diff --git "a/data/kananda_kasturi_kasthurijune19770000unse.txt" "b/data/kananda_kasturi_kasthurijune19770000unse.txt" new file mode 100644--- /dev/null +++ "b/data/kananda_kasturi_kasthurijune19770000unse.txt" @@ -0,0 +1,12455 @@ + + + +ಕ ತೆ “ನಿ +NAA 1 +ಹ +f) + + +`` ದಂತನಿ ಹ ರ. + + +4 ' ನಿಯಮಿತವಾಗಿ ಟಿ ಸ್ವಚ್ಛಮಾಡಿ + + +' ಒಸಡುಗಳನ್ನು ಮಸಾಜು ಮಾಡಿಕೊಂಡರೆ +ದಂತಕಯ ತಡೆದು ಒಸಡುಗಳ +ತೊಂದರೆ ನಿವಾರಣೆಯಾಗುತ್ತದೆ. + + +| ಫೋರ್‌ಹೆನ್ಸ ಉಪಯೋಗಿಸುತ್ತಿರುವವರು ಸ್ಟೆ ಸ ಹೇಳುತ್ತಾರೆ +ನನ್ನ ಒಸಡುಗಳು ಸುದ ೈಢ ಮತ್ತು ಸ್ವಾ ಸ್ವ್ಯ ಪೂರ್ಣವಾಗಿವೆ'' + + +"10. *ತಿಮ್ಮೆ ಫೋರ್‌ ಹೆನ್ಸ್‌ ಟೂಢ ಪೇಸ್ಟ್‌ ಇಚೆ ಜಾಳಿ +ನನ್ನ ಓಸೆಡುಗಳು ಸುದೃಢ ಮೆತು” ಸ್ವಾಸ್ಥ್ಯ ಫೂರ್ಣ +ಬರಿತ! ಮೊದಲು ನನ್ನ ವಿಸಡುಗಳು ತೆಂದರಿ ಕೊಡು +ತಿದ್ದವು... ಈಗ ನಾನು ನಿಮ್ಮ ಟೂಥ್‌ ಪೇಸ್ಟ್‌ ಪಿಂದಾಗಿ +ಈ ತೊಂದರೆಯಿಂದ ಪಾರಾಗಿದ್ದೇನೆ'' + +(ಸಹ) ಡಿ.ಎನ್‌. ಬಾಸ್‌, ಶಿಖರಷ್ಟೆರ್‌. +ನನ್ನ ಬಾಯಿಯ ದುರ್ವಾಸನೆ ಹೋಯಿತು ' +ಒಸಡುಗಳ ತೊಂದರೆ ಇಲ್ಲವಾಯಿತು” + +*...ರಾಜಮಹೇಂದ್ರಿಯ ಒಬ್ಬ ದಂತವೆ ದ್ಯ ಕು... +ಫೋರ್‌ಹೆನ್‌ ಉಪಯೋಗಿಸಲು ನನಗೆ ಹೇಳಿದರು. +ಮೆತ್ತು ಅತ್ಯಬ್ಬ ಕಾಲದಲ್ಲಿ ನನ್ನ ಬಾಯಿಯ ದುರ್ವಾಸನೆ +ಚೋರುತು' ಬಿಸಡುಗಳ ತದ ಇಲ್ಲವಾಯಿತು.” + +(ಸಹಿ) ಹಿ.ಜಿ. ಲಾರುರ್‌, ಚೀರಾಲಾ, + +ಆಂಧ್ರ ಪ್ರದೇಶ್‌. + +ಈ ಪತ್ರಗಳ ಘೋಟೋ. ಪತಿಗಳನ ಜೆಭ ಸೋನ್‌ +ಸಿದ ೫ನ ಅವರೆ cae ಪೋಸ ಬೇಕಾ +ರೊ ನೀವು ಕಾಣಬಹುದು). +ಹಲ್ಲುಗಳ ಸರಿಯಾದ ಸಂರಕ್ಷಣೆಗಾಗಿ ಪ್ರತಿದಿನ ರಾತಿ +ಮತನ ಮುಂಜಾನೆ ನಿಮ್ಮ ಹಲ) ಗಳನ್ನು ಬ್ರಶ್‌ +ಮಾಡಲು ಮತ್ತು ನಿಮ್ಮ "ಒಸಡುಗಳನ್ನು ಮಸಾಜು +ಮಾಡಲು ಫೋರ್‌ಹೆನ್ಸ್‌ ಉಪೆಯೋಗಿಸಿರಿ. ಜೊತೆಗೆ +ಘೋರ್‌ಹೆನ್ಸ್‌ ಡಬ್ಬರೀ ಜಟಕನ್‌ ಟೂಥ್‌ ಬ್ರಶ್‌ +ಉಪಯೋಗಿಸಿರಿ, ಯಾಕೆಂದರೆ ' ಹಲು ಗಳನ್ನು ಸ್ವ ಚ +ಗೊಳಿಸಲು ಮತ್ತು ಒಸಡುಗಳನ್ನು ಮಸಾಜು ಆಸಿ +ಇದನ್ನು ವಿಶೇಷವಾಗಿ ತಯಾರಿಸಲಾಗಿದೆ. + + +ರಿ)ಚತ್ರ(ಕಲ್ಲು ಮತ್ತು ಒಸಡುಗಳ ರಕ್ಷಣೆಯ ಬಗ್ಗೆ +' ಬೋಧಪ್ರದ ವರ್ಣ ರುಜಿತೆ ಪುಸ್ತಿಕೆ. ಕೃಪೆ + + +ಡೇ ಮಾಡಿ 25 ಪೈಸೆಯ ಅಂಚಿಯ ಸ್ಟ್ಯಾಂವನ್ನು ಜೆೊತೆಗಿಟ್ಟು ಫೋಂ್‌ಹೆನ್ಸ್‌ ಡೆಂಟಲ್‌ +ರ್ಟ ಎಡ್ಡ್ಮೈಜರಿ, ಬೊ ರೋ. ಡಿಪಾರ್ಟನಂಟ್‌ಗ 139- 168 ಪೋಸ್ಟ್‌ ಬ ಸ್ಥ ಇಂ. 11463. +ಮೊಸ: 400020. ತ ಲು ಬ ಬರೆಯಿರಿ, ದಂ ಾದ ಭಾಷೆಯನ್ನು ಸಮ್ಮ ದಿಸಿ + + + + + + + + + + + + + + + + + + + + +ಕಾ + + +5; PER ಪ್‌ +ಎ +Ay + + + + + +ಲೇಖಕರಿಗೆ ಸೂಚನೆ + + +ಕೆಸ್ತೂರಿಯಲ್ಲಿ ಪ್ರಕಟಣೆಗಾಗಿ ಕಳುಹಿಸುವ + + +ಲೇಖ, ಪ್ರಬಂಧ, ಕಥೆ ಮೊದಲಾದವನ್ನು - + + +ಕಾಗದದ ಒಂದೇ ಮಗ್ಗಲಿಗೆ ವಿರಳವಾಗಿ +ಬರೆದಿರಬೇಕಃ. ಲೇಖಕೆರ ಹೆಸರು ವಿಳಾಸ +ಸ್ಪಪ್ಟವಿರಬೇಕು. ಅನುವಾದ, ರೂಪಾಂತರ +ಇಲ್ಲವೆ ಸಾಧಾರ ಲೇಖನಗಳಾದರೆ ಮೂಲ +ಲೇಖಕರ ಮತ್ತು ಪ್ರಕಾಶಕರ ಹೆಸರು +' ವಿಳಾಸಗಳಿರಬೇಕು, ಇಂಥ ಲೇಖನಗಳಿಗೆ + + +ಪೂರ್ವಾ ನುಮತಿ ದೊರಕಿಸಿಕೊಂಡರೆ ಉತ್ತಮ. + + +ಅಸ್ವೀಕೃ ತ ಲೇಖನಗಳು ತಿರುಗಿ ಬೇಕಾಗಿದ್ದ ದೆ, + + +ಇ. ಜೊತೆಗೆ ಸಾಕಷ್ಟು ಅಂಚೆ ಚೀಟಿಗಳನ್ನು ಇರಿಸಿ, + + +ಲೇಖನೆಗಳಲ್ಲಿ ಸೂಕ್ತ ಬದೆಲಾವಣೆ ಮಾಡಿ +ಕೊಳ್ಳುವ ಅಧಿಕಾರ ಸಂಪಾದಕರಿಗೆ ಇದೆ. + + +PR ಜ್‌ + + +ವ್ಯವಸ್ಥಾ ಹಳ ಸಂಪಾದಕ ; +ರಂಗನಾಥ ದಿವಾಕರ + + +ಪ್ರಧಾನ ಸಂಪಾದಕ : +ಖಾದ್ರಿ ಶಾಮಣ +್ಲ + + +ಕಲೆ; ಆ. +ಳೆ. ಜಿ. ಕುಲಕರ್ಣಿ + + +ವಮ ಖಪುಟಿ ಃ + + +ಮೈತ್ರಿ, + + +ಎ. ಎ. ಆಲಮೇಲಕೆರ + + + + + + + + +ಚಂದಾದಾರರಿಗೆ ಸೂಚನೆ + + +ಕಸ್ತೂರಿ ತಿಂಗಳ ಒಂದನೇ ದಿನಾಂಕ” +ದೊಳೆಗೇ ಪ್ರಕಟವಾಗುವುದು. ತಿಂಗಳೆ ೫ ನೇ +ದಿನಾಂಕದೊಳಗೆ ತಲುಪದೇ ಹೋದರೆ +ಚಂದಾದಾರರು ತಮ್ಮ ಟಪಾಲುಕಟ್ಟೆಯಲ್ಲಿ +ಮೊದೆಲಂ ವಿಚಾರಿಸಿ ಅನಂತರ ನಮಗೆ ತಿಳಿಸ- +ಬೇಕು. ಪತ್ರವ್ಯವಹಾರ ಮಾಡುವಾಗ ಚಂದಾ +ನಂಬರು ಹಾಕಿರಬೇಕು, + + +ಚಂದಾ ದರ +೩ ವರ್ಷ (ಅಂಚೆ ಸೇರಿ) ರ. ೩೫-೦೦ +ತಿ ವರ್ಷ 4 ನೂ. 3೫-೦೦ +೧ ವರ್ಷ i ರೂ. ೧೪-೦೦ +ಅರ್ಧ ವರ್ಷ ,, ರೊ. ೭೩-೫೦ + + +KASTURI June 1977 + + + + + + + + +ಸಹಚಿಂತನ ಎ ೩ .. +ಹಮ್ಮಿಗೆ ಬಿತ್ತು ಬರೆ ಕ ಎ. ಮಾಧವ ಉಡುಪ. ೫ , ' +ಕೆಲ ಭಾರತೀಯ ಚರ್ಮವಾದ್ಯಗಳು ~~ +, ವಿಚಾರತರಂಗ 4 ೧೪ ಸ ಕ +ಪೇಚಿನ ಪ್ರಸಂಗಗಳು ಸ್ಯ ಕೆ. ಚಂದ್ರಮೌಳಿ ೧೬ +ಪತಿಯಾಳಾದ ಕುದುರೆ ರೈಲು ಈ ನಜಮುಲ್‌ ಹಸನ ೨೨ +ಔದಾರ್ಯವೊ ಆತ್ಮವಂಚನೆಯೊ? ಇ ರಂ. ಶ್ರೀ. ಮುಗಳಿ ೨೫ + +ಅವನ ಕುಂಚದಲ್ಲಿ ಸಾವು! ಆ ಪ. ರಾಮಕೃಪ್ಗ ಶಾಸ್ತ್ರಿ ೩೨ + +ಅಗಸ್ತ , ಪರಂಪರೆ ೬... :. ಮಹೇಂದ್ರ ಕುಲಶ್ರೇಷ್ಠ ೩೩ +ವಕೀಲನನ್ನೂ ಮೀರಿಸಿದ ಪಕ್ಷಗಾರ! . ... ಕೇಶವಚಂದ್ರ ಗುಪ್ತ ೩೮ +ನಾಯಿಯ ಬಾಲ (ಕಥೆ) ತ್‌ ಓ ಹೆನ್ರಿ ೪೧ +ಅಶ್ವತ್ಥವೃಕ್ಷ (ಕವನ) ಜಾ ಬಿ. ಆರ್‌. ವಾಡಪ್ಪಿ ೪೭ +ಆನುವಂಶಿಕ ಸಂಕೇತ ಭಾಷೆ ' ನ: ಜೈ ಆರ್‌, ಲಕ್ಷ್ಮಣರಾವ್‌ ೪೯ +ಪ್ರೊಫೆಸರ್‌ ಕೊಸಾಂಬಿ ಹಾ ಆರ್‌. ಪೂರ್ಣಿಮಾ ೫೭ + +ನೂರು ವರ್ಷಗಳ ಹಿಂದೆ ಹೇಳಿದ್ದ ಭವಿಷ್ಯವಿದು ! ಎಂ. ಕೆ. ದೇಸಾಯಿ ೬೦ +ನಗೆಮಲ್ಲಿಗೆ ಎ ೬೩ +ಬಂದನಿಕೆ (ಕಥೆ) ಬೊಳುವಾರು ಮಹಮ್ಮದ್‌ ಕುಂ೪ ೬೫ + +ಲಕ್ಷ್ಮಿ ಇಲ್ಲಿ ಅಡಗಿ ಕುಳಿತಿದ್ದಾಳೆ! ಅ ಎಸ್‌. ರೇವಣ್ಣ ೭೧ +ರೋಮೆನ್‌ ರೋಲ್ಡಾಂಡ್‌ ಷೆ. ಪ. ವಿ. ಶಾಸ್ತ್ರಿ ೭೫ + +ಇದುವೆ ಜೀವ ಇದು ಜೀವನ “ಸ ೭೯ +ಯಕ್ಷಗಾನದ ಹೆಗಡೆಯವರು ಎ ಪ್ರಭಾಕರ ಹೆಗಡೆ ೮೧ + +ನಾವು ಹೇಗೆ ಉಸಿರಾಡಿಸುತ್ತೇವೆ ? 3 ಡಾ. ಎ. ಸಿ. ಉಡುಪ ೮೪ + +ಕೆರಳಿದ ಚಿರತೆ ಡೆ ಸ "ಕೇಶ" ೮೯ +ಮೂರು ಗಾಲಿಗಳು (ಕಥೆ) «-- ಖ್ವಾಜಾ ಅಹಮ್ಮದ ಅಬ್ಬಾಸ್‌ ೯೭ + +ಗಸಗಸೆ ಮೃತ್ಕುಪುಷ್ಪವೆ? ಇಟ್ಟೆ ಸೋಹೆಲ್‌ ಚಾವ್ಲಾ ೧೦೭ +ಹೊತ್ತೇರತೊಡಗುತ್ತದೆ (ಕವನ) ಕ್‌ ಜ್ಯೋತಿರ್ಲಿಂಗ ೧೧೩ ಸೇ +ಪುಸ್ತಕ ನಿಭಾಗ + +ದ್ವೀಪ ಎ ಆಲ್ಲಸ್‌ ಹಕ್‌ಸ್ಲೆ ೧೧೩ + + + + + + + + +ಡಾ. ಸುಂದರ ರಾಜುಲು + + +ನಷಾರ್‌ +ತ್ರ ಟಿವಾದ ₹ನ್ನ ಲೇ೫ನ "ಡಾ, ಕೆ. ಸುಂದ"ರಃಒನ್‌” + + +೦೯೭೭ ರ "ಕಸ್ತಾರಿ' ಸೇಚಿಳೆರಂಲ್ಲ +(ಪುಟ ೪೦) ೮ ಈ ಕಳನ +ನಪಾಡಬೇಕಾಗಿ ಅರಿಕೆ, + +೦೧೦ ಡಾ ಳೆ 70ಂದರರಾಜನ'ರ ನಿಜವಾದ ಹೆಸರಿ +ಡಾ. ಜಿ. ಸುಂದರರಾಜಲಂ ಎಂದ್ದು + +೨ ಡಾ. ಸಂಂದರಿರಾಜುಲು ಆವರ' ಸಂಶೋಧನೆ +ನಡೆಸಿದ ಕೀಟ 'ಪೊಲಿಕ್ಸಿನೆಲ್ಲೂ ಕೃಷ್ಣಾನಿ'ಯಂಿ +ನಾಲ್ಕ ತ್ತಾ ಲಕ್ಷ ವರ್ಷಗಳಷ್ಟು ಹಿಂದಿನ. +: *ಹಸ್ಟಾರಿ' ಆಲ ಈ ಕೇಟಿ ನಾಲಸ್ಕಿ €ಕ್ಷ ವರ್ಷಗಳಷ್ಟು +ಹಿಂಔ2ನ 50ದು ಪ್ರಳಟವಾ! ದ. + +ಪ್ರಫನಷಾದನಶಾಕ್‌ ಆದ ಈ ೩ಖ್ರಗಾಗಿ ವಿಷಾದಿಸಂ +ತ್ತೇನೆ. + + +ಶಿರಾಲಿ + + +ps ದ್ದು ಏಡಿಗಳನ್ನು + + +ಅಪಹೃತ + + +ನ��ಮ್ಮ ಎಪ್ರಿಲ್‌ ಫಂಗಳ 'ಕಸ್ಫೂರಿ' ಯಲ್ಲ ಪ್ರ೯ಲ +ವಾದ "ಅಪಕೃತ' ತುಂಬಾ ಜೆನ್ನಾಗಿತ್ತು. ಅನ್ನು +ಬರೆದ ಚಂದ್ರಶೇಏರ ಅವರಿಗೂ “ಕಸೂರಿ' ಗೂ ಧನ್ಯ- +ವಾನಗಳು. + +ಅದರಲ್ಲಿಯ ಕೊನೆಯ ವ್‌ ತುಂಬಾ ಆರ್ಥಗರ್ಭಿತ +ವಾ?ದೆ. ಪಶ್ರಿಕಾ ಸ್ವಾತಂತ್ಯ, ಒಬ್ಬನ ಪ್ರಾಣ ಉಳಿಸಿ +ಇಷ್ಟೇ ಆಲ, ಒಲ್ಬ ರಾತ್ಸಬಸಕನ್ನು ೬ರ. ಪಸಿತಂ, +ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅಡಿಗಲ್ಲು, ಈ +ಲೇಖನನಂದ ರಾಜಕಾ£ಚಿ ೪ ಐತ್ರಿ ಕ ಸಂಪಾದಕರೂ +ಪಾಠ ಕಲಿಯಬೇಕು. ತುರ್ತು ಪರಿಸ್ಥಿತಿಯನ್ನು +ಘೋ ಹಿಸಿದ ೩ರ:ಣದಲ್ಕ ಪಕ್ರಿಕ!ಳು ಆದನ್ನು ಪ್ರತಿ- +ಭಟಸಿದ್ದರೆ ೬ ಗುತ್ತಿದ್ಮ ಆನ್ಕಾಯ ಸ್ವಲ್ಪ ವಂಬಿಗಾ- +ದೂ ತಗ್ಗಬಹುದಿತ್ತ್ವೇನೊ ? + + +ದಾವಣಗರೆ “ಪ್ರಲಸ್ಮಾದ ಕುಲಕರ್ಣಿ + + +ಮೂರು ಕೊಟ್ಟಿಗಳು + + +ವೆ.6ಓಓರ "ಕಸ್ಯೂರಿ' ಸಂಚಿ5ಯಲ್ಲಿ ಪ್ರಕಟಿವಾದ +"ವರಂ ರೊಟ್ಟಿಗಳು” *ಥೆ:೭ನ್ನ್ನ ಸೊಗಸಾಗಿ +*ನ್ನಡಳ್ಳೈ ೬ನೆ.ಪಾದಿಸಿದ £ಂಗರಾವ ತಲ ಚೇರಕರರಿಗೆ +ನನ್ನ ೬ಭಿಸಂದನೆಗಳು. ಇಥ ಹಾಸ್ಯಭರಿತ ಕಥೆಗಳು + + +* ನಾಗ ಶಿರಾಲಿ + + +೩ + + +ಸೊಲ್ಮಾಪುರ “ಬಿ, ಸಿ ಗುರು'್ವಾವಿ +ಉತ್ತಮ ಪತ್ರಿಕೆ + +"ಇಸ್ಲೂರಿ'೩ಂ ಕನ್ನಡದ "ರೀಡರ್ಸ್‌ ಡೈಜಿಸ್ಟ್‌' +ಆಗಿ: ಒಂದರಿ ಉತ್ತಮ ಮಾಸಪತ್ರಿಕಯಾಗಿದೆ. +ಎಪ್ರಿಲ್‌ ತಿಂಗಳಲ್ಲಿ ಪ್ರಳಟಿನಾದ "ಅನಹೃಷ', +'ಆಕೊಪಳ್‌,' "ಸತ್ಯದ ಶಕ್ತಿ'ಗಳಂತ 7 ಕೃತಿಗಳಂಗೂ +ತು.ಬಾ ಮನೋರಂಜ ವಾಗಿದ್ದವು, + +ಆದರೆ. ಒಂದರಿ ಸ ಹೆ; ವ:ಹಾತ್ಮಗ ಮತ್ತು +ಭಾರತೀಜರಿ ಸ್ವಾತಂತ್ರ ಕ3್ಶ್ಕಾಗಿ ದುಡಿದ ಹಿರಿಯ +ನಾಲಂಕರ ಜೀವನದ ಬಗ್ಗೆ ಲೇಖನಗಳನ್ನು ಪ್ರಕಟಸಂ +ವ್ರದು ಒಳ್ಳೆಹಂದು + + +ತುಮಕೂರು -ರಾಜಬುದ್ಧಿ + + +ಹಂಪಿಯ ತರುಣ ತಪಸ್ವಿ + + +'ಕಸ್ಕೂರಿ'ಯ ಎಪ್ರಿಲ್‌ ಸಂಚಿಕೆಯಲ್ಲಿ ಪ್ರಳಟವಾದ +“ಹ.ಬಿಯ ಕರಣ ಇಪಸ್ವಿ' ಲೇ೩ನದಲ್ಲ ಜಗದುರಂ- +ಗಳ; ಅಳ ಯಂವ; ನ ಬೆಟ್ಟಿದಲ6 ಶ್ರೀರಃಮ ದೇವಾ- +ಲಯನನ್ನು ಕಟ್ಟಿಸಿದ್ದರೆಂಬ ಉಲ್ಲೇಖ ಬರುತ್ತರಷ್ಟೆ. +ಆದರೆ ಅದನ್ನೆ ಕಟ್ಟಿಸಿದ ಶೆ ೇಯಸ್ಳ್ಸಿ ವರ್ತಕ ಶ್ರೀ +ಅಣ್ಣಯ್ಯ ಅವರಿಗೂ ಶಾರದಾ. ಗಣಪಕಿ +ದೇವಾಲರ್ಯ ಳಿಗೆ ಸೊಣ2ನಹಳ್ಳಿಯ ಎಂ ಲಕ್ಷ್ಮಯ್ಯ +ಬ್ರದರ್ಸೀ, ಯಲಹಂಕದ ವೈ, ಇಂ ಶ್ರೀನಿವಾಸ +ವರ್ತಿ. ಚಿದಾನಂದ ಹಾಗೂ ಬೆಂಗಳೂರಿನ ಆರ್‌. +ನಾಗರಾಜರಾವ್‌, ಬಿ ಜಂ೭ರ:ವಂಂರ್ಯ ಅವಲ +ಗಳಿಗೂ ಸ್ಲಬೇ3. ಈ ಆಂಶ ಲೇಖನನಲ್ಲಿ ಬಿಟ್ಟು +ಹೋದರಿದಕ್ಕೆ ನನು ವಿಷಾದ ಸ.ತ್ರೈನೆ, + + +-ದ. ಲ. ಕೆರೂರ + + +ಇಂ. + + +ಅ. + + +ಹ:ಬೃಳ್ಳಿ + + + + + +ಮುದ್ರಣ ದೋಷಗಳು + + +"ಕಸ್ತೂರಿಯ ಇತ್ತೀಚಿನ ಸಂಚಿಕೆಗಳಲ್ಲಿ ವುದ್ರಣ +ದೋಷಗಳು ಹೆಚ್ಚಾಲುಬನ್ನು ಆನೇಕ ಓದುಗರಂ ನಮ್ಮ +ಗನಂನಳ್ಯೆ ತಂದಿದ್ದಾರೆ, 'ಅನರಿಗೆಲ್ಲ ನಮ್ಮ ಕೃತಜ್ಞತೆ +ಗಳು. "ಕಸ್ತೂರಿ'ಯಂತಹ ಶತ್ರಿಕೆ2ಂಭಿ ಮುದ್ರಣ +ದೋಷಗಳು ಇರಲೇಬಾರದ:; ಒಂದಂ ದೇಳೆ ವಿಜ್ಞಾನ +ಆಥವಾ ವೈದ್ಯಕೀಯಕ್ಕ್‌ ಸಂ ಂಧಿಸಿದ ಲೇಖನಗಳಲ್ಲಿ +ಇಂ:ಹ ದೋಷಗಳ. ಕಂಡಂಒಂದರಂತೂ ಅವು +ಆಪಾಥ! ಕೈಡೆ ಮಾಡಿಳೂಡಬಹುದು ಎಂದುರ ನ್ನು ನಃವು +ಪ್ರಾಂಜಲವಾಗಿ ; ಬ್ರಿ ಕ��ಳ್ಳುತ್ತೇವೆ ಉದಾಹರಣೆಗೆ. +ವೇ ಕಂ್‌ಳ ಸಂಚಿಕೆಯಲ್ಲಿ ಪ್ರಕಟವಾದ ಜಿ, ಟಿ +ನಾಲೂಯಣರಾ6ಂರ ಲೇಖನದಲ್ಲಿ "ಎರಡ ಎಂಬುದಕ್ಕೆ + + +ಇ ಸ... ಕಸ್ತೂರ ಜೂನ್‌ ೧೯೭೭ + + +ಬದಲಾಗಿ "ಬರಡು? ನಂಬುದುಗಿ ಸರೂ (ಪುಟ ೬೮ ಬಲ. +ಗಡೆ ೪ಇಲಮ್ಮು ೨೫ನೆಯ ಸಾಲಂ) "ಐದಕ್ಕಿ :ತ' ಎನ್ನು- +ವುದರ ಬದಲು *೩ದಕ್ಕಿಂತ' ಎಂತಲೂ (ಪುಟ ೭೦, +ಎರ್ಡಡೆ ಕ:ಲವಃವ್ಠಿ ಎರಡನೆಯ ಸಾಲು) ಅಚ್ಚಾಗಿದೆ +ಹಾಗೆಯೆ ಜಿ. ೪೦ ಲಕ್ಷ್ಮಣರಾಖುರ ' ಅನುವಂಶಿಕ +ಸೆಂಕೇತ'ಭಾಷೆ' ಸಂ "ಎರಡು ತಂಡಗಳಾಗಿ ಬೇರ್ಪಟ್ಟ. +ಒಂಸೂಂ-ಂ ತಂಡವೂ ಎರಡಾಗಿ ಒಡೆರಃತ್ತಿರುವ +ಕೋಶದ ಒಂಸೊಂದು. ,.' ಎಂದಿರಬೇಕಾದಲ್ಲಿ "ಎರಡು +ತಂಡಗಳಾಗಿ ಬೇರ್ಪಟ್ಟ ಒಂನೊಂದು' ಎಂದಾಗಿಯೂ +(ಪುಟ ೫೧ ಎಡಗಡೆ ಕಾ:ವಸ್ಮಿ ೩೧ ನೆಯ ಸಾಲು) +“ನಿಕ್ಸೆರಿಸುವುದು' ಎಂದಿರಬೇಕಾದಲ್ಲಿ 'ನಿರ್ಫರಿಸಿರುವುದಂ' +ಎಂದಾ'ಯೂ (ಪುಟ ೫೨, ಬಲಗಡೆ ಕಾಲಮ್ಮು +೬ ನೆಯ ಸಾಲ;) ಅವಸ್ಥಿ ದ ರಚನೆಯಲ್ಲಿ ಎಂದಿರಬೇಕಾ +ದಿ 'ಆಮ್ಮದ ರಚನೆಯ' ಎಂದೂ (ಪುಟ ೩೪, +ಬಲಗಡೆಯ ಕಾಲಮ್ಮು, ೩೦ ನೆಯ ಸಾಲು) ಅಜ್ಕಾಗಿದೆ. + +ಇಂತಹ ವಣದ್ರಣದೋಷಗಳು ಇನ್ನು ವಂದೆ +ಸಂಭವಿಸದಕೆ ನಾವು ಶಕ್ತಿವೀರಿ ಪಯಂತ್ಸಿ ಸುತ್ತೇ- +ವೆಂದು ಈ ಮೂಲಕ ಓದುಗರಿಗೆ ಭರವಸೆ ನೀಡುತ್ತೇವೆ. + + +ಸಂಪಾದಕ +ESE STE ET Te +ಕ್ಕೆ ಜಸ ಕ ಯಂಸೇವಕೆ +ಡಾ. ನಾ ಸು ಹರ್ಡೀಕರರ ಆತ್ಮಚರಿತ್ರೆ ಯನ್ನು +ಸುರೇಂದ್ರ ದಾನಿ ಸಂವರಂ ಜೆನ್ನಾಗಿ ಸಂಗ್ರ ಹಿಸಿದ್ದಾರೆ. +ಚಿಕ್ಕಂದಿನ0ದಲೆ ಶುಃಬಃ ಕಷ್ಟ ಕಟ್ಟು ಯಾವ +ಫಲಾಪೇಕ್ಷೆಯೂ ಇಲ್ಲದೆ ದೇಶದ ಹಿತಕ್ಕಾಗಿ" ಹೆಣಗಾಡಿದ +ಈ ವ್ಯಕ್ತಿ ನಿಜವಾದ ಅರ್ಥದಲ್ಲಿ ಒಬ್ಬ ಸ್ವಯಂಸೇವಕ +ನೆನ್ನುವುದರಲ್ಲಿ ಸಂಶಯವಿಲ್ಲ. +ಜೆ ಆ. ನಗರ =, ಬ, ಬಸವರಃಜ್‌ + + +ಪತ್ರಿ ಕೆ ಸ್ವಾ ತಂತ್ರ 7 ಓದುಗ + + +"ಕಸೂರಿ'ಯ ಪಾ ತ,ರಂಭದ ಪುಟಿದಲ್ಲಿ ಶ್ರೀ ಖಾದ್ರಿ +ಶಾಮಣ್ಣ ನನರು ಇತ್ತೀಚೆ ಕಿರಿದರಲ್ಲೆ ಹಿರಿಹುರ್ಥ +ಹೇಳ)ವಂತಹ ಪುಟ್ಟ ಲೇಖನಗಳನ್ನು ಬರೆದಕ ಕನ್ನಡ +ಓದುಗರಿಗೆ ಒಳ್ಳಿ ಖಂ ಸೇವೆಯನ್ನೇ ಸಲ್ಲಿಸುತ್ತ ದಾ KY +ಆದರೆ ಈ ಸಲ (ವೆಂ? ೧೯೭೭) ಶೀಖಣತರು ಕನಿಷ್ಠ +ನಾಲ್ಕಾ ರು ಪುಟಗಳ ಪರಿಣಾಮಕಾರಿಯಾಗಿ ವ್ಯಕ್ತ +ಪಡಿಸು ಹ:ದಾಗಿದ್ದ -ವಿಷಯವನ್ನು ಒಂದೂ ರೆ +ಪುಟದಲ್ಲಿ ಹೇಳಹೆ ೂರಟು ಸುಮ್ಮನೆ ಓದುಗರ +ಕುತೂಹಲವನ್ನು, ಆಸ್ಲೆ ಯನ್ನು ತುಸು ಕಳಿಸಿ +ಕೈಬಿಟ್ಟ ದ್ಹಾರೆನಿಸುತ್ತದೆ. ಪತ್ರಿಕಾ ಸ್ವಾತಂತ್ರ ಕ್ರ್ಯ +ನಮಗೆ ನಿಜವಾದ ಅರ್ಥದಲ್ಲಿ pe ಇತ್ತೇ +ಎಂಬುದನ್ನು ಶ್ರೀಯುತರು. ನಮಗೆ ಹೇಳಲಿ. ಬಸ್‌ + + +. ಬರೆದಿಂರಿವಷ್ಟರಿಂದಲೇ + + +ಪಾಸು, ಮನೆ ಕಬ್ಬಿಕೆ ಸಳ್ಳಲು ಪುಸ್ಯಟಿ ಸಾಗಿಯೆ +ಅಲ್ಪ ಬೆಲೆಯೋ ಪ್ಲೂಟುಗಳು, ಮಂತಾದ ಚಿಕ್ಕ ಪುಟ್ಟ +ಅನ.70ರಸ0ಗ1 " ಏಂದಿನಿಂಸಲೂ ಸರಕಾ?ದ +ಕೃಪೆಗಾಗಿ ಕಾಸಾ ಕೂತಿ ನಂಥ ಪತ್ರಿಕೋದ್ಯಮಿ +ಗಳೇ ನಮ್ಮ? ಹೆಚ್ಸುಗಿ-ವಾಗ ಅವನ ಯಾವ +ವಿಷಯದಲ್ಲ ನಿರ್ಭೀತರಾಗಿ ಬಿರೆಯಬಲ್ಲರು ಸ್ವಾವಿ? +ಸಂಕಾಸದ ಕಾನುನೂ ಇಟ್ಟಿಳೆ ಳು ಎಷ್ಟು ಸ್ವಾತಂತ್ರ್ಯ +ಕೆಷಟ್ಟಿರೇನ ಫಲ? + + +ಮಂಂಬಯಿು ಸಿ.ಟಿ, ಹನವಂಂತರಾಯ + + +ಬೀಯೆಸ್ಸಾರ್‌ +"ಪ್ರಜಾವ:ಣಿ'ಯ ಸಂಪಃ: +ಕ್ರಿಕೋದ್ಯನಂನ:ನ್ನ ಉನ್ನತ ವುಂಟ್ಟಕ್ಕೊಯ್ಯ +ದಿ. ಟಿ. ಎಸ್‌, ರಾಮಶಂದ್ರರಃಯರ ಬಗ್ಗೆ ಅನೇಕ +ವರ್ಷ ಅವರ ನಿೀಟಿನರ್ಶಿಯಾಗಿದ್ದ ಶ್ರೀ ಜ.-ನಶೀಲರ್ಯ +ಬರೆದ "ಅವಿಸ್ಮರಣೀಯ ಓೀಯೆಸ್ಸಾ?*' ಒದಿದೆ. +ಲೇಖನ ಚೆನ್ನಗಿದೆ, ಅದಕೆ ರಾ ಸುರೆ ಇಂದಿಗೆ ಇಷ್ಟು +ಸುದೀರ್ಥ ೪೨೮ ಒಡನಾಟವಿದ್ದ ಜಯಃಶಿಃ।ಲರು ಈಗ +ಕಸ್ತೂರಿ'ಯ ಓದರ3ರಿಗೆ +ಸಮಾಧಾನ ನೀಡಿದ್ದಾರೆಯ? ಎಂಬದು ಮಾತ್ರ +ಸಂಶ:ರಾಸ್ಟ್ರದ, ರಾಖರ ವ್ಯಕ್ತಿತ್ವವನ್ನು ಇನ್ನಷ್ಟು +ಹತ್ತಿರದಿಂದ, ಆಳವಾಗಿ ತೆರೆಂ ತೋ:ಲು ಅವರಿಗೆ +ಶಕ್ಯವಿತ್ತು ಎಂಬರಿ ನನಗನಿಸುತ್ತದೆ. +ಎಸ್‌, + + +ಕರಾಗಿ ಕನ್ನಡ + + +ದಾ: ಗೆರೆ ಬಸವರ ಜರಿ + + + + + +ಷಾ. ವೆಂ. ಆಚಾರ್ಯ ಸನ್ಮಾನ +ಸಮಿತಿಯ ನೆನಪಿನ ಸಂಚಿಕೆ: + +ಸಂಪಾದಕರು; ಜಿ. ಎಸ್‌. ಭಟ್ಟ, +"ಕುಮಾರ ಕೃಪಾ? ೨೪, ಸಿ.ಐ.ಟ.ಬ. +ಮಾದರಿ, ಮನೆ, ಸರಸ್ವತೀಪುರಂ ಹೊಸ +ಬಡಾವಣೆ ಮೈಸೂರು ೫೭೦೦೦೯. + + +- ಜಾಹೀರಾತು ಕಾರ್ಯ ದರ್ಶಿ; ಎಚ್‌. +ಜಯದೇವ, ಟು ಕನ್ನ- + +ಲೈಂಟ್‌ಅಂಡ್‌ ಏಜೆನ್ಸೀಸ್‌ ಲಿಮಿಟಿಡ್‌ +"ಹೆರಿಸಿವಾಸ? ೩೬, ಕನ್ನಿಂಗ್ಹಾ ಮ್‌ + + +4 +ರ ಸ್ತೆ, ಬೆಂಗಳೂರು ೫೬೦೦೫೨ + + + + + +ಶ್‌ + + + + + + + + +- ಸಂಚಿಕೆ : ೧೦ + + +ಕಸ್ತೂರಿ, ಜೂನ್‌ ೧೯೭೭ + + +ವರ್ಷ : ೨೧ + + + + + +ಬಿಂ ಪರಯಾುಗದ ಮಾತು. ಪಾಂಡವ- + +ವೆ ಕಾರವರೊಳಗಿನ ಸಮರ ಕೊನೆ- +ಗೊಂಡು ಶಾಂತಿ ಕಾಲಿರಿಸಿದೆಯಷ್ಟೆ. ಅರ್ಜುನನ +ಮನಕ್ಕಂತೂ ಎಲ್ಲಿಲ್ಲದ ಹಿಗ್ಗು. »- ಆತನ ಸಂತಸ +. ಇಬ ಿಗೆಯದು- ಗೆಲವಿನ ನಲಿವು ಒಂದು ಬಗೆಯ +ದಾದರೆ, ಕೃಷ್ಣನ ಗೆಳೆತನದಳುಖ ಮತ್ತೊಂದು +ಬಗೆಯದು. ದಿನಗಳೆದಂತೆ, ತಾನು ಶ್ರೀಕೃಷ್ಣ- +ನನ್ನು ಪ್ರೀತಿಸಿದಷ್ಟು ಜಗತ್ತಿನಲ್ಲಿ ಬೇರೆ ಯಾರೂ +ಆತನನ್ನು ಪ್ರೀತಿಸುವುದಿಲ್ಲ. ಹಾಗಾಗಿ ತಾನೇ +: ಕೃಷ್ಣಪರಮಾತ್ಮನ ಶೆ ್ರೀಷ್ಮಭಕ್ತನೇಬ ಅಹಂ- +ಕಾರದಿ:ದ ಅರ್ಜುನನ ಮನ ಬೀಗಿ ಬಿಮ್ಮ- +ಗಾಯಿತು. ಸರ್ವಜ್ಞನಾದ , ಶ್ರೀಕೃಷ್ಣನಿಗೂ +ಅರ್ಜುನನ ತಲೆ ಕೆಡಿಸಿರುವ ಈ ದುರಹಂಕಾರದ + + + + + +ಎ. ವಪಾಧವ ಉಡಂಪ + + +ಒಂದು ಸಂಜೆ ಕೃಷ್ಣಾರ್ಜುನರು ವಿಹಾರಕ್ಕೆ +ಹೋದಾಗ, ' ಬ್ರಾ ಹ್ಮಣನೊಬ್ಬನ ವರ್ತನೆ +ಯಿಂದ ಅರ್ಜುನ ಚಕಿತನಾದ. ಆ ಬ್ರಾಹ್ಮಣ +ಅಹಿಂಸೆಯೇ ಪರಮಧರ್ಮವೆಂದು ಬಗೆದವ; +ಹಸಿ ಹುಲ್ಲನ್ನು ತಿಂದರೆ ಗಿಡಕ್ಕೆ ಸಾವು ನೋವಾ- +ದೀತೆಂದು ಯೋಚಿಸುತ್ತಾ ಕೂತಿದ್ದನಾತ. . +ಆದರೆ ಆತದ ಸೊಂಟದಲ್ಲೊಂದು ಥಳ- +ಥಳಿಸುವ ಕತ್ತಿಯಿತ್ತು, ಅಹಿಂಸೆಯ ಆರಾ- +ಧಕನೊಡನೆ, ಹಿಂಸಾಚಾರಕ್ಕೆ ಕಾರಣವಾಗುವ. +ಆಯುಧವೇ ಎಂದು ಬೆರಗಾದ ಅರ್ಜುನ್ಕ +ಇದೇನು ವಿಚಿತ್ರವೆಂದು ಕೃಷ್ಣನನ್ನೇ ಪ್ರಶ್ನಿಸಿದ, +ಕೃಷ್ಣ ಮುಗುಳ್ನಗುತ್ತಾ, ಆ ' ಬ್ರಾಹ್ಮಣನನ್ನೇ +ಕೇಳು ಎಂದ. ಅರ್ಜುನನ ಪ್ರಶ್ನೆಗೆ ಆ ಬ್ರಾಹ್ಮಣ + + +ನ : ಉತ್ತರಿಸುತ್ತಾ,. “ನನ್ನ ಆರಾಧ್ಯ ದೇವರಿಗೆ ಕಾಟ- +ಜ್‌ A ಸೆ a + + +೬; ಕಸ್ತೂರಿ, ಜೂನ್‌ ೧೯೭೭ + + +ಕೊಟ್ಟ ನಾಲ್ಕು ಜನರಿದ್ದಾರೆ, ಅವರನ್ನೆಲ್ಲಾ +ದರೂ ಕಂಡರೆ ಕೊಂದೇಹಾಕಬೇಕೆಂದು ಕತ್ತಿ +ಹಿಡಿದೇ ತಿರುಗುತ್ತಿದ್��ೇನೆ,” ಎಂದ. ಅರ್ಜುನ +ಬೆಕ್ಕಸ ಬೆರಗಾದ. -- ದೇವರ ಭಕ್ತನಾದ +ತಾನೂ ಅಂಥ ದುಷ್ಟರ ವಿನಾಶದ ಹೊಣೆಗೆ +ಹೆಗಲೊಡ್ಡ ಬೇಕೆಂದುಕೊಂಡು, “ದೇವರಿಗೆ ಕಾಟ +ಕೊಟ್ಟ ಆ ನಾಲ್ವರು ಯಾರು?” ಎಂದು ಕೇಳಿದ. + +“ಮೊದಲನೇಯವನೇ ಆ ನೀಚ ನಾರದ,” +ಎಂದ ಬ್ರಾಹ್ಮಣ. + + +“ಅವನೇನು ತಪ್ಪು ಮಾಡಿದ?” ಎಂದ +ಅರ್ಜುನ ದಿಗ್ಬ್ರಂತನಾಗಿ. ಬ್ರಾಹ್ಮಣನ + + +ಮಾತು ಕಳಕಳಿಯ ಕಹಿಯನ್ನೇ “ಹೊತ್ತು ಹೊರ +ಬಿತ್ತು. + +“ಅವನಿಗೆ ದೇವರ ಸುಖ-ದುಃಖ ಒಂದಿಷ್ಟೂ +ಇಲ್ಲ. ಹಗಲಿರುಳನ್ನದೆ, ಕೀರ್ತನೆ ಭಜನೆಗಳಿಂದ, + + +ನಿದ್ರೆಗೂ ಎಡೆಗೊಡದೆ ದೇವರ ಶಾಂತಿಯನ್ನೇ + + +ಕದಡಿ ಬಿಟ್ಟ ನಿರ್ದಯಿ ಆತ.” +ಬ್ರಾಹ್ಮಣನ ಮುಗ್ಧ ಭಕ್ತಿಯನ್ನು ಕಂಡು +ಆರ್ಜುನನಿಗೆ ನಗು ಬಂತು. ದೇವರನ್ನು ಪೀಡಿ- +- ಸುವ ಇನ್ನೂ ಮೂವರು ದುರುಳರಿದ್ದಾರಲ್ಲಾ, +ಅವರಾರೆಂದು ತಿಳಿಯುವ ಆತುರ ಅವನಿಗೆ. +ಬ್ರಾಹ್ಮಣ ಮಾತನ್ನು “ಮುಂದುವರಿಸಿದ: +“ಎರಡನೆಯವಳು ಆ ತಿಳಿಗೇಡಿ ದ್ರೌಪದಿ. ಆಕೆ +ನನ್ನ ದೇವರಿಗೆ ಊಟ ಮಾಡಲೂ ಬಿಡದೆ +ಪೀಡಿಸಿದ ಅವಿವೇಕಿ. ಅದರಿಂದಾಗಿ ನನ್ನ ದೇವ + + +ಕ್ಯ + + +ಅಂಥಾ ಉದ್ದನ್ನ ಗಂಡನನ್ನು ಏಕೆ ಮದುವೆ ಮಾಡಿಕೊಂಡೆ? +4ನಕೆಂದರೆ ನನ್ನೊಂದಿಗೆ ಮಾತಾಡುವಾಗೆಲ್ಲಾ ತಲೆತಗ್ಗಿಸಿ, ನೆಲನೋಡುತ + + +ಮಾತಾಡಲಿ ಅಂತ.” + + +ತನ್ನ ಊಟವನ್ನು ಬಿಟ್ಟು, ಪಾಂಡವರನ್ನು, +ದೂರ್ವಾಸರ ಶಾಪದಿಂದ ಪಾರು ಮಾಡಲು, +ಕಾಮ್ಮಕ ವನಕ್ಕೆ ಧಾವಿಸಬೇಕಾಯಿತು. ಅಷ್ಟು +ಮಾಡಿದರೂ ದೇವರಿಗೆ ತನ್ನ ಎಂಜಲನ್ನೇ ತಿನ್ನಿ- +ಸಿದ ಕೃತಫ್ಲಳು ಆಕೆ. . + +“ಮೂರನೆಯವನೇ ನಿಷ್ಕರುಣಿ ಪ್ರಹ್ಲಾದ. +ಆತ ಭಗವಂತನಿಗೆಷ್ಟು ಕಷ್ಟ ಕೊಟ್ಟ!- +ಬಾಂಡಲೆಯಲ್ಲಿ ಕಾಯುತ್ತಿದ್ದ ಎಣ್ಣೆಯೊಳಗೆ +ಹೋಗು ಎಂದ; ಆನೆಯ ಕಾಲಿನಿಂದ ತುಳಿಸಿ +ಬಿಟ್ಟ; ವಜ್ರದಂತೆ ಗಟ್ಟೆಯಾಗಿರುವ ಕಂಬವನ್ನು +ಸೀಳಿ ಬರಬೇಕೆಂದ, ದೇವರನ್ನು. ಹೀಗೆಲ್ಲಾ +ಚಿತ್ರಹಿಂಸೆಗೆ ಗುರಿಮಾಡಿ ಶಿಕ್ಷಿಸಿದ ದ್ರೋಹಿ +ಆತ. + +“ನಾಲ್ಕನೆಯವನೇ ಆ ದುರುಳ ಅರ್ಜುನೆ,” +ಎಂದಾಗ ಅರ್ಜುನನ ಎದೆಗೇ ಆ ಕತ್ತಿಯ ಮೊನೆ +ನಾಟಿದ .ಆನುಭವವಾಯಿತು. - “ಆತ ಮಹಾ- ' +ಪಾತಕಿ. ಕುರು ಕ್ಷೇತ್ರ ಯುದ್ಧದಲ್ಲಿ ನನ್ನ ದೇವ- +ರಾದ ಶ್ರೀಕೃಷ್ಣ ಪರಮಾತ್ಮನನ್ನು ತನ್ನ +ಊಳಿಗದವನಂತೆ ಸಾರಥಿಯಾಗಿರಿಸಿಕೊಂಡು +ಅವಮಾನಿಸಿದ,” ಎಂದವನು ಹೇಳುತ್ತಿ ದಧ್ವಂತೆಯೇ +ಅರ್ಜುನನ ಅಹಂಕಾರದ ಹುಟ್ಟ ಡಗಿತು. +ತನಗಿಂತಲೂ ಹೆಚ್ಚಾಗಿ ದೇವರನ್ನು ಪ್ರೀತಿಸಿ, +ದೇವರ ಕಷ್ಟ ಸುಖಗಳಿಗೂ ನಿಗಾಕೊಡುವ ಆ +ಬ್ರಾಹ್ಮಣನ ಭಕ್ತಿಯ ಮುಗ್ಧತೆಯನ್ನು ಕಂಡು +ಅರ್ಜುನ ನಾಚಿಕೆಯಿಂದ ತಲೆಬಾಗಿದ. ಸಿ + + +೫1 + + + + + +ಕೆ ಆ + + +- ಕರು + + +ಶ್‌ + + + + + +ಶ್ರಿ ಡಮರುವಿನ ತಾರಕ ಸ್ವರ ಭೂಮ್ಮಾ- +ಕಾಶಗಳನ್ನೆಲ್ಲ ವ್ಯಾಪಿಸಿತ್ತು; ಆ ಸ್ವರದಲ್ಲೇ ಶಬ್ದ +ಮೈದಳೆಯಿತು. ಶಿವ ಶಬ್ಮಾಧಿಪ, ವಾಗೀಶ, +ಅವನ ಡಮರುವಿನ ನಿನಾದ ವಿಶ್ವವನ್ನೇ +ವ್ಯಾಪಿಸುತ್ತದೆ. ಶಿವನ ಡಮರು ಹಾಗೂ +ಶಬ್ದಗಳಲ್ಲಿ ಭೇದವೇ ಇಲ್ಲ. ಎರಡೂ ಸಂಕೇತಿ- +ಸುವುದು ಪರಮೇಶ್ವರನ ಸಂದೇಶವನ್ನು; ಅದ- +ರಲ್ಲಿ ಅಡಗಿದ ಅರ್ಥವನ್ನು. + +ಶಿವನ ವಾಹನವಾದ ನಂದಿ ಸರ್ವಶ್ರೇಷ್ಠ +ಮದ್ದಳೆ ವಾದಕನಂತೆ. ನಂದಿ, ಅದರ ವ್ಯಕ್ತ +ರೂಪದಲ್ಲಿ ಗೋಚರಿಸುವಂತೆ ಬರಿ ಪಶುವಲ್ಲ, +ಅದು ಮೈದಳೆದ ದೈವೀ ಸತ್ವ. . ಅವನ ತಾಳ- + + +ದಲ್ಲಿಯ ಏರಿಳಿತಗಳು ಸೃಷ್ಟಿ-ಎನಾಶಗಳ, +ಹುಟ್ಟು-ಸಾವುಗಳ, ಹಗಲು-ರಾತ್ರಿ ಗಳ + + +ನಿರಂತರ ಚಕ್ರವನ್ನೇ ಸಂಕೇತಿಸುತ್ತದಂತೆ. ಶಿವ +ತಾಂಡವಕ್ಕೆ ನಂದಿ ಹಾಕಿದ್ದೇ ತಾಳ. + +ನಮ್ಮ 'ಪುರಾಣಗಳಲ್ಲಿ ಚರ್ಮವಾದ್ಕ ವಾದ- +ಶಿವ, ನಂದಿ ಇಬ್ಬ ರೇ ಅಲ್ಲ. ಸಾವಿರ +ಕೈಗಳುಳ್ಳ ಅಸುರ ಬಾಣ. ಸಾಸಿರ ಕೈಗಳಿಂದ +ಅವನು "`ಭಾರಿಸತೊಡಗಿದನೆಂದರೆ ಸಾವಿರಾರು +ಸಿಂಹಗಳು ಕಾಡಿನಲ್ಲಿ ಭಯಂಕರವಾಗಿ ಗರ್ಜಿಸಿ- +ದಂತೆ ಕೇಳಿಸುತ್ತಿತ್ತಂತೆ. ಅವನು ತನ್ನ ತಾಮಸ +ಕೋಪದಿಂದ ಸಾಎರ ವಾದ್ಯಗಳೂ ಏಕಕಾಲಕ್ಕೆ + + +ಆ + + +ಭಾರತಿಂಯ +. ಆತರ್ಯಪಾವ್ರಾಗಳುಿ + + +ಗುಡುಗಲಾರಂಭಿಸಿದಾಗ ಭಯಂಕರ ಬಿರುಗಾಳಿ +ಬೀಸಿ ಭೂಮ್ಯಾಕಾಶಗಳು ನಡುಗುತ್ತಿದ್ದುವಂತೆ; ' +ದೇವ ದೇವತೆಗಳು ಆಕಾಶವನ್ನು ಬಿರಿದು +ಹೊರಬಂದು ಹೆದರಿ ಇಣುಕಿದರಂತೆ. ಅವನ +ವಾದನದ ಮೋಡಿಗೆ ಜಗತ್ತೇ ಮರುಳಾಗಿ +ತನ್ನನ್ನೇ ತಾನು ಮರೆತುಬಿಟ್ಟಿತ್ತಂತೆ. +ಭಾರತದ ಚರ್ಮವಾದ್ಯಗಳಿಂತು ನಮ್ಮ +ಪುರಾಣಗಳಲ್ಲಿ, ದೇವ-ದಾನವರ ನಚ್ಚಿನ ವಾದ್ಮ- +ಗಳೆನಿಸಿ ಸುಪ್ರಸಿದ್ಧವಾಗಿವೆ. ಆದರೆ ಪುರಾಣೇತಿ +ಹಾಸಗಳಲ್ಲಿ ಬರುವುದಕ್ಕೆ ಎಷ್ಟೇ ಗಂಭೀರ ಅರ್ಥ +ಗಳನ್ನು ರು ರರೂ ಜಾನಪದ. ಗೀತ- +ಗಳಲ್ಲಿ, ಕಥೆಗಳಲ್ಲಿ ಸಿಕ್ಕುವ ಅಂಶಗಳು ಮನು- + + +~~ + + +: PE rs ಗ್ಗ ಕಿ ಗ +RYN ಗ್ಯ ಕೇ +RN + + +EN: +ಬು 6 + + +ಹೆ + + + + + +3 + + +ಸ್ನ + + + + + +೧೦' + + +ಷ್ಯನ ಹೃದಯಕ್ಕೇ ನೇರವಾಗಿ ತಲುಪುವಂಥವು. + +ಮನುಷ್ಯ ಸೃಷ್ಟಿಸಿದ ಮೊಟ್ಟ ಮೊದಲ +ವಾದ್ಯ ಚರ್ಮವಾದ್ಯವೇ ಆಗಿರಬೇಕು ಎಂಬು- +ದನ್ನು ತಜ್ಞರೆಲ್ಲರೂ ಒಪ್ಪುತ್ತಾರೆ. ಭಾರತದ +ವನವಾಸಿ ಜನಗಳಲ್ಲಿನ್ನೂ ರೂಢವಾಗಿರುವ +ಒಂದೆರಡು ಕಥೆಗಳನ್ನು. ನೋಡಿ. + +ಒಂದಾನೊಂದು ಕಾಲದಲ್ಲಿ ಒಬ್ಬ ಬೇಟೆಗೆಂದು +ಕಾಡಿಗೆ ಹೋದ. ಒಂದು ಗಿಡದ ಟೊಂಗೆಗಳ +ಮೇಲೆ ಮಂಗಗಳೆರಡು ಆಡುವುದರಲ್ಲಿ ಮಗ್ನ- +ವಾಗಿದ್ದವು. ಗಂಡು ಮಂಗ ಚರ್ಮವಾದ್ಯ್ಮ- +ವೊಂದನ್ನು ಬಾರಿಸುತ್ತಿತ್ತು. ಗಂಡು, ಹೆಣ್ಣು +ಎರಡೂ ಅತುಲಾನಂದದಿಂದ ನರ್ತಿಸುತ್ತಿದ್ದಂತೆ +ತೋರುತ್ತಿತ್ತು. + +ಬೇಟೆಗಾರ ಗಂಡು ಮಂಗಕ್ಕಿ ಗುರಿಯಿಟ್ಟು +ಬಾಣ ಬಿಟ್ಟ. ಆದರೆ ತಪ್ಪಿ ಅದು ಹೆಣ್ಣಿಗೆ ಬಡಿ- +ಯಿತು. ಗಂಡು ತಟ್ಟನೆ ವಾದ್ಯವನ್ನು ಕೆಳಕ್ಕೆಸೆದು +ಗಾಯಗೊಂಡ ಜೊತೆಗಾತಿಯನ್ನು ನೆಲಕ್ಕೆತ್ತಿ- +ಕೊಂಡು ಬಂದು ಗಾಯಕ್ಕೆ ಯಾವುದೋ ಒಂದು +ತೊಪ್ಪಲು ತಿಕ್ಕಿ ಹೆಂಡತಿ ಎಚ್ಚರಗೊಂಡು +ಏಳುವಳೋ ಹೇಗೆಂದು ನೋಡಲೆಂಬಂತೆ ವಾದ್ಯ- +ವನ್ನು ಜೋರು ಜೋರಾಗಿ ಬಡಿಯತೊಡಗಿತು. +: ಆದರೂ ಹೆಣ್ಣು ಕೊನೆಯುಸಿರೆಳೆಯಿತು. ಗಂಡು +ಬಹಳ ಹೊತ್ತು ದುಃಖಿಸಿ ಕೊನೆಗೆ ಕಲ್ಲುಗಳಿಂದ +ಶವವನ್ನು ಪೂರ್ತಿ ಮುಚ್ಚಿ ಅದರ ಮೇಲೆ ತನ್ನ +ವಾದ್ಯವನ್ನಿಟ್ಟು ಮ್ಲಾನವದನದಿಂದ ಅಲ್ಲಿಂದ +ಹೊರಟುಹೋಯಿತು. 2 + +` ಅದನ್ನೆಲ್ಲ ಮರೆಯಲ್ಲಿ ನಿಂತು ನೋಡುತ್ತಿದ್ದ +ಬೇಟೆಗಾರ ಗಂಡು ಮಂಗ ಅಲ್ಲಿಂದ ಹೋದ + + +ನಂತರ ಕು ತೂಹಲದಿಂದ, ಅದು ಬಿಟು 5 +ಹೋಗಿದ್ದ ' ವಾದ್ಯವನ್ನೆತ್ತಿಕೊಂಡು ಮನೆಗೆ +ಮರಳಿದನು. ಮುಂದೆ ಕೆಲ ಸಮಯದಲ್ಲಿ + + +ಅವನೂ ಅವನ ಮಿತ್ರರೂ ಅದನ್ನು ಬಾರಿಸಲು +ಕಲಿತರು. ಅಂದಿನಿಂದಲೂ ಆ ಚರ್ಮವಾದ್ಯ +ವನ್ನು ಬಾರಿಸಿದಾಗ ಸ್ತ್ರೀ ಪುರುಷರೆಲ್ಲ ಅದರ + + +ತಾಳಕ್ಕೆ ಕುಣಿಯುವ ಪರಂಪರೆಯೂ ಬೆಳೆದು + + +ಕಸ್ತೂರಿ, ಜೂನ್‌ ೧೯೭೭ + + +ಬಂತು. + +ಇನ್ನೊಂದು ಕತೆಯ ಪ್ರಕಾರ ಚರ್ಮ +ವಾದ್ಮಗಳು ಹುಟ್ಟಿದ್ದು ದೆವ್ವದಿಂದ. ಯಾವಾ- +ಗಲೋ ಒಮ್ಮೆ ಒಬ್ಬ ಮನುಷ್ಯ ತನ್ನ ಊರಿ- +ನಿಂದ ದೂರದಲ್ಲಿರುವ ಹಳ್ಳಿಯಲ್ಲಿ ಸತ್ತ. , ಅವನ +ಭೂತವನ್ನಾದರೂ ಊರಿಗೆ ತರಬೇಕೆಂದು ಅವನ +ಬಂಧು ಮಿತ್ರರು ಆ ಹಳ್ಳಿಗೆ ಹೋದರೂ ಭೂತ +ಬರಲು ನಿರಾಕರಿಸಿತು, ವಾದ್ಯವೈಭವದಿಂದ +ಕರೆದೊಯ್ಯುವುದಾದರೆ ಮಾತ್ರ ಬರುವುದಾಗಿ +ಅದು ಕರಾರು ಹಾಕಿತು. + +ಆದರೆ ಆ ಜನಕ್ಕೆ ವಾದ್ಯದ ಕಲ್ಪನೆ ಕೂಡ +ಇರಲಿಲ್ಲ. ಏನು ಮಾಡುವುದೆಂದು ತಿಳಿಯದೆ +ಅವರು ನಿತ್ಯ ಚರ್ಚಿಸುತ್ತಲೇ ನಡೆದರು. ದಾರಿ +ಕಾಯ್ದು ಬೇಸತ್ತ ಭೂತ ತನ್ನೂರವರ ಕನಸಿನಲ್ಲಿ +ಬಂದು ಹಲವಾರು ವಾದ್ಯಗಳನ್ನು ಹೇಗೆ +ಮಾಡುವುದೆಂದು ತೋರಿಸಿಕೊಟ್ಟಿತು. ಅನಂತರ +ಜನ ಆ ಭೂತವನ್ನು ವಾದ್ಯವೈಭವದ ಸಡಗರ- +ದಿಂದ ಊರಿಗೆ ಕರೆತಂದರು. + +ಇನ್ನೂ ಒಂದು ಜಾನಪದ ಪರಂಪರೆಯಂತೆ +ಮನುಕುಲದ ಆರಂಭ ಕಾಲದಲ್ಲಿ ಹೇವರು +ಮನುಷ್ಯರ ಬಗ್ಗೆ ತೀರ ಅಸಂತುಷ್ಟನಾಗಿದ್ದ. + + +ಅವರು ಅರ್ಪಿಸುವ , ನೈವೇದ್ಯ, ಬಲಿ +ಮುಂತಾದ ಯಾವ ಸೇವೆಗಳೂ ಅವನಿಗೆ + + +ತೃಪ್ತಿ ನೀಡಿರಲಿಲ್ಲ. ಅಂತೆಯೆ ಅವನು ಮನು- +ಷೈರಿಗೆ ಬಂದ ಬೇನೆ ಬೇಸರಿಕೆಗಳನ್ನು ನಿವಾರಿ- + + +Ee + + +A + + +ಸದಾದ, ಮೃಳೆ ಬೆಳೆಗಳನ್ನು ಕಾಲಕಾಲಕ್ಕೆ +ನೀಡದಾದ, ಆಗ ಮನುಷ್ಯರೆಲ್ಲ ಗಾಬರಿ- - +ಗೊಂಡರು. ಇದೇ ಸಮಯಕೆ ಡು ಅವರಲ್ಲೇ + + +ಒಬ್ಬನಿಗೆ ಒಂದು ಅಪೂರ್ವ ವಿಚಾರ. ಹೊಳೆ- + + +ಯಿತು. ಅವನು ಕಾಡಿನಿಂದ ತಾಳೆಯ ಮರದ + + +ಬೊಡ್ಡೆಯನ್ನು ಕಡಿದು ತಂದು ಅದನು ಸ ನಡುವೆ +ಪೊಳ್ಳು ಮಾಡಿ, ಪೊಳು ಘು, ಜಾಗದ ಮೇಲೆ +ಆಕಳ ಚರ್ಮವನ್ನು ಬಿಗಿದ. ಕೋಲಿನಿಂದ +ಅದನ್ನು ಬಾರಿಸತೊಡಗಿದಾಗ ಆ ಗಂಭೀರ +ಧ್ವನಿ ಜನಕ್ಕೆಲ್ಲ ತುಂಬ + + +ಷ್ಟ + + +ಆಕರ್ಷಕವಾಗಿ ಹ + + +ಕೆಲ ಭಾರತೀಯ ಚರ್ಮವಾದ್ಮಗಳು ೧೧ + + +ಕಂಡರೆ ಅದನ್ನು ಕೇಳಿದ ದೇವರು ಸಹ +ಸಂತುಷ್ಟನಾದ. ಅವರು ದೇವತಾರಾಧನೆಗೇ +ಅದನ್ನುಪಯೋಗಿಸತೊಡಗಿದಾಗ ಅವನು +ಜನಕ್ಕೆಲ್ಲ ಸುಖ ಶಾಂತಿಯನ್ನೂ ಭಾಗ್ಯವನ್ನೂ +ಕರುಣಿಸಿದ. + +ಕನ್ನಡ ನಾಡಿನಲ್ಲಿ ಕುರುಬರು ಡೊಳ್ಳು ಬಾರಿ- +ಸುವುದನ್ನು ನೀವು ಕೇಳಿರಲೇಬೇಕು. ಬಹುಶಃ + + +ಈ ವಾದ್ಯ ಸಮಸಮೀಪ ಮನುಷ್ಯ ಪುರಾತನ ` + + +ಕಾಲದಲ್ಲಿ ಸೃಷ್ಟಿಸಿದ ಚರ್ಮವಾದ್ಯಕ್ಕೆ +ಹೆಚ್ಚು ಹತ್ತಿರವಾಗಿವೆಯೆಂದನಿಸುತ್ತದ್ದೆ ಈ +, ಲೇಖನದ ಪ್ರಾರಂಭ ಪುಟದಲ್ಲಿರುವ ಚಿತ್ರವೇ +ಡೊಳ್ಳು. ಭರಮದೇವರ ಪೂಜೆಗೆ ಹೊರಟಾಗ, +ಯುಗಾದಿ, ಕಾರಹುಣ್ಣಿಮೆ, ಮಹಾನವಮಿ, +ಮುಂತಾದ ಹಬ್ಬ ಹರಿ��ಿನಗಳಲ್ಲಿ ದುಮು- +ದುಮಿಸುವ ಡೊಳ್ಳಿನ ನಾದ ಕಿವಿಗೆ ಗುಂಗು ಹಿಡಿ- +ಸುವಂಥದು. ಆದರೆ ಅವರು ಬಾರಿಸುವ ತಾಳದಲ್ಲಿ +ಹೆಚ್ಚು ವೆ ೈವಿಧ್ಯವಿರುವುದಿಲ್ಲ. + +ಡೊಳ್ಳಾಗಲಿ, ಹಲಿಗೆಯಾಗಲಿ, ನೀವು +ಸಾಮಾನ್ಮವಾಗಿ ನೋಡುವ ಜಾನಪದ ಚರ್ಮ +ವಾದ್ಯಗಳು. ಅವುಗಳೊಟ್ಟಿಗೆಯೇ ತಬಲಾ +ಮೃದಂಗ, ಚಂಡೆ, ಮದ್ದಳೆ, ತಾಶಾ, ಬ್ಯಾಂಡು +ಮುಂತಾದವು ಸಹ ಕಣ್ಣಿಗೆ ಬೀಳುತ್ತವೆ. ತಬಲಾ, +ಮೃದಂಗ, ಪಖಾ ಜ್‌ ಗಳಂತಹ ಕೆಲ ವಾದ್ಯ- +ಗಳು ನಮ್ಮ ಹಿಂದುಸ್ತಾನಿ, ಕರ್ನಾಟಕಿ +ಎರಡೂ ಸಂಗೀತ ಪದ್ಧತಿಗಳಲ್ಲಿ ಉನ್ನತ +ಸ್ಥಾನ ಗಳಿಸಿವೆ. ಈ ವಾದ್ಯಗಳು ಪ್ರತ್ಯೇಕವಾಗಿ +ಸಹ ಸಂಗೀತದ ಮುಖ್ಯ ಮಾಧ್ಯಮವಾಗಿ +ಬಳಸಲ್ಪಡುವುದಿದೆ. ಹಲವಾರು ಮಾತ್ರೆ- +ಗಳಲ್ಲಿ ಬಗೆಬಗೆಯ ತಾಳಗಳೆನ್ನು ಇವುಗಳಿಂದ +ಹೊರಡಿಸಲಾಗುತ್ತದೆ. ಮನುಷ್ಯರ 'ಹಾಗು +ಪ್ರಾಣಿಗಳ ನಡಿಗೆಯಲ್ಲಿ ಕಂಡುಬರುವ ತಾಳ- +ಲಯಗಳೇ ಈ ಚರ್ಮ ವಾದ್ಯಗಳಿಗೆ ಮೂಲ +ಸ್ಫೂರ್ತಿಯಾಗಿರಬೇಕು. ಸಂಸ್ಕೃತದಲ್ಲಿರುವ +ಪುರಾತನ ಸಂಗೀತ ಗ್ರಂಥಗಳಲ್ಲಿ ಚರ್ಮವಾದ್ಯ- +ಗಳನ್ನು ಅವನದೃ ಅಥವಾ ಘನವಾದ್ಯಗಳೆಂದು + + +ಕರೆಯಲಾಗಿದೆ. ‘ + +ಈ ಲೇಖನದೊಟ್ಟಿಗಿರುವ ಚಿತ್ರಗಳಲ್ಲಿ ಭಾರತ +ದಲ್ಲಿ ಕಾಣಸಿಗುವ ಹಲವು ಚರ್ಮವಾದ್ಮಗಳನ್ನು +ನೋಡಬಹುದು. + +ಚಿತ್ರ (೧): ಲಕ್ಷ ದ್ವೀಪದ ಮೂಲನಿವಾಸಿ- +ಗಳು ಬಾರಿಸುವ ಡೊಳ್ಳಿನ ಮಾದರಿ. ನಮ್ಮ +ಕುರುಬರು ಡೊಳ್ಳು ಬಾರಿಸಲು ಕೋಲನ್ನುಪ- +ಯೋಗಿಸಿದರೆ ಇವರು ಬರಿಗೈಯಿಂದಲೇ ಬಾರಿ- +ಸುತ್ತಾರೆ. ಚಿತ್ರ (೨): ಬಿಹಾರದ "ಹೋ' +ಬಣಕ್ಕೆ ಸೇರಿದ ಆದಿವಾಸಿಯ ನಗಾರಿ. +ಚಿತ್ರ (೩) : ಇದು ಮಹಾರಾಷ್ಟ್ರದ ಕೊಂಕಣ +ಪಟ್ಟಿಯಲ್ಲಿ ಜನಪ್ರಿಯವಾಗಿರುವ ಕರಡೀ- + +ಜಲು. ಚಿತ್ರ (೪): ಮಧ್ಯಪ್ರದೇಶದ +ಬಸ್ತಾರ್‌ ಜಿಲ್ಲೆಯ ಮಾರಿಯಾ ಜನಾಂಗದ +ಯುವಕನೊಬ್ಬ ಎತ್ತಿನ ಕೋಡು ಕಟ್ಟಿಕೊಂಡು +ವಾದ್ಯ ನುಡಿಸುತ್ತ ್ಹನರ್ತಿಸುತ್ತಿದ್ದಾನೆ. +ಚಿತ್ರ (೫) : ಪಂಜಾಬಿ ನುಡಿಸುವ ಢಥೋಲ್‌. +ಈ ವಾದ್ಯದ ಆಕಾರವನ್ನು ನೋಡಿದಾಗ ಕರ್ನಾ- +ಟಕದ ಡೊಳ್ಳು: ಮತ್ತು ಪಂಜಾಬಿ ಢೋಲ್‌ +ಒಂದೇ ವಾದ್ಯಕ್ಕೆ ಇರುವ ಎರಡು ಹೆಸರುಗಳೆನಿ +ಸುವುದಲ್ಲದೆ ಈ ಎರಡೂ ವಾದ್ಯಗಳ ಮೂಲವೂ +ಒಂದೇ ಇರಬೇಕೆಂದೆನಿಸುತ್ತದೆ. ಚಿತ್ರ (೬): +ಸಂಗೀತದಲ್ಲಿಂದು- ಮುಖ್ಯವಾಗಿ ಹಿಂದುಸ್ತಾನಿ +ಪರಂಪರೆಯಲ್ಲಿ ಅತ್ಯಂತ ಜನಪ್ರಿಯ ಅವನದೃ +ವಾದ್ಯ ತಬಲಾ. ತಬಲಾ ನುಡಿಸುವ ಕೆಲವರು +ಆಗಲೆ ಗಾಯಕರಷ್ಟೇ ಪ್ರಖ್ಯಾತಿಯನ್ನು +ಪಡೆದಿದ್ದಾರೆ. ಚಿತ್ರ (೭): ಈಶಾನ್ಯ ಭಾರ- +ತದ ನೇಫಾದ ಯುವಕ ಬಾರಿಸುವ ವೈಶಿಷ್ಟ್ಯ +ಪೂರ್ಣ ಚರ್ಮ ವಾದ. ಇದನ್ನ ವನು ಒಂದು +ಕೋಲಿಗಂಟಿಸಿಕೊಂಡು, ಹರಿಯುತ್ತಿರುವ +ಹಾವಿನಂತೆ ಕಾಣುವ ಬೆತ್ತದ ಕೋಲಿನಿಂದ ಬಾರಿ- +ಸುತ್ತಿದ್ದಾನೆ. ಚಿತ್ರ (ಲ): ಅರುಣಾಚಲದ +ಗಿರಿಕನ್ಯೆ ಬಾರಿಸುತ್ತಿರುವ ಈ ಚಮರ ವಾದ್ಯ +ಮೃದಂಗವನ್ನೇ ಹೋಲುತ್ತದೆ. ಚಿತ್ರ. (೯): +ದೇಶದಲ್ಲಿ ಎಲ್ಲೆಲ್ಲೂ ಜಾನಪದ ಮಟ್ಟದಲ್ಲಿ + + +ded \ + + +ಜನಪ್ರಿಯವಿರುವ ಖಂಜೀರಾ, ಚಿತ್ರ (೧೦): +ಮಹಾರಾಷ್ಟ್ರ ದ ಕುರ���ಬರ ವಿಶಿಷ್ಟ ಡೊಳ್ಳು. + +ಕನ್ನ ಡದ. ಪ್ರಾಚೀನ ಕವಿಗಳಲ್ಲಿ ಸ ಸಂಗೀತಶಾಸ್ತ್ರ +ಸಾ ವಿವಿಧ ವಾದ್ಯಗ ಳನ್ನು ಕುರಿತು ಬರೆ- + + +ದವರು ನಿಜಗುಣಶಿವಯೋಗಿಗಳು. ಕ್ರಿ.ಶ. +೧೪- ೧೫ನೆಯ ಶತಮಾನದಲ್ಲಿ ದ್ದ ಶಿವಯೋಗಿ +ಗಳು ಚರ್ಮವಾದ್ಯಗಳ ಬಗ್ಗೆ ಬರೆಯುತ್ತ, + “ಚರ್ಮವಂ ಕಟ್ಟಿ ಬಾಜಿಸ ಸುವ ಅವುಜೆ +ಮೊದಲಾದವೇ ವೆನಿಸುವುದ:, ”: ಎಂದಿ- +ದಾರೆ. ಇನ್ನೊ ಂದೆಡೆ, “ಬಳಿಕ ಶುದ್ಧ, + + +ಸಾಳಿಗ, ಸಂಕೀರ್ಣ, ಠವಣೆಗಳೆಂಬ ಚತುರ್ವಿಧ +ಮೃದಂಗಮಂ ಮೇಳೈಸಿ ಕತ್ತರ, ಬೊಟ್ಟಿ ಗಡಾದಿ +ಭೇದಂಗಳನಳವಡಿಸಿ, ತ್ವಂಕ್ಕ, ಆಲಿಂಗ್ಯ, +ಊರ್ಧ್ವಕವೆಂಬ ತ್ರಿವಿಧ ಕ್ರಮವಟಂದು ನುಡಿ- +ಸುವ ಕಡುಜಾಣರಪ್ಪ ಮರ್ದ್ವಳೆಕಾರರಿಂ ಬಳಿಕ +ಕಂದಾವುಜ, ಪಟಾವುಜ, ಕುಡವಾವುಜ, ಅಡಾ- +ವುಜವೆಂಬ ನಾಲ್ಕು ತೆರದ ಆವುಜಮನೋ- +ಜ್ಞೆಯಿಂ ಬಾಜಿಸುವಾವುಜಕಾರಂ” ಎಂದು +ವರ್ಣಿಸಿದ್ದಾರೆ + +ಅವನದ್ಧ ವಾದ್ಯಗಳಿಗೆ ರಾಜ ದರ್ಬಾರಿನಲ್ಲಿ +ಬಲು ಮಹತ್ವ ದ ಸ್ಥಾನ ದೊರೆತುದು ಮೊಗಲ +ಬಾದಶ ಹರ ಕಾಲನಲ್ಲಿ. ಉದಾಹರಣೆಗೆ ಅಕಬರನ +: ಅರಮನೆಯಲ್ಲಿ ವಿಶೇಷ ಪ ಸಂಗಗಳಲ್ಲಿ ಬಾರಿಸ- +ಲಾಗುತ್ತಿದ್ದ ನಾಬತ್ತಿನಲ್ಲಿ (ಒಂಬತ್ತು ವಾದ್ಯ- + + +ಜಣಟಲ್ವ ಬ ಉಳಲು FCC + + +ಆತೆ WwW + + +ತ್‌ ಲ + + +ಗಳು) ಮೂರು ಅವನದ್ಧ ವಾದ್ಯಗಳು. ಮೊದ- + + +ಲನೆಯದು ಕೂರ್ಗ ಎಂಬ ದೊಡ್ಡ ಆಕಾರದ +ಅವನದ್ಧ ವಾದ್ಯ; ಎರಡನೆಯದು ನಕ್ಕಾರಾ +(ನಗಾರೆ) ಎಂಬ ಸಾಧಾರಣ ದೊಡ್ಡ ಭಾಂಡ +ವಾದ್ಯ; ಹಾಗೂ ಮೂರನೆಯದು ಢೋಲ್‌ + + +(ಡೊಳ್ಳು) ಎಂಬ ಪೀಪಾಯಿಯಾಕಾರದ +ಎರಡೂ ಬದಿಗೆ ಚರ್ಮಾಚ್ಛಾದನವಿರುವ. +ಅವನದ್ಧ ವಾದ್ಯ, ಈ ಅವನದ್ದ ವಾದ್ಮಗಳ +ಜೊತೆಗೆ ಶಹನಾಯಿ, ಸಣ್ಣ ದೊ ಡ್ನ + + +ತುತ್ತೂರಿ, ಕಹಳೆ, ರಾಂಜಗಳಂಥ ವಾದ್ಯ- +ಗಳನ್ನಿಟ್ಟು ನೌಬತ್ತು ಬಾರಿಸುತ್ತಿದ್ದ ಕೋಣೆಗೆ +"ನಕ್ಕಾರಖಾನಾ' (ನಗಾರಖಾನೆ) ಎಂದೇ +ಹೆಸರಿತ್ತು. ಅಂದಾಗ ಚರ್ಮವಾದ್ಕಗಳಿಗೆ ಆಗ +ಇದ್ದ ಮಹತ್ವವೆಷ್ಟೆಂಬುದು ಅರ್ಥವಾಗುತ್ತದೆ. + + +ಜಗತ್ತು ತಾಲ ನಿಯಮದಿಂದ ಬದ್ಧವಾಗಿದೆ- + + +ಯೆಂಬ ಒಂದು ಸೂಕ್ಷ್ಮ ಸತ್ಯದ ಅರಿವು +ಮನುಷ್ಯನಿಗೆ ಬರುವುದು. ಚರ್ಮವಾದ್ಯಗಳ +ಮೂಲಕವೇ. ಅಂತೆಯೇ ತೀರ ಕಾಡು ಎಂದೆ- + + +ನಿಸುವ ಜನಗಳಲ್ಲೂ ಮೂಲ ಮಹತ್ವವಿರುವುದು + + +ಈ ಅವನದ್ಧ ವಾದ್ಯಗಳಿಗೆಯೇ ಹೊರತು ಬೇರೆ + + +ಬಗೆಯವುಗಳಿಗಲ್ಲ. ಭಾರತವಂತೂ ಚರ್ಮ +ವಾದ್ಯಗಳ ತೌರುಮನೆಯೇ ಅನ್ನಿಸುವಷ್ಟು +ವೆ ಭ್ಯ ದಿಂದ ಕೂಡಿದೆ. - ಸೊ + + + + + +ಒಬ್ಬ ಯುವತಿ ಸ್ಟಾ ನ ಮಾಡಜೇಕೆನ್ನು ವಷ್ಟ ರಲ್ಲಿ ಕಾನಲುಗಾರ ತಡೆದ. ಅದಕೆ + + +ಯುವತಿ ಶು ದ್ಧ ಳಾಗಿ ಸ + + +೬ಘ್ರ ನದಿಯಲ್ಲಿ". ಸ್ಥಾ ನ ಮಾಡಬಾರದು ಎನ್ನು ವ + + +ವಿಚಾರವನ್ನು ಸು ಬಟಿ ಗಳನ್ನು ಕಳಚುವಾಗ ಏಕೆ ಹೇಳಲಿಲ್ಲ 2» +“ಇಲ್ಲಿ ಸವರ ಸ್ಥಾ ಪ್ರ ಮಾಡುವುದಕ್ಕೆ ಮಾತ್ರ ನಿಷಿದ್ಧ? 'ಕಾನಲುಗಾರೆ ಕೂಡಲೆ + + +ಉತ್ತ ರಿಸಿದ. + + +ತೀ + + +ನೀನು ಮತ್ತೊ ದು ವಿವಾಹ ಏಕೆ ಮಾಡಿಕೊಳ್ಳ ಬಾರದು?” + + +“ಇದಕೆ ಸ ನಾಲ್ಕು ಕಾರಣಗಳಿವೆ.? +“ಯಾನವು? + + + + + +ಕ್‌ + + +ತಹ" + + +“ಒಬ್ಬ ಹುಡುಗ ಮತ್ತು ಮೂರು ಹುಡುಗಿಯರು.? ಎ���್‌. ಕೆ. ನರಸಿಂಹಮೂರ್ತಿ ಕ್‌ + + +Mo + + +ಇ +ಪಾ. ವೆಂ. ಆಚಾರ್ಯ ಸನ್ಮಾನ ಸಮಿತಿ +ವಕಾನ್ಕರೆ, +ಶ್ರೀಮಾನ್‌ ಪಾಡಿಗಾರು ವೆಂಕಟರಮಣ ಆಚಾರ್ಯರು ತಮ್ಮ ಬಹುಮುಖ ಪ್ರತಿಭೆ- +ಯಿಂದ ಕನ್ನ ಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಜಾತ ಪತ್ರಿ ಕಾದ ಃಮಿಗಳು. ಸ್ವತಃ +ಪ್ರಖರ ವನಾರವಂತರೂ ಶ್ರ "ಪ ಲೇಖಕರೂ ಆಗಿರುವ ಆಚಾರ್ಯರು ಜಗತ್ತಿ, ನ ಮೂಲೆ- +ಮೂಲೆಗಳಿಂದ ಜ್ಞಾನವಿಜ್ಞಾನಗಳನ್ನು ಕುರಿತ ಲೇಖನಗಳನು ಸ ಸ್ವಾಗತಿಸಿ “ಕಸ್ತೂರಿ”ಯ +ಮೂಲಕ ಅವನ್ನು ಕನ್ನಡ ಜನತೆಗೆ ಊಡಿಸಿ ಪತ್ರಿ ಕೋದ್ಯ ಮದಲ್ಲಿ ಉತ್ತಮವಾದ ಪರಂಪರೆ- +ಯನ್ನು ಸ್ಥಾ ಪಿಸಿದ್ದಾ ರೆ. ನಾಡಿನ ತರುಣ ಪ ಸಾ ತರನ್ನು ಗುರುತಿಸಿ ಹುರಿದುಂಬಿಸಿ ಅವ- +ರಿಂದ ಠೇಖಿನಗಳನ್ನು ಬರೆಸಿ “ಕಸ್ತೂರಿ”ಯಲ್ಲಿ ಪ್ರಕಟಿಸಿ ಸಮರ್ಥ ಲೇಖಕರ ಪೀಳಿಗೆಯನ್ನು +ಸೃಷ್ಟಿಸಿದ್ದಾರೆ, +ನಿವೃತ್ತ ಜೀವನದಲ್ಲಿಯೂ ಸತತ ಕ್ರಿಯಾಪಟುಗಳಾಗಿರುವ ಶ್ರೀ ಪಾ. ವೆಂ. ಆಚಾರ್ಯ ರು +ಪತ್ರಿಕೋದ್ಯಮದ ಆಚಾರ್ಯುರೂ ವಿಚಾರವಂತರ ಅಧ್ವರ್ಯುವೂ "ಆಗಿದ್ದಾರೆ. ಶ್ರಿ (ಯಂತರ +ಸುದೀರ್ಫ ಸಫಲ ಸೇವೆಯನ್ನು ಕನ್ನಡ ಜನತೆ ಕೃತಜ್ಞತೆಯಿಂದ ಸ್ಮರಿಸುತ್ತದೆ. ಇದರ +ದ್ಯೋತಕವಾಗಿ ಇವರಿಗೆ ಎಲ್ಲ ಕನ್ನಡ ಜನರ ಪರವಾಗಿ ಸಾರ್ವಜನಿಕ ಸನ್ಮಾನವನ್ನು ಏರ್ಪಡಿಸ- +ಬೇಕೆಂದು ನಿರ್ಧರಿಸಿದ್ದೇವೆ. ಈ ಸಮಾರಂಭದ ಅಂಗವಾಗಿ ಶ್ರೀ ಪಾ. ವೆಂ. ಆಚಾರ್ಯರಿಗೆ +ನಿಧಿಯನ್ನು ಸಮರ್ಪಿಸಬೇಕೆಂದು ಉದ್ದೇಶಿಸಲಾಗಿದೆ. ಇದೇ ಸಂದರ್ಭದಲ್ಲಿ ನೆನಪಿನ ಸಂಚಿಕೆ +ಯನ್ನೂ ಆಚಾರ್ಯರ ಹರಟೆಗಳ ಸಂಕಲನವನ್ನೂ ಹೊರತರಬೇಕೆಂದು ಯೋಜಿಸಲಾಗಿದೆ. +ಶ್ರೀ ಪಾ. ವೆ. ಆಚಾರ್ಯರ ಬಹುಮುಖ ಸೇವೆಯನ್ನು ಬಲ್ಲ ನೀವು ಮೇಲೆ ಎವರಿ +ಸಿರುವ ಉದ್ದೇಶಗಳ ಪೂರೈ ಕೆಗಾಗಿ ಕೊಡುಗೈ ಯಿಂದ ಮನಂಟಂದು ಧನಸಹಾಯ ಮಾಡ, +ಬೇಕೆಂದೂ ನಿಮ್ಮ ಇಷ್ಟಮಿತ್ರರಿಂದ ಕೂಡ ಇದಕ್ಕೆ ನೆರವು ಕೊಡಿಸಬೇಕೆಂದೂ ಪ್ರಾ ರ್ಶ ಸುತ್ತೇವೆ, +ಹಣವನ್ನು ಕ್ರಾಸ್‌ ಮಾಡಿದ ಚೆಕ್‌ ಇಲ್ಲವೇಬ್ಮಾ ಕ್‌ ಡಾ ಫ್‌ ಮೂಲಕ “ಪಿ.ವಿ +ಆಚಾರ್ಯ ಸನ್ಮಾನ ಸಮಿತಿ, ಮೆ ಸೂರು” ಈ ಖಾತೆಗೆ ಫಾ ಆಗುವಂತೆ ಬರೆದು ಸವತಿಯ +ಕಾರ್ಯದರ್ಶಿಯವರಿಗೆ ರವಾನಿಸಬಹುದು; ಅಥವಾ ಸಿಂಡಿಕೇಟ್‌ ಬ್ಯಾಂಕಿನ ಯಾವುದೇ ಶಾಖೆಯ +ಮೂಲಕ ಅದೇ ಬ್ಯಾಂಕಿನ ಸರಸ್ವ ತೀಪುರಂ--ಮೈ ಸೂರು ಶಾಖೆಯಲ್ಲಿರುವ “ಸೇವಿಂಗ್ಸ್‌ +ಬ್ಯಾಂಕ್‌ ಖಾತೆ ಸಂಖ್ಯೆ ೫೦೪೭ ಪಿ. ವಿ. ಆಚಾರ್ಯ ಸನ್ಮಾನ ಸಮಿತಿ”ಗೆ ವರ್ಗಾಯಿಸಿ (ಮೈಲ್‌ +(ಟ್ರಾನ್ಸ್‌ ಫರ್‌) ನೀವು ಪಾವತಿ ಮಾಡಿರುವ ಮೊಬಲಗು, "ನಿಮ್ಮ ಹೆಸರು, ವಿಳಾಸ ಮುಂತಾದ +ವಿವರಗಳನ್ನು ಪತ್ರಮುಖೇನ ಸಮಿತಿಯ ಕಾರ್ಯದರರ್ಶೀಯವರಿಕೆ ತಿಳಿಸಬಹುದು. +ಸನ್ಮಾನ ಸಮಾರಂಭದ ಏರ್ಪಾಡು, ಧನಸಂಗ್ರಹ ಮುಂತಾದ ವಿವರಗಳನ್ನು ಕುರಿತಂತೆ +ಸಮಸ್ತ ಪತ್ನ ವ್ಯವಹಾರಗಳನ್ನು ಕಾರ್ಯದರ್ಶಿಗಳೊಡನೆ, ನೆನಪಿನ ಸಂಚಿಕೆಯಲ್ಲಿ ಜಾಹಿರಾತು +ಮುದ್ರಣದ ವಿವರಗಳನ್ನು ಜಾಹಿರಾತು ಕಾರ್ಯದರ್ಶಿಗಳೊಡನೆ, ನೆನಪಿನ ಸಂಚಿಕೆಯಲ್ಲಿ ಲೇಖನ +ಮುದ್��ಣ ವಿವರಗಳನ್ನು ಸಂಚಿಕೆಯ ಸಂಪಾದಕರೊಡನೆ ನೇರವಾಗಿ ಮಾಡಬೇಕಾಗಿ ವಿನಂತಿ. + + +ಕಾರ್ಯದರ್ಶಿ ಕ ಎಂ. ಗೋಪಾಲಕೃಷ್ಣ ಅಡಿಗ + + +ಜಿ. ಬ. ನಾರಾಯಣರಾವ್‌ ಅಧ್ಯಕ್ಷ +“ಅತಿ ೫ ಎಂಟನೆಯ ಅಡ ರಸ್ತೆ ಸರಸ ತೀಪುರಂ ಮೈ, ಸೂರು 570009 + + +ವಿಚಾರ ತರಂಗ + + +ಭವಿಷ್ಯತ್ತು + +ಧರ್ಮ-ಸಂಸ್ಕೃತಿಗಳಲ್ಲಿ ನಿಹಿತವಾದ ಆದರ್ಶ. +ಗಳನ್ನೂ ಅವುಗಳೊಳಗೆ ವ್ಯಾಪಕವಾಗಿ ಹರಡಿದ +ಗೂಢಾರ್ಥಗಳನ್ನೂ ಅರಿಯಲು ಭೂತಕಾಲ- +ವನ್ನನುಸರಿಸುವುದು ಎಷ್ಟೇ ಸ್ವಾಭಾವಿಕ- +ವಾದರೂ ಅದು ಸರಿಯಾದ ಮಾರ್ಗವಲ್ಲ. ಮಿಂಚಿ +ಹೋದ ಕಾಲ ಎಂದಿಗೂ ಮರಳಿಬರುವುದಿಲ್ಲ. +ಒಮ್ಮೆ ಸತ್ತುಹೋದ ಭೂತಕಾಲವನ್ನು ಪುನ- +ರುಜ್ಜೀವಿಸಲು ನಾವು ಏಕಾದರೂ ಪ್ರಯತ್ನಿಸ- +ಬೇಕು? ಗತಕಾಲದ ಬಗೆಗಾಗಲಿ ನಮ್ಮ ಪೂರ್ವ- +ಜರ ಬಗೆಗಾಗಲಿ ಆದರವನ್ನಿಟ್ಟು ) ಕೊಳ್ಳು ವುದು +ಒಳ್ಳೆಯದೇನೋ ಸರಿ. ಆದರೆ `ಅದರ ಅರ್ಥ +ನಾವು ಅವರ ದಾಸರಾಗಬೇಕೆಂದೇನೂ ಆಗುವು- +ದಿಲ್ಲ. ವರ್ತಮಾನವನ್ನು ತುಚ್ಚವೆಂದು ತಿಳಿ- +ಯುವುದೂ ಗತಕಾಲದ ಬಗೆಗೆ ಅತಿಯಾದ ಆದರ +ಭಾವವನ್ನಿಟ್ಟುಕೊಳು ವುದೂ ಎಂದರೆ ಭವಿಷ್ಯ- +ತ್ತಿಗೆ ದ್ರೋಹ ಬಗೆದಂತೆ. + +ಒಂದು ರೀತಿಯಲ್ಲಿ ಭವಿಷ್ಯತ್ತು ಪರಮಾತ್ಮನ +ಬರಲಿರುವ ಅವತಾರವೇ ಸರಿ, ಆದ್ರರಿಂದ ಭೂತ +ಕಾಲ ಪವಿತ್ರವಾಗಿದ್ದರೆ ಭವಿಷ್ಯತ್ತು ಅದ- +ಕ್ಕಿಂತಲೂ ಹೆಚ್ಚು ಪವಿತ್ರವಾಗಿದೆ. ಗತಕಾಲದ +ಬಂಧನ ಪ್ರಗತಿಗೆ ಮಾರಕವಾಗಿದ್ದರೆ ಇಂತಹ + + +ಬಂಧನದಿಂದ ಮುಕ್ತರಾಗುವುದೇ ನಮ್ಮ ಆದ್ಯ +ಕರ್ತವ್ಯವಾಗುತ್ತದೆ, +-ಕಾಕಾ ಕಾಲೇಲಕರ + + +ಇವರು ವಿಜ್ಞಾನಿಗಳ? + + +ಭಳಿರಶೀಯ ವಿಜ್ಞಾನಿಗಳಲ್ಲಿ ಬಹುತೇಕ ಜನ- +ರಿಗೆ ತಮ್ಮ ಸ್ಥಾನಮಾನದ ಬಗೆಗಾಗಲಿ ತಮ್ಮ +ಸಂಬಳದ ಬಗೆಗಾಗಲಿ ಇರುವಷ್ಟು ಆಸಕ್ತಿ ತಮ್ಮ +ಕೆಲಸದ ಬಗೆಗೇ ಇರುವುದಿಲ್ಲ. ಪ್ರಾಚೀನ +ಭಾರತದಲ್ಲಿ ಜನರ ಮನೋವೃತ್ತಿ ಇದಕ್ಕೆ +ತದ್ವಿರುದ್ಧವಾಗಿತ್ತು. ದುರ್ದೈವದಿಂದ ಭಾರತ- +ದಲ್ಲಿ ಕಂಡುಬರಬೇಕಾದ ಈ ಮನೋವೃತ್ತಿ +ಯುರೋಪಿಯನ್‌ ದೇಶಗಳಲ್ಲಿ ಇಂದು ಕಂಡು- +ಬರುತ್ತಿದೆ. ರಾಯಲ್‌ ಸೊಸಾಯಿಟಿಯ +ಕೌನ್ಸಿಲ್ಲಿನ ಗೌರವಾನ್ವಿತ ಸದಸ್ಯರೊಬ್ಬರು +(ಹೆಸರು ಹೇಳಬೇಕೆಂದರೆ ಆರ್‌. ಸಿ. ಮ್ಮಾಕ್‌- +ಕ್ಮಾನ್ಸ್‌) ಕೊಳೆಯಾದ ಬಟ್ಟೆ ಧರಿಸಿ ಹೆಗಲಮೇಲೆ +ಸಾಮಾನುಗಳ ಭಾರ ಹೊತ್ತು ಕೌನ್ಸಿಲ್ಲಿನ ಸಭೆಗೆ +ಹಾಜರಾಗುತ್ತಿದ್ದುದನ್ನು ನಾನು ಕಣ್ಣಾರೆ ಕಂಡಿ- +ದ್ದೇನೆ. ಆದರೆ ಇಂದು ಭಾರತದಲ್ಲಿ ವಶಿಷ್ಠ, + + +೧೪ + + +ವಿಶ್ವಾಮಿತ್ರ, ದುರ್ವಾಸರಂತಹ ಶ್ರೇಷ್ಠ ಯಷಿ +ಪರಂಪರೆಗೆ ಸೇರಿದ ಈ ಅಯೋಗ್ಯ ಜನರು +ರಾಜ್ಯಪಾಲ, ಮಂತ್ರಿಗಳಂತಹ ಜನರನ್ನು +ಭಾಷಣಕ್ಕಾಗಿ ತಮ್ಮ ಸಭೆಗಳಿಗೆ ಆಮಂತ್ರಿಸು- +ವುದು ಸಾಮಾನ್ಯವಾಗಿದೆ, + +-ಜೆ. ಬಿ. ಎಸ್‌. ಹಾಲ್ಲೇನ್‌ + + +ತ +ಸತ್ಯ + + +ಗೆ)ತೆನವನ್ನು ಕಳೆದುಕೊಳ್ಳುವ ಪ್ರಸಂಗ +ಬಂದರೂ ಬರಲಿ; ಪ್ರೇಮದಿಂದ ವಂಚಿತ- +ಳಾಗುವ ಪ್ರಸಂಗ ಬಂದರೂ ಬರಲಿ; - ಆದರೆ + + +ಸತ್ಯವನ್ನು ನಾನು ಕೈಬಿಡಲಾರೆ. ಸತ್ಯವನ್ನು + + +ಪರಿಪಾಲಿಸುವುದಲ್ಲದೆ ಅದನ್ನು ಸರ್ವತ್ರ���ೂ +ಅಧಿಷ್ಮಿಸುವುದು ನನ್ನ ಜೀವನಧರ್ಮ. ಸತ್ಮ- +ಶೋಧನೆಗಾಗಿ ಮರುಭೂಮಿಯಲ್ಲಾದರೂ +ಅಲೆದೇನ್ಕು, ಈ ಸಾಹಸದಲ್ಲಿ ಪ್ರೇಮದಿಂದ +ವಂಚಿತಳೂ ಆದೇನು. ಆದರೆ ಸತ್ಯದಿಂದೆಂದೂ +ವಿಮುಖಳಾಗುವುದಿಲ್ಲ. ನಾನು ಸತ್ತನಂತರ ನನ್ನ +ಸಮಾಧಿಯ ಮೇಲೆ, “ಆಕೆ ಸದಾ ಸತ್ಕವಂತ- +ಳಾಗಿರಲು ಪ್ರಯತ್ನಿಸಿದಳು” ಎಂಬ ವಾಕ್ಕ +ಸಾಕು. ಬೇರಾವ ಹೊಗಳಿಕೆಯೂ ನನಗೆ ಬೇಕಿಲ್ಲ. + +-ಅೃನಿ ಬೆಸೆಂಟ್‌ + + +ಪುನರ್ಜನ್ಮ + + +ಭರತ ಆಂತರಗಿಕವಾಗಿ ಶಾಂತಿಯನ್ನು +ಪ ಸ್ಕಾ ಪಿಸುವುದಲ್ಲದೆ ಗಡಿಗಳಲ್ಲೂ ಶಾಂತಿ- +ಯನ್ನು ಕಾಪಾಡಿಕೊಳ್ಳಬೇಕಾಗಿದೆಯೇ? ದೇಶದ +ಆರ್ಥಿಕ ಸಾಧನಗಳನ್ನು ಅಭಿವೃದ್ಧಿ ಪಡಿಸಿಕೊಳ್ಳ- + + +ಬೇಕಾಗಿದೆಯೇ? ಅಥವಾ ಕಲೆ, ವಾಣಿಜ್ಯ, +ವಿಜ್ಞಾನ ಮುಂತಾದ ರಂಗಗಳಲ್ಲಿ ಮುಂದು- + + +ವರಿಯಬೇಕಾಗಿದೆಯೇ? ಹಾಗಾದರೆ ಇದಕ್ಕೆ +ಪೂರ್ವಭಾವಿಯಾಗಿ ಹಿಂದುತ್ತ ಹಾಗೂ +ಇಸ್ಲಾಮುಗಳೆರಡೂ ಪುನರ್ಜನ್ಮವನ್ನು +ಪಡೆಯಬೇಕಾಗುವುದು. ಅವಕ್ಕಾಗಿ ಅವೆರಡೂ + + +ಸತ್ವ ಪರೀ ಕ್ಷೆಗೀಡಾಗಬೇಕಾಗಿದೆಯಲ್ಲದೆ ತರ್ಕ +ವಿಜ್ಞಾನಗಳ ಕುಲುಮೆಯಲ್ಲಿ ಚಿನ್ನದಂತೆ ಚೊಕ Ne +ವಾಗಿ ಪುನರ್ಜನ್ಮವನ್ನೂ ಪುರ್ನಯೌೌವನವನ್ನೂ +ಪಡೆಯಬೇಕಾಗುವುದು. + +-ಡಾ. ಯದುನಾಥ ಸರಕಾರ + + +ಸ್ಥಾನಮಾನ + + +ಯಿ ನೀಚ ಎಂಬ ಭಾಗವನ್ನು ತೆಗೆದು ` +ಹಾಕುವುದು ಸುಧಾರಣೆಗಳಲ್ಲಿ ಒಂದು ಎಂದು +ಹೇಳಿದ್ದಾಗಿದೆ. ಹೀಗೆಂದರೆ ಏನು? ಉಚ್ಚ +ನೀಚ ಸ್ಥಿತಿಗಳೇ ಇಲ್ಲದಂತೆ ಮಾಡುವುದೆಂತಲೇ? +ಇದು ಸಾಧ್ಯವಿಲ್ಲ. ಒಂದು ಮೈಯಲ್ಲೇ ತಲೆ +ಕಾಲು ಇವೆ. : ತಲೆ ಉಚ್ಚ;, ಕಾಲು ನೀಚ. + + +ಇಷ್ಟೇ, ಉಚ್ಛ ಎಂದು ತಲೆಯ ಕಷ್ಟ ಸುಖ + + +ವನ್ನು ಮಾತ್ರ ನೋಡಿಕೊಂಡು, ಕಾಲನ್ನು +ನೀಚ ಎಂದು ಅನಾದರಿಸುವುದು ವಿವೇಕವಲ್ಲ. +ಉಚ್ಚ ನೀಚದ ಭೇದಭಾವ ಹೋಗಬೇಕೆನ್ನು- +ವುದರ ಅರ್ಥ ಉಚ್ಚ ಆದದ್ದು ತಾನು ಉಚ್ಚೆ +ಎಂದು ಅಹಂಕಾರಪಡಬಾರದು, ನೀಚ ತಾನು +ನೀಚ ಎಂದು ಹೀನಾಯಪಡಬಾರದು ಎನ್ನು- +ವುದು. ತಲೆ ಕಾಲು ಎರಡೂ ದೇಹಕ್ಕೆ ಅವಶ್ಯಕ- +ವಾದ ಭಾಗಗಳು, ದೇಹದ ಬಾಳಿಗೆ ಎರಡೂ +ಸಾಧನಗಳಾಗಿವೆ. + +- ಮಾಸ್ತಿ ವೆಂಕಟೇಶ ಅಯ್ಯಂಗಾರ್‌ + + +ಇದು ನಿಮ್ಮ ಕತೆ, + + +ಪೇಚಿನ + + +ಥೆ, ಚಂದ್ರನೆಶೌಳಿ + + +ಲಿ ತಮಾಷೆಯಾಗ್ಹೋಯ್ತು ನೋಡಿ” +ಎಂದು ಎಂತದೋ ಗೋಳಿನ ಕಥೆಯನ್ನು +ವಿವರಿಸುವವರೇ ಹೆಚ್ಚು. ಅದು ಬಿಟ್ಟು +"ಒಂದು ಗೊಳಿನ ಕಥೆ ಕೇಳಿ” ಎಂದಾಗಲಿ +"ಪೇಚಿಗೆ ಸಿಕ್ಕಿಬಿದ್ದೆ 'ಎಂದಾಗಲಿ +ಯಾರಾದರೂ ಶುರು ಮಾಡಿದ್ದನ್ನು ನೀವೆ- +ಲ್ಲಾದರೂ ಕೇಳಿದ್ದಿ ೇರೇನು? ಹಾಗೆ ಕೇಳಿ +ದ್ದರೆ ನೀವು ಅವರ ಕಥೆ ಮಾತ್ರ ಖಂಡಿತಾ +ಕೇಳಿರುಲ್ಲ, ಊರ್ವಶಿ ಅರ್ಜುನಂಗೇ ನೀ +ಶಿಖಂಡಿಯಾಗೆಂದು ಶಾಪ ಕೊಟ್ಟಾಗ ಅವನ +ಮುಖದಲ್ಲಿ ಹೇಗೆ ನೀರಿಳಿದಿರಬೇಕು? ಅವನು ಈ +ಪೇಚಿನ ಕಥೆಯನ್ನು ಯಾರಿಗಾದರೂ ಹೇಗೆ +ಹೇಳಿದನೋ ಅಥವಾ ನುಂಗಿಕೊಂಡೇ ಇದ್ದನೋ +ಅದಿನ್ನೂ ತಿಳಿದೇ ಇಲ್ಲ. ಆ ಶಾಪದ ವಿಚಾರ +ಹಾಗಿರಲಿ, ಅವನು ಒಂದು ವರ್ಷ ತನ್ನ ವೀರ +"ಗಂಡುಗಲಿತನ ಮರೆತು ಶಿಖಂಡಿಯಾಗಿದ್ದಾಗಿನ +ಆ ಪೇಚಿನ ಪ್ರಸಂಗವನ್ನು ಹೇಗೆ ಕಳೆದನೋ +ಅದು ಅವನೊಬ್ಬನಿಗೇ ಗೊತ್ತು. ಅದನ್ನು ಹಲ್ಲು +ಹಿಡಿದು ಸಹಿಸಿಕೊಂಡ ಅವನದೇ ಗಂಡು +ಹೃದಯ! ಇನ್ನೊಂದು ಪೇಚಿನ ಪ್ರಸಂಗದ +ಉದಾಹರಣೆ ನೋಡಿ. ಶೇಕ್ಸ್‌ ಪಿಯರನ ನಾಟಕ +ಗಳ ಫಾಲ್‌ಸ್ಟಾಫನ ವ್ಯಕ್ತಿತ್ವ "ಕೇಳೇ ಇದ್ದೀರಿ, +ಇವನನ್ನು 'ಬೇಚಿಗೆ ಸಿಕ್ಕಿಸಬೇಕೆಂದೇ ರಾಜ- +ಕುಮಾರ ಮತ್ತು ಅವನ ಸೆ ೇಹಿತರು ಕಳ್ಳರಂತೆ +ವೇಷ ಧರಿಸಿ, ಫಾಲ್‌ಸ್ಟಾಫನನ್ನು ದೋಚಿ, +ಅವನನ್ನು ಹೆದರಿಸಿ ಓಡಿಸುತ್ತಾರೆ. ಈ +ಸೋಲನ್ನು ಮುಚ್ಚಿಡಲು ಫಾಲ್‌ಸ್ಟಾಫ್‌ + + +ನಮ್ಮದೂ ಹೌದು.... + + +ಪ್ರಸಂಗಗಳು + + +ಶೌರ್ಯದ ಕಥೆ ಕಟ್ಟೆ ಹೇಳುತ್ತಾನೆ. ಕಥೆ ಹೇಳುವ +ಜೋರಿನಲ್ಲಿ ಅವನು ವಿವರಿಸುತ್ತಿದ್ದ ಇಬ್ಬರು +ದಪ್ಪ ಬಟ್ಟೆಯ ಕಳ್ಳರು, ಕಥೆಯ ಕಾವೇರಿದಂತೆ +ಹೆಚ್ಚುತ್ತಾ ಹೋಗಿ ಹನ್ನೊಂದು ಜನ ಕಳ್ಳರಾಗಿ +ಬಿಡುತ್ತಾರೆ. ಇವನ ಆಟಾಟೋಪ, ಬಡಾಯಿ- +ತನ ತಾಳಲಾರದೆ. ರಾಜಕುಮಾರ ನಿಜ ಹೇಳಿ +ಫಾಲ್‌ಸ್ಟಾಫನ್ನು ಪೇಚಿಗೆ ಸಿಗಿಸಿದೆ ಅಂದು +ಕೊಂಡಾಗ ಫಾಲ್‌ಸ್ಟಾಫನ ಉತ್ತರವೇನು +.ಗೊತ್ತೆ?-- “ರಾಜಕುಮಾರ, ಅದಕ್ಕೇ +ಇನ್‌ಸ್ಟಿಂಕ್ಟ್‌ ಅನ್ನೋದು-- ಸಿಂಹ ಸಹ ರಾಜ +ಕುಮಾರನ “ಮೇಲೆ “ಬೀಳುಲ್ಲ. ಆದರೆ ನೀನು +ಹೆಗೆ ನಿಜವಾಗಿ - ರಾಜ ಜಕುಮಾರನೋ ಹ್ಯಾಗೆ +ನಾನು ಸಹ ನಿಜವಾಗಿ ಸಿಂಹದ ಕೆಚ್ಚೆ ಯವ.. +ಅನ್ನುತ್ತಾನೆ. ಇಂತಹ ಒರಟು ಸನ +ಮೊಂಡರು ಪೇಚಿಗೆ ಬಿದ್ದರೂ ಯೋಜನೆಯಿಲ್ಲ, +ನಗುನಗುತ್ತಾ ಹೊರಬರುತ್ತಾರೆ, + + +ಪ್ರತಿಯೊಬ್ಬನೂ ಒಂದಲ್ಲ ಒಂದು ಸಲ +ಯಾವುದಾದರೊಂದು ರೀತಿಯಲ್ಲಿ ಪೇಚಿಗೆ ಸಿಕ್ಕೇ +ಇರ್ತಾನೆ. ಹೆಚ್ಚು ಜನ ಅಂಥ ಪ್ರಸಂಗ ಮರೆ- +ಯಲೋ ಅಥವಾ ಮರೆಸಲೋ ಪ್ರಯತ್ನಿಸು- +ತ್ತಾರೆ. ವಿಷಯ ಹೊರಬಂದರೆ ತಾನೆಲ್ಲಿ ನಗೆ +ಪಾಟಲಿಗೆ ಗುರಿಯಾಗುತ್ತೇನೋ ಅಂತ ಹೆದರಿಕೆ, +ಇನ್ನೂ ಒಂದು ರೀತಿಯ ಪೇಚು ನೋಡಿ, ಉತ್ತರ +ಕುಮಾರ ತನ್ನ ಪೌರುಷವನ್ನು ಹೆಂಗಳೆಯರ. +ಮುಂದೆ, ಒಲೆ ಮುಂದೆ ಕೊಚ್ಚಿ ದ್ದೆ € ಕೊಚ್ಚಿದ್ದು. +ಆದರೆ ನಿಜವಾಗಿ ಕೌರವ : ಸೇನೆಯನ್ನು ನೋಡಿ- + + +ಯ ತಟ. + + +ಬೆವೆತೂಬಿಟ್ಟನಂತೆ. ಇದೆಲ್ಲಾ ನೋಡಿದರೆ +ಎಷ್ಟೋ ವೇಳೆ ನಮಗೆ ನಾವೆ ಪೇಚಿಗೆ ಸಿಕ್ಕಿಸಿ- +ಕೊಳ್ತೀವಿ ಅನ್ನಿಸುತ್ತೆ. ನಾವು ಯಾವ ವಿಚಾರ- + + +ಚ್‌ +ಐಡವಿ ಮುಗ್ಗ ರಿಸಿ ನಗೆ +ಪಾಟಲಿಗೇಡಾಗುತ್ತೀವಿ ಅನ್ನಿಸುತ್ತೆ. ಅರ್ಜುನ + + +ತನ್ನ ಗಂಡುತನದ ಬಗ್ಗೆ ಜಂಭ ಪಡು- +ತ್ತಿದ್ದ, ಬಳೆಹಾಕಬೇಕಾದಾಗ ಪೇಚಾಯಿತು. +ಫಾಲ್‌ಸ್ಮಾಫ್‌ ಮತ್ತು ಉತ್ತರಕುಮಾರ + + +ಇಬ್ಬರೂ ತಮ್ಮಲ್ಲಿಲ್ಲದ ಪೌರುಷದ ಬಗ್ಗೆ ಒಣ +ಜಂಭ ಕೊಚ್ಚಿಕೊಂಡರು. ಆದರೆ ಸಮಯ +ಬಂದಾಗ ಕಾಲು ಸೋತು ನಡುಗುತ್ತಾ ಪೇಚಿಗೆ +ಸಿಕ್ಕಿದರು. ' ಇದೇ ಸಾಲಿಗೆ ಸೇರಿದಿದ್ದರೂ, +ನಿತ್ಯ ಜೀವನದ ಇನ್ನೊಂದು ಪೇಚು ನೆನಪಿಗೆ +ಬರುತ್ತಿ. ಬಲು ಶಿಸ್ತಿನ ಮುದುಕರೊಬ್ಬರು +ಮಕ್ಕಳನ್ನು ಬೆತ್ತ ಹಿಡಿದೇ ಗದರಿಸಿ ಶಿಸ್ತಿನಲ್ಲಿ +ಟ್ವಿದ್ದರು. ಮನಸ್ಸು ಗಟ್ಟಿಯಿಲ್ಲ. "ಮನಸ್ಸು +ದೃಢವಾಗಿದ್ದರೆ ಕಲ್ಲನ್ನು ಬೇಕಾದರೂ +ಅರಗಿಸಿಕೊಳ್ಳಬಹುದು. ಈಗಿನ ಕಾಲದ +"ಹುಡುಗರು ಏನೂ. ಪ���ರಯೋಜನವಿಲ್ಲ' ಅನ್ನು- +ತ್ತಿದ್ದರು. , ರಾತ್ರಿ ಊಟ ಬಿಟ್ಟ ಮೇಲೆ +ಈ ತಾತಯ್ಕಂಗೂ ಹಸಿವು ಹೆಚ್ಚಾಗಿ ನಾಲಿಗೆಯ +ಚಪಲವೂ ಇಮ್ಮಡಿಸಿತ್ತು. ಒಂದು ದಿನ ರಾತ್ರಿ +ಅವೇಳೆಯಲ್ಲಿ ಅಡಿಗೆ ಮನೆಗೆ ಕತ್ತಲಲ್ಲೇ +ತಡವರಿಸಿಕೊೋಡು ಹೋಗಿ ಇನ್ನೇನತೆ ಮೊಸರನ್ನ +ಬಾಯಿಗೆ ಹಾಕಬೇಕು, ಆಗ ಎಲ್ಲೋ ಮೂಲೆ- +ಯಲ್ಲಿದ್ದ ಬೆಕ್ಕು ದೊಪ್ಪನೆ ಪಾತ್ರೆ ಬೀಳಿಸಿದರೆ. +ತಾತಯ್ಕ್ಯಂಗೆ ಏನಾಗಬೇಕು ಹೇಳ್ತಿ, ಅವರ +ಕೈಯ್ಕಿನ ಅನ್ನದ ಪಾತ್ರೆ ಬಿದ್ದು ಅಡಿಗೆ ಮನೆ. +ಯಲ್ಲೆಲ್ಲಾ ಅನ್ನ ಚೆಲ್ಲಿ. ಮನೆಯವರೆಲ್ಲಾ +ಎದ್ದು ಬಂದಾಗ, ತಾತಯ್ಯನ ದೃಢ ಮನಸ್ಸು, +ಶಿಸ್ತು ಇವುಗಳ ಗತಿಯೇನು! ಅಂದರೆ. ಒಂದು +ಪಾಠ- ಯಾವುದೋ ವಿಚಾರದಲ್ಲಿ ನಾವು ಯಾವಾ +ಗಲೂ ಜಂಭ ಕೊಚ್ಚಿಕೋತಾ ' ಇದ್ದ ' ಹಾಗೆಲ್ಲಾ +ನಾವು ಮುಂದೆಲ್ಲೋ ಎಡವಿ ಬೀಳಲು ಅನು- +ಕೂಲವಾಗುವಂತೆ ಗುಂಡಿ ತೋಡಿಕೊಳ್ತಾ +ಇದ್ದೀವೆಂದರ್ಥ. ಕೆಲವರು ಇಂತಹ, ಗುಂಡಿಗೆ + + +250-3 - + + +» ಪಾ + + +ಬಿದ್ದರೂ ಮೀಸೆ ಮಣ್ಣುಗಲಿಲ್ಲವೆಂದು ಏಳ. +ಬಹುದು, ಇನ್ನು ಕೆಲವರು ಖೆಡ್ಡಾ ಗುಂಡಿಯಲ್ಲಿ +ಆನೆ ಬಿದ್ದ ಹಾಗೆ-ಆಗಬಹುದು. ಅಷ್ಟೆ ವ್ಯತ್ಯಾಸ. + +ಹೀಗಂದ ಮಾತ್ರಕ್ಕೆ, ಪೇಚಿಗೆ ಸಿಗುವುದೆಲ್ಲಾ +ಸ್ವಯಂಕೃತಾಪರಾಧದಿಂದಲೇ ಅಂತ ತಲೆ ಮೇಲೆ +ಕೈ ಹೊರಬೇ ಇದ್ದೇನೂ ಇಲ್ಲ. ಎಷ್ಟೊ ಸಲ +ಏನೂ ತಿಳಿಯದ ಸರಳವಾದ ಮಕ್ಕಳಿನಂತಹ +ಮಾತು ಇತರರನ್ನೂ, ನಮ್ಮನ್ನೂ ಪೇಚಿಗೆ ಸಿಕ್ಕಿಸಿ +ಬಿಡುತ್ತವೆ. ಡೆನಿಸಿ ದಿ ಮೆನೇಸ್‌ ಓದುವ +ಬ್ರಹ್ಮಚಾರಿಗಳಿಗೆ ಅಥವಾ ಡೆನಿಸ್‌ನಂತಹ ಮಕ್ಕ +ಳಿದ್ದವರಿಗೆ ಈ ವಿಚಾರ ಹೇಳಲೇಬೇಕಾದ್ದಿಲ್ಲ, +ಇಂಥ ಹುಡುಗರ ಮುಗ. ಮಾತು ದೊಡ್ಡವರ +ತೋರಿಕೆಯ ಗಾಜಿನ ಪ್ರಪಂಚಕ್ಕೆ ಕಲ್ಲಿದ ಹಾಗೆ- . +ಒಂದೇ ಮಾತಿನಲ್ಲಿ ಫಳ್‌! ದೂರದ ಡೆಲ್ಲಿಯಿಂದ +ಬಂದ ಮಗ-ಸೊಸೆಯನ್ನು ನೋಡಿ” ಶಾಸ್ತ್ರಿ- +ಗಳಿಗೆ ಸಂಭ್ರಮವೋ ಸಂಭ್ರಮ. ಏನಪ್ಪಾ, +ಪೂಜೆಯೆಲ್ಲಾ ಮಾಡ್ತಿದ್ದೀಯೇನಪ್ಪ, ಅಂದಾಗಲೇ +ಮಗನಿಗೆ ಜನಿವಾರದ ನೆನಪು ಏನಮ್ಮಾ, ಗೌರೀ- +ಪೂಜೆಗೆ ಶಾಸ್ತ್ರಿಗಳು ಸಿಕ್ಕಿದರೇನಮ್ಮಾ ಎಂದೆಲ್ಲಾ +ವಿಚಾರಿಸಿದ ಮೇಲೆ, ಮೊಮ್ಮಗನನ್ನು, ಕರೆದು +ಮಾತಾಡಿಸಲು ಶುರು ಮಾಡಿದರು. ಯಾವುದೋ +ಒಂದು ಪ್ರಶ್ನೆಗೆ ಮುಗ್ಧ ಉತ್ತರ ಕೊಡುತ್ತಾ +ಹುಡುಗ, "ಅಮ್ಮ ಸಿ ಮಿಂಗ್‌ ಸೂಟ್‌ +ಹಾಕ್ಕೊಂಡು ಎಲ್ಲರ ಜೊತೆ ಕೊಳಕ್ಕೆ +ಇಳಿದಾಗ-' ಅಂತ ಹೇಳಿದಾಗ ಸೊಸೆಯ ಪೇಚು +ಮುಖವನ್ನು ಫೋಟೋ ಹಿಡಿದೇ ನೋಡಬೇಕು. +ಇದೇ ರೀತಿ ದೊಡ್ಡವರು ಸಂದರ್ಭ ತಿಳಿಯದೆ +ಮಾತಾಡಿದಾಗಲೂ ಇದೇ ಪರಿಣಾಮ. +ಒಮ್ಮೆ. ರಜದ ಮೇಲೆ ಊರಿಗೆ ಹೋಗಿದ್ದಾಗ +ಅಂಗಡಿಯಲ್ಲಿ ನಮ್ಮ ಪಟೇಲರನ್ನು ನೋಡಿ +ಸಂತೋಷದಿಂದ ಮಾತನಾಡಿಸಿದೆ. ಬಹಳಷ್ಟು +ಜವುಳಿ ಖರೀದಿ ಮಾಡುತ್ತಿದ್ದ ನರೆತ ಕೂದಲಿನ +ಪಟೇಲರನ್ನು ನೋಡಿ ತಕ್ಷಣ ನನಗೆ ಅವರ +ಮದುವೆ ವಯಸ್ಸಿನ ಮಗಳ ನೆನಪಾಯಿತು. +ಸಂತೋಷದಿಂದ ಜೋರಾಗಿ, "ಓಹೋ ಬಹಳ +ಜವುಳಿ ಕೊಳ್ತಾ ಇದ್ದೀರಲ್ಲ ಪಟೇಲ್ಪೇ. ಮಗಳ +ಮದುವೆ ಅಂತ ಕಾಣುತ್ತೆ. ಎಲ್ಲೀದೋ ಗಂಡು? + + +pe) +Uw + + +ನಿಮ್ಮ ಮಗಳು ��ನ್ನ ಜೊತೆ ಓದುತ್ತಿದ್ದಳು' + + +ತ್‌ + + + + + +ಎಂದು ಹಲ್ಲುಕಿರಿದೆ. ಇದ್ದಕ್ಕಿದ್ದ ಹಾಗೇ ಅವರ +ಮುಖ, ಕಿವಿ ಎಲ್ಲಾ ಕೆಂಪಾಗಿ ಬಾಯಲ್ಲಿ ಮಾತೇ +ಹೊರಡಲಿಲ್ಲ. ಏನೋ ತಕ್ಷಣ ತತತಾ ಅಂದರು. +ಅಷ್ಟರಲ್ಲಿ ಯಾರೋ ಹಳೆಯ ಸ್ನೇಹಿತ ಹೊರಗೆ +ಕರೆದ ಎಂದು ಓಡಿದೆ, ಪಟೇಲರು ನನ್ನ ಮಾತಿ- +ನಿಂದ ಪೇಚಿಗೆ ಸಿಕ್ಕಿದ್ದರ ಕಾರಣ ನಂತರ ತಿಳಿ- +ಯಿತು- ಮದುವೆ ಮಗಳಿಗಲ್ಲವಂತೆ, ಪಟೇಲ- +ರಿಗೇ ಅಂತೆ, ಅದೂ ಮೂರನೇ ಬಾರಿ! +ಇನ್ನೊಮ್ಮೆ ಕ್ರಿಕೆಟ್‌ ಪಂದ್ಯವಾಡಿ ಸುಸ್ತಾಗಿ +ದೂರದ ಊರಿನಿಂದ ಹಿಂದಿರುವಾಗ ದಾರಿಯಲ್ಲೇ +ಜೀಪು ಕೆಟ್ಟು ಬಹಳ ಹೊತ್ತು ಕಳೆಯಿತು. +ಮೊದಲು ಊಟದ ಪ್ರೋಗ್ರಾಂ ಇಲ್ಲದಿದ್ದರೂ +ತಡವಾಗಿ ಎಲ್ಲರೂ ಹಸಿದಿದ್ದರಿಂದ ಅಲ್ಲಿಯೇ +ಒಂದು ಖಾನಾವಳಿಗೆ ಊಟಕ್ಕೆ ನುಗ್ಗಲೇಬೇಕಾ- +ಯಿತಿ. ಕಂಠಪೂರ್ತಿ ಊಟವಾದ ವೆಂಲೆಯೇ +ನಮಗೆಲ್ಲಾ ದುಡ್ಡಿನ ಯೋಚನೆ, ಆಗ ನೋಡಿ- +ದರೆ ಹದಿನೈದು ಊಟಕ್ಕಾಗುವಷ್ಟು ದುಡ್ಡು +ಕೂಡಿಸಲಾಗದೇ ಪೇಚಿಗೆ ಸಿಕ್ಕಿದ್ದವು. ನಾವು +ಯೋಚನೆ ಮಾಡುತ್ತಿದ್ದಂತೆಯೆ, ನಮ್ಮ +ಗುಂಪಿನ ಠೊಣಪ ಶೇಖರು ಹೋಟೆಲ್‌ ಮಾಲಿಕರ +ಹತ್ತಿರ ಹೋಗಿ ಊಟ ತಣ್ಣಗಿತ್ತು, ಮೊಸರಲ್ಲಿ +ಕಲ್ಲಿತ್ತು, ಸಾರಲ್ಲಿ ನೊಣವಿತ್ತು ಎಂದು +ಏನೇನೋ ಸುಳ್ಳು ನೆಪ ಹೂಡಿ ದಬಾಯಿಸಲು +ಶುರುಮಾಡಿದರು. ಆ ಮಾಲೀಕ ಮೊದಲು +ಸಾಕಷ್ಟು ವಾದಿಸಿದರೂ ಕೊನೆಗೆ ಈ ತರಲೆ +ಹುಡುಗರೊಡನೆ ಏನು ಜಗಳ ಅಂದುಕೊಂಡು +“ಸರಿ ಈಗ ಆಗಿ ಹೋಯ್ತಲ್ಲ, ನಾಳೆ ಬನ್ನಿ, +ಒಳ್ಳೇ ಊಟ ಹಾಕ್ತೀನಿ” ಎಂದ. .ಹ್ಮಾ ಹಾಗೆ +ಬನ್ನಿ ದಾರಿಗೆ ಅಂದುಕೊಂಡು, ಶೇಖರು ತಲಾ +ಊಟಕ್ಕೆ ಒಂದೇ ರೂಪಾಯಿ ಕೊಡ್ತೀವಿ ಎಂದು +ಜೋರು ಮಾಡಿದ. ಮಾಲೀಕ ತಬ್ಬಿಬ್ಬಾಗಿ +ಸದ್ಯಕ್ಕೆ ಅಷ್ಟಾದರೂ ಸಿಗಲಿ; ಸಾಕೆಂದು ಹೂಂ +ಅನ್ನಬೇಕು, ಆಗ ಎಲ್ಲಿದ್ದನೋ ಏನೋ ನಮ್ಮ +ಶಂಕರ ಮಹಾಶಯ ನುಸುಳಿ ಬಂದು, ಹೊಟಿ ೈ +ನೀವಿಕೊಳ್ಳುತ್ತಾ ದೊಡ್ಡತೇಗು ತೇಗಿ, “ವಾ! +ಕೀ ಖಾವಾಲೇನ್‌ ದಾದಾ! ಏನು ಊಟ ಹಾಕಿದ್ರಿ +ಮಾರಾಯ್ತೆ ! ತುಂಚಾ ಚೆನ್ನಾಗಿತ್ತು. ತುಂಬಾ +ಹಸಿವಾಗಿತ್ತು. ಎಲ್ಲರೂ ಸೇರಿ ಒಂದಕ್ಕೆರಡ- + + +ರಂತೆ ಸೇರಿ ಹೊಡೆದುಬಿಟ್ಟೆವಿ!' 'ಎಂದು ಈ + + +ಉದ್ಗಾರ _ ತೆಗೆದು ನಮ್ಮೆಲ್ಲರನ್ನೂ ಪೇಚಿಗೆ +ಸಿಗಿಸಬೇಕೆ! +ಈ ರೀತಿ ಮಗುವಿನಂತೆ ಮಾತುತಿಳಿಯದೆ +ಆಡಿದರೂ ಪೇಚು, ತಿಳಿದಿದ್ದನ್ನು ಶಂಕರನಂತೆ +ತಪ್ಪಾಗಿ ಆಡಿದರೂ ಪೇಚಾ. ಇನ್ನು ಆಡಿದ್ದನ್ನು +ತಪ್ಪರ್ಥ ಮಾಡಿಕೊಂಡರೆ ಇನ್ನೂ ಪೇಚೇಪೇಚು. +ಆಡಿದ ಮಾತಿಗೆ ಇಲ್ಲದ ಅರ್ಥ ಕಲ್ಪಿಸಿಕೊಂಡು +ಗೊಂದಲಕ್ಕೆ ಸಿಗುವವರಿಗೇನೂ ಕಮ್ಮಿಯಿಲ್ಲ. +ಮೊನ್ನೆ ಸ್ನೇಹಿತರೊಬ್ಬರು ತಮ್ಮ ಮಾತಿನ +ಗೊಂದಲದಲ್ಲಿ ತಾವೇ ಸಿಕ್ಕಿ ಹಾಕಿಕೊಂಡಿದ್ದು +ಹೀಗೆ "ರ, ನನಗೆ ಲೇಡೀ ಡಾಕ್ಟರು: +ಬೇಕಿತ್ತು-ಹೌದ್ರೀ, ನನಗೆ ಸ್ವಲ್ಪ ಲೇಡೀ +ಡಾಕ್ಟರು ಬೇಕಿತ್ತು-ಹೌದ್ರೀ ' ನನಗೆ ಸ್ವಲ್ಪ +ಲೇಡೀ ಡಾಕ್ಟರ್‌ ಬೇಕಿತ್ರೀ...ಅ, ಅ, ಅಂದ್ರೆ +ಹಾಂಗಲ್ಲಾರೀ...ನನಗೆ ಮದುವೆ ಆಗಿದೆ. ನನಗೆ + + +ಬೇಕು ಅಂದ್ರೆ ನನ್ನ ಮನೆಯವಳನ್ನು . +ನೋಡ���ಕ್ಕೆ...” ಇದೇ ರೀತಿಯ ತಪ್ಪರ್ಥದ +ಪೇಚು ಇನ್ನೊಂದು. ಎದುರು ಮ ನೆಯ + + +ಗಂಡಸಿನ ಗೀಳಿನ ಬಗ್ಗೆ ಮಾತುಕತೆ ನಡೆದಿತ್ತು. +ಆಗ ಮನೆಯ ಮುಂದೆ ದಪ್ಪನೆಯ ದುಂಡು +ದುಂಡಾದ ಹೆಂಗಸು ಹಾದು ಹೋದಳು. ಅವ- +ಳನ್ನು ನೋಡಿ ಸ್ನೇಹಿತ ಶುರು ಮಾಡಿದ, . “ಆ. +ಹೆಂಗಸು ಅವರಿಗೆ ಹಾಲು ಕೊಡುತ್ತಾಳೆ... + + +ಅಂದರೆ ಆ ಅರ್ಥದಲ್ಲಲ್ಲ...” ವಿವರಣೆ ಬೇಕೇ + + +ಇರಲಿಲ್ಲ. ವಿವರಣೆ ಕೊಡಲು ಹೋಗಿ ತಾನೇ + + +. ಗೊಂದಲದಲ್ಲಿ ಸಿಕ್ಕಿಕೊಂಡಿದ್ದ. + + +ತಪ್ಪರ್ಥ ಆದರೆ ತಾನೇ ಪೇಚು, ಅರ್ಥವೇ ' +ಆಗದಿದ್ದರೆ ಪೇಚಿಗೆ ಕಾರಣವೇ ಇಲ್ಲ ಅಂದುಕೋ- +ಬೇಡಿ. ಅರ್ಥ ಆಗುಲ್ಲ ಅಂದುಕೊಂಡು ಮಾತಾ- +ಡಿದ್ದು ಮುಖ ಮುಚ್ಚಿಕೊಳ್ಳುವ ಹಾಗೆ +ಮಾಡಿದ್ದೂ ಇದೆ. ನನ್ನ ಸ್ನೇಹಿತ ಮದುವೆ- + + +. ಯಾದ ಹೊಸತರಲ್ಲಿ ಹನಿಮೂನಿಗೆ ಬೊಂಬಾ- + + +ಯಿಗೆ ಹೊರಟ, ಇಬ್ಬರೂ ದಿನವಿಡೀ ಟ್ಯಾಕ್ಸಿ +ಯಲ್ಲಿ ತಿರುಗಿದ್ದೇ ತಿರುಗಿದ್ದು. ಎಲ್ಲೆಣೆ ಏನೇನು +ನೋಡಿದರೂ ಅದರ ವಿವರಣೆಯೆಲಾ,, ತಮಗೆ +ಅನ್ವಯಿಸುವಂತೆ, ಬಹಳ ಅನ್ಕೋಕ್ಮವಾಗಿ, +ಮೊದಲ ಪ್ರೀತಿಯ ಕಾವಿನಲ್ಲಿ, ಸರಸವಾಗಿ + + +4 ವೇಬನಿ ವ್ರಿಸಿಂಗಿಗಿಳು + + +ಲೀಲಾಜಾಲವಾಗಿ ತ್ತಮ ಮಾತಾಡಿ- +ಕೊಂಡರು. ಬೆಂಗಳೂರು ಟ್ಯಾಕ್ಸಿಯಲ್ಲಿ ಕೂತಿ- +ದ್ವರೆ ಇಷ್ಟು ನಿಸ್ತ ವೇಶ ಎಲ್ಲಾ ಕನ್ನಡ +ದಲ್ಲಿ. ಮಾತಾಡುಕ್ಕೆ ಆಗ್ತಾನೇ ಇರಲಿಲ್ಲ +ಅಲ್ವೇನೇ ಆಂದ ಗಂಡ. ಹೌದ್ರೀ, ಈ +ಬೊಂಬಾಯಿ ಟ್ಯ್ಮಾಕ್ಸಿವಾಲಾಗೆ ನಮ್ಮ ಮಾತು +ತಿಳಿದೇ ಇರೋದು ಒಂದು ರೀತಿ ತುಂಬಾ +ಒಳ್ಳೆದೇ ಅಂದಳು ಹೆಂಡತಿ, ಇಬ್ಬರೂ ನಕ್ಕರು. +ದಿನದ ಕೊನೆಯಲ್ಲಿ ಟ್ಯಾಕ್ಸಿ ಯವನಿಗೆ ದುಡ್ಡು +ಕೊಟ್ಟಾ ಗ ರಾಮಜಾಣದಂತೆ ಬಂತು ಉತ್ತ ರ +“ಬೊಂಬಾಯಿ ಟ್ಯಾಕ್ಸಿವಾಲಾ ಹತ್ತಿರ ಚಿಲ್ಲರೆ +ಇರುಲ್ಲ ಸಾರ್‌,” ಎಂದು ಅಚ್ಚೆ ಕನ್ನ ಡದಲ್ಲೆ | +ಮಾತನ್ನು ತಪ್ಪಾಗಿ ಅಥ ಮಾಡಿಕೊಂಡರೆ +ಫ್‌: ಅನ್ನ ಬಹುದು ಆದರೆ ವ್ಯಕ್ತಿ ಯನ್ನೇ +ತಪ್ಪು ದರೆ, ಗುರುತು ಒಡಿಯದಿದ್ದರೆ, ಆಗ +ಏನನ್ನು ತ್ರಿ ಹ ಕ್ಯ ಹಲ್ಲೋ ಜಗ್ಗು * ಎಂದು +ಒಂದಿನಿಂದ ಯಾರನ್ನೋ ಗುದ್ದಿದರೂ ಪರವಾ- +ಗಿಲ್ಲ ಕ್ಷಮೆ ಕೇಳಬಹುದು. ಅವರೂ ಕ್ಷಮಿಸ- +ಬಹುದು-ನಿಮ್ಮ ಗುದ್ದು ಜೋರಾಗಿಲ್ಲದಿದ್ದ ರೆ +ಆದರೆ,” ಏ್ಯ. ನನ್ನ ಚಿನ್ನಾ ಅಂತ ಯಾರೋ +ಹೆಂಗಸರ ಬೆನ್ನು ಸವರಿದರೆ ಮೊದಲು +ನೈಗೇಟು, ಆಮೇಲೆ ನೀವು, ತಪ್ಪಾಯ್ತು, +ಅಂದಮೇಲೆ ಒಂದಿಷ್ಟು ಛೀಮಾರಿ ಖಂಡಿತಾ +ತಪ್ಪದು. ಹೊಸ ಊರಿನಲ್ಲಿ ಅಥವಾ +ಪರಿಚಯವಿಲ್ಲದವರನ್ನು ಹಾಸ್ಯ. "'ಮಾಡುವಾ- +ಗಲೂ ಎಚ್ಚರಿಕೆ ಬೇಕು. ಅಂಗಡಿಯಲ್ಲಿ ಪಾನ್‌- +ಬೀಡಾ ಜೆನ ವಾಗ ದಾರೀಲಿ ಹೋಗ್ತಿದ್ದ +ಯನ್ನು ನೋಡಿ, "ನೋಡಿದ್ರಾ ಆ ಘಾಟೀ +ನಿನ್ನೆ ಅವನು ಮಾಡಿದ್ದು ನೋಡ- +ಬೇಕಾಗಿತು ” ಅಂತ ವಿವರಿಸಿದ ಮೇಲೆ ನಿಮ್ಮ +_ ಜೊತೆ ಇದ್ದ ವ್ಯಕ್ತಿ ದುರುಗುಟ್ಟಿ ನೋಡಿ +ಬರ್ತೀನಿ ಅಂತ ಹೊರಟು ಹೋಗ್ತಾ ನೆ. ಅವನಿ- +ಗ್ಮಾ ಕೆ ಸಿಟ್ಟು ಎಂದು ಕಾರಣ ಕೇಳಿದ್ದಕ್ಕೆ +. ಅಂಗಡಿಯವ ಉತ್ತರ ಕೊಡ್ತಾನೆ- "ಅಲ್ಲಾ +ರಾಯ್ರೇ. ಮಗನ ಹತ್ತಿರ ನೀವು ಅಪ್ಪನ್ನ +ಘಾಟಿ "ಹಳ್ಳ ಅಂತ ಹಾಸ್ಯ ಮಾಡಿದರೆ ಸಿಟ್ಟು + +ಬರೋಲ್ಲೇನಿ 4 ಹೀಗಂದಾಗ ಇದ್ದಕ್ಕಿದ್ದ +ಹಾಗೇ ನೆತ್ತಿ ಹತ್ತಿದ ಹಾಗಾಗಿ, "ಸುಣ್ಣ + + +ಗ + + +ಸುಣ್ಣಾ ಜಾಸ್ತಿ, + + +ಪಾನ್‌ಗೆ' ಎಂದು ಕೂಗದೇ + + +ಬೇರೆ ಬೇರೆ ಗತ್ಯಂತರವೇ ಇಲ್ಲ. ಮೊನ್ನೆ + + +ನಾಟಕ ಸ್ಪರ್ಧೆಗಳಿಗೆ ಬಂದಿದ್ದ ಪ್ರ ಸಿದ್ಧ +ಸಾಹಿತಿಗೆ ನನ್ನ ಸೆ ೇಹಿತನ ಪರಿಚಯ. +ಮಾಡಿಕೊಟೆ W ನನ್ನ ಸ್ನ್ನೇ ಹಿತ "ನಾಟಕ + + +ಹೇಗಿತ್ತು ಸಾರ್‌?” ಅನ್ನುವುದೇ ತಡ, ಚಟಕ್ಕನೆ + + +ಬಂತು ಸಾಹಿತಿಗಳ ಉತ್ತ. ಕ್ರ--*ನಾಟಕವೇ ? +ಇದನ್ನು ನಾಟಕ ಅಂತಾರೇನ್ರಿ €? ಇದರಲ್ಲಿ +ಏನಿದೆ ?...ಇಂತಹ ನಾಟಕಗಳು ಬರೋದಿಂದಲೇ +ನಮ್ಮ ಕನ್ನ ಡ ನಾಟಕ ರಂಗ ಎಂದೂ ಮುಂದೆ +ಬರುಲ್ಲ ಅದ್ಕಾ ವದ್ರೀ ಆ ನಾಟಕಕಾರ, +ಕರ್ಕೊ ೧ಬಿ € ಇಲ್ಲೀ, » ಹೀಗಂದಾಗ ನನ್ನ + +ಸ್ನೇಹಿತ ತಕ್ಷಣ ಅಲ್ಲಿಂದ ಜಾರಿ ಮರೆಯಾದ +"ಏನಪ್ಪಾ, ನಾಟಕಕಾರನ್ನ ಕರೆಯೋಕ್ಕೆ +ಧನು 1 ಅಂದರು ಸಾಹಿತಿ. ಈ +ಲಾದರೂ ರ ನಿಜಸ್ಥಿತಿ ಎವರಿಸಲೇ +ಬೇಕಾಯ್ತು-- ನಾಟಕಕಾರನ್ನ ಕರೆಯೋಕ್ಕೆ + + +ಹೋಗಿಲ್ಲ. ಅವನ ಮುಖ ಮರೆಸೋಕ್ಕೆ ಶ್ರ +ದ್ಧಾ ನೆ. ಈಗ ನಿಮ್ಮ ಜೊತೆ ಮಾತಾಡಿದ್ದ ಲ್ಲಾ +ಅವನೇ ನಾಟಕಕಾರ” ಅಂದಾಗ ಹಿರಿಯ ಸಾಹಿತಿ +ಗಳ ಪೇಚು ಹೇಳತೀರದು. + +ಇನ್ನು ಬೇಡ ಅಂದಿದ್ದ ನ್ನೇ ಕದ್ದು ಮಾಡು +ವಾಗ ಇನ್ನೊ ಬ್ಬರ ನೋಟಕ್ಕೆ ಸಿಕ್ಕಿಬಿದ್ದು +ಪೆಚ್ಚು ಮು ಹಾಕಿಕೊಳು ವುದು ಸ ಸಾಮಾನ್ಯ. +ಸಣ್ಣ 'ವರಿಂದ ಮುದುಕರ ವರೆಗೆ ಪ ತಿಯೊಂದು +ವಯಸ್ಸಿ ನವರಿಗೂ ಬೇಡ ಅನ್ನುವ ಪಟ್ಟಿ ಬೇರೆ- +ಬೇರೆಯಾಗೇ ಇದೆ. ಮಣ್ಣಿ ನಲ್ಲಿ ಆಡಬೇಡ, +ಸ್ಕೂಲು ತಪ್ಪಿ ಸಬೇಡ, ಸಿಗರೇಟ್‌ ಸೇದಬೇಡ +ಇವುಗಳಿಂದ ಹಿಡಿದು ಮುದಕರಿಗೆ, ರಾತ್ರಿ ಊಟ +ಬಿಡಿ, ಸಿಹಿ ತಿನ್ನಬೇಡಿ ಅನ್ನು ವವರೆಗೂ ಈ +ಬೇಡದೆ ಪಟ್ಟಿ ತರತರಹಾವರಿಯಾಗಿ ಕ +ಆದರೂ ಬೇಡ ಅಂ ಂದದ್ಧನೆ ನ್ನೇ ಕದ್ದು ಮಾಡು +ರಲ್ಲೆ € ಏನೋ ಸ್ಟಾ ರಸ್ಕ ವಿದೆ, ಸಿಧಯಿದೆ, Hr: + + +ಯಿದೆ. ಮುತ್ತು 5 ಹಯಿರಬಹುದು, ಆದರೆ +ಕದ್ದ ಮುತ್ತು? 1.ಸಿಹಿಯೆನ್ನುತವಲ್ವೆ. ಆದರೆ +ನಿಮ್ಮ ಪ್ರೆ €ಯಸಿಯನ್ನು "ಹೇಗೋ ದೊಡ್ಡ + + +ಗುಂಪಿನಿಂದ ದೂರಮಾಡಿ ಆ ಸಿಹಿಯೇನೆಂದು +ನೋಡುತ್ತಿರುವಾಗ ಅವಳಪ್ಪ ನೇ ಆ ಕಡೆ ಬಂದ- + + +ಹ! ರಸಕ್ತ್ಯಾಟಿಾ +ಗ್‌ ೨ +ರೂನ್ನಿ.. ಆಗ ಆ ನಿದ್ಮು ಪೆಚ್ಚು ಮುಖದ +ಕೆಂಪು ಕಪ್ಪು-ನೀಲಿಯಾಗಿ ಎಲ್ಲಾ ಕಲಬೆರಕೆ- +ಯಾಗಿಬಿಡುತ್ತದೆ. +ಇನ್ನೊಂದು ರೀತಿಯ ಪೇಚು ಹೊಗಳಿಕೆ +ಯಿಂದ ಹುಟ್ಟಿ ಬರುತ್ತದೆ. ಹೊಗಳಿಸಿಕೊಂಡು + + +ಮರುಕ್ಷಣವೇ ವ್ಯತಿರಿಕ್ತವಾಗಿ ನಡೆದು ತಲೆ- +ಬಗ್ಗಿ ಸುವಂತಾಗುವುದೂ ಅಪರೂಪವೇನಲ್ಲ. +ಸಂಗೀತ ಕಛೇರಿ ಕೇಳುತ್ತಾ ಕೂತಿದ್ದ ಹಿರಿಯರ +ಮಧ್ಯೆ ಬಂದ ತಕ್ಷಣ ಒಬ್ಬರು ನನ್ನ ಸಂಗೀತದ +ಅಭಿರುಚಿ, ಜ್ಞಾನದ ಬಗ್ಗೆ ಮುಖ ಶ್ಲಾಘನೆ +ಮಾಡಿದರು. ಅವರ ಹೊಳಿಕೆಗೂ ನಾನು, "ಇದು +ಕಲ್ಮಾಣಿಯಲ್ಲವೇ?” ಎಂದು ತೋಡಿರಾಗದ +ಕೀರ್ತನೆಯ ಬಗ್ಗೆ ಹೇಳಿದ್ದಕ್ಕೂ ಸರಿಹೋಯಿತು. +ಅಲ್ಲಿಗೆ, ನನಗೆ ತೋಡಿ, ಕಲ್ಮಾಣಿ ಎರಡು ರಾಗ- +ಗಳ ಪರಿಚಯವೂ ಇಲ್ಲವೆಂದಾಗಿ ನನ್ನ ಸಂಗೀತ +ಜ್ಞಾ ನದ ಟೊಳ್ಳು ಇತರರಿಗೆ ಅರಿವ���ಯಿತು. +ನನ್ನನ್ನು ಹೊಗಳಿದ್ದ ಹೆರಿಯರು ಮೈ ಪರಿಚಿ +ಕೊಂಡರು ಅಷ್ಟೆ | ಇನೆ ಸ್ನೂ ಮ್ಮೆ ಕಾಲೇಜಿಗೆ ಎದೇ. +ಶಿಯರೊಬ್ಬ ರು ಬಂ ದಾಗ ಅವರಿಗೆ ಎಲ್ಲವ + +ಹೆಮ್ಮೆ ನದ ವಿವರಿಸಲು ನಮ್ಮ ಪೊ 4 +ಮುಂದಾದರು. .. ಕಾಲೇಜಿನ ವಿಷಯವಾಗಿ +ಇದ್ದುದು, ಇಲ್ಲದ್ದ ನ್ನೆಲ್ಲಾ ಬಡಾಯಿ ಕೊಚ್ಚಿದ +ಮೇಲೆ, >; “ಬನ್ನಿ 3 ನಮ್ಮ ಹಾಸ್ಕೆ ಲ್‌ ನೋಡುವಿ- +ರಂತೆ. ನಮ್ಮ “ಹುಡುಗರು ಬಲು ಸಿಸಿನವರು, +ಆಟದಲ್ಲಿ ಆಟ ಓದುವಾಗ. ಒದು, +ಸಂಜೆ. ಎಲ್ಲಾ ಓದುತ್ತಿರುತ್ತಾರೆ' ಎಂದೆಲ್ಲಾ +ಹೇಳಿ ಹಾಸ್ಟೆಲಿಗೆ ಆವರನ್ನು ಕರೆತಂದರು +ಅಲ್ಲಿ ಯಾವುದೋ ಕೋಣೆಯ ಬಾಗಿಲನ್ನು ಸರಿ- +ಸಿದರೆ ಕಂಡದ್ದೆ ಮ್ತ. . ಹುಡುಗಸೊಬ್ಬ ಆರಾಮ +ಖುರ್ಜಿಯ ಮೀಲೆ ಕೂತು, ಕಾಲೆರಡನ್ನೂ +ಮೇಜಿನ ಮೇಲೆ ಚಾ ಇಚಿದ್ದಾನೆ, ಒಂದು ಕೈಯಲ್ಲಿ +ಇನ್ನೊಂದರಲ್ಲಿ ಸಿಗರೇಟು; + + +ಈಗ + + +pe +ಪಿ ಇಮಾ ಪತ್ರಿಕೆ, + + +ಕೋಣೆಯ ಮೂಲೆಯಲ್ಲಿ ಸಿನೇಮಾ' ಹಾಡು +ಕೀರುಲುವ ರೇಡಿಯೋ, ಇದಕ್ಕೂ ದೊಡ್ಡ + + +ಪೇಚಿಗೆ ಅದಿನ್ನೇಷ್ಟು ಸಲ ಸಿಕ್ಕಿದ್ದ ರೋ ಏನೋ +ಆ ನಮ್ಮ ಪ್ರೋಫೆಸರು, ಸ್ವಲ್ಪ ವೂ ಕಸಿವಿಸಿ +ಗೊಳ್ಳದೆ 3] ನೋಡಿ ಇವನು” ಇಲ್ಲಿಯವರೆಗೂ +ಓದಿ ಸುಸ್ತಾಗಿ, ಈಗೆಲ್ಲೋ ಒಂದೈ ದು ನಿಮಿಷ + + +ವಿದು +ಎ + + +Wo UEC + + +ಆರಾಮ ಮಾಡುತ್ತಿದ್ದಾನೆ + + +KK ಹ + + +ಎಂದು ವಿ + + +ಕೊಟ್ಟರು. ಇವರು ಫಾಲ್‌ಸ್ಟಾಫನ ಜಾತಿ- +ಯವರು, ಬಿದ್ದರೂ ಮೀಸೆ ಮಣ್ಣಾಗಲಿಲ್ಲ +ಅನ್ನುವವರು. + + +ಹೊಗಳುವಿಕೆಯ ಅಬ್ಬರದಿಂದ ಪೇಚಿಗೆ ತಾವೇ +ಎಷ್ಟು ಜನ ಜನ ಸಿಕ್ಕಿದರೆ, ಸ್ವಾಭಿಮಾನದ +ಸೊಕ್ಕಿನಿಂದ ಮೆರೆಯುವವರನ್ನು ಪೇಚಿಗೆ +ಸಿಗಿಸುವುದು ಅಥವಾ ಬೇಸ್ತು ಬೀಳಿಸುವುದು +ಬಹಳ ಸುಲಭ. ಸಾಮಾನ್ಯವಾಗಿ ಅವರ ಸ್ವಾಭಿ- +ಮಾನಕ್ಕೆ ಏನು ಕಾರಣ ಆಗಿರುತ್ತೋ ಅದೇ +ಅವರ ದೌರ್ಬಲ್ಮವೂ ಆಗಿರುತ್ತೆ. ಇಂತಹ +ಕಾರಣದ ಕಾಲೆಳೆದರೆ ಆಸಾಮಿ ಧೊಪ್‌ ಅನು ಸ್ಯ + + +ವುದೇ ಸರಿ. ಹೀಗೆ ಬೇಸ್ತುಬೀಳುವುದಕ್ಕ +ಎಪ್ರಿಲ್‌ ಮೊದಲ . ತಾರೀಖಿಗೆ ಮುಹೂರ್ತ + + +ಕೂಡಿ ಬರುತ್ತೆ. ಒಮ್ಮೆ ಪಂಡಿತರು, ನಿಪ್ಪಣರು, +ಫಿಲಾಸಫರ್‌, ಪ್ರೊಫೆಸರ್‌ ಎಂದೆಲ್ಲಾ ಬಿರು- +ದಾವಳಿ ಪಡೆದಿದ್ದ ಸ್ನೇಹಿತರನ್ನೂ ಬೇಸ್ತು +ಬೀಳಿಸಬೇಕೆಂದು ಪಣತೊಟ್ಟೆ. ಅವರ ಸ್ವಾಭಿ- +ಮಾನದ ಕಾರಣ ನಾಟಕದಲ್ಲಿ ಅವರಿಗಿದ್ದ +ಪಾಂಡಿತ್ಯ, ಅನುಭವ. ರಾತಿ 3 ಹನ್ನೊಂದಕ್ಕೆ +ಅವರು ಬಂದದ್ದನ್ನೇ ಕಾಯ್ದು ಅವರಲ್ಲಿ +ಹೋಗಿ, "ನೋಡಿ ವೆಂಕಟರಾಯು 2) ನಿಮ್ಮ ನ್ನು +ದಿನವೆಲ್ಲಾ ಹುಡುಕಿ ಈಗ ಮನೆಗೆ ಹೋದರು. . +ನಾಳೆ ಅವರು ನಾಟಕೋತ್ಸವ ಉದ್ಭಾಟಿಸ +ಬೇಕಂತೆ. ನಿಮ್ಮೀೀದ ಭಾಷಣ ಬರೆಸಿಕೊಳ್ಳ ಲು +ಬಂದಿದ್ದರು,' ಅಂದೆ. ಆಗಲೇ ಅವರನ್ನು +ಭೇಟಿಯಾಗಲು ಹೊರಟವರನು ತಡೆದು "ನಾಳೆ +ಮುಂಜಾನೆ. ಅವರು ಏಳು ಗಂಟೆಗೇ ಮನೆ +ಬಿಡ್ಮಾರಂತೆ, ಅಷ್ಟರಲ್ಲಿ ನೀವು ಅವರಿಗೆ ವಿಷಯ +ತಿಳಿಸಿದರೆ ಆಗುತ್ತದೆ ಅಂತೆ. ನನಗೆ ಗೊತ್ತು, +ವೆಂಕಟರಾಯ್ರೂ ಬೆಳಿಗ್ಗೆ ಎಂಟರ ಮುಂಚೆ +ಹಾಸಿಗೆ ಬಿಟ್ಟ ವರಲ್ಲ. ಈ ನಮ್ಮ +ಅಷ್ಟೆ. ಆದರೂ ರಾತ್ರಿ ಬಹಳ ಹೊತ್ತು. ಎಚ್ಚ ರ- +ಎಲ್ಲಾ ವಿಷಯ ಬರೆದು, ಬೆಳಗಿನ ' +ಜಾವವೇ ರಾಯರ ಮನೆಗೆ ಸೆ ಕಲ್‌ ತುಳಿದು +ಹೋಗಿ ಅವರನ್ನೆಬಿ ಿಸಿದ್ಧಾರೆ. ರಾಯರೋ +ಸ್ವತಃ ನಾಟಕೀಯ "ವ್ಯ ಶಿ ಪರಿಸ್ಥಿ ತಿ ಅರ್ಧ + + + + + +ಸ್ನೇಹಿತತೂ + + +ಈ + + +A + + +ಮಾಡಿಕೊಂಡು, ಹಾಸಿಗೆಯ ಮೇಲೆ ಕುಳಿತೇ + + +ಹಾ + + +" ಇದೇನು ನಾನು ಕನವರಿಸ್ತಿದ್ದೀನೋ, + + +ಕ ಲಂಗೋಟಿ + + +* ಟ್‌ ಚ್‌,” ಪೇಚಿನ ಪ.ಸ + + +ಎರಡೂ ಕಣ್ಣುಗಳನ್ನು ಹಿಂಗೆ ಗಳಿಂದ ಹೊಸಕಿ +ಕೊಳ್ಳುತ್ತಾ “ಲ್ಲ, ರಾಜೂ ಹೇಳಿದನೆ ? +ನೀವು +ಕನವರಿಸುತ್ತಿದ್ದರೋ ಅಥವಾ ಇದು ರಾಜು +ಕನಸು ಕಂಡ ಫಲವೋ?” ಅಂದರಂತೆ. +ಆಮೇಲೆ ನಿಪ್ಪಣರೊಬ್ಬ ರನ್ನು ಎಪ್ರಿಲ್‌ ಫೂಲ್‌ +ಮಾಡಬಾರದಿತ್ತು ಅನಿಸಿತು ಅನ್ನಿ. + +ಮರೆವಿನಿಂದ ಬರುವ ಪೇಚಿನ ಸ್ಥಿತಿ ಹೇಳಲೇ +ಬೇಕಾದ್ದಿಲ್ಲ. ಮರೆತ ಹಳೆಯ ಸ್ನೇಹಿತನ +ಹೆಸರನ್ನು ಉಪಾಯದಿಂದ ತಿಳಿಯಬಹುದು, +ಆದರೆ ಉಪಾಯವನ್ನೇ ಬಿಟ್ಟು, "ಓ, ನೆನಪಿಲ್ಲದೆ +ಏನು” ಎಂದು ಧೈರ್ಯವಾಗಿ ಕೈಕುಲುಕಿ +ಮಾತಾಡಿ, ಇನ್ಮಾರೋ ಬಂದಾಗ ಅವರಿಗೆ +ಪರಿಚಯ ಮಾಡಿಕೊಡುವಾಗ "ಇವರು, ನನ್ನ +ಪರಮ ಸ್ನೇಹಿತರು, ಸ್ಕೂಲಿನಲ್ಲಿ ನಾವಿಬ್ಬರೂ +ಸ್ನೇಹಿತರು... ಇವರು... ಇವರು' +ಎಂದು ಹೆಸರು ನೆನಪಿಗೆ ಬಾರದೆ ಪೇಚಿನಲ್ಲಿ +ಸಿಕ್ಕು ಒದ್ದಾಡುವವರನ್ನು ನೋಡುವುದೇ +ಚೆನ್ನ. ನಮ್ಮ ಮರೆವಿಗಿಂತ ನಾವೇ ಪೇಚಾಡುವು +ದೇನೋ ಸರಿ, ಆದರೆ ಇನ್ನೊಬ್ಬರ ಮರೆವಿ- +ಬಂದಾಗಿ ನಾವು `ಪೇಚಾಡುವುದು ಎಂತಹ +ನ್ಮಾಯೆ ನೀವೇ ಹೇಳಿ. ಇಂತಹ ` ಅನಂಭವ +ಒಮ್ಮೆ ಆಯಿತು. ಹೊಸ ಪರಿಚಿತರೊಬ್ಬರು + + +ನನ್ನನ್ನು "ಸೋಮವಾರ ನಮ್ಮನೇಲಿ ವಿಶೇಷ +ಅವತ್ತು ಸಂಜೆ ಖಂಡಿತಾ ನಮ್ಮನೆಗೆ ಊಟಕ್ಕೆ + + +ಬನ್ನಿ, ಮರೆಯಬೇಡಿ. ಹೊಸ ಪರಿಚಯ ಅಂತ +ಸಂಕೋಚಪಡಬೇಡಿ. ಖಂಡಿತಾ ಬನ್ನಿ' ಎಂದು + +ಒತ್ತಿ ಒತ್ತಿ ಹೇಳಿದ್ದರು. ಅವತ್ತು ಸಂಜೆ ಅವರ +'ಮನೆಯ ಬಾಗಿಲಿಗೆ 'ಬೀಗ್ಕ ನಾಲ್ಕೆ ದು ಸುತ್ತು + + +ಹೊಡೆದು ನೋಡಿದರೂ ಬೀಗವೇ, ಏನು +ಅರ್ಜೆಂಟಿತ್ತೋ ಏನೋ ಒಂಬತ್ತು ಗಂಟೆ- +ಗಾದರೂ ಬಂದೇ ಬರುತ್ತಾರೆ ನೋಡೋಣ + + +ಅಂತ ಅಲ್ಲೇ ತಿರುಗಾಡಿ ಬಂದೆ. ಕೊನೆಗೂ +ಒಂಬತ್ತೂವರೆಗೆ ಗಂಡ ಹೆಂಡತಿ ಮನೆಗೆ ಬಂದೇ +ಬಂದರು ! ನನ್ನನ್ನು ನೋಡಿದ ಮೇಲೂ +ಅವರಿಗೆ ಏನೂ ನೇಪಾಗಲಿಲ್ಲ. “ಓಹೋ, + + +5 PE + + +್ರಸಂಗಳು ೨೧ + + +ನೀವಾ. ! ಏನು ಇಷ್ಟು ದೂರ ಬಂದಿರಿ. ಅದೂ +ಈ ಹೊತ್ತಿನಲ್ಲಿ? ನಾವು ಹಾಗೇ ಬೇಜಾರಾಗಿ +ಸಿನೆಮಾಕ್ಕೆ ಹೋಗಿ ಊಟಾನೂ ಮುಗಿಸಿಕೊಂಡೇ +ಬಂದಿವಿ, ಅಂದ್ಹಾಗೆ ಏನಾದರೂ ಅರ್ಜಂಟ್‌ + + +ಲಸವಿತ್ಮೇನು?' ಅಂದಾಗ ಪೇಜಾಡಿದವನು” +ನಾನು. + +ಹೀಗೆ ಪೇಚಿ ಪ್ರಸಂಗಗಳಿಗೆ ಕೊನೆ +ಮೊದಲೇ ಇಲ್ಲ. ಪ್ರತಿಯೊಬ್ಬನೂ ಒಂದಲ್ಲ + + +ಒಂದು ಸಲ ಒಂದೊಂದು ರೀತಿಯಲ್ಲಿ ಪೇಚಿಗೆ +ಸಿಕ್ಕೇ ಸಿಕ್ಕಿರುತ್ತಾನೆ. ಪೇಚಿಗೂ, ಸಂಕಟಕ್ಕೂ +ಪೇಚಿನ ಪ್ರಸಂಗಕ್ಕೂ ದುಃಖದ ಬಳಲಿಗೂ +ಬಹಳ ವ್ಯತ್ಕಾಸವಿದೆ. ನದಿಯ ಹ +ಸಿಕ್ಕಿ ಒದ್ದಾಡುವುದು ಸ ಪ್ರಾಣ ಸಂಕ + +ಆಗ ನಕ್ಕರದು ದುಷ್ಟ ನಗೆ. ದರೆ ಮೊಳಕಾ + +ಲುದ್ದ ನೀರಿರುವ ೫ ue +ತೊಳೆಲುವುದು ಸಂಕಟವಲ್ಲ ಪೇಚು, ಸ.ಳಿಯಿಂದ +ತಪ್ಪಿ ಸಿಕೊಳ್ಳದಿದ್ದರೆ ಮನು���್ಯ ಕಾ +ಎಂಬ ಅರಿವು ಸಂಕಟಕ್ಕೆ ಹಿನ್ನೆಲೆ. ಆದ +ಮೊಳಕಾಲುದ್ದ ನೀರಲ್ಲಿ ಬಿದ್ದರೆ ಇನ್ನೊಮ್ಮೆ +ಕಿವಿ ಮೂಗಲ್ಲಿ ನೀರು ತುಂಬಿ ಕೆಮ್ಮು ತ್ತಾನೆ, +ನಗಬಹುದು ಎಂಬ ಪರಿಹಾಸ್ಯದಲ್ಲಿದೆ ಪೇಚು. +ಕೆಲವರಿಗಂತೂ ಪೇಚಿನ ಪ್ರಸಂಗಗಳಲ್ಲಿ ಸಿಕ್ಕಿ +ಹಾಕಿಕೊಳ್ಳುವುದೇ- ಸ್ವಭಾವ, ಸರಾ +ಕುರುಚಲು ಗಿಡದಿಂದ ಪಾರಾಗಿ ಕುರುಚಲು +ಗಡದಲ್ಲಿ ಸಿಕ್ಕಿಕೊಂಡ ಅನ್ನುವ ಒಂದು +ಪಂಜಾಬೀ ಗಾದೆಯಿದೆ. ಅದೇ ರೀತಿ ಪೇಚಿಗೆ +ಹೇಗೋ ಸಿಕ್ಕುವ ಪ್ಯಾ ದೆಗಳಿಗೇನು ಕಮ್ಮಿ- + + +"ಯಿಲ್ಲ, ನಿಮ್ಮ ಅಕ್ಕ ಪಕ್ಕ ದವರನ್ನು » ಕಾಲೇಜಿನ +ಸಹಪಾಠಿಗಳನ್ನು, "ಛೆ ಸರಿಯ ಸಹೋದ್ಯೋಗಿ +ಗಳನ್ನು ಇನ್ನೊಮ್ಮೆ ಸರಿಯಾಗಿ ನೋಡಿ, +ಅವರಲ್ಲೊಬ್ಬರಾದರೂ ಇಂತಹ. ಪೇಚಿನ +ಪ್ಶಾ ದೆಗಳಿದ್ದೇ ಇರುತ್ತಾರೆ. ಹಾಗೆ. ಒಂದು +ವೇಳೆ ನಿಮಗೆ ಹೊರಗೆಲ್ಲೂ ಜಾ ಕಾಣ ತ +ಅಂದರೆ, ನಿಮ್ಮನ್ನು ನ ನೀವೇ ಮತ್ತೆ ಹ +ನೋಡಿಕೊಳ್ಳಿ ನೀವೇ.. ನೀವೇ ಆಗಿರಃ ಹುದು + + +ಪಾನು ಹೇಳುತ್ತಿ ರುವ ಪೇಚಿನ ಪ್ಶಾ ಕ MT + + +ಇಷಾ + + +' ಅದು ಪ್ರಪಂಚದ ಮೊತ್ತ +ಮೊದಲ ಒಂದು ಹಳಿ ಕೈಲೆ? + + +ಪತಿಯಾಳಾದ +ಹುದುರೆ ರಲು + + +ಮೂಲ : ನಜಮುಲ್‌ ಹಸನ +ಕನ್ನಡಕ್ಕೆ: ವಿ. ನರಹರಿ + + +ವ್ರ ಶತಮಾನದ ಆದಿಯಲ್ಲಿ ಒಂದೇ ಹಳಿಯ +ಮೇಲೆ ಉರುಳಿದ ಮೂರು ಚಕ್ರದ ರೈಲಿನ +ಮಸುಕಾದ ನೆನಪು ಮಾತ್ರ ಪತಿಯಾಳಾದ +ಹಳಬರಲ್ಲಿ ಉಳಿದಿತ್ತು. ರೇಲ್ವೆಯವರಿಗೆ ಇದರ +ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಬ್ರಿಟನ್ನಿನಲ್ಲಿ +ಮಾತ್ರ ಅದರ ವಿಷಯವಾಗಿ ಸಂಕ್ಷಿಪ್ತ ಉಲ್ಲೇಖ + +ಗಳು ದೊರೆಯುತ್ತಿದ್ದವು. +ಪತಿಯಾಳಾದ ಲೋಕೋಪಯೋಗಿ ಇಲಾ- +ಖೆಯ ಅಂಗಳದಲ್ಲಿ ಕಳೆದ ೫೯ ವರ್ಷಗಳಿಂದ +ಒಂದೇ ಹಳಿಯ ರೈಲು ಅಥವಾ ಅದರ +ಅಳಿದುಳಿದ ಭಾಗ ಹುದುಗಿಕೊಂಡಿದ್ದು +ಯಾರಿಗೂ ತಿಳಿದಿರಲಿಲ್ಲ. “ಲೋಕೋಪಯೋಗಿ +ಇಲಾಖೆ ಅಂಗಳದಲ್ಲಿ ಒಂದೇ ಹಳಿಯ ರೈಲು” +ಎಂಬ ಸೂಚನಾ ಫಲಕವು ಒಳಗಿದ್ದ ವಸ್ತು- +ಗಳನ್ನು ಸ್ಪಷ್ಟವಾಗಿ ಸೂಚಿಸುತ್ತಿದ್ದರೂ ಅದು +ಸಾರ್ವಜನಿಕರ ಕುತೂಹಲವನ್ನು ಕೆರಳಿಸಿದ್ದು +'ಅಷ್ಟಕ್ಕಪ್ಪೆ. ಹರುಕು ಮುರುಕಾಗಿ ತೋರಿ +ಬಂದ ಅದನ್ನು ಜನ ತಿಳಿದದ್ದು ಸಹ ಹಾಗೆಯೆ, +ಯಾವನೊಬ್ಬನು ಈ ಬಗ್ಗೆ ಆಸಕ್ತಿ ವಹಿಸಿದೆ +ಬ M ಎ + + +ಆದರೆ ಈ ತುಕ್ಕು ಹಿಡಿದ ಯಂತ್ರಗಳು ಮತ್ತು +ಹಳಿಗಳು ಹಿಂದೊಮ್ಮೆ ಕುದುರೆಗಳಿಂದ ಎಳೆಯ +ಲ್ಪಟ್ಟ ಹಾಗೂ ಅನಂತರ ವಿಚಿತ್ರವಾದ +ಮೂರು ಚಕ್ರದ ಯಂತ್ರಗಳಿಂದ ಎಳೆಯಲ್ಪಟ್ಟ +ಇದು ಭಾರತದ ಒಂದೇ ಹಳಿಯ ರೈಲಿನ +ಅಮೂಲ್ಯ ಏಕಮೇವ ಅವಶೇಷಗಳೆಂಬುದನ್ನು +ಕಂಡುಕೊಳ್ಳಬಹುದಿತ್ತು. + +"ಇಂಪೀರಿಯಲ್‌. ಕೆಮಿಕಲ್ಸ್‌ 'ನ ಹಿಂದಿನ +ನಿರ್ವಾಹಕ ನಿರ್ದೇಶಕನೂ ಪುರಾತನ ವಸ್ತು- +ಪ್ರಿಯನೂ ಆದ ಎಚ್‌. ಆರ್‌. ಅ್ಯಂಬ್ಲರ್‌ನಿಂದ +ಅಕಸ್ಮಾತ್ತಾಗಿ ಸಂಶೋಧನಗೊಳ್ಳದಿದ್ದರೆ +ಒಂದೇ ಹಳಿಯ ರೈಲು ಇತಿಹಾಸಕ್ಕೇ ದಕು ಃತ್ತಿರೆ +ಲಿಲ್ಲ ಅದರ ಬಗ್ಗೆ ಲಭ್ಯವಿದ್ದ ಅಲ್ಪ ಸ್ವಲ್ಪ +ವಿವರಗಳನ್ನು ಆ್ಯಂಬ್ಲರನು ಓದಿ ತಿಳಿದು +ಕುತೂಹಲಗೊಂಡು ಈ ಕುರಿತು ಹೆಚ್ಚಿನ +ಮಾಹಿತಿ ಸಂಗ್ರ��ಿಸಲು ಪ್ರಯತ್ನಿಸಿದಾಗ +೧೯೫೬ ನವೆಂಬರ್‌ ೨೦ರ "ಮಾಡೆಲ್‌ ಇಂಜಿನಿ- + + +`' ಯರ್‌'ನ ಸಂಚಿಕೆಯಲ್ಲೂ ಜೆ. ಆರ್‌. ಡೇ + + +ಹಾಗೂ 'ಬಿ. ಜಿ. ವಿಲ್ಸನ್‌ರವರ "ಅಸಾ- +ಮಾನ್ಯ ರೇಲ್ವೆ' ಪುಸ್ತಕದಲ್ಲೂ ಆ ವಿವರಗಳನ್ನು +ಪಡೆದ. + +ಇಷ್ಟಾದರೂ ಕುತೂಹಲ ತೃಪ್ತಿಯಾಗು- +ವಷ್ಟು ಮಾಹಿತಿ ಅವನಿಗೆ ದೊರೆಯಲಿಲ್ಲ. ಆದ್ದ +ರಿಂದ ೧೯೬೯ರಲ್ಲಿ ಭಾರತಕ್ಕೆ ಭೇಟಿ ಕೊಟ್ಟು +ಪತಿಯಾಳಾದಲ್ಲಿ ಒಂದೇ ಹಳಿಯ ರೈಲಿನ +ಕುರುಹುಗಳು ಅಸ್ಮಿತ್ವದಲ್ಲಿರುವವೇ ಎಂಬು- +ದನ್ನು ಕಂಡುಹಿಡಿಯಲು ಆತ ತೀರ್ಮಾನಿಸಿದ. +ಸಂಶೋಧನೆಯು ಆತನನ್ನು ಲೋಕೋಪಯೋಗಿ +ಇಲಾಖೆಯ ಅಂಗಳಕ್ಕೆ ಕರೆದೊಯ್ದಿ ತು. ಅಲ್ಲಿ + + +' ಆತ ಸುತ್ತಲೂ ಮರಗಳೂ ಹುಲ್ಲೂ ಬೆಳೆದಿದ್ದ + + +ತೆರೆದ ಕೊಟ್ಟಿಗೆಯಲ್ಲಿ ಗತಿಗಾಣದೆ ಬಿದ್ದಿರುವ +ಒಂದೇ ಹಳಿಯ ರೈಲಿನ ಅವಶೇಷಗಳನ್ನು +ಕಂಡ. ಹೆಚ್ಚು ಕಡಿಮೆ ಪೂರ್ಣ ಸ್ಥಿತಿಯಲ್ಲಿದ್ದ +ಎರಡು ಯಂತ್ರಗಳು ಅವನ ಕಣ್ಣಿಗೆ ಬಿದ್ದವು, +ಉಳಿದೆರಡು ಶಿಥಿಲವಾಗಿದ್ದವು... ಬೋಗಿಗಳ +ಚೌಕಟ್ಟುಗಳು ಮಾತ್ರ ಉಳಿದಿದ್ದವು. ಅಲ್ಲಿ +ತೊಳೆಯುವ ತೊಟ್ಟೆಯಿದ್ದ ಒಂದು ಹರಕು +ಮುರಕು ಕೊಠಡಿಯೂ ಇತ್ತು. + + +« ಸಂಡೆ? ಪತ್ರಿ ಕೆಯ ಅನುಮತಿಯಿಂದ + + +Aa + + +“a + + +ಈ ಸಂಶೋಧನೆಯಿಂದ ಉತ್ಸಾಹಿತನಾದ +ಅ್ಯಂಬ್ಲರನು ಹೆಚ್ಚಿನ ವಿವರಗಳಿಗೆ ಪತಿಯಾಳದ +ಪತ್ರಾಗಾರಗಳನ್ನು ಒರೆಗೆ ಹಚ್ವತೊಡಗಿ +ದಾಗ ಒಂದೇ ಹಳಿಯ ರೈಲನ್ನು ರಚಿಸಿದ, +ಸಿ. ಡಬ್ಲೂ. ಬೋಲ್ಡ್‌ ಎಂಬ ಇಂಜಿನಿಯರ್‌ +ಇಂಗ್ಲೆಂಡ್‌ನಲ್ಲಿ ವಾಸವಾಗಿದ್ದಾನೆಂಬುದು ಅವನಿಗೆ + + +- ಅಲ್ಲಿ ತಿಳಿಯಿತು. ಅನಂತರ ಅವರಿಬ್ಬರಲ್ಲಿ ಪತ್ರ- + + +ವ್ಯಷಹಾರ ನಡೆಯಿತು. ಅವನು. ಇಂಗ್ಲೆಂಡಿಗೆ +ವಾಪಸು ಹೋಗಿ ಬೋಲ್ಡ್‌ ನನ್ನು ಭೇಟಿಯಾಗ- +ಬೇಕೆಂದುಕೊಂಡಾಗ, ಬೋಲ್ಸ್‌ನು ತನ್ನ ೯೦ರ +ವೃದ್ಧಾಪ್ಯದಲ್ಲಿ ಸಾವನ್ನಪ್ಪಿದ ಸುದ್ದಿ ಬಂತು. +ಸ್ವಾಭಾವಿಕವಾಗಿಯೆ ಅ್ಯಂಬ್ಲರ್‌ ನಿರಾಶೆಗೊಂಡ. +“ನಾನು ಒಬ್ಬ ದೊಡ್ಡ ವ್ಯಕ್ತಿಯನ್ನು ಸಂಧಿಸುವ +ಅವಕಾಶ ಕಳೆದುಕೊಂಡೆ. : ಒಂದೇ ಹಳಿಯ +ರೈಲಿನ ಬಗ್ಗೆ ಅವನು ತಿಳಿದಿದ್ದ ಹೆಚ್ಚಿನ ವಿಷಯ +ಗಳು ಅವನೊಡನೆಯೇ ತೀರಿಕೊಂಡವು !” +ಎಂದು ಅನಂತರ ಆ್ಮಂಬ್ಲರ್‌ ಬರೆದ. + +ಆ್ಯಂಬ್ಲರನು ತಾನು ಸಂಗ್ರಹಿಸಿದ ತುಂಡು +ತುಂಡು ವಿವರಗಳಿಂದ, ಈ ಒಂದೇ ಹಳಿಯ +ರೆ ಲಿನ ಪೂರ್ಣ ಕಥೆಯನ್ನು ರಚಿಸಿದ. +ಬ್ರಿಟಿಷ್‌ ರೈಲ್ವೆ ನಿಯತಕಾಲಿಕೆಯಲ್ಲಿ ಆ ಲೇಖನ +೧೯೬೯ರಲ್ಲಿ ಪ್ರಕಟವಾಯಿತು. ಇದರ `ನಂತರವೇ +ರೈಲ್ವೆ ಇಲಾಖೆಯವರು ತಮ್ಮ ಮೂಗಿನಡಿಯೇ +ಅನಾಥವಾಗಿ ಬಿದ್ದಿದ್ದ ಅಮೂಲ್ಯವಾದ ಈ +ಭಗ್ನಾವಶೇಷಗಳ ಬಗ್ಗೆ ಕಣ್ಣು ತೆರೆದದ್ದು. ಆದರೆ +ಕಳೆದ ವರ್ಷವಷ್ಟೇ ಪ್ರಪಂಚದಲ್ಲೇ ತನ್ನ ಮಾದರಿ +ಯಲ್ಲಿ ಅತಿ ಹಳೆಯದೆನಿಸಿದ ಈ ಯಂತ್ರಗಳನ್ನೂ +ಬೋಗಿಗಳನ್ನೂ ಹೊರತೆಗೆದು, ಅವುಗಳನ್ನು +ಅಮೃತಸರಕ್ಕೆ ಒಯ್ದು, ಅಲ್ಲಿ ಅವು ಈಗ ಸರಿ- +ಪಡಿಸಲ್ಪಡುತ್ತಿವೆ. ಒಮ್ಮೆ ರಿಪೇರಿಗಳು ಮುಗಿದ +ನಂತರ ಇವುಗಳನ್ನು ದೆಹಲಿಗೆ ತಂದು ಅಲ್ಲಿನ +ಚಾಣಕ್ಕಪುರಿಯಲ್��ಿ ರೂಪುಗೊಳು ತ್ತಿರುವ ರೇಲ್ವೆ +ವಸ್ತುಸಂಗ್ರಹಾಲಯದಲ್ಲಿ ಈ ಒಂದೇ ಹಳಿಯ +ರೈಲನ್ನು ಪುನರ್ರೂಪಿಸಲಾಗುವುದು. (ಇದೇ +ಫೆಬ್ರುವರಿ ೧ರಂದು ದಿ. ರಾಷ್ಟ್ರಪತಿ ಫಕ್ರುದ್ದೀನ್‌ +ಅಲಿ ಅಹಮದರು ಈ ರೈಲ್ವೆ ವಸ್ತುಸಂಗ್ರ- +ಹಾಲಯವನ್ನು ಉದ್ಭಾ.ಟಿಸಿದರು.) + +ಈ ಒಂದೇ ಹಳಿಯ ರೈಲಿಗೆ ಕುತೂಹಲ + + +[4 + + +ಪೂರ್ಣವಾದ ಚರಿತ್ರೆಯಿದೆ. ೭೪ ವರ್ಷಗಳ +ಹಂದೆ, ಪತಿಯಾಳಾದ ಮಹಾರಾಜ ಭೂಪೇಂದ್ರ +ಸಿಂಗರಿಗೆ ಸಮರಾನಂತರ ಉಳಿದ ೫೬೦ ಕುದುರೆ +ಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬುದೇ +ಸಮಸ್ಯೆಯಾಯಿತು. ಆಗ ತಾನೇ ಆ ಸಂಸ್ಥಾನದ + + +ಇಂಜನಿಯರ್‌ ಆಗಿ ನೇಮಕಗೊಂಡ ಸಿ. +ಡಬೂ . ಬೋಲ್‌. ಎಂಬ ಒಬ್ಬ ಬ್ರಿಟಿಷ್‌ +ಲ ಗು ಈ, + + +ತರುಣ ಇಂಜನಿಯರ್‌ ಇದಕ್ಕೆ ಪರಿಹಾರವನ್ನು +ಒದಗಿಸಿದ. ತಾನೇ ವಿಶೇಷವಾಗಿ ರಚಿಸಿದ ೧೫ +ಮೈಲು ದಾರಿಯುದ್ದಕ್ಕೆ ಉರುಳುವ ಗಾಡಿಗಳಿಗೆ +ಆ ಕುದುರೆಗಳನ್ನು ನೊಗ ಹೂಡಿದ. +ಇದೊಂದು ಸರಳ ವ್ಯವಸ್ಥೆ. ಒಂದೇ ಒಂದು +ಕಂಬಿಯು ಆ ಬಾ ನದ ಒಟ್ಟು ತೂಕದ ಸೇಕಡಾ +ತೋಭತ್ತೈೈದರಷ್ಟು ಭಾರವನ್ನು ಭರಿಸು- +ತ್ತಿತ್ತು. ಉಳಿದ ತೂಕವ ಅದರ ಹಾದಿ- +ಯುದ್ಧಕ್ಕೂ ನೆಲನ ಮೇಲೆ ಉರುಳುವ ವಿಶೇಷ +ಚಕ್ರದ ಮೇಲೆ ಬೀಳುತ್ತಿತ್ತು. ಈ ವಿಚಿತ್ರ +ರೀತಿಯ ಚಕ್ರ ವ್ಯವಸ್ಥೆಯ ಮೂಲ ಉದ್ದೇಶ +ಕುದುರೆಗಳು ಸುಲಭವಾಗಿ ನೊಗವನ್ನು ಎಳೆ- +ಯಲು ಅನುವಾಗುವಂತೆ ಘರ್ಷಣೆಯನ್ನು +ಕಡಿಮೆಮಾಡುವುದೇ ಆಗಿತ್ತು. + +ಈ ಕುದುರೆ ರೈಲಿಗೆ ಅದರದೇ ಆದ +ಹಿರಿಮೆ ಇತ್ತು. ಎತ್ತಿನ. ಗಾಡಿಗಿಂತಲೂ +ಉತ್ತಮವಾದುದನ್ನು ಕಂಡುಹಿಡಿಯುವ +ಸಮಸ್ಯೆಯನ್ನು ಉಗಿಬಂಡಿಯಖ ಪರಿಹರಿಸುವ +ಸ ಲ್ಲ ವೇ. ಮೊದಲು ಇದು ಈ ಸಮಸ್ಯೆಯನ್ನು +ಪರಿಹರಿಸಿತ್ತು. ಆದರೆ .ಈ ಬಗೆಯ ಗಾಡಿ +ಅಷ್ಟು ಜನಪ್ರಿಯವಾಗಲಿಲ್ಲ. + +ತಲಾ ೧೧ ಆಣೆ ದರದಲ್ಲಿ ಈ ಕುದುರೆ ರೈಲು + + +೨ ಶೆ +ತಿಂಗಳೊಂದಕ್ಕೆ ೨೦,೦೦೦ ಪ್ರಯಾಣಿಕರನ್ನು + + +ಒಯ್ಯುತ್ತಿತ್ತು,. ಮ ಣವೊಂದಕ್ಕೆ ಓಂದು +ಆಣೆಯ ದರದಂತೆ ಸಾಮಾನುಗಳನ್ನು ಇದರ +ಮೂಲಕ ಸಾಗಿಸಲಾಗುತ್ತಿತ್ತು. ಇದರಲ್ಲಿ + + +ಪ್ರಯಾಣಿಸಿದ ಪ್ರಮುಖರಲ್ಲಿ ಭಾರೀ ಅಂಗ- : +ರಕ್ಷಕರ ಸಮೂಹದಿಂದ ಸುತ್ತುವರಿದ ಅಫಫಾನಿ- ' +ಅಮೀರನು + + +ಸ್ಮಾನದ- ಅಮೀರನೂ ಒಬ್ಬ. +ಹಾಸಿಗೆಯ ಮೇಲೆ ಕುಳಿತದ್ದರಿಂದ ತಾವು +ಕುಳಿತುಕೊಳ್ಳುವುದು ಸರಿಯಲ್ಲವೆಂದು ತಿಳಿದು + + +ಪರಿವಾರದವರು ರೈಲು ಹೊರಡುವ +ವರೆಗೂ ಶಿಸ್ತಿನಿಂದ ಒಳಗೆ ಬೆಂಚುಗಳ ಮೇಲೆ +ಗಾಡಿ ಪ್ರಾರಂಭವಾದ ಕೂಡಲೇ +ಕವ ಬ ಅವರೆಲ್ಲ ಟಪಟಪ +ಡಗಿದರು. +ಸ್ವಚ ನ ರೈಲು ಒಂದು ದಶಕದ ವರೆಗೆ +ಓಡಿ ಅನಂತರ ಕಂಬಿಯ ಮೇಲಿರುವಂತಹ +ಚಕ್ರಗಳನ್ನು ಮತ್ತು ರಸ್ತೆಯ ಮೇಲೆ +ನಿಲ್ಲುವಂತಹ ನಾಲ್ಕನೆಯ ಒಂದು ದೊಡ್ಡ +ಚಕ್ರವನ್ನು ಜೋಡಿಸಿದ್ದ ಉಗಿಯಂತ್ರಕ್ಕೆ ಶರ- + + +ಮೂ ರು + + +ಣಾಯಿತು. ಪತಿಯಾಳಾ ಸಂಸ ಸ್ಥಾನದ ಒಂದೇ +ಹಳಿಯ ರೈಲು ಕೊನೆಯ ಬಾರಿ ಓಡಿದ್ದು +೧೯೨೭ರಲ್ಲಿ, ಅನಂತರ ಸ್ರ ಯಾರೂ + + +ಹತ್ತ + + +ಕೇಳುವವರು ಬಳಿಯಲ್ಲಿಲ್ಲ. + +ಮೂಲತಃ ಪತಿಯಾಳಾ ಸಂಸ್ಥಾನದ ಒಂದೇ +ಹಳಿಯ ರೆ ಲು ೧��� ಮೆ ಬಲಿಯ ದಾರಿಯುದ್ದಕ್ಕೆ +ಓಡುವದಾಗಿದ್ದು, ೭೦,೦೦೦ ರೂಪಾಯಿಗಳ +ವೆಚ್ಚದಲ್ಲಿ ತಯಾರಿಸಲ್ಪಟ್ಟು ಸಿರ್‌ಹಿಂದ್‌ನಿಂದ +ಆಲಾಪುರ್‌ ಅನಂತರ ಮೋರಿಂದ ವರೆಗೂ +ಓಡುತ್ತಿತ್ತು. +_ ಕೆದುರೆರೆ ಲು ಪ್ರಾರಂಭವಾದ ಕೆಲವು ವರ್ಷ +ಗಳ ನಿಂತರ, ಕುದುರೆಗಳು ನಿರ್ಗಮಿಸುವ ವರೆಗೆ +ಕಾದಿದ್ದು ಅನಂತರ ಅವುಗಳಿಗೆ ಬದಲಿಯಾಗಿ +ಯೊಂದೂ ೯೦೦೦ ರೂಪಾಯಿ ಬೆಲೆಯ ಉಗಿ- +ಯಂತ್ರಗಳನ್ನು ಸಿರ್‌ಹಿಂದ್‌ದಾರಿಯಲ್ಲಿ ಉಪ +ಯೋಗಿಸಲಾಗಿತ್ತೆಂಬುದಕ್ಕೆ ಯಾವ ಪುರಾವೆಯೂ +ಇಲ್ಲವೆಂದು ಆ್ಯಂಬ್ಲರ್‌ ಹೇಳುತ್ತಾನೆ. +ಉಗಿಬಿಂಡಿಯ ತತ್ವದ ಆಧಾರದ +ಮೇಲೆಯೇ ಈ ಯಂತ ವೂ ಕೆಲಸಮಾಡು ತ್ತದೆ. +ವ್ಯ ತೂ, dE ಚಿತ್ರಗಳಲ್ಲಿ ಮಾತ್ರ. ಇಂದು +Has ಯಂತ್ರಕ್ಕೆ ಕೈ ೬ ಜೊತೆ! ಚಕ್ರಗಳಿವೆ. ಆದರೆ +ಈ ಒಂದೇ ಹಳಿಯ ರೈ ಲು ಕಂಬಿಯ ಮೇಲೆ +ಮೂರು ೭ + + +ಈಗಿನ + + +ಚಕ್ರಗಳೂ ಕಂಬಿಯಿಂದ ೭ ಅಡಿಗಳ +ಅಂತರದಲ್ಲಿರುವಂತೆ. ಜೋಡಿಸಿರುವ ೯೮ +ಸೆಂ.: ಮೀ. ವಾ ,ಸವುಳ್ಳ ರಸ್ತೆಯ ಮೇಲೆ +ಉರುಳುವಂತಹ ಒಂದು ಚಕ್ರವೂ + + +kd ಚ ಎ +ಇದಕ್ಕಿದೆ. ಸ + + +ರೈಲಿನ ಬೋಗಿಗಳು ಹೆಚ್ಚು ಕಡಿಮೆ ೮ ಅಡಿ” +ಉದ್ದ ೬ ಅಡಿ ಅಗಲ ಅಡಿ ಇದ್ದು ಕಂಬಿಯ +ಮೇಲೆ ಉರುಳುವಂತಹ ೮ ಅಂಗುಲ ವ್ಮಾ ಸದ +ಎರಡು ಚಕ್ರಗಳನ್ನೂ ಹಾಗೂ ರಸ್ತೆಯ ಮೇಲೆ +ಉರುಳುವ ಒಂದು ಚಕ್ರವನ್ನೂ ಹೊಂದಿದ್ದವು, + + +೧೯೦೮ರಲ್ಲಿ ಇಂಥ ಬೋಗಿಗಳ ಸಂಖ್ಯೆ ಸುಮಾರು +೭೫ ಇತ್ತು.” +ಈ ಕುದುರೆ ರೈ ಲು ಸೃಲ್ಪ ಕಾಲದ ವರೆಗೆ + + +ಬಹಳ ಯಶಸ್ವಿ ಯಿಯ "ತು ಸುವಿ +ಗಳು ಪಾ )ರಂಭವಾದವು. + + +ಬೋಗಿಗಳ ಚಕ್ರಗಳು ರಸ್ತೆಯನ್ನು +ಸವೆಸುವುದರ ಬಗ್ಗೆ ಪತಿಯಾಳಾ ಸಂಸ್ಥಾನ +ಹಾಗೂ ಬ್ರಿಟಿಷ್‌ ಸರಕಾರಗಳ ನಡುವೆ + + +ವೆ ಷಮ್ಮಗಳುಂಟಾದವು. + +ಈಕುದುರೆರೆ ಲು ಆಗ ತಾನೇ ಕಾಣಿಸಿಕೊಳು kk +ತ್ತಿದ್ದ ಟಾಂಗಾ ಹಾಗೂ ಸಾಮಾನು ಸಾಗಿಸುವ +ಟ್ಶಾ ಕ ಗಳೊಡನೆ ಸ್ಪರ್ಧೆಗಿಳಿದಿತ್ತು. ಸಿರ್‌ಹಿಂದ್‌ +ನಿಲ್ದಾಣದ ಸಿಬ್ಬಂದಿ ವರ್ಗ ಒಂದೇ ಹಳಿಯ +ರೈಲಿಗೆ ವಿರೋಧವಾಗಿತ್ತು. ಏಕೆಂದರೆ ಎತ್ತಿನೆ +ಗಾಡಿಯ ಮಾಲೀಕರಿಂದ ಸಿಕ್ಕುತ್ತಿ ದ್ದ + +"ಮಾಮೂಲು' ಇದರಿಂದಾಗಿ ನಿಂತುಹೋಗಿತ್ತು. +ಅಲಂಪುರ ಮತ್ತು ಮೋರಿಂದಗಳ ನಡುವಣ +ದಾರಿಯು ೧೯೧೪ ರಲ್ಲಿ ಮುಚ್ಚ ಲ್ಪಟ್ಟು ಕುದುರೆ +ಗಳನ್ನು ಹಿಂತೆಗೆದುಕೊಳ ' ಲಾಯಿತು. ಆದರೆ +ಪತಿಯಾಳಾದ ಪತ್ರಾ ಗಾರಗಳಲ್ಲಿ ದಾಖಲೆಗಳು +ಇ ಮತ್ತೆ ಆರಂಭಿಸಲಾಯಿತಂಬುದನ್ನು +ಚಿಸುತ್ತ ವೆ. ಉಗಿಯಂತ್ರಗಳು ಬಂದರೂ +EE: ಸಂಸ್ಥಾನದ ಒಂದೇ ಹಳಿಯ ರೈ ಲು +€ವಂತವಾಗಿ ಉಳಿಯಿತು. ಆದರೆ ೧೯೨೭ “ರಲ್ಲಿ + + +ಯಂತ್ರಚಾಲಕರಿಗೆ ಬಹಳಷು ಸಮಸ್ಯೆಗಳು +ಬಂದದ್ದರಿಂದ ಅವರು ಅದನ್ನು ಕೆ ಬಿಡಲು +ಯೋಚಿಸಿದರು. ಆ ವರ್ಷದ ಆಕ್ಟೊ ಶ್‌ ೧ + + +ರಂದು ಈ ರೈ ಲುಬಂಡಿ ಇತಿಹಾಸದ ಗರ್ಭದಲ್ಲಿ +ಸೇರಿಹೋಯಿತು ಸೆ + + +ಕು + + +ತ + + +ಹೊರನಾಡ ಕನ್ನಡಿಗರ ಶಿಕ್ಷಣ ಸಮಸ್ಯೆಗಳು + + +ಔದಾರ್ಯವೂ? ಆತವಂಚನೆಯೊ? + + +df. +ಲ ಕ್ಷಣದಲ್ಲಿ ಮಾತೃಭಾಷೆಗೆ ಮೇಲಾದ ಸ್ಥಾನ- +ವಿದೆ ಎಂಬುದನ್ನು ಮನಗಾಣಿಸಿಕೊಡಬೇಕಾದ +ಕಾಲ ಈಗಿಲ್ಲ ಈ ತತ್ತ್ವವನ್ನು ಎಲ್ಲರೂ +ಒಪ್ಪುತ್ತಾರೆ. ಸರಕಾರವು ಇದಕ್ಕೆ ಅನುಸರಿಸಿ +ತನ್ನ ಧೋರಣೆಯನ್ನು ಸಾರಿದೆ. ಆದರೆ +ಕನ್ನಡಿಗರ ಮಟ್ಟಿಗೆ ಇದರಲ್ಲಿ ಶ್ರದ್ಧೆ ನಿಚ್ಚಳ- +ಗಿದೆ ಎಂದು ಹೇಳಲುಬಾರದು. ಹೊರನಾಡ +ಕನ್ನಡಿಗರಲ್ಲಿ ಅನೇಕರು ಈ ಶ್ರದ್ಧೆಯಿಂದ +ದೂರವಾಗಿದ್ದಾರೆ. ಎಲ್ಲರೂ ಒಪ್ಪಿ ನಡೆಯು- +ವಂಥ ,ಮಾತು ಎಲ್ಲ ಕನ್ನಡಿಗರ ಎದೆಯನ್ನು +ಮುಟ್ಟೆಲ್ಲ; ಕೃತಿಯಲ್ಲಿ ಇಳಿದಿಲ್ಲ ಎಂಬುದೇ +ಶಿಕ್ಷಣದ ಮೂಲಭೂತ ಸಮಸ್ಯೆಯಾಗಿದೆ. ತಮ್ಮ +ಭಾಷೆಗೆ ತಾವು ಮೇಲಾದ ಸ್ಥಾನವನ್ನು ಕೊಡದೆ +ಅನ್ಕಭಾಷೆಗೆ ಮರುಳಾಗುವ ದೌರ್ಬಲ್ಯವು ಕನ್ನಡಿ +ಗರ ವಿಶೇಷ ಲಕ್ಷಣವಾಗಿಬಿಟ್ಟಿದೆ. ಅದನ್ನ- +ರಿತು ಹಲವು ಅನ್ಯಭಾಷಿಕರು ಕನ್ನಡಿಗರನ್ನು +"ಭಾಷಾಂತರ'ಗೊಳಿಸಲು ಅ ಚ್ಚು ಕಟ್ಟಾದ +ಪ್ರಯತ್ನಗಳನ್ನು ಮಾಡುತ್ತಾರೆ. ಮೂಲ- +ದಲ್ಲಿದ್ದ ದೌರ್ಬಲ್ಮ, ಅದರ ಮೇಲಿನ ಆಘಾತ- +ದಿಂದ ಉಂಟಾದ ಇನ್ನೂ ಹೆಚ್ಚಿನ ದೌರ್ಬಲ್ಯ; +ಅದರಲ್ಲಿಯೇ ಔದಾರ್ಯ ಇಲ್ಲವೇ ಅಸಂಕುಚಿತ +ವೃತ್ತಿಯಿದೆ ಎಂಬ ಆತ್ಮವಂಚನೆ, ಇವುಗಳಿಂದ +೨೪೧.4 ಕಾ ್‌್‌್‌ + + +ಡಾ. ರಂ. ಶ್ರೀ. ಮುಗಳಿ + + +ಲ + + +ಸಮಸ್ಯೆ ಹೆಚ್ಚು ಜಟಿಲವಾಗಿದೆ. ಬೇರೆ ಯಾವ +ಪ್ರಾಂತದಲ್ಲಿಯೂ ಈ ಸ್ವರೂಪದಲ್ಲಿ ಸಮಸ್ಯೆ- +ಯನ್ನು ಕಾಣಲಾರೆವು. + +ಇದು ತಪ್ಪೋ ಸರಿಯೋ ಎಂಬ ಬಗ್ಗೆ ಮನ- +ಸ್ಲಿನಲ್ಲಿ ತೂಗಾಟವಿದ್ದರೆ; ಒಮ್ಮೆ ತಪ್ಪು, ಒಮ್ಮೆ +ಸರಿ ಎಂಬ ಗೊಂದಲ ಉಂಟಾಗಿದ್ದರೆ; ಇದ್ದುದು +ಸರಿ, ಹೊಸದು ಬೇಡ, ಅಂತೇ ತಪ್ಪು ಎಂಬ ಹಟ +ಹೊಕ್ಕಿದ್ದರೆ; ಈ ತರಹದ ಮನೋವೃತ್ತಿಯನ್ನು +ಮೊದಲು ತಿದ್ದಬೇಕಾಗುತ್ತದೆ. ಇವನ್ನು ಮಾಡು- +ವಾಗ ಹೊರನಾಡ ಕನ್ನಡಿಗರು ಯಾವ ವಿವಿಧ +ಪರಿಸ್ಥಿತಿಯಲ್ಲಿ ಹಾಯ್ದು ಬಂದಿದ್ದಾರೆ, ಈಗ +ಎಲ್ಲಿ ಬಂದು ನಿಂತಿದ್ದಾರೆ ಎಂಬುದರ ಬಗ್ಗೆ +ಚಾರಿತ್ರಿಕ ದೃಷ್ಟಿಯ ಸೂಕ್ಷ್ಮ ಅವಲೋಕನ +ಬೇಕು. ಅವರನ್ನು ಕನ್ನಡಕ್ಕೆ ಒಲಿಸಿಕೊಳ್ಳಲು +ಹೆಚ್ಚಿನ ಸಹಾನುಭೂತಿ ಮತ್ತು ಸಹನೆಗಳು +ಬೇಕು. ವ್ಯವಹಾರಕ್ಕೆ ನಿಲುಕದ ಅಥವಾ +ಇಂದಿನ ಪರಿಸ್ಥಿತಿಯಲ್ಲಿ ತತ್‌ಕ್ಷಣ ಪಲ್ಲಟ +ಮಾಡಬಯಸುವಂಥ ತತ್ತ್ವಗಳನ್ನು ಎತ್ತರದಿಂದ +ಕೂಗಿಕೊಳ್ಳಬಾರದು. ಎಲ್ಲ ಕಡೆಗೆ ಒಂದೇ +ಬಗೆಯಾಗಿ ಸಮಸ್ಯೆಯ್ನ ಇದಿರಿಸುವ ಹವ್ಮಾಸ +ವನ್ನು ಇಟ್ಟುಕೊಳ್ಳಕೂಡದು. ರೋಗಕ್ಕೆ +ಸರಿಯಾದ ನಿದಾನ, ನಿದಾನಕ್ಕೆ ಸರಿಯಾದ + + + + + +ಚಿಕಿತ್ಸೆ ಎಂಬ ಸೂತ್ರವನ್ನು ಅಲ್ಲಲ್ಲಿಯ ಕನ್ನಡಿ- +ಗರ ಗುಂಪುಗಳಿಗೆ ಹಾಗೂ ವ್ಯಕ್ತಿಗಳಿಗೆ ಅನ್ವ- +ಯಿಸಬೇಕು. + +ಹೊರನಾಡ ಕನ್ನಡಿಗರಲ್ಲಿ ಹೊಸ ಜಾಗ್ರತಿಯ +ಪರಿಣಾಮವಾಗಿ ಕನ್ನಡಕ್ಕೆ ಒಲಿದವರು ಹೆಚ್ಚು- +ತ್ತಿದ್ದಾರೆ. ಅವರನ್ನೀಗ ತಂದು ಬದಿಗಿರಿ- +ಸೋಣ. ಕನ್ನಡಕ್ಕೆ ಒಲಿಯದವರು ಯಾಕೆ +ಹಾಗೆ ಇದ್ದಾರೆ, ಯಾವ ಬೇರೆ ಬೇರೆ ಮನಃ- +ಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ತಿಳಿದು, +ಅದರಂತೆ ಅವರಿಗೆ ಕನ್ನಡ ಶ್ರದ್ಧೆಯ +ಕೊಡಬೇಕು. ವಿದ್ಯಾವಂತರ ವರ್ಗದಲ್ಲಿ ಈ + + +ದೀಕ್ಷೆ + + +ಲ್ಲಿಯೂ ಅದರ ಬಳಕೆ ಹೆಚ್ಚುತ್ತದೆ, ಮಗುವನ್ನು + +ಆಡಿ��ುವ ಆಳು, ದಾಯಿ ಇವರ ಪ್ರಭಾವದಿಂದ +ಮಗುವಿಗೆ ಕನ್ನಡ ಬಾರದಾಗುತ್ತದೆ, ಅದರೊಡನೆ +ಹೊರನುಡಿಯನ್ನು ಆಡಿ ಕನ್ನಡದ ಪರಂಪರೆಗೆ +ತಡೆ ಹಾಕಿಬಿಡುತ್ತಾರೆ. ಮನೆಯಲ್ಲಿ ಈ ರೀತಿ +ಮೆಲ್ಲನೆ ಕನ್ನಡಕ್ಕೆ ಗ್ರಹಣ ಹಿಡಿದು, ಕೊನೆಗೆ +ಪೂರ್ಣ ಖಗ್ರಾಸವಾಗುತ್ತದೆ. ಮನೆಯ ಹೊರಗಿನ +ನುಡಿ ಒಳಗಿನ ನುಡಿಯಾಗಲು, ಪರಿಸ್ಥಿ ತಿಯೊಡನೆ +ಅವರು ಏಕಜೀವವಾಗುತ್ತಾರೆ. ಅದರಲ್ಲಿ ಕೆಲವರು +ವಿಶೇಷ ಸಮಾಧಾನವನ್ನು ತಾಳುತ್ತಾರೆ. ಒಂದು +ಭಾಷೆಯ ಪ್ರದೇಶದಿಂದ ಇನ್ನೊಂದಕ್ಕೆ ಅಲ್ಲೆ + + + + + +ಕನ್ನಡದ ಹೆಸರಾಂತ ಸಾಹಿತಿ ಡಾ. ಮುಗಳಿಯವರು ತನ್ಮು ಜೀವನದ ಬಹು +ಕಾಲವನ್ನು ಶಿಕ್ಷಣಕ್ಕಾಗಿ ವೃಯಿಸಿದವರು, ಕನ್ನಡದ ಗಡಿಯಾಚೆ ಇದ್ದು ಹೊರನಾಡ + + +ಕನ್ನ ಡಿಗರ ಸಮಸೆ [ಗಳನ್ನು ಆಳವಾಗಿ ಅರಿತವರು. + + +ಕರ್ನಾಟಕ ರಾಜೊ ಟಃ + + +ಗ ಅವರು ಪ ಪ್ರ ಸಿದ್ದಿ ಸಿದ ಈ ಲೇಖನದಲ್ಲಿಯ ವಿಚಾರಗಳು ಇಂದಿಗೂ ಅಸ್ಟೆ e + + +ತಥ್ಯಪೂರ್ಣವಾಗಿವೆ. +ಕೊಳ್ಳಲಾಗಿದೆ. + + +ಗಾ "ಶಿಕ್ಷಣದ ಮುನ್ನ ಡೆ + + +ಗ್ರಂಥದಿಂದ ಇದನ್ನು ಅಯ್ತು ೫ + + +ಹೊರನಾಡಿನಲ್ಲಿರುವ ಕನ್ನ ಗರು ಹಲವಾರು ಐತಿಹಾಸಿಕ ಮತ್ತು ಇತರ ಕಾರಣ + + +ಗಳಿಂದಾಗಿ ಬಲು ಬೇಗ ಕನ್ನಡವನ್ನು + + +ಮರೆತುಬಡುತ್ತಾ ರೆ. + + +ಅದೇ ಮರಾಠಿಗ, + + +ತೆಲುಗ, ಬಂಗಾಲಿ, ಮಲಯಾಳಿ ತನ್ನ ತಾಯ್ನು ಡಿಯನ್ನು ಇಷ್ಟು ಲಘುವಾಗಿ ಕಾಣು- + + +ವುದಿಲ್ಲ. + + +ಪ್ರಸ್ತುತ ಲೇಖನ ಈ ಸಮಸ್ಯೆಗೆ ಕನ್ನಡಿ ಹಿಡಿಯುತ್ತದೆ. + + +SESSLER + + +ದೃಷ್ಟಿಯಿಂದ ನೋಡಿದರೆ ಹಲವು. ಗುಂಪುಗಳಾ- +ಗುತ್ತವೆ. ಕರ್ನಾಟಕದ ಹೊರಗೆ ನೌಕರಿಗಾಗಿ +ಹೋಗಿ ಒಂದು ಕಡೆ ಹೆಚ್ಚು ಕಾಲ ಇದ್ದವರು +ಕೆಲ ಸಮಯ ಇದ್ದವರು, ಇವರಿಬ್ಬ ರೂ ಪರಿಸ್ಥಿ ತ್ರಿ +ಎವಶರಾಗಿಬಿಡುತ್ತಾ ರೆ. ಎಲ್ಲಿ ಯಾವ ಭಾಷೆಯೋ +ಅದನ್ನು ತಾವು ಆಡುತಾ ರೆ. ಬರಬರುತ್ತ +ಚೆನ್ನಾಗಿಯೇ ಆಡುತ್ತಾರೆ. ಕನ್ನಡದ ಸಂಸ್ಕಾರವು +ಮೊದಲೇ ಕಡಿಮೆಯಾಗಿದ್ದು ಭಿನ್ನ ಪರಿಸ್ಥಿ ತಿಯಲ್ಲಿ +ಇನ್ನಿ ಷ್ಟು ಕಡಿಮೆಯಾಗುತ್ತ ದೆ. :ಸಂಸಾ 'ರವಿಲ್ಲದ +ಕನ್ನ ಡಕ್ಕೆ ಂತ ಸೆ ಸುಸಂಸ್ಕೃ ತವಾದ ಅನ್ಯಭಾಷೆ ಅವ- +ರಿಗೆ ಹೆಚ್ಚು ಸೇರುತ್ತದೆ. ಹೀಗಾಗಿ ಮನೆಯ- + + +ಯುವವರು ಹೆಸರಿಗೆ ಮನೆಯಲ್ಲಿ ಕನ್ನಡವನ್ನು- +ಳಿಸಿದರೂ ಯಥಾರ್ಥವಾಗಿ "ಹಂಡಬಂಡ' +ಕನ್ನಡಿಗರಾಗುತ್ತಾರೆ. ಒಂದು ಹೊಸ ಸಂಮಿಶ್ರ +ಭಾಷೆ ಅವರ ನಾಲಿಗೆಯ ಮೇಲೆ ರೂಪ ಪುಗೊಳ್ಳು- +ತ್ತದೆ. ಶಿಕ್ಷಣದಿಂದ, ವಾತಾವರಣದಿಂದ ಕನ್ನ ಡದ +ಉತ್ತಮ ಸಂಸ್ಕಾರ ಮೊದಲು ದೊರೆಯದೆ +ಇರುವುದು ಇವಕ್ಕೆಲ್ಲ ಮುಖ್ಯ ಕಾರಣವಾಗಿದೆ. +ಕನ್ನ ಡ ಸಂಸ್ಕಾರದ ಅಭಾವ, ಭಿನ್ನಸ ಸಂಸ್ಕಾರದ +ಪ ಸ ಭಾವ, ತಮ್ಮ ದು -ಕಡಿಮೆ, ಕೀಳು ಎಂಟ +ಮನೋಭಾವ, * ಜೊತಿಗೆ ಆತ ಮಸಮರ, ನೆಗಿಂತ +ಪರಾನುಕರಣ ಪ್ರ ವೃತ್ತಿ ಇವು "ಎದಾ ನಂತರಲಿ + + + + + +1111... ಔದಾರ್ಯವೊ? ಆತ್ಮವಂಚನೆಯ? +ಕನ್ನಡತನದ ಕೊರತೆಯನ್ನು ಉಂಟುಮಾಡಿವೆ. + + +ತ್ನ + + +“ಮುಡಿ ಮಾಡಿಕೊಳ್ಳು ತ್ತಾರೆ. +ಹಾಗೂ ಕರ್ನಾ ಟಕದ ಹೂರಗೆ ಇದ್ದ ಕೆಲವರು, + + +ನಮ್ಮ ದೇಶದ ಯಾವ ಭಾಷೆಯೇ ಇರಲಿ, +ಅದನ್ನು ಉತ್ತಮವಾಗಿ ��ಡಿ ತೋರಿಸುವ +ಹಾಗೂ ತನ್ನದಾಗಿ ಮಾಡಿಕೊಳ್ಳುವ ಭಾಷಿಕ ಶಕ್ತಿ +ಕನ್ನಡಿಗರಲ್ಲಿದೆ ಎಂಬುದು ಇದರಲ್ಲಿ ಮೆಚ್ಚಬೇಕಾದ +ಒಂದೇ ಒಂದು ಸದ್ಗುಣ. ಇವರು ಕನ ಡಿಗರು +ಎಂದು ಗುರುತಿಸಲು ಬಾರದಷ್ಟು ಚೆನ್ನಾಗಿ ಬೇರೆ +ಭಾಷೆಗಳನ್ನು ಹೊರನಾಡ ಕನ್ನಡಿಗರು ಆಡ- +ಬಲ್ಲರು. ಆದರೆ ಕನ್ನಡಿಗರು ಎಂದು ಗುರುತಿಸಲು +ಬಂದೂ ಬೇರೆ ಭಾಷೆ ಪೆಗಳಲ್ಲಿಯ ಫೆ ಪುಣ್ಮವನ್ನ ವರು +ತೋರಿಸುವಂತಾದರೆ ಆ ಸದು ಣ ಇನ್ನೂ +ಹೆಚ್ಚುವುದು. ಅದರಲ್ಲಿಯ ಭ್ಯ ಗುಣ್ಯ ವೆಲ್ಲ +ಅಳಿದುಹೋಗುವುದು, ಪಾ ತೀಯ ಮತ್ತು +ಭಾರತೀಯ ದ ಷ್ಟಿ ಗಳ ಸಮನ ಯ ಸಿದ್ಧಿಸು- +ವುದು. + + +ಉಸ್ಮಾಪೊಲಿಟನ್‌ ಕನ್ನಡಿಗ + +ಪರಿಸ್ಥಿ ತಿವಶರಲ್ಲದೆ ಬುದ್ಧಿ ಪೂರ್ವಕವಾಗಿ +ಭಾಷೆಗಳ ಬಗ್ಗೆ "ಅತ್ಯ ೦ತ ಉದಾರವೃ ತ್ತಿ'ಯನ್ನು +ತಾಳುವವರು ಕೆಲವರಿದ್ದಾ ರೆ, ಯಾವ ನನೆ. +ಯಾದರೇನು, ಹೆಚ್ಚು ಚೆನ್ನಾ ದ ಸುಕರವಾದ +ಭಾಷೆಯನ್ನು ಕಲಿಯಬೇಕು. ಮನೆಯಲ್ಲಿ +ಆಡಬೇಕು ಎಂದು ತಮ್ಮ ನ್ನು"ಕಾಸ್ಕಾ ಒಪೊಲಿಟನ್‌' +(ಉದಾರ) FR: ಹೇಳಿಕೊಳು ತ್ತ, ಕನ್ನಡ +ಭಕ್ತರನ್ನು “ಪ್ಯಾರೋಕಿಯಲ್‌' (ಸಂಕುಚಿತ) +ಎಂದು ಇವರು ಹಳಿಯುವರು. ಇವರ ಔದಾರ್ಯ +ಕನ್ನಡದ ಕಡೆಗೆ ಮಾತ್ರ ಹೊರಳದಿರುವುದು +ನೋಡತಕ್ಕ ಸಂಗತಿ. ಮನೆಮಾತೇನೋ ಕನ್ನಡ, +ಆದರೆ ಕಲಿತದ್ದು ಮರಾಠಿ, ತೆಲುಗು ಆಗಿದ್ದವರು +ಕನ್ನಡ ದೇಶದಿಂದ ಪರಪ್ರಾಂತಗಳಿಗೆ ಹೋಗಿ +ಫೆಲಸಿದರೆಂದರೆ ಕಲಿತ ಭಾಷೆಯನ್ನೇ ಮನೆಯ +ಕರ್ನಾಟಕದಲ್ಲಿ + + +ಮಾತ | ಭಾಷೆಗಿಂತ ಹೆಚ್ಚಾ ಗಿ ಭಾರ್ಯಾ ಭಾಷೆಗೆ + + +ಮೆಚ್ಚಿ ಅದನ್ನೇ ಸ್ವಿ ಕಕರಿಸಿಬಿಡುತ್ತಾ ರೆ, ಇಂಥ- + + +ವರಿಂದ ಕರ್ನಾ ಟಕದ ಸೀಮಾರೇಷೆಯ ಬಗ್ಗೆ +ಸಮಸ್ಯೆ ಗಳು ಹುಟ್ಟಿ ವೆ. ಕರಾ ್ನಟಕದಲ್ಲಿ ಹುಟ್ಟಿ +ಬೆಳೆದು ಕನ್ನ ಡವನ್ನು ಕಲಿತ ಕೆಲವರು ತಮ್ಮ + + + + + +೨೭ + + +ಮನೆಮಾತು ಕೊಂಕಣಿ, ತುಳು ಮುಂತಾದ ಉಪ +ಭಾಷೆ ಇಲ್ಲವೆ ಮರಾಠಿ, ತೆಲುಗಿನಂತಹ ಪೂರ್ಡ +ಭಾಷೆ ಇದ್ದರೆ, ಹೊರನಾಡಿಗರಾದ ಕೂಡಲೆ +ಕನ್ನಡದ ಭಕ್ತಿಗೆ ಎರವಾಗಿ ಅಲ್ಲ +ಲ್ಲಿಯ: ಭಾಷೆಯೊಡನೆ ಒಂದಾಗಿಬಿಡುತ್ತಾರ್ಕೆ +ಕರ್ನಾಟಕದಲ್ಲಿದ್ದಾಗ ಅನಿರ್ವಾ ಹವೆ'ಂ ದು +ಕನ್ನಡ ಕಲಿತದ್ದಾಯಿತು, ಕರ್ನಾಟಕ ಬಿಟ್ಟಿ +ಮೇಲೆ ಕನ್ನಡವನ್ನು ಬಿಟು )ದಾಯಿತು. ಇವೂ +ರಲ್ಲಿಯೂ ವ್ಯಾವಹಾರಿಕವಲ್ಲದೇ "ಕಾಸ್ಮಾಪೊಲಿ- +ಟನ್‌' “ಎಂಬ ಬಿರುದಿನ ತಾತ್ತ್ವಿಕರೂ ದೊರೆ- +ಯುತ್ಮಾರೆ. ಸಾಧಾರಣ ಸಾಕ್ಷರರಾದ ವ್ಯಾಪಾರಿ +ಗಳೂ ಉದ್ಯೋಗಿಗಳೂ ವ್ಯವಹಾರನಿಷ್ಕರಾದ +ವರು, ಅವರಲ್ಲಿ ಮುಳುಗಿ ಏಳುವವರು, ವ್ಯವ- +ಹಾರದ ಭಾಷೆ ಯಾವುದೋ ಅದಕ್ಕೆ ನಿಷ್ಠೆಯನ್ನು +ಸಲ್ಲಿಸುತ್ತಾರೆ. ಅದು ತಮಗೂ ತಮ್ಮ ಮಕ್ಕ- +ಳಿಗೂ ಚೆನ್ನಾಗಿ ಬರಲೆಂದು ಮನೆಮಾತಿನ ಕನ್ನಡ +ವನ್ನು ಬಿಟ್ಟು, ಇಲ್ಲವೇ ಅನಿರಾ ಹಕ್ಕೆಂದು +ಇಟ್ಟು, ಕೆಲವರು ಬೀರೆ ಭಾಷೆಯನ್ನೇ ಆಡು- +ತ್ತಾರೆ ಸಂಸxಾನೀ ರಾಜಕಾರಣದಲ್ಲಿ ರಾಜ- +ಭಾಷೆಗೆ ದೊರೆತ "ಪ್ರಾಶಸ್ತ್ಯ, ಜನದ ಭಾಷೆಗೆ +ದೊರೆತ ಅಲಕ್ಷ್ಯ ನಟ್ಟು] ಗಡಿನಾಡಿ- +ನಲ್ಲಿಯ ಕನ್ನಡಿಗರು ಪ್ರವಾಹಪತಿತರಾಗಿ +ಅನ್ಯಭಾಷೆಗಳ pe ಹೊರಟರು. +ಈಗ ಅವರಿಗೆ ಮುಕ್ತಿ ದೊರೆತಿದ್ದರೂ ಹಿಂದಿನ +ಪ್ರಬಲ ಸಂಸ್ಕಾ ರದಿಂದ ಅವರ ಮನಸ್ಸು +ಮುಕ್ತವಾಗಿಲ್ಲ. ಕನ್ನಡವನ್ನು ಕಲಿಯುವುದೆಂದರೆ +ಅವರಿಗೆ ಹೊಸ ಸಾಹಸ. ಅಂತೇ ಅವರ ಆಲಸ್ಕ- +ವನ್ನು ಕೆಣಕುವ ಕನ್ನ ಡತನವು ಅವರಿಗೆ ಬೇಡ- +ವಾಗಿದೆ. ನಿರಕ್ಷರರಾದವರ ದೊಡ್ಡ ಗುಣವೆಂದರೆ +ಎಷ್ಟೇ ಮಿಶ್ರವಾಗಿರಲಿ, ಕೆಟ್ಟು ಹೋಗಿರಲ್ಲಿ, +ಅಂಥ ಕನ್ನಡವನ್ನು ಅವರು ಮನೆಮಾತಿ +ನಲ್ಲಿಯೂ ತಂತಮ್ಮೊಳಗಿನ ವ್ಯವಹಾರದಲ್ಲಿಯೂ +ಬಹುತರ ಬಿಟ್ಟಿಲ್ಲ, ಆದರೆ ವ್ಯಾವಹಾರಿಕ ದೃಷ್ಟಿ +ಅದರಲ್ಲಿಯೂ ಸಾಕಷ್ಟಿ ದೆ. ತಮ್ಮ ಮಕ್ಕಳಿಗೆ +ಕನ್ನ ಡವನ್ನು ಕಲಿಸಲು “ಅವರು ಬೇಗನೆ ಸಿದ್ಧ- +ವಾಗಲಾರರು. ಕನ್ನಡವು ಕಡಿಮೆ ತರಗತಿಯ +ನುಡಿಯೆಂದೂ ಬಳಕೆಯಲ್ಲಿದ್ದ ಹೆರನುಡಿ +ಉಚ್ಚಕೋಟಿಯದೆಂದೂ ಅವರ ತಿಳುವಳಿಕಿ + + +ದೃ ಢಮೂಲವಾದುದು. +ಅಭಿಮಾನ, ಭಕ್ತಿ, ಹಟಗಳು ಇಂತಹ ಕನ್ನಡಿ- +ಗರಲ್ಲಿ. ನಷ್ಟವಾಗಿಹೋಗಿವೆ. ಭಾವನೆಯ +ಬದಲು ವ್ಯವಹಾರವೇ ಬಹುಸಂಖ್ಯ ಜನತೆಯ +ಮನಸ್ಸನ್ನು ಆಳುತ್ತಿದೆ, + + +ಮನೋವಿಜ್ಞಾಫಿಯೆ ತೆರದಲ್ಲಿ... +ಈ ಸೂಲ ನಿರೀಕ್ಷಣೆಯಿಂದ ಹೊರನಾಡ + + +ಕನ್ನಡಿಗರ “ವಿವಿಧ ಪರಿಸ್ಥಿತಿ ಮತ್ತು ಮನಃ- +ಸ್ಲಿತಿಯನು ಡೆ ತಿಳಿಯಬಹುದು. ಇದನ್ನು +ನೆನೆದರೆ ಅವರ ಶಿಕ್ಷಣದ ಸಮಸ್ಯೆಗಳೆಲ್ಲ +ಮೂಲತಃ ಮನೋವಿಜ್ಞಾನದ ಮತ್ತು +ಸಂಸ್ಕತಿಯ ಸಮಸ್ಯೆಗಳಾಗಿ ತೋರು- +ತ್ತವೆ ಕನ್ನಡದಲ್ಲಿ "ಶಿಕ್ಷಣ ಪಡೆಯ- + + +ಬೇಕೆಂಬ ಧ್ಯೇಯ, ನಿಷ್ಠೆ, ಆತುರ ಇವನ್ನು +ಅನೇಕರಲ್ಲಿ ಪುಟಗೊಳಿಸಬೇಕಾದ ಅಗತ್ಯವಿದೆ. +ಅದನ್ನು ಮಾಡದೇ ಶಿಕ್ಷಣದ ವ್ಯವಸ್ಥೆಯೊಂದ- +ರಿಂದ'ಉದ್ದೇಶ ಕೈಗೂಡಲಾರದು. ಅಲ್ಲಲ್ಲಿಯ +ಪರಿಸರದಲ್ಲಿ ತಲೆಯೆತ್ತಿದ ಸಮಸ್ಯೆಗಳನ್ನು +ಸಂಪೂರ್ಣವಾಗಿ ಅರಿತುಕೊಂಡು ಮನೋ. +ವಿಜ್ಞಾನಿಯ ರೀತಿಯಲ್ಲಿ ಸಂಸ್ಕೃತಿಯ -ಸಾಧನ- +ಗಳಿಂದ ಅವರನ್ನು ಕನ್ನಡಕ್ಕೆ ಒಲಿಸಿಕೊಳ್ಳ +ಬೇಕಾಗುತ್ತದೆ. ಅಂತೇ ಶಿಕ್ಷಣದ ಸಮಸ್ಯೆ ಗಳಿಗೆ +ಸರಳವಾದ ಉತ್ತ ರವನ್ನು ಕೊಡಲಿಕ್ಕಾ ಗು +ಕನ್ನಡಕ್ಕೆ ಒಲಿಸಿಕೊಳ್ಳ ಲಕ್ಕಿ ಹೇಗೋ ಹಾಗೆ +ನ "ಡವನ್ನು ಕಲಿಸುವ "ವಿಷಯದಲ್ಲಿಯೂ ಶಿಕ್ಷಣ +ತಂತ್ರವು ಬೇರೆ ಬೇರೆಯಾಗುವುದು ಅಪರಿ- +ಹಾರ್ಯ ಹಾಗೂ ಅವಶ್ಯ, ಆದರೂ ಒಂದೆರಡು +ಸಾಮಾನ್ಯ ಸೂಚನೆಗಳನ್ನು” ಮಾಡಬಹುದು. +ಅವನ್ನು ಸಂದರ್ಭಾನುಸಾರವಾಗಿ ಕೃತಿಗೆ +ಇಳಿಸಿದಲ್ಲಿ ಎಲ್ಲ ಕಡೆಯ ಉದ್ದೇಶ +ಸಾಧನೆಗೆ ನೆರವಾಗುತ್ತದೆ. ಮೊದಲನೆಯ- +ದಾಗಿ `ಕನ್ನಡ ಎಂದರೆ ಸಂಕುಚಿತಭಾವ, +ಕನ್ನಡ ನುಡಿ ಎಂದರೆ ಕೀಳು ನುಡಿ, ಈ ಬಗೆಯ +ಕಲ್ಪನೆಗಳಿಂದಲೂ ಮನೋಭಾವಗಳಿಂದಲೂ +ಹೊರನಾಡಿಗರ ಮನಸ್ಸನ್ನು ಕುಶಲವಾದ ಬಗೆ +ಯಲ್ಲಿ ಬಿಡುಗಡೆಗೊಳಿಸಬೇಕು. ಕನ್ನಡದ ಭಾವ- +ನೆಯ ಹಿಂದೆ ಕನ್ನಡ ನಾಡಿನ ಮಾತ ಶೈವಲ್ಲದೆ + + +ಸ್ವಭಾಷೆಯ ಬಗ್ಗೆ + + +ಪರಿಸ್ಥಿ ತಿಯ "ಮೂಲೆ. ಇಂಥಲ್ಲಿ ತಾಳೆ | ಯಿಂದ + + +ಭಾರತ ದೇಶದ್ಕ ಅದೇಕ್ಕೆ ಮಾನವತೆಯ ; + + +ಕಲ್ಯಾಣದ ದೃಷ್ಟಿಯಿದೆ ಎಂಬುದನ್ನು ಬುದ್ಧಿ- + + +ಗೊಪ್ಪುವಂತೆ. ತಿಳಿಸಿಕೊಡಬೇ��ು, ತಪ್ಪಾದ +ಕಲ್ಪನೆ. ಇರಲಿ, ಮನೋವೃತ್ತಿ ಇರಲಿ, ಅದನ್ನು +ತಿದ್ದಲು, ನೂರು ಸಲ ಅದು ತಪ್ಪೆಂದು ಸಾರು- +ವುದಕ್ಕಿಂತ ಒಂದು ಸಲ ಒಪ್ಪು ಯಾವುದೆಂದು +ಹೇಳಿದರೆ ಒಳಿತು. + +ಅಂದರೆ ಬಾಧಕ” ಅಂಶಗಗಿಂತ, ಸಾಧಕ +ಅಂಶಗಳ ಮೇಲೆ ಒತ್ತುಕೊಟ್ಟು ತಿದ್ದುವುದೇ +ಮನೋವಿಜ್ಞಾನದ ಮಾರ್ಗ. ಸಾಧಕ ಅಂಶ- +ಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ-ಸಂಸ್ಕೃತಿಗಳಲ್ಲಿ +ಮನಸಾರೆ ಮೆಚ್ಚುವಂಥದೇನಿದೆ ಎಂಬುದನ್ನು +ಎತ್ತಿ ತೋರಿಸುವುದು ಮುಖ್ಯವಾಗಿದೆ. ಕನ್ನಡ +ಸಂಸ್ಕೃತಿಯ ಸಮಗ್ರ ದರ್ಶನವಾದಂತೆ ಕನ್ನಡ +ತನದ ದರ್ಶನವು ತಾನೇ ಅರಳುತ್ತದೆ. ಅಜ್ಞಾ- +ನದಿಂದ ಕೂಡಿದ ಅಭಿಮಾನ ಕೊನೆಬಾಳ- +ಲಾರದು. ಈ ದೃಷ್ಟಿಯಿಂದ ಹೊರನಾಡಿ- +ನಲ್ಲಿಯ ಕರ್ನಾಟಕ ಸಂಘಗಳು, ಸಭೆ ಸಮಾ- +ರಂಭಗಳಿಗಿಂತ ಹೆಚ್ಚಾಗಿ ಒಳ್ಳೆಯ ಕನ್ನಡ +ಪುಸ್ತಕಗಳ ಓದು, ಕಾವ್ಕವಾಚನ, ಚರ್ಚೆ, +ವಿಮರ್ಶೆ, ಸಂಸ್ಕೃತಿಪರಿಚಯ ರೂಪವಾದ +ಉಪನ್ಶ್ಯಾಸ ಮುಂತಾದ ಕಾರ್ಯಕ್ರಮಗಳಿಗೆ +ಹೆಚ್ಚು ಮಹತ್ವವನ್ನು ಕೊಡುವುದು ಅಗತ್ಯ- +ವಾಗಿದೆ. + + +ಮನೆಗೊಂದು ಶಾಲೆ + +ಇನ್ನು ಶಿಕ್ಷಣ ವ್ಯ ವಸ್ಥೆ ಯ :` ಸಮಸಿ ಯತ್ತ +ಹೊರಳೋಣ.. ದಿ ಭಾಷಿಕ ಪ ದೇಶಗಳಲ್ಲಿ +ಕನ್ನ ಡಿಗರಿದ್ದಾ ರೆ. ಆಹ್‌ ಸ್ಥಾನ ಎಲ್ಲಿ ಎಂಬುದು +ಗೊತ್ತಾ ಗಿಲ್ಲ. “ಅವರಲ್ಲಿ ಬಹುಸಂಖ್ಯ ರ ಮನಸ್ಸಿ- +ನಲ್ಲಿ ಕನ್ನ ಡಕ್ಕಿ ಯಾವ. ಹೆಚ್ಚಿ ನ.ಸ್ತಾ ನಮೂ ಇಲ್ಲ, +ಕನ ಡವು ಅವಲ ಮನೆಮಾತಿಂದು ಕನ್ನಡ +ಶಾಲೆಗಳನ್ನು ತೆರೆಯಹೋದರೆ, ಇಲ್ಲವೆ ಸರ- +ಕಾರಕ್ಕೆ ಬೇಡಿಕೊಂಡರೆ ಕನ್ನಡ ಶಾಲೆ ನಮಗೆ +ಬೇಡವೆಂದು ಅವರು ಬೇಡಿಕೊಳ್ಳು ತ್ತಾರೆ, + +ಇದು ಹಾಸ್ಕಾಸ್ಪದವೇನೊ ಭಟ ಆದರೆ +ಈ ಹಾಸ ಕೈ ಆಸ್ಪ ದ ದೊರೆತದ್ದು ವಿಚಿತ್ರ + + +ಕ ಲ ್‌ ್ಚ್ಸ್‌್‌್‌ + +ಕನ್ನಡದ ಪ್ರಿತಿ ಹುಟ್ಟಿಸಿ, 'ಮನೋಭೂಮಿಕೆ- +ಯನ್ನು ಹದಗೊಳಿಸಿ. ಭದ್ರವಾದ ತಳಹೆದಿಯ +ಮೇಲೆ" ಶಿಕ್ಷಣ ಮಂದಿರವನ್ನು ನಿಲ್ಲಿಸಬೇಕು. + +ದಿಲ್ಲಿಯಿಂದ ಹಳ್ಳಿ ಯವರೆಗೆ ಸುಸ್ಪ ಷ್ಟ ವಾಗಿ +ಕರ್ನಾಟಕದ ಹೊರಗಿದ್ದ ಊರುಗಳಲ್ಲಿ ಕನ್ನಡಿಗರು +ಬೇರೆ ಬೇರೆ ಪ್ರಮಾಣದಲ್ಲಿ ವಾಸವಾಗಿದ್ದಾರೆ. +ಕೆಲವೆರು ಅಲ್ಲಲ್ಲಿ ನೆಲೆಸಿದವರಾಗಿದ್ದಾರೆ. ಹಲ- +ವರು ಕೆಲ ವರ್ಷಗಳ ಮಟ್ಟಿಗೆ ಉಪಜೀವ- +ನಕ್ಕಾ ಗಿ ಇದ್ದವರಾಗಿದ್ದಾ ರೆ. ಇವರಿದ್ದ ಲ್ಲಿ +ಪ್ರಾ "ದೇಶಿಕ ಭಾಷೆ ಬೇರೆಯಾದದ್ದು. ಅಲ್ಲಿಯ +ಸಾಹಿತ್ಯ ಸಂಸ್ಕತಿ ಸಂಪ್ರ ದಾಯಗಳು ಬೇರೆ- +ಯಾದವ. ಅವನ್ನು ಅಲ್ಲಗಳಿಯೆಕೂಡದೆಂದು +ಹೊರನಾಡ ಕನ್ನಡಿಗರಿಗೆ ಹೇಳಬೇಕಾದ ಅಗತ್ಯ +ಅಷ್ಟಿಲ್ಲ. ಸಮರಸದ ವೃತ್ತಿ ಅವರ ಜೀವಾಳದಲ್ಲಿ +ಸೇರಿಕೊಂಡಿದೆ. ಆಯಾ ಪ್ರಾದೇಶಿಕ ಭಾಷೆಯನ್ನು +ಕಲಿಯಬೇಕ್ಕು ಮಕ್ಕ ಳಿಗೆ ಕಲಿಸಬೇಕು, ಅಲ್ಲಿಯ +ಜೀವನದೊಡ ನೆ ಹಗಳು. ಇದು ಅವರ +ರಾಷ್ಟೀಯ ದೃಷ್ಟಿಯ ಸಾಫಲ್ಯ. ಜೊತೆಗೆ +ಕನ್ನಡವನ್ನು ಮನೆಮಾತಾಗಿ ಇರಿಸುವುದಂತೂ + + +ಸರಿ; ' ಅದರಲ್ಲಿ ಓದುಬರಹ ಕಲಿಯಬೇಕು, +ಕಲಿಸಬೇಕು. ಕನ್ನಡ ಸಾಹಿತ್ಯ ಸಂಸ್ಕತಿಗ- +ಳೊಡನೆ ಅವ್ಕಾಹತವಾದ "ಸಂಬಂಧವನ್ನು +ಬೆಳೆಸಬೇಕು. + + +ಇದು ಹೇಗೆ ಸಾಧ್ಯ ಎಂಬುದೇ ಇಲ್ಲಿ ಚರ್ಚಿಸ +ಬೇಕಾದ ವಿಷಯ. "ಇದು ಯಾಕೆ ಎಂಬುದರ +ಮನವರಿಕೆಯಾದಷ್ಟು X ಇದು ಹೇಗೆ ಎಂಬುದಕ್ಕೆ +ದಾರಿ ದೊರೆಯುತ್ತದೆ. ಅಲ್ಲಲ್ಲಿಯ ಕರ್ನಾಟಕೆ +ಸಂಘಗಳು ತಮ್ಮ ಮೊದಲನೆಯ ವಿಧಾಯಕ +ಕಾರ್ಯವಾಗಿ ಕನ್ನ ಡ ಶಾಲೆಗಳನ್ನು ನಡೆಸ- +ಬೇಕು. ಪಾ ಥಮಿಕ ಶಿಕ್ಷಣಕ್ಕಾ ಗ ಕನ್ನಡ +ಪಾಲಕರೆಲ್ಲ ತಮ್ಮ ಮಕ್ಕಳನ್ನು ತಪ್ಪದೆ ಈ +ಶಾಲೆಗಳಿಗೆ ಕಳಿಸಬೇಕು. "ಅದರೆ ಪ ಶಾಲೆಗಳಲ್ಲಿ +ಮೂರನೇ ತರಗತಿಯಿಂದ ಮುಂದೆ ಪ್ರಾದೇಶಿಕ +ಭಾಷೆಯ ಕಲಿಕೆಯನ್ನು ಅವಶ್ಯವಿಷಯವಾಗಿ +ಮಾಡಬೇಕು. ಮುಂದೆ ಮಾಧ್ಯಮಿಕ ಶಾಲೆಗಳು +ಕನ್ನಡದ ಮುಖಾಂತರವಾಗಿ ಇದ್ದರೆ ಅಲ್ಲಿಗೇ +ಕಳಿಸಬೇಕು. ಹಾಗಿರದಿದ್ದರೆ ಪ್ರಾದೇಶಿಕ +ಭಾಷೆಯ ಶಾಲೆಗಳಿಗೆ ಕಳಿಸಲು ಯಾವ ಅಡ್ಡಿಯೂ + + +po +ನ +ಕ್ಟ ತ್ರ! + + +ಬರಲಾರದು, ವಿಶ್ವವಿದ್ಮಾನಿಲಯ ಶಿಕ್ಷಣವು +ಪ್ರಾದೇಶಿಕ ಹಾಗೂ ರಾಷ್ಟ್ರಭಾಷೆಯ ಮಾಧ್ಯ- +ಮದಲ್ಲಿ ದೊರೆಯಬಹುದು. ಮುಖ್ಯವಾಗಿ +ಕನ್ನಡದಲ್ಲಿಯೇ ಶಿಕ್ಷಣದ ಆರಂಭವನ್ನು ಮಾಡಿ +ತಮ್ಮ ಮಕ್ಕಳ ಸಹಜ ವಿಕಾಸಕ್ಕೂ ಅವರಲ್ಲಿಯ + + +ಕನ್ನಡತನದ ಬೆಳವಣಿಗೆಗೂ ಹೊರನಾಡಿನ +ಹಿರಿಯರು ನೆರವಾಗಬೇಕೆಂಬುದೇ ಮೇಲಿನ +ವ್ಯ ವಸ್ಥೆ ಯೆ ಸಾರವಾಗಿದೆ. ಇದಕ್ಕೆ ತೊಂದರೆ + + +ತೊಡಕು ಗಳು ಇಲ್ಲವೆಂದಲ್ಲ. ದೊಡ್ಡ ಪಟ್ಟಣ- +ಗಳಲ್ಲಿ ಕನ್ನಡಿಗರು ಹಲವು ಕಡೆ ಹಂಚಿಕೊಂಡು +ವಾಸವಾಗಿರುತ್ತಾರೆ. ಅವರಿಗೆ ಒಂದು ಶಾಲೆಯೇಕೆ +ನಾಲ್ಕು ಶಾಲೆಗಳನ್ನು ತೆರೆದರೂ ಸಣ +ಮಕ್ಕಳಿಗೆ ಅದು ಸೌಕರ್ಯ ವಾಗದು. ವಾಹನದ +ವ್ಯವಸ್ಥೆ ಶ್ರಿ (ಮಂತರಿಗೆ' ಮಾತ್ರ ಸಾಧ್ಯ. +ಇನ್ನು ಲವು ಕಡೆ ಒಂದು ಶಾಲೆ ತೆಕಯುವುದಕ +ಸಹ ಕಷ ಷ್ಟಸಾಧ್ಯವಿರುತ್ತ ದೆ. + +ಭಾಷಿಕ ಸಂಘಟನೆಯ ವಿಷಯದಲ್ಲಿ ಕನ್ನಡಿ- +ಗರು ಇತರ ಭಾಷಾ ಬಂಧುಗಳಷ್ಟು ಮುಂದು +ವರಿದವರಾಗಿಲ್ಲ. ಶಾಲೆಯ ಏರ್ಪಾಡು ಆಗ- +ದಿದ್ದಲ್ಲಿ ಇಲ್ಲವೆ ಆಗುವವರೆಗೆ "ಮನೆಗೊಂದು +ಕನ್ನಡ ಶಾಲೆ' ಆಗಬೇಕು, ಮನೆಯಲ್ಲಿ ಕನ್ನಡ +ವಾತಾವರಣ ಬೆಳೆಯಬೇಕು. ಪ್ರಾದೇಶಿಕ +ಶಾಲೆಗಳಿಗೆ. ಹೋಗುವ ಕನ್ನಡ ಮಕ್ಕಳು +ಮನೆಯಲ್ಲಿ ಕನ್ನಡ ಕಲಿಯುವಂತೆಯೂ, ಕನ ಡ +ಸಾಹಿತ್ಯ ಸಂಸ್ಕೃತಿಯ ತಿ ತಿರುಳನ್ನರಿಯುವಂತೆಯೂ +ವ್ಯವಸ್ಥೆ "ಯಾಗಬೇಕು. ಇದು. ಯಶಸ್ವಿಯಾಗ +ಬೇಕಾದರೆ ಪಾಲಕರಲ್ಲಿ ಉತ್ಸಾಹ ಚಟುವಟಿಕೆ- +ಗಳು ಹೆಚ್ಚಾಗಬೇಕು. ಕುಲದೇ ವರ ಪೂಜೆ +ಮುಂತಾದ ಮನೆತನದ ಸಂಪ್ರದಾಯಗಳನ್ನು +ಎಲ್ಲಿದ್ದರೂ ನಡೆಸಿಕೊಂಡು' ಹೋಗುವಂತೆ, +ಪಾಲಕರು ಕನ್ನಡ ಕುಲದ ಅಭಿಮಾನದಿಂದ +ಕನ್ನಡತನದ ಸಂಸ್ಕಾರಗಳನ್ನು ತಾವು ಪಡೆದು +ತಮ್ಮ ಮಕ್ಕಳಿಗೆ ಕೊಡಲು ಸಿದ್ಧ ರಾಗಬೇಕು. +ತಮಗೆ ಬಿಡುವಿದ್ದ ಸಮಯದಲ್ಲಿ ಒಂದು ಘಂಟೆ- +ಯನ್ನು ಈ ಮೆನೆಯ ಶಾಲೆಗೆ ರಾ ಓ +ಸದ್ಯ ಕ್ಕೆ ದೊರೆಯುವ ಪಠ್ಯ ಸ್ತಕಗಳನ್ನು +ತರಿಸಿ “ಅವಿಗಳ ಸಹಾಯದಿಂದ ಸ್ಯ "ಮಕ್ಕ ಂಗೆ +ಲಿಸಬೇಕು. ವಿಶೇಷವಾಗಿ ತಾಯಂದಿರು ಈ + + +೩೦ + + +ಕೈಕೊಳ್ಳಬೇಕಾಗಿದೆ. ಹೊರ- +ನಾಡ ಕನ್ನಡಿಗರ ಸಂಸ್ಥೆ ಈ ದಿಶೆಯಲ್ಲಿ ಮಾಡ +ಬೇಕಾದ ಮೊದಲನೆಯ ಕಾರ್ಯವೆಂದರೆ, +ಮನೆಯ ಶಾಲೆಗಳಿಗೆಂದು ಉಪಯುಕ್ತವಾದ +ಸಚಿತ್ರ ಕ್ರಮಿಕ ಪುಸ್ತಕಗಳನ್ನು ' ಸಿದ್ಧಪಡಿ- +ಸುವುದು. ಅವುಗಳಲ್ಲಿ ಕನ್ನಡ ಸಾಹಿತ್ಯ, ಇತಿಹಾಸ +ಸಂಸ್ಕೃತಿಗಳ ಪರಿಚಯವಾಗುವಂತೆಯೂ, ಅದ- +ರಿಂದ ಹೆಮ್ಮೆ ಹುಟ್ಟುವಂತೆಯೂ ಪಾಠಗಳ +ಯೋಜನೆ ಇರಬೇಕು. ಇತರ ಜ್ಞಾ ನವಿಷಯಗಳಿಗೆ +ಪ ರಾ ರ್ಲಡೆದ್ದಗಾಗತ ಪರಿಷತ್ತಿ ನಂತೆ, +ಸಂಸ್ಥೆಯ ಪರವಾಗಿ ಪರೀಕ್ಷೆಗಳನ್ನು ನಡೆಯಿಸಿ +ಪ್ರ ಶಸಿ ಗಳನ್ನು ಕೊಡುವ ಕ ಶ್ರಮವನ್ನು ಜಾರಿಗೆ +ನ ಅಲ್ಲಲ್ಲಿಯ ಕರ್ನಾಟಕ ಸಂಘಗಳ +ಮೂಲಕ ಈ ಪರೀಕ್ಷೆಗಳನ್ನು ನಡೆಸಬಹುದು. +ಅಭ್ಯಾಸ ಮಾತ್ರ ಮನೆಯಲ್ಲಿ ನಡೆಯುವುದು, +ಎರಡೆರಡು ವರ್ಷಗಳಲ್ಲಿ ಅಭ್ಯಾಸದ ನಂತರ +ಒಂದೊಂದು ಪರೀಕ್ಷೆಯೆಂಬುದಾಗಿ ಮಾಡಿ +ಎರಡು ಮೂರು ಪರೀಕ್ಷೆಗಳನ್ನು ಏರ್ಪಡಿಸ- +ಬೇಕು. ಅದಕ್ಕೆ ತಕ್ಕ ಅಭ್ಯಾಸಕ್ರಮವನ್ನಿಟ್ಟು, +ಪಠ್ಯ ಹಾಗೂ ಇತರ ಪುಸ್ತ ಕಗಳನ್ನು ನಿಯೆಮಿಸ- +ಬೇಕು. ವಿಶಿಷ ವಾದ ಪಠ್ಯ ಗಳು ಸಿದ್ದ ವಾಗುವ +ವರೆಗೆ ಈಗ ದೊರೆಯುವಂಥ ಪುಸ್ತ ಕಗಳನ್ನೇ +ಕೆಲವು ಕಾಲದ ವರೆಗೆ ಬಳಸಬಹುದಾಗಿದೆ. + + +ಕಾರ್ಯವನ್ನು + + +ಕನ್ನಡ ವಾತಾವರಣ + +ಮನೆಯಲ್ಲಿ ಕನ್ನಡ ನಾ +ಈ ಮನೆಯ ಶಾಲೆಯ ಪಠ್ಮಪುಸ್ತಕಗಳನೆ ಷ್ಟೇ +ಮಹತ್ವ ದಾಗಿದೆ, ತಂತಮ್ಮ ಯೋಗ್ಯತೆ ತೆ ಮತ್ತು +ಅಭಿರುಚಿಗಳಿಗೆ ಅನುಸರಿಸಿ 'ಯಾರಗಾಡ ಕನ್ನ ಡಿ. +ಗರು ಇದನ್ನು ಮಾಡಬಹುದು. ಸಾಮಾನ್ಯ ವಾಗಿ +ಬಾ 'ಅಪೇಕ್ಷೆಯೆಂದರೆ ಒಳ್ಳೆಯ ಕನ್ನ ಡ + +ಪುಸ್ತಕಗಳು, ಕರ್ನಾಟಕದ ಮಹನೀಯ ವ್ಯ ಫಿ ಹ +ಗಳ ಹಾಗೂ ಪ್ರೇಕ್ಷಣೀಯ ಸ ಶ್ಲ ಳಗಳ ಛಾಯಾ- +ಚಿತ್ರಗಳು, ಕನ್ನಡ. ನಾಡಿನ "ಗಾನದೋಸೆ` ಗಳು, + + +ಕರ್ನಾಟಕದ 'ನಕಾಶಗಳೂ ಇವುಗಳ ಸಂಗ್ರ ಹ- +ಗಳೂ ಮನೆಗೆ ಅಲಂಕಾರವಾಗಬೇಕು. ಹೊರ +ನಾಡ ಕನ್ನ ಡಿಗರ ಮನೆಯನ್ನು ಹೊಕ್ಕರೆ + + +ಯಾರಿಗೂ `ಕನ್ನಡ ಸಂಸ್ಕೃತಿಯ ಚಿಕ್ಕ ಪ್ರದ- + + +ಕಸ್ತೂರಿ, ಜೂನ್‌ ೧೯೭೭ + + +ರ್ಶನವೊಂದನ್ನು ಕಂಡ ಹಾಗೆ ಎನಿಸಬೇಕು. ಮನೆ +ಮಕ್ಕಳಿಗಂತೂ ಅದೊಂದು ನಿತ್ಯವಾದ ಸ್ಫೂರ್ತಿ +ಸ್ಮಾನವಾಗುವುದು. ಕನ್ನಡ ವಾತಾವರಣವೆಂದು +ಇಲ್ಲಿ ಹೇಳಿದ ಮಾತಿನಿಂದ ಇತರ ಅಭಿರುಚಿಗಳಿಗೆ, +ವಿಶೇಷವಾಗಿ ಭಾರತೀಯ ವಾತಾವರಣಕ್ಕೆ +ಅವಕಾಶವಿರಕೂಡದೆಂದು ಅಭಿಪ್ರಾಯವಲ್ಲ. +ಕನ್ನಡಕ್ಕೆ ಕನ್ನಡಿಗನ ಮನೆಯಲ್ಲಿ ಪ್ರಮುಖ +ಸ್ಥಾನ ದೊರೆಯಲೆಂಬುದೇ ಹಾರೆ ಕೆ. +ಹೊರನಾಡ ಕನ್ನಡಿಗರಲ್ಲಿ ಹಳ್ಳಿಯಲ್ಲಾಗಲಿ +ಪಟ್ಟಣದಲ್ಲಾಗಲಿ ನಿರ ಕ್ಷರರೂ ಲೆಜ್ಞಾ ನಿಗಳೂ +ಹರಡಿಕೊಂಡಿದ್ದ ರೆ ಕೆಳಗಿನ ಮಧ್ಯ ಮ ವರ್ಗ- +ವೆಂಬುದೂ ಇದೆ. ಇವರಿಗೆಲ್ಲ ಮನೆಯ ಶಾಲೆ +ನಿಷ್ಟಯೋಜಕ. ಯಾಕಂದರೆ ತಾವೇ ನಿರಕ್ಷರ- +ರಾದವರು ತಮ್ಮ ಮಕ್ಕಳಿಗೆ ಏನು ಕಲಿಸ- +ಬಲ್ಲರು? ಸ್ವಲ್ಪ ಮಟ್ಟಿಗೆ ಸಾಕ್ಷರರಾದ + + +೦೨. +ಮಧ್ಮಮವರ್ಗದವರೂ ಇದನು ್ನ ಮಾಡಲಾ- + + + + + +“ನಿಮ್ಮಲ್ಲಿರುವ ತೊಂದರಿಗಳನೆ ಲ್ಲ ತೆಕೆದ + + +ಹೃ ದಯದಿಂದ ಹೇಳಿ ಪರಾ ಗಿಲ್ಲ ಅಂತ... +ಸ ಹೇಳಿದ್ದ ಲ್ಲ ಡಾತ್ಯೈ? ) + + +Ja NN +ಗ +ಷಿ + + +ಇ + + +ರಶು. ಇಂಥ ಸಂದರ್ಭಗಳಲ್ಲಿ ಮನೆಯ ಹೊರ- +ಗಿನ ಸಾಮೂಹಿಕ ಶಾಲೆಯ ಹೊರತು ಬೇರೆ +ಉಪಾಯವಿಲ್ಲ. ಅವುಗಳನ್ನು ಸ್ಥಾಪನೆ +ಮಾಡುವುದೆಂದರೆ ಅಲ್ಲಲ್ಲಿಯ ಸಂಘಗಳ ಸಂಘ- +ಟನಾಶಕ್ತಿಯನ್ನೂ ಚಾತುರ್ಯವನ್ನೂ ಅವ- +ಲಂಬಿಸಿದೆ, ಪ್ರಾಥಮಿಕ ಶಿಕ್ಷಣವು ಸಾರ್ವತ್ರಿಕ- +ವಾಗುತ್ತಿರುವ ಈ ಕಾಲದಲ್ಲಿ ಮಾತೃಭಾಷೆಯ +ಮೂಲಕ ಶಿಕ್ಷಣ ಮೊದಲಾಗಬೇಕೆಂಬ ತತ್ತ್ವಕ್ಕೆ +ಮಾನ್ಯತೆ "ದೊರೆಯುತ್ತಿರುವ ಸಮಯದಲ್ಲಿ +ಸರಕಾರದಿಂದ ಈ ಕಾರ್ಯಕ್ಕೆ ಸಹಾಯ +ದೊರೆಯುವುದು. ಸರಕಾರವೇ ಇಂಥ ಶಾಲೆ- +ಗಳನ್ನು ನಡೆಯಿಸಿಕೊಂಡು ಹೋಗಲು ಸಿದ್ಧ- +ವಾಗಬಹುದು. ಆದರೆ ಸರಕಾರಕ್ಕೆ ಈ ಬಗ್ಗೆ +ಮಾರ್ಗದರ್ಶನ ಮಾಡಲೂ ಕನ್ನ ಡೆ ಜನತೆಯ +ಮನಸ್ಸನ್ನು ಕನ್ನಡಕ್ಕೆ ಒಲಿಸಿಕೊಳೆ ಲೂ ಸಂಘ- +ಟನೆ ಅತ್ಯಗತ್ಯವಾಗಿದೆ. + + +ಕನ್ನ ಡತನ- ರಾಷ್ಟ್ರ 050 ವ್ಯ ಕ್ರಿತ್ನ + + +ಹೊರನಾಡ ಕನ್ನ ನಗರ Fir ಸಮಸ್ಯೆ. +ಗಳನ್ನು ಕುರಿತು ಮಾಡಿದ ಈ ವಿವೇಚನೆಯಲ್ಲಿ, +ಕನ್ನಡಿಗರು ಎಲ್ಲಿದ್ದರೂ ಒಳ್ಳೆ ಯ ಕನ್ನ ಡಿಗರೂ +ಭಾರತೀಯರೂ ಆಗಿ ಸುಸಂಸ್ಕೃತರಾಗಬೇಕೆಂಬ +ಉದ್ದೇಶವೇ ಅಡಕವಾಗಿದೆ. ಈ ಉದ್ವೇಶವನ್ನು +ಸ್ಪಷ್ಟವಾಗಿ ಕಣ್ಣ ಮುಂದಿರಿಸಿ 'ನಮ್ಮ ಎಲ್ಲ +ಸಮಸ್ಯೆಗಳ ಪರಿಹಾರಕ್ಕೆ ತೊಡಗಬೇಕು. +ಯಾವುದೇ ಒಂದು ಪ್ರಾಂತದ ನಾಗರಿಕನು +ಬೇಕಾದ ಪ್ರಾಂತಕ್ಕೆ ಹೋದಮೇಲೆ +ಅಲ್ಲಿಯ ಜೀವನದೊಡನೆ ಸಮರಸವಾಗುವುದರ + + +ಬಗೆಯ ಸಾಮರಸ್ಮವೇಕೆ, ಅದು ಹೇಗೆ ಸಾಧ್ಯ +ಎಂದು ಕೇಳುವವರಿದ್ದಾರೆ. ಯಾವನಾದರೂ +ಪರಪ್ರಾಂತಕ್ಕೆ ಹೋದ ಮೇಲೆ ತನ್ನ ಪ್ರಾಂತದ +ನಡೆನುಡಿಗಳನ್ನು ಬಿಟ್ಟು ಆಯಾ ಪ್ರಾಂತದ ನಡೆ +ನುಡಿಗಳನ್ನು ಸ್ವ €ಕ್ಷರಿಸ ಸಬೇಕು ಎಂಬ ಸರಳವಾದ +ತತ್ತ ವನ್ನು 4. ತಿಪಾದಿಸುತ್ತಾ ರೈ ಸರಳ +ವಾದದ್ದು ಸುಲಭವಲ್ಲ ಅಂದರೆ ಪ್ರಶ್ನೆಯನ್ನು +ಬಿಡಿಸುವಂಥದ್ದಲ್ಲ ಎಂಬುದನ್ನು ಅರಿಯರು +ಅವರು. ಅಲ್ಲದೆ ನಮ್ಮ ಏಕರಾಷ್ಟ್ರ ನಿರ್ಮಾಣವು +ಒಂದು. ಸಂಕೀರ್ಣ ಜನಸಮೂಹದಲ್ಲಿ ಸ್ವತ್ವ +ನಾಶವಾಗದಂತೆ ಐಕ್ಕ ಸಾಧಿಸುವಂತಾಗಬೇಕು +ಎಂಬುದನ್ನೂ ಅವರು ಬಗೆಯರು. ಜೀವನದ +ಸಹಜ ಕಾಸಕ್ಕೂ ವ್ಯಕ್ತಿತ್ವರೂಪಣಕ್ಕೂ +ಆಯಾ ಭಾಷೆ ಸಂಸ್ಕೃತಿಗಳ ಪರಂಪರೆ ಅತ್ಯಗತ್ಯ +ವಾದ ಪ್ರಜೋದನೆಯನ್ನು ಒದಗಿಸ ತ್ತದೆ +ಎಂಬ ಕಾರಣದಿಂದ ಅವುಗಳನ್ನು ಎಲ್ಲಿದ್ದರೂ +ಕಾಯ್ದುಕೊಳ್ಳಬೇಕು. ಆದರೆ ಅದರ ಅಭಿ- +ಮಾನವು ಹವಣು ಮೀರದಂತೆ, ಮನಸ್ಸು +ಸಂಕುಚಿತವಾಗದಂತೆ ರಾಷಿ ಸೀಯ ದ ಷ್ಟಿ ಶ್ರಯನು ತ +ಬೆಳೆಸಬೇಕು. ಎಲ್ಲ ಪ್ರಾಂತಗಳೂ ಎಲ್ಲ ಭಾಷೆ- +ಗಳೂ ಎಲ್ಲ ಸಂಸ್ಕೃತಿ ಪರಂಪರೆಗಳೂ ನಮ್ಮವು +ಎಂಬ ಹೆಮ್ಮೆಯನ್ನು ಹೆಚ್ಚಿಸಬೇಕು. ಹೊರ- +ನಾಡ ಕನ್ನಡಿಗರು ಕನ್ನಡತನದ ಶಿಕ್ಷಣವನ್ನು +ಪಡೆಯಬೇಕೆಂಬ ವಿಚಾರದಲ್ಲಿ ಕೆಲವು ವ್ಯಾವಹಾರಿ- +ಕವಾದ ಲಾಭಗಳಿವೆ.. ಅದಕ್ಕಿಂತ ಹೆಚ್ಚಾ ಗಿ +ವಿಶಾಲವಾದ, ಜಟಿಲವಾದ ರಾಷ್ಟ್ರೀಯ ವ್ಯಕ್ತಿತ ಗ +ಸಾಧನೆಯ ಪರಮ ಲಾಭವಿದೆ. ಈ ಶ್ರದ್ಧೆ- +ಯಿಂದ ಸಾಗಿದರೆ ಅವರು ತಂತಮ್ಮ ಕ್ಷೇತ ಗಳಲ್ಲಿ + + +ಜೊತೆಗೆ, ತನ್ನ ಪ್ರಾಂತದ ಜೀವನದೊಡನೆ ಪ್ರಗತಿಹೊಂದಿ ತಮ್ಮ ಪ್ರಾಂತಕ್ಕೂ + +ಸಾಮರಸ್ಯವನ್ನು ಸಾಧಿಸಬೇಕು ಎಂಬ ರಾಷ್ಟ್ರಕ್ಕೂ ಉತ್��ಮ ಸೇವೆ ಸಲ್ಲಿಸಲು ಅರ್ಹ- + +ಸಾಮಾನ್ಯ ತತ್ತ್ವವೇ ಇಲ್ಲಿದೆ. ಆದರೆ ಈ ಎರಡು ರಾಗುವರು. ಸೆ +ಹ ೨೨3 + + +ಕಾರ್ಯಕೆ, ಕಾರಣವ ಹುಡುಕುವದೆ? ನೆನೆಸಣ್ಣ +ಕತೃ ೯ವನು! ನಿನ್ನೆ ಆಪತ್ತೆ ಲ್ಲ ಅದಕಾಗಿ + +ವಿಕಿ ಯೆಂಯ ಬದುಕಾಗಿ ನಟಮಾಯ ತೆರೆ ಕಣ್ಣ +ಎಚ್ಚ ರದೊಳಿರು ತಿಮ್ಮ "ಅಕುತೋಭಯನ್‌? ಆಗಿ. + + +- ಅಂಬಿಕಾತನಯದತ್ತ + + +ಅವನ ಕುಂಚದಲ್ಲಿ ಸಾವು : + + + + + +ಆಈ೦ಡ್ರ ಮಾರ್ಸಲನ್‌ ಫ್ರಾನ್ಸಿನ ಚಿತ್ರ +ಕಲಾವಿದ. ೧೯೬೭ರ ಮೇ ತಿಂಗಳಲ್ಲಿ ಅವನ +ಚಿತ್ರವೊಂದನ್ನು ಮಿಲಾನಿನ ಕಲಾ ಸಾಮಗ್ರಿ ಗಳ +ಅಂಗಡಿಯಲ್ಲಿ ಇಡಲಾಗಿತ್ತು. ಅದನ್ನು +ರೋಮಿನ ಒಬ್ಬ ವ್ಯಾಪಾರಿ ೩೬೦೦ ಲೈರು +ಗಳಿಗೆ ಕೊಂಡುಕೊಂಡ. ಚಿತ್ರವನ್ನು ಮನೆಗೆ +ತೆಗೆದುಕೊಂಡು ಹೋಗಿ ಒಂದು ತಿಂಗಳಾಗು +ವುದರೊಳಗೆ ಆತ ಅಕಸ್ಮಾತ್ತಾಗಿ ಅಗ್ನಿಪ್ರಕೋ +ಪಕ್ಕೆ ಬಲಿಯಾದ. ಅವನ ಹೆಂಡತಿ ಭೀಕರ +ವ್ಯಾಧಿಯೊಂದಕ್ಕೆ ಬಲಿಯಾಗಿ ಪ್ರಾಣ ತೆತ್ತಳು, +ಕಾರು ಅಪಘಾತದಲ್ಲಿ ಮಗನ ದೇಹ ಛಿನ್ನ- +ಎಚ್ಛಿನ್ನವಾದರೂ ಆತ ಹೇಗೋ ಬದುಕುಳಿದ. +ಮಾರ್ಸಲನ್ನನ ಚಿತ್ರಗಳನ್ನು ಒಯ್ದವರಿ- +ಗೆಲ್ಲ ಹೀಗೆಯೇ ಆಗಿದೆ. ಇದು ಆಕಸ್ಮಿಕವೋ +ಕಾಕತಾಳಿಯವೋ ಅಥವಾ ಇದಕ್ಕೆ ಬೇರೇ- +ನಾದರೂ ಕಾರಣವಿದೆಯೋ ತಿಳಿಯದು. + + +ಮಾರ್ಸಲನ್‌ ಕುಂಚ ಹಿಡಿದು ಚಿತ್ರ +ಬರೆಯಲಾರಂಭಿಸಿದ್ದು ೧೯೦೭ ರಲ್ಲಿ. . ಅವನು +ಸತ್ತವರ ಚಿತ್ರಗಳನ್ನು ಬರೆಯುತ್ತಿದ್ದನೇ + + +ಹೊರತು ಜೀವಂತವಿದ್ದವರ ' ಚಿತ್ರ ರಚನೆಗೆ +ಕೈಹಾಕಲು ಯಾವಾಗಲೂ ಹಿಂಜರಿಯುತ್ತಿದ್ದ. +ಇದಕ್ಕೆ ಕಾರಣವಿರದಿರಲಿಲ್ಲ. ಆದರೆ ಆ ಶಾರಣ +ಯಾರಿಗೂ ಗೊತ್ತಿರಲಿಲ್ಲ. ಒಮ್ಮೆ ಫ್ರಾನ್ಸಿನ +ಒಬ್ಬ ಶ್ರೀಮಂತ ತನ್ನ ಚಿತ್ರ ರಚಿಸಿಕೊಡು +ವಂತೆ ಒತ್ತಾಯಿಸಿದ... ಮಾರ್ಸಲನ್‌ ಮೊದ +ಮೊದಲು ಒಪ್ಪದಿದ್ದರೂ ಅವನ ಬಲವಂತಕ್ಕೆ +ಕಟು ಬಿದ್ದು ಬರೆಯತೊಡಗಿದ. ಚಿತ ಸ ಪೂರ್ಣ- +ವಾಗುತ್ತಲೆ ಆ ಶ್ರೀಮಂತ `` ಹೃದಯಾಘಾತ +ದಿಂದ ಸತ್ತುಹೋದ, + +ಅನಂತರ ಮಾರ್ಸಲನ್‌ ವಣಿಕನೊಬ್ಬನ +ಚಿತ್ರ ರಚಿಸತೊಡಗಿದ, ಚಿತ್ರ ` ಮುಗಿಯು- +ತ್ತಿದ್ದಂತೆಯೇ ಆ ವಣಿಕ ವಿದ್ಯುತ್ತಿನ ಆಫಾತಕ್ಕೆ +ತಕ್ಕೆ ತುತ್ತಾದ. + +ಈ ಅನುಭವದಿಂದ ಪಾಠ ಕಲಿತ ಮಾರ್ಸ- +ಲನ್‌ ತಾನು ಇನ್ನೆಂದಿಗೂ ಜೀವಂತವಿರುವವರ + + +ಪ. ರಾಮಕೃಷ್ಣ ಶಾಸ್ತ್ರಿ + + +ಚಿತ್ರ ರಚಿಸಲಾರೆನೆಂದು ಪಣ ತೊಟ್ಟ. ಅವನ +ಚಿತ್ರಗಳಿಗಾಗಿ ಭಾರಿ ಬೇಡಿಕೆಯಿತ್ತು. ಶ್ರೀಮಂತ +ಜನ ಅದಕ್ಕಾಗಿ ಎಷ್ಟು ಬೇಕಾದಷ್ಟು ಹಣ +ತೆತ್ತಲು ತಯಾರಿದ್ದರು. ಆದರೆ ಮಾರ್ಸಲನ್‌ +ನಿರ್ದಾಕ್ಷಿಣ್ಯವಾಗಿ, ಆದರೆ ವಿನಯದಿಂದ ಅವರ + + +ಬೇಡಿಕೆಯನ್ನು ನಿರಾಕರಿಸುತ್ತಿದ್ದ. ಕೊನೆಗೆ +ಶ್ರೀಮಂತನಾದ ಅಭಿಮಾನಿಯೊಬ್ಬ ಈ ವಿಕ್ಷಿಪ್ತ +ವರ್ತನೆಗೆ ಕಾರಣವೇನೆಂದು ಕೇಳಿದಾಗ + + +ಮಾರ್ಸಲನ್‌ ವಿಧಿಯಿಲ್ಲದೆ ತನಗೆ ಅನಿಸಿದುದನ್ನು +ಹೇಳಿದ. + +ಆತ ಅದನ್ನು ಕೇಳಿ ನಕ್ಕುಬಿಟ್ಟು, “ನಿನ- +ಗೆಲ್ಲೋ ಹುಚ್ಚಿರಬೇಕು. ಇದೆಲ್ಲ ಕೇವಲ +ಕಾಕತಾಲೀಯ. ನೀನೀಗ ನನ್ನ ಚಿತ್ರ ರಚಿಸು, +ನಾನು ಹೇಗೆ ಸಾಯುತ್ತೇನೋ ನೋಡೋಣ,” +ಎಂದ, ಆಗ ಮೊದಲು ವೈದ್ಯರು ದೇಹವನ್ನು +ತಪಾಸಿಸಿ, ಅವನಿಗೆ ಯಾವ ಕಾಯಿಲೆಯೂ +ಇಲ್ಲವೆಂದು ದೃಢಪಡಿಸಿದರು. ಆದರೆ ಮಾರ್ಸ- +ಲನ್‌ ಅವನ ಚಿತ್ರ ಮುಗಿಸಿದ ಮಾರನೆ ದಿನ +ಆ ಶ್ರೀಮಂತ ನಿದ್ರೆಯಲ್ಲೇ ಸತ್ತುಹೋದ. + +೧೯೧೩ರಲ್ಲಿ ಮಾರ್ಸಲನ್‌ ಮದುವೆಯಾದ. +ಗಂಡನ ಪ್ರತಿಭೆಯ ಬಗೆಗೆ ಸಾಕಷ್ಟು ಕೇಳಿದ್ದ +ಹೆಂಡತಿ ತನ್ನ ಭಾವಚಿತ್ರ ರಚಿಸುವಂತೆ ಅವನನು A +ಒತ್ತಾಯಿಸಿದಳು, ಮಾರ್ಸಲನ್‌ ಎಷು +ತಿಳಿಹೇಳಿದರೂ ಅವಳು ಹಟ ಬಿಡಲಿಲ್ಲ. ಕೊನೆಗೆ +೧೯೧೩ರ ಅಕ್ಟೋಬರಿನಲ್ಲಿ ಅವನು ಅವಳ ಚಿತ್ರ +ರಚನೆಗಾರಂಭಿಸಿದ.. ಮುಂದೆ ಒಂದೇ ವಾರ- +ದೊಳಗೆ ಸಾವು ಅವಳನ್ನು ಬಲೆಗೆ ಹಾಕಿ- +ಕೊಂಡಿತು. + +ಹೆಂಡತಿಯನ್ನು ಕಳೆದುಕೊಂಡ ಮಾರ್ಸಲನ Ke +ನಿಗೆ ಜಗತ್ತು ಶೂನ್ಯವಾದಂತೆನಿಸಿತು. ಕೊನೆಗೆ +ಯಾವುದೋ ನಿರ್ಣಯಕ್ಕೆ ಬಂದವನಂತೆ ಅವನು +ತನ್ನ ಚಿತ್ರವನ್ನೇ ಚಿತ್ರಿಸಲಾರಂಭಿಸಿದ, ಚಿತ್ರ +ಪೂರ್ಣಗೊಂಡಿತು. ಮುಂದೆ ಒಂದು ವಾರ +ದೊಳಗೇ (೧೯೧೪ ರ ಜನವರಿ ೨) ಅವನೂ +ಪ್ರಾಣ ಬಿಟ್ಟ. ಸೆ + + +೨.೦ + + +ಆ ಪರಂಪರೆಯೇ +ದಕ್ಷಿಣೋತ್ತರಗಳನ್ನು +ಕೂಡಿಸಿತು + + + + + +ವಾ್‌ +್ರರ್ಯಾಯವಾಗಿಯಾದರೂ ಇತಿಹಾಸದ +ಮೇಲೆ ಬೆಳಕು ಚೆಲ್ಲುವ ಪುರಾಣದ ಅನೇಕ ಕಥೆ +ಗಳಲ್ಲಿ ಈ ಕೆಳಗಿನ ಎರಡು ಕಥೆಗಳೂ ಗಮನಾರ್ಹ. + +ಮೊದಲಿನ ಕಥೆ ಹೀಗಿದೆ: + +ಒಮ್ಮೆ ಯಾವುದೋ ಒಂದು ಕಾರ್ಯದಿಂದ +ವಿಂಧ್ಯ ಪರ್ವತವು ಯಷಿಗಳ ಮೇಲೆ ಸಿಟ್ಟೆ +ಗೆದ್ದಿತು. “ನಿಮಗೆ ಸೂರ್ಯಪ್ರಕಾಶವು ಮುಟ್ಟ +ದಂತೆ ಮಾಡಿ ನಿಮ್ಮನು ಸ ಅಂಧಕಾರದಲ್ಲಿ ಕೆಡವು +ವೆನು” . ಎಂದು ಅದು ಯಷಿಗಳಿಗೆ ಬೆದರಿಕೆ +ಹಾಕಿ ಯಪಿಗಳನ್ನು ಮುಟ್ಟುವ ಸೂರ್ಯಕಿರಣ +ಳಿಗೆಗೆ ತಡೆ ಹಾಕಲೆಂದು. ಆಕಾಶದತ್ತ ಮೇಲ- +ಕೈೇರತೊಡಗಿತು. + +ಯಷಿಗಳು ಚಿಂತಾಕ್ರಾಂತರಾದರು. ಅವರೆಲ್ಲ +ತಮ್ಮ ಕಾಲದ ಅತ್ಯಂತ ಚತುರ ಮತ್ತು ಶಕ್ತಿ +ಶಾಲಿಯಾದ ಅಗಸ್ತ್ಯ ಖುಷಿಯ ಬಳಿ ಬಂದು +ತಮ್ಮನ್ನು ಕಾಪಾಡಬೇಕೆಂದು ಬಿನ್ನವಿಸಿ +ಕೊಂಡರು. + +ಅಗಸ್ತ್ಯ ಯುಷಿಗಳು ವಿಂಧ್ಯ ಪರ್ವತದ ಬಳಿಗೆ +ಹೋಗಿ ಹೇಳಿದರು: “ನೀನು ಖುಷಿಗಳ ಮೇಲೆ +ಸಿಟ್ಟಿಗೆದ್ದಿರುವಿ ಎನ್ನುವುದನ್ನು ನಾನು ಬಲ್ಲೆ. +ಅವರ ಪರವಾಗಿ ವಾದಿಸಲು ನಾನು ಬಂದಿಲ್ಲ. +ನಾನು ದಕ್ಷಿಣ ನಾಡಿನಲ್ಲಿ ತುಸು ಸಂಚಾರ ಮಾಡಿ + + +oS ಕ್‌ + + +ಅಗಸ್ವ ಪರಂಪರೆ + + +ಬರಬೇಕೆಂದಿದ್ದೇನೆ, ನೀನು ಇದೇ ರೀತಿ ಬೆಳೆ- +ಯುತ್ತ ಹೋದಲ್ಲಿ ನಾನು ತಿರುಗಿ ಬರುವುದು +ಅಸಾಧ್ಯವಾಗುವುದು. ಆದ್ದರಿಂದ ನಾನು ತಿರುಗಿ +ವರೆಗೆ ನೀನು ಬೆಳೆಯುವುದನ್ನು ನಿಲ್ಲಿಸಬೇಕು. +ಎಂದು ಬಯಸುತ್ತೇನೆ. ನಾನು ತಿರುಗಿ ಬಂದ +ಬಳಿಕ ನೀನು ನಿನ್ನ ಕೋಪವನ್ನು ಪ್ರಕಟಿಸ +ಬಹುದು.” + +ಅಗಸ್ತ , ಯಷಿಯ ತೇಜಸ್ಸಿನ ಖ್ಮಾತಿ ತ್ರಿಭು +ವನದಲ್ಲಿಯೂ ಪರರಿಸಿದ್ದಿತು. ದೇವತೆಗಳು- +ಜಗತ್ತಾಲಕ ಕೂಡ- ಅವರನ್ನು ಗೌ ರವಿಸುತ್ತಿ +ದ್ದರು. ವಿಂಧ್ಯ ಪರ್ವತವು ಅಗಸ್ತ್ಯನಿಗೆ ನಮ” +ಸ್ಕಾರ ಮಾಡಿ ಅವರ ವಿನಂತಿಯನ್ನು ಮನ್ನಿಸಿ +ಅವರಿಗೆ ದಾರಿಯನ್ನು ಮಾಡಿಕೊಟ್ಟಿತು. + +ಆದರೆ ದಕ್ಷಿಣಕ್ಕೆ ಹೋ��� ಅಗಸ್ತ್ಯ ಖಷಿ +ತಿರುಗಿ ಬರಲೇ ಇಲ್ಲ. ಎಂಧ್ಮಾಚಲವು ಬೆಳೆಯುವ +ದನ್ನು ನಿಲ್ಲಿಸಿ ತಲೆ ತಗ್ಗಿಸಿ ನಿಂತು ಇನ್ನೂ ಅವರ +ಮಾರ್ಗ ಪ್ರತೀಕ್ಷೆ ಮಾಡುತ್ತಲಿದೆ ಎನ್ನುತ್ತಾರೆ. + +ಇನ್ನೊಂದು ಕಥೆ ಇಂತಿದೆ: + +ಇಂದ್ರನು ವ್ರತಾಸುರನನ್ನು ಕೊಂದ +ಒಳಿಕ ವ್ರತಾಸುರನ ಅನುಯಾಯಿಗಳು ಸೇಡು +ತೀರಿಸಿಕೊಳ್ಳುವ ಉದ್ದೇಶದಿಂದ ಸಮುದ್ರ +ಗರ್ಭದಲ್ಲಿ ಅಡಗಿ ಕುಳಿತರು. ಹಗಲೆಲ್ಲ ನೀರಿನಡಿ + + +೩೩ + + +ಇದ್ದು ರಾತ್ರಿಯಾಗುತ್ತಲೇ ಹೊರಗೆ ಬಂದು +ಯಷಿಮುನಿಗಳ ಆಶ್ರಮಗಳಿಗೆ ದಾಳಿಯಿಟ್ಟು +ಅವರನ್ನು ಭಕ್ಷಿಸುತ್ತಿದ್ದರು. ವಸಿಷ್ಠ, ಭರ- +ದ್ವಾಜ, ಚ್ಯವನಾದಿ ಯಷಿಗಳ ಜಶ್ರಮಗಳಲ್ಲಿಯ +ಸಾವಿರಾರು ಮುನಿಗಳು ಈ ರಾಕ್ಷಸರ ಬಾಯಿಗೆ +ತುತ್ತಾದರು. ದೇವತೆಗಳು ಅಗಸ್ತ್ಯ ಖುಷಿಯ +ಮೊರೆ ಹೊಕ್ಕರು. ಅವರನ್ನು ಸಂತಯಿಸಿ, +“ಹೋಗಿ ಯುದ್ಧ ಸಿದ್ಧತೆ ಮಾಡಿ” ಎಂದು +ಅಗಸ್ತ್ಯರು ಹೇಳಿಕಳುಹಿಸಿದರು. +ಸಮುದ್ರದ ಬಳಿಗೆ ಬಂದು ಒಂದೇ ಗುಟುಕಿನಲ್ಲಿ +ಸಮುದೃದ ನೀರನ್ನೆಲ್ಲ ಕುಡಿದುಬಿಟ್ಟರು. +ಯಪಷಿಗಳು ಬಂದು ದೇವತೆಗಳ ಸಹಾಯದಿಂದ +ದೈತ್ಯರ ಸಂಹಾರವನ್ನು ಮಾಡಿ ತಮ್ಮ ಮೇಲಿನ +ಸಂಕಟವನ್ನು ನಿವಾರಿಸಿಕೊಂಡರು. + +ತೋರಿಕೆಗೆ ಇವೆರಡು ಕಥೆಗಳಾಗಿದ್ದರೂ +ಇವುಗಳಲ್ಲಿ ಭಾರತ ಐತಿಹಾಸದ ಎರಡು ಅತ್ಯಂತ +ಮಹತ್ವಪೂರ್ಣ ಅಧ್ಯಾಯಗಳು ಅಡಗಿವೆ, +ಮೊದಲನೆಯ ಕಥೆಯಲ್ಲಿ ಆರ್ಯ ಸಂಸ್ಕೃತಿಯೇ +ಉತ್ತರ ಭಾರತದಲ್ಲೆಲ್ಲ ಹಬ್ಬಿ ದಕ್ಷಿಣ ಭಾರತ +ದಲ್ಲಿ ಪ್ರಥಮತಃ ಪದಾರ್ಪಣ ಮಾಡಿದ ಸಂಕೇತ +ವಿದೆ. ಎರಡನೆಯದರಲ್ಲಿ ದಕ್ಷಿಣ ಭಾರತದಲ್ಲಿಯೂ +ವ್ಯಾಪಿಸಿಕೊಂಡ ನಂತರ ಈ ಸಂಸ್ಕೃತಿಯು +ಭಾರತದ ಹೊರಗಿನ, ನಾಡುಗಳಲ್ಲಿ ಪಸರಿಸಿದ +ವರ್ಣನೆ ಇದೆ. + +ಆಧುನಿಕ ಇತಿಹಾಸ ಸಂಶೋಧನ ಕಾರ್ಯದ +ದೃಷ್ಟಿಯಿಂದ ಇವೆರಡೂ ಕಥೆಗಳು ಮಹತ ದ +ವಾಗಿವೆ. ಆರ್ಯ- ಸಂಸ್ಕೃತಿಯ ಇವೆರಡು ಮಹ- +ತ್ವದ ಹೆಜ್ಜೆಗಳ ಶ್ರೇಯಸ್ಸನ್ನು ಪೌರಾಣಿಕ +ಪರಂಪರೆಯು ಅಗಸ್ತ 4 ಖುಷಿಗೆ ಕೊಡುತ್ತದೆ- +ಯೆನ್ನುವದು ಮೇಲಿನ ಕಥೆಗಳಿಂವ ಸ ೈಷ್ಟವಾಗು +ತ್ತದೆ, ಸಾಹಿತ್ಯ ಮತ್ತು ಧರ್ಮದ ಇನ್ನಿತರ +ಅಂಶಗಳಿಂದಲೂ ಇವೆರಡು ಮಾತುಗಳಿಗೆ +ಪುಷ್ಟಿ ದೊರೆಯುತ್ತದೆ ಎನ್ನುವುದು ಗಮನಿಸ- +ತಕ್ಕ ಮಾತಾಗಿದೆ. + +ದ್ರಾವಿಡದೇಶವೆಂದು + + +ತಾವು ಸ್ವತಃ + + +ಕರೆಯಲ್ಪಡುವ + + +ದಕ್ಷಿಣ ಭಾರತ ಪ್ರದೇಶದಲ್ಲಿ ಈಗ ತಮಿ ಕ +ಮಲಯಾಳಿ, ಕನ್ನಡ್ಕ ತೆಲಗು ಈ ನಾಲ್ಕು +ಭಾಷೆಗಳು ಮುಖ್ಯವಾಗಿದ್ದರೂ ಮೂಲತಃ +ಈ ಎಲ್ಲ ಭಾಷೆಗಳು ತಮಿಳಿನಿಂದ ಹುಟ್ಟಿ- +ಕೊಂಡವು ಎಂದು ನಿರ್ವಿವಾದವಾಗಿ ಮನ್ನಿ- +ಸಲ್ಪಡುತ್ತದೆ. ತಮಿಳು ಸಾಹಿತ್ಯ ಮತ್ತು +ನಾಗರಿಕತೆಯ ಪ್ರಾರಂಭವೂ ಅಗಸ್ತ್ಯ ಯಷಿ- +ಯಿಂದಾಯಿತು ಎಂದು ಮನ್ನಿಸಲ್ಪಡುತ್ತಿ- +ರುವುದು ಆಶ್ಚರ್ಯದ ಮಾತಾಗಿದೆ. + +ಪುರಾತನ ತಮಿಳು ಸಾಹಿತ್ಯ ಇತಿಹಾಸದಲ್ಲಿ . +ಮೂರು ಮುಖ್ಯ ಕಾಲಗಳನ್ನು ಹೇಳುತ್ತಾರೆ. +ಇವುಗಳಲ್ಲಿ ಪ್ರಾರಂಭದ ಎರಡು ಕಾಲಗಳ +ನಷ್ಟವಾಗಿದ್ದು ಅವುಗಳಲ್ಲಿ ಪ್ರಥಮ +ಕಾಲದ ಮೊದಲನೆಯ ವೆ ಯಾಕರಣಿ ಅಗ- +ಸ್ತ್ಯನೇ ಹೌದು. (ಅಗತ್ತಿಯಾರ್‌ ತಮಿಳು +ಭಾಷೆಯಲ್ಲಿ "ಆರ" ಸನ್ಮಾನ ಸೂಚಕ ಪ್ರಯೋ +ಗವಾಗಿದೆ) ಅಗಸ್ತ್ಯರ ವ್ಯಾಕರಣಕ್ಕೆ “ಅಗತ್ತಿ- +ಯನ್‌” ಎನ್ನುತ್ತಾರೆ. ಈ ವ್ಯಾಕರಣ ಇಂದು +ಉಪಲಬ್ಧವಿಲ್ಲವಾದರೂ ಇದರ ಮುಂದಿನ +ತೋಲಕಾಪ್ಟಿಯಂ ರಚಿಸಿದನೆನ್ನುವ "ತೋಲ- +ಕಾಪ್ಪಿಯನ್‌' ವ್ಯಾಕರಣವು "ಅಗತ್ತಿಯನ್‌” ' +ಪರಂಪರೆಯದೇ ಆಗಿದೆ ಎನ್ನುತ್ತಾರೈ್ಕೆ ಏಕೆಂದರೆ +ಅಗಸ್ತ್ಯರ ಇಪ್ಪತ್ತು ಜನ ಪ್ರಮುಖ ಶಿಷ್ಯರಲ್ಲಿ +ತೋಲಕಾಪ್ಟಿಯನೂ ಒಬ್ಬನಾಗಿದ್ದಾನೆ. + +ಇದರಂತೆ ಆಗ್ನೇಯ ಏಶಿಯದ ಜಾವಾ, +ಬಾಲಿ ಇಂಡೋಚೀನ್ಕ ಮಲಯಾ ಮೊದಲಾದ +ದೇಶಗಳಲ್ಲಿ ಅಗಸ್ತ ರ ಹೆಸರಿನಲ್ಲಿ ಸಾಹಿತ್ಯವೂ +ಅನೇಕ ಸ್ಥಳಗಳಲ್ಲಿ ಅವರ ಆಶ್ರಮಗಳೂ +ಇದ್ದವೆಂದು ಗೊತ್ತಾಗಿದೆ. + +ಇಲ್ಲಿ ಸ್ವಾಭಾವಿಕವಾಗಿ ಒಂದು ಸಂದೇಹ +ವೇಳುವುದು ಸಹಜ, ದಕ್ಷಿಣ ಭಾರತದಲ್ಲಿ +ಆರ್ಯ ಸಂಸ್ಕೃತಿಯ ಪ್ರಕಾರವಾಗಲು ಎಷೊ ಸೀ +ಶತಮಾನಗಳು ಹಿಡಿದಿರಬಹುದು. ಇಷೆ ಲ್ಲ ಕಾಲ +ಅಗಸ್ತ್ಯರು ಬದುಕಿದ್ದಾದರೂ ಹೇಗೆ? ಮತ್ತೆ +ಅವರು ಭಾರತದ ಹೊರದೇಶಗಳಿಗೆ ಈ + + +ತಾ +ಸಾಹಿತ್ಯ + + +ಡೆ +~~ + + +EE ಅಗಸ್ತ ಪರಂಪರೆ ೩೫ + + +ಕಾರ್ಯಕ್ಕಾಗಿ ಹೋದದ್ದಾದರೂ ಎಂತು? +ಇದರ ಉತ್ತರವೇನೂ ಕಠಿಣವಾಗಿಲ್ಲ. ಈ +ವರೆಗೆ ಆಗಿಹೋದವರಲ್ಲಿ ಒಬ್ಬನೇ ಅಗಸ್ತ ,- +ನಿಲ್ಲ. ಆದರೆ ಅವನ ಪರಂಪರೆಯು ಈ +ಕಾರ್ಯವನ್ನು ಪೂರೈ ಸಿರಬೇಕು. ಭಾರತದಲ್ಲಿ +| ಮಹತ್ವದ ರಾಷಿ ಯ ಕಾರ್ಯನಿರ್ವಹಣ +' ಮಾಡಿದ ಜಷಿಗಳ' ಪರಂಪರೆಯಿದೆ. ವ್ಯಾಸ +ಪರಂಪರೆಯ ಪರಿಚಯ ನಮಗಿದ್ದು ಶಂಕರಾ +ಚಾರ್ಕರ ಪರಂಪರೆ ಇಂದಿಗೂ ಕಾಣಬರುತ್ತಿದೆ. +ನಮ್ಮ ಪ್ರಾಚೀನ ಯಷಿಗಳಲ್ಲಿ ವ್ಯಾಸ, +ವಸಿಷ್ಠ, ಎಶ್ವಾಮಿತ್ರ ಮೊದಲಾದವರು ಅತಿ +ಶ್ರೆ ಕ್ರಷ್ಠರೆಂದು ಗಣಿಸಲ್ಪಡುತ್ತಿದ್ದರೂ ಸಂಸ್ಕೃತಿ +ಪ್ರಸಾರ ದೃಷ್ಟಿಯಲ್ಲಿ ಅಗ್ರಸ್ಥಾನ ಅಗಸ್ತ್ಯ, +ರದೇ ಎನ್ನಬೇಕು. ಅಗಸ್ತ್ಯರ "ಪರಂಪ ರೆಯಲ್ಲಿ +ರಾಮ ಮತ್ತು ಪರಶುರಾಮರೂ ಬರುತ್ತಾರೆ. +ರಾವಣವಧೆಯ ್ಹಒನಿಮಿತ್ತದಲ್ಲಿ ರಾಮನು +ಲಂಕೆಯವರೆಗೆ ಭಾರತೀಯ ಸ ಸಂಸ್ಕೃ ತಿಯ ಪ್ರಸಾರ +ಮಾಡಿದನು. ಪರಶುರಾಮನು ದ +ನಂತರ ಕೇರಳದಲ್ಲಿ ಆಶ್ರಯ ಪಡೆದು ಸಮಸ್ತ +ಪಶ್ಚಿಮ ತೀರದಲ್ಲಿ ಈ ಪ್ರಸಾರ ಕಾರ್ಯವನ್ನು +ಮಾಡಿದನು. +ಮನುಕಥನದಿಂದ ಆತನ ಕಾಲದಲ್ಲಿ ಭರತ +ವರ್ಷದ ವಿಸ್ತಾರವು ದಕ್ಷಿಣದಲ್ಲಿ ವಿಂಧ್ಯಾಚಲದ +ವರೆಗೆ ಮಾತ್ರ ಇತ್ತೆಂದೂ ಈ ಪ್ರದೇಶವು +ಆರ್ಯಾವರ್ತವೆಂದು ಕರೆಯಲ್ಪಡುತ್ತಿತ್ತೆಂದೂ +ತಿಳಿಯುತ್ತದೆ. ಆರ್ಯ ಜನರು ತಮ್ಮಲ್ಲಿ +ಯಾವನಿಗಾದರೂ ಬಹಿಷ್ಕಾರ ಹಾಕಿದರೆ ,ಆತ +ದಕ್ಷಿಣ ದಿಕ್ಕಿಗೆ ಹೋಗುತ್ತಿದ್ದನೆಂದೂ ಯಗ್ವೇ- +ದದಲ್ಲಿ ಹೇಳಿದೆ. ದಕ್ಷಿಣದಲ್ಲಿ ಆಗ ಆರ್ಯ +[ಸಂಸ್ಕೃತಿಯ ಪ್ರಸಾರವಿದ್ದಿರಲಿಲ್ಲವೆಂದೇ ಇದರ +| ಅರ್ಥ, +ಆರ್ಯರು ದಕ್ಷಿಣ ಭಾರತದಲ್ಲಿ ಕಾರಿಡ +ತೊಡಗಿದ್ದು ಕ್ರಿಸ್ತಶಕಕ್ಕೆ ಸುಮಾರು ೨೦೦೦ +ವರ್ಷಗಳ ಮೊದಲಿಗೆ ಇರಬೇಕು ಎಂದು ಕೆಲ + + +...ಹಾಸಕಾರರ ಅಪಾಯದ. ಸಮ್ಮಾಟ + + +ಅಶೋಕನ ಸಾಮಾ ್ರಿಜ್ಮವು ತೀ��� ನ +ತುದಿಯ ತುಸು ವಷುಕಣ್ಳವ ಬಿಟ್ಟು ಈಗಿನ +ಇಡೀ ಭಾರತದಲ್ಲಿ ಹಬ್ಬಿತ್ತು. ಆತನ ಸಾಮ್ರಾ +ಜ್ಯದಲ್ಲಿ ಸೇರ್ಪಡೆಯಾಗದಿದ್ದ ly ಪ್ರದೇ ಶದಲ್ಲಿ +ಕೂಡ ಆತನ ರಾಜಕೀಯ ಮತ್ತು ಸಾಂಸ್ಕೃತಿಕ +ಸಂಬಂಧವಿದ್ದಿತೆಂಬುದಕ್ಕೆ ನಿಶ್ಚಿತ ಪ್ರಮಾಣ- +ಗಳು ದೊರೆಯುತ್ತವೆ. + +ಸಾಧಾರಣವಾಗಿ ಆರು ನೂರು ವರ್ಷಗಳ +ಅವಧಿಯಲ್ಲಿ ಆರ್ಯ ಸಂಸ್ಕೃತಿಯು ದಕ್ಷಿಣ ಭಾರತ +ದಲ್ಲಿ ಪ್ರಸಾರವಾಯಿತು ಎಂದು ನಮಗೆ ಕಂಡು +ಬರುತ್ತದೆ. :ಈ ಪ್ರಸಾರದ ಫಲವಾಗಿ ಆರ್ಯ +ಮತ್ತು Ee ತತ್ತ್ವಗಳೆರಡೂ ಮಿಶ್ರ- +ವಾಗಿ ಅದು ಹೊಸತೊಂದು ರೂಪತಾಳಿತು. +ಅದಕ್ಕೆ ಆರ್ಯ ಸಂಸ್ಕೃತಿ ಎಂಬ ಹೆಸರು ಹೋಗಿ +ಹಿಂದು ಸಂಸ್ಕೃತಿ ಎಂಬ ಹೆಸರು ಪ್ರಾಪ್ತ- +ವಾಯಿತು. + +ಸಮ್ರಾಟ ಅಶೋಕನ ಕಾಲದಲ್ಲಿ ಭಾರತೀಯ +ಸಂಸ್ಕೃತಿಯು ಭಾರತದ ಹೊರಗೂ ಹಬ್ಬ ತೊಡ- +ಗಿತು. ಆಗ್ನೇಯ ಏಶಿಯದ ದೇಶಗಳಲ್ಲಿ +ಭಾರತೀಯ ಸಂಸ್ಕತಿಯ ರೂಪವೇ ಹೆಚ್ಚಾಗಿ +ಪ್ರಸಾರವಾದರೆ ಮಧ್ಯ ಏಶಿಯ, ಚೀನ, ಜಪಾನ +ಮತ್ತು ಕೋರಿಯಾ ಮುಂತಾದ ದೇಶಗಳಲ್ಲಿ +ಭಾರತೀಯ ಸಂಸ್ಕೃತಿಯ ಬೌದ್ಧ ಸ್ವರೂಪವು +ಹೆಚ್ಚಾ ಗಿ ಪ್ರಸಾರವಾಯಿತು. + +ಇಲ್ಲಿ ಒಂದು ಮಹತ್ವದ ಮಾತನ್ನು ಗಮ- +ನಿಸಬೇಕು. as ಸಂಸ್ಕೃತಿಯ ಈ +ಅದ್ಭು ತ ಪ್ರಸಾರ ಕಾರ್ಯದಲ್ಲಿ ಹಿಂಸೆಯ + +ಪ್ರಯೋಗವಾಗಲಿಲ್ಲ. ಈ ಪ್ರಸಾರವು ಅತ್ಯಂತ +ಶಾಂತಿಪೂರ್ಣವೂ ಸ ಸಹಕಾರದ್ದೂ ಆದ ರೀತಿಯಲ್ಲಿ +ನಡೆಯಿತು. + +ಅಗಸ್ತ್ಯ ಯಷಿಯ ಉಲ್ಲೇಖ ವೇದಗಳ- +ಲ್ಲಿಯೂ ಇದೆ. ಅವರು ಮಂತ್ರದ್ರಷ್ಟಾರರಾದ +ಯಷಿಗಳು. ಇವರು ಕೊಡದಿಂದ ಹುಟ್ಟಿ ಓದರೆಂದೂ +ಲೋಪಾಮುದ್ರೆಯನ್ನು ಲಗ್ನವಾದರೆಂದೂ +ಹೇಳಲಾಗುತ್ತಿದೆ. ಲೋಪಾಮುದ್ರೆಯು + + +ಕಸ್ತೂಲ, ಜೂನ್‌ ce RR + + +ವಿದರ್ಭರಾಜನ ಮಗಳು +ಇತಿಹಾಸಕಾರರು ಒಪ್ಪುತ್ತಾರೆ, + +ತಮಿಳು ಪರಂಪರೆಯಲ್ಲಿ ಶಿವ-ಪಾರ್ವತಿಯರ +ವಿವಾಹ ಕಾಲದಲ್ಲಿ ಅಗಸ್ತ್ಯರು ದಕ್ಷಿಣ ದೇಶ- +ದಲ್ಲಿದ್ದರು ಎಂದು ತಿಳಿಯುತ್ತದೆ. ಈ +ಸಮಾರಂಭದಲ್ಲಿ ಭಾಗವಹಿಸಿ ಅವರು ಶಿವನನ್ನು +ಪ್ರಸನ್ನ ಮಾಡಿಕೊಂಡರು. ಶಿವನು ಅವರಿಗೆ +ತಮಿಳು ಭಾಷೆಯನ್ನು ಕಲಿಸಿದನು. ಅವರು +ತಮಿಳು ವ್ಯಾಕರಣವನ್ನು ರಚಿಸಿದರು. ಇದರಿಂದ +ಅಗಸ್ತ್ಯರ ವ್ಯಾಕರಣಕ್ಕಿಂತ ಮೊದಲು ತಮಿಳು +ಭಾಷೆಗೆ ವ್ಯಾಕರಣವಿರಲಿಲ್ಲವೆನ್ನುವದು ಸಿದ್ಧ - +ವಾಗುತ್ತದೆ. + +ಮುಂದೆ ಅಗಸ್ತ್ಯರು ಶಿವನ ವಂಶಜರು +ಎಂದುಕೊಳ್ಳುವ ಪಾಂಡ್ಯ ರಾಜರ ಕುಲಗುರು- +ಗಳಾದರು, ಇಲ್ಲಿ ಶಿವ-ಪಾರ್ವಶಿಯರು ಉತ್ತರ + + +ಎನ್ನುವುದನ್ನು + + +ಮತ್ತು ದಕ್ಷಿಣಗಳ ಸಮನ್ವಯದ ಪ್ರತೀಕರಾಗಿ- +ದ್ಮಾರೆ ಎನ್ನುವದನ್ನು ಗಮನಿಸತಕ್ಕದ್ದು. +ಶಿವನು ಮೂಲತಃ ಅನಾರ್ಯರ ದೇವತೆಯೆಂದು +ಹೇಳಲಾಗುತ್ತಿದ್ದು ಆತನ ವಿವಾಹ ಉತ್ತರದ +ಪರ್ವತರಾಜನ ಪುತ್ರಿಯೊಂದಿಗೆ ಆಯಿತು, +ಅಗಸ್ತ್ಯರ ಆಶ್ರಮಗಳು. ದಕ್ಷಿಣದಲ್ಲಿ +ಅನೇಕ ಕಡೆ ಇದ್ದ ಬಗ್ಗೆ ಉಲ್ಲೇಖಗಳಿವೆ. +ಅವರು ತಮ್ಮ ಪ್ರವಾಸದ ಕಾಲಗಳಲ್ಲಿ ಈ +ಸ್ಥಾನಗಳಲ್ಲಿ ಕೆಲ ಕಾಲವಿದ್ದಿರಬೇಕು ಇಲ್ಲವೆ ಅವರ +ಪರಂಪರೆಯವರು ಮುಂದೆ ಈ ಆಶ್ರಮಗ��ನ್ನು +ಸ್ಮಾಪಿಸಿರಬೇಕು. ರಾಮನು ತನ್ನ ವನವಾಸದ +ಕಾಲದಲ್ಲಿ ಅಗಸ್ತ್ಯರನ್ನು ಭೆಟ್ಟಿಯಾಗಿದ್ದನು. +ವಾಲ್ಮೀಕಿ ರಾಮಾಯಣದ ಉತ್ತರ ಕಾಂಡದ +ಬಹುಭಾಗವು ಅಗಸ ಯಷಿಗಳ ಮುಖ- + + +ಕ್ರಿ + + +ದಿಂದಲೇ ಹೇಳಿಸಲ್ಪಟ್ಟಿದೆ. ಸೆ + + + + + +ಪಂಡಿತ ಜನಾಹರಲಾಲ ನೆಹರೂರು ಹ ಪ್ರಮುಖ ಸಾಹಿತ್ಯ ಕೈತಿಗಳೆಲ್ಲ ಅವರು ಸೆಕೆ +ಮನೆಯಲ್ಲಿದ್ದಾಗ ರಚಿಸಿದವುಗಳೇ. ಅದಕೆ ಅವರು ರಾಜಕೀಯ ಕೈದಿಯಾಗಿರುತ್ತಿದ್ದುದ +ರಿಂದ ಅನರ ಮನಸ್ಸು ಇಂಥ ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಬಹುದಿತ್ತು " +ಆದರೆ ಒಂದು ಹೀನ ಅಪರಾಧಕ್ಕಾ ಗಿ ದೀರ್ಫಾವಧಿ ಶಿಕ್ಷೆಯನ್ನು ಅನುಭವಿಸುವಾಗಲೂ + + +ನಿದೆ. + + +ಶೆ ಶ್ರೇಷ್ಠ ದರ್ಜೆಯ ಸಾಹಿತ್ಯ ಯತ ಸಾಧ ಹವೆಂಬುದಕ್ಕೆ + + +ಒಂದು ಜೀವಂತ ನಿದರ್ಶನ + + +ಇಟಲಿಯ ಸರಿಂಗ್‌ನಲ್ಲಿ ಅಲ್‌ಫೆಡೋ ಬೋನಾಜ್ಜಿ ಈಗ ೨೪ ವರ್ಷಗಳ ಸೆರೆವಾಸ + + +ಆನುಭವಿಸುತ್ತಿ ದ್ದಾ ನೆ. + + +ಅವನನು ೧೯೬೦ ರಲ್ಲಿ ಕೊಲೆಮಾಡಿದ್ದ. + + +ಅನನಿಗೆ ಈಗ ಐದ- + + +ನೆಯ ಬಾರಿಗೆ ಅನನು ರಚಿಸಿದ ಕನಿತೆಗಳಿಗೆ ಪ್ರಮುಖ ಬಹುಮಾನವೊಂದು ಬಂದಿದೆ + + +ಬಹುಮಾನದ ಹೆಸರು "ವಾಲ್‌ ಸೆರಿಯೋ ನ್ಯಾಷನಲ್‌ ಲಿಟರರೀ ಪ್ರೆ ಜ್‌ + + +ಅವನ + + +"ಸೀಕ್ರೆ ಟ್‌ ಆಬ್‌ಸೆನ್‌, > ಎಂಬ ಕವಿತೆಗೆ ಈ ಬಹುಮಾನ ಬಂದಿದೆ. + + +detergent washing cake + + +for whiteness that ‘Glows’ + + +ಹೊಸ ಮೊದಲಿಗಿಂತಲೂ ಉತ್ತಮ ಡೆಟ್‌ ಬಿಲ್ಲೆ ಮಾರುಕಟ್ಟೆಯಲ್ಲಿ +ದೊರೆ ಯುವ ಒಂದು ಅತ್ಯುತ್ತಮ ಡಿಟರ್ಜೆಂಟ್‌ ಬಿಲ್ಲೆಯಾಗಿದೆ. + + +ಸ್ವಚ್ಛ ಮಾಡುವ ಶಕ್ತಿಯಲ್ಲಿ, ನೊರೆಯ ವಿಪುಲತೆಯಲ್ಲಿ, + + +ಸುವಾಸನೆಯಲ್ಲಿ ಇತರ ಯಾವುದೇ ಉಟ ಲ ವಿಳ ಫು ಸ + + +ಒಗೆಯುವ ಬಿಲ್ಲೆ ಇದಕ್ಕೆ ಸರಿಸಾಟಿಯಿಲ್ಲ. + + +ಉಪಯೋಗಿಸಿ ನೋಡಿರಿ. ವ್ಯತ್ಯಾಸ ತಿಳಿಯುವುದು! ಡೆಡ್‌ನ ಖಳಪು + + +ಸುಪ್ರೀಮ್‌ ಡೆಟ್‌ ಬಿಲೆಯಿಂದ "ರುಗಮಗಿಸುವ' ಬಿಳಿಪು! + + + + + +Shilpi-DM 74/16 Kan + + + + + +AN ಟೆ ಎ + + +NS ಬ) ಅಪಿ 7 ಡೌ ೨೮೬ + + +ಜಾತ +(ತಿ ನಿತ್ಯ ಮುಂಜಾನೆ ದಿನಪತ್ರಿಕೆಯನ್ನು +ಸಬೆ ತೆರೆದು ನೋಡಿದಾಗ ನಗರದಲ್ಲಿ ಅನೇಕ +ಅಪರಾಧಗಳು, ಅಪಘಾತಗಳು ನಡೆದು +ಹೋದುವರ ವರದಿಗಳು ಕಣ್ಣಿಗೆ ಬೀಳುತ್ತವೆ. +ಅದರಲ್ಲೂ ಕ್ರಿಮಿನಲ್‌ ಕೋರ್ಟುಗಳಲ್ಲಿಯೇ +ಜೀವನವನ್ನು ಸವೆಸಿದ ನನ್ನಂತಹ ವಕೀಲನಿ- +ಗಂತೂ ಇಂಥ ವರದಿಗಳನ್ನೋದಿ ರಾತ್ರಿ ನಿದ್ದೆ +ಕೂಡ ಸರಿಯಾಗಿ ಹತ್ತುವುದಿಲ್ಲ. + +ನಾನು ನನ್ನ ವೃತ್ತಿಜೀವನದಲ್ಲಿ ಅನೇಕ ವಿಧದ +ಪಕ್ಷಗಾಶರನ್ನು ಕಂಡಿದ್ದೇನೆ. ಆದರೆ ವಕೀಲರನ್ನು +ಅನಿವಾರ್ಯವೆಂಬುದಕ್ಕಾಗಿ ಮಾತ್ರ ಉಪ- +ಯೋಗಿಸುವಂತಹ ಚಾಣಾಕ್ಷ ಪಕ್ಷಗಾರರನ್ನು +ನಾನು ಬಹಳ ವರುಷ ಕಂಡಿರಲಿಲ್ಲ. + +೧೯೩೫ರ ಸುಮಾರಿಗೆ ಹಿಂಗಾಪುರ-ಕಲಕತ್ತೆ- + + +25/....: 3330 2 530 ಸ. ತಳ .33-457' + + +ಆಟ ಗ್‌ +ಚ್‌. ಕ್ಟ +ತ್ರ + + +ಬಾರದ್ದನ್ನು ನೋಡಿ ನನಗೆ ತುಂಬ ಆಶ್ಚರ್ಯ- +ವಾಯಿತು. + +ಶೇಖಸಾಹೇಬನ ಏಜಂಟನನ್ನು ಮುದ್ದೆ +ಮಾಲು ಸಹಿತ ಹಿಡಿದಿರುವಾಗ ಅವನನ್ನು +ಉಳಿಸಿಕೊಳ್ಳುವುದು ಅಸಾಧ್ಯವೇ ಇತ್ತು. ಅಲ್ಲದೆ +ಅವರು ಹಿಡಿದ ವ್ಯಕ್ತಿಯೇ ಬೇರೆ, ಆಪಾದಿತನೇ +ಬೇರೆ ಎಂದು ಸಾಧಿಸಬೇಕೆಂದರೆ ಅಂದು ಅವ- +ನನ್ನು - ಹಿಡಿದ ಅಧಿಕಾರಿ ಕಲಕತ್ತೆಯಲ್ಲಿಯ +ಮುಖ್ಯ ಕಸ್ಟಮ್ಸ್‌ ಅಧಿಕಾರಿಯೇ ಆಗಿದ್ದರು. +ಹೀಗಿರುವಾಗ ನಾವು ಗೆಲ್ಲುವ ಸಂಭವ ಬಹಳ +ಕಡಿಮೆಯಾಗಿತ್ತು. ಆದರೂ ಅದೊಂದಲ್ಲದೆ +ಬೇರೆ ಮಾರ್ಗವೇ ಇರದ್ದರಿಂದ ನಾನು ಅದಕ್ಕೆ +ಅಂಟಿಕೊಳು ಫವುದೆಂದು ನಿರ್ಧರಿಸಿದೆ. + + +ವಿಚಾರಣೆಯನು ್ನ ಶಕ್ಕವಿದ್ದಷ್ಟು ಸ ದಿನ + + +ವಕೀಲನನ್ನು ಮೀರಿಸಿದ ಪಕ್ಷಗಾರ! + + + + + +ಗಳ ನಡುವೆ ಕೊಕೇನ್‌ ಹಾಗೂ ಅಫುವಿನ ಕಳ್ಳ +ವ್ಯಾಪಾರ ಬಲು ಬಿರುಸಿನಿಂದ ಸಾಗಿತ್ತು. ಕಲ- +ಕತ್ತಾ ಬಂದರಿನಲ್ಲಿ ಕಸ್ಟಮಕ್ಸ ಅಧಿಕಾರಿಗಳು +ಪ್ರಯಾಣಿಕರ ಮೇಲೆ ಬಿಗಿಯಾದ ಕಾವಲನ್ನಿ- +ರಿಸಿದ್ದರು. + +ಒಂದು ದಿನ ನನ್ನ ಪಕ್ಷಗಾರನಾದ +ಶೇಖಸಾಹೇಬ ಬಂದು ಕಲಕತ್ತಾ ಬಂದರಿನಲ್ಲಿ +ಕಸ್ಟಮ್ಸ್‌ ಅಧಿಕಾರಿಗಳು ತನ್ನ ಏಜಂಟನೊಬ್ಬ- +ನನ್ನು ಹಿಡಿದು ಅವನ ಹತ್ತಿರದಲ್ಲಿದ್ದ ೨೦೦ +ಕೊಕೇನ್‌ ಸೀಸೆಗಳನ್ನು ವಶಪಡಿಸಿಕೊಂಡರೆಂದು +ಹೇಳಿ “ವಕೀಲಸಾಹೇಬ್‌, ಅವನ ಸಲುವಾಗಿ +ಹಣ ಎಷ್ಟು ಖರ್ಚಾದರೂ ಚಿಂತೆಯಿಲ್ಲ. ಅವನ +ಬಿಡುಗಡೆಗಾಗಿ ನೀವು ಪ್ರಯತ್ಲಿಸಲೇಬೇಕು,” +ಎಂದು ಕೇಳಿಕೊಂಡ, ಆದರೆ ಅವನ ಮಾತಿನಲ್ಲಿ +ಚಿಂತೆಯ ಅಂಶವೆಂಬುದು ಎಳ್ಳಷ್ಟೂ ಕಂಡು + + +ಕೇಶವಚಂದ್ರ ಗುಪ್ತ + + +ಮುಂದೂಡಲು +ಸಾಹೇಬ ನನಗೆ ಹೇಳಿದ್ದ. ಒಂದು ದೃಷ್ಟಿ- +ಯಿಂದ ಅದೂ ಅನುಕೂಲವಾಯಿತೆಂದೇ ಹೇಳ. +ಬೇಕು. ಏಕೆಂದರೆ ಕಲಕತ್ತೆಯ ಪೋಲೀಸ್‌ +ಕೋರ್ಟುಗಳಲ್ಲೆಲ್ಲ ವಕೀಲರಿಗೆ ದಿನಕ್ಕಿಷ್ಟೆಂದು +ಫೀ ದೊರೆಯುತ್ತದೆ. ವಿಚಾರಣೆ ಮುಂದೆ +ಬಿದ್ದಷ್ಟು ದಿನವೂ ಆದಾಯ ಹೆಚ್ಚುತ್ತಲಿತ್ತು. + +ಕೊನೆಗೊಂದು ದಿನ ವಿಚಾರಣೆಗಾರಂಭ- +ವಾಯಿತು. ಸಾಕ್ಷಿಯೆಲ್ಲ ಮುಗಿದ ಮೇಲೆ ಪದ್ಧತಿ +ಪ್ರಕಾರ ಆಪಾದಿತನಾದ ನನ್ನ ಪಕ್ಷಗಾರ +ಪೀರೂಮಿಯಾ(ಶೇಖಸಾಹೇಬನ ಏಜಂಟ್‌)- +ನನ್ನು, “ಸಾಕ್ಷಿಯನ್ನೆಲ್ಲ ನೀನೀಗ ಕೇಳಿರುವಿ. +ನಿನಗೇನಾದರೂ ಹೇಳುವುದಿದೆಯೇ?” ಎಂದು +ಕೇಳಲಾಯಿತು. + +“ಇದೆ ಹುಜೂರ್‌," ಎಂದು ಹೇಳಿ ಮ್ಯಾಜಿ- + + +(ಕೃಪೆ : ಕರ್ಮವೀರ) + + +ನ + + +ಯತ್ನಿಸಬೇಕೆಂದು ಶೇಖ- + + +»- + + +| + + +ಕ. ಸೀಸೆಗಳನ್ನೂ ಕೆಮಿಕಲ್‌ + + +> ಗೇನು ದ್ವೇಷವೋ ಕಾಣೆ. + + +ಸ್ಪ್ರೇಟರಿಗೆ ವಂದಿಸಿ ಪೀರೂಮಿಯಾ ಶಾಂತಮುಖ +ಮುದ್ರೆಯಿಂದ ಹೇಳಲಾರಂಭಿಸಿದ: + +“ನನ್ನನ್ನು ಸುಳ್ಳೇ ಕೋರ್ಟಿಗೆಳೆಯಲಾಗಿದೆ +ಹುಜೂರ್‌, ಇದು ಯಾರಾದರೊಬ್ಬರನ್ನು +ತೊಂದರೆಪಡಿಸಿ ಅದರಲ್ಲೇ ಸುಖಪಡುವ +ಅಧಿಕಾರಿಗಳ ಹೀನ ಪ್ರವೃತ್ತಿಗೊಂದು +ನಿದರ್ಶನವಾಗಿದೆ. ನನ್ನ ಮೇಲೆ ಅವರಿ- +ನಾನು ಅಂದು +ನಿಜವಾಗಿಯೂ ಒಯ್ಯುತ್ತಿದ್ದುದು ಸ್ಯಾಂಟೊ- +ನಿನ್‌ ಸೀಸೆಗಳು; ಆದರೆ ಅವರು ಅಸೂಯೆ- +ಯಿಂದ ಕೊಕೇನ್‌ ಸೀಸೆಗಳೆಂದು ಗ್ರಹಿಸಿ ನನಗೆ +ತೊಂದರೆ ಕೊಡುತ್ತಿದ್ದಾರೆ ಹುಜೂರ್‌.” + +ಅವನ ಹೇಳಿಕೆ ಮುಗಿದಾಗ ನ್ಯಾಯಾಲಯ- +ದಲ್ಲಿಲ್ಲ ಒಮ್ಮೆಲೇ ಗುಜು ಗುಜು ಪ್ರಾರಂಭ: + +ಯಿತು. ಶೇಖಸಾಹೇಬ ಇಲ್ಲವೇ ಪೀರೂ- +ಮಿಯಾ ಈ ವಿಷಯವನ್ನು ನನಗೆ ಮೊದಲು +ತಿಳಿಸಿರಲಿಲ್ಲವಾದ್ದ���ಿಂದ ನನಗೂ ಆಶ್ವರ್ಯ- +ವಾಗಿತ್ತು. ಆದರೆ ಈ ಸಂದರ್ಭದ ಪ್ರಯೋಜನ +ವನ್ನೆಂತು ಪಡೆಯುವದೆಂದು ನನಗೆ ಗೊತ್ತಿ- +ದ್ವುದರಿಂದ ನಾನು ಕೂಡಲೆ ಎದ್ದು ನಿಂತು, +“ಸ್ವಾಮಿ, ಸರಕಾರಿ ಪಕ್ಷದ ವಾದದಲ್ಲಿ +ದೋಷವೆಲ್ಲಿದೆಂದು ಸ್ಪಷ್ಟವೇ ಇದೆ. ಕಸ್ಟಮ್ಸ್‌ +ಅಧಿಕಾರಿಗಳು ಸೀಸೆಗಳ ಮೇಲಿನ ಲೇಬಲ್ಲು- +ಗಳನ್ನು ನೋಡಿ ಅವುಗಳಲ್ಲಿದ್ದುದು ಕೊಕೇನ್‌ +ಎಂದು ಬಗೆದು ನನ್ನ ಪಕ್ಷಗಾರನ ಮೇಲೆ ಖಟ್ಲೆ +ಹಾಕಿದ್ದಾರೆ. ನಿಜವಾಗಿ ನೋಡಿದರೆ ಅದು +ಕೊಕೇನೋ ಅಥವಾ ಬೇರಾವುದಾದರೂ + + +- ವಸ್ತುವೋ ಎಂಬುದನ್ನು ಖಚಿತಪಡಿಸಿಕೊಳ್ಳಲು + + +ಅವರು ಕೆಮಿಕಲ್‌ ಎಕ್ಕಾಮಿನರ್‌ ಕಡೆಗೆ ಆ +ಸೀಸೆಗಳನ್ನು ಕಳಿಸಬೇಕಿತ್ತು,” ಎಂದು ಹೇಳಿದೆ. + +ಬಹಳ ಚರ್ಚೆಯಾದ ನಂತರ ಕಸ್ಟಮ್ಸ್‌ +ಅಧಿಕಾರಿಗಳು ವಶಪಡಿಸಿಕೊಂಡಿದ್ದ ಇನ್ನೂರು +ಎಕ್ಕಾಮಿನರನೆಡೆಗೆ +ಪರೀಕ್ಷೆಗಾಗಿ ಕಳಿಸಬೇಕೆಂದು ಮ್ಯಾಜಿಸ್ಟ್ರೇಟರು +ನಿರ್ಣಯವಿತ್ತರು. + +ಕೆಮಿಕಲ್‌ ಎಕ್ಸಾಮಿನರನಿಂದ ಬಂದ ವರದಿ +ಪೀರೂಮಿಯಾನ ಹೇಳಿಕೆಯನ್ನೇ ಸ್ಪಷ್ಟಪಡಿ +ಸಿತು. ಯಾವುದೊಂದು ಸೀಸೆಯಲ್ಲೂ ಕೊಕೇನ್‌ + + +ಕ್ಕಿ +ಅ. ಎ ಹುಟಟ 8 + + +ಇರಲಿಲ್ಲ. ಪ್ರತಿಯೊಂದರಲ್ಲೂ ಸ್ಕಾಂಟೋನಿನ್‌ +ಇತ್ತು! ಅದರ ಪರಿಣಾಮವೆಂದರೆ, ಪೀರೂ- +ಮಿಯಾನ ಬಿಡುಗಡೆ. ಅನಂತರ ಅವನ ಸೀಸೆ- +ಗಳೆಲ್ಲ ಅವನಿಗೆ ದೊರೆತವು. + +ಆದರೆ ಈ ಸ್ಮಾಂಟೋನಿನ್‌ ವಿಷಯ ನನ್ನ +ಪಕ್ಷಗಾರ ನನಗೆ ಮೊದಲೇ ತಿಳಿಸಿರಲಿಲ್ಲವಾದ್ದ- +ರಿಂದ ನನಗೆ ಬೇಸರವೆನಿಸಿತು. ಶೇಖಠಾಹೇಬ- +ನನ್ನು ಕರೆದು ಅವನ ವರ್ಮನೆ, ನನಗೆಷ್ಟೂ +ಸರಿಬರಲಿಲ್ಲವೆಂದು ಹೇಳಿ ನಿಜವಾಗಿ ನಡೆದು +ದಾದರೂ ಏನು? ಎಂದು ವಿಚಾರಿಸಿದೆ. + +“ಅದನ್ನೆಲ್ಲ ಅಷ್ಟು ಮನಸ್ಸಿಗೆ ಹಚ್ಚಿಕೊಳ್ಳ +ಬೇಡಿ ವಕೀಲಸಾಹೇಬರೆ, ಪೀರೂಮಿಯಾ +ಬಾಡಿ ಗಾರ್ಡ್‌ ಮಾತ್ರವಾಗಿದ್ದ.” + +“ಬಾಡಿ ಗಾರ್ಡ್‌ ?” + +“ಹೌದು ವಕೀಲಸಾಬರೆ ಹೇಗೆ ವರ್ಮಿಸ- +ಬೇಕೆಂಬುದನ್ನು ಪೀರೂಮಿಯಾನಿಗೆ ನಾವು +ಮೊದಲೇ ಕಲಿಸಿದ್ದೆವು. ನಿಜವಾಗಿಯೂ +ಖೈರಾತಿ ಎಂಬ ಇನ್ನೊಬ್ಬನ ಹತ್ತಿರ ಕೊಕೇನ್‌ +ಸೀಸೆಗಳಿರುವುದೆಂದೂ, ಪೀರೂಮಿ ಯಾನ +ಹತ್ತಿರ ಸ್ಕಾಂಟೋನಿನ್‌ ಸೀಸೆಗಳಿರುವುದೆಂದೂ +ಮೊದಲೇ ಗೊತ್ತುಪಡಿಸಲಾಗಿತ್ತು. ಅಲ್ಲದೆ +ಅಧಿಕಾರಿಗಳಿಗೆ ಸಂಶಯ ಬರುವ ರೀತಿಯಲ್ಲಿಯೇ +ಪೀರೂಮಿಯಾ ಮುಂದೆ ಮುಂದೆ ನಡೆಯುತ್ತ +ಬರಬೇಕೆಂದೂ ಅವನ ಹಿಂದಿನಿಂದ ಖೈರಾತಿ +ಬರಬೇಕೆಂದೂ ನಿರ್ಧಾರವಾಗಿತ್ತು. ಅಧಿಕಾರಿ- +ಗಳು ದೊಡ್ಡ ಬೇಟೆ ತಮ್ಮ ಬಲೆಗೆ ಬಿತ್ತೆಂದು +ಪೀರೂಮಿಯಾನನ್ನು ಪ್ರಶ್ನಿಸುತ್ತ ಪರೀಕ್ಷಿಸುತ್ತ + + +ಅವನಲ್ಲಿಯೇ ಮಗ್ನರಾಗಿರುವಾಗ ಬೈರಾತಿ +ಏನೂ ಅರಿಯದವನಂತೆ ಮುಂದೆ. ನಡೆದು + + +ಬರಬೇಕೆಂದು ಅವರಿಬ್ಬರಿಗೂ ಹೇಳಿಡಲಾಗಿತ್ತು. +ಅದರಂತೆಯೇ ನಡೆದುಬಿಟ್ಟು ಖೈರಾತಿ ಕೊಕೇನ್‌ +ಸೀಸೆಗಳೊಂದಿಗೆ ಪಾರಾಗಿಬಿಟ್ಟ. ಪೀರೂ- +ಮಿಯಾ ಅವನನ್ನು ರಕ್ಷಿಸಿದ ಬಾಡಿ ಗಾರ್ಡ್‌ +ಆದಂತಾಗಲಿಲ್ಲವೆ? ” + +“ಶೇಖ ಸಾಹೇಬ್‌, ನಿನಗೆ ತಲೆಯಿದೆ,” ನಾನು +ನಗುತ್ತ ಹೇಳಿದೆ. + +“ಅಲ್ಲಾನ ಕೃಪೆ ವಕೀಲಸಾಬ್‌,” ಅವನು +ನಸುನಕ್ಕ. ಸೆ + + +ಣಾರ್ಟಕ್ಕು ತ್‌್‌ +ನಿಮಗೆ ಏಹಳ ಆಅಗಷ್ಮ “Hun +ಜಪ್ಯುಪ್ರದ ಪೋಷಣೆ. ನೇಡುತ್ತದೆ + + + + + +ಗರ್ಭಿಣಿಯರಿಗೆ ೬ + + +| ಗರ್ಭಿಣಿಯರಿಗೆ ಸಮತೊಳಿದೆ ಜೀರ್ಣಿಸಿಕೊಳ್ಳಲು +' ಹುಲಭನಾದ ಆಹಾರ ಆಗತ್ಯ. ಆದ್ದರಿಂದ + +| ಗರ್ಭಿಣಿಯರಿಗೆ ಹಾರ್ಲಿಕ್ಸ್‌ ಅತ್ಯ ಂತ ಮಾದರಿ + +| ಆಹಾರ. ತಾಯಿಗೂ, ಮಗುವಿಗೂ ದೇಹ + +ನಿರ್ಮಿಸುವ ಪ್ರೋಟೀನುಗಳು. ಮತ್ತು ಕಾರ್ಬೊ +ಹೈಡ್ರೇಟ್‌ಗಳನ್ನು ಅದು ಸಮನಾದ ರೀತಿಯಲ್ಲಿ +ಒದಗಿಸುತ್ತದೆ. ರಾತ್ರಿಯ ವೇಳೆ ತೆಗೆದುಕೊಂಡಲ್ಲಿ + +' ಅದು ಮಲಬದ್ಧ ತಿಯನ್ನು ತಡೆಯುತ್ತದೆ ಮತ್ತು +ಬೆಳಗಿನ ನೇಳೆಯ ಓಕರಿಕೆಯನ್ನು ತ್ತ ಸುತ್ತ ಡೆ + + +ಅಸ್ವಸ್ಥ ತೆಯಲ್ಲಿ) ನಂತರ ಚೇತರಿಸಿಕೊಳ್ಳುವಾಸ + + +ಅಸ್ವಸ್ಥರಾದಾಗ ನಿಮ್ಮ ದೇಹವು ಆತ ಮೂಲ್ಯ +ಹ ಪೊ ತ್ರೀಟೀನುಗಳನ್ನು ಮತ್ತು ಪೋಷಕಾಂಶ +ಕಳೆದುಕೊಳ್ಳ ತ್ರ "ಇ ಇದರಿಂದ ನಿಶ್ಶ ಕ್ತಿ +Hs: ಡೆ. ಹಾರ್ಲಿಕ್ಸ್‌ ಜೀವಕಣಗಳ್ಳಿ +ನಿರ್ಮಿಸುವ ಪ್ರೊ ಟೀನುಗಳನ್ನು, ದೇಹಕ್ಕೆ ಶಕ್ತಿ +ನೀಡುವ ಕಾರ್ಜೊಹೈೆ ಡೆ ಸ್ರೀಟ್‌ಗಳನ್ನು ಮತ್ತು +ಖನಿಜಾಂಶಗಳನ್ನು, ಹರಿಸಿಕೊಳ್ಳಲು ಸುಲಭ +ವಾದ ರೂಪದಲ್ಲಿ ಒದಗಿಸುತ್ತದೆ. ಇದರಿಂದ. ಅಡಾ +ದೇಹವು ಕಳೆದುಕೊಂಡಿದ್ದ ಪೋಷಕಾಂಶಗಳನ್ನು +ಶುಂಬಿಕೊಡುತ್ತ ದೆ. ಬೇಗನೆ ಗುಣಹೊಂದಲು +ನೆರವಾಗುತ್ತ ಡೆ ಪುನಃ ಅಸ್ಪ ಸ್ವಸ್ಥರಾಗದಂತೆ ನೋಡಿ +ಕೊಳ್ಳಲು ಕೋಗನಿಕೋಧಕ ಶಕ್ತಿಯನ್ನು +ಫಿರ್ಮಿಸುತ್ತ ಜಿ. ಕ + + +ಬಿಪಾಗ್ಯಂತ ಡಾಕಗ್‌ಗಳು ಶಿಫಾರ್ಸುಮಾಣದಾಗೆ + + +ಇರರ ಆಟರೋಗ್ಯತುಂಖಿದೆ ಹಾರ್ಲಿಕ್ಸ್‌. + + +ಹಾರ್ಲಿಕ್ಸ್‌ ಒಂದು ರಿಜಿಸ್ಟರ್ಡ್‌ ಟ್ರೀಡ್‌ ಮಾರ್ಕ್‌ + + +Ws-4859 880.3 + + +ತಾ + + +ಮುಂದಿನ + + +Res A + + +ಸಾಂಯ ಬಾಂ + + +ಇ | + +ನವನ್‌ ಕ್ರಾಸ್‌" ಯಾರ್ರೀ ಇಳೀರಿ” +ಕಂಡಕ್ಟರ್‌ ಕಿರಿಚಿಕೊಳ್ಳುತ್ತಿದ್ದಂತೆ ನಿಶ್ಯಬ್ದವಾಗಿ +ನಿಂತ ಬಸ್ಸಿನಿಂದ ಒಬ್ಬಿಬ್ಬರು ಇಳಿದರು, ಮತ್ತೆ +ಕೆಲವರು ಬಸ್ಸಿನೊಳಕ್ಕೆ ನುಗ್ಗಿದರು. ಹತ್ತಿದ +ಕೆಲವರಿಗೆ ಹತ್ತುವ ವರೆಗೆ ಇದ್ದ ಕಾತರ ಹತ್ತಿದ + + +ನಂತರ ಕಮ್ಮಿಯಾದ್ದರಿಂದ ಅವರು ಬಾಗಿಲಿನಲ್ಲೇ, + + +ನಿಂತರು. ಉಳಿದವರು ಹತ್ತುವ ಪ್ರಯತ್ನ +ಮಾಡುವಷ್ಟರಲ್ಲಿ ಕಂಡಕ್ಕರನ "ಡಬ್‌ ಡಬ್‌' +ಶಬ್ದದಿಂದ ಉತ್ತೇಜಿತವಾದಂತೆ ಗುರುಗುಟ್ಟುತ್ತ +ಬಸ್ಸು ಹೊರಟಿತು. ಬಸ್ಸಿನಿಂದ ಹೊರಬಿದ್ದ +ಗೋಪಾಲ ಕರ್‌ಚೀಫ್‌ನಿಂ ದ ಮುಖ ಒರೆಸಿ- +ಕೊಳ್ಳುತ್ತ ಅರ್ಧ ನಿಮಿಷ ಫುಟ್‌ಪಾತ್‌ ಮೇಲೆ +ನಿಂತಿದ್ದ ನಂತರ ಮನೆ ಕಡೆ ನಿಧಾನವಾಗಿ ಹೆಜ್ಜೆ +ಹಾಕಿದ, ನಿಧಾನವಾಗಿ-- ಏಕೆಂದರೆ ಅವಸರಿ +ಸುವ ಆಗಶ್ಯವೇನಿದೆ? ಮದುವೆಯಾಗಿ ಎರಡು +ವರ್ಷವಾಗಿ ಫ್ಲಾ ಟೋದರಲ್ಲಿ ವಾಸಿಸುವ ಮನು +ಷ್ಯನಿಗೆ ಮನೆಯಲ್ಲಿ ಕಾದಿರುವ ಕೌತುಕವಾದರೂ +ಏನು? ಹೆಜ್ಜೆ ಹಾಕುತ್ತ ಅವನ ಮನಸ್ಸಿನಲ್ಲಿ +ಕ್ಷಣಗಳು ಸ ೈಷ್ಟವಾಗಿಯೇ ಮೂಡಿ +ದವು. + +ಮಹಡಿ ಏರುವ ಮಾರ್ಗದ ಬದಿಯ ಖೋಲಿ +ಯಲ್ಲಿ ಚಿಲ್ಲರೆ ಬಟ್ಟೆ ಹೊಲಿಯುತ್ತಿರುವ +���ುಳಜಪ್ಪ ತನ್ನ ಕನ್ನ 'ಡಕದೊಳಗಿನಿಂದ ಕಣ್ಣು +ಮೇಲೆತ್ತಿ, “ಮುಗೀತಾ ಆಫೀಸು?” ಎಂದು + + +29.6 -. . ೪೧ + + +ಒತು ಇತತ 6 a + + +ಅಮೇರಿಕನ್‌ ಮೂಲ: ಓ' ಹೆನ್ರಿ +ಕನ್ನಡಕ್ಕೆ : ಜಿ. ಮೃ ತಟುಂಜಯಂ + + +ಸಾಂಪ್ರದಾಯಿಕವಾಗಿ ಕೇಳಿ ತಲೆ ಬಗ್ಗಿ ಸುತ್ತಾನೈ +ಮೇಲೆ ಹತ್ತಿದರೆ, ಬಾಗಿಲಿನಲ್ಲಿ ಸುಶೀಲ ನಿಂತಿರು +ತ್ತಾಳೆ. ಇವನು ಬಾಗಿಲಿಗೆ ಬಂದೊಡನೆ ಅವಳು +ಒಳಗೆ ಹೋಗುತ್ತಾಳೆ. ಜಗುಲಿಯ ಕುರ್ಚಿಯ +ಮೇಲೆ "ಉಶ್ಯಪ್ಪ' ಎಂದು ಕೋಟು ತೆಗೆಯುತ್ತ +ಕುಳಿತೊಡನೆ ಕಾಫಿ ಲೋಟದೊಂದಿಗೆ ಬರು- +ತ್ತಾಳೆ ಜೊತೆಗೇ ಕಷ್ಟದಿಂದ ಕಡಿಯಬಹು- +ದಾದ ಕೋಡಬಳೆ-- ಅವಳೇ ಮಾಡಿದ್ದು, +ಕಾಫಿ ಕುಡಿಯುತ್ತ ದಿನಪತ್ರಿಕೆಯ ಮೇಲೆ +ಕಣ್ಣಾಡಿಸುತ್ತಾನೆ. ಆರೂವರೆ ಗಂಟಿಗೆ ಮೇಲಿನ +ಮಹಡಿಯಲ್ಲಿರುವ ಲಠ್ಮ ಮನುಷ್ಯ ವ್ಯಾಯಾಮ +ಶುರು ಮಾಡುತ್ತಿದ್ದಂತೆ ಮೇಲಿನಿಂದ ಪ್ಲಾಸ್ಟರ್‌ +ಉದುರತೊಡಗುತ್ತದೆ. ಅದಕ್ಕೆಂದು ಹಳೆಯ + + +ಪೇಪರ್‌ ನೆಲದ ಮೇಲೆ ಹರಡುಕ್ತಾ ನೆ. ಕತ್ತಲು + + +ಆವರಿಸತೊಡಗಿದಂತೆ, ರಸ್ತೆಯ ಆಚೆ ಬದಿಯಲ್ಲಿ- +ರುವ ಹಿಟ್ಟಿನ ಗಿರಣಿಯಿಂದ "ಕಿರ್‌... ಕ್ಲಚ್‌ +ಕಚ್‌... "ಗಡ್‌ ಗಡ್‌... ಕರ್‌” ಎಂದು ಕರ್ಕಶ +ಶಬ್ದ ಹೊರಟು ಚಚಾರ ಇನ್ನು ತುಂಬು- +ತ್ತದೆ. ಪಕ್ಕದ ಸೌಂಡ್‌ ಸಿಸ್ಟ `ಮ್‌ನವನು +ಯಾವುದೋ ಕ ಸುಪ್ರ ಭಾತವನ್ನು ಸಾಧ್ಯ +ವಾದಷ್ಟೂತಾರಕಸ್ವ ರದಲ್ಲಿ ಕಿರಿಲಿಸುತ್ತಾನೆ. +ಕೆಳಗಡೆ ರಸೆ ಯಲ್ಲಿ ಲೋಡ್‌ ಲಾರಿ ಗೇರಿನಲ್ಲಿ +ಗುರುಗುಡುತ್ತ ನುಗ್ಗು ತ್ತಿರುವಾಗ ಫ್ಲಾ ಟಿಗೆ +ಫ್ಲಾ ಟೇ ಅದುರಿದರಿತಾಗುತ್ತ ದೆ. ಪಕ್ಕದ + + +ಫ್ಲ್ಯಾಟಿನ ಶಕುಂತಲಮ್ಮ ತನ್ನ ಐದನೇ ಮಗು +ವಿಗೆ ಚಚ್ಚುತ್ತಾಳೆ. ಅದು ಅಯ್ಕಯ್ರೋ ಎಂದು +ಕಿರಿಚಿಕೊಳ್ಳುತ್ತದೆ. ಆಚೆ ಮನೆ ಸಾರಂಗಪಾಣಿ + + +ನುಡಿಸುತ್ತಿರಬಹುದಾದ ಕೊಳಲಿನ ಧ್ವನಿ +ಎಲ್ಲೋ ಕರಗಿಹೋಗುತ್ತದೆ. +ಗೋಪಾಲನಿಗೆ ಗೊತ್ತು; ಇದೆಲ್ಲ ಹೀಗೇ + + +ನಡೆಯುತ್ತದೆ, ಹಾಗೆಯೇ ಏಳೂವರೆ ಗಂಟೆಗೆ +ಸರಿಯಾಗಿ ಗೋಪಾಲ ಎದ್ದು ನಿಂತು ಧೈರ್ಯ +ವನ್ನೆಲ್ಲ ಒಗ್ಗೂಡಿಸಿಕೊಂಡು ಚಪ್ಪಲಿ ಕಡೆ ಹೆಜ್ಜೆ +ಹಾಕುತ್ತಿದ್ದಂತೆ ಸುಶೀಲ ತನ್ನ ಕೀರಲು +ಸ್ವರದಲ್ಲಿ, “ಈಗ ಎಲ್ಲೀಗ್‌ ಹೊರಟಿದ್ದು, ಹೇಳಿ +ಸ್ವಲ್ಪ?” ಎನ್ನುತ್ತಾಳೆ, ಅದಕ್ಕವನು. “ಎಲ್ಲೂ +ಇಲ್ಲ. ಇಲ್ಲೇ ವೆಂಕಣ್ಣನ ರೂಂ ಕಡೆ ಹೋಗಿ +ಬರೋಣ ಅಂತ ಅಪ್ಪೆ,” ಎನ್ನುತ್ತಾನೆ, +ಈಗೀಗ ಇದೇ ಗೋಪಾಲನ ದಿನಚರಿಯಾಗಿದೆ. + + +೪೨ + + +ಹತ್ತು ಗಂಟೆಗೋ ಹನ್ನೊಂದು ಗಂಟೆಗೋ +ಮರಳುತ್ತಾನೆ. ಕೆಲವೇ ದಿನ ಸುಶೀಲ ನಿದ್ದೆ +ಮಾಡಿರುತ್ತಿದ್ದಳು. ಇನ್ನು ಕೆಲ ದಿನ ಎದ್ದಿದ್ದು, +ಗೋಪಾಲ ಬಂದ ನಂತರ ತನ್ನ ಮನದ ಮೂಸೆ +ಯಲ್ಲಿ ಹಳೆಯ ನೆನಪಿನ ನಾಲ್ಕು ಚೂರು +ಬಂಗಾರ ಹಾಕಿ ಕರಗಿಸಿ ಕಣ್ಣೀರಾಗಿಸುತ್ತಿದ್ದಳು. + +ಇಂದು ಸಂಜೆ. ಮನೆ ಬಾಗಿಲು ತಲುಪಿದ +ಗೋಪಾಲನಿಗೆ ಏನೋ ಅಗಾಧ ಬದಲಾವಣೆ +ಕಂಡಿತು. ಸುಶೀಲ. ಅಲ್ಲಿರಲಿಲ್ಲ. ಬಾಗಿಲಿಗೆ ಬೀಗ +ಹಾಕಿತ್ತು. ಬೀಗ ತೆಗೆದು ಒಳಹೊಕ್ಕರೆ +ಮೂರೂ ಕೋಣೆಗಳೂ ಬಿಕೋ ಎನ್ನುತ್ತಿದ್ದವು, +ಮನೆಯಲ್ಲೆಲ್�� ಅವಳ ಸಾಮಾನುಗಳು ಚೆಲ್ಲಾ- +ಪಿಲ್ಲಿಯಾಗಿದ್ದವು. ಒಂದೆರಡು ಚಿಕ್ಕ ಕೈಚೀಲ +ಗಳು ಅಲ್ಲೇ ನೆಲದ ಮೇಲೆ ಬಿದ್ದಿದ್ದವು. +ಚಪ್ಪಲಿ ಸ್ಕಾ ್ಯಂಡಿನಿಂದ ತೆರೆದು ಬಿಟ್ಟು ಹೋದ +ಉಂಗುಷ್ಮ ಹರಿದ ಚಪ್ಪಲಿಗಳೆಡು ಬಾಗಿಲ +ಹತ್ತಿರ ಬಿದ್ದಿದ್ದವು. ಕಿಟಕಿಯ ಬಳಿ ತೆರೆದ + + +ಪೌಡರ್‌ ಡಬ್ಬಿ ಹಾಗೇ ಇತ್ತು. ಒರಸಿಟ್ಟ ಶ್ರ ಕನ್ನಡಿ ' + + +ಹಾಗೆಯೇ ಒರಗಿತ್ತು. ಉಹುಂ, ಇದು ಸುಶಿಯ +ಕ್ರಮವಲ್ಲ. ಗೋಪಾಲನ ಹೃದಯ ಭಾರವಾಗು +ತ್ತಿದ್ದಂತೆ, ಬಾಜಣಿಗೆಗೆ ಸಿಕ್ಕಿಕೊಂಡ ಸುಶೀಲಳ +ಗುಂಗುರಾದ ಉದ್ದ ಕಪ್ಪು ಕೂದಲುಗಳು + + +eA WU + + +ಕಂಡವು. ಅವಳಿಗೆ ಏನೋ ಅತ್ಯವಸವಾಗಿರ +ಬೇಕು. ಇಲ್ಲವಾದರೆ ಅವಳು ಯಾವಾಗಲೂ +ಬಾಚಿದಾಗ ಬಂದ ಕೂದಲನ್ನೆಲ್ಲ ಬಿಸಾಡದೆ +ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಇಡುವಳು. +ಚೌರಿ ಮಾಡಲು ಬರುತ್ತದಂತೆ. + + +ಅಡಿಗೆ ಮನೆಯಲ್ಲಿ ಗಾಸ್‌ ಸೌ, ಪಕ್ಕದಲ್ಲಿ +ಮಾ ಶಿ ಬ) ಕ್‌ + + +ಎದ್ದು ಕಾಣುವಂತೆ ನೋಡುತ್ತಿದ್ದ ಮಡಿಸಿಟ್ಟ +"ಕಾಗದ ಕಂಡಿತು. ತೆಗೆದು ನೋಡಿದರೆ-ಅವನ +ಪತ್ನಿಯ ಪತ್ರ. + + +“ಪ್ರಿಯ ರೀ ರೀ, + +ಈಗಷ್ಟೇ ನಮ್ಮಮ್ಮನಿಗೆ ಸೀರಿಯಸ್‌ ಅಂತ +ಟೆಲಿಗ್ರಾಂ ಬಂತು. ನಾನು ನಾಲ್ಕೂವರೆಯ +ನಾನ್‌ಸ್ಟಾಪ್‌ ಬಸ್ಸಿಗೆ ಹೋಗುತ್ತಿದ್ದೇನೆ. +ಬಸ್‌ ಸ್ಟ್ಟ್ಯಾಂಡಿಗೆ ಗಿರೀಶ ಬರಬಹುದು. ಕಾಫಿ +ಮಾಡಿ ಫ್ಲಾಸ್ಕಿನಲ್ಲಿಟ್ಟಿ ದ್ದೇನೆ, ಕುಡಿಯಿರಿ. + + +ಬಾದಾಮಿ ಸ್ಟೀಲ್‌ ಡಬ್ಬಿಯಲ್ಲಿ ಕೋಡಬಳೆ +ಇದ್ದೆ, ತೆಗೆದುಕೊಳ್ಳಿ. ಯಾವಾಗಿನಷ್ಟು ಗಟ್ಟಿ- +ಯಾಗಿಲ್ಲ. ಹಾಲಿನವನಿಗೆ ಐವತ್ತು ಪೈಸೆ ಕೊಡಿ. +ಗ್ಯಾಸ್‌ ಸ್ವಲ್ಪ ಮಾತ್ರ ಇರಬಹುದು. ಅವರಿಗೆ +ತಿಳಿಸಿ. ನಿಮ್ಮ ಒಳ್ಳೆ ಕಾಲುಚೀಲಗಳು ಕಪಾಟಿನ +ಮೇಲಿನ ಅರೆಯಲ್ಲಿವೆ. ನಾನು ನಾಳೆ ಪತ್ರ +ಬರೀತೇನೆ. ಅವಸರದಿಂದ, + + +ಸುಶೀ.' + + +ಕಳೆದ ಎರಡು ವರ್ಷಗಳ ವೆ ೃವಾಹಿಕ ಜೀವನ +ದಲ್ಲಿ ಒಂದೇ ಒಂದು ರಾತ್ರಿ ಸಹ + + +ಗೋಪಾಲ ಹಾಗೂ ಸುಶೀಲ ಬೇರೆ ಬೇರೆಯಿದ್ದು- + + +ದಿಲ್ಲ. ಚೀಟಿಯನ್ನು ಗೋಪಾಲ ಮೂಕನಾಗಿ +ಪದೇ ಪದೇ ಓದಿದ. ಎಂದೂ ಬದಲಾಗದ + + +ಏಕತಾನದ ಬಾಳು ಇಂದು ಎಂದಿಗಿಂತ ಸ್ವಲ್ಪ + + +ಸಂಕ್ರಾಂತಿ ಅಗರ್‌ ಬತ್ತಿಗಳ +ಸುಗಂಧ ಮನಶ್ಶಾಂತಿಯನ್ನು +ತರುವ ವಿನೂತನ ಅನುಭವ + + +ಪ್ರಶಾಂತಿಯ ಕ್ಷಣಗಳಿಗಾಗಿ, ಸಮ್ಮೋಹಕ ಶಾಂತಿ +ಯನ್ನು ಹೆಡೆಯಲು ಅಂತಹ ಕ್ರಿಯಾತ್ಮಕ ಸುಗಂಧ +ಬೀರುವ ಅಗರಬಶ್ರಿಗಳನ್ನು ಹಚ್ಚುವುದಕ್ಕಿಂತ +ಸಾಟ ಜೀರೊಂದಿಲ್ಲ. + + +ಅದಕ್ಕಾಗಿ ಸಂಕ್ರಾಂತಿ ಅಗರಬತ್ತಿಗಳನ್ನೇ ಹಚ್ಚಿರಿ. + + +ಸಂಕ್ರಾಂತಿ +ಅಗರಬತ್ತಿ ಕಂಪೆನಿ +ನಂ. 33 ಪಿಳ್ಳಪ್ಪ ಲೇನ್‌, +ನಗರ್ತರಸಪೇಟೆ ಕ್ರಾಸ್‌ +ಚಿಂಗಳೊರು.560 002 + + + + + +೪೪ ಕಸ್ತೂರಿ, ಜೂನ್‌ ೧೯೭೭ + + +ಭಿನ್ನವಾಗಿತ್ತು. ವಸ್ಮಿತ +ನನ್ನಾಗಿಸಿತು. + +ಕುರ್ಚಿಯ ಬೆನ್ನ ಮೇಲೆ ನೀಲಿ ಹೂವು +ಹೂವಿನ ಬಿಳಿಯ ಪತ್ತಲ ಬಿದ್ದಿತ್ತು. ಅದು +ಸುಶೀಲ ನಿತ್ಯ ಉಡುವ ಸೀರೆ, ಅವಳ ಅವಸರ- +ದಲ್ಲಿ ಅವಳು "ಹೋಗುವಲ್ಲಿ ಉಡುವ' ಸೀರೆಗಳು +ಕಿತ್ತು ಹರಡಿದ್ದವು. ಅವಳಿಗೆ ಇಷ್ಟವಾದ +ಸೀಬೇ ಹಣ್ಣು ಕತ್ತರಿಸದೆ ಟೇಬಲ್‌ ಮೇಲೆ +ಕೂತಿತ್ತು. ದಿನಪತ್ರಿಕೆ ನೆಲದ ಮೇಲೆ ಹರಡಿ +ಕೊಂಡು ಬಿದ್ದಿತ್ತು. ಪ್ರಕಟವಾದ "ಬಸ್ಸು ರೈಲು +ಗಳ ವೇಳಾಪತ್ರಿಕೆ'ಯ ಭಾಗವನ್ನು ಚಚ್ಚ್‌ಕ- +ವಾಗಿ ಕತ್ತರಿಸಿ ತೆಗೆದದ್ದರಿಂದ ಆ ಚೌಕದಿಂದ +ಅದು ದಿಟ್ಟಿ ಸುವಂತೆ ಕಾಣುತ್ತಿತ್ತು. +ಪ್ರತಿಯೊಂದು ವಸ್ತುವೂ ಒಂದು ನಷ್ಟವನ್ನು, +ಅದರ ಚೈತನ್ಯ, ಅದರ ಜೀವಜೀವಾಳವೇ +ಬರಿದಾದದ್ದನ್ನು ಎತ್ತಿ ಆಡುವಂತೆ ತೋರು +ತ್ತಿತ್ತು. ಆ ನಿರ್ಜೀವ ಅವಶೇಷಗಳ ನಡುವೆ +ಹೃದಯದಲ್ಲಿ ಶೂನ್ಮಭಾವ ಆವರಿಸಿದ ಗೋಪಾಲ +ನಿಂತಿದ್ದ. + +ಅವನು ರೂಮನ್ನು ಸಾಧ್ಯವಾದಷ್ಟು ಶೆ ಓರಣ +ಗೊಳಿಸತೊಡಗಿದ. ಅವಳ ಬಟ್ಟೆಗಳನ್ನು ಮುಟ್ಟಿ +ದೊಡನೆ ಅವನಲ್ಲಿ ಒಂದು ರೀತಿಯ ಭೀತಿಯ +ಅಲಿ ಪಸರಿಸಿದಂತಾಯಿತು. ಸುಶೀಲಳಿಲ್ಲದೆ +ಅಸ್ತಿತ್ವ ಹೇಗಿರಬಹುದೆಂದು ಅವನೆಂದೂ +ಯೋಚಿಸಿರಲಿಲ್ಲ. ಅವಳು ಅವನ ಬಾಳಿನಲ್ಲಿ +ಎಷ್ಟು ಅವಿಭಾಜ್ಮವಾಗಿ ಬೆಸೆದುಹೋಗಿದ್ದ- +ಳೆಂದರೆ, ಅವಳು ಅವನು ಉಸಿರಾಡುವ ಗಾಳಿ- +ಯಂತಾಗಿದ್ದಳು. ಈ ಗಾಳಿ ಜೀವಿಸಿರಲು ತುಂಬಾ +ಅಗತ್ಯ; ಆದರೆ ಗಮನಕ್ಕೇ ಬಾರದು. ಯಾವುದೇ +ಪೂರ್ವಸೂಚನೆಯಿಲ್ಲದೆ, ತಾನು ಇರಲೇ +ಇಲ್ಲವೇನೋ ವನಿಸುವಂತೆ, ಈಗವಳು ಹೊರಟು +ಹೋಗಿದ್ದಳು; ಅದೃಶ್ಯಳಾಗಿದ್ದಳು. ಹಾಗೆ +ನೋಡಿದರೆ ಅದು ಬರೀ ಕೆಲ ದಿನಗಳ ಮಟ್ಟಿಗೆ, +ಹೆಚ್ಚೆಂದರೆ ಒಂದೆರಡು ವಾರಗಳ ಮಟಿಗೆ, +ಆದರೆ ಅವನಿಗೆ ಮೃತ್ಯುವಿನ ಹಸ್ತವೇ ತನ್ನ +ಭದ್ರ ಗೃಹದೆಡೆಗೆ ಬೆರಳು ಮಾಡಿದಂತೆನಿಸಿತು. + +ಗೋಪಾಲ ಕುರ್ಚಿಯ ಮೇಲೆ ಕುಳಿತು +ಫ್ಲಾಸ್ಕಿನಿಂದ ಕಾಫಿ ಬಗ್ಗಿ ಸಿಕೊಂಡ, ಕೋಡ- + + +ಅದು ಅವನನ್ನು + + +ರೂಮಿನ: + + +» + + +ಮುಂದಿಟು ) ಕೊಂಡು +ಎದುರಿನ + + +ಬಳೆ ತೆಗೆದುಕೊಂಡು +ಅನ್ಯಮನಸ್ಕನಾಗಿ ಕಾಫಿ ಕುಡಿದ. +ಕಿಟಕಿಯ ಮುಂದೆ ಕುಳಿತುಕೊಂಡ. + +ಸಿಗರೇಟು ಸೇದುವ ಮನಸ್ಸಾಗಲಿಲ್ಲ. ಹೊರ- +ಗಡೆ ಇಡೀ ನಗರವೇ ತನ್ನ ವಿನೋದದ ವಿಕಟ +ನರ್ತನದಲ್ಲಿ ಪಾಲ್ಗೊಳ್ಳಲು ಅವನನ್ನು ಕರೆಯು- +ತ್ತಿತ್ತು. ರಾತ್ರಿಯೇ ಅವನದು. ಕೇಳುವ +ಪ್ರಶ್ನೆಯಿಲ್ಲದೆ ಅವನು ಹೊರಗೆಹೋಗಿ ಅಲ್ಲಿ +ಬೇರೆ ಯಾವುದೇ ಮಜಾದಾರ್‌ ಬ್ರಹ್ಮಚಾರಿ- +ಯಂತೆಯೇ ಮನ ಬಂದಂತೆ ಚೈನಿ ಹೊಡೆಯ- +ಬಹುದಿತ್ತು. ಬೇಕಾದರೆ ಬೆಳಗಿನವರೆಗೂ- +ತನ್ನ ಖುಷಿಯ ಮಧ್ಯೆ ಶಿವಪೂಜೆಯ ಕರಡಿ- +ಯಂತೆ ಬರುವ, ಮನೆಯಲ್ಲಿ ಕಾಯುವ +ಸುಶೀಲಳ ನೆನಪಿನ ಕಾಟವಿಲ್ಲದೆ-ತಿರುಗಿ ಆಡಿ +ಕುಣಿಯಬಹುದಿತ್ತು. ಬೇಕಾದರೆ ವೆಂಕಣ್ಣನ +ರೂಮಿನಲ್ಲಿ ತನ್ನ ಪಕ್ಕಾ ದೋಸ್ತಿಗಳೊಂದಿಗೆ +ಬೆಳಗಿನ ವರೆಗೂ ರಮ್ಮಿ ಹೊಡೆಯಬಹುದಿತ್ತು. +ಖುಷಿಗೆ ಅಡ್ಡವಾದ ಎಲ್ಲ ಕಡೆ ಸಡಲಿಹೋಗಿದೆ; +ಸುಶೀಲ ಇಲ್ಲ. + +ತನ್ನ ಭಾವನೆಗಳನ್ನು ವಿಶ್ಲೇಷಣೆ ಮಾಡಲು +ಗೋಪಾಲ ಅರಿಯನು. ಆದರೆ ಸುಶೀಲಳಿಲ್ಲದ +ತನ್ನ ಕೊಠಡಿಯಲ್ಲಿ ಕುಳಿತಂತೆ ಅವನು ತನ್ನ +ಅಸೌಖ್ಯದ ಮೂಲ ಕಾರಣವನ್ನು ಖಚಿತವಾಗಿ +ಕಂಡುಕೊಂಡ. ಈಗ ತಿಳಿಯಿತವನಿಗೆ--ತನ್ನ +ಸಂತೋಷಕ್ಕೆ ಸುಶೀಲ ಬೇಕು. ಡಲ್‌ +ಯಾಂತ್ರಿಕ ದಿನಚರಿಯಿಂದಾಗಿ ಒಳಮನಸ್ಸಿಗೆ +ಸರಿದುಹೋಗಿ ಅಡಗ��ದ ಅವಳ ಮೇಲಿನ +ಭಾವನೆಗಳು ಈಗಿನ ಅವಳ ಗೆ ರುಹಾಜರಿಯಿಂದ +ಏಕದವು್‌ ಕಲಕಿಹೋದವು. ಗಾದೆಯ ಮಾತಿ- +ನಂತೆ ಹಕ್ಕಿ ಹಾರಿಹೋದ ಮೇಲೆಯೇ ಅದರ +ಕೊರಳಿನ ಸಂಗೀತದ ಇಂಪು ಹೊಳೆಯುವುದು. + +"ನಾನೊಬ್ಬ ಬಕ್ರಾ ನನ್‌ ಮಗ್ಕ' ಅಂದು +ಕೊಂಡ ಗೋಪಾಲ, “ಸುಶೀಲಳನ್ನ ಹೇಗೆ +ನೋಡ್ಕೋತಿದೇನೆ? ಅವಳ ಜೊತೆಗೆ ಇಲ್ಲಿ +ಮನೇಲಿರೋ ಬದಲು ಪ್ರತಿ ರಾತ್ರಿ ಹೊರಗಡೆ +ಹೋಗಿ ಆ ಕೆಲ್ಸಕ್ಕೆ ಬಾರದವರ ಜೊತೆ ಹೊತ್ತು +ಕಳೆಯೋದು; ಆ ಪಾಪದ: ಹುಡುಗಿ ಇಲ್ಲಿ. +ಬೇಜಾರುಪಟ್ಕೊಂಡು ಒಬ್ಳೇ ಇರೋದು, + + +ಯಿಯ + + +ಪಾಪ! ಒಂದು ಮನೋರಂಜನೆಯೇ, ಒಂದು +ವಿನೋದವೇ-ನಾನು ನೋಡಿದ್ರೆ ಹೀಗೆ. +ಗೋಪಾಲ! ನೀನೇ ಕಚಡಾ ಆಸಾಮಿ... ಇನ್ನು +ಸರಿಯಾಗ್ವೇನೆ. ಅವಳ್ನ ಹೊರಗಡೆ ಕರ್ಕೊಂಡು +ಹೋಗಿ ಆದಷ್ಟು ಮನೋರಂಜನೆ ಒದಗಿಸ್ತೇನೆ. +ವೆಂಕಣ್ಣನ ವ ಗ್ದ ಂಗಿಗೆ ಈ ನಿಮಿಷದಿಂದಲೇ +ನಮಸ್ಕಾ ರ ಹೇಳ್ತೆ ವ್‌ + +ಹೊರಗಡೆಗೆ ನಗರ ಗೋಪಾಲನಿಗಾಗಿಯೇ +ಅಬ್ಬರಿಸುತ್ತಿತ್ತು. ವೆಂಕಣ್ಣನ ರೂಮಿನಲ್ಲಿ +ಗೆಳೆಯರ ಟೋಳಿ ಮೂರು ಪ್ಯಾಕ್‌ ಕಲಸಿ- +ಕೊಂಡು ಸಿದ್ಧವಾಗುತ್ತಿತ್ತು. ಆದರೆ ಗೋಪಾ- +ಲನ ವ್ಯಥಿತ ಹೃದಯವನ್ನು ಹಾಡಿಸುವ +ಕೋಗಿಲೆಯ ಗಾನ ಇರಲಿಲ್ಲ. + +ಗೋಪಾಲನ ಬಲಗೈ ಹತ್ತಿರ ಒಂದು ಕುರ್ಚಿ +ಇತ್ತು. ಅದರ ಬೆನ್ನಿಗೆ ಸುಶೀಲಳ ಉದ್ದ +ತೋಳಿನ ರವಿಕೆ. ಅದರಲ್ಲಿ ಇನ್ನೂ ಸಧಾ ಮೆ ಮೃ +ಮಾಟ ಅಚ್ಚೊ ತ್ರಿದಂತಿತ್ತು. ಅವನ ಸ +ಸಂತೋಷಕ್ಕಾ ಗ ಅವಳು ಮಾಡುತ್ತಿದ್ದ ಸ +ದಿಂದಾಗಿ ತೋಳಿನ ಮಧ್ಯ ದಲ್ಲಿ ಸೆರಿ ನೆರಿ +ಬಿದ್ದಿತ್ತು. ದುಂಡು ಮಲ್ಲಿಗೆಯ ನವಿರಾದ +ಪರಿಮಳ ಅದರಿಂದ ಬರುತ್ತಿತ್ತು. ಗೋಪಾಲ +ಅದನ್ನು ಕೈಗೆತ್ತಿಕೊಂಡು ಮೃದುವಾಗಿ ನೇವ- +ರಿಸಿ ಹಾಗೇ ದಿಟ್ಟಿಸುತ್ತ ಕುಳಿತ. ಸುಶೀಲಾ +ಯಾವಾಗಲೂ “ಮುಟ್ಟಿದರೆ ಮುನಿ'ಯಾಗಿರ . +ಲಿಲ್ಲ. ಕಣ್ಣಿ "ರು-ಹೌದು ಕಣ್ಣಿ €ರು-ಬಂತು + +ೀಪಾಲನ ಕಣ್ಣು ಗಳಲ್ಲಿ. ಅವಳು ತಿರುಗಿ +ಬಂದಾಗ ವಿಷಯವೇ ಬದಲಾಗಿರುತ್ತ ದೆ. ಅವನು + + +ಬಾಲ + + +ಈ ವರೆಗಿನ ಎಲ್ಲ ಅಸಡ್ಡೆ ಯನ್ನು ಸರಿಪಡಿಸು- +ತ್ತಾನೆ. ಅವಳಿಲ್ಲದ ಬದುಕು ಅದೆಂಥದು? + +ಬಾಗಿಲು ತೆರೆಯಿತು.:ಸುಶೀಲ ಕೈಯಲ್ಲೊಂದು +ಪುಟ್ಟ ವ್ಯಾನಿಟಿಬ್ಮಾಗ್‌ ಹಿಡಿದು ಒಳಬಂದಳು, +ಗೋಪಾಲ ಅನಳೆಡೆ ಮಳ್ಳನಂತೆ ನೋಡಿದ. + +“ಅಬ್ಬಾ! ತಿರುಗಿ ಬಂದು ಬಿಟ್ಟೆ,” ಸುಶೀಲ +ಎಂದಳು, “ಅಮ್ಮ ನಿಗೆ ಅಷ್ಟೇನೂ ಸೀರಿಯಸ್‌ +ಆಗಿರಲಿಲ್ಲ. ಗಿರಿ ಬಸ್‌ ಸ್ಟಾ $೦ಡಿಗೆ ಬಂದಿದ್ದ. +ಸ್ವಲ್ಪ ಅಸೌಖ್ಯ ಆಗಿತ್ತಂತೆ. “ತಂಗ ್ರಿಂ ಕೊಟ್ಟ +ಸ್ವಲ್ಪ ಹೊತ್ತಿಗೆ ಆರಾಮಾದಳಂತೆ. ಆದ್ದರಿಂದ +ನೆಕ್ಸಿ ಬಸ್‌ ಹತ್ತಿಬಿಟ್ಟೆ. ಒಂದು ಲೋಟ +ಬಿಸಿ ಬಿಸಿ ಕಾಫೀ ಕುಡೀಬೇಕು ನಾನು ಮೊದಲು.” + +ಮತ್ತೆ ಆ ಫ್ಲ್ಯಾಟಿನ ಜೀವನಯಂತ್ರದ +ಗೇರಿನ ಚಕ್ರಗಳು ಗುರುಗುಟ್ಟಿ ಮೊದಲಿನ ನಡೆಗೆ +ಬಂದುದನ್ನು ಯಾರೂ ಗಮನಿಸಲಿಲ್ಲ. ಒಂದು +ಬೆಲ್ಸ್‌ ಕಳಚಿತು, ಒಂದು ಸ್ಟ್ರಿಂಗ್‌ ಕೂಡಿತು, +ಗೇರು... ಬದಲಾಯಿಸಿತು-ಚಕ್ರಗಳು ಮತ್ತೆ +ಹಳೆಯ ಪಥದಲ್ಲಿ ತಿರುಗತೊಡಗಿದವು. + + +ಗೋಪಾಲ ಗಡಿಯಾರದೆಡೆಗೆ ನೋಡಿದ. +ಗಂಟೆ ಏಳೂವರೆ. ನಿಧಾನವಾಗಿ ಎದ್ದು ನಿಂತು + + +ಚಪ್ಪಲಿಯಲ್ಲಿ ಕಾಲು ತೂರಿಸಿದ. + + +“ಈಗ ಎಲ್ಲೀಗ್‌ ಹೊರಟಿದ್ದು, ಹೇಳಿ +ಸ್ವಲ್ಪ?” ಕೀರಲು ಸ್ವರದಲ್ಲಿ ಕೇಳಿದಳು +ಸುಶೀಲ + + +ಣು ಫಿ ಇ +“ಎಲ್ಲೂ ಇಲ್ಲ. ಇಲ್ಲೇ ವೆಂಕಣ್ಣನ ರೂಂ ಕಡೆ + + +ಹೋಗಿ ಬರೋಣ ಅಂತ ಅಷ್ಟೈ,” ಎಂದ +ಗೋಪಾಲ. po + + +ಒಮ್ಮೆ ಅರ್ನೆಸ್ಟ್‌ ಹೆಮಿಂಗೈಯವರಿಗೆ ಇಂಗ್ಲಂಡಿನಿಂದ ಅನರ ಭಕ್ತ ನೊಬ್ಬ +ಪತ್ರ ಬರೆದು ಕೇಳಿದ: ವ ಉರಿಯುತ್ತಿ ರುವ ದೀವಟಗೆಯನ್ನು ಕೈಲಿ ಕಾಡಿಡುಕೆನಿಂಡು +ಹೆನೀಗುವವರ ಮೇಲೆ ಸಿಂಹಗಳು ಎರಗುವುದಿಲ್ಲವಂತೆ, ಹಾಡಿ 1 +*ದೀವಟಗೆಯನ್ನು ಎಷ್ಟು ನೇಗದಿಂದ ತೆಗೆದುಕೊಂಡು ಹೋಗಲಾಗುತ್ತ ದೆಂಬಂ +ದರ ಮೇಲೆ ಅದೆಲ್ಲ ಅವಲಂಬಿಸಿದ” ಹೆಮಿಂಗ್ಡೆ ಉತ್ತರಿಸಿದರು. + + +KR + + + + + +ದನಿ ಆ + + +ಕೋಲ್ಗೇಟ್‌ ಡೆಂಟಲ್‌ ಕ್ರೀಮ್‌ನಿಂದ ಉಸಿರಿನ +ದುವಾಸನೆಯನ್ನು ನಿವಾರಿಸಿರಿ. +ದಂತಕ್ಷಯವನ್ನುಎದುರಿನಿರಿ + + +ಪ ಕಿ ಸಲ ಊಟವಾದ ಮೇಲೆ ಸ "ಟ್‌ನಿಂದ ASO ಳೋಲ್ಲೇಟ್‌ನ ವಿಶ್ವಸನೀಯ ಸೂತ್ರವು ಕೆಲಸ +2 ಜಗತ್ತಿನಾದ್ಯಂತ ದಂತನೃದ್ಯೇ ರು ಶಿಫಾರಸು ಮಾಡುವ" ಮಾಡುವ ರೀತಿ; +ಶೀತಿಯಲ್ಲಿ ನಿಮ್ಮ ಲುಗಳಿಗೆ ನೀಡುತ್ತದೆ. a +ಹಲ್ಲುಗಳೆಡೆಯಲ್ಲಿ ಉಳಿಯುವ ಆಹಾರಳಣಗಳಲ್ಲಿ ರೋಗಾಣು. +ಗಳು ಬೆಳೆಯುತ್ತವೆ. ಇವು ಉಸಿರಿನ ದುರ್ವಾಸನೆಗೆ ಕಾರಣ ಸ +ವಾಗುತ್ತ ವೆ-ಆಮೇಲೆ ಇವು ನೋಯುವ ದಂತಕ್ಷಯವನ್ನು +ಉಂಟುಮಾಡುತ್ತ ವೆ. +ಆದುದರಿಂದ ಯಾವಾಗಲೂ ಆಹಾರವನು ಸೇವಿಸಿದ ನಂತರ +ಕೂಡಲೇ ಕೋಲ್ಲೀಟ್‌ ರೀತಿಯಲ್ಲಿ ಹಲ್ಲುಜ್ಮಿರಿ. “ನಿಮ್ಮ ಶ್ವಾಸವ ನ್ನು +ಕುಚಿಗೊಳಿಸಲು, ಹಲ್ಲುಗಳ ಬಿಳುಪಾಗಿಸಲು +ಮತ್ತು ದಂತಕ್ಷಯವನ್ನು ಎದುರಿಸಲು +ಅದು 'ಅತ್ಯ ಂತ ಪರಿಣಾಮಕಾರಿ +ಎಂದು ಪ್ರ ಮಾಣಿತವಾಗಿದೆ. + + +ಉಸಿರಿನ ದುರ್ವಾಸನೆಯನ್ನು ಮತ್ತು +ದೆಂತಕ್ಷಯಂವನ್ನು ಉಂಟುಮಾಡುವ +ರೋಗಾಣುಗಳು ನಿಮ್ಮ ಹಲ್ಗುಗೆಳೆಡೆ +ಯಲ್ಲಿ ಸಿಕ್ಕಿ ಕೊಂಡ ಆಹಾರ ಕಣಗಳಲ್ಲಿ +ಬೆಳೆಯುತ್ತವೆ. + +ಳೋಲ್ಲೇದ್‌ನೆ ಅಪೂರ್ವವಾರ ಕಾಯ +ಶೀಲ ನೊರೆ ಹಲ್ಲುಗಳೆಡೆಯನ್ನು ಆಳ +ವಾಗಿ ಪ್ರವೇಶಿಸುತ್ತದೆ ಮತ್ತು ಅಪಾಯ +ಕರೆವಾದ ಆಹಾರೆಕಣಗಳನ್ನೂ ರೋಗಾ +ಯುಗಳೆನ್ಮೂ ಹೋಗಲಾಡಿಸುತ್ತದೆ. +ಫಲಿತಾಂಶ: ಆಕರ್ಷಕವಾದ ಬಿಳುಪಾಂ +ಹಲ್ಲುಗಳು, ಆತ್ಮವಿಶ್ವಾಸವನ್ನುಂಟು +ಮಾಡುವ ಕುಚಿಯಾದ ಉಸಿರು, ಮತ್ತು +ದಂತಕ್ಷಯ ವಿರುದ್ಧ ರಕ್ಷಣೆ. + + +ಅಧಿಕ ರುಚಿಯಾದ, ದುರ್ವಾಸನೆ ರಹಿತವಾದ ಉಸಿರಿಗಾಗಿ +ದುತ್ತು ಅಧಿಕ ಬಿಳುಪಾದ ಹಲ್ಲುಗಳಿಗಾಗಿ ಹೆಚ್ಚು ಜನರು +ಜಗತ್ತಿ. ತ್ತಿ ನಲ್ಲಿ ಬೇರೆ ಯಾವುದೇ ಟೂಥ್‌ ಪೇಸ್ಟ್‌ ಗಿಂತ +ಅಧಿಕವಾಗಿ ಕೋಲ್ಸೈೇಟನ್ನು ಕೊಳ್ಳುತ್ತಾರೆ. + + +. ದಂತವೈದ್ಯರು ಮತ್ರ ನಿಮಗೆ +| ಉತ್ತಮತರ ದ030ಕ್ಷಣೆಯನ್ನುನೀದಬಲ್ಲರು + + + + + + + + + + +೧೦.೧೮.62 KN + + +ಅಶ್ವತ್ಥವೃಕ್ಷ + + +ಹಲವಾರು ಟೊಂಗೆಗಳ ದಿಗಂತದಿ ಚಾಚಿ +ನೆಲಕೆ ಶರಗೆಲೆಗಳ ಹರವಿ ಕಹಿ ಬೇವಿನೊಡನೆ +ಸರಸವಾಡುತ ನೂರಾರು ವರುಷಗಳಿಂದ ನಿಂತಿರುವೆ. +ಯತಾರು ನಿನಗೆ ಮದುನೆ ಮಾಡಿದಕೊ-ಪುಣ್ಕಾತ್ಮರು! +ನಮ್ಮ ಜನ ಗಿಡಗಳಿಗೂ ಕಲ್ಲುಗಳಿಗೂ +ಲೋಹಗಳಿಗೂ-ಇನ್ನೊ ಏತಕ್ಕೊ +ಯಾವುದಕ್ಕೊ ಮದುವೆ ಮಾಡುವರು. +ನಿಶ್ವವ್ಯಾಪ್ತಿ ಇವರ ಧರ್ಮವಲ್ಲನೆ ಹೇಳಿ? +ಡಾರಿಕಾರರು ಬಂದು ದಣಿದು ಕೂತಾಗ +ಕಾಗೆ ತಲೆಯನ್ನು ಸನಿತ್ರವಾಗಿಸುವವು. +ಆದರೂ ಪವಿತ್ರವಾದುದು ಅಪವಿತ್ರ ಹೇಗೆ? +ಬುಡದಲ್ಲಿ ಕಲ್ಲು ನಾಗಗಳ ಸ್ಥಾಪಿಸಿ ಪುಣ್ಯ +ಪಡೆದ ಪುಣ್ಯವಂತರು ಎಷ್ಟೋ ಏನೊ? +ಪಾಪ, ಅವರು ಗತಿಸಿಹೋದರು ಅವರ +ಮೌಢ್ಯಕ್ಕೆ ಸಾಕ್ಷಿಯಾಗಿ ಕುಳಿತಿನೆ ನಾಗಗಳು! +ಮಕ್ಕ ಳಾಗಲಿ ಎಂದು ಗಿಮಿ ಗಿಮಿ ತಿರುಗುವ +ಯರತಯರ *ಿರಿ ಬೆಮರು ಮೂಡುವುದು ಇಲ್ಲಿ +ಅವರು ಕಾಣಲು ಹುರಿ ಮೀಸೆ ಹುಚ್ಚಪ್ಪ ಗಳು +ಅತ್ತಿತ್ತ ಅಲೆದರೂ ಅಲೆದಾರು-ಎಷ್ಕೆಂದರೂ +ಗಂಡು-ಹೆಣ್ಣಿ ನಪ್ರ ಶ್ನೆ ಬ್ರಹ್ಮನಿಗೂ ಅರಿದು! +ಅಶ್ವ ತ್ಕ ವೃ ಶ್ರದ ಫಥೆ ಹೇಳುವ ಮುದಿ ಗೂಬೆಗಳು +ಅಲ್ಲಲ್ಲಿ ಕೋಲು ಕೈಯಲಿ ಇಡಿದು-ಸಾಗುತಿವೆ +ವಿಜ್ಞಾ ನ ಚಿಳಕು ತಂದರೂ ಅಶ್ಶ ತ್ತ ಅಂಜಿಲ್ಲ +ಏಕೆ 'ಆಜಜೀಕು? ಭಕ್ತ ಜಂಗುಳಿ "ಬಂಡಾಗಿರುವಾಗ ? +-ಬಿ. ಆರ್‌. ವಾಡಬ್ಬ + + +$ +ಓಂ ಹಿ + + +ಸೊಳ್ಳೆ ಕಡಿತಗಳಂದ, +ಖಾತ್ರಿಯಾದ ದ್ವಿಪಿಧ ರಕ್ಷಣೆಯನ್ನು +ಈವಪಲ ಒಡೊಮಸ್‌ +ನಿಮಗೆ ನೀಡುತ್ತದೆ... + + +ನಮಗೆ ಸುಖನಿದ್ರೆ ಪ್ರಾಪ್ತವಾಗುವಂತೆ ಮಾಡುತ್ತದೆ + + +ಒಡೊಮಸ್‌ ನಿಮ್ಮನ್ನು ರಕ್ಷಿಸುವ ಹಾಗೆ ಬೇರೆ ಯಾವುದೇ +ಹೊಳ್ಳಿ ನಿರೋಧಕವ ರಶ್ವಿಸಲಾರದು. + + +ಬ ಚತದ ಕ ಗಣಣ ಬ್ಬ + + + + + + + + +ಅದರ ವಾಸನೆ ಸೊಳ್ಳಿಗಳನ್ನು ಮೂರಗೊಂಸುತ್ತದೆ ತರ ಅಪೂರ್ವ ಘಟಕ ನಿಮ್ಮ ಹಾಸ್ಯ +ಟಾ ರಕ್ಷಣಾ eek See ೪4 ವಿರುದ್ಧ + + +ಇಂದು ಭಾರತದಲ್ಲಿ ಒಡೊಮಸ್‌ ಆತ್ಯಧಿಕ ಮಾರಾಟವಾಗುವ +ಕೊಳ್ಳೆನಿರೋಧ ಕ ಅಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ, + + +ಸೊಳ್ಳೆಗಳು ನಿಮ್ಮನ್ನು ಹೀಡಿಸುವ +ಮೊದಲೇ ಅವನ್ನು + + +ಒಡೊಮಸ್‌ + + +ನಿಂದ ಓಡಿಸಿರಿ! ಫಿರಪಾಯ + + +ಈರೆಬಿಲ್ಲಾದಾ NNN +ಥ್ರೂ » ಇಳಿ ಕ ಸ +೩ ಸ ಕ ಘಾ +BALSARA SS ರ್ಕ ನ +ಇ ಮುಗಿಸ್‌ದಾಸ್‌ ಮುಸ್ಟರ್‌ ರೋಡ್‌, ಮೊಂಜಾಯಿ ೬00023 ದೆ ನ + + +CHAITRA-BLS-86 KAN - + + + + + +ಆನುವಂಶಿಕ ಸಂಕೇತ ಭಾಷೆ + + +6 +ಜೆ. ಆರ್‌. ಲಕ್ಷ್ಮ ೫ರಾವ್‌ + + +ನ್ಯೂಕ್ಲೆಯಿ8* ಆಮ್ಲದ ರಚನೆ + + +ನ್ಯೂಕ್ಲೆಯಿಕ್‌ ಆಮ್ಲಗಳ ಅಣುಗಳು ಬಹು +ದೊಡ್ಡವು; ಒಂದೊಂದು ಅಣುವೂ ಲಕ್ಷಾಂತರ +ಪರಮಾಣುಗಳ ಸಂಯೋಗದಿಂದ ಆದುದು. +ಆದರೂ ಅವುಗಳ ಅಣುರಚನೆಯಲ್ಲಿ ಒಂದು +ಕ್ರಮವಿದೆ; ಒಂದು ನಿರ್ದಿಷ್ಟ ಬಗೆಯ ಘಟಕ +ಅಣುವಿನದ್ದಕ್ಕೂ ಸಾವಿರಾರು ಬಾರಿ ಪುನಃ ಪುನಃ +ಕಾಣಿಸಿಕೊಳ್ಳುತ್ತದೆ. ಆ ಘಟಕದ ಹೆಸರು ನ್ಯೂಕ್ಲಿ +ಯೊಚೈಡ್‌. ಒಂದು ಫಾಸ್ಟಾರಿಕ್‌ ಆಮ್ಲದ +ಒಂದು ಅಣು (ಅದನ್ನು ೫ ಎಂದು ಕರೆಯೋಣ) +ನಿರ್ದಿಷ್ಟ ಬಗೆಯ ಸಕ್ಕರೆಯ ಒಂದು ಅಣು +"(ಅದನ್ನು $ ಎನ್ನೋಣ) ಮತ್ತು ಪ್ರತ್ಕಾಮ್ಲ +(bas) ಗುಣದ ಹಾಗೂ ನೈಟ್ರೋಜನ್‌ +ಉಳ್ಳ ಕಾರ್ಬನಿಕ ಸಂಯುಕ್ತದ ಒಂದು ಅಣು +(ಇದು 8), ಈ ಮೂರು ಸೇರಿ ಒಂದು ನ್ಯೂಕ್ಲಿ + + +ಯೊಟೈಡ್‌ ಅಣುವಾಗುವುದು: ೫-6-೫. +ASP Sp +| | +B B +ಇಂತಹ ನೂರಾರು ಇಲ್ಲವೆ ಸಾವಿರಾರು + + +ನೂ ಒಕ್ಲಿಯೊಟಿ, ಡ್‌ ಗಳು ಒಂದಕ್ಕೊಂದು ಸೇರಿ- +ಕೊಂಡು ನ್ಯೂಕ್ಲೆಯಿಕ್‌ ಆಮ್ಲದ ದೈತ್ಯಾಣು +ರೂಪುಗೊಳ್ಳುವುದರಿಂದ ನ್ಯೂಕ್ಲೆಯಿಕ್‌ ಆಮ್ಲ- : + + +ವನ್ನು ಕೆಲವು ವೇಳೆ ಪಾಲಿನ್ಯೂ ಕ್ಲಿಯೊಟೆ ಡ್‌ +ಎಂದು ಕರೆಯುವುದೂ ಉಂಟು. + +ನ್ಯೂಕ್ಲಿಯೊಟೈಡ್‌ಗಳು, ಅಂದರೆ P-$S-B +ಗಳು, ಒಂದರೊಡನೊಂದು ಸೇರಿಕೊಳ್ಳು- +ವಾಗಲೂ ಒಂದು ಕ್ರಮದಲ್ಲಿ ಸೇರಿಕೊಳ್ಳು ವವು. +ಸಾಲಿನಲ್ಲಿರುವ ಯಾವುದೇ ನ್ಯೂಕ್ಲಿಯೊಟೈಡ* +ತೆಗೆದುಕೊಂಡರೆ, ಅದರಲ್ಲಿರುವ ಫಾಸ್ಟಾರಿಕ್‌ +ಆಮ್ಲ ಹಿಂದಿನದರ ಸಕ್ಕರೆಗೆ ತಗುಲಿಕೊಂಡಿರು +ವುದು, ಅದರ ಸಕ್ಕರೆ ಮುಂದಿನದರ ಫಾಸ್ಟಾರಿಕ್‌ +ಆಮ್ಲಕ್ಕೆ ತಗುಲಿಕೊಂಡಿರುವುದು. ಪರಿಣಾಮ. +ವಾಗಿ, ನೈಟ್ರೋಜನ್‌ ಪ್ರತ್ಯಾಮ್ಲ ಸಾಲಿನಲ್ಲಿ- +ರುವುದಿಲ್ಲ; , ಸಾಲಿನಲ್ಲಿರುವ ಸಕ್ಕರೆಗೆ ತಗುಲಿ +ಕೊಂಡು ನೇತಾಡುವಂತೆ ಕಾಣುವುದು. ಹೀಗಾಗಿ +ಒಟ್ಟು ನ್ಯೂಕ್ಲೆಯಿಕ್‌ ಆಮ್ಲ 8 ಮತ್ತು +ನಗಳ ಒಂದು ಸರಪಣಿಯಾಗಿದ್ದು, ಅದರ +ಉದ್ದಕ್ಕೂ 8 ಅಣುಗಳು 8 ಗಳಿಗೆ ತಗಲಿ- +ಕೊಂಡು ನೇತಾಡುತ್ತಿರುವುವು. + + +ನ್ಯೂಕ್ಲೆಯಿಕ್‌ ಆಮ್ಲಗಳ ರಚನೆಯಲ್ಲಿ +ಪಾಲುಗೊಳ್ಳುವ ಫಾಸ್ಟಾರಿಕ್‌ ಆಮ್ಲದ ಎಲ್ಲ +ಅಣುಗಳು ಒಂದೇ ಬಗೆಯವು. ಅದರಲ್ಲಿ ಎರಡು +ಅಥವಾ ಮೂರು ಬಗೆ ಇಲ್ಲ. ಆದರೆ, ಸಕ್ಕರೆ + + +(ಒಂದಿನ ಸಂಚಿಕೆಯಿಂಂದ ಮುಂದುವರಿದುದು) + + +250-7 + + +೪೯ + + +ಎರಡು ಬಗೆಯವಿವೆ: ರೈಬೋಸ್‌ ಮತ್ತು +ಡಿಆಕ್ಸಿರೈಬೋಸ್‌. ನ್ಯೂಕ್ಲೆಯಿಕ್‌ ಆಮ್ಲದ +ಕೆಲವು ಅಣುಗಳಲ್ಲಿ ರೈಬೋಸ್‌ ಅಣುಗಳೇ ಇರು +ತ್ತವೆ, ಇನ್ನು ಕೆಲವದರಲ್ಲಿ ಡಿಆಕ್ಸಿರೈಬೋಸ್‌ +ಅಣುಗಳೇ ಇರುತ್ತವೆ. ಮೊದಲನೆಯ ಬಗೆಯ +ನ್ಯೂಕ್ಲೆಯಿಕ್‌ ಆಮ್ಲಕ್ಕೆ ರೈಬೊನ್ಕೂಕ್ಲೆಯಿಕ್‌ +ಆಮ್ಲ ಎಂಬ ಹೆಸರು ಕೊಟ್ಟು ಹ್ರಸ್ವವಾಗಿ +ಇದನ್ನು RNಸಿಎಂದು ಕರೆಯುತ್ತಾರೆ. ಎರ- +ಡನೆ ಬಗೆಯ ನ್ಯೂಕ್ಲೆಯಿಕ್‌ ಆಮ್ಲಕ್ಕೆ ಡಿಆಕ್ಸಿ- +ರೈಬೋನ್ಯೂಕ್ಲೆಯಿಕ್‌ ಇಮ್ಲು ಎಂಬ ಹೆಸರು + + +ಕೊಟು, ಅದನ್ನು ಹ ಸ್ನವಾಗಿ DNA ಎಂದು +"ಟಿ ಜಮ್ಮ ಭಿ ದ + + + + + +ಕರೆಯುತ್ತಾರೆ. ಈ ಎರಡು ಬಗೆಯ +ನ್ಯೂಕ್ಲೆಯಿಕ್‌ ಆಮ್ಲಗಳಲ್ಲಿ ಕಾಣಬರುವ +ನೈಟ್ರೋಜನ್‌ ಪ್ರತ್ಕಾಮ್ಲಗಳೂ ಸ್ವಲ್ಪ +ಅರ್ಯ RES PS +pd +A 1 G + + +ಮಟ್ಟಿಗೆ ಬೇರೆ ಬೇರೆ RNA ರಚನೆಯಲ್ಲಿ +ನಾಲ್ಕು ಬಗೆಯ ನೈಟ್ರೋಜನ್‌ ಪ್ರತ್ಯಾಮ್ಲ +ಗಳು ಪಾಲುಗೊಳ್ಳುತ್ತವೆ : ಅಡೆನೀನ್‌ (ಸ), +ಗ್ವಾನೀನ್‌ (ಆ), ಸೈಟೋಸೀನ್‌ (0) ಮತ್ತು +ಯೂರಸಿಲ್‌ (0). RNA ರಚನೆಯಲ್ಲಿ +ಪಾಲುಗೊಳ್ಳುವ ನೈಟ್ರೋಜನ್‌ ಪ್ರತ್ಯಾಮ್ಲ +ಗಳೂ ನಾಲ್ಕೇ. : ಅವುಗಳಲ್ಲಿ ಮೂರು RNA +ಯಲ್ಲಿ ಕಂಡುಬರುವ ಸಿ, ೧ ಮತ್ತು €ಗಳೇ, +ಆದರೆ, ಯೂರಸಿಲ್‌ DNAಯಲ್ಲಿರುವುದಿಲ್ಲ. + + +ಅದರ ಬದಲು ಥೈಮೀನ್‌ (7) ಎಂಬ +ಬೇರೊಂದು ಪ್ರತ್ಯಾಮ್ಲವಿರುತ್ತದೆ. + +ps ಮೇಲಿ ಜಿ © ಬೆ +ಅತ್ಯಂತ ಕೆಳಮಟ್ಟದ ಕೆಲವೇ ಕೆಲವು + + +ಜೀವಿಗಳನ್ನು ಬಿಟ್ಟರೆ ಇತರ ಎಲ್ಲ ಜೀವಗಳ- +ಲಿಯೂ ಆನುವಂಶಿಕ ಮಾಹಿತಿ ಇರುವುದು +DNA ರೂಪದಲ್ಲಿ, ಕ್ರೋಮೋಸೋಮು- +ಗಳ ಉದ್ದಕ್ಕೂ ಅಳವಡಿಸಿಕೊಂಡಿರುವ ಜೀ���್‌- +ಗಳು DN್ಥA ಅಣುಗಳು. ಆದುದರಿಂದ +DNA ಅಣುವಿನ ರಚನೆಯನ್ನು ಈಗ ಗಣನೆಗೆ +ತೆಗೆದುಕೊಳ್ಳೋಣ. ಈಗಾಗಲೇ - ವಿವರಿಸಿರು- + + +ವಂತೆ DNA ಅಣುವಿನಲ್ಲಿ ಫಾಸ್ಟಾರಿಕ್‌ +ಆಮ್ಲ (೫) ಮತ್ತು ಡಿಆಕ್ಸಿರೈಬೋಸ್‌ (8) +ಅಣುಗಳು ಒಂದಾದ ಮೇಲೊಂದರಂತೆ ಬರುವ +ಉದ್ದವಾದ ಸರಪಣಿ ಇದ್ದು, ಅದರಲ್ಲಿನ +€ಗಳಿಗೆ &, ೮, ೦ ಮತ್ತು 7ಗಳು ತಗಲಿ +ಕೊಂಡು ತೂಗಾಡುತ್ತಿರುವುವು ಎಂದಿಟ್ಟುಕೊಳ್ಳ +ಬಹುದು. ಇಲ್ಲಿ ಬರುವ A, ೮, ೮ ಮತ್ತು +Tಗಳ ಅನುಕ್ರಮ ಒಂದೊಂದು DNA +ಅಣುವಿನಲ್ಲಿ ಒಂದೊಂದು ರೀತಿ ಇರಬಹುದು. +ಒಟ್ಟು ಅಣುವಿನಲ್ಲಿ ಸಾವಿರಾರು ನ್ಯೂಕ್ಲಿಯೊ- +ಟೈಡುಗಳಿರುವುದರಿಂದ, ಅವುಗಳ ಅನುಕ್ರಮ +ಬೇರೆ ಇರುವ ಕೋಟ್ಯಂತರ ಅಣುಗಳು ಸಾಧ್ಯ. +ಅಂತಹ ಯಾವುದೇ ಅಣುವಿನಲ್ಲಿರುವ ಸ, ೧, +C, T ಗಳ ಅನುಕ್ರಮವೇ ಸಂಕೇತಭಾಷೆಯಲ್ಲಿ- +— Sy ಹಾಗಜ Np ಿಈ + +| | | | +Ak A A A +ರುವ ಆನುವಂಶಿಕ ಮಾಹಿತಿ, + +ಈಗ ಎರಡು ಪ್ರಶ್ನೆಗಳು ಸಹಜವಾಗಿ ಏಳು- +ವುವ. ದೊಡ್ಡ ಜೀವಿಯೊಂದರ ಪ್ರತಿಯೊಂದು ' +ಜೀವಕೋಶದ ನ್ಯೂಕ್ಲಿಯಸ್ಸಿನಲ್ಲಿಯೂ +ನಿರ್ದಿಷ್ಟ ಜೀನಿನ ಯಥಾವತ್‌ ನಕಲು ಇರು- +ವುದು ನಿಜವಾದರೆ, ಪ್ರತಿಯೊಂದು ಸಲ +ಕೋಶ ವಿದಳನವಾಗುವಾಗಲೂ ಅದರಲ್ಲಿರುವ +ಒಂದೊಂದು ಜೀನೂ ತನ್ನ ಕರಾರುವಾಕ್ಕಾದ - +ನಕಲನ್ನು ತಯಾರಿಸಿ ಅದನ್ನು ಒಂದು ಜನ್ಯ- +ಕೋಶಕ್ಕೆ ಕಳಿಸ್ಕಿ ತಾನು ಇನ್ನೊಂದು ಜನ್ಮ- +ಕೋಶಕ್ಕೆ ಹೋಗುವುದು ಎಂದಾಯಿತು. +ಪ್ರಾಯಶಃ ಕ್ರೋಮೋಸೋಮುಗಳು ಸೀಳಿ- +ಕೊಂಡು ಎರಡಾಗುವಾಗ ನಡೆಯುವ + ಯೆ +ಇದೇ ಇರಬಹುದು. ಜೀನು ತನ್ನ ಕರಾರು- +ವಾಕ್ಕಾದ ನಕಲನ್ನು ತಯಾರಿಸುವುದು ಹೇಗೆ? +ಎರಡನೆಯ ಪ್ರಶ್ನೆ ಎಂದರೆ, DNಸಯ ಈ +ರಚನೆಗೂ ಅದು ಉತ್ಪತ್ತಿ ಮಾಡುವ ಪ್ರೋಟೀ- ' +ನಿನ ರಚನೆಗೂ ಇರುವ ಸಂಬಂಧವೇನು? + +DNA ಅಣು ಎಂಬುದು, p ಮತ್ತು € + + +| + + +ಆನುವಂಶಿಕ ಸಂಕೇತ ಭಾಷೆ + + +ಗಳಿಂದ ರಚಿಸಿರುವ ಮತ್ತು ೩,6,೦ ಮತ್ತು 7 +ಗಳನ್ನು ತೂಗುಹಾಕಿರುವ ಒಂದು ಸರಪಣಿ ಎಂದು +ಹೇಳಲಾಗಿದೆಯಷ್ಟೆ? ವಾಸ್ತವವಾಗಿ ಅದು +ಅಂತಹ ಸರಪಣಿಯ ಎರಡು ಎಳೆಗಳ ಜೋಡಿ. +ಜೋಡಿಯಲ್ಲಿರುವ ಎಳೆಗಳು ಒಂದಕ್ಕೊಂದು +ಸಂಬಂಧವಿಲ್ಲದ ಸ್ವತಂತ್ರ ಎಳೆಗಳಲ್ಲ. ಎರಡು +ಎಳೆಗಳೂ ಜೋಡಿಗೂಡುವಾಗ ಒಂದರ ಮೇಲಿನ +ಡಿಗೆ ಅಭಿಮುಖವಾಗಿ ಇನ್ನೊಂದರ 7 ಇರು +ವುದು; ೧ಗೆ ಅಭಿಮುಖವಾಗಿ € ಇರುವುದು. + + +-P-B-P-S-Pp-S- +| | +AME 37 +ಜ್ತ A A + + +-P-S-P-S-P-S-Pp-S-P-8-P- + + +ಆದುದರಿಂದ ಒಂದು ಎಳೆಯ ಮೇಲಿನ +A, ೮, C೦, Tಗಳ ಅನುಕ್ರಮ ಇನ್ನೊಂದು +ಎಳೆಯ ಮೇಲಿನ ಸಿ, 6G, C, Tಗಳ ಅನು: +ಕ್ರಮವನ್ನು ಅವಲಂಬಿಸಿದೆ. ಎರಡು ಎಳೆಗಳೂ +ಪರಸ್ಪರ ಪೂರಕ ಎಳೆಗಳು. DN ಅಣುವಿನ +ಈ ಚಿತ್ರ ಒಂದು ಏಣಿಯನ್ನು ನೆನಪಿಗೆ +ತರುತ್ತದೆಯಲ್ಲವೆ? ಈ ಏಣಿಯ ಒಂದು +ತುದಿಯನ್ನು ಭದ್ರವಾಗಿ ಹಿಡಿದುಕೊಂಡು +ಇನ್ನೊಂದು ತುದಿಯನ್ನು ತಿರುಚಿದರೆ ಏನಾ- +ಗುವುದು? 8 ಮತ್ತು $ಗಳಿಂದ ರಚಿತವಾಗಿರುವ +ಎರಡು ದಂಡಗಳಲ್ಲಿ ಒಂದೊಂದು ತಿರುಚಿ- +ಕೊಂಡು, ಸೀಸೆಯ ಕಾರ್ಕ್‌ ತೆಗೆಯಲು ಬಳಸುವ +ಸ್ಮ ಆಕಾರವನ್ನು ತಾಳುವವು. ಈ ಆಕೃತಿಗೆ +ಹೆಲಿಕ್ಸ್‌ ಎಂದು ಹೆಸರು. A? ಅಥವ 6 +Cಗಳಿಂದ ರಚಿತವಾಗಿರುವ ಏಣಿ ಮೆಟ್ಟಿಲುಗಳು +ಜೋಡಿಯಾಗಿರುವ ಹೆಲಿಕ್ಸ್‌ ಗಳೆರಡನ್ನೂ ಭದ್ರ- +ವಾಗಿ ಬಂಧಿಸಿರುವುವು. + +DNA ಅಣು ತನ್ನ ಸಹಜ ಸ್ಥಿತಿಯಲ್ಲಿ +ಹೀಗೆ ಜೋಡಿ ಹೆಲಿಕ್ಸ್‌ ಆಕಾರದಲ್ಲಿರುವುದೆಂದೂ +ಆ ಎರಡು ಹೆಲಿಕ್ಸ್‌ ಗಳನ್ನು ಬಂಧಿಸುವ + + +pi +ಹ ds &° aE + + +P + + +೫೧ + + +ಪ್ರತ್ಕಾಮ್ಲಗಳು ಹೇಗೆಂದರೆ ಹಾಗೆ ಜೊತೆ- +ಗೂಡದೆ, ಸದಾ "ಡಿಯು ಯೊಡನೆ ಮತ್ತು +೧ಯು Cಯೊಡನೆ ಜೊತೆಗೂಡಿರುವುವೆಂದು +ಮೊತ್ತಮೊದಲು ಕಂಡುಹಿಡಿದವರು ಬ್ರಿಟನ್ನಿನ +ಎಚ್‌. ಸಿ. ಕ್ರಿಕ್‌ ಮತ್ತು ಅಮೇರಿಕದ +ಜೆ. ಡಿ. ವಾಟ್ಸನ್‌. ಡಾರ್ವಿನ್ನನ ವಿಕಾಸವಾದದ +ತರುವಾಯ ಜೀವವಿಜ್ಞಾನದಲ್ಲಿ ಆದ ಅತ್ಯಂತ +ದೊಡ್ಡ ಕ್ರಾಂತಿ ಎಂದರೆ, ವಾಟ್ಸನ್‌ ಮತ್ತು +ಕ್ರಿಕ್‌ ಅವರ ಈ ಆವಿಷ್ಕಾರ ಎಂಬುದು ಅನೇಕ + + +ಎಫ್‌. + + + + + + + + + + + +CR +Kk | | +G C 7: +ಟ್ರ G A +|” | | + +Ss. -— + + + + + +ವಿಜ್ಞಾನಿಗಳ ಅಭಿಪ್ರಾಯ. ಏಕೆಂದರೆ, ಆನು- +ವಂಶಿಕ ಸಂಕೇತಧಾರೀ ಅಣು ತನ್ನ ಕರಾರುವಾಕ್‌ +ನಕಲುಗಳನ್ನು ಉತ್ಪತ್ತಿ ಮಾಡಿ ದೇಹದ ಎಲ್ಲ +ಜೀವಕೋಶಗಳಿಗೂ ಆ ನಕಲುಗಳನ್ನು ಹಂಚು- +ವುದು ಹೇಗೆ ಎಂಬ ಮೂಲಭೂತ ಪ್ರಶ್ನೆಗೆ +ಇದು ಸಮರ್ಪಕ ಉತ್ತರವನ್ನು ಒದಗಿಸುತ್ತದೆ. +ಅದು ಹೇಗೆಂಬುದನ್ನು ನೋಡೋಣ. +ಕೋಶವಿದಳನಕ್ಕೆ ಪೂರ್ವಭಾವಿಯಾಗಿ +ಕ್ರೋಮೋಸೋಮುಗಳು ಸೀಳಿ ಎರಡಾಗುವಾಗ +ಬಹುಶಃ ಆಗುವುದೇನೆಂದರೆ, DNA ಅಣುವಿನ +ಜೋಡಿ ಎಳೆಗೆಳು ಮೊದಲು ಬೇರೆಬೇರೆಯಾಗು- +ತ್ತವೆ. ಕೋಶದ್ರವದಲ್ಲಿ ದೊರಕುವ ಫಾಸ್ಟಾರಿ- +ಕಾಮ್ಲ, ಡಿಆಕ್ಸಿರೈಬೋಸ್‌ ಮತ್ತು ಗಿ, ೫, +6,0 ಪ ್ರತ್ಮಾಮ್ಲಗಳೆ ಅಣುಗಳು ಈ ಎರಡು +ಬಿಡಿ ಎಳೆಗಳನ್ನೇ ಎರಕದ ಅಚ್ಚುಗಳಂತೆ ಉಪ- +ಯೋಗಿಸಿಕೊಂಡು ಅವುಗಳ ಮೇಲೆ ಪೂರಕ +ಎಳೆಗಳನ್ನು ರೂಪಿಸಿಕೊಳ್ಳುತ್ತವೆ. ಹಾಗೆ +ಮಾಡುವಾಗ ಎಂದಿನಂತೆ ಡಿಗಳು 7ಗಳನ್ನು, +Tಗಳು ಸಿಗಳನ್ನು, ಡಗಳು ಗಳನ್ನು ಹಾಗೂ +ಗಳು ಗಳನ್ನು ಆಕರ್ಷಿಸುವುದರಿಂದ, + + +ಕಸ್ತೂರಿ, ಜೂನ್‌ ೧೯೭೭ + + +ಜೋಡಿಯಿಂದ ಬಿಡಿಸಿಕೊಂಡ ಎರಡು ಎಳೆಗಳೂ + + + + + + + + + + + + + + +ನ್ಮೂಕ್ಲೆಯಿಕ್‌ ಆಮ್ಲದ ಅಣುಗಳಲ್ಲಿ ಹೇಗೋ + + + + + + + + + + + + + + +ತಮ್ಮ ತಮ್ಮ ಪೂರಕ ಎಳೆಗಳನ್ನು ಕರಾರು- ಹಾಗೆ, ಪ್ರೋಟೀನ್‌ ಅಣ.ಗಳ ರಚನೆಯಲ್ಲಿಯೂ +ವಾಕ್ಕಾಗಿ ನಿರ್ಮಿಸಿಕೊಳ್ಳುವುವು. ಪರಿಣಾಮ- ಒಂದು ಕ್ಷ ಕಮ ಇದೆ. ಅದರಲ್ಲಿಯೂ +ವಾಗಿ ಒಂದರಿಂದೊಂದು ಭಿನ್ನವಲ್ಲದ ಎರಡು ಒಂದು ನಿರ್ದಿಷ್ಟ ಬಗೆಯ ಘಟಕ ಅಣುವಿ- +ಎಳೆ ಜೋಡಿಗಳು ರೂಪುಗೊಳು ವವ. ನುದ್ದಕ್ಕೂ ಸಾವಿರಾರು ಬಾರಿ ಪುನಃ +PT AK LA AOE +ATGTGC AEG TGC ATGTGC +TACACG TACA CG +AES ESE Fe, TAGACG ಸ ರಿ LE +2 TENS PY +(1) Re +ಎಳೆ ಜೋಡಿ (ii) ATGTGC +ಬೇರ್ಪಟ್ಟು, ಅನಂತರ EE ಶನ +TA CGACG +Rl ಗ್‌ 1 1 +(111) +ಎರಡು ಎಳೆ ಜೋಡಿಗಳಾಗಿವೆ + + +ಭೀಮ ಜರಾಸಂಧನನ್ನು ಸೀಳಿ ಬಿಸುಟಾಗ +ಎರಡು ಸೀಳುಗಳೂ ಸೇರಿಕೊಂಡು ಜರಾಸಂಧ +ಪುನಃ ಎದ್ದು ನಿಲ್ಲುತ್ತಿದ್ದ ಎಂಬ ಕತೆ ಉಂಟಷ್ಟೆ? +ಹಾಗೆ ನಡೆಯುವಾಗ ಜರಾಸಂಧನ ಎಡಪಕ್ಕದ +ಸೀಳು ಹೊಸದೊಂದು ಬಲ ಹೀಳನು 8 +ನಿರ್ಮಿಸಿಕೊಂಡು ಅದರೊಡನೆ ಸೇರಿಕೊಂಡರೆ +ಇಬ್��ರು ಜರಾಸಂಧರು ಎದ್ದು ನಿಲ್ಲುವುದಿಲ್ಲವೇ? + + +ಇದು ನಡೆಯುವುದು ಅದೇ ರೀತಿ. ಜೀನ್‌ಗಳ +ಪ್ರತಿಕೃತಿಗಳು ಸೃಷ್ಟಿಯಾಗುವ ನಿಗೂಢ + + +ಸಮಸ್ಯೆಗೆ ಕೇವಲ ನೈಸರ್ಗಿಕ ಕ್ರಿಯೆಗಳ ಆಧಾ- +ರದ ಮೇಲೆ ತೃಪ್ತಿಕರವಾದ ಉತ್ತರದನು ತ +ನೀಡುವುದು ಇದರಿಂದ ಸಾಧ್ಯವಾಯಿತು. = +ಮೊದಲು ಎತ್ತಿದ ಎರಡು ಪ್ರಶ್ನೆಗಳಲ್ಲಿ ಒಂದಕ್ಕೆ + + +ಉತ್ತರ ದೊರೆತಂತಾಯಿತು. ಎರಡನೆಯ +ಪ್ರಶ್ನೆ, DNA ರಚನೆಗೂ ಪ್ರೋಟೀನ್‌ + + +ರಚನೆಗೂ ಇರುವ ಸಂಬಂಧವನು R ಕುರಿತದ್ದು. + + +ಪ್ರೋಟೀನುಗಳ ರಚನೆ + + +ಪ್ರೋಟೀನುಗಳೂ ದೈತ್ಮಾಣುಗಳೇ. ಅಲ್ಲದೆ, + + + + + +ಪುನಃ ಕಾಣಿಸಿಕೊಳ್ಳುತೆ. ಈ ಘಟಕಗಳನ್ನು +ರಸಾಯನ ವಿಜ್ಞಾನಿಗಳು ಅಮೈನೋ ಆಮ್ಲ- +ಗಳೆಂದು ಕರೆಯುತ್ತಾರೆ. ಗ್ಗೆ ಸೀನ್‌, ಅಲೆ- +ನೀನ್‌ ಲೈಸೀನ್‌, ಟ್ರಿಪ್ಪೊಫೇನ್‌ ಮುಂತಾದ +ಹೆಸರುಗಳಿರುವ ಸುಮಾರು ಇಪ್ಪತ್ತು +ಅಮೈನೊ ಆಮ್ಲಗಳು ಬೇರೆ ಬೇರೆ ಅನುಕ್ರಮ +ದಲ್ಲಿ ಪೋಣಿಸಿಕೊಂಡು ಬೇರೆ ಬೇರೆ ಪ್ರೋಟೀನು +ಗಳಾಗುತ್ತವೆ. DNA ಯಲ್ಲಿ A, T,G +ಮತ್ತು €ಗಳು ಬೇರೆ ಬೇರೆ ಅನುಕ್ರಮದಲ್ಲಿ +ಮತ್ತು ಸಾವಿರಗಟ್ಟಲೆ ಸಂಖ್ಯೆಯಲ್ಲಿ ಜೋಡಿಸಿ +ಕೊಳ್ಳುವುದರಿಂದ ಹೇಗೆ ಪರಸ್ಪರ ಭಿನ್ನವಾದ +ಕೋಟ್ಯಂತರ DNA ಅಣುಗಳು ರೂಪು- +ಗೊಳ್ಳುವುದು ಸಾಧ್ಯವೋ, ಹಾಗೆಯೇ ಈ +ಇಪ್ಪತ್ತು ಬಗೆಯ ಅಮೈನೊ ಆಮ್ಲಗಳು +(ಡಿ. ಹ್ಹಿ. ಗ್ರ ee ಸೋಂ ಎಂದು ಅವು- +ಗಳನ್ನು ಕರೆಯಬಹುದು) ಬೇರೆ ಬೇರೆ ಅನು- +ಕ್ರಮದಲ್ಲಿ ಮತ್ತು ಸಾವಿರಗಟ್ಟಲೆ ಸಂಖ್ಯೆ- +ಯಲ್ಲಿ ಜೋಡಿಸಿಕೊಳ್ಳಬಲ್ಲವಾದುದರಿಂದ, ಪರ- +ಸ್ಪರ ಭಿನ್ನವಾದ ಕೋಟ್ಯಂತರ ಪ್ರೋಟೀನ್‌ + + +ಆನುವಂಶಿಕ ಸ + + +ಅಣುಗಳು ರೂಪುಗೊಳ್ಳುವುದು ಸಾಧ್ಯ. +ಪ್ರತಿಯೊಂದು ಜೀನೂ, ಅಂದರೆ DNA +ಅಣುವೂ, ತನ್ನ ವಿಶಿಷ್ಟ ರಚನೆಯನ್ನವಲಂಬಿ- +ಸಿದಂತೆ, ಒಂದು ನಿರ್ದಿಷ್ಟ ರಚನೆಯ +ಪ್ರೋಟೀನನ್ನು ಉತ್ಪತ್ತಿ ಮಾಡಿ, ಅದನ್ನು +ಕಾರ್ಯರಂಗಕ್ಕಿಳಿಸಿ, ಆ ಮೂಲಕ ಜೀವಿಯ +ಒಂದು ನಿರ್ದಿಷ್ಟ ಅನುವಂಶಿಕ ಲಕ್ಷಣಕ್ಕೆ ಕಾರಣ +ವಾಗುವುದು ಎಂಬ ನಮ್ಮ ಈ ಹಿಂದಿನ ತಿಳಿ- +ವಳಿಕೆಯನ್ನು ಈಗ ಪುನರಾವಲೋಕನ ಮಾಡಿ- +ದರೆ, ಒಂದು ತೀರ್ಮಾನಕ್ಕೆ ಬರುವುದು ಅನಿ- +ವಾರ್ಯ: ₹£ಐ211ಕ್ಮಿ ಅಣುವಿನ ಉದ್ದಕ್ಕೂ +ಇರುವ &, 1, ೮, ೮ಗಳ ಅನುಕ್ರಮಕ್ಕೂ +ಆ DNA ಅಣು ಉತ್ಪಾದಿಸುವ ಪ್ರೋಟೀನಿ- +ನಲ್ಲಿರುವ ಸಿ, ಸ್ಕಿ, ಸ್ತಿ, ಇತ್ಯಾದಿಗಳ ಅನು- +ಕ್ರಮಕ್ಕೂ ನೇರ ಸಂಬಂಧವಿರುವುದು ಸ್ಪಷ್ಟ. + + +ಪ್ರೋಟೀನ್‌ ಉತ್ಪಾದನೆ + +ಜೀನುಗಳೆಂದು ನಾವು ಕರೆಯುವ DNA +ಅಣುಗಳು ಇರುವುದು, ನ್ಯೂಕ್ಲಿಯಸ್‌ ನಲ್ಲಿರುವ +ಕ್ರೋಮೋಸೋಮುಗಳಲ್ಲಿ-ಆನುವಂಶಿಕ ಮಾಹಿ +ತಿಯ ಸಂಗ್ರಹಾಲಯದಲ್ಲಿ. ಪ್ರೋಟೀನುಗಳು +ನಿಜವಾಗಿಯೂ ಉತ್ಪತ್ತಿಯಾಗುವುದು ನ್ಯೂಕ್ಲಿ- +ಯಸ್ಸಿನ ಹೊರಗಡೆ ಇರುವ ಕೋಶದ್ರವದಲ್ಲಿ, +ಈ ಅಂಶವನ್ನು ವಿಜ್ಞಾನಿಗಳು ಖಚಿತಪಡಿಸಿ- +ಕೊಂಡಿದ್ದಾರೆ. ' ಅಷ್ಟೇ ಅಲ್ಲ; ನ್ಕೂಕ್ಲಿಯಸ್‌- +ನಂತೆಯೇ ಕೋಶದ್ರವದಲ್ಲಿ ತೇಲಾಡುತ್ತಿರುವ +ರೈಬೋಸೋಮ್‌ ಎಂಬ ಇನ್ನೊಂದು ಕಾಯದ +ಮೇಲ್ಮೈ ಮೇಲಿ ಈ ಪ್ರ���ಟೀನ್‌ಗಳ ತಯಾರಿಕೆ +ನಡೆಯುವುದೆಂಬ ಅಂಶವನ್ನೂ ಅವರು ಖಚಿತ +ವಾಗಿ ತೋರಿಸಿದ್ದಾರೆ. ಅಂದ ಮೇಲೆ, ಸೂಕ್ತ +ಸಮಯದಲ್ಲಿ ನಿರ್ದಿಷ್ಟ ಜೀನ್‌ನಲ್ಲಿರುವ + + + + + + + + + + + +೦ಕೇತ ಭಾಷೆ + + +ಮಾಹಿತಿಯನ್ನು ರೈಬೋಸೋಮ್‌ಗೆ ಹೊತ್ತು +ತರುವ ಒಬ್ಬ ದೂತನಿರಬೇಕು. ಈ ಕರ್ತವ್ಯ- +ವನ್ನು ನಿರ್ವಹಿಸುವುದು ಒಂದು ಬಗೆಯ +RNA ಎಂಬುದು ಈಗ ತಿಳಿದುಬಂದಿದೆ. ಈ +RNAZA ದೂತ RNA (messenger +RNA) ಎಂದು ನಾಮಕರಣ ಮಾಡಿದ್ದಾರೆ, +ದೂತ RNಸಿಯು ಯಾವ ರೂಪದಲ್ಲಿ ಮಾಹಿತಿ +ಯನ್ನು ಹೊತ್ತು ತರುವುದೆಂಬುದು ಈಗ +ಗೊತ್ತಾಗಿದೆ. + + +೫೩ + + +DNA ಅಣು ತನ್ನ ನಕಲನ್ನು ತಯಾರಿಸು +ವುದಕ್ಕೆ ಪೂರ್ವಭಾವಿಯಾಗಿ ಅದರಲ್ಲಿ ಜೋಡಿ- +ಯಾಗಿರುವ ಎಳೆಗಳು ಪ್ರತ್ಯೇಕಗೊಂಡು, +ಒಂದೊಂದು ಎಳೆಯೂ ಒಂದು ಎರಕದ ಅಚ್ಛಿ- +ನಂತೆ ಕೆಲಸ ಮಾಡಿ, ಅವು ತಮ್ಮ ತಮ್ಮ ಪೂರಕ +DNA ಎಳೆಗಳನ್ನು ರೂಪಿಸಿಕೊಳ್ಳುವವಷೆ 7 +ಈ ಕ್ರಿಯೆಯನ್ನೇ ಸ್ವಲ್ಪ ಬದಲಾಯಿಸಿ ಅವು +ಪ್ರೋಟೀನ್‌ ತಯಾರಿಕೆಗೆ ಬೇಕಾಗುವ ದೂತ +RNಸAಯನ್ನು ತಯಾರು ಮಾಡಿ ರೈಬೋ- +ಸೋಮ್‌ಗೆ ಕಳಿಸಿಕೊಡುವುವು. ಇಲ್ಲಿ ಒಂದು +ಅಂಶವನ್ನು ಮಾತ್ರ ಮರೆಯಬಾರದು +ಸಿಯಲ್ಲಿ T (ಥೈಮೀನ್‌) ಇರುವುದಿಲ್ಲ; +ಅದರ ಬದಲು ೦ (ಯೂರಸಿಲ್‌) ಇರುವುದು. +ಆದುದರಿಂದ ಎರಕದ ಅಚ್ಛಿನಂತೆ ವರ್ತಿಸುವ +DNA ಎಳೆಯ ಮೇಲೆ RNA ರೂಪುಗೊಳ್ಳು +ವಾಗ DNA ಎಳೆಯಲ್ಲಿನ Gಗೆ ಅಭಿಮುಖ +ವಾಗಿ €, ೦ಗೆ ಅಭಿಮುಖವಾಗಿ G ಮತ್ತು +Tಗೆ ಅಭಿಮುಖವಾಗಿ ಸ ಬಂದು ಕೂಡುವು +ದೇನೋ ಸರಿ. ಆದರೆ, DNA ಎಳೆಯ ಸಿಗೆ +ಆಭಿಮುಖವಾಗಿ T ಬದಲು U ಬಂದು ಕೂಡು +ತ್ತದೆ. ಹೀಗಾಗಿ + + + + + + + + +ಪ ತ್ಯೇಕಗೊಂಡ ಎಳೆಗಳು + + +ಲ + + +೫೪ + + +ಲ ಟ್‌ ho EG EG + +4 ಪ + +T Cc T A T A + +SNe ENT | +ಎಳೆಗಳಲ್ಲಿ ಕೆಳಗಿನದರ + +ಹ RNA + + +ರೂಪುಗೊಳು ವುದು ಮ + + +j¥ +ನ ಸ +೧ ೧ +| eA ವತ್ತಿ + + +“ಎರಡ + + +DNA ಯಲ್ಲಿನ ಗಿ, 7, ೧ ಮತ್ತು 0 ಗಳ +ಅನುಕ್ರಮಕ್ಕೆ ಅನುರೂಪವಾದ ಸಿ, ೫, G +ಮತ್ತು +RNA ರೂಪುಗೊಂಡು, ರೈಬೋಸೋಮ್‌ಗೆ +ಪ್ರಯಾಣ ಮಾಡಿ, ಅದರ ಮೇಲೆ ಹರಡಿ- +ಕೊಂಡು ಮಲಗುತ್ತದೆ. ಈಗ ಈ ದೂತ +RNA ಓಂದು ಎರಕದ ಅಚ್ಚಿನಂತೆ ವರ್ತಿಸಿ, +ಅದರ ಮೇಲೆ ಅದಕ್ಕೆ ಅನುರೂಪವಾದ +ಪ್ರೋಟೀನ್‌ ರೂಪುಗೊಳ್ಳುವುದು. + +ಆನುವಂಶಿಕ ಸಂಕೇತಭಾಷೆಯ ತಿರುಳು +ಎನ್ನಬಹುದಾದ ಪ್ರಶ್ನೆ ಉದ ೈವಿಸುವುದು ಇಲ್ಲಿ, +ದೂತ ಸಸಿಯಲ್ಲಿರುವ * AG +ಮತ್ತು ೮ ಎಂಬ ಪ ್ರತ್ಯಾಮ್ಲಗಳೆ ಅನುಕ್ರ- +ಮವೇ ಅದರ ಮೇಲೆ ರೂಪುಗೊಳು ವ +ಪ್ರೊಟೀನ್‌ ಅಣುವಿನಲ್ಲಿನ ಅಮೈನೊ ಆಮ್ಲ - +ಗಳ ಅನುಕ ಬನ ನಿರ್ಧರಿಸುವುದಾದರೆ, +ಯಾವ ಪ್ರ ತ್ಕಾ ಮ್ಲಕ್ಕೆ.. ಅಭಿಮುಖವಾಗಿ +ಯಾವ ಅಮೆ ನೊ "ಅಮ್ಮ ಕೂಡಿಕೊಳ್ಳು +ವುದು? ಪ ತ್ಕಾಮ್ಲ ಗಳು ಇರುವುದೇ ನಾಲ್ಕು +ಬಗೆಯವು. ಅಮೈ ನೊ ಆಮ _ಗಳಾದರೋ +ಇಪ್ಪತ್ತು ಬಗೆಯವಿವೆ. ಇದೆಂತಹ ಸಂಕೇತ +ಭಾಷಿ ಇದ್ದೀತು? + +ಈ ಸಮಸ್ಯೆಗೆ ಪರಿಹಾರ ಸೂಚಿಸಿದವರು +ಜಾರ್ಜ್‌ My ಎಂಬ ಭೌತ ವಿಜಾ ನಿ. +ಅವರ ದಸರಣಿ ಅತ್ಯಂತ ಸರಳ, +2 ಅಮೈ ನೊ ಆಮ್ಲ ಕೈ ಒಂದೊಂದು +ಪ್ರತ್ಯಾ ಮ್ಲ pn G, ಆ ಎಗ್‌ Ty +ಸಂಕೀತವಾಗಿರುವುದು ಸಾಧ್ಯ ವಿಲ್ಲವಾದರೆ +ಒಂದೊಂದು ಅಮೈನೊ ಆಮ್ಲ ಕ್ಕೂ AU, + + +ವಾ + + +Cc ಗಳ ಅನುಕ್ರಮವಿರುವ ದೂತ್ರ + + +ಕಸ್ತೂರಿ, ಜೂನ್‌ ೧೯೭೭ + + + + + +UG, GC, AC, UU ಮುಂತಾದ +ಒಂದೊಂದು ಪ್ರತ್ಕಾಮ್ಲ ಜೋಡಿ ಸಂಕೇತ- +ವಾಗಿರಬಹುದೆ ? ಇರುವ ನಾಲ್ಕು ಪ್ರತ್ಯಾಮ್ಲ +ಗಳಲ್ಲಿ ಅಂತಹ ಎಷ್ಟು ಜೋಡಿಗಳಾಗಿರುತ್ತವೆ? +ಲೆಕ್ಕ ಹಾಕಿ ನೋಡಿದರೆ ಹದಿನಾರು ಜೋಡಿ- +ಗಳಾಗುತ್ತವೆ. ಅದೂ ಸಾಲದು. ಏಕೆಂದರೆ, +ಇಪ್ಪತ್ತು ಬೇರೆ ಬೇರೆ ಅಮೈನೊ ಆಮ್ಲಗಳಿವೆ. +ಒಂದೊಂದು ಅಮೆ ನೋ ಆಮ್ಲಕ್ಕೂ +AAAy ಜಯಹಿಊಓ, **ಗಲಿ ಚಟ +ಮುಂತಾದ ಒಂದೊಂದು ಪ್ರತ್ಯಾಮ್ಲ ತ್ರಿವಳಿ +ಸಂಕೇತವಾಗಿರಬಹುದೆ ? ಆಂತಹ ಎಷು ಸ +ತ್ರಿವಳಿಗಳು ಸಾಧ್ಯ? ಲೆಕ್ಕ ಹಾಕಿ ನೋಡಿದಾಗ +ಅರವತ್ತನಾಲ್ಕು ತ್ರಿವಳಿ ಸಾಧ್ಯ ಎಂದು +ಕಂಡುಬಂತು. ಇಪ್ಪತ್ತಕ್ಕಿಂತ ಬಹಳವೇ +ಹೆಚ್ಚಾಯಿತಲ್ಲ? ಆದರೇನು ? ಒಂದೊಂದು +ಅಮೆ ನೊ ಆಮ್ಲಕ್ಕೂ ಒಂದೊಂದು +ಪ್ರತ್ಯಾಮ್ಲ ತ್ರಿವಳಿ ಸಂಕೇತವಾಗಿರುವುದರ +ಜೊತೆಗೆ ಕೆಲವು ಸಂದರ್ಭದಲ್ಲಿ ಎರಡು ಅಥವಾ +ಮೂರು ತ್ರಿವಳಿಗಳು ಒಂದೇ ಅಮೈ ನೊ +ಆಮ್ಲಕ್ಕೆ ಸಂಕೇತವಾಗಿರಬಹುದಲ್ಲವೆ ? ವಾಸ್ತ ವ + +ಸ್ಥಿತಿ "ನಿಜಕ್ಕೂ ಹೀಗೆಯೇ ಇರಬೇಕು ಎಂದು +ಗೇಮೋವ್‌ ಸೂಚಕವು; ಅಂದಿನಿಂದ ಈ +ಸಂಕೇತ ಭಾಷೆಯ ರಹಸ್ಕವನು ಸ ಭೇದಿಸುವುದು +ವಿಜ್ಞಾ ನಿಗಳನೇಕರ ಹೆಬ್ಬ ಯಕೆಯಾಗಿ ಪರಿಣ- +ಮಿಸಿತು. ಅದಕ್ಕಾ ಗಿ ತೀವ್ರ ಸ್ಪರ್ಧೆ ಪ್ರಾರಂಭ- +ವಾಯಿತು. + +ಸಂಕೇತ ಭಾಷೆಯ ಮೊತ್ತ ಮೊದಲ ಅಕ್ಷರ +ವನ್ನು ಕಂಡು ಹಿಡಿದವರು ನಿರೆನ್‌ಬರ್ಗ್‌ +ಮತ್ತು ಮೆಥಿಯಾಸ್‌ ಎಂಬ ವಿಜ್ಞಾನಿಗಳು. + + +ಅವರು ಬಹು ಜಾಣ್ಮೆಯ ಪ್ರಯೋಗವೊಂದನ್ನು +ಯೋಜಿಸಿದರು. ಕೇವಲ ಯೂರಸಿಲ್‌ 0) +ಮಾತ್ರವೇ ಇರುವ ಒಂದು RNಸA ತುಣು- +ಕನ್ನು ಅವರು ಕೃತಕವಾಗಿ ತಯಾರಿಸಿದರು. +ಜ್ಯ ಅದರಲ್ಲಿದ್ದುದು 100000... + +ರೈಬೋಸೋಮ್‌ಗಳನ್ನೂ ಒಳಗೊಂಡಂತೆ +ಕೋ ಶದ್ರವದಲ್ಲಿನ ಪರಸ ಸರವನ್ನೇ ಕೃತಕವಾಗಿ +ನಿರ್ಮಿಸಿ, ಅದರಲ್ಲಿ ಈ ಕೃತಕ RNA +ತುಣುಕುಗಳನ್ನೂ ಎಲ್ಲ . ಬಗೆಯ ಅಮೈನೊ +ಆಮ್ಲಗಳನ್ನೂ ಹಾಕಿ, ಅದರಲ್ಲಿ ಪ್ರೊಟೀನ್‌ +ಉತ್ಪತ್ತಿಯಾಗುವುದೇ ಎಂದು ಪರೀಕ್ಷಿಸಿ +ದರು. ಉತ್ಪತ್ತಿಯಾಯಿತು! ಆ ಕೃತಕ +ಪ್ರೊಟೀನ್‌ ತುಣುಕಿನಲ್ಲಿ ಫೀನೈಲ್‌ ಅಲೆನೀನ್‌ +ಎಂಬ ಅಮೈನೊ ಆಮ್ಲದ ಅಣುಗಳೇ +ಒಂದರೊಡನೊಂದು ಪೋಣಿಸಿಕೊಂಡಿದ್ದವು. + + +ಆದುದರಿಂದ ಫೀನೈಲ್‌ ಅಲೆನೀನ್‌ ಎಂಬ +ಅಮೈನೋ ಆಮ್ಲಕ್ಕೆ ಸಂಕೇತ UUU +ಎಂದು ತೀರ್ಮಾನಿಸಿದರು. ಅಂದರೆ, ರೈಬೋ- +ಸೋಮ೯ಗಳ ಮೇಲೆ ಹರಡಿಕೊಂಡ ಈ + + +ಲ +೪ + + +77ಸಿ. ಅಣುವಿನ. ಮೇಲೆ ಒಂದೊಂದು, +UUU ತ್ರಿವಳಿಯೂ ಒಂದೊಂದು ಫೀನೈಲ್‌ +ಅಲೆನೀನ್‌ ಅಣುವನ್ನೇ ಆಕರ್ಷಿಸಿದುದರಿಂದ +ಬರೀ ಆ ಅಣುಗಳೇ ಪೋಣಿಸಿಕೊಂಡು ಒಂದು +ಪ್ರೋಟೀನ್‌ ತುಣುಕು ರೂಪುಗೊಂಡಿತೆಂಬುದು +ಸಾರಾಂಶ. + +ಅಲ್ಲಿಂದ ಮುಂದೆ ಬಗೆಬಗೆಯ ತಂತ್ರಗಳ- +ನ್ನುಪಯೋಗಿಸಿ ನಾನಾ ಬಗೆಯ ಪ್ರಯೋಗ- + + +ಗಳನ್ನು ಯೋಜಿಸಿ, ಎಲ್ಲ ಅರವತ್ತನಾಲ್ಕು +ಪ್ರತ್ಯಾಮ್ಲ ತ್ರಿವಳಿಗಳ "ಅರ್ಥವನ್ನೂ +ಹೊರಗೆಡಹಿದ್ದಾರೆ, ಇಂದು ಆನುವಂಶಿಕ +ಸಂಕೇತ ಭಾಷೆ ತನ್ನ ರಹಸ್ಯ ವನ್ನು ಬಿಟ್ಟು- +ಕೊಟ್ಟಿದೆ. ಆ ರಹಸ್ಮವನ್ನು ವಿಜ್ಞಾ ನಿಗಳು +ಭೇದಿಸಿದುದು ಒಂದು ರೋಮಾಂಚಕಾರಿ +ಸಾಹಸ ಕಥೆ. ಇದರಲ್ಲಿ ಪಾತ್ರವಹಿಸಿದ + + +ಅನೇಕಾನೇಕ ವಿಜ್ಞಾ ನಿಗಳಲ್ಲಿ. ಅತ್ಮಂತ ಪ್ರಮು- +ಖರು ಹರಗೋವಿಂದ 'ಖೊರಾನಾ ಆ +ಅವರಿಗೆ ನೊಬೆಲ್‌ ಬಹುಮಾನವನ್ನು ನೀಡಿ- +ದುದು ಇದಕ್ಕಾಗಿಯೇ. ಸೆ + + +ಮನಸ್ಸಿನ ನಾಟಕ +ನಾಟಕ ಪ್ರಾರಂಭವಾಗಿತ್ತು. ಆದರೆ, ಒಬ್ಬನೇ ಒಬ್ಬ ಪ್ರೇಕ್ಷಕ ಒಂದು ಮೂಲೆ- + + +ಯಲ್ಲಿ ಕುಳಿತು ನಾಟಕ ನೋಡುತ್ತಿದ್ದ. + + +ಸ್ಪಲ್ಪ ವೇಳೆಯ + + +ನೋಡಲು ಒಳೆಗೆ ಬಂದನು. + + +ನಂತರ ೮-೧೦ ವರ್ಷ + +ನಾಟಕಗೃಹ +ಯಾವುದೋ ಒಂಡು ಸ್ತ ಳದಲ್ಲಿ ಕುಳಿತ. ಸೈಲ + +ಹ ಳಕ್ಕೆ ಹೋಗಿ ಕುಳಿತ್ತು ಅಲ್ಲಿಯೂ ಜೇಸರಪಿಸಿತು. + + +ನಯಸ್ಸಿನ ಬಾಲಕನೊಬ್ಬನ್ನು +ಪೂರ್ಣ ಖಾಲಿಯಾಗಿದ್ದು ದರಿಂದ +)) ವೇಳೆಯಲ್ಲಿ ಬೇಸರವಾಗಿ ಮತ್ತೊ ಂದು +ಹೀಗೆ ನಾಲ್ಕ ಡು ಸ್ಥಳಗಳಲ್ಲಿ + + +ಬೀಯ ಬದಲಾಯಿಸಿದರೂ ಅವನ ಮನಸ್ಸಿಗೆ ಸಮಾಧಾನವೇ ಲ + + +ಕೊನೆಗೆ, ಅಲ್ಲಿ ಕುಳಿತ ಆ ಒಬ್ಬನೇ +ಸಮಯದ ನಂತರ, “ಸಾರ್‌! +ತೆಗೆಯುತ್ತೀರಾ! ನನಗೆ ನಾಟಕ ಕಾಣಿಸುವದಿಲ್ಲ,? ಎಂದನಾ Bi + + +ತನು. ಸ್ಮಲ + + +ಜೆ + + +ಪ್ರೇಕ್ಷಕನ ಹಿಂದಿನ ಸ್ಮ ಛದಲ್ಲಿಯೇ ಕುಳಿ. + + +ನಿಮ್ಮ ಟೊಪ್ಪಿ ಗೆಯನ್ನು ಸ್ವಲ್ಪ + + +-ವಿನಾಯಕ ಕುಲಕರ್ಣಿ + + +| + + +ಪ್ರುನಿಟಸ್‌ +ಸಾಮಾನ್ಯ ನೆಳೆದ ನೀರಿನ + + +ನಿಕಪಾಯಕರವಾಗುವಂತೆ ಹೇಗೆ +ಮಾಡುತ್ತದೆಂದು ನೋಡಿರಿ + + +'ನೀರಿನ ಮೂಲಕ ಹರಡುವ ವಾಂತಿಭೇದಿ, +ಟೈಫಾಯ್ಡ್‌, ಆಮಶಂಕೆ, ಜಠರದ ಮತ್ತು ಕರುಳಿನ +ಊತ ಇತ್ಯೌ ದಿವಾ ಧಿಗಳು ಬರದಂತೆ ತಡೆಯಲು +ಇದಕ್ಕಿಂತ ಯತ್ತಮೆ ಉಪಾಯ ಇನ್ನೊಂದಿಲ್ಲ. + + +| + + +ಹ + + +| ನ +FEES + + +ನಿಮ್ಮವರ €ಮಕ್ಕಾಗಿ + + +ಮುಂಜಾ ಗತೆ ವಹಿಸ. ಇಂದೇ +ಪ್ರುರಿಟಸ್‌ ಕೊಳ್ಳಿ + + +ಬಲ್ಲಾ,ರಾ +ಜಾ ಜೀವನಕ್ಕೆ + + +ಆಧುನಿಳ ಸಾಧನಗಳೆ + + +ಬಾವಾ ತ +ಆ ನ್ಗ ರಾಲ್‌ ಕಿಮ್‌ ಓೊತಚ್‌, ಕರಾಡ ಮಾಸಾ + + + + + +ಪ್ರೈ ಟಟ ಒಪ ROBIN AS +ಅವರು ನಮ್ಮೂ ಇತಿಹಾಸಕ್ಕೆ +ಹೊಸ ಅರ್ಥವಿತ್ತರು + + +ಪ್ರೊಫೆಸರ್‌ +ಹೊಸಾಂಬು + + +ಆರ್‌. ಪೂರ್ಣಿಮಾ + + +7 ಯನ್ನು ಬರೆಯುವುದಕ್ಕಿಂತ ಅದನ್ನು +ಬದಲಾಯಿಸುವುದೇ ಹೆಚ್ಚು ಮುಖ್ಯ ಎನ್ನುವ +ಮಾತೇ ಪ್ರೊಫೆಸರ್‌ ಡಿ. ಡಿ. ಕೊಸಾಂಬಿ- +ಯವರು ಮಿಕ್ಕ ಇತಿಹಾಸಕಾರರಿಗಿಂತ ಹೇಗೆ +ಭಿನ್ನರಾಗಿದ್ದಾ ರೆ ಎಂಬುದನ್ನು ಸೂಚಿಸುತ್ತದೆ. +ಭಾರತೀಯ “ಚರಿತ್ರೆಯ ಬಗ್ಗೆ ವಸ್ತುವಾದಿ +ವೈಜ್ಞಾ ನಿಕ ಚಿಂತನೆಯನ್ನು ನಡೆಸಿ ಅದರ ಬಗ್ಗೆ + +ಗ್ರಂಥಗಳನ್ನು ಬರೆದ ವಿರಳ ಇತಿಹಾಸಕಾರರಲ್ಲಿ +ಕೋಸಾಂಬಿಯವರು ಪ್ರಮುಖರು. ಚರಿತ್ರೆ +ಎಂದರೆ ರಾಜರ ಸೋಲು-ಗೆಲವುಗಳ ರಮ್ಯ ಕಥೆ +ಎಂಬ ಕಲ್ಪನೆಯೇ ಇನ್ನೂ ಅನೇಕ ಇತಿಹುಸ- +ಕಾರರಲ್ಲಿ ಉಳಿದಿರುವಾಗ, “ಒಬ್ಬ ರಾಜನ +ಹೆಸರನ್ನು ತಿಳಿದುಕೊಳ್ಳುವುದಕ್ಕಿಂತ ಮುಖ್ಯ- + + +ವಾದದ್ದು ಅವನ ಪ್ರಜೆಗಳ ಬಳಿ ನೇಗಿಲು . +250 8 | ೫೭ + + +ಇತ್ತೋ ಉಲ್ಲೆ ಉಟ ಎಟಣಲ್ಬ್ಬು ಕಲಲ +ಕೊಳ್ಳುವುದು” ಎಂದು ಕೊಠಾಂಬಿ ನಂಬಿದ್ದರು. +ಈ ಗಣಿತಶಾಸ್ತ್ರಜ್ಞ — ಇತಿಹಾಸಕಾರ, ಭಾರ- +ತೀಯ ಚರಿತ್ರೆ ಯನ್ನು ಕುರಿತು ಅಧ್ಯಯನ ನಡೆ- +ಸುವುದಕ್ಕೆ ಹೊಸ ಮಾರ್ಗ ವನ್ನೇ ಹಾಕಿ- +ಕೊಟ್ಟರು. ಇದಕ್ಕಾಗಿ ಅವರನ್ನು ವೆ ಜ್ಞಾ ನಿಕ +ಭಾರತೀಯ ಚರಿತ್ರೆಯ ಜನಕ ಎಂದು ಕರೆದು +ಗೌರವಿಸಲಾಗಿದೆ. ಅವರ ವಸ್ತುವಾದಿ ದೃಷ್ಟ- +ಕೋನವನ್ನು ಒಪ್ಪದ ಸಂಶೋಧಕರು +ವಿದ್ವಾ ಂಸರನೇಕರು, “ಅವರೊಬ್ಬ ಇತಿಹಾಸ +ಕಾರರೇ ಅಲ್ಲ” ಎಂದು ಮೂಗು ಮುರಿಯು- +ತ್ತಾರೆ. ಇತರರು ಏನೇ ಹೇಳಲಿ, ಭಾರತೀಯ +ಚರಿತ್ರೆಯ ಮೂಲಗತಿಯನು `ಸರಿಯಾಗಿ +ಗ್ರಹಿಸಿದವರಲ್ಲಿ ಕೊಸಾಂಬಿಯವರು ಅಗ್ರ- +ಗಣ್ಯ ರು. +ದಾಮೋದರ ಧರ್ಮಾನಂದ ಕೊಸಾಂಬಿ- +ು೨ವರು ೧೯೦೭ರ ಜುಲೈ ೩೧ರಂದು ಗೋವೆಯ +ಕೋಸ್ಟೆ ನ್‌ನಲ್ಲಿ ಭುತಿ ಅವರ ಮನೆತನವು +ಶಿಷ್ಟ ತೆಗೆ ವಿದ್ವತ್ತಿಗೆ ಹೆಸರಾಗಿತ್ತು. ಅವರ +ತಂದೆ ಧವ ಇಕಾ ಚಾರ್‌ ದ್ಧ +ಧರ್ಮ ಅಧಿಕೃತ ವಿದ್ಯಾಂಸರಾಗಿದ್ದರು. +ವಿದ್ವತ್‌ ವಾತಾವರಣದಲ್ಲಿ 1 ಬೆಳೆದರೂ ದಾಮೋ- +ದರ ಕೊಸಾಂಬಿಯವರಿಗೆ ಅಲ್ಲಿನ ಸಾಂಪ್ರ- +ದಾಯಕ ದೃಷಿ ಕೋನ ಮೈ ಗೂಡಲಿಲ್ಲ. +ಧರ್ಮಾನಂದರು. ಹಾರ್ವರ್ಡ್‌ ವಿಶ್ವ ಎದ್ಮಾ ಲಯ +ದಲ್ಲಿ ಬೋಧಿಸಲು ತೆರಳಿದಾಗ "ದಾಮೋದರ +ಕೊಸಾಂಬಿಯವರು ಅಲ್ಲಿನ ಕೇಂಬ್ರಿಜ್‌ +ಲ್ಯಾಟಿನ್‌ ಸ್ಕೂ ಲಿನಲ್ಲಿ ಓದಲು ಸೇರಿದರು. +ನಂತರ ಹಾರ್ವರ್ಡ್‌ ವಿಶ್ವವಿದ್ಯಾ ಲಯದಿಂದ +ಗಣಿತ, ಇತಿಹಾಸ ಮತ್ತು ಜಾಷೆಗಳು-- ಪ್ರ +ಅಪರೂಪ ಒಕ್ಕೂ ಟದ “ಎಷಯಗಳಲ್ಲಿ ಅವರು +ಪದವೀಧರರಾದರು. ಭಾರತಕ್ಕೆ ಮರಳಿದ +ನಂತರ ದಾಮೋದರ ಕೊಸಾಂಬಿಯವರು +ಮೊದಲು ಬನಾರಸ್‌ ಹಿಂದೂ ವಿಶ್ವವಿದ್ಯಾ ಲಯ +ದಲ್ಲಿ ನಂತರ ಅಲಿಘಡ ಮುಸ್ಲಿಮ್‌ "ಶ್ವ ವಿದ್ಯಾ - +ಲಯದಲ್ಲಿ ಕೆಲಸ ಮಾಡಿದರು. ಅನಂತರ : ಎಇಣರು +Ki ಫಗ್ಕು ೯ಸನ್‌ ಕಾಲೇಜಿನಲ್ಲಿ ಗಣಿತ- +ಸ್ತದ ಪ್ರಾಧ್ಯಾ "ಪಕರಾಗಿ ಕಲಿಸಿದರು. ಮುಂದೆ +ದು ತಾತಾ ಮೂಲಭೂತ ಸಂಶೋ- + + +ಧನ ಸಂಸ್ಥೆ ಯಯಲ್ಲಿ ಗಣಿತ ವಿಭಾಗದ ಮುಖ್ಯಸ +ರಾಗಿ ನೇಮಕರಾದರು. ಅವರು ಬರೆದ ಇತ್ರ +ಹಾಸದಲ್ಲಿ ಕಾಣಬರುವ ವೈ ಜ್ಞಾ ನಿಕ ನ +ಅವರು ಕಲಿತ, ಭೋಧಿಸಿದ “ಗಣಿತಶಾಸ್ತ್ರ +ಬಳುವಳಿಯಾಗಿದೆ ಎಂಬುದರಲ್ಲಿ ಪನ +ಇಲ್ಲ. ವಿಜ್ಞಾನ ' ಮತ್ತು ಇತಿಹಾಸ- +ಗಳರಡರಲ್ಲೂ ಪ್ರಾವೀಣ್ಯ ಪಡೆದಿದ್ದರೂ +ಭಾರತದ ಬುದ್ಧಿಜೀವಿಗಳು ಅವರನ್ನು ಮುಖ್ಯ +ವಾಗಿ ಸ ಸ್ಮ ರಿಸ ವುದು ಅವರು ಇತಿಹಾಸಕ್ಕೆ ಕೊಟ್ಟ +ಕಾಣಿಕೆಗಾಗಿಯೇ. + + +ಅ “ಶತಕತ್ತ ಮ ವಿದ್ಯಾ ಪಕ ಸೊ +ರತ್ನಕೋಶ' ದಶಬಲನ "ಚಿಂತಾಮಣಿ ಸಾರಣಿಕಾ, +ಮುಂತಾದುವನ್ನು ಅವರು ಸಂಪಾದಿಸಿದ್ದಾ ರೆ. +ಭರ್ತೃಹರಿಯ ನಿಖರವಾದ ವಿಮರ್ಶೆ ಯನ್ನು +ನೀಡಿದ ಕೀರ್ತಿ ಅವರಿಗೆ ಸೇರುತ್ತದೆ. ಭೌ ನತ +ಶಾಸ್ತ್ರ, ಗಣಿತಶಾಸ ಕ್ರ) ಜ್ಯಾಮಿತಿ, ಸಾಮಾಜಿಕ +. ಸಮಸೆ ಗಳು, ಮಾನವಶಾಸ. ಶ್‌ ಭಾಷಾವಿಜ್ಞಾ ನ +ಇತಿಹಾಸ, ಸ್ರ ಅಥ್‌ಶಾಸ್ತ್ರ ಶ್ರ ಸಮಾಜ- +ಶಾಸ್ತ್ರ, ತತ್ತ್ವ » ಪ್ರಾಚೀನ ಇತಿಹಾಸ ಹೀಗೆ +ಹೆಲವಾರು ನಷ ಯಗಳ ಬಗ್ಗೆ ಸ ಸುಮಾರು ನೂರಾ +ಇಪ್ಪತ್ತೇಳು ಲೇಖಗಳನ್ನು ಅವರು ಬರೆದಿದ್ದಾರೆ. +ಅವರ ವೈಜ್ಞಾ ನಿಕ ಬರಹಗಳು ದೇಶವಿದೇಶ- +ಗಳಲ್ಲಿ ಖ್ಯಾತಿ ಪಡೆದಿವೆ. ಅವರ ���ುಖ್ಯ ಗ್ರಂಥ +ಗಳು ನಾಲ್ಕು: 1) An introduction +to the study of Indian history +(1956), 2} Exasperating essays: +Exercise in the dialectialjmethod +(1957), 3) Myth and Reality: Stu- +dies in the formation of Indian +culture (1962), 4) The culture +and civilization of ancient India +in historical out-line (1965). +ಭಾರತದ ವೈಭವಯುತ ಪ್ರಾಚೀನತೆಯ +ಬಗ್ಗೆ ಎಲ್ಲಾ ಇತಿಹಾಸಕಾರರೂ ಅತಿಯಾಗಿ +ಹೆಮ್ಮೆ -ತಾಳುತ್ತಾರೆ, ಆದರೆ ಕೊಸಾಂಬಿಯವರು +ಪ್ರಾ ಚೇನ ಭಾರತದ ಆರ್ಥಿಕ ಸಿ ಒತಿಗತಿಗಳ ವಿವೇ- + + +ಶಾಸ್ತ್ರ + + +ಬಲ್ತ ಊಂ ಓಳ ಎಟ ೫ ತು ಇ. + + +ಇ" +ಚನೆಗೆ ತೊಡಗುತ್ತಾರೆ. “ಭಾರತದ ಜ್‌ +ಗಳ ಬಗ್ಗೆ ಮಾತನಾಡುವಪೆ ಷ್ಟೇ ಸುಲಭವಾಗಿ +ಭಾರತದ ವೈಭವೋಪೇತ ಪ್ರಾಚೀನ ಕಾಲದ +ಬಗ್ಗೆ, ವಾಸ್ತ ವಾಂಶಗಳನ್ನು ಗಮನಿಸದೆ ಮಾತ- +ನಾಡಲಾಗಿದೆ” ಎಂದವರು ಹೇಳುತ್ತಾ ರೆ. ಜಗತ್ತಿನ +ಮಿಕ್ಕ ಎಲ್ಲ ಜನಾಂಗಗಳಂತೆಯೇ ಭಾರತೀ- +ಡು ಕೂಡ ನಾಗರಿಕತೆಯನು ಸ ತಲುಪಲು +ಅಸಂಖ್ಯಾತ ಕೋಟಲೆಗಳನ್ನು ಹಾದು ಬಂದಿ +ದ್ದಾರೆ; ಜೀವಿತವನ್ನು ಸುಲಭ ಮಾಡಿಕೊಳ್ಳು +ವುದಕ್ಕೆ ಮುಂಚೆ ಅನೇಕ ಕಷ್ಟಕರವಾದ ಘಟ್ಟ. +ಗಳನ್ನು ತಲುಪಿದ್ದಾರೆ; ಉತ್ಪಾದನಾ ಸಾಧನ- +ಗಳನ್ನು ಎಲ್ಲರಂತೆಯೇ ಕಾಲಾನುಕ್ರಮದಲ್ಲಿ +ಕಂಡುಕೊಂಡಿದ್ದಾ ರೆ; ಪ್ರಾಚೀನ ಶಿಲಾಯುಗದ +ಮಾನವನು ನಲವತ್ತು ವರ್ಷಗಳಿಗಿಂತ ಹೆಚ್ಚಾ ಗಿ +ಬದುಕುತಿ ರಲಿಲ್ಲವೆಂಬುದನ್ನು ಸಾವಿರಾರು +ವರ್ಷಗಳ ಹಿಂದಿನ ಮೂಳೆಗಳು ಖಚಿತ +ವಾಗಿ ತೋರಿಸುತ್ತವೆ. ಎಂದೆಲ್ಲ ವಿವರಿಸುತ್ತ +ಕೊಸಾಂಬಿಯವರು : ಪ್ರಾಚೀನ ವೆ ಭವದ ಬಗ್ಗೆ +ಅಬ್ಬೆ ಷನ್‌ ಇರುವಮ್‌ ಕಣ್ಣೆ ಜರು ಪ ಪ್ರಯತ್ನಿ +ಸುತ್ತಾರೆ. ವೈಭವಪೂರ್ಣವಾಗಿದ್ದ ಸ್ವರ್ಣ- +ಯುಗವೊಂದನ್ನು ನಾವು ಮರೆತಿದ್ದೇವೆ ಎಂದು +ಆಲಾಪ ಮಾಡುವವರಿಗೆ ಕೊಸಾಂಬಿ ಹೇಳು- +ತ್ತಾರೆ: “ಸ್ವರ್ಣಯುಗ- ಅಂಥದೇನಾದರೂ +ಇದ್ದರೆ, ಅದು ಭವಿಷ್ಯದಲ್ಲಿದೆ; ಹಿಂದೆ ಇರಲಿಲ್ಲ.” + +ಭಾರತದ ಪೌರಾಣಿಕ, ಐತಿಹಾಸಿಕ ಘಟನೆ +ಗಳು, ವ್ಯಕ್ತಿಗಳ ಬಗ್ಗೆ ಕೊಸಾಂಬಿಯವರು +ನೀಡಿರುವ" ವಿಶ್ಲೆ ೇಷಣೆಗಳು ತೀರ ಹೊಸದಾಗಿ +ನಿಲ್ಲುತ್ತವೆ, ಯದುಕುಲ ನಾಯಕ ಶ್ರೀಕೃಷ್ಣ, +ಭಗವದ್ಗಿ (ತ್ರೈ ಬೌದ್ಧ ಧರ್ಮ ಇತ್ಸಾ ,ದಿ ವಿಷಯ +ಗಳ ಬಸ್ಗೆ ಅವರು ನಡೆಸಿರುವ ಅಧ್ಯ ಯನ ತುಂಬ +ಮೊ `ಲಿಕವಾಗಿವೆ. ನಾಲ್ಕು ವರ್ಣಾಶ್ತ ಮ- +ಗಳನ್ನು ನಾನು ಸ ಷ್ಟಿ ಸಿದ್ದೆ ಕಿ ಎಂದು ಹೇಳುವ +ಕೃಷ್ಣ ಷ ನ ಗೀತೋಪ ಥದೇಶ ವನ್ನು » ಆಳು ವರ್ಗದ +ಕ್ಸ ಕೆಳಗೆ ಜೀವಿಸುತ್ತಿದ್ದ ಬ್ರಾಹ ಒಣ ವರ್ಗವು +ತನ್ನ ತಾತ್ತ್ವಿಕ ನಿಲುವನ್ನು ಸಾ ವಿಸುವ ಸಲು +ವಾನಿ ಮಹಾಭಾರತದಲ್ಲಿ " ಸೇರಿಸಿದೆ; ಆದರೆ +ಮಹಾಭಾರತದಲ್ಲಿ ಕಾಣಬರುವಂತೆ ಕೃಷ್ಣ ನಿಗೆ, +ಯಾವುದೇ ನೈ ತಿಕ ತತ್ತ «ವನ್ನು ಹೇಳಲೂ + + +ತಾ ಸಮಂ ಇ ಲ್ವ +ಅರ್ಹತೆಯಿಲ್ಲ ಎಂದು ಅವರು ವಿವರಿಸುತ್ತಾ ರ್ಶೆ +'ಭಕ್ತಿತತ್ತ್ವವು ಕೂಡ ಊಳಿಗ ಮಾನ್ಮತೆಯ +ಯುಗಧರ್ಮವಾಗಿ ಹುಟಿ ಕೈಕೊಂಡಿತು, ಇದನು 3. +ಭಗವದ್ಗೀತೆಯ ಮೂಲಕ ಸ್ಥಾಪಿಸಲಾಯಿತು +ಎಂದು ಕೊಸಾಂಬಿ ಗುರುತಿಸಿದ್ದಾರೆ. ಭಾರತದ +ಮಿಕ್ಕ ಎಲ್ಲ "ಆಧ್ಯಾತ್ಮಿಕ' ಸರಕಿನಂತೆ (ಗೀತೆಯ +ತತ್ತ ಎಸೌಸ್ವವು ಕೂಡ, ಬಹುಸಂಖ್ಯಾತರಿಗೆ +ಕನಿಷ್ಠ ಭೌತಿಕ ಅಗತ್ಯಗಳನ್ನೂ ಒದಗಿಸಲು +ಆಗದಿದ್ದ ಪರಿಸ್ಥಿತಿಯಲ್ಲಿ ಹುಟಿ ಕೊಂಡಿದೆ ಎಂಬ +ವಿವರಣೆ ಕೊಸಾಂಬಿಯವರಿಗೆ ಭಾರತದ +ಇತಿಹಾಸದ ಬಗ್ಗೆ ಇದ್ದ ಮೂಲ ತಿಳುವಳಿಕೆ +ಯನ್ನು ಎತ್ತಿ ಜಡಿಯುತ್ತ ದೆ. + +ತನ್ನ ೭ಣ್ಣ ಮುಂದಿನ ಸಾಮಗ್ರಿಗಳನ್ನು +ವಿಶ್ಲೇಷಿಸಿ, ಚರಿತ್ರೆ ಯನ್ನು ಬರೆಯಹೊರಡುವ +ಯಾವುದೇ REAR ಒಂದು +ತಾತ್ತ್ವಿಕ ತಳಹದಿ ಇದ್ದೇ ಇರುತ್ತದೆ. ಎಲ್ಲ +ಇತಿಹಾಸಕಾರರೂ ತಾವು ಬರೆಯುವ ಇತಿಹಾಸ- +ಕಾರರೂ ತಾವು ಬರೆಯುವ ಇತಿಹಾಸದಲ್ಲಿ +ಒಂದು ಮೂಲಗತಿಯನ್ನು ಗುರುತಿಸುತ್ತಾರೆ. +ಇದೇ ಅವರ ದೃಷ್ಟಿಕೋನವೂ ಆಗಿರುತ್ತದೆ. +ಅವರು ಬದ್ಧರಾಗಿರುವ ತಾತ್ತ್ವಿಕ “ ದೃಷ್ಟಿ- +ಕೋನ ಆವರ ಬರವಣಿಗೆಯ ಮೆೌಲ್ಯವನ್ನು +ನಿರ್ಧರಿಸುತ್ತದೆ. ಕೊಸಾಂಬಿಯವರ ಮಾಕರ್ಕ್ಸಿ- +ವಾದಿ ದೃಷ್ಟಿಕೋನ ಅವರ ಬರಹಕ್ಕೆ ಹೆಚ್ಚು +ವೆ ವೈಜ್ಞಾ ನಿಕತೆಯನ್ನೂ ಖಚಿತತೆಯನ್ನೂ ತಂದು +ಕೊಟ್ಟಿ "ದೆ “ನನ್ನ ಬರವಣಿಗೆಗೆ ನಾನು ಎಲ್ಲರಿ- +ಗಿಂತ "ಹೆಚ್ಚಾಗಿ ವ ಮಾಕ್ಸ ೯ನಿಗೆ ಯಣಿಯಾಗಿದ್ದೇನೆ” +ಎಂದು ಅವರೇ ಹೇಳಿಕೊಂಡಿದ್ದಾರೆ. ಆದ್ದ- +ರಿಂದಲೇ ಅವರಿಗೆ “ಸಮಾಜ :ಎಂದರೆ ಬರೇ +ಆಳುವವರಲ್ಲ, ಅಳಿಸಿಕೊಳ್ಳುವವರು ಕೂಡ.” +ಕೊಸಾಂಬಿಯವರು “ಚರಿತ್ರೆ. ಎಂದರೆ. ಉತ್ಪಾ- +ದನಾ ಸಾಧನಗಳು ಮತ್ತು ಉತ್ಪಾದನಾ +ಸಂಬಂಧಗಳಲ್ಲಿ ಆದ ಬದಲಾವಣೆಗಳ ಕಾಲಾನು- +ಕ್ರಮಣಿಕೆ” ಎಂಬ ತಮ್ಮ ನಂಬಿಕೆಯನ್ನೇ ಎಲ್ಲ +ಬರಹಗಳಲ್ಲಿ ಅನುಸರಿಸಿದರು. ಇದಕ್ಕಾಗಿ ಅವರು + + +ಅನೇಕ ಸಾಂಪ್ರದಾಯಿಕ ಇತಿಹಾಸಕಾರರ ಕಡು +ವಿರೋಧವನ್ನು ಎದುರಿಸಬೇಕಾಯಿತು. + + +೧೯೬೬ ರ ಜೂನ್‌ ೨೯ ರಂದು ನಿಧನರಾದ +ಕೊಸಾಂಬಿಯವರು ' ಪಶ್ಚಿಮದ ಮತ್ತು +ಪೂರ್ವದ ಅನೇಕ ದೇಶಗಳನ್ನು ಸಂದರ್ಶಿಸಿದ್ದರು. +ವಿಶ್ವಶಾಂತಿ ಮಂಡಲಿಯ ಸದಸ್ಯರಾಗಿದ್ದರು. +ರಷ್ಯ, ಚೀನಗಳಲ್ಲಿ ಆದ ಕ್ರಾಂತಿಯ ನಂತರದ + + +ಪ್ರಗತಿಯನು ಬಿಚ್ಚು ಮನಸ್ಸಿಂದ ಮೆಚ್ಚಿ - +ಕೊನ ತ್ರಿ ದ್ದ "ಕು ಇತಿಹಾಸದ "ಬಗ್ಗೆ ತಮ್ಮ + + +೦ತಿಕ "ನಿಲುವನ್ನು ವಿರೋಧಿಸುವ ಅನೆ; ಕ +ಗ ಕೂಡ ಅವರಿಗೆ ವೈಯಕ್ತಿಕ ಸ್ನೇಹ- +ವಿತ್ತು. ಬರೆಯುವಾಗ ಕೊಸಾಂಬಿಯವರು +ಅನೇಕ ಬಾರಿ ಸಣ್ಣಸಣ್ಣ ವಿವರಗಳಲ್ಲೇ ಮುಳುಗಿ +ಹೋಗುತ್ತಾರೆ ಎಂಬ ಟೀಕೆಯೂ ಇದೆ. ಆದರೆ +ಮೂಲಗತಿಯನ್ನು ಗುರುತಿಸುವುದನ್ನು ಅವರು +ಮರೆಯುತ್ತಿರಲಿಲ್ಲ. ವ್ಯಕ್ತಿಯ ಭೌತಿ ಕ +ಅಗತ್ಯಗಳು ಮೊದಲು. ಪೂರೈಕೆಯಾದ +ಹೊರತು ಮಾನವನ ಪರಿಪೂರ್ಣತೆ ಸಾಧ್ಯವಿಲ್ಲ +ಎಂದು ಅವರು ನಂಬಿದ್ದರು. “ಸಾಮಾಜಿಕ +ಅನ್ಮಾಯಗಳ ಮೂಲ ಕಾರಣಗಳು ಈಗ ಮಾನ- +ವನ "ಕಣ್ಣು ಗಳಿಂದ ತಪ್ಪಿಸಿಕೊಂಡಿಲ್ಲ, ಅವುಗಳ +ನಿವಾರಣೆ ನಮಾಜವಾದದಲ್ಲಿದೆಯೇ ಹೊರತು +ಆಧ್ಯಾತ್ಮದಲ್ಲಿಲ್ಲ” ಎಂದು 'ಅವರು ಸಾರಿದರು. +ಆಧುನಿಕ ಉತ್ಪಾದನೆಗೆ ವಿಜ್ಞಾ ನವೇ ತಳಹದಿ- +ಯಾಗಿದೆ, ಉತ್ಪಾದನಾ ಸಂಬಂಧಗಳು ಅಡ್ಲಿ- +ಪಡಿಸದಿದ್ದಲ್ಲಿ ಪ್ರತಿಯೊಬ್ಬನ `ಭೌತಿಕ ಅಗತ್ಮ- +ಗಳನ್ನೂ ಖಂಡಿತ ಪೂರೈಸಬಹುದು ಎಂಬ ಈ +ಭರವಸೆ ಒಬ್ಬ ಇತಿಹಾಸಕಾರನಿಗೆ ಬಂದದ್ದು +���ವರು ನಂಬಿದ ಸಿದ್ಧಾಂತದಿಂದಲೇ ಹೊರತು +ಅವರ ಇತಿಹಾಸದ ಪಾಂಡಿತ್ಯದಿಂದ ಲ್ಲ +ಪ್ರಾಚೀನ ಭವ್ಯೆ ಭಾರತದ ಬಗ್ಗೆ ಕೊಸಾಂಬಿ- +ಯವರು ಎಂದೂ ಪುಳಕಗೊಳ್ಳಲಿಲ್ಲ. ಗತೇತಿ- +ಹಾಸದ ಬಗ್ಗೆ ಕೆಲಸ ಮಾಡುತ್ತಿ 'ದ್ರರೂ ಅವರ +ಕಣ್ಣು ಗಳು ಭವಿ ಷ್ಯದತ್ತ ತಿರುಗಿದ್ದವು. po + + + + + +Re + + +ನೂರುವರ್ಷ ಹಿಂದೆ ಹೇಳಿದ್ದ ಭವಿಷ್ಯವಿದು! + + +ಇಂದಿಗೆ ಒಂದು ನೂರಾಒಂದು ವರ್ಷಗಳ ಹಂದೆ ಪ್ರಕಟನಾದ ಲೇಖನ ನಿದು. +ನಖಂಬಯಿಯಲ್ಲಿ ಪ್ರಸಿದ್ಧವಾಗುತ್ತಿದ್ದ "ದಾತರಡು? (ಕೊಡಲಿ) ಎಂಬ ಪಾರಸಿ ಗುಜ- + + +ರಾತಿ ಪತ್ರಿಕೆಯ ಮೇ ೨೫, ೧೮೭೬ ರ. + + +ಸಂಚಿಕೆಯಲ್ಲಿ ಅಂದಿನಿಂದ ನೂರು ವರ್ಷಗಳ + + +ಸಂತರ- Ms ೧೯೭೬ರಲ್ಲಿ ಭಾರತ ಹಾಗೂ ಜಗತ್ತು ಹೇಗಿರುತ್ತವೆ ಎಂಬೊಂದು +ಲೇಖನೆ ಬಂತು. ಅಂದು ಬರೆದವರು ಜ್ಯೋತಿಶಾ ಸದ ಆಧಾರದಿಂದ ಬರೆದರೋ +ಅಥವಾ ತರ್ಕದಿಂದಲೋ ಎಂಬುದನ್ನು ಡಿ ಯಾನ ಆಧಾರವೂ ಸಿಕ್ಕಿಲ್ಲ. ಆದರೆ +ಒಂದು ವತಾತು ಮಾತ್ರ ನಿಜ- ಸ ಲೇಖಕ ಹೇಳಿದ್ದ ರಲ್ಲಿ ಕೆಲವಂಶ ಈಗ ಸರಿಯಾಗಿ + + +ಘಟಸಿರಲಿಕ್ಕಿ ಲ್ಲ, ಆದಕೆ ಸಾಕಷ್ಟು + + +ಸಂಗತಿಗಳು ನಿಜವಾಗಿಯೇ ಹರಿಣಮಿಸಿವೆ. ಅಲ್ಲದೆ + + +ಒಂದು ಶತಮಾನದ ಖಂದೆ ಕಲ್ಪ ನೆಗೂ ನಿಲುಕದಿದ್ದ ಅವರ ಕೆಲ ವಿಚಾರಗಳು ಇಂದು +ನಿಜವಾಗಿ ಪರಿಣಮಿಸಿವೆ. ಈ ದೃ ಸ ಯಿಂದ ಈ ಲೇಖನವನ್ನು ನೋಡಬೇಕು. + + +On ನೂರು ವರ್ಷಗಳ ನಂತರದ +ಮಾತು. ಅಂದರೆ ೧೯೭೬ರ ವೇಳೆಗೆ ನಿಮ್ಮ +ಮೊಮ್ಮ ಕ್ಕಳೋ ಮರಿಮಕ್ಕ ಳೋ ವಯಸ್ಕ- + +ರಾದಾಗ ನಿಮ್ಮ ಸ್ಥಿತಿ ಏನಾಗಬಹುದು ಈಗಿನ +ಜೀವನದ ನೀಡಿಗೂ ಆಗಿನದಕ್ಕೂ ಯಾವ ಬದ- + + +ಲಾವಣೆಗಳನ್ನು ನೀವು ಕಂಡುಕೊಳ್ಳ ಬಹುದು +ಎಂಬುದನ್ನು “ಲಿ ) ಸುವುದು ಅಸಾಧ್ಯ ಈ ಸರಿ, + + +ಅಂತೆಯೆ ನಿಮ್ಮ ಹಿರಿಯನಾಗಿ ಮುಂದಿನ ಜೀವನ +ದಲ್ಲಿ ಏನೇನು ಬದಲಾವಣೆಗಳಾಗಬಹುದು ಎಂಬು +ದರ ಕಲ್ಪನೆಯನ್ನು ನಿಮಗೆ ಇಲ್ಲಿ ತಂದುಕೊಡು +ತ್ತೇನೆ, +ಆಗಿನ ಸಾಮಾಜಿಕ ಸ್ಥಿತಿ + +ಪ್ರಪಂಚದ ಎಲ್ಲ ದೇಶಗಳಲ್ಲಿ ಭಾರೀ ಬದಲಾ- +ವಣೆಗಳು ಕಂಡುಬರುತ್ತವೆ, ಈಗ ಮನೆಯ +ನಾಲ್ಕು ಗೋಡೆಗಳ ನಡುವೆ ಹುದುಗಿ +ಕುಳಿತಿರುವ, "ಘೋಷಾ' ದಲ್ಲಿರುವ ಸ್ತ್ರಿ €ಯರಂ + +ಸ್ವತಂತ್ರರಾಗಲು ಯತ್ನಿಸುತ್ತಾ ರೆ ಪಾರಸೀ +ಸ್ತ್ರಿ ಮರು ಕೂಡ, ಹಿಂದೂ ಸಮಾಜದಲ್ಲಿ +ಪುನರ್ವಿವಾಹ ಜಾರಿಗೆ ಬರುತ್ತದೆ. ವೈಧವ್ಯ +ದುಃಖವೆಂಬುದು ಇತಿಹಾಸ ಕಾಲದ +ಯಾವುದೊ ಒಂದು ಕಾಡು ರೀತಿಯೆಂದು +ಪರಿಗಣಿಸಲ್ಪಡುತ್ತದೆ. ವಯಸ್ಕ ತರುಣ- + + +೬೦ + + +ಎಂ. ತೆ. ದೇಸಾಯಿ +ಹ ಫ್‌ ಜ್‌ +ತರುಣಿಯರು ತಮ್ಮ ಮನಸ್ಸಿಗೆ ಬಂದವ +ರನ್ನು ಜೀವನ ಸಂಗಾತಿಗಳನ್ನಾ ಗಿ ಆಯ್ಕೆ ಮಾಡಿ- + + +ಕೊಳ್ಳು ವರು ಮತ್ತು ಸ | ತಂತ್ರ ಸಂಸಾರಗಳನ್ನು ಶಿ +ನಡೆಸ ವರು. ಕ್ರಿಶ ಯನ್ನ ರಲ್ಲಿ- ಅದರಲ್ಲೂ +ವಿಶೇಷವಾಗಿ ಜರ್ಮನ್‌, “ ಅಮೇರಿಕನ್‌, ಆಂಗ್ಲ + + +ಹಾಗೂ ಫ್ರೆಂಚ್‌ ಜನಗಳಲ್ಲಿ-ಮದುವೆಯೊಂದು +ಧಾರ್ಮಿಕ ವಿಧಿಯಾಗಿ ಉಳಿಯದೇ ಕಾನೂನಿ- +ಗನುಗುಣವಾಗಿ ನಡೆಯುವ ಕ | ಮವೆನಿಸುವದು. +ಮದುವೆ ಒಂದು ಸಾಮಾಜಿಕ ಒಪ ೈಂದ($00ia +eontract)ವೆನಿಸುವದು ಅರ್ಥಾತ್‌ ಒಂದು +ನಿಶ್ಚಿ ತ ಕಾರ್ಯಕ್ಕಾ ಗಿ ನಿಶ್ಚಿ ತ ಅವಧಿಯ +ವರೆಗೆ ಇಬ್ಬರು ವ್ಯ ಕ್ರಿ ಗಳು” ಪರಸ ರರನ್ನು +ಬಂಧಿಸಿಕೊಳ್ಳು ತ್ತಾರೆ ಹಗೂ ಕೂಡಿ "ನಡೆಯ. +ದಿದ್ದಾಗ ಬೇರ್ಪಡುತ್ತಾ ರೆ. ಲಗ್ನದ ಕರಿತು +ಅವರಲ್ಲಿ ಲಿಖಿತ ಒಪ ಶಂದವೂ ಆಗಬಹುದು, + + +ಧಾರ್ಮಿಕ ಸ್ಸ ತಿ: + +ಧಾರ್ಮಿಕ ವಿಷಯದಲ್ಲಿ ಇಂದಿರುವುದರ +ಅರ್ಧದಷ್ಟು ಮಾತ್ರ ಆಸ್ಥೆ ಆಗಿನ ಜನರಲ್ಲಿ ಉಳಿ +ವುದು. ಮಾಸಲ್ಲ ನರಲ್ಲಿ ಇಂದಿನ ಧಾಮ + + + + + +ಸ್ಥಿತಿಗಿಂತ ಬಹಳ ಬದಲಾವಣೆಯು ಕಂಡು +ಬರುವದು. ಪಾರಸಿಗಳಲ್ಲಿ ಈಗಿರುವ ಧಾರ್ಮಿಕ +ರೀತಿನೀತಿಗಳು ಆಗ ತೀರ. ಕ್ವಚಿತ್ತಾಗಿ ಕಂಡು +ಬರುವವು. ಅದೇ ರೀತಿ ಅವರ ಧರ್ಮಾಚರಣೆ, +ಉಪಾಸನೆ ಮುಂತಾದವುಗಳಲ್ಲಿ ಹೊಸ ಶೋಧ +ಗಳ ಪರಿಣಾಮವಾಗಿ ಹಾಗೂ "ಅವೆಸ್ತಾ'ಕ್ಕೆ +ಹೊಸ ಅರ್ಥ ಹೇಳುವುದರಿಂದ ಬದಲಾವಣೆ- +ಯಾಗುವುದು. ಅಷ್ಟೇ ಅಲ್ಲ, ಕ್ರಿಶ್ಚಿಯನ್ನರಲ್ಲಿ +ತಮ್ಮ ಧರ್ಮದ ಬಗ್ಗೆ ಅಶ್ರದ್ರೆ ಮೂಡುವುದಲ್ಲದೆ +ನಾಸ್ತಿಕರ ಸಂಖ್ಯೆಯೂ ಹೆಚ್ಚುವುದು, ಆದರೂ +ಕ್ರಿಶ್ಚಿಯನ್‌ ಧರ್ಮಪ್ರಸಾರವು ಇಂದಿಗಿಂತ +ಬಹಳ ಹೆಚ್ಚಾಗುವದು. ಆಫ್ರಿಕ, ತುರ್ಕ +ಸ್ತಾನ, ಮಧ್ಯ ಏಶಿಯ +ಮುಂತಾದ ಜನ ಕ್ರಿಶ್ಚಿಯನ್‌ + + +ಧರ್ಮವನ್ನು ಸ್ವೀಕರಿಸುವರು. + + +ವೈಜ್ಞಾನಿಕ ಸ್ಥಿತಿ: + +ವೈಜ್ಞಾನಿಕ ವಿಷಯವಾಗಿ ಇಂದು ನಾವು +ಅದು ತವೆಂದುಕೊಂಡಿರುವ ಅನೇಕ ಸಂಗತಿಗಳು +ಆಗ 'ಸಾಮಾನ್ಮವೆನಿಸಬಿಟ್ಟು ದೃಗ್ಗೋಚರಿಸು- +ವವು. "ಯಾವುದೂ ಅದ್ಭುತವಲ್ಲ; ಯಾವುದೂ +ಅಶಕ್ಯವಲ್ಲ' ಎಂಬುದನ್ನು ವಿಜ್ಞಾನಿಗಳು +ಸಿದ್ಧ ಪಡಿಸುವರು, ರೈಲುಗಾಡಿಗಳು, ಟ್ರಾಮು- +ಗಳು ಓಣಿ ಓಣಿಗಳಲ್ಲಿ ಸಂಚರಿಸುವವು. ತಂತಿ- +ಗಳನ್ನು ಮನೆಮನೆಗೆ ಎಳಿಯಲಾಗುವುಲ್ಲದೆ + + +ಮನೆಯಲ್ಲಿಯೇ ಕುಳಿತು ನೂರಾರು, ಸಾವಿ- +ರಾರು ಮೈಲು ದೂರದಲ್ಲಿರುವವರೋದಿಗೆ +ಮಾತನಾಡುವ ಸೌ ಲಭ್ಯವೊದಗುವದು. ಬಲೂ- +ನಿನಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ +ಸುಲಭವಾಗಿ ಯಾನಿಸಬಹುದು. ಅಷ್ಟೇ ಅಲ್ಲ, +ದೊಡ್ಡ ಶಹರಗಳಲ್ಲಿ ಒಂದು ಸ್ಥಳದಿಂದ +ಮತ್ತೊಂದಕ್ಕೆ ಕೂಡ ಬಲೂನಿನಲ್ಲಿಯೇ ಸಂಚರಿ- +ಸಬಹುದು. ಅದಕ್ಕಾಗಿ ನಗರಮಧ್ಯದಲ್ಲಿ ಅನೇಕ +ಕಡೆಗಳಲ್ಲಿ ಬಲೂನು ನಿಲ್ದಾಣಗಳೂ ಸ್ಥಾ ಪಿಸಲ್ಪ- +ಡುವವು. ವಿದ್ಯುತ್ತಿನ ವಿಷಯದಲ್ಲಿ ಎಷ್ಟೊಂದು +ಪ್ರಚಂಡ ಶೋಧನೆಗಳಾಗುವವೆಂದರೆ, ಅನೇಕ +ಅಸಾಧ್ಯ ' ರೋಗಗಳನ್ನು ಔಷಧಗಳ ಸಹಾಯ +ವಿಲ್ಲದೆ ಬರಿ ವಿದುತ್ತಿನಿಂದ ನಿವಾರಿಸುತ್ತಾರೆ. +ಮನುಷ್ಯನು ಕಾಣುವ ಕನಸುಗಳಿಗೂ ವಿದ್ಯು- +ತ್ತಿನ ಜೋಡಣೆಯಾಗಿ ಆ ವಿಷಯದ ಹೊಸ- +ತೊಂದು ಶಾಸ್ತ್ರವೇ ಹುಟ್ಟಿಕೊಳ್ಳುವುದು. ಮೃತ +ತರುಣರನ್ನು ವಿದ್ಯುತ್ತಿನ ಮೂಲಕ ಮತ್ತೆ +ಜೀವಂತಗೊಳಿಸುವ ಪ್ರಯತ್ನವೂ ಸಾಗುವುದು. + +ಚಂದ್ರನ ನಕ್ಷೆ ತಯಾರಿಸಲ್ಪಡುವುದರ +ಜೊತೆಗೆ ಅದು ಮಕ್ಕಳ ಅಭ್ಯಾಸಕ್ರಮದಲ್ಲಿ +ಪಠ್ಯವಾಗುವುದು, ಚಂದ್ರನ ಮೇಲಿಳಿಯು +ವುದು ಹೇಗೆಂಬ ಬಗ್ಗೆ ಮಹಾನ್‌ ವಿಜ್ಞಾನಿ* +ಗಳು, ಖಗೋಶಶಾಸ್ತ್ರಜ್ಞದಲ್ಲಿ ಚರ್ಚೆಯಾಗು +ವುದು. ಹೊಸ ಹೊಸ ಖಂಡಗಳ ಶೋಧವೂ +ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿನ + + +ಅದ್ಲುತ ಪ್ರದೇಶಗಳ ಶೋಧನೆಗಳೂ ನಡೆಯು +ಭು pe ಕಾಳ dy ಕ್‌ + +ವವು. ಅಷ್ಟೇ ಅಲ್ಲ, ಈ ನವಪ್ರದೇಶಗಳೊಂದಿಗೆ + +ಸುಗಮ ಸಂಪರ್ಕ ಸ್ಮಾಪಿತವಾಗುವುದ್ಕು + +ಸುಯೇಜ್‌ ಕಾಲುವೆಯು ಭೂಮಿಯು ಮೇಲೆ + +ನಿರ್ಮಿತವಾದಂತೆಯೆ ಆಫ್ರಿಕದ ಸಹರಾ ಮರು- + + +ಭೂಮಿಯು ಸಮುದ್ರವಾಗಿ ರೂಪಾಂತರಿ- +ಸಲ್ಪಟ್ಟು ಆ ಖಂಡದಲ್ಲಿ ಹೊಸ ನಗರಗಳೂ + + +ಬಂದರಗಳೂ ಹುಟ್ಟಿ ವ್ಯಾಪಾರದಲ್ಲಿ ತೊಡಗು +ವವು. ಮಧ್ಯ ಏಶಿಯದಲ್ಲಿ ರೇಲ್ವೆಯ ಜಾಳಿ- +ಗೆಯೇ ಪಸರಿಸುವುದು. ಪೆಸಿಫಿಕ್‌ ಮತ್ತು +ಅಟ್ಲಾಂಟಿಕ್‌ ಸಾಗರಗಳನ್ನು ಕೌಲುವೆಯ +ಮೂಲಕ ಜೋಡಿಸಲಾಗುವುದು. + + +ಸೌರಮಂಡಳದಲ್ಲಿ ಈಗ ನಿಮಗೆ ತಿಳಿದಿರು ' + + +ವುದರ ಎರಡರಷ್ಟು ಗ್ರಹಗಳು ಶೋಧಿಸಲ್ಪಡು- +ವವು. ಇಂದು ಶಾಲೆಗಳಲ್ಲಿ ಕಲಿಸ್ಪಡುತ್ತಿರುವ +ವ್ಯಾಕರಣಶಾಸ್ತ್ರಕ್ಕಿಂತಲೂ ಹೆಚ್ಚಿನ ಮಹತ್ವ +ಆಗಿನ ಶಾಲೆಗಳಲ್ಲಿ ಖಗೋಳಶಾಸ್ತ್ರಕ್ಕೆ ಸಿಗು- +ವದು. ಅಲ್ಲದೆ "ತೌಲನಿಕ ಭಾಷಾಶಾಸ್ತ್ರ'ವು +i ಹೆಚ್ಚು ಹೆಚ್ಚಾಗಿ ವಿದ್ಯಾರ್ಥಿಗಳಿಗೆ ಕಲಿಸಲ್ಪಡು +ವದು. ಸ್ತ್ರೀಶಿಕ್ಷಣಕ್ಕೆ ಎಲ್ಲಿಲ್ಲದ ಮಹತ್ವ +ಬಂದು ಅವರು ಸಮಾಜದಲ್ಲಿ ಪುರುಷರಿಗೆ ಸಮಾನ +ಹಕು ಹ ಗಳನ್ನೂ ದೊಡ್ಡ ದೊಡ್ಡ ಹುದ್ದೆಗಳನೂ ಲ +ಪಡೆಯುವರು. ಸ + + +ಇಜಕೀಯ ಕ್ಷೇತ್ರ : +ಅಮೇರಿಕದಾದ್ಕಂತ ಬಹುತೇಕ ರಾಜ್ಯಗಳು +ಲೋಕಸತ್ತಾತ್ಮಕವೆನಿಸುವವು. ಯುರೋಪಿನ +ಇಂಗ್ಲಂಡ್‌, ಫಾ ನ್‌, ಜರ್ಮನಿ, ಆಸ್ಟ್ರಿಯಾ, +ಡೌ ಟ್‌ ನೆ ಜ್‌ ನಿ ನೀವಿ +ಇಟಲಿ ಮತ್ತು ಸ್ಪೇನ' ಸಹ ಲೋಕಸತ್ತಾತ್ಮಕ +ರಾಷ್ಟ್ರಗಳಾಗಬಹುದು. ಆಸ್ಟ್ರೇಲಿಯಾ ಖಂಡ + + +ವೆಲ್ಲ ಒಂದು ಪ್ರಜಾಸತ್ತಾತ್ಮಕ ದೇಶವೆನಿ- +ಸುವುದು. ಆಫಿ ಶಕದ. -ಒಂದೆರಡು ಸಂಸಾನ +ಗಳಲ್ಲೂ ಪ್ರಜಾಪ್ರಭುತ ಸ. ಬರಬಹುದು + + +ಹಿಂದುಸ್ಥಾನದ ಬಹುಭಾಗ ರಶಿಯದ ಅಂಕಿತ- +ಕ್ಕೊಳಗಾಗಬಹುದು. ಮಧ್ಮ ಏಶಿಯವು "ನವ- +ರಶಿಯ'ವೆಂಬ ಹೆಸರು ಪಡೆಯುವುದಲ್ಲದೆ ಅಲ್ಲಿಯ +ಆಡಳಿತವೆಲ್ಲ ರಶಿಯದ ಕೈಯಲ್ಲೇ ಉಳಿಯು- +ವುದು. ಕಾಬೂಲಿನ ಅಮೀರ, ಇರಾಣದ ಶಾಹ + + +ಹ Md ಳ್‌ “4 +ತನ್ನ + + +ಮತ್ತು ತುರ್ಕಸ್ತಾನದ ಸುಲ್ತಾನರು ರಶಿಯದ + + +ಮಾಂಡಲೀಕರಾಗುವರು, ಅಲ್ಲದೆ ರಶಿಯನ್ನರು +ಈಗ ಮಧ್ಯ ಏಶಿಯದಲ್ಲಿ ಹೊಕ್ಕಿ ರುವಂತೆಯೇ +ಆಗ ಚೀನದೊಂದಿಗೆ ಯುದ್ಧ ಕ್ಕಿ ಳಿದಿರುವರು, +ಫ್ರಾನ್ಸ್‌ ಮತ್ತು ಜರ್ಮನಿಗಳು ಸತತವಾಗಿ ಪರ +ಸ್ಪರ ಯುದ್ಧ ಮಾಡಿ ಸುಸ್ತಾದ ನಂತರ ಒಪ್ಪಂ- +ದದ ಮೂಲಕ ಮತ್ತೆ ಶಾಂತಿ ನೆಲೆಸುವುದು. +ತುರ್ಕಿ ಸಾಮ್ರಾಜ್ಯ ಒಡೆದುಹೋಗಿ ಅ ಸ್ಮಾನ +ದಲ್ಲಿ ಹಲವಾರು ರಾಜ್ಯಗಳು ಹುಟ್ಟಿಕೊಳ್ಳುವ +ದಲ್ಲದೆ ತುರ್ಕಿ ಹೆಸರು ಸಹ ಸಾಮ್ರಾಜ್ಯ +ದೊಂದಿಗೇ ನಿರ್ನಾಮವಾಗುವುದು. ಪಾರ್ಸಿಗಳು +ಆಗ ಚಿಕ್ಕ: ಸಂಸ್ಥಾನವನ್ನು ಕಟ್ಟಿಕೊಳ್ಳಲು +ಯೋಚಿಸುವರಾದರೂ ಈಗಿನಂತೆ ಒಂದೆಡೆಗೆ +ಇರಲಾರರು. ಅವರು ಯುರೋಪ್‌, ಆಫ್ರಿಕ +ಅಮೇರಿಕಗಳಿಗೆ ಹೋಗಿ: ನೆಲೆಸುವವರು. ಅದ +ರಲ್ಲೂ ಯುರೋಪಿನಲ್ಲಿ ಜರ್ಮನಿ, ಅಮೇರಿಕದಲ್ಲಿ +ಯು. ಎಸ್‌. ಎ. ಏಶಿಯದಲ್ಲಿ ಮಧ್ಯ ಏಶಿಯ +ಗಳತ್ತ ಆಕರ್ಷಿಸಲ್ಪಡುವರು. + + +ಸಾಮಾನ್ಯ ೧ + + +ಪ್ರಪಂಚಾದ್ಯಂತ. ಜರ್ಮನ್‌ ಭಾಷೆಗೆ + + +ವಿಶೇಷ ಪ್ರಚಾರ ಸಿಕ್ಕುವುದು. ಹಿಂದುಸ್ತಾನ- : + + +ದಲ್ಲಿ ರಶಿಯನ್‌ ಭಾಷೆಯ ಕಲಿಕೆಯ ಒಲವು + + +ಹೆಚ್ಚಾಗಬಹುದು. ಅಲ್ಲದೇ ದೇಶದಾದ್ಕಂತ +ರಾಷ್ಟ್ರಭಾಷೆಯೆಂದು. "ಹಿಂದುಸ್ತಾನಿ'ಯನು 3 +ಜನ ಬಳಸಬಹುದು. . ಪಾರ್ಸಿಗಳ; ಭಾಷೆ + + +ಶುದ್ಧ ಗುಜರಾತಿಯಾಗುವದು. ಹಿಂದೂ ಜನ- +ರಲ್ಲಿ ಧೋತರ ಉಡುವವರ ಸಂಖ್ಯೆ ತೀರ ಕೈ +ಬೆರಳಿಂದೆಣಿಸುವಷ್ಟಾ ಗುವುದು ಮ ೦ಬಯಿಯಲ್ಲಿ +ಈಗಿನ ಬ್ಮಾಕ್‌ಬೇ ಭಾಗ ಸಾಲದಾಗಿ ಮಲ +ಬಾರ್‌ ಹಿಲ್‌ ವರೆಗಿನ ಸಮುದ 2 ಭಾಗವನ್ನು +ತುಂಬಿಕೊಳ್ಳ ಲಾಗುವುದು. ಕೊನೆಗೆ "ದಾತರಡು' +ವಿನ ಈ ತರುಣ ಸಂಪಾದಕ ನೂರು ವರ್ಷಗಳ +ನಂತರ ಮುದುಕನೆಂದು ಗುರುತಿಸಲ್ಪಡುವನು. + +ಅಲ್ಲದೆ ನಾವು ಇಂದು +ಭವಿಷ್ಯ ಕಥನವನ್ನು ನಮ್ಮ ಫೆ ಲುಗಳಿಂದ ಓದಿ +ಇದರಲ್ಲಿಯ ಬಹುಭಾಗ ಸತ್ಯವಾದದ್ದನ್ನು +ಕಂಡು ಅಂದಿನ ಜನ ಅಚ್ಚರಿಪಟ್ಟೂ ರು + + +ಬರೆದಿರುವ ಈ. + + +ಸಃ + + +ಇ. + + + + + +ಒಂದು ಉದ್ದಿ ಮೆಯಲ್ಲಿ "ಅವರಿಬ್ಬರೂ + + +ಪಾಲುಗಾರರು. ಅನರಲೊ ಬ್ಬ] "ತನ್ನೆ +ಮೃತ್ಯು ಸನಿ ಹಿತವಾಗಿರುವುದನ್ನು ಮನ: +ಹ: ಇನ್ನೊಬ್ಬ ನನ್ನು ಕರೆದು ; ಹೇಳಿದ: +“ಮಿತ್ರ, ಸಾಯುವ” ಹೊತಿ ಶ್ರಿನಲ್ಲಿ ನಾನು +ಸುಳ್ಳಾ ತ ಕಳೆದ ವರ್ಷ ಐವತ್ತು +ಸಾವಿರ ರೂಪಾಯಿ ಅಸಹರಿಸಿದ್ದು ನಾನೀ. +ಕಾರ್ಮಿಕರನ್ನು ಕಂಪನಿಯ ವಿರುದ್ಧ ಎತ್ತಿ +ಕಟ್ಟಿದ್ದೂ ನಾನೇ. ಅದಕ್ಕಾಗಿ ನೀನು ದನನ +ಯಾವ 3 ಕ್ಷೈಯನ್ನಾ ದರೂ ಕೊಡು; ಸೇಡು +ತೀರಿಸಿಕೊ.” + +“ನೀನೆಷ್ಟೂ ದುಃಖಿಸಬೇಕಿಲ್ಲ- ನಿನಗೆ ಈಗ +ವಿಷ ಹಾಕಿದ್ದು ನಾನೇ?” ಎರಡನೆಯ +ಪಾಳುಗಾರ ಉತ್ತರಿಸಿದ. + + +ಈ + + +ಭರ್ತಿ ತುಂಬಿದ್ದ ಬಸ್ಸಿನಲ್ಲಿ ಒಂದು ಸೀಟನ +ಮೇಲೆ ಇಬ್ಬರು ಪ್ರಯಾಣಿಕರು ಹೆಳಿತಿ- +ದ್ಹರು. ತನ್ನ ಬದಿಯಲ್ಲಿಯವನು ಕಣ್ಣು +ಮುಚ್ಚಿಕೊಂಡು ಕುಳಿತದ್ದನು ಕಂಡ +ಇನ್ನೊಬ್ಬ ಕೇಳಿದ: ಏನಿದು ನೀವು ಕಣ್ಣು +ಮುಚಿ, ಕೊಂಡು ಕುಳಿತುಬಿಟ್ಟ ದಿ ೇರಲ್ಲ?? +“ಹೆಣ್ಣು ಮಕ್ಕಳು ಬಸ್ಸಿ ನಲಿ “ಸಂತು +ಪ್ಪ ಯಾಣ ಮಾಡುವುದನ್ನು ನಾನು ಕಣ್ಣಾರೆ +ತೋಡಲಾರೆ, *_ಬಂತು ಉತ್ತ ರ. +_ಎಸ್‌. ಕೆ. ನರಸಿಂಹಮೂರ್ತಿ + + +* + + +“ಡಾರ್ಲಿಂಗ್‌, ನಾನು +ಎಷ್ಟೊಂದು ಬ್ರೀತಿಸುತ್ತೆ ನೆಂದರೆ "ತ್ರ +ನನಗೆ ನಿದ್ರೆ ಯೇ ಬರುವುದಿಲ್ಲ.” + +*ಶ್ಲಮಿಸಿ `ಡಯಂ*, ಕೇನಲ ನಿದ್ದೆ + + + + + +ನಿನ್ನನ್ನು + + +೬೨ + + +ಮಾಡುವುಧಿಕ್ಯೋಸ್ಯ ರ ನನ್ನ ನು ಪ್ರೀತಿಸು + + +ವುದಾದರೆ ನಾನು ಖಂಡಿತ ನಿಮ ನ್ದ +ಮದುವೆಯಾಗಲಾರೆ.? + + +-ಶ್ರೀರಾಮನ್‌ + + + + + +ಸರಕ:ರಿ ಪೂನನ ದಿನಚರಿ + + +ಬೆಳಿಗ್ಗೆ: +“ಸಾಹೇಬರು, +ಸ್ವಾಮಿ.” +“ಬಹುಶಃ ಇನ್ನ ನು ಜನದ +ಸ್ವಾ ಎ. +ES ತಡವಾಗಿ ಬರುತ್ತೆ, ನೆ +ಅಂತ ಫೋನ" ಮಾಡಿದರು, ಬುದ್ಧಿ. ೫ + + +ಇನ್ನೂ ಬಂದಿಲ್ಲ + + +"ಅವರು ಈಗ ತಾನೇ ಒಳಗೆ +ಇದ್ದರು, ಆದರೆ ಪುನಃ ಹೊರಗಡೆ +ಹೋಗಿದ್ದಾಕೆ.? + +“ಸಾಹೇಬರು ಊಟಕ್ಕೆ ಹೋಗಿ +ದ್ದಾರೆ. + +ವ ಧ್ಯಾಹ: + +“ಇನ್ನೆ ನು ಬಂದುಚಿಡುತ್ತಾರೆ +ಸ್ಮಾಮಿ. pe + + +“ಸಾಹೇಬರು ಇನ್ನ�� ಬಂದಿಲ್ಲ, +ಅರ್ಜೆಂಟ್‌ ಕೆಲಸ ಇತ್ತಾ??? + +“ಸಾಹೇಬರು. ಇಲ್ಲೇ ಕಾಫಿಗೆ +ಹೋಗಿರಬೇಕು, ಅವರ ಕೋಟು +ಕುರ್ಚೀಲೇ ಇದೆ. + +“ಹೌದು ಸ್ವಾನ ಈಗ ತಾನೇ +ಒಳಗೆ ದ್ಹರಂ-. ಯಾವುದೋ +ಮಿಟಿಂಗ್‌ ಇರಬೇಕು; ಹೆಡ್‌ ಆಫೀ- +ಸಿಗೆ ಹೋಗಿರಬೇಕು. + + +“ನನಗೆ ಸರಿಯಾಗಿ ಗೊತ್ತಿಲ್ಲ +ಸ್ವಾನಿ, ಅವರು ಬರುತ್ತಾರೋ, +ಇಲ್ಲವೋ? ೨ + + +“ಇಲ್ಲ ಸ್ಮಾಮಿ, ಅವರು ಇವತು +ಣಿ ಷೆ - + +ರಜಾ ಹಾಕಿದ್ದಾರೆ. +-ಎಚ್‌. ವಿ. ಶ್ರೀಕಂಠ + + + + + +ವ್ಯಾ RTT ಕಸ್ತೂರಿ, ಜೂನ್‌ (6 ಎಿಎ + + + + + + + + +ಗರ್ಭಿಣಿಯ ಗಾಬರಿ + +ಯುಗೋಸ್ಲೋನಿಯಾ ದೇಶದಲ್ಲಿ +ಗರ್ಭಿಣಿಯೊಬ್ಬಳು ತನ್ನ ಆರನೆಯ +ಮಗುವನ್ನು ನಿರೀಕ್ಷಿಸುತ್ತಿದ್ದಳು. + +ಅದೊಂದು ದಿನ ಆಕೆ ವರ್ತಮಾನ + +ಪತ್ರಿ ಕೆಯೊಂದನ್ನು 'ಓದುತ್ತಿ ದ್ದಾ ಗ +ಇದ್ದೆ ಕ್ಕ ದ್ದ ಹಾಗೆ 'ಆಕೆ ಗೌಬರಿ- +ಹ ಗಟ್ಟಿಯಾಗಿ ಕಿರುಚಿ- +ಕೊಂಡಳು. ಏಕೆಂದರೆ ಆ ಪತ್ರಿಕೆಯ +ಲ್ಲಿದ್ದ ಸುದ್ದಿ ಇದು: + +(ಪ್ರಸಂಚೆದಲ್ಲಿ ಹುಟ್ಟುವ ಪ್ರತಿ +ಆರನೆಯ ಮಗುವೂ “ಚೈ ನೀಸ್‌ +ಮಗುವಾಗಿರುತ್ತದೆ!? + + +ಸೆ. + + +ವಿಶ ನಾಥ + + + + + +ಕುಡುಕರಿಬ್ಬ ರು ದಾರಿಯಲ್ಲಿ ನಡೆದಿದ್ದರು. +ಅವರಲ್ಲೊಬ್ಬನು ಮೇಲೆ ಆಕಾಶದ ಕಡೆಗೆ +ಕೈಮಾಡಿ, “ಲೋ... ನೋಡು... ಸೂರ್ಯ +ಎಷ್ಟ್ಟು ಸುಂದರವಾಗಿ ಕಾಣುತ್ತಿದ್ದಾನೆ? +ಎಂದಾಗ ಮತ್ತೊಬ್ಬನು "ಹುಚ್ಚೆ ಪ್ಪ... +ಅದು ಸೂರ್ಯವಲ್ಲ, ಚಂದಪ್ಪ,” ಎಂದ. + +ಆದರೆ, ಅವರಿಬ್ಬರೂ ತಮ್ಮ ವಾದ +ಬಿಡದೆ, ಜಗಳವಾಡುತ್ತ, ಅದೇ ದಾರಿಯಲ್ಲಿ +ಸಾಗುತ್ತಿದ್ದ ಒಬ್ಬ ನನ್ನು ನಿಲ್ಲಿಸಿ ಕೇಳಿದರು. +ಆ ಮೂರನೆಯ ಮಂಹಾಶಯನು, ಮುಂದೆ +ಹೋಗಿ, «ಅದು ಏನೋ ನನಗೆ ಗೊತ್ತಿಲ್ಲ. +ನಾನು ಈ ಊರಿಗೆ ಹೊಸಬ, ಇಂದೇ ಬಂದಿ- +ದ್ದೇನೆ? ಎಂದು ತಾನೇ ಮುಂದೆ ನಡೆದನು. + + +* + + +ಮುಖ್ಯ ರಸ್ತೆಯ ಬದಿಯಲ್ಲಿ, ಒಂದು +ಎಲ್ಲರಿಗೂ + + +ನಿದ್ಯುತ್‌ ಕೆಂಬದ ಮೇಲೆ, + + +ಕಾಣುವಂತೆ, ಕೆಂಪು ಅಕ್ಷರಗಳಲ್ಲಿ ಈ ರೀತಿ +ಬರೆದಿದ್ದರು. 4 ಅಪಾಯ! ೪೪೦-ಮೋಲ್ಡ್‌. + + +ಮುಟ್ಟಿ ದಕೆ ಎರಡು ವರ್ಷ ಜೈಲು ಶಿಕ್ಷೆ.? +_ ವಿನಾಯಕ ಕುಲಕರ್ಣಿ + + +# + + +ಸಾಧು : ನನಗೆ ಅವತಾರಗಳಲ್ಲಿ ವಿಶ್ವಾಸ- +ನಿಲ್ಲ. ಜಗತ್ತೆಲ್ಲಾ ಬ್ರಹ್ಮ, ಮಯ. ಇದರಲ್ಲಿ +ನಾನು ನೀವು "ಎಲ್ಲರೂ 'ಅವತಾರಿಗಳೆ. + +ಕಿಲಾಡಿ: ಟ್ರ ಹಾಗೇನು, ಹಾಗಾದರೆ +ದಶಾವತಾರಗಳಲ್ಲಿ ನಿಮ್ಮದು ಯಾವ +ಅವತಾರ? + + +ತ + + +ಗುರುಗಳು: ರಾಮು ನೀನು ಸ ಓರ್ಗಕ್ಕೆ +ಹೋಗಲಿಚ್ಛಿ ಸುತ್ತೀಯೋ, ಇಲ್ಲಾ ನರ್‌ +ಕಳ್ಕೋ? + +ರಾಮು: ಎಲ್ಲಿಗೂ ಹೋಗುವುದಿಲ್ಲ +ಸಾರ್‌. ಸ್ಕೂಲು ಬಿಟ್ಟ ಮೇಲೆ ಎಲ್ಲಿಗೂ +ಹೋಗದೆ ಸೀದಾ ಮನೆಗೆ ಬರಬೇಕೆಂದು +ಅಮ್ಮ ಹೇಳಿದ್ದಾರೆ. + + +* + + +ಆಫೀಸರರೊಬ್ಬರು ತಮ್ಮ ಕೈಕೆಳಗಿನ +ಜವಾನನ ಮೇಲೆ ಕೋಪಗೊಂಡು ಕಡಿಕಡಿ- + +ಯಾಗಿ ಯದ್ವಾತದ್ವಾ ರೇಗಾಡಿದರು: +“ಏನೋ ಇದು, ಆಫೀಸಿನ ವೇಳೆಯಲ್ಲಿ +ಬಾಗಿಲಲ್ಲಿ ಬಿದ್ದು ಕೊಂಡು ನಿದ್ದೆ ಮಾಡ- +ಲೆಂದೇ ನೀನಿರುವುದು? ಅದರಲ್ಲೂ ಹಾಗೆ +ಗೊರಕೆ ಹೊಡೆಯೋದೆ? ನಿನ್ನ ನ್ನ್ನ ಕೆಲಸ- +ದಿಂದ ತೆಗೆದುಹಾಕಿದೆ ನೆ, ಇನ್ನು ಮೇಲೆ +ಆಫೀಸಿಗೆ ಕಾಲಿಡಜೇಡ. ನಿನ್ನ ಸಕು +ಗೊರಕೆಯಿ��ದ ನನ್ನ ನಿದ್ದೆ ಯೂ. ಕೆಡುತ್ತೆ.” +ಸ್‌: ಎ. ಚಂಗಾವಿ + + + + + +"ಕ + + + + + +ಬೋಳುವಾರು ಮಹಮದ" ಕುಂ + + +ಗೂ 6 ಗಡಿಯಾರ ನಾಲ್ಕು ಬಾರಿ + + +ಹೊಡೆದುಕೊಂಡು ಹತ್ತು ನಿಮಿಷಗಳಾಗಿತ್ತು. +ಬಿಸಿಲಿನ ಬೇಗೆಯೊಂದಿಗೆ ವೃರ್ಥ ಹೋರಾಟ +ನಡೆಸುತ್ತಿದ್ದ ಫ್ಯಾನಿನ ಕರಕರ ಸಪ್ಪಳವೊಂದಿಲ್ಲ +ವಾದಲ್ಲಿ ನನ್ನ ಡಿಸ್ಬೆನ್ಸರಿ ನಿಶ್ಯಬ್ದ. ಕಂಪೌಂಡರ್‌ +ಇಮು ಕೆಳಗಿನ ಹೋಟೆಲಿಗೆ ಹೋಗಿದ್ದಿರ +ಬೇಕು. , ಇಲ್ಲವಾದಲ್ಲಿ ಬಾಟಲುಗಳ ಸದ್ದಿಗೆ +ಎರಾಮವಿರುತ್ತಿರಲಿಲ್ಲ. ಮಾಮೂಲು ಪೇಶಂಟ್‌ +ಗಳಾರೂ ಬಂದಿರುವುದಿಲ್ಲ. ಗ್ರೇಯ +*ಎನಾಟಮಿ' ಕೈಯಲ್ಲಿ ಹಿಡಿದುಕೊಂಡು ಕಿಟಕಿ- +ಯಿಂದ ರಸ್ತೆಯನ್ನು ನೋಡುತ್ತಿದ್ದೆ. +ನಿರ್ಜೀವವಾಗಿದ್ದ ಟೆಲಿಫೋನು ಒಮ್ಮಿಂದೊ- +ಮೈಗೆ ಜೀವ ತಳೆದು ಕಿರುಚಿಕೊಳ್ಳತೊಡಗಿದಾಗ +ಯಾಂತ್ರಿಕವಾಗಿ ರಿಸೀವರನ್ನೆತ್ತಿಕೊಂಡು, +“ಹಲೋ... ರಾವ್‌ ಸ್ಪೀಕಿಂಗ್‌,” ಎಂದೆ. +“ಹಲೋ..., ನಾನು ಬಾಲಸುಬ್ರ- +ಮಣ್ಯಮ್‌..., ಹಾ..., ಅದೇ Sales rep: +ಹಾಂ...; ಇಂದು ಸಂಜೆ ಐದಕ್ಕೆ ಬರುತ್ತೇನೆ. +ಇನ್ನೊಂದೇ ತಾಸು. ಒಂದು ಮುಖ್ಯವಾದ +ವಷಯ ಮಾತನಾಡುವುದಿದೆ, ೦.ಔ.?” ಎಂದು + + +-ಬಡಬಡನೇ, ಆದರೂ "ಸ್ಪುಟವಾಗಿ ನುಡಿದು, + + +ನಾನು "ಹೂಂ..." ಎನ್ನಬೇಕೆನ್ನುವ ಮೊದಲೇ +ರಿಸೀವರ್‌ ನಿರ್ಜೀವವಾಗುತ್ತದೆ. +ಬಾಲಸುಬ್ರಮಣ್ಯವ ಯಾವಾಗಲೂ +ಹಾಗೆಯೇ. ಅರಳು ಹುರಿದಂತೆ ಮಾತನಾಡು +ತ್ತಿದ್ದ, ಅದೂ ಎಷ್ಟು ಬೇಕೋ ಅಷ್ಟು. +ನನಗವನ ಪರಿಚಯವಾದದ್ದೂ ಹೀಗೆಯೆ. + + +೩೫% + + +ತಹದೇ ಒಂದು ಸಂಜೆ ಇದೇ ಕುರ್ಚಿ* + + +ಇ +ಯಲ್ಲಿ ಕುಳಿತಿದ್ದೆ. ಮಾಮೂಲಿನಂತೆ ಗಿರಾಕಿ +ಗಳಾರೂ ಬಂದಿರುವುದಿಲ್ಲ. ಬಾಗಿಲಲ್ಲಿ ಯಾರದೋ +ನೆರಳು ಕಂಡಂತಾದಾಗ ತಲೆಯೆತ್ತಿದ್ದೆ. ಮೂವ- +ತ್ತೈದರ ಗಡಿ ದಾಟಿರದ ಒಬ್ಬ ವ್ಯಕ್ತಿ, ತರುಣ +ನೆಂದೇ ಹೇಳಬಹುದು-- ಸುಂದರವಾಗಿದ್ದ. +ಬೆಲೆ ಬಾಳುವ ಉಡುಪಿಗೆ ಒಪ್ಪುವ ಕಿರುನಗೆಯ + + +ಮುಖ. ಸುಖಜೀವಿಯೆನಿಸಿತ್ತು. +“Good evening doctor; +ನಾನು ಒಳೆ ಬರಬಹುದೆ?” ಎಂದ. “ಬನ್ನಿ” + + +ಎಂದೆ. “ಕುಳಿತುಕೊಳ್ಳಿ” ಎಂದು ಎದುರಿದ್ದ +ಕುರ್ಚಿಯೆತ್ತ ಬೊಟ್ಟು ಮಾಡಿದೆ. ಕುಳಿತು- + + +ಕೊಂಡ. *ಏನು?' ಎನ್ನುವಂತೆ ನೋಡಿದೆ. +ಆತ ಆರಂಭಿಸಿದ್ದ : + +“ನನ್ನ ಹೆಸರು ಬಾಲಸುಬ್ರಮಣ್ಯಮ್‌, +Glaxoರವರ representative.” +ಥತ್ತೇರಿಕಿ, ಇದೇನು ' ವಕ್ತಿಸಿತಲ್ಲಪ್ಪಾ, +ಎನಿಸಿತ್ತು. ನಾನೇ ಗಿರಾಕಿಗಳಿಗಾಗಿ ಕಾಯು” + + +ತ್ತಿದ್ದರೆ, ಈತನೇ ಗಿರಾಕಿಗಳನ್ನು ಅರಸಿಕೊಂಡು +ಬಂದಂತಿತ್ತು. ನನ್ನ ಮುಖದಲ್ಲಿಯ ಸೌಮ್ಯತೆ +ಮಾಯವಾಗಿರುವುದನ್ನು ಅವನು ಗುರುತಿಸಿರ- +ಬೇಕು. + + +“ಡಾಕ್ಲೇ... ನನಗೆ ಮದುವೆಯಾಗಿದೆ. +) | +ಇಬ ರು ಮಕ್ಕಳು. ಮೊದಲನೆಯವಳು + + +ಉಷಾ, ಎರಡನೆಯವಳು ರೂಪ. ಉಷಾ- +ಳಿಗೆ ನಾಲ್ಕು ವರ್ಷ, ರೂಪಾಳಿಗೆ ಎರಡು +ತುಂಬಿದೆ...” ನನಗೊಂದೂ ಅರ್ಥವಾಗಲಿಲ್ಲ. + + +ಅವನ ಕಂಪೆನಿಯ ಗುಣಗಾನ ನಿರೀ ಕ್ಷಿಸಿದ್ದ ನನಗೆ, +ಅವನ ಸಂಸಾರದ ಪರಿಚಯ ಕೇಳಿದಾಗ ಅಚ್ಚರಿ- + + +ಯೆನಿಸಿತ್ತು. ಅವನು ಗಿರಾಕಿಯನ್ನರಸಿ ಬಂದಿಲ್ಲ +ಎನ್ನುವುದು ತಿಳಿದಾಗ ಸಂತೋಷವಾಗಿ��್ತು. +“ಹೂಂ:..;” ಎಂದೆ. ಮುಂದುವರಿಸಿದ್ದ, +“ನನ್ನ ಹೆಂಡತಿಗೀಗ ಎಂಟು ತಿಂಗಳು,” ಪ್ರತಿ- +ಯೊಂದು ಶಬ್ದವನ್ನೂ ಇಡಿಯಾಗಿ, ಅಸ್ಕಲಿತ- +ವಾಗಿ ಹೇಳುತ್ತಿದ್ದ. ಹೆರಿಗೆಯ ಬಗ್ಗೆ ಸಲಹೆ +ಪಡೆಯಲು ಬಂದಿರಬೇಕೆಂದುಕೊಂಡೆ . “ನನ್ನಿಂದ +ಯಾವ ಸಹಾಯವಾಗಬೇಕಿತ್ತು?” ಎಂದೆ. +“ಡಾಕ್ಟರ್‌, | ನಾನು ಮೊದಲೇ. ತಿಳಿಸಿದಂತೆ + + +Sales representative. ಒಂದು ವಾರ +ಊರಲ್ಲಿದ್ದರೆ, ಮೂರು ವಾರ ಟೂರ್‌ ಇರುತ್ತೆ. +ಮನೆಯಲ್ಲಿ ಅವಳೊಬ್ಬೇ.. ಈ ಹೆರಿಗೆ- + + +ಯೊಂದು ಮುಗಿದರೆ ನ ಮಕ್ಕಳು +ಬೇಡಾಂತ....” +“೮೦೦6 1468...” ನಾನು ಆತನ ಮಾತಿಗೆ + + +ಸಹಕರಿಸಿದೆ. ಅವನ ಬಗ್ಗೆ ಅಭಿಮಾನವೆನಿಸಿತ್ತು. +ಚಿಕ್ಕ ಸಂಸಾರದ ಸುಖ ಕಾಣ ಹೊರಟಿದ್ದ ಆತನ +ಬಗ್ಗೆ ಹೆಮ್ಮೆಯೆನಿಸಿ, “ಈ ಸಲ ಹೆರಿಗೆಯಾದ +ನಂತ್ರ ಬಂದು ಕಾಣಿ. ಸಂತೋಷದಿಂದ ಸಹಕರಿ- +ಸುತ್ತೆ ನೈ ಎಂದಿದ್ದೆ. ಆತ ವಂದಿಸಿ ನಡೆದಿದ್ದ. +ಮೊದಲ ಭೇಟಿಯಲ್ಲಿಯೇ ತನ್ನ ಬಗೆಗೆ ಸದಭ- +ಪ್ರಾಯ ಉಂಟಾಗುವಂತೆ ವರ್ರಿ ಸಿದ್ದ. ಸ್ಫುಟ- +ವಾಗಿ ಮಾತನಾಡಿ, ನಾಜೂಕಾಗಿ 'ನಾಗರಿಕತೆ- +ಯಿಂದ ವ್ಯವಹರಿಸಿದ ಆತನ ವ್ಯಕ್ತಿತ್ವಕ್ಕೆ +ಮಾರುಹೋಗಿದ್ದೆ. + +ಮತ್ತೆ ರಡು “ತಿಂಗಳ ನಂತರ ಡಿಸ್ಪೆನ್ನ ನ್ಸ ರಿಗೆ +ಬಂದಿದ್ದ. ಗಂಡು ಮಗುವಿನ ತಂದೆಯಾಗಿದ್ದೆ €- +ನೆಂದು” ಹೆಮೆ ಯಿಂದೆ ಹೇಳಿದ್ದ. ಶುಭಾಶಯ +ಹೇಳಿದೆ, Vasectomy ಬಗ್ಗೆ ವಿವರವಾಗಿ +ತಿಳಿಸಿದೆ. ಅವನಿಗೂ ಕೆಲವಂಶ" ತಿಳಿದಿತ್ತು. +ಆಪರೇಶನ್ನಿಗೆ ಆತನ ಮನೆಯವರ ಸಮ್ಮತಿಯ +ಬಗ್ಗೆ ವಿಚಾರಿಸಿದಾಗ. ಇನ್ನೂ ಕೇಳಲಿಲ್ಲವೆಂದ, +ವಿಚಾರಿಸಿ ಮತ್ತೆ ಕಾಣುತ್ತೇನೆಂದು ಹೇಳಿ +ಹೋದ ಆತ ಮತ್ತೆರಡು ತಿಂಗಳು ಮುಖ +ತೋರಿಸಿರಲಿಲ್ಲ. ಆತನ ವ್ಯವಹಾರ ಜೋರಾಗಿದ್ದಿ +ರಬೇಕೆಂದುಕೊಂಡು ನಾನು ಸುಮ ನಾಗಿದ್ದೆ. + + +ಕಸ್ತೂರಿ, ಜೂನ್‌ ೧೯೭೭ + + +ಒಂದು ದಿನ ಬೆಳಿಗ್ಗೆ ಮಿಂಚಿನಂತೆ ಪ್ರತ್ಮಕ್ಷ- +ನಾದ, ಚ ಯಾವನೋ ಒಬ್ಬ ರೋಗಿ- + +ಕಾತನಾಡುತ್ತಿ ದ್ರೆ. ಆತನನ್ನು ಕಂಡು +We “ಡಾಕ್ಟರ್‌... ಇಂದು + +2 ಕೂ ಯೂಟ ನಮ್ಮನೇಲಿ. ಮನೇಲಿ +ತಿಳಿಸಿದ್ದೇನೆ. ಇಲ್ಲವೆನ್ನಬೇಡಿ ಹಾ..., ರಾತ್ರಿ +ಎಂಟಕ್ಕೆ ಬರುತ್ತೇನೆ. ರೆಡಿಯಾಗಿರಿ,” ಎಂದು +ಉತ್ತ ರಕ್ಕೂ ಕಾಯದೆ ಮಾಯವಾಗಿದ್ದ. + +ಮಧ್ಯಾಹ್ನ ಊಟದ ಸಮಯದಲ್ಲಿ ನನ್ನವಳಿಗೆ +ಹೇಳಿದೆ-ರಾಶ್ರಿ ಊಟಕ್ಕೆ ಬರಲಾಗುವುದಿಲ್ಲ, +ವೆಂದು. ಅವಳೇನೂ ಅಡಿ ಮಾಡಲಿಲ್ಲ. ಅವಳಿಗೆ +ಅಭ್ಯಾಸವಾಗಿದೆ. ಡಾಕ್ಟ "ರನಿಗೆ ಹೇಳಿ ಮಾಡಿ- +ಸಿದ ಹೆಂಡತಿಯವಳು. + +ಆತ ಎಂಟಕ್ಕೆ ಸರಿಯಾಗಿ ಬಂದಿದ್ದ. ನನ್ನಲ್ಲಿ +ಕಾರು ಇರುವ ಕಾರಣ, ಅವನ ಸ್ಕೂಟರನ್ನು +ಕಾರಿನಲ್ಲಿ ಹಿಂಬಾಲಿಸಿದೆ. ಮನೆ ಸ್ವಲ್ಪ ದೂರವೇ +ಇತ್ತು. + + +ಉಲಿ +ಬಂ + + +ಪುಟ್ಟ ಮನೆ; ಸುಂದರವಾಗಿತ್ತು. ಅಂಗಳದಲ್ಲಿ +ಹೂದೋಟವಿದ್ದಿರಬೇಕು. ಕತ್ತಲಲ್ಲಿ ಸರಿಯಾಗಿ +ಕಾಣಿಸಲಿಲ್ಲ. + +“ಇವಳು... ಆತ ಆರಂಭಿಸಿದ್ದ ತನ್ನ + + +ಜೊತೆಗಾತಿಯ ಪರಿಚಯ ಮಾಡಿಸಲು. ಆದರೆ +ಅವಳೇ ಮುಂದುವರಿಸಿದ್ದಳು, “ಮಿಸೆಸ್‌ ಬಾಲ: +ಸುಬ್ರಮಣ್ಮಮ್‌, ಹೆಸರು ಚಂಪಾ...” ಎರಡೂ +ಕೈ ಜೋಡಿಸಿ ನಮಸ್ಕರಿಸು��ಾಗ ಬಹಳ +ಸುಂದರಿಯಾಗಿ ಕಂಡಳು, ಎರಡು ತಿಂಗಳ +ಇಪ್ಪತ್ತೈದು ದಾಟಿದ್ದರೂ, + + +ಹಸಿ ಜೋ + +ಇನ್ನೂ ಹದಿನೆಂಟೇ ತುಂಬಿಲ್ಲ ಎನ್ನ ಬಹುದಾದ + +ಬಳುಕುವ! ನೀಳ ದೇಹ. + +ಹಿಡಿಯಬಲ್ಲ ಚೂಪು ಕಣ್ಣು ಗಳು. + +ಈ ಸುಬ್ರ ಮಣ್ಯ ಮ್‌ ಎನಿಸಿತ್ತು. +ಊಟವೂ... ಅವಳಂತೇ ಸೊಗಸಾಗಿತ್ತು. + +ಮಕ್ಕ ಳು ನಿದ್ರಿ ಸಿದ್ಧವು. ನಂತರ ಮಾತು. + + +ಕುಟುಂಬ ರಾಕಿ ಬಗ್ಗೆ ನನಗೇ ತಿಳಿಯ + + +ಭಾಗ್ಯವಂತ, + + +ಹೇಳುವಂತೆ, ನಿರರ್ಗ ಅವಾಗಿ' ಮಾತನಾಡುವ + +ಅವಳನ್ನು ಕಂಡಾಗ ದಿಟ, ಹೆಣು ಎಂದು- +ಊಟ ಣ + +ಕೊಂಡೆ. + +ಮುಂದೆ ಕೆಲವು ದಿನಗಳಲ್ಲಿ ಅವನಿಗೆ + + +ಯಾರನ್ನಾ ದರೂ ಸೆರೆ + + +ಹ +vasectomy ಮಾಡಿಯಾಗಿತ್ತು. ನನ್ನ +ಆದೇಶದಂತೆ, ಪರಿಚಿತ ಸರಕಾರಿ ಡಾಕ್ಟರರೇ +ಮಾಡಿದ್ದರು. ಆತನಿಗೆ ಧೈರ್ಯ ತುಂಬಲು + + +ವಾನು ಆತನ ಬಳಿ ನಿಂತಿದ್ದೆ. ವಾರದೊಳಗೆ ಆತ + + +ತನ್ನ ಎಂದಿನ ದಿನಚರಿಗೆ ಹೊಂದಿಕೊಂಡು +ಬಿಟ್ಟಿದ್ದ. ನಾನವನನ್ನು ಮರೆತುಬಿಡಬಹು- + + +ದಿತ್ತು. ಆದರೆ ಚಂಪಾ ಮರೆಯದಂತೆ + + +ಮಾಡಿದಳು. +ಪಾ + + +ವಾರಕ್ಕೊಮ್ಮೆಯಾದರೂ ಡಿಸ್ಬೆ ನ್ನರಿ ಗೆ +ಬಂದ್ಕು “ಡಾಕ್ರೈ, ಆ ಮದ್ದು ಬರ್ಕೊಡಿ', +“ಡಾಕ್ರೈ, ಈ ಟಾನಿಕ್‌ ಹೇಗೆ?' ಎಂದು ವಿಚಾರಿ- +ಸುವ ನೆಪದಲ್ಲಿ ಅರ್ಧ ತಾಸಾದರೂ ಹರಟು- +ತ್ತಿದ್ದಳು. ಅವಳ ಈ ಸಂಬಂಧವಿಲ್ಲದ ಹರಟಿ +ನನಗೂ ಒಂದು ರೀತಿಯ ಅವ್ಯಕ್ತ ಸಂತೋಷ- +ವನ್ನುಂಟುಮಾಡುತ್ತಿತ್ತು. ಅತ್ಯಾ- +ಧುನಿಕವಾಗಿ ಶೃಂಗಾರಗೊಂಡು +ಬರುತ್ತಿದ್ದ ಆಕೆಯನ್ನು ಒಂದು ವಾರ +ಕಾಣದಿದ್ದಲ್ಲಿ, ಏನನ್ನೋ ಕಳೆದು- +ಕೊಂಡಂತೆ. ಅನ್ನಿಸುವಂತಾಗಿತ್ತು. +ನನಗರಿಎಲ್ಲದೆ ನಾನವಳತ್ತ ಸರಿಯ +ತೊಡಗಿದ್ದೆ. ಅವಳೂ ಅದಕ್ಕೆ ಇಂಬು +ನೀಡುವಂತೆ ವರ್ತಿಸುತ್ತಿದ್ದಳು. ಬಾಲ +ಸುಬ್ರಮಣ್ಯಮ್‌ ಊರಲ್ಲಿ ಇರು- +ವುದೇ ಅಪರೂಪವಾಗಿತ್ತು. ಬಂದಾಗ + + +ಲೆಲ್ಲಾ ನನ್ನನ್ನು ಕಂಡು, ಮಾತನಾಡಿಸಿಕೊಂಡು +ಹೋಗುತ್ತಿದ್ದ. ಆತ ಉಊರಲ್ಲಿದ್ದಾಗೆ ಚಂಪಾ +ತಪ್ಪಿಯಾದರೂ ನನ್ನಲ್ಲಿಗೆ ಬರುತ್ತಿರಲಿಲ್ಲ. +ಅವಳ ಈ ನಡವಳಿಕೆ ನನಗರ್ಥವಾಗಿತ್ತು. ನಕ್ಕು +ಸುಮ್ಮನಾಗಿದ್ದೆ: + +ನನ್ನ ಹೊಸ ದಿನಚರಿಯನ್ನು ಶಾಮು +ಮಾತ್ರ ಸಂಶಯದಿಂದ ನೋಡುವಂತೆ ಕಾಣಿಸು- +ತ್ತಿತ್ತು. ಆತ ಬಾಯಿ ಬಿಟ್ಟು ಏನೂ ಹೇಳಿರ-' +ದಿದ್ದರೂ ಚಂಪಾ ಬಂದಿರುವಾಗ ಆತನ +ಬಾಟಲುಗಳ ಸಪ್ಪಳಗಳಿಂದ ನಾನು ಊಹಿಸಿದ್ರೆ. +ಕೊನಕೊನೆಗೆ ಆತನಿಗೂ ನನ್ನ ದಿನಚರಿ ಅಭ್ಮಾಸ- + + +ವಾಗಿದ್ದಿರಬೇಕು; ಸುಮ್ಮನಾಗಿದ್ದ. ಬೇರಾರೂ +ನಾನು +ನನ್ನ + + +ನಮ್ಮನ್ನು +ಜನಪ್ರಿಯ + + +ಸಂಶಯಿಸುವಂತಿರಲಿಲ್ಲ. +ಡಾಕ್ಟರ್‌, ' ಮತ್ತವಳು + + + + + + + + + + + + +ಕಸ್ತೂರಿ, ಜೂನ್‌ ೧೯೭೭ + + +"14 + + +ತ 1 ತ್‌್‌ + + +ಪೇಶಂಟ*-ಅಷ್ಟೆ. ನನ್ನ ಕಾರಿನಲ್ಲಿ ಹಲವಾರು +ಹೆಣ್ಣು ರೋಗಿಗಳು ಕುಳಿತಿದ್ದಾರೆ. ಚಂಪಾಳೂ +ಕುಳಿತಿದ್ದುದು ಅಚ್ಚರಿಯೇನಲ್ಲ. + + +ಗಡಿಯಾರ ಟಿಕಿಟಿಕಿಸುತ್ತಾ ಒಂದೊಂದಾಗಿ + + +ನಿಮಿಷಗಳನ್ನು ಕೊಲ್ಲುವ ಕಾಯಕ ನಡೆಸಿರು- +ತ್ತದೆ, ಕಳೆದ ಎರಡು ತಿಂಗಳಿನಿಂದ ಬಾಲ- +ಸುಬ್ರಮಣ್ಯಮ್‌ನ ದರ್ಶನವಾಗಿರಲಿಲ್ಲ. ಒಂದು +ತಿಂಗಳ ಉತ್ತರ ಭಾರತದ: ಪ್ರವಾಸ ಮುಗಿಸಿ +ನಾನು ವಾರದ ಹಿಂದೆಯಷ್ಟೆ € ಡಿಸ್ಬೆನ್ಸರಿ +ಪುನರಾರಂಭಿಸಿದ್ದೆ ಚಂಪಾಳ ಭೇಟಿಂ ಯೂ ರ +ಲಿಲ್ಲ. ಈಗ ಏಕಾಯೇ$* ಬಾಲಸುಬ್ರ- +ಮಣ್ಯಮ್‌ನನ್ನು ಎದುರಿಸುವುದು ಯಾಕೋ +ಬೇಡವೆನಿಸುತ್ತದೆ. ಆದರೆ ತಪ್ಪಿಸಿಕೊಳು ಮ” +ವಂತಿಲ್ಲ. ಇನ್ನು ಕೆಲವೇ ನಿಮಿಷಗಳೊಳಗೆ ಆತ + + +ಬರುವವನಿದ್ದ. ಗಡಿಯಾರದ ದೊಡ್ಡ ಮುಳ್ಳು +ಹನ್ನೊಂದನ್ನು ದಾಟಿತ್ತು; ಚಿಕ್ಕದು ಐದರ +ಮೇಲೆ ಕುಳಿತಿತ್ತು. + +ಆತ ಬರುವ ಮೊದಲು ಫೋನು ಮಾಡಿ + + +ಯಾಕೆ ತಿಳಿಸಿದ...? ಮೊದಲೆಂದೂ ಹಾಗೆ +ಮಾಡಿರಲಿಲ್ಲ ನನ್ನ ಮತ್ತು ಚಂಪಾಳ ಬಗ್ಗೆ +ಯಾರಾದರೂ ಆತನ ಕಿವಿಯನ್ನು ಊದಿರ- + + +ಬಹುದೇ? ಚಂಪಾಳಿಗೆ ಏನಾದರೂ. ಕಾಯಿಲೆ- +ಯಾಗಿದೆಯೇ?- ಬರೇ ಪ್ರಶ್ನೆಗಳೇ ಒಂದರ +ಬೆನ್ನಿಗಂಟಕೊಂಡು ಇನ್ನೊಂದಾಗಿ ಮೂಡಿ +ಬರುತ್ತಿದ್ದುವೆ: ಹೊರತು ಯಾವುದಕ್ಕೂ ಉತ್ತರ +ಕಾಣದೆ, ಎಲ್ಲವೂ ಗೋಜಲು ಗೋಜಲಾಗಿ +ಮನಸ್ಸೆಲ್ಲಾ ಅಸ್ತವೃ್ಯಸ್ತವಾಗಿರುವಾಗ ಹೊರ- +ಗಡೆ ಸ್ಕೂಟರ್‌ ಬಂದು ನಿಂತ ಸಪ್ಪಳ ಕೇಳು. +ತ್ತದೆ. ನಗುವಿನ ಮುಖವಾಡ ಧರಿಸಿ. ಅವನನ್ನು +ಎದುರಿಸಲು ಸಿದ್ಧವಾಗುತ್ತೇನೆ. + +ಬಾಗಿಲು ದಾಟಿ ಒಳಗೆ ಬಂದ. ಎಂದಿನಂತೆ +ನಮಸ್ಕಾರ ಕೂಡ ಹೇಳಲಿಲ್ಲ. ನಾನು ಹೇಳುವ + + +ಮೊದಲೇ ಕುರ್ಚಿಯಲ್ಲಿ ಕುಸಿಯುವವನಂತೆ + +ಕುಳಿತ್ಕ ಮುಖ ಪೂರ್ತಿ ಇಳಿದಿತ್ತು. ಕಣ್ಣು - + +ಣಿ + +ಗಳಲ್ಲಿ ಹಿಂದಿನ ಕಳೆ ಕಾಣಿಸಲಿಲ್ಲ. ತುಂಬಾ +ಬದಲಾದಂತೆ ಕಾಣಿಸಿದ. + +“ಹಲೋ, ಹೇಗಿದ್ದೀರಾ...1" ಎಂದೆ. ನನ್ನ + + +ಸ್ವ ರದ ನಾಟಕಿ: ಯತೆ" ನನಗೇ ನಾಚಿಕೆಯನ್ನು ಬಟು + + +ಅವನು ಅತ್ತಿತ್ತ ನೋಡಿದ. +ನೇರವಾಗಿ ದಿಟ್ಟಿಸಿ, “ನಿಮ- +ಗೀಗ ಬಿಡುವಿದೆಯೇ...?” ಎಂದ. ಈ +ಪ ಶ್ನೆ ಯ ಅಗತ ವಿರಲಿಲ್ಲ. ಬಿಡುವು ಮಾಡಿ- +ಕೊಳ್ಳೆ ಲು ಫೋನ್‌ನಲ್ಲಿ 'ಮುಂದಾಗಿಯೆ € ತಿಳಿಸಿ + + +ಮಾಡಿತ್ತು. +ನಂತರ ನನ್ನನ್ನು + + +ಬಂದಿದ್ದ. ನಾನೇನೂ ಉತ್ತರವೀಯಲಿ +ಅವನೇ ಮುಂದುವರಿದ. + +“ಬನ್ನಿ ಡಾಕ್ಟ್ರ, ಎಲ್ಲಾದ್ರೂ ಹೊರಗೆ +ಹೋಗೋಣ. ನಿಮ್ಮಲ್ಲಿ : ಕೆಲವು ವಿಷಯ + + +ಕೇಳುವುದಿದೆ,” ಎಂದು ಕುರ್ಚಿಯಿಂದೆದ್ದು, ನಾನು +ಖಂಡಿತಾ ಹಿಂಬಾಲಿಸುತ್ತೇನೆ ಎಂದು ನಿರ್ಧರಿಸಿ- +ದವನಂತೆ ಹೊರಗೆ ನಿಲ್ಲಿಸಿದ್ದ ಸ್ಕೂಟರ್‌ಗೆ ಜೀವ +ತುಂಬಿ ಕುಳಿತುಕೊಂಡ. ನನಗೆ ಅವ್ಯಕ್ತ ಭಯ- +ವುಂಟಾಗುತ್ತದೆ... ಈತನೊಡನೆ ಹೋಗಲೇ +ಬೇಡವೇ ಎಂದು ನಿರ್ಧರಿಸಲಾರದವನಾಗುತ್ತೇನೆ. +ನನ್ನ ನ್ನು ಒಯ್ದು ಏನಾದರೂ ಮಾಡಿಬಿಟ್ಟ ರೆ? +ಎನ್ನು ವ ಯೋ ಜನೆ ನಡುಕವನ್ನು ಟುಮಾಡು- » +ತ್ರ ದೆ ಆತ ಸ್ಕೂಟರ್‌ನ ಹಾರನ್‌ ಬಾರಿಸು- +ತ್ತಾನೆ. ನಾನು ಬೇರೇನೂ ಉಪಾಯಗಾಣದೆ +ಸಮ್ಮೋಹಿನಿಗೊಂಡಂತೆ ನಡೆದು ಆತನ ಹಿಂದೆ +ಕುಳಿತುಕೊಳ್ಳುತ್ತೆ ತ್ತೇನೆ, + +ಸ್ಕೂಟರ್‌ ಹಾರಕ. ಒಂದೊಂದೇ ಕಟ್ಟ ಡ +ಹಿಂದೆ ಸರಿದಂತೆ, ನನಗೆ ಹಿಂದಿನ ಘಟನೆ- +ಗಳೆಲ್ಲ ಒಂದೊಂದಾಗಿ ನೆನಪಾಗುತ್ತಿದು ವು. +ದಾರಿಯುದ್ದ ಕ್ಕೂ ಆತ ಮೌನಿ, ಸ್ಕೂ ಟರ್‌ +ಪಾರ್ಕೊ ಂದರ ಗೇಟನ್ನು ದಾಟಿದಾಗ | ಲ್ಪ +ಸಮಾಧಾನವಾಗಿತ್ತು. ಸ್ಕೂ ಟರನ್ನು ಒಂದು +ಕಡೆ ನಿಲ್ಲಿಸಿದಾಗ, ಹಿಂದೆ ಕುಳಿತಿದ್ದ ನಾನು ಇಲ್ಲಿ. +ಇಳಿದೆ. ಆತನೂ ಇಳಿದು + +6೦ಡ್‌ ಹಾಕಿ ಹತ್ತಿ ರದಲ್ಲಿದ್ದ ಕಲ್ಲು ಬೆಂಚಿ- + +A) ಕಾಲೆಳೆದ. ನನ್ನ ನ್ನು ಯಾ ಎನ್ನ ಲಿಲ್ಲ, + +ಹಿಂಬಾಲಿಸಿದೆ. ಕಲ್ಲು ಬೆಂಚಿನ ಮೇಲೆ ಆತ "ಹಲ. +ತಾಗ, ಆತನ ಅಮಂತ್ರಣ ನಿರೀಕ್ಷಿಸದೆ ನಾನೂ +ಅವನ ಪಕ್ಕ ದಲ್ಲಿ ಕುಳಿತೆ ಆತನ ಪ್ರ ತಿಯೊಂದು +ನಡವಳಿಕಿಯೂ ನನಗೆ ವಿಚಿತ್ರ ಅನುಭವ- +ವನು ಟುಮಾಡುತ್ತಿತ್ತು. ಆತ ಸುಮ್ಮನೆ +ಕು ಛತು ಶೂನ್ಯ ದಿಟ್ಟಿಸುತ್ತಿ ದ್ವ. + +ಪಾರ್ಕಿನಲ್ಲಿ" ರಿಪೆ ಪೇರಿ ಕೆಲಸ ನಡೆಯುತ್ತಿ ತ್ತು, + + +ES + +ಹತ್ತಿರದಲ್ಲೇ ಇದ್ದ ದೊಡ್ಡ ಮಾವಿನ ಮರ- +ವೊಂದರಲ್ಲಿ. ಹೇರಳವಾಗಿ ಬೆಳೆದಿದ್ದ ಬಂದನಿಕೆ +ಗಳನ್ನು ಕೆಲಸಗಾರರು ಕತ್ತರಿಸುತ್ತಿದ್ದರು. +ಬಾಲಸುಬ್ರಮಣ್ಮವ ಒಮ್ಮೆಲೇ ಹೇಳಿದ, +“ಡಾಕ್ಟರ್‌.... ಈ ಬಂದನಿಕೆಗಳು ಯಾಕೆ ಬೆಳೆ- +ಯುತ್ತವೆ?” ಒಗಟಿನಂತಿತ್ತು ಈ ಪ್ರಶ್ನೆ. +ನನಗೇನೂ ಅರ್ಥವಾಗಲಿಲ್ಲ. + +“ಅಂದ್ರೇ?” ಎಂದೆ. + +“ಈ ಮರ ಆಸರೆ ಕೊಟ್ಟ ಕಾರಣವಲ್ಲದೇ +ಅವು ಬೆಳೆದದ್ದು ?” ಎಂದ. + +“ರೀ ಸುಬ್ರಮಣ್ಯಮ್‌, ಏನಾಗಿದೆ ನಿಮಗೆ? +ವಿಷಯ ಏನೂಂತ ತಿಳಿಸಿ” ಎಂದೆ. + +“ಡಾಕ್ಟರ್‌, ನನ್ನ ಹೆಂಡಶಿಗೀಗ ಎರಡು +ತಿಂಗ್ಳು...” ಹ ಭಾ ಹೇಳಿದ. ನನಗೆ +ಸಿಡಿಲೆರಗಿದಂತಾಯಿತು. ನನ್ನ ಆದೇಶದಂತೆ ನನ್ನ +ಪರಿಚಿತ ಡಾಕ್ಟರರೇ ಈತನಿಗೆ vasectomy +ಮಾಡಿದ್ದ ರು-ಅದೂ ನನ್ನ ಕಣ್ಣೆದುರಲ್ಲಿ. ಈಗ +ಇವನ ಹೆಂಡತಿ ಗೆ ಎರಡು “ಗಳು! ಯಾವ ರೀತಿ +ಯಲ್ಲಿ ಉತ್ತರಿಸಬೇಕೆಂದು ತಿಳಿಯದೆ ಯೋಚಿಸ +ತೊಡಗಿದೆ. + +ಅವನೇ ಬಾಯಿ ತೆರೆದ, “ಡಾಕ್ಟರ್‌, ಇದು +ಸಾಧ್ಯವೆ ? ೪೩೯೦೦೭೧೦೫7)" failure ಆಗು- +ತ್ತದೆಯೆ ?” ನಾನು ಯಾವ ರೀತಿಯ ಉತ್ತರ +ನೀಡಬೇಕೆಂದು ಪರೋಕ್ಷವಾಗಿ ಸೂಚಿಸಿದೆ. +ಸ್ವಲ್ಪ ಸುಧಾರಿಸಿಕೊಂಡೆ. ನಿಧಾನವಾಗಿ ಹೇಳಿದೆ: + +“ನೋಡ್ರೀ...... ಸುಬ್ರಮಣ್ಯಮ್‌, ನಿಮ್ಗೆ +vasectomy ಮಾಡಿದ್ದೇನೋ ನಿಜ. ಆದ್ರೆ... +ಮುಂದೆ ಮಕ್ಕಳೇ ಆಗಬಾರ್ದೂಂತೇನೂ ಇಲ್ಲ, +ಸಾವಿರದಲ್ಲಿ ಒಂದೋ, ಎರಡೋ ಈ +ರೀತಿ ಆಗುವುದಿದೆ. ನನ್ನ ಗೊತ್ತಿನಲ್ಲೇ ಇಂಥದ್ದು +*ೆಲಎವೆ. Take jt easy. ನಿಮ್ಮದೂ ಯಾಕೆ + +ಹೀಗಾಗಿರಬಾರದು ? ನಾಳೆ ಬನ್ನಿ. ಪರೀಕ್ಷೆ + ಮಾಡಿಯೇಹೇಳುತ್ತೇನೆ,” ಎಂದೆ. ನನಗವ- +ನಿಂದ ಬಿಡುಗಡೆಯ ಅವಶ್ಯಕತೆಯಿತ್ತು. + +ಆತ ಮರುಮಾತಿಲ್ಲದೆ. ಎದ್ದ, ಸ್ಕೂಟರ್‌ +ಬಳಿ ನಡೆದ. ಪಾರ್ಕಿನ ಕೆಲಸಗಾರರು ಬಂದನಿಕೆ +ಗಳನ್ನು ಹೊರೆಯಾಗಿ ಕಟ್ಟಿ ಹೊತ್ತುಕೊಂಡು +ಹೋಗುತ್ತಿದ್ದರು. ನಾನು ಸ್ಕೂಟರ್‌ನ ಹಿಂದೆ + + +ಗ್‌ + + +ಟೆ. ಎಡ ಸಾಗಿ + + +ಕುಳಿತೆ. ಡಿಸ್ಪೆನ್ನರಿ ಸಮೀಪ ನನ ನ್ನಿಳಿಸಿದ +ಆತ ಏನೂ ಮಾತನಾಡದೆ ಹೋದ. +ಡಿಸ್ಪೆನ್ಸರಿಯಲ್ಲಿ ಕುಳಿತುಕೊಳ್ಳುವುದು + + +ನನ್ನಿಂದ ಸಾಧ್ಯವಾಗ.ವುದಿಲ್ಲ. ಒಂದೆರಡು +ರೋಗಿಗಳು ನನಗಾಗಿ ಕಾಯುತ್ತಿದ್ದರು. + + +ಯಾಂತ್ರಿಕವಾಗಿ ಅವರಿಗೆ ಚೀಟಿ ಬರೆದುಕೊಟ್ಟು, +ಶಾಮುವಿಗೆ ಡಿಸ್ಪೆ ನ್ಸರಿ ಮುಚ್ಚ ಲು ಹೇಳ್ಕಿ +ನಾನು ಮನೆಯತ್ತ “ಕಾರು ಹೊರಡಿಸ ತ್ತೆ ನೆ. +ಅವೇಳೆಯಲ್ಲಿ ಮನೆಗೆ ಬಂದ ��ನ್ನನ್ನು ಇವಳು + +ಅಚ್ಚರಿಯಿಂದ ನೋಡುತ್ತಾಳೆ. ತಲೆ ನೋಯು- +ತ್ತಿದೆಯೆಂದು ಆಕೆಗೆ ಹೇಳಿ ನನ್ನ ಕೋಣೆ +ಸೇರುತ್ತೇನೆ, + +ನಾಳೆ ಬರುವ ಆತನನ್ನು +ಸಮಾಧಾನಪಡಿಸಬೇಕೆಂದು ತಿಳಿಯುವುದಿಲ್ಲ, +ಆಸ್ಪತ್ರೆಗೆ ಅವನನ್ನು ಕಳುಹಿಸಿ Semen test +ಮಾಡಿಸಬಹುದು. ಪೊಸಿಟಿವ್‌ ಆದರೆ ಬದುಕಿದೆ. +ಅದಾಗದಿದ್ದರೆ? ಯೋಚಿಸಲೂ ಭಯವಾಗು- +ತ್ತದೆ. + +ಚಂಪಾಳ ರೂಪ ಕಣ್ಣ ಮುಂದೆ ನರ್ತಿಸತೊಡ +ಗುತ್ತದೆ. ಇಪ್ಪತ್ತೈದರ ಆ ಹೆಣ್ಣು "ಇಪ್ಪತ್ತರ +ಹೆಣ್ಣುತನ'ದಲ್ಲಿ. ಆಟಿವಾಡಿಸ ತ್ತಾ ಳಿ + +“ಹಲೋ ಡಾಕ್ಟರ್‌,,., ಇಂದೇಕೋ ತುಂಬಾ +ಬೋರು; ಅವ್ರೂನೂ ಇಲ್ಲ. ನೀವು ತುಂಬಾ +ಬೀಜೀನಾ ?” + + +ಯಾವ ರೀತಿಯಲ್ಲಿ + + +“ಏನ್ರೀ ಡಾಕ್ಕೇ,,.. ಎಲ್ಲಿಗೇಂತ ಹೊರಟಿ +ದ್ವೀರಾ? ನಾನು ಸಿನೆಮಾಕ್ಕೆಂತ ಹೊರಟೆ, + + +ಆದ್ರೆ ಯಾರೂ ಕಂಪೆನೀನೆ ಇಲ್ಲಾ...” +“ಇಲ್ಲಿ... ಇನ್ನೊಂದಿನ; ಈವತ್ತು +ಬರ್ತಾರೆ... 716೩5೦...” + + +ಅವ್ರು + + +“ಅಬ್ಬಾ... ನೀವು ಕಾಣುವಂತೆ ಅಲ್ಲಾ...! +ಪರವಾಗಿಲ್ಲ ಬಿಡಿ, but natural. +ಹ...ಹ್ಹಾ.,,” + + +ಅವಳ ಪ್ರತಿಯೊಂದು ಮಾತೂ ಕಿವಿಯಲ್ಲಿ + +ಪ್ರತಿಧ್ವನಿಸಿದಂತಾಗುತ್ತದೆ... ಆ ಸ್ಲೀವ್‌- +ಆನೀ ರವಕೆ, ಪಾರದರ್ಶಕ ಸೀರೆ, ತುಂಬು +ಯೆಕೌವನದ ವಯ್ಯಾರದ ನಡಿಗೆ, ಮೋಡಿ +ಹಾಕುವ ಮಾದಕ ಕಣ್ಣುಗಳು... ಇನ್ನೂ +ಏನೇನೋ... + + +po: ಎಜು ಅರಾ ಬಾ ಇಂತಿ: + + +ಕುಳಿತಲ್ಲಿ ಕುಳಿತಿರಲಾರದೆ ಅತ್ತಿತ್ತ ಚಡಪಡಿ- +ಸುವಂತಾಗುತ್ತದೆ. ಕೊನೆಗೆ ಧೈರ್ಯ ತಂದು +ಕೊಂಡು ಆಸ್ಪತ್ರೆಗೆ ಫೋನು ಮಾಡುತ್ತೇನೆ. +ಐದು ನಿಮಿಷ ಏನೇನೋ ಬಡಬಡಿಸುತ್ತೇನೆ. +“ಒಂದು ಸಂಸಾರ ಉಳೀಬೇಕಾಗಿದೆ' ಎಂಬುದನ್ನು +ಒತ್ತಿ ಹೇಳುತ್ತೇನೆ. "೧. ಹ. ರಾವ್‌' ಎಂದು +ಕೇಳಿಸಿದಾಗ ತೃಪ್ತಿಯಿಂದ, ನಿಟ್ಟುಸಿರು ಬಿಡು +ವಂತಾಗುತ್ತದೆ. + +ರಾತ್ರಿಯೂಟ ರುಚಿಸುವುದಿಲ್ಲ ಎಲ್ಲವೂ +ಯಾಂತ್ರಿಕವಾಗಿ ನಡೆಯುತ್ತದೆ. ಯಾರಲ್ಲೂ +ಹೆಚ್ಚು ಮಾತನಾಡದೆ ಕೋಣೆ ಸೇರುತ್ತೇನೆ. +ಒಂಟಿಯಾದಾಗ ಮತ್ತೆ. ಯೋಚನೆಗಳು +ಒಂದೊಂದಾಗಿ ಕೊಂಡಿ ಕಳಚತೊಡಗುತ್ತವೆ. + +ಚಂಪಾ ಈ ರೀತಿ ಯಾಕೆ ಮಾಡಿದಳು? +ನನ್ನಲ್ಲೂ ತಿಳಿಸಲಿಲ್ಲವೇಕೆ? ನಾನು : ಒಂದು +ತಿಂಗಳು ಊರಲ್ಲಿಲ್ಲದ ಕಾರಣ ಈ ಅನಾಹುತ +ಘಟಿಸಿತೆ ? ಅವಳು ಉದ್ದೇಶಪೂರ್ವಕವಾಗಿಯೇ +ಈ ರೀತಿ ಮಾಡಿದಳೆ? ಹಾಗಾದರೆ ಅವಳ +ಉದ್ದೇಶವಾದರೂ ಏನು? ಉತ್ತರವಿಲ್ಲದ +ಪ್ರಶ್ನೆಗಳು ಕಾಡಿಸತೊಡಗಿದುವು. + +ಬೆಳಿಗ್ಗೆ ಹತ್ತಕ್ಕೆ ಆತ ಡಿಸ್ಬೆನ್ಸರಿಗೆ ಬಂದಿದ್ದ, +semen test ಗೆಂದು ಆತನನ್ನು ಆಸ್ಪತ್ರೆಗೆ +ಶಾಮುವಿನೊಡನೆ ಕಳ:ಹಿಸಿ, ನಂತರ ಸಾಯಂ- + + +ಕಾಲ ಬಂದು ಕಾಣುವಂತೆ ತಿಳಿಸಿದೆ. ಆಸ್ಪತ್ರೆಗೆ +ಫೋನುಮಾಡಿ, ಆತನಿಗೇನೂ ಹೇಳಿದೆ + + +ರಿಪೋರ್ಟನ್ನು ನನಗೇ ಕಳುಹಿಸಲು ಹೆಕಳಿದೆ. +ಮಿತ್ರ ಡಾಕ್ಟರರು ಎಲ್ಲದಕ್ಕೂ "ಹೂಂ'ಗುಟ್ಟಿದ +ನಂತರವೇ ರಿಸೀವರನ್ನು ಕೆಳಗಿರಿಸಿದ್ದೆ. - + +ಸಂಜೆ, ಶಾಮ 1.80. report ಹೊತ್ತು +ತಂದ. ಓದಿದೆ. ನಾನೆಣಿಸಿದಂತೆಯೇ ಇತ್ತು. +ಆತ ತಂದೆಯಾಗುವ ಹಕ್ಕನ್ನು ಕಳೆದುಕೊಂಡಿದ್ದ. +ಆತನನ್ನು ಯಾವ ರೀಶಿಯಲ್ಲಿ ಎದುರಿಸಬೇಕೆಂದ�� + + +ನಿರ್ಧರಿಸಿ, ಅವನನ್ನು ್ಹನಿರೀಕ್ಷಿಸತೊಡಗಿದೆ, +ರೋಗಿಗಳತ್ತ ಪೂರ್ಣ ಗಮನವೀಯುವುನು + + +ಟಿಕಿಟಿಕಿಸುತ್ತಾ ಕಳೆದು + + +ಸ್ವಾತಂತ್ರ { +ವನ್ನ ವಲಂಬಿಸಿದೆ. + + +"ಕಸ್ತೂರಿ, ಜೂನ್‌ ೧೯೭೭ HA + + +eens FBS 4 +ಹೋಗುತ್ತಿದ್ದ ಒಂದೊಂದೇ ನಿಮಿಷಗಳು, +ಇನ್ನು ಹೆಚ್ಚು ಸಮಯವೇನಿಲ್ಲ ಎಂದು +ಎಚ್ಚರಿಸುತ್ತಿರುವಂತೆ ಅನಿಸುತ್ತದೆ. + +ಗೋಡೆ ಗಡಿಯಾರ ಐದು ಬಾರಿ ಬಾರಿಸು- +ತ್ತಲೇ ಇರುವಂತೆ, ಆತನ ಸ್ಕೂಟರ್‌ ಬಾಗಿಲ +ಬಳಿ ಬಂದು ನಿಲ್ಲುತ್ತದೆ. ಒಳಗೆ ಬಂದವನೇ, +“ಏನಾಯಿತು ಡಾಕ್ಟರ್‌...?7” ಎಂದು ಆತುರ +ದಿಂದ ಪ್ರಶ್ನಿಸುತ್ತಾನೆ. ಆತನನ್ನು ಕುಳಿತು +ಕೊಳ್ಳಲು ಹೇಳಿ, ಬಾಯಿಪಾಠ ಮಾಡಿಕೊಂಡಿದ್ದ +ಮಾತನ್ನು ಒಪ್ಪಿಸಿದೆ: “ನೋಡ್ರೀ... ನಿಮ್ಗೆ +ಮಾಡಿದ ಆಪರೇಶನ್ನಿನಲ್ಲಿ ಒಂದು ಚಿಕ್ಕ ತಪ್ಪಾ- +ಗಿದೆ. ನೀವಿನ್ನೂ ತಂದೆಯಾಗಬಲ್ಲಿರಿ. ಪರವಾ- +ಗಿಲ್ಲ, ನಾಡದು ಮಂಗಳವಾರ ಬನ್ನಿ, ನಾನೇ + + +ಸರಿಪಡಿಸುತ್ತೇನೆ.” + + +ಆತ ಕುರ್ಚಿಯಿಂದ ಒಮ್ಮೆಲೆ ಎದ್ದು ನಿಂತು, +“ಅಯ್ಯೋ ಡಾಕ್ಟರ್‌, ನಾನು ಹೂವನ್ನು, +ಸುಮ್ಮನೆ ಬಂದನಿಕೆಯೆಂದು ಶಂಕಿಸಿದ್ದೆ. ಪಾಪ, +ಚಂಪಾ ತುಂಬಾ ನೊಂದುಕೊಂಡಿದ್ದಾಳೆ; +ಬರುತ್ತೇನೆ, ನಮಸ್ಕಾರ,” ಎಂದು ತನ್ನ +ಮೊದಲಿನ ನಗೆಯೊಂದಿಗೆ ವಂದಿಸಿ ಹಿಂತೆರಳು +ತ್ತಾನೆ, + +“ನಾನೇ ಸರಿಪಡಿಸುತ್ತೇನೈ,'. ಎಂದಿದ್ದೆ. +ಸರಿಪಡಿಸಿಕೊಳ್ಳಲೇಬೇಕೆಂದುಕೊಂಡು ಸರಕಾರಿ +ಆಸ್ಪತ್ರೆಯತ್ತ ಕಾರು ಹೊರಡಿಸುತ್ತೇನೆ. +ಕಾರಿನಲ್ಲಿ ತೇಲುತ್ತಿರುವಾಗ ಯೋಚಿಸಿದೆ; ನಾನು +ಸುಳ್ಳು ಹೇಳಿ ಉಳಿಸಿದ್ದು ಆತನ ಸಂಸಾರವನ್ನೇ, +ಅಥವಾ ನನ್ನದನ್ನೇ...? ನಾನು ನಿಜ ಹೇಳಿ- + + +ದ್ದರೆ. ಆತನ ಸಂಸಾರ ಹಾಳಾಗುತ್ತಿತ್ತು. +ಅದೇ ರೀತಿ ಚಂಪಾ ನಿಜ ಹೇಳಿದ್ದರೆ...? +ಅಬ್ಬಾ...ಯೋಚಿಸುವಾಗಲೂ ನಡುಕವುಂಟಾ- +ತ್ತು. "ಆತ ಬಂದನಿಕೆಯನ್ನೇ ಹೂವೆಂದು + + +ಕೊಂಡು ಸ್ವಾಗತಿಸಲು ಹೋಗಿದ್ದ. ನಾನು + +ಬಂದನಿಕೆಯನ್ನು ಶಾಶ್ವತವಾಗಿ ಕಿತ್ತೊಗೆಯಲು + +ಸರಕಾರಿ ಆಸ್ಪತ್ರೆಯ ಹೆಬ್ಲಾಗಿಲು ದಾಟಿದೆ. ಸಃ +(ಈ ಬಿ ಎ + + +ಸಂನಿಧಾನವನ್ನ ನಲಂಜಿಸಿಲ್ಲ, ಸ್ವ ತಂತ್ರವಾಗಬೇಕೆಂಬ ಸಂಕಬ್ಬ- + + +a tiger iL + + +-ರಾಜಾಜಿ + + +& ತ ಕ್ರ +LN. + + +ತಾ ಕಗ 3 ಹಾ ಆ ಫೌ? 1 ಕ್‌ ಕ ಳ್‌ + + +ಈ ರಹಸ್ಯ ಬಯಲಾಗುವುದೆ? + + +ಲಕ್ಷಿ + + +ತರದ್ದು ಜಯುಗಢ ದುರ್ಗಿ ಐನ್ನು ಬಾತ್ರ ಎರಿ +ಮುಚ್ಚಿ ಡಲಾಗಿತ್ತು? ಎಂಬ ಪ್ರಶ್ನೆ ಏಳುವುದು +ಸ್ವಾಭಾವಿಕ. ಈ ಪ್ರಶ್ನೆಗಳಿಗೆ ಉತ್ತರವನ್ನು +ಇತಿಹಾಸದ ಪುಟಗಳಲ್ಲಿ ಹುಡುಕಬಹುದು. ಆದರೆ +ಅಲ್ಲಿಯೂ ಸರಿಯಾದ ವಿವರಣೆ ದೊರಕುತ್ತಿಲ್ಲ. +ರಾಜಸ್ಥಾನದ ಇತಿಹಾಸಕ್ಕೆ ಸಂಬಂಧಿಸಿದ +ಬೃಹದ್‌ಗ್ರಂಥಗಳಲ್ಲಿ ಈ ಜಯಗಢ ದುರ್ಗದ + + +ಬಗೆಗೆ ಕೆಲವೇ ಪಂಕ್ತಿಗಳು ಸಿಗುತ್ತವೆ. +ರಾಜಸ್ತಾನದ ಇತಿಹಾಸವನ್ನು ಆಳವಾಗಿ +ಈ ದುರ್ಗದ + + +ಅಭ್ಯಸಿಸಿದ ಟಾಡ್‌ ಕೂಡ +ಬಗ್ಗೆ ಹತ್ತು ಪಂಕ್ತಿಗಳಿಗಿಂತ ಹೆಚ್ಚು ಬರೆದಿಲ್ಲ. +ರಾಜಸ್ಥಾನದ ಈ ದುರ್ಗವನ್ನು ಪ್ರವೇಶಿಸಿ +ನೋಡಿದ್ದೇನೆಂದು ಹೇಳಿಕೊಳ್ಳುವವರು ಈಗ + + +ಬಿಲ್ಲಿ ಆಡಗಿಕೂತಿದಾಳ'! + + +ಎಸ್‌. ರೇನಣ +[>] + + +ಹ ಕೆಲವು ತಿಂಗಳುಗಳಿಂದ ರಾಜಸ್ಥಾನದ +ಜಯಗಢ ದುರ್ಗ ಜನತೆಯಲ್ಲಿ ಕುತೂಹಲವನ್ನು +ಕೆರಳಿಸಿದೆ. ಸುಮಾರು ನೂರು ಕೋಟಿ ರೂಪಾಯಿ +ಗಳ ಖಜಾನೆ. ಈ ದುರ್ಗದಲ್ಲಿ ಅಡಗಿದೆ ಎಂಬ +ಅಭಿಪ್ರಾಯವಿದೆ. ಅದನ್ನೇ ಈಗ ಭಾರತ +ಸರಕಾರ ಶೋಧಿಸುತ್ತದೆ. ಅನೇಕ ಪುರಾತತ್ತ್ವ- +ತಜ್ಞರು, ಸೆ ೃನ್ಯದ ಇಂಜನೀಯರುಗಳು, ಅಲ್ಲದೆ +೨೦೦ ಜನ ಕೂಲಿಯಾಳುಗಳು ಈ ಖಜಾನೆಯ +ಶೋಧದಲ್ಲಿ ತೊಡಗಿದ್ದಾರೆ. + +ಈ ಜಯಗಢ ದುರ್ಗ ಯಾವಾಗ, ಹೇಗೆ +ನಿರ್ಮಿತವಾಯಿತು ? ಇದರಲ್ಲಿ ಯಾರು ಖಜಾನೆ +ಯನ್ನು ಹೂತಿಟ್ಟರು? ಈ ವಿಷಯ +- ಈವರೆಗೂ ಬಿಕೆ ಬೆಳಕಿಗೆ ಬಂದಿರಲಿಲ್ಲ? ಪ್ರಾಚೀನ + + +೭೧ + + +ಯಾರೂ ಇಲ್ಲ. ರಾಜಪರಿವಾರದವರು ಮಾತ್ರ +ತಮ್ಮ ಜೀವಮಾನದಲ್ಲಿ ಒಂದು ಸಲಮೋ ಎರಡ +ಸಲವೋ ಪ್ರವೇಶಿಸಿರಬಹುದು. ಹೀಗಿರುವಾಗು +ಇದರ ರಹಸ್ಕ ಇನ್ನೂ ಹೆಚ್ಚಾಗುವುದು ಸಹಜ, +ಅಕಬರನ ಬಳಿ ಪ್ರಧಾನ ಸೇನಾಪತಿಯಾಗಿದ್ದ +ರಾಜಾ ಮಾನಸಿಂಹ ಮೊಗಲ್‌ ಸಾಮ್ರಾಜ್ಯವನ್ನು +ವಿಸ್ತರಿಸುವ ಸಲುವಾಗಿ ತನ್ನ ಜೀವನವನ್ನೇ +ಮುಡುಪಾಗಿಟ್ಟಿ ದ್ದ. . ಅಕಬರನ ಪರವಾಗಿ ಆತ +೬೭ ಯುದ್ಧಗಳಲ್ಲಿ ಭಾಗವಹಿಸಿದ್ದ ನೆಂಬ ಪ್ರತೀತಿ +ಇದೆ. ಕಾಬುಲ್‌, ಕಂದಹಾರ, ಬಂಗಾಲ, +ಪಂಜಾಬ, ಗುಜರಾತ. ಮುಂತಾದ ಪ್ರಾಂತ +ಗಳನ್ನು ಗೆದ್ದು ಅಕಬರನಿಗಾಗಿ ಮಾನಸಿಂಹ +ವಶಪಡಿಸಿಕೊಂಡ. ಪ್ರತಿ ಸಲ ವಿಜಯ ಗಳಿಸಿದ + + +| + + +ಆತ ಅಕಬರನ ಧ್ವಜವನ್ನು ಹಾರಿಸಿ ಅಲ್ಲಲ್ಲಿ ಆಸ್ತಿ +ಪಾಸ್ತಿ ಗಳನ್ನೆಲ್ಲಾ ಕೊಳ್ಳೆ ಹೊಡೆಯುತ್ತಿದ್ದ. +ಹೀಗೆ ಅಲ್ಲಿ ಲೂಟಿ ಮಾಡಿದ ಎಲ್ಲಾ ಅಮೂಲ್ಯ +ವಸ್ತುಗಳನ್ನೂ ತಾನೇ ಇಟ್ಟುಕೊಳ್ಳುತ್ತಿದ್ದ. +“ರೋಂಡಾ ತುಮ್ಹಾ ರಾ, ಮಾಲ್‌ ಹಮಾರಾ” +(ಪತಾಕೆ ನಿಮ್ಮದು, ಫಲ ನಮ್ಮದು) ಎಂಬ +ಒಂದು ಒಪ್ಪಂದ ಅಕಬರ ಮತ್ತು ಮಾನಸಿಂಹರ +ನಡುವೆ ಆಗಿತ್ತ ೦ದು ಪ್ರತೀತಿ ಇದೆ. ಈ ರೀತಿ +ಲ್ಲ ಪ್ರದೇಶಗಳಲ್ಲೂ ವಗ್ಗ ಧ್ವಜ ಹಾರಾ- +ತ್ತಿ ದ್ದ ರೈ, ಆ ಪ್ರದೇಶ ಗಳಲ್ಲಿನ ಅಪಾರ ಧನ- +ಂಪೆತ್ತು ಮಾನಸಿಂಹನ ಕೈಗೆ ಬರುತ್ತಿ ತ್ತು, +ಲೂಟಿ ಮಾಡಿದ ವಸ್ತು ಗಳನ್ನು ರಾಜಾ- +ಮಾನಸಿಂಹ ಒಂಟೆಗಳ ಮೇಲೆ ಹೇರಿಕೊಂಡು +"ಆಮೇರ್‌' ಎಂಬ ಪ್ರದೇಶಕೆ ತರುತ್ತಿ ದ್ವ. +ಹೀಗೆ ಅಲ್ಲಿ ಕೆಲವೇ ವರ್ಷ ಗಳಲ್ಲಿ ಕೋಟ್ಮಂತರ +ರೂಪಾಯಿಗಳಷ್ಟು ಬೆಲೆ ಬಾಳುವ ವಸ್ತುಗಳ +ಸಂಗ್ರಹವಾಯಿತು. ಆಮೇರಿನಲ್ಲಿ ಈ ಖಜಾನೆ +ಇಡುವುದು ಅಪಾಯಕರವೆಂದು ತಿಳಿದು ರಾಜಾ- +ಭನಾನಸಿಂಹನು ಹತ್ತಿ ರದಲ್ಲೇ ಒಂದು ಬೆಟ್ಟದ +ಮೇಲೆ ಈ ಖಜಾನೆಯನ್ನು. ಸುರಕ್ಷಿತವಾಗಿಡುವ +ಸಲುವಾಗಿ ಒಂದು ಕೋಟಿಯ ನಿರ್ಮಾಣವನ್ನು +ಪ್ರಾರಂಭಿಸಿದ. ಅತ್ಯಂತ ಚತುರನೂ ದೂರ- +ದರ್ಶಿಯೂ ಅದ ಅವನಿಗೆ ಮೊಗಲ್‌ ಚಕ್ರ ವರ್ತಿ- +ಗಳ ಮೇಲೆ ಎಳ್ಳಷ್ಟೂ ನಂಬಿಕೆ ಇರಲಿಲ್ಲ, +ಬಹುಶಃ ಈ ಕಾರಣದಿಂದಲೆ ಆತ ಅಕಬರನನು ¥ +ಕೂಡ ಆಮೇರಿಗೆ ಆಹ್ವಾನಿಸಲಿಲ್ಲ. + +ದುರ್ಗದ ನಿರ್ಮಾಣ ಪಾ ಫರಂಭವಾಗುವಷ್ಟ ೬ + + +ರಲ್ಲೆ :ಜಾಮಾನಸಿಂಹ ಸತ್ತುಹೋದ +ಅನಂತರ ಆಮೇರಿನ ಸಿಂಹಾಸನದ ಮೇಲೆ +ಮಿರ್ಜಾ ರಾಜಾ ಜಯಸಿಂಹ ಆಸೀನನಾದ. +ಖಜಾನೆಯ ವೃದ್ಧಿಯ ಕಾರ್ಯದಲ್ಲಿ ಇವನೂ +ಮಾನಸಿಂಹನನ್ನೇ ಅನುಕರಿಸಿದ. ದುರ್ಗದ +ನಿರ್ಮಾಣ ಕಾರ್ಯವನ್ನು ಜಯಸಿಂಹ ತ್ವರಿತ +ಗೊಳಿಸಿದ. ಈ ಮಧೆ ಜಯಸಿಂಹನಿಗೂ + + +ಶಿ +ಔರಂಗಜೇಬನಿಗೂ ಮನಸ್ತಾಪ ಪ ಉಂಟಾಯಿತು. + + +ಔರಂಗಜೇಬನ ದೃಷ್ಟಿ ಈ ಖಜಾನೆಯ ಮೇಲೆ +ಬಿದ್ದು ವಶಪಡಿಸಿಕೊಳ್ಳಬಹುದೆಂಬ ಹೆದರಿಕೆ +ಯಿಂದ ಆತ ದುರ್ಗ ನಿರ್ಮಾಣವಾಗುತ್ತಿರು + + +EO LE +ವಾಗಲೇ ಒಳಗಡೆ ಒಂದು ಸ್ಥಳದಲ್ಲಿ ಈ ಭಾರಿ +ಖಜಾನೆಯನ್ನು ಹೂತಿಟ್ಟ. + +ಮಿರ್ಜಾ ರಾಜಾ 'ನಯಸಿಂಹನ ನಂತರ +ಸವಾಯಿ ಜಯಸಿಂಹನ ಕಾಲದಲ್ಲಿ ದುರ್ಗದ +ರ್ಮಾಣ ಪೂರ್ತಿಗೊಂಡಿತು. ಸವಾಯಿ ಜಯ- +ಸಿಂಹನ ಹೆಸರನ್ನನುಸರಿಸಿ ಈ ದುರ್ಗಕ್ಕೆ +"ಜಯಗಢ'ವೆಂದು ಹೆಸರಿಡಲಾಯಿತು. ಗೋಪ್ಯ- +ವಾಗಿ ಇಟ್ಟರುವ ಖಜಾನೆಯ ವಿಷಯ ಅವನಿಗೆ +ತಿಳಿದಿತ್ತು. ಸವಾಯಿ ಜಯಸಿಂಹನು ಕೂಡ +ಲಕ್ಷಾಂತರ ರೂಪಾಯಿಗಳಷ್ಟು ಬೆಲೆ ಬಾಳುವೆ +ವಜ್ರ ವೈಢೂರ್ಯಗಳೆನ್ನು ಸಂಗ್ರಹಿಸಿ ಈ +ಖಜಾನೆಗೆ ಸೇರಿಸಿದ. + +ಸವಾಯಿ ಜಯಸಿಂಹನ ನಂತರ ಜಯಪುರ, +ಆಮೇರುಗಳಲ್ಲಿ ರಾಜಕೀಯ ಸಿ ತಿ ಹದಗೆಟ್ಟಿ ತು. +ಅನಂತರ ಅಧಿಕಾರಕ್ಕೆ ಬಂದ "ರಾಜರುಗಳಿಗೆ ಈ +ಖಜಾನೆಯ ವಿಷಯ ತಿಳಿದಿತ್ತೊ ಇಲ್ಲವೋ +ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯ ಎಲ್ಲ. +ಆದರೆ ಕೆಲವು ರಾಜರುಗಳಿಗೆ ಈ ದೆಷಯ +ಗೊತ್ತಿದ್ದರೂ ಖಜಾನೆಗೆ ಹೋಗುವ ಮಾರ್ಗ +ಗೊತ್ತಿರಲಿಲ್ಲ... ಈವರೆವಿಗೂ ಈ ದುರ್ಗದಲ್ಲಿ +ಐಶ್ವ ರ್ಯದ ಸಂಗ್ರಹ ಹಾಗೆಯೆ ಉಳಿದು. +ಕೊಂಡಿದ್ದು ಈ ಕಾರಣದಿಂದಲೆ, + +ಪ್ರಾರಂಭದಿಂದಲೇ ಈ ದುರ್ಗದ ಸಂರ- +ಕ್ಷಣೆಯ ಹೊಣೆ "ವೀಣಾ' ಎಂಬ ಪಂಗಡದ ಜನರ +ಮೇಲಿತ್ತು. ವರು ಸಾಮಾನ್ಯ ವಾಗಿ ಸ್ವಾಮಿ +ಭಕ್ಕರು ಹಾಗೂ ಎಶ್ವಾ ಸಪಾತ್ರ ರು. ಆದ್ದ +ರಿಂದಲೇ ರಾಜಾ ಮಾನಸಿಂಹನು ದುರ್ಗದ ಸಂರ- +ಕ್ಷಣೆಯ ಭಾರವನ್ನು ಅವರಿಗೆ ವಹಿಸಿದ್ದ. +ಅಂದಿನಿಂದಲೇ ರಾಜರು ತಮ್ಮ ಜೀವನ ದಲ್ಲಿ +ಒಂದು ಸಾರಿ ಮಾತ್ರ ಖಜಾನೆಯನ್ನು, +ನೋಡುವ ಪದ್ದ ತ್ರಿ ಜಾರಿಗೆ ಬಂತು. ಮಿರ್ಜಾ +ರಾಜಾ ಜಯಸೀಹನು ಸಂಪೂರ್ಣ ಖಜಾನೆ +ಯನ್ನು ದುರ್ಗದಲ್ಲಿ ಬಚ್ಚಿಡುವಾಗ ಯಾರಿಗೂ +ಖಜಾನೆಯ ಮಾರ್ಗ ಗೊತ್ತಾ ಗಬಾರದೆಂದೂ +ರಾಜರುಗಳಿಗೆ ಸಹ ಮಾರ್ಗ ತೋರಿಸ ಸಬಾರ- +ದೆಂದೂ ವೀಣಾ ಜನರಿಗೆ ಆದೇಶ ನೀಡಿದ್ದ, +ನ್‌ ಆದೇಶವನ್ನು ನೂರಾರು ವರ್ಷಗಳ ವರೆಗೂ +ಅವರು ಪಾಲಿಸಿಕೊಂಡು ಬಂದರು. ಹೀಗಾಗಿ + + +ರಾಜನು ಜೀವನದ ಜೀವನದಲ್ಲಿ ಒಂದು ಸಾರಿ ಮಾತ್ರ +ಖಜಾನೆಯನ್ನು ನೋಡಲು ಸಾಧ್ಯವಿತ್ತು. ಆ +ಸಮಯದಲ್ಲಿ ವೀಣಾ ಪಂಗಡದ ಸರದಾರ ಅವನ +ಕಣ್ಣುಗಳಿಗೆ ಬಟ್ಟೆ ಕಟ್ಟಿ ತನ್ನ ಹೆಗಲ ಮೇಲೆ +ಅವನನ್ನು ಹೊತ್ತುಕೊಂಡು ಖಜಾನೆಯ ಬಳಿಗೆ +ಕರೆದೊಯ್ಯುತ್ತಿದ್ದ. ಅಲ್ಲಿ ಕಣ್ಣುಪಟ್ಟಿ ಬಿಚ್ಚಿದ +ನಂತರ ರಾಜನು ತನಗೆ ಬೇಕಾದಷ್ಟು ಐಶ್ವರ್ಯ + + +ವನ್ನು ತೆಗೆದುಕೊಂಡು ನಂತರ ಪುನಃ ಕಣ್ಣು +ಪಟ್ಟಿಯೊಡನೆ ಅವನನ್ನು ಹೊತ್ತುಕೋಡು +ಹೊರಕ್ಕೆ ಬರುತ್ತಿದ್ದ. ಈ ರೀತಿ -ವೀಣಾ +ಜನರು ಕೊನೆಯವರೆಗೂ ಈ ಪರಂಪರೆಯನ್ನು +ಬಹಳ ತತ್ಪರತೆಯಿಂದ ಪಾಲಿಸಿಕೊಂಡು +ಬ���ದರು. + + +ಆದರೆ ಮಹಾರಾಣಿ ಗಾಯಿಶತ್ರೀದೇವಿಯ +ಪತಿ ರಾಜಾ ಮಾನಸೀಹನ ಕಾಲದಲ್ಲಿ ಈ +ಪರಂಪರೆ. ಮುಗಿದುಹೋಗಿತ್ತು. ಒಮ್ಮೆ +ರಾಜಾ ಮಾನಸೀಹನು ಕಣ್ಣು ಪಟ್ಟಿ ಕಟ್ಟಿಸಿ +ಕೊಂಡು ಖಜಾನೆಯನ್ನು ನೋಡಿದ. ಆತ +ಮತ್ತೊಂದು ಸಾರಿ ಹೋಗಬೇಕೆಂದು ಇಚ್ಚೆ + + +ಪಟ್ಟಾಗ ವೀಣಾ ಸರದಾರನು ಒಪ್ಪಲಿಲ್ಲ. + + +ವೀಣಾ ಜನರನ್ನು ಒಲಿಸಿಕೊಳ್ಳಲು ಮಾನ + + +ಸಿಂಹ ಬಹಳ ಪ್ರಯತ್ನಪಟ್ಟ. ಪ್ರಲೋ- +ಭನೆಗಳನ್ನು ಸಾಬ ಆದರೆ ವೀಣಾ +ಜನರು ಅವನ ಯಾ ಲೋಭನೆಗಳಿಗೂ +ಜಗ್ಗದೆ ಪರಂಪರೆಯನ್ನು ರಾ ಕಿ +ಆಗ ಮಾನಸಿಂಹನು ಒಂದು ಸೆ ನ್ಯವನ್ನೇ ಕಟ್ಟೆ- + + +ದುರ್ಗದ ಮೇಲೆ ಆಕ್ರಮಣ ಮಾಡಿ ತುಪಾಕಿ, +ಬಂದೂಕುಗಳ ಬಲದಿಂದ ವೀಣಾ ಜನರನ್ನು +ದುರ್ಗದಿಂದ ಹೊರಗಟ್ಟಿ ದ. ಅಂದಿನಿಂದ +ದುರ್ಗದ ಸಂರಕ್ಷಣೆಯ ಹೊಣೆ ರಜಪೂತರ +ಪಾಲಿಗೆ ಬಂತು. ಈ ಘಟನೆ ನಡೆದದ್ದು +೧೯೪೨-೪೩ ರಲ್ಲಿ, + +ತನ್ನ ಪೂರ್ವ ೯ಜ ರಾಜಾ ಮಾಧೋ- +ಸಿಂಹನ ಬಳಿ ನೌಕರನಾಗಿದ್ದ ಬಾಲಾಜಿ ಖವಾಸ- +ನಿಗೆ ಈ ಖಜಾನೆಯ ರಹಸ್ಯ ಗೊತ್ತಿದೆಯೆಂದು +ರಾಜಾ ಮಾನಸಿಂಹನಿಗೆ ತಿಳಿದಿತ್ತು. ಮಾನ- +ಸಿಂಹನು ಆ ನೌಕರನಿಗೆ ಅನೇಕ ರೀತಿಯ ಆಶ್ವಾ- +ಸನೆಗಳನ್ನು ಕೊಟ್ಟ, ಹೆದರಿಸಿದ, ಬೆದರಿಸಿದ. +ಇಷ್ಟಾ ದರೂ ಬಾಲಾಜಿ ಖವಾಸನು ಖಜಾನೆಯ +ರಹಸ್ಯ ವನ್ನು ಹೇಳಲು ನಿರಾಕರಿಸಿದ. ಈ + + +“were ರ್‌ ಲ್‌ 4 PT + + + + + +ಮಧೆ ೧೯೭೦ರಲ್ಲಿ ರಾಜಾ ಮಾನಸಿಂಹನು +ಪೋಲೋ ಆಡುತ್ತಿರುವಾಗ ಅಸು ನೀಗಿದ. +ಅಂದಿನಿಂದ ಈ ಖಜಾನೆಯ ಸಂಶೋಧನೆ ನಿಂತು +ಹೋಯಿತು. | + +ರಾಜಾ ಮಾನಸಿಂಹನ ಉತ್ತರಾಧಿಕಾರಿಗಳಾದ +ಯಪುರದ ರಾಜಾ ಭವಾನಿಸಿಂಹರಿಗೆ ಈ ಖಜಾ- +ನಯ ವಿಷಯ ಗೊತ್ತಿರಲಿಲ್ಲ. ಕಳೆದ ವರ್ಷ +ನ್‌ಕಮ್‌ ಟ್ಯಾಕ್ಸ್‌ ಅಧಿಕಾರಿಗಳು ಮಹಾರಾಣಿ +ಗಾಯಿಶ್ರೀದೇವಿಯ ಭವನದ ಮೇಲೆ ದಾಳಿ ಮಾಡಿ +ದಾಗ ಸುಮಾರು ೧೦ಕೋಟಿ ರೂಪಾಯಿಗಳ +ಖಜಾನೆ ಬೆಳಕಿಗೆ ಬಂತು. ಆಗ ಮರೆತು +ಹೋಗಿದ್ದ ಜಯಗಢ ದುರ್ಗದ ಈ ರಹಸ್ಕ- +ಮಯ ಖಜಾನೆಯ ವಿಷಯ ಪುನಃ ಸ್ಮರಣೆಗೆ +ಬಂದಿತು. + +ಇತ್ತೀಚೆಗೆ ರಾವ್‌ ಕೃಪಾರಾಮನ ವಂಶಜ- +ರೊಬ್ಬರು ಇನ್‌ಕಮ್‌ಟ್ಮಾಕ್ಸ್‌ ಅಧಿಕಾರಿಗಳಿಗೆ +ಜಯಗಢ ದುರ್ಗದ ಖಜಾನೆಯ ಒಂದು ನಕ್ಷೆ- + + +ಣಿ + + +ತ + + +2 ಇ + + +ಯನು ಸ್ನ ಕೊಟ್ಟರು. ರಾವ್‌ ಕೃಪಾರಾಮ +ಸವಾಯಿ ಜಯಸಿಂಹನ ವಿಶ್ವಾಸಪಾತ್ರ ದಿವಾನ- +ನಾಗಿ ದ್ದ. ಜಯಸಿಂಹನು ಕ ಪಾರಾಮನಿಗೆ + + +ನಕ್ಷೆಯ ಒಂದು ಕಾಫಿಯನ್ನು ಕೊಟ್ಟಿದ್ದ. ಇದೇ +ನಕ್ಷೆಯನ್ನು ರಾವ್‌ ಕೃಪಾರಾಮನ ವಂಶಜರು +ಇನ್‌ಕಮ್‌ಟ್ಯಾಕ್ಸ್‌ ಅಧಿಕಾರಿಗಳಿಗೆ ಒಪ್ಪಿಸಿ- +ದ್ದಾರೆ. + +ಈ ನಕ್ಷೆಯನ್ನು ಚರ್ಮದ ಮೇಲೆ ಮಾಡ- +ಲಾಗಿದ್ದು ಒಂದು ಕಡೆ ಧುಂಧಾರಿ ಮತ್ತೊಂದು +ಕಡೆ ಪಾರಸಿಯ ಬರವಣಿಗೆ ಇದೆ. ಮೊದಲು +ಅಧಿಕಾರಿಗಳು ಈ ನಕ್ಷೆಯ ವಿಷಯದಲ್ಲಿ ಅಷ್ಟು +ಆಸಕ್ತಿ ಶೋರಿಸಲಿಲ್ಲ. ಅದನ್ನು ಪರೀಕ್ಷೆಗೊಳ +ಪಡಿಸಿದಾಗ ಅದು ಐತಿಹಾಸಿಕ ಕಾಲದಲ್ಲಿ ತಯಾ- +ರಿಸಿದ ನಕ್ಷೆಯೆಂದು ಖಚಿತವಾಯಿತು. ಚರ್ಮದ +ಮೇಲಿರುವ ಕಾಗದ ಮತ್ತು ಮಸಿ ೨೫೦ ವರ್ಷ +ಗಳಷ್ಟು ಹಳೆಯದೆಂದು ಊಹಿಸಲಾಗಿದೆ. ಈ +ನಕ್ಷೆಯ ಆಧಾರ��� ಮೇಲೆ ಭಾರತ ಸರಕಾರ +ಖಜಾನೆಯನ್ನು ಶೋಧಿಸಬೇಕೆಂದು ನಿರ್ಣಯ +ಮಾಡಿತು. ಈಗ ಈ ಖಜಾನೆಯ ಶೋಧನೆಯ + + +ಕಾರ್ಯ ಮುಂದುವರಿದಿದೆ. + + +ನಕ್ಷೆಯ ವಿವರಣೆ ಬಹಳ ರಹಸ್ಯಮಯ +ವಾಗಿದೆ. ಅದರಲ್ಲಿ ಬರೆದಿರುವಂತೆ ದುರ್ಗದ + + +ಒಳಗಡೆ ಒಂದು ನೀರಿನ ಕೊಳಡ_ ಮುಖಾಂತರ +ಖಜಾನೆಗೆ ದಾರಿಯಿದೆ. ಆದರೆ ದುರ್ಗದಲ್ಲಿ ಏಳು +ಕೊಳಗಳಿವೆ. ಯಾವ ಕೊಳದ ಮುಖಾಂತರ +ಹೋಗಬೇಕೆಂಬುದು ಸ್ಪಷ್ಟವಿಲ್ಲ, ಮತ್ತೆ ಅದರಲ್ಲಿ +ಬರೆದಿರುವಂತೆ "ಒಂದು ಕೊಳದಲ್ಲಿ ಶಿವಪೋಲ್‌ +ಇದೆ. ಅಲ್ಲಿಂದ ಸುಮಾರು ೧೬೦ ಗಜದಷ್ಟು +ಕೆಳಕ್ಕೆ ಕೊಳದಿಂದ ಖಜಾನೆಗೆ ದಾರಿ ಹೋಗು- +ತ್ತದೆ. ಆ ನಕ್ಷೆಯಲ್ಲಿ ಇಂತಿಷ್ಟು ಹೆಜ್ಜೆಗಳು +ಎಡಗಡೆ ಮತ್ತು ಬಲಗಡೆ ಹೋಗಬೇಕು; +ನೇರವಾಗಿ ಇಂತಿಷ್ಟು ಹೆಜ್ಜೆಗಳೇ ಹೋಗಬೇಕು. +ಅಲ್ಲಿ ಒಂದುಪೀಠವಿದೆ. ಆ ಪೀಠದ ಮೇಲೆ ಐದು +ಬೆಳ್ಳಿಯ ನಾಣ್ಯಗಳು ಮತ್ತು ಬೀಗದ ಕೈ ಇರು- +ವುದು. ಅದರ ಎದುರಿನಲ್ಲೇ ಪ್ರವೇಶದ್ವಾರ +ವಿರುವುದು. ಬೀಗದ ಕೆ ಯಿಂದ ಬೀಗ ತೆಗೆಯಿರಿ, +ಮೆಟ್ಟಲುಗಳಿವೆ. ಮೆಟ್ಟಲುಗಳನ್ನು ಹತ್ತಿ +ಬಂದರೆ ಅಂಗಳ ಕಾಣುವುದು. ಅಲ್ಲಿರುವ ಪೆಟಿ ಗೆ +ಗಳಲ್ಲಿ ಮತ್ತು ಕಲಶಗಳಲ್ಲಿ ಖಜಾನೆ ಇದೆ” +ಎಂದೆಲ್ಲಾ ವಿವರಣೆ ಇದೆ. + +ಅನೇಕ ದಿನಗಳ ವರೆಗೂ ಶಿವಪೋಲ್‌ ಪತ್ತೆ- +ಯಾಗಲಿಲ್ಲ. ಮೂರೂ ಕೊಳಗಳನು ಬ ಅಗೆದು +ಖಾಲಿ ಮಾಡಲಾಯಿತು. ಆದರೆ ಖಜಾನೆಯ +ಮಾರ್ಗ ಪತ್ತೆಯಾಗಲಿಲ್ಲ. ಆ ಕೊಳಗಳಲ್ಲಿ ಕೆಲವು +ಕತ್ತಿಗಳು ಹಾಗೂ ಬಂದೂಕುಗಳು ಮಾತ್ರ +ದೊರೆತಿವೆ. + +ಬಹಳ ದಿನಗಳ ವರೆಗೆ ಸತತವಾಗಿ ಪ್ರಯತ್ನ +ನಡೆಸಿದ್ದರಿಂದ ತೀರ ಇತ್ತೀಚೆಗಷ್ಟೇ ಶಿವಪೋಲ್‌ +ಪತ್ತೆಯಾಗಿದೆ. : ಇದೇ ಆಧಾರದ ಮೇಲೆ ತೀವ ಕ +ಗತಿಯಿಂದ ಶೋಧಕಾರ್ಯ ಮುಂದುವರಿದಿದೆ. +ಈ ವರೆಗೂ ಚಿದಂಬರ ರಹಸ್ಕವಾಗಿದ್ದ ಜಗತ್ತಿ- + + +ನಲ್ಲೇ ಅತ್ಯಮೂಲ್ಯವಾದ ಈ ಖಜಾನೆಯ +ರಹಸ್ಯ ಬಯಲಾಗುವ ದಿನ ಇನ್ನು +ದೂರವಿಲ್ಲ. + + +೫ + + +ರೋಮೇನ್‌ ರೋಲಾಂಡ್‌: + + +ಮಾನವಶ್ರೇಷ್ಠ + + +ಇತ್‌ +ಬರಳು. ಬೇಕಾದರೆ ಸಾಯಿ. ಆದರೆ ಆಗಲೂ + + +ನೀನು ಮನುಷ್ಯನಾಗಿರು. ಮೊದಲು ನಿನ್ನಲ್ಲಿ +ನಂಬಿಕೆಯಿಡು; ಆಮೇಲೆ ದೇವರಲ್ಲಿ. ಆತ್ಮ +ಎಶ್ವಾಸವುಳ್ಳವರು ಕೆಲವರೇ ಆದರೂ ಈ +ಜಗತ್ತನ್ನು ಮುಂದೆ ನಡೆಯಿ: ಸಿದವರು +ಅವರೇ” ಎಂದ ಆದರ್ಶವಾದಿ ರೋಮೇನ್‌ +ರೋಲಾಂಡ್‌. "ನೋವಿನ, ಗರ್ಭದಿಂದಲೇ + + +ಸಂತೋಷದ ಶಿಶು ಹುಟ್ಟಿ ಬರಬೇಕು. ಬದುಕಿನ +ಹೋರಾಟದಲ್ಲಿ ಆತ್ಮದ ಗೆಲುವಿನ ನಗೆಯಾಗಿ + + +ಆನಂದ ಅವತರಿಸಿ ಬರುತ್ತದೆ' ಎಂದುಸುರಿದ +ಅವರು ಆಶಾವಾದಿ. ಕೇವಲ ಸ್ವಾರ್ಥಪರ + + +ಸುಖವಾದದಲ್ಲಿ ಮೈಮರೆತ ಫ್ರಾನ್ಸಿನ ಸಮಾಜ- +ವನ್ನು ಉದ್ಭರಿಸಲೆಂದೇ ರೋಲಾಂಡರು "ಜೀನ್‌ +ಕಿಸ್ಟೋಫ್‌'ನ್ನು ಬರೆದರು. ಅದು ೧೯೧೩ +ರಲ್ಲಿ ಫ್ರೆಂಚ್‌ ಅಕಾದಮಿಯ ಗ್ರ್ಯಾಂಡ್‌ +ಪಾರಿತೋಷಕವನ್ನು ಗೆದ್ದಿತು. ೧೯೧೫ರಲ್ಲಿ +ನೊಬೆಲ್‌ ಸಾಹಿತ್ಯ ಪುರಸ್ಕಾರ ಅದೇ ಕೃತಿಗೆ +ದೊರೆಯಿತು. + +"ಜೀನ್‌ ಕ್ರಿಸ್ಕೋಫ್‌' ಒಂದು ಗದ್ಯ ಮಹಾ- +ಕಾವ್ಯ. ಅಳ್ವಿರುವುದು ಕೇವಲ ಕಲಾಭವ್ಮ ಕ್ರಿ +ಯಲ್ಲ, ಸಮಕ���ಲೀನ ಯುರೋಪಿಯನ್‌ +ಸಮಾಜದ ಜೀವನದರ್ಶನ. ಅಲ್ಲಿರುವುದು ತತ್ವ +ಭ್ರಷ್ಟವಾದ ಬುದ್ಧಿಭ್ರಮಿತವಾದ ಅಧಃಪತನದ +ಪ್ರ ಪೌತಕ್ಕೆ ಶರವೇಗದಲ್ಲಿ ಧುಮುಕುತ್ತಿರುವ + +ಪಾಶ್ಮಾತ್ಮ' ರಾಷ್ಟ್ರ ಗಳ ಸಮಾಜಜೀವನದ + + +ದರಸ ಶಾಸ್ತ್ರಿ + + +ನಿರಾಶಾಮಯವಾದ ಒಂದು ಯಥಾರ್ಥ ಚಿತ್ರ. + +ಇಂಥ ಸಮಾಜವನ್ನುದ್ಧರಿಸುವುದು ಹೇಗೆ +ಎಂಬುದು ರೋಲಾಂಡರ ವ್ಯಥೆ. ಅದೇ ಕಥೆ- +ಯಾಯಿತು ಅವರ ಕೃತಿಗಳಲ್ಲಿ. ಅವರು ಮಹಾ- +ತ್ಮರ ಜೀವನಚರಿತ್ರೆಗಳನ್ನು ಬರೆದರು. +"ಮಂತ್ರ ಮುಗ್ಧ ಆತ್ಮ' (ದಿ ಸೋಲ್‌ ಎಂಚಾಂ- +ಟಿಡ್‌) ಎಂಬ ಏಳು ಭಾಗಗಳ ಮಹಾ +ಕಾದಂಬರಿಯನ್ನು ಬರೆದರು. "ತೋಳಗಳು' (ದಿ +ವೂಲ್ಲ್ಸ್ಸ್‌) ಅಂಥ ನಾಟಕಗಳನ್ನು ರಚಿಸಿದರು, +ಯುದ್ಧ ಕಾಲದಲ್ಲಿ "ಜರ್ನಲ್‌ ಡಿ ಜಿನೇವಾ” +ಪತ್ರಿಕೆಗಳ ಮುಖಾಂತರ ಶಾಂತ್ಲಿಸಂದ್ದೇಶಗಳನ್ನು + + +3. + + + + + + + + + + + + + + + + + + + + + +ಬೀರಿದರು. + +ಅವರ ಕಥಾನಾಯಕರು ಪ್ಹುಟಾರ್ಕನ ಕೃತಿಗಳ +ನಾಯಕರಂತೆ ರಾಜವಂಶಸ ಂಭೂ ತರಲ್ಲ +ಜಗತ್ಪ್ರಸಿದ್ಧ ಯೋಧರೂ ಅಲ್ಲ. ನೀಷೆ ವರ್ಣಿಸಿದ +ಅತಿ ಮಾನವರನ್ನು ಅವರು ನಾಯಕರನ್ನಾ ಗ +ಆರಿಸಿಕೊಳ್ಳಲಿಲ್ಲ. 'ಜೀನ್‌ ಕ್ರಿಸೊ ಸರದಲ್ಲಿ +ಅವರೇ ಹೇಳಿಕೊಂಡಂತೆ, “ನನ್ನ ನಾಯಕರು +ಚಾರಿತ್ರ ವುಳ್ಳ ವರು. ರ್ಮಲಾಂತಕಃರಣದ +ನಿರ್ಭೀತ "ಮಾನವತಾವಾದಿಗಳು. ¥ + +ರೋಲಾಂಡರು ಬೀಠೋವನ್‌, ಮೈಕೇಲ್‌ +೦ ಟಾಲ್‌ಸ್ಟಾಯ್‌, ರೂಸೋ +ಡಾಂಟೆ, ಹಾಕ್‌, ಸಂತ-ಲೂಯಿ, ಹ್ಯಾಂಡೆಲ್‌, +ರಾಮಕೃಷ್ಣ ಪರಮಹಂಸ, ವಿವೇಕಾ- +ನಂದ, ಮಹಾತ್ಮಾ ಗಾಂಧೀಜಿಯವರನ್ನು +' ಮಾತ್ರ. ಎಲ್ಲ ದೃಷ್ಠಿ ಗಳಿಂದ ಪರಿಪೂರ್ಣರಾದ +ಮಹಾವ್ಮ ಕ್ರಿ ಗಳೆ ದು ಹೇಳಿದ್ದಾ ರೈ. ಇವರಿಗೆ +ಪ್ರಾ ದೇಶಿಕತೆಯ ೨ ಬಂಧನವಿಲ್ಲ, “ಲದ ಗಡಿ- + + +ಯಿಲ್ಲ. ಇವರೆಲ್ಲ ಮಾನವಕುಲದ ಉದ್ದಾರಕ್ಕೆ + + +ಆದರ್ಶ +ವರು. +ಮಹಾ ಪುರುಷರೆಂದರೆ ಅವರ ದೃಷ್ಟಿಯಲ್ಲಿ +'ಅಮೌರೀಪುರುಷರಲ್ಲ, ಅವರೂ ನಮ್ಮ ವರಲ್ಲಿ +ಸಮಾವೇಶ 'ಗೊಳ್ಳುವವರೇ. ಕುರಿಗಳನ್ನು 'ತರುಬಿ +ಕೆಸಿಂಡು ಹೋಗುವ ಕುರುಬರಲ್ಲ. ಅವರು +ದನದ ಮಂದೆಯ ಮುಂದಿರುವ ನಂದಿಗಳಂತೆ! +೧೮೬೬ರ ಜನವರಿ ೨೯ರಂದು ಫ್ರಾನ್ಸಿನ +ಎಂಬ ಚಿಕ್ಕ ಹಳ್ಳಿಯಲ್ಲಿ ಜನಿಸಿದರು. +ತಂದೆ ಪ್ರಜಾಪ್ರಭುತ್ವವಾದಿ, ವೃತ್ತಿಯಿಂದ +ಲ ತಾಯಿ ಸಂಗೀತಪ್ಪಿಯೆ. ಇಬ್ಬರೂ +ಷ್ಠಾವಂತ ಕಾ ,ಹೋಲಿಕರು. ತಂದೆಯ ತಾರ್ಕಿಕ +ಜ್‌ ಸರಣಿ, ತಾಯಿಯ ಸಂಗೀತಮಯವಾದ +ಹ್ಮ )ದಯಮಾಧುಯ ಸಮನ 4ಯವಾಗಿ +ಜನ್ಮ ವೆತ್ತಿ ದ್ವ ಮ ಜಿ ಅರ ನ ಅವರು +ಅಕ್ಷರ ಕಲಿಯುವ ಮೊದಲೇ ಸಂಗೀತ ಕಲಿತರು. +ಬಾಲ್ಮದಲ್ಲಿ ಅನಾರೋಗ್ಯ ದ +ಸಂಗೀತ » ಸಾಹಿತ್ಯ ಗಳಿಂದ ತಕ್ಕ ಮಟ್ಟಿ ಗೆ ಕಡಿಮೆ +ಮಾಡಿಕೊಂಡರು. ೧೮೮೯ರಲ್ಲಿ . ಇತಿಹಾಸ್ಕ +ಭೂಗರ್ಭಶಾಸ್ತ್ರ ಗಳಲ್ಲಿ ಪದವೀಧರರಾದರು. + + +ಪೂರ್ಣ ಜೀವನಗಳನ್ನು ಇಟ್ಟು ಹೋದ- + + +ಫಿ +ರಲು pe + + +ಕ್ರಸ್ತೋಫ್‌'ದ ಕೊಡುಗೆಯೆಿದು + + +ಬಾಧೆಯನ್ನು ಕ + + +ಬಳಿಕ ಇಟೆಲಿ, ಸಿಸಿಲಿಗಳಲ್ಲಿ ಪ್ರವಾಸ ಮಾಡಿ +ಪಶ್ಚಿಮ ಯುರೋಪಿನ ಸಮಾಜವನ್ನು ಆಳವಾಗಿ +ಅಭ್ಯ ಸಿಸಿದರು. ಅಲ್ಲಿಯ ಆದರ್ಶವಾದಿ- +ಗಳೊಂದಿಗೆ ���್ನೇಹ ಬೆಳೆಸಿದರು. ಪ್ಕಾರಿಸ್ಸಿಗೆ +ಮರಳಿದ ಮೇಲೆ ಭಾಷಾವಿಜ್ಞಾ ನಿಯಾದ +ಮೈಖೇಲ್‌ ಬ್ರೇಲ್‌ನ ಮಗಳು ಮೇರಿಯನ್ನು +ಮದುವೆಯಾದರು. + +ಅವರು ಶ್ರದ್ಧಾವಂತ ಬೌದ್ಧಿಕವಾದಿಗಳು; +ಸಮಾಜಪ್ರಜ್ಞೆಯುಳ್ಳ ವ್ಮಾವಹಾರಿಕ ಆದರ್ಶ- +ವಾದಿಗಳೂ ಹೌದು. ಪರೋಪಕಾರ, ಪರಹಿತ +ಚಿಂತನೆಗಳಲ್ಲಿಯೇ ಮಗ್ನರಾದ ಸ್ವಾತಂತ್ರ ನ್ಯ +ವಾದಿಗಳು; ಪ್ರಜಾತಂತ್ರ ವಾದಿಗಳು. ಅವರು +ಲೆನಿನ್‌, ನೀಷೆಯನ್ನು ಮೆಚ್ಚಿದ ಕ್ರಾಂತಿಕಾರಿ; +ಸಮಾಜವಾದಿಗಳು. ಟಾಲ್‌ಸಾ ಯ್‌, ಗಾಧೀಜಿ- +ಯವರನ್ನು ಪೂಜಿಸಿದ ಅವರು ಶಾಂಶಿವಾದಿ; +ಸರ್ಮೊದಯವಾದಿಗಳು. + +ಮೊದಲನೇ ಮಹಾಯುದ್ಧ ಪ್ರಾರಂಭ- +ವಾದಾಗ ವಿಶ್ವ ಮೈ ತ್ರಿ _ಶಾಂತಿಗಳ ಅಗತ್ಯ ವನ್ನು +ಕುರಿತು” ಲೇಖನಗಳನ್ನು ಬರೆದು ತತ್ಪರಿಣಾಮ +ವಾಗಿ ಜರ್ಮನಿಯ್ಯಷ್ಟೆ ೇ ಅಲ್ಲ, ತಾವು ಜನಿಸಿದ +ಫ್ರಾನ್ಸಿನಲ್ಲೂ ಜನತೆಯಿಂದ. ಎಪ್‌ ,ತೆಗೀಡಾ- +ದರು. ಅವರ ಸಾಹಿತ್ಯ ಕೃತಿಗಳು ಬಹಿಷ್ಕ ರಿ- +ಸಲ್ಪಟ್ಟವು. ಸ್ವೀಡನ್ನಿ ಸ "ನೋಬೆಲ್‌ ಎಕ್‌ +ದಮಿಯಲ್ಲೂ ಮತಭೇದ ತಲೆಯೆತ್ತಿತು. ಆದರೆ +ಸ್ಪೇನಿನ ಲೇಖಕ ಫಿರೆರುುಗಾಲ್ನೋ ಪರ- +ಮೋಚ್ಚ ಆದರ್ಶವಾದ, . ಪೂರ್ಣಜೀವನದ +ಮಾಧುರ್ಯ, ಮಾನವಕುಲದ ಬಗೆಗಿನ +ಆರ್ದ್ವ ಪೆ Y್ರೀಮ, ಸತ ನಿಷ್ಠೆ ಗಳು “ಜೀನ್‌ +ಘೋಷಿಸಿ- +ಕ ಎರಡನೇ ಮಹಾಯ ುದೃದ ಹೊತ್ತಿಗೆ +ಅವರು ಸಂಪೂರ್ಣ ಸಮಾಜವಾದಿಯಾಗಿದ್ದರು. +“ಬನ್ನಿ, ಮಾನವ ಕುಲ ಗಂಡಾಂತರದಲ್ಲಿದೆ. +ನಾವೆಲ್ಲ ಸೇರಿ ಉಳಿಸೋಣ” ಎಂದು ಶಾಂತಿ +ವಾದಿಗಳನ್ನು ಜಾಗ್ರತಗೊಳಿಸಿದರು; ಪ್ರಾರ್ಥಿ- +ಸಿದರು. ಅವರ ಲೇಖನಗಳು ಬಲಿಣಿ ನಲ್ಲಿ +ಬಿರುಗಾಳಿಯೆಬ್ಬಿ ಸಿದವು. ಅದೇ ಸಮಯದಲ್ಲಿ +ಅವರು ಸಿ _ರುರ್ಲಂಡಿಗೆ ತೆರಳಿದರು. ಅಲ್ಲಿ +ಅವರನು R ಗೆ ೈ ಹಬೀಧನದಲ್ಲಿರಿಸಲಾಯಿತು, + + +1.1.1111 'ಕೋಮೇನ್‌ ರೋಲಾಂಡ್‌: ಮಾನವಶ್ರೇಷ್ಮ + + +ಅಶಾಂತಿಯ ಅಗ್ನಿಕುಂಡದಲ್ಲಿ ಉರಿಯುತ್ತಿದ್ದ +ಪಾಶ್ಚಾತ್ಮ ರಾಷ್ಟ್ರಗಳ ಸ್ಥಿತಿಗತಿಗಳನ್ನು +ಕುರಿತು ಟಾಲ್‌ಸ್ಟಾಯ"ರಿಗೆ ಒಂದು ಹೃದಯ- +ದ್ರಾವಕವಾದ ಪತ್ರ ಬರೆದರು. ಅದು ತಮ್ಮನ್ನು +ಕಣ್ಣೀರುಗರೆಯುವಂತೆ ಮಾಡಿತೆಂದು ಟಾಲ್‌- +ಸ್ಟಾಯ್‌ ಒಂದೆಡೆ ಬರೆದಿದ್ದಾರೆ. + +“ಪಾಶ್ಚಾತ್ಮರ ದೃಷ್ಟಿ ಸಂಕುಚಿತವಾಗಿದೆ. +ರೋಮನ್ನರ ಸಾಮ್ರಾಜ್ಯ ವೈಭವ, ಆಶೋತ್ತರ +ಗಳು ಸಂಪೂರ್ಣವಾಗಿ ಮರೆತುಹೋಗಿವೆ, ಆದರೆ +ಏಶಿಯವಿನ್ನೂ ಆಶಾದಾಯಕವಾಗಿದೆ. ಪೂರ್ವ +ಅಪೂರ್ವವಾಗಿದೆ. ಮಂಗಲಮಯ ಶಾಂತಿ ಅಲ್ಲಿ +ವಿಜೃಂಭಿಸುತ್ತಿದೆ” ಎಂದು ಘೋಷಿಸಿದ ಅವರಿಗೆ +ಪೌರಸ್ತ್ಯ, ರಾಷ್ಟ್ರಗಳಲ್ಲಿ ಅಪಾರ ನಂಬುಗೆ: + +೧೯೩೫ರಲ್ಲಿ ಅವರು ಮ್ಯಾಕ್ಸಿಂ ಗಾರ್ಕಿಯ +ಆಮಂತ್ರಣ ಮೇರೆಗೆ ರಶಿಯಕ್ಕೆ : ಭೆಟ್ಟಿ- +ಯಿತ್ತರು. ನೀತಿ, ಧರ್ಮಗಳು ಸಾಧಿಸಲಾಗ +ದ್ವನ್ನು ಗಾರ್ಕಿ ಕಲಾಮಾಧ್ಯಮದಿಂದ ಮಾಡಿ +ತೋರಿಸಿದ್ದರು. ಹತ್ತೊಂಭತ್ತನೆಯ ಶತಮಾನದ +ಕೊನೆಯ ದಶಕಗಳು ಕಂಡ ಕನಸುಗಳನ್ನು +ಇಪ್ಪತ್ತನೆಯ ಶತಮಾನದಲ್ಲಿ ರಶಿಯವು ನನಸಾಗಿ + + +ಸಿದುದನ್ನು ನೋಡಿದ ರೋಲಾಂಡರು-- +"ಆಧುನಿಕ ಯುರೋಪ್‌ ಮತ್ತು ಅದರ +ಸಾಹಿತ 4 ಸರ್ವನಾಶವನು ೫ ತಪ್ಪಿ ಸಿಕೊಳ ಲು + + +ಸಮಾಜವಾದಕ್ಕೇ ಮೊರೆಹೋಗಬೇಕು' ಎಂದು +ಅಭಿಪ್ರಾಯಪಟ್ಟ ರು, ಸಮಾಜವಾದದತ್ತ ಒಲಿ- +ಯಲು ಅವರಿಗೆ ಎರಡು ಕಾರಣಗಳಿದ್ದವು. +ಒಂದು ಶಾಂತಿಸ್ಮಾಪನೆಗಾಗಿ ಅವರು ಎರಡು +ಮಹಾಯುದ್ಧ ಕಾಲಗಳಲ್ಲಿ ಪಟ್ಟ ಪ್ರಯತ್ನಗಳು +ಅವರಿಗೆ ರಾಷ್ಠದ್ರೋಹಿಯೆಂಬ ಬಿರುದನ್ನು +ಸಾಮ್ರಾಜ್ಯವಾದಿಗಳಿಂದ ತಂದಿತ್ತಿದ್ದವು. +ಎರಡನೆಯದಾಗಿ ಅವರು ಅಂತಾರಾಷ್ಟ್ರೀಯತಾ +ವಾದಿಗಳೂ; ಮಾನವತಾವಾದಿಗಳೂ ಆಗಿದ್ದರು. +೧೯೪೦ರ ಹೊತ್ತಿಗೆ "ರಾಷ್ಟ್ರೀಯ ಸಾಹಿತ್ಯದ ಕಾಲ +ಮುಗಿಯಿತು' ಎಂದು ಉದ್ದ ರಿಸಿದ ಅವರು. +“ನನ್ನೆ ಕಲೆಯ ಸ್ವಪ್ನ, ನನ್ನ ಜೀವನದ ಆಕಾಂಕ್ಷೆ +ಗಳು, "ಜೀನ್‌ ಕ್ರಿಸ್ತೋಫ''ನ ಭಾವನೆಗಳನ್ನೆ ಲ್ಲ +ಸಮಾಜವಾದದ ಕ್ರಾಂತಿ ವಸ್ತು ಸ್ಥಿತಿಗಿಳಿಸ ದೆ” + + +_. ಎಂದು ತೃಪ್ರಿಪಟ್ಟರು. + + +೭೭ + + +“ಮೂವತ್ತು ಶತಮಾನಗಳ ಪೊರ್ವದಿಂದಲೂ +ಭಾರತದ ಧರ್ಮವೃಕ್ಷವು ಹೊಸ ಟಿಸಿಲ್ಕು ನೂತನ +ಫಲ-ಪುಷ್ಪಗಳಿಂದ ಶೋಭಿಸುತ್ತದೆ. ಭಾರತ +ದೇವರನ್ನು ಹಡೆಯುವ ಪುಣ್ಯಗರ್ಭವಾಗಿದೆ. +ಮಾನವಕುಲವನ್ನು ವಿನಾಶದ ದವಡೆಯಿಂದ +ತಪ್ಪಿಸಲು ಅದು ಅವಿಶ್ರಾಂತವಾಗಿ ಪ್ರಯತ್ನಿ- +ಸುತ್ತಲೇ ಇದೆ” ಎಂದ ರೋಲಾಂಡರಿಗೆ +ಭಾರತೀಯ ಧರ್ಮಶಾಸ್ತ್ರ ಸೆ ಸಾಹಿತ್ಯದಲ್ಲಿ +ಅಪಾರ ಶ್ರದ್ಧೆ, ಪ್ರೀತಿಯಿತ್ತು. ೧೯೨೩ರಲ್ಲಿ +ಗಾಂಧೀಜಿಯರ ಸತ್ಮ, ಅಹಿಂಸೆ-ಪ್ರೇಮಗಳ +ಅಪೂರ್ವ ತತ್ವಗಳಿಂದ ಪ್ರಭಾವಿತರಾದ ಅವರು + + +ಗಾಂಧೀಜಿಯರನ್ನು ಭೇಟಿಯಾದರು. ೧೯೨೪ +ರಲ್ಲಿ ಗಾಂಧೀಜಿಯ ಜೀವನಚರಿತ್ರೆಯನ್ನು +ಬರೆದರು. ಆಧುನಿಕ ನಾಗರಿಕತೆಯ ಬಗೆಗಿನ + + +ಗಾಂಧಿಯವರ ಎಲ್ಲ ವಿರೋಧಗಳನ್ನು +ರೋಲಾಂಡರು ಒಪ್ಪಿರಲಿಲ್ಲ. ಆದರೂ ಗಾಂಧೀಜಿ + + +ಯಲ್ಲಿ ಸದ್ಗುಣ ಬುದ್ಧಿವಂತಿಕೆಗಳೆರಡರ ಸಮಾನ + + +ಸಂಗಮವಿದೆಯೆಂದು ಒಪ್ಪಿದರು. ಅವರು +ರಾಮಕ ಷ್ಣ ಪರಮಹಂಸರನ್ನು ಏಸುವಿನ +ಕಿರಿಯ ಸಹೋದರನೆಂದು ಕರೆದರು. + + +ವಿವೇಕಾನಂದರನ್ನು ಭೂತಕಾಲವ ಗಳಿಕೆ, ವರ್ತ- +ಮಾನದ ಸಾಹಸ, ಭವಿಷ್ಯತ್ತಿನ ಆಶೋತ್ತರಗಳ +ಸಾಕಾರರೂಪವೆಂದು ವರ್ಣಿಸಿದರು. ಕ್ರಾಂತಿ- +ಕಾರಿ ಸುಭಾಸರನ್ನು ತಮ್ಮ ಮನೆಗೆ ಆಮಂತ್ರಿಸಿ +ಸತ್ಮರಿಸಿದ್ದರು. ಆದರೆ ಅವರು ಹಿಟ್ಲರನೊಂದಿಗೆ +ಒಪ್ಪಂದಕ್ಕೆ ಸಿದ್ಧ ವಾದುದನ್ನು ವಿರೋಧಿಸಿದರು. +ರವೀಂದ್ರರ ಅಣ್ಣನ ಮಗ ಸೋಮೇಂದ್ರನಾಥ, +ಟಾಗೋರ ಅನೇಕ ಬಾರಿ ರೋಲಾಂಡರಲ್ಲಿ +ತಂಗಿದ್ದರು. ಅವರು ಗಾಂಧೀಜಿಯ ತತ್ವ- +ಗಳನ್ನು ಖಂಡಿ ಸಿದಾಗ ರೋಲಾಂಡರು ತಿಳು- +ವಳಿಕಿ ಕೊಟ್ಟಿದ್ದರು. ಬರ್ಲಿನ್ನಿನಲ್ಲಿ ಹಿಟ್ಲರನು +ಸುಭಾಸರನ್ನು ಸ್ವಾಗತಿಸಿದ ಸಂದರ್ಭವನ್ನು +ನೆನೆದು. ೧೯೪೨ ಮೇದಲ್ಲಿ ತಮ್ಮ ದಿನಚರಿಯ +ಪ್ರಟವೊಂದರಲ್ಲಿ ಹೀಗೆ ಬರೆದಿದ್ದಾರೆ : “ಕೇವಲ +ಉತ್ಸಾ ಹಿಗಳಾದ ಭಾವನಾವಾದಿ ಬಂಗಾಲಿಗಳಿಗೆ +ಬುದ್ಧಿವಂತಿಕೆಯ ರಾಜಕಾರಣ ಗೊತ್ತೇ ಇಲ್ಲ. +ಸೊಕ್ಕು, ಪ್ರತೀಕಾರದ ಮನೋಭಾವಕ್ಕೆ +ತುತ್ತಾಗುವ ಅಪಕ್ವ ಬುದ್ಧಿ ವಾದಿಗಳು ಅವರು. + + +ಭಾರತದ ದೊಡ್ಡ ���್ರಜೆ. ನೆಹರೂರವರಲ್ಲಿ +ಕಮ್ಯೂನಿಸ್ಟ್‌ ಪರ ಅನುಕಂಪದ : ಭಾವನೆಗಳಿವೆ- +ಯೆಂದು ಗುರುತಿಸಿದ ರೋಲಾಂಡರು, ಹಾಗೆಯೆ + + +ಸಷ.ವಾಗಿ ಬರಹದ + + +ನು ಮೂಲಕ ವ ಕ ಪಡಿಸಿ +“ಟಿ ಶ್ರದ +ದ್ದಾರೆ + +ಎರಡನೆಯ ಮಹಾಯುದ್ದದಿಂದ ಗಾಸಿ +ಗೊಂಡ ರೋಲಾಂಡರು ಯುದ್ವದ ವಿಷಯ + + +ವನ್ನೇ ಮರೆತವರಂತೆ ಜನೇವಾಕ್ಕೆ ತೆರಳಿ, + + +ಅಂತಾರಾ ಪ್ರೀಯ ರೆಡ್‌ಕ್ರಾಸ್‌ ಸಂಸೆ, +ತಮ್ಮನ್ನೇ ಸಮರ್ಪಿಪಿಸಿಕೊಂಡರು. ತಮ್ಮ + + +ಜೀವನಯಾತ್ರೆಯ ಕೊನೆಯ ಹಂತದಲ್ಲಿ ಸಾಗು +ತ್ತಿದ್ದ ಅವರು ಸುತ್ತಲೂ ನೋಡಿದ್ದರು, ಎಲ್ಲ +ಮಾಯೆ, ಕಣ್ಣುಕಟ್ಟುವ ಮಬ್ಬು ಲ» ಅರ್ಥವಾಗದ +ಗದ್ದಲ, ಗೊಂದಲ ಇವುಗಳ ನಡುವೆ ಅವರ +ಬದುಕೊಂದು ಆದರ್ಶವಾದದ ದುರಂತವೇ +ಆಯಿತೆನ್ನಬೇಕು. ಗಾಟ್‌ ಫೆಡ್‌ ಅವರನ್ನು +ಕುರಿತು ಹೇಳಿದ್ದಾರೆ: “ನಾವು ಮಾಡುತ್ತಿರುವುದು +ನಾವು ಇಚ್ಛೆ ಸಿದ್ದನ್ನಲ್ಲ. ನಮ್ಮ ಬದುಕೇ ಬೇರೆ, +ಅವರ ಬಗೆಗಿನ ಬಯಕೆಯೇ ಬೇರೆ. ಆದರೆ +ಮಹಾತ್ಮರು ಹೀಗೇ ಬದುಕಬೇಕೆಂಬ ಇಚ್ಛೆಯ- + + +BS + + +ನೆಂದೂ ಬಿಡುವುದಿಲ್ಲ. ಅದರ +ಗುಂಟವೇ ಅವರ ಹೋರಾಟ. ಆದರೆ ನಾವೇಕೆ +ಅವರ ಹಾಗೆ ಮಾಡಲಿಲ್ಲವೆಂದು ನಮ್ಮ ಮೇಲೇ +ಸಿಟ್ಟು ಮಾಡಿಕೊಳ್ಳಬೇಕು? ನಮಗೇನು +ಮಾಡಲು ಸಾಧ್ಯವೋ ಅದನ್ನೇ ಮಾಡೊಣ. +ಉತ್ತಮವಾದುದನ್ನೇ ಮಾಡೋಣ.” ಅದರಂತೆ +ಡಾ. ರಾಧಾಕೃಷ್ಣನ್ನರು ಒಂದೇ ಮಾತಿನಲ್ಲಿ +ರೋಲಾಂಡರ ಜೀವನ ಸಿದ್ಧಾಂತವನ್ನು ಹಿಗೆ. + + +ಹೇಳಿದ್ದಾರೆ : “ಜೀನ್‌ ಕ್ರಿಸ್ತೋಫ್‌ ಹೇಳಿದ +ಹಾಗೆ ನಾವು ಪರಸ್ಪರನ್ನು ಪ್ರೀತಿಸಲೆಂದು +ಹುಟ್ಟಿದ್ದೇವೆ; ದ್ವೇಷಿಸಲಲ್ಲವೆಂಬ ಮಾತು +ರೋಲಾಂಡರಿಗೂ ಅನ್ವಯಿಸುತ್ತದೆ.” + +ಬದುಕಿನಲ್ಲಿ. ನೋವು, ನರಳಾಟಗಳನ್ನು + + +ಕಂಡು ಉಂಡು ದುಃಖಿಸಿದರೂ ರೋಲಾಂಡರು + + +ತಮ್ಮ ಸಾವಿನ ಕೊನೆಯ ಗಳಿಗೆ ಅಂದರೆ +(೧೯೪೪ ನೇ. ಡಿಸೆಂಬರ್‌ ೩೦) ರ ವರೆಗೂ + + +ಮಾನವೋದ್ಧಾರದ ವಿಷಯದಲ್ಲಿ ಆಸೆಯನ್ನು + +ಬಿಟ್ಟು ಕೊಟ್ಟಿರಲಿಲ್ಲ. “ಜೀನ್‌ ಕ್ರಿಸ್ಫೋಫ್‌'ನ + +ನಾಯಕ ಕೊನೆಯಲ್ಲಿ ಹುಡುಗನನ್ನು ಕುರಿತು + +ಕೇಳುತ್ತಾನೆ, “ನೀನಾರಯ್ಯ ?” ಎಂದು. +“ನಾನು ನಾಳಿನ ಬೆಳಸು” ಎಂದುತ್ತರಿಸು + +ತ್ತಾನೆ ಆ ಹುಡುಗ, + +ಆ ಬೆ. ೪ಗು ನಾವು! | ಸಃ + + +ಜರ್ಮನ್‌ ಸರಕಾರ ಪೋಲೀಸ್‌ ಅಧಿಕಾರಿಯೊಬ್ಬ ನನ್ನು ತರಬೇತಿಗಾಗಿ +ಅಮೇರಿಕಕ್ಕೆ ಕಳಿಸಿತು. ಆತ ಚೆನ್ನಾಗಿಯೇ ತರಬೇತಿ ಪಡೆದನೆನ್ನ ಬೇಕು; ಅಮೇರಿಕದ + + +ನೆಲವನ್ನು ಮುಟ್ಟಿ ಮೂರು ತಿಂಗಳಾಗುವಷ್ಟರಲ್ಲೆ ಅವನ ಮೇಲೆ ಕಳವು ದರೋಜಿ +ಹಾಗೂ ಲಂಚಗುಳಿತನದ ಆರೋಪಗಳನ್ನು ಹೊರಿಸಲಾಯಿತು. + + +* + +ಗಂಡ: ಪ್ರಿಯೆ, ಈಗ ಹೇಗೂ ನನ +ನಿನ್ನಲ್ಲಿ ನಾನು ಕಂಡ ಕೆಲ ಕುಂದುಕೊರತೆಗ +ಹೆಂಡತಿ: ಅದೆಲ್ಲ ಈಗೇಕೆ ದೊರೆ? +ಗೊತ್ತು. ಅವು ಇದ್ದು ದರಿಂದಲೇ ನನಗೆ + + +ಸಿಕ್ಕಲಿಲ್ಲ. + + +ವಿ ಮದುವೆಯಾಗಿಬಿಟ್ಟದೆಯಲ್ಲ. ಇನ್ನು +ಳನ್ನು ನಿನಗೆ ಹೇಳಿಜಡಲು ಅಡಿ ಯಿಲ್ಲ. + + +ನನ್ನ ಕೊರತೆಗಳೆಲ್ಲವೂ ನನೆ ಚೆನ್ನಾಗಿ + + +ಈಗ ಸಿಕ್ಕಿ ರುವುದಕ್ಕಿಂತ ಒಳ್ಳೆಯ ಗಂಡ + + +- ಆಶ + + +ಪಾರ್‌ ಲ್‌ೆ +a 42. + + +ಇದುವೆ ಜವ ಇದು ಜೀವನ + + +ಒಮ್ಮೆ ಟ್ಯಾಕ್ಸಿಯಲ್ಲಿ ಬಾತ: +ವಾಗ ಯಾವುದೋ ಒಂದು ಕಟ್ಟಿಯ +ಬಳಿ ಟ್ಯಾಕ್ಸಿ ನಿಂತಿತು. ನನ್ನ ನಿದ್ರೆಗೂ +ಭಂಗ ಬಂದಿತೆನ್ಸಿ. ಒಬ್ಬ ಥೋತರ ಉಟ್ಟ +ಉದ್ದ ಕೂದಲಿನ ಮಹಾಶಯರು ಗಾಡಿ- +ಯಿಂದ ಇಳಿದು ಹೊರಟುಹೋದರು. ಅವರ +ಬದಲಾಗಿ ಕತ್ತಿದವರು ಒಬ್ಬ ಬಣ್ಣದ +ಲುಂಗಿ ಉಟ್ಟ ಕಪ್ಪ ನೆಯ ವ್ಯಕ್ತ ಹಾಗೂ +ಚಿಕ್ಕ ಹುಡುಗಿ. ಮುತ್ತಿ ಟಾಕ್ಸಿ ತನ್ನೆ +ಕರ್ತವ್ಯದಲ್ಲಿ ತಲ್ಲೀನವಾಗಿತ್ತು. Ko +ಎಂದಿನಂತೆ ಆ ಕಪ್ಪು ವ್ಯಕ್ತಿಯಲ್ಲಿ ಹಣ +ಹೇಳಿದ, ಆಶ ಎರಡು ನೋಟನ್ನು ತೆಗೆದು +ಕೊಟ್ಟ. ಕಡಿಮೆ ಹಣ ಕಂಡು ಚಾಲಕ, +“ಇದೇನು ಬಸ್ಸಾ? ಇನ್ನೆ ರಡು ರೂಪಾಯಿ” +ಅಂದ. +ಕಪ್ಪು ವ್ಯಕ್ತಿ, ತನ್ನಲ್ಲಿ ಹಣವಿಲ್ಲ, ಉಪ- +ಕಾರವಾಗುತ ದೆ ಎಂದು ಇನ್ನೆ ನೋ ಹೇಳು +ತ್ತಿರುವಾಗಲೇ ಚಾಲಕನಿಗೆ ಇಟ್ಟು ನೆತ್ತಿ- +ಸೇರಿತ್ತು. ಕಾರಿನಲ್ಲಿ ಬಿಸಿ ವಾತಾವರಣ +ಉಂಟಾಗಲು ಹೆಚ್ಚು ನೇಳೆ ಹಿಡಿಯಲಿಲ್ಲ. +ಸಹಿಸಲಾರದೆ ಚಾಲಕ ಗಕ್ಕ ನೆ ಬ್ರ (ಕ್‌ ಒತ್ತಿ +ಗಾಡಿ ನಿಲ್ಲಿಸಿ “ಇಲ್ಲೇ RE AA ನೀ +ಹೊಟ್ಟ ಹಣ ಇಲ್ಲಿಗೇ ತೀರಿತು” ಅಂದ, +ಕಪ್ಪು ವ್ಯಕ್ತ ಚಿಕ್ಕ ಹುಡುಗಿಯೊಡನೆ ತನ್ನ +ಭಾಷೆಯನ್ನು ಕನ್ನ ಡದಿಂದ ಮಲೆಯಾಳಕೆ +ಬದಲಾಯಿಸಿ; “ನಿನ್ನಳಿ ಹಣನಿದೆಯಾ?” +ಎಂದು ಕೇಳಿದ. ಚಾಲಕನ ಮುಖದ ಮೇಲೆ +ಅಪೂರ್ವ ಬದಲಾವಣೆ ಉಂಟಾಯಿತು. +ಮಲಯಾಳದಲ್ಲೆ ೯ ಮಾತನಾಡಿ +ಮತ್ತೆ ಅವರೀರ್ವರನ್ನೂ ಟ್ಯಾಕ್ಸಿಯಲ್ಲಿ +ಕುಳ್ಳಿ ರಿಸಿ ಚಾಲನೆಯ ಗುಂಡಿ ಒತ್ತಿ ಡೆ +ಡಾಟ +ಚಿಕ್ಕ ಮಕ್ಕಳ ಅನಲೋಕನ ಶಕ್ತಿ +ಒಂದೊಂದು. ಸಲ ನಮ್ಮ ಜೀವನದಲ್ಲಿನ + + +ಕೆಲವು ಸಂಗತಿಗಳನ್ನು ಸ್ವಾರಸ್ಯಕರ +ದೃಷ್ಟಿಕೋನದಲ್ಲಿ ತೋರಿಸುತ್ತದೆ. ಒಂದು +ಹಬ್ಬದ ದಿನ ನನ್ನ ಮೂರು ವರ್ಷದ +ಮಗನನ್ನು ಕರೆದುಕೊಂಡು ಅಂಗಡಿಗೆ +ಹೊರಟಿ, ಅಂಗಡಿಗೆ ಹೋಗುವ ದಾರಿಯಲ್ಲಿ +ಎಲ್ಲರ ಮನೆಯ ಮುಂಭಾಗವೂ ಅಂದವಾದ +ರಂಗೋಲಿಯಿಂದ ಆಲಂಕರಿಸಲ್ಪ ಟ್ರ ತ್ಮು- + +ನನ್ನ ಮಗನು, "ಈ ರಂಗೋಲಿ ಚೆನ್ನಾ ಗಿಡೆ, +ಚ ಗೋಲಿ ಬಣ್ಣ ಬಣ್ಣವಾಗಿ ಚೆನ್‌ ಗಿದೆ? +ಎಂದು ಪರಿಸರದ ಸೌಂದರ್ಯವನ್ನು +ಮೆಚ್ಚುತ್ತಾ ಜತೆಗೆ ಬಂದ. + +ಅಂಗಡಿಯಲ್ಲಿ ಸಾಮಾನುಗಳಿಗೆ ಕಾದು +ನಿಂತಿದ್ದಾಗ ಅಲ್ಲಿಗೆ ಒಬ್ಬರು "ವಾಧ್ಯಾರ್‌? +ಬಂದರು. ಸಂಪ್ರದಾಯಸ್ಥ ರಾಗಿದ್ದ ಅವರ +ಮುಖದಲ್ಲಿ ನಾಮವು ಶೋಭಿಸುತ್ತಿತ್ತು. + +ನನ್ನ ಮಗ ಅವರನ್ನು ತದೇಕಚಿತ್ತನಾಗಿ +ನೋಡಿ, “ಅಪ್ಪಾ! ಅವರು ಮುಖದ ಮೇಳೆ +ಏಕೆಪ್ಪಾ ರಂಗೋಲಿ ಹಾಕಿಕೊಂಡಿದ್ದಾರೆ?” +ಎಂದು ಕೇಳಿದ. + +“ಅದು ರಂಗೋಲಿ ಅಲ್ಲ ಮಗೂ +ಅಮ್ಮ ಹಣೆಗೆ ಈುಂಂಕುನು ಇಟ್ಟು ಕೊಳ್ಳು +ವಂತೆ, ಹಣೆಗೆ "ನಾಮ? ಇಟು ಹೊಳ್ಳುವುಡ? +ಇವರ ಪದ್ಧ ತಿ? ಎಂಬ ನನ್ನ ವಿವರಣೆ, +ಖೊಳ್ಳ ನೆ ನಗುತ್ತಿದ್ದ ಸುತ್ತಮುತ್ತ ಲಿನವರಿಗೆ +ಕೇಳಿಸಿಕೋ ಇಲ್ಲವೋ ನನಗೆ ತಿಳಿಯದು. + +— ಎಂ ಆರ್‌. ಚಿದಂಬರೆ + + +ಈಚೆಗೆ ನಾನು ಶ*ೆನಡಾ ದೇಶಕ್ಕೆ +ಹೋದಾಗ ಒಂದು ದಿನ ಊಟ ಮುಗಿಸಿ +ವ್ಯಾಸಂಗ ಮಾಡುತ್ತಾ ಕೊತಿದ್ದೆ. ರಾತ್ರಿ +ಒಂಭತ್ತು ಗಂಟಿ ಇರಬಹುದು. ಬಾಹ್ಯ +ಪ್ರ ಜ್ಞ ಯೂ ಇಲ್ಲದೆ 'ತದೇ���ಚಿತ್ತ ನಾಗಿದ್ದ +ಸಮಯ. ಬೆಚ್ಚಿ ಬಿದ್ದೆ. ಅಕೆಕ್ಚಣವೇ +ಬೇಕಾಯ್ತು, ಟಿಲಿಫೋನ್‌ ಬಾರಿಸುತ್ತಿದೆ +ಎಂದು ಅರಿವಾಗಲು. ಅಕೆನಿದ್ದೆಯಿಂದ + + +೭೯ + + +೮೦ ಕಸ್ತೂರಿ, ಜೂನ್‌ ೧೯೭೭ + + +ಎದ್ದ ಪನ ರೀತಿ “ಹಲೋಳಿ ಅಂದೆ. *ನಮ- +ಸ್ಕಾರ್ರೆ cಂಗgratulations> ಅಂದರು +ಕಾಂತಿ. ಇದೇನಿದು? ನನಗೇನಾಯಿತು +congratulations ಹೇಳಿಸಿಕೊಳ್ಳಲು? +ನನ್ನ ಮನಸ್ಸು ಇಲ್ಲದ್ದನ್ನು ಅರಸಿ ಹೊರ- +ಟತ್ತು. ಊರಿಂದ ಕಾಗದ ಬಂತೂ, +ನನಗೆಲ್ಲಾ ಗುಟ್ಟಾ ಗಿಟ್ಟ +ದ್ಹೀರಲ್ಲಾ.? “ಏನ್ರಿ ಅದು +ಗೊತ್ತಾಗ್ಲನೇ ಇಲ್ಲ, ನೀವು ಹೇಳ್ತಿ +ರೋದೂ!? “ಆಹಾಹಾಹಾ! ನಮ್ಮ ತಂದೆ +ಕಾಗದ ಬರೆದಿದಾಕೆ, ನಿಮ್ಮ ಘೀ ಸಿಕ್ಕಿ +ದ್ದ ರಂತೆ. ಎಲ್ಲಾ ಗೊತ್ತು ಮಾ +ರಂತಲ್ಲಾ. "ನಮಗೆ ಹೇಳಬಾರದು +ಅಂತಿದ್ರೋ?* ನನಗೆ ತಲೆಬುಡವೇ +ಗೊತ್ತಾಗಲಿಲ್ಲ. ಮದುವೆ ವಿಚಾರ ಮಾತಾ +ಡುತ್ತಿರಬಹುಧು ಆಂತ ಊಹಿಸಿದೆ. ಛೆ! +ಅದು ಹೇಗೆ ಸಾಧ್ಯ? ಅಥವಾ ಏನಾದರೂ +ಗೋಪಣ್ಣ ಏನೋ ನೀಡೆ ಮಾಡುತ್ತಿ ದ್ದ +ಇವರ "ತಂದೆಯ ಹತ್ತಿ ರ ಮಾತಾಡಿ + +ಬಹುದೋ? ಒಂದು ಕ್ಷಣದಲ್ಲಿ ಸ +ಎಲ್ಲೆಲ್ಲೊ ಓಡಾಡಿಬಿಟ್ಟಿ ತು. ಅನರು ಇನ್ನೂ +ಹೇಳು ತ್ತಿ "ದ್ದ ರ್ಳು “ನಿಮ್ಮ ಜೀವನ ಸಂಗಾತಿ +ಬಹಳ ಚೆನ್ನಾ ಗಿ ಸಂಗೀಕೆ ಹೇಳ್ತಾ ಳಂತೆ..ಗ +ಇಷ್ಟೊ ಂದು” ಹೇಳುತ್ತಿ ರುವಾಗ ಅದು +ನಿಜವೇ ಇರಬೇಕು. ಆದರೆ ನನಗೇ ತಿಳಿ- +ಯೆ... ಅದು ಹೇಗೆ? ಕಾಗದ ಏನಾದರೂ +miss ಆಯಿತೋ? ನಾನು ವನಾಸಸ್ಸು ಹೋದ +ಮೇಲೆ- ಅಂದರೆ ಇನ್ನೂ ಜರೂರ ವರ್ಷದ +ಮೇಲಿನ ಮಾತು ಈಗೇಕೆ?... ನನಗೇನೋ +ಒಂದೂ ಅರ್ಥವಾಗಲಿಲ್ಲ. ಪೂರ್ಣವಾಗಿ +ಸೋತಿದ್ದೆ. “ಅವಳ ಹೆಸರು ಕೂಡ ನನಗೆ +ಗೊತ್ತು.” ನೇಳೇಬಿಡೋಣ ಆಂತ +“ಎನದು?” ಅಂದೆ. “ಸೋನಿಯಾ? ಅಂದರು +ಮಿಂಚು ಹೊಳೆದಂತಾಯ ಖಿ. ಮರುಕ್ಷಣದಲ್ಲಿ +ನಗುವೆ ನಗು, ನನ್ನ ಮಂದ. ಬುದ್ಧಿಗೆ ಅದೆಷ್ಟು +ನಕ್ಕೆ ನೋ! ಆ ಬಿನನೇ ಸೋನಿಯಾ ಟೀಪ್‌ +ತಜಿ ಕೊಂಡಿದ್ದೆ. ಕಾಂತಿ ನಿಜವೇ + + +ತಿಳೀತೂ ಎಲಾ +ಉ + + +[oc + + + +ನುಡಿಯುತ್ತಿದ್ದರು. "ಜೀವನ ಸಂಗಾತಿ? +ಅನ್ನರ್ಥನಾಮವಲ್ಲವೇ ? +ಹಾ ತ ೫ರ ಹ್‌ ರಾಯ + + +ತಮ್ಮ ಮಗಳಿಗೆ ಎಂಥ ಗಂಡ ದೊರೆಯ +ಬೇಕು ಎಂಬುದರ ಬಗ್ಗೆ' ಕೆಲವು ತಾಯಂದಿರ + + +ರಿಗೆ ನಿಶಿ ತ ಕಲ್ಪನೆ ಇರುತ್ತ ದೆ. ಇದೊಂದು +ನನಗೇನೂ + + +ವಿಶಿಷ್ಟ AE, + +ಸಂಕ ನೀಚ ಸ್ವಭಾವದ ಹಾಗೂ ಮಂರ್ಯ್ಯಾ +ದೆಗೆ ಅಂಜು ವೆ ಯುವಕನೊಬ್ಬ ತನ್ನ +ಪ್ರೇಯಸಿಯು ಹೊರಗೆ ಬರಬಹುದಿಂದು +ಅರ್ಧ ಗಂಟಿಯ ವರೆಗೆ ಅವಳ ಮನೆಯ +ವಂದೆ ಕಾಯುತ್ತ ನಿಂತಿದ್ದ. + +ಒಮ್ಮೆಲೆ ಆ ಮನೆಯ” ಬಾಗಿಲು ತೆರೆ- +ಯಿಂಶಂ. ಹೊರಗೆ ಬಂದವಳ: ಪ್ರೇಯಸಿ- +ಯಾಗಿರಲಿಲ್ಲ; ಅವಳ ತಾಯಿಯಾಗಿದ್ದ ಳು. + +“ನೀನು ಇಲ್ಲೇಕೆ ನಿಂತಿರುವಿ?” ಎಂದು +ಅವಳು ಕೇಳಿದಳು. + +“ಶಾಂತಾ, ನಿಮ್ಮ ಮಗಳು ಶಾಂತಾನಿ- +ಗಾಗಿ...” ಎಂದು ತಡವರಿಸುತ್ತ ಆ ತರುಣ +ಉತ್ತರಿಸಿದ. + +“ಸ, ಶಾಂತಾನಿಗಾಗಿ ನಿಂತ ಕಾಮಣ್ಣ ನೇ +ನೀನು? ಈಗಲೇ ಇಲ್ಲಿಂದ ಹೊರಡು. +ಅವಳಿಗೆ ಯೋಗ್ಯ ನಾದ ವರ ನೀನಲ್ಲ. ಅವಳ +ತಂದೆಯು ನನ್ನನ್ನು ಪ್ರೀತಿಸ ಸುತ್ತಿದ್ದಾಗ +ಒಮ್ಮೆ ನಾನು RES ಬರಲಿಲ್ಲ. +ಆಗ ಟೌ ಕಂಪೌಂಡಿನ ಗೋಡೆಯನ್ನು +ಹಾರಿ ಬಂದು, ಬೊಗಳುತ್ತಿರುವ ನಾಯಿ- +ಯನ್ನು ಕೊಂದುಹಾಕಿದರು. *ಟಕಿಯ +ಕಾಜುಗಳನ್ನು ಇಡೆದು ಒಳಗೆ ಬಂದರು. +ನನ್ನ ತಂದೆಯನ್ನು ಕೋಣೆಯಲ್ಲಿ ಕಟ್ಟ +ಹಾಕಿ, ನಾನಿದ್ದ ಲಿನೆ ಬಂದು, "ಕಾಂತಿ ನ; +ಸಂಜೆಯ ಒಳಗೆ ಯಾವುದೇ ಪಠಿಸಿ ತಿಯಲ್ಲಿ +ನಮ್ಮ ಮದುವೆ ಆಗಲೇಚೀಕು” ಎಂದು +ಹೇಳಿದರು. ಅಂಥ ಗಂಡು ನಮ್ಮ ಶಾಂತಿಗೆ" +ಬೇಕು. ತಿಳಿಯಿತೇ 2» + +-ಸಂಜೀವ ಲಶ್ಮೇಶ್ವರ + + + + + +ರ್ಯಾ +೮) ಪಂಚದ ಜಾನಪದ ನೃತ್ಯ ನಾಟಕ ರಂಗಕ್ಕೆ +ಎದೆ ಯಕ್ಷಗಾನದ ರೂಪದಲ್ಲಿ ಕರಾವಳಿ +ಕರ್ನಾಟಕದ ಕೊಡುಗೆ ಅತ್ಯಮೋಘ. ವೇಷ- +ಭೂಷಣಗಳ ವರ್ಣವೈಭವ, ಲಯಬದ್ಧ +ಸಾಹಿತ್ಯ, ಚಂಡೆಮದ್ದಳೆಗಳ ಹಿಮ್ಮೇಳದೊಂದಿಗೆ +ನವರಸಭರಿತವಾದ ಪೌರಾಣಿಕ ಕಥಾನಕಗಳನ್ನು +ಪ್ರಭಾವಶಾಲಿಯಾಗಿ ಪ್ರದರ್ಶಿಸುವ ಈ ಕಲೆ +ಅಗ್ಗದ ಅಭಿರುಚಿಯ ಈ ಕಾಲದಲ್ಲಿ ಹಿಂದೆ +ಬಿದ್ದಿದೆಯಾದರೂ ಅದರ ಉಚ್ಛಾ ್ರಯಕ್ಕಾಗಿ +ಅಹರ್ನಿಶಿ ಪ್ರಯತ್ನಿಸುತ್ತಿರುವವರಲ್ಲಿ ಹೊನ್ನಾ- +ವರ ತಾಲೂಕಿನ ಚಿಟ್ಟಾಣಿ ರಾಮಚಂದ್ರ ಹೆಗಡೆ- +ಯವರೂ ಒಬ್ಬರು. + +ಸಹಜವೇಷದಲ್ಲಿ ಅವರನ್ನು ಕಂಡಾಗ ಇವ- +ರೊಬ್ಬ ಕಲಾವಿದರೆಂದು ಗುರುತಿಸುವುದೂ ಕಷ್ಟ. +ಐದಡಿ ಎತ್ತರದ ಹೆಗಡೆಯವರು ಉಡುಪಿನಲ್ಲಿ +ಸರಳ, ಎಲ್ಲರೊಡನೆಯೂ ಅಸಹಜವೆನ್ನಿಸು- +. ವಷ್ಟು ಆತ್ಮೀಯತೆ. ಬಿರುಸು ಮಾತು ಇವರ + +ಬಳಿ ಸುಳಿಯದು. ಮನೆತನದಿಂದ ಕೃಷಿಕರು. +ಗಾಳಿಗೆ ತೊನೆಯುವ ಅಡಿಕೆ ಮರವೇರಿ ಗೊನೆ +ಕೆಳಗಿಳಿಸಬೇಕಾದ ಹೆಗಡೆಯವರು ರಂಗದ ಮೇಲೆ +ಸಲೀಸಾಗಿ ನರ್ತಿಸಬೇಕಾದದ್ದು ಒಂದು ರೀತಿಯಲ್ಲಿ +ದೈವೇಚ್ಛೆಯೇ ಅನ್ನಬೇಕು. ಮನೆತನದ ಪರಂ- +ಪರೆಯಲ್ಲಿ ವೇಷ ಕಟ್ಟಿದವರಲ್ಲವಾದರೂ ಯಕ್ಷ- + + +1: ಪ್ರಭಾಕರ ಹೆಗಡೆ + + +ಯಕ್ಷಗಾನದ + + +ಹೆಗಡಯವರು + + +1/111111111111111111111111111111111111111111111/111111111111111111111111114111111111111111343 + + +ಗಾನದತ್ತ ಒಲವು, ಶ್ರದ್ಧೆ ಇವರಿಗೆ ಜನ್ಮತಃ +ಬಂದದ್ದು. + +ಬಾಲ್ಯದಿಂದಲೇ ಯಕ್ಷಗಾನ ಅವರನ್ನು ಕೈ +ಮಾಡಿಕರೆಯಿತು. ಕೇರಿಯ ಮಕ್ಕಳನ್ನು ಕೂಡಿಸಿ +ಅಡಿಕೆ ತೋಟದಲ್ಲಿ ಹೆಜ್ಜೆ ಹಾಕಿ ಕುಣಿದದ್ದು; + + +' ತಾಯಿಗೆ ತಿಳಿಯದಂತೆ ರಾಮಕೃಷ್ಣಭಟ್ಟರ ಯಕ್ಷ- + + +Bx + + +ಗಾನ ತರಗತಿಗೆ ಸೇರಿ ಕುಣಿತ ಕಲಿತದ್ದು; ರಾತ್ರಿ +ಮನೆಯವರೆಲ್ಲ ಮಲಗಿದಾಗ ಮೆಲ್ಲಗೆ ಅಟ್ಟ ದಿಂದ +ಇಳಿದು ನೃತ್ಯ ಕಲಿಯಲು ಹೋದದ್ದು +ಮುಂತಾದ ಸ್ವಾರಸ್ಯಕರ ನೆನಪುಗಳನ್ನು ಆಗಾಗ +ಮೆಲಕು ಹಾಕುವುದೆಂದರೆ ಹೆಗಡೆಯವರಿಗೆ ಎಲ್ಲಿ- +ಲ್ಲದ ಪ್ರೀತಿ, + +ಅವರು ಮೊದಲು ರಂಗಕ್ಕಿಳಿದದ್ದು +ಆಂಜನೇಯನ ಪಾತ್ರದಲ್ಲಿ-ಹದಿನೆಂಟರ ಹರೆಯ +ದಲ್ಲಿ. ಅಲ್ಲಿಂದ ಅವರು ಇನ್ನೂ ಅನೇಕ ಪಾತ್ರ +ಗಳಲ್ಲಿ ಕಾಣಿಸಿಕೊಂಡರೂ ಜನಮನ್ನಣೆಯನ್ನು +ಗಳಿಸಿಕೊಂಡಿದ್ದು "ಕಾಳಿದಾಸ. ಪ ಸಂಗದ +ಕಲಾಧರನ ಪಾತ್ರದಲ್ಲಿ. ಆ ಪಾತ್ರವನ್ನು ಹೆಗಡೆ- +ಯವರು ಎಷ್ಟು ಕಲಾತ್ಮಕವಾಗಿ ಅಭಿನಯಿಸಿದ್ದ +ರೆಂದರೆ ಇಂದಿಗೂ ಅವರನ್ನು ಕಲಾಧರ ಹೆಗಡೆ +ಎಂದು ಗುರುತಿಸುವ ಜನ ಸಾಕಷ್ಟು ಸಂಖ್ಯೆ- +ಯಲ್ಲಿದ್ದಾರೆ. + +ಇಪ್ಪತ್ತರಲ್ಲಿ ಹೆಗಡೆಯವರು ವ್ಯವಸಾಯ + + +೮೨ ಕಸ್ತೂರಿ, ಜೂನ್‌ ೧೯೭೭ + + +ಮೇಳದ ನಟರಾಗಿ ದುಡಿಯಲಾರಂಭಿಸಿದರು. +ಇಂದಿಗೂ ಅವರು ವ್ಯವಸಾಯ ಮೇಳದ ನಟರೇ, +ಈ ಹದಿನೆಂಟು ವರ್ಷಗಳ ಅವಧಿಯಲ್ಲಿ ಅವರು +ನರ್ತನಶೆ ೃಲಿಯನ್ನು ರೂಪಿಸಿ + + +ಕಲಾಪ್ರಪಂಚ A ಹೊಸ ಆಯಾಮವೊದಗಿಸಿ- +ದ್ದಾರೆ. +ಹೆಗಡೆಯವರು ಅಭಿಜಾತ ಕಲಾವಿದರು. + + +ಭಸ್ಮಾಸುರ, ಕೀಚಕ, ಮಾಗಧ, ದುಷ್ಟಬುದ್ಧಿ, +ಗದಾಪರ್ವದ ಕೌರವ ಮೊದಲಾದ ಪಾತ್ರಗಳನ್ನು +ಅಭಿನಯಿಸುವುದರಲ್ಲಿ ಅವರದು ಯಾವಾಗಲೂ + + +ಒಂದು ಕೈ ಮುಂದು. ಎರಡು ವರ್ಷಗಳ + + +ಕನಿರವನನಾಗಿ... + + + + + +ಹಿಂದೆ ಮುಂಬಯಿಯ ಪ್ರಸಿದ್ಧ ಷಣ್ಮುಖಾನಂದ +ಹಾಲಿನಲ್ಲಿ ಇವರ “ಭಸ್ಮಾಸುರ” ಒಂದೇ ಪ್ರಯೋ" +ಗಕ್ಕೆ ಎಪ್ಪತ್ತೆ ದು ಸಾವಿರ ರೂಪಾಯಿಗಳನ್ನು +ಗಳಿಸಿತು. ಇವರ ನಾಟಕಕ್ಕೆ ಕನ್ನಡ ತಿಳಿಯದ +ಮರಾಠಿಗರೂ ಮಾರುಹೋದರೆನ್ನುವುದು ಇವರ +ನೈಪುಣ್ಯಕ್ಕೆ ಸಾಕ್ಷಿ, ಹಾಗೆಯೇ ಕಲಾ- +ಪ್ರತಿಭೆಗೆ ಭಾಷೆಯ ಬಂಧನವಿಲ್ಲ ಎನ್ನುವುದರ +ಲಂತ ನಿದರ್ಶನ. ಇವರ ನಾಟಕ ನಡೆಯುತ್ತಿ- +ದಷ್ಟು ಕಾಲವೂ ಪ್ರಸಿದ್ಧ ಕಂಪೆನಿಯೊಂದರ ಅಧಿ +ಕಾರಿಗಳಾದ ಮರಾಠಿ ಭಾಷಿಕರೊಬ್ಬ ರು ದಿನಾಲು +ಮನೆಯಿಂದ ಕಾಫಿ ತಂದಿತ್ತು ಸತ್ಯರಿಸಿದ್ದನ್ನು +ಹೆಗಡೆಯವರು ಆಗಾಗ ನೆನೆದುಕೊಳ್ಳುತ್ತಾರೆ. +ಮಳೆಗಾಲದಲ್ಲಿ ವ್ಯವಸಾಯ ಮೇಳಗಳ +ಸಂಚಾರವಿಲ್ಲ. ಆ ದಿನಗಳಲ್ಲಿ ಮುಂಬಯಿ, +ಬೆಂಗಳೂರು, ಹುಬ್ಬ ಳ್ಳಿ, ಮಂಗಳೂರುಗಳಿಂದ +ಯಕ್ಷಗಾನ ಕಾರ್ಯಕ್ರಮ ನಡೆಸಿಕೊಡಲು +ಇವರಿಗೆ ಕರೆ ಬರುತ್ತದೆ. ಅದನ್ನು ಮನ್ನಿಸಿ +ಅವರು ಕಾರ್ಯಕ್ರ ಮಗಳನ್ನು ನಡೆಸಿ +ಕೊಟ್ಟಾಗ ಅದನ್ನು ನೋಡಲು ಜನ ಕಿಕ್ಕಿರಿದು + + +೫ + + +ನೆರೆಯುತ್ತಾರೆ. ಇವರು ಮಾಡುವ ಯಕ್ಷಗಾನ +ಪ್ರಸಂಗಗಳನ್ನು ಜನಸಾಮಾನ್ಯರಷ್ಟೇ ಅಲ್ಲ +ಹಿಂದಿನ ರಾಜ್ಯಪಾಲ ಮೋಹನಲಾಲ + + +ಸುಖಾದಿಯರಂತಹ ಪ ಫತಿಷ್ಠಿತರೂ ಮೆಚ್ಚಿದ್ದಿದೆ. +ಶಿವರಾಮ ಕಾರಂತರ ಬಳಿ ಯಕ್ಷಗಾನ ಕಲೆ- +ಯನ್ನು ಆಳವಾಗಿ ಅಭ್ಯಸಿಸಿದ ಅಮೇರಿಕದ +ಡಾ. (ಕುಮಾರಿ) ಮಾರ್ಥಾ ಆ್ಯಷ್‌ಟನ್‌ ಹೆಗಡೆ +ಯವರ ಪಾತ ಗಳನ್ನು ಮೆಚ್ಚಿ ಹಲವು ಸಲಹೆ- +ಗಳನ್ನು ನೀಡಿದ್ದಾರೆ. ಇವರು ತಮ್ಮ ಸಂಗಡಿಗ +ರೊಡನೆ ಅಭಿನಯಿಸಿದ "ಸುಧನಾ ರರ್ಜುನ'- ಟೆಲಿ- +ವಿಷನ್‌ ಪ್ರಸಾರಕ್ಕಾಗಿ ಚಿತ್ರಿತವಾಗಿದೆ. + +ಬಿಡುವಿನ ಸಮಯದಲ್ಲಿ ಕೈಗೆ ಸಿಕ್ಕಿದ ಪುಸ್ತಕ + + +ಗಳನ್ನು ಎತ್ತಿಕೊಳು ವುದು ಹೆಗಡೆಯವರಿಗೆ . +ಬಹು ಪ್ರಿಯವಾದದ್ದು. ಅ. ನ. ಕೃ. ಅವರ +ಅಚ್ಚುಮೆಚ್ಚಿನ ಸಾಹಿತಿ. ಪುಸ್ತಕಪ ಶಪಂಚದ + + +ಆಚೆ ಬಂದರೆ ಅವರಿಗೆ ಚಲನಚಿತ ಶ್ರದ ಗೀಳಿದೆ. + + +ತಮ್ಮ ಪಾತ್ರಗಳ ರಸಭಾವ ಪೋಷಣೆಗೆ ಚಲಚ್ಚಿತ್ರ +ದಿಂದ ಪ್ರೇರಣೆ ಪಡೆಯುತ್ತೇನೆ ಎನ್ನುತ್ತಾರೆ +ರಾಮಚಂದ್ರ ಹೆಗಡೆಯವರು. ಕನ್ನಡದಲ್ಲಿ +ರಾಜಕುಮಾರ, ತೆಲುಗಿನಲ್ಲಿ ಎನ್‌. ಟಿ. ರಾಮ- +ರಾವ್‌ ಅವರು ಹೆಗಡೆಯವರ ಮೆಚ್ಚಿನ ನಟರು. +ನಟ ಉದಯಕುಮಾರರೊಂದಿಗೆ ಅವರಿಗೆ +ವೈಯಕ್ತಿಕ ಪರಿಚಯ-ವಿಶ್ವಾಸ ಇದೆ. ಹೊನ್ನಾ- +ವರದಲ್ಲೊಮ್ಮೆ ಇವರ "ದುಷ್ಟಬುದ್ಧಿ' ಪಾತ್ರ- +ವನ್ನು ನೋಡಿ ಉದಯಕುಮಾರರು ರಂಗವೇರಿ +ಬಂದು ಉದ್ದಂಡ ನಮಸ್ಕಾರ ಹಾಕಿದ್ದರು! + +ಹೆಗಡೆಯವರು ಅಭಿನಯಿಸುವ ಪಾತ ಗಳನ್ನು +ಇತರ ಮೇಳಗಳ ನಟರೂ ಅಭಿನಯಿಸುತ್ತಾರೆ. +ಆದರೆ ಹೆಗಡೆಯವರ ವೈಶಿಷ್ಟ , ಅವರದೇ. +ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ +ಸುಮಾರು ನಾಲ್ಕು ವರ್ಷಗಳ ಹಿಂದೆ ಕೆರೆಮನೆ +ಶಿವರಾಮ ಹೆಗಡೆಯವರು ಭೀಮನ ಪಾತ್ರ +ವಹಿಸಿದ ಸಂದರ್ಭದಲ್ಲಿ ಇವರು ಕೀಚಕನಾಗಿ +ತೋರಿದ ಅಭಿನಯಸಾಮರ್ಥ್ಯವನ್ನು ಕಂಡವ- +ರೆಲ್ಲ ಇಂದಿಗೂ ನೆನೆಯುತ್ತಾರೆ. + +ಹೆಗಡೆಯವರು ಸ್ವತಃ ಪ್ರಯೋಗಶೀಲರು. +ಅವರದು ಯಕ್ಷಗಾನದ ಬಗೆಗೆ ಜಡಧೋರಣೆ +ಯಲ್ಲ. ಅವರಲ್ಲಿ ಹೊಸದನ್ನು ನಿರ್ಮಿಸುವ +ಹುಮ್ಮ ಸ್ಸಿದೆ; ಹೊಸದನ್ನು ಸ್ವಾಗತಿಸುವ +ಹೃದಯವೈಶಾಲ್ಯವಿದೆ. ಕಾರಂತರ ಪ ಶ್ರೇ ಯೋಗ- +ವನ್ನವರು ಮೆಚ್ಚಿಕೋಡಿದ್ದಾರೆ. ಹಿರಿಯ +ಕಲಾವಿದರ ಬಗೆಗೆ ಭಕ್ತಿ-ಗೌರವ, ಕಿರಿಯರ +ಬಗೆಗೆ ವಾತ್ಸಲ್ಯ ಇವರ ವ್ಯಕ್ತಿತ್ವಕ್ಕೆ ಮೆರುಗಿ- +ತ್ತಿವೆ. ಚಿಟ್ಟಾಣಿ ರಾಮಚಂದ್ರ ಹೆಗಡೆಯವ- +ರಿಂದು ನಶಿಸುತ್ತಿರುವ ಯಕ್ಷಗಾನಕ್ಕೊಂದು + + +ದೊಡ್ಡ ಆಸ್ತಿ. ಸು + + +2% + + + + + +ಕೀಚಕನ ಪಾತ್ರದಲ್ಲಿ ಹೆಗಡೆ + + +ಒಂದು ಪುಸ್ತಕದಿಂದ ಏನಾದರೂ ಎತ್ತಿಕೊಂಡರೆ ಅದಕ್ಕೆ ಕೃತಿಚೌರ್ಯ ಎನ್ನು +ತ್ತಾರೆ, ಅದೇ ಯಾವುದೊಂದು ದರ್ಶನದಿಂದ ಎತ್ತಿಕೊಂಡು ಹೇಳಿದರೆ ಅದಕ್ಕೆ ಸಂಶೋ + + +ಧನೆಯೆಂಬ ಮನ್ನಣೆ ದೊರೆಯುತ್ತದೆ. + + +-ಸೋನಿಯಾ ಲೆವಿಂಗರ್‌ + + +ನಾವು ಹೇಗೆ + + +ಉಸಿರಾಡಿಸುತ್ತೇವೆ? + + +ಡಾ. ಎ. ಸಿ. ಉಡುಪ + + +ವ್ಯಕ್ತಿ ಜನಿಸಿದಂದಿನಿಂದ ಸಾಯುವ +ವರೆಗೆ ನಿರಂತರವಾಗಿ ಉಸಿರಾಡಿಸುತ್ತಿರುವ- +ನಾದರೂ ಎಲ್ಲರ ಉಸಿರಾಟದ ವೇಗ ಒಂದೇ +ಆಗಿರುವುದಿಲ್ಲ. ಉದಾಹರಣೆಗೆ ಹೇಳುವುದಾದರೆ +ನವಜಾತ ಶಿಶುವೊಂದು ನಿಮಿಷಕ್ಕೆ ಸುಮಾರು +೪೦ ಬಾರಿ ಉಸಿರಾಡಿದರೆ ವಯಸ್ಕ ವ್ಯ ಕ್ತಿ +ನಿಮಿಷ ವೊಂದಕ್ಕೆ ೧೪ರಿಂದ ,೨೦ ಬಾರಿ ಜು +ರಾಡುತ್ತಾನೆ, ಪ್ರಾಯಪ್ರ ಬುದ್ಧ ವ್ಯ ಕ್ತಿ ಪ್ರತಿ +ಬಾರಿ ಉಸಿರೆಳೆದುಕೊಳು ವಾಗಲೂ ಸುಮಾರು +೫೦೦ ಮಿಲಿಲೀಟರಿನಷು ¥ ವಾಯುವನ್ನು ಒಳ- +ಸೇವಿಸಿ ಸುಮಾರಾಗಿ ಅಷ್ಟನ್ನೇ ಹೊರಗೆ ಬಿಡು +ತ್ತಾನೆ. ಮಹಿಳೆಯರಲ್ಲಿ "ಉಸಿರಾಟದ ವೇಗ +ಪುರುಷರಿಗಿಂತ ತುಸು ಹೆಚ್ಚು. ಉಸಿರಾಟದ +ವೇಗ ಉದ್ವೇಗ, ಭಯ, "ಕೋಪ ಅಥವಾ +ಸಂತೋಷ ಹೀಗೆ ಹಲವಾರು ವಿಷಯಗಳನ್ನ ವ +ಲಂಬಿಸಿರುತ್ತದೆ. ಅಂತೆಯೇ ವಿಪರೀತ ಆಯಾಸ +ವಾದಾಗ, ಜ್ಯ ರ ಬಂದು ಬಿಸಿಯಾದಾಗ ಅಥಷಾ +ಶ್ವಾ ಸಕೋಶಕ್ಕೈ ಸಂಬಂಧಿಸಿದ ಇತರ ರೋಗ +ತಟ್ಟಿದಾಗ he “ತೀವ್ರತೆ ಹೆಚ್ಚುವು +ದುಂಟು, ಮಿದುಳಿನೊಳಗೆ ನೀರು ತುಂಬಿಕೊಂಡ +ಮೆನಿಂಜೆ ಟಿಸ್‌ನಂತಹ ರೋಗದಲ್ಲಿ, ಮೂತ್ರ +ಬಂದಾಗಿ ರಕ್ತದಲ್ಲಿ ಯೂರಿಯಾದ ಅಂಶ ಹೆಚ್ಚು +ತ್ಲಿರುವಾಗ, ಮಧುಮೇಹ ನಿಯಂತ್ರಣ ತಪ್ಪಿ” - +ದಾಗ ಹಾಗೂ ಅಫೀಮು ಮಂ ಮಾದಕ +ವಸು ಗಳನ್ನು ಸೇವಿಸಿದಾಗ ಉಸಿರಾಟದ ಗತಿ +ಸಾಮಾನ್ಯಕ್ಕಿಂತ ಮಂದವಾಗಿರುವುದುಂಟು, +ಉಸಿರಾಟ . ಮತ್ತು ನಾಡಿ ಇವುಗಳ + + +ನಡುವೆ ಬಹಳಷ್ಟು ಹೊಂದಾಣಿಕೆ ಕಂಡುಬರು- +ವುದೇ ದೇಹವೆಂಬ ವಿಚಿತ್ರ ಯಂತ್ರದ ಕಾರ್ಯ - +ವಿಧಾನದ ಸ್ವಾ ರ���್ಕ. ವಯಸ ನಲ್ಲಿ ನಾಡಿ ನಿಮಿಷ +ವೊಂದಕ್ಕೆ ಸರಾಸರೆಯಾಗಿ ೭೨ ಬಾರಿ ಮಿಡಿಯು +ತ್ತಿದ್ದು "ಆತ ಅದೇ ಅವಧಿಯಲ್ಲಿ ಸುಮಾರು ೧೮ +ಬಾರಿ. ಉಸಿರಾಡುವನು. ಹೃದಯಾಘಾತ +ವಾದಾಗ ಅಥವಾ ನು ,ಮೋನಿಯದಂತಹ +ರೋಗ ಸೋಂಕಿದಾಗ ಉಸಿರಾಟ ಇನ್ನೂ +ತೀವ್ರವಾಗಿ ಉಸಿರಾಟ ಮತ್ತು ನಾಡಿ ಬಡಿತದ +ನಡವ ನಿಷ್ಪತ್ತಿ ೧:೩ ಇಲ್ಲವೇ ೧:೨ ಅಥವಾ +ಕೆಲವೊಮ್ಮೆ ೧:೧ ರಂತೆ ಕಂಡೂಬರಲೂ +ಬಹುದು! . ಆದರೆ ವಿಪರೀತವಾಗಿ ಅಫೀಮನ್ನು +ಸೇವಿಸಿ ಒಬ್ಬ ಎಚ್ಚ ರದಖ್ಬಿದಾಗ ಉಸಿರಾಟದ +ಗತಿ ಬೇಗ ಮಂದಪಾಗಿ ಉಸಿರಾಟ ಮತ್ತು ನಾಡಿ +ಬಡಿತದ ನಡುವಣ ನಿಷ್ಪತ್ತಿ ೧:೫ ಅಥವಾ +ಇನ್ನೂ ಹೆಚ್ಚು ಆಗಬಹುದು. + + +ಉಚ್ಛಾ «ಸ ಮತ್ತು ನಿಶ್ವಾಸ + +ನಮ್‌ “ಉಸಿರಾಟದ ಉಚ್ಛ ಸ ಹಾಗೂ +1ಶ್ವಾಸವೆಂದು ಎರಡು ಹಂತಗಳಿವೆ. ಉಚ್ಛಾ +ಸದ ಸವಯದಲ್ಲಿ ಮೂಗಿನ ಮೂಲಕ +ವಾತಾವರಣದ ವಾಯು ಶಾ ಿಸಕೋಶಗಳನ್ನು +ತಲುಪುವಾಗ ಸಾ ಯುಗಳ ಪದರುಗಳನ್ನೊ $ +ಗೊಂಡ ಪಕ್ಕಿಲುಬುಗಳನ್ನು ಪಡೆದ ಎದೆಗೂಡು +ಹಡು ಉಬ್ಬಿ ಅದಕ್ಕೆ ಬೇಕಾದಷ್ಟು + +ಸ್ಥಳಾವಕಾಶವನ್ನು ಕಲ್ಲಿ ಸಿಕೊಡುತ್ತ ದೆ. +ನಃ ಶ್ವಾಸದ ಸಮಯದಲ್ಲಿ ಮಾಂಸಖಂಡ + + +೮೪ + + +ಗಳನ್ನೊಳಗೊಂಡ ಎದೆಯ ಈ ಅಸ್ತಿಪಂಜರವು + + +ಒಳಮುಖವಾಗಿ ಒತ್ತಲ್ಪಟ್ಟು ಶ್ವಾಸಕೋಶ- +ಗಳೊಳಗಿನ ಅಶುದ್ಧ ವಾಯು ಹೊರಗೆ +ತಳ್ಳಲ್ಪಡುತ್ತದೆ. ಈ ಎರಡೂ ಹಂತಗಳಲ್ಲಿ +ಉಸಿರಾಟದ ಮುಖ್ಯ ಸೂತ್ರಧಾರನಾಗಿರುವ +ಬೃಹತ್‌ ಸ್ನಾಯುವೇ ವಪೆ (Dihparagm)- +ಎದೆಗೂಡು ಹಾಗೂ ಹೊಟ್ಟೆಯ ನಡುವೆ +ವಿಸ್ತಾರವಾಗಿ ಹರಡಿರುವ ಈ ವಪೆ ಆಚೀಚೆಗಿನ +ಪಕ್ಕೆಲುಬುಗಳನ್ನೆಲ್ಲಾ ಭದ್ರವಾಗಿ ಅಪ್ಪಿ ಕೊಂಡು +ತನ್ಮೂಲಕ ಉಸಿರಾಟದ ಈ ಕ್ರಿಯೆಯಲ್ಲಿ 'ತಿದಿ' +ಯೊತ್ತುವ ಕೆಲಸವನ್ನು ಅವಿರತವಾಗಿ ಮಾಡು + + +ತ್ತಿರುತ್ತದೆ. ಹೀಗೆ, ಉಚ್ಛ್ಯಾಸದ ವೇಳೆ +ಹೊಟ್ಟೆ ಊದಿಕೊಳ್ಳುವುದೂ ನೀಃಶಾ ಸದ + + +ಸಮಯದಲ್ಲಿ ಹೊಟ್ಟೆ ಒಳಗೆ ಹೋದಂತೆ ತೋರಿ +ಬರುವುದೂ ವಪೆಯ ಹಾಗೂ ಕಿಬ್ಬೊಟ್ಟೆಯ +ಸ್ನಾಯುಗಳ ಸಂಕೋಚ-ವಿಕಸನಗಳಿಂದಲೇ, + +ಉಚ್ಛ್ರಾಸಕ್ಕೆ ನಿಃಶ್ವಾಸಕ್ಕಿಂತ ತುಸು ಹೆಚ್ಚಿಗೆ +ತಗಲುತ್ತದೆಂಬುದು ಸುಮಾರಾಗಿ +ಎಷ್ಟೋ ಜನರಿಗೆ ಗೊತ್ತಿಲ್ಲ. ಶ್ವಾಸಕೋಶಕ್ಕೆ +ಸಂಬಂಧಿಸಿದ ಬೇರೆ ಬೇರೆ ಕಾಯಿಲೆಗಳಾದಾಗ +ಉಸಿರಾಟದ ಈ ಎರಡು ಹಂತಗಳೊಳಗೆ ತುಂಬಾ +ಬದಲಾವಣೆ ಕಂಡುಬರುತ್ತದೆ. ಇದನ್ನು +ವೈದ್ಯರು ಉಸಿರಾಟದ ಎರಡು ಹಂತಗಳ ಧ್ವನಿ +ಯನ್ನು ಸ್ಮ ತಾಸ್ಕೋಪಿನ ಮೂಲಕ ಆಲಿಸಿ +ಖಚಿತ ಪಡಿಸಿಕೊಳು ವರು. + +ಉಸಿರಾಟ ಜೀವನಕ್ಕೆ ಅಷ್ಟೊಂದು ಮುಖ್ಯ- +ವೆಂದಾದರೆ ಅದರಿಂದ ದೇಹಕ್ಕಾಗುವ ಲಾಭ- +ವಾದರೂ ಏನು? ಅವುಮುಖ್ಯವಾಗಿ ಮೂರು: + +೧. ನಮ್ಮ ಶರೀರದ ಜೀವಕೋಶಗಳಲ್ಲಿ +ಹಗಲಿರುಳೂ ನಡೆಯುವ ಅನೇಕ ಚಟುವಟಿಕೆ +ಗಳಿಗೆ ಅಗತ್ಯವಾದ ಆಮ್ಲಜನಕವನ್ನು ಪೂರೈಸಿ, +ಅಲ್ಲಿ ಉಂಟಾದ ಇಂಗಾಲಾಮ್ಲವೇ ಮಂತಾದ +ಕಶ್ಮಲವನ್ನು ನಿಃಶ್ವಾಸದ ಮೂಲಕ ಹೊರಗೆ +ಹಾಕುವುದು. + +೨. ರಕ್ತದಲ್ಲಿ ಜಲಜನಕದ ಐಯಾನುಗಳನ್ನು +(11 +) ಒಂದೇ ಮಟ್ಟದಲ್ಲಿರಿಸಲು ರಕ್ತದ +70 ನಲ್ಲಿ ವೃತ್ಕಾಸವಾಗದಂತೆ ನೋಡಿಕೊಳ್ಳು +ವುದು. + + +| +ಜಾಪಿ + + +೨. ದೇಹದ ಉಷ್ಣತೆಯನ್ನು ಒಂದೇ ಮಟ್ಟ- +ದಲ್ಲಿಡುವುದು. + +ಈ ಮೇಲಿನ ಆವಶ್ಯಕತೆಗಳು ಹೆಚ್ಚಾದ +ಸಂದರ್ಭಗಳಲ್ಲೆಲ್ಲ ಉಸಿರಾಟದ ತೀವ್ರತೆಯೂ +ಹೆಚ್ಚುವುದು. ಒಟ್ಟಿ ನಲ್ಲಿ, ನಾವು ಉಸಿರಾಡು' +ವಾಗ ನಿಮಿಷವೋದಕ್ಕಿ ಸುಮಾರು ೫ ರಿಂದ +೧೦ ಲೀಟರಿನಷ್ಟು ಗಾಳಿ ನಮ್ಮ ಶ್ವಾಸಕೋಶ- +ವನ್ನು ಸೇರಿ ಹೊರಗೆ ಬರುತ್ತದೆ. + +ಬದುಕಿಗೆ ಆಧಾರವಾದ ಈ ಉಸಿರಾಟವನ್ನು +ಲಯಬದ್ಧವಾಗಿ ನಡೆಸುವ ಶಕ್ತಿ ಯಾವುದು? +ಇದು ವಿಜ್ಞಾನಯುಗದ ಆದಿಯಲ್ಲಿ ಉದ್ಭವಿ- +ಸಿದ ಪ್ರಶ್ನೆ, ಈ ಬಗ್ಗೆ ಆಸಕ್ತಿ ತಳೆದ ವಿಜ್ಞಾನಿ +ಗಳು ಹಲವಾರು ಪ್ರಯೋಗಗಳನ್ನು ಮಾಡಿ +ತನ್ಮೂಲಕ ನಮ್ಮ ಮಿದುಳಿನಲ್ಲಿ ಉಸಿರಾಟದ +ನಿಯಂತ್ರಣಕ್ಕಾಗಿಯೇ ಅಲ್ಲಲ್ಲಿ ಚದುರಿದ +ನರಕೋಶಗಳ ಸಮುದಾಯವಿರುವುದನ್ನು ಪತ್ತೆ +ಹಚ್ಚಿ ಅದನ್ನು ಉಸಿರಾಟದ ಕೇಂದ್ರವೆಂದು +ಕರೆದರು. + +ಇದಕ್ಕಿರುವ ಉಪಕೇಂದ್ರಗಳು ಹಲವಾರು : + +೧೯೩೯ರಲ್ಲಿ ಪಿಟ್ಸ್‌, ರಾನ್‌ಸನ್‌ ಮತ್ತು +ಮಾಗೌನ್‌ ಎಂಬ ವಿಜ್ಞಾನಿಗಳಿಂದ ಕಂಡು +ಹಿಡಿಯ ಲ್ಪಟ್ಟ ಮಣಿಸರ. (Medulla +oblongata) ದಲ್ಲಿ: + +(1) ಉಚ್ಛ್ಚ್ರಾಸದ ಕೇಂದ್ರ. + +ಪ್ರಾಯೋಗಿಕವಾಗಿ ಇಲೆಕ್ಟ್ರೋಡುಗಳೆ +ಮೂಲಕ ಈ ನರಕೋಶಗಳ ಸಮುದಾಯವನ್ನು +ಪ್ರಚೋದಿಸಿದಾಗ' ಉಚ್ಛ್ರಾಸಕ್ರಿಯೆ ಆರಂಭ +ವಾಗುತ್ತದೆ. + +(1) ನಿಃಶ್ವಾಸದ ಕೇಂದ್ರ. + +ಉಚ್ಛ್ರ್ರಾಸ ಕೇಂದ್ರದ ಆಚೀಚೆ ಹರಡಿರುವ +ನರಕೋಶಗಳ ಈ ಸಮುದಾಯವು ಪ್ರಚೋ- +ದನೆಗೊಳಗಾದಾಗ ನಿಃಶ್ವಾಸಕ್ರಿಯೆ ಜರುಗು- +ತ್ತದೆ. ಆದರೆ ಒಮ್ಮೆಲೇ ಈ ಎರಡೂ ಕೇಂದ್ರ- +ಗಳು ಪ್ರಚೋದಿಸಲ್ಪಟ್ಟರೆ ಉಚ್ಛ್ಛ್ವಾಸಕ್ರಿಯೆ +ಮಾತ್ರವೇ ಕಂಡುಬರುವುದರಿಂದ ಉಚ್ಛ್ಛಾ- +ಸದ ಕೇಂದ್ರಕ್ಕೆ ನಿಃಶ್ವಾಸದ ಕೇಂದ್ರದ ಮೇಲೆ +ಹತೋಟಿ ಇದೆಯೆಂದಾಯಿತು. ಈ ಎರಡೂ +ಕೇಂದ್ರಗಳ ನಡುವೆ ಸಂಬಂಧ ಕಲ್ಪಿಸುವ + + +ಅನೇಕ ನರತಂತುಗಳೂ ಇವೆ. + + +(೨) ಮುಣಿಶಿರಕ್ಕಿಂತ ಮೇಲ್ಮಟ್ಟದ +PONS ನಲ್ಲಿರುವ ನರಸಮುದಾ ಯ: + + +(೧೯೬೪ರಲ್ಲಿ ವಾಂಗ್‌ ಮತ್ತು ಸಂಗಡಿಗರು +ಇದನ್ನು ಕಂಡುಹಿಡಿದರು.) +(1) ಕೆಳ ಪಾನ್ಸ್‌ (Lower Pons)ನಲ್ಲಿ- + + +ರುವ ದೀರ್ಫೋಚ್ಛ್ಛಾ ಸಕದ (Apnoe- +astic centre) ವು ಪ್ರಚೋದಿಸಲ್ಪ ಟ್ಟಾಗ +ಮಣಿಶಿರದಲ್ಲಿರುವ ಉಚ್ಛ್ಛಾಸದ ಕೇಂದ “ವು +ಉದ್ರೇಕಗೊಂಡು ನಿಃ ಶ್ವಾ ಕ್ಕಿ 'ಯೆಗೆ ಎಡೆಯಿಲ್ಲದೆ +ದೀರ್ಫ್ಥವಾದ ಉಚ್ಛಾ ನ ಸಕ ಕ್ರಿಯೆ ಜರುಗ- +ಲಾರಂಭಿಸುವುದು. + +(11) ಮಧ್ಯ ಮಿದುಳಿಗಿಂತ ಕೆಳಗೆ (Upper +Pons) ಇರುವಶ್ವಾಸ ನಿಯಂತ್ರಣ ಕೇಂದ್ರ +(Pneumotaxic centre) ಉಸಿರಾಟ +ಕ್ರಿಯೆಯಲ್ಲಿ ರಿಂಗ್‌ಮಾಸ್ಟರನ ಪಾತ್ರ ವಹಿಸಿ +ಕೊಳ್ಳುತ್ತದೆ. + +ಈ ಕೇಂದ್ರವು ದೀರ್ಫೊೋಚ್ಛಾ ವಸ ಕೇಂದ್ರ +ವನ್ನು ಸಂಪೂರ್ಣವಾಗಿ ತನ್ನ "ಕೊಟ +ಯಲ್ಲಿಟ್ಟು ಕೊಂಡು ಉಸಿರಾಟವು. ಸುಗಮವಾಗಿ +ಜರುಗುವಲ್ಲಿ ಮುಖ್ಯ ಪಾತ್ನ ವನ್ನು ವಹಿಸು. +ತ್ತದೆ. + +ವೇಗಸ್‌ ಎಂಬ ಮಿದುಳಿನಿಂದ ಹೊರಡುವ +ಎರಡು ಮುಖ್ಯ ನರಗಳು ಶ್ವಾಸನಿಯಂತ್ರಣ + + +ಕೇಂದ್ರ ವನ್ನು ಹೊರತು ಬೇ ರೆಲ್ಲಾ ಕೇಂದ್ರ +ಗಳಿಗೂ ಸಂಜ್ಞೆ ಯನ್ನ�� ತಲುಪಿಸಿ "'ತನ್ಮೂ ಲಕ +ಉಸಿರಾಟ ಸುಲಭವಾಗಿಯೂ ಸುಲಅತ- + + +ಭಾ ನಡೆಯಲು ಸಹಕಾರಿಯಾಗುತ್ತವೆ, +;ಸಕೋಶಗಳೆ ಗಾಳಿ ಚೀಲಗಳ ತೆಳು ಭಿತ್ತಿ- +ಗ ಕವಲು ಕವಲಾಗಿ ಒಡೆದಿರುವ ಈ +ನರತಂತುಗಳ ಜಾಲವೊಂದಿದೆ. ಪರಾವರ್ತಿತ +ಪ್ರತಿಕ್ರಿಯೆಯಿಂದ ಉಸಿರಾಟ ಸುಲಭವಾಗಿ +ನೆರವೇರಲು ಈ ನರತಂತುಗಳೇ ಮುಖ್ಯ +ಕಾರಣ. ಈ ರೀತಿಯ ವ್ಯವಸೆ ಗೆ ಹೆರಿಂಗ್‌ +ಬ್ರೂಯರ್‌ ರಿಫ್ಲೆ pe ಎಂದು ಜ್‌ ರು, +ಹೆರಿಂಗ್‌ ಮತ್ತು ಬ್ರೂಯರ್‌ +ವಿಜ್ಞಾನಿಗಳು ತಮ್ಮ ಪ ಯೋಗದಲ್ಲಿ + + +ಎಂಬ +ಬಿ +ಶ್ವಾಸ- + + +ಕೋಶಗಳೊಳಗೆ ಗಾಳಿಯನ್ನು ಒಂದೇ ಸಮನೆ +ಸೇರಿಸುತ್ತಲೇ ಹೋದಾಗ, ಒಂದು ಹಂತದಲ್ಲಿ +ಶ್ವಾಸಕೋಶಗಳ ಗಾಳಿ ಚೀಲಗಳು ವಿಕಸಿತ- +ಗೊಳ್ಳುವುದು' ಸಂಪೂರ್ಣ ನಿಂತು ತಕ್ಷಣವೇ +ನೀಶ್ವಾಸಕ್ರಿಯೆ ಜರಗುವುದನ್ನು ಕಂಡು- +ಕೊಂಡರು. ಇದಕ್ಕೇನು ಕಾರಣವೆಂಬುದನ್ನು +ತಿಳಿಯುವ ಕುತೂಹಲ ಅವರಲ್ಲುಂಟಾಯಿತು, +ಎರಡೂ ಕಡೆಯ ವೇಗಸ್‌ ನರಗಳನ್ನು ಕತ್ತರಿಸಿ +ಪರಿಣಾಮವನ್ನಿ ೇಕ್ಷಿಸಹೊರಟಾಗ ಅವರಿಗೆ ಉಪಸಿ- +ರಾಟವು ನಿಧಾನವಾಗಿ ನಡೆದು ದೀರ್ಫೊೋ- + +ಚಜ್ಹ್ಯಾಸಕ್ರಿಯೆ ತೋರಿಬಂತು. ಕತ್ತರಿಸಿದ +ವೇಗಸ್‌ ಹ 2 ಪುನಃ ಇಲೆಕ್ಟ್ರೊ ೀಡು- +ಗಳಿಂದ ಪ್ರಚೋದಿಸಲ್ಪ ಟ್ಟಾಗ ಉಸಿರಾಟ +ಮತ್ತೊ ಮ್ಮೆ ಮಾಮೂಲಿನಂತೆ ಕ್ರಮ- +ಬದ್ಧವಾಗಿ *ನಡೆಯಲಾರಂಭವಾಯಿತು. ಹೀಗೆ, +ಉಬ್ಬಾ «ಸದ ಸಮಯದಲ್ಲಿ ಶ್ವಾಸಕೋಶಗಳ +ಗಾಳಿ ಚೀಲಗಳ ಭಿತ್ತಿಯಲ್ಲಿರುವ ನರತಂತುಗಳಾ +ಪ್ರಚೋದನೆಗೊಂಡು ಆ ಸಂವೇದನೆ ವೇಗಸ್‌ +ನರಗಳ ಮೂಲಕ ಸಂಚರಿಸಿ ಉಚ್ಛ _ಸದ +ಮತ್ತು ನಿಃ ಶ್ವಾಸದ ಕೇಂದ್ರ ಗಳನ್ನು ತಲುಪ +ಗಾಳಿಚೀಲಗಳೆಲ್ಲ” ಸಾಧ್ಯ ವಿದ್ದ ಷ್ಟು ಉಬ್ಬಿ- +ಕೊಂಡಾಗ ನಿಃಶ್ವಾಸದ ಕೇಂದ್ರ ಉದ್ರೇಕ +ಗೊಂಡು ತನ್ಮೂ ಸ ಉಚ್ಛ್ವಾಸ ಕ್ರಿಯೆಯೂ +ನಿಂತು ಗಾಳಿಚೀಲಗಳು ವಾಯುವಿತೆ ಅತಿ ಒತ್ತಡ +ದಿಂದಾಗಿ ಹರಿದುಹೋಗದಂತೆ ಕಾಪಾಡಲು . +ನಿಃಶ್ವಾಸಕ್ರಿಯೆ ಆರಂಭವಾಗುವ ಈ ಸೂಕ್ಷ್ಮ +ವ್ಯ ಪಸೆ ಯೊಂದಿರುವ ಬಗ್ಗೆ ಅವರಿಗೆ ಪ್ರಥ- +ಮತಃ” ತ "ಆದ್ದ ರಿಂದಲಿ ಈ +ಪರಾವರ್ತಿತ ತಿಕ್ರಿಯೆಗೆ ಹೆರಿಂಗ್‌ ಹಾಗೂ +ಬ್ರೂಯರ್‌ ತ ಹೆಸರು. + +ಉಸಿರಾಟದ ಈ ಸುವ್ಮವಸ್ಥಿತ ಕ್ರಿಯೆಯ- +ನ್ನೀಗ ಮತ್ತೊ ಮ್ಮೆ ಪರಾಮರ್ಶಿಸಹೊರ- +ಟರೆ ಈ ವಿಚಾರ ಸ್ಪಷ್ಟವಾಗುತ್ತದೆ... + +ದೀರ್ಫೋಚ್ಛಾ ಸ ಕೇಂದ್ರವು ಪ್ರಚೋದಿಸ +ಲೃಟ್ಟು ತನ್ನೂ ಥ್‌ wee! «ಸದ ಕೇಂದ್ರ. +ಉದೆ | ಕಗೊಂಡು ಉಚ್ಛ್ಛ್ರಾ ನಯ ನಡೆಯು +ತ್ತದೆ. ಉಚ್ಛಾ ಹ ರುವಾಗ ಶ್ವಾಸ +ನಿಯಂತ್ರ ಣ ಕೇದ್ರ ಹಾಗೂ. ವೇಗಸ್‌ನರಗೆಳ + + +- ಸಂಪೂರ್ಣ ಹತೋಟಿಗೆ ದಿರ್ಫೋಚ್ಛ್ಛಾಸ + + +ಪಾನ್ಸ್‌ (೫೦s) + + + + + +ಕೇಂದ್ರವು ಒಳಗಾಗಿ, ಉಚ್ಛ್ಚ್ಯಾಸದ ಹಂತ + + +ಅಲ್ಲಿಗೇ ನಿಂತು ನಿಃಶ್ವಾಸದ ಕೇಂದ್ರಕ್ಕೆ +ಪ್ರಚೋದನೆ. ದೊರೆತು ವಿಃಶ್ವಾಸಕ್ರಿಯೆ +ನಡೆಯಲಾರಂಭಿಸುತ್ತದೆ. + + +ನೀಃಶ್ವಾಸವು ನಡೆಯುತ್ತಿರುವಾಗ ದೀರ್ಫೊೋ- +ಚ್ಛ್ರಾಸ ಕೇಂದ್ರದ ಮೇಲೂ ಹತೋಟಿ ತನ್ನಿಂದ +ತಾನಾಗಿಯೇ ಸಡಿಲಗೊಂಡು ಉಚಾ ಸದ +ಕೇಂದ್ರವು ಪುನಃ ಪ್ರಚೋದಿಸಲ್ಪಟ್ಟ�� +ಉಚ್ಛಾ ಇಸಕ್ಕೆಡೆ ದೊರೆಯುತ್ತದೆ. ಈ ರೀತಿ- +ಯಲ್ಲಿ ಉಚ್ಛ್ರ್ವಾಸ--ನೀಃಶ್ವಾಸ ಕ್ರಿಯೆಗಳು +ಕ್ರಮಬದ್ಧವಾಗಿ ಜರುಗುತ್ತಿರುತ್ತವೆ. + +ಹೀಗೆ, ಉಚ್ಛಾಸ ಕೇಂದ್ರವು ದೀರ್ಫೋ- +ಚಜ್ಛಾಸ ಕೇಂದ್ರದ ನೇರ ಹತೋಟಿ ಸುಲ್ಲಿದ್ದರೆ, +ದೀರ್ಫೊೋಚ್ಛ್ಛಾಸ ಕೇಂದ್ರವು. ಶ್ವಾಸ- +ನಿಯಂತ್ರಣ ಕೇಂದ್ರದ ನೇರ ಹಿಡಿತದಲ್ಲಿರುವು- +ದನ್ನು ಕಾಣಬಹುದು (ಚಿತ್ರನೋಡಿ). + +ಉಸಿರಾಟದ ಮೇಲೆ ಪ್ರಭಾವ ಬೀರುವ + + +(ರ) Som + + + + + + + +Vivvo +WIINa3W + + +[4 ++ +ಇ್ರಸಕೋಳವದಿ px +ಾಳೆಚೀಲದ ತ್ರಯ ಸೈ +ನರತಂತುಗಳ ಇಡಿಲ ಸ + + +~ +X Meu +2S + + + + + +ಉಲಲ್ರು ಮು) ಕಟಸಿಲಲಟಯುಲ್ಲಿ ಲಃ + + +ಇನ್ನೆರಡು ನರಗಳಿವೆ. ಇವುಗಳಿಗೆ ಸೈನಸ್‌ +ಮತ್ತು ಅಯೋರ್ಟಿಕ್‌ ನರಗಳೆಂದು ಹೆಸರು. +ಮಹಾಪಧಮನಿಯ ' ಕವಲುಗಳಲ್ಲಿ ಶೇಖರ +ಗೊಂಡಿರುವ ಕೆಲವು ನರಕೋಶಗಳು ರಕ್ತದ +pH ನಲ್ಲಾದ ಬದಲಾವಣೆಯನ್ನೂ (Chae +morcecptors), ರಕ್ತದ ಒತ್ತಡದಲ್ಲಾದ +ಮಾರ್ಪಾಡುಗಳನ್ನೂ (ಔaroreceptor) +ನೇರವಾಗಿ ಈ ನರಗಳೆಮೂಲಕ ಉಸಿರಾಟದ +ಹಾಗೂ ಹೃದಯದ ಕೇಂದ್ರಗಳಿಗೆ ತಲುಪಿಸಿ, +ತನ್ಮೂಲಕ ಉಸಿರಾಟದಲ್ಲೂ ಸೂಕ್ತ ಬದ- +ಲಾವಣೆಯನ್ನುಂಟು ಮಾಡುತ್ತವೆ, +ಉಸಿರಾಟವನ್ನು ನಡೆಸುವ ನರಗಳ ವಿಚಾರ +ತಿಳಿದಂತಾಯಿತು. - ಉಸಿರಾಟದಲ್ಲಿ ಮುಖ್ಯ +ಪಾತ್ರ ವಹಿಸುವ ಇತರ ಅಂಶಗಳೂ ಇವೆ. + + +"ಲಿ ಉಚ್ಛಾ ಸದ ಗಾಳಿಯಲ್ಲಿರುವ + + +ಇಂಗಾಲಾಮ್ಲದ ಪ್ರಮಾಣ + +ರೇಲೆ 3 ಸ್ಟೇಷನ್‌ನಲ್ಲಿ ಬಹಳ ಕಾಲ ಕುಳಿತಿರು. +ವೆವೆನ್ನಿ. ರೆ ಲಿನ ಹೊಗೆಯೇ ಸರ್ವತ್ರ ತುಂಬಿ +ರುವುದರಿಂದ ಅಲ್ಲಿನ ವಾಯುವಿನಲ್ಲಿ ಇಂಗಾಲಾ- +ಮ್ಲದಂಶ ಜಾಸ್ತಿಯಾಗಿದೆಯೆಂದಾಯಿತು. ಆಗ +ಉಸಿರಾಟದ ತೀವ್ರತೆಯಂ ಹೆಚ್ಚು ಹೆಚ್ಚಾಗಿ +ಆದಷ್ಟು ಹೆಚ್ಚು ಪ್ರಾಣವಾಯು ಶ್ವಾಸಕೋಶ +ಗಳೊಳಗೆ ಸೇರುವ ಅವಕಾಶ ಒದಗಿ ಬರುವುದು. + + +೨ ರಕ್ತದಲ್ಲಿನ ಜಲಜನಕದ +ಐಯತಾನಿನ (೧) ಪ್ರಮಾಣ + + +ಇಂಗಾಲಾಮ್ಲದಂಶ ರಕ್ತದಲ್ಲಿ ಜಾಸ್ತಿಯಾ- +ದಾಗ ಉಸಿರಾಟದ ವೇಗವೂ ಹೆಚ್ಚಾಗಿ ನಿಃಶ್ವಾಸ +ಕ್ರಿಯೆ ತ್ವರಿತವಾಗಿ ಜರುಗಿ ಆದಷ್ಟು ಹೆಚ್ಚು +ಪ್ರಮಾಣದಲ್ಲಿ ಇಂಗಾಲಾಮ್ಲವು ಹೊರತಳ್ಳಲ್ಲ- +ಡುತ್ತದೆ. ಇಂಗಾಲಾಮ್ಲದ ಪ್ರಮಾಣ ರಕ್ತದಲ್ಲಿ +ಹೆಚ್ಚಾಗುವ ಈ ಸ್ಕಿತಿಗೆ ಎಸಿಡೋಸಿಸ್‌ ಎಂದು +ಕರೆದರೆ ತದ್ವಿರುದ್ಧ ಸ್ಥಿತಿಗೆ ಅಲ್ಕಮೋಸಿಸ್‌ +ಎಂಬ ಹೆಸರಿದೆ. ಅಲ್ಕಲೋಸಿಸ್‌ ಆದಾಗ +ರಕ್ತದಲ್ಲಿ ಇಂಗಾಲಾಮ್ಲದಂಶ ಕಡಿಮೆಯಿದ್ದು, +ಅದರ ಪೂರೈಕೆ ಚೆನ್ನಾಗಿ ಆಗುವಂತೆ ಮಾಡಲು + + +೮೮ ಕಸ್ತೂರಿ, ಜೂನ್‌ ೧೯೭೭ + + +ಉಸಿರಾಟ ನಿಧಾನಗೊಳ್ಳುತ್ತದೆ. ಆಗ ನಿಃಶ್ವಾಸದ +ಮೂಲಕ ಹೊರಹೋಗುವ ಇಂಗಾಲಾಮ್ಲದ +ದಂಶವೂ ಕಡಿಮೆಯಾಗುತ್ತದೆ. ಆಗ ಶ್ವಾಸ- +ಕೋಶಗಳ ್ಹಗಾಳಿಚೀಲಗಳಲ್ಲಿರುವ ಇಂಗಾ- +ಲಾಮ್ಲವು ರಕ್ತದೊಂದಿಗೆ ಪುನಃ ಬೆರೆತು + + +ತನ್ಮೂಲಕ ಬಿಡುಗಡೆಗೊಳ್ಳು ವ ಜಲಜನಕದ +ಐಯಾನಿನಿಂದಾಗಿ ಅಲ್ಕಲೋಸಿಸ್‌ ನಿವಾರಣೆ +ಗೊಳು ತ್ತದೆ. + + +೩. ಪ್ರಾಣವಾಯುನಿನ ಕೊರತೆ + +ನಾವು ಸೇವಿಸುವ ವಾಯುವಿನಲ್ಲಿ ಇಂಗಾ- +ಲಾಮ್ಲದ ಪ್ರಮಾಣ ಹೆಚ್ಚಿದಾಗ ಉಸಿರಾಟ +ತೀವ���ರಗೊಳ್ಳುವ ಹಾಗೆಯೆ ಪ್ರಾಣವಾಯು- +ಎನ ಕೊರತೆಯುಂಟಾದಾಗಲೂ ಉಸಿರಾಟದಲ್ಲಿ +ಬದಲಾವಣೆ ಆಗುವುದುಂಟು. ಸಾಮಾನ್ಮವಾಗಿ +ನಾವು ಸೇವಿಸುವ ಹವೆಯಲ್ಲಿ ಶೇಕಡಾ ೩೦ +ರಷ್ಟು ಪ್ರಾಣವಾಯ ವಿರುತ್ತದೆ. ಒಂದೊಮ್ಮೆ +ಸೇಕಡಾ ಹತ್ತರಷ ಪ್ರಾ ಣವಾಯುವಿರುವ +ಹವೆಯನ್ನು ನ್‌ ಸೇವಿಸಿದಾಗಲೂ ಉಸಿ- +ರಾಟದಲ್ಲಿ ಎಳ್ಳಷ್ಟೂ ಬದಲಾವಣೆ ನಮಗೆ +ಕಂಡುಬರುವುದಿಲ್ಲ! ಅದಕ್ಕಿಂತಲೂ ಪ್ರಾಣ +ವಾಯುವಿನ ಅಂಶ ಕಡಿಮೆಯಾದಾಗ ಮಾತ ಕ +ಉಸಿರಾಟ ತ್ವರಿತಗೊಂಡು ಒಂದು ತೆರದ ಬಾಧೆ +ಕಂಡುಬರುತ್ತದೆ. ವಿಮಾನದಲ್ಲಿ ಕುಳಿತು +ಎತ್ತರದಲ್ಲಿ ಪಯಣಿಸುವಾಗ ಈ ರೀತಿಯಲ್ಲಿ +ಪ್ರಾಣವಾಯುವಿನ ಕೊರತೆಯುಂಟಾಗಿ +ತನ್ಮೂ ಲಕ ಉಸಿರಾಟ ತೀವ್ರಗೊಳ್ಳು ವುದು +ಸರ್ವೇ ಸಾಮಾನ್ಯ. ಮಗುವು ಹುಟ್ಟಿ ದೊಡ: +ನೆಯೇ ಅಳದಿದ್ದ ಅದರ ಮೂಗಿನ ಸೊಳ್ಳೆ- +ಗಳನ್ನು ಭದ್ರ ವಾಗಿ ಕ್ಷಣಕಾಲ ಒತ್ತಿ ಹಿಡಿಯುವ + + +ಅಭ್ಯಾಸ ನಮ್ಮಲ್ಲಿನ್ನೂ ಹಲವೆಡೆಗಳಲ್ಲಿದೆ. +ಕಾರಣವಿಷ್ಟೆ : ಆಗ ಉಂಟಾಗುವ ಪ್ರಾಣ- +ವಾಯುವಿನ ಕೊರತೆಯಿಂದಾಗಿ ರಕ್ತ ದಲ್ಲಿನ + + +ಇಂಗಾಲಾಮ್ಲದ ಅಂಶ ಒಂದೇ ಸವನೆ ಹೆಚ್ಚಿ, + + + + + +ಸ್ವಲ್ಪ ಮನೆ ಕಡೆಗೆ ಲಕ್ಷವಿರಲಿ ನಾನು +ಹೊರಗೆ ಹೋಗ; ರ್ರೇನೆ. + + +OLAS ANNAN NSS + + +ತನ್ಮೂಲಕ ನೇರವಾಗಿ ಉಸಿರಾಟದ ಕೇಂ ಸ್ರ +ಪ್ರ ಚೊ ಜೋದನೆಗೊಂಡು ಮಗುವು ಒಮ್ಮೆಲೇ +ಅಳತೊಡಗಿ ದೀರ್ಫಶ್ವಾ ಸವನ್ನು ತೆಗೆದುಕೊಂಡು +ಉಸಿರಾಟ ಮುಂದೆ ಕ್ರ ಮಬದ್ಧ ವಾಗಿ: ನಡೆ- +ಯಲಾರಂಭಿಸುತ್ತದೆ. + +ಪೂ ರೀತಿಯಲ್ಲಿ *ನಮ್ಮ ಉಸಿರಾಟ ಸಾಂಗ- +ವಾಗಿ ನೆರವೇರಲು ಮಿದುಳಿನಲ್ಲಿರುವ ಉಸಿ- +ರಾಟದ ಕೇಂದ್ರ ದಷ್ಟೆ € ಶ್ವಾಸನಾಳ ಹಾಗೂ +ಸಹಸ್ಪ್ರಾವಧಿ ಕವಲಿ ಮತ್ತು ಶ್ವಾಸಕೋಶ + + +ಗಳಲ್ಲಿರುವ ಲಕ್ಷಾಂತರ ಗಾಳಿಚೇಲಗಳೂ +ಮಹತ್ವ ದ ಪಾತ್ರ ವಹಿಸುತ್ತವೆ. ಇವುಗಳಲ್ಲಿ +ಆಲ್ಬಸ ಸಲ್ಲ ಅಡೆತಡೆಯಾದರೂ ಅದರ +ಪರಿಣಾಮ ಶರೀರದಾದ್ಯ ರಿತ ಕಂಡುಬರುವುದು, +ನಮ್ಮ ಆರೋಗ್ಯ ವನು ಸ ಪ್ರತಿಬಿಂಬಿಸುವ +ಕೈಗನ್ನ ಡಿ ಮ್ಮ” ಉಸಿರಾಟವೆನ್ನುವುದರಲ್ಲಿ + + +ಸಂಶಯವಿಲ್ಲ. ಸೆ + + + + + +’ + + +A ಂಭಓ | ಛೆಕೆ ಸಂ ಇಡ... .. + + +(ಲ ಪ್ರಪಂ ಚಿರತೆಯದು +ಕ್ರ ಚದಲ್ಲಿಯೇ + + +ಮೀಚಿನ ವೇಗ. ಅಪಾಯ ಸನ್ನಿಹಿತ- +ವಾದಾಗಲಂತೂ ಅದರ ಓಟದ ವೇಗ ಗಂಟೆಗೆ +ಎಂಭತ್ತು ಮೈಲಿಗೂ ಮಿಕ್ಕಿರುತ್ತದೆ ಎಂದು +ಚಿರತೆಯ ಜೀವನವನ್ನು ಅಭ್ಯಸಿಸಿದವರು ಅಭಿ- +ಪ್ರಾಯಪಡುತ್ತಾರೆ. ಅದೇನೇ ಇರಲಿ, ಅದು +ಕೇವಲ ಓಟದಲ್ಲಿ ಮಾತ್ರ ವಲ್ಲ, ಇತರ ಚಟುವಟಿಕೆ +ಗಳಲ್ಲೂ ಒಂದು ಕೋಲ್ಡಿ ಂಚೇ €-ಮರವೇರುವುದು, +ಪೊದರುಗಳಲ್ಲಿ ನುಸುಳಿ ಅಡಗುವುದು, ಬೇಟೆ- +ಯಾಡುವುದು ಎಲ್ಲದರಲ್ಲೂ ಬೆಕ್ಕಿನ ಕುಲದಲ್ಲಿ +ಚಿರತೆ ನಿಷ್ಣಾತ ಪ್ರಾಣಿ, ಹುಲಿಯ +ಹತ್ರ ಶಕ್ತಿ ಅದಕ್ಕಿ ದ್ದರೆ ಅದು ಪ್ರಾಣಿ +ಪಂಚದ ಅನಭಿಷಿಕ್ತ ಮ್ರಾ ಟಿವಾಗಿ ಮೆರೆಯು + + +೫ರಳೆದ್ದ ಚಿರ್‌ + + +} ಅದರ ಕ್ರೌರ್ಯ ದಿಂದಾಗಿ ಎಷ್ಟೋ +ಪ್ರಾಣಿ ಕುಲಗಳೇ ಇಷ್ಟರಲ್ಲಿ ನಿರ್ನಾಮ ವಾಗುತ್ತಿ +ದ್ರು ವು. + +ರಳಿದ ಚಿರತೆಯಷು ಸ ಕ್ರೂರವೂ ಭೀಷಣವೂ +ಆದ ಪ್ರಾಣಿ ಜಗತ್ತಿನಲ್ಲಿ ಬೇರಾವುದೂ ಇಲ್ಲವೆನ್ನ +ಬೇಕು. ಅದರ ಧೈರ್ಯ, ಅದರ ಸೆಣಸಾಟ + + +ತ್ತಿತ್ತು. + + +ಅದ್ವಿತೀಯ. ಕೆರಳಿದ ಚಿರತೆ ತನಗಿಂತ ಗಾತ್ರದಲ್ಲಿ, + + +ಬಲದಲ್ಲಿ ಎಷ್ಟೋ ಪಾಲು ಮಿಗಿಲಾದ ಪ್ರಾಣಿ- +ಗಳನ್ನು ಎದುರಿಸಲು ಹಿಂದೆ ಮುಂದೆ ನೋಡ- +ಲಾರದೆಂಬುದರಲ್ಲಿ ತಥ್ಯವಿದೆ. ಈ ಕೆಚ್ಚು ಸಾಹಸ +ಗಳೊಂದಿಗೆ ಜನ್ಮತಃ ಬಂದ ಕುಟಿಲೋಪಾಯ- +ಗಳಿಂದಾಗಿ ಪ್ರಾ *'ೆಜಗತ್ತಿ ನಲ್ಲಿ ಚಿರತೆಗೆ ಒಂದು +ವಿಶಿಷ್ಟ ಸ್ಕಾ ನವಿದೆ, + + +ಗಾತ ಶ್ರ + + +| +N + + +ಕೊಜೈಗೆದ್ದಾಗ ಈ ಮೃಗ +ಭೆಯಂಕರವಾಗಬಲ್ಲದು + + + + + +ಗದ್ದಿಗೆ ಅರಣ್ಯ ವಿಭಾಗದಲ್ಲಿ ಕಳೆದ ಹಲವು +ತಿಂಗಳುಗಳಿಂದ ಚಿರತೆಯ ಹಾವಳಿ ಹೆಚ್ಚಾಯಿತು. +ಅರಣ್ಯ ಭಾಗಗಳಲ್ಲಿ ವರ್ಷದ ಎಲ್ಲ ಸಮಯ- +ಗಳಲ್ಲೂ ಹುಲ್ಕಿ ಚಿರತೆಗಳ ಕಾಟ ಸಾಮಾನ್ಯವಾ- +ದುದೇ. ಆಗಲೋ ಈಗಲೋ ಕಾಡಿನಲ್ಲಿ +ಮೇಯಲು ಹೋದ ದನಕರುಗಳು ಈ ಮಾಂಸ +ಭಕ್ಷಕ ಪ್ರಾಣಿಗಳಿಗೆ ಆಹುತಿಯಾಗುವುದು ಆ +ವಿಭಾಗದ ಜನರಿಗೆ ಹೊಸತೇನಲ್ಲ. ಅದನ್ನವರು +ಅಲ್ಲಿಗೇ ಮರೆತುಬಿಡುತ್ತಾರೆ. ಆದರೆ ಇತ್ತೀಚಿನ +ಹಲವು ತಿಂಗಳುಗಳಿಂದ ಪ್ರಾರಂಭವಾದ +ಚಿರತೆಯ ಕಾಟದಿಂದ ಗದ್ದಿಗೆ ವಿಭಾಗದ ಜನರು +ನಿಜವಾಗಿಯೂ ಗಾಬರಿಗೊಳಗಾಗಿದ್ದರೆಂದೇ +ಹೇಳಬೇಕು, ಪ್ರತಿದಿನವೆಂಬಂತೆ ಕಾಡಿನ + + +೯0೦ + +ಭಾಗಕ್ಕೆ ಮೇಯಲು ಹೋದ ಕರುಗಳಲ್ಲಿ +ಎರಡು ಮೂರು ಚಿರತೆಗೆ ಬಲಿಯಾಗು- +ತ್ತಿದ್ದವು. ಆಗಿಂದಾಗ್ಗೆ ದನಗಳಿಗೂ ಚಿರತೆ- + + +ಯಿಂದ ಮಾರಣಾಂತಿಕ ಗಾಯಗಳಾಗುತ್ತಿದ್ದುವು. +ತಿನ್ನಲು ಸಾಧ್ಯವಾಗದಿದ್ದರೂ ಕೊಲೆಯ +ಕ್ರೂರತನದಲ್ಲಿ ಆನಂದಪಡುವ ಚಿರತೆಯೀದಾಗಿ +ದಿನದಿನವೂ ದನಕರುಗಳು ನಷ್ಟವಾಗುತ್ತಿದ್ದುದು +ಜನ'ರಲ್ಲಿ ಗಾಬರಿಯನ್ನು ಂಟುಮಾಡಿತ್ತು. +ಇದರೋದಿಗೆ ಅರಣ್ಯದ ಅಕ್ಕ ಪಕ್ಕಗಳಲ್ಲಿಯ +ಮನೆಗಳಿಂದ ನಾಯಿಗಳೂ ಕಾಣೆಯಾಗತೊಡಗಿ- +ದವು. ನಾಯಿಯ ಮಾಂಸವೆಂದರೆ ಚಿರತೆಗಳಿಗೆ +ಇನ್ನಿ ಲ್ಲದಷ್ಟು ಆಸೆ, ನಾಯಿಯನ್ನು ಒಮ್ಮೆ ಕಂಡ +ಚಿರತೆ ಅದೆಷ್ಟೇ -ಅಡೆತಡೆಗಳಿದ್ದರೂ ಕುಗ್ಗದೆ +ಎಂತಾದರೂ ಅದನ್ನು ಹೊತ್ತೊಯ್ಯುತ್ತದೆ. +ಅದಕ್ಕಾಗಿ ದಿನಗಟ್ಟಲೆ ಹೊಂಚು ' ಹಾಕಲು +ಹಿಂಜರಿಯುವದಿಲ್ಲ. ಬೇರೆಲ್ಲ ಪ್ರಾಣಿಗಳನ್ನು +ದೂರದಿಂದಲೇ ಗುರುತಿಸುವ ನಾಯಿಗಳಿಗೂ +ಚಿರತೆ ತನ್ನ ಮೇಲೆ ಆಕ್ರಮಣ ನಡೆಸುವ ವರೆಗೆ +ಅದರ ಅರಿವಾಗುವುದಿಲ್ಲ. ಅಂತೆಯೇ ಮನೆಯೊ- +ಳಗಿನ ಜನರು ಎಚ್ಚರವಿರುವಾಗಲೂ ಚಿರತೆ +ನಾಯಿಯನ್ನು ಹೊತ್ತೊ- +ಯ್ದ್ಹದರ ಅರಿವಾಗದಷು +ನಿಶ್ಶಬ್ದ ವಾಗಿಯೇ ಪ +ಆಕ್ರಮಣ ನಡೆಯುತ್ತದೆ. +ಇದರಿಂದಲೇ ಎಂಥ +ಚಾಣಾಕ್ಷ ನಾಯಿ ಯಾದರೂ +ಒಂದಲ್ಲ ಒಂದು ದಿನ +ಚಿರತೆಯ ಬಾಯಿಗೆ ತುತ್ತಾ- +ಗುತ್ತದೆ. + +ದಿನದಿ:ದ ದಿನಕ್ಕೆ ಚಿರ- +ತೆಯ ಹಾವಳಿ ಹೆಚ್ಚಿದಾಗ +ಅದನ್ನು ಕೊನೆಗೊಳಿಸಲು +ಹಲವು ಸಾಹಸಿಗಳು +ಪ್ರಯತ್ನಪಟ್ಟರು, ಒಂದಿ- +ನಿತೂ ಸಂಶಯ ಬಂದೆಡೆಗೆ +ಚಿರತೆ ಅಪ್ಪ ತಪ್ಪಿ ಕೂಡ +ಸುಳಿಯಲಾರದೆಂಬ ಸಂಗತಿ +ಯನ್ನು ಅರಿತವರಿಗೆ ಈ + + + + + +ಕಸ್ತೂರಿ, ಜೂನ್‌ ೧೯೭೭ + + +ಸಾಹಸಿಗಳ ಪ ಯತ್ನ ವಿಫೆಲಗೊಂಡವೇದು +ತಿಳಿದಾಗ ಆಶ್ಚರ್ಯವೇನೂ ಆಗಲಿಲ್ಲ. : ಎಷ್ಟೇ +ಪ್ರಯತ್ನಿಸಿದರೂ ಚಿರತೆಯನ್ನು ಕೊಲ್ಲಲಾಗ +ದಿದ್ದರೂ ಅದು ಮರಿಯೊಡನೆ ಇರುವ ಚಿರತೆ +ಎಂಬುದು ಮಾತ್ರ ಗೊತ್ತಾಯಿತು. ತನ್ನ +ಮರಿಗಳಿಗೆ ಆಹಾರ ಒದಗಿಸುವ ಸಂಭ್ರಮದಲ್ಲಿ +ಚಿರತೆಗಳು ತಮ್ಮ ಅಳವಿಗೆ ದೊರೆಯುವ ಎಷ್ಟೇ +ಪ್ರಾಣಿಗಳನ್ನು ಕೊಲ್ಲಲೂ ಹಿಂಜರಿಯುವದಿಲ್ಲ +ಎಂಬುದು ಬೇಟೆಗಾರರಿಗೆಲ್ಲ ತಿಳಿದಿರುವ ವಿಚಾರ, + +ಚಿರತೆಯ ಈ ಹಾವಳಿಯ ಸಂದರ್ಭದಲ್ಲಿಯೇ +ನಾನು ಬೇಟೆಗೆಂದು ಗದ್ದಿಗೆಯಲ್ಲಿರುವ ನನ್ನೊಬ್ಬ +ಬಂಧುಗಳಲ್ಲಿಗೆ ತೆರಳಿದೆ. : ಮರುದಿನ ನಾವು +ಹದಿನೈದು ಮಂದಿ “ಕೂಡು ಬೇಟೆ'ಗೆಂದು ಏಳು +ನಾಯಿಗಳೊಂದಿಗೆ ಗದ್ದಿಗೆ ಅರಣ್ಯಕ್ಕೆ ತೆರಳಿದೆವು. +ಹಗಲು ಹತ್ತು ಗಂಟೆಯ ವೇಳೆಗೆ ಬೇಟೆಗೆ +ಸಿದ್ದ ರಾದೆವು. (ಆರಣ್ಯ ಕಾಯಿದೆಯ ಮೇರೆಗೆ + + +ಬೇಟೆಯಾಡುವದು ಅಪರಾಧ. ಆದರೆ ಬೇಟೆಯ +ಹುಚ್ಚಿನಿಂದ ಕದ್ದುಮುಚ್ಚಿ ಬೇಟೆಯಾಡುವುದೋ +ಅರಣ್ಯಾಧಿಕಾರಿಗಳ ದಾಕ್ಷಿಣ್ಮದಿಂದ ಬೇಟೆಯಾ- +ಡುವುದೋ ಸಾಮಾನ್ಯವಾಗಿದೆ.) ನಾವು ಹತ್ತು + + + + + +ಮಂದಿ ಕೋವಿ ಹಿಡಿದು ಮೃಗಗಳು ಪಾರಾಗಿ +ಹೋಗುವ ಕಂಡಿಗಳಲ್ಲಿ “ಬಿಲ್ಲು' ನಿಂತ ನಂತರ +ಇದು ಮಂದಿ ಕಾಡಿನ ಒಂದು ಭಾಗದಿಂದ ನಾಯಿ- +ಗಳನ್ನು ಛೂ ಬಿಟ್ಟು ಗದ್ದ ಲವೆಬ್ಳಿ ಸುತ್ತಾ +ಮುಂಬರತೊಡಗಿದರು. ಈ ಬೇಟಿ ಮಧ್ಮಾಹ್ನದ +ವರೆಗೆ ನಡೆದರೂ ನಮ್ಮ ಈಡಿಗೆ ಜಿಂಕೆಯೊಂದು + + +ಮಾತ್ರ ದೊರೆತಿತ್ತು. ಅಂತೆಯೆ ನಾವು ಕಟ್ಟಿ” + + +ತಂದ ಬುತ್ತಿಯನ್ನು ಉಂಡು ಸ ಲ್ಪ ವಿಶ್ರ ಮಿಸಿದ +ನಂತರ ಕಾಡಿನ ಇನ್ನೊಂದು 'ಭಾಗದಲ್ಲಿ ಬೇಟೆಗೆ +ತೊಡಗಿದೆವು. + +ಬೇಟೆ ಪ್ರಾರಂಭಿಸಿದ ಹತ್ತು ನಿಮಿಷಗಳೊ*- +ಗಾಗಿ ಎರಡು ಚಿರತೆಗಳು ಮೀಂಚಿನ ವೇಗದಲ್ಲಿ +ಕಾಡಿನ ಮಧ್ಯೆ ಪೊದರಿಂದ ಪೊದರಿಗೆ ನುಸುಳುತ್ತ +ಬರುತ್ತಿದ್ದವು. ಉಳಿದ ಪ್ರ ಣಿಗಳಾಗಿದ್ದ ರೆ ತಾವು +ನಿತ್ಯವೂ “ಉಪಯೋಗಿಸುವ ಕಂಡಿಯಲ್ಲಿ ನುಗ್ಗಿ +ಬರುತ್ತಿ ದ್ದು ವಾದರೂ ಈ ಚಿರತೆಗಳು ಜನರ +ಕೂಗಾಟ, “ನಾಯಿಗಳ ಬೊಗಳುವಿಕೆ ಮೊದಲಾದ +ಗಾಬರಿ ಹುಟ್ಟಿ ಸುವ ಗದ್ದ ಲಗಳಲ್ಲಿ ಕೂಡ ನೈ ಜ +ಕಂಡಿಗಳನ್ನು "ಬಿಟ್ಟು ಪೊದರುಗಳ ಮಧ್ಯೆ ನುಗ್ಗಿ +ತತ್ರುಗಳ ಕಣ್ಣಿ ಗೆ “ಮಣೆ ರಚುವುದರ ಮೂಲಕ +ಆತ್ಮರಕ್ಷಣೆ ಯ ಜಾಣಾಕ್ಷತನವನ್ನು ತೋರು- +ತ್ರಿ ದ್ದವು. + +ಅಪತ್ಕಾಲದಲ್ಲಿ ಚಿರತೆಗಳು ಬೆಕ್ಕುಗಳಿಗಿಂತಲೂ +ವೇಗವಾಗಿ ಹಾಗೂ ಅನಿರ್ಬ ಛಧಿತವಾಗಿ ಮರ +ಪೇರಬಲ್ಲವಾದರೂ ಮನುಷ್ಯರ ಸಾಮೀಪ್ಯದ +ಅರಿವಾದುದರಿಂದ ಐಲಾಯನವೇ ಸೂಕ್ತ ವೆಂದು +ಭಾವಿಸಿ ಈ ಚಿರತೆಗಳು ಆ ಕಾಡನ್ನೇ ತೊರೆ- +ಯಲು ನಿರ್ಧರಿಸಿದ್ದವೇನೋ. ದುರಾದೃಷ್ಟ! +ಕಾಡಿನ ಮಧ್ಯೆ ಮಿಂಚಿನ ವೇಗದಲ್ಲಿ ಓಡುತ್ತಿದ್ದ +ಚಿರತೆಗಳನ್ನು ಕಂಡ ಬಿಲ್ಲುಗಾರನೊಬ್ಬ +ಕೋವಿಯನ್ನೆ ತ್ರಿ “ಗುಂಡುಹಾರಿಸಿದ. ಒಂದು +ಚಿರತೆ ಮಾರಣಾಂತಿಕ ಪೆಟ್ಟು ತಿಂದು ವಿಲವಿಲನೆ +ಒದ್ದಾಡುತ್ತಿತ್ತು. ಆದರೆ ಇನ್ನೊ ೦ದು ಚಿರತೆಗೆ +ಚರೆಗಳು ತ ತಗಲಿರಬಹುದಾದರೂ ಮರ್ಮಾಘಾತ +ವಲ್ಲದ್ಧ ರಿಂದ ಇಮ್ಮಡಿ ವೇ���ದಲ್ಲಿ ನೆಗೆದು +ಕಾಡಿನ ಮಧ್ಯೆ ಕಣ್ಣ ರೆಯಾಯಿತು. ಗುಂಡಿ +ನೇಟಿನಿಂದ ಗುರುಗುಡುತ್ತ ಒದ್ಧಾಡುತ್ತಿ ದ್ಧ +ಚಿರತೆಗೆ ಜೊತೆಯ ಬೇಟಿಗಾರ ಇನ್ನೊಂದು + + +a ತಕ್ಕ. ಇ + + +ಗುಂಡು ಹಾರಿಸುವುದರ ಮೂಲಕ ಅದನ್ನು +ನಿಷ್ಟಂದಗೊಳಿಸಿದ. ಹತ್ತಿರ ಹೋಗಿ ವೀಕ್ಷಿಸಿ- +ದಾಗ ಇದು ಪೂರ್ಣ ಬೆಳೆಯದ ಮರಿ ಚಿರತೆ +ಯಾಗಿದ್ದುದರಿಂದ ತಪ್ಪಿ ಸಿಕೊಂಡು ಹೋದದ್ದು +ತಾಯಿ ಚಿರತೆಯಾ ಗಿರಬೇಕೆಂಬುದರಲ್ಲಿ ನಮಗೆ +ಸಂಶಯವುಳಿಯಲಿಲ್ಲ. + +ಈ ಬೇಟೆಯಲ್ಲಿ ನಮಗೆ ಚಿರತೆ ಮರಿ +ಯೊಂದಿಗೆ ಕಾಡು ಹಂದಿಯೊಂದು ದೊರೆಯಿತು. +ಸಂಜೆಯ ವೇಳೆಗೆ ಬೇಟೆಯನ್ನು ಮುಗಿಸಿ +ಸೂರ್ಯ ಪ್ರಾಣಿಗಳನ್ನು ಹೊತ್ತು 'ಕಾಡಿನ ಮಧ್ಯೆ +ದಾರಿ ಮಾದಿಕೊಳ್ಳುತ ಬರುತ್ತಿದ್ದೆವು, + +ಕಾಡಿನ ಮಧ್ಯೆ ದಾರಿಯೇನೂ ಇರಲಿಲ್ಲ. +ನಾವು ನಡೆದದ್ದೇ ದಾರಿ. ಪೊದೆಗಳ ಮಧ್ಯೆ + +ಅಡೆತಡೆಗಳನ್ನು ನಿವಾರಿಸಿಕೊಳ್ಳುತ್ತ, ದೊರಕಿದ +ಬೇಟೆಯ SARIS A ನಮ್ಮ ಹಿಂದೆ +ಹೊತ್ತು ತರುತ್ತಿದ್ದ ಹತ್ತು ಮಂದಿಗೆ ಸರಾಗ +ವಾಗಿ ನಡೆದುಬರುವಂತೆ ದಾರಿಮಾಡುತ್ತ +ನಾವು ಮುಂದುವರೆಯುತ್ತಿದ್ದೆವು. ಆ ಹತ್ತು +ಜನರ ಕೋವಿಗಳು, ಚೀಲ ಮೊದಲಾದವನ್ನು +ನಾವು ಐವರು ಹೊತ್ತಿದ್ದೆವು. ದಿನದ ಬೇಟೆ +ಯಿಂದ ಸಾಕಷ್ಟು ಬಳಲಿದ್ದರೂ ಬೇಟೆ ದೊರೆತ +ಉತ್ಸಾಹದಲ್ಲಿ ಹರಟೆ ಕೊಚ್ಚುತ್ತಾ ನಾವೆಲ್ಲ +ನಡೆಯುತ್ತಿದ್ದೆವು. ನಮ್ಮಿಂದ ಹತ್ತು ಮಾರು +ಗಳಷ್ಟು ಮುಂದೆ ಬಳಲಿದ ನಾಯಿಗಳು ಸ್ವಭಾ- +ವಕ್ಕ ನಿಗುಣವಾಗಿ ನೆಲ ಮೂಸುತ್ತ, ಗಾಳಿ +ಹಿಡಿಯುತ್ತ ನಡೆಯುತ್ತಿದ್ದ ವಾದರೂ ಅವುಗಳಲ್ಲಿ +ಕೊಂಚವೂ ಉತ್ಕಾ ಹವರಲ್ಲಿಲ್ಲ. + + +ಗೆ ಅವು. ಮುಂದೆ ಸಾಗುತ್ತಿದ್ದಾಗ +ಒಮ್ಮಿಂದೊಮ್ಮೆ ಯಾವುದೋ ಅಪಾಯವನ್ನು +ಮೂಸಿಹಿಡಿದಂತೆ ಬೆಚ್ಚಿ ದವು. ಮ್ಳ ಯನ್ನು + + +ಬಿಗಿಹಿಡಿದು ಸುತ್ತ ಲೂ ಸೂಕ್ಷ್ಮ ನಗ ME +ದವು. ನಾಯಿಗಳ ಈ ವರ್ತನೆಯಿಂದ ನಾವು +ಮಾತು ನಿಲ್ಲಿಸಿ ಒದಗಿಬರುವ ಬೇಟೆಗಾಗಿ ಸನ್ನ- + +ದೃರಾದೆವು. ಆದರೆ ಅಷ್ಟ ರಲ್ಲಿಯೇ ನಮ್ಮಿ ಂದ +ಕಿಲಿವೇ ಮಾರುಗಳ ಹಿಂದೆ ಪ್ರಾಣಿಗಳ ಳೇ +ವರಗಳನ್ನು ಹೊತ್ತು ತರುತ್ತಿ ದ್ದ ಗುಂಪಿನಲ್ಲಿ +ಚೀರಾಟ, ಆರ್ತನಾದಗಳ ಗದ್ದ ಲವೇ ಎದ್ದಿತು. +ಬೆಚ್ಚಿದ ನಾವು ಅತ್ತ ತಿರುಗಿದಾಗ ಒಮ್ಮೆ ಲೇ + + +ಆಣಟಲ್ವ ಅಭ ಉಳಳ (Rc + + +ನಮ್ಮ ರಕ್ತ ಹೆಪು ಎಗಟು )ವಂತಾಯಿತು. +ಮುಂಗಾಣದಂತಾಗಿ ನಾವೂ ಅರಚುತ್ತ ಅಲ್ಲಿಗೆ +ಧಾವಿಸಿದೆವು. ನಾಯಿಗಳೂ ಬೊಬ್ಬಿರಿಯುತ್ತ +ನುಗ್ಗಿ ಬಂದವು. + +ನಿಜ್ಕ ನಾವಾರೂ ಕನಸು ಮನಸಿನಲ್ಲಿಯೂ +ಊಹಿಸದಿದ್ದ ಘಟನೆಯದು. ಬೇಟೆಯಿಂದ +ಹಿಂದಿರುಗುತ್ತಿದ್ದ ಗುಂಪಿನ ಮೇಲೆ'ಚಿರತೆ ಅನಿ- +ರೀಕ್ಷಿತವಾಗಿ ದಾಳಿ ಮಾಡಿತ್ತು. ತನ್ನ +ಮರಿಯನ್ನು ಕೊಂದ ದ್ವೆ ೀಷದೊಂದಿಗೆ ತ ತನ್ನ ನ್ದೂ +ಗಾಸಿಗೊಳಿದ ರೋಷವನ್ನು ಮಾನವ ಜಾತಿಯ +ಮೇಲೆಯೇ ತೀರಿಸುವಂತೆ ಭೀಕರವಾಗಿ ಆಕ್ರಮಣ +ಮಾಡಿದ ಚಿರತೆ ಪುಟಿಯುವ ಚೆಂಡಿನಂತೆ ಗುಂಪಿನ +ಪ ತಿಯೊಬ್ಬ ರ ಮೇಲೂ ನಗೆದಾಡಿತು. ಮಿಂಚಿನ +ಬಳ್ಳಿಯಂತೆ ಬಳಕುತ್ತ, ಭೀಷಣವಾಗಿ ಗರ್ಜಿ- +ಸುತ್ತ, ಕ��ವಲ ಒಂದರೆಗಳಿಗೆ ನಡೆಸಿದ ಹೋರಾಟ +ಎಂಥ ಧೀರನನ್ನೂ ನಿಷ್ಟಂದಗೊಳಿಸುವಂತಿರು- +ವಾಗ ನಮ ನ್ನು ಧೃ ತಿಗೆಡಿಸಿದುದರಲ್ಲಿ ವಿಶೇಷ- +ವೇನೂ ಇರಲಿಲ್ಲ + +ಪ್ರಾಣಿಗಳ ಕಳೇವರವನ್ನು +ಅದನ್ನು ಅಲ್ಲಿಯೇ +ಎನು ವುದಕ್ಕಿಂತ + + +ಹೊತ್ತವರು +ಹಾಕಿ ಆತ್ಮ ರಕ್ಷಣೆಗೆ +ಭೀತಿ, ಗಾಬರಿಗಳಿಂದ +ಬೊಬ್ಬಿರಿಯುತ್ತಾ ಚಿರತೆಯಿಂದ ತಪ್ಪಿ ಸಿ- +ಕೊಳ್ಳ ಅತ್ಲಿಸಿದರು. ನಮೆ ಒಲರಲ್ಲೂ ಕೋವಿ- +ಗಳಿದೆವ ವು ನಿಜ. ಆದರೆ ಯಾರೊಬ್ಬ ರೂ ಗಾಬರಿ, +ಭೀತಿಗಳಿಂದ ಗುಂಡು ಹಾರಿಸದಿದ್ದು ದು ಒಂದು +ಭಾಗ್ಯವನ್ನಬೇಕು. ಆಕಸ್ಮಿಕವಾಗಿ ಯಾರಾದರೂ +ವಿವೇಚನೆ ಇಲ್ಲದೆ ಗುಂಡು ಹಾರಿಸಿದ್ದ ರೆ ಆ +ಗುಂಪಿ ಮಧ್ಯೆ ಚಿರತೆ ಸುರಕ್ಷಿತವಾಗಿಯೇ +ಸ ಮನುಷ್ಯ ರನ್ನು ಮತ್ತು ನುಗ್ಗಿ ಬರು- +ತ್ತಿದ್ದ ನಾಯಿಗಳನ್ನು ಸುತು ),ಗೊಳ್ಳು ತ್ರೆ ತ್ತು. +ಜನರ ಗದ ಲ್ಲ ನಾಯಿಗಳ ನುಗ್ಗಾ ಟವನ್ನು +ಕಂಡ ಚಿರತೆ ಪಕ್ಕದ ಪೊದರುಗಳ ಮಧ್ಯ +ನುಗ್ಗಿ ಮಿಂಚಿನ ವೇಗದಲ್ಲಿ ಕಣ ಮರೆಯಾಯಿತು +ಚಿರತೆ ನುಸುಳಿದೆಡೆಗೆ ನಾಯಿಗಳೂ ಉಗ್ರ ವಾಗಿ +ನುಗ್ಗಿ ದವಾದರೂ ಅವುಗಳಿಗೆ ಚಿರತೆ ದೊರೆಯ +ಲಾರದೆಂಬುದು ನಮಗೆ ತಿಳಿದೇ ಇತ್ತು. ಅಲ್ಲದೆ +ಕೆರಳಿದ ಚಿರತೆಯೆಡೆಗೆ ನಾಯಿಗಳನ್ನು ಬಿಟ್ಟ ರೆ +ಪರಿಣಾಮ ಏನಾಗಬಹುದಂಬುದರ ಕಲ್ಪ ನೆಯೂ + + +'ಮನೆಗಳಿಂದ ಹೆಚ್ಚು + + +ನಮಗಿತ್ತು. ಅಂತೆಯೇ ನಾವು ಚಿರತೆಯನ್ನು +ಬೆದರಿಸಲೆಂದು ಆಕಾಶದತ್ತ ನಾಲ್ಕೆ ದು ಬೆದರು +ಗುಂಡುಗಳನ್ನು ಹಾರಿಸಿದರೂ, 'ನಯಿಗಳನ್ನು +ಹಿಂದಕ್ಕೆ ಕರೆಯತೊಡಗಿದೆವು. ಬೇಟೆಯಲ್ಲಿ +ಪಳಗಿದ. ನಾಯಿಗಳಾದುದರಿಂದ ಮನುಷ್ಯ ಸ್ವರ +ಮಾತ್ರದಿಂದಲೇ ಉತ್ಸಾಹ, ನಿರುತ್ಸಾ ಹಗಳನ್ನು +ಅರ್ಥಮಾಡಿಕೊಳ ಬಲ್ಲ ಅವುಗಳು ಹಿಂದಕ್ಕೆ +ಬಂದವು. + +ಎವೆಯಿಕ್ಕುವುದರಲ್ಲಿ ನಡೆದ ಈ ಫಘಟನೆ- +ಯಿಂದಾದ ಅನಾಹುತ ಸಾಮಾನ ವಾಗಿರಲಿಲ್ಲ. +ಗುಂಪಿನಲ್ಲಿದ್ದ ಹತ್ತು ಮಂದಿಯಲ್ಲಿ ಏಳು +ಜನರಿಗೆ ಚಿರತೆಯ ಹಲ್ಲು ಮತ್ತು ಉಗುರುಗಳ +ಗಾಯಗಳಾಗಿದ ವು. ಪುಣ್ಯ ಕ್ಕೆ ಮಾರಣಾಂತಿಕ +ಗಾಯ ಯಾರೊಬ್ಬ ರಿಗೆ" ಆಗದಿದ್ದ ರೂ +ಸಾಕಷ್ಟು ರಕ್ಷಸಾ )ವವಾಗಿ ಹಲವು ದಿನಗಳವ ರೆಗೆ +ಬಾಧೆಪಡುವಷ್ಟ ರ ಮಟ್ಟಿ ಗೆ ಮೂವರಿಗೆ ಗಾಯ- +ಗಳಾಗಿದ ವು, "ಉಳಿದವರಿಗೆ ಪಚಿದಂತೆ ಸಣ್ಣ +ಪುಟ್ಟ ಗಾಯಗಳಾದರೂ ಚಿರತೆಯ ಕಡಿತದಿಂದ +ನಂಜೇರುವ ಸಾಧ್ಯ ತೆ ಇದ್ದುದರಿಂದ ಆದಷ್ಟು +ಬೇಗ ಔಷಧೋಪಚಾರ ನಡೆಯಬೇಕಿತ್ತು. k +ಸದ್ಯ ಕ್ಕೆ ರಕ್ತ ಸೋರದಂತೆ ಹಸಿರು ತೊಪ ಶಲನ್ನು +ಕಟ್ಟಿ ಅಂದಿನ ಮಟ್ಟಿಗೆ ಸುಧಾರಿಸಿದ್ದಾ ಯಿತು. +ಈ ಘಟನೆ ನಡೆದು ಅರ್ಧ ಗಂಟೆಯಾದರೂ +ಮೈ ನಡುಕ ನಿಂತಿರಲಿಲ್ಲ. ಗಾಳಿಯ ಸಣ್ಣಪುಟ್ಟ +ಸದ್ದಿ ಗೂ ಬೆಚ್ಚಿ ಬೀಳುವಂತಾಗುತಿ. ತ್ತು, +ಹಾಗೂ ಹೀಗೂ. ಇದ್ದ ಬಿದ್ದ ಧೈರ್ಯವನ್ನು +ಒಟ್ಟು ಗೂಡಿಸಿ ಕೊಂದ. ಪಾ ಣಗಳ ಹೆಣಗಳನ್ನು +ಹೊತ್ತು ಸುರಕ್ಷಿತವಾಗಿ ಗುರಿ ಮುಟಿ ್ಲಿದೆವು. + +ಈ ಘಟನೆಯಾದ ಎರಡು ದಿನಗೆಳ ನಂತರ +ಆ ಚಿರತೆಯ ಹಾವಳಿ ಪಾ )ರಂಭವಾಯಿತು. +ತನ್ನ ಮರಿಯನ್ನು ಕೊಂದುದರೊಂದಿಗೆ ತನಗೂ +ಗಾಯಮ��ಡಿದುದರ ಪ; ್ರಿತೀಕಾರವನ್ನು ತೀರಿ. +ಸುವಲ್ಲಿ ಅದು ತೋರಲಾರಂಭಿಸಿದ ಕೌ ರ್ಯ +ಯಾರ ಮೆ ಯಲ್ಲೂ ನವಿರೇಳಿಸುವಂತಹದು. +ಅದರ ಈ ದ್ದ ೀಷ ಕ್ರಮೇಣ ಮನುಷ್ಮ ರ ಮೇಲೆ +ಮಾತ್ರವಲ್ಲ, ಪ್ರಾ ಗಳ ಮೇಲೂ ಬೆಳೆಯ +ತೊಡಗಿತು. ಅರಣ್ಮದ ಸುತ್ತುಮುತ್ತಲಿರುವ +ಪಾಲು ನಾಯಿಗಳ + + +ಆಟ ಲ ಟ್‌್ಮ್ಪ್‌ ಗಜ. ಮ. + + +ಎ iJ ಅದೃಷ್ಟವೋ. + + +ಯಾವುದೇ ಸದ್ದುಗದ್ದಲಗಳಿಲ್ಲದೆ ಕಾಣೆಯಾಗ +ತೊಡಗಿದವು. ಮೇಯಲು ಹೋದ ಕರುಗಳಲ್ಲಿ +ಹೆಚ್ಚಿನವು ಹಿಂದಕ್ಕೆ ಬರುತ್ತಿರಲಿಲ್ಲ. ದನ, +ಎತ್ತುಗಳಿಗೂ ಮಾರಣಾಂತಿಕ ಗಾಯಗಳಾಗ +ತೊಡಗಿದವು. ಇದಕ್ಕಿಂತಲೂ ಹೆಜ್ಜಾ!: ಈ +ಚಿರತೆ ಹಾಡುಹ ನಗಲಲ್ಲ ಮನುಷ್ಯರ ಮೇಲೂ +ಆಕ್ರಮಣಮಾಡುವ ಪ್ರವೃತ್ತಿ ಯನ್ನು ಬೆಳೆಸಿ +ಕೊಂಡಿತು. ಚಿರತೆಯ ಆಕ್ರಮಣಕ್ಕೆ “ತುತ್ತಾಗಿ +ಯಾರೂ ಮರಣ ಹೊಂದದಿದ್ದರೂ ಸಾಕಷ್ಟು +ಮಂದಿ ಗಾಯಗಳಾಗಿ ನರಳಿದ್ದಾರ್ಲೆ ಇದ- +ರಿಂದಾಗಿ ಜನರಿಗೆ ಸುತ್ತಾಡಲೂ ಧೈರ್ಯವಿಲ್ಲ +ದಂತಾಗಿ ದೈನಂದಿನ ಕಾರ್ಯಗಳಲ್ಲೂ ಅವ್ಯವಸ್ಥೆ +ಉಂಟಾಯಿತು, + +ಜನ್ಮತಃ ಒಂದ ಜಾಣಾಕ್ಷತನದಿಂದಲೇ ಈ +ಚಿರತೆ ಮನುಷ್ಯರ ಮೇಲೆ ಆಕ್ರಮಣ ನಡೆಸು +ತ್ತಿತ್ತು. ಅನಿರೀಕ್ಷಿತವಾಗಿ ಮೇಲಿ ಬಿದ್ದು +ಅಷ್ಟಿಷ್ಟು ಗಾಯಮಾಡಿ ಆತ ಪ್ರತಿಭಟಿಸುವ +ಮೊದಲೇ ತಲಿತಪ್ಪಿಸಿಕೊಳ್ಳುತ್ತಿತ್ತು. ಚಿರತೆ- +ಯೇನೂ ಮಹಾ ಬಲಶಾಲಿ ಪ್ರಾಣಿಯಲ್ಲ. +ಸಾಕಷ್ಟು ಧೈರ್ಯ-ಶಕ್ತಿಗಳಿದ್ದರೆ ಯಾರೂ +ಅದನ್ನು ತುತ್ತುಗೊಳ್ಳಬಹುದು. ಬರಿಗೈಯಲ್ಲಿ +ಚಿರತೆಯನ್ನೆದುರಿಸಿ ಕೊರಳನ್ನು +ಕೊಂದ ಎರಡು ಮೂರು ಘಟನೆಗಳು ಕೊಡಗಿ- +ನಲ್ಲಿಯೇ ನಡೆದಿವೆ. ಆದರೆ ನಮ್ಮ ಮಾನಸಿಕ +ದೌರ್ಬಲ್ಯವೇ ನಮ್ಮನ್ನು ಪಾಶವೀ ಬಲ- +ದೆದುರು ಸಂಪೂರ್ಣವಾಗಿ ಸೋಲಿಸುತ್ತದೆ +ಎನ್ನಬೇಕು, ಅದೇನೆ ಇರಲ್ಲಿ ಈ ಚಿರತೆಗೂ +ಮನುಷ್ಯಭಯ ಇದ್ದೇ ಇತ್ತು. ಅಂತೆಯೇ +ಜನರ ಮೇಲೆ ಅನಿರೀಕ್ಷಿತ ದಾಳಿ ನಡೆಸುತ್ತಿದ್ದ +ಅದು ಅಷ್ಟೇ ಅನಿರೀಕ್ಷಿತಿವಾಗಿ ಓಡಿ ಹೋಗು +ಛೆ ್ರ ಆಕ್ರೃ ಮಣ ನಡಸುವಾಗ ಅದು ಅತ್ಯಂತ + +ಬು ವಹಿಸುತ್ತಿತ್ತಂದೇ ಹೇಳಬೇಕು. + +ಲ್ಪ ಸಂಶಯ ಬಂದರ ಚರತ ನುಗ್ಗು ತ್ರಿ ಲಿಲ್ಲ. +ಸಟ ಕೈಯಲ್ಲಿ ಕೋ ವಿಯ ಬದಲು +ಕೇವಲ ಒಂದು *ಡಿಗೆಯಿದ್ದರೂ ಅಂಥವರ +ಮೇಲೆ ಆ ಚಿರತೆ ಆಕ್ರಮಣ ನಡೆಸುತ್ತಿರಲಿಲ್ಲ +ವೆಂದು ಹೇಳಲಾಗುತ್ತದೆ. ಅಂತೂ ಜನರ +ಚರತೆಯ ಚಾಣಾಕ್ಷತನವೋ + + +ಮೂ + + +ಹಿಸುಕಿ _ + + +ಕೆರಳಿದ ಚಿರತೆ ತ ೯೩ + + +ಯಾರಿಗೂ ಮಾರಣಾಂತಿಕ ಪೆಟ್ಟು ಗಳಾಗಿರಲಿ + +ಚಿರತೆಯ ಹಾವಳಿಯಿಂದ “ಬೇಸ +ಅದನ್ನು ಕೊನೆಗೊಳಿಸಲು ಎರಡು +"ಕೂಡು ಬೀಟ'ಗಳನ್ನಾಡಿದರೂ ಕಾಡಿನಲ್ಲಿ +ಅದರ ಸುಳಿವು ಮನುಷ್ಯರಿಗಿರಲಿ ನಾಯಿಗಳಿಗೆ +ಕೂಡ ಹತ್ತಿರಲಿಲ್ಲ. ಆದರೆ ಅದಾವ ಮಾಯ- +ದಿಂದಲೋ ದಿನವೂ ದನಕರುಗಳ ಹಾಗೂ +ನಾಯಿಗಳ ಬಲಿ ಮಾತ್ರ ಅವ್ಯಾಹತವಾಗಿ +ನಡೆಯುತ್ತಲೇ ಇತ್ತು. + +ಒಂದು ತಿಂಗಳ ನಂತರ ನಾನು ಮತ್ತೊಮ್ಮೆ +ಗದ್ದಿಗೆಗೆ ತೆರಳಿದೆ. ಆಗಲೂ ಚಿರತೆಯ ಕಾಟ +ಅವ್ಯಾಹತವಾಗಿ ನಡೆಯುತ್ತಿದೆಯೆಂಬ ವಿಚಾ-. +ರವನ್ನು ತಿಳಿದು ನನಿಗೆ ಆಶ್ಚರ್ಯವ��ಯಿತು. +ಹುಲಿಯಲ್ಲ, ಆನೆಯಲ್ಲ ಕೇವಲ ಒಂದು ಚಿರ- +ತೆಯ ಹಾವಳಿಯನ್ನು ಇಷ್ಟೆಲ್ಲ ಜನ ಸಾಹಸಿ- +ಗಳಿದ್ದೂ ನಿವಾರಿಸಲು ಅಸಾಧ್ಯವಾಯಿತೇ? +ಎಂದು ನಾನು ಅಚ್ಚರಿ ವ್ಯಕ್ತ ಪಡಿಸಿದಾಗ ನನ್ನ +ಬಂಧುವು ಮೇಲಿನ ವಿಚಾರ ತಿಳಿಸುವದರೊಂದಿಗೆ +ಚಿರತೆಯನ್ನು ಕೊನೆಗಾಣಿಸಿ ತೋರಿಸುವಂತೆ +ನನಗೆ ಸವಾಲು ನೀಡಿದ, + + +ಕತೆಯೆಲ್ಲ ಕೇಳಿದ ನನಗೆ ಇನು ಸ ಕೂಡು +ಬೇಟೆಯಿಂದ ಪ್ರಯೋಜನವಿಲ್ಲವೆನಿಸಿತು. +ಅಂತೆಯೇ "ಉಳಿ' ಕುಳಿತು ಮರಸು ಬೇಟೆ - + + +ಯಾಡಬೇಕೆಂದು ನಿಶ್ಚಯಿಸಿದೆ. ಅಂದೇ ಚಿರತೆ +ಬೀಟಿಯಾಡಿದ್ದ ಕಿರುವೊಂದನ್ನು ತಿನ್ನಲು +ಬರುವಾಗ ಅದನ್ನು ಕೊನೆಗೊಳಿಸಲು ನಿರ್ಧರಿಸಿ +ಆ ಸಂಜೆಯೇ ನಾವಿಬ್ಬರೂ ಕುಳಿಕೂಡಲು +ತಯಾರಿ ನಡೆಸಿದೆವು. ಆದರೆ ಅದಾವ ಸಂಶಯ +ದಿಂದಲೋ ಏನೋ ಮೂರು ರಾತ್ರಿ ನಾವು +ಸರದಿಯ ಮೇಲೆ ಕಾದು ಕುಳಿತರೂ ಚಿರತೆ +ಮಾತ್ರ ತಾನು ಕೊಂದ ಬೇಟೆಯೆಡೆಗೆ +ಸುಳಿಯಲಿಲ್ಲ. ಈ ರೀತಿ ಎರಡು ಮೂರು ಬಾರಿ + +ಪ್ರಯತ್ನಿ ಸಿದರೂ ವಿಫಲರಾಗಿ ನಿರಾಶೆಯಿಂದ ಆ +ಕಾರ್ಯವನ್ನು ಅಲ್ಲಿಗೇ ಕೈಬಿಟ್ಟೆವು. ಎರಡು +ದಿನಗಳ ನಂತರ ಕೊನೆಯ ಪ್ರಯತ್ನವೆಂದು +ನಾಖಿಯೊಂದನ್ನು ಗದ್ದಿಗೆಯ ಕಾಡಿನಂಚಿನಲ್ಲಿ +ಕಟ್ಟಿ ಹಾಕಿ ರಾತ್ರಿ ಉಳಿ ಕುಳಿತೆವು. ಒಂಟಿಯಾದ +ನಾಯಿ ಭೀತಿಯಿಂದ ಕುಂಯಿಗುಡುತ್ತ ಆಗಾಗೆ" + + +Ov ಆಲಾ ಟಾ ಗಟಟ A + + +ಆರ್ತಸ್ವರದಿಂದ ಊಳಿಡತೊಡಗಿತು. ನಾಯಿಯ +ಮಾಂಸದಷ್ಟು ಮತ್ತಾವ ಪ್ರಾಣಿಯ ಮಾಂಸ +ವನ್ನೂ ಚಿರತೆ ಇಚ್ಛಿಸುವುದಿಲ್ಲ. ಹೀಗಾಗಿ +ಸ್ವಾಭಾವಿಕವಾಗಿಯೇ ಚಿಂತೆ ನಾಯಿಯ ಕೂಗಿ- +ನಿಂದ ಆಕರ್ಷಿತವಾಗಿ ಬಂದೇ ಬರುವುದೆಂದು +ನಂಬಿದ್ದ ನಾವು ಬೆಳಕು ಹರಿಯುವವರೆಗೂ +ಕಾದಿದ್ದು ಅನಂತರ ಕಟ್ಟಿದ್ದ ನಾಯಿಯನ್ನು +ಬಿಚ್ಚಿ ಮನೆಗೆ ಹಿಂದಿರುಗಿದೆವು, ಆದರೆ ಮನೆಗೆ +ತಲುಪಿದಾಗ ಕಳದ ರಾತ್ರಿ ಮನೆಯಲ್ಲಿಯೇ +ಇದ್ದ ನಾಯಿ ಬೆಳಕು ಹರಿಯುವಷ್ಟರಲ್ಲಿ ನಾಪ- +ತ್ತೆಯಾಗಿದ್ದು ತಿಳಿದು ಬೆರಗಾದೆವು. ಕೇಡಿಗ +ಆನ, ಹುಲಿಗಳನ್ನು ನಮ್ಮ ಯೋಜನೆಯ +ಮೇಲೆ ಒಂದಿನಿತೂ ತಪ್ಪದೆ ನಿರ್ನಾಮಗೂಳಿಸಿದ +ನಮಗೆ ಈ ಚಿರತೆಯ ಕುಟಿಲತನ ಒಂದು ಸವಾ- + + +ಲಿನಂತಾಯಿತು. ಅದೆಷ್ಟೇ ಯೋಚಿಸಿದರೂ +ಚಿರತೆಯನ್ನು ಕೊನೆಗೊಳಿಸುವ ದಾರಿಯೇ +ನಮಗೆ ಹೊಳೆಯಲಿಲ್ಲ. + +ಕೊನೆಗೂ ಚಿರತೆಯನ್ನು ಕೊನೆಗೊಳಿಸಲು +ನಮಗೂಂದು ವ್ಯಕ್ತಿಯ ಮಾರ್ಗದರ್ಶನ +ದೊರೆಯಿತು. ಚಿರತೆಯ ಹಾವಳಿಯಿಂದ + + +ಜನರನ್ನು ಮುಕ್ತಗೊಳಿಸುವಕ್ಲಿ ಯಾವುದೆ: ವಕ್ತ +ಮಾರ್ಗವನ್ನು ಹಿಡಿಯಲೂ ನಾವು ಸಿದ್ಧರಾಗಿ- +ದ್ದವು. ಆದರೆ ಹಾದಿಯ ಅರಿವಾಗಲಿಲ್ಲ. ಇದೇ +ಸಂದರ್ಭದಲ್ಲಿ ನಮಗಿ “ಹಕ್ಕಬಿಕ್ಕಿ' ಜಾತಿಯ +ಮಾರಯ್ಯನ ಪರಜಯ ಈ ದಿಶೆಯಲ್ಲಿ ವರವಾಗಿ +ಪರಿಣಮಿಸಿತು. + +ಆದಿನ ಬೆಳಿಗ್ಗೆ ಗದ್ದಿಗೆ ಕೆರೆಯ ಕಾಡಿನಂಚಿನಲ್ಲಿ +ಹಕ್ಕಿಬಿಕ್ಕಿಗಳು ಹಲವರು ಬಲೆ ಮೊಓಲಾದ +ಸಾಧನಗಿಳೂಂದಿಗೆ ಹಕ್ಕ ಬೇಟೆಯನ್ನು +ಪ್ರಾರಂಭಿಸಿದರು. ಕಾಡಿನಲ್ಲ ಗೌಜಲ ಹಕ್ಕ, +ಬಟರೆ ಹಕ್ಕಿ, ನವಿಲು ಮೊದಲಾದವು +ಗಳೂಂದಿಗೆ ಸಣ್ಣ ಪುಟ್ಟ ಪ್ರ��ಣಿಗಳನ್ನೂ ಜೀವ +ಸಹಿತ ಹಿಡಿದು ಮಾರಾಟ ಮಾಡುವುದೇ ಈ ಅಲೆ- +ಮಾರಿ ಕಾಡು ಜನಾಂಗದ ಮುಖ್ಯ ಕಸಬು. +ಕೆರೆಯ ಬಳಿ ಹಕಿ ಗಳನು ್ನ ಹಿಡಿಯುತ್ತಿದ್ದ ಇವರ +ಕಾಯಕವನ್ನು ನೋಡುತ್ತಿದ್ದ ನಮಗೆ ಕಾಡಿನ +ಮಕ್ಕಳಾದ ಇವರಿಂದ ಚಿರತೆಯನ್ನು ಕೊಲ್ಲಲು +ಯಾವದಾದರೂ ದಾರಿ ದೊರೆಯಬಹುದೇನೊ + + +ಎಂಬ ಯೋಚನೆ ಮೂಡಿ ಅವರ ತಂಡದ +ನಾಯಕ ಮಾರಯ್ಯ ನೊಂದಿಗೆ ಮಾತುಕತೆ ನಡೆ- +ಿದೆವು. ಚಿರತೆಯ ವಿಚಾರವಾಗಿ ಎಲ್ಲವನ್ನೂ +ತಿಳಿದ ತಂಡದ ಆ ಹಿರಿಯ ""ಮರಿ ಇದ್ದ ಚಿರತೆ- +ಯಾದುದರಿಂದ ಅದನ್ನು ಸುಲಭವಾಗಿ ಕೊಲ್ಲ- +ಬಹುದು'' ಎಂದು ತಿಳಿಸಿದಾಗ ನನಗೇನೂ ಅಷು ತ +ನಂಬಿಕೆ ಮೂಡಲಿಲ್ಲ. ಅಂತೆಯೇ ಆತನನ್ನು +ಹಲವಾರು ರೀತಿಯಲ್ಲಿ ಪ ್ರಶ್ಲಿಸಿದೆ. ಆದರೆ +ಯಾರಯ್ಯ ತನ್ನ ಗುಟ್ಟು ಸ "ಪ್ರಿ ಎರಡನ್ನೂ +ಬಿಡದೆ, ಸಿಮ್‌ ಚಿರತೆ ದೊರಕಿಸುವದು ನನ್ನ +ಕೆಲಸ'' ಎಂದಷ್ಟೇ ಹೇಳುತ್ತಿದ್ದನಲ್ಲದೆ ಚಿರತೆ +ದೊರೆತ ನಂತರ ನನಗಿಷು ಶ್ರ ಹಣ ಕೊಡಬೇಕೆಂದೂ +ಹೇಳಿದ. ಎಲ್ಲ ಒಪ್ಪಿಗೆಯಾದ ನಂತರ ಆತ ಹಲವು +ಸೂಚನೆಗಳನು ಸ ನೀಡಿ .ಸಂಜೆಯ ವೇಳೆಗೆ ತಾನು +ಬರುವದಾಗಿ ತಿಳಿಸಿ ಹಿಡಿದ ಹಕ್ಕಿಗಳೊಂದಿಗೆ +ತನ್ನ ಗುಂಪಿನಲ್ಲಿ ಬೆರೆತು ಪಿರಿಯಾಪಟ್ಟಣ ಣದತ್ತ +ನಡೆದ. + +ಮಾರಯ್ಯನ ಸಲಹೆಯಂತೆ ಕಾಡಿನ ಮಧ್ಯೆ +ಹತ್ತಿರ ಹತ್ತಿರದ ಎರಡು ಮರಗಳಲ್ಲಿ ಆಳುಗಳ +ನೆ೦ವಿನಿಂದ ಎರಡು "ಉಳಿ'ಗಳನು ಸ ನಿರ್ಮಿಸು- +ತ್ತಿದ್ದಾಗಲೂ ನನಗೆ ಮಾರಯ್ಮನ ಮಾತಿನಲ್ಲಾ +ಗಲಿ ಆತಿನ ಬರುವಿಕೆಯಲ್ಲಾಗಲಿ ಯಾವುದೇ +ಭರವಸೆ ಇರಲಿಲ್ಲ. ಮಾರಯ್ಕನ ಸೂಚನೆಯಂತೆ +ನಮ್ಮ ಕಾರ್ಯವನ್ನು ಪೂರೈಸಿ ಸಂಜೆಯ ವೇಳೆಗೆ +ಮನೆಗೆ ಹಿಂದಿರುಗಿದಾಗ ಮಾರಯ್ಯ ತನ್ನೊ ಬ್ಬ +ಸಂಗಡಿಗನೊಂದಿಗೆ ಮನಯ ಜಗಲಿಯಲ್ಲಿ ಕುಳಿ. +ತ್ತಿದ್ದು ದನ್ನು ಕಂಡೆ. ಆಗ ನನಗೂ ನನ್ನ ರ +ವಿಗೂ ಆಶ್ಚ ರ್ಯವಾಗಿ ಅದರೊಂದಿಗೆ ಸ +ಭರವಸೆಯೂ ಮೂಡಿತು. + +ರಾಸ್ತ್ರಿ ಪಟ್ಟಾಗಿ ಊಟ ಹೊಡೆದ ನಂತರ +ನಾವು ನಾಲ್ಕರೂ ಕೋವಿ, ಬೇಟೆಯ ಹೆಡ್‌ +ಲೈಟ್‌ ಮೊದಲಾದ ಸಾಧನಗಳೊಂದಿಗೆ ಕಾಡಿಗೆ +ತೆರಳಿ ಒಂದು “ಉಳಿ'ಯಲ್ಲಿ ನನ್ನ ಬಂಧು ಮತ್ತು +ಮಾರಯ್ಮನೂ, ಇನ್ನೊಂದರಲ್ಲಿ ನಾನು ಮತ್ತು +ಮಾರಯ್ಯನ ಸಂಗಡಿಗನೂ ಕುಳಿತೆವು, + +ತನ್ನ ಎರಡು ಅಂಗೈಗಳನು K ಬೊಗಸೆಯಾ-' +ಕಾರದಲ್ಲಿ ಸುತ್ತಿ ತುಟಿಯ ಮೇಲಿಟು +ಮಾರಯ್ಯ ಮೂರು ನಾಲ್ಕು ಬಾರಿ ಕೂಗಿದೆ. + + +ತ. ಆಟ ಓಟ ಕಾ + + +ಹ್‌ + + +[AN + + +ಆ ಕೂಗು ಎಷ್ಟು ಸಹಜವಾಗಿತ್ತೆಂದರೆ ಕಾಡಿನ- +ಪ್ರಾಣಿಗಳ ಕೂಗೆಲ್ಲವೂ ತಟಸ್ಮಗೊಂಡು ನಾವಿದ್ರ +ಪರಿಸರದಲ್ಲಿ ಒಂದು ವಿಧದ ಗಂಭೀರ ಮೌನ +ಕವಿಯಿತು. ಆತ ನಾಲ್ಕೆ ದು ಬಾರಿ ಕೂಗಿ- +ದರೂ ಅದಕ್ಕೆ ಯಾವುದೇ ಮಾರುತ್ತರ ಬಾರದ್ದ- +ರಿಂದ ಸ್ವಲ್ಪ ಸ್ಪ ಹೊತ್ತು ಸುಮ್ಮನಾದ ಹೀಗೆ +ನಾಲ್ಕೈದು ಬಾರಿ ಪ್ರಯತ್ನಿಸಿದಾಗ ದೂರ- +ದಲ್ಲೆಲ್ಲೋ ಕಾಡಿನಿಂದ ಚಿರತೆಯ ಗರ್ಜನೆ ಕೇಳಿ +ಬಂದು ನಮ್ಮ ಮೆ > ನವಿರೆದ್ದಿತು. ನರನಾಡಿ- +ಗಳಲ್ಲಿ ಉತ್ಸಾಹ ಚಿಮ್ಮಿ, ಇಂದು ಸಫಲರಾಗುವೆ- +ವೆಂಬ ನಂಬಿಕೆ ಮೂಡಿತು. + +ನೈಜ ಚಿರತೆ ಮರಿಯಂತೆ ಆತ ಆಗಿಂದಾ���್ಯೆ +ತಡೆ ತಡೆದು ಗರ್ಜಿಸುತ್ತಿದ್ದ ಇಲ್ಲವೆ ಗುರು- +ಕುಟ್ಟುತ್ತಿದ್ದ. ನಾವಿದ್ದ ಕಾಡಿನ ಇನ್ನೊಂದು +ಭಾಗದಿಂದ ಚಿರತೆಯ ಧ್ವನಿಯೂ ಸ್ಪಷ್ಟವಾಗಿ +ನಮಗೆ ಕೇಳಿಸುತ್ತಿತ್ತು. ನಿಮಿಷಗಳು ಕಳೆದಂತೆ +ಇಯಿ ಚಿರತೆಯ ಧ್ವನಿ ಹೆಚ್ಚೆಚ್ಚು ಸ್ಪಷ್ಟ- +ವಾಗುತ್ತಿ ದ್ವುದರಿಂದ ಅದು ನಮ್ಮೆಡೆಗೆ ಬರುತ್ತಿದೆ- +ಯೆಂಬ ಅರಿವು ನಮಗಾಯಿತು. ಕೊನೆಗೊಮ್ಮೆ +ತಾಯಿ ಚಿರತೆಯ ಧ್ವನಿ ನಾವು ಕುಳಿತಲ್ಲಿಂದ +ಸುಮಾರು ಐವತ್ತು ಗಜ ದೂರದಲ್ಲಿ -ಕೇಳಿಸ- +ಲಾರಂಭಿಸಿತು. ನಾವು ನಮ್ಮ ಕೋವಿಗಳನ್ನು +ಎತ್ತಿ ಹಿಡಿದೆವು. ಆತುರ ತೋರುವದರಿಂದ +ಅಥವಾ ಚಿರತೆಗೆ ಒಂದಿನಿತೂ ಸಂಶಯ +ಬರುವಂತಾದರೆ ನಮ್ಮ ಕೋವಿಯ ಅಳವಿನೀದ +ಅದು ಪಾರಾಗಬಹುದೆಂಬುದು ನಮಗೆ ತಿಳಿದಿದ್ದು- +ದರಿಂದ ನಾವು ಸಾಕಷ್ಟು ಎಚ್ಚರಿಕೆಯಿಂದಲೇ +ಇದ್ದೆವು. + +ಈಗ ಮಾರಯ್ಯ ಗರ್ಜನೆಂ:ನ್ನು ನಿಲ್ಲಿಸಿ +ಒಂದು ವಿಧವಾಗಿ ಹುರುಗುಡತೊಡಗಿದ. ತಾನು +"ಸನಿಹದಲ್ಲಿಯೇ ಇದ್ದೇನೆ ಬೇಗ ಬಾ' ಎಂದು +ತಾಯಿಗೆ ಮರಿ ಸೂಚಿಸುವ ಸ್ವರ ಅದಾಗಿತ್ತು. + + +ತನ್ನೆ ಮರಿ ಸತ್ತ ನೆನಪು ಆ ಚಿರತೆಗೆ ಇನ್ನೂ + + +ಹಸಿರಾಗಿಯೇ ಉಳಿದಿದ್ದು ಮಾರಯ್ಯನ ಕೂಗು +ಅದಕ್ಕೆ ಸಂಶಯವನ್ನುಂಟುಮಾಡಿತೇನೋ. +ಅತ್ತಲಿಂದ ಚಿರತೆಯೂ ಇದೇ ವಿಧದ ಶಬ್ದ +ಮಾಡಿ ಮರಿಯನ್ನು ತನ್ನೆಡೆಗೆ ಕರೆಯುತ್ತಿ ದ್ದರೂ + + +ಈದ ಸ್ಮಳದಿಂದ ಎಷ್ಟೇ ಹೊತ್ತಾದರೂ + + +ಸಾ ಗಟ್‌ ಆ ಆಟ್‌ `ಓ ಅಟ್‌ ಓಟ್‌ ಕಾ 46 + + +ಮುಂದೆ ಬರಲಿಲ್ಲ. + +ಸುಮಾರು ಅರ್ಧ ಗಂಟೆಯ ವರೆಗೂ ಚಿರತೆ +ತನ್ನ ಮರಿಯನ್ನು ಪ್ರೀತಿ, ವಾತ್ಸಲ್ಯ, ಉದ್ವೇಗ, +ಕೋಪ ಎಲ್ಲ ರೀಃ8ಯಿಂದ ಕರೆದರೂ ಮರಿ ಮಾತ್ರ +ತಾನಿದ್ದೆ ಡೆಯಿಂದ ಒಂದಿಂಚೂ ಕದಲದೆ ಗುರು- +ಗುಟ್ಟಿ ಆರ್ತವಾಗಿ ತಾಯಿಯನ್ನೇ ತನ್ನೆಡೆಗೆ +ಕರೆಯುಶಿ,ತ್ತು. ಕೊನೆಗೂ ತಾಯಿಯ ಕರುಳು +ಕನ್ನ ಮುದ್ದು ಕಂದನ ಆರ್ತನಾದಕ್ಕೆ ಮಣಿಯ- +ಲೇಬೇಕಾಯಿತು. ಕ್ರೂರ ಚಿರತೆಯಾದರೇನು? +ತಾಯಿ ತಾಯಿಯೇ. ತನ್ನೆಡೆಗೆ ಬಾರದೆ ಮೊಂಡು +ಹಿಡಿದು ತನ್ನನ್ನೇ ಕರೆಯುತ್ತಿದ್ದ ಮರಿಯ +ಕರೆಯನ್ನು ಸಹಿಸಲಾರದೆ ಚಿರತೆ ಸಾಕಷ್ಟು +ವೇಗವಾಗಿಯೇ ಶಬ್ದ ಬಂದ ದಿಕ್ಕಿಗೆ ಧಾವಿಸಿ +ಬರಲಾರಂಭಿಸಿತು. + + +ನಾವು ಕುಳಿತಿದ್ದ ಮರಗಳ ಸುತ್ತಲೂ ಐದಾರು +ಗಜಗಳಷ್ಟು ಸುತ್ತಳತೆಯ ಪ್ರದೇಶ ಪೊದರು- +ಗಳಿಲ್ಲದೆ ಬಯಲಿನಂತಿತ್ತು. (ಚಿರತೆಯ ಬೇಟೆ- +ಗೆಂದೇ ನಾವು ಕಾಡಿನ ಮಧ್ಯೆ ಈ ಸ್ಥಳವನ್ನು +ಆರಿಸಿದ್ದೆವು ಮರಿಯನ್ನು ಅರಸುತ್ತ ಬಂದ +ಚಿರತೆ ಈ ಬಯಲಿಗೆ ನುಗ್ಗಿದಾಗ ನಕ್ಷತ್ರಗಳ +ಮಂದ ಬೆಳಕಿನಲ್ಲಿ ಚಿರತೆಯ ಆಕೃತಿ ನಮಗೆ +ಅಸ್ಪಷ್ಟವಾಗಿ ಗೋಚರಿಸಿತು. ತಕ್ಷಣವೇ ಎರಡು +ಕಡೆಗಳಿಂದ ನಾನು ಮತ್ತು ನನ್ನ ಬಂಧು ತಲೆಗೆ +ಕಟ್ಟಿಕೊಂಡಿದ್ದ ಹೆಡ್‌ಲೈಟ್‌'ಗಳು ಫಕ್ಕನೆ +ಹೊತ್ತಿಕೊಂಡು ಚಿರತೆ ನಿಂತಿದ್ದ ಜಾಗವನ್ನೆಲ್ಲಾ +ಬೆಳಗಿಸಿತು. ಒಮ್ಮೆಗೇ ಮುಖಕ್ಕೆ ನೇರವಾಗಿ +ಬಿದ್ದ ಕಣ್ಣು ಕುಕ್ಕುವ ಪ್ರಕಾಶದಿಂದಾಗಿ ಚಿರತೆ +ಕಕ್ಕಾಬಿಕ್ಕಿಯಾದಂತಾಯಿತು. ಆದರೆ ಒಂದು ಕ್ಷಣ +ಮಾತ��ರ. ಮರುಕ್ಷಣದಲ್ಲಿಯೇ ಸಾವರಿಸಿಕೊಂಡ +ಚಿರತೆ ಮಾನವನ ಕೃತ್ರಿಮತೆಗೆ ರೋಷಗೊಂ- +ಡಂತೆ ಒಮ್ಮೆ ಗರ್ಜಿಸುತ್ತಲೇ ಪಕ್ಕದ ಪೊದರಿನತ್ತ +ನೆಗೆಯಿತು. ಇದನ್ನು ನಿರೀಕ್ಷಿಸಿಯೇ ಇದ್ದ +ನಮ್ಮಿಬ್ಬರ ಕೋವಿಗಳಿಂದಲೂ ಏಕಕಾಲಕ್ಕೇ +ಗುಂಡುಗಳು ಸಿಡಿದವು. ಎರಡು ಗುಂಡುಗಳೂ +ಚಿರತೆಯ ಮರ್ಮಸ್ಥಳಗಳಿಗೆ ತಗಲಿದುದರಿಂದ +ಯಾವುದೇ ಒದ್ದಾ ಟವಿಲ್ಲದೆ ಚಿರತೆ ನಿಷ್ಪಂದವಾ- +ಯಿತು. x + + +ಪಾಸೊ ಮಿಸ್‌ ಹ ಮುಲಬದ +ಎಲ್ಲರಿಗೂ ಆದೋಗ್ರ ಪವ + + +ಜೀವನದಲಿ ಇನ್ನಷ್ಟು ಮೋಜಿನ ಭಾಗ್ಯ +ದೊರೆಯುವುದು, ಶರೀರದಲಿರೆ ಆದೋಗ್ಯ. + + +ಫಾಸ್ಫೋಮಿನನ್‌. ಹಸುರು ಬಣ್ಣ ದ, + +ಹಣ್ಣಿ ನ ರುಚಿಯಿರುವ ವಿಟಮಿನ್‌ + +ಟಾನಿಕ್‌, ಫಾಸ್ಕೊ "ಮಿನ್‌. ಹಸಿವೆಯನ್ನು +ಉದ್ದೀಪನಗೊಳಿಸುತ್ತ ದೆ. ಶಕ್ತಿ : +ನೀಡಾತ್ತೆದೆ, ದೇಹದಾರ್ಥ್ಯವನ್ನು +ಹೆಚ್ಚಿಸುತ್ತಿದೆ. ದೇಹದ ರೋಗ ನಿರೋಧಕ +ಶಕ್ತಿಯನ್ನು ಬಲಪಡಿಸುತ್ತದೆ. + +ಕುಮಿಂಬಿದೆ ಎಲ್ಲರನ್ನು ಆಕೋಗ್ಯ ವಾಗಿ +ಮತ್ತು ಚಟುವಟಿಕೆಯಿಂದ ಇಡುತ್ತ ದೆ, + + +SARABHAI CHEMICALS LTD, + + +51101 SCBA /76 kan + + + + + +EE a Rd + + + + + + + + + + + +ಮೂಲ ಉರ್ದು: ಖ್ವಾಜಾ ಅಹಮ್ಮದ ಅಬ್ಬಾಸ್‌ + + +€್ಧ ತನ್ನ ಕೈಗಾಡಿಯನ್ನು ತಳ್ಳುತ್ತ + +ಯೋಚಿಸತೊಡಗಿದ : "ನನ್ನ ಜೀವನ ಕೂಡ +ಈ ಖಟರಾ ಗಾಡಿಯ ತರಹ ಮುಂಬಯಿ +ತುಂಬಾ ಸುತ್ತಾಡುತ್ತದೆ. ಜುಹೂನಿಂದ +ಬಾಂದ್ರಾ, ದಾದರ್‌, ವರ್ಲಿ, ಗಿರಗಾಂವ್‌, +ಫಾರಸ್‌ರೋಡ್‌, ಮಹಮ್ಮದಲಲಿ ರೋಡ್‌, +ಕಾಳಬಾದೇವಿ ಮಾರ್ಗವಾಗಿ ಮರೀನ್‌ ಡ್ರೈವ್‌ +ವರೆಗೆ ಹಾದಿಯ ತುಂಬಾ ಭವ್ಯವಾದ ಹಲವು +ಅಂತಸ್ತುಗಳ ಮಹಡಿ ಮನೆಗಳು. ಅಲ್ಲಿಯ +ಗಾಳಿ ಆಹ್ಲಾದಕರ. ಆದರೂ ಅಲ್ಲೆಲ್ಲಾ +ತಿರುಗಾಡಿ ಮತ್ತೆ ಸಂಜೆಗೆ ಆ ಕಸದ ತೊಟ್ಟಿ +ಗಳಿಗೆ ಹತ್ತಿಕೊಂಡಿರುವ ಹೊಲಸು ವಾಸನೆ- +ಯುಳ್ಳ ಮುರುಕು ಗುಡಿಸಲಿಗೇನೇ ಮರಳಿ +ಬರಬೇಕು. ಮುಂಜಾನೆಯಿಂದ ಸಂಜೆಯವರೆಗೆ +ಜಮಾಯಿಸಿದ ಖಾಲಿ ಡಬ್ಬಿಗಳು, ರದ್ದಿ ಕಾಗದ, +ಖಾಲಿ ಸೀಸ್ಕೆ ಮೋಟಾರಿನ ಹಳೆಯ ಮುರಿದ + + +— ಸಾಮಾನುಗಳನ್ನು ಕಚರಾವಾಲಾ ಸೇರನಿಗೆ +ಮಾರುತ್ತೇನೆ. ಆತ ತನ್ನ ದೊಡ್ಡ ಕಪ್ಪು + + +ತ + + +260 141 + + +ಕಾರಿನಲ್ಲಿ ಬಂದು ನಾವು ತರುವ ಕೆಲಸಕ್ಕೆ ಬಾರದ +ಸಾಮಾನುಗಳಿಗೆ ಕಾಯ್ದುಕೊಂಡು ಕುಳಿತಿರು- +ತ್ತಾನೆ, ತನಗೆ ಕೆಲಸಕ್ಕೆ ಬರುವ ಸಾಮಾನು +ಗಳಿಗೆ ಒಂದು ರೂಪಾಯಿಯೋ ಇಲ್ಲ, ಎಂಟಾ- +ಣೆಯೋ ಬೆಲೆ ನಿರ್ಧರಿಸಿ ಕೊಡುತ್ತಾನೆ. ಆದರೂ + + +೯೭ + + +ಕನ್ನಡಕ್ಕೆ : ಕೋಹಿ + + +ಎಂದೂ ತಾನು ಸೇಠನಿಂದ ಐದು ರೂಪಾಯಿಗಿಂತ +ಹೆಚ್ಚಿಗೆ ಪಡೆದಿಲ್ಲ. + +ಕಾಲಿನಾದಿಂದ ಕುರ್ಲಾದವರೆಗೆ ಇರುವ +ಪ್ರದೇಶ ಸಂಪೂರ್ಣವಾಗಿ ಸೇಠನಿಗೆ ಸೇರಿತ್ತು. +ಕಸದೃತೊಟ್ಟಿ ಸೈಗೆಯಲ್ಲೇ ಆಗಲಿ, ಹಾದಿಯ ಮೇಲೆ +ಯಾವ ಸ್ಥಳದಲ್ಲಿಯೇ ಆಗಲಿ ಏನಾದರೂ ಕೆಲಸಕ್ಕೆ +ಬಾರದ ಸಾಮಾನುಗಳು ಬಿದ್ದಲ್ಲಿ ಅವು ಸೇಠನ +ಆಸ್ತಿ ಎನಿಸುತ್ತಿತ್ತು. ಹಳೆ ಜಂಗು ಹಿಡಿದ ತಗಡು +ಕೂಡ ಸೇಠನದೆನಿಸುತ್ತಿತ್ತು. ಇಂಜಿನ್‌, ಗಾಲಿ- +ಗಳಿಲ್ಲದ ಹಳೆಯ ಮುರುಕು ಮೋಟಾರಿನ ಬಾಡಿ +ಕೂಡ ಸೇಠನ ಕಚ್ಚೆಗೇನೇ ಸೇರುತ��ತಿತ್ತು. + +ಈ ಎಲ್ಲ ಹಳೆಯ ಕೆಲಸಕ್ಕೆ ಬಾರದ ಸಾಮಾನು +ಗಳನ್ನು ಕಚರಾವಾಲಾ ಸೇಠ ತೆಗೆದುಕೊಳ್ಳುತ್ತ, +ಸೇಠ ಈ ಎಲ್ಲ ಸಾಮಾನುಗಳನ್ನು ತೆಗೆ +ಕೊಂಡು ಏನು ಮಾಡುತ್ತಾನೆ ಎನ್ನುವುದು +ಭೀಕೂಗೆ ಗೊತ್ತಿರಲಿಲ್ಲವಾದರೂ +ವ್ಯಾಪಾರ ಇದೆ ಎಂದೆನಿಸುತ್ತಿತ್ತು. ಪ್ರತಿ +ಎರಡು ಅಥವಾ ಮೂರು ದಿನಗಳಿಗೊಮ್ಮೆ ಸೇಠನ +ಟ್ರಕ್ಕುಗಳು ಬಂದು, ಖಟರಾವಾಲಾಗಳು +ಮಾರಿದ ಮುರುಕು ಸಾಮಾನುಗಳೆಲ್ಲವನ್ನೂ +ಬಳಿದುಕೊಂಡು ಹೋಗುತ್ತಿದ್ದುವು. ಭೀಕೂನ +ಹಾಗೆಯೆ ಇತರ ನೂರಾರು ಜನ ಖಟರಾವಾಲಾ +ಗಳು ತಾವು ತಂದ ಮುರುಕು ಸಾಮಾನುಗಳನ್ನು + + +ದ. +ಎ +ದು + + +ಬಿ +ಎನೋ + + +ಎರಡೋ ಮೂರೋ ರೂಪಾಯಿಗಳಿಗೆ ಮಾರಿ- +ಕೊಂಡು ಸಮೀಪಲ್ಲಿದ್ದ ಹೆಂಡದಂಗಡಿಗೆ ಹೋಗು- +ತ್ತಿದ್ದರು. ಆ ಹೆಂಡದಂಗಡಿಗಳು ಯಾರವು +ಗೊತ್ತೆ? ಅವು ಸಹ ಸೇಠನಿಗೇ ಸೇರಿದವು. +ಅಲ್ಲಿ ತಮಗೆ ದೊರೆತ ಹಣದಿಂದ ಸಾಕಷ್ಟು + + +ಹೆಂಡ ಕುಡಿದು ಗುಡಿಸಲಿಗೆ ನುಗಿ ತಮ +ಹೆಂಡಂದಿರ ಬಳಿ ಬಿದ್ದುಕೊಳ್ಳುತ್ತಿದ್ದರು. +ಒಮ್ಮೊಮ್ಮೆ ಮರೆವಿನಿಂದ, ಒಮ್ಮೊಮ್ಮೆ +ಬೇಕೆಂದೇ ಹೆಂಡಂದಿರ ಅದಲುಬದಲೂ +ಆಗುತಿತ್ತು, ಹೆಂಡದ ಅಮಲಿನಲ್ಲಿ-ಜೊತೆಗೆ + + +ಬೆಳಕಿಲ್ಲದ ಆ ಗುಡಿಸಲುಗಳಲ್ಲಿ, ಆದರೆ ಅದಕ್ಕೆ +ರಾತ್ರಿಯ ತೆರೆ ಬೀಳುತ್ತಿದ್ದುದರಿಂದ ಯಾರೂ +ಈ ಬಗ್ಗೆ ಮಾತೆತ್ತುತ್ತಿರಲಿಲ್ಲ ಆ ಬಗ್ಗೆ +ಯಾರೂ ದೂರುತ್ತಲೂ ಇರಲಿಲ್ಲ. + +ಆ. ಗುಡಿಸಲುಗಳೆಲ್ಲ ಖಟರಾವಾಲಾಗಳು +ತಂದು ಹಾಕುತ್ತಿದ್ದ ಕಸಕಡ್ಡಿ ಮತ್ತು ಇನ್ನಿತರ +ಸಾಮಾನುಗಳಿಂದ ಉಂಟಾದ ದಿಬ್ಬದ ಬದಿ- +ಯಲ್ಲೆ ಇರುವುದರಿಂದ ಆ ಪರಿಸರವೆಲ್ಲ ಎಷ್ಟು +ಹೊಲನಾಗಿತ್ತೆಂದರೆ ಯಾವನೇ ಗುಡಿಸಲುವಾಸಿ +ಹೆಂಡ ಇಲ್ಲವೆ ಭಟ್ಟಿ ಸಾರಾಯಿ ಕುಡಿಯದೇ ಅಲ್ಲಿ +ವಾಸಿಸುವಂತೆಯೆ ಇರಲಿಲ್ಲ. ವಾಸಿಸಿದರೂ + + +ಅಲ್ಲಿನ ಹೊಲಸು ವಾಸನೆ ಭಟ್ಟಿ ಸೆರೆಯ +ನಿಶೆಯಲ್ಲಿ ಕರಗಿ ಹೋಗುತ್ತಿದ್ದುದರಿಂದ +ಎಲ್ಲರೂ ಭಟ್ಟಿ ಕ ಸೆರೆಗೆ ಶರಣಾಗಿದ್ದರು. ಆದ್ದ- +ರಿಂದಲೇ ಮುಂಜಾವಿನಿಂದ ಸಂಜೆಯವರೆಗೆ +ಜಮಾಯಿಸಿದ ಸಾಮಾನುಗಳನ್ನು ಸೇಠನಿಗೆ +ಮಾರಿ ಬಂದ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು +ಸೆರೆ ಕುಡಿತಕ್ಕೆ ಖರ್ಚು ಮಾಡಿದ ಹಣ ಮತ್ತೆ +ಸೇಠನಿಗೇನೇ ಸೇರುತ್ತಿತ್ತು. ಉಳಿದದ್ದರಲ್ಲಿ +ಗುಡಿಸಲಿನ ಬಾಡಿಗೆ ಎಂದು ಸೇಠನ ಆಳುಗಳು +ಪ್ರತಿ ಮೊದಲನೇ 'ತೇದಿಯಂದು ಹಣ +ವಸೂಲು ಮಾಡುತ್ತಿದ್ದರು. + +ಈ ಮೂರು ಸಣ್ಣ ದೊಡ್ಡ ಗಾಲಿಗಳುಳ್ಳ +ಖಟರಾಗಾಡಿ ಕೂಡ ಸೇಠನದೇ ಆಗಿತ್ತು. ಪ್ರತಿ- +ಯೊಬ್ಬ ಖಟರಾವಾಲಾನೂ ಈ ಕೈಗಾಡಿಗಳ +ಬಾಡಿಗೆಯೆಂದು ತಿಂಗಳಿಗೆ ೫ ರೂಪಾಯಿ +ಗಳನ್ನು ಸೇಠನಿಗೆ ಕೊಡುತ್ತಿದ್ದ. ಅಂತೆಯೇ +ಭೀಕೂ ತನ್ನ ಜೀವನ ಕೂಡ,' ಈ ಖಟಾರಾ +ಕೈಗಾಡಿಯ ತರಹವೇ, ಅದರ ಮಾಲಿಕ ಮತ್ತು +ಅದರ ಹಣೆಬರಹ ಎಲ್ಲ ಕಚರಾವಾಲಾ ಸೇಶನಿಗೆ +ಸೇರಿದ್ದು ಎಂದು ಯೋಚಿಸುತ್ತಿದ್ದ. + +ಆ ಖಟರಾ ಗಾಡಿಗೆ ಮೂರು ಗಾಲಿಗಳಿವೆ. + + + + + +p +' + + +Ne, + + +ನೌ + + + + + +ೌಜಿಸೌವನವಿತ್ತು. ನನ್ನನ್ನು + + +' ಸಿಕ್ಕುಬಿದ್ದು ಫುಟ್‌ಪಾಶಿನ ಬಿರುಸು + + + + + +��ೂರೂ ಬೇರೆ ಬೇರೆ ಸೆ ಜಿನ ಗಾಲಿಗಳು. ಬಲ +ಗಡೆಯದು ಸ್ವಲ್ಪ ದೊಡ್ಡ ಗಾಲಿ. ಯಾವುದೋ +ಮೋಟಾರಿನ “ ರಿಲ್ಲದ 'ಜಂಗು ಹಿಡಿದ ಡಿಸ್ಕ್‌ +ಅದು: ಎಡರು ಮೂರು ಕಡೆ ಮುರಿದಿದೆ. +ಎಡಗಡೆಯದು ಸ್ಕೂಟರಿನ ಸಣ್ಣ ಗಾಲಿ; +ಯಾರದೋ ತಪ್ಪಿನಿಂದ ಅದರ ಟೈರ್‌ ಹಾಗೆಯೇ +ಇದೆ. ತುಂಬ ಸವಕಳಿಯಾದರೂ ಪರವಾಗಿಲ್ಲ. +ಮುಂದಿನ ಗಾಲಿ ಬಹಳೇ ಸಣ್ಣದಾಗಿದೆ. +ಯಾರೋ ಹುಡುಗರು ನಡೆಸುವ ಟ್ರೈ ಸಿಕಲ್‌ +ನಿಂದ ಕಳವು ಮಾಡಿ ಸೇಠನಿಗೆ ಮಾರಿರಬೇಕು. +«ಈ ತರಹ ನನ್ನ ಜೀವನವು ಮೂರು ಗಾಲಿ- +ಯುಳ ದ್ಧಾಗಿದೆ.' ಭೀಕೂ ಯೋಚಿಸಿದ: "ಬಲ- +ಗಡೆಯ ಸ ಲ್ಪ ದೊಡ್ಡದಾದ ಜಂಗು -ತಿಂದ +ಗಾಲಿ ನನ್ನ ತರಹ: ಒಂದಾನೊಂದು ಕಾಲದಲ್ಲಿ +ನನ್ನಲ್ಲಿ ಸ್ವಾಭಿಮಾನ ತುಂಬಿಕೋಡಿರು ತ್ತಿತ್ತು. +ನಾನೇ ಸುಂದರ- +ನೆಂದುಕೊಂಡಿದ್ದೆ. ಸಿನೆಮಾದಲ್ಲಿ ನಾಯಕನಾಗ +ಬೇಕೆನ್ನುವ ಕನಸು ಕಾಣುತ್ತಿದ್ದೆ. ಅದಕ್ಕಾಗಿಯೇ + + +ಮನೆ ಬಿಟ್ಟು ಸಿನೆಮಾ ಸೇರಲು ಮುಂಬಯಿಗೆ . + + +ಓಡಿಬಂದೆ.ಸ್ಟೂಡಿಯೋಗಳಲ್ಲಿನ ಸಲಾಕೆಯೊಳಿಗೆ +ಕಲ್ಲುಗಳ + + +ಇ + + +pe + + +೯೯ + + +ಮೇಲೆ ಬಿದ್ದು, ದೊಡ್ಡ ದೊಡ್ಡ ಕಾರಖಾನೆಗಳ +ಬಾಗಿಲಿಗೆ ನೇತುಬಿದ್ದ “ಕೆಲಸ ಖಾಲಿ ಇಲ್ಲ” +ಎನ್ನುವ ಬೋರ್ಡಿಗೆ ಬಡಿದು ನನ್ನ ಸುಂದರ +ಕನಸುಗಳೆಲ್ಲ ನುಚ್ಚುನೂರಾಗಿ ಹೋಗಿದ್ದವು. + +“ಕೆಲಸವಿಲ್ಲದೆ ತಿರುಗುವುದಕ್ಕಿಂತ ಯಾವು +ದಾದರೂ ಕೆಲಸ ಮಾಡುವುದು ಉತ್ತಮ. ಆದರೆ +ಕೆಲಸ ಕೊಡುವವರಾದರೂ ಯಾರು ? ಈ ನಗರ +ದಲ್ಲಿ ನಿರುದ್ಯೋಗಿಯಾಗಿ ಅಲೆದಾಡುವುದಕ್ಕಿಂತ +ಕಳ್ಳತನ ಮಾಡಿ ಹೊಟ್ಟೆ ಹೊರೆಯುವುದೇ +ಮೇಲು. ಆದರೆ ಜೇಬು ಕತ್ತರಿಸುವುದು ಸಣ್ಣ +ಕೆಲಸ. ಕಣ್ಣಿಗೆ ಖಾರ ಉಗ್ಗಿ ಇಲ್ಲವೇ ಚೂರಿ +ತೋರಿಸಿ ಹಾಡು ಹಗಲೇ ತುಡುಗು ಮಾಡು +ವುದು ಬಹಳ ಒಳ್ಳೆಯದು. ಅದರಿಂದಾಗಿ +ಜೇಲಿಗೆ ಹೋಗುವುದು ಇದಕ್ಕಿಂತ ಒಳೆ ಯದು. +ಏಕೆಂದರೆ ಅಲ್ಲಿ ಪುಕ್ಕಟೆಯಾಗಿ ಅನ್ನ, ನೀರು +ದೊರಕುತ್ತದೆ. ಅಲ್ಲದೆ ಶಾಲೆಯ +ಕಟ್ಟದೇನೇ ಪ್ರೌಢ ಶಿಕ್ಷಣ ಸಿಗುತ್ತದೆ. + +ಮೊದಲನೆಯ ಸಲ ಜೈಲಿಗೆ ಹೋದಾಗ +ಲಾಲಕರಾಮನ ಎರಡನೆಯ ಸಲ ಹೋದಾಗ +ರಾಮಾ ಆಗಿದ್ದ. ಆದರೆ ಮೂರನೆಯ ಸಲ ಜೈಲಿಗೆ +ಹೋದಾಗ ಭೀಕೂವಾಗಿಬಿಟ್ಟಿದ್ದ. + + +ಫೀಸ್‌ + + +(ಆಟಿ + + +ಇನ್ನು ಮೇಲೆ ಕಳ್ಳತನ ಮಾಡಬಾರದೆನಿಸಿದ್ದ +ರಿಂದ ಭೀಕೂ ಈಗ ಮುಂಜಾವಿನಿಂದ ಸಂಜೆಯ +ತ ಖಟರಾಗಾಡಿ ದೂಡುತ್ತ ಗುಡಿಸಲಿನಲ್ಲಿ +ದೀಪ ಹಚ್ಚಿ ಕೊಂಡು ಹಾದಿ ಕಾಯುತ್ತ +ಬಾಲೋಳನ್ನು ಸೇರುವ ಫಂಳಿಗೆಗಾಗಿ + + +ತ + + +ಔಲಖೋ ಅವನ ಜೀವನದ ಎರಡನೆಯ +ಗಾಲ್ಲಿ ಆಕೆ ಭೀಕೂನ ಹೆಂಡತಿಯಾದರೂ +ಅಗ್ನಿ ಸಾಕ್ಷಿಯಾಗಿ ಸಪ್ತಪದಿ ತುಳಿದಿಲ್ಲ; ಯಾವನೇ +ಕಾಜಿ 'ಅವರಿಬ್ಬ ರ ನಿಕಾಹ್‌ ಓದಿಲ್ಲ. ಅವರು + + +ಯಾವುದೇ ಚರ್ಚಿಗಾಗಲಿ ರಜಿಸ್ಟ್ರಿ ಆಫೀಸಿ- +ಗಾಗಲಿ . ಹೋಗಿಲ್ಲ. ಆದರೂ" ಬಾಲೋ +ಭೀಕೂನ ಹೆಂಡತಿ. ಆಕೆ ಒಂದು ಮಗುವಿನ + + +ತಾಯಿಯೂ ಹೌದು. ಆದರೆ ಆ ಮಗು ಭೀಕೂನ +ಮಗ ಅಲ್ಲ ಎನ್ನುವುದು ಕೇವಲ ಭೀಕೂ +ಮತ್ತು ಬಾಲೋರಿಗೆ ಮಾತ್ರ ಗೊತ್ತು. +ಫುಟ್‌ಪಾತಿನ ಮೇಲೆ ಅವರಿಬ್ಬರ ಮೊದಲ +ಭೇಟೆ. : ಆಕೆಯ ಯೆೌವ��ಭರಿತ ಮಾಂಸ +ಖಂಡಗಳು ಆಕೆ . ಧರಿಸಿದ 'ಹರಕು ಕುಪ್ಪಸ + +ಹೊಲಸು ಸೀರೆಯೊಳಗಿನಿಂದ ಹಣಿಕಿ ಹಾಕುತ್ತ, - +ದ್ವವು, ಆಕೆಯ ಕಣ್ಣಿನಲ್ಲಿ ಕಾಂತಿ ತುಂಬಿತ್ತು, +ಮರುಭೂಮಿಯಲ್ಲಿ ಅಕಸ್ಮಾತ್ತಾಗಿ ಹೂ + + +ಅರಳಿದ ಹಾಗೆ ಭೀಕೂನ ಜೀವನದಲ್ಲಿ ವಸಂತ + + +ಚಿಗುರಿತು + +ಆಗ ask ಅಪರಾಧಿ ಜೀವನ ಸಾಗಿಸುತ್ತಿ ದ್ದ. +ಯಾವಾಗಲೂ ಸಾಕಷ್ಟು ದುಡ್ಡು ಅತನ ಜೇಬಿ- +ನಲ್ಲಿರುತ್ತಿತ್ತು, ಮೊದಲ ದಿನ ನವೇ ಕೇಳಿದ್ದ, + +“ಸಿನಿಮಾಕ್ಕೆ ಬರ್ತೀ ಏನು?” + +“ಬರ್ತೀನಿ,” ಏನೊಂದೂ ತಿಳಿಯದೆ ಬಾಲೋ +ಹೇಳಿದ್ದಳು. + +ಈ ಹೆಣ್ಣು ಚಾಲಾಕಿದೆ ಎನಿಸಿತ್ತು ಭೀಕೂಗೆ. + +ಸಿನಿಮಾ ಪ್ರಾರಂಭವಾದಾಗ ಭೀಕೂ ಬೇಕೆಂದೇ +ಆಕೆಯ ತೊಡೆಯ ಮೇಲೆ ತನ್ನ ಕೈ ಯಿಟ್ಟಿ ದ್ದ. +ಬಾಲೋ ಭೀಕೂನ ಕೈ ಯನ್ನು "ಮಾತಾಡದೆ +ಅಲ್ಲಿಂದ ಸರಿಸಿದ್ದ ಳು, + + +ಸ್ವಲ್ಪ ಹೊತ್ತು ಭೀಕೂ ಸುಮ್ಮನೆ ಸಿನಿಮಾ + + +ಕಸ್ಲೂಲ್ಯ ಜೂನ್‌ ಉಟ 3 +ನೋಡುತ್ತಾ ಕುಳಿತ. ನಾಯಕ ನಾಯಕಿಯರ + + +ಜೊತೆ ಚೆಲ್ಲಾಟವಾಡುತ್ತಾ ಆಲಾಪಿಸತೊಡಗಿ +ದಾಗ ಭೀಕೂನ ಮೊಣಕೈ ಬಾಲೋಳ +ಎದೆಯನ್ನು ತಟ್ಟಿತ್ತು ಒಂದು ಕ್ಷಣ, ಆಕೆ +ಏನೂ ಆಕ್ಷೇಪವೆತ್ತದೇ ಇರಲು ಭೀಕೂನ +ಧೈರ್ಯ ಹೆಚ್ಚಿ ಮೊಣಕೈ ತಟ್ಟಿಸಿದ ಸ್ಮಳಕ್ಕೆ +ಅಂಗೈನಿಂದ ಮುಟ್ಟಿದಾಗ, ಆಕೆ ಕೈ ಕೊಡವಿ +ಸಿನಿಮಾ ಹಾಲಿನ ಕತ್ತಲೆಯಲ್ಲಿ ಕುಳಿತವರ + + +ಕಾಲು ತುಳಿಯುತ್ತಾ ಸಿಟ್ಟಿನಿಂದ, ಹೊರಗೆ +ಹೋಗಿದ್ದಳು. +ರಾತ್ರಿ ಘುಟ್‌ಪಾತ್‌ ಮೇಲೆ ಅವಳನ್ನು + + +ಭೆಟ್ಟಿಯಾದ ಭೀಕು ಕೇಳಿದ: “ಒಳ್ಳೆ ಗರತಿ +ಗಂಗಮ್ಮನ ಹಾಗೆ ಒನಪು ಮಾಡ್ತಾ ಇದೀಯಲ್ಲ, +ಧಾರಣಿ ಹೆಚ್ಚಿಗೆ ಬರಲಿ ಅಂತ ಏನು!” + +“ನಾ. ಏನಾರೆ ಮಾಡ್ಲಿ; ಅದರಿಂದ +ನಿನಗೇನು ?” ಗದರಿಸಿದ್ದಳು ಬಾಲೋ, + + +ಅಂಜದೆ ಭೀಕೂ ಕೇಳಿದ, “ನಾನು ಅಂದ್ರೆ +ಯಾರೂಂತ ಅಂದ್ಕೊಂಡೆ?” + +ಬಾಲೋ ಕ್ಕೆಕುಣಿಸಿ, “ಗೊತ್ತಿಲ್ಲದೇನು +ಮಹಾ, ಕಳ್ಳ, ಕೊರಮ, ಚಾರಸಾಬೀಸ್ಕ್‌ + + +ಮೂರು ಸಲ ) ಜೀಲಿಗೆ ಹೋಗಿ ಬಂದರೂ ಬುದ್ಧಿ +ಬಂದಿಲ್ಲ!” ಎಂದಳು. + +“ನಾನು ಏನು ಮಾಡ್ತೀನಿ ಗೊತ್ತಾ!” ಸಿಟ್ಟೆ- +ನಿಂದ ಕೇಳಿದ್ದ ಭೀಕೂ, + +“ನನಗ ನೀ ಏನು ಮಾಡ್ತೀಯೋ ಭಡವಾ, +ಮೊದಲು ಇಲ್ಲಿಂದ ಹಾದಿ ಹಿಡಿ. ಇನೊ ಮ್ಮ +ಸಿನಿಮಾ ನೋಡಬೇಕು ಎನಿಸಿದರೆ ಫಾರಸ* +ರೋಡಿನಿಂದ : ಯಾವುದಾದರೂ ಹೆಣ್ಣ ನ್ನು +ಜೊತೆಗೆ ಕರ್ಕೊಂಡು ಹೋಗು,” "ಕನ್ನೆ +ಬಾಯುವ ಹಾಗೆ ಕಪಾಳ ಮೋಕ್ಷ ಮಾಡುವ +ಸಿಟ್ಟು ಬಂದಿದ್ದ ರೂ ಭೀಕೂ ಸಿಟ್ಟ ನ್ನು ನುಂಗಿ +ಕೊಂಡು ಅಲ್ಲಿಂದ ಬೇರೆ ದಾರಿ ಹಿಡಿದ. ಕೆಲವು +ದಿನಗಳ ವರೆಗೆ. ಈ ಕಡೆ ಸುಳಿದಿರಲಿಲ್ಲ. ಈ ಅವನ +ಹಳೆಯ ಕಾರುಬಾರಗಳಲ್ಲಿ ಆದಾಯವಿಲ್ಲದೆ +ದಿನದ ಖರ್ಚಿಗೆ ` ಗತಿಯಿಲ್ಲದ ಹಾಗೆ ಆಗಿತ್ತು, . +ವಿಧಿಯೂ ಅವನಿಗೆ ಪ ಶಿ ತಿಕೂಲವಾಗಿತ್ತು, ಅವನು +ಕತ್ತರಿಸಿದ ಜೇಬುಗಳೆಲ್ಲ ಬಹುಶಃ ಖಾಲಿ- +ಯಾಗಿರುತಿ ಶಿದ್ಧವು. ತುಂಬಿದ್ದರೂ ಕೂಡ ಅವು + + +kN + + +ರೈಲ್ವೆ ಪಾಸ್‌ ಅಥವಾ ಕ ಇನ್ನಾವುದೋ +ಕೆಲಸಕ್ಕೆ ಬಾರದ ಹಾಳೆಯ ತುಂಡುಗಳಾಗಿರು +ತ್ತಿದ್ದವು. ಅವು ತನ್ನ ಅಸಲಿ ಸ್ಮಳಕ್ಕಾದರೂ +ಹೀದಿರುಗಲಿ ಅಂತ ಭೀ��ೂ ಸಮೀಪದ +ಟಪಾಲು ಪೆಟ್ಟಿಗೆಗೆ ಹಾಕಿಬಿಡುತ್ತಿದ್ದ. + +ಫಾರಸ್‌ರೋಡಿನ ಒಬ್ಬ ಸೂಳಿಯ ಪರಿ- +ಚಯ ಭೀಕೂಗೆ ಮೊದಲಿನಿಂದಲೂ ಇತ್ತು. +ಫಾರಸ್‌ರೋಡಿನಲ್ಲಿ ವನ್ಯ ಮೃಗಗಳಂತೆ ಪಂಜರ- +ದಲ್ಲಿ ಬಂಧಿಸಲ್ಪಟ್ಟ ಸಾವಿರಾರು ನತದೃಷ್ಟ +ಸೂಳೆಯರಲ್ಲಿ ಈಕೆ ಒಬ್ಬಳಾಗಿದ್ದಳು. ಅವರೆಲ್ಲ +ಆ ಜೀವನಕ್ಕೆ ಒಗ್ಗಿ ಕೋಡಿದ್ದರು. ಇಲ್ಲವೇ +ಹೊಂದಿಕೊಳ್ಳಲೇಬೇಕಾಗಿತ್ತು ಅವರಿಗೆ. + +ಒಂದು ದಿನ ಭೀಕೂ ಗುಪ್ತ ಸರಾಯಿ +ಬಹಳ ಗುಪ್ತವೂ ಅಲ್ಲ)ಯಲ್ಲಿ ಸರಾಯಿ ಅಂಗಡಿ +ಕುಡಿಯುವಾಗ ಬಾಲೋ ಅಂದದ್ದು ನೆನಪಿಗೆ +ಬಂತು: “ಸಿನಿಮಾ ನೋಡಲು ಮನಸ್ಸು ಆದರೆ +ಫಾರಸ್‌ ರೋಡಿನಿಂದ ಸೂಳೆಯನ್ನು ಕರೆದು +ಕೊಂಡು ಹೋಗು” ನಿಶೆಯ ಆಮಲಿನಲ್ಲಿಯೂ +ಅವನ ಮಿದುಳು ಓಡಿತ್ತು. ತನಗೆ ತಾನು +ಏನೂಂತ ತಿಳ್ಕೊಂಡಿದ್ದಾಳೆಯೋ ಏನೋ; ನನಗೆ +ಏನೇನೋ ಅಂದುಬಿಟ್ಟಳಲ್ಲಾ ಎಂದು ಕುದಿ- +ಯಿತು ಭೀಕೂನ ಅಂತರಾತ್ಮ, ನೋಡಲು +ನೀಲಾ ಕೂಡ ಏನು ಕೆಟ್ಟವಳಿದ್ದಾಳೆ? ಸ್ವಲ್ಪ +ಕಪ್ಪು ಅಲ್ಲಲ್ಲ, ನೀಲ ವರ್ಣ ಎಂದುಕೊಂಡರೂ +ಆಕೆಯ ಆ ಅಂಗಸೌಷ್ಟವ! ಆಕೆಯ ನಾಲಿಗೆ +ಹರಿತ; ಹೊಲಸು ಭಾಷೆ ಆಡಿದರೇನು? ಆಕೆ +ನೀಡುವ ರತಿ ಸುಖ! ಅಲ್ಲಿಗೆ ಹೋದರಾಯಿತು +ಅಲ್ಲಿಂದ ಎದ್ದ ಅವನ ಹೆಜ್ಜೆ +ತಪ್ಪಿದ ಕಾಲುಗಳು ಅವನನ್ನು ಫಾರಸ್‌ +ರೋಡಿಗೆ ಕರೆದೊಯ್ದವು. ಆದರೆ ಇದೇ +ನೀಲಾಗೂ ತನಗೂ ಕೊನೆಯ ಸಂಪರ್ಕ ಎಂದೆ- +ನಿಸಿರಲಿಲ್ಲ ಭೀಕೂವಿಗೆ. ರೂಮಿನೊಳಗೆ +ಹೋಗುವ ಮೊದಲು ಮನೆ ಮುಂದಿನ ಆ +ಹೊಲಸು ಚರಂಡಿಯೊಳಗೆ ಮೂತ್ರ ವಿಸರ್ಜನೆ +ಮಾಡಿದ. ಬಹಳೇ ಹೊಲಸು, ಅಸಹ್ಯ +ದುರ್ಗಂಧ ಬರುತ್ತಿತ್ತು. ಆ ವಾಸನೆ ಚರಂಡಿ- +ಯದೋ ಇಲ್ಲ ಮನೆಯೊಳಗಿನದೋ ಅಥವಾ + + +ಎದು + + +ತನು ಕುಡಿದ ಕಳ್ಳಭಟ್ಟಿ ಸರಾಯಿಯದೋ + + +SS A iy + + +ಭೀಕೂಗೆ ತಿಳಿಯಲಿಲ್ಲ. +ಹತ್ತಿದ ನಾಯಿಯೊಂದು ಚರಂಡಿಯ ನೀರು +ಕುಡಿಯುತ್ತಿತ್ತು. ಭೀಕೂಗೆ ವಾಕರಿಕೆ ಬಂತು. +ಅದರೆ ಅವನು ಷರಾಯಿಯ ಗುಂಡಿಗಳನ್ನು +ಹಾಕಿಕೊಳ್ಳುತ್ತ (ಕಳ್ಳ ಭಟ್ಟಿ ಕ ಸರಾಯಿ) ಕುಡಿಯು +ವಾಗ ಮೀನು ತಿಂದೆನಲ್ಲ ಬಹುಶಃ ಅದು +ಕೊಳೆತ ಮೀನಾಗಿರಬೇಕು. ಎಂದುಕೊಳ್ಳುತ್ತಾ +ನೀಲಾಳ ಮನೆಯೊಳಗೆ ಹೋದ. + +ನೀಲಾ, ಕೊಬ್ಬರಿ ಎಣ್ಣೆ ತೊಟ್ಟಿಕ್ಕುತ್ತಿದ್ದ +ತನ್ನ ಕೂದಲಿನಲ್ಲಿ ಹೂ ಮುಡಿದುಕೊಳ್ಳುತ್ತಿ +ದಳು. ಆಕೆ ಉಟ್ಟಿದ್ದ ಬಿಗಿಯಾದ ಫ್ರಾಕಿ +ನೊಳಗಿನಿಂದ . : ಅಂಗಪ್ರತ್ಯಂಗಗಳು ಎದ್ದು +ಕಾಣುತ್ತಿದ್ದವು. ಭೀಕೂನನ್ನು ಕಂಡ ಕೂಡಲೇ +ಆಕೆ ಕೃತಕ ಮಂದಹಾಸ ಬೀರುತ್ತಾ, “ಬಹಳ +ದಿನಕ್ಕೆ ಮುಖ ತೋರಿಸಿದೆಯಲ್ಲಾ. ಬೇರೆ +ಹುಡುಗಿಯ ಸಹವಾಸ ಸಿಕ್ಕಿತೋ ಇಲ್ಲ ದೊಡ್ಮ +ಮನೆಗೆ ದಯಮಾಡಿಸಿದ್ದಿರೊ ?” ಎಂದು +ಕೇಳಿದಳು, + +“ಪುರುಸೊತ್ತೇ ಆಗಲಿಲ್ಲ ನೀಲಾ, ಇವತ್ತು +ಸ್ವಲ್ಪ ಟೈಮ್‌ ಸಿಕ್ಕಿತು. ನೀಲಾ ಹೇಗಿದ್ದಾಳೆ +ನೋಡಿ ಹೋದರಾಯಿತು ಎಂದುಕೊಂಡು +ಇಲ್ಲಿಗೆ ಬಂದೆ,” ಎಂದ ಭೀಕೂ. + +“ಅಂದರೆ ಒಳಗೆ ಬಾ,” ನೀಲಾ ರೂಮಿನ ಒಳ +ಭಾಗದ ಕಡೆ ಕೈ ತೋರಿಸಿದಳು. + +“ಅಡ್ವಾನ್ಸ್‌ ಕೊಡ್ತಿ ಏನು?” ಎನ್ನುತ್ತಾ +ನೀಲಾಳ ಬಳಿ ಬಂದು ಆಕೆಯ ನೀಲಿ ತುಟಿಗಳ +ಮೇಲೆ ಬೆರಳಿಟ್ಟು ಕೇಳಿದ ಭೀಕೂ. + +“ಸಿಗ್ತಾದ! ಸಿಗ್ತಾದ! ಎಲ್ಲಾ ಸಿಗ್ಮಾದ.” +ನೀಲಾಗೆ ಭೀಕೂ ಬಹಳೇ ಪಸಂದ್‌ ಆಗಿದ್ದ. +ಈ ತರುಣ ಹುಡುಗ ಕೆಲಸ ಹೆಚ್ಚು ಮಾಡ್ತಾನೆ; +ಆದರೆ ಬೆಲೆ ಮಾತ್ರ ನಿರ್ಧಾರಿತ. + +ಭೀಕೂ ಆ ನೀಲಿ ತುಟಿಗಳನ್ನು ಮುದ್ದಿಸಲು +ಮುಂದೆ ಬಾಗಿದ, ಆಕೆ ಕೃತಕ ನಾಚಿಕೆ ಸೂಸುತ್ತ +ಅವನ ಹೆಗಲಿಗೆ ಕೈ ಹಾಕಿ ಕಣ್ಣು ಮುಚ್ಚಿದಳು. + +ಕೊಬ್ಬರಿ ಎಣ್ಣೆ, ಹೂವಿನ ವಾಸ ಜೊತೆಗೆ +ನೀಲಾಳ ಬೆವರು ಬಾಯಿಯ ದುರ್ಗಂಧದ +ಅಲೆಯೊಡನೆ ಹೊರಗಿನ ಚರಂಡಿಯ ವಾಸ- +ನೆಯೂ ಸೇರಿದ ಗಾಳಿಯಲ್ಲಿ ನೀಲಿ ತುಟಿಗಳಿಗೆ + + +ಚಳಿಯಲ್ಲಿಯೇ ಕಟ್ಟೆ + + +ಹಚ್ಚಿದ ಕೀಳ್ಮಟ್ಟದ ಲಿಪಸ್ಬಿಕ್‌ನ ರುಚಿ. +ಸವಿಯುವ ಮೊದಲೇ ಭೀಕೂಗೆ ಮತ್ತೊಮ್ಮೆ +ವಾಕರಿಕೆ ಬಂದಂತೆನಿಸಿ ತಲೆ ಸುತ್ತತೊಡಗಿತು. + +“ತಯಾರಾಗು ಬೇಗ,” ಎನ್ನುತ್ತಾ ಭೀಕು +ತನ್ನನ್ನು ತಾನು ಸಂಭಾಳಿಸಿಕೊಂಡ. + +“ನಾನು ನನ್ನ ಅಡ್ವಾನ್ಸ್‌. ಕೊಟ್ಟಾಯಿತು. +ಇನ್ನು ನಿನ್ನ ಅಡ್ವಾನ್ಸ್‌ ಕೊಡು,” ಎನ್ನುತ್ತಾ +ನೀಲಾ ತನ್ನ ಬಲಗೈ ಚಾಚಿದಳು. + +ಭೀಕು ಎರಡು ರೂಪಾಯಿಗಳನ್ನು ತೆಗೆದು +ನೀಲಾಳ ಕೈಯಲ್ಲಿಟ್ಟ. + +“ಇನ್ನೊಂದು ರೂಪಾಯಿ ಕೊಡು,” +ಎನ್ನುತ್ತಾ ನೀಲಾ ತಲೆ ಅಲ್ಲಾಡಿಸಿದಳು. + +“ಯಾಕೆ?” ಭೀಕು ಕೇಳಿದ, + +“ತುಟ್ಟಿಭತ್ಕ; ಎಲ್ಲಾ ಸಾಮಾನುಗಳ ಬೆಲೆ +ಏರ್ತಾ ಇದೆ. ನಾನೂ ನನ್ನ ಬೆಲೆ ಹೆಚ್ಚಿಗೆ + + +ಮಾಡಿದ್ದೇನೆ.” + +“ಸೂಳೆಮಗಳೇ,” ಎನ್ನುತ್ತಾ ' ಭೀಕು +ಇನೊ ಸಂದು ರೂಪಾಯಿಯನು ಸ ತೆಗೆದು ಆಕೆಯ +ಅಂಗೆ ಓಯಲ್ಲಿಟ್ಟ ಸ + + +“ಈಗ, ಒಳಗ ನಡಿ” ಎನ್ನುತ್ತಾ ನೀಲಾ +ತನ್ನ. ಕೈಯಿಂದ ಭೀಕೂನನು ಸ ಬಳಸಿ ಪರದೆಯ +ಕಡೆ ಆತನನ್ನು ಎಳೆದುಕೊಂಡು ನಡೆದಳು. + +ಅವರಿಬ್ಬರೂ ಇನ್ನೂ ಪರದೆಯೊಳಗೆ +ಹೋಗಿದ್ದರೋ ಇಲ್ಲವೋ ಹೊರಗಿನಿಂದ +ಯಾರೋ ಕ್ಯಾಕರಿಸಿದರು.' ನೀಲಾ ಹಿಂದಿರುಗಿ +ನೋಡಿದಳು. + +ಆಕೆಯ ದಲಾಲ ಮಂಗೂ ದೃಷ್ಟಿಗೆ ಬಿದ್ದ. + +ಆತ ಸನ್ನೆಯಿಂದಲೇ ಎಷ್ಟು: ಸಿಕ್ಕಿತು? +ಎಂದ. ನೀಲಾ ಎರಡು ರೂಪಾಯಿ ತೋರಿಸಿ- +ದಳು. + +“ನಾನು. ರೇಟ್‌ ಹೆಚ್ಚು ಮಾಡು ಅಂತ ತಿಳಿ- +ಸಿರಲಿಲ್ಲವೇನು ? ಎರಡು ರೂಪಾಯಿ ಅಂದರೆ +ಬೇಡ,” ಎಂದ ಮಂಗು. ತನ _ ಕುಪ್ಪುಸದೊಳ- +ಗಿನಿಂದ ಮೂರನೇ ರೂಪಾಯಿಯನ್ನು ಹೊರ- +ತೆಗೆದು ತೋರಿಸಿದಳು ನೀಲಾ. ಅದನ್ನೂ ಕಸಿದು- +ಕೊಳು ತ್ತಾ, “ಬೇಗ ಮಾಡು, ಧಂಧೆಯ +ಹೊತ್ತಾಗಿದೆ,” ಎಂದು ಎಚ್ಚರಿಸಿದ ಮಂಗು. + +ಒಳಬಂದು ನೀಲ್ಕಾ ಬಟ್ಟೆ ಬಿಚ್ಚದೆ ತಲೆ + + +ಹಿಡಿದುಕೊಂಡು ಕುಳಿತ ಭೀಕೂನನ್ನು' ನೋಡಿ- +ದಳು. + +“ಯಾರು?” ತಲೆಯೆತ್ತದೆ ಕೇಳಿದ ಭೀಕು. _ + +“ನನ್ನ ದಲಾಲ ಮಂಗು. ಏಕೆ ಹೀಗೆ ಕುಳಿ- +ತಿರುವಿ? + +“ತಲೆ ನೋವು.” + +“ಇಷ್ಟು ದಿವಸಗಳ ಮೇಲೆ ನನ್ನ ಹತ್ತಿರ +ಬಂದಿರುವಿ ಎಂದಮೇಲೆ ತಲೆನೋವಾಗದೆ +ಏನು?” ಎನ್ನುತ್ತಾ ಫ್ರಾಕ್‌ನ ಹಿಂದೆ ಹಚ್ಚಿದ್ದ +ಜಿಪ್‌ ಎಳೆದಳು ನೀಲಾ, + +ಈಗ ಭೀಕೂ ತಲೆ ಎತ್ತಿದ. + +ಎದುರಿಗೆ ನೀಲಾ ಬೆತ್ತಲೆ ನಿಂತಿದ್ದಳು. ನೀಲಾ +ಅಲ್ಲ, ಬಾಲೋ. ಅಲ್ಲಲ್ಲ, ಬಾಲೋ ಅಲ್ಲ ನೀಲಾ. + +ನೀಲಾ! ಬಾಲೋ! ಬಾಲೋ! ನೀಲಾ! + +ಪಲ್���ಂಗದ ಸಮೀಪದ ಟೀಪಾಯ್‌ ಮೇಲಿನ +ಮಣ್ಣಿನ ಹಣತೆಯಲ್ಲಿ ಅರ್ಧ ಸುಟ್ಟ ಚಾರ್‌ +ಮೀನಾರ್‌ ಸಿಗರೇಟ್‌ ಒಂದು: ಇನ್ನೂ ಹೊಗೆ- +ಯುಗುಳುತ್ತಿತ್ತು. + +“ಸಿಗರೇಟ್‌ ಸೇದ್ರಿಯಾ?” ನೀಲಾ ಅರ್ಧ +ಸುಟ್ಟಿದ್ದ ಸಿಗರೇಟನ್ನೆತ್ತಿ ಭೀಕೂಗೆ ಕೊಡಲನು- +ವಾದಳು. + +“ಅದು ಯಾರ ಸಿಗರೇಟು? ನೀನೀಗ ಸಿಗರೇಟು +ಸೇದಲು ಕಲಿತಿರುವೆಯಾ?” + +“ಊಂಹೂ. ಒಮ್ಮೊಮ್ಮೆ ಒಂದೆರಡು ಜುರಕಿ +ಅಷ್ಟೆ,” ಎನ್ನುತ್ತಾ ನೀಲಾ ಸಿಗರೇಟನ್ನು ತನ್ನ +ತುಟಿಗೆ ಹಚ್ಚಿ ಹೇಳಿದಳು. “ಆದರೆ ಈ ಸಿಗರೇಟು +ಮಾತ್ರ ನಿನಗಿಂತ ಮೊದಲು ಬಂದ ಗಿರಾಕಿ- + + +- ಯದು. ಅವನು ಅವಸರದಲ್ಲಿ ಬಿಟ್ಟು ಹೋಗಿರ- - + + +ಬೇಕು. ಆತ ಪ್ಯಾರ್‌ ಮಾಡಿದ ನಂತರ ಸಿಗರೇಟು +ಸೇದುತ್ತಾನೆ.” + +“ಪ್ಯಾರ್‌!” ಭೀಕು ಆಶ್ಚರ್ಯದಿಂದ ಪ +ನುಡಿದ. + +ನೀಲಾ ಸಿಗರೇಟನ್ನು ಭೀಕೂಗೆ ಕೊಡುತ್ತಾ +“ತಗೋ, ನೀಪ್ಮಾರ್‌ ಮಾಡೋ ಮುಂಚೇನೇ +ಸಿಗರೇಟ್‌ ಸೇದು,” ಎಂದಳು. + +“ಭೀಕು ಸಿಗರೇಟನ್ನು ತೆಗೆದುಕೊಂಡ. ಈಗ +ಆತನ ತಲೆ ಸುತ್ತತೊಡಗಿತ್ತು. ತುಟಿ ಮಧ್ಯೆ +ಸೇರುವ ಮುಂಚೆ ನೋಡಿದ. ಈಗಂತೂ + + +k- ೪ - + + +ಸಿಗರೇಟ್‌ ಮೇಲೆ ನೀಲಾಳ ಲಿಪ್‌ಸ್ಟಿಕ್‌ನ +ಮುದ್ರೆಯು ಬಿದ್ದಿತ್ತು. ಅದರ ಮೇಲೆ ಆತನ +ತಲೆಯಲ್ಲೀಗ ಅನಂತ ಚಿತ್ರಗಳು ಕೋಲಾಹಲ +ವೆಬ್ಬಿ ಸಿದ್ದವು. + +ನೀಲಾ! + +ಬಾಲೋ! + +ನೀಲಾ! + +ನೀಲಾಳ ಮೊದಲ ಗಿರಾ* ಈಗ ಸಿಗರೇಟ್‌ +ಸೇದುತ್ತಾ ಇದ್ದ. + +ಮಂಗೂ, ದಲಾಲ್‌ |... + +ಮತ್ತೆ ಲಿಪ್‌ಸ್ಟಿಕ್‌ ಅಂಟಿದ ಸಿಗರೇಟು |... + +ಹೊಲಸು ಚರಂಡಿ 1... + +ಕಜ್ಜಿಬುರಕ ನಾಯಿ ಹೊಲಸು ನೀರನ್ನು +ಚಪ್ಪರಿಸಿಕೊಂಡು ಕುಡೀತಾ ಇದೆ. + +ತನ್ನ ತುಟಿಗಳ ಮಧ್ಯೆ ಇರುವ ಸಿಗರೇಟಿನ +ಹೊಗೆ ಕುಡೀತಾ ಇಲ್ಲ; ಹೊಲಸು ಚರಂಡಿಯ +ಕೊಳಕು ನೀರು ಕುಡಿಯುತ್ತಿದ್ದೇನೆ ಎನಿಸಿತು +ಭೀಕೂಗೆ. + +ಒಮ್ಮೆಲೇ ವಾಕರಿಕೆ ಉಮ್ಮಳಿಸಿ ಬಂದಂತಾಗಿ +ಅದರಲ್ಲಿ ಕಳ್ಳಭಟ್ಟಿ ಸರಾಯಿ, ಕೊಳೆತ ಮೀನಿನ +ವಾಸನೆ ಬಂತು. ಹೊಟ್ಟೆಯೊಳಗಿನ ಕರುಳು +ಕಿವಿಚಿದಂತಾಗಿ ಕರುಳೇ ಹೊರಗೆ ಬರ್ತಾ ಇದೆ +ಎನ್ನಿ ಸಿತು. ನೀಲಾಳ ಬತ್ತಲೆ ದೇಹ ಕೋಣೆಯ +ತುಂಬಾ ತಿರುಗುತ್ತಿದೆ ಎನಿಸಿತು. ಮತ್ತೊಮ್ಮೆ +ವಾಂತಿ ಉಮ್ಮಳಿಸಿ ಹೊ ಟ್ಟೆ ಯೊಳಗಿ ದ್ರ +ಕೊಳೆತ ವೀನು,, ಸರಾಯಿ, ಚರಂಡಿಯ +ಕೊಳಕು ನೀರು ಎಲ್ಲಾ ಆತನ ಬಾಯಿಂದ +ಹೊರಚಿಮ್ಮಿ ರೂಮಿನ ತುಂಬಾ ಹರಡಿ- +ಕೊಂಡಿತು. + +“ಅರೆರೆ !” ನೀಲಾ ಒದರಿದಳು, “ನೀನು +ರೂಮನ್ನೆಲ್ಲಾ ಹೊಲಸು ಮಾಡಿಬಿಟ್ಟಿ. ನಡಿ, + ಇಥ್ಲಿಂದ ಹೊರಗೆ ಸಾಗು.” + +ಭೀಕೂಗೆ ಈ ದಿನ ತನ್ನ ಹೊಟ್ಟೆಯೊಳಗಿನ +ಹೊಲಸಿನೊಡನೆ ಮನದಲ್ಲಿನ ಕಶ್ಮಲವೆಲ್ಲಾ +ಹೊರಹೋಗಿದೆ ಎನಿಸಿತು. ಈಗ ಅತನ ತಲೆ +ಸುತ್ತುತ್ತಿರಲಿಲ್ಲ. ಆತ ಎದ್ದು ಸಮಾಧಾನ- +ದಿಂದಲೇ ಆ ಹೊಲಸಿನ ಮಧ್ಯೆ ಹಾದಿ ಮಾಡಿ- +ಕೊಂಡು ಹೊರಗೆ ಹೋದ. + + +ಮೂರು ಗಾಲಿಗಳು + + +೧೦೩ + + +ಆ ರಾತ್ರಿ ಭೀಕೂ ನಳದ ಬಳಿ ಹೋಗಿ +ಸಾಬೂನಿಂದ ಮೈ ಉಜ್ಜಿಕೊಂಡು ಸ ಎಚ್ಛವಾಗಿ +ಸ್ನಾನ ಮಾಡಿ, ಶುಭ್ರ ವಸನಧಾರಿಯಾಗಿ, +ಬಾಲೋ ಇರುತ್ತಿ ದ್ರ ಫುಟ್‌ಪಾತಿನೆಡೆ ಸಾಗಿದ. + + +“ಬಾಲೋ, ಸಿನಿಮಾ ನೋಡಲು +���ರ್ತೀಯಾ?” +ಬಾಲೋ, ತಲೆಯೆತ್ತಿ ಭೀಕೂನನೊ ಮೈ + + +ನೋಡಿ, “ಒಂದು ಶರತ್ತಿನ ಮೇಲೆ,” ಅಂದಳು. + +“ನಿನ್ನ ಶರತ್ತಿಗೆ ಒಪ್ಪಿದ್ದೇನೆ; ಮೊದಲಿನಂತೆ +ಮಾಡೋಲ್ಲ.” + +ಆ ದಿನ ಭೀಕ್ಕೂ ಮೊಟ್ಟ ಮೊದಲ ಬಾರಿಗೆ +ಆನಂದತುಂದಿಲನಾದ. + +ಹಿಂದಿರುಗುವಾಗ ರಾತ್ರಿ ಒಂದು ಗಂಟೆ- +ಯಾಗಿತ್ತು. ಇಡೀ ನಗರವೇ ನಿಶ್ಶಬ್ಧ- +ವಾಗಿತ್ತು. ಆದರೂ ಒಂದೋ ಎರಡೋ +ವಾಹನಗಳು ರಸ್ತೆಯಲ್ಲಿ ಮೇಲೆ ಓಡಾಡುತ್ತಿ- +ದ್ವವು. ನಿಯೋನ್‌ಸೈನ್‌ ತನ್ನ ಕಣ್ಣು +ಮಿಟುಕಿಸುತ್ತಿತ್ತು. ಕಾಜಿನ ತೆರೆಯ ಹಿಂದಿನ +ಅಂಗಡಿಗಳು ರುುಗರುಯಗಿಸುತ್ತಿದ್ದುವು. ತಮ್ಮಿ- +ಬ್ಬರಿಗಾಗಿಯೇ ನಗರ ಶೃಂಗಾರವಾಗಿದ್ದಂತೆ +ತೋರಿತು. ಹಾದಿ ಸವೆಸುತ್ತ ಭೀಕೂ ಕೇಳಿದ: +“ಬಾಲೋ, ನನ್ನನ್ನ ಲಗ್ನವಾಗುತ್ತೀಯಾ?* + +“ನಾನೀಗ ವಿವಾಹಕ್ಕೆ ಯೋಗ್ಮಳಾಗಿಲ್ಲ.” + +“ಏಕೆ?” + +“ಮೂರು ತಿಂಗಳಾಯ್ತು. ನಾನು ಫುಟ್‌- +ಪಾತ್‌ ಮೇಲೆ ವಾಸಿಸ್ತೇನೆ, ಅಲ್ಲಿಯೇ ಮಲಗಿ- +ಕೊಳ್ತೇನೆ., ಅಲ್ಲಿ ಪಾಪದ ಬಾಗಿಲು ಮುಚ್ಚಿರು +ವುದಿಲ್ಲ.” + +“ಬಾಲೋ, ನನಗೆ ಕೂಡ ಬಹಳ ದಿನಗಳಿಂದ +ಚರಂಡಿ ನೀರು ಕುಡಿದು ಅಭ್ಯಾಸವಾಗಿದೆ, +ಇದಕ್ಕೇನಂತಿಯಾ?” ಭೀಕು ಬಡಾಯಿ ಕೊಚ್ಚಿ- +ಕೊಳ್ಳದೆ ವಸ್ತುಸ್ಥಿತಿ ಹೇಳಿದ್ದ. + +“ನಾಳೆ ಹೇಳ್ತೀನಿ. ಈಗ ನನ್ನ ಫುಟ್‌ಪಾತ್‌ + + +ಬಂತು. ನಿನ್ನ ಹಾದಿ ಹಿಡಿ. ಭೀಕೂ, ರಾತ್ರಿ +ನೀನೂ ಈ ಬಗ್ಗೆ ಮತ್ತೊಮ್ಮೆ ವಿಚಾರ +ಮಾಡು.” + + +ಮರುದಿನ ಮತ್ತೆ ಭೇಟಿಯಾಗಲು ನಿರ್ಧರಿಸಿ + + +ಲೃ ಜೃ್ಹ್ಮಟ4 ರ ತ ಗ + + +ಹಿಂದಿರುಗುವಾಗ ಭೀಕೂನ ಕಾಲುಗಳು ಬಹಳ +ಹಗುರಾಗಿ ಆಕಾಶದಲ್ಲಿ ಓಲಾಡುತ್ತಿರುವ ಹಾಗೆ + + +ನಡಿಯುತ್ತಿದ್ದ. ತಣ್ಣನೆ ಗಾಳಿ ಮನಸ್ಸನ್ನು +ಮತ್ತಿಷ್ಟು ಸಂತೋಷಚಿತ್ತನಾಗಿರಲು ಸಹಾಯ + + +ಮಾಡಿತು. ಜಗತ್ತಿನ ತುಂಬೆಲ್ಲ ಈ ದಿನ ಹೂಗಳೇ +ಹೂಗಳು ಕಾಣಿಸುತ್ತಿದ್ದವು ಭೀಕೂಗೆ, + +ಮರುದಿನ ಭೇಟಿಯಾದಾಗ ಭೀಕೂ ಹಿಂದಿನ +ದಿನದ ಪ್ರಶ್ನೆ ಯನ್ನೇ ಹಾಕಿದ, + +“ಬಾಲೋ ನನ್ನೊಡನೆ ವಿವಾಹವಾಗ್ತಿಯಾ?” + +“ನಾನು ಕೂಡ ಒಂದು ಕರಾರು ಹಾಕ್ತೇನೆ,” + +“ಹಾಕು ಹಾಕು, ಏನು ಕರಾರು ನಿನ್ನದು?” + +“ಕಳವು, ಮೋಸ ಮುಂತಾದ ಕೆಟ್ಟ ಚಟ +ಬಿಡಬೇಕು.” + +“ಬಾಲೋ, ಈ ಎಲ್ಲ ಬಿಟ್ಟರೆ ನಾನು +ನೀನೂ ಹೊಟೆ ಗೇನು ತಿನ್ನಬೇಕು? ಮನೆ +ಬಾಡಿಗೆ ಹೇಗೆ ಕೊಡಬೇಕು? ನೌಕರಿಯಂತೂ +ಇದಕ್ಕೂ ಮೊದಲೇ ಸಿಕ್ಕಿಲ್ಲ. ಈಗಂತೂ ಎರಡು +ಸಲ ಜೈಲು ಕಂಡುಬಂದಿರುವಾಗ ನನಗೆ ನೌಕರಿ +ಕೊಡುವವರಾದರೂ ಯಾರು ?” + +“ಮನಸ್ಸಿ ದ್ಧ ಲ್ಲಿ ಮಹಾದೇವ. ಮನಸ್ಸು +ಮಾಡಿದರೆ ಬೇರೆ. ಏನಾದರೂ ಮಾಡಿ ಬದುಕ. +ಬಹುದು.” + +“ನೀನೇ ಹೇಳು ಬಾಲೋ, +ಮಾಡು ಅಂತೀಯಾ 9” + +ರಸ್ತೆ ಮೇಲೆ ಖಟರಾ ಗಾಡಿಯನ್ನು ದಬ್ಬಿ +ಕೊಂಡು ಸಾಗುತ್ತಿ ದ್ದ ವ್ಯ ಕ್ರಿ ಯೊಬ್ಬ ತನ್ನ +ಖಟರಾ ಗಾಡಿ ನಿಲ್ಲಿಸಿ "“ಮೀಪದ ಕಸದ +ತೊಟ್ಟೆ ಯ ಬಳಿ ಬಂದು ಅದರ ಮಧ್ಯೆ ಕೈ ಹಾಕಿ, +ಅದರಿಂದ ಖಾಲಿ ತಗಡಿನ ಡಬ್ಬಿ ಇನ್ನಿ ತರ +ವಸ್ತು ಗಳನ್ನು ತೆಗೆದುಕೊಂಡು ತನ್ನ ಕೈ ಗಾಡಿಗೆ +ತುಂಬಿಸುತ್ತಿ ದ್ದ. ಒಂದು ಕ್ಷಣ ಕಣ್ಣು ಪಿಠುಕಿಸ ದೆ +ನೋಡುತ್ತಿ ದ್ದ ಬಾಲೋ. ಮನದಲ್ಲೇನೋ +ನಿರ್ಧ ರಿಸಿದಳು. ಅವನನ್ನು ಭೀಕೂಗೆ ತೋರಿ- +ಸುತ್ತಾ ಹೇಳಿದಳು: “ಆ ಮನುಷ್ಯ ಮಾಡು- +ತ್ತಿರೋ ಕೆಲಸ ನೀನೂ ಮಾಡಬಹುದಲ್ಲ. ೫ + +“ನೀ ಹೇಳಿದ ಮೇಲೆ ಅದನ್ನೂ ಮಾಡ್ತೆ ನೆ, +ಆದರೆ ನೀನು ನನ್ನ ಜೊತೆಗಿರಬೇಕು. + +ಬಾಲೋ ನಾಚಿಕೆಯಿಂದ ತಲೆ ತಗ್ಗಿ ಸಿದಳು. + + +ನನಗೆ ಏನು + + +ಹು ಆತನನು... ಇ. ಚೌ ಸತತತ್‌ SE + + +He ಲಂ ಹದ hes + + +ಖಟರಾ ಗಾಡಿಯ ಮೂರನೆಯ ಸಣ್ಣ ಗಾಲಿ, +ಮನ್ನು ; ಭೀಕೂ ಯೋಚಿಸಿದ. + +'ಮನ್ನು ನಮ್ಮ ಮಗುವೋ? ಇಲ್ಲ-ಕೇವಲ +ಬಾಲೋಳ ಮಗುವೊ?' + +ಭೀಕು ತನ್ನ ಮನಸ್ಸಿನಲ್ಲಿಯೇ ಮಾಡಿಕೊಂಡ +ಪ್ರಶ್ನೆಗೆ ಹೃದಯ ಉತ್ತರ ಕೊಟ್ಟಿ ತು. + +"ಪಂಡಿತ ಮಂತ್ರ ಪಡಿಸಿ ವಿವಾಹ' ಮಾಡ- +ದಿದ್ದರೇನಾಯಿತು? ಬಾಲೋ ನನ್ನಾಕೆ. ಪವಿತ್ರ +ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯದಿದ್ದರೇನಾ +ಯಿತು? ಜೀವನದ ಈ ಜ್ವಾಲೆಯಲ್ಲಿ ಜೋಡಿ- +ಯಾಗಿ ಹಾರಿದ್ದೆ ವೆ, ಮನ್ಸು ನನ್ನ ಪ್ರೀತಿಯ +ಬಾಲೋಳ ಗರ್ಭದಲ್ಲಿ ಜನಿಸಿದ ಮೇಲೆ" ನನ್ನ +ಮಗುವೇ ಅಲ್ಲವೆ? ಮನ್ನು ನನ್ನ ಮಗು +ಅಲ್ಲವೆಂದು ಬಾಲೋಳಿಗೂ ಗೊತ್ತಿ ದೆ ನನಗೂ +ಗೊತ್ತಿದೆ. ಆದರೆ ಜಗತ್ತಿನ ಯಾವ ಶಕ್ತಿಯೂ +ನನ್ನನ್ನು ಮನ್ನೂ ನಿಂದ ವಿಮುಖನಾಗಿಸಲಾರದು. +ಹೇಗೂ ಈ ದಿನ ಮನ್ನುವಿನ ಹುಟ್ಟಿ ದ ದಿನ.” +ಆದ್ದರಿಂದಲೆ ಭೀಕು ಈ ದಿನ ಅದಷ್ಟು ಹೆಚ್ಚು +ಕಸದ ತೊಟ್ಟಿ ಯಿಂದ ಹೆಚ್ಚು ಸಾಮಾನುಗಳನ್ನು +ಹುಡುಕಿ ಹುಡುಕಿ ತನ್ನ ಗಾಡಿ ತುಂಬಿಸುತಿ ದ್ಧ. +ಇಂದು ಏನಿಲ್ಲೆಂದರೂ ಸೇಠನಿಂದ ಹತ್ತು +ರೂಪಾಯಿಯಾದರೂ ಗಿಟ್ಟಿ ಸಬೇಕು ಅಂದು +ಕೊಂಡು ಐದು ರೂಪಾಯಿ "ತನ್ನ ಬಳಿ ಮೊದಲಿ +ಕಾಯ್ದಿಟ್ಟು ಕೊಂಡಿದ್ದ. ಹದಿನೈ ದರಲ್ಲಿ ಐದು +ರೂಪಾಯಿಯ ಮಿಠಾಯಿ ಕೊಂಡುಕೊಳ್ಳ - +ಬೇಕು; ನೆರೆಹೊರೆಯವರಿಗೆಲ್ಲ ಹಂಚಬೇಕು. ೯ +ಮನ್ನು ವಿನ ಬಟ್ಟೆ » ಆಟಿಗೆ ಸಾಮಾನಿಗಾಗಿ ಐದು +ರೂಪಾಯಿ. ವನ್ನು ಏನ ಹುಟ್ಟಿ ದ ಹಬ್ಬ ದ +ಕಾರಣ ಈ ದಿನ ಉಳಿದ ರೂಪಾಯಿಗಳಲ್ಲಿ +ಬಾಲೋಳೊಡನೆ 2 ಸಿನೇಮಾಕ್ಕೆ ಹೋಗಿ ಮಜಾ +ಮಾಡಬೇಕು ಎಂದುಕೊಂಡ. + +ಆದರೆ ಒಂದೂವರೆ ವರ್ಷದ ಹಿಂದೆ ಬಾಲೋ +ತಾಯಿಯಾಗಲಿರುವಳೆಂದು ತಿಳಿದಾಗ ಸಂತೋಷ +ವಾಗಿರಲಿಲ್ಲ ಆ ದಿನ ನೆನೆಸಿಕೊಂಡರೆ ಈಗಲೂ . +ಮೆ ಮೇಲೆ ಮುಳ್ಳು ಏಳುತ್ತವೆ. + +ಬಾಲೋ ಮತ್ತು ಭೀಕೂ ಜೊತೆಯಾಗಿ +ಇನ್ನೂ ಮೂರೇ ದಿನಗಳಾಗಿದ ವು. ಇಬ ರೂ + + +ತತ್‌ ಥ್ರ. ಗೂ! ಫೂ +ME +ರ್ಟ” + + +ಕೂಡಿ ಗುಡಿಸಲು ಹಾಕಿಕೊಳ್ಳುತ್ತಿರುವಾಗ +ಬಾಲೋ ಒಮ್ಮಿಂದೊಮ್ಮೆಲೆ ಕೆಳಗೆ ಬಿದ್ದು +ಮೂರ್ಛಿತಳಾಗಿದ್ದಳು. ಭೀಕೂ ಹುಚ್ಚನಂತೆ +ಓಡುತ್ತಾಹೋಗಿ ಕುರ್ಲಾದಿಂದ ಡಾಕ್ಟರನನ್ನು +ಕರೆದುಕೊಂಡು : ಬಂದಿದ್ದ. ಬಾಲೋಳನ್ನು +ನೋಡಿದ ಡಾಕ್ಟರ್‌ ಭೀಕೂನಿಗೆ ಉತ್ಸಾಹ +; ನಿಂದ ಹೇಳಿದ್ದ: “ಭಯಪಡುವ ಕಾರಣವಿಲ್ಲ. +ಸ್ವಲ್ಪ ಹೊತ್ತಿನಲ್ಲೇ ಹುಷಾರಾಗ್ತಾಳೆ. ನಿನ್ನ +ಹೆಂಡತಿ ತಾಯಿಯಾಗಲಿದ್ದಾಳೆ..” + +ಡಾಕ್ಟರ್‌ ತನ್ನ ಫೀಸ್‌ ತೆಗೆದುಕೊಂಡು +ಹೋಗಿದ್ದ. ಭೀಕೂನ ಮನಸ್ಸು ಸ್ಥಿಮಿತದಲ್ಲಿರ- +ಲಿಲ್ಲ. “ಹೀಗೆ ಆಗಲು ಸಾಧ್ಯವಲ್ಲ.” “ಅದ್ಹೇಗೆ +ಸಾಧ್ಮ?” ಸುತ್ತಿಗೆಯ. ಪೆಟ್ಟಿನಂತೆ ಬೀಳುತ್ತಿತ್ತು +ಈ ಆಘಾತ, "ನಾವು ಜೊತೆಯಾಗಿರಲು ಮೊದಲು +ಮಾಡಿ ಇನ್ನೂ ಮೂರು ದಿವಸಗಳೂ ಆಗಿಲ್ಲ !' + +“ಏನಾಯಿತು? ಹೇಗೆ ಆಯಿತು? ಹೀಗೆ +ಆಗಲು ಅದ್ಹೇಗೆ ಸಾಧ್ಮ?' + +ಬಾಲೋ" ಎಚ್ಚೆತ್ತ ಮೇಲೆ ಕೇಳಿದಳು, +ಏನಾಗಿತ್ತು ಭೀಕೂ?” + +ಬಾಲೋ ತಾಯಿಯಾಗಲಿರುವ ಸುದ್ದಿ ತಿಳಿ +ಸಿದ ಭೀಕು. + +ಬಾಲೋಳ ಮುಖ ಕಪ್ಪಿಟ್ಟಿತು. “ಹೇ, +ದೇವರೇ ಇದೇನು 'ಮಾಡಿದ py ಎಂದು ನರಳಿ- +ದಳು. + +“ದೇವರಿಗೇಕೆ ತಪ್ಪು ಹೊರಿಸ್ತಿಯಾ? ಆ +ನೀಚನ್ನ ನೆನಪಿಸು. ಯಾವ ನೀಚನ ಬೀಜ ನಿನ್ನ +ಹೊಟ್ಟೆಯೊಳಗೆ ಬೆಳೀತಾ ಇದೆ? ಹೇಳು ಆ +ನೀಚ ಯಾರು?” ಹಲ್ಲು ಕಡಿಯುತ್ತ ಭೀಕು +ಘುಡುಘುಡಿಸಿದ. + + +“ನನಗೆ + + +ತತ ಕತ ಅತ ತತ ತತ ತ 9 + + +ಫಳೀರನೆ ಒಂದೇಟು ಬಿಗಿದ ಬಾಲೋಳ +' ಕೆನ್ನೆಗೆ “ಹೇಳು ಅವನಾರು?” ಮತ್ತೆ +ಹೊಡೆತ ಬಿತ್ತು. ಒಂದು, ಎರಡು, ಮೂರು +ಮತ್ತೆ ನಾಲ್ಕು. ನಂತರ ಹೊಡೆತಗಳ ಸುರಿಮಳೆ. + +“ಹೊಡಿ! ಹೊಡಿ! ಚೆನ್ನಾಗಿ ಹೊಡಿ! +ಬಾಲೋ ಅಳುತ್ತಲೇ ಹೇಳಿದಳು, “ನನ್ನನ್ನು +ಕೊಂದು ಹಾಕು ಭೀಕು. “ನಾನು ಪಾಪ ಮಾದಿ +ye ನನಗೆ ಇದರ ಶಿಕ್ಷೆ ಸಿಗಲೇಬೇಕು. + + +ow (OU + + +(Ady + + +ಆದರೆ ನಾನಂತೂ ಈ ಮೊದಲೇ ಹೇಳಿದ್ದೆ ನಾನು +ವಿವಾಹಕ್ಕೆ ಲಾಯಕ್ಕಿಲ್ಲ; ಫುಟ್‌ಪಾತಿನ ಮೇಲೆ +ಪಾಪದ ಬಾಗಿಲು ಯಾವಾಗಲೂ ಮುಚ್ಚಿರುವು- +ದಿಲ್ಲ ಅಂತ, ನೆನಪಿಗೆ ಬಾರದಿದೆೆ ನನ್ನ ಕೊಂದು +ಹಾಕಿಬಿಡು ಭೀಕು,, ಸಂತೋಷದಿಂದ +ಸಾಯ್ತೇನೆ.” + +ಭೀಕು, ಹೊಡೆಯುವುದನ್ನು ಬಿಟ್ಟು ಹೊರಗೆ +ಹೋದ. ಬಹಳ ದಿನಗಳ ನಂತರ ಆ ದಿನ +ಸರಾಯಿ ಕುಡಿದ... ಸಾರಾಯಿಯಂಗಡಿಯಲ್ಲೂ +ನೆಮ್ಮದಿ ಸಿಗದಾಗ ಅಲ್ಲಿಂದ ಕಾಲು ಕಿತ್ತ. +ಎಷ್ಟೋ ಹೊತ್ತಿನ ವರೆಗೆ ರಸ್ತೆಯ, ಮೇಲೆ +ಸಾಗುತ್ತಲೇ ಇದ್ದ. ಚಳಿಗಾಲದ ರಾತ್ರಿಯ +ಪರಿವೆಯೇ ಇರಲಿಲ್ಲ. ಮಾಹಿಮ್‌ನ ಕೂಡು +ರಸ್ತೆಯ ಬಳಿ ಒಂದು ಕಡೆ ಹೆಚ್ಚು ವಿದ್ಯು- +ದ್ವೀಪಗಳು ಬೆಳಗುತ್ತಿದ್ದುವು. ಅಲ್ಲಿ ಜನರ +ಗದ್ದಲವೂ ಹೆಚ್ಚಾಗಿತ್ತು. ಅದೊಂದು ಚರ್ಚ್‌. +ಭೀಕು ಚರ್ಚಿನೊಳಗೆ ಪ್ರವೇಶಿಸಿದ. ಒಳಗೆ +ಬೆಚ್ಚ ಗೆನಿಸಿ' ನಿಂತುಕೊಂಡ, ಚರ್ಚಿನ ಒಳಗೆ +ಬಹಳಷ್ಟು ಜನ ಕ್ರಿ ಶ್ರಿ ಯನ್ನರು ಮಂಡಿಯೂರಿ +ಕುಳಿತುಕೊಂಡು ಕ್ಸ ಜೋಡಿಸಿದ್ದ ರು. ಭೀಕುವೂ +ಅವರ ಹಾಗೆಯೇ" ಮಂಡಿಯೂರಿ ಕೈ ಜೋಡಿ- +ಸಿದ. ಸುತ್ತ ಮುತ್ತ ಕೆಲವಾರು ಮೂರ್ತಿಗಳು; +ಒಬ, ತರುಣ; ಸುಂದರ ಮುಖದ ಮೇಲೆ +ಕೋಮಲವಾದ ಗಡ್ಡ. ಆತನನ್ನು ಯಾರೋ +ನೀಚರು ಶಿಲುಬೆಗೆ ಏರಿಸಿದ್ದ ರು. ಒಂದು ಹೆಣ್ಣಿ ನ +ಎಷ್ಟೊ € ಮೂರ್ತಿಗಳಿದ ವು, ಆಕೆಯ ಮುಖದ +ಮೇಲೆ. ಅಮಾಯಕತೆ. "ಮಮತೆಯೇ ಮೈ ವೆತ್ತಿ +ಕೊಂಡಂತೆ ಆಕೆಯ ಭಾವ. ಮಡಿಲಲ್ಲಿ ಬಿಂದು +ಮಗು. ಆ. ಮೂರ್ತಿಯನ್ನು ನೋಡಿದ +ಭೀಕೂಗೆ ತಾಯಿಯ ನೆನಪಾಯಿತು: + +“ಈಹೆ ಹೆಣ್ಣು ಮಗಳು ಯಾರು?” ಆ ಮೂರ್ತಿ- +ಯೆಡೆ ಕೈ ತೋ ರಿಸಿ ಒಬ್ಬಾತನನ್ನು ಕೇಳಿದ. +ಆತ ದಾತ ಮಾತೆ ಮೇರಿಯಂದೂ ಆಕೆಯ +ಮಡಿಲಲ್ಲಿರುವ ಮಗು ಏಸು ಕ್ರಿಸ್ತ ನೆಂದೂ +ಹೇಳಿದ ಮೇ ಲುದನಿಯಲ್ಲಿ. + +sk ಮಗುವಿನ ತಂದೆ?” + +ಈತನಿಗೆ ' ತಂದೆಯಿಲ್ಲ, +ತಂದೆ” + + +ದೇವರೇ ಇವನ + + +೧೦೬ + + +“ತಂದೆ��ಿಲ್ಲದ ಮಗುವಿಗೆ ದೇವರೇ ತಂದೆ- +ಯಾಗುತ್ತಾನೆ.” ಭೀಕೂನ ಕವಿಯಲ್ಲಿ ಯಾರೋ +ಹೇಳಿದ ಹಾಗೆ ಆಯಿತು. ಬಾಲೋಳಿಗೆ ಹುಟ್ಟ - +ಲಿರುವ ಮಗುವಿಗೂ ತಂದೆಯಿಲ್ಲ. ಅಂದರೆ. +ಭೀಕುವಿನ ಮನದಲ್ಲಿಯ ಬಿರುಗಾಳಿ uk +ಮಂದಮಾರುತ. ಬೀಸತೊಡಗಿತು ಮನ +ಹಗುರಾಯಿತು. ನಿಶೆಯಿಳಿದು, "ನಾನು +ಬಾಲೋಳನ್ನು ನಿಂದಿಸಿದೆನೆ? ಹೊಡೆದೆನೆ? +ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿರುವ +ಬಾಲೋಳನ್ನು ನಾನು ನೋಯಿಸಿದೆನೆ? ಇಲ್ಲ +ಆ ಭೀಕು ಬೇರೆಯೇ...” ಬಾಲೋಳನ್ನು +ಸಂತೈಸುವುದಕ್ಕಾಗಿ ಭೀಕು ಒಂದೇ ಸವನೆ +ಓಡತೊಡಗಿದ. + +ಭೀಕು ಹಿಂದಿರುಗಿದಾಗ ಗುಡಿಸಲಲ್ಲಿ ಕಂದೀಲು +ಉರಿಯುತ್ತಿತ್ತು.- ಬಾಲೋ ಅಡಿಗೆ ಮಾಡಿ +ಇಟ್ಟಿದ್ದಳು. ಬಾಗಿಲಲ್ಲಿ ಕಾಲು ತೊಳೆದು +ಕೊಳ್ಳ ಲು ನೀರನ್ನು ಇಟ್ಟಿದ್ದಳು. + +ಅದನ್ನು ನೋಡಿ "ಬಾಲೋ, “ಕಾಲ್ತೊ- +ಳೆದುಕೋ. "ಊಟಕ್ಕೆ ಹಾಕ್ತೇನೆ," ಎಂದಳು. + +“ನೀನು ಊಟ ಮಾಡಿದೆಯಾ?" + +“ಮನೆ ಯಜಮಾನನನ್ನು ಬಿಟ್ಟು +ಮೊದಲು ಊಟ ಮಾಡೋದೆ 9” + +ಭೀಕೂನ ಕಣ್ಣಿ ನಿಂದ ಎರಡು ಹನಿ ನೀರು +ಉದುರಿತು. ಹೃ ದಯ ಬಾಯಿಗೆ ಬಂತು. "ನನ್ನ +ಬಾಲೋ. ಅದೆಷ್ಟು ಒಳ್ಳೆಯವಳು ! ನಾನೆಷು +ಭಾಗ್ಯ ಶಾಲಿ |’ ಕ ತೊಳೆದುಕೊಳ್ಳು ತ್ತಾ ಸ +ಕೋಪದಿಂದ, ವನೂ ಕೈ ತೊಳಿದುಕೊ. + + +ನಾನು + + +ಹಣ ಗಳಿಸಲು ಯತ್ನಿ ಸ್ಕು ಅದನ್ನು +ಪ್ರ ಯತ್ನ ಪಡಬೇಡ. + + +ಕಸ್ತೂರಿ, ಜೂನ್‌ ೧೯೭೭ + + +ಇವತ್ತು ಇಬ್ಬರೂ ಒಟ್ಟಿ ಗೇನೇ 'ಊಟ +ಮಾಡುವಾ.” + + +ಈಗ ಇಬ ರೂ ಒಟ್ಟಿಗೆ ಊಟಕ್ಕೆ ಕುಳಿತರು. + + +ಊಟದ ಮಧ್ಯೆ ಭೀಕು ಒಂದು ತುತ್ತನ್ನು +ಬಾಲೋಳ ಬಾಯಿಗಿಡುತ್ತಾ, “ನೀ ತಾಯಿ- +ಯಾಗಲಿದ್ದೀಯಾ, ನಾನು ಕಾಳಜಿಯಿಂದ + + +ನಿನ್ನನ್ನು ನೋಡಿಕೊಳ್ಳಬೇಕು ಅಲ್ಲವೇ?” ಎಂದ. +ಬಾಲೋ ನಾಚುತ್ತಾ ದೃಷ್ಟಿ ಕೆಳಗೆ ಮಾಡಿ +ದಳು. +ಮತ್ತೊಂದು ತುತ್ತು ಬಾಲೋಳ ಬಾಯಲ್ಲಿ +ತುರುಕುತ್ತ ಹೇಳಿದ, “ಏಕೆ ನಾಚ್ತೀಯೇ ಕಳ್ಳಿ, +ನೀ ತಾಯಿಯಾಗುವಾಕೆಯಾದರೆ ನಾನು ತಂದೆ- + + +ಯಾಗುವಾತ. ನಾನೇನೂ ನಿನಗಿಂತ ಕಡಿಮೆ- +ಯಿಲ್ಲ ತಿಳಿಯಿತೆ !” +ಭೀಕುವಿನ ಔದಾರ್ಯ ಕಂಡು ಅವಳ + + +ಹೃ ದಯ ತುಂಬಿ ಬಂತು. ಆಕೆಯ ಕಣ್ಣಿ ೦ದ +ವಯ ಹನಿ ಮುತ್ತುಗಳು ಉದುರಿದವು. +ತ್ಲ +ಮುಂದೆ ಏಳು ತಿಂಗಳುಗಳ ನಂತರ ನಂತರ +ಬಾಲೋ ಗಂಡು ಮಗುವಿನ ತಾಯಿಯಾದಳು. + + +ಆದರೆ ಆಕೆಗೇನೋ ಗಂಡನನ್ನು ನೆನೆದಾಗ +ಮನಸ್ಸಿನ ಮೂಲೆಯಲ್ಲಿ ಒಂದು ಬಗೆಯ +ಆತಂಕ ಚುಚ್ಚುತ್ತಿತ್ತು. ಉತ್ಸಾಹದಿಂದ + + +ಒಳಬಂದ ಭೀಕು ಹೆಂಡತಿಯ ಬದಿಗೆ ಮಲಗಿದ್ದ +ಮಗುವಿಗೆ ಮೆಲ್ಲನೆ ಮೆತ್ತಗೆ ಮುತ್ತ- +ನಿತ್ತು, ' “ನಮ್ಮ ಗಾಡಿಗಿದು ಮೂರನೇ ಗಾಲಿ, +ಮುಂದಿನ ಗಾಲಿ!” ಎಂದ. ಸೆ + + +ಹೇಗಾದರೂ ಮಾಡಿಕೊಳ್ಳಲು ಮಾತ್ರ +-ಲೇವಿ ವಿತ ನಿತಿ +ಇ + + +ಪುರುಷನು ದುರ್ಬಲನಾಗತೊಡಗಿದಂತೆ ಅಬಲೆಯೂ ಸಬಲೆಯಾಗುತಾ ಳೆ. + + +-ಮರಿಲಿನ್‌ ಕೋಸ್ಟಿನ್‌ + + + + + +ತ್ತ + + +k + + +fe ss hs hs ss eh + + +ಇದು ಜಗತ್ತಿನ ಅತಿ ಭಯಂಂಕರ +ಮಾದಕ ವಸ್ತುವಿನ ಮೂಲ, ಆದರೆ.... + + +ಗಸಗಸೆ ಮೃತ್ಯಪುಷ್ಠವೆ: + + +9. + + +ಮೂಲ: ಸೋಹೆಲ್‌ ಚಾವ್ಲಾ +ಕನ್ನಡಕ್ಕೆ : ರಾಖಿ + + +ಮಿ ಪ್ರದೇಶದಲ್ಲಿ ವಸ���ತಕಾಲ. ಮಾಂಡ್ಲರ್‌ಗೆ +ನಿಮ್ಮನ್ನು ಕರೆದೊಯ್ಯುವ ರಸ್ತೆಯು ಬಿಳಿ ಮತ್ತು ಗುಲಾಬಿ +ಬಣ್ಣದ ಗಸಗಸೆ ಹೂಗಳಿಂದ ತುಂಬಿದ ಹೊಲಗಳ ನಡುವೆ +ಹಾದು ಹೋಗುತ್ತದೆ. ಎಲ್ಲೆಲ್ಲೂ ಶಾಂತತೆ, ಸೌಂದರ್ಯ +ಪಸರಿಸಿರುವ ಈ ದೃಶ್ಯ ಬಲು ಚೇತೋಹಾರಿ. ಆದರೆ ಅದೇ +ಹೊತ್ತಿಗೆ, ಈ ಶಾಂತ ಸೌಂದರ್ಯದ ತಳದಲ್ಲಿ ಅಡಗಿರುವ +ಎಕಾರವಾದ ವಾಸ್ತವಿಕತೆ ನಿಮ್ಮನ್ನು ಎಚ್ಚರಿಸುತ್ತದೆ, ದಿಜ್ಮೂಢ- +ರನ್ನಾಗಿಸುತ್ತದೆ. ಇವೇ ಹೂಗಳೇ ಅಫೀಮನ್ನು ಉತ್ಪಾದಿಸಲಿವೆ. +ಸಾವಿರಾರು ಎಳೆಯ ದೇಹಗಳು ಅದರಿಂದಾಗಿ ವ್ಯರ್ಥವಾಗಿ +ನಶಿಸಿಹೋಗಲಿವೆ. ಸಾವಿರಾರು ಪ್ರತಿಭಾನ್ವಿತ ವ್ಯಕ್ತಿತ್ವಗಳು +ಮಂದವಾಗಿ, ಮರಗಟ್ಟೆ ಹೋಗಲಿದ್ದಾರೆ. ಈ ವಿಷವನ್ನು +ಜಗತ್ತಿನಾದ್ಯಂತ ಗುಟ್ಟಾಗಿ ಮಾರುವ ಪಾತಕಿಗಳು ಕೋಟ್ಯಾಧೀಶ- +ರಾಗಲಿದ್ದಾರೆ! + +ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ಸುಂದರವಾಗಿ ಅರಳಿ +ನಗು ಸೂಸುತ್ತಿರುವ' ಹೂಗಳ ಸೌಂದರ್ಯಕ್ಕೆ ಮರಳಾಗು +ತ್ರೀರಾ? ಅಥವಾ ಅವುಗಳ ಬುಡನ ಕಾಯಿಗಳಲ್ಲಿರುವ ವಿಷದ +ನಂಜಿಗೆ _ ಭಯಪಟ್ಟು . ಹೆದರುತ್ತೀರಾ? ಅದೇನಿದ್ದರೂ, +ಒಂದು ವಿಷಯ ಮರೆಯಬೇಡಿ. ಇವುಗಳಿಂದ ಉತ್ಪತ್ತಿಯಾಗುವ + + +ಅ ಸ ಕತರತತ ತತ ತತ ತತ ಆ 4 4ತ ತತ ಇ *್ಲ****ಇ («4 + + +ಕ್‌ + + +ಅಫೀಮು ನೋವು ನಿವಾರಿಸುವ ಔಷಧಿಗಳನ್ನು +ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. +ಮಾತ್ರವಲ್ಲ, ಅದರ ರಫ್ಲಿನಿಂದಾಗಿ ಭಾರತಕ್ಕೆ +೫೦ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ +ವಾರ್ಷಿಕ ವಿದೇಶಿ ವಿನಿಮಯ ದೊರಕುತ್ತದೆ. +ಇದುವರೆಗೆ ಸಿಕ್ಕಿರುವ ಅತಿ ಹಳೆಯ ಪುರಾ +ವೆಯಪ್ರಕಾರ, ಹನ್ನೊಂದನೇ ಶತಮಾನದಲ್ಲೇ +ಭಾರತದಲ್ಲಿ ಗಸಗಸೆಯನ್ನು ಬೆಳೆಯುತಿದ್ದರು, +ಆದರೂ ಗಣನೀಯ ಮಟ್ಟ ದಲ್ಲಿ ಅಫೀಮಿನ +ಉತ್ಪಾದನೆ ಹಾಗೂ ಬಳಕೆ ವಾ )ರಂಭವಾದದ್ದು +೧೬ ನೇ ಶತಮಾನದ ಮೆಗಲ್‌ ಆಳ್ವಿ ಕೆಯ +ಕಾಲದಲ್ಲಿ. ಈ ಸ 'ಮಯವನ್ನು ಈಸ ಸ್ಟ್‌ ಜಯ +ಕಂಪೆನಿಯು ಚೆನ್ನಾ ಗಿ ಉಪಯೋಗಿಸಿಕೊಂಡಿತು. +ಅತ್ಯಧಿಕ ಲಾಭ" ತರುತ್ತಿದ್ದ ನೀಲಿಯೊಂದಿಗೆ +ಅಫೀಮೂ ಕಂಪೆನಿಯ ಭಂಡಾರಕ್ಕೆ ಹೇರಳ +ಹಣ ತುಂಬಿತು. ಚೀನ ಅದರ ಏಕೆ ಕ ಗಿರಾ*- +ಯಾಗಿತ್ತು. ಆ ಕಾಲದಲ್ಲಿ ಗಸಗಸೆಯನ್ನು +ಸಂಯುಕ. ಪ್ರಾಂತಗಳು (ಉತ್ತರ ಪ ಪ್ರದೇಶ), +ಮಧ್ಯ ಪ್ರಾಂತ (ಮಧ » ಪ್ರದೇಶ) ಮತ್ತು +ಬಿಹಾರದಲ್ಲಿ ಬೆಳೆಯಲಾಗುತ್ತಿತ್ತು. ಇಂದು +ಬಿಹಾರದ ಸ್ಥಾ ನವನ್ನು ರಾಜಸ್ಥಾ ನ ಆಕ್ರಮಿಸಿ- +ಕೊಂಡಿದೆ. 'ಅದರೊಂದಿಗೆ, ಮಧ್ಯ ಪ ಪ್ರದೇಶವೂ +ಪ್ರಮುಖ ಆಫೀಮು ಸ ದಕ ರಾಜ್ಯವೆನಿಸಿ- +ಕೊಂಡಿದೆ. ಉತ್ತರ ಪ್ರದೇಶವೂ ಅಲ್ಪ +ಪ್ರಮಾಣದಲ್ಲಿ ಬೆಳೆಯುತ್ತದೆ, ಅಫೀಮು +ಬೆಳೆಯುವ ಪ ದೇಶಗಳು ಕೇಂದ್ರ ಅರ್ಥಖಾತೆ- +ಯಿಂದ ಲೈಸೆನ್ಸ್‌ ಪಡೆಯಬೇಕಾಗಿದ್ದರೂ, +ಸಂಬಂಧಿಸಿದ ರಾಜ್ಯ ಸರಕಾರಗಳು ಕೇಂದ್ರ +ಸರಕಾರದಿಂದ ಖರೀದಿ ತೆರಿಗೆಯ ಶೇಕಡಾ ಏಳ- +ರಷ್ಟ ನ್ನು ಪಡೆಯುತ್ತವೆ. (ಇವುಗಳಲ್ಲೊಂದು +ರಾಜ್ಯವು ಈ ಪಾಲನ್ನು ೧೫%ಕ್ಕೆ ಏರಿಸ- +ಬೇಕೆಂದೂ ಸಲಹೆ ಮಾಡಿದೆ. ) ಇದಕ್ಕೆ ಬದಲಾಗಿ, +ರಾಜ್ಯ ಸರಕಾರಗಳು ಅ���ೀಮು ಬೆಳಿಗೆ ತಮ್ಮ +ವ್ಯ ವಸಾಯ ವಿಭಾಗದ ತಾಂತ್ರಿಕ ಸೇವೆಯನೂ X +ರಕ್ಷಣಾ ಸಿಬ್ಬ ೦ದಿಯನ್ನೂ ಒದಗಿಸುತ್ತ ವೆ. +೧೯೭೫ ಸಿ ರಲ್ಲಿ ಪ ಮೂರು ರಾಜ್ಯ ಗಳು +ಉತ್ಪಾದಿಸಿದ ಅಫೀಮಿನ ಪ್ರಮಾಣ (ಬೆಳೆಯ +ಕಟಾವು ಮಾರ್ಜ೯-ಏಪ್ರಿಲ್‌ನಲ್ಲಾಗುತ್ತದೆ) + + +ಆ ಹಗು ಟೂ ರ + + +೧,೧೦೦ ಟನ್ನು (೯೦೨ +ಅಂದಾಜು. ಇದು ೧೯೭೪-೭೫ ರಲ್ಲಿ ೧,೦೦೦ +ಟನ್‌ ಆಗಿತ್ತು. ಭಾರತದಲ್ಲಿ ಪ್ರತಿ ಹೆಕ್ಟೇರಿಗೆ +ಸರಾಸರಿ ೩೦ ಕಿಲೋಗ್ರಾಂ (೭೦° ಸಾಂದ್ರತೆ) +ಅಫೀಮು ಸಿಗುತ್ತದೆ, +ತೀಯ ಅಫೀಮಿನಲ್ಲಿ ೧೦ದಷ್ಟು ಮಾರ್ಫಿನ್‌ +ಅಂಶ ಇರುತ್ತದೆ. ತುಲನಾತ್ಮಕವಾಗಿ ನೋಡಿ- +ದರೆ ಹೆಕ್ಟೇರಿನ ಸರಾಸರಿ ಉತ್ಪತ್ತಿಯು ಬೇರೆಲ್ಲ +ದೇಶಗಳಿಗಿಂತ ಭಾರತದಲ್ಲೇ ಅತಿ ಹೆಚ್ಚು. ಆದರೆ +ಅದರಲ್ಲಿನ ಮಾರ್ಫಿನ್‌ ಅಂಶ ಮಾತ್ರ ತುಂಬ +ಕಡಿಮೆ, + +ಭಾರತದಲ್ಲಿ ಅಫೀಮು ವ್ಯವಸಾಯದ ರೀತಿ +ನೀತಿಗಳು ಇನ್ನೂ ಪುರಾತನ ಕಾಲದವು. ಗಸಗಸೆ +ಕಾಯಿಯ ಸುತ್ತ ಇರುವ ತೆಳು ಹೊದಿಕೆ- +ಯೊಳಗೆ ಅಫೀಮು ಇರ. ತ್ತದೆ, ಕಾಯಿಗಳನ್ನು +ಬಿಸಿಲಿನಲ್ಲಿ ಚೆನ್ನಾಗಿ ಕಳಿತು ರಾತ್ರಿಯ ಇಬ್ಬನಿ- +ಯಲ್ಲಿ ನೆನೆಯುವಂತೆ ಬಿಡುತ್ತಾ ರೆ ಈ ಹಂತ- +ದಲ್ಲಿ: ಹವಾಮಾನದ ವ್ಯ ತ್ಕಾಸಗಳಿಗೆ ಬೆಳೆ ತುಂಬ +ಸೂಕ್ಷ್ಮ ವಾಗಿರುತ್ತದೆ. ಒಂದು ಆಲಿಕಲ್ಲಿನ ಮಳೆ +ಬಂದರೆ, ತುಂತುರು ಹನಿಯ ಮಳೆಯಾದರೆ, +ಮೋಡ ಕವಿದರೆ ಇಲ್ಲವೆ ಸ್ವಲ್ಪ ಜೋರಾಗಿ ಗಾಳಿ +ಬೀಸಿದರೂ ಇಡೀ 'ಜಿಳೆಯೇ ಚೀತರಿಸಿ +ಕೊಳ ೈಲಾರದಷ್ಟು ಘಾಸಿಗೊಂಡು ಬಿಡುತ್ತದೆ. + +ಕಾಯಿಗಳು ಹಣ್ಣಾ ದೊಡನೆ, ಬುಡದಿಂದ +ಮೇಲು ಖವಾಗಿ ಕಾಯಿಯ ಎರಡು ಮೂರು +ಕಡೆ, ಕುಡಗೋಲಿನ ಆಕಾರದ ಪುಟಾಣಿ ಹರಿತ +ಆಯುಧದಿಂದ ಗೀರು ಎಳೆಯುತ್ತಾರೆ, ಇವು- +ಗಳಿಂದ ಒಂದು ರೀತಿಯ ಜಿಗುಟಾದ, ಕಡು ಕಂದು +ಬಣ್ಣದ ದ್ರವ (ಲೇಟೆಕ್ಸ್‌) ಹೊರಗೆ ಜಿನುಗು- +ತ್ತದೆ, ಕೆಲವೇ ಗಂಟೆಗಳಲ್ಲಿ” ಈ ದ್ರವ ದಪ್ಪ- +ವಾಗಿ ಅಂಟಿನಂತಾಗುತ್ತ ದೆ. ಇದು ಅಸ್ವ ಚ್ಛ +ಅಫೀಮು ಅಂಟು, ಸುಮಾರು ಶೇಕಡಾ" ೩೦ +ರಷ್ಟು ನೀರಿನಂಶ ಇದರಲ್ಲಿ ಅಡಕವಾಗಿರುತ್ತದೆ. +ಪ್ರ ಸ ಕಾಯಿಯಿಂದ ಒಸರುವ ಅಫೀಮುದ್ರವ- +ವನ್ನು ಚಿಕ್ಕ ಕುಡಿಕೆಗಳಲ್ಲಿ ಸಂಗ ಸಹಿಸುತ್ತಾರೆ, +ಒಂದು ಕಾಯಿಯನ್ನು "ಹೀಗೆ ಮೂರರಿಂದ +ನಾಲ್ಕು ಸಾರಿ ಗಾಯ ಮಾಡಿ ರಸ ತೆಗೆಯ- +ಬಹುದು. ಆದರೆ ಪ್ರತಿಸಾರಿ ಐದಾರು ದಿವಸಗಳ + + +ಸಾಮಾನ್ಯವಾಗಿ ಭಾರ- + + +& +4 + + +ಸಾಂದ್ರತೆ)ಗಳೆಂದು. + + + + + + + +| ಂತರವಿರಬೇಕು. ಈ ಅವಧಿಯಲ್ಲಿ ಗಿಡವು + + +ಪುನಃ ಹೊಸ ಲೇಟಿಕ್ಷನ್ನು ತುಂಬಿಕೊಳ್ಳುತ್ತದೆ. + + +ಒಂದೊಂದು ಬಾರಿ ತೆಗೆದಂತೆಯೂ ಮಾರ್ಫಿನಿನ +ಅಂಶ ಕಡಿಮೆಯಾಗುತ್ತಾ ಹೋಗುತ್ತದೆ, + +ಗಸಗಸೆ ಕಾಯಿಗಳನ್ನು ಆಯುಧದಿಂದ ಗಾಯ +ಮಾಡಲೂ ಅಂಟು ಸಂಗ್ರಹಿಸಲೂ ' ಬಹಳ +ನೈಪುಣ್ಯ ಬೇಕು. ಕಾಯಿ ಗೀರುವುದಕ್ಕಾಗಿ +ಇರುವ ಹರಿತವಾದ, ಮೊನಚಾದ ತುದಿಯುಳ್ಳ +ಲೋಹದ ಸಾಧನವನ್ನು ಚಿಕ್ಕ ಮರದ +ಕೋಲೊಂದಕ್ಕೆ ಸರಿಗೆಯಿಂದ ಸುತ್ತಿರುತ್ತಾರೆ, +ಪ್ರತಿ ಕಾಯಿಯ ಮೇಲೂ ಕತ್ತಿಯಿಡುವಾಗೆ +ಜಾಗ್ರತೆ ವಹಿಸದಿದ್ದರೆ ಗಾಯ ತೀರ ಆಳವಾಗಿ +���ಿಡುತ್ತದೆ; ಇಲ್ಲವೇ ಮೇಲ್ಮೈ ಮಾತ್ರ ಸವರಿ +ದಂತಾಗುತ್ತವೆ. ಹೀಗಾದರೆ ಸ್ವಲ್ಪ ಮಟ್ಟಿಗೆ +ಅಫೀಮು ಸೋರಿ ಹೋಗುತ್ತದೆ. ಇತ್ತೀಚಿನ +ವರೆಗೂ ಕಾಯಿಗಳಿಂದ ಸಂಗ್ರಹಿಸಲಾಗುವ +ಅಫೀಮನ್ನು ಮಣ್ಣಿನ ಪಾತ್ರೆಗಳಲ್ಲಿ ಕೂಡಿಡ- +ಲಾಗುತ್ತಿತ್ತು. ಈ ಕುಡಿಕೆಗಳ ಹೀರುವ ಗುಣ- +ದಿಂದಾಗಿ ಅಂಟಿನಲ್ಲಿದ್ದ ಮಾರ್ಫಿನ್‌ : ಹೆಚ್ಚಿನ + +ಪ್ರಮಾಣದಲ್ಲಿ ನಷ್ಟ ವಾಗುತಿತ್ತು. ಈಗ +ಪ್ಲಾಸ್ಟಿಕ್‌ ಪಾತ್ರೆ ಗಳನ್ನು ಬಳಕೆಗೆ ತಂದುದರಿಂದ +ಈ ಸಮಸಿ , ನಿವಾರಣೆಯಾಗಿದೆ. + +ಅನೇಕ 'ದರ್ಷಗಳ ವರೆಗೆ ಈ ಆರ್ಥಿಕ ಬೆಳೆಯ + +ಅಭಿವೃದ್ಧಿಯನ್ನು ಕಡೆಗಣಿಸಲಾಗಿತ್ತು. +೧೯ ೭೨ರಲ್ಲಷ್ಟೆ € ಈ ವಿಷಯದ ಸಾ +ಗಾಗಿ ಭಾರತೀಯ ಕೃಷಿ ಸಂಶೋಧನಾ ಸಂ ಸೆಗೆ +ಸರಕಾರವು ಸಹಾಯಧನ ನೀಡಿತು. ಇನ್ನೂ +ಹೆಚ್ಚಿ ನ ಗಡುತರ, ವಾತಾವರಣದ ವೈ ಪರೀತ್ಯ- +ವನ್ನು ತಡೆದುಕೊಳ್ಳುವ ಗುಣವುಳ್ಳ ತಳಿಯನ್ನು + + +ಹೆಚ್ಚಿಸಲು ಈ 'ಸಂಸ್ಥೆಯ ವಿಜ್ಞಾ ಐಗಳು +ಯತ್ನಿಸುತ್ತಿದ್ದಾರೆ. ಗಸಗಸೆ ಕಾಯಿಗಳನ್ನು +ಗಾಯ ಮಾಡಿದ ನಂತರ ಮಾರ್ಥಿನ್‌ ಈಶ + + + ಫಷ್ಟವಾಗುವುದನ್ನು ಕಡಿಮೆಗೊಳಿಸುವತ್ತ ಕೂಡ + + +ಸಂಶೋಧನೆ ಆದ: ಈ ಸಂಶೋಧನೆಗಳ +ಫಲಿತಾಂಶವನ್ನು ಮುವರೆಗೆ ಇನ್ನೂ ಉಪ- +ಯೋಗಿಸಿಲ್ಲ. + +ಅಫೀಮು ಅಂಟಿನಿಂದ ಕೊಡೀನ್‌ ಫಾಸ್ಫೇಟ್‌- +ನಂತಹ ನಿದ್ರಾಜನಕ ವಿಷವಸ್ತು (ಆಲ್ಕ- + + +ಡ್ಸ್‌)ಗಳನ್ನು ಹೊರತೆಗೆದು ಔಷಧಿಗಾಗಿ +ಸಂಸ್ಕರಿಸುವ ವಿಧಾನಗಳಲ್ಲೂ ಭಾರತ ಹಿಂದುಳಿ- +ದಿದೆ. ಜಗತ್ತಿನಾದ್ಯಂತದ ಔಷಧಿ ಸಂಸ್ಥೆ ಗಳಿಂದ +ಈ ಆಲ್ಕಲ್ಯಾಡ್‌ಗಳಿಗೆ ಭಾರೀ ಬೇಡಿಕೆಯಿದೆ. +ಮಾರ್ಫಿನ್‌ಗಾಗಿ : ಜಗತ್ತಿನಲ್ಲಿ ಈಗ ಇರುವ +ಬೇಡಿಕೆ (ಇದರಿಂದಲೇ ಆಲ್ಕಲ್ಯಾಡ್‌ಗಳು +ತಯಾರಿಸಲ್ಪಡುವುದು) ವರ್ಷವೊಂದಕ್ಕೆ +೨,೮೦,೦೦೦ ಕಿಲೋಗ್ರಾಂಗಳೆಂದು ಅಂದಾಜು- +ಮಾಡಲಾಗಿದೆ. ಭಾರತದ ಸ್ವಂತ ಅಗತ್ಯಕ್ಕೆ ಬೇಕಾ +ಗುವ ಆಲ್ಕಲ್ಫಾಡ್‌ಗಳು ವರ್ಷಕ್ಕೆ ೧೦,೦೦೦ +ದಿಂದ ೧೧,೦೦೦ ಕಿಲೋಗ್ರಾಂಗಳು. ಉತ್ತರ +ಪ್ರದೇಶದ ಗಾರಿಯಪುರದಲ್ಲಿರುವ ಶುದ್ಧೀಕರಣ +ಕೇಂದ್ರವು ೬,೦೦೦ ಕೆ. ಗ್ರಾಂ. ಆಲ್ಕಲ್ಯಾಡ್‌- +ಗಳನ್ನು ತಯಾರಿಸಿದರೆ, ಇನ್ನೊಂದು ಇಂತಹ +ಕೇಂದ್ರವಾದ ಮಧ್ಯ ಪ್ರದೇಶದ ನೀಮಚ್‌ನಲ್ಲಿ +೧೫,೦೦೦ ಕಿ. ಗ್ರಾಂ. ಕೊಡೀನ್‌ ಫಾಸ್ಫೇಟ್‌ +ಮತ್ತಿತರ ಆಲ್ಕಲ್ಫಾಡ್‌ಗಳನ್ನು ಉತ್ಪಾದಿಸ- +ಬಹುದೆಂದು ನಿರೀಕ್ಷಿಸಲಾಗಿದೆ. ಆದರೂ, +೧೯೭೫-೭೬ ರ ಅವಧಿಗೆ ಹಿಂದಿನೆಲ್ಲ ವರ್ಷ- +ಗಳಂತೆಯೇ ತನ್ನ ಸ್ವಂತ ಅಗತ್ಮಗಳನ್ನು ಪೂರೈ- +ಸಲು ಭಾರತ ೪,೦೦೦ ಕ, ಗ್ರಾಂ. ಗಳಷ್ಟು +ಆಲ್ಕಲ್ಫಾಡ್‌ ಗಳನ್ನು ಆಮದು ಮಹಡಿಕೊಂಡಿತ್ತು + +ನಿಮಟ್‌ನಲ್ಲಿ ಬ್ರ "ಹತ್‌ ಆಲ್ಕಲ್ಫಾಡ್‌ ತಯಾ +ರಿಕಾ ಕೇಂದ ವಿದ್ದರೂ ಭಾರತಕ್ಕೆ ಕೇವಲ ಅಲ್ವ +ಪ್ರಮಾಣದ ಅಫೀಮು ರಫ್ತಿಗಾಗಿ ಸಿಗುತ್ತಿದೆ. +ಯೆಂಬುದಂತೂ ಸ್ಪಷ್ಟ. ಇದರಲ್ಲಿಯೂ ಸಿಂಹ +ಪಾಲು ದಿನದಿಂದ ದಿನಕ್ಕೆ ಬೆಳೆಯುತ್ತಿರುವ +ರಾಷ್ಟ್ರದ ಅಗತ್ಯ ಗಳಿಗೇ ಹೋಗುವ ಸಾಧ್ಯತೆ +ಹೆಚ್ಚು. ಸದ್ಯಕ್ಕೆ. ಶುದ್ಧೀಕರಿಸಿದ ಆಲ್ಕಲ���ಫಾ ಡ್‌. +ಸಳನ್ನು ಒದಗಿಸಲು ಭಾರತಕ್ಕೆ ಸಾಧ್ಯ ವಿಲ್ಲದ- +ರಿಂದ ಕಚ್ಚಾ ಅಫೀಮು ಅಂಟನ್ನೇ ಅನೇಕ +ದೇಶಗಳು ಕೊಳ್ಳ ಬೇಕಾಗಿದೆ. ನಮ್ಮ ವಿದೇಶಿ +ಹಣ ಗಳಿಕೆಯನ್ನು ಶೀಕಡ ೩೫ ರಷ್ಟು ಕ +ಬಲ್ಲ ಆಲ್ಕಲ್ಯಾಡ್‌ ಉತ್ಪಾ ದನೆಯ ಅಭಿವೃ ದಿಗೆ +ತೀವ್ರ ವಾಗಿ ಪ ಕ್ರಯತ್ನಿ ಸಜೀಕಾಗಿದೆ. + +ಆಫೀಮಿನಿಂದ ಆಲ್ಕಲ್ಫಾಡ್‌ಗಳನ್ನು ಸಂಸ್ಕ - +ರಿಸುವ ಕ್ರಮ ವಿಧಾನಗಳನ್ನು ರೂಪಿಸುವುದಕ್ಕೆ +ನಮ್ಮ ವೈಜ್ಞಾ ನಿಕ ಔದ್ಯಮಿಕ ಸಂಶೋಧನ + + +ಮಂಡಳಿಯು ಹತ್ತು ವರ್ಷಗಳನ್ನು ತೆಗೆದು- +ಕೊಂಡಿತು. ಅಫೀಮಿನ ಉತ್ಪಾದಕರಾಗಿ ನಾವು +ಗಳಿಸಿರುವ ಏಕಸ್ವಾ ಮ್ಯ ಕ್ಕೂ ನಮ್ಮ ಆಲ್ಮ- + + +ಲೈಡ*ಗಳ ಆಮದೆಗೂ ಪರಸ್ಪರ ಸಹ y + + +ಬಯುದ ಕಳೆದ ವರ್ಷ ಅಮೇರಿಕನ ನ್‌ ಔಷಧಿ + +ಂಪೆನಿಯೊಂದು ೧೩ ಟನ್‌ ಅಫೀಮು ಅಂಟಿನ +ಭ್ಯ ಭಾರತಕ್ಕೆ ಒಂದು ಟನ್‌ ಕೊಡೀನ್‌ +ಫಘಾಸ್ತೆ €ಟ್‌ ನೀಡಿತು, ನಮ್ಮ ಅವಶ್ಯ ಕತೆ ೪ ಟನ್‌ +ಆಲ್ಮ್ಕ ಇ ೈಡ್‌ಗಳಾಗಿರುವುದರಿಂದ ಒಟ್ಟು ೫೨ +ಟನ್‌ ಅಫೀಮನ್ನು, ಟನ್ನೊ ಂದಕ್ಕೆ ಲ ೦೯೦ +ಡಾಲರ್‌ ಬೆಲೆಯಲ್ಲಿ ಆ ಕಂಪನಿಗೆ" ಮಾರಲಾ- +ಯಿತು. ವಾಸ್ತ ವವಾಗಿ ಪ್ರತಿ ೧೩ ಟನ್‌ +ಅಫೀಮಿಗೆ ೨ ಟನ್‌ಗಳಷ್ಟು ಆಲ್‌ *ಲೈಡ್‌ +ದೊರಕುವುದರಿಂದ, ಒಂದು “ಟನ್‌ ಯಾವುದೇ +ಪ ್ರಿಯಾಸವಿಲ್ಲದೆ ಆ ಅಮೇರಿಕನ್‌ ಕಂಪೆನಿಗೆ +ದಕ್ಕಿತು. ಕ್ರಮೇಣ ಹೆಚ್ಚು ತ್ತಿರುವ (ವರ್ಷಕ್ಕೆ +ಶೇಕಡಾ ೫ ರಂತೆ) ಜಗತ್ತಿನ ಅಲ್ಕಲ್ಯಾಡ್‌ +ಬೇಡಿಕೆಯಲ್ಲಿ ಕೇವಲ ಶೇಡಾ ೬೦ ರಿಷ ನ್ನ್ನ +ಮಾತ್ರ ಪೂರೆ ೈಸ ಸಲಾಗುತಿ ದೆಯೆಂಬುದನು. +ಗಮನಿಸಿದರೆ, ಇಂತಹ ವಾಣಿಜ್ಯ ಒಪ 5 ಂದಗಳಿಂದ +ನಮ್ಮ ಅರ್ಥವ್ಯ ವಸೆ ಗೆ ತಗಿ ಧಕ್ಕೆ +ಎಷೆ ಂಬುದನ್ನು ಮನ. * + +ಹಾಲೇಡ್‌, ಯುಗೋಸ್ಲಾ ವಯಾ, ಪಶ್ಚಿ ಮ +ಜರ್ಮನಿ, ಟಾಸಾ ನಿಯಾ, ರಶಿಯ, ಮತ್ತ ನೇಕ +ರಾಷ್ಟ್ರ ಗಳಲ್ಲಿ ಗಸಗಸೆ ಕಾಯಿಯನ್ನು ಗಾಯ +ಮಾಡಿ ಅಫೀಮು ಅಂಟು ತೆಗೆಯದೇನೇ ನೇರ- +ವಾಗಿ ಮಾರ್ಫಿನನ್ನು ಪಡೆಯುವಂತೆ ನೂತನ +ಪದ್ಧ ತಿಯನ್ನು ಕಂಡುಹಿಡಿಯಲಾಗಿದೆ. ಈ +ಹೊಸ ವಿಧಾನದಿಂದಾಗಿ ಗಸಗಸೆ-ಹುಲ್ಲಿನ +(ಕಾಯಿ ಮತ್ತು ೪ ಸ, ಮೀ. ನಷ್ಟು ಉದ್ದದ +ದಂಟು) ವಿಶ್ವವಾ ತ ಗಣನೀಯವಾಗಿ ಅಭಿ- +ವೃ ದ್ರಿ ಹೊಂದಿದೆ. ತುರ್ಕಸ್ಲಾನ ಮತ್ತು +ಇರಾಣಗಳು ಹತ್ತಿರ ಹತ್ತಿರ ೧೨೦೦೦ ಮತ್ತು. +೧೦,೦೦೦. ಟನ್‌ ಗಸಗಸೆ ಹುಲ್ಲನ್ನು ವಿಕ್ರಯಿ- +ಸುತ್ತಿವೆ. ದಂಟಿನಲ್ಲಿರುವ ಮಾರ್ಥಿನ್‌ ಪಡೆಯ- +ಲಿಕ್ಕಾಗಿ ಟಾಸಾ ಮನಿಯ, ಫ್ರಾ ನ್ಸ್‌ ಮತ್ತು +ಕೆಲವು ಪೂರ್ವ ಯಕೊಟಯನ್‌ "ದೇಶಗಳೂ +ಗಸಗಸೆಯನ್ನು ಬೆಳೆಸುತ್ತಿವೆ. ಮಾರ್ಫಿನನ್ನು + + + + + +ಕ್ರಮದ ಮುಖ್ಯ +ಕೈ ಗಳ + + +ಹೊರಬೆಗೆಯುವ ಈ ಹೊಸ ಕ್ಷ +ಪ್ರಯೋಜನವೆಂದರೆ ಇದಕ್ಕೆ “ಹೆಚ್ಚು +ಕೆಲಸ ಅಗತ್ಯವಿಲ್ಲ. + +ಭಾರತದಲ್ಲಿ ಕೆಲಸಗಾರರಿಗೇನೂ ಕೊರತೆಯಿಲ್ಲ. +ಸುಮಾರು ೨ 1೫0, ೦೦೦ ಕೃ ಷಿಕರು ೫೨, 000 +ಹೆಕ್ಟೇರ್‌ ನೆಲದಲ್ಲಿ ಗಸಗಸೆಯನ್ನು ಬೆಳೆಸುತ್ತಿ- +ದ್ದಾರೆ. ಮಾರ್ಫಿನನ್ನೂ ನೇರವಾಗಿ ಪಡೆಯುವ +ಕ್ರಮ (ಗಸಗಸೆ ಹುಲ್ಲಿನಿಂದ) ಹೆಚ್ಚು ಸಮರ್ಥ +ವೇನೋ ಹೌದು, ಇದರಿಂದಾಗಿ ಗಿಡದ ಶೇಕಡ +೭೦ರಷು ಸ ಮಾರ್ಥಿನನ್ನು ಪಡೆಯಲು ಸಾಧ್ಯ. +ಅದೇ ರೀತಿಯಲ್ಲಿ ಗಸಗಸ ಗಿಡದಿಂದ ಮೊದಲು +ಅಫೀಮು ಸಂಗ್ರ ಹಿಸಿ ನಂತರ ಅದರಿಂದ +ಮಾರ್ಫಿನ್‌ ತಯಾರಿಸುವ ನಮ್ಮ ವಿಧಾನಕ್ಕೂ +ಅದರದೇ ಆದ ಪ | ಯೋಜನವಿದೆ. ಪ್ರ 3 +ಕಾಯಿಯಿಂದಲೂ ಮೂರು -ನಾಲ್ಕು ಸಾರಿ +ಅಫೀಮು ಸಂಗ್ರಹಿಸಬಹುದು. ಅಷ್ಟೆ € ಅಲ್ಲ, +ಕಾಯಿ ಗಾಯ ಮಾಡುವ 'ಸಮಯದ +ಮಧ್ಯಂತರದಲ್ಲಿ ಗಿಡ ಪುನಃ ಅಫೀಮನ್ನು +ಉತ್ಬಾ ದಿಸಬಲ್ಲುದು. ಭಾರತದಂತಹ ದೇಶದಲ್ಲಿ, +ಅಫೀಮು ದ್ರವ ಸಂಗ | ಹಣೆಯ ಕಾರ್ಯ +ಸಾವಿರಾರು ಜನರಿಗೆ ಉದ್ಯೊ "ಗ ಒದಗಿಸುತ್ತದೆ. +ಅಫೀಮು ತೆಗೆದ ನಡನ ಉಳಿಯುವ ಗಸಗಸಿ- +ಹುಲ್ಲು ಇನ್ನೂ ಶೇಕಡ ೦.೨ ಮಾರ್ಫಿನ್‌ ಒಳ. +ಗೊಂಡಿರುತ್ತ ದೆ ಇದರ ಶೇಕಡ ೭೦ ಅಂಶವನ್ನು +ನೇರ ವಿಧಾನದಿಂದ ಪಡೆಯಬಹುದು. + +ಈಗ ಭಾರತದಲ್ಲಿ ಸಿಗಬಹುದಾದ ಒಟ್ಟು +ಗಸಗಸೆ ಹುಲ್ಲಿನ ಪ ್ರಿಮಾಣ ೨೫,೦೦೦ ಟನ್‌. +ಗಳಷಾ )ಿಗಬಹುದು. ಮಾರ್ಫಿನನ್ನು ನೇರವಾಗಿ +ಪಡೆಯುವ ವಿಧಾನ ಇನ್ನೂ ಇಲ್ಲಿ ಬಳಕೆಯಲ್ಲಿ +ಬಂದಿಲ್ಲ. ಆದ್ದರಿಂದ ಅಂ ತಾರಾಷ್ಟೀ ಯ +ಮಾರುಕಟ್ಟೆ ಯಲ್ಲಿ ಬಿಕರಿಯಾಗಿ ಉಳಿದ ಗಸಗಸಿ- +ಹುಲ್ಲು ವ್ಯರ್ಥವಾಗಿ ಹಾಳಾಗುತ್ತಿದೆ... ಹೊರ +ದೇಶದ ಡ್ಯ "ನೇರ ವಿಧಾನ' ನುರಿತ ತಾಂತ್ರಿಕ +ಜಾ ನವನ್ನು ಆಮದು ಮಾಡಿಕೊಳ್ಳ ಲು ಭಾರತ +ಸರಕಾರ ಇತಿ ಶೀಚೆಗೆ ನಿರ್ಧರಿಸಿದೆ. + +ನಾರ್ಕೊಟ (ಅಫೀಮಿನಿಂದ ತಯಾರಾ-. +ಗುವ ನಿದ್ರಾ ಜನಕ ಔಷಧಿಗಳು)ನ ಜಾಗತಿಕ +ವ್ಯಾಪಾರವು ಜಿನೀವಾದ ಅಂತಾರಾಷ್ಟ್ರಿ ಯ + + +ನಾರ್ಕೊಟಿಕ್ಸ್‌ ನಿಯಂತ್ರಣ ಮಂಡಲಿಯಿಂದ +ವ್ಯವಸ್ಥೆ ಗೊಳಪಟ್ಟಿದೆ. ನಾರ್ಕೊಟಿಕ್ಸನ್ನು +ಆಮದು ಮಾಡಿಕೊಳ್ಳಲಿಚ್ಛಿಸುವ ರಾಷ್ಟ್ರಗಳ +ಮನವಿಗಳನ್ನು ಈ ಮಂಡಲಿಯು ಸ್ವೀಕರಿಸಿ +ವಿಮರ್ಶಿಸಿ, ಸಮ್ಮತಿ ನೀಡುವುದು. ಇದರಿಂದ +ನಿಗದಿ ಮಾಡಲ್ಪಟ್ಟ ಪ್ರಮಾಣದ ನಾರ್ಕೋ- + + +ಜಾ ಟಿಕ್ಸ್‌ನ್ನು ಗ್ರಾಹಕ ರಾಷ್ಟ್ರಗಳು ಭಾರತದಂತಹ + + +\ + + +ದೇಶಗಳಿಂದ ಕೊಳ್ಳುತ್ತವೆ. ಆದರೆ ನಾರ್ಕೊ- +ಟಿಕ್ಸ್‌ನ ಮಾರಾಟದ ಬೆಲೆಯನ್ನು ಮಂಡಲಿಯು +ಗೊತ್ತುಪಡಿಸುವುದಿಲ್ಲ. ಮಾರ್ಫಿನಿನ ಪ್ರಕೃತದ +ಅಧಿಕೃತ ಬೆಲೆ ಕಿಲೋಗ್ರಾಂ,ಗೆ ೧,೦೦೦ ಡಾಲರ್‌ +ಗಳು. ಕಳ್ಳ ಪೇಟೆಯಲ್ಲಿ ಆದರ ಬೆಲೆಯಾದರೋ +೮,೦೦೦ ದಿಂದ ೧೦,೦೦೦ ಡಾಲರ್‌ಗಳ ವರೆಗೆ +ವಿಸ್ತರಿಸುತ್ತದೆ, + +ಸರಕಾರಗಳ ಕಟ್ಟುನಿಟ್ಟಿನ ಕಾವಲಿದ್ದು ಕೂಡ +ನಾರ್ಕೊಟಿಕ್ಸ್‌ ನ ಕಳ್ಳ ಸಾಗಾಣಿಕೆಯು ಜಗತ್ತಿನ +ಮೂಲೆ ಮೂಲೆಗಳಿಗೆ ಆಬಾಧಿತವಾಗಿ ನಡೆಯು- +ತ್ತಿದೆ, ಲಕ್ಷಾಂತರ ಜನ ಅಫೀವಿನ ಭಕ್ತರಿಗೆ +ಅದನ್ನು ಗುಳಿಗೆಯ ರೂಪದಲ್ಲೋ, ಚುಚ್ಚು +ಮದ್ದುಗಳ ಮೂಲಕವೋ ಸೇವಿಸದೆ ದಿನವೇ +ಸಾಗುವುದಿಲ್ಲ ಎಂದೆನಿಸುವುದರಿಂದ ಒಂದಕ್ಕೆ +ಹತ್ತರಷ್ಟು ಬೆಲೆ ತೆತ್ತಾದರೂ ಕೊಂಡು- +ಕೊಳ್ಳುತ್ತಾರೆ ಅಫೀಮಿನ . ಕಾಳಸಂತೆಯು +ಹೆಚ್ಚುಕಡಿಮೆ ಅದರ ಕಾನೂನುಬದ್ಧ ಮಾರು + + +ಕಟ್ಟೆಯಷ್ಟೇ ವಿಸ್ತೃತವಾಗಿ ' ಇದೆ. ಎಂದು +ನಂಬಲಾಗಿದೆ. ಈ ರೀತಿ ಅಫೀಮಿನ ಕಳ್ಳ +ಸಾಗಾಟವನ್ನು ತಾವು ಅಡಗಿಸಿರುವುದಾಗಿ +ಕಮ್ಮುನಿಸ್‌್‌ ದೇಶಗಳು ಹೇಳಿಕೊಂಡಿವೆ. +ಭಾರತದಲ್ಲೇ ಪ್ರತಿ ವರ್ಷ ೭ ಟನ್‌ಗಳ ವರೆಗೆ +ಅಫೀಮನ್ನು ಕಳ್ಳ ಸಾಗಾಣಿಕೆದಾರರಿಂದ +ವಶಪಡಿಸಿಕೊಳ್ಳಲಾಗುತ್ತಿದೆ. ಇದು ಅಧಿಕೃತ + + +ಲೆಕ್ಕದ ಪ್ರಕಾರ ವಾಸ್ತವ ಕಳ್ಳ ಸಾಗಾಟ +ಕೇವಲ ಶೇಕಡಾ ೧೦ ರಿಂದ ೧೫ ಮಾತ್ರ. +ಅಫೀಮು ಉತ್ಪಾದಿಸುವ ರಾಷ್ಟ್ರಗಳಲ್ಲಿ +ವ್ಯಾಪಕವಾಗಿ ಅಧ್ಯಯನ ಪ್ರವಾಸ ನಡೆಸಿದ +ನಾರ್ಕೋಟಿಕ್ಸ್‌ ಮತ್ತು ಅಪಾಯಕಾರಿ ಔಷಧಿ- +ಗಳ ಕುರಿತಾದ ಅಮೇರಿಕನ್‌ ಸಂಸ್ಥೆಯ ವರದಿ- +ಯಂತೆ” ಭಾರತದಿಂದ ಕಳ್ಳತನದಿಂದ ಸಾಗಣೆ- + + +ಗಸಗಸೆ ಮೃತ್ಯಪುಷ್ಪವೆ? + + +೧೧೦ + + +ವಾಗುವ ಅಫೀಮು ಜಗತ್ತಿನ ಒಟ್ಟು ಸ ಅಫೀಮು +ವ್ಯಾಪಾರದ ಶೇಕಡ ೨೦ರಷ್ಟು ಗರಿಷ್ಠ ಮಟ್ಟ- +ದಲ್ಲಿದೆ. ಇದೇ ವರದಿಯ ಪ್ರಕಾರ ಈ ಕಾನೂನು +ಬಾಹಿರ ವ್ಯಾಪಾರದಲ್ಲಿ ಅಫೀಮನ್ನು ಗದ್ದೆ ಗಳಿಂದ +ನೇರವಾಗಿ ಮಧ್ಯ ಪ್ರದೇಶದ ಪಟ್ಟಣಗಳಾದ +ಉಜ್ಜಯಿನಿ, ನೀಮಚ್‌, ಮಾಂಡ್ಸರ್‌ ಮತ್ತು +ರತ್ಲಾಮ್‌ಗಳಿಗೆ ತಂದು ಅಲ್ಲಿಂದ ಲಾರಿ, ಕಾರು +ಮತ್ತು ರೈಲುಗಳಲ್ಲಿ ಮುಂಬಯಿಗೆ ಸಾಗಿಸ- +ಲಾಗುತ್ತದೆ. ಪ ಶ್ಚಿಮ ಕರಾವಳಿಯ +ಉದ್ದಕ್ಕೂ ಮೀನುಗಾರಿಕೆ ದೋಣಿಗಳು +ಅದನ್ನು ಅರಬ್‌ ನೌಾಕೆಗಳಿಗೆ ಸರಬರಾಜು +ಮಾಡುತ್ತವೆ, ಇವು ಈ ಅಮೂಲ್ಯ + + + + + +4 ಅಹೊ ೦ದು ತರಕಾರಿ ಶತೊಗೋಬೇಕು + + +ಅಂದ್ರೆ ದುಡು ಕಳ ತನ ಮಾಡೆಕು +ಎ + +ಅಷೆ, ಅಂದೆಲ್ಲ, ಅವನು ಹೇಗೆ ಕಳ್ಳತನ + +ಮಾಡಿದ್ದಮ್ಮ?” + + +೧೧೨ + + +ಸರಕನ್ನು ಪರ್ಷಿಯನ್‌ ಕೊಲ್ಲಿಯ ಬಂದರು +ಗಳಿಗೆ. ಒಯ್ಯುತ್ತವೆ. ಅಲ್ಲಿಂದ ಬೇರೆ ಬೇರೆ +ಸಾಗಾಟ ಮಾಧ್ಯಮಗಳ ಮೂಲಕ ಯುರೋಪ್‌ +ಮತ್ತು ಅಮೇರಿಕಗಳಿಗೆ ರವಾನೆಯಾಗುತ್ತದೆ. + +ಒಂದು ಸ್ವಾರಸ್ಯಕರ ಅಂಶವೆಂದರೆ, +ನಾರ್ಕೊೋಟಿಕ್ಸ್‌ನ ಕಳ್ಳ ವ್ಯಾಪಾರದಲ್ಲಿ ನಿರತ- +ರಾದ ಜನರಲ್ಲಿ ಒಬ್ಬ ಕೂಡ ಈ ಮಾದಕ +ವಸ್ತುವನ್ನು ಸೇವಿಸುವುದಿಲ್ಲ. ಗಸಗಸೆ +ಬೆಳೆಯುವ ಪ್ರದೇಶದಲ್ಲಿ ಕೂಡ ಅಫೀಮಿನ +ಚಟ ಇರುವ ಒಬ್ಬನೇ ಒಬ್ಬ ಮನುಷ್ಯ +ಕಾಣಸಿಗುವುದಿಲ್ಲ. ವ್ಯ ವಸಾಯಗಾರರು +ಇದನ್ನ ಒಂದು ಆರ್ಥಿಕ ಬೆಳೆಯಾಗಿ ಮಾತ್ರ +ಪರಿಗಣಿಸಿ ಲಾಭಕ್ಕಾಗಿ ನಿಷ್ಠೆಯಿಂದ ದುಡಿಯು +ತ್ತಾರೆ ಒಮ್ಮೊಮ್ಮೆ ಕೂಲಿಯಾಳುಗಳು +ಅಫೀಮು ಅಂಟನು R ತಮ್ಮ ಉಗುರುಗಳಲ್ಲಿ +ತುಂಬಿಸಿಕೊಂಡು ಕದ್ದೊಯ್ಯುವ ಪ್ರಸಂಗಗಳೂ +. ಇಲ್ಲದಿಲ್ಲ ಇದು ಅವ್ಮಾಹತವಾಗಿ ಸಾಗಿದರೆ, +ಈ ಕ್ಷುಲ್ಲಕ ಪ್ರಮಾಣವೇ ಮುಂದೆ ಅಫೀಮಿನ +ಶ್ರಾಯ ಮುಗಿಯುವುದರೊಳಗೆ ಒಂದು +ಕಿಲೋಗ್ರಾಂ ಮೊತ್ತವನ್ನು ತಲುಪಬಹುದು. +ಕಳ್ಳ ಪೇಟೆಯಲ್ಲಿ ಇದಕ್ಕೆ ಖಂಡಿತ ಅದ್ಭುತ +ಬೆಲೆ ಸಿಗುತ್ತದೆ + +ಅಫೀಮಿನ ಕೃಷಿಕ ತನಗೆ ಪ್ರತಿ ಹೆಕ್ಟೇರಿನಲ್ಲಿ +ಹಿಂದಿಗಿಂತ ಹೆಚ್ಚಿಗೆ ಬೆಳೆ ಬಂದಿರುವುದಾಗಿ +ಘೋಷಿಸಿದರೆ, ಅವನಿಗೆ ನೀಡುವ ಬೆಲೆಯಲ್ಲಿ +ಹೆಚ್ಚಳ ತೋರಲಾಗುತ್ತದೆ. ಸರಕಾರದ ಖರೀದಿ +ಬೆಲೆಯು ಕಿ. ಗ್ರಾಂ. ಒಂದಕ್ಕೆ ರೂ. ೧೨೦ +ರಿಂದ ರೂ. ೧೮೦ ರಷಿ ದೆ. ಬೆಳೆಯು + + +ಕಸ್ತೂರಿ, ಜೂನ್‌ ೧೯೭೭ ER + + +ಪ್ರತಿ ಹೆಕ್ಟೇರಿಗೆ ೩೦ ಕಿ. ಗ್ರಾಂ. ಗಿಂತ +ಹೆಚ್ಚಿದ್ದರೆ ರೈತನಿಗೆ ಹೆಚ್ಚುವರಿ ಬೆಲೆ ಸಿಗುತ್ತದೆ. + +ಚ'ಎ ಲ ಚ +ಆದರೆ ಇದೊಂದೇ ಆಕರ್ಷಣೆಯು ರೈತ ತನ್ನ +ಬೆಳೆಯನ್ನು ಘೋಷಿಸಲು ಪ್ರಜೋದಿಸುವಲ್ಲಿ +ಪೂರ್ತಿ ಸಮರ್ಥವಾಗಿಲ್ಲ. ಆದ್ದರಿಂದ ಹೊಲ- +ಗಳಲ್ಲಿ ಬೆಳೆದು ನಿಂತ ಪೈರನ್ನು ನೋಡಿ ಬೆಳೆಯ +ಅಂದಾಜು ಮಾಡಲು ಸರಕಾರ ಪರಿಶೀಲಕ +ರನ್ನು ಕಳಿಸುತ್ತಿದೆ. ಆದರೆ ಈ ಉಪಾಯ +ದಿಂದಲೂ ಕೂಡ ಬೆಳೆ ಸಂಗ್ರಹಣಾ ಕ್ರಮವು +ಸಂಪೂರ್ಣ ದೋಷರಹಿತವಾಗಿಲ್ಲ. + +ಏನಿದ್ದರೂ, ಸದ್ಮದ ಮಟ್ಟಿಗೆ ಜಗತ್ತಿನ +ಔಷಧಿ ಕೈಗಾರಿಕೆಗೆ ಅಫೀಮು (ಅಂಟು) +ಒದಗಿಸುವ ಏಕೈಕ ರಾಷ್ಟ್ರವೆಂದರೆ ಭಾರತ. +ಆಸ್ಪತ್ರೆಗಳಲ್ಲಿ ನರಳುವ ಕೋಟ್ಯಂತರ ರೋಗಿ +ಗಳಿಗೆ ನೋವು ಶಮನ ಮಾಡಲು ಮಾರ್ಫಿನ್‌- +ನಂತಹ ಮತ್ತು ಬರಿಸುವ ಔಷಧಿಗಳು ಅತ್ಮಗತ್ಯ +ವಾಗಿ ಬೇಕು. ಕೆಲವು ಅಪರಾಧಿ ಕೂಟಗಳು +ಗಸಗಸೆಯಿಂದ ಸಂಗ್ರಹಿಸಿದ ಅಫೀಮನ್ನು +ಹೆರಾಯಿನ್‌ ಮುಂತಾದ ಮಾದಕ “ವಿಷವಸ್ತು +ಗಳನು ಸ ತಯಾರಿಸಲು ಉಪಯೋಗಿಸುತ್ತ- +ವೇನೋ ನಿಜ್ಜ ಆದರೆ ಅಫೀಮಿನ ಹೆಚ್ಚಿನ +ಪಾಲು ಅಸಂಖ್ಯಾತ ಹತಾಶ ಜೀವಿಗಳ ವೇದ- + + +ನೆಯ ಸಾಂತ್ವನಕ್ಕೆ ಎನಿಯೋಗವಾಗುತ್ತಿದೆ +ಎಂಬುದನ್ನು ಮರೆಯಲಾಗದು. ಆದರೆ +ದೌರ್ಭಾಗ್ಯವಶಾತ್‌, ಅಫೀಮಿನ ಕೆಡುಕಿನ + + +ಅಂಶವನ್ನೇ ಉತ್ಪೇಕ್ಷಿಸಲಾಗುತ್ತಿದೆ. ಇಡರಿಂದಾ- +ಗಿಯೇ ಗಸಗಸೆ ಬೆಳೆಗೆ ಇಂದು ಕೆಟ್ಟ ಹೆಸರು +ಬಂದಿದೆ. ಭ್‌ + + +ಕೃಪೆ; «ಸೂರ್ಯ? + + + + + +ನೈಜ ಅನುಭಾನಿಯಿರುವುದು ಎರಡು ಜಗತ್ತು ಗಳಲ್ಲಿ ಅವನಿಗೆ ಆಧ್ಯಾತ್ಮ ಜಗತು +ಕೂಡ ಐಹಿಕ ವ್ಯಾಪಾರಗಳ ಈ ಜಗತ್ತಿ ನಷ್ಟೇ ಸತ್ಯ. ' ತನ್ನ ಜೀವನ ಮತ್ತು ವಿಚಾರ +ಗಳ ಮೂಲಕೆ ಈ ಎರಡನ್ನೂ ಒಂದುಗೂಡಿಸುವುದು ಅವನ ಕರ್ತವ್ಯವಾಗಿರುತ ದೆ. + + +ನಿ ಈ. + + + + + + + + +ಹೂತ್ಮೇರತೊಡಗುತ್ತದೆ + + +ಸಂಜೆಯ ನೆರಳು + +ಉದ್ದವಾಗಿ ಬೆಳೆದು + +ಪೂರ್ವ ಪಶ್ಚಿಮಗಳ +ನಡುವಿನಂತರ +ಮಾಯನಾದಾಗ, +ಚಿತ್ತಭಿತ್ತಿಯ ಮೇಲೆ +ಮೃತ್ಯುವಿನ ಚಿತ್ರ +ಮೂಡಿದನುಭವವಾಗಿ + +ಮೈ ಮನ ನಡುಗಿದಂತಾದಾಗ +ನನಗೆ ನಾನೇ ಕೇಳಿಕೊಳ್ಳುತ್ತೇನೆ- +ಅಚಾನಕವಾಗಿ + +ಈಗ + +ನಾನೂ ಸತ್ತರೆ? + +ಸತ್ತರೆ- , + +ಹೌದು, ಸತ್ತರೆ? + + +ನಾಕು ಮಂದಿ ಹೊತ್ತಾರು, +ನಾಕು ದಿನ ಅತ್ತಾರ, +ಅಕಾಲ ಮೃತ್ಯುನೆಂದಾರು. + + +ಸಾವು, ನೋವು, ಕಣ್ಣೀರು. +ಸರಪಳಿಯ ಕೊಂಡಿ...... + + +ಕಳಚಿದರೆ ನಿಶ್ವನಿಯಮಕ, ಭಂಗ. + + +ಶ್ರ +ತತ್ತ್ವಜ್ಞಾನ. + + +ಈ ವಿಶ್ವನಿಡೀ ಒಂದು ಗೋರಿ; +ಒಂದು ಗರ್ಭ. +ಸಾವಿನ ವಿಷ, +ಹುಚ್ಚಿನಮೃತ + + +ಎಲ್ಲ ಒಂದೇ ಬಟ್ಟಿಲಿನಲಿ ಭರಿತ, + + +ಎಂದುಕೊಳ್ಳುವ ಹೊತ್ತಿಗೇ +ಮೂಡಲ ಮುಸುಕು ಕರಿದು +ಬಂಗಾರದ ನೀರು ಬಂದಾಗ, +ನಾ ಸಾಯದಿದ್ದರೂ +ಎಲ್ಲೋ ಯಾವುದೋ +ಮೂಲೆಯಲ್ಲಿ: + +ಇಕು ಗೋರಿಗಳ ಮುಣ್ಣಿ ನಲಿ + + +ಹಳತು ಹೊಸತಿನ ಚೆರಕೆಯಾಗಿದೆ. + + +ಮತ್ತೆ ಸಂಜೆವರೆಗೆ + +ನನ್ನ ಸಾವಿನ ನೆನಪೇ +ನನಗಿರುವದಿಲ್ಲವಲ್ಲ! + +ಎನಿಸಿ + +ನಗುತ್ತೇನೆ. + +ಹೊತ್ತು + +ತಂತಾನೇ ಏರತೊಡಗುತ್ತದೆ. + + +SE + + +-ಜ್ಯೋತಿರ್ಲಿಂಗ | + + +ಕ + + + + + + + + +ಬೇಡೇಕರ್‌ 'ಉದ್ಧಿನಕಾಯಿಯನ್ನು +ತಯಾರಿಸುವುದು ಎಷ್ಟು ಸುಲಭ + + +ನೀವು ಸಿ���್ಧೆ ವಾದ ಉಪ್ಪಿ ನಕಾಯಿಯ ಮಾಡ +(ಕಿ ಮಿಳ್ಸಡ್‌ ಪಿ ನಿಕರ ಸ್ಥಿ ಫಿಸಿಸ್‌) ಕೊಂಡಾಗ ಇದು ಕೇವಲ +ಮಸಾಲೆ ಎಂದಿಷ್ಟೇ ES ತೋಟದ ಹಚ್ಚ ಹಸಿರು +ಮಾನಿನಕಾಯಿ ಅಥವಾ ಬಂಗಾರದ ಬಣ್ಣ ದ ನಿಂಬೆ ಇವುಗಳಂದ +ಹ ನಕಾಯಿ ತಯಾರಿಸುವ ಸೂತ್ರವೇ (ಫಾಮರ್ಸ್ಯಲಾ) ಇದಾಗಿದೆ. , +ಪ್ರತಿಯೊಂದು ಪ್ಯಾಕಿನೊಂದಿಗೆ ನೀಡಲಾದ ನಿರ್ದೇಶನಗಳನ್ನು ಪಾಲಿಸಿಠ್ಕಿ +ವ್‌, ಉತ್ತಮ ಉಪ್ಪಿನಕಾಯಿಯನ್ನು ತಯಾರಿಸಿರಿ. + + +ನೀವು ಅಪ್ಟೇ ಅಲ್ಲ, ನಿಮ್ಮ ಪರಿವಾರದವರೆಲ್ಲ ಈ ಅ +ಬಹಳೇ ಮೆಚ್ಚು ಏರಿ. + + +ಘಂ, ಮತ್ತೆ ನೀವು ಕೂಡ ಬೇಡೇಕರರಷ್ಟೇ ಉತ್ತಮವಾಗಿ. __ +ಉಪ್ಪಿನಕಾಯಿಯನ್ನು ತಯಾರು ಮಾಡುತ್ತೀರಿ, `ಅದು ಕೂಡ ಯಾವ) +ತ್ರೆಮವಿಲ್ಲದೆ, ಆಡುತ್ತ, ನಗುನಗುತ್ತ! | +ಬೇದೇಕರ "ರೆಡಿ ಮಿಕ್ಸ್‌ಡ್‌ ಪಿಕಲ್‌ ಸ್ಪೈಸಿಸ್‌? ಜಾ +ಮಸಾಲೆ) ಪಡೆಯಿರಿ ಮೆತ್ತು ನೀವೇ ಸ್ವತಃ ಉದ್ಜಿ ನು ಕಕಾಯಿಯನ್ನು + +ಸಚ ತಯಾರಿಸಿ ಫೋಡಿರಿ. ಒಂದು ವೇಳೆ, ಸು + + + + + + + +ತಯಾರಿಸುವುದು ಬೇಡವಾಗಿದ್ದಕಿಬೀಡೇ +ವಿವಿಧ ತರಹೆದ ಉಪ್ಪಿನಕಾಯಿ +ಗಳು ದೊರೆಯುತ್ತವೆ. + +ಚ್ಚ ರನ್ನು. ಆರಿಸಿಂ. + + +ಔರ +F + + +Ne + + +\ +\ + + + + + + +] + + + + + + +ವಿಚಾರಿಸಿರಿ : ದಾಸ್ತಾನುದಾರರು : ಮೆ! ವಿಶಾಲ ಟ್ರೀಡರ್ಸ್‌ ೧೫೫ ನೇ ಮಹಡಿ +ಶಫಿ ಕಟ ಡ್ಯ ಕಲಾಸಿಪಾಳ ೈರಿಮುಖ್ಯ ಬೀದಿ, ಜೆಂಗಳೂರು-೫೭೦೦೦5 ಫೋ: ೬೩೦೨೯ + + + + + +BANANANKANE. NANNKENIANIANKNKLNYNUNZ + + +NANAN + + +ದೀಪ + + +೦. + + +ಟ್‌ +೫ + + +N “ಬಲ್‌ 2೫2ರ ೫0೫ ೩% 0ಾ1%. + + +N + + +ವೈಚಾರಿಕ ರಂಗದಲ್ಲಿ fa ರಾಜ್ಯದ ಕಲ್ಪ ನೆಗಳನ್ನು ಬಿಂಜಿಸಿದವರಲ್ಲಿ ಗ್ರೀಕ್‌ +ತತ್ತ ೩ಜ್ಹೌನಿ ಸ್ಲೇಟೋ ಮುಖನೆನ್ನೆ ಸಲ ಆದರೆ Ry ಕಲ್ಪ ನೆಯನ್ನು ಲ +ಮಾಧ್ಯ ಮದ ಮೂಲಕ ks ಪ್ರಸಿದ್ದಿ ನ ಬಂದವರಲ್ಲಿ ಬ್ರಿ ಬನ್ನಿ ನ ಇಸಾ ಮೂರ್‌ +ಮೊದಲಿಗ, ಆತ ಬರೆದ "ಯುಜೋಪಿಯ' "ಎಷ್ಟು ಜನೆಪ್ರಿ ಯಂವಾಯಿತೆಂದರೆ +ಥಾಮಸ್‌ ಮೂರ್‌ ಸತ್ತು ಐದುನೂರು ವರ್ಷಗಳ ನಂತರವೂ ಅವ್ಯಾವಹಾರಿಕಪೆನಿಸು- +ವಷ್ಟು ಆದರ್ಶವಾದುವನ್ನು ಯಖಟೋಪಿಯನ್‌ ಕಲ್ಪನೆ ಎಂದು ಹೆಸರಿಸುವುದಿದೆ. +ಥಾಮಸ್‌ ಮೂರನ ನಂತರ ಇಂತಹುದೇ ಆದ ಪರಿಕಲ್ಪ ನೆಯನ್ನು ಫ್ರಾನ್ಸಿಸ್‌ ಬೇಕನ್‌ +"ಅಟ್ಲಾಂಟಸ್‌'ನ ಮೂಲಕ ವ್ಯಕ್ತಪಡಿಸಿದ. ಒಂದು ರೀತಿಯಲ್ಲಿ "ಅಟ್ಲಾಂಟಿಸ್‌? +ದ್ವಿ (ಪದ ಜನ ಯುಟೋಫಿಯ ದ ಜನರಿಗಿಂತ ಹೆಚ್ಚು ವೈ ಚ್ಹಾ ನಿಕ ದೃಷ್ಠಿ | ಫೋನವುಳ್ಳ ೬ +ಇ. ಅವರಲ್ಲಿ ಕೆಲವು ಜನ ವರ್ಷದಲ್ಲೊಂದು ಲ ಹಣೆಗಿನಲ್ಲಿ ತ್‌ು ಜಗತ್ತಿನ +ತುಂಬಾ ಸಂಚರಿಸಿ ಹೊಸ ಹೊಸ ನಿಷಯಗಳ ಬಗೆಗೆ ಜ್ಞಾನಸಂಗ್ರ ಹ ಮಾಡಿಕೊಂಡು +ದ್ವೀಪಕ್ಕೆ ಹಿಂದಿರುಗುವರು. ಇವರನ್ನು. ಫ್ರಾನ್ಸಿಸ್‌ ಬೇಕನ್‌ ಪ್ರಕಾಶದ ವ್ಯಾಪಾರಿ- +ಗಳು (ಸ್‌ cf Light) ಸ ಕರೆದ. ಇಂಗಿ ೀಹಿನಲ್ಲಿ ನಿಜ್ಞಾ ನಿಗಳನ್ನು +ಮುಂಡೆ ಪಾಂಡಿತ್ಯಪೂರ್ಣ ಶೈಲಿಯಲ್ಲಿ ಈ ಹೆಸರಿನಿಂದ ಕಠೆಯಲು ಪಾ ರಂಭವಾದ +ಮೂಲ ಇಲ್ಲಿದೆ. ಆದರೆ "ಆಟ್ಲಾ ೦ಬಸ೯? ಅನ್ನು ಪೂರ್ಣಗೊಳಿಸುವ ದೈವ ಬೇಕನ್ನ ನಿಗಿರ + + +ಲಿಲ್ಲ. ೬ದಣೂ ಈ ಪ್ರಸ್ತಕ ಬೇಕನ್ನನ ಕಲ್ಪ ಕತೆಯಿಂಂದಾಗಿ ಸಂದಿನ ಜನೆರನ್ನು +ಅಕರ್ಷಿ ಸುತ್ತಿ ದೆ. + + +ಇದರ ನಂತರ ಆದರ್ಶವಾದಿಗಳಾದ ವೈಚಾರಿಕರೂ ವೈ ಜ್ಞಾನಿಕರೂ ಆದ ಅನೇಕ +. ಜನ. ಜಾಗತಿಕರಂಗದ ಮೇಲೆ ಆಗಿಹೋದರೂ ಆದರ್ಶ ರಾಜ್ಯ ದ ಕಲ್ಪ ನೆಯನ್ನು +`' ಕಥಾವಸ್ತು ವನ್ನಾಗಿ ಮಾಡಿಕೊಂಡ ಉದಾಹರಣೆಗಳು ಕಂಡುಬರುವುದಿಲ್ಲ. + + +ಈ ದೋಷ ನನ್ನು ಹೋಗಲಾಡಿಸಲೆಂದೋ ಏನೋ ಬ್ರಿಟನ್ನ ನ ಖ್ಯಾತ ವೈಚಾರಿ- +ಕೆರೂ ನಿಜಾ ವತ್ತ ತತ್ತ ತಜ್ಞಾನಿಗಳೂ ಆದ ಆಲ್ದ ಹ ಹರ್ಕಸ್ಸೆ RE, +ತಮ್ಮ ಕೊನೆಯ ದಿನಗಳಲ್ಲಿ (ಬ ಐಲಂಡ್‌? ಎಂಬ ಕ ತಿಯನ್ನು. ರಚಿಸಿದರು. ಆ ಪುಸ್ತ ಕದ +ಸಾರಸಂಗ್ರ ಹ ಇಲ್ಲಿದೆ. ಇದನ್ನು ಮೂಲತಃ "ನವನೀತ ಕ್ಕ ಗಿ ಸಂಗ್ರ ಹಿಸಿದವರು +ಡಾ. ದೇನೇಶ ಠಾಕೂರ್‌. + +೧೧೬ + + +Cತ, ಶೂನ್ಮ ವಾತಾವರಣದಲ್ಲಿ +ಸಹಸಾ “ಜಾಗ್ರತೆ, ಜಾಗ್ರತೆ” ಎಂಬ ಕೂಗು +ಕೇಳಿಬರುತ್ತಲೇ ಎಲ್‌ನ ಎದೆ ಧಸಕ್ಕೆಂದಿತು. +ತರಗೆಲೆಗಳ ಮೇಲೆ ತೃಣದ ಹಾಗೆ ಬಿದ್ದಕೊಂಡ +ಆತ್ಮ ಬಹುಶಃ ಈ ಧ್ವನಿ ಮಾಲಿಯಿಂದ +ಬಂದಿರಬೇಕು ಎಂದು ಭಾವಿಸಿದ. + +“ಮಾಲೀ, ಎಲ್ಲಿದ್ದೀ? ಕಾಣುವುದೇ ಇಲ್ಲವಲ್ಲ,” +ವಿಲ್‌ . ತಾನು ಬಿದ್ದುಕೊಂಡ ಸ್ಥಳದಿಂದಲೇ +ಕೂಗಿದ. + +ಉತ್ತರ ಬರಲಿಲ್ಲ. ಮಲಗಿಕೊಂಡು, ಬಹಳ +ಹೊತ್ತಾಯಿತು; ಎದ್ದು ಬಟ್ಟೆ ಧರಿಸಿ ನಾಶ್ತಾ +ಮಾಡಿ ಆಫೀಸಿಗೆ ಹೋಗುವ ತಮಾರಿ ಮಾಡಿದ- +ರಾಯಿತು ಅಂದುಕೊಂಡ. + +ಆದರೆ ತಾನಿರುವುದು ಲಂಡನ್ನಿನಲ್ಲಿನ ತನ್ನ +ಮನೆಯ ಬೆಡ್‌ರೂಮಿನಲ್ಲಿ ಅಲ್ಲವೆಂಬ ವಿಚಾರ +ಮರು ಕ್ಷಣದಲ್ಲೇ ಬಂದು ಇದ್ದ ಕೊಂಚ ಉತ್ಸಾ- +ಹವೂ ಮೂರಾಬಟ್ಟೆಯಾಗಿ ಹೋಯಿತು. +ಸುತ್ತಲೂ ಒಮ್ಮೆ ಕಣ್ಣಾಡಿಸಿದ. ಮಂಚದ +ಸುತ್ತ ನಾಲ್ಕೂ ಬದಿಗಳಲ್ಲಿನ ಬಣ್ಣ ಬಣ್ಣದ ಪರ- +ದೆಶ ಬದಲು ವೃಕ್ಷರಾಜಿ ತಾನೇ ತಾನಾಗಿ + + +ಹರಡಿಕೊಂಡಿತ್ತು. ಸೂರ್ಯ ಮೇಲೇರುತ್ತಾ +ಬಂದಂತೆ ಭೂಮಿಯ ಮೇಲೆ ವಿಸ್ತಾರವಾಗಿ +ಹರಡಿಕೊಂಡ ಭೂತಾಕಾರದ ಛಾಯೆಗಳು + + +ಎಂ ಇ ಜಿ +ಕ್ರಮೇಣ ಕುಗ್ಗುತ್ತಾ ಬರುತ್ತಿದ್ದವು. +ಅವನ ಬೆನ್ನು, ಹಣೆ, ಭುಜಗಳು ನೋಯು- + + +ತ್ತಿದ್ರವು. ಎಡಗಾಲಿನ ನೋವು ಸಹಿಸಲಸಾಧ್ಮ- +ವಾಗಿತು + + +bis + +“ಜಾಗ್ರತೆ ಜಾಗ್ರತೆ” ಎಂಬ ಶಬ್ದ ಮತ್ತೆ +ಎಲ್ಲಿಂದಲೋ ತೂರಿಕೊಂಡು ಬಂತು. + +“ಮಾಲಿ...?” ಎಂದು ಎಲ್‌ ಮತ್ತೊಮ್ಮೆ +ಪ್ರಶ್ನಾರ್ಥಕವಾಗಿ ಸುತ್ತಲೂ ನೋಡಿದಾಗ +ತಾನು ಆಸ್ಪತ್ರೆಯ ಕೋಣೆಯೊಂದರಲ್ಲಿದ್ದುದು +ಗಮನಕ್ಕೆ ಬಂತು, ಸುಂದರಳಾದ ಒಬ್ಬ ನರ್ಸ್‌ +ಬಾಗಿಲ ಬಳಿ ನಿಂತು “ನಂಬರ್‌ ೫೫” ಎಂದು +ಕೂಗುತ್ತಿದ್ದಳು. + +ಕೂಡಲೇ. ಎಲ್‌ ಆ ನರ್ಸಿನ ಬೆನ್ನುಹತ್ತಿ +ಇನ್ನೊಂದು ಕೋಣೆಗೆ ಹೋದ, ಅಲ್ಲಿನ ದೃಶ್ಯ +ನೋಡಿ ಅವನ ಜಂಘಾಬಲವೇ ಉಡುಗಿ + + +ಹೋದಂತಾಯಿತು. ಹಾಸಿಗೆಯ ಮೇಲೆ ಆತನ +ಪತ್ನಿ ಮಾಲಿ ಎಚ್ಚರವಿಲ್ಲದೆ ಬಿದ್ದಿದ್ದಳು. ಮೈ +ಮೇಲೆಲ್ಲಾ ಬ್ಯಾಂಡೇಜುಗಳಿದ್ದವ್ಯ ಎಲ್‌ +ಮತ್ತೊಮ್ಮೆ ತುಂಬಾ ಸ್ನೇಹದಿಂದ, “ಮಾಲಿ” +ಅಂದ. ಕೇವಲ ಶಬ್ದವೊಂದರಿಂದ ಪ್ರಜ್ಞೆ ಮರು +ಕಳಿಸುವುದೇ? ಆಕೆ ಹಾಗೆಯೇ ಬಿದ್ದುಕೊಂಡಿ- +ದ್ವಳು. + +ವಿಲ್‌ನ ಮನದಲ್ಲಿ ನಿರಾಶೆಯ ಮೋಡಗಳು +ಕವಿನವು. + + +1 +ಆತ ಆ ಅಪರಿಚಿತ ಸ್ಥಳದಲ್ಲಿ ಬಿದ್ದುಕೊಂಡು +ಗತಕಾಲದ ಇಂಥಾ ನೆನಹುಗಳನ್ನು ಹಾಗೆಯೇ ' +ಮೆಲಕು ಹಾಕುತ್ತಿದ್ದ. ಮಾಲಿ ಯಾವಾಗಲೋ +ಆತನ ಜೀವನದಿಂದ ದೂರವಾಗಿದ್ದಳು. ಅಬ್ಬಾ! + + +ಆ ದಿನ ನಡೆದ ಕಾರು: ಅಪಘಾತವಾದರೂ +ಎಂಥದು! ನೆನೆಸಿಕೊಂಡರೆ . ಇನ್ನೂ ಮೈ +ಜುಮ್ಮೆನ್ನುತ್ತದೆ. ಪತ್ರಿಕೆಗಳಲ್ಲೆಲ್ಲಾ ಅದೇ +ಸುದ್ದಿ. + + +ವಿಲ್‌ ಫಾರ್ನಬಿಯ ತಲೆ ಸುತ್ತತೊಡಗಿತು. + +ಆತನ ತಲೆಗೆಲ್ಲಾ ಕೆಸರು ಮೆತ್ತಿಕೊಂಡಿತ್ತು. +ತೊಟ್ಟಿ. ಬಟ್ಟೆಯೆಲ್ಲ ಚಿಂದಿ ಚಿಂದಿಯಾಗಿತ್ತು, +ಪಾಪ, ಆತ ಎಷ್ಟು ದಿನ ಹೀಗೆಯೇ ಉಪವಾಸ- +ವಿದ್ವನೋ ಏನೋ. “ಪತ್ರಿಕೋದ್ಕೋಗಿಯ +ಜೀವನವೆಂದರೆ , ಹೂವಿನ ಹಾಸಿಗೆಯೆಂದು +ಎಷ್ಟೋ ಜನ ಹೇಳುತ್ತಾರೆ. ಹಾಳಾಗಿ ಹೋಗಲಿ +ಹಾಗೆ ಹೇಳುವ ಜನ. ಒಮ್ಮೊಮ್ಮೆ ಆತ ಎಷ್ಟು +ಕಷ್ಟ ಅನುಭವಿಸಬೇಕಾಗಿ ಬರುತ್ತದೆಂಬುದು +ಅವರಿಗೇನು ಗೊತ್ತು? ಅಬ್ಬಾ! ಪತ್ರಿಕೋ- +ದ್ಯೋಗಿಯ ಜೀವನವೇ! ಅಂದುಕೊಂಡ ತನ್ನ +ಸ್ಥಿತಿಯನ್ನು ನೆನೆದು. + +ವಿಶಾಲವಾದ ವೃ ಕ್ಷವೊಂದರ ಕೆಳಗೆ ವಿಶ್ರಮಿ. +ಸುತ್ತಾ ಹೀಗೆಯೇ ವಿಚಾರತಂದ್ರಿಯಲ್ಲಿ ಮಗ್ನ- +ನಾದಾಗಲೇ “ಜಾಗ್ರತೆ ಜಾಗ್ರತೆ” ಎಂಬ ಶಬ್ದ +ದೂರ, ಗಗನದಿಂದೆಲ್ಲಿಂದಲೋ ತೂರಿಕೊಂಡು +ಬಂತು. + +ಎಲ್‌ ಮತ್ತೆ ಏಕಾಗ್ರಚಿತ್ತನಾಗಿ ಸುತ್ತಲೂ +ನೋಡಿದಾಗ ದೂರದಲ್ಲಿ ಪುಟ್ಟ ಪಕ್ಷಿಯೊಂದು +ಸ್ವಚ್ಛಂದವಾಗಿ ಹಾರಾಡುತ್ತಿದ್ದುದು ಕಾಣಿಸಿತು. + + +೧೧೭ + + +hs i Ss ಚೆ. 16533200೫೦ + + +೧೧೮ + + +' ಮುಕ್ತವಾದಂತೆ +ದೆಲ್ಲವೂ ಅವನ ನೆನಪಿಗೆ ಬಂತು. + + +| + + +ಅಂಥ ಪಕ್ಷಿಯನ್ನವನು ಕಂಡಿರಲೇ ಇಲ್ಲ. ಆಹಾ! +ಎಂಥಾ ಸುಂದರ ಪಕ್ಷಿ ಅಂದುಕೊಂಡ, + +ಪಕ್ಷಿ ಇತ್ತಿಂದತ್ತ ಅತ್ತಿಂದತ್ತ ಎಂದು +ಸ್ವಚ್ಛಂದವಾಗಿ ವಿಹರಿಸುತ್ತಿತ್ತು. ಎಲ್‌ ತದೇಕ +ಚಿತ್ತದಿಂದ ಅದನ್ನೇ ವೀಕ್ಷಿಸುತ್ತಾ, ಇದೆಲ್ಲಾ +ಏನು? ತಾನು ಎಲ್ಲಿ ಬಂದು ಸೇರಿದೆ? ಈ ಪಕ್ಷಿ +ಇಲ್ಲಿಯೇ ಏಕೆ ಸುತ್ತುತ್ತಿದೆ? ಎಂದೆಲ್ಲಾ +ಯೋಜಚಿಸಲಾರಂಭಿಸಿದ. + + +ಮತ್ತೆ ಪಕ್ಷಿಯ ಚಿಲಿಪಿಲಿ ಕೇಳಿಬಂತು. ಆದರೆ + + +ಸಲ ಸದ್ದು ದೂರದಿಂದ ಬಂದಿರದೆ ಹತ್ತಿರ- +ದಿಂದಲೇ ಬಂದಿತ್ತು. ಈಗ ಮನಸ್ಸಿನ ಮಾರ್ಗ +ವಿಲ್‌ನಿಗನಿಸಿತು. ನಡೆದ- + + +ಎಲ್‌ ಒಬ್ಬ ಪತ್ರಿಕೋದ್ಕೋಗಿ. ಉಳಿದೆಲ್ಲ +ಪತ್ರಿಕೋದ್ಕೋಗಿಗಳ ಹಾಗೆ ಆತನೂ ` ಹೊಸ +ಅನುಭವ, ಹೊಸ ಸಾಹಸಗಳನ್ನರಸಲು ರಾನ- +ಡಂಗ್‌ ಬಂದರದಿಂದ ಏಕಾಕಿಯಾಗಿ ದೋಣಿಯಲ್ಲಿ +ಪಯಣಿಸುತ್ತಿದ್ದ. ಆದರೆ ದಾರಿಯಲ್ಲಿ ಬಿರುಗಾಳಿ +ಬೀಸತೊಡಗಿದಾಗ ಆತ ಇದ್ದುಬಿದ್ದ ಶಕ್ತಿಯ- +ನ್ನೆಲ್ಲಾ ಒಟ್ಟುಗೂಡಿಸಿ ಅತಿ ಕಷ್ಟದಿಂದ ಸಸ +ಶಾಮಲವಾದ ಈ ದ್ವೀಪದ ತೀರವನ್ನು ತಲು- +ಪಿದ್ಧ. ದ್ವೀಪದ ಸುತ್ತೂ ಚಿಕ್ಕ ದೊಡ್ಡ ಬಂಡೆ- +ಗಲ್ಲುಗಳು ಬಿದ್ದುಕೊಂಡಿದ್ದು ಮೇಲಿನಿಂದ +ನೋಡಿದರೆ ದ್ವೀಪಕ್ಕೆ ಉಂಗುರ ತೊಡಿಸಿದ +ಹಾಗೆ ಕಾಣಿಸುತ್ತಿತ್ತು. ವಿಲ್‌ ನಾವೆಯನ್ನು +ಬಿಟ್ಟು ಮೆಲ್ಲಮೆಲ್ಲನೆ ಬಂಡೆಯನ್ನೇರತೊಡಗಿದ್ಕ + + +ಏರುವಾಗ ಅನೇಕ ಸಲ ಕಾಲು ಜಾರಿತ್ಸು +ಆದರೂ ಆತ ಹೇಗೋ ಸಾವರಿಸಿಕೊಂಡು +ಮೇಲೇರಿದಾಗ ಮತ್ತೊಂದು ವಿಪತ್ತು + + +ಕಾದಿತ್ತು. ಅಲ್ಲಿ ಎಲ್ಲಿ ನೋಡಿದಲ್ಲಿ ನೀರು +ಹಾವುಗಳು, ಸುದೈವದಿಂದ ಅವು ವಿಷಾಕ್ತ- +ವಾಗಿರದ್ದರಿಂದ ವಿಲ್‌ ಜೀವಸಹಿತ ಪಾರಾದ, +ಸನಿಹದಲ್ಲೇ ಒಂದು ಬೃಹದಾಕಾರದ ಗುಡ್ಮ- +ವಿತ್ತು. ವಿಲ್‌ ಕುತೂಹಲದಿಂದ ಅದನ್ನೇರ- +ತೊಡಗಿದ. ಗುಡ್ಡ ಕಡಿದಾದುದರಿಂದ ಕ್ಷಣ +ಕ್ಷಣಕ್ಕೂ ತಾನು ಮೃತ್ಯುವಿಗೆ ಹತ್ತಿರವಾಗು- +ತ್ರಿದ್ದೇನೆ ಎಂಬ ಭಾವನೆ ಬರುತ್ತಿತ್ತು. ಜೀವ + + +ಗಟ್ಟೆಯಾದುದರಿಂದ ಮೇಲಿಂದ ಮೇಲೆ ಕಾಲು + + +ಇಡ” + + +ಕಸ್ತೂರಿ, ಜೂನ್‌ ೧೯೭೭ + + +ಜಾರುತ್ತಿದ್ದರೂ ಹೇಗೋ ಸಾವರಿಸಿಕೊಂಡು +ಮೇಲೇರಿದ. ತುದಿಯನ್ನೇರಿದಾಗ ಅಲ್ಲಲ್ಲಿ ತರೆದು +ಕಾಲಿನಿಂದ ರಕ್ತ ಹರಿಯುತ್ತಿತ್ತು. + +ಪಶ್ಚಿಮ ದಿಗಂತದಲ್ಲಿ ಸೂರ್ಯ ಕ್ರಮೇಣ- +ಕೆಳಗಿಳಿಯುತ್ತಿದ್ದ. ಸಂಜೆಯ ಸ +ಛಾಯೆ ಎಲ್ಲೆಡೆಯಲ್ಲೂ ಪಸರಿಸುತ್ತಿತ್ತು. +ತಂಗಾಳಿ ಬೀಸುತ್ತಿತ್ತು. ಪ್ರಕೃತಿಸೌಂದರ್ಯ +ರಮ್ಮವಾಗಿತ್ತು. ಆದರೆ ಇದನ್ನು ಸವಿಯುವ +ತ್ರಾಣ ವಿಲ್‌ನಲ್ಲಿ ಇರಲಿಲ್ಲ. ಏಕೆಂದರೆ ಆ ವೇಳೆಗೆ +ಆತ ಆಯಾಸದಿಂದ ಬಳಲಿ ಹೋಗಿದ್ದ. . ಕಣ್ಣಿಗೆ +ಚಕ್ರ ಬರುತ್ತಿತ್ತು. ಕೈಕಾಲುಗಳು ನಡುಗು- +ತ್ತಿದ್ದವು. ಎಲ್‌ ನೆಲನ ಮೇಲೆ ಬಿದ್ದ ತರಗೆಲೆ- +ಗಳನ್ನು ಹಾಸಿಗೆ ಮಾಡಿಕೊಂಡು ಬೆಳಗಾಗುವ +ವರೆಗೆ ಜಗತ್ತಿನ ಪರಿವೆಯಿಲ್ಲದೆ ಮಲಗಿದ, + +ಅದೇ ತಾನೆ ಸೂರ್ಯ ಉದಿಸತೊಡಗಿದ್ದ. +ತರಗೆಲೆಗಳ ಮೇಲೆ ಯಾರೋ ನಡೆದಾಡುವ +ಸಪ್ಪಳವಾಗಿ ವಿಲ್‌ ಎಚ್ಚರಗೊಂಡ, ಆತ +ತುಂಬಾ ಕಷ್ಟದಿಂದ ಕುತ್ತಿಗೆಯನ್ನೆತ್ತಿ ಮೇಲೆ +ನೋಡಿದಾಗ ಮುದ್ದಾದ ಇಬ್ಬರು ಮಕ್ಕಳು +ತನ್ನೆಡೆಗೆ ಬರುತ್ತಿರುವುದು ಕಾಣಿಸಿತು. ಅವರ- +ಲ್ಲೊಬ್ಬ ಹುಡುಗ, ಇನ್ನೊಬ್ಬಳು ಹುಡುಗಿ, +ಹುಡುಗನ ವಯಸ್ಸು ಬಹಳವೆಂದರೆ ಐದು +ಅಥವಾ ಆರು ವರ್ಷವಿರಬೇಕು. ಹುಡುಗಿಯ +ವಯಸ್ಸು ಹನ್ನೆರಡು ಮೀರಿರಲಿಕ್ಕಿಲ್ಲ. ಆಕೆಯ +ಕೈಯಲ್ಲಿ ಹಣ್ಣಿನ ಬುಟ್ಟಿಯಿತ್ತು. ಅವರಿಬ್ಬರ +ಮೈಬಣ್ಣ ಬಿಳಿಯದಾಗಿದ್ದರೂ ಸೂರ್ಯನ +ಪ್ರಕಾಶದಲ್ಲಿ ಅದು ಬಂಗಾರದ ಹಾಗೆ ಲ£ಲಕ +ಹೊಳೆಯುತ್ತಿತ್ತು. ಅಹಾ ! ಎಂಥಾ ಮ:ದ್ವಾದ +ಮಕ್ಕಳು ಅಂದುಕೊಂಡ ವಿಲ್‌, + +ಆ ಮಕ್ಕಳು ವಿಲ್‌ನ ಬಳಿ ಬಂದು ಆತನಿಗೆ +ತಿನ್ನಲೆಂದು. ಹಣ್ಣು ಕೊಟ್ಟರು. ಪಾಪ! +ಎಷ್ಟು ಕಾಲದಿಂದ ಆತ ಉಪವಾಸವಿದ್ದ ನೋ +ಏನೋ, ಹಣ್ಣು ಕೈಗೆ ಬರುತ್ತಲೆ ಗಬಗಬ +ತಿಂದ. ಕ್ಷುಧಾಬಾಧೆ ಸ್ವಲ್ಪ ಹಿಂಗುತ್ತಲೆ ಅಡಗಿ +ಹೋದ ಚೈತನ್ಮ ಮರಳಿ ಬಂತು, “ಏನಮ್ಮಾ, +ಏನು ಹೆಸರು ನಿನ್ನದು?” ಎಂದಾತ ಬಾಲಿಕೆ- +ಯನ್ನು ಕೇಳಿದಾಗ ಆಕ್ಕೆ “ಸರೋಜಿನಿ +ಮ್ಯಾಕ್‌ಫೈಲ್‌” ಎಂದುತ್ತರಿಸಿದಳು. + + +ತತ ಚ್ಟ + + +Me ಅ + + +“ಮತ್ತೆ ನಿನ್ನ ಹೆಸರು?” ಎಲ್‌ ಬಾಲಕ + + +” ನನ್ನು ಕೇಳಿದ. + + +“ಟಾಮ್‌ ಕೃಷ್ಣ.” + +ಹುಡುಗಿ ಸ್ವಲ್ಪ ಕಾಲ ಹಾಗೆಯೆ ನಿಂತಿದ್ದು +ಎಲ್‌ನನ್ನು ಕೇಳಿದಳು: “ಇಲ್ಲಿಗೆ ಹೇಗೆ ಬಂದಿರಿ +ನೀವು? ವಿಮಾನದಿಂದ ಪಾಳದಲ್ಲಿ ಇಳಿದು +ಇಲ್ಲಿಗೆ ಬಂದಿರಾ?” + +ಆ ಸ್ಮಳದ ಹೆಸರು ಪಾಳ ಎಂದು ವಿಲ್‌ನಿಗೆ +ಗೊತ್ತಾದದ್ದು ಆಗಲೆ ಆತ ಹೇಳಿದ, +“ಊಹುಂ. ಇಲ್ಲ, ನಾನು ಬಂದದ್ದು ಸಮುದ್ರ +ದಿಂದ.” + +ಇದನ್ನು ಕೇಳಿ ಹುಡುಗಿಗೆ ಆಶ್ಚರ್ಯವೇ +ಆಶ್ಚರ್ಯ. “ಹಾಗಾದರೆ ನಿಮ್ಮ ಬಳಿ ನಾವೆ- +ಯಿದೆಯೇನು ?” ಅಕೆ ವಿಸ್ಮಯದಿಂದ ಕೇಳಿ- +ದಳು. ಹ + +“ಇತ್ತು. ಆದರೆ ಈಗ ಇಲ್ಲ.” + +ಬಿರುಗಾಳಿಯ ದೃಶ್ಯ ಅವನ ಕಣ್ಣಿಗೆ ಕಟ್ಟಿ- +ದಂತಾಯಿತು. ತಾಫಾನಿಗೆ ಸಿಕ್ಕ ನಾವೆ ವಿಶಾಲ +ವಾದ ಸಮುದ್ರದಲ್ಲಿ ತರಗೆಲೆಯಂತೆ ಅಲ್ಲಾ- +ಡಿದ್ದು, ಅದರ +ಕಳಚತೊಡಗಿದ್ದು, ಕೊನೆಗೆ ಅತ್ಮಂತ ಕಷ್ಟದಿಂದ +ತೀರವನ್ನು ಸೇರಿದ್ದು-ಈ ಎಲ್ಲ ದೃಶ್ಠ ಅವನ +ಮಸ್ತಿಷ್ಯದಲ್ಲಿ ಸುಳಿಧು ಹೃದಯ ಭಯದಿಂದ +ಕಂಪಿಸಿತು. + +ಎಲ್‌ ಸುಧಾರಿಸಿಕೊಂಡು ತಾನು ಕಷ್ಟ +ಪಟ್ಟು ಬಂಡೆಯೇರಿದ್ದನ್ನೂ ಅಲ್ಲಿ ಹಾವುಗಳ +ಕೈಲಿ ಸಿಕ್ಕು ಗಾಸಿಗೊಂಡಿದ್ದನ್ನೂ ಒಳ್ಳೇ +ರಸವತ್ತಾಗಿ ವರ್ಣಿಸಿದ. ಆತ ಹೇಳಿದ್ದರಲ್ಲಿ +ಸತ್ತದ ತಿರುಳೇನೋ ಇತ್ತು. ಆದರೆ ಆತನ +ವರ್ಣನೆಯಲ್ಲಿ ವಾಸ್ತವಕ್ಕಿಂತ ಸ್ವಕಪೋಲ- +ಕಲ್ಪಿತವಾದದ್ದೇ ಹೆಚ್ಚಾಗಿತ್ತು. + +ಆತ ಹೇಳಿದ್ದನ್ನೆಲ್ಲಾ ಕೇಳಿದ ನಂತರ +ಸರೋಜಿನಿ ಹೇಳಿದಳು: “ಅದೆಲ್ಲಾ ಸರಿ. ಆದರೆ +ನೀವು ಇಷ್ಟು ಹೆದರಿದ್ದಾದರೂ ಏಕೆ? ಬಂಡೆ- + + +ಯನ್ನೇರುವಾಗ ನೀವೇನೂ ಕೆಳಗೆ ಉರುಳಿ. + + +ಬಿ:ಳಲಿಲ್ಲ. ಅಲ್ಲಿ ಹಾವುಗಳನ್ನು ಕಂಡರೇನೋ +ಸರಿ, ಆದರೆ ಅವುಗಳಿಂದ ಕಚ್ಚಿಸಿಕೊಳ್ಳಲಿಲ್ಲ. +ಅಲ್ಲದೆ ಇದೆಲ್ಲ ನಡೆದುಹೋದದ್ದು ಈವತ್ತಲ್ಲ, + + +ಫಳಿಗಳೆಲ್ಲ ಒಂದೊಂದಾಗಿ. + + +ಸರ್ಕಾ ಚ್‌ ಈ + + +ನಿನ್ನೆ. ಅಂದ ಮೇಲೆ ಹಿಂದೆ ನಡೆದದ್ದನ್ನು +ನೆನೆಸಿಕೊಂಡು ಭಯಪಡುವುದಾದರೂ ಏಕೆ? +ನೋಡಿ, ಇಲ್ಲಿನ ಪ್ರಕೃತಿ ಎಷ್ಟು ಸುಂದರ- +ವಾಗಿದೆ ! ಆಕಾಶದಲ್ಲಿ ಸೂರ್ಯ ಹೇಗೆ ಏರು- +ತ್ತಿದ್ಧಾನೆ! ಹೇಗೆ ಪ್ರಕಾಶಿಸುತ್ತಿದ್ದಾನೆ! ಅಂದ + + +`ಮೇಲೆ ಉಳಿದೆಲ್ಲ ಯೋಚನೆ ಏಕೆ?” + + +"ಹೌದು. ಪ್ರಾಣವಂತೂ ಉಳಿದಿದೆ ಅಂದ +ಮೇಲೆ ಉಳಿದ ಯೋಚನೆ ಏಕೆ?' ಅಂದು +ಕೊಂಡು ವಿಲ್‌ ಒಮ್ಮೆ ನಕ್ಕ. + +ಅಷ್ಟರಲ್ಲಿ ಯುರೋಪಿಯನ್‌ . ವೇಷ ಧರಿಸಿದ +ವ್ಯಕ್ತಿಯೊಬ್ಬ ಅವರ ಮಧ್ಯೆ ಪ್ರತ್ಯಕ್ಷನಾದ. +ಅವನನ್ನು ನೋಡುತ್ತಲೇ ಆ ಹುಡುಗಿ, +“ದಾದಾಜಿ” ಎಂದು ಅತ್ಯಂತ ಪ್ರೇಮದಿಂದ +ಆತನ ಬಳಿ ಬಂದು ನಿಂತಳು. + +ಐವತ್ತನ್ನು ದಾಟಿದ ಆ ವ್ಯಕ್ತಿಯ ಮುಖದ +ಮೇಲೆ ಗಂಭೀರವಾದ, ಆದರೆ ಸೌಮ್ಯವಾದ + + +ಕಳೆಯಿತ್ತು. “ನಾನು ಡಾಕ್ಟರ್‌ ರಾಬರ್ಟ್‌ +ಮ್ಯಾಕ್‌ಫೈಲ್‌. ಸರೊಜಿನಿಯು ನನಗೆ + + +ಮೊಮ್ಮಗಳಾಗಬೇಕು,” ಆತ ತನ್ನನ್ನು ತಾನೇ +ಪರಿಚಯಿಸಿಕೊಂಡ. + + +ಅನಂತರ ಅವರಿಬ್ಬರೂ ಆ ಮಾತು ಈ + + +ಮಾತು ಆಡುತ್ತಿರುವಾಗ ಸರೋಜಿನಿಯು ವಿಲ್‌ + + +ಪಟ್ಟ ಬವಣೆಯನ್ನು ರಾಬರ್ಟನಿಗೆ ಹೇಳಿದಳು. +ಏಲ್‌ನ ಬಗೆಗೆ ರಾಬರ್ಟನಲ್ಲಿ ಸಹಾನುಭೂತಿ- +ಯುಂಟಾಯಿತು. + +ವಲ್‌ ತುಂಬಾ ತ್ರಸ್ತನಾಗಿದ್ದ. ಅವನ +ಲಕ್ಷ್ಯವನ್ನು ಬೇರೆಡೆಗೆ ಹೊರಳಿಸಿ ಸಾಮಾನ್ಯ +ಮನಃಸ್ಥಿ ತಿಯುಂಟಾಗುವ ಹಾಗೆ ಮಾಡಲು +ರಾಬರ್ಟ್‌ ಅವನಿಗೆ ತನ್ನ ಮನೆತನದ ವಿಷಯ +ಹೇಳಲಾರಂಭಿಸಿದ, ಆ ಪ್ರಕಾರ ಅವನ ಹಿರಿಯ +ಮಗನ ಹೆಸರು ಡುಗಾಲ್ಡ್‌, ಆತನ ಮಗಳೇ +ಸರೋಜಿನಿ. ನಾಲ್ಕು ವ���್ಷಗಳ ಹಿಂದೆ ಒಮ್ಮೆ +ಆತ ಪರ್ವತಾರೋಹಣ ಮಾಡುತ್ತಿದ್ದಾಗ +ಕೆಳಗೆ ಬಿದ್ದು ಸತ್ತುಹೋದ, + +ರಾಬರ್ಟ್‌ ಇದನ್ನು ಹೇಳುತ್ತಿರುವಾಗಲೇ +ಮತ್ತೊಮ್ಮೆ “ಜಾಗ್ರತೆ ಜಾಗ್ರತೆ” ಎಂಬ ಶಬ್ದ +ಎಲ್ಲಿಂದಲೋ ತೂರಿಕೊಂಡು ಬಂತು, + + +ಇಟ ಒರಟ ಕಿ +ಕೂಗುತ್ತಿದ್ದಾರೆ? ಹೀಗೆ ಕೂಗು ಕೇಳಿ ಬಂದಾಗ +ನೋಡಿದರೂ ಕೂಗಿದವರು ಕಾಣುವುದೇ + + +ಲ +ಗ 0. ಕ + + +? ಇದೆಲ್ಲದರ ಅರ್ಥವೇನು?” ವಿಲ್‌ + + +(ತ್ಮ +«a 26 30 +€ + + +© +೧೨ +ಇ ನ್‌್‌ CE ೧ ಅಲ ಖಿ +ಕುತೂಹಲವಶನಾಗಿ ರಾಬರ್ಟ್‌ ಮ್ಯಾಕ್‌ಫೃಲ- +—— +ು ಪರ್ವತ + + +ಅದ್ಯ ಘಿ ಹಾ ೌ ಈವ ಅಕರ ಲ +ನನ್ನು ಕೇಳಿದಾಗ ಆತ್ಮ ಅಣ ರಾಜನಿ + + +ತಿರುಗುವವರಿಗೆ ಎಚ ರಿಕೆ + + +. ಪ ದೇಶದಲ್ಲಿ ಚ +ಈ ಣಾ ಚಿ +ಕೂಡಲು ಒಂದು ಸಾವಿರ ಮೈನಾ ಪಕ್ಷಿಗಳಿಗೆ +ಆ-ಶಬ ವನು ಕಲಿಸಿ ಹಾರಲು ಬಿಟ್ಟಿದ್ದಾನೆ; + +ಎ 4 ಲ ಎ + + +ಇದರಿಂದಾಗಿ ದುರ್ಫಟನೆಗಳ ಸಂಖ್ಯೆ ಕಡಿಮೆ- + + +ಯಾಗಿದೆ ಎಂದು ಹೇಳಿದ. + + +ಗೆಸ್ಟ್‌ಹ್‌ೌ ಸಿನ ಆಸ್ಪತ್ರೆಗೆ ಅವನನ್ನು +ಸಾಗಿಸಬೇಕಂದು ರಾಬರ್ಟ್‌ ನಿರ್ಧರಿಸಿ +ಸಹಾಯಕಾ ಗಿ ವಿಜಯ ನಟಾ ಚಾರ್ಯ + + +ಹಾಗೂ ಮುರುಗನ್‌ ರನ್ನು ಕರೆದ. +ಕೋಮಲ ಭಾವನೆಗಳುಳ್ಳ ಸುಂದರ ಯುವಕ +ನಾಗಿದ್ದ. ವಲ್‌ -ರಾನಡಂಗ್‌ ಲೋಬೋದಲ್ಲಿ +ಕರ್ನಲ್‌ ದೀಪನೊಂದಿಗೆ ಮುರುಗನ್ನನನ್ನು +ನೋಡಿದ್ದ. ಆತ ಇಲ್ಲಿಗೆ ಹೀಗೆ ಅಕಸ್ಮಾತ್ತಾಗಿ + + +ಕೆ + + +ಬಂದದ ನ್ನು, ನೋಡಿ ಆಶ್ಚರ್ಯವೇ ಆಯಿತು. + + +ಎ ಈ ಜ + +ವಿಲ್‌ ಕರ್ನಲ್ಲನ ಮರ್ಸಿಡೀಸ್‌ ಬೆಂಜನ್ನು +ನ ಇ ಖಿ ps + +ನೂರಾಹತ್ತು ಮೈಲ:ಗಳ ವೇಗದಲ್ಲಿ ಓಡಿಸಿದ್ದ + + +ಕೂಡ. ಅವನು ಮುರುಗನ್ನನನು K ಮಾತಾಡಿಸಿ + + +ಬೇಕೆಂದು ಬಾಯಿ ತೆರೆಯುವಷ್ಟರಲ್ಲೇ ಮುರು- + +ಗನ್‌ ಸನ್ನೆ ಮಾಡಿ ಸುಮ್ಮನಿರುವಂತೆ ವಿಲ್‌ನಿಗೆ +ಸೂಚಿಸಿದ. + +ತಾನು ಕರ್ನಲ್ಲನನ್ನು ಒಬ್ಬ ರಿಪೋರ್ಟರನಾಗಿ + +ಸಂಪರ್ಕಿಸಲು ಮಾತ್ರ ಬಂದಿದ್ದಾಗಿ ಗೆಸ್‌ + +ಎ ಟಿ + +ಹಾಸಿನ ಆಸ್ಪತ್ರೆಯಲ್ಲಿ ಎಲ್‌ ಡಾಕ್ಟರ್‌ + + +ಇ +ರಾಬರ್ಟ್‌ ಮ್ಮಾಕ್‌ಫೈಲಗಿಗೆ ಪ್ರಾಸಂಗಿಕವಾಗಿ +ಹೇಳಿದ. ವಾಸ್ತವದಲ್ಲಿ ಆತ ಲಾರ್ಡ್‌ ಆಲ್ಲೀ- +ಆ +ಹೈಡನ ಕೆಲಸಕ್ಕಾಗಿ. ಸರ್ವಾಧಿಕಾರಿಯಾದ + + +ಕರ್ನಲ್‌ ದೀಪನನ್ನು ಭೇಟಿಯಾಗಲು ಬಂದಿದ್ದ. + +ಆದರೆ ಅದನ್ನು ಆಗಲೇ ಬಹಿರಂಗಪಡಿಸು- + +ವಂತಿರಲಿಲ; ಲಾರ್ಡ್‌ ಆಲ್ಲೀಹ್ನೆಡ್‌ ಆಗ್ನೇಯ +[se P [EY ೪ 4 +ೀಲಿಯಂ ಕಂಪೆನಿಯ. ಆಲ್‌ ಇವ್‌ + + +ಕಸ್ತೂರಿ, ಜೂನ್‌ ೧೯೭೭ + + +ವಾ +ತ್ತೆ ಮಾರ + + + + + + + + +ವಹಿ 'ಧೋರಣೆಗಳೇನು? ಒಂದ. +ಪಾಳದಲ್ಲಿ + + +ಭಾ +ವೇಳೆ ಆತ ತನ್ನ ಕಂಪೆನಿಯನ್ನು +ಸ ಸ್ಕಾ ಪಿಸಿದರೆ ಅದನ್ನಾ ತ ರಾಷಿ ಕಕೆರಣಗೊಳಿಸ- +ಶಸನ ಹೇರೆ ಮುಂತಾದ ವಿಷಯಗಳನ್ನು +“ಕೂಲಂಕಷವಾಗಿ ಪರಿಶೀಲಿಸಿ ವರದಿ ಮಾಡಲು +ಎಲ್‌ನನ್ನು ಅಲ್ಲಿಗೆ ಕಳಿಸಿದ್ದ. + + +ಕರ್ನಲ್‌ ದೀಪನು ವಿಲ್‌ನೊಂದಿಗೆ ಈ +ವಿಷಯದಲ್ಲಿ ಸಾಕಷ್ಟು ಸಹಕಾರದಿಂದ ನಡೆದು- +ಕೊಂಡ. ಆಲ್ಲೀಹೈಡನಿಗೆ ಪಾಳದ ರಾಣಿಯ +_ ಪರಿಚಯವಿದ್ದುದರಿಂದ ತನ್ನ ವಾಸ್ತವ್ಯದ ಕಾಲ +ದಲ್ಲಿ ಅವಳನ್ನು ಭೇಟಿಯಾಗಬೇಕೆಂದು ಆಲ್ಲೀ- +ಹೈಡನು ವಿಲ್‌ನಿಗೆ ಸೂಚಿಸಿದ್ದ. ಪಾಳದ +ಭೂಗರ್ಭದಲ್ಲಿ ಸಂಗ್ರಹವಾದ ಪೆಟ್ರೋಲಿ- + ಯಮ್ಮಿನ ಬಗೆಗೆ ಇರುವಷ್ಟೇ ಆಸಕ್ತಿ ರಾಣಿಯ +“ಆತ್ಮ ಶುದ್ಧಿ' ಯಜ್ಞದ ಬಗೆಗೂ ಇತ್ತು. ತನ್ನ + +ಫಿ ಕಾರ್ಯವನ್ನು ಯಶಸ್ವಿ ಯಾಗಿ ಪೂರೈಸಿದರೆ +"ಅವನಿಗೆ ಒಂದು ಐರ್ಶ ಪಗಾರಿ ರಜೆ- + + +ಯಲ್ಲದೆ ಭಾರೀ ಬೋನಸ್ಸು ದೊರೆಯುವ +ವ್ಯವಸ್ಥೆ ಮಾಡುವುದಾಗಿ ಆತ ವಿಲ್‌ನಿಗೆ +ಮಾತು ಕೊಟ್ಟೆ ದೃ. ಅವನ ಸುದೆ ೈವವೋ + + +ದುರ್ದೈವವೋ “ಅಂತೂ ಈ ಆಮಿಷ ಆತನನ್ನು +`ಫಾಳದ ಫರೆಗೆ ಬರುವ ಹಾಗೆ ಪ್ರೆರೇಪಿಸಿತ್ತು. +ಪಾಳದಲ್ಲಿ ಅನಾಯಾಸವಾಗಿ ಡಾ. ರಾಬರ್ಟನ +ಸಹಾಯ ಒದಗಿಬಂದಿದ್ದು ಅವನ ಸುಬೈವವೇ +ಎನ್ನಬೇಕು. ರಾಬರ್ಟನು ವಿಲ್‌ನಿಗೆ ವೈದ್ಯಕೀಯ +ನೆರವನ್ನು ನೀಡಿದ್ದಲ್ಲದೆ ತನ್ನ ಬಂಗಲೆಯಲ್ಲೇ +ಇಳಿಸಿಕೊಂಡು ಎಲ್ಲ ಬಗೆಯ ಅನುಕೂಲಗಳನ್ನೂ +- ಮಾಡಿಕೊಟ್ಟ. ಆ ಬಂಗಲೆಯಲ್ಲಿ ರಾಬರ್ಟನ +ಸೊಸೆ ಸುಶೀಲೆಯೂ ಇರುತ್ತಿದ್ದಳು, +1 | + + +ಸುಶೀಲಾ ಮ್ಯಾಕ್‌ಫೈಲ್‌ ತನ್ನ ಪತಿಯ +ಮರಣದ ಬಗ್ಗೆ ಯೋಚಿಸುತ್ತಿದ್ದಳು. ದೂರದಲ್ಲಿ +ಜ್ವಾಲಾಮುಖಿಯಿಂದ ಧೂಮಿಲವಾದ ಮೋಡ- +ಗಳು ಏಳುತ್ತಿದ್ದವು. ಅಶೋಕವೃ ಕ್ಷದಲ್ಲಿ +ಪಾರಿವಾಳದ ಜೋಡಿಯೊಂದು ಟೊಂಗೆಯಿಂದ +ಕೆಳಗೆ + + +ಟೋಗೆಗೆ ಹ ಹಾರುತ್ತ ಶಾ ತ್ತು. 1 ಕಳಗೆ, ॥ + + +ನಿ +1 ಮೆಸ್ಮೆರಿಜಂ + + +೧೨೧ + + +ಬಿದ್ದು ವಿಕೃತಗೊಂಡ ಪತಿಯ ರೂಪ ಕಣ್ಣಿಗೆ +ಕಟ್ಟಿದಂತಾಗಿ ಆಕೆಗೆ ಸಂಕಟವಾಯಿತು. ಆತ +ಸತ್ತಾಗ ಅವಳೆ ದುಃಖ ಕಟ್ಟೆಯೊಡೆದು ಹರಿ- + + +ದಿತ್ತು. ಅವನಿಲ್ಲದ ಮನೆ ಅವಳ ಪಾಲಿಗೆ +ಶೂನ್ಯವಾಗಿತ್ತು. ಆದರೆ ದಿನಗಳೆದಂತೆ ಕ್ರಮೇಣ + + +ವಾಗಿ ಅವಳು ಹೊಸ ಪರಿಸ್ಥಿತಿಗೆ ಒಗ್ಗಿ ಕೊಂಡಿ +ದಳು. ಎರಡು ಎಳೆಯ ಜೀವಗಳ ಸಲುವಾಗಿ- +ಯಾದರೂ ತಾನು ಬದುಕಲೇಬೇಕೆಂದು ನಿರ್ಧರಿ- +ಸಿದ್ದಳು. + +"ಎಲ್‌ನನ್ನು ಆಸ್ಪತ್ರೆಗೆ ಸಾಗಿಸಿದ ನಂತರ +ಮನೆಗೆ ಬಂದು ಡಾ. ರಾಬರ್ಟ್‌ ನು ವಿಲ್‌ ಫಾರ್ನ- + + +ಬಿಯ ಕಥೆಯನ್ನು ಹೇಳಿದಾಗ ಸೂಕ್ಷ್ಮ ಸಂವೇದಿ- +ಯಾದ ಸುಶೀಲಾ ಸಹಜವಾಗಿಯೇ ಉತ್ಕಂಠಿತ- + + +ಠಿತಳಾಗಿ ಆಸ್ಪತ್ರೆಯ ಕಡೆ ಹೊರಟಳು. ಅಲ್ಲಿ +ಅವಳು ವಿಲ್‌ನನ್ನು ಭೇಟಿಯಾಗಿ ತನ್ನನ್ನು +ಪರಿಚಯಿಸಿಕೊಂಡು ಆತನ ಕ್ಷೇಮಸ ಮಾಜಾರ- +ವನ್ನು ವಿಚಾರಿಸಿದಳು. ಆ ಮಾತು ಈ ಮಾತು +ಆಡುತ್ತಾ ವಿದ್ಯಾರ್ಥಿಜೀವನದ ಪ್ರಸ್ತಾಪ +ಬಂತು. ಸುಶೀಲೆಯು ತಾನು ಇಂಗ್ಲೆಂಡು +ಹಾಗೂ ವೇಲ್ಸ್‌ ಗಳಲ್ಲಿ ಕಳೆದ ದಿನಗಳನ್ನು ಸ್ಮರಿಸಿ- +ಕೊಂಡಳು. + +ಆಕೆ ಅಲ್ಲಿನ. ನದ್ಕಿ ಸರೋವರ, ಜಲಾಶಯ- +ಗಳನ್ನೂ ಅವುಗಳಲ್ಲಿ ವಾಸಿಸುವ ರಾಜಹಂಸ- +ಗಳನ್ನೂ ವರ್ಣಿಸುವಾಗ ಅವುಗಳೊಂದಿಗೆ ತಾನೂ +ಅವಗಳ ಜೀವನದೊಂದಿಗೆ ಜಿರೆತುಹೋ ದಷ್ಟು +ಭಾವಪರವಶಳಾಗಿ ಮಾತನಾಡು ತ್ತಿದ್ದಳು. ಅವಳ +ಮುಖದ ಮೇಲೆ ಬಾಲಿಶವಾದ ಭೋಳೇತನ +ಎದ್ದು ಕಾಣುತ್ತಿತ್ತು. ಆದರೆ ವಾಸ್ತವವಾಗಿ, ಆಕೆ +ಪ್ರಯೋಗಿಸಿ ಅವನ ಮನಸ್ಸಿಗಾದ +ವೇದನೆಯನ್ನು ನಿವಾರಿಸುವಲ್ಲಿ ನಿರತಳಾಗಿದ್ದಳು. + +ಡುಗಾಲ್ಲನ ಆಕಸ್ಮಿಕ ಮರಣ ಡಾಕ್ಟರ್‌ +ಸಾಬರ್ಟನನ್ನು ಆಘಾತಕ್ಕೀಡುಮಾಡಿತ್ತು, +���ಾಲದ್ದಕ್ಕೆ ಅವನ ಪತ್ನಿ ಲಕ್ಷ್ಮಿ ಒಂದು ವರ್ಷ- + + +ಖೂ, ರೋಗಗ್ರಸ ಗಿದ್ದು ಆಘಾತವನ್ನು +ಇನ್ನೂ ತೀವ ಗೊಳಿಸಿತ್ತು. ಈ ವೃ ದ್ದ +ದಂಪತಿಗಳು ಹಳೆಗಾಲದ ನೆನಪುಗಳನ್ನು + + +ಮೆಲುಕುಹಾಕುತ್ತಾ ಅದರಲ್ಲೆ ತೃಪ್ತಿಪಡುತ್ತಿ +ದೃರು, ಆದರೆ ಈಗ ಪರಿಸ್ಥಿತಿ ಇನ್ನೂ ಬಿಗ- + + +೧೨೨ + + +ಡಾಯಿಸಿತ್ತು. ಲಕ್ಷ್ಮಿ ಹಾಸಿಗೆ ಬಿಟ್ಟು ಎದ್ದು +ಕೂಡುವ ಹಾಗೆಯೂ ಇರಲಿಲ್ಲ. ಡಾ. ರಾಬರ್ಟ್‌ +ಅವಳ ಸೇವೆಯಲ್ಲಿಯೆ ತನ್ನೆಲ್ಲ ವೇಳೆ ಕಳೆಯು +ತ್ತಿದ್ದ, ಒಂದು ಮಾತಿನಲ್ಲಿ ಹೇಳಬೇಕೆಂದರೆ +ಅವರ ದಾಂಪತ್ಯ ದಿವ್ಯಪ್ರೇಮದ ಒಂದು +ಉತ್ಕೃಷ್ಟ ಉದಾಹರಣೆಯಾಗಿತ್ತು. +ತ್ಲ + +ಪಾಳದ ರಾಜಧಾನಿಯಾದ ಶಿವಪುರದಲ್ಲಿ +ನಡೆಯಲಿರುವ ಪ್ರಿವೀ ಕೌನ್ಸಿಲ್ಲಿನ ಮೀಟಿಂಗಿ +ಗಾಗಿ ತಾನು ಹೋಗುತ್ತಿರುವುದಾಗಿಯೂ ತನ್ನ +ಅನುಪಸ್ಥಿತಿಯಲ್ಲಿ ಸುಶೀಲೆಯೆ ಅವನನ್ನು +ನೋಡಿಕೊಳ್ಳುವಳೆಂದೂ ಡಾ. ರಾಬರ್ಟ್‌ +ಮ್ಯಾಕ್‌ಫೈಲ್‌ ಆಸ್ಪತ್ರೆಗೆ ಸೇರಿಸಿದ ಮರುದಿನವೆ +ಎಲ್‌ನಿಗೆ ಹೇಳಿದ. ಜೊತೆಗೆ ಪಾಳದ ಹಿಂದಿನ +ರಾಜ ಬರೆದ ಅಧ್ಯಾತ್ಮಿಕ ಪುಸ್ತಕವೊಂದನ್ನು +ಅವನ ಕೈಗಿತ್ತ. ಅದರ ಶೀರ್ಷಿಕೆ ಹಾಗೂ ಒಳ- +ಗಿದ್ದ ವಿಷಯಗಳೆರಡೂ ವಿಲ್‌ನಿಗೆ ಸ ಸಲ್ಪ ವಿಚಿತ್ರ +ವೆನಿಸಿದವು. ಆತ ರಾಜಪರಿವಾರದ ಬಗೆಗೆ ಕೇಳಿ +ದಾಗ ಡಾ. ರಾಬರ್ಟ್‌ ಹೇಳಿದ್ದಿಷ್ಟು : ಆ +ಪುಸ್ತಕವನ್ನು ಬರೆದ ರಾಜ ೧೯೩೫ ರಲ್ಲಿ ತೀರಿ- +ಕೊಂಡ. ಅವನ ಮಗ ಅದಕ್ಕಿಂತ ಮೊದಲೆ +ತೀರಿಹೋಗಿದ್ದ. ಹೀಗಾಗಿ ಆತನ... ಮಗಳ +ಮಗನೇ ಸಿಂಹಾಸನವನ್ನೇರಿದ. ಆತನ +ಮೊಮ್ಮಗನೇ ಈಗಿನ ರಾಜ, + + + + + +ಸ ಟೋ ಇ + + +WHEN NATURE +FAILS | + + + + + +ಹವನ ೧ ತೇ ತ ಔಭಮ ಬರ ತ ಒಂ ಎಷ BRR + + +ಮತ್ತಷ್ಟು ಎತ್ತ ರವಾಗಿ ಬೆಳೆಯಬ್ಲಿರಿ + + +ಕಸ್ತೂರಿ, ಜೂನ್‌ ೧೯೭೭ - + + +ಬಳಿಕ ವಿಲ್‌ ಡಾ. ರಾಬರ್ಟನ ಮನೆತನ +ಮೂಲತಃ ಎಲ್ಲಿಂದ ಬಂತು? ಎಂದು ವಿಚಾರಿಸಿ +ದಾಗ್ಯ ತನ್ನ ಮನೆತನದ ಮೂಲಪುರುಷ್ಯ ಆ +ಆಧ್ಯಾತ್ಮಿಕ ಪುಸ್ತಕವನ್ನು ಬರೆದ ರಾಜನ ಅಜ್ಜನ +ಕಾಲದಲ್ಲಿ ಪ್ರಥಮತಃ ಪಾಳಕ್ಕೆ ಬಂದು ನೆಲೆಸಿ- +ದ್ಹಾಗಿ ಡಾ. ರಾಬಟ್‌ ಹೇಳಿದ, + +ಡಾ. ರಾಬರ್ಟ್‌ ಹೊರಟುಹೋದ ನಂತರ +ಏಲ್‌ ಪುಸ್ತಕದ ಪುಟಗಳನ್ನು ತಿರುವತೊಡಗಿದ. +ಆಗ ಅನೇಕ : ವಿಚಿತ್ರ ಸೂಕ್ತಿಗಳು ಕಣ್ಣಿಗೆ +ಬಿದ್ದವು. ಅವುಗಳ ಪೈಕಿ ಕೆಲವು ಇವು : + +“ನಮಗೆ ಎಲ್ಲಿಯೂ ಹೋಗುವ ಅವಶ್ಯಕತೆ- +ಯಿಲ್ಲ. ನಾವು ಎಲ್ಲಿಗೆ ಹೋಗಬೇಕೆಂದು ಇಚ ಕ್ಯ +ಸುತ್ತೇವೆಯೋ ಅಲ್ಲಿಯೆ ನಾವಿದ್ದೇವೆ ಎನ್ನು- +ವುದು ಮೊದಲೆ ಗೊತ್ತಾಗಿದ್ದರೆ ಎಷ್ಟು ಚೆನ್ನಾ- +ಗಿತ್ತು!” + +“ಧರ್ಮದ ಎಲ್ಲ ಶಬ್ದಗಳೂ ಹೊಲಸಾಗಿವೆ. +ಬುದ್ಧ, ಈಶ್ವರ ಅಥವಾ ಕ್ರಿಸ್ತನ ಬಗೆಗೆ ಉಪ- +ದೇಶ ಕೊಡುತ್ತ ತಿರುಗುವವರು ಮೊದಲು +ಕಾರ್ಬೊೋಲಿಕ್‌ ಸೋಪಿನಿಂದ ಮುಖ ತೊಳೆದು- +ಕೊಳ್ಳುವುದು ಎಲ್ಲಕ್ಕಿಂತ ಅವಶ್ಶವಾಗಿದೆ.” + +“ಘರ್ಷಣೆ ಹಾಗೂ ಮೌಢ್ಯಗಳು ಸಮಸ್ತ +ಇತಿಹಾಸ ಹಾಗೂ ಆತ್ಮಚರಿತ್ರೆಗಳ ಕಥಾವಸ್ತು +ವಾಗಿವೆ.” ಮ + +“ಧರ್ಮ ಹಾಗೂ ಶ್ರದ್ಧೆಯ ನಡುವೆ ಅಂತರ- + + +ತಾರಾ ಾ ಎವಾ ಪ ನ + + +(೨ರಿಂದ ೮ ಅಂಗುಲಗಳವರೆಗೆ) + + +ನೀವು ಎತ್ತರವಾಗಿ ಬೆಳೆಯಬೇಕಾದರೆ ನಮ್ಮ ಹೈಟೆಕ್ಸ್‌ ಔಷಧವನ್ನುಪಯೋಗಿಸಿರಿ + + +ಸ್ತ್ರೀಯರೂ ಪುರುಷರೂ ಸಹ ಉಪಯೋಗಿಸಬಹುದು. + + +ಬೆಲೆ ಪ್ರತಿ ಫಾಯಿಲಿಗೆ (೨0 + + +Tabs) ರೂ. 7-50. ಮನಿ ಆರ್ಡರಿನಿಂದ 8 Phials (50 Tabs) Rs. 15-00 ೫. + + +| + +| +ರೂ. 1,000 ಗಳ ಬಹುಮಾನ + +ನಿಮಗೆ ಬೇಕಾದ್ಮನ್ನು ಪಡೆಯಬಹುದು, ನಿಮ್ಮ ತೊಂದರೆ, ಕಷ್ಟಗಳನ್ನು ನಿವಾರಿಸಿಕೊಳ್ಳ | +ಬೇಕಾಗಿದ್ದರೆ ಇಂದೇ ನಮ್ಮ ಮಂತ್ರ ಶಕ್ತಿಯ ಉಂಗುರ ಧರಿಸಿ, ಲಾಟರಿ, ವರ್ಗಾವರ್ಗಿ, |. + +ಮೇಲಧಿಕಾರ, ವಿವಾಹಾದಿ ಎಲ್ಲ ವಿಧದಲ್ಲೂ ಖಂಡಿತ ಜಯ ಲಭಿಸುತ್ತದೆ. ವಿದ್ಯುಚ್ಛಕ್ತಿ + +- +| + + +ಯಂತೆ ಕೆಲಸ ಮಾಡುತ್ತದೆ, + + +ಮಂತ್ರದುಂಗುರ: ರೂ. 7-00 ಮನಿಆರ್ಡರಿನಿಂದ ಮುಂಗಡ (ಪತ್ರವ್ಯವಹಾರ ಇಂಗಿ ಷಿನಲ್ಲಿ) + + +M/s. Victoria Commercial Coy, (K.H.M. 6177) Flat Door No 3833 +Beat No. 1 Ambala Cantt, 133001 (N. 1.) (Correspond in English) + + + + + + + + + + + + + + + + + + + + + + + + + + + +ಗಭಾ ೯ಶಯದ ಕ್ಯಾನ್ಸರ್‌ ನುಹಾರೋಗದ + + +; ನಿವಾರಣೆ-೮ +ಮಹಿಳೆಯರು ಇದರಲ್ಲಿಯೂ ೩೫ ವರ್ಷದ ಮೇಲಿನವರು ಈ ಕೆಳಗಿನ +ಅಂಶಗಳನ್ನು *ವಕ್ಕವೂಗಿ ಗೆಮನಿಸಬೆ:ಕು. + + + + + +* ರಕ್ತ ಮಿಶ್ರಿತ ಬಿಳಿಸದರು ಒಮ್ಮೆ ಜಾಸ್ತಿ, ಒಮ್ಮೆ ಕಡಿಮೆ ಹೀಗೆ ಸದಾ | +ಆಗುತ್ತಿದ್ದರೆ ಮತ್ತು ದುರ್ಗಂಧದಿಂದ ಕೊದಿದ್ದರೆ. +* ಸಂಭೋಗ ಕ್ರಿಯೆ ಮತ್ತಿತರ ಕಾರಣಗಳಿಗಾಗಿ ಆದ ಗಾಯದಿಂದ ಇಲ್ಲವೆ || +ತ್ರಾಸದಾಯಕ ಮಲಬದ್ಧತೆಯಿಂದ ಅನಿಯಮಿತವಾಗಿ ರಕ್ತ ಸ್ಪಾವವಾಗುತ್ತಿದ್ದರೆ. '` + + +* ಹಿಂದಿನಿಂದ ಎರಡು ವರ್ಷಗಳ ವರೆಗೆ ಮುಟ್ಟು ನಿಂತ ನಂತರ ರಕ್ತೆ ಸ್ಪಾವವಾಗುತ್ತ | +ಲಿದ ರೆ: ` + + +ನಿಮಗೆ ಕ್ಯಾನ್ಸರ್‌ ರೋಗ ಅಂಟಿಕೊಂಡಿದೆಯೆಂದು ಭಾವಿಸಬೇಕು, ಪ್ರಾರಂಭಿಕ 1 +ಅವಸ್ಥೆ ಯಲ್ಲಿದ್ದರೆ ಇದನ್ನು ಪೂರ್ಣ ಗುಣಪಡಿಸಬಹುದು. ಆದರೆ ಅಲಕ್ಷ ತಾಳಿದರೆ'ಮುಂದೆ 4 +ಈ ರೋಗ ಪ್ರಬಲವಾಗಿ ಪರಿಸ್ಥಿತಿ ಕ್ತಿ ಮೀರಬಹುದು. ಕಾರಣ ನೀವು ೩೫ ವರ್ಷ ಮೀರಿದ | +ಕೂಡಲಿ ಆಗಿಂದಾಗ್ಗೆ ತಜ್ಞ ಡಾಕ್ಟರರಿಂದ ತಪಾಸು ಮಾಡಿಸಿಕೊಳ್ಳಬೇಕು. | + +ಮೂತ್ರವಾಗುವಾಗ ತೊಂದರೆಯಾಗುತ್ತಿದ್ದರೆ . ಮತ್ತು ಉರಿಮೂತ್ರವಾಗುತ್ತಿದ್ದರೆ ಶ +ಇದು ಕ್ಯಾನ್ಸರ ರೋಗದ ಕೊನೆಯ ಅವಸ್ಥೆಯೆಂದು ಭಾವಿಸತಕ್ಕದ್ದು. '` + +ಕ್ಕಾನ್ಸರ ರೋಗ ಇಂಥವರಿಗೆ ಬರುವದೆಂದಾಗಲಿ ಇಂಥಾ ಅಂಗಾಂಗಗಳಿಗೇ | +ಅಂಟಿಕೊಳ್ಳುವದೆಂದಾಗಲಿ ಹೇಳಲು ಸಾಧ್ಯವಿಲ್ಲ ಆದುದರಿಂದ ಪ್ರತಿಯೊಬ್ಬರೂ ಜಾಗರೂಕ | +ರಾಗಿರಬೇಕು, ಹ | + +ಈ ರೋಗ ತಗಲಿದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಶುಶ್ರೂಷೆ ನೀಡಲು ಕ್ಕಿ +ಮತ್ತು ಈ ಬಗ್ಗೆ ಸಂಶೋಧನೆ ನಡೆಸಲು ಒಂದು ಸುಸಜ್ಜಿತ ಆಸ್ಪತ್ರೆಯನ್ನು ಹುಬ್ಬಳ್ಳಿಯ ' +ಅಮರಗೋಳದ ಬಳಿ ಸಿದ್ಧವಾಗಿದೆ. ಲಕ್ಷಾವಧಿ ರೂ. ಗಳ ವೆಚ್ಚದಿಂದ ಕಟ್ಟಲಾಗುತ್ತಿರುವ | +ಈ ಆಸ್ಪತ್ರೆಗೆ ಕೊಡುಗೈಯಿಂದ ಸಹಾಯ ನೀಡಿರಿ. ಸಿಮ್ಮ ಪಾಲಿನ್ಯವಂತಿಗೆ ಬೇಗ ಬರಲಿ.8 + + +ಕರ್ನಾಟಕ ಕ್ಯಾನ್ಸರ್‌ ಶುಶ್ರೂಷಾ ಹಾಗೂ ಸಂಶೋಧನೆ ಸಂಸ್ಥೆ +ವಿದ್ಯಾನಗರ, ಹುಬ್ಬಳ್ಳಿ | + + + + + +ಸ್ಪಳದಾಫ +ಸೊಂಡೂರ ಮ್ಯಾಂಗನೀಸ್‌ +ಲ್ಯಂಡ್‌ ಐರನ್‌ ಓರ್‌ ಲಿ. +ಸೊಂಡೂರು (ಬಳ್ಳಾರಿ ಜಿಲ್ಲೆ) + + + + + +೧೨೪ +ವೊಂದಿದೆ: ಈ ವರೆಗೂ ವಿಶ್ಲೇಷಣಗೊಳ್ಳದ +ಶಬ್ದಗಳ ಬಗೆಗೂ ಗಂಭೀರವಾಗಿ ಯೋಚಿಸು- +'ವುದುಶ ಶ್ರದ್ಧೆಯ ಗುಣ. ಪಾಲ್‌, ಮಹಮ್ಮದ್‌ A +ಮಾರ್ಕ್ಸ್‌ ಹಾಗೂ ಹಿಟ್ಲರನ ವಾಕ್ಕಗಳನ್ನು +ಜನ ಯಥಾವತ್ತಾಗಿ ಸ್ವೀಕರಿಸುತ್ತಾರೆ. ಪರಿ- +ಣಾಮ? ಇತಿಹಾಸದ ದುರ್ಗತಿ, ಆದ್ದರಿಂದ +ಹೇ ಪ್ರಭುವೆ, ನಮಗೆ ಧರ್ಮದ ಬಗೆಗೆ ಭಕ್ತಿ- +ಯನ್ನೂ ಶ್ರದ್ಧೆಯಿಂದ +ಕೊಡು,” + +ಇಂಥಾ ವಿಚಿತ್ರವಾದ ವಿಚಾರಗಳನ್ನು ಗ್ರಹಿ- +ಸುವುದರಲ್ಲಿಕ್ಕತಲ್ಲೀನನಾಗಿದ್ದಾ ಗಲೆ ಅಲ್ಲಿಗೆ ಮುರು- +ಗನ್‌ ಬಂದ. ವಿಲ್‌ ತನ್ನ +ಮುಚ್ಚಿದ, + + +ಹಸ ಕಣ್‌ +ಲ್ರಸಿ ಕವನ್ನು + + +ತೇ +ಪಾಳದ ಭಾವಿ ರಾಜನಾದ ಮುಶುಗನ್‌ +: ಕರ್ನಲ್‌ ದೀಪನ ವಿಚಾರಗಳಿಂದಲೂ ಸಮಾಜ +ಸುಧಾರಕರಿಂದಲೂ ಅತ ಬಂತಪ್ಪ ಪ್ರಭಾವಿತನಾಗಿದ್ದ. +ಅವನ ವಿಚಾರಗಳು ಡಾ. ರಾಬರ್ಟನ -*ಆದರ್ಶ +ರಾಜ್ನ'ದ ಕಲ್ಪನೆಯೊಂದಿಗೆ ಅಷ್ಟಾಗಿ ಸರಿ- +ಹೊಂದುತ್ತಿ ರಲಿಲ್ಲ ಪಾಳವು ಆಧುನಿಕಗೊಳ್ಳ +ಬೇಕೆಂದೂ ಅದರ ಔದೊ ಗಿಕರಣ ತ್ವ ರಿತಗತಿ +ಯಿಂದ ನಡೆಯಬೇಕೆಂದೂ' ಅಪೇ ಕಿಸುತ್ತಿ ದ್ಧ +ಆತ ಪೆಟ್ರೋಲಿಯಂ ವ ;ವಹಾರವನ್ನು ಕುರಿತು +ಪಿಸಬೇಕೆನ್ನು ವಾಗಲೆ ರಾನಡಂಗದ ರಾಜ- +Ss ಅಬ್ದುಲ್‌ ಬಾಹುವಿನೊಡನೆ ರಾಣಿ ಅಲ್ಲಿಗೆ +ಬಂದಳು. +ಎಲ್‌ನಿಗೆ ಅಬ್ದು ಲ್‌ ಬಾಹುವಿನ ವ್ಯ ಕ್ಶಿ ತ್ವ + + +ಕಃ + + +ಅತ್ಮ ೦ತ ಪ್ರಖರವೆನಿಸಿತು. ರಾಣಿಯು ನಿಲ್‌ 3 +ಸಾಖ್ಕ ವನ್ನು ವಿಚಾರಿಸಿದ ನಂತರ ಅಧ್ಕಾ ತ್ಮ +ಜ್‌ ಆತ್ಮಶ ಶ; ದ್ಧಿ ಯ ಯಜ್ಞ ದ ಬಗೆಗೆ + + +ಮಾತಾಡತೊಡಗಿದಳು. ಆಕೆಗೆ ಯೋಗ ಸಿದ್ಧಿ- +ಗಳ ಬಗೆಗೆ ವಿಶಾ ಸವಿದೆಯೆಂದೂ ಆತ ಶುದ್ಧಿ ಯ +ಯಜ್ಞ ದ ಮೂಲಕ ಮಾನವ ಜನಾಂಗದ ಕಲ್ಯಾ ಣ- +ವಾಗುವುದೇದೂ ` ಅಕೆ ನಂಬಿದ ; ಕಂಟುದು +- ರಾಣಿಯ ಮಾತುಗಳಿಂದ ವಿದಿತವಾಯಿತು, ತಾನು +ಕೆಲ ಸಿದ್ದಿ ಗಳನ್ನು ಹೇಗೆ ಕೆ ಓಗೂಡಿಸಿಕೊಂಡೆನೆಂದು +ಅವಳು "ಎಲ್‌ನಿಗೆ ವಿಸ್ತಾ ರವಾಗಿ ಹೇಳುತ್ತಲೇ +ಶುಷ್ಯಢನು; + + +ಕಸ್ತೂ ರಿ, ಜೂನ್‌ ೧೯೭೭ + + +. ರಾಜದೂತ ಬಾಹು ಅವಳನ್ನು + + + + + +ಆಕೆ ಮುರುಗನ್ನ ನೊಡನೆ ಸ್ವಿತ್ಯ ; ರಲಂಡ್‌ +ಹಾಗೂ ದಕ್ಷಿಣ ಅಮೇರಿಕದ ವಾಸ್ತ 3 ದಲ್ಲಿದ್ದಾ- +ಗಿನ ದಿನಗಳತ್ತ ಮಾತು ತಿರುಗಿದಾಗ ಬಹು +ರಮ್ಯವಾಗಿ' ಅಲ್ಲಿನ ದಿನಗಳನ್ನು ವರ್ಣಿಸಿದಳು. +ವೈಜ್ಞಾನಿಕ ಪ್ರಗಶಿಯಿಂದಾಗಿ ದಿನೇ ದಿನೇ +Cha ಅ +ಜಗತ್ತು ಚಿಕ್ಕದಾಗುತ್ತಿದೆ. ರಾಷ್ಟ್ರ ರಾಷ್ಟ್ರಗಳ +ಮಧ್ಯೆಸಂಪ ಪರ್ಕ ಹೆಚ್ಚು ತ್ತಿದೆ, ಇಂತಹುದರಲ್ಲಿ +ಪಾಳವೊಂದೆ ಜಾಗತಿಕ “ರಂಗದಿಂದ ಹೊರಗುಳಿ- +ದರೆ ಏನು ಪ ಯೋಜನ? ಡಾಕ್ಟರ್‌ ರಾಬರ್ಟ +ಯುಟೊಪಿಯನ್‌ ಕಲ್ಪನೆ ಆಕರ್ಷಕವಾದರೂ +ಅರ್ಥಹೀನವಾಗಿದೆ ಎಂದೆಲ್ಲಾ ಹೇಳುತ್ತಾ +ಪೆಟ್ರೋಲಿಯಂ ಕಂಪೆನಿಯನ್ನು ಸ್ಥಾಪಿಸುವ +ಕುರಿತೂ ಮಾತೆತ್ತಿದಳು. + +ಪಲ್ಲಂಗದ ಮೇಲೆ ಮಲಗಿಕೊಂಡೆ ವಿಲ್‌-ತದೇಕ +ಚಿತ್ತನಾಗಿ ಇದೆಲ್ಲವನ್ನೂ ಕೇಳುತ್ತಿ ದ್ವ. ತಾನು +ಔಷಧಿ ತೆಗೆದುಕೊಳ್ಳು pe p ಸಮಯವಾಗಿಡೆ- +ಯೆಂಬುದು ಜ್ಞಾಪಕಕ್ಕೆ ಬಂದಾಗ ನರ್ಸ್‌ ರಾ��ಾ . +ಅಪ್ಪೂ ನ್ನು ಕರೆದ. | + +ಆಕೆಯ. ಸೌಂದರ್ಯ ಅನು ಪಮವಾಗಿತ್ತು. +ಅವಳ ಸಾಂದ- +ರ್ಯವನ್ನು ತುಂಬಾ ಪ ಶಂಸಿಸುತ್ತಿ ದ್ದ ರೂ "ಆಕೆ +ಆತನಿಂದ ' ಆದಷ್ಟು ದೂರವಿರಲು ಪ ್ರೈಯತ್ನಿ - +ಸುತ್ತಿದ್ದುದು ವಿಲ್‌ನ ಲಕ್ಷ್ಮಕ್ಕೆ ಬಾರದಿರಲಿಲ್ಲ. + +ರಾಣಿ ವಿಲ್‌ನಿಗೆ ವಿದಾಯ" ಹೇಳಿ ಕೋಣೆ- +ಯಿಂದ ಹೊರಬಿದ್ದಳ್ಳು ಎಲ್‌ ರಾಧೆಯು +ಕೊಟ್ಟ ಔಷಧ ಕುಡಿದ. ರಾಜದೂತ ಬಾಹುವಿ- +ನೊಂದಿಗೆ ಪೆಟೊ ಹಸ ಕಂಪೆನಿಯ ಕುರಿತು +ಚರ್ಚೆ ಪ್ರಾರಂಭಿಸಿದ ಸ್ವಲ್ಪ ಹೊತಿ ನಲ್ಲೇ +ಮಾತು ಲೈ ೧ಗಿಕ ವಿಷಯದತ್ತ, ತಿರುಗಿತು. + +ಅವರು” ಈ ಬಗ್ಗೆ ನಿರ್ವಿಕಾರಭಾವದಿಂದ +ಹಾಗು ಮುಕ್ತ ಮನಸ್ಸಿ 'ನಿಂದ ಚರ್ಚಿಸಿ ಲೈ ೦ಗಿಕ +ಆಸಕ್ತಿಯುಳ ವರು ಮನೋವಿಕಾರಗ್ರಸ + + +ಪಾಪಿಗಳು; ಅವರೆಲ್ಲ ಅನಂತದ ಸಾಗರದಲ್ಲಿ ಪರಿ - + + +ಕ್ರಮಿಸುವ ನೌಕೆಯಲ್ಲಿ ಪಯಣಿಸ ಸುತ್ತಿ ದ್ದಾ ರೆ. +ನೌಕೆಯಾದರೊ ಗಟ್ಟ ಯಾಗಿಲ್ಲ. ಬುಡಕ್ಕೆ +ತೂತು ಬಿದ್ದು ನೀರು - ಒಳಸೇರುತಿ ದೆ. +ಯಾವಾಗ ಮುಳುಗುತ ಶೈದೆಂಬುದು ನಿಶಿ ವಿಲ್ಲ. + + +ಅದರಲ್ಲಿ ಪಯಣಿಸುತ್ತಿರುವವರಿಗೆ ಆದರಿಂದ + + +ಪಾರಾಗುವ ಬಗೆಯೂ ಇಲ್ಲ. ವಿಷಯಾಸಕ್ತಿಯಲ್ಲಿ +` ಲೀನರಾಗಿರುವವರ ಸ್ಥಿತಿಯೂ ಇದೇ ರೀತಿ +'ಯಾಗಿದೆಯೆಂದು ಅವರು ಒಮ್ಮತದ ತೀರ್ಮಾ- +ನಕ್ಕೆ ಬಂದರು. +ಸಾನ ಲ್ಪ ಹೊತ್ತಿನಲ್ಲೆ ರಾಜದೂತ +ಬಾಹು ಅಲ್ಲಿಂದ ಹೊರಟುಹೋದ, | ಆತನ +ಬಗೆಗೆ ರಾಧೆಗೆ ಸ್ವಲ್ಪವೂ ಸದಭಿಪ್ರಾಯವಿಲ್ಲ- +೯ `ವೆನ್ನುವುದು. ಅವಳ ಮುಖಭಾವದಿಂದಲೆ +ಗೊತಾ ಿಗುತ್ತಿತ್ತು. ಆತ ಹೋದ ನಂತರ +ಬಾಹುವಿನ ಬಗೆಗೆ ತನ್ನ ಅಸಂತೋಷವನ್ನು +ವ್ಯಕ್ತಪಡಿಸುತ್ತಾ - ಎಲ್‌ನಿಗ್ಳ ಹೇಳಿದಳು ; +“ಸಲ ದುಡ್ಡು ಕೊಟ್ಟು ತಮ್ಮೊಂದಿಗೆ +ಮಲಗಲು ಆಹಾ ಎನಿಸುವುದೇ ಈ ದೇಶದ +ಜನರ ಸಂಸ್ಕೃತಿಯೇನು ? ಒಂದು ವೇಳೆ ಆಕೆ +ಮಲಗಲು ತಯಾರಾಗದಿದ್ದರೆ ಇನ್ನೂ ಸ್ವಲ್ಪ +ಹೆಚ್ಚು ಹಣ ಕೊಡುವ ಆಮಿಷ ತೋರಿಸುತ್ತಾರೆ, +- ಇವರ ಸಂಸ್ಕೃತಿಯ ಮಟ್ಟ ಇಷ್ಟೇನೆ ಟ್‌ +ಈಕೆಗೂ ಮುರುಗನ್ನನಿಗೂ ಯಾವ ರೀತಿಯ +ಸಂಬಂಧವಿದೆಯೆಂಬ ಕುತೂಹಲವನ್ನು ತಣಿ- +೫ ಸಲು ಇದೇ ಅವಕಾಶವೆಂದುಕೊಂಡ ಎಲ್‌ +ಅವಳನ್ನು ಆ ಬಗ್ಗೆ ನೇರವಾಗಿಯೆ ಪ ಶ್ಲಿಸಿದ. +ಆಕೆ "ಹೇಳಿದಳು: “ನಿಜ ಹೇ ಬೇಕೆಂದರೆ +ಪ್ರೇಮದ ಸ್ವರೂಪದ ಬಗ್ಗೆ ಆತನಿಗೆ +ಪ್ರಾರಂಭಿಕ ಪಾಠಗಳನ್ನಿ ಹೇಳಿಕೊಟ್ಟವಳು +ನಾನೇ ;ಆತ. ವಯಸ್ಸಿ ನಲ್ಲಿ ನನಗಿಂತ ಚಿಕ್ಕವ, +ಸ್ವಭಾವ ವದಿಂದ ಅಂಜುಗುಳಿ. ತುಯಾ ನಾಚು- +ಗೆಯ ಸ್ವಭಾವ. 'ಆದರೂ ದಿನಗಳೆದಂತೆ ಎಷ್ಟು + + +ವ ದ್ದೆ 'ಗಿದ್ದಾ ನೆ ನೋಡಿ!” +ನಟರ ರಾಧೆಯ ಮಿತ್ರ ರಂಗಾ ಕರುಣಾ- ಶೀಘ್ರ ಮತ್ತು ನಿಶ್ಚಿತ +ಕರನ್‌ ' ಕೋಣೆಯೊಳಗೆ ಬಂದ, , ರಾಧೆಯ + +ಆಕರ ಎ೮! ಹ್‌ ಹೋಟಾ ಸ ನೀಡುತ್ತದೆ ತ + + +ಬಾಹುವಿನ ಬಗೆಗೆ ರಂಗಾನಿಗೂ ಸದಭಿಪ್ರಾಯ- + + + + + + + + +} ಎರಲಿಲ್ಲ ಆತಶೋಷಕರೂ ಬಂಡವಾಳಶಾಹಿ- ||| FN. +ಗಳೂ ಮೋಸದ ಅಧಾತ್ಮವಾದಿಗಳೂ ಆದ SARABHAI CHEMICALS LIMITED +ಜನರ ಗುಲಾಮ ನೆಂದು ಆ ತನನ್ನು ತಿರಸ್ಕಾರ 9 ಇದು ಇ. ಆರ್‌. ಸ್ಕ್ವಿಬ್‌ ಅಂಡ್‌ ಇನ್ಸ್‌ ಇನ್ಕಾರ್ಪೊರೇಟೆಡ್‌ +ಛ್‌ ಪ�� ಟ್ರೇಡ್‌ಮಾರ್ಕ್‌ ಆಗಿದ್ದು +ಪೂರ್ವಕವಾಗಿ ವರ್ಣಿಸಿದ. ಹೊ epi ಸಲು ಲೈಸೆನ್ಸ್‌ ಪಡೆದಿರುವರು. +ಪಾಳದ ಸ್ವ ಚ್ಛ ೦ದವಾದ, ಆದರೆ ಸಂಯ- Shilpi-SC:6A/74 Kan + + +ಮಿತವಾದ ಪ್ರೇಮವೃವಹಾರಗಳು ' ವಿಲ್‌ನಿಗೆ + + +೫ ಟ ್‌್‌ + + +ಹ ಯ ಅಜ ಇಸ ಟಾ + + + + + + + + + + + +ಹೊಸದಾಗಿ ತೋರಿಬಂದವು. ಯುರೋಪಿ- +ನಲ್ಲಾಗಲಿ ಅಮೇರಿಕದಲ್ಲಾಗಲಿ ಒಂದು ಕಡೆ +ಲೈಂಗಿಕ ಸಂಬಂಧಗಳ ಮೇಲೆ ಬಂಧನವಿದ್ದರೆ +ಮತ್ತೊಂದು ಕಡೆ. ಮನಃಕಾಮನೆಗಳನ್ನು +ತೃಪ್ತಿಪಡಿಸಲು ಸಮಾಜದ ಒಬ್ಪಿಗೆಯಿದೆ. +ಪರಿಣಾಮವಾಗಿ ಅಲ್ಲಿ ಒತ್ತಡ (tension) +ಉಂಟಾಗುತ್ತದೆ. ಆದರೆ ಪಾಳದ ಪರಿಸ್ಥಿತಿ +ತದ್ವಿರುದ್ಧವಾಗಿತ್ತು. ಅಲ್ಲಿನ ಪರಂಪ 'ರೆಯೂ +ಸಾಮಾಜಕ ರೀತಿನೀತಿಗಳೂ. ಮುರುಗನ್ನನನ್ನು +ನಿಯಂತ್ರಿಸುತ್ತಿದ್ದವು. ಇದು ಅವನ ಮನಸ್ಸಿ ಗೆ +ಬಂದಿರಲಿಲ್ಲ. ಆತ” ತನ್ನ ಸರ್ವಾಧಿಕಾರಿ ಧೋರಣೆ +“ ಯಿಂದ ಎಲ್ಲ ರೀತಿಯಿಂದಲೂ ಪಾಳವನ್ನು +ಆಧುನಿಕಗೊಳಿಸಬಯಸುತ್ತಿದ್ದ. + +ರಂಗಾ ವಿಲ್‌ನ ಮುಂದೆ ಸಂಭೋಗ, ತಂತ್ರ, +ನಿರ್ವಾಣ ಮೊದಲಾದ ಅನೇಕ ವಿಷಯಗಳ +ವ್ಮಾಖ್ಯ ನೀಡಿದ. ಅವನ ಪ್ರಕಾರ, ಸಂಭೋಗವು +ಪ್ರೇಮದ ಯೌಗಿಕಕ್ರಿಯೆ ಮಾತ್ರ. ಅದರಿಂದ +ವಾಯವೀಯ ಪ್ರೇಮವು ಪಾವನವಾಗುತ್ತದೆ. +ಅಷ್ಟೆ ಅಲ್ಲ, ಬುದ್ಧತ್ವವೂ ಯೋನಿಯಲ್ಲಿಯೆ +ಅವಸ್ಥಿ ತವಾಗಿದೆ. ಹಾಗೆ ನೋಡಿದರೆ ಸಂಭೋ +ಗವೇ ೭ ಧ್ಯಾನ.” +ಲೈಂಗಿಕ ಜೀವನಕ್ಕೆ ಸಂಬಂಧಿಸಿದ ಇಂಥಾ +ಗಂಭೀರ ವಿಷಯಗಳನ್ನು ಕುರಿತು: ಶಾಲೆ. +ಯಕ್ಲಿಯೆ ಅಲ್ಲಿ ಪಾಠ ಹೇಳಿಕೊಡಲಾಗುತ್ತದೆ. +ಆದ್ದರಿಂದಲೇ +ವೊಂದರಲ್ಲಿ ಎರಡು ಅಥವಾ ಮೂರಕ್ಕೆ ತ ಹೆಚ್ಚು +ಮಕ್ಕಳಿರುವುದಿಲ್ಲ. ಅನ್ಯ ದೇಶಗಳಲ್ಲಿ ಲೈ 0ಗಿಕ +ಶಿಕ್ಷಣವನ್ನು ಬಹು ಮಡಿವಂತಿಕೆಯ ದೃಬ್ಬ +ಯಿಂದ ನೆ ೋಡಲಾಗುತ್ತಿದೆ. EE +ವಿಕೃತ ಕಾ ಮಭಾವನೆ ಗಳೂ ಸ ೈಚ್ಛ ೦ದ ಪ್ರ ವೃ +ಹ ಬೆಳೆದು ಸಮಾಜ 'ಲುಪಿತಗೊಳುರ +ವುದು. ಪರಿಣಾಮವಾಗಿ ಕೀಳು ಮಟ್ಟ ದ ರ್‌ +ಕಾರಣ ತಾನೇತಾನಾಗಿ ಮೆರೆಯುವುದು. ಇಂಥಲ್ಲಿ +ಒಂದೆಡೆ ಔಷಧ ವಿಜ್ಞಾ ನ ಹಾಗೂ ನಭ + + +ಶಾಸ್ತ್ರಗಳು ಅಭಿವೃದ್ಧಿ ಗೊಳ್ಳುತಿ [ದರೆ +ಇನ್ನೊಂದೆಡೆ ಶೋಷಣೆ, ಯುದ್ಧ, “ಪೀಡನೆ +ಗಳು ದಿನೇ ದಿನೆ € ಜನಸಾಮಾನ್ಯ ರನ್ನು ಸತಾ- + + +ಯಿಸುತ್ತವೆ. Wal ಇವೆಲ್ಲ ; ದೋಷಗಳನ್ನೂ + + +ಸಾಮಾನ್ಯವಾಗಿ ಕುಟುಂಬ- + + +ದೇವರ ತಲೆಯ ಮೇಲೆ ಹೇರಲಾಗುತ್ತದೆ. +ಇಂತಹ *ನಾಗರಿಕ' ರಾಷ, ಗಳಿಂದ ದೂರವಿರು- +ವುದೆ ಒಳ್ಳೆಯದೆಂದು ಪಾಳೆದ ಜನ ಭಾವಿಸು- +ತ್ತಾರೆ... + +ಡಾಕ್ಟರ್‌ ರಾಬರ್ಟನ ಪೂರ್ವಜನಾದ +ಡಾ. ಆಂಡ್ರೂ ಅವರಿಗೆ ಪಾಶ್ಚಾತ್ಯರ +ಜೀವನ ವಿಧಾನದ ದೋಷಗಳೆಲ್ಲವೂ ಗೊತ್ತಿತ್ತು. +ಜನಸಂಖ್ಯೆಯ ಅನಿಯಂತ್ರಿತವಾದ ಬೆಳವಣಿ- +ಗೆಯೆ ಎಲ್ಲ ಸಮಸ್ಯೆಗಳಿಗೂ ಮೂಲ ಎಂಬು- +ದನ್ನವರು ಆಗಲೆ ಕಂಡುಕೊಂಡಿದ್ದರು ಆದ್ದ- : +ರಿಂದಲೆ ಅವರು ಪಾಳದಲ್ಲಿ ಅನೇಕ ಕಡೆ +ಜನಸಂಖಾ ನಿಯಂತ್ರಣ ಕೇಂದ್ರ ಗಳನ್ನು +ಸ್ಥಾಪಿಸಿ " ಜನಸಾಮಾನ್ಯ ರ ಜೀವನ ಮಟ್ಟ +ತಗ್ಗೆ ದಂತೆ ನೋಡಿಕೊಂಡರು ಎಂದು ಮುಂತಾಗಿ +ರಂಗಾ ಹೇಳಿದ. | + +ಪಾಳದ ನಿವಾಸಿಗಳ ಬಗ್ಗೆ ಎಲ್‌ನಿಗೆ ಅಭ���ಮಾನ +ಉಕ್ಕಿ ಬಂತು. ಎಂಥಾ ಒಳ್ಳೆಯ ಜನ! ಎಂಥಾ +ಭೋಳೇ ಸ ಭಾವ! ವಾ ಪಾರಿಗಳೂ ಸರ್ವಾಧಿ- +ಕಾರಿಗಳೂ “ದವರನ್ನು "ಕೂಡಿಕೊಂಡು ಇಲ್ಲಿನ +ನಿರ್ಮಲವಾದ ಜೀವನ ವಿಧಾನ ಕಲುಷಿತ +ಗೊಳ್ಳುವ ಹಾಗೆ ನಾವು ಮಾಡುತ್ತಿ ದ್ವೇವಲ್ಲ +ಎಂದು. ಎಲ್‌ನಿಗೆ ಆತ್ಮ ಗಾ _ನಿಯುಂಟಾಯಿತು. + +ಆ + +ಕೋಣೆ ಶಾಂತವಾಗಿತ್ತು. + +ವಿಲ್‌ ರಾಜ ಬರೆದ ಆ ಅದ್ಭು ತ ಪುಸ್ತ ಕವನ್ನು +ಅದರಲ್ಲಿನ ಕಲವು ಎಚಿತ ವಾದ +ತಥ್ಮ ಗಳು ನಿ ಸಾಕಷ್ಟು ಮನೋರಂಜನೆ +ನೀಡಿದವು. ಸ್ವಲ್ಪ ಸಮಯದ ನಂತರ +ಸುಶೀಲೆಯು ಅಲ್ಲಿಗೆ ಬಂದಾಗ ಆಕೆ ವಾಡಿಕೆ- +ಯಾಗಿ ಆತನೊಡನೆ ಮಾತನಾಡುತ್ತಾ +ಮ್ಕು ಚು ನ ಅಡ್ಕಾ ಪ್ಲೆ ಶನ್‌ ಕ್ಲ ಬ್ಬಿನ ಬಗ್ಗೆ + + +ಹೇಳಿದಳು. ಆಕೆ ಹೇಳಿದ” ಪ ಕಾರ, ನ ಬಿ ನ +ಸದಸ ಸ್ಕರು ಪಾರಸ | ರಿಕವಾಗಿ ಮಲ-ಕಕ್ಕ, +ಮಲ-ತಮ್ಮ, ಮಲಿ-ಅಣ್ಣ, ಮಲ- ತಂದೆ, ' + + +ಮ ಲ-ತಾಲಿ ಸಂಬಂಧ ಹೆ ಹೊಂದಿದವರಿರುತ್ತಾ, ರೆ, +ಈ ವ್ಯವಸೆ ಯಿಂದಾಗಿ ಎಲ್ಲರಿಗೂ ಪ್ರೇಮದ +ನೈ ಜಸ ರೂಪ ಅರಿವಾಗುವುದಲ್ಲದೆ ಜವಾಬ್ದಾ- +ರಿಯೂ ಸಮನಾಗಿ ಹಂಚಿಹೋಗುತ್ತ ಡೆ. + + +ಇದರಿಂದಾಗಿ ಯಾರಿಗೂ ತೊಂದರೆಯಾಗುವು +ದಿಲ್ಲ. ಯಾರೂ ಅಸಂತುಷ್ಟ ರಾಗುವುದಿಲ್ಲ. +ಈ ಕ್ಲಬ್ಬಿನ ವ್ಯವಹಾರದಲ್ಲಿ ಸರಕಾರವೂ +ಹಸ್ತಕ್ಷೇಪ ಮಾಡುವುದಿಲ್ಲ. ಈ ಸ್ವಾತಂತ್ರ +ಜಗತ್ತಿನ ಇನ್ನುಳಿದ ಯಾವುದೇ ದೇಶಕ್ಕೂ +ಇರುವುದಿಲ್ಲ. ಉಳಿದ ದೇಶಗಳಲ್ಲಿನ ಮಕ್ಕಳು +ಹೆಚ್ಚು ಮಟ್ಟಿಗೆ ವಿಕ್ಷಿಪ್ತವಾದ ಪ್ರವೃತ್ತಿಗಳನ್ನು +ಬೆಳಿಸಿಕೊಂಡಿರುತ್ತವೆ. ಹೀಗಿರುವಾಗ ಕಮ್ಮೂ- +ನಿಸ್ವ್‌ ದೇಶಗಳಲ್ಲಿನ ಕೈದಿ ಶಿಬಿರಗಳಾಗಲಿ +ಇತರೆಡೆಯಲ್ಲಿನ ಅಸಂಖ್ಯ ಜೈಲುಗಳಾಗಲಿ ಚರ್ಚು +ಗಳಾಗಲಿ ಕಂಡುಬರುವುದರಲ್ಲಿ ಆಶ್ಚರ್ಯವಿಲ್ಲ. +ನಮ್ಮ ದೇಶದ ಮಾತು ಹಾಗಲ್ಲ. ಬಾಲ್ಯದಿಂದಲೆ +ನಾವು ಅವರನ್ನು ಹೊಣೆಗಾರ ವ್ಯಕ್ತಿಗಳನ್ನಾಗಿ +ರೂಪಿಸುತ್ತೇವೆ. ಅವರ ವ್ಯಕ್ತಿತ್ವವನ್ನು +ಸರಿಯಾದ ರೀತಿಯಲ್ಲಿ ವಕಸಿತಗೊಳಿಸುತ್ತೇವೆ, +ಹೀಗಾಗಿ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗಲೆ +ತಾವು ನಿರ್ವಹಿಸಬೇಕಾದ ಕರ್ತವ್ಯದ' ಅರಿವು +ನಮ್ಮ ಮಕ್ಕ ಳಿಗೆ ಇರುತ್ತದೆ. ಅವರು ತಮ್ಮ +ಭವಿಷ್ಯ ವನ್ನು ತಾವೇ 'ಕ್ಷಂಡುಕೊಳ್ಳು ತ್ತಾ ರೆ +ದೆ ವಭೀರುಗಳಾಗುತ್ತಾ ರೆ.” + +ಸುಶೀಲೆಯು ಇದನ್ನೆಲ್ಲ ಹೇಳುವಾಗ ವಿಲ್‌- +ನಿಗೆ ತನ್ನ ಹಾಗೂ "ಮಾಲಿಯ ಸಂಬಂಧ +ನೆನಪಿಗೆ ಬಂದು ಮನಸ್ಸು ವಿಚಲಿತವಾಯಿತು, +ಭಾವನೆಗಳ ಆವೇಗ ಹಾಗೂ ಪಶ್ಚಾತ್ತಾಪಾಗ್ನಿ- + + +(ಕ 3ರ ತಡವಾದಮುಟು +| 2 ಇಫ್ಪಗಳಿಗೆಂತ್ಯದ್ದುತದಾದದು + + + + + +ಪ್ರಕೋಪವನ್ನು +ಅಲ್ಲ. ಆತ ತನ್ನ + + +ಅವನಿಗೆ ತಡೆದುಕೊಳ್ಳ 'ಛಾಗ +ಜೀವನದ ಇತಿಹಾಸ ನವನ್ನು +ಸಂಕ್ಷಿಪ್ತವಾಗಿ ಸುಶೀ ಲೆಗೆ ಹೇಳಿದ. +ಅವನಿಗೆ ig! ತ್ತಾಗಿ ಒಂದು ಸ್ಟುಡಿಯೋ- +ದಲ್ಲಿ ಮಾಲಿಯ ಪರಿಚಯವಾಗಿತ್ತು. ಆತ +ಸ ತುಂಬಾ. ಪ್ರೀತಿಸುತ್ತಿದ್ದ. +ಮಾಲಿಗೂ ವಿಲ್‌ನ ಮೇಲೆ ವಿಶ್ವಾಸ ಬಹಳ. +ಆಕೆ ಅವನಿಗೆ ತೋರಿಸಿದ ಪ್ರೀತಿಯಾಗಲಿ +ವಿಶ್ವಾಸವಾಗಲಿ ಅತಿಯಾಯಿತೇನೋ. ವಿಲ್‌ +ಮಾಲಿಯಿಂದ ಹಿಂದೊಮ್ಮೆ ಆರ್ಥಿ�� ಸಹಾಯ +ಪಡೆದ ರಶೈಲ್‌ ಎಂಬ ಹುಡುಗಿಯೊಡನೆ +ಸಂಪರ್ಕವನ್ನು ಬೆಳೆಸಿಕೊಂಡ. ಇದರಿಂದಾಗಿ +ಮಾಲಿಯ ಜೀವನದಲ್ಲಿ ನಿರಾಶೆಯ ಕಾರ್ಮೋಡ +ಗಳು ಕವಿದವು. ದುಃಖದ ಪಡಿನೆಳಲು ಜೀವನದ +ಉದ್ದಗಲಗಳನ್ನು ವ್ಯಾಪಿಸಿತು. ಇತ್ತ, ತನ್ನ +ಮೇಲಿನ ಪೆ ಪ್ರೆ "ಮ ಮಾಷ ಏಕಾಧಿಕಾರಗಳಿಂದಾಗಿ +ಆಕೆ ರಶೈಲ್‌ ಹಾಗೂ ತನ್ನ ನಡುವಿನ ಸಂಬಂಧಕ್ಕೆ +ಮುಳ್ಳಾಗಿದ್ದಾಳೆ ಎಂದು “ಎಲ್‌ನಿಗೆ ಪದೇ ಪದೆ +ಕೋಪವುಂಟಾಗುತ್ತಿತ್ತು. ಅವಳ ಪ್ರೇಮದ +ಭಾರ ಅವನ ಅನುಭವಕ್ಕೆ ಬಾರದ ಹಾಗೆ ಆಕೆ +ನಡೆದುಕೊಂಡಿದ್ದರೆ ಮಾಲಿಯ ಬಗೆಗೆ ಕ್ರೋಧವೂ +ಉಂಟಾಗುತ್ತಿರಲಿಲ್ಲ; ಅವಳ ಬಗ್ಗೆ ತಿರಸ್ಕಾರದ +ಭಾವನೆಯೂ ಮುೂಡುತ್ತಿರಲಿಲ್ಲ,- + + +ಮುಂದೆ ಒಮ್ಮೆ ಆತ ಆಲ್ಲೀಹೆ ಡನ + + +| | ರ ಗಳಿಿಯೂ +ಬಹ್ರ ಚೀಗಪುರಿಣಾಮೆ +ಕಾರಿಯಾಗಿಗುಣಪೀಯುತ್ತದೆ +2. ಯಾವಣ್ರತಿಯಲ್ಲಿಯೂ + + +ಸಾ, ಸ್ನ ಗಂ: ಮೂನ ವೆಲ್‌ ಕೀಲ ಕಾರ್ರೋರೇಕನ್‌ ಎ ವೂ 32 ಪೇಟ, ನಧನ ೪೫ +ಆ ಬ + + +ತ್‌್‌ + + +ಕಾರ್ಯದ ನಿಮಿತ್ತ ಆಫ್ರಿಕಕ್ಕೆ +ಬ್ಯಾಬ್‌ ಅವನ ಜೀವನದಲ್ಲಿ ಪ್ರವೇಶಿಸಿದಳು. +ನಿಜ ಹೇಳಬೇಕೆಂದರೆ “ಸೆಕ್ಸ್‌” ಅನ್ನುವುದು +ಒಂದು ಚಟ. ಮತ್ತೆ ಎಲ್ಲ ಚಟಗಳ ಹಾಗೆ +ಅದನ್ನು ಬಿಡುವುದೂ ಬಲು ಕಷ್ಟ. ಬ್ಯಾಬ್‌ +ನಿಂದಾಗಿಯೆ- ವಿಲ್‌ ಮಾಲಿಯನ್ನೇ ಕಳೆದು- +ಕೊಳ್ಳಬೇಕಾಯಿತು. + +ಮಾಲಿಯ ತಾಬೂತನ್ನು ಗೋರಿಯಲ್ಲಿಳಿಸು +ವಾಗ ಇನ್ನು ಮಂಂದೆ ಎಂದಿಗೂ ಬ್ಶಾ ಬ್‌ಳನ್ನು +ಭೇಟಿಯಾಗುವುದಿಲ್ಲವೆಂದು ಆತ ಪ್ರ ತಜ್ಞೆ +ಮಾ ಡಿದ್ದ. ಹೀಗೆ ಪ ತಿಜ್ಞಿ ಮಾಡಿದ ಮರು. ಇ +ದಿನವೇ ಬ್ಯಾಬ್‌ ಅವನ ರೂಮಿಗೆ ಬಂದಾಗ +ಹಿಂದಿನ ದಿನದ ಪ್ರತಿಜ್ಞೆ '-ಓಡಿಹೋಗಿತ್ತು, +ಮುಂದೆ ಅರ್ಧ ಗಂಟೆಯಲ್ಲೆ ಅವರಿಬ್ಬರೂ +ಒಂದೇ ಹಾಸಿಗೆಯಲ್ಲೆ ಮಲಗಿದ್ದರು. ಇದಾದ +ಮೂರು ತಿಂಗಳಲ್ಲೆ ಬೇಸರಗೋಡು ಆಕೆ ವಿಲ್‌ +ನಿಂದ ದೂರವಾಗಿದ್ದಳು. + +ಚಾಕ್ಸರ್‌ ರಾಬರ್ಟ್‌ ಶಿವಪುರದಿಂದ ಬಂದಿದ್ದ. +ಒಂದು ದಿನ ವಿಲ್‌" ಕರ್ನಲ್‌ . ದೀಪನ ಬಗ್ಗೆ +ವಿಚಾರಿಸಿದಾಗ ರಾಬರ್ಟ್‌, ಆತ ಇಡಿ ದಿ ೀಪಕ್ಕೇ +ಸಂಕಟಪ್ರಾಯವಾಗಿರುವುದಾಗಿ ಹೇಳಿದ, +ಅವನು ಮುಂದುವರೆದು ೧೪೪೯ರಿಂದ +೧೪೮೩ರವರೆಗಿನ ಅವಧಿಯಲ್ಲಿ ಪ್ರಕಟವಾದ ನಕ್ಷೆ- +ಗಳ ಆಧಾರದಿಂದ ಆತ ಇಡಿ ರಾನ್‌ಡಂಗ್‌ +ಪಾಳದ ಒಂದು ಇಲಾಖೆ ಮಾತ್ರವಾಗಿದೆಯೆಂದು + + +ಸಿದ್ಧಪಡಿಸಲು ಯತ್ನಿಸುತ್ತಿದ್ದಾನೆ. ಅಲ್ಲದೆ +ಇಡೀ ರಾನೌಡಂಗ್‌ ತನಗೆ ಸೇರಿದ್ದೆಂದು +ಹೇಳಿಕೊಂಡು ತಿರುಗುತ್ತಿ ದ್ದಾನೆ, ತನ್ನ ತ] +ನೀತಿಯಿಂದಾಗಿ ಪಾಳವು ಕಮ್ಯಾನಿ ಸ್ವರ ;ಪ್ರಭಾವ + + +ದಲ್ಲಾಗಲಿ ಬಂಡವಾಳಶಾಹಿಗಳ ಪ್ರ 'ಭಾವದೆಲ್ಲಾ - +ಗಲಿ ಇಲ್ಲ. ಅಕಸ್ಮಾ ತ್ತಾಗಿ ಪಾಳ ರಾಜ್ಯ "ದ +ಮೇಲೆ ಆಕ್ರ ಮಣವೇನಾದರೂ ನಡೆದರೆ ಅದನ್ನು +ಪ್ರಪಂಚದ ಎಲ್ಲ ರಾಷ್ಟ್ರ ಗಳೂ ಅತ್ಯ ೦ತ ಉಗ್ರು- +ವಾಗಿ ಖಂಡಿಸುವುದು 'ಚಿತವಾದರೂ ಯಾರೂ +ಹೊತ್ತಿಗೆ ಸಹಾಯಕ್ಕೆ ಬರುವುದಿಲ್ಲ. ರಾಷ್ಟ್ರ- +ಸಂಘದಲ್ಲಿ ಈಗ ಈ ಬಗ್ಗೆ ಸ್ವಲ್ಪ ಗೊಂದಲ- +ಸುವುದೊಂದೇ ಈ ರಾಜ್ಯಕ್ಕಿರುವ ದಾರಿ, + + +ಕ +ಶಾ! + + +ಹೋದಾಗ - + + + + + +ಪೆಟ್ರೊ ಲಿಯಮ್ಮಿ ಗಾಗಿ ಹಪಾಪಿಸುತ್ತಿರೆ + + +'ಎಂಡವಳಶಾಹಿಗಳ NE ರಾಣಿಯು ಅರಬ - + + +ವುದು ಖಂಡಿತ. ರಾನ್‌ಡಂಗದ ಸುಲ್ತಾನನ +ಮಗಳಾದುದರಿಂದ ` ಆಕೆ ಸ್ವಾಭಾವಿಕವಾಗಿಯೆ : +ಪಾಳವನ್ನೂ ರಾನ್‌ಡಂಗನ್ನೂ ಏಕಭತ್ರಾಧಿ- +ಪತ್ಯ ದಡಿಯಲ್ಲಿ ಒಂದೆಗೂಡಿಗ ವ ಯತ್ತಿ ಸು +ತ್ತಾಳೆ, ಇಷ್ಟೆಲ್ಲ ವರ್ಷ ಪಾಳ ರಾಜ್ಯ ಶಾಂತಿ- +ಮಯ ಸಾಮಾಜಿಕ ಪ್ರಯೋಗಗಳಲ್ಲಿ ನಿರತ: +ವಾದುದುರಿಂದ ಸೆ ನ್ಯ ಕಟ್ಟಿ ಲ್ಲವೆಂದು ಹೇಳಿದ. +ಪಾಳದ ರಾಷ್ಟ್ರ ಘಿ "ಜೀವನದಲ್ಲಿ ಮ್ಯಾ ಕ್‌- +ಫೈಲ್‌ ಪರಿವಾರದ ಪಾತ್ರ ಮಹತ್ವ ದ್ದೆ ೦ಬ +ಮಾತನ್ನು ಡಾ. ರಾಬರ್ಟ್‌ ಒತ್ತಿ ಹೇಳಿದ. ಈ +ಮನೆತನದ ಮೂಲಪುರುಷನಾದ ಡಾಕ್ಟ ರ್‌ +ಆಂಡ್ರೂ ಮ್ಮಾಕ್‌ಫೈಲ್‌ ಮದ್ರಾಸಿನಲ್ಲಿ ಓರ್ವ +ಪ್ರಖ್ಯಾತ ಡಾಕ್ಟರನಾಗಿದ್ದ. ಪಾಳದ ರಾಜನಿಗೆ +ದೊಡ್ಡ -ವೃಣವಾದಾಗ ಅದರ ಚಿಕಿತ್ಸೆಗಾಗಿ ಆತ +ಅ್ಯಂಡ್ರೂನನ್ನು ಮದ್ರಾ ಸಿನಿಂದ ಕರೆಸಿಕೊಂಡಿದ್ದ. _ +ವೃಣ ತುಂಬಾ ಬೆಳೆದುಕೊಂಡಿದ್ದರಿಂದ ಯಶಸಿ ಕ +ಯಾಗಿ ಆಪರೇಶನ್‌ ಮಾಡುವುದು ಕಠಿಣವಿತ್ತು. +ಡಾಕ್ಟರ್‌ ಆಂಡ್ರೂ ರಾಜನನ್ನು ಮೆಸ್ಮೆರಿಜಂ +ಪ್ರಯೋಗಕ್ಕೊಳಪಡಿಸಿ ಆಪರೇಶನ್‌ ಮಾಡಿದ. +ಅದು ಸಫಲ ವಾಯಿತು. ಅನಂತರ ಗರ್ಭೆವಶಿ- +ಯಾದ ರಾಜಕುಮಾರಿಯ ಅಪರೇಶನ್ನನ್ನೂ +ಯಶಸ್ವಿಯಾಗಿ ಮಾಡಿದ. ಪ್ರಸವವಾಗುವಾಗ +ತಾನು ಪ್ರಾಣ ಕಳೆದುಕೊಳ್ಳುತ್ತೇನೆಂಬ ಭಯ +ಇನ್ನೊಬ್ಬ ರಾಜಕುಮಾರಿಯನ್ನು ಆವರಿಸಿತ್ತು. +ಮೆಸ್ಮೆರಿಜಂನ ಸಹಾಯದಿಂದ ಡಾ. ಆಂಡ್ರೂ +ಆ ಭಯವನ್ನೂ ನಿವಾರಿಸಿದ. ಅವನ ಈ ಎಲ್ಲ +ಸೇವೆಯಿಂದ ಕೃತಜ್ಞನಾದ ರಾಜ ಅ್ಯಂಡ್ರೂ- +ig ಪ್ರಧಾನಮಂತ್ರಿಯನ್ನಾಗಿ ಮಾಡಿ: +ಇಬ್ಬರ ಆದರ್ಶಗಳೂ ಒಂದೇ ಆಗಿದ್ದವು. + +ಪರಸ್ಪ ರರ ವಿಚಾರಗಳು ಮೇಳಗೂಡುತ್ತಿ ದ್ದು ದ- +ರಿಂದ. ಭಿನ್ನಾ ಭಿಪ್ರಾ ಯಕ್ಕೆ ಆಸ್ಪ ದವೇ ಇರಲಿಲ್ಲ. +ಹೀಗಾಗಿ ಇಬ್ಬ ರೂ ರಾಜ್ಯ ದ "ಅಭಿವೃ ದ್ವಿಗಾಗಿ +ಅಹರ್ನಿಶಿ ದುಡಿದರು. ಬಂಡವಾಳಶಾಹಿಗಳ, +ಮಿಶನರಿಗಳ, ವಾ ಒಪಾರಿಗಳ ಹಾವಳಿ ಎಲ್ಲಿಯೂ, +ನಡೆಯದಂತೆ ನೋಡಿಕೊಂಡರು. + + +ಹೀಗಾಗಿ: ಈ +ಎಸೆ A ಕ + + + + + + + + + + +pe + + +ುದಲ್ಲೆ ಅಲ್ಲಿ ಸಾಹಿತ್ಯ ಸ್‌ ಲಲಿತ +ಪ್ರಸು ವ + + +ವಿಲ್‌ನ ಆರೋಗ್ಯ ನಾದಕ್ಕೆ ಹೀಗೆಯೆ +ಒಂದು ದಿನ ಮುರಗನ್ನನೊಡನೆ ಮಾತಾಡುತ್ತಿ- +ದ್ವಾಗ ಆಧುನಿಕ ವಾಣಿಜ್ಯದ ಪ್ರಸ್ತಾಪ ಬಂತು. +ಮುರುಗನ್‌ ರಾನ್‌ಡಂಗ್‌ ಉದ್ಯೋಗ್ಯ ವೃವ- + ಸಾಯ್ಯ ವಾಣಿಜ್ಯೋದ್ಯಮಗಳಲ್ಲಿ ಸಾಧಿಸಿದ +ಪ್ರಗತಿಯಿಂದ ಪ್ರಭಾವಿತನಾಗಿದ್ದ. ಅವನಿಗೆ +ಡಾ. ರಾಬರ್ಟನ ವಿಚಾರಗಳಾಗಲಿ ಜಾಗತಿಕ +ರಂಗದಿಂದ ದೂರವಾಗಿ ' ಏಕಾಂತದಲ್ಲಿರುವ +_ಪಾಳರಾಜ್ಕದ ನೀತಿಯಾಗಲಿ ಅಷ್ಟಾಗಿ ಸರಿ- +ಬಂದಿರಲಿಲ್ಲ. ಪಾಳ ತನ್ನ ಪ್ರಚಲಿತ ಧೋರಣೆ- +ಯನ್ನು ಬದಲಿಸಿ ಜಾಗತಿಕ ಪ್ರವಾಹದಲ್ಲಿ +ಧುಮುಕಬೇಕು; ಅದಕ್ಕಿಂತ, ಮ: ಖ್ಯಮಾಗಿ +ಅಲ್ಲಿನ ಜನರಿಗೆ' ತಾವು ಅತ್ಯಂತ ಸುಖಿಗಳಾಗಿ +ದ್ವೇವೆ; ತಮ್ಮಷ್ಟು ಸುಖದಿಂದ ಜಗತ್ತಿನಲ್ಲಿ +ಇನ್ನಾರೂ ಇಲ್ಲ ಎಂಬ ಭ್ರಮೆ ಹೋಗಬೇಕು +ಎಂಬ ಅಭಿಪ್ರಾಯ ಆತನದಾಗಿತ್ತು. + +ರಾಬರ್ಟನಿಗೆ ಅವನ ವಿಚಾರ ಗೊಪ್ತಿರದಿರ- +ಲಿಲ್ಲ. ಪಾಪ! ವಯಸ್ಸಾದರೂ ಬುದ್ಧಿ +ಇನ್ನೂ ಪ್ರಬುದ್ಧವಾಗಿಲ್ಲ ಎಂದು ಅವನನ್ನು +ಗಂಭೀರವಾಗಿ ಗಮನಿಸಿರಲಿಲ್ಲ. 'ನಿಶೆಯಲ್ಲಿ- +ದ್ಹವರಿಗೆ ಜಗತ್ತಿನ ಪರಿವೆಯೆ ಇರುವುದಿಲ್ಲ, + + +NEAT SST TSENG SNS + + +ಕಂತಿನಿಂದ ಟ್ರಾನ್ಸಿಸ್ಟರ + + +ಸ ೪ಬ್ಯಾ ೦ಡಿನ ಆಲ್‌ ಲ್ಲ ಪೊರ್ಟಿಬಲ್‌ ಟ್ರಾನ್ಸಿ ಸ್ಟರ್‌ +| ಪ್ರತಿ ತೀ "ಗಳು ರೂ. ೫/0 +|| ಪ್ರ ಕಿಯೊಂದು ಗ್ಯಾಪು ವಂತ್ರು ನಗರಕ್ಕೂ "ಕಳಿಸ +ಬಹುದು. ಬೆಲೆ ರೂ' ೧೬೫/- + + +SUPREME TRADERS (KH) +‘Old Lajpat Rai Market, DELHI-6 + + + + + + +` ತ್ಮಾದರೂ ವಿಶ್ಲಾಸವಿ +ಧು + + +NNER SNS NSS RN + + +ಪಾಳದ ಸ್ಥಿತಿಯೂ ಹೀಗೆಯೆ. ಅಲ್ಲಿನ ವ್ಯವಸ್ಥೆ +ನಿಶೆಯ ಒಂದು ಸ್ವರೂಪವೇ ಸೈ ಎಂಬ ಭಾವನೆ +ಮುರುಗನ್ನನಿಗೆ ಇತ್ತು. ಆತನಿಗೆ ಸಮೃದ್ಧವಾದ +ಐಹಿಕ ಜೀವನ ನಡೆಸುವುದರಲ್ಲಿ ಆಸಕ್ತಿಯಿತ್ತೇ +ಹೊರತು ಸಮಾಧಿ ಮುಂತಾದವುಗಳಲ್ಲಿ ಕಿಂಚಿ- +ರಲಿಲ್ಲ. ಆದರೆ ಡಾಕ್ಟರ್‌ + + +ರಾಬರ್ಟನ ಧೋರಣೆ. ತದ್ವಿರುದ್ಧವಾಗಿತ್ತು. +ಅವನಿಗೆ ಮೋಕ್ಷದಲ್ಲಿ ವಿಶ್ವಾಸ ಬಹಳ, ಅದೇ + + +A ತಾರಕ; ಎಲ್ಲ ವ್ಯಾಧಿಗಳಿಗೂ ಅದೇ. +ಔಷಧಿ; ಎಲ್‌ನನ್ನು ಆಪತ್ತಿನಿಂದ ಪಾರು +ಮಾಡಿದ್ದೇ ಅದು ಎಂಬ ಭಾವನೆ ಅವನದು. ಒಮ್ಮೆ +ಅವನು ವಿಲ್‌ ನೋಂದಿಗೆ ಮಾತನಾಡುತ್ತಾ. +ಪ್ರತಿಯೊಬ್ಬನಿಗೂ ಮೃತ್ಯುವು ಕಟ್ಟಿಟ್ಟ ಬುತ್ತಿ, +ಅದನ್ನು . ತಪ್ಪಿ ಸಿಕೊಳ ಲು ಯಾರಿಂದಲೂ +ಸಾಧ್ಯವಿಲ್ಲ. ಇದು ಎಲ್ಲರಿಗೂ ಗೊತ್ತಿದ್ದರೂ +ಒಬ್ಬರೂ ಮತ್ಕುವನ್ನೆ ದುರಿಸಲು ತಯಾರಾಗು- +ವುದಿಲ್ಲ ಎನ್ನುವುದು ಎಂತಹ ವಿಪರ್ಯಾಸದ +ಸಂಗತಿ! ಪಾಳದಲ್ಲಿ ಯಾವುದಕ್ಕೂ ಅಭಾವವಿಲ್ಲ. + + +ಬೇಕಾದರೆ ನಮಗೆ ಹೆಚ್ಚಾದ ಪದಾರ್ಥಗಳನ್ನು + + +ನಿರ್ಯಾತ ಮಾಡಲೂಬಹುದು. ಸರ್ವವಿಧ- +ದಲ್ಲಿಯೂ ದೇಶದ ಉತ್ಪಾದನೆಯನ್ನು ಇನ್ನೂ +ಹೆಚ್ಚಿಸಬಹುದು. ಹೀಗಾಗಿ ಇಲ್ಲಿ ಸಾಮ್ಮವಾದ- +ವನ್ನು ನೆಲೆಗೊಳಿಸುವುದು ಅಷ್ಟು ಕಠಿಣವಲ್ಲ. +ಆದರೆ ಈ ಎರಡು ಸೂತ್ರಗಳನ್ನು ಮಾತ್ರ + + +ಇವತ್‌ + + +ಕಂಠಿನಿಂದ ಲಭ್ಯ ವಿದೆ. + + +NNN NNN. + + +NNN, YEN he + + +ಹಗೆ ಗ ಊದಿ + + +ಮರೆಯಬಾರದು ಅವು ಯಾವುವೆಂದರೆ: + +೧) ವಿದ್ಯುತ್ತು-ಬೃಹತ್‌ ವ್ಯಾಪಾರೋ- +"ದ್ಯಮಗಳು 4 ಜನಸಂಖ್ಯಾ ನಿಯಂತ್ರಣ +ಪ್ರಜಾಪ್ರಭು ತ್ವ ಹಾಗೂ ಸಮೃದ್ಧಿ; + +೨] ವಿದ್ಯುತ್ತು-- ಬೃಹತ್‌ ವ್ಯಾಪಾರೋ- +ದ್ಯಮಗಳು -- ಜನಸಂಖ್ಯಾ ನಿಯಂತ್ರಣ ಇ +ದುಃಖ, ಸರ್ವಾಧಿಕಾರ ಹಾಗೂ ಯುದ್ಧ. + + +ಪಾಳದ ಜನತೆಗೆ ಸಹಕಾರ ತತ್ತ್ವದಲ್ಲಿ ವಿಶ್ವಾಸ + + +ಎತ್ತೇ ಹೊರತು ಅದು ಸಾಮ್ಯವಾದಿಯೂ . + + +ಆಗಿರಲಿಲ್ಲ, ಬಂಡವಾಳವಾದಿಯೂ ಆಗಿರಲಿಲ್ಲ. + + +ಎಲ್ಲರಿಗೂ ಅನ್ನ-ವಸ -ವಸತಿಗಳನ್ನು ಕಲ್ಪಿಸಲು _ + + +ಸಾಧ್ಯವಾಗುವಷ್ಟೇ ಜನಸಂಖ್ಯೆಯನ್ನು ಬೆಳೆಸಿ +ತನ್ಮೂಲಕ ಮಾನವತೆಯನ್ನು ವಿಕಾಸಗೊಳಿಸು +ವಲ್ಲಿ ಆ ರಾಷ್ಟ್ರದ ಆಸಕ್ತಿಯಿತ್ತು. ಡಾಕ್ಟರ್‌ +ರಾಬರ್ಟನ ಪ್ರಕಾರ ಪಾಶ್ಚಾತ್ಯ ರಾಷ್ಟ್ರಗಳು +ಸಮೃದ್ಧಿ ಸಾಧಿಸಿದ್ದು ಶಸ್ತ್ರೀಕರಣ, ಬೃಹ- +ತೃಮಾಣದ ಸಾಲ, ಲಭ್ಯ ಸಾಧನಗಳ +ದುಷ್ಟಯೋಗಗಳಿಂದ. ಒಂದು ವೇಳೆ ಯುದ್ಧ +ಕಣ್ಮರೆ���ಾಗಿ ಪೊರ್ವಾಪರ ವಿಚಾರವಿಲ್ಲದೆ ಖರ್ಚು +ಮಾಡುವ ಹಾಗೂ ಸಾಲಮಾಡುವ ಪ್ರವೃತ್ತಿ +ಕೊನೆಗಂಡರೆ ಪಾಶ್ಚಾತ್ಮ ರಾಷ್ಟ್ರಗಳ ಅವನತಿ +ಪ್ರಾರಂಭವಾಗುವುದು. ಪಾಳದ ಸಾಮಾಜಿಕ +ವ್ಯವಸ್ಥೆಯಲ್ಲಿ ಯಾರೂ ಇನ್ನೊಬ್ಬರಿಗಿಂತ +ದೊಡ್ಡ ವರಾಗಲಾರರು. ' ಅಲ್ಲದೆ ಆ ದೇಶಕ್ಕೆ +ಸೈನ್ಮದ ಅವಶ್ಯಕತೆಯೂ ಇಲ್ಲ. ಅಲ್ಲಿ ಯಾರೂ +ಕಂಡಾಬಟ್ಟೆಯಾಗಿ ಹಣ ಶೇಖರಿಸಿ ಶ್ರೀಮಂತ- +ರಾಗಲಾರರು, ಆದ್ದರಿಂದ ದೇಶದಲ್ಲಿ ಅಸಂತೋಷ- +ವಾಗಲಿ... -ಘರ್ಷಣೆಯಾಗಲಿ ತಲೆದೋರುವ +ಪ್ರಮೇಯವೆ ಇಲ್ಲ. ಸಮಾಜವೆಂದರೆ ಅದರಲ್ಲಿ +ಎಲ್ಲ ತರಹದ ಜನರೂ ಇರುವವರೆ. ಆದ್ದರಿಂದ +ಕೆಟ್ಟವರಾರು, ಒಳ್ಳೆಯವರಾರು ಎಂಬುದನ್ನು +ವಿದ್ಯಾರ್ಥಿ ದೆಸೆಯಲ್ಲಿಯೆ ಗುರುತಿಸಿ ಅವರನು +ಸುಧಾರಿಸಲು ಕ್ರಮ ಕೈಕೊಳ್ಳಲಾಗುತ್ತದೆ. +ರಕ್ತ ಹಾಗೂ ವೆ ಬಜ್ಞಾನಿಕ ಪರೀಕ್ಷೆಗಳ ಮೂಲಕ +ಇಂತಹ ಜನರನ್ನು ಪೃಥಃಕರಿಸಿ ಸುಧಾರಿಸಲಾಗು +ತ್ತದೆ ಎಂದು ಡಾ. ರಾಬರ್ಟ್‌ ಎಲ್‌ನಿಗೆ +ಹೇಳಿದ. + + +, ನಾಲು + + +ಜ್ಞ + + +1 + + +ವಿಜಯ ಭಟ್ಟಾಚಾರ್ಯ ಪಾಳದ ಶಿಕ್ಷಣ +ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಲೀಲಾ +ರಾವ್‌ಳನ್ನು ವಿಲ್‌ನಿಗೆ ಪರಿಚಯ ಮಾಡಿಸಿದ +ಆತ ಮಂದಿರ, ಮೂರ್ತಿಗಳು ಹಾಗೂ ಚಿತ್ರಗಳ +ಸಹಾಯದಿಂದ ಮಾನವೀಯತೆಯಲ್ಲಿ ಅವರನ್ನು +ಹೇಗೆ ತರಬೇತುಗೊಳಿಸಲಾಗುತ್ತದೆ ಹಾಗೂ +ರೂಢವಾದ ಸಂಸ್ಕಾರಗಳಿಂದ ಮುಕ್ತರಾಗಿ +ಪ್ರತಿಯೊಂದು ವಿಷಯದ ಬಗೆಗೂ ಸ್ವತಂತ್ರ- +ವಾಗಿ ವಿಚಾರಿಸುವ ಶಕ್ತಿಯನ್ನು ಹೇಗೆ +ದೊರಕಿಸಿಕೊಡಲಾಗುತ್ತದೆ ಎಂಬುದನ್ನು +ಸಾದ್ಯಂತವಾಗಿ ವಿವರಿಸಿದ. + +ಒಂದು ದಿನ ವಿಲ್‌ ಭಟ್ಟಾಚಾರ್ಯನ +ಮನೆಗೆ ಊಟಕ್ಕೆ ಹೋದಾಗ ಅವನ ಹೆಂಡತಿ +ಶಾಂತಾ ತನ್ನ ಇಬ್ಬ ರು ಮಕ್ಕಳಿಗೆ ಸ್ನಾನ ಮಾಡಿ +ಸುತ್ತಿದ್ದಳು. 4 + +“ಮಕ್ಕಳು ಎಷ್ಟು ಮುದ್ದಾಗಿದ್ದಾರಲ್ಲ್ಯಾ +ಇವರು ದೊಡ್ಡವರಾದ ನಂತರ ನಿಮ್ಮ ಹಾಗೆ +ಕಾಣುವರೋ. ಅಥವಾ ತಂದೆಯ ಹಾಗೊ?” +ವಿಲ್‌ ಸಹಜ ಕುತೂಹಲದಿಂದ ಕೇಳಿದ, - + +“ಯಾರನ್ನು. ಹೋಲುತ್ತಾರೋ ಏನೊ. +ಆದರೆ ಅವರು ತಂದೆಯನ್ನಂತೂ ಹೋಲುವು +ವುದಿಲ್ಲ.” + +“ಅದು ಹೇಗೆ ಅಷು ಸ್ರ ಖಂಡಿತವಾಗಿ ಹೇಳು- +ತ್ರೀರಿ?” | + +“ಏಕೆಂದರೆ ಇವರಿಬ್ಬರ ಜನನಕ್ಕೂ ನಾನು +ಕಾರಣನಲ್ಲ” ವಿಜಯ ಮುಗುಳ್ನಗುತ್ತಾ +ಹೇಳಿದ, ಶ್ತ + +“ಆಂ! ಏನಂದಿರಿ?” ವಿಲ್‌ನಿಗೆ ಆಶ್ಚರ್ಯಾ- +ಘಾತವೇ ಆಗಿತ್ತು. - ತು + +“ಅಷ್ಟೇನೂ ಆಶ್ಚರ್ಯಪಡುವ ಕಾರಣವಿಲ್ಲ. +4 ನರ್ಷಗಳ ಹಿಂದೆ ನಮಗೆ ಅವಳಿ +ಮಕ್ಕಳು ಜನಿಸಿದ್ದರು. ಈ ಸಲ' ನಾವು ಸ್ವಲ್ಪ +ಮಜಾ ಮಾಡಿದೆವು. ನೀವು ಗೋವಿಂದಸಿಂಹನ +ಹೆಸರನ್ನು ಕೇಳಿದ್ದೀರಾ? ಇದು ಆತನ ಮಗು,” +ಶಾಂತಾ ಹೇಳಿದಳು. + +“ಹೌದು ಹೌದು. ಈಗ ತಾನೆ ನಿಮ್ಮ ಮನೆ +ಯವರು ನನಗೆ ಗೋವಿಂದಸಿಂಹನ ಲ್ಕಾಂಡ್‌ +ಸ್ಕೇಪುಗಳನ್ನು ನೋಡಲು ಕೊಟ್ಟಿ ದ್ದರು, + + +ಆ ಇಸ್ಟ ಕ 8 8 + + + + + + +ಆ ೋ ್‌ A BRA +ಹೃ [ಕಾರ ತೀರಿಕೊಂಡು ಎಷ್ಟೋ ದೊಡ್ಡವರಾಗಿ ಮಶೀನುಗಳನ್ನು ನಡೆಸ- + + +ವರ್ಷಗಳು ಸಂದುಹೋದವಲ್ಲ?” ಬೇಕೆಂದೋ , ವ್ಯಾಪಾರಾದಿಗಳಲ್ಲಿ ತೊಡಗ- + +ಆಗ ಅಲ್ಲಿ ಹೇ���ೆ ಅನೇಕ ವರ್ಷಗಳವರೆಗೆ ಬೇಕೆಂದೋ ಇಲ್ಲವೆ ಯಾವುದಾದರೂ ನೌಕರಿ- +ವೀರ್ಯಾಣುಗಳನ್ನು ಸಂಗ್ರಹಿಸಿಡಲಾಗುತ್ತದೆ, , ಯಲ್ಲಿ ಸೇರಬೇಕೆಂದೋ ಅಪೇಕ್ಷಿಸುತ್ತಾರೆ. ಆದರೆ +ಯಾವ ಪ್ರಕಾರ ಕೃತಿ ಥಿ ಮವಾಗಿ ಗರ್ಭಾಧಾನ ರಶಿಯದಲ್ಲಿ ಅಲ್ಲಿನ ಸರಕಾರ ಮಕ್ಕಳನ್ನು +ಮಾಡಿ ಸತ್ತ ಮಹಾ. ವ್ಯಕ್ತಿಗಳ ಸಂತತಿ ಅನಂತ ರಾಜಕೀಯ ಸಂಪತ್ತಾಗಿ ಪರಿಗಣಿಸುತ್ತದೆ. +ಕಾಲದ ವರೆಗೂ ಸಾಗುವಂತೆ ಮಾಡಲಾಗುತ್ತ- ಮುಂದೆ ಯುದ್ಧ ಸಂಭವಿಸಿದರೆ ಐವತ್ತು +ದೆಂಬುದುದನ್ನು ಆ ದಂಪತಿಗಳು ವಿಲ್‌ನಿಗೆ ಡಿವಿಜನ್ನಿನಷ್ಟು ಸೈನ್ಯವನ್ನು ನಿಲ್ಲಿಸಲು ಸಾಧ್ಯ- +ವಿವರಿಸಿ ಹೇಳಿದರು. ಅಲ್ಲಿನ ಜನ ಎರಡು- ವಾದರೆ ಸಾಕು ಎನ್ನುವ ಧೋರಣೆ ಅಲ್ಲಿಯ +ಮಕ್ಕಳಾದ ನಂತರ ಮೂರನೆಯ ಮಗುವನ್ನು ಸರಕಾರದ್ದು. ಚೀನದ ಧೋರಣೆಯೂ ಇದ- +ಹೀಗೆ ಪಡೆಯುತ್ತಾರೆ. ಇದರಿಂದ ಅಹಿಂಸ್ಕೆ ಕ್ಕಿಂತ ಭಿನ್ನವಾಗಿಲ್ಲ. ತಮ್ಮ ಅಸ್ತಿತ್ವವನ್ನು +ಮಾನವತೆ, ಸೌಹಾರ್ದ ಭಾವನೆಗಳು ಮಕ್ಕಳಲ್ಲಿ ಉಳಿಸಿಕೊಳ್ಳುವುದಕ್ಕಾಗಿ ಮುಂದೊಂದು ದಿನ +ರಕ್ತಗತವಾಗಿಯೆ ಬರುತ್ತವೆ. ಪರಸ್ಪರರಲ್ಲಿ ಬಹ್ವಂಶ ಪೌರಸ್ತ್ಯ ದೇಶಗಳು ಹೀಗೆ ಯೋಜಿ- +ಪ್ರೇಮ ವಿಶ್ವಾಸಗಳು ಹೆಚ್ಚುತ್ತವೆ ಎಂದು ಸಲೂ ಬಹುದು. Ry +ಅವರು ಹೇಳಿದಾಗ ವಿಲ್‌ನಿಗೆ ತನ್ನ ಕಿವಿಗಳನ್ನೇ “ಆದರೆ ನಮ್ಮ ಉದ್ದೇಶ ಸಂಪೂರ್ಣವಾಗಿ +ನಂಬಲಾಗಲಿಲ್ಲ. + +ಊಟ ಮುಗಿಸಿ ಆತ ತನ್ನ ಕೋಣೆಗೆ. ಮರಳಿ ಮಾ +ಹ 81888 ಉಣಿ. UNS UN ರ ರಾ ರ್ಸಾರ್ಮರ್‌್ಸಾ*್‌್‌ +ವಾಗಿತ್ತು. + +ಒಂದು ದಿನ ಅವನಿಗೆ ಶಾಲೆಗೆ ಹೋಗಿ +ಅಲ್ಲಿನ ಶಿಕ್ಷಣ ಪದ್ಧತಿಯನ್ನು ಅರಿಯುವ +ಅವಕಾಶವೂ ಸಿಸ್ಕಿತ್ತು. ಆತ ಶಾಲೆಗೆ ಹೋದಾಗ +ಮಕ್ಕಳು ಯಾವುದೋ ಕೆಲಸ ಮಾಡುತ್ತಿದ್ದರು. +ಟಾಮ್‌ ಕೃಷ್ಣ ಹಾಗೂ ವಿಜಯ ಭಟ್ಟಾಚಾ- +ರ್ಯರು ಕೆಲಸವನ್ನು ಹೇಗೆ ಮಾಡಬೇಕೆಂಬು- +ದನ್ನು ಬಾಲಕರಿಗೆ. ತಿಳಿಸಿಕೊಡುತ್ತಿ ದ್ದ ರು. +“ನೋಡಿ, ಮಕ್ಕಳು ದೊಡ್ಡವರಾದಾಗ ತಮ್ಮ +ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ + + +ನಮ್ಮ ಚಿಕಿತ್ಸೆ ಸುರುವಾದ ಕ್ಷಣದಿಂದಲೇ ಕಲೆಯ +ಡಿಡ್ಡ ಬರಲಾಯಿಸಲಾಕಿಂಭಿಸುತ್ತವೆ. ನೀವೇ + + +ಪರೀಕ್ಷಿಸಿ ನೋಡಿರಿ ಡಿಕಿತ್ಸೆಯು ಎಷ್ಟೊಂದು + + +ನಿರ್ವಹಿಸುವಂತೆ ಈಗಿನಿಂದಲೇ ತರಬೇತಿ | ಫಲಡಾಯಕವೆಂದು? ರೋಗಿ ವಿವರಣೆ ಬರಿದು + +ಕೊಡುತ್ತಿದ್ದೇವೆ,” ಎನ್ನುತ್ತಾ ಅವರು ಶಾಲೆಯ ಶ್ಯಾಕೆಟೊಂದನ್ನಿ ಉಚಿತವಾಗಿ ತರಿಸಿಕೊಳ್ಳಲಿ. + +ಪ್ರಿನ್ಸಿ ಪಾಲ್‌ ಶ್ರೀಮತಿ ನಾರಾಯಣ ಮತ್ತು LALIT AYURVEDIC PHARMACY (51) +ಕಾರ್ಯದರ್ಶಿ ಶ್ರೀಮತಿ : ಮೆನನ್ನರನ್ನೂ P.0. KATRI SARAI (GAYA) + + + + + +ವಿಲ್‌ನಿಗೆ ಪರಿಚಯಿಸಿದರು. +ಶ್ರೀಮತಿ ಮೆನನ್‌ ಹೇಳಿದಳು: “ಈ ಬಾಲ- +ಕರನ್ನಾಗಲಿ ಬಾಲಿಕೆಯರನ್ನಾಗಲಿ ಯಾವ +ಉದ್ದೆ "ಶಕ್ಕಾ ಗಿ ತರಬೇಕಿಗೊಳಿಸಬೇಕೆಂಬುದನ್ನು +ಅರಯುವುದು ಮುಖ್ಯ. ಉದಾಹರಣೆಗೆ ಹೇಳು +ವುದಾದರೆ dd ಜನ ಮಕ್ಕ ಳು ಮಾ + + +ಇದಕ್ಕಿಂತ ಭಿನ್ನವಾಗಿದೆ. ಹತ್ತು ನಿಮಿಷಗಳ +ಲ್ಲಾಗುವ ಅನುಭವವನ್ನು ಹತ್ತು ಸೆಕಂಡುಗಳಲ್ಲಿ +7 ಹೇಗೆ ಗಳಿಸಬಹುದೆಂಬುದನ್ನು ನಾವು ಬಾಲಕರಿಗೆ +ಹೇಳಿಕೊಡುತ್ತೇವೆ. ನೋಡಿ, ಒಂದು ಗಣಿತ +ಸಮಸ್ಯೆಯನ್ನು ಬಿಡಿಸಲು ಮೂವತ್ತು ನಿಮಿಷ +ಗಳು ಬೇಕು ಎಂದಿಟ್ಟು ಕೊಳ್ಳಿ, ಆ ಮೂವತ್ತು +ನಿಮಿಷಗಳೂ ಒಂದೇ ನಿಮಷದಲ್ಲಿ ಕೇಂದ್ರಿತ- +ವಾಗುವಂತಾದರೆ ಎಷ್ಟು ಚೆನ್ನ? ಆಗ +ಮೂವತ್ತು ನಿಮಿಷಗಳಲ್ಲಿ ಬಿಡಿಸಬಹುದಾದ +ಸಮಸ್ಮೆಯನ್ನು ಒಂದೇ ನಿಮಿಷದಲ್ಲಿ ಬಿಡಿಸ +ಬಹ:ದು. ಇದೇನೂ ಆಶ್ಚರ್ಯದ ಮಾತಲ್ಲ. +ವಾಸ್ತವವಾಗಿ ಕ್ಷಿಪ್ಪ ಪ್ರ ಕ್ರಿಯಿಗಳನ್ನು ರೂಢಿಸಿ +ಕೈ ಕೊಳು ವುದರ ಮೂಲಕವೇ +ಎದ್ವಾ ನರು ಮಹಾ ಜ ಜ್ಞಾನಿಗಳಾಗುತ್ತಾರೆ. +ನೇವು ಭಯ ಹಾಗೂ, ತಿರಸ್ಕಾರಗಳಿಂದ ಶಕ್ತಿ +ಯನ್ನು ಸಂಪಾದಿಸುತ್ತೀರಿ. ಫ್‌ ಶಕ್ತಿ +ಯನ್ನು ನಾವು ಬಳಸುವುದಿಲ್ಲ ಆದರೆ ಶಕ್ತಿ +ಶಕ್ತಿಯೇ. ಅದನ್ನು ಒಳ್ಳೆಯ ಉದ್ದೆ ೇಶಕ್ಕಾ ಇ +ಗಿಯೂ ಬಳಸಬಹುದು. ಹಿಂಸಾತ್ಮ ಕ “ಭಾವನೆ- +ಗಳು ಭೂಕಂಪದ ಹಾಗೆ ನಮ್ಮ ತನುಮನಗಳನ್ನು +ಕಂಪನಗೊಳಿಸುತ್ತವೆ. ಆದ್ದ ರಿಂದ_ ಸದಾಕಾಲ +ಅಂತಹ ಭ ನಾವನೆಗಳನ್ನು ತೊರೆಯಲು ಯತ್ನಿಸ- +ಬೇಕು ಸಕ ನಾವು "ಬಾಲ ದಿಂದಲೇ ಬಾಲಕ +ರಲ್ಲಿ ಬೀಬಿಸುತ್ತೇವೆ. ನಾನು ಕೇಂಬ್ರಿಚ್ಚಿ ನಲ್ಲಿ +ಇಬ್ಬರು ವಿದ್ವಾಂಸರನ್ನು ನೋಡಿದೆ. ಅವರ +ಬುದ್ದಿ ಶಕ್ತಿ ಮಹತ್ತ್ವಾಗಿತ್ತು, ಮಿದುಳು ತುಂಬಾ +ವಿಕಾಸಗೊಂಡಿತ್ತು. ಆದ ದರೆ ಅವರಿಗೆ ಸರಿಯಾದ +ವ ಃವಹಾರಜ್ಞ್ಲಾ ನವಿರಲಿಲ್ಲ ನಾನು ಹೇಳು. +ವುರಿಸ್ಪ. ನಿಮ್ಮ ಲ್ಲಿ ವಿದೃಿ ತ್ರಿ ಗೆ ಮಹತ್ವ ಬಹಳ, +ನೀವು ಭೌ ತಶಾಸ್ತ್ರ ರಸ ಇಯನಶಾಸ್ತ್ರ ಗಳಂತಹ +ವಿಜ್ಞಾನದ ಶ ಶಾಖಗಳಿಗೆ ಮಿತಿ ಮೀರಿ ಮಹತ್ವ ನ +ಕೊಡುತ್ತಿ €ರಿ, ಆದರೆ ನಮ್ಮ ಮಾತು ಹಾಗಿ. +ನಾವು ಇವೆಲ್ಲಕ್ಕಿ €ತ ಜೀವನವನ್ನು ಯಾವ ರೀತಿ + + +ಯಲ್ಲಿ ಸಾಗಿಸಿದರೆ ಒಳೆ ಯದು, ಯಾವುದು +ಮನುಷ್ಯ ನಿಗೆಶೆ ಯಸ ,ರವಾದದ್ದು ಎಂಬುದಕ್ಕೆ +ಮಾತ್ರ ಮಹತ ಕೊಡುತ್ತೆ ವೆ, + + +“ಪ್ರೈ + + +ಕೃತಿಯೊಡನೆ ಚನ್ನಾಗಿ ನಡೆದುಕೊಂಡರೆ +ಪ್ರಕ ತಿಯೂ ನಿಮ್ಮೊಡನೆ ಚೆನ್ನಾಗಿ ನಡೆದು + + +ಪುಟ್ಟ + + +ಕೊಳು. ವುದು. ಬ +ಹಾನಿಯುಂಟಿ ಡಾ (1 + + +ಬಾಲ್ಕ ದಲ್ಲೆ ಜಾಲೀ ಬಿಂಬಿಸುತ್ತೆ ಷೆ. ಹ + + +ಅಲ್ಲಿ 'ವಿದ್ಯಾರ್ಥಿಗಳನ್ನು ಮನೋವೆ ೈಜ್ಞಾ- +ನಿಕವಾಗಿ ವರ್ಗೀಕರಿಸಿ ಬೇರೆ ಬೇರೆ ತರಗತಿಗಳಲ್ಲಿ +ಸೇರಿಸಲಾಗುತ್ತಿತ್ತು. ಅವರ ಪಾಠಗಳು ಹೇಗೆ- +ನಡೆಯುತ್ತದೆಂಬುದನ್ನು ನೋಡಲು ಹೋದಾಗ +ವಿದ್ಯಾರ್ಥಿಗಳು ಹೊರ 'ಜಗತ್ತಿನ ಪರಿವೆಯಿಲ್ಲ- +ದಷ್ಟು ಪಾಠದಲ್ಲಿ ತಲ್ಲೀನರಾಗಿದ್ದನ್ನು ವಲ್‌ ಕಂಡ. + + + + + + +ಅದೇ ಸಂಜೆ ವಿಲ್‌ನಿಗೆ ಮುರುಗನ್‌ ಹಾಗೂ ' + + +ರಾಣಿಯರು ಭೇಟಿಯಾದರು. ವಲ್‌ ಆ +ರಾಜ್ಯದ ವ್ಯವಸ್ಥೆ ಯನ್ನೂ ಅಲ್ಲಿನ ಜನರ ರೀತಿ +ನೀತಿಗಳನ್ನೂ "ಚಿನ್ನಾ ಗಿ” ಮೆಚ್ಚಿ ಕೊಂಡಿದ್ದಾ - +ನೆಂಬುದು ಅವನ ಮಾತುಗಳಿಂದ ವ ಕ 5 ವಾಗು- +ತ್ತಿತ್ತು. ಇದು +ಬರಲಿಲ್ಲ. +೫ + +ಅನೇಕ ದಿನಗಳ ನಂತರ ಸುಶೀಲಾ ಎಲ್‌ನ +ಬಳಿ ಬಂದಿದ್ದಳು, ತಾನು: ವೇಲ್ಲಿನಲ್ಲಿದ್ದಾಗ +ಅಲ್ಲಿನ ಸರೋಫರಗಳನು ಸ ಅದರಲ್ಲಿ ವಿಹರಿಸು- + + +.ತ್ರಿದ್ಧ ನಯನಮನೋಹರವಾದ ರಾಜಹಂಸ- + + +ಗಳ���್ನೂ ನೆನೆಸಿಕೊಂಡಳು, ಪುಷ್ಪ ಗಳು ಸುರ- +ಭಿತವಾಗಿ ಎಲ್ಲೆಡೆಯೂ ಹಸಿರು "ಕೇಗೊಳಿಸುವ +ವೆಸಂತದ ನೆನಪು ವಿಲ್‌ನಿಗೆ ಬರುತ್ತಿತ್ತು, ಅಷ್ಟ- + + +ರಲ್ಲಿ ಮಳೆ ಪಾ ಶರಂಭವಾಯಿತು. ಮಳೆಗಾಲಕ್ಕೂ + + +ಮಾಲಿಗೂ ಏನು ಸಂಬಂಧವೋ | ಮಳೆ +ಪ್ಪ ಿರಂಭವಾದ ತಕ್ಷಣ ಮಾಲಿಯ ನೂರಾರು +ಸ್ಮ ಸ್ಮೃತಿಗಳು ಏಲ್‌ನನ್ನು ಮುತ್ತಿ ಕೊಳ್ಳು ತ್ತಿ ದವು. +ಮನಸು ವೇದನೆಯಿಂದ ತುಂಬಿಹೋಗುತ್ತಿ ತ್ತು +ತನ್ನೆಲ್ಲ ಕಥೆಯನ್ನು ಅವಳಿಗೆ ಹೇಳಿ ತಡೆಯಲಾಗದ +ದುಃಖವನ್ನಾ ತ ಸ್ವಲ್ಪ ಹಗುರಗೊಳಿಸಿಕೊಂಡ. +ವೇದನೆಗಳ ಘಟ್ಟ ಗಳದೆಯಲ್ಲಿ `ಜೀವನ ಕಳೆಯು- +ವುದು ತುಂಬಾ ಕಷ್ಟ: ಅಲ್ಲದೆ ಅಂತಹ ಜೀವನದಲ್ಲಿ +ಒದಗುವ ಆಪತು ಗಳೂ | ಬಹಳ. ಈ ದಿನಗಳಲ್ಲಿ - +ಎಲ್ಲರೂ ತಮ ನ್ನು ದೊಡ ವರೆಂದು ಭಾವಿಸಿ- +ಕೊಂಡಿದ್ದಾ ರೆ, ಈ ಸುದೀರ್ಫ ಪ್ರಯಾಣದಲ್ಲಿ +ನಾವು ಕೇವಲ `ಒಂದು ಸೂಕ್ಷ್ಮ ಕಣ ನಾತ + + +ರಾಣಿಗೆ ಅಷ್ಟು ಗಿ ಮನಸ್ಸಿಗೆ + + + + + + + +% + + +ಹೊಲಿಗೆ ಮೆಶೀನುಗಳನ್ನು ನಗದು ಹಣ ಸಲ್ಲಿಸಿ ಕೊಂಡಾಗ + + +ರೂ. 25 ರಿಂದ ರೂ.125ರ ವರೆಗಿನ + + + + + +1220ದಿನಗಳಲ್ಲಿ ಜಿ ಬೆಳೆಯನ್ನು: ಸ್ಲೆಸಿರಿ- + + +|| ಹಣವೇನೂ ಕೊಡಬೇಕಾಗಿಲ್ಲ. (ನೀವು ಕೊಡುವುದು ಪೆ ಸ್‌ ೦ಸ್ಕ್‌ನಲ್ಲಿ ನಮೂದಿಸಿದ ಬೆಲೆಯನ್ನು ಮಾಶ್ರ.) +| ಇ್ಟೋದಾ ಸೌಂಭ್ಯ। ಎಲ್ಲರಿಗೂ ಆನುಳೂಂಬಾಗುವಂತಹ ಕಂತುಗಳಲ್ಲಿ ಹಂ ಸಲ್ಲಿಸುವ ಯೋಜನೆಯೂ ಇದ. + + +ಈ ಕೊಡುಗೆ ಒಂದು ಸೀಮಿತ ಅವಧಿಯವರೆಗೆ ಮಾತ್ರ ಲಭ್ಯ + + +ಹಮ್ಮು ಸಮೊಬೆದೆ ಸಿಂಗರ್‌ ಅಗಡಿಗೆ ಅಥವಾ ಅಧಿಕೃತ ವ್ಯಾಖಾರಿಯಲ್ಲಿಗೆ ಇಂದೇ ಭೇಟ ಕೊರಿ. + + +spy + + +| ಮಾವಾಗಲೂ ಳೇವೆಲ ಸಿಂಗರ್‌ ಆಯಿಲ್‌, ಸಿಂಗರ್‌ ಸೂಜಿ, ಸಿಂಗರ್‌ ಕತ್ತರಿ ; | +ಮುತ್ತಾ ಬಿಡಿ ಭಾಗಗಳನ್ನು ಕೊಳ್ಳಿರಿ, Hl + +ಗ + +*ಸಿಂಗರ್‌ ಕೆಂಪೆನಿಯಾ ದ್ರೀಡ್‌ ಬೂಕ್‌? ( + +೧1೩1೧೬. ೮.೪ KAP 4 + + +DREN ee ep TT ಈ +ಸಭ ಪಚನ ಎತ್ತುವ” + + + + + + + + + +(2% + + +ಎನ್ನುವುದು ಅವರ ಗಮನಕ್ಕೆ per ಎಂಬ +ವಿಚಾರ ಆತನಿಗೆ ಬಂತು, +ಇ + +ಸಂಜೆಯಾಗಿತ್ತು. ಆಲ್ಲಿನ ಸಾಮಾಜಿಕ ಜೀವನ +ಹೇಗಿರುತ್ತದೆಂಬುದನ್ನು ಕಂಡುಕೊಳ್ಳಲು ಎಲ್‌ +ಸುಶೀಲೆಯೊಡನೆ ಪಾಳದ ಬೀದಿಗಳಲ್ಲಿ ತಿರುಗು: +ತ್ರಿದ್ಧಾಗ ಒಂದು ಮಂದಿರದ ಮುಂದೆ ಜನ +ಜಂಗುಳಿ ವಿಪರೀತವಾಗಿದ್ದುದನ್ನು ಕಂಡ. +ನವಯ:ವಕನೊಬ್ಬ ಆ ಮಂದಿರದ ಮುಂದೆ +ಸ್ವರಬದ್ಧ ವಾಗಿ ತುತ್ತೂರಿಯೂದುತ್ತಿದ್ದ. +ು೦ದಿರದ ಮುಂದೆ ನೆರೆದವರೆಲ್ಲ ಸುಮಾರಾಗಿ +ತಾರುಣ್ಯದ ಹೊಸ್ತಿಲಲ್ಲಿದ್ದವರೆ, ಇದೇ- +ನೆಂದು ವಿಲ್‌ ಸುಶೀಲೆಯನ್ನು ಕೇಳಿದಾಗ ಆಕೆ +ಹೇಳಿದಳು: “ನವ ಯುವಕ ಯುವತಿಯರಿಗೆ ಇಲ್ಲಿ +ಸಂಯಮಿತವಾದ ಪ್ರೇಮಜೀವನವನ್ನು ಹೇಗೆ +ನಡೆಸಬೇಕೆಂಬುದನ್ನು ಕಲಿಸಿಕೊಡಲಾಗುತ್ತದೆ. +ಹೀಗಾಗಿ ಇಲ್ಲಿ ಯುವಕ ಯುವತಿಯರು ಜೊತೆ +ಜೊತೆಯಾಗಿ ಮಲಗಿದರೂ ಅವರಲ್ಲಿ ವಿಷಮ +ವಾಸನೆಯಾಗಲಿ ವಿಕೃತವಾದ ವಿಚಾರಗಳಾಗಲಿ +ಮೂಡುವುದಿಲ್ಲ. ಆದ್ದರಿಂದ ನಿಜವಾದ ಜ್ಞಾ ನ +ಸಂಪಾದಿಸಲು ಗಾ ನಿತಮ ಬುದ್ಧನ ಹಾಗೆ ಮನಿ +ಬಿಟ್ಟು ತೆರಳುವ ಪ ಸಂಗ ಇಲ್ಲಿನವರಿಗೆ ಬರುವು- +ದಿಲ್ಲ. ಬೇ���ಾದರೆ ತ ತಮ್ಮ ಪಿ ))ಯತಮೆಯೊಂದ್ಲಿ +ಗಿದ್ದು ಕೊಂಡೇ ಬುದ್ಧತ ವನ್ನು. ಪಡೆಯ- +ಬಹುದು.” + +ನವಯುವಕನೀಗ ಈಡಿಪ +' ನುಡಿಸುತ್ತಿದ್ದ. ಮಂದಿರದ ಸನಿಹದಲ್ಲೇ +ಗೊಂಬೆಯಾಟ ನಡೆಯುತ್ತಿತ್ತು. ಆದರೆ ಅದು +ಗೂಢವಾದ ಅನೇಕ ಸಂಕೇತಗಳನ್ನು ಒಳ- +ಗೊಂಡಿದ್ದರಿಂದ ನಾಟಕದ ಅರ್ಥ ವಿಲ್‌ನಿ ನಿಗೆ ಆಗ- +ಲಿಲ್ಲ, + + +ಸೇನ ಗೀ ತೆಯನ್ನು + + +# + + +ಒಮ್ಮೆ ಡಾಕ್ಟರ್‌ ರಾಬರ್ಟ ವೋಕ್ಷದ +ಔಷಧಿಯನ್ನು "ಕುರಿತು ಎಲ್‌ನ ಮುಂದೆ +ಪ ್ರೈಸ್ತಾಪಿಸಿದ್ದನಲ್ಲದೆ ಜನನ--ಮರಣಗಳನ್ನು +ಬಾಲಕರಿಗೆ ಪರಿಚಯಿಸುವುದರಿಂದ ಯಾರು +ಮರಣ ಹೊಂದಿದರೂ ಯಾರಿಗೂ ದುಃಖವಾಗು- +ವುದಿಲ್ಲವೆಂದು ಹೇಳಿದ್ದ, ಇದನ್ನು ಕೇಳಿದಂದಿನಿಂದ + + +ಕಸ್ತೂರಿ, ಜೂನ್‌ ೧೯೭೭ + + +"ಭೂತಕಾಲ pe ಕಣೆ ದುರಿನಲ್ಲೇ + + + + + +© + + +ವಿಲ್‌ನಲ್ಲಿ ಈ ಬಗ್ಗೆ ಕುತೂಹಲ bf. ಶ್ರ + + +ಅವನು ಈಗ ಸೇಶೀಲೆಯ ಸಹಾಯದಿಂದ +ಮೋಕ್ಷದ ಔಷಧಿಯನ್ನು ದೊರಕಿಸಿ ಅದನ್ನು +ಕುಡಿದು ನೋಡಬೇಕೆಂದು ನಿಶ್ಚಯಿಸಿದ, + +* + + +ಮೋಕ್ಷದ ಔಷಧಿಯ ನ್ನು ತೆಗೆದುಕೊಂಡ +ನಂತರ ದೇಹ, ಮನಸ್ಸು, ಪ್ರಾಣಗಳೆಲ್ಲವೂ + + +ಹಗುರವಾಗಿ ಮೋಡದ ಹಾಗೆ ತೇಲುತ್ತಿರುವ +ಆ ವಿಲ್‌ನಿಗಾಯಿತು- ಹಳೆಗಾಲದ +ಎತಿಗಳೂ ಸೂಕ್ಷ ತಿಸೂಕ್ಷ ಎವಾದ' ಸಂವೇ- +ಸ $'ಕಟಗೊಂಡು ಸಶಕ್ತ ಆತ ವೊಂದು +ನಿರ್ಮಾಣಗೊಂಡಂತೆನಿಸಿತು. ವಿಲ್‌ನ ಸಮಸ್ತ” +ಚೇತನವೂ ಜಾಗ್ರತವಾಯಿತು. ಬುದ್ಧನ ನಿರ್ವಾಣ +ಕಲ್ಪನೆ ತನ್ನ "ದೇಹದಲ್ಲೇ ಸಾಕಾರವಾದಂಪಾ- +ಯಿತು. ಕುಂಡಲಿನಿಯು. ಜಾಗ್ರತಗೊಂಡಾಗ +ಯೋಗಿಗಳಿಗೂ ಯಷಿಮುನಿಗಳಿಗೂ ಇಂತಹುದೇ +ಅನುಭವ ಆಗುತ್ತದೆಯೋ ಏನೋ ಎನಿಸಿತು, +ತನಗಾಗುತ್ತಿರುವ ಅನುಭವವನ್ನೆ ಲ್ಸ ಆತ +ಸುಶೀಲೆಗೆ ವಿವರಿಸಿ ಹೇಳುತ್ತಿ ದ. ಅದ. ಶ್ಯವನ್ನು +ನೋಡಿದಂತೆಯೂ ಅಶ್ರು ತವನ್ನು ಕೇಳಿ. +ದಂತೆಯೂ ಭಯ-ಪೀಡೆಗಳ ಪರಿಧಿಯನ್ನು +ದಾಟಿಹೋದಂತೆಯೂ ಅವನಿಗನಿಸ ಸುತ್ತಿತ್ತು. +ಹಾದು +ಹೋಗುತ್ತಿತ್ತು. ಖಾಕಿ ಬಟ್ಟಿ ಧರಿಸಿದ ಸೆ ಸೆ ನಿಕರ +ಪರೇಡ್ಕು ಧ fe: ತೋಫುಗಳ್ಳು ಯುದ್ಧ +ವಾದ್ಯಗಳು, ಕೋರಿಯದ ಯುದ | ಭೂಮಿಯ +ಕೆಸ ರಿನಲ್ಲಿ ಸಿಕ್ಕಿಕೊಂಡ ಹೆಣಗಳು ನಾಜಿಗಳ +ಮುಂದೆ. ಸಾಕಾರ ರೂಪ ಧರಿಸಿ ಕು ಣಿಯುತ್ತಿ ದ್ದ +ಮೃತು ೪ ಇದೆಲ್ಲ ಅವನ ಕಣ್ಣಿ ಗೆ ಕಟ್ಟ ದಂತಾಗಿತ್ತು. + + +'ದೂರದಿಂದಲ್ಲೊ “ಜಾಗ್ರ ತ. -ಕರುಣೆ.. +,ಜಾಗ್ರತೆ.. ಕರುಣೆ ಎಂಬ . ಉಯಿಲು ಕೇಳಿ +ಬರುತ್ತಿತ್ತು. ನ + + +“ಈ ಮೈ ನಾ ಪಕ್ಷಿಗಳು ಹೇಳುತಿ ರುವುದು +ಕೇಳಿನಿತೆ?” ಸುಶೀಲೆ ಎಲ್‌ನನ್ನು ಕೇಳಿದಳು. + +ಅವರಿಬ್ಬ ರೂ ಕಿಟಕಿಯ ಬಳಿ ಹೋಗಿ +ನಿಂತರು. +ದಲ್ಲಿ ಟ್ಯಾಂಕುಗಳ ಸಾಲು ಗಡಗಡ ಸದ +ಮಾಡುತ್ತಾ ಸಾಗುತಿ ತ್ತು. ಅದರ ಹಿಂ + + + + + +ಪೌ ೦ಡಿನ ಹೊರಗೆ ರಾಜಮಾರ್ಗ- ' ತ + + + + + + + + +ಬೇರೆ ಮುಲಾಮುಗಳು +ನೋವೆನ್ನೆ ಉಪಶಮನೆ +ಗೊಳಿಸಬಹುದು. ಆದೆರಿ +ಅಯೊಡೆಕ್ಸ್‌ ಉಪಶೆಮೆನೆ +ಗೊಳಿಸುತ್ತ py ನೋವನ್ನು +ಗುಣಸಡಿಸುತ್ತದೆ. ಐಳೆಂದಕಿ +ಅದರಲ್ಲಿ ಅಯೊಡಿನ್‌ ಇದೆ. +ಸ್ನಾಯು ಮೆತ್ತು ಸಂದ +ನೋವುಗಳಿಗೆ ಏಕಮಾತ್ರೆ + + +ಮುಲಾಮುಎ.ಆಯೊಡೆ ಕ್‌, + + +p a + + +Om + + + + + + + + + +ONC + + +ಅಯೊಡೆಕ್ಟ್‌ ಹಚ್ಚಿಗೆ, ಮತ್ತೆ ನಿಡಾಡಿಗಿ. + + +ಲಂಟಾನ ೦08೬125 KN + + + + + + + + + + + + + + + +ನಾಲೆ ಭಡೆಗಳಲ್ಲೂ . ವ್ಯಾ ಪಿಸಿತು. ಕ + + +ಕ ee ನೆ ದ್ವಿ ೇಪದಾಜೆಯಿಂದ +ದವ ಮಿತ್ರರನ್ನು ಎಲ್ಲರೂ ಮುಕ್ತ ಮನಸ ಸ + + +ತ್ತಿದ್ದ ಬ್‌ ಇ ವ್ರ +ಮುರುಗನ್ನನ ಜೊತೆಗೆ ಕರ್ನಲ್‌ ದೀಪನ +ಸೈನ್ಯವಿತ್ತು. ಲೌಡ್‌ ಸ್ಪೀಕರ್‌ ಇನ್ನೂ +; ಕೂಗುತ್ತಿತ್ತು: “ನನ್ನ ತಾಯಿ ಹಾಗೂ ತಂದೆಯ + + +' ರಾಜ್ಯಗಳೆರಡೂ ಇಂದು ಒಂದಾಗಿವೆ. ಇನ್ನು +ಹೀಲಿ ಈ ಹೊನ ರಾಜ್ಯವನ್ನು “ಪಾಳ- +ಎನ್‌ ಸಂಯುಕ್ತ ರಾಜ್ಯ'ವೆಂಧು + +ರಾಲಾಗುವುದು. ಅಪ್ಪ ತಿಮ ರಾಜನೀತಿ- +ರೂ ಮಹಾ ಆಧ್ಯಾತ್ಮಿಕರೂ ಆದ ಕರ್ನಲ್‌ +'ದೀಪ ಅದರ ಪ್ರಥಮ ಪ $ ಧಾನಮಂತ್ರಿ ಯಾಗು- +ಚರು, ಮತ್ತು . ಪ್ರ್‌ತಿಗಾಮಿಗಳಾದ ಈ + + +' ಮುದುಕ ಧುರೀಣರೂ ಆವರ ಸಿದ್ಧಾಂತ- +Kj + + +| ೯ + + +ಗ [a +ಕ +ತ + + +ಸ ಸ ವಾಹನಗಳು. ಸರ್ಟ್‌ಲ ಬನ. ಪ್ರ ಎ83 | +“ಪಾಳದ + + + + + +ವೇದಗಳು ಕಠಿಣಾತಿಕಠಣ ನಿಯಮಗಳನ್ನು + + + + + + + +ಪ್ರ ದಿಂದ ಭೂ ಕಂಪಿಸ ತೊಡಗಿತು. ನೂರು | +ವಷ ಕೆಲಸ ಒಂದೇ ಒಂದು ' ರಾತ್ರಿ ನ” +ಮೂರಾಬಟ್ಟೆಯಾಗಿ ಹೋಗಿತ್ತು. + + +ತಡಿ + + +ಸುಶೀಲಾ ಚಾದರಿನಿಂದ . ಮುಖ ಮುಚ್ಚಿ- ' +ಕೊಂಡಳು. ಮೈ ಥರಥರ ನಡಗುತ್ತಿತ್ತು.' +ಇನ್ನೇನು, ಆಕೆ ಆಯ ತಪ್ಪಿ ಕೆಳಗೆ ಬೀಳುತ್ತಾಳೆ + + +ಅನ್ನುವಷ್ಠ ರಲ್ಲೇ ವಿಲ್‌ ಆಕೆಯನ್ನು ಗಟ್ಟಿಯಾಗಿ ' +ಹಿಡಿದುಕೊಂಡ, ಸೈನ್ಯದ ತುಕಡಿ “ಮರಳಿ +ಹೋಗಿತ್ತು, ಎಲ್ಲ ಕಡೆ ಸ್ಮಶಾನ ಶಾಂತಿ- +ಯಾವರಿಸಿತ್ತು, ದೂರದಲ್ಲಿ - ಪಕ್ಷಿಯೊಂದು, : +_ “ಜಾಗ್ರತೆ... ಕರುಣೆ... ಜಾಗ್ರತೆ... ಕರುಣೆ” +ಎಂದು ಕಿರಿಚುತ್ತಿತ್ತು. ಕ ಜ್‌ +ಬೋಧಿಸುವುದಿಲ್ಲ, 'ಕಾರ್ಯಕಾರಣ + + +ಸದ ಪದ್ದತಿಯಲ್ಲಿ ಚಿರಂಶನ ಕಾಲದವಕೆಗೂ. ಜೀವಿ ತೊಳಲಜೇಕಾಗುವುದೆಂದೂ +ಭು + + +ಬದಲು ಸರ್ವಕ್ಕೂ + + +ಮೂಲವಾದ, . + + +ಅಣುರೇಣುಗಳಲ್ಲಿಯೂ + + +ವ್ಯಾಪ್ತವಾದ ಜಗತ್ತಿನ ಸಕಲ ವ್ಯನಹಾರಗಳಿಗೂ ಕಾರಣವಾದ ಅಜಿಂಕ್ಯ ಆತ್ಮನಿದೆ- + + +೫ ಯಂಬುಪನ್ನೂ ಉಡ ಫಷ ಸುತ್ತ ಷೆ. + + +-ಸ್ವಾಮಿ ವಿವೇಕಾನಂದ + + +ಜೀ 4 published by Shri K. Janardana for +ig + + +private Ltd. at the Samyukia Kaine K +Bombay; V, ತ [ ( + + + + + +ತ್‌ + + +| + + +| + + + + + +ಡೆ + + +P ಗ ; ರಿ ಪಾಟೂಮ ನಾರಾ ಒಂದು ಶ್ರೇಷ್ಠ ತಯಾರಿ +Tr ಹ್ಯೂ pe : +ಅತಾ ಳಿ ಜಾ + + +ಸ್ಥಳೀಯ ತೆರಿಗೆಗಳು ಪ್ರತ್ಯೇಕ + + + + + + + +< ಇ ~ Pe \ +೩ ಈ +೫? ಕ +ಸ { ' +AEN NS +ಕಾ ದ 0 ಕ ಗ ಘಿ +ಲ ಗ್‌ 3೫ § +ಎ ಕ ¥* A » +ಈ 14 ಶಾ +pp 8 fe +[7 ವ್ವ ಚ್‌ p. +her” ೩ + + + + + +ತ್ತ + + +KASTURI PLAICE: 1-25 Keg. Nos +Reghitered with the Registrar 0} Newspapers for India under Ne, 3638868 + + + + + +a + + +ಐನು? +ಉತ್ಕಷ್ಠತೆ ಇದ್ದಲ್ಲಿ + + +ಖಿತವ್ಪತೆ +ಇರುಪುದಿಲ್ಲಪೆ? +ಯಾರು ತಿ + + +ಕಾಲಿಟಯಲ್ಲಿ +ಎರಡೂ ಇದೆ! + + + + + + + +ಇದರ ಗುಟ್ಟು $ + +ಆಧುನಿಕ ಆಡಳಿತ + +ಸುಧಾರಿತ ಉತ್ಪಾದನಾ ತಂತ್ರ +ಸೇವೆಯ ದೃಢ ಮನೋಭಾವ + + + + + + + + + + + +ಗ್ಲೂ ಕೋಸ್‌ ಗೋಲ್ಡನ್‌ +ಮಾರೀ ವಿನ್ನರ್‌ + + + + + + +ಳ್ಳಿ + + + + + + + +ಕ್ವ್ವಾ ಲಿಟಿ ಪುಡ್‌ ಪಾ ಪ್ರಾಡಕ್ಟ್ಸ್‌ +SEE ಜು + + + + +