diff --git "a/data/kananda_kasturi_kasthurijune19610000unse.txt" "b/data/kananda_kasturi_kasthurijune19610000unse.txt" new file mode 100644--- /dev/null +++ "b/data/kananda_kasturi_kasthurijune19610000unse.txt" @@ -0,0 +1,13045 @@ + + + + + + +ಚ ಗಸ ಚಾರ” 1 ಕಸ್ತೂರಿ” ಇಂದು ನಮ್ಮ ಸರ್ವಶ್ರೇಷ್ಠ ಡೈಜೆಸ ಇ +ಸಾರಸಾಹಿತ್ಯ. + +ಪ್ರತಿ ತಿಂಗಳೂ ಎಷ್ಟೋ ಓದುಗರು ಪ್ರತಿಗಳ ಬಗ್ಗೆ + +ನಿರಾಶೆಯಾಗುತ್ತಿದ್ದಾರೆ. ಅದಕ್ಕಾಗಿ ಈ ಯೋಜನೆ. ಇಂದಿ + +ನಿಂದಲೇ “ಕಸ್ತೂರಿಯ ಮುಂದಿನ ೬೦ ಸಂಚಿಕೆಗಳನ್ನು + +ಕಾಯ್ದಿರಿಸಿ, ಅದು ಪ್ರತಿ ತಿಂಗಳೂ ನೀವಿದ್ದಲ್ಲಿ ಕೈಸೇರು + +ವದು. + +ನೀವು ಪ್ರತ್ಯೇಕ ಚಂದಾ: ಹಣ ಕಳಿಸಬೇಕಾಗಿಲ್ಲ! + +ಕೇವಲ ರೂಪಾಯಿ ಒಂದುನೂರಾ ಇಸ್ಪತ್ತು (ರೂ. ೧೨೦) + +ಕೇವು ಇಟ್ಟರೆ ಸಾಕು. + +ಐದು ವರ್ಷಗಳಲ್ಲಿ ೬೦ ಸಂಚಿಕೆಗಳನ್ನೂ ಪಡೆದುದಲ್ಲದೆ + +ನಿಮ್ಮ ೧೨೦ ರೂ. ಗಳ ಠೇವನ್ನು ಮರಳಿ ಪಡೆಯುವಿರಿ. + +ಈ ಯೋಜನೆ ಜೂನ್‌ ೭೦, ೧೯೬೧ರ ವರೆಗೆ ಮಾತ್ರ + +ಊರ್ಜಿತದಲ್ಲಿರುವದು. + +ಕೂಡಲೇ "ಕಸ್ಮೂರಿ ಬಳಗ? ಕ್ರೈ ಸೇರಿರಿ. + + +ಕೆಳಗಿನ ಫಾರ್ಮನ್ನು ತುಂಬಿ ಹಣ ಸಹಿತ ಇಂದೇ ಕಳಿಸಿರಿ. ಸ್ನ 162 + + + + + + + + + + + + + + + + + +ವ್ಯವಸ್ಥಾಪಕರು “ ಕಸ್ತೂರಿ ಬಳಗ್ಗ” ಸೋ. ಬಾ. ನಂ. ೩೦, ಹುಬ್ಬಳ್ಳಿ. + +ಮಿತ್ರರೆ, ನಿಮ್ಮ 4 ಕಸ್ತೂರಿ ಬಳಗ? ದ ಯೋಜನೆಯಲ್ಲಿ ಭಾಗ ವಹಿಸಲು ನಾನು +ಅಪೇಕ್ಪಿಸುತ್ತೇನೆ. ಅದಕ್ಕಾಗಿ ರೂ. ೧೨೦ ನ್ನು ಇಂದು ಮ. ಆ./ಚೆಕ್ಕು/ಡ್ರಾಪ್ಟ್‌. ಮೂಲಕ +ಕಳಿಸಿದೇನೆ. ಈ ಯೋಜನೆಯಂತೆ........ ೧೯೬೧ ರಿಂದ ೫ ವರ್ಷ ಕಾಲ ಕಸ್ತೂರಿ +ಸಂಚಿಕೆಗಳನ್ನೂ ಆ ಅವಧಿಯ ಕೊನೆಗೆ ರೂ. ೧೨೦ ನ್ನೂ ಪಡೆಯಲು ಹಕ್ಕು ನನಗಿದೆ. + + +ಕೂಡಲೆ “ ಕಸ್ಮೂರಿ ಬಳಗದ ಶೇವಿನ ರತೀದಿ ಯನ್ನು ಕಳಿಸಿರಿ. + + + + + + + + + + + + + + +ಹೆಸರು ( ಪೂರ್ಜ) + + +ವಿಳಾಸ + + + + + + + + + + + +(ಜಿಲಾ) + + + + + + + + + +ಪೋಸ್ಟ್‌ + + +ಬಾಂಖಯ ದುರ್ಗಂಧವಪ.ಸ್ತ್ಹು +ಕಾಟೇಟಿಸಿಂದ ತೊಲಗಿಸಿರಿ. + + +ಅದರೊಂದಿಗೆ ದಿನವಿಡೀ + + +ದಂತಕ್ಷಯವನ್ನು ಇದಿರಿಸಿರಿ : + + +ವಿಕೆಂದರೆ : ಕಾಲ್ಗೇಟ್‌ ಡೆಂಟಲ್‌ ಕ್ರೀಮ್‌ ನೊಂದಿಗೆ ಒಮ್ಮೆ +ಹಲ್ಲುಜ್ಜುವುದರಿಂದೆ ಬಾಯಿಯಲ್ಲಿ ದುರ್ಗಂಧವನ್ನುಂಟು +ಮಾಡುವ ಹಾಗೂ ಹಲ್ಲುಗಳನ್ನು ಶ್ಷಯಿಸುವ ಶೇಕಡ +85ರಷ್ಟು ಕ್ರಿಮಿಗಳು ನಾಶವಾಗುತ್ತವೆ. +ಊಟವಾದೊಡನೆ ಕಾಲೇಟನಿಂದ ಹಲ್ಲುಜ್ಜುವುದರಿಂದ ದೆಂತ- +ಮಂಜನಗಳ ಇತಿಹಾಸದಲ್ಲೇ ಹಿಂಜೆಂದೂ ಆಗದಷ್ಟು ಆಧಿಕ +ಜನರ ದಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟಲು +ಸಾಧ್ಯವಾಗುತ್ತದೆ. ಇದಲ್ಲದೆ,ಕಾಲ್ಗೇಓಫಿಂದ 10ರಲ್ಲಿ 7 ಸಂದರ್ಭ +ಗಳಲ್ಲಿ ಬಾಯಿಯ ದುರ್ಗಂಧವು ಕೂಡಲೇ ನಿವಾರಿಸಲ್ಪಡುತ್ತದೆ. +ಈ ಎರಡು ಪ್ರಮಾಣಗಳನ್ನು ಕಾಲ್ಲೇಓ್‌ ವೈಜ್ಞಾನಿಕ ಪರೀ.- +ಶ್ರೆಗಳ ಮುಖನ ಸಿದ್ಧೆಗೊಳಿಸಿರುತ್ತದೆ. ಕಾಲ್ಗೇಟಗೆ ಮಾತ್ರ +ಈ ಪ್ರಮಾಣವಿದೆ ! +ಊಟವಾದ ಮೇಲೆ ಬರೇ ಬಾಯಿ ಮುಕ್ಕಳಿಸುವುದೆರಿಂದ +ಪ್ರಯೋಜನವಾಗಲಾರದು- ಪ್ರತಿ ಊಟದ ಮೇಲೆ ತಪ್ಪದೆ ನಿಮ್ಮ +ಹಲ್ಲುಗಳನ್ನು ಕಾಲ್ಗೇಓನಿಂದ ಉಜ್ಜಿರಿ. ಇದೆರ ಪ್ರಬಲವಾ +ಸಂದು ಸಂದುಗಳಿಗೆ ಒಳನುಗ್ಗುವ ನೊರೆಯು ಅಗೋಚರವಾದ +ಹಲ್ಲುಗಳ ನಡುವಿನ ಸಂದುಗಳಿಗೆ ಹೊಕ್ಕಿ, ನಿಮ್ಮ ಬಾಯಿಯ +ದುರ್ಗಂಧಕ್ಕೂ, ಹಲ್ಲುಗಳ ಕ್ಷಯಿಸುವಿಕೆಗೂ ಕಾರಣವಾದ ಆ +ಕೊಳೆಯುತ್ತಿರುವ ಆ���ಾರ ಕಣಗಳನ್ನು ಫಿವಾರಿಸಿ ಸ್ವಚ್ಛ- +ಗೊಳಿಸುವುದು. +ಮಕ್ಕಳಿಗೆ ಕಾಲ್ಗೇಓನಿಂದ ಹಲ್ಲುಜ್ಜುವುದೆಂದರೆ ತುಂಬಾ ಪ್ರೀತಿ, +ದೀರ್ಫಕಾಲ ಉಳಿಯುವ ಅದೆರ ನೆಚ್ಚಿನ ಪೆಪರ್‌ಮಿಂಟ್‌ +ಸ್ವಾದವು ಇದೆರಲ್ಲಿ ಕೂಡಿರುತ್ತದೆ. + + + + + + + + + + + + + + + + + + + + + + + + + + + + + + + + + + + +ನಿಮಗೆ ಹಲ್ಲುಪುಡಿ ಹೆಚ್ಚು +ಇಷ್ಟವಾಗಿದ್ದರೆ ಈ ಎಲ್ಲಾ +ಪ್ರಯೋಜನಗಳನ್ನು ಕಾಲ್ಗೇಟ್‌ +ಟೂತ್‌ ಪೌಡರನಿಂದಲೂ +ಪಡೆಯಿಂ...ಒಂದು ಡಬ್ಬಿ +ಹಲವು ತಿಂಗಳುಗಳವರೆಗೆ + + +ಕಾಲ್ಗೇಟನಿಂದ ತಪ್ಪದೆ +ಹಲ್ಲುಜ್ಜು ವುದರಿಂದೆ +ರ್ಳ: ಬಾಯಿಯ ದುರ್ಗಂಧವು +ನಿವಾರಿಸಲ್ಪಡುತ್ತದೆ +ರ್ಳಿ' ದಂತಶ್ಷಯವನ್ನು +ವಿರೋಧಿಸಲಾಗುವುದು + + +೪” ಹಲ್ಲುಗಳು ಪರಿಶುಭ್ರವಾಗಿ +ಉಳಿಯುವವು + + + + + +೫ !₹1೨೨೦ + + +ಬಾಯಿಯ ದುರ್ಗಂಧವನ್ನು ನಿವಾರಿಸಲು ಮತ್ತು ಹಲ್ಲುಗಳು ಶುಭ_)ವಾಗಿರಲು... ಹೆಚ್ಚಿಗೆ ಜನರು +ಪ್ರಪಂಚದ ಇನ್ನಿತರ ಡೆಂಟಲ್‌ ಕ್ರೀಮ್‌ಗಳಿಗಿಂತ ಅಧಿಕವಾಗಿ ಕಾಲ್ಗೇಟನ್ನೇ ಕೊಂಡುಕೊಳ್ಳುತ್ತಾರೆ + + +ೂಾೂ)್ಗ ಕಾಗಣಕಾದಾನಮಮಾಮದಾಮರಯಯಯುರುಯಯಯಯಯಯಯ ಯ ರು ರಮಾ + + + + + + + + +ಚಿಲ್ಲರೆ ನಯೆಪೈಸೆಗಳೆ? +ಹತ್ತು, ನೂರರ ನೋಟುಗಳೆ? +ಯಾವುದೇ ಇರಲಿ +ವ್ಯವಸ್ಥಿತವಾಗಿ ಉಳಿಸಿ; +ಅಭಿವೃದ್ಧಿಯನು ಗಳಿಸಿ +ದಿನದ ಇಪ್ಪೆತ್ತೈದು ನಯೆಪೈಸೆಗಳು ವರುಷದ ಒಂದು ಸಾವಿರ ರೂಪಾಯಿಗಳು (ನೀವು +ಏಳುವರುಷಗಳಲ್ಲಿ ಏಳನೂರು ಇನ್ನೂರ ಐವತ್ತರಿಂದಲೂ ಪ್ರಾರಂಭಿಸಬಹುದು.) + + +ರೂಪಾಯಿಗಳ ನಿಧಿಯನ್ನು ಮೂವತ್ತೈದು ವರುಷಗಳಲ್ಲಿ ನೂರುಸಾವಿರ +ನಿಮಗೆ ತಂದೊಪ್ಪಿಸುವ, ರೂಪಾಯಿಗಳಿಗಿಂತಲೂ ಹೆಚ್ಚಿಗೆ + + +ಸಂಪತ್ತನ್ನು ಕೂಡಿಸಿ ಕೊಡುವ +ಠಿ +ಕು) +ವ + + +ಸಿಂಡಿಕೇಓ್‌ ಬೇಂಕ್‌ ಮೊದಲಾಗಿ + + +ಇಇ +ಇನ್ನೆಸ್ಟಸ ಇ ಏಜನ್ಸಿ + + +ಪ್ರಾರಂಭಿಸಿದ ಮತ್ತೀಗ ಸರ್ವ ಭಾರತೀಯ ಬೇಂಕಿಂಗ್‌ ಕ್ಷೇತ್ರದಲ್ಲೇ +ಜನಪ್ರಿಯವಾದ ಚಿಕ್ಕ ನವೀನವಾಗಿ ಸಿಂಡಿಕೇಟ್‌ ಬೇಂಕ್‌ +೬೨ ಕೈಗೊಂಡಿರುವ ಮತ್ತೀಗ ಜನಾನುರಾಗಗಳಿ + + +ಉಳಿತಾಯ ಯೋಜನೆ ಸುತ್ತಿರುವ ವಿನಿಯೋಗ ವಿಭಾಗ + + +ನಿಮಗೆ ಬೇಕಾದ ನಿವರಗಳನ್ನೀಯಲು ನಮ್ಮ +ನೂರನಲ್ವತ್ತೊಂದು ಶಾಖೆಗಳು ಸಿದ್ದವಾಗಿವೆ. + + +ಅಥವಾ ನೀವು ನೇರವಾಗಿ ನಮ್ಮ ಪ್ರಧಾನ ಕಾರ್ಯಾಲಯಕ್ಕೆ ಬರೆಯಬಹುದು. + + +ಸಿಂಡಿಕೇಟ್‌ ಬೇ೦ಕ್‌ + + +ದಿ ಕೆನರಾ ಇಂಡಸ್ಟ್ರಿಯಲ್‌ ಹಿ ಬೇಕಿಂಗ್‌ ಸಿಂಡಿಕೇಟ್‌ ಲಿಮಿಟೆಡ್‌ +ರಿಜಿಸ್ಟರ್ಡ್‌ ಕಾರಾ ಲಯ: ಮುಕುಂದ ನಿವಾಸ, ಉಡುಪಿ + + +ಸ್ಥಾಪನೆ : ೧೯೨೫ + + + + + + + + + + + +ಜಾಜ್‌ ವಾ್‌ಾ + + + + + +ಬ + + +ಕನ್ನೆಡೆ ಡೈಜೆಸ್ಟ್‌ +ಪ್ರತಿತಿಂಗಳ ೧ನೆ ದಿನಾಂಕ +ಪ್ರಕಟವಾಗುವುದ್ದು +ಮುಖ್ಯ ಸಂಪಾದಕರು +ರಂಗನಾಥ ದಿವಾಕರ +ಸಹಾಯಕ ಸಂಪಾದಕರು: +ಫಿ, ಫಿ, ಆಚಾರ್ಯ +ಪ್ರಕಾಶಕರು ಸ್ಥ +ಲೋಕ ಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ +ಕಚೇರಿ; +ಸಂಯುಕ್ತ ಈರ್ನಾಟಕ ಕಾರ್ಯಾಲಯ +ಹುಬ್ಬಳ್ಳಿ + + +ಮುದ್ರಕರು + + +ಸಂಯುಕ್ತ ಕರ್ನಾಟಕಮುದ್ರಣಾಲಯ +ಹುಬ್ಬಳ್ಳಿ + + +್ಪ್ರಾಾ + + +ಮುಖಚಿತ್ರೆ ; + + +ತಾಯಿ-ಮಗು +ಡಾ. ಡಿ.ವಿ. ರಾ��್‌ +ದಾದ +ಚೆಂದಾ ದರೆ, + + +ವಾರ್ಷಿಕ (ಅಂಚೆಸೇರಿ). ರೂ.೮.೦೦ + + +ಅರ್ಥ ವರ್ಷ ರೂ.೪.೫೦ +ಬಿಡಿಸಂಚಿಕೆ ರೂ.0.೭೫ + + +1850011, 3110 1961 + + + + + +'ಶೇಖಕರಿಗೆ ಸೂಚನೆ + + +ಕಸ್ತೂರಿಯಲ್ಲಿ ಪ್ರಕಟನೆಗಾಗಿ. ಲೇಖ, +ಪ್ರಬಂಧ, ಕಥೆ ಮೊದಲಾದವನ್ನು ಸ್ವೀಕರಿಸ +ಲಾಗುವುದು. ಕಾಗದದ ಒಂದೇ ಮಗ್ಗಲಿಗೆ ವಿರಳ +ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ +ಹೆಸರು ಎಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕ +ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ +ಲೇಖಗಳಾದರೆ ಅವುಗಳ ಮೂಲ ಲೇಖಕ +ಹಾಗು ಪ್ರಕಾಶಕರ ಹೆಸರು ವಿಳಾಸಗಳನ್ನೂ +ಒದಗಿಸಬೇಕು. ಮೂಲ ಲೇಖಕಳೆ ಅನುಮತಿ +ಪಡೆದೇ ಲೇಖಗಳನ್ನು ಕಳಿಸಿದಕೆ ಅವುಗಳ +ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ +ವಾಗುವುದು. ಅಸ್ವೀ ಕೃತ ಲೇಖಗಳು ತಿರುಗಿ +ಬೆಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ +ಕಳಿಸಲು ಅವಶ್ಯಬೀಳುವಷ್ಟು ಅಂಚೆ ತಿಕಟು +ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ +ವಾದಕಿ ಯಥಾವಕಾಶ ಪ್ರಕಟಿಸಲಾಗುವದು. +ಲೇಖಕರು ತಮ್ಮ ಲೇಖಗಳ ಸ್ಥಳಪ್ರತಿಗಳನ್ನು +ಕಾಯ್ದಿಟ್ಟುಕೊಳ್ಳುವದೊಳಿತು. ಲೇಖಗಳು +ಅಕಸ್ಮಾತ್ತಾಗಿ ಕಳೆದು ಹೋದರೆ ಸಂಪಾದಕರು +ಹೊಣೆಗಾರರಲ್ಲ. + +ಲೇಖ ಪ್ರಕಟವಾದಕೆ . “ ತಸ್ತೂರಿ”ಯು +ಆಗಿಂದಾಗ್ಗೆ ಗೊತ್ತುಪಡಿಸಿಕೊಂಡ ಕ್ರಮದಲ್ಲಿ + + +ಗ ಪ್ರತಿಫಲವನ್ನು ಆದಷ್ಟು ಬೇಗ *ೊಡಲಾಗು + + +ವದು. ಲೇಖಗಳಲ್ಲಿ ಸೂಕ್ತ ಬದಲಾವಣೆ +ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. + + +ಚಂದಾದಾರರಿಗೆ ಸೂಚನೆ + + +ಪ್ರತಿತಿಂಗಳ"ಕಸ್ತೂರಿ'ಆಯಾ ತಿಂಗಳ ೧ನೇ +ದಿನಾಂಕದೊಳಗೇ ಪ್ರ ಕಟವಾಗುವದು. ಅದು +ಚಂದಾದಾರರಿಗೆ ಆಯಾ ತಿಂಗಳ೫ನೇ ದಿನಾಂಕ +ದೊಳಗೆ ತಲಪ್ರವದು. ಹಾಗೆ ಬಾರದಿದ್ದರೆ ಚಂದಾ +ದಾರರು ತಮ್ಮ ಟಪಾಲು ಕಟ್ಟೆಯಲ್ಲಿ ಮೊದಲು +ವಿಚಾರಿಸಿ ನಮಗೆ ತಿಳಿಸಬೇಕು. ಚಂದಾದಾರರು +ಕಾರ್ಕಾಲಯದೊಡನೆ ಪತ್ರ ವ್ಯವಹಾರ ಮಾಡು +ವಾಗ್ಗೆ ತಮ್ಮ ಚಂದಾ ನಂಬರು ಕಾಣಿಸಲು +ಮರೆಯಬಾರದು. + + + + + + + + + + + + +ಗಾಂಧೀಜಿ ಮತ್ತು ಪ್ರಾರ್ಥನೆ +ಬಿಂದುವಿನಲ್ಲಿ ಸಿಂಧು +ರಾಷ್ಟ್ರೀಯ ಶೀಲ ಮತ್ತು ಪ್ರಜ್ಞೆ + + +ಹೈ ದರಾಬಾದಿನ ರಜಾಕಾರ ನೀರರು! .. +ಹೂಟ ಸೈಗಳೊಡನೆ ಮೂರು ತಾಸು + + +ನಿಮ್ಮ ಶಬ್ದಭಾಂಡಾರ ಬೆಳೆಯಲಿ + + +ಇಟಲಿಯ ಗಾಂಧಿ ದಾನಿಲೊ ದೋಲ್ಪಿ ,, + + +ಭಯ ನಿವಾರಣೆ (ಕಥೆ). +ಆರೋಗ್ಯಕ್ಕೆ ಅಯೋಡಿನ್‌ ಆಗತ್ಯ +೨ ಕೋಬ ಬೆಲೆಯ ಬಂಗಾರ ಬೇಕೆ? +ಇದುವೆ ಜೀವ, ಇದು ಜೀವನ +ರೀಡರ್ಸ್‌ ಡೈ ಜೆಸ್ಟಿ ನಕಥೆ +ನಯಗರಾ ಪಿತ್ತ ಸ್ತಬ್ಧ ನಾದಾಗ +ಹನ್ನೆರಡು ಹುಲಿಗಳ ಹಳ್ಳ” + +ಜ್‌ ಹಸಿವು, ಇದು ವ್ಯಾಧಿ +ತುಸುವೇ ಹೊತ್ತು ಉಳಿದಿದೆ (ಕಥೆ) +ಉಪ್ಪು ಬಿಟ್ಟು ಸುಖನಿದ್ರೆ ವಾಾಡಿರಿ +ದಣಿದಿರುವಾಗ ಮಲಗದಿರಿ +ಗಂಡೋ ಹೆಣ್ಣೋ +ಕನ್ನಡಿಯೊಳಗಿನ ಭೂತ +ನಗೆಬುಗ್ಗೆ +ದೇವರ ಇಡುಗಂಟು +ನಿರಾಹಾರ ಸಾಧು ಅಂಬಾ +ಲಾವೊಸ್‌ +ತಿಮ್ಮಯ್ಯನ ಹೇರ್‌ಕಟ್‌ +ಜನರಲ್‌ ಆಗಿದ್ದ ಹೆಂಗಸು + + +ಪುಸ್ತ ಕವಿಭಾಗ + + +ಕ್ರಾಯ್‌ತ್ಸರ್‌ ಸೊನಾಟಾ + + +ನ ಖಲೀಲ್‌ ಗಿಬ್ರಾನ್‌ +" “"ಇಾರವಾನ್‌” + +ಕ ಅಮೃತ ��ಿ +ದ. ಬಾ. ಕುಲಕರ್ಣಿ + + +ಮುರಲೀಧರ +ಸ ಹೊಯಿಸಳ +ಟ್ರ ಜಯಪ್ರಕಾಶ ಪಂಡಿತ +“ಧರ್ಮಯುಗ?” + + +ಇ + + +ಪಾವೆಂ + + +,. ಶಿವಾಜಿ ಶಂಕಕ ಕಾರ್ಲೇಕರ +ಕನ್ಹ ಲಾಲ ಮಿಶ್ರ +ಅನ್ನದಾ ಶಂಕರರಾಯ + +“ ಹಿಂದುಸ್ತಾನ ಸ್ಟಾಂಡರ್ಡ್‌” + +ಡೆ ಶ್ರೀ ಮಾತಾಜಿ + +ಗಂಗಾಧರ + +"“ ಸಾರಿಕಾ” + + +ರತನಲಾಲ್‌ ಜೋಶಿ +ದೌಲತರಾವ್‌ ದೇಸಾಯಿ +ಕೆ. ಆರ್‌. ನಾಯಕ +ಸಿ ಟಿ.ಎನ್‌. ಗಲಗಲಿ + + +ಆಚಾರ್ಕ ಕಾಲೇಲಕರ + + +ಯದ ವಾದ ಬೆ ೂಪ +ಮೀ.ಲೀ. ಟ್ರ + + +ಪಾಯ ಮಮ್ಮಲ, +೨೬48. + + + + + + + + + +“ಪ + + + + + + + + +ಬತ ಚಾಹ. ಹಮ: ಮಾ...೨೯೩ಾ. ರಾಜಿ. ಅತಾ. -ಾಾಾರ್ಜ ಾವ... ೩ + + +ಎರಿ + + +ಗ ಶೆ + + +ತಾ +3 + + +ಕ +ಕ್ರೌ +(ಗ + + +ಸ್ಟ ಮೊಟ್ಟಿಮೊದಲು ಗಾಂಧೀಜಿಯ +ದರ್ಶ್ವನವಾದದ್ದು ಶಾಂತಿನಿಕೇತನದಲ್ಲಿ. ಕವಿ +ವರ ರವೀಂದ್ರನಾಥ ಠಾಕೂರರು ಏಕನಿಷ್ಠ +ದೇಶಭಕ್ತರು, ಭಾರತೀಯ ಸಂಸ್ಕೃತಿಯ +ಉತ್ತಮ ಪ್ರತಿನಿಧಿ ಎಂದು ನಾನು ತಿಳಿಯು +ತ್ತಿದ್ಧೆನಾದ್ದರಿಂದ ಅವರ ಸಾನ್ನಿಧ್ಯದಲ್ಲಿದ್ದರೆ +ಏನಾದರೂ ಪ್ರಯೋಜನವಾಗಬಹುದು ಎಂದು +ಶಾಂತಿನಿಕೇತನಕ್ಕೆ ಹೋಗಿದ್ದೆ. + +ನಾನು ಸ್ವರಾಜ್ಯದ ದೃಢಸಂಕಲ್ಪ ಮಾಡಿದ್ದೆ; +ಅದಕ್ಕಾಗಿ ಆವಶ್ಯಕವಾದ ರಾಜಕೀಯವನ್ನು +ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅದರ +ಜೊತೆಯಲ್ಲಿ' ನನಗೆ ಆಧ್ಯಾತ್ಮಿಕದ ಹಸಿವೂ +ಇತ್ತು; ಭಕಿ ಕ್ಲಿಮಾರ್ಗದಲ್ಲಿ ಆಕರ್ಷಣೆಯೂ +ಇತ್ತು; ರಾಜನೀತಿ ಮತ್ತು ಅಧ್ಯಾತ್ಮ ಇವೆರಡರ + + +ಜೂನ", + + +೧೯೬೧ + + + + + +ಆಚಾರ್ಯ ಕಾಕಾ ಕಾಲೇಲಕರ + + +ಸಮನ್ವಯವಾಗಲಾರದು ಎಂದು ನಾನು ತಿಳಿ +ದಿದ್ಮೆ.. ಈ ಉಭಯ ಸಂಕಟದಲ್ಲಿ: ಹಾದಿ +ತೋರಿಸುವರಾರೂ ಇರಲಿಲ್ಲ. ಆದ್ದ ರಿಂದ ನಾನು +ಹತಾಶನಾಗಿದ್ದೆ, ಅಸ್ನ ಸ್ಥ ಚಿತ್ತನಾಗಿದ್ದೆ. +ಮಹಾತ್ಮಾಜಯವರ' ಆಶ್ರಮದ ಐಷ್ಟೋ +ಜನೆ ಸ ಮೊದಲೇ ಚ ಶಾಂತಿನಿಕೇ + + +ತನದಲ್ಲಿದ್ದರು. ಅವರೊಡನೆ ನನ್ನ ನಿಕಟ ಪರಿ +ಚಯವಾಯಿತು. ಆ ಮೇಲೆ ಮಹಾತ್ಮಾಜಿ +ಅಲ್ಲಿಗೆ ಬಂದರು. ಆ ಕಾಲದಲ್ಲಿ ಜನರು ಅವ + + +ರನ್ನು "ಮಹಾತ್ಮಾ? ಎಂದು ಕರೆಯದೆ "ಕರ್ಮ +ವೀರ' ಎಂದು ಕರೆಯುತ್ತಿದ್ದರು. ನಾನು ಈ +ಸುಸಂಧಿಯ ಲಾಭವನ್ನು ಹೊಂದಿದೆ. ಎಂಟು +ದಿನಗಳ ವರೆಗೆ ಅವರ ಜೊತೆ ಕುಳಿತು ಆಧ್ಯಾ +ತ್ಮಿಕ, ರಾಜಕೀಯ, ಆರೋಗ್ಯ ವಿಚಾರಗಳ + + +“ಮಂಗಲ ಪ್ರಭಾತ ದಿಂದ + + +ಬ ಕಸ್ತೂರಿ, ಜೂನ್‌ ೧೯೬೧ + + +ಬಗ್ಗೆ ನಾನಾ ಪ್ರಶ್ನೆಗಳನ್ನು ಕೇಳಿದೆ, ಚರ್ಚಿಸಿದೆ. +ಕೊನೆಯಲ್ಲಿ ಯಾವನು ತನ್ನ ಜೀವನದ +ಸಂಪೂರ್ಣ ವಿಕಾಸವನ್ನು ಮಾಡಿಕೊಂಡು +ಅದನ್ನು ಭಗವದ್ಭಕ್ತಿಯಲ್ಲಿ ತೊಡಗಿಸಿರುವನೊ +ಅಂಥ ವ್ಯಕ್ತಿ ಈತನೊಬ್ಬ ನೇ ಎಂದು ನನಗೆ +ನಂಬಿಕೆಯಾಯಿತು. ಗ ನನ್ನ ವ್ಯಗ್ರತೆ +ಯನ್ನು ದೂರ ಮಾಡಿದರು. ರಾಜಕಾರಣದಲ್ಲಿ +ಆಧ್ಯಾತ್ಮಿಕತೆ ಪ್ರಕಟವಾಗಬಹುದು ಮಾತ್ರ +ವಲ್ಲ, ಅದನ್ನು ಅಲ್ಲಿ ಪ್ರಕಟಿಸುವುದು ಅಗತ್ಯ +ವಾಗಿದೆ ಎಂದು ಅವರು ಹೇಳಿದರು. + +ಎಲ್ಲ ಕಾರ್ಯಗಳನ್ನು ದೇವರ ಕಾರ್ಯವೆಂದೇ +ತಿಳಿದು ಗಾಂಧೀಜಿಯವರು ಮಾಡುತ್ತಿದ್ದರು. +ಅವರ ಸಂಪೂರ್ಣ ಶ್ರದ್ಧೆ ಪರಮಾತ ಳ್ಲಿತ್ತು. +ಅವರ ತೀವ್ರ ಈಶ್ವರನಿಷ್ಠೆಯ ಒಂದು ಪ 'ಸಂ�� +ನೆನಪಿಗೆ ಬರುತ್ತಿದೆ. ಖಾದಿಯಾತ್ರೆ ಗಾಗಿ ನಾವು +ದಕ್ಷಿಣ ಭಾರತದಲ್ಲಿ ಸಂಚರಿಸುತ್ತಿದ್ದೆವು. +ಆಂಧ್ರದ ಚಿಕಾಕೋಲ್‌ ಒಳ್ಳೆಯ ಖಾದಿ +ಕೇಂದ್ರವಾಗಿದೆ. ನಾವು ಅಲ್ಲಿಗೆ ಸಂಜೆ ಏಳು + + +ಗಂಟಿಗೆ ಮುಟ್ಟಿ ಬೇಕಾದವರು ರಾತ್ರಿ ೧೦ +ಗಂಟಿಗೆ. ಮುಟ್ಟಿದೆವು. ಗಾಂಧೀಜಿಯೆದುರು +ನೂಲುವ ಪ್ರದರ್ಶನ ಮಾಡಿ ತೋರಿಸಲೆಂದು + + +ಅನೇಕ ಮಹಿಳೆಯರು ಮೂರು ಗಂಟಿಯ ಕಾಲ +ಕಾದು ಕುಳಿತಿದ್ದರು. +ತಲುಪಿದೊಡನೆ ಗಾಂಧೀಜಿ ನೂಲುವ ಪ್ರದ +ರ್ಶನ ಜರುಗಲಿದ್ದ ಸ್ಥಳಕ್ಕೆ ನಡೆದರು. ಮಹಾ +ದೇವ ಭಾಯಿ ಮತ್ತು ಕ ನಮ್ಮ ವಾಸ +ಸಾ ನಕ್ಕೆ ಹೋದೆವು. ನಾವು ಸಹ್ಯ ಬಳಲಿ +ಹೋಗಿದ್ದೆವು. ಮನೆ ಮುಟ್ಟುವ ಪುರಸತ್ತಿಲ್ಲದೆ +ಮಲಗಿ ನಿದ್ದೆ ಹೋದೆವು. + +ಬೆಳಗಿನ ಜಾವ ನಾಲ್ಕು ಗಂಟಿಗೆ ನಾವೆಲ್ಲ +ಪ್ರಾರ್ಥನೆಗಾಗಿ ಒತ್ತಟ್ಟಿಗೆ ಸೇರಿದೆವು. ಆಗ +ಬಾಪೂಜಿ “ಮಹಾದೇವ, ನಿನ್ನೆ ಪ್ರಾರ್ಥನೆಯ +ಗತಿಯೇನಾಯಿತು? ಎಂದು ಕೇಳಿದರು. ನನ್ನ +ಎದೆ ಕಂಪಿಸಿತು. ಮಹಾದೇವ ಭಾಯಿ ಮಾನ + + +ಚಿಕಾಕೋಲನ್ನು + + +ದಿಂದಿರುವುದನ್ನು ಕಂಡು ನಾನೆಂದೆ : “ನಾನು +ಬಂದವನೇ ಮಲಗಿ ಬಿಟ್ಟಿ. ಪ್ರಾಕ್ಟನೆ ಮಾಡುವು +ದನ್ನು ನಾನು ಮರೆತುಬಿಟ್ಟಿ.” “ನಾನೂ ಮರೆತಿದ್ದೆ. +ಆದರೆ ಒಂದು ನಿದ್ದೆಯಾಗಿ ಎಚ್ಚರಾದ ಬಳಿಕ +ಹಾಸಿಗೆಯ ಮೇಲೆ ಶುಳಿತು ಮನಸ್ಸಿನಲ್ಲಿಯೆ +ಪ್ರಾರ್ಥನೆ ಹೇಳಿ ಮಲಗಿದೆ. ಕಾಕಾರನ್ನು +ಎಬ್ಬಿಸಲಿಲ್ಲ ಎಂದು ಮಹಾದೇವ ಭಾಯಿ +ಹೇಳಿದರು. + +ಬಾಪೂ ಹೇಳಿದರು: “ನಿನ್ನೆ ರಾತ್ರಿ ಪ್ರಾರ್ಥನೆ +ಮಾಡುವುದು ನನಗೂ ಮರೆತೇ ಹೋಯಿತು. +ತುಂಬ ದಣಿದದ್ದರಿಂದ ಮಲಗಿ ನಿದ್ದೆಹೋಗಿ +ಬಿಟ್ಟಿ. ಮೂರು ಗಂಟಿಗೆ ಎಚ್ಚರಾದ ಮೇಲೆ +ನೆನಪಾಯಿತು. ಆಗಿನಿಂದಲೂ ನನ್ನ ದೇಹ +ಕಂಪಿಸುತ್ತಿದೆ. ನಾನು ತುಂಬ; ಅಸ್ವಸ್ಥನಾಗಿ +ದ್ಮೇನೆ. ಹೀಗೆ ಹೇಗಾಯಿತು ಎಂದು ನ +ಸುತ್ತಿದ್ದೇನೆ. ಪರಮಾತ್ಮನನ್ನು ನಾನು ಮರೆತ +ದ್ಧಾದರೂ ಎಂತು? ಯಾವನು ನನ್ನ ಪ್ರತಿ +ಯೊಂದು ಉಸಿರಿನ ಒಡೆಯನಾಗಿರುವನೋ, +ಯಾವನ ಆಧಾರದಿಂದ ನನ್ನದೆಲ್ಲವೂ ನಡೆಯು +ತ್ತಿದೆಯೊ ಅಂಥವನನ್ನು ನಿದ್ದೆಗಾಗಿ ನಾನು +ಮರೆಯುವುದಾದರೆ ನನ್ನಿಂದ ಯಾವ ಕಾರ್ಯ +ವಾದೀತು? ನಾನು ಬೆ ್ರರ್ಥನೆ ಟು +ವುದನ್ನು ಹೇಗೆ ಮರೆತೆ? + +ನಾವು ಪ್ರಾರ್ಥನೆ ಮಾಡಿ ನಮ್ಮ ನಮ್ಮಕಾರ್ಯ +ಗಳಲ್ಲಿ ತೊಡಗಿದೆವು. ಅವರು ಊಟಕ್ಕೆ ಶುಳಿ +ತಾಗ ಹೇಳಿದೆ; “ಬಾಪೊಜಿ, ಒಂದು ಮಾತು +ಹೇಳಲೆ?” + +ಅವರು ನಕ್ಕು “ಹೇಳಿ” ಎಂದರು. + +“ ಒಬ್ಬ ಮುಸ್ಲಿಂ ಸಂತರಿದ್ದರು. ಬಲು ದೊಡ್ಡ +ಈಶ್ವರ ಭಕ್ತ. ದಿನದಲ್ಲಿ ಐದು ಸಾರಿ ಪ್ರಾರ್ಥನೆ +ಮಾಡುತ್ತಿದ್ದರು. ಒಂದು ದಿನ ತುಂಬ ಬಳಲಿ +ದ್ಮಾಗ ಮಲಗಿಬಿಟ್ಟಿರು. ಪ್ರಾ ರ್ಧನೆಯ ಸಮಯ +ವಾದಾಗೆ ಚ ಬಂದು, "ಏಳಿ ಪ್ರಾ ರೃನೆಯ +ಸಮಯವಾಗಿದೆ” ಎಂದು ಅವರನ್ನೆಚ್ಚ ಸಿದರು. + + +ಗಾಂಧೀಜಿ ಮತ್ತು ಪ್ರಾರ್ಥನೆ | + + +ಅವರು ಎದ್ದು ಎಬ್ಬಿ ಸಿದವನ ಉಪಕಾರವನ್ನು +ಸ್ಮರಿಸುತ್ತ "ಬಂಧು, ಗು ನನಗೆ ಬಹು ುದೊಡ್ಡ +ಇಳ ಜು ಮಾಡಿರುವೆ. ನನ್ನ ಪ್ರಾರ್ಥನೆ ನಿಂತು +ಹೋಗಿದ್ದರೆ ಏನಾಗುತ್ತಿತ್ತು ! ನನ್ನ ಹೆಸರು?” +ಎಂದು ಕೇಳಿದರು. + +“ ನನ್ನ ಹೆಸರು ಸೈತಾನ.” + +ಸಂತರಿಗೆ ಆಶ್ಚರ್ಯವಾಯಿತು. ಅವ +ಕಿಂದರು “ ಸೈತಾನ | ಅರೆ! ಜನರು ಪಾ ಪಾರ್ಥನೆ +ಮಾಡುವುದನ್ನು ತಬ್ಬಿ ಸುವದೇ ನಿನ್ನ "ಕಾಠ್ಯ +ಧರ್ಮ ಕಾರ್ಯಕ್ಕೆ ಟಸಂಯುವು ಬಡಸ +ನಿನ್ನ ಉದ್ಯೋಗ. ಹೀಗಿರುವಾಗ ಪ್ರಾ ರ್ಥನೆ +ಮಾಡಲು ನನ್ನನ ನ್ನು ಎಬ್ಬಿ ಸಿದ್ದು ಆಶ್ಚ ರಗ + +ಸೈತಾನ ಉತ್ತ ರವಿತ್ತ; " ಇದರಲ್ಲಿ ನನ್ನ + + +ವೂ ಇದೆ. ಈ ಹಿಂದೆಯೂ ನೀವ. ಒಮ್ಮೆ + + +ಇದೇ ರೀತಿ ಮಲಗಿದ್ದಿರಿ. ಪ್ರಾರ್ಠನೆಯ ಸಮಯ +ತಪ್ಪಿತು. ನಾನು ಪ್ರಸನ್ನನಾದೆ. ಆದರೆ ಎಚ್ಚತ್ತ +ಮೇಲೆ ನೀವು ಪಶ್ಚಾತ್ತಾಪಪಟ್ಟುಕೊಂಡಿರಿ. +ಅತ್ತಿರಿ. ನೀವು ಎಷ್ಟೊಂದು ದುಃಖಿಗಳಾದಿರೆಂ- +ದರೆ ಪರಮಾತ್ಮನಿಗೆ ನೀವು ಇನ್ನಿಷ್ಟು ಪ್ರಿಯ +ರಾದಿರಿ. ಆದ್ದರಿಂದ ಮತ್ತೊಮ್ಮೆ ಹಾಗಾಗದಿ +ರಲಿ, ಪರಮಾತ್ಮನಿಗೆ ನೀವು ಇನ್ನಿಷ್ಟು ಬ್ರಯ +ರಾಗುವುದು ತಪ್ಪಲಿ ಎಂದು ಯೋಚಿಸಿದೆ. ಹಾಗಾ +ಗುವುದಕ್ಕಿಂತಲೂ ನಿಮ್ಮನ್ನು ಪ್ರಾರ್ಥನೆಗಾಗಿ + + +ಬಬ್ಬಿ ಸುವುದೇ ಒಳ್ಳೆ ಯದೆಂದು ತಿಳಿದೆ.” + +ಡು ಕಥೆಯನ್ನು ಕೇಳಿದರು. ಆಮೇಲೆ +"ಘಟಿಸಿದ ತಬ್ಬಗಾಗಿ ಜೆ ಪೂರ್ಕಕ +ವಾಗಿ ಪಡುವ. ಪಶ್ಚಾತ್ತಾಪ ಪರಮಾತ್ಮನೆ +ಪ್ರೇಮಕ್ಕೆ ಕಾರಣವಾಗುವುದು” ಎಂದರು. + + +೧೯೧೪ ರಿಂದ ಕೊನೆಯವರೆಗೂ ನಾನು +ಮಹಾತ್ಮಾ! ಜಿಯವರ ಜೀವನವನ್ನು ನೋಡಿ +ದ್ಹೇನೆ, ಸ ದೇವಧ್ಯಾನ ಮತ್ತು ಚಿಂತನವನ್ನು +ಕಂಡಿದ್ದೇನೆ. ಎಂದೂ, ಒಂದು ನಿಮಿಷವಾದರೂ +ಅವುಗರಿಗೆ ಬಾಧೆ ಬಂದಿಲ್ಲ. ಅವರ ಪಾದಗಳಿಂದ +ಹಡಿದು ತಲೆಯವರೆಗೆ ಭಗವದ್ಭ ಕ್ರಿ ವ್ಯಾಪಿಸಿತ್ತು. +ಪ್ರಾರ್ಥನೆಗಾಗಿ ಅವರು 21 ಹೆಚ್ಚು ಸಮಯ +ವನ್ನು ಕೊಡಲಿಲ್ಲ. ಅದರಲ್ಲಿ ಸಡಿರುಯ ನ್ನೂ +ಮಾಡಲಿಲ್ಲ. ನಿಶ್ಚಿತ ವೇಳೆಗೆ ಎಲ್ಲರೊಡನೆಪ್ರಾರ್ಕ- +ನೆಗಾಗಿ ಕುಳಿತು ಅದರಲ್ಲಿ ತಲ್ಲೀನರಾಗಿಹೋಗು +ತ್ತಿದ್ದರು. ಪ್ರಾರ್ಥನೆ ಮುಗಿಯಿತೊ ಇನ್ನೊಂದು +ಕಾರ್ಯದಲ್ಲಿ ವಗ್ನರಾಗಿಬಿಡುತ್ತಿದ್ದರು. + +" ಧ ಕಾರ್ಯವೂ ಪರಮಾತ್ಮನ ಕಾರ್ಕ್‌ "ಸೆಲ +ಸ'ದ ಸಮಯವನ್ನು ಕದ್ದು "ಜಪದಲ್ಲಿ ತೊಡಗಿ +ದಕೆ ಪರಮಾತ್ಮ ಬೇಸರಿಸುವನು” ಎಂದು +ತಿಳಿದುಕೊಂಡೇ ಅವರು ಎಲ್ಲ ಕೆಲಸಗಳನ್ನೂ +ಮಾಡುತ್ತಿದ್ದರು. ತ + + + + + +ಆಕ್ಟಾ + + +ಪ್ರಸಿದ್ಧ ನಟನೊಬ್ಬ ಇನ್ನೊ + + +ಬ್ಬ ನಟನ ಹೆಸರು ಕೇಳಿದರೇ ಉರಿದುಜೀಳು + + +ತ್ತಿದ್ದ. ಒಂದು ದಿನ ಅವನ ಬಾಯಿಂದ ನಿಂದೆಯ ಮಾತು ಕೇಳಿ ಸಾಕಾಗಿ ಅವನ + + +ಮಿತ್ರ ಛೀ ಹಾಕುತ್ತ "ಎಲ್ಲರನ್ನೂ +ಲ್ಲನೆ ನೀನು?'' ಎದ. + + +] ಓದಿದ್ದೇನಯ್ಯಾ 'ಎಾಡನಾತ್ಮ + + +ಇನ್ನೂ ಹುಟ್ಟಿರಲಿಲ್ಲ + + +೫ + + +ನೆಗಡಿಗೆ ಖಾತ್ರಿ ಔಷಧ ಗೊತ್ತಿಲ್ಲದವರೆಂದರೆ ಡಾ + + +ಪ್ರೀತಿಸಬೇಕೆಂದು ಬೈಬಲ*ನಲ್ಲಿ ಹೇಳಿದೆ, ಓದಿ + + +ಆದರೆ ಅದನ್ನು ಬರೆದಾಗ ಈ ಮನುಷ್ಯ + + +ಚ + + +ಕ್ಚರರು ಮಾತ್ರ. + + + + + + + + + + + +ಬಿ೦ದುವಿನಲ್ಲಿ ಸಿಂಧು + + + + + +$ $ +ಖಲೀಲ ಗಿಬ್ರಾನ + + +ನನಗೆ ಮೌನವನ್ನು ದಯಪಾಲಿಸು. ನಾನಾಗ ಇರುಳಿಗೂ ಹೆದರದೆ ಧೈರ್ಯದಿಂದಿರಬಲ್ಲೆ. + +ಮಾನವನ ಕಲ್ಪನೆಗೂ ಸಿದ್ಧಿಗೂ ಮಧ್ಯ ಅಂತರವಿದೆ. ಈ ಅಂತರವನ್ನು ಅವನ ಆತುರ ಮಾತ್ರ +ಅಲ್ಲಗಳೆಯ ಬಲ್ಲದು. + +ಇಬ್ಬರು ವಠಿತೆಯರು ಹರಟುತ್ತಿದ್ದಾಗ ಅದರಲ್ಲಿ ಏನೂ ಅರ್ಥವಿರುವುದಿಲ್ಲ. ಆದರೆ ಒಬ್ಬಳೆ +ವನಿತೆ ನುಡಿಯುತ್ತಿದ್ದಾಗ ಬದುಕನ್ನೇ ಬಿಚ್ಚಿ ಎದುರಿಗಿಟ್ಟಂತೆ. + +ಅನೇಕ ಬೋಧಗಳು ಕಡಿಕಿಗಳಿದ್ದ ತೆ ಇವೆ; ಅವುಗಳ ಮುಖಾಂತರ ನಾವು ಸ ತ್ಯವನ್ನು +ಕಂಡರೂ ಅವು ನಮ್ಮನ್ನು ಸತ್ಯದಿಂದ ಬೇರ್ಪಡಿಸಿಯೇ ಇವೆ. + +ಜೀವನದ ಹೈದಯದಾಳವನ್ನೇ ನೀನು ತಲುಪಿದಾಗ ನಿನಗೆ ಎಲ್ಲೆಲ್ಲೂ ಚೆಲುವೇ ಗೋಚರಿ +ಸುವುದು. + +ಹೆಂಗಳೆಯರ ಸಣ್ಣ ತಪ್ಪೆಗಳನ್ನು ಕ್ಷಮಿಸಲಾರದ ಗಂಡಸು ಎಂದೆಂದಿಗೂ ಅವರ ಸದ್ಗುಣಗಳ +ಸವಿಯನ್ನು ಸವಿಯಲಾರ. + + +ನಿನಗಿಂತಲೂ ನನಗೆ ಹೆಚ್ಚು ಅವಶ್ಯವಿದ್ದುದನ್ನು ನೀನು ನನಗೆ ಕೊಟ್ಟಿರೆ ಅದು ಉದಾರತೆ- +ಯಲ್ಲ; ಆದರೆ ನನಗಿಂತಲೂ ನಿನಗೆ ಹೆಚ್ಚು ಅವಶ್ಯವಿದ್ದುದನ್ನು ನೀನು ನನಗೆ ಕೊಟ್ಟರೆ ಮಾತ್ರ +ಅದು ಉದಾರತೆ. + +ಒಮ್ಮೆ ನಾನು ಹಳ್ಳದ ಮುಂದೆ ಸಾಗರವನ್ನು ಬಣ್ಣಿಸಿದೆ. ಅದು ನನ್ನನ್ನು ಅತಿರಂಜಕ ಕಲ್ಪಕ +ನೆಂದು ಬಗೆಯಿತು. ಮತ್ತೊಮ್ಮೆ ನಾನು ಸಾಗರದೆದುರು ಹಳ್ಳದ ಬಗ್ಗೆ ಹೇಳಿದೆ. ಅದು ನನ್ನನ್ನು +ಸಂಕುಚಿತ ಅಜ್ಞ ನೆಂದು ಬಗೆಯಿತು. + + +ಸು ತಾನು ಒಡೆಯನಾಗದ ಹಾಗೂ ಡನ ತನ್ನ ಒಡೆಯಕೆನ್ನದವನೇ ನಿಜವಾ- +ಗಿಯೂ ದೊಡ್ಮ ಮನುಷ್ಯ. + +ದ್ವೇಷಿಯ ಮೌನ ಮಹಾ ಅಪಾಯದ್ದು. + +ನಿಜವನ್ನು ಆಡುವವನಿಗಿಂತ ನಿಜವನ್ನು ಆಲಿಸುವವನೇನೂ ಕಡಿಮೆಯವನಲ್ಲ. + +ಸುಖ-ದುಃಖಗಳನ್ನು ನಾವು ಅನುಭವಿಸುವ ಮೊದಲೇ ನಾವವುಗಳನ್ನು ಆರಿಸಿಕೊಂಡಿರುತ್ತೇವೆ. + +ಬಯಕೆ ಬದುಕಿನ ಅರ್ಧಾಂಗ; ಅನಾಸ್ಥೆ ಮರಣದ ಅರ್ಧ್ಥಾಂಗ. + +ನಿಸರ್ಗದಿಂದ ಆನಂದದತ್ತ ನಡೆದಿರುವ ಹೆಜ್ಜೆಯೇ ಕಲೆ, + +ಸಂಗ್ರಹ : ಟಿ. ಎಸ್‌. ಸಾವನಗೌಡರು : + + +ಮಾರಾ + + + + + +ನ್ನ +ಘಿ +ರಾ ಯ್ರೀಯ + + +ಶೀಲ ಮತು ಪಜಿ +ಎ. + + +ಇ. ಬ. ಫರ್ನಾಂಡೀಸ್‌ + + + + + +೫61 ಕುಟುಂಬದಲ್ಲಿ ತಂದೆಯು. ತನ್ನ +ಮಕ್ಕ ಳಿಗಾಗಿ ನಿಯಮಗಳನ್ನು ಮಾಡುತ್ತಾನೆ; +ಚತು ತಾನು ದೇಶದ ಕಾಯದೆಗಳಿಗೆ ತಲೆ +ಬಾಗುತ್ತಾನೆ. ಕುಟುಂಬದ ಯಜಮಾನನು +ಮಾಡುವ ಕಾಯದೆ ಅಥವಾ ನಿಯಮಗಳು +ಅನಿರ್ಬಂಧವಾದವು. ಅವುಗಳ ಬಗ್ಗೆ ಚರ್ಚೆ +ಅಥವಾ ವಾದಕ್ಕೆ ಅವಕಾಶವಿಲ್ಲ. ಆದರೆ +ಈುಟುಂಬದ ಸಕಲರ ಕಲ್ಯಾಣಕ್ಕಾಗಿ ನಿಜ +ಪ್ರೇಮ ಮತ್ತು ಸದುದ್ಧೇ(ಶದಿಂದ ಮಾಡಿರುವ +ಕ ಕಾಯದೆ ನಿಯ ಮಗಳು ವ್ಯಾವಹಾರಿಕವಾಗಿ +ಯೋಗ್ಯವೇ ಆಗಿರುತ್ತವೆ, + +ವಯಸಿ ಗೆ ಬಂದೊಡನೆ ತರುಣನು ಹತ್ತ +ಹೊಣೆಗಾರ ನಾಗರಿಕನಾಗುತ್ತಾ ನೆ. ಆಗ ಅವ +ಕ್ಸ ತಿಗಳು ದೇಶದ ಕಾಯದೆಗೆ ೭ ಡ್ಯ + +"ಕಾರವಾನ್‌ ' + + +1 5-1 & ೫ + + +ಅದಕ್ಕೆ ಅವನೇ ಹೊಣೆ. ಈ ಸಮಯದಲೆ +ಸಾರ್ವಜನಿಕ ಶೀಲ ಮತ್ತು ವರ್ತನೆಗಳ +ಘಾತ ಪ್ರತಿಘಾತಗಳ ಸೆಳವಿಗೆ ಸಿಕ್ಕು ಆತ +ತೊಳಲುತ್ತಾನೆ.. ದೇಶದ ಕಾಯದೆ ಇಲ್ಲಿ +ಪ್ರವೇಶಿಸಿ ಸಮತೋಲವನ್ನು ಕಾಯ್ದುಕೊಳ್ಳು +ವುದು, ಅಂದರೆ ಎಷ್ಟೇ ಅಲ್ಪ ಪ್ರಮಾಣ ಇದಲ್ಲಿಯೆ +ಇರಲೊಲ್ಲದೇಕೆ, ಜಯ ರಾಷಯ +ಶೀಲವನ್ನು ರೂಪಿಸುವಲ್ಲಿ ಕಾರಣವಾಗುವುದು + +ತನ್ನ ಅಣ್ಣ-ತಮ್ಮ ಅಕ್ಕ ತಂಗಿಯರು +ಮಾಡಿದ ತಪ್ಪುಗಳನ್ನು ತನ್ನಿಂದ ಮುಚ್ಚಿಡುವ +ಮಕ್ಕಳನ್ನು ತಂದೆ ತನ್ನ ಸರ್ವಾಧಿಕಾರದ ಬಲ +ದಿಂದ ಶಿಕ್ಷಿಸುತ್ತಾನೆ. ಸಕಲರ ಹಿತಕ್ಕಾಗಿ +ತಾನು ಮಾಡಿರುವ ಕಾಯದೆಗಳು ಸರಿಯಾಗಿ +ಪಾಲಿಸಲ್ಪಡುತ್ತಿವೆಯೆ ಎಂದು ನೋಡಿಕೊಳ್ಳುವ +ಹೊಣೆ "ಕ್ರ ತಿಯೊಬ್ಬ ಮಗುವಿನದು. ಎಂದು +ತಂದೆ ತಿಳಿಯುತ್ತಾನೆ. ಆದಕೆ ಯಾವ ಪೃಜಾ +ಪ್ರಭುತ್ವ ಸರಕಾರವೂ ಹೀಗೆ ಮಾಡಲಾರದು. +ಏಕೆಂದರೆ ಸರಕಾರವು ಕುಟುಂಬವಲ್ಲ. ಅದು ಜನ +ತೆಯ ಸೇವಕನಾಗಿದೆಯೆ ಹೊರತು ಒಡೆಯನಲ್ಲ. + +ಆದರೆ ಸ್ವತಂತ್ರ ಸಮಾಜದಲ್ಲಿ ಶಿಸ್ತು-ಸುವ್ಯ +ವಸೆ ಗಳನ್ನು ಕಾಪಾಡಿಕೊಳ್ಳುವ ಕಾರ್ಯ ದಲ್ಲಿ +ಜಸ ಸರಕಾಕದೊಂದಿಗೆ ಸ್ವ (ಚೈ ಸ +ಸಹಕರಿಸಿದರೆ ಮಾತ್ರ ಕಾಯದೆ ಆಜ್ಯ ಶಕ್ತಿ +ಯಾಗುವುದು. ೫ ಉಷ್ಪ್ರೀಯ' ಶೀಲ +ವನ್ನು ರೂಪಿಸುವ ಮತ್ತು ಕಾಯ್ದು ಕೊಳ್ಳುವ +ಕಾರ್ಯ ಸುಲಭವಾಗುವುದು. ಜನರು ಸ್ವತಃ +ತಾಯದೆಗೆ ತಲೆಬಾಗುವುದಲ್ಲದೆ ಅದರ ರಕ್ಷಣೆ +ಕಾರ್ಯಾಚರಣೆಗಳ ವಿಷಯದಲ್ಲಿ ಕಾವಲುಗಾರ +ರಂತಿದ್ದರೆ ರಾಷ್ಟ್ರೀಯ ಶೀಲವನ್ನು ಸುಲಭದಲ್ಲಿ +ತ್ವರಿತವಾಗಿ ಮತ್ತು ಹೆಚ್ಚು ಪರಿಣಾಮಕಾರಿ +ಬ ರೂಪಿಸಿಕೊಳ್ಳಬಹುದು. ಒಂದು +ರಾಷ್ಟ್ರದ ನಾಗರಿಕನ ಶೀಲದ ಬಲಾಬಲಗಳನ್ನೇ +ಆಡೇ ಶದ ಪ್ರಜ ಜಾಪ್ರ ಭುತ್ವದ (1 +ಅವಲಂಬಿಸಿರುತ್ತವೆ. + + +ನಮ್ಮ ರಾಷ್ಟ್ರ ಯ ಶೀಲ ಎಷ್ಟು ಪ ಪ್ರ ಬುದ್ಧ ವಾ- +ನಿಂದ + + +೬ + + +ಗಿದೆ? ನಮ್ಮ ಸಂಸತ್ತು ಗೋವಧೆಯನ್ನು ಪ್ರ +ಬಂಧಿಸಿರೆಯೆಂದುಕೊಳ್ಳೊ (ಣ; ಆಗ ರಸ್ತೆ ಟ್ರ +ಮರಣೋನ್ಮ್ನು ಖವಾಗಿ “ದ್ಧಿ ರುವ ತಕಳಿಗೆ +ಒಂದಿಷ್ಟು ನೆಮ್ಮದಿ ಒದಗಿಸಲು. ನಾನು ಏನನ್ನೂ +ಮಾಡದೆ. ಇದ್ದೆ ಕ ನನ್ನ ರಾಷ್ಟ್ರೀಯ ಶೀಲ ಗ್‌ +ಗಿದೆಯೆನ್ನ ಬಹುದೆ! 1 ತಾಯದೆ ನಾನು ನನ್ನ ನೆರೆ +ಯವನ "ಆಸ್ತಿಯನ್ನು ಕದಿಯಬಾರಡದೆನ್ನುತ್ತದೆ +ಆದರೆ` ಆತನ ಆಸ್ತಿ (ನನ್ನದು ಕೂಡ) ಯನ್ನು +ಕಳ್ಳರು ಎತ್ತಿಕೊಂಡು ಹೋಗುವ ಪ್ರಸಂಗದಲ್ಲಿ +ನಾನು ರಾತ್ರಿ ಕಾವಲಿಗಾಗಿ ಯಾವ ಪ್ರಯತ್ನ +ವನ್ನೂ ಮಾಡದಿದ್ದರೆ ಅಥವಾ ಇತರರು ಏರ್ಪಡಿ +; ಸಿದ ಅಂಥ ಕಾವಲಿನಲ್ಲಿ ಭಾಗ ವಹಿಸದಿದ್ದರೆ + +ನಾನು ರಾಷ್ಟ್ರೀಯ ಶೀಲವುಳ್ಳ ವನೆನಿಸುವೆನೆ? +ಕಳ್ಳನನ್ನು, ಕೊಲೆಗಡುಕನನ್ನು ಅಥವಾ +ಹಿಂಸಕನನ್ನು ಶೋಧಿಸಿ ಹಿಡಿಯುವ ಕಾರ್ಯ +ಜಾಪ್ರಭುತ್ವದಲ್ಲಿ ಪೋಲೀ ಸನೊಬ್ಬನದೇ ಅಲ್ಲ. +ಇತರರಂತೆ ಪೋಲೀಸನೂ ಒಬ್ಬ ನಾಗರಿಕನ, +ಆತ ಪೋಲೀಸನಾಗಿ. ಕೆಲಸ ಮಾಡುವಾಗ, +ಇತರ ಜೀವನವೃತ್ತಿಗಳಲ್ಲಿ ತೊಡಗಿರುವಮೂಲಕ +ಕಾಯದೆಯ ರಕ್ಷಕರಾಗಿ ಕೆಲಸ ಮಾಡಲಾರದ +ಇತರ ನಾಗರಿಕರ ಪ್ರತಿನಿಧಿಯಾಗಿ ಕೆಲಸಮಾಡು +ತ್ತಾನೆ, ಅಷ್ಟೇ. ನಲಗ 10೬/ಟ +ಸಹಾಯಗಳಿಲ್ಲದೆ ಹೋದರೆ ಪೋಲೀಸನ ಕಾರ್ಯ +ತುಂಬ ಕುಂಠಿತವಾಗುವುದು. ಮತ್ತೆ ಜನತೆಯ +ರಾಷ್ಟ್ರ (ಯಶೀಲ ಕೆಳಮಟ್ಟಿದಲ್ಲಿರುವಾಗ ಪೋಲೀ +ಸನು "ಮಾತ್ರ ನ್ಯಾಯ- ನಷ್ಟು ರನೂ ಪ್ರಾಮಾಣಿ- +ಕನೂ ಶೀತಭೇಕಂಟ ಅಪೇಕ್ಷಿಸಲು "ಬಾರದು, +ಕಾಯಿಪಲ್ಲೆ ಹೆಚ್ಚಲು ಉಪಯೋಗಿಸುವ +ಚಾಕುವಿನಿಂದ ��ನರ ಕುತ್ತಿಗೆಗಳನ್ನು ಕೊಯ್ಯ +ಬಹುದಾದ್ನ ರಿಂದ ಇಂಥ ಚಾಕುಗಳ ಉಪಯೋ +ಗವನ್ನು ಪ್ರ ತಿಬಂಧಿಸ ಸಬೇಕೆಂಬ ವಾದ ಎಂದೂ +ಬಂದಿಲ್ಲ. 'ಅಿದರಂತೆ ಖಾನಾವಳಿಗಳು, ಕೆಲ ಸಲ +ವ ಗ ಗಳಾಗಿರುವವು ಎಂಬ ಕಾರಣ +ಗಿ ಖಾನಾವಳಿಗಳನ್ನೇ ಮುಚ್ಚಿ ಬಿಡಬೇ- + + +ಕಸ್ತೂರಿ, ಜೂನ" ೧೯೬೧ + + +ಕೆಂದು ಯಾರೂ ವಾದಿಸಿಲ್ಲ. ಪ್ರಾತಿನಿಧಿಕ +ಸರಕಾರವು ಈ ಸಂದರ್ಭ ದಲ್ಲಿ ಕುತ್ತಿ ಗೆ ಕೊಯ್ಯು +ವುದು, ಮತ್ತು ಹೋಟಿಲ್ಲುಗಳನ್ನು, ವ್ಯಭಿಚಾರ +ಕ್ಕಾಗಿ ಉಪಯೋಗಿಸಿಕೊಳ್ಳುವುದು ಶಿಕ್ಪಾರ್ಹ +ವಾದ ಅಪರಾಧ ಎಂಬ ಕಾಯದೆಯನ್ನಷ್ಟೇ +ಮಾಡಬಲ್ಲುದು. + +ಕಾಯದೆ ಇರಲಿ, ಇಲ್ಲದಿರಲಿ ರಾಷ್ಟ್ರೀಯ +ಶೀಲ ಶ್ರೇಷ್ಠ ಮಟ್ಟಿದಲ್ಲಿರುವಾಗ ಇಂಥ ಕೊಲೆ- +ವ್ಯಭಿಚಾರ ಕೃತಿಗಳ ಸಂಭವ ಸಹಜವಾಗಿ ತೀರ +ಕಡಿಮೆಯಾಗುವುದು. ಮೂಲತಃ ಸುಸಂಸ್ಕೃತ +ವಾದ ಭಾರತೀಯ ಮನಸ್ಸು ಅನೀತಿ ಎಂಬ +ಶಬ್ದವನ್ನೇ ತಿರಸ್ಕರಿಸುವುದಾಗಿದೆ. ಆದರೆ ರಾಜ- +ಕಾರಣಿಗಳ ಯುಗ ಬಂದಂದಿನಿಂದ ಸಾಮಾನ್ಯ +ನಾಗರಿಕನು ತನ್ನ ವೈಯಕ್ತಿಕ ಹೊಣೆಯನ್ನು +ಹಾರಿಸಿಕೊಳ್ಳುವ ಒಲವನ್ನು ಹೊಂದಿದ್ದಾನೆ. +ಇದಕ್ಕೆ ಪರಕೀಯ ಆಡಳಿತ ಅಥವಾ ಸ್ವಭಾವ- +ಜನ್ಯ ಆಲಸ್ಯ ಕಾರಣವಾಯಿತು ಎಂದು ನೀವು +ಹೇಳಬಹುದು. ಆದರೆ ಆಗಾಗ ನಡೆಯುವ +ಚುನಾವಣಿಗಳಲ್ಲಿ ಮತದಾನ ಮಾಡಿಬಿಟ್ಟಿ ಥೆ +ಒಳ್ಳೆಯ ಸರಕಾರ ಮತ್ತು ಆಡಳಿತಗಳನ್ನು ಸ್ಟಾ ಕ +ಸುವುದರಲ್ಲಿ ತನಗಿರುವ ಹೊಣೆಯನ್ನು ಪೂರೈ ಸ +ದಂತಾಯಿತು ಎಂದು ಸಮಾಜವು ತಿಳೆಯತಟ +ಗಿದರೆ ಅದಕ್ಕಿಂತ ಹೆಚ್ಚಿ ನ ಅಪಾಯಕಾರಿಯಾದ, +ಅತೃ ಪ್ರಿಕರವಾದ ಸ ಗೆ ಇನ್ನೊಂದಿಲ್ಲ. ನಮ್ಮಲ್ಲಿ +ಈ ಸಂದ್ರ ಮನೋವೃತ್ತಿ ಸ್ಪ ಷ್ಟವಾಗಿ. ಕಾಣಿಸು +ತ್ತಿದೆ. “ಜಗತ್ತಿನಲ್ಲಿಯ ಯ ಸಗೆಃ ಕೆಲಸಗಾರ +ನಿಗೂ ಕೌಶಲದಲ್ಲಿ ಕಡಿಮೆಯಲ್ಲದ ಭಾರತೀಯ +ಕೆಲಸಗಾರನು ಅವನ ಮೇಲೆ ಕಣ್ಣಿಡದಿದ್ದರೆ +ಸಮರ್ಥ ರೀತಿಯಲ್ಲಿ ಕೆಲಸ ಮಾಡುತ್ತಾನೆಂದು +ನಂಬಲಾರದ ಪರಿಸ್ಥಿ ತಿ ಇಂದು ಇದೆ. + +ತಮ್ಮ ಬಾಗಿಲಿಗೆ ಭಿಕ್ಷೆಗಾಗಿ ಬರುವವರಲ್ಲಿ + + +೧೦೦ ಕೈ ೭೫ ರಷ್ಟು ಜನ ದುಡಿಯಬಲ್ಲ ಧಾಂಡಿ + + +ಗರು ಎಂದು ಪ್ರ ತಿಯೊಬ್ಬ ವಿಚಾರವಂತ ಭಾರ +ತೀಯನಿಗೂ ಗೊತ್ತು. ಆದರೆ “ಇಲ್ಲ' ಎನ್ನುವ + + +ಕ್‌್ಯಚ್ಚ್ಯ ೦ +ನ + + +ರಾಷ್ಟ್ರೀಯ ಶೀಲ ಮತ್ತು + + +ಮನೋಬಲವಿರದ್ದರಿಂದಲೊ ಅಥವಾ ಸಾರ್ವ +ಜನಿಕ ರೂಢಿಗೆ ದಾಸನಾಗಿರುವುದರಿಂದಲೊ ಆತ +ಮನಸ್ಸಿಲ್ಲದಿದ್ದರೂ ಭಿಕ್ಷೆ ನೀಡುತ್ತಾನೆ. ಇದ +ಶಿಂದ ಭಿಕ್ಷೆ ಪಡೆದವನಿಗೆ ಸನ್ಮಾನ್ಯ ನಾಗರಿಕನಾ- +ಗಲು ಸಹಾಯವೂ ಆಗುವುದಿಲ್ಲ, ದಾನವಿತ್ತವನ +ದಾನ ಸಾರ್ಥಕವೂ ಆಗುವುದಿಲ್ಲ. + +ನಮ್ಮ ರಾಷ್ಟ್ರೀಯ ಶೀಲ ಇರಬೇಕಾದಷ್ಟು +ಉನ್ನತಮಟ್ಟಿದಲ್ಲಿದ್ದರೆ ಪ್ರಾಣಿದಯಾ ಸಂಘ +ಗಳಲ್ಲಿ ಅರ್ಧದಷ್ಟಕ್ಕಾದರೂ ಏನೂ. ಕೆಲಸ +ಎಲ್ಲದೆ ( ಅವು ಈಗಾದರೂ ಏನಾದರೂ ಕೆಲಸ +ಮಾಡುತ್ತಿದ್ದರೆ) ಹೋದೀತು. ಲಂಚಗುಳಿತನ +ಮಾಯವಾಗಿ ನಮ್ಮ ಪೋಲೀಸರು ದಕ್ಷರೂ +ಸಂಭಾವಿತರೂ ಆದಾರು. ಒಂದು ಪಂಗಡವನ್ನು +ಸಾಂಭಕ ,ಜೀವನದಿಂದ ಬಹಿಷ್ಕರಿಸಲ್ಪಟ್ಟಿದ್ದೆಂ- +ದೆಣ��ಸಿ ಆಮೇಲೆ ಅದು ಸಂಘದ ಕಲ್ಯಾಣಮಾಡ +ಬೇಕೆಂದು ಅಪೇಕ್ಷಿಸುವುದೆಂದರೆ ಅಶಕ್ಯವನ್ನು +ಖಯಸಿದಂತೆಯೆ. + +ಅಂತೆಯೆ ಭಾರತದಲ್ಲಿ ನಿಯಂತ್ರಣಗಳು +ಯಶಸ್ವಿಯಾಗುವುದಿಲ್ಲ. ಅದು ಅವುಗಳ ದೋಷ +ವಲ್ಲ; ಅವು ಪರಿಣಾಮಕಾರಿಯಾಗಲು ಅವ +ತಾಶವಿಲ್ಲದಂಥ ಪರಿಸ್ಸಿ ತಿಯಲ್ಲಿ ಅವುಗಳನ್ನು +ಜಾರಿಗೆ ಯುರ ಜೋಷ. ಚ ಹಳು +ಯನ್ನು ಗೌರವಿಸುವವರಾದರೆ ಮಾತ್ರ ನಿಯಂ +ತ್ರಣಗಳು ಯಶಸ್ವಿಯಾಗಬಹುದು. ಸಕಲರಿಗೂ + +ಅಗತ್ಯವಾದ ಟದ] ವಸ್ತುವಿನ ಕೊರತೆಯಿದೆ +ಯನ್ನೋಣ. ತುಸು ಕಡಿಮೆಯೆ ಆಗಲಿ, ಎಲ್ಲ +ರಿಗೂ ಸಿಗಲಿ ಎಂದು ಸರಕಾರ ಆ ವಸ್ತು ವಿನ +ಮೇಲೆ ನಿಯಂತ್ರಣ ಹಾಕುತ್ತದೆ. ರಾಷ್ಟ್ರೀಯ +ಶೀಲವಿರುವಲ್ಲಿ ಜನ ಕಾಯದೆಯಂತೆ ನಡೆದು +ಕೊಂಡು ತಮ್ಮ ಪಾಲಿಗೆ ಬಂದದ್ದರಿಂದ ತೃಪ್ತ +ರಾಗುತ್ತಾರೆ. ರಾಷ್ಟ್ರೀಯ ಶೀಲಎಲ್ಲದಲ್ಲಿ ಹೂ +ಳ್ಳೆವರು ಕಳ್ಳಪೇಟಿಯಲ್ಲಿ ಬೇಕಷ್ಟನ್ನು ಕೊಂಡು +ಉಳಿದವರನ್ನು ಗೋಳು ಹೊಯ್ದು ಕೊಳ್ಳು +ತ್ತಾರೆ. ಚಿಕ್ಕ ಪುಟ್ಟ ಅಧಿಕಾರಿಗಳು ಅಂಥವರಿಗೆ + + +ಪ್ರಜ್ಞೆ ನ +ಸಹಾಯ ಮಾಡುತ್ತಾರೆ. + +ಅಂದರೆ ನಿಯಂತ್ರಣ ಪದ್ಧತಿ ಕೆಟ್ಟದು ಎಂದು +ಹೇಳಿದಂತಾಗಲಿಲ್ಲ.. ಕಳವು. ದರೋಡೆಗಳು +ಹೆಚ್ಚುತ್ತಲೇ ಇವೆಯೆಂದು ಪೋಲೀಸರೇ ಬೇಡ +ವೆಂದು ಯಾರೂ ಹೇಳುವುದಿಲ್ಲ. ಆದ್ದ ರಿಂದ +ನಿಯಂತ್ರಣಗಳು ಹೋಗಲಿ ಎಂದು ಬೊಚ್ಚೆ ಯಿ +ಡುವ ಬದಲು ರಾಷ್ಟ್ರೀಯ ಶೀಲವನ್ನು ಬೆಳೆಸಲ +ಪ್ರಯತ್ನಿಸಿದ್ದಾದರೆ, ನೀವು ಹೊಣೆಗಾರ ತ +ಸ ಪ್ರಾ ಮಾಣಿಕವಾಗಿ ನಡೆದುಕೊಂಡಿದ್ದಾ +ದಕೆ ದೇಶ ಕ ನೀವು ಹೆಜಿ ೫ ಸೇವೆ ಸಲ್ಲಿಸಿದಂತಾ +ಗುವುದು. ಲಂಚಗುಳಿತನವನ್ನು ಕಟು ಶಬ್ದ +ಗಳಲ್ಲಿ ಖಂಡಿಸುವ ನಾವೇ ನಮ್ಮ ಫೆಲಸ +ಒಂದಿಷ್ಟು ಬೇಗ ಆಗಲಿ ಎಂದು ಕಾರಕೂನನ +ಕ್ಸಗೆ ರೂಪಾಯಿಯ ನೋಟನ್ನು ಚಾಚುವೆವು. + +ನಿಮ್ಮ ಮಕ್ಕಳು ಹೊಣೆಗಾರ ನಾಗರಿಕನಾಗ +ಬೇಕೆಂದು ಬಯಸುವುದಾದರೆ ಎಲ್ಲ ಮಕ್ಕಳನ್ನೂ +ನಿಮ್ಮ ಮಕ್ಕಳಂತೆಯೆ ಕಾಣಿರಿ. ಆಗ ನೀವು ಅವ +ರಲ್ಲಿ ಕಾಯದೆ ಮತು ಹಿರಿಯರ ಬಗ್ಗೆ ಗೌರವ +ಭಾವನೆಯನ್ನು ಹುಟ್ಟಿಸಲು ಸಮರ್ಥರಾಗುವಿರಿ. +ಹಾಗೆ ಮಾಡುವಾಗ ಇತರರು ನಿಮ್ಮ ಮಕ್ಕಳ +ತಬ್ಬಿಗಾಗಿ [ಶಾಲೆಯಲ್ಲಿ ಕೂಡ] ಅವರನ್ನು +ಗದರಿಸಿದಾಗ ಸಿಟ್ಟನ್ನು ನಿಯಂತ್ರಿಸಿಕೊಳ್ಳಲು +ಅಭ್ಯಸಿಸಿರಿ. ಲಂಚಗುಳಿತನ ಹೋಗಬೇಕೆನ್ನು +ವಿರಾ? ಹಾಗಾದರೆ ಲಂಚ ಶೊಡುವುದು ಲಂಚ +ತೆಗೆದುಕೊಳ್ಳುವಷ್ಟೆ ದೊಡ್ಡ ಅಪರಾಧವೆಂದು +ತಿಳಿಯಿರಿ. ಒಳ್ಳೆಯ ಪ್ರಾಮಾಣಿಕ ಧುರೀಣರು +ಬೇಕೇ? ರಾಷ್ಟ್ರವು ಗು ಸಂಪನ್ನ ವಾಗಿದ್ದರೆ +ಮಾತ್ರ ಅಂಥವರು ಸಿಗಬಲ್ಲರು ಡು ನೆನಏಿ- +ಡಿರಿ, ಒಳ್ಳೆಯ ನಾಗರಿಕತ್ವ ವೇ ರಾಷ ದ ಶ್ರೇಷ್ಠ +ಸಂಪತ್ತು. + +ಜಗತ್ತಿನ ಯಾವುದೇ ದೇಶದ ರಾಜಕೀಯ +ಪರಿಸ್ಥಿತಿಯನ್ನು ಅಭ್ಯಸಿಸಿದರೆ ನಿಮಗೆ ಈ ಎರಡ +ರಲ್ಲಿ ಯಾವುದಾದರೂ ಒಂದು ಬಗೆಯ ಧುರಿ( +ಣರೇ ಕಂಡುಬಂದಾರು: + + +೧. ತಮ್ಮ ಹಕ್ಕುಗಳಂತೆಯೆ ತಮ್ಮ ಕರ್ತ +ವ್ಯದ ಅರಿವು "ಜನರಿಗಿದ್ದ ರೆ ಒಳ್ಳೆಯ ಗಸ +ವಾವುದು ಯಾವುದಲ್ಲ' ಐಂಬ ಸಜಜ ಜ್ಞಾನ +ಅವರಿಗಿದ್ದಕೆ; ಕ್ರಮಬದ್ಧ ರೀತಿಯಲ್ಲಿ ತನು +ಅಗತ್ಯ ಗಳನ್ನು ಪಕ್ಕಿ ಸಿಕೊಳ್ಳುವ ಬುದ್ಧಿ ಅವರ +ಲ್ಲಿದ್ದ ಕು ಸ ಜೋಜರು ತ್ಯಾಗ +ಬುದ್ಧಿ ಯಿಂದ ಮತ್ತು ಪ್ರಾಮಾಣಿಕ ಪ ಪರಿಶ್ರ ಮ +ದಿಂದ ಅವರ ಹಿತಕ್ಕಾಗಿ | +ಆಗಿರುವರು. + +೨. ಮಾನಸಿಕವಾಗಿ ಮತ್ತು ದೈಹಿಕವಾಗಿ +ಆಲಸಿಗಳಾದ ಜನರಿದ್ದರೆ, ತಮಗಿತ್ತ ವಚನಗಳ +ನ್ನೆಲ್ಲ ಸುಲಭವಾಗಿ ನಂಬುವವರಾಗಿದ್ದಕೆ; +ರಾಜಕೀಯ ದೂರದೃಷ್ಟಿಯಿಲ್ಲದವರಾಗಿದ್ದರೆ; +ಅವರ ಬಯಕೆಗಳು ಅಸಾಧ್ಯವಾಗಿದ್ದರೆ...-ಆಗ +ಅವರಿಗೆ ಅವರ ಅಜ್ಞಾನದ ಲಾಭವನ್ನು ಸ್ವಾರ್ಥ +ಕ್ಕಾಗಿ ಪಡೆಯುವ ಧುರೀಣರೇ ಸಿಗುವರು. + +ಮೊದಲನೆಯ ಸಂದರ್ಭದಲ್ಲಿ ಧುರೀಣರು +ಸ್ಯ ಅಗತ್ಯವನ್ನು ಕಂಡುಕೊಂಡು ಅದನ್ನು + +ಧಸುವರು. ಜ| ಧುರೀಣರು +ಟಟ ಅಗತ್ಯ ವನ್ನು ಸ ಸಿ ಅದರ ಲಾಭ ಪಡೆ +ದುಕೊಳ್ಳು 1 ಗಳನ ಗ ಜನ +ಶಿಂಬಾರಗೆ ಮಾರ್ಗವರ್ಶನ ಮಾಡಿದರೆ ಎರಡ +ನೆಯದರಲ್ಲಿ ಧುರೀಣರು ಜನರನ್ನು ಮುಗುದಾಣ +ಹಾಕಿದ ಎತ್ತಿನಂತೆ ನಡೆಯಿಸುವರು. + +ಇತ್ತೀಚಿನ ಇತಿಹಾಸವು ಜಗತ್ತಿನ ಅನೇಕ +ದೇಶಗಳಲ್ಲಿ [ವಿಶೇಷತಃ ಮಧ ಧ್ಯಪೂರ್ವ ಮತ್ತು +ಅತಿ ಪ್ರಾಚ್ಯ ದೇಶಗಳಲ್ಲಿ] ಸ ಯೂ ಬಗೆಯ +ಧುರೀ£ಣರಿದ್ದಾರೆಂಬುದನ್ನು ತೋರಿಸುತ್ತಿದೆ. + +ಕಾಯದೆಯನ್ನು ಧಿಕ್ಕರಿಸುವ ಅತಿ ಹೀನ +ಮನುಷ್ಯನಂತೆ ನಡದುಕೊಳ್ಳುವ ಧುರೀಣರ ಪರಿ +ಚೆಯ ಪ್ರತಿಯೊಬ್ಬ ಸುಜ್ಜ ಭಾರತೀಯನಿಗೂ +ಇದೆ. ಮಗ್ಗಲಲ್ಲಿಯೇ ಹಾಲಿನಲ್ಲಿಯೊ ಏಣ್ಣ್ಬಿ +ಯಲ್ಲಿಯೊ ಅನಿಷ್ಟ ವಸ್ತುಗಳನ್ನು ಮಿಶ್ರಣ + + +ಷ್ರಿ + + +ಕಸ್ತೂರಿ, ಜೂನ್‌ ೧೯೬೧ + + +ಮಾಡುವವನಿರುತ್ತಾನೆ; ಕಳ್ಳಪೇಟಿ ವ್ಯಾಪಾರಿಯಿ: +ರುತ್ತಾನೆ; ಅಕ್ರಮವಾಗಿ ಹಣ ಗಳಿಸುವವನಿರು. +ತ್ತಾನೆ; ಕರ ತಬ್ಪಿಸುವವನಿರುತ್ತಾನೆ. ಆದರೆ +ಈ ಧುರೀಣ ಕಣ್ಮುಚ್ಚಿಕೊಂಡಿರುತ್ತಾನೆ. ವಿಶೇಷ +ವೆಂದಕೆ ಇಂಥವನೊಡನೆ ಅವನ ಸ್ನೇಹ ನಿಕಟ. +ವಾಗಿಯೂ ಇರುತ್ತದೆ. + +ಕ್ಯೂನಲ್ಲಿ ನಿಂತು ಟಿಕೀಟು ಪಡೆದುಕೊಳ್ಳಲು. +ಈ ಧುರೀಣನಿಗೆ ಸಮಯವಿರುವುದಿಲ್ಲ. ತನಗೆ: +ಮಾತ್ರ ವಲ್ಪ, ತನ್ನ ನೌಕರರಿಗೂ ವಿಶೇಷ ಸವ +ಲತ್ತನ್ನು ಈತ ಅಪೇಕ್ಷಿಸುತ್ತಾನೆ. ತನಗಾಗಿ: +ಬೇ(ಕೊಬ್ಬ ಪ್ರಯಾಣಿಕನನ್ನು ಕುಳಿತಲ್ಲಿಂದ +ಕಂಡಕ್ಟರ್‌ ಎಬ್ಬಿಸಿದಾಗ ಈತನಿಗೆ ಏನೂ +ಖೇದವಾಗುವುದಿಲ್ಲ. ಜನರು ತನ್ನನ್ನು ಧುರೀಣ +ನೆಂದು ಕರಿಯುತ್ತಿರುವುದರಿಂದ ತಾನು ಗೌರ +ವಾರ್ಹನೆಂದೂ ಉಳಿದವರಿಗಿಲ್ಲದ ಸೌಕರ್ಯ +ಸೌಲಭ್ಯಗಳು ತನಗೆ ಸಿಗಬೇ ಕೆೇದೂ ಈತ ತಿಳಿ +ಟಟ + +ಧುರೀಣರು ಈ ಬಗೆಯವರಾದಕೆ ಸಾರ್ವ +ಜನಿಕ ಪ್ರಜ್ಞೆಯ ಅವಸ್ಥೆಯೇನು? + +ಜನ ಸ್ವತಂತ್ರರಾಗಿರುವಾಗ ಆಶೆ ಅನಂತವಾ: +ಗಿರುತ್ತದೆ. ಸ್ವಾತಂತ್ರ್ಯವೆಂದರೆ ಮಾನಸಿಕ ಬೆಳ- +ವಣಿಗೆಗೆ ಅವಕಾಶವೆಂದಾಗುವುದರಿಂದ ತೆಗೆ +ಸ್ಥಳವಿರುತ್ತದೆ. ಪ್ರ ತಿಯೊಬ್ಬ ಸುಜ್ಜ ನೂ ಈ +ಎರಡು ಬಗೆಯ ಧುರೀಣರಲ್ಲಿ ಆಯ್ಕೆ ಮಾಡಿ: +ಕೊಳ್ಳಬಲ್ಲನಾದ್ಮರಿಂದಿ ಆಕೆಗೆ ಆಸಿ +ತ್ತದೆ... ನಮ್ಮೀ ಸ್ವಾ ತಂತ್ರ ಯುಗದಲ್ಲಿ ನಾವು +ಕೂಡ ರಾಷ್ಟ್ರೀಯ ಚ “ಮಟ ಶವನ್ನೆತ್ತರಿಸಲು +ನಮ್ಮ ಅಳಿಲು ಸೇವೆ���ನ್ನು ಸಲ್ಲಿಸಬಹುದಾಗಿದೆ; +ಸಾರ್ವಜನಿಕ ಪ್ರಜ್ಞೆಯನ್ನು ಜಾಗ್ರತಸೊಳಿಸ +ಬಹುದಾಗಿದೆ. ನಮ್ಮ ಸ್ವಾತಂತ್ರ್ಯ ಚಿರಾಯು +ವಾಗುವುದಕ್ಕಾಗಿ ನಮ್ಮ ದೇಶವನ್ನು ಸತ್ಯ +ಪ್ರಾಮಾಣಿಕತೆಗಳ ಅಡಿಗಲ್ಲಮೇಲೆ ನಿಲ್ಲಿಸಬಹು +ದಾಗಿದೆ. ೩ + + +ಜರ್‌ ಹಾ + + +1 ಎಪ್ರಿಲ್‌ ೧೧ ರಂದು ನನ್ನನ್ನು ಹೈದ- +ರಾಬಾದ್‌ ನಗರದಲ್ಲಿ ಸರ್ವೆ ಮತ್ತು ಸೆಟಲ್‌- + + +ಅವರಾರು + + +ಗ್ಸ್‌ಪಚಟ | + + +ಕೈರರಾಜಾರನ” ಡಾಕಾಂ ಬೀರು | + + +ಮೆಂಟ್‌ ಶಾಖೆಯ ಅಸಿಸ ಶಂಟ್‌ ಕಮೀಶನರ್‌ ' + + +ಎಂದು ನೇಮಿಸಿದರು. ಸ ಮೊದಲು ಹದಿನೈದು +ವರ್ಷಗಳಲ್ಲಿ ನಾನು ಮಾಮಲೇದಾರ, ಪ್ರಾಂತ +ಆಫೀಸರ್‌ ಮತ್ತು ಆದಿವಾಸಿಗಳ ವಿಶೇಷಾಧಿ +ಕಾರಿ ಎಂದು ಹೈದರಾಬಾದ್‌ ಸ ಸಂಸ್ಥಾ ನದ ಬೇಕೆ +ಬೇರೆ ಜಿಲೆ ಗಳಲ್ಲಿ ಕೆಲಸ ಮಾಡಿದ್ದೆ. + +ಹೆ [ದರಾಜಾದಿನ ತ ಸ್ಟೇಶಸ್ಸಿನ ಲ್ಲಿ ಗಾಡಿ +ಯೀಂಿಳಿದೊಡನೆ ಸ್ಫ ಲೇಶನ್ನಿನ ಸುತ್ತಮುತ ತ್ತಲಿನ + +ಪ್ರದೇಶವೆಲ್ಲ ನಿರಾಶ್ರಿ ತರೆಂದು ಹೇಳಿಕೊಳ್ಳು +ತ್ತಿದ್ದ ವರಿಂದ ತುಂಬಿಹೋಗಿರುವುದನ್ನು ಕಂಡ +ಇವರೆಲ್ಲ ಭಾರತದ ಅನೇಕ ಭಾಗಗಳಿಂದ ಬಂದ + + +ಎ + + + + + +ಸೇತುಮಾಧವ ಪಗಡಿ + + +ವರಾಗಿದ್ದರು. ಪುಟೌಪಾತ್‌ಗಳ ಮೇಲೆ ತಿಂಡಿ +ತಿನಿಸುಗಳ ಅಂಗಡಿಗಳು ಕಾಣಿಸುತ್ತಿದ್ದ ವು. ಎಲ್ಲಿ +ನೋಡಿದಲ್ಲಿ ಹೊಸ. ಮುಖಗಳೇ ಕಾಣಿಸುತ್ತಿ +ದ್ಡವು. ಆಗಾಗ ಹೊಡೆದಾಟಗಳೂ ನಡೆಯುತ್ತ +ದ್ದವು, ಸ್ಟೇಶನ್ನಿನ ಬಳಿಯಲ್ಲಿದ್ದ ಪರಿಸ್ಜಿ ತಿಯ +ನಗರದ ಬೇರೆ ಬೇಕೆ ಭಾಗಗಳಲ್ಲಿಯೂ 'ಇತ್ತು. +ನಗರದಲ್ಲಿ ನದಿಯ ದಂಡೆಯ ಮೇಲೆ ಸರಕಾರಿ +ಗ್ಗ ಗ್ರಂಥಾಲಯದ ಕಟ್ಟಡವಿದೆ. ಅದರ ಸುತ್ತಲೂ +ನೂರಾರು ನಿರಾಶ್ರಿ ತರು ತಾಣ್ಯ ಹೂಡಿದ್ದರು. +ನಗರದ ಉತ ತರದಲ್ಲಿ ಎಂಟು ಮೆ ಲಿನ ಮೇಲಿ +ರುವ ಯರಗುಡ ದಲ್ಲಿ ಮ್‌ ತಿಂಗಳಲ್ಲಿ +೫೦,೦೦೦ ನಿರಾಶ್ರಿ ತರಿದ್ದರು. ಅವರ ಊಟ +ಉಪಚಾರದ ವ್ಯವಸ್ಥೆ ಯನ್ನು ಸರಕಾರ ನೋಡಿ + + +ಕ ಅಮ್ಮ ತ*ದಿಂದ + + +1 5-2 + + +ಇ + + + + + +(ೆ ಕಸ್ತೂರಿ, ಜೂನ್‌ ೧೯೬೧ + + +ಕೊಳ್ಳುತ್ತಿತ್ತು. + +ಹೈ ದರಾಬಾದ್‌ ನಗರದ ಆಗಿನ ವಾತಾವರಣ +ಎಂಥವನನ್ನೂ ಅಸ್ವಸ್ಫನನ್ನಾಗಿ. ಮಾಡುವಂ- +ತಿತ್ತು. ರಸ್ತೆಗಳಲ್ಲಿ ಬ್ಲೆಲ್ಲಿಯೂ ಸೈನಿಕ ಸಮ- +ವಸ್ತ್ರ ದ ರಜಾಕಾರರು ಕಾಣಿ ಸುತ್ತಿದ್ದರು. +ಟೂಂಕಕ್ಕೆ ಖಡ್ಗ ತೂಗಾಡಿಸಿಕೊಂಡು. ಅಡ್ಡಾ +ಡುವ ಸ! ಪೊದಲಿನಿಂದಲೂ ಹೈದರಾಬಾ- +ದಿನಲ್ಲಿದ್ದ ರು. ಈಗ ಅವರ ಅನು ಕರಣವನ್ನು +ಇತರರು ಮಾಡತೊಡಗಿದ್ದ ರು. + +ನಮ್ಮ ಸರ್ವೆ ಸೆಟಲ್‌ಮೆಂಟ ಕಚೇರಿ ನಗ +ರದ ಮುಖ್ಯ ರ ಸ್ತೆಯಲ್ಲಿ ಶ್ರೀಮತಿ ಸರೋಜನಿ +ನಾಯಡುರವರ "“ ಗೋಲ್ಡ ನ್‌ ಥ್ರೆಶೋಲ್ಡ್‌ ಕ +ಎಂಬ ಮನೆಯ ಎದುರಿನಲ್ಲೆ ಇತ್ತು. ಎಪ್ರಿಲ್‌ +೧೧ ರಂದು ಕೆಲಸಕ್ಕೆ ನಾನು. ಹಾಜರಾದೆ. ಸ +ಗುಡಾ ಸ್ಟೇಶನ್ನಿನ ಸ ಮನೆಯನ್ನು ಹಿಡಿದಿದ್ದೆ. +ಮನೆಯಿಂದ ಕಚೇರಿ ಸುಮಾರು ಎರಡೂವರೆ. +ಮೂರು ಮೈಲು ದೂರವಾಗುತ್ತಿತ್ತು. + +ಉರ್ದು ವೃತ್ತಪತ್ರಿಕೆಗಳು, ಕೀಡಿಯೊ +ಮುಂತಾದವುಗಳ ಮೂಲಕ ನಮಗೆ ಹೈದರಾ- +ಬಾದಿನ ಪ್ರಕ್ಷುಬ್ಧ ಪರಿಸ್ಥಿತಿಯ ಅರಿವು ಆಗತೊಡ +ಗಿತು. ನಗರದಲ್ಲಿ ಸೈನಿಕ ಸಮವಸ್ತ್ರದ ತರುಣರು +ಗಸ್ತಿ ತಿರುಗಹತ್ತಿದ್ದರು. ಪ್ರತಿವಾರವೂ ಯಾವು +ದೊಂದು ನೆಪದಲ್ಲಿ ಪ್ರಚಂಡ ಸಭೆಗಳು ಸೇರಿ +ರಜಾಕಾರ ಧುರೀಣರ ಆವೇಶಪೂರ್ಣ ಭಾಷಣ +ಗಳು ನಡೆಯಹತ್ತಿದವು. ಎಂದು ಏನಾಗುವುದೊ +ಎಂಬ ಚಿಂತೆ ಎಲ್ಲರನ್ನೂ ಪೀಡಿಸತೊಡಗಿತು. +ನಗರದಲ್ಲಿ ಅಡ್ಡಾಡುತ್ತಿದ್ದ ಶಸ್ತ್ರಧಾರಿಗಳಿಂದ +ಅಪಾಯವಾದೀತೆಂಬ ಅಂಜಿಕೆಯಿಂದ ಜನ +ಮೂರುಸಂಜೆಯಾಗುವುದರೊಳಗೆ ಮನೆ ಸೇರು +ತ್ತಿದ್ದರು. + +ನಾನೊಂದು ದಿನ ಕಚೇರಿಯಿಂದ ಮನೆಗೆ +ಮರಳುತ್ತಿದ್ದಾಗ ಆಬಿದ ರೋಡಿನಲ್ಲಿಯ “ಜನ +ಕಲ್‌ ಪೋಸ್ಟ್‌ ಆಫೀಸಿ”ನೆದುರು ಒಂದು ದೊಡ್ಡ +ಭಿತ್ತಿ. ಪತ್ರಿಕೆಯನ್ನು ಕಂಡೆ. ಅದರಲ್ಲಿ ಹೈ ದರಾ + + +ಬಾದ್‌ ರಾಜ್ಯದ ನಕಾಶೆ ಬಿಡಿಸಿದ್ದರು. ಗಾಂಧಿ +ಟೊಪ್ಬಿಗೆ ಧರಿಸಿದವನೊಬ್ಬ ಆಕ್ರಮಣ ಮಾಡು +ತ್ತಿದ್ದಂತೆಯೂ ಹೈದರಾಬಾದಿನ ಸೈನಿಕನೊಬ್ಬ. +ಆತನನ್ನು ಗುದ್ದುತ್ತಿದ್ದಂತೆಯೂ ಒಂದು ಚಿತ್ರ +ಬರೆದಿದ್ದರು. ಗಾಂಧಿ. ಟೊಪ್ಪಿಗೆಯವನ +ಬಾಯಿಂದ ರಕ್ತ ಹರಿಯುತ್ತಿತ್ತು. ಚಿತ್ರದ ಕೆಳ +ಗಡೆ “ದುಷ್ಮನ್‌ ಕಾ ಅಂಜಾಮ್‌--- ಶತ್ರು +ಎನ ಕೊನೆ ಎಂಬ ವಾಕ್ಯ ಬರೆದಿತ್ತು. + +ಆ ಸಮಯದಲ್ಲಿ ನಾವು ಬಹು ಎಚ್ಛೆರಿಕೆ- +ಯಿಂದ ಮಾತಾಡಬೇಕಾಗುತ್ತಿತ್ತು. ಭಾರತ +ಅಥವಾ ಸಂಸ್ಥಾ ನದ ಹೊರಗಿನ. ಘಟನೆಗಳ +ಬಗ್ಗೆ ಮಾತಾಡುವಾಗ: ತುಂಬ ಜಾಗರೂಕರಾಗಿರ +ಬೇಕಾಗುತ್ತಿತ್ತು. ಒಂದು ದಿನ ನಮ್ಮ ಕಮೀಶನ +ರರು. ಒಂದು ಫಾರ್ಮನ್ನು ನಮ್ಮ ಸಹಿಗಾಗಿ +ಕಳಿಸಿದರು. ಅದರಲ್ಲಿ “ ನಾನು ನನ್ನ ದೇಶ +ಮತ್ತು ರಾಜನಿಗಾಗಿ ನನ್ನ ರಕ್ತದ ಕೊನೆಯ +ಹನಿಯನ್ನು ಅರ್ಪಿಸಲು ಸಿದ್ಧನಿದ್ದೇನೆ” ಎಂದು +ಬರೆದಿತ್ತು. + +ನಾವು ಈ ಪ್ರತಿಜ್ಞಾಪತ್ರಕ್ಕೆ ಸಹಿ ಹಾಕಲೇ +ಬೇಕಾಯಿತು. ಕಚೇರಿಯಲ್ಲಿಯ ನನ್ನೊಬ್ಬ +ಮಿತ್ರ ಈ ವಿಷಯದಲ್ಲಿ ಪ್ರಶ್ನಿಸಿದಾಗ ನಾನೆಂದೆ: +ನಾವು. ಅರ್ಪಿಸಬೇಕಾದದ್ದು ನಮ್ಮ ರಕ್ತದ +ಕೊನೆಯ ಹನಿಯನ್ನು ಎಂದು ಕರಾರಿನಲ್ಲಿದೆ. +ಅಷ್ಟನ್ನೆ ದೇಶ ಮತ್ತು ರಾಜನಿಗಾಗಿ ಕಾಯ್ದಿಡ +ಬೇಕು. ಆದಕೆ ಯಾವಾಗ? ಶರೀರದಲ್ಲಿರುವ +ಲಕ್ಷಗಟ್ಟಿಲೆ ರಕ್ತದ ಹನಿಗಳು ಖರ್ಚಾದ ನಂತರ +ತಾನೆ? ಹಾಗಾಗುವ ಸಂಭವವೇನೂ ಕಾಣುವು +ದಿಲ್ಲ. + +ನಮ್ಮ ಕಚೇರಿಯಲ್ಲಿಯ ಎಷ್ಟೋ ಶಿಪಾಯಿ +ಗಳು ಮತ್ತು ಕಾರಕೂನರು ಸಶಸ್ತ್ರರಾಗಿ ಅಡ್ಡಾ +ಡುತ್ತಿದ್ದರು. ಅದಕ್ಕಾಗಿ ಯಾರೂ ಅವರಿಗೆ +ಏನೂ ಅನ್ನುತ್ತಿದ್ದಿಲ್ಲ. ನನ್ನ ಕೈಕೆಳಗಿನ ಸುಪರಿಂ +ಜಾನ ಕಣಸೀಮ ರಜವಿಯ ಸಲಹಾ ಮಂಡ + +ಸದಸ್ಯನಾಗಿದ್ದ. ರಜಾಕಾರ ಸಂಸ್ಥೆಯ + + +ಹೈದರಾಬಾದಿನ ರಜಾಕಾರ ವೀರರು! ೧೧ + + +ಸಂಪಾದಕ ಮಂಡಲಿಯ +ಲ್ಲಿಯೂ ಇದ್ದ. ಆತ ಬೇಕಾದಾಗ ಕಚೇರಿಗೆ +ಬರುತ್ತಿದ್ದ, ಬೇಕಾದಾಗ ಹೋಗುತ್ತಿದ್ದ. +ಒಮ್ಮೊಮ್ಮೆ ಆತ ತಾತ್ಪೂರ್ತಿಕ ರಜೆಯ ಅರ್ಜಿ +ಯನ್ನು ನನ್ನ ಮುಂದಿಟ್ಟು ರಜವಿಯ ಸಲಹಾ +ಮಂಡಳದ ಸಭೆಗೆ ತಾನು ಹೋಗಬೇಕಾಗಿದೆ, +ಅಪ್ಪಣೆ ಕೊಡಬೇಕು ಎಂದು ಸೂಚ್ಯ ಶಬ್ದ +ಗಳಲ್ಲಿ ತಿಳಿಸುತ್ತಿದ್ದ. ಆತನ ಅರ್ಜಿಯ ಮೇಲೆ +" ಮಂಜೂರ್‌' ಐಎಂದು ಬರೆಯ��ೆ ಬೇರೆ +ಉಪಾಯವೇ ಇರಲಿಲ್ಲ. ನನ್ನ ಪಟ್ಟೀವಾಲ +ನಂತೂ ಟೊಂಕಪಟ್ಟಿಗೆ ಖಡ್ಗ ಮತ್ತು ತಿಎಿ- +ಚಾಕುವನ್ನು ಸಿಕ್ಕಿಸಿಕೊಂಡೇ ತಿರುಗುತ್ತಿದ್ದ. +ಒಮ್ಮೊಮ್ಮೆ ಅವನ ಹೆಗಲಿಗೆ ಬಂದೂಕೂ ಇರು +ತ್ತಿತ್ತು... ಆತ ಸಾದಾ ಕೆಲಸಕ್ಕಾಗಿ ಒಳಗೆ +ಬಂದರೂ ನಮ್ಮ ಎದೆ ಹಾರುತ್ತಿತ್ತು. ಒಂದು +ದಿನ ನಮ್ಮ ಸುಪರಿಂಟಿಂಡೆಂಟ್‌ "ಜೆಹಾದ್‌' ನ +ಮೇಲೆ ಒಂದು ಅತ್ಯಂತ ಪ್ರಕ್ಷೋಭಕಾರಿ ಲೇಖನ +ವನ್ನು ಬರೆದು ನನಗೆ ತೋರಿಸಿದ. ಅಂದಿನಿಂದ +ಪ್ರತಿ ನಿತ್ಯವೂ ಕಚೇರಿಯಿಂದ ಸುರಕ್ಷಿತ ತಿರುಗಿ +ಹೋಗುವೆವೊ ಇಲ್ಲವೊ. ಎಂಬ ಅಂಜಿಕೆ +ನಮ್ಮನ್ನು ಬಾಧಿಸತೊಡಗಿತು. +ನಮ್ಮ ಕಚೇರಿಯ ಕಾರಕೂನ ಖಾನಸಾಹೇಬ +ಮಾತುಗ:ಳಿ. ಆತ ನನ್ನ ಬಳಿಗೆ ಬಂದಾಗಲೆಲ್ಲ +ಬಹಳ ಹೊತ್ತಿನ ವರೆಗೆ ಕುಳಿತುಕೊಂಡು +ನಗರದ, ಸಂಸ್ಥಾ ನದ ಮತ್ತು ಸಂಸ್ಥಾ ನದ +ಹೊರಗಿನ ವಿಷಯ ಗಳನ್ನು ಕುರಿತು ಹರಟು +ತ್ತಿದ್ದ. ಕಚೇರಿಯ ಸೆಲಸ ಇದ್ದರೆ ಇದೆ; ಇಲ್ಲ +ವಾದರೆ ಇಲ್ಲ ಎನ್ನು ವಂತಾಗಿಹೋಗಿತ್ತು. +ನಾನು ಬೇಕೆಂದೇ ಮುಗ್ಧ ನ ಸೋಗು ಹಾಕಿ +| ಖಾನ್‌ ಸಾಹೇಬನನ್ನು ಹುರಿದುಂಬಿಸಿ +ಶ್ನೆ ಕೇಳುತ್ತಿದ್ದೆ. ಒಮೆ ಅತನನ್ನು ಕೇಳಿದೆ; +ಈ ತದ ವಿಪತಿ ಶನ ಸಮಯದಲ್ಲಿ ನಮ ಒಂಥವರು +ಏನು ಮಾಡಬೇಕು? ನಾನೆಂದೂ ಶಸ್ತ್ರಗಳನ್ನು +ಹಿಡಿದವನಲ್ಲ. ಆಸೆ ಸನ್‌ ಗನ್‌ ಎಂಬ ಚಡ + + +ಪತ್ರಿಕೆಯೊಂದರ + + +ನ್ನು ಕಣ್ಣಿನಿಂದ ನೋಡಿಲ್ಲ ಕೂಡ. : ಯುದ್ಧ +ಎಂದ ಮೇಲೆ ಭಯ ಕರವೇ ಇದ್ಮೀತು.” + +“ ಮತ್ತೆ ! ನೀವು ಬ್ರಾಹ್ಮಣರು ಸರಕಾರಕ್ಕೆ +ಜಯವಾಗಲಿ ಎಂದು ಚತ ಕೊಡುತ್ತ +ಕುಳಿತರಾಯಿತು.. ಯುದ್ದ ಮಾಡಲು ನಾವಿ +ದ್ವೇವೆ.' ಈ ಖಾನ್‌ಸಾಹೇಬ ಐದು ಪೂಟು ಏರಡು + +ಇಂಚು ಎತ್ತರದ, ಐವತ್ತು ವರ್ಷದ, ಬಹುಶಃ +೨೧ ಇಂಚು ಎದೆಯ ಸುತ್ತಳತೆ ಇದ್ದ ಆಳು, +"ನಿಮಗೆ ರಾಜ್ಯವಾಳುವುದೇನು ಗೊತ್ತು? ಈಗ +ನೋಡಿ, ನಾವು ಎಲ್ಲ ಸಿದ್ಧತೆಗಳನ್ನು ಮಾಡಿ +ಕೊಂಡಿದ್ದೇವೆ. ಮನಮಾಡದ ಮೇಲೆ ದಾಳಿ +ಮಾಡುವುದೇ ತಡ, ಮರುಕ್ಷಣದಲ್ಲಿ ದಿಲ್ಲಿಯನ್ನು +ತಲುಪುತ್ತೇವೆ. ಆಮೇಲೆ ನಾಗಪುರ ಮಾರ್ಗ +ವಾಗಿ ಹೋಗಿ ಮದ್ರಾಸನ್ನು ಗೆದ್ದುಕೊಂಡು +ನಂತರ ಸೊಲ್ಲಾ ಪುರ ಮಾರ್ಗವಾಗಿ. ಹೋಗಿ +ಕಲಕತೆ ತ್ರೈಯನ್ನು' ವಶಪಡಿಸಿಕೊಳ್ಳುವೆವು, +ಖಾನ್‌ಸಾಹೇಬ ಎದೆಯುಬ್ಬಿಸಿ ಓ ಹೇಳಿದ. + +ಆತನ ಅಗಾಧ ಜ್ಞಾನ ಕಂಡು ದಂಗಾದೆ. +ನಾನು ಮೆಲ್ಲಗೆ “ ಖಾನ್‌ಸಾಹೇಬ, ಸೊಲ್ಲಾಪುರ +ಎಲ್ಲಿ, ಕಲಕತ್ತೆ ಎಲ್ಲಿ?” ಎಂದೆ. + +“ ಎಲ್ಲೇ ಇರಲಿ, ನಮಗೇನು? ನಮ್ಮ +ಸಾಮರ್ಶ್ಯ- ಬಲದಿಂದ ಸೊಲ್ಲಾ ಪುರದಿಂದ +ಕಲಕತ್ತೆಗೆ, ಮನಮಾಡದಿಂದ ದಿಲ್ಲಿಗೆ, ನಾಗ +ಪುರದಿಂದ ಮದ್ರಾಸಿಗೆ : ನಾವು ಹೋಗುತ್ತೇವೆ. +ನಮಗೆ ಅಶಕೃವಾದದ್ದೇನಿದೆ 1” ಎಂದ ಖಾನ್‌ +ಸಾಹೇಬ. + +ಹೀಗೆ ನಮ್ಮ ಹರಟಿ ನಿತ್ಯವೂ ಸಾಗುತ್ತಿತ್ತು. +ನನ್ನ ಮನೆಯಲ್ಲಿ ಯಾವಾಗಲೂ ಚಿಂತೆಯ +ವಾತಾವರಣವಿರುತ್ತಿತ್ತು. ನಗರದಲ್ಲಿ ದಿನ ನಿತ್ಯ +ಕಿರಕುಳ ಹಲ್ಲೆ ಗಳು. ನಡೆಯುತ್ತಿದ್ದವು. ಸ +ಒಂದು ಘಟನೆಯ ಬಿಸಿ ನಮಗೂ ಹತ್ತಿತ್ತು. +ನಮ್ಮ ಮನೆಯ ಶೀಖ ಕಾವಲುಗಾರ ಜನ್ನ ಮಗ +ಸ�� ಔಷಧ ತರಲೆಂದು ಚಯ +ಮಾರ್ಕೆಟಿಗೆ ಹೋಗಿದ್ದ. ಸಂಜೆಯಾದರೂ ಆತ + + +ತೆ ಕಸ್ತೂರಿ, ಜೂನ್‌ ೧೯೬೧ + + +ತಿರುಗಿ ಬರಲಿಲ್ಲ. ರೇಡಿಯೋದಲ್ಲಿ ಅವನ ಕೊಲೆ +ಯಾದ ಸಮಾಚಾರ ಕೇಳಿದೆ. ಮಾರ್ಕೆಟಿನ ಬಳಿ +ಜನರ ಗುಂಪೊಂದು ಅವನ ಮೇಲೆ ದಾಳಿಮಾಡಿ +ಕೊಡಲಿಯಿಂದ ಹೊಡೆದು ಕೊಂದುಹಾತಿತೆಂದು +ಕೇಳಿದೆ. ಅಂದು ರಾತ್ರಿ ಮನೆಯಲ್ಲಿ ಒಬ್ಬರಿಗೂ +ನಿದ್ದೆ ಬರಲಿಲ್ಲ. + +ರಜಾಕಾರರಿಗೂ ಜನರಿಗೂ ಘರ್ಷಣೆ +ಗಳಾದ ಸುದ್ದಿ ನಿತ್ಯವೂ ಬರುತ್ತಲಿತ್ತು. ಜೂನ್‌ +ತಿಂಗಳ ಕೊನೆಯಲ್ಲಿ ನನ್ನ ತಂಗಿಯ ನಾದಿನಿಯ +ಮಗ ಹೈದರಾಬಾದಿನ ಪೂರ್ವಕ್ಕೆ ೬೮ ಮೈಲು +ದೂರವಿರುವ ನಲಗೊಂಡಕ್ಕೆ ನೌಕರಿಗಾಗಿ +ಹೋದ. ಹದಿನೈದು ದಿನಗಳಲ್ಲಿಯೆ ಆತ ತಿರುಗಿ +ಬಂದಾಗ ಬೇನೆ ಬಿದ್ದವನಂತೆ ಆಗಿಹೋಗಿದ್ದ. +ಆತ ಹೇಳಿದ ಸಮಾಚಾರ ಇದು: + +“ನಾನು ಕುಳಿತಿದ್ದ ಬಸ್‌ ಗುಂಡಪಲ್ಲಿಯ +ಸಮೀಪ ಬಂದಾಗ ಬಸ್ಸಿನಲ್ಲಿದ್ದ ವರೆಲ್ಲ ಒಬ್ಬೊ +ಬ್ಬರಾಗಿ ಇಳಿದು ಹೋಗಿಬಿಟ್ಟರು. ಗುಂಡಪಲ್ಲಿ +ತಲುಪಿದಾಗ ಬಸ್ಸಿನಲ್ಲಿ ನಾನೊಬ್ಬ ನೇ ಇದ್ದೆ. +ಒಂದು ಮರದ ಬುಡದಲ್ಲಿ ನಮ್ಮ ಬಸ್‌ ಬಹಳ +ಹೊತ್ತು ನಿಂತಿತು. ನಾನು ಕೇಳಿದಾಗ. " ನಿನ್ನೆ +ಊರಿನಲ್ಲಿ ಏನೊ ಗದ್ದಲವಾಗಿ ಒಬ್ಬಿಬ್ಬರಿಗೆ +ಗಾಯಗಳಾದವು. ಇಂದು ಅದರ ಸೇಡು ತೀರಿಸಿ +ಕೊಳ್ಳ ಲೆಂದು ಊರಲ್ಲಿ ದಂಗೆ ನಡೆದಿದೆ' ಎಂದು +ಡ್ರೆ ವರ್‌ ಹೇಳಿದ. `ನಾನು ಜೆಪ್ಪಾಗಿ ಕುಳಿತೆ. +ಅಸ್ಟರಲ್ಲಿ ಒಬ್ಬಾತ ಓಡುತ್ತ ಟಡ ಜನರನ್ನು +ಒಂದು ಇಕ್ಕಟ್ಟಿನ ಜಾಗದಲ್ಲಿ ತರುಬಿ ಅವರ +ಮೇಲೆ ಗೋಳಿಬಾರು ಮಾಡುತಿ ತ್ತಿದ್ದಾರೆ ಎಂದ. +ಜನರ ಆರ್ತನಾದಗಳೂ ಕೇಳಿಬರತೊಡಗಿದವು. +ಆ ಮೇಲೆ ಭೀಕರ ಸ್ಮಬ್ಧತೆಯುಂಟಾಯಿತು. +ತುಸು ಸಮಯದ ನಂತರ ನಾಲ್ವರು ಒಬ್ಬ +ಗಾಯಾಳುವನ್ನು ಹೊತ್ತು ಕೊಂಡು ಬಂದರು. +ಆತನನ್ನು ಬಸ್ಸಿನಲ್ಲಿ ಮಲಗಿಸಿದರು. ಆತನ +ಗಾಯದಿಂದ ರಕ್ತ "ಹರಿಯುತ್ತಿ ತ್ತು. ಬಂದವರು +ನನ್ನನ್ನು ಕುರಿತು ಮಾಲಎಿಸಾಹೇಬ, ( ನಾನು + + +ಕಪ್ಪು ಶೇರವಾನಿ ಮತ್ತು ಅಗಲವಾದ ಪೈಜಾಮ +ಧರಿಸಿದ್ದರಿಂದ ನಾನಾವ ಜಾತಿಯವ "ವ +ಅವರಿಗೆ ತಿಳಿಯಲಿಲ್ಲ.) ನಿನ್ನೆ ಇಲ್ಲಿಯೆ ಜನ +ದಾಳಿ ಮಾಡಿದರು. ಆಗ ನಮ್ಮ ಈ ಭಾಯಿ +ಗಾಯಗೊಂಡ. ಅವನನ್ನು ನಲಗೊಂಡದ ದವಾ +ಖಾನೆಗೆ ಸೇರಿಸಿ. ಇಂದು ನಮ್ಮ ಜನ ಸೇಡು +ತೀರಿಸಿಕೊಳ್ಳುತ್ತಿದ್ದಾರೆ' ಎಂದರು. + +"ನಾನು ಕಂಪಿಸಿದೆ. ನನ್ನ ನಿಜ ಪರಿಚಯ +ತಿಳಿದರೆ ನನ್ನ ಎಲುವು ಕೂಡ ಪತ್ತೆ ಹತ್ತದಂತಾ +ಗುತ್ತಿತ್ತು. ನಾನು "ಒಳ್ಳೇದು, ಏನೂ ಕಾಳಜಿ +ಮಾಡಬೇಡಿರಿ' ಎಂದು ಆ ಗಾಯಾಳುವಿಗೆ ನನ್ನ +ಕೀನ್‌ಕೋಟ್‌ ಹೊದಿಸಿದೆ. ನಮ್ಮ ಬಸ್‌ ನಲ +ಗೊಂಡ ತಲುಪಿದ ಮೇಲೆ ಅವನನ್ನು ದವಾಖಾ- +ನೆಗೆ ಸೇರಿಸಿದೆ. ಮನೆಗೆ ಹೋದಬಳಿಕ ನನಗೆ +ವಿಪರೀತ ಜಡ್ಡಾಯಿತು. ನಾನಿನ್ನೂ ಪೂರ್ಣ +ಚೇತರಿಸಿಕೊಂಡಿಲ್ಲ.' + +ಆತನಿಗೆ ರಜೆ ಗರು ಜೆ ಇಲ್ಲೇ ಇರಲು +ಹೇಳಿದೆ. ನಮ್ಮ ಶೀಖ ಕಾವಲುಗಾರನ ಕೊಲೆ +ಯಾದ ಬಳಿಕೆ ನಾವು ಇನ್ನೊಂದು ಮನೆಗೆ +ಹೋದೆವು. ಅಗಸ್ಟ್‌ ತಿಂಗಳಲ್ಲಿ ರಾಷ್ಟ್ರೀಯ +ಉರ್ದು ದಿನಪತ್ರಿಕೆಯೊಂದರ ಸಂಪಾದಕ +ಶೋಬುಲ್ಲಾ ಖಾನರ ಕೊಲೆಯಾಯಿತು. ಅವರ +ಮನೆ ನಮ್ಮ ಮನೆಯ ಸಮೀಪದಲ್ಲೆ ಇತ್ತು. +ತೋಬುಲ್ಲಾ ಖಾನರು ರಾತ್ರಿ ಸಿನಮಾ ನೋಡಿ +ಮನೆಗೆ ಬರತೊಡಗಿದ್ದರು. ಅವರ ಮನೆಯ +ಎದುರೇ ಅಮಾನುಷ ರೀತಿಯಲ್ಲಿ ಅವರ ಕೊಲೆ +ಮಾಡಲ್ಪಟ್ಟಿತು. ಅವರ ಕೈಗಳನ್ನು ಮೊದಲು +ಕಡಿದು ಆ ಮೇಲೆ ಅವರನ್ನು ಕೊಂದರು. ಕೆಲ +ದಿನಗಳ ಹಿಂದೆಯೆ ರಜಾಕಾರರು " "ಇಸ್ಲಾ ಮದ +ವಿರುದ್ಧ ಕೈಯೆತ್ತಿದವರ ಕೈಗಳನ್ನು ಕಡಿದು +ಹಳದ? ಎಂದು ಘೋಷಿಸಿದ್ದರು. + +ಮಾರನೆಯ ದಿನ ಶೋಬುಲ್ಲಾ ಖಾನರ +ಶವ ನೋಡಲು ಜನರ ಗದ್ಮಲ ಕೂಡಿತ್ತು. +ಆದಕೆ ಅಲ್ಲಿ ಯಾರು ಬರುತಾಕೆ ಯಾರು + + +ಹೈದರಾಬಾದಿನ ರಜಾಕಾರ ವೀರರು ! ೧೩ + + +ಹೋಗುತ್ತಾರೆ ಎಂದು ನೂರಾರು ಕಣ್ಣುಗಳು +ಕಾಯುತ್ತಿದ್ದುದರಿಂದ ನಾನು ಹೋಗುವ ಧೈರ್ಯ +ಮಾಡಲಿಲ್ಲ + +ಮುಂದೊಂದು ದಿನ ನಮ್ಮ ಕಮೀಶನರರು +ಕಚೇರಿಯಲ್ಲಿ ಒಂದು ಸಭೆ ಕೂಡಿಸಿದರು. ಶಿಪಾ +ಯಿಗಳನ್ನುಹಿಡಿದು ಎಲ್ಲರೂ ಕೂಡಿದ್ದರು. ಕಮೀ +ಶನರರು ಆವೇಶಪೂರ್ಣ ಭಾಷಣ ಮಾಡಿದರು: + +“ನಮ್ಮ ರಾಜ್ಯವ್ಯವಸ್ಥೆ, ನ್ಯಾಯ ಬುದ್ಧಿ, +ನಿಷ್ಪಕ್ಷಪಾತ ಬುದ್ಧಿ ಇಡೀ ಜಗತ್ತಿನಲ್ಲಿ ಪ್ರಸಿದ್ಧ +ಎದೆ. ನಮ್ಮ ಮೇಲೆ ಈಗ ಆಕ್ರಮಣ ವಾಗುತ್ತಿದೆ. +ಆದರೆ ನಮ್ಮ ಬೇರು ಆಳವಾಗಿ ಊರಿದ್ದು +ಅದನ್ನು ಇಷ್ಟೊಂದು ಸುಲಭದಲ್ಲಿ ಕಿತ್ತು ಹಾಕು +ವುದು ಸಾಧ್ಯವಿಲ್ಲವೆಂಬುದನ್ನು ಇಡೀ ಜಗತ್ತೇ +ಕಂಡೀತು. ಇನ್ನು ನಾವು ದೃಢ ನಿರ್ಧಾರದಿಂದ +ಕೆಲಸ ಮಾಡಬೇಕು. ನಿಮ್ಮ ನಡೆ, ನಿಮ್ಮ ನುಡಿ +ಗಳಲ್ಲಿ ಸೈನಿಕನ ಲಕ್ಷಣ ಕಾಣಿಸಬೇಕು. ನೀವಿನ್ನು +ಮುಂದೆ ಖಾಕಿ ಸಮವಸ್ತ್ರ ತೊಟ್ಟು ಕಚೇರಿಗೆ +ಬರತಕ್ಕದ್ದು. ? + +ಫತ್ತೆ ಮೈದಾನಿನಲ್ಲಿ ಕವಾಯತಿನ ತಿಕ್ಷಣ ಪಡೆ +ಯಲು ನಿತ್ಯವೂ ಮುಂಜಾನೆ ಎಲ್ಲರೂ ಅಲ್ಲಿಗೆ +ಬರಬೇಕು ಎಂದು ನಮಗೆ ಅಂದು ತಿಳಿಸಿದರು. + + +ಮಾರನೆಯ ದಿನ ಮುಂಜಾನೆ ಫತ್ತೆ ಮೈದಾನಿ +ನಲ್ಲಿ ಬೇರೆ ಬೇಕೆ ಶಾಖೆಯ ಅಧಿಕಾರಿಗಳು, +ಕಾರಕೂನರು, ಶಿಪಾಯಿಗಳು ನೆರೆದಿದ್ದರು. +“ ಅಜಿನ್ಕ್‌ನ್‌," “ ಅಬೌಟ್‌ಟರ್ನಾ,' " ಕ್ವಿಕ್‌ +ಮಾರ್ಚ್‌,” " ಲೆಫ್ಟ್‌, ಲೆಫ್ಟ್‌, ಕೈಟ್‌ ` ಇತ್ಯಾದಿ +ಶಬ್ದಗಳು ದುಮುದುಮಿಸುತ್ತಿದ್ದವು. ಮಂತ್ರಿ +ಗಳು, ಉಪಮಂತ್ರಿಗಳು, ಕಾರ್ಯದರ್ಶಿಗಳು +ಕವಾಯತು ನಡೆಸಿದ್ದರು. ಸ್ಫೂಲಕಾಯದವರು +ಹಣ್ಣಾಗಿ ಹೋಗಿದ್ದರು. ಆದರೆ ಸ್ವದೇಶ, ಸೃ- +ಧರ್ಮ, ಸ್ವಸಂಸ್ಕೃೃತಿಗಳ ರಕ್ಷಣೆ ತಮ್ಮಕರ್ತವ್ಯ +ಎಂಬ ಭಾವ ಅವರ ಮುಖದ ಮೇಲೆ ಮೂಡಿ +ದಂತಿತ್ತು. + + +ಈ ಕವಾಯತು ನನ್ನಿಂದ ನೀಗೀತೆ ಎಂದು +ಚಿಂತೆಗೊಳಗಾದೆ. ಡಾಕ್ಟರರು ನಮ್ಮ ಕಡೆ +ದೃಷ್ಟ ಬೀರಿ “ಪಾಸ್‌” ಎಂದು ಬಿಟ್ಟರು. +ಕವಾಯತಿಗೆಂದು ಹೋಗಿ ನಿಂತೆವು. ನಮ್ಮ +ಅಧಿಕಾರಿ ಸಾಲಾಗಿ ಫಿಂತುಕೊಳ್ಳಲು ಹೇಳಿದ. +ಅಷ್ಟರಲ್ಲಿ ನನಗೊಂದು ಯುಕ್ತಿ ಹೊಳೆಯಿತು. +ನಾನು ಡಾಕ್ಟರರ ಹತ್ತಿರ ಹೋದೆ. " ಡಾಕ್ಟರ್‌ +ಸಾಹೇಬ್‌, ಸ್ವತಂತ್ರ ಹೈದರಾಬಾದಿಗಾಗಿ ನನ್ನ +ರಕ್ತದ ಕೊನೆಯ ಬಿಂದು ( ಮಾತ್ರ) ಕೊಡು +ತ್ತೇನೆಂದು ಪ್ರತಿಜ್ಞೆ ಮಾಡಿದ್ದೇನೆ. ನಮ್ಮ ದೇಶ +ಮತ್ತುರಾಜನ ಮೇಲಿನ ನನ್ನ ನಿಷ್ಕೆ ಅಚಲವಾ- +ದದ್ದು. ನಮ್ಮ ದೇಶದ ಉನ್ನತಿಯಾಗಲಿ ಎಂದು +ಯಾವಾಗಲೂ ದೇವರಲ್ಲಿ ಪ್ರಾರ್ಥನೆ ಮಾಡು +ತ್ತಿದೇನೆ. ನಮ್ಮ ಒಡೆಯ ದೀರ್ಫಾಯುವಾಗಲಿ. +ಹೇ ರಾಜಾ, ನೀನು ಸಹಸ್ರ ವರ್ಷ ಬಾಳು. +ನಿನ್ನ ಪ್ರತಿ ವರ್ಷದ ದಿನಗಳು ಮೂರುನೂರು +ಅರವತ್ತನಾಲ್ಕರ ಬದಲು ಐವತ್ತು ಸಾವಿರವಾ +ಗಲಿ ಎಂದು ಹಾರ್ದಿಕವಾಗಿ ಬಯಸುತ್ತಿದ್ದೇನೆ. + +" ಆದರೆ ಯುದ್ಧದಲ್ಲಿ ನಾನೇನು ಮಾಡಬಲ್ಲೆ? +ನನಗೀಗಳ೦ ವರ್ಷ. ಆದಿವಾಸಿಗಳ ಶಾಖೆಯಲ್ಲಿ +ಮೂರು ವರ್ಷ *ೆಲಸ ಮಾಡಿದೆ. ಆ ಅವಧಿ +ಯಲ್ಲಿ ಏಳೆಂಟು ಸಾರಿ ಮಲೇರಿಯಕ್ಕೆ ತುತ್ತಾದೆ. +ಮೈಯಲ್ಲಿ ರಕ್ತ ಕಡಿಮೆಯಾಗಿದೆ. ನಡೆಯು +ವಾಗ ಕಾಲು ಸೋಲುತ್ತದೆ. ಮೈ ದಪ್ಪವಾಗಿದೆ. +ಇಂಥ ನಾನು ಕವಾಯತು ಕಲಿತು ಯುದ್ಧ +ಮಾಡುವುದು ಯಾವಾಗ? ಯುದ್ಧ ಸಮೀಪಿಸಿದೆ +ಎಂದು ಜನ ಅನ್ನುತ್ತಾರೆ. ದಯವಿಟ್ಟು ನನ್ನನ್ನು +ಈ ಕವಾಯತಿನಿಂದ ಬಿಡುಗಡೆ ಮಾಡಿ. ” + +ಆ ಧೂರ್ತ ಡಾಕ್ಟರ ನಕ್ಕು, “ ಸರಿ.. ಸರಿ. +ಆದರೆ ಪ್ರಸಂಗ ಬಂದದ್ದೇ ಆದರೆ, ,,” + +ನಡುವೆಯೆ ಹೇಳಿದೆ: “ನನ್ನ ರಕ್ತದ ಕೊನೆಯ +ಹನಿಯನ್ನು ರಾಜನಿಗಾಗಿ ಅರ್ಪಿಸುವೆ. ನಿಮಗೆ +ಸಂದೇಹ ಬೇಡ." + +ಫತ್ತೆ ಮೈದಾನಿನಿಂದ ಹೊರಟಿ. + + +ಆ ಕಸ್ತೂರಿ, ಜೂನ್‌ ೧೯೬೧ + + +ಮುಂದೆ ಕೆಲ ದಿನಗಳ ನಂತರ ಸೊಲ್ಲಾಪ್ಪು +ರದ ಬಳಿ ನಾನಜ ಎಂಬಲ್ಲಿ ಹೈದರಾಬಾದಿನ +ಸೈನಿಕರು ಮತ್ತು ಹೊರಗಿಸವರಲ್ಲಿ ಘರ್ಷಣೆ +ಯಾಗಿ ಹೈದರಾಬಾದಿನ ಕೆಲ ಸೈನಿಕರು ಸತ್ತರು, +ನಾನಜ ನಮ್ಮ ಕೈಬಿಟ್ಟಿತು ಎಂಬ ಸುದ್ದಿ ಕೇಳಿ +ದೆವು. ಅಂದು ಜಮರುದ್‌ ಮಹಾಲ್‌ ಸಿನೇಮಾ +ಗೃಹದಲ್ಲಿ ಪ್ರಚಂಡ ಸಭೆ ಜರುಗಿತು. ಅಂದು +ಕಾಸಿಮ ರಜವಿಯ ಭಾಷಣ ಕೇಳಿದೆ. ಹಿಂದೆ +ಶೇಕ್ಸ್‌ಪಿಯರನ ನಾಟಕದಲ್ಲಿ ಓದಿದ್ದ ಬ್ರೂಟಸ್‌ +ಮತ್ತು ಮಾರ್ಕ್‌ ಅಂತೋನಿಯ ಭಾಷಣ +ನೆನಪಾಯಿತು. ಜನರೆಲ್ಲ ಮಂತ್ರಮುಗ್ಧರಾಗಿ +ದ್ವರು. +ಪ್ರತೀಕಾರ ಮಾಡಿದರು. ಶತ್ರುಗಳು ಹೌಹಾರಿ +ಟ್ಯಾಂಕ್‌ಗಳನ್ನು ತಂದರು. ನಾನಜ ಅವರ +ಕೈಸೇರಿತು. ನಮ್ಮ ಶೌರ್ಯದ ಡಂಗುರ ಇಡೀ +ಚಗತ್ತ ಗೇ ಶೇಳಿ ಸುತ್ತಿದೆ. ನಾವು ರಣಾಂಗಣ +ಕ್ಸಿನಿದಾಗ ತಲೆಗೆ ಕಫನ ( ಹೆಣದ ಮೇಲಿನ +ಅರಿವೆ) ಕಟ್ಟಿಕೊಂಡೇ ಇಳಿಯೋಣ,” ಎಂದ +ನಾತ. ಜಜ ಮುಗಿಯುವುದರೊಳಗೆ ತುಂಬ +ಅಸ್ವಸ್ಥಚಿತ್ತನಾಗಿ ನಾನಲ್ಲಿಂದ ಎದ್ದು ಹೋದಡೆ. + +ಮತ್ತೆ ಕೆಲ ದಿನಗಳ ನಂತರ ಇಂಥದೇ +ಇನ್ನೊಂದು ಘಟನೆ ನಡೆಯಿತು. ಕೋಂದಾಡ +ದಲ್ಲಿ ಹೈದರಾಬಾದಿನ ಸೈನಿಕರು ತಳವೂರಿದ್ದರು. +ವಿಜಯವಾಡಾದಿಂದ ಬಂದ ಭಾರತೀಯ ಸೈನಿ +ಕರು ಅವರ ಮೇಲೆರಗಿ ಅವರನ್ನು ಹಿಡಿದು +ಕೊಂಡು ಹೋದರು. + +ಹೈದರಾಬಾದ್‌ ನಗರದಲ್ಲಿ ಇದರಿಂದ ಗಡಬಿಡಿ +ಯೆದ್ದಿತು. ನಮ್ಮ ಖಾನ್‌ಸಾಹೇಬ ಕಚೇರಿಯಲ್ಲಿ +ನನ್ನ ಬಳಿಗೆ ಬಂದು, “ ಸಾಹೇಬ, ಶತ್ರುಗಳ +ಕ್ಷುಲ್ಸಕತನ ಮಿತಿಮೀರಿ ಹೋಯಿತು,” ಎಂದು +ಆವೇಶದಿಂದ ಹೇಳಿದ. + +“ಅಂ! ಏನಾಯಿತು! ನಮ್ಮ +ಮಾಡದೆಯೆ ಓಡಿದನೆ ?” + +“ಛೆ! ಕೋಂದಾಡದ ಸುದ್ದಿ ಕೇಳಿದ್ದೀರಾ?” + + +ಶತ್ರು ಯುದ್ಧ + + +“ ನಾನಜದಲ್ಲಿ ನಮ್ಮ ಜನರು ತೀವ್ರ + + +“ ಹೌದ���, ನಮ್ಮ ಸೈನಿಕರನ್ನು ಹಿಡಿದು +ಕೊಂಡು ಹೋದರಂತೆ.” + +"ಹುಂ. ನಮ್ಮ ಅಧಿಕಾರಿ ಶತ್ರುಗಳನ್ನು +ಕೂಡಿಕೊಂಡ. ಆತ ನಿತ್ಯ ರಾತ್ರಿ ಗಡಿ ದಾಟಿ +ಶತ್ರು ಅಧಿಕಾರಿಗಳೊಡನೆ ಇಸ್ಟೀಟಾಡುತ್ತಿದ್ದ. +ಅಲ್ಲಾ, ನಮ್ಮ ಸೈನಿಕರು ಸಾದಾ ಹಾಫ್‌ಷ್ಯಾಂಟ +ಮತ್ತು ಬನಿಯನ್‌ಗಳ ಮೇಲೆ ಲೆಫ್ಟ್‌ ಕೈಟ್‌ ' +ಮಾಡುತ್ತಿದ್ದಾಗ ಶತ್ರುಗಳು ಅವರ ಮೇಲೆರಗಿ +ಹಿಡಿದುಕೊಂಡು ಹೋದರು. ನಮ ಸೈನಿಕರು +ಸಿದ್ಧ ರಿದ್ದರೆ ಶತ್ರುಗಳಿಗೆ ಎಡೆಯಾಗುತ್ತಿ ತ್ತೇ? +ಆಫ್ಟ ತದಲ್ಲಿ ಸಿ ಕೈಯಿಂದ ಪಾರಾಗಿ +ಬಂದ ನಮ್ಮ ಸೈನಿಕರು ಇವರಿಗೆ ಸೊಪ್ಪು ಹಾಕು +ತ್ತಾರೇನು? ಬರೇ ಹಾಫ್‌ ಪ್ಯಾಂಟ್‌ ಮತ್ತು +ಬನಿಯನ್‌ ಹಾಕಿಕೊಂಡಾಗ ಹಿಡಿಯುವುದೆಂದ +ರೇನು? ಜಗತ್ತಿನಲ್ಲಿ ನ್ಯಾಯ ನೀತಿ. ಉಳಿ +ಯಲೇ ಇಲ್ಲ.” + +ಖಾನಸಾಹೇಬರಿಗಾದ ಸಂತಾಪದಲ್ಲಿ ಸಹ- +ಭಾಗಿಯಾದಂತೆ ನಟಿಸಿದೆ. + +ಸೆಪ್ಟೆಂಬರ್‌ ೧೫ ರಂದು ನನ್ನ ಅಳಿಯ ನನ್ನ +ಕೋಣೆಗೆ ಬಂದು " ಕೇಳಿದಿರಾ? ಜಿನ್ನಾ ಸಾಹೇ +ಬರು ಸತ್ತರಂತೆ.. ಭಾರತ ಸರಕಾರದ ಸೈನ್ಯ +ಹೈದಾಾಬಾದ ಗಡಿಯಲ್ಲಿ ನುಗ್ಗಿದೆಯಂತೆ,”ಎಂದ. + +ಆಗ ನನ್ನ ಮನಃಸ್ಬಿತಿ ಹೇಗಿದ್ದೀತು, ಊಹಿಸಿ +ಕೊಳ್ಳು ವುದೇ ಯೋಗ್ಯ. ನಗರದಲ್ಲೆ ಲ್ಸ ಬಸ್‌ +ಗಳಲ್ಲಿ "ಸೈತಿಕ ಸಮವಸ್ತ್ರ ಧರಿಸಿದ ಕಳಳಾಕ ರು +ಕಣರುಗಕ್ಕೆ ಹೊರಟಿನ್ನುದು ಕಾಣಿಸುತ್ತಿತ್ತು. +ನಾನು ಕಚೇರಿಗೆ ಹೋದಾಗ ಖಾನ್‌ಸಾಹೇಬ +ಒಬ್ಬ ಶಿವಾಯಿಯನ್ನು ಸರೆದುಕೊಂಡು ಬಂದ. +ಖಾನ್‌ಸಾಹೇಬ ಒಂದು ಕೆಂಪು ನೀಲಿ ಕಾಗದ +ತಂದಿದ್ದ. ಶಿಪಾಯಿ ಕಾಗದವನ್ನು ತಿಡಿಕಿಗೆ +ಹಚ್ಚತೊಡಗಲು "ಖಾನ್‌ಸಾಹೇಬ್‌, ಏನಿದು?” +ಬಂದು ಶೇಳಿದೆ. + +ವಿಮಾನ ದಾಳಿಯಾಗಲಿದೆ, + + +ಹಚು ತ್ತಿದ್ದೇನೆ.” + + +ಸಮದ + + +ಅದಕ್ಕಾಗಿ + + +ಯಾ ತ್ರ? ಜು + + +ಹೈದರಾಬಾದಿನ ರಜಾಕಾರ ವೀರರು! + + +“ ಹಗಲೇ ಹಚ್ಚಿದರೆ ಕಾಗದ ಪತ್ರಗಳನು. + + +ಓದುವುದು ಹೇಗೆ ಕಾಗದ ಅಂಟಿಸಿದರೆ +ವಿಮಾನ ದಾಳಿಗೆ ಆಗುವ ಆತಂಕವಾದರೂ +ಏನು?” + + +“ಫಿಮಗೆ ತಿಳಿಯದು. ನಿಮಗೆ ಯುದ್ಧ +ಕಲೆಯೆ ಗೊತ್ತಿಲ್ಲ. ಇನ್ನು ಕಾಗದ ಪತ್ರಗಳ +ಕಡೆ ಲಕ್ಷ್ಯ ಕೊಡುವವರಾದರೂ ಯಾರು? + +ಸ್ವತಂತ್ರ ಹೈದರಾಬಾದ್‌ ತನ್ನ ರಕ್ಷಣೆಗಾಗಿ + + +ಜೇವನತನ್ನೆ ಜೇಸಿಸ್‌ ದೆ”. ಇಷ್ಟಂದು +ಇನ್ನೊಂದು. ಕೋಣೆಯ ತಿಡಿಕಿಗೆ ಜ|ಗನ್ನ +ಹೆಚ್ಚಿಸಲು ಖಾನ್‌ಸಾಹೇಬ ಹೊರಟು +ಹೋದ. + + +ನಮ್ಮ ಕಚೇರಿಯ ಪಕ್ಕದ ಕಟ್ಟಡದಲ್ಲಿ ರೆಡ್‌ +ಕ್ರಿಸೆಂಟ್‌ (ರೆಡ್‌ ಕ್ರಾಸಿನ ಮಾದರಿಯದು ) +ಕಚೇರಿ ತೆರೆದಿದ್ದರು. ಅಲ್ಲಿಂದ ದಿನವಿಡೀ ರೇಡಿ +ಯೋದ ಧ್ವನಿ ಬರುತ್ತಿತ್ತು, ಆಗ ಕೇಳಿದ ಕೆಲವು +ಮಾತುಗಳು ಈಗ ಹನ್ನೆರಡು ವರ್ಷಗಳ ನಂತ +ರವೂ *3ಿವಿಗೆ ನುಗ್ಗುತ್ತಿರುವಂತೆ ಭಾಸವಾಗು +ತ್ತದೆ, “ ದಕ್ಷಿಣದ ತರುಣರೇ, ದೇಶಕ್ಕೆ ನಿಮ್ಮ +ಬಿಸಿ ನೆತ್ತರದ ಅಗತ್ಯವಿದೆ. ನಮ್ಮ ಕಾಯದೆ ಅಜ +ಮರ ಇಂತಿ ಕಾಲೇಪ್ರೆರ ಮಲಾಲ ( ದುಃಖದಾ +ಯಕ ಮೃತ್ಯು) ಆಗಿ ಕೆಲ ತಾಸುಗಳು ಕೂಡ +ಕಳೆದಿಲ್ಲ; ಅಷ್ಟರಲ್ಲಿ ನೀಚ ಶತ್ರುವು ಉತ್ತರ, +ಪೂರ್ವ, ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಿಂ�� +ನಮ್ಮ ಮೇಲೆ ದಾಳಿ ಮಾಡಿದ್ದಾನೆ. ಏಳಿರಿ. ದಕ್ಷಿ +ಣದ ತರುಣರೇ, ಸಿದ್ಧರಾಗಿರಿ. ಪ್ರಸಂಗ ಕಠಿಣ +ವಿದೆ. + +ನಾನು ತಲೆ ತಗ್ಗಿ ಸಿ ಕುಳಿತು ಕೆಲಸ ಮಾಡು +ತ್ತಿದ್ದೆ. ಮಧ್ಯಾಹ್ನ "ನಮ್ಮ ಪಬ್ಬೇವಾಲಾ ಒಳಗೆ +ಬಂದ. ಆತ ಧರಿಸಿದ್ದ ಶಸ್ತ್ರಾಸ ಸ್ರ್ರಗಳನ್ನು ಕಂಡು +ಚಿಕ ಂದಿನಲ್ಲಿ ನಾನೋದಿದ್ದ ಗ! ೫ ಠಕ್ಕ ನ +ಸ ಸನಪಾಯಿತು. ಪಟ್ಟಿ ವಾಲ ಹೆಗಲಿಗೆ +ಬಂದೂಕು ಏರಿಸಿದ್ದ. "ಹಾಸು! +ತುಂಬಿದ ಪಟ್ಟಿಯನ್ನು ಟೊಂಕಕ್ಕೆ ಬಿಗಿದಿದ್ದ. + + +೧೫ + + +ಎರಡು ಖಡ್ಗಗಳು ಒಂದು ತಿವಿಗತ್ತಿ ಸಿಕ್ಕಿಸಿ +ಕೊಂಡಿದ್ದ. + +ಅವನನ್ನು ಕಂಡು ತಣ್ಣಗಾದೆ. ಅವನಿಗೆ ನನ್ನ +ಹೆದರಿಕೆಯ ಅರಿವಾಗಿರಬೇಕು. ಆತ “ಸಾಹೇಬ, +ನಿಮ್ಮನಿರೋಪ ತೆಗೆದುಕೊಳ್ಳಲು ಬಂದಿದ್ದೇನೆ +ನಾನು ರಣರಂಗಕ್ಕೆ ಹೊರಟಿದ್ದೇನೆ. ನನಗಾಗಿ +ಅಲ್ಲಾನಲ್ಲಿ ಬೇಡಿ ಕೊಳ್ಳಿ. ಆಜಾದ್‌ ಹೈದ್ರಾ- +ಬಾದ್‌ . ಜಿಂದಾಬಾದ್‌” ಎಂದು ಆತ ತನ್ನೆ +ರಡೂ ಕೈಗಳನ್ನು ಮುಂದೆ ಮಾಡಿದ. ನಾನು +ಅವುಗಳನ್ನು ಹಿಡಿದು “ ಆಜಾದ್‌ ಹೈದ್ರಾಬಾದ್‌ +ಜಿಂದಾಬಾದ್‌” ಎಂದು ಕ್ಷೀಣ ಸ್ವರದಲ್ಲಿ +ನುಡಿದೆ. ಅವನು ಹೋದ ಮೇಲೆ ನನ್ನ ಪ್ರಾಣ +ತಿರುಗಿ ಬಂದಂತಾಯಿತು. + +ಮಾರನೆಯ ದಿನ ಕಮೀಶನರ್‌ ಸಾಹೇಬರು +ನಮ್ಮನ್ನು ಕರೆಸಿದರು. ಇಬ್ಬರು ಸಮವಸ್ತ್ರದ +ಅಧಿಕಾರಿಗಳು ಅವರೊಡನಿದ್ದರು. ಕಮೀಶನರರು +"ನಮ ಒಸೈನಿಕರು ರಣರಂಗಕ್ಕಿಳಿದಿದ್ದಾರೆ. ಅವ +ರಿಗೆ ಅನ್ನವಸ್ತ್ರ ಇತ್ಯಾದಿ ಬೇಕು. ನೀವೆಷ್ಟು +ವರ್ಗಣಿ 'ಜೂಡಿತ್ತೀರಿ, ಹೇಳಿರಿ?” ಎಂದರು. + +“ ನೂರು ರೂಪಾಯಿ ಕೊಡುತ್ತೇನೆ. ಈಗ +ಸದ್ಯ ನನ್ನಲ್ಲಿ ಏನೂ ಇಲ್ಲ. ಸಂಬಳದಲ್ಲಿ +ಮುರಿದುಕೊಳ್ಳಿರಿ,” ಎಂದೆ. + +ಮುಂದೆರಡು ಮೂರು ದಿನ ನಾವು ತುಂಬ +ಕಳವಳಕ್ಕೀಡಾದೆವು. ನಮ್ಮ ಮನೆಯ ಮುಂದೆ +ಕವಾಯತು ಮಾಡುತ್ತ ಹೋಗುತ್ತಿದ್ದ ರಜಾ- +ಕಾರರು. “ಹಮ್‌ ಧಾತೆ. ಮುಸಲಮಾನಿ +ದುನಿಯಾ ಮೇಂ ಬಿಠಶಾದೇಂಗೆ, ಕಾಫರಕೀ +ಹುಕುಮತಕೊ ಕೋಕರಸೇ ಮಿಟಾ ದೇಂಗೆ” +ಎಂದು ಘೋಷಿಸುತ್ತಿದ್ದರು. " ಶತ್ರು ಓಡುತ್ತಿ +ದ್ಮಾನೆ. ನಮ್ಮವರು ಮನ್ನುಗ್ಗುತ್ತಿದ್ದಾರೆ. ಶತ್ರು +ಗಳಿಗೆ ಟ್ಯಾಂಕುಗಳನ್ನು ತರುವ. ಪ್ರಸಂಗ +ಬಂದಿದೆ” ಎಂದಿತ್ಯಾದಿ ರೇಡಿಯೊದಲ್ಲಿ ಬರುವ + + +ಸುದ್ದಿಗಳನ್ನು ಫೇಳಿ ನಮ್ಮ ಎದೆಗುಂಡಿಗೆ ಹಾರು +ತತ್ತು. + + +೧೬ + + +ಹದಿನೈದು ಮತ್ತು ಹದಿನಾರನೇ ತಾರೀಖಿ +ನಿಂದ ನಮ್ಮ ಮನೆಯ ಮುಂದೆ ಗಾಯಾಳು +ರಜಾಕಾರರನ್ನು ತುಂಬಿಕೊಂಡು ಬಸ್ಸುಗಳು +ಹೋಗತೊಡಗಿದವು. ಹದಿನಾರರಂದು ಮಾಜಿ +ಮಂತ್ರಿ ರಾಮಾಚಾರ್ಯರ ಮನೆಯಲ್ಲಿ ಯಜ್ಞ- +ಬ ಸಮಾರಂಭವಿತ್ತು. ತಮ್ಮ ಮತ್ತು +ನಿಜಾಮರ ಗ್ರಹಗತಿ ನೆಟ್ಟಿಗಿಲ್ಲವೆಂದು ಶಾಂತಿ +ಮಾಡುತ್ತಿದ್ದೇವೆಂದು ಅವರು ಹೇಳಿದರು. +ಅಂದೇ ನಾನು ಕೃಷಿ ಮಂತ್ರಿಯ ಪರ್ಸನಲ್‌ +ಅಸಿಸ್ಟೆ ಟ್‌ ಬ 1 ಸಲಗೆ + +ಸಂಜೆ ಮನೆಗೆ ಬಂದೆ. ಭಾರತ ಒಕ್ಕೂಟದ +ಸೈನ್ಯಗಳು ನಗರದ ಸಮೀಪ ಬರತೊಡಗಿವೆ +, ಯೆಂದು ಕೇಳಿ ನಮಗೆ ಆನಂದವಾಗಿತ್ತು. ಆದರೆ +ಬಂದು ತಲುಪೆವ ಮೊದಲೇ ಏನೇನು ಅನಾ +ಹುತಗಳಾಗುವವೊ ಎಂದು ��ಾಬರಿಯಾಗಿದ್ದೆವು. +ರಾತ್ರಿ ಒಬ್ಬರೂ ನಿದ್ದೆ ಮಾಡಲಿಲ್ಲ. + +ಸೆಪ್ಟೆಂಬರ್‌ ೧೭, ಅಂದರೆ ಅನಂತ ಚತು +ರ್ದಶಿಯ ದಿನ ಭಾರತದ ಸೈನಿಕರುಹೈದರಾ +ಬಾದಿನಿಂದ ಮೂವತ್ತು ಮೈಲು ದೂರದಲ್ಲಿ +ಬಂದಿಳಿದರು. ಮುಂಜಾನೆ ತೆರೆದ ಅಂಗಡಿಗಳು +ಒಂದು ತಾಸಿನಲ್ಲಿಯೆ ಮುಚ್ಚಲ್ಪಟ್ಟವು. ನಗರ +ದಲ್ಲಿಏ ನಾದರೂ ಭಯಂಕರ ಘಟನೆ ಜರುಗುವ +ದೆಂಬ ಸುದ್ದಿ ಹಬ್ಬಿತ್ತು. ಏನಾದರೂ ಆದರೆ +ಪ್ರತೀಕಾರಮಾಡಲು ನಮ್ಮಲ್ಲಿ ಶಸ್ತ್ರಗಳೂ ಇರ +ಲಿಲ್ಲ. ದಸಕೆ ಹಬ್ಬದ ದಿನ ಪೂಜೆ ಮಾಡಲೆಂದು +ಅನೇಕ ವರ್ಷಗಳ ಹಿಂದೆ ಕೊಂಡಿದ್ದ ಚಿಕ್ಕ +ತಿವಿಗತ್ತಿಯೊಂದನ್ನು ಬಿಟ್ಟರೆ ಬೇರೆ ಶಸ್ತ್ರ ನಮ್ಮ- +ಲ್ಲಿರಲಿಲ್ಲ. ನಾವು ಕಲ್ಲು ಮುಂತಾದವನ್ನು +ಗಚ್ಚಿನ. ಮೇಲೆ ಕೂಡಿಸಿಟ್ಟಿವು. ನೂ +ದಾಳ ಮಾಡಿದಕೆ ಹಾಗೆ ಸ ಹೀಗೆ +ಮಾಡೋಣ ಎನ್ನುತ್ತ ಸಮಾಧಾನಪಟ್ಟುಕೊಳ್ಳು +ತ್ತಿದ್ದೆವು. + + +ಕಸ್ತೂರಿ, ಜೂನ್‌ ೧೯೬೧ + + +ಅನಂತಚತುರ್ದಶಿಯ ಹಬ್ಬದ ಊಟವಿತ್ತು. +ಆದರೂ ತುತ್ತು ಗಂಟಲದಲ್ಲಿಳಿಯಲಿಲ್ಲ. ಏನಾ +ದರೂ ಆದರೆ ನಮ್ಮಲ್ಲಿ ಎಷ್ಟು ಜನ ಬದುಕುಳಿ +ಯುತ್ತ್ವೇವೆಯೊ, ಯಾರ ಹಣೆಯಲ್ಲಿ ಏನೇನು +ಬಕೆದಿದೆಯೊ ಎಂಬ ಯೋಚನೆಯಿಂದ ಹಣ್ಣಾಗಿ +ಹೋಗಿದ್ದೆವು. + + +ಆದರೆ ಎಲ್ಲವೂ ಮಾಟಮಾಡಿದಂತೆ ಬದಲಾಗಿ +ಬಿಟ್ಟಿತು. ಹೈದರಾಬಾದ ಶರಣು ಬರಲಿ ಎಂದು +ಜನರಲ್‌ ರಾಜೇಂದ್ರ ಸಿಂಹರು ಇತ್ತ ಸಂದೇಶ +ವನ್ನು ರೇಡಿಯೊದಲ್ಲಿ ಕೇಳಿದೆವು. ಮಂತ್ರಿ- +ಮಂಡಲ ರಾಜೀನಾಮೆಯಿತ್ತ ಸುದ್ದಿ ಮಧ್ಯಾಹ್ನ +ಬಂತು... ಕಾಸೀಮ ರಜವಿಯನ್ನು ಹಿಡಿದು +ತಂದು ಅವನಿಂದ ರೇಡಿಯೊ ಮೂಲಕ ಎಲ್ಲರೂ +ಶಾಂತವಿರಬೇಕೆಂಬ ವಿನಂತಿಯನ್ನು ಮಾಡಿಸಿ +ದರು. ಸಂಜೆ ನಿಜಾಮರು ಒಕ್ಕೂಟದ ಸೈನ್ಯ +ಮತ್ತೆ ಸಿಕಂದರಾಬಾದಿನಲ್ಲಿ ಇರುವುದು ಕು +ಕೇಡಿಯೊದಲ್ಲಿ ಹೇಳಿದರು. + +ರಸ್ತೆಗಳಲ್ಲಿ ಎರಡು ಮೂರು ಮೈಲುಗಳವರೆಗೆ +ಲಕ್ಷಗಟ್ಟಲೆ ಜನ ಸೇರಿದ್ದರು. ಗುಲಾಲನ್ನು +ತೂರುತ್ತಿದ್ದರು. ಜನ ಪರಸ್ಪರ ಅಪ್ಪಿಕೊಂಡು +ನಗುತ್ತಿದ್ದರು. ಹಾಡುತ್ತಿದ್ದರು. ಕುಣಿಯುತ್ತಿ +ದ್ವರು. ಗದ್ಮಲವೊ ಗದ್ದಲ. ನಾವೂ ಅದರಲ್ಲಿ +ಸೇರಿಕೊಂಡೆವು. + +೧೯೪೮ ಸೆಪ್ಟೆಂಬರ್‌ ೧೮ ರಂದು ನಾವು +ಸ್ವತಂತ್ರ ಬಗ ನಾಗರಿಕರೆಂದು ಮೆರೆಯ +ತೊಡಗಿದೆವು... ೧೭ ರಂದು ಮ ತ್ಯ ಬಾಗಿಲಿಗೆ +ಬಂದಿತ್ತು. ಆದರೆ ನಮ್ಮ ಭಾಗ ದಲ್ಲಿ ಸ್ವ ಸ್ನತಂತ್ರ +ಭಾರತದ ಗ ಯೋ ಗರಿತು. +ನಾವು ಉಳಿದುಕೊಂಡೆವು. ಆದರೆ ಈಗ ಹನ್ನೆ +ರಡು ವರ್ಷಗಳ ನಂತರವೂ ಅಂದಿನ ದಿನಗಳ + + +ನೆನಪು ಬಂದರೆ ಮೈ ಮುಳ್ಳೇಳುವುದು. 3 + + +ಕ್ಟ + + +ಮಂಜೇಶ್ವರದ ಕನ್ನಡ ಸಂಶೋಧಕ ಮುನಿ ತಮ್ಮೂರು +ಕೇರಳಕ್ಕೆ ಸೇರಿದ್ದ ಕ್ಸ ಪರಿತಪಿಸುತ್ತಿದ್ದಾ ರೆ + + +ಗೋವಿಂದ ಪೈಗಳೊಡನೆ ಘೂಡು ತಾಸು + + +ದ್ರು ವರ್ಷಾರಂಭದ ದಿನ ಕನ್ನಡದ ಜ್ಞಾಪಕ +ದೀಪ ಶ್ರೀ ಗೋವಿಂದ ಪೈ ಅವರನ್ನು ಕಂಡು +ಬಂದೆ. ಹಾಗೆ ಅವರನ್ನು ಕಂಡದ್ದು ಇದು +ನಾಲ್ಕನೆಯ ಸಲವೋ ಅಯ್ದನೆಯ ಸಲವೋ. +ಕಳೆದ ವರುಷ ಕವಿ ಶ್ರೀ ಬೇಂದ್ರೆಯವರೊಡನೆ +ಕನ್ನಡ ಜಿಲ್ಲೆಗೆ ಹೋದಾಗ ನಮ್ಮ ಒಂದು +ಸ���ೆಗೆ ಬಂದ ಶ್ರೀ ಗೋವಿಂದ ಪೈಗಳ ಸಂದೇಶ +ದೊಡನೆಯೇ ಅವರ ಆದರದ ಕರೆ ಬಂದಿತ್ತು. +ನಾನು ಕನ್ನಡ ಜಿಲ್ಲೆಗೆ ಹೋದಾಗಲೆಲ್ಲ ಈ +ಕರೆಯ ಕರಕಕೆಯನ್ನೆ ಗಣಿಸದೆ ಮಂಜೇಶ್ವರ +ಯಾತ್ರೆ ಮಾಡಿ ಬರುವುದು ಪದ್ಧ ತಿ. ಸಾಮಾನ್ಯ +ವಾಗಿ "ಫೈಗಳು ಮನೆಯಲ್ಲಿ ಇದ್ದೇ ಇರುತ್ತಾರೆ. + +ನಾನು ರ ಹುಡುಗನಾಗಿದ್ದಾ ಗಲೂ ಪ್ರೀತಿ +ಯಿಂದ ಸ್ವಾಗತಿಸಿ ಯಾವೊಂದು ಕೃತ್ತಿ ್ರಮತೆಯೂ +ಇಲ್ಲದ ತ್ಮ ತೆಕೆದೆದೆಯ ಜಾ ಸ ಸಭಾಂಡಾರ +ವನ್ನು ತೋರಿದ ಆ ಶ್ರೀಮಂತಿಕೆಯನ್ನು ನಾನು +ಮರೆಯುವುದು ಸಾಧ್ಯವೇ ಇಲ್ಲ. + +ಕಳೆದ ವರುಷ ಕಾರಣಾಂತರದಿಂದ ಮಂಜೇ + +ಶ್ವರದ ಯಾತ್ರೆ ಘಟಿಸಲಿ ಲ್ಲ. ಈ ಸಲ ಉಡು +ಸು ಸಿ ಸಮ್ಮೇಳನ ಮುಗಿಸಿ ಮಂಗ +ಳೂರಿಗೆಂದು ಹೊರಟ ಹೊರಟದ್ದು ಮಂಜೇ +ಶ್ವರದ ನಿಟ್ಟಿಗೆ ಎಂಬ ಸಮಾಧಾನ ಮಂಜೇ +ರಕ್ಕೆ ಹೊರಟ ನನ್ನನ್ನು ಒಬ್ಬ ಮಿತ್ರ ತಾನು +ಹೊರಟಿ ಕಾಂಣಂಗಾಡಿಗೆ ಕರೆದೊಯ್ದ. ಏನೆಲ್ಲ +1 5-3 + + +: ವಾಗ ನಾನು + + +ದ. ಬಾ. ಕುಲಕರ್ಣಿ + + +ವಿಫ್ನಗಳೋ ಎಂದು +ತ್ತಲೇ ಇತ್ತು. + + +ಒಳಮನಸ್ಸು ಪ್ರಶ್ನಿಸು +ಕಾಂಉಂಗಾಡಿರಿಂದ ಮರಳು +ಮಂಜೇಶ್ವರದಲ್ಲಿಳಿದೆ. ಇಳಿ +ಹೊತ್ತು. ಪೈಗಳ ಮನೆಯ ಮುಂದೆ ಬಂದಾಗ +ಐದು ಗಂಟಿ. ಪಶ್ಚಿಮಕ್ಕೆ ಸಮುದ್ರವೇ ಇರು +ವಾಗ ತಡೆ ಇಲ್ಲದೆ ಬೆಂಗದಿರುಗಳು ಚುಚ್ಚುತ್ತಿ + + +ದಧ್ವವು. ಅದೇ ಆ ಚಾವಡಿಗೆ ಬಂದು ಕರೆದೆ, +ಕೂಗಿದೆ. ಯಾರದೂ ಸದ್ಮಿಲ್ಲ. “ಸ್ವಾಮಿ(--- +ಪೈಗಳೇ' ಎಂದು ಜೋರಾಗಿ ಕೂಗಿದಾಗ + + +ಒಬ್ಬರು ಬಂದರು. ವಿಚಾರಿಸುವಾಗ ಪೈಗಳು +ಶಾನುಭೋಗರ ಮನೆಗೆ ಹೋಗಿದ್ದಾರೆಂದೂ +ಆರು ಗಂಟಿಗೆ ಬಂದಾರೆಂದೂ ಹೇಳಿಕೆಯಾ +ಯಿತು. "ಬಂದಾರು' ಎಂದರೇನು ? ಗೋವಿಂದ +ಪೈಗಳು ಆಗ ಬರುವುದೇ ನಿಶ್ಚಯವೆಂಬುದು ನನಗೆ +ಖಾತ್ರಿ. ' ಆ ವರೆಗೆ ಕಡಲಿಗಾದರೂ ಹೋಗಿ +ಬರೋಣವೆಂದು ಹೊರಟಿ. + +ಬೀದಿಗಿಳಿದಾಗ ಮಂಜೇಶ್ವರ ಕೇರಳವೆಂಬ +ವಿಪತ್ಸೂಚಿ ಬೋರ್ಡುಗಳು ಕೆಲವು ಸಾರಿದವು. +ಅದನ್ನೇ ಮೆಲುಕಾಡಿಸುತ್ತ ಕಳೆದ. ಬಾರಿ +1 ಆರೇಳು ವರ್ಷಕ್ಕೆ ಮುಂಚೆ ಫೆ 1 +ತೋರಿದ ದಾರಿಯಿಂದ ಸ ಸಮುದ್ರ ಕ್ಸ ತ್‌ +ಮಕ್ಕೆ ಹಾಗೆಂದರೆ ಸು ಸೂರ್ಯನ +ನಡೆದೆ... ಕಡಲಂಔಿಗೆ ಬಂದೆ. ಹೊಯ್ಸೆ +(ಮಳಲು) ಸುಡುತ್ತಿತ್ತು. ನೀರಿನಂಚಿಗೆ ಬಂದ + + +೧೮ + + +ನಿಂತುಕೊಂಡೆ. ಒಂದು ಹವಳದ ಬಂಡೆಯೊಡನೆ +ಆಟವಾಡುವ ತೆರೆಗಳನ್ನು ಕಂಡು ವಿಸ್ಮಿತನಾಗಿ +ನಿಂತೆ, ಒಂದು ತೆಕೆ ಬಂದಾಗ ಆ ಬಂಡೆ ದ್ವೀಪ +ವಾಗುವುದು. ಮತ್ತೊಂದು ಬಂದು ಅದನ್ನು +ಮುಳುಗಿಸಿ ಬಿಡುವುದು. ಮತ್ತೆ ನೀರು ಜರಿಯು +ವಾಗ ಶಿಖರವಾಗಿ ಕಂಡ ಬಂಡೆ ಮೆಲ್ಲಗೆ ಮೈತೆ +ಕರೆದು ತೋರುವುದು. ಮತ್ತೆ ನೀರ ಮಾಲೆ ಅದರ +ಉಡಿದಾರವಾ ಗು ವು- +ದು. ಮತ್ತೊಂದು ತೆರೆ +ಬಂದು ಅಪ್ಪಳಿಸುವು +ದು. ಅದೇ ಆಟ. ಗಂಟಿ +ಗಟ್ಟಲೆ ಅದನ್ನೆ ನೋ +ಡುತ್ತ ನಿಂತೆ. ಬಿಳಿ +ಸೂರ್ಯ ಕಂತುತ್ತ ಸ- +ಹ್ಯವಾಗಿ ಕಂಡ. ಮತ್ತೆ +ಕೆಂಪಾಗಿ ಕೆಂಡವಾಗಿ +ನೀರಲ್ಲಿ ಮಳುಗಿ +ಕೊಂಡ. ಬಂಗಾರಿ +ನೋಕುಳಿಯಿಂದ ನೀ +ರು ಹೊಳೆಯಿತು. ತೆರೆ +ಗಳು ಹನಿ ಹನಿ ತೂರಿ + + +ಮುತ್ತನ್ನು ಚಿಮ್ಮಿಸಿ +ದವು. ಅದೇ ಎಸ್ಮಯ +ದಲ್��ಿ ಆ ರಸವನ್ನು + + +ಕೈಯಿಂದೆತ್ತಿ ಬಾಯಿ +ಗಿಟ್ಟಿ. ವಾಸ್ತವ ಜಗ +ತ್ತಿಗೆ ಬಂದೆ. ಆ ಉಪ್ಪೆ ನನಗೆ ಗೋವಿಂದ +ಪೈಗಳ ನೆನಪು ತಂದಿತು. ಮರಳಿದೆ. + +ಗೇಟಿನ ಹೊರಗಿನಿಂದಲೇ ಪೈಗಳನ್ನು +ಕಂಡೆ. ಅದೇ ಚಾವಡಿ, ಅದೇ ಮಂಚದಲ್ಲಿ +ಕುಳಿತವರು ಸ್ವಾಗತದ ಕೂಗನ್ನು ಕೊಟ್ಟರು. +ಕೈಮುಗಿದುಕೊಂಡೇ ಒಳಹೊಕ್ಕು ನನ್ನ ಪರಿ +ಚಯ ಹೇಳಿಕೊಂಡೆ. ಅವರಿಗೆಲ್ಸಿಯ ಮರೆವು? +ಗೊತ್ತು ಸ್ವಾಮೀ ಗೊತ್ತು. ಬನ್ನಿ-ಕುಳ್ಳಿರಿ ಎಂದು + + +ಕಸ್ತೂರಿ, + + + + + +ಜೂನ್‌ ೧೯೬೧ + + +ಕರೆದು ಬದಿಗೇ ಕೂಡಿಸಿಕೊಂಡರು. + +“ ಬೇಂದ್ರೆಯವರು, ನೀವು ಕಳೆದ ವರುಷ +ಬರುತ್ತೀರೆಂದು ಕಾಯಿಸಿ ಬರಲಿಲ್ಲ. ನೀವು +ಬರುವುದು ಗಾದೆ ಮಾತು ಎಂದುಕೊಂಡಿದ್ದೆ. +ಈಗ ಬೇಂದ್ರೆ ಒಬ್ಬರೇ ಗಾದೆ-_-' ಎಂದರು. + +ಕಾಫಿ ಬಂತು. : ಇಪ್ಪತ್ತೈದು ವರ್ಷಕ್ಕೆ +ಮೊದಲು ಅವರನ್ನು ಪ್ರಥಮತಃ ಕಂಡಾಗ ಬೀಡಿ + +ಎಳೆಯುತ್ತೀರಾಎಂದು +| ಕೇಳಿದ್ದರು. ನಾಕಾಗ + +ಮ ಧೂವಪಾನ ತೊಡಗಿ +ಬ ಇ... ರಲಿಲ್ಲ. ಮುಂದೆ ತೊಡ + +8 .. ಗಿದಾಗ ಅವರು ನಿಸ್ಸಂ +ಕೋಚವಾಗಿ ಎಳೆಯಿ +ರಿ ಎಂದು ಸಿಗರೇಟಿ +ಕೊಟ್ಟಿದ್ದರು. “ ಈಗ +ಬಿಟ್ಟು ಬಿಟ್ಟಿದ್ದೇನೆ” +ಲ (|. ಬಂದು ಅದರ ಸಥೆಗೆ + +೫. ತೊಡಗಿದರು: + +110 " ನಾನು ಹದಿನೆಂ- +(.... ಟು ವರುಷ ಬೀಡಿ, + +ತೆ ಹದಿನೆಂಟು. ವರುಷ +ಸಸಿ ಸಿಗಾರೆಟ್‌, ಮತೆ + +ಹ ಸುಮಾರಾಗಿ ಹದಿನ +ಟು ವರುಷ ಬೀಡಿ +ಹೀಗೆ ೫೪ ವರುಷ +ಹೊಗೆ ಕುಡಿದಿದ್ದೇನೆ, +ನನ್ನ ತಂದೆ ಒಳ್ಳೆಯವರು. ಆದಕೆ ತಾಯಿ +ಕ್ಷಮಿಸುವವರಲ್ಲವೆಂದು ಮಂಗಳೂರಿಗೆ ಶಲಿ +ಯಹೋಗುವ ವರೆಗೆ ಇದು ತಾಗಿರಲಿಲ್ಲ. +ಮಂಗಳೂರಲ್ಲಿ ಸ್ವಲ್ಪ ಸ್ಯಾತಂತ್ರ್ಯವೆನಿಸಿದಾಗ +ಇದು ಹಿಡಿಯಿತು. ಮನೆಯವರೊಡನೆ ಕಾಶೀ +ಯಾತ್ರೆ, ಹೋದಾಗಲೂ ಹಲವು ಸಾವಿರ +ಬೀಡಿ ಒಯ್ದಿದ್ದೆ. ದಾರಿಯಲ್ಲಿ ತೀರುವುದೆಂದೆನಿ- +ಸಿದಾಗ ಟಪಾಲಿನಲ್ಲಿ ತರಿಸಿದ್ದೆ. ನನಗೆ ಮಂಗ- + + +ಗೋವಿಂದ ಪೈಗಳೊಡನೆ ಮೂರು ತಾಸು ೧೯ + + +ಳೂರಿನ ಬೀಡಿಯೇ ಆಗಬೇಕಿತ್ತು” --ಎಂದು +ಹೇಳುವಾಗ ನಾನು ಸಿಗರೇಟು ಪೆಟ್ಟಿಗೆ ಹಿಡಿದು +ಕುಳಿತದ್ದು ನೋಡಿ, “ ನೀವು ಎಳೆಯಿರಿ. ಈಗ +ನನಗೆ ಏನೂ ತೊಂದರೆಯಾಗುವುದಿಲ್ಲ, ಹೂಂ, +ನೀವು ಹತ್ತಿಸಿರಿ”- ಎಂದು ತಾವು ಬಿಟ್ಟಿದ್ದು ತಿರು +ಪತಿ ಬೆಟ್ಟಿದಲ್ಲಿ-- ಎಂದರು. “ತಮ್ಮನ ಮಗಳು +ಅಳಿಯ ಕಾರು ತಂದು ನಿಲ್ಲಿಸಿ "ಹೊರಡಿ' +ಎಂದರು. ಮುಬ್ಪಿನ ಕಾಲಕ್ಕೆ ಒಂದು ಯಾತ್ರೆ +ಎಂದು ಹೊರಟಿ. ತಿರುಪತಿ ತಲುಪಿ ತಿರುಮಲೆ +ಏರುವಾಗ ಸಂಕಟವಾಯಿತು. ತಿಮ್ಮಪ್ಪನಿಗೆ +ಸವಾಲು ಹಾಕಿ "ಅಯ್ಯಾ ಈ ಸೆಕೆಯಿಂದ +ಬಿಡಿಸು; ಸಾಕು'.-- ಎಂದೆ! ದಾಸರು ದೇವ +ಕೊಡನೆ: ಹಟದಿಂದ ಹಾಡಿಲ್ಲವೇ--- ಹಾಗೆ +ದೇವರಲ್ಲಿ ಹಟಿಮಾಡಿ ಹಚ್ಚಿದ ಬೀಡಿ ಎಸೆದೆ. +ಪುಷ್ಕರಣಿ ಸ್ನಾನ ಮಾಡಿ ಪೂಜೆ ಒಪ್ಪಿಸಿ ಬಿಡಾ +ರಕ್ಕೆ ಬಂದು ಊಟಮಾಡಿದಾಗ--- ಹೂಂ. +ಸಂಜೆಗೆ ನಿಮ್ಮದು ಊಟವೊ---ಫಲಹಾರವೋ'” +ಎಂದು ಕೇಳಿದರು. "ಫಲಹಾರ' ವೆಂದೆ. “ ಆಗ +ಕಾಫಿ ಬೇಕೋ ಹಾಲು ಆದೀತೊ?”-_ಎಂದರು. +ಯಾವುದೂ ಆದೀತು” ಎಂದೆ. “ ಸಂಕೋಚ +ವೇಕೆ? ಯಾವುದು ಹೇಳಿ”. ಎಂದರು. +"ಹಾಲು ಆದೀತು” ಎಂದ���. ಅವರಲ್ಲಿ ಕೃತ್ರಿಮತೆ +ಯಿಲ್ಲ. ನಮ್ಮ ಕೃತ್ರಿಮತೆ ನಡೆಯುವುದಿಲ್ಲ. +ಮತ್ತೆ ಬೀಡಿಗೆ ಬಂದರು : “ ೫೪ ವರುಷದ +ಅಭ್ಯಾಸ ನೋಡಿ, ಬಹು ಸಂಕಟವಾಯಿತು. +ನನ್ನ ಅಳಿಯ ಧೂಮಪಾನಿ. ಹೊರಗೆ ಹೋಗಿ +೫ನ! ಮಗಳು," ದೊಡ್ಡಪ್ಪ, ಯಾಕೆ ಸಂಕಟ +ಪಡುತ್ತೀರಿ?' ಎಂದಳು. “ಲ್ಲ ಇದು ದೇವರಿಗೆ +ನನ್ನ ಸವಾಲು '-- ಎಂದೆ. ಅಂದು ಬಿಟ್ಟವನು +ಬಿಟ್ಟೀ ಬಿಟ್ಟಿ ಸ್ವಾಮೀ-_-'ಎಂದು ಮುಗಿಸಿದರು. +ತ ಸಾಹಿತಿಗಳ ಪ್ರಾಯದ ಮಾತು +ಬಂತು. “ ಈಗ ನಾನೇ ಹಿರಿಯ. ನೋಡಿ ಸಾಹಿತಿ +ಗಳ ಬಳಗಕ್ಕೆ” ಎಂದರು. ಮುಂದುವರಿದು, +“ ಶ್ರೀಯವರು ಬಂದಾಗ ನಾನು ಹಿರಿಯ ನಿಮಗೆ, + + +ನಾನು ಹೇಳುತ್ತೇನೆ. ನೀವು ಬೆಂಗಳೂರಿಗೇಕೆ +ಬರಬಾರದು? ಎಂದರು. ಆಗ ನಾನು ನಿಮ +ಗಿಂತ ಹತ್ತುತಿಂಗಳಿಗೆ ಹಿರಿಯ ಎಂದು ಹೇಳಿ ಕೈ +ಮುಗಿಸಿಕೊಂಡೆ ಸ್ವಾಮೀ'-- ಎಂದರು. ನನಗೆ +ಆಲೂರ ವೆಂಕಟ 1 ನೆನಪಾಗಿ ಕೇಳಿದೆ. +ಆಗ, “ ಹೌದು ಸ್ವಾಮೀ. . ಅವರು ನನಗೆ ಹಿರಿ +ಯರು. ಮುಂಬಯಿ ಸಮ್ಮೇಳನಕ್ಕೆ ನಾನು ಅಧ್ಯಕ್ಷ +ನಾದಾಗ ವೇದಿಕೆಯನ್ನೇರುವ ಮೊದಲು ಆಲೂರ +ವರಿಗೆ ಬಾಗಿ ನಮಸ್ಕರಿಸಿದ್ದೆ. ಅವರು ಹಿರಿಯರು?- +ಎಂದು ಗಲ್ಲ ಮುಟ್ಟಿಕೊಂಡು ಆಲೂರವರ +ಕ್ಷೇಮ ವಿಚಾರಿಸಿದರು. + +ನಾನು ಅವರ ಆರೋಗ್ಯ ವಿಚಾರಿಸಿದೆ. +“ ನೋಡುತ್ತಿರುವಿರಲ್ಲ. ಶಾನುಭೋಗರ ಮನೆ +ನನ್ನ ತಾಯಮನೆ. ಅಲ್ಲಿಯ ವರೆಗೆ ಹೋಗಿ ಬರು +ತ್ತೇನೆ. ಅಲ್ಲಿರುವ ಬಳಗದವರು " ಯಾಕೆ ಬರು +ತ್ತೀರಿ? ನಾವೇ ಬಂದುಕಾಣುತ್ತೇವೆ' ಎನ್ನುತ್ತಾರೆ. +"ನಾನು ನಿಮ್ಮ ಮನೆಯ ವರೆಗೆ ನಡೆದು ಬರ +ಬಲ್ಲೆ--- ಎಂಬುದನ್ನು ತೋರಿಸುವುದಕ್ಕೆ ಬರು +ತ್ತೇನೆ ಎಂದವರಿಗೆ "ಹೇಳುತ್ತೇನೆ ಸಚ +ಆ ಮೇಲೆ ತಮ್ಮ ದೈನಿಕ ಎರಡು ಸ್ನಾನದ, +ಒಂದು ಊಟದ ಹಃ ಹೇಳಿದರು. + +ದೀಪ ಹಚ್ಚಿಯಾಗಿತ್ತು. ಮಂಜೇಶ್ವರಕ್ಕೆ +ಮಿಂಚಿನ ದೀಪ ಬಂದಿಲ್ಲ. “ ನಾನು ಇದೇ ದೀಪ +ದಲ್ಲಿ ಓದುತ್ತೇನೆ... ಆದಕೆ ರಾತ್ರಿ ಓದುವುದು +ಕಡಿಮೆ. ಬೇಗ ನಿದ್ರೆ ಬೀಳುವುದಿಲ್ಲ. ಭಗವ- +ಚ್ಚಿಂತನೆಗೆ ಬೆಳಕೇಕೆ? ಆದರೂ ಹಾಸಿಗೆಯ +ಸತ್ತ ನಾಲ್ಕು ಪ್ರಸ್ತಕ ಇರುತ್ತವೆ. ನನಗೆ + +ಪ್ರಾ ಯವಾಯಿತು ಎಂಬುದು ನನ್ನ ಮರೆವಿನ +ಹ ನನಗೆ ಕ್ಷಣಕ್ಷಣಕ್ಕೆ ನೆನಪಾಗು +ತ್ತದೆ... ಒಂದು ಟಿಪ್ಪಣಿ ಪುಸ್ತಕ ಬದಿಗೆ ಇದ್ದೇ +ಇರಬೇಕು. ಒಮ್ಮೆ ಬಂದ ಭಾವನೆ ಮತ್ತೆ +ಕಳದೇ ಹೋದರೆ?” ಎಂದರು. ತಮ್ಮ ತತ +ಯನ್ನು ಮುಟ್ಟಿ ಹೇಳಿದರು: “ ನಾನೀಗ ಕು + + +ಗ್‌ +ನಂಬುವುದಿಲ್ಲ. ಆಧಾರಕ್ಕೆ ಪುಸ್ತಕವೇ ಬೇಕು” + + +೨೦ + + +ಎಂದು. + +ತಾರೀಖು ಹೇಳದೆ, ಆಧಾರ ಗ್ರಂಥದ ಪುಟ +ತಿಳಿಸದೆ ಮಾತೇ ಆಡದ ಬ ಜ್ಞಾ ಪಕ +ಶಕ್ತಿ ಅವರದು. ಅದು ಶುಂದಿತೆ ಎಂದುಕೊಂಡೆ. +ತಡೆಯಿಲ್ಲದ ಮಾತುಗಳು! ತುಟಿಗೆ ಚಪ್ಪ ಶರವಾಗಿ +ರುವ ಬಿಳಿ ಮೀಸೆ- ಹೊಳೆಯುವ ಚಿಲುಮೆಯಂಥ +ಕಣ್ಣುಗಳು. ನಾನು ಸರಿದಾಡುವುದನ್ನು ಕಂಡು +ದಿಂಬನ್ನು ನನಗೇ ಕೊಟು ಸೆಟಿದು ಕುಳಿತು +ಕೊಂಡರು. ನಿಮಗಿರಲಿ ಎಂದಕೆ “ನನಗೆ ಅಂಥ +ದೇನೂ ಬೇಕಾಗುವುದಿಲ್ಲ'ವೆಂದರು. ಬಳಗದ +ಮಾತು ಮಧ್ಯೆ ಮಧ್ಯೆ ಬರುವುದೇ. “ಮಂಗಳೂರಿ +ನಲ್ಲಿ ನನಗೆ ಹತ್ತೆಂಟು ಮನೆಗ���ು. ನಾನು ಇಷ್ಟು +ಹತ್ತಿರದ ಆ ನಗರಕ್ಕೆ ಹೋಗುವುದು ವರುಷಕ್ಕೆ +ಒಂದೆರಡೇ ಬಾರಿ. ಆಗ ಎಲ್ಲಾ ಮನೆಗಳನ್ನು +ನಡೆದು ಸುತ್ತುತ್ತಿದ್ದೆ. ಇಂದಾದಕೆ. ವಾಹನ +ಬೇಕು” ಎನ್ನುತ್ತ ಕಳೆದ ಬಾರಿ ಮಂಗಳೂರಿಗೆ +ಹೋದ ತಾರೀಖು ಹೇಳಿದರು! + +ಮನದಲ್ಲೆ ಕೊರೆಯುತ್ತಿದ್ದ ಭಾಷಾ ಪ್ರಾಂತ +ಗಳ ವಿಂಗಡಣೆಯ ಮಾತನ್ನೆತ್ತಿದೆ. ಮುದುಕನ +ಸಂಕಟ ಉಮ್ಮಳಿಸಿತು. “ಪಣಿಕ್ಕರ ರಾಕ್ಷಸನ ಕೈ +ಚಳಕ ಸ್ವಾಮೀ. ನನ್ನನ್ನು ಕೇರಳಕ್ಕೆ ನೂಕಿದ. +ನೆಹ್ರೂ ದೊಡ್ಡ ಮನುಷ್ಯನಾದರೂ ಕುರುಡನಂತೆ +ಒಪ್ಪಿಗೆಯಿತ್ತರಲ್ಲವೋ ! ಚಂದ್ರಗಿರಿ ಹೊಳೆಯೀ +ಜೆಯ ನಾಡು ಅದೆಂತು ಕೇರಳವಾದೀತು? +ನನ್ನ ಮಟ್ಟಿಗೆ ನನ್ನ ವಿಳಾಸ: "ಎಂ ಗೋವಿಂದ +ಪೈ ಮಂಜೇಶ್ವರ, ಸೌಥ್‌ ಕೆನರಾ' ಎಂದೇ ಇದೆ. +ಹೊರದೇಶಗಳಿಗಾದಕೆ.. ಮಾತ್ರ "ಸೌಥ್‌ +ಇಂಡಿಯಾ' ಎಂದು ಬರೆಯುತ್ತೇನೆ. ನನ್ನ +ಕಾಗದಗಳು ತಿರುಗಿ ಬರಲಿ-ನನಗೆ ಚಿಂತೆಯಿಲ್ಲ. +ಮಂಜೇಶ್ವರ' ಎಂಡೆಂದಿಗೂದಕ್ಷಿಣ ಕನ್ನಡ ಜಿಲ್ಲೆ. +ನಾನಿರುವಷ್ಟು ಕಾಲ ಹೀಗೇ ಬರೆಯುವುದು” +ಎಂದು ಜಾಡಿ ನಾನಾಗ ಮೂಕನಾ +ಗದ್ದೆ. ಪೈಗಳ ಭಾವಾವೇಶದ ಮುಂದೆ ಯಾವ +ಚ ಆಡುವುದು? ಆ ಮಹಾ ಜೀವದ ಶಾಂತಿ + + +ಕಸ್ತೂರಿ, ಜೂನ್‌ ೧೯೬೧ + + +ಇಡೀ ನಾಡಿನ ಶಾಂತಿ. ಆ ಜೀವಕ್ಕಾದ ಸ ಸಂಕಟ +ನಾಡಿನ ಸಂಕಟವಾಗಬೇಕು. ಆದರೆ ನಮ್ಮ +ದೇಶದ ರಾಜಕೀಯಕ್ಕೆ ಯಾವುದು ಗಣನೆಗೆ +ಬಂದೀತು? + +ನಾನು ಪೈಗಳನ್ನು ಆ ಸಂಕಟದ ಮಾತಿನಿಂದ +ಬೇರೆ ಮಾತಿಗೆ ತರಬೇಕೆಂದುಕೊಂಡು ಅವರ +ಲೇಖನಗಳ ಸಮಗ್ರ ಸಂಪೆಟವೊಂದರ ಮಾತು +ತೆಗೆದೆ. ಕಳೆದ ಬಾರಿ ಬದಿಯಡ್ಕದಲ್ಲಿ ಕಿಚ್ಚುಣ್ಣ +ಕೈಗಳ ಮುಂದೆ ಈ ಪ್ರಸ್ತಾಪ ಮಾಡಿದ್ದೆ. +ಕಿಲ್ಲುಣ್ಣ ಎಂದು ನಾನು ಹೇಳುವ ಸ್ವಕೋಚ್ಚಾರ +ಪೈಗಳಿಗೆ ಸಮ್ಮತವಾಗಲಿಲ್ಲ. ಅದನ್ನು ಹಟದಿಂದ +ದ ದರು. ಸ ಣ್ಣ ಎಂದರೆ ಚಿಕ್ಕಣ್ಣ ಎಂದು + +ಅರ್ಥ ಹೇಳಿದರು. ಆ ತುಳು ಪದವನ್ನು ನಾವು +ತಿಳಿಯದೆ ಅವರೆದುರು ತಪ್ಪಾಗಿ ಬ ರಿಸುವು +ದನ್ನು ಅವರು ಸಹಿಸರು. + +“ ಸಮಗ್ರ ಸಂಪುಟದ ಗೊಡವೆ ನನಗಿಲ್ಲ. +ಆದರೆ ನನ್ನ ಪದ್ಯಗಳನ್ನು ರಾಜರತ್ನಂ ಪ್ರಕಟಿಸು +ವವರಿದ್ದಾರೆ. ಬಾಳಿಗರು ಗೊಲ್ಲಥಾ, ವೈಶಾಖಿ +ಪುನಃ ಮುದ್ರಿ ಸಿದ್ದಾರೆ. ಧಾರವಾಡದ ಕನ್ನಡ +ರಿಸರ್ಚಿನವರು ಮೂರು ಉಪನ್ಯಾಸಗಳನ್ನು +ಪುನರಪಿ ಮುದ್ರಿಸಲು ಕೇಳಿದ್ದಾರೆ. ಹಿಂದೆ ನನ್ನ +ಲೇಖನಗಳ ಸ್ಥಳಪ್ರ ತಿ ಇಟ್ಟು ಕೊಳ್ಳದೆ ಒದ್ದಾ +ಡಿದೆ. 41 ನೆನಪು” ಸಹಜವಾಗಿತ್ತು. +ಇಂದು ನನ್ನ ನೆನಪಿನ ಬಗ್ಗೆ ನನಗೇ ನಚ್ಚಿ . +ಉಳಿದಿಲ್ಲ. ಅದರಿಂದ ಒಂದು ಕಾರ್ಬನ್‌ ಪ್ರತಿ +ನನ್ನಲ್ಲಿ ಇಟ್ಟುಕೊಳ್ಳುತ್ತಿದ್ದೇನೆ. ನನ್ನ ಬರಹಗ +ಳೆಲ್ಸ ನನ್ನಲ್ಲಿ ಸುರಕ್ಷಿತವಾಗಿವೆ. ಮತ್ತಾವ +ಚಿಂತೆ?” ಎಂದರು. ಮುಂದುವರಿದು "ಕರ್ನಾ- +ಟಕ ಯುನಿವರ್ಸಿಟಿಯವರು ಸಾಹಿತ್ಯಚರಿತ್ರೆ +ಪ್ರಕಟಿಸುತ್ತಾರಂತೆ. ನನ್ನ ಪಾಲಿನದನ್ನು ನಾನು +ಅಂದೇ ಬರೆದು ಕಳಿಸಿದ್ದೇನೆ. ಆದಕೆ ಅವರು +ಪಾರ್ತಿಸುಬ್ಬನ ಕಾಲ-ದೇಶಗಳನ್ನು ಯಾರಿಗೆ +ಕೇಳಿದ್ದಾರೋ--- ತಿಳಿಯದು. ಅವನ ಊರು + + +ಭಂಬಳೊ. ಇಲ್ಲಿಂದ ಹನ್ನೊಂದು ಮೈಲು. + + +ಗೋವಿಂದ ಸೈಗಳೊಡನೆ ಮೂರು ತಾಸು ೨೧ + + +ಕಾರಂತರು ಇತ್ತೀಚೆ ಅವನನ್ನು ತುಳುನಾಡಿ +ನಿಂದ ಕಲ್ಯ್ಕಾಣಪೆರದ ಬಾಳಾಜಿ ಬ್ರಹ್ಮಾ +ವರಕ್ಕೆ ಒಯ್ದಿದ್ದಾರೆ. ನನಗೂ 1 ಈ +ಬಗೆಗೆ ಸಾಕಷ್ಟು ವಾದ-ಪ ಗ್ರ ತಿವಾದವಾಗಿದೆ. ಈಗ +ಅವರು ಇಲ್ಲಿ ಸು ಸಡಿಮೆ ' ಎಂದರು. +"ಕಾಂಚನ ಮೃ ಗ ಬೆನ್ನಟ್ಟಿ ರಾಮ ಹೋದ. +ಮಾರೀಚ ಬ ಹಾ ಲಕ್ಷ್ಮಣಾ! ಹಾ +ಸೀತಾ! ಐಎಂದು ಕೂಗಿದ. ಸೀತೆ ಒತ್ತಾಯ +ಪಡಿಸಿ ರಾಮನ ನೆರವಿಗೆ ಲಕ್ಷ್ಮಣನನ್ನು ಕಳಿಸಿ +ದಳು. ಆಗ ಲಕ್ಷ್ಮಣ ತಮ್ಮ ಪರ್ಣಶಾಲೆಯ +ಮುಂದೆ ಕೆಲವು ಗೆರೆಗಳನ್ನೆಳೆದು ಸೀತಾಮಾತೆಗೆ +ಈ ಗೆಕೆ ದಾಟಬೇಡವೆಂದು ಹೇಳಿ ಹೋದ. +ರಾವಣಸಂನ್ಯಾಸಿ ಗೆರೆ ದಾಟಿ ಒಳಗೆ ಬರಲಾರ. +ಸೀತೆ ಗೆರೆ ದಾಟಿ ಹೋಗಿ ಭಿಕ್ಷೆ ನೀಡಿ ಸಿಕ್ಕಿ +ಬಿದ್ದಳು. ಅಲ್ಲವೇ ಸ್ವಾಮಿ?” ಎಂದವರನ್ನು +ಕೇಳಿದೆ. ಹೌದು-ಎಂದರು. "ನೀವೇ ಒಂದು +ಕಥಾ ಪುಸ್ತ ಕಕ್ಕ ಮುನ್ನು ಡಿ ಬರೆಯುತ್ತ " ಭೂ- +ಜಾತೆ ಲಕ್ಷ್ಮಣ ಇ ಗೆರೆ ದಾಟಿದ್ದಿಲ್ಲವಾದರೆ ರಾಮಾ +ಯಣ ವೆಲ್ಸಿಂದ 1 '.ಬಂದು ಬರೆದಿದ್ದೀರಿ” ಎಂದೆ. +ಹೌದು, ಎಂದರು. “ ವಾಲ್ಮೀಕಿ ರಾಮಾಯಣ +ದಲ್ಲಿ ಸೀತೆ ರಾವಣನನ್ನು ಒಳಗೆ ಕಕೆದು ಆಸನ +ವಿತ್ತು ಕೂಡಿಸಿ, ಅರ್ಫ್ಯಪಾದ್ಯವಿತ್ತು ಸತ್ಕರಿಸು- +ತ್ತಾಳೆ. ಗಡ್ಡೆಗೆಣಸನ್ನು ಕೊಡುತ್ತಾಳೆ. ಪತಿ, +ಮೆ ದುನ ಬೇಟಿಗೆ ಹೋಗಿದ್ದಾರೆ. ಅವರು ಬರುವ +ವರಗೆ ನಿಂತರೆ ಅಡಿಗೆ ಮಾಡಿಹಾಕುತ್ತೆ ನೆ. ಎನ್ನು +ತ್ತಾಳೆ. ಲಕ್ಷ್ಮಣನ ಗೆರೆಗಳ ಸುದಿ ಯೇ ವಾಲ್ಮೀಕಿ +ಕತ ಫತಿಯಲ್ಲಿಲ್ಲವಲ್ಲ! ಈ ಗೆರೆಗಳಿಗೆ ಯಾವುದು +ಆಧಾರ?” ಎಂದೆ. ನೀವು ವಾಲ್ಮೀಕಿಯ ಕೃತಿ +ಯನ್ನು ನೋಡಿದ್ದೀರಾ--- ಎಂದರು. ಹೌದು; +ಅದರ ಅನುವಾದಗಳನ್ನು ಮಾತ್ರ ನೋಡಿದ್ದೆ ನೆ +ಎಂದೆ. ರಾಜಗೋಪಾಲಾಚಾರ್ಯ ರ ರಾಮಾಯಣ +ದಲ್ಲಿಲ್ಲ ಎಂದೆ. ಅದು ಬಿಡಿ-_- “1 ಯಥಾವ- +ತ್ತಾದ ಅನುವಾದವಾಗಿರಲಾರದು ಎಂದರು. +ಆಳಸಿಂಗಾಚಾರ್ಯರ ಪ್ರತಿ ನೋಡಿದೆ ಎಂದೆ. + + +ಅದು ಸರಿ ಎಂದರು. “ಅದರಲ್ಲಿಲ್ಲ. ನೀವು ಬರೆದಿ +ದ್ವೀರಿ- ಆಧಾರವೆಲ್ಲಿಂದ?” ಘಡ "ತುಳಸೀ +ರಾಮಾಯಣ ನೋಡಬೇಕು. ಇಲ್ಲೇ ಇದೆ. +ಸಂಸ ತ ರಾಮಾಯಣದ ಪ್ರತಿಯೂ ಇದೆ. +ನನಗೆ ಚಿಕ್ಕಂದಿನಿಂದ ನೋಡಿದೆ. ಯಕ್ಷಗಾನವೇ +ಆಧಾರ. "ಶ್ಯ ನಾದವ ಬಿಲ್ಲಿನ ತುದಿಯಿಂದ +ಗೆಕೆ ಎಳೆದದ್ದು ಇನ್ನೂ ನನ್ನ ಕಣ್ಣಿಗೆ ಸಟ್ಟಿದೆ. +ಹ ಬಹುಶಃ ಪಾರ್ತಿಸುಬ್ಬನ “ಪಂಚವಟಿ + +ಪ್ರಸಂಗ” ಎಂದರು. “ನಮ್ಮತ್ತ ಕಡೆಗೆ ಪಾರ್ತಿ +ಸ್ಟ ನಿಲ್ಲವಾದರೂ ಕಾಮಾಲಣನ ಜನಜನಿತ +ಷಸದ ಕಥೆಯಲ್ಲಿ ಲಕ್ಷ್ಮಣನ ಗೆರೆಗಳಿವೆ. ಆದರೆ +ಇದು ಎಲ್ಲಿಂದ. ಎಂದು ನನಗೀಗ ಯೋಚನೆ +ತೊಡಗಿದೆ. ಪಾರ್ತಿ ಸುಬ್ಬನಿಗಾದರೂ ಒಂದು +ಅಧಾರವೆಂಬುದು ಬೇಕಲ್ಲ,” ಎಂದೆ. “ ಇದು +ಹೇಗೆ? ಒಳ್ಳೇ ಕಷ್ಟಕ್ಕೆ ಬಂತಲ್ಲ” --ಎಂದು +ತಲೆ ಸೂಸಿಕೊಂಡಕು. ತೊರವೆ ಪ ಪ್ರತಿ ನೋಡಿ- +ದ್ವೀರಾ”--ಎಂದರು. ಇಲ್ಲವೆಂದೆ. “ `ದಯವಿಟ್ಟು +ನೋಡಿ. ನನ್ನಲ್ಲಿದ್ದ ತೊರವೆ ಯಾಕೋ ಸ +ಕೊಂಡು ಹೋದವರು ಮರಳಿ ಕೊಡಲಿಲ್ಲ” +ಐಂದರು. ಒಂದು ಹಾಳೆ ತೆಗೆದುಕೊಂಡು ನನ್ನೊ- +ಡನ���ದ ಸಂಭಾಷಣೆಯನ್ನು ಬರೆದುಕೊಂಡರು. + +ಫಲಾಹಾರ ಬಂದಿತ್ತು. ಕುಳಿತಲ್ಲೇ ಮುಗಿ +ಸಿದೆವು. + +ನನ್ನ ಸಮಯವಾಗುತ್ತ ಬಂತು. ಮೂರು +ಗಂಟಿಗಳಿಂದ ಅವರೊಡನಿದ್ದ ವನು ಹೊರಡ +ಬೇಕಲ್ಲಾ- ಎಂದು ಏನೋ ಮಬ್ಬು ಬಂದಂತಾ +ಯಿತು. + +ನಾನು ಹೂರಡಲನುವಾದೆ. ಅವರ ಆಳು +ಹೋಗಿಬಿಟ್ಟಿದ್ದ. ನೀವಿಂದೇ ಹೋಗುವವರೆಂದು + +ನಾನವರಿಗೆ” ತಿಳಿಸಲಿಲ್ಲವಲ್ಲ! ಎಂದರು. ಮಾತಿ +ನೆಡೆಯಲ್ಲಿ ಅದೆಲ್ಲಿಯ" ಲಕ್ಷ್ಯ ' “ಯಾಕೆ? ನಾನು +ಸ್ಟೇಶಸ್ಥಿಗೆ ಹೋಗಲಾಕಿನೆ? ತಿಂಗಳ ಬೆಳಕು +ಇದೆ” ಎಂದೆ. + +ಮತ್ತೇನು ಬರೆಯುತ್ತೀರಿ ಎಂದೆ. ಕೃಷ್ಣನ + + +ಕ ಕಸ್ತೂರಿ, ಜೂನ್‌ ೧೯೬೧ + + +ಕಡೆಯ ದಿನಗಳ ಕಾವ್ಕ ಅವರು ಬರೆಯುವು +ದಾಗಿ ಹಿಂದೆ ಹೇಳಿದ್ದರು. ಕ್ರಿಸ್ತ ಬುದ್ಧರದನ್ನು +ಬರೆದಾಗಿದೆ. ಎನ್ನ ಬೇಕೆಂದೆ. ಆದರೆ ಮತ್ತವರ +ಮಾತಿನ ಹೊನಲಲ್ಲಿ ಅದನ್ನು ಸೂಚಿಸುವು +ದಾಗಲೇ ಇಲ್ಲ. “ ಉಡುಪಿಯ ಐತಿಹ್ಯದ ಬಗ್ಗೆ +ನಾನೇ ಬರೆಯಬೇಕೆಂದು ಹರಿದಾಸ ಭಟ್ಟಿರು +ಅವಸರ ಮಾಡುತ್ತಿದ್ದಾಕೆ. ನನಗೆ ನನ್ನ ನಿತ್ಯ +ಕ್ರಮಗಳಿವೆ. ಬರುವವರ ಸಂಗಡ ಮಾತಾಡ +ಬೇಕು. ಬಂದ ಕಾಗದಕ್ಕೆ ಉತ್ತರಿಸಬೇಕು. +ಮತ್ತೆ ನನ್ನ ಓದು ಇರುತ್ತದೆ. ಮಾಳಿಗೆ ಏರ +ಲಾಗದೆಂದು ನನ್ನ ತಮ್ಮನ ಮಗ ಪರದೇಶಕ್ಕೆ +ಹೊರಟು ನಿಂತಾಗ ಬಿನ್ನ ಹಮಾಡಿ ಆಣೆ ಇಟ್ಟು +ಕೊಂಡ. ನನ್ನ ಜೀವ-- ಪುಸ್ತಕಗಳಿರುವುದೇ +ಅಲ್ಲಿ. ಏನಾದರೂ ಅಲ್ಲೇ ಆಗಲಿ ಎಂದು ನನ್ನ +ಮಾಳಿಗೆಗೆ ಹೋಗುತ್ತಲೇ ಇದ್ದೇನೆ. ಹೇಳಿ +ಬರೆಸುವುದು ನನ್ನ ಕ್ರಮವಲ್ಲ. ಹಾಗೆ ನನ +ಗಾರೂ ಇಲ್ಲ. ಆದಾಗ ಬರೆಯುತ್ತೇನೆ. "ನಡೆದು +ಬಂದ ದಾರಿ'ಗೆ' ಒತ್ತಾಯಗಳು ಬರುತ್ತಿದ್ದಾಗ +ನನಗೆ ಸೌಖ್ಯವಿದ್ದಿ ಲ್ಲ. ಏನೋ ಒಂದು ಪದ್ಮ +ಬರೆದದ್ದು ಹುಡುಕಿ ಸಳಿಸಿದೆ. ಕವನಿಸುವುದು +ನನ್ನ ಜೀವದ ಕ್ರಮವಾಗಿದೆ. ಏನೇನೋ +ಟಿಪ್ಪಣಿಗಳನ್ನು ಮಾಡಿಕೊಂಡಿರುತ್ತೇನೆ. ಬೇಕೆಂ +ದಾಗ ಬರೆದುಬಿಡುತ್ತೇನೆ” ಎಂದರು. + +ಕಳೆದ ಬಾರಿ ನನ್ನೊಡನೆ ಏ. ಜಿ. ತಿರುಮಲೇ +ಶ್ವರ ಭಟ್ಟಿ ಬಂದಿದ್ದರು. ಈಗವರು ಇಲ್ಲವಾದ +ಕಿಂದು ನೆನಪಿಸಿದೆ. ಹೌದು; ಆ ಹೆಸರಿನವರು +ಮೂವರು ಇದ್ದಾರೆ. ಒಬ್ಬರು ಇಲ್ಲವಾದರು-- +ಒಳ್ಳೆಯ ಮನುಷ್ಯ! ಎಂದರು. ನಾನು ಹೊರಟು +ಬಾಗಿ ನಮಸ್ಕರಿಸಹೋದಾಗ ಅಷ್ಟೆಲ್ಲ ಬೇಡ +ವೆಂದರು. ದೇವರು ಒಳ್ಳೆಯದು ಮಾಡಲಿ +ಎಂದು ಹರಸಿದರು. ಮನೆಯ ಮುಂದಣ + + +'ಗಳ ಕಾಗದ! + + +ಬೀದಿಯ ವರೆಗೆ ಬಂದು ಒಬ್ಬರೇ ಹೋಗ +ಬೇಕಾಯಿತೆಂದು ಮರುಗಿದರು. “ಎಷ್ಟು ದೂರ? +ನಿಮಗೆ ರಾತ್ರಿಯಾಯಿತು. ಎಶ್ರಮಿಸಿ '_ಎಂದು +ಹೇಳಿ ಹೊರಟಿ. ಇಷ್ಟು ಬೇಗ ನಿದ್ರೆ ಬೀಳುವು +ದಿಲ್ಲವೆನ್ನುತ್ತ ಮರಳಿದರು. + +ನಾನು ಹೊರಟವನು ಪೈಗಳ ಮಾತಿನದೇ +ತಂದ್ರಿಯಲ್ಲಿ ಸಾಗಿದ್ದೆ. ಈ ಸಲವೂ ಬಂದು +ಕಾಣದಿದ್ದರೆ ಎಷ್ಟು ನಷ್ಟವಾಗುತ್ತಿತ್ತು. ಎಂದು +ಪಡೆದ ಶ್ರೀಮಂತಿಕೆ,ಕೇಳುತ್ತಿತ್ತು. + +ಗೋವಿಂದ ಪೈ! ಕನ್ನಡದ ಆಸ್ತಿ. ಜ್ಞಾನ +ದೀಪ! ಜ್ಞಾಪಕ ದೀಪ । ಅದೆಲ್ಲಕ್ಕಿಂತ ಅವ- +ರಲ್ಲಿಯ ಮಾನವೀಯತೆ ನಿತ್ಯನೂತನವಾದದ್ದು. +ಒಂದಿಷ್ಟೂ ಆಡಂಬರವಿಲ್ಲ; ಸೃತ್ರಿಮತೆಯಿಲ್ಲ. +ಅದೊಂದು ಪೂರ್ಣಕುಂಭ. + +ಗ + +ಧಾರವಾಡಕ್ಕೆ ತಲುಪಿದೆನೋ ಇಲ್ಲವೋ ಪೈ- +ವಾಲ್ಮೀಕಿ ರಾಮಾಯಣದ +ಕುಂಭಕೋಣದ ಪ್ರತಿ (೧೯೦೫) ಓದಿ ಅರಣ್ಯ +ಕಾಂಡದ ಎರಡು ಶ್ಲೋಕ, ಅರ್ಥ, ವಿವರಿಸಿ +ದ್ವರು. ತುಲಸೀರಾಮಾಯಣದ ( ಶ್ರೀರಾಮ +ಚರಿತ ಮಾನಸ) ಎರಡು ಶ್ಲೋಕಗಳು; ಅರ್ಥ. +ಆದಕೆ ಅವೆರಡರಲ್ಲೂ ಲಕ್ಷ್ಮಣನ ಗೆರೆಗಳಿಲ್ಲ. +“ ನನ್ನ ಮಟ್ಟಿಗೆ ನಾನು ಹಿಂದೆ ನೋಡಿದ ಯಕ್ಷ +ಗಾನವೇ ಆಧಾರ. ಬಹುಶಃ ಪಾರ್ತಿ ಸುಬ್ಬನ +ಪಂಚವಟಿ ಪ್ರಸಂಗದಲ್ಲಿ ಕಂಡಂತೆ ಮಸುಕು +ನೆನಪೆ. ಆದರೆ ಖಂಡಿತ ಹೇಳಲಾಕೆ ।” + +ತೊರವೆ ರಾಮಾಯಣದಲ್ಲೂ ಗೆರೆ ಕಾಣದ +ಒಂದುನುಡಿಎತ್ತಿಕೊಂಡು ಅವರಿಗೆ ತಿಳಿಸಿದ್ದೇನೆ. + +ಅವರಿಗೆ ಇದೊಂದು ಚಿಂತೆಯಾಗಬಾರದಲ್ಲ- +ಎನಿಸುತ್ತಿದೆ. ಆದರೆ ಚಿಂತೆ-ಚಿಂತನಗಳಲ್ಲಿ ಆ +ಮಹಾಜೀವ ವೃತ್ಕಾಸವನ್ನ್ಲೇ ಕಾಣಲಾರರು. 3 + + + + + + + + +3333 ೫ಬ ಭಾಂಡಾರ ಚಿಳೆಯಲಿ + + +ಶಬ್ದಭಾ೦ಂಡಾರವು ಹಣದ ಭಾ೦ಡಾಶಕ್ತಿಂಡಲೂ ಅಮೂಲ್ವವಾನಿದೆ + + +ಇಲ್ಲಿ ಪ್ರೆತಿ ತಿಂಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿ ಕೊಡಲಾಗುವುದು, ಆಯೊ ಶಬ್ದದೆ ಮುಂಡೆ ನಾಲ್ಕು +ಅರ್ಥಗಳನ್ನು ಕೊಟ್ಟದ್ದು, ಅವುಗಳಲ್ಲಿ ಒಂದು ಮುತ್ರ ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು + + + + + + + + + + + + + + + + +| ಮೊದಲು ಆರಸಕೊ ್ಳಿರಿ, ಆ ಮೇಲೆ ಇದರ ಬೆನ್ನಿನ ಪುಟ ನೋಡಿರಿ, 0 ಸರಿಯಾದೆ ಅರ್ಧಗಳನ್ನು ವಿವರಿಸಿದೆ. +| ೧. ಪ್ರವಣಿ ೭. ಪ್ರತ್ಯಾಹಾರ +: (ಅ) ನಮಸ್ಕಾರ (ಆ) ಒಲವುಳ್ಳ (ಇ) (ಅ) [ದಿನದ ಊಟ (ಆ) ಬಾಗಿಲು +| ಓಂಕಾರ (ಈ) ದಟ್ಟಡವಿ ಕಾಯುವವ (ಇ) ಹಿಂದೆಗೆದುಕೊಳ್ಳು +ವಿಕೆ (ಈ) ಎದುರುತ್ತರ +- ದಿದೃತ್ತೆ + +| ಕ ಸ ( ೪6.. ನಿಭಾಯಿಸು + +(ಅ) ದ್ರಾಕ್ಷೆಯ ರಸ (ಆ) ಪ್ರತಿಜ್ಞೆ +(ಇ) ನೋಡುವ ಆಸೆ (ಈ) ತಿಳಿವಳಿಕೆ | (ಅ) ಹೊಳೆ (ಆ) ವಿಚಾರ ಮಾಡು +ಏ (ಇ) ಹೆದರಿಸು (ಈ) ನಿರ್ವಹಿಸು +111೬೬5 ೬೯. ಸಂತರ್ಷಣೆ + +( ಅ) ಹಸಿದ (ಆ) ಹೊಟ್ಟೆತುಂಬ ತ ಕ +| ಉಂಡವ (ಇ) ನೀರಡಿಸಿದ (ಈ) : (ಅ) ನನದ ಸವತೆ [ನ ಧ್ಯ + +ದ್‌ | ಸಮಾಧಾನ (ಇ) ನೀರು ಹೊಯ್ಯುವಿಕೆ +| (ಈ) ಜರೆಯುವುದು +| ೪. ಅಪತ್ಯ + +೧೦, ಹೊಲ್ಲ + +| (ಅ) ಅವಸರ (ಆ) ಸಂಕೋಚ (ಇ). + +ತಿನ್ನಬಾರದು (ಈ) ಮಗು (ಅ) ದು ಚ (ಆ) ಅಯೋಗ್ಯ (ಇ) +ಹ ಹೋಲಿಕೆ (ಈ) ಕೆಳಗಿನ +; + +.00ಿನ್ಯತ ೧೧. ಪಾಟವ + +(ಅ) ಹಿತವಾದ ಸುಳ್ಳು (ಆ) ಕುಣಿ (ಅ) ಒಂದು ಸಂಗೀತ ಪದ್ದತಿ (ಆ) + +ಯುವ (ಇ) ಸೊಗಸಾದ ಸತ್ಯ (ಈ) ಬಟ್ಟಿ. (ಇ) ಉಪಾಯ (ಈ) ಚಟು + +ಮಗು ವಟಿಕೆ + +1 ಹಿಸಲ್ಪ ೧೬. ಕ್ರೋಡೀಕರಿಸು + + +(ಅ) ಬೇರೊಂದು ರೀತಿ (ಆ) ಅರಳು (ಅ) ಜೆಟ್ಟನೇರು (ಆ) ಸಂಗ್ರಹಿಸು (ಇ) +ವಿಕೆ (ಇ) ಕಾಂತಿಹೀನ (ಈ) ಚದರಿದ್ದು ನುಂಗು (ಈ) ಹೊತ್ತು ಕೊಳ್ಳು + + +| ತಣ್ಕ್ಕುಭಾನಿದಿಷ ಭಾ +ಯು | ಶಿಶ್ನ + + +೧. + + +« ಶಬ್ದಭಾಂಡಾರ ದ ಸರಿಯಾದ ಅರ್ಥಗಳು + + +ಪ್ರವಣ (ಆ) ಒಲವುಳ್ಳ, ಪ್ರವೃತ್ತಿ +ಯುಳ್ಳ; ಬಾಗಿದ; ಇಳಿಜಾರಾದ;ಚತುರ; +ನಮ್ರ, ಉದಾ-- ಕವಿಗಳು ಕಲ್ಪನಾ +ಪ್ರವಣರು ಎಂದರೆ ಕಲ್ಪನೆಗಳನ್ನು ಕಟ್ಟಿ +ಕೊಳ್ಳುವ ಪ್ರವೃತ್ತಿಯುಳ್ಳವರು- [ಸಂ.] + + +ದಿದೃತ್ತೆ (ಇ) ನೋಡುವ ಬಯಕೆ, +ಕಣ್ಣಾಸೆ. ಉದಾ-- ಕೃಷ್ಣದಿದೃಕ್ಸ್ಸೆ +ಯಿಂದ ಗೋಪಿಯರು ���್ಯಾಕುಲರಾ- +ದರು... [ಸಂ., ದಿದೃಶ5 ಇ ನೋಡ- +ಬಯಸು] + + +ಬುಭುಕ್ಸಿತ (ಅ) ಹಸಿದ, ತಿನ್ನಬಯ +ಸುವ. ಉದಾ-- ಕೇವಲ ಲಉಾಭಬುಭು +ಕಿತ ವ್ಯಾಪಾರಿಗಳಿಂದ ಸಂಪತ್ತು ಬೆಳೆ +ಯದು. [ ಸಂ.] + + +ಅಸತ್ಯ (ಈ) ಮಗು, ಸಂತಾನ, ಸಂತತಿ +(ಗಂಡು ಹೆಣ್ಣು ಸಹಿತ) ಉದಾ-- +ಅಪತ್ಯಪ್ರೇಮವು ಮೃಗಪಕ್ಸಿಗಳಲ್ಲಿಯೂ +ಇದೆ. [ಸಂ.] + + +ಸೂನೃತ (ಇ) ಸೊಗಸೂ ಸತ್ಯವೂ +ಆದ; ಮೃದು ಮಕ್ಕು ಹಿತವಾದ. [ಸಂ.] + + +ನಿಕಲ್ಪ (ಅ) ಬೇರೊಂದು ರೀತಿ, ಪ್ರಕಾ +ರಾಂತರ; ಐಚ್ಛಿಕ; ಅನಿಶ್ಚಿತ; ಸಂದೇಹ; +ಅನುಮಾನ;ಊಹೆ; ಅಜ್ಞಾನ. ಉದಾ-- +ಈ ಉಪಾಯ ನಡೆಯದಿದ್ದರೆ ವಿಕಲ್ಪ +ಗಳೂ ಸಿದವಾಗಿವೆ. [ಸಂ.] + + +ಪ್ರತ್ಯಾಹಾರ (ಇ) ಹಂದೆಗೆದುಕೊಳ್ಳು +ವಿಕೆ, ಹಿಂದೆ ಸರಿಯುವುದು; ತಡೆ ಹಿಡಿ +ಯುವುದು; ಇಂದ್ರಿಯ ನಿಗ್ರಹ [ಸಂ, +ಪತಿ ನ ಹಿಂದೆ ಆ-|ಹರ್‌ ಇ ತೆಗೆದುಕೊ +ಎಂಬುದರಿಂದ.] + + +೨೪ + + +೮. ನಿಭಾಯಿಸು.. (ಈ) ನಿರ್ವಹಿಸು, +ಸಾಗಿಸಿಕೊಂಡು ಹೋಗು; ತೇರ್ಗಡೆ +ಯಾಗು; ಸಹಿಸು; ಕಷ್ಟಪಡು, +ಉದಾ-- ತೊಂದರೆಗಳನ್ನೆಲ್ಲ ಎದುರಿಸಿ +ಹೇಗೋ ಕೆಲಸ ನಿಭಾಯಿಸಿದ. [ ಸಂ. +ನಿರ್ವಹ್‌ದ ಅಪಭ್ರಂಶ] + + +೯. ಸಂತರ್ಪಣೆ (ಅ) ತೃಪ್ತಿ ಪಡಿಸುವಿಕೆ, +ಆರಾಧನೆ; (ಆದ್ದರಿಂದ) ಬ್ರಾಹ್ಮಣರಿಗೆ +ಭೋಜನ ಹಾಕುವಿಕೆ. [ ಸಂ. ಸಂ- +ವಿಶೇಷವಾಗಿ, ತರ್ಪಣ - ತೃಪ್ತಿಪಡಿಸು +ನಿಕೆ] + + +೧೦. ಹೊಲ್ಲ (ಆ) ಆಯೋಗ್ಯ, ಅನುಚಿತ, +ಕೆಟ್ಟ; ಕೀಳು; ಜೋಡಣೆ. ಉದಾ-- +ಎಂತಹನಾದರೂ ಮಂತ್ರಿಯ ಹಗೆ +ಹೊಲ್ಲ. [ ಕನ್ನಡ, ಪೊಲ್‌ ಎ ಕೆಟ್ಟ +ಎಂಬುದರಿಂದ | + + +೧೧. ಪಾಟವ (ಈ) ಚಟುವಟಿಕೆ, ಕೆಲಸದಲ್ಲಿ +ಚುರುಕುತನ, ಕೌಶಲ. [ ಸಂ. ಪಟುಇ + + +ಚುರುಕುಳ್ಳಿವ ಎಂಬುದರಿಂದ] + + +೧೨. ಕ್ರೋಡೀಕರಿಸು (ಆ) ಸಂಗ್ರಹಿಸು, +ಬೇರೆ ಬೇರೆ ಕಡೆ ಇದುದನ್ನು ಒಂದೆಡೆ +ಸೇರಿಸಿ ಸಂಕ್ಸೇಪಗೊಳಿಸು; ಚಿಗಿದಪ್ರು. + + +ನಿಮ್ಮ ಶಬ್ದಶಕ್ತಿಯ ತರಗತಿ + + +ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು +ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ +ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ, + + +ಒಲಿ ಸರಿಯಿದ್ದರೆ ಸಾಧಾರಣ +೪೫೬೧,” ಎ... ಉತ್ತಮ +ಗಡಿಾದಿತಿ ? ಲ ಆತ್ಮುತ್ತಮ + + +ಹಾ + + + + + + + + +ದರೋಡೆಖೋರರಿಂದ ತುಂಬಿದ ನಾಡಿನಲ್ಲಿ +ನೈತಿಕ ಚಳವಳಿ ಹೂಡಿದ್ದಾರೆ ಅವರು + + +ಇಟಿಲಿಯ ಗಾಂಧಿ ದಾನಿಲೋ ದೋಲ್‌ಸಿ + + +'ಓಟಿಂಯ ಗಾಂಧಿ” ಎನಿಸಿದ ವ್ಯಕ್ತಿ ನೋಡಲು +ತೆಳ್ಳಗೆ ದುರ್ಬಲನಾಗಿಲ್ಲ; ವೈರಾಗ್ಯದ ಉಡು +ಪನ್ನು ಧರಿಸಿಲ್ಲ; ತಲೆ. ಬೋಳಿಸಿಲ್ಲ. ಧಷ್ಟಪೆಷ್ಟ +ಶರೀರ; ಎಲ್ಲರಂತೆ ಪ್ಯಾಂಟು ಶರ್ಟಿನ ವೇಷ; +ನೆತ್ತಿಯಲ್ಲಿ ಖಲ್ಯ್ವಾಟತನದ ಪೂರ್ವಾಂಗವಾಗಿ +ಕೂದಲು ಎರಳವಾಗುತ್ತಿದ್ದರೂ ಮೇಲಕ್ಕೆ +ಬಾಚಿದ ಕ್ರಾಪು. ಹೀಗಿದ್ದರೂ ಮೊನ್ನೆ ಡಿಸೆಂ- +ಬರ್‌ ತಿಂಗಳಲ್ಲಿ ಸೇವಾಗ್ರಾಮದಲ್ಲಿ ಸೇರಿದ +ಯುದ ವಿರೋಧಿಗಳ ಅಂತಾರಾಷ್ಟ್ರಿ ಯ ಸಮ್ಮೆ +ಳನದನ್ಲಿ ಆತ ಅತಿರಥ ಕ ಟು +ವಾದಿಗಳ ಮೇಲೆ ಕೂಡ ಬಲವಾದ ಪ್ರಭಾವ +ಬೀರಿದ. + +ಸಮ್ಮೇಳನದ ಮೂರನೇ ದಿನ ಆತ ಮಾಡಿದ +ಭಾಷಣ ಬಹುಜನ ಪ್ರತಿನಿಧಿಗಳಿಗೆ ಅರಿಯದ +ಇಟಾಲಿಯನ್‌ ಭಾಷೆಯಲ್ಲಿತ್ತು. ಸ್ವೀಡಿಶ್‌ +ಪ್ರೊಫ��ಸರರೊಬ್ಬರು ಅದನ್ನು ಇಂಗ್ಲೀಷಿಗೆ +ಅನುವಾದಿಸ ಸುತ್ತಿದ್ದರು. ಆದರೂ ವ್ಯಾಸಪೀಕ +ದಲ್ಲಿ ತೂಗಹಾಕಿದ ಸಿಸಿಲಿ ದ್ವೀಪ ಪದ ದೊಡ್ಡ +ದೊಡ ನಕಾತೆಗಳ 11 ದಿಂದ ಆತ +“ಸಮಾಜೋದ್ಧಾ ರ”"ವನ್ನು ಕುರಿತು ಆಡುತ್ತಿದ್ದ +ಮಾತುಗಳಲ್ಲಿ ತುಂಬಿದ್ದ ಟಿ ವ್ಯಕ್ತವಾಗು +ತ್ತಿದ್ದ ಸ್ಥಾ ನುಭವ, ಎಲ್ಲಕ್ಕೂ ಹೆಚ್ಚಾ ಗಿ. ಅವು +ಗಳಲ್ಲಿದ್ದ ಜು ಸರಳತನದಲ್ಲಿ. ಪ್ರ ತಿನಿಧಿ +ಗಳು. "ಮಹಾತ `ನ” ವನ್ನು ನಿಚ್ಚ ಳವಾಗಿ ಗುರು +ಳೆ 5.ಕ್ಕೆ + + +ಮುರಲೀಧರ + + +ತಿಸಿದರು. ಭಾಷಣ ಮುಗಿದ ಮೇಲೆ ಅವನೊ- + +ನೆ ಪ್ರತ್ಯಕ್ಷವಾಗಿ ಸಂಭಾಷಿಸಲು ತಾಮುಂಜೆ +ನಾಮುಂದೆಂದು ಎಲ್ಲರೂ ಮುತ್ತಿಗೆಯನ್ನೇ ಹಾಕಿ +ದರು. + +ಈ ಇಜಿಲಿಯ- -ಅಥವಾ ಸಿಸಿಲಿಯ ಎನ್ನಿರಿ- +ಗಾಂಧಿಯ ನಿಜವಾದ ಹೆಸರು ದಾನಿಲೋ +ದೋಲ್‌ಸಿ ಎಂದು. ಇಟಿಲಿಯ ಸಮಸ್ಕಾದ್ಮಿ (ಪೆ +ವೆನಿಸಿದ ಸಿಸಿಲಿಯ ಕೈತಕ ಬಡತನ, : ಅಜ್ಞಾನ +ಮತ್ತು ಅದರಿಂದ ಪ್ರಚೋದಿತವಾದ ಪಾತಕ + +ತ್ತಿಯ ಜಗಾ ಅವರು ' ಮತ್ತಾವ +ಸ ಗಿಂತಲೂ ಹೆಚ್ಚಾಗಿ ದುಡಿಯುತ್ತಿದ್ದಾರೆ. +ಈ ಬಡ ಜನರಿಗಾಗಿ ಅವರು ಸರ್ವಸ ವನ್ನು +ತ್ಯಜಿಸಿದ್ದಾರೆ, ಪ್ರಬಲ ಪ ಪಟ್ಟಿಭದ್ರರನ್ನು 8 +ಹಾಕಿಕೊಂಡಿದ್ದಾರೆ, ಸೆರೆಮನೆಗೆ ಹೋಗಿದ್ದಾರೆ. +ಅವರ ಉದಾ ಕ್ಕಾಗಿ ಆರ್ಥಿಕ ಯೋಜನೆಗ- +ಳನ್ನು ಮಾಡಿದ್ದಾ ಕೆ, ಅವರ ಪರವಾಗಿ ಅಧಿಕಾರಿ +ಗಳಲ್ಲಿ ಕರ್ತವ್ಯ ಜಾಗೃತಿಯುಂಟುಮಾಡಲು +ಸಾಮೂಒಕ ಉಪವಾಸದಂಕ್ಷ “ಶಾಕ್‌” ತಂತ್ರ +ಗಳನ್ನುಪಯೋಗಿಸಿದ್ದಾ ರೆ + +ದಾನಿಲೋ ದೋಲ್‌ಸಿಗೆ ಇನ್ನೂ " ಗಾಂಧಿ” +ಯಾಗುವ ಸಜಿ ಅವರಿಗೆ . ಈಗ ೩೬ +ವರ್ಷ. ಡ್ರೀಸ್ಟ್‌ ಸಮೀಪದಲ್ಲಿ ಅವರು ೧೯೨೪ +ರಲ್ಲಿ ಹುಟ್ಟಿದರು. ಅವರ ತಂಡ ಒಬ್ಬ ರೇಲ್ವೈ +ಅಧಿಕಾರಿ. ಶಿಲ್ಪ ಕಲೆಯ ನಸುಬಗಳು + + +3 ಕಸ್ತೂರಿ, ಜೂನ್‌ ೧೯೬೧ + + +ರೋಮ್‌ ಮತ್ತು ಮಿಲಾನ್‌ ನಗರಗಳಲ್ಲಿ ಅವರು +ಮೂರ್ತಿಶಿಲ್ಪವನ್ನು ಅಭ್ಯಸಿಸಿದರು. ಕೆಲಕಾಲ +ಮೂರ್ತಿಶಿಲ್ಪಿಯಾಗಿ ವ್ಯವಸಾಯವನ್ನೂ ನಡೆಸಿ +ದರು. + +ಹತ್ತು ವರ್ಷಗಳ ಕೆಳಗೆ ಸಹಸಾ ಅವರ +ಮನಸಿನಲ್ಲೊಂದು ಪರಿವರ್ತನೆಯುಂಟಾಯಿತು. +“ಶಿಲೆಗಳನ್ನು ಕಡಿದು ಮೂರ್ತಿಗಳನ್ನು ರೂಪಿ +ಸುವ ಈ ಶಿಲ್ಪಕಲೆಯಿಂದೇನು ಫಲ?” ಎಂದ +ವರು ಸವಾಲು ಹಾಕಿಕೊಂಡರು. ಇಲ್ಲ, ತಾನು +ಜೀವಂತ ಮನುಷ್ಯ +ರನ್ನು. ನಿರ್ಮಿಸುವ +ಶಿಲ್ಪಿಯಾಗಬೇ(ಕು. +ಅದು ಹೊರತು ತನ್ನ +ಮನಸ್ಸಿಗೆ ಶಾಂತಿಯಿಲ್ಲ +ಎಂದವರು ನಿರ್ಧರಿಸಿ +ದರು. ಉಳಿಗಳನ್ನೂ +ಅಮೃತ ಶಿಲೆಯನ್ನೂ +ಬದಿಗೆ ಸರಿಸಿ ದೀನ. +ರನ್ನು ಮಾನವರಾಗಿ +ಮಾಡುವ ಶಿಲ್ಪಕ್ಕೆ +ಯೋಗ್ಯ ಸನ್ನಿವೇಶ +ವನ್ನು ಅರಸತೊಡಗಿ- +ದರು. + +ತೀರ್ಥಂಕರರಾಗು- +ವಜೈನ ರಾಜರ ವೈರಾ- +ಗೃಸ್ತ್ರೀಕಾರವನ್ನು ನೆನಪಿಗೆ ತರುವ ಈ ಹೃದಯ +-ಪರಿವರ್ತನೆಯ ನಂತರ ಅವರು ಸಿಸಿಲಿ ದ್ವೀಪಕ್ಕೆ +ತೆರಳಿದರು. ಅವರ ತಂದೆ ಅಲ್ಲಿನ ಟ್ರಾಪೆಟೋ +ಎಂಬ ಬೆಸ್ತರ ಹಳ್ಳಿಯಲ್ಲಿ ಕೆಲ ಕಾಲ ಕೆಲಸ +ಮಾಡಿದ್ದರು. ಬಾಲಕನಾಗಿದ್ದಾಗ ದಾನಿಲೋ +ಕೂಡ ಅಲ್ಲಿ ಸ್ವಲ್ಪ ಸಮಯ ಇದ್ದರು. ಅಲ್ಲಿಯ +ಜನರ ಬಡತನದ ದುರಂತ ಕಥೆಯನ್ನು ಕೇ��ಿ +ದರು. + + +ಜಗ್ಗ “ ಟ್ರಾಪೆಟೋವನ್ನು ತಲುಪಿದಾಗ ದಾನಿಲೋ + + + + + +ದೋಲ್‌ಸಿಯ ಜೇಬಿನಲ್ಲಿ ೩೦ ಲಾಯರ್‌ ಹಣ +(೪ ಆಣೆ) ವಿತ್ತು. ಈ ಬಂಡವಳದೊಡನೆ ಅವರು +ಪಶ್ಚಿಮ ಸಿಸಿಲಿಯ ಇತಿಹಾಸಪ್ರಸಿದ್ಧ “ಹಸಿವಿನ +ತ್ರಿಕೋಣ” ವನ್ನು ಪ್ರತಿಭಟಿಸಲು ಅನುವಾಗಿ +ದ್ದರು. ರೇಲ್ವೆ ಸ್ಟೇಶನ್ನಿನಿಂದ ಹೊರಬಂದಾಗ +ಒಬ್ಬಿಬ್ಬ ತರುಣ ಬೆಸ್ತರು ತಮ್ಮ ಹಳೇ ಸ್ಟೇಶನ್‌ +ಮಾಸ್ತರರ ಮಗನೆಂದು ಅವರನ್ನು ಗುರುತಿಸಿದರು. +ಅವರ ನೆರವಿನಿಂದ ಬೆಸ್ತರನ್ನೆಲ್ಲ ಕಲೆಹಾಕಿ +“ನಿಮ್ಮ ಬಂಧುಪ್ರೇಮ ಮತ್ತು ದಾರಿದ್ರ್ಯದ- +ಲ್ಸ ಪಾಲುಗೊಳ್ಳು ಕಾ +ತಮ್ಮ ಪ್ರತಿಜ್ಞೆಯನ್ನು +ದೋಲ್‌ಸಿ ವಿದಿತಪಡಿ +ಸಿದರು. +ಅವರು ಹಳ್ಳಿಗಳ- +ನ್ನು ಸುತ್ತಿ ಜನರ +ಸಮಸ್ಯೆಗಳನ್ನು ಅಭ್ಯ +ಸಿಸಿದರು. ಮೊಟ್ಟಿ +ಮೊದಲು ಮಾಡಬೇ- +ಕಾದುದೆಂದಕೆ ಅತಿ +ಅಗತ್ಯದಲ್ಲಿರುವವರಿಗಾ +ಗಿ, ನಿರ್ಗತಿಕ ಮಕ್ಕಳಿ +ಗಾಗಿ ಒಂದೆರಡು ಮನೆ +ಗಳನ್ನು ಕಟ್ಟಿಸಬೇಕಾ +ದುದು ಎಂದವರಿಗೆ +ಮನವರಿಕೆಯಾಯಿತು. +ಅವುಗಳನ್ನು ದರೋಡೆಗಾರರು ಇರುವ ಓಬಿರೋ +ದಂಥ ಸ್ಮಳಗಳಲ್ಲೇ ಕಟ್ಟಬೇಕು ಎಂದೂ ಅವರು +ಹಳ್ಳಿಗರಿಗೆ ಹೇಳಿದರು. ಸಿಸಿಲಿಯಲ್ಲಿ ಬಡತನ +ದೊಡನೆ ದರಕೋಡೆಗಾರಿಕೆ ಅವಳಿ ಜವಳಿಯಾಗಿ +ವಾಸಿಸುತ್ತದೆಂದು ಅವರಿಗೆ ಗೊತ್ತಿತ್ತು. ಒಂದರ +ನಿವೃತ್ತಿಯೇ ಇನ್ನೊಂದಕ್ಕೂ ನಿವೃತ್ತಿ ತರಬಹು +ದಾಗಿತ್ತು. +ದಾನಿಲೋಗೆ ಅಂಥ ಒಂದು ಸ್ಮಳ ಸಿಕ್ಕಿತು. +ಅದರ ಬೆಲೆ. ೩,೭೦,೦೦೦ (ರೂ. ೨,೮೫೦) + + +ಇಟಿಲಿಯ ಗಾಂಧಿ ದಾನಿಲೋ ದೋಲ್‌ಸಿ ೨೭ + + +ಲಾಯರ್‌ ಎಂದ ಅದರೊಡೆಯ. ದಾನಿಲೋ +ಉತ್ತರ ಇಟಿಲಿಗೆ ಧಾವಿಸಿ ಹೇಗೋ ಹೇಗೋ +೧,೦೦,೦೦೦ ಲಾಯರ್‌ ಕೂಡಿಸಿ ತಂದು ಮಾಲಿ- +ಕನಿಗೆ ಒಪ್ಪಿಸಿದರು. ಉಳಿದದ್ದಕ್ಕೆ ಪ್ರಾಮಿಸರಿ +ನೋಟು ಬರೆದುಕೊಟ್ಟು, : “ ದೇವರು ನೆರವು +ಕಳಿಸಿದಾಗ” ತೀರಿಸುವೆ ಎಂದರು. ವಿಚಿತ್ರ, + +ಆದರೆ ನಿಜ, ಮಾಲಿಕ ಒಬ್ಬಿದ. ಆ ಸ್ಥಳದಲ್ಲೆ +ಒಂದು ಡೇರೆ ಹೊಡೆದು ದಜ ಹಗಲಿಕುಳು +ಇರಹತ್ತಿದರು. ಜನರು ಈ ನಿರ್ಧಾರದ ಕ್ರಮ +ದಿಂದ ಪ್ರಭಾವಿತರಾದರು. ಒಬ್ಬ ಉಪ್ಪಾರ +4 ದೇವರು. ದಯ ಮಾಡಿದ ಮೇಲೆ 'ಸಣಕೊಟ್ಟ ರೆ +ಸಾಕು” ಎಂದು ಕಟ್ಟಡ ಕಟ್ಟಲು ಮತ +ಬಂದ. ಕಲ್ಬು, ಇಟ್ಟಿಗೆ. ಸಿ ಹೀಗೆಯೆ +“ ದೇವರ ದಯೆ” ಯ ನಿರೀಕ್ಷೆಯಿಂದ ದೊರೆತವು. +ಮನೆ ಸಿದ್ಧವಾಯಿತು. ಪಾಲೆರ್ಮೊದಲ್ಲೊಬ್ಬರು +" ದೇವರು ಕೊಟ್ಟ ಮೇಲೆ” ಹಣ ಪಡೆಯುವ +ಕರಾರಿಕಿಂದ ಫರ್ನಿಚರುಗಳನ್ನು ಒದಗಿಸಿದರು. +ಈ ಎಲ್ಲ ಸೊತ್ತನ್ನು ಸೇರಿಸಿ ಒಂದು ಟ್ರಸ್ಟ್‌ + + +ಟೆ +ನಿರ್ಮಿಸಿ ದಾನಿಲೋ ಅದಕ್ಕೆ, ಅನ್ವರ್ಥಕವಾ- + + +ಗಿಯೆ, “ ಬಾರ್ಗೋ ಡಿ ದಿವೋ'__. ದೇವರ +ಗುಡಿಸಲು ಎಂದು ಹೆಸ ರಿಟ್ಟಿ ರು. +ಬಡವರೊಡನೆ ತಮ್ಮ ತಾದಾತ್ಮ್ಯವನ್ನು + + +ಪ್ರ ತೃಕ್ಷೀಕರಿಸ ಸಲು 1 ಐವರು ಮಕ್ಕ- +ಳಿರುವ ಒಬ್ಬ ಬಡ ನಿರ್ಗತಿಕ ವಿಧವೆಯನ್ನು +ಮದುವೆಯಾವರು. ಈ ದಂಪತಿಗಳು ಮತ್ತೆ, +ಐವರು ಅನಾಥ ಮಕ ಳನ್ನು ದತ್ತಕ ಹಿಡಿದರು. +ಫಶ್ಚಿ ಮ ಸಿಸಿಲಿ ಪ ಪ್ರದೇಶದಲ್ಲಿನ ಬಡತನ ಮತ್ತು +ಕೊರೆಸುಲಿಗೆಗಳ” ಮೂಲಕಾರಣ ತೋಧಿಸು. +ವ್ರದಕ್ಕಾಗಿ ಅವರು “ಜನತಾ ವಿಶ್ವವಿಜ್ಠಾಲಯ' +ವೊಂದನ್ನು ಸ್ಥಾಪಿಸಿದರು. ಅವರ ಪರೋಪಕಾರ +ಬುದಿ ಯನ್ನು "ಸರಕಾರವೂ ಮಠಗಳೂ ತುಂಬ +ಪ್ರಶಂಸಿಸಿದವು. ಆದರೆ ಬೇಗನೆ ಅವರು ಅಧಿ +ಕಾರಿಗಳೊಡನೆ ತಿಕ್ಕಾಟಕ್ಕಿಳಿಯುವ ಪ್ರಸಂಗ +ಬಂತು. + + +ತಮ್ಮ ಹಳ್ಳಿಗರಿಗಾಗಿ ಅವರು ಕೆಲ ಮುನಸಿ +ಪಲ್‌ ಸೌಕರ್ಯಗಳನ್ನು ಬೇಡಿದಾಗ ಅಧಿಕಾರಿ +ಗಳು ಅಲಕ್ಷ ಮಾಡಿದರೆಂದು ದಾನಿಲೋ ಮತ್ತು +ಅವರ ಸಂಗಡಿಗರು ಕೈಕೊಂಡ ಸಾಮೂಹಿಕ +ಉಪವಾಸವು ಪ್ರಥಮತಃ ಅಖಿಲ ಇಓಿಲಿಯ +ಲಕ್ಷವನ್ನು ಅವರತ್ತ ಸೆಳೆಯಿತು. ಬರಿ ಬಾಯುಪ +ಚಾರದಿಂದೇನು ಪ್ರಯೋಜನ? ಜನರಿಗೇನಾ +ದರೂ ನಿಜವಾದ ಸೌಕರ್ಯ ಕೊಡಿರಿ ಎಂದರು +ದಾನಿಲೋ. ಪಾಲೆರ್ಮೋದ ಅಧಿಕಾರಿಗಳು +ವಿಧಿಯಿಲ್ಲದೆ ತಲೆಬಾಗಿಸೆಲೇ «ಬೇಕಾಯಿತು. +ಆಗಲೇ ಜನ ಅವರನ್ನು "“ ಸಿಸಿಲಿಯ ಗಾಂಧಿ” +ಎಂದು ಕರೆದದ್ದು. + +ನಿಜ ಹೇಳಬೇಕಾದರೆ ಆಗ ದಾನಿಲೋಗೆ +ಗಾಂಧೀಜಿಯ ಹೆಸರು ಹೊರತು ಮಹಾತ್ಮರ +ಬಗ್ಗೆ ಏನೂ ಗೊತ್ತಿರಲಿಲ್ಲ. ಗಾಂಧೀ ಬಿರುದು +ಸಿಕ್ಕಿದ ಮೇಲೆ ಅವರು ಇಟಾಲಿಯನ್‌ ಭಾಷೆ +ಯಲ್ಲಿ ಲಭ್ಯವಾಗಿದ್ದ ಏಕಮಾತ್ರ ಗಾಂಧೀ ಕೃತಿ +ಯಾದ “ಸತ್ಯಶೋಧನೆ” (ಗಾಂಧೀಜಿಯ ಆತ್ಮ +ಚರಿತ್ರೆ) ಯನ್ನೋದಿದರು. ಓದಿ ಮುಗ್ಧರಾದರು. +ಅಂದಿನಿಂದ ಗಾಂಧಿ ಅವರಿಗೆ ದಾರಿದೀಪವಾಗಿ- +ದ್ಹಾರೆ. + +ಸಿಸಿಲಿ ದ್ವೀಪ ಇತಿಹಾಸಪ್ರಸಿದ್ಧವಾದದ್ದು, +ಕೋಮನ್‌ ಕಾಲದಿಂದಲೂ ಮಹತ್ವಹೊಂ- +ದಿದ್ದು. ಅದು ಅತಿ ದರಿದ್ರ ಪ್ರದೇಶವೂ ಹೌದು. +ಇಟಿಲಿಯ ಆಳಿಕೆ ಶತಮಾನಗಳಿಂದ ಇದ್ದರೂ ಈ +ಜನ `: ಪೂರ್ತಿ ಇಟಿಲೀಕೃತರಾಗಿಲ್ಲ. ಅಲ್ಲಿ +ಉದ್ಯಮ ಕೈಗಾರಿಕೆಗಳಿಲ್ಲದ್ದರಿಂದ ಸಹಸ್ರಾರು +ಫರ್ಷಗಳ ಕೃಷಿಯಿಂದ ನಿಸ್ಸಾರವಾದ ಭೂಮಿ +ಯಲ್ಲಿ: ಲಾಭರಹಿತ ಒಕ್ಕಲುತನದ ಮೇಲೆಯೆ +ಜೀವಿಸಜೇಕಾಗಿದೆ. + +ಜಾ. ೪ ಇತ ನಿತ್ಯ ದುಃಖ. ಪಶ್ಚಿಮದ +ಕೆಲ ಪ್ರದೇಶಗಳಲ್ಲಿ ಪ್ರ ತ್ರ ಐವರಲ್ಲಿ ನಾಲ್ಯ ರು +ನಿರುದ್ಯೋಗಿಗಳು. ನೂರರಲ್ಲಿ ೪೭ ಜನ ತ್‌ +ಬಡವರೆಂದು ಅಕೃತ ಅಂಕೆ-ಸಂಖ್ಯೆಗಳೇ + + +೨೮ + + +ಹೇಳುತ್ತವೆ. ಹುಟ್ಟಿದ ಮಕ ಳಲ್ಲಿ ಸಾ ಸಾವಿರಕ್ಕೆ +೮೯ ಸಾಯುತ್ತವೆ. ಹ ಜಃ! ಅಕೆಹೊಟ್ಟಿ. +ಸೇಕಡಾ ೪೬ ಜನ ನಿರತ್ಸರಿಗಳು. + +ವ್ಯ ಸ್ಥಿ ತಿಯಲ್ಲಿ +ಚಂಬಲ ಕಣಿವೆಯಂತೆ ಕೊಲೆ ಸುಲಿಗೆಗಳ +ನೆಲೆವೀಡಾಗಿದೆ. ಕೊಲೆ ಸುಲಿಗೆಗಳ ಒಂದು +ಬಸ ಸಂಸೆ ಯೇ ಇಲ್ಲಿದೆ... ಅದರ + +ಸರು“ ಮಾಫಿಯಾ ಸಿ ಅಮೇರಿಕದ ಪ್ರ ಮುಖ +೫% ಕೂಡ ಜನರ ಎಡೆಯನ್ನು, ತತ್ತರ +ಗೊಳಿ ಸುವಂತೆ ಕೈಕಾಲು ನೀಡಿರುವ ಈ ಗುಪ್ತ +ಸಂಸ್ಥೆಗೆ ಸಸಿಲಿಯ ಜಮೀನ್ನಾರರು ಆಧಾರ + +ಸ್ತಂಭರು. ಅದರ ಗುಟ್ಟುಗಳನ್ನು ಹೊರಬಿಟ್ಟ +ವರಿಗೆ ಪಾತಾಳದಲ್ಲಿ ಅಡಗಿದರೂ ಮೃತ್ಯು ನಿಶ್ಚಿತ. +ಇಟಿಲಿಯ ಯಾವ ಸರಕಾರವೂ ಕ ವಿರುದ್ಧ +ದೃಢವಾದ ಕ್ರಮ ಕೈಕೊಳ್ಳಲು ಸಿದ್ಧವಿಲ್ಲ. +ಚಂಬಲದಲ್ಲಿ ಹೇಗೋ ಹಾಗೆ ಅದು ರಾಜ +ಕಾರಣದ ಚದುರಂಗದಲ್ಲೊಂದು ಪ್ಯಾದೆ--- +ಏಕೆ ರಾಜ--ಆಗಿದೆ. ಅಧಿಕಾರದಲ್ಲಿದ್ದವರೂ +ಮಠಾಧಿಕಾರಿಗಳೂ ಅದನ್ನು ಕಾಪಾಡುತ್ತಾರೆ. +ಅದು ಅವರಿಗೆ ಬೆಂಬಲವೀಯುತ್ತದೆ. ಜಮೀನು +ದಾರರ ಹಿತ ಸಾಧಿಸುವ ಈ ಕೂಟದಲ್ಲಿ ಬಡ +ವರು ಕೊಲೆ ಸುಲಿಗೆಯ ದುಷ್ಕೃತ್ಯ ಭಟ ತ +ಸಂಬಳಕ್ಕೆ ಂಬಂತೆ-- ಸೇರುತ್ತಾರೆ. + +ವ್ರ 01/10] ಮೂಲ ಕಾರಣ ನಿರು +ದ್ಯೋಗವೆಂದು ಚಯ ಮನವರಿಕೆಯಾ +ಯಿತು. ಅವರ ಕರುಣಾಪೂರ್ಣ ವ್ಯವಹಾರ +ದಿಂದ ಧೈರ್ಯ ಗೊಂಡವರಾಗಿ ಅನೇಕ ಜಕರ +ಖೋರರು ಅವರ ಮುಂದೆ ತಪ್ಪೊಬ್ಬಿ ಕೊಂಡೆಕು. +ಅವರ ದುಃಖದ ಕತೆ 'ದಾನಿಲೋನನ್ನು ಕಾರ್ಯ +ತತ್ಪರರಾಗಿ ಮಾಡಿತು. + + +'ನಿರುದ್ಯೊ (ಗಿಗಳಿಗಾಗಿ ಏನನ್ನಾದರೂ ಸ | + + +ಟೇಬೇಕೆಂದು ಅವರು ಸರಕಾರದ ಎರುದ್ದ ಉಪ + + +ವಾಸ ಹೂಡಿದರು. +ರ್ಮೊಃ ಪ್ರಾಂತಿಕ ಸ ಸರಕಾರ ನಿರುದ್ಯೊ (ಗನಿವಾ + + +ಪಶ್ಚಿಮ ಸಿಸಿಲಿ ನಮ್ಮ + + +ಉಪಾಯವಿಲ್ಲದೆ ಶಾಲೆ: + + +ಕಸ್ತೂರಿ, ಜೂನ್‌ ೧೯೬೧ + + +ರಣೆಗೆಂದು ಒಂದು ಹಳ್ಳಕ್ಕೆ ಅಣೆಕಟ್ಟು ಕಟ್ಟಲು +೫೦,೦೦೦ ಲಾಯರ್‌ ಮಂಜೂರು ಮಾಡಿತು. +ಅಣೆಕಟ್ಟು ಕಟ್ಟಲು ನಿರುದ್ಯೋಗಿಗಳನ್ನು ಹಾಕಿ +ಗುದ್ದಲಿಗಳೊಡನೆ ಕರಕೊಂಡು ಹಾನಿಲೋ +ಹಳ್ಳ "ದತ್ತ ಸಾಗಿದಾಗ ಸ್ಥಾನಿಕ ಜಮೀನ್ನಾರರು +ವ್ರ ೨ಣೆಕಟ ನಿಂದ ತಮ್ಮ ಜಮೀನಿಗೆ “ಇದ್ದ +ನೀರಿನ ಆಶ್ರ ು ತಪ್ಪೆ ಸ ಕೂಗೆಬ್ಬಿ ಸಿದರು +ಸರಕಾರ ಅಣೆಕಟ್ಟನ್ನು ಪ್ರತಿಟುಧಿಸಿತು. + +೧೯೫೫ರಲ್ಲಿ ದಾನಿಲೋ ಪಾರ್ಟಿನಿಕೋ ಎಂಬ +೨೫,೦೦೦ ಜನಸಂಖ್ಯೆಯ ಪಟ್ಟಣವನ್ನು ತಮ್ಮ +ಕೇಂದ್ರವಾಗಿ ಮಾಡಿಕೊಂಡರು. ಇಲ್ಲಿ ವರ್ಷಕ್ಕೆ +೨೦ಕ್ಕೂ ಹೆಚ್ಚು ಕೊಲೆಗಳಾಗುತ್ತವೆ. ತೀರ +ದರಿದ್ರವೆನಿಸಿದ ೪೦೦ ಕುಟುಂಬಗಳ ಪೈಕಿ ೧೬೦ರ +ಯಜಮಾನರು ಸೆರೆಮನೆಯಲ್ಲಿ ಅಥವಾ ಮಾಫಿ- +ಯಾ ತಂಡದಲ್ಲಿದ್ದರು; ಇಲ್ಲವೆ ಕೊಲೆಯಾಗಿ +ದ್ಮ್ದ ರು. ಹಿಂಸೆಯ ಹಾಗೆ ದುಃಖವೂ ರೋಗ +ಗಳೂ ಇಲ್ಲಿ ಹೆಚ್ಚಾ ಗಿದ್ದವು. + +ಇಲ್ಲಿ ಸ ಅಧಿಕಾರಿಗಳನ್ನು ಕೇಳದೆನೆ +ಬಂದು. ದವಾಖಾನೆ ತೆರೆದರು.'ಅಧಿಕಾರಿಗಳ ಮನ +ಸ್ಸಾಕ್ಷಿಗೆ ಅಂಕುಶ ಹಾಕಲು ಸಾತ್ವಿಕ ರೋಷದ +ಪುಸ್ತಿಕೆಗಳನ್ನು ಪ್ರ ಕಟಿಸಿದರು. "ಪಾರ್ಟಿ +ನಿಕೋದಲ್ಲಿ ಈ ವರ್ಷ ಎಷ್ಟು ಜನ ನೇಣು ಹಾಕಿ +ಕೊಳ್ಳ ಲಿದ್ಮಾಕೆ? ಎಷ್ಟು ಬಂಗ ಹುಚ್ಚು ಹಿಡಿ- +ಯಲಿದೆ] (( “ಎಂಬಂಥ ಪ್ರ ಶ್ನೆಗಳನ್ನ ಗ ಕೇಳಿ +ದರು. ದಂತಗಳ ವಾಂತಿ ನಗ +ಕಾಢಿಕಾರಿಗಳ ಮನೆಯಲ್ಲಿ ಧರಣಿ ಕುಳಿತರು. +॥1೧೯೫೫ರಲ್ಲಿ ಒಂದು ಮಗು ಆ ಊರಲ್ಲಿ ಅನ್ನವ + + +ಲ್ಲದೆ ಸತ್ತಿತು. ದಾನಿಲೋ ಈ ಘಟಿನೆಯಿಂದ ಮನ + + +ಮರುಗಿದರು. ಅವರು ೨೪ ತಾಸುಗಳ 'ಒಂದು +(ಪ್ರತಿಭಟನಾ ಉಪವಾಸ ಕೈಕೊಂಡರು. +ಟೆ ಸಾವಿರ ಜನ ಇದರಲ್ಲಿ ಸೇರಿದರು. +'ಪಾರ್ಟ್ಸಿನಿಕೋ' ' ' ನಗರಾಧಿಕಾರಿಗಳು' : “ಹೆದರಿ + + +' ಇನ್ನೊ ಮ್ಮೆ' ನಂಥ ಘಟನೆ ನಡೆಯದಂತೆ ನೋಡಿ + + +ಕೊಳ್ಳು 1 ನಿರುದ್ಯೋಗ ನಿವಾರಣೆಗೆ” 'ಸಾಧ್ಯ + + +' +* + + + + + +. ಕೊಡದಿರದೆಂದು ನಂಬದ್ದೇವೆ' + + +ವಿದ್ದದ್ಧನ್ನೆಲ್ಲ ಮಾಡುವೆವು ಎಂದರು. + +ಆದರೆ ಏನೂ ಆಗಲಿಲ್ಲ. ಮೂವರಲ್ಲಿಬ್ಬ ರು +ಇನ್ನೂ ನಿರುದ್ಯೋಗಿಗಳಾಗಿಯ ಇದ್ದರು. ಟಗ] +ಜನವರಿಯಲ್ಲಿ ದಾನಿಲೋ ದೋಲ್‌ಸಿ ಜಗತ್ತಿನ +ಇತಿಹಾಸದಲ್ಲೆ ವಿಚಿತ್ರವಾದ. “ ವಿಪರೀತ +ಮುಷ್ಕರ "ವೊಂದನ್ನು ಹೂಡಿದರು. ಅವರು +ಊರ ನಿರುದ್ಯೋಗಿಗಳನ್ನು ಸೇರಿಸಿ ಸೆಟ್ಟು +ಹ ಒಂದು ರಸ್ತೆಯ ದುರಸ್ಕಿಯನ್ನು + +ಪ್ರಾರಂಭಿಸಿದರು. " ಇಟಿಲಿಯ ರಾಜ್ಯ ಸಂವಿ- +ಸ ಕಾರ ನಮಗೆ ಉದ್ಯೋಗ ಮಾಡುವ +ಹಕ್ಕು ಜಿ. ಸರಕಾರ ನಮಗೆ ಸಂಬಳ ಕೊಡ +ಬೇಕೆಂದು ನಮ್ಮ ಹಟವಿಲ್ಲ. ದುರಸ್ತಿ ಮಾಡಿ +ಮುಗಿಸಿದ ಮೇಲೆ ಸರಕಾರ ನಮಗೇನಾದರೂ +ಎಂದವರು + + +' ಫಾರಿದರು. + + +ಗನ ಬಗ್ಗೆ ಲ್ವೇಖಗಳು ಬಂದವು. + + +ಸಂಬಳ ಕೊಡುವ ಬದಲು ಸರಕಾರದ ಪೋಲಿ! +ಸರು ಬಂದು ಸತ್ಕಾಗೃಹಿಗಳನ್ನು ಚದುರಿಸಿದರು. +“ಶಾಂತಿಭಂಗ ಮಾಡುವ ಚಳವಳಿ” ಹೂಡಿದ್ದಕ್ಕೆ +ದಾನಿಲೋ ಮತ್ತು ಮತ್ತೆ ೨೨ ಜನರನ್ನು ಗಸ +ಡಿದು ಅನೇಕ ತಿಂಗಳ ಸಜೆ ವಿಧಿಸಲಾಯಿತು. +ಆದರೆ ಇದರಿಂದ ಇಡೀ ದೇಶದಲ್ಲಿ ಕೋಲಾಹಲ +ವೆದ್ದಿತು. ಪಾರ್ಲಿಮೆಂಟಿನಲ್ಲಿಯೂ ಪತ್ರಿಕೆಗಳ- +ಲ್ಲಿಯೂ ಸರಕಾರವು ನಿರುದ್ಯೋಗ ನಿವಾರಣೆಗೆ +ಏನೂ ಮಾಡುತ್ತಿ ಲ್ಲವೆಂದು ಟೀಕೆಗಳು ಬಂದವು. +ದಾನಿಲೋರ ಸಷ ಕ ತ್ರಿ ಕ್ರೆಸ ಧರ್ಮದ ಕಾರುಣ್ಯ + + +; ತತ್ವ ಫ್‌ ನುಸಾರವಾಗಿದೆಯಂದು ಪ್ರಬಲ ಪತ್ರಿಕೆ + + +ಸಂದು ಬರೆಯಿತು. +ಈ ಘಟನೆ ದಾನಿಲೋ ದೋಲ್ಸಿ ಯನ್ನು ಜಗ- +ತ್ಸ ಸಿದ್ಧ ವಾಗಿ ಮಾಡಿತು. ಜಗತ್ತಿನ ಪತ್ರಿ ಕೆಗಳಲ್ಲಿ + + +ಗ + + +1 111141* ಇ + + + + + +ಇಟಿಲಿಯ ಗಾಂಧಿ ದಾನಿಲೋ ದೋಲ್‌ಸಿ + + +11111111111" ' ''11/1/ + + + + + +4 - ಜಾ ಎ ೪ ಈ + + +೨.೯, + + +ಕಾರ್ಯಕ್ಕೆ ನಾನಾ ದೇಶಗಳಿಂದ ಧನ ಸಹಾಯ +ಬರತೊಡಗಿತು. ಅನೇಕ ಕಡೆ ಸಹಾಯ ಸಮಿತಿ +ಗಳು ಪ್ರಾರಂಭವಾದವು. ೧೯೫೭ ರಲ್ಲಿ ಅವರ +1ಜ/ಜ॥ ೩ 78107010 ಬಂಬ ಪುಸ್ತಕಕ್ಕೆ +`ವಿಯರಕಿಗಿಯೋ ಬಹುಮಾನ ಬಂತು. ಸೆ +ರಲ್ಲಿ ತಾವೂ ಹಿಂದುಳಿಯಬಾರದೆಂದು ರಶಿಯ- +ನ್ನರು ಅವರಿಗೆ ಲೆನಿನ್‌ ಶಾಂತಿ ಬಹುಮಾನವನ್ನಿ +ತ್ತರು. ( ದೋಲ್‌ಸಿ ಮೊದಲಿಂದಲೂ ಯುದ್ಧ +ವಿರೋಧಿಗಳು.) + +ನಿರುದ್ಯೋಗ ಸಮಸ್ಕೆಯತ್ತ ಜಗತ್ತಿನ ಮನ- +ಸಾಕ್ಷಿ ಜಾಗೃತವಾಗುವಂತೆ ಮಾಡಿದ ಶ್ರೇಯಸ್ಸು +ದಾನಿಲೋ ದೋಲ್ಸಿಯದು. ೧೯೫೭ ರಲ್ಲಿ ಅವರು +ಸಂಘಟಿಸಿದ ಚು ಸಮ್ಮೇಳನಕ್ಕೆ +ಜಗತ್ತಿನ ಅನೇಕ ಪ್ರಮುಖ ಅರ್ಥಶಾಸ್ತ್ರ ಜ್ಞ ರು +ಬಂದಿದ್ದರು. ಪಶ್ಚಿ ನ ಸಿಸಿಲಿಯಲ್ಲಿ ಗೆ +ದ್ಯೋಗ ಜು ವಿಚಾರ ಅಭ್ಯಸಿಸಲು ಬೇಕೆ +ಬೇರೆ ಕಡೆ ಐದು ಕೇಂದ್ರಗಳು ಸ್ಥಾಪಿತವಾಗಿವೆ. +ಅವುಗಳಲ್ಲಿ ದಕ್ಷರಾದ ದೇಶವಿದೇಶಗಳ ಕೃಷಿ +ತಂತ್ರ ಜ್ಞ ರು ಸ್ವಯಂಸೇವಕರಾಗಿ ದುಡಿಯುತ್ತಿ.- +ದಾರೆ. 1 ವೆಚ್ಚ ಇಟಿಲಿ, ಸಿ ಡನ್‌ +ಬ್ರಿಟನ್‌, ಫ್ರಾನ್ಸ್‌, ನಾರ್ಜಿಗಳಲ್ಲಿರುವ ಸ ಸಮಿತಿ +ಗಳು ವಹಿಸುತ್ತಲಿವೆ. ಧನ ಸಂಗ್ರಹಕ್ಕಾಗಿ +ಬೆಲ್ಡಿಯಂ, ಅಮೇರಿಕಗಳಲ್ಲಿಯೂ ಸಮಿತಿಗಳಾ +ಗಿವೆ. + +ಇನ್ನೂ ೩೬ ರಲ್ಲಿರುವಾಗಲೇ ಒಂದು ಕಾದಂ- +ಬರಿಯ ಕಥಾನಾಯಕರಾಗುವ ಅಪರೂಪ ಭಾಗ್ಯ +ದಾನಿಲೋ ದೋಲ್‌ಸಿಗೆ ಬಂದಿದೆ. ಪ್ರಸಿದ್ಧ +ಬ್ರಿಟಿಶ್‌ ಲೇಖಕ ಆಲ್ಲಸ್‌ ಹಕ್‌ಸ್ಲಿ ಅವಳ ಬಗ್ಗೆ +ನಾಡು ಬರೆದು ಈತ “ಇಪ್ಪ ತ ತ್ತನೇ ಶತಮಾ. +ನದ ಆದರ್ಶ ಸಂತ” ಆಃ ಹೇಳಿದ್ದಾಕೆ. 2 + + +1/14 ತೆ 11% +್ಲೆ + + +( ( +ಲ ಓ, (/ + + + + + +ಆಯಿತೇ ಎಲ್ಲಮ್ಮನ +ಭಯನಿವಾರಣೆ? + + + + + +"ಹೊಯಿಸಳ? + + +ಯ, ದಿಗಿಲು, ಅಂಜಿಕೆ, ಹೆದರಿಕೆ ಇವು +ಎಲ್ಲವೂ ��ಂದೇ ಭಾವದ ಶಾಖೋಪಶಾಖೆಗಳು. +ಯಾವಾಗ್ಗೆ ಮನುಷ್ಯನಲ್ಲಿ ಭಯವು ಹುಟ್ಟಿತೋ +ಆಗ್ಗೆ ಮನುಷ್ಯನು ಮೃತನಂತೆ. + + +4 ಭಯೇ ವ್ಯಾಪಿಲೇ ಸರ್ವ ಬ್ರಹ್ಮಾಂಡ +ಆಹೇ।| + +ಭಯಾತೀತ ತೇ ಸಂತ ಅನಂದ +ಪಾಹೇ॥? + + +ಹೀಗೆಂದು ರಾಮ ಸಮರ್ಥರು ಶ್ರೀ ಶಿವಾಜಿಗೆ +ಹೇಳಿದ್ದಾರೆ. ಭಯಾತೀತನಾಗಬೇಕು ಆನಂದ +ಬರಲು ಬಯಸಿದರೆ!” ಹೀಗೆಲ್ಲಾ ಹೇಳಿದ +ರಾಣೋಜೀ ರಾಯ. ಸುಂದರ ತರುಣಿ ಆತನ + + +ಸತಿ ಎಲ್ಲಮ್ಮ ಕೇಳಿದಳು. ನೀಳವಾಗಿ ನಿಂತಿದ್ದ +ವಳು ಸರ್ರನೆ ಆತನ ಕಡೆಗೆ ಸರಿದು ಬಂದು +ಅವನ ಕೈಲಿದ್ದ ಪುಸ್ತಕವನ್ನು ಕಿತ್ತು ಬಿಸಾಟು +ಮಲ್ಲಿಗೆಯ ಅಂಟಾಗಿ ಒಲಿದೊಲಿದು ಆತನ +ಮೈಗೆಲ್ಲ ಹಬ್ಬಿಕೊಂಡಳು. + +“ ನೋಡಿ! ನಿಮ್ಮಂಥ ಕೊಲೆಘಾತುಕರನ್ನೇ +ತಬ್ಬಿಕೊಂಡು ಹಣ್ಣು ಮಾಡಿಬಿಟ್ಟಿ. -ಕ್ರೂರ +ಯುದ್ಧದಲ್ಲಿ । ನನಗೆಲ್ಸಿಯ ಭಯ? ಐಎಂಥೆಂಥ +ವರ ಎದೆಯಲ್ಲೂ ಭಯ ಹುಟ್ಟಿಸುವ ಮೃಗರಾಜ +ಸಿಂಹನನ್ನು ಬೆನ್ನು ತಟ್ಟಿ ಎಬ್ಬಿಸಿ. ಅದು "ಆಂ' +ಎಂದು ಆರ್ಭಟಿಸಿದಾಗ ಅದರ ಬಾಯೊಳಗೆ +ಕೈ ಹೊಗಿಸಿ ಅದರ ಹೃದಯನ್ನು ಕಿತ್ತು ತೆಗೆ +ಯುವ ಫಿಮ್ಮಂಥವರನ್ನು ಮಿದುವು ಮಾಡುವ +ಶಕ್ತಿ ನನಗೆ ಇದೆ. ಭಯವೆಲ್ಲಿಯದು ನನಗೆ? +ನಿಮ್ಮನ್ನು ಅಂಜಿಸುವ ಬೆಂಕಿಯನ್ನು ನಾನು +ಹೇಗೆ ಇಟ್ಟಾಡಿಸುವೆನು ನೋಡಿರಿ. ಯಾವಾಗ +ಏನು, ಹುರಿ ಕರಿ. _ಬೇಯಿಸೆಂದರೆ--ಅವೆಲ್ಲ +ತತ್‌ಕ್ಷಣವೇ ಮಾಡುವುದಿಲ್ಲವೇ?---ಆ ಬೆಂಕಿ +ನನ್ನ ಅಡಿಯಾಳಾಗಿ!” + +ಈ ಮಾತಿಗೆ ರಾಣೋಜಿ "“ ಜಾಣೆಯೆ ಸರಿ +ನನ್ನಾಕೆ ! ತಬ್ಬಿಕೊಂಡು ತಬ್ಬಿಬ್ಬು ಮಾಡಿದೆ. +ಫಣಿವೇಣಿಯಿಂದ ಕೈಗಳನ್ನು ಬಿಗಿದುಬಿಟ್ಟಿ. ಈಗ +ನೆಟ್ಟ ದಿಟ್ಟಿಯಿಂದ ನನ್ನ ಎದೆಯನ್ನು ಚುಚ್ಚುತ +ಲಿರುವೆ- ಸರಿ, ಐಏನ್ನು--ಆದಕೆ ಹೀಗೇ, +ಇಂಥಾದ್ದೇ, ಒಂದು. ಸರ್ಪ ಬಂದಿತು +ಎನ್ನೊೋ(ಣ--ನಿನ್ನ ಮೈಗೆ ಹೀಗೆ ಸುತ್ತಿತು +ಎನ್ನೋ ಣ---ಆಗ ಕ್ಲ + +ಎಲ್ಲಮ್ಮ: “ ಮಾಡುವುದೇನು? ನೀವು ಇರು +ತ್ತೀರಲ್ಲ ಹತ್ತಿರ. ಚಾಕು ಬಿಚ್ಚಿ ಪಡುವಲ +ಕಾಯಿ ಹೆಚ್ಚಿದಂತೆ ಹೆಚ್ಚಿಬಿಡಿ ಎನ್ನುವೆನು. +ಸವ ಇ” + +ರಾಣೋಜಿ: “ ಆಹಾ, ನಾನಿರಲಿಲ್ಲ ಎಂದು +ಕೋ.” + +ಎಲ್ಲಮ್ಮ: “ನಿಮ್ಮನ್ನು +ಹೋಗುವುದಿಲ್ಲ ಕಂಡಿರ 1“ + + +ಬಿಟ್ಟು ಎಲ್ಲಿಗೂ + + +(ಮಧುವನ ದಿಂದ + + +೩೦ + + +ರಾಣೋಜಿ: “ ಮಸಲ, ದೊಡ +ಆನೆ ಬಂತು! ಸೊಂಡಿಲು ಅಲ್ಲಾ +ಡಿಸುತ್ತಾ -- ಹೆಜ್ಜೆ ಹೆಜ್ಜೆಗೂ +ಭೂಮಿಯನ್ನು ನಡುಗಿಸುತ್ತಾ--- +ಬಂದಿತು ಎಂದುಕೋ. ಆಗ್ಗೆ!” + +ಎಲ್ಲಮ್ಮ: “ ಸೊಂಡಿಲು ಒಳಗೆ +ಕಟ್ಟಿರುವೆಯಾಗಿ ಹೋಗಿ ಕಚ್ಚು +ವೆನು. ಆಗ ಎಂತಿದ್ದರೂ ಸತ್ತೇ +ಸಾಯುವುದು.” +' ರಾಣೋಜಿ: " ಹೀಗೆಲ್ಲಾ ಅಡ್ಡಾ +ದಿಡ್ಡಿಯಾಗಿ ಮಾತಾಡಲಿಕ್ಕೇ ಸರಿ. +ಎಲ್ಲಿ ಹೇಳು ಉತ್ತರಕ್ಕುತ್ತರ ಸರಿ +ಯಾಗಿ ಹೇಳಬೇಕು. ಹೂ |!” + +"ಹೂಂ ಸೇಳುವಂಥವರಾಗಿ, +ಹೆದರುವರಾರು! ” ಎಂದು ಉತ್ತರ +ಕೊಡಲು ಸಿದ್ಧಳಾದ ಕಾಂತೆಯು, ” +ತನ್ನ ಅರಳೇಪೇಟಿ ಸೀರೆ ನೆರಿಗೆ +ಯನ್ನು ನವಿಲು ಬಾಲದಂತೆ *ೆದರಿ +ಕೊಂಡು ಕುಳಿತಳು. ಹೇಳಿ +ನೇಯಿಸಿಕೊಂಡದ್ದು ಆ ಸೀರೆ. ಬೆಂಗ +ಳೂರಿನದು. ಸೆರಗಿನಲ್ಲಿ ಮೋಡ +ಮುಸುಕಿದ ಆಕಾ��. ಒಡಲೆಲ್ಲಾ ಜರತಾರಿ +ನವಿಲುಕಣ್ಣು. ಯಾವ ಹೆಂಗಸೂ ಎಂದೂ +ಉಡದಂಥ ಸೀಕೆ. + +ರಾಣೋಜಿ ಚಪ್ಪಾಳೆ ತಟ್ಟಿಕೊಂಡು ಕುಣಿದು +ಬಿಟ್ಟ“ ಯಾಕೇಂದ್ರೆ ಇದೇನು ಕುಣಿತ |? + +" ಸಿಂಹದ ಮೇಲೆ ನವಿಲು ಕುಳಿತುಬಿಟ್ಟಿದೆ. + + + + + +"ಹೊಯಿಸಳ ಎಂಬ ಗುಪ್ತ ನಾಮದಿಂದ +ಬರೆಯುತ್ತಿದ್ದ ಅರ್ಗನ್‌ ಲಕ್ರ್ಮಣರಾಯರು +ಕನ್ನಡದ ಅತಿ ಶ್ರೇಷ್ಠ ಮಕ್ಕಳ ಸಾಹಿತ್ಯ +ನಿರ್ಮಾಪಕರಲ್ಲೊಬ್ಬರಾಗಿದ್ದ ರು. ಶಾಂತಿ- +ನಿಕೇತನದ ವಿದ್ಯಾರ್ಥಿಗಳಾಗಿದ್ದ ಅವರ ಈ + + +ಕಥೆ ಕನ್ನಡದ ಸುಂದರ ಕಥೆಗಳಲೊಂದಾ- +ಗಿದೆ, + + +೩೧ + + + + + +ಎಂದು +ಚಪ್ಪಾಳೆ ತಟ್ಟಿದ. ಎಲ್ಲಮ್ಮ ತಿರುಗಿ ನೋಡಿ + + +ಹಾ, ಹಾಹಾ!” ಮತ್ತೆ ಕುಣಿದ. +ದಳು... ಹೌಹಾರಿ ಬೆದರಿ ಎದ್ದೋಡಿದಳು. +ಸಿಂಹದ ತಲೆಯ ಮೇಲೆ ಕುಳಿತುಬಿಟ್ಟಿದ್ದಳು +ಆಕೆ. ರಾಣೋಜಿ ತತ್‌ಕ್ಷಣವೇ ಮೇಜಿನ +ಮೇಲಿದ್ದ ಬಂದೂಕನ್ನು ತೆಗೆದು ಕೈಲಿ ಕೊಡ +ಹೋದನು. "ಹಿಡಿ! ಶೂರಾಗ್ರಣೀ, ಇದು +ಬಾರುಮಾಡಿದ ಬಂದೂಕು. ಹೊಡೆದು ಕೊಂ- +ದುಬಿಡು ಆ ಸಿಂಹವನ್ನು । ಹೀಗೆ ಹಿಡಿ, ಗುರಿ +ಇಡು, ಕುದುರೆ ಎಳಿ, ಸುಟ್ಟುಬಿಡು-_ ಆ ಸಿಂಹ +ವನ್ನು, ಅಬ್ಬಬ್ಬ ಎಷ್ಟೊಂದು ಧೈರ್ಯ ಆ ಕರು +ವಿಲ್ಲದ ಸಿಂಹಕ್ಕೆ 1? + +ಎಲ್ಲಮ್ಮ ಸಿಟ್ಟಾದಳು. ಆ ಸಿಟ್ಟು ಅವಳ +ಸೌಂದರ್ಯವನ್ನು ಇನ್ನೂ ಹೆಚ್ಚಿಸಿತು. ಯಿರಿಯು +ಜಲಪಾತವಾದ ಹಾಗೆ । " ಸರುಳೂ ಇಲ್ಲ; + + +ಜ್‌ | ಕಸ್ತೂರಿ, ಜೂನ್‌ ೧೯೬೧ + + +ಎದೆಯೂ ಇಲ್ಲ. ನೀವು ಇಂಥ ಸತ್ತ ಸಿಂಹಗಳ +ನ್ನೆಲ್ಲ ತಂದಿಟ್ಟು- ನಿಮ್ಮ ಕೋಣೆಯ ಸೌಂದರ್ಯ +ನನ್ನಲ್ಲ ಕೊಂದೇಬಿಟ್ಟಿದ್ದೀರಿ, ಇಷ್ಟಕ್ಕೆಲ್ಲ ಹೆದರ +ಲೇಕೆ?1” ರಾಣೋಜಿ: “ಹೌದೌದು! ನೀನೀಗ +ನೋಡು, ಅಂಜಿಲ್ಲ. ನಿನ್ನ ಮೈ ನಡುಗಲಿಲ್ಲ. +ಕಣ್ಣುಗಳಲ್ಲಿ ನೀರೂ ಸಹ ತುಂಬಿಲ್ಲ. ಪಾಪ! +ಆ ಸಿಂಹವೇ ತಾನೆ, ನಿನ್ನ ಸೋಂಕಿಗೆ ಸತ್ತು + + +ಒಣಗಿ ಚರ್ಮವಾಗಿ ಹೋಗಿಬಿಟ್ಟಿದೆ” ಎಲ್ಲಮ್ಮ + + +ನೇನೂ ಹೇಳಲಿಲ್ಲ... ಗೇರುಸೊಪ್ಪೆ ಜಲಪಾತದ +ಚಿತ್ರವೊಂದನ್ನು ನೋಡುತ ನಿಂತಳು. + +ಮತ್ತೆ ರಾಣೋಜಿಯೇ ಆಕೆಯ ಹತ್ತಿರಕ್ಕೆ +ನಡೆದನು. . “ಬಾ ಹೆಣ್ಣೆ! ನನ್ನ ಪ್ರಯತ್ನವೆಲ್ಲ +ವ್ಯರ್ಥವಾಯಿತು. ಹೆಂಗುಸಲ್ಲವೆ ನೀನು? ವೀಣೆ +ಹಿಡಿಯುವುದೇ ಹೆಚ್ಚಿನ ಕೆಲಸ ನಿನ್ನದು. ಬಾರಿಸು +ನಿನ್ನ ವೀಣೆ. ಭಯ, ಭ್ರಾಂತಿ ಹೋಗಲಿ. ಸೆರಗು +ಹೊದ್ದಿ ಸಲಾದರೂ ಹತ್ತಿರ ಬರಬಹುದೇ ರಾಣೀ +ಸಾಹೇಬರೇ! . ಚಂಚು! ಇವರಿಗೆ ಸಂಗೀತ +ಮಂದಿರದ ದಾರಿ ತೋರಿಸು.” + +ಎಲ್ಲಮ್ಮ ಕಸರಿಕೊಂಡು ಹಿಂತಿರುಗಿದಳು. +“ ಸಂಗೀತಮಂದಿರವಂತೆ, ನಾಟ್ಯಶಾಲೆ ಯಾಕಾ +ಗಬಾರದು! ಮೃತ್ಯುವಿಗೆ | ನೆಟ್ಟಿಗೊಂದು ಅಡುಗೆ + + +ಮನೆಯಿಲ್ಲ ನನ್ನ ಭಾಗ್ಯಕ್ಕೆ ಈ ಕಾಡಲ್ಲಿ! ನಮ್ಮ + + +ದೇಶದ ಗೊಂಡಾರಣ್ಯವೇ ವಾಸಿ. ದೇಶವಲ್ಲದ +ದೇಶ! ಕಾಡಲ್ಲದ ಕಾಡು. ಇಂಥಾ ಬಳಿಗೆ +ಹೊತ್ತು ತಂದಿದ್ದೀರಿ ನನ್ನ. ಸೀತಮ್ಮನವರಿಗಾ +ದರೂ ಇಷ್ಟು ಕಷ್ಟವಿತ್ತೋ ಇಲ್ಲವೋ ಆ +ಕಾಡಲ್ಲಿ! ಆ ಲಂಕೆಯಲ್ಲಿ! ಊಳಿಗಕ್ಕೆ ಈ +ನಿಗ್ರೊ ರಾಕ್ಷಸರು. ನರಭಕ್ಷಕರು! ಈ ನನ್ನ +ಬಾಳಿನ ಬಳಗಕ್ಕೆ ಪೀತಾಂಬರದ ಸಿಂಗವ್ಸ, +ಬೇಂಗಟೇ ಬೇತಾಳ ಜಿರಾಫೆ, ಕೋಡುಮುಸುಡಿ +ಎಮ್ಮೆ ಓಹೋಹೋ ಏನೂಂತ ಕೊಚ್ಚಿ +ಕೊಳ್ಳುವರೀಂದ್ರೆ! ನಿಮ್ಮ ಹೆಮ್ಮೆ ಹಲಸಿನ +ಕಾಯ |” + +ಇಷ್ಟೆಂದ ಮೇಲೆ ಸಹ ಕೋಪ ಮಾಡದಿದ್ದರೆ + + +ಅವನೆಂಥಾ ಗಂಡಸು! ರಾಣೋಜಿಗೆ ತನ್ನ +ದೇಶದ ನೆನಪೆ. ಬಂತು. ತ3ಿಟಿಕಿಯಿಂದಾಚಜಿ +ನೋಡುತ್ತ ನಿಂತ. ಹೇಳಿದ. “ನಿನ್ನ ಉಡಿಗೆ +ತೊಡಿಗೆಯ ಅತ್ಯಾಶೆಗಾಗಿಯೇ ಇಲ್ಲಿಗೆ ಬಂದದ್ದು, +ಈ ಆಫ್ರಿಕಕ್ಕೆ. ನಿನ್ನ ರತ್ನದ ಕ09, ನಿನ್ನ ಬೆಡ +ಗಿನ ಸೀಕೆ--ಆ ನಿನ್ನ ಬೆಳ್ಳಿ ಬಂಗಾರವೆಲ್ಲ ಬರು +ತ್ತಿತ್ತೆ ನಿನ್ನ ದೇಶದಲ್ಲಿದ್ದಿದ್ದಕೆ? ಇಂಡಿಯದಲ್ಲಿ? +ಕನ್ನಡ ನಾಡಿನಲ್ಲಿ! ಅದೂ ಮೈಸೂರಲ್ಲಿ! ಆ +ನೂಕು ನುಗ್ಗಲಲ್ಲಿ! ಆ ಬಡತನದಲ್ಲಿ! ನಡಿ, +ವೀಣೆ ಬಾರಿಸುತ್ತಾ ಕುಳಿತಿರು-_- ಊಟದ +ಹೊತ್ತಿಗೆ ನಾನೊಂದಿಷ್ಟು ಅಡ್ಡಾಡಿ ಬರುವೆ +ನೆಂದು ಕೈಲಿ ಬಂದೂಕು ಹಿಡಿದು ಹೊರಗೆ +ಹೊರಜೀಬಿಟ್ಟಿನು. + +ಮಧ್ಯ ಆಫ್ರಿಕದ ಕಾಡು! ಕಾಡಿನ ನಡುವೆ +ರಾಣೋಜಿಯ ಮರಮಟ್ಟುಗಳ ಬಂಗಲೆ. +ಸುತ್ತಣ ಕಾಡು ಕತ್ತರಿಸಿ ಆರು ತಿಂಗಳಾಗಿಲ್ಲ. +ಈಗಾಗಲೇ. ಬಂಗಲೆಯನ್ನು ಬಳಸಿ ಬಂದಿದೆ +ಕಾಡುಪೊಡೆ. ಸ್ವಲ್ಪ ದೂರ ಹೋದ ರಾಣೋ +ಜಿಯು ಒಂದು ಮರವನ್ನು ಹತಿ ಕುಳಿತುಕೊಂ- +ಡನು. ಇತ್ತ ಜೇಡನೊಂದು ಪುಟ್ಟ ಹಕ್ಕಿಯನ್ನೇ +ಹಿಡಿದು ಹೀರುತಲಿದೆ. ರಕ್ತ. ಅತ್ತ ಕೋತಿ +ಯೊಂದು ಬಾಲವನ್ನು ದೊಡ್ಡ ಬಳ್ಳಿಯೊಂದಕ್ಕೆ +ಸುತ್ತಿ ಜೋಕಾಲೆಯಾಡುತಲಿದೆ. ಅದೋ ಅಲ್ಲಿ +ನೀರಿನ ಬಳಿ ಪಟ್ಟೀಕತ್ತೆಗಳು ಓಂಡುಹಿಂಡಾಗಿ +ಮೇಯುತಲಿವೆ. ಕಣ್ಣಿಗೆ ದುರ್ಬೀನು ಹಿಡಿದು +ನೋಡಿದನು. ದೂರದ ಬೆಟ್ಟಿ--ಅದರ ಇಳಿಜಾ +ರಲ್ಲಿ ನಾಲ್ಕೈದು ಖಡ್ಗಮೃಗಗಳು ಮೇಯುತಲಿವೆ. +ಅದರಾಚಿ---ಕೆಸರು--ಅಲ್ಲಿ ನೀರ್ಗುದುರೆಗಳು +ಹಾಯಾಗಿ ಮಲಗಿವೆ. ಇತ್ತ ದಕ್ಷಿಣ ದಿಕ್ಕಿನಲ್ಲಿದೆ +ಆ ನಗರ. ಅದಕ್ಕೆ ನೀರಿನ ವ್ಯವಸ್ಥೆ ಮಾಡಲಿಕ್ಕಾ +ಗಿಯೇ ರಾಣೋಜಿಯು ಬಂದುದು. ಇಂಜನಿಯ +ರಾಗಿ ಇಂಡಿಯದಲ್ಲಿ ಇರಲೊಲ್ಬದೆ ಆಫ್ರಿಕಕ್ಕೆ +ಬಂದಿದ್ದನು. ಕೆನಿಯಕ್ಕೆ ಬಂದು, ಅಲ್ಲಿಂದ +ಲಕ್ಷ್ಮಿಯ ಹೆಜ್ಜೆಯ ಜಾಡನ್ನು ಹಿಡಿದು ಇಲ್ಲಿಗೆ + + + + + +ಸ + + +ಭಯ ನಿವಾರಣೆ + + +ಬಂದಿದ ನು. ಈಗಾಗಲೇ ಒಂದೆರಡು ಭಾರಿಯ +ಸೆಲಸಗಳನ್ನು ಮಾಡಿ ಹಣವಂತನಾಗಿರುವನು. +ಬೇಜಿಯಲ್ಲಿ ಸಿಕ್ಕಿದ ಮೃಗಗಳ ಚರ್ಮಗಳಿಂದಲೇ +ಬಹಳ ಬಂಗಾರ ಬಂದಿದೆ. ಇಲ್ಲಿಯ ಜೀವನ +ವಾಗಲೀ, ಕೆಲಸವಾಗಲಿ ಕಷ್ಟತರವಾಗಿರಲಿಲ್ಲ +ರಾಣೋಜಿಗೆ. ಕಷ್ಟವಾಗಿ ತೋರಿದ್ದು ಹೆಂಡ- +ತಿಯ ಭಯನಿವಾರಣೆ. ಅವಳು ಧೈರ್ಯ ಕಲಿತು +ಕಾಡಿನಲ್ಲಿ ಓರ್ವಳೇ ಇರುವಳಾದಕೆ, ಅನು +ಕೂಲ ಹೆಚ್ಚು. ಇನ್ನು ಮುಂದಿನ ಠಾವಾದರೊ! +ಸಿಂಹ ಹೆಬ್ಬಾವುಗಳ ಬೀಡು. ಎಲ್ಲಮ್ಮ ಧೈರ್ಯ +ಕಲಿಯದೆಲೆ ಏನೇನೂ ಆಗುವಂತಿಲ್ಲ. ಅದಕ್ಕಾಗಿ +ಎಲ್ಲಾ ಜಾತಿಯ ಮೃಗಗಳ ಚರ್ಮಗಳನ್ನೂ +ತಂದು ತನ್ನ ಕೋಣೆಯಲ್ಲಿ ಅಲಂಕಾರವಾಗಿ +ಹರಡಿರುವನು. ಇಷ್ಟು ದಿನಗಳಾದರೂ ಕೂಡ +ಸತ್ತ ಮೃಗಗಳನ್ನು ಕಣ್ಣೆತ್ತಿ ನೋಡುವ ಧೈರ್ಯ +ಸಹಾ ಎಲ್ಲಮ್ಮನಿಗೆ ಬರಲಿಲ್ಲ. ಮುಂದಿನ್ನೇನು +ಉಪಾಯ ಹೂಡಲೆಂದು ಯೋಚಿಸುತ್ತಿರುವಲ್ಲಿ- +ಉಟದ ��ುತ್ತೂರಿ ಕೇಳಿಬಂತು. + + +ತ್ರ + + +ಉರಿ ಬಿಸಿಲಿನ ಹಗಲೊಂದು, ಉದ್ದೇಗದ +ರಾತ್ರಿಯೊಂದು'ಕಳೆದವು. ಭಾಮಿನಿಗೆ ಭಯ ನಿ- +ವಾರಣೆಯಾಗಲಿಲ್ಲವೆಂದು ಯೋಚನೆಯು ಅತ್ಕು +ತೃಟವಾಯಿತು ರಾಣೋಜಿಗೆ. ಇನ್ನೂ ಮುಂದೆ +ಭಯಂಕರವಾದ ಕಾನನಗಳಿಗೆ ಹೋಗಬೇಕು. + +“ಎಲ್ಲಮ್ಮ ನೋಡಲಿಕ್ಕೆ ಬಲು ಸೌಮ್ಯ. +ಸುಂದರ, ಮಂದರ--- ಮಧುರ, ಕೋಮಲ--- +ಯಾರ ಬಾಯಿಗಾದರೂ ತುತ್ತಾದಾಳು. ಇಲ್ಲಿ +ಯಾಕಾದರೂ ಈಕೆಯನ್ನು. ಕರತಂದೆನೊ, +ಬಂದೂಕು ಹಿಡಿಯಲಿಕ್ಕೆ ಕೂಡ ಇವಳಿಗೆ ಬರ +ಲಿಲ್ಲವಲ್ಲ. ಮುಂದೇನು ಮಾಡಲಿ? *ೆನಿಯ +ದೇಶದಲ್ಲಿರುವ ನೆಂಟಿರಲ್ಲಿಗಾದರೂ ಹೋಗೆಂದರೆ +ಹೋಗಳಲ್ಲ. ಆಗಲಿ, ಇನ್ನೂ ಮುನ್ನೂ +ಪ್ರಯತ್ನಮಾಡಿ ಸತ್ತ ಪ್ರಾಣಿಗಳನ್ನು ತಂದು +| 5.5 + + +ಶ್ಠಿಷ್ತಿ + + +ಮುಂದಿಟ್ಟು ಆಕೆಗೆ ಭಯ ಹೋಗುವುದೇನೋ +ನೋಡುವೆನು. ಮನುಷ್ಯನು ತನ್ನ ಬಚ್ಚೆರದಲ್ಲಿ +ದ್ವಕೆ ದುಷ್ಟ ಜಂತುಗಳೇನು ಮಾಡಿಯಾವು? +ಅವುಗಳಿಗೆ ಯಥಾಪ್ರಕೃತಿವಿಧಿಯಾದ +ಒಂದೊಂದೇ ಮಾರ್ಗಗಳು. ನಮಗಾದರೋ +ಬುದ್ಧಿವಿಕಾಸದ ಹಲವು ಮಾರ್ಗಗಳು. ಜೀವಿ +ಗಳು ಆತ್ಮರಕ್ಷಣೆಗೆ ದುಷ್ಟತನ ತೋರಿಸುವವು- +ಮನುಷ್ಯ ಜೀವಿಯು ತನ್ನ ಹಿರೇತನವನ್ನು +ತೋರಿಸಿಕೊಳ್ಳಬೇಕು. ಈ ಯುದ್ಧದಲ್ಲಿ ಆದಿ +ಯಿಂದಲೂ ಮನುಷ್ಯನೇ ಜಯಿಸಿ`ರಿಂತು ಬದುಕಿ +ಬಂದವನು. ಐಲ್ಲಮ್ಮನ ಭಯನಿವಾರಣೆಗೆ +ಉಪಾಯವಿದ್ದೇ ಇದೆ. . ಸತ್ತ ಸಿಂಹಗಳನ್ನೂ +ಹೆಬ್ಬಾವುಗಳನ್ನೂ ತಂದು. ಕೋಣೆಯಲ್ಲಿ +ಜೋಡಿಸಿ ಇಡಬೇಕು. ಸತ್ತವನ್ನು ಮುಟ್ಟಿ +ಅಭ್ಯಾಸವಾದರೆ ಸಾಕು. ಆಕೆಗೆ ಆ ಕೋಣೆ +ಯಲ್ಲಿರುವಷ್ಟು ಧೈರ್ಯ ಬಂದರೆ ಸಾಕು. ಎಲ್ಲಿ +ಯಾದರೂ ಹೋಗಿ ಬರುವವರೆಗೆ ಹೆಂಡತಿ ಬದು +ಕಿರುವಳೆಂದು ಧೈರ್ಯದಿಂದಿರಬಹುದು. ಆಳು +ಗಳು ಯಾರೂ ಆ ಕೋಣೆಗೆ ಬರುವುದಿಲ್ಲ. ಬಲು +ಹೆದರುವರು. ಕಾಡಿನಲ್ಲಿ ಆರ್ಭಟಿಸುವ ಮೃಗ +ಗಳಿಗೆ ಅವರು ಹೆದರುವುದಿಲ್ಲ. ಆದರೆ ಈ ನನ್ನ +ಸತ್ತ ಪ್ರಾಣಿಗಳನ್ನು ಕಂಡರೆ ಬಲು ಭಯಪಡು +ವರು. ನನಗೆ ಅದ್ಭುತವಾದ ಮಂತ್ರ ಶಕ್ತಿ +ಯಿದೆಯೆಂದು ಅವರು ಭಾವಿಸಿರುವರು. ಏನು +ಮಾಡಿದರೂ ಒಬ್ಬೊಬ್ಬರೇ ನನ್ನ ಕೋಣೆಗೆ +ಇಲ್ಲಿಯವರಾರೂ ಬರುವುದಿಲ್ಲ. ಈ ಭಾಗದಲ್ಲಿ +ಎಲ್ಲಮ್ಮನಿಗೆ ಕ್ಷೇಮ. ನಾನಿಲ್ಲದಾಗ ಆಕೆ ಅಲ್ಲಿರು +ವುದಾದರೆ- ಯಾವುದೊಂದು ಭಯವೂ ಇರದು. +ಸತ್ತ ಮೃಗಗಳ ಸಂಗಡವಾದರೂ ಆ ಪುಣ್ಯಾದಿ +ಗಿತ್ತಿ ಇರುವುದಾದರೆ ಧೈರ್ಯದಿಂದ ಸುತ್ತುತ್ತ +ಹೋಗಬಹುದು" ಎಂದು ಮುಂತಾಗಿ ಅಲೆ +ಅಲೆಯಾಗಿ ಆಲೋಚನೆಗಳು ಬಂದವು. + +ರಾತ್ರಿ ಕಳೆಯಿತು; ರಾಣೋಜಿಯ ಮುಖ +ಕಳೆಗೂಡಿತು. ನಗುನಗುತ ಎಲ್ಲಮ್ಮನನ್ನು + + +ಸ ಕಸ್ಕೂರಿ, ಜೂನ್‌ ೧೯೬೧ + + +ಎಬ್ಬಿಸಿ _ "ಕೋಕೋ' ಮಾಡಹೇಳಿದನು. +ಹೊರಗೆ ಹೋಗಿ ನೀಗ್ರೋ ಆಳುಗಳನ್ನೆಲ್ಲ ಸಿದ್ಧ +ವಾಗಿರಹೇಳಿದನು. ಗಿಣಿಯ ಬಳಿ ನಿಂತು +ಮಾತಾಡಿಸಿದನು. ಉಷ್ಟ್ರಪಕ್ಷಿಯನ್ನು ವತ್ತಿ +ನಿಲ್ಲಿಸಿದನು... ಅದು ಕೊಳ್ಳು ಬಿಚ್ಚಲು ಅದರ +ಬಾಯಿಗೆ ಒಂದು ಸಸಂ ಗನ +ಈ ವೇಳೆಗೆ ನಾಯಿಗಳು ಮೋಕೆ ನೋಡಿ ನೆಗೆಯ +ಲಾರಂಭಿಸಿದವು. ಅವುಗಳನ್ನು ಬಿಚ್ಚಿ ಬಿಟ್ಟ�� +ಬೆನ್ನು ತಟ್ಟಿ ಕಳಿಸುವ ಹೊತ್ತಿಗೆ ಸು ಡೇ +ಹ್ಯಾಟುಗಾಲು ಹಾಕುತ್ತ ಅವನ ಬಳಿಗೆ ಬಂದು +ಕೈಕೊಟ್ಟು ನಡುವೇರಿತು. ಡೆಗೆ ಬೇಕೆ ಮೃಗ +ಶಾಬಕಗಳನ್ನು ಮಾತನಾಡಿಸಲು ಕೈಸಾಆಗೆ +ಹೋದನು. ಅಂತು ಆದಿನ ಒಂದು ಬಗೆಯ +ಆನಂದದಿಂದ ಕಾಡು ತಿರುಗಿ ಬರಲು ಹೊರ +ಟನು ರಾಣೋಜಿ ರಾಯ. + +ಬಹಳ ಬಿಸಿಲಾಗುತ್ತ ಬಂದಿತು. +ಹವೆಯೇರಲು ಆರಂಭವಾಯಿತು. +ಸೊಪ್ಪೆ ಸದೆಯ ವಾಸನೆ ಅಲ್ಲಲ್ಲಿ ಬದ್ಮಿತು. +ಎಷ್ಟೋ ಕಡೆ ಆಕಾಶವೂ ಕಾಣದು, ನೆಲವೂ +ಕಾಣದು. ಮೇಲೆ ಸೊಪ್ಪು ಹೂ ಹಣ್ಣುಗಳ +ಹಂದರ; *ೆಳಗೆ ಎಳೆ ಬಳ್ಳಿಗಳ ಪಂಜರ, +ಹೂವಿಗೊಂದು ಚಿಟ್ಟಿ, ಎಲೆಗೊಂದು ಇರುವೆ, +ಕೊಂಬೆಗೊಂದು ಕೋತಿ, ರೆಂಬೆಗೊಂದು ಪಕ್ಷಿ- +ಹಂ ಎಂದು ಶಬ್ದ. ಕಾಲಿಟ್ಟು ತೆಗೆದರೆ ಸೊಳ್ಳೆ +ಗಳು, ನೊಣಗಳು ಎದ್ದು ಹಾರುವವು. ಮರಗಳ +ಮೇಲೆ ಅಲ್ಲೊಂದಿಲ್ಲೊಂದು ಕೊಡಲಿಯ ಗುರು- +ತು ಮಾಡಿಕೊಂಡು ಹೊರಟನು. ಬರಬರುತ +ಕಾಡು ದಟ್ಟಿವಾಯಿತು. ಯಾವುದು ಬಳ್ಳಿಯೋ +ಮತ್ತಾವುದು ಹೆಬ್ಬಾವೋ ತಿಳಿಯಲು ಕಷ್ಟ, +ಹಸುರು ಮುಸುಕಿದ ಪಂಕಗಳು ಗಟ್ಟಿ ನೆಲದ +ಭ್ರಾಂತಿ ಹುಟ್ಟಿ ಸುವವು. ಸೂರ್ಯನು ನೆತ್ತಿಯ +ಮೇಲೆ ಬಂದರೂ ಕೂಡ ಈ ಆಫ್ರಿಕದ ಕಾಡಿ +ನಲ್ಲಿ ಗಾಢಾಂಧಕಾರದ ಭಯಂಕರ ಕನಸು. + +ರಾಣೋಜಿಯು ಹಿಂತಿರುಗಿ ಕಣ್ಣ ಮೇಲೆ + + +ಕಾಡಿಕಿಂದ +ಕೊಳೆತ + + +ಕಣ್ಣು ಪಹಕೆ ಇಟ್ಟು ನಡೆದು ಬಂದನು. ಮನೆಯು +ಹತ್ತಿ! ರ ಬಂದಿತು. 'ದೂರದಲ್ಲಿ ಅತ್ತ ಕಡೆ ಏನೋ +ಕಂಡನು. ತಿಂತು ನೋಡಿದನು. ಏನೋ +ಯೋಚನೆ ಹೊಳೆಯಿತು. ಮೊಗದಲ್ಲಿ ನಗೆ +ಕಂಡಿತು. ಅರ್ಧ ಘಂಟಿಯ ಕಾಲ ನಡೆದಿರ +ಬಹುದು. ಅವನ ಗಮನಕ್ಕೆ ನಡಿಗೆಯೆಂದು +ಹೇಳುವುದು ತಾನೇ ಹೇಗೆ? ಸದ 1 + +ಹತ್ತಿ, ಇಳಿದು, ಹಾರಿ, ಜಾರಿ ದೂರ ಸಾಗಬೇಕಾ +ಗಿತ್ತು. ಅಲ್ಲೊಂದು ಮಾರು ದೂರದಲ್ಲಿ ಎರಡೂ +ವರೆ. ಮಾರು” ಉದ್ದದ ಹೆಬ್ಬಾವಿತ್ತು. ಮರದ +ಕೊಂಬೆಗೆ ಬಾಲ ಸುತ್ತಿ 110 ನೇತಾಡುತ್ತ +ಲಿತ್ತು. ಒಂದೊಂದು ಬಾರಿ ವಲಿದಾಡಿ ಬಾಯಿ +ಕಳೆಯುವುದು. ನಾಲಿಗೆ. ಸುಗಿಯುವುದು. +ರಾಣೋಜಿಯು ನಿಂತನು, ನೋಡಿದನು. +ಹೊಂಚು ಹಾಕಿದನು. ತೊಡೆಯ ಗಾತ್ರಕ್ಕಿತ್ತು. +ಮೆ ಮೇಲೆ ಹಳದಿ ಬಣ್ಣ. ಬೆನ್ನ ಮಗ್ಗ [ಡಿ +ಪಡ ಬಗಳು. ಆ ಪದ ದಳಗಳನ್ನು ಕೂಡಿಕೊಂಡು +ಹಬ್ಬಿರುವ ಓಡಿ ಸರಿಗೆಯ ಬಳ್ಳಿ. ನೋಡಿ +ಹಲವು ಬಗೆಯ ಆನಂದದ ಯೋಚನೆಗಳು +ಅಂಕುರಿಸಿದವು. ಹತ್ತಿರದ ಮರಕ್ಕೆ ಒರಗಿದನು. +ಕೋವಿಯನ್ನು ಹಿಡಿದೆತ್ತಿ ಗುರಿಯಿಟ್ಟಿನು. ತಲೆಯ +ಹಿಂಭಾಗಕ್ಕೆ ಗಂಟಲಬಳಿಗೆ ಹೊಡೆದುಬಿಟ್ಟಿನು. +ಆ ಶಬ್ದವು ನೂರು ಬಾರಿ ಪ್ರತಿಧ್ವನಿತವಾಗಿ +ಕಾಡೆಲ್ಲ ನಡುಗಿತು. ಇತ್ತ ಸರ್ಪವು ಸುರುಳಿ +ಸುರುಳಿಯಾಗಿ, ಮುರಳಿ ಮುರಳೆಯಾಗಿ, ತಿರುವಿ +ತಿರುವಿ, ಏರಿ ಇಳಿದು ಕೆಳಗೆ ಬಿದ್ದಿತು. "ಹೆಂಡ- +ತಿಯ ಭಯ ಬಿಡಿಸಲು ಇದು ಸಹಕಾರಿಯಾಗ +ಬಹುದು. ಆಳುಗಳಿಗೆ ಭಯ ಹೆಚ್ಚಿಸಲು ಮನೆ +ಯಲ್ಲಿ ಇಡಬಹುದು. ಕಡೆಗೆ ಬೇಕಾದಕೆ ಚರ್ಮ +ವನ್ನು ಮಾರಬಹುದು. ಅಥವಾ ಇಂಡಿಯದ- +ಲ್ಲಿರುವ ಸ್ನೇಹಿತರಿಗೆ ಕಾಣಿಕೆಯಾಗಿ ಕಳುಹ +ಬಹುದು.” ಹೀಗೆಂದು ಭಾವಿಸುವಷ್ಟರಲ್ಲಿ ಒರ +ಗಿದ್ದ ಮರವು ಪಕ್ಕಕ್ಕೆ ಸರಿದಹಾಗಾಯಿತು. +ತಿರುಗಿ ನೋಡಿ ಗಾಬರಿಯಾದನು. ಆ ಮರಕ್ಕೆ + + +ಕ + + +ಸುತ್ತಿಕೊಂಡಿದ್ದ ಇನ್ನೊಂದು ಹೆಬ್ಬಾವಿನ ಮೇಲೆ + + +ಭಾರ ಬಿಟ್ಟು ಒರಗಿ ನಿಂತಿದ್ದನು. ಹಿಂದೆ ಮುಂದೆ +ತಿರುಗಿ ನೋಡಿದನು. ಸರ್ಪವು ಯಾವುದೋ +ಪ್ರಾಣಿಯನ್ನು ನುಂಗಿ ಮರಕ್ಕೆ ಸುತ್ತಿಕೊಂಡಿ +ದ್ವಿತು. ನಿದ್ದೆಯೋ ಏನೋ ಪಾಪ |! ಭೋಜನಾ +ನಂತರ ! + +ಸೂರ್ಯನೇನೋ ನಡು ನೆತ್ತಿಯಲ್ಲಿ ನಿಂತಿ +ದ್ಮನು. ರಾಣೋಜಿಗೆ ಮನೆಯ ನೆನಪಾಯಿತು. +ಸತ್ತ ಹಾವಿನ ಬಾಲವನ್ನು ಕೈಗೆ ಸುತ್ತಿಕೊಂಡು +ಹೊರಟನು. ಮತ್ತೆ ನಿಂತನು. ನೆಲದ ಮೇಲೆ +ಎಳೆದು ತಲೆಯು ಕೆಟ್ಟು ಹೋಗುವುದೆಂದು +ಅದರ ಸುತ್ತ ಸೊಪ್ಪೆ ಸುತ್ತಿದನು- ಮತ್ತೆ +ಹೊರಟನು. ಮನೆ ಸೇರುವ ಹೊತ್ತಿಗೆ ಹೊರಗೆ +ಯಾರೂ ಇರಲಿಲ್ಲ. ಕಿಟಿಕಿಯ ಬಳಿಗೆ ಹೋದನು. +ಹಾವಿನ ತಲೆಯನ್ನೆತ್ತಿ ಒಳಗೆಸೆದನು. ಕೋಣೆ +ಯೊಳಕ್ಕೆ ಹೋಗಿ ಹಾವನ್ನು ಎಳೆದುಕೊಂಡನು. +ಆ ಚಿಕ್ಕ ಕೋಣೆಯಲ್ಲಿ ಆ ಭಾರಿಯ ಘಟ +ಸರ್ಪವು ಇಲ್ಲಿ ಹತ್ತಿ, ಅಲ್ಲಿ ಇಳಿದು ಕೆಳಗೆ ಸುರು +ಳಿಯಾಗಿ ಮೇಲೆ ಬಿಲ್ಲಾಗಿ, ಸೋಫದ ಮೇಲೆ +ಹೊಟ್ಟಿ ಇಟ್ಟು, ಪುಟ್ಟ ಮೇಜಿನ ಮೇಲೆ ವಿವೇ +ಕಾನಂದರ ಚಿತ್ರದ ಮುಂದೆ ಹಾಸಿ, ಗಾಂಧಿ +ಯವರ ಪ್ರತಿಮೆಯ ಹಿಂದಾಗಿ, ಪುಸ್ತಕ ಬೀರೂ +ಬಳಿ ಬಂದು, ಮೇಲೇರಿ, ಕನ್ನಡ ಪುಸ್ತಕಗಳು +ಇರುವ ಬಳಿ ಬಂದು “ಯಮನ ಸೋಲಿ? ನ +ಬಳಿ ಬಾಯಿ ತೆರೆದುಕೊಂಡಿತ್ತು. ಹೀಗೆಲ್ಲ +ಅಲಂಕಾರ ಮಾಡಿ ಅಲ್ಲಿ ನಿಂತು ಇಲ್ಲಿ ನಿಂತು, +ಕಿಟಿಕಿಯ ಪರದೆ ತುಸವಾಗಿ ಎಳೆದು--ಆನಂದದ +ಚಿತ್ರವನ್ನು ನೋಡಿ ಹಿಗ್ಗಿ ಬಾಗಿಲೆಳೆದುಕೊಂಡು +ಹೊರಟನು. ಇಂಥಾ ಸುಂದರವಾದ ಹಾವು +ಎಲ್ಲಿಯೂ ಇದ್ದಿ ಲ್ಲ -ಮತ್ತೋ ಇದ್ದರೂ +ಹೊಡೆದು. ತರುವಂಥವರು ಯಾರಿದ್ದಾರೆ | +ತಂದರೂ ಹೀಗೆಲ್ಲ ಅಲಂಕಾರವಾಗಿಟ್ಟು ತನ್ನ +ಅರ್ಧಾಂಗಿಗೆ ತೋರಿಸಿ ನಲಿಯುವ ಭಾಗ್ಯ +ಎಷ್ಟು ಮಂದಿಗೆ ಒದಗೀತು! + + +ಭಯ ನಿವಾರಣೆ + + +೩೫ + + +ಊಟವಾಯಿತು.. ಮಾತುಕ/ಥೆಯಲ್ಲಿ +ಇಂಡಿಯ ಆಫ್ರಿಕಗಳು ಒಂದಕ್ಕೊಂದು ಹೆಣೆದು +ಕೊಂಡುಬಿಟ್ಟಿವು. + +ಪಂಜರದ ಮೃಗ ಪಕ್ಷಿಗಳ ಸಂಗಡ ಮಾತನಾ +ಡಿದರು. ಉಷ್ಟ್ರ ಪಕ್ಷಿಯು ಬಂದು ಎಲ್ಲಮ್ಮನ ತುರು +ಬಿನ ಹೂವನ್ನು ಕಿತ್ತುಕಿತ್ತು ನುಂಗಿತು. ಕಾಡು +ಮನುಷ್ಯ ಚಿಂಪಾಂಸೀ ಬಂದು ಹಕ್ಕಿಯನ್ನು +ಓಡಿಸಿ ತಾನು ನಿಂತಿತು ಅವರಿಬ್ಬರ ನಡುವೆ. +ಅವರಿಬ್ಬರ 'ಕೈಗಳನ್ನೂ ತೆಗೆದು ತನ್ನ ಒರಟು +ಮುಖಕ್ಕೆ ಒತ್ತಿಕೊಂಡಿತು. ಅವರಿಬ್ಬರೂ ಕುರ್ಚಿ +ಗಳ ಮೇಲೆ ಕುಳಿತುಕೊಂಡರು. ಕಾಡುವನುಷ್ಯ +ಸಡಗರದಿಂದ ಅತ್ತಿತ್ತ ಹಓಡಾಡಶತ್ತಿತು. +ರಾಣೋಜಿಗೆ ಕೋಣೆಯ ನೆನಪು ಬಂತು. ತಳಿಸಿ +ನೋಡೋಣ ಹೆಂಡತಿಯನ್ನು ಆ ಬಳಿಗೆ ಎಂದು +ಕೊಂಡನು. . “ಅದೇನು ಹೊಸ ಯೋಚನೆ” +ಎಂದು ಇಂಗಿತವರಿತು ಆಕೆ ಕೇಳಿದಳು. “ಏನೂ +ಇಲ್ಲ! ನಿನ್ನ ದನಿಯಲ್ಲಿ ಕನ್ನಡದ ಮೇಲಿನ ಆ +ಹೊಸ ಹಾಡನ್ನು *ಕೇಳಬೇಕೆನಿಸಹತ್ತಿದೆ-.. +"ಮನವ ತಣಿಸುವ ಮೋಹನ'-_ಹೇಳು, ಹೂ!” +ಈ ಮಾತಿಗೆ ಎಲ್ಲಮ್ಮ "ನನಗೇನು ಅನ್ನಿಸಿದೆ +ಬಲ್ಲಿರಾ? ನಿಮ್ಮ ನಾಲಿಗೆಯಲ್ಲಿ ಒಂದಿಷ್ಟು +ಕನ್ನಡ ಓದಿಸಿ ಕೇಳಬೇಕೆಂದು.” ರಾಣೋಜಿಗೆ +ಅನುಕೂಲವಾಯಿತು--- “ಆ ಮೇಲೆ ಹಾಡು +ಹೇಳುವಿಯಂತೆ ! ನಾನೇ ಮೊದಲು ಓದಿಬಿಡು +ತ್ತೇನೆ. | ತೆಗೆದುಕೊಂಡು ಜಾ. ಹಾಗಾದಕೆ +ನಮ್ಮ ನಲಎಿನ ಮಲೆನಾಡಿನಾತ ಬರೆದ ಪುಸ್ತಕ. +ನಿನ್ನಂಥವಳು ಓದಬೇಕಾದ್ಮು. ಹೊಸದಾಗಿ +ಬಂದಿದೆ-- "ಯಮನ ಸೋಲು ನಾನೇ +ಓದಿಹೇಳುವೆ.” + +“ತಪಸ್ವಿನಿ! __ ಬೇಡವೊ!” ಎಂದುಕೊಂಡು +ಎಲ್ಲಮ್ಮ ಕೋಣೆಯ ಕಡೆ ನಡೆದಳು. ಜಡೆ +ತೂಗಾಡಿತು. ಸೆರಗು ಹಾರಿಹಾರಿತು. ಕೈಬಳೆ +ಗಳು ಥಳಥಳಿಸಿದವು. ಕಾಲುಂಗುರಗಳು +ಮಾತಾಡಿದವು. ರಾಣೋಜಿಯು ಆತುರದಿಂದ + + +೩೬ ಕಸ್ತೂರಿ, ಜೂನ್‌ ೧೯೬೧ + + +ಆ ಕಡೆಯೇ ನೋಡುತ್ತ ಕುಳಿತನು. ಮರೆ +ಯಾದಳು ಎಲ್ಲಮ್ಮ ರಾಣೋಜಿಯು ಆಲೈಸುತ್ತ +ಕುಳಿತ... ಬಾಗಿಲು ತೆರೆದ ಶಬ್ದ. ಇಷ್ಟ +ಹೊತ್ತಿಗೆ ಒಳಕ್ಕೆ ಹೋಗಿರಬಹುದು. ಆಲೈಸಿದ +ರಾಣೋಜಿ. ಇನ್ನೇನು ಕಿರುಚಿಕೊಳ್ಳುವಳು. +ಆಗ ಕೂಗಿ ಹೇಳಬೇಕು-“ ಸತ್ತ ಹಾವೆಂದು”- +ಆ ಮೇಲೆ ಅವಳ ಪುಕ್ಕಲತನಕ್ಕೆ ಚಪ್ಪಾಳೆ ತಟ್ಟಿ +ನಗಬೇಕು! + +ಇಷ್ಟು ಹೊತ್ತಿಗೆ ಎಲ್ಲಮ್ಮ ಕಿರುಚಿಕೊಂಡಳು. +ಕುಳಿತಲ್ಲಿಂದಲೇ ರಾಣೋಜಿ ಕೂಗಿದನು “ಸತ್ತ್ವ +ಹಾವು ಕಣೇ ಅದು, ಹೆದರಬೇಡ. ಪೆಸ್ತಕ +ವನ್ನು ಬೇಗನೇ ತೆಗೆದುಕೊಂಡು ಬಂದುಬಿಡು* +ಇನ್ನೊಮ್ಮೆ ಕೂಗು! ದನಿಯು ಕಕೋರವಾ +ಗಿತ್ತು. ನೆಲದ ಒಡಲಿನಿಂದ ಬಂದಹಾಗಿತ್ತು. +[ ಸತ್ತ್ವ ಹಾವಿಗೆ ಹೆದರುವಿಯಾ! ಅಂಜುಬುರುಕ, +ಸಾ ಬಂದೆ ಬಿಡುವೆ” ಹೀಗೆನ್ನುತ್ತ ಹೊರಟನು. +ಮತ್ತೆ ಕೂಗು! ಈ ಬಾರಿ ಕುಗ್ಗಿದ ಕಂಠ. +ಬಾಗಿಲ ಬಳಿ ಸೇರುವ ಹೊತ್ತಿಗೆ, ಇನ್ನೆರಡು +ಮೂರು ಬಾರಿ ದೊಡ್ಡ ದಾಗಿ ನಿಟ್ಟುಸುರು ಬಿಟ್ಟಿ +ಶಬ್ದ! ಈದಿನ ಕ ಅಂಜಿಬಿಟ್ಟಿ ಸಾಡು +ಬಾಗಿಲೂ ತೆಗೆದನು. ಕಿಟಿಕಿಗಳನ್ನ ಲ್ಲಾ ತೆರೆದನು. +ಹೆಂಡತಿಯ ಸುಳಿವಿಲ್ಲ. ಚಿಂಪಾಂಸೀ ಒಳಗೆ + + +ಮಧುವನ + + +ಪ್ರಾತಿನಿಧಿಕ ಕಥಾ ಸಂಕಲನ + + + + + +ಭಾವಚಿತ್ರಗಳು, ಕೃತಿ ವಿಮರ್ಶೆಗಳಿಂದ +ಕೂಡಿದ ಅಪೂರ್ವ ಕೃತಿ. +ಬೆಲೆ: ರೂಪಾಯಿ ಮೂರು +*ಿರಿಯರ ಪ್ರಪಂಚ, ಉಡುಪಿ +ನವಭಾರತ ಪುಸ್ತಕ ಭಾಂಡಾರ, +ಉಡುಥಿ + + +ಬಂತು. ರಾಣೋಜಿಯು ಚಂಚೂ ಕರೆದನು +ಉಳಿದ ಆಳುಗಳೆಲ್ಲರೂ ಓಡಿ ಬಂದರು. ಮೇಜಿನ +ವಸ್ತ್ರ, ಸಿಂಹದ ತೊಗಲು, ಕರಡಿ ಚರ ಬಳೆಲ್ಲವೂ +ಸುರುಳಿ ಸಪ್ಪಟ್ಟಿ ಶಯಾಗಿದ್ದವು. ಅಲ್ಲಲ್ಲಿ "ಕ್ಕ +ಚರಂ ಹಾಗಿತ್ತು. ಎಲ್ಲಮ್ಮ ಹೊರಗೆ +ಹೋಗಿಲ್ಲ! ಒಳಗಂತೂ ಕಾಣಲಿಲ್ಲ! ಕೂಗಿ +ದನು. ಗಾಬರಿಯಾದನು. ಪಿಸ್ತಕಗಳನ್ನೆಲ್ಲಾ +ಕಿತ್ತಾಡಿದನು. ಬೀರುವನ್ನು ಉರುಳಿಸಿದನು. +ಬುಡದಲ್ಲೇನೋ ಇತ್ತು. ಒಮ್ಮೆಲೆ ಹಾರಿ ಎಳೆದು +ತೆಗೆದನು.... ಎಲ್ಲಮ್ಮನ ದೇಹ ! ರಕ್ತಸಿಕ್ತವಾಗಿ +ದ್ವಿತು. ತಲೆ ಯಾವುದೋ ಮುಖವಾವುದೋ +ಕಾಣುವಂತಿರಲಿಲ್ಲ. ಗುರುತು ಕೂಡ ಅಳಿಸಿತ್ತು. +ಅಂಥಾ ಅಂದವಾದ ಮೋರೆ ಅವಳದು. ಏನಾ +ಗಿದ್ದೀತು | ; +ಕಾಡುಮನುಷ್ಯ ಏನನ್ನೋ ಹಿಡಿದೆಳೆದುಕೊಂ +ಡುಬಂದಿತು. ಸಯಂಚು ಪಾಪ! ಚಂಚೂ +ಸಹಾಯಕ್ಕೆ ಹೋದನು. ಬೆಳಕಲ್ಲಿ ನೋಡಿದರೆ +ಏರಡು ಹೆಬ್ಬಾವುಗಳು | ಒಂದಕ್ಕೊಂದು ಹೊ- +ಸೆದುಕೊಂಡಿವೆ! ಒಂದಕ್ಕೆ ��ೀವವಿದೆ, ಇನ್ನೊಂ +ದಕ್ಕೆ ಜೀವವಿಲ್ಲ. ಜೀವದ ಹಾವು ಸತ್ತ ಹಾವಿನ +ಬಾಯೊಳಗೆ ತನ್ನ ಬಾಯಿಟ್ಟುಕೊಂಡಿದೆ! ಕಿತ್ತೆ +ಳೆದರೂ ತೆಗೆಯ ಲೊಲ್ಬದು. ಅದೇನು ಪ್ರ ಜಟ +ಹಾವುಗಳಲ್ಲಿ ಕೂಡ! ಕೊಂದ ಸ ಹೆಂಡ +ತಿಯೇ ಅದು! ಪ್ರಕೃತಿವೈಚಿತ್ರ್ಯ ಹೇಗಿದೆಯೋ +ಬಲ್ಲವರಾರು | ಬಣ್ಣಿಸುವರಾರು! ಮನುಜರ +ಪ್ರಣಯ ಬರಿಮಾತು. ಪಕ್ಷಿ ಪ್ರಾಣಿಗಳ ಪ್ರಣ +ಯವೇ ಶ್ರೇಷ್ಠವೆನಿಸದೆ ನಿಮಗೆ +ಈ ಕಥೆಯನ್ನು ಹೇಳಿದವನು ರಾಣೋಜಿ +ರಾಯ! ನುಡಿನುಡಿಗಳನ್ನು ಕಣ್ಣೀರಲ್ಲಿ ನೆನೆನೆನೆಸಿ +ನನ್ನ ಹೈ ದಯದಲ್ಲಿಟ್ಟನು. ಈಗ ನಮ್ಮ ನಾಡಿ +ನಲ್ಲೇ ಸೆಂಿಸಿರುವನು. ವಿದೇಶ ಗಮನೆ ದ್ರವ್ಯ +ದಾತೆಗೆ.] ಮೃ ಗಚರ್ಮ ಸಂಪಾದನೆ ಭಯ +ನಿವಾರಣೆಗೆ ! ಆಫ್ರಿಕದಲ್ಲಿ! ಆಯಿತೇ ಭಯ +ನಿವಾರಣೆ? ೫ + + +ಅರ್ಧ ಕಾಸು ಬೆಲೆಯ +ಆಯೋಡಿನ್‌ ನಿಮ್ಮ ಶರೀರವನ್ನು +ಸುಸ್ಥಿ ತಿಯಲ್ಲಿಡುತ್ತದೆ + + + + + +ಜಯಪ್ರಕಾಶ ಪಂಡಿತ + + +ಗೌಿಚಗಳ ಉಲ್ಭಣಾವಸ್ಥೆಯನ್ನು ದೂರ +ಮಾಡುವ ಟಿಂಕ್ಟ ರ್‌ ಆಯೋಡಿನ್ನನ್ನ ರಿಯದವರು +ತೀರ ವಿರಳ. ಜ್‌ ಗಳಿಸಿರುವಷ್ಟೇ ಖ್ಯಾತಿ +ಯನ್ನು ಅದು ಪಡೆದಿದೆಯೆಂದರೂ ಸಲ್ಲುತ್ತದೆ. +ಟಿಂಕ್ಸ ರ್‌ ಆಯೋಡಿನ್ನನ್ನು ಬಳಸದೆ ಮಾಡುವ +ಶಸ ಸ್ರತ್ತಿಯೆ- ಆಪರೇಶನ್‌ಗಳು- ತೀರ ಶಡಿಮೆ. +ಇ! ನಾವು ದಿನ ನಿತ್ಯವೂ ಸೇವಿಸುವ ಆಹಾರ +ದಲ್ಲಿದ್ದು ನಮ ದೇಹದ ಸಿ ಬೆಳವಣಿ +ಗೆಗೆ ತುಂಬ ಸಹಾಯಕಾರಿಯಾಗಿದೆ. ನಮ್ಮ +ದೇಹದಲ್ಲಿ ಆಯೋಡಿನ್‌ ದುರ್ಬಿನಿನಿಂದ. + + +೩೭ + + +ನೋಡಬಹುದಾದಷ್ಟು ಅತಿ ಅಲ್ಪ ಪ್ರ ಮಾಣದಲ್ಲಿ +ದರೂ ನಮಗೆ ಟ್‌) ೫ [[ ಮಾತ್ರ +ಬಹುಮುಖವಾದುದು. ನಮ್ಮ ಶರೀರ ರಚನೆಗೆ +ಅದು ಅವಶ್ಯಕ. ಅಲ್ಲದೆ ನಮಗೆ ಹುಚ್ಚು ಹಿಡಿಯ +ದಂತೆ ನೋಡಿಕೊಳ್ಳುವುದು ಯಾವುದು ಗೊತ್ತೆ? +ನಮ್ಮ ಗಂಟಲಿನಲ್ಲಿರುವ ಥೈರಾಯಿಡ್‌ ಗ್ರಂಥಿ +ಗಳಲ್ಲಿ ಇರುವ ಅರ್ಥಕಾಸು ಬೆಲೆಬಾಳುವುದ +ಕ್ಕಿಂತಲೂ ಕಡಿಮೆ ಪ್ರಮಾಣದ ಆಯೋಡಿನ್‌, +ಥೈರಾಯಿಡ್‌ನಲ್ಲಿ ಅದು ಇಲ್ಲದ ದಿನವೇ ನಾವು +ಹುಚ್ಚಾ ಸ್ಪತ್ರೆ ಸೇರಬೇಕಾದೀತು. + +ಸಮುದ್ರದ ನೀರು, ಹಾವಸೆಗಳು, ಸ್ಪಂಜುಗಳು +ಮೀನು ಇತ್ಯಾದಿ ಜಲಚರಗಳಲ್ಲಿ ಆಯೋಡಿನ್ನಿನ +ಸಂಯುಕ್ತಗಳು ಸೆ ಪ್ರಮಾಣದಲ್ಲಿರುತ್ತವೆ. +ನಿತ್ಯದ ಆಹಾರದಲ್ಲಿ ನಾವು ಉಪಯೋಗಿಸುವ +ನೀರುಳ್ಳಿ, ತತ್ತಿಯ ಹಳದಿ ಭಾಗ, ಅನಾನಸು, +ಶುಂಠಿ, ಕರಿಮೆಣಸು, ಲವಂಗ, ಹಣ್ಣು ಗಳ +ತೊಗಟಿಗಳು, ಟೊೂಮಾ ಟೋ ಇತ್ಯಾದಿಗಳಲ್ಲಿ +ಆಯೋಡಿನ್‌ . ಇರುತ್ತದೆ. ಹಸಿರು ತೊಪ್ಪ ಲು +ಗಳಲ್ಲಿ, ಕುರಿಯ ಹಾಲು, ಡಬ +ಆಯಿಲ್‌ಗಳಲ್ಲಿ ಕೂಡ ಇದು ದೊರೆಯುತ್ತದೆ. +ಚಿಲಿಯಲ್ಲಿಯ ಸೋರುಬ್ಬಿ ನ ಗಣಿಗಳಲ್ಲಿ, ಪೆಫ್ರೂ +ಲಿಯಂ ಬಾವಿಗಳಲ್ಲಿ ಮತ್ತು ನೆಲದಿಂದ ಚಿಮ್ಮು; ವ +ನೀರ ಬುಗ್ಗೆಗಳಲ್ಲಿ ಇದು ಅಧಿಕ ಪ್ರಮಾಣ +ದಲ್ಲಿರುವುದು. ದೇಹದಲ್ಲಿ ಆಯೋಡಿನ್ಸಿನ ಅಭಾವ +ವಿರುವವರು ಮಾಡಜೇಕಾದ ಮುಖ್ಯ ಕೆಲಸ +ವೆಂದರೆ ನಿತ್ಯವೂ ಆಹಾರದಲ್ಲಿ ಮೀನುಗಳನ್ನು +ಬೆಳಸುವುದು. + +೧೮೧೨ ರ ತನಕ ಆಯೋಡಿನ್‌ ಸಂತೋಧಿ + +ಸಲ್ಪಟ್ಟಿರದಿದ್ದ ರೂ ಮಾನವನು ಕಲ ಬಿನೆಯಿಲ್ಲ +ಜೆ ಅದರ ಉಪಯೋಗವನ್ನು ಪಡೆಯುತ್ತ. +ದ್ಡನು, ಇದನ್ನು ತೋಧಿಸಿದ ಗೌರವವೆಲ್ಲ +ಫ್ರೆಂಚ್‌ ಉಬ್ಬನ ಗಣಿ ಉದಿ _ಮೆಗಾರನಾದ +ಡಿ ಕೊರಟೂ ಸ್‌ನಿಗೆ ಸ ಸಲ್ಲಬೇಕು. ಅವನು ಸುಟ್ಟ +ಸಮುದ ಶಾಚಿಗಳಾದ "ತಯಾರಿಸಿದ ಪ್ರವಾ +ಹಿಯ ಹೇಲಿ ಅನ್ವೇಷಣೆ ನಡೆಸಿ ಆಯೋಡಿನ್‌ +ಸಂಡುಕಿಡಿದರು. ಚಂಡಮಾರುತಗಳ ಅಬ್ಬರ + + +ಕ ಕಸ್ತೂರಿ, ಜೂನ್‌ ೧೯೬೧ + + +ದಿಂದ: ತಲೆಕೆಳಗಾಗಿ ಸಂಪೂರ್ಣ ತೊಳೆದು +ಹೋದ ಪಾಚಿಗಳನ್ನು ಕಲೆಹಾಕಿ ಅವುಗಳನ್ನು +ಕೊಳೆಸಿ ಉರಿಸಿದನು. “ ತೆಲ್ಫ್‌ ” ಎನಿಸುವ +ಈ ಬೂದಿಯನ್ನು ನೀರಲ್ಲಿ ಕದಡಿಸಿ ಅದರಲ್ಲಿ +ಅಡಕವಾದ ಆಯೋಡಿನ್ನಿನ ಅಂಶವನ್ನು ಹರಳು +ಗಳಾಗಿಸಿ ಪಡೆಯಲಾಯಿತು. ಆದರೆ ಇಂದು ಈ +ಹಳೆಯ ವಿಧಾನವನ್ನನುಸರಿಸದೆ ಚಿಲಿಯಲ್ಲಿ +ಅಪಾರವಾಗಿ ದೊರಕುವ ನೈಟ್ರೀಟುಗಳಿಂದ +ಆಯೋಡಿನ್‌ ತಯಾರಿಸುವರು. +ಆಯೋಡಿನ್ನನ್ನು ನಾವು ಶ್ವಾಸದ ಮೂಲಕವೂ +ಪಡೆಯುತ್ತೇವೆ. ಸಮುದ್ರ ತೀರದಲ್ಲಿ ಅಲೆದಾ +ಡುವಾಗ ಕೊಳೆತ ಸಾಗರದ ಪಾಜಿ-ಹಾವಸೆಗ- +ಳಿಂದ ಹೊರಸೂಸುವ ಆಯೋಡಿನ್‌ ನಮ +ಶ್ಯಾಸವನ್ನು ಸೇರುತ್ತದೆ. ಇಷ್ಟೆಲ್ಲ ವಿಧದಿಂದ +ನಾವು ಆಯೋಡಿನ್‌ ಸೇವಿಸುತ್ತಿದ್ದರೂ ಬಹು +ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಸೇವಿಸುತ್ತೇವೆ. +ಒಬ್ಬ ವ್ಯಕ್ತಿಯ ದೇಹಕ್ಕೆ ಒಂದು ವರು- +ಷಕ್ಕೆ. ಒಂದು ಅಕ್ಕಿಯ ಕಾಳಿನ ಕಾಲು +ಭಾಗದಷ್ಟು ಆಯೋಡಿನ್‌ ಮಾತ್ರ ಅಗತ್ಯವಾ +ಗಿದೆ. ತುಂಬಾ ಚಿಕ್ಕ ಪ್ರಮಾಣದಲ್ಲಿರುವುದಾ- +ದರೂ ದೇಹದ ಕೊಬ್ಬು ಮತ್ತು ಕ್ಯಾಲ್ಸಿಯಂ +ಗಳನ್ನು ಹೆಚ್ಚಿಸಲು ಇದು ಅವಶ್ಯಕ. ಥೈರಾ +ಯಿಡ್‌ ಗ್ರಂಥಿಗಳಿಂದ ಹೊರಸೂಸುವ ಥೈರಾ- +ಕ್ಸಿನ್‌ ದ್ರವದಲ್ಲಿ ಇದು ಅವಶ್ಚ ಇರಲೇಬೇಕು. +ಆಯೋಡಿನ್‌ ಮನುಷ್ಯ ದೇಹದಲ್ಲಿ ಸೇರಿದರೆ +ಅದು ನೇರಾಗಿ ಗಂಟಲಲ್ಲಿಯ ಥೈರಾಯಿಡ್‌ ಗ್ರಂ- +ಥಿಯನ್ನು ತಲುಪುತ್ತದೆ. ಥೈರಾಯಿಡ್‌ ಗ್ರಂಥಿಗೆ +ವ್ಯಾಧಿಯಾದಾಗ, ಕೆಲವು ಜನರು ಥೈರಾಯಿ +ಡಿನ ಅತಿಯಾದ ಚಟುವಟಿಕೆಯಿಂದ ಬಳಲಿದರೆ +ಇನ್ನು ಕೆಲವರು ಥೈೈರಾಯಿಡಿನ ಕಡಿಮೆ ಚಟುವ +ಟಿಳೆಯಿಂದ ಶರೀರದ ಬೆಳವಣಿಗೆಯಾಗದೆ ನರಳು +ತ್ತಾರೆ. ಆದರೆ ನಮ್ಮ ದೇಹವನ್ನು ಸೇರಿ ಥೈರಾ- +ಯಿಡ್‌ನ್ನು ತಲುಪಿದ ಸೌಮ್ಯ ರೇಡಿಯೋ +ಕ್ರಿಯಾಶೀಲ ವಸ್ತುವಾದ ಆಯೋಡಿನ್ನಿನಿಂದ + + +೬ + + +ಹೊರಟ *ರಣಗಳು ಗ್ರಂಥಿಯ ಅಧಿಕ ಬೆಳವ- +ಣಿಗೆ ಹೊಂದಿದ ಕೆಲ ನರಗಳಿಗೆ ಬಡಿದು ಅವು +ಗಳನ್ನು ನಾಶಪಡಿಸಿ, ಬಲಹೀನವಾದ ನರಗಳಿಗೆ +ಚೈತನ್ಯವಿತ್ತು ದೇಹದ. ಬೆಳವಣಿಗೆಯನ್ನು +ಪ್ರಮಾಣಬದ್ಧವಾಗಿಸಿ ಆರೋಗ್ಯವನ್ನು ಕಾಪಾ +ಡುತ್ತವೆ. ಆಯೋಡಿನ್ನಿನ ಅಭಾವವಿದ್ದವರಲ್ಲಿ +ಈ ರೀತಿ ಕಾರ್ಯ ಸಾಗದಿರುವುದರಿಂದ ಅವರ +ಶರೀರದ ಕೆಲ ಭಾಗಗಳು ಅತಿಯಾಗಿ ಬೆಳೆಯು +ವವು. ಇನ್ನು ಕೆಲವರಿಗೆ ವಯಸ್ಸಿಗೆ ಮೀರಿದ +ಬೆಳವಣಿಗೆ ಕಂಡುಬರುವುದು. ಥೈರಾಯಿಡಿನ ಅತಿ +ಕ್ರಿಯೆ(11)08-18)7೯014) ಯಿಂದ ಉಂಟಾದ +ಗಳಗಂಡ (€೮01(0॥) ರೋಗದಿಂದ ನರಳುವವ +ರಿಗೆ ಆಯೋಡಿನ್‌ಯುಕ್ತ ಔಷಧಿಗಳನ್ನು ನೀಡಿ +ಅವರನ್ನು ಗುಣಪಡಿಸುವ ವಿಧಾನವು ೧೯೪೮ರಲ್ಲಿ +ಮೇಯೋ ಕ್��ಿನಿಕ್‌ನ ಚಿಕಿತ್ಸಕರು ಸಿದ್ದಪಡಿ +ಸುವವರೆಗೆ ಸಂಪೂರ್ಣ ಅಪರಿಚಿತವೇ ಆಗಿದ್ದಿತು. + +ದೇಹದಲ್ಲಿ ಆಯೋಡಿನ್ನಿನ ಅಭಾವವು +ಕೋಗಾಣುಜನ್ಯ ವ್ಯಾಧಿಗಳಿಗೆ ಆಮಂತ್ರ ಣವಾ +ಗುವುದು. ಇನ್‌ಫ್ಲಯೆಂಜಾ ಮತ್ತು ನೆಗಡಿ +ಗಳು ಇದರ ಅಭಾವದ ಪರಿಣಾಮಗಳೇ. ತೀರ +ಉನ್ನತ ಸ್ಥಳದಲ್ಲಿ ಬೆಳೆದ ಕಾಯಿಪಲ್ಲೆ ಗಳಲ್ಲಿ +ಆಯೋಡಿನ್‌ ಇರುವುದಿಲ್ಲವೆಂದರೂ ಸರಿ. +ಏಕೆಂದರೆ ಎಡೆಬಿಡದೆ ಸುರಿದ ವಳೆಯಿಂದ ನೆಲ +ದಲ್ಲಿಯ ಆಯೋಡಿನ್‌ ಘಟಕಗಳು ಕೊಚ್ಚಿ +ಕೊಂಡು ಹೋಗಿರುತ್ತವೆ. ಈ ಕಾರಣದಿಂದಲೇ +ಗುಡ್ಡದ ಮೇಲಿನ ಹುಲ್ಲು ತಿನ್ನುವ ಪ್ರಾಣಿಗಳ +ಹಾಲಿನಲ್ಲಿ ಆಯೋಡಿನ್‌ ಪ್ರಮಾಣ ಅಲ್ಪವಿರು +ವುದರಿಂದ ಆ ಹಾಲನ್ನು ಕುಡಿಯುವ ಬಹು +ಬಾಲಕರು ಆಯೋಡಿನ್‌ ಕೊರತೆಯಿಂದಾಗಿ +ಅನಾರೋಗ್ಯದಿಂದ ಬಳಲುವರು. ಆಯೋಡಿನ್‌ +ಯುಕ್ತ ಹುಲ್ಲು ತಿನ್ನುವ ದನಗಳಾದಕೋ ಪುಷ್ಪ +ವಾಗಿ ಬೆಳೆಯುವವು. ಮತ್ತು ಅಧಿಕ ಹಾಲು +ಕೊಡುವವೆಂದು ಪ್ರಯೋಗಗಳಿಂದ ಕಂಡು +ಬಂದಿದೆ. ಕೋಳಿಗಳಿಗೆ ತುಸು ಆಯೋಡಿನ್‌ + + +ಆರೋಗ್ಯಕ್ಕೆ ಅಯೋಡಿನ್‌ ಅಗತ್ಯ ರ್ತಿ + + +ಯುಕ್ತ ಆಹಾರ ನೀಡಿದಾಗ ಅವು ಮೊದಲಿ +ಗಿಂತಲೂ ಹೆಚ್ಚು ತತ್ತಿಗಳನ್ನಿಟ್ಟಿವು; ಮತ್ತುಅವು +ಗಳ ಗೂಡಿನಲ್ಲಿ” ಆಯೋಡಿನ್ನಿನ ಚಿಕ್ಕ ುಣು +ಕನ್ನು ಇಡಲಾಗಿ ಅವು ಆ ಹೆಸರನ್ನು ಪಡೆದು +ಆಕೋಗ್ಯವಂತವಾದುವೆಂದು ಅಮೇರಿಕೆಯ +ಕೋಳಿ ಫಾರ್ಮಿನವರು ಸಿದ್ಧ ಪಡಿಸಿದ್ದಾರೆ. +ಅಲ್ಲಿಯ ಹಂದಿಗಳಲ್ಲಿ ಕೊಬ್ಬನ್ನು 'ಧಿಕವಾಗಿಸಿ +ದುದೂ ಇದೇ. ಹಣ್ಣು ಗಿಡಗಳು ಹಣ್ಣು ಬಿಡ +ದಿರುವುದಕ್ಕೆ ಮತ್ತು ಮಹಿಳೆಯರು ಬಂಜೆಯಾಗಿ +ರುವುದಕ್ಕೂ ಆಯೋಡಿನ್ನಿನ ಅಭಾವ ಕಾರಣ +ವಾಗಬಲ್ಲುದು. + +ದಕ್ಷಿಣ ವೇಲ್ಸ್‌ನ ಗಣಿ ಉದ್ದಿಮೆಗಾರರು +೧೯೫೦ ರ ಪೂರ್ವದಲ್ಲಿಯೇ ಆಯೋಡಿನ್‌ +ಮಿಶ್ರಿತ ಹವೆಯಿಂದ ನೆಗಡಿ ದೂರ ಮಾಡುವು +ದನ್ನು ಕಂಡುಕೊಂಡಿದ್ದರು. ಬಹಳ ಆಳಕ್ಕೆ +ಇಳಿದು ಕೆಲಸ ಮಾಡುವ ಶೂಲಿಗಳ ಎದೆಯ + + +ಮೇಲ್ಭಾಗದಲ್ಲಿನ ಬಟ್ಟಿಯಲ್ಲಿ ಒಂದು ಹನಿ' + + +ಆಯೋಡಿನ್‌ ಹಚ್ಚಲ್ಪಡುತ್ತಿತ್ತು. ಇಂದು +" ಆಯೋಡಿನ್‌ ಲೊಕೆಟಾ” (ಪದಕ) ಎಂಬವು +ಸಿದ್ಧವಾಗಿರುವುದರಿಂದ ಹಳೆಯ ವಿಧಾನವನ್ನು +ಪಯೋಗಿಸ ಬೇಕಾಗಿಲ್ಲ ಆಗಾಗ ನೆಗಡಿಯಾಗು +ವವರು ಈ ರೊಕೆಟ್‌. ಕುತ್ತಿಗೆಗೆ ಕಟ್ಟಿಕೊಂಡರೆ +ಅವರ ಶ್ವಾಸದಲ್ಲಿ ಆಯೋಡಿನ್‌ ಚತ +ನೆಗಡಿ ಬರುವುದಿಲ್ಲೆ ದು ವಿಜ್ಞಾ ತನಿಗಳು ಸಿದ್ಧ +ಪಡಿಸಿರುವರು. ದೇಹದ ಉಷ್ಣ ಗೆ ಅನುಗುಣ +ವಾಗಿ ತೀರ ಕಡಿಮೆ ಪ ಪ್ರಮಾಣದಲ್ಲಿ ಆಯೋ.- +ಡಿನ್‌ ಈ ಲೊಕೆಟ್‌ನಿಂದ ಹೊರಬರುವಂತೆ +ಏರ್ಪಾಡು ಮಾಡಿದ್ದಾರೆ. + +ಪಾಶ್ಚಾತ್ಯ ರು ಶಾಲೆಯ ಕೊಠಡಿಗಳಲ್ಲಿ +ಟೀ ಮಿಶ್ರಿತ ಹವೆಯನ್ನು ಬಿಟು ನೋಡಿ +ದರು. ಇದೇ ರೀತಿ ಬಹಳ ದಿನ ಭ್ರ ನೋಡಿ +ದಾಗ ಸೊಠಡಿಯೊಳಗಿನ ವಿದ್ಯಾರ್ಥಿಗಳು +ಉತ್ಸಾಹಿಗಳಾಗಿಯೂ ಬುದ್ಧಿ ಶಾಲಿಗಳಾಗಿಯೂ +ಗುಗ ಆರೋಗ್ಯ ವಂತರಾಗಿಯೂ + + +ಕಂಡುಬಂದರು. ಇಷ್ಟೇ ಅಲ್ಲದೆ ಆಯೋಡಿನ್‌ +ಪ್ರಥಮ ದರ್ಜೆಯ ಕ್ರ್ರಮಿನಾಶಕವೂ ಆಗಿದೆ- +ರೋಗನಿವಾರಕ ಶಕ���ತಿ ಸ್‌ ಇದರಲ್ಲಿ ಅಪಾರ +ವಾಗಿದೆ. ಗತ ಮಹಾಯುದ ದಲ್ಲಿ ಸೈನಿಕರ +ಗಾಯಗಳು ಉಲ್ಬಣಾವಸ್ಥೆ ನೆಗೆ ಹೋಗದಂತೆ +ಮಾಡಲು ಆಯೋಡಿನ್‌ ಶಕ್ತ ವಾದುದರಿಂದ ಆಗ +ಮಡಿದವರ ಸಂಖ್ಯೆ ಕಡಿಮೆಯಾಯಿತು. ಒಮೆ +ಗಾಯಕ್ಕೆ ಹಚ್ಚಿದರೆ ಸಾಕು. ಅದಕ್ಕೆ ನಂಜೇರ +ದಂತೆ ಮಾಡುವ ಆಯೋಡಿನ್‌ ನಿಜಕ್ಕೂ ದಿವ್ಕೌ +ಷಧಿ. + +ಗಾಯಗಳಿಗೆ ಟಿಂಕ್ಟರ್‌ ಆಯೋಡಿನ್ನನ್ನು +ಹಚ್ಚಿದಾಗ ಗಾಯಗಳು ಓಮ ಒಉರಿಯಲಾರಂಭಿ +ಸಿದ್ದತೆ ಸಗ ಬಹುಜನರು +ಇದನ್ನು ಬಳಸುವುದಿಲ್ಲ. ಆದರೆ ನಿಜವಾಗಿಯೂ +ಆಯೋಡಿನ್‌ನಲ್ಲಿ ನೋವು ನೀಡುವ ಗುಣವಿಲ್ಲ. +ಟಿಂಕ್ಟೆರ್‌ ಮಾಡುವಾಗ ಆಯೋಡಿನ್ನನ್ನು +ಮದ್ಯ ರ್ಕ (ಅಲ್ಕೊಹಾಲ್‌) ದಲ್ಲಿ ಬೆರೆಸುವರು. +ಈ ಮದ್ಯಾರ್ಕ ಉರಿಗೆ ಹಾರಣಜಗುವುದು. +ಇತ್ತೀಚೆಗೆ ನೋವನ್ನು ಹೀರುವ ಟಿಂಕ್ಚರ್‌ +ಆಯೋಡಿನ್‌ನನ್ನು ಸ] ಪಾಶಿ ಮಾತ್ಯರ +ತಯಾರಿಸಿದ್ದಾರೆ. ಆಯೋಡೆಕ್ಟ್‌ ಎಂದುಪ್ರ +ಪಡದ ಆಯೋಡಿನ್ನಿನ ಮಲಾಮು ಬಟ +ಕಳೆಯಲು ಬಹು ಉಪಯುಕ್ತ. ಇಷ್ಟಲ್ಲದೆ ಇತರ +ಬಹು ಔಷಧಿಗಳಲ್ಲಿ ಆಯೋಡಿನ್ನಿನ ಭಸ್ಮ +ಸಂಯುಕ್ತಗಳನ್ನು ಉಪಯೋಗಿಸುವರು. ಇದ- +ರಿಂದ ಆಯಡೊಪೋರ್ಮ್‌ ಎಂಬುದನ್ನು ಸಿದ್ಧ +ಪಡಿಸಿದರು. ಇದರಲ್ಲಿಯ ನಂಜುನಾಶಕ ಗುಣವು +ಬೇರಾವುದರಿಂದಲೂ ಗುಣಪಡಿಸಲಾರದಂತಹ +ಗಾಯಗಳನ್ನೂ ಗುಣಪಡಿಸಬಲ್ಲದು. + +ಹಾಲಿನ ವ್ಯಾಪಾರಿಗಳಲ್ಲಿ ಅನೇಕರು ಹಾಲಿ +ನಲ್ಲಿ ಒಂದು ಬಗೆಯ ಹಿಟ್ಟನ್ನು ಬೆರೆಸುವರು. +ಇಂತಹ. ಹಾಲು ಯಾವುದೆಂಬುದು ಕಂಡು +ಹಿಡಿಯುವುದು ಆಯೋಡಿನ್‌ಗೆ ಮಾತ್ರ ಸಾಧ. +ಟಿಂಕ್ಟೆರ್‌ ಆಯೋಡಿನ್ನಿನ . ಒಂದು ಹನಿಯನ್ನು + + +೪೦ + + +ಅಂತಹ ಮಿಶ್ರಿತ ಹಾಲಿನಲ್ಲಿ ಬಿಟ್ಟಿ ಕೂಡಲೆ ಆ +ಹಾಲು ನೀಲಿ ಬಣ್ಣಕ್ಕೆ ತಿರುಗುವುದು. ಆಯೋ- +ಡಿನ್‌ ಆ ಹಿಟ್ಟಿನಲ್ಲಿರುವ ಏಿಷ್ಟದ ಮೇಲೆ +ಮಾಡುವ ಪರಿಣಾಮವಿದು. ಇದು ಕೇಡಿಯೋ + +ಕ್ರಿಯಾಶೀಲ ಸ್ವಯಂಪ್ರಭೆಯ ಧಾತುವಾಗಿರು +ವುದರಿಂದ ಗವ್‌ನಂತಹ ಮಹಾವ್ಯಾಧಿಗ- +ಳನ್ನೂ ಗುಣಪಡಿಸಬಲ್ಲದು. + +ಸ ವಿಷವಾದರೂ ಯಾವಾಗಲೂ +ಇದು ಮೃತ್ಯುವನ್ನು ತರಲಾರದು. ಶರೀರದ +ಮೇಲೆ ತಿಕ್ಕಿದ ಆಯೋಡಿನ್‌ ತೀವ್ರವಾಗಿ ರಕ್ತ + + +ಕಸ್ತೂ ರಿ, ಜೂನ್‌ ೧೯೬೧ + + +ವನ್ನು ಸೇರಿಹೋಗುತ್ತದೆ. ಕೆಲವೇ ನಿಮಿಷಗಳಲ್ಲಿ +ಬಾಯಿಯಲ್ಲಿಯ ಥೈರಾಯಿಡ್‌ ಗ್ರಂಥಿಯಲ್ಲಿ +ಅದನ್ನು ಕಾಣಬಹುದು. ಕೈ ಅಥವಾ ಕಾಲನ್ನು +ಆಯೋಡಿನ್‌ಗೆ ತಗುಲಿಸಿದರೆ ರಕ್ತ ಪ್ರವಾಹವು +ಕೂಡಲೆ ನಿಂತುಹೋಗಿಬಿಡುವುದು. ಬಹುಮುಖ +ಉಪಯೋಗಿಯಾದ ಆಯೋಡಿನ್ನನ್ನು ಮಿತ- +ವಾಗಿ ಪಡೆದರೆ ಅದರಿಂದ ಶರೀರಸ್ವಾಸ ಸ್ಧ್ಪ ಹೆಚ್ಚು +ವ್ರದು. ಆದರೆ ಸ್ವಾಸ್ಥ ಸ್ಪ ವನ್ನು ಒಮೆ ಲೇ ಜಚ್ಛನ + +ಬಯಸಿ ಅಧಿಕ ೨ ಬಳಸಿದರೆ ಮಾತ್ರ +ಪರಿಣಾಮ ವಿಪರೀತ ಒಟ್ಟುಕೊಂಡೀತು ನ + + + + + +ಔದಾರ್ಯ ಮತ್ತು ಸಂಯಮ + + +ಪಂಡಿತಮದನಮೋಹನ ಮಾಲವೀಯಜಿಯವರು ಬನಾರಸ ನಿಶ್ವನಿದ್ಯಾಲ- +ಜಾ ಚಂದಾ ಕೂಡಿಸಲಿಕ್ಕೆ ಂದು ಹೊರಟಾಗಿನ ಒಂದು ಪ್ರಸಂಗ. ಕಲಕತ್ತೆಯ + + +ಶ್ರಿ ೀವಮಂಂತನ ಮನೆಗೆ ಸ್ವ] ಹೋದರು. + + +ಸಾಹುಕಾರರ ಚಿಕ್ಕ ಹುಡುಗ + + +ಸ್ನ ಕ��್ಡಿ ಯೊಂದಿಗೆ ಆಡುತ್ತಿದ್ದ. ಒಂದು ಕಡ್ಡಿ ಗೀರಿ ಹಾಳು ಮಾಡಿದ. ವ್ಯರ್ಥ +ವಾಗಿ ಹುದು ಕಡ್ಡಿ ಹಾಳು ಮಾಡಿದನಲ್ಲ ಎಂದು "ಸಾಹುಕಾರರು ಸಿಟ್ಟು ಗೂಡ + + +ಹುಡುಗನನ್ನು ಹೊಡೆದರು. + + +ಇದನ್ನು + + +ನೋಡಿ ಈತ ಬಲು ಜಿಪುಣ ಆಸಾಮಿ + + +ಕುತಾಂಡು ಏನೂ ಮಾತಾಡದೆ ತರಿ ಹಾಗೇ ಹೊರಟರು ಮಾಲವೀ.- +ಯಜಿ. ಬಾಗಿಲವರೆಗೆ ಬಂದು ಸಾಹುಕಾರರು ಕೇಳಿದರು: “ಯಾಕೆ ಬಂದಿದ್ದಿ.? +ಹೊರಟರೇಕ?7? ಎಂದು. ವಾಲನವೀಯಜಿ ಬಂದ ಕಾರಣ ಹೇಳಿದರು. ಸಾಹುಕಾ +ರರು ಕೂಡಲೆ ಅವರನ್ನು ಆದರದಿಂದ ಒಳಗಡೆ ಕರೆದುಕೊಂಡು ಹೋಗಿ ೫೦ + + +ಸಾನಿರ ರೂಪಾಯಿಯ ಚಿಕ್ಕ ನ್ನು ಹರಿದು ಕೊಟ್ಟಿ ೬1೧1 + + +ಮಾಲವೀಯಜಿಯವರಿಗೆ + + +ಆಶ್ಚರ್ಯ ವೆನಿಸಿತು. ದೀಷದಕಡ್ಡಿ ಪ್ರ ಸಂಗವನ್ನು ನೆನೆದುಕೊಂಡರು. ಆಗ ಹಾಗೆ +ಸಿಕ ಸಾಹುಕಾರರು ಈಗ ಹೀಗೆ ನಡೆದುಕೊಳು ವುದು ಹೇಗೆ ಎಂದು + + +ಕೇಳಿದರು. ಅದಕ್ಕೆ +ಉಚಿತವೆನಿಸುವುದು. + + +ಸಾಹುಕಾರರು “ಸ್ವಾಮಿ, +ಆದರೆ ಸಂಯಮ ಹಾಗಲ್ಲ. ಸ ಮಹತ್ವ ಯಾವತ್ತೂ + + +ಪ್ರ ತ“ ಔದಾರ್ಯವು + + +ಇದ್ದ ದ್ದೆ . ಈಗ ಹುಡುಗ ಈ ದೀಪದಕಡ್ಡಿಯ ಬೆಲೆ ಇಂದು ತಿಳಿದುಕೊಳ್ಳ ದಿದ್ದ ್ರ +ತಾಳೆ ನನ್ನ ಈ ದೊಡ್ಡ ಸಂಪತ್ತಿ ನ ಬೆಲೆ ಏನು ತಿಳಿಯಬಲ್ಲ? ಹೇಳಿ? ಯ + + +1 ಕ್ರಾ ಎತ್ತ 111/1111 + +| ಭ್ರ” ಕ. ಗ ದಿನೇ ದಿನೇ +ಆಧಿಕಸುಂದರ ಚರ್ಮ- +ರೆಶ್ಬೋನ + + +ನ ಆ +[ ಚ ಅದ ೨1 0 ಾಊ!ೆರ + + + + + + + + + + + +ಸ + +ಗ ಸ ಗು ಆದ್ಭುತ ಗುಣ ನಿಮಗೆ ಕಂಡುಬರುವುದು. +ಅದರ ಮೃದುವಾದ ನೊರೆಯನ್ಲಿ ಕ್ಯಾಡಿಲ* +1 ಚರ್ಮವನ್ನು ಸುಂದರಗೊಳಿಸುವ ಎಣ್ಣೆ +ಗಳ ಒಂದು ವಿಶಿಷ್ಟ ಮಿಶ್ರಣ--ಇದೆ. ಅದರ +ಪ್ರಭಾವ ಚರ್ಮದ ಅಂತರ್ಭಾಗಕ್ಕೂ ಬೀಳು +ತ್ತದೆ ಮತ್ತು ಅದರಿಂದ ಚರ್ಮವು ಹೆಚ್ಚು +ನುಣುಪಾಗಿ, ಹೆಚ್ಚು ಕೋವ*ಲವಾಗಿ +ಸುಂದರವಾಗುವುದು ॥ + + +ಗ ನೀವ ಕೆಕ್ಸೋನವನ್ನು ಬಳಸುವಾಗ ಅದರ +ಬ್‌ + + +ಬಹಳ ಹೊತ್ತಿನವರೆಗೆ ನಿಮಗೆ ಉಲ್ಲಾಸ +ವನ್ನೀಯುವ ವಿಶಿಷ್ಟ ಪರಿಮಳೆವಿರುವ +ರೆಕ್ಸೋನ ನಿಮ್ಮ ಸ್ನಾನಕ್ಕೆ ಆದರ್ಶಪ್ರಾಯ +ಐಾದುದು, + + + + + + + +ಥ್‌ ಬು + + +ಕಾ 1 ಗ +ಗ | ಟ್‌ ( 1 +(ಸ [| 1 1! + + +ಸು ( ) [| +(ಶಿ ದ ಸ .] | 1 +ಟೆ | `ೆ + + + + + +ಹ ಗಾ ದ +ಡ್‌ ಟ್‌ ಇ ಬದ್ದ + + +ಹ. +1" ಹೊಸ ರ್ಯಾಪ೦"ಇರುವ, ಹೊಸ ಸ್ಮ +| ಆಕಾರವಿರುವೈ ಹೊಸ ಹಸುರು * +1 : ಬಣ್ಣವಿರುವ 'ಹೊಸ ರೆಕ್ಕೋನ 1! +ತ ಣ ಣು ( +ಳ್ಳ ನಿಮ್ಮ ಪ್ರೀತಿಗೆ ಸ +ಹ ಸು ಸಟ ವುದು. ಜಸ + + +ಕಾ +ಜಾ ಎ ಅ ಜಡ + + +(ಹಿಸರೆಕ್ಸೇನ-ನಿಮ್ಮ ಚರ್ಮಕ್ಕೆ ಹಿಶರ + + +11111111111111111/1111777) (ಯ ಬುಸು ಸಸ ೫3 + + +ಓಂಮಸ್ಮಾನ್‌ ಲೀವರ್‌ ಲಿಮಿಟಿಡ್‌ ಅವರಿಂದ ಕೆಳ್ತೋಫ ಪ್ರೊ ಶ್ರ್ಯೈಟಂ ಅಮಿಓಡ್‌, ಆಸ್ಟ್ರೇಲಿಯಾ ಅವರಿಗಾಗಿ ಭಾರತದಲ್ಲಿ ತಯಾರಿಸಲ್ಪಟ್ಟೃಷಿ + + +1111111 +೫೫೧. 169-50 ೩«॥% + + +6 + + +ಯುದ್ಧಕಾಲದ ಒಂದು ವಿಜಿತ್ರ ಘಟನೆಯ ಕಥೆ + + +ಸ ೦ ಎ್ಲಿ +ಆ 1 ( +ಇಂ + +ಬ) + + +ದೆ್ಣ್ಯ ಕೋಮಾಂಚನವಾಗುವಂಥ +ಒಂದು ಸುದ್ದಿ ಇಲ್ಲಿ ಇದೆ. ಒಂದು ಸ್ಥಳದಲ್ಲಿ +ಎರಡು- ಎರಡೂವರೆ ಕೋಟಿ ರೂಪಾಯಿಯ +ರಕಮು ಯಾವ ಕಾವಲುಗಾರನೂ ಇಲ್ಲದೆ +ಸಮುದ್ರದಲ್ಲಿ ಬಿದ್ದುಕೊಂಡಿದೆ. ಅಲ್ಲಿ ಹೋದರೆ +ಸಾಕು; ನೀವು ಅದನ್ನು ಪಡೆಯಬಹುದು. ಇದ +ರಲ್ಲಿ ಸುಳ್ಳೇನೂ ಇಲ್ಲ. ೧೯೪೨ನೇ ಇಸವಿಯ +ಮೇ ೬ನೇದಿನ ಜಪಾನೀಯರ ದಾಳಿಗೆ ಹೆದರಿ +ಓಡಿ ಹೊರಬಿದ್ದ ಅಮೇರಿಕದವರು ಈ ಸೆಂಪ +ತ್ತನ್ನು ಒಗೆದು ಹೋಗಿದ್ದಾರೆ. ಬಹಳ ಆಳವೂ +ಇಲ್ಲ. ೨೦-೨೫ ಗಜ ಮಾತ್ರ. ಯಾರೂ ಹೋಗ +ಲಾರದಂಥ ಸ್ಥಳವೂ ಅಲ್ಲ ಇದು. ಜಪಾನಿ ಸೈನಿ +ಕರು ಯುದ ಕಾಲದಲ್ಲಿ "ಅಮೇರಿಕದ ಸಿಪಾಯಿ +ಗಳನ್ನು ಓಡಿದಾಗ. ಅವರು ಹಲವು ಪೆಟ್ಟಿಗೆ +ಗಳನ್ನು ಹೊರತೆಗೆದೂ ಕೊಟ್ಟಿದ್ದರು. ಶಿ +ಅಲ್ಲಿ ಧನರಾಶಿ ಇನ್ನೂ ಇದೆ. + +ಡಿಸೆಂಬರ ೭, ೧೯೪೧ ರ ದಿನ ಜಪಾನೀ +ಯರು ಪರ್ಲ್‌ಹಾರ್ಬರಿನ ಮೇಲೆ ದಾಳಿ ಮಾಡಿ +ಅಮೇರಿಕೆಗೆ ಯುದ್ಧದ ಆಹ್ವಾನ ಕೊಟ್ಟಿರು. +ಅವರು ಒಂದರ ಟಿ ದೇಶವನ್ನು +ಸ್ವಾ ಧೀನಪಡಿಸಿಕೊಂಡರು. ಯುಡ್ಧಾ ನಂತರ +1 ಮೆ1ಲೆ ಕಠೋರ ಶಾಸನ “ನಡೆಸಿದ + + +೫ಟಿಗ್ಗೆರ + + +ಸ + + +ಮುಕ್ತಾ ರಾಜೆ + + +ಅಮೇರಿಕದ ಎಖ್ಯಾತ ಜನರಲ್‌ ಮತ್ತತ +ಆರ್ಥರರೇ ೧೯೪೨ ರಲ್ಲಿ ಫಿಲಿಪಾಯಿನ್‌ ದ್ವೀಪ +ದಿಂದ ಪಲಾಯನ "ಮಾಡುವ ಸಿದ್ಧತೆಯಲ್ಲಿ +ತೊಡಗಿದರು. ಶಾಂತ ಸಾಗರದ ಅಮೇರಿಕನ್‌ +ದಿ ಪಗಳ ಭಂಡಾರವೆ ಫಿಲಿಪಾಯಿನ್‌ನಲ್ಲಿತ್ತು. +ಸುಪತ್ರ ನ್ನು ಜಪಾನೀಯರ ಕೈಗೆ ಬೀಳಗೊಡು +ವ್ರದಂತೂ ಅಸಾಧ್ಯವಾದ ಹ] ಆದರೆ +ಅದನ್ನು ರಕ್ಷಿಸುವ ಬಗೆಯೂ ತಿಳಿಯಲಿಲ್ಲ. +ಒಂದು ಕೋಟಿ ರೂಪಾಯಿಯ ನೋಟು +ಗಳನ್ನು ಒಟ್ಟುಗೂಡಿಸಿ ಪೋಲೀಸ್‌ ಪಹರೆಯ +ಮಧ್ಯೆ ಸುಟ್ಟಿರು. ಒಂದು ಜಲಾಂತರ್ಗಾಮಿ + + +ನೌಕೆಯಲ್ಲಿ ಬೆಳ್ಳಿಬಂಗಾರವನ್ನೆಲ್ಲ ಹಾಕಿ ಆಗಲೆ +ಅಮೇರಿಕೆಗೆ ರವಾನಿಸಿದ್ದರು. ಇಷ್ಟಾದರೂ + + +ಖಜಾನೆಯಲ್ಲಿ ಇನ್ನೂ ತುಂಬ ಹಣ ಇತ್ತು. +ಭಾರತದ ಮೂರು ರೂಪಾಯಿಗೆ ಒಂದು ಸರಿ +ಯಾಗುವಂಥ ಫಿಲಿಪಾಯಿನ್‌ ಡಾಲರ್‌ ನಾಣ್ಯ +ಗಳು ಒಂದು ಕೋಟಿ ಏಳು ಲಕ್ಷ. ಇದನ್ನು +ಏನು ಮಾಡಬೇಕೆಂದು ವಿಚಾರಿಸಲು ಎಷ್ಟೋ +ಬಾರಿ ಸಭೆ ಮಾಡಿ ಕೊನೆಗೆ ಇದನ್ನು ಸಮುದ್ರಾ +ಸೆ ಪೃಂತು ಮಾಡಿಬಿಡಬೇಕೆಂದು ಲೆಫ್ಟ್‌ ನಂಟ್‌ +ಕಮಾಂಡರ್‌ ಹ್ಯಾರಿಸನ್ನರು ಸೂಚಿಸಿದರು: +ಆದರೆ ಸಮುದ್ರದ ವರೆಗೆ ಅದನ್ನು ಒಯ್ಯುವುದೂ + + +* ಧರ್ಮಯುಗಳ ದಿಂದ + + +೪೨ + + +ಒಂದು ಸಮಸ್ಯೆಯೇ ಆಯಿತು. ಅದನ್ನು ಕರ +ಗಿಸಿ ಹೆಂಟಿಗಳನ್ನಾಗಿ ಮಾಡಿ ವತ್ತಿ ಸಾಗರದಲ್ಲಿ +ಹಾಕಬೇಕೆಂದು ಒಬ್ಬರು ಸೂಚಿಸಿದರು. ಆದರೆ +ಅದಕ್ಕೆ. ಸಮಯವಿರಲಿಲ್ಲ... ಇನ್ನೊಬ್ಬರು +ಊರೂರಿಗೆ ಒಯ್ದು ಹಂಚಿಬಿಡಬೇಕೆಂದರು. +ಆದರೆ ಊರವರನ್ನು ಸುಲಿದು ಜಪಾನೀಯರು +ಒಯ್ಯಕೆ ಎನ್ನುವ ಪ್ರಶ್ನೆ ಇದ್ದೇ ಇತ್ತು. ಕೊನೆಗೆ +ಹ್ಯಾರಿಸನ್‌ ಸೈನಿಕರನ್ನು ಕೂಡಿಸಿ ಇಪ್ಪತ್ತು +ನಾಲ್ಕು ಗಂಟಿ ಶ್ರಮಿಸಿ ದೊಡ್ಡ ದೊಡ್ಡ ಪಿಚ್ಚಿಗೆ +ಗಳಲ್ಲಿ ದುಡ್ಡನ್ನೆಲ್ಲ ತುಂಬಿ ಆ ಪಿಟ್ಟಿಗೆಗಳನ್ನು +ಕಬ್ಬಿಣದ ಪಟ್ಟಿಗಳಿಂದ ಬಿಗಿದು ಕಬ್ಯಾಲೋದ +ಆಖಾತದ ಒಂದು ನಿಶ್ಚಿತ ಸೃಳಕ್ಕೆ ಒಯ್ದು ಜಲ +ದೇವತೆಗೆ ಅರ್ಪಿಸಿದರು. + +ಜಪಾನೀಯರು ಫಿಲಿಪಾಯಿನ್‌ ದ್ವೀಪಕ್ಕೆ +ಬರಲು ತಡವಾಗಲಿಲ್ಲ. ಕೂಡಲೆ ದ್ವೀಪ ಕೈವಶ +ವಾಯಿತು. ಅಮೇರಿಕನ್ನರು ಕೋಟ್ಯಂತರ +ರೂಪಾಯಿಯ ತಮ್ಮ ಖಜಾನೆಯನ್ನು ಸಮುದ್ರ +ದ��್ಲಿ ಚೆಲ್ಲಿ ಹೊರಟುಹೋಗಿದ್ದಾರೆಂಬ ಸುದ್ದಿ +ಆಗಲೇ ಹಬ್ಬಿತ್ತು. ಗಹನತಮ ಸಾಹಸವನ್ನು ಕೈ- +ಕೊಳ್ಳುವ ಬುದ್ಧಿ ಜಪಾನೀಯರದು. "ಲುಪ್ತಧನ +ಕೈಗೆ ಹತ್ತಿದರೆ ಎಷ್ಟು ಒಳಿತಾದೀತು | ಸಮ್ರಾ- +ಏನಿಗೊಬ್ಬಸಿ ಕೃತಕಾರ್ಯರಾಗಬಹುದು' ಎಂದು +ಯೋಚಿಸಿದರು. + +ಅಮೆರಿಕನ್‌ ಸೈನಿಕರ ಕೆಲ ತುಕಡಿಗಳನ್ನು +ಜಪಾನೀಯರು ಕೈದು ಮಾಡಿದ್ದರು. ಅವರಲ್ಲಿ +ಹಲವರು ಉತ್ತಮ ಮುಣುಗುಗಾರರಾಗಿದ್ದ ರು. +ಈ ಮುಣುಗು ಬಂಟರ ಸಹಾಯವನ್ನೇ +ಯಾಕೆ ಹೊಂದಬಾರದೆಂದು ಜಪಾನೀ ಗುಪ್ತ +ಚಾರಕು ಫಿಲಿಪಾಯಿನ್‌ ಮುಖ್ಯ ಕಚೇರಿಗೆ ತಿಳಿಸಿ +ದರು... ಅವರೂ ವಿಚಾರಮಾಡಿ ಒಬ್ಬಿದರು. +' ಜಪಾನಿ( ಮುಣುಗುಬಂಟಕೆ ಜಗತ್ತಿನಲ್ಲಿ ಸರ್ವ +ಶ್ರೇಷ್ಠರಾದರೂ ಅವರನ್ನು ಟೋಕಿಯೋದಿಂದ +ತರಿಸಬೇಕಾಗಿತ್ತು. ಟೋಕಿಯೋದಿಂದ ತರಿಸಿ +ನಿಧಿಯನ್ನು ತೆಗೆಸಿದರೆ ತಮಗೇನೂ ಅದರ ಶಹ- +ಬಾಸಗಿರಿ ಲಭಿಸದೆಂದು ಸ್ಥಳೀಯ ಅಧಿಕಾರಿಗಳ +ಸ್ವಾರ್ಥ. ಕೊನೆಗೆ ಇಲ್ಲಿಯ ಕಾರ್ಯ ಇಲ್ಲೇ + + +ಜು + + +0೬॥0( ಚ ಸ + + +1 +ತ್‌ +11 + + +0 +4 +ಲೈ 10 + + +೧ 6. +1! ೧ 0 + + +೩00 + + +ಸ + + +ಭಾ + + +ಯೂ + + +| + + +ಈಡೇರಿಸಬೇಕೆಂದು ನಿರ್ಧರಿಸಿ ಮೊದಲು *ೆಲ +ಸ್ಥಳೀಯ ಮುಣುಗುಬಂಟರನ್ನು ಕರೆಸಿ ಯತ್ನಿಸಿ +ದರು... ಅವರ ಯತ್ನಕ್ಕೆ ಫಲ ಬಾರದಾದಾಗ +ಅಮೇರಿಕನ್ನರತ್ತ ಅಧಿಕಾರಿಗಳ ದೃಷ್ಠಿ ಹರಿ +ಯಿತು. + +ಕೂಡಲೆ ಯುದ್ಧ ಕೈದಿಗಳ ಗುಂಪಿನಿಂದ +ಮುಣುಗುಬಂಟರನ್ನು ಬೇರ್ಬಡಿಸಿ ಅವರನ್ನು ಉಪ +ಚರಿಸಲಾರಂಭವಾಯಿತು. ಒಳ್ಳೆ ಬಟ್ಟಿ, ಒಳ್ಳೆ +ವಸತಿ, ಒಳ್ಳೇ ಊಟ. ಎಲ್ಲ ಸೌಕರ್ಯಗಳು +ಲಭ್ಯವಾದವು. ಇದರಿಂದ ಮುಣುಗುಬಂಟರಿಗೇ +ಳು + + +8 + + +|] +ಕ 2 + + +ಷ್ಟ +ತ್ತ + + +| ಇ + + + + + +೪೪ + + +ಎಲ್ಲರಿಗಿಂತ ಆಶ್ಚರೃ ಉಂಟಾಯಿತು. ಹೀಗೇಕೆ +ಎಂದು ಅವರು ಕೇಳತೊಡಗಿದರು. ಆಗ ಜಪಾ +ನೀಯರ ಸಲುವಾಗಿ ಸ್ವಲ್ಪ ಮುಣುಗು ಹಾಕ +ಬೇಕಾದ ಅಗತ್ಯವಿದೆ ಎಂದು ಅವರಿಗೆ ಹೇಳಲಾ +ಯಿತು. + + +" ಖಜಾನೆ ಒಗೆದ ಸ್ಥಳವನ್ನೂ ಇವರು ಅರಿತಿ + + +ದಾರೆ. ನಾವು ಒಳ್ಳೇ ಮುಳುಗುಗಾರಕೆಂಬು +ದನ್ನು ಇವರು ಬಲ್ಲರು. ಒಲ್ಲೆ ನೆಂದಕೆ, ಗುಂಡು +ಹಾಕುತ್ತಾರೆ. "ಮೇಲೆ ಬೇರೆ ಜಪಾನೀಯರ + + +ನ್ನಾದರೂ ತಂದು ಅವರು ಸಂಪತ್ತನ್ನು ತೆಗೆದು +ಕೊಂಡು ಹೋಗದೆ ಬಿಡರು. ಏನು ಮಾಡ +ಬೇಕು?” ಎಂದು ಅಮೇರಿಕನ್‌ ಸೈನಿಕತು ಚಿಂತಾ +ಕ್ರಾಂತರಾದರು. ಅದೇ ಹೊತ್ತಿಗೆ ತಾವು ತೆಗೆದ +ಒಂದೊಂದು :, ನಾಣ್ಯವೂ ಗುಂಡುಗಳಾಗಿ + + +ಮಾರ್ಪಟ್ಟು ತಮ್ಮ ದೇಶವಾಸಿಗಳ ಹೈದಯ : + + +ವನ್ನು ಹಿಂಡಬಹುದಲ್ಲ ಎಂಬ ವಿಚಾರದಿಂದ +ಅವರ ಮೈ ನಡುಗುತ್ತಿತ್ತು. “ ಕೆಲಸದಲ್ಲಿ ತಡ +ಮಾಡೋಣ!” ಎಂದನೊಬ್ಬ. ಉಳಿದವರು +ನಕ್ಕರು. ." ಏನು ಪ್ರಯೋಜನ?” ಎಂದು. +ಯುದ್ಧ ಎಷ್ಟು ದಿನ ನಡೆದೀತು ಎಂಬುದೇನೂ +ನಿರ್ದಿಷ್ಟ ವಾಗಿದ್ದಿ ಲ್ಲ. ಕೊನೆಗೆ ಒಪ್ಪಿ ಕೊಂಡರು. +ತೀರದಲ್ಲಿ ಜಪಾನಿ ಸೈನಿಕರು ಕೋವಿಗಳನ್ನು +ಬಡಿದುಕೊಂಡು ಸಾಲುಗಟ್ಟಿ ನಿಂತರು. ಅವರು +ಮುಣುಗುವ ಸ್ಥಳವನ್ನು ತಪ್ಪದೇ ತೋರಿಸಿದಾಗ +ಅಮೇರಿಕನ್ನರು ಚಕಿತರಾದರು. + + +ಅಮೇರಿಕನ್‌ ತುಕಡಿಯ ಮುಂದಾಳು +ಸಾಯರ್ಸ್‌ ಬಐಂಬಾತನಾಗಿದ್ದ. ಆತನೇ +ಮೊದಲು ನೀರಿಗಿಳಿದ... ಅವನೇ ಒಗೆದಿದ್ದ + + +ಪೆಟ್ಟಿ ಕಗೆಗಳನ್ನು ಇಂದು ಅವನೇ ತಗೆಯಜೇಕಾ +ಗಿತ್ತು. ೪೦ ಅಡಿ ಸ ಮುಳುಗುವುದಕೊಳ +ಗಾಗಿ ಪೆಟ್ಟಿ ಗೆಗಳ ಪ ವೇ ಅವನ ಮುಂದೆ +ಇತ್ತು. ಚ ಟ್ಟ ನು ಮೇಲೆ ಕಳಿಸಿ +ಆತ ಮೇಲೆ ಬಂದ. 'ಇನ್ನೊಬ್ಬ ಇಳಿದ. ಅವ +ನೊಂದು ಕಳಿಸಿದ. ಪ್ರತಿ ಒಬ್ಬನೂ ೧೫ ನಿಮಿಷ + + +ಕಸ್ತೂರಿ, + + +ಜೂನ್‌ ೧೯೬೧ + + +ನೀರಲ್ಲಿ ಮುಳುಗಿರುತ್ತಿದ್ದ. ಮೂರನೆಯವನೂ +ಒಂದನ್ನು ಮೇಲೆ ಕಳಿಸಿದ. ಆದರೆ ಮೇಲೆ ಕಳಿ +ಸಿದಾಗ ನಡುವೆಯೆ ಆ ಪೆಟ್ಟಿಗೆಯ ಒಂದು ಮಗ್ಗ +ಲಿನ ಹಲಗೆ ಬಿಚ್ಚ ನಾಣ್ಯಗಳೆಲ್ಲ ನೀರಿನ ತಳಕ್ಕೆ +ಇಳಿದವು. ಅವು ಮುಳುಗುತ್ತಿದ್ದಾಗ ಮೀನು +ಗಳಂತೆ ಮಿನುಗುತ್ತಿದ್ದವು. ಆದರೂ ಜಪಾನೀ +ಯರು ಅಷ್ಟೊಂದು ಖೇದಗೊಳ್ಳಲಿಲ್ಲ. ದಿನಾಲು +ಮೂರು-- ಮೂರೇ ಪೆಟ್ಟಿಗೆ ಸಿಕ್ಕರೂ ಸಾಕು. +ತಿಂಗಳೆರಡು ತಿಂಗಳಲ್ಲಿ ಸಮಸ್ತ-ಸಂಪದ್ಭಾಂ- +ಡಾರ ಕೆಗೆ ಬರುವುದೆಂದು ಬಗೆದರು. + +ಅಂದು ರಾತ್ರಿ ಅಮೇರಿಕನ್‌ ಮಳುಗು- +ಬಂಟರಿಗೆ ಮೇಜವಾನಿ. ಎಲ್ಲರೂ ಸಾಲಾಗಿ +ಕೂತಿದ್ದರು. ಊಟ, ಬ್ರ್ಯಾಂಡಿ ಎದುರಿಗಿತ್ತು. +ಆದರೆ` ಮನಸ್ಸು ವಿಹ್ಯಲವಾಗಿತ್ತು. ಕ್ಸ ಹಾ- +ಕಲು ಮನಸ್ಸಾಗುತ್ತಿದ್ದಿಲ್ಲ. ನ ತಮ್ಮ +ಮಾತೃಭೂಮಿಗೆ ವಿಶ್ವಾಸಘಾತ ಮಾಡಿದೆವೆಂದು +ನೊಂದಕೊಂಡ ಅವರು ಅಂದು ಊಟವನ್ನು +ಹಾಗೇ ದೂರ ಸರಿಸಿಬಿಟ್ಟಿರು. ಆಗಲೇ ಶೂನ್ಶ +ದಿಂದ ಅಂಧಕಾರವನ್ನು ಸೀಳಿ ಬೆಳಕಿನ *ರಣ +ವೊಂದು ಬಂದಂತೆ ಒಬ್ಬನಿಗೆ ಒಂದು ವಿಚಾರ +ಹೊಳೆಯಿತು... ಮೇಲೆ ಕಳಿಸುವ ಪೆಟ್ಟಿಗೆಗಳ +ಕೆಳಮಗ್ಗಲಿನ ಹಲಗೆಯನ್ನು ಸಡಿಲು ಮಾಡಿ +ಕಳಿಸಿದರೆ ಸಾಕು. ತಮ್ಮ ಕಾರ್ಯ ಕೈಗೂಡಬ +ಹುದು. ದೇಶದ್ರೋಹದಿಂದ ತಾವು ಮುಕ್ತ +ರಾಗಿ ಮನಸ್ಸಿನ ಮಾಲಿನ ವನ್ನು ತೊಳೆದುಕೊಳ್ಳ +ತಕಕ ಇನೊ ಬ್ಬನೆಂದ : ಈ ಆದರೆ +ನಾವು ಉದ್ದೇಶಪೂರ್ವಕ ಹೀಗೆ ಮಾಡುತ್ತಿದ್ದ +ವೆಂದು ಅವರು ಭಾವಿಸಬಾರದಲ್ಲ. ಅದಕ್ಕಾಗಿ +ಆಗಾಗ ಒಂದೊಂದನ್ನು ಸುರಕ್ಷಿತವಾಗಿಯೂ +ಕಳಿಸಬೇಕು.” ಮತ್ತೊಬ್ಬ ಇನ್ನೊಂದು ಸೂಚನೆ +ಯಿತ್ತ. ಪೆಟ್ಟಿಗೆ ಒಡೆದಾಗ ಉದುರುವ ನಾಣ್ಯ +ಗಳನ್ನು ತಮ್ಮ ಮುಳುಗು-ಬಟ್ಟಿಯಲ್ಲಿ ತುಂಬಿ +ಕೊಂಡು ಅಲ್ಲಲ್ಲಿ ಚೆಲ್ಲಿಬಿಡಬೇಕು. ಅವು ಫಿಲಿ- +ಪಾಯಿನ್‌ ಜನರ ಕೈಗೆ ಸಿಕ್ಕಿ ಜಪಾನೀಯರ + + +ಹ್‌ ತೆ + + +೨ ಕೋಖ ಬೆಲೆಯ +ಅರ್ಥವ್ಯವಸ್ಥೆಯೆ ಗೊಂದಲಕ್ಕೀಡಾಗು- +ವುದು. + +ಈ ಉಪಾಯ ಸಾಕಷ್ಟು ಸಫಲವಾಯಿತು. +ಒಂದು ವೇಳೆ ಡಿಕವೆ ನಾಣ್ಯಗಳನ್ನು +ಹಿಡಿದುಕೊಳ್ಳಲು ಬಲೆಗಳನ್ನು ಪೆಟ್ಟಿಗೆಗಳ + + +ಕೆಳಗೆ ಕಟ್ಟುವ ಯೋಚನೆ ಅವರಿಗೆ ಹೊಳೆದಿ +ದ್ಡರೆ ಅವರು ಇಡೀ ಸಂಪತ್ತನ್ನು ಸುರಕ್ಷಿತವಾಗಿ + +ಛಿಸಬಹುದಿತ್ತು. ಆದರೆ ವಿಧಿಲೀಲೆ. ಹಾಗಾಗ +ಲಿಲ್ಲ. ಸಿಕ್ಕಿದ ಕೆಲವೇ ಪೆಟ್ಟಿಗೆಗಳು ಜಪಾನೀಯ +ರನ್ನು ಆನಂದತುಂದಿಲರನ್ನಾಗಿ ಮಾಡಿದ್ದವು. + +ಆದರೆ ಸ್ವಲ್ಪ ದಿನಗಳಲ್ಲೇ ಸಮಸ್ತ್ರ ಮನಿಲಾ +ಆಖಾತದ ಪ್ರತಿಯೊಬ್ಬ ನಿವಾಸಿಯ ಹತ್ತಿರ +ನಾಣ್ಯಗಳು ಹೆಚ್ಚಿದ್ದನ್ನು ಕಂಡು ಜಪಾನೀಯರು +ಸಂಶಯಗೊಂಡರು. ಉಪ್ಪು ನೀರಿನ ಪರಿಣಾಮ +ದಿಂದ ಈ ನಾಣ್ಯಗಳು ಕಪ್ಪಾಗಿದ್ದ ವೆಂಬುದನ್ನು +ಅವರು ಕಂಡರು. ಆದರೆ ಕ್ವ ನಾಣ್ಯಪ್ರವಾಹ + +ನ್ನು ತಡೆಯಲು ಯುಕ್ತಿ ಅವರ ಹತ್ತಿರ ಇರ +ಲಿಲ್ಲ. ಈ ದುಡ್ಡನ್ನು ಅಮೇರಿಕನ್ನರೇ ಸಾಗಿಸಿದ್ದಾ +ಕೆನ್ನಬೇಕೆಂದಕೆ ಹಾಗೆ ಮಾಡಲು ಅವರಿಗೆ ಅವ +ಕಾಶವಾದರೂ ಯಾವಾಗ ದೊರೆಯುತ್ತಿತ್ತು +ಎಂಬ ಪ್ರಶ್ನೆ ಇತ್ತು. ಇದರ ಗುಟ್ಟು ಹೀಗಿತ್ತು. +ಅಮೇರಿಕನ್‌ ಮುಖುಗು-ಬಂಟಿರಿಗೆ ಮುಣುಗು +ಬಟ್ಟಿ ತೊಡಿಸುವವರು ಫಿಲಿಪಾಯಿನ್‌ ನಾವಾಡಿ +ಗರು. ಅಮೇರಿಕನ್ನರು ಅವರಿಗೆ ಶಭಾಸ್‌ ಎಂದು +ಹೇಳಿ ಬೆನ್ನಮೇಲೆ ಕೈಯಾಡಿಸುವ ನೆವದಿಂದ +ಅಥವಾ ಪ್ರೀತಿಯಿಂದ ಅಲಿಂಗಿಸುವ ನೆವದಿಂದ +ಅಥವಾ ಇನ್ನಾವುದೇ ಹಂಚಿಕೆಯಿಂದ ಒಂ- +ದೊಂದು ಮುಷ್ಟಿ ನಾಣ ಗಳನ್ನು ಅವರ ಜೇಬಿಗೆ +ಸೇರಿಸುತ್ತಿದ್ದರು. ಮರುದಿನ ಈ ನಾಣ್ಯ ಗಳು +ಪೇಟಿಯಲ್ಲಿರುತ್ತಿ ದ್ವವು. + + +ಬಂಗಾರ ಬೇಕೆ? ೪೫ + + +ಇತ್ತ ಜಪಾನಿಸ್ಗೆ ಸೈನ್ಯವು ಖಜಾನೆ ತೆಗೆಸಿ ಸಮ್ರಾ +ಟನಿಗೆ ಅರ್ಪಿಸಿದ್ದ (ಹ್‌ ಸ್ವಲ್ಪ ಹವನ +ದೊರೆತಿತ್ತಾ ದರೂ ಅರ್ಥವ ವಸ್ತೆ ಕೆಡುತ್ತಿದೆ +ಎಂಬ ಸುದ್ದಿ ಯೂ ಸಮ್ರಾ ಟನ ಕಿವಿ ಮುಟ್ಟಿದಿರ +ಲಿಲ್ಲ. ಇಷ್ಟರಲ್ಲಿ ಘಟನೆ ಸಂಭವಿಸಿತು, +ಅದರಿಂದ ಸಮ್ರಾಟನ ಕೋಪಕ್ಕೆ ಜಪಾನಿ ಅಧಿ +ಕಾರಿಗಳು ಗುರಿಯಾಗುವುದು ತಬ್ಬಿ ಹೋಯಿತು. + + +ದೊಡ್ಡ ಬಿರುಗಾಳಿ ಬಿಟ್ಟಿತು. ಸಾವಿರಾರು +ಮನೆಗಳ ಚಪ್ಪರಗಳು ಹಾರಿದವು. ಗೋಡೆ + + +ಗಳು ಕುಸಿದವು. ಸಮುದ್ರ ಎರಡು ಮೂರು +ಮೈಲು ಒಳಗೆ ಬಂತು. ಮತ್ತು ಅದು ಹಿಂದೆ ಸರಿ +ದಾಗ ರಭಸದೊಂದಿಗೆ ಎಳತಂದಿದ್ದ ನಾಣ್ಯಗಳು +ದಡದ ಒಣ ನೆಲದಲ್ಲಿ ಉಳಿದಿತ್ತು. ಆದ್ದರಿಂದ +ಜಪಾನಿ ಅಧಿಕಾರಿಗಳಿಗೆ ಪಾರಾಗಲು ಅನುವಾ +ಯಿತು. ಈ ಏರಿಗೊಮ್ಮೆ ಬರುವ ನಾಣ್ಯ ಗಳಲ್ಲೆ +ಹಲವನ್ನು ಟಾ ಟೆ ದೇಶ ಎ11 | +ಹೋಗುತ್ತಿದ್ದರೆಂದು ಅವರು ಹೇಳತೊಡಗಿದರು. +ಇದೂ ನಿಜವಿರಬಹುದು. ಆದರೆ ಅಮೇರಿಕೆಯ +ವರು ಹೇಳುವುದು ಬೇರೆಯೆ. ತಾವು ಕಡಲಿನ +ದುಡ್ಡು ಪಡೆದದ್ದರಿಂದಲೇ ಸಮುದ್ರ ರಾಜ +ರೋಸಿಗೊಂಡು ಅಬ್ಬರಿಸುತ್ತಿದನ್ನೆಂದು ಭಾವಿಸಿ +ಪಾಪ, ಬಡಪಾಯಿ ಫಿಲಿಪಾಯಿನ” ನಿವಾಸಿಗಳು +ತೆಗೆದುಕೊಂಡ ದುಡ್ಡನ್ನೂ ಮರಳಿ ಚೆಲ್ಲಲೆಂದು +ಸಮುದ್ರತೀರಕ್ಕೆ ಬರುತ್ತಿದ್ದರಂತೆ + +ಆ ಸಲದ ಯತ್ನದಲ್ಲಿ ಹೊರತೆಗೆದ ಪೆಟ್ಟಿಗೆ +ಗಳು ಕೆಲವೇ. ಇನ್ನೂ ಏನಿಲ್ಲೆಂದರೂ ಎರಡು +ಎರಡೂವರೆ ಕೋಟಿ ರೂಪಾಯಿ ಬೆಲೆ ಬಾಳು +ವಷ್ಟಾದರೂ ನಾಣ್ಯಗಳು ಇರಬಹುದು. ನೋಡಿ. +ಎದೆಯಿದ್ದರೆ ಸ್ವಲ್ಪ ಧೈರ್ಯ ಮಾಡಿರಿ. ಅದನ್ನು +ತಕ್ಕೊಂಡು ಬನ್ನಿರಿ | + + + + + +ನಗೆಯಿಂದ ರಕ್ತಶುದ್ಧಿ ಯಾಗುತ್ತದೆ. + + +ಇಟಾಲಿಯನ್‌ ನಾ ಇ್ಲುಡಿ + + +ಇವ ತಡಕು. ತಾನ, +ಅಗರ +ರಾ ಎರವ + + + + + +ಳಾ ಬಹಾಸಂಾತಾ ಈ ಅಚಾಟ ಬಟಳ ತ ರಾಣ ಕಾ ಅರಷಣಗಿ + + +ಕುಂದಾಪುರ ಲೈನಿನಲ್ಲಿ ಕಂಡಕ್ಟರನಾಗಿ- + + +ದ್ಹವನು ಅಕಸ್ಮಾತ್ತಾಗಿ ಮಂಗಳೂರು +ಪುತ್ತೂರು ಲೈನಿಗೆ ವರ್ಗಾಯಿಸಲ್ಪಟ್ಟನು. +ಪಾಪ ಹೊಸ ರೈನು. ಸ್ಥಳಗಳ ಹೆಸರು +ಗೊತ್ತಿಲ್ಲ. ಬಸ್ಸು ಮಂಗಳೂರಿನಿ��ದ +ಪುತ್ತೂರಿಗೆ ಹೋಗುತ್ತಿದ್ದಾಗ "ಬು!1) +ರೋಡು? ಎಂಬಲ್ಲಿ ಹದಿನೈದು ವರ್ಷದ +ಹುಡುಗಿ ಬಸ್ಸನ ಏರಿದಳು. +ಕಂಡಕ್ಟರ್‌ ಅವಳೊಡನೆ “ಎಲ್ಲಿಗೆ? +ಎಂದು ಪ್ರಶ್ನಿಸಲು ಹುಡುಗಿಯು +« ವಾಣಿಗೆ? ಎಂದಳು. ಕಂಡಕ್ಟರ ಒಮ್ಮೆ +ಚಕಿತನಾಗಿ ಬಳಿಕ ನಕ್ಕನು, (“ವನಾಣಿ? +ಎಂದರೆ ತುಳು ಭಾಷೆಯಲ್ಲಿ ಹುಡುಗ +ಎಂದರ್ಥ.) ಅರ್ಥವಾಗದೆ ಹಾಗೆ ಹೇಳಿರ- +ಬಹುದೆಂದು ಭಾವಿಸಿ, ಮತ್ತೊಮ್ಮೆ ಕಂಡ- +ಕ್ಸ್‌ ಹುಡುಗಿಗೆ “ಎಲ್ಲಿಗೆ? ಎಂದು +ಕೇಳಿದಾಗಲೂ ಹುಡುಗಿ “ ವಾಣಿಗೆ? +ಎಂದೇ ಹೇಳಿದಳು. ಕಂಡಕ್ಟರನ ಅವಸ್ಥೆ +ಯನ್ನು ಕಂಡು ಕಡೆಗೆ ಬಳಿಯಲ್ಲಿದ್ದ +ನಾನು “ ಮಾಣಿ?” ಎಂಬಂದಂ ಮಂದೆ +ಸಿಗತಕ್ಕ ಊರಿನ ಹೆಸರೆಂದು ವಿವರಿಸ + + +ಬೇಕಾಯಿತು. +ಹಾ ಕುಡುಂಬ್ಲಾಡಿ ನಾಂತಿಯಣ ಭಟ + + +ರುತಾನ್ಸಿಯಲ್ಲಳಿದು ಕಾನ್‌ಪುರ ಪ್ಯಾಸೆಂ +ಜರ್‌ ಡಜ್ಬಿಯೊಂದರಲ್ಲಿ ಕುಳಿತಿದ್ದೆ. +ನನ್ನ ಗಮನ ಅಂದಿನ ದಿನ ಪತ್ರಿಕೆಯಲ್ಲಿ +ಮೂಡಿತ್ತು. “ನನ್ನ ಸೂಟ್‌ ಕೇಸ್‌ (51(- +0೩56) ಎಲ್ಲಿ!' ಎಂಬ ಧ್ವನಿ ನನ್ನಚಿತ್ತವನ್ನು + + +೪೬ + + + + + +ಸರ ೌ ಉಂ ರ ಸ್‌ + + + + + + + + + + + +ಕತಸಸಮ + + +ಕದಲಿಸಿತು. “4 ನನಗೇನೂ ತಿಳಿಯದು? +ಎಂದು ಎದುರಿಗೆ ಕುಳಿತಿದ್ದ ಮಧ್ಯವಯ +ಸ್ಲಿನಾಕೆ ಆ ಧ್ವನಿಗೆ ಉತ್ತರಿಸಿದಳು. ""ಅರೆ +ನಿಮಗೆ ವಹಿಸಿ ಹೋದೆನಲ್ಲ!?!?? ಎಂದ +ಘಾಬರಿಯಿಂದ, ಆ ಧ್ವನಿಯಾತ. ""ಇರಬ +ಹುದು, ಆದರೆ ನನಗೆ ಗಮನನಿರಲಿಲ್ಲ +ವೇನೋ!? ಎಂದು ಆಕೆ ನಿರ್ದಾಕ್ಷಿಣ್ಯ +ವಾಗಿ ಹೇಳಿಬಿಟ್ಟಳು. ಆತನ ಕಂಪಿತ + + +ನಿಮಗೆ ವಹಿಸಿದ ಮೇಲೆ ಜವಾಬ್ದಾರಿ +ಯಾರದು? ಎಂದಿತು. + +ನನ್ನ ಬದಿಯಲ್ಲಿದ್ದ ತಲೆನೆರೆತವರೊ- +ಬ್ಬರು ಆತನನ್ನು ಸಮಾಧಾನ ಹಡಿಸುತ್ತಾ +“ ನೀವು ಈ ಡಬ್ಬಿಯಲ್ಲೇ ಇದ್ದಿರೆಂಬುದು +ಖಚಿತವೇ?? ಎಂದು ಪ್ರಶ್ನಿಸಿದರು. + +"4 ಅದರಲ್ಲಿ ಯಾವ ಅನುಮಾನವೂ +ಇಲ್ಲ,- ಈಕೆ ಇರುವ ಈ ಡಬ್ಬಿಯಲ್ಲೇ, +ಈಕೆಗೇ ನನ್ನ ಸೂಟ್‌ ಕೇಸ್‌ ($0॥॥- +0856) ನ್ನು ವಹಿಸಿ ನೋಡಿಕೊಳ್ಳುವಂತೆ +ಹೇಳಿ.....'' ಅಷ್ಟರಲ್ಲಿ ಅವಳು ಅಲ್ಲಿ +ಕಾಣೆಯಾದಳು. ಆತ ಅನುನವತಾನದಿಂದ +ಡಬ್ಬಿಯ ಬಾಗಿಲ ಕಡೆಗೆ ನಡೆದ. ಆಕೆ +ಸ್ವಲ್ಪ ದೂರದಲ್ಲಿ ಡಬ್ಬಿಗಳನ್ನು ದಾಟ ನಡೆ +ಯುತ್ತಿದ್ದಳು. ಆತ ಮತ್ತೂ ಅನುಮಾನ +ದಿಂದ ಆಕೆಯನ್ನು ಹಿಂಬಾಲಿಸಿದ. ಅವ +ರಿಬ್ಬರ ಒಂದೆ ನಮ್ಮ ತಂಡವೇ ಹೊರ +ಬತ್ತು. ಕೆಲವು ಡಬ್ಬಿಗಳನ್ನು ದಾಟ +ಕೊನೆಗೆ ಅವಳು ಒಂದು ಡಬ್ಬಿಯ ಹತ್ತಿರ +ನಿಂತಳು, ಮಂದಗಮನದಿಂದ ಆ ಡಬ್ಬಿ + + +ನ + + +( ಛೂ + + + + + +ಜೀವನ ಮತ್ತು ಸೌಂದರ್ಯವು ಜೂಜಾಡಲು ಬಹಳೇ +ಮೌೌಲ್ಯವಾದವುಗಳು:-- ಆದರೆ ನಿಮಗೆ ನಿಮ + + +ನಿಮ್ಮ ಅದೃಷ್ಟವನ್ನುಪರೀಕ್ರಿಸುವದೇ ಆದ ಪಕ್ಕಕ್ಕೆ ಜ್ಜ ನ್‌್‌ + +ನಿಮಗೆ ಬೇಕಾದ್ದನ್ನು, ಪಣ ತೊಡಿರಿ-- ಆದರೆ | ಲ್ರಫೆ + +ನಿಮ್ಮ ಸೌಂದರ್ಯವನ್ನು ಮಾತ್ರ ಜಟ್ರ್ಟು ಒಮ್ಮೆ , + +ನಿಮ್ಮ ಶುದ ವಾದ ಮತು ಜಾಜೃಲ್ಲವಾದ ಕಾಂತಿ ಜು + +ಯನ್ನು ನಿರ್ಲಕ್ರಿಸಿದರೆ, ಜಗತ್ತಿನ ಯಾವ ಗ + +ಶಕ್ತಿಯೂ ಅದನ್ನು ಮರಳಿ ಕೊಡಲಾರದು. ನಿಮ ಲ್‌ + +ಸೌಂದರ್ಯ ಕಾಂತಿಗಾಗಿ “ಅಪಘಾನ ಸ್ಸ್ಫೋ? + +ವನ್ನು ಅವಲ��ಚಿಸಿರಿ, ಸೌಂದರ್ಯ ವೃದ್ದಿಸುತ್ತದೆ... ಸೌಂದರ್ಯ ವೃದ್ಧಿ ಸುಕರೆ! +; ಅವಿ + +ಅವು ನಿಜವಾಗಿಯೂ ಒಳ್ಳೇಯವಾಗಿರುವವು.... ಛೆ + +ಅವಲಂಬನೀಯ್ನ....... + + +ಈ. ಎಸ್‌. ಪಾಟನವಾಲಾ, +ಯೋಗ್ಯ-- ಬೆಲೆಯುಳ್ಳವು + + +ಮುಂಬಯಿ-೨೭ (ಭಾರತ) + + +೪೮ + + +ಯಲ್ಲಿ ಹತ್ತಿದಳು. ಆತ ಪೋಲೀಸನಂತೆ +ಆಕೆಯ ಹಿಂದೆಯೇ ನಿಂತಿದ್ದ..ಸಿಕ್ಕಿತು..! +ಎಂದು ಕೂಗಿ ಅವಳು ಆ ಡಬ್ಬಿಯ +ಮೂಲೆಯೊಂದರ ಕಡೆಗೆ ಓಡಿದಳು. ಆತ +ಆಕೆಗಿಂತ ಮೊದಲೇ ಆ ಮೂಲೆಗೆ ಹಾರಿ, +ಅಲ್ಲಿ ಕೂಡುವ ಜಾಗದಲ್ಲಿ ಹಾಯಾಗಿ ನಿದ್ರಿ +ಸುತ್ತಿದ್ದ ಸೂರ ಕೇಸನ್ನು ಅಪ್ಪಿದ್ದ! + +ಆ ಮಹಾ ತಾಯಿ ಜಾಗ ಹಿಡಿಯುವ +ಆತುರದಲ್ಲಿದ್ದಾಗ ಆತ ಸೂಟ್‌ ಕೇಸನ್ನು +ವಹಿಸಿ ಹೋಗಿದ್ದ ಜಾಗ ತೃಪ್ತಿಕರವಾಗದೆ +ಅವಳ ಜಾಗ ಬೇರೆಯ ಡಚ್ಬಿಗೆ ಬದಲಾಗಿ +ಈ ಪ್ರಸಂಗಕ್ಕೆ ಕಾರಣವಾಗಿತ್ತು. + +ಸೋಮಶೇಖರ ಬಾಣಾವರ + + +ನನ್ನ ಪೋಲೀಸ್‌ ಮಿತ್ರನೊಬ್ಬ ನನಗೆ +ಹೇಳಿದ್ದಿದು: + +ಒಂದು ದಿನ ಅವನೂ ಇನ್ನೊಬ್ಬ ಸಹ- +ಪೋಲೀಸನೂ ಸೇರಿ ಒಬ್ಬ ಸುಪರಿಚಿತ +ಕಳ್ಳನನ್ನು ಜಡಿದು ತಂದಿದ್ದರು. ಸ್ವಲ್ಪ +ಹೊತ್ತಿನ ನಂತರ ಅವರ ಸಿ. ಐ. ಡಿ. ಅಧಿ + +ಾ2ರಿ ಅಲ್ಲಿಗೆ ಬಂದರು. ಅವರು ಕಳ್ಳನ- +ನ್ಸೊಮ್ಮೆ, ಪೋಲೀಸರನ್ನೊನ್ಮೆ ಕೆಕ್ಕರಿಸಿ +ನೋಡಿ “ಯಾಕಿವನನ್ನು ತಂದಿದ್ದೀರಿ ಸಿ +ಎಂದು ಕೇಳಿದರು. + +4 ಏನ್ನೆ ರಾತ್ರಿ... ರಸ್ತೆಯ ಎರಡನೇ +ಮಾಳಿಗೆಯಲ್ಲಿ ಜೀಗ ಒಡೆದು ಕಳವು +ಮಾಡಿದವನು ಇವನೇ ಸಾರ್‌? ಎಂದ +ನನ್ನ ಪೋಲೀಸ" ಮಿತ್ರ. + +4 ಹೀಗೊ? ತಪ್ಪು ಒಪ್ಪಿದ್ದಾನೆಯೆ ಟೆ + +« ಇಲ್ಲ ಸಾರ್‌, ? + +“4 ಇವನನ್ನು ತಂದು ಎಷ್ಟು ಹೊತ್ತಾ- +ಯಿತು??? + +“ ನಾಲ್ಕು ತಾಸು. +ಒಪ್ಪಲಿಲ್ಲ ಸಾ ರ್‌. + + +ಏನು ಮಾಡಿದರೂ + + +ಕಸ್ತೂರಿ, ಜೂನ್‌ ೧೯೬೧ + + +«ಹೇಗೆ ಒನಪ್ಪಿಯಾನು? ನೀನೇ ತಾನೆ +ಇವನನ್ನು ಹಿಡಿದದ್ದು? ಶುದ್ಧ ಬಜಟಾಟಿ +ತಲೆ ನೀನು! ಈ ಮಂಠ್ಮಾಳ ಇಂಥಾ ಕಳ್ಳ +ತನ ಮಾಡಿಯಾನೆಂದು ತಿಳಿಯೋ ನೀನು +ಪೋಲೀಸ ಆಗಿರೋದಕ್ಕಿಂತ ಕತ್ತೆ ಕಾಯ +ಲಿಕ್ಕೆ ಹೋಗು! + +ನನ್ನ ಮಿತ್ರ ಕೆಂಪೇರಿದ. “ಇಲ್ಲಾಸಾರ್‌, +ನನಗೆ ಖಂಡಿತ. ,,,? + +ಲ್ಯ ಮುಚ್ಚು ಬಾಯ"! ಈತನ ನಾನು +ತಾಯಿ ಮೊಲೆ ಚೀಪುತ್ತಿದ್ದಾಗಿನಿಂದ ಬಲ್ಲೆ. +ಬೇಲಿಗೆ ಒಣ ಹಾಕಿದ ಪಂಚೆ ಕದಿಯೋ +ಯೋಗ್ಯತೆ ಇಲ್ಲದ ಇವನಿಗೆ ಎರಡನೇ +ಮಹಡಿಯಲ್ಲಿ ಬೀಗ ಮುರಿಯುವ +ಹಿಮ್ಮತ್ತು ಬಂದೀತೆ? + +“4 ಆದರೆ ಸಾರ, ನಾನು. ,.,೫ + +“ ಬಾಯಿ ತೆರೆದರೆ ಒದೀತೀನಿ. ನನ- +ಗ್ಲೊತ್ತೋ ಇವನ ಪರಾಕ್ರಮ. ಏಣೀ +ಹತ್ತೋಕ್ಕೆ ಹೆದರೋ ಈ ಶುಂಭ ಗೋಡೇ +ಹತ್ತಿ ಎರಡನೇ ಮಾಳಿಗೇಲಿ ಕಳವು +ಮಾಡ್ತಾನಂತೆ! ? + +“ಆದರೆ ನನಗೆ ಖಂಡಿತ ಗೊತ್ತಿದೆ ಸಾರ್‌? + +“4 ಏನು ಗೊತ್ತಿದೆ? ಇವನಿಗೆ ತಲೆ +ಯೊಂದು ಜೀಕಲ್ಲ!? + +ಇಷ್ಟರಲ್ಲಿ ನನ್ನ ವಿಂತ್ರನಿಗಿಂತ ಕಳ್ಳ + + +ಕೆಂಸೇರಿದ್ದ. ಅನ ಸಿಟ್ಟಿನಿಂದ ನಡುಗುತ್ತ +ಅಧಿಕಾರಿಯನ್ನು ಧಿಕ್ಕಾರ ವಾಣಿಯಿಂದ +ಸಂಬೋಧಿಸಿ, “ಏಯ್‌ ಇನಸ್ಪೆಕ್ಟರ್‌! + + +ಶುಂಭಯಾರಂತಕೇಳು! ನಾನೇ ಆಕಳವು +ಮಾಡಿದ್ದೇನೆ. ಇವೇ ಕೈಕಾಲುಗಳಿಂದ +ಗೋಡೆ ಹತ್ತಿ! ತೋರಿಸಲೇ ನಿನಗೆ ಈ +ಪೋಲೀಸ್‌ ಠಾಣೆಯ ಗೋಡೇ ಹತ್ತಿ? + +ಇನಸ್ಪೆಕ್ಟರ್‌ ಮುಂಖಅರಳಿತು. “ಬರೆ- +ದುಶೋ ಇವನ ಹೇಳಿಕೆ! ಎಂದರು +ಅವರು. ಆಪ್ನ ಶಿ ತಿಮ್ಮಪ್ಪ + + +ಕಾರಾ ವ್ಸ... 3 + + + + + + + + + + + + + + + + + + + + + + +ಅಶ್ಚತ್ಥ ಮರದ ಸೆರಳಛಿ.... + + +ಪ್ರತಿ ದಿನದೆ ಕೆಲಸ ಮುಗಿದೆ ಮೇಲೆ, ಭಾರತದ ಹಳ್ಳಿಗರು ಹೆಚ್ಚಾಗಿ +ಹಳ್ಳಿಯ ಒಂದು ಅಶ್ವತ್ಥದೆ ಮರದೆಡಿಯಲ್ಲಿ ಎಲ್ಲರೂ ಒಟ್ಟು ಕೂಡಿ ಹರಜಿ +ಹೊಡೆಯುವುದು ಆವರ ಸಂಪ್ರದಾಯವಾಗಿರುವುದು. ಇಂದು ಅವರೆ +ನಡುವೆ ದ್ರೈಸೆಲ್‌ ಬ್ಯಾಟರಿಯಿಂದ ಚಲಿಸುವ ರೇಡಿಯೋಗಳನ್ನು ಕಾಣುತ್ತೇವೆ +ಇಂತಹ ರೇಡಿಯೋಗಳಿಂದೆ ಅವರು ವರ್ತಮಾನಗಳನ್ನೂ +ಮತ್ತು ಸುಮಧುರ ಸಂಗೀತಗಳನ್ನು ಪಡೆದು ಆನಂದಿಸುವುದು ಒಂದು +ಸಾಮಾನ್ಯ ದೃಶ್ಯವಾಗಿ ಇಂದು ಪರಿಗಣಿಸಲ್ಪಟ್ಟರುತ್ತದೆ. +ಇಂದು ಭಾರತೀಯ ಹಳ್ಳಿ ಗನು ಸಂಗೀತದ ಬಗ್ಗೆ ಮತ್ತು ಅದನ್ನು +ಒದೆಸುವ ಸಾಧನಗಳ ಬಗ್ಗೆ ಅಧಿಕ ಗಮನವನ್ನ್ಬೀಯುತ್ತಿದ್ದಾನೆ. +ಇದೆರ ಪರಿಣಾಮವಾಗಿ ಆತನ ರೀಡಿಯೋ ಉತ್ತಮವಾಗಿ ಚಲಿಸಲು +ಎಸ್ಟ್ರೆಲಾ ರೇಡಿಯೋ ಬ್ಯಾಟರಿಗಳನ್ನೇ ಉಪಯೋಗಿಸುತ್ತಿದ್ದಾನೆ +ದೀರ್ಫಕಾಲ ಬಾಳುವಂತೆ ತಯಾರಿಸಲ್ಪಟ್ಟ ಈ ಬ್ಯಾಟರಿ, ಡೈಸೇಲ್‌ +ಬ್ಯಾಟರಿಯ ತಯಾರಿಕೆಯಲ್ಲಿ 20: ವರ್ಷಗಳ ಅಗಾಧ ಅನುಭವದ ಉತ್ಪಾದನೆ- +ಯಾಗಿರುತ್ತದೆ. ಎಸ್ಟೈಲಾ ಬ್ಯಾಟರಿಗಳು ಪ್ರಖ್ಯಾತವಾದೆ ಅಂತರರಾಷ್ಟ್ರೀಯ +ಪ್ರಮಾಣಕ್ಕೆ ತಕ್ಕಂತೆ ತಯಾರಿಸಲ್ಪಟ್ಟು ಪರೀಕ್ಷಿಸಿ ಸಿದ್ಧೆಗೊಳಿಸಲ್ಪಟ್ಟಿವೆ. +ಇಂದೇ ನಿಮ್ಮ ರೇಡಿಯೋಗೆ ಎಸ್ಟೈಲಾ ಬ್ಯಾಟರಿಯನ್ನು ಜೋಡಿಸಿ೦ +ಧೀವು ಬಯಸುವ ಎಲ್ಲಾ ಗುಣಗಳು ಇವಲ್ಲಿ ಕೂಡಿವೆ. + + +ದೇಡಿಯೋ ಬ್ಯಾಟರಿ + + +ಿಮ್ಮ ರೇಡಿಯೋ ವ್ಯಾವಾರಿಯಲ್ಲೀಗ ದೊರೆಯುತ್ತ ಜಿ + + +ಎಸ್ಟ್ರೆಲಾ ಬ್ಯಾಟರೀಸ್‌ ಲಿಮಿಟಿಡ್‌: ನ್ನ +ಬೊಂಬಾಯಿ - ಮದ್ರಾಸ್‌ 6 ಡಿ ಈ ಕಲ್ಕತ್ತ * ಕಾನ್‌ ಪೂಂ್‌ +೦೨.0೪೬ + + +ಕೆ 527 + + +ಅದಕ್ಕೆ ಪ್ರಕಾಶಕರೇ ಸಿಗಲಿಲ್ಲ-. ಈಗ +ಪ್ರತಿ ತಿಂಗಳು ೨ ಕೋಟ ಪ್ರತಿ +ವಾರುತ್ತದೆ. + + +೪ ೪ +ಪಾವೆಂ +ಗ್ರ್ದೊ. ಡೈಜೆಸ್ಟ್‌” ಎಂಬ ಹೆಸರು ಇಂದು + + +ಪತ್ರಿ ಕಾಪ್ರಪಂಚದಲ್ಲೊಂದು ಹೆಗ್ಗುರುತಾಗಿದೆ. +ಪ್ರತಿ ತಿಂಗಳು ೨೬ ದೇಶಗಳಲ್ಲಿ ೧೩ ಭಾಷೆಗಳಲ್ಲಿ +ಹೊರಡುವ ಅದರ ೩೦ ಆವೃತ್ತಿಗಳ ಎರಡು +ಕೋಟಿ ಮೇಲ್ಪಟ್ಟು ಪ್ರತಿಗಳು ಮಾರಾಟವಾಗು +ತ್ತಿವೆ, ಇಷ್ಟು ಪ್ರಚಂಡ ಪ್ರಸಾರ ಯಾವ +ದೇಶದ ಯಾವ ಪತ್ರಿಕೆಗೂ ಇಲ್ಲ. ಅಮೇರಿಕದಲ್ಲಿ +ನ್ಯೂಯಾರ್ಕಿನ ಉತ್ತರದಲ್ಲಿರುವ ಪ್ಲೆಸೆಂಟ್‌- +ವಿಲೆಯ ಅದರ ೮೦ ಎಕರೆ ವಿಸ್ತಾರವಾದ +ಸಂಪಾದಕೀಯ ಕಾರ್ಕಾಲಯಗಳಲ್ಲಿ ಒಂದು +ನೂರು: ಜನ ಸಂಪಾದಕ ಉಪಸಂಪಾದಕರು +ಬೇರೆ ಬೇರೆ ಪತ್ರಿಕೆಗಳಲ್ಲಿ ಬಂದ ಲೇಖಗಳನ್ನು +ಓದುವ, ಕತ್ತರಿಸುವ, ಸಂಕ್ಷೇಪಿಸುವ, ಪುನ- +ರ್ಲೇಖಿಸುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. +ಅದರ ಸಂಚಾರಿ ಸಂಪಾದಕರು ಡೈಜೆಸ್ಟಿಗೆ +ಬೇಕಾದ ವಿಶೇಷ ಲೇಖನಗಳಿಗಾಗಿ ವಿಷಯ +ಗಳನ್ನು ಕಂಡುಹಿಡಿಯಲು ಪಂಚಖಂಡಗಳನ್ನು + + + + + +೫೦ + + +ಸುತ್ತುತ್ತಾರೆ. +ಅದರ ವ್ಯವಹಾರ ಮತ್ತು ಪ್ರಚಾರ ಕಚೇರಿ + + +ಎ +ಇಟಿ. + + +ಗಳು ಬೇರೆಯೆ ಡೇಟನ್‌ ಐಂಬಲ್ಲಿ +ಮೆಕ್‌ಕಾಲ್‌ | ಮುದ್ರಣಾಲಯದಲ್ಲಿ ಅದರ +ಅಮೇರಿಕನ್‌ ಸಂಸ್ಕರಣದ ಐದು ಲಕ್ಷ ಪ್ರತಿ +ಗಳು. ನಿತ್ಯ ಮುದ್ರಣ ಹೊಂದುತ್ತವೆ. +ಇದೊಂದೇ ಆವೃತ್ತಿಗೇ ವರ್ಷಕ್ಕೆ ೫೦ ಸಾವಿರ +ಟನ್‌ ಕಾಗದ ಬೇಕಾಗುತ್ತದೆ. ಇತರ ಆವೃತ್ತಿ +ಗಳು 3೪ ಸಾವಿರ ಟಿನ್‌ ಕಾಗದವನ್ನು ವೆಚ್ಚ +ಮಾಡುತ್ತವೆ. + +ಈ ಅಪೂರ್ವ ಪತ್ರಿಕೆಯ ಕಲ್ಪನೆ ೪೩ ವರ್ಷ +ಗಳ ಹಿಂದೆ ಯುರೋಪಿನ ರಣರಂಗದ ಒಂದು +ಆಸ್ಪತ್ರೆಯಲ್ಲಿ ಜನ್ಮ ತಾಳಿತು. ಡಿ ವಿಟ್‌ +ವಾಲೇಸನೆಂಬ. ೨೯ ವರ್ಷದ ಅಮೇರಿಕನ್‌ +ತರುಣ ವರ್ಡನ್‌ ರಣರಂಗದಲ್ಲಿ ವಿಪರೀತ +ಗಾಯಗೊಂಡು ಶುಶ್ರೂಷೆ ಹೊಂದುತ್ತಿದ್ದ. ಆತ +ಭಾರಿ ಓದುಗುಳಿ. ಆಸ್ಪತ್ರೆಗೆ ಬರುತ್ತಿದ ನೂ- + + +ರೀಡರ್ಸ್‌ ಡೈಜೆಸ್ಟಿನ ಕಥೆ ೫೧ + + +ರಾರು ಅಮೇರಿಕನ್‌ ಮಾಸಿಕ ಮತ್ತು ವಾರ +ಪತ್ರಿಕೆಗಳನ್ನು ಆತ ಓದುತ್ತಿದ್ದ. ಅವನ ಜ್ಞಾನ +ತೃಷ್ಣೆ ಅಗಾಧವಾಗಿತ್ತು. ಹಲವು ವಿಷಯಗ +ಳನ್ನು ತಿಳಿದುಕೊಳ್ಳಲು ಆತ ಹಾತೊರೆಯು +ತ್ತಿದ್ದ. ಆದರೆ ಪತ್ರಿಕಾಲೇಖಗಳನ್ನೋದುತ್ತ +ಹೋದಂತೆ ಅವನಿಗೆ ಇಷ್ಟು ಉದ್ಮುದ್ದ ಲೇಖನ +ಗಳು ಸಾಮಾನ್ಕ ಓದುಗನಿಗೆ ಅಗತ್ಯವೇ? ಅವ- +ನ್ನೋದಲು ಅವನಿಗೆ ಸಮಯವುಂಟೀ? ಎಂಬ +ಯೋಚನೆ ಹುಟ್ಟಿತು. ಬೇರೆ ಬೇಕೆ ಪತ್ರಿಕೆಗಳಲ್ಲಿ +_ ಬಂದ ಮಹತ್ವದ ಲೇಖಗಳನ್ನು ಸಂಕ್ಷೇಪಿಸಿ +ವಿವಿಧ ವಿಷಯಗಳನ್ನೊಳಗೊಂಡ ಹೊಸ ತರದ +ಪತ್ರಿಕೆಯನ್ನೇ ಪ್ರಕಟಿಸಿದರೆ ತನ್ನಂತೆ ಬಹು +ವಿಷಯಗಳನ್ನು ತಿಳಿಯುವ ಆಸೆಯುಳ್ಳವರಿಗೆ +ಉಪಯೋ(ಗವಾಗಲಿಕ್ಕಿಲ್ಲವೆ + +ಯುದ್ಧ ಮುಗಿದು ಸೈನ್ಯದಿಂದ ಬಿಡುಗಡೆ +ಹೊಂದಿ ಮರಳಿದೊಡನೆ ವಾಲೇಸ್‌ ತನ್ನ ಕಲ್ಪ +ನೆಗೆ ವಾಸ್ತವಿಕ ರೂಪ ಕೊಡಲನುವಾದನು. +ಅವನ ಸೋದರತ್ತೆ ಲೈಬ್ರೆ(ರಿಯನ್‌ ಆಗಿದ್ದೆ +ಮಿನಿಯಾಪಾಲಿಸ್‌ನ ಸಾರ್ವಜನಿಕ ಪುಸ್ತಕಾ +ಲಯದಲ್ಲಿ ಕುಳಿತು ಪತ್ರಿಕೆಗಳ ಹಳೇ ಹೊಸ +ಸಂಚಿಕೆಗಳನ್ನು ತಿರುವಿ ಹಾಕಿ ಉತ್ತಮ, ಉಪ +ಯುಕ್ತ ಲೇಖಗಳನ್ನು ಗುರುತು. ಹಾಕಿ +ಕೊಂಡನು. ಅವುಗಳನ್ನು ಸಂಕ್ಷೇಪಿಸುವ +ಅಭ್ಯಾಸವನ್ನು ಪ್ರಾರಂಭಿಸಿದನು. ಲೇಖಕರ +ಶೈಲಿ ಕೆಡಿಸದೆ, ಆಶಯವನ್ನು ಮೊಟ*ಸದೆ, +ಅವರ ಮಾತುಗಳಲ್ಲೇ ತಾನು ಮಾಡಿದ ಸಂಗ್ರಹ +ಗಳು ಮೂಲಕ್ಕಿಂತಲೂ ಸುವಾಚ್ಯವಾಗಿವೆ +ಯೆಂದು ಅವನಿಗೆ ಅನಿಸಿತು. + +ಸಂಗ್ರಹ, ಸಂಕ್ಷೇಪಕಾರ್ಯ ವಾಲೇಸನಿಗೆ +ತೀರ ಹೊಸದೇನೂ ಆಗಿರಲಿಲ್ಲ. ಕಾಲೇಜನಲ್ಲಿ- +, ದ್ಯಾಗಿಂದಲೇ ವೈವಿಧ್ಯಪೂರ್ಣ ಓದಿನ ಚಟ +ವುಳ್ಳ ಆತ ಎಷ್ಟೋ ಲೇಖಗಳ ಕಟಿಂಗುಗಳನ್ನು +ಕಲೆಹಾಕಿದ್ದ. ಕೆಲ ಕಾಲ ಒಂದು ಬ್ಯಾಂಕಿ +ನಲ್ಲಿ ಅನಂತರ ಒಂದು ಪ್ರಕಾಶನ ಸಂಸ್ಥೆ ಯಲ್ಲಿ + + +ಹಟ್‌ + + +ದುಡಿದ ಆತ ಕೈತರಿಗೆ ಬೇಕಾಗುವ ವಿಷಯ +ಗಳನ್ನು ವಿವಿಧ ಮೂಲಗಳಿಂದ ಶೋಧಿಸಿ ಸಂಕ್ಷೇ +ಪಿಸಿ ೧೯೧೬ ರಲ್ಲಿ ಪ್ರಕಟಿಸಿದ ೧೨೦ ಪುಟದ +ಕೈವಿಡಿಯ ಒಂದು ಲಕ್ಷ ಪ್ರತಿಗಳು ಮಾರಾಟಿ +ವಾಗಿದ್ದವು. + +೧೯೨೦ ರ ಪ್ರಾರಂಭದಲ್ಲಿ ಡಿ ಎಟ್‌ +ವಾಲೇಸ್‌. ತನ್ನ ನಿಯೋಜಿತ “ರೀಡರ್ಸ್‌ +ಡೈಜೆಸ್ಟಿ'ನ ಪ್ರಥಮ ಸಂಚಿಕೆಯ ಸೆಲ ನೂರು +ಮಾದರಿ ಪ್ರತಿಗಳನ್ನು ಮುದ್ರಿ ಸಿಕೊಂಡನು. ಈ +ಸಂಚಿಕೆಯಲ್ಲೇ ಆತ “ರೀಡರ್ಸ್‌ ರೈಜೆಸ್ಟಿ'ನ +ನೀತಿಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದ. ಪ್ರತಿ +ಸಂಚಿಕೆಯಲ್ಲಿ ೩೧ ಲೇಖಗಳು, ಪ್ರತಿಯೊಂದೂ +ಉಪಯುಕ್ತ ಮತ್ತು ವಾಚನೀಯ ಲೇಖ. +ಚುಟುಕಾದ, ಚುರುಕಾದ ಲೇಖ. + +ಅಂದಿನ ಪ್ರಮುಖ ಪತ್ರಿಕೆಗಳಿಂದ ಆರಿಸಿದ +ಈತಿಂ ಲೇಖಗಳಲ್ಲಿ ಜೀವನಕಲೆ, ಕೌಟುಂಬಿಕ +ಜೀವನ, ವ್ಯವಹಾಕೋಪಯೋಗಿ ಜಾನ +ವಿಜ್ಞಾನ, ವಿನೋದ, ಚುಟುಕ, ಕ್ರಿ ಪರಿ +ಚಯ--- ಎಲ್ಲ ಬಗೆಯ ವೈಶಿಷ್ಟ್ಯಗಳೂ ತುಂಬಿ +ದ್ಹವು. + +ಡಿ ವಿಟ್ಲ ವಾಲೇಸ್‌ ಪ್ರಚಾರತಂತ್ರ ದಲ್ಲಿ +ಪ್ರವೀಣನಾಗಿದ್ದ. ಸಾಮಾನ್ಯ ಜನರಿಗೆ ಸಂದೇಶ +ಗಳನ್ನು ಹೈದಯಸ್ಪರ್ಶಿಯಾಗುವಂತೆ ಹೇಗೆ +ಮುಟ್ಟಿಸಬೇಕೆಂದು ಅವನಿಗೆ ಗೊತಿತು. +“ ಜ್ಞಾನ ಸಂಪಾದನೆ ಸುಲಭವಲ್ಲ. ನಿಮ್ಮಲ್ಲ +ನೇಕರಿಗೆ ಅದಕ್ಕೆ ಬೇಕಾದ' ವೇಳೆ ಇಲ್ಲ. ಆಡಾ +ಡುತ್ತ ಜ್ಞಾನ ಸಂಪಾದನೆ ಮಾಡಬೇಕಾದಕೆ +ರೀಡರ್ಸ್‌ ಡೈಜೆಸ್ಟ್‌ ಓದಿರಿ” ಇದು ಆತ ಪ್ರಥಮ +ಸಂಚಿಕೆಯಲ್ಲಿ ಮುದ್ರಿಸಿದ ಜಾಹಿರಾತು. “ನಿಮಗೆ +ಕಾಲೇಜಿಗೆ ಹೋಗಲು ಸಾಧ್ಯವಿಲ್ಲವೆ? ಹಾಗಾ +ದಕೆ ಕಾಲೇಜೇ ನಿಮ್ಮ ಬಾಗಿಲಿಗೆ ಬರುವಂತೆ +ಮಾಡುವಾ.” + +ತನ್ನ ಡೈಜೆಸ್ಟಿನ ಯೋಗ್ಯತೆಯ ಬಗ್ಗೆ ವಾಲೇ +ಸನಿಗೆ ಸಂಶಯವೇ ಇರಲಿಲ್ಲ. ಆದರೆ % ಕಲ್ಪನ + + +೫ ಕಸ್ತೂರಿ, ಜೂನ್‌ ೧೯೬೧ + + +ಯನ್ನನುಸರಿಸಿದ ಹೊಸತರದ ಪತ್ರಿಕೆ ಹೊರಡಿ +ಸಲು ಸಿದ್ಧರಾದ ಪ್ರಕಾಶಕರು ಮಾತ್ರ ಅವನಿಗೆ +ಸಿಗಲಿಲ್ಲ” ಚ ಅವನ ಯೋಜನೆಯನ್ನು +ಮೂಸಿ. ನೋಡಲೂ ಸಿದ್ಧರಿರಲಿಲ್ಲ. ಬೇರೆ ಪತ್ರಿಕೆ +ಗಳಲ್ಲಿ ಬಂದು ಹಳಸಿದ ಲೇಖಗಳನ್ನು ಓದಲು +ಯಾರು ಪತ್ರಿಕೆ ಕೊಂಡಾರು? ಮೇಲಾಗಿ ಜನ +ರಿಗೆ ಬೇಕಾದ್ರು ಕಥೆ ಕಾದಂಬರಿ; ಇಡೀ ಸಂಚಿಕೆ +ಲೇಖಗಳಿಂದ ತುಂಬಿದ್ದರೆ ಯಾರೂ ಓದರು. +ತುಂಬ ಕಲ್ಪಕ ಪ್ರಕಾಶಕನೆನಿಸಿದ, ಅನೇಕ +ಜನಪ್ರಿಯ ಪತ್ರಿಕೆಗಳ ಮಾಲಕ ರುಡಾಲ್ಫ್‌ +ಹರ್ಸ್ಟ್‌ 1ರ ಈ ಪತ್ರಿಕೆಗೆ ಓಳ +ಮೂರು ಲಕ್ಷ ಟಿ ಸಿಕ್ಕಬಹುದೆಂದು +ತೀರ್ಪಿತ್ತು ಬದಿಗೆ ಸರಿಸಿಬಿಟ್ಟಿನು... ವಾಲೇನ +ಯೋಜನೆಯಿಂದ ಮನದಟ್ಟಾದ ಒಬ್ಬಳೆ ಒಬ್ಬ +ಳೆಂದರೆ ಲೀಲಾ ಬೆಲ್‌ ಅಚೆಸನ್‌ ಎಂಬ ತರುಣ +ಸಾಮಾಜಿಕ ಕಾರೃತಕರ್ತ್ರಿ ಮಾತ್ರ. + +ಈ ನಿರಾಶೆ ಸಾಲದ್ದಕ್ಕೆ ೧೯೨೧ ರಲ್ಲಿ ಉಂ- +ಟಾದ ಯುದ್ಧೋತ್ತರ ಮಂದಿಯ ಗಡಿಬಿಡಿಯಲ್ಲಿ +ವೆಸ್ಟಿಂಗೌಹೌಸ್‌ ಇಲೆಕ್ಟ್ರಿಕ್‌ ಕಂಪೆನಿಯ +ಪ್ರಚಾರ ಶಾಖೆಯಲ್ಲಿ ವಾಲೇಸನಿಗಿದ್ದ ನೌಕರಿ +ಹೋಗಿಬಿಟ್ಟ ತು. ಈ ದುದೈ ೯ವವು ಅವನನ್ನು +ನಿರ್ಠಾ ರಕ್ಕೆ ಬರುವಂತೆ ಸ ಸ್ವ ಂತವಾಗಿಯೆ +ತು ತಕ್ಷ ರೀಡರ್ಸ್‌ ರೈಜಿಸ್ಟ ನ ಪ್ರಕಾ ಶಿಸು +ತ್ತೆ ನೆ, ಕಹು ಇದಳ್ಳಿ ಬೆ ಹ್‌ | ೧1 ಪತ್ರ +ಪೊಂದನ್ನು ಸಿದ್ದಪಡಿಸಿ ಪ್ರೊಫೆಸರ್‌, ಶಿಕ್ಷಕರು, + +ಇಯಿಯರು ಮೊದಲಾದ ಸುಶಿಕ್ಷಿತ ಜನರ +ವಿಳಾಸ ಪಡೆದು ಸಾವಿರಗಟ್ಟಳೆಯಲ್ಲಿ ಟಪಾಲಿ +ನಲ್ಲಿ: ಕಳಿಸಿದ. ಆಗಲೇ ಲೀಲಾ ಅಚಿಸನ್ನಳೊ- +ಡನೆ ಅವನ ಮೈತ್ರಿ ದ ೈಢವಾಗಿತ್ತು. ಅವಳನ್ನಾತ +ರುದ ಇತ ಪ್ರಣಯ ವಿಹಾರದಿಂದ ಮ��ಳಿ +ದೊಡನೆ ತನ್ನ ದ್ದ ಕೆಲ ಸಾವಿರ ಡಾಲರಗಳ + +ಸಂಗಡ ಸಾಲ "ಮಾಡಿದ ೧ ೩೦೦ ಡಾಲರಗಳನ್ನು +ಸೇರಿಸಿ ಆತ ತನ್ನ ಪತ್ರಿಕೆಯನ್ನು ಮುದ್ರ ಣಕ್ಕೆ + + +ಕೊಟ್ಟಿ. + + +ನ್ಯೂಯಾರ್ಕಿನ ಗ್ರೀನ್‌ವಿಚ್‌ ಗ್ರಾಮದ +ಒಂದು ಚಾಳಿನಿಂದ ೧೯೨೧ ಫೆಬ್ರವರಿಯಲ್ಲಿ, +ಪಳಗಿದ ಪ್ರಕಾಶಕರೆಲ್ಲರೂ ಏಕಕಂಠದಿಂದ +ಇದು ಖಂಡಿತ ದಿವಾಳಿ ಏಳುತ್ತದೆಂದು ಭವಿಷ್ಯ +ನುಡಿಯುತ್ತಿದ್ದಂತೆ, "ರೀಡರ್ಸ್‌ ಡೈಜೆಸ್ಟಿ ನ +ಜ್ತ ಚಿತೆ ಪ್ರಕಟವಾಯಿತು. ಸಂಪಾದಕ + +ಪ್ರಕಾಶಕರೆಂದು ಹ ವಿಟ್ಲ ವಾಲೇಸ್‌ ಮತ್ತು +ತ ನವೋಡಢಾ ಪತ್ನಿ ಲೀಲಾ ಆಜಿಸೆನ್‌ +ವಾಲೀಸರ ಹೆಸರುಗಳು ಮುದ್ರಿತವಾಗಿದ್ದವು. +(ಇಂದಿಗೂ ಅವು ಹಾಗೆಯೆ ಇವೆ.) ೫,೦೦೦ +ಪ್ರತಿಗಳನ್ನು ಮಾತ್ರ ಮುದ್ರಿಸಲಾಗಿತ್ತು. ೫,೦೦೦ +ಡಾಲರು ಬೆಲೆಯ ವರ್ಗಣಿಗಳು ದೊರೆತವು. + +“ರೀಡರ್ಸ್‌ ಡೈಜೆಸ್ಟ್‌” ಮೊದಲು ಸಾವಕಾಶ +ವಾಗಿ, ಆ ಮೇಲೆ ಯಾರೂ ಕಂಡು ಕೇಳಿರದ +ವೇಗದಿಂದ ಪ್ರಗತಿ ಹೊಂದಿತು. ೧೯೨೩ ರಷ್ಟು +ಹೊತ್ತಿಗೆ ಕ ಪ್ರತಿಗಳು ಖರ್ಚಾಗುತ್ತಿ +ದವು. ೧೯೨೯ ರಲ್ಲಿ ು ೪೦ ಪಟ್ಟಿಗಿಂತಲೂ +ಹೆಚ್ಚು---.. ೨,೯೦,೦೦೦ ಪ್ರತಿಗಳು ಪ್ರತಿ +ತಿಂಗಳೂ ಮುದ್ರಿಸಲ್ಪಡುತ್ತಿದ್ದವು. ೧೯೪೦ ರಲ್ಲಿ +ಪ್ರಸಾರ ೨೪,೬೯,೦೦೦ ಕ್ಕ್ವೇರಿತ್ತು. ೧೩೯೮ +ರಲ್ಲಿ ಬ್ರಿಟಿಶ್‌ ಆವೃತ್ತಿಯೊಂದನ್ನು ತೆಗೆದು +"ರೀಡಸ ಜ್‌ ೈಜಿಸ್ಟ್‌ ". ವಿದೇಶಿ ಪತ್ರಿಕಾ +ರಂಗದಲ್ಲಿ ಕಾಲಿಟ್ಟಿತ್ತು ಒಡನೆ ಮತ್ತಾವ +ಬ್ರಿಟಿಶ್‌ ಮಾಸಿತಕ್ಕ ಮೀರಿದ ಪ್ರಸಾರ ಅದಕ್ಕೆ +ಲಭ್ಯವಾಯಿತು. ಅನಂತರ ದಕ್ಷಿಣ ಅಮೇರಿಕದ +ರಾಜ್ಯ ಗಳಿಗಾಗಿ ಸ್ಪಾನಿಶ್‌. ಮತ್ತು ಅದರ +ಬೆನ್ನಿ ಸೇ ಸೆ ಸ್‌ ಆವೃತ್ತಿಗಳು ಹೊರ +ಟವು. ಇಂದು ಡಚ್‌, ಅರಬ್ಬಿ, ಡೇಠಿಶ್‌, +ಫಿನ್ನಿಶ್‌, ಇಟಾಲಿಯನ್‌, ಜು ಟೆ +ಫ್ರೆಂಚ್‌, ಬೈ(ಜಲಿಯನ್‌, ಸ್ವೀಡಿಶ್‌, ಚರ ನ್‌, +ಜಪಾನಿ ಭಾಷೆಗಳಲ್ಲಿಯೂ ಅದರ ಆವೆ ತ್ತಿಗಳು +ಹೊರಡುತ್ತಿವೆ. ಕುರುಡರಿಗಾಗಿ ಬೇಲ ಲಿಪಿ +ಯಲ್ಲಿ ಬೇರೆ ಮೂರು ಆವೃತ್ತಿಗಳು ಪ್ರಕಟ +ವಾಗುತ್ತಿವೆ. + + + + + +ರೀಡರ್ಸ್‌ ಡೈಜೆಸ್ಟಿನ ಕಥೆ + + +"ಶೀಡರ್ಸ್‌ ಡೈಜಿಸ್ಟಿ”ನ ಪ್ರಭಾವ ಪ್ರತಿ +ತಿಂಗಳು ಮಾರುವ ಅದರ ೨ ಕೋಟಿ ೧ಂ ಲಕ್ಷ +ಪ್ರತಿಗಳಿಗಷ್ಟೇ ಮಿತವಾಗಿಲ್ಲ. ಅದು ಅಮೇರಿ +ಕದ-- ಮತ್ತು ಕೆಲ ಮಟ್ಟಿಗೆ ವಿದೇಶಗಳ-- +ಪತ್ರಿಕೋದ್ಯಮದ ರೂಪವನ್ನೇ ಬದಲಿಸಿದೆ. ಕಥೆ +ಗಳನ್ನಷ್ಟೇ ಓದುಗರು ಮೆಚ್ಚುತ್ತಾರೆಂದು ನಂಬಿದ್ದ +ಅಮೇರಿಕನ್‌್‌ಪತ್ರಿಕೆಗಳು “ ರೀಡರ್ಸ್‌ ಡೈಜ- +ಸ್ಟಿ'ನ ಯಶಸ್ಸನ್ನು ನೋಡಿ ಕಥೇತರ ಲೇಖನ +ಗಳನ್ನು ಹೆಚ್ಚಾಗಿ ಪ್ರಕಟಿಸಲು ಈಗ ಧೈರ್ಯ +ಮಾಡಿವೆ. ಗಂಭೀರ ಲೇಖಗಳಿಗೆ ಪತ್ರಿಕೆಗಳಲ್ಲಿ +ಹೆಚ್ಚು ಸ್ಥಳ ದೊರೆಯುತ್ತಿದೆ. + +ಯಶಸ್ಸಿನೊಡನೆ. “ರೀಡರ್ಸ್‌ ಡೈಜೆಸ್ಟ್‌? +ಕೊಡುಗೈಯಿಂದಲೇ ಲೇಖಕರಿಗೆ ಹಣ ಕೊಡ +_ " ಲಾರಂಭಿಸಿತು. ಮೂಲ ಪತ್ರಿಕೆಯವರು ಕೊಡು + +ವುದಕ್ಕಿಂತ ಹೆಚ್ಚು ಗೌರವಧನವನ್ನು ಅದು +ಪುನರ್ಮುದ್ರಣಕ್ಕಾಗಿ ಲೇಖಕರಿಗೆ ಕೊಡುತ್ತಿದೆ +ಯೆಂದು ಹೇಳಲಾಗಿದೆ. ಹೀಗಾಗಿ ಅಮೇರಿಕದ +ಲೇಖಕರು “ರೀಡರ್ಸ್‌ ಡೈಜೆಸ್ಟಿ'ಗೆ ಸ್ವೀಕಾ +ಕಾರ್ಹವಾಗಬಹುದಾದಂತೆ ಲೇಖಗಳನ್ನು ಬರೆ +ಯಲು ಯತ್ನಿಸುತ್ತಾರೆ! ಮೊದಲು ಕೇವಲ +ಇತರ ಪತ್ರಿಕೆಗಳಿಂದ ಲೇಖಗಳನ್ನೆತ್ತುತ್ತಿದ್ದ +ಅದು ಅನಂತರ ಸ್ವತಂತ್ರ ಲೇಖಗಳನ್ನೂ ಪ್ರಕ +ಟಿಸಲಾರಂಭಿಸಿತು. *ೆಲವೇಳೆ ತಾನೇ ಹೇಳಿ +ಹಣ ಕೊಟ್ಟು ಯಾವುದಾದರೂ ಲೇಖ ಬರೆಸಿ +ಮೊದಲು ಅದರ ದೀರ್ಫ ರೂಪವನ್ನು ಬೇರಾವು +ದಾದರೂ ಪತ್ರಿಕೆಯಲ್ಲಿ ಪ್ರಕಟಿಸಿ ಬಳಿಕ ಅದರ +ಸಂಕ್ಷಿಪ್ತ ರೂಪವನ್ನು ತನ್ನಲ್ಲಿ ಅದು ಪ್ರಸಟಿಸು +ವ್ರದೂ ಉಂಟು. + +ಇಂದು “ ರೀಡರ್ಸ್‌ ಡೈಜೆಸ್ಟಿ'ನವರು ಕೇವಲ +ಮಾಸ ಪತ್ರಿಕೆಯನ್ನು ಪ್ರ ಕಟಿಸುತ್ತಿಲ್ಲ. ಪ್ರತಿ +ಸಂಚಿಕೆಯಲ್ಲಿ ಪ್ರಕಟವಾಗುವ ಪುಸ್ತಕ ಸಂಗ್ರಹ +ವಲ್ಲದೆ ವರ್ಷಕ್ಕೆ ನಾಲ್ಕು ಸಲ ಮಹತ್ವದ ಇತರ +ಗ್ರಂಥಗಳನ್ನು ಸಂಗ್ರ ಹರೂಪದಲ್ಲಿ ಅವರು ಪ್ರಕಟಿ +ಸುತ್ತಾರೆ. ಅವುಗಳ ಒಂದು ಕೋಟಿ ಪ್ರತಿಗಳು + + +೫ಷ್ತಿ + + +ಮಾರುತ್ತವೆ. + +೧೯೫೦ ರಲ್ಲಾಗೆಲೇ “ರೀಡರ್ಸ್‌ ಡೈಜೆಸ್ಟಿ'ನ +ಒಂದು ಕೋಟಿ ಪ್ರತಿಗಳು ಹೊರಡುತ್ತಿದ್ದವು. +ಆದರೂ ಅದರ ಅಗಾಧ ವೆಚ್ಚವನ್ನು ತೂಗಿಸು +ವುದು ಕಷ್ಟವಾದುದರಿಂದ ಆ ವರ್ಷ ಜಾಹಿರಾತು +ಗಳನ್ನು ಸ್ವೀಕರಿಸಲು ಆರಂಭವಾಯಿತು. ಜಾಹಿ +ರಾತಿನ ದರ, ಆಗಿನ ಅಮೇರಿಕನ್‌ ಆವೃತ್ತಿಗೆ +ಮಾತ್ರ, ಪ್ರತಿಪುಟಕ್ಕೆ ಒಂದು ಸಲಕ್ಕೆ ೨೬,೦೦೦ +ಡಾಲರ್‌ (ಸುಮಾರು ರೂ. ೧,೨೫,೦೦೦) | ಈ +ದರದಲ್ಲಿಯೂ ಅದು ಔಷಧ, ಸಿಗರೇಟ್‌, ಮದ್ಯ +ಮೊದಲಾದವುಗಳ ಜಾಹಿರಾತನ್ನು ಸ್ವೀಕರಿಸ +ಲಿಲ್ಲ. + +"ರೀಡರ್ಸ್‌ ಡೈಜೆಸ್ಟಿ” ನ ಯಶಸ್ಸಿನ +ಗುಚ್ಬೀನು? ವಾಲೇಸನಿಂದ ತರಬೇತುಹೊಂದಿದ +ಅದರ ಸಂಪಾದಕ ಮಂಡಲಿಯವರು ಜನರು +ಏನನ್ನು ಓದಬಯಸುತ್ತಾರೆ ಎಂಬುದನ್ನು ತಪ್ಪದೆ +ಗುರುತಿಸಲು ಸಮರ್ಥರಾಗಿದ್ದಾರೆ. ಆದರೆ ಜನ +ರಿಗೆ ಬೇಕಾಗಿದೆಯೆಂದು ಅದೆಂದೂ ಅಶ್ಲೀಲ +ಅಥವಾ ಉದ್ಯೇಗಪೂರ್ಣ ವಿಷಯಗಳನ್ನು +ಕೊಡುವುದಿಲ್ಲ. ಶಾಶ್ವತ ಮಹತ್ವದ ಉಪ +ಯುಕ್ತ ವಿಷಯಗಳನ್ನಷ್ಟೇ ಆರಿಸಲಾಗುತ್ತದೆ. +ಅದರ ಸಂಕ್ಷೇಪ ಕಾರ್ಯ ಅದ್ವೀತೀಯ ಕೌಶಲ +ದಿಂದ ಪೂರೈಸಲ್ಪಡುತ್ತದೆ. ಒಬ್ಬಾನೊಬ್ಬ ಪ್ರಸಿದ್ಧ +ಲೇಖಕ ತನ್ನ ಪುಸ್ತಕವನ್ನು ಇಷ್ಟು ಚೆನ್ನಾಗಿ +ಸಂಕ್ಷೇಪಿಸಲು ಸಾಧ್ಯವಿದೆಯೆಂದು ತಾನು ಕಲ್ಪಿಸಿ +ರಲೇ ಇಲ್ಲವೆಂದು ಹೇಳಿದ್ದಾನೆ. + +ಡಿ ವಿಟ್‌ ವಾಲೇಸನಿಗೆ ಧರ್ಮಗುರುಗಳ +ಸಂಗಡ ಘನಿಷ್ಠ ಸಂಬಂಧವಿರುವುದು ಅವನ +ಯಶಸ್ಸಿಗೆ ಒಂದು ಕಾರಣವೆಂದು ಭಾವಿಸಲಾ +ಗಿದೆ.: ಅವನು ಪ್ರಬಲ ಧರ್ಮಗುರುಗಳ ಕುಟುಂ +ಬದವನು ಮತ್ತು ಅವನ ಪತ್ನಿ ಒಬ್ಬ ಧರ್ಮ +ಗುರುವಿನ ಮಗಳು. ಧಾರ್ಮಿಕ ಭಾವನೆಗಳಿಗೆ +ಏರುದ್ಧವಾದ ವಿಚಾರಗಳನ್ನು ಅವರು ಪ್ರಕಟಿಸು + + +ಇ | +ವುದಿಲ್ಲ; ದೇವರಲ್ಲಿ ಶ್ರದ್ಧಾ ಭಕ್ತಿಗಳನ್ನು + + +ಕಸ್ತೂರಿ, ಜೂನ್‌ ೧೯೬೧ + + +ಪ್ರೋತ್ಸಾಹಿಸುವ ಲೇಖಗಳು ಅದರಲ್ಲಿ ತಪ್ಪದೆ + + +ಬರುತ್ತ ವೆ. ಪ್ರತಿಯಾಗಿ ಧರ್ಮಗುರುಗಳು ತಮ್ಮ + + +ಉಪದೇಶಗಳಲ್ಲಿ ಈಪ ಪತ್ರಿಕೆಯನ್ನುಲ್ಲೆ ಖಿಸುವು +ದರಿಂದ ಅದರ ಪ ಪ್ರಚಾರ ಹೆಚ್ಚಾ ಗುತ್ತಿ 0 +ಟುಟ + +“ರೀಡರ್ಸ್‌ ಡೈಜೆಸ್ಟಿ'ನ. ವಿರೋಧಿಗಳ +ಮುಖ್ಯ ಆಕ್ಷೇಪವೆಂದಕ್ಕೆ ಅದು ಜಟಿಲವಾದ +ಸಮಸ್ಯೆಗಳನ್ನು ಓದುಗರ ಮುಂದಿಡುವುದಿಲ್ಲ. +ಜೀವನ ಬಲು ಸೆರಳ, ಕೀಲಿಕ್ಕೆ ಇದ್ದಕೆ ಬೀಗ +ತೆರೆಯಬಹುದಾದಂತೆ ಯಶಸ್ಸಿನ ಉಪಾಯ +ವೊಂದು ಗೊತ್ತಿದ್ದರೆ ಬೇಕಾದ ಸಮಸ್ಯೆಯನ್ನೂ +ಡಿಸಬಹುದೆಂಬ ಭ್ರಾಮಕ ಕಲ್ಪನೆಯನ್ನದು +ಹುಟ್ಟಿ ಸುತ್ತದೆ. + + +ಈ ಆರೋಪದಲ್ಲಿ ನಿಜಾಂಶವಿರಬಹುದಾ- +ದರೂ “ರೀಡರ್ಸ್‌ ರೈಜಿಸ್ಟಿನ ಪ್ರಚಂಡ +ಪ್ರಭಾವವನ್ನು ಯಾರೂ ಅಲ್ಲಗಳೆಯಲಾರರು. + + +ಓದುಗರೆ ಮನಸಿನ ಮೇಲೆ ಅದರ ಹಿಡಿತ +ಅಂಥದು. ಇದಕ್ಕೆ ಕೆಲವೇ ಉದಾಹರಣೆಗಳು +ಸಾಕು. ೧೯೫೯ ರಲ್ಲಿ ಇಟಿಲಿಯ ಚುನಾವಣೆಗ +ಳಲ್ಲಿ ಕಮ್ಯುನಿಸ್ಟ ರು ಸೋಲಲು “ರೀಡರ್ಸ್‌ +ಡೈ ಜನ ಇಟಾಲಿಯನ್‌ ಆವೃತ್ತಿಯಲ್ಲಿ ಪ್ರಕಟ +ತ ಲೇಖಗಳೇ ಹ ಅಮೇರಿಕದ +ವಿದೇಶಶಾಖೆ ಒಬ್ಬಿದೆ. . ಸೋಯಾ ಬೀಜ +ಕೃಷಿಯ ಬಗ್ಗೆ ಅದರ ಸ್ಪಾನಿಶ್‌ ಆವೃತ್ತಿಯಲ್ಲಿ +ಬಂದ ಒಂದು ಲೇಖ ದಕ್ಷಿಣ ಅಮೇರಿಕದಲ್ಲಿ ಆ +ಬೀಜದ ವಿಸ್ತಾರ ಕೃಷಿಗೆ ಪ್ರಚೋದನೆಯಿ +ತ್ತಿತು. ರಸ್ತೆ ಅಪಘಾತಗಳನ್ನು ಕುರಿತು ಅದು +ಪ್ರಕಟಿಸಿದ ಚಿತ್ರವತ್ತಾದ ಒಂದು ಲೇಖ ವಾಹನ +ನಿಯಂತ್ರಣದ ಕ್ರಮಗಳ ಮೇಲೆ ಬಲವಾದ +ಪರಿಣಾಮ ಮಾಡಿತು. ಜೀವನದಲ್ಲಿ ಹೀನ +ವಾದುದಕ್ಕಿಂತ ಉದಾತ್ತವಾದುದನ್ನೇ ಒತ್ತಿ +ಹೇಳುವ ಅದರ ನೀತಿ ಜನೋಪಕಾರಿಯಾಗಿ + +ಲ್ಲೆಂದು ಯಾರು ಹೇಳುತ್ತಾರೆ? 3 + + + + + +ಹೊಸದಾಗಿ ಶ್ರೀಮಂತಿಕೆ ಬಂದ ಮುಂಬಯಿಯ ದಂಪತಿಗಳು ಒಂದು + + +ಭೋಜನ ಕೂಟಕ್ಕೆ ಆಮಂತ್ರಿ ತರಾಗಿದ್ದ ರು. +ಹನಿ ನವಸ ೦ಪನ್ನ ರು ನಡುನೆ ಬಾಯಿ ಹಾಕಿದರು; +ಓತ ಬೆಳಿಗ್ಗೆ ನಾನು ತಾನ್‌ಸೇನ್‌ ಮತ್ತು ಅವನ + + +3 ಗೀಚು +ಯೋಗ ಹೇಗಿರುತ್ತೆ ೀ ನೋಡಿ. + + +ಮಾಶು ತಾನ್‌ಸೇನನ ನಿಚಾರಕ್ಕೆ +“ಯೋಗಾ + + +ಹೆಂಡತಿ ಜೀಚಿಗೆ ಹೋಗುವ ೫ನೇ ನಂಬರ್‌ 'ಬಸ್‌ ಏರುವುದನ್ನು ನೋಡಿದೆ. 33 + + +ಕೂಟದಲ್ಲಿ ಒಮ್ಮೆ ಲೇ ನಿಸ್ಮ ಬೃತೆಯಾಯಿತು. + + +ಗಂಡನ ಮುಖ ಕೆಂಪೇರಿತು. + + +ಮನೆಗೆ ಹಿಂತಿರುಗುತ್ತಿ ಉಡಾಗ ಆತ ಹೇಳಿದ: “ಎಷ್ಟು ಹೇಳಿದರೂ ಬುದ್ಧಿ ಯಿಲ್ಲ +ನಿನಗೆ. ನಿನಗೆ ಗೊತ್ತಿಲ್ಲದ ನಿಷಯ ಮಾತಾಡಬೇಡ ಈ ಸಾವಿರ ಸಲವೇ ಧೂ + + +ಹೇಳಿರಬೇಕು ನಾನು.” +4 ಏನಾಯಿತು ಆಂಥಾದ್ದೀಗ ಕ್ಸ +«ನೇ ನಂಬರ್‌ ಬಸ್ಸು +ವಾದರೂ ನಿನಗೆ ಗೊತ್ತಿರಬೇಡ?'' + + +ಬೀಚಿಗೆ + + +ಹೋಗೋದಿಲ್ಲ ಆಂತ ಇಷ್ಟು ದಿನ + + +ಗೆ + + +ಲ + + + + + +ನಿನಿಧ ಮೂಲಗಳಿಂದ + + +ಹ್‌! ಸ ಸೋ] ತ್‌ +ಥಿ ಮಾರ್ಚ್‌ ೨೯ನೇ ದಿನ ಮಧ್ಯಾಹ್ನ +ಳೆ +ಓು + + +ದಾಟುವ ವರೆಗೆ ನಯಗರಾ ಜಲಪಾತದ ಸುತ್ತ- +ಮುತ ಲಲ್ಲಿ ಎಲ್ಲ ಸಿತ್ನದಂತೆಯೇ ಇತು. +ಎರಿ ಣಿ ಸ ಎಪಿ +೮ ದ್‌ ನ್ಟ ್ಪತಿ,ಳ್ಕ್ಕು ಇಗ್ಟೆಷಾ [ಟ್‌ ನ್‌ +ಜಗತ್ತಿನ ಅಪ್ರತಿಮ ಪ್ರಪಾ ಗಳ ಲ್ಲೂಂದ + + +ಲಕ್ಷ ಟನ್‌ ನೀರನ್ನು ೧೬೦ ಅಡಿಗಳ ಎತ್ತರದಿಂದ +ಕೆಳಗುರುಳಿಸು ಸುತ್ತಿತ್ತು. ನದಿಯ ಬದಿಯಲ್ಲಿದ್ದ +ನಯಗರಾ ಫಾಲ್ಸ್‌ ಗ್ರಾ ಮದಲ್ಲಿ ಅದೇ ಎರಡು + + +“ನೀವು + + +ಆದರೆ ಸಂಜೆಗತ್ತಲು ಕವಿದು ಮನೆಮನೆಯಲ್ಲಿ +ಊಟ ಬಡಿಸು���್ತಿದ್ದಾಗ್ಗೆ ಜನರಿಗೆ ಏನೋ ಒಂದು +ತರಹದ ವಿಚಿತ, ಭಾವನೆಯುಂಟಾಗತೊಡಗಿತು. +ಪ್ರತಿಯೊಬ್ಬನಿಗೂ ಅದು ಅನಿಸುತ್ತಿತ್ತು. ಆದರೆ +ಯಾರೂ ಮಾತಾಡಲಿಲ್ಲ. ಅವರು ಬೆಳಕು +ನ ಮಲಗಿದರು. ಸರಿರಾತ್ರಿಯಲ್ಲಿ ಒಮ್ಮೆಲೇ +ಅಸ್ವ ಸೃ ಚಿತ್ರ ದಿಂದ ಎಚ್ಚ ತ್ತರು. ಅವರು ಆಲಿಸಿ +"ಎಲ್ಲವೂ ನಿಶ್ಶಬ್ದ ವಾಗಿತ್ತು . ನಯಗರಾ +ಪ್ರಪಾತದ ಆ ಕಿವಿ ಗಡಚಿಕ್ಕುವ ಸಪ್ಪಳ +ಸ್ತಬ್ಧವಾಗಿತ್ತು. ಅದರ +ಭೋರ್ಗರೆಯಲ್ಲಿ ಜೀವಮಾನವೆ +ರಿಗೆ ಅದರ ಮಾನವೇ ಎಚ್ಚರ ಕ + + +ಐಂದೂ ಇಲ್ಲದಷ್ಟು ರಭಸದಿಂದ ಬ್ಬ +ತೊಟ್ಟು ಕೊಂಡು ಜನೆ ಹೊರಗೆ ಧಾವಿಸಿದರು + + +ಪಂಜುಗಳು, ಕೊಳ್ಳಿಗಳು, ಮಿಣುಕು ಮೇಣಬತ್ತಿ +ಗಳು ನದಿಯ ಚಂಡಗಳ ಮೇಲೆ ಎರಡೂ ಕಡೆ +ಕತ್ತಲೆಯಲ್ಲೊಂದು ಭೂತೋತ್ತ ಕೈವವನ್ನು ನೆರಿಸಿ + + +ದವು. ನೋಡಿ ಅವರಿಗೆ ಚ “ಗಳನ್ನೇ ನಂಬು +ವ್ರದು ವ 1ರ ಕು ನಯಗರಾ ಪ್ರಪಾತ +ಬತ್ತಿ ಹೋಗಿತ್ತು. ಸಂಜೆಯಿಂದ ಅವರ ಮನ +ಸ್ಸನ್ನು ತತ ಯಗರಾದ ಸಾವಕಾಶ +ವಾಗಿ ಹೆಚ್ಚುತ್ತಿದ್ದ ಮಾನವೇ ಹಾಗಾದರೆ | +ಜ ಪಾದಿ.ಯ ಬವಿಷ ನೆನಪ ಇದ್ದೆ +ಜನಕ್ಕೆ ಪಾದ್ರಿಯ ಭ ವಿಷ್ಯ ನಪಾಗಿ ಎದಿ +ತಲ್ಲಣಿಸಿತು. +ಬೆಳಗಾಯಿತು. + + +ಜನಸಮೂಹ ಹೆಚ್ಚಿತು. +ಗು ವ್ರ ಬ ತ ದೃ ಶ್ಶ ನೋಡಲು +೫,೦೦೦ ಜನ ಸೇರಿತ್ತು. | +ಛೊಸಡು ಬೆದಕಿದೆಗಳಿ ಸ ತಮಾಷೆ +ಗಳನ್ನಾಡತೊಡಗಿದ್ದರು. ಸ ಯುಕ್ತ +ನದ ಕಡೆ ೧,೦೦೦ ಅಡಿ ಡಿ ಕಡೆ ೨,೦೦೦ +ಅಡಿ ಅಗಲವಾಗಿ ತೆಳಗುರುಳು ತ್ತಿದ್ದ ಇಪ್ಪತ್ತಡಿ +ದಪ್ಪ ವಾದ ಜಲರಾಶಿ ಈಗ ಬರಿ ಗ +ಗಿ ಚುಳುಗುಟ್ಟು ತ್ತಿತ್ತಪ್ಪೇ. ಪ್ರಪಾತದ ಭಿತ್ತಿ +ಬ [([ ನಿರಂ ನೀರಸೆ ಸೆರಗಿನಿಂದ +ಮುಚ್ಚಿ ದ್ನ ದು ಈಗ ಬೆತ್ತಲಾಗಿ ಮಾನವದ್ಭ ಬಗೆ +ಇದೆ "ಮೊಡಲಸ ಸಲ ಕಾಣತೊಡಗಿತ್ತು. ಪ್ರಪಾ + + +ಖು) ೮ + + +೫೫ + + +೫೬ ಳಿ + + +ತದ ಕೊರಕಲುಗಳು, ಗೋಡೆಯ ಪೊಳ್ಳುಗಳು +ಇವನ್ನು ಜನ ಸೋಜಿಗದಿಂದ ನೋಡಿದರು. +ಕೆಲ ದಿಟ್ಟರು ಪ್ರಪಾತದ ' ಹಿಂದಿನ ಗುಹೆ +ಗಳಲ್ಲಿ ಹೊಕ್ಕು ಹೊರಬಂದರು. *ೆಲವರು +ಕುದುರೆಯೇರಿ ನದಿಯ ಒಣ ಪಾತ್ರವನ್ನು ದಾಟಿ +ಕುದುಕೆಗಳ.. ಖುರ. ಒದ್ದೆಯಾಗಲಿಲ್ಲವೆಂದು +ಸಾರಿದರು. ಬತ್ತಿದ ಹೊಂಡಗಳಲ್ಲಿ ಚಡಪಡಿ +ಸುತ್ತಿದ್ದ ಮೀನುಗಳನ್ನು ಕೆಲವರು ಹಿಡಿದರು. + +ಕೆಲ ವಿಚಾರಿಗಳು ನಿಸರ್ಗದ ಈ ಅಭೂತ +ಪೂರ್ವ ಲೀಲೆಯ ಮೂಲವೇನೆಂದು ಶೋಧಿ +ಸಲು ಹೊರಟಿರು. ಆದರೆ ಸಂಜೆ ಮೀರುತ್ತಿ +ದ್ವರೂಪ ಪ್ರವಾಹ ಇನ್ನೂ ಮರಳದಿರುವುದನ್ನು +ನೋಡಿ ಜನಸಾಮಾನ್ಯ ರು ಭಯದಿಂದ ತತ್ತರಿಸಿ +ದರು. ಪಾದ್ರಿಯ ಭವಿಷ್ಯ ಇಷ್ಟು ಬೇಗ ನಿಜವಾ +ಯಿತೆ? ಇಷ್ಟು ಮಟ್ಟಿಗೂ 'ತಮ್ಪ 10 ಕೊಡ +ತುಂಬಿತ್ತೆ? ಗು “ಇಗತ್ಟಳೆಯದ ಆರಂಭವೆ? + +ಭಯ ಹಬ್ಬಿ ತು. ಚರ್ಚುಗಳಲ್ಲಿ ಅಂದು +ಸಂಜೆಯ ಪ್ರಾ ನೆಗೆ ಎಂದಿಗಿಂತಲೂ ಹೆಚ್ಚು +ಜನ ಸೇರಿತು... ಜನೆ ತಮೊ ಗೇ ಏಿಸುಗುಟ್ಟು +ತ್ತ ದ್ದ ರು. ಪಾದ್ರಿ ಗಳು ಳು ಕಗ: +ಗಳನ್ನಿತ್ತ ರು. 21 ಒಮ್ಮೆಗೆ ನಮ್ಮ ನಯ +ಗರಾವನ್ನು ಮರಳಿ ಸಚಂ1! ಐಂಬ +ಪ್ರಾ ರ್ಥನಗಳಾದವು. ಜನ ತಮ್ಮ ಜನ್ಮ] ದಲ್ಲೇ +ಅಷ್ಟು ಏಕಚಿತ್ತದಿಂದ ಪ್ರಾರ್ಥಿಸಿರಲಿಶ್ಕಿ ಲ್ಲ. + +ಜಿ ರ���ತ್ರಿ ಯಾವ ಮನೆಯಲ್ಲೂ ದೀಪ +ಆರಲಿಲ್ಲ. ಎಲ್ಲೆ ಲ್ಲಿಯೂ ದಿಗಿಲು ಹಬ್ಬಿ ತ್ತು. +ಮಕ್ಕ ಛು ಏನೇನೋ ಕೇಳುತ್ತಿದ್ದರು, ಜರಯರು +ಉತ್ತ !ಸಲಾರಜೆ ತೆರಳುತ್ತಿದ್ದರು. ಅಂದು +ನಿದ್ರಿ ಸಿದವರೇ ಧೀರರು. + +ಸ ಆಲಿಸುತ್ತ ಕಾಯುತ್ತಿದ್ದ ಹಾಗೆ ಮಾರ್ಚ್‌ +೩೦ರ ಮಧ್ಯರಾತ್ರಿ ದಾಟಿ ಸ್ವಲ್ಪ ಸಮಯದ +ನಂತರ ಪ್ರಪಾತದ ಕಡೆಯಿಂದ ಹೌದೋ +ಅಲ್ಲವೋ ಎನ್ನು ವಂತೆ ಸಪ್ಪಳ ಕೇಳತೊಡಗಿತು. +ಇದು ತಮ್ಮ ಚಿತ್ತದ ಕಲ್ಪ ಸಯಿರಬೇಕೆಂದು ಜನೆ + + +ಕಸ್ತೂರಿ, ಜೂನ್‌ ೧೯೬೧ + + +ಮೊದಲು ಭಾವಿಸಿದರು. ಸ್ವಲ್ಪ ಸಮಯದಲ್ಲೇ +ಸದ್ದು ಏರಿತು. ಬೆಳಗಿನ ಜಾವದಷ್ಟು ಹೊತ್ತಿಗೆ +ಜಲಪಾತದ ಸುಪರಿಚಿತ ಕೂಗು ತ ಸಮಸ್ತ +ರೌದ್ರ ದೊಡನೆ ಸನಕಾರಿಭಬಾರಿತ. ಅದರ +ಪ್ರಥಮ ಉದ್ರೇಕಕ್ಕೆ ಮನೆಗಳ ತಳಕಟ್ಟುಗಳು +ಅದುರಿ ಗಚ್ಚು ಉದುರಿತು. + +ನಯಗರಾದ ನೆರೆಹೊರೆಯ ನಿವಾಸಿಗಳು +ಹುಚ್ಚೆದ್ದು ನದಿಯತ್ತ ಓಡಿದರು. ಧಾವಂತ +ಜಲವನ್ನು ನೋಡಿ ಅವರು ದೇವರಿಗೆ ಕೃತಜ್ಞತೆ +ಯನ್ನರ್ಪಿಸಿದರು. ಭಾವುಕರು ಸುಖದ ಕಣ್ಣೀರು + + +ಸುರಿದರು; ಆ ವರೆಗೆ ಮೌನವಾಗಿದ್ದ ನಾಸ್ತಿಕರು +ಧೈರ್ಯಗೊಂಡು, “ ಪ್ರಳಯವಂ ತೆ ಪ್ರಳಯ 1 + + +ಹುಚ್ಚು ಜನೆ? ದಕ” + + +ಈ ಅದ್ಭು ತದ ನಿಜವಾದ ಕಾರಣ ತಿಳಿಯಲು +ಸ್ವಲ್ಪ ಸ ಹಿಡಿಯಿತು. ೧೮೪೭-೪೮ ರ ಚಳಿ +ಗಾಲ ಭೀಕರವಾಗಿತ್ತು. ಅದು ನಯಗರಾ +ನದಿಯಲ್ಲಿರುವ ಎರೀ ಸರೋವರದಲ್ಲಿ ಭಾರೀ +ಹಿಮದ ಗಡ್ಡೆಗಳುಂಟಾಗುವಂತೆ ಮಾಡಿತ್ತು. +ೇಸಗೆಯ ಬಿರುಬಿಸಿಲಿಗೆ ಸರೋವರದ ದಂಡೆ +ಗುಂಟ ಹಿಮದ ಹಾಳೆಯ ಅಂಚು ಕರಗಿ ಅದು +ಮಜ್ಜಿಗೆಯಲ್ಲಿ ತೇಲುವ ಬೆಣ್ಣೆಯಂತಾಯಿತು. +ಅಷ್ಟರಲ್ಲಿ ಗಾಳಿಯ ರಭಸ ಹೆಚ್ಚಿತು. ಇಡೀ + + +ಹಿಮದ ಹಾಳೆ. ಸರೋವರದಲ್ಲಿ ಮೇಲ್ಪದಿಗೆ +ತಳ್ಳಲ್ಪಟ್ಟಿತು. ಮಾರ್ಚಿ ೨೯ ರಂದು ಅಪರಾಹ್ನ + + +ದಲ್ಲಿ ಬಿರುಗಾಳಿಯ ಹೊಡೆತಕ್ಕೆ ಇಡೀ ಹಿಮ +ಗಡ್ಡ ಸರೋವರದ ಮೇಲ್ಲಡೆ ನದಿಯ ಬಾಯಿ +ಯನ್ನು ನುಗಿಸಿ ನದಿಯ ಉಗಮದಿಂದ ಬರುವ +ನೀರನ್ನು ತಡೆದುಬಿಟ್ಟಿತು. + +ಈ ಹಿಮಬಂಧವು ಕರಗಲು ೩೦ ತಾಸು ಹಿಡಿ +ದಿತ್ತು. ಅಷ್ಟು ಕಾಲ ನಯಗರಾ ಸ್ತಬ್ಧ ನಿರ್ಜಲ +ವಾಗಿತ್ತು ಮತ್ತು ಅಷ್ಟು ಹೊತ್ತು ಪ್ರಪಾತದ +ಎರಡೂ ಮಗ್ಗಲಿನ ಜನಜೀವನ ಸೃಗಿತವಾಗಿ +ಹೋಗಿತ್ತು. 3 + + + + + + + + +ಸರ್ಕಸ್‌ ಹುಲಿಗಳೊಳಗಿನ ಪ್ರೇಮ-ಮಾತ್ಸರ್ಯದಿಂದಾದ +ಅನಾಹುತ + + +ಹನೆರಡು ಹುಲಿಗಳ ಹಲೆ +ಸ ನ್ಗ + + +ಶಿವಾಜಿ ಶಂಕರ ಕಾರ್ಲೆಕರ + + +ಗ. ರಲ್ಲಿ ಜಗತ್ಪ್ರಸಿದ್ಧ ಕಾರ್ಲೇಕರ ಗಿತ್ತು. ೨೫ ಆನೆಗಳು, ಹುಲಿ ಮತ್ತು +ಗ್ರ್ಯಾಂಡ್‌ ಸರ್ಕಸ್ಸಿನ ಕ್ಯಾಂಪು ಮಲಬಾರ್‌ ಸಿಂಹ ಸೇರಿ ೪೦ ಹಿಂಸ್ರ ಪಶುಗಳು, ೬೦ +ಪ್ರಾಂತದಲ್ಲಿತ್ತು. ಅಲ್ಲಿಯ ತಲಚೇರಿ ಎಂಬ ಕುದುರೆಗಳು, ೧೨ ಒಂಟಿಗಳು, ೧೨ ಕರಡಿಗಳು, +ಊರಲ್ಲಿ ಈ ರೋಮಾಂಚಕಾರಕ ಘಟನೆ ಆರು ಆಸ್ಟ್ರೇಲಿಯನ್‌ ಕಾಂಗರೂಗಳು, ೨೫ +ಸಂಭವಿಸಿತು. ಸ ನಾಯಿ ಮತ್ತು ಗಿಳಿ, ಕೋತಿ ಮುಂತಾದ +ಆ ಕಾಲದಲ್ಲಿ ಪ್ರೊ. ಕಾರ್ಲೇಕರರ ಅನೇಕ ಪ್ರಾಣಿಗಳ ದೊಡ್ಡ ಮೃಗಾಲಯ; +ಸರ್ಕಸ್ಸೆಂದರೆ ಭಾರತದಲ್ಲಷ್ಟೇ ಅಲ್ಲ; ಇಡಿಯ ೧೦,೦೦೦ ��್ರೇಕ್ಷಕರು ಸಹಜವಾಗಿ ಕೂಡ್ರ +ಏಶಿಯ ಖಂಡದಲ್ಲೇ ಅತಿ ದೊಡ್ಡ ಸರ್ಕಸ್ಸಾ ಬಲ್ಲಷ್ಟು ವಿಶಾಲವಾದ ಡೇಕೆ; ೧೦೦ ಅಡಿ ವತ್ತ + + + + + +೫೮ + + +ರದ ಮತ್ತು ಪ್ರತಿಯೊಂದಸ್ಕೆ ೫,೦೦೦ ರೂಪಾಯಿ +ಬೆಲೆ ಇರುವ ನಡುವಿನ ನಾಲ್ಕು. ಕಂಬಗಳು; +೫೦೦ ಕೆಲಸಗಾರರು; ೧೨೫ ಯುರೋಪಿಯನ್‌ +ಆಟಗಾರರು; ಮಲಬಾರ್‌, ಮದ್ರಾಸ್‌ ಮತ್ತು +ಬಂಗಾಲದ ಒಟ್ಟು ೧೦೦ ಆಟಗಾರರು; ಮಹಾ +ರಾಷ್ಟ್ರ ಮತ್ತು ಚೀನದ ಒಟ್ಟು ೧೫೦ ಆಟಗಾರರು; +ಅಲ್ಲದೆ ಇವರನ್ನೆಲ್ಲ ಹೊತ್ತೊಯ್ಯಲು ಕಂಪನಿ +ಯದೇ ಸ್ವಂತ ೪೦ ಟ್ರಕ್ಕುಗಳು. ಈ ವಿವರ +ದಿಂದೇ ಸರ್ಕಸ್‌ ಎಷ್ಟು ದೊಡ್ಡದಿತ್ತೆಂದು +ತಿಳಿಯಬಹುದಾಗಿದೆ. + +ಅಂತೆಯೆ ಎಲ್ಲಿ ಹೋದರೂ ಆಗ ಈ ಸರ್ಕ + +ಗೆ ಪ್ರೇಕ್ಷಕರು ಕಿಕ್ಕಿರಿಯುತ್ತಿದ್ದರು. ತಲ +ಚೇರಿಯಲ್ಲಿ ಮೊದಲ ದಿನದ ಪ್ರೇಕ್ಷಕರ ಸಂಖ್ಯೆ +ಎಷ್ಟು ದೊಡ್ಡದಿತ್ತೆಂದರೆ ಒಂದು ತಜ್ಪಿಯನ್ನು +ಸ್ವಲ್ಪ ಅಸಾವಧಾನದಿಂದ ಒಗೆದರೂ ಐಲ್ಲಿ ಅದು + + +ಪ್ರೇಕ್ಷಕರಲ್ಲೊಬ್ಬರ ತಲೆಗೇ ತ್ರಾಣವಾಗು +ವುದೊ ಎಂಬ ಭೀತಿ. +ಸರ್ಕಸ್ಸಿನ ವನ್ಯ ಶ್ಯಾಪದಗಳಿಗೆ ಮಾಂಸ + + +ವನ್ನು ಪೂರೈಸುವ ಗುತ್ತಿಗೆ ಒಬ್ಬ ಕಟುಕನ ಕಡೆ + + +ಗಿತ್ತು. ತಲಚೇರಿಯಲ್ಲಿ ಅಂದೇ ಸರ್ಕಸ್‌ +ಪ್ರಾರಂಭವಾಗಬೇಕಿತ್ತು. ಎಷ್ಟು ಯವ್ವ್ನಿಸಿ +ದರೂ ಮಾಂಸ ಸಿಗಲಿಲ್ಲ. ಸರ್ಕಸ್‌ ಸುರು + + +ವಾಗುವ ಮುಂಚೆ ಅರ್ಧ ಗಂಟಿ ಹುಲಿ ಸಿಂಹ +ಗಳಿಗೆಲ್ಲ ಮಾಂಸವನ್ನು ತಿನಿಸಿ ಆ ಮೇಲೆಯೆ + + +ಆಟಕ್ಕೆ, ತರುವುದು ನಮ್ಮ ನಿತ್ಯದ ರೀತಿಯಾ +ಗಿತ್ತು. ಆದರೆ ಅಂದು ಗೆ ಹುಲಿ ಸಿಂಹ +ಗಳನ್ನು ಉಪವಾಸ ಫಿಸಬೇಕಾಯಿತು. + + +ಚ್ಯಾ ಪ್ರಾ ಣಿಗಳೊಂದಿಗೆ ಸ] +ಪ್ರಾ ಇದ ಆಸೆ ಬಿಟ್ಟಿ ಂತೆಯೇ. ಹುಲಿ ಸಿಂಹಗಳ +ಆಟಕ್ಕಾ ಗಿಯೆ ನಮ್ಮ ಸರ್ಕಸ್ಸಿನ ಖ್ಯಾತಿ. ಆದರೆ +[1 ಜಃ ಆ ಆಟವನ್ನು ಬಿಟ್ಟಿಕೆ +ಕ್ಕಾ ೦ಪು ಅಯಶಸ್ವಿ ಯಾಗುವಸಂಭವ. ಕೊನೆಗೂ +ಕ ಜಾರಿ. ಹಸಿದಿದ್ದ ಹುಲಿ +ನಿಂಹಗಳನ್ನೇ ಆಡಿಸುವ ನಿರ್ಧಾರ ಮಾಡಿದರು. + + +ಕಸ್ತೂರಿ, ಜೂನ್‌ ೧೯೬೧ + + +ಎಂದಿನಂತೆ ೯-೩೦ ಕ್ಸ್ಸ ಆಟ ಪ್ರಾರಂಭವಾ +ಯಿತು... ಪ್ರೊ. ಶಂಕರರಾಯರು ಮೊದಲು +ಸಿಂಹಗಳ ಆಟ ಮುಗಿಸಿ ಆ ಮೇಲೆ ಹುಲಿಗಳ +ಆಟ ತೋರಿಸಬೇಕೆಂದು ನಿಶ್ಚ ಯಿಸಿದರು. ಹುಲಿ +ಗಿಂತ ಸಿಂಹ ಸ್ವಲ್ಪ ಕಡಮೆ ಕ್ರೂರವಾದ +ಪ್ರಾಣಿ. ಸಿಂಹವು ಸಹಸಾ ಕಾರಣವಿಲ್ಲದೆ +ಹಿಂಸೆಮಾಡಲು . ಮುಂದಾಗುವುದಿಲ್ಲ... ಆರು +ನಿಂಹಗಳ ಆಟ ಯಶಸ್ವಿಯಾಗಿ ಮುಗಿಯಿತು. +ಇನ್ನು ಹುಲಿಗಳದೇ ಚಿಂತೆ. ಆದರೆ ಉಪವಾಸ +ವಿದ್ದ ಸಿಂಹಗಳಂತೆ ಹುಲಿಗಳೂ ತಮ್ಮ ಕ್ರೌರ್ಕ +ವನ್ನು ಬದಿಗಿರಿಸಬಲ್ಲವೆಂದು ಡಿ ಶಂಕರ +1) ಹುಲಿಗಳನ ನ್ನೂ ತರಿಸಿದರು. + +೧೨ ಹುಲಿಗಳನ್ನು ಒಟ್ಟಿ ಗೆ ನಿಲ್ಲಿಸಿ ಆಟವಾಡಿ +ಸುವುದು ಪ್ರೊ. ಶ!ಕಕಾಯರ ರೀತಿಯಾಗಿತ್ತು. +ಅವುಗಳಲ್ಲಿ ಆರು ಹೆಣ್ಣು ಆರು ಗಂಡು ಇದ್ದವು. +ಹೆಸರುಗಳು ಹೀಗಿದ್ದವು: ೧. ಶಂಕರ ೨. +ಗುಲಾಬ, ೩. ಶಿವಾಜಿ, ೪. ಡೈಮಂಡ್‌, ೫. +ಪ್ರತಾಪ, ೬. ಮೋತೀ; ಮತ್ತು ಹೆಣ್ಣು ಹುಲಿ- +ಗಳ ಹೆಸರು: ೧. ಪಾರ್ವತಿ ೨. ಸೀತಾ, ೩. +ಕೋರಿ), ೪. ಮೇರಿ, ೫. ರಾಣಿ, ೬. ಸಾವಿತ್ರಿ. +ಹ��ಲಿಗಳನ್ನುಪಂಜರದಿಂದ ಹೊರಗೆ ಬಿಟ್ಟಾಗಲೆ( +ಅವು ಸಾಕಷ್ಟು ಕೆರಳಿದ್ದುದು ಅಪ್ಪಳಿಸುತ್ತಿದ್ದ +ಅವುಗಳ ಬಾಲಗಳಿಂದೇ ತೋರಿಬರುತ್ತಿತ್ತು. +ಆದರೂ ಅವುನಿಂಗಿನಲ್ಲಿ ತಮ್ಮ ತಮ್ಮಸ್ಥಳಗಳಲ್ಲಿ +ಎಂದಿನಂತೆ ಹೋಗಿ ಕೂತವು. ಶಂಕರರಾಯರ +ಸಹಾಯಕರು ಹನ್ನೆರಡು ಸ್ಟೂಲುಗಳನ್ನು ತಂದಿ +ಟ್ಪರು. ಒಂದು ಗಂಡು ಒಂದು ಹೆಣ್ಣು ಹುಲಿ +ಎದುರು ಬದುರಾಗಿ ನಡುವಿನ ಒಂದೊಂದು +ಸ್ಟೂಲಿನಮೇಲೆ ಮುಂಗಾಲುಗಳನ್ನು ಊರಿ +ನಿಲ್ಲುತ್ತಿದ್ದವು. ಅವುಗಳ ಹಿಂದೆ, ಗಂಡಿನ ಹಿಂದೆ +ಗಂಡು ಹೆಣ್ಣಿನ ಹಿಂದೆ ಹೆಣ್ಣು ಹುಲಿಗಳು ನಿಲ್ಲು +ತಿದ್ದವು. ಎಲ್ಲಕ್ಕೂ ಮುಂದಿನ ಗಂಡು ಹುಲಿ +ಶಂಕರ; ಹೆಣ್ಣು ಹುಲಿಗಳ ಸಾಲಿನಲ್ಲಿ ಮುಂದಿ- +ನದು ಪಾರ್ವತಿ. + + +ಹನ್ನೆರಡು ಹುಲಿಗಳ ಹಲ್ಲೆ + + +ಎಂದಿನಂತೆ ಎರಡೂ ಸಾಲುಗಳು ಎದುರು +ಬದುರಾಗಿ ಶಿಂತವು. "ಶಂಕರ' ಹುಲಿ "ಪಾರ್ವತಿ' +ಹುಲಿಯ . ಮುಖವನ್ನು ನೆಕ್ಕಲಾರಂಭಿಸಿತು. +ಪಾರ್ವತಿಯನ್ನು ಅದು ಪ್ರೀತಿಸುತ್ತಿತ್ತು. ಆದರೆ +"ಪಾರ್ವತಿ' ಮಾತ್ರ "ಶಂಕರ' ನನ್ನು ಪ್ರೀತಿಸು- +ತ್ತಿರಲಿಲ್ಲ. ಶಂಕರನ ಹಿಂದೆ ನಿಂತಿದ್ದ ಗುಲಾಬ +ನಿಗೂ ಪಾರ್ವತಿಗೂ ಪರಸ್ಪರರ ಸ್ನೇಹ ಬೆಳೆ- +ದಿತ್ತು. ಮತ್ತು ಪಾರ್ವತಿಯ ಹಿಂದಿನ ಸೀತೆ +ಶಂಕರನನ್ನು ಪ್ರಿತಿಸುತ್ತಿತ್ತು. ಸೀತೆಯ ಹಿಂದಿನ +ಕೋರಿ ಗುಲಾಬನನ್ನು ಪ್ರೀತಿಸುತ್ತಿತ್ತು. +ಶಂಕರ ಪಾರ್ವತಿಯ ಮುಖ ನೆಕ್ಕಲಿಕ್ಕೆ +ಪ್ರಾರಂಭಿಸುತ್ತಲೇ ಸಿಟ್ಟಿಗೆದ್ದ ಗುಲಾಬ ಶಂಕರನ +ಮೇಲೆ ನೆಗೆಯಿತು. ತನ್ನ ಪ್ರಿಯ ಶಂಕರನಿಗೆ +ಬಂದ ಏಪತ್ತನ್ನು ನೋಡಲಾರದೆ ಸೀತೆ ಗುಲಾ- +ಬನ ಮೇಲೆ ಹಾರಿಕೊಂಡಿತು. ಸೀತೆಯ ಮೇಲೆ +ಕೋಹಿ ಗುಲಾಬನ ಮೋಹದಿಂದ ಹಾರಿ +ಕೊಂಡಿತು. ಕ + +ಈ ಗದ್ದಲವು ಪ್ರಾರಂಭವಾದದ್ದು ಗುಲಾಬ +ನಿಂದ. ಅಂತೆಯೆ ಶಂಕರರಾಯರು ಗುಲಾಬನ +ಬೆನ್ನಮೇಲೆ ಚಬುಕಿನ ಬಾಸಾಳ ಎಬ್ಬಿಸಿದರು. +(ಈ ಚಬುಕಿನಲ್ಲಿ ವಿದ್ಯುತ್‌ ಇರುತ್ತದೆಂದು ತಿಳಿ +ಯುವ ಮಾತು ಸಂಪೂರ್ಲ ಸುಳ್ಳು. ಚಬುಕು +ಸಾಡಾ ಚರ್ಮದ್ದೇ.) ಚಬುಕು ಎಳೆದಬ್ಬರಿಂದ +ಗುಲಾಬ ಕ್ರೋಧಾವಿಷ್ಟವಾಗಿ ಇಡೀ ಡೇರೆಯೆ +ನಡುಗಿಹೋಗುವಂತೆ ಕ್ರೂರವಾಗಿ ಗರ್ಜಿಸಿತು. + +ಅದು ನೆಗೆದು ಶಂಕರರಾಯರ ಮೈಮೇಲೆ +ಏರಿಬಂತು. ಅವರು ಆತ್ಮಸಂರಕ್ಷಣೆಗೆಂದು ತಮ್ಮ +ಕೈಯನ್ನು ಹುಲಿಯ ಬಾಯಿಗೆ ಅಡ್ಡ ಕೊಟ್ಟರು. + +ಹುಲಿ ಅದನ್ನು ಕಟಕಟನೆ: ಕಡಿಯಿತು. +ಇದನ್ನು ನೋಡಿ ಶಂಕರರಾಯರ ಸಹಾಯಕನು +ಗುಲಾಬನಿಗೆ ಮತ್ತೆ ಕೆಲ ಏಟುಗಳನ್ನು ಬಿಗಿ + + +ಗುಂಡುಗಳನ್ನು ಹಾರಿಸಿ ಮೂರು ಹುಲಿಗಳನು + + +೫೯ + + +ದನು. ಅದು ಶಂಕರರಾಯರನ್ನು ಬಿಟ್ಟು ಅವನ +ಮೇಲೆ ಎರಗಿತು. ಗುಲಾಬ ಸಹಾಯಕನ +ಎದೆಯ ಮೇಲೆ ನಿಂತುದನ್ನು ನೋಡಿ ಸೀತೆ ಪುನಃ +ಗುಲಾಬನ ಮೇಲೆ ನೆಗೆಯಿತು. + +ಇಷ್ಟೆಲ್ಲ ನಡೆದಿರುವಾಗ ಎಲ್ಲ ಹುಲಿಗಳೂ +ಒಂದರಮೇಲೊಂದು ಹಾರಿ ಹಾಹಾಕಾರವೆಬ್ಬಿಸಿ +ಬಿಟ್ಟವು. ಜನರು ಗಾಬರಿಗೊಂಡು ಓಡಿಹೋಗ +ಲಾರಂಭಿಸಿದರು. ಶಂಕರರಾಯರು ಹೊರಬಂ- +ದವರೆ ಜೇಬಿನಿಂದ ರಿವಾಲ್ವರ್‌ ತೆಗೆದು ಸಹಾಯ +ಕನ ಎದೆಯ ಮೇಲೆ ನಿಂತ ಗುಲಾಬನನ್ನು +ಗುಂಡಿಕ್ಕಿ ಕೊಂದರು. ಸಹಾಯಕನ ಪ್ರಾಣ +ಉಳಿಸೆಲೆಂದು ಮೂವರು ಬೇರೆ ಕೆಲಸಗಾರರು +ಜಾಳಿಗೆಯ ಕಟ್ಟಿನ ಒಳಗೆ ಆಗಲೆ ಬಂದುಬಿಟ್ಟಿ +ದ್ವರು. ರೊಚ್ಚಿಗೆದ್ದ ಹುಲಿಗಳು ಅವರ ಮೈಮೇಲೆ +ಹಾರಿ ಒಬ್ಬನ ಕರುಳನ್ನೇ ಹೊರಗೆಳೆದವು. ಆತ +ಕೂಡಲೇ ಸತ್ತ. ಶಂಕರರಾಯರು ಮತ್ತೂ +ರ! +ಕೊಂದರು. + +ವ ಗದ್ಮಲದಲ್ಲಿ ಮೋಜಿನ ಸಂಗತಿಯೆಂದಕೆ +ಯಾವನ ಪ್ರಾಣ ಉಳಿಸಲೆಂದು ಸೆಲಸಗಾರರು +ನುಗ್ಗಿದ್ದರೊ ಆ ಸಹಾಯಕನಿಗೆ ಹೇಳಿಕೊಳ್ಳು +ವಂಥ ಗಾಯವೇನೂ ಆಗಲಿಲ್ಲ. ಆದರೆ ಇತರ +ಮೂರು ಕೆಲಸಗಾರರಲ್ಲಿ ಒಬ್ಬ ಆಗಲೇ ಸತ್ತು +ಇನ್ನೊಬ್ಬ ಮುಂದೆ ದವಾಖಾನೆಯಲ್ಲಿ ನಾಲ +ದಿನಗಳ ತರುವಾಯ ಸತ್ತ. ಮೂರನೆಯವ +ನೊಬ್ಬ ಪ್ರಾಣ ಉಳಿಸಿಕೊಂಡ. ಆ ಮೇಲೆ +ಉಳಿದ ಹುಲಿಗಳನ್ನು ಹೇಗೋ ಕೊಳ್ಳಿಗಳಿಂದ +ಹೆದರಿಸಿ ಪಂಜರಕ್ಕೆ ಸೇರಿಸಲಾಯಿತು. ಶಂಕರ +ರಾಯರ ಟೆ ನೆಟ್ಟಿಗಾಗಬೇಕಾದಕೆ ಮೂರು +ತಿಂಗಳು ಹಿಡಿಯಿತು. ಆದರೂ ಪ್ರಾಣ ಉಳಿ- +ಯಿತಲ್ಲ. ಅದೇ ದೊಡ್ಡಮಾತು | + + +ಸ + + +3 + + +ತ ಪರ್ಷಾರಾಾ್ಮಾ್ಯಾರ್‌ಾ್‌ ಬ್‌ ನ ್‌್ಥ್‌ರಾ್‌ + + +ಚಕ್ಕುಲಿ ಎಲೆ-ಹೋಳಿಗೆಗೆ +ಹೇಳಿತು... + + + + + +“ಶುದ್ಧೆವಾದ ಕುಷುರ್‌ ನಿಂದ +ನನ್ನನ್ನು ತಯಾರಿಸಿದರೆ + + +೨ ೪ 9 ೫8೨ ೨ +೨. (ಟೆ ಅ + + +ನನ್ನ ರುಚಿ +ತುಷಾರ್‌ನಲ್ಲಿ ಅಧಿಕ ಪುಸಿ 2 ಕ ೩ +(ಟೆ ,: ಅತ್ಯಧಿಕವಾಗುತ್ತದೆ +ಕರವಾಡ ವಿಟಮಿನ್‌ “ಎಂ `ಸ ತ್ಯುಭಿ ಹಿ ದಂ ಗ +ಮತ್ತು "ಡಿ' `ಇರುವುದರಿಂದ.. **. ಜು + + +ಈ +ಅಗಿ +9 12 1ಆಎ.ಐ ಆ.೫೪ + + + + + +ನೀವು ಅದನ್ನು ಉಪಯೋಗಿಸಿ +ಮಾಡುವ ಅಡಿಗೆ ಉತ್ಕೃಷ್ಟ +ವಾಗುತ್ತದೆ. ನೀವು ತುಷಾರ್‌ +ನಿಲದ ತಯಾರಿಸಿದ ಅಡಿಗೆಯ +ಶುಚಿ ಎಷ್ಟು ಚೆನ್ನಾಗಿರುತ್ತದೆ, +ಅದರ ಪರಿಮಳ ಎಷ್ಟು +ಉತ್ತಮವಾಗಿರುತ್ತದೆ +ಎಂಬುದನ್ನು ನೀವೇ ನೋಡಿರಿ! + + +ಶುಷಾರ್‌ + + +ಭಿಚಿಮಿನ್‌ಯುಕ್ತ ವನ ಸ್ಪತಿ + + +ತುಂಗಭದ್ರಾ ಇಂಡಸ್ಟ್ರೀಸ್‌ ಲಿ..ಕರ್ನೂಲ್‌ + + + + + + + + + + + +ಸ + + +_ ವಿರಲಿಲ್ಲ. +೧ + + +ಬಯನೆಯ ಎರಡು ಮುಖಗಳು + + +ಬಸ್ಸ್‌ ನಗರದ ಹೊಲವೊಂದರಲ್ಲಿ ಒಬ್ಬ +ಬಾಲಕನಿಗೆ ತಾಮ್ರದ ಒಂದು ಮೂರ್ತಿ +ಸಿಕ್ಕಿತು. ಗರುಡ ದೇವತೆಯ ಈ ಮೂರ್ತಿ ಕಲಾ +ದೃಷ್ಟಿಯಿಂದ ಅಮೂಲ್ಯ ವಸ್ತುವಾಗಿದೆ. ಮಾತ್ರ +ವಲ್ಲ, ಕೋಮನ್‌ ಅವಶೇಷಗಳಿಗೆ' ಸಂಬಂಧಿ +ಸಿದ್ಧಾಗಿರುವುದರಿಂದ ಐತಿಹಾಸಿಕ ದೃಷ್ಟಿಯಿಂ- +ದಲೂ ಈ ಮೂರ್ತಿ ಅಮೂಲ್ಯವಾಗಿದೆ. + +ಆ ಬಾಲಕನಿಗೆ ಮೂರ್ತಿಯ ಮಹತ್ವದ ಅರಿ +ಆತ ಒಬ್ಬ ಪ್ರವಾಸಿಕನಿಗೆ ಈ +ಮೂರ್ತಿಯನ್ನು ಎರಡು ರೂಪಾಯಿಗಳಿಗೆ +ಮಾರಿಬಿಟ್ಟ. ಸುದ್ದಿ ಹಬ್ಬಿತು, ಒಬ್ಬರಿಂದೊಬ್ಬ +ರಿಗೆ ದಾಟುತ್ತ ಕೈಸ್ಟರ್‌ ವಸ್ತು ಸಂಗ್ರಹಾಲಯದ + + +ಅಧಿಕಾರಿಯ ಕಿವಿಗೆ ಮಟ್ಟಿತು. ” ಆತ ಹಿಗ್ಗಿದ. + + +ಇತಿಹಾಸದ ಯಾವುದೊ ಒಂದು ಸೂಕ್ಷ್ಮ ಸಂತೇ +ತದ ವ್ಯಾಖೈಗೆ, ಅದರ ಪುಬ್ಬಗೆ ಈ ಮೂರ್ತಿಯ +ಅಗತ್ಯವಿತ್ತು. + +ಅವರಿವರನ್ನು ಕೇಳುತ್ತ ಹುಡುಕುತ್ತ ಆ +ಅಧಿಕಾರಿ ಆ ಬಾಲಕನ ಬಳಿಗೆ ಬಂದ. ಆದರೆ +ಈಗ ಅವನ ಹತ್ತರ ಆ ಮೂರ್ತಿ ಇರಲಿಲ್ಲ. +ಯಾರಿಗೆ ಮಾರಿದ್ದನೊ ಅವನ ಪತ್ತೆ ಹುಡುಗ +ನಿಗೆ ಗೊತ್ತಿರಲಿಲ್ಲ. ಅಧಿಕಾರಿ ಪತ್ರಿಕೆಗಳಲ್ಲಿ +ಜಾಹೀರಾತು ಕೊಟ್ಟ. ಆ ಮೂರ್ತಿ ಯಾರ +ಏಳಿ ಇದೆಯೊ ಅವರು ತಿಳಿಸಬೇಕು ಎಂದು + + +; ಬಿನ್ನವಿಸಿಕೊಂಡ. ಮೂರ್ತಿಗಾಗಿ ದೇಶದಲ್ಲಿ + + +ಹಿಂದೀ * ಜ್ಞಾನೋದಯ * ದಿಂದ + + +೬೧ + + + + + +ಕನ್ಹಯ್ಯಲಾಲ ಮಿಶ್ರ + + +ಎಲ್ಲ ಕಡೆಗೂ ಶೋಧ ನಡೆಯಿತು. + +ಈ ತೋಧದ ಗತಿ ಏನಾಯಿತು ಎಂದು ನಾವು +ತಲೆ ಕೆರೆದುಕೊಳ್ಳುವುದು ಬೇಡ. ಆದರೆ +ಮೂರ್ತಿಯ ಬೆಲೆಯನ್ನು ಅರಿಯದ ಬಾಲಕ +ನಂತೆಯೆ ನಮ್ಮ ಸ್ಥಿತಿ ಇರುವುದಿಲ್ಲವೆ? ನಮಗೆ +ಸಿಗುತ್ತಿರುವುದರ ಮಹತ್ವವನ್ನು ನಾವೆಲ್ಲಿ ತಿಳಿದು +ಕೊಳ್ಳುತ್ತಿದ್ದೇವೆ? + +ತನ್ನ ಜೀವನದ ಕೊರತೆಗಳಿಂದ ತ್ರಸ್ತನಾದ +ಭಕ್ತ ಒಂದು ದಿನ ದೇವಾಲಯದಲ್ಲಿ ಆಕ್ರೋಶ +ಗೈದ... ಅವನ ಧ್ವನಿಯಲ್ಲಿ ಉದ್ವೇಗವಿತ್ತು, +ಭಾಷೆ ಕಟುವಾಗಿತ್ತು. ಹೇಳಬಹುದಾದದ್ದನ್ನೆಲ್ಲ +ಆತ ಹೇಳಿ ಹೊರಗೆ ಬಂದಾಗ ಅಲ್ಲಿ ಒಬ್ಬ +ಭಿಕ್ಷುಕನನ್ನು ಕಂಡ. ಅವನ ಎರಡೂ ಕಾಲು +ಗಳು, ಎರಡೂ ಕೈಗಳು ಕತ್ತರಿಸಿಹೋಗಿದ್ದವು. +ಆ ಅಸಹಾಯ ಮನುಷ್ಯ ಅತಿ ದೈನ್ಯದಿಂದ +“" ಪರದೇಶಿಗೆ ಏನಾದರೂ ಸೊಡಿ, ಸ್ವಾಮಿ” +ಎಂದು ಬೇಡಿಕೊಳ್ಳುತ್ತಿದ್ದ. ಭಕ್ತ ಅವನನ್ನು +ನೋಡುತ್ತಲೇ ನಿಂತ, ಮೊದಲು ಆತ ಅವಾ +ಕ್ಕಾದ, ಆಮೇಲೆ ಸ್ತಬ್ಧನಾದ, ನಂತರ ಅಧರ +ನಾದ. ತಿರುಗಿ ಒಳಗೆ ಓಡಿ ಪರಮಾತ್ಮನ +ಮೂರ್ತಿಯ ಬಳಿ ಬಂದ. ಈಗ ಆತ ಭಾವಾ +ವೇಶದಿಂದ ಗದ್ಗದಿತನಾಗಿದ್ದ. ದೀನನಾಗಿದ. +ಅವನ ಕಣ್ಣುಗಳಲ್ಲಿ ನೀರಿತ್ತು. ಆತ ಕೈಮುಗಿದು +ಹೇಳಿದ, “ಹೇ ಪ್ರಭು, ನೀನು ನನಗೆ ಇಷ್ಟೊಂದು + + +೬೨ ಕಸ್ತೂರಿ, ಜೂನ್‌ ೧೯೬೧ + + +ಸದೃಢವಾದ... ಸುಂದರವಾದ ಕೈಕಾಲುಗಳನ್ನು +ಕೊಟ್ಟಿ ಕುವೆ. ಆದಕೆ ನಾನು ಅವುಗಳ ಮಹತ್ವ +ವನ್ನೂ ಬೆಲೆಯನ್ನು ಅರಿಯದೆ ಅದನ್ನು ಕೊಡು +ರಿಲ್ಲ, ಇದನ್ನು ಕೊಡಲಿಲ್ಲ ಎಂದು ನಿನ್ನನ್ನು + + +ಜಕಿದೆ. ಪ್ರಭು, ನೀನು ನನಗೆ ಬಹಳಷ್ಟನ್ನು +ಕೊಟ್ಟಿರುವೆ. ನಾನದಕ್ಕೆ ಕೃತಜ್ಞನಾಗಿದ್ದೇನೆ, +ಸ್ವಾಮೀ.” + + +ಈ ಭಕ್ತನ ಕಥೆಯಿಂದಲೂ ನಾವು ತಲೆ +ಕೆಡಿಸಿಕೊಳ್ಳುವುದು ಬೇಡ. ನಮಗೆ ಪ್ರಾಪ್ತ +ವಾಗಿರುವುದರಿಂದ, ಸುಲಭಸಾಧ್ಯವಿರುವುದ +ರಿಂದ, ನಮ್ಮದೇ ಆಗಿರುವುದರಿಂದ, ನಾವು ಸುಖ +ಪಡೆಯದೆ, ನಮ್ಮಲ್ಲಿ ಇಲ್ಲದಿರುವುದರ ಹಂಬಲ +ದಿಂದ, ಅಪ್ರಾಪ್ಯ ವಸ್ತುವಿನ ಆಶೆಯಿಂದ ದುಃಖಿ +ಸುವವರಂತೆಯೆ ನಮ್ಮ ಅವಸ್ಥೆಯೂ ಇಲ್ಲವೆ? + +ಅಣುವ್ರತ ಆಂದೋಲನದ ಪ್ರವರ್ತಕ ಸಂತ +ತುಲಸೀದಾಸರು ಈ ಏಕೃತಿಯ ಚಿತ್ರವನ್ನು + + +ಎರಡೇ ಶಬ್ದಗಳಲ್ಲಿ ತೋರಿಸಿದ್ದಾರೆ. ಅಂಥ +ಚಿತ್ರವನ್ನು ಸಾವಿರಾರು ವಿದ್ಯಾಂಸರು ಸಹಸ್ರಾರು +ಪುಸ್ತಕಗಳಲ್ಲಿಯೂ ತೋರಿಸಲಾರರು. ಹಸಿವು + + +ಮತ್ತು ವ್ಯಾಧಿ: ಇವೇ ಆ ಎರಡು ಶಬ್ದಗಳು. + +ಸಂತರ ಮಾತುಗಳಿವು: “ ಇಂದಿನ ಮಾನವ +ನಿಗೆ ಪದವಿ, ಯಶಸ್ಸು ಮತ್ತು ಸ್ವಾರ್ಥಗಳ +ಹಸಿವಲ್ಲ, ಅವುಗಳ ವ್ಯಾಧಿ ಅಂಟಿಕೊಂಡಿದೆ. +ಬೇಕಾದಷ್ಟು ಬಳಿದುಕೊಂಡ ನಂತರವೂ ಈ +ವ್ಯಾಧಿ ಗುಣವಾಗುವುದಿಲ್ಲ. + +ನಾವು ಈ ಮಾತನ್ನು ತಿಳಿದುಕೊಂಡವಾದರೆ + +ಸುಖವನ್ನು ಪಡೆದೇವು. ಆಚರಣೆಯಲ್ಲಿ ತಂದಿ +ದ್ಧಾದರೆ 1 ಸಂಕಟಗಳಿಗೆ ಪ ಪ್ರವೇಶವಿಲ್ಲದ +ಪೂರ್ಣ ಜೀವನವನ್ನು ನಸ ಹಸಿವು +ಆರೋಗ ಬಕರವಾದದ್ಳು. ಏಕೆಂದರೆ ಹಸಿವೆಯ +ಬು ಫಲವೆಂದರೆ ಪ್ರಯತ್ನಗಳಿಗೆ +ಉತ್ತೇಜನ; ಎರಡನೆಯದು ತ ಯ ಜು +ಮೂರನೆಯದು ತೃಪ್ತಿಯ ಆನಂದ. ಇದಕ್ಕೆ +ವಿರುದ್ಧವಾಗಿ; ವ್ಯಾಧಿಯೆಂದರೆ ಅನಾರೋಗ್ಯ. + + +ಅದರಲ್ಲಿ ಪ್ರಾಪ್ರ ಯ, ರುಚಿ ನೋಡುವ, ತೃ ಪ್ರಿ +ಪಡುವ ಕ ಕಜನವಿದೆ. ಇರುವುದೆಲ್ಲ 1 +ಜನ, ಉತೆ ತೇಜನವೇ ಉತ್ತೇಜನ. + +ಅಂದರೆ ಉತೆ ತ್ರೇಜನವಾದರೂ ಕೆಟ್ಟದ್ದೇ? +ಅಲ್ಲ. ಅದು ಒಳ್ಳೆಯದು. ಏಕೆಂದರೆ ಅದು + +ಪ್ರಗತಿಯ ಪೆ ಪೆ ಪ್ರೇರಣಾಶಕ್ತಿ ಯಾಗಿದೆ. + +ಉತ್ತೆ ತಃ ಕೆಟ್ಟಿ ವಸ್ತುವೇ? ಹೌದು +ಸ್ವಾಮಿ, ಅದು ಶೆಟ್ಟ ವಸ್ತು ಏಕೆಂದರೆ ಅದು +ಹಟ ಪ್ರಗತಿಯ ಬದಲು ಅಗತಿಯ +ವಾಹನವಾಗುತ್ತದೆ. ಗುರಿ ಪ್ರಾಪ್ತವಾದಾ +ಗಲೂ ಮನುಷ್ಯನನ್ನು ಅದು ನಿಲ್ಲಗೊಡುವುದಿಲ್ಲ. +ಆಗ ಮನುಷ್ಯ ಮುನ್ನಡೆಯುವುದನ್ನು ಮಕೆತು +ಗಾಣದ ಏ೨ತ್ತಿನಂತೆ ಚಕ್ರಾಕಾರವಾಗಿ ಸುತ್ತ +ತೊಡಗುತ್ತಾನೆ-_- ಎಲ್ಲಿಗೂ ಮುಟ್ಟುವುದಿಲ್ಲ. + +ನಾವು ಪದವಿ, 'ಯಶಸ್ಸು, ಸ್ವಾರ್ಥಗಳ +ಹಸಿವಿನಿಂದ ಉತ್ತೇಜಿತರಾಗಬೇಕೇ ಹೊರತು +ಅವುಗಳ ವ್ಯಾಧಿಯಿಂದಲ್ಲ ಎಂಬುದೇ ಸಂತರ +ನಿರ್ದೇಶನ. + +ಹಸಿವು ಮತ್ತು ವ್ಯಾಧಿಗಳ ನಡುವಿನ ಗೆಕೆ-- +ಗಡಿ ಯಾವುದು? ನಮಗೆ ಪ್ರಾಟ್ರಿಯ +ಗಡಿಯ ಜ್ಞಾ ನವಿರಬೇಕು, ಆ ಜ್ಧಾ ನಕ್ಕೆ ಅಂಟಿ +ಕೊಳ್ಳುವ ದ ೈಢತೆಯಿರಬೇಕು. ಗ ಏನು +ಚ ಎಷ್ಟು ಬೇಕು ಎಂಬುದು ನಮಗೆ ತಿಳಿದಿರ +ಬೇಕು. ಅಷ್ಟು ಸಿಕ್ಕಾಗ ನಾವು ಇನ್ನೂ ಹೆಚ್ಚನ್ನು +ಬಯಸಬಾರದು. ಪುನಃ ಪುನಃ ಬಯಸಬಾರದು. +ಇದೇ ಗಡಿ. ಈ ಗಡಿಯೆ ಹಸಿವು ವ್ಯಾಧಿಯಾಗ +ದಂತೆ ಕ ಕಷಳ್ಳು ತ್ತ ಬ. ಅದರಂತೆ ನಾವು +ಸಿಕ್ಕಿದ್ದ ರಿಂದ ಸುಖ ಪಡೆಯಬೇಕು, ಸಿಗದಿರುವು +ದಕ್ಕಾಗಿ ನಮ್ಮೀ! ದಾದ ಪ್ರಯತ್ನ ಮಾಡಬೇಕು. +ಆದರೆ ಅದಕ್ಕಾಗಿ ಗ್‌ ಜಾಡು ದುಃಖ +ಪಟ್ಟುಕೊಂಡು ಸಿಕ್ಕಿದ್ದರ ಆನಂದವನ್ನು ಕಳೆದು +ಕೊಳ್ಳಬಾರದು. + +ರಾಧಾಮೋಹನರು +ಯಶಸ್ವಿ ಡಾಕ್ಟರರು. + + +ಮಹೂ ಛಾವಣಿಯ +ಸದ್ವ್ಯವಹಾರ ಅವರ + + + + + + + + +ಕಾಮನಬಿಕ್ಳಿನ ನಾಲ್ಕು + +ಬಣ್ಣಗಳಲ್ಲಿ ನನ್ನಲಕ್ಗ್‌ + +"ಹುದು ಬಿಳಿಬಣ್ಣದಲ್ಲಿ +ಕೂಡ ಇಜಿ' + + +ಲಂದು ಅನ್ನುತ್ತಾಳೆ +ಲಂ. ಎನ್‌. ರಾಜಂ + + +ಹಿಂದುಸ್ಥಾನ್‌ ಲೀವಂ* ಅವರ: + + +೬೪ + + +ಸ್ವಭಾವ. ಅದೇ ಅವರ ಯಶಸ್ಸಿನ ಗುಟ್ಟು. +ಒಂದು ದಿನ ಮಾತಿನ ನಡುವೆ ಹೇಳಿದರು: +" ಜಗತಿ ತ್ರಿನಲ್ಲಿ ಪ ಪ್ರತಿಯೊಬ್ಬ ಸೂ ದುಃಖ ದುಃಖ +ವೆಂದು 'ಕೂಗಿಕೊಳ್ಳು ತ್ಹಾತೆ ಆದರೆ ನಿಜವಾಗಿ +ಈ ಜಗತಿ ತ್ತಿ ನಲ್ಲಿ ಗನ ತೀರ +ಕಡಿಮೆ. ಸತ್ಯವೆಂದರೆ, ಯಾವನೂ ದುಃಖವೆಂದ +ಕೇನು, ಸುಖವೆಂದರೇನು. ಎಂದು ಆಳವಾಗಿ +ವಿಚಾರ ಮಾಡುವುದೇ ಇಲ್ಲ. ದುಃಖ, ದುಃಖ +ವೆಂದು ಕೂಗುವುದೂ ಸುಖಗಳ ಸ್ವಪ್ನ ಕಾಣು +ವ್ರದೂ ಒಂದು ಚಟವಾಗಿಬಿಟ್ಟಿದೆ.” + +ನನ್ನ ಜಿಜ್ಞಾಸಾಪೂರ್ಡ ಕಣ್ಣುಗಳನ್ನು ಕಂಡು +ಅವರು ಮತ್ತೂ ಅಂದರು: “ನನ್ನ ಮಾತಿನ ಒರೆ +ಗಲ್ಲು ಯಾವುದು ಹೇಳಲೆ? ಯಾವನೇ ಆದರೂ +ತನ್ನ ಇಡೀ ಜೀವನವನ್ನು ಇನ್ನೊಬ್ಬನ ಜೀವನ +ದೊಂದಿಗೆ ಅದಲು ಬದಲು ಮಾಡಿಕೊಳ್ಳ ಲು +ಸಿದ ನಿದ್ದಾ ನೆಯೆ ಕೇಳಿ? ಯಾರೂ ಸಿದ್ದ ರಲ್ಲ. ಕ + +ನೀವ ಜವಾಹರಲಾಲನೊಂದಿಗೆ' 'ನಿಮ್ಮ +ಜೀವನ ಅದಲು ಬದಲು ಮಾಡಿಕೊಳ್ಳಲು ಸಿದ್ಧ +ರಿಲ್ಲವೇ? ' + +ಅವರು ಎರಡೂ ಕೈಗಳನ್ನೆತ್ತಿ +“ಇಲ್ಲ. ಇಲ್ಲ” ಎಂದರು. + +ನಾನು “ಯಾತಕೆ?” ಎಂದು ಕೇಳಿದೆ. + +ಅವರು ಸ್ಟಿರ ಸ್ನ ರದಲ್ಲಿ ಹೇಳಿದರು: “ಜ +ಹರಲಾಲರ ಮನೆಯಲ್ಲಿ ಮಗನಲ್ಲ. ನನ್ನ +ಯಲ್ಲಿ ದುಡಿಯುವ ಇಬ್ಬರು ಸುಂದರ ಮಕ್ಕ ಫಿ +ದ್ದಾರೆ. ಜವಾಹರಲಾಲರು ಮುದುಕರು. ತಾ! +ನಡು ವಯಸ್ಸಿನವ. . ನನ್ನ ಇಡೀ ಜೀವನವನ್ನು +ಏವಕೆಹಂದಿಗೆ ಹೇಗೆ ವಿನಿಮಯಿಸಲಿ, ನೀವೇ +ಹೇಳಿ.” + +ಜೀವನದ ಎಂಥ ಪರಮ ಸತ್ಯವನ್ನು ಅವರು +ನನ್ನ ಎದುರಿನಲ್ಲಿ ಇಟ್ಟಿದ್ದರು | ನಮಗೆ ಲಭ್ಯ +ವಾದದ್ದ ರ ಸುಖವನ್ನು "ಆನಂದದ ಅಲಭ್ಯ ಗ +` ದಕ್ಕಾಗಿ ನಾವು'ದುಃಖಪಡುತ್ತಿದ್ದೇವಲ್ಲ. ಜೀತು +ಲ್ಲ 1 ನೈತ್ತಿಕೊಂಡು ಕೂಸನ್ನು ಊರಲ್ಲೆಲ್ಲ + + +ಆವೇಶದಿಂದ + + +ಕಸ್ತೂರಿ, + + +ಹ್ಹಿ +ನ್‌ ೧೯೬೧ + + +ಹುಡುಕುತ್ತ ಹೋದರೆ ಬರುವುದೇನು? + +ಒಬ್ಬ ಕುರುಡ ಫಕೀರ ಹಾಡಿದ್ದ ಹಾಡೊಂದು +ನೆನಪಿಗೆ ಬರುತ್ತದೆ. ಅದರ ಮೊದಲನೆಯ +ಸಾಲು “ ಹರ ಹಾಲ ಮಗನ ರಹ ರೇ ಬಂದೇ, +ಹರ ಹಾಲ ಜತನ ಕರ ರೇ ಬಂದೇ.” +ಎಂದಿತ್ತು. ಈ ಹೆತ್ತು ಶಬ್ದಗಳಲ್ಲಿ ಜೀವನದ +ಎಂಥ ಮಹತ್ತಾದ ಸೂತ್ರವಿದೆ ! ನಾವು ವಿಶಿಷ್ಟ +ಪರಿಸ್ಲಿ ಸತಿಯಲ್ಲಿಯೆ ಸಿಗ +ಜೀವನದ ಪೂರ್ಣತೆ, ಸಾಫಲ್ಕ : ಕೃತಾರ್ಥತೆ +ಇಲ್ಲ. ಎಂಥ ಪರಿಸ್ಥಿ ತಿಯಲ್ಲೂ ರ್‌ ಸುಖಿಗಳಾ +ಗಿರುವುದರಲ್ಲಿ ಜನಕ ಪರಿಪೂರ್ಣ ತೆಯಿದೆ. + +ಅಂದರೆ ಅಪ್ರಾಪ್ಯದ ಬಗ್ಗೆ ಯೋಚಿಸುವುದು +ಪಾಪವೆ? ಅಪರಾಧವೆ? ತಪ್ಪೇ? ಅಲ್ಲ. ಅಪ್ರಾ +ಪ್ಯಕ್ಕಾಗಿ ನಾವು ಪ್ರಯತ್ನಿಸಬೇಕು, ಆದರೆ ಅಳ +ಬಾರದು. ಇನ್ನು ಪ್ರಯತ್ನ ಮಾಡುವ ಶಕ್ತಿ +ಯಿರದಿದ್ದಕೆ? ಸಾಧನಗಳಿರದಿದ್ದರೆ? ಈ ಪ್ರಶ್ನೆ +ಯೇನೋ ಮಾರ್ಮಿಕವಾದದ್ದು. ಆದಕೆ ಅದಕ್ಕೆ +ಆ ಕುರುಡು ಫಕೀರನ ಅರ್ಧ ಸಾಲಿನಲ್ಲಿ ಅದರ +ಉತ್ತರವಿದೆ. . “ ಹರ ಹಾಲ ಜತನ ಕರರೇ +ಬಂದೇ” ಪ್ರಯತ್ನ ಮತ್ತು ಉದ್ಯೋಗಗಳಿಗೆ +ಅವಕಾಶವಿಲ್ಲದ ಯಾವ ಸಂದರ್ಭವೂ ಇರುವು +ದಿಲ್ಲ. ಲಭ್ಯವಾದದ್ದರ ಸುಖವನ್ನು ಹೊಂದು +ತ್ತಲೇ ಇದ್ದು ನಾವು ಅಪ್ರಾಪ್ಯ ವಿಷಯಕ್ಕಾಗಿ +ಪ್ರಯತ್ನಮಾಡಬೇಕು. ಸರಳ ಮಾರ್ಗ ಎದುರಿ +ಗಿರದಿದ್ದರೆ ಆ ಮಾರ್ಗದ ಶೋಧನೆಯಲ್ಲಿ +ತೊಡಗಬೇಕು. ನಿರಾಶರಾಗಿ ಕರ್ಮಹೀನರಾಗ + + +ಬಾರದು. ಅಪ್ರಾಪ್ಯದ ಪ್ರಾಪ್ತಿಗಾಗಿ ಪ್ರಯತ್ನ +ಮಾಡುವಾಗ ನಮಗೆ ಪ್ರಾಪ್ತವಾದದ್ದನ್ನು +ಮರೆಯಬಾರದು. + + +ಅಪ್ರಾಪ್ಯ ವಸ್ತುವಿನ ಪ್ರಾಪ್ತಿಗಾಗಿ ಮಾಡುವ +ಪ್ರಯತ್ನ ಗಳಿಗೆ ಮೇರೆಯಿಲ್ಲವೆ? ಇದೆ. ನಮಗೆ +ಸ್ವಲ್ಪವಾದರೂ ಸಿಕ್ಕಾಗ ಸುಖಿಗಳಾಗಬೇಕು, +ಬಹಳಷ್ಟು ಸಿಕ್ಕಾಗ ಸಂತುಷ್ಟರಾಗಬೇಕು. ಎಲ್ಲ + + +ವನ್ನೂ 1 ಬಯಸಬಾರದು. ೩ + + +ಜ್ಯ ಇವ್ರ್‌ + + +ತುಸುಪೆ ಹೊತ್ತು +ಉಳಿದಿದೆ + + +ಟೆ 5-9 + + +ಅನ್ಗದಾಶಂಕರ ರಾಯ + + +ಹ + + + + + +೬೫ + + +ತು ಬಾಬೂಗೆ ಯಾರೊ, "ಇನ್ನು ಅಲ್ಪ +ಮಾತ್ರ ವೇಳೆ ಉಳಿದಿದೆ' ಎಂದು ಹೇಳಿದಾಗ +ಅವರು ಉಟ್��ಿ ಬಚ್ಚಿಯಲ್ಲಿ ಸಹಜವಾಗಿ ಎಂಬಂತೆ +ಹೊರಬಿದ್ದವರು ಕಣ್ಮರೆಯಾಗಿ ವೃಂದಾವನದಲ್ಲಿ +ಕಾಣಿಸಿಕೊಂಡರು--- ಒಬ್ಬ ಸಂನ್ಯಾಸಿಯಾಗಿ [ +ಮನೆಗೆ ಮರಳಲೇ ಇಲ್ಲ. ಇನ್ನು ಅಲ್ಪ ಕಾಲ +ಮಾತ್ರ ಉಳಿದಿದೆ' ಎಂದು ಹೇಳಿದವನಿಗೆ ತನ್ನ +ಮಾತಿನ ಪರಿಣಾಮವೇನಾದೀತೆಂಬ ಅರಿವಿತ್ತೆ? +ಜೇ + +ಬರ್ದ್ವಾನ್‌ ಸ್ಟೇಶನ್ನಿ ನಲ್ಲಿ ಮುಂಬಯಿಯಿಂದ +ಬಂದ ಗಾಡಿ ನಿಂತಿತ್ತು. ಗ್ರೀಷ್ಮ ಖತು. +ಸ್ನಾನಗೃಹದಿಂದ ಹೊರಬಿದ್ದು ಆರ್ಯ ಕುಮಾರ +ನಂದಿಯವರು ತಮ್ಮ ಸ್ಥಳಕ್ಕೆ ಬಂದು ಸುಖವಾಗಿ +ಕೂತರು. ಪೇಪಕೊಂದನ್ನು ಕೊಂಡರು. +ಮೊದಲೇ ಹೇಳಿಟ್ಟಂತೆ ಊಟ ಸಿದ್ಧವಿತ್ತು. +ಓದುತ್ತೋದುತ್ತ ಊಟ ಮಾಡಿದರು. + +ಆಗಲೇ ಶೀಖ ಜ್ಯೋತಿಷಿಯೊಬ್ಬ ಅವರ +ಎದುರಿನ *ಿಡಿಕಿಯಲ್ಲಿ ಕಾಣಿಸಿಕೊಂಡ. +"ಬಾಬೂಜಿ, ನಿಮ್ಮಕ್ಕ ಸ್ವಲ್ಪ ತೋರಿಸಿ,” ಎಂದ. +ತಮ್ಮ ಪ್ರೆರುಷ ಪ್ರಯತ್ನದಿಂದ ಲಕ್ಷಿ ಟಪತಿಯಾದ +ಆರ್ಯಕುಮಾರರು ಅಂಥಾದ್ಮನ್ನೆಲ್ಲ ನಂಬುವವರಲ್ಲ +ವಾದರೂ ಊಟ ಮತ್ತು ಓದಿನಲ್ಲಿ ತಲ್ಲೀನರಾಗಿ +ದ್ಮುದರಿಂದ ಮೈಮಕಿತು ಕ್ಸೈ ಚಾಚಿದರು. " ಈ +ಕ್ರೈ ಅಲ್ಪ" ಎಂದಾಗ ಅವರು ಆಗಲಿ ಎಂದು +ಬಲಗೈ ಒರಸಿಕೊಂಡು ಮುಂದೆ ಮಾಡಿದರು. + +ಗಾಡಿ ಬಿಡುವಷ್ಟರಲ್ಲಿತ್ತು. ಜ್ಯೋತಿಷಿ ನುಡಿದ: +" ಬಾಬೂಜಿ, ಬಹಳ ಸ್ವಲ್ಪ ವೇಳೆ ಉಳಿದಿದೆ.” + +ಲಾಲ ಬಾಬೂ ಕತೆ ಆರ್ಯ ಬಾಬೂಗೆ ಗೊತ್ತಿರ +ಲಿಲ್ಲ. ಮತ್ತೇನೋ ಸೇಳುವಷ್ಟರಲ್ಲಿ ಗಾಡಿ +ಬಿಟ್ಟಿತು. ಆರ್ಕಬಾಬೂ ಒಂದು ರೂಪಾಯಿ +ಚೆಲ್ಲಿದರು. ಅದನ್ನು ಜ್ಯೋತಿಷಿ ಮುಟ್ಟಲಿಲ್ಲ. + +ಸ್ಟಾಕ್‌ ಎಕ್ಸ್ಟೇಂಜನ ರಿಪೋರ್ಟಿನತ್ತ +ಹೊರಳುತ್ತ ಬಾಬೂಜಿ, “ ಒಂದು ರೂಪಾಯಿ +ಅವನಿಗೆ ಸಾಲದೇ? ” ಎಂದು ಯೋಚಿಸತೊಡ +ಗಿದರು. + + +ಒ ಕಸ್ತೂರಿ, ಜೂನ್‌ ೧೯೬೧ + + +ಅವನಿಗೆ ಹೆಚ್ಚು. ಬೇಕಾಗಿತ್ತೇನೋ. +ಅಂತೆಯೆ ಮುಟ್ಟಿರಲಿಕ್ಕಿಲ್ಲ. ಆದರೂ ಗಾಡಿ +ಹೋದ ಮೇಲೆ ಖಂಡಿತವಾಗಿ ಅದನ್ನು ಎತ್ತಿ +ಕೊಳ್ಳುತ್ತಾನೆ. ಆದರೆ ಈ ರೀತಿ ಅವರ ಜೀವನ +ದಲ್ಲಿ ಎಂದೂ ಆಗಿರಲಿಲ್ಲ. ಎರಡು ಶಬ್ದಕ್ಕೆ +ಒಂದು ರೂಪಾಯಿ ಸಾಲದೇನು? ಅಥವಾ +ರಿಜರ್ವ್‌ ಫಸ್ಟ್‌ ಕ್ಲಾಸ್‌ ಡಬ್ಬಿ ನೋಡಿಯೆ +ಆತ ಹೆಚ್ಚು ಅಪೇಕ್ಷಿಸಿದನೆ ? + +ಪುಟ ತಿರುವುತ್ತ ಆಟದ ಪುಟಕ್ಕೆ ಬರುವಷ್ಟ +ರಲ್ಲಿ ಆ ಜ್ಯೋತಿಷಿಯ ಚಿತ್ರ ಸ್ಮೃತಿಪಟಲದಿಂದ +ಮಸುಕಾಗಿಬಿಟ್ಟಿತ್ತು. ಆದರೂ ಅವನ ಮಾತನ್ನು +ಮಾತ್ರ ಇನ್ನೂ ಮರೆಯದಾಗಿದ್ದರು.“ಬಾಬೂಜಿ, +ಇನ್ನು ಸ್ವಲ್ಪವೆ ವೇಳೆ ಉಳಿದಿದೆ.” + +ಹಾಗೆಂದರೆ? ಗಾಡಿ ಬಿಡುವ ಹೊತ್ತಾಯಿತು +ಎಂದೇ ಅಲ್ಲವೆ? ಹೌದು. ಕೈಯಲ್ಲಿ ದುಡ್ಡಿರಲಿ- +ಕ್ಕಿಲ್ಲ. ಗಿರಾಕಿ ಶ್ರೀಮಂತನಾಗಿ ಕಾಣಿಸಿದ, +ದೊಡ್ಡ ಬಕ್ಷೀಸು ಸಿಗುತ್ತದೆ ಎಂದೇ ಆತ ಏನೊ +ಹೇಳಿದ. + +ಪೇಪರ್‌ ಮಡಚಿ ಬದಿಗಿಟ್ಟರು. ತನ್ನ +ಕ್ಳೈ ಮೇಲಿನ ಗೆಕೆಗಳು ತನ್ನ ಆಯುಷ್ಯದ ಏರು +ಇನ್ನು ಮುಗಿಯಿತೆಂದು. : ಸೂಚಿಸಿರಬಹುದೆ? +ಹಾಗಾದರೆ ಇನ್ನು ವ್ಯಾಪಾರವನ್ನು ಹಿಡಿತದಲ್ಲಿ +ರಿಸಿಕೊಂಡು ವಿಸ್ತಾರವನ್ನು ನಿಯಂತ್ರಿಸಬೇಕೆ? +ಅಥವಾ ಇನ್ನೂ ಕೆಲ ಲಕ್ಷ ಸಿಗುವ ಸೂಚನೆ +ಇರ���ಹುದೆ? ಅಥವಾ ಕೆಲ ಕಂಪೆನಿಗಳ ಪಾರು +'ಪತ್ಯ ವಹಿಸಿಕೊಳ್ಳಬೇಕೆಂದು ಅರ್ಥವೆ? + +ವಯಸ್ಸೇನೂ ಹೆಣ್ಣಾಗಿರಲಿಲ್ಲ. ಉತ್ಕರ್ಷ +ಒಂದು ಸ್ಮಿಮಿತಕ್ಕೆ ಬಂದಕೆ ಹತ್ತು ವರ್ಷಗಳ +ತರುವಾಯ ಬರಬೇಕು. ಆಗಲೂ ಇವರ +ಉತ್ಸಾಹ ನಲುಗುವ ಸಂಭವ ಇಲ್ಲ. ಎಪ್ಪತ್ತು +ವರ್ಷದ ಮುಂದೆ ವಾನಪ್ರಸ್ಮದ ವಿಚಾರ. +ಸಾಕಷ್ಟು ದುಡ್ಡಿದೆ. ದುಡಿಯುವ ಹಿಮ್ಮತ್ತಿದೆ. +ಯಾಕೆ ಮುನ್ನುಗ್ಗಬಾರದು? ಆಯುಷ್ಯವೃದ್ಧಿಯ +ಬಗ್ಗೆ ಸಾಕಷ್ಟು ಹೊಸ ವಿಷಯಗಳನ್ನು ವಿಜ್ಞಾನ + + +ಕಂಡುಹಿಡಿದಿದೆ. ತಂಪು ಹವೆಯ ಸ್ಥಳಗಳಲ್ಲಿ +ವಾಸಿಸಿದಕೆ ಹೆಚ್ಚು ಕಾಲ ಬದುಕಬಹುದೆಂದು +ಹೇಳುತ್ತಾರೆ. ಹೋಗಲಿ; ದಾರ್ಜಿಲಿಂಗಗಗೆ +ಹೋಗಿ ನಿಂತರಾಯಿತು. + +ಗಾಡಿ ಹೌರಾಕ್ಕೆ ಬರುವುದರೊಳಗಾಗಿ ಆರ್ಕ- +ಕುಮಾರರ ಮನಸ್ಸುಒಂದು ಗೊತ್ತಿಗೆ ಬಂದಿತ್ತು. +ಜ್ಯೋತಿಷಿಯ ಶಬ್ದಕ್ಕೆ ಏನಾದರೂ ಅರ್ಥವಿರ +ಲೇಬೇಕು. ತನ್ನ ಕಾಲ ಸನ್ನಿಹಿತವಾಗಿರಬೇಕು. +ಏನಿದ್ದರೂ ಬೇಗ ಬೇಗ ಮುಗಿಸಿಕೊಂಡು +ಅಣಿಯಾಗಿರಬೇಕು. ಮೃತ್ಯುಎಂದರೇನು ಗಣಿತ +ವಲ್ಲ; ಗ್ರಹಣ ಇಂಥಾ ದಿನ ಎಂದು ಹೇಳಬಹು +ದಾದರೂ ಮೃತ್ಯು ಇಂಥಾ ದಿನ ಎಂದು ಹೇಗೆ +ತಿಳಿಯಬೇಕು? ಆದರೂ ಭಿಕ್ಷುಕನೊಬ್ಬನ +ಮಾತನ್ನು ಬಾಬೂಜಿ ನಂಬಿದರಲ್ಲ, ಒಂದು +ರೂಪಾಯಿಯನ್ನೂ ಕೊಟ್ಟು ! + +“ಛಿ! ಅವನನ್ನು ನಾನು ನಂಬುವುದಿಲ್ಲ! +ತಮಗೆ ತಾವೇ ಹೇಳಿಕೊಂಡರು. + +ಗಾಡಿ ಹೌರಾ ಸ್ಟೇಶನ್ನಿನಲ್ಲಿ ನಿಂತಿತು. + +“ಅವನನ್ನು ನಾನು ನಂಬುವುದಿಲ್ಲ, ಅವನನ್ನು +ನಾನು ನಂಬುವುದಿಲ್ಲ” ತಿರುಗಿ ತಿರುಗಿ ತಮ್ಮ +ಷ್ಟಕ್ಕೆ ಅಂದುಕೊಂಡರು ಆರ್ಯಕುಮಾರರು. +ಅವರ ಕಾರು ಸೇತುವೆಯ ಮೇಲಿಂದ ಗಂಗಾ +ನದಿಯನ್ನು ದಾಟಿ ಸಾಗಿತ್ತು. ಅದರೊಂದಿಗೆ +ಇವರ ತಲೆಯಲ್ಲಿ ವಿಚಾರಗಳು ಕೂಡಿಕೊಳ್ಳು +ತ್ತಿದ್ದವು. ತಾನಿಲ್ಲದೆ ಕಲ್ಮತ್ತೆ ಇರಬಲ್ಲುದು. +ಗಂಗೆ ಇರಬಲ್ಲಳು. ತಾನಿಲ್ಲದೆ ಈ ಸಾಡು. + +ಗಾಡಿಯಿಂದ ಇಳಿದಾಗೊಮ್ಮೆ ಅಂದುಕೊಂ- +ಡರು: “ ಅವನನ್ನು ನಾನು ನಂಬಲಾಕೆ.” ಇಷ್ಟು +ದಿನ ತಾನಿದ್ವ ಮನೆ ತಾನಿಲ್ಲದೆ ಇರಬಲ್ಲದು ಎಂಬ +ವಿಚಾರ ಆರ್ಯಬಾಬೂಗೆ ಅಸಹ್ಯವೆನಿಸಿತು. + +ಹೆಂಡತಿಯನ್ನು ಕಂಡೊಡನೆಯೆ +ಬಾಯಿಂದ ಈ ಶಬ್ದಗಳು ಹೊರಬಿದ್ದವು: + +"ಅಫೀಮು ತಿಂದು, ,.... 3 + +“ ಏನನ್ನುತ್ತೀರಿ?” ಪತ್ನಿ ಮನೀಷಾ ಏನೂ + + +ಅವರ + + +| + + +ಕೂಪ ಲ್‌ ಬ ್‌ಹಾಶ್‌ ಗ. ಫಾಲ್‌ ಗಾ 9 + + +೫. ಗ್ನ್ನ ಖಾ ತ್ಸ ಕ್‌ ಹಿ + + +ಅರಿಯದೆ ಕೇಳಿದಳು. ಆ ಮನುಷ್ಯ "ಹಿಪ್ನಾ +ಟಿಜಂ' ಮಾಡಬಲ್ಲನೆ? ಮತ್ತೊಂದು ವಿಚಾರ +ಬಂತು. + +“ಇಲ್ಲ; ಏನೊ ಬೇರೆ ಎಚಾರದಲ್ಲಿದ್ದೆ. +ಅಷ್ಟೇ.” ಈ ಉತ್ತರ ಪತ್ನಿಯ ಸಮಾಧಾನಕ್ಕೆ +ಸಾಕಾಯಿತು. + +ಆದರೆ ರಾತ್ರಿ ಕ್ಲಬ್ಬಿನಿಂದ ಬಂದಾಗ ಆರ್ಕ +ಬಾಬೂ ಮತ್ತೆ “ ಅಸಾಧ್ಯ!" ಎಂದು ಗೊಣ +ಗಿದರು. + +“ಏನಾಗಿದೆ? +ಅಸಮಾಧಾನವೆ?” + +"ಹುಂ. ಅದೇ.” + +ಮನೀಷಾಗೆ ಎಲ್ಲವನ್ನೂ ಹೇಳಿಯೆ ಬಿಡ +ಬಾರದೇಕೆ? ಆದರೆ ಇಂಥಾ ಕ್ಷುಲ್ಲಕ ವಿಷಯ +ಗಳು ಸ್ತ್ರೀಯರ ಮನಸ್ಸನ್ನು ಸಾಕಷ್ಟು ಕದಡಿ +ಬಿಡುವುದುಂಟು. ಮನೀಷಾ ಕಲಿತವಳೇನೋ +ನಿಜ. ಆದರೆ ಸರಳ ಸ್ವಭಾವದವಳು. ಒಮ್ಮೆ +ಒಬ್ಬ ಹಾವಾಡಿಗ ಕೊಳೆತ ಬೇಕೊಂದನ್ನು +ಹಾವಿನ ಎಷಕ್ಕೆ ಔಷಧಿ ಎಂದು ಶೊಟ್ಟಿಕೆ ಹತ್ತು +ಕೂಪಾಯಿ ಕೊಟ್ಟುಕೊಂಡಿದ್ದಳು. + + +ಆಟ ಸರಿಯಾಗಲಿಲ್ಲೆಂದು + + +ಜೀ + + +ಆರ್ಕ ಕುಮಾರರಿಗಿದ್ದ ಇಬ್ಬರೂ ಕನ್ನೆಯರ + + +' ವಿವಾಹವಾಗಿ ಅವರು ತಮ್ಮ ತಮ್ಮ ಮನೆಗಳಿಗೆ + + +ಹೋಗಿದ್ದ ರು. ಮನೀಷಾ ಕೂಡ ತನ್ನ ಸಂಸಾರ +ತಾನು ನಿರ್ವಹಿಸಿಕೊಂಡು ಹೋಗಬಲ್ಲವಳಾಗಿ +ದಳು. ಅಕಸ್ಮಾತ್‌ ಆರ್ಯಕುಮಾರರಿಗೆ ಏನಾ +ದರೂ ಆದರೆ ಮುಂದೇನು ಗತಿ ಎಂದು ಚಿಂತಿಸ +ಬೇಕಾದ ಸ್ಥಿತಿಯೇನೂ ಇರಲಿಲ್ಲ. + +ಆದರೆ ಮರಣದ ವಿಚಾರದಿಂದ ಅವರ ಮ್ಳ +ನಡುಗಿತು. ಉತ್ಸಾಹ ತಂದುಕೊಳ್ಳುವ ವಿಫಲ +ಯತ್ನ ಮಾಡಿದರು. ತಮ್ಮ ಆಸ್ತಿಪಾಸ್ತಿಯ +ಲೆಕ್ಕ ಹಾಕುವುದರಲ್ಲಿ ಕೆಲದಿನ ಕಳೆದರು. + +ಎಲ್ಲ ಕೊಡುತಕ್ಕೊಳ್ಳುವುದನ್ನು ಮುಗಿ +ಸಿಯೂ ೩೦ ಲಕ್ಷ ರೂಪಾಯಿ ನಗದು ಉಳಿ + + +ತುಸುವೆ ಹೊತ್ತು ಉಳಿದಿದೆ + + +೬೩ + + +ಯುವುದೆಂದು ತಿಳಿದು ಅವರಿಗೆ ಸಂತೋಷ +ವಾಯಿತು. ತಮ್ಮ ಪತ್ನಿ ಪುತ್ರಿಯರನ್ನು +ಯಾರೂ ಮೋಸ ಗೊಳಿಸದಿದ್ದಕೆ. ಚಿಂತಿಸ +ಬೇಕಾದ ಪ್ರಮೇಯವಿಲ್ಲ. ಮೂರು ಮನೆಗಳನ್ನೇ +ಕಟ್ಟಿಸಿಬಿಟ್ಟಿರಾಯಿತು ಎಂದುಕೊಂಡರು. + +ಎರಡು ಕಟ್ಟಡಗಳಲ್ಲಿ ಚಾಳುಗಳನ್ನು ಮಾಡಿ +ಬಾಡಿಗೆ ಕೊಟ್ಟಿಕಿ.ಕೂತಲ್ಲಿ ಪ್ರತಿಫಲ. ಮೂರನೇ +ಕಟ್ಟಿಡವನ್ನು ಕಾರಖಾನೆ, ಕಚೇರಿ, ಆಫೀಸು +ಮುಂತಾದವಕ್ಕೆ ದೀರ್ಫ ಅವಧಿಯ ಕರಾರಠಿ +ನಿಂದ ಕೊಡುವ ವಿಚಾರವಿತ್ತು. ಇದನ್ನೆಲ್ಲ +ಗುಪ್ತವಾಗಿಡಲು ಸಾಧ್ಯವೆ? ಚಿಕ್ಕ ಅಳಿಯ +ತನ್ನ ಪತ್ನಿ ದೂರ್ವಾಳಿಗೆ ಹೇಳಿದ. ಆಕೆ ತನ್ನ +ತಾಯಿ ಮನೀಷಾಗೆ ತಿಳಿಸಿದಳು. + +ತನಗೆ ಗೊತ್ತಾಗದಂತೆ ಏನನ್ನೂ ತನ್ನ ಪತಿ +ಮಾಡನೆಂದು ತಿಳಿದೆ. ಮನೀಷಾ ನಂಬಲಿಲ್ಲ. +ಆದಕೆ ಕೆಲವೇ ದಿನಗಳಲ್ಲಿ ಕಾಗದ ಪತ್ರಕ್ಕೆ +ಸಹಿ ಮಾಡಬೇಕಾಗಿ ಬಂದಾಗ ಮನೀಷಾಗೆ +ಮನವರಿಕೆಯಾಯಿತು. + +| ಇದೆಲ್ಲ ಏನು? ಯಾಕೆ? ? + +“ನಿನ್ನ ಸಲುವಾಗಿ.” + +“ ನೋಡಿ, ಆಸ್ತಿ ಬೇರೆಯವರ ಹೆಸರಿಗೆ ಮಾಡಿ +ವ್ಯಾಪಾರದಲ್ಲಿ ಬಿದ್ದ ಹೊಡೆತ ತಬ್ಬಿ ಸಿಕೊಳ್ಳೆ +ಬೇಡಿರಿ. ಬಿಸ್ಕಟ್ಟಿದ್ದರೆ ಎದೆಗೊಡಿರಿ. ಎದುರಿಸಿರಿ. +ಹೇಡಿಯಂತೆ ಪಲಾಯನ ಮಾಡದಿರಿ. ಇಷ್ಟು ದಿವ +ಸದ ಒಳ್ಳೇ ಹೆಸರನ್ನು ಈಗ ಕೆಡಿಸಿಕೊಳ್ಳಬೇಡಿರಿ.” + +ಅವಳ ಕಲ್ಪನೆ ತಪ್ಪೆಂದು ಹೇಗೆ ಹೇಳಬೇಕು? +ನಿಜ ಕಾರಣವನ್ನಾದರೂ ಹೇಗೆ ಹೇಳಬೇಕು? + +“ ನನ್ನನ್ನು ನಂಬು. ನಾನು ಥಿನ್ನನ್ನು ಯಾವುದೆ +ತೊಡಕಿನಲ್ಲಿ ಹಾಕಬಯಸುವುದಿಲ್ಲ. ಮನುಷ್ಯನ + + +ಜೀವನ ಕ್ಷಣಭಂಗುರ. ಐವತ್ತು ಮೀರಿದಮೇಲೆ, + + +ಇದ್ದ ಆಸ್ತಿಯನ್ನು ಸ್ಥಿರಸ್ಥಾವರಗೊಳಿಸುವುದು +ಪ್ರತಿಯೊಬ್ಬನ ಕರ್ತ ವ್ಯ.” + +ಹಾಗಿದ್ದರೆ ಗೋಪ್ಯವೇಕೆ ಎನ್ನುವುದೇ ಅವಳ +ವಾದ. + + +ಹ ಕಸೂರಿ, ಜೂನ್‌ ೧೯೬೧ + + +ಬ್ರಾಹ್ಮೊ ಸಮಾಜದ ಇವಳನ್ನು ಲಗ್ನವಾ- + +ದದ್ದ ರಿಂದಲೆ ಒಬ್ಬ ಹಿಂದೂ ಶು + +ಬಾಬೂಜಿ ಹೆದರಬೇಕಾಗಿತ್ತು. ಬಿಟ್ಟುಹೋಗುವ + +ಹೆದರಿಕೆಯನ್ನೂ ಮನೀಷಾ ಹಲವು ಬಾರಿ ಹಾಕಿ +ದ್ವಳು, + +ನಡೆದ ಸಂಗತಿಯನ್ನು ಹೇಳಿಯೇಬಿಡೋಣ + +ವೆಂದುಕೊಂಡರು. ಆದರೆ ಆಕೆ ತನ್ನನ್ನು ಹುಚ್ಚ + + +ನೆಂದಕೆ? ಹುಚ್ಚ ಸನಲ್ಲವಾದರೆ ನ ನೆಂಬ +ದ್ಹೇಕೆ? ನಂಬಿಲ್ಲವಾದಕೆ ಈಗ ನಡೆಸಿದ್ದುದರ +ಅರ್ಥವೇನು? + + +ನಿಜವಾಗಿಯೂ ಆರ್ಯಕುಮಾರರು ನಂಬಿದ್ದರೆ? +ಇಲ್ಲ. ಅವರದು ಪೂರಾ ವ್ಯಾಪಾರಿ ಜೀವ. ಪಾಶ್ಚಿ +ಮಾತ್ಕರ ಪ್ರಭಾವದಿಂದ ಪೂರ್ಣ ಬದಲಾದವರು +ಬೇರೆ, ಹೀಗಿರುವಾಗ "ಭವಿಷ್ಯ'ವನ್ನು ನಂಬ +ಬಹುದೇ? ಏನೂ ಹೊಳೆಯದೆ ಏನೂ ಹೇಳದೆ +ಸುಮ್ಮನಾದರು. + +ವಕೀಲರ ಹೇಳಿಕೆಯಂತೆ ಕಾಗದಪತ್ರಗಳ +ಕರಡುಗಳು ತಯಾರಾದವು. + +ಜೇ + +ಬಿರುಗಾಳಿ ಬೀಸುವ ಮುನ್ನ ಒಮ್ಮೊಮ್ಮೆ +ಅಸ್ವಾಭಾವಿಕ ಶಾಂತಿ ಇರುವುದುಂಟು. ಬಿರು +ಗಾಳಿ "ಬೀಸುತ್ತ ದೆ. ಮೊದಲು ನಿಶ್ಶಬ್ದ. ಒಂದು +ಹಕ್ಕಿಯೂ ಕೂಗುವುದಿಲ್ಲ. ಬಿಸಿಲು ಭಯಂಕರ +ವಾಗುತ್ತದೆ. ಬಳಿಕ ತರಗೆಲೆ ಹಾರುತ್ತದೆ. +ಕೂಡಲೆ ಸುಂಟರಗಾಳಿಯ ತಾಂಡವ ಪ್ರಾರಂಭ +ವಾಗುತ್ತದೆ. ಎತ್ತರ ಮರಗಳ ಟೊಂಗೆಗಳು + + +ಮುರಿಯುತ್ತ ಚಪ್ಪ ರಗಳು ಹಾರುತ್ತವೆ. ಹಾಹಾ +ಕಾರವೇಳುತ್ತದೆ.. + +ಆರ್ಕಕುಮಾರರ ಮನೋಭೂಮಿಯಲ್ಲೂ +ಹಾಗೇ ನಡೆಯಿತು. ಕೊನೆಗೊಮ್ಮೆ ಮನಸ್ಸು + + +ಗಟ್ಟಿ ಮಾಡಿ ನಡೆದ ಸಂಗತಿಯನ್ನು ಸತ್ತ +ಶಬ್ದ ಗಳನ್ನು ಹುಡುಕಿಕೊಂಡು ಮಾತಾಡುವು +ದೆಂದಕೆ ಅವರಿಗೆ ಒಂದು ಗುಡ್ಡ ವನ್ನೇ ಕೆತ್ತಿ + + +ದಂತಾಯಿತು. + + +"ನೋಡು. ನನಗೆ ಆತ್ಮದ ಅಮರತ್ವದಲ್ಲಿ +ವಿಶ್ವಾಸವಿಲ್ಲ. ಆದ್ದ ರಿಂದ ಎಲ್ಲವೂ ಸ್ಲಿ ಸರಸ್ಟಾ ವರ +ವಾಗಿದ್ದರೆ ಕೀವು ಮೂವರಿಗೂ ಚಿಂತಿಸಬೇ +ಕಾದ ಅಗತ್ಯ ಉಳಿಯಲಾರದು.” + +| ನಾತಾಡಲಿಕ್ಕೆ ಬಹಳ ಚೆನ್ನಾಗಿ ಕಲಿತಿ +ದ್ವೀರಿ.. ರಾಮಮೋಹನರಾಯರ ಮುಂಚೆಯೆ +ನೀವು ಹುಟ್ಟಿದ್ದರೆ ನಿಮ್ಮ ಆಟ ಸಾಗುತ್ತಿತ್ತು. +ನಿಜವಾಗಿ ನಿಮ್ಮ ಮು ನೊಳಗಿರುವುದೇನು +ಹೇಳಲೆ ? ಡು ಸವ 08 +ದೆಂಬುದೇ ನಿಮ್ಮ ಇಚ್ಛೆಯಲ್ಲವೆ ಕಿ + +“ಇಲ್ಲ. ಅಂದರೆ ಮತ್ತೊಮ್ಮೆ---ಹೇಗೆ? +ನಿನ್ನ ಪೈನರ್ವಿವಾಹ ಸಾಧ್ಯವಿಲ್ಲ. ನನ್ನ ನಾಲಿಗೆ +ಅದನ್ನು ಉಚ್ಚರಿಸದು.” + +“ನನ್ನನ್ನು. ಯಾರೂ ಲಗ್ಗವಾಗಲಾರರು +ಅಂತ ತಿಳಿದಿರುವಿರಾ? ಅಷ್ಟು ವೃದ್ಧಳೆ ನಾನು? +ಇದನ್ನೆಲ್ಲ ತಲೆಯಲ್ಲಿ ಹಾಕಿಕೊಳ್ಳಲು ನಿಮಗೆ +ಯಾರು ಹೇಳಿದರು? ಜ್ಯೋತಿಷಿ ದುಡ್ಡು ಫೇಳಿರ + + +ಬೇಕು. ಗಾಡಿಬಿಡುವುದಕ್ಕೆ ಸ್ವಲ್ಪ ಹೊತ್ತು. +ಕೊಡುವುದನ್ನು ಕೊಟ್ಟು ಮುಗಿಸಿರಿ ಅಂದಿರ +ಬೇಕು. ಭಿಕ್ಷುಕರಂತೆ ದುಡ್ಡೆತ್ತಿದರೆ ತನ್ನ + + +ಮರ್ಯಾದೆ ಹೋದೀ ತೆಂದು ತಿಳಿದು ಆತ ಗಾಡಿ +ಹೋಗುವವರೆಗೆ ತಡೆದು ಆ ಮೇಲೆ ಖಂಡಿತ +ರೂಪಾಯಿ ಏತ್ತಿಕೊಂಡಿರಬೇಕು. ಸುಮ್ಮನೆ +ಅದನ್ನು ಗುಡ್ಡ ಮಾಡಿಕೊಂಡು ಕೂತಿದ್ದೀರಿ. +ಆ ಜ್ಯೋತಿಷಿ ಹಾಗೆ ಹೇಳಿದರೆ ಎಂಭತ್ತು +ರೂಪಾಯಿಗೆ ಎಂಭತ್ತು ವರ್ಷ ಗ್ಯಾರಂಟಿಯಾಗಿ +ಹೇಳುವ ಇನೊ ಬ್ಬ ಜ್ಯೋತಿಷಿಯೂ ಸಿಗ +ಬಹುದು. : ಬೇಕಾದರೆ ಕ ಅಂಥ ಒಬ್ಬನ +ಕಡೆಗೆ ಹೋಗೋಣ.” +ಜೇ + +“ನಾಳೆಗ್ಗೇ ಏ. ಜಿ. ಹಾಸಿಟಲ್ಲಿಗೆ ನಡೆಯಿರಿ. +ಡಾಕ್ಟರರು ಒಮ್ಮೆ ಸಾದ್ಯ ಂತ ಪರೀಕ್ಷೆ ಮಾಡಲಿ. +ಚ್ಟ ನಿಮ್ಮ ಪ್ರಕ ತ ಚೆನ್ನಾಗಿರುತ್ತಿತ್ತು. +ಈಗ ಏನಾಗಿದೆಯೋ ನೋಡಲಿ. | ವೇಳ + + +ತ��ಸುವೆ ಹೊತ್ತು ಉಳಿದಿದೆ ೬೯ + + +ಅಲ್ಲಿ ಬೇಡವೆನಿಸಿದರೆ ಡಾಕ್ಟರರೇ ಇಲ್ಲಿ ಬಂದು +ಔಷಧೋಪಚಾರ ಮಾಡಬಹುದು.” + +“ಡಾಕ್ಟರ ಏನು ಹೇಳುತ್ತಾನೆ? ಸ್ವಾಸ್ಥ ಬವಿಟ್ಟು +ಕೊಳ್ಳಿ. ದುರ್ಲಕ್ಷ್ಯ ಮಾಡಬೇಡಿ. ಇಷ್ಟೇ. ಅದ +ರಿಂದೇನಾಗಬೇಕು? ಆಧಿದೈವಿಕಗಳನ್ನು ಎದುರು +ನೋಡಲೂ ಸಾಧ್ಯವಿಲ್ಲ. ಮೊದಲೇ ಜಾಗ್ರತೆ +ವಹಿಸಿ ತಡೆಗಟ್ಟಿಲೂ ಸಾಧ್ಯವಿಲ್ಲ. ಏರಗುವುದು +ಎರಗಲೇಬೇಕು. ಇದು ನಿನ್ನ ಗುರುದೇವರೇ +ಹೇಳಿದ ಮಾತು.” ; + +ಶಾಂತಿನಿಕೇತನದ ಪದವೀಧರಳಾದ ಮನೀ- +ಷೆಗೆ ರವೀಂದ್ರರ ಒಂದು ನುಡಿ ಎತ್ತಿ ಹೇಳಿದರೂ +ಸಾಕು. ಬಾಯಿ ಕಟ್ಟಿದಂತಾಗುತ್ತಿತ್ತು. + +“ ಗುರುದೇವರಲ್ಲ; ಅವರಣ್ಣ ದ್ವಿಜೇಂದ್ರ +ನಾಥರು ಹೇಳಿದ ಮಾತಿದು” ಎಂದಳು. + +“ ಹಾಗಾದರೆ ಇನ್ನೂ ಘನವಾಯಿತು. ' + +“ನೀವು ಸುಮ್ಮನೆ ಅಡ್ಡಿ ಮಾಡುತ್ತೀರಿ. ಇಲ್ಲ; +ನಿಮ್ಮ ಮನೋರೋಗದ ನಿವಾರಣೆಗಾಗಿ ಪರೀಕ್ಷೆ +ನಡೆಯಲೇಬೇಕು. ನಿಮಗೆ ಬೇಕಾದ್ದನ್ನೇ ಮಾಡ +ಗೊಟ್ಟಿರೆ ಅಷ್ಟು ಮಾಡಿ ನೀವು ಮತ್ತೇನೂ ಮಾಡ +ಲಿಕ್ಕೈೆ ಉಳಿಯದೆ ಸುಮ್ಮನೆ ಕೂಡಬಹುದು. +ಮತ್ತು ನೀವು ಯಾವುದಕ್ಕಾಗಿ ಚಿಂತಿಸುತ್ತೀರೊ +ಅದೂ ನಡೆದುಹೋದೀತು. ಜ್ಕೊ (ತಿಷ ಸರಿ +ಯಾಗಿ ಹೇಳಿದ್ದನೆಂದೇ ನೀವು ಚ +ನನಗೆ ಬೇಕಾದ್ದು ನಿಮ್ಮ ದುಡ್ಡೆಂದು ನಿಮಗೆ +ಯಾರು ಹೇಳಿದರು? ಯಾರನ್ನು ನಾನು ಲಗ್ನ +ವಾದೆನೊ ಅವರೇ ಇಲ್ಲದಿದ್ದರೆ ಉಳಿದ ಸಂಪತ್ತಿ +ನಿಂದ ನನಗೇನಾಗಬೇಕು? ಇನ್ನು ಮಕ್ಕಳು. +ಅವರಿಗೆ ಅವರ ಮನೆಗಳಿವೆ. ಬ ಲ್ಲಿ +ನಾನು ಹೇಗೆ ಇರಲಿ?” + +“ಇದೆಲ್ಲ ನನಗೆ ಅರ್ಥವಾಗುತ್ತದೆ. ಆದರೆ... +ದರೆ ನಾನು ನಿರ್ಧಾರ ಮಾಡಿಬಿಟ್ಟೆ ದ್ದೇನೆ. » + +“ ಹಾಗಿದ್ದಕೆ ನಾನೂ 1121 +ಒಂದಿಲ್ಲೊ ದು ಬಗೆಯಲ್ಲಿ ಆತ ಟಕ್ಕೆ ಮಾಡಿ +ಕೊಂಡೇ. ಶೀರಬೇಕೆಂದು | ಸಿಧ 1 ಮಾಡಿರುವು + + +ದಾದಕೆ ಆ ನಿಮ್ಮ ಘನ ಕಾರ್ಯ ನಡೆಯುವ +ಮುಂಚೆಯೆ ಕೆಲ ದಿನ ನಿಮ್ಮನ್ನು ನನ್ನಿಂದ ಮುಕ್ತ +ರನ್ನಾಗಿ ಮಾಡುವೆ. ಇನ್ನು ಮೇಲೆ ನೀವು ನನ್ನ +ಪತಿಯಲ್ಲ ನಾನು ನಿಮ್ಮ ಪತ್ನಿಯಲ್ಲ. ಠಿವ +ಸಂಪತ್ತ ನ್ನ ನೀವು ಜ ಬೇಕಾದರೂ ಕೊಡ +ಬಹುದ! ಅದು ನನಗೆ ಸಂಬಂಧಪಟ್ಟಿದ್ದಲ್ಲ.' + +"ಉಳಿದ ಕೆಲವೇ ದಿನಗಳಲ್ಲೂ ನನಗೆ ಶಾಂತಿ +ಸಿಗಬಾರದೆಂದು ನಿನ್ನ ಆಸೆಯೆ? ನನ್ನದೇನಿ- +ದ್ವದ್ಧು ನಿನಗೂ ನಿನ್ನ ಕನೈೈಯರಿಗೂ ಸೇರಿದ್ದು. +ಅದನ್ನು ನಿಮಗರ್ಪಿಸಿ ಅಷ್ಟಾದರೂ ಚಿತ್ತಶಾಂತಿ +ಗಳಿಸುವೆ. ನನಗೆ ಅನುವು ಮಾಡಿಕೊಡು. ” + +ಜೇ + +ಒಂದು ದಿನ ಆರ್ಕ ಕುಮಾರರು ಆಫೀಸಿನಿಂದ +ಬಂದಾಗ ಮನೀಷಾ ಮನೆಯಲ್ಲಿರಲಿಲ್ಲ. ಅವಳು +ಹೋದದ್ದೆಲ್ಲಿ, ಯಾವಾಗ ತಿರುಗಿ ಬರುವಳು--- +ಎಂಬುದು ಯಾರಿಗೂ ಗೊತ್ತಿರಲಿಲ್ಲ. ಮಕ್ಕಳಿಗೆ +ಫೋನ್‌ ಮಾಡಿ ಕೇಳಿದರು. ಅವರಿಗೂ ಗೊತ್ತಿ- +ರಲಿಲ್ಲ. ಪರಿಚಯವಿದ್ದ ಎಲ್ಲರನ್ನೂ ಕೇಳಿದರು, +ಯಾರಿಂದೂ ಏನೂ ತಿಳಿಯಲಿಲ್ಲ. + +ಅಂದು ರಾತ್ರಿ ಆಕೆ ಮರಳಲಿಲ್ಲ. ತವರಿಗೇನಾ +ದರೂ ಹೋದಳೆ? ಅಲ್ಲಿಯೂ ಇಲ್ಲವೆಂದು ತಿಳಿ +ಯಿತು. + +ಪೋಲೀಸ್‌ ಕಮಿಶನರರು ಸೆ ಗ 3 +ಅಪಘಾತಗಳೇನಾದರೂ ಬಟ [ಸ +ಎಂದು ಸೇಳಿದರು. ಇಲ್ಲ. + +ಮರುದಿನವೂ ಆಕೆ ಬರಲಿಲ್ಲ. ಚಿಂತೆ +ಹೆಚ್ಚಿತು. ಆಳನ್ನು ಕಳಿಸಿ ಐದಾರು ಪೇಪರ್‌ +ತರಿಸಿದರು. ಎಲ್ಲಿಯೂ ಸುದ್ದಿಯೆ ಇಲ್ಲ. + +“ ಮನೀಷಾ ಎಲ್ಲಿ?” ಎಂದರೆ ಏನು ಹೇಳ +ನ ಸುಳ್ಳು ಹೇಳಬೇಕು! ಹೇಳಿದರು. + +"ಆಕೆಯ ತಮ ನ ಮ್ಳ ಯಲ್ಲಿ ಸ್ನಾಸ ಎಲ್ಲ + +ವ ಎಫ + +ತವರಿಗೆ ಹೋಗಿದ್ದಾಳೆ. ಎಂದು ಬರುವಳೊ +ನಿಶ್ಚಿತವಿಲ್ಲ. + + +"ಮಗಳು ದೂರ್ವಾ ಬಂದಳು. + + +೬ + + +ಕೇಳಿದಳು, + + +೭೦ ಕಸ್ತೂರಿ, ಜೂನ್‌ ೧೯೬೧ + + +ಬಿಗಿದ ಕಂಠದಿಂದ ಹೇಳಿದರು. ಬಟ್ಟಿ ಬರೆ, +ಕಾಟಿನ ಮೇಲೆ, ಕೆಳಗೆ ಎಲ್ಲ ಕಡೆ 1 +ಏನಾದರೂ ಸಂದೇಶ ಸಿಗುವುದೇ ನೋಡಿದರು. + + +ಆದರೆ ವೃರ್ಥ್ಯ! + +ಕೊನೆಗೆ ಗುಟ್ಟು ರಟ್ಟಾಯಿತು. ಗುಜು ಗುಜು +ಹಬ್ಬಿ ತು. ಒರಿಯ ಬಗ ಪುಷ್ಪಾ ಬಂದು +ರಾಮಾಯಣನನ್ನೆ ಮಾಡಿದಳು. ನೆರೆಹೊರೆಯ +ವರ ವರೆಗೂ ಸುದ್ದಿ ಮುಟ್ಟಿ ತು. ಆರ್ಯಕುಮಾ- + + +ರರು ನಾಚಿಕೊಂಡರು. ಟನೆ ೪೫ ಮೀರಿದ +ಪ್ರೌಢೆ. ಆದರೂ ಕೆಲವರು ಸಂಶಯಗೊಂಡರು. +ಆರ್ಕ ಕುಮಾರರು ಜನರನ್ನು ಕಾಣುವುದನ್ನೆ +ಬಿಟ್ಟರು. ಕುಡಿಯುವುದು ಹೆಚ್ಚಾಯಿತು. + +ಅವರ ಹಸ್ತ ಕೊನೆಗೆ ಟಾ ಯ1| + + +ಗ ಮಾಡಬಾರಜೇಕೆ ಎಂದು ಪ್ರಶ್ನಿಸಿದ. +" ಹಾಗೆಂದಕೆ ಏನು? ” +“ ಗೊತ್ತಿಲ್ಲದವರು ಅದನ್ನು ತಿಳಿಯರು.” + + +ಮೈಮೆನ್‌ಸಿಂಗ್‌ನ ಮುಸಲ್ಮಾನನೊಬ್ಬನನ್ನು ಕರೆ +ಸಲಾಯಿತು. ಅವನೊಂದಿಗೆ ಒಬ್ಬಳು ಹುಡುಗಿ +ಬಂದಳು. ಆವಳು ಅಲ್ಲಿ ಇಲ್ಲಿ ದಾರಿಯಲ್ಲಿ +ಕಲ್ಕತ್ತೆಯನ್ನು ಸ್ವಲ್ಪ ನೋಡಿರಬಹುದಷ್ಟೆ; ದ! +ಹೌರಾ ಬ್ರಿಜ್‌, ಜೀಗಟಿಕ, ಪುರಿ ಚಾಟಿಯ +ಮುಂತಾದುವನ್ನೆಲ್ಲ ಕಣ್ಮುಟ್ಟಿ ನೋಡಿದಂತೆ +ಎವರಿಸತೊಡಗಿದಳು. ಅವು ಅವಳ ಶಬ್ದಗಳಾ +ಗಿರಲು ಸಾಧ್ಯವೇ ಇಲ್ಲ. ಅವಳ ತಂದೆ ಸಂ- +ಮೋಹನಗೊಳಿಸಿರಬೇಕು. ಅವನ ಶಬ್ದಗಳನ್ನೇ +ಈಕೆ ನುಡಿಯುತ್ತಿರಬೇಕು. + +“ನೀನು ಏನು ನೋಡಿದೆ?” ಆರ್ಕಕುಮಾ +ರರು ಕೇಳಿದರು. + +ಹುಡುಗಿ ಹೆಬ್ಬೆ ರಳ ಉಗುರನ್ನು ಏಕಚಿತ್ತ +ದಿಂದ ನೋಡಿ ಹೇಳಲಾರಂಭಿಸಿತು: + +“ ಒಬ್ಬ ಸ್ತ್ರೀಯನ್ನು ನೋಡಿದೆ.” + +“ ಹೇಗಿದ್ದಳು?” + +"ಸುಂದರಿ. ” + +" ವಯಸ್ಸು? ಇಪ್ಪತ್ತೆ?” + + +ಹೆಚ್ಚು. +“ ನಲುವತ್ತೆ?” +" ಹೌದು. ಬಸ್‌ ಕಾಣುತ್ತಿದೆ.” + + +"ಟ್ರ್ಯಾಮ್‌ ಅಲ್ಲವೆ? + +“ ಅಲ್ಲ. ಈಗ 'ಅಲ್ಲೊ ದು ಬ್ರಿಜ್‌ +ಕೆಳಗೆ ನದಿ ಹರಿಯುತ್ತಿ ದೆ” ಚ + +ಅಂತೂ ಕಲಿಸಿಕೊಟ್ಟಿದ್ದನ್ನು ಈಕೆ ಹೇಳು +ತ್ತಿಲ್ಲಎಂದು ಬಾಬೂಜಿಯವರಿಗೆ ಖಾತ್ರಿಯಾ +ಯಿತು. ಕೈಕಟ್ಟಿಕೊಂಡು ನಿಂತ ತಂದೆಯನ್ನು +ಆಗಾಗ ನೋಡುತ್ತಿದ್ದಳು. + +ಕೊನೆಗೊಂದು ಗುಡ್ಡದ ವರ್ಣನೆ ಮಾಡಿ +ಹುಡುಗಿ ನಿಲ್ಲಿಸಿದಳು. + +ಕೂಡಲೆ ತಂದೆ, “ ಇಂದು ಅವಳಿಗೆ ಉಪ +ವಾಸ... ಇಂದು ಹೆಚ್ಚು ಏನನ್ನೂ ಆಕೆ ಹೇಳ +ಲಾರಳು. ಇಷ್ಟೇ ಸಾಕು” ಎಂದು ವಿನಂತಿ +ಮಾಡಿದ. ಆಗಲಿ ಎಂದರು ಬಾಬೂಜಿ. + +ಮರುದಿನ ಆ ಹುಡುಗಿಯನ್ನು ಏಕಾಂತದಲ್ಲಿ +ಕರೆಸಿ, “ ಆಕೆ ಒಬ್ಬಳೆ ಇರುವಳೊ ಅಥವಾ +ಜೊತೆಯಲ್ಲಿ ಮತ್ತಾರಾದರೂ ಇರುವರೊ?” +ಎಂದು ಕೇಳಬೇಕೆಂದಿದ್ದರು. + +ಆದಕೆ ನೇಪಾಲ ಬಾಬೂ ಬಂದು, "“ ಆಕೆ +ತಾಯಿಗಾಗ್ಗಿ ಅಳುತ್ತಿದ್ದಾಳೆ.ಅವಳ ತಂದೆ ಕರೆದು +ಕೊಂಡು ಹೊರಟಿದ್ದಾನೆಂ'ದು ತಿಳಿಸಿದರು. + +ಕೊನೆಗೆ ಕನೈಯರಿಬ್ಬರನ್ನೂ ಕರೆಸಿ, “ ನಾನು +ನಿಮ್ಮ ತಾಯಿಯನ್ನು ಹುಡುಕಲು ಹೊರಟಿ +ದ್ವೇನೆ.. ನಾನು ಬರುವ ವರೆಗೆ ಮನೆಯ *ೆಡೆಗೆ +ಲಕ್ಷ್ಯವಿರಲಿ. ವ್ಯವಹಾರವನ್ನು ಮ್ಯಾ ನೇಜರ +ನೋಡಿಕೊಳ್ಳುತ್ತಾನೆ” ಎಂದು ತಿಳಿಸಿದರು. + +ಮಧ್ಯಾಹ್ನ. ಅವರು ಮನೆಯೆನ್ನು ಬಿಟ್ಟರು. +ಯಾರ ಲಕ್ಷಕ್ಕೂ ಬರಲಿಲ್ಲ. ಡ್ರೈವರ ಮಲ +ಗಿದ್ದ... ಉಳಿದವರು ವಿಶ್ರಾಂತಿ ಹೊಂದುತ್ತಿ +ದ್ವರು... ಇದ ಪಹಕೆಯವನನ್ನು ಸಿಗರೇಟ್‌ +ತರಲು ಕಳಿಸಿದ್ದರು. ಎ0 ಹೊರ +ಬಿದ್ದರು. + + +ಇದೆ. + + +ತುಸುವೆ ಹೊತ್ತು ಉಳಿದಿದೆ ೭೧ + + +ಆರ್ಯಕುಮಾರರು ಮೊದಲು ಸಿಂಹಾಚಲಕ್ಕೆ +ಹೋದರು. ಅಲ್ಲಿಯ ಬ್ರಾಹ್ಮಣರನ್ನು ಕೇಳಿ +ದರು... ಅವರು.“ ಅಂಥ ಸ್ತ್ರೀಯನ್ನು ನಾವು +ನೋಡಿದ್ದೇವೆ” ಎಂದರು. ಆದರೆ ಕೆಲವರು +ತಿಂಗಳ ಹಿಂದೆಂದೂ ಕೆಲವರು ಒಂದು ವಾರದ +ಹಿಂದೆಂದೂ ಹೇಳಿದರು. + +ಮದ್ರಾಸಿಗೆ ಹೋದರು. ಪಾರ್ಥಸಾರಥಿಯ +ಗುಡಿಯಲ್ಲಿ ಕೇಳಿದರು. ಅಲ್ಲಿಯೂ ಅದೇ +ಉತ್ತರ. ಅಲ್ಲಿಂದ ಪಕ್ಷಿತೀರ್ಥ, ಮುಂದೆ ತಿರು +ವಣ್ಣಾಮಲೆ, ಶ್ರೀರಂಗ, ಮದುರೆ, ರಾಮೇಶ್ವರ, +ಧನುಷ್ಕೋಟಿ, ಕನ್ಯಾಕುಮಾರಿ. ಎಲ್ಲಿ ಹೋದರೂ +ಅಷ್ಟೇ ಸಂವಾದ. ಅನಿರ್ಧಾರಿತ ! + +ಎಲ್ಲರೂ ಸುಳ್ಳು ಹೇಳಿರಲು ಸಾಧ್ಯವಿಲ್ಲ. +ಅವರು ಹೇಳುವ ಸ್ತ್ರೀ ಮನೀಷಾ ಅಲ್ಲದೆ +ಬೇರಾರೂ. ಇರಲು ಸಾಧ್ಯವಿಲ್ಲ. ನಾಲ್ವತ್ತು +ಮೀರಿದ ಮೇಲೂ ತೆಳ್ಳನ್ನ ಮೈಕಟ್ಟು, ಬಡವಾದ +ನಡು ಇರುವ ನಾರಿ ಬಂಗಾಲದಲ್ಲಿ ಮತ್ತಾರೂ +ಇರಲು ಸಾಧ್ಯವಿಲ್ಲ... ಇನ್ನೂ ಅವಳ ಕೂದಲು +ಮಿಂಚುತ್ತಿದೆ. ಆಶಾಂಕುರವೆದ್ದಿತು. + +ಹೊರಡಬೇಕು. ನಿಜ. ಆದರಕೆಯಾವ ದಿಕ್ಕಿಗೆ? +ಭೂಮಿ ಮುಗಿದು ಸಮುದ್ರ ಪ್ರಾರಂಭವಾದ ಆ +ದೃಶ್ಯ. ಮೂರು ಸಮುದ್ರಗಳ ತೆರೆಗಳು ರಭಸ +ದಿಂದ ಅಪ್ಪಳಿಸುತ್ತಿರುವುದು. ಇದನ್ನೆಲ್ಲ ನೋಡು +ತ್ತಿದ್ದಂತೆ, ನಿಸರ್ಗದ ವೈಭವದತ್ತ ತಾನು ಈ +ವರೆಗೆ ನೋಡದೆ ಹೋದ ಕೊರತೆಯ ಅರಿವು +ಅವರಿಗಾಯಿತು. + +ನೋಡನೋಡುತ್ತಿದ್ದಂತೆಯೆ ಅವರಿಗೆ ಮನೆಗೆ +ಮರಳುವ ಆಸೆ ಇಂಗತೊಡಗಿತು. ಬರುವಾಗ +ಹೇಳಿಬಂದಿದ್ದೆ ಹೊಸ ಕಟ್ಟಡದ ನೆಲಸ ಎಲ್ಲಿಯ +ವರೆಗೆ ಬಂದಿದೆ, ಹೇಗೆ ಸಾಗಿದೆ ಎಂಬುದನ್ನು +ವಿಚಾರಿಸುವ ಆಸೆಯೂ ಮೂಡಲಿಲ್ಲ. ಪರದೇಶೀ +ಯನಾದ ಮ್ಯಾನೇಜರ ಪ್ರಾಮಾಣಿಕತನದಿಂದ +ತನ್ನ ವ್ಯವಹಾರವನ್ನು ಸಾಗಿಸುತ್ತಾನೆಂಬ ಭರ +ವಸೆ ಅವರಿಗಿತ್ತು. + + +ಕನ್ಯಾಕುಮಾರಿಯ ಮೂರ್ತಿಯನ್ನು ಅನಿಮಿಷ +ನೇತ್ರಗಳಿಂದ ಅವಲೋಕಿಸುವುದು ನಿತ್ಯದ +ಕಾರ್ಯವಾಯಿತು. ನೋಡುತ್ತಿದ್ದಂತೆ ಒಂದು ದಿನ +ಅವರ ಕಣ್ಣ ಮೇಲಿಂದ ಒಂದು ಪರದೆ ಸರಿದ +ಅನುಭವ ಅವರಿಗಾಯಿತು. ಅವರ ಮುಂದಿದ್ದ +ಮೂರ್ತಿಯಲ್ಲಿ ಅವರ ಆನ್ವೇಷಣೆಯ ದೇವಿ ಮೈ- +ತಾಳಿಕುವಂತೆ ಭಾಸವಾಯಿತು. + +ಉಳಿದ ಕತೆ ಲಾಲ ಬಾಬವಿನಂತೆಯೇ. +ಜನರು ಕರೆಯಲು ಬಂದರು. “ನೀವೇ ಯಜ +ಮಾನ. ನೀವಲ್ಲದ ಮನೆ ಶೂನ್ಯ. ನಡೆಯಿರಿ” +ಎಂದು ಅಂಗಲಾಚಿದರು. + +“ ಇಲ್ಲಿ ಸುಖವಾಗಿದ್ದ ನೆ. ಅಲ್ಲಿ ದುಃಖ +ಕಾದಿದೆ. ನಾನು ಬರಲಾರೆ,” ಎಂದುತ್ತರಿಸಿದರು +ಇವರು. + +ಕನೈಯರು ಬಂದರು, + +ಅವರಿಗೆ ಹೇಳಿದರು. “ ಮರಳುವುದು ಮುಖ್ಯ +ವಲ್ಲ. ಹುಡುಕುವುದು ಮುಖ್ಯ. ನಾನೀಗ ಹುಡು- +“ದ್ದೇನೆ. ಇಲ್ಲಿ ಅವಳನ್ನು ಪಡೆದಿದ್ದೇನೆ. +ನಾನಿನ್ನು ಮರಳಿ ಹೋಗುವುದೇ ಆದಕೆ ಅವ +ಳೊಂದಿಗೇ ಹೋಗಬೇಕು.” + +ಈಗ ಅವರಲ್ಲಿ ಮೊದಲಿನ ಭೀತಿ ಉಳಿದಿರ +ಲಿಲ್ಲ. ಹೊಸ ಆವರಣದಲ್ಲಿ ಸಮಯ ಸರಿಯಿತು. +ಇನ್ನೂ ಎಷ್ಟು ಕಾಲ ಶೇಷವಿತ್ತೊ ತಿಳಿದಿರಲಿಲ್ಲ. +ಈಗ ಹುಡುಕುವ ಚಿಂತೆಯನ್ನೂ ಬಿಟ್ಟಿದ್ದರು. +ಅವರ ಮನಸ್ಸಿಗೆ ಈಗ ನೆಮ್ಮದಿ ಲಭಿಸಿತ್ತು. ಇವ +ರಿಗಾಗಿ ಕಾಲಚಕ್ರವೂ ವ್ಯವಹಾರ ಚಕ್ರವೂ +ನಿಂತಿರಲಿಲ್ಲ. ಎಲ್ಲವೂ ಸುಗಮವಾಗಿ ಸಾಗಿತ್ತು. + +ಕನೈೈಯರು ಸೇವೆಗೆಂದು ಬಿಪಿನ್‌ ಎಂಬವ +ನನ್ನು ಕಳಿಸಿದರು. ಒಂದು ದಿನ ಬಿಪಿನ್‌ ಓಡು- + + +ತೋಡುತ್ತ ಬಂದು, *.ಬಾಬೂಜೀ, ಟಿಲಿ- +ಗ್ರಾಮ್‌," ಎಂದ. +ಮನೀಷಾಳ ಟಿಲಿಗ್ರಾಮಾಗಿತ್ತು. ಮಂಗಳ + + +ವಾರ ಬರುವುದಾಗಿ ತಿಳಿಸಿದ್ದಳು. +ತಿರುತಿರುಗಿ ಓದಿದರು. ಎಷ್ಟು ಸಲವಾದರೂ + + +೩೨ ಕಸ್ತೂರಿ, ಜೂನ್‌ ೧೯೬೧ + + +ಚಿತ್ತತ ಎಪ್ತವಾಗಲೊಲ್ಬದು. ತಿರುತಿರುವಿ ತಂತಿ +ಕಳಿಸಿದೆ ದಿನಾಂಕ, ಅಂಚಿ, ಆಕ್ಲರ-ಎಲ್ಲವನ್ನೂ +ನೋಡಿದರು. . ಮಂಗಳವಾರವೆ ಆಕೆ ಬರುವು +ದಾದರೆ ಆಕೆ ಕಲ್ಕತ್ತೆಯಿಂದ ವಿಮಾನ ಮೂಲಕ +ಮದ್ರಾಸಿಗೆ ಬಂದು ಮದ್ರಾಸಿನಿಂದ ಕೈಲಿನಲ್ಲಿ +ಬಂದು ಕೊನೆಯ ಹಂತವನ್ನು ಕಣರಿನಿಂದ ಮುಗಿ +ಸುವಳೆಂದು. ಲೆಕ್ಕಿಸಿದರು. ದಾರಿಕಾಯಲು +ಮನಸ್ಸು ಯಿ: ತು. ಆತುರತೆ ಅತಿಂಯಾ- +ಜತರ ೫೫ ಮ್ಳ ಲು ದೂರದ ರೇಲ್ವೆ ಸ್ಟೇಶನ್‌ +ತಿರುನೆಲೈಲ್ಲಿಗೆ ಸ ದಾರಿಯಲ್ಲೇ ತನ್ನ +ಸ್ವಾಗತಕ್ಕೆ ತನ್ನಗಂಡಬರಬಹುದೆಂದು ಮನೀಷಾ +ತಿಳಿದಿರಲಿಲ್ಲ. ಅವರು ಬಂದು ನಿಂತಿರುವುದ +ರಿಂದ ಸಾನಂದಾಶ್ಚ ರ್ಯವಾಗದಿರಲಿಲ್ಲ. + +ಕಣ್ಣೀರು ಕೂಡಿ ಬಂದವು. ಇಬ್ಬರೂ ಮೂಕ +ರಾಗಿ ನಿಂತಿದ್ದರು. ಕೂಡಿಕೊಂಡೆ ಹೆಜ್ಜೆ ಇಡು +ತ್ತಿದ್ದರು. ವಿಚಾರದಲ್ಲಿ ಮುಳುಗಿಹೋಗಿದ್ದರು. + +೫ + +ಮನೀಷಾ ಕಲ್ಕತ್ತೆಯಲ್ಲಿಯೆ ಅಡಗಿ ನಿಂತಿ +ದಳು. ಗ.ಜರಾತಿ ಕುಟುಂಬ ಒಂದರಲ್ಲಿ ದಾಯಿ +ಯಾಗಿ ಕೆಲಸ ಮಾಡಿದ್ದಳು. ಅಲ್ಲಿರುವವರೆಗೂ +ಅವಳು ತನ್ನ ಹೆಸರು. “ಸಾವಿತ್ರಿ ಸಿಂಹಾ, +ಪಾಟ್ನಾ” ಎಂದು ಹೇಳಿದ್ದಳು. + +“ಹೆಸರು ಸಾವಿತ್ರಿ ಯಾಕೆ?” + +“ ಯಾಕಿರಬಾರದು? ನಾನಾದರೂ ನನ್ನ +ಗಂಡನ ಜೀವ ಉಳಿಸಲಿಕ್ಕೇ ಯತ್ನಿಸಿದ ಅಧು +ನಿಕ ಸಾವಿತ್ರಿಯಲ್ಲವೆ? ದಾರಿ ಬೇರೆಯಾದರೂ +ಗುರಿ ಒಂದೇ ಅಲ್ಲವೆ? ನಿಮ್ಮಕಾರ್ಯವನ್ನು ತಡೆ +ಯುವ ಶಕ್ತಿ ನನಗಿಲ್ಲದಾಯಿತು. ನಿಮ್ಮ ಚಿತ್ತ +ಭ್ರಾಂತಿಯಿಂದ ನಿಮ್ಮನ್ನು ಉಳಿಸಲು ಒಂದೇ +ದಾರಿ ಇತ್ತು. ಅದೆಂದರೆ ನಿಮ್ಮ ನ್ನು ಪ್ರವಾಸದಲ್ಲಿ +ತೊಡಗಿಸುವುದು. ಹೊಸ ಜರ ಜಾಗೆ. +ಜಾತ್ರೆಗಳನ್ನು ನೀವು ನೋಡುವಂತೆ ಮಾಡು- +ವದು.” + +“ಉಗುರುಗನ್ನಡಿಯೇ ನನ್ನ ಪ್ರಯಾಣಕ್ಕೆ + + +ಕಾರಣವಾಯಿತು. ” + +ಳ ಅದಕ್ಕೆ ನಾನೇ ಕಾರಣಳು. ನೇಪಾಲ +ಬಾಬೂ ನನ್ನ ಸ್ನೇಹಿತರಾಗಿ ನೆರವಾದರು. “ +“ಇದೆಲ್ಲ ನೇಪಾಲ ಬಾಟೂಗೆ ಗೊತಿ + +ಎಂಥಾ ವಿಶ್ವಾಸಘಾತ!“ + +“ಅವರಂಥ ಮಿತ್ರ ಹುಡುಕಿದರೂ ಸಿಗಲಾ- +ರರು. ನಿಮ್ಮ ಕನೈ, ಅಳಿಯಂದಿರಿಗೂ ಅವರು ವ +ವಿಷಯ ತಿಳಿಸಿರಲಿಲ್ಲ. ನಿಮ್ಮ ಸಮಾಚಾರವನ್ನು + +ಪ್ರತಿವಾರ ಅವರು ನನಗೆ ತಿಳಿಸುತ್ತಿ ದ್ದೆ ರು + +“ ಪ್ರತಿ ವಾರ? ನನ್ನ ಸಮಾಚಾರ ಅವನಿಗೆ +ಹೇಗೆ 'ತಿನಿಯುತ್ತಿತ್ತು! ಮತ್ತು ಆತ ನಿನ್ನೊಂದಿಗೆ +ಪತ್ರ ವ್ಯವಹಾರ ಮಾಡಿದ್ದು ಹೇಗೆ? “ + + +ಜೆ! + + +ಹಾವ ಎದಿ + + +"ಯಾಕಾಗಬಾರದು? ಕಛೇರಿಗೆ ತಂತಿ +ಕೊಟ್ಟು ದುಡ್ಡು ನೀವು ಕೇಳುತ್ತಿದ್ದೀರಿ. ನಿಮ್ಮ +ಪ್ರವಾಸದ ದಾರಿ ಎಲ್ಲ ಗೊತ್ತಾಗುತ್ತಿತ್ತು. + + +ಕನ್ಕಾಕುಮಾರಿಯಲ್ಲಿ ನೀವು. ಬಹಳ ದಿನ +ಉಳಿಯಲಾರಿರೆಂದುಕೊಂಡಿದ್ದೆ. ಆದರೆ ತಿಂಗಳ +ಹಿಂದೆ ತಿಂಗಳು ಕಳೆದರೂ ನೀವು ಮಿಸುತದೆ +ಉಳಿದದ್ದರಿಂದ ನಾನು ಹೆದರಿದೆ. ನಿಮ್ಮ ಆರೋ +ಗ್ಯವೇನಾದರೂ ವ್ರ ಮಧ್ಯೆ ಕೆಟ್ಟಿತ್ತೆ? ನಿಮ್ಮನ್ನು +ಕರೆತರಲು ನಾನೇ ಜನರನ್ನು ಕಳಿಸುತ್ತಿದೆ. ” + +ಆರ್ಯಕುಮಾರರು ನಿಸರ್ಗ ಸಾನ್ನಿಧ್ಯದಲ್ಲಿ ತನ್ನ +ಅಂತಶ್ಚೈತನೆಗೆ ಹೇಗೆ ನೆಮ್ಮದಿ ದೊರೆಯಿತೆಂಬು +ದನ್ನು ಹೇಳಿದರು. + +"ಹಾಗೆ ಹೇಳಬೇಡಿ. ನಾನು ಬಾರದೆ ಹೋಗಿ +ದ್ವಕೆ ನೀವು ಎಂದೂ ಹಿಂದಿರುಗುತ್ತಿದ್ದಿಲ್ಲವೆ?' + +" ಹೌದು. ನಾನು ದೇವತೆಯ ಕೂಪದಲ್ಲಿ +ನಿನ್ನನ್ನು ಕಂಡಿದ್ದೆ. ನಡೆ. ಇನ್ನು ನಾವು ಪುನಶ್ಚ +ಹೊಸತಾಗಿ ನಮ್ಮ ಜೀವನವನ್ನು ಪ್ರಾರಂಭಿ +ಸುವಾ.' + +ನವದಂಪತಿಗಳಂತೆ ಅವರು ಮರಳಿ ಊರಿಗೆ +ಹೋದರು. ಮತ್ತೊಂದು ದೀರ್ಫ್ಥಪ್ರಯಾಣ +ಅವರಿಗಾಗಿ ಅನಂತದವಕೆಗೆ ದಾರಿಯನ್ನು ಜಲ +ಕೊಂಡು ಕಾಡಿತ್ತು. + + +“ಲಾವಿರಿೀಗಿ /೨-. + + + + + +ರ್ಕ ಸ್ನ, + + +“೪.1... ಹ್‌ ಬ್‌ ಚ್‌ ಚ್ಮ ಚ್‌ ಸ್‌ ಚ್ಮ ಬ್‌ + + +` + + +ಉಪ್ಪಿಗಿ೦ತ ರುಜಿಯಿಲ್ಲ ಆದರೆ-- + + +ಮೌ ಕಷ್ಟಗಳಿಗೆ ಉಪ್ಪನ್ನು +ಆಕೋಪಿಯಾಗಿ ಮಾಡಲಾಗಿದೆ.* ಅನೇಕ +ರೋಗಗಳಲ್ಲಿ ಉಪ್ಪ ನ್ನು ವರ್ಜಿಸಲು ವೈ ದ್ಕ ರು +ತ ಸುತ್ತಾರೆ. ಈಗ ಹೊಸತೊಂದು ಆರತ +ಸಕಲ ಕುಚಗಳ ರಾಜನೆ ಮೇಲೆ ಬಂದಿದೆ. +1 ನಿದ್ರಾನಾಶಕ್ಕೂ ಕಾರಣವಾಗುತ್ತದೆಂದು +ವಿಜ್ಞಾನಿಗಳು ಹೇಳತೊಡಗಿದ್ದಾರೆ. + +ಈ ಹೊಸ ಅಂಶವನ್ನು ಕಂಡುಹಿಡಿದ +ವಿಜ್ಞಾನಿ ಸ್ವತಃ ನಿದ್ದೆಗೇಡಿನಿಂದ ನರಳುವವರು. +ಅವರ ಹೆಸರು ಪ್ರೊಫೆಸರ್‌ ಕೊಯಿರಾಲ್ಟ್‌. +ಫ್ರಾನ್ಸಿನ ಅತಿ ದೊಡ್ಡ ಮಿಲಿಟರಿ ಆಸ್ಪತ್ರೆಯ +ನರ-ಮನೋರೋಗ ವಿಭಾಗದ ಮುಖ್ಯ ಸರಾದ +ಪ್ರೊ. ಕೊಯಿರಾಲ್ಟ ಕು. ಐದು ವರ್ಷ “ಕಾಲ +ತಮ್ಮ ಈ ಸಿದ್ಧಾಂತವನ್ನು ನೂರಾರು ಪ್ರಯೋಗ +ಗಳಿಂದ ಖಂಡಿತ ಮಾಡಿಕೊಂಡ ಜ್‌ ಸಾವಿ +ರಾರು ನಿದ್ರಾನಾಶ ರೋಗಿಗಳ ಮೇಲೆ ಪರೀಕ್ಷಿಸಿ + + +ನೋಡಿದ್ದಾ ರೆ. + + +ಉಬ್ಬಿ ಗೆಪೊ ಫ್ರೊ. ಕೊಯಿರಾಲ್ಟ ರು ಸಂಪೂರ್ಣ +ಹ ಯು ವಿಧಿಸುವುದಿಲ್ಲ. ರಾತ್ರಿಯಲ್ಲಿ + + +; ಹೆಚ್ಚು ಉಪ್ಪೈ ತಿನ್ನು ವುದರಿಂದ. ಮಾತ್ರ. ದ್ದೆ + + + + + +" ಕಸ್ತೂರಿ' ಡಿಸೆಂಬರ್‌ ೧೯೬೦ ಸಂಚಿಕೆ +ಯಲ್ಲಿ “ ನಿಮ್ಮ ಆಹಾರದಲ್ಲಿ ಎಷ್ಟು ಉಪ್ಪು +ಬೇಕು? ಲೇಖನವನ್ನು ನೋಡಿರಿ. + +35-10 + + +“ಒಂದುಸ್ತಾನ ಸ್ಟಾಂಡರ್ಡ್‌'' +ಆಧಾರದಿಂದ + + +ಗೇಡಾಗುತ್ತದೆಂದು ಅವರು ಹೇಳುತ್ತಾರೆ. +ಆದ್ದರಿಂದ ನ��ದ್ದೆ ಗೇಡಿನಿಂದ ಪಾಠಾಗಬೇಕಾದರೆ +ರಾತ್ರಿಯೂಟದಲ್ಲಿ ಮಾತ್ರ ನೀವು ಉಪ್ಪನ್ನು +ವರ್ಜಸಿದರೆ ಸಾಕು. + +ರಾತ್ರಿಯಲ್ಲಿ ಹೆಚ್ಚು ಉಪ್ಪು ತಿನ್ನುವುದರಿಂದ +ನಿದ್ರೆಯ ಮೇಲಾಗುವ ದುಷ್ಪರಿಣಾಮವನ್ನು +ತೋರಿಸಲು ಪ್ರೊ. ಕೊಯಿರಾಲ್ಟರು ತಮ್ಮ +ಆಸ್ಪತ್ರೆಗೆ ಬಂದ ಕೆಲ `ನಿದ್ರಾಸಂಚಾರಿ ರೋಗಿ +ಗಳ ಮೇಲೆ ಒಂದು ನಾಟಕೀಯ ಪ್ರಯೋಗ +ವನ್ನು ಮಾಡಿದರು. ಆಸ್ಪ ಶತ್ರೆಗೆ ಬಂದಾಗ ಅವರಿಗೆ +ಆಗೊಮ್ಮೆ ಈಗೊಮ್ಮೆ ಮಾತ್ರ ನಿದ್ರೆ ಯಲ್ಲಿ ಎದ್ದು +1೫0 ಅಭ್ಯಾಸವಿತ್ತು. ಅವರಿಗೆ ಪ್ರೊ. +ಕೊಯಿರಾಲ್ಬರು. ಸಂಜೆಯೂಟದೊಡನೆ ಕೆಲ +ದಿನಗಳ ವಕ ದೊಡ್ಡ: ಪ್ರ ಮಾಣದಲ್ಲಿ ಉಪ ನ್ನು +ಕೊಟ್ಟಿ ರು. ಹೀಗೆ” ಕೊಟ್ಟಾ ಗ ಪ್ರತಿಯೊಬ್ಬ. +ಯು ನಿದ್ದೆ ಯಲ್ಲಿ ಬ ಕಾತ್ರಿ ಯೆ +ಓಡಾಡತೊಡಗಿದೆ. ಆಸ್ಪತ್ರೆ ಯಲ್ಲೆ ಲ್ಲ +ಗಳು ಅಲೆಯುತ್ತಿದ್ದ ರಲ್ಲಿದೆ. ಚ್ಚ ಕೊಂಡಾಗ +ತುಂಬ ಅಪಾಯಕಕ ಸ ಸನ್ನಿವೇಶಗಳಲ್ಲಿ ತಾವಿರು +ವುದನ್ನು ಕಂಡು ಗಾಬರಿಗೊಳ್ಳು ತ್ತಿದ್ದರು. + +ಟು) ಅದೇ 40101. ಅವರು ರಾತ್ರಿ +ಯಡಿಗೆಯಲ್ಲಿ ಉಪ್ಪೈ ಹಾಕುವುದನ್ನು ಸಪೂರ +ನಿಲ್ಲಿಸಿದರು. ಜಗ, ನಿರ್ಲವಣ ಜ್‌ +ಟಿ ವಾರದ ವರಿಗೆ ಪಡೆದ ನಂತರ ಪ + + +೩ತ್ತಿ + + +೭೪ + + + + + +| +| + + +ಕಸ್ತೂರಿ, ಜೂನ್‌ ೧೯೬೧ + + +ದಣಿದಿರುವಾಗ ಮಲಗದಿರಿ + + +ಡ್ಸ ಪ್ನಗಳಲ್ಲಿ ನಮಗೆ ಅಸಂಖ್ಯ ಹೊಸ ಹೊಸೆ ವಸ್ತುಗಳ ಪರಿಚಯವಾಗುತ್ತದೆ. ಆದರೆ +ದ 8 ಸಂಬಂಧದಲ್ಲಿ ಒಂದು 'ಶಿಷ್ಟ ಮಾತನ್ನು `ನೆನವಿಟ್ಟು ಕೊಳ್ಳಬೇಕು. ಅದೆಂದರೆ +ಬಹಳ ದಣಿದಿರುವಾಗ ಎಂದೂ ನು ಬ ಮಿಕ ನೀವೊಂದು +ಬಗೆಯ ಅಚಜೇತನಾವಸೆ ಸೈೆಯಲ್ಲಿರುತ್ತಿ (ರಿ. ಆಗ ಸ್ವಪ್ನಗಳು ಕಾಣುವವಾದರೂ ನಿಮಗೆ +ಅವುಗಳ ಮೇಲೆ ಒಂದಿಷ್ಟೂ ನಿಯಂತ್ರ ಣವಿರುವುದಿಲ್ಲ. ಊಟಕ್ಕೆ ಮೊದಲು ಹೇಗೆ ನೀವು +ವಿಶ್ರಾಂತಿ ಪಡೆಯುವುದು ಅಗತ್ಯವೂ. ಹಾಗೆಯೆ ಮಲಗುವ ಮೊದಲು ವಿಶ್ರಾಂತಿಪಡೆಯುವ +ರೀತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. + + +ಮಲಗುವ ಮೊದಲು ವಿಶ್ರಾಂತಿ ಪಡೆಯುವ ಅನೇಕ ರೀತಿಗಳಿವೆ. ಒಂದು ಪದ್ಧತಿ +ಹೀಗಿದೆ: ಮೊದಲಿಗೆ ಮನಸ್ಸನ್ನು ನಿಶ್ಚಿಂತಗೊಳಿಸಬೇಕು. ಹಾಸಿಗೆಯ ಅಥವಾ ಆರಾಮ +ಖುರ್ಚಿಯ ಮೇಲೆ ಉದ್ಮಕ್ಕೆ ಮೈಸಡಿಲುಬಿಟ್ಟು ಮಲಗಿಕೊಳ್ಳಬೇಕು. ಆಮೇಲೆ ಪ್ರತಿ +ಯೊಂದು ಜಾ ಠನತಂತುವನ್ನು ಶಿಥಿಲಗೊಳಿಸಲು ಯತ್ನಿಸಬೇಕು. ಎಲ್ಲ ಜ್ಜಾ ತ್ವನತಂತುಗಳನ್ನು +ಒಮೆ ಲೇ ಅಥವಾ ಒಂದಾದ ಮೇಲೊಂದರಂತೆ ಶಿಥಿಲಗೊಳಿಸು ಸ್‌ ಸಟ! +ನಗೆ ಪೂರ್ಣ ವಿಶ್ರಾಂತಿ ಪಡೆಯುವಂತೆ ಮಾಡಿಕೊಳ್ಳ ಬೇಕು. ಹೀಗೆ. ಸಮಸ್ತ ಶರೀರ +ಸಡಿಲಾದಾಗ ನೀವು ಸಗರನ] ಮೇಲೆ ಒಂದು ಸಗ ಮುದುಡಿ ಬಿದ್ದಂತಿರುವಿರಿ. ಅವ +ಯವಗಳನ್ನು ಈ ರೀತಿ ಸಡಿಲುಬಿಟ್ಟು ಕೊಂಡು ಆಮೇಲೆ ಮನಸ್ಸಿನ ಕಾರ್ಯಕಲಾಪವನ್ನು +ನಿಲ್ಲಿಸಬೇಕು. + +ಇಷ್ಟಾದ ಮೇಲೆ ಫಿಮಗೆ ಯಾವಾಗ ನಿದ್ದೆ ಹತ್ತಿತ್ತೆಂದೂ ತಿಳಿಯುವುದಿಲ್ಲ. ಬೆಳಿಗ್ಗೆ +ನೀವು ಸ ಪ್ರಸನ್ನಚಿತ್ತದಿಂದ ಕೂಡಿದವರಾಗಿ ಎಳುವರಿ. + + +ಹೀಗೆ ಮಾಡದೆ, ನೀವು ಒಂದಿಷ್ಟು ವಿಶ್ರಾಂತಿ ಹೊಂದದೆ ಮಲಗಿದರೆ ನೀವು ಚೇತನಾ +ಹೀನ ನಿದ್ಕೆಯ ನ್ನು ಮಾಡುವಿರಿ. ಇದರಿಂದ ನಿಮ್ಮ ದೇಹ ಮನಸ್ಸುಗಳೆರಡಕ್ಕೂ ನಿಜ +ವಿಶ್ರಾಂತಿ "ಗುವುದೇ ಇಲ್ಲ. ದೇಹ ಮನಸ್ಸುಗಳನ್ನು ಶಿಥಿಲಗೊಳಿಸುವುದು ಒಮ್ಮೆಲೆ +ಸಾಧ್ಯವಾಗಲಿಕ್ಕಿಲ್ಲ. ಆದರೆ ಧೈರ್ಯದಿಂದ ಪ್ರಯತ್ನಿಸುತ್ತ ಹೋಗಬೇಕು. 3 +ಶ್ರೀ ಮಾತಾಜಿ + + + + + +ಹಾ ಸಾಕಾ /:ೌಗಹಾಗಾಗ):ಾಣಸ್ವಾಗ್ತಗ್ತಗ ುೌಿುಿು53 + + +ಯೊಬ, ರೋಗಿಗೂ ಇರುಳೆಲ್ಲ ಪ್ರ ಶಾಂತ ಗಾಢ ಉಬಜ್ಬಿನಲ್ಲಿ ಬಹು ಭಾಗವು ಶರೀರಕ್ಕೆ ಅಗತಃ + + +ನಿದ್ರೆ ಬರತೊಡಗಿತು. ವಿರುವುದಿಲ್ಲ... ಅದನ್ನು ನಮ್ಮ ಜೀವಕೋಶ + + +ನಿದ್ರಾನಾಶ ಕೋಗಿಗಳ ಮೇಲೂ ಪ್ರಯೋಗ + + +ಗಳು ಇದೇ ಬಗೆಯ ಪರಿಣಾಮವನ್ನು ತೋರಿ ಗುತ್ತದೆ. ನಮ್ಮ ಚೀವಕಣಗಳು ಬೇಡದ್ದನ್ನು + + +ಸಿವೆ. + + +ಹೀಗೇಕಾಗುತ್ತದೆ? ನಾವು ತಿನ್ನುವ ಹೊರಗೆ ಹಾಕಲು ಮತ್ತು ಬೇಕಾದ್ಮನ್ನು + + +ಅಥವಾ ಜೀವಕಣಗಳು ಹೊರಗೆ ಹಾಕಬೇಕಾ- + + + + + +ಉಪು, ಚಿಟ್ಟು ಸುಖ ನಿದ್ರೆ ಮಾಡಿರಿ + + +ತೆಗೆದುಕೊಳ್ಳಲು ನಿರಂತರವಾಗಿ. ಮುಚ್ಚಿ +ತೆರೆಯುವ ಕೋಣೆಗಳಂತಿರುತ್ತವೆಂದು ಪ್ರೊ. +ಕೊಯಿರಾಲ್ಟರು ಹೇಳುತ್ತಾರೆ. ನಿದ್ರಾ ಕಾಲದಲ್ಲಿ +ಶರೀರ ವಿಶ್ರಾಂತಿಯಲ್ಲಿರುವಾಗ ಅನಗತ್ಯ +ಉಪ್ಪನ್ನು ಹೊರಗೆ ಹಾಕಲು ಜೀವಕಣಗಳು +ಮಿತಿಮೀರಿ ದುಡಿಯಬೇಕಾಗಿ ಬರುತ್ತದೆ. ಕಣ +ಗಳಲ್ಲಿ ಉಪ್ಪೆ ಅತಿರೇಕವಾಗಿದ್ದರೆ ಅವು ಶ್ರಮ +ವನ್ನು ಸಹಿಸಲಾರದೆ. ಬಾಗಿಲನ್ನು ಪೂರ್ತಿ +ಮುಚ್ಚಿ ಬಿಡುತ್ತವೆ ಇಲ್ಲವೆ. ಸದಾ ತೆರೆದಿಟ್ಟು +ಬಿಡುತ್ತವೆ... ಮೊದಲನೆಯದಾದಕೆ. ಉಪ್ಪೈ +ಒಳಗೇ ಉಳಿಯುತ್ತದೆ, ಎರಡನೆಯದಾದರೆ +ಅತಿ ರಭಸದಿಂದ ಅದು ಹೊರತಳ್ಳಲ್ಪಡುತ್ತದೆ. +ಎರಡೂ ಸ್ಥಿತಿಗಳಲ್ಲಿ ಶರೀರ ಉತ್ತ್ರೇಜನಗೊಂಡು +ನಿದ್ರಾನಾಶ, ದುಃಸ್ವಪ್ನ, + + +ನಿದ್ರಾಸಂಚಾರಗಳುಂ. + + +೭೫ + + +ಟಾಗಬಹುದು. + +ನಿದ್ರಾನಾಶದಿಂದ ಬಳಲುವವರಿಗೆ ಪ್ರೊ. +ಕೊಯಿರಾಲ್ಟರ ಸೂಚನೆ ಇದು : ರಾತ್ರಿಯೂಟ +ದಲ್ಲಿ ಮಾಂಸವನ್ನೂ ಉಪ್ಪನ್ನೂ ಸಂಪೂರ್ಣ +ವರ್ಜಿಸಿರಿ. ತರಕಾರಿಯನ್ನು ಬೇಯಿಸಿ ಅಥವಾ +ಹಸಿಯಾಗಿ ಹೆಚ್ಚು ತೆಗೆದುಕೊಳ್ಳಿರಿ. ಅನಂತರ +ತಾಜಾ ಹಣ್ಣು ಹಂಪಲು ಸೇವಿಸಿರಿ. ಹಗಲಲ್ಲಿ +ಬೇಕಾದಷ್ಟು ಮಾಂಸ, ಉಪ್ಪೆ ತಿನ್ನಲಡ್ಡಿಯಿಲ್ಲ. +ಈ ಪಥ್ಯವನ್ನು ಅನುಸರಿಸಿದರೆ ನಿದ್ರಾನಾಶ, +ರಿದಾಸಂಚಾರಗಳಿಂದ ನೀವು ಮುಕ್ತ +ರಾಗುವಿರಷ್ಟೇ ಅಲ್ಲ, ಸ್ಮೂಲಕಾಯದಿಂದ +ಬಳಲುವವರು ತಮ್ಮ ತೂಕ ಇಳಿಯುತ್ತಿ +ರುವುದನ್ನೂ ಕಂಡು ಸಮಾಧಾನ ತಾಳಬ- +ಹುದು. ಸ + + +ಸ. 4 ಷಿರ್ಸ್‌ 0 + +ಆಗ ನನಗೆ ಒಂಭತ್ತು ವರ್ಷ. ಮಂದಿರಕ್ಕೆ ನಿತ್ಯ ಹೋಗುತ್ತಿದ್ದ ತಾಯಿಯ +ಜೊತೆಯಲ್ಲಿ ನಾನೂ ಹೋಗುತ್ತಿದ್ದೆ. ಮಂದಿರದಲ್ಲಿ ನನ್ನ ಮನಸ್ಸೆಳೆಯುತ್ತಿದ್ದುದು +ದೇವರಲ್ಲ; ಧಾರ್ಮಿಕ ವಿಧಿಗಳಲ್ಲ; ಕೇವಲ ಮುಖ್ಯ ಪೂಜಾರಿಯ ಟೊಪ್ಪಿಗೆ! ಅದರ +ಅಂದ ಕಂಡು ನಾನು ತಾಯಿಯ ಹತ್ತಿರ ನನಗೂ ಅಂಥ ಒಂದು ಟೊಪ್ಪಿಗೆ ಕೊಡಿಸು +ಎಂದು ಹಟ ಹೂಡಿದೆ. ಮಕ್ಕಳ ಹಟನೆಂದು ಆಕೆ ದುರ್ಲಕ್ಷ ವನಾಡಲೆತ್ಮಿಸಿದರೂ +ನಾನು ಕೇಳದ್ದರಿಂದ ಅವಳು “ಮಗೂ, ಅದು ಸಾಮಾನ್ಯ ಟೊಪ್ಪಿಗೆಯಲ್ಲ. ಬಲು +ಶ್ರೇಷ್ಠವಾದುದು. ಸದಾಚಾರಿಗಳಿಗಷ್ಟೇ ಅದು ಸಿಗುತ್ತದೆ? ಎಂದಳು. + +ಸದಾಚಾರನೆಂದರೆ ಏನೆಂಬುದನ್ನು ತಾಯಿ ತಿಳಿಸಿ ಹೇಳಿದಳು. ಟೊಪ್ಪಿಗೆಗಾಗಿ +ನಾನು ತಾಯ ಬಏಳಿಯನಲ್ಲಿ ಪ್ರತಿಜ್ಞೆ ಮಾಡಿದೆ: “ಅವನ್ಮಾ ಇಂದಿನಿಂದ, ಈ ನಿಮಿಷ +ದಿಂದ ನಾನು ಸದಾಚಾರದ ಎಲ್ಲ ನಿಯಮಗಳನ್ನು ಪಾಲಿಸುತ್ತೇನೆ. ಸರ್ವಪ್ರಾಣಿ +ಮಾತ್ರದಲ್ಲಿ ದಯೆ ತೋರುವೆ. ಸತ್ಯ ಚಾರಿತ್ರ್ಯಗಳನ್ನು ಉಜ್ವಲನಾಗಿರಿಸುವೆ. + + +ಅಂಥ ಟೊಪ್ಪಿಗೆ ಮಾತ್ರ ಬೇಕೇ ಬೇಕು! ? + + +ತಾಯಿ ನಕ್ಕು ಹೇಳಿದಳು. “ಹಾಗಾದರೆ ಅಂಥ ಟೊಪ್ಪಿಗೆ ನಿನ್ನ ತಲೆಯಮೇಲೆ +ಇದ್ದೇ ಇದೆ.' ಆಗ ಅವಳ ಮಾತು ನನಗೆ ಅರ್ಥವಾಗಲಿಲ್ಲ. ಆದರೆ ಮುಂದೆ ನಾನು +ಜೀವನವನ್ನು ಸೂಕ್ಷ್ಮವಾಗಿ ಅನಲೋಕಿಸುತ್ತ ಹೋದಂತೆ ಅವುಗಳ ತಿರುಳು ನನ್ನ +ಚಿತ್ತದಲ್ಲಿ ಮೂಡತೊಡಗಿತು. ಆ ಪವಿತ್ರಟೊಪ್ಪಿಗೆಯನ್ನುತಲೆಯಮೇಲೆ ಧ೦ಸುವ +ಅರ್ಹತೆಯನ್ನುಳಿಸಿಕೊಳ್ಳಲು ಇಂದಿಗೂ ಯುತ್ನಿಸುತ್ತಿದ್ದೇನೆ. + + +-ಬ್ರಹ್ಮೀ ಪ್ರಧಾನಿ ಯುನು + + +ಈಗ, + + +ಬ9ಕ್‌ ಟುಂಡ್‌ ಚಕಾ +ಮಟಿಕ್‌ ತೂಕದ +ಪೊಟ್ಟಣಗಳಲ್ಲಿ + + + + + +ಇಂದಿನಿಂದ ಬ್ರೂಕ್‌ ಬಾಂಡ್‌ ಚಹಾ ಮೇಲೆ +ನಮೂದಿಸಿದ ಮೆಟ್ರಕ್‌ ತೂಕದ ಪೊಟ್ಟಿ ಣ- +ದಾ ವರ್‌ +೨00 ಗ್ರ್ಯ್ಯಾವರ್‌, 250 ಗ್ರ್ಯ್ಯಾನಟ್‌ೈ ಸ ಸ +ನಿಗಿ ಗಾಮ್‌ +ಗ್ರ್ಯ್ಯಾನರ್‌ ಮತ್ತು 50 ಗ್ರ್ಯಾನರ ಗಳಲ್ಲಿ +ಸಿಗುತ ದೆ. ಇದು ಈವರೆಗೆ ಮಾರಲ್ಪಡುವ- +| ಪ್ಕ್ಮ್ಶಿ ರೊ ಸ ಪೌ, ಮತ್ತು 2 ಪಾ. +ತೂಕದ ಸೊಟ್ಟ ಣಕ್ಕೆ ಅಂದಇಜಿನಲ್ಲಿ ಹೋಲು +ತ್ತದೆ, ಆದರೆ ಸುಮನಾಗಿ ಅಲ್ಲ. + + +ನಿಮ್ಮ ನೆಚ್ಚಿನ + + +ಈನರೆಗೆ ನೀವು ಕೊಳ್ಳುವ ಚಹದ ಪರಿಮಾಣ +ನನ್ನು ನಿಮ್ಮ ಅಂಗಡಿಯವನಿಗೆ ತಿಳಿಸಿದ್ದಲ್ಲಿ +ಆತನು ಮೆಟ್ರ ಕ್‌ ತೂಕಕ್ಕೆ ಅಂದಾಜಿನಲ್ಲಿ +ಹೋಲುವ ಪೊಟ್ಟಿ ಣವನ್ನು ನಿಮಗೆ ಕೊಡು +ನನು. ನೆನಪಿನಲ್ಲಿಡಿ ತೂಕದಲ್ಲಿ ಈ ಪರಿನ +ರ್ತನೆಯಾದರೂ ಬ್ರೂ ಕ್‌ ಬಾಂಡ್‌ ಚಹದ +ತಾಜಾತನ ಮತ್ತು ಉ ತ್ಯೃ ಸ್ಟ ತೆಯಲ್ಲಿ +ಏನೂ ಬದಲಾವ ಣೆಯಿಲ್ಲ, + + +ಬೂಕ್‌ ಬಾಂಡ್‌ ಚಹಾವನ್ನು + + +ಬ್ರೂಕ್‌ ಬಾಂಡ್‌ ಇಂಡಿಯಾ ಸೈೈನೇಟ್‌ ಲಿಮಿಟಿಡ್‌ + + +ಮೆಟ್ರಿಕ್‌ ತೂಕಗಳಲ್ಲಿ ಕೊಳ್ಳಿರಿ + + + + + +ಹಸಗಗ ಓದ ಇರ + + +116.೫೯7. ೫೯" + + + + + +ವಿಜ್ಞಾನ ಈಗ ಗರ್ಭಸ್ಥ ಶಿಶುವಿನ +ಲಿಂಗವನ್ನು ಹೇಳಬಲ್ಲದಲ್ಬದೆ + + +ಬೇಕಾದಂತೆ ಗಂಡು ಹೆಣ್ಣು +ಮಕ್ಕಳು ಹುಟ್ಟುವಂತೆ +ಮಾಡಬಲ್ಬದು! + + + + + +ಗಂಡೋ ಹೆಣೊ? + + +ಎಂ + + +ಳಿ + + +ಗಂಗಾಧರ + + +ಯಾ ಗರ್ಭಿಣಿ ತನ್ನ ಬಸಿರಲ್ಲಿರುವ + + +ಮಗು ಗಂಡೋ ಹೆಣ್ಣೋ ಎಂದರಿಯಲು. ಆಸೆ +ಪಡುವುದಿಲ್ಲ 1 ಈ ಆಸೆ ಎಷ್ಟು ತಮಾಷೆಯಾದ +ಕಲ ನೆಗಳಿಗೆ ಜನ್ಮಃ ಎತ್ತಿಲ್ಲ? +ಜಸ ಕೇಳಿಲ್ಲವ ? ಹೊಟ್ಟಿ ಯಲ್ಲಿರುವ ಮಗು +ಗಂಡಾಗಿದ್ದ ರೆ ಬಸಿರಿಗೆ ಸ ತಿನ್ನು ವ ಆಸೆಯಾ +ಗುತ್ತದೆ; "ಕಣ್ಣಾ ಗಿದ್ದರೆ ಸಿಹಿ ತಿನ್ನು ವ ಹಂಬಲ + + +ವಾಗುತ್ತದೆ ಎಂದು? ಗಂಡಿಗೆ ಬಲಬಲ ಹೆಣ್ಣಿಗೆ +ಎಡ ಬಲ, ' ಎಂಬುದರಿಂದ ಬಸಿರಿಯ ಬಲ +ಮೊಲೆ ಊದಿದರೆ ಗಂಡಾಗುತ್ತದೆಂದು? ಗರ್ಭಿ +ಣಿಗೆ ಬಹಳ ಆಲಸ್ಯ, ನ��ದ್ದೆ, ಬಂದರೆ ಗಂಡಾ +ಗುತ್ತದೆಂದು? ಆಧುನಿಕ ಎಜ್ಞಾನ ಇವೆಲ್ಲ +ವನ್ನೂ ಸುಳ್ಳೆಂದು ತೋರಿಸಿಕೊಟ್ಟಿದೆ. ಆದರೆ ಈ +ಕಥೆಗಳನ್ನು ಸೃಷ್ಟಿಸಿದ ನಿಮ್ಮಜ್ಜಿಯನ್ನು ನಕ್ಕು +ಪ್ರಯೋಜನವಿಲ್ಲ. ಹಿಂದಿನ ಕಾಲದಲ್ಲಿ ವಿಜ್ಞಾನಿ +ಗಳೆನಿಸಿದವರು ಕೂಡ ಇಂಥ ಭ್ರಾಮಕ ಕಲ್ಪನೆ +ಗಳನ್ನು ಇಟ್ಟುಕೊಂಡಿದ್ದರು ಭಾರತೀಯ +ವೈದ್ಯಶಾಸ್ತ್ರದಲ್ಲಿ ಪುರುಷನ ಬಲ ವೃಷಣದಿಂದ +ಹೊಮ್ಮಿದ ವೀರ್ಯವು ಗಂಡು ಮಗುವಿಗೂ ಎಡ +ಬದಿಯದರಿಂದೆ ಬಂದದ್ದು ಹೆಣ್ಣಿಗೂ ಕಾರಣ +ವಾಗುತ್ತದೆಂಬ ಹೇಳಿಕೆಯಿದೆ. ಆದಕೆ ಸಾವಿ +ರಾರು ವರ್ಷ ಹಿಂದೇಕೆ ಹೋಗಬೇಕು? ೧೭ನೇ +ಶತಮಾನದ ಒಬ್ಬ ಪ್ರಸಿದ್ಧ ಯುರೋಪಿಯನ್‌ +ಡಾಕ್ಟರ ಹೊಟ್ಟಿ ಯ ಗಂಡು ಮಗುವಿದ್ದ ರೆ +ಗ ಬಲಗಣ್ಣು. ಎಡಗಣ್ಣಿ ಗಿಂತ ರಭಸ +ದಿಂದ ಚಲಿ ಸುವುದು. ಎಂದು ದಃ ಶಢವಾಗಿ ಹೇಳಿ + + +ದ್ಹಾನೆ. +ಇವೆಲ್ಲವೂ ಕಟ್ಟು ಕಥೆಗಳೆಂದು ಗೊತ್ತಾ +ದದ್ದು, ಪ್ರಾಣಿಗಳ ಪುನರುತ್ಬತ್ತಿ ವಿಧಾನವು + + +ಪ್ರಾಯೋಗಿಕ ವಿಜ್ಞಾ ನದ ಪಸಸ[ಅನೆಗೊಳ +ಪಟ್ಟ ಮೇಲೆಯೆ. ಮಗುವಿನ ಲಿಂಗವು ಕೇವಲ +ಬ ವೀರ್ಯ ದಲ್ಲಿರುವ ಬೀಜಗಳಿಂದ ನಿರ್ಧರಿ +ಸಲ ಡುವುದೆಂದು “ದು ತೋರಿಸಿಕೊಟ್ಟಿ ತು. +ವೀರ್ಯ ದಲ್ಲಿ ಎರಡು ಬಗೆಯ ಜೀಜಗಳಿವೆ. ಅವಕ್ಕೆ +ನ ಮತ್ತು 7" ಎಂದು ಹೆಸರಿಡಲಾಗಿದೆ. ಪ್ರತಿ +ಯೊಂದು. ಸಂಯೋಗದಲ್ಲೂ ಈ ಎರಡೂ +ಜಾತಿಯ ಬೀಜಗಳು ಲಕ್ಷಗಟ್ಟ ಳೆಯಲ್ಲಿ ಹೊರ +ಹೊಮ್ಮಿ ಗರ್ಭ ಕೋಶದತ್ತ ಧಾವಿಸುತ್ತ ವೆ. +ಬ ಸ್ತ್ರೀಯ ಅಂಡಾಣುವನ್ನು ಮೊದಲು ಸಂಧಿಸು +ತ್ಯ ೫. ಜಾತಿಯ ಬೀಜವಾಗಿದ್ದ ರೆ ಹೆಣ್ಣೂ ಸ +ಜಾತಿಯದಾಗಿದ್ದ ಕೆಗಂಡೂ ಹುಟ್ಟು ತ್ತದೆ. + +ಇದೆಲ್ಲ ನಿಜ. ಆದಕೆ ಗರ್ಭದಲ್ಲಿರುವುದು +ಗಂಡೋ ಹೆಣ್ಣೋ ಎಂದು ತಿಳಿಯುವ ಬಗೆ + + +ಹ ಕಸ್ತೂರಿ, ಜೂನ್‌ ೧೯೬೧ + + +ಹೇಗೆ? ವಿಜ್ಞಾನಕ್ಕೆ ಈ ವರೆಗೆ ಖಾತ್ರಿಯಾದ +ಯಾವ ವಿಧಾನವೂ ತಿಳಿದಿರಲಿಲ್ಲ. + +ಈಚೆಗೆ ಅಕಸ್ಮಾತ್ತಾಗಿ ಕಂಡುಹಿಡಿಯಲ್ಪಟ್ಟಿ +ಸಂಗತಿಗಳು ಗರ್ಭಸ್ಥ "ಶಿಶುವಿನ ಲಿಂಗ ನಿರ್ಚಯ +ಮಾಡಲು ನೆರವಾಗುವಂತೆ ಕಾಣುತ್ತದೆ. ೆನ- +ಡಾದ ಕೆಲಡಾಕ್ಟೆರರು ವೈಮಾನಿಕ ವೈ ದೃಕೀಯ +ಸಂಶೋಧನೆಯಲ್ಲಿ ನಿರತಕಾಗಿದ್ದರು. ಕ ಪಂ- +ಶೀಲನೆಗಳಲ್ಲಿ ಅವರು ಹುಡುಕುತ್ತಿದ್ದ ಸಂಗತಿ +ಗಳಿಗಿಂತ ಬೇರೆಯೆ ಆದ ಒಂದು ತಥ್ಯ ಹೊರ- +ಬಿತ್ತು. ಯಾರಯಾರದೋ ಬಾಯೊಳಗಿಂದ +ಕೆರೆದುಕೊಂಡ ಮ್ಯೂಕಸ್‌ ಮೆಂಬ್ರೇನ್‌ನ +ಕಣಗಳನ್ನು ವಿಶೇಷ ಬಣ್ಣ ಕೊಟ್ಟು ಸೂಕ್ಷ್ಮ +ದರ್ಶಕದಲ್ಲಿ ಪರೀಕ್ಷಿಸುತ್ತಿದ್ದಾಗೆ ಕೆಲ ಕಣಗಳ +ಕೇಂದ್ರದಲ್ಲಿ ವಿಶಿಷ್ಟ ರೀತಿಯ ಕಲೆ ಬಿದ್ದಿದ್ದು- +ದನ್ನು ಅವರು (ಕ + +ಹೆಚ್ಚಿನ ಶೋಧನೆ ಮಾಡಿದಾಗ ಇಂಥ ಕಣ +ಗಳೆಲ್ಲವೂ ಹೆಂಗಸರ ಬಾಯೊಳಗಿಂದ ಕೆರೆದು +'ಫೊಂಡ ಮ್ಯೂಕಸ್‌ಮೆಂಬ್ರೆ (ನಿನವುಗಳೇ ಎಂದು +ಸಿದ್ಧ ವಾದವು. ಹಾಗಾದರೆ ಸಿ ಸ್ತ್ರೀ ಮತ್ತು ಪುರುಷ +ಶರೀರಗಳ ಕಣಗಳಲ್ಲಿರುವ ಸದವನ್ನು ಇಷ್ಟು +ಸುಲಭವಾಗಿ ಗೊತ್ತು ಹಚ್ಚೆ ಲು ಗ + +ಅನಂತರ, ಮೊದಲು ಯಾವ ಲಿಂಗದವರದೆಂದು +ಹೇಳದೆ, ಸ್ತ್ರಿ (ಪುರುಷರಿಬ್ಬ ರಿಂದ ತೆಗೆದುಕೊಂಡ +ಕೆರೆತಗಳನ್ನು ಪರೀಕ್ಷಕರ ಕಡೆ ಸಳಿಸಿದ್ದಾ- +ಯಿತು. ಅವರು ಇದು ಪುರುಷರದು ಇದು + +ಸ್ತ್ರೀಯರದು ಎಂದು ವಿಂಗಡಿಸಿಕೊಟ್ಟಿ ಮೇಲೆ +ಜೋಲಿಸಿ ನೋಡಿದಾಗ ಅವರು ಮಾಡಿಕೊಟ್ಟ +ವರ್ಗೀಕರಣ ಚಾಚೂ ತಪ್ಪ ದೆ ಜಟ +ಗಿತ್ತು + +ಈ ಖಾತ್ರಿ ಯಾದ ಶೋಧವನ್ನು ಈಗ ವಿಜ್ಞಾ- +ನಿಗಳು ಗರ್ಭಸ್ಥ ಶಿಶುವಿನ ರ೦ಗನಿರ್ಣಯಕ್ಕೆ +ಉಪಯೋಗಿಸಿಕೊಳ್ಳು ವ ಹವಣಿಕೆಯಲ್ಲಿದ್ದಾರೆ. +ನಿಜ, ಗರ್ಭದಲ್ಲಿರುವ "ಮಗುವಿನ ಬಾಯಿಯಿಂದ +ಕೆಕೆತಗಳನ್ನು ತೆಗೆದುಕೊಳ್ಳೆ ಲು ಬರುವುದಿಲ್ಲ. + + +ಆದರೆ ಗರ್ಭಕೋಶದಲ್ಲಿ ಮಗುವನ್ನು ಆವರಿಸಿ- +ರುವ ದ್ರ ವದಲ್ಲಿ ಅದರ ಶರೀರದಿಂದಲೇ- ತಾಯಿ +ಯ ಶರೀರದಿಂದಲ್ಲ,-- ಹುಟ್ಟಿದ ಕಣಗಳು ಬಿಡಿ +ಯಾಗಿ ತೇಲುತ್ತಿರುತ್ತವೆ. ಈ ಗರ್ಭಜಲವನ್ನು +ಮಗು ಹುಟ್ಟುವ ಮೊದಲೇ ತುಸುವೆ ಹೊರಗೆ +ತೆಗೆದುಕೊಳ್ಳ ಲು ಸಾಧ್ಯವಿದೆ. ಅದರಲ್ಲಿ ತೇಲುವ +ಕಣಗಳನ್ನು "ಮೀಲ್ಕಾ ಜಿಸಿದ ಪರೀಕ್ಷೆಗೊಳಪಡಿಸಿ +ದರೆ ಅದು ಗಂಡೋ "ಹೆಣ್ಣೋ ಎಂದು ಖಚಿತ +ವಾಗಿ ಹೇಳಲು ಸಾಧ್ಯವಿದೆ. ಗರ್ಭಜಲದ +ಮಾದರಿಯನ್ನು ಹೊರದೆಗೆಯುವಾಗ ರಕೋಗಾ- +ಇಣುಗಳೇನಾದರೂ ಒಳ ಸೇರಿಕೊಂಡುಬಿಟ್ಟಿಕೆ +ಮಗುವಿಗೆ ಅಪಾಯವಾದೀತೆಂಬ ಒಂದೇ ಒಂದು +ಭಯವಿದೆ. ಆದರೆ ಇದನ್ನು ನಿವಾರಿಸುವ ಉಪಾ +ಯವನ್ನು ಡಾಕ್ಟರರು ಇಂದಿಲ್ಲ ನಾಳೆ ಕಂಡು +ಹಿಡಿಯದೆ ಬಿಡರು... ಅದು ಸಾಧ್ಯವಾದಾಗ +ಪ್ರ ತಿಯೊಬ್ಬ ಗರ್ಭಿಣಿಯೂ ತಾನು ಏನನ್ನು +ಹಡೆಯಲಿದ್ದೇನೆಂದು ಗರ್ಭ ನಿಂತ ಕೆಲ ವಾರ +ಗಳೊಳಗೇ ತಿಳಿದುಕೊಂಡು ಸಮಾಧಾನ +ಹೊಂದಬಲ್ಲಳು. + +ಆದರೆ ಇದರಲ್ಲೇನು ಸಮಾಧಾನ? ಎಂದು +ನೀವು ಕೇಳುವಿರಿ. “ ಗರ್ಭದಲ್ಲಿದ್ದ ಮಗುವಿನ +ಲಿಂಗ ತಿಳಿದುಕೊಂಡಿದ್ದಾಯಿತು. ನನಗೆ ಗಂಡು +ಮಗು ಬೇಕೆಂದಿದ್ದು ಹೊಚ್ಚೆ ಯಲ್ಲಿದ್ದ ಮಗು +ಹೆಣ್ಣೆ ದಾದರೆ ಮತ್ತ ಷ್ಟು ದುಃಖವಲ್ಲವೆ1' +ಗಂಡುಜೇ ಕೆಂಡಾಗ ಸ ಹೆಣ್ಣು ಬೇಕೆಂಕಾಗ +ಹೆಣ್ಣು ಪಡೆಯಲು ಸಾಧ್ಯವಾಗದ ಹೊರತು +ತಂದೆ ತಾಯಿಗಳಿಗೆ ಎಂದೂ ಸಮಾಧಾನವಾ +ಗದು. + +ಬಯಸಿದಂತೆ ಗಂಡು-ಹೆಣ್ಣು ಮಗುವಾಗಲು +ಹಿಂದಿನ ಕಾಲದಿಂದಲೂ ಹಲವು ಉಪಾಯಗಳು +ಜನರಿಗೆ ಗೊತ್ತಿವೆ. ಅವುಗಳಲ್ಲಿ ಕೆಲವು ಗರ್ಭ +ಧಾರಣೆಗೆ ಮೊದಲೇ ಮತ್ತು ಕೆಲವು ಗರ್ಭ +ನಿಂತಮೇಲೆ ಪ್ರಯೋಗಿಸತಕ್ಕವು. ಉದಾಹರ +ಣೆಗೆ ನಮ್ಮ ಪ್ರಾಚೀನ ಪುಸ್ತಕಗಳು ಗರ್ಭಾ- + + + + + +ಎಸ ರುಗು ಕಾನ ಎಂಇಜ + + + + + + + + +ಗಂಡೋ + + +' ಧಾನ ಕಾಲದಲ್ಲಿ ಗಂಡಸು ಎಡ ಅಥವಾ ಬಲ + + +ಮಗ್ಗಲಾಗಿ ಮಲಗುವುದರಿಂದ ಹೆಣ್ಣು ಅಥವಾ +ಗಂಡು ಪಡಯಬಹುದೆನ್ನುತ್ತವೆ: ಕೆಲವು ಗರ್ಭ +ಧಾರಣೆಯನಂತರ ವಿಶಿಷ್ಟ ಆಹಾರ ಸೇವನೆ +ಮಾಡಿದರೆ ಗಂಡನ್ನೇ ಹಡೆಯಲು ಸಾಧ್ಯವೆಂದೂ +ಹೇಳುತ್ತವೆ. ಎಲ್ಲಕ್ಕೂ ಸರಳ ಉಪಾಯ +ಹುಕೋಸ್ಲೊವಾಕಿಯದ ಅಜ್ಜಮ್ಮನದು. ವಧು +ವನ್ನು ಗಂಡು ಹುಡುಗನ ಟೊಬ್ಬಿಗೆಯಿಂದ ಹೊಡೆ +ದಕೆ ಗಂಡು ಕೂಸು ಹುಟ್ಟುವುದೆಂದು ಅವಳು +ಗ್ಯಾರಂಟಿ ಕೊಡುತ್ತಾಳೆ! + +ಜುರ್ಯ1 ಇವೆಲ್ಲ ಉಪಾಯಗಳು +ಸರಾಸರಿ ಹತ ತ್ತ್ಶರಲ್ಲಿ ಐದು ಸಲ ಮಾತ್ರ ಯಶಸ್ವಿ + + +' ಯಾಗುತ್ತ��ೆ. ಕಾರಣವಿಷ್ಟೇ. ಬ ವಿಜ್ಞಾ + + +ನವು ಉಸ್‌ ಚಟ(ಟಿ ಮೇಲೆ ಶಿಶುವಿನ +ಲಿಂಗವನ್ನು ಬದಲಾಯಿಸುವುದು ಸಾಧ್ಯವಿಲ್ಲೆಂದು +ಹೇಳುತ್ತದೆ. ಗರ್ಭಾಧಾನ ಕಾಲದಲ್ಲಿ ವೀರ್ಯದಲ್ಲಿ +ರುವ೫€ ಬೀಜ ಓಟದಲ್ಲಿ ಗೆದ್ದು ಸ್ತ್ರೀಯ ಅಂಡ +ವನ್ನು ಫಲಿತಗೊಳಿಸುವುದೋ 77 ಬೀಜ ಆ +ಕಾರ್ಯವನ್ನು ಸಾಧಿಸುವುದೋ ಎಂದು ಮುಂದಾಗಿ +ವ ಉಪಾಯವೂ ಇಲ್ಲದ್ದರಿಂದ ಇಷ್ಟ + +ಪ್ರಕಾರ ಗಂಡು ಅಥವಾ ಹೆಣ್ಣು ಔಡಯುವಂತ +ನಡು ತನ್ನಿಂದಾಗದೆಂದು ವಿಜ್ಞಾ ನ ಕೈಚೆ- +ಲ್ಲಿತ್ತು. + +ನ್ನದ ಸಂಶೋಧಕರು ಈ ಅಡಚಣಿಯನ್ನೂ +ಗೆದ್ದಿ ರುವಂತೆ ಕಾಣುತ್ತದೆ. ಜಗತ್ತಿನ ೩1 +ಪ ಪ್ರಯೋಗ ಶಾಲೆಗಳಿಂದ ಬಂದ. ವರದಿಗಳ +ಪ್ರ ಕಾರ ಪುರುಷವೀರ್ಯ ದಲ್ಲಿ ಸಾಧಾರಣವಾಗಿ +ನ] ಜಹುನಿನಕು ಮತ್ತು ಸ್‌ ಬೀಜಗಳನ್ನು +ಬೇರ್ಪಡಿಸಲು ಸ ಸಾಧ್ಯವಾಗಿದೆಯೆಂದು ಈ ಸ +ಗಳು ಹೇಳುತ್ತವೆ. ಗಂಡು ಮೊಲದ ವೀರ್ಯದಲ್ಲಿ +ವಿಶಿಷ್ಟ ರೀತಿಯಿಂದ ವಿದ್ಯು ತ್‌ ಸಂಚಾರ ಜ್‌ +ಗ. ೫ ಮತ್ತು ೫ ಜಗ್ಗ ಬಹುಮಟ್ಟಿ ಗೆ +ಬೇರೃಟ್ಟಿವು. ಹೀಗೆ ಬೇರ್ಪಟ್ಟ ಬೀಜಗಳನ್ನು +ಕ್ಸ ತಕ ಗರ್ಭಧಾರಣ ಪ ಪ್ರಕಿ 11 ಹೆಣ್ಣು + + +ಎತೆ + + +ಹೆಣ್ಣೊ? `್ಗ +ಮೊಲಗಳ ಗರ್ಭದಲ್ಲಿ ನಡಲಾಗಿ ಬಹುಮಟ್ಟಿಗೆ +ಅಪೇಕ್ಷಿಸಿದ ಲಿಂಗದ ಮರಿಗಳೇ ಆಗಿವೆ. + +ಈ ತಂತ್ರವು ಮಾನವ ವೀರ್ಯದ ಮೇಲೆ +ಸಫಲವಾಗಲಾರದೆಂದು ನಂಬಲು *ಕಾರಣಗ +ವಿಲ್ಲ. ಒಂದೇ ಒಂದು ವಿಶೇಷವೆಂದರೆ, ನೈಸ +ರ್ಗಿಕ ಗರ್ಭಾಧಾನದಿಂದ ಬಯಸಿದಂತೆ +ಗಂಡು ಹೆಣ್ಣು ಪಡೆಯಲು ಬಾರದು. ಪುರುಷನ +ವೀರ್ಯವನ್ನು ತೆಗೆದುಕೊಂಡು, ವಿದ್ಯುತ್ಸಂಚಾರ +ದಿಂದ ೫ ಮತ್ತು 37 ಬೀಜಗಳನ್ನು ಬೇರ್ಪಡಿಸಿ, +ಯಾವುದು. ಬೇಕೋ ಆ ಬೀಜಗಳುಳ್ಳ +ವೀರ್ಯಾಂಶವನ್ನೇ ಹೆಂಗಸಿಗೆ ಕೃತಕ ಗರ್ಭಾಧಾನ +ವಿಧಾನದಿಂದ ಒದಗಿಸಬೇಕು. + +ಹೆಂಗಸರು ಇದಕ್ಕೆ ಒಪ್ಪಬಹುದೆ? ಎದೇಶ +ಗಳಲ್ಲಿ ಎಷ್ಟೋ ಮಕ್ಕಳಾಗದ ಮಹಿಳೆಯರು +ಕೃತಕ ಗರ್ಭಧಾರಣ ವಿಧಾನದಿಂದ ಮಕ್ಕಳನ್ನು +ಪಡೆಯುತ್ತಿ ದಾ ಕಿ. ಪರಪುರುಷ ವೀರ್ಯ ದಿಂದ +ಕೂಡ. ಭಾರತದಂಥ ಪ ಪಾತಿವ್ರತ್ಯಪ್ರಿಯ ದೇಶ +ಗಳಲ್ಲಿ ಕೂಡ ಅಪೇಕ್ಷಿತ ಲಿಂಗದ ಸಂತಾನ 'ಪಡೆ +ಯಲು ಹೆಂಗಸರು ಹಿಂಜರಿಯಬೇಕಾದ ಪ ಪ್ರಮೇ- +ಯವಿಲ್ಲ. ಏಕೆಂದರೆ ಇದನ್ನು ಸ್ವಂತ ಗಂಡನ +ವೀರ್ಯದಿಂದಲೇ ಸಾಧಿಸಬಹುದೆಂಬುದನ್ನು ಗಮ +ನಿಸಬೇಕು. ಗಂಡ- ಹೆಂಡಿರಿಬ್ಬ ರೂ ಡಾಕ್ಟೆಕರಾ- +ಗಿರುವವರು ಈ ಪ್ರಯೋಗ ಟ್ಟ +ಯಾವ ದಂಪತಿಗಳೂ ಇದಕ್ಕೆ ಒಪ್ಪ ಬಹುದು. +ಅಪೇಕ್ಷಿತ ಸಂತಾನ ಪ್ರಾಪ್ತಿ ಸೆ ಸು ಹೆಚ್ಚಾ- +ಗಿರುವರಂತೂ ಒಪಿ ಯೇ ತೀರುವರು. + +ಈ ವಿಧಾನ ಪ ಕ ಚಾರಕ್ಕೆ ಬಂದಾಗ ಆಗಬಹು +ದಾದ ಪ ಪರಿಣಾಮಗಳನ್ನು ಕು ಮಾತ್ರ +ಹೆದರಿಕೆ ಬರುತ್ತದೆ. ಭಾರತದಲ್ಲಿ ಎಲ್ಲ 1 +ದಿರಿಗೂ ಪುತ್ರ ಸಂತಾನದ ಹೆಬ್ಬ! ಯಕೆ. (ಪುರುಷ +ದ್ವೇಷಿಗಳಿಗೆ.. ಕೂಡ!) ಅಪೇಶ್ವಿಸಿದಂತೆ ಗಂಡು +ಸ 2 ಖಂಡಿತವಾಗಿ ನಮ್ಮ ದೇಶ +ದಲ್ಲಂತೂ ಗಂಡುಮಕ್ಕಳ ಸ್ಫೋಟಕ ಹೆಚ್ಚಳ +ವಾದೀತು. ಆಗಲೇ ಭಾರತದಲ್ಲಿ. ೧೦೦೦ ಗಂಡಸ + + +೪೦0 + + +ರಿಗೆ ೯೪೦ ಮಾತ್ರ ಹೆಂಗಸ ರಿದ್ಧಾರೆಂದು ಜನಗಣ +ತಿಯ ವರದಿ ಹೇಳು��್ತದೆ. ಗಂಡುಮಕ್ಕ ಛೆ +ಸೊ ಟಕ ಹೆಚ ಕಳವು ತೀವ್ರ ವಾದ ಹೆಣ್ಣಿ ನ (ಚ +ಭು 'ವನ್ನುಂಟುಮಾಡಬಹುದು. ಕನ್ಶಾಪಿತರು + + +ಕಸ್ತೂರಿ, ಜೂನ್‌ ೧೯೬೧ + + +ಆ ದಿನವನ್ನು ಐರಡೂ ಕೈಗಳಿಂದ ಸ್ವಾಗತಿಸ +ಬಹುದು. ನಮ್ಮ ಇಡೀ ನೈತಿಕ ದೃಷ್ಟಿಕೋಣವೇ +ಬದಲಾಗಬಹುದು. ಆದರೆ ಮಾನವ ಕುಲಕ್ಷ- +ಯಕ್ಕೆ ಅದು ನಾಂದಿಯೂ ಆಗಬಹುದು... 3 + + +ಠೀ ್ಪ೨ಧ . + + +ತಳಕಟ್ಟು ಮತ್ತು ಮಾಳಿಗೆ +ದಿಲ್ಲಿಯ ಖಾರಿಬಾವಲಿ ಎಂಬ ಭಾಗದಲ್ಲಿ ಇರುತ್ತಿದ್ದಪೋಸ್ಟ್‌ ಮಾಸ್ತರ ಲಾಲಾ + + +ಹುಕೂಮತತರಾಯರು ತಿರುಗಾಡಲಿಕ್ಕೆ ಹೊರಬದ್ದರು. + + +ಎದುರಿಗೆ ಬಾಲ್ಯದ +ಸ್ನೇಹಿತರಾದ ಪಂಡಿತ ವೀರಭಾನರು ಅವರಿಗೆ ಕಾಣಿಸಿಕೊಂಡರು. ದೀರ್ಥ +ಇಬ್ಬರೂ ಗಾಢವಾಗಿ ಒಬ್ಬರನ್ನೊಬ್ಬರು ಆಲಿಂಗಿಸಿ + + +ಕಾಲದ ನಂತರದ ಭೆಟ್ಟಿ. +ದರು. ಬಿಟ್ಟು +ತೆರವಾಗುತ್ತಲೆ ಲಾಲಾಜಿ ಕೇಳಿದರು: +ದಿಲ್ಲಿಗೆ ಬಂದ ಕಾರಣ?” +“ ನಾವು ಇಲ್ಲಿಯೆ ಇರುತ್ತೇನೆ! +“ಇಲ್ಲಿಯೆ? ಎಲ್ಲಿ?” +.. "ಖಾರಿಬಾವಲಿಯಲ್ಬ. ? + + +4 ಖಾರಿಬಾವಲಿಯಲ್ಲಿಯೆ? ಎಲ್ಲಿ? + + +4 ಅನಾರ ಗಲ್ಪಿಯಲ್ಲಿ.?? +“ ಯಾರ ಮನೆಯಲ್ಲ??? + + +ಬೇರೆಯಾಗಿ ಉಸಿರು ಆಡಲು ಅನುವಾಗುವಂತೆ ಎದೆ ಸ್ವಲ್ಪ +“ ಅಲ್ಲ ಪಂಡಿತಜಿ, ಈಗ ಎಲ್ಲಿ ಇರುವುದು? + + +4 ಶೇಠ ಬನವಾರಿಲಾಲರ ಮನೆಯಲ್ಲಿ? + + +4 ಅಯ್ಯೋ, ಆ ಮನೆಯಲ್ಲಿಯೆ??? + + +“ ಯಾಕೆ, ಅದರಲ್ಲೇನಿದೆ? + + +೫ +4 ನಾವು ಅಲ್ಲಿಯೇ ಇರುತ್ತಿದ್ದೆವು. + + +«4 ಮುಂದೆ ಏನಾಯಿತು? ? + + +4 ಅದರ ನೆಲಗಟ್ಟು ಸಡಿಲಾಗಿದೆ.? + + +ಆಗ ಪಂಡಿತ ಬು ನಿಶ್ಚಿ ತೆಯ ಉಸಿರೆಳೆದು ಸ್ನ 4ಶ`ೀಗೊ? +ಸರಿ. ಹಾಗಾದರೆ ಭಯವಎಲ್ಲ ಬಿಡಿ. ನಾವು ಅಟ್ಟಿದ ಮೇಲಿರುತ್ತವೆ. + + +ಜೇ + + +ಮೊಟ್ಟಿ ವೊದಲು ಯಾವ ಸ್ತ್ರೀಯ ಹಣೆಗೆ ಅವಳ ಫಿ + + +0 ( ೨ +-ಉಪೆಂದ್ರನಾಥ ಅಶ್ಶ + + +ಪಯಕರನು ಮಂತ್ರಿ + + +ಟ್ಟಿ ನೊ ಆ ಣೆ ೀ ಎತ್ತರ ಜಂಬಡದ `ಬೂಟುಗಳನ್ನು ಸಸ ಸತ + + +ಕ್ರಿ ಸ್ಟೊ ಸರ ಮೊರ್ಸೆ + + +೯ (ಯೇ ರ್ಕಿ 7 ಲು ಗ್ಗ ಜ್ರ + + + + + +ಅಲ್ಲಿದೆ ಆರೋದ್ಯು! + + +ಲೈರ್ಫ್ಥಿಬಾಯ್‌ಯಿಂದ ಮಹದಾನಂದ! ಲೈಫ್‌ ಬಾಯ್‌ಯಿಂದ + + +ಮಾಡಿದ ಸ್ನಾನದಿಂದ ನಿಮ್ಮಲ್ಲಿ ಮೂಡುವುದು ಆರೋಗ್ಯದ ನವೋ + + +ಲಾಸ! +೪ +ಲೈಫ್‌ ಬಾಯ್‌ ಕೊಳೆಯಲ್ಲಿರುವ ಕ್ರಿಮಿಗಳನ್ನು ತೊಳೆದು +ತೆಗೆಯುತ್ತದೆ-- ಮನೆಯವರೆಲ್ಲರನ್ನು ಆರೋಗ್ಯದಲ್ಲಿಡುತ್ತದೆ! +॥ಓ.22_2(29 (7 ಹಿಂದುಸ್ಥಾನ್‌ ಲೀವರ್‌ ಅವರೆ ತಯಾರಿ* +ಹ (1 5-11 + + +ಇ + + +ಆಫ್ರಿಕನ್‌ +ಆಂಧ ಶ್ರದ್ಧೆಯ +ದುರಂತ ಘಟನೆ + + +ಇ + + +ಮ್ಗ ಆಫ್ರಿ ದಲ್ಲಿ "ಸ್ವಿಫ್ಟ್‌ ರಿವರ್‌' ಎಂಬ +ಹೆಸರಿನ ಪ್ರದೇಶವೊಂದಿದೆ. ನದಿ ಅಲ್ಲಿ ಅತಿ +ವೇಗದಿಂದ ಹರಿಯುವ ಕಾರಣದಿಂದ ಅದಕ್ಕೆ +ಈ ಹೆಸರು ಪ್ರಾಪ್ತವಾಗಿದೆ. ಈ ಪ್ರದೇಶ ನನ್ನ +ಇಲಾಖೆಯಲ್ಲಿ ತೀರ ಒಳಗಿದೆ. ನನ್ನನ್ನು ಆ +ಜನ ಈಗ ಇಪ್ಪತ್ತೇಳು ವರ್ಷಗಳ ಹಿಂದೆಯೆ +ಇಲ್ಲಿ ಬಿಟ್ಟು ಹೋಗಿದ್ದಾರೆ. ನಾನು ಅವಿವಾಹಿತ. + + +ಹಾಗಿದ್ದುದೇ ಬಳಿತಾಯಿತು. ಆ ನೀರಸ ಸ್ಥಳ + + +1 + + +ದ ತ 1 +ಗ ಟಾ +1086 +1 ಕ +| (| + + + + + +(| + + +ನೋಹನ ಕಾಲೇವರ + + +ದಲ್ಲಿ ವಾಸವಾಗಿರುವುದು ಯಾವ ಸ್ತ್ರೀಗೂ +ಸಾಧ್ಯವಾದ ಮಾತಲ್ಲ. + +"ಸ್ಕಿಫ್ಟ��‌ ರಿವರ್‌' ಕಾಂಗೊದ ಒಂದು ಸಹಾ +ಯಕ ನದಿ. ಟ್ರಿಯಾಸಿಕ್‌ ಪರ್ವತದಿಂದ ಇದು +ಕೆಳಗೆ ಕೊಳ್ಳದಲ್ಲಿ ಅಬ್ಬರಿಸುತ್ತ ಸಾಗಿದೆ. ಇಲ್ಲಿ +ಯಾವ ಬೆಳೆಯಾಗಲಿ, ಕಂದ ಮೂಲಗಳಾಗಲಿ +ಬೆಳೆಯುವುದಿಲ್ಲ. ಅಸಂಖ್ಯ ನದಿ ಹಳ್ಳಗಳು +ವೇಗವಾಗಿ ಹರಿಯುತ್ತ ಮಣ್ಣನ್ನು ಕೊಚ್ಚಿ + + +* ಸ3ರಿಕಾ ? ದಿಂದ + + +೪೨ + + +ಕನ್ನಡಿಯೊಳಗಿನ ಭೂತ | ಷ್ಟಿ + + +ಕೊಂಡು ಹೋಗುವುದರಿಂದ ಭೂಮಿ +ರಾಗಿದೆ. + +ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನ ತಾವು +"ಕಲಾರು ಜಾತಿ” ಯವರು ಎಂದು ಹೇಳಿ +ಕೊಳ್ಳು ತ್ತಿದ್ದರು. ಇವರಿಗೆ ಸತ್ಯ ಮಿಥ್ಕ ಗಳ +ಅರಿವಿಲ್ಲದಿರುವುದರಿಂದ ಇವರ ಜಿ ನನ್ನು +ಹೇಳುವುದು ಕಠಿಣ. ಇಷ್ಟು ಅಪ್ರಿಯ ಜಾತಿ +ಯೊಡನೆ ನನಗೆ ಸಂಬಂಧ ಬ ಬರಲಿಲ್ಲ +ವೆಂದು ನನ್ನ ಆಫ್ರಿ ಕದಲ್ಲಿನ ೪೦ ವರ್ಷಗಳ ಅನು +ಭವದಿಂದ ಹೇಳುವೆ. ನದಿಯ ಆಚೆ ದಂಡೆಯಲ್ಲಿ +ಕಾಲಿರಿಸಿದ ಒಬ್ಬನೂ ಆ ಜನರಲ್ಲಿರಲಿಲ್ಲ. ನದಿ +ಯನ್ನು ದಾಟುವುದೆಂದರೆ ಮೃತ್ಯುವನ್ನಾಲಿಂಗಿಸಿ +ದಂತೆ ಎಂದು ನಂಬುತ್ತಿ ದ್ದೆ ರವರು. + +ಶ್ರೇಷ್ಠ ಮಾನವಶಾಸ್ತ್ರ ಹಾ ಹರ್ತೊಲ್ಡ ರು +ಪ್ರ ಗ ಅಧ್ಯಯನ ಡಡ ಬಂದಿದ್ದರು. +ಕಲಾರು ಜನಕು ತಮ್ಮ ಜೊತೆಗಾರರನ್ನೇ +ಬಬೂನ್‌ಗಳಂತೆ ಜಗಿದು ಭರ್ಚಿಯಿಂದ ಇರಿದು +ಕೊಲ್ಲುವುದನ್ನು ಕಂಡಿದ್ದರು. ಈ ಜನರಲ್ಲಿ ಹಲ +ವಾರು ಹಗಳು ಮನೆ ಮಾಡಿದ ವು. ಎಷ್ಟೋ +ಜನ ಕುಂಟಿರೂ ಕುರುಡರೂ ಆಗಿದ್ದರು. 1 +ಇವರಲ್ಲಿರುವ ಭೀಕರ ಕೋಗವೆಂದರೆ ನರಹತ್ಯಾ +ಕೋಗವೆಂದೇ ಡಾ. ಹರ್ಶೊೋಲ್ಡ ರ ಗೋ +ವಿದೆ. ಕಲಾರು ಜನ ಬೇಟಿಯಾಡಿ ಜೀವಿಸು +ತಿ ದ್ಧ ರು.. ಅವರು ಬೇಟಿಯಾಡುತ್ತಿ ದ್ದ ಅಪೂರ್ವ +ರೀತಿಯು ೧೯೫೩ ರಲ್ಲಿ ಆಫ್ರಿಕಕ್ಕೆ ಬಂದ ಚೆನ್‌ +ಡಾಕರ ಬೇಟಿ ತಂಡದ ಲಕ್ಷ್ಯ ವನ್ನು ಈ ಪ ಪ್ರದೇಶ +| ಹತ್ತ ಸೆಳೆದಿತ್ತು. + +ಸ್ವಿಫ್ಟ್‌ ರಿವರ್‌' ನೀರು ಯಾವಾಗಲೂ ರಾಡಿ +ಯಾಗಿಯೆ ಇರುತ್ತದೆ. ಅನ್ನದ ಅಗತ್ಯವಿರುವ +ಕಲಾರು ಜನ ಮೀನು 1 ಒಂದು +ಅಪೂರ್ರ ಯುಕಿ ಕ್ಷಿಯನ್ನು ಹುಡು ಕಿದ್ದರು. ಅದ +ರಿಂದ ಅವರ ಜಾತಿಯಲ್ಲಿ ಅಧಿಕ ಸಂಖ್ಯೆಯಲ್ಲಿ +ರುವ ಕುರುಡರು ಸೂಡ.। ಮೀನು ಒಡಿಯಬಲ್ಲವ. +ರಾಗಿದ್ದರು. ಇವರು ಹಕ ಗಳನ್ನು ಓಡಿಯುವ + + +ಬಂಜ + + +ತಂತ್ರ ಇದಕ್ಕೂ ಅದ್ಭುತವಾಗಿತ್ತು. ಆಕಾಶ +ದಲ್ಲಿ ಬಹು ವೇಗದಿಂದ ಹಾರುವ 'ಸ್ವಿಫ್ಟ್‌' ಪಕ್ಷಿ +ಗಳು ನೆಲದ ಮೇಲೆ ಇಳಿಯುವುದಿಲ್ಲವಾದ್ದರಿಂದ +ಬಲೆಗಳಲ್ಲಿ ಅವುಗಳನ್ನು ಹಿಡಿಯಲು ಬರುತ್ತಿರ +ಲಿಲ್ಲ. ಕಲಾರು ಜನರಿಗೆ ಬಿಲ್ಲುಬಾಣಗಳ ಪರಿ +ಚಯವೂ ಇರಲಿಲ್ಲ. ಹಸಿವಿನಿಂದ ಕಂಗಾಲಾದ +ಈ ಜನ ಕೊನೆಗೆ ಬೀಳಲಿನಿಂದ ಒಂದು ಬಗೆಯ +ಗಾಳಿ ಪಟ ತಯಾರಿಸಿದರು. ಆಕಾಶದಲ್ಲಿ +ಅದನ್ನು ಹಕ್ಕಿಗಳ ನಡುವೆ ಹಾರಿಸಿ ಅದರ +ಸಹಾಯದಿಂದ ಅವರು ಸಾವಿರಾರು ಹಕ್ಕಿಗಳನ್ನು +ಬೇಟೆಯಾಡಲು ಶಲಿತರು. | +ಬೇಟೆಗಾರ ತಂಡದ ನಾಯಕರಾದ ಪ್ರೊಫೆ +ಸರ್‌ ಬೆನಡಾಕರ ಪತ್ನಿ ಕಲಾರು ಜನರ ದುಃಖ +ದುಮ್ಮಾನಗಳನ್ನು ಕಂಡು ಮರುಗಿ ಅವರನ್ನು +ಕಿಶ್ಚನ್ನರನ್ನಾಗಿ ಮಾಡಲು ನಿರ್ಧರಿಸಿದಳು. +ತನ್ನ ಪ್ರಯೋಗಕ್ಕಾಗಿ ಅವಳು ಕೋಬೊ +ಮತ್ತು ಗೋಲು ಎಂಬಿಬ್ಬ ರು ಯುವಕರನ್ನಾರಿ +ಸಿದಳು. ಬೆನಡಾಕ್‌ ಬ್‌ ಸಾಮಾನನ್ನು +ಹೊತ್ತೊಯ್ಯಲು ನಾನು ಇವರನ್ನು ಒದಗಿಸಿದ್ದೆ. +ಭೀಕರ ಗ ದ ಮಧ್ಯ ದಲ್ಲಿ ಒಂದು +ಜನಾಂಗದ ಮ ಜಟ ತಮ್ಮ ಪರಿ +ಸರ ಮತ್ತು ಪರಸ್ಪ ರರೊಡನೆ ಬಲು ಸೂಕ್ಷ್ಮ +ಎಳೆಯಿಂದ. ಬಂಧಿಸಲ್ಪ ಟ್ಟಿ ವರಾಗಿದ್ದರು. ಎಂಥ +ಶ್ಷುಲ್ಲಕವಾದದ್ದೇ ಇರಲಿ, ಹೊಸ ಪರಿಸ್ಥಿ ತಿ ಎಂ- +ದರೆ ಅವರಿಗೆ ಗಂಡಾಂತರಕಾರಿಯಾಗಿರುತ್ತಿ ತ್ತು. +ಬೆನಡಾಕ್‌ ತಂಡ ಹೊರಟು ಹೋದ ನಂತಕ +ಒಂದರ ನಂತರ ಒಂದರಂತೆ ವೇಗದಿಂದ ಜರು +ಗಿದ ಭಯಾನಕ ಘಟನೆಗಳನ್ನು ನಾನು ಅವರ +ಮಾಂತ್ರಿ ಈ ಪುರೋಹಿತ ಟಗುರುವಿನ ಬಾಯಿಂದ +ಕೇಳಿರೆ ಈ ಕೋಲಾಹಲದ ಕಾಲದಲ್ಲಿ +ನಾನೆಲ್ಲೊ ಬೇರೆಡೆಗೆ ಹೋಗಿದ್ದೆ. ಶ್ರ ಮೂರು +ತಿಂಗಳುಗಳು ಈ ಜನರಿಗೆ ದು ರ್ಭಾಗ್ಯ ದ ತಿಂಗ +ಳುಗಳಾಗಿಬಿಟ್ಟವು.. ನನಗೇನಾದರೂ ಇದರ +ಕಲ್ಪ ನೆಯಿದ್ದಿದ್ದಕೆ ನಾನು ಬೆನಡಾಕ್‌ ತಂಡಕ್ಕೆ + + +ನ್‌ ಕಸ್ತೂರಿ, ಜೂನ್‌ ೧೯೬೧ + + +ನ ಕ ಸಳ. ಕಾಲಿಡಗೊಡುತ್ತಿರಲಿಲ್ಲ. +ಶ್ಚನ್‌ ಧರ್ಮಕ್ಕೈ ಸೇರಿದ ಕೋಬೊನಿಂದ +ವ್ರ ಎ ಆರಂಭವಾಗುತ್ತದೆ. ಬೆನಡಾಕ್‌ +ತಂಡ ಹೊರಟು ಹೋದ ಮೇಲೆ ಖಾಲಿಯಾದ +ಡೇರೆಗಳನ್ನು ಸ ಚ್ಛಮಾಡಲು ಆತ ಹೋಗಿದ್ದ. +ಅಲ್ಲಿ ತ್‌ 1 ಲೇಪ ಹಚ್ಚಿದ್ದ +ಒಂಡು ಪೌಡರಿನ ಡಬ್ಬಿ ಸಿಕ್ಕಿತು. ಆ +ಗೌಡನ ಅಂಜಿಕೆಯಿಂದ ಆತ ಅದನ್ನು +ಅಡಗಿಸಿಟ್ಟುಕೊಂಡ. ನಿತ್ಯವೂ ತಾನು ಒಬ್ಬನೆ +ಇದ್ದಾಗ ಆ ಹೊಳೆಯುವ ಡಬ್ಬಿಯನ್ನು ನೋಡು +ತ್ತಿದ್ದ. ಒಂದು ದಿನ ಅಕಸ್ಮಾತ್ತಾಗಿ ಅವನ +ಬೆರಳು ಆ ಡಬ್ಬಿಯ ಬಟನ್ನ್ನಿಗೆ ಒತ್ತಿ ಮುಚ್ಚಳ +ತೆಕೆಯಿತು. ಡಬ್ಬಿಯ ಒಳಗಡೆ ಕನ್ನಡಿಯಿತ್ತು. +ಕೋಬೊನ ಕೈಯಿಂದ ಡಬ್ಬಿ ಜಾರಿ :ಬಿತ್ತು. +ಅಯ್ಯೋ! ಆತ ಬೆಚ್ಚಿದ. ಆದರೆ ಮತ್ತೆ ಧೈರೃ +ದಿಂದ ಡಬ್ಬಿಯನ್ನೆತ್ತಿಕೊಂಡು ಒಳಗೆ ನೋಡಿದ. +ಅಲ್ಲಿ ಕಂಡ ದೃ ಶೃದಿಂದ ತತ್ತರಿಸಿಹೋದ. +ಓವರ ನಸ್ರು ವಿಗೆ ಹೊಳಪು ಕೊಡು +ವಂಥ ಕಲೆ ಈ ಜನರಿಗೆ ಗೊತ್ತಿರಲಿಲ್ಲ. "ಸ್ವಿಫ್ಟ್‌ +ರಿವರ್‌'ನ ನೀರು ಕೂಡ ಯಾವಾಗಲೂ ಕೊಳೆ +ಕಾಗಿರುತ್ತದೆಂದು ಈ ಮೊದಲೇ ನಾನು ಹೇಳಿ +ದ್ವೇನೆ, ತನ್ನ ಜನರಂತೆ ಕೋಬೊ ಕೂಡ ಇದು +ವರೆಗೆ ತನ್ನ ಮುಖವನ್ನು ಯಾವುದೇ ಹೊಳೆ +ಯುವ ವಸ್ತುವಿನಲ್ಲಿ ನೋಡಿರಲಿಲ್ಲ. ಕನ್ನಡಿ +ಯಲ್ಲಿ ತನ್ನ ಮುಖವನ್ನು ಆತನಿಗೆ 'ಗುರುತಿಸುವು +ದಾಗಲಿಲ್ಲ. ಕನ್ನಡಿಯಲ್ಲಿ ಕಾಣಿಸುವ ಮುಖ ತನ್ನ +ಬಾಲ್ಯ ದಲ್ಲೇ ಸತ್ತಿದ್ದ ತನ್ನ ತಂದೆಯದು, ಅದು +ತನ್ನನ್ನು "ನಿಟ್ಟಿಸಿ ನೋ ತ್ತಿದೆ ಎಂದೇ ಆತ +ತಿಳಿದ. ಈ ಕನ್ನಡಿ ಮಂತ್ರದ ಕನ್ನಡಿ ಎಂದು + + +ಆತನು ಭಾವಿಸಿದ. + +ಕಲಾರು ಜನ ಓಿತೃಪೂಜಕರು. ಅವರು +ತಮ್ಮ ಕುಟುಂಬನ ಮೃತಜನರಿಗೆ ತುಂಬ +ಅಂಜುತ್ತಿದ್ದರು. ವಿದೇಶೀಯರ “ಮಂತ್ರ + + +ಮಾಟಿ'ದಲ್ಲಿ ಕ್ಪೈ ಹಾಕಿದ್ದಕ್ಕಾಗಿ ತನ್ನನ್ನು ಶಿಕ್ಷಿ + + +ಸಲು ತನ್ನ ತಂದೆ : ಮರಳಿ ಬಂದಿದ್ದಾನೆಂದೇ +ತ ತಿಳಿದುಕೊಂಡ. ಆತ ಓಡಿ ಹೋಗಿ +ತನ್ನ ಕ್ರಿ ಶ್ಚನ್‌ ಜೊತೆಗಾರ ಗೋಲೂಗೆ ಎಲ್ಲ +ವನ್ನೂ” ಸ ಳಿದ. ಗೋಲು ಡಬ್ಬಿ ಯಲ್ಲಿ ಇಣಿಕಿ +ದಾಗ ಆತನಿಗ��� ಅವನ ಸತ್ತ ಸ ದೆ "ತನ್ನನ್ನು +ನೋಡುತ್ತಿರುವುದು ಕಾಣಿಸಿತು. + +ಅವರು ಆ ಡಬ್ಬಿಯನ್ನು ಒಂದು ಗಿಡದ ಪೊದ +ರಿನಲ್ಲಿಟ್ಟಿರು. ಆದಷ್ಟು ಬೇಗನೆ ಕಿಶ್ಚನ್‌ ಧರ್ಮ +ವನ್ನು ಮರೆಯಲು ಪ್ರಯತ್ನಿಸುತ್ತ ಮತ್ತೆ ತಮ್ಮ +ಕಾಡು ಜೀವನದಲ್ಲಿ ಸಮಾವಿಷ್ಟರಾದರು. + +ಪ್ರತಿರಾತ್ರಿ ಅವರು ಸರದಿ ಪ್ರಕಾರ ಆ ಡಬ್ಬಿ +ಯನ್ನು ನೋಡಲು ಹೋಗುತ್ತಿದ್ದರು. ದಿನವೂ +ರಾತ್ರಿ ತನ್ನ ಗಂಡ ಹೊರಗೆ ಹೋಗುವುದನ್ನು +ಕಂಡು ಸಂಶಯಗೊಂಡ ಕೋಬೊನ ಹೆಂಡತಿ +ಅಕಾಕೊ ಒಂದು ರಾತ್ರಿ ಅವನಿಗೆ ತಿಳಿಯದಂತೆ +ಅವನನ್ನು ಹಿಂಬಾಲಿಸಿದಳು. ಗಿಡದ ಪೊದರಿ +ನಿಂದ ಡಬ್ಬಿ ಯನ್ನು ಹೊರ ತೆಗೆದು ಕೋಬೊ +ಅದನ್ನು ಪ್ಲಜಸುವುದನ್ನೂ ಅವಳು ಕಂಡಳು. +ಅವನು ಹೋದಮೇಲೆ 31 ಆ ಡಬ್ಬಿಯನ್ನ +ತ್ತಿಕೊಂಡು ಕೈಯಲ್ಲಿ ಆಡಿಸುತ್ತಿದ್ದಾಗ ತಟ್ಟಿನೆ +ಅದರ ಬಾಯಿ ತೆರೆಯಿತು. ಪೌಡರನ್ನು ಮೂಸ +ಲೆಂದು ಅವಳು ಡಬ್ಬಿಯನ್ನು ಮೂಗಿನ ಹತ್ತಿರ +ಹಿಡಿದಾಗ ಅವಳಿಗೆ ತನ್ನನ್ನು ನೋಡುತ್ತಿದ್ದ +ಎರಡು ಕೆಂಪು ಕಣ್ಣುಗಳು ಕಾಣಿಸಿದವು. ಅವಳು +ಸರ್ರನೆ ಕೈ ಮುಂದೆ ಚಾಚಿದಳು. ಕನ್ನಡಿಯಲ್ಲಿ +ಅವಳಿಗೆ ತನ್ನ ಮೃತ ಅಕ್ಕನನ್ನು ಕಂಡಂತಾ +ಯಿತು. ಅವಳ ಅಕ್ಕ ಸುರೂಪಿಯೂ ವಿಕಾರ +ಕಣ್ಣುಳ್ಳ ವಳೂ ಆಗಿದ್ದಳು. ತನ್ನ ಗಂಡ ಅವ- +ಳೊಡನೆ ಬಹು ದಿನಗಳಿಂದ ಅನೈತಿಕ ಸಂಬಂಧ +ವಿಟ್ಟುಕೊಂಡಿರಬೇಕೆಂದೂ ಯಾವ ಮಂತ್ರ- +ಮಾಟಗಳಿಗೂ ಹೆದರದೆ ಸತ್ತಮೇಲೂ ಅವಳನ್ನು +ಏಕಾಂತದಲ್ಲಿ ಸೆಂಧಿಸುತ್ತಿರಬೇಕೆಂದೂ ಅಕಾಕೊ +ತಿಳಿದಳು. ಪ್ರೇತಾತ್ಮಗಳೊಡನೆ ಈ ರೀತಿ +ಸಂಬಂಧವಿಟ್ಟುಕೊಳ್ಳುವುದು ಅಕ್ಷಮ್ಯ ಅಪರಾಧ + + + + + + + + +ಕನ್ನಡಿಯೊಳಗಿನ ಭೂತ ೮೫ + + +ವೆಂದು ಕಲಾರು ಜನ ತಿಳಿಯುತ್ತಾರೆ. + +ಅಕಾಕೊ ನೆಟ್ಟಗೆ ಗೋಲೂಕ ಹೆಂಡತಿ +ತುಂಬಾಳ ಬಳಿಗೆ ೧೪೪ ಅವಳಿಗೆ ಮನ +ವರಿಕೆ ಮಾಡಿಕೊಡಲೆಂದು ಅವಳಕ್ಕೆಗೆ ಅಕಾಕೊ +ಕನ್ನಡಿ ಕೊಟ್ಟಳು. ತುಂಬಾ ನೋಡಿದಾಗ +ಕನ್ನಡಿಯಲ್ಲಿ ಕಲ ವರ್ಷಗಳ ಹಿಂದೆ ಸತ್ತಿದ್ದ +ಅವಳ ಅಕ್ಕ ಕಾಣಿಸಿದಳು. ತನ್ನ ಮುದಿ ಅಕ್ಕ +ನೊಡನೆ ಕೋಬೊ ಇಂಥ ದುರ್ವ್ಯವಹಾರ +ಮಾಡುತ್ತಾನಲ್ಲ ಎಂದು ಅವಳಿಗೆ ಸಂತಾಪವಾ- +ಯಿತು. ಅಷ್ಟರಲ್ಲಿ ಗುಡಿಸಲಿನ ಒಳಗೆ ಬಂದ +ಗೋಲು ಸಿಟ್ಟಿನಿಂದ ಕನ್ನಡಿಯನ್ನುತುಂಬಾಳಿಂದ +ಕಸಿದುಕೊಂಡ. + +“ ಈ ಡಬ್ಬಿ ಮಾಟದ ಡಬ್ಬಿ. ಇದರಲ್ಲಿ ನನ್ನ +ಅಪ್ಪನಿದ್ದಾನೆ. ನಾನು ಪ್ರತಿ ರಾತ್ರಿ ಅವನನ್ನು +ಭೆಟ್ಟಿಯಾಗುತ್ತೇನೆ” ಎಂದ ಗೋಲು. ಗೋಲು +ಸುಳ್ಳು ಹೇಳಿ ತನ್ನ ಅಕ್ಕನ ಮತ್ತು ಮಿತ್ರ +ಕೋಬೊನ ಪಾಪವನ್ನು ಮರೆಮಾಡಲು ಯೃತ್ನಿ- +ಸುತ್ತಿದ್ದಾನೆಂದು ತುಂಬಾ ತಿಳಿದಳು. + +ಮರುದಿನ ಅವರು ಗೌಡನ ಎದುರು ದೂರು +ಕೊಟ್ಟಿರು. ಮತ್ತೆ ಆ ಡಬ್ಬಿ ಹೇಗೆ ಅಕಾಶೊಳ +ಕೈಗೆ ಬಂದಿತ್ತೊತಿಳಿಯದು. ಅವರು ಸಾಕ್ಷಿಗೆಂದು +ಆ ಡಬ್ಬಿಯನ್ನು ಗೌಡನ ಮುಂದಿಟ್ಟಿರು. ತಮ್ಮ +ಗಂಡಂದಿಣ ಮಾಡಿದ ಅನ್ಕ್ಯಾಯಕ್ಕಾಗಿ ಅವರಿಗೆ +ಮರಣದಂಡನೆಯಾಗಬೇಕೆಂದುಕೇಳಿಕೊಂಡರು. + +ಜಾಲುವಾ ಕಲಾರು ಜನರ ಕೊನೆಯ +ಗೌಡನಾಗಿದ್ದ. ಕಾರ್ಯಕ್ಕಾಗಿ ತು���ಬ ಹೆಸರು +ವಾಸಿಯಾಗಿದ್ದ. ಕಲಾರು ಜನರಲ್ಲಿ ಗೌಡ +ಪಟ್ಟಿ ವಂಶಪ `ರಂಪರಾಗತವಾಗಿ ಬರುತ್ತಿ ರಲಿಲ್ಲ. +ಮಂತ್ರ- ಮಾಟ ಶಕುನಗಳ ಆಧಾರದ ಮೇಲೆ +ಗೌಡನ ಆಯ್ಕೆಯಾಗುತ್ತಿತ್ತಾ ದ್ವರಿಂದ ಗೌಡನಾ +ದವನಿಗೆ ತನ್ನ ಪಟ್ಟ ವನ್ನು ಕಾಯ್ಕುಕೊಳ್ಳುವ +ಚಿಂತೆ ಸದಾ ಕ ಇರುತ್ತಿತ್ತು. + +ಕ್ರಿಶ್ಚನ್‌ ಧರ್ಮ ಸ್ವೀಕರಿಸಿದ ಕಾರಣದಿಂ- + + +ಎ +ದಾಗಿ ಕೋಬು ಮತ್ತು ಗೋಲು ಇಬ್ಬರೂ + + +ಜಾಲುವಾನೆ ದೃಷ್ಟಿಯಲ್ಲಿ ಹೀನರಾಗಿಬಿಟ್ಟಿದ್ದರು. +ಸಂಧಿ ದೊರೆಯಲು ಆತ ಅವರಿಬ್ಬರನ್ನೂ ವಿಧಿ +ಪೂರ್ವಕವಾಗಿ ಕೊಲ್ಲಿಸಿದ. ಆ ಮೇಲೆ ಅಕಾ +ಕೊಳ ಕೈಯಿಂದ ಡಬ್ಬಿಯನ್ನು ಕಸಿದುಕೊಂಡ. +ಆ ರಭಸಕ್ಕೆ ಅದರ ಮುಚ್ಚಳ ತೆರೆಯಿತು. ಕನ್ನಡಿ +ಯಲ್ಲಿ ಪ್ರತಿಬಿಂಬಿತವಾದ ಸೂರ್ಯ ಪ್ರಕಾಶ +ಜಾಲುವಾನ ಮುಖಕ್ಕೆ ಬಡಿಯಲು ಆತ ತನ್ನ +ವೀಠದಿಂದ ಜಿಗಿದೆದ್ದ. ಕನ್ನಡಿಯಿಂದ ಸೂರ್ಯನ +ಬಿಂಬ ಜಾರಿ ಅಲ್ಲಿ ಅವನಿಗೆ ಸ ಸ ಂತದ ಪ ್ರತಿಬಿಂಬ +ಕಾಣಿಸಿತು. ಧ್ಲೇರ್ಯದಿಂದ. ಆತ ಸೋಡದ. +ಕಣ್ಣಿಗೆ ಬಿದ್ದ ದೃಶ್ಯದಿಂದ ಅವನ ಮೈ ಕೂದಲು +ನೆಟ್ಟಿಗಾದವು. ಜಾಲುವಾನಿಗೆ ತಾನು ತನ್ನ +ಮುಖವನ್ನೆ ಕಂಡೆನೆಂದು ನಂಬಿಗೆಯಾಯಿತು. +ಏಕೆಂದಕೆ ಕನ್ನಡಿಯಲ್ಲಿ ಕಾಣಿಸಿದ ಆಕೃತಿಯ +ತಲೆಯ ಮೇಲೆ ಅವನು ಧರಿಸಿದ್ದ ಶಿರಸ್ತ್ರಾಣ +ವಿತ್ತು. ಜಾಲುವಾ ಆ ಕ್ಷಣದಲ್ಲಿ ಅಕಾಕೊ +ಮತ್ತು ತುಂಬಾಳನ್ನು ಕೊಲ್ಲಿಸಿದ. ಆದರೂ +ಆತನೆ ಅಂಜಿಕೆ ಹೋಗಲಿಲ್ಲ. ಭಯದ ಭರದಲ್ಲಿ +ಆತ ಇನ್ನೊಂದು ಮೂರ್ಬ ಕೆಲಸ ಮಾಡಿದ. +ಮಾಟಗಾರ ಪೆರೋಹಿತ ಟಗುರುವಿಗೆ ತನ್ನ +ಗುಡಿಸಲಿನಲ್ಲಿ ತನ್ನನ್ನು ಒಬ್ಬನೇ ಬಂದು ಕಾಣ +ಬೇಕೆಂದು ತಿಳಿಸಿದ. ಟಿಗುರು ಅವನ ನಂಬಿಗೆಯ +ಮನುಷ್ಯನಾಗಿದ್ದ. + +ಟಗುರು ಬರುವುದನ್ನು ಕಂಡೊಡನೆ ಜಾಲುವಾ +ತನ್ನ ಹೆಂಡಂದಿರನ್ನೆಲ್ಲ ಹೊಡೆದು ಹೊರಗೋಡಿ +ಸಿದ. ಕನ್ನ ಡಿಯಲ್ಲಿ ತನ್ನ ಚಿತ್ರ ಕಂಡ ವಿಚಾರ +ವನ್ನು ಟಿಗುರುವಿಗೆ ಹೇಳಿ ಜಾಲುವಾ ಕನ್ನಡಿ +ಯನ್ನು ಅವನ ಕ್ಳೈ ಗಿತ್ತ. ಟಿಗುರುವಿಗೆ ಕನ್ನ ಡಿಯಲ್ಲಿ +ಬಿಳಿ ಬಣ್ಣ ಆ ತನ್ನ ಮುಖ ಜಡಿತ. ಕಗ +ಸಂದೇಹಳ್ಳ ಆಸ್ಪದ ಉಳಿಯಲಿಲ್ಲ. + +ತ್ರ ದೃಶ್ಯದ ನ ಟಗು ರು ಮಟ್ಟಿಗೆ ಸ್ಪಷ್ಟ +ವಾಗಿತ್ತು. _ ಜಾಲುವಾನ ಮುದ ಸ +ಕನ್ನ ಡಿಯಲ್ಲಿ ಅವನ ಮುಖ ಕಂಡಿತ್ತು. ಆದ್ದ +ರಿಂದ ಕಗ್ಗ: ಕಲಾರು ಜಾತಿಯ ಹೊಸ ನಾಯಕ + + +ಟಾ ಕಸ್ತೂರಿ, ಜೂನ್‌ ೧೯೬೧ + + +ತಾನೇ ಸೈ. ಎಂದಾತನಿಗೆ ಖಂಡಿತವಾಯಿತು | +ಆತ ಎದ್ದು ಜಾಲುವಾನ ಬಳಿ ಹೋಗಿ ತನ್ನ ಕತ್ತಿ +ಯಿಂದ ಅವನ ರುಂಡ ಹಾರಿಸಿದ... ಆ ಮೇಳೆ +ಎಲ್ಲರನ್ನೂ ಕರೆದು “ಜಾಲುವಾ ಸತ್ತ. ಮಾಟದ +ಡಬ್ಬಿ ನನ್ನನ್ನು ನಾಯಕನನ್ನಾಗಿ ಆರಿಸಿದೆ. ಯಾರಿ +ಡೆ ಮಾತಿನಲ್ಲಿ ನಂಬಿಕೆಯಾಗದಿದ್ದ ರೆ +ಅವರು ಈ ಕನ್ನಡಿಯಲ್ಲಿ ನೋಡಲಿ” ಎಂದು +ಡಬಿ ಸಿಯನ್ನು ಜನರ ಕೈಗೆ ಕೊಟ್ಟಿ. + +ಬ ಕನ್ನಡಿ ಆಜ್‌ ಅವನ +ಮೂರು ಜನ ಮೃ ತ ಅಣ್ಣಂದಿರು ಕಾಣಿಸಿದರು. +ಆ ಮೂವರೂ ಸತ್ತಿ ದ್ಧ ರಷ್ಟ ಸ್ಟ, ಆದ್ದರಿಂದ ತಾನೇ +ಜನಾಂಗದ ಜಾಗ ಎಂದು ಅವನು +ತಿಳಿದ. ಎರಡನೆಯವನಿಗೆ ತನ್ನ ಸತ್ತ ತಂದೆಯ +ಮುಖ ಕಾ���ಿಸಿತು. ಮೂರನೆಯವನಿಗೆ ಕಂಡದ್ದು +ಯಾರ ಮುಖ ಎಂದು ಗುರುತು ಹತ್ತಲಿಲ್ಲ. +ಆದರೂ ತಾನೇ ನಾಯಕ ಎಂದಾತ ತಿಳಿದ. +ಡಬ್ಬಿ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ +ಹೋಯಿತು. ಜನ ತಮ್ಮ ತಮ್ಮ ಪ್ರತಿಬಿಂಬ +ವನ್ನು ಅದರಲ್ಲಿ ಕಂಡರು. + +ಒಮ್ಮಿಂದೊಮ್ಮೆ ಜನರ ಮಧ್ಯದಿಂದ ಒಬ್ಬ +ಮುಂದೆ ಬಂದು ತಾನೇ ನಾಯಕ ಎಂದ. ಟಗುರು +ತತ್‌ಕ್ಷಣ ಅವನೆ ನನ್ನು ಇರಿದು ಕೆಡವಿದ. ಶುರು +ವಾಯಿತು ಕಾಳಗ. ಪ್ರ ತಿಯೊಬ್ಬ ನೂ ತಾನೇ +ನಾಯಕ ಎಂದು ಎಡಂಡ ಕೊಡಾಕ ಎ +ಗಳು ಹಾರಾಡಿದವು. ರಕ್ತದ ಕಾಲುವೆ ಹರಿ +ಯಿತು. ಕೆಲವೇ ಜನ ಬದುಕುಳಿಯುವವಕೆಗೂ +ಈ ಹತ್ಯಾಕಾಂಡ ನಡೆಯಿತು. ಈ ಉಳಿದವರು +ಓಡಿ ಹೋಗಿ ಅಡವಿಯಲ್ಲಿ ಅಡಗಿಕೊಂಡರು. + +ಟಗುರು ತನ್ನ ಚಾತುರ್ಯದಿಂದ ತನ್ನ ಪ್ರೀತಿಯ +ಮಗನ ಜೊತೆ ಪ್ರಾಣ ಉಳಿಸಿಕೊಂಡು +ಪಾರಾದ. ಒಂದು ದಿನ ರಾತ್ರಿ ಬೆಳದಿಂಗ +ಳಲ್ಲಿ ಆತ ತನ್ನ ಭಾಗ್ಯದ ವಿಡಂಬನೆಯ ಚಿತ್ರ +ವನ್ನು ದಾವ ಆ ಡಬ್ಬಿ ಯನ್ನು ತೆಕೆದು +ನೋಡಿದ. ಆಗ ಬಳಿಯಲ್ಲೇ. ನಿಂತಿದ್ದ ಅವನ + + +ಮಗ ಡಬಿ ಸಿಯನ್ನು ಕಸಿದುಕೊಂಡು ಕನ್ನಡಿಯಲ್ಲಿ +ನೋಡಿದ. ಆತನ ಜೆರಳು ತನ್ನಷ್ಟ ಕೈ ಮೂಗಿನ +ಮೇಲೆ ಹೋದಾಗ ಕನ್ನ ಡಿಯಲ್ಲಿರುವಾತನೂ +ಹಾಗೆಯೆ ಮಾಡಿದ್ದನ್ನು ಆತ ಕಂಡ ಇದರಿಂದ + + +ತಾನೇ ನಾಯಕ ಎಂದು ಆತನಿಗೆ ನಂಬಿಕೆ + + +ಯಾಯಿತು. + +ಟಗುರು ಆಗೇನೂ ಮಾತಾಡದೆ ನಿದ್ದೆ ಬಂದಿ +ತೆಂದು ಮಲಗಿದ. ಮಗ ನಿದ್ದೆಯಲ್ಲಿ “ಗೊರಕೆ +ಹೊಡೆಯತೊಡಗಲು ಕಲೊ. ಇಂದನ್ನು ಎತ್ತಿ +ಕೊಂಡು ಅದರಿಂದ ಅವನ ತಳ ಜಜ್ಜಿ ಬಿಟ್ಟ. + +ಇದೇ ಸಮ ಯದಲ್ಲಿ ನಾನು ತಿರುಗಿ ಸು +ತನ್ನದೊಂದು ಬೆಲೆ ಜಳ ಪೌಡರಿನ ಡಬ್ಬಿ +ಕಳೆದಿದೆ ಎಂದು ಬೆನಡಾಕನ ಪತ್ರ ಬಂದಿತ್ತು. +ನಾನದನ್ನು ಹುಡುಕಿಸಬೇ (ಕೆಂದೂ. ಬರೆದಿದ್ದ. +ನಾನು ಬಂದ ಕೆಲ ದಿನಗಳಲ್ಲಿ ಹಸಿವಿನಿಂದ +ವ್ಯಾಕುಲನಾದ, ದಣಿದು ಬೆಂಡಾದ ಟಗುರು +ನನ್ನ ಬಳಿಗೆ ಬಂದ... ಆತನೇನೂ ಬಹು ದಿನ +ಬದುಕಲಿಲ್ಲ. ಆದರೆ ಆತ ನನಗೆ ಇದೆಲ್ಲ ಸಮಾ +ಚಾರವನ್ನು ಹೇಳಿದ. ಆತ ಸತ್ತಾಗ ಆತನ ಬಳಿ +ಡಬ್ಬಿ ಸಿಗಲಿಲ್ಲ. ಆತ ಅದನ್ನೆಲ್ಲಿ ಅಡಗಿಸಿಟ್ಟಿ +ದ್ಧ ನೊ ಏನೊ. + +ಕೆಲವರ್ಷಗಳು ಕಳೆದವು. +ಪ ಪ್ರದೇಶ ಈಗ ನಿರ್ಜನವಾಗಿತ್ತು. ಗೆ ಒಂದು +ನ್‌ ಬಂದೂಕನ್ನು ಹೆಗಲ ಮೇಲೆ ಹಾಕಿ +ಕೊಂಡು ಹೊರಟಿದ್ದೆ... ಒಂದೆಡೆ. ಒಂದು +ಬಬೂನ್‌ ಗದ್ದಲ ನಡೆಸಿತ್ತು. ಕಳ್ಳ ಹೆಜ್ಜೆ + + +"ಸ್ವಿಫ್ಟ್‌ ರಿವರ್‌' + + +ಯಿಂದ ಸಮೀಪ ಹೋಗಿ ನೋಡಿದೆ. ಅದು +ಒಂದು ಕೈಯನ್ನು ಕೆಳಗೂರಿಕೊಂಡು ಮಲ +ವಿಸರ್ಜನೆ ಮಾಡುತ್ತಲಿತ್ತು. ಅದರ ಇನ್ನೊಂದು + + +ಕ್ಸಿ ಬಂಗಾರದ ಲೇಪವಿದ್ದೆ ಆ ಡಜ್ಬಿ ಯತ್ತು. +ನಾನು ಗುಂಡುಹಾರಿಸಿದೆ. ಬಬೂನ್‌ ಸತ್ತುಬಿತ್ತು. +ಮರುದಿನ ನಾನು ಆ ಡಬ್ಬಿಯನ್ನು ಶ್ರೀಮತಿ ಜೆನ +ಡಾಕಳಿಗೆ ಕಳಿಸಿದೆ. ಆದರೆ ಇದುವರೆಗೂ ಅದು +ಮುಟ್ಟಿದ ಬಗ್ಗೆ ನನಗೆ ಏನೂ ಗೊತ್ತಾಗಿಲ್ಲ. * + + +ಅಲಲಿ ೨. + + +ನಗಮಲ್ಲಗ + + + + + +ಒಬ್ಬ ಹುಡುಗ ಮನೆಯಿಂದ ಪಲಾ +ಯನ ಹೇಳಿದ್ದ. ಆಗ ಅವನ ತಂದೆ +ಪತ್ರಿಕೆಯಲ್ಲಿ ಈ ಮುಂಂದಿನ ಜಾಹೀರಾತು +ಕೊಟ್ಟಿ: + +“ಪ್ರೀತಿಯ ಚಿ. ಶ��ಕರನಿಗೆ. ಎಲ್ಲಿದ್ದರೂ +ಕೂಡಲೆ ಹೊರಟು ಬಾ. ನೀನು +ಹೋದಂದಿನಿಂದ ನಿನ್ನ ತಾಯಿ ಅನ್ನ ನೀರು +ಮುಟ್ಟಿಲ್ಲ. ಆದ್ದರಿಂದ ಕೂಡಲೆ ಹೊರಟು +ಬಾ. ಹೊರಟು ಬರದಿದ್ದರೆ ನಿನ್ಗ ಬೆನ್ನು +ಚರ್ಮ ಸುಲಿದೇನು.'' + +೫ +ಬ್ರಿಟಶ್‌ ಕಾದಂಬರಿಕಾರ ರುಡ್ಯಾರ್ಡ್‌ +ಕೆಪಿ ನಗನಿಗೆ ಅವನು ಬರೆದ ಪ ಪ್ರತಿ ಶಬ್ದ ಕ್ಸ +ಆರು ಶಿಲಿಂಗ್‌ನಂತೆ ೆ ದೊ +ಯುತ್ತದೆಂದು ಓದಿದ ಒಬ್ಬ ಕಿಡಿಗೇಡಿ +ಅವನಿಗೊಂದು ಪತ್ರ ಬರೆದ: "ಮಹ +ನೀಯರೆ, ನಿಮಗೆ ಪ್ರತಿ ಶಬ್ದಕ್ಕೆ ಆರು +ಶಿಲಿಂಗ್‌ ಸಿಗುತ್ತ ದಂತಲ್ಲಾ. ಸ ಆರು +ಶಿಲಿಂಗ್‌ ಕಳಿಸಿದ್ದೆ ನೆ, ಯಾರು ಶಬ್ದ ತಳಿ +ಸಿರಿ, ೨೨ +ಕ್ಲಿಂಗ್‌ ಉತ್ತರ ಬರೆದ: “ಥ್ಯಾಂಕ್ಸ್‌.? +೫ + +ಲಾಟರಿಯಪ್ತಿ ೫೧ ರಿಂದ. ಕೊನೆ +ಗೊಳ್ಳುವ ನಂಬರಿನ ತಿಕೀಟೀ ಬೇಕೆಂದು +ಹಟಜಡಿದು ಕೊಂಡ ಒಬ್ಬ ತರುಣಿಗೆ +ರೂ. ೫೦,೦೦೦ ಬಹುಮಾನ ಬತ + + +ಳ೭ + + +ಸುದ್ದಿಗಾರನೊಬ್ಬ ಅವಳನ್ನು ಕಂಡು +4 ೫೧ ರಿಂದ ಅಂತ್ಯವಾಗುವ ನಂಬರೇ +ಬೇಕೆಂದು ನೀವು ಓತ ಹೇಳಿದಿರಿ?'' +ಎಂದು ಕೇಳಿದ. + +4 ನೋಡಿ, ಏಳು ದಿನ ಸಂತತವಾಗಿ +ನನಗೆ ಕನಸಿನಲ್ರಿ ಏಳನೇ ಅಂಕಿ ಕಾಣಿ +ಸಿತ್ತು. ಏಳು ಏಳಲೆ ಐವತ್ತೊಂದು +ತಾರೆ? ಅದೇ ನಂಬರಿನ ತಿಕೀಟುಕೆೊಂಡ್ಕೆ? +ಎಂದಳಾಕೆ. + +ಜೇ + +“ಇದು ಸೂರ್ಯೋದಯದ ಚಿತ್ರವೊ, +ಸೂರ್ಯಾಸ್ತದ ಚಿತ್ರವೊ?'' + +ಖಂಡಿತ ಸೂರ್ಯಾಸ್ತದ್ದು.'' + +“ಅಷ್ಟದೃಢವಾಗಿಹೇಗೆಹೇಳುತ್ತೀರಿ?? + +«ಈ "ಚಿತ್ರ ಬರೆದವನನ್ನು ನಾನು +ಚೆನ್ನಾಗಿ ಬಲ್ಲೆ. ಆತ ಮಧ್ಯಾಹ್ನ ೧೨ +ಹೊಡೆಯುವವರೆಗೂ ಹಾಸಿಗೆ ಬಿಟ್ಟು +ಎದ್ದಿರುವುದಿಲ್ಲ.'' + +ಜ್ಠೇ + +“ನಿಮ್ಮ ಹೆಂಡತಿ ಜೀರೆಯವರಲ ಆಡಿಗೆ +ಮಾಡಿ ನಿಮ್ಮ ಹೊಟ್ಟಿ ಹೊರೆಯುತ್ತಾಳೆ. +ನಿವುಗೆ ನಾಚಿಕೆಯಾಗುವುದಿಲ್ಲನೆ?'' + +“ಆಗುತ್ತದೆ. ಆದರೆ ಉಪಾಯವಿಲ್ಲ. +ಬೇರೆ ನೌಕರಿ ವತಾಡಲಿ ಎಂದರೆ ಅವಳಿಗೆ +ಓದು ಬರೆಯಲು ಕೂಡ ಬರುವುದಿಲ್ಲ.'' + +೫ + +ಆ ನೂತನ ಕವಿ ತನ್ನ ನಿತ್ರನ ಎದುರು +ತಾನು ಬರೆದ ಕವಿತೆಯ "ಅರ್ಥವನ್ನು +ಒಂದು ತಾಸಿನ ವರೆಗೆ ವಿವರಿಸಿ ಸ +ಬಳಿಕ ನುಡಿದ “ಕನಿತೆ ಎಂದೊಡನೆ ನನಗೆ +ಎಲ್ಲಿಲ್ಲದ ಉತ್ಸಾಹ ಬರುತ್ತದೆ. ಈಗ +ನೋಡು, ಇಲ್ಲಗೆ ಬರುವಾಗ ನನಗೆ ವಿಪ + + +ರೀತ ತಲೆ ನೋವಿತ್ತು. ಈಗ ಹೋಗಿ +ಬಿಟ್ಟಿ ತು.? +"ಹೋಗಿಲ್ಲ. ನೀನು ಅದನ್ನು ನನಗೆ + + +ಕೊಬ್ಬ ರುವಿಗ' ಎಂದ ಅವನ ಮಿತ್ರ. + + +ಈ ಕಸ್ತೂರಿ, ಜೂನ್‌ ೧೯೬೧ + + +“ಏನ್ರಿ ಪ್ರತಿನಿತ್ಯ ಮಲಗುವ ಮುಂಚೆ +ಬ್ಯಾಟರಿ ಬಿಟ್ಟು ನೋಡುತ್ತೀರಲ್ಲ, ಏನು +ಸಮಾಚಾರ? + +"" ಇಲೆಕ್ಟ್ರೀಕ್‌ ದೀಪವನ್ನು ನಂದಿಸಿ +ದ್ವೇನೋ ಇಲ್ಲವೊ ಎಂದು ಖಾತ್ರಿ ಮಾಡಿ +ಕೊಳ್ಳಲು.?? + +ಸೇ + + +ತಾಯಿ: "ನಮ್ಮ ಕಿಟ್ಟೀ ಗಣಿತದ ಬಗ್ಗೆ +ನನಗೆ ಬಹಳ ಚಿಂತೆ ಹತ್ತಿದೆ. ಏಳೂ +ನಾಲ್ಕು ಹನ್ನೆರಡು ಅನ್ನುತ್ತಾನೆ.?' + +ತಂದೆ: “ಏಳು ವರ್ಷದ ಹುಡುಗನ +ಮಟ್ಟಿಗೆ ಅಡ್ಡಿಯಿಲ್ಲ. ಬರಿ ಎರಡು +ಹೆಚ್ಚು ಕಡಿನೆಯಾಗಿದೆಯಷ್ಟೆ.?' + +ಶ್ಯ + +ಗಿರಾಕ8- "ಏರ್‌ ಡೇ ಕ್ಲಾಕ್‌ ಎಂಬ +ಗಡಿಯಾರ ಬಂದಿದೆಯಂತಲ್ಲ! ಅದರ +ವೈಶಿಷ್ಟ್ಯ ಏನು? + +ವ್ಯಾಪಾರಿ- ಕೀಲಿಕೊಡದೆ ಅದು ಎಂಟು +��ಿನಗಳ ವರೆಗೂ ನಡೆಯುತ್ತದೆ. + +ಗಿರಾಕಿ- ಹಾ! ಕೀಲಿ ಕೊಟ್ಟರೆ ಅದು +ಎಷ್ಟು ದಿನ ನಡೆಯುತ್ತೆ? + +ಜೇ + +ಬ್ರಹ್ಮಚಾರಿ. ನವಿನಾಹಿತ ಜೀವನದ +ಸುಖ ಶಾಂತಿಗಳ ಕ್ಷಣಗಳಿಗಾಗಿ ಎಷ್ಟೋ +ಸಾರಿ ನಾನು ಹಂಬಲಿಸಿ ಕಳವಳಗೊಳ್ಳು +ತ್ತೇನೆ ಎಂಬ ಮಾತನ್ನು ಒಪ್ಪಿಕೊಳ್ಳು +ತ್ತೇನೆ. + +ನಿವಾಜತ- +ಸ್ವಾವಿೀ. + + +ನಾನೂ ಹಾಗೆಯೇ, + + +ಜೇ + + +ಯಾವುದೋ ಒಂದು ಸಣ್ಣ ವ್ಯವಹಾರದ +ಸಂಬಂಧದಲ್ಲಿ ಅಭಿಪ್ರಾಯ ಕೇಳಿದಾಗ + + + + + +ತಮ್ಮ ಪದ್ಧತಿಯಂತೆ ದೊಡ್ಡ ಬಿಲ್ಲನ್ನು +ವಕೀಲರು. ರಾಮರಾಯರಿಗೆ ಕಳಿಸಿ- +ದ್ದರು. + +ಒಂದು ವಾರದ ನಂತರ ವಕೀಲರಿಗೆ ರಸ್ತೆ +ಯಲ್ಲಿ ರಾಮರಾಯರ ಭೆಟ್ಟಿಯಾಯಿತು. +ರಾಮರಾಯರು “ನಮಸ್ಕಾರ ವಕೀಲರೇ, +ಇಂದು ಹನೆ .ತಂಪಾಗಿದೆಯಲ್ಲವೆ?'' +ಎಂದವರೇ ಅವಸರದಿಂದ ""ನಾನು ನಿಮ್ಮ +ಅಭಿಪ್ರಾಯ ಕೇಳುತ್ತಿಲ್ಲ. ನನ್ನದನ್ನು +ಹೇಳುತ್ತಿದ್ದೇನೆ ಆಸ್ಟ್ರೇ,” ಎಂದರು. + + +“ಟೈಮ್‌ ತಿಳೀಬೇಕೆ? ಹನ್ನೊಂದ್ರಲ್ಲಿ ಮೂವ +ತ್ತೆಂಟು ನಿವಿಷ ಎಂಟೂ ಪಾಯಂಟ್‌ ಸೊನ್ನೆ +ಎರಡು ಸೆಕೆಂಡ್‌ ಕಳಿ. ಉತ್ರ್ಪಾನೇ ಟೈಮ್‌ |? + +ಶ್ರೀಕಾಂತ ನಾಡಿಗ + + + + + +ಥೆ +ತ +ಲೆ +| +| + + +ಹೃದಯಸ್ಪರ್ಕಿ + + +ಗಭ ಗ್ಗ ನಾವು. ಎಂಟು +ಮೈಲು ದಾರಿ ಕ್ರಮಿಸಿದ್ದೆವು. ತಪ್ಪಲು ಪ್ರದೇಶ +ದಿಂದ ಈಗ ನಾವು ಕೆಳಗಿಳಿಯುತ್ತಿದ್ದೆವು. ಇಲ್ಲಿ +ಅಡವಿ ದಟ್ಟವಾಗಿತ್ತು. ಏತ್ತರವಾಗಿ ಬೆಳೆದ +ಮರಗಳ್ಳು ಮುಗಿಲು. ಮುಟ್ಟುವ ಪ್ರಯತ್ನದಲ್ಲಿ +ದ್ವಂತಿದ್ದವು. ಅವುಗಳ ನಡುವಿನ ನೆಲದಲ್ಲಿ +ಬೆಳೆದ ಕಂಟಿ ಸಾಂದ್ರವಾಗಿದ್ದು ಅಡ್ಡ ಗೋಡೆ +ಯಂತೆ ವ್ಯಾಪಿಸಿತ್ತು. ಕ್ರಿಮಿಕೀಟಕಗಳ ಸದ್ದು +ರಾತ್ರಿಯ ಭಯಾನಕತೆಯನ್ನು ಹೆಚ್ಚಿಸುತ್ತಿತ್ತು. +ಒಂದು ಚಕ್ಕಡಿ ಗಾಡಿ, ಎರಡು ಕುದುಕೆ_ +ಇವಿಷ್ಟು ನಮ್ಮ ತಂಡ! ಗಾಡಿಯಲ್ಲಿ ಮಿತ್ರ +ನೊಬ್ಬನ ಪತ್ನಿ ಹಾಗೂ ನಾಲ್ಕು ಮಕ್ಕಳು. +ಒಂದು ಕುದುಕೆಯ ಮೇಲೆ ಠಕಾಶೂರ ಗೋಪಾಲ +ಸಿಂಹ, ಮತ್ತೊಂದರ ಮೇಲೆ ನಾನು. + +ಕಲ್ಲು ಬಂಡೆಯ ದಾರಿ. ರಾಜಸ್ಥಾನದ +ಆಗ್ನೇಯ ದಿಕ್ಕಿನ ಅಡವಿಯಲ್ಲಿ ಪ್ರವಾಸಮಾಡಿ +ದವಕೀ ಈ ದಾರಿಯ ತೊಂದರೆಗಳನ್ನು ಬಲ್ಲರು. +ಹಳೆ ಕಾಲದ ರಸ್ತೆ, ಹೊಸ ಯುಗದ ಸ್ಪರ್ಶವೂ +ಇಲ್ಲ. ಇಲ್ಲಿಯ ನೆಲ ಇನ್ನೂ ಉಗಿಬಂಡಿಯನ್ನು +ಕಂಡಿಲ್ಲ. + +ಕಲ್ಲುಗಳ ಮೇಲಿಂದ ಬಂಡಿಯ ಗಾಲಿಗಳು +ಉರುಳುತ್ತಿದ್ದವು. ಅದರ ಹಿಂದಿನಿಂದ ನಡೆದ +ಕುದುಕೆಗಳೆರಡೂ *ಿವಿ ನೆಟ್ಟಿಗೆ ಮಾಡಿ ಶಬ್ದ + + +ಚ ಕಾ12 ರ್ಳ + + +ಘಟನಾಮಾಲೆ + + +ಡುಗಂಟು + + +ಮೂಲ ಹಿಂದಿ: +ರತನಲಾಲ ಚೋಶಿ + + +ವೇಧಿಯಾಗಿ ನಡೆದಿದ್ದವು. ಮಗ್ಗಲಿನ ಗಿಡಗಂಟಿ +ಯಿಂದ ಒಂದು ಮೊಲ ನೆಗೆದು ಬಂದು ಎಡ +ಬದಿಯ ಕಂಟಿಯಲ್ಲಿ ಮರೆಯಾಯಿತು. ಎತ್ತು +ಗಳು ಒಮ್ಮೆಲೆ ತಡೆದವು. ಕುದುರೆಯ ಶಕಡಿ- +ವಾಣವನ್ನೆಳೆಯುತ್ತ ಶತಾಕೂರರು ಅಂದರು, +“ ಪಂಡಿತಜಿ, ಕಿರುಬ ಬೆನ್ನು ಹತ್ತಿ ಬರುವಂತಿದೆ. +ಜಾಗ್ರತೆ. ಕುದುರೆಗಳನ್ನು ಕಂಡರಂತೂ ಅದು +ಬಿಡುವುದಿಲ್ಲ.” + +ಕುದುಕೆಗಳ ನಡುಕ ನನ್ನ ಗಮನಕ್ಕೂ +ಬಂದಿತು. "“ ಬೆಳದಿಂಗಳು ಒಳ್ಳೇ ಹೊತ್ತಿನಲ್ಲೇ +ಕೈಕೊಟ್ಟಿತಲ್ಲ. ನ���ವೀಗ ಕಣಿವೆಯಲ್ಲಿದ್ದೇವೆ. +ಬೇಗ ಇಲ್ಲಿಂದ ಪಾರಾಗಬೇಕು.” ನಾನೆಂದೆ. + +ನಾವಿಬ್ಬರೂ ಹೆಗಲಿಗೇರಿಸಿದ್ದ ಕೋವಿಗಳನ್ನು +ಸಜ್ಜು ಮಾಡಿ ಹಿಡಿದು ನಡೆದೆವು. ಏದುರಿಗೆ +ಒಂದು ಮೃಗಮಿಥುನ ಹಾಯ್ಡು ಹೋಯಿತು. +ಠಾಕೂರರು ಅಂದರು, 'ಪಂಡಿತಜೀ, ಚಿಗರೆಗಳು +ಅಡ್ಡ ಹೋದುವಲ್ಲ; ಇನ್ನು ದೇವಿ ಭಗವತಿಯೆ +ಕಾಯಬೇಕು.” ಅವರು ತಮ್ಮ ಕತ್ತಿಯನ್ನು +ಹಿರಿದರು. ಅಂಥ ಕರಾಳ ಕತ್ತಲೆಯಲ್ಲೂ ಕತ್ರಿ +ಹೊಳೆಯುತ್ತಿತ್ತು. ೬೨ ವರ್ಷದ ಆ ರಜಪೂತನ +ಧೈರ್ಯಸಾಹಸಗಳನ್ನು ಕಂಡು ನಾನು ಚತಿತನಾಡೆ. + +ತೀರ ನನ್ನ ಹತ್ತರ ಬಂದು ಅವರು ಪಿಸು. +ಗುಟ್ಟಿದರು, " ಪಂಡಿತಜೀ, ದೂರದಲ್ಲಿ ಜನ + + +೯೦ ಕಸ್ತೂರಿ, ಜೂನ್‌ ೧೯೬೧ + + +ನಡೆಯುತ್ತಿದ್ದಾರೆಂದು ಕಾಣುತ್ತದೆ. ಕನಿಷ್ಠ +ಏಳೆಂಟು ಜನವಾದರೂ ಇರಬೇಕು. ಇಂದೇನೋ +ಅನಾಹುತವಿದೆ ಎಂದು ತೋರುತ್ತಿದೆ ।” +ನಾನೂ ಕಿವಿಗೊಟ್ಟು ಸದ್ಮನ್ನು ಆಲಿಸಿದೆ. ಕೆಲ +ವರು ನಮ್ಮತ್ತ ಬರುತ್ತಿದ್ದುದು ನಿಜವಾಗಿತ್ತು. +ತುಂಬ ಬೆಳೆದು ನಿಂತ ಮರಗಳೂ ಮೇಲೆ ನಕ್ಷತ್ರ +ಮಂಡಿತ ಆಕಾಶವೂ ಕಾಲಿದಾಸನ ಯಕ್ಷನ +ಹೃದಯದಲ್ಲಿ ಅಥವಾ ಅಧುನಿಕ ಕವಿಯ ಹೈದ- +ಯದಲ್ಲಿ ಕಾವ್ಯದ ಸೆಲೆ ಹುಟ್ಟಿಸುವಂತಿದ್ದವು. +ಆದರೆ ಕಾವ್ಯಸ್ಫುರಿಸುವ ಸ್ಥಿತಿ ನಮ್ಮದಾಗಿರಲಿಲ್ಲ. +ನಾನಾ ಬಗೆಯ ಶಂಕೆಗಳು ಮನಸ್ಸಿನಲ್ಲಿ ಒಟ್ಟಾ +ಗಿದ್ದವು. ಹೆಜ್ಜೆ ಹೆಜ್ಜೆಗೂ ನಾವು ವಎಪತ್ತಿಯನ್ನು +ಸಮೀಪಿಸುತ್ತಿದ್ದೇವೆ ಎಂದು ಎನಿಸುತ್ತಿತ್ತು. +ಕುದುರೆಯ ಖುರಪುಟದ ಸದ್ದಿನ ಗುಂಗಿನಲ್ಲಿ +ನಾವು ಸಾಗಿದ್ದಂತೆಯೆ ಅಕಸ್ಮಾತ್‌ ನನ್ನ ಕಣ್ಣಿಗೆ +ಎರಡು ಪ್ರಜ್ವಲಿಸುವ ಕಣ್ಣುಗಳು ಕಾಣಿಸಿದವು. +ಎದುರಿನ ರಸ್ತೆಯ ದಂಡೆಗೆ, ನಮ್ಮಿಂದ ಸುಮಾರು +ಇಪ್ಪತ್ತು ಇಪ್ಪತ್ತೈದು ಅಡಿ ದೂರದಲ್ಲಿ ಹುಲಿ +ಮಲಗಿತ್ತು. ಅದರ ರಿಶ್ಚಲತೆಯನ್ನು ಕಂಡರೆ +ಅದಕ್ಕೆ ನಮ್ಮ ಸುಳಿವೇ ಹತ್ತಿರಲಿಲ್ಲವೆನಿಸು +ತ್ತಿತ್ತು. ಠಾಕೂರರಿಗೆ ನಾನು ಸನ್ನೆ ಮಾಡಿದೆ. +ಅವರು ಒರೆಯಲ್ಲಿ ಕತ್ತಿಯನ್ನು ಹಾಕಿ ಅಂದರು, + + + + + +"ಪಂಡಿತಜಿ, ಸಾವಧರಾಗಿರಿ. ಈಗ ನಾನು +ಗುಂಡು ಹಾಕುತ್ತೇನೆ. ಶ್ವಾಪದ ಹಿದಿದೆ. +ಹಾಗೇ ಬಿಟ್ಟಕಿ ನಮ್ಮ ಮೇಲೆ ದಾಳಿ ಮಾಡದೆ +ಬಿಡುವುದಿಲ್ಲ.” + +ನಾನು ಅವರನ್ನು ತಡೆದೆ. ಹುಲಿ ಹಸಿದಂತೆ +ತೋರಲಿಲ್ಲ. ಹಸಿದ ಹುಲಿ ರಸ್ತೆಯ ದಂಡೆಗೆ +ಕೂಡ್ರುವುದೇ ಇಲ್ಲ. ಮತ್ತು ಜನರ ಗುಂಪಿನ +ಮೇಲೆಹಾರಿ ಬರುವುದೂ ಇಲ್ಲ. ಮನುಷ್ಯ ರಕ್ತದ +ರುಚಿ ಹತ್ತಿದ ಹುಲಿಯೂ ಐಎದುರಾಎದುರು +ಮನುಷ್ಯರ ಗುಂಪಿನ ಮೇಲೆ ಏರಿಬರುವುದಿಲ್ಲ. + +ಎತ್ತುಗಳು ಗಾಡಿಯವನಿಗಿಂತ ಮೊದಲೆ +ಹುಲಿಯನ್ನು ನೋಡಿದ್ದವು. ಅವು ಸಪ್ಪತ್ತಿಗೆ +ಹರಿದು ಓಡಲು ಯತ್ನಿಸಿದವು. ನಾವ *ಿಂಕ +ರ್ತವ್ಕ ವಿಮೂಢರಾದೆವು. ಹುಲಿ ಇನ್ನೂ ಕಲ್ಲಿ +ನಂತೆ ಶಾಂತವಾಗಿ ಕೂತಿತ್ತು. ನಾವು ಕುದುಕೆ +ಗಳನ್ನು ಗಾಡಿಯ ಮುಂದೆ ಒಯ್ಯು, ಹುಲಿಯ +ಮೇಲೆ ಕಣ್ಣಿಟ್ಟು ಮುಂದೆ ಸಾಗಿದೆವು. ಮೂವತ್ತು +ಅಡಿ ಹೋಗಿರಬೇಕು; ಅಷ್ಟರಲ್ಲಿ ಹುಲಿ ಎದ್ದು +ರಿಂತಿತು. + +ನಾವೆ ��ುದುಕೆಯಿಂದ ಇಳಿದೆವು. ಹುಲಿ +ನಾಲ್ಕು ಹೆಜ್ಜೆ ನಡೆದು ಮತ್ತೆ ಕಂಟಿಯಲ್ಲಿ +ಹೊಕ್ಕಿತು. ಸಾವಕಾಶವಾಗಿ ಮುಂದೆ ಸಾಗಿದೆ +ವು. ಹುಲಿಯ ಗುಡುಗು +ಇನ್ನೂ ಹೆದರಿಸುತ್ತಿತ್ತು- + +ಒಮ್ಮೆಲೆ ಕುದುರೆಗಳು +ಹೂಂಕರಿಸಿ ನೆಗೆದುವು- +ಠಾಕೂರರ ಬಂದೂಕಿನ +ಸಪ್ಪಳವಾಯಿತು. ಕರು +ಬ ಬೆನ್ನಟಿ ಬಂದಿತ್ತು. +ಠಾಕೂರರ ಶುದುರೆಯ +ಮೇಲೆ ಹಾರಿ ಅದರ +ಗೋಣಿಗೆ ಮುಂಗಾಲಿ +ನಿಂದ ಒಂದು ಹೊಡೆತ +ಕೊಟ್ಟಿತು. ನುರಿತ ಘು + + +ದೇವರ ಇಡುಗಂಟು + + +ಮುಕೆ. ಅಂತೆಯೆ ನೋವನ್ನು ತಾಳಿಕೊಂಡಿತು. +ಠಾಕೂರರ ಗುಂಡು ಗುರಿ ತಬ್ಬತ್ತು. ಈಗ ಕಿರುಬ +ಅವರ ಮೈಮೇಲೆ ಜಿಗಿಯಿತು. ಕ್ಷಣ ಮಾತ್ರ +ಮೃತ್ಯು ಗರ್ಜನೆ ಅಡವಿಯನ್ನೇ ವ್ಯಾಪಿಸಿ +ಕೊಂಡಂತೆನಿಸಿತು. + +ಮತ್ತೆರಡು ಗುಂಡಿನ ಸೆಪ್ಪಳದೊಂದಿಗೆ +ಕಿರುಬ ಸತ್ತುಬಿದ್ದಿತು. ನನ್ನ ಬಂದೂಕಿನ +ಗುಂಡುಗಳು ಅದನ್ನು ಕೊಂದಿದ್ದವು. ಹಿಲಾಲು +ಹೊತ್ತಿಸಿ ನೋಡಿದೆವು. ಒಂದು ಗುಂಡು ಅದರ +ಗುಂಡಿಗೆಯನ್ನೇ( ಹೊಕ್ಕು ತನ್ನ ಕಾರ್ಯ ಪೂರ್ಸ +ಗೊಳಿಸಿತ್ತು. + +ತೇ + +ಮುಂಜಾನೆ ನಾವು ನಮ್ಮ ಮಕ್ಕಾಮಿಗೆ +ಹೋಗುವ ಬದಲು ನಾರಾಯಣಗಾಂವದ ಧರ್ಮ +ಶಾಲೆಯನ್ಲಿಯೆ ಉಳಿದೆವು. ಕಿರುಬ ಸತ್ತ ಮೇಲೆ +ನಾವು ಮುಂದೆ ಸಾಗಿದ್ದೆವು. ಅಷ್ಟರಲ್ಲಿ ಬಂಡಿಯ +ಒಂದು ಗಾಲಿ ಮುರಿಯಿತು. ಇನ್ನೇನು ಎರಡು +ಮೂರು ದಿನ ಈ ದಟ್ಟಡವಿಯಲ್ಲಿ ಉಪವಾಸ +ಉಳಿಯಬೇಕಾಗುವುದೇನೊ ಎಂದಿದ್ದೆವು. ಆ- +ದರೆ ಹಿಂದೆ ಕಾಲ ಸಪ್ಪಳ ಕೇಳಬಂದಿದ್ದ ಜನ +ಈಗ ಸಮ್ಮುಖರಾದರು. + +ಅವರು ಕಳ್ಳರೋ ಸಂಭಾವಿತರೋ ನಾನು +ಹೇಳಲಾರೆನಾದರೂ ನಮ್ಮೊಂದಿಗೆ ಅವರು +ಮಾತಾಡುವ ರೀತಿ ಸಂಭಾವಿತವಾಗಿತ್ತು. +ಅವರೇ ನಮ್ಮನ್ನು ನಾರಾಯಣಗಾಂವಕ್ಕೆ ಮುಟ್ಟಿ +ಸಿದರು. ಅಲ್ಲದೆ ಚಕ್ಕಡಿಯನ್ನೂ ದುರಸ್ತಿ ಮಾಡಿ +ಕೊಟ ರು. + +ನಾರಾಯಣಗಾಂವದ ಆ " ಸರಾಯಿ 'ಯನ್ನು +ನಾನು ಸಾಯುವವಕೆಗೂ ಮರೆಯಲಾಕಿನು. +ನಾಲ್ಕು ದಿನ ನಾವು ಅಲ್ಲಿ ಇದ್ದರೆ, ನಾಲ್ಕು ದಿನದ +ಅನುಭವ ನಮ್ಮನ್ನು ಒಂದು ಸ್ವಪ್ನಲೋಕದಲ್ಲಿ +ಒಯ್ಯು ಬಿಟ್ಟಿಂತಿತ್ತು: ಇಲ್ಲಿಯ ಅಪೂರ್ವ ಅನು +ಭವಸಂಪತ್ತು ನನ್ನ ಪಾಲಿಗೆ. ಶುಬೇರನ +ಭಂಡಾರವೇ ಸೈ. ನಮ್ಮ ವಿಚಾರಸೃಷ್ಟಿಯ + + +೯೧ + + +ಸಾಕಾರರೂಪ ಪ್ರತ್ಯಕ್ಷದಲ್ಲಿ +ಕ್ವಚಿತ್ತೇ ! ಅದು ಭಾಗ್ಯ! + +೧೬,೦೦೦ ಜನವಸತಿಯ ಊರು. +ಸುಂದರವಾದ ಆವರಣ; ಹತ್ತಿರವೇ ಹರಿದು +ಹೋಗುವ ನದಿಯೊಂದಿದೆ. ಸುತ್ತುಮುತ್ತೆಲ್ಲ +ಸಣ್ಣ ಸಣ್ಣ ಗುಡ್ಡಗಳಿವೆ. ಈ ಊರು ಪ್ರಸಿದ್ಧ +ವಾಗಿದೆ. ಊರಿಗೆ ಕೀರ್ತಿ ಬಂದುದು ಒಬ +ವ್ಯಕ್ತಿಯಿಂದ. ಆ ವ್ಯಕ್ತಿಯ ಹೆಸರು ಚಾಂದ- +ಮಲಜಿ ಶೇಠ. + +ಶೇಕಜಿಯವರ ವಯಸ್ಸು ೯೨. ಈಗಲೂ +ಅವರು ಬೆಳಿಗ್ಗೆ ಎಂಟಕ್ಕೇ ಅಂಗಡಿಯಲ್ಲಿ ಹಾಜ +ರಿರುತ್ತಾರೆ. ನಡೆಯಲು ತ್ರಾಣವಿಲ್ಲ. ಆದರೂ +ಮೊಮ್ಮಕ್ಕಳ ಹೆಗಲ ಮೇಲೆ ಕೈ ಇಟ್ಟು ಬರು +ತ್ತಾರೆ. ನಾವು ಇಳಿದಿದ್ದ ಛತ್ರ ಅವರದೇ +ಇತ್ತು. ಛತ್ರದಲ್ಲಿ ಪ್ರವಾಸಿಕರಿಗೆ ಎಲ್ಲ ಸೌಕರ್ಯ +ಒದಗಿಸಿ ಕೊಡುವ ಅವರನ್ನು ಯಾವ ಪಯಣಿ +ಗನೂ ಮರೆಯಲಾರ. + +ನಾವು ಹೋದ ಮೇಲೆ ಸ್ವಲ್ಪ ಹೊತ್ತಿ +ನಲ್ಲೇ ಅವರ ಮೊಮ್ಮಕ್ಕಳಿಬ್ಬರೂ ಬಂದರು. +ಶ್ರೀಮಂತರಾದರೂ ಸಾಮಾನ್ಯ ಉಡುಪು. ಆದ- +ರಾತಿಥೈದಲ್ಲಿ ಸದಾ ಮುಂದು. ನಮ್ಮ ವಸತಿ +ವ್ಯವಸ್ಥೆ ಮಾಡಿದ್ದಲ್ಲದೆ ರಾತ್ರಿ ಎರಡು ಗಂಟಿಯಾ +ದರೂ ನಮಗೆ ವಿಶ್ರಾಂತಿ ದೊರೆಯಲೆಂದು +ತಾವೇ ಎಚ್ಚರುಳಿದು ಅವಶ್ಯವೆನಿಸಿದ್ದನ್ನು ಒದಗಿ +ಸುತ್ತಿದ್ದರು. + +ಅವರ ರೀತಿಯಿಂದ ನನಗೆ ಇಮರ್ಸನ್‌ನ +ಒಂದು ಸಾಲು ನೆನಪಾಯಿತು. ಯಾವ +ಬದ್ಗುಣಗಳ ಕೊರತೆಗಾಗಿ ನಾವು ಕೊರಗು +ತ್ತೇವೊ- ಅವು ಪೃಥ್ವಿಯ ಮೇಲೆ ದೃಗ್ಗೋಚರ +ವಾಗದೇ ಹೋದಕೆ ಸದ್ಗುಣ ಸಮುದ್ರನಾದ +ಈಶ್ವರನು ಇದ್ದು ಪ್ರಯೋಜನವೇನು?” + +ಮಧ್ಯಾಹ್ನ ನಾನು ಶೇಕಜಿಯವರನ್ನು ಕಂಡೆ. +ಮಂಚದ ಮೇಲೆ ಕೂತಿದ್ದರು. ದೊಡ್ಡ ಅಂಗಡಿ. +ಫಿ ನಿಸಿಲಿನ್‌ಇಂದ ಮಸಾಲೆ ಸಾಮಾನಿನ ವಕಿಗೆ + + +ಆಗುವುದು + + +ಆ +ಸ್ವಚ್ಛ + + +೯೨ ಕಸ್ತೂರಿ, ಜೂನ್‌ ೧೯೬೧ + + +ಎಲ್ಲವೂ ಅಲ್ಲಿ ಸಿಗುತ್ತಿತ್ತು. ಪ್ರತಿ ಸಾಮಾನನ್ನೂ + + +ಒಪ್ಪಹಿರಣದಿಂದ ಇರಿಸಿದ್ದರು. + + +ಪ್ರಪಂಚದಲ್ಲಿ ನಡೆದ ಸುದ್ದಿ ಸಮಾಚಾರ +ಗಳನ್ನು ನನ್ನಿಂದ ಸೇಳಿಕೊಂಡರು. ಆಮೇಲೆ + + +ನಾನು ಪ್ರಾರಂಭಿಸಿದೆ. “ ನಿಮ್ಮ ವಯಸ್ಸು ಈಗ +ಎಷ್ಟ ರಬಹುದು? + +ಸ ನಕ್ಕು ನುಡಿದರು. “೯೨. ಮಾಡಿದ +ಪುಣ್ಯದ ವಯಸ್ಸನ್ನು ಎಣಿಸಬೇಕು. ಬದುಕಿದ +ಶರೀರದ್ದನ್ನಲ್ಲ. ಶರೀರವನ್ನು ಉಪಯೋಗಿಸಿಯೆ +ಇಲ್ಲ. ಅಂದಾಗ ಅದರ ವಯಸ್ಸಿನ ಲೆಕ್ಕವಾ +ದರೂ ಯಾಕೆ ಬೇಕು?” + +" ಶೇಕಜಿ, ನೀವು ಮಾಡಿದ *ೆಲಸವನ್ನು +ಲೋಕದಲ್ಲಿ ಕೆಲವರೆ ಮಾಡುತ್ತಾರೆ. ಸಾವಿರಾರು +ಜನ ಇಂದು ನಿಮ್ಮನ್ನು ಕೊಂಡಾಡುತ್ತಾರೆ. +ನೀವು ಅಜಾತತತ್ರುಗಳು. ನನ್ನ ಜೀವನದಲ್ಲಿ +ನ್ಹಮ್ಮಸಥ ವರನ್ನು ನಾನು ಕಂಡದ್ದು ಇದೇ +ಮೊದಲ ಸಲ.” + +" ಪಂಡಿತಜಿ, ನಾನು ಅಶಿಕ್ಷಿತ. ನಾನೇನು +ಮಾಡಬಲ್ಲೆ? ಏನೊ ಈಶಪ್ರೆ (ರಣೆಯಿಂದ ತಿಳಿದ +ಮಟ್ಟಿಗೆ ನಡೆಸಿದ್ದೆ ನೆ. ನನ್ನ ಅಜ್ಜ ಒಂದು ದೀಪ +ವನ್ನು ಹಚ್ಚಿದ್ದಾಕೆ. ಅದಕ್ಕೆ ಎಣ್ಣೆ ಹಾಕುತ್ತಿರು +ವುದು ನಮ್ಮ ಕೆಲಸ. ಕೆ ಏೀಳಿಗೆ ಏನು + + +ಮಾಡುವುದೂ ಹೇಳಲಾರೆ. +“ ನನ್ನ ಅಜ್ಜ ತರುಣರಿದ್ದಾಗ, ನಿಷ್ಕಾಂಚನ +ದುಡಿಯುವ ಹುರುಪು ಬಹಳ. ಸುತ್ತ + + +ರಿದ್ದ ರು. + + + + + +ಮುತ್ತಿನ ಊರುಗಳಿಗೆ ಹೋಗಿ ಕಿರಾಣಿ ಸಾಮಾ +ನನ್ನು ಮಾರುತ್ತಿದ್ದರು... ಸ್ವತಃ ಅತ್ಯಲ್ಪ ವೆಚ್ಚ +ದಲ್ಲಿ ಸಂಸಾರ ಸಾಗಿಸುತ್ತಿದ್ದರು. ದಿನಾಲು ಸಂಜೆಗೆ +ತಪ್ಪದೆ ಆರತಿಯ ಹೊತ್ತಿಗೆ ರಾಘವಜಿಯ ಮಂದಿ +ರಕ್ಕೆ ಹೋಗುತ್ತಿದ್ದರು. ಮೂವತ್ತು ವರ್ಷ +ಕಷ್ಟ ಕಾರ್ಪಣ್ಯಗಳನ್ನನುಭವಿಸಿ ೬೦,೦೦೦ +ರೂಪಾಯಿ ಕೂಡಿಸಿದರು. ಆಗ ಅವರು ೫೨ +ವರ್ಷದವರಾಗಿದ್ದರು. + +“ ಧನತ್ರಯೋದಶಿಯ ದಿನ ಮುಂಜಾನೆಯಿಂದ +ಅವರು ಶಾಂತರಾಗಿದ್ದರು. ಮಧ್ಯಾಹ್ನ ತಮ್ಮ +ಕುಟುಂಬೀಯರನ್ನೆಲ್ಲ ತಮ್ಮ ಹತ್ತಿರ ಕರಿಸಿ +ಕೊಂಡರು. ತಮ್ಮ ಕೂಡಿಟ್ಟ ಹಣದೊಂದಿಗೆ +ಅವರೆಲ್ಲರನ್ನು ಕರೆದುಕೊಂಡು ರಾಘವಜಿಯ +ಮಂದಿರಕ್ಕೆ ಹೋದರು. ಬೆವರು ಸುರಿಸಿ ಸಂಪಾ +ದಿಸಿದ ಮೂವತ್ತು ವರ್ಷದ ಗಳಿಕೆಯನ್ನು +ದೇವರ ಚರಣಗಳಲ್ಲಿ ಅರ್ಪಿಸಿ ನಮಸ್ಕ��ಿಸಿ +ಮನೆಗೆ ಮರಳಿದರು. + +"ಮನೆಗೆ ಬಂದಾಗ ಆನಂದ ಅವರ ಅಂತರಂಗ +ವನ್ನು ತುಂಬಿಕೊಂಡಿತ್ತು. ಮೂವತ್ತು ವರ್ಷದ +ಕರ್ಮನಿಷ್ಕ ಜೀವನವನ್ನೇ ಅವರು ಈಶ ಚರಣ +ಗಳಲ್ಲಿ ಅರ್ಪಿಸಿದ್ದರು. + +"ಮಂದಿರದ ಪೂಜಾರಿಗಳಾದರೂ ಒಬ್ಬ +ಮಹರ್ಷಿಗಳು. ಊರ ಪಂಚರನ್ನು ಕರೆಸಿದರು. +ಅಜ್ಜನ ವೃತ್ತಾಂತವನ್ನು ಅರುಹಿದರು. ಊರಿಗೆ +ಊರೇ ಬೆರಗಾಯಿತು. + +"ದೀಪಾವಳಿಯ ದಿನ ಮಂದಿರ +ದಿಂದ ನಮ್ಮ ಮನೆಯ ಕಡೆಗೆ: +ಒಂದು... ಮೆರವಣಿಗೆ ಬಂತ: +ಮುಂದೆ ವಾದ್ಯ ಮೇಳ. ಹಿಂದೆ +ಪಲ್ಲಕ್ಕಿ. ಅವರ ಹಿಂದೆ ಪೂಜಾರಿ, +ಅವನ ಕೈಯಲ್ಲಿ ಅಜ್ಜನ "ಅರ್ಪಣೆ'. +ಅವನ ಹಿಂದೆ. ಊರ ಜನಸಮು +ದಾಯ. ದೇವರ ನಾಮದ ಜಯ್‌ +ಘೋಷ ಗಗನವನ್ನು ಭೇದಿಸ್ಮ + + +ದೇವರ ಇಡುಗಂಟು ೯೩ + + +ತ್ತಿತ್ತು. ಮಹಿಳೆಯರು ಹಾಡುತ್ತಿದ್ದ ಗೀತಗಳ +ಮಧುರ, ಮಂಗಲರವ ವಾತಾವರಣವನ್ನು +ಪವಿತ್ರಗೊಳಿಸುತ್ತಿತ್ತು. + + +"ಅದೊಂದು ಅಭೂತಪೂರ್ವ ದೃಶ್ಯ. ಸ್ವತಃ +ದೇವರೇ ಭಕ್ತನ ಮನೆಗೆ ನಡೆತರುವ ದೃಶ್ಯ. +ಹೆಜ್ಜೆಹೆಜ್ಜೆಗೆ ದೇವರ ಪೂಜೆ, ಆರತಿ ನಡೆಯು +ತ್ತಿತ್ತು. ಮೆರವಣಿಗೆ ಮನೆಯ ಮುಂದೆ ಬಂತು. + +“ನಮ್ಮ ಅಂಗಳದಲ್ಲಿ ಬಂದು ಮೆರವಣಿಗೆ +ರಿಂತಿತು. ಆಗ ನಾನು ಆರು ವರ್ಷದವನಿದ್ದೆ. +ಆದಕೆ ನೋಡುತ ನಿಂತ ಜನರ ದೃಷ್ಟಿಯಿಂದ +ಹೆಚ್ಚಿದ್ದು ಉಕ್ಕಿದ ಅಭಿಮಾನದಿಂದ ರಕ್ತದ +ಒತ್ತಡ ಇಂದಿಗೂ ನನಗೆ ನೆನಪಿಗೆ ಬರುತ್ತಿದೆ. +ನೀವೇ ಹೇಳಿ ಪಂಡಿತಜಿ, ಸಾವಿರಾರು ವರ್ಷ +ದಲ್ಲೂ ಲಭಿಸದ ಅಂಥ ದೃಶ್ಯದ ಮೇಲಿಂದ +ಪ್ರಾಣವನ್ನು ನಿವಾಳಿಸಿ ಧನ್ಯನಾಗಬಯಸದವನು +ಯಾರಾದರೂ ಇರಬಹುದೆ? + +“ಪಲ್ಲಕ್ಕಿ ಇಳಿಸಿ, ಅಜ್ಜ ಅಜ್ಜಿ ಯರನ್ನು ಕರೆ +ದರು. ಅಜ್ಜನ ಹಣೆಗೆ ತಿಲಕ ಹಚ್ಚಿ 10 +ಮತ್ತು ಅವರು ಅರ್ಪಿಸಿದ್ದ ಹಣವನ್ನೆಲ್ಲ. ಅವರ +ಕೈಯಲ್ಲಿತ್ತು, ಆಶೀರ್ವದಿಸಿ ಭಿ (ಬೇಗ +ದರು: 15111 ದೇವರ ಇಚ್ಛೆ ಯಮೇರೆಗೆ +ತಾವೇ ದೇವರ ಗುಮಾಸ್ತರಾಗಿ ನ ಹಣವನ್ನು +ಜತನವಾಗಿ ಇಡುವುದಲ್ಲದೆ ಎಲ್ಲ ಕಾರ್ಕಭಾರ +ವನ್ನು ನೋಡಿಕೊಳ್ಳಬೇಕು. + +"'ತಮ್ಮತ್ಕಾಗವನ್ನು ನಾವು ಮೆಚಿ ದ್ದೇವೆ, ವ್ರ +ದುಡ್ಡಿನಿಂದ ಬರುವ ಉತ್ಪನ್ನದ ಕೆ ಮಾತ್ರ +ನೀವುಸ ಸೃ ಎಂತಕ್ಕಾಗಿ ಬು ಸಸಹಡೇನು +ಪಂಚರು ಸಲಹೆ ಇತ್ತಿದ್ದಾ ಕೆ ಇದನ್ನು ಲೋಕ +ಹಿತಕ್ಕಾಗಿಯೇ ಉಪಯೋಗಿಸಬೇಕು. ಮತ್ತು +ಒಂದು ಪೈಯ ಲೆಕ್ಕವೂ ತಪ್ಪ ದಂತೆ ಚೊಕ್ಕ +ವಾಗಿ ಕ್ತ ತುದ ಜರಾಗ ಎಷ್ಟ +ವಿದೆ. ಧನ್ಯರಾದಿರಿ ಶೇಠಜಿ. ಕ್ಷಣಮಾತ್ರ ದಲ್ಲಿ +ನೀವು ಜೀವಳ್‌ಮುಕ್ತ ರಾದಿರಿ. ಇನ್ನು ಡೇವರ +ಆದೇಶವನ್ನು ಶಿಕೋಧಾರ್ಯವೆಂದು ಬಗೆದು ವಂಶ + + +ಪಾರಂಪರಿಕವಾಗಿ ಈ ಕಾರ್ಯವನ್ನು ಮುಂದುವರಿ +ಸಿರಿ. ನಿಮ್ಮ ವಂಶಜರು ಈ ಪವಿತ್ರ ಯಜ್ಞದ +ಅಮೃತಪ್ರಾಶನ ಮಾಡಲಿ. ' + +“ ಅಜ್ಜನ ಕಣ್ಣುಗಳಿಂದ ಅಶ್ರುಧಾರೆ ಹರಿಯ +ತೊಡಗಿದವು. ದೇವರ ಅಡಿಗಳಲ್ಲಿ ಸಾಷ್ಟಾಂಗ +ಎರಗಿದರು. ಆರಾಧ್ಯ ದೈವತದ ಮುಂದೆ ಹೊಟ್ಟಿ +ತುಂಬ ಅಳುವವರಿದ್ದರವರು. ಅಂದು ದೇವ- +ಭಕ್ತರ ನಡುವಿನ ಅಂತರ ಅಳಿದುಹೋಗಿತ್ತು. + +ಶೇಠಜಿಯವರ ಕಣ್ಣುಗಳಿಂದೂ ನೀರು ಹರಿ +ಯುತ್ತಿದ್ದವು. ಕಂಠದ ನರ ���ಬ್ಬಿದ್ದವು. ಒಬ್ಬ +ಅಜ್ಞಾತ ವ್ಯಾಸನೊ ವಾಲಿ ಬು ತ +ಮಹಾಕಾವ [ವೊಂದರ ರಸಭರಿತವಾದ ಅಧ್ಯಾ ಯ +ವದಾಗಿತ್ತು. ಅದು ಲಿಖಿತ ಗ್ರಂಥ ವಲ್ಪದಿದ್ದರೂ +ಕತೆಯ ರೂಪದಿಂದ ಸೂತ್ರವಷ್ಟೇ ಉಳಿದು +ಕೊಂಡದ್ದಾಗಿತ್ತು. + +ಅವರ ಕತೆ ಕೇಳುತ್ತಿ ದ್ಧ ತೆ ನನಗೆ ಇಬ್ಬ ರು +ಕವಿಗಳ ಭೆಟ್ಟಿ ಯ ಸ ಪ್ರಸಂಗ ನೆನಪಿಗೆ +ಬಂತು. + +ಸರೋಜಿನಿ ನಾಯುಡು ಅವರು ಒಮ್ಮೆ +ಶಾಂತಿನಿಕೇತನಕ್ಕೆ ಹೋಗಿದ್ದರು. ಆಹಿಂದೆ ತ +ದಿವಸಗಳಿಂದ ರವೀಂದ್ರ ನಾಥರು ಕಾವ ಲೇಖನ +ವನ್ನು ನಿಲ್ಲಿಸಿದ್ದ ರು. ಬಕ್ಕೇ ಸಾಪ್ತಾ ಖು ನಿಬಂಧ +ಗಳನ್ನು 'ಮಾತ್ರ ಬರೆಯುತ್ತಿ ದ್ದ ರು. ರವೀಂದ್ರ +ನಾಥರು ಹ ವನ್ನು ನಿಲ್ಲಿಸಿದ್ದು ಸಕೋಜಾಿ +ಯವರಿಗೆ ಸರಿದೋರಲಿನ್ಸ. ಉದ್ವಿ ಗ್ನ ರಾಗಿ +ಅವರು ರವೀಂದ್ರನಾಥರ " ಮುಂದೆ ಹಳಿದರು: + +“ ತಾವು ಕವಿತೆ. ಬರೆಯುವುದನ್ನು ನಿಲ್ಲಿಸಿದ್ದು +ಅಸಂತೋಷಕರ. ನೀವು ಈಗ ಏಳೆ ಕವಿತೆ ಬರಿ +ಯುಷ್ಟದಿಲ + +“ ಅಂಥಾ ಬದಲಾವಣೆಯೆ ಆಗಿಲ್ಲ. ಒಂದು +ಮಹಾಕಾವ್ಯ ಬರೆಯಬಯಸುತೆ ನೆ, ಆದರೆ +ಯೋಗ್ಯ ವಿಷಯವೆ ಸಿಗುತ್ತಿಲ್ಲ.” + + +“ ತಮ್ಮ ಮಾತಿನ ಅರ್ಥವೇ ಗೊತ್ತಾಗುವು +ದಿಲ್ಲ.” + + +( ಕಸ್ತೂರಿ, ಜೂನ್‌ ೧೯೬೧ + + +“ಐತಿಹಾಸಿಕ ಅಥವಾ ಪೌರಾಣಿಕ ನಾಯ +ಕನ ಗುಣಗಾನ ಮಾಡುವ ಇಚ್ಛೆ ನನಗಿಲ್ಲ. +ಇಂದಿನ ರಾಜಕೀಯ ಮುಂದಾಳೊಬ್ಬನ ತಲೆಗೆ +*ಿರೀಟವಿಡುವ ಇಚ್ಛೆ ನನಗಿಲ್ಲ. ಸ್ವಪ ಪ್ರಯತ್ನ ದಿಂದ +ತೇಜಸ್ವಿಯಾದ ಈ | ಸುಪುತ್ರ ಟೆ ನನ್ನ +ಕಾವ್ಯ ನಾಯಕನಾಗಬೇಕೆಂದು ನ್ನ ಇಚ್ಛೆ. +ಅಂಥವನ ಗುಣಗಾನ ಮಾಡಲು ನನ್ನ ಗ +ಹಾತೊರೆಯುತ್ತಿದೆ. ತಮ್ಮ ಕತ ತ್ವದ ಸರ್ವಸ್ತ್ಯ +ವನ್ನು ಲೋಕಲೋಕೇಶ್ವರನ ಚರಣದಲ್ಲಿ ಸುರಿ +ಯುವ ಸುಪುತ್ರನನ್ನು ವರ್ಣಿಸಲು ನನ್ನ ಕಲ್ಪನಾ +ಶಕ್ತಿ ಉತ್ಸುಕವಾಗಿದೆ. ” + +ರವೀಂ ದ್ರನಾಥರಿಗೆ ಶೇತಜಿಯವರ ಸುದ್ದಿ +ಮುಟ್ಟಿಲಿಲ್ಲವೆಂದು ಮನನೊಂದೆ. ಇದೇ ಪಾತ್ರ +ವನ್ನು ಪ್ರ ಪ್ರಮುಖವಾಗಿಟ್ಟು ಕೊಂಡು ಅವರು ಅಜ +ಜ್ರ ಚರಿತ್ರೆ ಯನ್ನ. ನಿರ್ಮಿಸುತ್ತಿದ್ದರೇನೊ +ಎಂದು ನನಗಥಿಸುತ್ತದೆ. ಆದರೆ ತಮ್ಮ ಚರಿತ್ರೆ +ಬರೆಸಿಕೊಳ್ಳಲು ಕವಿಗಳ ಕಡೆಗೆ ಹೋಗುವ +ಅಗತ್ಯ ಛಗನಲಾಲಜಿ ಅಥವಾ ಚಾಂದಮಲಜಿ +ಅಿವಕಕಮಗಳು? ಯಶಸ್ಸನ್ನಾಗಲಿ ಕೀರ್ತಿ +ಯನ್ನಾಗಲಿ ಉಪಭೋಗಿಸಲು ಬದುಕುವುದಿಲ್ಲ +ಅವರು. ತ್ಯಾಗದಲ್ಲೇ ತಮ್ಮ ಜೀವನದ ಸಾ- +ರ್ಥಕ್ಯವನ್ನು ಅವರು ಕಾಣುತ್ತಾರೆ. + +ಅಜ್ಜ ಹಚ್ಚಿದ ಈಶ್ವರನ ಇಡುಗಂಟಿನ ದೀವಿಗೆ +ಯನ್ನು ಅಖಂಡ ನಂದಾದೀ(ಪವಾಗಿ ಮೊಮ್ಮ- +ಗನ ಮುಪ್ಟಿನಲ್ಲೂ ಅವರ ಕುಟುಂಬೀಯರು ಸತ್ಯ +ನಿಷ್ಠೆಯ ಎಣ್ಣೆ ಎರೆದು ಉರಿಸಿ ಇಟ್ಟಿದ್ದಾರೆ. ಅವರ +ಅಂಗಡಿ ಆದರ್ಶ ಅಂಗಡಿ. ಮೋಸ, ಅನುಚಿತ +ಲಾಭ, ಕಳ್ಳಪೇಟಿ ಇವು ಸ್ವಲ್ಪವೂ ಅಲ್ಲಿಲ್ಲ. +ಅವರ ಸತ್ಯ ನೃವಹಾರದಿಂದಲೇ 'ಉಢಿಕೊಯ +ಸಂಪತ್ತು ದ್ವಿಗುಣಿತ ತ್ರಿಗುಣಿತವಾಗುತ್ತ ನಡೆ +ದಿದೆ. ಡೇವರ ಸ್ವಂತ ಅಚಿಕಟಿ, ಇದೆ. ಆಸ್ಪತ್ರೆ +ಇದೆ. ವಿದ್ಯಾಲಯವಿದೆ. ನ್ಶಾಯಾಲಯವಿಡೆ. +ಎಲ್ಲ ಶಾಖೆಗಳನ್ನು ಚಾಂದಮಲಜಿಯವರ +ಕುಟುಂಬೀಯರೇ ನಡಸುತ್ತಾರ���. ಊರಿಗೆ ಸ್ವಂತ + + +ವಿದ್ಯುದುತ್ಬಾ ದನಗೃಹವೊಂದಿದೆ. ಓಣಿ ಓಣಿಗೆ +ನೀರಿನ ನಳ. ಸುದೃಢ ಮತ್ತು ಸರಳ ಸ್ವಭಾವದ +ನಗುಮುಖದ ಚ + +ಈ ಊರ ಮೇಲೆ ಸರಕಾರದ ನಿಯಂತ್ರಣ +ನಾಮಮಾತ್ರ. ಹಿಂದೆ ಸಂಸ್ಥಾನಿಕರ ರಾಜ್ಯವಿ- +ದ್ಮಾಗಲೇ ಈ ಊರಿಗೆ "ರಾಘವಜಿಯ ಊರೆ'ಂದು +ಹೆಸರು ಕೊಟ್ಟಿದ್ದಾರೆ. ಕೆಲ ವರ್ಷಗಳ ಹಿಂದೆ ಈ +ಸೀಮೆ ಬರಗಾಲದಿಂದ ಪೀಡಿತವಾಯಿತು. ಆದಕೆ +ಈ ಊರಲ್ಲಿ ಮಾತ್ರ ಆದರ ಬಾಧೆ ಎಳ್ಳಷ್ಟೂ +ತಟ್ಟಿಲಿಲ್ಲ. ಆದಕೆ ತಾವು ಸುಖದಲ್ಲಿದ್ಮಾಗ ತಮ್ಮ +ನೆರೆಹಳ್ಳಿ ಯವರು ಅನ್ನಾನ್ನ ಗತಿಗೀಡಾಗಿ ಒದ್ಮಾ- +ಡುವುದು ಶೇಠಜಿಯವರಿಗೆ ಸರಿದೋರಲಿಲ್ಲ. +ಅವರು ಒಂದು ದೊಡ್ಡೆ ಸೆರೆ ತೋಡುವ ಕಾರ್ಯ +ಪ್ರಾರಂಭಿಸಿದರು. ಮೂರು ತಿಂಗಳು ಜನರಿಗೆ +ಕೆಲಸ ಕೊಟ್ಟರು. ಕೆಲಸಕ್ಕೆ ಪ್ರತಿಫಲವಾಗಿ +ಕಾಳನ್ನು ಕೊಡುತ್ತಿದ್ದರು. + +"ಪಂಡಿತಜಿ, ಬರಗಾಲ ಬೀಳುವ ಮುಂಚೆಯೇ +ಎರಡು ವರ್ಷಗಳ ಹಿಂದೆ ನನಗೆ ಮುಂದೆ ಹೀಗೆ +ಆದೀತೆಂದು ಅನ್ನಿಸಿತ್ತು. ಆಗ ನನ್ನ ವಿಚಾರ +ಕ್ಕಾಗಿ ನಾನು ಅನುತಾಪಪಟ್ಟಿ. ಏನೇ ಆಗಲಿ, +ಸಂರಕ್ಷಣೆಯ ತಕ್ಕ ಉಪಾಯ ಈಗಲೇ ಪ್ರಾರಂ +ಭಿಸಿದರೆ ಕೆಟ್ಟೀನು ಎಂದುಕೊಂಡು ನಾನು ಅಂದಿ +ನಿಂದಲೇ ಧಾನ್ಯವನ್ನು ಹಗೆಯಲ್ಲಿ ಹಾಕಿ ಇಡ +ತೊಡಗಿದೆ... ಈಶಕೃಪೆಯಿಂದ ಸುತ್ತಮುತ್ತಿನ +ಹತ್ತೆಂಟು ಹಳ್ಳಿ ಗಳಿಗೆ ಮೂರು ವರ್ಷ ಸಾಲ್ಫು +ವಷ್ಟು ಧಾನ್ಯ ಸಂಗ್ರ ಹೆ ಸ್ವಲ್ಪ ಅವಧಿಯಲ್ಲೆ ಸಿದ್‌ +ಹ ೫ ನೆನಪ ಬಂದರೆ ಇಂದಿಗೂ +ಹೊಟ್ಟಿ, ಹೊಸೆಯುತ್ತದೆ.. ಅಂತೂ ದೇವರೇ +ಸಂಕಟದಿಂದ ಪಾರು ಮಾಡಿದ. ಇಲ್ಲವಾದರೆ +0! ಪಕರಾದ ನಮ್ಮ ಕರ,ವ್ಯಚ್ಛುತಿಯಾಗು +ತ್ತಿತ್ತು.” + +ತೇತಜಿಯವರ ಮೇಲಿನ ಉದ್ಗಾರ ಕೇಳಿ +ನನಗೆ ಇರಾಣದ ಶೇಖ ಸಾದಿಯ ಈ ಸಾಲು ನೆನ- +ಪಾಯಿತು: “ಖುಡಾ, ನೀನು ಯಾರನ್ನಾದರೂ + + +ದೇವರ ಇಡುಗಂಟು ೯೫ + + +ರಾಜನನ್ನಾಗಿ ಮಾಡುವುದಿದ್ದರೆ ಮೊದಲು +ಅವನಲ್ಲಿ ರಾಜನ ಹೃದಯ ಸ್ಥಾ ಏಸು. ಈಗಿನ ನಿನ್ನ +ಸೃಷ್ಟಿಯಲ್ಲಿ ಎಲ್ಲ ಅನರ್ಥವಾಗಿದೆ. ಬಹಳಷ್ಟು +ರಾಜರು ರಾಜನ ಹೃದಯವಎಲ್ಲದೆ ಸುಮ್ಮನೆ ರಾಜ +ರಾಗಿದ್ದಾರೆ. ” + +ಚಾಂದಮಲಜಿಯವರ ಆದರ್ಶ ಕಣ್ಮುಂದೆ +ಇರಿಸಿಕೊಂಡು ಯಾರಾದರೂ ಮೇಲಿನಂತೆ ದೇವ +ರನ್ನು ಕೇಳಿಕೊಂಡರೆ ನ್ಯಾಯದ : ತಕ್ಕಡಿ ಹಿಡಿದು +ಕೊಂಡು ಕೂತ ಧರ ಬಾಜನು ಭಕ್ತ | ಕೇಳಿಕೆ +ಯನ್ನು ಈಶ್ವ ನಲ್ಲಿಗೆ. ಮುಟ್ಟಿ ಸಬಹುದು. + +ಆ ಸ "ತಾನು ನಾರಾಯಣಗಾಂವಕ್ಕೆ +ಹತ್ತೆಂಟು ಸಲ ಹೋದೆ. ಶೇಶಜಿಯವರ ಅತಿ- +ಥಿಯಾಗಿಯೆ ಉಳಿದೆ. ಅವರೊಟ್ಟಿಗೆ ಊಟ +ಮಾಡಿದೆ... ಅವರ ಆಹಾರ ಸಾದಾ ಮತ್ತು +ಸಾತ್ವಿಕ. + +ಒಮ್ಮೆ ಹೀಗೆಯೆ ಮಾತಾಡುವಾಗ ಧನದಾಲ +ತ್ತಿನ ಬಗ್ಗೆ ಹೀಗೆಂದರು:---“ ಪಂಡಿತಜ, ನಾನು +ಅಶಿಕ್ಷಿತ. ಕೇಳಿ ತಿಳಿದದ್ದೆ ನಮ್ಮ ಜ್ಞಾ ನ. +ಧನದಿಂದ ಎಂದಿಗೂ ತೃಪ್ತಿ ಟು +ನಿಮಗೂ ಗೊತ್ತಷ್ಟೆ ಷ್ಪೆ. 'ಸೇನೋಪನಿಷತ್ತಿನಲ್ಲಿ +ಹೇಳಿಲ್ಲವೆ- ನ ವಿತ್ತೇಣ ತರ್ಪಣೀಯೋ +ಮನುಷ್ಯ? ( ದುಡಿ ನಿಂದ ಮನುಷ್ಯನಿಗೆ ತೃ ವ್ರಿ- +ಯಾಗದು ) ಅಂದ ಮೇಲೆ. ಧನದ ತ +ಯಾಕೆ? + +" ಇದರರ್ಥ ಧನಾರ್ಜನೆಯನ್ನು ವರ್ಜಿಸ +ಬೇಕೆ���ದಲ್ಲ. ಧನ ಸಾಧನ, ಅದಿಲ್ಲದೆ ಮನುಷ್ಯ 4 +ಯಾವ ಸಾಸು! ಪೂರ್ಣವಾಗದು. ಆಜಕೆ +ಮನುಷ್ಯ ಅದಕ್ಕೆ ಎಂದೂ ಒಳಗಾಗಬಾರದು. +ಅರಬಿಯರಲ್ಲಿ ಸ ಕತೆ ಇದೆ. ನಮ್ಮ ಮಾಲವಿ +ಹೇಳಿದ್ದ ರು + +ಟ ಈಶ್ರ ರನು ಸಂಪತ್ತಿಗೆ ರೂಪ ಕೊಟ್ಟು ಧರೆಗೆ +ಅಟ್ಟಿದ. ಆಕೆ ಚಂಚಲೆ. ಹಟಮಾರಿ. ಬ +ಕಡೆ. ನಿಲ್ಲುವವಳಲ್ಲ. ಪಾತರಗಿತ್ತಿಯಂತೆ ಸದಾ + +ಲಿಸುವವಳು. ಅಲ್ಲದೆ ತನ್ನೊಂದಿಗೆ ಲಕ್ಟಾಂ- + + +ಓ( + + +ತರ ಜನರನ್ನೂ ಓಡಾಡಿಸುವವಳು. ಇದರಿಂದ +ಲೋಕದಲ್ಲಿ ಹಾಹಾಕಾರವೆದ್ದಿತು. *ೆಲ ದಿನ +ಗಳಲ್ಲೆ ಲಕ್ಷ್ಮಿಕಶನಿರ್ಮಿತ ಸ ಸೃಷ್ಟಿಯನ್ನು ಅಸ್ತ +ವ್ಯಸ್ತ ಸಸೊಳಿಸಿದಳು. ದೇವರೂ ಕೊನೆಗೆ ಸಹನೆ +ಇ ಅವಳನ್ನು ಸ್ವರ್ಗಕ್ಕೆ ಕರೆಸಿಕೊಂಡು +ಅವಳ ಕಣ್ಣು ಕಳಿಸಿದ. ಅಂದಿನಿಂದ ಅವಳ +ಕಣ್ಣಿಗೆ ಏನೂ ಕಾಣುವುದಿಲ್ಲ. + +( ಕುರುಡಿಯಾದರೂ ಸ್ವಭಾವ ಹಿಂದಿನದೇ +ಇದೆ. ತಾನೇ ಸ ಸ್ವಾಮಿನಿಯಾಗಬೇಕೆಂದು ಅವಳ +ಇಚ್ಛೆ. ಅದಾಗದಂತೆ ನೋಡಿಕೊಂಡು ಅವ- +ಳನ್ನೇ ತನ್ನ ವಶದಲ್ಲಿಟ್ಟುಕೊಂಡು ಯೋಗ್ಯರೀತಿ +ಯಲ್ಲಿ ದುಡಿಸಬೇಕಾದ್ಮು ಮಾನವನ ಕರ್ತವ್ಯ'. + +“ ಪಂಡಿತಜಿ, ಲಕ್ಷಿ ಟನ್ನು ಆಳುವುದು +ಸಾಮಾನ್ಯವಲ್ಲ. ಅದನ್ನು ಜನಕನಂಥ ರಾಜರ್ಷಿ +ಗಳೇ ಮಾಡಬಲ್ಲರು. ನನ್ನ ಅಜ್ಜನ ದಾರಿಯೆ +ಯೋಗ್ಯವಾಗಿತ್ತೆಂದು ನನಗೆ ಅನಿಸುತ್ತದೆ. ಈಶ್ವ +ರನಿಗರ್ಬಿಸಿದ ಹೊರತು ಲಕ್ಷ್ಮಿ ತನ್ನ ಸ್ವಭಾವ +ಬಿಡಳು. ಅವಳಿಂದ ಅಲಿಪ್ತರಾಗಿರುವ ಸುಲಭ- +ತಮ ಯಉಪಾಯವೆಂದಕೆ ಇದೇ... ಅನ್ಯರ +ಸೊತ್ತನ್ನು. ಕಾಯುವುದರಿಂದ ಹೃದಯದಲ್ಲಿ +ಅನಾಸಕ್ತಿ ಜಾಗೃತವಾಗುತ್ತದೆ. "| ಸ್ತ್ರೀಯರು +ಮಂಗಲದೀಪವನ್ನು ಮಂದಿರದಲ್ಲಿ ಒಯ್ಯುವಾಗ +ಅದರ ಮೇಲೆ ನೀರ ಹನಿ ಬೀಳಬಾರಡೆಂದೂ +ಗಾಳಿ ಸೋಂಕಿ ಅದು ಆರಿಹೋಗಬಾರದೆಂದೂ +ತಮ್ಮ ಹೃದಯದ ತೀರ ಹತ್ತಿ ರಕ್ಕೆ ಹಿಡಿದಿರು +ತ್ತಾ ಕ ಢಿ + +ಜೇ + +ಶಿವಾಜಿ ಮಹಾರಾಜರ ಮನಸ್ಸು ತಡೆಯಲಿಲ್ಲ. +ಮಂತ್ರಿ ಅಪ್ಪಾಜಿಯನ್ನು ಕರೆದು ಹೇಳಿದರು +ಸ್ವಾಮೀಜಿ ಬಂದರೆಂದರೆ ನನ್ನ ನ್ನು ಕರೆಯಿರಿ, +ನಿತ್ಯದಂತೆ ರಾಮದಾಸೆ ಸ್ವಾಮಿಗಳು ನಗರ +ದಲ್ಲಿ ಭಿಕ್ಬಾ ಟನೆಗೆ ಹೊರಟರು ಭಿಕ್ಷೆ ಮುಗಿಸಿ +ಮಠಕ್ಕೆ ಮರಳಿದಾಗ ಅಪ್ಪಾಜಿ ಅಲ್ಲಿ ಬಂದಿ +ದ್ದೆ ರು. ನಮಸ್ಕರಿಸಿ ಗುರುಚ ರಣದಲ್ಲಿ ಮಡಿಚಿದ + + +ಚ ಕಸ್ತೂರಿ, ಜೂನ್‌ ೧೯೬೧ + + +ಒಂದು ಹಾಳೆಯನ್ನು ಇಟ್ಟಿರು. ಸ್ವಾಮಿಗಳು +ಓದತೊಡಗಿದರು. “ ತಮ್ಮ ದಾಸಾನುದಾಸ +ನಾದ ಶಿವಾ ತಮ್ಮ ಪಾದಂಗಳಲ್ಲಿ ತನ್ನ ಸಕಲ +ಸಾಮ್ರಾಜ್ಯವನ್ನು ಅರ್ಪಿಸುತ್ತಾನೆ. ಇನ್ನಾದರೂ +ತಮ್ಮ ಭಿಕ್ಬಾಟನೆ ನಿಲ್ಲಬಹುದಲ್ಲವೆ?' +ಸ್ವಾಮಿಗಳು ನಕ್ಕರು. ಮತ್ತೆ ಕಾಗದವನ್ನು +ಮಡಚಿ ತಮ್ಮ ಆಸನದ *ೆಳಗಡೆ ಇಟ್ಟರು. +ಮರುದಿನ ಶಿವಾಜಿ ಮಹಾರಾಜರನ್ನು ಕರಿಸಿ +ನುಡಿದರು. “ ರಾಜ್ಯವನ್ನಂತೂ ಅರ್ಪಿಸಿರುವೆ. +ಇನ್ನು ಅರಮನೆಯಲ್ಲಿದ್ದ ಏನು ಮಾಡುವೆ? +ಇಲ್ಲಿಯೆ ಬಂದುಬಿಡು. ನನಗೂ ನೆರವಾಗು.” + + + + + +ಮಹಾರಾಜರು ಆನಂದಿತರಾದರು. ಕಾವಿ +ಬಟ್ಟಿ ಧರಿಸಿ ಮಠಕ್ಕೆ ಬಂದರು. ಸ್ವಾಮಿಗಳು +ಅವರ ಕೈಗೊಂದು ಭಿಕ್ಬಾಪಾತ್ರ ಕೊಟ್ಟಿರು. +ಮತ್ತು ತನ್ನೊಂದಿಗೆ ಭಿಕ್ಷೆಗೆ ಕರೆದುಕೊಂಡು +ನಡೆದರು. ಜನರು ಆಶ್ಚರ್ಯಚಕಿತರಾಗಿಬಿಟ್ಟಿರು. +ಮೂರು ದಿನ ಹೀಗೆ ನಡೆಯಿತು. ನಾಲ್ಕನೇ ದಿನ +ಅವರ ಕಾಗದವನ್ನೇ ಮರಳಿ ಅವರ ಕೈಗಿತ್ತು +“ಇಕೋ, ನನ್ನ ಇಡಗಂಟಿದು. ಇದನ್ನು +ಚೆನ್ನಾಗಿ ರಕ್ಷಿಸುವ ಭಾರ ನಿನ್ನನ್ನು ಕೂಡಿದೆ. +ಇಕೊ ಈ ಜೋಳಿಗೆ. ಇದನ್ನು ಹರಿದು ಧ್ವಜ +ಮಾಡು. ನನಗಾಗಿ ಈ ರಾಜ್ಯದ ರಕ್ಷಣೆ ವೃದ್ಧಿ +ಮಾಡು. ಸದ್ಧರ್ಮ ಸತ್ಕರ್ಮಗಳ ಪ್ರಸಾರಕ್ಕಾಗಿ +ಹೆಣಗು” ಎಂದು ಉಪದೇಶಿಸಿದರು. + + +ಎಷ್ಟೇ ಸಂಕಟ ಬಂದರೂ ಸಂನ್ಯಾಸಿ ಇತ್ತ +ಸಂಪತ್ತಿನ ನಂದಾದೀಪ ಶಿವಾಜಯ ಹೃದಯ +ದಲ್ಲಿ ಕೊನೆಯುಸಿರ ವರೆಗೂ ಪ್ರಜ್ವಲಿಸುತ್ತ +ಉಳಿಯಿತು. ಆ ದೀಪದ ಬೆಳಕಿನಿಂದ ಶಿವಾ +ಜಿಯ ಹೆಸರಷ್ಟೆ ಬೆಳಗಿತೆಂದಲ್ಲ, ಶತಕಾನು +ಶತಕಗಳಿಂದ ನಿದ್ರಿ ಸಿದ್ಧ ಮಹಾರಾಷ್ಟ್ರ ಎಚ್ಚತ್ತು +ದೇದೀಪ್ಯಮಾನ ನಕ್ಷತ್ರದಂತೆ ಹೊಳೆಯಲಾ- +ರಂಭಿಸಿತು. ' + +ಶಿವಾಜಿಯ ಈ ತ್ಯಾಗದಿಂದ ರವೀಂದ್ರರ +ಲೇಖನಿ ಒಮ್ಮೆ ಜಾಗೃತವಾಯಿತು. ಕಾವ್ಯ +ಪ್ರವಾಹ ತಡೆಯಿಲ್ಲದೆ ಹರಿಯಲಾರಂಭಿಸಿತು. +ಅದನ್ನು ನೋಡಿದಾಗ ಭಾವ ಕವಿಗಳು ಮನೆ +ಬಿಟ್ಟು ಹೊರಬರುವುದಿಲ್ಲವೇಕೆ? ತಮ್ಮ ಪ್ರತಿ +ಭೆಯ ಪಕ್ಷಿಯನ್ನು ಲೋಕಜೀವನದ ಅನಂತ +ಗಗನದಲ್ಲಿ ಹಾರಬಿಡುವುದಿಲ್ಲವೇಕೆ? ಎನಿಸು +ತ್ತದೆ. ಹಾಗೆ ಹೃದಯವನ್ನು ಸಾಮಾನ್ಯ ಜೀವ +ನದ ಆಸ್ವಾದದಲ್ಲಿ ತೊಡಗಿಸಿದರೆ ಪ್ರತಿ ಮಾನ +ವನ ಹೃದಯವೂ ಒಂದು ಮೋಹಕ ಕಾವ್ಯ +ವೆನ್ನಿಸದಿರಲಾರದು. + +ಜೇ + +ಇಂಥ ಕಲ್ಪನಾಜೀವಿ ಕವಿ ಸಂಪ್ರದಾಯ +ವನ್ನು ಇಂಗ್ಲಿಷ್‌ ಕವಿ ಆಡೆನ್ನರೂ ಕಟು ಶಬ್ದ +ಗಳಿಂದ ಟೀಕಿಸುತ್ತಾರೆ: “ ವರ್ಷಾನು ವರ್ಷ +ಕಾಲ ಗೋರಿಯ ತಳದಲ್ಲಿ ನಿದ್ದೆ ಮಾಡುತ್ತಿರು +ವವರ ಮೇಲೆ ಕೀರ್ತಿ ಕನಸುಗಳನ್ನು ಅರ್ಪಿ +ಸುವ ಕವಿಗಳನ್ನು ಪ್ರಜ್ಞಾಶಾಲಿಗಳೆಂದು ಕರೆ +ದಕೆ ನಾನು ಅಸತ್ಯವಾದಿಯಾದೇನು. ನಿಮ್ಮ +ಸುತ್ತಮುತ್ತ ನಡೆಯುತ್ತಿರುವ ಬಾಳಿನ ಸುಖ +ದುಃಖಗಳನ್ನು ನಿಮ್ಮಲ್ಲಿ ಅಳವಡಿಸಿಕೊಂಡು, +ಪ್ರೇರಣೆ ಬಂದಂತೆ ಅದನ್ನು ಎದೆಗವಚಿ +ಕೊಳ್ಳುವುದನ್ನು ಬಿಟ್ಟು, ಪೆಸ್ತಕಾಲಯದಲ್ಲಿ +ಗೆದ್ದಲು ತಿಂದ ಗ್ರಂಥಗಳನ್ನು ನಿಮ್ಮ ಗಂಟಿ +ಲಲ್ಲಿಳಿಸುವ ಹವ್ಯಾಸಕ್ಕೇಕೆ ಬೀಳುತ್ತೀರಿ? ಅರ +ಳಿದ ಗುಲಾಬಿಗಳ ಸುಂದರ ಉದ್ಯಾನ ನಿಮ್ಮೆದುರಿ + + +ಎರಾ ಫಾ + + +ಧಾ ಸಾಗ ಇತಒಾ + + + + + +ವಾಗಿ. ಕೂಡಲು ಅವಳಿಂದಾಗಲಿಲ್ಲ. + + + + + +ದೇವರ ಇಡುಗಂಟು ೯೭ + + +ಗಿದೆ.. ನಿಮ್ಮ ಗೂಡಿನಿಂದೊಮ್ಮೆ ಹೊರಬೀ(ಳಿರಿ +. ನಿಮ್ಮ ಮನದ ಕಣ್ಣುಗಳಲ್ಲಿ. ಆತ್ಮೀಯ + + +ತೆಯ ಬೆಳಕು ಮಿರುಗಲಿ: ಆಗ : ಪ್ರತಿಯೊಬ್ಬ +ಮಾನವನ ಹೈದಯವೂ ಒಂದು ಕಾವ್ಯವಾಗಿದೆ +ಯೆಂಬಂಶ ನಿಮ್ಮ ಗಮನಕ್ಕೆ ಕಟು] +ಭೂಮಿಯಲ್ಲಿ ಒಂದೊಂದು ಅಂಗೈಯಲ್ಲೂ +ಒಂದೊಂದು ಜೀವಂತ ಕಥೆ ಮೊಳಕೆಯೊಡೆ +ಯುತ್ತಿದೆ. + +ಆಡೆನ್‌ ಮಹಾಕವಿ ಇದ್ದಾರೆ. ಮಾನವ್ಯದ + + +ಪ್ರತಿನಿಧಿ ಎಂದು ಏನು ಬೇಕಾದ್ಮನ್ನು ಹೇಳುವ +ಅಧಿಕಾರ ಅವರಿಗಿದೆ. ಅವರಂತೆ ನಾನು ತಕ +ರಾರು ಮಾಡಲಾಕೆ. ಆದರೆ. ಇನ್ನೊಂದು +ವ್ಯಕ್ತಿಯ ಜೀವನದ ಬಗ್ಗೆ ಹೇಳದಿರಲಾಕೆ. +ಜು ಶಿವನಾರಾಯಣಜಿ ಎಂಬ ಸಾಮಾನ್ಯ +ವ್ಯಕ್ತಿ. ಅಂಥವರು ನಮ್ಮ ಸುತ್ತ ಮುತ್ತ + + +'ನೂರಾರು ಜನರು ಗಗ ಗ + + +ಇಂದು ಅವರನ್ನು ಗುರುತಿಸುವ ಜನ ತುಂಬ +ಇದ್ದಾರೆ. ಆದರೆ. ಹಿಂದೊಮ್ಮೆ ಅವರ ನೆರೆ +ಹೊರೆಯವರಿಗೂ ಗೊತ್ತಿ ಲ್ಲದಂತಿದ್ದ ರವರು. +ಆಗ ಅವರ ವಿನಾಶಕಾಲ ಸನ್ನಿ ಹಿತವಾಗಿತ್ತು. +ಅದು ನಡೆದದ್ದು ಹಗೊ +ಅವರ ಸೊಸೆ ಪಾರ್ವತಿ ಮೇಜಿನ ಮೇಲೆ +ನೀರಿನ ಲೋಟ ಇಟ್ಟು ಹೋದಳು. ಕ್ಷಣಕಾಲ +ತೀಠ್ಷ್ಣ ದೃಷ್ಟಿಯಿಂದ ಮಾವನನ್ನು ನೋಡಿದಳು. + +ಮನೋಗತವನ್ನು ತಿಳಿದಳು... ಮುಂಬರುವ +ಸಂಕಟದ ಸೂಚನೆ ಆಗಲೆ ಅವಳಿಗೆ ಗೊತ್ತಾಯಿ +ತೇನೊ! ಅವಳ ನಡಿಗೆ ಮಂದವಾಯಿತು. ಎಜೆ +ನಡುಗಲಾರಂಭಿಸಿತು. ಇಷ್ಟು ದಿನ ಇದನ್ನೆಲ್ಲ +ಕಟ್ಟಿ ಕೊಂಡು ತನಗೇನಾಗಬೇಕು ಬಂದು ಆಕ +ತಾತ್ಬಾ ರ ಮಾಡುತ್ತಿ ದಳು. ಆದರೆ ಇಂದು ಸ್ವ +ಸ +ಕಲಿತವಳೂ ಅಲ್ಲ. ಮೇಲಾಗಿ ಅತ್ತೆ ಯ ಮನೆಯ +ಸೊಸೆ. ಎಂದುಕೊಳು ತ್ತಿದ್ದ ಅವಳಿಗೆ ಇಂದು +ಎಲ್ಲ ಬಂಧನಗಳನ್ನು ಆ. ಸ್ಪಷ್ಟ ಮಾತಾಡ +ತಕ 3 + + +ಬೇಕೆನಿಸಿತು. +ವಾಯಿತು. +ದುಃಖವು ಅಸಹನೀಯವಾದರೆ ಸ್ತ್ರೀ ಅಳು +ತ್ತಾಳೆ. ಪಾರ್ವತಿಯ ಕಣ್ಣಲ್ಲೂ ನೀರು ಬಂತು. +ಆದರೆ ಇಂದು ಹಬ್ಬ, ದೀಪಾವಳಿ. ತಡೆದಳು. +ಕಣ್ನೊರಸಿಕೊಂಡಳು. +ಸಂಜೆಯಾಯಿತು-- ದೀಪಮಾಲೆಗಳು ಮನೆ + + +ಅನಳ ಕಣಕಣವೂ ಉತ್ತೇಜಿತ + + +ಮನೆಗೆ ಮೆರಗು ತಂದುಕೊಟ್ಟವು. ಮನೆಮನೆ +ಯಲ್ಲಿ ಸುಮಂಗಲೆಯರು ತುಪ್ಪದ ದೀಪ ಹಚ್ಚಿ +ತುಲಸೀ ಕಟ್ಟಿಯ ಮುಂದಿಟ್ಟರು. ಅಲಂಕಾರ + + +ಗಳನ್ನು ತೊಟ್ಟು ಮನೆಗಳನ್ನು ಸಿಂಗರಿಸಿದರು. +ಅವರ ಮುಖಚಕ್ಕಿಯಲ್ಲಿ ಭವಿಷ್ಯಕ್ಕಾಗಿ ಮಾಡಿದ +ಪ್ರಾರ್ಥನೆಯ ತೇಜಸ್ವಿ ಪ್ರಕಾಶವು ಬೆಳಗಿತು. +ಪಾರ್ವತಿಯೂ ಸಿಂಗಾರವಾದಳು. ಹಾಸಿಗೆ +ಹಿಡಿದ ಅತ್ತೆಗೂ ಉತ್ತಮ ಪೀತಾಂಬರ ಉಡಿ +ಸಿದಳು. + +ರಾತ್ರಿ ೧೧ ಆಯಿತು. ರಸ್ತೆಯ ಮೇಲಿನ ಜನರ +ಹೋಗು- ಬರುವ ಗದ್ದಲ ವಿರಲವಾಯಿತು. +ಶಿವನಾರಾಯಣಜಿ ಮನೆಗೆ ಬಂದರು. ಊಟ +ಮಾಡು ವುದಿಲ್ಲ ದು ಹೇಳಿ ಮಲಗುವ ಕೋಣೆಗೆ +ಹೋದರು. 'ಮಾವನ ಮುಖ ನೋಡಿ ಅವಳ +ಚಿತ್ತ ಕಲಕಿದಂತಾಯಿತು. ಥೈ ರ್ಶ ಮಾಡಿ +ಅವರ ಹತ್ತಿರ ಹೋಗಿ ಹೇಳಿದಳು. “ ಅತ್ತೆ +ಯವರ ಪ ಪ್ರಕೃ ತಿ ಇಂದು ಬಹಳ ಚಿಂತಾಜನಕ +ವಾಗಿದೆ. `ಿಮ್ಮನ್ನು ಕರೆದಿದ್ದಾರೆ.' + +' ಶಿವನಾರಾಯಣರು ಪತ್ನಿಯ ಬಳಿ ಹೋದರು. +ವಿಚಾರ ಮಾಡುತ್ತಾ ಉಳಿಯುವ ಸಮಯ +ಎದಲ್ಲೆಂದು ಬಗೆದು ಪಾರ್ವತಿ ಅವರ ಕೋಟಿನ +ಎಲ್ಲ ಜೇಬುಗಳನ್ನು ಹುಡುಕಿದಳು. ಒಳಗಿನ +ಕಿಸೆಯಲ್ಲಿ ಕೆಲವು ಪಟ್ಟ ಇಗಳು ಸಿಕ ವು. ಬಿಚ್ಚಿ +ನೋಡಿದಾಗ ಎದೆ ದಸ್ಸೆ ಂದಿತು. + +ಅರ್ಧ ಗಂಟಿ ಬಿಟ್ಟು ಶಿವನಾರಾಯಣರು +ಮರಳಿ ತಮ್ಮ ಕೋಣೆಗೆ. ಬರುತ್ತಲೇ ಪಾರ್ವತಿ +ಅವರ ಹಿಂದಿನಿಂದ ಬಂದು ಅವರ ಮುಂದೆ ಅರಿ + + +ಭು ಕಸ್ತೂರಿ, ಜೂನ್‌ ೧೯೬೧ + + +ವೆಯ ಗಂಟೊಂದನ್ನು ಇಟ್ಟಳು. “ ಮನೆಯಲ್ಲಿ +ಇಷ್ಟು ದುಡ್ಮು ಇರಲಾಗಿ ನೀವು ಚಿಂತಿಸಬೇಕೆ? +ಈ ಆಭರಣ ಮಾರಿ ಐದಾರು ಸಾವಿರವಾದರೂ +ಬರಬಹುದು. ನೀವೇ ಮನೆಯ ಹಿರಿಯರು. +ನಮ್ಮ ಸರ್ವಸ್ವವೂ ನೀವೇ. ನೀವೇ ಆತ್ಮಹತ್ಯೆ +ಮಾಡಿಕೊಂಡ ನಾವು ಯಾರನ್ನು ಮೊರೆಹೊಗ +ಬೇಕು?” + +ಕ್ಷಣಕಾಲ ಧೈರ್ಯ ಮಾಡಿ ಇಷ್ಟು ನುಡಿದು, +ವಿಷದ ಪುಡಿಯನ್ನು ಕಿಟಿಕಿಯಿಂದ ಹೊರಗೆ +ಕಸದ ಗುಂಡಿಯಲ್ಲಿ ಚೆಲ್ಲಿದವಳೇ ಸರಕ್ಕನೆ +ಹೊರಬಿದ್ದು ಹೋದಳು. + +ಶಿವನಾರಾಯಣರು ಜೂಜು ಆಡುತ್ತಿದ್ದರು. +೧೫ ವರ್ಷ ಅದನ್ನೇ ಮಾಡಿದ್ದರು. ಕಳೆದ +ಮೂರು ತಿಂಗಳಿಂದ ಆಟಿ ಇವರ ಕೈಬಿಟ್ಟು +ಯಾವತ್ತೂ ಸೋಲೇ ಪಾಲಿಗೆ ಬರುತ್ತಿತ್ತು. +ಪತ್ನಿಯ ಒಡವೆಗಳನ್ನು ಮಾರಿಯೂ ೧೦-೧೨ +ಸಾವಿರ ರೂಪಾಯಿ ಸಾಲವಾಗಿತ್ತು. ದೀಪಾ +ವಳಿ ಸಮೀಪಿಸಿದಂತೆ ನಿರಾಶೆ ಹೆಚ್ಚಿತು. ಕೊನೆಗೆ +ಪ್ರಾ ಣತ್ಕಾಗದ ನಿರ್ಣಯ ಮಾಡಿದ್ದರು. + +ಕೆಲ ಹೊತ್ತು ಅಸ್ವಸ್ಥ ರಾಗಿಯೆ ಕೋಣೆಯಲ್ಲಿ +ಸುತ್ತಾಡಿ ಬಟ್ಟಿತೊಟ್ಟು ಗಂಟನ್ನೆ ತ್ತಿಕೊಂಡು +ಮನೆಯಿಂದ ಹೊರಬಿದ್ದರು. ಜೆ ಅಡ್ಡೆಗೆ +ಬಂದರು. ಅವರೆದುರು ಒಂದು ಆಕಳು ತನ್ನ +ಕರುವಿಗೆ ಮೊಲೆ ಕುಡಿಸುತ್ತ ನಿಂತಿತ್ತು. ಶುಭ +ಸೂಚನೆ ಇದಕ್ಕಿಂತ ಬೇರೆ ಇನ್ನೆ (ನಾಗಬೇಕು? + +ಪ್ರಸನ್ನ ಚಿತ್ತ ಬಡ ಮಹಾ ಲಕ್ಷ್ಮೀ ಯ ಪ್ರಾರ್ಟನೆ +ಮಾಡುತ್ತ ಜು ಸಚ ಗಳ 3 ಸೆ +ದಲ್ಲಿ ಬಯಸುತ್ತ ಹೆಜ್ಜೆ ಮುಂದಿಡುವುದೇ ತಡ, +ಅವರ ಬಗಲೊಳಗಿನ ಗಂಟು ಕೆಳಗೆ ಬಿತ್ತು. + +ಸಪ್ಪಳಕ್ಕೆ ಕೆಲವರು ಕಣ್ಣು ತಿರುಗಿಸಿ ನೋಡಿ + +ದರು. ಶಿವನಾರಾಯಣದಿ ಲಗುಬಗೆಯಿಂದ +ಗಂಟನ್ನೆತ್ತಿಕೊಂಡರು. ಟ್ಟಿನ್ನದೆ ಹಾಗೇ +ಹೊರಳಿ ಹಿಂತಿರುಗಿ ನಡೆದರು. ಜೂಜುಗಾರರಲ್ಲಿ +ಶ್ರೀಮಂತರೆಂದು ಖ್ಯಾತಿವೆತ್ತವರಿವರು. ಇಂದು + + +ಹಣದ ಬದಲು ಚಿನ್ನವನ್ನೇ ತಂದಿದ್ದರಲ್ಲ. +ನೋಡಿದವರು ಏನೆಂದು ಕೊಂಡರೊ! + +ಮನೆಗೆ ಹೋಗಿ ಏನೂ ಮಾತಾಡದೆ ನಿದ್ರಿಸಿ +ದರು. ಮರುದಿನ ಅವರು ಮನೆಯಲ್ಲಿರಲಿಲ್ಲ. +ಅವರ ಮೇಜಿನ ಮೇಲೆ ಒಂದು ಪತ್ರವಿತ್ತು. +ಪಾರ್ವತಿಯ ಎದೆ ಡವಡವ ಎಂದು ಬಡಿದು +ಕೊಳ್ಳಲಾರಂಭಿಸಿತು. ಬಿಚ್ಚಿ ಓದಿದಳು. + +“.... ನಾನು ಇಲ್ಲಿಂದ ೧೧೭ ಮೈಲು ದೂರದ +ಒಂದು ಊರಿಗೆ ಹೋಗಿದ್ದೇನೆ. ಅಲ್ಲಿ ಅರಿವೆ +ಅಂಗಡಿ ತೆಗೆಯುವ ವಿಚಾರವಿದೆ. ಬಲ್ಲಸ್ಥಿರ +ವಾದ ಮೇಲೆ ನಿಮ್ಮೆಲ್ಲರನ್ನು ಕಕೆದೊಯ್ಯುಸೆ, +ಪಾರ್ವತಿ ಇಂದು ನನ್ನ ಕೈಗಿತ್ತಿರುವ ದಿವ್ಯ ಓಧ +ಯನ್ನು ಜೂಜಿನ ಕ್‌ ದವಡೆಗೆ ಒಡ್ಡುವುದ +ಕ್ಕಿಂತ ಒಂದು ವ್ಯವಸಾಯದಲ್ಲಿ ತೊಡಗಿಸಿ +ಗೃಹಲಕ್ಷಿ ಬಯ ಈ ಇಡುಗಂಟನ್ನು ನಿತ್ಯ +ನಿಯಮದಿಂದ ಪೂಜಿಸುತ್ತಾ ಹಿಂದಿನ ಜೀವನದ +ವಾಪಗಳನ್ನು ತೊಳೆದುಕೊಳ್ಳಲು ಪ್ರಯತ್ನಿ +ಸುವೆ. ನನ್ನ ಜೀವಮಾನದಲ್ಲಿ ಇಂದು ಮೊದಲ +ಬಾರಿ ನನಗೆ ಸದ್ಭುದ್ಧಿಯುಂಖಾಗಿದೆ. ನನ್ನ +ಕರ್ತೃತ್ವವನ್ನು ತೋರಿಸಲು ಹೊಸ ದಾರಿಯೂ +ತೋಚಿದೆ. ಹೇಡಿಯಂತೆ ಆತ್ಮಹತ್ಯೆ ಮಾಡಿಕೊ- +ಳ್ಳುವುದಕ್ಕಿಂತ ಜೀವಿಸಿದ್ದು ಹಿಂದಿನ ಪಾಪದ +ಪರಿಮಾರ್ಜನೆ ಮಾಡಲೆಳೆಸುತ್ತಿದ್ದೇನೆ. ನನ್ನ +ಸೊಸೆಯ ಇಡುಗಂಟಿನ ಕೇವಲ ರಕ್ಷಕನು +ನಾನು... ನನ್ನಂಥ ನರಾಧಮನ ಪ್ರಾರ್ಥನೆ +ಯನ್ನೂ ಈಶ್ವರನು ಕೇಳುವನಾದಕೆ ಆತ, +ನಾಡಿನ ಮೂಲೆ ಮೂಲೆಯಲ್ಲೂ ಬಿದ್ದು ಕೊಳೆ +ಯುತ್ತಿರುವ ಪಾಪಿಗಳನ್ನು ಸನ್ಮಾರ���ಗಕ್ಕೆ ತರಲಿ. +ದೀಪ ತೋರಿ, ದಾರಿ ನೀಡಿ, ಸುಸಂಸ್ಕಾರದ +ಬಲವನ್ನೀಯಲಿ!” + +೧೩. ವರ್ಷಗಳು ಕಳೆದಿವೆ. ಅವರ ಅಂಗಡಿ +ಈಗ ಒಳ್ಳೇ ಊರ್ಜಿತ ಸ್ಥಿ ತಿಯಲ್ಲಿದೆ. ಶಿವ- +ನಾರಾಯಣರು ರಾತ್ರಿ ಹೆಗಲು ದುಡಿದರು. +ಹೊಸ ಹೊಸ ಉದ್ಯೋಗ ಕೈಕೊಂಡರು- + + +ತಾ ಪಾತ + + +ದೇವರ ಇಡುಗಂಟು ೯೯ + + +ಅವರೊಂದಿಗೆ ಸಂಬಂಧ ಬಂದ ಎಲ್ಲರೂ ಅವರ +ಪ್ರಾಮಾಣಿಕತನವನ್ನೂ ಸತ್ಯ ನಿಷ್ಠೆಯನ್ನೂ +ಕೊಂಡಾಡುತ್ತಾರೆ. + +ನೀವು ಮೋಹನಗಡಕ್ಕೆ ಹೋದರೆ ಶಿವ- +ನಾರಾಯಣರ ವ್ಯಕ್ತಿಮತ್ತ್ವದ ಪ್ರಭಾವದಿಂದ +ಊರು ಹೇಗೆ ಸುಧಾರಿಸಿದೆ ಎಂಬುದನ್ನು ಕಾಣು +ವಿರಿ. ಮನೆಗೆ ಹೋದರೆ ಬೆಳ್ಳಿಯ ಸಿಂಹಾಸನದ +ಮೇಲೆ ಒಂದು ಸಣ್ಣ ಗಂಟನ್ನು ಇರಿಸಿದ್ದು +ಕಾಣುತ್ತದೆ. ಅದರ `ಮೇಲೆ ದಿನಾಲೂ ಹೊಸ +ಹೂ ಏರಿಸುತ್ತಾರೆ. ಅದರ ಮುಂದೊಂದು +ಅಖಂಡ ದೀಪ ಉರಿಯುತ್ತಿರುತ್ತದೆ. ಅವರ +ಇಡುಗಂಟಿನ ದೀವಿಗೆ ಇದೇ. ಈ ದೀಪದ ಪ್ರಕಾ +ಶದಲ್ಲಿ ಅವರ ಹೃದಯ ಅರಳುತ್ತದೆ. ಉದಾತ್ತ +ಭಾವನೆಗಳಿಂದ 'ತುಂಬಿ ತುಳುಕುತ್ತ ದೆ. + +ಕತೆ ಇಲ್ಲಿ ಮುಗಿಯಿತು. ಆದರೆ ಹೈ ದಯದ +ಮಿಡಿತ ಮುಚ್ಚಿ ಡಲಾರೆ. ಪ್ರೆ (ರಣೆಯ "ಮಹತ್ವ +ದೆದುರು ಗಂ + + +ಪ್ರೇರಣೆ ಮೂಕವಾಗಿರುತ್ತದೆ. ಅದು ನಮ್ಮ + + +ಅಂತಃಕರಣವನ್ನು ಪ್ರವೇಶಿಸುವಾಗ ಶಬ್ದರೂಪ + + +ವನ್ನೇನೂ ತಾಳಿರುವುದಿಲ್ಲ. ಆದರೆ ಪ್ರೇರಣೆಯ +ಸ್ಪರ್ಶ ಹೊಂದಿದ ಶಬ್ದಗಳ ಶಕ್ತಿ ಮಾತ್ರ +ಅಳೆಯಲಸದಳವಿರುತ್ತದೆ. ಅಣುಬಾಂಬೂ ಆ +ಶಕ್ತಿಯನ್ನು ತೊಡೆದುಹಾಕದು. ಅದನ್ನು ಜಗ +ತ್ತಿನ ಯಾವ ಶಕ್ತಿಯೂ ಕೊಲ್ಬದು. + +ವೇದದಲ್ಲಿ ಶಬ್ಧಕ್ಕೆ ಬ್ರಹ್ಮವೆಂದು ಕರೆಯಲಾ- +ಗಿದೆ. ಸಾಕಾರಬ್ರಹ್ಮ-- ಹೌದು. ಶಬ್ದಬ್ರಹ್ಮ +ವನ್ನು ನಿರ್ಮಿಸುವ ಪ್ರೇರಣೆಯ ಮಹತ್ವ +ಅದಕ್ಕೂ ಮಿಗಿಲಾದದ್ದು | + +ವಾಲ್ಮೀಕಿ, ದಾಂತೆ, ಶೇಕ್ಸವಿಯರ, ಹಾಫಿಜ್‌ +ರವೀಂದ್ರ, ಬುದ್ಧ, ಯೇಸೂ, ಮಹಮ್ಮದ, +ಗಾಂಧಿ, ಮಾಯಿಕೆಲ್‌ ಎಂಜಲೊ, ಅವನೀಂದ,, +ನಂದಲಾಲ ಬೋಸ್‌ ಶೇವಲಇವರ ವರೆಗೇ +`ಈ ಪ್ರೇರಣೆಯ ದೂತರು ಮುಟ್ಟುತ್ತಾರೆಂದಲ್ಲ. +` ಅವರು ಸರ್ವಾಂತರ್ಯಾಮಿಗಳು. ಛಗನಲಾ- +ಲಜಿ ಮತ್ತು ಶಿವನಾರಾಯಣಜಿಯವರ ಹೃದಯ +ದಲ್ಲೂ ಅವರಿ ಪ ಪ್ರವೇಶಿಸುತ್ತಾರೆ. ಮನೋ- +ಮಂದಿರದಲ್ಲಿ ನಿದ್ರಿಸುವ ವೈಭವವನ ನ್ನು ಹೊಡೆ +ದೆಬ್ಬಿಸುತ್ತಾರೆ. 3 + + + + + +"ಕೋಳೀ ಕಾಳಗ? ವನ್ನು ಕಾಣಿದವರು, + + +ಕೇಳದವರು ವಿರಳ. + + +ಕಡೆಗೆ ಹಾಗೆ ನಡೆಯುತ್ತ ದೆಂದಂ + + +ಕೋಳಿ ಜ್‌ ನಡೆಯುವಾಗ ಬೇರೆಸ ಸ್ಪ ರ್ಧೆಗಳಲ್ಲಿ ಹಣ + + +ಕಟ್ಟು ವಂತೆ "ಬಾಜಿ? ಕಟ್ಟಿ ಸಾವಿರಾರು ರೂಪಾಯಿ ಗೆಲ್ಲುವವರೂ ಇದ್ದಾರೆ. ದ್ಯ +ಸ್ಯ ಕಾಳಗ' ಈಗ್‌ ಐರೋಪ್ಯ ರಾಷ್ಟ್ರಗಳಲ್ಲಿ ಮುಖ್ಯ ವಾಗಿ ಹಾಲೆಂಡಿನಲ್ಲಿ + + +ನಿಸರೀತವಾಗಿ ಬೆಳೆದಿದೆ. + + +ಅಲ್ಲಿ ಕೋಳಿ ಸಾಕಣೆ ಕೇಂದ ಪವೊಂದರಲ್ಲಿ ಪ್ರಚೋದಕರಿಲ್ಲದೆ ಕೋಳಿಗಳು +ಕಾಳಗಕ್ಕೆ ನಿಲ್ಲಲು ಪ್ರಾ ಜ್‌ ಮಾರ್ಡಿನ್‌ ಸ್ಟಿಂಡರ್‌ ಎಂಬ ಆ ಕೇಂದ್ರ ದ + + +ಟು ಗಾಲ ನಿಷರೀತ ಗೊಂದಲಕ್ಕೇಡಾದನಂತೆ. +ಲೆನ್ಸ ಬಹುದು. ಆದರೆ ಸೋತ ಕೋಳಿಯನ್ನು ಉಳಿದ ಕೋಳಿಗಳು ಕುಕ್ಕಿ ಕುಕಿ + + +ಕಟು ಪಾ ೨್ರರಂಭಿಸಿಬಿಟ್ಟಿ ವಂತೆ; + + +ಬರೀ ಜಗಳವಾದರೆ ಹೋಗ +“ಲ + + +ಇದಕ್ಕೆಪರಿಹಾರನೇನು? ಎಂದು ಚಿಂತಿಸಿದ ಮಾರ್ಡಿನ"್‌ ಸ್ಟ ಡರ್‌ ಕಟ್ಟ ಡೆಗೆ +ಕೋಳಿಗಳ "ಕಣ್ಣಿ ಗೆ ಸರಿಯಾಗುವಂತೆ ಆಲ್ಯೂ ಮಿನಿಯಂನಲ್ಲಿ ಕನ್ನ ಡಕಗಳನ್ನು + + +ಕೂಡಿಸಿ ಹಾಕಿದನಂತೆ. + + +ಈ ಕನ್ನ ಡಕಗಳನ್ನು ಧರಿಸ ುವುದರಿಂದ ಕೋಳಿ ನೆಲವನ್ನು + + +ಮಾತ್ರ ನೋಡಲು ಸಾಧ್ಯ ವಾಗುತ್ತಿ ದ್ದಾ ದ್ಪ ಸ ಕಾಳಗ ನಿಂತಿತಂತೆ, + + +ಎಜಿ, ಆರ್‌ ಶಂಕರಂ + + +ವನೊಡೆಲ" ೦೩.೪; ೬ವನಾಲ್ಕ, ಅಲ ನೇವ +ಪ್‌ + +೪ ಬ್ಯಾಂಡ ಪಿಯಾನೋ ಕೀ ಸ್ಮಿಚ್‌ ಏಸಿ + +ಅಥವಾ ಎಸಿ/ಡಿಸಿ (ಎರಡು ಮಾಡಲ") + + + + + + + + +ಹಂ ಇಷು ಇದ್ದನೆ ಳಂ ಇಷ. ಜನ ಇಷ ಎಸ ಹಾ ಗ ದ್ದ ವಾ ಇಂ ಜಾ ಜಾಡು ಜಾ ಸ ಜಂ ಚನ ಜಾ ಚಚ ಚಾ ಜಥ ಇತ ಜನ ಜನಂ ಎಜೆ ಇನ ಇನ ಇನ ಇತ + + +ಹ ಬ್‌ ಆ0 20 ಈ9 000 ಎಂ ಈಡ ಇರಾ ಇಡಾ + + + + + +(ಡಿಯೋದಿಂದ + + +(೬ + + +ಉಲ ಪಶಿತರಾಗುವಿರಿ +೦ಎ + + +ಮಾಡೆಲ್‌ ೦೩೨೨; ೬ ವಾಲ್ಕ ಅಲ ವೇವ ೩ +೦ +ಬ್ಯಾಂಡ ಏಸಿ ಇಲ್ಲವೆ ಏಸಿ/ಡಿಸಿ (೨ ಮಾಡಲ?) + + + + + +೫-೮ ಆಂ. + + +ಮೊೌಡೆಲ" ೦೭೨೪ + + +ಶ್ರಿ ನಾಲ್ಕ + + +ಆಲ: ವೇವ್ಹ +ಳ ಬ್ಮಾಂಡ್ಕ ಪೂರ + + +ಏಸಿ ಇಲ್ಲನೆ ಎಸಿ +ಡಿಸಿ (ತಿಮಾಡಲ") +ಮಾಡೆಲ' ೦೭೩೭ ; + + +(ಡಾ ಯಂಜಾ ಏರಿ) +ಕೆ +ಮೊಡೆಲ್‌ ೨೬೬ ಷು ರ್‌ +೭ವಾ ೯ + +ವಾಲ್ಯ, ಆಲ ವೇವ್ವ ೫ ಬ್ಯಾಂಡ, + +ಪಿಯಾನೋ ಕೀ ಸ್ಶಿಚ್‌ ಏಪಿ, + + +ಮೊಡೆಲ್‌ ೦೩೨೬ ; +೭ ವಾಲ ಆಲ +5 +ವೇವ ಆ ಬ್ಯಾಂಡ, +2ಂ ವ್ರ +ಬಾ,ಂಡ + + +ಮೊಡೆಲ್‌ ೦೩೫೨ : + +೫ ವಾಲ್ಕ ಆಲ್‌ ವೇವ, ೩ ಬ್ಯಾಂಡ ಏಸಿ ಕ ನೊಡೆಲ್‌ ೦೭೫೨ + +ಇಲ್ಲವೆ ಏಸಿ/ಡಿಸಿ (ಎರಡು ಮಾಡಲ) ಹೆಣ್ನು ; 7 ನಾಲ್ಕ, ಆಲ್‌ +'ವೇವ ೩ ಬಾಂಡ +ಕ ೦0 ಕೆ +“ಏಸಿ ಇಲ್ಲನೆ + +ಏಸಿ/ಡಿಸಿ + +(ಎರಡು ನಾಡಲ) +ಹಾಗೂ +ಮೊಡೆಲ್‌ ೦೩೫೧ +(ಡ್ಪಾಯ ಬ್ಯಾಟರಿ) + + +೫ ಸ್ಟ!” ಆಲ: ನೇವ್ಹ ತಿ ಬ್ಯಾಂಡ + +ಏಸಿ/ಡಿಸಿ ಹಾಗೂ ಮೊಡೆಲ್‌" ೦೨೯೯ ;- +ಡಾ.ಯ + +( ್ರ್ರ ಬ್ಯಾಟರಿ) ೪ ವಾಲ್ಕ + + + + + + + + + + + + + + + + + + + +1 ಬು 1/1 ಗ್ಸ್‌ಗ್ಲಿ +81/2)... ಕೌ +(1 ಬು | 1 +|” ಸ ((( ೆ ಸ ಗಿ 1 ಸ 1 +ಕ (5 (| 1 ಗ್‌ +| ಲ 11 +ಕ + + +ಚಾ + +ಬಿರಿ ವರ್ಷಗಳ ಹಿಂದೆ ೧೯೫೭ ರ +ಎಪ್ರಿಲ್‌ ತಿಂಗಳ ಆರಂಭದಲ್ಲಿ ನನ್ನೊಬ್ಬ ಸುಶಿ +ಕ್ಷಿತ ಮಿತ್ರರು “ನಡೆಯಿರಿ, ನಿಮಗೊಬ್ಬ ಚವಮ +ತ್ಕಾ ರಿಕ ಸ ದರ್ಶನ 1 ನೆ” +ಹ! ನಾನು ನಕ್ಕು ತಬ್ಬಿ ಸಿಕೊಳ್ಳೆ ಲೆತ್ತಿ ಸಿದೆ. +ಅವರು ಇದು “ಹುಡುಗಾವಿಕೆಯ "ಮಾತಲ್ಲ. +ಇಂದಿನ ನಾಸ್ತಿಕ ಯುಗದಲ್ಲಿ ನಿಮಗೆ ಸಾಧ +ಸಂತರ ಬಗ್ಗೆ ಸಂಬಿಕೆಯಿಲ್ಲವೆಂದು ಬಲ್ಲೆ. ಆದರೆ + + +ಇವರು ಅಂಥವರಲ್ಲ. ಇವರೊಬ್ಬ ಸಾಧಕ +ತಪಸ್ವಿಗಳು. ಶ್ರೀ ಅಂಬಾಮಾತೆಯ ಪರಮ +ಉಪಾಸಕರಾಗಿದ್ದಾರೆ. ಆಶ್ಚರ್ಯದ ಮಾತೆಂ + + +ದಕೆ ಕಳೆದ ಏಳು ವರ್ಷಗಳಿಂದ ಅವರು ಅನ್ನ +ಜಲಗಳ ಸ್ಪರ್ಶ ವನ್ನು ಮಾಡಿಲ್ಲ. ಆದರೂ ಅವರ +ದೇಹಶಕ್ತಿ "ಅದ್ಭು ತವಿದೆ' ದಹ + +ನನಗೆ 'ತೊಡಗಿನ ಬಾಲೆ`”ಯ ಅದ್ಭು ತ ಕಥೆ +ಕೆನವಿಗೆ ಬಂತು. ಅವಳು ಕೂಡ ಅನ್ನ ನೀರು +ತ್ಯಜಿಸಿ ತಾನು ಕೇವಲ ವಾಯಗೂಯ + + +ಅನ್ಗನೀರೂ ಇಲ್ಲ ಮಲಮೂತ್ರ +ನಿಸರ್ಜನೆಯೂ ಇಲ್ಲದ ಯೋಗಿ +ಯೊಜಬ್ಬನ ವೃತ್ತಾಂತ + + +ಉಾಹಾರ ಸಾಧು +ಶೀ ಅಂಜ + + +ದೌಲತರಾವ" ದೇಸಾಯಿ + + +ಬದುಕು��್ತಿರುವೆನೆಂದು ಸಾರಿದ್ದಳು. ಆದರೆ +ಆಸ್ಪತ್ರೆಯಲ್ಲಿ ಕಡುಕಾವಲಿನಲ್ಲಿ ಇಟ್ಟಾಗ ಅವಳ +ಗುಟ್ಟು ರಟ್ಟಾ ಗಿಹೋಯಿತು. ಈ ಪರೀಕ್ಷೆಗೆ +ಮುಂಚಿ ಸ ದರ್ಶನಾರ್ಥವಾಗಿ ಸಾವಿರಾರು +ಜನ ಹೋಗುತ್ತಿದ್ದರು. + +ಆದ್ದರಿಂದಲೇ ಈ ವಿಭೂತಿ ಆಗ ಇರುತ್ತಿದ್ದ +ಮುಂಬಯಿಯ ಶಿವ ಎಂಬ ಹೆಸರಿನ ಸ್ಥಾನಕ್ಕೆ +ನನ್ನ ಮಿತ್ರರೊಂದಿಗೆ ಹೋದಾಗ ನನ್ನ ಮನಸ್ಸು +ಸಂಬೇಹಗ್ರಸ್ತ ವಾಗಿಯೆ ಇತ್ತು. ಅನ್ನ ನೀರು +ಗಳನ್ನು ಸೇಎಸುವ, ಮಲಮೂತ್ರಗಳನ್ನು ವಿಸ + +ರ್ಜಿಸುವ ಸ್ವಾಭಾವಿಕ ಕ್ರಿ ಕ್ರಿಯೆಗಳನ್ನು ನಡೆಸದೆ +ಸ್ನ ಯತ ಬಡುಕಲುರಕೇಕ ನನಗೆ +ನಂಬಿಕೆಯಿತ್ತು. + +ಶ್ರೀಅಂಬಾಮಾತೆಯ ಈ ಪರಮ ಉಪಾಸಕ +ಮೂಲತಃ ಉತ್ತರ ಗುಜರಾತಿನ ಚರಾಡಾ +ಗ್ರಾಮದವರು. ಅಂಬಾ ಮಾತೆ ಅವರಿಗೆ +ಪ್ರಸನ್ನ ಳಾಗಿದ್ದಾಳೆ ಎಂದು ಜನ ತಿಳಿದಿದ್ದರು + + +* ಭಗಿನಿ ಕಿಸ್ಮ ತ ೫ “ಕ ಪಸೆಯಿಂಂದ +೧೦೨ + + +ಟಟ + + +ನಿರಾಹಾರ ಸಾಧು ಶ್ರೀ ಅಂಬಾ + + +ಅರ್ಧನಾರಿ, ಅರ್ಧಪುರುಷ ಪೋಷಾಕನ್ನು +ಧರಿಸುವ ಈ ಅರ್ಧನಾರೀ ನಟಶ್ವರ ವ್ಯಕ್ತಿ +ಯನ್ನು ಅವರು ಶ್ರ ಜಯ ಅಂಬೇ ಎಂದು + + +ಸಂಬೋಧಿಸುತ್ತಿದ್ದರು. ಪುರುಷರಾಗಿದ್ದರೂ +ಇವರನ್ನು “ ಮಾತಾಜಿ” ಎಂದೇ ಕರೆಯುತ್ತಿ +ದ್ವರು. + +ಇವರ ಮೂಲ ನಾಮ ಪ್ರಹ್ಲಾದ ಮಗನ- + + +ಲಾಲ ಜಾನಿ ಎಂದು. ಈಗ ಹತ್ತು ಹನ್ನೊಂದು +ವರ್ಷಗಳ ಹಿಂದೆ. ಆಗ ಅವರಿಗೆ ೨೦ ವರ್ಷ +ವಯಸ್ಸಾಗಿತ್ತು... ಅವರು ಪುಣೆಯ ಒಂದು +ವೈಷ್ಣವ ಕುಟುಂಬದಲ್ಲಿ ಅಡಿಗೆಯ ಭಟ್ಟಿನಾಗಿ +ಕೆಲಸ ಮಾಡುತ್ತಿದ್ದರು. ಪುಣೆಯ ಬಹು +ಚರಾಜಿ ಮಾತೆಯ ಮಂದಿರಕ್ಕೆ ಅವರು ಇತರ +ಭಕ್ತರೊಂದಿಗೆ ಭಜನೆ ಮಾಡಲು ಹೋಗುತ್ತಿ +ದ್ದರು “ಒಮ್ಮೆ ಪ್ರ ಕಾಶಪೆಂಜ ಸ್ವರೂಪದಲ್ಲಿ +ಅಂಬಾ ಮಾತೆ' ನನ್ನೆದುರು ಪ್ರತ್ಯಕ್ಷಳಾದಳು. +ಆಗ ನನ್ನ ದೇಹದಲ್ಲಿ. ಒಂದು ಪ್ರಚಂಡ ಶಕ್ತಿ +ಪ್ರವೇಶಿಸಿದಂತೆ ಅನಿಸಿತು. ದೇಹದಲ್ಲಿ ಅಗ್ನಿ +ಉರಿಯುತ್ತಿರುವ ಅನುಭವವಾಯಿತು. ನಾನು +ಪ್ರಜ್ಞೆ ತಪ್ಪಿದೆ. ಅಂದಿನಿಂದಲೇ ನನ್ನ ಅನ್ನ +ಮತ್ತು ಜಲ ಸೇವನೆ ನಿಂತುಹೋಯಿತು” ಚು +ಯೋಗಿರಾಜ ಮಾತಾಜಿ ಶ್ರೀ ಜಯ ಅಂಬೇ +ಹೇಳುತ್ತಾರೆ. + +ನಾನು. ಅನೇಕ ಪ್ರಶ್ನೆಗಳನ್ನು ಕೇಳಿ ಅವರ +ಬಾಯಿಂದಲೇ ಎಲ್ಲ ವಿಚಾರ ತಿಳಿದುಕೊಂಡೆ. +ಅವರನ್ನು ಕಂಡಾಗ ಸೌಮ್ಯ, ಸಾತ್ವಿಕ, ರಿರಾಡಂ +ಬರಿಯಾದ, ಮೋಸ ನಟಿನೆಗಳನ್ನು ತಿರಸ್ಕಾರ +ದಿಂದ ಕಾಣುವ ಓರ್ವ ನಿಜ ಜಟ +ಮೂರ್ತಿಯನ್ನು ನ ಸಾ ಸತ್ತ ನನ್ನಪ ಪ್ರಶ್ನೆ +ಗಳಿಗುತ್ತ ಕವಾಗಿ ಅವರು. “ ಮೊದಲು ಕಾಫಿ +ಕುಡಿಯುತ್ತ ಕಾಲ ಕಳೆದೆ. ಆಮೇಲೆ ಅನ್ನ- +ನೀರುಗಳನ್ನು ಸಂಪೂರ್ಣ ತ್ಯಜಿಸಿದೆ. ಕಗ +ಧಾನ್ಯವನ್ನು. ಕಂಡರೇನೆ ನನಗೆ ಬು ಸಯೆನಿಸು +ತ್ತದೆ. ಅದರ ವಾಸನೆಯೂ ನನಗೆ ಸಹಸದಂತಾ + + +೧೦೩ +ಗಿದೆ” ಎಂದಣ. +" ಹಾಗಾದಕೆ ನೀವೇನು. ವಾಯುಸೇವನೆ +ಯಿಂದ ಬದುಕುತ್ತಿದ್ದೀರಾ ಕ +“ ನನಗೆ ತಿಳಿಯದು. ನನ್ನ ಬಾಯ ಅಂಗ- +ಳದ ಕೆಳಗೆ ಒಂದು ಛಿದ್ರವಿದೆ. ಅಲ್ಲಿ ಅಮೃತ + + +ರಸ ಒಸರುತ್ತದೆ. ಎಂದಿಷ್ಟೇ ನಾನು ಬಲ್ಲೆ. +ಇದೇ ನನ್ನ ಜೀವನಾಧಾರವಾಗಿರಬಹುದು. * + +ಇಷ್ಟೆಂದು ಅವರು ನನ್ನ ಬೆರಳನ್ನು ತಾವು +ಹೇಳಿದ ಸ್ಥಳದಲ್ಲಿ ಇಟ್ಟಿರು. ಅಲ್ಲಿ ಒಂದು +ಛಿದ್ರವಿರುವುದೂ ಅಲ್ಲಿ ಏನೊ ದ್ರವಿಸುತ್ತಿರು +ವ್ರದೂ ನನಗೆ ಅನುಭವವಾಯಿತು. + +ಮಾತಾಜಿ ಇನ್ನೂ ಸ್ಪಷ್ಟೀಕರಣವೀಯುತ್ತ +ಹೇಳಿದರು. “ ನನಗೆ ಅನ್ನ-ನೀರುಗಳಲ್ಲಿ ಅರು +ಚಿಯೇಕುಂಟಾಯಿತು ಹೇಳಲಾಕೆ. ಅವಿಲ್ಲದೆ, +ನಾನು ಹೇಗೆ ಬದುಕಿರುವೆನೊ ಅದನ್ನೂ ಹೇಳ +ಲಾಕೆ.. ನನ್ನ ಮಲಮೂತ್ರ ವಿಸರ್ಜನೆಯೂ +ಬಂದಾಗಿದೆ. ಇಂಥ ಅನೈಸರ್ಗಿಕ ಕ್ರಮದಲ್ಲಿ +ನಾನು [ಸರ್ಗಿಕ ಜೀವನವನ್ನು ಹೇಗೆ ನಡೆಸು +ತ್ತಿರುವೆನೊ ತಿಳಿಯದು. ಮೆ ಲುಗಟ್ಟಲೆ ಏನೂ +ಆಯಾಸವಿಲ್ಲದೆ ವೇಗವಾಗಿ ನಡೆಯಬಲ್ಲೆ. ಪರ್ವ +ತಗಳನ್ನೇರಬಲ್ಲೆ. ವೇಗದಿಂದ ಓಡಲೂ ಬಲ್ಜೆ. +1 ಪ್ರಗತಿಶೀಲ ಜ್ಲಾ ನಕ್ಕೂ ಗ. +ಆಹ್ವಾನವೇ ಆಗಿದೆ. ಯಾರಾದರೂ ಆಸ್ಪತ್ರಿ- +ಯಲ್ಲಾ ಗಲಿ, ಬೇರೆಡೆಯಲ್ಲಾ ಗಲಿ ಪರೀಕ್ಷ +ಬಯಸಿದರೆ ಆನಂದದಿಂದ ಒಬ್ಬಿ ಕೊಳ್ಳು ವೆ.” + +" ನಿಮಗೆ ಪುಣೆಯಲ್ಲಿ ಪ್ರ ಳಾಶಪಜ ದರ್ಶ- +ನದ ಅನುಭವವಾಯಿತಲ್ಲ, ಅಂಥ ಅನುಭವ +ಮತ್ತೆಷ್ಟು ಸಲ ಬಂದಿತು?” + +ನ್ವ ಇಂಥ ಅನುಭವಗಳಾಗುತ ತ್ತಲೇ +ಇವೆ. ದೇಹದಲ್ಲಿ ಪ್ರ ಗ್ರಚಂಡ ಆವೇಶ ಸಂಚರಿಸಿದ +ನಂತರ ಅದು "ಶಥಿಲವೂ ಶಕ್ತಿಹೀನವೂ ಆಗು +ತ್ತದೆ. . ಮೊದಮೊದಲಿಗೆ ಈ ಅಶಕ್ತಿ ಎಷ್ಟು +ಅಸಹ ವೆನಿಸುತ್ತಿತ್ತೆಂದಕೆ.. ಸಾವು 1“ +ಬಳೆ ಯದಿತ್ತು ಎಂದು ಅನಿಸುತ್ತಿತ್ತು.” + + +೧೦೪ + + +ಹಗಲಿನಲ್ಲಿ ಅವರಿಗೆ ಅಶಕ್ತಿಯೆನಿಸಿದರೂ +ರಾತ್ರಿ ಮತ್ತೆ ದೇಹದಲ್ಲಿ ಶಕ್ತಿ ಸಂಚಾರವಾಗು +ತ್ತದೆ. ಆಗ ಅರನಿದ್ಧೆಯಂಥ ಅವಸ್ಥೆಯಿರುತ್ತದೆ. +ಬರಹೋಗುವವರ ಅಸ್ತಿತ್ವ ತಿಳಿದರೂ ಮಾತಾ +ಡಲು ಆಗುವುದಿಲ್ಲ ಬಂಬೆಲ್ಲ ವಿವರಗಳನ್ನು +ತಿಳಿದುಕೊಂಡೆ. | + +“ ನೀವೇನಾದರೂ ಚಮತ್ಕಾರಗಳನ್ನು +ಮಾಡುತ್ತೀರಾ? ರೋಗಾದಿಗಳನ್ನು ನಿವಾರಿಸು +ತ್ತೀರಾ?” + +“ ನಾನೇನು ಜ್ಞಾನಿ ಅಥವಾ ಮಹಾತ್ಮನಲ್ಲ. +ಯಾರಿಗೂ ಉಪದೇಶ ಮಾಡುವುದಿಲ್ಲ. ಯಾವಾ +ಗಾದಕೊಮ್ಮೆ ಅಜ್ಞಾತ . ಪ್ರೇರಣೆಯಿಂದ +ನಾಲ್ಕಾರು ಶಬ್ದಗಳನ್ನಾಡಿದರೂ ಬಹಳ +ಮಾತಾಡುವುದು ನನಗೆ ಸೇರುವುದಿಲ್ಲ. ನಾನು +ಗುಜರಾತಿ ಐದನೆ. ಇಯತ್ತೆಯ ವರೆಗೆ ಕಲಿತಿ +ದಧ್ವರೂ ಯಾವುದೋ ಅದೃಶ್ಯ ಶಕ್ತಿಯ ಬಲದಿಂದ +ಸಂಸ್ಕೃತ ಶ್ಲೋಕ-ಸ್ತೋತ್ರಗಳನ್ನು ಹೇಳಬಲ್ಲವ +ನಾಗಿದ್ದೇನೆ.. ಇಂಗ್ಲೀಷಿನಲ್ಲಿ ಸಂಭಾಷಿಸಬಲ್ಲೆ. +ಮಾಂತ್ರಿಕ ಅದ್ಭುತಗಳಲ್ಲಿ ನನಗೆ ವಿಶ್ವಾಸವಿಲ್ಲ. +ಆದರೂ ನನ್ನ ಆವೇಶಮಯ ಸ್ಥಿತಿಯಲ್ಲಿ ನಾನು +ಮಾಡುವ ಕಾರ್ಯಗಳಲ್ಲಿ ಭಕ್ತರು ಚಮತ್ಕಾರ +ವನ್ನೂ ಕಾಣುತ್ತಿರಬಹುದು. ಯಾರಾದರೂ +ರೋಗದ ದೂರು ತಂದಾಗ ಒಂದು ಚಿಟಿಕೆ +ಯಷ್ಟು ಕುಂಕುಮವನ್ನು ಮಾತ್ರ ಕೊಡುತ್ತೇನೆ. +ಅದರಲ್ಲಿ ಶ್ರದ್ಧೆಯಿದ್ದರೆ ಅವರಿಗೆ ನೆಟ್ಟಗಾಗು +ತ್ತದೆ.” + +ಶ್ರೀ ಜಯ ೬ಅಂಬೆಯವರ ಸಿದ್ಧಿಶಕ್ತಿಯಲ್ಲಿ +' ಅವರ ಭಕ್ತರಿಗೆ ಪೂರ್ಣ ಶ್ರದ್ಧೆಯಿದೆ. + +ನವರಾತ್ರಿಯ ಸಮಯದಲ್ಲಿ ಒಮ್ಮೆ ಶ್ರೀ ಜಯ +ಅಂಬೆ "ಈಸ್ಟ್‌ ಲ್ಯಂಡ್‌ ವೆಸ್ಟ್‌ವಿಲಾ'ದಲ್ಲಿ ವಾಸಿ + + +ಕಸ್ತೂರಿ, ಜೂನ್‌ ೧೯೬೧ + + +ಸುತ್ತಿದ್ದರು. ಆ ಕಟ್ಟಿಡದಲ್ಲಿಯೆ ವಿ ಪಿ.ಕಾಂಬಳಿ +ಎಂಬವರಿದ್ದರು. ಅವರು ವಿಮಾ ಸಂಸೆ ಯೊಂದರ +ನೌಕರರು, : ಅವರ ಎರಡು: ವರ್ಷದ ಮಗುವಿಗೆ +ಒಂದು ದಿನ ಅಕಸ್ಮಾತ್ತಾಗಿ ಮೂರ್ಧಾರೋಗ +ಬಂದು ಕೈಕಾಲು ತಣ್ಣಗಾಗಿ ದೇಹ ಕಟ್ಟಿಗೆ +ಯಂತಾಯಿತು. ಕೇವಲ ತಲೆಯಷ್ಟು ಬೆಚ್ಚ +ಗಿತ್ತು... ಮನೆಯಲ್ಲಿ ಕೋಲಾಹಲವೆದ್ದಿತು. +ಶ್ರೀ:ಅಂಬೆ ಆಗ ಸ್ನಾನ ಮಾಡಿ ಹೋಮ ಕಾರ್ಯ +ದಲ್ಲಿ ನಿರತರಾಗಿದ್ದರು. ಅವರು ಬಂದು ಹುಡು +ಗನ ಹಣೆಯ ಮೇಲೆ ಕೈಯಿಟ್ಟಿ ರು. ಹುಡುಗನ +ದೇಹ ಬೆಚ್ಚಗಾಗತೊಡಗಿ ಏಳೆಂಟು ನಿಮಿಷ +ಗಳಲ್ಲಿ ಆತ ಎದ್ದು ಕುಳಿತ. ಒಂದಿಷ್ಟೂ ಮೂಢ +ನಂಬಿಕೆಗೆ ಒಳಪಡದ ಶ್ರೀ ಕಾಂಬಳಿಯವರೇ ಈ +ಸಂಗತಿಯನ್ನು ನನಗೆ ಹೇಳಿದರು. ಶ್ತ + +ಸರ್‌ ಹರಕಿಸನದಾಸ ಆಸ್ಪತ್ರೆಯಲ್ಲಿ ಡಾಕ +ರರು ಶ್ರೀ ಜಯೆ ಅಂಬೆಯವರನ್ನಿಟ್ಟು ಪರೀಕ್ಷಿಸಿ +ದ್ಹಾರೆ. ಅವರನ್ನಿಟ್ಟಿ ಕೋಣೆಯಲ್ಲಿ ಇಪ್ಪತ್ತು +ನಾಲ್ಕು ತಾಸೂ ಡಾಕ್ಟರರು, ದಾಯಿಗಳು, +ಸೇವಕರು ಇರುತ್ತಿದ್ದರು. ಶ್ರೀ ಜಯಅಂಜಿಯ- +ವರ ದರ್ಶನಕ್ಕಾಗಿಯೂ ಜನ ತುಂಬಿರುತ್ತಿದ್ದರು. +೭೨ ತಾಸುಗಳ ವರೆಗೆ ಸತತ ನಿರೀಕ್ಷಣೆ ಮಾಡಿದ +ಮೇಲೆ ಡಾಕ್ಟರರಿಗೆ ಶ್ರೀ ಜಯ ಅಂಬೆಯವರು +ಅನ್ನ ನೀರುಗಳನ್ನು ಮುಟ್ಟುವುದಿಲ್ಲ, ಮಲ- +ಮೂತ್ರಗಳನ್ನು ಎಸರ್ಜಿಸುವುದಿಲ್ಲ. ಎಂದು +ಖಾತ್ರಿಯಾಯಿತು. + +ಈಗ ಶ್ರೀ ಜಯಅಂಬೆಯವರು ಗಿರನಾರದಲ್ಲಿ +ತಪೋಮಗ್ನರಾಗಿದ್ದಾರೆ. ಅಲ್ಲಿ ಒಂದು ವರ್ಷ +ಕಳೆದು ನಂತರ ಅಬುಪರ್ವತದಲ್ಲಿ ಒಂದು ವರ್ಷ, +ಆ ಮೇಲೆ ಕೈಲಾಸ ಶಿಖರದಲ್ಲಿ ಎರಡು ವರ್ಷ +ತಪಸ್ಸು ಮಾಡಲಿದ್ದಾರೆ. 3 + + + + + + + + +ಉಲ್ಲಾಸದ ನಾಡು ಲಾವೋಸ್‌ + + +ಕೆ. ಆರ್‌. ನಾಯಕ + + +ಲಾ “ಯುದ್ಧ”ದ ವರದಿಗಳನ್ನು ತಮ್ಮ +ಪತ್ರಿಕೆಗಳಿಗೆ ಕಳಿಸಲು ವಿದೇಶಿ ಸುದ್ದಿಗಾರರು +೧೯೬೦ ಒಂದೇ ವರ್ಷದಲ್ಲಿ ೧೩ ಲಕ್ಷ ರೂಪಾಯಿ +ಗಳನ್ನು ಕೇಬಲ್ಲಿಗಾಗಿ ವೆಚ್ಛ ಮಾಡಿದರು. ದಕ್ಷಿಣ +ದಿಕ್ಕಿನಿಂದ ಗುರುತು ಅಳಿಸಿದ ಅಮೇರಿಕನ್‌ +ವಿಮಾನಗಳು ಪರ್ವತದಲ್ಲಿ “ಯುದ್ಧ” ಮಾಡು +ತ್ತಿದ್ದ ಸರಕಾರಿ ಪಕ್ಷದ ಪಡೆಗಳಿಗೆ ತೋಫು +ಗಳನ್ನೂ ಬಂದೂಕುಗಳನ್ನೂ ಮದ್ದು-ಗುಂಡು +ಗಳನ್ನೂ ಪ್ಯಾರಾಚೂಟ್‌ ಮೂಲಕ ಇಳಿಸಿದವು. +ಎದುರುಗಡೆಯ ಸೈನಿಕರಿಗಾಗಿ ಉತ್ತರದಿಂದ +1 5-14 + + +೧೦೫ + + +ರಶಿಯದ ಇಲುಶಿನ್‌ ವಿಮಾನಗಳು ಅಂಥದೇ +ಪೂರೈಕೆಗಳನ್ನು ಒದಗಿಸಿದವು. ಅಮೇರಿಕ- ರಶಿ- +ಯಗಳ ಧುರೀಣರು ಪರಸ್ಪರರನ್ನು ನಿಂದಿಸುವ +ಘೋರ ಶಬ್ದಗಳನ್ನು ತೂರಿದರು. ತಟಸ್ಪ +ರಾಷ್ಟ್ರಗಳು ಲಾವೋಸ್‌ನಲ್ಲಿ ಶಾಂತಿ ಸ್ಥಾಪಿಸಲು +ಪ್ರಚಂಡ ಪ್ರಯತ್ನಗಳನ್ನು ಸೈಕೊಂಡು ಕೊನೆ- +ಗೊಮ್ಮೆ ಜಿನೆವಾದಲ್ಲಿ ೧೪ ರಾಷ್ಟ್ರಗಳ ಸಜೆ ಕೂಡಿ +ಣೃ ಟ್ರ ೆ + +ಸಿದವು. + +ಜಗತ್ತಿನಲ್ಲೆಲ್ಲ ಲಾವೋಸ್‌ ಬಗ್ಗೆ ಕೋಲಾ +ಹಲ ಹಬ್ಬಿದ್ಹಾಗ್ಗೆ ಸ್ವತಃ ಲಾವೋಸ್‌ನಲ್ಲಿ + + +೧೦೬ + + +ಯಾರೂ ಈ “ಯುದ್ಧ” ದಲ್ಲಿ ಆಸಕ್ತಿಯನ್ನು +ತೋರುತ್ತಿಲ್ಲ... ಆಡಳಿತ ರಾಜಧಾನಿ ವಿಯೆಂ +ಟೀನ್‌ನಲ್ಲಿ ಸುಂದರಿಯರಾದ ಲಾವೋ ತರುಣಿ +ಯರು, ತಂತಿ. ಕಳಿಸಲ�� ಚಡಪಡಿಸುತ್ತಿರುವ +ಸುದ್ದಿಗಾರರ ಮುಂದೆ ತಮ್ಮ ಮದಗಜಗಮನ +ವನ್ನು ನಸುವೂ ಕಡಿಮೆ ಮಾಡಲಿಲ್ಲ. ಪರ್ವತ +ಗಳಲ್ಲಿ ಸೈನಿಕರು ನಗುತ್ತ ಕೆಲೆಯುತ್ತ “ಶತ್ರು? +ಗಳಿರುವ ದಿಕ್ಕಿಗೆ ಆಗೊಮೆ "'ಆಗೊಷ್ಟು +ತೋಫುಗಳನ್ನು ಹಾರಿಸಿ ಸುಮ್ಮನಾಗುತ್ತಿದ್ದರು. +ಹೋರಾಟ ಶಿಖರಾವಸ್ಥೆಯಲ್ಲಿದ್ನಾಗ ಸರಕಾರಿ +ಪಡೆಗಳು ಐದು ವಾರಗಳಲ್ಲಿ ಎಂಟು ಮೈಲು +ಗಳಷ್ಟು ಮುನ್ನಡೆದರೆ ಬಂಡಾಯಗಾರ” ಸೈನ್ಯ +ಗಳು ಮೂರು ತಿಂಗಳ ಯುದ ದಲ್ಲಿ ಹೆಚ್ಚೆಂದರೆ +೫೦ ಟು ೦ಹರಿಸಿದವು. +ರಸನನಿವಾಸವಾದ ರಾಜಧಾನಿ ಲುವಾಂಗ್‌ +ಅನ ಅರಸ ಸವಾಂಗ್‌ ವತ್ಥನರವರು +ನಿಶಿ ಿಂತರಾಗಿದ್ದರು. ಅರಮನೆಯ ಸುವರ್ಣ +ಮಯ ಬುದ್ಧ ಮೂರ್ತಿಯ ಮೇಲೆ ಮಾತ್ರ ಅವರು +ಬಲವಾದ ಕಾವಲಿಟ್ಟಿದ್ದಾರೆ. ಅದು ತಮ್ಮ ಕ್ರೈ +ಯಲ್ಲಿ ಸುರಕ್ಷಿತವಾಗಿದ್ದಷ್ಟು ಕಾಲ ತಮಗೂ +ರಾಷ ಸ್ಭೃತ್ಕೂ ಯಾವ ಅಪಾಯವೂ ಇಲ್ಲವೆಂದು +ಸ ವಿಶ್ವಾಸವಿದೆ. ಲಾವೋಸಿನ ಹಳ್ಳಿಗರಲ್ಲಿ +ಹೆಚ್ಚಿನವರು ಹೀಗೊಂದು ಯುದ್ಧ ನಡೆದಿದೆ +ಯೆಂದೇ ಕೇಳಿಲ್ಲ... ಒಂದು ಮಾತಿನಲ್ಲಿ, +ಲಾವೋಸ್‌ ಆನಂದ ಮತ್ತು ಆಲಸ್ಯದ ದೇಶ. +ನಾಡು. ನಾವು ಫ್ರೆಂಚ್‌ ಅಕ್ಷರ ರಚನೆಯ +ನ್ನನುಸರಿಸಿ ಗ 4 ಎಂದು ಕರೆಯುವ +ನಾಡಿನ ಹೆಸರಿನ ಸರಿಯಾದ ಉಚ್ಚಾರ ಲಾ +ಎಂದು. ಯಾವ ಬದಿಯಿಂದಲೂ ಸಮುದ್ರಕ್ಕೆ +ತಗಲದ ಈ ದೇಶ ೯೧೦೦ ಚೆದರ ಮೈಲು +( ಮೈ ಸೂರು ರಾಜ್ಯದ ವಿಸ್ತಾರ ೭೪,೦೦೦ ಚದರ +ಮ್ಭೆ ಲು) ವಿಸ್ತಾ ಗ ಅರಣ್ಯಮಯ ಪರ್ವತ +ಶ್ರೇಣಿ ಮತ್ತು ನದಿ ಕೊಳ್ಳಗಳಿಂದ ಜು +ರ್‌ ಜನಸ ಖಯ: ನ್ನು ಈ ವರಿಗೆ + + +ಕಸ್ತೂರಿ, ಜೂನ್‌ ೧೯೬೧ + + +ಯಾರೂ ಸರಿಯಾಗಿ ಎಣಿಸಿಲ್ಲ. ೧೫ ಲಕ್ಷದಿಂದ +೩೦ ಲಕ್ಷದ ವರೆಗೂ ಇರಬಹುದೆಂದು ಅಂದಾಜು. +ಅದರ ಪಶ್ಚಿಮ ಮತ್ತು ಆಗ್ನೇಯಕ್ಕೆ ಅಮೇರಿಕಾ +ಪಕ್ಷಪಾತಿ. ತಾಯಿಲಂಡ ಮತ್ತು ದಕ್ಷಿಣ +ವಿಯತ್‌ನಾಮ್‌, ವಾಯುವ್ಯ ಮತ್ತು ದಕ್ಷಿಣಕ್ಕೆ +ತಟಸ ಹ ಬರ್ಮಾ ಮತ್ತು ಕೆಂಬೋದಿಯ, ಉತ್ತ +ರಕ್ತ "ಕಮ್ಯುನಿಸ್ಟ್‌ ಚೀನ ಮತ್ತು ಉತ್ತರ ವಯು +ಬ ಇರುವುದೇ ಲಾವೋಸ್‌ನ 'ರುದೈೆ ವ +ವಾಗಿದೆ. ಅದರಿಂದಲೇ ಅದು ತನಗೆ ಕ್‌ +ಯುದ್ಧದಲ್ಲಿ ಸಿಲುಕಿಕೊಂಡಿದೆ. + +ಇತಿಹಾಸ. ೧೦-೧೩ ನೇ ಶತಮಾನಗಳ +ನಡುವೆ ಚೀನದ ಯುನಾನ್‌ ಪ್ರಾಂತದಿಂದ +ಹೊರಗೋಡಿಸಲ್ಪಟ್ಟು ಇಂಡೋಚೀನದಿಂದ +ಈಶಾನ್ಯ ಭಾರತದ ವರೆಗೆ ಅಲ್ಲಲ್ಲಿ ನೆಲೆಯೂರಿದ +ತಾಯ್‌ ಜನರ ಒಂದು ಶಾಖೆಯೆ ಲಾವೋಸ್‌ನ +ಮುಖ್ಯ ಜನಾಂಗ. ಅವರು ಮೆಕಾಂಗ್‌ ನದಿಯ +ಕೊಳ್ಳಕ್ಕೆ ನುಗ್ಗಿ ಅಲ್ಲಿನ ತೀರ ಅನಾಗರಿಕ +ಕ ನಿವಾಸಿಗಳನ್ನು, ಗುಡ್ಡ ಗಾಡುಗಳಿಗೆ ತಳ್ಳಿ +ನಾಡನ್ನು ತಮ ದಾಗಿ “ ಮಾಡಿಕೊಂಡರು. +ಅನಂತರವೂ ಇ ಅನಾಗರಿಕ ಜನಾಂಗ +ಗಳು ಬಂದು ಗುಡ್ಡಗಾಡುಗಳಲ್ಲಿ ನೆಲೆಯೂರಿ +ದವು... ಈ ಲಲ್ಲ ಜನಾಂಗಗಳನ್ನು ಕೊಳ್ಳದ +ಲಾವೋ ಜನ ತಿರಸ್ಕಾರಪೂರ್ವಕ ಖಾ ( ದಾಸ) +ಜನರೆಂದು ಕರೆಯುತ್ತಾರೆ. ಖಾ ಜನರಲ್ಲಿ +ಕೆಲವರು ಏಷ್ಟು ಹಿಂದಿದ್ದಾ ಕೆಂದರೆ, ವಸತಿ +ಗಾಗಿ ಕಂಬವುಳ. ಮನೆಗಳನ್ನು ` ಕೂಡ ಕಟ್ಟದೆ +ಗುಡ್ಡ ಗಳ ಸಡ್ನಿಜಾದ ಪಕ್ಕ ಗಳಲ್ಲಿ ದಿಬ್ಬದ ಬದಿ +ಯಿಂದ ತಗ್ಗಿನ ವರೆಗೆ ಬೀಜಂ ಛತ್ತು +ಗಳನ್ನು ಹಾಕಿಕೊಂಡು ಅದರೊಳಗೆ ವಾಸಿಸು +ತ್ತಾರೆ. ಈ ಜನಾಂಗಗಳ ಒಟ್ಟು ಜನಸಂಖ್ಯೆ +ದೇಶದಲ್ಲಿ ಅರ್ಧದಜ್ಬದ್ದು ಕಣಿವೆಯ ಕು +ಜನರನ್ನು ಅವರು ಭಯವಿಶ್ರಿತ ದ್ವೇಷದಿಂದ +ಕಾಣುತ್ತಿದ್ದಾರೆ. + +ದಕ್ಷಿಣಕ್ಕೆ ನುಗ್ಗಿ ಬಂದ ತರುಣದಲ್ಲಿ ಲಾವೋ + + +ಅ 63 + + +ಇತ್ತ್‌ + + +ಕ್‌ ಆ. 81135 ಹ್‌ತ ಭ್‌ 1 ಚಚ ಚಚ + + +ಉಲ್ಲಾಸದ ನಾಡು ಲಾವೋಸ್‌ + + +ಜನ-ಪ್ರತಾಪಶಾಲಿಗಳೇ ಆಗಿದ್ದರು. ೧೪ನೇ +ಕತಮಾನದಲ್ಲಿ ತಿತಿ ಹಲ್ಲುಗಳುಳ್ಳ ವಸೆಂದು +ಪ್ರಸಿದ್ಧನಾದ ಫ್ಯಾ ನುಂಗುಮ್‌ ಎಂಬ ರಾಜ +ದಂಡಯಾತ್ರೆಯಿಂದ ಈಗಿನ ತಾಯಿಲಂಡಿನ + + +ಕೆಲ ಭಾಗವನ್ನು ಕೂಡ ಆಕ್ರಮಿಸಿಕೊಂಡು +ದೊಡ್ಡ ಸಾಮ್ರಾಜ್ಯ ಕಟ್ಟಿದ... ಆತ ತನ್ನ + + +ರಾಜ್ಯವನ್ನು ಮಾಂಗ್‌ ಲನ್‌ ಕ್ಸಂಗ್‌ ಹೋಂ +ಖೌ(ಕೋಟಿ ಆನೆ ಮತ್ತು ಶ್ವೇತಚ್ಛತ್ರದ ನಾಡು) +ಎಂದು ಕರೆದ. ಬೌದ್ಧ ಧರ್ಮವನ್ನು ಪ್ರಸಾರ +ಪಡಿಸಿದವನೂ ಅವನೇ. ಇಂದಿಗೂ ಅರಮನೆ +ಯಲ್ಲಿರುವ ಸುವರ್ಣಮಯ ಬುದ ಸ ಪ್ರತಿಮೆ +ಯನ್ನು ಸ್ಭಾ ಪವಿಸಿದವನೂ ಅವನೇ. + +ಮಾ ನದಿಯಾಚೆಯ ತಾಯಿಲಂಡಿನೊ + + +ಡನೆ ಅಂದಿನಿಂದ ೧೯ ನೇ ಶತಮಾನದ ವರೆಗೂ + + +ಲಾವೋ ಸಾಮ್ರಾಜ್ಯಕ್ಕೆ ತಿಕ್ಕಾಟಿ ನಿರಂತರವಾಗಿ +ಸಾಗಿ ಸುವರ್ಣ ಬುದ್ಧ ಪ್ರಬಾಂಗ್‌ ವಿಗ್ರಹ +ಎಷ್ಟೊ ಸಲ ಕೈಬದಲಾಯಿಸಿತು. ೧೮೯೩ ರಲ್ಲಿ +ಫ್ರೆಂಚರಪ್ರ ವಲದ ನಂತರವೇ ಈ ತಿಕ್ಕಾಟ + + +] ಕೊನೆಗೊಂಡದ್ದು. + + +ಫ್ರೆಂಚರು ಲಾವೋಸಿನ ಅರಸೊತ್ತಿಗೆಯನ್ನು +ನಷ್ಟ ಪಡಿಸದೆ ಅದನ್ನು ಕೆ.ಗೊಂಬೆಯಾಗಿ ಮಾತ್ರ, +ತೆ ತ ಶತಮಾನದ ಫೆ ಕೈಂಚ್‌ +ಆಳಿಕೆಯ ನಂತರ, ಜಪಾನಿ, ಸ ಚೀನಿ, +ಅನಂತರ ಮರಳಿ ಫೆ ಫ್ರಂಚ್‌ ಆಕ್ರಮಣಗಳಿಂದ +ಸುಂದರ ರಾರ ಧ್ವಂಸವಾಗಿ ಹೋಯಿತು. +೧೯೫೪ ರಲ್ಲಿ ಅದಕ್ಕೆ ರ ಇಂಡೋಚೀನಿ +ಭೂಸೆಸತಳೊಡನ. ಸ್ವಾತಂತ್ರ ] ದೊರೆಯಿತು. +ಕಳೆದ ಶತಮಾನದಲ್ಲಿ ರಜಃ ಬಂದ +ಫ್ರೆಂಚರು ಅದನ್ನು ನೋಡಿ ರೂಸೋ ಹೇಳಿದ +“ಉದಾತ ಅನಾಗರಿಕ” ಕೆಂದಕೆ ಈ ಜನರೇ +ಎಂದು ನಿರ್ಧರಿಸಿದರು. ಅವರು ಲಾವೋ ಜನರ +ಉಲಾ _ಸವನ್ನು ಮೆಚ್ಚಿದರು, ಅವರ ಹಾಡನ್ನು +ಮೆಚ್ಚ ನರು, ಅವರ ನಿಶ್ಚಿ ತೆಯನ್ನು ಮೆಚ್ಚಿ ತ +ಜ್ರ ಉತ ಕೈವಗಳನ್ನು "ಟ್ಟಿ ದರು] ಅದಕ್ಕೂ + + +೧೦೭ + + +ಹೆಚ್ಚಾಗಿ ಲಾವೊ ನಾರಿಯರ ಚೆಲುವನ್ನು, +ಸಲುಗೆಯ ಸ್ವಭಾವವನ್ನು ಮೆಚ್ಚಿದರು. + +ಮತ್ತು ಇದಾವುದನ್ನೂ ಬದಲಾಯಿಸದಿರಲು +ನಿರ್ಧರಿಸಿದರು. ಜನರಿಗೆ. ಶಿಕ್ಷಣ ಕೊಡಲು +ಅವರು ಯತ್ನಿಸಲಿಲ್ಲ. ೫೦ ವರ್ಷಗಳ ಫೆ ಫ್ರೆಂಚ್‌ +ಆಳಿಕೆಯಲ್ಲಿ ಗ] ಸಡವಕುದಕ?' ಇಡೀ +ಲಾವೋಸಿನಲ್ಲಿ ೭,೦೦೦ ಜನ; ಅವರಲ್ಲಿ ಹೈಸ್ಕೂ +ಲನ್ನು ಮುಗಿಸಿದವರು ೬೧ ಜನ; ವಿಯೆಂಟೀನ್‌ +ನಲ್ಲಿರುವ “ಕಾಲೇಜು” ನಿಜವಾಗಿ ಹೈಸ್ಕೂಲೇ! +ಇಡೀ ದೇಶದಲ್ಲಿ ಇಂದು ಕೇವಲ ನಾಲ್ಕು ಜನ +ಪದವೀಧರರಿದ್ದಾರೆ! + + +ಜನಜೀವನ; ಲಾವೋಸಿನಲ್ಲಿ ನೂರಕ್ಕೆ +೯೦ ರಷ್ಟು ಜನ ಭೂಮಿ ಚಪ್ಪಜಿಯಾಗಿದೆಯೆಂದು +ನಂಬುವಷ್ಟು ನಿರ್ವಿದ್ಯ ರು. ಅವರ ಅಂಧಶ್ರದ್ಧೆ +ಗಳಿಗೆ ಕೊನಮೊದಲಿಲ್ಲ. ಮಾನವನಿಗೆ ೩೨ ಅತ್ತ +ಗಳಿವೆಯೆಂದೂ ��ವುಗಳಲ್ಲಿ ಬವಬಾಸ +ಕೊಂದು ಯಾವುದೇ ಕಾರಣದಿಂದ ಶರೀರವನ್ನು +ಬಿಟ್ಟು ಹೋದಕೆ ಅದೇ ಅಸ್ವಸ್ಥ [ವೆಂದೂ ರ +ವಿಶ್ವಾ ಸವಿದೆ. ಇದು ಸಾಮಾನ್ಯ ಜನಕ್ಕ +ಬಸರಿ ಸುಶಿಕ್ಷಿತ ಅರಸು ಕ +ವ್ಯಾ ಏಸಿದೆ. ಗತಿಸಿದ ಮಹಾರಾಜ ತ್‌ +ವಂರ ರಾಜಧಾನಿ ಲುವಾಂಗ್‌ ಪ ಪ್ರಬಾಂಗವನ್ನು +ಹತ್ತು ವರ್ಷದ ಕೆಳಗೆ ಗು ಪಡ +ಗಳು. ಸುತ್ತಲೂ ಮುತ್ತಿದಾಗ ಫ್ರೆಂಚ್‌ ಸಲಹೆ +ಗಾರರು 'ರಾಜಚಿಹ್ನ ಗಳ ಸಮೇತ ಸುರಕ್ಷಿತ +ಸ್ಥಳಕ್ಕೆ ಪಾರಾಗಿ ಗಜ ಅನ್ನು ಅರಸರಿಗೆ +ಸೂಚಿಸಿದರು; ಅರಸರು ಅದರ ಬದಲಿಗೆ ವಿಜ. +ಯೋತ್ಸವದ ಸಿದ್ಧ ತೆಗಾಗಿ ಅಪ್ಪಣೆಯಿತ್ತ ರು. +ಯಸ ಸದ ವೇ ಅರಸ ಗೆ. ಜಯವಾಗ +ಲಿದೆಯೆಂದು ಭವಿಷ್ಯ ಹೇಳಿದ್ದರಂತೆ. ನಿಜವಾ +ಗಿಯೂ ನೋಡನೆ ನೋಡುತ್ತ ಬಂಡಾಯಗಾರರು +ಹಿಂದೆ ಸರಿದು ಹೋದರು. ಉತ್ಸವವಾಯಿತು; +ಜ್ಯೋತಿಷದಲ್ಲಿ ಜನರ ವಿಶ್ವಾಸ 'ದೃಢಪಟ್ಟಿ ತು + + +೧೦೮ +ಆದರೆ ಶತ್ರುಗಳು ಓಡಿಹೋಗಲು ಕಾರಣ +ಬೇರೆಯೆ ಇತ್ತು: ' ಅರಸ ತಮ್ಮ ಮಾತು ಕೇಳ + + +ದ್ವನ್ನು ಕಂಡು ಫ್ರೆಂಚರು ತಮ್ಮ ಯುದ್ಧಯೋಜ +ನೆಯನ್ನೇ ಬದಲಿಸಿದ್ದರು. + +ಆದರೆ ಪ್ರಾಂಜಲ ಹೃದಯದಲ್ಲಿ, ಬಾಳಿನ +ಪ್ರಶಾಂತ ಲಾವಣ್ಯದಲ್ಲಿ ಲಾವೊ ಜನರನ್ನು ಮೀರಿ +ಸುವ “ಜಠಾಂಗ ಏಶಿಯದಲ್ಲೇ ಇಲ್ಲವೆಂದು +ವಿದೇಶಿ ಯಾತ್ರಿಕರು ಏಕಕಂಠದಿಂದ ಹೇಳು +ತ್ತಾರೆ. ಬಡವರಲ್ಲಿ ಬಡವನೂ ಅತಿ ಶ್ರೀಮಂತ +ಅತಿಥಿಯನ್ನು ನಿಸ್ಸಂಕೋಚವಾಗಿ ತನ್ನದೇ +ಮಾದರಿಯಲ್ಲಿ ಗತ ಕಸುತ್ತಾ ಸ ಈ ಜನ-- +ಗಂಡಸರೂ "ಹೆಂಗಸ +ಒಂದು ಸೊಬಗಿದೆ. + +ಲಾವೋಸಿ ಸ್ತ್ರೀಯರು ಏಶಿಯದ ಪರಮಸುಂದರಿ +ಯರಲ್ಲಿ ಗಣಿಸ ಲ್ಪಡುತ್ತಾರೆ. ಬಿಳಿಯ ಬ್ಲೌಸ್‌, +ಮೂಖೀಸಾತ ತುಸು ಕೆಳಗೆ ಬರುವ, ಬೆಳ್ಳಿ- +ಬಂಗಾರಗಳ ಜರತಾರಿ ಅಂಚಿನ ಲಂಗ, +ಮೇಲೊಂದು ಕಲಾಬತ್ತಿನ ಸೆರಗು ಹಾಕಿದ + + + + + +ತರುಣಿಯರು ಕಣ್ಣಿಗೆ ಹಬ್ಬದಂತಿದ್ದಾರೆ. ಅವರು + + + + + +ಕಸ್ತೂರಿ, ಜೂನ್‌ ೧೯೬೧ + + +ಹುಟ್ಟುಕಲಾವತಿಯರು. ಅತಿ +ಮನೆತನದ ತರುಣಿಯರಿಗೂ ಕೈಮಗ್ಗ ದ +ನೇಯ್ಗೆಯ ಕಲೆ ತರಗತವಾಗಿರುತ್ತದೆ. ಅಧಿಕ +ತರಸಿ ಸ್ತ್ರೀಯರು ತಾವೇ ನೇಯ್ದು ಕಸ ಸೂತಿ ಹಾಕಿದ +ಬಟಿ ಗಳನ್ನು ಧರಿಸುತ್ತಾಕೆ. + +ಅವರು ತುಂಬ ಸ್ವತಂತ್ರ ರೂ ಆಗಿದ್ದಾರೆ. +ಯುದ್ಧದಲ್ಲಿ ಗುತ ಮಿಠಾಯಿ +ಹಂಚಲು ವಿಯೆಂಟೀನ್‌ ಆಸ್ಪತ್ರೆಗಳಲ್ಲಿ ಪ್ರತಿ' +ಮುಂಜಾನೆ ಕುಲೀನಸ ಯಂಸೇವಿಕೆಯರು ಬರೈು +ವುದನ್ನು ಕಾಣಬಹುದು. ಅತು ಚ್ಚ ಮನೆತನದ +ತರುಣಿಯರು ಪರಪುರುಷಕೊಡನೆ--- ವಿದೇಶೀ +ಯರೊಡನೆ ಕೂಡ--- ನರ್ತಿಸುತ್ತಾರೆ. ಆದಕೆ +ಇದು ಮೈಮುಟ್ಟದ ನೃತ್ಯ. ಯಾವಾತನೊಬ್ಬ +ನೃತ್ಯ ಕಾಲದಲ್ಲಿ ಅವಳಿಗೆ. ತೀರ ಸಮೀಪ +ಹೋದನೋ( ಅವನಿಗೆ ದೇವರೇ ಗತಿ. ಜೀವನದ + + +ಶ್ರೇಷ್ಠ ಅರಸು + + +ಸವಿಯನ್ನೀಂಟಿ ನಲುವತ್ತು ದಾಟಿದ ಮೇಲೆ +ಸಾಮಾನ್ಶ ಲಾವೋ ಸ್ತ್ರೀಯರು ಕೂದಲನ್ನು + + +ಕತ್ತರಿಸಿಬಿಡುತ್ತಾರೆ-. ಇನ್ನು +ಮಕರಂದ ಉಳಿದಿಲ್ಲ ಎಂದು +ನೋಟೀಸು ಕೊಡಲು! + +ಧರ್ಮ ಲಾವೋ ಜನರ ಜೀವನದಲ್ಲಿ ಮಹ +ತ್ವದ ಪಾತ್ರ ವಹಿಸುತ್ತದೆ" ಪ್ರಥಮ ರಾಜಧಾನಿ +ಲುವಾಂಗ್‌ ಪ ಕ್ರಬಾಂಗ್‌'ನಲ್ಲಿ(ಜನ ಸ ಸಂಖ್ಯೆ ಒಂದು +ಲಕ್ಷ) ಗ್‌ ಪ್ರಾಚೀನ ಬೌದ್ಧಮತ ಂದಿರ +ಗಳಿವೆ. ೬೦ ಗ? ಜನಸಂಖ್ಯೆಯ ಆಡಳಿತ +ರಾಜಧಾನಿ ವಿಯೆಂಟೀನ್‌ನಲ್ಲಿ ೪೦ ಮಠ ಮಂದಿರ +ಗಳು! ಪ್ರತಿಯೊಬ್ಬ ಲಾವೋ ಪುರುಷನೂ +ಜೀವನದಲ್ಲಿ ಒಂದಲ್ಲ ಒಂದು ಸಲ ಕೆಲ ವಾರ +ಗಳ. ವರೆಗಾದರೂ ಈ ಮಠಗಳಲ್ಲಿ ಭಿಶ್ಸುವಾಗಿ +ಟು ಮಾಡಿರುತ್ತಾನೆ. ಕೇವಲ ಐದು + +ರ್ಷದ ಹುಡುಗರು ಕೂಡ ಭಿಕ್ಷುಗಳಾಗಿರುವೆ +ಸ ಪ್ರತಿ ಮುಂಜಾನೆ ಮಠದ ವೃ ದ್ಧ ಗುರು + + +ವಿನ ಹಿಂದೆ ತಲೆ ಬೋಳಿಸಿದ ಸೆ ಮತ್ತು + + +ವ್ರ ಹೂವಿನಲ್ಲಿ +ಗಂಡಸರಿಗೆ + + +"ಪತ + + + + + + + + +ಅವಳ ಬಜ್ಛೆಗಳನಸ + + +ಈಗತಾನೇ ಬರಲಿಸಿರೆ, +ಗಿದ್ದುಳೆ ನೋಡಿ! + + +$ + + +ಪಗ ಹೇ + + +ನಂ. 2, "ಮೇಫೇರ0್‌', + + +೨ & ತ್‌ಾ +ಅವಳ ಬಟ್ಟಿಗಳನ್ನು ಸ:ಲಭವಾಗಿ ನಿರ್ಮಲಗೊಳಿಸುವ ಬಾಂದ್ರಾ, ಮುಂಬಯಿಯ + + +ಉನಾಯ ನನಗೆ ಗೊತ್ತಿರುವುದರಿಂದ ಹೇಗೋ ಸುಧಾ 8. ಅರುವ ಶ್ರೀಮತಿ ಆತ್ಮಾ +ಹಃ 8 +ರಿಸಿಕೊಂಡು ಹೋಗುತ್ತೇನೆ. ಇಂತಹ ತುಂಟಿ ಮಗಳು ರಾಮ್‌ ಬಟ್ಟೆಗಳನ್ನು ಶುದ್ಧ +ಇರುವಾಗ ಎಲವನ್ನೂ ತಿಳಿದುಕೊಳ್ಳಬೇಕಾಗತತ್ತದೆ, ವಾದ, ಸಾಮ್ಯವಾದ +ಗಗ ಯ್ಮೆ ಳು ಎಡಿ ಕ ಕೆ +ಆಲವೆ? ನಿಜವಾಗಿಯೂ ಸನ್‌" ಲೈಟ್‌ ನನ್ನ ಬಟ್ಟಿ ತ ಸನಿ್‌ಲೈಟಿ್‌ ನಿಂದ ಒಗೆಯು +ನ ೪ ಗಸ್‌ ಕ + + +ಗಳನ್ನು ಬೆಳ್ಳಗೆ ಹಾಗೂ ಪ್ರಕಾಶಮಾನವಾಗಿ ಒಗೆಯು [ ತಿಶ್ತಿರೆ, ಸನ್‌ಲೈಓ! ನಿಮ್ಮ +ತ್ತದೆ-ಸಂಪೂರ್ಣವಾಗಿ ನಿರ್ಮಲಗೊಳಿಸುತ್ತದೆ. ಸನ್‌ | +ಲೈ,ಓ ನನಗೆ ಬೇಕಾದಸು, ನೊರೆಯನು ಕೊಡುತ್ತದೆ, + + +ಒಟ್ಟಿಗಳನ್ನೂ ರಕ್ಷಿಸ + + + + + +ಛು ಒಟ ಗೆ +ಒಗೆಯುವ ಕೆಲಿಸವನ್ನು ಬಹಳ. ಸುಲಭಗೊಳಿಸುತ್ತದೆ +_ ಬಿಮ್ಮು ಬಟ್ಟೆಗಳಗೆ ಅತ್ಯಂತ ಹಿತಕರ! +ಸ ಹಿಂದುಸ್ಟ್ಯಾನ್‌ ಲೀನಂ್‌ ಅನರ ತಯಾರಿಕೆ ॥ 5.29-229 ೫% + + +೧೧೦ + + +ಬಾಲ ಭಿಕ್ಷುಗಳು ಕೇಸರೀ ವಸ್ತ್ರ ಧಾರಿಗಳಾಗಿ +ಬೀದಿಯಲ್ಲಿ ಭಿಕ್ಷೆಗೆ ಹೊರಡುತ್ತ ರೆ. ಸ್ತ್ರೀಯರು +ಬೀದಿಯ "ಬದಿಯಲ್ಲಿ ಮಂಡಿಯೂರಿ ತಾಪ ತಂದ +ಅನ್ನದ ಮುದ್ದೆ ಮತ್ತು ಮೀನನ್ನು ಭಿಕ್ಷೆ ಹಾಕುತ್ತಿ +ರುತ್ತಾರೆ. ಬಹುಶಃ ಈ ಅಲ್ಬಾವಧಿಯ ಸಂನ್ಯಾಸ +ದಲ್ಲೇ ಲಾವೋ ಜನರು ತಮ್ಮ ರಾಷೀಯ +ಚರಿತ್ರ ವಾದ ವಿನಯ, ದಾನಬುದ್ಧಿ, ನಿರ್ವಿಕಾ +ರತೆ, ಗ ವಿಧೇಯತೆ, ಸೌಜನೆ ಗಳನ್ನು ಕಲಿ +ಯುತ್ನಾರೆಂದು ತೋರುತ್ತದೆ. + + +ಆಲಸ್ಯ. ಪಶ್ಚಿಮ ದಂಡಿಗುಂಟವೆಲ್ಲ ಹರಿ +ಯುವ ಮೆಕಾಂಗ್‌ ನದಿ ಮತ್ತು ಅದರ ಶಾಖೆ +ಗಳು ಈ ಜನರ ಜೀವನಾಧಾರ. ಅಕ್ಕಿ ಮತ್ತು +ಗೋವಿನ ಜೋಳ ಬೆಳೆಯುತ್ತದೆ. ಗುಡ್ಡಗಳಲ್ಲಿ +ತೇಗ, ಆನೆ-- ಮತ್ತು ಅಫೀಮು ಕೂಡ. ಅನ್ನದ +ಮುದ್ದೆಯನ್ನು ಮೆಣಸಿನಕಾಯಿ ಪುಡಿಯಲ್ಲಿ ಅದ್ದಿ +ಉಣ್ಣುತ್ತಾರೆ. ಭತ್ತದ ಗದ್ದೆಗಳಲ್ಲೇ ಸಿಗುವ +ಮೀನು. ಸಹ-ಆಹಾರ ಒಂದು ಕಾಲದಲ್ಲಿ +ಲಾವೋಸ್‌ನ ಗೋಸಂಪತ್ತು ಪ್ರ ಸಿದ್ಧ ವಾಗಿತ್ತು, +ಆದರೆ ಯುದ್ಧ ಕಾಲದಲ್ಲಿ (1 ರೂ +ಅನಂತರ ಚೀನೀಯರೂ ಅದನ್ನು ತಿಂದುಹಾಕಿ +ಬಿಟ್ಟಿರು. ಇಂದು ಒಂಭತ್ತು ವರ್ಷ ಮೀರದ +ದನ-ಕರುಗಳನ್ನು ಕೊಲ್ಲ್ಬಬಾರದೆಂದು ಆಜ್ಞೆ +ಹೊರಡಿಸಿ ಸರಕಾರ ಆ ಸಂಪತ್ತನ್ನು ಪುನರು +ಜ್ಲ(ವಿಸಲು ಯತ್ನಿಸುತ್ತಿದೆ. + +`ಆದಕೆ ಯಾವ ಆರ್ಥಿಕ ಸಾಹಸಕ್ಕೂ +ಲಾವೋ ಜನರ ಅಗಾಧ ಆಲಸ್ಯ ಅಡ್ಡ ಬರು +ತ್ತಿದೆ... ದೇಶದಲ್ಲಿ ಜಗತ್ಛ್ರಸಿದ್ಧ ಅಂತರ್ಯುದ್ಧ +ವೊಂದು ನಡೆದಿರುವಾಗಲೂ ಆಡಳಿತ ರಾಜಧಾನಿ +ವಿಯೆಂಟೀನ್‌ನಲ್ಲಿ ಮಧ್ಯಾಹ್ನ ೧೨-ರಿಂದ ೩ರ +ವರೆಗೆ ಸಕಲ ಚಟುವಟಿಕೆಗಳೂ (ವಾಮಕುಕ್ಷಿ +ಗಾಗಿ) ಸ್ಮಗಿತವಾಗುತ್ತವೆ. ಇವರಿಗೆ ಸಹಾಯ +ಮಾಡಲು ಬಂದ "ಅಮೇರಿಕನ್ನ ರು. ಮಾತ್ರ +ಮಧ್ಯಾಹ್ನದಲ್ಲೂ ದುಡಿಯುವುದನ್ನು ನೋಡಿ + + +ಕಸ್ತೂರಿ, ಜೂನ್‌ ೧೯೬೧ + + +ಲಾವೋ ಜನ ಸೋಜಿಗಪಡುತ್ತಾರೆ. ಅಮೇರಿ +ಕನ್‌ ತಜ್ಞರು ರಸ್ತೆಗಳೇ ಇಲ್ಲದ ಈ ನಾಡಿನ +ಹಳ್ಳಿಗಳಿಗೆ ಹೇಗಾದರೂ ಹೋಗಿ ಬೆಳೆಯನ್ನು +ಇಮ್ಮಡಿ ಮಾಡುವ ಉಪಾಯಗಳನ್ನು ಬೋಧಿಸಿ +ದಕೆ ಕೈತರು ಸೌಜ ನೃದಿಂದ ಸ್ನಳಿಕಂಡು +ಬೆಳೆ ಇಷ್ಮುಡಿ ಸುವ ಓಟ ಕೆಲಸವನ್ನು ಅರ್ಧ +ದಷ್ಟು ಸಂ ಮಾಡುವ ಉಪಾಯಗಳಿಲ್ಲವೇ +1 ಕೇಳಿದರಂತೆ. ಜನರು ಅಶುಭ ದಿನ +ಗಳಲ್ಲಿ ಕೆಲಸ ಮಾಡುವುದಿಲ್ಲ, ಅಶುಭವೆಂದು; +ಶುಭ ದಿನಗಳಲ್ಲಿಯೂ ಮಾಡುವುದಿಲ್ಲ, ಗುಡಿಗೆ + + +_ಹೋಗಬೇಕು, ಉತ್ಸವ ಆಚರಿಸಬೇಕು ಎಂದು! + + +ಮತ್ತೆ ಪ್ರತಿ ಉತ್ಸವವನ್ನೂ ಆದಷ್ಟು ಹೆಚ್ಚು +ದಿನಗಳ ವರೆಗೆ ಎಳೆಯುತ್ತಾರವರು. ಈ ಉತ್ಸವ +ಗಳಿಗಾಗಿ ಸುಂದರ ನಾರಿಯರು ಬೀದಿಗಳಲ್ಲಿ +ಬಾಳೆಯೆಲೆಯಲ್ಲಿ ಕಟ್ಟಿದ. ಸಿಹಿ ತಿಂಡಿಯನ್ನು +“ಮಾರಿ” ಹಣ ಶೇಖರಿಸುತ್ತಾರೆ. ದೇಗುಲದ +ವಠಾರದಲ್ಲಿ ವಾದ್ಯಘೋಷಗಳೊಡನೆ ಉತ್ಸವ + + +ನೆರವೇರುತ್ತದೆ... ಸೊಂಗೌಕ್ರಾಂ.. ಐಂಬ +ಧಾರ್ಮಿಕ ಉತ್ಸವದಲ್ಲಿ ಅರಮನೆಗೆ ಅರಮನೆಯೇ +ಭಾಗವಹಿಸುತ್ತದೆ. ಅರಮನೆಯ ಸಿಂಗರಿಸಿದ + + +ಆನೆಗಳು ಕಾಲಿಗೆ ಗಂಟಿ ಕಟ್ಟಿಕೊಂಡು ನಸುಕಿ +ನಲ್ಲೇ ಬೀದಿಗಳಲ್ಲಿ ೫೧1 ಜನರನೆ ಬ್ಬಿಸು +ತ್ರ. ಬಾದ್ಧಯ ತಿಗಳನ್ನು ಜನ ಬುಟಿ [ಗಳಲ್ಲಿ +ಹೊತ್ತು ಮೆರವಣಿಗೆ ತೆಗೆಯುತ್ತಾರೆ. ಮಂದಿರ +ಗಳ ಹೊರಗಿರುವ ಬುದ್ಧ ಗ ಅಭಿ +ಷೇಕ ಮಾಡಿ ತೀರ್ಥವನ್ನು ರಸನನ್ನೊಳ +ಗೊಂಡು ಸಕಲರಿಗೂ ಮೈ ಒದ್ದೆ ಸ ಂತೆ +ಸಿಂಪಡಿಸಲಾಗುತ್ತದೆ. + +ವಸಂತೋತ್ಸವ ಹೆಚ್ಚು ಲಾಕಿಕ ಹಬ್ಬ. +ನಮ್ಮ ಹೋಳಿ ಹಬ್ಬದ ಸರಿಸಮವಾದ, ಆದರೆ +ಹಲವು ದಿನ ನಡೆಯುವ, ಈ ಉತ್ಸವದಲ್ಲಿ ಕಾಮ +ಚಿಹ್ನಗಳ ಮೆರವಣಿಗೆ, ಕಾಮೋತ್ತೇಜಕ ಹಾಡು +ಗಳ ಕೋಲಾಹಲವೇ ಕೋಲಾಹಲ. ಈ ಉತ್ಸ + + +ವದ ಒಂದು ವೈಶಿಷ್ಟ್ಯವೆಂದರೆ ತ್ರದ + + + + + +ಉಲ್ಲಾಸದ ನಾಡು ಲಾವೋಸ್‌ + + +ಒಂದು ಬದಿಯಲ್ಲಿರುವ “ ಪ್ರೇಮಿಕೂಟ” ದ +ವ್ಯವಸ್ಥೆ. ಮಾರಲಿಟ್ಟಿ ಸಿಹಿತಿಂಡಿಗಳ ಸ್ಟಾಲಿನ +ಆ ಪಕ್ಕದಲ್ಲಿ ಅವಿವಾಹಿತ ತರುಣಿಯರು ಕುಳಿ +ತಿರುತ್ತಾರೆ. ಈ ಪಕ್ಕದಲ್ಲಿ ತರುಣರು ಬಂದು +ತಿಂಡಿಯನ್ನು ಕೊಂಡು ತಿನ್ನುತ್ತ ಚಕ್ಕಂದವಾಡು +ತ್ತಾರೆ. ಒಬ್ಬ ತರುಣನಿಗೂ ತರುಣಿಗೂ “ಹಿಡಿಸಿ” +ತೆಂದಕೆ ಹಿರಿಯರ ಅನುಮತಿ ಪಡೆದು ಮದುವೆ +ಯಾಗಬಹುದು. ಆದರೆ ಈ “ಚಕ್ಕಂದ" ಎಲ್ಲೆ +ಮೀರದಂತೆ ಸ್ವಲ್ಪ ದೂರದಲ್ಲಿ ಕುಳಿತ ಹಿರಿಯ +ಹೆಂಗಸರು ಕಣ್ಣಿಟ್ಟಿರುತ್ತಾರೆ. ಲಾವೋ ಜನರ +ಔಚಿತ್ಯಪ್ರಜ್ಞೆ ಯಾವಾಗಲೂ ಜಾಗೃತವಾಗಿರು +ತ್ತದೆ. + +ರಾಜಕಾರಣ ಮತ್ತುಯುದ್ದ. ಲಾವೋಸ್‌ +ರಾಜಕಾರಣ ಒಬ್ಬ ಅರಸ, ಮೂವರು ರಾಜ +ಕುಮಾರರು ಮತ್ತು ಒಬ್ಬ ಸೇನಾಪತಿಯ ಸುತ್ತ +ಚಲಿಸುತ್ತಿದೆ. ಅರಸ ಸವಾಂಗ ವತ್ಥನರು ಪ್ಯಾರಿ +ಸಿನಲ್ಲಿ ಶಿಕ್ಷಣ ಹೊಂದಿದ ಸುಧಾರಕ ವಿಚಾರದ +ಮನುಷ್ಯ. ಪ್ರತಿ ವರ್ಷ ಮೆಕಾಂಗ್‌ ನದಿಗುಂಟ +ನೌಕಾಯಾತ್ರೆ ಮಾಡಿ ಸುಂದರಿ ತರುಣಿಯರನ್ನು +ಹೆಂಡಂದಿರಾಗಿ ತರುತ್ತಿದ್ದ ಹಿಂದಿನ ಅರಸ ಸಿಸ- +ವಂಗ ವಂಗರ ಮಾದರಿಯನ್ನು ತ್ಯಜಿಸಿ ಏಕಪತ್ನಿ! +ವ್ರತವನ್ನು ಕೈಕೊಂಡ ಈ ರಾಜ ೧೯೬೦ ರಲ್ಲಿ +ಪಟ್ಟಕ್ಕೆ ಬಂದರು. ಯುವರಾಜನಾಗಿದ್ದಾಗ +ಲಾವೋಸನ್ನು ಸುಧಾರಿಸಬೇಕೆಂದು ಕೆಲ ಕಾಲ +ಯತ್ನಿಸಿ ಆ ಮೇಲೆ ಆ ಗೊಡವೆ ಬಿಟ್ಟಿ ವತ್ಥನರು +ಈಗ “ನನ್ನ ಪ್ರಜೆಗಳಿಗೆ ಹಾಡಲು ಮತ್ತು ಪ್ರೇಮಿ +ಸಲು ಮಾತ್ರ ಬರುತ್ತದೆ” ಎಂದು ಸುಮ್ಮನಿ +ದ್ಮಾರೆ. ಅವರಿಗೂ ತಮ್ಮ ಸುತ್ತಲ ಅಂಧಶ್ರದ್ಧೆ +ತಗಲಿದೆ. : ಅವರು ತಮ್ಮ ಸಿಂಹಾಸನವನ್ನು +ರಕ್ಷಿಸಿಕೊಳ್ಳಲು ಆತುರರಾಗಿದ್ದರೂ ರಾಜ +ಕಾರಣದಲ್ಲಿ ಅಷ್ಟು ಪರಿಣಾಮಕಾರಿ ವ್ಯಕ್ತಿ +ಯಾಗಿಲ್ಲ. + +ಮಿಯೆಂಟೀನ್‌ನಲ್ಲಿ ಸ್ವತಂತ್ರ ರಾಜ್ಯಭಾರ + + +೧೧೧ + + +ಮಾಡುತ್ತಿದ್ದು ಅನಂತರ ಲುವಾಂಗ್‌ ಪ್ರಬಂಗದ +ಅರಸುಗಳಿಗೆ ಅಧೀನವಾದ ಇನ್ನೊಂದು ರಾಜ +ಮನೆತನದ ಇಬ್ಬರು ರಾಜಕುಮಾರರೂ ದಕ್ಷಿಣದ +ಚಂಪಾಸಕ ನಾಡಿನ ಇನ್ನೊಬ್ಬ ರಾಜಕುಮಾ +ರನೂ ಇಂದಿನ ರಾಜಕಾರಣದ ಪ್ರಮುಖ ಪಾತ್ರಿ +ಧಾರಿಗಳಾಗಿದ್ದಾರೆ. ವಿಯೆಂಟೀನ್‌ನ ರಾಜಕು- +ಮಾರರ ಹೆಸರು ಸೌವನ್ನ ಫೌಮಾ ಮತ್ತು ಸೌಫನಾ +ವಂಗ. ಪ್ಯಾರೀಸಿನಲ್ಲಿ ಎಂಜಿನಿಯರಿಂಗ್‌ ಕಲಿತು +ಉಚ್ಚವರ್ಗದಲ್ಲಿ ತೇರ್ಗಡೆ ಹೊಂದಿದ ಈ ಮಲ +ಅಣ್ಣ ತಮ್ಮಂದಿರು ಲಾವೋಸನ್ನು ಸುಧಾ +ರಿಸಲು ಪಣತೊಟ್ಟಿವರು. ಜಪಾನಿಗಳು ಲಾವೋ +ಸನ್ನಾಕ್ರಮಿಸಿದಾಗ ಅವರ ವಿರುದ್ಧ ಮತ್ತು +ಫ್ರೆಂಚರು ಪೆನರಾಕ್ರಮಿಸಿದಾಗ ಅವರ ಎರುದ್ಧ +ಕೂಟಯುದ್ದವನ್ನು ಅವರು ಸಂಘಟಿಸಿದರು. +ಜಪಾನೀಯರ ಸೋಲಿನ ನಂತರ ಅವರಿಬ್ಬರೂ +ಮಂತ್ರಿಗಳಾದರು. ಆದರೆ ಫ್ರೆಂಚರು ಮರಳಿ +ಅವರನ್ನು ಪದಚ್ಯ್ಕುತಗೊಳಿಸಿದರು. ಸಮಾಜ +ವಾದಿ ವಿಚಾರ ಧಾರೆಯ ಸೌಫನೌವಂಗರು ಉತ್ತ +ರದ ಗುಡ್ಡಗಾಡುಗಳಿಗೆ ಮರಳಿ ತಮ್ಮ “ಪೆಥೆಟ್‌ +ಲಾವೊ” ಕೂಟಯೋಧರನ್ನು ಕೂಡಿಸಿ ಫ್ರೆಂಚರ +ಎರುದ್ಧ ಯುದ್ಧವನ್ನು ಮುಂದುವರಿಸಿದರು. +ಈಗಲೂ ಉತ್ತರದ ಎರಡು ಪ್ರಾಂತಗಳನ್ನು + + +ಹಿಡಿದುಕೊಂಡಿರುವ ಅವರಿಗೆ ಕಮ್ಯುನಿಸ್ಟ್‌ +ಬೆಂಬಲವಿದೆ. + +ಇಂಡೋಚೀ(ನದಲ್ಲೆಲ್ಲ ಪೆಟ್ಟು ತಿಂದು +ಫ್ರೆಂಚರು. ೧೯೫೪ ರಲ್ಲಿ ಲಾವೋಸನ್ನೊಳ + + +ಗೊಂಡು ಇಂಡೋಚೀನದ ಮೂರು ರಾಜ್ಯಗ- + + +ಳನ್ನು ತೊರೆದು ಹೋದ ಮೇಲೆ ಅಣ್ಣ ಸೌವನ್ನ + + +ಫೌಮಾ ಪುನಃ ಪ್ರಧಾನ ಮಂತ್ರಿಯಾದರು. +ಆದಕೆ ದೇಶ ಕಮ್ಯುನಿಸ್ಟರ ವಶವಾಗಬಾರದೆಂದು +ಅಮೇರಿಕನ್ನರು ಲಾವೋಸ್‌:ನಲ್ಲಿ ಪ್ರವೇಶಿಸಿದರು. +ಸೌವನ್‌ಫೌಮರ ತಾಟಸ್ಕ್ಮ್ಯ ನೀತಿ ಅವರಿಗೆ ಸರಿ +ದೋರಲಿಲ್ಲ. ದೊಡ್ಡ ಪ್ರಮಾಣದಲ್ಲಿ ಲಾವೋ- +ಸ್‌ಗೆ ಧನಸಹಾಯ ಮಾಡಿ ಕಮ್ಯುನಿಸ್ಟ್‌ + + +೧೧೨ + + +ವಿರೋಧಿ ಸೈನಿಕರನ್ನು ತರಬೇತುಗೊಳಿ���ುವ +ಅಮೇರಿಕದ ನೀತಿಗೆ ಒಪ ದ ಸೌವನ್ನಫೌಮಾರು +ಒಳಸಂಚಿಗೆ ತುತ್ತಾಗಿ ನೆರೆಯಕೆಂಬೋದಿಯಾಕ್ಕೆ +ಓಡಿ ಆಶ್ರಯ ಪಡೆಯ ಬೇಕಾಯಿತು. ಜಂ +ರಶಿಯ ಸಾನ ಕಮ್ಯುನಿಸ್ಟ್‌ ಸರಕಾರಗಳು +ಅವರನ್ನೆ . ಪ್ರಧಾನಮಂತ್ರಿ ಯೊಂದೊಪ್ಪು ತ್ತವೆ, +ಅಮೆ ರಿಕನ್ನ ರು ಚಂಪಾಸಕದ ರಾಜಕುಮಾಕೆ +ನಾದ ಬಾನ್‌ ಓಂನನ್ನು ಪ ಪ್ರಧಾನಮಂತ್ರಿಯಾಗಿ +ಅಂಗೀಕರಿಸಿದ್ದಾ ರೆ. ಆದರೆ ನಿಜವಾದ ಅಧಿಕಾರ +ಕಮ್ಯುನಿಸ್ಟ್‌ ವಿರೋಧಿಯಾಗಿ ಅಮೇರಿಕನ್ನ ರು +ಹೇಳಿದಂತೆ ಕೇಳುವ ಸೇನಾಪತಿ ಫೌಮಿ +ನೌಸವಾನ್‌ ಕೈಯಲ್ಲಿದೆ. + + +ಅಮೇರಿಕವು ಇಂದಿನ ವಕಿಗೆ ಲಾವೋಸ್‌ +ನಲ್ಲಿ ರೂ. ೧೩೦ ಕೋಟಿಗಳನ್ನು ಸುರಿದಿದೆ. +ಅದರ ಮುಖ್ಯ ಧ್ಯೇಯ ಜ್‌ ಕಮ್ಯು + + +ಕಸ್ತೂರಿ, ಜೂನ್‌ ೧೯೬೧ + + +ನಿಸ್ಟ ರ ಕ್ಕ ಗೆ ಬೀಳದಂತೆ ಮಾಡುವುದು. ಅದು +೨೦ ಸ ಜನಸಂಖ್ಯೆಯ ಈ ದೇಶದಲ್ಲಿ ೪೯,೦೦೦ +ಮಹಾಸ್ಯೆನ್ಶವನ್ನು ತರಬೇತು ಮಾಡುತ್ತಿದೆ. +ಅಮೇರಿಕನ್ನರ ಚಟುವಟಿಕೆ ನೋಡಿ ಉತ್ತರ +ದಲ್ಲಿ ರಶಿಯನ್ನರು ಸೌಫನೌವಂಗರಿಗೆ ಅಪಾರ +ಸಹಾಯ ನೀಡುತ್ತಿ ದ್ಧಾರೆ. ಲಾವೋಸ್‌ನ ಗುಡ್ಡ +ಗಾಡಿನ ಹಿಂದುಳಿದ "ಉಗ್ರ ಜನಾಂಗಗಳನ್ನು +ಅವರು ಈ ಹೋರಾಟದಲ್ಲಿ ಸುತಂ +ದ್ಹಾಕೆ. ಸಾಮಾನ್ಯ ಲಾವೋ ಜನರಿಗೆ ಈ ಯುದ್ಧ +ಬೇಕಿಲ್ಲ. ಅವರು ಇದು ರಾಜಕುಮಾರಕೊಳಗಿನ +ಜಗಳ್ಳ ನಮಗೇಕೆ ಗೊಡವೆ, ಎಂದು ಕಿವಿ ಕೊಡ +ಹುತ್ತಾರೆ. ಆದರೆ ಇಂದು ನಿಜವಾದ ಯುದ್ಧ +ರಶಿಯನ್‌ ಮತ್ತು ಅಮೇರಿಕನ್ನ ಕೊಳಗೆ ನಡೆ +ದಿದ್ಮು ಲಾವೋ. ಸ್‌ನ ಸಾಗ ಬರಿ +ಚದುರಂಗದ ಪೇದೆಗಳು ಮಾತ್ರ ಆಗಿ ಉಳಿದಿ- +ದ್ಹಾರೆ. ೫ + + +4 ರ್ಶ +ಪೂರ್ವಲಕ್ಷಣ +ಒಬ್ಬ ಮಹಿಳೆ ತನ್ನ ಚಿಕ್ಕ ಮಗನನ್ನು ಕರೆದುಕೊಂಡು ಒಬ್ಬ ಜೋಯಿಸರ + + +ಬಳಿಗೆ ಹೋದಳು. +“ತಾಯಿ, +ಹೇಳು, + + +“ ರಾತ್ರಿ ನಿದ್ದೆಯಲ್ಲಿ ಕೂಗುತ್ತಾನೆ. +ಎನ್ನುತ್ತಾನೆ. +“ಬರೀ ಅನ್ನುತ್ತಾನೋ ಅಥವಾ-..'' + + +ಮುನ್ನುಗ್ಗಿ, ನಡೆ ಮಂದೆ? + + +6 ೨೨ +ಬರೀ ಅನ್ನುತ್ತಾನಷ್ಟೆ. + + +4ಕಾಗಾದರೆ ಈತ ದೊಡ್ಡ ಮಂಂದಾಳಾಗಲಿದ್ದಾನೆ.'' + + +ಸುಖವು ನಿಮ್ಮ ವೃತ್ತಿ + + +“ಸ್ವಾಮಿ, ಇವನ ಭವಿಷ್ಯ ಹೇಳಿರಿ.?' +ಇವನ ಯಾವ ಲಕ್ಷಣಗಳು ವಿಲಕ್ಷಣವಾಗಿ ಕಂಡವೊ ಅವನ್ನು + + +"ಏಳು, ಎಚ್ಚರಾಗು, ಹೊರಡು, + + +__.ಹರಿಶ೦ಂಕರ ಹರಸಾಯಿ + + +ವತ್ತಿಗಿಂತಲೂ ಮನೋವೃ ತ್ರಿ ಯನ್ನ ವಲಂಜಿಸಿದೆ. + + +ಕ ಕ +ಜ್‌ .ಗ್ರಿಲ ಕ್ರಾಸ್ಟರಂ + + +ಚಿಂತೆ ಎಷೆ ಸ್ಟೊ (ಸಲ ಚಿಕ್ಕ ಸಂಗತಿಗೆ ದೊಡ್ಡ ನೆರಳನ್ನು ಕೊಡುತ್ತದೆ. + + +ಫಿ ಸ್ಮ ೀಡಿಶ*್‌ ಗಾದೆ + + + + + +'ಶನ್ನೆ ಸ್ತ್ರೀತ್ವ ಪ್ರತ್ತ್ಯೇಕ ಸಂಭವನೀಯ ಮಾರ್ಗದಿಂದ ಅನುಭವಿಸುನ ಹಕ್ಕು ಮಹಿಳೆಗೆ ಇರುವದು, +ತನ್ನ ವೇಸಭುಷೆಯಲ್ಲಿ, ಚಟುವಟಿಕೆಯಲ್ಲಿ ಮತ್ತು ವೀಶೇಷತಃ ತನ್ನು ಶಾರೀರಿಕ ಸ್ವಾಸ್ಥ ಮತ್ತು +ಆರೋಗ್ಯದಲ್ಲಿ ಅನಳಿಗೆ ಈ ಅನುಭವ ಬರುವದು. + +ಯುಟೋನದಿಂದ ಅನಳಿಗೆ ಸ್ತ್ರೀತ್ವದ ಈ ಭಾನನೆ ನಿಶ್ಚಿತವಾಗಿ ಪ್ರಾಪ್ತವಾಗುವುದು. ಮತ್ತು +ಅವಳಿಗೆ ಸುಖಸ್ವಾಸ್ಥ ಮತ್ತು ಆರೋಗ್ಯದ ದ್ವಾರವು ದೊರೆಯುವದು. ಗ್ರಹಿಣಿಯರಿಗೆ ಮತ್ತು ಅವರೆ +ತಾರುಣ್ಯಾವಸ್ಥೈಯನ್ಲಿ ಪದಾರ್ಷಣೆಮಾಡುನ ಹೆಣ್ಣುಮಕ್ಕಳಿಗೆ ಯುಟೋನ ಉಪಯುಕ್ತ ಇರುವದು, + + +ಆಯುರ್ವೇದೀಯ ಅರ್ಕಶಾಲಾ ೮, ಸಾತಾರಾ: +ಆಯುರ್ವೇದೀಯ ಔಷಧದಲ್ಲಿ ಹೋದ ೩೫ +ವರ್ಷದಿಂದ ವಿಶ್ವಾ ಸಷ್ಠಡೆದ ಹೆಸರು, +ಮುಂಬಯಿ ಡೆಪೋ ; ಕೇಳೆವಾಡಿ ನಾಕಾ +ಗಿ೦"ಗಾಂವೌ್‌, ಮುಂಬಂಿ.. ೪ + + +4ಿ71614ಸ.61.3,. + + + + + +ಒಂದು ಆಯುರ್ವೇದಿಕ ಔಷಧವು + + +( + + +1.15 + + + + + +ಹಿ ಮೇಲ್ಭಾಗದ ಕೂದಲು ಕಿವಿಯನ್ನೇರಿ +ದಾಳಿ ಮಾಡುವಷ್ಟು ಬೆಳೆದವೆಂದರೆ ಆ ಬೆಳೆ +ಯನ್ನು ಕೊಯ್ಸಲು ಸರಿಯಾದ ಕಾಲ. ಸಕಾಲಕ್ಕೆ +ಬೆಳೆ ತೆಗೆಸದೆ ಇದ್ದಕ್ಕೆ, ತಲೆ ಕೆಟ್ಟಂತೆ ಕಂಡು +ಮುಖ ಅಸಡ್ಡೆಯಾಗುತ್ತದೆ. + +ಇಂತು ತಲೆಕೆಟ್ಟ ತಿಮ್ಮಯ್ಯ ಬಚ್ಚಲು ಬಳೆ +ಯುವ ಬ್ರಶ್ಮಿನ ಕೂದಲಷ್ಟೇ ಉದ್ದವಾದ ಬಿರು +ಸಾದ ಗಡ್ಡದ ಮೇಲೆ ಕೈಯಾಡಿಸುತ್ತ ಸರಿಯಾದ +ಸಲೂನಾನ್ವೇಷಣದ ಉದ್ದೆ (ಶದಿಂದ ಓಣಿ ಓಣಿ +ತಿರುಗುತ್ತಿದ್ದ. ಅಂದು ಮಂಗಳವಾರವಾದ್ದ +ರಿಂದ ಅವನಿಗೆ ಬೇಕಾದ ಸೃಳ ಸಿಗಲಿಲ್ಲ. ಬಹುಶಃ +ಹೆಂಡತಿಯ ಹಳ್ಳಿಗೆ ಹೊರಟಿದ್ದನೆಂದು ಕಾಣು +ತ್ತದೆ. ಅಂದೇ ಅವನಿಗೆ ಹೇಂಣಕಟಾ ಮತ್ತು +ಶೇವ್‌ ಆಗಲೇ ಬೇಕಿತ್ತು. “ಕನ್ನಿಕಾ ಕೇಶ- +ಕರ್ತನಾಲಯ” ಬೋರ್ಡು ಕಾಣುತ್ತಿದ್ದರೂ +ಬಾಗಿಲು ಮುಚ್ಚಿತ್ತು. "``ಾಗೋರ ಹೇರ +ಕಟಿಂಗ ಸಲೂನ” ಬೋರ್ಡಿನೊಟ್ಟಿಗೆ ಮಂಗಳ +ವಾರ ರಜಾ” ಎಂಬ ಬೋರ್ಡೂ ನೇತಾಡು +ತ್ತಿತ್ತು. “ ಅನ್ನಪೂರ್ಣ ಆಯಷ್ಕರ್ಮ ಶಾಲೆ '- + + +ಭಿ. ಎನ್‌. ಗಲಗಲಿ + + +ಅದೂ ತೆರೆದಿರಲಿಲ್ಲ. ತಲೆ ಭಾರವಾದ್ದರಿಂದ ಇನ್ನು +ಹೆಚ್ಚು ಕಾಲ ಬರಿಯೇೇ ಬೋರ್ಡು ನೋಡುತ್ತ +ತಿರುಗುವ ಸಹನೆ ಉಳಿಯಲಿಲ್ಲ. ಆ ಪೇಟಿಯ +ಲಷ್ಟು ನೋಡಿ ತಿರುಗಿಬಿಡೋಣವೆಂದುಕೊಂಡು +ಹೊರಟ, + +ರಸ್ತೆಯಲ್ಲಿ ಹೊರಟವರ ಹರಕು' ಚಪ್ಪಲಿ +ಯನ್ನೇ ನೋಡುತ್ತ ಕುಳಿತಿರುವ ಮೊಚ್ಚೆಗಾರ +"ರಿಪೇರಿಯಾಗಬೇಕೆ'” ಎಂದು. ತೇಳುವ +ದಿಲ್ಲವೇ? ಅದೇ ರೀತಿ ತಿಮ್ಮಯ್ಯನ ಸ್ವರೂಪ +ವನ್ನು ನೋಡಿ ಕಟ್ಟೆಯ ಮೇಲೆ ನಿಂತಿದ್ದ ವ್ಯಕ್ತಿ +ಕರೆಯಿತು. + +“ ಬರ್ರಿ! ಒಳಗೇ ಬರ್ರಿ. ನಿಮಗೇನಾಗಬೇ- +ಕೆಂದು ನನಗೆ ಗೊತ್ತು.”- +ಏನಂದೀ?... +ತಮ್ಮಯ್ಯನಾ ನಾನು ತಿಮ್ಮಯ್ಯ.” + +ತಮ್ಮಯ್ಯನ ಪಾಲಿಗೆ ತಿಮ್ಮಯ್ಯ ಯಾರಾದ +ಕೇನು? ಬೆಳೆದ ತಲೆ ಗಡ್ಡಗಳಿದ್ದರೆ ಆದರ- +ಪೂರ್ವಕ ಸ್ವಾಗತ ಸಿಕ್ಕಿತೆಂದೇ ತಿಳಿಯಬೇಕು. +ಹೊರಗೆ ನಿಶ್ಚಿತ ಬೋರ್ಡ್‌ ಇರದ್ದರಿಂದ, ತಾನೆ- + + +೧೧೪ + + + + + + + + +ತ್ರಿ ಮ್ಮಯ್ಯನ ಹೇರ್‌ಕಟ + + +ಲ್ಲಿಗೆ ಬಂದದ್ದೆಂದು ತಿಳಿಯಲು ತಿಮ ಮಯ್ಯನಿಗೆ +ತುಸು ವೇಳೆ ಹಿಡಿಯಿತು. + +ನಾಲ್ಕು ಎತ್ತರದ ಖರ್ಚಿಗಳು, ಎದುರಿಗೆ +ದೊಡ್ಮ ಕನ್ನಡಿಗಳು. ಕನ್ನಡಿಗಳ ಹತ್ತಿರವೇ +ಇದ್ದ ಮಿಶನ್‌. ಕತ್ತರಿ, ರೇರಿರ್‌ ನೋಡಿದ +ಮೇಲೆ ಅದು 70೯ 508166 (ನಾಲ್ಕು ಸೀಟಿನ) +ಸಲೂನ್‌ ಎಂದು ತಿಳಿದು ತಿಮ್ಮಯ ನಿಗೆ ಆನಂದ +ವಾಯಿತು: + +ತಮ್ಮಯ್ಯನೂ ಆನಂದದ ಭ ಭರದಲ್ಲಿ, ಊದಿ +ಕಡ್ಡಿ ಹಚ್ಚಿ ಟ್ಟು ಅಲ್ಲಿದ್ದ ಶ್ರೀ ಕೃಷ್ಣ ಚ] +ನಿಗೂ ಮಧ್ಯಾಚಾಯನಂಗೂ ಲಕ್ಷ್ಮ "ಸರಸ್ವತಿಯ +ರಿಗೂ ದೀಪ ಹಚ್ಚಿ, ಪೊಜೆ ಮಾಡಿದ. ಪೂಜೆಯ +ನಂತರ ಮುಂದಿನ ಕಾರ್��ಕ್ರಮ. ಭಜ” +ದೀಠವನ್ನೇರಿದ. ಹೆಣವನ್ನು ಸಿದಿಗೆಯ ಮೇಲೆ +ಕೂಡ್ರಿಸಿ ಅರಿವೆ ಚೂಟಿ ಚತ ತಿಮ್ಮಯ್ಯನ +ದೇಶಸ್ಕೆಲ್ಲ ಬಿಳಿ ಅರಿವೆ ಹೊದಿಸಲಾಯಿತು. +ತಮ ಯ ತಲೆಯನ್ನಷ್ಟೆ ಹೊರಗೆ ಇಟ್ಟುಕೊಂಡ. +ಉರಿದದ್ದರೆ ಸಂಬಂಧ ಅವನಿಗೇನು?” + +ಸಲೂನಿನಲ್ಲಿ ಬೇಕೆ ಯಾರೂ ಕಾಣದ್ದರಿಂದ +ತಿಮ್ಮಯ್ಯನಿಗೆ ಯೋಚನೆಗಿಟ್ಟುಕೊಂಡಿತು. ಬುನ್ಚಿ +ಗಳು ನಾಲ್ಡು ಕನ್ನಡಿಗಳೂ ನಾಲ್ಕು. ಬೇರೆ +ಗಿರಾಕಿಗಳಿರದಿದ್ದರೂ ಉಳಿದ ಚು ಕ್ಸೌರಿ +ಕರು ಸುರಿದಾಡಬಾರದೆ ತನ್ನ ಸಂಶಯ ಹೆದ +ರಿತೆ ಕಳೆದುಕೊಳ್ಳ ಲು ಶೇಳಲೇಬೇಕಾಯಿತು. + +"ತಾವೇನೂ ಚಂತೆ ಮಾಡಬೇಡಿರಿ. ಇರುವವ +ನಾನೊಬ್ಬನೇ. ಉಳಿದ ಮೂರು ಸೀಟಿಗಳು +ತೋ ಬಿಸಿನೆಸ್ಸು. ಒಂದೇ ಸೀಟು ಕಂಡರೆ +ಪಬ್ಲಿಕ್‌ ಟು ಜವ್‌ ಅದೆಲ್ಲ +ಬಿಸಿನೆಸ್ಸು ಗುಟ್ಟು, ಹೆಸರಿಗೆ ಫೋರ್‌ ಸೀಟಿಡ್‌. +ಇರುವವ ನಾನೊಬ್ಬ ನೇ. + +ಅರ್ಥಂಬರ್ಧ ಇಂಗ್ಲೀಷಾದ್ದರಿಂದ ಪ್ರ ತಿಶಬ್ದ +ವನ್ನು ತಿಳಿದುಕೊಳ್ಳು ವ ತಾಕತ್ತು ಇರವಿದ್ದ ರೂ +ಜು `್ಯನ ಯೋಜನೆ ಮಾತ್ರ ಬಹುದೊರ +ಓಡಿತು. + +ಈ ಜೀವ ಅನಿಶ್ಚಿ ತವಾದದ್ದು. ಇರುವ +ಇವನೊಬ್ಬ ತನ್ನ ತರ ಅರ್ಧವೇ ಬೋಳಿಸಿದ + + +೧೧೫ + + +ಕೆ..ರೆ! +ಅದೇ + + +ನಂತರ ಹಾರ್ಟ್‌ ಫೇಲಾಗಿ ಸತ್ತರೆ... +ಮುಂದೆ ತನ್ನ ಗತಿ? ದೇವರೇ. ಗತಿ. +ಸಲೂನಿನಲ್ಲಿ ಮತೊ ಓಬ್ಬ ಕ್ರಾರಿಕನಿದ್ದರೆ ಉಳಿ +ದರ್ಧವನ್ನು ಅವನು ಬೋಳಿಸುತ್ತಿದ್ದ. ಅಂದು +ಮಜ ಬೇಕೆ ಸಲೂನಿನವಕೂ ತನ್ನ +ಸಹಾಯಕ್ಕೆ ಬರುವ ಸಂಭವ ಇಲ್ಲ. ಮರುದಿನ +ಉಳಿದ ಸಲೂನುಗಳು ತೆಗೆಯುವ ವ ರೆಗೂ ತಾನು +ತಲೆಯನ್ನೇ ಹೊರಗೆ ಹಾಕುವಂತಿಲ್ಲ. ಆದರೂ +ಅಂದೇ ಅವನಿಗೆ ತಲೆ ಸರಿಯಾಗಬೇಕಾದುದ +ರಿಂದ ದೇವರ ಮೇಲೆ ಭಾರ ಹಾಕಿ ಕುಳಿತು +ಕೊಳ್ಳಬೇಕಾಯಿತು. + +“ನಿನ್ನಸಲೂನಿಗೆ ಒಂದು ಬೋರ್ಡ್‌ ಬೇಡವೆ?” + +“ ನಾನಿಲ್ಲಿ ವ್ಯಾಪಾರ ಪ್ರಾರಂಭಿಸಿ ಎರಡು +ತಿಂಗಳಾಯಿತು. ಸಾಕಷ್ಟು ಪ್ರಚಾರಾನೂ ಆಗಲಿ +ಅಂದುಕೊಂಡು ಪೇಪರಿನಲ್ಲಿ ಜಾಹೀರಾತು ಕೊಟ್ಟಿ. +"ಗಾಂಧಿ ಬರುಾರ, ಲಕ್ಷ್ಮಿ ಗುಡಿಯ ಎದುರಿಗಿರುವ +ಸಲೂನಿಗೆ ಮೂರು ಅಕ್ಷರದ ಹೆಸರು ಸೂಚಿಸಿ +ಕಳಿಸಿರಿ. ಅದರಲ್ಲಿ ಯೋಗ್ಯವೆಂದು ಆರಿಸಿದ್ದಕ್ಕೆ, +ರೂ. ೨೫ ಬಹುಮಾನ ಅಥವಾ ಎರಡು ವರುಷ +ಅವರಿಗೂ ಅವರ ಮನೆಯವರಿಗೂ ಫುಕ್ಕಜಿ +ಹಜಾಮತಿ.' ಬಹಳೇ ಹೆಸರುಗಳು ಬರೆದು +ಬಂದವು. ಅವುಗಳಲ್ಲಿ " ದಿಲೀಪ್‌ ಹೇರ್‌ಕಟಿಂಗ್‌ +ಸಲೂನ್‌ ' ಯೋಗ್ಯವೆಂದು ಆರಿಸಿ ಬೋರ್ಡು + + +ಹಾಕಿಸಿದೆ. ಅದನ್ನು ಸೂಚಿಸಿದ ಮಹಾಶಯ +ಬಂದು ರೂ. ೨೫ ಬೇಡಿದ. " ಕ್ಯಾಶ್‌ ' +ಬೇಡ. ನಿಮ, ಒನೆಯವ ಕೆಲ್ಲರಿಗೂ ಫಿ ಭ್ರ ಹಜಾಮತಿ + + +ಮಾಡುತ್ತೇನೆ "ಎಂದೆ. ಅದಕೆ ಚಿವನಗೆ ವರ್ಷಕ್ಕೆ +ಆರೇ ಸಾಕಿ ಹಜಾಮತಿ. ಲೆಬ್ಬ ಬ +ಎರಡು ವರ್ಷಕ್ಕೆ ೯ ರೂಪಾಯಿ ಮಾತ್ರ. +ಮನೆಯವರೆಂದಕೆ ಅವನ ಹೆಂಡತಿಯೊಬ ಳೇ +ಅಂತೆ; ಅವನಿರುವ ವರೆಗೂ ಅವಳ ಹಜಾಶುತಿ +ಇಲ್ಲ. ಕಾಡಿ ಬೇಡಿ ರೂ. ೨೫ *ಿತು ನಿಕೊಂಡೇ +ಬಿಟ್ಟ. ದಿಲೀಪನ ಹೆಸ ಸರಿನಲ್ಲಿ ವ್ಯಾಪಾರ ಚೆನ್ನಾಗಿ +ನಡೆಯಲಿಲ್ಲ. ಅದನ್ನು ತೆಗೆಸಬಿಟ್ಟಿ, + +ಡಿ ಬೇಕಯಾದರೂ ಸಾ ಬೋರ್ಡು +ಬೇಡವೇ? + + +೧೧೬ + + +"ಒಂದು ವಿಚಾರ ಮಾಡಿದ್ದೇನೆ. ವಿನೋಬಾ +ಭಾವೆ ಇಲ್ಲಿಗೆ ಬಂದಾಗ ಅವರ ಹಜಾಮತಿಯನ್ನು +ಸ್ವತಃ ನಾನೇ ಮಾಡಿದ್ದೇನೆ. ಆಗ ಕಷ್ಟಪಟ್ಟು +ತೆಗೆಸಿದ ಫೋಟೋ ಕೂಡ ಇದೆ. ಅದನ್ನೇ +ದೊಡ್ಡದು ಮಾಡಿಸಿ ವಿನೋಬಾ ಹೇರಿ ಕಟಿಂಗ್‌ +ಸಲೂನ್‌ ಎಂದು ಆ ಸಂತನ ಹೆಸರು ಹೇಳಿ ಕಾಲ +ಹಾಕಬೇಕೆಂದಿದ್ದೇನೆ. ಅದಿರ್ಲಿ. ಕೂದಲು +ಶಾರ್ಟ್‌ ಇರಲೇ, ಲಾಂಗ್‌ ಮಾಡಲೆ?” + +ಲಾಂಗ್‌, ಶಾರ್ಟ್‌ ಶಬ್ದಗಳು ತಿಮ್ಮಯ್ಕನಿಗೆ +ತನ್ನ ಧಂದೆಯಲ್ಲಿಯೂ ಪರಿಚಯವಿದ್ದವು. +ಯಾವುದೋ ಭ್ರಮೆಯಿಂದಲೇ ಉತ್ತರಿಸಿದ. + +ಶಾರ್ಟ್‌ ಬೇಡ. ಲಾಂಗ್‌ ಮಾಡಿಬಿಡು.” +ಹೆಂಗಸಾಗಿದ್ದರೆ. ಇಲಿಯ ಬಾಲದಂತಿದ್ದ +ಹೆರಳನ್ನು ಚವರಿಕೂದಲು ಸ ಲಾಂಗ್‌ +ಮಾಡಬಹುದು. ಆದರೆ ತಿಮ ಯ್ಯ ನ ಕೂದಲು +ಉದ್ದ ಮಾಡಲು ಐಲ್ಲಿಂದ ಸ ಸಿ, ಟಟ ತರ +ಬೇಕು? ಬಾಯಿತಬ್ಬ ಪ್ರಶ್ನೆ ಉತ್ತ ರ ಹೇಗೆ +ಬಂದರೂ ಭಾವನೆಗಳನ್ನು ಸಂಯಾಗಿ ತಿಳಿದು +ಕೊಂಡ ಅವರಿಬ್ಬರೇ ಜಾಣರ + +ಹಿಂಭಾಗದ ಕೂದಲ ಸ ಪ್ರಯೋಗ ನಡೆ +ದಾಗ ತಲೆ ಮುಂದೆ ತಗ್ಗಿ ಸಬೇಕು. ಜಡ ಆಗ +ಬೇಕಾದಕೆ ಬಲಗಡೆ, ಬಲಗಡೆಯಾಗಬೇಕಾದರೆ +ಎಡಗಡೆ. ಕೆಳಗೆ, ಮೇಲೆ, ಮತ್ತೆ ಎಷ್ಟೋ ಸಲ +೬೦ ಅಂಶ, ೩೦ ಅಂಶ, ೪೫ ಅಂಶ ಕ ಮಾಡಿ +ತಲೆ ಸರಿದಾಡಿಸಬೇಕಾಗುತ್ತಿತ್ತು. ಪ್ರತಿ ಭಾಗ +ದಲ್ಲಿಯೂ ಮಿಶನ್ನಿನ ಕಪ್‌ "ಕಪ್‌ “ಕತ್ತ ರಿಯ +ಚಕ್‌ಚಕ್‌ ಕತ್ತಿಯ ಚರ್‌ಚರ್‌ ಹತ್ತೆ ಟು ಸಾಕೆ +ನಡೆಯುತ್ತಲೇ “ಇತ್ತು. ತಿಮ್ಮಯ್ಯನ ಅಧೀನದಲ್ಲಿ +ರದ ತಲೆ, ತಮ್ಮಯ್ಯನಿಗೆ ಬಗ್ಗುತ್ತಿತ್ತು. ಎತ್ತ +ಬೇಕತ್ತ ತಿಮ್ಮ ಯ್ಯ ನ ತಲೆಯನ್ನು "ಸರಿಸುತ್ತ +ಅದಕೊಡನೆ ಅಧಿಕಾರದಿಂದ ಆಟವಾಡುತ್ತಿ ದ್ದ + +ನಂತರ ಆಗಬೇಕಾದುದು ಮುಖಕ್ನಾರ. ತಆ +ಗಿಂತಲೂ ಇದು ಕಷ್ಟದ ಕೆಲಸವಾಯಿತು. +ತಮ್ಮ ಯ್ಕ ಸೌಮ ಫತೆಯನ್ನೂ ನಯವನ್ನೂ +ಮರೆತೇ, ಓಿಷ್ಠ ರುಣೆಯಿಂದ ಕರಕರತಿಮ ಯ್ಯನ +ಗಲ್ಲ ಕೆಕೆಯುತ್ತಿದ್ದ. ತುಂಬಾ ಉರಿಯಶತ್ತಿ- + + +ಕಸ್ತೂರಿ, ಜೂನ್‌ ೧೯೬೧ + + +ದರೂ ತಿಮ್ಮಯ್ಯ ಬಾಯಿ ಬಿಡದೇ ಸುಮ್ಮನೆ +ಕುಳಿತದ್ದು ಆಶ್ಚರ್ಯ. ಅದಕ್ಕೆ ಕಾರಣವೂ ಇದೆ. +ಕಪಾಳದ ಮೇಲೆ ಕತ್ತಿಯ ಕ್ರೂರ ಹರಿದಾಟ +ಅನುಭವಿಸುತ್ತಿದ್ದ ತಿಮ್ಮ 'ಯೈನಿಗೆ ತ ತನ್ನ ಉದ್ಯೋ +ಗದ ಅರಿವು ಬಂದದ್ದು ಸಹಜವೇ: ಭು ಕಚ್ಚೆ +ಹಾಕಿ, ಬರಕೀಟಿನಲ್ಲಿ ನೀರು ತುಂಬಿಟ್ಟುಕೊಂಡು, +ಗಿಡದ ಕೆಳಗೆ ತನ್ನ ಗಿರಾಕಿಗಳೊಂದಿಗೆ ಇದಕ್ಕೂ +ಕ್ರೂರತನದಿಂದ ವರ್ತಿಸುತ್ತಿದ್ದಿಲ್ಲವೆ? ಆಗ +ತನ್ನ ಗಿರಾಕಿಗಳಾಗಲೀ, ಯಾರೇ ಆಗಲೀ ಏನೂ +ಮಾಡುತ್ತಿರಲಿಲ್ಲ, ಅನ್ನುತ್ತಿರಲಿಲ್ಲ. ಬೇಗ ಬೇಗ +ಕೆರೆದು ಮುಗಿಸಿ ಹಣವನ್ನು ಚೀಲಕ್ಕೆ ತುಂಬಿ +ಕೊಂಡು, ಮತ್ತೆ ಓಣಿ, ಓಣಿ ಒದರುತ್ತ ಹೋಗು +ತ್ತಿದ್ದ "ಎಮ್ಮೆ ಕರ, ಕೋಣಗಳು ಅದಾವೇ ಶ್ರಿ$5 +ಮ್ಳ ಬೋಳಿಸುವವು?' ಬಿಸಿಲಲ್ಲಿ ಊರೂರು, +ಓಣಿ ಓಣಿ ಗಂಟಲು ಒಣಗಿಸಿಕೊಂಡು ಒದರುತ್ತ +ತಿರುಗಿದರೂ ದಿನಕ್ಕೆ ರೂ. ೧॥ ಬರುತ್ತಿದ್ದಿಲ್ಲ. + +ಅದರ ಬದಲು . + +ಎಮ್ಮೆ ಕೋಣಗಳಿಗಾದಕೇನಾಯಿತು ! +ತಾನೂ ಇಳ ರೀತಿಯ ಒಂದು ಸಲೂನ್‌ ತೆಗೆಯ +ಬಾರದೇಕೆ? ಇದೇ ಊರಲ್ಲಿ ಬಂದು ನೆಲೆಸ- +ಬೇಕು. ತಾನೇ ಗಿರಾಕಿಗಳನ್ನು ಹುಡುಕಿಕೊಂಡು +ಹೋಗುವ ಹಾಗಿಲ್ಲ. ತನ್ನನ್ನೇ ಹುಡುಕಿಕೊಂಡು +ಬರುವಂತಾದಕೆ ಯೋಗ್ಯತೆ ಬೆಳೆದು ಲಾಭವೂ +ಹೆಚ್ಚ ಬಹುದು. ಅದರ ಹೆಸರನ್ನು ನಿಶ್ಚ ಯಿಸಿದ: +ಐ ಕೆ ತಿ ಸಲೂನ್‌ (ಎಮ್ಮೆ ತಾಗು! +ತಿಮ _ಯ್ಯನ ಸಲೂನ್‌). ಎನ್ನೆ ಕೋಣಗಳು +ಕ್ಕೂ ಹೆಚ್ಚಿ ನಿಂತುಕೊಳ್ಳಲು ಸ್ಥ ಸ್ಥಳ ಇದಕ್ಕೂ +ಹೆಚ್ಚು ಬೇ ಜೆ ದನಗಳಿಗಲ್ಲದಿದ್ದರೂ ಅವುಗಳನ್ನು +ಕರೆತರುವ ಜನರಿಗೆ ುಳಿತುಕೊಳ್ಳ ಲು ಖರ್ಜಿ +ಗಳು ಬೇಕು. ಸ ಕನ್ನಡಿ, ಣೆಗೆ ಸ್ನೋ, +ಪೌಡರು ಅವಶ್ಯ ಪತ್ತ ದಲ್ಲಿಯೇ ಹುಲ್ಲಿನ +ವ್ಯಾಪಾರವನ್ನೂ ಸಜ ಸಲೂನಿನಲ್ಲಿ +ಎಮ್ಮೆ ಕೋಣಗಳು ಹಾಕುವ ಸೆಗಣಿ ತೆಗೆಯಲು +ದ ಆಳನ್ನು ಇಟ್ಟು ಕೊಳ್ಳ ಬೇಕು. ಅದನ್ನು +ಮಾರಿಯೂ ಕಣೆ ಗಳಿಸಬಹುದು. + +ತಮ್ಮಯ್ಯ ಮುದ್ದು ಮಡದಿಗಿಂತಲೂ ಹೆಚ್ಚು + + +ಇತ್ಕಾತೆ॥” + + +೫.*೪?, 1೫೪ ಲ್‌ ಟ್‌ ಲ ್‌ ಕ ್ಪ್ಹ್‌್ಹ್‌್‌್ಹಚ್ಮೃಒ್ಹಾ್‌್‌ಊಟ್‌೪ಟಲಟಫ್‌ ಫ್ಛಚಚಅಚ್ಥ್‌ಲ್ವೂ ಆ, + + +ಕ್ರ ಜ್‌ ್‌ + + +ಫಟ ಹ್ಮ ತ್ನ ತ ತ೫೫ ೨೫ ೫? ಹ + + +`` ದಂಧೆಯಾದರೂ ಈ + + +ತ್ರ ಮ್ಮಯ್ಯನ ಹೇರ್‌ಕಸಹಿ್‌ + + +ಮೋಹಕವಾಗಿ ಸರಸವಾಡುತ್ತ ತಿದ್ದಿ ತೀಡಿ +ಚೆನ್ನಾ ಗಿ ಎಣ್ಣೆ ಹಚಿ ತಿಕ್ಕು ತ್ತ ದ್ದ ನಂದೋ +ಸ ತಿಮ ಯ್ಯನ ತಲೆಯ ನ ಪ್ರ ಮುದ್ದಾದ ದ +ಎಚಾರ ಹೊಳೆದದ್ದು. + +ತಮ್ಮಯ್ಯ ಓಂದ. ಕನ್ನಡಿ ಹಿಡಿದು ತಿಮ್ಮಯ್ಯ +ನಿಗೆ, ಮುಂದಿನ ದೊಡ್ಡ ಕನ್ನಡಿಯಲ್ಲಿ ಅವನ +ತಲೆಯ ಸಂಪೂರ್ಣ ದರ್ಶನ ಮಾಡಿಸಿದ, + +'" ಎಲ್ಲವೂ ಸರಿಯಾಯಿತೇ?” ತಮ್ಮಯ್ಯನ +ಮಾಮೂಲು ಪ್ರಶ್ನೆ. + + +ಸ! +ಎಮ್ಮೆ ಬೋಳಿಸುವ ತಿಮ್ಮಯ್ಯನೇನು? ಸಮಿ + + +'. ಶನ್‌ರ ಸಾಹೇಬರೇನು? ಶ್ರೀ ವಿನೋಬಾ ಸಂತ + + +ರೇನು? ಅವನ ದೃಷ್ಟಿಯಲ್ಲಿ ಎಲ್ಲರೂ ಒಂದೇ. +ತಾನು ಮಾಡಿದ ಕೃತಿಗೆ ತಿಮ್ಮಯ್ಯನಿಂದಲೂ +ಉತ್ತಮ ಸರ್ಟಿಫಿಕೇಟ್‌ ಬರಲಿ ಎಂದೇ ತಮ್ಮ. +ಯ್ಯನ ಆಶೆ. ಹಾಗೆ ಕೇಳಿದ ಪ್ರಶ್ನೆಗೆ ತಮ್ಮಯ್ಯ +ಎಲ್ಲರಿಂದಲೂ ಒಂದೇ ಉತ್ತರ ದೊರಣಿಸಿದ್ದ. +“ಪರವಾಯಿಲ್ಲ. ಚೆನ್ನಾಗಿ ಮಾಡಿದ್ದೀಯಾ.” +“ಅಪ್ಪಾ... ತಮ್ಮಯ್ಯ. ನನ್ನದೂ ಇಂಥದೇ +ತಲೆ: ಬೋಳಿಸುವ +ಉದ್ಯೋಗ ಕೈಕೊಂಡವನಲ್ಲ. ನಿನಗೆ ನಾನೇನು +ಹೇಳಲಿ? ಈ ವಹಾರ ನನಗೆ ಅಷ ತ್ರ ಪ್ಬೆ. ಕ +ಇಂಥ ತಲೆಯೊಡನೆ ಇನ್ನು ಹೆಚ್ಚು ಸ +ಸರಿಯಲ್ಲವೆಂದು ತಮ ಯ್ಯ ಮುಗಿಸಿಬಟ್ಟ. +ಮುಕ್ಕಾಲು ತಾಸು ತನ್ನ ತಲೆಯನ್ನು ನೇವ +ರಿಸಿ, ಮುಖವನ್ನು ನುಣ್ಣ ಗ್ಗೆ ಮಾಡಿದ ಅವನಿಗೆ + + +ತ + + +ಏನು ಕೊಡುವದು? ಬದಲು ಅವನದೇನಾದರೂ +ಬಂದೋ ಎರಡೋ ಎಮೆ ಬಯಿದ್ದರೆ ಬೋಳಿಸಿ +ಕೊಡುವದೇ ಸರಿಯೆನಿಸಿದರೂ ವೇಳ ಜು +ಚಿಲ್ಲರೆ ಇದ್ದರೂ ಇಂತಿ ತಿಪ್ಪೆ ಕೊಡುವದೆಂದು + +ಯದ್ದ ರಿಂದ. ರಾಯ ಗು ಗು +ಕೊಟ್ಟ. ಎಷ್ಟೆಂದು ಕೇಳಿ ತ ತನ್ನ ಅಜ್ಜಾ ನವನ್ನೆ +ತೆಗೆದುಕೊಳ್ಳು ಸ + + +ಪಡಿಸುವದು ? + + +ವತ್ತ. + + +೧೧೭ + + +ತೆಗೆದುಕೊಂಡು ಉಳಿದುದನ್ನು ತಾನೇ ತಿರುಗಿ +ಕೊಡುವನೆಂದು, ಫೋಕ್ತವಾಗಿ ಈ ಸೂಕ್ತ +ಮಾರ್ಗ ಅನುಸರಿಸಿದ್ದ. ತಿರುಗಿ ತನಗೆ ಸಲ್ಪ +ಬೇಕಾದ ಚಿಲ್ಲಕೆಯನ್ನು ತಮ್ಮ ಯ್ಯ ಎಣಿಸ��� +ದ್ವಂತೆ ತಾನೂ ಎಕಾಂಡ। ಟಂ +ಯಾದ ನಂತರ ತನ್ನ ಲಕ್ಷ ಬೇರೆ ಕಡೆ ತಿರುಗಿ +ಸಿದ. ಹೇಗೂ ಈ ಚಾರ್ಜು ಎಂಟಾಣೆ +ಗಿಂತಲೂ ಹೆಚ್ಚಿ ಲ್ಲವೆಂದು ಖಾತ್ರಿ ಯಾಯಿತು. +ಕೊಟ್ಟದ್ದನ್ನೆಲ್ಲ ಗುಗ್ಗೆ ಸೇರಿಸಿ ಹೊರಬಿದ್ದ +ನಷ್ಟೇ. ತೆಮ್ಮ ಯ್ಯ ಕೂಗಿ ಕರೆದ. + +" ಜಾಸು 'ೊಡುವದಲ್ಲವೆ ಗ + +" ಅದೇಶೆ? ಒಂದು ಕೂಪಾಯಿ ಕೊಟ್ಟಿದ್ದೆ. +ನೀನೇ ಕೊಟ್ಟಿ ಯಲ್ಲಾ ಉಳಿದ ಚಿಲ್ಲರೆಯನ್ನು. ಎ + +" ಎಣಿಸಿಕೂಳ್ಳಿರಿ ನಿಮ್ಮ `ಸಶಾಯಿಗೆ +ರೂಪಾಯಿ ಚಿಲ್ಲಕ ಕೊಟ್ಟಿ ದೆ ನೆ. ಅ + +“ಅಲ್ಲಾ, ನಾ ನಿನಗೆ ಕಾದಿ! ಕೊಟ್ಟ ದ್ದು +ಚಿಲ್ಬರೆ ಕೆಡು ಎಂದಲ್ಲ. ನಿನ್ನ ಚಾರ್ಜು ನೀನೆ +ತೆಗೆದುಕೊಳ ಬೇಕಿತ್ತು. ಕ + +“ಅದೆಲ್ಲಾ ನಮ್ಮ ಸ್ಥೆ ಶೈಶಲ್‌ ಸಿಸ್ಟೆಮ್‌. ಗಿರಾಕಿ +ಗಳು ತಮ್ಮ. ಜ್‌ ತ೪ಿದಷು ಷ್ಟು ಕೊಡಬೇ ಕಷ್ಟೆ. +ಇಂತಿಷ್ಟೇ ಸ ನಾವು ಹೇಳಿ ತೆಗೆದುಕೊಳ್ಳು +ವದಿಲ್ಲ. + +ತನಗೆ ತಿಳಿದಂತೆ ತಿಮ್ಮಯ್ಯ ನಾಲ್ಕಾಣೆಯ +ಚೂರೊಂದನ್ನು ತೆಗೆದುಕೊಟ್ಟಿರೂ ತಮ್ಮಯ +ತನ್ನ ಸ್ಪೆಶಲ್‌ ಸಿಸ್ಟೆಮ್‌ ಮುರಿದು ಇನ್ನು +ನಾಲ್ಕಾಣೆ ನ್ಯಾಯವಾಗಿಯೇ ತೆಗೆದುಕೊಳ್ಳ +ಬೇಕಾಯಿತು. ಅಂತೂ ಅವನ ಮಿನಿಮಮ್‌ +ಎಂಟಾಣೆಯನ್ನು ಮಾತ್ರ ತಿಮ್ಮಯ್ಯ ಸಲ್ಲಿಸಿದ. +ಉಳಿದ ಎಲ್ಲರಂತೆ ಎಂಟಾಣೆಯ ಬದಲು ಹನ್ನೆಕೆ +ಡಾಣೆ ಕೊಟ್ಟುದೊಡ್ಡಿ ಸ್ತನದ ಸೋಗು ಹಾಕಲು +ತಿಮ್ಮಯ್ಯನಿಗೇನು ತಲೆಯಿಲ್ಲವೇ? ತಲೆಯಿರದಿ- +ದ್ವರೆ ಹೇರ್‌ ಕಟಿಂಗಕ್ಕೆ ಏಕೆ ಬರುತ್ತಿದ್ದ? * + + + + + +`ಅನಾನಿನ್‌' + + +``ನಾಲ್ತು ಔಷಧಗಳಿಂದ ಕೂಡಿದ + + +ಚ್ಛ000000004080800000000000000001000 + + + + + +40110/1100 + + +ಮು +ಮು + + +ಚ +14. ನರಗಳನ್ನು 4 - ಜೃರವನ 1 +ಸ ತ್ತಿ ಗೆ ಸರವನ್ನು ಸ +ನೋವನ್ನು | ಶಾಂತಪಡಿಸುತ್ತದೆ | ಟ್ಟಾಕ ಯಾ 4 ಕಡಿನುಗೊಳಿಸುತ್ತದೆ | + + +ಗುಣಪಡಿಸುತ್ತದೆ + + +ಓಉೋೋೋೋ*ಊ%/06|ಿ ತ್ಮ ಯೂ ಬೂ ರೂ + + + + + +ಷು + + +ಡಾಕ್ಟರರ ಸುರಕ್ಷಿತ ಔಷಧದಂತೆ ಶಾಸ್ತ್ರೀಯ ರೀತಿಯಲ್ಲಿ ಸಮ್ಮಿಲನವಾದ ನಾಲ್ಕು ಔಷಧಗಳಿಂದ ಕೂಡಿದ +«ಅನಾಸಿನ"* ನೋನನ್ನು ಸಂಪೂರ್ಣವಾಗಿ, ಅತಿ ಶೀಘ್ರವಾಗಿ ಗುಣಪಡಿಸುತ್ತದೆ. ಅನಾಸಿನ* (1) ತಲೆ +ನೋಪು, ಶೀತ, ಜ್ನರ, ಹಲ್ಲು ನೋವು ಹಾಗೂ ಸ್ನಾಯುಗಳ ನೋವನ್ನು ಅಧಿಕ ಶೀಘ್ರವಾಗಿ ಉಪಶಮನ +ಗೊಳಿಸುತ್ತದೆ; (2) ಗಾಬರಿಗೊಳಿಸುವ ನರಗಳಿಗೆ ಶಾಂತತೆಯನ್ನೀಯುತ್ತದೆ--ನೀವು ಸುಖವಾಗಿ, ಆರಾಮ +ದಿಂದಿರುವಂತೆ ಮಾಡುತ್ತದೆ; (3) ನಿರುತ್ಸಾಹನನ್ನು ಹೋಗಲಾಡಿಸುತ್ತದೆ; (4) ಜ್ವರವನ್ನು ಕಡಿನೆ +ಮಾಡುತ್ತದೆ. ನಾಲ್ಕು ಔಷಧಗಳಿಂದ ಕೂಡಿರುವ ಅನಾಸಿನ", ನೋವನ್ನು ಉಪಶಮನಗೊಳಿಸುವುದಕ್ಕೆ +ಅಧಿಕ ಉತ್ತಮವಾಗಿದೆ. ಯಾವಾಗಲೂ ಮನೆಯಲ್ಲ "ಅನಾಸಿನ"? ಇಟ್ಟುಕೆೊಳ್ಳಿರಿ. + + +ಬ111101/01146010004461016/0/10/0/ +ಈ ಆರೋಗ್ಯಕರವಾಗಿರುವ ಸೆಲೋಫೇನ" ಪ್ಯಾಕ್‌ ಸ್ಥೆ + + +ನಲ್ಲಿ ಸೀಲ್‌ಮಾಡಿದ ಎರಡು ಬಿಳ್ಜೆಗಳೂ, ಭದ್ರ +ವಾಗಿ ಪಿಲ್ಸರ್‌-ಪ್ರೂಫ್‌ ಪ್ಯಾಕಿಂಗ* ನಲ್ಲಿ ಮುಚ್ಚ +ಲ್ಪಟ್ಟಿ ಸೀಸೆಗಳಲ್ಲಿ 32 ಬಿಲ್ಲೆಗಳೂ---ಮನೆಗಳಲ್ಲ ಸ + +ಸನ್‌ಗಿಳೆ೧ರಿ ಏ ಸ್ಥ ನ ುವ ಪಿಸ ಒಂ +ಓ್ಹಬ್ಮಿಷಯೋಗಿ ಸಲು ಅನುಕೂಲವಾಗುವಂತೆ 0. + + +0 + ರ್ಳ್ರ್ಯ್ಕೊ ದೊರೆಯುತ್ತವೆ. ೫1 +'. ಉ್ಟ್ರ್ಯ್ರ್ರ + + +ಸುಖು +ಸುನು + + +ಸುನು + + + + + + + + +ನು +ಸು + + +*1111/ + + + + + +17081910100 13೦7: ಆ8೦೯೧೫೧£೩೧3' 11477೫೯೧೨5 ೮೦. ೬11/117೯) +(ಓಟ, 2-43 + + + + + +ಅವಳ ಜೀವನವೆಲ್ಲ ಗಂಡಸೆಂದು ನಟಿಸಿ ದಕ್ಕಿಸಿಕೊಂಡಳು + + +ಜನರಲ್‌ ಆಗಿದ್ದ ಹೆಂಗಸು + + +ಲಿ0ಜ್ನ ಉಪನಗರವೊಂದರ *ೆನ್ಸಲ್‌ + +ಗ್ರೀನ್‌ ಸಿಮೆಟ್ರಿ (ಸ ಟಾನ ಭೂಮಿ) ಯಲ್ಲಿ + +ಚ್‌ ಗೂಟದ ಮೇಲ ಚಿಕ್ಕ ಕಲ್ಲೊ ಂದಿದೆ. +_ ಅದರಮೇಲೆ: +1. ಡಾ. ಜೇಮ್ಸ್‌ ಬ್ಯಾರಿ + +ಇನ್‌ಸ್ಪೆಕ್ಟರ್‌ ಜನರಲ್‌, +ಎಚ್‌. ಎಂ. ಆರ್ಮಿ ಹಾಸ್ಟಿಟಿಲ್ಸ್‌. + +೨೫--೭--೧೮೯೫ ರಲ್ಲಿ ೭೧ ನೇ ನಯ ಸ್ಸನಲ್ಲಿ + +ಸತ್ತರು ಎಂದು ಬರೆದಿದೆ. + + +ಈಡಾ. ಜೇಮ್ಸ್‌ ಬ್ಯಾರಿಯ ಕಥೆ ಅದ್ಭುತ +ವಾದದ್ದೂ ಸುಲಭದಲ್ಲಿ "ನಂಬಲಾಗದಂಥದೂ +ಇದೆ. ಸೆ ಸೈನ್ಯವನ್ನು ಸೇರಿ ಜೀವಮಾನವಿಡೀ ತಾನು +ಹೆಂಗಸೆಂಬುದನ್ನು ಯಾರಿಗೂ ಪತ್ತೆ ಹತ್ತಗೊಡದ +ಒಬ್ಬ ಅಸಾಮಾನ್ಯ ಮಹಿಳೆಯೆ ಈ ಡಾ. ಎ +ಬ್ಯಾರಿ. ಹುಂಬನೂ ಬಿರುನುಡಿಯವನೂ ಜ +ಸು ಆದ ಈ ಡಾಕ್ಟ್ರ ರೌ ನಿಜದಲ್ಲಿ +ಹೆಂಗಸು ಎಂದು ೪೦ ವರ್ಷಗಳ ವರೆಗೆ. ಅವರ +ಕ್ಸ ಆಳಾಗಿ ಕೆಲಸ ಮಾಡಿದ ಜಾನ್‌ ಎಂಬಾತ- + + +ಜ್ರ + + +೧೨೦ ಕಸ್ತೂರಿ, +ನಿಗೂ ತಿಳಿದಿರಲಿಲ್ಲ. ತಾನು ಸತ್ತ ನಂತರ ತನ್ನ +ಶವವನ್ನು ಒಂದು ಕಂಬಳಿಯಲ್ಲಿಟ್ಟು ಹೊಲಿದು +ಕೂಡಲೆ ಹುಗಿಯಬೇಕು ಎಂದು ಈ ಡಾಕ್ಟರ್‌ +ವಿಧಿಸಿದ್ದರು. ಮರಣಾನಂತರವೇ ಅವಳ ನಿಜ +ರೂಪ ಗೊತ್ತಾಯಿತು. 8 ಸತ್ಯವನ್ನು ಆಗ +ಹೊರಗೆಡಹಲಿಲ್ಲವಾದರೂ ಡಾ. ಬ್ಯಾರಿಯ +ವ್ಯಕ್ತಿತ್ವ ಸುಲಭದಲ್ಲಿ ಮರೆಯುವಂಥದಿರಲಿಲ್ಲ. +"ಮೋರ್‌ ಟ್ರ್ಯಾಂಪ್ಸ್‌ ಎಬ್ರಾಡ್‌” ಎಂಬ ಪುಸ್ತಕ +ದಲ್ಲಿ ಮಾರ್ಕ್‌ ಟ್ವೇನ್‌ ಮತ್ತು ತಮ್ಮ “ನೆನಹು” +ಗಳಲ್ಲಿ ಅಲ್ಫೆ ಮಾರ್ಸ್‌ ದ ಅರ್ಲರೂ ಇವಳ ವಿಷ- +ಯವನ್ನು ಪ್ರಸ್ತಾಪಿಸಿದ್ದಾರೆ. ಈ ಮೊಟ್ಟ +ಮೊದಲನೆಯ ಮಹಿಳಾ ಡಾಕ್ಟರಳ ವಿಚಾರ +ಬ್ರಿಟಿಶ್‌" ಮೆಡಿಕಲ್‌ ಪತ್ರಿಕೆ “ದಿ ಲ್ಯಾನ್ಸೆಟಾ” +ಎಂಬುದರಲ್ಲಿಯೂ ಬಂದಿದೆ. + +ಆದರೆ ಇವರಲ್ಲಿ ಒಬ್ಬರಾದರೂ ಇವಳು ಎಲ್ಲಿ +ಯವಳು, ಇವಳ ತಂದೆ ತಾಯಿಗಳಾರು ಎಂಬಿ +ತ್ಯಾದಿ ವಿಷಯಗಳನ್ನು ಹೊರಗೆಡಹಿಲ್ಲ. ಇವಳು +ಬುಚನ್‌ ಎಂಬ ಸ್ಕಾಟಿಶ್‌ ಬ್ಯಾಕೊನೆಟ್‌ನೊಬ್ಬನ +ಮಗಳು ಎಂದಿಷ್ಟೇ ಇವಳ ಬಗ್ಗೆ ಗೊತ್ತಾಗಿದೆ. + +ಇವಳಿಗೆ ೧೭ ವರ್ಷಗಳಾದಾಗ ಇವಳೊಬ್ಬ +ಡಾಕ್ಟರನ ಪ್ರೇಮಪಾಶದಲ್ಲಿ ಸಿಲುಕಿದಳು. ಈ +ಡಾಕ್ಟರನಿಗೆ ಸ್ಪೇನಿನಲ್ಲಿದ್ದ ವೆಲಿಂಗ್ಟನ್ನನ ಸೈನ್ಯ +ದಲ್ಲಿ ಕೆಲಸ ಮಾಡಲು ಆಜ್ಞೆಯಾಯಿತು. ಇವ +ನೊಂದಿಗೆ ಹೋಗಲು ಮನಸ್ಸಿದ್ದರೂ ಆ ಕಾಲ +ದಲ್ಲಿ ಹೆಂಗಸೊಬ್ಬಳು ಏಕಾಕಿಯಾಗಿ ದೂರದ +ಪ್ರಯಾಣ ಕೈಕೊಳ್ಳುವಂತಿರಲಿಲ್ಲ. + +ಇವಳು ಕೈಚ್ಛೆಲಿಲ್ಲ. ತನ್ನ ಉಂಗುರಗೂದ +ಲನ್ನು ಕತ್ತರಿಸಿಕೊಂಡು ಗಂಡಸಿನ ವೇಷ ಧರಿಸಿ +ವೈದ್ಯಕೀಯವನ್ನು ಅಭ್ಯಸಿಸಲು ಎಡಿನ್‌ಬರ್ಗ್‌ +ವಿಶ ಎದ್ಯಾಲಯವನ್ನು ಸೇರಿದಳು... ಮೂರು +ವರ್ಷಗಳ ನಂತರ ಒಂದು ಪ್ರಬುದ್ಧ ಪ್ರಬಂಧ +ವನ್ನು ಬರೆದು ೧೮೧೩ ಜುಲೈ ೫ ರಂದು ಹಾಸ್ಟಿ- +ಟಲ್‌ ಅಸಿಸ್ಟಂಟ್‌ ಎಂದು ಸೈನ್ಯವನ್ನು ಸೇರಿ +ದಳು. ಮಾಲ್ಟಾಕ್ಕೆ ಹೋದ ನಂತರ ಅವಳಿಗೆ + + +ಜೂನ್‌ ೧೯೬೧ + + +ತನ್ನ ಪ್ರಿಯಕರ ಯುದ್ಧದಲ್ಲಿ ಸತ್ತ ವಾರ್ತೆ ತಿಳಿ +ಯಿತು. + +ಆದರೆ ಈಗ ಅವಳು ಹಿಂದೆಗೆಯುವಂತಿರಲಿಲ್ಲ.. +ಅವಳು ಅಮಾನುಷ ಆಸ್ಚೆಯಿಂದ ವೈದ್ಯಕೀಯ. +ವೃತ್ತಿಯಲ್ಲಿ ತೊಡಗಿದಳು. ಅವಳೀಗ ಗಂಡಸಿ: +ನಂತೆ ವಿಚಾರ ಮಾಡುತ್ತ ವರ್ತಿಸಹತ್ತಿದ್ದಳು +ವಿಕ್ಟೋರಿಯನ್‌ ಯುಗದಲ್ಲಿ ಹೆಂಗಸು ಬರೀ +ವಿಲಾಸವಸ್ತುವಾಗಿದ್ದಳು. + +ಗಂಡಸಿನ ಜಬರನ್ನು ಕಾಯ್ದುಕೊಳ್ಳಲು ಈ. +“ಪುಟ್ಟ ಡಾಕ್ಟರ್‌” ( ಅವಳನ್ನು ಎಲ್ಲರೂ +ಹಾಗೆಂದು ಕರೆಯುತ್ತಿದ್ದರು) ಸೈನಿಕಕೋಪಾದಿ +ಯಲ್ಲಿ ಚಿಕ್ಕ ಪುಟ್ಟಿ ಕಾರಣಗಳಿಗಾಗಿಯೂ: +ಅವಾಚ್ಯ ಪದಗಳನ್ನುಚ್ಚರಿಸುತ್ತಿದ್ದಳು. ಶಿಸ್ತು- +ಭಂಗಕ್ಕಾಗಿ ಇವಳ ಬಂಧನವಾಗಿ ಇವಳನ್ನು +ಸೈನಿಕ ನ್ಯಾಯಾಲಯದ ವಿಚಾರಣೆಗಾಗಿ ಸ್ವದೇ +ಶಕ್ಕೆ ಸಳಿಸಿದರು. ಖಡ್ಗಯುದ್ಧವನ್ನು, ಏಿಸ್ತೂಲು +ಉಪಯೋಗಿಸುವ ರೀತಿಯನ್ನು ಇವಳು ಕಲಿ +ತಳು. + +ವೃತ್ತಿಯಲ್ಲಿ ಇವಳ ಪ್ರಗತಿ ತ್ವರಿತಗತಿಯಿಂದಾ +ಯಿತು. ೧೮೧೫ ರಲ್ಲಿ ಇವಳು ಸೈನ್ಯಾಸ್ಪತ್ರೆಗಳ +ಅಸಿಸ್ಟಂಟ್‌ ಸರ್ಜನ್ನಳಾದಳು. ೫೭ ನೆಯ +ವಯಸ್ಸಿನಲ್ಲಿ ಅಂದರೆ ೧೮೫೧ ರಲ್ಲಿ ಡೆಪ್ಶಟಿ' +ಇನ್‌ಸ್ಪೆಕ್ಟರ್‌ ಜನರಲ್‌ ಆಗಿಯೂ ೧೮೫೮ ರಲ್ಲಿ +ಇನ್‌ಸ್ಪೆಕ್ಟರ್‌ ಜನರಲ್‌ ಆಗಿಯೂ ನೇಮಕ +ಹೊಂದಿ ೧೮೫೯ ರಲ್ಲಿ ಅರ್ಧ ಸಂಬಳದ ಮೇಲೆ: +ನಿವೃತ್ತಿಹೊಂದಿದಳು. ತ್ರಿನಿದಾದ್‌ ಮತ್ತು ಕೇಪ್‌ +ಕಾಲನಿಯಲ್ಲಿ ಪ್ರಿನ್ಸಿಪಲ್‌ ಮೆಡಿಕಲ್‌ ಆಫೀಸರ್‌ +ಎಂದು ಕೆಲಸ ಮಾಡಿದ್ದಲ್ಲದೆ ಕಾನಡಾ ಮತ್ತು +ಜೆಮಾಯಿಕಾಗಳಲ್ಲೂ ಕೆಲಸ ಮಾಡಿದ್ದಳು. + +ಕೇಪ್‌ಕಾಲನಿಯಲ್ಲಿ ಅವಳು ಅಲ್ಲಿಯ ಗವ +ರ್ನರ್‌ ಲಾರ್ಡ್‌ಚಾರ್ಲಸ್‌ ಸೋಮರ್‌ಸೆಟ್‌ರ +ಪ್ರೀತಿಪಾತ್ರ ವೃಕ್ತಿಯಾಗಿದ್ದಳು. ಕೇಪ್‌ಗೆ +ಹೋಗಿದ್ರ ಲಾರ್ಡ್‌ ಅಲ್ಫೆಮಾರ್ಲರು "ಈತ ಅತಿ +ಚತುರ ವೈದ್ಯ. ತೀರ ವಿಕ್ಷಿಪ್ತ ಮನುಷ್ಯ. ಭಾಷೆ + + + + + +ಜನರಲ್‌ ಆಗಿದ್ದ ಹೆಂಗಸು + + +ಕಟುವಾದರೂ ಸಂಭಾಷಣೆ ರಸವತ್ತಾಗಿದೆ” +ಎಂದಿದ್ದರು. + +ಒಬ್ಬ ಹುಡುಗಿಯ ಬಗ್ಗೆ ಅಪಶಬ್ದವನ್ನಾಡಿದ +ಒಬ್ಬನನ್ನು ಕಶೆ ಒಮ್ಮೆದ್ವಂ ದ್ವಯುದ್ಧಕ್ಕೆ ಆಹ್ವಾ +ರಿಸಿದಳು. ಆಗ ಆ ಮನುಷ್ಯ “ಡಾಕ್ಟರರಿಗಾಗಿ +ನೀರು ತನ್ನಿ... ಮದ್ಯ ಅವರಿಗೆ ದಕ್ಕುವುದಿಲ್ಲ” +ಎಂದು ನಗೆಯಾಡಿದ. ಡಾ. ಜೇಮ್ಸ್‌ ಬ್ಯಾರಿ +ಮದ್ಯವನ್ನು ಮಟ್ಟುತ್ತಿರಲಿಲ್ಲ. ಡಾ. ಬ್ಯಾರಿ +ತನ್ನ ಕೈಲಿದ್ದ ಗ್ಲಾ ಸಿನಲ್ಲಿದ್ದ ನೀರನ್ನು ಆತನ + + +ಮುಖಕ್ಕೆ ಉಗ್ಗಿ ಅವನ ಮೈಮೇಲಿನ ಕೋಟನ್ನು + + +ಜಗ್ಗಿ ಹರಿದಳು. ಅವಳನ್ನು ತಡೆಯಲು ಇತರಡಿ +ಯತ್ನಿಸಿದಾಗ “ಛೆ! ಕೈಮೀರಿದೆ ಮಾತು. +ನಾನು ದ್ವಂದ್ವಯುದ್ಧ ಮಾಡಲೇಬೇಕು” +ಎಂದಳು. +ಆ ಮನುಷ್ಯ ಅವಳ ಕಪಾಳಕ್ಕೆ ಹೊಡೆದ. +"ನಾನು: ಈ ಸೊಕ್ಕಿನ ನಾಯಿಯೊಂದಿಗೆ + + +ಕಾದಾಡುವೆ. ನಾನು ಸತ್ತಕೆ ನನ್ನ ಹೆಣವನ್ನು. + + +ಕೆನವಾಸಿನಲ್ಲಿ ಹೊಲಿಯಿರಿ. ಬಾರೊ, ನಾಯಿ” +ಎಂದವಳು ಅಹ್ವಾನಿಸಿದಳು. ಆ ದ್ವಂದ್ವದಲ್ಲಿ +ಲಾ���್ಡ ಚಾರ್ಲಸ್‌ (ಅವಳ ಅನುಮೋದಕ +ನಾಗಿದ್ದರು. ಡಾ. ಬ್ಯಾರಿ ಎದುರಾಳಿಗೆ ಚಿಕ್ಕ +ಗಾಯವನ್ನು ಮಾಡಿ ಸಮಾಧಾನ ಪಟ್ಟು +ಕೊಂಡಳು. + +ಸ್ತ್ರೀಸಹಜ ಸ್ವಭಾವದಂತೆ ಇವಳಿಗೆ ಬಟ್ಟೆ +ಬರೆ ತೊಡುವುದರಲ್ಲಿ ಹೆಚ್ಚಿನ ಆಸಕ್ತಿ ಇತ್ತು. +ಬೂಟುಗಳಿಗೆ ಎತ್ತರದ ಹಿಮ್ಮಡಗಳನ್ನಿಡಿಸಿ +ಕೊಳ್ಳುತ್ತಿದ್ದಳು. + +ಗವರ್ನರರ ಏಡ್‌-ಡಿ.ಕ್ಯಾಂಪ್‌ ಸರ್‌ +ಜೋಸಿಯಾ ಕೊವೆಟಾರೊಂದಿಗೆ ಇವಳು ಸದಾ +ಜಗಳಾಡುತ್ತಿದ್ದಳು. ಒಮ್ಮೆ ಆತ ಇವಳನ್ನು +“" ನಾಯಿಮರಿ ” ಎಂದು ಕರೆಯಲು ಇವಳು +" ಇನ್ನೊಮ್ಮೆ ಅನ್ನಿ, ನಿಮ್ಮ ಮೈಗೆ ಬಚ್ಚಲು +ಮನೆಯ ವಾಸನೆ ಬರುವುದಾದರೂ ನಿಮ್ಮಎಲುವು +ಮುರಿಯುತ್ತೇನೆ " ಎಂದಳು. ಸರ್‌ ಜೋಸಿಯಾ +1 5-16 + + +೧೨೧ + + +ಕೊವೆಟಾ ಆಗ “ ನನ್ನನ್ನು ಅವಮಾನ ಮಾಡಲೆಳ +ಸುವಿರೇನು?” ಎಂದು ಕೇಳಲು “ಛೆ! ಛೆ! +ಎಳಸುತ್ತಿಲ್ಲ, ಅವಮಾನ ಮಾಡಿದ್ದೇನೆ” ಎಂದು- +ತ್ತರವಿತ್ತಳು. + +“ ನೀವು ಹೆಂಗಸರಂತೆ ಕಾಣುತ್ತೀರಿ” ಎಂದು +ಬಿಟ್ಟರೆ ಅವಳಿಗೆ ಬ್ರಹ್ಮಾಂಡ ಕೋಪಬರುತ್ತಿತ್ತು. +ರಿಚಾರ್ಡ್‌ ಬ್ಯಾಕ್ಸಂಡೇಲ ಎಂಬಾತ ಅವಳ +ಸ್ವರ ಚೀರಾಗಿದೆ ಎಂದಾಗ ಅವನನ್ನು ಗುದ್ದಿ +ಎಚ್ಚರತಪ್ಪೆವಂತೆ ಮಾಡಿದಳು. + +ಕ್ಸುಲ್ಪಕ ಜಗಳವೆಬ್ಬಿಸಿದ್ದಕ್ಕಾಗಿ ಲಾರ್ಡ್‌ +ಚಾರ್ಲಸ್‌ “ಅವಳನ್ನು ಗದರಿಸಿದಾಗ ಅವರನ್ನೆ +ತನ್ನ ಬೂಟಿನ ಓಮ್ಮಡದಿಂದ ಒದ್ದಳು. + +“ ಹಾ! ಹೆಂಗಸಿನಂತೆ ಒದ್ದಿರಿ ಅಲ್ಲವೆ?” +ಲಾರ್ಡ್‌ ಚಾರ್ಲಸ್‌ ನಕ್ಕರು. + +" ಇಂಥ ಮಾತುಗಳನ್ನು ನಿಲ್ಲಿಸದಿದ್ದರೆ +ನಿಮ್ಮನ್ನು ದ್ವಂದ್ವ ಯುದ್ಧಕ್ಕಾಹ್ವಾನಿಸುತ್ತೆ(ನೆ. +ಆಗ ನಿಮ್ಮ ಮರಣದ ಪಾಪ ನಿಮ್ಮ ತಲೆಯ +ಮೇಲೆಯೆ.” + +“ನೀವು ಸರಿಯಾಗಿ ವರ್ತಿಸದಿದ್ದರೆ ನಿಮ್ಮನ್ನು +ಇಂಗ್ಲೆಂಡಿಗೆ ಮರಳಿ ಶಕಳಿಸಬೇಕಾದೀತು.” +ಅವಳನ್ನು ನಿಯಂತ್ರಿಸುವ ಸಾಮರ್ಥ್ಯ ಲಾರ್ಡ್‌ +ಚಾರ್ಲಸ್‌ ಒಬ್ಬರಿಗೇ ಇತ್ತು. + +ತನ್ನ ಪುರುಷತ್ವದ ಜಂಭವನ್ನು ಕಾಯ್ದು +ಕೊಳ್ಳುವುದಕ್ಕಾಗಿ ತಾನು ಅವಳನ್ನು ಕೆಡಿಸಿದೆ, +ಇವಳನ್ನು ಮೋಹದಲ್ಲಿ ಕೆಡವಿದೆ ಎಂದಿತ್ಯಾದಿ +ಯಾಗಿ ಇವಳು ಹೇಳುತ್ತಿದ್ದಳು. ಜನ ಈ ಮಾತು +ಗಳನ್ನು ಎಷ್ಟರ ಮಟ್ಟಿಗೆ ನಂಬುವಂತಾಗಿತ್ತೆಂದಕೆ +ಜೆಮಾಯಿಕಾದಲ್ಲಿ ಡಾ. ಬ್ಯಾರಿ ಮೆಡಿಕಲ್‌ +ಆಫೀಸರ್‌ ಆಗಿದ್ದಾಗ ಅಲ್ಲಿಯ ರೆಜಿಮೆಂಟಿನ +ಎಜಂಟನು ತಾನಿಲ್ಲದಾಗ ತನ್ನ ಮನೆಗೆ ಬಂದು +ತನ್ನ ಹೆಂಡತಿಯನ್ನು ಕಾಣಬೇಡಿ ಎಂದು +ಎಚ್ಚರಿಕೆಯಿತ್ತಿದ್ದ. + +ಕೇಪ್‌ ಕಾಲನಿಯಲ್ಲಿ ಇವಳ ವರ್ಚಸ್ಸು +ತುಂಬ ಇತ್ತು. ತನ್ನೊಂದಿಗೆ ವಿಶೇಷ ಸಲಿಗೆ + + +೧೨೨ + + +ಬೆಳೆಸದ, ತನಗೆ ತೊಂದರೆದಾಯಶಕರಾಗದವ +ರಿಗೆ ಒಳ್ಳೆಯದನ್ನು ಮಾಡುತ್ತಿದ್ದಳು. ಸರ್ವಾಧಿ +ಕಾರಿಯೆಂಬಂತೆ ನಡೆದುಕೊಳ್ಳು ತ್ತಿದ್ದರೂ ಇವಳು +ಜೇಲಿನಲ್ಲಿ ಸುಧಾರಣೆ ಮಾಡಲು ಯತ್ನಿಸಿದಳು. +ಅಧಿಕಾರಿಗಳು ಸೊಪ್ಪೆ ಹಾಕದಿರಲು ಸಾರ್ವ +ಜನಿಕವಾಗಿ ಅವರನ್ನು ಖಂಡಿಸಿದಳು. + +ಇವಳು ಅಜ್ಞಾನ, ಅಲಕ್ಷ್ಯಗಳೊಂದಿಗೆ ಸದಾ +ಹೋರಾಡುತ್ತಿದ್ದಳು. ಕೊಲೊನಿಯಲ್‌ ಮೆಡಿ +ಕಲ್‌ ಬೋರ್ಡಿನ ಇನ್ಸ್‌ಪೆಕ್ಟರ್‌ ಜನರಲ್‌ +ಆಗಿದ್ಕಾಗ ಪದವೀಧರರಲ್ಲದ ವೈದ್ಯರು ವೈದ್ಯ +ವೃತ್ತಿ ನಡೆಸುವುದನ್ನು ವಿರೋಧಿಸಿದಳು. ತಾನು +ರಾಜೀನಾಮೆ 'ಕೊಡುವ ಬೆದರಿಕೆ ಹಾಕಿ ತನ್ನ +ಉದೆ ಬಶವನ್ನು ಅವಳು ಸಾಧಿಸಿದಳು. ತನ್ನ +ಬಯಕೆಯಂತೆ ಸೆಕೆಮನೆಗಳ ಇನ್‌ಸ್ಪೆಕ್ಟರ್‌, +ಬಂದರದ ವ್ಯಾ ಕ್ಲಿನೇಶನ್‌ ಆಫೀಸರ್‌, ಗವರ್ನ +ರರ ಕುಟುಂಬದ ಡಾಕ್ಟೆರ್‌ ಆಗಿ ಎಷ್ಟೋ +ಸುಧಾರಣೆಗಳನ್ನು ಬಾಗ + +ವಿಕ್ಟೋರಿಯ ಯುಗದಲ್ಲಿ ಸಿಸೇರಿಯನ್‌ +ಆಪರೇಶನನ್ನು ಸಹಸಾ ಮಾಡುತ್ತಿರರಿಲ್ಲ. +ಡಾ. ಬ್ಯಾರಿ ತಾನು ಸ್ವತಃ ಆ ಶಸ್ತ್ರಚಿಕಿತ್ಸೆಯನ್ನು +ಎಂದೂ ಮಾಡಿರದಿದ್ದರೂ ಮಿನಿಕ್‌ ಎಂಬ ರಾಜ +ಕಾರಣಿಯ ಹೆಂಡತಿಯ ಮೇಲೆ ಅಸಾಧ್ಯ ಪರಿ +ಸ್ಸಿತಿಯಲ್ಲಿ ಏರಡು ಮೇಣಬತ್ತಿಗಳ ಪ್ರಕಾಶದಲ್ಲಿ + +ಮತ್ತು "ತೀರ ಸಾಮಾನ್ಯ ಹಟ + + +ಕಸ್ತೂರಿ, ಜೂನ್‌ ೧೯೬೧ + + +ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾದಳು. ಮಿನಿಕ್‌ +ಅವಳಿಗೆ ಹಣ ಕೊಡಬಂದಾಗ ಸ್ವೀಕರಿಸದೆ +ಹುಟ್ಟಿದ್ದ ಗಂಡು ಮಗುವಿಗೆ ತನ್ನ ಹೆಸರನ್ನಿಡಲು +ಕೇಳಿಕೊಂಡಳು. ಡಾ. ಬ್ಯಾರಿಯ ಇಂಥ ಕೃತಿ +ಗಳೇ ಅವಳೆಷ್ಟು ಒರಟಾಗಿ ನಡೆದುಕೊಳ್ಳುತಿ +ದ್ಹರೂ ಜನರಿಗೆ ಅವಳನ್ನು ಒಸಹ್ಕಳನ್ನಾಗಿ +ಮಾಡಿದ್ದವು. + +ಮುಂದೆ ಸರ್‌: ಜೋಸಿಯಾ ಶಕೊವೆಟ್‌ +ವೆಸ್ಟ್‌ ಇಂಡೀಸಿನ ಗವರ್ನರರಾದಾಗ ಒಮ್ಮೆ +“ ನಾನು ಒಂದಿಷ್ಟಾದರೂ ಡಾ. ಬ್ಯಾರಿಯಂತೆ +ಅಸಭ್ಯನೂ ತುಂಟನೂ ಆಗಿದ್ದಲ್ಲಿ ಎಂದಿಗೂ +ಗವರ್ನರನಾಗುತ್ತಿರಲಿಲ್ಲ'.. ಎಂದರು. ಡಾ. +ಬ್ಯಾರಿ ಸಾಯುವ ಮುನ್ನಾದಿನ ಅವರು ಡಾ. +ಬ್ಯಾರಿಯೊಂದಿಗೆ ಇದ್ದರು. + +"ನನಗೆ ಯಾರೂ ಇಲ್ಲ." ಎಂದಾಗ ಡಾ. +ಬ್ಯಾರಿ:ಹೇಳಿದಳು. ಆದರೂ,;ತನ್ನ ಗುಟ್ಟನ್ನೇನೂ +ಅವಳು ಹೇಳಲಿಲ್ಲ ಅವಳ ನಿಷ್ಕಾವಂತ ಆಳು +ಜಾನ್‌ಕ: ಅವಳು. ಸಾಯುವ ವರೆಗೂ ಅವಳ +ಜೊತೆ ಇದ್ದ. + +ಹೆಣ್ಣಾಗಿ ಹುಟ್ಟಿ ಗಂಡಸಿನ ಸೋಗು ಹಾಕಿ +ಆ ಸೋಗನ್ನು ದೀರ್ಫ್ಥ ಕಾಲದ ವಕೆಗೆ ನಟಿಸಿ +ಮರಣ ಪರ್ಯಂತರವೂ ಯಾರಿಗೂ ಗುಟ್ಟು ತಿಳಿಯ + + + + + +ಅದ್ಭುತ ವ್ಯಕ್ತಿಯಲ್ಲದೆ ಇನ್ನೇನು? ೩ + + +ತ (ಕಚ ಬಟ ((್ಪ + + +ಇಲಕವಿ + + +ತಾಯಿ ಮತ್ತು + + +ಒಬ್ಬ ಸಣ್ಣಿ ಹಂಡುಗ ಮೋಖಾರಿಗಾಗಿ ಕಾಯುತ್ತಿ ದ್ದಾಗ + + +ರಸ್ತೆಯ ಮೇಲಿದ್ದ ನೀರ ಮೇತೆ "ಚಿದ್ದ ಸೆಟ್ಟೋಲು ಬಣ್ಣ-ಬಣ್ಣ ವಾಗಿ 15೫ + + +ತ್ತಿದ್ದು ದನ್ನು ಹುಡುಗ ಕಂಡು ಹೇಳಿದ : + + +ಹೆಣ ! ? +೫ + + +« ಸೋಡವತಾ, ಅಲ್ಲಿ, ಕಾಮನಬಿಲ್ಲಿನ + + +ಜೀ + + +ತನ್ನ ಹೆಂಡತಿ ತಾನು ಹೇಳಿದಂತೆ ಕೇಳುತ್ತಾಳೆಂದು ಹೇಳುವ ಮನುಷ್ಯ ಇತರ + + +ಇಜಂಗತಗಳ ಬಗ್ಗೆ ಯೂ ಸುಳ್ಳು ಹೇಳದೆ ಬಿಡ. + + +ಪ ಮೊನ ಟೋ ಮೆಗಜೀನ" + + + + + +ಕ ಪ್ರಸ್ತ ವಿಭಿಗ +ಈಜ್‌, ಕಾ:ಕಾ ಸು, ಇತ, ಇ ಇಲ ಇಫಿ ಇಲ್ಲಿ, ಈ) ಅ್‌ ಆ೪ ರ್ಟ 1 9 ಪ) ಈಗ ಇತ, ಇ. ಇಟ, ಆಗ ./ ಇ 04 'ತ್ರ. ಇ +7 1 ಶ್‌ ಕೊ ೆ ಸಿ ಈ. + + + + + + + + + + + + + + +ಇ 8 +ಚ +ಜಗದ ನಾ +೫೮0 +'ಯ್ದ್‌್‌ +ಕೆ + + +ರಂ ಬ + + +ಇಬ + + + + + + +“ಪಾತ +ಹ +ಸ ಗ +೨) 4; + + + + + +ರ್‌ + + + + + +ಳೆಯ? +“ತಿ ಆದಿ ಸ್‌ +2 +ಶಾ + + + + + +ತೆ ಗ. + + +ಕ +ಡವ ಬಿನ ಇಷ ಪ್ಪ +ಎ ಬಜ ಓಗಿ + + +ಟೀ + + +ಒತ್ತೆ + + + + + + + + + + + + +ಇಷ್ಟೆ: + + +/ ಅಯೋ ಟಾಲ್‌��್ಟಾಯಿಯ ಪ್ರನ ದ್ಯ ಇ . + + +1" +1೪ ಸ “ನ್ಗ [ಗ ಹ +1 | 1 ಜಂ ಕ; | + + +ಹರ ಇಳೆ ಟೆ ಲ್ಪ, + + +ಕ್ರಾಯ್‌ತ್ಸರ್‌ ಸೊನಾಟಾ + + +ಕ್‌ ಯತು ಪ್ರಾರಂಭವಾಗಿತ್ತು. ಅಂದು +ನಮ್ಮ ಪ್ರವಾಸದ. ಎರಡನೇ ದಿನ. ಕೈಲು +ಸಾಗಿತ್ತು. ಪ್ರವಾಸಿಕರು ಹತ್ತುತ್ತಿದ್ದರು, ಇಳಿ +ಯುತ್ತಿದ್ದರು. ಆದರೆ ರೈಲು ಬಿಟ್ಟಾಗಿನಿಂದಲೂ +ಯಾವ ನಡ.ವಿನ ಸ್ಟೇಶನ್ನಿಗೂ ಇಳಿಯದೆ ಇದ- +ವಕೆಂದರೆ ನಮ್ಮ ಡಬ್ಬಿಯಲ್ಲಿ ನನ್ನನ್ನು ಬಿಟ್ಟು +ಮೂರು ಜನರು ಮಾತ್ರ. ಅವರಲ್ಲಿ ಒಬ್ಬಳು +ಪ್ರೌಢೆ. ಗಂಡಸರ ಕೋಟು ತೊಟ್ಟಿದ್ದಳು. +ಸಿಗರೇಟು ಸೇದುತ್ತಿದ್ದಳು. ಇನ್ನೊಬ್ಬ ನಲುವತ್ತು +ವರ್ಷ ಪ್ರಾಯದ ಮಾತುಗುಳಿ ವಕೀಲ. ಅಚ್ಚು- +ಕಟ್ಟಾದ ಉಡುಪು. ಆ ಮಹಿಳೆಯ ಪರಿಚಯ +ಮೊದಲಿನಿಂದಲೇ ಅವನಿಗಿತ್ತು. ಮೂರನೆಯವ +ನೊಬ್ಬ ಕುಳ್ಳ. ವಯಸ್ಸಾಗಿದ್ದಿ ಲ್ಲವಾದರೂ +ಕೂದಲು ಬೆಳ್ಳಗಾಗಿದ್ದವು. ಗಾಡಿ ಹತ್ತಿದಾಗಿ +ನಿಂದಲೂ ಆತ ಮೂಕನಂತೆ ಕೂತಿದ್ದ. ಮುಖ +ಉದ್ವಿಗ್ನವಾಗಿತ್ತು. ಆಗಾಗ ಅತ್ತಿತ್ತ ಕಣ್ಣು +ಹೊರಳಿಸಿ ನೋಡುತ್ತಿದ್ದ. ಕಣ್ಣಲ್ಲಿ ಒಂದು +ಬಗೆಯ ಮಿಂಚು ಇತ್ತು. 'ಅಸ್ಮಾಖಾನ' ಮಾದ +ರಿಯ ಟೊಬ್ಬಗೆ, ಅಂಥದೆ ಕಾಲಂ, ರಶಿಯನ್‌ +ಶರ್ಟು - ಇದು ಅವನ ವೇಷ. ಅವನಲ್ಲಿದ್ದ +ವೈಶಿಷ್ಟ್ಯ ವೆಂದರೆ ಆಗಾಗ ಆತನ ಬಾಯಿಂದ +ಚ ಒಂದು ವಿಚಿತ್ರ ಧ್ವನಿ ಬರುತ್ತಿತ್ತು...- +ಕಂಠ ಸರಿಪಡಿಸಲು ಜಕರಸುವಂತೆ ಅಥವಾ +ನಗೆ ಪ್ರಾರಂಭವಾಗುತ್ತಲೆ ಅದನ್ನು ನಿಲ್ಲಿಸಿದರೆ +ಆಗುವಂತೆ | + +ಅವನಿಗೆ ಇನ್ನೊ ಬ್ಬ ಕೊಂದಿಗೆ ಮಾತಾಡುವುದೇ +ಬೇಡವಾಗಿತ್ತೇನೊ.! ಏನಾದರೂ ಕೇಳಿದ್ದಕ್ಕೆ +ಅಷ್ಟಕ್ಕ ಪ್ಪ ಉತ್ತರ ಕೊಟ್ಟು ಸುವ ನಿರುತ್ತಿ ದ್ವ. +ಒಬ್ಬ ಟ್ಟ "ದ್ದಾನೆ, ಬೇಸತ್ತ, ಸಸ್ಯ ಎಂದು +ನಾನು ಮಾತಾಡಹೋದರೆ ನನ್ನ ದೃಷ್ಟಿಗೆ ದೃಷ್ಟಿ +ತಾಕುತ್ತಲೆ ಆತ ಮುಖ ಹೊರಳಿಸಿ. ಸೆಗಳೇಟ. + + +ನ್ನಾದರೂ ಸೇದುತ್ತಿದ್ದ; ಇಲ್ಲವೆ ಪುಸ್ತ +ದರೂ ಬಿಚ್ಚುತ್ತಿದ್ದ. + +ಸಂಜೆ ದೊಡ್ಡ ಸ್ಟೇಶನ್‌ ಒಂದರಲ್ಲಿ ಗಾಡಿ +ನಿಂತಿತು. ಆತ ಚಹಾ ಮಾಡಲೆಂದು ಎಸರು +ಬಂದ ನೀರು ತಂದ. ವಕೀಲ ಮತ್ತು ಪ್ರೌಢೆ +ಚಹಾಪಾನ ಕ್ಸ್ಸ ದು ಎದ್ದು ಹೋಲಿಲ್ಲಿಗೆ +ಹೋದರು. + +ಅವರು ಹೋದ ಮೇಲೆ ಬೇರೆ ಎಷೆ ಷ್ಟೊಪ್ರವಾ +ಸಿಕರು : ಬಂದರು. ಅವರಲೊ ಬ್ಬ ವೃದ್ಧ +ವ್ಯಾಪಾರಿ ಗಡ್ಡವೀಸೆ ತೆಗೆದಿದ್ದ. ಜಆಬಾಳುವ +ಬಟ್ಟಿಗಳನ್ನು ಧರಿಸಿದ್ದ. ವಕೀಲ ಮತ್ತುಪ್ರೌಢೆ +ಕೂತಿದ್ದ ಬೆಂಚಿನ ಎದುರುಗಡೆ ಕೂತು ಒಬ್ಬ +ಯುವಕನೊಂದಿಗೆ ಮಾತಾಡತೊಡಗಿದ. ಆ +ಯುವಕ ಯಾವನೋ ವ್ಯಾಪಾರಿಯ ಕಾರಕೂನ +ನಿದ್ದಿ ರಬೇಕು. ವ್ಯಾಪಾರಿ ಕಾರಕೂನನಿಗೆ, +ತಾನು ಮುಂದಿನ ಸ್ಟೇಶ್ನಿನಲ್ಲಿ ಇಳಿಯುವುದಾಗಿ +ಹೇಳಿದ. ವ್ಯಾಪಾರ ಸಂಬಂಧದ ಮಾತುಕತೆ +ಮುಗಿದ ಮೇಲೆ ಕಾರಕೂನ "ನೊವಾಗರೋಡ್‌' +ಜಾತ್ರೆ ಯ ವರ್ಣನೆ ಆರಂಭಿಸಿದ. ಯಾವನೊ +ಒಬ್ಬ ಧನಾಡ್ಕ ವ್ಯಾಪಾರಿ ಮದ್ಯಪಾನ ಮಾಡಿ +ಜಾತ್ರೆ ಯಲ್ಲಿ ಅರಿವುಗೆಟ್ಟುಕು ಣಿದಾಡುತ್ತಿದ್ದನಂತೆ. +ಅದನ್ನು ಸೇಳಿ ವೃದ್ಧ ವ್ಯಾಪಾರಿ ತಾನೂ ಹೀಗೆ +ಚಾ ಜಾತ್ರೆ ಜಲ್ಲಿ ಕುಣಿದಾಡಿದ್ದೆನೆಂದು +ಕಾರಕೂನನ ಕಿವಿಯಲ್ಲಿ ಹೇಳಿದ. ಗಟ್ಟಿ "ಯಾಗಿ +ಹೇಳಲು ಬಾರದಷ್ಟು ಗಶ್ಲೀಲವಾಗಿತು. ಅವನ +ಕಥೆ. ಮುದುಕನ ನಾಪಿ ಕೇಳಿ ಕಾರಕೂನ +ಗಹಗಹಿಸಿ ನಕ್ಕ. + +ಅಂಥ ಮಾತುಗಳಲ್ಲಿ ನನಗೆ ರುಚಿಯಿರಲಿಲ್ಲ- +ವಾದ್ದ ರಂದ ನಾನು ಕೆಳಗೆ ಇಳಿದೆ. ಡಬ್ಬಿ ಬು +ಬಾಗಿಲಲ್ಲೇ ವಕೀಲ ಮತ್ತು ಫ್ರೌಢೆ ಭೆಟ್ಟಿ ಯ್‌ +ದರು. : ನಾನು ಇಳಿಯುವುದನ್ನು ಜು ಗಾಡಿ + + +“೧೨೪ + + +ತ ಆಕಾ ಆಕೀ ಇತು ಕ್‌ +ಆ.45 + + + + + +ಶೆ ವಧು ನಾ” ನ್ಯ +ಕ ಇತರ್ಸು ನ್ನ +. + + + + + +ಕ್ರಾಯ್‌ ತ್ಸರ್‌ ಸೊನಾಖಬಾ + + +ಹೊರಡಲಿದೆ. ಎಂದು ವಕೀಲ ಹೇಳಿದ್ದರಿಂದ +ಮರಳಿ ಬಂದು ಸೀಟಿನ ಮೇಲೆ ಕೂತೆ. + +ಬ ಗಟ್ಟಿಯಾಗಿ ಹೇಳತೊಡಗಿದ. “ಆಕೆ +ತನ್ನ 140೫1 ಸಂಸಾರ ಮಾಡುವುದಿಲ್ಲ +ವೆಂದು ಸ್ಪಷ್ಟವಾಗಿ ಹೇಳಿದಳು. ಅವಳ ಮಾತು +ಸರಿಯಾನಿತ್ತು. ಯಾಕೆಂದಕೆ' + +ಗಾಡಿ ಹೊರಟಿತು. ಪ್ರವಾಸಿಕರು ತಮ್ಮ + +ಮ್ಮ ಸ್ಥಳಗಳಿಗೆ ನುಗ್ಗುತ್ತಿದ್ದ ಗದ್ದಲದಲ್ಲಿ ನನಗೆ +ವಕೀಲನ ಮುಂದಿನ ಮಾತು ಕೇಳಿಸಲಿಲ್ಲ. ಸ್ವಲ್ಪ +ಹೊತ್ತಿನಲ್ಲಿ ಗದ್ದಲ ಶಾಂತವಾದ ಮೇಲೆ ವಕೀಲ +ಮುಂದುವರಿಸಿದ. “ಯುರೋಪಿನ ಪ್ರಭಾವವೇ +ನಮ್ಮ ಮೇಲೂ ಆಗುತ್ತಿ ಚಕಕ ರಶಿಯ +ದಲ್ಲೂ ವಿವಾಹ- ಎಚ್ಛೇದಗಳ ಸಂಖ್ಯೆ ಹೆಚ್ಚು +ತ್ರೆ” ಇಷ್ಟೆಂದು ಜು ಮುಂದೆ ಕೂತಿದ. +ವ್ಯಾಪಾರಿಯತ್ತ ತಿರುಗಿ "ಈ ಬಗ್ಗೆ ನಿಮ್ಮ ಅಭಿಪ್ರಾ +ಯವೇನು? ನಿಮ್ಮ ಕಾಲಕ್ಕೆ ಪತಿಪತ್ತಿಯರಲ್ಲಿ +ಘರ್ಷಣೆ ಉಂಟಾಗುವ ಸಂಭವ ಈಗಿನಂತಿತ್ತೆ?' +ಎಂದ. + +“ಬಹಳ ಕಡಿಮೆ.” + +“ ಆದಕೆ. ಇಂದು - ಘರ್ಷಣೆಯಾಗುವುದು + +ಸ್ವಾಭಾವಿಕವೇ ಆಗಿದೆ. ಯಾಕೆಂದರೆ ಅವಶ್ಶ +ವಿರವುದಕ್ಕಿಂತ ಹೆಚ್ಚು ಶಿಕ್ಷಣ ಈಗ ದೊರೆಯು +ತ್ತಿದೆ. + +ರೈಲಿನ ಗಾಲಿಗಳ ಸಪ್ಪ ಳದಲ್ಲಿ ಸ್ಪಷ್ಟವಾಗಿ +ಕೇಳಿ ಸುತ್ತಿರಲಿಲ್ಲ. ಜಂ ಚರ್ಚೆ ಆಕರ್ಷಕ +ವಾಗಿತ್ತು. ನಾನು ಮುಂದೆ ಸರಿದೆ. ತನ್ನಸ್ಫ ಸಳ +ದಲ್ಲಿ ಕೂತ ಆ ಹೊಳಪುಳ್ಳ ಕಣ್ಣಿ ನ ದತ್ತ +ಪ್‌ "ಮಾತನ್ನು ಕಿವಿಗೊಟ್ಟು ಗ ೇಳುತ್ತಿ ದ್ಮಾನೆಂದು +ತೋರಿತು. + +“ಶಿಕ್ಷಣದ್ದೇನು ತಪ್ಪೆ 1” ಮಹಿಳೆ ಪ್ರಾರಂಭಿಸಿ +ದಳು. " ಹಿಂದಿನ 1 ಕ ಪದ್ದತಿ +ಸದೋಷವಾಗಿತ್ತೆಂಬುದರ ಬಗ್ಗೆ ಭಿನ್ನಾಭಿ +ಪ್ರಾಯವಿರಲು ಸಾಧ್ಯವೆ ಭವೀ ಇಲ್ಲ. ಯಾರೋ +ಇಬ್ಬರನ್ನು ಹಡಿತಂದು ಲಗ್ನಮಾಡಿ ಒತ್ತಟ್ಟಿಗೆ +ಸಂಸಾರ ನಡೆಸಬೇಕೆಂದು ಹೇಳುತ್ತಿ ದ್ಮ ಆ ರೀತಿ +ತಪ್ಪಲ್ಲದೆ ಇನ್ನೇನು? ದೈವದ ಮೇಲಿ ಭಾರ + + +1 5-16 4 + + +೧೨೫ + + +ಹಾಕಿ ಬಂದದ್ದೆಲ್ಲ ಬರಲೆಂದು ಸುಮ್ಮನಿರಲು +ಮಾನವರೀೇನು ಬಿದ್ಧಿ ಇಲ್ಲದ ಪಶುಗಳೇ ಸ + +“ಸಮಾಜವನ್ನು 'ಟ್ಟು ವ ಮಾನವನನ್ನು ಪಶು +ವಿಗೆ ಹೋಲಿಸಬಹುದೆ ನ ಗ್ಗ + +“ಪ್ರೇಮವೇ ಇಬಲ್ಬದಿದ್ದರೆ +ಬೇಕು. ಹೇಗೆ?” + +, "ಇಂಥಾ ಸಣ್ಣ ವಿಚಾರಗಳಿಗೆ ಆಗ ಮಹ +ತ್ವವೇ ಇರಲಿಲ್ಲ. ಈಗಿನ ಸಮಾಜ ರಚನೆಯೆ +ಬಗಗೆ. ಸಣ್ಣ ಪುಟ್ಟ ಮಾತಿಗಾಗಿ +ಎಚ್ಛೆ (ದ ಮಾಡಿಕೊಳ್ಳು ವ ಪದ್ಧ ತಿ ಈಗ +ಸ್ವಗತ ಈ ರೋಗ ಶಹರದಿಂದ ಹಳ್ಳಿ ಗಳಿಗೂ +ಹೋಗಿದೆ. ಈಗಿನ ಹೆಂಗಸರಿಗೆ ಗಂಡಸರ ಹೆದ +ರಿಕೆಯೆ ಇಲ್ಲದಂತಾಗಿದೆ.” + +"ಆ ಕಾಲ ಹೋಯಿತು, ಸ್ವಾಮಿ,” ಮಹಿಳೆ +ಜಬರಿನಿಂದ ಹೇಳಿದಳು. + +ಪೆರುಷನಿಂದಲೆಃ ಸ್ತ್ರೀಯ ಉತ್ಪತ್ತಿಯಾಗಿದೆ. +ಆದ್ದರಿಂದ ಪ್ರರುಷನ ಯೋಗ್ಯತೆ ಸ್ತ್ರೀಗೆ +ಎಂದಿಗೂ ಬರಲಾರದು.” + +“ಇದು ದಬ್ಬಾಳಿಕೆ. ಹೀಗೆ ಮಾಡಿಯೆ ನೀವ +ಪರುಷರು ಸ್ತ್ರೀಯರನ್ನು ಮರೆಯಲ್ಲಿಟ್ಟು ಮನ +ಬಂದಂತೆ ವರ್ತಿಸುತ್ತಿ ರಿ. + +"ಬೇಕಾದ ಹಾಗೆ ವರ್ತಿಸಿ ದಕ್ಕಿ ಸಿಕೊಳ್ಳುವ +ಸ್ವಾ ತಂತ್ರ್ಯ ಸೌಲಭ್ಯ ಪುರುಷರಂತೆ ಸಿ ಸ್ತ್ರೀಯರಿಗೆ +ಇಲ್ಲದ್ದು. ಪ್ರ ತ್ರಿ ರಚನೆ. ಅದಕ್ಕಾಗಿ ರಿಸುವ +ದಾದಕೆ" ಡೇವರನ್ನು ಶವಿಸಬೇಕು. ಪುರುಷರ +ನ್ನ! | + +ಈ ಮಾತಿನಿಂದ ಮಹಿಳೆ ಭರ ಬ್ದ +ಅವಳ ದನಿ ಒಮ್ಮೆಲೆ ಕುಗ್ಗಿ ತು. "ಸ್ಮೀಯೂ +ಮಾನವಳು. ಅವಳಿಗೂ ಹೃ 'ನಯವಿದೆ' ಇಷ +ನ್ನ್ನ ದರೂ ಒಪ್ಪೆ ವಿರಲ್ಲವೆ ; ಪತಿಯ ಬಗ್ಗೆ + +ಪ್ರೇಮವೇ ಇಲ್ಲದಿದ್ದರೆ ಪತ್ನಿ ಏನು ಮಾಡ +ಚೇಕು] ಗ + + +ಸಂಸಾರ ಸಾಗ + + +“ಇಲ್ಲದಿದ್ದರೆ ಅಂದಕೆ ಏನು? ಇರರಿಕ್ಕೈ +ಬೇಕು. ಇದ್ದೇ ಇರುತ್ತದೆ. ” + +“ಪತ್ನಿ ಪತಿವ್ರ ತೆಯಾಗಿರದಿದ್ದ ಕಿ” ವಕೀಲರ +ಪೃಚ್ಛೆ. + + +೧೨೬ + + +“ಅದು ಗಂಡನಾದವನ ತಪ್ಪು... ಮೊದಲಿ +ನಿಂದಲೇ ಸರಿಯಾಗಿ ನಡೆಸಿಕೊಂಡಕೆ ಹೆಂಡತಿ +ಎಂದೂ ತಲೆಗೇರಳು. ಹೊರಗೆ ಶುದುಕಿ, +ಒಳಗೆ ಹೆಂಡತಿ ಇವರ ಮೇಲಿನ ಹಿಡಿತ ಎಂದೂ + + +ತಪ್ಪಬಾರದು.” +ತ ಸ್ವಾಮಿ, ಇದೀಗ ನೀವು "ಕುನಾ +ಬಿನ್‌' ಜಾತ್ರೆಯ ನಿಮ್ಮ ಸಮಾಚಾರ ಹೇಳಿ + + +ದಿರಲ್ಲ ಅದೇನು ಗೆ ನಾನು” ವೃಂಗ್ಯವಾಗಿ ಕೇಳಿದೆ. + +“ಅದು ಬೇರೆ” ಮುದುಕ ಮಾತು ಹಾರಿಸಿದ. +ಮುಂದಿನ ಸ್ಟೇಶನ್ನಿಗೆ ಮುದುಕ ಇಳಿದ. ಮಹಿಳೆ +ಮುಂದು ವರಿಸಿದಳು. “ಪಾಣಿಗ್ರ ಹಣದ ಬುನಾದಿ + +ಪ್ರೇಮದಲ್ಲಿದೆ ಎನ್ನುವ ಜು ಈ ಜನರಿಗೆ +ತಿಳಿಯುವುದಿಲ್ಲ. + +ನನ್ನ ಓಂದೆ ಕೂತಿದ್ದ ಆ ಕುಳ್ಳನ ಕೆಮ್ಮಿನ +ಸದ್ದು ಕೇಳಿಸಿತು. ಆತ ವಾಗಿ ನನ್ನ +ಹಿಂದೆ ಬಂದು ನಿಂತಿದ್ದನೊ ನನಗೆ ಗೊತ್ತೇ +ಆಗಿರಲಿಲ್ಲ. ಅವನ ಮುಖ ಸತೇಜವಾಗಿತ್ತು. +ಆತ ಉತ್ತೇಜತನಾಗಿ ನುಡಿದ. “ಪ್ರೇಮ | +ಪ್ರೇಮವೆಂದು ನೀವು ಯಾವುದನ್ನು ಕರೆಯು +ತ್ತೀರಿ? ಯಾವ ಪ್ರೇಮ ಲಗ್ನ ಬಂಧನದ ಬಿಗಿ +ಯನ್ನು ಉಳಿಸ ಬಲ್ಲದು? ನಿಮ್ಮ ಪ್ರೇಮದ +ಲಕ್ಷಣ ಏನು?” + + +ಮಹಿಳೆ ತಿಳಿಸಿ ಹೇಳತೊಡಗಿದಳು. “ನಿಜ +ವಾದ ಪ್ರೀತಿ! ಸತ್ಯ-ಪ್ರೇಮ ! ನಿಜವಾದ ಪ್ರೀತಿ + + +ಇದ್ದರೇನೆ ದಾಂಪತ್ಯ ಸಫಲವಾಗಬಹುದು.” +“ನಿಮ್ಮ ಸತ್ಯ ಪ್ರೇಮದ ಲಕ್ಷಣ ಏನು?” +“ಸತ್ಯ ಪ್ರೆ ಮವೆಂದರೆ ಒಂದು ವ್ಯಕ್ತಿಯನ್ನು +ಜಗತ್ತಿ ನ್ಲ್ಲಿ ಸರ್ವೊ(ಪರಿ ಎಲ್ಲಕ್ಕಿ ೦ತ ಹೆಚ್ಚು +ಎಂದು ತಿಳಿಯುವುದು.” + + +“ಎಷ್ಟು ದಿನ ಹಾಗೆ ತಿಳಿದರೆ ಅದು ನಿಮ್ಮ + + +ಲಕ್ಷಣವನ್ನು ಪೂರೈ ಸುವುದು? ಒಂದು ತಿಂಗಳೊ? +ಏರಡು 1 ಒಂದೆರಡು ಗಂಟಿಯೊ? +ನಿಜವಾದ ಪ್ರೀತಿಯ ನ್ನು ನಿರ್ಧರಿಸಲು ವೇಳೆಯ +ಒಂದು ಮಿತಿ ಹೇಳಿರಿ.” + +ಆಜೀವ!” + + +“ಏನೋ ಕಾದಂಬರಿಯ ಮಾತಾಯಿತು. + + +ಕಸ್ತೂರಿ, ಜೂನ್‌ ೧೯೬೧ + + +ನಿಜವಾಗಿ ನೋಡಲಾಗಿ ಇಂಥ ಪ್ರೀತಿ ಕೆಲ +ಗಂಟಿ ಮಾತ್ರ ಉಳಿಯಬಲ್ಲದು. ಚೀನ ವೇಳೆ +ನಿಮ್ಮ ಮಾತನ್ನು ಒಬ್ಪಿ ಕೊಂಡರೂ ದಾಂಪತ್ಕ +ಜೀವನದಲ್ಲಿ ಈ ಭಾವನೆ ಉಭಯ ಪಕ್ಷೀಯ +ವಾಗಿ ಉಳಿಯುವುದು ಅಸಂಭವ.” ಇಷ್ಟು ಹೇಳಿ +ಕುಳ್ಳ ಸಿಗರೇಟು ಹೊತ್ತಿಸಿದ. + +"ನೀವು ಹೇಳಿದ್ದು "'ವಾಸನಾಜನ್ಯ ಪ್ರೇಮ. +ಆದರ್ಶಪ್ರೇಮ ಇರಬಲ್ಲದೆಂಬ ಮಾತನ್ನು | ನೀವು +ಒಪ್ಪು ಪ್ರದಲ್ಲವೆ ಆಧ್ಯಾತ್ಮಿಕ ಅಭಿನ್ನತೆಯ +ಮೇಲೆ ಆಧರಿಸಿರುವ ಪ್ರ(ಮವನ್ನು ಒಪ್ಪ ವುದಿ +ಲ್ಲವೆ?' + +“ ಆಧ್ಯಾತ್ಮಿಕ ಅಭಿನ್ನತೆ! ಹಾಗಿದ್ದರೆ ಗಂಡು- +ಹೆಣ್ಣೆನ ಸಂಯೋಗ ಯಾಕೆ ಬೇಕು? ಅಥವಾ' +ತಾದಾತ್ಮ ಖನ್ನ. ಸಿದ್ಧಪಡಿಸಲು ಆ ಕ್ರಿ- +ಯೆಯೊ 1?" ಕುಳ್ಳ ತನ್ನೆ ಎಚಿತ್ರ ಧ್ವನಿಯಿಂದ +ನಕ್ಕ. + +ನವೇನೇ ಅನ್ನಿ. ಲಗ್ನವಾದ ಬಹು ಜನರ +ದಾಂಪತ ಜೀವನ ಸಫಲವಾಗಿದೆ. ? + +ಜಸಿ ನೀವು ಮೊದಲು ಪ್ರೇಮವೇ +ವಿವಾಹದ ಆಧಾರವೆಂದಿರಿ. ಈಗ ನಾನು ಪ್ರೇಮ +ವೆಂದಕೆ ಬರಿ ವಾಸನೆ ಎಂದೊಡನೆಯೆ ಪ್ರೇಮ +ವನ್ನು ಬಿಟ್ಟು ವಿವಾಹವನ್ನು ಪ್ರತಿಪಾದಿಸಲಾ- +ರಂಭಿಸಿದ್ದೀರಿ. ಈ ಕಾಲದ ವಿವಾಹವೆಂಬುದು +ಒಂದು ವಂಚನೆಯೆ ಆಗಿಬಿಟ್ಟಿದೆ.” + +“ ಹಾಗಿದ್ದರೂ ವಿವಾಹಗಳು ನಡೆಯುತ್ತಲೇ +ಬಂದಿವೆ. ಈಗಲೂ ನಡೆಯುತ್ತಿವೆ.' + +" ವಿವಾಹವೆಂದರೇನು?.. ಒಂದು ಗೂಢ +ರಹಸ್ಯ. ಈಶ್ವರ ಸೃಷ್ಟಿ ಯಲ್ಲಿ ಎರಡು ಪ್ರಾಣಿ +ಗಳ ಒಟ್ಟಿಗೆ ಊಟ ಬಹುದಾದ ಹ +ಬಂಧನ. ೬೫೬ ನಮ್ಮ ಲ್ಲಿ ಎಷ್ಟು ಜನರಿಗೆ ಈ +ಅರ್ಥ ತಿಳಿಯುತ್ತದೆ? ಮದುವೆಯೆಂದರೆ +ಸಂಭೋಗವೆಂದೇ ನಾವು ತಿಳಿಯುತ್ತೇವೆ. ಅಂ- +ತೆಯೇ ಇದರ ಪರಿಣಾಮ ಪ್ರವಂಚನೆ ಇಲ್ಲವೆ +ವಿವಶತೆ.ಪ ಪ್ರ ವಂಚನೆಯಲ್ಲಿ ತೋರಿಕೆಗೆ ಪತಿ ಪತ್ನಿ +ಯರಲ್ಲಿ ಮೇಳವಿದ್ದ ಂತಿದ್ದ ರೂ ವಾಸ್ತವದಲ್ಲಿ +ವ್ಯ ಭಿಚಾರದ ಪಾಪಾಚರಣೆ ನಡೆಯುತ್ತಿ `ುತ್ತ ಡೆ + + + + + + + + + + + +ಕ್ರಾಯ್‌ತ್ಸರ್‌ ಸೊನಾಟಾ + + +ಇದು ದುಸ್ಥಿ ತಿಯಾಗಿದ್ದರೂ ಹೇಗೋ ತೂಗಿಸಿ +ಕೊಂಡು ಹೊೋಗಬಹುದು. ಆದರೆ ವಿವಶತೆಯ +ಸಂದರ್ಭ ಇನ್ನೂ ಭಯಂಕರವಾದದ್ದು. ಯಾ- +ಕೆಂದರೆ ಈ ಸ್ಥಿತಿಯಲ್ಲಿ ದಂಪತಿಗಳು ಒಟ್ಟಿಗೆ +ಇರಬೇಕಾದ ಕರ್ತವ [ಭಾರದಿಂದ ಮುಕ್ತಿ +ಹೊಂದಲಾರದೆ ಒಬ್ಬ ಟೂ ಬ್ಬರು ತಿರಸ್ಕಾರದ +ದೃಷ್ಟಿಯಿಂದ ನೋಡುತ್ತಾ, ಪರಸ್ಪ ರರ ಬಗ್ಗೆ +ಜುಗುಪ್ಪೆ ಯಲ್ಲೆ ( ಒಟ್ಟಾಗಿ ಬಾಳುತ್ತಾ ಕೆ. ಇದರ +ದುಷ್ಟ ಜಸ ಜ್ರ ಮದ ದೃಪಾನ ಮಾಡು +ತ್ತಾ ಗ ದುರ್ವೃಸನಕ್ಕೊ ಗತೆ ರೆ ಹತ್ಯೆ, +ಆತ್ಮಹತ್ಯೆ ಮಾಡುತ್ತಾರೆ.” ಆ ಗಿಡ್ಡ ವ +ಉತ್ತೇಜಿತನಾಗಿ ತೆರಪಿಲ್ಲದೆ ಮಾತಾಡುತ್ತಿದ್ದ. +ಮತ್ತಾ ರಿಗೂ ಮಾತಾಡಲು ಅವಕಾಶವನ್ನೇ +ಕೊಡಲಿಲ್ಲ. ಅವನ ಮಾತು ಕೇಳಿ ನಾವೆಲ್ಲ +ಅಪ್ರ ತಿಭರಾಗಿಬಟ್ಟಿ ವು. *ೆಲ ಹೊತ್ತಿನ ಮೇಲೆ +ಮೆಲ್ಲಗೆ ವಕೀಲ ನುಡಿದ: “ ಇಂಥ ದುರ್ಫ +ಟನೆಗಳು ದಾಂಪತ್ಯ ಜೀವನದಲ್ಲಿ ಸಂಭವಿಸು- +ವುದು ಸುಳ್ಳಲ್ಲ. ಗ + +ಕುಳ್ಳೆ ಒಮ್ಮೆಲೆ, “ಹಾಗಾದರೆ ನನ್ನನ್ನುಗುರುತಿ +ಸಿದಿರಾ?” ಎಂದ ನಾಚಿಕೆ-ಸಂಕೋಚಗಳಿಂದ. + +"ಇಲ್ಲ. + +" ನನ್ನ "ಜೀವನದಲ್ಲಿ ಇಂಥ ದುರ್ಫಟನೆ +ಯಾಗಿದೆ. ನಾನು ಕೊಲೆಗಡಕ. ಪತ್ನಿಯ +ಕೊಲೆ ಮಾಡಿದಾತ--- ಪಾಜ್ನಿಶೆವ್‌.' + +ಕುಳ್ಳನ ಮಾತಿನಿಂದ ನಾವೆಲ್ಲರೂ ಸಂದಿಗ್ಧ +ದಲ್ಲಿ ಬಿಡೆವು. ಯಾರೂ ಹ ಹೇಳಲಾರದ +ಹೋದೆವು. ಕೆ ನನ್ನನ್ನು ಕ್ಷಮಿಸಿ” ಎಂದು ���ುಳ್ಳ +ಮರಳಿ ಹೋಗಿ ತನ್ನ ಸೀಟಿನ ಮೇಲೆ ಕೂತ. + +ಆಮೇಲೆ ನಾನು ಮಲಗಬೇಕೆಂದೆ. ನಿದ್ರೆ +ಬರಲಿಲ್ಲ. ಸ ಕಣ್ಣು ತೆರೆಯುತ್ತಲೆ ಪಾಜ್ನಿ- + + +ಶೆವ್‌ ಟಃ ನನ್ನ ಹತ್ತಿ ರ ಕೂತುಕೊಳ್ಳಲು +ನೀವು ಹೇಸುವಿರಾ? ಹಾಗಿದ್ದಕೆ ನಾನು ಎದ್ದು +ಹೋಗುತ್ತೇನೆ.” + + +“ಛೆ ಛೆ! ಹಾಗೇನೂ ಇಲ್ಲವಲ್ಲ.” +“ ಹಾಗಾದರೆ ತಗೊಳ್ಳಿರಿ. ಚಹಾ ಕುಡಿ +ಯೋಣ.” + + +೧೨೭ + + +ಚಹಾ ಕುಡಿದೆವು. + +“ನಿದ್ದೆ ಬರಲೊಲ್ಲದೇ?'” + +" ಹುಂ. + +“ ಹಾಗಾದರೆ ನಿಮಗೆ ನನ್ನ ಕತೆ ಹೇಳಲೆ? +ಕೇಳಬಯಸುವಿರಾ ?” + +“ ನಿಮಗೇನೂ ತೊಂದರೆಯೆನಿಸದಿದ್ದರೆ ಅವ- +ಶ್ಯವಾಗಿ ಕೇಳುವೆ.” ಗಾಡಿ ನಿಂತಿತು. ವಕೀಲ +ಮತ್ತು ಆ ಮಹಿಳೆ ಇಳಿದು ಹೋದರು. +ಪ್ರಥಮ ಪತನ + +“ ಕೇಳಿ ಹಾಗಾದಕೆ, . ಪಾ ನ್ರಾರಂಭದಿಂದಲೆ +ಹೇಳುತ್ತೇನೆ. ನಾನೊಬ್ಬ ಗ ವಿಶ್ವ +ವಿದ್ಯಾಲಯದ ಸ್ನಾತಕ. ಒಮ್ಮೆ ಉಚ್ಛಾ ಸ್‌ +ರಿಯೂ ಆಗಿದ್ದೆ. ನನ್ನ ತರ್ಗರ ಉಳಿದವರಂ +ತೆಯೆ ನಾನೂ ಯ ಮೊದಲು ವ್ಯಭಿಚಾರಿ +ಯಾಗಿದ್ದೆ. ಆದರೂ ನೀತಿವಂತನೆಂದು ಗ +ಕೊಳ್ಳು ತ್ರ ದೆ. ಯಾಕೆಂದರೆ ಉಳಿದವರ ಹಾಗೆ +ಬಾನು “ಲಂಪಟ ವೃ ತ್ತಿಯಿಂದ ವ್ಯಭಿಚಾರ +ಮಾಡುತ್ತಿ ರಲಿಲ್ಲ. ಸ್ವಾ: ಸ್ಥ ದೆ ಸಂ ಮಾ- +ಡುತ್ತಿ ದ್ದೆ. ಜ್‌ ಸಭಿಚಾರ ಗೈದನಂತರ +ಆ ಹುಡುಗಿಯರಿಗೆ ನಾನು ದುಡ್ಡು. ಕೊಡು +ತ್ರಿ ದ್ದೆ. ನಾನು ಅನ್ಯಾ ಯಿಯಲ್ಲ ಎಂದು ಹೆಮ್ಮೆ +ಪಟ್ಟು ಕೊಳ್ಳು ತ್ತಿ ಹ್ಹೆ + +ಸ್ವಲ್ಪ ತಡೆದು "ಮತ್ತೆ ಪ್ರಾರಂಭಿಸುವಾಗ ಆ +ಹ ಶಬ್ದವನ್ನು ಆತ ಮತ್ತೊ ಮ್ಮ ಮಾಡಿದ. + +ಹ ಸಹವಾಸವೆಂದರೆ ನಿಜವಾದ +ವ್ಯಭಿಚಾರವಲ್ಲ. ಆದರೆ ಸುಖಕೊಟ್ಟ ಆ ಸ್ತ್ರೀಗೆ +ಸಲ್ಬಬೇಕಾದದ್ದ ನ್ನು ಸಲ್ಲಿಸಲು ಚ ಜಾಧ್ಯ +ನಲ್ಲ ಎಂದು ತಿಳಿಯುವುದು ಲಂಪಟತನ. ಒಮ್ಮೆ +ಒಬ್ಬ ಹುಡುಗಿ ನನ್ನ ಮೇಲೆ ಮುಗ್ಧ ಳಾಗಿದ್ದ ಛು +ಅದತ ಅವಳಿಗೂ ದುಡ್ಡು ಕೊಟ” ಗಲೇ ನಾನು +ಕರ್ತವ್ಯ ಪೂರ ಸಿದೆನೆಂದು ಸೆಮಾಧಾನಗೊ ಡೆ. +ಬಹುಶಃ ನಿಮ್ಮ ಅಭಿಪ್ರಾೂಯವಾದರೂ ನನ್ನ ತೇ +ಇರಬಹುದು. "ತಪ್ಪು ತಿಳಿಯಬೇಡಿ. ಆದರೂ ಮ +25 ಎಷ್ಟು ಭಯಂಕರವಾಗಿದೆ. ಅಲ್ಲವೆ?” + +"ವಯಕ್‌ ಗ + + +೧೨೮ + + +" ಹೌದು. ಇದೂ ನನಗೆ ನನ್ನ ಜೀವನದ ಆ +ದುರ್ಫಟಓನೆ ಘಟಿಸಿದ ಮೇಲೆ, ನಾನೇ ಬೇಕೆ +ದೃಷ್ಠಿ ಬ 1/1 ಜೀವನವನ್ನು ನೋಡಿ +ದಾಗ ತಿಳಿಯಿತು.” + +“ಇರಲಿ. ಆ ಭೀಷಣ ಕಾಂಡದ ಕಾರಣ +ಹೇಳುತ್ತೇನೆ ಕೇಳಿ. ನಾನು ೧೬ ವರ್ಷದವರಿ +ದ್ಹಾಗ ಎಲ್ಲ ಹುಡುಗರಂತೆ ಸ್ತ್ರೀಯ ಅಂಗಾಂಗ +ಗಳ ಆಕರ್ಷಣೆ ನನಗೂ ಅನಿಸುತ್ತಿತ್ತು. +ರ್ಯ ನಿರ್ಮಲ ಮನಸ್ಸು ಉಳಿದಿರಲಿಲ್ಲ. + +ಸ್ತ್ರೀಯ ಬಗ್ಗೆ ನನ್ನ ವಿಚಾರಗಳು ಭ್ರಷ್ಟವಾಗಿ +ಜಿ ವು. ಆದರೂ ನಾನಿನ್ನೂ ಸ್ತ್ರೀಸುಖವನ್ನರಿತಿ +ರಲಿಲ್ಲ. + +" ಆದರೆ ಒಬ್ಬ ಮಿತ್ರ ನನ್ನನ್ನು ಒಂದು ದಿನ +ಆ ಪಾಪಕ್ಕೂ ತಳ್ಳಿದ. ನಾನು ಪಾಪ ಕೂಪ +ದಲ್ಲಿ ಬಿದ್ದೆ. ನಾನೇನು. ಮಾಡುತ್ತಿದ್ದೇನೆಂಬ +ಅರಿವು ಕೂಡ ನನಗಾಗ ಇರಲಿಲ್ಲ. ಹೀಗೆ +ಮಾಡುವುದು ಕೆಟ್ಟಿದ್ದೆಂದು ಶ್ರೇಷ್ಠ ಜನರು ಕೂಡ +ಹೇಳಿಲ್ಲ. ಬೈಬಲ್ಲಿನಲ್ಲಿ ಹತ್ತು ಆದೇಶಗಳಲ್ಲಿ +ಇದು ಶೆಟ್ಟಿದ್ದೆಂದು ಹೇಳಿರುವುದು ನಿಜ. ಆದರೆ + +ಅವುಗಳ ಅಗತ್ಯ ಪಾದ್ರಿಯ ಮುಂದೆ ಧಾರ್ಮಿಕ +ಪರೀಕ್ಷೆಯಲ್ಲಿ ಪಾಸಾನಲು ಮಾತ್ರವೇ ಇರುವು +ದಲ್ಲವೆ ಶಿ + +“ನಾನು ಹಿರಿಯರೆಂದು ತಿಳಿದಿದ್ದ ವ್ಯಕ್ತಿಗಳಲ್ಲಿ + + +ಕೆಲವರಂತೂ ಸ್ತ್ರೀ-ಗಮನ ಶರೀರಕ್ಕೆ ಆರೋಗ್ಯ + + +ಕರವೆಂದು' ಹೇಳಿದ್ದನ್ನು ನಾನು ಕೇಳಿದ್ದೆ. ನನ್ನ +ಓರಗೆಯವರಂತೂ ಇದನ್ನು ಸೂ ರ್ತಿದಾಯಿ +ಎಂದು ತಿಳಿದಿದ್ದರು. ಡಾಕ್ಟ್ರ ರಃ ಅಭಿಪ್ರಾ +ಯವೂ ವ್ಯಭಿಚಾರ ಸ್ವಾಸ್ಥ _ನಾಯಕವೆಂದೇ +ಆಗಿತ್ತು. ಬಸ ವಿಜ್ಞಾನಯ ುನವಕರಿಗೆ ವೇಶ್ಯಾ +ಗವ ನದ ಶಿಕ್ಷಣ ನೀಡುತ್ತ ಜೆ + +“ವಿಜ್ಞಾನದ ಬಗ್ಗೆ ತಮ್ಮ ಅಭಿಪ್ರಾಯ ಸ್ಪಷ್ಟ +ವಾಗಲಿಲ್ಲ.” + +" ಉಪದಂಶ ರೋಗದ ನಿವಾರಣೆಗೆ ಔಷಧಿ +ಹುಡುಕಲು ಎಷ್ಟು ಪ ಪ್ರಯತ್ನ ನಡೆಯುತ್ತಿದೆಯೊ +ಅದರ: ಒಂದು ಶತಾಂಶವಾದರೂ ವ್ಯಭಿಚಾರ +ನಿರೋಧಕ್ಕಾಗಿ ಆಗಿದ್ದರೆ ಇಂದು ಅಂಥ + + +ಕಸ್ತೂರಿ, ಜೂನ್‌ ೧೯೬೧ + + +ಔಷಧ ಹುಡುಕುವ ಕಾರಣವೇ ಉಳಿಯುತ್ತಿರ +ಲಿಲ್ಲ. ಆಟ ಗಿ ಡಾಕ್ಟ ರರು ಅನಾಚಾರ +ವನ್ನ ಪ್ರತಿಪಾದಿಸುತ್ತಾ ರಲ್ಲಪೆ ] +ನನ್ನ ಪತನಕಾಲದಲ್ಲಿ. ಈ ಆಶಯವೇನೂ + +ನನ್ನ ಮಂಂದಿರಲಿಲ್ಲ. ಆದರೂ ಪ್ರಥಮ ಪತನದ +ಜು ನನ್ನ. ಕೌಮಾರ್ಯಧಂಗವಾಯಿತಲ್ಲ +ಎಂದು ನಾನು ಅಕ್ಷರಶಃ ಕಣ್ಣಿ ೇರಿಟ್ಟಿ, ಅಂದಿ- +ನಿಂದ ಸ್ಕೀಯೊಂದಿಗೆ ಪವಿತ್ರ ಸಂಬಂಧವಿಡಲು +ನನಗೆ ಸಾಧ್ಯವಾಗಲಿಲ್ಲ. ಆಗು ವುದಿಲ್ಲ. ವ್ಯಭಿ +ಚಾರವೂ ಒಂದು ವೃಸ ಸನ. ಸೆರೆಗುಡುಕ ಸೆರೆ +ಯನ್ನು ನೋಡಿ ಶಿ ಪ್ರವಾಗಿ ಹೇಗೆ ಉಳಿಯ +ಲಾರನೊ ಹಾಗೇ ಪತಿತ ವ್ಯಕ್ತಿಯಾದರೂ +ಸ್ತ್ರೀಯನ್ನು ವಿಶುದ್ಧ ಚಾರದ ಸೋದರಿ +ಎಂದು ಭಾವಿಸಲಾರ. ಹೂಂ. ಅಂತೂ ನಾನು +ವ್ಯಭಿಚಾರಿಯಾದೆ. ಅದೇ ನನ್ನ ಸರ್ವನಾಶಕ್ಕೆ +ಕಾರಣವಾಯಿತು. +ಪ್ರವಂಚನೆ + +"ಆಮೇಲೆ ದಿನದಿನಕ್ಕೆ ನನ್ನ ಪತನ ಹೆಚ್ಚು +ತ್ತಲೇ ಹೋಯಿತು. ಇಂದು ಅದನ್ನು ನೆನೆಸಿ +ಕೊಂಡರೆ ಮೈಯೆಲ್ಲ ಉರಿಯುತ್ತದೆ. ಆಗಿನ +ಹುಡುಗರಲ್ಲಿ ತೀರ ಸಂಭಾವಿತನೆನ್ನಿಸಿಕೊಳ್ಳು +ತ್ತಿದ್ದ ನನ್ನಂಥವನ ಹಾಡೇ ಹೀಗಾದರೆ ಸ್ವೇಚ್ಛಾ +ಚಾರಿ ಯುವಕರ, ಅಧಿಕಾರಿಗಳ ಮತ್ತು +ಪ್ಯಾರಿಸ್‌ ಅನುಯಾಯಿಗಳ ವಿಚಾರ ಬೇರೆ ಕೇರ +ಬೇಕೆ? ಆದಕೆ ಈ ಎಲ್ಲ ಮಹಾ ಪಾಪಿಗಳು +ಹೆಗಲೆಲ್ಲ ಪಾಪ ಮಾಡಿ ಅನಂತರ ಅಭ್ಯಂಗ +ಸ್ನಾನ “ಮಾಡಿ ಮಡಿಯುಟ್ಟು ಶುದ್ಧರಾಗಿ ನೈತಿ +ಇರಬಗು ಪ್ರತೀ ಕರೆಂದು ಸಮಾಜದಲ್ಲಿ ಮೆಕೆಯು +ತ್ತಾರೆ. ಸ । ಎಂಥ ವಿಡಂಬನೆ | + +“ಇಂಥ ಮಹನೀಯರು ನಮ್ಮ ಮನೆಯ +ಹೆಣ್ಣು ಮಕ್ಕ ಳ ಹತ್ತಿರ ಬಂದರೆ ನಜ ನ್ಯಾಯ + + +ಕಾಗಿ ಇವರನ್ನು ಬದಿಗೆ ಕರಿದು, ' ಅಯ್ಯಾ, +ಪುಣ್ಯಾತ್ಮರೆ, ನಿಮ್ಮ ಇತಿಹಾಸವೆಲ್ಲ ನಮಃ +ಗೊತ್ತು. ಆದ್ದರಿಂದ ದಯವಿಟ್ಟು ಇಲ್ಲಿಂದ + + +ಹೊರಟು ಹೋಗಿರಿ. ಇಲ್ಲಿ ಸಭ್ಯರು ಬರಬೇಕು. + + + + + + + + +ಕ್ರಾಯ್‌ತ್ಸರ್‌ ಸೊನಾಖಾ + + +ನಿಮ್ಮ ಸ್ಟಾನ ಇದಲ್ಲ' ಎಂದು ಹೇಳಬೇಕು. +ಅದಕ ಸ ಹಾಗೆ "ಮಾಡುವೆವೆ ? ಇಲ್ಲ. ತದ್ವಿ +ರುದ್ದ ವಾಗಿಯೆ ವರ್ತಿಸುತ್ತೇವೆ. ಪ್ರೀತ್ಯಾ ದರಗ +ಇಂದ ಅವರನ್ನು ಕರೆತಂದು, ಮಯ ಣ್ಣು +ಮಕ್ಕಳಿಗೂ ಆವ ಪರಿಚಯ ಮಾಡಿಕೊಡು +ತೇನ, ಇವರೊಂದಿಗೆ ನೃತ್ಯ ಸಿನೇಮಾಗಳಿಗೆ +ಹೆಣ್ಣು ಮಕ್ಕ ಳನ್ನು. . ಕಳಿಸುತ್ತೇವೆ. ಹೀಗೆ +ಮಾಡದಿದ್ದಚೆ ಸ ಅಸಭ್ಯರೆನ್ನಿಸಿಕೊಳ್ಳುತ್ತೇ +ವಲ್ಲ. ಹೀಗಿದೆ ನಮ ಒಸಭ್ಯತೆ. ಬೇಷ್‌! ದರೆ +ನಿಜವಾಗಿ ಇದು ಸೆ ವಂಚನೆ; ಮತ್ತೇನೂ +ಅಲ್ಲ! ಈ ಪರಿಸಿತಿಯೂ ಒಂದಿಲ್ಲೊ ಡು ದಿನ +ಬದಲಾದೀತು. ೫ + +ನಡುನಡುವೆ ಆ ಎಚಿತ್ರ ಶಬ್ದ ಮಾಡುತ್ತ +ಆಗಾಗ ತಲೆಯ ಟೊಪ್ಪಿಗೆ ತೆಗೆದು ಮತ್ತೆ ಹಾಕಿ +ಕೊಳ್ಳುತ್ತ ಬಿಸಿ ಬಿಸಿ ಚಹಾ ಕುಡಿಯುತ್ತಿದ್ದ + + +ಆತ. ಬಿಸಿ ಚಹಾದಿಂದ ಅವನಿಗೆ ಇನ್ನಷ್ಟು + + +ಉತ್ತೇಜನ ಸಿಗುತ್ತಿತ್ತೇನೊ! +ವಿವಾಹ + + +“ಮೂವತ್ತು ವರ್ಷದವನಾಗುವವರೆಗೆ ಈ +ರೀತಿ ಕಳೆದೆ. ವಿವಾಹದ ವಿಚಾರವನ್ನು ಮಾತ್ರ +ಎಂದೂ ಬಿಟಿ ಕ್ವಿರಲಿಲ್ಲ... ನಾನು ಪಾಪಿಯಾದರೂ +ಇನ್ನೊಬ್ಬ ಮುಗ್ಧ ಕುವರಿಯನ್ನು ಲಗ್ನವಾಗಿ +ಅವಳ ಸಂಬಂಧ ಬೆಳೆಸಬೇಕೆಂಬ ಹೀನ ವಿಚಾರ +ನನ್ನನ್ನು ಬಿಡುತ್ತಿದ್ದಿಲ್ಲ. + +"ಅಂಥ ಕುವರಿಯೂ ಒಬ್ಬಳು ಸಿಕ್ಕಳು. +ಪೆಂಜಾದ ಜಮೀನ್‌ದಾರನ ಮಗಳು ಸಸ +ಅವಳ ಪ್ರಮಾಣಬದ್ಧ ಶರೀರ, ಉಂಗುರಗೂ- + +ದಲು ನನ್ನ ನ್ನ್ನ ಮುಗ " ಗೊಳಿಸಿದವು. ದೇಹದ +ಆಕಾರಕ್ಕೆ. ಸ ಸೌಂದರ್ಯ ವೆಂದು ತಿಳಿಯ: +ತ್ತಾರಲ್ಲ ಜನ, ಎಂಥ ಮೋಡ! ಸುಂದರಿಯ +ಅರ್ಥಶೂನ್ಯ ಮೂರ್ಬ ಹರಟಿಯೂ ಸರಸ +ನೆ ವನಿಸುವುದು ಈ ಜನರಿಗೆ | + +"ಹ 0. ಮದುವೆ ನಿಶ್ಚಯವಾಯಿತು. ಲಗ್ನ; +ಶುದ್ಧ ವಿಡಂಬನೆ! ಈ ಸೊದಲೇ ಸಾವಿರ ಸಲ +ಲಗ್ನವಾಗಿ ಈಗೊಮ್ಮೆ ವಿಧಿವತ್‌ ವಿವಾಹ | +3 5-17 + + +೧೨೯ + + +ನಾವು ತಿಳಿದೂ ತಿಳಿದೂ ಸುಮ್ಮನುಳಿಯುತ್ತೇವೆ. +ಓದುವ ಪುಸ್ತಕಗಳಲ್ಲಿ ಪ್ರೇಮಿ ಪ್ರೇಯಸಿಯರ +ವರ್ಣನೆ ಇರುತ್ತದೆ. ಅವರೆಲ್ಲಿ ನಿಂತಕೊ ಆ +ಸೇತುವೆಯ ವರ್ಣನೆ ಇರುತ್ತದೆ. ಅವರು +ಯಾವಾಗ ಪ್ರೀತಿಸಿದರೋ ಆ ಸಂಜೆಯ ಅರುಣ +ಕಾಂತಿಯ ವರ್ಣನೆ ಇರುತ್ತದೆ. ಆದಕೆ ಅವರ +ಪೂರ್ವ ಜೀವನದ ಸರಿಯಾದ ಕಲ್ಪನೆ ಸಿಗು +ವದೆ? ಯಾವ ಲೇಖಕನೂ ತನ್ನ ನಾಯಕ +ವಿವಾಹಪೂರ್ವದಲ್ಲಿ ಅಡಿಗೆಯವಳನ್ನು, ಫೆ + + +, ಸದವಳನ್ನು, ಇತರ ಗುರುತಿನವರ ಪತ್ನಿಯರನ್ನು + + +ಎಷ್ಟು. ಸಲ ಉಪಭೋಗಿಸಿದ್ದಾನೆಂಬುದನ್ನು +ಹೇಳುವ ಸಾಹಸ ಮಾಡುವುದಿಲ್ಲ. + +" ಯಾಕೆ ಹೇಳಿದೆನೆಂದಕೆ ಈ ಮೋಸಕ್ಕೆ ಗುರಿ +ಯಾಗುವ ಕುವರಿಯೆರಿಗೆ ಲೆಕ್ಕವೇ ಇಲ್ಲ. ಇದ +ಕ್ಕಿಂತ ಕೆಡುಕೆನಿಸುವ ಸಂಗತಿ ಎಂದರೆ ಸಲಿತ +ಮಾತೆಯರು ತಮ್ಮ ಅನುಭವದಿಂದಾದರೂ +ಇದನ್ನು ಮನಗಂಡು ತಮ್ಮ ಮುಂದಿನ ಪೀಳಿಗೆ +ಅದನ್ನೆ ಮತ್ತೆ ಮೂಡ್‌ ನೋಡಿಕೊಳ್ಳುವು +ದಿಲ್ಲ ಎಂಬುದು. + +ಪ್ರೇಮದ ಸರ್ವೊ(ಚ್ಚ ಆದರ್ಶದ ಸಂಬಂಧ +ೈತಿಕ' ಗುಣಗಳೊಂದಿಗಿಲ್ಲ; ಬಿಳೆ _ತೊಗಲಿ +ನೊಂದಿಗಿದೆ; 11 ಬಟ್ಟೆಯೊಂದಿಗೆ +ಇದೆ. ಇದನ್ನು ಸ್ತ್ರೀಯರು ತಿಳಿದಿರುತ್ತಾರೆ. +ಪುರುಷರು ತಿಳಿದಿಲ್ಲ. ರಣ ಇಷ್ಟೇ. ಅವರು +ತಿಳಿಯಬಯಸುವುದಿಲ್ಲ. ಮಹಿಳೆ ಬೇಕಾದ +ಆರೋಪವನ್ನಾದರೂ. ಸಹಿಸಬಲ್ಲಳು. ಆದರೆ +ಪ್ರೇಮಿಯ ಎದುರು ಸಿಂಗಾರವಾಗಿ ಬರುವು +ದನ್ನು ಬಿಡೆಂದರೆ ಅವಳಿಗೆ ಸಾಧ್ಯವಿಲ್ಲ! + +"ತಮ ಒ ಶರೀರವನ್ನೇ ಈ ಗಂಡಸರು ಪ್ರೀತಿ +ಸುತ್ತಾರೆಂ ಬುದನ್ನು ಅವರು ಚೆನ್ನಾ ���ಿ 9) +ತ್ತಾರೆ. ಸ ಕುತ್ತಿಗೆ, ಈ ಬಗಲು, +ಅರ್ಧ ಮೊಲೆ, ಅರ್ಥಶೊಟ್ಟಿ ತೆಕೆದು ತೋರಿ +ಸುವ ಫ್ಯಾಶನ್‌ಗಳು ಬೆಳೆಯುತ್ತಿ ವೆ. ಮೇಲ! ಟ್ಟ +ದವರ ಜೀವನವೆಂದರೆ ಕೃಬಹಿರಂಗದ ಒ +ಜ್ವತೆಯಲ್ಲದೆ ಬೇಕೆ ಇನ್ನೆ ನು + +ಸೂಳೆಯರಿಗೂ ಇಗ ಬೇದವಿದೆ, + + +ಹಜೀಗ್ಮುು ನೋವುಗಳಿಗೂ ಸಿಡಿತಗಳಿಗೂ + + +ತೆ +ರೂ 1 +ಭ್‌ ಸ + + + + + +ಜು 00 + + +ಸಾರಿಡಾನ್‌ ನೋವು ಮತ್ತು ಸಿಡಿತಗಳನ್ನು ಬೇಗ ನಿವಾರಿಸುತ್ತದೆ. ತನ್ನ ತ್ರಿವಿಧ ಕ್ರಿಯೆಯಿಂದ +ಅದು ಉಪಶಮನವನ್ನೂೂ ವಿಶ್ರಾಂತಿಯನ್ನೂ, ಉಲ್ಲಾಸವನ್ನೂ ನೀಡುತ್ತದೆ. +ತಲೆನೋವು, ನೈಕೈನೋವು, ಹಲ್ಲುನೋವು, ಮೈ ಬಿಸಿಯಾಗುವುದು, ಅಸ್ವಸ್ಥತೆ + + +ಮುಂತಾದುವುಗಳಿಗೆ ಸಾರಿಡಾನ್‌ ಸೇವಿಸಿರಿ. ಅದು ಬೇಗನೆ, ನಿರಪಾಯಕರವಾಗಿ ಮತ್ತು + + +ಸಾಕು. +`ರೋಶ್‌' ಉತ್ಪಾದನ +ಸೋಲ್‌ ಡಿಬ್ಬಬ್ಯೂಟರ್ಸ್‌ : ವೊಲ್ದಾಸ್‌ ಲಿಮಿಟಿಡ್‌' + + + + + +ಕ್ರಾಯ್‌ತ್ಸರ್‌ ಸೊನಾಟಬಾ + + +ಇಬ್ಬರ ಲಕ್ಷ್ಯ, ಉದ್ದಿಶ್ಶ್ಕ ಬೇರೆ ಬೇರೆ. ಎಂದು +ನೀವು ವಾದಿಸಬಹುದು. ಆದರೆ ತಲೆ ಸ್ವಲ್ಪ + + +ತಾಂತವಾಗಿಟ್ಟು ವಿಚಾರಿಸಿ. ನಿಜವಾಗಿಯೆ ಏನಾ +ದರೂ ಅಂತರವಿದ್ದಿದ್ದರೆ ಆಅಂತರ ವ್ಯವಹಾರದ +ನೀತಿಯಲ್ಲೇ ತೋರಿಬರುತ್ತಿತ್ತು. ಆದರೆ ನಡೆದ +ದ್ವೇನು? "ಅದೇ ಎಣ್ಣೆ, ಅದೇ ಬಣ್ಣ, ಅದೇ +ಕಣ್ಣು, ಅದೇ ಮೊಲೆ ತೋರಿಸುವ ಹವ್ಯಾಸ! +ಸೂಳೆಯರು ಮಾಡುವುದನ್ನೇ ಘನವಂತರೂ +ಮಾಡುತ್ತಿ ದ್ಹಾರೆ! + +"ಶ್ರ 'ಬಾಹೈ ಆಡಂಬರಕ್ಕೇ ನಾನೂ ಮಾರು +ಹೋದೆ. ಟ್ಟ "ರ ದಾರಿಯೆ ಇರ +ಲಿಲ್ಲ. ಹೊಟ್ಟೆತುಂಬ ತಿಂದು ಕೆಲಸ ಇಲ್ಲದೆ +ಸು ತಿ ಇದ್ದರೆ ವಾಸನೆಯ ಅಭಿ +ವೃದ್ಧಿಯಲ್ಲದೆ ಇನ್ನೇನಾಗಬೇಕು] ಸಂಯಮ +ಜಿ ವಾಸನೆಯನ್ನು ತಡೆಯಲೆಳಸಿದ್ದೆ. ಆದರೆ +ವಾಸನೆಯನ್ನು ತಡೆಯುವುದೆಂದರೆ ವಾಸನೆಯ +ಆಸಕ್ತಿಯನ್ನು ಹೆಚ್ಚಿ ಸಿಕೊಳು ಫವುದು ಮಾತ್ರ. +ನಾನು ಅವಳಲ್ಲಿ ಡಿದ ಜ್‌ +ಆಸಕ್ತ ನಾದೆ (” + +ಆತ ಚಹಾದ ಗಾ ಸಿನಲ್ಲಿಯ ಸಕ್ಕ ಕಿತಿರು +ವಿದ. + +“ ನನ್ನ ಮದುವೆ ಆಯಿತು. ಅಥವಾ ನಾನು +ಮದುವೆಯ ಬಲೆಯಲ್ಲಿ ಸಿಕ್ಕಿ ಬಿದ್ದೆ ಎಂದು ಹೇಳ +ಬಹುದು. ಹೌದು. "ಲಗ್ನ ಬಂದು ಜಾಲವೆ। +ಇಂದಿನ ವಿವಾಹ ಪದ್ಧ ತಿ ಸರಿಯಾಗಿಲ್ಲ. ತಂದೆ +ತಾಯಿ ವಿಚಾರಪೂವ್ವ ಕ ಯೋಗ್ಯ "ವಧೂವರ +ರನ್ನು ಕೂಡಿಸಿ ವಿವಾಹ ಮಾಡುತ್ತಿದ್ದ ಹಳೇ +ರೀತಿಯೆ ಯೋಗ್ಯವಾಗಿತ್ತು. ಓಂದು ಮುಸ +ಲಾ ನ ಚೀನಿ--ಐಲ್ಲರಲ್ಲೂ ಇದೇ ರೀತಿ ಇದೆ. +ಜಗತ್ತಿನ ತೊಂಭತ್ತು ಪಾಲು ಜನರಲ್ಲಿ ಇದೇ +ರೀತಿ ಇದೆ. ಆದರೆ ನಮ್ಮ ಲ್ಲ ವಿವಾಹವು ಹುಡು +ಗಿಯ ಬಿಂಕ ಬಣ ಗಳನ್ನ ಪರೀಬಿಸಿರುತ್ತ ದೆ. ಜಗ +ತ್ತನ್ನೇ ತ್ರಸ ಸ ಗೊಲಿಸಿರುವ ಹೆಣ್ಣಿ ನ ವರ್ಚಸ್ಸು, +ಅಂಕ. ಇಲ್ಲಿಂದಲೇ ಪ್ರಾ ರಂಭವಾಗುತ್ತ ದೆ + +ಹೆಣ್ಣಿನ ವರ್ಚಸ್ಸು ಎನ್ನು ವಿರಾ? ಅದಕೆ + +ಪ್ರಕೃತದಲ್ಲಂತೂ ಪುರುಷನೇ. ಸರ್ವಾಧಿಕಾರಿ + + +೧೩೧ + + +ಯಾಗಿದ್ದಾನಲ್ಲ! ಎಫ್‌ + +“ ನಾನಾದರೂ ಹೇಳುವುದು ಅದನ್ನೇ! ಒಂದು +ಕಡೆ ನಾರಿ ಪೂರ್ಣ ಪದದಲಿತಳೆನಿಸಿದರೂ +ಆನ್ನೊಂದು ಕಡೆ ಅವಳೇ ಸರ್ವಾಧಿಕಾರಿಯಾಗಿ +ರುವುದನ್ನು ಕಾಣಬಹುದು. ಜ್ಯೂ ಜನ���ು ತಮ್ಮ +ಮೇಲಾದ ಅನ್ಯಾಯವನ್ನು ವಿತ್ತಾರ್ಜನೆಯಿಂದ +ಪರಿಮಾರ್ಜಿಸಿಕೊಳ್ಳುವಂತೆ ಸ್ತ್ರೀಯರಾದರೂ +ಪುರುಷನು ವಾಸನೆಯ ಗುಲಾಮನೆಂಬುದನ್ನು +ಅರಿತು ಅವನನ್ನು ಚೆನ್ನಾಗಿ ಹಣ್ಣು ಮಾಡು +ತ್ತಾರೆ.” + +" ನಾರಿಯ ಈ ಪ್ರಭುತ್ವ ಎಲ್ಲಿ ಇದೆ?” + +ಕ ಎಲ್ಲೆ ಲ್ಲಿಯೂ ಇದೆ । ಪೇಟೆಯಲ್ಲಿ ಒಂದು +ಸುತ್ತುಹಾಕಿ ಬನ್ನಿರಿ. ಅಲ್ಲಿಯ ಮುಕ್ಕಾಲು ಪಾಲು +ವಸ್ತು ಗಳೆಲ್ಲ ಸಿ ಸ್ರ್ರೀಯರಿಗಾಗಿಯೆ ಇರುತ್ತವೆ. ಜೀವ +ನದ. ಬಲ್ಲ 'ಎರಸ ವಸ್ತುಗಳು ಸ್ತ್ರೀ ಯರಿಗಾಗಿ. +ಸ್ತ್ರೀಯರಿಗಾದರೂ ಇವುಗಳಿಂದ ಉಪಯೋಗ +ವೇನು ಗೊತ್ತೆ? ಅವರು ತಮ್ಮ ಕಳೆದುಹೋದ +ಅಧಿಕಾರವನ್ನು ಈ ರೀತಿ ಪುರುಷನನ್ನು ಸೂತ್ರದ +ಬೊಂಬೆಯಂತಾಡಿಸಿ ಮರಳಿ ಪಡೆಯಲೆತ್ತಿಸ ಸು +ತ್ತಾರೆ. + +“ ವಿಲಾಸವಸ್ತುಗಳ ಪ್ರಚಾರ ಎಷ್ಟಾಗಿದೆ +ಎಂದರೆ ನೀವು ಒಬ ಯುವತಿಯನ್ನು ಮಾ +ಸಿದಕೆ ಸಾಕು. ಗಮ ಸಂಚಾರವಾ- +ಗಿಯೆ ಬಿಡುತ್ತದೆ! ಜೂಜನ್ನು ನಿಲ್ಲಿಸಿದ್ದೆ ವೆ; +ಆದಕೆ ಅರಿಬತ್ತ ಲೆ ಹೆಂಗಸರಿಗಾಗಿ ಏನಾದರೂ +ತಡೆ ಮಾಡಿದ್ದೇವೆಯೆ ತ್ತ + +ಕುಳ್ಳ ಪಾಜ್ಮಿ ಶೆವ್‌ ದಣಿದಿದ್ದ. ಆದರೂ +ಸಿಗಕೇನ ಹೊಣೆ ಎಳೆದು ತುಟಿಯ ಸಂದುಗ- +ಳನ್ನು ಒರಸಿಕೊಂಡು ಮತ್ತೆ ಪ್ರಾ ತ +ಮಧ್ಯರಾತ್ರಿ ಆಗಲೇ ಮೀರಿತ್ತು. + +“ಲಗ್ನವಾಯಿತು. ಪ್ರಥಮ ರಾತ್ರಿಗೆಂದು ನಾವು +ಪ್ಕಾ ಸಿಗೆ ಹೋಜಿವು.. ಪ್ರಥಮ ರಾತ್ರಿ ಯ ಬಗ್ಗೆ +ಹೇಳಲಾಗುವುದೆಲ್ಲ ಸುಳ್ಳು, ಕ್ರ ಚ್ಚು ನೋಡಿ +ಹೊರಬಿದ್ದಾಗ ಆಟ ಕೆಟ್ಟು ಗಿತ್ತು. ಎಂದು ಹೇ. +ಳಲು ನಾಚಿ” ಅದು ಚೆನ್ನಾ ಗಿತ್ತು. ಎಂದು ಹೇಳು +ವಂತೆಯೆ ಇದೂ ರೀತಿ! ಮೊದಮೊ- + + +೧೩೨ + + +ದಲು ಇಬ್ಬರೂ ನಾಚುತ್ತಾಕೆ. ಹೇಸುತ್ತಾಕೆ. +ಮೊದಲನೇ” ಬಾರಿ ಸಿಗರೇಟು ಎಳೆಯುವಾಗಿನ +ವೃಥೆಯೆ ಇಲ್ಲಿಯಾದರೂ ಇರುತ್ತದೆ. ಈ ಪಾಪ +ಕರ್ಮದಲ್ಲಿಯೂ ಸುಖ ಎಂಬುದು ಸಿಗು +ತ್ತಿದ್ದರೆ ಅದು ಕೇವಲ ಅಭ್ಯಸ್ತರಾದ ಮೇಲೆ +ಮಾತ್ರ. + +" ಇದಕ್ಕೆ ಪಾಪವೆನ್ನುಕ್ಕೀರಾ? ಇದು ಮನು +ಷೃನಿಗೆ ಸ ಸ್ವಾಭಾವಿಕವಲ್ಲತೆ ಗ + +"ಹಾಂ. ಇದು ಸ್ವಾಭಾವಿಕವಲ್ಲ. ಊಟ +ಸಾಭಾವಿಕ. ಮಗುವಿರುವಾಗಿನಿಂದಲೂ ಊಟ +ಮಚ್ಚಿಗೆಯಾಗುತ್ತದೆ. + +“ ಸ್ವಾಭಾವಿಕ ಕಾರ್ಯಕ್ಕೆ ಮನಸ್ಸು ಹೇಸುವು +ದಿಲ್ಲ. ಆದರೆ ಸಂಜೋಗವು ಲಜ್ಜಾಸ್ಟದ. ಪೀಡಾ +ಕಾರಕ. ನಿರ್ಮಲಾಂತಃಕರಣದ ಹುಡುಗಿಯರು +ಇದನ್ನು ಘೃಣಾಸ್ಪದವೆಂದೇ ತಿಳಿಯುತ್ತಾರೆ.” + +“ ಆದರೆ ಇದನ್ನು ಬಿಟ್ಟಿಕೆ ಜಗತ್ತು ಹೇಗೆ +ನಡೆಯಬೇಕು?” + +“ಜಗತ್ತು ನಡೆಯುವುದಕ್ಕೆ ಈ ಪಾಪ ಬೇಕಾಗಿ +ದ್ವಕೆ ಮಾತು ಬೇರೆ. ಆದರೆ ಇಂದು ಮಕ್ಕಳಾಗ +ದಂತೆ ನೋಡಿಕೊಳ್ಳುವ ಶಿಕ್ಷಣ ಸಿಗುತ್ತದಲ್ಲ. +ಅದು ಯಾಕೆ? ಸ್ಮ್ಥೀಯ ಸೌಂದರ್ಯ ಹಾಳಾಗ +ಬಾರದೆಂಬುದಕ್ಕಾಗಿಯೆ ಅಲ್ಲವೆ? ಜನಸಂಖ್ಯೆಯ +ಸಮಸ್ಯೆಯೂ ಒಂದು ಕಾರಣವಿರಬಹುದು. ಸರಿ. +ಆದರೆ ನೈತಿಕತೆಯ ಹೆಸ ರಿನಲ್ಲಿ ಈ ಶಿಕ್ಷಣ ಕೊ. +ಡಿರಿ, ಆಗ ಇದರಿಂದ ಸೃಷ್ಟಿ ಕಾರ್ಯ ವೇ ಶಿಂತು +ಹೋದಿತೆಂಬ ಉತ್ತರ ಬರುತ್ತದೆ. ” + +“ ಸರಿ. ಆದರೆ ಎಲ್ಲರೂ ಹೀಗೆ ಮಾಡತೊಡ +ಗಿದರೆ: ಮಾನವ ಜಾತಿಯ ಅಸ್ತಿತ್ವವೇ ಇಲ್ಲ- +ಚರ (1! + +“ ಅರ್ಥವಿಲ್ಲದ ಜಗತ್ತು ಇದ್ದಾ ದರೂ ಏನು +ಪ್ರಯೋಜನ? ಹಾಗೆ ನೋಡಿದರೆ ಶಾಪಿನ್‌- +ಸಃ ಹಾರ್ಟಮ್ಯಾನ್ಸ್‌ ಮತ್ತು ಮಹಾತ್ಮಾ +ಬುದ್ಧ ರ. ಅನುಯಾಯಿಗಳು ಹೇಳು ವ್ರದೇ ಶ್‌ +ಯಾಗಿದೆ. ಜೀವನಕ್ಕೆ ಏನಾದರೂ ಲಕ್ಷ್ಯ, ಗುರಿ +ಇದ್ದ ದ್ಹಾದರೆ ಜು ಪ್ರಾಪ್ತಿ ಯೊಂದಿಗೇ ಅದರ +ಮುಕ್ತಾ 'ಯವೂ ಅಗತ್ಯ ಗಸ + + +ಕಸ್ತೂರಿ, ಜೂನ್‌ ೧೯೬೧ + + +"ಮಾನವ ಜಾತಿಯ ಲಕ್ಷ್ಯ ವಿಶುದ್ಧ ಪ್ಲೆ ಪ್ರೇಮ್ಗ +ವಿಶ್ವಬಾಂಧವ್ಯವೆ :ಇರುವುದು ಶಿಜವಾದಕೆ ಶಸ್ತ್ರ +ಗ ಸಂಹಾರದ ಸಾಧನವಾಗದೆ ಉಪಜೀವ +ನಕ್ಕೆ ಸಹಾಯಕವಾಗಬೇಕು. ಇದಕ್ಕೆ ಅಡ್ಡಿ +ಮಾಡುವವು ಕಾಮ, ಕ್ರೋಧ, ಮದ, ಮೋಹ +ಮತ್ತು ಲೋಭ. ಇವುಗಳಲ್ಲೆಲ್ಲ ಕಾಮೋನ್ಮಾದ +ಹೆಚ್ಚು ಪ್ರಬಲವಾದದ್ದು. ಈ ಕಾಮವಾಸನೆ ಅಲಿ +ದಕೀನೇ ಜೀವನ ಲಕ್ಷ್ಮ ಸಾಧ್ಯವಾಗುವುದು. +ಮಾನವಶಜಾತಿ ಒಂದಾಗುವುದು. ಮಾನವತೆ +ಜೀವಂತವಿರುವ ವಕಿಗೂ ಜಗತ್ತಿನ ಆದರ್ಶ +ಸಂಯಮ- ನಿಯಮಗಳಿಂದ ಸಾಧಿಸಿದ ಸಾಧು- +ತ್ವವೇ ಇರಬಲ್ಲದು. + +"ಆದರೆ ಕ ಆದರ್ಶ. ನಮ್ಮ ತ ಬಹಳ ಸ +ಲಾಗಿದೆ. ವಿವಾಹವಾಗುವ ವರೆಗೆ. 12 +ಗಳನ್ನು ಸ ಸಾಧಿಸಿಕೊಳ್ಳುವವರೂ ವಿವಾಹಾ- +ನಂತರ ಲ ಈ ಬಂಧನದಿಂದ ಮುಕ್ತಕೆಂದು +ತಿಳಿದುಕೊಂಡು ವಾಸನೆಯ ದಾಸರಾಗುತ್ತಾರೆ. +ವಿವಾಹವೆಂದರೆ ಲಂಪಟಿತೆಯ ಅನುಜ್ಞಾ ಪತ್ರ, +ವೆಂದಂತಾಗಿದೆ! ಆದರೆ ನೈತಿಕ ನಿಯಮವನ್ನು +ಮೀರಿದಾತ ಲಗ್ನ ವಾದ ಕೆಲ ದಿನಗಳಲ್ಲೇ +ಪಾ ಪ್ರಾಯಶ್ಚಿತ್ತ ಹೊಂದರೇಬೇಕಾಗುತ್ತದೆ. ನನ್ನ +ದಾಂಪತ್ಯ ಜೀವನ ಹದಗೆಟ್ಟಿತು.” + + +ಕಲಹ +ಕಃ ಜೀವನಕ್ಕೆ ನಾವು ಬೇಸತ್ತೆವು. ಪತ್ನಿ ಉದಾ + + +ಸಳಾದಳು. ಕೇಳಿದರೆ ತಾರಿನ ನೆನಪಾಗು- +ವುದೆನ್ನುತ್ತಿ ದ್ವಳು. ನಾನು "ಸುಳ್ಳು' ಎಂದೆ. +ಆಕೆ ಸಿಟ್ಟಾ ದಳು. ನಾನು ಸ್ವಾರ್ಥಿ ಎಂದಳು. + + +ನಾನು ನಿರ್ದಯಿ ಎಂದಳು. ನನ್ನ ಬಗ್ಗೆ ಅವಳಲ್ಲಿ +ಹೇಸಿಕೆ ಹುಟ್ಟಿ ತು. ಕಾಮತೃ ಬ್ರ ಜು ತರುವಾಯ +ನಮ್ಮ ನಿಜಸ್ವ ರೂಪ ನಮಗೆ ಗೋಚರ +ಮುಟಿ ಎಕೋ ದವು ಹೆಚ್ಚೆ (ತೆಂದು ನಾನು +ಹೆದರಿದೆ. ಹೆಚ್ಚ ಬಾರದೆಂದು ಣು ಕಾಮಕ್ಕೆ + + +ಗ ಕ + + +" ಆದಕೆ ಕಲಹ ಕುಗ್ಗುವ ಬದಲು ಇನ್ನಷ್ಟು + + +ಹೆಚ್ಚಿತು. ಸಣ್ಣ ಸಣ್ಣ ಮಾತಿಗಾಗಿ ಫೆ + + + + + +ತ ಡಾ | + + +“ನಾನು ಕಾಣಲು ಬಯಸುವ + + + + + +| | 4 ಹೊಸ ಕ್ರಮ...” +|] +ರ್ಸ್‌ +ತ ತ್ತ ಎಂದು ಮುಂಬಯಿಯ ಸಮಾಜ ಸೇವಿಕಾ +ಪಃ 2 ಕ್ರ ಶ್ರೀಮತಿ ನೊರೀನ್‌ 'ಆಮೋಲಿಕ್‌ ಹೇಳುತ್ತಾರೆ. +ನ ] ತ ನಾನು ಕಾಣಲು ಬಯಸುವ ಹೊಸ ಕ್ರಮ +ಈ ಷ್ಟ ಮೆನೆಗಳಿಗೆ ಅನ್ನಯಿ ಸುತ್ತದೆ. ಎಂದು ಸಮಾಜ +ಇ 7” ನ ಅತಿ +ಕ ಇಷ್ಟ ಸೇವಿಕಾ ಶ್ರೀಮತಿ ನೊರೀನ್‌ ಆಮೋಲಿ$್‌ +ಹೇಳುತ್ತಾರೆ, "ಉದಾಹರಣೆಗೆ ಸರ್ಫನ್ನೈ ತೆಗೆದು +ಕೊಳ್ಳಿರಿ. ನಾನು ಸಂದರ್ಶಿಸಿದ ಅನೇಕ ಮನೆ +ಕ ಗಳಲ್ಲಿ ಅದು ಪ್ರೆಗತಿಯ ಪ್ರತೀಕವಾಗಿದೆ, ಸೀರೆ +ಶೆ ಗಳು, ಷರ್ಟಿಗಳು ಇತ್ಯಾದಿ ಮನೆಯ ಎಲ್ಲ ಬಟ್ಟಿ +ಗಳನ್ನು ಸಫ್‌್‌ಚೆನ್ನಾಗಿ, ಬೆಳ್ಳಗೆ ಒಗೆಯುತ್ತದೆ.* +ತ ಆಧುನಿಕ ಗೃಹಿಣಿಯರು ಒಪ್ಪುತ್ತಾರೆ ಸರ್ಫ್‌ +| ಬಟ್ಟಿಗಳಿಗೆ ಕನು ಬಿಳುಪು ಬರುವಂತೆ ಒಗೆ + + +ಯುತ್ತದೆ, ಎಂದ. ನಿಮ್ಮ ` ಪುನೆಯಲ್ಲಿಯೂ +ಸರ್ಫನ್ನು ಏಕೆ ಉಪಯೋಗಿಸಬಾರದು? + + +ಸರ್ಫೆನಿಮ್ಮಬಟ್ಟಿಗಳಗೆ +ಅನಿಪವು ಬಿಳುಪೆ) ಬಹವಂಕಿ ಒಗೆಯುತ್ತರೆ + + +80,17-2:29 ೬1 ಓಂದುಸ್ಥಾನ್‌* ಲೀವರ್‌ ಅವರ ತಯಾರಿಕೆ + + + + + +೧೩೪ + + +ಅದಕ್ಕಿ ೦ಂತ ಕ್ಷುಲ್ಲಕ ಸುಳಿ ನಿಂದ ಸಾಂತ್ವನ. +ಪಶ್ಚಾ ಗಿ ಪದ ಪಾಠ. ಕಣ್ಣಿ ಸಂಸ ಎರಡು ಜಃ +ಹೀಗಾಯಿತು ಪರಿಮಾರ್ಜನೆಯ ರೀತಿ, ಸಿಟ್ಟಿ +ನಲ್ಲೆ ಕಣ್ಣು ಕಣ್ಣಿಗೆ ಕಾಡುತ್ತಿದ್ದವು. ಮನಸು +ನಾಚಿಕೊಳ್ಳುತ್ತಿತ್ತು. ಆಕೆ ನಾನು ಕೂಡಿಯೆ +ನಗುತ್ತಿದ್ದೆ. ಚುಂಬಿಸುತ್ತಿದ್ದವು. ಇಶ್‌. +ನೆನಸಿಕೊಂಡರೂ ಮೆ ಮೇಲೆ ಮುಳ್ಳೇಳುವುದು. +ಎಲ್ಲ ಕೃತ್ರಿ ತ್ರಿಮ | ಜಳ್ಳು, ಆಭಾಸ. ಆದರೆ ಆಗ +ಪು ಹೊಳೆಯುತಿ ಕ್ರಿರಲಿಲ್ಲ. ” + +ಗಾಡಿ ನಿಂತಿತು. ಯಾಕೊ ಹತ್ತಿದರು. ಹತ್ತಿ +ದವರು ಒಂದು. ಕಡೆ ಕೂಡುವ ವರೆಗೂ ಆತ +ತಡೆದ. ಮತ್ತೆ ತನ್ನ ಮಾತಿನ ಏಳೆ ಹುಡುಕಿ +ಕೊಂಡು ಪ್ರಾರಂಭಿಸಿದ: + +“ಈ ಒಳಜಗಳ, ಈ ದ್ರೋಹ ನನ್ನಲ್ಲಿ ಆಶ್ಚರ್ಯ +ಉಂಟು ಮಾಡಿತ್ತು. ಆದರೂ ಅದು ಅಕಿ +ವಾರ್ಯವಾಗಿತ್ತು. ಯಾಕೆಂದರೆ ಪಾಪದ +ಸಹವರ್ತಿಯಾದ ದ್ರೋಹ ಪಾಪದೊಂದಿಗೆ +ಬರಲೇ ಬೇಕಷ್ಟೆ? ಪಾಪ |! ಹೌದು. ಪಾಪ +ವಲ್ಲದೆ ಇನ್ನೇನು? ಲಗ್ನವಾದ ಒಂದು ತಿಂಗ +ಳಲ್ಲೇ ನನ್ನ ಹೆಂಡತಿ ಗರ್ಭಿಣಿಯಾದಳು. + + +ಗ + + +ಕಸ್ತೂರಿ, ಜೂನ್‌ ೧೯೬೧ + + +ಆದರೂ ನಮ್ಮ ಪಾಶವೀ ಕೃತ್ಯ ಪೂರ್ವವತ್‌ +ಮುಂದುವಂಬಿತತು. + +“ ವಿಷಯಾಂತರ ಮಾಡುತ್ತಿ ದ್ವೇನೆಂದು ನೀವು +ತಿಳಿಯಬಹುದು. ಆದರೆ ನಾನು ನನ್ನ ಪತ್ನಿಯ +ವಧೆ ಹೇಗೆ ಮಾಡಿದೆ ಎನ್ನು ವುದನ್ನೇ ತು ನ +ರಿಸುತ್ತಿದ್ದೆ ನೆ, ಮೊಕದ್ದ ಆ ಸ ವಧೆಯ +ಬಗ್ಗೆ ನನ್ನ ನ್ನ್ನ ಪ್ರಶ್ನಿ ಸೆಲಾಗಿತ್ತು. ಐದನೇ +ಅಕ್ಟೋಬರದಂದು ಜ್‌ ಅವಳನ್ನು ಶತ್ತಿ +ಯಿಂದ ಇರಿದು ಕೊಂಡೆನೆಂಬ ವರ್ತಮಾನ ಅವ +ರಿಗೆ ಗೊತ್ತಿತ್ತು. ಆದರೆ ಆ ಮೊದಲೆ ಎಂದೊ +ನಸು ಅವಳನ್ನು ಕೊಂದಿದ್ದೆನೆಂದು ಅವರಿಗೇನು +ಗೊತ್ತು ? + +“ಇತ್ತೀಚಿನ ಡಾಕ್ಟರರು ಗರ್ಭಿಣಿ ಸ್ತ್ರೀ- +ಯೊಂದಿಗೂ ಕೂಡಲು ಅನುಮತಿ ಕಯುತ್ತಾರೆ. +ಯಾಕೆ? ಪುರುಷರ ವಾಸನೆಗೆ ಸದಾ ತೃಪ್ತಿ +ದೊರೆಯಲೆಂದು | ಪಶುಗಳಲ್ಲಿರುವ ಒಂದು +ನಿಯಮಿತತನವೂ ಮನುಷ್ಯರೆನ್ನಿಸಿಕೊಳ್ಳುವವರ +ಲ್ಲಿಲ್ಲವಲ್ಲ! ಮೇಲೆ ಈ ಕೀಳು ಅನುಭವವನ್ನು +ಪ್ರೇಮವೆಂದು ಕರೆಯುವರಲ್ಲ! ಮಾನವತೆಯ +ಕೊಲೆ ಇದು. + + +1॥| +11110111111 + + +(111111) 11) +74೬೭೫೬೫೧೦೮0 + + +೯ 7% +ರ 1%01110. + + + + + + + + +ತ್ತದೆ... ಹೆಣ್ಣಿನಿಂದಲೇ ತಡೆ. + + + + + + + + +_ ಬತ್ತಲೆ ಮಾಡಿ ಸಃ ಶರೀರ ಮುಟ್ಟಿ +ಸಿದೆ ಅದಕ್ಕಾಗಿ ನಾನು ಅವನಿಗೆ ಘಿ ಕೊಚ್ಚಿ. + + +ಕ್ರಾ ಯ್‌್‌ತ್ಲ ರ್‌ ಸೊನಾಟಖಾ + + +“ಸತ್ಯ ಮತ್ತು ಕೂತ ರಥ ಪೈರು +ಷನ ಬೆಂಬಲಕ್ಕೆ ಬರುವ ಸ್ತ್ರೀ ಅವನ ಶತ್ರು +ವಾಗುತ್ತಾಳೆ. ಆಗ ಮಾನವತೆಗೆ ತಡಯುಟಾಸು +.. ಹೌದು! , ,” + +ಆತ ಜೋರಾಗಿ ಸಿಗರೆಟಾ ಎಳೆದ. “ಸ್ತ್ರೀಗೆ +ಬೇಕಾದಷ್ಟು ಶಿಕ್ಷಣ ಕೊಡಿರಿ. ಸೃಷ್ಟಾನ ಅಧಿ +ಕಾರಿಗಳನ್ನು ಕೊಡಿರಿ. ಏನೂ ಪ ಗ್ರಯೋಜನ +ವಾಗದು. ಎಲ್ಲಿಯ ವರೆಗೆ ಹೆಣ್ಣು ಗಂಡಸಿನ +ವಾಸನೆಯ ತೃಪ್ತಿಯ ವಸ್ತು, ಎಂಬ ��ಭಾವ ಅಳಿ +ಯುವುದಿಲ್ಲವೋ, ಅಲ್ಲಿಯ: ವರಿಗೆ ಸುಧಾರಣೆ +ಯಾಗದ. ಈ ಸತ್ಯ "ಹೆಂಗಸಿಗೆ ಗೊತ್ತಿರುವುದ +ರಿಂದ ಪುರುಷರನ್ನು ಮುಗ್ಧ ಗೊಳಿಸುವುದೇ ಅವಳ +ಜೀವನದ ಉದ್ದೇಶವಾಗುವುದು. ಲಗ್ನಾ- +ನಂತರವೂ ಗಂಡನನ್ನು ಮುಷ್ಟಿ ಯಲ್ಲಿಟ್ಟು +ಕೊಳ್ಳಲು ಹೆಂಗಸು ಇಡ ಪ್ರಯ ತೃದಲ್ಲಿಯೇ +ಇರುವಳು. + +“ತಾಯಿಯಾದ ಮೇಲೆ ಕೂಸಿನ ಬಾಯಲ್ಲಿ +ಮೊಲೆ ಇಡಲಿಕ್ಕೆ ಹೆಣ್ಣು ಕಲಿತಮೇಲೆ ಉಪ +ರ್ಯುಕ್ತ ಭಾವನೆ ಕೆ ಮ ಟ್ಟೆ ಕಡಿಮೆಯಾಗುವು +ದೇನೊ ನಿಜ. ಆದರೆ ಇಲ್ಲಿಯೂ ಡಾಕ್ಟರರು +ವಿಘ್ನವನ್ನು ತಂದೊಡ್ಡು ತ್ತಾರೆ. ನನ್ನ 1 +ತಿಯೂ ಇದನ್ನೇ ಮಾಡಬಯಸಿದಳು. ಮೂರು +ಮಕ್ಕಳ ಬಾಯಲ್ಲಿ ಮೊಲೆಯನ್ನು ಇಟ್ಟಳು. +ಚ ಮೊದಲ ಚಾರಿ ಜಟ ಡುತ +ಳನ್ನು ನೋಡಲಿಕ್ಕೆ ಬಂದ ಡಾಕ್ಟರ ಅವಳನ್ನು + + +ಪರೀಕ್ಷ + + +ಕೂಸಿಗೆ ಮೊಲೆ. ಹಾಲು ಕುಡಿಸಬಾರದಾ?ಿ +ಸೂಚನೆ ಇತ್ತ. ಇದರ ಪರಿಣಾಮವೇನಾಯಿ +ತೆಂದಕೆ ಗರ್ಭಾಧಾನವಿಲ್ಲದಾಗ ಮತ್ತು ಮೊಲೆ +ಕುಡಿಸ ದಿದ್ಮಾಗ ಅವಳ. ಶೃಂಗಾರ ಹಚಿ ಚ್ಚು +ಬಲಿಯುತ್ತಿ ತು ಅದನ್ನು ಕಂಡು ನನ್ನ ದ್ವೇಷ +ಭಾನನೆ 'ಕೂಡ' ಆಪ್ಟೇ ವೇಗದಿಂದ ಹಚ್ಚು +ತಿ + +ನಾತೃಕರ್ತವ್ಯದಿಂದ ಇಷ್ಟು ಸುಲಭವಾಗಿ +ಮುಕ್ತ ಳಾಗಬಲ್ಲ ಈಕೆ ತನ್ನ ಪತ್ನೀಧರ್ಮಕ್ಕೂ + + +೧೩೫ +ಮೋಸ ಮಾಡಲು ಹಿಂಜರಿಯಲಾರಳೆಂಬ +ಭಾವನೆ, ಭೀತಿ ನನ್ನಲ್ಲಿ ಹುಟ್ಟಿತು. + +ಐದು ಮಕ್ಕಳು + + +“ಎಂಟು ವರ್ಷಗಳಲ್ಲಿ ನಮಗೆ ಐದು ಮಕ್ಕ +ಳಾದವು.” + +“ನಿಮ್ಮ ಮಕ್ಕಳು ಈಗೆಲ್ಲಿರುತ್ತಾರೆ?” + +ಕೇಳಿರಿ, ಅದನ್ನೂ ಹೇಳುವೆ. ಮಕ್ಕಳೆಂದರೆ +ದ್ಯೇವೀದಾನವೆಂದು "ಹೇಳುತ್ತಾ ರೆ. "ಮಕ್ಕ ಭ +ಹೊರತು ಮನೆ ಶೂನ್ಶೈ ವೆನ್ನು ತ್ತಾರೆ. ಆದರೆ ಕೆಜೆ +ಲ್ಲವೂ ಸುಳ್ಳು. ಬಾಡೆದೊ ತಃ ಮಾತಿನಲ್ಲಿ ತಥ್ಶ +ವಿದ್ದಿರಬಹುದು. ಆದರೆ ಇಂದಂತೂ ಇದರಲ್ಲೇನೂ +ಹುರುಳಿಲ್ಲದಂತಾಗಿದೆ. ಉಚ್ಚ ವರ್ಗದ ಮಾತೆ- +ಯರನ್ನು "ಕೇಳಿ, ಮಕ್ಕ ಳು ಸತ್ತರೆ ಶೋಕವಾಗ +ಚಾಜಡ( ಅವರು ನುಕ್ಕ್ಯ ಛನ್ನು ಹೆಚ್ಚು ಹಚ್ಚಿ +ಕೊಳ್ಳು ವುದಿಲ್ಲ. ಮೊಲೆ ಒಟ ಕುಡಿಸುವುದಿಲ್ಲ. +ಶಿಶುವಿನ ಪುಟ್ಟ ಪುಟ್ಟ ಅಂಗಗಳ ಸ್ಪರ್ಶ- +ಸುಖವೂ ವಳ ಬೇನೆ, ಅವುಗಳ ಸ್‌ +ಇವುಗಳ ಕಲ್ಪನೆಯಿಂದ ಬೇಡವೆನಿಸುತ್ತದೆ. + +“ ಮಕ್ಕ ಛಂದ ಮನೆ ಬೆಳಗುವ ಬದಲು ನಮ್ಮ +ಲ್‌ ಬೆಳೆಯಿತು. ಎಲ್ಲರಿಗಿಂತ ಸಣ್ಣ ಡ್‌ +ಳಾದ ಲೀಸಾಳನ್ನು ನಾನು. ್ರತಿಸುತ್ತಿ ಕೆ +ಹಿರಿಯ ಹುಡುಗ ವಾಸಾ ನನ್ನು ತೆ ಬಹಳ +ಪ್ರೀತಿಸುತ್ತಿದ್ದಳು. ಈ ರುಗೆ ನಮ್ಮ ಕಲ- +ನದ ಅಸ ಸ್ತ್ರಗಳಾದವು. ಬೆಳೆದಂತೆ ಅವೂ ನಮ್ಮ +ಕದನದಲ್ಲಿ ಭಾಗಿಯಾದವು. ಕೆಲವರು ನನ್ನ ೫ +ಕೆಲವರು. ಅವಳ ಕಡೆ. + +ಕೊನೆಗೆ ಯಾರೂ ಯಾರೊಂದಿಗೂ ಯಾವ +ಮಾತಿನಲ್ಲೂ ಸಹಮತದಿಂದ ವರ್ತಿಸಲಾರದ +ಸ್ಸಿತಿ ನಮ್ಮಲ್ಲಿ ಉಂಟಾಯಿತು. ಆದರೆ ಈ ಜಗ +ಳದ ಪರಿಸಮಾಪ್ತಿ ಮ ತ್ತೆ ಪೆ ಸ್ರ (ಮಾಲಾಪದಿಂದೇ +ಆಗುತ್ತಿದ್ದದ್ದೂ ಇನ್ನೂ ಆಶ್ಚರ್ಯ, ಪ್ರೇಮ, +ವಿರೋಧ __ವಿರಡೂ ಚಕ್ರ ದು ತಿರಿಗುತ್ತಿ +ದ್ಧ ವು. ಎರಡೂ ಒಂದೇ ದ! ಭಾವನೆಯ +ಎರಡು ಅಂಗಗಳು. ಆದರೆ ಇದು ಆಗ-ನಮಗೆ +ತಿಳಿಯಲಿಲ್ಲ. ತಿಳಿದಿದ���ದರೆ ಜೀವನ ದುಷ್ಕರವಾ- + + +೧೩೬ + + +ಗುತ್ತಿತ್ತು. +“ ನನ್ನ ಜೀವನದಲ್ಲಿ ಆ ದುಷ್ಕಾಂಡ ನಡೆಯು +ತ್ರಿದ್ದಿಲವಾದರೆ ನಾನೂ ಎಲ್ಲರಂತೆ ಸಾಯುವಾಗ + + +ಇವಿ ೧0 + + +ಸಮಾಧಾನದ ಉಸಿರೆಳೆಯುತ್ತಿದ್ದೆನೇನೊ ! +ನಗರದಲ್ಲಿ + + +“ ಮಕ್ಕಳ ಶಿಕ್ಷಣಕ್ಕಾಗಿ ಹಳ್ಳಿಯನ್ನು ಬಿಟ್ಟು +ನಾವು ನಗರಕ್ಕೆ ಹೋದೆವು.” ಇಷ್ಟು ಹೇಳಿ +ದವನೆ ಆತ ಬಿಕ್ಕಲಾರಂಭಿಸಿದ. ಮತ್ತೆ ಅದನ್ನು +ತಡೆದು “ಗಂಟಿ ಎಷ್ಟಾಗಿದೆ?” ಎಂದು ಕೇಳಿದ. + +« ಎರಡು” ನಾನಂದೆ. + +“ ನೀವು ದಣಿದಿರಬಹುದು.” + +“ ಆದರೆ ನೀವು ಮಾತ್ರ : ಖಂಡಿತವಾಗಿ +ಆಯಾಸಗೊಂಡಿದ್ದಿ(ರಿ, ” ನಾನು. + +" ಹೌದು. ನನ್ನ ಕಂಠ ಬಿಗಿಯುತ್ತಿದೆ. ಬಾಯಿ +: ಆರುತ್ತಿದೆ. ಕ್ಷಮಿಸಿ, ನಾನು ಸ್ವಲ್ಪ ನೀರು +ಕುಡಿದು ಬರುತ್ತೇನೆ.” + +ನಾನು ಎಷ್ಟು ವಿಚಾರಮಗ್ಗನಾಗಿದ್ದೆನೆಂದರೆ +ಆತ ನೀರು ಕುಡಿದು ಬಂದದ್ದು ನನಗೆ ಗೊತ್ತೇ +ಆಗಲಿಲ್ಲ. ಆತ ಮುಂದುವರಿಸಿದ. + +"ನೂರಾರು ವರ್ಷ. ನಗರದಲ್ಲಿ ರಿಂತರೂ +ತಾನು ಜೀವನ್ಮೃತನಾದದ್ದು ಯಾವಾಗ ಎಂಬು +ದನ್ನು ಯಾರೂ ತಿಳಿಯಲಾರರು. ಯೋಚಿಸಿ +ತಿಳಿದುಕೊಳ್ಳಬೇಕೆಂದರೆ ಸಮಯವೇ ಇರುವು +ದಿಲ್ಲ. ಉಪಜೀವನದ ಕೆಲಸ, ಸಾಮಾಜಿಕ +ಕಾರ್ಯಕಲಾಪ, ಕೌಟುಂಬಿಕ ಚಿಂತೆ, ವಿಚಾರ, +ಮಕ್ಕಳ ಶಿಕ್ಷಣ, ಇಂದು ಯಾರಾದರೂ ಮನೆಗೆ +ಬರುವವರಿರುತ್ತಾರೆ. ನಾಳೆ ಯಾರದಾದರೂ +ಮನೆಗೆ ಹೋಗುವುದಿರುತ್ತದೆ, ಹೀಗೆ ಒಂದಿ- +ಲ್ಲೊಂದು ಕೆಲಸ ಇದ್ದೆ ಇರುತ್ತದೆ. + +ಸದು ವರ್ಷ ಕಳೆದಿರಬೇಕು... ನನ್ನ +ಪತ್ನಿಯ ಆರೋಗ್ಯ ಸೆಟ್ಟಿತು. ಸಂತಾನೋತ್ಪತ್ತಿ +ಯನ್ನು ತಡೆಯಬೇಕೆಂದು ಡಾಕ್ಟರರು ಸಲಹೆ +ಇತ್ತರು. ನನ್ನ ವಿರೋಧ ವಿಫಲವಾಯಿತು. +ಫಲವಾಗಿ ನನ್ನ ಜೀವನ ಇನ್ನಷ್ಟು ಬರಿದಾ +ಯಿತು. + + +ಕಸ್ತೂರಿ, ಜೂನ್‌ ೧೯೬೧ + + +"ಮತ್ತೆರಡು ವರ್ಷಗಳು ಕಳೆದವು. ಡಾಕ +ತೆ +ರರ ಹೇಳಿಕೆ ನಿಜವಾಗತೊಡಗಿತು. ನನ್ನ +ಹೆಂಡತಿಯ ಆರೋಗ್ಯ ಸುಧಾರಿಸತೊಡಗಿತು. +ಬೆಡಗು ಹೆಚ್ಚತೊಡಗಿತು. ಮೂವತ್ತು ವರ್ಷದ +ತುಂಬು ಫ್ರೌಡೆಯ, ಸಂತಾನೋತ್ಪತ್ತಿ ನಿಲ್ಲಿಸಿ +ದಾಗಿನ ಉನ್ಮತ್ತ ಸೌಂದರ್ಯ ಅದಾಗಿತ್ತು. +ನಾನು ಹುಚ್ಚಾದೆ. ಹೆದರಿದೆ!” +ಆತ ಕಿಟಿಕಿಯ. ಬಳಿ ಹೋಗಿ ಕೂತ. +“ಪ್ಲಮಿಸಿ' ಎಂದು ಸಾವಕಾಶವಾಗಿ ನುಡಿದ. +ಐದು ನಿಮಿಷ ಮಾನದಿಂದಿದ್ದು ಒಂದು ದೀರ್ಫ +ಶ್ವಾಸವನ್ನೆಳೆದುಕೊಂಡು ಬಂದು ಮರಳಿ ತನ್ನ +ಮೊದಲಿನ ಜಾಗದಲ್ಲಿ ಕೂತ. ಕಣ್ಣಲ್ಲಿ ಕರುಣೆ +ತೇಲುತ್ತಿತ್ತು. ತುಟಿ ಅಲುಗುತ್ತಿದ್ದವು. ' ಅಳು +ತ್ತಿರುವಂತೆ ತೋರಿತು. “ದಣಿದಿದ್ದೇನೆ. ಆದರೂ +ಎಲ್ಲವನ್ನು ಹೇಳಿ ಬಿಡುವೆ. ಬೆಳಗಾಗಲಿಕ್ಕೆ +ಇನ್ನೂ ತುಂಬ ಸಮಯವಿದೆ.” +ಸಿಗರೇಟು ಹೊತ್ತಿಸಿ ಪುನಃ ಪ್ರಾರಂಭಿಸಿದ. +"ಅವಳು ಸ್ಫೂಲಳಾಗತೊಡಗಿದ್ದಳು. ಅವಳ , +ಚರ್ಯೆಯಲ್ಲಿ ಗ್ಲಾನಿಯಳಿದು ಉಲ್ಲಸಿತ ಭಾವ +ಮೆರೆಯುತ್ತಿತ್ತು. ಅವಳು ಈಗ ಹಿಂದೆಂದೂ +ದೊರಕಿಸದ ಪ್ರೀತಿಯನ್ನು ಅಪೇಕ್ಷಿಸುತ್ತಿದ್ದಳು. +ಕ್ರುದ್ಧ ಗಂಡನ ಪ್ರೀತಿಯನ್ನಲ್ಲ; ಶುದ್ಧ, ಸ್ವಚ್ಛ, +ನವೀನ ಪ್ರೇಮ! ಮಕ್ಕಳಿಗಿಂತ ಮನೊೋ(ರಂ- +ಜನೆಯತ��ತ ಅವಳ ಮನಸ್ಸು ಹೆಚ್ಚು ಆಕರ್ಷಿತ +ವಾಗುತ್ತಿತ್ತು. ಅವಳು ಪುನಃ ಪಿಯಾನೊ ಬಾರಿ +ಸತೊಡಗಿದಳು. ಅಲ್ಲಿಗೇ ನನ್ನ ಸತ್ಕಾನಾಶದ +ಶ್ರೀಗಣೇಶವಾಯಿತು.” +ಆತ ಕಿಡಿಕಿಯತ್ತ ಮುಖ ಹೊರಳಿಸಿದ. +ಆತನ ಮುಂದೆ ಸ್ಮೃತಿ ಮೈತಾಳಿರಬೇಕು. +ನನ್ನತ್ತ ಹೊರಳಿದಾಗ ದಣಿವು ಕಣ್ಣಲ್ಲಿ ಸ್ಪಷ +ವಾಗಿ ವ್ಯಕ ವಾಗಿತ್ತು. + + +ಇ +ತ್ರುಖಾಚೆವಸ್ಕಿ +ಹುಂ. ಅಂತೂ ಈ ರೀತಿ ಆ ಮನುಷ್ಯನ + + +ಆಗಮನವಾಯಿತು.” ಭಾವೋದ್ರಿ ಕ್ಷನಾದ ಅವನ +ಮುಖದಿಂದ ಮತ್ತೊಮ್ಮೆ ಆ ವಿಚಿತ್ರ ಶಬ್ದವಾ' + + + + + + + + +ಬಂಗಾರ ಬ + + +ಇ +ಆ. +ಛು + + +1£51-14 + + +೧೩೭ + + +1 5-18 + + +೫ ಉಓಬ್ನ?'' + + +೧೩೮ ಕಸ್ತೂರಿ, ಜೂನ್‌ ೧೯೬೧ + + +ಯಿತು. ಪಾಜ್ಜಿಶೇವನು ಆ ಮೂರನೆ ವ್ಯ ಕ್ರಿಯ +ಸ `ರಣೆಯಿಂದ ಎಷ್ಟೊ ದು ನನಕಕಗುಳಗಾಗ +ದ್ವನೆಂಬುದು ಅವನ ಮುಖಭಾವದಿಂದ ಸ್ಪಷ್ಟ +ವಾಗುತ್ತಿ ತ್ತು. ಆದರೂ ಪ ಪ್ರಯತ್ನ ಪೂರ್ಯತ ಆತ +ಆವೇಶವನ್ನು ನಿಯಂತ್ರಿ ಬ ಪ್ರಾ ನಂಬಿಸಿದ. + +" ಆತ ಅಧಮನಿದ್ಮ. ನನ್ನ ಜೇವನದ ದುರ್ಫ +ಟನೆಗೆ ಕಾರಣನಾದನೆಂಬುದಕ್ಕಾಗಿ ಅಲ್ಪ. +ಆದರೂ ಆತ ಅಧಮನೇ ಇದ್ದ. ಅವನನ್ನು +ದೂಷಿಸುವುದರಿಂದಾದರೂ ಏನು ಪ ಯೋಜನ? +ಎಲ್ಲ ತಪೆ ನೂ ಅವ್ವ ಸಷಬೃನದೇ ಇರಲಿಲ್ಲ. ಅವ +ನಲ್ಲದಿದ್ದ ್ತ ಅವನ ಸ್ಪ ಸ್ಥಳದಲ್ಲಿ ಮತ್ತೊ, ಬ್ಬನಾ +ದರೂ ಬಿಂದೇಬರಬಹುದಿತ್ತು. + +"ಆತ ಸಂಗೀತಗಾರ. "ಯಾನೊ ಮತ್ತು +ಪಿಬೇಲುಗಳನ್ನು ಉತ ಸ್ಟವಾಗಿ ಬಾರಿಸುತ್ತಿದ್ದ. +ಆ ಪ್ರಾವೀಣ್ಯವೇ ನನ ದುಷ್ಕಾಂಡದ ನಾಂದಿ +ಯಾಜಿತು. 'ವೂಕದ್ದಷು ನಡೆದಾಗ ಕ್ರೋಧದ + + +ಊಗಿ + + +| + + +ಗ್ಗೆ +ರು + + +ಹ + + +ಗೇ! + + +ಣೈ +ಗ + + +ಏ. ಬು. “ಸಕ. 586.. + + + + + +ಪ್ರ ಜಿ.ಎ. ಅಶ್ವಥ್ಠ೦ತ್ಯು ರಗ್‌ ಬದಧ (೪60. + + +ಕಕ... + + +ಭರದಲ್ಲಿ ನಾನು ಕೊಲೆಗೈದಿದ್ದೆನೆಂದು ಸಾಧಿಸ +ಲಾಗಿತ್ತು. ಅದೂ ಸ ರಲ್ಲ. "ನ್ಯಾಯಾಲಯದ +ನಿರ್ಣಯ ಆತ ನನ್ನ "ಅಭಿಮಾನವನ್ನು ಅಪಹರಿ +ಸಿದ್ಧರಿಂದ ಕ ಕ್ರುದ್ಧ ನಾಗಿ ನಾನ್ನು ಕೊಲೆ; 'ಮಾಡಿದ್ದೆ +ನೆಂದು ಆಯಿತು ನಾನು ಮುಕ ನಾಡೆ. ಕೋ +ರ್ಟಿಗೆ ನಾನು ನಿಜವಾದ ಕಾರಣ " ತಾತ್ಕಾಲಿಕ +ಕೋಪ' ವಲ್ಲ. ಬಹು ಹಿಂದಿನಿಂದಲೇ ಬೆಳೆದು +ಬಂದ "ಅಂತಃಕ್ಕಲಹವೆಂ' ದು (ಹೇಳಲೆತ್ತಿಸಿದೆ. +ಆದರೆ ನನ್ನ ಮಾತನ್ನು ಯಾರೂ ಶೇ ಳಲಿಲ್ಲ. +ನನ್ನ ಕಂಜ) ಸಚ್ಛ್ರೀಲಳೆಂದು ಸಿದ್ಧ ಮಾ +ಇ ನಾನು ಹೀಗೆ ಹೇಳುತ್ತೇನೆಂದೇ ನ್‌ +ಮಾತಿಗೆ ಅವರು ಅರ್ಥ ಹಚ್ಚಿ ದರು. + +“ ಅವನ ಹೆಸರು ತ್ರುಖಾಚಿವಸ್ಕಿ ಎಂದಿತ್ತು. +ಮೊದಲಿನಿಂದಲೂ ನನಗೆ ಅವನ ಪರಿಚಯ +ಎತ್ತು. ಅದೇ ಈಗೆ ಬೆಳೆಯುತ್ತಿತ್ತು. ಮೊದಲ +ಭೆಟ್ಟಿಯಲ್ಲೇ ನನಗೆ ಅವನ ಬಗ್ಗೆ ಶೆಟ್ಟಿ ಭಾವನೆ + + +ಗ್ರದ + + +ಆ ್ಸ್‌್‌ಛ್‌ + + +ಅ ದ್‌್‌ ್‌್‌್‌ ಟ್ರೇ ೬ *ಊ*ಊ*್‌'**: ಕ್ರ + + +ಹುಟ್ಟಿತ್ತು. ನಾನು ಔಪಚಾರಿಕವಾಗಿ ಮಾತಾಡಿ +ಮುಗಿಸಿದ್ದೆ. ಹೆಂಡತಿಗೆ ಅವನ ಪರಿಚಯ ಮಾಡಿ +ಕೊಟ್ಟಿ. ಸಂಗೀತದ ಮಾತು ಬಂತು. ಆತ +ಹೇಳಿದ, "ನಾನು ಕಲಿಸುತ್ತೇನೆ. ' ಈಕೆ ಒಬ್ಬ +ದಳು. ಅದೇ ದಿನ ಸಂಜೆ ಆತ ಪಿಟೀಲು ಹಿಡಿದು +ಕೊಂಡು ಬಂದ. ಆತ ನನ್ನ ಪತ್ನಿಗೆ ಶಿಕ್ಷಣ +ಕೊಡಲು ದಿನಾಲೂ ಬರತೊಡಗಿದ. ಸ್ನೇಹ +ಬೆ���ೆಯಿತು. + +“ ನಾನು ಮಾತ್ರ ಅವನನ್ನು ಕಂಡಕೂಡಲೇ +ಹೆದರುತ್ತಿದ್ದೆ. ಒಂದು ದಿನ ನಾನು ಹೊರಗಿ +ನಿಂದ ಬಂದಾಗ ಡ್ರಾಯಿಂಗ್‌ ರೂಮಿನಲ್ಲಿ ಆತನ +ಓವರ್‌ಕೋಟ ಇದ್ದದ್ದು ಕಾಣಿಸಿತು. ಕೇಳಿ +ದಾಗ . ಆತ ಬಂದಿರುವನೆಂದು ತಿಳಿಯಿತು. +ಕೋಣೆಯತ್ತ ಹೋದೆ. ಪಿಯಾನೊ ಬಾರಿಸು +ತ್ತಿದ್ದುದು ಕೇಳಿಸಿತು. ಅದು ಕೇವಲ ಮರೆಮಾ +ಚುವ ಸಾಧನವಾಗಿರಬೇಕು....': ಮಾತಗಳು +ಕೇಳಿಬರುತ್ತಿದ್ದರೂ ಶಬ್ದಗಳ ಅರ್ಥವಾಗುತ್ತಿರ +ಲಿಲ್ಲ ಓಿಯಾನಿನ ಸದ್ದಿನಲ್ಲಿ. ದ್ವೇಷದಿಂದ ನಾನು +ಉರಿದೆದ್ದೆ. ಅಂದಿನ ನನ್ನ ಪಶುವೃತ್ತಿಯನ್ನು +ನೆನೆದು ಇಂದಿಗೂ ನಾನು ನಡುಗುತ್ತೇನೆ. ಆಗ +ಕ್ಷಣಮಾತ್ರ ನನ್ನ ಹೃದಯಕ್ರಿ ಯೆ. ನಿಂತಂತೆನಿ +ಸಿತು. ಮತ್ತೆ ಜೋ ಚನ್ನ ಲಾರಂಭಿ + + +ಸಿದೆ. ಚಿತ್ತಗ್ಲಾ ತ್ಲಿನಿಯಿಂದ ತುಂಬಿ ಹೋಗಿತ್ತು.” + + +ಮರುದಿನ ನಾನು ಆಕೆಯೊಂದಿಗೆ ಮಾತಾಡ +ಲಿಲ್ಲ. ಸಂಜೆ ಆಕೆ ನನ್ನ ಹತ್ತರ ಬಂದು ಕೂತಳು. +ನನ್ನ ಹೆಗಲಮೇಲೆ ತಲೆಯಾನಿಸಿದಳು. ಆದರೆ +ಸು ದೂರ ಸರಿದೆ. ನನಗೆ ಅವಳ ಸ ಸರ್ಶವೂ +ಬೇಡವಾಗಿತ್ತು. + +ತ್ತ ನಿಮಗೆ. ಇಷ್ಟು ಸಿಟ್ಟು ಬರುವುದಾದರೆ ಪ್ರತಿ +ರವಿವಾರ ನಾನು ಬು ಠಲಿಯಲಾಕೆ.' + +"ನಾನೇಕೆ ಬೇಡವೆನ್ನಲಿ? ನಾನು ನಿನ್ನನ್ನು +ಅಭಿನಂದಿಸಬಯಸುತ್ತೆ ನೆ. + +""ಎಂಥಾ ಮಾತು ಆಡುತ್ತೀರಿ | ನಿಮ್ಮ +ಸಂದೇಹ ಸನಿಕಾಧಾರವೆಂದು ನಾನು ಪ್ರಮಾಣ +ಪೂರ್ವಕ ಹೇಳುತ್ತೇನೆ. + +"2 ದಯವಿಟ್ಟು ದೂರ ಸರಿ. ಮಹಾರಾಯಳೆ. + + +ಕ್ರಾಯ್‌ ತ್ಸರ್‌ ಸೊನಾ ಬಾ + + +೧೩೯ + + +ನಿನಗಲ್ಲದಿದ್ದರೂ ನನಗೆ ಮನೆತನದ ಗೌರವ : +ಹೆಚ್ಚು ವ್ರಿಯವಾಗಿದೆ.' + +“" ಅಷ್ಟು ನಾನು ಅಯೋಗ್ಯಳೆಂದು ಮನವ- +ರಿಕೆ ಮಾಡಿಕೊಂಡಿರುವಿರಾದರೆ ನನ್ನನ್ನು ಹೊರ +ದೂಡಿರಿ. ನಿಮ್ಮಂಥವರೊಂದಿಗೆ ನಾನೇ: ಏನು +ಒಬ್ಬ ದೇವತೆಗೂ ಸಂಸಾರ ಮಾಡುವುದು +ಸುಲಭವಲ್ಲ.' + +"" ನನ್ನ ಅವಮರ್ಯಾದೆ ಎಷ್ಟು ಸಾಧ್ಯವೊ +ಅಷ್ಟು ಮಾಡು. ಎಲ್ಲ ದೋಷ ನನ್ನದೇ ಎಂದು +ಸಿದ್ದ ಮಾಡು.' + +“ ಕ್ರೋಧಾವಿಷ್ಟನಾಗಿ ನಾನು ಪೇಪರವೇಟ +ನೆತ್ತಿ ಅವಳತ್ತ ಬೀಸಾಡಿದೆ. ಹೇಗೊ ತಬ್ಬಸಿ +ಗತ ಇತು ಮೇಜಿನ ಮೇಲಿನ ವಸ್ತು +ಗಳನ್ನೆಲ್ಲ ಚಲ್ಲಾ ಪಿಲ್ಲಿಯಾಗಿ ಬೀಸಾಡಿದೆ. ಅದು +ವರೆಗೆ ಅವಳು ನಿಶ್ಚಲಳಾಗಿ ಅಲ್ಲಿಯೇ ನಿಂತಿ +ದ್ಡಳು. ನಾನು ಚೀರಿಕೊಂಡೆ, " ನನ್ನ ಕಣ್ಮುಂ +ದಿಂದ ಹೋಗು. ಹೊರಗೆ ಹೋಗು.' ಆಕೆ +ಹೋದಳು. ಚಕಾರ ಶಬ್ದವೆತ್ತದೆ. ಹೋದಳು. +ಕೆಲ ಹೊತ್ತಿನ ಮೇಲೆ ನನ್ನ ತಲೆ ಶಾಂತವಾ +ಯಿತು. + +" ಹಿಂದಿನಂತೆ ಈಗಲೂ ನಮ್ಮಲ್ಲಿ ಮತ್ತೆ +ಒಪ್ಪಂದವಾಯಿತು. ನನ್ನ ಕಸ "ನಿರಾಧಾರ +ವೆಂದು ನಾನು ಒಬ್ಬ, ಕೊಂಡೆ: ಸಂಗೀತ +ಒಂದನ್ನು ಬಿಟ್ಟರೆ ಸೀತಾವ ಬಗೆಯಲ್ಲೂ ತ್ರು- +ಖಾಚಿವ್ಕಿಯಲ್ಲಿ ಆಸ್ಥೆ ವಹಿಸಿಲ್ಲವೆಂದು. ಅವಳೂ +ಪ್ರಮಾಣಪೂರ್ವಕ "ಹೇಳಿದಳು. ಮರು ರವಿ- +ವಾರ ಹಾಡಿನ ಕಾರ್ಯಕ್ರಮ ನಿಶ್ಚಿ ತವಾಯಿತು. +ಮಿತ್ರ ಪರಿವಾರಕ್ಕೆ ಅಮಂತ್ರ ಣ ತ3ಳಿಸಿಯಾ +ಯಿತು. + +" ರವಿವಾರ ರಾತ್ರಿ ಭೋಜನಾನಂತರ ಸಂ- +ಗೀತ ಕಾರ್ಯಕ್ರಮ ಪ್ರಾರಂಭವಾಯಿತು. +ತ್ರುಖಾಚೆವಸ್ಕಿ ಮತ್ತು ನನ್ನ ಪತ್ನಿ : ಸೇರಿ +ವಿಯಾನೊ ಮೇಲೆ” ಬಿಥೋನೆನ್‌ ಕೃತ +ಕ್ರಾಯ್‌ತ್ಸಂ್‌.. ಸೊನಾಟಾ ಗೀತವನ್ನು +ಬಾರಿಸಿದರು. ಎಂಥ ಭಯಾನಕ ರಾಗವದು | +ಸಭ್ಯ ಸಮಾಜದ ಅರನಗ್ನ ಸ್ತ್ರೀಯರ ನಡುವೆ + + +1 ಕಸ್ತೂರಿ, ಜೂನ್‌:೧೯೬೧ + + + + + + + + + + +ಸ +ಸ + + +ಸ! + + +ಸ +ಬ + + +ಸ +ಯು + + +ಹಿಡಿ +ಸಿ + + + + + + +| ಸೋಲ" ಡಿಸಿ ಸಷ +ಎ; ವಿ.ಆರ್‌.ಎ. ಓ್ಗ ಬೊಂಬಾಯಿ. 2 + + + + + + + + +ಅದನ್ನು ಬಾರಿಸಲೇಬಾರದು. ನನ್ನನ್ನು ಕೇಳಿ +ದರೆ ಸಂಗೀತವಿರಲೇಬಾರದು. ಧ್‌ ಸಂದಕೃ- +ವಶಾತ್‌ ಸಂಗೀತ ಅಗತ್ಯವೆನಿಸಬಹುದಾದರೂ +ಮನೋರಂಜನೆಗಾಗಿ ಶಿ ಸಾಧನೆ ಎಂದು +ತಿಳಿಯುವುದು ಘಾತಕವೆ ಸ + +“ ನನ್ನ ಪತ್ನಿ ತನ್ಮೇ ಟ್‌ ಳು. ಅವನನ್ನು +ಕಂಡು ತನ್ನೆ ಯತೆಯುಂದ ಕರುನೆಗೆ ಬೀರಿದಳು. +ಆದರೆ ಆಸ ಸಂಗೀತ-ಸಹಯೋಗಿಗಳ ನಡು +ವಿನ ಸಾಮಾನ್ಯ ಅಭಿನಯ ಮಾತ್ರವೆಂದು ನಾನು +ತಿಳಿದೆ. + +"ಏಐರಡೇ ದಿನಗಳಲ್ಲಿ ನಾನು ಜೆಮೆಸ್ಟೊ ವ್‌ಗೆ +ಸಮ್ಮೇಳನಕ್ಕೆ ಹೋಗಬೇಕಿತ್ತು. ಇದನ್ನು ಇ ಳಿ +ತ್ರು ಖಾಚೆವಸ್ಕಿ ಹೇಳಿದ, ಮಾಸ್ಕೊಕ್ಳೆ ಮರಳಿ +ಬಂದಮೇಲೆ 1 ಭೆಟ್ಟಿಯಾಗುವೆ.' ನಾನಿಲ್ಲ +ದಾಗ ಈತ ನನ್ನ ಮನೆಗೆ ಬರುವುದಿಲ್ಲವೆಂದು +ಖಾತ್ರಿಯಾಯಿತು, ನಾನು ಪ್ರಸನ್ನನಾಡೆ. ನನ್ನ +ಪತ್ನಿಗೂ ಕೊನೆಯ ನಮಸ್ಕಾರ ಹೇಳಿ ಆತ +ಹೋದ. + + +ಸಮ್ಮೇಳನದಿಂದ ಮರಳಿ ಬಂದೆ + + +"ಹೊರಡುವಾಗ ಆನಂದದಿಂದ ಹೆಂಡತಿಗೆ +"ಹೋಗಿಬರುವೆ' ನೆಂದು ಹೇಳಿದ್ದೆ. ಮರು- +ದಿನವೆ ಅವಳ ಪತ್ರವು ಬಂತು. ಕುಶಲ ಸಮ್ತಾ +ಚಾರ ಬರೆದಾದ ಮೇಲೆ ಆಕೆ -" ತ್ರುಖಾಚಿವಸ್ಕಿ +ಬಂದು ಒಂದು ಹೊಸ ರಾಗವನ್ನು ಕಲಿಸಿಹೋ +ದನೆ ' ದು ಬರೆದಿದ್ದ ಛು, ಮತು. ಆತ ಮತ್ತೆ +ಬರುವುದಾಗಿ ಹೇಳಿದರೂ ತಾನು ಬೇಡವೆಂದು +ಹೇಳಿದ್ದ ನ್ನೂ ಬರೆದಿದ್ದ ಳು, ಕೆಲಸದ ಗದ್ದಲ +ದಲ್ಲಿ ಪತ್ರ ವನ್ನು ಜೇದಿಗೆ ಸೇರಿಸಿ ಮಲಗುವ +ಮುಂಚೆ “ನುತ್ತೊಮ್ಮೆ ಓದಿದೆ. + +“ಅವನ ಬರವಿನ ಸುದ್ದಿ ನನ್ನಲ್ಲಿ ಮತ್ತೆ ದ್ವೇಷ +ವನ್ನು ಹೊತ್ತಿ ಸಿತು... ಆದರೂ ಮನಸ್ಸನ್ನು +ಸ್ರಿಮಿತಗೊಳಿಸಿ, "ಅಂಥದೇನಾದರೂ ಇದ್ದರೆ +ಆಕೆ ಈ ವಿಷಯ ಬರೆದು ತಿಳಿಸುತ್ತಿದ್ದಳೇಕೆ? ಗ +ಎಂದೂ ಯೋಚಿಸಿದೆ. + +“ನಿದ್ದೆ ಬಂತು. ಆದರೆ ನಡುವೆ ಒಮ್ಮೆಲೆ ಎಚ್ಚ + + + + + + + + +ಕ್ರಾಯ್ಯತ್ಸರ್‌ ಸೊನಾಟಾ ೧೫1710೪೧ + + +ರಾಯಿತು. ನನ್ನ ಕಣ್ಮುಂದೆ ಅವರಿಬ್ಬ ರ ಪ್ರೇಮಾ +ಲಾಪದ ಚಿತ್ರ ೫೫ ಬಡಿಯಲಾಜಟುು ಪಷ್ಟ' +ತರಹತಂಹದ. ವಿಚಾರಗಳು ತಲೆಯಲ್ಲಿ ಸುಳಿಯ +ಲಾರಂಭಿಸಿದವು. ನನ್ನ ಸಂದೇಹ ಸುಳ್ಳೆ ದೂ +ಒಬ್ಬ ಗೃ ಗ್ಗಹಿಣಿಯಾದ ನನ್ನ ಪತ್ನಿ ಹೀಗೆ ವರ್ತಿಸ +ಬ ಕಳಂಯೂ ನನಗೆ ಹೇಳಿಕೊಂಡೆ. ಮತ್ತೊ ಮ್ಮೆ +ಕ್ರಾಯ್‌ತ್ಲರ್‌ ಸೋನಾಟಾದ ಉದಕ. +ಅವರ ಹಾವಭಾವಗಳು ಕಣ್ಮುದೆ ಬಂದವು. +ನನ್ನ ಮನಸ್ಸು ಎಕೃ ಸ! ಪರಿಷತ್ತಿಗೆ +ಸೂಚನೆಯಿತು. ಪ ಬೆಳಗಿನ ಎಂಟು +ಗಂಟಿಗೇ ಮಾಸ್ಕೋಕ್ಕೆ ಮರಳಿ ಹೊರಟಿ.” +ಪ್ರಾತಃಕಾಲ ಸಮೀಿಸಿತ್ತು. ಡಬ್ಬಿ ಯೊಳ +ಗಿನ ಗಳು ಆರಿದ್ದವು.. ಪಾಜ್ನಿತೇವನೂ +ಒಂದು ನಿಟ್ಟಿಸಿರು ಬಿಟ್ಟಿ. ಶಿಡಿಕಿಗಳ ಬಾಗಿಲು +ಪಟಪಟನೆ ಬಡಿದುಕೊಳ್ಳುವುದರಿಂದಲೂ ಎದು + + +.-ರಿಗಿದ್ದ ಕಾರಕೂನನ ಗೊ���ಳೆಯಿಂದಲೂ ಡಬ್ಬಿ + + +ಯೊಳಗಿನ ಶಾಂತತೆ ಭಂಗವಾಗುತ್ತಿತ್ತು. ಅರು + + +ಹೋದಯದ ಮಂದ ಬೆಳಕಿನಲ್ಲಿ ಪಾಜ್ನಿಶೇವನ +ಮುಖ ನನಗೆ ಸ್ಪಷ್ಟವಾಗಿ ಗೋಚರವಾಗುತ್ತಿ + + +ದಿಲ್ಲ. ಆತ ಮತ್ತೆ ಶುರು ಮಾಡಿದ. ಸ್ವರ +ಉತ್ತೇಜಿತವಾಗಿತ್ತು. + +“೨೪ ಮೈಲು ರಾಜಮಾರ್ಗದಿಂದಲೂ +ಮುಂದೆ ೮ ಮೈಲು ಕೈಲಿನಿಂದಲೂ ನಾನುಹೋಗ +ಸೇ ದಾರಿಯಲ್ಲಿ ಬಂದು ಹೋಗುತ್ತಿ ದ್ದ + +ದೃ ಶ್ಶ, ಜನಜೀವನದ ಚಿತ ಗಳಲ್ಲಿ ನಾನು ಎಲ್ಲಿ +ಹೋಗುತ್ತಿದ್ದನೆಂಬುದನ್ನೂ ನಾನು ಮಕೆಯು +ತ್ತಿದೆ. ಹೀಗೇ ತಿರುಗಾಡರಿಕ್ಕೆ ಹೊರಟಿರುವೆ +ನಂದೇ ಅನಿಸುತ್ತಿತ್ತು. + +" ಏನೆಂಬುದನ್ನು ಹೋದ ಮೇಲೆ ನಿರ್ಣಯಿಸ +ಬೇಕೆಂದು ನಾನು ಮನಸ್ಸು ಮಾಡಿದೆ. ಆದರೆ + + +ಕೈಲಿ ನಲ್ಲಿ ಕೂತೊಡನೆಯ ನನ್ನ ಚಿತ್ರ +ದೋಲಾಯಮಾನವಾಯಿತು. ಭಯ ಶಂಕಿತ +ಭಾವನೆಗಳು ತಲೆತುಂಬ. ಬರತೊಡಗಿದವು. : + + +ನಾನೀಗ ಮನೆಗೇ ಬಂದೆನೆಂದು ಅನ್ನಿಸಿತು. ಅವ- +ರಿಬ್ಬರ ಕ್ರೀಡಾರತ ಚಿತ್ರಗಳು ಕಣ್ಮುಂದೆ ಬಂದು +ಸಂತೆ ಹೂಡತೊಡಗಿದವು. ತಲೆ ಕೆಟ್ಟು + + +ಹೋಯಿತು. ಕೋಟೆ, ಅಪಮಾನ, ಕ್ರೋಧ +ಒಂದೊಂದಾಗಿ ಬರತೊಡಗಿದವು. ಅವುಗಳನ್ನು +ಮರೆಯಬೇಕೆಂದಷ್ಟೂ ಅವು ನನ್ನ ಚಿತ್ತದ ಮೇಲೆ +ತಮ್ಮ ಅಚ್ಚ ನ್ನು ಆಳವಾಗಿ ಒತ್ತುತ್ತಿದ್ದ ವು. ನನ್ನ +ಜೆ ಸತ್ಯ `ನಿಂದೇ ತೋರತೊಡಗಿತು. + +“ ಮತ್ತೆ ೫೪೫2 ಹೊರಳಿತು. ' ನನ್ನ +ಪತ್ನಿಯ ವಯಸ್ಸು ಮೂವತ್ತು. ಅವಳ ಒಂದು +ಹೆಲ್ಲು ಬಿದ್ದಿ ದೆ. ಕೆ ಗೃ ಹಕ್ಕ ತೃದಲ್ಲಿ ಮೈಮರೆತ +ಗೃಹಿಣಿ. ಓಗೆಂದೂ ಓತ ಕ ಸಂದೇಹ +ಸುಳ್ಳೆಂದು ತೋರಿತು. + +“ಒಮ್ಮೆ ಹಾಗೆ ಒಮ್ಮೆ ಹೀಗೆ ಹೊಯ್ದಾ ಡು +ತ್ತಿತ್ತು ಚಿತ್ರ. ಗಾಡಿ ನಿಂತಿತು. ಪ್ಲಾ ಲ್‌ +ಫಾರ್ಮ್‌ ಮೇಲೆ ಇಳಿದೆ. ಹೊರಗೆ ಬಂದೆ. (ಕೆ +ಯಿಂದ. ನಡುಗುತ್ತಿದ್ದೆ. ಹಲ್ಲುಗಳು ಕಟಕಟ +ಬಡಿದುಕೊಳ್ಳುತ್ತಿದ್ದವು. ಟಾಂಗಾದಲ್ಲಿ ಕೂತು + + + + + +ಗಿ ಜಃ 100೧-0111 + + + + + +೦೬೧6೩1೦೧ 06೩೧೬ + + +೯೦೫ £೧££ 40110£ ೦॥ +8£/4071 ನಿ೧೦8£//5 ೮೦/1157: + + +56೬018೯ 61 8£೯£77ಗ್ಠ + + +9, (1೩7೧060೧ ಲಿಂರ್ಗ€, (16೩/೯ ಲಿಂ! +ಔ(15-5600, ಔ017023) 5, + + +5016 01571001075 1೦೯ +ಗಿ115೦೧೯ ೩ ಗಿ1401495 57641£5: + + +€. ೧, & 8805., +11110೯ ೧೦/0, 8616/1108 2, + + +ಎ ಸಾವನ ವಾಸಾ ವಾವ ಸಭಾ ಪಾರಾ ಗಾಯ ಯಾನ ರಾನಾ ರಾ +110೬. ಬ. + + +೧೪೨ +ಮನೆಗೆ ಹೊರಟಿ, ಸೆ ಲಶನ್ನಿನಿಂದ ಅರ್ಧ ಮೈ ಲು +ಹೋಗಿರಬೇಕು; ರೂ ಸಾಮಾನನ್ನು ಮತತು +ಬಂದದ್ದು ನೆನಪಾಯ ಸ್ರಿ, ಹೇಗೂ ರಸೀದಿ + + +ಇದೆ, “ಆ ಮೇಲೆ ತೌಿಸಿಕೊಂಡರಾಯಿತೆಂದು +ಮುಂದೆ ಸಾಗಿದೆ.” + + +ಅಂತರ್ದ್ವಂದ್ವ + + +“ಎಷ್ಟು ನೆನಸಿಕೊಂಡರೂ ಆ ಸಮಯದ +ಮನಃಸ್ಥಿ ತಿಯ ಸ ಸ್ಪಷ್ಟ ಚಿತ್ರ ಕಣು ದೆ ಬರಲೊ +ಲ್ಲದು. "ಇಷ್ಟು ಮಾತ್ರ ನಿ ನನ್ನೆ ಜೀವನದಲ್ಲಿ +ಏನೋ ಭೀಷಣ ಘಟನ ಘಟಿಸ ಲಿದೆ ಎಂದು +ಮಾತ್ರ ನನಗೆ ಅನ್ನಿಸುತ್ತಿತ್ತು. ಗೇಟಿನಲ್ಲಿ +ಗಾಡಿ, ಸಿಂತಿತು. ಅರ್ಧ. ರಾತ್ರಿ ಯಾಗಿತ್ತು. ನನ್ನ +“ಭೆಟ್ಟಿಯಾಗುವ ಕೋಣೆ ಯಲ್ಲೂ. ನೃತ್ಯದ +ಕೋಣೆಯಲ್ಲೂ ಬೆಳಕು ಬಿದ್ದಿತ್ತು. ಗೇಟಿನ +ಒಳಗಡೆ ನೊದಲೇ ಒಂದು ಟಾಂಗಾ ಬಂದು +ನಿಂತಿದ್ದು ಕಾಣಿಸಿತು. ಬಾಗಿಲ ಗಂಟಿ ಬಾರಿ +ಸಿದೆ. ಆಳು ಬಂದ. ಒಳ ` ��ೊಕ್ಕೊಡನೆ +ಗೂಟದ ಮೇಲೆ ತೂಗು ಹಾಕಿದ ತ್ರುಖಾಚೆ +ಸ್ಕಿ ಯ ಕೋಟು ನನ್ನ ದೃಜ್ಟಗೆ ಬಿತ್ತು. ನನಗೆ + +ಆತ್ಮ ರೃವಸ್ನಿಸಲಿಲ್ಲ. ಏಕೆಂದರೆ ಆಗುವುದೆಲ್ಲ ನನ್ನ +ಸಂಜೇ(ಹಕ್ಳೆ ಪುಬ್ಬಕರವೇ ಆಗಿತ್ತು. ಆಳು +ಎಗೋರನನ್ನು ಕೇಳ್‌! ಆತ' ಬಾದಿರುವುದು +ಗೊತ್ತಾಯಿತು. + +“" (ಮತ್ತಾರಾದರೂ ಬಂದಿರುವರೆ?' ನಾನು. + +ಇಲ್ಲ ಬುದ್ಧಿ.' + +" "ಹುಡುಗರು ?' + +"ಮಲಗಿಕೊಂಡು ಬಹಳ ಹೊತ್ತಾಯ್ತು +ಬುದ್ಧಿ.' + +“ನನ್ನ ಸಂದೇಹ ದೃಢವಾಯಿತು. ನನ್ನ +ಕಣ್ಮುಂದೆ ಅವರ ಮಿಲನದ ಚಿತ್ರ ಬಂತು, +ಶೋಕದಿಂದ ನಾನು ಉದ್ವಿಗ್ನನಾದೆ. ಆದರೆ +ನನ್ನೊಳಗಿನ ರಾಕ್ಷಸ ಗಟ್ಟಿಯಾಗಿ ಹೇಳಿದ: +" ಹೆದರಬೇಡ. ಕುಗ್ಗಬ್ಲೇಡ. ಇಂಥ ಸಮಯ +ಮತ್ತೆ ಸಿಗಲಾರದು. ಆತ ಓಡಿಹೋದರೆ ನಿನ್ನ +ಬಳಿ ಯಾವ ಆಧಾರವೂ ಉಳಿಯಲಾರದು.' + + +ಕಸ್ತೂ ರಿ, ಜೂನ್‌ ೧೯೬೧ + + +ಆತ್ಮಗ್ಗಾ "ನಿ. ಸರಿಯಿತು. ನನ್ನ ಮನಸ್ಸಿನ +ನಯವು ತಪ್ಪು ತ್ತಿತ್ತು. ಅದಕ್ಕಾಗಿ ನನಗೆ +ಸಂತೋಷವಾಗುತ್ತಿ. ತ್ತು. ನಾನು ನಿರ್ದಯಿ + + +ಭದ ಸೈತಾನನಾದೆ. + +“ ಐಗೋರ್‌ ಭೆಚ್ಚೆಯಾಗುವ ಕೋಣೆಯ +ಬಾಗಿಲು ತೆರೆಯಲಿಕ್ಕೆ "'ಹೊರಟಿದ್ದ. ಅವನನ್ನು +ತಡೆದು ರಸೀದಿ ಕೊಟ್ಟು ಸ್ಟೇಶಸ್ತಿಗೆ ಸಾಮಾನು +ತರಲು ಕಳಿಸಿದೆ. ಸ ಹೋದ ಮೇಲೆ ಬಾಗಿ + +ಲನ್ನು ಸಾವಕಾಶವಾಗಿ ಮುಚ್ಚಿ ಕೊಂಡೆ. ಎ- +ಲ್ಲವೂ ಸಮಾಪ್ತವಾಗಿದೆ ಬದುಕೂ) ಇನ್ನು +ಸಂದೇಹ ಸ ಸಂಡೇಹವಾಗಿ ಉಳಿದಿರಲಿಲ್ಲ. ಸತ್ಯ- +ವಾಗಿತ್ತು. ನಾನು ಪಾಪಿಯನ್ನು ದಂಡಿಸಬೇ +ಕಿತ್ತು. ಕೂಡಲೇ ಹೊತ್ತು ಕಳೆಯದೆ ದಂಡಿಸ +ಬೇಕಿತ್ತು. + +1? ಅಪ್ಪಣೆ ಇಲ್ಲದೆ ಇಂಥ ನಡು ರಾತ್ರಿ +ಈಕೆ ಆತನೊಂದಿಗೆ ಬಾಗಿಲು ಮುಚ್ಚಿದ ಕೋಸ್‌ +ಯಲ್ಲಿ ಕೂತಿರುವಳೆ? ನಾಚಿಕೆಗೇಡು | ಎಷ್ಟು +ಧಾರ । ಹೌದು. ಪಾವಿ ತನ್ನ ಪಾಪ ಪವನ್ನು +ಮುಚ್ಚಲೆಂದೇ ಇಂಥ ಸಾಹಸ ಮಾಡುತ್ತಾಳೆ. +ಇ ಬಂದುದು ಅವರಿಗೆ ತಿಳಿಯಬಾರದೆಂದು +ಸದ್ದಿ ಲ್ಲದೆ ನಾನು ಹೆಜ್ಜೆ ಇಡುತ್ತಿ ದ್ದೆ. ಕೈಯೂರಿ +ಮುಂದೆ ಸಾಗಿ "ನೈ ತ್ಕ ಗ್ರೆ ಕೋಣಿ' "ದು ಜು +ಹೋದೆ. + +" ಬದಿಯ ಕೋಣೆಯಲ್ಲಿ ಹುಡುಗರು ನಿದ್ರಿ +ಸಿದ್ದರು. ಅವರನ್ನು ಆಕೆ ಬ್ರ (ತಿಸುವುದು ಬರಿಯ +ನಾಟಿಕವಾ ಗಿತ್ತು. ನನಗ ಬರೆದ ಪತ್ರ ಶುದ್ಧ +ಸುಳ್ಳಾಗಿತ್ತು. ಈಗ ಆಕೆ ಅವನನ್ನು ಆರಗ +ಕೊಂಡಳು. ಆದರೆ ಇದು ಎಷ್ಟು ದಿನ ಹಿಂದಿ +ನಿಂದ? ಯಾರಿಗೆ ಗೊತ್ತು? ಅಥವಾ-ನನ್ನ ವನಿ +ಸುವ ಈ ಮಕ್ಕಳು-ನನ್ನ ಆಳೆ ನನ್ನ ಹೆಂ... + +“ ನಾನು ಸತ್ತ್ರೇಹೋಗುವೆನೆನಿಸಿತು. ಆದರೆ +ಇಲ್ಲ. ನಾನು ಅವನನ್ನು ಕೊಂದೇ ತೀರಬೇಕು. +ನಾನು ಬಟ್ಟೆ ಬಿಚ್ಚಿದೆ. ಬೂಟು ಬಿಚ್ಚಿದೆ. +ಗೋಡೆಗಿದ್ದ ಕತ್ತಿ ರಿವಾಲ್ವರ್‌ : ತಕ್ಕೊಂಡೆ. +ನೃತ್ಯದ ಕೋಣೆಯ ಬಾಗಿಲನ್ನು ತೆಕೆಡೆ. ನನ್ನನ್ನು_ +ನೋಡಿ ಅವರು ದಿಗಾ ಶ್ರ ಂತರಾದರು. ಸಾವರಿಸಿ + + +ಮನೆಯೇ ತಾಯಿಯ ಮದುತೆಯ ಜಗತ್ತು -- ಉತ್ತಮ ವಸ್ತುಗಳೇ ಅಟ್ಲ ಬೇಕು... +ಡಾಲ: +ರಕ್ಷಿಸುವ ತಾಯಿ ಇವನ್ನೇ ಬಳಸುತ್ತಾಳೆ + + +ತೌಯಿಯ ಪ್ರೀತಿಗೆ ಸಮಾನವಾಡ ಪ್ರೀತಿ ಬೇರೆ ಇದೆಯೇ? ಆಕೆ ಕೊಳ್ಳುವ ವಸ್ತು +ಗಳಿಗಿಂತ ಹೆಚ್ಚು “ಉತ್ತಮವಾದ ವಸ��ತುಗಳು ಬೇರೆ ಇನೆಯೇ? ತನ್ನ ವರ ಕಲ್ಯಾಣಕ್ಕಾ ಗಿ +ಸಣ್ಣ ವಿಷಯಗಳನ್ಲಿಯೂ ಅತ್ಯಂತ ಜಾಗರೂಕತೆ ವಹಿಸುತ್ತಾಳೆ ಚಾಸಿ; +ಹಾಗಿರುವಾಗ ಮನೆ ಮಂದಿಗೆ ಅಡಿಗೆ ಮಾಡುವಂತಹ ಮುಖ್ಯ ಳೆಲಸ ಕ್ಕೆ ಅವಳು + +ಉತ ಸ್ಟವಾದ ಡಾಲ್ಡ ವನಸ್ಸತಿಯನ್ನು ಉ ಪಯೋಗಿಸುವುದರಲ್ಲಿ ಆಸ್ದೆ ರ್ಯವೇನು? +"ಡಾಲ್ಡ ಉತ್ತಮ ವನಸ್ಪತಿ ಎಣ್ಣೆ ಗಳಿಂದ ತಯಾರಿಸಲ್ಪಡುತ್ತ ದ ಶರೀರದ +ಬೆಳವಣಿಗೆಗಾಗಿ ಅದಕ್ಕೆ ನಿಟಮಿನಾಗಳು ಸೇರಿಸಲ್ಪ ಡುತ್ತ ವೆ, + +"ಡಾಲ್ಡ' ಅಡಿಗೆಯ ಶುದ್ಧ ಹಾಗೂ ಉತ್ಕೃಷ್ಟ ವಾದ + +ಸಾಧನ, ಆದರಿಂದ ಮಾಡಿದ ಅಡಿಗೆ ಅತ್ಯಂತ + +ರುಚಿಕರವಾಗುತ್ತದೆ. ನಿಮ್ಮ ಮನೆಯಲ್ಲಿಯೂ "ಡಾಲ್ಡ' + +ಅದರ ನ್ಯಾಯವಾದ ಸ್ಥಾ ನವನ್ನು ಪಡೆಯಲಿ + + +ಡೌಲಿ ವನಸ್ಪಕಿ +ರುಚಿಕರ ಅಡಿಗೆಗೆ + + + + + +ಐ೭. 67-೮೨ ಹಡ ಹಿಂದುಸ್ಥಾನ್‌ ಲೀನಂ್‌ ಆರ ತಯಾರಿಕೆ + + +೧೪೪ ಕಸ್ತೂರಿ, ಜೂನ್‌ ೧೯೬೧ + + +ಕೊಳ್ಳುತ್ತಾ ಆತ ಹೊಸ ರಾಗ ಕಲಿಸುತ್ತಿದ್ದೆ +ನೆಂದ. ನನ್ನ ಕೈಯಲ್ಲಿ ಕತ್ತಿಯನ್ನು ನೋಡಿ +ಹೆದರಿದ. ನನ್ನ ಕ್ಸ ಹಿಡಿದು "ಇದನ್ನೇನು +ಮಾಡುತ್ತೀ?' ಎಂದ. ಕ್ಸೈ ಕೊಸರಿಕೊಂಡೆ. +ಹೆದರಿ ಬಾಗಿಲಿನತ್ತ ಓಡಿದ. ಬೆನ್ನಟ್ಟಬೇಕೆಂದೆ. +ಆದಕೆ ಪತ್ನಿ ಇನ್ನೊಂದು ಕ್ಸೈ ಹಿಡಿದಿದ್ದಳು. ಬಲ +ವಾಗಿ ರುಾಡಿಸಿದೆ. ಹೊರಳಿ ಬಿದ್ದಳು. ಅವಳ +ಮುಖ ಭಯಭ್ರಾಂತವಾಗಿತ್ತು. . "ನಿಮ್ಮಾಣೆ +ಯಾಗಿಯೂ ನಾನು ಪಾಪಿ ಅಲ್ಲ' . ಎಂದು +ಆಕ್ರೋಶ ಮಾಡಿದಳು. ನನ್ನ ಮಸ್ತಕ ಸುಡು +ತ್ತಿತ್ತು. "ಕುಲಟಿ |' ಎಂದೆ. ನನ್ನನ್ನು ತಡೆಯ +ಬಂದಿದ್ದವಳು ಹೆದರಿ ಸರಿದಳು, ಎಡಗೈಯ + +ಅವಳ ಕುತ್ತಿಗೆಗಿಟ್ಟು ಹಿಂದೆ ಒತ್ತಿದೆ. ಅವಳು +ಅಸಹಾಯಳಾಗಿದ್ದಳು. ನಾನು ಅವೇಶದಿಂದ +ಕತ್ತಿಯನ್ನು ಅವಳ ಹೊಟ್ಟಿಯಲ್ಲಿ ಇರಿದೆ. ನಾನು +ಅರಿವುಗೆಟ್ಟು ಮಾಡಿರಲಿಲ್ಲ. ಪೂರ್ವ ಯೋಜನೆ + + +ಾ:ಗಾಲತತಾರಾ ರರ + + + + + + + + +ಯಯ ಸ ಸುಮ ಹಜಜ ರ್ರ್ರರ್ಷ್ರ್ರೊ್ಷಾಾ್ರ + + +ಳಾ 6 + + +ಯಂತೆ ಮಾಡಿದೆ. ನನಗೆ ಪೂರ್ಡ ಸ್ಮರಣೆ ಇತ್ತು. +ಬಹುಶಃ ಈಗಿನ ಪಶ್ಚಾತ್ತಾಪಕ್ಕಾಗಿ ತಿ +ತಪ್ಪಿರಲಿಲ್ಲವೇನೊ | + +“ ಅವಳ ಬಗಲಲ್ಲಿ ಕತ್ತಿ ತಿವಿದಿದ್ದೆ. ಮಿದು +ವಾದ ಭಾಗವನ್ನದು ಸೀಳಿತ್ತು. ಕೈಯಿಂದ ಹಿಡಿ +ಯಲೆತ್ನಿಸಿ ಆಕೆ ಕೈಯನ್ನು ಕೊರೆದುಳೊಂಡಿ +ದ್ಹಳು. ಅಸಹಾಯ ಅಬಲೆಯ ಕೊಲೆ ಮಾಡು +ತ್ತಿರುವೆನಲ್ಸ ಎನಿಸಿ ಕತ್ತಿಯನ್ನು ಹಿಂದೆ ಎಳ +ನೊಂಡೆ. ಹತ್ಯೆ ತಡೆದೀತೆಂಬ ನನ್ನ ಕ್ಹಣಮಾ- +ತ್ರದ ಭ್ರಮೆ । + +" ಆವೇಶದಿಂದಲ್ಲ; ಯೋಜಿಸಿದಂತೆ ವರ್ತಿ +ಸಿದ್ದೆ. ಹಾದು. + +“ಆಕೆಯ ಕೂಗನ್ನು ಕೇಳಿ ಆಯಾ ಬಂದಳು. +ಪತ್ನಿಯ ಎದೆಯಿಂದ ರಕ್ತ ಧಾರೆಯಾಗಿ ಹರಿಯು +ತ್ತಿತ್ತು. ಇನ್ನೂ ನನ್ನ ಚಿತ್ತ ಹೊಯ್ಯಾಡುತ್ತಲೇ +ಇತ್ತು. ಇನ್ನೇನು ಮಾಡಲಿ ಎಂದು ಅಭ್ಯಾಸದ + + +ಕ! +ದ + + + + + + + + +ದಿನ ನಿತ್ಯದ ಸೇವನೆಯಲ್ಲಿ ದಿನವಿಡೀ ಉಲ್ಲಾಸ ಕೊಡುವ + + +ಮಂಗಳೂರು ಓೋ. ನಿ. ಎಸ್‌. ಬೀಡಿಗಳನ್ನೇ ಸೇರಿ + + +ಆನಂದ ಪಡೆಯಿರಿ + + +ಟ್‌ + + + + + +110110/201/7019: 8. 7, 5. ೫೫೯701೧5 7೫11717೯ 1770. +708( 80% 110. 7, 10061181011 1/4 ಜ೧ಸ೬೭ ೧೫೯ ೨ 3 + + +1010887735: ""811711(171[ಐ15'' ಔ0೦೫೯: 83, 83 ೫61೧೫೦೯; 593 +1. 5-19 + + +೧೪೬ + + +ಕೋಣೆಗೆ ಹೋದೆ. ಸೋಫಾದಲ್ಲಿ ಮೈಚೆಲ್ಲಿದೆ. +ಮನಸ್ಸು ಶೂನ್ಶ ವಾಗಿತ್ತು. ಎಷ್ಟೋ ಹೊತ್ತಿನ +ಮೇಲೆ ಹೊರಗೆ ಸದ್ಮಾಯಿತು. ಟಾಂಗಾ +ಬಂದಿತ್ತು. ಎಗೋರ್‌: ಸಾಮಾನು ತಂದಿದ್ದ. +ಯಾರಿಗೆ ಬೇಕಾಗಿತ್ತೋ ಆ ಸಾಮಾನು? + +ಏನಾಯಿತು ಸೇಳಿದೆಯಾ?. ಹೋಗು +ಪೋಲೀಸರಿಗೆ ಫೋನ್‌ ಮಾಡಿ ತಿಳಿಸು' ಎಂದೆ. +ಆತ ಹಾಗೇ ಹೊರಟುಹೋದ. ಬಾಗಿಲನ್ನು +ಮುಚ್ಚಿದೆ. ಸಿಗರೇಟು ಹೊತ್ತಿಸಿದೆ. ಪೂರಾ +ಸುಡುವ ಮೊದಲೆ ಜಂಪು ಹತ್ತಿತು. ಕನಸು +ಬಿತ್ತು. ನಾವಿಬ್ಬರೂ ಸುಖವಾಗಿದ್ದೆವು. ಜಗಳಾ +ಡಿದ್ದೆವು. ಪುನಃ ಕೂಡಿದ್ದೆವು. ಸಮಸೆ ಗಳಿದ್ದವು. +ಮತಭೇದಗಳಿದ್ದವು. ಆದರೂ ಒಂಡಾಗಿದ್ದೆವು. +ಅಷ್ಟರಲ್ಲಿ ಬಾಗಿಲು ಬಡಿದ ಸ ಸದ್ಮಾಯಿತು. ಎಚ +ಫಡ ಪೋಲೀಸರೇ ಬಂದಿರಬೇಕೆನಿಸಿತು. +ಆದಕೆ ನನ್ನ ಪತ್ನಿಯೆ ಇರಬಹುದೆ? ನಾನು +ಸುಮ್ಮನೆ ಕುಳಿತೆ. ನಿಜವಾಗಿಯೆ ಏನಾದರೂ + + +((|( + + + + + +ಮೊಡಮೆಗಳು ನನ್ನ ಸತ್ತ ಆಗಿಬಿಟ್ಟ ತ್ತು + + +'ಅದಕ್ಕೇಕೆ ೆ ಇಷ್ಟು ಸೆ ಬಾ +ಲಿಚ್ಚೆ ಭ್ಸಾ ಬಳಕೆಗೆ ತೊಡುಗುವ +ತನಕ “ನಗೂ ಮೊಡವೆ + + +"ಲಕ್ಷಿ ಕ್ರ ನನ್ನ ತಾ ಳಲಾತ ನನ್ನ ರಂತೆ. +(ನಸ ನಿದ್ದದ್ದೆರ ಎಷ್ಟು ಚೆನ್ನಾ ಗಿತ್ತು. 1 +: ದ್ರ ಹಾಳು ಮೊಡಿಮೆ ೯; + +ಗಳಿವೆಯಲ್ಲಾ (ಲ 48.0 ಆ [!! + + +ಕಸ್ತೂರಿ, ಜೂನ್‌ -೧೯೬೧ + + +ಆಗಿದೆಯೊ ಅಥವಾ ಇಲ್ಲವೊ ಎಂಬುದೇ ನನ್ನ +ಮನಸ್ಸಿಗೆ ನಿರ್ಧಾರವಾಗಿ ತಿಳಿಯುತ್ತಿದ್ದಿಲ್ಲ. +"ಹೌದು. ಎಲ್ಲ ಮುಗಿದದ್ದೇ ನಿಜ! "ಕುಪ್ಪಸ ಸ +ವನ್ನು ಸೀಳಿ ಹೋದ ಕತ್ತಿ , ಸೋರಿದ ರತ ಧಾರೆ, +ನನ್ನ ಕಣ್ಮುಂದೆ ಬಂತು. ನನ್ನ ಎದೆ ಜುಮೆ ಸಂ” +ದಿತು. ಇನ್ನೇನು ಮಾಡಲಿ (2) +ರಿವಾಲ್ವರ್‌ ಎತ್ತಿಕೊಂಡೆ. ಹಿಂದೆಷ್ಟೋ ಸಲ +ಆತ್ಮಹತ್ಯೆಯ ವಿಚಾರ ಮಾಡಿದ್ದೆ. ಅದಕೆ ಆಕೆಯ +ತಾಟಸ್ಫ್ಯ ನನ್ನನ್ನು ಆ ಸಾಹಸಕ್ಕೆ ದೂಡಿರಲಿಲ್ಲ. +ಇಂದು ತಕ್ಕ ಸಮಯವಿತ್ತು. . ಆದರೆ ಆತ್ಮ. +ಹತ್ಯೆ ಯ ಯಾಕ ದೃ ಢವಾಗಲಿಲ್ಲ. ಆತ ಪಕ್ಕೆ +ಯಸ್ಸೇಕೆ ಗೈಯಲಿ? ಟಿ ಜಟ ತೆ + + +ಯುವಾ. ಆ ಮೇಲೆ ವಿಚಾರಮಾಡಿದರಾಯಿತು. + + +“ಎದ್ದು ಬಾಗಿಲನ್ನು ತೆರೆದೆ. ನನ್ನ ಪತ್ನಿಯ +ವಿಧವೆ ಸೋದರಿ ಬಂದಿದ್ದಳು. "ಏನು ಮಾಡಿದೆ +ವಾಸ್ಯಾ' ಎಂದು ಭೋರಿಟ್ಟಿಳು. + +""ನಿನಗೇನು ಬೇಕು?' ನಾನಂದೆ. " ಆಕೆ + + + + + + + + +"ಲಕ್ಷ್ಮೀ ಹೇಳಿದ್ದು ಸರಿ, +- ಲಿಚ್ದೆ ನ್‌ ಮೊಡಮೆಗಳನ್ನು ಬಲು +.. ಬೇಗಿ ಹ ಣಗಿಸಿ ಬಿಡುವದು ಸ + + + + + +029291 + + +5 ಸೊ ಸಚ್ಚಾ, 1 + + +ಜ್‌ + + +ಕ್ರಾಯ್‌ತ್ಸರ್‌ ಸೊನಾಬಾ ೧೪೭ + + +ಸಾಯುತ್ತಿದ್ದಾಳೆ ವಾಸ್ಯಾ. ಡಾಕ್ಟರರು ಹೇಳು +ತ್ಹಾರೆ ಅಕೆ “ಉಳಿಯಲಾರಳು ಹದು! ನಡೆ +ಅವಳ ಹತ್ತಿರ ನಡೆ. ಎಂಥಾ ಭಯಾನಕ ದೃಶ್ಯ +ವ +""ನಾನು ಬರಲೆ?' ನಾನು ಯೋಚಿಸಿದೆ. +ಹೌದು. ಹೋಗಬೇಕಿತ್ತು. ಪತಿ ತನ್ನ ಪತ್ನಿ ಯ +ವಧೆ ಮಾಡಿದ್ದಾಗ ಹೀಗೆಂದೆ ಆತ ಗು +ತ್ತಾನೆ. ನಾನೂ ಹೋಗುವೆ. ನಾನೂ ಸಾಯುವು +ದಾದರೆ ಆಮೇಲೆ ಬೇಕಾದಷ್ಟು ಸಮಯವಿದೆ. +ಆದರೆ ಸಾಯುವ: ಮುಂಚೆ ಅವಳನ್ನು ನೋಡ +ಬೇಕು. ಒಂದು ವೇಳೆ ಅವಳ ಮಖ. ಕಿರುನಗೆ +ಯಿಂದ ಅರಳಿದಕೆ! ನೋಡಬೇಕು. ಆದರೆ +ನಾನು ಅದರಿಂದ ಉತ್ತೇಜಿತನಾಗಲಾರೆ | +“ನ��ನು ಹೊರಟಿ. ಕಾರ್ಬೊಲಿಕ್‌ ಸಾ- +ಬೂನು ಮತ್ತು ಐಡೊಫಾರ್ಮಿನ ವಾಸನೆ +ಯಿಂದ ನನ್ನ ಸ್ವಪ್ನ ಭಂಗವಾಯಿತು. ಸತ್ಯ + + +೭೫8118118/118/18/ 118118118/8/8/5/|8|: + + +416 1943 + + +ಶಯಾರಕರು;-- + + +15118/18/15118118118118/18/18//8118118118118118118115118118118118/18118/18118118/18118118118/181/8/18/18/18/18118/:. + + +8118118/181/81181181/8118118118//8/18118/18/18/181181181181181/8/15118/131181181131181181: 18/18118/18/8/:8//8/ಗೃ + + + + + +ಸುಗಂಧ ಸುಮಧುರವಾದ ಸುಗೂಧ ದ್ರವ್ಯಗಳಿಗೆ ನಾಡಿನಾದ್ನಂತ +೬. ಭ್ತ ಬ್‌ ತವಾದ + +೫ ಸುನಂದರಾಜ ಅಗರಬತ್ತಿ + +೫ ಸುನಂದ ರೋಸ್‌ ಬತ್ತಿ + + +೫ ಪೂಜಾರಿಣಿ ಬತ್ತಿ +೫ ಗುಲಾಬ್‌-ಕೆ-ಫೂಲ್‌ ಅಗರ ಬತ್ತಿ + + +ಹ ಚ ಕುಕ ಪ ಗ್‌ -ಸೆ +ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಸ ಪರ್‌ಫ್ಯೂ ಮ್ಹಬ್ಶಾಗ್‌, +ಮತ್ತು ಪರಿಮಳಯುಕ್ತ ದ. ದ ದ್ರವ್ಯಗಳನ್ನೆ ( ಬ ಉಪಾಗಿ + + +ತೆ ರಾಮಕೃ ಷ್ಥ್ಗ ಪ್ಪ + + +ಮಾಲೀಕರು; ಸುನಂದ ಅಗರಬತ್ತಿ ಫ್ಯಾಕ್ಟರಿ +1820, ಅಕ್ಬರ್‌ ರಸ್ತ ಚು + + +48118118118118118118/18/18/18/8; 118118/18//6//8/181/81121/8//8/12/18118118118//8118118/18118118118119/181101/8 18118118/18113118//8/18118118111] + + +ಮತ್ತೊಮ್ಮೆ ನನಗೆ ತಟ್ಟಿತು. +ನಾದೆ. ಎಲ್ಲ ಮುಗಿದಿತ್ತು. +ಯೋಚಿಸ ತ್ತಿದ್ದೆ ನಾನು? + +"ದಾರಿಯಲ್ಲೇ ನನ್ನ ಐದೂ ಮಕ್ಕ ಳು ಸಿಕ್ಕವು. +ಹೆದರಿದ್ದವು. ಪಾಪ ನನ್ನ ಸ ಬರಲಿಲ್ಲ +ಕೂಡ !' ಹೆಣ್ಣಾಳು ಬಂದು ಕೋಣೆಯ ಜ್‌ +ಲವ್ನ ತೆಕೆದಳು. . ನೋಡಿದೆ. ಒಳಗೆ ಹೋದೆ- +ನನ್ನ ಹಾಸಿಗೆಯ ಮೇಲೆ ಆಕೆಯನ್ನು ಮಲಗಿಸ + +ಲಾಗಿತ್ತು. ಔಷಧೋಪಚಾರ ಮಾಡಲಾಗಿತ್ತು. +ಹ ಮುಖ ಉಬ್ಬಿತ್ತು. ಕಣ್ಣ ಕೆಳಗಿನ +ಭಾಗ ನೀಲಿಯಾಗಿತ್ತು. ಅಲ್ಲಿಯೂ ಒಂದು +ಕಚ್ಚಾಗಿತ್ತು. + +“ ಅವಳ ಸೌಂದರ್ಕ ಸಂಪೂರ್ಣ ನಷ್ಟವಾ +ಗಿತ್ತು. ಹೇಸಿಕೆ ಬರುವಂತಾಗಿತ್ತು ಅವಳ +ರೂಪ. ನಾನು ದೂರದಲೇ ಉಳಿದೆ. " ಮುಂದೆ +ಹೋಗು. ಅವಳ ಹತಿರ ಹೋಗು' ವಿಧವೆ + + +ನಾನು ಸ್ಮಂಭಿತ +ಆದರೂ ಮತ್ತೇಕೆ + + +18 + + +'1₹€1 :-""578768180'' + + +ಥಿ + + + + + +$ + + +458278118118118118118118118118118118118118118118118118118118118118118118118118118118118/18/18118/131/51/8/18118// + + +೩ + + +೧೪೮ + + +ಹೇಳುತ್ತಿದ್ದಳು. ನನಗನಿಸಿತು, ಆಕೆ ಅಪರಾಧ +ವನ್ನು ಒಬಿ ನನ್ನ ಕ್ಷಮೆ ಕೇಳಬಹುದು ಎಂದು. +ಅವಳು ಕಷ್ಟದಿಂದ ನನ್ನತ್ತ ಕಣ್ಣು ಹೊರಳಿಸಿ +ಶಬ್ದಗಳನ್ನು ಉಚ್ಚರಿಸಿದಳು. " ನಿಮ್ಮ ಇಷ್ಟ +ಈಡೇರಿಸಿಕೊಂಡಿರಿ. ನನ್ನನ್ನು ಕೊಂ....” +ಮೃತ್ಯುಮುಖದಲ್ಲಿದ್ದ ಅವಳಲ್ಲಿ ಅದೇ ಚಿರಪರಿ +ಚಿತ ದ್ವೇಷಭಾವ ವ್ಯಕ್ತವಾಗಿತ್ತು. + +“ "ಮಕ್ಕಳು ನಿಮ್ಮ ಬಳಿ ಉಳಿಯಲಾ- +ರವು. ಈಕೆಯೊಂದಿಗೆ ಹೋಗುತ್ತವೆ' ಎಂದು +`ತನ್ನ ಅಕ್ಕನನ್ನು ತೋರಿಸಿದಳು. ತನ್ನ ವ್ಯಭಿ +ಚಾರ, ಅನೀತಿಗಳ ಬಗ್ಗೆ ಆಗ ಚಕಾರಶಬ್ದವೆತ್ತ +ಲಿಲ್ಲ... ಬಾಗಿಲ ಕಡೆ ದೃಷ್ಟಿ ಹೊರಳಿಸಿ +"ನೋಡಿರಿ. ನಿಮ್ಮ ಕೃತ್ಯ!' ಎಂದಳು. ನನ್ನ +ಮಕ್ಕಳು ನಿಂತಿದ್ದವು... ಅವರನ್ನೊಮ್ಮೆ ವಿಕಾರ +ಳಾದ ಇವಳನ್ನೊಮ್ಮೆ ನೋಡು-ನೋಡುತ್ತಿದ್ದಂತೆ +ನನ್ನ ಸ್ವಾಭಿಮಾನದ ಗರ್ವ ಇಳಿಯಿತು. ಅವಳ +ಲ್ಲಿಯ ಮಾನವತೆ ತೋರಿತು. ಅವಳ ಅನೀತಿ, +ಅಪರಾಧ, ಒಂದೂ ಲೆಕ್ಕಕ್ಕೆ ಬರದಂತಾಯಿತು. +ನನ್ನ ಹೀನ ಕೃತ್ಯಕ್ಕಾಗಿ ಮನ ಮರುಗಿತು. +ಅವಳೆದುರು ಮಂಡಿಯೂರಿ ಕ್ಷಮಾಯಾಚನೆ +ಮಾಡಲೇ ಏನಿಸಿತು. ಆದರೆ ಅಷ್ಟು ನೈತಿಕ ಬಲ +ನನ್ನಲ್ಲಿ ಎಲ್ಲಿಂದ ಬಂದೀತು? + +“ ಸ್ವಲ್ಪ ಹೊತ್ತಿನಲ್ಲಿ ಅವಳು ತುಟಿ ಅಲುಗಾ +ಡಿಸಿದಳು. ಏನೋ ಕೇಳುವಂತಿದ್ದಳು. "ಯಾಕೆ +_...ಯಾಕೆ ಮಾಡಿದಿರಿ?' ಎಂದಳು. "ಶ್ಹಮಿಸು' +ನಾನು ಬಾಯಿಬಿಟ್ಟಿ. + +""ಶ್ಹಮೆ!. ಸಾವನ್ನು ತಬ್ಬಸಿಕೊಳ್ಳಲು +ನಿಮಗೀಗ ಕ್ಲಮೆ ! ನನ್ನನ್ನು ಕೊಂದ ...' +ಅವಳು ಜೋರಾಗಿ ಚೀರಿದಳು. ನಿಟ್ಟಿಸಿ ನನ್ನನ್ನು +ನೋಡಿದಳು. " ನಿಮಗೆ ಜೇಕಾದ್ಮನ್ನು ನೀವು +ಮಾಡಿದಿರಿ. ಹೇಡಿಗಳು. ನಿಮ್ಮನ್ನು ಕಂಡು ಹೇಸಿಕೆ +ಹುಟ್ಟುತ್ತದೆ. ಗುಂಡು ಹಾಕುವಿರಾ?.... +ಹಾಕಿರಿ... ಎಲ್ಲರಿಗೂ ಹಾಕಿರಿ... .ನನಗೇನು +ಭಯ? ....ಆತ ಹೋದ.,..ಹೊರಟು + + +ಹೋದ.,...” + + +ಕಸ್ತೂರಿ, ಜೂನ್‌ ೧೯೬೧ + + +ಅಮೇಲೆ ಆಕೆ ಸ್ಮೃತಿ ತಬ್ಬಿದಳು. ಮರಳಿ +ಅವಳಿಗೆ ಎಚ್ಚರ ಬರಲಿಲ್ಲ. ಮಧ್ಯಾಹ್ನದ ವಕೆಗೆ. +ಚಡಪಡಿಸುತ್ತ ಆಕೆ ಅಂದೇ ದೇಹವಿಟ್ಟಳು. + +“ ನಾನೇ ಪೋಲೀಸರಿಗೆ ತಿಳಿಸಿ ಜೈಲು +ಇನೆ +ಸೇರಿದೆ. ೧೧ ತಿಂಗಳ ಕಾರಾವಾಸದಲ್ಲಿ ಆತ್ಮ +ಪರೀಕ್ಷಣೆ ಮಾಡಿದೆ. ನನ್ನ ಕಳೆದ ಜೀವನದ +ವಿಶ್ಲೇಷಣೆ ಮಾಡಲೆತ್ನಿಸಿದೆ. ಹಾಗೆ ನೋಡಿದರೆ +ಮೂರನೇ ದಿನದಿಂದಲೇ ನಾನು ವಿಚಾರ ಮಾಡ +ತೊಡಗಿದ್ದೆ. ತಿಳಕೊಳ್ಳಲಾರಂಭಿಸಿದ್ದೆ. ಮೂ- +ರನೇ ದಿನವೇ ಅವಳ ಪ್ರೇತಯಾತ್ರೆ ಹೊರ +ಬದ್ದು. ಆ ಯಾತ್ರೆಗೆ ನನ್ನನ್ನೂ ಒಯ್ಮಿದ್ದರು,” + +ಪಾಜ್ನಿಶೇವನ ಶೋಕ ಮತ್ತೊಮ್ಮೆ ಮರುಕ +ಸಿತು. ಆದರೂ ಪ್ರಯತ್ನಪೂರ್ವಕ ತಡೆದ. +" ಅವಳ ಹೆಣ. ನೋಡಿದಾಗಲೇ ನನಗೆ ನನ್ನ +ಕೃತ್ಯದ ಕಲ್ಪನೆ ಬಂತು. ನಗುವ ಮಾತಾಡುವ +ನಡೆದಾಡುವ ಜೀವಂತ ಪತ್ನಿಯನ್ನು ನಾನು +ನಿಶ್ಚಲ ಕಾಷ್ಠವನ್ನಾಗಿ ಮಾಡಿದ್ದೆ. ಮತ್ತೆಂದೂ ಆ +ಕಾಷ್ಕ ಬೆಚ್ಚಗಾಗಿ ನಡೆದಾಡುವಂತಿರಲಿಲ್ಲ. . +ಇದರ ವೇದನೆ ಇಂಥ ಕೃತ್ಯಮಾಡಿದವನೆ ತಿಳಿಯ +ಬಲ್ಲ. ಅನೃರಿಗೆ ಅದು ತಿಳಿಯದು. ತಿಳಿಯದು. +ಉಪಫಓ! ,, .." + +ಕೆಲಹೊತ್ತು ಯಾರೂ ಮಾತಾಡಲಿಲ್ಲ. ಮತ್ತೆ +ಆತನೇ ಸುರುಮಾಡಿದ. “ ಇಂದು: ಬಂದಿರುವ +ಬುದ್ಧಿ ನನಗೆ ಅಂದೇ ಬಂದಿದ್ದರೆ ನಾನು ಎಂದೆಂ- +ದಿಗೂ ಅವಳನ್ನು-- ಅವಳನ್ನೇ ಏನು? +ಯಾರನ್ನೂ ಲಗ್ನವಾಗುತ್ತಿದ್ದಿಲ್ಲ! + +" ನನ್ನನ್ನು ಕ್ಷಮಿಸಿ. ಇನ್ನು ಸಾಕು.” ಎಂದಾತ +ಎದ್ದು ತನ್ನ ಸ್ಥಳದಲ್ಲಿ ಹೋಗಿ ಒರಗಿಕೊಂಡ. +ಎಂಟು ಗಂಟಿಗೆ ನಾನು ಸ್ಟೇಶನ್‌ನಲ್ಲಿ ಇಳಿಯು +ವಾಗ ಅವನನ್ನು ನಮಸ್ಕರಿಸೋಣವೆಂದು +ಹೋದೆ. ಆತ ನಿದ್ರಿಸಿರಲಿಲ್ಲ. ಕೋದಿಸುತ್ತಿದ್ದ. + +ನಮಸ್ಕರಿಸಿದೆ. ಕೈ ಒಡ್ಡಿದೆ. ಕ್ಷೀಣವಾಗಿ ತನ್ನ +ಕ್ಕ ಚಾಚಿದ. ಹಸ್ತಾಂದೋಲನವಾಯಿತು. +ಕ್ವೀಣವಾಗಿ ತುಟಿ ಅಗಲಿಸಿದ. ಅದನ್ನು ಕಂಡು + + +ನನಗೂ ದುಃಖ ಉಮ್ಮಳಿಸಿ ಬಂತು. 2 + + + + + +ರ + + +ಇಡ +ಧೊ +ಕಾ. ೮ + +ಈ + + +ಸ +ನ ಇಂದಾತೆತ + + +ಆರ ಯು ಯ ತಮ ಾತ ಜಚಟಚ +2 + + + + + + + + +ಫಿಮಗೆ ಅಧಿಕ ಶ್ರವಣಸುಖವನ್ನು ನೀಡಲು ನ್ಯಾಷನಲ್‌ +ಎಕ್ಳೋರವರು ನಿರ್ಮಿಸಿರುವ ಈ ಸುಂದರವಾದ ಎರಡು +ಪೊಸ ರೇಡಿಯೋಗಳನ್ನು ನೋಡಿರಿ. ಅವುಗಳಲ್ಲಿ ಒಂದು +ಎಸಿ/ಡಿಸಿ ಕರೆಂಟಿನಿಂದ ನಡೆಯುತ್ತದೆ, ಇನ್ನೊ೦ದು +ಬ್ಯಾಟಿರಿಯಿಂದ ನಡೆಯುತ್ತದೆ. ಸುಂದರ ವಿನಿಯರ್ನ��‌ +ಕನ್ಫಿಬಿನೆಟ್ರ, ಉತ್ತಮವಾದ ಹೈ-ಫೈ' ಲೌಡ್‌ಸ್ಪೀಕರ್‌, + + + + + + + +ಮಾಡೆಲ್‌ ಯು -755 : +ಎಸ್ಕಿ/ಡಿಸಿ. ಸೆಟ, ೪. ವಾಲ್ವ್‌ಗಳು, +ತಿ ಬ್ಯಾಂಡ್‌ಗಳು, ಟೋಸ್‌ ಕಂಟ್ರೋಲ್‌. +ರೂ. 895.00. ಎಳ್ಸ್ಳೈಸ್‌ ಮತ್ತು +ಸ್ವಕ್ಛೀಯು ತೆರಿಗೆಗಳು ಪ್ರತ್ಯೇಕ + + +ಮಾಡೆಲ್‌ ಬಿ- 755: + +ಚ್ಮ ಬ್ಯಾಟಿರಿ ಸೆಟ್ಟ, ಶಿ. ವಾಲ್ನಗಳು, +ಕ ಶಿ 5 + +2 ಬ್ಯಾಂಡ್‌ಗಳು, ಟೋನ* ಕಂಟ್ರೋಲ್‌. +ಜ್ಯಾಟರಿ ಬಹಳ ಕಡಿಮೆ ಖರ್ಚಾಗುತ್ತದೆ. + + +ರೂ. 82ಶ.00. ಎಕ್ಸ್ಟೈಸ್‌ ಮತ್ತು +ಸ್ಥಳೀಯ ತೆರಿಗೆಗಳು ಪ್ರತ್ಯೇಕ + + +2 ಹೊಸ ರೇಡಿಯೋಗಳು + + +ಅಧಿಕ ಶ್ರವಣಸುಖದ ಸುಗ್ಗಿ ! + + + + + +ಆಕರ್ಸಕವಾದ ಡಾಯಲ್‌, ಅತ್ಯಂತ ಸ್ಪಷ್ಟವಾದ ಸ್ನಾಭಾ +ವಿಕ ಧ್ವನಿ... ಇವು ಈ ರೇಡಿಯೋಗಳ ಕೆಲವು ವಿಶಿಷ್ಟತೆಗಳು! +ಮಾತ್ರವಲ್ಲದೆ ಅವು ಸಂಪೂರ್ಣವಾಗಿ "ಮಾನ್ಸುನೈ ನ? +ಕೂಡ ಮಾಡಲ್ಪಡುತ್ತವೆ! + +ವೀ ರೇಡಿಯೋಗಳನ್ನು ಉಚಿತವಾಗಿ ಹಾಕಿ ತೋರಿಸುವಂತೆ +ನಿಮ್ಮ ಹತ್ತಿರದ ನ್ಯಾಷನಲ್‌ -ಎಕ್ಟ್ರೋ ವ್ಯಾಸಾಂಗೆ +ಇಂದೇ ಹೇಳಿರಿ ! + + + + + + +ನೆ +ಛಿ +ಕ +ಸ +ನ್ಯಾಷನಲ್‌-ಎಕ್ಟೋ ಕೇಡಿಯೋಗಳು ಉತ ಮತರೆ.., +ಅವ್ರು/”' ಮಾನ್ಸುನೈಸ್‌ ನಿಮಾಡಲ್ಪಡುತ್ತನೆ! + + +ಜನರಲ್‌ ರೇಡಿಯೋ ಅಂಡ್‌ ಅಪ್ಲ ಯನ ಬಸ್‌ ಲ. +ಬೊಂಬಾಯಿ * ಕಲ್ಕತ್ತ * ಮಡರಾಸು. * ದೆಹಲಿ - ಷಾಟ್ನ + + +ಬೆಂಗಳೂರು * ಸಿಕ೦ಂದರಾಬಾದು + + + + + +ಕನ್ನಡದಲ್ಲಿ ತೀರ ಹೊಸಬಗೆಯ ಗ್ರಂಥ ! +ಸಂಗೀತ ವಿದುಷಿ ಕುವರಾರಿ ಗಾಯತ್ರಿ ರಾಜಾಪೂರ ಇವರು +ಗಾಯನ ಕಲೆಯಲ್ಲಿ ಪ್ರನೀಣತೆಯನ್ನು ಗಳಿಸಿ ಸ್ವಾನುಭವದಿಂದ ಬರೆದ ಗ್ರಂಥ |! + + +ಭಾರತೀಯ ಸಂಗೀತ ದರ್ಶನ + + +ಡೆಮ್ಮಿ ಅಷ್ಟಪತ್ರ ೩೦೦ ಕ್ಕೂ ಮಿಕ್ಕಿ ಪುಟಗಳು + + +ಬೆಲೆ: ೫ ರೂಪಾಯಿ ಮಾತ್ರ +ಅಂಚೆ ವೆಚ್ಚ ಬೇರೆ. ವಿ. ಪಿ. ಯಿಂದ ಕಳಿಸಲಾಗುವದಿಲ್ಲ. +ಲೊ ಕ ಶಿಕ್ಷಣ ಟ್ರಿಸ್ಟಿನ ಪ್ರಕಾಶನ +ಳ: ಸಂಯುಕ್ತ ಕರ್ನಾಟಿಕ್ಕ ಕೊಪ್ಪೀಕರರೋಡ್ಕ ಹುಬ್ಬಳ್ಳಿ +೦ಯುಕ್ತ ಕರ್ನಾಟಕ, ೨ ರೆಸಿಡೆನ್ಸಿ ರೋಡ್ಕ ಬೆಂಗಳೂರು-೧ + + +ತಾ ಡಿ ಬಟು ಇಳ ಗರ್ವ +ದೊರೆಯುವ ಸ +ಲ +ಸ + + + + + + + + +ಹೊಸದರಲ್ಲಿ ಹೊಸತರ . ..... + + +ಜೀವನದ ವಿವಿಧರಂಗಗಳಲ್ಲಿ + +ನಿತ್ಕೊ ೀಷಯೋಗಿ + +ಓದುವದು ಬರಿ ರಂಜನೆಗಾಗಿರದೆ +ಜ್ಞಾನಾರ್ಜನೆಗಾಗಿ ಎನ್ನುವುದನ್ನು +ಸಾರಿಹೇಳುವ ಏಕೈಕ ಮಾಸಪತಿಕೆ + + +ಕಾಮಧೇನು + + +ವಾ. ಚಂದಾ ೫ ರೂ. ಬಿ.ಸಂ, ೫೦ ನ. ಪೈ. +ಹುಬ್ಬಳ್ಳಿ ತ ಬೆಂಗಳೂರು ೧ +ಶಾಜಾ-ವಾ ತ್ರ. + + + + + +781 +ಹ ಸೇಡು ೦೬೫೧೮೮ ಓ;/ (ಆ ೦೬೩ 5೧1150೧2೧೩ 7೨5೬, (10011 15 ೧೯1೧೧೧೮ ಎಗಟೆ ೧ಟಓ!151೮06 +೫5೧/1. ೧, ೧೦0116 9೬ ೪€[0೮ 5277700೩ (2೧೩26೩! ಗ೧/೮55, (0೦೧೧1೩೯ ಔ೦ಇ೧0, 11001], + + +ತುಮಕೂರು. + + +ಆ ಲೆ ಎಚ ಸಾಫ್‌ ಜ್ತ ಫಾಷ ಈ + + +ಗ ಬ ಸ ಓಟ ಸ + + +ಸ + + + + + +ತಿ ತಾಯ ಕಾಲ ಷ್‌ ಣಾ ಲ್ಪ ಇನಿ + + +ಮಂಗಳೂರು. + + + + + +(151 + + +೩ (೩೬೬೩&। +ಮ + + +೮1 ೧೬1೦165 (170% +!1ೀ 14)5076 +ಗ... 2. + +80717000 15 ತಕ್ಷ + + +6 [ೋ +ವು ಯಯ ಟೂ +01. 1006ೇ॥ + + +"6.111 1... + + +7ಠ್ದೇ. + + +& ಓಂಓ%೩ 50118 +3ರ |. ಹೈ ಯೃ + +