹ್ವಾ ಬಾಸ್ರಿ ಬ + +ಸ್ಸ ಜಪ ಮುಚ್ಚಳ + +೪. ಬಾಯಂಗಳದ ಟುಸ್ಸಿ ೮ + +೫. ಫರಿಂಕ" + +೬, ಅಡೆನಾಯ* ಬಾನಿ ೮ +ಇ ಟ್‌ ಗ್‌ೆ + +ಜ್‌ ಮೃದು ತಾಲು + + + + + + + + +ಇದು ಮಕ್ಕಳನ್ನು ಕಾಡುತ್ತದಾ- +ದರೂ ಅದರಿಂದ ಅನಂತ +ಉಪಕಾರವಪಿದೆ + + +ಬಾ ಬೀ + + +ತ + + +“ಟ:ಡೇಸ್‌ ಹೆಲ್ಮ್‌ ಆಧಾರದಿಂದ + + +ನ್‌್‌ ನಮ್ಮ ಗಂಟಲೊಳಗೆ +ಆಯಸಟ್ಟಿನಸ್ಥ ಸಳೆಗಳಲ್ಲಿರುವ ಸ್ಪಂಜಿನಂಥ ರಚ +ನೆಗಳು; "ತಮ್ಮ ಮಗುವಿಗಾದ ಟಾನ್ಸಿಲ್‌ ಉಪ +ದ್ರವಕ್ಕಾಗಿ ಆದನ್ನು ಶಪಿಸುವವರಿಗೆ ಬಾನ್ಸಿಲ್ಲು +ಗಳ 0 ಗೊತ್ತಿ ಲ್ಲ. ಅವು ನಮ್ಮ ಶರೀರ +ಮೊಳಗಿನ ಅಂಗಗಳ ಬಾಗಿಲಿಗಿರುವ ಕಾವ +"ಗಾರರು. ನೀವು ಹುಟ್ಟಿ ಮೊದಲ ಉಸಿರನ್ನೆಳೆದು +' ಹೊಂಡಂದಿನಿಂದ ನಿಮ್ಮ ಗಂಟಲ ಮಾ +ಪ್ರವೇಶಿಸ ಲೆಳಸಿದ ರೋಗಾಕುಗಳನ್ನೂ ಇತರ +' ಹೊಲಸುಗಳನ್ನೂ ಹಿಡಿದು ಅವುಗಳನ್ನು. ನಿರ್ನಾ +ಗೆ ಮಮಾಡಲು ೫ನ ಹೆಣಗುತ್ತ ಬಂದಿವೆ. +' ಗಾಳಿಯೊಡನೆ ಪ ಗ್ರವೇಶಿಸಿದ ಕೋಗಾಣುಗ- +ನ್ನು ಮಾತ ತ್ರವಲ್ಲ, ನಿಮ್ಮ ಮಗು ತನ್ನ ಹೊಲಸು +್ಥ ಯನ್ನೂ ಇತರ ಸರಕುಗಳನ್ನೂ ಬಾಯೊಳಗೆ +ಕುಕಿಜಾಗ ಅದರೊಡನೆ ಹೊಕ್ಕ ಕೋಗಾಣು + + + + + + + + +"ಗಳನ್ನೂ ಸೆರೆ ಹಿಡಿದು ಟಾಕ್ಸಿಲ್ಲುಗಳು ಧ ಸ + + +"ವೆ + + +ಮಾಡುತ್ತವೆ. + +ಗಂಟಲಲ್ಲಿ ಹಲವು ಟಾಸ್ಸಿಲ್ಲುಗಳಿದ್ದೆ ರೂ +ಸಾಮ��ನ್ಯವಾಗಿ ಬಾಸ್ಸಿಲ್ಲುಗಳೆಂದು ಕರೆಯಲ್ಟ +ಡುವವುಗಳು ಗಂಟಲಲ್ಲಿ ನಾಲಿಗೆಯ ಬಂದಿ +ಬಾಯಂಗಳಿನ ' ಎಳಷ್ಟು ಪಠ್ಕಗಳಲ್ಲಿರುವ +ತಾಲವ್ಯ ( 7811!176) ಬಾಸ್ಸಿಲ್ಲುಗಳು. ನಾಲಿಗೆ +ಯನ್ನು ನೀಡಿ ಕೆಳಗೊತ್ತಿದರೆ ಕನ ಸಿಡಿಯಲ್ಲಿ +ನೀವು. ಅವನ್ನು ಕಾಣಬಹುದು. ಹಾಗೆಯೆ ನಾಲ +ಗೆಯೆ ಬುಡದಲ್ಲೇ ಇ ನ್ನೊಂದು ಜತೆ ಟಾನ್ಸಿಲ್ಲು +ಗಳಿವೆ. ಇವಕ್ಕೆ ಜಿಹ್ಹಾ : ಟಾಕ್ಸಿಲ್ಲುಗ- +ಳೆನ್ನಬಹುದು. ಮತ್ತೊ ದು ಜತೆ ಟಾನ್ಸಿಲ್ಲು +ಗಳು ನಿಮ್ಮ ಮೂಗಿನ. ಮಾರ್ಗಗಳ. ಹಿಂದೆ +ಬಾಯಂಗಳ ಹಿಂದಿನ ಮೆತ್ತನ್ನ ಭಾಗದ +ಮೇಲ್ನಡೆ ಇದೆ. ಇವು ಅಡೆನಾಯ್ಡ್‌ ಟಾಸ್ಸಿಲು + + +೧೦೧ + + +೧0೨ + + +ಗಳು. ಇವುಗಳು ಗಾತ್ರದಲ್ಲಿ ಚಿಕ್ಕವಾಗಿದ್ದರೂ +ಉಬ್ಬಿದಾಗ ಮೂಗಿನಿಂದ ಗಂಟಲೊಳಗೆ ಗಾಳಿ +ಹೋಗುವ ಮಾರ್ಗವನ್ನು ಮುಚ್ಚಿ ಬಿ ಡಬ ಹುದು. +ಈ ಟಾನ್ಸಿಲ್‌ ಬಾತವರು ಬಾಯಿಂದ ಉಸಿರಾಡಿ +ಸಬೀಕಾಗುವುದು. + +ಶರೀರವನ್ನು ಆಹಾರದೊಡನೆ. ಅಥವಾ +ಗಾಯಗಳ ಮೂಲಕ ಅಥವಾ ಗಾಳಿಯ ಸೆಂ- +ಗಡ ಪ್ರವೇಶಿಸುವ ಅಪಾಯಕರ ರೋಗಾಣು +ಮೊದಲಾದ ಪದಾರ್ಥಗಳನ್ನು ನಾಶಮಾಡಲು +ನಿಸರ್ಗವಿಟ್ಟ ಉಪಕರಣಗಳಲ್ಲಿ ಟಾನ್ಸಿಲ್ಲು +ಗಳೂ ಸೇರಿವೆ. ಅವುಗಳಲ್ಲಿ ಧಾರಾಳವಾಗಿರುವ +ಬಿಳಿ ರಕ್ತಗೋಲಕಗಳು ರೋಗಾಣುಗಳನ್ನು +ಆಕ್ರಮಿಸಿ ಅಕ್ಷರಶಃ ನುಂಗಿಬಿಡುತ್ತವೆ. ಟಾನ್ಸಿಲ್ಲು +ಗಳಲ್ಲಿ ಜೇನು ಹುಚ್ಚಿನಂಥ ಪದರು ಪದರಾದ +ಜಾಲಗಳಿದ್ದು ಅವುಗಳಲ್ಲಿ ಕೋಗಾಣುಗಳು ಸಿಕ್ಕಿ +ಬೀಳುತ್ತವೆ. + +ಮೂಗು ಬಾಯಿಗಳಿಂದ ಹೋಗುವ ಬಲ್ಲ +ರೋಗಾಣುಗಳನ್ನು ಟಾನ್ಸಿಲ್ಲುಗಳು ಹಿಡಿಯ +ಲಾರವಾದರೂ ಅವುಗಳಲ್ಲಿ ಬಹುದೊಡ್ಡ ಅಂಶ +ವನ್ನು ಸೆರೆ ಹಿಡಿಯುತ್ತವೆ. ಮತ್ತು ಸಾಧ್ಯವಾದ +ಷ್ಟನ್ನು ಕೊಲ್ಲುತ್ತವೆ. ಹೀಗೆ ಅಲ್ಲಿ ರೋಗಾಣು +ಗಳು ಕೂಡಿಬೀಳುವುದರಿಂದ ನೆಗಡಿ, ಗಂಟಲು +ನೋವು ಮೊದಲಾದ ಅಸಂಖ್ಯ ತೊಂದರೆಗಳಿಗೆ +ಅವೇ ಕಾರಣವೆಂದು ನಾವು ಭ್ರಮಿಸುತ್ತೇವೆ. + +ತಮ್ಮೀ ಹೋರಾಟದಲ್ಲಿ ಸೋಲಾಗತೊಡಗಿ +ದರಿ ಟಾಸ್ಸಿಲ್ಲುಗಳು ಉಬ್ಬುತ್ತವೆ. ಕೋಗನಾಶಕ +ಬಿಳಿ ರಕ್ತಗೋಲಕಗಳು ರೋಗಾಣುಗಳನ್ನು +ತಾವಾಗಿ ಅಥವಾ ಔಷಧಗಳ ಸಹಾಯದಿಂದ +ಪೂರ್ತಿ ನಾಶಮಾಡಲು ಸಮಕ್ಕವಾದರೆ ಈ ಬಾವು +ತಾಫಾಗಿ ಕುಗ್ಗಿ ನೋವು ಮಾಯವಾಗುತ್ತದೆ. +ಆದರೆ ಕೆಲವೊಮ್ಮೆ “ಟಾನ್ಸಿಲೈಟಿಸ್‌”. ತೀಕ್ಷ್ಣ +ವಾಗಿದ್ದಾಗ ಮತ್ತು ಅದು ಬಹು ದಿನ ಹಾಗೆಯೆ +ಉಳಿದರೆ. ಉಸಿರಾಡಿಸಲಿಕ್ಕೂ ನುಂಗಲಿಕ್ಕೂ +ಮಾತಾಡಲಿಕ್ಕೂ ಆತಂಕವಾಗಬಹುದು. ಅಡೆ- +ನಾಯ್ಡ್‌ ಟಾನ್ಸಿಲ್ಲುಗಳಿಗೆ ಅಸ್ಕಸ್ಥವಾದರೆ ಕಿವಿ + + +ಕಸ್ತೂರಿ, ಜುಲೈ ೧೯೬೨ + + + + + + + + + + + + + + + + + + + + + +ಕೇಳದಿರಬಹುದು ಮತ್ತು ಉಸಿರಾಡಲಿಕೂ +ಕಷ್ಟವಾದೀತು. ಹಾಗೆಯೆ ಟಾನ್ಸಿಲ್ಲುಗಳ +ಕೂಡಿಬಿದ್ದ ಕೋಗಾಣುಗಳೂ ಅವುಗಳು ಉತ್ಥಾ +ದಿಸುವ ವಿಷಗಳೂ ಉಕ್ಕಿ ಹರಿದರೆ ಕಿವಿ, ಪ +ನಾಂಗಗಳು ಮತ್ತು ಮೂಗಿನ ಮೇಲ್ಗಡೆ ಇರು +ಪೊಳ್ಳು (ಸೈನ್ಶುಸ್‌) ಇವುಗಳಿಗೆ ರೋಗವಾ +ಬಹುದು. + +ಟಾಸ್ಸಿಲ್ಲು ಗಳು ಹೀಗೆ ಮೇಲಿಂದ ಮೇ +ಗ್ರಸ್ತವಾದದ್ದಾದಕೆ ಮತ್ತು ಅದರ ��ರಿಣಾಮ +ತೀವ್ರವಾಗಿದ್ದರೆ ನಿಮ್ಮ ಡಾಕ್ಟರರು ಟಾನ್ಸಿಲ್ಲು +ಗಳನ್ನು ಶಸ್ತ್ರಕ್ರಿಯೆಯಿಂದ ತೆಗೆದುಬಿಡಬೇ +ಕೆಂದು ಸೂಚಿಸಬಹುದು. ಆಂಟಿಬಯಾಟಿ +ಔಪಧಗಳು ಬರುವವರೆಗೆ ಟಾನ್ಸಿಲ್‌ ಉಪದ್ದ +ವಕ್ಕೆ ಶಸ್ತ್ರಕ್ರಿಯೆಯೊಂದೇ ಪ್ರಕೀಕಾರವೆಂದ +ಭಾವಿಸಲಾಗಿತ್ತು. ಅನೇಕ ಶಸ್ತ್ರವೈದ್ಯರಿಗೆ +ಇಂದಿಗೂ ಟಾನ್ಸಿಲ್‌ ತೆಗೆಯುವುದೇ ವ್ಯವಸಾ +ಯದ ಮಖ್ಯಾಂಶವಾಗಿದೆ. ಆದರೂ ಇಂ +ಶಸ್ತ್ರಕ್ರಿಯೆಯ ಸಲಹೆ ಕೊಡುವ ಮೊದಲು +ಡಾಕ್ಟರರು ಬೇಕೆ ಉಪಚಾರಗಳನ್ನು ಪ್ರಯೊ। +ಗಿಸಿ ನೋಡುತ್ತಾರೆ. + +ಟಾನ್ಸಿಲ್‌ ಉಬ್ಬಿದೆಯೆಂದಾಕ್ಷಣ ಅದನ್ನು +ತೆಗೆಸಲು ಧಾವಿಸಬೇಕಾಗಿಲ್ಲ. ಚಿಕ್ಕ ಮಗುವಿನ +ಟಾನ್ಸಿಲ್ಲುಗಳು ದಿನಗಳೆದಂತೆ ಉಬ್ಬುತ್ತ ಶಾಲಾ +ವಯಸ್ಸಿನಷ್ಟು ಹೊತ್ತಿಗೆ ಸಾಕಷ್ಟು ದೊಡ್ಡದಾ +ಬಿಟ್ಟಿರುತ್ತದೆ. ಅದು ಬಾಲ್ಕವೆಲ್ಲ ಹಾಗೆಯೆ +ಉಳಿದು ಪ್ರಾಯಕ್ಕೆ ಬಂದ ಮೇಲೆ ಮೆಲ್ಲಮೆಲ್ಲಗ + + +ಚಿಕ್ಕದಾಗುತ್ತ ಹೋಗುತ್ತದೆ. ಬಾಲ್ಯದ +ಟಾನ್ಸಿಲ್ಲುಗಳು ದೊಡ್ಡದಾಗಿರಲು ಕಾರ + + +ವೆಂದಕೆ ಇತರ ಮಕ್ಕಳ ಸಂಪರ್ಕ ಹೆಚ್ಚಾ! +ನಾನಾ ತರದ ಕೋಗಾಣುಗಳಿಗೆ ಮಗು ಗುಃಿ +ಯಾಗುವುದೇ ಇರಬೇಕು. ಮಕ್ಕಳು ಬೆಳೆರ +ನಂತರ ಅನೇಕ ರೋಗಾಣುಗಳಿಗೆ ಶರೀರ +ಸಹಜ ಪ್ರತಿರೋಧ ಶಕ್ತಿಯನ್ನು ಪಡೆಯುವುರ +ರಿಂದ ಮುಂದೆ ಕೋಗನಿಕೋಧ ಕಾರ್ಯದ್ದೇ +ಸಾನ್ಸಿಲ್ಲುಗಳ ಮಹತ್ವ ಗೌಣವಾಗುತ್ತದೆ. + + + + + + + + + + + + + + + + + + + +ಟಾನ್ಸಿಲ್ಲುಗಳಲ್ಲಿ ರೋಗಾಣುಗಳು ಮಿತಿ +ಮೀರಿ ಕೂಡಿಬಿದ್ದು ಅವು ಉಬ್ಬಿದರೆ ಮಾತ್ರ +ಅದು ರೋಗಕ್ಕೆ ಕಾರಣವಾಗಬಲ್ಲದು. ಇಂಥ +ಪ್ರಸಂಗದಲ್ಲಿ ಕೂಡ ಟಾನ್ಸಿಲ್ಲುಗಳನ್ನು ಕತ್ತರಿಸಿ +ಹಾಕುವುದರಿಂದ ಪರಿಸ್ಥಿತಿ ಸುಧಾರಿಸಬಹು +ದೆಂದು ಖಂಡಿತ ಹೇಳಲುಬಾರದು. ಕೆಲ ಡಾಕ್ಟ +ಕರಂತೂ ಟಾನ್ಸಿಲ್‌ ಶಸ್ತ್ರಕ್ರಿಯೆ ನಿರುಪಯೋಗಿ +ಯೆಂದೇ ಹೇಳತೊಡಗಿದ್ದಾರೆ. ಟಾನ್ಸಿಲ್‌ ತೆಗೆದ +ಫಲ ಮಕ್ಕಳಿಗೆ ಆಮೇಲೆ ಶ್ಯಾಸಾಂಗಗಳ ಪೀಡೆ +ಫಡಿಮೆಯಾದಂತೆ ಕಂಡರೆ ಅದು ಶಸ್ತ್ರಕ್ರಿಯೆ +ಯಿಂದಲ್ಲವೆಂದೂ ಮಕ್ಕಳಲ್ಲಿ ಸಹಜವಾಗಿಯೆ +ರೋಗನಿರೋಧಕ ಶಕ್ತಿ ಹೆಚ್ಚುತ್ತ ಹೋಗುವುದ +ಶಿಂದ ಹಾಗೆ ಕಾಣಿಸುತ್ತದೆಂದೂ ಅವರು ಹೇಳು +ತ್ತಾರೆ. ಕೆಲ ಪರಿಶೀಲನೆಗಳು ಇದಕ್ಕೆ ಪುಟ್ಟ +ಕೊಡುತ್ತ ವೆ... ಇಲಿನಾಸ್‌ ವಿಶ ವಿದ್ಯಾಲಯದ +ಫರು ನಡೆಸಿದ ಒಂದು ಪರಿಶೀಲನೆಯಲ್ಲಿ ಟಾನ್ಸಿಲ್‌ +ತೆಗೆದ ಮಕ್ಕಳಿಗೆ ನೆಗಡಿಯಾಗುವುದಾಗಲಿ ಅದರ +ತೀವ್ರತೆಯಾಗಲಿ ಕಡಿಮೆಯಾಗಲಿಲ್ಲೆಂದು ಸಿದ್ಧ +ವಾಯಿತು. ಸಾವಿರಾರು ಹುಡುಗರನ್ನೊಳ +ಗೊಂಡ ಇನ್ನೊಂದು ಪರಿಶೀಲನೆಯಲ್ಲಿ ಟಾನ್ಸಿಲ್‌ +ತೆಗೆಸಿದ ಮಕ್ಕಳ ಆರೋಗ್ಯ ಸುಧಾರಣೆಯಾ +ತೆ ಕಂಡು ಬರಲಿಲ್ಲ. ಟಾನ್ಸಿಲ್‌ ತೆಗೆಸಿದವ +ಫಿಗೂ ತೆಗೆಸಿದವರ್ಟೆ, ೇ ನೆಗಡಿ ಮತ್ತು ಶ್ವಾಸ +'ಕಾರಗಳಾಗುವುದು. ಗೊತ್ತಾಯಿತು. + +|. ಆದರೂ ಕೆಲವೇಳೆ ಶಸ ಸ್ರೃತ್ರಿ ಯೆ ಅಗತ್ಯ ವೆನಿಸ +ಬಹುದು. ಉದಾಹರಣೆಗೆ ಡಕಾಯ್ಗ್‌ ರಾ +ಟಾನ್ಸಿಲ್‌ಗಳು ಉಸಿರಾಡಿಸುವುದಕ್ಕೂ ನುಂಗು +ವುದಕ್���ೂ ಆತಂಕ ಮಾಡಿದಕೆ ಸತತ ರಕ್ಷಕ +ಉಂಗು ರವನ್ನು ಅಂಶತಃ ಕತ್ತರಿಸಿ ಹಾಕುವುದು +ಅಗತ್ಯವೆನಿಸಬಹುದು. + + +ನೊೋಡಬೇಕೆಂದಿದ್ದೆ ನೆ, + + +ಬಾನ್ಸಿಲ್‌ + + +೧೦೩ +ಐದು ಸಕ ಮಕ್ಕಳಿಗೆ ಟಾಸ್ಸಿಲ್‌ +ಶಸ್ತ್ರಕ್ರಿಯೆ ಡಿಸುವುದು "ಳಿತಲ್ಲವೆಂದು + + +೨೫೪ ಡಾಕ್ಟ್ರ ` ಅಭಿಪ್ರಾಯ ಪಡುತ್ತಾ ಕ್ಷೆ +ಕೆಲವಕ್ಕಳು ಓಳೆದಂತೆ ಬಾನ್ಸಿಲ್ಲಿನ ರಿಂಫಾಯ್ಡ್‌ +ರಚನೆಗಳು ಶಸ್ತ್ರಕ್ರಿ ಯಾನಂತರವೂ ಬೆಳೆಯುವು +ದುಂಟು. ಹೀಗಾದರೆ ಶಸ ಸ್ತ್ರೃಕ್ರಿ ಯೆ ಮಾಡಿದ ಸ ಸಳ +ದಲ್ಲಿ ಟಾಕ್ಸಿಲ್ಲುಗಳು ತಾ ಚಿಗುರಿ ತೊಂದರೆ +ಕೊಡುತ್ತವೆ. + +ಅದೇ ಪ್ರಕಾರ ಶಸ್ತ್ರಕ್ರಿಯೆ ಅಗತ್ಯವೆನಿಸಿದಲ್ಲಿ +ಅದನ್ನು ಬಿಟ್ಟು ಆಂಟಿಬಾಯಾಟಿಕ್‌ ಔಷಧಗ- +ಳನ್ನೇ ಅವಲಂಬಿಸುವುದೂ ಹಿತವಲ್ಲ. ಅನೇಕ +ಆಂಟಿಬಾಯಾಟಿಕ್‌ ಔಷಧಗಳು ಎರಡು ಬಾ- +ಯಿಯ ಕತ್ತಿ ಯಂತಿದ್ದು ಅವುಗಳ ಮಿತಿಮೀರಿದ +ಉಪಯೋಗವು ಲಾಭಕ್ಕಿ ಂತ ಹಾನಿಗೇ ಚ; +ವಾಗುತ್ತದೆ. ಅನೇಕ ರ ೯77 ಈ ಔಷ +ಗಳನ್ನು. ಕಾಲ ಕಳೆದಂತೆ ದಕ್ಕಿ ಸಿಕೊಳ್ಳ ಲು ಸ +ಯುತ್ತ. ವೆ. ಶರೀರವೂ ಅದಕ್ಕೆ ಒಗ್ಗಿ ಕನ +ಹುಡು, ಹೀಗೆ ಟಾನ್ಸಿ ಲ್ಲಿನಂಥ 'ಲ ಉಪದ್ರವ +ವನ್ನು ತಡೆಯಲು ಉಪಯೋಗಿಸಿದ ಈ ಔಷಧ +ಗಳು ಮುಂದೆ ಯಾವುದಾದರೂ ಘನರೋಗ +ಬಂದಾಗ ನಿರರ್ಥಕವಾಗಬಹುದು. + + +ಇಂದು ಟಾನ್ಸಿಲ್‌ ಶಸ್ತ್ರಕ್ರಿಯೆ ಬಲು ಸುಕರ +ವಾಗಿದೆ. ಆಸ್ಪತ್ರೆಯಲ್ಲಿ ಒಂದು ದಿನಕ್ಕಿಂತ +ಹಚ್ಚ ಜರಿಸರವ ರಟ ಬೆಳಗ್ಗೆ + +ಸ್ರೃತ್ರಿಯೆಯಾದರೆ ರಾತ್ರಿ ಮನೆಗೆ ಮರಳಬ. +ನ ಸೂಕ್ತ ಪ ಪಥ್ಯಕ್ರಮದಲ್ಲಿದ್ದರೆ ಒಂದು +ವಾರದೊಳಗೆ ಮಗು ಮತ್ತೆ ಶಾಲೆಗೆ ಹೋಗ +ಬಹುದು. ಶಸ್ತ್ರಕ್ರಿಯಾನಂತರ ರಕ್ತ ಹರಿಯು +ವುದು ವಿರಳ; ಹರಿದರೂ ಅಪಾಖಕಾರಿಯಾಗು +ವ್ರದು ಇನ್ನೂ ವಿರಳ, ಜಃ + + +ಅವಳು ದಂತ ವೈದ್ಯನಿಗೆ ಹಲ್ಲು ತೋರಿಸಲು ಬಾಯಿ ತೆರೆದಳು. ಅವನೆಂದ: +“ ಅಷ್ಟು ಅಗಲಕ್ಕೇಕೆ.. ತೆಕೆಯುತ್ತೀ ತಂಗಿ? ನಾನು ಹೊರಗೇ ನಿಂತು ಹಲ್ಲು + + +ಬಿಳಿಗೂದಲ ಬಲೆಯಿಂದ ಬಿಡಿಸಿಕೊಳ್ಳಿರಿ . +| ಯಶಸ್ಸಿನ ಆವರಣದ ಓಳ ಬನ್ನಿ: + + +ಉಪಯೋಗಿಸಿರಿ ನಾಸಾರ್‌ +ಕ್ರ + + +ಬಿಳಿಗೂದಲನ್ನು ಪುನಃ ನಿಮ್ಮ ಸ್ವಾಭಾವಿಕ +ಮಿರುಗುವ ಕಪ್ಪು ಕೂದಲಾ? ಸಿ ವಾಸ್ತಾಲ +ನಿಮ್ಮನ್ನು ಕಿರಿಯರಂತೆ ಕಾಣಿ ಸುವಂತೆ, ಜಾಪಿ +ಸುವಂತೆ, ಅಧಿಕ ಆಕರ್ಷಕವನಾ,ಗಿ ಮಾಡವ- +ದಲ್ಲದೆ, ಹೆಚ್ಚಿನ ಪ ಪ್ರಗತಿಪಥದಲ್ಲಿ ಮುನ್ನ ಡೆಸು + + + + + + + + + + + + + +ಸುವ, ಕೇಶ ಶಕ್ತಿ ನರ್ಧಕ ಮತ್ತು ಪರಿಪೂರ್ಣ + + +ಕೇಶಶೃ೦ಂಗಾರ, ನಾಸ್ಕಾ ಲ ಕೇಶ ಶ್ರೇಮಕ್ಳ +ಒಂದೆ ಆದ ಸಮಗ್ರ ಸೊತ್ರ- + + +ಎಲ್ಲ ಕಮಿಸ್ಟರುಗಳನ್ಲಿ ಮತ್ತು +ದ (" ಅಂಗಡಿಗಳಲ್ಲಿ :ವಿಶೇಷ ತೈಲ +ರೂಪದಲ್ಲಿ ಮತ್ತು ಫೃತರೂಪ +ದಲ್ಲಿ ಕೆಡಿಸಲವಕಾಶವಿಲ್ಲದ +ಸೀಸೆಗಳಲ್ಲಿ ದೊರೆಯುತ ದೆ + + +ತ್ತ "ದೆ. ಒಂದು ಪಾ ಮಾ ಕಪ್ಪು ಕಸದಲ್ಲಿ + + +ಹೈಜೀನಿಕ್‌ ರಿಸರ್ವ ಇನ್‌ಸ್ಟಿಟ್ಯೂಟ ಪೋ. ಆ. ಬ್ಲಾ. 1192, ಮುಂಜೈ. 1. + + +ಡು. + + + + + + + + +ನೀವೆ ಉತ್ತಮ ಟಾನಿಕನ್ನು ಬಯಸುವಿರಾದರೆ + + +“ಭುವನೇಂದ್ರ” +ಅಮೃತ ಪ್ರಾಶ +ವನ್ನೇ ಬಯಸಿರಿ +44400011046 346600. 0110%(��� .01111(04, ಕ +೫80. ೦11100, ಓಗಿ 4101411 5. 1217೩7೩ | + + + + + + + + + + + + + + +“ತ್‌್‌ ಚ್‌ ಕ್‌ ಟ್‌ ್‌್ಸ್‌ ್‌ ್ಮ ್‌ ೪ ೪ ್‌ + + +11081೩0೫ : 0100 : 1308100709 ' +7111110105 356, 3564 855 +ಮುಖ್ಯ ಕಚೇರಿ: ಶಾಬೆ: +| +ತಾಸ ದಿನೆನರಾ ಜುನೆಲರ್‌ ಮಾ +ರು ಗಿ ಊ ಮುಂಗಳೂರು- ೧ + + +ವಿಷ್ಯಾ ಕ್ಕ್‌00ಗ್‌ ಜ್ಕು ನೆಂರ್ಸ್‌ ಜು ಡೈಮಂಡ್‌ ವ್ಯಾ ಪಾರಸ್ಕ ಗು + + + + + + + + + + + +ತಡಿ ತು + + + + + +ಗೆ ಬ ಟು + + +4 5 ೯ +ಪೈಸನ್ಸ್‌ ಕಾಫಿ ಮ್ಯಾನುಫ್ಯಾಕ್ಟರಿಂಗ್‌ ಕೊ (ರಿಜಿಸ್ಟಡ್‌) +ಚಿಕ್ಕಮಗಳೂರು (ಮೈಸೂರ ಸಂಸಾ ನ) + +ಟು +ಸ್ಯ ತಸ: ಅಪೇಕ್ಷೆ ಮೇರೆಗೆ ನಮ್ಮ ಜನಾದರಣೀಯವಾದ + + +ಸನ್‌ ಕಾಥಿ ಹುಡಿಯು + + +ಇದೀಗ ೧೨೦ ಗ್ರಾ ಚ ಜ್ನ ಮಾರಾಟಕ್ಕೆ ಸಿದ್ಧ ವಾಗಿದೆ ಎಂದು ಪ್ರಕಟಿಸಲು +ಸ೦ತೋಷಷಹಡುತ್ತೆ ವೆ. + + +ರಖಂ ವ್ಯಾಪಾರಿಗಳಿಗೆ ಧಾರಾಳ ಕಮಿಶನ್‌ ಕೊಡಲಾಗುವುದು + + +04150ಿ15ೂ ೮೮೯೯೯೫೯ 117೧, ೮೦, (81.01.) +805 80% 10. 13 ೮1111೭44041. + + +(11150170 526 +5401414 + + + + + +ರೈಟಟ ಎಂಬ ಹೆಸರನ್ನು ಸಾಮಾನ್ಯವಾಗಿ +ಎಲ್ಲರೂ ಕೇಳಿರುತ್ತಾರೆ. ಚಿಕ್ಕಂದಿನಲ್ಲಿ ಫೇಳಿದ +ಕಥೆಗಳಲ್ಲಿ ತನ್ನ ಮೇಲೆ ಕುಳಿತವನನ್ನು ಐಲ್ಬಿ +ಬೇಕಲ್ಲಿಗೆ ನಿಮಿಷಾರ್ಧದಲ್ಲಿ ಅಂತರಿಕ್ಷ ಮಾರ್ಗ +ವಾಗಿ ಕರೆದೊಯ್ದುತ್ತಿದ್ದ ಮಾಯಾ ಕಂಬಳಿಯ +ಕಥೆಯೂ ಒಂದಾಗಿರಬಹುದು. ಆದರೆ ನಿಜವಾ +ಗಿಯೂ ರತ್ನಗಳಿರುವ ಕಂಬಳಿಯನ್ನು ನೋಡಿ +ದವಂರಾಗಲಿ ಅಥವಾ ಅಂತರಿಕ್ಷದಲ್ಲಿ ಹಾರುವ +ಕಂಬಳಿಯನ್ನು ಕಂಡವರಾಗಲಿ ಯಾರೂ ಇಲ್ಲ. + +ಆದಕೆ ಒಂದು ಮಾತು---, ಇಂದು ನಾವು +ರತ್ನ ಖಚಿತವಾದ ಕಂಬಳಿಯನ್ನು ಕಾಣುವುದಂತಿ +ರಲ್ಲಿ ಅಂಥ ಕಂಬಳಿಯಿರುವುದನ್ನು ಕೂಡ ಕಲ್ಪಿ +ಸಿಕೊಳ್ಳೆ ಲಾಕೆವಾದರೂ ಒಂದಕ್ಕೊ ಮ್ಮ ರತ್ನ +ವಜ್ರ, ಬಂಟ! ರೇಶಿಮೆ ಜಾಡಿ ಗತ! + + + + + +ಗಿದಿಸ್ತಿ + + +ಅದರ ಬೆಲೆ ೧೦೦ ಕೋಟಿ +ರೂಪಾಯಯವತ್ಪಿತ್ತು. ಆದರೆ + + +ಕಾಲ ಅದನ್ನೂ ಶಬಳಿಸಿತು! + + +ನಿನಿಧ ಮೂಲಗಳಿಂದ + + +ದಲೇ ಹೆಣೆಯಲ್ಪಟ್ಟು ರೂ. ೧೦೦,೦೦,೦೦,೦೦೦ +(ನೂರು ಕೋಟಿ) ರೂಪಾಯಿ ಬೆಲೆಬಾಳುವೆ. +ಕಂಬಳಿಯಿತ್ತೆಂಬುದು ಸಂಪೂರ್ಣ ಸತ್ಯವಾದೆ +ಮಾತು. ಆ ಕಂಬಳಿಯ ಕಥೆಯೆ ಇದು. +ಪರ್ಶಿಯ (ಈಗಿನ ಇರಾಣ)ದ ರಾಜನಾಗಿದ್ದೆ +ಎರಡನೆಯ ಖುಸ್ರು ಈ ಕಂಬಳಿಯನ್ನು ನೇಯಿ +ಸಿದ ಬಹಾದ್ದೂರ. ಇಷ್ಟೊಂದು ಬೆಲೆಬಾಳುವ +ವಜ್ರಾದಿಗಳನ್ನು ಈ ಕಂಬಳಿಯಲ್ಲಿ ಎಲ್ಲಿ ಬೇಕೆಂ- +ದಲ್ಲಿ ತುರುಕಿರಲಿಲ್ಲ. ಅವುಗಳನ್ನು ದೇಶದೆ +ಸಂಸ್ಕೃತಿ, ಜನಜೀವನ ಮುಂತಾದವುಗಳೆ +ಪ್ರತೀಕವಾಗಿ ಬಹು ಹ ಸುಂದರಕೆ +ವಾಗಿ ಹೆಣೆದಿದ್ದರು. ಪರ್ಶಿಯದ ನಿಸರ್ಗರಮ್ಮ +ದೃಶ್ಯ ಗಳು, ಸಂಪತ್ತುಗಳು, ಭಾವನೆಗಳು +(ಕತೆ ತತ್ವ--ಎಲ್ಲವೂ ಆ ಕಂಬಳಿಯಲ್ಲಿ ಈ + + + + + + + + + + + + +ಇಟಂಗಿಲಿ ಅಪ್ರಿಅಣು ರಿತ್ಯಿಗೆಂಬಳಿ + + +ಮುತ್ತುರತ್ನಗಳ ಮೂಲಕ +ದವ. +ಖುಸ್ರು ವೈಭವಪ್ರಿಯನಾಗಿದ್ದ. ಅವನ ಸಭಾ +ಭವನದ ೧೨೧ ಅಡಿ ಪರಿಧಿಯ ಅರ್ಧವರ್ತುಲ +ಒಳಮಾಳಿಗೆಯ ಮೇಲೆ ನೀಲಿ ಹಿನ್ನೆಲೆಯಲ್ಲಿ +ಬಂಗಾರದ ಎಳೆಗಳಿಂದ ರಾಶಿ ಚಕ ಶ್ರೈವನ್ನು ಬರೆ +ದಿತ್ತು. ಆತನ ಸಿಂಹಾಸನ ಬಂಗಾರದ್ದು. ಕರತ +ಕಾಲುಗಳಲ್ಲಿ ನೀಲ- ಪಚ್ಚೆ ಗಳು ಕೂಡಿಸಲ್ಪ ಟ್ಬಿ +ದ್ದವು. ಮೇಲ್ಗ ಡೆ ನೇತಾಡುತ್ತಿ ದ್ದ ರಾ +ಕಿರೀಟದ ಕೆಳಗೆ ಖುಸ್ರು ಸಿಂಹಾಸನದ ಮೇಲೆ +ಕುಳಿತಾಗ ಆ ಎಲ್ಲ ವೈಭವ ಕಣು ಕೋರೈಸ ಸು +ತ್ತಿತ್ತು. ಆದರೆ,ಈ ಗಾ ರತ್ತ ಗಂಬಳಿಯನ್ನು +ರಾಜನ ಎದುರು ಹಾಸಿದಾಗ ಅದರಲ್ಲಿನ ವಜ್ರಾದಿ +ಗಳ ಹೊಳಪು ರಾಜನನ್ನೂ ಅವನ ಬಾನ್‌ +ವನ್ನೂ ತೇಜೋಹೀನರನ್ನಾ ಗಿ. ಮಾಡಿಬಿಡು + + +ಪ್ರತಿಬಿಂಬಿತವಾಗಿ + + +ವೃತ್ಷಗಳಿಂದ ಭರಿತವಾದ ತೋಟ ಹಬ್ಬಿ ತ್ತು. +ನಡನಡುವೆ ಕಾಲುದಾರಿಗಳು, ಅಲ್ಲಲ್ಲಿ ಸ +ಗಳು. ವಜ್ರನಿರ್ಮಿತವಾದ ಎರಡು. ನದಿಗಳು +ಕಂಬಳಿಯನ್ನು ನಾಲ್ಫಾ ಗಗಳಾಗಿ ಮಾಡಿದ್ದ ವು. +ಇವುಗಳ ನಡುವೆ ಜಾ ಅಡಿ ಅತ್ಯಂತ +ಶುಭ್ರವಾದ ಶುದ್ಧ ರೇಶ್ಮೆ ಯ ಪಟ್ಟಿ ಹಾಯ್ದಿತ್ತು. +ನದಿಗಳು ಒಂದನ್ನೊ ಹು ಕತ ತರಸುವನ್ಲಿ "ನಟ್ಟ +ನಡುವೆ ವಜ್ರ ಮಯವಾದ ಒಂದು ಕೊಳ್ಳೆ; ತ +ರಲ್ಲಿ ನಾಲ್ಕು ಸಕ್‌ ತೇಲುತ್ತಿದ್ದವು ವು. ಕಂಬ +ಳಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಪ ಪಚ್ಚೆ ರತ್ನ +ಗಳಿಂದ ರಚಿತವಾದ ಮಹಾ ದೇವದಾರು'ಳು. +ಅವುಗಳ ಮೇಲೆ ಮುತ್ತು ರತ್ನಗಳ, ಹವಳ +ನೀಲಗಳ, ವಜ್ರ- ಮಾಣಿಕಗಳ. ನವಿಲುಗಳು, +ಗಿಣಿಗಳು, ಹಂಸಗಳು. -ನಾನಾ ಬಗೆಯ ಹಕ್ಕಿ +ಗಳು ಕುಳಿತು ಶೋಭಿಸುತ್ತಿದ್ದವು. +ರೇತ್ಮೆ ಮತ್ತು ಮುತ್ತಿನ ಬಿಳಿಯ ಬಣ್ಣ +_ ಶಾಂತಿ ಸತ್‌ಶಿಲದ ಪಾವಿತ್ರ್ಯದ ದ್ಯೋತಕ +ವಾಗಿತ್ತು, ಬಂಗಾರದ ಬಣ್ಣ ಹ + + +ತ್ತಿತ್ತು. +ಕಂಬಳಿಯ ಮೇಲೆ ಹೂಗಿಡಗಳಿಂದ ಫಲ +| +' + + + + + +೧೦೩೭ + + +ಆಡ್ಕತೆಯನ್ನು ಸೂಚಿಸುತ್ತಿತ್ತು. + +ಜನರು ಸಾಯಬಹುದು, ರಾಜರು ಅಳಿಯ +ಬಹುದು, ಆದರೆ ನಿಸರ್ಗ ಮಾತ್ರ ಎಂದೆಂದಿಗೂ +ಸುಂದರವಾಗಿ, ಹಚ್ಚಹಸುರಾಗಿ ಶೋಭಿಸು +ತ್ತಲೇ ಇರುವುದು. ಈ ರತ್ನಗಂಬಳಿಯ ಮೇಲೆ +ಜೀವನದ ನಾನಾ ಸಂಕಟಗಳನ್ನು ಮೀರಿ +ಸದಾ ಸಂತಸದ ವಸಂತ ಮಾಸವೇ ಮೈವೆತ್ತು +ನಿಂತಂತಿತ್ತು. ಈ ಅದ್ಭುತ ವಿಸ್ತಾರದ ಕಂಬ +ಳಿಯ ಮೇಲೆ ಪ್ರ ತ್ರ ಕೆಲವೇ ಇಂಚುಗಳಿಗೊಮ್ಮೆ +ಯಂತೆ ನಸ ನಿಂತಿದ್ದ ಪಚ್ಚೆ ಗಳ ಬಣ್ಣ ತವು +ದಲ್ಲಿ ತಾರುಣ್ಯ, ನಯ ಸಂತೋಷಗಳ +ಅತು ಧತ್ತಮವಾದವು. ಎಂದು ಸಾರುತ್ತಿತ್ತು. +ಕೊನಗೂ ಸತ್ಯಕ್ಕೆ, ಧರ್ಮಕ್ಕೆ, ಒಳಿತಿಗೆ +ವಿಜಯ ಕಟ್ಟಿ ಟ್ರಿದ್ದು, ಎಂಬ ನಂಬಿಗೆಯನ್ನೂ +ಜೀವನದ ಸೊರ ಬವನ್ನೂ ಸಾರುತ್ತಿದ್ದ ತ +ರತ್ತ ಶಗಂಬಳಿಯನ್ನು ಹ “ವಸಂತ ಕಂಬಳಿ, ಥೆ +“ಸ್ವರ್ಗದ ಕಂಬಳಿ” ಎಂದು ಕಕೆಯತೊಡಗಿ +ನರು. + +ಕಂಬಳಿಯ ಸೌಂದರ್ಯ ರಾಜಕೀಯ ಉದ್ದೇ +ಶವೊಂದನ್ನೂ ಸಾಧಿಸುವುದಾಗಿತ್ತು. ಖುಸ್ರುವಿನ +ಈ ಶತಕೋ& ಬೆಲೆಯ ಕಂಬಳಿಯನ್ನು ಕಂಡೊ +ಡನೆಯೆ ಶತ್ರುಗಳು ದಿಗ್ಭ್ರಾಂತರಾಗಿ ಬಿಡುತ್ತಿ +ದ್ಡರು. ಇಕೆ ಬೊಕ್ಕಸ ಕಟ ಸರ್ವರ ಎದುರು +ಪ್ರದರ್ಶಿತವಾಗುವಂತಾಗಿತ್ತು. ಸ +ನಿಷ್ಕರಾಗಿ, ಅನುಕೂಲರಾಗಿ ಇರುವವರಿಗೆಲ್ಲ ಈ +ಕಂಬಳಿಯಲ್ಲಿ ನಿಸರ್ಗದ ಸಂಪತ್ತು ಮತ್ತು +ಸೌಂದರ್ಯ ಮಾತ್ರ ಕಾಣಿಸುತ್ತಿತ್ತು. ಮಾನವನಲ್ಲಿ +ನೆಲೆಗೊಳ್ಳ ಸ” ಸತ್ಯ” -ಶೀಲ-ಸಚ್ಚಾರಿತ್ರ್ಯ +ಗಳೂ ಅವಕ್ಕೆ ಲಭ್ಯವಾಗುವ ಶ್ರೇಯಸ. ಸ +ಜ್ಯ ಹೊಳವಿನಲ್ಲಿ ಅವರಿಗೆ ಗೋಳ ನಾಗ + +ದ್ಡವು. ಆದರೆ ಸ್ಟಾ ಒರ್ಥಪ��ರೂ ರಾಜನ ಅನಿಷ್ಟ +ದ ಚಿಂತಿಸುವಪರೂ ಅದನ್ನು ನೋಡಿದಾಗ +ಅವರಿಗೆ ಅದರಲ್ಲಿ ರಾಜನ ಅಪಾರ ಸ ಪತ್ತು +ಸಾಮರ್ಥ್ಯಗಳ ದರ್ಶನವಾಗಿ ಅವರು ನಡುಗ +ಲಾರಂಭಿಸುತ್ತಿದ್ದೆರು. ರಾಜನನ್ನು *ೆರಳಿಸಿದರೆ + + +೧೦೮ ಕಸ್ತೂರಿ, ಜುಲೈ ೧೯೬೨ + + +ಕೆಬ್ಟೇವು ಎಂದು ಅವರಿಗೆ ಮನವರಿಕೆಯಾಗಿ +ಅವರು ಆ ವಿಚಾರವನ್ನೆ ತ್ಯಜಿಸುವಂತಾಗುತ್ತಿತ್ತು. + +ಇಂಥ ಅತ್ಯಧಿಕ ಬೆಲೆಯ ಕಂಬಳಿಗೆ ಬೇಕಾದ +ಸಾಮಗ್ರಿಗಳನ್ನು ಸಂಗ್ರಹಿಸಿದ ರೀತಿಯೂ +ಸುತೂಹಲಕಾರಿಯಾಗಿದೆ. ಖುಸ್ರು ಅವನ್ನು +ಎರಡು ವಿಧದಲ್ಲಿ ಸಂಪಾದಿಸಿದ. ಪ್ರಜೆಗಳು ಅವ +ನಿಗೆ ತಮ್ಮ ಭಕ್ತಿಯ ಕಾಣಿಕೆಯೆಂದು, ಕೃತಜ್ಞ +ತೆಯ ದ್ಯೋತಕವೆಂದು ಆಗಾಗ ಬೆಲೆಯುಳ್ಳ +ವಸ್ತುಗಳನ್ನು ಕೊಡುತ್ತಿದ್ದರು. ಅವನ ಸಾಮಂ +ತರು. ಕೂಡ ಮುತ್ತು-ರತ್ನಾದಿಗಳ ಕಾಣಿಕೆ +ಯನ್ನು ಅರ್ಪಿಸುತ್ತಿದ್ದರು. + +ಶ್ರೇಷ್ಠ ಕಲಾವಿದರಾದ ನೇಕಾರರು ರಾಜನಲ್ಲಿ +ಶೇಖರವಾಗಿದ್ದ ಈ ಮುತ್ತುರತ್ನಗಳು, ಚೀನದಿಂದ +ಇದಕ್ಕಾಗಿಯೇ ತರಿಸಿದ ರೇಶ್ಮೆ ಬಚ್ಚಿಗಳನ್ನು ತೆಗೆ +ದುಕೊಂಡು ಅದನ್ನು ಭವ್ಯ ಕಂಬಳಿಯನ್ನಾಗಿ +ನೇಯ್ದರು. ಅದರಲ್ಲಿಯ ಪ್ರತಿಯೊಂದು ಏಳೆ, +ಗಂಟು, ಸುಳಿವು ಕಲಾದೃಷ್ಟಿಯಿಂದ ಪರಿಪೂರ್ಣ +ವಾಗಿತ್ತು. ಮುತ್ತಿನ ರಭಾಲರಿಯ ಅಂಚನ್ನು +ಬಿಟ್ಟೀ ಕಂಬಳಿ ೧೧೫ ಅಡಿ ಅಗಲವಾಗಿತ್ತು. + +*ಂಬಳಿಯನ್ನು. ಕಂಡ ಸಹಸ್ರಗಟ್ಟಲ ಜನ +ಆಶ್ಚರ್ಯಚಕಿತರಾಗಿಬಿಟ್ಟಿರು. ಕಂಬಳಿಯಲ್ಲಿ +ಮಂತ್ರಶಕ್ತಿಯಿದೆ. ಎಂದು ಜನ ಅನ್ನತೊಡಗಿ +ದರು. ಪರ್ಶಿಯನ್‌ ಸ್ವರ್ಗದ ಪ್ರತೀಕವಾಗಿ +ಬಿಟ್ಟಿತು ಈ ಶಕಂಬಳಿ. ಗೋಡೆಗಳಿಂದಾವೃ +ತವಾದ ತೋಟದ ಚಿತ್ರ, ದೇಶದ ಧಾರ್ಮಿಕ +ಪ್ರಮುಖನಾದ ರಾಜ ತನ್ನ ಪ್ರಜೆಗಳನ್ನು ಸನ್ಮಾ- +ರ್ಗದಲ್ಲಿ ನಡೆಸಿಕೊಂಡು ಹೋಗಲು ಬದ್ಧನಾಗಿ +ರುವನೆಂಬುದರ ದ್ಯೋತಕವಾಗಿತ್ತು. + +ಆದರೆ ಆ ನಂತರದ ಜನರಿಗೆ ಈ ಕಂಬಳಿಯ +ಆಧ್ಯಾತ್ಮಿತ, ಭಾವನಾತ್ಮಕ ಅಥವಾ ಕಲಾತ್ಮಕ +ಬೆಲೆ ಅನಿಸದಂತಾಗತೊಡಗಿತು. ಇರಾಣದಲ್ಲಿ +ಸಾರ್ಯತ್ರಿಕ ಉತ್ಸವದ ಯತುವಾದ ವಸಂತ +ಯತುವಿನ ಛಾಯೆಯನ್ನು ಕೂಡ ಇವರು ಕಾಣ +ದಾದರು. ಅವರ ಧನಲಾಲಸೆಯ ಕಂಗಳಿಗೆ ಆ + + + + + +೦ + + +ಈ ತಿಂಗಳು ಹಾಗೂ +ಪ್ರತೀ ತಿಂಗಳು + + +ಛಿ ದಿನ ಬಡ್ಡಿ ಉಚಿತ + + +ಕೆನರಾ ಬ್ಯಾಂಕಿನಲ್ಲಿರುವ ನಿಮ +ಸೇವಿಂಗ್ಸ್‌ ಖಾತೆಗೆ ತಿಂಗಳ 6 ನೇ +ತಾರೀಖನೊಳಗೆ ಜಮಾ ಮಾಡಿದ +ಹಣದ ಮೇಲೆಯೂ, 1 ನೇ ತಾರೀಖ +ನಿಂದಲೇ ಬಡ್ಡಿ ದೊರೆಯುವುದು. +ಅಷ್ಟಲ್ಲದೇ, ಪ್ರತಿ ತಿಂಗಳು ನಿಮ್ಮ +ಖಾತೆಯಲ್ಲಿ ನಿರಂತರವಾಗಿರುವ ಅಶ್ಯ +ಧಿಕ ಮೊತ್ತದ ಮೇಲೆ ಬಡ್ಡಿ ಲೆಕ್ಕ +ಮಾಡಲಾಗುವುದು. ಮತ್ತು ವರ್ಷಕ್ಕೆ +ಎರಡು ಬಾರಿ- ಅಂದರೆ ಜೂನ್‌ 30 +ಮತ್ತು ಡಿಸೆಂಬರ 31 ರಂದು ನಿಮ್ಮ +ಖಾತೆಗೆ ಜಮಾ ಮಾಡಲಾಗುವುದು. + + +ನಿಮ್ಮು ಉಳಿತಾಯವು + + +ವರ್ಷಕ್ಕೆ ಶೇ. ಬ. ರಷ್ಟು + + +ಬಡ್ಡಿ ಸಂಪಾದಿಸುವುದೆಂಬುದು +ನಿಮಗೆ ತಿಳಿದಿರಲಿ. + + +ಕ್ರಮವಾಗಿ ಕೆನರಾ ಬ್ಯಾಂಕಿನಲ್ಲಿ +ಉಳಿಸಿರಿ. + + +ನ +ಖರೆಂ +ಬ್ಯಾಂಕ್‌ ಲಿಮಿಟೆಡ್‌ +ಸ್ಥಾಪನೆ : 1906 +ಸಮಗ್ರ ಸೇವೆ. +ಸಂಪೂರ್ಣ ಭದ್ರತೆ + + +ಮುತ್ತು ರತ್ನಗಳಲ್ಲಿ ವ್ಯಕ್ತವಾದ ಸಾಂಕೇತಿಕ 1 + + + + + + + + + + + +ಭಾವಗಳು, ದರ್ಶನಗಳು ಕಾಣಿಸುವ ಬದಲು +ಅವುಗಳ ವ್ಯಾವಹಾರಿಕ ಬೆಲೆಯ ಅಂಕೆಯೆ +ಹೆಚ್ಚು ಆಕರ್ಷಕವಾಯಿತು. + +ಖುಸ್ರುವಿನ ಮರಣಾನಂತರದಲ್ಲಿ ಅವನ ಮಗ +ರಾಷ್ಟ್ರದ ಸಂಪತ್ತಿನಲ್ಲಿ ಬಹುಭಾಗವನ್ನು ಪೋಲು +ವೆಚ್ಚ ಮಾಡಿಬಿಟ್ಟ. ಆ ಮೇಲೆ ಕ್ರಿ. ಶ. ೬೪೨ +ರಲ್ಲಿ ಪರ್ಶಿಯವನ್ನು ಗೆದ್ದುಕೊಂಡ ಅರಬರು +ಅವನಿಂದ ಅಳಿದುಳಿದ ಸಂಪತ್ತನ್ನೂ ದೋಚಿ +ಕೊಂಡರು. ಹಸಿದ ಕ್ರೂರ ಮೃಗಗಳಂತೆ +' ಅವರು ಈ ದಿವ್ಯ-ಭವ್ಯ ಅಮಾಲ್ಯ ರತ್ನಗಂಬ +ಳಿಯ ಮೇಲೆ ಎರಗಿದರು. ಅದರಲ್ಲಿನ ರತ್ನಾದಿ +ಗಳನ್ನು ತೆಗೆದುಕೊಳ್ಳಲು ಅದನ್ನು ಹರಿದು ಚಿಂದಿ +ಚಿಂದಿ ಮಾಡಿದರು. ಕುಂಬಾರನಿಗೆ ವರುಷ್ಠ +ದೊಣ್ಣೆಗೆ ನಿಮಿಷವೆಂದಾಗಿ ಹೋಯಿತು ಕಂಬ +ಳಿಯ ಅವಸ್ಥೆ. ಖಲಿ(ಫ ಉಮರ ಅದರ ಐದರ. +ಲ್ರೊಂದಂಶವನ್ನು ತೆಗೆದುಕೊಂಡ. ಇನ್ನೊಂದು + + + + + +ಹೈದರಾಬಾದ್‌ ಏ.ಪಿ. + + +ಕಿರಿಯರ ಒಗಟಿ + + +1. ಪ್ರಸಂಚದ ಜನಸಂಖ್ಯೆ ಎಷ್ಟು? +2. ಯಾವ ಸಿಹಿತಿಂಡಿಗಳು ಹಣಕ್ಕೆ ಉತಮ + + +ಜು ಇೀಣ (೧ 0% ಯ +೨೫ಡ೮ನ೮೩ 3೧೮೫ ಎಣ ಯ - ಎಸಿ ಂಗಣ + + +ಜಲಜ ಯಲ * ಬಣಬಣ ಯಾ ಯಂ '2 + + +ದಿ ನೈರುೂವಮ್‌ ಶುಗರ್‌ ಫ್ಯಾಕ್ಟರಿ ಲಿಮಿಟಿಜ್‌ + + +ಇರಾಣಿನ ಅಪ್ರತಿಮ ರತ್ನಗಂಬಳಿ 9 + + +ತುಂಡು ಪ್ರವಾದಿ ಮಹಮ್ಮದರ ಅಳಿಯ ಅಲಿಗೆ +ಹೋಯಿತು. ಸಹಸ್ರಾರು ಸೈನಿಕರು, ಅವರ +ನಾಯಕರು ಒಂದೊಂದು `ತುಂಡಿಗಾಗಿ ಇಷ್ಟು +ಸಿಕ್ಕರೆ ಮುಂದಿನ ಜೀವಮಾನವನ್ನೆ ಲ್ಲಐಷಾರಾಮ +ದಿಂದ ಕಳೆಯಬಹುದು ಎಂದು ಗುದ್ಮಾಡಿದರು. +ಸಾಮಾನ್ಯ ಸೈನಿಕನೊಬ್ಬನಿಗೆ ಸಿಕ್ಕಿದ ತುಣುಕೇ +ಬಗದಾದ ಪೇಟಿಯಲ್ಲಿ ರೂ. ೧೫,೦೦೦ +ಬೆಲೆ ತಂದಿತು. ಪರ್ಶಿಯದ ಒಕ್ಕಟ್ಟಿನ ಸಮೃ +ದ್ಮಿಯ ಸಂಕೇತ ನಾಶವಾಗಿಹೋಯಿತು. +ಕಟ್ಟುಕಥೆಯೊಂದನ್ನು ನಿಜವಾಗಿ ಮಾಡಿದ್ದ +ಈ ರತ್ನಗಂಬಳಿಯ ಒಂದು ತುಣುಕು, ಒಂದು +ಎಳೆ ಕೂಡ ಈಗಿಲ್ಲ. ಈ ಕಂಬಳಿಯ ಜೀವ +ಮಾನದಲ್ಲಿ ಅದರ ಸೌಂದರ್ಯದಿಂದ ನೇಕಾ +ರರು ಸ್ಪೂರ್ತಿ ಪಡೆದರು. ಕಲಾವಿದರು, ಇತಿ +ಹಾಸಕಾರರು ಅದರ ಭವ್ಯತೆಗೆ ಮಾರು +ಹೋದರು. ತತ್ತ್ವೃಜ್ಞಾನಿಗಳಿಗೆ ಮಾತ್ರ ಅದರ + + + + + + + + + +ಇ ಶಂ +ಕ್‌ ಪ್ರತಿಫಲ + + +ಕೊಡುತ್ತವೆ? + + + + + + + + +"೧೧% €೯ '[ +ಕಿಂ + + + + + + + +೧೧೦ ಕಸ್ತೂರಿ, ಜುಲೈ ೧೯೬೨ + + +ಸತ್ವವಿಂದಿಗೂ ಸೌಂದರ್ಯ ಮತ್ತು ಒಳ್ಳೆಯತ ಸತ್ಯವನ್ನು, ತನ್ನ ಅಸಿ ತ್ವ ಕಾಲದಲ್ಲಿ ಜೀವನದ +` ಎವಿ ಗೌ + +ನದ ಸಾಂಕೇತಿಕ ರೂಪದಲ್ಲಿ ಗೋಚರಿಸುತ್ತಿದೆ. ಸೌಂದರ್ಯಾದಿಗಳನ್ನು ಸಾಂಕೇತಿಕವಾಗಿ ತೋರಿ + +ಒಳ್ಳೆಯದೇ ಇರಲಿ, ಕೆಟ್ಟದ್ದೇ ಇರಲಿ, ಒಂದಿ ಸುತ್ತಿದ್ದ ಈ ರತ್ನಗಂಬಳಿ ತನ್ನ ನಾಶದ ಮೂಲಕ + + +ಲ್ಲೊಂದು ದಿನ ಅದಕ್ಕೂ ಕೊನೆಯಿದೆ ಎಂಬ ತೋರಿಸಿತು. ಹಃ + + +ನಿಚಿತ್ರ ಜಾಹಿರಾತುಗಳು! +ನೀವು ಜಾಹೀರಾತುಗಳಲ್ಲಿ ನಿವಿಧ ಬಗೆಯುವನ್ನು ನೋಡಿರಬಹುದು. ಆದರೆ + + +ಈಗ ಮುಂದೆ ಹಕೇಳಹೊರಬರುವ ವಿಚಿತ್ರ ಜಾಹಿರಾತುಗಳ ಬಗ್ಗೆ ಖಂಡಿತ +ನಿಮಗೆ ತಿಳಿದಿರಲಿಕ್ಕಿಲ್ಲ: + + +ಅಮೇರಿಕಾದ ಸೇಂಟ್‌ ಲೂಯಿ ಎಂಬಲ್ಲಿ ��ೃತ್ತಪತ್ರಿಕೆ ಮಾರುವ ಬೆಡ್‌ +ಗಾರ್ಲಿ ಎಂಬಾತ ತನ್ನ ಅಂಗಡಿಯ ಮುಂದೆ ಒಂದು ಬೋರ್ಡು ತೂಗಂಹಾಕಿ ಅದ +ರಲ್ಲಿ-- “ನನ್ನಲ್ಲಿ ವೃತ್ತಪತ್ರಿಕೆ ಕೊಂಡವರಿಗೆ “ಥ್ಯಾಂಕ್‌ ಯು ಎಂದು ನಾನು +ಕೇಳಲು ತಪ್ಪಿದರೆ ೨೫ ಡಾಲರ್‌ ಕೊಡುವೆನು? ಎಂದಿತ್ತು. ಅಲ್ಲಿಯ ವರೆಗೆ ಪ್ರತಿ +ದಿನ ಮುನ್ನೂರು ಪತ್ರಿಕೆ ಖರ್ಚಾಗುತ್ತಿದ್ದರೆ ಈಗ ೮೦೦ ಪತ್ರಿಕೆಗೆ ಅವನ ವ್ಯಾಪಾರ +ಏರಿತು. ಅದರೂ ಸಹ ಆತ “ಥ್ಯಾಂಕ್‌ ಯು? ಎಂದು ಹೇಳುವುದನ್ನು ಎಂದೂ +ಮರೆಯಲಿಲ್ಲ. + + +ಇನ್ನೊಬ್ಬ ಸೆಕೆಂಡ್‌ಹ್ಯಾಂಡ್‌ ಕಾರಿನ ವ್ಯಾಪಾರಿ ಒಂದು ಬೋರ್ಡು ತೂಗು +ಹಾಕಿ, ಅದರಲ್ಲಿ “ನಾಲ್ಕು ಚಕ್ಕನಿರುವ ಯಾವುದರ ಜೊತೆಗೇ ಆಗಲಿ ೫೦ ಪೌಂಡು +ಕೊಡುವವರಿಗೆ ಒಂದು ಕಾರು ಕೊಡಲಾಗುವುದು. ಎಂದು ಬರೆದಿದ್ದ. ಆದರೆ +ಆ ಬೋರ್ಡನ್ನು ತೂಗುಹಾಕಿದ ಸ್ವಲ್ಪ ಸಮಯದಲ್ಲಿಯೇ ತೆಗೆದುಹಾಕಿದ. ಏಕೆಂ- +ದರೆ ಒಬ್ಬಾತ (81೦೯ 5810) ನೀರು ಗಡ್ಡೆಯ ಮೇಲೆ ಜಾರುವ ಹಾವಿಗೆ + + +ಹಾಗೂ ೫೦ ಪೌಂ. ಕೊಟ್ಟು ಕಾರು ತೆಗೆದುಕೊಂಡು ಹೋದ! + + +ಮತ್ತೊಬ್ಬ ವ್ಯಾಪಾರಿ ಒಂದು ಕಾರಿಗೆ ೩೫ ಪೌಂ. ಬೆಲೆ ಇಟ್ಟು ಅದನ್ನು +ಕೊಳ್ಳುವವರಿಗೆ, ಇರುವ ಒಂದು ಮಗುವಿಗೆ ೩! ಪೌಂ. ನಂತೆ ರಿಯಾಯಿತಿ +ತೋರಿಸುವುದಾಗಿ ಜಾಹಿರಾತು ವನಾಡಿದ. ಸ್ವಲ್ಪ ಹೊತ್ತಿನಲ್ಲಿಯೇ ಒಬ್ಬಾತ ತನ್ನ +ಹತ್ತು ಮಕ್ಕಳ ಜನನ ದಾಖಲೆಯೊಂದಿಗೆ, ಮಕ್ಕಳನ್ನೂ ಕರೆದುಕೊಂಡು ವ್ಯಾಪಾ +ರಿಯ ಬಳಿ ಬಂದು ಕಾರನ್ನು ಪುಕ್ಕಟಿ ತೆಗೆದುಕೊಂಡುಹೋದ! + +ಪೂರ್ವ ಲಂಡನ್‌ನ ಹೋಟೆಲ್‌ ಮಾಲೀಕ ಸಾಲ ಕೊಡುವುದನ್ನು ನಿಲ್ಲಿಸಬೇ. +ಕೆಂದು ಒಂದು ಜಾಹಿರಾತು ವರಾಡಿದ. ಅದರಲ್ಲಿ “ಸಾಲ ಬೇಕಾದವರು 6೦ ಕ್ಕಿಂತ +ಹೆಚ್ಚು ವಯಸ್ಸಾಗಿದ್ದು ಆಂತಹವರ) ತಮ್ಮ ತಂದೆ ಅಥವಾ ತಾಯಿಯನ್ನು +ಜೊತೆಗೆ ಕರೆದು ತರಬೇಕು? ಎಂದಿತ್ತು. + + +4 ಇ +ಎ ್‌ ಂದಿಂಾ ಸ್ರ್ರಿಯ + + + + + + + + + +ಸ್ವ | +ಗ ಸಳ ಟು '್ಕ ಸ +ಗ ಕ್ಸ ಹ 111. ! ್ಯ' + + + + + + + + + + + + + + + + +(ಟ್ಟ ಸೈ +ಕ ಸ್ಕಿ “4 | ಸ +ಶಿ | ೬11) + + +ಗ + + +ಜಾ + + + + + + + + + + +॥ ತ ಚ +'ಂ ಗಟಟ ಛ್‌ ಆಟಂ: 1. +1-11 (11 11 +ಗ್ಗ] “111 1, " +11!!! ವ + + + + + + + + +| ಲ (| 811 "' ೆ | ಸ್ಟ ್ಗ + +1! 11 ತೆ | 1 1 "್ಲಿ + +1 (11, ಚ ಟು 11 1 [ 1 + +!1|| ಗ್ತೆ 11 1 11 ಹ 1 + +1 1 ರ್ಜ 1 ಸ + +2 ಸ 1. (೪ ( ಟೆ ಕ್ಲ + +11 ॥ | 1 ಗ +1 + +ಟೆ (1 1೫ + + + + + + + + + + + + + +| 11 + +(1 ಗ + +ಗ. 11 + +ಸ |, ಸ ಆ +61 + + +ಸ ಕ ೯ + + + + + +ನ್ಯೂಯಾರ್ಕಿನಿಂದ ಮಾಸ್ಕೋಗೆ ಪಾದಯಾತ್ರೆ + + +ಗಾಂಧೀಜಿಯ ಸತ್ಯ-ಅಸಿಂಸೆ-ನಿಶ್ವಪ್ರೇಮ ತತ್ತ್ವ್ಯಗಳಿಂದ + + +ಪ್ರಭಾವಿತರಾದವರು + + +ಜಗತ್ತಿನಲ್ಲೆಲ್ಲ ಇದ್ದಾರೆ. ಅಮೇರಿಕದಲ್ಲಿರುವ ಇಂಥ ಕೆಲ ನಿಷ್ಠಾವಂತರು ಪ್ರಪಂಚ +ನಿನಾಶಕಾರಿ ಯುದ್ಧದತ್ತ ಧಾವಿಸುತ್ತಿರುವ ಇಂದಿನ ಜಗತ್ತಿಗೆ ಈ ತತ್ತ್ವಗಳನ್ನು ತಿಳಿಸಿ +ಶಾಂತಿಸ್ಥಾಪನೆಗಾಗಿ ಯತ್ನಿಸಲೆಂದು ನ್ಯೂಯಾರ್ಕ್‌ನಿಂದ ಮಾಸ್ಕೋ ವರೆಗೆ ಕೈಕೊಂಡ +೬೫೦೦ ಮೈಲುಗಳ ಪಾದಯಾತ್ರೆಯ ಹೃದಯಂಗಮ ವರ್ಣನೆ ಇಲ್ಲದೆ. + + +ಹೊ ಎಪ್ರಿಲ್‌ ತಿಂಗಳಲ್ಲಿ ಈಸ್ಟರ್‌ +ರವಿವಾರದ ದಿನ ಚಿಕಾಗೊ ಥಿಯೊಲಾಜಿಕಲ್‌ +ಸೆಮಿನರಿ ಚರ್ಚಿನಲ್ಲಿ ಇಪ್ಪತ್ತೈದು ವರ್ಷದ ಬೀ +ಬರ್ನೆಟ್‌ ಮತ್ತು ಮೂವತ್ತೈದು ವರ್ಷದ +ಸ್ಕಾಟ್‌ ಹೆರಿಕ್‌ರ "ನಿವಾಹ ಡ್‌ ಅತ್ಯಂತ +ನಿರಾಡ: ಬರವಾಗ ಜರುಗಿದ: ಈ ಮದುವೆಯ + +ಸುದ್ದಿ ನ್ಯೂಯಾರ್ಸ್‌ ಸಿಟಿ ಮತ್ತು ಚಿಕಾಗೋ +ಎನ ಪತ್ರಿಕೆಗಳಲ್ಲಿ ಒಂದು ನಾಲ್ಕು ಸಾಲುಗಳಲ್ಲಿ +ಪ್ರಕಟವಾಯಿತು. ಹೀಗಿದ್ದರೂ ಇದು ಅತ್ಯಂತ +ಅಪೂರ್ವವಾದ ವಿವಾಹವಾಗಿತ್ತೆನ್ನುವುದರಲ್ಲಿ +ಸಂಶಯವೇ ಇಲ್ಲ. + +ಬೀ ಬರ್ನೆಓ್‌ ನಾರ್ತ್‌ ಕೆರೊಲಿನಾದ ಒಬ್ಬ +ರೈತನ ಮಗಳು. ಹನ್ನೊಂದು ಮಕ್ಕ ಳಲ್ಲಿ ಆರನೆ +ಕಾದ ಇವಳು ತನ್ನ ಬಾಲ ನನ್ನಲ್ಲ ಹೊಲ +ಮನೆಯ *ೆಲಸದಲ್ಲಿ ಕಳೆದಿದ್ದ ಇಲ + +೧೭೫೮ ರಲ್ಲಿ ಅಮೇರಿಕಕ್ಕೆ ಬಂದು ನೆಲೆಸಿ +ಸಮೃದ್ಧ ನ ಒಂದು ಕುಟುಂಬದಲ್ಲಿ ಜನಿಸಿ +ತ ಸ್ಕಾ ಟಾ ಹೆರಿಕ್‌. ತಂದೆಗೆ ಇವನೂಬ್ಬ ನೇ +ಮಗ. "ನ್ಯೂಯಾರ್ಕ್‌ ನಗರದಲ್ಲಿದ್ದ ತಮ್ಮ +ಸುಂದರವಾದ, ಅತ್ಯಾಧುನಿಕ ರೀತಿಯಲ್ಲಿ ಸಜ್ಜು +ಗೊಳಿಸಲ್ಪ ಟ್ಟ ಮನೆಯಲ್ಲಿ ಸ್ಕಾ ಟ್‌ ಬೆಳೆದಿದ್ದ. + +ಮು ಇವರಿಬ್ಬ ರ ಲಗ್ನ ಶ್ರೀಮಂತ ವರ +ಮತ್ತು ಬಡ ಕನ್ನಿಯರಲ್ಲಿ ನಡೆದ ಮದುವೆ +ಎಂದು ಅಪರೂಪವಾಗಿರದೆ ಅದಕ್ಕೆ ಬೇರೆಯೆ + + +ಒಂದು ಕಾರಣವಿದೆ. ಮಾಸ್ಕೋಕ್ಕೆ ಕೈಕೊಂಡ +ಪಾದಯಾತ್ರೆಯ ಪಥಶದಲ್ಲಿ ಸೇರಿದ್ದ ಇವರು:ಪರ +ಸ್ಪರ ಆಕರ್ಷಿಸಲ್ಪಟ್ಟಿವರಾಗಿ ಮದುವೆಯಾದರು +ಎಂಬುದೇ ಇದರಲ್ಲಿನ ವಿಶೇಷವಾಗಿದೆ. + +ಹೆರಿಕ್‌ ಕುಟುಂಬದವರೆಲ್ಲ ಮಹಾತ್ಮಾಗಾಂಧಿ +ಯವರ ತತ್ತ್ವಗಳಿಂದ ಪ್ರಭಾವಿತರಾದವರು. +ಯುದ್ಧ ಮತ್ತುಅತ್ಯಾಚಾರಗಳಿಗೆ ಅಹಿಂಸಾತ್ಮಕ +ಪ್ರತಿಭಟನೆಯೊಂದೇ. ಯೋಗ್ಯವಾದ ನೈತಿಕ +ಮಾರ್ಗವೆಂದೂ ಪರಮಾಣುಯುಗದ ಸಮಸ್ಯೆಗೆ +ಅದೊಂದೇ ವ್ಯಾವಹಾರಿಕವಾದ ಪರಿಹಾರ +ವೆಂದೂ ಇವರೆಲ್ಲ ನಂಬುತ್ತಾರೆ. + +೧೯೬೦ ರಲ್ಲಿ ಅಹಿಂಸಾತ್ಮಕ ಕಾರ್ಕಾಚರಣೆಯ +ಸಮಿತಿಯ ರಾಷ್ಟ್ರ ಯ ಕಾರ್ಯದರ್ಶಿ ಬ್ರಾಡ್‌ +ಪೋರ್ಡ್‌ ರ್‌ ಎಂಬವರು, ಶಾಂತಿಗಾಗಿ +ಪ್ರಾರ್ಥಿಸಿಕೊಳ್ಳಿ ಲು. ನಿಶೃಸ್ತ್ರೀಕರಣದ ಮಹಿಮೆ +ಯನ್ನು ಪ್ರಚುರಪ ಡಿಸಲು ಮತ್ತು ಗಾಂಧೀಜಿಯ +ಅಹಿಂಸಾ ಸಂದೇಶವನ್ನು ಬೀರಲು ಸಾನ್‌ ಫ್ರಾ- +ನ್ಸಿಸ್ಕೊ ದಿಂದ ಮಾಸ್ಕೊ ದವರೆಗೆ ಪಾದಯಾತ್ರೆ +ಕ್ಸ ಕೊಳ್ಳ ಲಿರುವ ತಮ, ನ್ನು ಕೂಡಿಕೊಳ್ಳೆ ಲು +ಸಯಂಸೇ ೇವಶರು ಮುಂದೆ ಜಾಹಿ ಸಾರ್ಯ +ಜನಿಕ ಬಿನ್ನಹ ಮಾಡಿಕೊಂಡರು. + +ಸ್ಕಾಟ್‌ ಹೆರಿಕ್‌ ಮತ್ತು ಬೀ ಬರ್ನೆಟ್‌ರು +ತಮ್ಮ ತಮ್ಮ ಭಿನ್ನ ಜಗತ್ತುಗಳಿಂದ ಬ್ರಾಡ್‌ +ಪೋರ್ಡ್‌ರ ಕರೆಗೆ ಓಗೊಟ್ಟು ಮಾಸ್ಕೋಕ್ಕೆ + + +5ರೆ84 ಬುಕ!” ನಿಂದ + + +೧೧ + + +ತ್‌ + + + + + +ನ್ಯೂಯಾರ್ಕಿನಿಂದ ಮಾಸ್ಯೋಗೆ ಪಾದಯಾತ್ರೆ + + +ಪಾದಯಾತ್ರೆ ಕೈಕೊಳ್ಳಲು ಸಿದ್ಧರಾದ ಇಪ್ಪ- +ತ್ತಾರು ಜನ ಶಾಂತಿವಾದಿಗಳ ಪಥಕವನ್ನು ಸೇರಿ +ಫೊಂಡರು. ಈ ಪಥಕದವರು ತಮ್ಮ ಜೀವನದ +ಎಂಟು ತಿಂಗಳ ಕಾಲವನ್ನು ಈ ಅಪೂರ್ವಕಾರ್ಯ +ಕ್ಕಾಗಿ ಮೀಸಲಾಗಿರಿಸಿದ್ದರು. ಈ ಗುಂಪೆ ೬೦೦ +ಮೈಲು ಹಾದಿಯನ್ನು ಕ್ರಮಿಸುವಷ್ಟರಲ್ಲಿ ಸ್ಕಾಟ್‌ +" ಮತ್ತು ಬೀ ಪ್ರೇಮಪಾಶದಲ್ಲಿ ಸಿಲುಕಿಕೊಂಡರು. + +ಸ್ಕಾಟ್‌ ಹೆರಿಕ್‌ ಆರಡಿ ಎತ್ತ���ದ ಬಲಿಷ್ಠ +ಆಳು. ಶ್ರೀಮಂತನಾದ ಈತನೇನೂ ಪ್ರೇಯಸಿ +ಗಾಗಿ ಶಾಂತಿವಾದಿಗಳ ಇಂಥ ತಂಡದಲ್ಲಿ ಅರಸ +ಬೇಕಾಗಿರಲಿಲ್ಲ: ಹತ್ತು ವರ್ಷಗಳಿಂದಲೂ ಆತ +ತನ್ನನ್ನು ಬಲೆಯಲ್ಲಿ ಹಾಕಿಕೊಳ್ಳಲು ಪ್ರಯತ್ನಿ +ಸುತ್ತಿದ್ದ ವಿವಾಹೇಚ್ಛು ಕನೈಯರ ಮತ್ತು +ಅವರ ತಾಯಂದಿರ ಗತ್ತುಗಳಿಂದ ತನ್ನನ್ನು +ಕಾಪಾಡಿಕೊಂಡು ಬಂದಿದ್ದ. ಆತ ಶಾಂತಿವಾದಿ +ಗಳ ಈ ಪಾದಯಾತ್ರೆಯನ್ನು ಕೂಡಿಕೊಂಡಿದ್ದು +ಹೆಂಡತಿಯನ್ನು ಹುಡುಕುವುದಕ್ಕಾಗಿರದೆ ಲ್ಲ +“ ನ್ನೊಂದು ಮಹತ್ಕಾರ್ಯ ಸಾಧನೆಗಾಗಿ---ಮಾನವ +ಜೀವಿತದ ಸುಖ ಭವಿತವೈ ಸಾಧನೆಗಾಗಿ.- +ಆಗಿತ್ತು. + +ನ್ಯೂಯಾರ್ಕಿನ ಖಾಸಗಿ ಶಾಲೆಯೊಂದರಲ್ಲಿ +ವಿದ್ಯಾಭ್ಯಾಸ ಮಾಡಿದ ಸ್ಕಾಟನು ಪರ್ಲ್‌ +ಹಾರ್ಬರಿನ ಘಟನೆ ಮತ್ತು ದ್ವಿತೀಯ ಮಹಾ +ಯುದ್ಧದ ಪರಿಣಾಮವಾಗಿ ನೌಕಾದಲದ ಸಮ +. ವಸ್ತ್ರಧರಿಸಿ ಶಿಕ್ಷಣವನ್ನು ಮುಂದೆ ಸಾಗಿಸುವಂತಾ +ಯಿತು. ೧೯೪೫ ರ ಬೇಸಿಗೆಯ ಆರಂಭದಲ್ಲಿ +ಅವನಿಗೆ ಅಸಾಧ್ಯ ತಲೆನೋವು. ಬರಲಾರಂಭಿ +ಸಿತು. ಈತನ ಮಿದುಳಲ್ಲಿ ಹುಣ್ಣಾಗುತ್ತಿದೆ +ಯೇನೂ ಎಂದು ಶಂಕಿಸಿದ ನೌಕಾ ಆಸ್ಪತ್ರಿಯ +ವರು ಇವನನ್ನು ಚಿಕಿತ್ಸೆಗಾಗಿ ಲೆಥ್ಸೈೆಡಾ ನೌಕಾ +ಆಸ್ಪತ್ರಿಗೆ ಸೇರಿಸಿದರು. + +ಸ್ಕಾಟ್‌ ಈ ಆಸ್ಪತ್ರಿಯಲ್ಲಿದ್ದಾಗಲೇ ಹಿಕೊ +ಶಿಮಾ ಮತ್ತು ನಾಗಾಸಾಕಿಗಳ ಮೇಲೆ ಪರ +ಮಾಣು ಬಾಂಬುಗಳು ಬಿದ್ದವು. ಅನೇಕ ಅಮೇ +ರಿಕನ್ನರಂತೆ ಸ್ಕಾಟ್‌ ಕೂಡ, “ ಅಬ್ಬಾ! ಎಂಥ +1: 6-15 + + +೧೧ಕ್ಮಿ + + +ಭೀಕರ ಸಂಗತಿಯಿದು!” ಎಂದು ಯೋಚಿಸಿದೆ. +ಮುಂದೊಂದು ವರ್ಷವನ್ನು ಆತ ಕ್ಯಾಲಿಫೋ +ರ್ನಿಯದ ಸಮುದ್ರ ತೀರ ಮತ್ತು ಪರ್ವತ ಪ್ರದೇ + + +ಶಗಳಲ್ಲಿ ಪ್ರವಾಸ ಮಾಡುತ್ತ *5ಳೆದ. +“ನಾನು ಅಸ್ವಸ್ಥ ಚಿತ್ತನಾಗಿದ್ದೆ. ಏನು ಮಾಡ- + + +ಬೇಕೆಂದೇ ತಿಳಿಯುತ್ತಿರಲಿಲ್ಲ. ಮೊದಲಿನಿಂದಲೂ +ಸಂಗೀತಪ್ರಿಯನಾಗಿದ್ದೆ. ಸುಲಭದಲ್ಲಿ ಯಾರಿಗೂ +ಪ್ರವೇಶ ಸಿಗದ ನ್ಯೂಯಾರ್ಕಿನ ಜ್ಯುಲಿಯರ್ಡ್‌ +ಸಂಗೀತ ಶಾಲೆಯನ್ನು ಸೇರಿದೆ. ಆದರೆ ಒಂದು +ದಿನ ಇದ್ದಕ್ಕಿದ್ದಂತೆ ಶಾಲೆಗೆ ಹೋಗುವ ಬದಲು +ಆಸ್ಟ್ರೇಲಿಯಕ್ಕೆ ಹೋಗಿಬಿಟ್ಟೆ, ಏಕೋ ಏನೋ +ಬೇಕೊಂದು ವಾತಾವರಣ ನನಗೆ ಬೇಕು ಎಂದ +ನಿಸಿತು” ಎಂದು, ಸ್ಕಾಟ್‌ ತನ್ನ ಆ ದಿನಗಳನ್ನು +ಕುರಿತು ಹೇಳುತ್ತಾನೆ. + +ಅವನಿಗೆ, ಇಷ್ಟರಲ್ಲೆ ತನ್ನ ಅಜ್ಜ- ಅಜ್ಜಿಯ +ರಿಂದ ಒಂದಿಷ್ಟು ಆಸ್ತಿ ಸಿಕ್ಕಿತ್ತು. ಆದರೆ ಆತ +ಅದನ್ನು ಮುಟ್ಟಲಿಲ್ಲ. ಆಸ್ಟ್ರೇಲಿಯದಲ್ಲಿ ಆತೆ +ಬಂದಿಳಿದಾಗ ಅವನ ಬಳಿ ಕೇವಲ ೧೦೦ ಡಾಲ +ರುಗಳಿದ್ದವು. ಆಸ್ಟ್ರೇಲಿಯದಲ್ಲಿದ್ದ ಒಂದೂವರೆ +ವರ್ಷ ಕಾಲದಲ್ಲಿ ಆತ ಕಬ್ಬಿನ ತೋಟದಲ್ಲಿ + + +' ಕೂಲಿಯಾಗಿ, ಕಬ್ಬಿಣ ಗಣಿಯಲ್ಲಿ ಕೂಲಿಯಾಗಿ, + + +ಒಂದು ಖಾನಾವಳಿಯಲ್ಲಿ ಅಡಿಗೆಯವನಾಗಿ +ಕೆಲಸ ಮಾಡಿದ. “ಸತ್ಯದ ಬೆಳಕನ್ನು ನಿರೀಕ್ಷಿಸು +ತ್ತಿದ್ದ ನನಗೆ ಅದು ಇನ್ನೂ ದೂರ ದೂರವೇ +ಇರುವಂತೆ ಕಾಣುತ್ತಿತ್ತು. ನಾನು ಸಿಡ್ನೆಯಿಂದ +ಸಿಂಗಾಪುರಕ್ಕೆ, ಅಲ್ಲಿಂದ ಸಿಲೋನ್‌, ಮುಂದೆ +ಮಾರ್ಸೆಲಿಸ್‌ ಮತ್ತು ೮ೆ ಹಾವ್ರೆಗೆ ಹಡಗಿನಲ್ಲಿ +ಪ್ರಯಾಣ ಮಾಡಿದೆ. ಈ ಪ್ರವಾಸ ಸಮಯದ +ಯುಗಯುಗದ ಮಹಾನ್‌ ಚಿಂತಕರ ಪುಸ್ತಕ +ಗಳನ್ನು ಓದಿದೆ. ಲೆ ಹಾವ್ರೆಯನ್ನು ತಲುಪಿದಾಗ +ನನ್ನಲ್ಲಿ ಕುರುಡು ಕಾಸೂ ಇರಲಿಲ್ಲ. ರೇಲ್ವೆ +ಸ್ಟೇಶನ್ನಿನಲ್ಲಿ ಬೀಡು ಬಿಟ್ಟಿದ್ದ ಕಂಗಾಲರ +ಗುಂಪನ್ನು ಸೇರಿಕೊಂಡೆ. ಬೆಳಗಿನ ಜಾವ ನಾ +ಗಂಟಿಗೆ ಪೋಲೀಸರು ಬಂದು ನಮ್ಮನ್ನಲ್ಲಿಂದ +ಓಡಿಸಿದರು. + + +೧೧೪ + + +“ ನ್ಯೂಯಾರ್ಕಿಗೆ ಮರಳಿದ ಮೇಲೆ ಮೆಟ್ರೊ +ಪಾಲಿಟ್‌” ಆರ್ಟ್ಸ್‌ ಮ್ಯೂಜಿಯಮ್ಮಿನಲ್ಲಿ ನಾಕಾ +ಹಿಡಿದೆ. ಇಷ್ಟರಲ್ಲಿ ನನ್ನ ಮನದಲ್ಲಿ ಅನೇಕಾ +ನೇಕ | ಟ್‌ ರೂಪುಗೊಳ್ಳುತ್ತಿದ್ದವು. ಷು +ಜಗತ್ತಿನಲ್ಲಿ ಮಾನವನಲ್ಲಿಯ ಸಹೋದರ ಭಾವ +ವೊಂದೇ ಸರ್ವಮಾನ್ಯ ಸತ್ಯವೆಂದು ನನಗನಿಸ +ತೊಡಗಿತ್ತು. ಪ್ರತಿಯೊಬ್ಬ ಧಾರ್ಮಿಕ ಧುರೀಣ-- +ಭಗತ ತ್ತ ಸುಧಾರಿಸಲು ಸಹಾಯ ಮಾಡಿರುವ + +ಪ್ರತಿಯೊಬ್ಬ ನೂ- ಒಂದಲ್ಲ ಒಂದು ವಿಧದಲ್ಲಿ +ನಮಗೆ ಪಠಸ ಸ್ಪರರನ್ನು ದ್ರೀತಿಸ ಸಲು ಪರಸ್ಪರರ +ಸುಖಕ್ಕಾಗಿ ಹೆಣಗಲು ಉಪದೇಶಿಸಿದ್ದಾನೆ. +ಹಾಗಿದ್ದರೂ ಮೂರು ಸಾವಿರ ವರ್ಷಗಳಿಂದಲೂ +ಈ ಜಗತ್ತು ದ್ವೇಷ, ಹತ್ಯೆ ಮತ್ತು ಯುದ್ಧ ಗಳ +ಮೂಲಕ ತನ್ನ ಸಮಸ್ಯೆಗಳನ್ನು ಪರಿಹರಿಸಿ +ಕೊಳ್ಳಲು ಯತ್ನಿಸುತ್ತ ಬಂದಿದೆ.” + +ಅಲ್ಲಿ ಮ್ಯೂಜಿಯಮ್ಮಿನಲ್ಲಿ ಧೂಳು ಕೊಡ +ಹುವ ಗರಿಯ ಗುಂಚವನ್ನು ಹಿಡಿದು ನಿಂತಿದ್ದಂತೆ +ಸ್ಕಾಟ್‌ನಿಗೆ ಯಾವುದೊ ಯುದ್ಧದ ಕರೆ ಬಂದಂತ +ನಿಸಿತಂತೆ. ಆತ ಹೇಳುತ್ತಾನೆ:. “ ಗಾಂಧೀ +ಜಿಯ ತಂತ್ರಗಳನ್ನು ಪ್ರಯೋಗಿಸಿ ನೋಡು +ತ್ತಿದ್ದ ಕೆಲ ಚಿಕ್ಕ ಚಿಕ್ಕ ತಂಡಗಳು ಅಮೇರಿಕಾ +ದಲ್ಲಿ 'ಾಹಿಬರು. ನನನ ಗೊತ್ತಿತ್ತು. ಸೈನ್ಯದ +ಟ ಟ್ರಕ್ಳುಗಳ ಹಾದಿಯಲ್ಲಿ ಮಲಗಿಕೊಳ್ಳುವುದು, +ವೈಟ್‌ಹಾಸಿನ ಬೇಲಿಯ ತಂತಿಗೆ ತಮ ನ್ನ್ನ +ಕಟ್ಟ ಕೊಳ್ಳು ವುದು, ಸೆರೆಮನೆಗೆ ಹೋಗಿ, ಅಲ್ಲಿ +ಆರತ "ಮುಷ ಷ್ಕ ರ ಹೂಡುವುದು ಮುಂತಾದ +ಹುಚ್ಚು ಜಟ? ಕಾರ್ಯಗಳನ್ನ ವರು ಮಾಡು +ತ್ತಿದ್ದಾ ಜ್ಯಂದು ನನಗನಿಸುತ್ತಿತ್ತು. ಆದರೂ ಈ +ಜನರನ್ನು ಭೆಟ್ಟಿ ಯಾಗಬೇಕೆಂಬ ಕುತೂಹಲ +ನನ್ನಲ್ಲಿತ್ತು. ಅಹಿಂಸಾತ್ಮ ಷ್ಟ ಕಾರ್ಯಾಚರಣೆಯ +ಸಮಿತಿಯೊಂದು ವಾಶಿಂಗ 'ಸ್ನನಲ್ಲಿ ಶಾಂತಿಗಾಗಿ +ಮತಪ್ರದರ್ಶನ ನಡೆಸ ರಿಡೆ ಎಂಬ ಸುದ್ದಿಯನ್ನು +ಬತ ನನಗೆ ಹೇಳಿದಾಗ ನಾನಲ್ಲಿಗೆ ಹೋದೆ. + +“ ಅದೇನೂ ಹೇಳಿಕೊಳ್ಳುವಂಥ ಕೆಲಸವೆನಿಸ +ಲಿಲ್ಲ. ಆ ಜನ ಪಿಕೆಟಿಂಗ್‌ ಮಾಡುತ್ತಿದ್ದರು. + + +"ನಿಮ್ಮ + + +ಕಸ್ತೂರಿ, ಜುಲೈ ೧೯೬೨ + + +ಪೆಂಟಾಗಾನ್‌ದ (ಅಮೇರಿಕದ ಸೈನ್ಯ ಕೇಂದ್ರ) +ಸುತ್ತಲು ಸಾಮೂಹಿಕ ಕಾವಲು ನಡೆಸಿದ್ದರು. +ಅವರ ಸಂದೇಶ ಆಚೆ ಕಡೆ ತಲುಪಿತಾದರೂ +ಅವರ ಕಾರ್ಯ ಪರಿಣಾಮಕಾರಿಯಾಗಿದೆಯೆ ಇಲ್ಲವೆ +ಎಂದು ತಿಳಿಯುವಂತಿರಲಿಲ್ಲ. ಪತ್ರಿಕೆಗಳಲ್ಲಿ, +ಟಿಲಿಎಜನ್‌ನಲ್ಲಿ.ಅವರ ಬಗ್ಗೆ ಸಾಕಷ್ಟು ಪ್ರಚಾರ +ವಾಗುತ್ತಿತ್ತು. + +“ವಾಶಿಂಗ್ಬನ್ನಿನಲ್ಲಿ ನಾನು ಭೆಟ್ಟಿಯಾದ ಶಾಂತಿ +ವಾದಿಗಳಲ್ಲಿ ಹೆಚ್ಚಿನವರು ಸುಶಿಕ್ಷಿತರೂ ನಿಷ್ಕಾ +ವಂತರೂ, ಬುದ್ಧಿವಂತರೂ ಆಗಿದ್ದರು. ಜೀವ +ಮಾನವೆಲ್ಲ ಶಾಂತಿಗಾಗಿ ದುಡಿದ ರೆವಕಿಂಡ್‌ +ಎ. ಜೆ. ಮಸ್ತೆ, ಹಿಂದೆ ಸಿನೇಟ್‌ ಸ ದಸ್ಕರಾಗಿದ್ದೆ +ವಿಲಿಯಂ ಮೇಯರರ ಮಗ ಕಾರ್ಲ್‌ ಮೇಯರ್‌, +ಮೆಡಿಕಲ್‌ ರಿಸರ್ಚ್‌ ಇಂಜಿನಿಯರರಾದ ಬ್ರಾಡ್‌ +ಫೋರ್ಡ್‌ ಲಿಟ್ಲ್‌ ಮುಂತಾದವರು ಈ ಶಾಂತಿ +ವಾದಿಗಳಲ್ಲಿದ್ದರು. + +ಈ ಮತಪ್ರದರ್ಶನ ಮುಗಿದ ಮೇಲೆ ನಾನು +ಬ್ರಾಡ್‌ಫೋರ್ಡ್‌ ಲಿಟ್ಲ್‌ ನನ್ನು ಭೆಟ್ಟಿಯಾಗಿ +ಭೆಟ್ಟಿಯಾದದ್ದು ಸಂತೋಷ. ಆದರೆ +ನಿಮ್ಮ ಮತಪ್ರದರ್ಶನ ನನಗೇನನ್ನೂ ನಂಬಿಕೆ +ಮಾಡಿಕೊಡಲಿಲ್ಲ' ಎಂದೆ. ಅವನು ಮುಗು- +ಭ್ನತ್ಕು "ನಾನು ಅಂಥ ಪ್ರಯತ್ನವನ್ನೆ ಮಾಡ +ಲಿಲ್ಲ. ನೀವು ಕಾರ್ಯ ಮಾಡಬೇಕಾದ ಸಮಯ +ಬಂದಾಗ ಯಾವುದೂ ನಿಮ್ಮನ್ನು ತಡೆಯದು, +ಹೆದರಿಕೆಯಿಂದ ಜೀವ ಹೋಗುವ, ಬೇನೆಯಿಂದ +ಏಳಲಾರದ ಪ್ರಸಂಗವಿದ್ದರೂ ನೀವು ಅಲ್ಲಿ ಶಾಂತಿ +ವಾದಿಗಳ ರಣರಂಗದಲ್ಲಿ (ಈ ಸಬ್ದಪ್ರಯೋಗ +ಕ್ಕಾಗಿ ಕ್ಷಮೆಯಿರಲಿ) ಧುಮುಕುವಿರಿ' ಎಂದನು. + +“ ನಾವು ಪರಸ್ಪರರನ್ನು ಬೀಳ್ಕೊಂಡೆವು. +ಮತ್ತೆ ಅವನನ್ನು ಭೆಟ್ಟಿಯಾಗುವೆನೆಂಬ ಕಲ್ಪನೆ +ಕೂಡ ನನಗಿರಲಿಲ್ಲ. ನಾನು ಮರಳಿ ನ್ಯೂಯಾ- +ರ್ಕಿಗೆ ಬಂದಾಗ ವಿಮಾನ ದಾಳಿ ಸಾಧನೆ ನಡೆ +ಯಲಿದೆಯೆಂದು ತಿಳಿಯಿತು. ನನಗದರಲ್ಲಿ +ಮಹತ್ವ ಕಾಣಿಸಲಿಲ್ಲ. ನಾನು ಅದನ್ನು ಮರೆತೇ + +ಬಿಟ್ಟಿ ಎನ್ನ ಬಹುದು. ವಿಮಾನ ದಾಳಿಯ ಕಹಳೆ + + + + + + + + +ಸ ದಿನವಿಡೀ ಉಳಿಯುತ್ತದೆ. + + +ಸವ೯£ತ್ರ ಸುಂದರ (ಪ್ರೀಯಕ ಪರಂಪಕಾಗತ +ಸುಂದರ್ಯಸುಧನ... + + + + + +ಹ ಗ. ಆಡಿಗ ಲಗಾಗಾರರಾ ರಾ ಸಲ + + +ಲ್ಲ ಬೇ +ರ ಸ್‌ + + +ಅನುಪಮ ಶುದ್ಧತೆ ಹಾಗೂ ಸುಮೃಕೆ + + +ಪ್ರಾತಃಕಾಲದಲ್ಲಿ--ಹಿಮಕಣ ತೊಳೆದ ಕುಸುಮದಳದಂತೆ ಶುದ್ಧ ಹಾಗೂ +ಸೌಮ್ಯವಾದ, ಸರ್ವತ್ರ ಸುಂದರಿಯರ ಪರಂಪರಾಗತ ಸೌಂದರ್ಯ ಸಾಧನವಾದ, +ಪಿಯರ್ಸ್‌ನ ಸಮಾಗವು. ಮೊದಲು ಸೌಮ್ಯ ಪಿಯರ್ಸ್‌ ಸೋಪಿನಿಂದ... +ಫ್ಲಿಸರಿನ್‌ ಇರುವ, ಪಾರದರ್ಶ ಕವಾಡ, ದಜುನ + +ಮಕ್ಕಳ ಕೋಮಲ ಚರ್ಮ ಕ್ಯೂ +ಒಳ್ಳೆಯದಾದ ಸೋಪಿನಿಂದ--ಸ್ನಾನ! +ಸ್ನಾನಾನಂತರ ಸುಗಂಧಮಯವಾದ, +ಕೋಮಲವಾದ ಪಿಯರ್ಸ್‌ ಟಾಲ್ಯಮ +ಪೌಡರಿನ ಮೃದು ಸ್ಪರ್ಶ...ಇದರಿಂದ +ನಿಮ್ಮ ಲ್ಲಿ ಮುಂಜಾನೆಯ ನವೋಲ್ಲಾಸ + + + + + +೫17, 5-50 81% ಓಂಮುಸ್ಮಾಲ್‌ ವರ್‌ ಓನಿ ಅನಗಿಂದೆ ನ. ಊಟ್‌ ಎಫ್‌. ಹಿಮಸ್‌॥ ವಮಭಿತ್‌, + + + + + + + +`ಏ + + +೧೧೬ + + +ಊದಿದಾಗ ನಾನು ಹೊರಗಡೆಯಲ್ಲಿದ್ದೆ. ''ಸುತ್ತ +ಮುತ್ತಲಿನ ಎಲ್ಲರೂ ರಕ್ಷಣೆಯ ಸ್ಥಾನಗಳತ್ತ +ಓಡಿದರು. ಏಕೊ ಏನೊ ನನ್ನ ಕಾಲುಗಳು +ಚಲಿಸಲೇ `ಇಲ್ಲ. ಪೋಲೀಸನೊಬ್ಬ ಮೆಲ್ಲಗೆ +ನನ್ನನ್ನು ನೂಕಿ "ಇದು ವಿಮಾನ ದಾಳಿ ಸಾಧನೆ. +ಅಲ್ಲಿ ಕೆಳಗಡೆ ಓಡು' ಎಂದ. + +«ಪ್ರ ಕಾರ್ಯದ ಮೂರ್ಬತನ ಮತ್ತು ಅಮಾ +ನುಷತನ ತಟ್ಟ ನೆ ನನಗರಿವಾಯಿತು. ನಾನಂದೆ: +"ಹೆಗ್ಗೆ ಇಡಿ ನಾನು ಆ ತಗ್ಗಿ ನಲ್ಲಿ ಅಡಗುವು +ದಿಲ್ಲ. ಶಾಂತಿ ಬೇಕು ಎನ್ನುತ್ತ | ರೀತಿ ನಾವು +ಯುದ್ಧ ಸಿದ್ಧ ತೆ. ಮಾಡುತ್ತಿರುವಾಗ ನಮ್ಮ ಲ +ರಶಿಯನ್ನ ಡಿ ಹೇಗೆ ವಿಶ್ವಾ ಸವಿಡಬೇಕು? ಲು +ಯನ್ನ ಸ ಹೀಗೆಯೆ ಮಾಡುವುದನ್ನು ಕಂಡರೆ +ನಿಮ್ಮವೆ ಮ್ಳ ನಡುಗದೆ? ನಾವೀಗ ಮಾಡುತ��ತಿರುವು +ಗಾ ನಮ್ಮ ಮೇಲೆ ಮೊದಲು ಗುಂಡು +ಹಾರಿಸುವುದು ಒಳ್ಳೆಯದು ಎಂದು ಅವರು +ಯೋಚಿಸುವಂತೆ ಮಾಡುತ್ತಿಲ್ಲವೆ? + +“ಆದಕೆ ಅದರಿಂದ ಪ್ರಯೋಜನವೇನೂ ಆಗ +ಲಿಲ್ಲ. ಕಾಯದೆ ಮುರಿದದ್ದ ಕ್ಕಾಗಿ ನನಗೆ ಐದು +ದಿನಗಳ ಶಿಕ್ಷೆಯಾಯಿತು. ಜೀರಿನಲ್ಲಿ ನಾನು +ಥೋರೂನ ಪುಸ್ತಕಗಳನ್ನೋದಿದೆ. "ಗು ಲಾಮ +ವ್ಯಾಪಾರಕ್ಕೆ ಆಶ್ರ ಯವಿತ್ತಿದ್ದ ಸರಕಾರಸ್ಕೆ ಕರ +ನೊಡಲು ನಿರಾಕರಿಸಿ ಆತ ೧೮೪೬ ರಲ್ಲಿ ಕ +ಕಂಡಿದ್ದ. ಆಗ ಅವನ ಮಿತ್ರ ರಾಲ್ಫ್‌ ವಾಲ್ದೊ +ಎಮರ್ಸನ್‌ ಅವನ ಭಚ್ಟಿಗೆ. ಬಂದು " ಹಶಿ: +ನಿನ್ನಂಥ ಸಂಭಾವಿತ ಗೃ ಜಸ್ಟ ಇಲ್ಲಿ ಜೇಲಿನಲ್ಲಿ +ಏನು ಮಾಡುತ್ತಿರುವೆ?' ಸತಾ ಕೇಳಿದ. ಆದರೆ +ಥೊರೊ " ನಿಜವಾಗಿ ಈ ಪ್ರ ಪ್ರಶ್ನೆ ನಾನು ಇಲ್ಲಿ ಏನು +ಮಾಡುತ್ತಿದ್ದೇನೆ ಎಂಟರ ನೀನು ಹೂರಗೆ +ಏನು ಮಾಡುತ್ತಿ ರುವೆ ಎಂದು ಇರಬೇಕು' ಎಂದ. +ಇದನ್ನೋದುತ್ತಿದ್ದಂತೆ ನನಗೆ ನಗೆ ಬಂತು.” + + +ಜೇಲಿನಿಂದ ಬಿಡುಗಡೆ ಹೊಂದಿದ ಮೇಲೆ +ಸ್ಟಾಟ್‌ ಒಂದು ದೋಣಿಯನ್ನು ಕೊಂಡು + + +ಸತು +ಮುದ್ರ. ತೀರ ಪ್ರದೇಶಗಳಲ್ಲಿದ್ದ ತನ್ನ ನೆಂಟ + + +ಕಸ್ತೂರಿ, ಜುಲೈ ೧೯೬೨ + + + + + + + + + + + + + + + + + + + + + + +ರಿಷ್ಟರನ್ನು ಭೆಟ್ಟಿಯಾಗುತ್ತ, ಮನದಲ್ಲೆ ವಿಚಾ +ಮಾಡುತ್ತ ಕಾಲ ಕಳೆದ. + +ಅಮೇರಿಕದ ನೌಕಾಪಡೆ ಅತ್ಯಾಧುನಿಕ ಅಸ್ತ +ಗಳುಳ್ಳೆ ಒಂದು ಸಬ್‌ಮರೀನನ್ನು ತಯಾರಿಸಿತ್ತು. +ಅದರ ಪರ್ಯಟನ ಪ್ರಾರಂಭೋತ್ಸವ ನ್ಯೂ +ಗ ಲ್ಲಿ ಜರುಗಲಿತ್ತು. ಅಹಿಂಸಾತ್ಮ + +ರ್ಯಾಚರಣೆಯ ಸಮಿತಿ ಆ ಸಂದಕೃದಲ್ಲಿ ಮತ + +ಸಗಳ ಜು! ದೋಣಿಗಳುಳ್ಳೆ +ಸ್ವಯಂಸೇವಕರಿಗಾಗಿ ಕಕೆ ಇತ್ತಿತು. ಸಾ +ತನ್ನ ದೋಣಿಗ್ಗೆ"ಸತ್ಯಾಗ್ರಹ' ಎಂದು ಹೆಸರಿಟ್ಟಿ. +ತನ್ನ ದೋಣಿಯ ಮುಖ್ಯ ಹಾಯಿಯ ಮೇ +"ಶಸ್ತ್ರಾಸೆ ಸ್ಪರ್ಧೆಯನ್ನು ನಿನ್ಲಿಸಿರಿ' ಐ +ಅಕ್ಷರಗಳನ್ನು ಬರೆಯಿಸಿ ತನ್ನ ದೋಣಿಯ +ನ್ಯೂ ಲಂಡನ್‌ ಬಂದರದಲ್ಲಿಕಸುತ್ತಾ ಡಿಸಿದ. +`ಈ ಹೊತ್ತಿಗೆ ಬ್ರಾಡ್‌ಫೋರ್ಡ್‌ ಲಿಟ್ಡ್‌ +ಅಹಿಂಸಾತ್ಮಕ ಕ್ವಿ ಕ್ರಿಯಾ ಸಮಿತಿಯ ರಾಷ್ಟ್ರೀಯ +ಕಾರ್ಯರ್ದ್ಶಿಯಾಗಿದ್ದನು. ಜಕಾಗೊ ವಿಶ. +ವಿದ್ಯಾಲಯ (ಮತ್ತು ಅರ್ಲ್‌ಹ್ಯಾಮ್‌ ಕಾಲೇ +ಜಿನ ಪದವೀಧರನಾಗಿದ್ದ ಈತ ಮಾಸ್ಕೋ +ವಕೆಗೆ ಶಾಂತಿ ಪ್ರಚಾರದ ಪಾದಯಾತ್ರೆಯ +ಹಂಚಿಕೆ ಹಾಕಿದ್ದನು. + +ನಾಲ್ಕಾರು ಸಲ ಚರ್ಚೆ ಮಾಡಿದ ನಂತ +ಆತ ಈ ಪಾದಯಾತ್ರೆಯ ಮಹತ್ವ ವನ್ನೂ ಉಪ +ಯುಕ್ತತೆಯನ್ನೂ ಸ್ಕಾಟ್‌ನಿಗೆ ಹಾಡೊರ: ಅ +ರಿಬ್ಬರೂ ಸಾನ್‌ ೯ .ಫ್ರಾಫ್ಸಿಸ್ಕೋಗೆ - ತೆರಳಿ +ಯಾತ್ರೆಯನ್ನು ಸಂಘಟಿಸತೊಡಗಿದರು. ಆಕೆ +ಆರು 'ವಾರಗಳೂಳಗಾಗಿ ೬೦೦ ಕ್ಕಿಂತ ಹೆಚು +ಸ್ವಯಂಸೇವಕರಿಂದ ಶತ ಬಂದವು +ಆದಕೆ ೬,೫೦೦ ಮೈ ಲುಗಳ ಈ ಪ್ರವಾಸವನ್ನು +ಕಾಲ್ನಡಿಗೆಯಲ್ಲೇ ಹಾಸ ವಿಚಾರ ತಿಳೆ +ಜೂ ಇವರಲ್ಲಿ ಬಹಳಷ ಸೆ ಜನ ಹಿಂದೆ ಸಃ +ದರು. ಕೆಲವರನ್ನು ತೀರ ಚಿಕ್ಕ ವರಿಂದು, ಕೆಲಐ +ರನ್ನು ತೀರ ವೃದ್ಧ ದು ತೀ + +ಒಂದು ತ್‌ ಪ್ರಚಾರಕ ತಂಡದ +ಮಾಡೆಲ್‌ ಎಂದು ಕೆಲಸ ಮಾಡುತ್ತ ತಿಂಗಳಿ; + + +ಛು + + +0 + + + + + + + + + + + + + + + + + + + + + + + + + +ಐ,೫೦೦ ಡಾಲರುಗಳನ್ನು ಗಳಿಸುತ್��ಿದ್ದ. ೨೫ +ವರ್ಷ ಪ್ರಾಯವ ಬೀ ಬರ್ನೆಟ್‌ಳ ಅರ್ಜಿ +ಸ್ನೀಕೃತವಾಯಿತು. + +ಶ್ರ 'ಉಶಮಾತ್ರ ಯ ಬಗೆ, ಬೀ ಗಿದ್ದ ಕಲ್ಪನೆ +“ಯೇ ಬೇರೆಯಾಗಿತ್ತು. “ನಾನು ಅರ್ಜಿ ಮಾಡಿ +'ಕೊಂಡಾಗ ನಾವೆಷ್ಟು ದೂರ ನಡೆಯಲಿದ್ದೇವೆ +' ಎಂಬುದು ನನಗೆ ತಿಳಿದಿರಲಿಲ್ಲ. ಕೆಲವು ವಾರಗಳ +' ಫಕೆಗೆ ಮಾತ್ರ ಈ, ಯಾತ್ರೆಯೊಡನಿರಬೇಕು +. ಎಂದು ಯೋಚಿಸಿದ್ದೆ. ಚಿಕಾಗೋನಲ್ಲಿ ಒಂದು +ಫೇಲಸದ ಕರಾರಿಗೂ (ಸಹಿ ಹಾಕಿದ್ದೆ. ಆದರೆ +ಸ್ಕಾಟ್‌ನ ಭೆಟ್ಟಿಯಾದಾಗ ನನ್ನ ಮನಸ್ಸು ಬದ +. ಲಾಗಿಬಿಟ್ಟಿತು. + +“ನಾನವನನ್ನು ಮೊದಲ ಬಾರಿ ಕಂಡಾಗ ಆತ +`ಒಂದು ಪೆಟ್ಟಿಗೆಯ ಮೇಲೆ ನಿಂತುಕೊಂಡು +ಭಾಷಣ ಮಾಡುತ್ತಿದ್ದ. ಪ್ರಥಮ ನೋಟಕ್ಕೇ +ನಾನವನ ಪ್ರೇಮದಲ್ಲಿ ಸಿಲುಕಿದೆ. ಆತನ ಸೌಂದ +'ರ್ಯಕ್ಕೇನೂ ನಾನು ಮುಗ್ಕಳಾಗಲಿಲ್ಲ. ಅವನು +ಶ್ರೀಮಂತ ಎಂದೂ ನನಗೆ ಯಾರೂ ಹೇಳಿರ +“ಲಿಲ್ಲ. ಆದರೆ ಅದೇಕೊ ಈತನೇ ನನ್ನ ಜೀವನ +ಸಂಗಾತಿ ಎಂದು ನನಗೆ ಅವನನ್ನು ಕಂಡ +ಕೂಡಲೇ ನಂಬಿಕೆಯಾಗಿ ಹೋಯಿತು.” + +ಬೀ ಪ್ರಯತ್ನಪಟ್ಟು ಸಾಧ್ಯವಾದಾಗಲೆಲ್ಲ +ಸ್ಕಾ ನ ಬಳಿಯೇ ಇದ್ದುಕೊಂಡು ನಡೆಯ +ತೊಡಗಿದಳು. ತನ ವೃತ್ತಾಂತ ಹೇಳಿದಳು. +ಹಿಂದೆ ಯುದ್ಧದಲ್ಲಿ ಸಕಸ ಜರ್ಮನ್‌ ಸೆ ಸೈನಿ +ಹರು ತಮ ತೊಲದಲ್ಲಿ ಕೆಲಸ ಮಾಡಲು ಬರು +ತ್ತಾರೆ ತ ತಂದೆ ಹೇಳುತ್ತಿ ದ್ಮಾ ಗ ತನಗೆಷ್ಟು +'ಭಯವಾಗುತ್ತಿತ್ತೆಂದು, ಅವಳು ಸಾ ಟ್‌ನಿಗೆ +ಹೇಳಿದಳು. + +“ನಮಗೆ ಹೊಲದ ಕೆಲಸಕ್ಕೆ ಜನ ಬೇಕಾ +ಗಿದ್ದರು. ಆದರೆ ಕೆಲಸ ಕ್ರೈ ಬಂದಿದ್ದ ಈ ಜನ +ನಾಬ್ಬಗಳು, ಕೊಮೆಲ್ಲನ ಆಫ್ರಿ ಕಾ "ಕಾಪ್ಸ್‌ ನ +(ಕರ ಯೋಧರು ಎಂದು ಕೇಳಿದ್ದೆ. ಹೆ ಜನ +ಷೋ ನಿರಪರಾಧಿಗಳನ್ನು ಹಿಂಸಿಸಿರಬೇಕು. +1 ಅಪ್ಪನ ಬಳಿ ಬಂದೂಕಿದೆ ಎಂಬ ಮಾತು + + +ನ್ಯೂಯಾರ್ಕಿ ನಿಂದ ಮಾಸ್ಯೋಗೆ ಪಾದಯಾತ್ರೆ + + +೧೧೭ + + +ನನಗೆ. ಈ ಪರಿಸ್ಥಿತಿಯಲ್ಲಿ ಸಂತೋಷಕಕತ + + +ವಾಗಿತ್ತು. + +“ಆದರೆ ಈ ಜನರನ್ನು ದೈ (ಷಿಸುವುದು ನನ್ನಿಂ +ದಾಗಲಿಲ್ಲ.. ಅವರು ಕಷ ಪಟ್ಟು ದುಡಿಯುವ +ವರು, ಉಲ್ಲಾ ಸಚಿತ್ತರು ಮತ್ತು ದಯಾಸ್ತಭಾ +ವದವರಾಗಿದ್ದರು. ಯುದ್ಧ ದಿಂದ ದೂರ, ಇಲ್ಲಿ ಈ +ಹೊಲಕೆಲಸದಲ್ಲಿ ತೊಡಗಿರುವುದು ಅವರಿಗೆ ಹಿತ +ಕರವೆನಿಸಿದಂತಿತ್ತು. ಕೆಲಸ ಮಾಡುತ್ತಿರುವಾಗ +ಅವರು ಹಾಡುತ್ತಿದ್ದರು. ಹಿಟ್ಲಿ ಕನ ವರ್ಣಭೇದ +ನೀತಿಯ ಗಂಧಗಾಳಿಯೂ ಇಲ್ಲದವರಂತೆ ನೆಕೆ +ಹೊರೆಯ ನಿಗ್ರೊ ಗಳೊಂದಿಗೆ ವರ್ತಿಸ್ಸು್ತಿ ಗ ದ್ದು + +“ಯುದ್ಧ ಮುಗಿದ ಬಳಿಕ ನಗೆ ಆತ್ಮರ +ಘಾತವಾಗಿಹೋಯಿತು ಜರ ನರನ ೂ ಕೆಟ್ಟ ವ +ರಲ್ಲ, ನಿಜವಾದ ಶೆಟ್ಟ ಕಕಿಂಡಕೆ ರಶಿಯನ್ನ ಕ್ಕ + + +ಅವರನ್ನು ದ್ವೇಷಿ ಸಬೇಕು ಎಂದು ನಮ್ಮ ಇನೆ +ಅನ್ನತೊಡಗಿದ್ದ ರು. ನಾನೆಂದೂ ರಶಿಯನ್ನ +ರನ್ನು ಕಂಡಿರಲಿಲ್ಲ. ಈ ಮಾತು, ಈ ದ್ವೇಷ + + +ಭಾಷ ನನ್ನ ಥೆ ಬಾಲಿಕೆಗೆ ಮಹಾ ಒಸಜಾಗಿ +ಬಿಟ್ಟಿತ್ತು” ಜು ಬೀ ಸ್ಕಾಟನಿಗೆ ತನ್ನ ಬಗ್ಗೆ +ಹೇಳುತ್ತ ತಿಳಿಸಿದಳು + + +ಈ ಶಾಂತಿವಾದಿಗಳು ಲಾಸ್‌ ಏಂಜಲ್ಸ್‌ ನಗೆ +ರದ ಹದ್ದನ್ನು ತಲುಪಿದಾಗ ನೂರಾರು ಬಕ +ಅವರನ್ನು. ಸ್ವಾ ಗತಿಸಿ ಹಾಡುತ್ತ ��ಯಘೋಷ +ಮಾಡುತ್ತ ಅವರನ್ನು ಒಂದು ಸಭಾಮಂದಿರಕ್ಕೆ +ಕರೆದೊಯ್ದ ರು. ಜಟಾ? ಅಲ್ಲಿ ೨ ಊಂ +ಜನರ ಸಭೆಯಲ್ಲಿ ಮಾತಾಡಿದರು. ಸಭೆ ಮುಗಿದ +ಮೇಲೆ ಜನರ ಇನ್ನೊ ದು ಗುಂಪು ಅವರೊಂದಿಗೆ +೧೫ ಮೈಲುಗಳ ವರೆಗೆ ನಡೆಯುತ್ತ ಹೋಗಿ +ಸಾನ್‌' ಬರ್ನಾರ್ಡಿನೊದ ರಸ್ತೆಯ ವರೆಗೆ ಅವ +ರನ್ನು ಮುಟ್ಟಿ ಸಿ ಬಂದಿತು. + +ಆದರೆ ಈಶಾನ್ಯದಿಕ್ಕಿ ಷ್ಣ ಪ್ರದೇಶದಲ್ಲಿ ಶಾಂತಿ +ವಾದಿಗಳು ಕಾಲಿಟ್ಟೊಡನೆ ಜನರ ವಿರೋಧ +ಹೆಚ್ಚೆ ಚ್ಚಾಗಿ ಕಂಡುಬರ ತೊಡಗಿತು. “ಅದರಲ್ಲಿ +ಆನಂ ತಪ್ಪೇನಿರಲಿಲ್ಲ. ಅವರೆಲ್ಲ ತಮ್ಮ ಜೀವನ + + +ಕೈ + + +(ಬ ತ್‌ಾ ಗ ಡಿ ಪಾ ಟೈ *ಿಿ. ಸಿ ಬೈ +ಹೋಗೋ ಗ ಗ ಗ ಗಗ ಗ ಉಗ ಗುಗ ಲ + + +ಸಿದ ಭಿ ದೀದೂ ಯಿ ಯಿಳೋ ಯಿ ಯಿಯ ಯಿದ ಉಾಬಿಯಿಯಿದಿ ಬಯ ಯ ಇಳಿದೇ ದಿ ಯಿದ ಬೀಯ ದಿದಿ ಕಾ +ಲ ಹ್‌ + + +66 ಕಾ ಮ ಲಾ ೨) +1 ಶ್ರಿವಿಧ ಮತೀನು ಬಹುವಿಧ ಕೆಲಸ ಮಾಡುತ್ತದೆ. ; + + +ಕ್ಯ +ಈ + + +ನಿಧಿಸಿಸಿಯಿಕಿಧಿದ್ಳಿ +ಈ + + + + + + + + + + + +ಳು ಸ +ತ ಕ +ನ . ಗ್ರೇಟಿರ: ಗೋಡಂಬಿ, ಬದಾಮು, ಪಿಸ್ತೆ ಬಾರೋಳಿ, ಹುರಿದ ಕ +ಡೆ ಶಿ | ಶೇಂಗಾಕಾಳು, ಬೇಳೆ, ನೆನೆಸಿದ ಕಡಲೆ ಬೇಳೆ ಇವುಗಳ ಇ. +ಣೆ ಪುಡಿ ಮಾಡುವುದು. ಸ್ಯ +ಸೆ ಫಮಿಂಸರೆ: ಹೋಳಿಗೆಗೆ ಬೇಕಾಗುವ ಹೂರಣವನ್ನು ತಯಾ ತ್ತ +ಖೀ ಖ್ಚೇ್ಪ +ಇ ರಿಸುವುದು. ಘಿ +ಘಿ ಫೊ +ಶ್ರೇಡರಃ ಬಟಾಟಿ, ಉಳ್ಳೇಗಡ್ಡಿ, ಗಜ್ಜರೈ, ಮೂಲಂಗಿ, ಕ +ಕ ಗೆಣಸು, ಬೀಟಿ, ಆಲಕೋಲ ಕ್ಯಾಬೀಜು ಈ ತರದ ಕಾಯಿ ಸ +ಜ್ಯ ಪಲ್ಲೆ ಮತ್ತು ಕೊಬ್ಬರಿ, ಚೀಜ, ಪಾವು ಈ ನಮೂನೆಯ ಸ +| ವಸ್ತುಗಳನ್ನು ತುಂಡುಮಾಡುವದು. ತ್ತ +ಳ್ಳ ಸ್ಲಾಂಿಸರ; ಬಟಾಟಿ, ಗೆಣಸು, ಬೀಟಿ, ಗಜ್ಜರಿ, ಮೂಲಂಗಿ ಆತೆ +ಸ ಆಲಕೋಲ, ಸುಲಿದ ಬಾಳೆಕಾಯಿ ಇವನ್ನು ಪಾಳಿ ಮಾಡು ಲ +ಳ್ಳ ವದು. ತ +ಖೇ ಳ್ಳ +ಲ್ಯೇ “ಶ್ಯಾಮಲಾ ಮಶೀನು” ಗಳು ಸಣ್ಣ ಮತ್ತು ದೊಡ್ಡ 4 +% ಆಕಾರಗಳಲ್ಲಿ ದೊರೆಯುತ್ತವೆ. “ಶ್ಯಾಮಲಾ ಮೀನು? ಜೂ +% ಗಳು ಭಾರತದ ಎಲ್ಲ (೧) ತಾಮ್ರ, ಹಿತ್ತಾಳೆ ಮಾರುವ ಅಂಗ ನಿ +ಸ ವೇ +ಸೆ ಡಿಕಾರರಲ್ಲಿ (೨) ಕಟ್ಟರಿ ಮತ್ತು ಗಾಜಿನ ಸಾಮಾನುಗಳನ್ನು 4 +ನ ಮಾರುವವರಲ್ಲಿ (೩) ಉಡುಗೊಗಿಗಳನ್ನು ಮಾರುವ ಅಂಗಡಿ ಸ + + +ಗಳಲ್ಲಿ ವ (೪) ಇತರ ಜನರಲ* ಸ್ಟೋರುಗಳಲ್ಲಿ ಸಿಗುತ್ತವೆ. + + + + + + + + + + + +ಠೀ ಳ್ಳಿ ಠ್‌ ಖ್‌ ಖಿ ಖ್ಟೇ ಠೀ + + +ತಯಾರಕರು: +ಸ ಎ ನಾ ನ +ಎವರ್‌ಗೀನ್‌ ಪೊಡಕ್‌ ಕಂಪನಿ +ಯ ಪಾ್‌ೆ ಆ ಉಣ +ಠಾಕೂರವಾಡಿ, ಕೀರ್ತಿ (ಮುಂಬಯಿ) ಕಾಲೇಜ ಎದುರು. + + +ಕಾಕೀನಾಥ ಧುರೂ ರಸ್ತೆ, ದಾದರ (ಪಶ್ಚಿಮ) +ಮುಂಬಯಿ, ೨೪. + + +" +5" + + +ಪೊಲೊ ಲೋ ಲೊಟಬೀಸಲೂ ಬೂ ಬಲಾ ಲೀ +ಕೆ + + +ಲೈ +ಗೆ +ಟೈ +ಗ್‌ +"ದ! + + +5 + + +ಕ್ಮ 5, +ಖ್ಛೊಲೇಲ್ಳೀ 4 + + +ಲಾ +ಆ ಬ 3] + + +ಕ್ಕೆ ಕಿ +ಇಲಲ ಕ್‌ೆ +ತು ಲ ೪ + + +ಟ್‌ ಹು ರಟ ಟುಟ + + +೫. ಅತಿ ಯ ಪೊ ದೊಟಡೊಪೊಾಪಾಿ ಪಿ ಓಲ್‌ ನಾ... +ಳ್ಳ ಫೊ ಭೂ ಲೋಗೋ ಬೂ ರೋ ಗ ಕ್‌ ಗಾ ಖ್ವಲಾ ಲೀ ಗ ಗಗ ಕ್ಟ + + +ತಿ + + + + + +ನ್ಯೂಯಾರ್ಕಿನಿಂದ ಮಾಸ್ಕೋಗೆ ಪಾದಯಾತ್ರೆ + + +ತ್ಯಾಗಿ ಶಸ್ತ್ರಾಸ್ತ್ರ ತಯಾರಿಕೆ ಕಾರಖಾನೆಗಳಲ್ಲಿ +ದುಡಿಯುವವರಾಗಿದ್ದರು”. ಎಂದು ಬ್ರಾಡ್‌ +ಫೋರ್ಡ್‌ ಲಿಟ್ಲ್‌ ಈ ಸಂಬಂಧದಲ್ಲಿ ಹೇಳು +ತ್ತಾನೆ. + +ಒಂದು ಊರಿನಲ್ಲಿ ಚರ್ಚಿನವರು ಮೊದಲು +ಹೊಡಮಾಡಿದ ಆತಿಥ್ಯವನ್ನು ಆ: ಮೇಲೆ ನಿರಾ +ಫರಿಸಿದ್ದರಿಂದ ಈ ಶಾಂತಿವಾದಿ ಪಾದಯಾತ್ರಿ +ಫರು ಮರುಭೂಮಿಯಲ್ಲಿ ರಾತ್ರಿಯನ್ನು ಕಳೆಯ +ಬೇಕಾಗಿ ಬಂತು. ಆರಾತ್ರಿಯನ್ನು ಬೀ ಮತ್ತು +ಸ್ಕಾಟ್‌ ಅನೇಕಾನೇಕ ಜಷಯಳ ಬಗ್ಗೆ +ಮಾತಾಡುತ್ತ ಕಳೆದರು. + +ಪಾದಯಾತ್ರಾ ಪಥಕ ಅರಿಹೋನಾದ +ಫಿನಿಕ್ಸ್‌ನ್ನು ಸಮೀಸಿಸುತ್ತಿದ್ದಂತೆ ಸಂಕಟದ +ಲಕ್ಷಣಗಳು ಕಾಣಿಸಿದವು. ಅರಿಯೋನಾ ಯುನಿ +ವರ್ಸಿಟಿಯ ಕ್ಯಾಂಪಸ್‌ನಲ್ಲಿ ನಡೆಯಲಿದ್ದ ಇವರ +ಸಭೆಯನ್ನು ನಡೆಯಗೊಡದಂತೆ ಮಾಡಲು +ಕೆಲ ಜನ ಪ್ರತಿಜ್ಞೆ ಮಾಡಿದ್ದಾಕೆಂದು ಕೇಳಿ +ಬಂತು. + +ಆಗ ಲಿಟ್ಲ್‌ ತಮ್ಮ; ವರ ಒಂದು ಸಭೆ ಸೇರಿಸಿ +ಮ್ರ ಮಾತನ್ನು ತಿಲಿಸಿ “ಏನು ಮಾಡೋಣ? +ಊರನ್ನು ಸುತ್ತು ಹಾಕಿ ಹೊರಗಿಂದ ಹೊರಗೇ +ಹೋಗೋಣವೆ?” ಎಂದು ಕೇಳಿದ. ಪಥಕದ +ಜನ *ಊಂಹುಂ.. ಊರೊಳೆಗಿಂದಲೇ +ಹೋಗೋಣ” ಎಂದರು. “ಎಂಥ ಕಠಿನ ಪ್ರಸಂ +ಗವೇ ಬರಲಿ, ಪ್ರಚೋದನೆಯೇ ಬರಲಿ, ಗಾಯ +ವಾಗಲಿ, ಮರಣವೇ ಬರಲಿ, ಯಾವಾಗಲೂ +ಅಹಿಂಸಾವಾದಿಯಾಗಿಯೆ ಇರುತ್ತೇನೆ” ಎಂದು +ಅವರೆಲ್ಲ ಪ್ರ ತಿಜ್ಞಾ ಪತ್ರ ಕ್ರೈ ಅಂಕಿತ ಹಾಕಿದ್ದ ರು. +_ ಆದರೆ ಅವರಲ್ಲಿ” ಹೆತೆ ನವರಿಗೆ ಬಲಪ ಕ್ರಹೋಗ +.. ವನ್ನು ಶಾಂತವಾಗಿ ವೆಕೋಧಿಸಿ ಆಕಕನವಿಕ +| ಲಿಲ್ಲ. + +ಇಲ್ಲಿಯ ಅನುಭವವನ್ನು +''ಬರ್ನೆಟ್‌ ಹೇಳುತ್ತಾಳೆ: “ನಾವು ವಿಶ ಸವಿದ್ಯಾ +ಲಯ ಕ್ಯಾಂಪಸ್‌ನ್ನು ಸಮೀಸಿಸುತ್ತಿದ್ದ ಂತೆ +ಅಲೊಂದು ಮೂಲೆಯಲ್ಲಿ ೧೦೦-೧೫೦ "ಜನ + + +ಕುರಿತು ಬೀ + + +೧೧೯ + + +ನಿಂತಿದ್ದನ್ನು ಕಂಡೆ. ಅವರಲ್ಲಿ ಹೆಚ್ಚಿನವರು +ಕಾಲೇಜು ವಿದ್ಯಾರ್ಥಿಗಳಂತೆ ಕಂಡರೂ ಕೆಲ +ವರು ಪುಂಡರಂತೆ ತೋರುತ್ತಿದ್ದರು. ನಮ್ಮನ್ನೂ +ನಮ್ಮ ಘೋಷಣಾ ಪತ್ರಿಕೆಗಳನ್ನೂ ಕಂಡೊಡನೆ +ಅವರು "ಹೋ' ಎಂದು ಕೂಗಿದರು. ಅವರ +ಬಳಿಯೂ ಘೋಷಣಾಪತ್ರಿಕೆಗಳಿದ್ದವು. ಅವು +ಗಳಲ್ಲಿ ಬಂ ಶತ್ರುವನ್ನು ನಿರ್ನಾಮ +ಮಾಡಿ್ಫಿ', . "ಕ್ರುಶಿ- ನಿನ್ನ ಮೇಲೊಂದು +ಬಾಂಬೆಸೆಯುವ ಕಾಲ ಬಂ ಂದಿಡೆ !' "ಮೊದಲಿನ +ಏಟು ನಮ್ಮದೇ ಆಗಲಿ' ಎಂದು ಮುಂತಾಗಿ ಬರೆ +ದಿತ್ತು. + +“ನಾವು ಪೋಲೀಸರ ಸಹಾಯ ಯಾಚಿಸೆ +ಬಾರದೆಂದು ನಿರ್ಧರಿಸಿದೆವು. ರಸ್ತೆಯಲ್ರೆ ಲ್ಲ 2 +ವಿರೋಧಿ ಜನ ತುಂಬಿ ಹೋಗಿದ್ದ. ರು. "ನಮಗೆ +ರಸ್ತೆ ಬಿಟ್ಟು ಕೊಡಬಾರದೆಂದು ಅವರು ನಿರ್ಧರಿ +ಸಿರುವುದು ಸ ಸ್ಪಷ್ಟವಾಗಿತ್ತು. ಬ್ರಾಡ್‌ ಮತ್ತು +ಸ್ಕಾಟ್‌ ನಮ್ಮೆ ಟಿ ಗ ಮುಂಡೆ ಇದ್ದುಕೊಂಡು ಆ +ಜನರತ್ತವೆ ನಡೆದರು. ನಾನು ಅಂಜಿಕೆಯಿಂದ +ತತ್ತರಿಸಿ ಹೋ ಗಿದ್ದರೂ ಅವರನ್ನು ಕೂಡಿಕೊ +ಳ್ಳ ಲು ಹಿಡಿದೆ. : ಸಾ ನಿಗೆ ನಾದರೂ ಆದಲ್ಲಿ +ನಾನವನ ಬಳಿ ಟಃ ಕೆಂಬುದೇ ನನ್ನ ಬಯಕೆ +ಯಾಗಿತ್ತು. + +ನ ಊ ಅವರಿಬ್ಬರ ಹಾದಿಯನ್ನು ಅಡ್ಡ + +ಎಲ್ಲಿಗೆ ಹೋಗುತ್ತಿದ್ದಿ ರಿ ?' ಎಂದು + + +ಇಂತ ಬ್ರಾಡ್‌ ಲಿಟ್ಲ್‌ ಮಧುರ ಸ್ವರ + + +:ದಲ್ಲಿ "ನಾವು ಅರಿಹೋನಾ 'ವಿಶ್ವವಿದ್ಯಾಲಯೆದ + + +ಬಿ ನ್ನ ಹದ ಮೇಕೆಗೆ ಸಾಕ ಭಾ +ನಜ ಮಾಡಲು ಹೋಗುತ್ತಿದೆ ಓವೆ.' ಎಂದು +ತಮಗೆ ಬಂದಿದ್ದ ಆಮಂತ್ರಣ "ಪತ್ರಿ ��� +ತೋರಿಸಿದ. ಆ ಮನ ನುಷ್ಕ ಅದನ್ನು ಕತ ತುಸು +ಅನುಮಾನಕ್ಕೆ ಬಿದ್ದೆ. "ನಾವು ಬರುವುದೇ ತಡ +ವಾಗಿ ಹೋಗಿದೆ. ಬೇಗ ಹೋಗಬೇ ಕು ಎಂದು +ಬ್ರಾಡ್‌ ಮೆಲ್ಲಗೆ ಆ ಮನುಷ್ಯನನ್ನು ಬದಿಗೆ +ಸರಿಸಿ ತನ್ನ ಪಥಕವನ್ನು ಆ ವಿರೋಧಕರ +ಗುಂಪಿನ ನಡುವೆ ಕರೆದೊಯ್ದ. + + +೧೨೦ + + +“ಕ್ಯಾಂಪಸ್‌ನಲ್ಲಿ ನಡೆದ ನಾಲ್ಕು ತಾಸಿನ ಸಭೆ +ಯಲ್ಲಿ ಗದ್ಮಲವೊ ಗದ್ದಲವಾಯಿತು. ವಿದ್ಯಾರ್ಥಿ +ಗಳು ಕೂಗಿದರು: "ದ್ರೋಹಿಗಳು', "ಹೇಡಿಗಳು' +"ಮಾಸ್ಕೋಕ್ಕೆ ಹೋದವರು ಅಲ್ಲಿಯೆ ಇದ್ದು +ಬಿಡಿ !' | + +“ಆದರೆ ಸಭೆ ಮುಗಿದ ಮೇಲೆ ನಾನು ಮತ್ತು +ಸ್ಕಾಟ್‌ ನೆಲ ಉಡುಗತೊಡಗಿದಾಗ ನೆಲದ +ಮೇಲೆ ಬಿದ್ದ ಹಸ್ತಪತ್ರಿಕೆಗಳ ಸಂಖ್ಯೆ ತೀರ +ಕಡಿಮೆಯಿರುವುದು ಕಾಣಿಸಿತು. ಇದೊಂದು +ಒಳ್ಳೆಯ ಲಕ್ಷಣವಾಗಿತ್ತು. ನೀವು ಹೇಳಿದ್ದು +ಮನಸ್ಸಿಗೆ ಬಾರದೆ ಹೋದಲ್ಲಿ ನಿಮ್ಮ ಹಸ್ತಪತ್ರಿಕೆ +ಗಳನ್ನು ಜನ ನಿಷ್ಪಯೋಜಕವೆಂದು ಕಾಲ +ಕೈೆಳಗೆಸೆದುಬಿಡುತ್ತಾ ರೆ.” + +ಫಿನಿಕ್ಸ್‌ ನಲ್ಲಿ ವಿಶ್ವವಿದ್ಯಾಲಯದ ಇಂಗ್ಲಿಷ್‌ +ಪ್ರೊಫೆಸರ ಜಾನ್‌ ಮತ್ತು ಅವರ ಪತ್ನಿ ಬಾರ್ಬ- +ರಾ ಬೀಚರ್‌ ಈ ಪಾದಯಾತ್ರಾ ಪಥಕವನ್ನು +ಕೂಡಿಕೊಂಡರು. ನ್ಯೂ.ಮೆಕ್ಸಿಕೊದ ಕೋಸೆಲ್‌ +ನಲ್ಲಿ ಈ ಪಥಕ ವಾಕರ್‌ ವಿಮಾನಪಡೆಯ +ಠಾಣ್ಯದ ಎದುರು ಪಿಳೆಟಿಂಗ್‌ ಮಾಡಿದ್ದರಿಂದ +ಮಿಲಿಟರಿ ಅಧಿಕಾರಿಗಳು ಅವರಿಗೆ ಆಶ್ರಯವೀಯ +ದಿರಲು ಜನರನ್ನು ಕೇಳಿಕೆೊಂಡಿದ್ದರು. ಚರ್ಚು +ಗಳಲ್ಲಿ ಸಹ ಈ ಯಾತ್ರಿಕರಿಗೆ ಆಶ್ರಯ ಸಿಗ +ಲಿಲ್ಲ. ಸಾಲ್ವೇಶನ್‌ ಆರ್ಮಿಯವರು ಮಾತ್ರ +ಆ ಧೈರ್ಯ ತೋರಿಸಿದ್ದರು. ಒಂದು ಊರಲ್ಲಿ +ಅಲ್ಲಿಯ ಜೇಲಿನಲ್ಲಿ ಪಾದಯಾತ್ರಿಕರು ರಾತ್ರಿ +ಯನ್ನು ಕಳೆಯಬೇಕಾಯಿತು. + + +“ಎಂಥ ಹುಚ್ಚುತನ ಇದು ಎಂದು ನನಗನಿ + + +ಸಿತು. ರಟ್ಟುಗಳ ಮೇಲೆ ಶಾಂತಿಗಾಗಿ ನಾಲ್ಕು +ವಾಕ್ಯಗಳನ್ನು ಬರೆದುಕೊಂಡು ಅಡ್ಡಾಡುವ +ನಮ್ಮಲ್ಲಿ ಇವರೇನು ಅಪಾಯ ಕಂಡುಕೊಂ +ಡಕೊ ತಿಳಿಯದು” ಎಂದು ಬೀ ಬರ್ನೆಟ್‌ ಹೇಳಿ +ದ್ಹಾಳೆ. + + +ಟಿಕ್ಸಾಸ್‌ನಲ್ಲಿ ಈ ಶಾಂತಿವಾದಿ ಪಾದ +ಯಾತ್ರಾ ಪಥಕಕ್ಕೆ ಸ್ವಾಗತವೂ ಸಿಕ್ಕಿತು; ವಿರೋ + + +ಕಸ್ತೂರಿ, ಜುಲೈ ೧೯೬೨ + + +ಧವೂ ಎದುರಾಯಿತು. ಎಲ್‌ಪಾಸೋದಲ್ಲಿ +ಸೈನಿಕರ ಭರತಿ ಕೇಂದ್ರದ ಎದುರು ಇವರು +ಏಕೆಟಿಂಗ್‌ ನಡೆಸಿದಾಗ ನೌಕಾದಲದಿಂದ ನಿವೃ +ತ್ತನಾದವನೊಬ್ಬ ಇವರಲ್ಲಿಬ್ಬರನ್ನು ಹಿಡಿದೆಳೆದು +ನೆಲಕ್ಕೆ ಕೆಡವಿದರು. ಅವರು ಎದ್ದು ನಿಂತು +ಮತ್ತೆ ಪಿಕೆಟಿಂಗ್‌ ಆರಂಭಿಸಿದಾಗ ಮತ್ತೊಮ್ಮೆ +ಆತ ಅವರನ್ನು ನೆಲಕ್ಕೆ ಕೆಡವಿ ಒದ್ದನು. + +ಟಿಲಿವಿಜನ್‌ ಸ.ದ್ದಿಗಾರರು ದ ದೃಶ್ಯವನ್ನು +ಚಿತ್ರಿಸಿಕೊಂಡರು. ಅಂದು ರಾತ್ರಿ ಸಾಮಾನ್ಯ +ವಾಗಿ ಇಂಥ ಸಭೆಗೆ ಎಂದೂ ಬಾರದ ಜನರು +ಬಂದು ಇವರಿಗೆ ಬೆಂಬಲವಿತ್ತರು. + +ಬ್ಯಾಬ್ಬಿಸ್ಟ್‌ ಚರ್ಚೊಂದು ಇವರಿಗೆ ಆತಿಥ್ಶೈ +ನೀಡಿತು. ಅಂದು ರಾತ್ರಿ ಸ್ಕಾಟ್‌ ಮತ್ತು ಬೀ +ಅಡಿಗೆ ಮನೆಯಲ್ಲಿ ಕಾಫಿ ಕುಡಿಯುತ್ತ ಕುಳಿತಿ +ದ್ವರು. ಯಾರೋ ಒಬ್ಬರು ಅವರಿಗೆ ಒಂದು +ಸಂಗೀತ ಕಚೇರಿಯ ತಿಕೀಟುಗಳನ್ನ�� ಕೊಟ್ಟಿ +ದ್ವರು. ಆದರೆ ಸ್ಕಾಟ್‌ “ನನ್ನ ಬಳಿಯಲ್ಲಿ ಸರಿ +ಯಾದ ಉಡುಪಿಲ್ಲ' ಎಂದು ಹೋಗಲೊಪ್ಪ +ಲಿಲ್ಲ. + +“ಏನು? ಇಸ್ತ್ರಿ ಶರ್ಟ್‌ ತೊಟ್ಟಾಗ ಸಂಗೀತ +ಹೆಚ್ಚು ಮಧುರವಾಗುವುದೇನು?” ಬೀ ಮೂಡದ +ಲಿಸಿದಳು. + +“ನಾನು ಪರಂಪರಾಪ್ರಿಯ. ನಾನು ಬೆಳೆ +ದದ್ದೇ ಅಂಥ ವಾತಾವರಣದಲ್ಲಿ. ನೀನು ಇದ +ನಲ್ಲ ರೂಢಿಸಿಕೊಳ್ಳುವುದುತ್ತವು.' + +“ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, +ನಿನಗೆ ಗೊತ್ತಿದೆಯೆ?” + +ಮುಂದೆ *ೆಲ ನಿಮಿಷ ಇಬ್ಬರೂ ಮೌನವಾಗಿ +ದ್ವರು. ಬಳಿಕ ಬೀ ಎದ್ದುನಿಂತು “ನಾನು ಈ +ಪಥಕವನ್ನು ಬಿಟ್ಟು ಹೋಗುವುದೇ ಒಳಿತು. +ನನ್ನಿಂದೇನೂ ಅಂಥ ವಿಶೇಷ ಪ್ರಯೋಜನವಿಲ್ಲ. +ಮೊದಲೇ ಇತರ ಸಮಸ್ಯಗಳು ಸಾಕಷ್ಟಿರುವ +ಬ್ರಾಡ್‌ನ ಮೇಲೆ ಈ ಸಮಸ್ಯೆಯನ್ನೂ ಹೇರು +ವುದು ಬೇಡ,” ಎಂದಳು. + +“ಇನ್ನೂ ಸ್ವಲ್ಪ ತಡೆಯಲ್ಲ. ಇನ್ನು ಐದಾರು + + +| + + +ಸಾಗಾ ತಾ ಚಷ್ಟಾತಾಕಾಟ್ಟೂು +ಕಳೆದ 55 ವರ್ಷಗಳಿಂದಲೂ ಜನಾದರಣೆಯನ್ನು ಕಾಯ್ದಿ ಟ್ಟುಕೊಂಡು, +ಏಳಿಗೆಯ ಪಥದಲ್ಲಿ-ದಿನದಿಂದ ದಿನಕ್ಕೆ ಮುನ್ನಡೆಯುತ್ತಿರುವ ದಕ್ಷಿಣ +ಕನ್ನಡದ, ಏಕೆ? ದಕ್ಷಿಣ ಭಾರತದ ಮೊದಲನೇ ಸಂಸ್ಥೆ... + + +ಮತ್ತದರ ಬ್ರಹತ್‌ ಉದ್ಯಮದ ಉತ್ಪಾದನೆಗಳು + + +ಬವುುಯುಯಯುಯಮುುಯಯಯುಯಯಯಯಯುಯಯಯಯುಎ. + + +ಕೀ ಸು ಲಾೂರ್ಮರ್ಮ ಾ್‌ ಳಡಷಡರಡಾಾಾಕಲಟತು. ದಬಾರುಯ ುಯೊೊೊೊೊಸಫಹಯಕಯಸುಯೊೊೊಯೊಯನುಯುಯುಯುು + + + + + + + +!' +ಬ +ಹ್‌ + + +ದಾತ + + +ಫೋ ಧೋ ವ + + +008 80% 14೦, 7, 10011810೩11 114೬೧4೬1೦೫೯ - 3 +10108/೩035 ""8017111181[015'' ೫/10; 83, 83 4 1೩೯5108108: 593 + + +(ಈ693829ವನಬನಬನನನಐ2ಎ2ಐಐಣರವಐಐಎಎನಐಐ222ಐವ2202222ರ22222ಐರರವರಬಐಐಐಭರ ವವ ಂಬಎಎ + + +ಶ101711/00187075: ಔ, ೫, ೪. ೫೯೯01೯5 07೫8111418, 1.1೧0. + + +೧೨೨ + + +ತಿಂಗಳಲ್ಲಿ ನಾವು ಪ್ಯಾರಿಸ್‌ ತಲುಪುವೆವು, ಅಷ್ಟ +ರಲ್ಲಿ ನಮಿ ಬ್ಬರೆ ನಿಶ್ಚಿತಾಭಿಪ್ರಾಯ ತಿನಿದ್ದ +ತಲ್ಲ,' ಸ್ಕಾಟ್‌ ಹೇಳಿರೆ, + + +ಆದರೆ ಪಥಕ ಕನ್ಸಾ ಸನ್ನು ಮುಟ್ಟಿ ದಾಗ ಬೀ +ಅದರಿಂದ ಹೊರಬಿದ್ದ ಟೆ ಚಿತಾಗೊದಲ್ಲಿ ಕೆಲಸ +ಮಾಡಲು ಮಾಡಿಕೊಂಡ ಕರಾರಿನಿಂದ "ಅವಳಿಗೆ +ಬಿಡುಗಡೆ ಸಿಕ್ಕಿರಲಿಲ್ಲ. ಅವಳು ಎಚಿಟಾದಲ್ಲಿ +ಸ್ಕಾಟನನ್ನು ಬೀಳ್ಕೊಂಡಳು. + +“ಮುಂದೆ ಅವನನ್ನೆಂದೂ ಕಾಣುವ ನಿರೀಕ್ಷೆ +ಯನ್ನು ನಾನಿಟ್ಟು ಕೊಂಡಿರಲಿಲ್ಲ. ನಮ್ಮನ್ನು +ಪ್ರೀತಿಸದವರಲ್ಲಿ ಮೋಹಗೊಳ್ಳುವುದೆಂದರೆ +ತುಂಬಾ ತಾಪದಾಯಕವಾದದ್ದು. ನನ್ನಲ್ಲಿ +ಸ್ಕಾಟನಿಗೆ ಆಕರ್ಷಣೆ ಇದ್ದಿತಾದರೂ ಅದು +ಸಾಕಷ್ಟು ಬಲಯುತವಾಗಿಲ್ಲವೆಂದು ನನಗೆ ತಿಳಿ +ದಿತ್ತು.' ಬೀ ತನ್ನ. ಆಗಿನ ಮನದಳಲನ್ನು +ತೋಡಿಕೊಳ್ಳುವಾಗ ಹೇಳುತ್ತಾಳೆ. + +ಆದರೆ ಮುಂದೆ ಮೂರು ವಾರಗಳ ನಂತರೆ +ಪಥಕ ಚಿಕಾಗೋಕ್ಕೆ ಬಂದಾಗ ಸ್ಕಲ್‌ ಅವ +ಳನ್ನು ಹುಡುಕಿಕೊಂಡು ಬಂದ. *ಬೀ, ನೀ- +ನಿಲ್ಬದಿದ್ದರೆ-ನನ್ನ ಜೀವನ ಇಷ್ಟು ನಿಸ್ಸಾರವಾಗು +ತ್ತದೆಂಬ ಕಲ್ಪನೆ ನನಗಿರಲಿಲ್ಲ. ನಾನು ನಿನ್ನನ್ನು +ಪ್ರೀತಿಸುತ್ತೇನೆ. “ನನ್ನನ್ನು ಲಗ್ನವಾಗು,” ಎಂದ +ನಾತ. + +ತಾನು ಅವಸೆರದಿಂದಲೇ +ಎನ್ನುತ್ತಾಳೆ ಬೀ. + +ಅವಕ ಮದುವೆಯ ನಿರ್ಧಾರದಿಂ��� ಪಾದ +ಯಾತ್ರಾ ಪಥಕದವರಲ್ಲಿ ಒಂದಿಷ್ಟು ಗಡಿಬಿಡಿ +ಎದ್ದಿ ಪ ಇದರಿಂದ ಈ ಯಾತ್ರೆ ಒಂದು + +ಪ್ರಣಯದಾಟದ ಕೂಟ ಎಂಬ ಭಾನಕ ಜನ +ಲ್ಲಿ ಉಂಟಾದೀತೆಂದು ಅವರಲ್ಲೆಷ್ಟೊ ಜನ +ಭಾವಿಸಿದರು. + +“ಅಲ್ಲಾ, ಜಗತ್ತಿಗೆ ಶಾಂತಿ, ಪ್ರೇಮ, ನಂಬಿ +ಕೆಗಳನ್ನು ಬಿಂಬಿಸಹೊರಟಿ ಜನರಿಗೆ ನಮ್ಮಿಬ್ಬರ +ಪ್ರೇಮದ ವಿಚಾರ ಇಷ್ಟು ತಲೆ ಕೆಡಿಸಬೇಕೆ? + + +"ಹೂಂ' ಎಂದೆ + + +ಕಸ್ತೂರಿ, ಜುಲೈ ೧೯೬೨ + + +ಪ್ರೇಮವು ಜಗತ್ತಿಗೆ ಒಳ್ಳೆಯದಾದರೆ, ಶಾಂತಿ- +ವಾದಿ ಪಾದಯಾತ್ರಿಕರಿಗೆ ಮಾತ್ರ ಹೇಗೆ ಕೆಡು- +ಕಾದೀತು?” ಬೀ ಯೋಚಿಸಿದಳು. + +ಬ್ರಾಡ್‌ ಲಿಟ್ಲ್‌ ಪಾದಯಾತ್ರಿಕರ ಮನವನ್ನು +ಸರಗಳು ಅಪನಿಗೂ ತಮ್ಮ ಯಾತ್ರೆಯ. +ಕಾಲದಲ್ಲಿ ಪ್ರೇಮ ಪ್ರಕರಣ ನತು ಭದ: +ಬೇಕಾಗಿರಲಿಲ್ಲ, ನಿಜ. ಸ ಪಾದಯಾತ್ರೆಯ. +ಎಚಾರ ಮನದಲ್ಲಿ ಮೂಡಿದಾಗಲೇ ಯಾತ್ರಿಕ +ರೆಲ್ಲರೂ ಗಂಡಸ ಕೇ ಆಗಿರಜೇಕು ಎಂದು ನಿಶ್ಚ ಯಿ.- +ದ್ದೆ. ಸ್ತ್ರೀಪುರುಷರಿಗೆ ಬೇಕೆ ಬೇಕೆ ಗುವ +ವ್ಯವಸ್ಥೆ ಮಾಡುವುದೇ. ಮುಂತಾದ ಕಾರ್ಯಗಳು- +ಯಾತ್ರೆಯ ಕಾಲದಲ್ಲಿ ಸುಗಮವಾಗಿರಲಿಲ್ಲ. +ಯಾತ್ರೆಯ ಕಾಲದಲ್ಲಿ ದೈಹಿಕ ಕಷ್ಟವಂತೂ- +ಸರಿಯೇ. ಜೊತೆಗೆ ನಾವು ಹಿಂಸಾಚಾರಕೂ. +ಒಳಗಾಗುವ ಸಂಭವವಿತ್ತು. + +“ಆದರೆ ಯಾತ್ರೆಯಲ್ಲಿ ಸೇರಿಕೊಳ್ಳಲಿಚ್ಛಿಸಿದೆ: +ಸ್ತ್ರೀಯರ ಸಂಖ್ಕೆ ಬಹಳವಿತ್ತು. ನಿರುಪಾಯ +ನಾಗಿ ನಾನು ಕೆಲವರನ್ನು ಸೇರಿಸಿಕೊಳ್ಳಲೇ + + +ಬೇಕಾಯಿತು. ಹಾಗೆ ನೋಡಿದಕೆ ಶಾಂತಿಯ- +ಮಾತುಗಳನ್ನು ಗಂಡಸರಿಗಿಂತಲೂ ಎಷ್ಟೋ” + + +ಮೊದಲು ಆಡಿದವರು ಸ್ತ್ರೀಯರೇ ಅಲ್ಲವೆ?' +ಯಾತ್ರೆಯ ಕಾಲದಲ್ಲಿ ಖಂಡಿತ ಪ್ರೇಮ ಪ್ರಣ: +ಯಾದಿಗಳಿಗೆ ಅವಕಾಶವಿರಬಾರದು ಎಂದು- +ಯೋಚಿಸಿದ್ದೆ ನಾದರೂ ಬೀ ಮತ್ತು ಸ್ಕಾಟರ- +ಪ್ರೇಮವು ನಿಜವಾದದ್ದು, ಪವಿತ್ರವಾದದ್ದು +ಎಂದು ಕಂಡುಕೊಂಡೆನಾಡ್ದರಿಂದ ಚಿಕಾಗೋ +ನಲ್ಲಿ ನನ್ನ ತಂದೆ ಅವರ ಲಗ್ನ ನೆರನೇರಿಸಿವಡ. +ಎಂದು ಆವಿಗೆ ತಿಳಿಸಿದೆ. ನನ್ನ ತಂದೆ ಪಾದ್ರಿ? +ಎಂದು ಬ್ರಾಡ್‌ ಲಿಟ್ಲ್‌ ಹ್ಗ ತ್ತಾ ನೆ. + + +ಯಾತ್ರಿಕರು ವಾಶಿಂಗ್ಟನ್ನಿಗೆ ಪ್ರಯಾಣ ಬೆಳೆಸಿ: +ದರು. ಹಾದಿಯಲ್ಲಿ ವಿಶೇಷವೇನೂ ಘಜಿಸಲಿಲ್ಲ. +ಈಗ ಅಧ್ಯಕ್ಷ ಫೆನೆಡಿಯೆವರ ತ್ವ (ತಭವನದ ಸಹಾ- +ಯಕರಲ್ಲೊಬ್ಬ ರೂ ಹರರ್ಟ್ಮಾ ಇತಿಹಾಸ. +ಕಾಂರೂ ಅದ ಅರ್ಥರ್‌ ಸೈಸ್ಲಿ ಗರ್‌ ಜ್ಯೂನಿ- + + +(| + + + + + +ನ್ಯೂಯಾರ್ಕಿನಿಂದ ಮಾಸ್ಕೋಗೆ ಪಾದಯಾತ್ರೆ + + +ಯರ್‌ರೊಂದಿಗೆ ಈ ಶಾಂತಿವಾದಿಗಳು +ವಿಷಯವನ್ನು ಚರ್ಚಿಸಿದರು. ಈ ಯಾತ್ರೆಯ +ಸಾರ್ಥಕತೆಯನ್ನೆ ಫ್ರೊಫೆಸರ್‌ ಸೈಸ್ಲಿಂಗರರು +ಪ್ರಶ್ನಿಸಿದಾಗ ಬ್ರಾಡ್‌ ಲಿಟ್ಲ್‌ ಹೇಳಿದ: “ಏಕಪ +ಶೀಯ ನಿಶ್ಶಸ್ತ್ರೀಕರಣವೆಂಬುದು ಗಂಡಾಂತಕಾರಿ +ಎಂದು ನಮಗೆ ಗೊತ್ತಿದೆ... ಆದರೆ ಯಾವನೊಬ್ಬ +ಅಂಜುಬುರುಕನಾಗಲಿ ಶಸ್ತ್ರ ಪ್ರಯೋಗದ ಲವ +ಲವಿಕೆಯುಳ್ಳ ಸೈನಿಕನಾಗಿ ಇಲ್ಲವೆ ಮುತ್ಸದ್ದಿ +ಯೊಬ ನಾಗರಿ ಬಂಪೆ[ ಒಂದು ಗುಂಡಿಯನ್ನೊತೆ +ಇಡೀ "ಜಗತ್ತನ್ನೆ ( ನಾಶವ ಮಾಡಬಲ್ಲ ಎಂಬುದು +ಸ್ಪ ಷ್ಟ ಷ್‌ ಇದಕ್ಕೊ ದು ಮೂಲಭೂತ +15; ತ್ತಕವೇ ಬೇಕಲ್ಲವೆ? ಸಂಧಾನಕ್ಕಾ ಗಿ ಕಾಯ್ದೆ, +ಕರಾರುಗಳನ್ನು "ಹಾಕದೇನೇ ಲ್ಲ ಸ್ತ್ರಗಳ +ತ್ಯಾಗದ ವಿಚಾರವನ್ನು ಮಾಡುವಂತೆ ಜನರನು ನ್ನ್ನ +ಪ್ರೇರೇಪಿಸಲು ಪ ಕ್ರಯತ್ನ. ಮಾಡಲೆಂದು +ನಾವು ನಾ ವರೆಗೆ ಪಾದಯಾತ್ರ ಕೈಕೊಂ +ಡಿದೆ ವೆ, ನಾವೆಲ್ಲ ಒಂದು ಸೆ ಸ್ಬೊ [ಗದ್ದೆ ಛಿನ್ನ +ವಿಚ ನ್ನ್ನ ರಾಗಿ” ಆಕಾಶದಲ್ಲಿ ತೂರಲ್ಪ ಡುವ ಜಿ +ದಲ. ಶಸ್ತ್ರಾ ಸ್ರ್ರಸ್ಥ ಸರ್ಧೆ ನಿಲ್ಲಬೇಕು. ಇ + +ಶಾಂತಿಪ ಗ್‌ ಸ್ಕೂಯಾರ್ಕಿಗೆ ನಡೆದುಹೋಗಿ +ಅಲ್ಲಿ ಸಂಯುಕ್ತ ರಾಷ್ಟ್ರ ಸಂಘದೆದುರು ಚಿಕ್ಕ +ಮತ ಪ್ರದರ್ಶನವನ್ನು. ನಡೆಸಿ ಅಲ್ಲಿಂದ ಎ + +ನ್ನಗೆ ಎಮಾನದಲ್ಲಿ ಪ್ರ ಪ್ರಯಾಣ ಮಾಡಿತು. + + +“ಶಾಂತಿವಾದಿಗಳು ಮೋಸ ಹೋಗುವಂಥ +ದೇಶ ಇಂಗ್ಲ ಡ್‌. ಅಲ್ಲಿ ಶಾಂತಿ ಚಳವಳಿ ಬಲ +ವಾಗಿಡೆ. ನಶೃಸ್ತಿ (ಕರಣದಲ್ಲೂ ಅನ್ಲಿ ಆಸ್ಥೆ ಯಿದೆ. +ಅಲ್ಲಿ ಸಿಗುವ ಪ್ರೋತ್ಸಾ ಹದಿಂದ. ಗಗನಕ್ಕೇರಿ +ದಂತಾಗುತ್ತದೆ. ನಾವೆಂದಕೆ ಬಹಳ ದೊಡ್ಡ ವರು +ಎಂಬ ಭಾವನೆ ಬರುತ್ತದೆ ” ಸ್ಕಾಟ್‌ ಇಂಗ್ಲ 0 +ಡಿನ ಬಗ್ಗೆ ನ ನುಡಿಯುತ್ತ ಹೇಳುತ್ತಾನೆ. + +ಲಂಡ್‌ ವಿಮಾನ : ನಿಲ್ದಾಣದಲ್ಲಿ ಈ ಶಾಂತಿ +ಪಾದಯಾತಿ ತ್ರಿಕರನ್ನು ೪,೨೦೦೦ ಜನ-- ಎದು +ರ್ಗೊಂಡರು. ಮಳೆ ಜೋರಾಗಿ ಬೀಳುತ್ತಿ ದ್ವರೂ +ಲೆಕ್ಕಿಸದೆ ಅವರ ಜೊತೆಯಲ್ಲಿ ಟ್ರಾಫಲ್ಲ ರ್‌ + + +ತ ಮ್ಮ + + +' ಹೀಗಾದೀತೆಂಬ ಕಲ್ಪನೆ ನಮಗಿತ್ತು. + + +೧೨೫ + + +ಚೌಕಿನ ವರೆಗೆ ನಡೆದರು. ನಾಲ್ಕು ದಿನಗಳ ವರೆಗೆ +ಸಭೆಗಳನ್ನು ಸೇರಿಸಿ ಭಾಷಣಗಳನ್ನು ಮಾಡಿದ: +ಈ ಶಾಂತಿವಾದಿಗಳು ಇಂಗ್ಲೀಷ್‌ ಕಡಲ್ಕಾ-- +ಲುವೆ ದಾಟಿ ಫ್ರಾನ್ಸಿನ ದಂಡೆಯತ್ತ ನಡೆದರು. +ಫ್ರೆಂಚ್‌. ಸರಕಾರ ಇವರಿಗೆ ಪ ಪ್ರವೇಶ ಪತ್ರ, +ವನ್ನು ಕೊಡಲು ನಿರಾಕರಿಸಿತ್ತು. ಇವರ ಪಾದೆ: +ಯಾತ್ರೆಯ ಮಾರ್ಗದಲ್ಲಿದ್ದ ದೇಶಗಳಲ್ಲಿ ಫ್ರಾನ್ಸ್‌ +ಒಂದೇ ಇವರಿಗೆ "ನ'ಕಾರವಿತ್ತ ದೇಶವಾಗಿತ್ತು. +ಆದರೆ ಶಾಂತಿವಾದಿಗಳು ಕೈಚೆಲ್ಲಿ ಕೂಡ್ರ, +ಲಿಲ್ಲ. “ನಿರಾಕರಣೆಗೆ ಯಾವ ಕಾರಣವನ್ನೂ +ಫ್ರೆಂಚ್‌ ಸರಕಾರ ಕೊಡಲಿಲ್ಲ. ಆದರೆ ಫ್ರೆಂಚ್‌ +ಜನರೆದುರು ನಾವು ಮಾತನಾಡುವುದು ನಮ್ಮ +ಕರ್ತ ವ್ಯವೆ'0ದು ಭಾವಿಸಿದೆವು. ಲೆ ಹಾ. +ವ್ರೆಗೆ ಹೊರಟ ದೋಣಿಯೊಂದನ್ನು ಏರಿದೆವು. + + +ನಾವು ತೀರವನ್ನು ತಲುಪಿದಾಗ ಫ್ರೆಂಚ್‌” +ಪೋಲೀಸರು ನಮ್ಮನ್ನು ಇಳಿಯಗೊಡಲಿಲ್ಲ. + + +ಅಲ್ಲಿ +ದಂಡೆಯ ಮೇಲೆ ನೆರೆದಿದ್ದ ಫ್ರೆಂಚ್‌ ಶಾಂತಿವಾದಿ- +ಗಳತ್ತ ನಾವು ಕ್ಸೈ ಬೀಸಿದೆವು. ಅವರ ಕೆ ಸಿಯಲ್ಲಿ +"ಬಾಂಬನ್ನು ಪ್ರತಿಬಂಧಿಸಿರ' ಎಂಬ ಘೋಷಣೆ +ಯನ್ನು ಬರೆದ ಫಲಕಗಳಿದ್ದವು. ಪೋಲೀಸರು. +ಅವನ್ನು ಕನಸಿದುಕೊಂಡು ಸಮುದ್ರಕ್ಕೆಸೆ ಸೆದರು. + +“ನಾವು ದೋಣಿಯಲ್ಲಿ ಆಪ್ತಾಲೋಚನೆ +ಮಾಡಿ ಯಾವುದೊಂದು ಬಗೆಯ ಸತ್ಯಾಗ್ರಹ +ದಿಂದಪ ಶ್ರತಿಭಟನೆ ಸಲ್ಲಿಸಬೇಕೆಂದು ನಿರ್ಧರಿಸಿ: +ದೆವು. ಆದಕಿ ಹೇಗೆ? ಸತ್ಯಾಗ್ರಹ ಅಹಿಂಸಾತ್ಮ್ಮ +ಕವೂ ಆಕರ್ಷಕವೂ ಭವ ವ್ಯವೂ ನಮ್ಮ ಕಾರ್ಯಕ್ಕೆ +ನೇರವಾಗಿ ಸಂಬಂಧಪಟ್ಟಿದ್ದೂ ಆನಿರಬೆ( ಗೆ +"ದೋಣಿಯಿಂದ ನೀರಿನಲ್ಲಿ “`ುಮುಕೋಣ' +ಎಂದೊಬ್ಬ ���ೂಗಲು ಉಳಿದವರೆಲ್ಲ "ಭೇಷ್‌? +ಎಂದರು. + +ಸ್ಕಾಟ್‌ ಮತ್ತು ಇನ್ನಿತರ ೧೫ ಜನ ಶಾಂತಿ +ಯಾತ್ರಿಕರು ನಿಶೃಸಿ ಸ್ತ್ರೀ ಕರಣದ ಹಸ್ತಪತ್ರಿಕೆಗಳು +ತು ಬಿದ್ದ ವಾಟರಾಪ್ರೂಘ” ಪ್ಲಾಸ್ಟಿ 57 ಚೀಲ +ಗಳನ್ನು ಹೆಗಲಿಗೆ ಹಾಕಿಕೊಂ ಡು ನೀರಿನಲ್ಲಿ + + +ಸಸಸಸಸ್ಥಸಹ್ಥಸಸ + + + + + + + + + +ಜು + + + + + + + + +ಓಜ .. +"ಅರೀಗ್ಯ'ದಿಂದ ಸಾತ +ಈಡಿನದನ್ನು ಮ ಸ ಸ್‌ +ಪ್ರುರಂಭಕಿರಿ ಯ ಡು ತ + + +ರ್ಯ +೧] 1 ಗೀ ಸೀ!(೧ೀ ರೀ) ೧೮15 0 +ಸು ಸ ಹ ಜ್ರ + +್‌್ಕ್ನ ಗ; + + + + + + +ಕಲ ನಿಕೊಲಸ*ರವರ ತಯಾರಿಕೆ +ಉತ್ಕೃಷ್ಟತೆ ಮತ್ತು ಶುದ್ಧತೆಗೆ ಗ್ಯಾರಂಟಿ + + + + + +ನ್ಯೂಯಾರ್ಕಿನಿಂದ ಮಾಸ್ಕೋಗೆ ಪಾದಯಾತ್ರೆ ೧೨೫ + + +ಧುಮುಕಿದರು. + +ಸ್ಕಾಟ್‌ ಒಳ್ಳೆಯ ಈಜುಗಾರ ಎಂದು ಗೊತ್ತಿ +ದರೂ ಬೀಯ ಹೈದಯ ಹೊಡೆದುಕೊಳ್ಳ ತೊಡ +ಗಿತು. ಈ ದೃಶ್ಯದ ಫೋಟೊ ತೆಗೆಯಲು ಅವ +ಳಿಗೆ ಹೇಳಿದ್ದರು. ಆದರೆ ಅವಳ ಕೈಗಳು ನಡು +ಗುತ್ತಿದ್ದುದರಿಂದ ಒಂದು ಪೋಟೋ ಕೂಡ ಸರಿ +ಯಾಗಿ ಬರಲಿಲ್ಲ. + +ಶಾಂತಿಯಾತ್ರಿಕರು ನೀರಿನಲ್ಲಿ ಹಾರಿಕೊಂಡ +ಕೆಲವೇ ನಿಮಿಷಗಳಲ್ಲಿ ಪ್ರೆಂಚ್‌ ಪೋಲೀಸರ +ಮೂರು ವ್ಯಾನುಗಳು, ಒಂದು ಅಂಬ್ಯುಲೆನ್ಸ್‌ +ವ್ಯಾನು, ಸುದ್ಧಿಗಾರರಿಂದ ತುಂಬಿದ ಮೂರು +ಕಾರುಗಳು ಬಂದರದ ಧಕ್ಕೆಯ ಬಳಿ ನೆರೆದವು. +ಫ್ರೆಂಚ್‌ ಪೋಲೀಸನೊಬ್ಬ ಶಾಂತಿಯಾತ್ರಿಕ +ರನ್ನುದ್ದೇ(ಶಿಸಿ "ಫ್ರೆಂಚ್‌ ಸರಕಾರಕ್ಕೆ ಶರಣಾ +ಗತರಾಗಿರಿ' ಎಂದು ಕೂಗಿದ. + +ಶಾಂತಿಯಾತ್ರಿಕರು ಕೈಬೀಸುತ್ತ ದಂಡೆಯತ್ತ +ಈಜಿ ಬರತೊಡಗಿದರು. ಪ್ರೆಂಚ್‌ ಪೋಲೀಸ +ನೊಬ್ಬ ದೋಣಿಯೊಂದರಲ್ಲಿ ಜಿಗಿದು ಅದರ +ಯಂತ್ರವನ್ನು ಆರಂಭಿಸಲು ಯತ್ನಿಸಿದ. ಯಂತ್ರ +ಚಾಲೂ ಆಗಲಿಲ್ಲ. ಸ್ಕಾಟ್‌ ಅಲ್ಲಿಗೆ ಈಸಿ +ಹೋಗಿ ಅವನಿಗೊಂದು ಹಸ್ತೆಪತ್ರಿಕೆ ಕೊಡ +ಮಾಡಿದ... ಆ ಪೋಲೀಸ ಹಸ್ತಪತ್ರಿಕೆಯ +ಬದಲು ಸ್ಕಾಟನ ಕೈಯನ್ನೇ ಹಿಡಿಯಲೆತ್ನಿಸಿದ. +ಸ್ಕಾಟ್‌ ದೋಣಿಯ ಅಡಿಯಲ್ಲಿ ಈಸಿ ಹೋಗಿ +ಒಂದು ಹಸ್ತಪತ್ರಿಕೆಯನ್ನು ದೋಣಿಯಲ್ಲಿ +ಚೆಲ್ಲಿದ. ಇಷ್ಟರಲ್ಲಿ ದಂಡೆಯಲ್ಲಿ ನೂರಾರು ಜನ +ಸೇರಿದ್ದರು. ನೀರಿನಲ್ಲಿ ಈಸುತ್ತಿದ್ದ ಶಾಂತಿ +ಯಾತ್ರಿಕರೆಲ್ಲ ಬಂದರದಲ್ಲಿ ತಂಗಿದ್ದ ಅನೇಕ +ಹಡಗುಗಳ ಮೇಲೆ ಹಸ್ತಪತ್ರಿಕೆಗಳನ್ನು ತೂರ +ತೊಡಗಿದರು. “ನಾವು ಶಾಂತಿಗಾಗಿ ಈಸುತ್ತಿ +ದ್ವೇವೆ। ಪರಮಾಣು ಶಸ್ತ್ರಗಳನ್ನು ತೃಜಿಸಿರಿ | +ಯುದ್ಧದ ಕಾಲ ಮುಗಿದುಹೋಯಿತು !” + +ಜನ ಹರ್ಷಚಿತ್ತರಾಗಿ ಕೂಗಿದರು. ಕೈಬೀಸಿ +ದರು. ಆದರೆ ಸ್ಕಾಟನಿಗೆ ಅದರ ಅರ್ಥ ಸರಿ +ಯಾಗಿ ಆಗಲಿಲ್ಲ. ಜನ ಅವನ ಹರಮುರುಕು + + +ಫ್ರೆಂಚ್‌ ಭಾಷೆಯ ಮಾತುಗಳನ್ನು ಅರ್ಥ +ಮಾಡಿಕೊಂಡಿದ್ದರೊ ಅಥವಾ ಆಗಿನ ಉತ್ಸಾಹ- +ಉದ್ವೇಗಪೂರ್ಣ. ವಾತಾವರಣದ ಪ್ರಭಾವ: +ದಿಂದ ಕೂಗುತ್ತಿದ್ದರೋ ಅವರಿಗೆ ತಿಳಿಯಲಿಲ್ಲ. +ಮುಂದೆ. *ೆಲ ಸೆಕಂದುಗಳಲ್ಲಿ ಮೂವರು. +ಪೋಲೀಸರಿದ್ದ ಲಾಂಚ್‌ ಒಂದು ಬಂದು ಸ್ಕಾಟ್‌ +ನಿಂತಿದ್ದ ಕಟ್ಟಿಗೆ ಡಿಕ್ಕಿ ಹೊಡೆಯಿತು. ಸ್ಕಾಟ್‌” +ನೀರಿನಲ್ಲಿ ಬಿದ್ದ. ಪೋಲೀಸರು ಅವನನ್ನು ಲಾಂಚಿ- +ನೊಳಕ್ಕೆ ಜಗ್ಗಿಕೊಂಡರು. ದಂಡೆಗೊಯ್ದು +ಪೋಲೀಸ್‌ ವ್ಯಾನಿನಲ್ಲಿ ಕೂಡಿಸಿದರು. “ ನನ್ನ +ಕೈತಿರುವಿ ಒದ್ದ ಪೋಲೀಸನ ಕೆನ್ನೆಗೊಂದು +ಬಿಗಿಯಬೇಕು ಎಂದು ನನಗನಿಸಿತು. ಆದರೆ: +ನಾನು ಅಹಿಂಸಾಪ್ರಚಾರಕನಾದ್ದರಿಂದ ಅದು +ತರವಲ್ಲ ಎಂದುಕೊಳ್ಳುತ್ತ ಸುಮ್ಮನಾದೆ” ಎನ್ನು +ತ್ತಾನೆ ಸ್ಕಾಟ್‌. + +ಪೋಲೀಸ್‌ ಠಾಣೆಯಲ್ಲಿ ಸ್ಕಾಟನನ್ನು ಒಂದು +ಚಿಕ್ಕ ಕೋಣೆಗೆ ನೂಕಿದರು. ಆಗಲೇ ಆ: +ಕೋಣೆ ಶಾಂತಿ ಯಾತ್ರಿಕ ಈಜುಗಾರರಿಂದ: +ತುಂಬಿಹೋಗಿತ್ತು. ಎಲ್ಲರೂ ತೊಯ್ದು ಹೋಗಿ: +ದ್ವರು. ದಣಿದಿದ್ದರು. ಪಥಕದಲ್ಲಿಯ ಒಬ್ಬಳಂತೂ +ನೀರಿನಲ್ಲಿ ಒಂದು ತಾಸಿಗಿಂತ ಹೆಚ್ಚು ಹೊತ್ತು +ಈಸುತ್ತಿದ್ದಳು. ಅವಳು ಧಕ್ಕೆಗೆ ಬರಲೆತ್ತಿ ಸಿದಾಗ +ಲೆಲ್ಬ ಪೋಲೀಸರು ಅವಳ ಕೈಗಳ ಮೇಲೆ +ಹೊಡೆದು ಹಿಂದ ಕ್ರ ಟ್ಟಿದ್ಧ ರು. ಕೊನೆಗೆ +ಪೋಲೀಸ್‌ ಲಾಂಚ್‌ ಅವಳಿದ್ದಲ್ಲಿಗೆ ಹೋಗಿತ್ತು. +ಅಧಿಕಾರಿಯೊಬ್ಬ ಅವಳ ಕೂದಲನ್ನು ಹಿಡಿದು +ಅವಳನ್ನು ಲಾಂಚಿನೊಳಕ್ಕೆ ಎಳೆದುಕೊಂಡಿದ್ದ. + +ಆದರೆ ಅವರಾರೂ ಪೋಲೀಸರ ಬಗ್ಗೆ ದ್ವೇಷ +ಭಾವನೆ ತಾಳಲಿಲ್ಲ. ತಿಳಿದೂ ತಿಳಿದೂ ಅವರು +ಕಾಯದೆಭಂಗ ಮಾಡಿದ್ದರು. ಅದರ ಪ್ರಾಯ- +ಶ್ಚಿತ್ತ ಭೋಗಿಸಲು ಸಿದ್ಧರಾಗಿದ್ದರು. + +ಶಾಂತಿಯಾತ್ರಿಕರು ನೀರಿನಲ್ಲಿ ಹಾರಿಕೊಂಡ: +ಏಳು ತಾಸುಗಳ ನಂತರ ಅವರನ್ನು ಮತ್ತೆ ಬಂದ +ರಕ್ಕೆ ಕರೆದೊಯ್ದರು. ಅಲ್ಲಿ ದೊಡ್ಡದೊಂದು +ಜನರ ಗುಂಪು ಇನ್ನೂ ಇತ್ತು. ಅವರೆಲ್ಲ ದೋಣಿ + + +೪೨೬ + + +“ಯಲ್ಲಿದ್ದ ಶಾಂತಿ ಯಾತ್ರಿಕರತ್ತ ಕೈಬೀ(ಸುತ್ತ +ಕೂಗುತ್ತ ನಿಂತಿದ್ದರು, ಪೋಲೀಸ್‌ ವ್ಯಾನ್‌ +“ಆ ಜನರ ನಡುವೆ ಹಾದಿ ಮಾಡಿಕೊಡು ಹೋ- +“ಯಿತು. ಶಾಂತಿಯಾತ್ರಿಕರನ್ನಿಳಿಸಿ ಸೈಚರುಗಳ +ಮೇಲೆ ಹಾಕಿ ಧಕ್ಕೆ ಗೆ ಸಾಗಿಸಿದರು. + +ಶಾಂತಿಯಾತ್ರಿ ಕರು ಇಂಗ್ಲೆ ೦ಡಿನ ಸೌಥಂಪ್ಪನ್‌ +ಬಂದರಕ್ಕೆ ಮರಳಿ ಬಂದಾಗ ಪತ್ರಿ ಕೆಗಳಲ್ಲಿ +ಅವರ ಸ ಸಕಾರ್ಯದ ವರ್ಣನೆ ಪಾ ್ರಾಮುಖ್ಯ +ವಾಗಿ ಬಂದಿತ್ತು. ಪ್ಯಾರಿಸಿನಿಂದ ಪ್ರೆಂಚ್‌ +ಶಾಂತಿ ಪಥಕವೊಂದು ಹೊರಟು ಈ ಜು +ನ್‌ ಶಾಂತಿ ಪಾದಯಾತ್ರಿಕರನ್ನು ಬೆಲ್ಜಿಯಂ +ಗಡಿಯಲ್ಲಿ ಕೂಡಿಕೊಳ್ಳುವುದು ಎಂಬ ಸುದ್ದಿ +ಯೂ ಪ್ರಕಟವಾಗಿತ್ತು. + +ಬೆಲ್ಸಿಯಂ ಗಡಿಗೆ ಅವರು ಮಾರನೆಯ ದಿನ +ಬಂದಾಗ ಬೆಲ್ಜಿ ಯನ್‌ ಗುಪ್ತ ಪೋಲೀಸರು +ಅವರ ಮಾರ್ಗದಲ್ಲೆ ಲ್ಲ ಅವರನ್ನ ನುಸರಿಸಿ ಅವ +ನಿಗೆ ಸಕಲ ಸೌಕರ್ಜುಗಳು ಲಭ್ಯವಾಗುವಂತೆ +ಏರ್ಪಾಡು ಮಾಡಿದರು ಎಂಬುದು ತಿಳಿದು ಅವ +ರಿಗೆ ಆಶ್ಚರ್ಯವಾಯಿತು. +ಕೆಥೊಲಿಕ್‌ ಕಾನ್ವೆಂಟ್‌ಗಳು ಹಾದಿಯಲ್ಲಿ +ಆತಿಥ್ಫ ನೀಡಿದ್ದ ವು... ಉತ್ತಮ ಊಟವನ್ನು +ಖಡಿಸಿದ್ದವು. ಅದಕ್ಕಾ ಗಿಹಣ ಕೇಳಿದ ಂದರ್ಭ +ಗಳೂ ಕಡಿಮೆಯಾಗಿದ್ದವು. ಹಾಲಂಡ್‌ನಲ್ಲಿ +ಸುಸಂಘಟಿತವಾದ ಶಾಂತಿವಾದಿ ಸಂಘಗಳು +ಅವರಿಗೆ ಸಾ ಒಗತಾತಿಥೃಗಳನ್ನು ನೀಡಿದವು. + +ಆದಕೆ ಮ! ಕೆಲದಿನಗಳ ನಂತರ ಪಶ್ಚಿ ಮ +ಜರ್ಮನಿಯಲ್ಲಿ ಈ ತಂಡ ತೊಂದರೆಗೊಳಗಾ +ಯಿತು. ಬೀದಿಯ ಮೂಲೆಗಳಲ್ಲಿ ಅಪ್ಪಣೆ ಪಡೆ +ಯದೆ. ನಿಂತರೆಂದು ಅವರಲ್ಲನೇಕರನ್ನು ಬಾನ್‌ +ನಲ್ಲಿ ಬಂಧಿಸಿದರು. ಅನಧಿಕೃತ ಸ್ಥಳದಲ್ಲಿ ನಿಂತಿ +ದ್ವಕ್ಕಾಗಿ ಡಾರ್ಟ್‌ ಇಡೀ 'ಪಥಕದ +ವರಸ್ನೇಪೆ ಪೋಲೀಸರು ಬಂಧಿಸಿದರು. + +“ ಪಶ್ಚಿಮ ಜರ್ಮನಿಯಲ್ಲಿ ನಮಗೆ ನಿರಾಶೆ +ನಾಡು. ಕೆಲವರು ನಮಗೆ ವಿರೋಧ +ಮಾಡಿದರೆಂದಲ್ಲ, ಆದರೆ ಅವರೆಲ್ಲ ಭಾವನಾಹೀ(ನ + + +ಶಾಂತಿಯಾತ್ರಿಕರಿಗೆ. + + +ಕಸ್ತೂರಿ, ಜುಲೈ ೧೯೬೨ + + +ರಂತೆ ಕಂಡುಬಂದಿದ್ದಕ್ಕಾಗಿ, ಈಶಾನ್ಯ ಅಮೇರಿ +ಕದಲ್ಲಿ ಬಹಳ ಜನ ನಮ ನ್ನು ವಿರೋಧಿಸಿದರೂ +ನಮ್ಮೋ ಂದಿಗೆ ಶಾಂತಿಯ ಮಾತನ್ನು ಚರ್ಚಿಸಲು +ಜ್ಯ ಸಿದ್ಧ ರಿದ್ದರು,. ಆದರೆ ಜರ ನಿಯ ಜನರು +"ನಾವು ಚೆನ್ನಾಗಿಯೆ ಇದ್ದೇವೆ. ಇದ್ದುದನ್ನು ಹದ +ಗೆಡಿಸಬೇಡಿ. ಈಗ ಹದಿನೈದು ವರ್ಷಗಳ ಹಿಂದೆ +ಧೂಳಿನಲ್ಲಿ ಹೊರಳಾಡುತ್ತಿದ್ದ ನಾವು ಈಗ ಅಭಿ +ವೃದ್ಧಿ ಯನ್ನು ಸಾಧಿಸಿಕೊಂಡಿದ್ದೇವೆ. ನಮ್ಮ +ಗಡಿಗಳನ್ನು ನೋಡಿ, ಬೇಕಾದ ಸಾನಾಫ' +ಗಳು ಸಿಗುತ್ತವೆ. ಬೀದಿಗಳಲ್ಲಿ ಮೋಟಾರುಗಳು +ತುಂಬಿಹೋಗಿವೆ'ಎನ್ನುವಂತಿತ್ತು”ಎಂದು ಸ್ಕಾಟ್‌ +ಪಶ್ಚಿಮ ಜರ್ಮನಿಯಲ್ಲಿ ದೊರೆತ ಅನುಭವವನ್ನು +ವಿವರಿಸಿದ್ದಾನೆ. + +ಶಾಂತಿ ಪಾದಯಾತ್ರಿಕರು ಪೂರ್ವ ಜರ್ಮನಿಗೆ +ಹೊರಡುವುದಕ್ಕೆ ಕೆಲ: ನಿಮಿಷಗಳ ಮೊದಲು +ಅಮೇರಿಕನ್‌ ಉದ್ದಿ ಮೆದಾರನೊಬ್ಬ ಹೇಳಿದ: +“ ಮಿತ್ರಕೆ, ಇದು :ಖಾಸೆಗಿ' ಮಾತು.: : ಆದರೆ +ಕಮ್ಯುನಿಸ್ಟ್‌ ಜಗತ್ತಿನ ಬಗ್ಗೆ ನಿಮಗೆ ಒಂದಿಷ್ಟು +ಜ್ಞಾನವರಬೇಕು. "ಪಶ್ಚಿಮ ಜಗತ್ತಿನಲ್ಲಿ ನಿಮಗೆ +ಸಾಕಷ್ಟು ವಿಕೋಧ ಕಂಡುಬಂದಿರಬೇಕು. +ಆದರೆ ಅಲ್ಲಿ ನಿಮ್ಮ ನಿಜಸ್ಥಿ ತಿಯ ಕಲ್ಪನೆ ನಿಮಗಿ +ದ್ವಿತ್ತು. 'ನಿಮ ನ್ನ ಬಯ್ದ, ಹೊಡೆದ ಜನ +ನಿಮ್ಮನ್ನು ದ್ವೇಷಿಸುತ್ತಿ ರಬಹುದು, ಆದರೆ ಕಮ್ಮು +ನಿಸ್ಟ್‌ ಜಗತ್ತಿ ನಲ್ಲಿ ಹಾಗಲ್ಲ. ಅವರು ಕೂದಲಿ +ಸತ ಕುತ್ತಿಗೆ 'ಕೂಯ್ಯುವವರು. ಅವರು ನಿಮ್ಮ +ಬುದ್ಧಿಭ್ರಂಶಕ್ಕಾಗಿ ಯತ್ನಿಸುವರು. ಜಾಗ್ರ ತ” + + +ಯಿರಲಿ.” + + +"ಕಬ್ಬಿಣದ ಪಡದೆ' ದಾಟಿ ಕಮ್ಯುನಿಸ್ಟ್‌ ಜಗ +ತ್ರ ನಲ್ಲಿ ಈ ಪಾದಯಾತ್ರಿಕರು ಕಾಲಿಟ್ಟೊ ಡನೆ +ತಾವು. ಪೂರ್ವ ಯಂ ಶಾಂತಿ ಸಮಿತಿ +ಯವರು ಎಂದುಕೊಂಡು ಸುಮಾರು ೫೦ ಜನ +ಅವರನ್ನು ಭೆಟ್ಟಿ ಯಾದರು. ಅವರು ಅತಿಥಿಗಳ +ಕೈಕುಲುಕಿ, ಬನ್ನು ಚಪ್ಪರಿಸಿ ಅವರನ್ನ ನುಸರಿಸಿ + + +ನಡೆದರು. + + +ವ್ಸ ್ಕ! + + +ಜರತಾಪ? +ಸುಪರ್ಣಉಸಗನನ 1/01 + + +ನೋವು ಮತ್ತು ಬಾಧೆ, ತಲೆನೋವು ಹಲ್ಲುನೋವು, +ಆಗಾಗೈ ತಲೆದೋರುವ ನೋವುಗಳು, ಶೀತ ಮತ್ತು ಫ್ಲೂ +ಜ್ವರತಾಸ ಮತ್ತು ಗಂಟಿಲುನೋವು ಮೊದಲಾದವುಗಳಿಂದ +ಸಂಪೂರ್ಣ ಉಪಶಮನವನ್ನು ಪಡೆಯಿರಿ. + + +ಕಾ + + +ನಿಕೊಲಾಸ'ರವರ 6 ತಯಾರಿಕೆ. ಉತ್ಕಷ್ಟತೆ ಮತ್ತು ಶುದ್ಧತೆಗೆ ನಿಮಗೆ ಗ್ಯಾರುಟ. + + + + + +8.ಡ4448% + + + + + +೧೨೮ + + +ನಾವೊಂದು ಬೀದಿಯ ಮೂಲೆಯಲ್ಲಿ ನಿಂತು +ಭಾಷಣ ಮಾಡಲು ಯೆತ್ನಿಸಿದೆವು. ನಮ್ಮನ್ನೆದು +ರ್ಗೊಂಡ ಶಾಂತಿ ಸಮಿತಿಯ ಜನ ನಮ ನ್ನು +ಸುತ್ತು ಗಟ್ಟಿ ನಿಂತು ಕಾಲು ಅಪ್ಪಳಿಸಿ, ಚಪ್ಪಾಳೆ +ತಟ್ಟಿ, ಜತೆ ಗದ್ಮಲ ಮಾಡಿ ನಾವಂದದ್ದೆ ನ +ಯಗ ಕೇಳದಂತೆ' ಮಾಡಿದರು. ಪಶ್ಚಿ ಮ +ಜರ್ಮನಿಯನ್ನು ನಿಶ್ಶಸ ಸ್ತ್ರಗೊಳಿಸಿರಿ ಎಂಬ [ಕ +ಗಳನ್ನವರು ಒಡಿದುಕೆಎಂಡಿದ್ದ ಹಿಕ + +ಶಾಂತಿ ಪಾದಯಾತ್ರಾ ಪಥಕದವರು ಪೂರ್ವ +ಜರ್ಮನಿಯ ಹೆದ್ಡಾ ಗ್‌ ಮಗ್ಗಲಲ್ಲಿ ಕುಳಿತು +ತಮ್ಮ ಜರ್ಮನ್‌ ಬಂಬಲಿಗರಿಗೆ ' ಖಂಡತುಂಡ +ವಾಗಿ ತಮ್ಮ ಅಭಿಪ್ರಾಯ, ಧ್ಯೇಯ ಇತ್ಯಾದಿ +ಗಳನ್ನು ಹೇ ಕೆದರು. ಬ್ರಾಡ್‌ ಲಿಟ್ಲ್‌ ಹೇಳಿದ; + + +"ನಮ್ಮ ಪಥಕದ ನಿಯಮಗಳಿಗೆ "ಪೂರ್ಣ +ವಾಗಿ. ಅಧೀನವಾಗಿ ನಡೆಯದವರಾರೂ +ನಮ್ಮ ಪಥದಲ್ಲಿ ಸೇರಿಕೊಳ್ಳ ಲಾರರು. + + +ಹಿ ಒಪ್ಪ ಪ್ಪದ ಘೋಷಣೆಗಳನ್ನು. ಬರೆದ +ಹಲಗೆಗಳನ್ನು, ಯಾರೂ ಹಿಡಿದುಕೊಳ್ಳಲಾ +ರರು. ನಮಗೆ ಬರೇ ಪಶ್ಚಿ ಮ ಜರ್ಮನಿಯನ್ನು +ಮಾತ್ರವಲ್ಲ, ಇಡೀ ಜಗತ್ತನ್ನೇ ನಿಶ್ಶಸ್ತ್ರ ಸ್ಹಗೊಳಿಸ +ಬೇಕಾಗಿದೆ. ಪೂರ್ವ ರಕ ಶಾಂತಿ +ಸಮಿತಿಯ ಜನ ತಟ್ಟನೆ ಈ ಕರಾರುಗಳಿಗೆ ಒಪ್ಪಿ +ದ್ವನ್ನು ಕಂಡು ಬ್ರಾಡ್‌ನಿಗೆ ಆಶ್ಚ ಆಕ. +ಯಿತು. ಮುಂದೆ ಗ *ಬ್ರಾಡ್‌ನ +ಪಥಕಕ್ಕೆ ತೊಂದರೆಯಾಗಲಿಲ್ಲ. ಒಂದೆಡೆ ತ +ವಎಚಿತ್ರ ಟು ಅನುಭವ ಬಂತು. ಅವರ ಭಾಷ +ಣಕ್ಕೆ ೮-೧೦ ಸಾವಿರಕ್ಕಿ ಂತಲೂ ಹೆಚ್ಚು ಜನ + + +ಸೇರಿದ್ದ ರು. ಜು ಶಾಂತಿಸಾರಿಗಳಿಗೆ +"ಈ ಹಸ್ತ ಪತ್ರಿಕೆಗಳನ್ನು ಹಂಚಿರಿ' . ಎಂದು +ಬ್ರಾ ಡ್‌ಕೆ. ಪಥ್ಮಕದವರು ಸಾ ಸಾವಿರಾರು ಹಸ್ತಪ್ರತಿ + + +ಗಳನ್ನು ಕೊಟ್ಟಿರು. ಅದೇ ಅವರ ದೊಡ್ಡ 'ತಪ್ಪಾ +ಯಿತು. ಮರುದಿನ ಮುಂಜಾನೆ ಈ ಸಜಿಸ್ರಾರು +ಪತ್ರಿಕೆಗಳು ಒಂದು ಹೊಂಡದಲ್ಲಿ ತೇಲುತ್ತಿ ರು +ವುದು ಅವರಿಗೆ ಕಾಣಿಸಿತು. + +ಅಲ್ಲದೆ ಶಾಂತಿ ಪಾದಯಾತ್ರಿಕರಿಗೆ ತಮ್ಮ + + +ಕಸ್ತೂರಿ, ಜುಲೈ ೧೯೬೨ ಹ್‌ + + +ಮೇಲೆ ಸದಾ ರಾಜಕೀಯ ಕಣ್ಣಕಾವಲಿರುವುದು +ತಿಳಿದಿತ್ತು. ಒಬ್ಬಾತ ಸಣ್ಣೀರು ಸುರಿಸುತ್ತ, + + +_ಅವರ ಬಳಿಗೆ ಬಂದಾಗ ಅವರಿಗೆ ಆಶ್ಚರ್ಯ + + +ವಾಗಿ 'ಹೋಯಿತು. ಬಂದಾತ “ ನಾನೊಬ್ಬ +ಶಾಲೆಯ ಪ್ರಿನ್ಸಿಪಾಲ. ಆದರೆ ಸರಕಾರದ ನಿಯಂ + + +ತ್ರಣ ಇಷ್ಟೆ ಲ್ಸ ಇರುವಾಗ ನಾನೇನು ಕಲಿಸಲಿ? +ಸಾ ಸ ವನ್ನು ಕಲಿಸಬಯಸುತ್ತೇನಲ್ಲದೆ +ಚಟ ಇಲ್ಲ ಲ್ಲ. ಆದರೆ ಇಲ್ಲಿ ಪ್ರ ತಿಯೊಂದು- +ಸತ್ಯಕ್ಕೂ ರಾಜಕೀಯ ಒಪ್ಪ ಸಯ ದ್ಹಾರೆ” +ಎಂದ. ವಿದ್ಯಾರ್ಫಿ ಯೊಬ್ಬ “ತಾನು ರಿಪ್‌ಜಿಗ್‌ +ವಿಶ ವಿದ್ಯಾಲಯದಿಲ್ಲಿದ್ದೇನೆ. ನಮ್ಮರ್ಲಿರ? ವವಿದ್ಯಾ +ಗಳಲ್ಲಿ ನೂರಕ್ಕೆ ೭೫ ರಷ್ಟು. 'ಜನ ಪಶಿ ಶಿವು +ಜಗತ್ತಿ 1 ಓಡಿ ಹೋಗಬೇಕೆನ್ನುತ್ತೆ ತ್ನೇವೆ. ಕ +ಎಟ್ಟು "ಮಗೆ ಸಹಾಯ ಮಾಡಿ,” ಎಂದ. + +ಬ್ರಾಡ್‌ ಲಿಟ್ಲ್‌ ಅವನಿಗೆ ಹೇಳಿದ: “ನಾವು +ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ ಸತ್ಯಾ +ಗ್ರಹದಲ್ಲಿ ನಂಬಿಕೆಯುಳ್ಳೆವರು. 'ಶಿದರಿಂದ +ಹ ಮಾಡುವುದೆಲ್ಲವೊ. ಬಜಶಂತಿನಾಗ: +ನ್ಕಾ ಯವಾಗಿ ಇರಬೇಕು. ನಾವು ಒಳಸಂಚು +ಗಳಲ್ಲಿ ಭಾಗವಹಿಸಲಾಕಿವು. ಸುಳ್ಳು ಹೇಳಲಾ +ಕೆವ್ರ.. ನಾವು ನ್ಯಾಯವೆಂದು ನಂಬಿರುವುದನ್ನು +ಸಾಧಿಸಲು ಕೂಡ ವಾಮ ಮಾರ್ಗವನ್ನು ಹಿಡಿ- +ಯಲಾಕೆವು. ನಾವು ನಿಮಗೆ ಹೇಗೆ ಸಹಾಯ! +ಮಾಡಬಲ್ಲೆ ವ್ರ?” + +ಆ ವಿದ್ಯಾರ್ಥಿ ಸಿಟ್ಟಿನಿಂದಲೇ “ಇಲ್ಲ. ನೀವು. +ಸಹಾಯ ಮಾಡಲಾರಿರಿ' ಎಂದುತ್ತ ರವಿತ್ತ. + +ಅಗಸ್ಟ್‌ ೧೩ ರಂದು, ಪಶ್ಚಿ ಮ ಮತ್ತು ಪೂರ್ವ +ಜರ್ಮನಿಯನ್���ು ಪ್ರತ್ಯೇಕಿಸುವ ಸಿಮೆಂಟಿನ +ಗೋಡೆ ಮತ್ತು ಮುಳ್ಳು ತಂತಿ ಬೇಲಿಯನ್ನು +ಪೂರ್ವ ಜರ್ಮನ್‌ ಸರಕಾರ ಪ್ರಾರಂಭಿಸಿದೆ- +ದಿನ ಈ ಪಾದಯಾತ್ರಿಕರು ಪೂರ್ವ ಬರ್ಲಿನನ್ನು +ತಲುಪಿದರು. + +ಪಶ್ಚಿಮ ಜರ್ಮನ್‌, ಪೂರ್ವ ಜರ್ಮನ್‌, +ಅಮೇರಿಕನ್‌ ಅಧಿಕಾರಿಗಳೆಲ್ಲ ಉದ್ವಿಗ್ನರಾಗಿ- +ಬಂದೂಕಿನ ಕುಡುಕೆಯ ಮೇಲೆ ಬರಳಿಟ್ಟು, + + +" + + +ಕೊಂಡೇ ಕುಳಿತಿದ್ದರು. ಅವರಿಗೆ ಈ ವಿಷ +ನಿಮಿಷದಲ್ಲಿ ಶಾಂತಿವಾದಿಗಳ ತಂಡವನ್ನು ಕಣ್ಣಿ +ನಿಂದ ನೋಡುವುದೂ ಬೇಡವಾಗಿತ್ತು. ಪೂರ್ವ +ಜರ್ಮನ್ನ ರು. ಅವರನ್ನು ಬಲಾತ್ಕಾರವಾಗಿ +ಒಂದು ಬಸ್ಸಿನಲ್ಲಿ ತುಂಬಿ ಪಶ್ಚಿ ಮ ಸಟಕವಳ! +ಹೊತ್ತುಹಾಕಿದರು. ಅಲ್ಲಿಂದ ಬ್‌ ಬೇರೊಂದು +ಮಾರ್ಗದಿಂದ ಪೋಲಂಡಿಗೆ ತೆರಳಿದರು. + +“ನಾವು ಅಗಸ್ಟ್‌ ಕೊನೆಯಲ್ಲಿ ಹಳ್ಳಿ ಗಳಲ್ಲೆ ಲ್ಲ +ಸುಗ್ಗಿ ಹಬ್ಬ ಗಳು ಸೈರವೇರುತ್ತಿ ದ್ಡಾ ಸು ಪೋಲು +ಡನ್ನು ಪ್ರವೇಶಿಸಿದೆವು. ಪ್ರತಿಯೊಬ್ಬ ನೂ ಸಂತಸ +ಚಿತ ತ್ತನಾಗಿದ್ದ. ಜಾರ್‌ ಚನ ತುಂಬಿ +ರುತ್ತಿದ್ದವು. ನಮ್ಮ ದುದೈೆ ೯ವದಿಂದ ಅವರೆಷ್ಟು +ಸಂತೋಷಚಿತ್ರ ರಾಗಿದ್ದ ಕಿಂದಕೆ ಅವರಿಗೆ ಯುದ್ಧ) +ಮತ್ತು ಶಾಂತಿ ಎರಡರ ಪ ಪ್ರಸ್ತಾಪವೂ ಬೇಕಿರ +ಲಿಲ್ಲ. ನಮ್ಮನ್ನಾಲಿಂಗಿಸಿ, ಸ್ವಾ ಗತಿಸಿ ಮದ್ಯವ- +ನ್ನಿತ್ತು ಬನ್ನಿ ಕುಣಿಯೋಣ” ಎಂದರವರು. +ಬರ್ಲಿನ್‌-ವಾರ್ಸಾ ಹೆದ್ದಾರಿಯ ನಡುವೆ ನಾವು +ಕೃತ ಮಾಡುವಂತಾಯಿತು” ಸ್ನಾಟ: ಜರ್ಮ + +ಪ್ರಯಾಣದ ಮುಕಾ _ಾಯವನ್ನು ವಿವರಿಸುತ್ತ + +(ಗ: + +ಪೋಲಂಡಿನ ಶಾಂತಿ ಸಮಿತಿಯ ಆಗ್ರಹದ +ಮೇರೆಗೆ ಆಸ್‌ ವಿರೆಸ್‌ನನ್ಲಿದ್ದ ನಾಬು ಸ್ಥಾನ +ಬದ್ಧ ಶಿಬಿರವನ್ನು ಸ ಸಂದರಿಸಲು ಈ ಪಾದಯಾ- + +ತ್ರಿಕರು ಒಪ್ಪಿ ತಂಬ + +ಉಳಿದ ತಾಜ ಸ್ಥಾ ನಬದ್ಧ ಶಿಬಿರಗಳನೆ ಲ್ಲ +. ಅಳಿಸಿ ಅಲ್ಲಿ ತೋಟಪ ಟ್ವಿಗಳನ್ನು ಮಾಡಿದ್ದ ರೂ +» ಆಸ್ಕ್‌ ಸವಿಯನ್ನು ಇದ್ದಕ್ಕಿ ದ್ದ ಂತೆಯೆ ಇಟ್ಟಿದ್ದಾರೆ. +;್ಥ ಶತ ಗಳು ಜಟ ಜನತೆಯನ್ನು - ಎಂಥ +ದುರ್ದೆಸೆಗೀಡುಮಾಡಬಲ್ಲರು ಎಂಬುದನ್ನು ನೋ +ಡದೆ ಯಾರಿಗೂ ಏಕಪಕ್ಷೀಯ ನಿಶ್ಶಸ್ತ್ರಿ ಇತಿಕ ನ +ನನ್ನು ಪ್ರಚಾರ ಮಾಡುವ ಅಧಿಕಾರವಿನ್ಸ ಎಂದು +ಸೋಲಂಡಿನ ಶಾಂತಿಸಮಿತಿಯ ಸದಸ ಬರಲ್ಲೊ ಬ್ಬ +ಹೇಳಿದ, + + +“ಹ್ಹಾ! ಅದೊಂದು ಭೀಕರ ಅನುಭವವಾ- +ಗಿತ್ತು. ನರಕದಲ್ಲಿ ಐದು ತಾಸು ಸಂಚರಿಸಿ +6-17 + + + + + + + + + + + +ನ್ಯೂಯಾರ್ಕಿನಿಂದ ಮಾಸ್ಕೋಗೆ ಪಾದಯಾತ್ರೆ ೧೨೯ + + +ಬಂದಂತಾಯಿತು ನಮಗೆ. ಅಲ್ಲಿ ೪೦ ಲಕ್ಷ ಜನ +ಯಹೂದ್ಯರು ಅಸುವನ್ನು ನೀಗಿದ್ದರು. ನಮ್ಮ +ಲ್ಲಿಯ ಅನೇಕ ಸ್ತ್ರೀಯರು ತಿರುಗಿಹೋಗಿ ಬಸ್ಸಿ +ನಲ್ಲಿ ಕುಳಿತುಬಿಟ್ಟ ರು. ಆ ಶಿಬಿರದಲ್ಲಿ ಎಲ್ಲಿ +ಬೇಕಲ್ಲಿ ಚಟದ ನೆಲ ಚಡಂಡರೂ ತ ಸಾಕ +ಅಲ್ಲಿ "ಮಾನವ ಎಲುವುಗಳು ಕಾಣಿಸುತ್ತವೆ. +ಕಟಖ್ಟ ಸಿ ಅಲ್ಲಲ್ಲಿ ಗೋಡೆಗಳ ಮೇಲೆ ಗೀಚಿದ +ವಾಕ್ಯಗಳು ಇನ್ನೂ ಕಾಣಿಸುತ್ತಿವೆ. ಬಂಧಿತಕ +ಮೈ ಕಲ ಕಿತ್ತುಕೊಂಡಿದ್ದ « ಆಭರಣಗಳನ್ನು +ಪ್ರದರ್ಶನ'್ಕಿಟ್ಟಿದ್ದಾರೆ' ಎಂದು ಈ ಶಿಬಿರವನ್ನು +ಕಂಡು ಬಂದ ಬೀ ಹೆರಿಕ್‌ ಹೇಳಿದಳು. + +ಆ ಮೇಲೆ ಪೋಲೀಶ್‌ ಶಾಂತಿಸಮಿತಿಯವರು. +ಈ ಶಾಂತಿವಾದಿಗಳನ್ನು ಕೇಳಿದರು: “ನಾವು +ಜರ ನ್ನ್ನ ರಿಗೆ ಅಂಜಬ್ಬೇಕು ಎಂಬುದು ನಿಮಗೀಗ +ಖಾತ್ರಿ ೫ ? ಇಂಥ ಸಂಗತಿಗಳು ಮತ್ತೆಂ- +ದೂ ಜರುಗಬಾರದೆಂದು ನಾವು ಶಸ ಸ್ತೃಧಾರಿಗಳಾ +ಗಬೇಡವೆ? ನಮಗೆ ಅಮೇಶಿಕನ್ನ ರ "ಭಯವಿಲ್ಲ, +ಆದರೆ ಜರ್ಮನ್ನರದಿದೆ. ಬಹುಶಃ ಆಸ್ಕ್‌ವಿರ್‌ನ್ನು +ಕಂಡು ನಿಮ್ಮ ಹೈದಯ ಕರಗಲಿಲ್ಲವೇನು?” + +ಅದಕ್ಕೆ ಕ ಸಮ್ಮ ಸು ಹೇಳಬೇಕು? +ಬ್ರಾಡ್‌ ಲೀ “ಅನಂತರ ಈ ಪ್ರವಾಸದ ವಿಷಯ +ಕ. ಕುರಿತು ಹೇಳುತ್ತಿದ್ದಾಗೆ ಹೀಗೆಂದ: +“ಆಗ ನನಗೆ ಅಧ್ಲೆ [ರ್ಯವಾಯಿತು. ನಾವು +ಮಾತಾಡಿ ಮುಗಿಸಿದ್ದೆ ವು. ಆದಕೆ ಎಲ್ಲ ಕಡೆಯ +ಲ್ಲಿಯೂ ತಾವು ಶಾಂತಿಪ್ರಿಯರು, ಇತರರ ಆಕ್ರ +ಮಣದ ಭೀತಿಯೇ ಶಸ್ತ್ರಾಸ್ರ ಸಂಗ್ರಹ ಅಗತ್ಯ +ವಾಗುವಂತೆ ಮಾಡುತ್ತಿದೆ ನಂಜ ಅನ್ನುತ್ತಿ ದ್ದರು. +ಒಬ್ಬ ಪೋಲ್‌ ಹೇಳಿದ, "ಅಮೇರಿಕದ ನಿಮಗೆ +ಹೈ ಜೊ (ಜನ್‌ ಬಾಂಬಿನ ಅಂಜಿಕೆಯಿದೆ. ಆದಕೆ +ಅತೆ ಬಲು ಕ್ಲಿಪ್ರದಲ್ಲಿ ಕೊಲ್ಲುತ್ತದೆ. ಜರ್ಮ- +ನ್ನ್ನ ರುನಮ ್ಮಜನಸ ಸಂಖ್ಯೆಯಲ್ಲಿ ಕಾಲು ಭಾಗವನ್ನು +ಐದು ವರ್ಷಗಳ ದೀರ್ಫ ಅವಧಿಯಲ್ಲಿ ಚಿತ್ತ +ಹಿಂಸೆಗೊಳಪಡಿಸಿ ಕೊಂದರು. ನಿಮ್ಮ ಯಾತ್ರ” +ಸಂದೇಶಗಳು ನಿಷ್ಫ ಲವಾದವುಗಳು. ನ್ನ ಖಂ +ಡಿತ ಶಸ ಸ್ವಸಂನ್ಯಾಸ ಮಾಡುವುದಿಲ್ಲ.” + + + + + + +07೩೭10 1೩-62- 2 ಓಗಿ, + + +3 ಇರಿ ಅಜೆ ಇ ಎಳೆ ಏಿಪಿ ಇ ೫ ಫ್ಸಿ +ವಿಂಠಾಯಿಗಳು ಕೊಡುವ ಆನಂದದ ತರವೇ + + +ತ್ಯೆ ಹಾ ಹಾಸ್ಗೆ ಇಷಾ ನ್ಮಾ ಕಾಜ ಇನೆ +ಚೀರೆ! ರಾವಳಗಾಂವ್‌ ಲ್ಯಾಕ£ +ವ + + +ಜೊನ್‌ ಬೊನ್‌ ಫ್ಯಾಮಿಲಿ'ಯ +ತ್‌ + + +ಬ ಸಂ +ದ್‌ ತೊ ಜಿ ಡಿ) +ವಿರಾಯಿಗಳನೆ, ಕೊಳ್ಳಿರಿ. +ಲ್ಕ ಜ್ಯ +ತ "್‌ +ಇಲ್ಲ) ಕ ಗೌಕಿ ೫ +ತೆ ಇಬ ಯಾಂ ಹಗ್‌ ಊಂ ೪.1೬ 3. ಇತ ೪ +ು ಾ. . ಇಫ್ಲಿ ಇಓ ಭಗವದ್‌ ಕ ಕೆ +ಮೆಸಸ್‌: ಗೀತೀಲಾಲೆ 1ರ ರಲಲ + + +ಲ್‌ + + +ಮಪ ಹತುಟುತ + + + + + +ನ್ಯೂಯಾರ್ಕಿನಿಂದ ಮಾಸ್ಯೋಗೆ ಪಾದಯಾತ್ರೆ + + +ಮಳೆ ಜೋರಾಗಿ ಬೀಳುತ್ತಿರುವಾಗಲೇ ಶಾಂತಿ +ಪಾದಯಾತ್ರಿಕರು ಪೋಲಂಡ್‌-ರಶಿಯಾ ಗಡಿ +ಯನ್ನು ದಾಟಿದರು. ಸೋವಿಯೆಟ್‌ ಶಾಂತಿ +ಸಮಿತಿಯ ಸದಸ್ಯರು ಮುಗುಳ್ನಗೆಯಿಂದ ಅವ +ರನ್ನು ಸ್ವಾಗತಿಸಿ ದೊಡ್ಡದಾದ ಹೂಗುಚ್ಛಗಳನ್ನು +ಅರ್ಬಿಸಿದರು. ಅವರನ್ನೆಲ್ಲ. ಒಂದು ಉಸಿರುಗಟ್ಟಿ +ಸುವಂತಿದ್ದ ದೊಡ್ಡ ಸ್ವಾಗತ ಭವನಕ್ಕೆ ಕರೆದೊ +ಯ್ಹರು. ಅಲ್ಲಿ ಮೇಜಿನ ಮೇಲೆ ಸೋಡಾಪಾಪ್‌ +ಮತ್ತು ವೋಡಾ ಬಾಟ್ಗಿಗಳು ತುಂಬಿದ್ದವು. +“ಸ್ವೀಕರಿಸಿ ಪಾನೀಯಗಳನ್ನು? ಎಂದರು ಸೋವಿ +ಯೆಟ” ಶಾಂತಿಸವಿತಿಯವರು. + +ನ್ಯೂಯಾರ್ಕಿನಲ್ಲಿ ಸೋವಿಯೆಟ್‌ ಅಧಿಕಾರಿ +ಗಳೊಂದಿಗೆ ಚರ್ಚಿಸಿ ಗೊತ್ತುಪಡಿಸಿದ ಅಧಿಕೃತ +ಕಾರ್ಯಕ್ರಮಗಳೆಲ್ಲ ಅವರು ರಶಿಯಕ್ಕೆ ಹೋ- +ದೊಡನೆಯೆ “ಅಸಾಧ್ಯ”, “ಅವ್ಯಾವಹಾರಿಕ”, +ಅಥವಾ “ಕಾಯದೆಗೆ ಅಸಂಗತವಾದವು” ಎಂದಾ +ದವು. ರಶಿಯದ ಗಡಿಯಲ್ಲಿ ತಿರುಗಿ ಕೊಡಲಾಗು +ವುದು ಎಂದು ಈ ಶಾಂತಿ ಪಾದಯಾತ್ರಿಕರಿಂದ +ಪೂರ್ವ ಜರ್ಮನಿಯಲ್ಲಿ ಜಪ್ತ್‌ ಮಾಡಲ್ಪಟ್ಟಿದ್ದ +ಮಿಮಿಯೊಗ್ರಾಫ್‌ ಮಶಿನ್‌ ಒಂದು ನಾಪತ್ತೆ +ಯಾಗಿ ಹೋಗಿತ್ತು. ಇವನ್ನೆಲ್ಲ ಓದಿ ನೋಡ +ಬೀಕು ಎಂಬ ನೆಪ ಹೇಳಿ ಅವರ ಬಳಿ ಇದ +ಹಸ್ತಪತ್ರಿಕೆಗಳ ಗಂಟುಗಳು ಜಪ್ತ ಮಾಡಲ್ಬ + +“ಆದರೆ ಇವನ್ನೆಲ್ಲ ನಿಮ್ಮ ಅಧಿಕಾರಿಗಳು ಮೊ +ದಲೇ ನೋಡಿ ಒಪ್ಪಿದ್ದಾರಲ್ಲ?' ಬ್ರಾಡ್‌ ಲಿಟ್‌ +ಹೇಳಿದೆ. + +“ಆದರೆ ಅವರು ನೋಡಿದ್ದೇ ಇವು ಎಂದು +ನಮಗೆ ಹೇಗೆ ಗೊತ್ತಾಗಬೇಕು?” ರಶಿಯನ್‌ +ಅಧಿಕಾರಿಗಳು ಸವಾಲು ಹಾಕಿದರು. + +ಲಿಟ್ಲ್‌ ತಾಳ್ಮೆಯಿಂದಲೇ ಉತ್ತರಿಸಿದ; +“ನಮಗೆ ನಮ್ಮ ಹಸ್ತ ಪತ್ರಿಕೆಗಳು ಬೇಕು. +ನ್ಕೂಯಾರ್ಕಿನಲ್ಲಿರುವ ನಿಮ್ಮ ಅಧಿಕಾರಿಗಳು +ಅವನ್ನು ನೋಡಿ ಅಡ್ಡಿಯಿಲ್ಲವೆಂದಿದ್ದಾರೆ. ಅವು + + +. ಸಿಗದೆ ನಾವಿಲ್ಲಿಂದ ಮುಂದೆ ಹೋಗುವುದಿಲ್ಲ. + + +೧೩೧ + + +ಧರಣಿ ಸತ್ಕಾಗ್ರಹ ಎಂಬ ಶಬ್ದವನ್ನು ನೀವು +ಕೇಳಿದ್ದೀರಿ ತಾನೆ?” + +ಪಾದಯಾತ್ರಿಕರು ಹಸ್ತಪತ್ರಿಕೆಗಳ ಗಂಟು +ಗಳ ಮೇಲೆ ಶುಳಿತುಕೊಂಡರು. ಸೋವಿಯೆಟ್‌ +ಅಧಿಕಾರಿಗಳು ಅವಸರದಿಂದ ವಿಚಾರ ವಿನಿ +ಮಯ ಮಾಡಿಕೊಂಡು, “ಸರಿ. ಹಸ್ಮಪತ್ರಿಕೆಗ +ಳನ್ನು ಒಯ್ಯಲಡ್ಡಿಯಿಲ್ಲ” ಎಂದು ತಿಳಿಸಿದರು. + +“ಇಲ್ಲಿಗೆ ನಮ್ಮೆ ಲ್ಲ ತೊಂದರೆಗಳು ಮುಗಿದವು +ಎಂದು ನಾವು ಭಾವಿಸಿದೆವು. ನಾವೆಲ್ಲ ಕಾಫಿ- +ತಿಂಡಿಗಳನ್ನು ಸೇವಿಸುತ್ತಿದ್ದಾಗ ನಾನು ಮತ್ತು +ಬೀ ಕಿಡಕಿಯಾಜಿ ನೋಡಿದೆವು. ಹೊರಗಡೆ +ಒಂದು ದೊಡ್ಡ ಹಳದಿ ಬಸ್‌ ನಿಂತಿತ್ತು. + +“ಸೋವಿಯೆಟ್‌ ಶಾಂತಿ ಸಮಿತಿಯ ಸದಸ್ಯ +ನೊಬ್ಬ ಬಂದು "ಇಂದು ರಾತ್ರಿ ನೀವು ಮಿನ್ಸ್ಸ್‌ +ನಲ್ಲಿರುಎರಿ' ಎಂದ. ನಾವು ನಕ್ಕು "ಎರಡು +ನೂರು ಮೈಲು ದೂರವಿರುವ ಅಲ್ಲಿಗೆ ನಾವು +ಕಾಲ್ನಡಿಗೆಯಿಂದ ರಾತ್ರಿಯೊಳಗಾಗಿ ಹೇಗೆ +ಹೋದೇವು' ಎಂದು ಕೇಳಿದೆವು. ಆತ ಆಘಾತ +ವಾದವನಂತೆ "ನಡೆಯುತ್ತೀರಾ? ಹುಚ್ಚರಂತಾಡ +ಬೇಡಿ. ವಾಹನ ಸೌಕರ್ಯವಿರುವಾಗ ಯಾರು +ನಡೆಯುತ್ತಾರೆ? ಎಂದ. + +“ಎಷ್ಟೋ ಜನ' ಅಮೇರಿಕನ್ನರಂತೆ ಸೋವಿ +ಯೆಟ್‌ ಅಧಿಕಾರಿಗಳೂ ನಮ್ಮ ಈ ಪಾದಯಾತ್ರೆ +ಅಷ್ಟಕ್ಕಷ್ಟರದ್ದೇ ಎಂದು ಭಾವಿಸಿದ್ಧಾರೆಂದು +ನಮಗೆ ಈಗ ತಿಳಿಯಿತು. ಪ್ರತಿಯೊಂದು ಹೆಜ್ಜೆ +ಯನ್ನೂ ನಡೆದೇ ಹೋಗಬೇಕೆಂಬ ನಮ್ಮ +ಪ್ರತಿಜ್ಞೆಯೊಂದು ಹುಚ್ಚುತನ ಎಂದು ರಶಿಯ- +ನ್ನೆರು ತಿಳಿದಿದ್ದರು. ಅಂತೇ ಅವರು ನಮಗಾಗಿ +ಒಂದು ವಿಲಾಸಿ ಸಂಚಾರ ಕಾರ್ಯಕ್ರಮವನ್ನು +ಯೋಚಿಸಿದ್ದರು. + +“ನಾವು ಸ್ಮಳ ಸಂದರ್ಶನಕ್ಕಾಗಿ ಬಂದಿಲ್ಲ + + +ಎಂದು ಅವರಿಗೆ ಹೇಳಿದೆವು. ನಾವು ಶಾಂತಿ +ಯಾತ್ರಿಕರು, ಬ್ರೆಸ್ಟ್‌ ಲಿಟೊವಸ್ಕ್‌ನಿಂದ + + +ಮಾಸ್ಕೊದವರೆಗೆ ನಡೆದುಕೊಂಡೇ ಹೋಗು +ವುದು ನಮ್ಮ ಪ್ರತಿಜ್ಞೆ. ಹಾಗೆ ಮಾಡಲು ನಮಗೆ + + +11811 8/18118112116118/18118118/1518/18/181151181/8118118/181121128118118118/18118118118118/111/211811811811811811811811811811811011811811211877ಇ7೫್‌ + + +ಔರ 1943 "1 :-'*ಟಗ210818ೀ'' + + + + + +ಸುಗಂಧ ಸುಮಧುರವಾದ ಸುಗಂಧ ದ್ರವ್ಯಗಳಿಗೆ ನಾಡಿನಾದ್ಯಂತ +ಪ್ರ ಖ್ಯಾ ತವಾದ + + + + + +ಸುನಂದರಾಜ ಅಗರಬತ್ತಿ +ಸುನಂದ ರೋಸ್‌ ಒತ್ತಿ +ಪೂಜಾರಿಣಿ ಬತ್ತಿ +ಗುಲಾಬ್‌-ಕೆ.ಫೂಲ್‌ ಅಗರಬತ್ತಿ + + + + + + + + +ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂಡ ಡೀಲಕ್ಸ ಪರ್‌ಫ್ಯೂಮ್�� ಬ್ಯಾಗ್‌, +ಮತ್ತು ಪರಿಮಳೆಯು ಕ್ತವಾದ ದ್ರವೃಗಳನ್ನೇ ಯಾವಾಗಲೂ ಉಪಯೋಗಿಸಿರಿ. + + +ಶಯಾರಕರು;-- ಹೆ. ರಾಮಕೃಷ್ಣಪ್ಪ +ಮಾಲೀಕರು: ಸುನಂದ ಅಗರಬತ್ತಿ ಫ್ಯಾಕ್ಟರಿ + + +ಸಂಯಯ್ಯಾಜಿರಾವ ರಸ್ತೆ-ಬ್ಕ ಮೆಲಸೂರು. + + +'0311911811817321375:77018118118112116118118113118773/7577877877871೫:18118178781187751878718:18781811೫1777೧೪೫ಊ. ಲ +೫. ೫% *% ೫% +'218/18(18/18/12/18/18/181141(81181/01181181181181181/8113//81181181:8115118118118. + + +4.0%: 8/18/181151131138:15//8:18' + + +27773871217 281181151131181181151101181121181181131/3118119118118118115118))5118118177811811211811 8 + + +`ಗೂಕೋವಿಟಾ ಘ್‌ + + +ಬ್ಗ +0 | ಗಗ % ಯ್ಥ 4. ಸ್ರ ಡ +594 +ಶಕ್ತಿಯನ್ಪೀಯುವುದು +೫) 1 +ಗಿ ಗಗ 10 1, 0ಿಕ್ಲಿ +1% +ಶೀಘ್ರವಾಗಿ + + +ಸ್ಯಾ ಪ್ರತಿದಿನವೂ ಅದನ್ನು ತೆಗೆದುಕೊಳ್ಳಿರಿ! +* ಅದು ಬಲವನ್ನೂ ಉತ್ಸಾಹವನ್ನೂ ನ) ಗ + + +ಕೊಡುತ್ತದೆ ಕ | +ಹ ಗೊ ಬಾರ `` +ಸಕ್ಕರೆ' ಯನ್ಕೊದಗಿಸುತ್ತದೆ ಗ + + +* ಶರೀರವು ಆದನ್ನು ಬಲು ಬೇಗನೆ | ನ +ಹೀರಿಕೊಳ್ಳುತ್ತದೆ. ಕಾರ್ನ್‌ ಪ್ರಾಡಕ್ಟ್ಸ್‌ ಕಂ. (ಇಂಡಿಯೂ) ಪ್ರೈವೇಟ್‌. ಲಿ + + + + + + + + + + + + + + + + +ಸ +ನ + + +ನ +ಎ +ನ + + + + + +` ನ್ಯೂಯಾರ್ಕಿನಿಂದ ಮಾಸ್ಯೋಗೆ ಪಾದಯಾತ್ರೆ + + +ಸೋವಿಯೆಟ್‌ ವಿಸಾ ಸಿಕ್ಕಿದೆ ಎಂದು ತಿಳಿಸಿ +ಜೆವು. + +"ಸೋವಿಯೆಟ್‌ ಅಧಿಕಾರಿಗಳು ಕಂಗಾಲಾ +-ದಂತಾದರು. ಅವರೆಂದರು: "ಆದರೆ ನಿಮ್ಮ ವಿಸಾ +ಗಳು ಮೂರು ವಾರಗಳ ವರೆಗೆ ಮಾತ್ರ ಅಧಿಕೃತ +ವಾಗಿರುವವು. ಅಷ್ಟ ರಲ್ಲಿ ಲ್ಲಿ ನೀವಿಲ್ಲಿಂದ ಮಾಸ್ಕೊರ +ವರೆಗೆ ನಡೆದು ತುಟ. ನೀವು ಪ್ರತಿನಿತ್ಯ +೫೦ ಮೈಲು ಕ್ರಮಿಸಬೇಕಾದೀತು'.” + +ಕಾಜ ಅಧಿಕಾರಿಗಳ ಈ ಮಾತು ಕೇಳಿ +ಪಾದಯಾತ್ರಿಕರು ಗೊಂದಲಕ್ಕೆ ಬಿದ್ದರು. +“ಇಂದಿಗೂ ನನಗೆ ನಮ್ಮನ್ನು ಬೇಕೆಂದೇ ಮೋಸ +ಗೊಳಿಸಿದರೊ ಅಥವಾ ನಾವೇ ಮೂರ್ವರಾಗಿ +ದೈವೊ ಎಂದು ಸ್ಪಷ್ಟವಾಗಿಲ್ಲ. ಸಾಮಾನ್ಯವಾಗಿ +ಆರು ವಾರಗಳು ಬೇಕಾಗುವ ಪಯಣ ಕ್ಕಾಗಿ +ನಮಗೆ ಕೇವಲ ಮೂರೇ ವಾರಗಳನ್ನು ಕೊಡ +ಲಾಗಿತ್ತೆಂಬುದು ಸತ್ಯ. ಆ ಪಥಕದಲ್ಲಿ ಮಧ್ಯ +ವಯಸಿ ನ್ಮ ಗಂಡಸರ ಮತ್ತು ಹೆಂಗಸರು +ಇದ್ದರು. ನಾನೇನು ಜು ಕಃ +ಸಂದರ್ಭದಲ್ಲಿ? 1. ಆಗಿನ ಮನಃಸಿ ತಿಯನ್ನು +ಕುರಿತು ಬ್ರಾಡ್‌ ಲಿಟ್ಲ್‌. ಹೇಳುತ್ತಾನೆ. + +ವಿಸಾದ ಅವಧಿ ಹೆಚ್ಚಿ ಸಿ -ಕೊಡಿರಿ ಎಂದು +ಕೇಳಿದಾಗ “ಅದನ್ನು ೫ಯವುದು ನ್ಯೂಯಾ +ರ್ಶಿನಲ್ಲಿ. ಅಲ್ಲಿಗೆ ಹೋಗಿ ಅವಧಿ ಚಟಕ ಡು + +ಬನ್ನಿರಿ” ಎಂಬ ಉತ್ತರ ಸಿಕ್ಕಿತು. + +ಜಾಗಯಾ& ಕರ್ಲಿ ಕೆಲವರು ತಮ್ಮ ಹಾಸಿಗೆ +ಗಂಟಿನ್ನೆತ್ತಿಕೊಂಡು ತಾವು ತಿರುಗಿ' ಮನೆಗೆ +ಹೋಗುತ್ತೆ (ವೆಂದರು. *ೆಲವರು ಮುಂದೆ +ಸಾಗೋಣ, ಮೂರು ವಾರದಲ್ಲಿ ಮಾಸ್ಕೊ ದಿಂದ +೧೫೦ ಮ್ಳ ಲು ದೂರದ ವರೆಗಾದರೂ ತಲುಪುತ್ತೆ ( +ವಲ್ಲ. | ಶ್ವರಿಂದಲೇ ತುಸುವಾದರೂ ಕಾರ್ಯ +ವಾದೀತು ಸತ + +ಇನ್ನು ಕೆಲವರು ಬಸಿ ನಿಂದ ನೇರವಾಗಿ +ಮಾಸ್ಕೊಕ್ಕೆ ಹೋಗೋಣ, ಇಡೀ ಮೂರು +ವಾರಗಳನ್ನು ಅಲ್ಲಿಯೇ ಕಳೆಯೋಣ, ಜಗತ್ತಿನ +ಕಣ್ಣಿ ಗಾದರೂ ನಾವು ಬಿದ್ದೇವು ಎಂದರು. + + +೧೩೩ + + +ಸ್ಕಾಟ್‌ ಹೆರಿಕ್‌ ಹೇಳಿದ; “ಇಷ್ಟು ದೂರ +ಬಂದಿರುವ ನಾವು ಹಿಡಿದ ಕಾರ್ಯ ಕೈಬಿಡಬಾ- +ರದು. ಹಗಲು-ರಾತ್ರಿ ನಡೆದಕೆ ಸ್ಯ ನಿರ್ದಿಷ್ಟ +ಅವಧಿಯಲ್ಲ��� ಮಾಸ್ಕೊ ತಲುಪಬಹುದು. +ಪ್ರಯಾಣ ಬಲವಂತದ್ದಾ ಗಬೇಕು. ಬಸ್ಸಿನಲ್ಲಿ +ನಿದ್ರಿಸೋಣ. ಹೇಳಿ, ಯಾರು ಸಿದ್ಧರಿದ್ದೀರಿ?” + +ಒಂದಿಷ್ಟು ಚರ್ಚೆಯ ನಂತರ ಎಲ್ಲರೂ ಈ +ಯೋಜನೆಯನ್ನು ಒಪ್ಪಿದರು. "ನೀವು ರಾಜ +ಕೀಯ ಕಾರ್ಕಕರ್ತರು, ಜಟ್ಟೆಗಳಲ್ಲ' ಎಂದು +ರಶಿಯನ್‌ ಶಾಂತಿ ಸಮಿತಿಯವರು ಪ್ರತಿಭಟಿಸಿ +ದರು. ಹಳ್ಳಿಗಾಡಿನ ಮಾರ್ಗದಲ್ಲೆ ಲ್ಲ ಹಿಂಸ್ರ +ಪಶುಗಳಿವೆ ಎಂದು ಎಚ್ಚರಿಸಿದರು. + +“ಎಂಥ ಹಿಂಸೆ ಪ್ರಾಣಿಗಳು? ಬೀ ಕೇಳಿ +ದಳು. + +“ಬಹು ದೊಡ್ಡ ಮೊಲಗಳು” ರಶಿಯನ್ನರು +ಗಂಭೀರವಾಗಿ ಹೇಳಿದರು. + +ಗಟ್ಟಿಯಾಗಿ ನಗುತ್ತ ಶಾಂತಿ. ಯಾತ್ರಿಕರು +ತಮ್ಮ ಗಂಟುಗಳನ್ನೆತ್ತಿಕೊಂಡು ನಡೆಯತೊಡಗಿ +ದರು. ಅವರ ಘೋಷಣಾ ಪತ್ರಿಕೆಗಳ ಮೇಲೆ +“ಯುದ್ಧ ಕೆಟ್ಟ ದ್ಮು.” “ಪರಮಾಣು ಯುದ್ಧ ದಲ್ಲಿ +ಯಾರೂ ಗೆಲ್ಲುವುದಿಲ್ಲ. “ಬಾಂಬು ಜೇಡ +ರೊಟ್ಟಿ ಬೇಕು.” “ನಶ್ಯ ಸ್ತ್ರ (ಕರಣಕ್ಕಾ ಗಿ ಈಗಲೇ +ತ ಮಾಡಿ.” ಎಂದು ಓ ಬರೆದಿತ್ತು. + +ಸ್ಕಾಟ್‌ ರಶಿಯದಲ್ಲಿನ ಪ್ರವಾಸದ ವಿಚಾರ + +ವಾಗಿ 'ಮಾತಾಡುತ್ತಿದ್ದಾಗ ಹೇಳಿದ ; “ರಶಿಯ +ದಲ್ಲಿ ಕಾಲಿಟ್ಟೊ ಡನೆ ನಮಗೆ ಒಂದು ಮಾತು +ತಿಳಿಯಿತು. ಅ ಜಂತಿ ಭಯಕಾರಕವಾಗಿತ್ತು. +ಸೋವಿಯಟ್‌ ಜನರಿಗೆ ಪರಮಾಣು ಯುದ್ಧದ +ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಪಾಶಾತ +ರಾಷ ಸ್ಟ್ರಗಳಲ್ಲಿ ಪರಮಾಣುಬಾಂಬಿನ ಹಾವಳಿಯ +ಬಗ್ಗೆ ಇರುವ ಮಾಹಿತಿಯನ್ನು ಕೇಳಿ ಅವರು +ದಂಗಾದರು. + +“ ಭಾಷೆಯ ಪ್ರಶ್ನೆ ಬಲು ಜಜಿಲವಾಗಿತ್ತು. +ನಮ್ಮಲ್ಲಿ ಒಬ್ಬಳಿಗೆ ಮಾತ್ರ ರಶಿಯನ್‌ ಭಾಷಿ +ಬರುತ್ತಿತ್ತು. ರಶಿಯನ್‌. ಶಾಂತಿ ಸಮಿತಿಯ + + + + + +/104901030040906089000000061020056000 + + +| ಇಇ (111 ನರಗಳನ್ನು +ನೋವನ್ನು. ಸ ಸ್ಸ ತ್ತೆ + + +ಜು + + +ಸ್ಞ04000001009001044001410899 + + + + + +` 4 ಜ್ವರವನ್ನು '_ + +ಗೆ ಗೆ ತೆ ಗ ಗ + +0000 1... , ಶಾಂತಪಡಿಸುತ್ತದೆ. . ಹಾಚಾ ; *ಡಿನೆಗೊಳಿಸುತ್ತದೆ | +:.ಗ್ರಣಾಪಡಿಸತತ್ತದೆ ಓೂೂೂೂೂೂೂೂಯಊ0ೆ [ತಕ್ಕಷ್ಟು ಬ + + + + + +ಗೆ + + +ಡಾಕ್ಟರರ ಸುರಕ್ಷಿತ ಔಷಧದಂತೆ ಶಾಸ್ತ್ರೀಯ ರೀತಿಯಲ್ಲಿ ಸಮ್ಮಿಲನವಾದ ನಾಲ್ಕು ಔಷಧಗಳಿಂದ ಕೂಡಿದ +«ಅನಾಸಿನ" ನೋವನ್ನು ಸಂಪೂರ್ಣವಾಗಿ, ಅತಿ ಶೀಘ್ರವಾಗಿ ಗುಣಪಡಿಸುತ್ತದೆ. ಅನಾಸಿನ್‌ (1) ತಲೆ +ನೋಪು, ಶೀತ, ಜ್ವರ, ಹಲ್ಲು ನೋವು ಹಾಗೂ ಸ್ನಾಯುಗಳ ನೋವನ್ನು ಅಧಿಕ ಶೀಘ್ರವಾಗಿ ಉಪಶಮನ +ಗೊಳಿಸುತ್ತದೆ; (2) ಗಾಬರಿಗೊಳಿಸುವ ನರಗಳಿಗೆ ಶಾಂತತೆಯನ್ನೀಯುತ್ತದೆ--ನೀವು ಸುಖವಾಗಿ, ಆರಾಮ +ದಿಂದಿರುವಂತೆ ಮಾಡುತ್ತದೆ; (3) ನಿರುತ್ಸಾಹವನ್ನು ಹೋಗಲಾಡಿಸುತ್ತದೆ; (4) ಜ್ವರವನ್ನು ಕಡಿನೆ +ಮಾಡುತ್ತದೆ. ನಾಲ್ಕು ಔಷಧಗಳಿಂದ ಕೂಡಿರುವ ಅನಾಸಿನ", ನೋವನ್ನು ಉಸಶಮನಗೊಳಿಸುವುದಕ್ಕೆ +ಅಧಿಕ ಉತ್ತಮವಾಗಿದೆ. ಯಾವಾಗಲೂ ಮನೆಯಲ್ಲಿ "ಅನಾಸಿಎ್‌* ಇಟ್ಟಿ ಕೊಳ್ಳಿರಿ. + + +| ದ್ದಾರ್ಥಾಭಾ ರಾವಳ ನ ಕಾಶಕ್ಯಭಾಧಾವಾ- ಪಾರಾ ಗಳ + + + + + + + +ಖೂ +ಬೃಳ9 ಆರೋಗ್ಯಕರವಾಗಿರುವ ಸೆಲೋಫೇನ"್‌ ಪ್ಯಾಕ್‌ +; ನಲ್ಲಿ ಸೀಲ್‌ಮಾಡಿದ ಎರಡು ಬಿಲ್ಲೆಗಳೂ, ಭದ್ರ +| ವಾಗಿ ಪಿಲ್ಸರ್‌-ಪ್ರೂಫ್‌ ಪ್ಯಾಕಿಂಗನಲ್ಲಿ ಮುಚ್ಚ ್ಕ +4 ಲ್ರಟ್ಟ ಸೀಸೆಗಳಲ್ಲಿ”32 ಬಿಲ್ಲೆಗಳೂ-..-ಮನೆಗಳಲ್ಲಿ +ಪಯೋಗಿಸ£ ಅನುಕೂಲವಾಗುವಂತೆ. ್ಸೂ- 1 +ಮಾ ಗ ಓಟ ಸ್ಯ ಇ ರಾ ಸ 6 +ಹ್ಯೂ ಕ +ಊಡಘ್ಛ್ರೂ001? ಕ್‌ + + + + + +4 97. +ಳಳ ತ ಡ40, ಇ ಥ್ರ +ಒ. 1..1 1, +(ಬಸ್ತು ಆ... + + +81081110106 !3ೀ?: ೧೫೦೫೯೯೫೩೫£3/ 11/12೫1 ೩೧೬ (೧೦. ೭1111111) + + +೪%. 2-43 + + + + + +ನ್ಯೂಯಾರ್ತಿನಿಂದ ಮಾಸ್ಕೋಗೆ ಪಾದಯಾತ್ರೆ + + +ದಭಾಷಿಗಳು ಚೆನ್ನಾಗಿಯೆ ಭಾಷಾಂತರ ಮಾಡು +ತ್ತಿದ್ದಾರೆ ಎಂದಾಕೆ ನಮಗೆ ಹೇಳಿದಳು. ಆದರೆ +ನಾವು ಯಾರನ್ನುದ್ದೇಶಿಸಿ ಮಾತಾಡುತ್ತಿದ್ದೆವೊ +ಅವರ ಪ್ರತಿಕ್ರಿಯೆ ಎಂತಾದೀತೆಂದು ನಮ- +ಗೆಂದೂ ತಿಳಿಯುತ್ತಿರಲಿಲ್ಲ. ಒಂದು ಕಾರಖಾನೆ +ಯಲ್ಲಿ ಕೆಲ ಕೆಲಸಗಾರರು ವೇದಿಕೆಯ ಮೇಲೆ +ದಾಳಿ ಮಾಡಿ ನಮ್ಮ ಹಸ್ತಪತ್ರಿಕೆಗಳನ್ನೆಲ್ಲ +ಕಸಿದುಕೊಂಡು ಹರಿದುಹಾಕಿದರು. ಇನ್ನೊಂದು +ಕಾರಖಾನೆಯಲ್ಲಿ ನಮ `ವರಲ್ಗೊಬ್ಬ | +ನ್ಸ್ನೇರಿ ಸರಮಾಣು ತಿ ನಂಬಿಕೆಯಿಡುವ + +ಸರಕಾರ ಹುಚ್ಚೆ ಸರಕಾರ ಬಂದಾಗ ರಶಿಯ +ನ್ನು ಜತೆ ವಿನೋದವೆಂದು ಭಾವಿಸಿ +ಎಕಟ ಹಾಸ್ಯಗೈದರು. + +“ ಆಗ ಬ್ರಾಡ್‌ ಲಿಟ್ಲ್‌ ಎದ್ದು ನಿಂತು, ನಿಮ್ಮ +ನಗರಗಳು ಮತ್ತು ಕ. ಟುಬಗಳ ಮೇಲೆ ಗ +ಯಿಡುವ ಬಂದೂಕುಗಳು ಮತ್ತು ರಾಶೆಟ್ಟುಗಳ +ವಿರುದ್ಧ ನಾನು ಅಮೇರಿಕದಲ್ಲಿ ಪ್ರತಿಭಟಿಸಿ +ಜೇಲುವಾಸವನ್ನನನುಭವಿಸಿದ್ದೇನೆ. ಅವರಂತೆ +ನನ್ನ ಕುಟುಂಬ ಮತ್ತು ನಗರದ ಮೇಲೆ ರಶಿ + + +ಯನ್‌ ಬಂದೂಕುಗಳು ಗುರಿ ಹಿಡಿದಿವೆ ಎಂದೂ: + + +ನಾನು ಬಲ್ಲೆ. ಇದನ್ನು ಪ್ರತಿಭಟಿಸಲು ನೀವೇನಾ +ದರೂ ಮಾಡಿರುವಿರಾ? + +“ ಜನ ಬಹಳ ಹೊತ್ತಿನ ವರೆಗೂ ಏಟ್ಟಿನ್ನ +ಲಿಲ್ಲ. ಬ್ರಾಡ್‌ ಮುಂದುವರಿಸಿದ: ನಾವು ಅಮೇ +ರಿಕದಲ್ಲಿದ್ದಾಗ ಹೋಗಿ ಈ ಮಾತನ್ನು ರಶಿಯನ್ನ +ರಿಗೆ ಹೇಳಿರಿ ಎಂದರು. ನಾವು ಈಗ ಇಲ್ಲಿ ಬಂದಿ +ದ್ಹೇವೆ. ಆ ಪೌ್ಫತ್ಟನ್ನು ನಾನೀಗ ಹೇಳುತ್ತಿ ದ್ವೇನೆ. +ರಶಿಯವು ಅಣ್ವಸ ಸ್ತ ಪ್ರಯೋಗಗಳನ್ನು ಮುಂದು +ವರಿಸಿದ್ದು ಕಥೆ ಹಟಗಡಾದು +ನನಗೆ...” + + +“ಆಗ ಇಡೀ ಸಭೆ "ಫ್ರಾನ್ಸ್‌', ಫ್ರಾನ್ಸ್‌' +ಎಂದು ಕೂಗಿತು. ಬಾಂಬ್‌ ಪ್ರಯೋಗಗಳ +ಅಂತಾರಾಷ್ಟ್ರೀಯ ನಿಯಮವನ್ನುಲ್ಲಂಭಸಲು + + +ಅಮೇರಿಕ,;ಫ್ರಾನ್ಸಿಗೇಳೆ ಅನುಮತಿ]ನೀಡಿತೆಂದು +ಅವರು ಕೇಳುತ್ತಿದ್ದಾರೆಂದ್ಳು ದುಭಾಷಿಗಳು + + +೧೩೫ + + +ನಮಗೆ ಹೇಳಿದರು. ಪ್ರಾನ್ಸ್‌ ಸ್ವತಂತ್ರ ದೇಶ, +ಸಹಾರಾ ಪ್ರದೇಶದಲ್ಲಿ ಬಾಂಬ್‌ ಪ್ರಯೋಗ ನಡೆ +ಸದಿರಲು ಫ್ರಾನ್ಸಿನ ಮನವೊಲಿಸಲು ನಮ್ಮ ಅಧ್ಯ +ಕ್ಷರು ತುಂಬ ಪ್ರಯತ್ನ ಮಾಡಿದರು, ( ಆದರೆ +ಫ್ರಾನ್ಸ್‌ ಕೇಳಲಿಲ್ಲ ಎಂದು ನಾನಂದೆ. + +" ಆದಕೆ ಈ ಕೆಲಸೆಗಾರರು ನಮ್ಮ ಮಾತನ್ನು +ನಂಬಲಿಲ್ಲವೆನ್ನುವುದು ಸ್ಪಷ್ಟವಾಗಿತ್ತು. ಅಮೇರಿ +ಕವ್ರೆ ರಶಿಯದ ಸುತ್ತಲೆಲ್ಲ ಸೈನಿಕ ಠಾಣ್ಯಗಳ +ನ್ಸ್ನೇಕೆ ಸ್ಟಾ ಏಿಸಿದೆ ಎಂದು ಅವರು ಪುನಃ ಪುನಃ +ನಮ್ಮನ್ನು ಕೇಳಿದರು. ರಶಿಯನ್‌ ಸರಕಾರ +ಗಂಡಾಂತರಕಾರಿ ಆಕ್ರಮಣಕಾರಿ ರಾಷ್ಟ್ರವಾಗಿದೆ +ಯೆಂದು ನಮ್ಮ ಸರಕಾರ ಭಾವಿಸುತ್ತಿದೆಯೆಂದು +ನಾವು ಹೇಳಿದೆವು. ಇದಕ್ಕೆ ಅವರ ಉತ್ತರ +ಯಾವಾಗಲೂ ಸಾ ನಗುವ��ಗಿತ್ತು. +"ನಾವು ಆಕ್ರಮಣಗಾರರೇ! ಭೇಷ್‌ ನಿಮ್ಮಿಂದ +ಈ ಮಾತು ಬರುವುದೆಂದರೆ ಭಲೆ!' ಎಂದರವರು. + +“ ಶಾಂತಿಗಾಗಿ ವೈಯಕ್ತಿಕ ಶಾರ್ಯವೆಂಬ +ಮಾತಿನ ಮರ್ಮ ಅವರಲ್ಲಿ ಬಹು ಸ್ವಲ್ಪ ಜನರಿ +ಗಷ್ಟೆ ಅರ್ಥವಾಯಿತು. "ಅಲ್ಲಾ, ನೀವೆಷ್ಟು +ಜನರನ್ನು ಪ್ರತಿನಿಧಿಸುತ್ತಿದ್ದೀರಿ?' . ಎಂದವರು +ಮತ್ತೆ ಮತ್ತೆ ಕೇಳುತ್ತಿದ್ದರು. ನಾವು ಪ್ರಾಮಾ +ಣಿಕವಾಗಿ "ನಮ್ಮನ್ನಷ್ಟೆ' ಎಂದುತ್ತರವಿತ್ತೆವು. +ಏಕಪಕ್ಷೀಯ ನಿಶ್ಶಸ್ತ್ರೀಕರಣ ವಿಷಯದಲಿ +ನಮ್ಮಂತೆಯೆ ಆಲೋಚಿಸುವ ಕೆಲ ಜನ ಅಮೇ +ರಿಕದಲ್ಲಿದ್ದಾರೆಂದು ಹೇಳಿದೆವು. + +“ರಶಿಯನ್ನರು ತಲೆಯ ಲ್ಲಾಡಿಸಿದರು. +"ನಿಮ್ಮದು ವ್ಯಾಪಕವಾದ ಚಳವಳಿಯಲ್ಲವೆಂದ +ಮೇಲೆ ಅದರಿಂದ ಪ್ರಯೋಜನವೇನು? ಎಂದ +ವರು ಕೇಳಿದರು. ಕೇಲ ಸಲ ಗಂಡಸರು, + +0ಗಸರು ನಮ್ಮ ಬಳಿ.ಬಂದು ಹರಳು ಮುರುಕು +ಇಂಗ್ಲೀಷಿನಲ್ಲಿ "ಅಿಮೇರಿಕನ್ನ ಕೈ ನಾವು ಶಾಂತಿ +ಯನ್ನು ಬಯಸುತ್ತೇವೆ. ನಮಗೆ ಶಾಂತಿ ಬೇಕು. +ನೋಡಿ, ನಾವೇನೂ ಬಾಂಬ್‌ ದಾಳಿಯಿಂದ +ರಕ್ಷಣೆಗಾಗಿ ಆಶ್ರಯ ಸ್ಥಾನಗಳನ್ನು ಕಟ್ಟಿಕೊ +ಳ್ಭುತ್ತಿಲ್ಲ. ನಮ್ಮ ಮಕ್ಕ €ಗೆ ಆಯುಧಾಜಿಗಳ + + +ತ + + + + + +| +1 1 + + +ಜ + + +ಇಂ + + +ಬ್ಗ್‌ + + +1 ಮನೆಗಳಿಗೆ +-ತೋಟೆಲುಗಳಿಗೆ + + +ಬಕ್‌ ಬಾಂಡ +ಸ್ರೆಷಲ್‌ ಹೋಟಲ್‌ ಭ್ರೆಂಡ್‌ + + + + + + + +ಡಸ್ಟ್‌ ಟೀ +೫ ಸದಾ ಚಹ ತೋಟದಲ್ಲಿರುವಸ್ಟೇ ತಾಜಾವಾಗಿ ನೀವು ದೊರೆಯುತ್ತದೆ +ರಾ” 3 ಗಾತ್ರಗಳಲ್ಲಿ ರೊಕೆಯು್ತ +೫ ನಿಪುಣ ಮಿಶ್ರಣದ ನಿಮಿತ್ತ ನೀವು ಒಳ್ಳೆಯ ಸ್ವಾದವನ್ನು 500 ಗ್ರ್ಯಾಮ್‌, 100 ಗ್ರ್ಯಾಮ್‌, + + +ಪಡೆಯುವಿರಿ +[೫ ಇದು ಮಿಲಿಯಗಟ್ಟಲೆ ಜನರ ಆಯಿಕೆ 50 ಗ್ರಾಮ್‌ 17 88 367 + + +_ ಕಾಣ ಬರುತ್ತಿದ್ದ + + + + + + + + + + + +| + + +ಆಟಿಗೆಗಳನ್ನೂ ಕೊಡುತ್ತಿಲ್ಲ' ಎಂದು ಹೇಳುತ್ತಿ +ದ್ದರು.” + +ತಾಸಿಗೆ ನಾಲ್ಕು ಮೈಲುಗಳಂತೆ ನಡೆಯುತ್ತ, +ಪಾಳಿಯಂತೆ ಜೊತೆ ಬರುತ್ತಿದ್ದ ಬಸ್ಸಿನಲ್ಲಿ ಮಲ +ಗುತ್ತ ಹೊರಟಿದ್ದ ಈ ಪಾದಯಾತ್ರಿಕರು ಬಲು +ಬೇಗನೆ ದಣಿದು ಬಸವಳಿದರು. + + +ದಿನದಿನಕ್ಕೆ ಈ ಪಾದಯಾತ್ರಿಕರನ್ನು + +ಜನರ ಸಂಖ್ಯೆ ಹೆಚ್ಚಾಗ +ಹತ್ತಿತ್ತು. ಕೂಡು ದಾರಿಗಳಲ್ಲಿ ಎಷ್ಟೋ ಸಲ +ನೂರಿನ್ನೂರಕ್ಕಿಂತ ಹೆಚ್ಚು ಜನ ಅವರ ಹಾದಿ +ಕಾಯುತ್ತ ನಿಂತಿರುತ್ತಿದ್ದರು. . ಜೆರೆಕಿನಾ +ದಲ್ಲಂತೂ ಎಲ್ಲರೂ ರಸ್ತೆಗಳಲ್ಲಿ ಸೇರಿದಂತಿತ್ತು. +ಶಾಂತಿ ಪಾದಯಾತ್ರಿಕರು ಆ ಊರು ಮುಟ್ಟಿ +ದಾಗ *ತ್ತಲೆಯಾಗತೊಡಗಿತ್ತು. ಇವರು + + +“- ಬಂದೊಡನೆ ಜನರ ಗದ್ಮಲದಿಂದಾಗಿ ವಾಹನ + + +ಸಂಚಾರ ನಿಂತಿತು. ಯಾತ್ರಿಕರೆಲ್ಲ ತೀರ ದಣಿ +ದಿದ್ದರೂ ಆ ಜನಸಮೂಹದ ತೆರೆಯಲ್ಲಿ ಸಿಕ್ಕು +ತೇಲಿ ಹೋದರು. ಅವರು ಒಂದೆಡೆ ಭಾಷಣ +ಮಾಡಲೆತ್ನಿ ಸಿದಾಗ ರಶಿಯನ್‌ ಶಾಂತಿಸಮಿ +ತಿಯ ಸದಸ್ಯರು ಅವರನ್ನು ಒಂದು ಹೊಚಿಲ್ಲಗೆ +ಎಳೆದೊಯ್ದ ರು. "ಈಗ ಊಟದ ಹೊತ್ತಾಗಿದೆ +ಆಮೇಲೆ ನೋಡೋಣ” ಎಂದರವರು. + +ಎಲ್ಲೆ ಡೆಯಲ್ಲಿಯೂ ಇವರ ಮನೋರಂಜನೆ + + +ಗಾಗಿ ಸಾಕಷ್ಟು ವ್ಯವಸ್ಥೆ ಮಾಡುತ್ತಿದ್ದರು. ನೃತ್ಯ +' ಸಂಗೀತ, ಚಲಚ್ಚಿತ್ರ, ಮುಂತಾದ ಕಾರೃಕ್ರಮ + + +ಗಳು ಪ್ರತಿನಿತ್ಯ ಇರುತ್ತಿದ್ದವು. ಆದಕೆ ಪಾದ +ಯಾತ್ರಿಕರ ಅವಸ್ಥೆ ಕಠಿನವಾಗಿತ್ತು. ಪ್ರತಿನಿತ + + +. ಠಾತ್ರಿ ಅವರಿಗೆ ಎರಡು ಮೂರು ತಾಸುಗಳಿಗಿಂತ +. ಹೆಚ್ಚು ಫಿದ್ರೆ, ಸಿಗುತ್ತಿರಲಿಲ್ಲ. ಅವರಲ್ಲಿ ಪ್ರತಿ + + +ಯೊಬ್ಬರೂ ಶೀಘ್ರಕೋಪಿಯಾದರು. *ೆಲವ + + +ರಿಗೆ ಬಸ್ಸಿನ ಮೇಲೆ ನಿದ್ನೆ ಬರುತ್ತಲೇ ಇರಲಿಲ್ಲ. + + +ಈ ಬಲವಂತದ ನಡಿಗೆಯಿಂದ ಅವರಲೆ ಷೊ + + +. ಜನ ಬೇನೆ ಬಿದ್ದರು. ರಶಿಯನ್‌: ಭಾಷೆಯ + + +ಬಲ್ಲ ರೆಜಿನಾ ಫಿಶರ್‌" ಕೊಡ ಬೇನೆ ಬಿದ್ಮಳು. +೫6-18 + + +ನ್ಯೂಯಾರ್ಕಿನಿಂದ ಮಾಸ್ಕೋಗೆ ಪಾದಯಾತ್ರೆ + + +೧೩೭ + + +“ಇವರಿಗೆಲ್ಲ ವಿಪರೀತ ಜ್ವರ ಬರುತ್ತಿತ್ತು. +ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯಬೇಕಾದ ಅವಶ್ಯ +ಕತೆಯಿತ್ತು. ರಶಿಯನ್ನರು ಯೋಗ್ಯ ಔಷಧೋ- +ಪಚಾರವನ್ನೊ ದಗಿಸಿದರಾದರೂ ಬೇನೆ ಬಿದ್ದವ +ರನ್ನು ಹಿಂದೆ ಬಿಟ್ಟು ನಮ್ಮ ಯಾತ್ರೆ, ಮುಂದೆ +ಸಾಗಲು ಅವರು ಬಿಡಲಿಲ್ಲ. ನಮ್ಮ ವಿಸಾದಂತೆ +ನಾವೊಂದು ಗುಂಪಾಗಿಯೆ ಪ್ರಯಾಣ ಮಾಡ +ಬೇಕಾಗಿತ್ತು. ಕಾಯದೆಯೆಂತೆ ನಾವೆಲ್ಲ ಒಟ್ಟಾ +ಗಿಯೆ ಇರಬೇಕಾಗಿತ್ತು. + +ಆದರೆ ಸಮಯ ಜಾರುತ್ತರಿತ್ತು. ಅವರಿಗಿದ್ದ +ಮಾರ್ಗ ಒಂದೇ ಆಗಿತ್ತು. ಬೇನೆಯವರನ್ನೆ ಲ್ಲ +ಬಸ್ಸಿನಲ್ಲಿ ಮಲಗಿಸಿ ಅದನ್ನೆ ಒಂದು ಆಸ್ಪತ್ರೆಯ +ನ್ನಾಗಿ ಮಾಡಿ ಉಳಿದವರು ನಡೆಯತೊಡಗಿದರು. + +ಸ್ಮೊಲೆನ್ಸ್ಸ್ಸ ನಲ್ಲಿ ಏನು ನಡೆಯಿತು ಎಂಬು +ದನ್ನು 5 ಯಾತ್ರಿಕರಲ್ಲಿ ಒಬ್ಬರ ದಿನಚರಿಯಿಂದ +ತಿಳಿಯಬಹುದು. + +“ಆದಿತ್ಯವಾರ ;._ ಆಕಾಶ ಸ್ವಚ್ಛವಾಗಿತ್ತು. +ಹವೆ ತಂಪಾಗಿತ್ತು. ಮೊದಲ ಪಾಳಿಯ ಜನ +ಬೆಳಗು ಮುಂಜಾನೆ ಎರಡು ಗಂಟಿಗೇ ಎದ್ದು +ನಡೆಯತೊಡಗಿದರು, ಹಸ್ತಪತ್ರಿಕೆಗಳ ಚೀಲ +ಗಳನ್ನು ಹೆಗಲ ಮೇಲೆ ಹೊತ್ತು ಕೊಂಡಿದ್ದೆವು. +ಹು ಣ್ಣ ಮೆಯ ಚಂದ್ರಪ್ರಕಾಶವಿದ್ದುದರಿಂದ +ಬ್ಯಾಟರಿ ದೀಪ ಬೇಕಾಗಿರಲಿಲ್ಲ. ಕೈಕಾಲುಗಳು +ನೋಯುತ್ತಿದ್ದವು. ಹಾದಿಯಲ್ಲಿ ಒಂದು ಪೆಟ್ರೊ- +ಲ್‌ ಪಂಪಿನ ಬಳಿಯಲ್ಲಿದ್ದ ಐವರಿಗೆ, ರಸ್ತೆಯಲ್ಲಿ +ಹಾಡುತ್ತ ಹೋಗುತ್ತಿದ್ದ, ಮದ್ಯದ ಅಮಲೇರಿದ +ಆರು ಜನರಿಗೆ, ಬಂದೂಕು ಧರಿಸಿ ನಾಯಿಯೊಂ- +ದರ ಜೊತೆಯಲ್ಲಿ ಹೋಗುತ್ತಿದ್ದ ಒಬ್ಬನಿಗೆ ಹಸ್ತ +ಪತ್ರಿಕೆ ಕೊಟ್ಟಿ ವು, + +“ಮುಂಜಾನೆ ೧೦ ಗಂಟಿ ,__ ರಸ್ತೆ ಬಲು +ಕೆಟ್ಟದ್ದಿತ್ತು. ಮುಗ್ಗರಿಸಿ ಒಬ್ಬರ ಮೇಲೊಬ್ಬರು +ಬೀಳುತ್ತಿದ್ದೆವು. ಬಾತುಕೋಳಿಗಳ ಹಿಂಡೊಂ- +ದು ಎದುರಾದಾಗ ಅವುಗಳ ಮೇಲೇ ಕಾಲಿಡು +ವಂತಾಯಿತು. ಕ್ಯಾಬೀಜಗಳನ್ನು ಕೊಯ್ಯುತ್ತ +ಲಿದ್ಮ ಒಕ್ಕಲಿಗರಿಗೆ ಹಸ್ತ ಪತ್ರಿಕೆ ಹಂಚಿದೆ. + + +4 ಅವರನ್ನು ಮೆಚ್ಚಿ ಸುವುದು ಸುಲಭವೆಂದು ಕೀವು ತಿಳಿದಿದ್ದರೆ ಅದು +ತಪ್ಪು ಗ್ರಹಿಕೆ' ಎಂದು ಶ್ರೀಮತಿ ಆರ್‌. ಆರ್‌, ಪ್ರಧು, ಹೇಳು +ತ್ತಾರೆ. "ಬಟ್ಟೆಗಳ ವಿಷಯ ಹೇಳುವುದಾದರೆ... ಈಗ ನಾನು ಅವರೆ +ಎಲ್ಲಾ ಬಟ್ಟೆಗಳನ್ನು ಸನ"ಲೈ ನಿಂದಲೇ ಒಗೆಯುತ್ತೇನೆ-.. ಆದ +ರಿಂದ ಅವರಿಗೆ ತೃಪ್ತಿ ಯಾಗುತ್ತದೆ. ನನಗೂ ತೃಪ್ತಿಯೆ, ಸನ್‌ಲೈಟ್‌ +ನಿಂದ ಹೇರಳ ನೊರೆಯಾಗುತ್ತದೆ, ನನ್ನ ಕೆಲಸವೂ ಬಹಳ +ಸುಲಭವ��ಗುತ್ತದೆ! ಬಟ್ಟಿಗಳಿಲ್ಲ ಅತ್ಯಂತ ಬೆಳ್ಳಗೆ ಮತ್ತು ಪ್ರಕಾಶ +ಭಾನವಾಗುತ್ತವೆ. ನನಗೆ ಯಾವಾಗಲೂ ಸನ್‌ಲೈಬೀ ಬೇಕು!' + + +ಸನ್‌ಲೈಟ್‌ + + +ವಿಮ್ಠ ಬಟ್ಮೆಗಳಿಗೆ ಅತ್ಯಂತ ಶಿಕಕರ! +$.೫-ಸಾಾ ಜಾ + + +ಬಟ್ಟೆಗಳ ಲಕ್ಷಣೆಗೆ ತುದ +ಹಾಗೂ ಸಡಿಮ್ಮವಾದ ಸ್‌ +ಲೈಟ್‌ ಸೋಪು ಅತ್ಯುತ್ತಮ +ವಾಗಿದೆಯೆಂದೂ, ಅದಿ +6ಂಛಾದ್ದು ಬೇರೆ ಇಲ್ಲವೆಂದೂ +ಗೃಹಿಣಿ ಯರಿಗೆ ತಿ9ದಿದೆ. +ಶಿಮಗೂ ಗೊತ್ತಾ ಗುವುದು. + + + + + +101 + + +1 ಹೆ + + + + + + + + + + + + + + + + + + +ಬಒಂತುಕ್ಟಾರ್‌ ಊತ ಆವರ ತಯಾತಿಳೆ + + + + + +' ಅವರಲ್ಲೊ ಬ್ಬ ೧೦ ರೂಬಲ್ಡ್‌ ನಗಳನ್ನು ನಮಗೆ +' ಕೊಡಮಾಡಿದ. ನಾವು 'ಭಲಾಹಾರಕ್ಕಾಗಿ +| ನಿಂತಾಗ ಸಮೀಪದ ಮನೆಯಿಂದ ಒಬ್ಬಾಕೆ ಬಿಸಿ +| ನೀರು ತಂದು ಕೊಟ್ಟಳು. ನಾವು ಕೈಕಾಲು + +ತೊಳೆದುಕೊಂಡೆವು. ನಾವು ಹ್ಯಾಟ್‌ ಧರಿಸದಿ +ದ್ಮುದಕ್ಕಾಗಿ ಅವಳು ನಮ್ಮನ್ನು ಛೀಮಾರಿ ಹಾಕಿ + + +“ಸಂಜೆ ಐದು ಗಂಟಿ ;_. ಸುಮಾರು ೫೦೦ +ಜನರ ಎದುರು ಭಾಷಣ ಮಾಡಿದೆವು. ರಶಿಯನ್‌ +ಶಾಂತಿ ಸಮಿತಿಯವರು ನಮ್ಮೊಂದಿಗೆ ಚರ್ಚಿಸು +ತ್ತಿದ್ದಾಗ ಎಲ್ಲರಿಗೂ ಶಾಂತಿ ಬೇಕು. ಆದರೆ +ಎಲ್ಲರೂ ಶಸ ಸ್ವ ತ್ಯಾಗಮಾಡಲು ಹೆದರುತ್ತಾರೆ. +ಇರುವ ಪ್ರಶ್ನೆ ುಂದಕೆ ಸ ಸದ್ಭಾವವಿಟ್ಟು ಕೊಳು ವು +ದಲ್ಲ, ಇರ್‌ ಇತರರ ಸದ್ಭಾವವನ್ನು ಯತ್ರ +ದಾಗಿದೆ ಎಂದು ನಾವಂದೆವು. ರಶಿಯ ನ ರು +ಇದಕ್ಕೆ ಉತ್ತರವನ್ನೆ ಕೊಡಲಿಲ್ಲ.” + + +ಕ ದಳು. ರಶಿಯನ್ನರಿಗ ಹ್ಯಾಟ್‌ ಎಂದರೆ ಜೀವ. - + + +ಹ ಚಾ ತೌ ತ್‌ ಸತತ್‌ ೫೫೫೫ + + +ಅಕ್ಟೋಬರ್‌ ಒಂದರಂದು ಶಾಂತಿ ಪಾದ +ಯಾತ್ರಿಕರು ಬೆಂದು ಬಸವಳಿದವರಾಗಿ +ಮಾಸ್ಕೋದ ಉಪನಗರ ಪ್ರದೇಶದಲ್ಲಿ ಕಾಲಿ +ಟ್ಟಿರು. ಶಾಂತಿ ಪಾದಯಾತ್ರಿಕರು ಬೀದಿಗಳಲ್ಲಿ +; ಹೋಗುತ್ತಿದ್ದ ಹಾಗೆ ಇಲ್ಲಿಯ ವರೆಗಿನ ೬೫೦೦ +(.ಮೈಲಿನ ಪಾದಯಾತ್ರೆಯಲ್ಲಿ ಅವರ. ಪ್ರೀತಿಯ +ಹಾಡಾಗಿ ಪರಿಣಮಿಸಿದ್ದ, + + +ನನ್ನ ಬಳಿ ಸುತಿ ಶಿಗೆಯೊಂದಿದ್ದರೆ +ಒತ್ತ ಹಬ ಜಡಿಯುತ್ತಿದ್ದೆ +ಸ್ವಾ ತಂತ್ರ್ಯ +ನನ್ನ ಳಂ ಸುತ್ತಿ ಸ ರೆ + + +ಬಾತ ಸಂದೇಶ ಜಡಿಯುತತ್ತಿ ದ್ದೆ +ಶಾಂತಿ! + + +ಎಂಬರ್ಥದ ಹಾಡನ್ನು ಹಾಡುತ್ತ ನಡೆದರು. +ಅಮೇರಿಕನ್‌ ಮತ್ತು ಯುಕೋನಯಾ ಸುದಿ +ಗಾರರು ಅವರನ್ನು ಭೆಟ್ಟಿಯಾದರು. ` +“ನಾವು ಒಬ್ಬಕೊಬ್ಬರ ಬಗಲಲ್ಲಿ ಕೈ + + + + + +ನ್ಯೂಯಾರ್ಕಿನಿಂದ ನಠಾಸ್ಯ್ಯೋಗೆ ಪಾದಯಾತ್ರೆ + + +೧೩೯ + + +ನಡೆಯುತ್ತಿದ್ದೆವು. ನಾವು ಅಳುತ್ತ-ನಗುತ್ತ +ನಡೆದಿದ್ದೆ ವು. ನಾವು ಮಾಸ್ಕೋಕ್ಕೆ ಬಂದಿದ್ದೆವು. +ನಾವು ಇಷ್ಟು 'ದೂರ ನಡೆದುಕೊಂಡೇ ಬಂದೆ +ವೆಂಬ ಮಾತಿನಲ್ಲಿ ನಮಗೆ ವಿಶಾ ಒಸವುಂಟಾಗದಂ +ತಿತ್ತು ನಮ್ಮ ಮನಸ್ಥಿತಿ. ನಮ್ಮಸ್ನಿ ಳಿಸಿದ ಮನೆ +ಗಳಲ್ಲಿ ಟಿರಎಜನ್‌ ಬಿಸಿನಿಿನ ಸ್ನಾನದ +ವ್ಯವಸ್ಥೆ, ಕೊಣೆಗೇ ಊಟ ತಂದುಕೊಡುವ. +ಏರ್ಪಾಟು ಎಲ್ಲ ಇದ್ದವು” ಎಂದು ಸ್ಕಾಟ್‌ +ಹೇಳಿದ್ದಾನೆ. + +ಮರುದಿನ ಮುಂಜಾನೆ ಯಾತ್ರಿಕರೆಲ್ಲ ಆರು +ಗಂಟಿಗೇ ಎದ್ದು ಏಳು ಗಂಟಿಗೆ ಹೊರ ಹೊರ- +ಟರು. ಮಧ್ಯಾಹ್ನ ಎರಡು ಗಂಟಿಯಷ್ಟು ಹೊತ್ತಿಗೆ +ಅವರು ೧೨-೦೩ ಮೈ ಲು ದೂರವಿದ್ದ ಕಿಡ್‌- +ಸ್ಕ್ವೇರ್‌ ತಲುಪಬೇಕಾಗಿತ್ತು. ಆಗ ಏಳು ರಾಷ್ಟ್ರ +ಗಳ ಬಿಲಿವಿಜನ್‌ ಫೊಟೊಗ್ರಾಫರರು ರಶಿಯ +ದಲ್ಲಿ ಅವರ ಪ್ರವೇಶದ ಅಧಿಕೃತ ಫೊಟೂ +ತೆಗೆದುಕೊಳ್ಳ ಲಿದ್ದರು, ಪಾದಯಾತ್ರಿ ಕರ್ಲಿ + +ಇನ್ನೊ ಮೆ ಸಮಸ್ಯೆಯೂ ಉದ್ಭವಿಸಿತ್ತು. ಅವರ +ಬಳಿ ಸ್‌ ೨೪,೦೦೦ ಹಸ ಪತ್ರಿಕೆಗಳಷ್ಟೇ +ಉಳಿದಿದ್ದವು. ಅವರು ಲಂಡನ್ಸಿನಿಂದ ತರಿಸಿ +ಕೊಳ್ಳಬಯಸಿದ್ದ ಹಸ್ನಪತ್ರಿಕೆಗಳು ಬರುವುದು +ಅದು "ಹೇಗೊ ತುಂಬ 8 ವಿಲಂಬವಾಗಿತ್ತು. + +ಕೈಕಾಲು ಮೈನೋವನ್ನು ಮರೆತು ಪಾದ +ಯಾತ್ರಿಕರು ಹೊರಟರು ಫೆಲ್ಡ್‌ ಹ್ಯಾಟ್‌ ಧರಿಸಿ +ಗಂಭೀರ ವದನದಿಂದ ಅವರ ಜೊತೆ ಬರತೊಡ +ಗಿದ ಕೆಲವರನ್ನು ಕಂಡ: ಅವರು ಕೈಬೀಸಿ +"ಹಲೊ' ಎಂದರು. + +“ನಮ್ಮ ಸಂಗಡ ಬರತೊಡಗಿದ ಈ ಜನರು +ಗುಪ ಗ ಪೋರೀಸಕೆಂದು ನಮಗೆ ಅವರನ್ನು ಕಂ- +ಡೊಡನೆ ತಿಳಿದುಹೋಯಿತು. ಆದಕೆ ನಮಗೆ +ಅದರಿಂದೇನೂ ಅನಿಸಲಿಲ್ಲ... ನಾವು ತುಸು +ದೂರ ನಡೆಯ ುವಷ್ಟ ರಲ್ಲಿ ಸಾವಿರಾರು ಸೆ ಸ್ನೇಹಪರ +ಜನ ನಮ್ಮನ್ನು ಮುತ್ತಿದರು. ನಮ್ಮ "ಕೈಲಿದ್ದ +ಹಸ್ತ ಪತ್ರಿಕೆಗಳನ ವರು. ಕಸಿದು ಕಸು ಕಿಸೆ +ಗಳಲ್ಲ ತುರುಕಿಕೊಂಡರು. ಒಂದೇ ಒಂದನ್ನಾ + + +೧೪೦ + + +ದರೂ ಒಬ್ಬರೂ ಕೆಳಗೆಸೆಯಲಿಲ್ಲ. ಹ್ಹಾ! ನಾವು +ಬಂದದ್ದು ಸಾರ್ಥ ಕವಾಯಿತು.” ಬೀ ಆ ಸಮಯ +ವನ್ನು ನೆನೆಸಿಕೊಂಡಾಗ ಪುಲುಕಿತಳಾಗಿ ಹೇಳು +ತ್ತಾಳೆ. + +ಕಿಡ್‌ ಸ್ಕ್ವೇರಿನಲ್ಲಿ ಅವರು ಎರಡು ತಾಸು +ಪ್ರಾರ್ಥನೆ ಮಾಡಿದರು: ಅನೇಕ ಹೆಂಗಸರು +ಕೆಲ ಗಂಡಸರು ಅವರ ಜೊತೆ ಮೊಣಕಾಲೂರಿ +ಕುಳಿತು ಪ್ರಾರ್ಥನೆ ಮಾಡಿದರು. + +ಆ ನಂತರ ಅವರು ನಗರದಲ್ಲಿ ಸಂಚರಿಸುತ್ತಿ +ದ್ಮಾಗ ಸೈನ್ಯದ ರೇಡಾರ್‌ ಸ್ಟೇಶನ್ನೊಂದು ಅವರ +ಕಣ್ಣಿಗೆ ಬಿತ್ತು. ಅವರು ಕೂಡಲೆ ಅದರ ಹೆಬ್ಬಾ +ಗಿಲ ಹತ್ತರ ಪಿಕೆಟಿಂಗ್‌ ಆರಂಭಿಸಿ ನಿತ್ಕಸ್ತ್ರೀಕರ +ಣದ ಫಲಕಗಳನ್ನೆತ್ತಿ ಹಿಡಿದು ಶತಪಥ ಹಾಕ +ಹತ್ತಿದರು. + +ಸ್ಕಾಟ್‌ ಹೇಳಿದ್ದಾನೆ; “ನಾವು ಕೆಲ ರಶಿಯನ್‌ + + +ಸೈನಿಕರೊಂದಿಗೆ ಮಾತಾಡಿದೆವು. ಅವರು +ವಿವೇಕಿಗಳೂ ಕರುಣೆಯುಳ್ಳವರೂ ಎಂದು + + +ನಮಗೆನಿಸಿತು. ವಿಪರೀತ ಚಳಿಯಿತ್ತು. ಅವರು +ಬಿಸಿ ಚಹವನ್ನು ನಮಗಿತ್ತು ಸ್ಟಾಲಿನ್‌ಗ್ರಾಡ್‌ +ಯುದ್ಧದ ಭೀಕರ ಕಥೆಯನ್ನು ಹೇಳಿದರು. ಶತ್ರು +ಮಿತ್ರರಿಬ್ಬರನ್ನು ಕೂಡಿಯೆ ಕೊಂದು-ಹಾಕುವ, +ಪೃಥ್ವಿಯನ್ನೆ ವಿಷಗಾಳಿಯಿಂದ ಕೆಡಿಸುವ ಪರ +ಮಾಣು ಯುದ್ಧದ ವಿಚಾರವನ್ನು ನಾವವರಿಗೆ +ಹೇಳಿದೆವು.” + +ಮಾಸ್ಕೋಗೆ (ಅವರು ಬಂದ ಮಾರನೆ ದಿನ +ರಶಿಯನ್‌ ಶಾಂತಿ ಸಮಿತಿಯ ಸದಸ್ಯರು ಅವ +ರನ್ನು ನಸುಕಿನಲ್ಲಿಯೆ ಎಬ್ಬಿಸಿ ಉತ್ಸಾಹದಿಂದಲೆ +“ನೀವಿಂದು ಶ್ರೀಮತಿ ಕುಶ್ಚೇವರನ್ನು ಭೆಟ್ಟಿ +ಯಾಗಲಿದ್ದೀರಿ”. ಎಂದು ಹೇಳಿ ಅವರನ್ನೆಲ್ಲ +ಮೊದಲು ರಭಾರರದಾಗಿದ್ದು ಈಗ ಯುವಕರ +ಚಟುವಟಿಕೆಗಳಿಗಾಗಿ. ಉಪಯೋಗಿಸುತ್ತಿದ್ದ +ಬಂದು ಭವನಕ್ಕೆ ಕರೆದೊಯ್ದರು. ; + +“ಶ್ರೀಮತಿ ಕ್ರುಶ್ಚೇವ್‌ ದಯಾಳು, ಕೋಮಲ +ಹೃದಯದ ಹೆಣ್ಣು ಮಗಳಾಗಿ. ಕಂಡಳು. + + +ರ ದೊಡ್ಡ ಕಪ್ಪು ಮೇಜನ ಸುತ್ತ ಕುಳಿ + + +ಕಸ್ತೂರಿ, ಜುಲೈ ೧೯೬೨ + + +��್‌ +ಕಾ + + +ತೆವು. ಅವಳು ಒಂದೇ ಸವನೆ ನಮ್ಮ ಕಪ್ಪುಗಳಲ್ಲಿ +ಚಹ ಸುರಿಯುತ್ತಿದ್ದಳು. ಗಾಂಧಿ ಮತ್ತು ಅಹಿಂ +ಸೆಯ ವಿಚಾರ ಅವಳಿಗೇನಾದರೂ ಕಿಳಿದಿದೆಯೆ +ಎಂದರಿಯಲು ನಾವೆ ಪ್ರಯತ್ನಿಸಿದೆವು. ಅವಳಿಗೆ +ಅದು ಚೆನ್ನಾಗಿ ಗೊತ್ತಿತ್ತು. ಗಾಂಧೀಜಿಗೆ ಟಾಲ್‌ +ಸ್ಟಾಯರಿಂದ ತುಂಬ ಪ್ರೇರಣೆ ದೊರೆತಿತ್ತೆಂಬ +ವಿಚಾರ ಅವಳಿಗೆ ತಿಳಿದಿತ್ತು. "ಎಲ್ಲಿಕಿಪ್ರೇಮ +ವಿದೆಯೊ ಅಲ್ಲಿ ದೇವರಿದ್ದಾನೆ. ಎಂಬ ವಾಕ್ಕ +ವನ್ನಾಕೆ ಉಚ್ಚರಿಸಿದಳು. ನಿಟ್ಟುಸಿಕೊಂದನ್ನು +ಬಿಟ್ಟು ಎಲ್ಲ ಪರಮಾಣು ಬಾಂಬುಗಳನ್ನು +ಸಮುದ್ರದಲ್ಲಿ ಚೆಲ್ಲಿದಕೆ ಒಳಿತಾಗುತ್ತಿತ್ತು ಎಂದ +ಳಾಕೆ, ನಮ್ಮನ್ನು ಬೀಳ್ಕೊಡುವಾಗ ನಮ್ಮಲಿ, +ಪ್ರತಿಯೊಬ್ಬರ ಕೈಯನ್ನೂ ಕುಲುಕಿದಳು. ನಾನು +ಮತ್ತು ಸ್ಕಾಟ್‌ ನೂತನ (ದಂಪತಿಗಳು, ಎಂದು +ನಾನು ಹೇಳಿದಾಗ' ನಕ್ಗು, "ತುಂಬ್ಮಮಕ್ಕ +ಳಾಗಲಿ ಎಂದು ಹಾರ್ಯೈಸಿದಳು]”" ಎಂದು ಬೀ +ಶ್ರೀಮತಿ ಕುತ್ಚೇವರೊಡನೆ ನಡೆದ ಭೆಟ್ಟಿಯನ್ನು +ವರ್ಣಿಸಿದ್ದಾಳೆ. + +ಮೂರನೆಯ ದಿನ ಪಾದಯಾತ್ರಿಕರನ್ನೆಲ್ಲ +ಒಂದು ಬಸ್ಸಿನೊಳಗೆ ತುಂಬಿಕೊಂಡು ಮಾಸ್ಕೋ +ಯುನಿವರ್ಸಿಟಿಯ ಕ್ಯಾಂಪಸ್‌ಗೆ ಕರೆದೊಯ್ಯಲಾ +ಯಿತು. ಯಾತ್ರಿಕರಲ್ಲಿ ಅರ್ಧಕ್ಕರ್ಧ ಜನ +ಅಲ್ಲಿಗೆ ಹೋಗಲಿಲ್ಲ. ಮಾಸ್ಕೋದಲ್ಲಿ ಮಾಡಿದ +ಕಾರ್ಕಗಳಲ್ಲೆಲ್ಲ ಈ ಭೆಟ್ಟಿಯೆ ಮಹತ್ವದ್ಮಾಗಿತ್ತು. +ಎಂದು ಬ್ರಾಡ್‌ ಲಿಟ್ಲ್‌ ಹೇಳಿದ್ದಾನೆ. + +ಮಾಸ್ಕೋದಲ್ಲಿಯೆ ಅತಿ ಎತ್ತರವಾದ ಗಗನ +ಚುಂಬಿ ಕಟ್ಟಡವೊಂದರಲ್ಲಿ ಇಡೀ ವಿಶ್ವವಿದ್ಯಾ +ಲಯವಿದೆ.. ಈ ಸಟ್ಟಿಡದಲ್ಲಿ ವಿದ್ಯಾರ್ಥಿಗಳ +ವಸತಿಗೃಹವೂ ಇದ್ದು ಒಟ್ಟು ೨೨,೦೦೦ ಕೋಣೆ +ಗಳಿವೆ ಎಂದು ರಶಿಯನ್ನ ರು ಹೇಳಿದರು. + +೨,೦೦೦ ವಿದ್ಯಾರ್ಥಿಗಳು ನೆಕೆದಿದ್ದ ಸಭಾ +ಗೃಹದಲ್ಲಿ ಬ್ರಾಡ್‌ ಲಿಟ್ಸ್‌ ಪರಮಾಣು ಶಸ್ತ್ರಗಳ +ವಿಷಯವಾಗಿ ಮಾತನಾಡಿ ಅವುಗಳ ವಿನಾಶ +ಕಾರಿ ನಿಷ್ಠಯೋಜಕತೆಯನ್ನೂ ಮಾನವ + + +ಜಾತಿಯ `ಮೊಲಭೂತ ಅವಶ್ಯಕತೆಗಳಾದ + + +ಇಂದಿನ ಮನೆಗಳ ಸೇ... +"ಗೃಹ ನಿರ್ವಹಣಿಯಲ್ಲಿ + + +ಹೊಸ ಶ್ರಮಗಳಿ?' + + +ಎಂದು ನವ ದೆಹಲಿಯಲ್ಲಿರುವ ಸೆಕ್ಸಿಟಿಂಿ +ಶ್ರೀಮತಿ ಚಂದಂ್‌ ಮೋಹಿನಿ ಸರೀನ್‌ ಕೇಳುತ್ತ ಕ + + + + + + + + + +"ನಿನ್ನು ಗೃಹನಿರ್ವಹಣೆಗೆ ಹೊಸ ಕ್ರಮಗಳು ಸೌ +ಯಾಗಿನೆಯೇ ಎಂದು ನೀವು ಪರೀಕ್ಷಿಸಿ ನೋಡೆ +ಬೇಕು,” ಎಂದು ಅವರು ಹೇಳುತ್ತಾರೆ, ಶ್ರೀಷುಕಿ +ಸರೀನ್‌ ಸರ್ಫ್‌ನ ಒಗೆಯುವ ಅಧಿಕ ಶಕ್ತಿ' ಬಟ್ಟೆ +ಗಳಿಗೆ ಉಜ್ಜ್ವಲ ಬಳುಪನ್ನು ಕೊಡುತ್ತದೆಂದು +ಮನಗಂಡಿದ್ದಾರೆ. *ಎನುು ನೊರೆ! ಮಗ್ಗಛಾಸಿಗ +ಫ್ರಾಕ್‌, ಇಜಾರು ಇತ್ಯಾದಿ ಎಲ್ಲ ಬಟ್ಟೆಗಳನ್ನು ಓಗ್ಗೆ +ಯಲು ನಾನು ಸರ್ಫನ್ನ್ಯೇ ಉಪಯೋಗಿಸುತ್ತೇಕೆ? + + + + + + +೯" ಲ?! ಸರ್ಫ್‌ನಿಮ್ಮಬಟ್ಣೆಗಳಿಗೆ +ಬಿಳುಪು ಬನರ॥ ಏಗೆಯುತ್ತರೆ + + +ಶ್ರತಿಸುಸಸ್ಟ್ರಳ್‌ ಬೇವ ಆನನ ಕಯಾಂ9 +ಬಟ ಸುಸ್ನ | + + + + + + + + +೧೪೨ + + +ಆಹಾರ, ಆಶ್ರಯ, . ಸ್ವಾತಂತ್ರ್ಯ, ಪ್ರೇಮ +ಗಳನ್ನೂ ಕುರಿತು ಮಾತನಾಡಿದ. ಅಲ್ಲಿಯ +ಪ್ರೊಫೆಸರನೊಬ್ಬ ಎದ್ದು ೨೦ ಮಿನಿ���ುಗಳ ವರೆಗೆ +ಸಿದ್ಧ ಭಾಷಣವೊಂದನ್ನೋದಿ ಪಾಶ್ಚಿಮಾತ್ಯ +ರಾಷ್ಟ್ರಗಳೇ ಆಕ್ರಮ ಣಗಾರರು ಎಂದು ಬಲ +ವಾಗಿ ಪ್ರತಿಪಾದಸಿದನು. + +ಈ ಭಾಷಣ ನಡದಿದ್ದಾಗ "ಶಿಷ್ಟಮಂಡಲದ +ಪ್ರಮುಖರಿಗೆ' ಎಂದು ಬರೆದ ಚೀಟಿಯೊಂದನ್ನು +ಬ್ರಾಡ್‌ ಲಿಟ್ಲ್‌ನ ಕೈಗೆ ಕೊಡಲಾಯಿತು. ಅದ +ರಲ್ಲಿ “ಪ್ರಿಯ ಮಿತ್ರರೆ, ಈ ಹೊಲಸು ಅಧಿಕಾರಿ +ಮತ್ತು ಅವನ ಹೇಳಿಕೆಗಳನ್ನೆಲ್ಲ ನಂಬಬೇಡಿ. +ನಿಮ್ಮ ಕಾರ್ಕ ಮುಂದುವರಿಸಿ ನಾವೆಲ್ಲ ನಿಮ್ಮ +ಬೆಂಬಲಕ್ಕಿದ್ದೇವೆ?” ಎಂದು ಬರೆದಿತ್ತು + +ಮಧ್ಯಾಹ್ನ ೧ ಗಂಜಿಗೆ ಸಭೆ ಮುಗಿಯುವ +ಹೊತ್ತಾದಾಗ ವಿದ್ಯಾರ್ಠಿಗಳು ಬಾಗಿಲಲ್ಲಿ ನೆರೆದು +“ನೈತ್‌, ನೈತ್‌” ಎಂದು ಕೂಗಿದರು. ಸಭೆ +ಮತ್ತೆರಡು ತಾಸುಗಳ ವರೆಗೆ ನಡೆಯಿತು. + +ಆ ವಿಶ್ವವಿದ್ಯಾಲಯದ ಬೃಹದಾಕಾರವೇ +ಪಾದ ಯಾತ್ರಿಕರನ್ನು ನಿಯಂತ್ರಣದಲ್ಲಿಡಲು + + +ಚ + + +ಎಮ + + +ಅಮಾ + + +| + + +೮1೩೫೬/1೧೩೪ + + + + + +೨ ಕ್ಕ ಜೆ ತುತ್ತ +ದಿ.ಸದ್ದೆ ಡುಶ್ತಾಲಾಸನಲ್‌ಲ, ' +ಬ ರಂ ಜನಗಳ + + +ಎ ಎಡ ಒಡ ಒಡಿ + + +ಕಸ್ತೂರಿ, ಜುಲೈ ೧೯೬೨ + + +ಕ್‌ + + +ಆತಂಕವಾಯಿತು. ಉತ್ಸಾಹಿಗಳಾದ ವಿದ್ಯಾರಿ +ಗಳಿಂದ ಸುತ್ತುವರಿಯಲ್ಪಟ್ಟಿ ಅವರು ಖಾಲಿ +ಯಿದ್ಮ ವರ್ಗಕೋಣೆಗಳಿಗೆ ಹೋಗಿ ಅಲ್ಲಿ +ಚರ್ಚಾಕೂಟ ಜರುಗಿಸಿದರು. ಅವರು ಭಾರತ +ದಲ್ಲಿ ನಡೆದ ೨೦ ವರ್ಷ ದೀರ್ಫ ಕಾಲದ ಅಹಿಂ +ಸಾತ್ಮಕ ಕ್ರಾಂತಿಯ ಬಗ್ಗೆ ಮಾತನಾಡಿದರು. +ಮಾರ್ಟಿನ್‌ ಲ್ಯೂಥರ್‌ ಕಿಂಗರ ನೇತೃತ್ವದಲ್ಲಿ +ಅಮೇರಿಕದ ದಕ್ಷಿಣ ಪ್ರಾಂತಗಳಲ್ಲಿ ನಡೆದ +ಸತ್ಯಾಗ್ರಹದ ಬಗ್ಗೆ ವಿದ್ಯಾರ್ಫಿ ಗಳು ಕೇಳಿದ +ಪ್ರಶ್ನೆಗಳಿಗೆ ಉತ್ತರವಿತ್ತರು. + +ಎಲ್ಲ ಶಾಂತಿ ಪಾದಯಾತ್ರಿಕರಸ್ನು” ವಿಶ್ವ +ವಿದ್ಯಾಲಯದ ನಾನಾ ಭಾಗಗಳಿಂದ ಹೊರಗೆ +ಕರತಂದು ಹಳದಿ ಬಸ್ಸಿನಲ್ಲಿ ಕೂಡ್ರಿಸಿದಾಗ +ಸಂಜೆ ೫ ಗಂಟಿಯಾಗಿ ಹೋಗಿತ್ತು. + + +“ನಮ್ಮ ಶಾಂತಿ ಪಾದಯಾತ್ರೆ ಮಾರನೆಯ +ದಿನ ಮಧ್ಯಾಹ್ನಕ್ಕೆ ಮುಕ್ತಾಯವಾಯಿತು. ನಮ್ಮ +ಹೊಬಿಲ್ಲಿನಿಂದ ಕೆಡ್‌ ಸ್ಕ್ವೇರ್‌ಗೆ ನಡೆದು ಹೋಗಿ +ಅಲ್ಲಿ ಸುಮಾರು ಒಂದು ತಾಸಿನ ವರೆಗೆ ಶಿರ +ಬಾಗಿಸಿ ನಿಂತುಕೊಂಡವು. ನಮ್ಮ ಹಸ್ತ ಪತ್ರಿ +ಕೆಗಳು. ಎಂದೋ ಮುಗಿದುಹೋಗಿದ್ದವು. +ಭಾಷಣ ಮಾಡುವ ಹುಮ್ಮಸು ನಮ್ಮಲ್ಲಾರಿಗೂ +ಇರಲಿಲ್ಲ. + +“ನಾನು ಕೃತಜ್ಞತಾ ಭಾವದಿಂದ ತುಂಬಿ +ಹೋಗಿದ್ದೆ. ಏನೊ ಒಂದು ಪವಾಡದಲ್ಲಿ ನಾನು +ಭಾಗಿಯಾಗಿದ್ದೆ ಎಂದು ನನಗನಿಸಿತು. ರಶಿಯ +ದಲ್ಲಿ ಬೋಲೈವಿಕ್‌ ಕ್ರಾಂತಿಯಾದ ಮೇಲೆ ರಶಿ +ಯನ್‌ ಸರಕಾರವನ್ನು ಟೀಕಿಸುತ್ತ ಅದರ +ಧೋರಣಕ್ಕೆ ಎರುದ್ಧವಾದ ಎಚಾರಗಳನ್ನು +ಪ್ರಚುರಪಡಿಸುತ್ತ ಅಡ್ಡಾಡಿದ ತಂಡ ನಮ್ಮ +ದೊಂದೇ ಆಗಿತ್ತು. + +“ನಮ್ಮ ಸರಕಾರವನ್ನು ನಾವು ಟೀಕಿಸುತ್ತಿ- +ದ್ವುದೇ ಅದಕ್ಕೆ ಕಾರಣವಾಗಿತ್ತೆ? ಅಥವಾ +ನಮ್ಮ ತಂಡವನ್ನು ತಮ್ಮ ಪ್ರಚಾರಕ್ಕೆ ಉಪ +ಯೋಗಿಸಿಕೊಳ್ಳಬಹುದು ಅಥವಾ ನಮ್ಮನ್ನು ' + + +| + + +ರೂ +ರಾರಾ. ಎತ್ತ ಸರಾ ಸತಾ ಪಾತ್ರ ಅಗಾ. ಲಾರಾ ತಾ ಪ್ರಾಪ ದ್ರರಳು ತ ರಾರ ಫೂಟು ಲಾ + + +ಶ್‌ರ್ಪ-ಜಜಾ + + +ಣ್‌ +ತುಮ + + + + + + + + +ಮರಾಕ��ತಾನನ್ನ ಳ್ಳ + + +ಗ್ಲಾಸ್‌ ಅರ್ಗರಗರ್ಸ್‌ +1 ತವಾಸಾಷಾಾಾಾ್‌ | + + + + + + +ಸಾಧನಗಳಲ್ಲಿ +ವಿಶ್ವಾಸಭರಿತ ಹೆಸರು + + +ವ್ಯಾಧಿಗ +ಖಾಶಿಯಾದ +ಅತಿ ಶೀಪ್ರಕರ + +ಸುರಕ್ವಿತ + + +ಇಮ್‌ ಪ್‌ + + +ಇ +ಪರಿಹಾರ +ಹೆರ್ಜೆಜಾದಲ್ಲಿ +ಸೋಲ್‌ ಡ್ಯ ಕ - ಮಾದಕ ವಸ್ತುಗಳಿಲ್ಲ. ಇದರಿಂದ +ಈಿ.ಶಿ.ಆರ್‌.ಎ. 4 ಕಂ. ಬೊಂಬಾಯಿ. 2 ಬಟ್ಟೆ ಗಳಿಗೆ ಕಲೆ ಯಾಗುವುದಿಲ್ಲ, +೦2.12854 +*ಸಾತಾಸ್ಲಾಜಾ ಶಾಖ ಸಾರಾ 4 + + +ಕ ಡಿವಿರಡಿತಗನ ಗಂ... 1 + + + + + + + +ಸತಿ + + +ತಮ್ಮ ಅಭಿಪ್ರಾ ಯಕ್ಕೆ ತಿರುಗಿಸಿಕೊಳ್ಳ ಬಹುದು +ತ ಅವರಲ್ಲಿದ್ದ ಕ (ಅದೀಗ ತು713 +ಕರಗಿ ಹೋಗಿತ್ತು) ಕಾರಣವಾಗಿತ್ತೆ? ಇಲ್ಲವೆ +ಜಾ ಸತ ಸಯುತವೂ ಆದ ನಮ ಧ್ಯೇಯದ + + +ಬಲವೇ ನ್‌ ಕ ಸಾರ್ಯದಣ್ಣ ಯಶಸ್ಸ ತಂದು +ಕೊಚ್ಟಿತ್ತೇ? +"ಅಧಿಕಾರಕ್ಕೆ ಸತ್ಯದ ಮಾತು ಹೇಳಿರಿ' + + +ಎಂಬ ಹಳೆಯ ಉತಕ್ತಿಯೊಂದು ನನ್ನ ನೆನಪಿಗೆ +ಬಂತು ನಾನು ಬಿ ಯತ್ತ ನೋಡಿದೆ. ಅವಳು +ಮಾೌನವಾಗಿ ಕಣ್ಣೀರು ಸುರಿಸುತ್ತಿದ್ದಳು. +ಆ ಮೇಲೆ ನೂರಾರು ರಶಿಯನ್‌ ಸಿ ಸ್ರ್ರೀಪುರುಷರು +ನಮ್ಮ ಸುತ್ತಮುತ್ತ ತಲೆ ತಗ್ಗಿ ನಿಂತಿರು +ವುದು ನನಗೆ ಕಾಣಿಸಿತು. ಅವರಲ್ಲನೇಕ ಸ್ತ್ರೀ- +ಯರು ಕಣ್ಣೀರು ಕಳೆಯುತ್ತಿದ್ದರು. ಅವರು +ನಮ್ಮೊಂದಿಗೆ ಮಾತನಾಡುವಂತಿರಲಿಲ್ಲ. ನಾವು +ಅವರೊಂದಿಗೆ ಮಾತಾಡುವಂತಿರಲಿಲ್ಲ. ಆದರೆ +ಖಂಡಿತವಾಗಿಯೂ ಅವರು ನಮಗೆ ತಾವೂ +ಶಾಂತಿಯುತವಾದ ಜಗತ್ತಿನಲ್ಲಿ ಬಾಳಬೇಕೆನ್ನು +ತ್ತೇವೆ ಎಂದು ಹೇಳಬಯಸಿದಂತಿತ್ತು” ಪಾದ + + +ಯಾತ್ರೆಯ ಮುಕ್ತಾಯದ ಸಮಯವನ್ನು +ಕುರಿತು ಸ್ಕಾಟ್‌ ಹೇಳಿಸ್ಮಾನೆ. +ಅಂದೇ ಸಂಜೆ ಶಾಂತಿ ಪಾದಯಾತ್ರಿಕರು + + +ಮಾಸ್ಕೊ ದಿಂದ ಟ್ರೀನಿನಲ್ಲಿ ಲ್ಲಿ ಗೆ ತೂ +ಟರು. ಪೂರ ಜರ ನಿಯಲ್ಲಿ ಜಪ್ಪ, ಮಾಡಲ್ಬ +ಮಿಮಿಯೊಗ್ರಾಫ್‌ ಅವರಿಗೆ ಮರಳಿ ಜಿ +ಹೋದರೂ ಲಂಡನ್ನಿನಿಂದ ಬಂದಿದ್ದ ೨೦೦ +ಪೌಂಡು ತೂಕದ ಹಸ್ತಪತ್ರಿಕೆಗಳ ಗಂಟು +ಮಾತ್ರ ಸಿಕ್ಕಿತು. ಟ್ರೀನಿನಲ್ಲಿ ಹೊಗುವಾಗ +ಅವರು ಅವುಗಳನ್ನು ಹಾದಿಯ ಊರುಗಳಲ್ಲಿ +ಚೆಲ್ಲಿದರು. + + +ಕಸ್ತೂರಿ, ಜಂಲೈ ೧೯೬೨ + + + + + + +ಟ್ಯಾಕ್ಸಿಯಲ್ಲಿ ಕುಳಿತು ಹೋಗುವಾಗ ಬೀ ಹೇ +ದಳು: *ನಾನು ಇನ್ನೆಂದೂ ಎಲ್ಲಿಗೂ ನೆಡು. +ಹೋಗುವುದಿಲ್ಲ.” + +“ಛಿ! ನೀನು ನಡೆಯಲೇಬೇಕಾದೀತು. ಏಕೆ- +ನ್ನುವಿಯೊ, ನೀನು ನಿರುದ್ಕೋಗಿಯೂ ನಿರ್ಧ +ನನೂ ಆದ ಒಬ್ಬನನ್ನು ಮದುವೆಯಾಗಿರುವಿ. +ನನಗೆ ಡೊಕೆತ ಪಿತ್ರಾರ್ಜಿತ ಧನವನ್ನೆಲ್ಲ ಒಂದು ' +ಧರ್ಮಧಿಧಿಯನ್ನಾಗಿ ಮಾಡಲು ನಿರ್ಧರಿಸಿದ್ದೇನೆ. +ಅದನ್ನು "ಮಹಾತ್ಮಾ ಗಾಂಧಿ ನಿಧಿ' ಎಂದು ತರೆ +ಯುತ್ತೇನೆ. ಅದನ್ನು ಶಾಂತಿ ಪ್ರಚಾರ ಕಾರ್ಕ +ಕ್ಕಾಗಿ ವಿನಿಯೋಗಿಸಲಾಗುವುದು. ಹಣ ಗಳಿ +ಸಲು ನಾನು ನೀನು ಏನು ಮಾಡಬಹುದೊ +ನನಗೆ ತಿಳಿಯದು. ಆದರೆ ನೀನು ಬಿಲಿವಿಜನ್‌ ' +ನಲ್ಲಿ ಕೆಲಸ ಮಾಡಿರುವಿಯಲ್ಲವೆ?” ಎಂದ +ಸ್ಕಾಟ್‌. ್ಧ + +ಆ ಮೇಲೆ ಈ ವಿಷಯ ಬಂದಾಗ ಬೀ ನಮ್ಮೊ ' +ಡನೆ ಹೇಳಿದಳು; “ಆಗ ನಾನು ಕಣ್ಣು ರೆಪ್ಪೆ +ಕೂಡ ಬಡಿಯಲಿಲ್ಲ. ನಿಜವಾಗಿಯೆಂದಕೆ ನನ +ಗಾಗ ಸಮಾಧಾನವೇ ಆಯಿತು. ಸ್ಕಾಟನ ಪಿತ್ರ��� +ರ್ಜಿತ ಸಂಪತ್ತಿನ ವಿಷಯ ನನಗೆ ಸ್ಕಲ್ಪ ತಲೆ +ನೋವೇ ಆಗಿತ್ತು.. ಶ್ರೀಮಂತ ಗಂಡನನ. +ಬುಟ್ಟಿಗೆ ಹಾಕಿಕೊಂಡ ಶಾಂತಿವಾದಿ ಎಂದು +ಕರೆಯಿಸಿಕೊಳ್ಳು ವುದು ನನಗೆ ಬೇಡವಾಗಿತ್ತು. +ಮುಂದೆ ಕೆಲ ತಿಂಗಳುಗಳ ವರೆಗೆ ನಮಗೆ ಭಾಷ +ಣದ ಕರೆಗಳು ಬಂದದ್ದ ರಿಂದ ನಾವು ನಿರುದ್ಯೋ +ಗಿಗಳಾಗಿದ್ದೆವೆಂದು ಹೇಳಲು ಬಾರದು. ಕೈ ಬಿಗಿ +ಹಿಡಿದು ಖರ್ಚು ಮಾಡುವುದು ನನಗೆ ಅಭ್ಯಾಸ +ವಾದ ಮಾತು. + +"ವಿವಾಹಾನಂತರ ಪರಸ್ಪ ರ ಶೀಘ್ರದಲ್ಲಿ ಒಗ್ಗಿ +ಕೊಳ್ಳ ಬೇಕಾದರೆ ೬,೫೦೦ ಮೈ ಲು ಪಾದಯಾತ್ರೆ +ಮಾಡಬೇಕು ಎಂದೇ ನಾನು ಚ್‌ ಶ್ಯ + + +ಮಾರನೆಯ ದಿನ ಸ್ಕಾಟ್‌ ಮತ್ತು ಬೀ ಜೆಟ್‌ ತ್ತೇನೆ. ನಾನು ಮತ್ತು ಸ್ಕಾಟ್‌ 'ಲಗ್ನವಾಗಿ + +ವಿಮಾನದಲ್ಲಿ ನ್ಕೂಯಾರ್ಕಿಗೆ ತೆರಳಿದರು. : ಐಷ್ಟೋ ವರ್ಷಗಳು ಸಂದಂತೆ ತಂ +ಐಡಲ್‌ಪೈಲ್ಡ್‌ ವಿಮಾನ ನಿಲ್ಸ್ಮಾ ಇದಿಂಡ ತ್ತಿದೆ.” +*ಕಿಬಿಯಿಯಿಯೇ ಕೊಳ ಯತಿ ತ + + +ತೆ ಆ ಹೆ +ಉಂ ತ ಕತಿ ಕು ಕ. ಕಿ ಮೊ ಸೊ ಯ ಬೊಬೊ ಪಟ ಕೊ ಟಾ ಬ ಪೊಟೊ ಬೊ ಪೊಸ ಟೆಬೊಬೊಲೊಬಯೊಲ ಟೆಲಿ ಸಪದ ಛಿ 14 ಇ +ಜತ ಭೋ ಟ್ಟ ಲಬ ್ಳ ರು ಗ ಗ ಅಗ ಗ ಗ ಗ ರ ರ ಗ ರ ಗ ಗ ಗ ಗ ಉಗ ಗಾ ಗ ಗ ಟಟ! ಗೌ ಳ್ಥೀ ಗ೬ಡ) ಸಿತಿ +ತ +ಕ್ಮ + + +ಕ್ಛೇ + + +ಕೆ ರುಚಿಗೆ! ಗಣಕ್ಕೆ! ! ತೃನ್ನಿಗೆ!!! + + +ನ + + +ಒಂದನೆ + + +ತಿದಿ ಫಿ + + +€೭॥ + + +ಪ +ಷ್‌ + + +ಎರಡು ಕೋಟಿಗೂ + + +ಈ + + +ಮೇಲ್ಪಟ್ಟು ಬೀಡಿಗಳ ತಯಾರಿಕೆಯಿಂದ ದಕ್ಷಿಣ ಭಾರತದಲ್ಲಿ + + +ಹ” ಓ ಹ ಲ್ಮೃಚ್ನ. ಈ. ಕೈ ಕೈ ೫. +ಗ ಅರು ಅರಗು ಗಗ ಗಗ ಗು ಗ ಗು + + +ಖ್‌ + + +ಮೊದಲನೆಸ್ಥಾ ನವನ್ನು ಗಳಿಸಿರುವ ಭಾರತದ ಬೃಹತ್‌ ಉದ್ಯಮದ ಉತ್ಪನ್ನಗಳು + + +ಹೀಕಿಕೊಳಿ ಕೇಳಿ ಬಿಕೊಳಕೊಳು ಕುಳಿ ಕದಿ ಕಳಿ ಪಿ ದಕ ಫಿಕಿಕಿೀಿ + + +ವ ಛಿಇಂಇಂ + + +ಕೆ + + +ಹೊ +ಕೈ +ಈ + + +4 + + +ಳಿ + + +ಸ್ನ +ಕೈ +ಇ + + +ಆ 1೪ 1 + + +ಕ್ಯೆ +1" + + +ಲಿಧಿಬಿಳಿಯಿಧಿ + + +ಗ ಗು ಗೂಟ ಗು ಗೀ ಗುಗ ಗ + + +ಳಿದ + + +ಸಿ + + +ತ +೨೪್ಮ4, + + +ತ +ಇ + + +ಖೀಬಿಬಿದಿ + + + + + +ಗ ಗಗ ಗು + + +ಚ ಚಹಚ್ಚ್ಹ +ತ್ನ ಕ್ಸ ಕ್ಸ + + +(ಔ +ತ್ರ + + +೨ +ಹ +ಸ್ರ +ಛಾ +ಕ +ಕಾ +೩೬ +1 ಿ +೮೨೭ +ತ +1 +ಗ್ರಾ +ತ! +|] +1) +1] + + +ಕ್ಮ ಕೈ ಯೈ +ತಕ ಕಾ 4 +ಟಟ ಚ್‌ ಆ + + +4 17೫18೧೫೬೩1! "೫೩ 0), '' 7೯1. 2 +ಸಃ :1.॥71107%8 421 + + +ಲ ಟ್ಟ ್‌್‌್‌ರ್ಸ್ಮಾೀೀ ಆ ್‌ ್‌ ್‌್‌ +ನಲ ಗುಗ ಆ ಬಗಗ ಗಗ ಗು ಗಗ ಗ ಬಸ್‌ + + +ಓಂ 040444941949949494944914444 4914 ಉಳಳ ಳಿಳಿ ಭಳ ಬಿಳಿ ಬಿರಿಪಿಳಿ ಬಳಿ + + +್‌ 1 1 1 ಗ ಕ್ಟ ಟ್ಟ ಟ್ಟ ಖೊ ಲಾ ಯಿ ಲಪ್‌ ಲೈ ಪಾೈಾ್‌ ಾ್‌ಿ + +ಹ ಅ ಆಪ ಕ ಕ ಆ ಕ್‌ೆ ಹೋ ಕೈ ಟು ಗಗ. ಇ ೪೪ ಭ್‌ ಸ್ಯಾ + +1115 ಗಿ13832717೮ ೦೪೫17೮೮ 0) 116 1.05೩ 5011512370 11105(, 111/011 15 ೧ಗ೮6 ೩೧ 17 ಳಿತ +| .11ಓ ೬10116 106 + + +0೫ 80/1 11. 8. 017011! ೩! (17೮ 52/7710818 802774(2೬ ೫೧೧01೬೩ ॥ಔಂ6, 11 +ಶಿ ; ೦೩೮, 101]. + + +» +ಇಂಗೆ +ದ +ಇಡ +2 +೦ +೩ + + +6112... + + +ಕ |. + + +01015 10 01! + + + + + + + + + + + +ತಯಾಅಕ: + + +ಹ ರ +ಸಿತಟ ಬೃ ಸ್ಟೆ + + + + + +ಷ್ಲ್ಗ ಆಯಿಲ್‌ ಮಿಲ್ಫ, +ಡು, ತುಮಕೂರು + + +ೇ ರಾಮಕ್ಫ +ಮಂಗಳೂರು ಮು + + +ತ್ರಿ + + + + +