diff --git "a/data/kananda_kasturi_kasthurijune19910000ksha.txt" "b/data/kananda_kasturi_kasthurijune19910000ksha.txt" new file mode 100644--- /dev/null +++ "b/data/kananda_kasturi_kasthurijune19910000ksha.txt" @@ -0,0 +1,11318 @@ + + + + + + +1. ಶ್ರೀ ರಾಮದಾಸರು +ಹೇಳಿದ ಕಥೆಗಳು ' ಪ್ರೀ ಬಸಪ್ಪ ದಾನಪ್ಪ ಜತ್ತಿ ರೂ. 12-00 +2. ಅಂತರಾತ್ಮನಿಗೆ ಫ್ರೀ ರಂಗನಾಥ ದಿವಾಕರ ರೂ. 5-00 +3. ಗೀತೆಯ ಗುಟ್ಟು ಶೀ ರಂಗನಾಥ ದಿವಾಕರ ರೂ. 15-00 +೬ +4. ಪುಟಾಣಿಗೆ ಶರಣರ ಕಥೆಗಳು ಶ್ರೀಮತಿ ಜೆ.ವಿ.ಜಯಾ +ರಾಜಶೇಖರ ರೂ. 3-50 +5. ಮರಳಿ ಬಂದ ಮಧುರ ಮಾಸ ಪ್ರೀಮತಿ ಜೆ.ವಿ.ಜಯಾ +ರಾಜಶೇಖರ ರೂ. 12-00 +6. ವಿಚಾರ ಜ್ಯೋತಿ ಲೀ ಕೆ.ಟಿ.ಪಾಂಡುರಂಗಿ ರೂ. 10-00 +7. ವಚನಗಳಲ್ಲಿ ಪ್ರತಿಮೆಗಳು (ಶ್ರೀಮತಿ ಉಷಾಕಿರಣ್‌ ರೂ. 25-00 +8. ಶಿಶುನಾಳ ಶರೀಫ ಸಾಹೇಬರು ತ್ರೀ ಶಿವಾನಂದ ಗುಬ್ಬಣ್ಣವರ ರೂ. 15-00 +9. ನನಗೆ ನಾನೇ ಮಾದರಿ +(ಆತ್ಮಕಥನ) ಪ್ರೀ ಬಿ.ಡಿ.ಜತ್ತಿ ರೂ. 40-00 +10, ಕೋಟ್ಯಧೀಶ್ವರರ +ಪ್ಲಪಂಚದಲ್ಲಿ 60 ದಿನ ಪ್ರೀ ಎಸ್‌.ಪಿ.ಭಟ, ರೂ. 20-00 +ತ +ಪುಸ್ತಕ ದೊರೆಯುವ ಸ್ಥಳ: +ಸಂಯುಕ್ತ ಕರ್ನಾಟಕ ಪ್ರೆಸ್‌, + + +ಸ್‌ + + +ಲೋಕ ಶಿಕ್ಷಣ ಟ್ರಸ್ಟ್‌ +ಗ್ರಂಥಮಾಲೆಯ. ಪ್ರಕಟಣೆಗಳು + + +ಹುಬ್ಬಳ್ಳಿ-ಬೆಂಗಳೂರು + + +ಕೊಪ್ಪಿಕರ ರೋಡ್‌, ಹುಬ್ಬಳ್ಳಿ + + +ವಿ.ಸೂ:- ಒಂದೊಂದು ಪುಸ್ತ ಕದ ಕನಿಷ್ಟ 10 ಪ್ರತಿ, ಅದಕ್ಕಿಂತಲೂ ಹೆಚ್ಚು + + +ಖರೀದಿಸಿದಲ್ಲಿ ಶೇ, + + +ಅಂಚಿ + + +15ರಂತೆ ಕಮೀಶನ್‌ ಕೊಡಲಾಗುವುದು. +ಪ,ತೇಕ. + + +ರರ +ವೆಚ್ಚ + + +ಸ ಬುದ್ಧಿ ಹಣದ ಸಂಪಾದನೆಗೆ ಕಾರಣವಾಗುವುದಿಲ್ಲ. ಬ +ತನ ಬಡಶನಕ್ಕೆ ಕಾರಣವಾಗದು. ಇದೆಲ್ಲವೂ ಆನನ +ಕರ್ಮದ ಫಲದ್ದಾಗಿರುತ್ತದೆ. ಇದನ್ನು ಬುದ್ಧಿ ಶಾಲಿಯು +ಮಾತ್ರ ಅರ್ಥ ಮಾಡಿಕೊಳ್ಳುತ್ತಾನೆ. + +- ಸುಭಾಷಿತ ಸುಧಾನಿಧಿ + + +ದೋಷಗಳಿಗೆ ಹೆದರಿ ಕೆಲಸವನ್ನಾ ರಂಭ ಮಾಡದೇ ಇರು +ವದು ಹೀನ ಪುರುಷನ ಲಕ್ಷ ಣ. ಅಜೀರ್ಣವಾಗುವುದೆಂಬ +ಭಯದಿಂದ ಊಟ ಮಾಡುವುದನ್ನು ಯಾರೂ +ಬಿಡುವುದಿಲ್ಲ. + + +- ಹಿತೋಪದೇಶ + + +ಸಣ್ಣ ತಪ್ಪುಗಳನ್ನು ಸಹಿಸಬೇಕು. ಸ್ವಲ್ಪ ಏಳಿಗೆಯಾದರೂ +ಸಂತೋಷ ಪಡಬೇಕು. ಪ್ರತ್ಯಕ್ಷವಾಗಿ ಹೆಚ್ಚು ಉಪಕಾರ +ಮಾಡಿದವರನ್ನು ಆತ್ಮೆ ಯತೆಯಿಂದ ಗೌರವಿಸಬೇಕು. + + +- ಕೌಟಿಲ್ಯ + + +CN LSE ILL TRON ELSI OS BSS IELTS IS + + +ರೂ.3-00 + +ರೂ.34-09 + +ಅಂಚೆ ಸೇರಿ ರೂ.65-00 +ಅಂಚೆ ಸೇರಿ ರೂ.100-00 + + +ಚಂಜಾದಾರರಿಗೆ ಸೂಚನೆ +"ಕಸ್ತೂರಿ' ತಿಂಗಳ ! ನೇ ದಿನಾಂಕದೊಳಗೆ ಪ್ರಕಟವಾಗು +ಪುದು. ತಿಂಗಳ 5ನೇ ದಿನಾಂಕದೊಳಗೆ ತಲುಪದೇ ಹೋದರೆ +ಚಂದಾದಾರರು ತಮ್ಮ ಟಪಾಲು ಕಟ್ಟೆಯಲ್ಲಿ ಮೊದಲು +ಕಸ್ತೂರಿ ಕಾರ್ಯಾಲಯ | ||| ವಿಚಾರಿಸಿ ಅನಂತರ ನಮಗೆ ತಿಳಿಸಬೇಕು. ಪತ್ರ ವ್ಯವಹಾರ +ಕೊಪ್ಪೀಕರ ರಸ್ತೆ || ಮಾಡುವಾಗ ಚಂದಾ ನಂಬರು ಹಾಕಿರಬೇಕು. + + +ಹುಬ್ಬಳ್ಳಿ - 580 020 ಸ KASTURI +JUNE 1991 + + + + + +pa + + + + + +ಹಾಕಾ + + +ಭಾರತಕ್ಕೆ ಕ್ರಿಸ್ತನ ಭೇಟಿ + + +ಕಸ್ತೂರಿಯ ಮೇ ತಿಂಗಳ ಸಂಚಿಕೆಯಲ್ಲಿ +ಪ್ರಕಾಶಿತವಾಗಿರುವ ಯೇಸುಕ್ರಿಸ್ತನು ಭಾರತಕ್ಕೆ +. ಬಂದಿದ್ದನೆ? ಎಂಬ ಲೇಖನಕ್ಕೆ ಪೂರಕವಾಗಿ ಈ +ಲೇಖನ. ಕ್ರಿಸ್ತನನ್ನು ಶಿಲುಬೆಗೆ ಹಾಕಿದಾಗ ಅದರ +ಮೇಲೆ ಅವನು ಸಾಯಲಿಲ್ಲ ಮತ್ತು ಅವನನ್ನು +ಶಿಲುಬೆಯಿಂದ ಇಳಿಸಿದಾಗ ಅವನು ಜೀವಂತವಾ +ಗಿದ್ದಿರಬೇಕು ಎಂಬ ವಾದವನ್ನು ನಾನು ಇಲ್ಲಿ +ಪ್ರಸ್ತಾಪಿಸುತ್ತಿಲ್ಲ. ಕಾರಣ, ಆ ವಾದಕ್ಕೆ ಇರುವ +ಆಧಾರಗಳನ್ನು ತಮ್ಮ ಪತ್ರಿಕೆಯ ಲೇಖನದ +ಲ್ಲಿಯೇ ಉಲ್ಲೇಖಿಸಲಾಗಿದೆ. ನಾನು ಚರ್ಚಿಸುತ್ತಿ +ರುವುದು ಬೇರೆ ಒಂದು ಪ್ರಮುಖ ಆಧಾರ ಗ್ರಂಥ +ದಲ್ಲಿ ಬರುವ ಸಂಗತಿಗಳು. + +ಕ್ರಿಸ್ತನ ಬಗ್ಗೆ ಒಂದು ಪ್ರಸ್ತಾಪವು ಭಾರತದ +ಪುರಾಣಗಳಲ್ಲಿ ಒಂದಾದ ಭವಿಷ್ಯ ಪುರಾಣದ +ಲ್ಲಿದೆ ಎಂದರೆ ಅನೇಕರಿಗೆ ಎಸ್ಮಯವಾಗ +ಬಹುದು. ಭವಿಷ್ಯಪುರಾಣವು ಅಷ್ಟೆ ನೂ ಪ್ರಸಿದ್ಧ +ವಲ್ಲದ ಪುರಾಣಗಳಲ್ಲಿ ಒಂದು. ಇದು ಅನೇಕ +ಭಾಗಗಳನ್ನು ಒಳಗೊಂಡು ಭಾರತದ ಕೆಲವು ಐತಿ +ಹಾಸಿಕ ಸಂಗತಿಗಳನ್ನು ಪ್ರಸ್ತಾಪಿಸಿದೆ. ಇಲ್ಲಿ +ನಮಗೆ ಮುಖ್ಯವಾಗಿರುವುದು ಭವಿಷ್ಯ ಪುರಾ +ಣದ ಭಾಗ ಎಂಟು, ಪ್ರತಿಸರ್ಗ ಪರ್ವ - ಖಂಡ +ಮೂರು ಮತ್ತು ಅದರ ದ್ವಿತೀಯ ಅಧ್ಯಾಯದ +ಇಪ್ಪತ್ತೊಂದನೇಯ ಶ್ಲೋಕದಿಂದ ಪ್ರಾರಂಭ +ವಾಗಿರುವ ಹತ್ತು ಶ್ಲೋಕಗಳು. ಕನ್ನಡ ಅನುವಾ +ದದ ಪ್ರಕಾಶಕರು ಶ್ರೀ ಜಯಚಾಮರಾಜೇಂದ್ರ +ಗ್ರಂಥ ಮಾಲೆ, ಮೈಸೂರು. + +ಈ ಮೇಲೆ ತಿಳಿಸಿದ ಶ್ಲೋಕಗಳಲ್ಲಿ, ಶಾಲಿವಾ +ಹನನು ಕ್ರಿಸ್ತನನ್ನು ಭೇಟಿ ಮಾಡಿದ್ದನು ಎಂಬ +ಅಂಶ ಇರುವ ಹಾಗೆ ತೋರುತ್ತದೆ. ಶಾಲಿವಾಹ + + +2 + + +ನನು ನಮ್ಮ ದೇಶದ ಅತ್ಯಂತ ಸಮರ್ಥ ಮತ್ತು +ಬಲಶಾಲಿಯಾದ ಸಾಮ್ರಾಟರಲ್ಲಿ ಒಬ್ಬ. ಅವನು +ಕ್ರಿಸ್ತನ ಸಮಕಾಲೀನ ಎಂಬುದು ಐತಿಹಾಸಿಕ +ಸತ್ಯ. ಅವನು ನಮ್ಮ ದೇಶವನ್ನು ಒಂದು +ಗೂಡಿಸಿ, ನಮ್ಮ ದೇಶದ ಗಡಿ ಭಾಗಗಳನ್ನು +ಆಕ್ರಮಿಸಿಕೊಂಡಿದ್ದ ವಿದೇಶಿ ಶಕ್ತಿಗಳನ್ನು +ಸೋಲಿಸಿ ಹೊರ ಹಾಕುತ್ತಾನೆ. ಹಾಗೆ ಮಾಡಿದ +ಮೇಲೆ ಸಿಂಧು ನದಿಯನ್ನು ಭಾರತದ ಪಶ್ಚಿಮ +ಗಡಿಯೆಂದು ಇತ್ಯರ್ಥಪಡಿಸುತ್ತಾನೆ. ಈ ವಿಚಾರ +ವನ್ನು ತಿಳಿಸಿರುವ ಇಪ್ಪತ್ತೊಂದನೇಯ +ಶ್ಲೋಕವು, ಅನಂತರ ಶಾಲಿವಾಹನನು ಹಿಮ +ತುಂಗ ಎಂಬ ಪ್ರದೇಶಕ್ಕೆ ಪ್ರಯಾಣ ಮಾಡಿದ +ನೆಂದು ಹೇಳಿದೆ. ಮುಂದೆ ಬರುವ ಇಪ್ಪತ್ತೆರಡು +ಮತ್ತು ಇಪ್ಪತ್ತಮೂರನೇಯ ಶ್ಲೋಕಗಳು +ಅತ್ಯಂತ ಮುಖ್ಯವಾದುದರಿಂದ ಅವುಗಳ +ಪೂರ್ಣ ಪಾಠವನ್ನು ಮತ್ತು ಅನುವಾದವನ್ನು +ಇಲ್ಲಿ ಪ್ರಸ್ತುತಗೊಳಿಸಿದ್ದೇನೆ. + +ಹೂಣ ದೇಶಸ್ಯ ಮಧ್ಯೆ ಮೆ ಗಿರಿಸ್ತ್ರಂ +ಪುರುಷಂ ಶುಭಂ +ದದರ್ಶ ಬಲವಾನ್ರಾಜಾ ಗೌರಾಂಗಂ ಶ್ವೇತ ವಸ್ತ್ರ +ಕಂ। +(ಹೂಣ ದೇಶದ ಮಧ್ಯೆ ಇರುವ ಆ ಪರ್ವತದಲ್ಲಿ +ಸುಂದರನೂ, ಶುಭ್ರವಾದ ಶ್ವೇತ ವಸ್ತ್ರವನ್ನು ಧರಿ +ಸಿದವನೂ, ಗೌರವವರ್ಣದ ದೇಹವುಳ್ಳವನೂ, +ಬಲಶಾಲಿಯೂ ಆದ ಪುರುಷನೊಬ್ಬನನ್ನು +ನೋಡಿದನು) +ಕೋ ಭವಾನಿತಿ ತಂ ಪ್ರಾಹ ಸ ಹೋವಾಚ +ಮುದಾನ್ವಿತಃ +ಈಶ ಪುತ್ರಂ ಚ ಮಾಂ ವಿದ್ಧಿ ಕುಮಾರಿ ಗರ್ಭಸಂಭ +ವಂ। +(ಆಗ ಆತನನ್ನು ಕುರಿತು ""ನೀನು ಯಾರು'' +ಎಂದು ಪ್ರಶ್ನಿಸಿದನು. ಅದಕ್ಕೆ ಆತನು ““ನಾನು +ಈಶ ಪುತ್ರನು, ಕುಮಾರಿ ಗರ್ಭಸಂಭೂತನು'' +ಎಂದು ಹೇಳಿದನು) + +ಈ ಮೇಲಿನ ವಾಕ್ಯಗಳಲ್ಲಿ, ಸಾಧುವಿನ ವರ್ಣ +ನೆಯು ಕ್ರಿಸ್ತನಿಗೆ ಸರಿಹೊಂದುತ್ತವೆ ಎಂದು + + +ಕಸೂರಿ + + +x + + +ಊಹಿಸಬಹುದು, ಅಷ್ಟೆ. ಉದಾಹರಣೆಗಾಗಿ, +ಶ್ವೇತ ವರ್ಣ, ಎತ್ತರವಾದ ನಿಲುವು, ಸುಂದರ +ವಾದ ಮುಖ ಮತ್ತು ಶ್ವೇತವಸ್ತ. ಈ ಊಹೆ +ಯನ್ನು ಸಮರ್ಥಿಸಲು ಮುಂದಿನ ವಾಕ್ಯದಲ್ಲಿ +ನಾವು ಕ್ರಿಸ್ತನು ತನ್ನನ್ನು ಈಶ ಪುತ್ರನೆಂತಲೂ +ಮತ್ತು ಒಬ್ಬ ಕನ್ಯೆಗೆ ಹುಟ್ಟಿ ದವನೆಂದು ಹೇಳಿಕೊಂ +ಡಿರುವುದನ್ನು ಓದುತ್ತೇವೆ. ಆದರೆ ಇಲ್ಲಿ ಎರಡು +ಸಂಶಯಗಳಿವೆ. ಹೂಣ ದೇಶವೆಂಬುದು ಕಾಶ್ಮೀ +ರವೇ ಎಂಬುದು ಒಂದು ಸಂದೇಹ. ಹಿಮತುಂಗ +ವೆಂದು ಒಂದು ಶಬ್ದವಿದೆ ನಿಜ. ಆದರೆ ಈ ಹಿಮ +ತುಂಗವಿರುವ ಹೂಣ ದೇಶವೇ ಕಾಶ್ಮಿರ ಎಂದು +ಸಿದ್ಧವಾಗುವುದಿಲ್ಲ. ಅದಾಗ್ಯೂ, ಶಾಲಿವಾಹ +ನನು ಈ ಸಾಧುವನ್ನು ಸಂಧಿಸಿದನೆಂದು ಹೇಳಿರು +ವುದರಿಂದ, ಈ ಭೇಟಿಯು ಭಾರತದಲ್ಲಿಯೇ +ಆಗಿರಬೇಕೆಂದು ಊಹಿಸಬಹುದು. + +ಇನ್ನು ಈ ಗೌರವರ್ಣದ ಸಾಧುವು ಏಸು +ಕ್ರಿಸ್ತನೇ ಎಂಬುದು ಇನ್ನೊಂದು ಪ್ರಶ್ನೆ. ಬೈಬ +ಲ್ಲಿನ ಪ್ರಕಾರ, ಕ್ರಿಸ್ತನು ಅನೇಕ ಕಡೆ ತನ್ನ ಶಿಷ್ಕರೊ +ಡನೆ ಮಾತನಾಡುವಾಗ ತಾನು ದೇವರ ಮಗ +(ಇಲ್ಲಿ ಈಶ ಪುತ್ರ ಎಂದಂತೆ) ಎಂಬುದಾಗಿ +ಹೇಳಿಕೊಂಡಿದ್ದಾನೆ. ಕೆಲವು ಕಡೆ ತಾನು ಮಾನ +ವನ ಪುತ್ರನೆಂದೂ ಹೇಳಿರುವದು ಬೇರೆ ವಿಚಾರ. +ಭವಿಷ್ಯ ಪುರಾಣದ ಪ್ರಕಾರ ತಾನು ಒಬ್ಬ ಕನ್ಯೆಗೆ +ಜನಿಸಿದವನೆಂದೂ ಹೇಳಿದ್ದಾನೆ. ಆದರೆ ಬೈಬಲ್ಲಿ +ನಲ್ಲಿ ಎಲ್ಲಿಯೂ ಕೂಡ ಏಸು ಕ್ರಿಸ್ತನು ತಾನು +ಒಬ್ಬ ಕನ್ಯೆ ಅಥವಾ ಕುಮಾರಿಗೆ ಜನಿಸಿದವನೆಂದು +ಹೇಳಿಕೊಂಡಿಲ್ಲ. ಹಾಗೆ ನೋಡಿದರೆ ಈತನು ತನ್ನ +ಮಾತಾಪಿತರು ಯಾರು ಎಂಬ ಬಗ್ಗೆ ಒಂದು +ಮಾತನ್ನೂ ಆಡಿಲ್ಲ. ಬೈಬಲ್ಲಿನಲ್ಲಿ ನಾಲ್ಕು +ಸುವಾರ್ತೆಗಳಿವೆ. ಇವು ಕ್ರಿಸ್ತನ ಜೀವನ ಚರಿತ್ರೆ +ಗಳು. ಇವುಗಳಲ್ಲಿ ಎರಡು ಕ್ರಿಸ್ತನ ಜನನದ +ಕಥೆಯನ್ನು ಹೇಳಿಯೇ ಇಲ್ಲ. ಸಂತ ಮಾರ್ಕ್‌ +ಮತ್ತು ಸಂತ ಜಾನ್‌, ಇವರಿಬ್ಬರೂ ಬರೆದ ಸುವಾ +ರ್ತೆಗಳು ಕ್ರಿಸ್ತನ ಜನನದ ಬಗ್ಗೆ ಯಾವ ಪ ರ್ರಸ್ತಾಪ +ವನ್ನೂ ಮಾಡದೆ, ನೇರವಾಗಿ ವಯಸ್ಕ ಏಸುವಿನ +ಜೀವನ ಮತ್ತು ಬೋಧನೆಯನ್ನು ಮಾತ್ರ ಎವರಿ + + +ಜೂನ್‌ 1991 + + +ಸಿವ. ಆತನು ಮೇರಿ ಎಂಬ ಒಬ ಕನ್ಯಾಕುಮಾ +ರಿಯ ಮಗನೆಂದು ಉಳಿದ ಎರಡು ಸುವಾರ್ತೆ +ಗಳು ಮಾತ್ರ ತಿಳಿಸಿವೆ. ಹೀಗಿರುವಾಗ ಏಸು +ಕ್ರಿಸ್ತನು (ಏಸುಕ್ರಿಸ್ತನಾಗಿರಬಹುದಾತನು) +ಶಾಲಿವಾಹನನ ಜತೆ ಮಾತನಾಡುವಾಗ ತಾನು +ಒಬ್ಬ ಕುಮಾರಿಗೆ ಜನಿಸಿದವನೆಂದು ಹೇಳಕೊಂಡಿ +ರುವುದು ಆಶ್ಚರ್ಯದ ಸಂಗತಿಯೇ ಸರಿ. +ಮುಂದಿನ ಕೆಲವು ಶ್ಲೋಕಗಳಲ್ಲಿ ಕ್ರಿಸ್ತನು ತಾನು +ಪ್ರತಿಪಾದಿಸಿದ ಧರ್ಮದ ಕೆಲವು ಅಂಶಗಳನ್ನು +ವಿವರಿಸುತ್ತಾನೆ. ಇದು ಶಾಲಿವಾಹನನ ಪಶ್ಲೆಗೆ +ಉತ್ತರ ರೂಪದಲ್ಲಿದೆ. ಇದರಲ್ಲಿ ಸತ್ಯ, ನ್ಯಾಯ, +ಸೂರ್ಯಮಂಡಲದಲ್ಲಿ ಪ್ರತಿಷ್ಠಿತನಾಗಿರುವ +ಪರಮಾತ್ಮನ ಧ್ಯಾನ ಇತ್ಯಾದಿ ಮಾತುಗಳಿವೆ. ಈ +ವಿಧಾನಗಳು ಹಿಂದೂಧರ್ಮದ ಉಪದೇಶಗಳಿಗೆ +ಅನುಗುಣವಾಗಿವೆಯೇ ಎನಾ, ಕ್ರಿಸ್ತನದೆಂದು +ಹೇಳಲಾದ ಬೈಬಲ್ಲಿನ ಉಪದೇಶಗಳಿಗಲ್ಲ. ಏಸು +ಕ್ರಿಸ್ತನ ಭೋದನೆಗಳಾದರೋ, ಮಾನವನು ತನ್ನ +ಪಾಪಗಳಿಗೆ ಪಶ್ಚಾತ್ತಾಪಪಡುವುದು, ದೇವರಲ್ಲಿ +ಕ್ಷಮೆ ಕೇಳುವದು, ದೇವರ ಕ್ಷಮಾಶೀಲತೆ, ಮಾನ +ವರಲ್ಲೂ ಇರಬೇಕಾದ ಕ್ಷಮಾಗುಣ, ಪ್ರ���ತಿ +ಮತ್ತು ಸತ್ತ ನಂತರ ಸ್ವರ್ಗದಲ್ಲಿ ಶ್ರದ್ಧಾಳುಗಳಿಗೆ +ಸ್ಥಾನ ಮುಂತಾದ ವಿಚಾರಗಳನ್ನು ಒತ್ತಿ ಹೇಳು +ತ್ತವೆ. ಇಷ್ಟು ಹೇಳಿದ ಮೇಲೂ ಇಪ್ಪತ್ತೆರಡು +ಮತ್ತು ಇಪ್ಪತ್ತಮೂರನೇಯ ಶ್ಲೋಕಗಳು ಕ್ರಿಸ್ತ +ನಿಗೆ ಸರಿ ಹೋಗುವಂತೆ ಕಾಣುತ್ತದೆ. ಶಾಲಿವಾಹ +ನನು ಈ ಸಾಧುವಿಗೆ ಸಮಸ್ತ ಅನುಕೂಲಗಳನ್ನೂ +ಗೌರವದಿಂದ ಏರ್ಪಡಿಸಿಕೊಟ್ಟನೆಂದೂ +ಮುಂದಿನ ಕೆಲವು ಶ್ಲೋಕಗಳಿಂದ ತಿಳಿದು ಬರು +ತ್ತದೆ. ಏಸುಕ್ರಿಸ್ತನನ್ನು ನಮ್ಮ ಇತಿಹಾಸ ಪ್ರಸಿದ್ಧ +ಶಾಲಿವಾಹನ ಚಕ್ರವರ್ತಿಯು ಭಾರತದಲ್ಲಿಯೇ +ಭೇಟಿಯಾಗಿದ್ದನೆಂಬುದು ಮತ್ತು ಭಾರತದಲ್ಲಿ +ಈ ಶ್ರೇಷ್ಠ ಪುರುಷ ಅತಿಥಿಯಾಗಿ ಉಳಿದುಕೊಂಡ +ನೆಂಬುದೂ ಐತಿಹಾಸಿಕ ಸಂಗತಿಗಳಾಗಿದ್ದರೆ ಅವು +ಭಾರತೀಯರು ಹೆಮ್ಮೆ ಪಡಬೇಕಾದ ವಿಚಾರವೇ +ಸರಿ. + + +ಬೆಂಗಳೂರು ಕೆ.ದ್ವಾರಕನಾಥ + + +3 + + +ಈ ಸಂಚಿಕೆಯಲ್ಲಿ + + +ಏಡ್ಸ್‌: ಮರಣ ಮೇಜವಾನಿ ಸ ರವಿ ಬೆಳಗೆರೆ +"ಕೆನಡಾ' ಎಂದರೆ ಇಲ್ಲೇನಿಲ್ಲ ಎಸ್‌. ಜಯಶ್ರೀನಿವಾಸರಾವ್‌ +' ಸತ್ತಜೀವಿಯ ಮೇಲೆ ರೆಕ್ಕೆ ಚೆಲ್ಲುವ ಹಣಹದ್ದು ಹೇಮಚಂದ್ರ ಅಕ್ಕಿ +' ಆತ ಇರುವೆ ತಿನ್ನುತ್ತಾನೆ | _ ಟೇಕಲ್‌ ಗೋಪಾಲಕೃಷ್ಣ +' ಬಳುಕು ಬಳ್ಳಿಗೆ ಸೊಂಟಪಟ್ಟಿ ರವಿಕುಮಾರ +| ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಕರ್ನಾಟಕದ ವೈದ್ಧ ಡಾ. ಕರವೀರಪ್ರಭು ಕ್ಯಾಲಕೊಂಡ +: ಆನಂದಕ್ಕೊಂದು ಮಕರಂದ ಬಿಂದು ಡಾ. ಕೆ.ಸಿ. ಮರಿಯಪ್ಪ +ನಮ್ಮ ಪೂರ್ವಜರು ನೀರೊಳಗಿಂದ ಬಂದರೆ? ರಾಜೇಶ ಪಿ. +ಶುದ್ಧ ಸಂಗೀತದ ನಿರಂತರ ಯಾತ್ರಿ :. ಸುರೇಶ ಕುಲಕರ್ಣಿ +(ಹುಟ್ಟಿನಿಂದಲೇ ವೃದ್ದರು ಎಂ.ಎನ್‌. ಕಂಬಳಿ +| ಸೀರೆ ೪/5 ಸಲ್ದಾರ ಖಮೀಜ್‌ (ಹರಟೆ) “ಪ್ರಭಾ +ಸಿದ್ದತೆ ಮೇ 1970ರ ಕಸ್ತೂರಿಯಿಂದ +ಬಹಿಷ್ಕೃತ ಲೇಖಕ ಸೊಲ್ವೆನಿತ್ಸಿನ್‌ ಅರುಣ +' ನಿಮ್ಮ ಶಬ್ದಭಾಂಡಾರ ಬೆಳೆಯಲಿ — +' ಕರ್ನಾಟಕ ಎಂದರೇನು? ಎಂ.ಆರ್‌. ರಾಮಸ್ಪಾಮಿ +' ಜೀವನ ದರ್ಶನ . ಕೆ.ಟಿ. ಪಾಂಡುರಂಗಿ +ನೆಮಿರೋವ್‌ನ ಪಾದ್ರಿ (ಕಥೆ) ಐಸಾಕ್‌ ಲೈಬ್‌ ಪೆರೆಟ್ಸ್‌ +ಕಾವೃಕಿರಣ ಸ ಗೋಪಾಲಕೃಷ್ಣ ಅಡಿಗ +ಪದಾರ್ಥ ಚಿಂತಾಮಣಿ ಪಾವೆಂ +ಪ್ಲಾಸ್ಟಿ ಮಿತ್ರ ವೇಷದ ಶತ್ರು! ಕೆ. ಶ್ರೀಕುಮಾರ +ವೈಟ್‌ಹೌಸ್‌ನಲ್ಲಿ ಅನ್ಮಗ್ರಹದ ಜೀವಿಯ ಶವ ಎಚ್‌. ಪ್ರೇಮಾನಂದ ಕಾಮತ್‌ +ಮುದ್ದಣನ “ಶ್ರೀ ರಾಮಾಶ್ಚಮೇಧಂ'ದಲ್ಲಿ +ಸೀತಾದೇವಿ ರೇಣುಕಾ ದೇಶಪಾಂಡೆ +ಇದುವೆ ಜೀವ ಇದು ಜೀವನ ನ + + +ನೆಮ್ಮದಿಗೆ ನಾಲ್ಕು ವಿವಾಹ ಎಸ್‌. ರವಿಕುಮಾರ ಮಾಗಳ + + +ಪುಸ್ತಕ ವಿಭಾಗ + + +ಮುಯ್ಸಯಮಮಮಯಯಘಘಘದಿಘಿಿಿಿಯ ಯಯಿರ್ಮ + + +SSSI + + +NNN + + +ಬು ುುದಿದಿದರಿ ದ್ನ + + +NNN ಜು + + +ಸ್ವಾಮಿ ಮರಾಠಿ ಮೂಲ: ಜಿ.ಎ.ಕುಲಕರ್ಣಿ +ಕನ್ನಡಕ್ಕೆ: ಚಂದ್ರಕಾಂತ ಪೋಕಳೆ + + + + + +£ ಹೆ + + + + + +3 + + +ತಾ + + +ಲ್ಲ! +ನನ್ನಲ್ಲಿಂದು ಕತೆ ಚಿಗುರುತ್ತಿಲ್ಲ. ಕನಸು ಅರ +ಳುತ್ತಿಲ್ಲ. ಎಲ್ಲಿಂದಲೋ ಎದ್ದು ಬಂದ ಎಷಾದ +ಗೀತೆಯೊಂದು ನನ್ನನ್ನು ಕಂಗೆಡಿಸಿದೆ. ಅವಳ +ಹಾಡು ನಿಮಗೆ ಕೇಳಿಸಬೇಕು. ಆ ವ್ಯಥೆ ನಿಮಗೆ +ಅರುಹಬೇಕು. ಆ ಲೋಕನಿಂದಿತ ಜೀವಿಗಳು +ಇಡೀ ಜಗತ್ತಿನಿಂದ ದೂರಾಗಿ, ಬೇರೆಯಾಗಿ, +ತಬ್ಬಲಿಗಳಾಗಿ ನಿಂತು ಮಾಡುತ್ತಿರುವ ಆಕ್ರಂದನ +ನೀವೆಲ್ಲ ಕೇಳಬೇಕು. ನಕ್ಚತ್ರಲೋಕದ ಗಾರು +ಡಿಯ ಕತೆಗಳಿನ್ನು ನಾನು ಬರೆಯಲಾರೆ. ನನ್ನೊಳ +ಗಿನ ಕತೆಗಾರ ಸತ್ತಿದ್ದಾನೆ. ಸಾವಿನ ಹುತ್ತದ ಕೊವೆ +ಯೊಳಗಿನಿಂದ ಕೇಳಿ ಬರುವ ಕೂಗು ನಿಮ್ಮ ತನಕ + + +ಜೂನ್‌ 1991 + + +ಅಕೆಯ ಪತಿ ಏಡ್ಸ್‌ ರೋಗಿಯಾಗಿದ್ದ ! + + + + + +ತಲುಪಿದರೆ, ಅಷ್ಟು ಸಾಕು. + +ನಿಮಗವಳು ಗೊತ್ತಿಲ್ಲ. ಈಗಿನ್ನೂ ಇಪ್ಪ +ತ್ತಾರು ತುಂಬಿದವಳು. ಕುಂಕುಮಕ್ಕೇ ನಾಚಿಕೆಯಾ +ಗುವಂಥ ಕೆಂಪು ಅವಳ ಕೆನ್ನೆಗಳಲ್ಲಿ. ನಕ್ಷತ್ರದ + + +=~ + + +ರವಿ ಬೆಳಗೆರೆ + + +ಹೊಳಪು ಕಣ್ಣುಗಳಿಗೆ ನಡೆದರೆ ನದಿಯಂತೆ. +ಮಾತು ವೀಣೆ ನುಡಿದಂತೆ. ಮನಸ್ಸು ಮುಂಜಾ +ಎನ ಭಾವಗೀತೆಯಂತೆ. ಅವಳ ಮನೆಯ +ತೊಟ್ಟಿಲು ಅಲುಗತೊಡಗಿ ಏಳೇ ಏಳು ತಿಂಗಳಾ +ಗಿವೆ. ಹಾಲುಗಲ್ಲದ ಕೂಸು ಸೆದ್ದಿಲ್ಲದೆ ನಗು + + +5 + + +ಮಾವಾ ಗಾಗಾರ ಪಾರಾದ + + +ತ್ತದೆ, ನಿದ್ದೆಯಲ್ಲಿ. +ಬಾಗಿಲಲ್ಲಿ ನಿಂತಿದ್ದಾಳೆ, ನಿರೀಕ್ಷೆಯೆಲ್ಲ +ಹೆಪ್ಪಾದಂತೆ ಸಂಜೆ ಏಳರ ಹೊತ್ತು. ಬರಬೇಕಾದ +ವನು ಬಂದಿಲ್ಲ. ಅವನ ಸುದ್ದಿಯಾದರೂ ಬಂದೀ +ತೆಂಬ ಆಸೆ. ಮನೆಯ ವರಾಂಡದಲ್ಲಿ ಟೀಪಾ +ಯ ಮೇಲಿನ ಫೋನು ಅದೇಕೋ ಮುಗು +ಮ್ಮಾಗಿ ಕುಳಿತಿದೆ. ಏನಾಯಿತೋ ಏನೋ. +ದೇವರೇ! ಏನೂ ಆಗದಿರಲಿ! ಅವನ ಸುದ್ದಿಯಾ +ದರೂ ಬರಲಿ ಅವಳು ಕಾಯುತ್ತಲೇ +ಪ್ರಾರ್ಥಿಸುತ್ತಾಳೆ. ಆದರೆ "ತಥಾಸ್ತು' ನುಡಿ +ಯುವ ದೇವತೆಗಳು ಆಗಸದಲ್ಲಿಲ್ಲ. ಸಂಜೆಗ +ತ್ತಲು ಪೂರ್ತಿ ಸುತ್ತಿಕೊಂಡಾಗ ಮನೆಯೊಳಗಿನ +ಬೆಳಕು ಮೈಚಳಿ ಬಿಟ್ಟು ಬೆಳಗತೊಡಗುತ್ತದೆ. +ಇದ್ದಕ್ಕಿದ್ದಂತೆ ಮೌನ ಮುರಿದು ಫೋನು ದನಿ +ಯೆತ್ತಿದಾಗ ವರಾಂಡಕ್ಕೆ ನುಗ್ಗಿ ಬರುತ್ತಾಳೆ. ಢವ +ಗುಡುವ ಎದೆ ಹೊತ್ತು ಕಿರಿಚುತ್ತಾಳೆ +"ಹಲೋ .... + + +ಕಕ 55 5೨೧ CAMS KANCONUAN «eee + + +ಹೇಗಿದೀರೀ? .....'' +ಮೈಯ್ಯೆಲ್ಲ ದನಿಯಾಗಿ ಕೂಗುತ್ತಾಳೆ. +""ಇವತ್ತು ರಕ್ತ ಪರೀಕ್ಷೆಯ ರಿಜಲ್ಬು + + +| ಬಂತು ....'' + + +""ಏನಂತೆ9'' + + +ಇಟಟ. 2. + + +ಏನು ಬಂದಿದೆ ರಿಜಲು 9'' +ಚೀರಿ ಚೀರಿ ಕೇಳುತ್ತಾ ಳಿ. < +"“ಅದು ... ಅದು... ಖಾತ್ರಿಯಾಗಿದೆ!'' +ಅತ್ತಲಿಂದ ನುಡಿಯುತ್ತದೆ ದನಿ. +*“ಭಗವಂತಾ!'' ಅವಳು ಕುಸಿಯುತ್ತಾಳೆ. +ಫೋನು ಬಾವಲಿಯಂತೆ ತಂತಿಗೆ ಜೋತಾಡು +ತ್ತದೆ. ಇದ್ದಕ್ಕಿದ್ದಂತೆ ಆ ಕೋಣೆಯಲ್ಲಿ ಗಾಳಿ +ಸ್ತಬ್ಧವಾಗುತ್ತದೆ. ಬೆಳಕು ಕ್ಷೀಣವಾಗುತ್ತದೆ. +ಲಕ್ಷಾಂತರ ವರ್ಷಗಳ ಹಿಂದೆ ಹೂತಿಟ್ಟ ಹೆಣ + + +' ದಿಡಗ್ಗನೆ ಎದ್ದು ಕೂತು ಆಕಳಿಸಿದಂಥ ಭಾವ. + + +ತೊಟ್ಟಿಲೊಳಗಿನ ಮಗು ಕಿಟಾರನೆ ಕಿರುಚತೊಡ + + +16 + + +ಗುತ್ತದೆ. + +1985ರ ಏಪ್ರಿಲ್‌ 16, ಅವಳ ಬದುಕಿನ ಅತ್ಯಂತ +ಕೆಟ್ಟ ದಿನ. ಅಂದು ಸಂಜೆ ಎಂಟರ ಹೊತ್ತಿಗೆ +ಅವಳಿಗೆ ಆ ಸುದ್ದಿ ತಲುಪಿತ್ತು. ಅವಳ ಗಂಡ +ಏಡ್ಸ್‌ ರೋಗಿ! ಸುದ್ದಿ ತಿಳಿದ ಕೂಡಲೆ ಎಚ್ಚರ +ತಪ್ಪಿದಳು. ಪ್ರಜ್ಞೆ ಬಂದಾಗ ಸತ್ಯಗಳು ಮತ್ತಷ್ಟು +ಘನೀಭವಿಸಿ ಕಣ್ಣೆದುರಿಗೆ ನಿಂತಿದ್ದವು. ಮನೆಯಂ +ಗಳಕ್ಕೆ ಬಂದು ನಿಂತ ತೋಳ ಹಸಿದಿದೆ. ಅದು +ಬರಿಗೈ ಲಿ ಹಿಂತಿರುಗುವುದಿಲ್ಲ. ಏಡ್ಸ್‌ ವ��ಯಾಧಿಗೆ _ + +ಔಷಧಿಯಿಲ್ಲ. + +ಮದುವೆಯಾಗಿ ಇನ್ನೂ ಎರಡು ವರ್ಷ ಕಳೆ +ದಿಲ್ಲ. ಪುಟ್ಟ ಮಗುವಿಗೆ ಏಳು ತಿಂಗಳು. ಮಲ್ಲಿಗೆ +ಬಳ್ಳಿ ಸಿಡಿಲು ತಡೆದೀತೆ? ಅವಳ ಕೆನ್ನೆ ಬದುಕಿಗೆ +ಕನಸು ಕೊಟ್ಟವನು, ಮಾತಿಗೊಮ್ಮೆ ಮುತ್ತು +ಕೊಟ್ಟವನು, ಒಡಲಿಗೆ ಜೀವ ಫಲವಿತ್ತವನು +ಇನ್ನವನು ಬದುಕಲಾರ! ಸಾವು +ಯಾರಿಗೂ ತಪ್ಪಿದ್ದಲ್ಲವೆಂಬ ವೇದಾಂತ +ಅವಳಿಗೂ ಗೊತ್ತು. ಆದರೆ ಎಂಥ ಸಾವು? +ಯಾವ ಶತ್ರುವಿಗೂ ಬೇಡ. ರೋಗವಾದರೂ +ಎಂಥದು ....! ನರಳಿ ನರಳಿ, ಕೃಶಿಸಿ, +ಮೈಯ್ಯೆಲ್ಲ ಹುಣ್ಣಾಗಿ, ಗಡ್ಡೆಗಳಾಗಿ, ಸಾಯಲೊ +ಲ್ಲದ ಜೀವ, ಸಾಯಬಾರದ ವಯಸ್ಸು +ಆದರೆ ಸಾವು ಇಷ್ಟಿಷ್ಟೇ ತೆವಳಿ ಮೈ ತುಂಬ +ಆವರಿಸಿ ನಿಧಾನವಾಗಿ ಮುಗಿಸಿಬಿಡುತ್ತದೆ. + +ಅದೇನನ್ನಿಸಿತೋ ತಟ್ಟನೆ ಮೇಲೆ +ದ್ದಳು. ಬಾವಲಿಯಂತೆ ನೇತಾಡುತ್ತಿದ್ದ ಫೋನು +ಸರಿಯಾಗಿಟ್ಟಳು. ಅತ್ತು ಅತ್ತು ನಿದ್ರೆಗೆ ಜಾರಿದ +ತೊಟ್ಟಿಲ ಮಗುವಿನ ಕೆನ್ನೆ ನೇವರಿಸಿದಳು. ಬೆರ +೪ಗೆ ಬೆಚ್ಚನೆಯ ಕಣ್ಣ ಹನಿ ತಾಕಿದವು. ಆದರೆ +ಅವಳ ಕಣ್ಣು ಒಣಗಿದ ಜಲಪಾತಗಳು. +ಅದೇನೋ ಆವೇಶ ಅವಳನ್ನು ಮುತ್ತಿಕೊಂ +ಡಿತ್ತು. ಸರಸರನೆ ಹೋಗಿ ತಮ್ಮ ಬೆಡ್‌ರೂಮಿನ +ಕಪಾಟಿನಲ್ಲಿ ಜೋಡಿಸಿಟ್ಟ ಪುಸ್ತಕ, ಪತಿ ತ್ರಿಕೆಗಳನ್ನು +ಕಿತ್ತಾ ಮಡತೊಡಗಿದಳು. ಐದು ನಿಮಿಷದೊಳಗಾಗಿ +ರೂಮು ರಣರಂಗದಂತಾಗಿತ್ತು. ಅವಳಿನ್ನೂ +ಹುಡುಕುತ್ತಲೇ ಇದ್ದಾಳೆ. ಎಂದೋ ಅರ್ಧ ಓದಿ + + +ಎ... ... + + +ಕಸ್ತೂರಿ + + +PR + + +ಎತ್ತಿಟ್ಟ ನೆನಪು. ಯಾವುದೋ ಹಳೆಯ ಪತಿಕೆ. +ಎತ್ತಿಟ್ಟು ಎರಡು ವರ್ಷಗಳೇ ಆಗಿರಬೇಕು. ಹಾಂ +ಸಿಕ್ಕಿತು! ಪತ್ರಿಕೆಯ ಹಾಳೆಗಳನ್ನು ಪರಪರನೆ ಬಿಡಿ +ಸಿದಳು. + +"ಎಚ್‌.ಸಿ ಅದಕ್ಕಿನ್ನೂ ಮದ್ದು ದೊರೆ +ತಿಲ್ಲ!'' ಲೇಖನ ಅಚ್ಚಾಗಿತ್ತು. ಎಲ್ಲ ದುಗುಡ +ಮರೆತು ನಿಧಾನವಾಗಿ ಒಂದೊಂದೇ ಸಾಲು ಓದ +ತೊಡಗಿದಳು. + +"1981ರಲ್ಲಿ ಅಮೆರಿಕ ಮತ್ತು ಫ್ರಾನ್ಸ್‌ ದೇಶ +ಗಳಲ್ಲಿ ಧಿಡೀರನೆ ಎದ್ದು ನಿಂತ ಈ ಸಾವಿನ ದೂತ +ನಂತಹ ರೋಗಕ್ಕೆ ADS ಎನ್ನುತ್ತಾರೆ. ದೇಹ +ದಲ್ಲಿ ಸಹಜವಾಗಿರಬೇಕಾದ ರೋಗನಿರೋಧಕ +ಶಕ್ತಿ ಸಂಪೂರ್ಣವಾಗಿ ನಶಿಸಿ ಹೋಗುವ +ರೋಗವೆ ಏಡ್ಸ್‌! (Acvired Immune Defi +ciency Syndrome) ಮನುಷ್ಯ ದೇಹದೊಳಗಿನ +ರೋಗ ಪ್ರತಿರೋಧ ಶಕ್ತಿಯನ್ನು ನಾಶಗೊಳಿ +ಸುವ ವೈರಸ್‌ಗೆ HLV. (Human Immuno +definiency Virus} ಅಂತಾರೆ. ಒಂದು ಸಲ ಮನೆ +ಯೊಳಗೆ ಕಾಲಿಟ್ಟರೆ ತಿರುಗಿ ಹೋಗದ ಅತಿಥಿ ಈ + + +ಗಳ ವೈರಸ್‌. ಇದಕ್ಕೆ ಮದ್ದಿಲ್ಲ. ಇದರಸೋಂಕು + + +ತಡೆಯುವ ಲಸಿಕೆಯಿಲ್ಲ. ಸಾವು ನಿಶ್ಚಿತ!'' + +ತಟ್ಟನೆ ಓದುವುದು ನಿಲ್ಲಿಸಿದಳು. ಇದೆಂಥ +ಶಾಪ? ಯಾವ ತಪ್ಪಿಗೆ ಶಿಕ್ಷೆ? ತನ್ನ ಗಂಡ ಏನು +ಮಾಡಿದ್ದಾನೆ. ಪೂರ್ವ ಜನ್ಮದ ಶಾಪದ ಫಲವೇ) +ಪ್ರಶ್ನಗಳಸಾಲುದೊಡ್ಡದಿತ್ತು. ಆದರೆ ಎಲ್ಲಕ್ಕಿಂತ +ಹೆಚ್ಚಾಗಿ ಮಿದುಳಲ್ಲಿ ಮೊಳೆತು ನಿಂತ ಹಳವಂಡಗ +ಳನ್ನು ಆಚೆ ನೂಕಿ ಕಣ್ಣೆದುರಿನಲ್ಲಿ ಸಾಲುಗಳನ್ನು +ಒಂದೊಂದಾಗಿ ನುಂಗತೊಡಗಿದಳು. ಹಮ್ಮಾರಿ +ಯಂಥ ರೋಗ ಹುಟ್ಟಿಕೊಂಡಿತಾದರೂ +ಎಲ್ಲಿಂದ? + +""1981ರಲ್ಲಿ ಸಲಿಂಗ ಕಾಮಿ ಪುರುಷರಲ್ಲಿ ಈ +ರೋಗ ಉದ್ಭವಿಸಿದುದನ್ನು ಮೊದಲ ಬಾರಿಗೆ +ಗುರುತಿಸಲಾಯಿತು. ಪಾಶ್ಚಿಮಾತ್ಯ ದೇಶಗಳಲ್ಲಿ, +ಅದರಲ್ಲೂ ಅಮೆರಿಕೆಯಂತಹ ಶ್ರೀಮಂತರಾಷ್ಟ್ರ +ದಲ್ಲಿ ವಿಕೃತಿಗಳಿಗೇನು ಕೊರತೆ? ನಿಸರ್ಗಕ್ಕೆ ವಿರು + + +. ದ್ಧವಾಗಿ ನಿಂತು ತೋಳೇರಿಸಿದ ಮನುಷ್ಯ ಏನೆಲ್ಲ + + +ಜೂನ್‌ 1991 + + + + + +ಅವಘಡಗಳನ್ನು ಉಂಟು ಮಾಡಿಕೊಂಡಿದ್ದಾನೆ! +ಆರು ತಾಸಿನ ಸುಖನಿದ್ರೆ ಸಾಲದೆನ್ನಿಸಿ ನೂರೆಂಟು +ಮಾದಕ ದ್ರವ್ಯಗಳನ್ನು ಸೃಷ್ಟಿಸಿಕೊಂಡಿದ್ದಾನೆ. +ತೋಳಿನ ನೆತ್ತರ ನಾಳಗಳಿಗೆ ಸೂಜಿ ಹೆಚ್ಚಿ ಅದರ +ಮೂಲಕ "ಡ್ರಗ್‌' ಏರಿಸಿಕೊಳ್ಳುವ ಹುಂಬ +ಮನುಷ್ಯ ತನಗೇ ಗೊತ್ತಿಲ್ಲದಂತೆ "ಏಡ್ಸ್‌' +ಸೋಂಕನ್ನೂ ಚುಚ್ಚಿಕೊಳ್ಳುತ್ತಾನೆ. ಹಾಗೆ +"ಏಡ್ಸ್‌' ಸಂತರಿಸಿಕೊಂಡವನು ಸ ಸದ್ದಿಲ್ಲದೆ ರಾತ್ರಿ +ಗಳಕತ್ತಲಲ್ಲಿ ತನ್ನ ಜೊತೆಗಾರ್ತಿಗೆ ಅದನ್ನು ದಾನ +ಮಾಡುತ್ತಾನೆ. ಅವಳು ತನ್ನ ಗರ್ಭದೊಳಗಿನ +ನಿಷ್ಟಾಪಿ ಜೀವಿಗೂ ರೋಗವನ್ನು ಧಾರೆಯೆರೆ +ಯುತ್ತಾಳೆ. ಸೋಂಕು ಆನುವಂಶಿಕವಾಗುತ್ತದೆ. +ಅಷ್ಟೇ ಅಲ್ಲ, ಏಡ್ಸ್‌ ಸೋಂಕು ಹತ್ತಿದ ರಕ್ತ +ಮತ್ತು ರಕ್ತ ವಸ್ತುಗಳನ್ನು ಅರಿಯದೆ ಪಡೆಯುವ +ಮುಗ್ಗರಿಗೂ ಏಡ್ಸ್‌ ಬರಬಹುದು!'' + +ಅಯ್ಯೋ ವಿಧಿಯೇ, ವಿಜ್ಞಾನ ಮತ್ತು ಅಜ್ಞಾ +ನಗಳೆರಡೂ ಮನುಷ್ಯನನ್ನು ಸಾವಿನ ಬಾಯಿಗೆ +ತರುತ್ತವಲ್ಲ, ಎಂದು ನಿಟ್ಟುಸಿರಿಟ್ಟಳು. +ಮತ್ತೇನು, ಸಲಿಂಗ ಕಾಮ - ಡ್ರಗ್‌ ಸೇವನೆ + + +` ಸೂಳೆಗಾರಿಕೆಗಳು ಅಜ್ಞಾನದ ರೆಂಬೆಗಳಾದರೆ + + +7 + + +ಡ್ರಗ್‌ ಸೃಷ್ಟಿ ಮತ್ತು ರಕ್ತ ಪಡೆಯುವಿಕೆಗಳು +ವಿಜ್ಞಾನದ ಫಲಶೃತಿಗಳಲ್ಲವೆ? + +ಆದರೆ ಅವಳ ಗಂಡ ನಿಜಕ್ಕೂ ನಿಷ್ಟಾಪಿ. +ಅಪ್ಪಟ ಆರೋಗ್ಯವಂತ ಯುವಕ. ಮನೆಯಲ್ಲಿ +ರತಿಯಂಥ ಹೆಂಡತಿಯಿರುವಾಗ ಹೊರಗಿನ ಕುಳಿ +ರ್ಗಾಳಿಗೆ ಕಿಟಕಿ ತೆರೆದ ಮೂರ್ಯನಲ್ಲ. ಅವನಲ್ಲಿ +ವಿಕೃತಿಗಳಿಲ್ಲ. ಚಟಗಳಿಂದ ಗಾವುದ ದೂರವಿರು +ವಾತ. ಆದರೂ ಈ ಮಾರಿ ರೋಗ ಅದೆಲ್ಲಿಂದ +ತೆವಳಿ ಬಂತು?) + +ಎರಡು ವರ್ಷಗಳ ಹಿಂದಿನ ಮಾತು. 1983 +ರಲ್ಲಿ ಅವನು ಇದ್ದಕ್ಕಿದ್ದಂತೆ ಅಸ್ವಸ್ಥನಾದ. ಆಸ್ಪ +ತ್ರೆಯಲ್ಲಿ ಡಾಕ್ಟರು ಪರೀಕ್ಷಿಸಿದಾಗ ಅವನ ಸಣ್ಣ +ಕರುಳಿನಲ್ಲಾದ ಅನವಶ್ಯಕ ಬೆಳವಣಿಗೆಯಿಂದಾಗಿ +ವಿಪರೀತರಕ್ತ ಸ್ರಾವವಾಗುತ್ತಿದೆಯೆಂಬುದು ಅರಿ +ಎಗೆ ಬಂತು. + +""ಇಂಟರ್ನಲ್‌ ಬ್ಲೀಡಿಂಗ್‌!'' ಅದು ಡಾಕ್ಟರು +ಕೊಟ್ಟ ಹೆಸರು. ಅವಳು ನಿಂತಲ್ಲೇ ನಡುಗಿ +ಹೋದಳು. ಆಗಷ್ಟೆ ಮದುವೆಯಾಗಿತ್ತು. ಕನಸು +ಕೆದರಿಕೊಳ್ಳುವ ಕಾಲ, ಅಷ್ಟರಲ್ಲೇ ಅನಾರೋ +ಗ್ಯದ ಸಿಡಿಲು! + +""ಅಂಥಾ ಹೆದ್ರಿಕೊಳ್ಳೋಂಥಾದ್ದೇನೂ ಆಗಿ +ಲ್ಲಮ್ಮಾ, ನೀವು ಧೈರ್ಯವಾಗಿರಿ'' ಎಂದ +ಡಾಕ್ಟರು ಹೇರಳವಾಗಿ ರಕ್ತ ಹೆಪ್ಪುಗಟ್ಟುವ ವಸ್ತು +ಗಳನ್ನು ಅವನಿಗೆ ನೀಡಿದರು. ಅದ್ಯಾವ ಕೆಟ್ಟ +ಫಳಿಗೆಯೋ, ದುಷ್ಟ ವೇಳೆಯೋ...... ಆ ರಕ್ತ +ಹೆಪ್ಪುಗಟ್ಟಿಸುವ ವಸ್ತುಗಳ ನಡುವಿನಿಂದ ತೆವಳಿ +ಬಂದ ಏಡ್ಸ್‌ ವೈರಸ್‌ ಅವನ ದೇಹದೊಳಗೆ +ಸ್ಥಾಪಿತವಾಗಿಬಿಟ್ಟಿ'ತ್ತು. ರಕ್ತದಾನ ಮಾಡಿ ಅದರ +ಮೇಲೆ ಜೀವನ ನಡೆಸುವ ಏಡ್ಸ್‌ ರೋಗಿಯೊಬ್ಬ +RNA ಅನ���ಕರಿಗೆ ರೋಗ ಹಂಚಿದ್ದ. +| ""ನಿಮ್ಮ ದೇಹ ಎಂಥ ವಿಚಿತ ಶ್ರವಾದ ಫ್ಯಾಕ್ಟರಿ +ಬುದ್ದು ನಿಮಗೆ ಗೊತ್ತಿಲ್ಲ. ದೇಹದೊಳಕ್ಕೆ +ಗ್ರವೇಶಿಸುವ ಯಾವುದೇ ಪರಕೀಯ ವಸ್ತು +| Se ವ್ಯರಸ್‌ ಅನ್ನು ತಕ್ಷಣ ನಾಶಗೊಳಿಸ +' ಬಲ್ಲ ಪೊಲೀಸ್‌ ಪಡೆಯಂತಹ ಎಶಿಷ್ಟ ಜೀವಕೋ +ಶಗಳು ನಿಮ್ಮ ದೇಹದಲ್ಲಿವೆ. ಪರಕೀಯ ವಸ್ತು + + +ದೇಹದೊಳಗೆ ನುಗ್ಗಿದ ಕೂಡಲೆ ಲಕ್ಷಾಂತರ, +ಕೋಟ್ಯಂತರ ಬಿಳ್ಳಣಗಳು ಜಾಗೃತವಾಗುತ್ತ ವೆ. +ಈ ಭಕ್ಷಕ ಕಣಗಳು ಪರಕೀಯ ಶತ್ರುವನ್ನು +ಸುತ್ತುವರಿದು, ಕೊಂದು, ನಾಶಗೊಳಿಸಿಬಿಡು +ತ್ತವೆ. ಈ ಕ್ರಿಯೆಯಲ್ಲಿ "ಟಿ' ಹಾಲ್ರಸ ಕಣ +(Lymphocyte) ಗಳ ಪಾತ್ರ ಅತಿ ದೊಡ್ಡದು. +ಇವುಗಳೊಂದಿಗೆ ಸಹಾಯಕ "ಟಿ' ಕಣಗಳೂ +ಸೇರಿ ಅದ್ಭುತ ಹೋರಾಟವನ್ನು ಮಾಡುತ್ತವೆ.'' +""ಪರಕೀಯ ವಸ್ತುವಿನ ಆಗಮನವಾದೊ +ಡನೆ ಭಕ್ಷಕ ಕಣಗಳು ಅವುಗಳನ್ನು ಸುತ್ತುವರೆ +ಯುತ್ತವೆ. ಅವುಗಳಿಗೆ ಸಹಾಯಕ "ಟಿ' ಕಣಗಳು +ನೆರವಾಗುತ್ತವೆ. ಅವೆರಡೂ ಪರಕೀಯ ವೈರಸ್‌ +ನೊಂದಿಗೆ ಸೆಣಸತೊಡಗಿದಾಗ ಭಕ್ಷಕ ಕಣಗಳು +ಲಿಂಫೋ ಕೆ ನ್‌- ಇಂಟರ್‌ ಲ್ಯೂಕೆನ್‌-। ಎಂಬ +ರಸಾಯನಿಕ ವಸ್ತುವನ್ನು ಸ್ರವಿಸುತ್ತವೆ. ಇದು +ಸಹಾಯಕ "ಟಿ' ಕಣಗಳನ್ನು ಉತ್ತೇಜಿಸುವ ಟಾನಿ +ಕ್ಕಿನಂತಹದು. ಈ ಉತ್ತೇಜಿತ ಸಹಾಯಕ "ಟಿ' +ಕಣಗಳು ಉತ್ಪಾದಿಸುವ ಮತ್ತೊಂದು ರಸವಸ್ತು +ವೆಂದರೆ ಇಂಟರ್‌ ಲ್ಯೂಕೆನ್‌- 2೩: ಇರದು +'ಮತ್ತೊ ೦ದು ತೆರನಾದ ಟಾನಿಕ್ಕು! ಇದರ ನೆರವಿ +ನಿಂದ "ಕೊಲ್ಲು ವ "ಟಿ ಕಣಗಳ ಸಂಖ್ಯೆ ಹೆಚ್ಚು +ತ್ತದೆ. ಹೀಗೇ ಮುಂದುವರಿಯುವ ಯುದ್ಧ ಕಡೆಗೆ +ಪರಕೀಯ ವಸ್ತು ಅಥವಾ: ವೈ ೈರಸ್ಸನ್ನು +ಸಂಫೂರ್ಣ ನಾಶಗೊಳಿಸುವಲ್ಲಿ ಸಫಲವಾಗು +ತ್ತದೆ. ಇದೆಲ್ಲ ಕೆಲಸದ ಮೂಲಕೇಂದ್ರಗಳೆಂದರೆ +ಶಸ್ತ್ರಗಳ ಕಾರ್ಯಾಗಾರಗಳಂತಿರುವ ತೊರಳೆ +(ಸ್ಪ್ಲೀನ್‌) ಮತ್ತು ಹಾಲ್ರಸ ಗ್ರಂಥಿಗಳು.'' +'"ಇಷ್ಟೆಲ್ಲ ಯುದ್ಧಕ್ಕೆ ಮೂಲ ಕಾರಣವಾ +ಗುವ ವೈರಸ್‌ ಎಂಥದಿರಬೇಕು? ವೆ ರಸ್‌ ದೇಹ +ಹೊಕ್ಕ ನಂತರ ದೇಹದೊಳಗಿನ ಜೀವಕೋಶ +ಗಳಲ್ಲಿ ಮನೆ ಮಾಡುತ್ತದೆ. ಒಮ್ಮೆ ಹಾಗೆ ಮನೆ +ಮಾಡಿದ ನಂತರವೇ ಅವುಗಳ ಸಂಖಾ ಭಿವೃದ್ಧಿ +ಸಾಧ್ಯ! ವೈರಸ್‌ಗಳಿಗೆ ಮನೆಗಳಾಗಿ ಪರಿವರ್ತಿತ +ವಾದ ನಮ್ಮ ದೇಹದ ಜೀವಕೋಶಗಳನ್ನು ತಕ್ಷಣ +ಕೊಲ್ಲುವ ಕೆಲಸ "ಟಿ' ಕಣಗಳದ್ದು. ಒಮ್ಮೆ +ಯುದ್ಧ ಮುಗಿದು ಶತ್ರುವಿನ ಸೊಲ್ಲ ಹ + + +ಕಸೂರಿ + + +ಮೇಲೆ ರಕ್ತದೊಳಗಿನ ಭಕ್ಷಕ ಮತ್ತು ಜಲಗಾರ +ಕಣಗಳು ನಿಧಾನವಾಗಿ ಆ ತನಕ ಆದ ಹಾನಿಯ +ರಿಪೇರಿ ಮಾಡತೊಡಗುತ್ತವೆ. ಹೀಗೆ ದೇಹದಲ್ಲಿ +ಪ.ತಿರೋಧ ವ್ಯವಸ್ಥೆಯೊಂದು ನಿರಂತರವಾಗಿ +ಕೆಲಸ ಮಾಡುತ್ತಲೇ ಇರುತ್ತದೆ. ಶತ್ರುವಿನ ಆಗ +ಮನವನ್ನು ಗುರುತಿಸಿ, ರಕ್ಷಣಾ ಶಕ್ತಿಯನ್ನು +ಹೆಚ್ಚಿ ಸಿ, ಹೋರಾಡಿ ನಂತರ ಶಾಂತಿ ನೆಲೆಗೊಳಿ +ಸುವ ಇಡೀ ಪ್ರಕ್ರಿಯೆಯೇ ಪ್ರತಿರೋಧ +ವ್ಯವಸ್ಥೆ!'' + +ತೊಟ್ಟಿಲ ಮಗು ನಿದ್ದೆಯಿಂದೆದ್ದು ಅಳತೊಡ +ಗಿತು. ಅವಳು ಪತ್ರಿಕೆ ಮಡಚಿಟ್ಟು ಮೇಲೆದ್ದಳು. +ಮಗುವಿಗೆ ಹಾಲೂಡಿಸುವಾಗ ಸುಮ್ಮನೆ ಕುಳಿತು +ಆಲೋಚಿಸಿದಳು. ದೇಹ, ಪರಕೀಯ ವಸ್ತು, +ವೈರ���್‌ ಹಾಲಸಕಣಗಳು, ಯುದ್ಧ ...... ಹೀಗೆ +ಓದಿದ್ದೆಲ್ಲ ನೆನಪಾಗಿ, ನಮ್ಮದೇ ಆದ ಈ ಪುಟ್ಟ +ದೇಹದಲ್ಲಿ ಏನೆಲ್ಲ ನಡೆದಿದೆಯೋ! ಎಂದು +ಪುಳಕಗೊಂಡಳು. ಇಂಥ ಪ್ರಬಲ ಸೇನೆಯನ್ನು +ಸದೆ ಬಡಿದು ದೇಹದಲ್ಲಿ ಸ್ಥಾಪಿತವಾಗುವ ಏಡ್ಸ್‌ +ವೈರಸ್‌ ಇನ್ನೆಂಥ ಪಿಶಾಚ ಸೃಷ್ಟಿಯಿರಬೇಕು! +ಮತ್ತೆ ನಿದ್ದೆಗೆ ಜಾರಿದ ಮಗುವನ್ನು ಮಲಗಿಸಿ +ಪತ್ರಿಕೆ ಕೈಗೆತ್ತಿಕೊಂಡಳು. + +""ದೇಹದ ಇಡೀ ಪ್ರತಿರೋಧ ವ್ಯವಸ್ಥೆಯನ್ನು +ನಿರ್ದಯವಾಗಿ ಊನಗೊಳಿಸುವುದೇ ಏಡ್ಸ್‌ +ವೈರಸ್‌ನ ಅಪಾಯ. ಅದು ಹಾರುವ ಮೊದ: +ಏಟಿಗೆ ಬಲಿಯಾಗುವ ಬಹುಮುಖ್ಯ ಕಣವೆಂದ* +. ಸಹಾಯಕ ಹಾಲ್ರಸ ಕಣ. ಯುದ್ಧ ಪಡೆಯ +ಮುಂಚೂಣಿಯಲ್ಲಿರುವ ಈ ಸಹಾಯಕ ಹಾಲ್ರಸ +ಕಣಗಳ ಮೇಲಿನ ದಾಳಿ ಸಲೀಸಾಗಿ ಕೋಟೆ +ಯನ್ನು ಒಡೆದು ಹಾಕುತ್ತದೆ. ಮುಂದೆ ಒಂದೊಂ +ದಾಗಿ ಭಕ್ಷಕ ಕಣ, ನರಬಂಧಕ ಕಣ, ನಕ್ಷತ್ರ ಕಣ +ಇತ್ಯಾದಿಗಳು ವೈರಸ್‌ಗೆ ಬಲಿಯಾಗುತ್ತ ವೆ. +ನಂತರ ಏಡ್ಸ್‌ ವೈರಸ್‌ ದೇಹದ ವಿವಿಧ ಕೋಶ +ಗಳಲ್ಲಿ ಪೊಟರೆ ಮಾಡಿಕೊಂಡು ಬದುಕುತ್ತದೆ. +ಒಮ್ಮೆ ಪ್ರತಿರೋಧ ಪಡೆಯ ನಾಶವಾಯಿತೋ, +ನಾನಾ ಸೋಂಕು ಜೀವಿಗಳು ಜಾಗೃತವಾಗಿ ಮೈ +ತುಂಬ ತೆವಳ ತೊಡಗುತ್ತವೆ.'' + + +ಜೂನ್‌ 1991 + + + + + +ಸಾಕು ಸಾಕು, ಇದೆಲ್ಲ ಓದಿ ಇನ್ನಷ್ಟು ಹುಚ್ಚೇ +ರುತ್ತೆ ಅನ್ನಿಸಿ ಪತ್ರಿಕೆ ಮೂಲೆಗೆಸೆದಳು. ತನ್ನ +ಗಂಡನ ದೇಹದಲ್ಲೀಗ ಯುದ್ಧ ಮುಗಿದು +ಹೋಗಿದೆ. ಶತ್ರು ಸ್ಥಾಪಿತನಾಗಿದ್ದಾನೆ. ಇನ್ನು + + +ಏಡ್ಸ್‌ ಬಂದವರೆಲ್ಲಾ ರೋಗಲಕ್ಷಣ ತೋರಿಸು +ತ್ತಾರೆಂದಲ್ಲ. ಅವರಿಗೆ ರೋಗ ಬಂದಿರುವುದು + + +' ಗೊತ್ತಾಗದಿರಲಿಕ್ಕೂ ಸಾಧ್ಯ. ಆದರೆ ಸೋಂಕನ್ನು + + +ಸದ್ದಿಲ್ಲದೆ ಮತ್ತೊಬ್ಬರಿಗೆ ಸಾಗಿಸುತ್ತಿರುತ್ತಾರೆ. +ಒಂದಂತೂ ನಿಜ, ಏಡ್ಸ್‌ ತಗುಲಿದ ರೋಗಿ +ಯಾವುದೇ ಕಾರಣವಿಲ್ಲದೆ ಸರಸರನೆ ತೂಕ +ಕಳೆದುಕೊಳ್ಳುತ್ತಾನೆ! ವಿನಾಕಾರಣ ಸುಸ್ತು, ನಿರಂ +ತರ ಜ್ವರ, ರಾತ್ರಿಗಳಲ್ಲಿ ಅಖಂಡವಾಗಿ ಬೆವರು +ಎಕೆ, ನಿಲ್ಲದ ಭೇದಿ, ತೊಡೆ ಸಂದಿಗಳಲ್ಲಿ ಗಂಟು +ಗಳು, ಬಾಯಿಸುತ್ತ "ಹರ್ಪಿಸ್‌' ಗುಳ್ಳೆಗಳು +ಸಾಗ ಇವೆಲ್ಲ ಏಡ್ಸ್‌ ಲಕ್ಷಣಗಳೇ! ಇವೆಲ್ಲಕ್ಕೂ +ಕಲಶವಿಟ್ಟ ಂತೆ ಕ್ಯಾನ್ಸರ್‌ ಗಂಟುಬೀಳುತ್ತದೆ. +ಅಲ್ಲಿಗೆ ಎಲ್ಲವೂ ಮುಗಿಯುತ್ತದೆ. ಪ್ರತಿರೋಧ +ಶಕ್ತಿಯ ನಾಶವೆಂದರೆ ಸಾವಿಗೆ ಔತಣವೇ. +ಆತನ ಹಸಿವು ಸಾಯುತ್ತದೆ. ಶ್ವಾಸಕೋಶ + + +9 + + +ವೊಂದೇ ಅಲ್ಲದೆ ದೇಹದ ಬೇರೆ ಬೇರೆ ಭಾಗ +ಗಳಲ್ಲಿ ಕ್ಷಯ ಗೋಚರಿಸುತ್ತದೆ. ಅನ್ನನಾಳದಲ್ಲಿ +ಬೆಳೆಯುವ ವ್ರಣ ಅವನಿಗೆ ಏನನ್ನೂ ನುಂಗಲಾಗ +ದಂತೆ ಮಾಡುತ್ತದೆ. ಹರ್ಪಿಸ್‌ ಗುಳ್ಳೆಗಳು +ಬಾಯಿ, ಜನನಾಂಗ ಮತ್ತು ಗುದದ್ವಾರದ ಸುತ್ತ +ಭೀಕರವಾಗಿ ಮೊಳೆತು ನಿಲ್ಲುತ್ತವೆ. ವಿಶೇಷವಾಗಿ +ತೋಳ ಸಂದಿಯಲ್ಲಿ ಉಬ್ಬಿ ನಿಲ್ಲುವ ನೇರಳೆ +ಬಣ್ಣದ ಗಂಟುಗಳು ಒಡೆದು, ಮಾಯದ ಹುಣ್ಣು +ಗಳಾಗಿ ನಿಲ್ಲುತ್ತವೆ. +rg IE + +ಸರಿಯುವ ಕಾಲಕ್ಕಿಂತ ದೊಡ್ಡ ಔಷಧಿಯಿಲ್ಲ. +ಅವಳೀಗ ಮೊದಲಿನಂತಿಲ್ಲ. ತನ್ನ ಆರು ವರ್ಷದ +ಮಗುವಿನೊಂದಿಗೆ ಬದುಕಿನ ಸುದೀರ್ಥ ರಸ್ತೆ +ಯಲ್ಲಿ ದೃಢವಾದ ಹೆಜ್ಜೆ ತುಳಿಯುತ್ತಿದ್ದಾಳೆ. ಆಕೆ +ಕೇವಲ ತಾಯಿಯಲ್ಲ. ಸಾಮಾಜಿಕ ಕಾರ್ಯ +ಕರ್ತೆ. ನೊಂದವರ ಗೆಳತಿ. ಒಬ್ಬ ಅನುಭವ ದಾದಿ +ಮತ್ತು ಪ್ರಜ್ಞಾವಂತ ಮಹಿಳೆ. + +ಅವಳ ಕಥೆ ಅವಳೇ ಹೇಳಿಕೊಳ್ಳುತ್ತಾಳೆ, ಕೇಳಿ. + +2 + +ಮ್ರಿಯ ಓದುಗರೇ, + +ನನ್ನ ಪತಿಯ ದನಿ ಸ್ತಬ್ಧಗೊಂಡಿದೆ. ಅವರ +ಭಾವಗಳಿಗೆಲ್ಲ ನಾನೇ ದನಿಯಾಗಬೇಕು. ನನ್ನ +ಮೂಲಕ ಆತ ನಿಮ್ಮನ್ನು ತಲುಪುತ್ತಾನೆ. ಈ +ಹೊತ್ತಿಗಾಗಲೇ ಜಗತ್ತಿನ ಲಕ್ಷಾಂತರ ದನಿಗಳು +ಹೀಗೆಯೇ ಸ್ತಬ್ಧಗೊಂಡಿವೆ. ಅವೆಲ್ಲವೂ ತಮ್ಮ +ಗೆಳತಿಯರ ಮೂಲಕ, ಮಡದಿಯರ ಮೂಲಕ, +ದಾದಿಯರ ಮೂಲಕ ನಿಮ್ಮನ್ನು ತಾಕಬೇಕು. +ನಿಮ್ಮಲ್ಲಿ ಪ್ರಜ್ಞೆಯಾಗಿ ಅರಳಬೇಕು. ಆಗ ಮಾತ್ರ +ಈ ಮಾನವ ಹಂತಕ ಏಡ್ಸ್‌ ವೈರಸ್‌ನೊಂದಿಗೆ +ಬದುಕುವ ಮತ್ತು ಹೋರಾಡುವ ಸಾಹಸ ಸಾಧ್ಯ +ವಾದೀತು. + +ನನ್ನ ಪತಿ ತೀರಿಕೊಂಡು ನಾಲ್ಕು ವರ್ಷಗಳಾ +ದವು. ಚಳಿಗಾಲದ ಕೊನೆಯ ದಿನ ಆತ ನಮ್ಮನ್ನ +ಗಲಿದ. ಅಗಲುವ ಹೊತ್ತಿಗೆ ಆತನನ್ನು ಮನೋ +ವಿಕಲತೆ ಆವರಿಸಿಕೊಂಡಿತ್ತು. ಯೋಚನೆ ನಿಂತು +ಹೋಗಿತ್ತು. ಮಾತು ಸತ್ತಿದ್ದವು. ದೇಹ ನಿಷ್ಮಿ, + + +ಯವಾಗಿತ್ತು. ಆದರೂ ಅಂತರಾತ್ಮದ ಆಳದಲ್ಲಿ + + +ಆತ ಏನು ಬಯಸುತ್ತಿರಬಹುದೆಂಬುದು ನನಗೆ +ಗೊತ್ತು. ನಾನು ಮತ್ತು ನನ್ನ ಮಗು ಒಂದು +ಹೊಸ ಬದುಕಿನ ಚಿಹ್ನೆಗಳಾಗಿ ಜೀವಿಸಬೇಕೆಂದು +ಆತ ಬಯಸುತ್ತಿದ್ದ. + +ನನ್ನ ಪಾಲಿಗೆ ಹೊಸ ಬದುಕೆಂದರೆ, ಕಳೆದು +ಹೋದ ಬದುಕನ್ನು ಅರ್ಥಮಾಡಿಕೊಳ್ಳುವುದು. +ರೋಗದೊಂದಿಗೆ ಬದುಕಿದ ದಿನಗಳಲ್ಲಿ ನಾವು +ಅನುಭವಿಸಿದ ನೋವು, ನಲಿವು, ಆಸೆ ಮತ್ತು +ಭರವಸೆಗಳನ್ನು ಮತ್ತೆ ನೆನಪಿಗೆಳೆದುಕೊಳ್ಳು +ಪುದು. ನಿಮ್ಮೊಂದಿಗೆ ಹಂಚಿಕೊಳ್ಳುವುದು. + +ಏಡ್ಸ್‌ ಸೋಂಕು ತಗುಲಿದೆಯೆಂದು ವೈದ್ಯರು +ಘೋಷಿಸಿದ ನಂತರ ಆತ ಹದಿನಾರು ತಿಂಗಳ +ಕಾಲ ಬದುಕಿದ್ದರು. ಅದಕ್ಕೆ ಮೊದಲು ಸಣ್ಣ +ಕರುಳಿನ ರಕ್ತ ಸ್ರಾವ ತಡೆಯಲು ನೀಡಲಾದ ರಕ್ತ +ಹೆಪ್ಪುಗಟ್ಟಿಸುವ ವಸ್ತುಗಳ ಮೂಲಕ ಈ ರೋಗ +ಬರಬಹುದೇನೋ ಎಂಬ ಭಯ ನಮ್ಮನ್ನು +ಎರಡು ವರ್ಷ ಕಾಡಿತ್ತು. ಅದಿನ್ನೂ ಏಡ್ಸ್‌ ಬಗೆಗೆ +ಜನರಲ್ಲಿ ಮುಗ್ಧತೆಯಿದ್ದ ಕಾಲ. ""ರಕ್ತ ದಾನ +ಪಡೆಯುವುದರ ಮೂಲಕ ಏಡ್ಸ್‌ ಬರುವುದು + + +` ತೀರ ಅಪರೂಪ. ಎಲ್ಲೋ ಲಕ್ಷಕ್ಕೊಬ್ಬರಿಗೆ + + +ಹಾಗಾಗಬಹುದು. ನೀವು ಧೆ ್ರೈರ್ಯದಿಂದಿರಿ'' +ಎಂದು ಹೇಳುತ್ತಿದ್ದರು ಜನ. ಆ ""ಲಕ್ಷಕ್ಕೊಬ್ಬ +ದುರ್ದೈವಿ'' ನಾನಾಗಿರಲಾರೆನೆಂಬ ಹುಚ್ಚು +ವಿಶ್ವಾಸ ನನ್ನಾ ತನಿಗೂ ಇತ್ತು. > + +ಆದರೆ ಆಗಬಾರದ್ದು ಆಗಿಯೇ ಹೋಯಿತು. +"ನಿಮಗೆ ಏಡ್ಸ್‌ ಸೋಂಕು ತಗುಲಿದೆ!' ಎಂದು +ವೆ ದ್ಯರು ಹೇಳಿದಾಗ ಆತ ಧರೆಗಿಳಿದು ಹೋದ. +ಆಸೆ ಸತ್ತಿತ್ತು. ಸಂತೈಸುವ ಒಂದೇ ಒಂದು ಹ ದ +ಯವೂ ಇಲ್ಲ. ಯಾರ ನೆರವೂ ಇಲ್ಲ. ಅತ್ತು ಎದೆ +ಭಾರವಿಳಿಸಿಕೊಳ್ಳಲು ಒಂದು ಓಡಲೂ ಜೊತೆ +ಗಿಲ್ಲ. ಗೆಳೆಯರು ಹಠಾತ್ತನೆ ದೂರವಾದರು. +ನನ್ನ ಪತಿ ತನ್ನ ಒಬ್ಬಂಟಿ ಕೋಣೆಯಲ್ಲಿ ಅದೆಷ್ಟು +ಅತ್ತನೋ! + +ನಾನು ಐದುನೂರು ಕಿಲೋ ಮೀಟರು +ಗಳಷ್ಟು ದೂರದಲ್ಲಿದ್ದೆ. ಆತ ಫೋನಿನ ಮೇಲೆ + + +ಕಸ್ತೂರಿ + + +[ae + + +ಆ ದಾರುಣವಾದ ಸುದ್ದಿ ಹೇಳಿದಾಗ ಕನಲಿ + + +ಹೋದೆ. ನಿಶ್ಚೇಷ್ಟಿ ತಳಾಗಿ ಬಿದ್ದುಕೊಂಡೆ. ಏಡ್ಸ್‌ +ಬಗ್ಗೆ ದೊರಕಿದ್ದೆಲ್ಲ ಓದಿದೆ. ಅತ್ತು ಅತ್ತು ಕಣ್ಣು +ಬತ್ತಿ ಹೋದವು. ಏಡ್ಸ್‌ ಬರಬಹುದೆಂಬ ಭೀತಿ +ಯೊಂದಿಗೆ ಕಳೆದ ಎರಡು ವರ್ಷಗಳಿಗಿಂತ, ಏಡ್ಸ್‌ +ಬಂದು ಬಿಟ್ಟಿ ದೆಯೆಂಬ ಸುದ್ದಿ ತಿಳಿದ ನಂತರದ +ದಿನಗಳು ದಾರುಣವಾಗಿದ್ದವು. + +'ಆತ ಮೇ ತಿಂಗಳ ಹೊತ್ತಿಗೆ ನನ್ನಲ್ಲಿಗೆ ಬಂದ. +ಐನೂರು ಕಿಲೋ ಮೀಟರು ದೂರದ ನಗರದಲ್ಲಿ +ಆತನಿಗೊಂದು ಒಳ್ಳೆಯ ನೌಕರಿಯಿತ್ತು. ಇಲ್ಲಿ +ನನಗೂ ನೌಕರಿಯಿತ್ತು. ಆದರೆ ಮನೆಗೆ ಬಂದಾತ +ಮೊದಲಿನಂತಿರಲಿಲ್ಲ. ತಿಂಗಳುಗಟ್ಟಲೆ ಆತ +ಮೌನವಾಗಿ ಹೊದ್ದು ಮಲಗಿಬಿಟ್ಟ. ಜೊತೆ +ಗಿದ್ದೂ ನಾವು ಬೇರೆಯಾಗಿದ್ದೆವು. ಹಠಾತ್ತನೆ +ನಮ್ಮ ನಡುವೆ ಬಿರುಕೊಂದು ಬಾಯಿ ಬಿಟ್ಟಿತ್ತು. +ಅಷ್ಟೊಂದು ಪ್ರೀತಿಸುತ್ತಿದ್ದ ಆತನನ್ನು +ಮುಟ್ಟಲು ಕೂಡ ನಾನು ಹಿಂಜರಿದೆ. ಅದೇನೋ +ಹೇಸಿಗೆ. ಎಂಥದೋ ಭಯ. ಅವ್ಯಕ್ತ ನೋವು! + +ಆದರೆ ದಿನಗಳೆದಂತೆಲ್ಲ ನನ್ನ ಭಯ, +ನೋವು, ಹೇಸಿಗೆ, ಹಿಂಜರಿತಗಳು ಕರಗಿ ಕರುಣೆ +ನನ್ನೆದೆಯಲ್ಲಿ ಒಸರತೊಡಗಿತು. ಯಾವ ರೋಗ +ವಾದರೇನಂತೆ? ಆತ ನನ್ನ ಗಂಡನಲ್ಲವೆ? ನನ್ನ +ಬದುಕಿಗೊಂದು ಅರ್ಥಕೊಟ್ಟ ವನಲ್ಲವೆ? +ಮೆಲ್ಲನೆ ನಾನು ಆತನನ್ನು ಸಮೀಪಿಸಿದೆ. ಮಾತ +ನಾಡಿಸಿದೆ. ಸಂತೈಸಿದೆ. ಆದರೆ ಆತ ನಿರ್ವಿಣ್ಣನಾ +ಗಿದ್ದ. ಆತನಿಗಾಗಿ ನಾನು ತಂದ ಹೊಸ ಜೊತೆ +ಬಟ್ಟೆಗಳನ್ನು ಕಣ್ಣೆ ತ್ತಿ ನೋಡುವ ಉತ್ಪಾಹವೂ +ಉಳಿದಿರಲಿಲ್ಲ. ಸಾವಿನೂಟಕ್ಕೆ ಸಿದ್ಧವಾದವನಿಗೆ +ಬೆಳ್ಳಿ ಬಟ್ಟಲೇಕೆ? ಎನ್ನುತ್ತಿದ್ದ. ಆ ರೋಗದ +ಸಮ್ಮುಖದಲ್ಲಿ ನಾವೆಷ್ಟು ಶಕ್ತಿ ಹೀನರಾಗಿದ್ದೆವೆಂ +ದರೆ, ನಮ್ಮೆಲ್ಲ ದಾರಿಗಳೂ ಮುಚ್ಚಿ ಹೋಗಿ +ದ್ಲೆವು. ಒಬ್ಬರ ಮೇಲೊಬ್ಬರು ರೇಗುವುದು +ನಿತ್ಯದ ಮಾತಾಗಿತ್ತು. + +ನಾವು ಹೆದರಿದ್ದೆವು. ಅದು ಸಾವಿನ ಹೆದರಿಕೆ +ಯಲ್ಲ. ಸಾವಿನ ಪ್ರಕ್ರಿಯೆಯ ಬಗೆಗಿನ ಹೆದರಿಕೆ. +ಅದಕ್ಕಿಂತಲೂ ಹೆಚ್ಚಾಗಿ ಏಡ್ಸ್‌ ವೈರಸ್‌ + + +ಜೂನ್‌ 1991 + + + + + +ಅದ್ಬೇಗೋ ಮಿದುಳಿನ ತನಕ ತೆವಳಿ ಬಂದು ನನ್ನ +ಪತಿಯನ್ನು ಮನೋವೈಕಲ್ಯಕ್ಕೆ ಈಡು ಮಾಡೀ +ತೆಂಬ . ಬೇಗುದಿ ನಮ್ಮನ್ನು ತಿವಿಯುತ್ತಿತ್ತು. +ಇನ್ನೂ ಗಟ್ಟಿ ಮುಟ್ಟಾದ ದೇಹ. ಸಾಯುವ ವಯ +ಸ್ಲಲ್ಲ. ದೇಹ ಸಾಯಲೊಲ್ಲದು. ಆದರೆ ಸಾವು +ಹಿಡಿದು ಇಷ್ಟಿಷ್ಟೇ ಕುಕ್ಕುತ್ತದೆ ..... ಅದರ +ಊಹೆಯೇ ನಮ್ಮನ್ನು ಕಂಗೆಡಿಸಿತ್ತು. +ಜಗತ್ತಿಗೂ-ನಮಗೂ ನಡುವೆ ಕಬ್ಬಿಣದ +ಪರದೆ ಬಿದ್ದಿತ್ತು. ಆಸ್ಪತ್ರೆಗಳಲ್ಲಿ ವೈದ್ಯರು ನಮ್ಮ +ಲೈಂಗಿಕ ಬದುಕಿನ ಬಗ್ಗೆ ಕೆದಕಿ ಕೆದಕಿ ಕೇಳಿದರು. +ನೂರೆಂಟು ಹೆಸರು ಹೇಳಿ ಇದರಲ್ಲಿ ಯಾವ +ಮಾದಕ ದ್ರವ್ಯ ತೆಗೆದುಕೊಳ್ಳುತ್ತಿ ದ್ದಿರೆಂದು ನನ್ನಾ +ತನನ್ನು ಹಿಂಸಿಸಿದರು. ಆದರೆ ಯಾರೂ ಧೈರ್ಯ +ಹೇಳಲಿಲ್ಲ. ನೆರವಾಗಲಿಲ್ಲ. ಒಳ್ಳೆಯ ಸಾವನ್ನೂ +ಕರುಣಿಸಲಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು +ನಾವೇ ಛೀದರಿಸಿಕೊಂಡೆವು. ಒದಗಿ ಬಂದ ಅನಾ +ಹುತವನ್ನು ಒಪ್ಪಿಕೊಳ್ಳಲು ನಾವೇ ಸಿದ್ಧರಿರ +ಲಿಲ್ಲ. ರೋಗದೊಂದಿಗೆ ಬದುಕಲೇಬೇಕಾದ ಅನಿ +ವಾರ್ಯತೆಗೆ ನಮ್ಮ ವರ್ತನೆ ತದ್ವಿರುದ್ಧವಾದು +ದಾಗಿತ್ತು. ` ನಾವ್ಯಾರು, ನಮ್ಮ ಸ್ಥಿತಿಯೇನು + + +11 + + +ತ್‌ + + +ಮತ್ತು ಈ ದಾರಿಯ ಅಂತ್ಯ ಎಂಥದೆಂದು ತಿಳಿದು +ಕೊಂಡು ಪಾ ೨ ರಂಭಿಸಬೇಕಾದ ಪಯಣಕ್ಕೆ ee +ಸಿದ್ಧರಾಗಲೇ ಇಲ್ಲ. + +ಹೀಗೆ ಮೊದಲ ಮೂರು ತಿಂಗಳ ಕಾಲದ +ನಮ್ಮ ಯಾತ್ರೆಯನ್ನು ನನ್ನ ಪತಿ ಒಬ್ಬಂಟಿಯಾಗಿ +ನೂಕಬೇಕಾಯಿತು. ಮೇಲಾಗಿ ಆತನಿಗೆ ನಾನಿದ್ದ +ಊರಿನಲ್ಲಿ ಸರಿಯಾದ ನೌಕರಿ ಸಿಗಲಿಲ್ಲ. ಒಂಟಿ +ತನ, ರೋಗ, ಹೆದರಿಕೆಗಳಲ್ಲಿ ನರಳಿ ನರಳಿ +ಸಾಕಾಗಿ ಕಡೆಗೊಮ್ಮೆ ಆತ ಹಲವಾರು ನಿರ್ಧಾರ +ಗಳಿಗೆ ಬಂದ. ""ಡಿಯರ್‌, ನನ್ನ ನಿರ್ಧಾರಗಳನ್ನು +ಕೇಳು- ನಾನು ಬದುಕಬೇಕು! ನಾನು ಜೊತೆ +ಯಲ್ಲೇ ಬದುಕಬೇಕು. ನನ್ನ ಯೋಗ್ಯತೆಗೆ, ಅಭಿ +ಲಾಷೆಗೆ ತಕ್ಕಂತಹ ನೌಕರಿ ಮಾಡಬೇಕು'' ಎಂದು +ಆತ ಚೀಟಿಯೊಂದರಲ್ಲಿ ಬರೆದು ನನ್ನ ಕೈಗಿತ್ತ. +ನನ್ನ ಕಣ್ಣು ತುಂಬಿ ಬಂದವು. ನಾನೂ ಇಂಥವೇ +ನಿರ್ಧಾರಗಳನ್ನು ಮಾಡಿದ್ದೆ. ""ಜೊತೆಗೇ ಬದುಕ +ಬೇಕು ಆದರೆ ಈಗ ನಾನಿರುವ ಊರಿನಲ್ಲೇ ಬದು +ಕುಳಿದು, ಇಲ್ಲೇ ಹೊಸ ಆಸರೆಗಳನ್ನು ಹುಡುಕಿ +ಕೊಳ್ಳಬೇಕು. ಮತ್ತೆ ಆತ ಐನೂರು ಕಿಲೋಮೀ +ಟರ್‌ ದೂರದ ಊರಿಗೆ ಹೋಗುವುದು ಬೇಡ!'' +ಇದು ನನ್ನ ಆಸೆ. + +ಆದರೆ ಪರಿಸ್ಥಿತಿ ನನ್ನ ಪತಿಯ ನಿರ್ಧಾರ +ಗಳನ್ನೇ ಬೆಂಬಲಿಸಿತು. ಆತ ಬಯಸಿದ ನೌಕರಿ +ಮತ್ತದೇ ದೂರದ ಊರಿನಲ್ಲಿ ದೊರಕಿತು. +ನಾನೂ ಅವನೊಂದಿಗೆ ಹೊರಟೆ. ಒಮ್ಮೆ ಅಲ್ಲಿಗೆ +ಹೋಗಿ ನೆಲೆಗೊಂಡೆವು ನೋಡಿ! ಬದುಕಿನ +ಹಾದಿಯೇ ಬದಲಾಯಿತು. ನಿರಾಸೆಯ ಬೋಳು +ನೆಲದಲ್ಲಿ ಸಂತಸದ ಚಿಗುರೊಡೆಯಿತು. + +ಅದಕ್ಕೆಲ್ಲ ಮೂಲ ಕಾರಣ ನನ್ನಾತನ +ಮನ ಸ್ತು! ಆತನಿಗೆ ಬದುಕಬೇಕೆಂಬ ಅದಮ್ಯ +ಉತಾ ಹವಿತ್ತು. ಸಂತಸದ ಸೆಲೆಗಳನ್ನು ಹುಡು +ಕುವ ಕುತೂಹಲವಿತ್ತು. “ಸಾವು ಬಂದರೆ +ಸಾಯೋಣವಂತೆ, ಸಾವಿಗೆ ಮುಂಚೆಯೇ ಸಾಯು +ವುದೇಕೆ' ಎಂಬ ದಿಟ್ಟ ನಿರ್ಧಾರ ಆತನದಾಗಿತ್ತು. +ತನ್ನದೆ ದೈಹಿಕ ದೌರ್ಬಲ್ಯ ಗಳು, ಶಕ್ತಿಯ ಇತಿಮಿತಿ +ಗಳು ಆತನಿಗೆ ಚೆನ್ನಾಗಿ ಗೊತ್ತಿ ದ್ದವು. ಆತ ಬದು + + +12 + + +ರು ಸಟ ರಜಾ KN +ಕನ್ನೂ, ಜನರನ್ನೂ, ಕಲಿಯುವಿಕೆಯನ್ನೂ ಅಗಾ + + +ಧವಾಗಿ ಪ್ರೀತಿಸುತ್ತಿದ್ದ. ಅಂತೆಯೇ ಸಾವಿನ ದವ +ಡೆಗೆ ಸಿಕ್ಕು ನಗುತ್ತ ಬಾಳತೊಡಗಿದ. ನನ್ನನ್ನೂ +ಬಾಳಿಗೆಳೆದು ನಿಲ್ಲಿಸಿದ. ನಾವು ಮಾಡಬಹುದಾ +ದ್ದನ್ನೆಲ್ಲ ಮಾಡಿದೆವು. ರೋಗವನ್ನು ಗುರುತಿಸಿ, +ಒಪ್ಪಿ, ಸಹಿಸಿಕೊಂಡಿದ್ದು ನಿಜವೇ ಆದರೂ ಅದ +ಕೈಷ್ಟು ಮಹತ್ವ ಕೊಡಬೇಕೋ ಅಷ್ಟನ್ನೇ ಕೊಟ್ಟಿ +ದ್ದೆವು. ಹೀಗಾಗಿ ರೋಗಕ್ಕೂ ನಮ್ಮೆಡೆಗೆ ಭಯವಿ +ದ್ದಿರಬೇಕು! + +ಆತನಕ ಕೇವಲ ಆತನ ಹಿತೈಷಿಯಾಗಿ, ತಿಂಗ' +ಳುಗಟ್ಟಲೆ ಏಕಾಂತದಲ್ಲಿ ಆತನನ್ನು ಕೆಡವಿ ನಿಶ್ಚಲ +ಳಾಗಿದ್ದ ನಾನು ಕ್ರಮೇಣ ಆತನ ಮನದನ್ನೆ +ಯಾದೆ, ಗೆಳತಿಯಾದೆ, ಮಡದಿಯಾದೆ. ಆದರೆ +ಈ ಸಹಜೀವನದ, ಸಂತಸದ ಕಾಲ ದೀರ್ಥವಾ +ದುದಾಗಿರಲಿಲ್ಲ. ಕೇವಲ ಆರು ತಿಂಗಳ ಅವಧಿ +ಆತ ಸ��ಯಲು ಪ್ರಾರಂಭಿಸಿದ. ಆದರೆ +ಸಾಯುತ್ತಲೇ ಬದುಕುವ ಕಲೆಯನ್ನಾತ ರೂಢಿಸಿ +ಕೊಂಡಿದ್ದ. ಬದುಕು ಎಷ್ಟೇ ಅಸಹನೀಯವಾ +ದರೂ ಅದನ್ನು ಸಹ್ಯವಾಗಿಸಿಕೊಳ್ಳುವ ಕಲೆ +ನಮಗೆ ಅಭ್ಯಾಸವಾಗಿತ್ತು. + +ಯಾವುದರ ಬಗ್ಗೆ ನಾವು ತುಂಬ ಹೆದರಿ +ದ್ದೆವೋ, ಅದು ಸಂಭವಿಸಿಯೇ ಬಿಟ್ಟಿತು. ನನ್ನಾ +ತನ ಮಿದುಳನ್ನು ವೈರಸ್‌ ಆಕ್ರ ಮಿಸಿಕೊಳ್ಳತೊಡ +ಗಿತು. ಉಳಿದ ಮನೋವೆ ಕಲ್ಯಕ್ಕಿಂತ ಏಡ್‌ ವಕ +ಲತೆ ವಿಭಿನ್ನವಾದುದು. ಮಿದುಳು ಪೂರ್ತಿಯಾಗಿ +ನಿಷ್ಠಿ ಯವಾಗುವ ತನಕ ರೋಗಿಗೆ ತನ್ನಲ್ಲಿ ಆಗು +ತ್ತಿರುವ ಬದಲಾವಣೆಗಳು ಗೊತ್ತಾಗುತ್ತಿರುತ್ತವೆ! +ತನ್ನ ಮರೆವು, ಯೋಚಿಸಲಾಗದಂತಹ, ಬಡಬ +ಡಿಕೆ, ಅಸಂಬದ್ಧ ಮಾತು, ಕ್ರಿಯೆ ಇವೆ +ಲ್ಲವೂ ಅರಿವಿಗೆ ಬರುತ್ತಿರುತ್ತವೆ. + +ಇದು ಗೊತ್ತಾದ ಕೂಡಲೆ ನಾವಿಬ್ಬರೂ +ಕೂತು ರೋಗ ಉಲ್ಬಣಿಸುತ್ತಿರುವ ವಿಧಾನದ +ಬಗ್ಗೆ ಚರ್ಚಿಸಿದೆವು. ತೀವ ಪ್ರಗೊಂಡಾಗ ನಾನು +ಹೇಗೆ ಆತನಿಗೆ ನೆರವಾಗಬಹುದೆಂಬುದನ್ನು +ಮೊದಲೇ ನಿರ್ಧರಿಸಿದೆವು. ಆತ ತನ್ನಿಂದ ಸಾಧ್ಯ +ವಾದಷ್ಟೂ ಸಹಕರಿಸಿದ. ಬದುಕಬೇಕೆಂಬ ಆಸೆ + + +ಕಸ್ತೂರಿ + + +ಆ + + + + + +ಆತನನ್ನು ಸಾವಿನಿಂದ ಉಳಿಸುತ್ತಿತ್ತು. ಎಷ್ಟೋ +ದಿನಗಳನ್ನು ನಾವು ಮಕ್ಕಳಂತೆ. ಆಟವಾಡುತ್ತ +ಕಳೆದಿದ್ದೇವೆ. ಅರ್ಧಕ್ಕೇ ಆಟ ನಿಲ್ಲಿಸಿ ಅತ್ತಿ ದ್ದೇವೆ. +ಏನೆನೋ ನೆನೆದು ನಕ್ಕಿದ್ದೇವೆ. + +ಆದರೆ ದಿನಗಳೆದಂತೆಲ್ಲ ಆತ ನಿಷ್ಠಿ ಯವಾಗ +ತೊಡಗಿದ. ಮಾತು ಮುಗಿದು ಹೋದವು. ನನ್ನ +ಹೆಜ್ಜೆ ಸಪ್ಪಳ ಕೇಳಿ ಫಕ್ಕನೆ ತಿರುಗಿ ನೋಡುವ +ಕಾಲವೂ ಮುಗಿದುಹೋಯಿತು. ಇಷ್ಟುದರೂ + + +`ಆತ ಬದುಕಿದ್ದ. ನಮ್ಮಿಬ್ಬರ ನಡುವಣ ಸಂಬಂಧ + + +ಜೀವಂತವಾಗಿತ್ತು. ಸಾವಿನೊಂದಿಗೆ ನಾವು ಬದು +ಕಿದ್ದೆವು. ಆ ಸಾವು ಅತ್ಯಂತ ನಿಧಾನವಾದ, ಯಾತ +ನಾಮಯವಾದ ಸಾವಾಗಿತ್ತು. ನಾನು ಸಾವಿನ +ಸೂಲಗಿತ್ತಿಯಾಗಿದ್ದೆ! ಆತನ ಸಾವು ನಿಶ್ಚಿತ. +ಆದರೆ ನನ್ನ ಛವಿಷ್ಯ? ಏಡ್ಸ್‌ನೊಂದಿಗೆ ಬದುಕಿದ್ದ +ಕ್ಕಿಂತ, ಅದರಾಚೆಗೆ ಆರೋಗ್ಯವಂತ ( ?) ಜಗತ್ತಿ +ನಲ್ಲಿ ಬದುಕಬೇಕಾದ ದಿನಗಳ ಕಲ್ಪನೆ ಹೆಚ್ಚು +ದಾರುಣವಾಗಿತ್ತು. ಅದೊಂದು ಮುಂಜಾವು +ತಣ್ಣಗಿತ್ತು. ಚಳಿಗಾಲದ ಕಡೆಯ ದಿನ + + +ವದು. ನಾನು ನನ್ನ ಪತಿಯ ಕೋಣೆಗೆ ಕಾಲಿಟ್ಟೆ. + + +ತನ್ನ ಕೆಲಸ ಎಂಸಿ ಹೊರಟುಹೋಗಿತ್ತು. + + +ಸಾವು ತನ್ನ + + + + + +ನನ್ನ ಪತಿ ನಿಶ್ಚ ಶ್ಯ ಲನಾಗಿದ್ದ. +'ಶವಯಾತೆ, ಮುಗಿಸಿ ಬಂದು ಕೋಣೆಯಲ್ಲಿ | +ಒಬ್ಬಳೇ ಕುಳಿತೆ. ನನ್ನ ಮಗ ಅಂಗಳದಲ್ಲಿ ಆಡು +ತ್ತಿದ್ದ. ಯಾರದೋ ಮಾತು ಕೇಳಿಸಿದವು. ಪಕ್ಕದ +ಮಾ ಮಾತಾಡಿಕೊಳು ತ್ತಿದ್ದರು, +""ಈ ಹುಡುಗನ ಅಪ್ಪ ಸತ್ತ: ಸು +"“ಹೌದು, ಇವತ್ತು ಬೆಳಿಗ್ಗೆ ಸಿ +""ಏನಾಗಿತ್ತು 70% +ಷ ಏಡ್ಸ್‌!'' +ನಾನು ವಿಷಣ್ಣಳಾಗಿ ಕೂತು ಕಿಟಕಿಯಾಚೆಗಿನ +ಶೂನ್ಯವನ್ನೇ ದಿಟ್ಟಿಸಿದೆ, ನಿಸ್ಸಹಾಯಕಳಾಗಿ. ೨ + + +ಈ ಲೇಖನದ ಮೂಲ ಹಂದರವು ಆಸ್ಟ್ರೇ +ಲಿಯಾದ ಮೆಲ್‌ಬೋರ್ನ್‌ನಲ್ಲಿ ೧೯೮೮ರಲ್ಲಿ +ಮಹಿಳೆಯೊಬ್ಬಳು ಮಾಡಿದ ಭಾಷಣದಿಂದ +ಪ್ರೇರಿತವಾಗಿದೆ. ಉಳಿದಂತೆ ಏಡ್ಸ್‌ ಸೋಂಕಿನ +ಕುರಿ���ಾದ ವಿವರಗಳನ್ನು ಡಾ. ಪಿ.ಎಸ್‌. +ಶಂಕರ್‌ ಅವರ “ಏಡ್ಸ್‌' ಪುಸ್ತಕದಿಂದ ಪಡೆ +ಯಲಾಗಿದೆ. ಪುಸ್ತಕದ ಪ್ರಕಾಶಕರು “ನವಕ +ರ್ನಾಟಕ ಪ್ರಕಾಶನ' + + + + + +ಪ್ರಿಯ ವ್ಯಕ್ತಿಯ ಯನ್ನು ದೋಷಗಳ ಸಹಿತವಾಗಿಯೇ ಸ್ವೀಕರಿಸುವ ಶಕ್ತಿ ನಿಜವಾದ ಪ್ರೀತಿಯಲ್ಲಿರುತ್ತದೆ. +ನ ಇರಬೇಕು. +ಐಶ್ವರ್ಯ ್ಯ ಹೆಚ್ಚಾದಂತೆ ಶಿಷ್ಟಾಚಾರಗಳು ಹೆಚ್ಚು ಬಂಧನಕಾರಿಯಾಗುತ್ತವೆ. + +ರ ಚತತ ಸುಖಕ್ಕೆ [ ಸಂಬಂಧಿಸಿದ ವಿಷಯಗಳನ್ನು ಮುಕ್ತಕಂಠವಾಗಿ ಮಾತನಾಡುವುದು ಶಿಷ್ಟ ಸ್ಪ ಸಮ್ಮ ತವೆನಿ +ಸುವುದಿಲ್ಲ. + +* ಪ್ರತಿಷ್ಠೆ, ಒಂದು ವಿಷಸಿಕ್ತ ಬಾಣದಂತೆ, ಮನುಷ್ಯನನ್ನು ಜೀವಸಹಿತವಾಗಿ ಹುಗಿದು ಆ ಜಾಗದಲ್ಲಿ +ಒಂದು ಸುಂದರವಾದ ಸಮಾಧಿಯನ್ನು ಕಟ್ಟುತ್ತದೆ. + +* ದೂರದಿಂದ ಭಯಂಕರವಾಗಿ ಕಂಡದ್ದು: ನಿಜವಾಗಿಯೂ ಅಷ್ಟು ಭಯಂಕರವಾಗಿರುವುದಿಲ್ಲ. ಮರಣ +ವಾದರೂ ಹಾಗೆಯೇ. + +ತ ಸಾವಿನ ಬಾಗಿಲಲ್ಲಿ ಅರಸೂ ಕೂಡ ಭಿಕಾರಿಯಾಗುತ್ತಾ ನೆ. + +ರೆ ಧೈ ರ್ಯದ ಒಂದು ಮಾತಿನಲ್ಲಿ, ಆತ್ಮೀಯತೆಯ ಒಂದು ಸ್ಪರ್ಶದಲ್ಲಿ, ಅಗಾಧವಾದ ಶಕ್ತಿಯಿದೆ. + + +ರ * ಸುಖಕ್ಕಿಂತ ಆಕ್‌ ಈ ಜನರು ಹೆಚ್ಚು ಹತ್ತಿರವಾಗುತ್ತಾ ರೆ. +(ಸಂಗ್ರ ಹ) ವಿ.ಎಚ್‌. ಅಶ್ವತ್ಥಾಮ + + +13 + + +ಜಾರ್‌ +ಷ್ಟ + + +| +| +| + + + + + +ಕೆನಡಾ' ಎಂದರೆ ಇಲ್ಲೇನಿಲ್ಲ” + + +ಎಸ್‌. ಜಯ ಶ್ರೀನಿವಾಸರಾವ್‌ + + +ಕೆನಡಾ ದೇಶಕ್ಕೆ ಕೆನಡಾ ಎಂದೇ ಏಕೆ ಹೆಸರಿದೆ? +ಗೆಳೆಯರನ್ನು ಭೇಟಿಯಾದಾಗ ಕೈ ಕುಲುಕುವ +ಪದ್ಧತಿ ಹೇಗೆ ಶುರುವಾಯಿತು? ಲುಗ ಪದದ +ನಿಜವಾದ ಅರ್ಥವೇನು) Hs Masters +Vಂieನೆ ನಾಯಿಯ ಹೆಸರೇನಿರಬಹುದು? +ಬಿ.ಎ. ಪದವಿಯಲ್ಲಿರುವ ಬ್ಯಾಚಲರ್‌ ಎಂಬ +ಪದಕ್ಕೆ ಬ್ರಹ್ಮಚಾರಿ ಎಂಬರ್ಥ ಸರಿಯೇ? + +ಇವೆಲ್ಲಾ ನಾವು ಪ್ರತಿನಿತ್ಯ ಬಳಸುವ ಪದ +ಗಳು, ನೋಡುವ ವಿಷಯಗಳು. ತುಂಬಾ +ಸಾಮಾನ್ಯವಾದ, ಜೀವನದಲ್ಲಿ ಹಾಸುಹೊಕ್ಕಾಗಿ +ರುವ ಈ ಪದಗಳ, ವಿಷಯಗಳ ಹಿಂದೆ, ಪದ್ಧತಿ +ಗಳ ಹಿಂದೆ ಸ್ವಾರಸ್ಯಕರ ಘಟನೆಗಳು, ಪದ್ಧತಿಗಳು +ಹಾಗೂ ಮೂಲಪದಗಳಿವೆ. ಅವುಗಳ ಕಥೆಗಳು +ಸ್ವಾರಸ್ಕಕರವಾಗಿರುವುದರ ಜತೆಗೆ ಜ್ಞಾನವರ್ಧಕ +ವಾಗಿವೆ, ಎಂದರೆ ಸುಳ್ಳಾಗಲಾರದು. + +ಹದಿನೈದನೇ ಶತಮಾನದಲ್ಲಿ ಯುರೋಪಿನ +ಕೆಲವು ಸಾಹಸಿಗಳು ಭಾರತವನ್ನರಸಿ ಹೊರಟರು. +ಹೀಗೆ ಹೊರಟವರಲ್ಲಿ ಕೊಲಂಬಸ್‌ ಅಮೆರಿಕ +ಖಂಡವನ್ನು ಕಂಡು ಹಿಡಿದ. ವಾಸ್ಕೋ ಡಗಾಮಾ +ಭಾರತಕ್ಕೆ ಸಮುದ್ರ ದಾರಿಯನ್ನು ಕಂಡು ಹಿಡಿದ. +ಹೀಗೆ ಭಾರತವನ್ನರಸಿ ಹೊರಟವರಲ್ಲಿ +ಫೋರ್ಚುಗಲ್‌ ದೇಶದ ಕೊರ್ಟೆರಲ್‌ ಎಂಬವನು +ಅಮೆರಿಕ ಖಂಡದ ಸೇಂಟ್‌ ಲಾರೆನ್ಸ್‌ ನದಿಯ +ತನಕ ಹೋದ. ಅಲ್ಲಿಂದ ಭಾರತಕ್ಕೆ ಹೋಗಬಹು +ದೆಂದು ಭಾವಿಸಿದ. ಅವನ ಜತೆಗಿದ್ದವರೆಲ್ಲ +ಅಲ್ಲಿನ ಪ್ರದೇಶವನ್ನೆಲ್ಲ ಸುತ್ತಿ ನೋಡಿ ಬೇಜಾ +ರಾಗಿ 'ಕೆನಡಾ' “ಕೆನಡಾ'ಎಂದು ಹೇಳತೊಡಗಿ +ದರು. ಅವರ ಭಾಷೆಯಲ್ಲಿ “ಕೆನಡಾ' ಎಂದರೆ +"ಇಲ್ಲೇನಿಲ್ಲ' ಎಂದರ್ಥ. ಆ ಪ್ರದೇಶದ ಮೂಲ +ನಿವಾಸಿಗಳು ಈ ಪದವನ್ನು ಪದೇ ಪದೇ ಕೇಳುತ್ತಿ +ದ್ದರು. ಹಾಗೂ ಅವರ ಭಾಷೆಯಲ್ಲೂ ಬಳಸತೊ +ಡಗಿದರು. ಸ್ವಲ್ಪ ಸಮಯದ ನಂತರ ಇತರ +ಯುರೋಪಿನವರು ಬಂದಾಗ ಅಲ್ಲಿನ ಜನ +14 + + +“ಕೆನಡಾ' .... "ಕೆನಡಾ' ಎಂದು ಕೂಗಿದರು. +"ಕೆನಡಾ' ಎಂದು ಕೂಗಿ ವಾಪಸ್‌ ಹೋದ +ಪೋರ್ಚುಗೀಸರ ಹಾಗೆ "ಕೆನಡಾ' ಎಂದು ಕೂಗಿ +ದರೆ ಈ ಹೊಸ ಜನರೂ ತಿರುಗಿ ಹೋಗುತ್ತಾರೆ +ಎಂದು ಆ ಮುಗ್ಧ ಜನ ಭಾವಿಸಿದರು. ಅಲ್ಲಿ +ನೆಲೆಸಲು ಬಂದ ಜನರೆಲ್ಲರೂ ಈ ಕೂಗು ಕೇಳಿ +ಈ ಪ್ರದೇಶದ ಹೆಸರಿರಬೇಕೆಂದು ಭಾವಿಸಿದರು. +ಹೀಗೆ ಆ ನಾಡಿಗೆ "ಕೆನಡಾ' ಎಂಬ ಹೆಸರು ಅಂಟಿ +ಕೊಂಡಿತು. + +ನಾವು ದಿನನಿತ್ಯ ಗೆಳೆಯರನ್ನು -ಭೇಟಿಯಾ +ದಾಗ ಕೈ ಕುಲುಕುವ ಕ್ರಿಯೆ ಅಥವಾ ಪರಿಪಾಟದ +ಹಿಂದೆಯೂ ಒಂದು ಹಳೇ ಸಂಪ್ರದಾಯದ ಕಥೆ +ಇದೆ. ಈ ಕ್ರಿಯೆ ಯುರೋಪಿನ ಪುರಾತನ ಸಂಪ್ರ +ದಾಯಗಳಲ್ಲಿ ಒಂದು. ಆಗಿನ ಕಾಲದಲ್ಲಿ ಗೆಳೆತನ +ಸೂಚಿಸಲಿಕ್ಕಾಗಲಿ ಅಥವಾ ಸೌಜನ್ಯತೆ ಸೌಹಾ +ರ್ದತೆಗಾಗಲಿ ಕೈ ಕುಲುಕುತ್ತಿರಲಿಲ್ಲ. ಅದು +ಒಂದು ಆತ್ಮ ರಕ್ಷಣೆಯ ಕ್ರಿಯೆ ಆಗಿತ್ತು ಎಂದರೆ +ಆಶ್ಚರ್ಯವಾಗಬಹುದು. ಆಗಿನ ಕಾಲದಲ್ಲಿ +ಸಾಮಾನ್ಯವಾಗಿ ಎಲ್ಲರೂ ಖಡ್ಗವನ್ನು ಧರಿಸುತ್ತಿ +ದ್ದರು. ಯಾರಾದರೂ ಎದುರಿಗೆ ಸಿಕ್ಕಾಗ ಅವರು +ತಮ್ಮ ಖಡ್ಗವನ್ನು ಬಳಸದಿರಲೆಂದು ಅವರ + + +_ ಆಯುಧ ಬಳಸುವ ಕೈಯನ್ನು ಗಟ್ಟಿಯಾಗಿ ಹಿಡಿ + + +ಯುತ್ತಿದ್ದರು. ದಿನ ಕಳೆದಂತೆ ಆಯುಧದ ರೂಪ +ಗಳು ಬದಲಾಗುತ್ತಿದ್ದಂತೆ, ಖಡ್ಗದಿಂದ ಅಪಾಯ +ಕಡಿಮೆಯಾಗುತ್ತ ಬಂತು. ಆದರೆ ಕೈ ಕುಲುಕುವ +ಅಭ್ಯಾಸ ಮಾತ್ರ ಉಳಿದುಕೊಂಡು ಬಂದಿದೆ. +ಈಗಂತೂ ಪ್ರಪಂಚದ ಮೂಲೆಮೂಲೆಗಳಲ್ಲೂ +ಕೈ ಕುಲುಕುವುದು ಬಹಳ ಸಾಮಾನ್ಯವಾದ ಗೆಳೆತ +ನದ ಸೂಚಕ ಸಂಕೇತವಾಗಿದೆ. + + +ಮೊದಲ ವಿಲಿಯಂ (William ॥ ಹಾಗೂ + + +ದ್ವಿತೀಯ ವಿಲಿಯಂರ (William 11 ಕಾಲದಲ್ಲಿ +ಸೂರ್ಯಾಸ್ತದ ಹೊತ್ತಿಗೆ ಒಂದು ಘಂಟೆಯನ್ನು +ಕಸ್ತೂರಿ + + +“ತೆ + + +ಳಿ + + +ಹೊಡೆಯುತ್ತಿದ್ದರು. ಈ ಘಂಟೆಯ ಶಬ್ದವನ್ನು +ಕೇಳುತ್ತಿದ್ದಂತೆ ಪ್ರಜೆಗಳೆಲ್ಲರೂ ಬೆಂಕಿ ಹಾಗೂ +ಮೊಂಬತ್ತಿಗಳನ್ನು ಆರಿಸಬೇಕೆಂದು ಸೂಚನೆ +ಯಿತ್ತು. ದಿನನಿತ್ಯದ ಈ ಒಂದು ಕ್ರಿಯೆ ಅಥವಾ +ಚಟುವಟಿಕೆಗೆ "ಕರ್ಫ್ಯೂ' ಎಂದು ಕರೆಯುತ್ತಿ +ದ್ದರು. ಈ ಪದವನ್ನು ಫ್ರೆಂಚ್‌ ಭಾಷೆಯ "ಕವ್ರೆ' +{COVRE) ಹಾಗೂ "“ಫ್ಯೂ' (FEW) ಎಂಬ +ಎರಡು ಪದಗಳನ್ನು ಜೋಡಿಸಿ ರೂಪಿಸಲಾಗಿದೆ. +“ಬೆಂಕಿಯನ್ನು ಮುಚ್ಚಿ' ಎಂಬುದು ಈ ಪದಗಳ +ಒಟ್ಟು ಅರ್ಥ. ಆದರೆ ಈಗಿನ ಅರ್ಥವೇ ಬೇರೆ. +ಶಾಂತಿಪಾಲನೆಗೋಸ್ಕರ ನಗರಗಳಲ್ಲಿ “ಕರ್ಫ್ಯೂ' +ವಿಧಿಸುತ್ತಾರೆ. ಸೂಚಿತ ಅವಧಿಗಳಲ್ಲಿ ಮಾತ್ರ +ಮನೆಯಿಂದ ಹೊರಗೆ ಕದಲಬಹುದು. +“ಗ್ರಾಮಾಫೋನ್‌ ಕಂಪನಿ' ಎಂಬ ಲಾಂಗ್‌ಪ್ಲೆ +(LP) ಹಾಗೂ ಕ್ಯಾಸೆಟ್‌ ತಯಾರಿಸುವ ಸಂಸ್ಥೆಯ +ಚಿಹ್ನೆ ಎಲ್ಲರೂ ನೋಡಿರಬಹುದು. ಹಳೆಯ +ಕಾಲದ ಕೊಳವೆ ಗ್ರಾಮಾಫೋನ್‌ ರೆಕಾರ್ಡ್‌ +ಪ್ಲೇಯರ್‌ನ ಮುಂದೆ ಕುಳಿತು ಸಂಗೀತವನ್ನಾಲಿ +ಸುತ್ತಿರುವಂತೆ ಕುಳಿತಿರುವ ನಾಯಿಯ ಚಿತ್ರ +ಸಂಗೀತ ಪ್ರಿಯರಿಗೆಲ್ಲರಿಗೂ ಚಿರಪರಿಚಿತ. +1880ರಲ್ಲಿ ಲಂಡನ್ನಿನ ಫ್ರಾಂಸಿಸ್‌ ಬರ್ರಾಡ್‌ +ಎಂಬ ಕಲಾವಿದ ತನ್ನ ಮಾತನಾಡುವ ಯಂತ್ರಕ್ಕೆ +ಒಂದು ��ೊಳವೆಯನ್ನು ಸಿಕ್ಕಿಸಿದ. ಹಾಗೂ ಆ +ಯಂತ್ರದ ಕೊಳವೆಯಿಂದ ಸಂಗೀತ ಹೊರಬರು +ತ್ತಿದ್ದಂತೆ ಬರ್ರಾಡ್‌ನ (Nipper) ಎಂಬ ಹೆಸರಿನ +ಫಾಕ್ಸ್‌ ಟೆರಿಯರ್‌ (FOX TERRIER) ನಾಯಿ +ಅದರ ಮುಂದೆ ಕುಳಿತು ತಲೆಯನ್ನು ಕೊಂಕಿಸಿ +ಆಲಿಸುತ್ತಿತ್ತು. 1895ರಲ್ಲಿ ನಿಪ್ಪರ್‌ ಸತ್ತಾಗ ಬರ್ರಾ +ಡ್‌ನು ಅಂದು ನೋಡಿದ ಹೃದಯಂಗಮ ದೃಶ್ಯ +ವನ್ನು ಚಿತ್ರಿಸಲು ನಿರ್ಧರಿಸಿದ. ಆ ಚಿತ್ರವನ್ನು +ಆತ"ಹಿಸ್‌ ಮಾಸ್ಟರ್ಸ್‌ ವಾಯ್ಸ್‌' (His Master's +್ಥoice) ಎಂದು ಕರೆದ. | +ಗ್ರಾಮಾಫೋನ್‌ ಕಂಪನಿಯ ಈ ಕಲಾಕೃತಿ +ಯನ್ನು ಮತ್ತು ಅದರ ಹಕ್ಕುಗಳನ್ನು ಒಂದು +ನೂರು ಪೌಂಡುಗಳಿಗೆ ಖರೀದಿಸಿತು. ಆ ಮೂಲ +ಕೃತಿಗೆ ಬಹಳ ಬೆಲೆ ಇತ್ತು. ಕಂಪನಿಯ ನಿರ್ದೇಶ + + +ಜೂನ್‌ 1991 + + +ಕರಕೊಠಡಿಯಲ್ಲಿ ್ಲಿ ನೇತು ಹಾಕಿದ್ದ ಈ ಚಿತ್ರವನ್ನು +ಬೆಂಕಿ ಹಾಗೂ ಇತರ ಆಕಸ್ಮಿಕಗಳಲ್ಲಿ ರಕ್ಷಿಸ +ಬೇಕೆಂದು ಕಂಪನಿಯ ಅಗ್ನಿ ಶಾಮಕ ನಾ +ವಿಶೇಷ ಆಜ್ಞೆ ಇತ್ತು. ಅಂದಿನಿಂದ ನಿಪ್ಪರ್‌ +ಪ್ರತಿಕೃತಿಯು ಸಾವಿರ ಸಾವಿರ ಸಂತ ಸ +ಅಚ್ಚಾಗಿವೆ. ರೆಕಾರ್ಡುಗಳು ಕ್ಯಾಸೆಟ್ಟು ಗಳಲ್ಲಿ +ಮಾತ್ರವಲ್ಲ, ಪೆನ್ನುಗಳು, ಟಿ Boeri. +ಪೋಸ್ಟರ್‌ಗಳಯೂ ಅಚ್ಚಾಗಿವೆ. ಈಗಲೂ +ಗ್ರಾಮಾಫೋನ್‌ ಕಂಪನಿಯು ನಿಪ್ರರ್‌ ಅನ್ನು ತನ್ನ +ಅಧಿಕೃತ ಚಿಹ್ನೆಯಾಗಿ ಬಳಸುತ್ತಿದೆ. ನಿಪ್ಪರ್‌ಗೆ +ಅಭಿಮಾನಿಗಳಿಂದ ಪತ್ರಗಳೂ ಬರುತ್ತವೆಂದರೆ +ಆಶ್ಚರ್ಯವಾಗಬಹುದು. +ಬಿ.ಎ. ಪದವಿಯಲ್ಲಿರುವ 'ಬಿ' ಆಕ್ಷರಕ್ಕೆ +“ಬ್ಯಾಚೆಲರ್‌' ಎಂಬ ವಿಸ್ತರಣೆ ಇದೆ. ಆದರೆ ಈ +`ಬ್ಯಾಚಲರ್‌'ನ ಅರ್ಥ “ಬ್ರಹ್ಮ ಚಾರಿ” ಎಂದಲ್ಲ. +ಟಾಲ್ಬಾಟ್‌ ಎಂಬ ಆಂಗ್ಲ ರಾಜಕಾರಣಿಯ +ಪ್ರಕಾರ ಈ ಪದವನ್ನು ಸ್ಪಾನಿಷ್‌ ಭಾಷೆಯ "೫.೬. +CHILLIR’ ಎಂದರೆ ಬಹಳ ಹೊತ್ತು ಮಾತಾಡು +ವವ, ವಾದಿಸುವವ ಎಂಬ ಅರ್ಥ ಕೊಡುವ +ಪದದಿಂದ ತೆಗೆದುಕೊಳ್ಳಲಾಗಿದೆ. ಹಿಂದೆ ಪದವಿ +ಪ್ರಧಾನ ಸಮಾರಂಭದ ಮುಂಚೆ ವಿದ್ಯಾರ್ಥಿಯ +ವಾಕ್‌ಚಾತುರ್ಯ ಹಾಗೂ ಬುದ್ಧಿವಂತಿಕೆಯನ್ನು +ಪರೀಕ್ಷಿಸಲು ಚರ್ಚಾ ಸ್ಪರ್ಧೆಗಳಿದ್ದಂತೆ ವಾದ +ಪ್ರತಿವಾದಗಳುನಡೆಯುತ್ತಿದ್ದವು. ಈಗಲೂ ಸಹ +ಒಬ್ಬ ಒಳ್ಳೆಯ ವಾಕ್‌ಪಟುವನ್ನು ಕೇಂಬ್ರಿಜ್‌ ವಿಶ್ವ +ಎದ್ಯಾನಿಲಯದಲ್ಲಿ "ರ್ಯಾಂಗ್ಲರ್‌' (WRANGE- +LER) ಎಂದು ಕರೆಯುತ್ತಾರೆ. ಹೀಗೆ, ಬ್ಯಾಚಲರ್‌ +ಎಂದರೆ ಒಟ್ಟ ಒಳ್ಳೆಯ ಭಾಷಣಕಾರ, ವಾಕ್‌ +ಪಟು, ಈ ಪದವನ್ನು "BACHILER’' ಎಂದು +ಬರೆಯುತ್ತಿದ್ದರು. +ಹೀಗೆ ಪದಗಳ ಹಿಂದೆ ಅದರದೇ ಆದ ಸ್ವಾರಸ್ಯ +ಕರ ಕಥೆಗಳಿವೆ. ಇಲ್ಲಿ ತೆಗೆದುಕೊಂಡಿರುವ ಪದ +ಗಳು ಎಲ್ಲವೂ ವದೇಶದ್ದಾಗಿದ್ದರೂ ನಾವದನ್ನು +ದಿನ ನಿತ್ಯ ಬಳಸುವುದಾದ್ದರಿಂದ ಇವೆಲ್ಲದರ +ಹಿನ್ನೆಲೆಯ ಕಥೆಗಳು ಹಾಗೂ ಘಟನೆಗಳು ಇನ್ನೂ +ಸ್ಪಾ ್ರರಸ್ಕಕರ ಹಾಗೂ ರೋಚಕವಾಗಿದೆ. ೪ +(ಸಂಗ್ರಹ) +15 + + + + + + + + +466 + + +ಹೆದ್ದು ಬದುಕಿದ ಹಾಗೆ ಯಾಕೆ ಬದುಕಿರ ತ್ತಿರುತ್ತೇವೆ. ತುಂಬ ಕ್ರೂರಿಯಾದವನನ್ನು “ಅವ +ಬೇಕು?'' ಎಂಬುದು ಎಲ್ಲ ಭಾಷೆಗಳಲ್ಲೂ ಬಳಕೆ ನೊಬ್ಬ ರಣಹದ್ದು' ಎಂದು ಮೂದಲಿಸುತ್ತೇವೆ. +ಯಲ್ಲಿರುವ ಮಾತು. "“ಹದ್ದಿನ ಕಣ್ಣು! ಹ್ಯಾಗೆ ಇಷ್ಟಕ್ಕೂ ಈ 'ರಣಹದ್ದು' ಅಷ್ಟೊಂದು +ನೋಡ್ತಾನ್‌ ನೋಡು ....'' ಅಂತಲೂ ಅನ್ನು ಕೆಟ್ಟದ್ದೆ? + + +16 ಕಸೂರಿ +ಎದಿ + + +ಫಕ್ಕನೆ ನೋಡಿದರೆ ಮಗುವಿನಂತೆ ಅಥವಾ +ಕುಸಿದ ಬೆನ್ನಿನ ತೆಳ್ಳನೆಯ ಮುದುಕನಂತೆ +ಕಾಣುವ, ಸದಾ ಸತ್ತ ಜೀವಿಯ ಸುತ್ತ ಹಾರಾ +ಡುವ, ಬೇಟೆಯಾಡಲಾಗದ, ಕೊಳಕು ದೇಹದ +ಈ ಪಕ್ಷಿ ಮನುಷ್ಯನ ಹೀಯಾಳಿಕೆಗೆ, ಅವಕೃಪೆಗೆ +ಪಾತ್ರವಾಗಿದೆ. ತುಂಬ ವರ್ಷಗಳ ಕಾಲ ಬದು +ಕುವ. ಈ ಪಕ್ಷಿಯನ್ನು ಕಂಡರೆ ಎಂಥದೋ +ಅಸಡ್ಡೆ, ಏನೋ ಅಸಹ್ಯ. +ರಣರಂಗದ ಹದ್ದುಗಳು +ಆದರೆ ರಣಹದ್ದು ಒಂದರ್ಥದಲ್ಲಿ ಹಾರಾ +ಡುವ ಮುನಿಸಿಪಾಲಿಟಿ! ಅಷ್ಟರ ಮಟ್ಟಿಗೆ ಮನು +ಷ್ಯನಿಗೆ ನೆರವಾಗುವ ಜೀವಿ. ಅದರದು ನಮಗಿಂತ +ತುಂಬ ದೂರದ, ಎತ್ತರದ ಲೋಕ. ಅಷ್ಟೇ +ನಿಗೂಢವೂ ಹೌದು. ಈ ಹಿಂದೆ ಯುದ್ಧಗಳು +ನಡೆದಾಗ ರಣರಂಗದಲ್ಲಿ ಸತ್ತು ಬಿದ್ದ ಸೈನಿಕರ +ಮಾಂಸ ತಿನ್ನಲು ಎರಗುತ್ತಿದ್ದುದರಿಂದಲೋ +ಏನೋ ಇವಕ್ಕೆ “ರಣಹದ್ದು' (ರಣರಂಗದ +ಹದ್ದು) ಗಳು ಎಂಬ ಹೆಸರು ಬಂದಿರಬೇಕು. ರಣ +ಹದ್ದುಗಳ ಸಮೂಹವನ್ನು ಪಕ್ಷಿವಿಜ್ಞಾನಿಗಳು +ಎರಡು ಗುಂಪುಗಳನ್ನಾಗಿ ವಿಂಗಡಿಸಿದ್ದಾರೆ. +ರಣಹದ್ದುಗಳಿಗೂ ಮನುಕುಲದ ನಂಬುಗೆ +ಗಳಿಗೂ ಹಳೆಯ ನಂಟು. ಪುರಾತನ ಈಜಿಪ್ಟ್‌ +ಮತ್ತು ಮಧ್ಯ ಅಮೆರಿಕೆಯಲ್ಲಿ ಇತ್ತು ಎನ್ನಲಾದ +“ಮಯಾ' ನಾಗರಿಕತೆಯ ಜನರು ರಣಹದ್ದುಗ +ಳನ್ನು ಸಂತಾನ ಸೂಚಕ ಜೀವಿಗಳೆಂದು ಭಾವಿಸು +ತ್ತಿದ್ದರು. ಅವುಗಳನ್ನು ಕೊಲ್ಲುವುದು ನಿಷೇಧ +ವಾಗಿತ್ತು. ಪುರಾತನ ಈಜಿಪ್ತದ ಜನ ತಮ್ಮ +ಮೆಕೆಬೆಟ್‌ ದೇವತೆ ಕಾಲಾಂತರದಲ್ಲಿ ರಣಹದ್ದಿನ +ರೂಪತಾಳಿದಳೆಂದು ನಂಬಿದ್ದರು. ಗ್ರೀಕ್‌ ಮತ್ತು +ರೋಮ್‌ ದೇಶಗಳ ದಾದಿಯರಿಗೆ ರಣಹದ್ದುಗಳ +ಪುಕ್ಕಗಳನ್ನಾರಿಸಿಟ್ಟುಕೊಳ್ಳುವ ಹವ್ಯಾಸವಿತ್ತು. +ಅವರ ಪಾಲಿಗೆ ಅವು ಶುಭಸೂಚಕಗಳಾಗಿದ್ದವು. +ಇಂದಿಗೂ ಸತ್ತ ವ್ಯಕ್ತಿಯನ್ನು ಹೂಳುವ ಅಥವಾ +ಸುಡುವ ಸಂಪ್ರದಾಯವಿಲ್ಲದ ಕೆಲವು ಫಾರ್ಸಿ +ಮತೀಯರು ಮೃತ ದೇಹಗಳನ್ನು ಎತ್ತರವಾದ +ಕಟ್ಟಡಗಳ ಮೇಲಿಟ್ಟು ಬರುತ್ತಾ ರೆ. ಅಥವಾ + + +ಜೂನ್‌ 1991 + + +ಊರಾಚೆಗಿನ ಮರಗಳಿಗೆ ನೇತು ಹಾಕುತ್ತಾರೆ. +ಅವು ರಣಹದ್ದುಗಳಿಗೆ ಸಂದಾಯವಾಗುವ +ಕಾಣಿಕೆಗಳೆಂಬುದು ಅವರ ನಂಬಿಕೆ. + +ಐದು ಸಾವಿರ ವರ್ಷಗಳಷ್ಟು ಪುರಾತನವಾದ +ಈಜಿಪ್ಟ್‌ ಸಂಸ್ಕೃತಿಯಲ್ಲಿ ರಣಹದ್ದುಗಳಿಗೆ +"ಫೆರೋ(ರಾಜ)ನ ಕೋಳಿ' ಎಂಬ ಹೆಸರಿತ್ತು. +ಅಂದಿನ ಕೆಲ ಸಮಾಧಿಗಳ ಗೋಡೆಗಳ ಮೇಲೆ ಈ +ಪಕ್ಷಿ ಯ ಚಿತ್ರಗಳಿವೆ. ಈ ಜಾತಿಯ ರಣಹದ್ದು +ಗಳು ಬಿಳಿಯ ಬಣ್ಣದವುಗಳಾಗಿದ್ದು ಕೊಂಚ +ಮಟ್ಟಿಗೆ ಕೋಳಿಯನ್ನು ಹೋಲುತ್ತವೆ. ಸತ್ತ +ಪ್ರಾಣಿಯ ಮಾಂಸದೂಟಕ್ಕೆ ಇವು ಕೊನೆಯ ಅತಿ +ಥಿಗಳು. ಹೀಗಾಗಿ, ಅವುಗಳ ಕೊಕ್ಕುಗಳು ಕೊಳೆತ +ಮಾಂಸದ ಚೂರುಗಳನ್ನು ಕಿತ್ತು ತಿನ್ನಲು ಬರು, +ವಂತೆ ಮೊನಚಾಗಿ ರೂಪುಗೊಂಡಿವೆ. ಇವು +ಹೆಚ್ಚಾಗಿ ದಕ್ಷಿಣ ಯುರೋಪ, ದಕ್ಷಿಣ ಏಷಿಯಾ +ಮತ್ತು ಆಫ್ರಿಕಾಗಳಲ್ಲಿ ವಾಸಿಸುತ್ತವೆ. ತಮ್ಮ +ಗೂಡನ್ನು ಸಮುದ್ರ ಮಟ್ಟಕ್ಕಿಂತ ಹನ್ನೆ��ಡು +ಸಾವಿರ ಅಡಿಗಳಷ್ಟು ಎತ್ತರದಲ್ಲಿ ಕಲ್ಲು ಬಂಡೆಗಳ +ಸಂದಿಯಲ್ಲಿ ಕಟ್ಟಿಕೊಳ್ಳುತ್ತವೆ. ಒಂದೋ +ಎರಡೋ ಮೊಟ್ಟೆಗಳನ್ನಿಡುವ ಇವು ಮರಿಗಳ +ಪಾಲನೆಯಲ್ಲಿ ತುಂಬ ಕಾಳಜಿ ವಹಿಸುತ್ತವೆ. +ಸಾಮಾನ್ಯವಾಗಿ ಒಂದು ಹದ್ದಿನ ಮರಿ ಹಾರಲು” +ಯೋಗ್ಯವಾಗುವುದು ಒಂದು ವರ್ಷದ ನಂತ +ರವೇ! ಮರಿಯಾಗಿದ್ದಾಗ ಈ ಜಾತಿಯ ರಣ +ಹದ್ದು ಕಂದು ಬಣ್ಣದ್ದಾಗಿರುತ್ತದೆ. "ಈಜಿಪ್ಟಿ +ಯನ್‌ ವಲ್ಚರ್‌' (Egyptian Vulture) ಎಂದೇ +ಕರೆಸಿಕೊಳ್ಳುವ ಈ ಬಿಳಿ ರಣಹದ್ದು ಆಸ್ಟ್ರಿಚ್‌ +ಪಕ್ಷಿಗಳ ಮೊಟ್ಟೆಗಳನ್ನು ಒಡೆದು ತಿನ್ನಲು +ಕಲ್ಲನ್ನು ಆಯುಧವನ್ನಾಗಿ ಬಳಸುತ್ತದೆ. + +ಗಡ್ಡದ ರಣಹದ್ದುಗಳು + +ಭಾರತದಲ್ಲಿ ಸುಮಾರು ಎಂಟು ಜಾತಿಯ +ರಣಹದ್ದುಗಳಿದ್ದು ಅವುಗಳಲ್ಲಿ ಹಿಮಾಲಯದ +"ಗಡ್ಡಧಾರಿ' ರಣಹದ್ದುಗಳು ತುಂಬ ಮುಖ್ಯ +ವಾದವೆನ್ನಲಾಗಿದೆ. ನೋಡಲು ನಿಜಕ್ಕೂ ಸುಂದ +ರವಾದ ಈ ರಣಹದ್ದುಗಳನ್ನು ಅನೇಕರು ಸ್ವರ್ಣ +ಗರುಡ (Golden Eagle) ಎಂದು ತಪ್ಪಾಗಿ ಭಾಬ + + +17 + + + + + +ಸುತ್ತಾರೆ. ತುಂಬ ಅಪರೂಪವಾದ ಈ ಗಡ್ಡದ +ರಣಹದ್ದುಗಳು ಭಾರತದ ಹಿಮಾಲಯ, ಉತ್ತರ +ಆಫ್ರಿಕಾ, ಮಧ್ಯಏಷ್ಕಾ ಮತ್ತು ಯುರೋಪ್‌ +ಖಂಡಗಳಲ್ಲಿ ಕಂಡುಬರುತ್ತ ವೆ. ಇಡೀ ಯುರೋ +ಪದಲ್ಲಿ ಕೇವಲ ಐವತ್ತು ಜೊತೆ ರಣಹದ್ದುಗಳು +ಸಂತಾನೋತ್ಪತ್ತಿಯಲ್ಲಿ ತೊಡಗಿವೆಯೆಂದರೆ ಈ +ಪಕ್ಷಿ ಎಷ್ಟು ವಿರಳ ಎಂಬುದು ನಿಮಗರ್ಥವಾ +ದೀತು. + +ಗಡ್ಡದ ರಣಹದ್ದುಗಳಿಗೂ ಸ್ವರ್ಣಗರುಡ +ಗಳಿಗೂ ಹೋಲಿಕೆ ಬಹಳ. ಅವುಗಳ ನಡಿಗೆ, +ಹಾರುವ ರೀತಿ, ಸತ್ತ ಪ್ರಾಣಿಯನ್ನು ಕಾಲಲ್ಲಿ +ಎತ್ತೊ ಯ್ಯುವ ವಿಧಾನ ..... ಎಲ್ಲವೂ ಗರುಡ +ನನ್ನೇ ಹೋಲುತ್ತವೆ. ಆದ್ದರಿಂದ ಪಕ್ಷಿ ಎಜ್ಞಾನಿ +ಗಳು ಇವುಗಳನ್ನು ರಣಹದ್ದು ಮತ್ತು ಗರುಡ +ಕುಲದ ನಡುವಣ ಪಕ್ಷಿಗಳೆಂದೇ ಭಾವಿಸುತ್ತಾರೆ. +ಎಲ್ಲ ರಣಹದ್ದುಗಳಂತೆಯೇ ಈ ಗಡ್ಡದ ಹಕ್ಕಿಗ +ಳಿಗೂ ಮೊಂಡ ಕೊಕ್ಕು ಮತ್ತು ಮೊಂಡಾದ +ಉಗುರುಗಳಿವೆ. ಹೀಗಾಗಿ ಸತ್ತ ಪ್ರಾಣಿಯ +ಮಾಂಸವೇ ಗತಿ. ಆದರೆ ಈ ಹಕ್ಕಿಯ ಒಂದು +ವೃಶಿಷ್ಟ್ಯವೆಂದರೆ ಇದಕ್ಕೊಂದು ಎಶಿಷ್ಟ ನಾಲಗೆ + + +18 + + +ಯಿದೆ. ಮಾಂಸಾಹಾರಿ ಮನುಷ್ಯರು ಮೂಳೆಯೊ +ಳಗಿನ ಅಸ್ಥಿಮಜ್ಜೆ ' (Bone marrow) ಯನ್ನು +ಹೀರಿ ತಿಂದಂತೆಯೇ ಈಪಕ್ಷಿ ತನ್ನ ನಾಲಗೆಯಿಂದ +ಅಸ್ಥಿ ಮಜ್ಜೆಯನ್ನು ತಿನ್ನುತ್ತ ದೆ. ತಮಾಷೆಯೆಂ +ದರೆ ಮೂಳೆಯನ್ನು ಒಡೆದು ಒಳಗಿನ ಮಜ್ಜೆ +ಹೀರಲು ಈ ಹಕ್ಕಿ ಬಳಸುವ ವಿಧಾನ. ಅದು +ಮೂಳೆಯನ್ನು ಸುಮಾರು ಮುನ್ನೂರು ಅಡಿ +ಎತ್ತರಕ್ಕೊಯ್ದು ಅಲ್ಲಿಂದ ಕೆಳಗಿನ ಬಂಡೆಗಳ +ಮೇಲಕ್ಕೆಸೆಯುತ್ತದೆ. ಹಾಗೆ ಬಿದ್ದು ಮೂಳೆ +ಚೂರಾದ ನಂತರವೇ ಅದೆರ ಊಟ! + +ಗಡ್ಡದ ರಣಹದ್ದಿನ ಗೂಡು ಆರರಿಂದ ಏಳು +ಸಾವಿರ ಅಡಿ ಎತ್ತರದಲ್ಲಿ ಪರ್ವತದ ಬಂಡೆಗಳ +ಸಂದಿಯಲ್ಲಿ ಕಟ್ಟಲ್ಪಟ್ಟಿರುತ್ತದೆ. ದೊಡ್ಡ ಟೊಂಗೆ +ಗಳು, ಎಲುಬುಗಳು ಮತ್ತು .ಚರ್ಮದಿಂದ +ದೊಡ್ಡ ಗೂಡು ಕಟ್ಟಿಕೊಳ್ಳುವ ಈ ಹಕ್ಕಿ ಸಂತಾ +ನೋತ್ಪತ್ತಿಗೆ ಮುನ್ನ ಆಡುವ ನಾಟ್ಯ ವಿಶೇಷವಾ +ದದ್ದು. ಇಪ್ಪತ್ತೈದು ಸಾವಿರ ಅಡಿಗಳ ಎತ್ತರ +ದಲ್ಲಿ, ಆ��್ಲಜನಕ ತುಂಬ ವಿರಳವಾಗುವೆಡೆಗ +ಳಲ್ಲಿ ಕೂಡ ಹಾಯಾಗಿ ಹಾರಬಲ್ಲ ಈ ರಣಹದ್ದು +ಪರ್ವತಾರೋಹಿಗಳಿಗೆ ಸಂಗಾತಿಯೂ ಆಗ + + +ಬಲ್ಲದು! +ಹಿಮಾಲಯದ ಶ್ರೇಣಿಯದೇ ಆದ +ಮತ್ತೊಂದು ರಣಹದ್ದೆಂದರೆ "ಗ್ರಿಫನ್‌'. + + +ಸುಮಾರು ನಲವತ್ತೊಂದು ಇಂಚು ಎತ್ತರದ ಈ +ಪಕ್ಷಿಗೆ ಉದ್ದನೆಯ, ಬಾಗಿದ ಬೋಳು ಕತ್ತು, + +ಅದರ ಮೇಲೊಂದು ಬಿಳಿಯ ಸ್ಕಾರ್ಫು ಮತ್ತು +ತೆಳ್ಳನೆಯ ಕಾಲುಗಳು ಇವೆ. ಇವೇ ಅದರ ಆಕ +ರ್ಷಣೆಗಳೂ ಹೌದು. ಇದರ ಉಪಜಾತಿಯ +ಸಣ್ಣ ಗ್ರಿಫನ್‌ ರಣಹದ್ದು ಮಾತ್ರ ಬಯಲು +ಸೀಮೆಯಲ್ಲಿ ಬದುಕುತ್ತದೆ. ಉಳಿದಂತೆ ಗ್ರಿಫನ್‌ +ಗಳಿಗೆ ಹಿಮಾಲಯದ ದೊಡ್ಡ ಪರ್ವತಗಳೇ ಮನೆ +ಗಳು. ಅವುಗಳ ಕೊರಕಲಿನಲ್ಲಿ ಜಾರಿ ಬಿದ್ದು +ಸಾಯುವ ಹೇಸರಗತ್ತೆಗಳೇ ಬೇಟೆಗಳು. ಗುಂಪು +ಗುಂಪಾಗಿ ಕುಳಿತು ಊಟ ಮಾಡುವ ಈ ರಣಹ +ದ್ದುಗಳು ಆಕಾಶದಲ್ಲಿ ಹಾರುವಾಗ ತೇಲುವಂತೆ +ಕಾಣುತ್ತವೆ. ಜನವರಿಯಿಂದ ಏಪ್ರಿಲ್‌ ತನಕ + + +ಕಸ್ತೂರಿ + + +Wy + + +ಗೂಡು ಕಟ್ಟುವ ಗ್ರಿಫನ್‌ಗಳು ಒಂದು ಮೂಟ್ಟೆ +ಯನ್ನು ಐವತ್ನಾಲ್ಕು ದಿನಗಳಕಾಲಕಾವು ಕೊಟ್ಟು +ಮರಿ ಮಾಡುತ್ತವೆ. ಅದರ ಮರಿಗಳು ಹಾರಾ +ಡಲು ನೂರಾ ಹದಿನೈದು ದಿನಗಳಾದರೂ +ಬೇಕು. +ಅಮೆರಿಕದ ಕಾಂಡರ್‌ + +ಅಮೆರಿಕ ಖಂಡದಲ್ಲಿ ಆರು ಜಾತಿಯ ರಣ +ಹದ್ದುಗಳಿವೆ. ್ಯಂಡಿಯನ್‌ ಕಾಂಡರ್‌, ಕ್ಯಾಲಿ +ಫೋರ್ನಿಯಕಾಂಡರ್‌, ರಾಜರಣಹದ್ದು, ಕಪ್ಪುರ +ಹದ್ದು, ಟರ್ಕಿ ರಣಹದ್ದು ಮತ್ತು ಹಳದಿ +ತಲೆಯ ರಣಹದ್ದುಗಳು ಇಲ್ಲಿದ್ದು ಇವುಗಳನ್ನು +ಕೊಕ್ಕರೆ ಹಾಗೂ ನೀರು ಕಾಗೆಗಳ ಜಾತಿಗೆ ಸೇರಿಸ +ಲಾಗುತ್ತದೆ. ಈ ರಣಹದ್ದುಗಳು ಕೂಗಲು +ಬಾರದೆ ಕೇವಲ ಬುಸುಗುಡುವ ಸದ್ದು ಮಾಡ +ಬಲ್ಲ ಜೀವಿಗಳು. ಆದರೆ ಇತರೆಲ್ಲಾ ಪಕ್ಷಿಗಳಿಗಿಂತ +ಎತ್ತರದಲ್ಲಿ ಹಾರುತ್ತವೆ. ಒಂದೇ ದಿನದಲ್ಲಿ +ನೂರಾರು ಮೈಲಿ ದೂರಕ್ಕೆ ಹಾರಿ ಆಹಾರ ಹುಡು +ಕುತ್ತವೆ. ಇವುಗಳ ಪೈಕಿ ಲ್ಯಂಡಿಯನ್‌ ಕಾಂಡರ್‌ +ರಣಹದ್ದಿಗೆ “ಜಗತ್ತಿನ ಅತಿ ದೊಡ್ಡ ಹಾರುವ +ಪಕ್ಷಿ” ಎಂಬ ಕೀರ್ತಿಯಿದೆ. ಹನ್ನೆರಡು ಅಡಿ ಅಗ +ಲದ ರೆಕ್ಕೆಯಿರುವ ಈ ಹಕ್ಕಿಯ ತೂಕ ಹನ್ನೆರಡೂ +ವರೆ ಕಿಲೋಗ್ರಾಂನಷ್ಟು! ಇದರ ತಲೆಯ ಮೇಲಿ + + + + + +ರುವ ಕಪ್ಪನೆಯ ಮಾಂಸಲಭಾಗ ದೂರಕ್ಕೆ ಟೊಪ್ಪಿ +ಗೆಯಂತೆ ಕಾಣುತ್ತದೆ. ನೋಡಲು ನಿಜಕ್ಕೂ ಇದು +ಸುಂದರವಾದ ಪಕ್ಷಿ . ಒಂದೇ ಸಲಕ್ಕೆ ಆರು ಕೇಜಿ + + +ಮಾಂಸ ತಿನ್ನುವ ಈ ರಣಹದ್ದು ಒಮ್ಮೆ ತಿಂದರೆ + + +ಇಡೀ ವಾರ ಉಪವಾಸವಿರಬಲ್ಲದು. +ಮೊಂಡನೆಯ ಕೊಕ್ಕುಗಳ ಈ ನಿಷ್ಟಾಪಿ ಹಕ್ಕಿ +ಗಳು ಅನಿವಾರ್ಯವಾಗಿ ಕೊಳೆತ ಮಾಂಸ ತಿನ್ನು +ತ್ತವೆ. ಇದರಿಂದ ಮನುಷ್ಯನ ನೆ ೈರ್ಮಲೀಕರಣಕ್ಕೆ +ನೆರವಾದಂತಾಯಿತೇ ಆದರೂ ಈ ರಣಹದ್ದು +ಗಳು ಸ್ವತಃ ಕೊಳಕು ಜೀವಿಗಳು. ಅದರ ಮೈ +ನಾರುತ್ತದೆ. ದನದ ಮಾಂಸ ತಿಂದು ಆ ಮೂಲಕ +ಕೆಲ ಬಾರಿ ದನಗಳಿಗೆ ರೋಗ ಬರುವ ಕೀಟಾಣು +ಗಳನ್ನು ಹರಡುತ್ತವಾದ್ದರಿಂದ ದನಗಾಹಿಗಳು +ಇವುಗಳನ್ನು ಹಿಡಿದು ಕೊಲ್ಲುತ್ತಾರೆ. ಸದಾ ಸತ್ತ +ಪ್ರಾಣಿಗಳ ಒಡಲೊಳಕ್ಕೆ ಕೊಕ್ಕು ತೂರಿಸಿ ಮಾಂಸ +ಕಿತ್ತುವುದರಿಂದಾಗಿ ರಣಹದ್ದುಗಳ ಕುತ್ತಿಗೆ ಪುಕ್ಕಳಿ +ಲ್ಲದೆ ಬೋಳಾಗಿ ಬೆಳೆಯುತ್ತದೆ. ಇದು ಜೀವ +ಎಕಾಸದ ನಿಯಮ. ಈ ಕಾರಣಕ್ಕಾಗಿಯೇ ಕೆಟ್ಟ +ದಾಗಿ ಕಾಣುವ ರಣಹದ್ದು ಮನುಷ್ಯನ ಛೀದರಿ +ಕೆಗೆ ಕಾರಣವಾಗುತ್ತದೆ. ಏನೇ ಆದರೂ +ಈ ನಿಷ್ಟಾಪಿ ಪಕ್ಷಿ ಸಂಕುಲ ನಾಶವಾಗಬಾರದ +ಲ್ಲವೇ? 2 + + + + + +ಮುಗಿಸಿ-ಚರ್ಚೆಗೆ ಇಳಿಯೋಣವೆ ಚಿನ್ನಾ!! + + + + + +ಆತ ಇರುವೆ ತಿನ್ನುತ್ತಾನೆ! : + + + + + +ಟೇಕಲ್‌ ಗೋಪಾಲಕ್ಸ ಷ್ಣ + + +ಅವನಿಗೆ ಈಗ ತೊಂಬತ್ತಾರು ವರ್ಷ. ಗಟ್ಟಿ +ಮುಟ್ಟಾಗಿದ್ದಾನೆ. ಹಲ್ಲು ಉದುರಿಲ್ಲ. ಕಣ್ಣು +ಮಂಜಾಗಿಲ್ಲ. ಕಿವಿ ಚುರುಕು. ತನ್ನ ಹೊಲದಲ್ಲಿ +ಇಂದಿಗೂ ಸೋಯಾಬೀನ್ಸ್‌ ಬೆಳೆಯುತ್ತಾನೆ. +"ಏನಯ್ಯಾ ನಿನ್ನ ದೀರ್ಫಾಯುಷ್ಕ ಮತ್ತು +ಆರೋಗ್ಯಗಳ ಗುಟ್ಟು?' ಅಂದರೆ ಅವನ ಉತ್ತರ + +ವಿಚಿತ್ರವಾಗಿರುತ್ತದೆ. + +"ನಾನು ಇರುವೆ ತಿನ್ನುತ್ತೇನೆ!' ಅಂತಾನೆ. +ಚೈನಾ ದೇಶದ ಯಾನ್‌ ಜೋಂಗ್‌ ಶಾನ್‌ ತನ್ನ +ಅರವತ್ತನೇ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಇರುವೆ +ತಿನ್ನತೊಡಗಿದ. ಹಾಗೆ ನೋಡಿದರೆ ಚೈನಾದ +ಪ್ರಾಚೀನ ವೈದ್ಯ ಪದ್ಧತಿಯಲ್ಲಿ ಇರುವೆಗಳನ್ನು +ಪೌಷ್ಠಿಕತೆಯ ಕೊರತೆಯಿರುವವರಿಗೆ ಕೊಡುವ +ಃ ಸಂಪ್ರದಾಯವಿತ್ತು. ಆದರೆ ಯಾನ್‌ ಮಾತ್ರ +) ಇರುವೆ ತಿನ್ನುವುದನ್ನು ವೈದ್ಯರಿಂದ ಕಲಿಯ +ಲಿಲ್ಲ. ಅದೊಂದು ದಿನ ಹೊಲದಲ್ಲಿ ಕೆಲಸ +« ಮಾಡುತ್ತಿದ್ದ ಯಾನ್‌, ಸಾಲು ಸಾಲಾಗಿ ತಮ +೪ ಗಿಂತ ದೊಡ್ಡ ಕಾಳುಗಳನ್ನು ಹಿಡಿದೊಯ್ಯುತ್ತಿದ್ದ +ಲ ಇರುವೆಗಳನ್ನು ನೋಡಿ ಅಚ್ಚರಿಗೊಂಡ. ಅವು +ಎ ಗಳ ವಿಚಿತ್ರ ಶಕ್ತಿಯ ರಹಸ್ಯವೇನಿರಬೇಕೆಂದು +ಎ ಚಿಂತಿಸಿದ. ಇದ್ದಕ್ಕಿದ್ದಂತೆ ಕಾಡಿನಲ್ಲಿ ಕರಡಿಗಳು +ಇಂಥ ಇರುವೆಗಳನ್ನು ಹಿಡಿದು ಖುಷಿಯಿಂದ +1 + + +1! 20 + + +ಇರುವೆ ತಿನ್ನುವುದು ನೆನಪಾಯಿತಂತೆ! + + +ರ್ಕ” ಡ್‌ y “ne +ರ್‌ ಕ್ಯ + + + + + +ಮುಕ್ಕುವುದು ನೆನಪಾಯಿತು. ಅದೇನು ಭಾವಾ +ವೇಶ ಬಂತೋ ..... ಇರುವೆಗಳನ್ನು ಹಿಡಿದು +ತಿನ್ನತೊಡಗಿದ. ಅದೇ ಅಭ್ಯಾಸವಾಯಿತು. +ಮೊದಮೊದಲು ಇರುವೆಗಳು ಲಿಂಬೆ +ಹುಳಿಯ ರುಚಿ ನೀಡುತ್ತಿದ್ದವು. ಆನಂತರ ಅವುಗ +ಳನ್ನು ಕುದಿಯುವ ನೀರಿಗೆ ಹಾಕಿ ಸಾಯಿಸಿ ತಿನ್ನ +ತೊಡಗಿದ. ಅದು ಹೆಚ್ಚು ರುಚಿಕರವೆನ್ನಿ ಸಿತು. +ತನ್ನ ಊಟದ ಡಬ್ಬಿಯಿಂದ ಮಾಂಸದ ತುಣು +ಕೊಂದನ್ನು ನೆಲದ ಮೇಲೆ ಚೆಲ್ಲಿ ಇರುವೆಗಳನ್ನು +ಆಕರ್ಷಿಸಿ ಹಿಡಿಯುವುದು ಯಾನ್‌ನ ತಂತ್ರ +ವಂತೆ. ಈಗೀಗ ಆತ ಇರುವೆ, ಜೇನುತುಪ್ಪ +ಮತ್ತು ಕೋಳಿಮೊಟ್ಟೆ ಬೆರೆಸಿ ತಿನ್ನುತ್ತಾನಂತೆ. +ದೀರ್ಫಾಯುಷ್ಯಕ್ಕೆ ಇರುವೆಗಿಂತ ಸೋವಿ ಔಷಧಿ +ಇನ್ನೆಲ್ಲಿ ಸಿಕ್ಕೀತು? ೪ + + +ಕಸ್ತೂರಿ + + + + + +ರವಿಕುಮಾರ + + + + + +೫7ತು೦ಡು ಲಂಗಗಳ ನೆರಿಗೆಗಳನ್ನೊದೆಯುತ್ತ +ನಡೆದಿದೆ ಲಲನೆಯರ ಗುಂಪು. ಸ್ಕರ್ಟ್‌, ಮಿಡಿ, +ಟೂಪೀಸ್‌, ಫ್ರಾಕ್‌ ...... ಹೀಗೇ ನಮ +ನಮೂನೆ ಡ್ರೆಸ್ಸುಗಳು. ಆದರೆ ಅವರೆಲ್ಲರಿಗಿಂತ +ಹೆಚ್ಚಾಗಿ ನೋಡುಗರಕಣ್ಣು ಸೆಳೆಯುವಹುಡುಗಿ +ತನ್ನ ತೆಳ್ಳನೆಯ ಸೊಂಟಕ್ಕೆ ಎರಡು ಅಂಗೈಯ್ಯ + + + + + +ಜೂನ್‌ 1991 21 + + +ಗಲದ ಒಂದು ಪಟ್ಟಿ ಸುತ್ತಿಕೊಂಡ���ದ್ದಾಳೆ! ಅದು + + +ಕಟಿಬಂಧ! +ಅದಕ್ಕೆ ಇವತ್ತಿನ ಹೆಸರು ಏನೇ ಇರಲಿ, ಕಟಿ +ಬಂಧ ಇವತ್ತಿನದಲ್ಲ. ಶತಶತಮಾನಗಳಿಂದ +ಗಂಡು-ಹೆಣ್ಣುಗಳ ಭೇದವಿಲ್ಲದೆ ಬಳಸುತ್ತ +ಬಂದ ಈ ಸೊಂಟಪಟ್ಟಿ ನಮ್ಮ ಸಂಸ್ಕೃತಿಯ +ಅವಿಭಾಜ್ಯ ಅಂಗ. ಹಿಂದೆ ಅಜ್ಜಿಯರ ಸೊಂಟ +ದಲ್ಲಿ ಬೆಳ್ಳಿಯ “ಡಾಬು'ಗಳನ್ನು ನೋಡುತ್ತಿದ್ದೆ +ವಲ್ಲ, ಈ ಬಟ್ಟೆಯ ಡಾಬುಗಳಲ್ಲಿ ಹುಡುಗಿ +ಯರು ಬಳುಕುತ್ತಿದ್ದಾರೆ! +ಸಿಂಧೂ ಕಣಿವೆಯಲ್ಲಿ ನಡೆಸಿದ ಉತ್ಪನನ +- ಕಾಲದಲ್ಲಿ ದೊರೆತ ಒಂದು ಕಟಿಬಂಧದಲ್ಲಿ +ನೀಳವೂ, ಉರುಟೂ ಆದ ಕಡುಕೆಂಪು ಬಣ್ಣದ +ಆರು ಸಾಲು ಹರಳುಗಳಿದ್ದವು. ಇವುಗಳು +ಒಂದೊಂದು ಐದು ಅಂಗುಲ ಉದ್ದವಾಗಿದ್ದವು. +ಇವುಗಳ ನಡುನಡುವೆ ಕಂಚಿನ ಹರಳುಗಳಿದ್ದವು. +ಉದ್ದನೆಯ ಹರಳನ್ನು ಫೋಣಿಸುವುದಕ್ಕೆ ಪ್ರತಿ +ಯೊಂದರಲ್ಲೂ ಆರು ತೂತುಗಳಿದ್ದವು. +' ಸುಮಾರು ಒಂದು ಮೀಟರ್‌ ಉದ್ದನೆಯ ಈ +ಕಟಿಬಂಧದ ಎರಡೂ ಕೊನೆಗಳು ಕಂಚಿನ ಅರ್ಧ +ವೃತ್ತಾಕಾರದ ಫಲಕಗಳನ್ನು : ಅಳವಡಿಸಿದ್ದು, +ಅವುಗಳಿಗೆ ಮೂಲತಃ ಹೊಳಪಿನ ಲೇಪನೀಡಲಾ +ಗಿರುವುದು ಗೋಚರಿಸುತ್ತದೆ. ಈ ಫಲಕಗಳಿಗೆ +ದಾರ ಕಟ್ಟುವುದಕ್ಕೆ ತೂತುಗಳೂ ಇವೆ. +ಸಂಸ್ಕೃತಸಾಹಿತ್ಯದಲ್ಲಿ ಸೊಂಟದಲ್ಲಿ ಧರಿಸುವ +ಒಡವೆಗಳ ಬಗ್ಗೆ ವರ್ಣನೆಗಳಿವೆ. ಸೀತೆ +ತನ್ನ ಹೊಳೆಯುವ ತಲೆಗೂದಲಲ್ಲಿ ರತ್ನ ಖಚಿತ +ಪತಂಗ ಆಕಾರದ ಒಡವೆಗಳನ್ನೂ ಇತರ +ಆಭರಣಗಳನ್ನೂ ಧರಿಸಿದ್ದಳು. ಆಕೆಯ ತೋಳು +ಹಾಗೂ ಮಣಿಕಟ್ಟುಗಳಲ್ಲಿದ್ದ ಮುತ್ತು, ರತ್ನ +ಖಚಿತವಾದ ತೋಳ ಬಂದಿಗಳೇ ಮೊದಲಾದ +ಒಡವೆಗಳಾಗಿದ್ದವು. ಆಕೆಯ ತೆಳುವಾದ ಸೊಂಟ +ದಲ್ಲಿ ಕಟಿಬಂಧವಿತ್ತು ಎಂದು ರಾಮಾಯಣದಲ್ಲಿ +ವರ್ಣಿಸಲಾಗಿದೆ. ಪುರಾಣಕಾಲದಲ್ಲಿ ಇನ್ನಿತರ +ಒಡವೆಗಳಂತೆ ಕಟಿಬಂಧಗಳು ಕೂಡ ಭಾರೀತೂಕ +ದವಾಗಿದ್ದು ಎದ್ದು ಕಾಣಿಸುವಂತಿದ್ದವು. ವಿವರ + + +22 + + +ಟಕ್‌ UM: 3 +ವಾದ ಕುಸುರಿ ಕಲೆಗಾರಿಕೆಯೂ ಅವುಗಳಲ್ಲಿರು + + +ತ್ತಿತ್ತು. +"' ಕಾಳಿದಾಸನೂ ತನ್ನ ಕಾವ್ಯಗಳಲ್ಲಿ ಸೊಂಟದ +ಆಭರಣಗಳ ಬಗ್ಗೆ ವರ್ಣನೆ ಮಾಡಿದ್ದಾನೆ. +ಸಾಮಾನ್ಯವಾಗಿ ಕಾಳಿದಾಸ ಚಿತ್ರಿಸಿದ ಕಟಿಬಂಧ +ಗಳು ಬಂಗಾರದವುಗಳಾಗಿದ್ದು ರತ್ನ ಖಚಿತವಾದ +ವುಗಳು. ಅವುಗಳನ್ನು ಈ ಕವಿ ಮೇಖಲಾ, +ಕಿಂಕಿಣಿ, ಸಪ್ತಕಿ, ಮಣಿಮೇಖಲಾ, ಸರಸನ್‌ +ಮೇಖಲಾ, ಹೇಮಮೇಖಲಾ ಮೊದಲಾದ ಹೆಸ +ರುಗಳಿಂದ ಕರೆದಿದ್ದಾನೆ. ಇವುಗಳಲ್ಲಿ ಹೆಚ್ಚಿನವು +ಗಳು ಧರಿಸಿದಾಗ ಶಬ್ದ ಹೊರಡಿಸುತ್ತಿದ್ದವು. + +ಅಸಾಂ ದೊರೆಯ ರಾಯಭಾರಿ ಹಂಸವೇಗ +ನಿಗೆ ಹರ್ಷವರ್ಧನ ಕಳಿಸಿಕೊಟ್ಟ ಪಾರಿತೋಷಕ +ಗಳಲ್ಲಿ ಹೊಳೆಯುವ ಮುತ್ತುಗಳಿದ್ದ ಪರಿವೇಶ +ಎಂಬ ಹೆಸರಿನ ಸೊಂಟ ಪಟ್ಟಿಯೂ ಸೇರಿತ್ತು. +ಶೃಂಖಲಾ ಎಂಬ. ಹಲವು ವಿಧದ ಸರಗಳೂ +ಪ್ರಚಲಿತವಿದ್ದವು. ಬರೀ ಬಂಗಾರದ ಪಟ್ಟಿ +ಅಥವಾ ಒಡ್ಡಾಣಕ್ಕೆ ಹೇಮಸೂತ್ರವೆಂಬ ಅಥವಾ +ಹಪನೀಯ ಮೇಖಲಾ ಎಂಬ ಹೆಸರಿತ್ತು. ಹಪ +ನೀಯ ಮೇಖಲಾ ಎಂಬುದನ್ನು ಕಾಳಿದಾಸನೂ +ಉಲ್ಲೇಖಿಸಿದ್ದಾನೆ. + +ಮಣಿಮೇಖಲೆಯಲ್ಲಿನ ಬಂಗಾರದ ಹರಳು +ಗಳು ಮಳೆಗಾಲದಲ್ಲಿ ಹಕ್ಕಿಗಳ�� ಉಲಿದಂತೆ ಉಲಿ +ಯುತ್ತಿದ್ದವು ಎಂದು ಮಹಾಕಾವ್ಯಗಳು ವರ್ಣಿ +ಸಿವೆ. ಸರಸಾಣ ಅಥವಾ ಕಂಚಿ ಎಂಬ ಹೆಸರಿನ +ಕಟಿಬಂಧಗಳೂ ಇದ್ದು ಅವುಗಳಲ್ಲಿ ರೇಶಿಮೆಯ +ದಾರಗಳನ್ನು ಅಲಂಕಾರಕ್ಕಾಗಿ ಹೊಲೆಯಲಾ +ಗಿತ್ತು. ಅಜಂತಾ ಹಾಗೂ ಎಲ್ಲೋರ ಗುಹೆಗಳ +ಸ್ತ್ರೀಯರ ಭಿತ್ತಿ ಚಿತ್ರಗಳಲ್ಲಿ ಹಾಗೂ ಶಿಲ್ಪಗಳಲ್ಲಿ +ಈ ಅಲಂಕಾರಗಳನ್ನು ಕಾಣಬಹುದು. + +ಮಥುರಾ ವಸ್ತು ಸಂಗ್ರಹಾಲಯದಲ್ಲಿ ದೇಶದ +ಹಲವಾರು ಪ್ರದೇಶಗಳ ಪುರಾತನ ಕಟಿಬಂಧಗಳ +ಅಪಾರ ಸಂಗ್ರಹವಿದೆ. ಅಲ್ಲಿ ಅವುಗಳನ್ನು +ಮೂರು ಮಾದರಿಗಳಲ್ಲಿ ವಿಂಗಡಿಸಲಾಗಿದೆ. +ಒಂದನೆಯದು, ಅಲಂಕಾರದ ಸಣ್ಣ ಫಲಕಗ + + +ಳನ್ನು ಪರಸ್ಪರ ಜೋಡಸಿದವು. ಎರಡನೆಯದು, ಸ + + +ಕಸೂರಿ + + +ಡಿ + + +ಹಲವಾರು ಸರಗಳನ್ನು ಸೇರಿಸಿ ಮಧ್ಯಭಾಗದಲ್ಲಿ +ಪ್ರಧಾನ ಅಲಂಕಾರದ ಫಲಕವೊಂದಕ್ಕೆ ಜೋಡಿಸ +ಲಾದವುಗಳು. ಮೂರನೆಯದು, ಸರಳವೂ ಅಗ +ಲವೂ 'ಆದ ಅಲಂಕಾರದ ಕಟಿಬಂಧಗಳು. +ಮಥುರಾ ಸಂಗ್ರಹಾಲಯದಲ್ಲಿರುವ ಹಲವಾರು +ಕಟಿಬಂಧಗಳು ಮಧ್ಯಭಾಗದಲ್ಲಿ ಪೆಂಡೆಂಟ್‌ +ಗಳನ್ನು ಹೊಂದಿವೆ. ಬಿಹಾರದ ದರ್ಭಾಂಗಾ +೫ ಜಿಲ್ಲೆಯಲ್ಲಿ ದೊರೆತ "ಕರ್ಧನಿ' ಇಂಥಹ ಪದಕ +ಹೊಂದಿದೆ. ಓರಿಸ್ಸಾದ ಮಯೂರ್‌ಭಂಜ್‌ನ + + +ಕ್ಷಿ + + +"ಅಂತ ಬೀಚ' ಮಹಾರಾಷ್ಟ್ರದ “ಕಮರ್‌ಪಟ್ಟ ಬ + + +ರಾಜಸ್ತಾನದ "ಕಿಂಕಿಣಿ' ಹಾಗೂ ಗುಜರಾತ್‌ನ +"ಕಂಡೋರ್‌'ಗಳು ಮಧ್ಯಭಾಗದ ಪ್ರಧಾನ ಫಲ +ಕಕ್ಕೆ ಉದ್ದನೆಯ ಹರಳುಗಳನ್ನು ಜೋಡಿಸಿ ರಚಿಸಿ +ದವುಗಳಾಗಿವೆ. ಆದರೆ ಉತ್ತರ ಪ್ರದೇಶದ "ಕಮ +ಲಾಕ್ಷ', ತಮಿಳುನಾಡನ "ಒಡ್ಕಾಣಂ' ಓರಿಸ್ಸಾದ +“ಚಂದ್ರಹಾರ'ಗಳು ಮಧ್ಯದಲ್ಲಿ ಪದಕ ಅಥವಾ +ಪ್ರಧಾನ ಅಲಂಕಾರ ಭಾಗ ಇಲ್ಲದೇ ಇರುವ +ಕಟಿಬಂಧಗಳಿಗೆ ಮಾದರಿಗಳಾಗಿವೆ. ಪಶ್ಚಿಮ + + +ಬಂಗಾಳ, ಬಿಹಾರ, ಓರಿಸ್ಸಾ, ಉತ್ತರಪ್ರದೇಶ, + + +... ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಗುಜರಾ +ತ್‌ಗಳಲ್ಲಿ ಕಟಿಬಂಧಗಳಿಗೆ ಬೆಳ್ಳಿಯನ್ನೂ ಬಳಸು +ತ್ತಿದ್ದರು. ಆದರೆ ಪಂಜಾಬ್‌, ರಾಜಸ್ತಾನ, ತಮಿ +ಳ್ನಾಡು, ಕರ್ನಾಟಕ ಹಾಗೂ ಕೇರಳಗಳಲ್ಲಿ +ಬಂಗಾರದ ಕಟಿಬಂಧಗಳೇ ಜನಪ್ರಿಯವಾಗಿವೆ. + +ಉತ್ತರ ಭಾರತದಲ್ಲಿ 'ಕಮರ್‌ಪಟ್ಟಾ' +ಅಥವಾ "ಸಾದಾಪಟ್ಟ' “ಕಮಾರ್‌ಸಾಲ' ಅಥವಾ +"ಕುರ್ಸಾಮ್‌-ಕಿ- ಪಟ್ಟಿ' ಹಾಗೂ "ಜರ್‌ ಕಿ +ಕಮರ್‌'ಗಳ ಶೈಲಿ. ವಿನ್ಯಾಸಗಳಲ್ಲಿ ವ್ಯತ್ಯಾಸ +ಇರುವುದು ಕಂಡು ಬಂದಿದೆ. ಕಮರ್‌ಪಟ್ಟಾ +ಎಂಬುದು ಕೇವಲ ಸರಳವಾದ, ಒಂದೂವರೆ +ಅಂಗುಲದ ಅಗಲದ ಲೋಹದ ಪಟ್ಟಿ. ತುದಿಗ +"ಅಲ್ಲಿ ಚಿತ್ತಾರಗಳಿವೆ. ಕಮರ್‌ಸಾಲ್‌ ಎಂಬುದು +ಎರಡಂಗುಲ ಚದುರದ ಸಣ್ಣಫಲಕಗಳನ್ನು ಪರ +ಸ್ಪರಕೊಂಡಿಗಳಿಂದ ಜೋಡಿಸಿ ತಯಾರಿಸಿದ್ದು ಈ +ಫಲಕಗಳಲ್ಲಿಯೂ ಚಿತ್ತಾರಗಳಿವೆ. ಜರ್‌ಕಮರ್‌ +ಎಂಬುದು ಸರಳವಾದ ಚಿನ್ನದ ಸೊಂಟಪಟ್ಟಿ. + + +ಜೂನ್‌ 1991 + + + + + +ಮವಲ + + +ಜ್‌ + + +ಸಾಮಾನ್ಯವಾಗಿ ಉತ್ತರಭಾರತದ ಮುಸ್ಲಿಂ +ಮಹಿಳೆಯರು ಪರಂಪರಾಗತವಾಗಿ "ಕಮೆರ್‌ +ಬಂದ್‌'. ಅಥವಾ “ಲಿಜಾಂ'ಗಳನ್ನು ಧರಿಸುತ್ತಿ +ದ್ದರು. ಓರಿಸ್ಸಾ ಹಾಗೂ ಆಂಧ್ರಪ್ರದೇಶಗಳಲ್ಲಿ +"ಪಟ್ಟಿಗ್ಬಾ' ಹಾಗೂ "ಫಾಲಕ���' ಎಂಬ ಹೆಸರಿನ +ಇಂತಹುದೇ ಕಟಿಬಂಧಗಳನ್ನು ಧರಿಸುತ್ತಿದ್ದರು. +ಯಾವ ಕಾರಣದಿಂದಲೋ ಈ ಸಾಂಪ್ರದಾಯಿಕ +ಕಟಿಬಂಧಗಳ ಜನಪ್ರಿಯತೆ ಕಡಿಮೆಯಾಯಿತು. +ಇಂದು ಅವು ಧಾರ್ಮಿಕ ಸಮಾರಂಭಗಳಲ್ಲಿ +ಹಾಗೂ ಉತ್ಸವ ಕಾಲದಲ್ಲಿ ಮಾತ್ರ ಕಾಣ +ಬಹುದು. ಆದರೂ ಕಟಿಬಂಧಗಳ ಬಳಕೆ ಕೆಲ +ಸಮುದಾಯಗಳಿಗೆ ಹಾಗೂ ಜಾತಿಪಂಗಡಗಳಿಗೆ +ಸೀಮಿತವಾಗಿದೆ. +ಇಂದು ನಗರಗಳಲ್ಲಿ ಯುವತಿಯರು ಮತ್ತೆ +ಸೊಂಟಗಳನ್ನು ಸಿಂಗರಿಸಿಕೊಳ್ಳತೊಡಗಿದ್ದಾರೆ! +9 +(ಆಧಾರ : ಫ್ಯೀಚರ್‌ ವೀಕ್ಲಿ ಮ್ಯಾಗರಿನ್‌) +23 + + + + + +| + + + + + + + + +ರಾಷ್ಟ್ರ (ಯ ದಾಖಲೆ ಸ್ದಾ ಪಿಸಿದ +1ನ ಸವಾಲೆಔಕದ ದ್ಯ + + +come 73೦] ಕರವೀ ರಪ್ರಭು ಕ್ಯಾ ಲಕೊಂಡ + + + + + + + + +ಬೀರೂರು ಚಿಕ್ಕಮಗಳೂರು ಜಿಲ್ಲೆಯ +ಕಡೂರು ತಾಲೂಕಿನ ಒಂದು ಹೋಬಳಿ ಕೇಂದ್ರ. +ಜನತೆಯ ಆರೋಗ್ಯದ ಅವಶ್ಯಕತೆಗಳನ್ನು ಪೂರೈ +ಸಲು ಒಂದು ಸರಕಾರಿ ಸಾರ್ವಜನಿಕ ಆಸ್ಪತ್ರೆ +ಇದೆ. ಡಾ। ಟೇಕಪ್ಪನಂತಹ ಪ್ರತಿಭಾವಂತ ವೆ ದ್ಯ +ರಿಂದಾಗಿ ಚೈತನ್ಯಶಾಲಿಯಾಗಿದೆ. ಹಳ್ಳಿ ಪರಿಸರದ +ಹಿನ್ನೆಲೆಯಲ್ಲಿ, ಸಿಗುವ ಸೀಮಿತ ಸೌಲಭ್ಯಗಳ +ಸದುಪಯೋಗ ಮಾಡಿಕೊಂಡು, ಸಹೋದ್ಯೋ +ಗಿಗಳ ಸಹಕಾರ ಪಡೆದು, ನಿರ್ಗತಿಕಳೊಬ್ಬಳು +ನಿರಾತಂಕವಾಗಿ ಉಸಿರಾಡುವಂತೆ ಮಾಡಲು, +ಡಾ। ಟೇಕಪ್ಪ ಶಸ್ತ್ರಚಿಕಿತ್ಸೆ ಮಾಡಿದರು. ಸೇವಾ +ಮನೋಭಾವದಿಂದ ಸಾಹಸಕ್ಕೆ ಕ್ಟ ಓಯಿಟ್ಟದ್ದು, +ರಾಷ್ಟ್ರೀಯ ದಾಖಲೆಯ ಹೆಗ್ಗಳಿಕೆಗೆ ಕಾರಣವಾ +ಯಿತು. ಕುತ್ತುಸಿರು ಬಿಡುತ್ತಿದ್ದ ಬಡರೋಗಿಯ +24 + + +| + + +ಹೊಟ್ಟೆಯಿಂದ 46 ಕಿಲೋ ತೂಕದ ಗಡ್ಡೆಯೊಂ +ದನ್ನು ಹೊರತೆಗೆದು ಸುತ್ತಲಿನ ಜನರನ್ನು ಬೆರಗು +ಗೊಳಿಸಿದರು. + +34 ವರ್ಷದ ಗೌರಮ್ಮ ಹಳ್ಳಿ ಹೆಂಗಸು. ಗತಿ +ಯಿಲ್ಲದ ದಲಿತೆ. ಹೊಟ್ಟೆ ಪಾಡಿಗಾಗಿ ಕೂಲಿನಾಲಿ +ಮಾಡುತ್ತಿದ್ದಳು. ಮೊದಮೊದಲು ಕಿಬ್ಬೊಟ್ಟೆ +ಯಲ್ಲಿ ನೋವುಕಾಣಿಸಿಕೊಂಡಾಗ ಕಾಳಜಿ ಮಾಡ +ಲಿಲ್ಲ. ಮುಂದೆ ಹೊಟ್ಟೆ ಬೆಳೆಯತೊಡಗಿತು. +ವಾರಿಗೆಯ ಹೆಂಗಸರು ಕೇಳಿದಾಗ, ಗರ್ಭಿಣಿಯಿ +ರುವ ಕನಸಿಗೆ ಕಾವು ಕೊಡಹತ್ತಿದಳು. ಎಂಟು +ವರ್ಷದ ಹೆಣ್ಣು ಮಗುವಿನ ನಂತರ ಗರ್ಭ ನಿಂತಿ +ದೆಯೆಂದು ಖುಷಿ ಪಟ್ಟಳು. ಪಾಪ! ಹೊಟ್ಟೆಯ +ಲ್ಲೊಂದು ಗಡ್ಡೆ ಬೆಳೆಯುತ್ತಿರಬಹುದೆಂಬ +ಸಂಶಯ ಅವಳ ಕನಸಿನಲ್ಲೂ ಸುಳಿಯಲಿಲ್ಲ. + + +ಕಸೂರಿ + + +ಕ್‌ +ಸ +ಸ + + + + + +ತುಂಬು ಗರ್ಭಿಣಿಯಂತೆ ಹೊಟ್ಟೆ ದೊಡ್ಡದಾ + + +"ದಾಗ ಹೆರಿಗೆಯ ದಿನಕ್ಕೆ ಹಾತೊರೆದಳು. ವರ್ಷ + + +ತುಂಬಿದರೂ ಹೆರಿಗೆಯಾಗದಿದ್ದಾಗ ವೈದ್ಯರ +ಬಳಿಗೆ ಹೋಗಬೇಕಾಯಿತು. ಕಂಡ ಕಂಡ ದವಾ +ಖಾನೆಯ ಮೆಟ್ಟಲು ಹತ್ತಿದಳು. ವೈದ್ಯರುಕೊಟ್ಟ +ಗುಳಿಗೆಗಳನ್ನು ನುಂಗಿದಳು. ಸಮಸ್ಯೆ ಸಮಸ್ಯೆಯಾ +ಗಿಯೇ ಉಳಿಯಿತು. ಆಕೆ ಬರಬರುತ್ತ ನಿತ್ರಾಣದ +ನೆಲೆಯಾದಳು. ಹೆಜ್ಜೆ ಕಿತ್ತಿಡುವುದು ಕಷ್ಟವಾಗಹ +ತ್ತಿತು. ನಿರಾಶೆಯ ನಿಸ್ತೇಜ ಮುಖ ಹೊತ್ತು +ಬೀರೂರಿನ ಪಿ.ಕೆ. ಎಸ್‌. ಸಾರ್ವಜನಿಕ ಆಸ್ಪೆತ್ರೆಗೆ +ಬಂದಳು. ತನ್ನ ಅಳಲನ್ನು ತೋಡಿಕೊಂಡಳು. +ಬೆನ್ನಿಗಂಟಿದ ಬಡತನವನ್ನು ಶಪಿಸಿದಳು. + +ಡಾ। ಟೇಕಪ್ಪ ಅ���ಳನ್ನು ಪರೀಕ್ಷಿಸುತ್ತಿದ್ದರು. +ರಕ್ತಹೀನತೆಯು ತಾಂಡವ ನೃತ್ಯಗೈಯುತ್ತಿತ್ತು. +ಸೊರಗಿ ಸೊರಗಿ ಸೋತಿದ್ದಳು. ಎಲುಬು ತೊಗ +ಲಿನ ಹಂದರವಾಗಿದ್ದಳು. ಹೊಟ್ಟೆ ಮಾತ್ರ +ಸಾಕಷ್ಟು ಉಬ್ಬಿಕೊಂಡಿತ್ತು. ಪಿಂಡದ ಭಾಗಗ +ಳನ್ನು ಗುರುತಿಸಲು ಮುಟ್ಟಿ ಮುಟ್ಟಿ ನೋಡಿ +ದರು. ಪಿಂಡಾಂಡದ ಹೃದಯದ ಮಿಡಿತ ಕೇಳಲು +ಹುಡುಕಾಡಿದರು. ಸಾಧ್ಯವಾಗಲಿಲ್ಲ. ಹೊಟ್ಟೆ +ಸುತ್ತಳತೆ 135 ಸೆಂ.ಮೀ. ಇತ್ತು. ಟೇಕಪ್ಪನವರಿಗೆ +ಏನಿರಬಹುದೆಂಬ ಪ್ರಶ್ನೆ ಕಾಡಹತ್ತಿತು. ಗುಟ್ಟಿನ + + +ಗನ್‌ 1991 + + + + + +A + + +ಮೊಟ್ಟೆ ಒಡೆಯಲು ಸ್ಕ್ಯಾನಿಂಗ್‌ ಮಾಡಿಸಲು +ಹೇಳಿದರು. ಹೊಟ್ಟೆಗೆ ಹಿಟ್ಟಿಲ್ಲದಾಗ ಅದಕ್ಕೆ +ಲ್ಲಿಂದ ದುಡ್ಡು ತರುವುದು ಎಂದು ಹೇಳುವಾಗ +ಗೌರಮ್ಮನ ಕಣ್ಣೀರು ಕಪಾಳಕ್ಕೆ ಬಂದಿದ್ದವು. +ಸಹೃದಯಿ ಟೇಕಪ್ಪನವರಿಗೆ ಅವಳ ಪರಿಸ್ಥಿ + + +. ತಿಯ ಅರಿವು ಗಮನಕ್ಕೆ ಬಂದಿತು. ತಾವೆ ಸ್ವಂತ + + +ಖರ್ಚಿನಿಂದ ಶಿವಮೊಗ್ಗಕ್ಕೆ ಕರೆದುಕೊಂಡು +ಹೋದರು. ಸ್ಕ್ಯಾನಿಂಗ್‌ ಮಾಡಿಸಿದರು. ಅವಳ +ಹೊಟ್ಟೆ ಯಲ್ಲಿ ಬೆಳೆಯುತ್ತಿರುವುದು ಭ್ರೂಣವ +ಲ್ಲವೆಂದು ಖಚಿತಪಡಿಸಿಕೊಂಡರು. ಜೇನು +ಹುಟ್ಟಿನ ಸ್ವರೂಪದ ದೊಡ್ಡ ಗಡ್ಡೆಯಿದ್ದುದರಿಂ +ದಾಗಿ ಅಂಡಾಶಯ ಅರ್ಬುದದ ಸಂಶಯ ಟೇಕ +ಪ್ಪನವರನ್ನು ಕಾಡ ಹತ್ತಿತು. ಹಲವು ಹತ್ತು +ಪರೀಕ್ಷೆ ಮಾಡಿಸಿದಾಗ ಸಂಶಯ ನಿವಾರಣೆಯಾ +ಯಿತು. ಸಮಾಧಾನದ ನಿಟ್ಟುಸಿರನ್ನು ಬಿಟ್ಟರು. +ಸೂಕ್ತ ಔಷಧೋಪಚಾರ ಮಾಡಿದರು. + + +ರೋಗಿಯ ಸಾಮಾನ್ಯ ಸ್ಥಿತಿಯಲ್ಲಿ ಸುಧಾರಣೆ +ಕಂಡುಬಂದಿತು. ಸಹೋದ್ಯೋಗಿ ಡಾ। ಚಂದ್ರಶೇ +ಖರ ಕೂಡ ಚರ್ಚಿಸಿದರು. ಅರಿವಳಿಕೆ ತಜ್ಞ ಡಾ! +ಆನಂದರ ಅಭಿಪ್ರಾಯ ಪಡೆದರು. ಸಹಕಾರ +ಕೋರಿದರು. ಶಸ್ತ್ರಚಿಕಿತ್ಸೆಯ ದಿನವನ್ನು ನಿಗದಿ +ಪಡಿಸಿದರು. + + +25 + + +ನಿಗದಿ ಪಡಿಸಿದ ದಿನದಂದು ಮುಂಜಾನೆ ಶಸ್ತ್ರ +ಚಿಕಿತ್ಸಾ ಕೊಠಡಿಗೆ ಗೌರಮ್ಮನನ್ನು ಕರೆದೊ +ಯ್ದರು. ಅರಿವಳಿಕೆ ತಜ್ಞರ ಸಹಾಯದಿಂದ ಅರಿವ +೪ಿಕೆ ಉಂಟಾಗುವಂತೆ ಮಾಡಿದರು. ಕೂರ +ಸಂದೆಲು (Xiphi-Sternum)ನಿಂದ ಗುಂಜೆಡೆಯ +ಕೂಡೇಣು (Public Symphysis)ವರೆಗಿನ +ಉದ್ದನೆಯ ಮಧ್ಯರೇಖೆಯ ಕೊಯ್ತದಿಂದ +ಹೊಟ್ಟೆಯನ್ನು ಪದರು ಪದರಾಗಿ ಬಿಚ್ಚಿದರು. +ದೀರ್ಫಕಾಲಿಕ ಬದುಕಿನಿಂದಾಗಿ ಗಡ್ಡೆಗೆ ದಪ್ಪ +ಕವಚದ ಬಳುವಳಿ ಸಿಕ್ಕಿತ್ತು. ಹೊಟ್ಟೆಯ +ಮುಂಭಾಗಕ್ಕೆ ಅಲ್ಲಲ್ಲಿ ಅಂಟಿಕೊಂಡಿತ್ತು. ಸುದೆ +ವದ ಸಂಗತಿಯೆಂದರೆ ಅದು ಯಾವ ಅಂಗಾಂಗಗ +ಳಿಗೂ ತೊಡಕಿಕೊಂಡಿರಲಿಲ್ಲ. ಬೆನ್ನಿಗೂ ಚಾಚಿ +ಕೊಂಡಿರಲಿಲ್ಲ. ಚಾಣಾಕ್ಷತನದಿಂದ ಅಂಟಿಕೆಗ +ಳನ್ನು ಬಿಡಿಸಿದರು. ಎಡಗಡೆಯ ಅಂಡಾಶಯ +ದಿಂದ ಬೆಳೆದ ಗಡ್ಡೆಯಾಗಿದ್ದನ್ನು ಖಚಿತಪಡಿಸಿ +ಕೊಂಡರು. ಗರ್ಭಕೋಶ ಮತ್ತು ಬಲ ಅಂಡಾಶ +ಯಗಳು ಸಾಮಾನ್ಯ ಸ್ಥಿತಿಯಲ್ಲಿದ್ದುದರಿಂದಾಗಿ +* ಅವುಗಳ ತಂಟೆಗೆ ಹೋಗಲಿಲ್ಲ. ಸಂಬಂಧಿಸಿದ +ಅಂಗಾಂಶಗಳನ್ನು ಗಟ್ಟಿ ಯಾಗಿ ಕಟ್ಟಿ, ರಕ್ತ ಒಸರ +ದಂತೆ ಕಾಳಜಿ ವಹಿಸಿ, ಕತ್ತರಿಸಿ ಇಡೀ ಗಡ್ಡೆಯನ್ನು +ಹೊರ ತೆಗೆದರು. ಇಬ್ಬರ ಸಹಾಯದಿಂದ ಈ +ಕಾರ್ಯ ನೆರವೇರಿಸಲಾಯಿತು. ಅಷ್ಟೊಂದು +ಭಾರವಾಗಿತ್ತು. ತೂಕ ಮಾಡಿದಾಗ 46 ಕಿಲೋ +ಇತ್ತು! ಬೀರೂರ ಜನರು ಗಡ್ಡೆಯನ್ನು ನೋಡಿ +ಬೆಕ್ಕಸಬೆರಗಾದರು. ಕ್ಲಿಷ್ಟ ಶಸ್ತ್ರಚಿಕಿತ್ಸೆ ಮಾಡಿದ +ಯುವ ವೈದ್ಯ ಡಾ| ಟೇಕಪ್ಪನವರನ್ನು ಮುಕ್ತ +ಕಂಠದಿಂದ ಹೊಗಳಿ, ಅಭಿನಂದನೆ ಸಲ್ಲಿಸಿದರು. +ಜೌ! ಟೇಕಪ್ಪನವರಿಗೂ ಅಚ್ಚರಿ ಮುತ್ತಿಗೆ +ಹಾಕಿತ್ತು. ಅರಿವಿಲ್ಲದಂತೆ ರಾಷ್ಟ್ರೀಯ ದಾಖಲೆ +ಮುರಿದಿದ್ದರು. ಗಿನ್ನಿಸ್‌ ದಾಖಲೆ 48.6 ಕಿಲೋ! +ವೈದ್ಯಕೀಯ ಸವಲತ್ತುಗಳ ಸ್ವರ್ಗ, ಅತ್ಯಾಧು + +ನಿಕ ಸಾಧನ ಸಲಕರಣೆಗಳ ಆಗರ, ತಂತ್ರಜ್ಞಾನ, +ಇಸೂಕ್ಮ್ಮಾತಿಸೂಕ್ಷ್ಮ ಶಸ್ತ್ರಚಿಕಿತ್ಸಾ ನಿಪುಣತೆಯ +ತಂಡಗಳ ತವರು ಎಂದು ಹೆಸರುವಾಸಿಯಾದ +ಮುಂಬೈ ನಗರದಲ್ಲಿಯ ಭಗವತಿ ಹಾಸ್ಟಿಟಲ್‌ನ + + +26 + + +ತಜ್ಞರ ತಂಡ, ಸಕಲ ಸೌಲಭ್ಯಗಳ ಮಧ್ಯದಲ್ಲಿ +29-3-1990ರಂದು ಕಠ್ಮಂಡುವಿನ (ಶ್ರೀಮತಿ +ಲಲಿತಾ ಉದಯಸಿಂಹ ಎಂಬ ಮಹಿಳೆಗೆ ಶಸ್ತ್ರ +ಚಿಕಿತ್ಸೆ ಮಾಡಿ 40 ಕಿಲೋ ತೂಕದ ಅಂಡಾಶಯದ +ಗಡ್ಡೆ (Ovarian yst) ಯನ್ನು ಹೊರ ತೆಗೆದಿ +ದ್ದರು. ಇದು ರಾಷ್ಟ್ರೀಯ ದಾಖಲೆಯಾಗಿತ್ತು. +ದಪ್ಪಕ್ಷರದ ಸುದ್ದಿಗೆ ಗ್ರಾಸವಾಗಿತ್ತು. ಇದನ್ನು +"ಹೆಲ್ತ್‌ ೃಂಡ್‌ ನ್ಯೂಟ್ರಷನ್‌' ಎನ್ನುವ ಆಂಗ್ಲ +ಮಾಸಿಕ 1990ರ ಮೇ ಸಂಚಿಕೆಯಲ್ಲಿ ದಪ್ಪಕ್ಷರ +ದಲ್ಲಿ ಪ್ರಕೆಟಿಸಿತ್ತು. + +ಗ್ರಾಮಾಂತರ ಆಸ್ಪತ್ರೆಯಲ್ಲಿ ಕೊರತೆಗಳ +ಕೂಪದಲ್ಲಿ ಸಾಹಸದ ಯಶಸ್ವಿ ಶಸ್ತ್ರಚಿಕಿತ್ಸೆ +ಮಾಡಿದ ಡಾ। ಟೇಕಪ್ಪ ಬಡ ಹೆಣ್ಣು ಮಗಳ +ಪ್ರಾಣ ಉಳಿಸುವುದರ ಜೊತೆಗೆ ಹೊಚ್ಚ ಹೊಸ +ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಶಸ್ತ್ರಚಿಕಿ +ತ್ಲೆಯ ಎಲ್ಲ ಹಂತಗಳನ್ನು ವಿಡಿಯೋದಲ್ಲಿ ಹಿಡಿ +ದಿಡಲಾಗಿದೆ. ಡಾ। ಟೇಕಪ್ಪ ಇದೊಂದೇ ಶಸ್ತ್ರ +ಚಿಕಿತ್ಸೆ ಮಾಡಿಲ್ಲ. ಕಳೆದ ಐದು ವರ್ಷಗಳಲ್ಲಿ +ಸೌಲಭ್ಯಗಳ ಕೊರತೆಯ ನಡುವೆಯು 1156 +ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ಮಾಡಿ ಸಾರ್ವಜನಿಕರ +ಪ್ರೀತಿಗೆ ಪಾತ್ರರಾಗಿದ್ದಾರೆ. 5000ಕ್ಕೂ ಹೆಚ್ಚು +ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಗಳನ್ನು ಮಾಡಿ +ಸರಕಾರದ ಗೌರವಕ್ಕೂ ಪಾತ್ರರಾಗಿದ್ದಾರೆ. + +ದಾಖಲೆ ನಿರ್ಮಿಸಿದ್ದರಿಂದ ಡಾ। ಟೇಕಪ್ಪ +ಬೀಗುತ್ತಿಲ್ಲ. ಒಬ್ಬ ನಿರ್ಗತಿಕ ಮಹಿಳೆಯ ಪ್ರಾಣ +ಉಳಿಸಿದ ಸಂತೃಪ್ತಿ ಅವರಿಗಿದೆ ಅಷ್ಟೇ. ""ಒಬ್ಬ +ಸರಕಾರಿ ಸೇವಕನಾಗಿ ನನ್ನ ಕರ್ತವ್ಯ ಮಾಡಿ +ದ್ದೇನೆ. ನಾನಲ್ಲದೆ ಮತ್ತಾರಾದರೂ ಗೌರಮ್ಮನ +ಶಸ್ತ್ರಚಿಕಿತ್ಸೆ ಮಾಡಿದ್ದರೂ, ಅವರು ಆ ಕೀರ್ತಿಗೆ +ಪಾತ್ರರಾಗುತ್ತಿದ್ದರು. ಆ ಅವಕಾಶ ನನಗೆ +ಸಿಕ್ಕಿತು'' ಎಂದು ತಮ್ಮನ್ನು ಪ್ರಶ್ನಿಸುವವರಿಗೆ +ಸೌಜನ್ಯದಂದಲೇ ಉತ್ತರಿಸುವ ಉದಾರ ಗುಣದ +ಡಾ। ಟೇಕಪ್ಪನವರಿಗೆ ತಮ್ಮ ವೃತ್ತಿಯಲ್ಲಿ +ಸಾಕಷ್ಟು ಸಾಧಿಸಬೇಕೆನ್ನುವ ಛಲವಿದೆ, ಉತ್ಸಾಹ +ಎದೆ. ಎಲ್ಲಕ್ಕೂ ಹೆಚ್ಚಾಗಿ ಸೇವೆ ಸಲ್ಲಿಸುವ ಮಾನ +ವೀಯತೆ ಇದೆ. ೪ + + +ಹಣದ + + +ಕ +ಶಿ + + +ಸ್ಯ + + +ಕ್‌ + + + + + + + + +ಆನಂದಕ್ಕೊಂದು ಮಕರಂದ +ಬಿಂದು + + + + + +ಡಾ. ಕೆ.ಸಿ. ಮರಿಯಪ್ಪ + + + + + +ಮಕರಂದ ಎಂದರೆ ಸಾಕು ಮಕ್ಕ +ಳಿಂದ ಹಿಡಿದು ಬೊಚ್ಚುಬಾಯಿಯ ಮುದು +ಕರ ತನಕ ಎಲ್ಲರೂ ಬಾಯಿ ಚಪ್ಪರಿಸು: +ವರೇ! “ಜೇನು' ಎಂಬ ಶಬ್ದ ನೂರೆಂಟು +ಕಡೆ ಹಲವಾರು ಅರ್ಥ ಪಡೆದು ಮೆರೆಯು +ತ್ತದೆ. ಜೇನಿನಂಥ ಬದುಕು, ಹಾಲುಜೇನು +ಬೆರೆತಂತೆ, ಜೇನು ಕಣ್ಣು, ಜೇನುಗೂಡಿ +ನಂಥ ಏಕತೆ, ಜೇನುಗೂಡಿನಷ್ಟು +ನಿಗೂಢ.... ಹೀಗೇ ಸಾಗೀತು ಪಟ್ಟಿ. + +ಎಲ್ಲೋ ಅರಳಿನಿಂತ ಸ್ನಿಗ್ಬ ಕುಸು +ಮದ ಕೆನ್ನೆಯ ಮೇಲಿಂದ ಮಕರಂದವನ್ನೆ +ತ್ತಿಕೊಂಡು ಬರುವ ತುಂಟ ದುಂಬಿ ತನ್ನ +ಚಿತ್ರವಿಚಿತ್ರವಾದ ಗೂಡಿನಲ್ಲಿ ಶೇಖರಿಸಿ +ಡುವ ಈ ಜೇನುತುಪ್ಪ ಕೇವಲ ರುಚಿಗಾಗಿ +ಅಲ್ಲ. ಅದರ ಔಷಧೀಯ ಗುಣಗಳಿಂದಾ +ಗಿಯೂ ಮನುಷ್ಯನ ಆನಂದಕ್ಕೆ ಕಾರಣವಾ +ಗಿದೆ. + +ನಿಸರ್ಗವು ಮಾನವನಿಗೆ ನೀಡಿರುವ +ನೈಸರ್ಗಿಕ ಹಾಗೂ ಸರ್ವಶ್ರೇಷ್ಠವಾದ +ಒಂದು ಕೊಡುಗೆ "ಜೇನು' ಹೂವಿನ ಮಕ +ರಂದದಲ್ಲಿರುವ ಸುಕ್ರೋಸ್‌ (5೬೦೯೦5೦) +ಗ್ಲೂಕೋಸ್‌ (1೦೬೦೩೦) ಮತ್ತು ಸಕ್ಕರೆ +(Dextrose) ಆಗಿ ಪರಿವರ್ತನೆಯಾಗುವು + + +ಜೂನ್‌ 1991 + + + + + +ಚಿತ್ರ: ಬಿ.ವಿ. ಗುಂಡಣ್ಣ + + +ದರಿಂದ ಜೇನುತುಪ್ಪ ಆಗುತದೆ. +ಜೇನುತುಪ್ಪದ ಬಣ್ಣ, ವಾಸನೆ, ಮಕ +ರಂದ ಸಂಗ್ರಹಿಸುವ ಹೂವನ್ನು ಅವಲಂಬ್ಕೈ +ಸಿರುತ್ತದೆ ಮತ್ತು ಯತುಮಾನ, ಹವಾ +ಮಾನ ಇವುಗಳ ಮೇಲೂ ಜೇನುತುಪ್ಪದ +ವಾಸನೆ, ಬಣ್ಣ ಅವಲಂಬಿಸಿರುತ್ತದೆ. ಜೇನು +ತುಪ್ಪದ ರಚನೆಯೂ ಕೂಡ ಬಹಳ ಸ್ವಾರ +ಸ್ಯವಾದುದು. ಕೆಲವು ಸಲ ಸ್ಥಳದಿಂದ ಸ್ಥಳಕ್ಕೆ... +ಯತುಮಾನದಿಂದ ಯತುಮಾನಕ್ಕೆ ವ್ಯತ್ಕಾ +ಸವಾಗಿರುತ್ತದೆ. ಹೂವು ಮತ್ತು ಮಕರಂದ + + +27 + + +ಪರಿಸರದ ಪರಿಸ್ಥಿತಿಗಳನ್ನು ಮುಖ್ಯವಾಗಿ ಬಳಸುತ್ತಾರೆ. ಮುಖ್ಯವಾಗಿ ಬೆಳಗಿನ ಪಾ + +ತೇವಾಂಶ (11031610) ಅವಲಂಬಿಸಿರು ಹಾರದ ಜೊತೆ, ಧಾನ್ಯ, ಹಣ್ಣುಗಳು ಮತ್ತು + +ತ್ತದೆ. | ಬೇಕರಿಯ ಉತ್ಪನ್ನಗಳಿಗೆ ಹೆಚ್ಚಾಗಿ ಬಳಸು +ಜೇನುತುಪ್ಪದಲ್ಲಿ ಸುಮಾರು ತ್ತಾರೆ. + +೨- ೭೦-೮0% ಸಕ್ಕರೆ ಉಳಿದ ಭಾಗ ನೀರಿನ ಪುಟ್ಟ ಮಕ್ಕಳಿಗೆ ಕೆಮ್ಮು ಬಂದಾಗ +ಅಂಶವಾಗಿರುತ್ತದೆ. ಜೊತೆಗೆ ಖನಿಜಾಂಶ ಹಾಲಿಗೆ ಒಂದು ಚಮಚ ಜೇನುತುಪ್ಪ +ಗಳು, ಪ್ರೋಟೀನುಗಳು, ಆಮ್ಲ ಮತ್ತು ಸೇರಿಸಿ ಕೊಟ್ಟಾಗ ಕೆಮ್ಮು ನೆಗಡಿ, ಶೀತ - +ಇತರ ವಸ್ತುಗಳೂ ಇರುತ್ತವೆ. ಜೇನುತು ಶಮನವಾಗುವುದನ್ನು ನಾವೆಲ್ಲಾ ಕಂಡಿ +ಪ್ಪದ ಸುಗಂಧ, ರುಚಿ ಅದರಿಂದ ಬಾಪ್ಪವಾ ದ್ದೇವೆ. ಕೆಮ್ಮಿನ ಔಷಧಿ (Cough Syrup) +ಗುವ ಎಣ್ಣೆಯ ಅಂಶ ಹಾಗೂ ಬಾಪ್ಪವಾಗದ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ. +ಆಮ್ಲಗಳಿಗೆ ಅನುಗುಣವಾಗಿರುತ್ತದೆ. ಮೂಳೆ, ವಾತ, ರಕ್ತರೋಗ, ಕರಳುಬೇನೆ, +ದೇಹದ ಅಂಗರಚನೆಗೆ ಬೇಕಾದ ಆಮ್ಲವು. ಮೂಳೆ ಮುರಿತ ಔಷಧಿಗಳ ತಯಾರಿಕೆ +ಇದರಲ್ಲಿ ಇರುವುದರಿಂದ ಜೇನುತುಪ್ಪವು ಯಲ್ಲೂ ಇದನ್ನು ಉಪಯೋಗಿಸುತ್ತಾರೆ. +ಸ್ವಾಭಾವಿಕವಾದ ಆಮ್ಸವಾಗಿದೆ. ಮಲಬದ್ಧತೆಗೆ ಸಂಬಂಧಿಸಿದ + +ಜೇನುತುಪ್ಪದಲ್ಲಿ ಇರುವ ಜೀವಸತ್ವ. ತೊಂದರೆಗಳಿಗೆ ಜೇನುತುಪ್ಪವು ದಿವ್ಯ ಔಷ +(Vitamin)ಗಳ ಬಗ್ಗೆ ಹೇಳುವುದಾದರೆ ಧಿಯಾಗಿದೆ. ಕ್ರೀಡಾಪಟುಗಳು, ಹಾಗೂ +ಕನಿಷ್ಠ ಪ್ರಮಾಣದಲ್ಲಿ "ಎ' ಜೀವಸತ್ವ ಇರು ಇತರ ದೈಹಿಕ ಪರಿಶ್ರಮದ ವ್ಯಕ್ತಿಗಳಿಗೆ +ತ್ತದೆ. ಜೊತೆಗೆ ಪೌಷ್ಟಿಕಾಂಶ ಹಾಗೂ "ಬಿ'. ಇದೊಂದು ಪೌಷ್ಟಿಕ ಟಾನಿಕ್‌ ಇದ್ದಂತೆಯೇ + +- ಜೀವಸತ್ವವು ಬಹಳ ಹೇರಳವಾಗಿರುತ್ತದೆ. ಸರಿ. ರಕ್ತನಾಳಗಳಲ್ಲಿ, ರಕ್ತದ ತೊರೆಯಲ್ಲಿ +ಶರ್ಕರ ಪಿಷ್ಟ (Carbohydrate) ಜೀವದ್ರ ಜೇನುತುಪ್ಪ ಸುಲಭವಾಗಿ ಸೇರುವುದರಿಂದ +ವ್ಯವೂ (Metabolism) ಇರುತ್ತವೆ. ಆದರೆ ತಕ್ಷಣದ ಉಪಶಮನ ನೀಡುತ್ತದೆ. + + +"ಏ' . ಜೀವಸತ್ವವು ಇಷ್ಟೇ ಪ್ರಮಾಣದಲ್ಲಿ ರೋಗ ನಿರೋಧಕ ಗುಣವನ್ನು +ವೆಂದು ಹೇಳಲು ಬರುವುದಿಲ್ಲ, ವ್ಯತ್ಯಾಸವಾ ಕೂಡ ಜೇನುತುಪ್ಪವು ಹೊಂದಿರುವುದ +ಗುತ್ತಿರುತ್ತದೆ. ರಿಂದ ಗಾಯಗಳು, ಮೂಳೆ ಮುರಿತ, + +ಜೇನುತುಪ್ಪವನ್ನು ಎಷ್ಟು ವರ್ಷಗಳ ಮುಂತಾದವುಗಳನ್ನು ಗುಣಪಡಿಸಲು + + +ಕಾಲ ಬೇಕಾದರೂ ಶೇಖರಿಸಿ ಇಡಬಹುದು. ಜೇನುತುಪ್ಪವನ್ನು ಮುಖ್ಯವಾಗಿ ಬಳಸು +ಆದರೆ ಬಟ್ಟಿ ಇಳಿಯದಂತೆ (Fermenta- ತ್ತಾರೆ. ಸೌಂದರ್ಯವರ್ಧಕ ಕೇಂದ್ರಗಳಲ್ಲಿ +tion) ಎಚ್ಚರ ವಹಿಸಬೇಕಾಗುತ್ತದೆ. (Beauty Faralour) ಮುಖ ವರ್ಧನೆಗೆ +ವಿ೮ 'ಓ ನಿಂದ ೧೫.೬೦ (ಸೆಂಟಿಗ್ರೇಡ್‌) (Facial Pack) ಹಾಗೂ ಲೋಷನ್‌ಗಳ +ಉಷ್ಣಾಂಶ ಇದ್ದಾಗ ಜೇನುತುಪ್ಪವು ತಯಾರಿಕೆಯಲ್ಲಿ ಜೇನುತುಪ್ಪವನ್ನು ಬಳಸ +ಹರಳು-ಹರಳಾಗುತ್ತದೆ. ಲಾಗುತ್ತಿದೆ. ಚುಯಿಂಗ್‌ಗಮ್ಮ್‌ 'ಬಬ್ಬಲ್‌ ಕ್ಸ +ಜೇನುತುಪ್ಪವು ಬಹು ಉಪಯೋಗಿ ಗಮ್‌ಗಳ ತಯಾರಿಕೆಗೂ ಇದು ಬೇಕೇ +ಔಷಧಿಯಾಗಿದೆ. ಪಚನಕ್ರಿಯೆಗೆ ಸಂಬಂಧಿ ಬೇಕು. ಅತ್ಯಂತ ಶೀತದಲ್ಲಿ ಕೋಳಿಮೊಟ್ಟೆ +ಎದ ಹಾಗೆ ಅನಾದಿಕಾಲದಿಂದಲೂ ಜೇನು ಗಳ ಸಂರಕ್ಷಣೆಗೆ ಇದನ್ನು ಬಳಸುತ್ತಾರೆ. +ತುಪ್ಪವನ್ನು ಬಳಸಲಾಗುತ್ತಿದೆ. ಆಹಾರದ ಶೀತಕ್ಕೆ ತುಳಸಿಯೊಡನೆ ಜೇನುತುಪ್ಪ +ಸವಿಯನ್ನು ಹೆಚ್ಚಿಸಲು ಜೇನುತುಪ್ಪವನ್ನು ವನ್ನು ಸೇರಿಸಿ ಬೆಳಿಗ್ಗೆ, ರಾತ್ರಿ, ತೆಗೆದುಕೊಂ + + +tS ತು 4 + + +` ಡರೆ ಸಾಕು ಶೀತ ಪರಾರಿ. ಗುಲಾಬಿ ದಳ +ದೊಡನೆಯೂ ತೆಗೆದುಕೊಳ್ಳಬಹುದು. +ಕ್ಷಯರೋಗದ ಪ್ರಾರಂಭದಲ್ಲೇ ಜೇನು +ತುಪ್ಪ ಕೊಟ್ಟರೆ ಖಾಯಿಲೆ ಶಮನ, ಕಣ್ಣಿನ +ಎಲ್ಲಾ ಖಾಯಿಲೆಗಳಿಗೂ ಇದೊಂದು +ತ್ತಮ ಔಷಧಿಯಾಗಿದೆ. | +ಆರೋಗ್ಯ ಹಾಗೂ ದೃಢಕಾಯರಾಗಿ +ಇರಬೇಕಾದರೆ ರಾತ್ರಿ ಮಲಗುವ ಮುನ್ನ +ಒಂದು ಲೋಟ ಬಿಸಿನೀರು ಒಂದು ಚಮಚ +ಜೇನುತುಪ್ಪ ' ಸೇರಿಸಿ ಕುಡಿಯಿರಿ. ದಿನಕ್ಕೆ +ನಾಲ್ಯಾವರ್ತಿ ನಿಂಬೆರಸದೊಡನೆ ಜೇನು +ತುಪ್ಪ ತೆಗೆದುಕೊಳ್ಳಿ. ದಿನಕ್ಕೆ ಮೂರಾವರ್ತಿ +ಒಂದು ಲೋಟ ಟೀ ಜೊತೆ ಜೇನುತುಪ್ಪ +ಸೇವಿಸಿರಿ. | | +ಕ್ಯಾಲೋರಿ ದೃಷ್ಟಿಯಿಂದ ಜೇನು + +ತುಪ್ಪ ತುಂಬಾ ಒಳ್ಳೆಯದು. ,ಚಾಕಲೇಟು, +ಕೊಕೋ ಮುಂತಾದ ಪೌಷ್ಟಿಕಾಂಶ ಉತ್ಪನ್ನ +ಗಳ ಜೊತೆ ಜೇನುತುಪ್ಪ ಸ್ಪರ್ಧಿಸುವಂತಿದೆ. +೧೦೦ಗ್ರಾಂ. ಜೇನುತುಪ್ಪ ೩೩೫ ಕ್ಯಾಲೋರಿ + + + + + + +ಮಕ್ಕಳ ಮಬುಧ್ದಿಮಾಂದ್ಮ್ಕ + + +ದಹಮಮಾಕ ಗಮನಸ + + +(ಮೊಂಗೋಲಿಸಂ + + +ಗಳನ್ನು ಹೊಂದಿದೆ. + +ಜೇನಿನಲ್ಲಿ ಇರುವ ಗ್ಲುಕೋಸ್‌ ರಕ್ಕ +ನಾಳಗಳನ್ನು ವಿಸಾರಗೊಳಿಸುತ್ತದೆ. ಸಡಿಲ +ಗೊಳಿಸುತ್ತದೆ. ರಕ್ತದ ಒತ್ತಡ ಇದ್ದವರಿಗೆ +ಇದೊಂದು ಉತ್ತಮ ಔಷಧಿ. ���ಠರ ಮತ್ತು +ಕರುಳು, ಯಕೃತ್‌ಗಳ ಕಾಯಿಲೆಗಳಿಗೆ ಇದು +ತುಂಬಾ ಉಪಯುಕ್ತವಾಗಿದೆ. ಕಿಡ್ನಿ ತೊಂದ +ರೆಯಾದವರಿಗೆ ವೈದ್ಯರು ಜೇನುತುಪ್ಪ ಶಿಫಾ +ರಸು ಮಾಡುತ್ತಾರೆ. ಒಂದು ಲೋಟ ಟೀ +ಜೊತೆ ೧೦ ಗ್ರಾಂ ಜೇನುತುಪ್ಪ ಸೇರಿಸಿ +ಕುಡಿದರೆ ಕಿಡ್ನಿ ತೊಂದರೆ ಮಾಯ. + +ಮದ್ಯ ಸೇವಿಸಿ ಪ್ರಜ್ಞೆ ತಪ್ಪಿದವರನ್ನು +ಜೇನುತುಪ್ಪ ಕೊಡುವುದರ ಮೂಲಕ ಪ್ರಜ್ಞೆ +ಬರಿಸಬಹುದು. ಜೇನುತುಪ್ಪವು ಪ್ರಜ್ಞಾ +ಹೀನ ಸ್ಥಿತಿಯನ್ನು ಕಡಿಮೆಗೊಳಿಸುತ್ತದೆ. ರಕ್ಕ +ವನ್ನು ಶುದ್ಧೀಕರಿಸುವ ಹಾಗೂ ಕೆಂಪು ರಕ್ತ +ಕಣಗಳನ್ನು ವೃದ್ಧಿಸುವ ಗುಣವನ್ನು ಜೇನು +ತುಪ್ಪವು ಹೊಂದಿದೆ. ಹಿಮೋಗ್ಲೋಬಿನ್‌ +ಪ್ರಮಾಣವನ್ನು ಹೆಚ್ಚಿಸುತ್ತದೆ. + + + + + +ಹೊರತಾಗಿ) + + + + + +ಅಸ್ಪಮಾ, ಪಕ್ಷವಾತ, ಸಂಧಿವಾತ, ಸೊಂಟ-ಬೆನ್ನು ನೋವು, ವಾಸಿ- +ಯಾಗದೆ ಉಳಿದ ಹಳೆನೋವ, ಆರಂಭ ಹಂತದ ಹೃದಯಬೇನೆ, +ಗ್ಯಾಸ್ಟ್ರಿಕ್‌ ತೊಂದರೆ, ದೃಷ್ಟಿ ಮಾಂದ್ಯ ಇತ್ಯಾದಿ ಖಾಯಿಲೆಗಳನ್ನು +ಗುಣಪಡಿಸಲಾಗುವುದು. ಪುರುಷರ ಲೈಂಗಿಕ ತೊಂದರೆ- ದಾಂಪತ್ಸ +ಸಮಸ್ಥೆಗಳನ್ನು ಔಷಧಿ ಹಾಗೂ ಮನೋವೈಜ್ಞಾನಿಕ ರೀತಿಯಲ್ಲ +ಗುಣಪಡಿಸಲಾಗುವುದು. 1 ರೂ. ಸ್ಟಾಂಪ್‌ ಇಟ್ಟು ಬರೆಯಿರಿ. +ವೈದ್ಯಕೀಯ ಮಾಹಿತಿಗಳ ವಿವರವಾದ ಪುಸ್ತಕಕ್ಕೆ ರೂ. 5/-M.೦. +ಮಾಡಿ. ನಾವು. ಆಯುರ್ವೇದ-ಯುನಾನಿ, ಹೋಮಿಯೋಷ್ಯಾಧಿ, +ಅಕ್ಕುಪಂಕ್ಷರ್‌, ಮೆಗ್ನಟೋಥೆರಾಪಿ ವಿಧಾನಗಳನ್ನು ಬಳಸುತ್ತೇವೆ. + +ಕಸ್ತೂರ್ಬಾ ಕ್ಲಿನಿಕ್‌ ಅಂಡ್‌ ರಿಸರ್ಚ್‌ ಇನ್‌ಸ್ವಿಟ್ಕೂಟ್‌ ಆಫ್‌ +ಆಲ್ಬರ್ನೇಟವ್‌ ಮೆಡಿಸಿನ್ಸ್‌, ನೃಪತುಂಗನಗರ, ಹೊಸಮನೆ, ಭದ್ರಾ- +ವತಿ-577301, ಕರ್ನಾಟಕ. + + +af ಬಟಾಟೆ a mm + + + + + + + + + + + + + + + +ಜೀವ ವಿಕಾಸವೆಂದರೆ ಯಕ್ಷಿ ಣಿಯಲ್ಲ | +ನಮ್ಮ ಪೂರ್ವಜರು +ನೀರೊಳಗಿಂದ ಬಂದರೆ? + + +ಸೌರವ್ಯೂಹದ ಗ್ರಹಗಳಲ್ಲಿ . ಒಂದಾದ +ಭೂಮಿಯು ಹುಟ್ಟ ಸುಮಾರು 4,600 ಮಿಲಿಯ +ವರ್ಷಗಳಾದವು. 3,600 ಮಿಲಿಯ ವರ್ಷಗಳ +ಹಿಂದೆ ಮೊದಲಜೀವಿಭೂಮಿಯಮೇಲೆಕಾಣಿಸಿ +ಕೊಂಡಿತು. ಅಂದಿನಿಂದ ಇಂದಿನವರೆಗೆ ಜೀವ +ವಿಕಾಸ ಸಾಗುತ್ತಲೇ ಇದೆ. ಸುಮಾರು 0.011 +ಮಿಲಿಯ ವರ್ಷಗಳಿಂದ ಮಾನವನು ಭೂಮಿಯ +ತಾರತಮ್ಯವನ್ನು ಹೊಂದಿದ್ದಾನೆ. ಈ ಜೀವ +ಏಕಾಸ ಅಂದರೇನು? ಅದು ಹೇಗಾಯಿತು? +ಇತ್ಯಾದಿ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿ +ಸುವ. + +ಭೂಮಿಯ ಮೇಲೆ ಇಂದು ಹಲವು ಮಿಲಿಯ +ಜಾತಿಯ ಜೀವಿಗಳಿವೆ. ಈ ಎಲ್ಲಾ ಜೀವಿಗಳು +ಜೀವ ವಿಕಾಸದ ಹಾದಿಯಲ್ಲಿ ವಿವಿಧ ಹಂತಗ +ಳನ್ನು ದಾಟಿ ಬಂದಿವೆ. ಭೂಮಿಯ ಮೇಲೆ +ಮೊದಲ ಜೀವಿ ಹುಟ್ಟಿ ಮಾನವನವರೆಗಿನ ಎಎಧ +ಘಟನೆಗಳ ಸ್ಫೂಲ ಪರಿಚಯವನ್ನು ಈಗ ಮಾಡಿ +ಕೊಳ್ಳಿ. ಭೂಮಿಯಲ್ಲಿ ಮೊದಲ ಜೀವಿ ಜನಿಸಿ +2,000 ಮಿಲಿಯ ವರ್ಷಗಳ ನಂತರ ಪ್ರೊಟೊ +ಸೋವಾಗಳು, ಮ ಶದ್ವಂಗಿಗಳು (molluses) +ಮುಂತಾದ ಸಮುದ್ರ ವಾಸಿ ಅಕಶೇರುಕ ಜೀವ +ಗಳು ಕಾಣಿಸಿಕೊಂಡವು. 1,100 ಮಿಲಿಯ ವರ್ಷ +ಗಳ ಬಳಿಕ ಮೊದಲ ಮೀನು ಕಾಣಿಸಿಕೊಂಡಿತು. +ಮುಂದಿನ 75 ಮಿಲಿಯ ವರ್ಷಗಳಲ್ಲಿ ಅವುಗಳ +ಸಂಖ್ಯೆ ಜಾಸ್ಮಿಯಾತು. ಅನಂತರ 25 ಮಿಲಿಯ +30 + + + + + +ರಾ��ೇಶ್‌ ಪಿ. + + + + + +ವರ್ಷಗಳಲ್ಲಿ ಉಭಯಜೀವಿಗಳು (amphi- +01805), ಶ್ವಾಸಕೋಶ ಸಹಿತ ಮೀನುಗಳು ಹುಟ್ಟಿ +ಕೊಂಡವು. ಇಂದಿನಿಂದ 320 ಮಿಲಿಯ ವರ್ಷಗ +ಳಲ್ಲಿ ಮೊದಲಸರೀಸೃಪಗಳು (les) ಹುಟ್ಟಿ +ಕೊಂಡವು. ಬಳಿಕ 50 ಮಿಲಿಯ ವರ್ಷಗಳಲ್ಲಿ +ಮೊದಲ ಡೆ ಥೈ ನೊಸಾರ್‌ಗಳು (dinosaurs) +ಭೂಮಿಯ ಮೇಲೆ ಕಾಣಿಸತೊಡಗಿದವು. ಮೊತ್ತ +ಮೊದಲ ಸಸ್ತನಿ ಕಾಣಿಸಬೇಕಾದರೆ ಕ್ರಿಟೇಶಿಯಸ್‌ +ಯುಗ (135 ಮಿಲಿಯ ವರ್ಷಗಳ ಹಿಂದೆ) ಬರ +ಬೇಕಾಯಿತು. 13 ಮಿಲಿಯ ವರ್ಷಗಳ ಹಿಂದೆ +ಆಧುನಿಕ ಮಾನವನು ಕಾಣಿಸಿಕೊಂಡನು. + +ಈ ಜೀವ ವಿಕಾಸದ ಪಥವನ್ನು ಗಮನಿಸಿದರೆ +ಒಂದು ರೀತಿಯ ಏರಿಕೆಯ ಕ್ರಮ ಕಂಡುಬರು +ತ್ತದೆ. ಕಾಲ ಸರಿದಂತೆ ಸಂಕ್ಲಿಷ್ಟ ದೇಹ ರಚನೆ +ಹೊಂದಿರುವ ಜೀವಗಳು ಭೂಮಿಯನ್ನು ಅಳಿ +ದುದು ತಿಳಿಯುತ್ತದೆ. ಈ ಜೀವ ವಿಕಾಸದ ರಹಸ್ಯ +ವನ್ನು : ಭೇದಿಸಿದವನೇ ಇಂಗ್ಲಂಡಿನ ಚಾರ್ಲ್‌ +ಡಾರ್ವಿನ್‌ (1909-1882). ಆತನು 1859ರಲ್ಲಿ +“ಒರಿಜನ್‌ ಆಫ್‌ ಸ್ಪಿಶೀಸ್‌' ಎಂಬ ಪುಸ್ತಕದಲ್ಲಿ +ಈ ರೀತಿಯ ವಾದವನ್ನು ಮಂಡಿಸಿದ್ದಾನೆ. ಪ್ರತಿ +ಯೊಂದು ಜೀವಿಯೂ ಸಂತಾನೋತ್ಪತ್ತಿ +ಮೂಲಕ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ರಯ +ತ್ನಿಸುತ್ತದೆ. ಪ್ರತಿಜೀವಿಯೂ ತನ್ನ ಉಳಿವಿಗಾಗಿ +ಹೋರಾಡುತ್ತ ದೆ. ಈ ಹೋರಾಟ ತನ್ನ ಜಾತಿಯ +ಜೀವಿಗಳೊಂದಿಗೆ ಇರಬಹುದು, ಇತರ ಜಾತಿಯ ' + +ಹಳ + + + ಜೀವಿಗಳೊಂದಿಗೂ ಇರಬಹುದು, ಅಥವಾ +ವಾತಾವರಣದ ಪರಿಸ್ಥಿತಿಯೊಂದಿಗೆ ಇರಬ +ಹುದು. ಇದು ಆಹಾರ, ಆಶ್ರಯ ಮತ್ತು ಸಂತಾ +ನೋತ್ಪತ್ತಿಗಾಗಿ ನಡೆಯುತ್ತದೆ. ಈ ಹೋರಾಟ +ದಲ್ಲಿ ಪ್ರಬಲಜೀವಿ ಉಳಿಯುತ್ತದೆ. ಆಹಾರ +ಮತ್ತು ಆಶ್ರಯ ಪಡಕೊಂಡು ಸಂಗಾತಿಯೊಡನೆ +ವಂಶಾಭಿವೃದ್ಧಿ ಮಾಡುತ್ತದೆ. ಈ ಉಳಿವಿನ +ಹೋರಾಟಕ್ಕೆ ಪ್ರತಿ ಜೀವಿಯೂ ತನ್ನ*: ಕೆಲವು +ಹೊಂದಾಣಿಕೆಗಳನ್ನು ಮಾಡುತ್ತದೆ. ಉತ್ತಮ +ಹೊಂದಾಣಿಕೆ (adaptation) ಮಾಡಿಕೊಂಡಂ +ತಹ ಜೀವಿಯನ್ನು ಪ್ರಕೃತಿ ಆಯ್ಕೆ ಮಾಡುತ್ತದೆ. +ಈ ವಿಕಾಸವಾದವು ಹಲವು ಪುರಾವೆಗಳೊಂ +ದಿಗೆ ಪುಷ್ಟೀಕರಿಸಲ್ಪಡುತ್ತದೆ. ಈಗ ವಿಕಾಸವಾ +ದದ ಪಥದ ಕೆಲವು ಘಟನೆಗಳು ಗಮನಿಸುವ +ಭೂಮಿಯು ಪ್ರಾರಂಭದ ಅವಧಿಗಳಲ್ಲಿ ಶೇಕಡಾ +ವಾರು ನೀರಿನಿಂದ ಆವೃತವಾಗಿತ್ತಷ್ಟೆ. ಆಗ ನೀರಿ +ನಲ್ಲಿ ವಾಸಿಸಲು ಬೇಕಾದಂತಹ ಹೊಂದಾಣಿಕೆ +ಇರುವಂತಹ ಏಕ ಕೋಶ ಜೀವಿಗಳು, ಮೃದ್ವಂಗಿ +p: ಗಳು ಕಾಣಿಸಿಕೊಂಡವು. ಭೂಭಾಗವು ವಿಸ್ತರಿ +ಸಲು ಆರಂಭಿಸಿದ ನಂತರ ಜಲವಾಸಿಗಳಲ್ಲಿ +ಕೆಲವು ಭೂಮಿಯ ಮೇಲೆ ಬರಲಾರಂಭಿಸಿದವು. +ಅವುಗಳ ಭೂಮಿಯ ಮೇಲೆ ಸಮರ್ಥವಾಗಿ +ಜೀವಿಸಲು ಹಲವು ಹೊಂದಾಣಿಕೆಗಳನ್ನು ಮಾಡ +ಬೇಕಾಯಿತು. ಉದಾಹರಣೆಗೆ: ಗಾಳಿಯನ್ನು +ಉಸಿರಾಡಲು ಶ್ವಾಸಕೋಶಗಳ ಬೆಳವಣಿಗೆ, ಜಾಲ +ಪಾದಗಳ ನಶಿಸುವಿಕೆ ಇತ್ಯಾದಿ. ಹೀಗೆ ಭೂ ಮತ್ತು +ಜಲಗಳಲ್ಲಿ ಸಮರ್ಥವಾಗಿ ಜೀವಿಸಬಲ್ಲವುಗಳೇ +ಉಭಯ ಜೀವಿಗಳು. ಒಟ್ಟಿನಲ್ಲಿ ಹೇಳುವುದಾ +ದರೆ ಮಾನವನಿಗೂ ಮೀನಿನಂತಹ ಜಲಜೀವಿ +ಗಳೇ ಪೂರ್ವಜರು. +ಭೂಮಿಯ ಮೇಲೆ ವಾತಾವರಣದಲ್ಲಿ +ಸಾಕಷ್ಟು ಏರುಪೇರುಗಳು ಆಗುತ್ತಿರುತ್ತವೆ. ಉಳಿ +ಯಬೇಕಾದರೆ ಆ ಏರುಪೇರುಗಳ ತಕ್ಕ ಹೊಂದಾ +ಣಿಕೆ ಮಾಡಿಕೊಳ್ಳಬೇಕು. ಮಾಡಿಕೊಳ್ಳದಿದ್ದರೆ +ಅವು ಉಳಿಯುವುದಿಲ್ಲ. ಹಾಗೆಯೇ ಅನೇಕ +ಜಾತಿಯ ಜೀವಿಗಳು ನಶಿಸಿವೆ. ಅವುಗಳಲ್ಲಿ + + +ಜೂನ್‌ 1991 + + +ಪ್ರಮುಖವಾದದ್ದು "ಸರೀಸೃಪ' ಪ್ರಾಣಿ ವಂಶಕ್ಕೆ +ಸೇರಿದ ಡೆ ಓ[ನೋಸಾರ್‌ಗಳು. ಸರೀಸ ಓಪಗಳಲ್ಲಿ +ಕೆಲವು ನಶಿಸಿದಾಗ ಅವುಗಳ ಸ್ಥಾನವನ್ನು +ತುಂಬಲು ಪಕ್ಷಿ ಗಳು ಬಂದವು. ಪಕ್ಷಿ ಗಳುಸರೀಸ ಡಿ +ಪಗಳಿಂದ ಬಂದವು ಎನ್ನುವುದಕ್ಕೆ ಸಾಕ್ಷಿ ಎಂದರೆ +ಆರ್ಕಿಯೊಪ್ಪೆ ರಿಕ್ಸ್‌ ಎಂಬ ಸರೀಸೃಪ ಹಕ್ಕಿ. + +ಡಾರ್ವಿನ್‌ ವಿಕಾಸವಾದವನ್ನು ಮಂಡಿಸಿ +ದರೂ ಅದನ್ನು ಆತನ ಜೀವಿತಕಾಲದಲ್ಲಿ +ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಈತನ +ಕಾಲದಲ್ಲಿ ಆಲ್ಫ್ರೆಡ್‌ ರಸೆಲ್‌ ವ್ಯಾಲೇನ್‌ ಎಂಬಾತ +ಕೂಡ ಇದೇ ಸಿದ್ಧಾಂತದ ಪ್ರತಿಯನ್ನು ಡಾರ್ವಿನ್‌ +ಕಳಿಸಿದ್ದ (1858). ಡಾರ್ವಿನ್ನನ ವಾದಕ್ಕೆ 20ನೇ +ಶತಮಾನದ ಆರಂಭದಲ್ಲಿ ಬೆಲೆ ಬಂದಿತು. ಆ +ಬಳಿಕ ಸಾಕಷ್ಟು ಸಂಶೋಧನೆಗಳು ನಡೆದವು. +ಜೀವ ವಿಕಾಸಕ್ಕೆ ಸಾಕಷ್ಟು ಪುರಾವೆಗಳು ಲಭಿಸಿ +ದವು. + +ಜೀವ ವಿಕಾಸದ ಪುರಾವೆಗಳು ಮೊತ್ತಮೊ +ದಲು ದೊರೆತಿದ್ದು ಜೀವಾವಶೇಷಗಳಿಂದ. +ಸಂಶೋಧನೆಗಳು ಮುಂದುವರೆದಂತೆ ಜೀವಿಗಳ +ದೇಹರಚನೆಯಲ್ಲಿ ಇರುವ ಸಾಮ್ಯ ಅವಶೇಷದ +ಅಂಗಗಳು (Vestigial Organs) ಇರುವಿಕೆ, +ಭ್ರೂಣಶಾಸ್ತ್ರ (embryology) ಗಳಿಂದ ಪುರಾವೆ +ಗಳು ದೊರೆಯತೊಡಗಿದವು. ಉದಾಹರಣೆಗೆ: +ಕಪ್ಪೆ, ಹಕ್ಕಿ, ತಿಮಿಂಗಲ, ಬೆಕ್ಕು, ಮನುಷ್ಯ ಈ +ಜೀವಿಗಳ ಕೈಯ ರಚನೆಯನ್ನು ಗಮನಿಸಿದರೆ +ಸಾಮ್ಯ ಕಂಡು ಬರುತ್ತದೆ. ಅವೆಲ್ಲವೂ ಪಂಚಾಂ +ಗುಲೀ (೧೮೫/೩6೩೦) ಕ್ರಮವನ್ನು ಪ್ರದರ್ಶಿಸು +ತ್ತವೆ. ಅವಶೇಷದ ಅಂಗಗಳ ಬಗ್ಗೆ ಹೇಳುವುದಾ +ದರೆ ಮಾನವನ ಕಣ್ಣಿನ ಪ್ಲಿಕಾಸೆಮಿಲ್ಕುನಾರಿಸ್‌, +ಕಿವಿಯ ಸ್ನಾಯುಗಳು ಶರೀರದ ಕೂದಲುಗಳು, +ಗಂಡಸಿನ ಮೊಲೆತೊಟ್ಟು ಅವಶೇಷದ ಅಂಗಗಳಾ +ಗಿವೆ. ಭ್ರೂಣಶಾಸ್ತ್ರವೂ ಜೀವವಿಕಾಸವನ್ನು ಪ್ರಬ +ಲವಾಗಿ ಪುಷ್ಟೀಕರಿಸುತ್ತದೆ. ವಿವಿಧ ಜೀವಿಗಳನ್ನು +ಭ್ರೂಣಾವಸ್ಥೆ ಯಲ್ಲಿ ಪರೀಕ್ಷಿಸಿದರೆ ಅವು ಒಂದೇ +ಆಗಿರುತ್ತವೆ. ಬಳಿಕದ ಹಂತಗಳಲ್ಲಿ ವಿವಿಧ ಜೀವಿ +ಗಳಲ್ಲಿ ಬೇರೆ ಬೇರೆ ವಶಿಷ್ಟ ಅಂಗಗಳು ಬೆಳೆಯು + + +31 + + +a + + +ವುದರಿಂದ ಆ ಹಂತಗಳು ಬೇರೆ ಬೇರೆ + + +ಆಗಿರುತ್ತವೆ. +ಜೀವವಿಕಾಸವು ಮ್ಯೂಜಿಕ್‌ನಂತೆ ಒಮ್ಮೆಲೆ +ಆಗದು. ಜೀವವಿಕಾಸದ ಪ್ರತಿಯೊಂದು + + +ಹಂತಕ್ಕೂ ಸಾವಿರಾರು ವರ್ಷಗಳ ಕಾಲಾವಕಾಶ +ಬೇಕಾಗಬಹುದು. ಈ ವಿಕಾಸ ಹೇಗೆ ನಡೆಯು +ತ್ತದೆ? ಅದಕ್ಕಾಗಿ ಈ ಘಟನೆಯನ್ನು ಗಮನಿಸಿ +ಡಿ.ಡಿ.ಟಿ.ಯನ್ನು ಪ್ರಥಮ ಬಾರಿಗೆ ಉಪಯೋಗಿ +ಸಿದಾಗ ಸೊಳ್ಳೆಗಳು, ಮನೆಯ ನೊಣಗಳು +ಸಾಯುತ್ತಿದ್ದವು. ಕಾಲಕ್ರಮೇಣ ಡಿ. ಡಿ.ಟಿ. ಅವು +ಗಳ ಮುಂದೆ ನಿರುಪಯೋಗ ವಸ್ತು ಆಗಿ +ಬಿಟ್ಟಿತು. ಯಾಕೆ ಹೀಗೆ? ಡಿ.ಡಿ.ಟಿ.ಯನ್ನು ಉಪ +ಯೋಗಿಸಿದಾಗ ಎಲ್ಲ ಸೊಳ್ಳೆಗಳು ಸಾಯುವು +ದಿಲ್ಲ. ಬದುಕುಳಿದವುಗಳಲ್ಲಿ ಕೆಲವು ಡಿ.ಡಿ.ಟಿ. +ಯನ್ನೆದುರಿಸಲು ಬೇಕಾದ ವಂಶವಾಹೀಯ ಬದ +ಲಾವಣೆ (8೮೧೮1೬೦ makeup) ಮಾಡಿಕೊಂಡವು. +ಅದರ ಪರಿಣಾಮವಾಗಿ ಅವು ಸಂತಾನೋತ್ಪತ್ತಿ + + +ಗಂಡ: "ಏನೇ, ಆಸ್ಪತ್ರೆಯಲ್ಲಿ ನನ್ನ ಹೆಲ್‌ಮೆಟ್‌ ಮರತೆ ಅಂತ ಕಾಣುತ್ತೆ.' RN +ಹೆಂಡತಿ: ಇಲ್ಲಾರಿ ಡಾಕ್ಟರನ್ನು ಮಾತನಾಡಿಸಿ ಹೊರಟಾಗ ನಾನು ಮೇಜು ಕುರ್ಚಿಯ ಮೇಲೆ ನೋಡಿದೆ. + + +ನೀವು ಆಟೋದಲ್ಲೇ ಮರೆತಿರಬೇಕು. + + +ಲ ಗಜ ಜ್‌ + + +ಮಾಡಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡವು. : +ವಂಶವಾಹಿ(ಗೀ)ಯ ರಚನೆಯಲ್ಲಿ ಆಗುವ +ವ್ಯತ್ಯಾಸವೇ ಮ್ಯುಟೇಶನ್‌ (Mutation). +ಜೀವವಿಕಾಸವನ್ನು ವಿವರಿಸಲು ಪ್ರಯತ್ನಿ +ಸಿದ್ದು ಡಾರ್ವಿನ್‌ ಒಬ್ಬನೇ ಅಲ್ಲ. ಅವನಿಗಿಂತ +ಮುಂಚೆ ಜೀಸ್‌ ಬ್ಯಾಪ್ಟಿಸ್ಟ್‌ ದಿಲೆಮಾರ್ಕ್‌ (1744- +1829) ಎಂಬ ಫ್ರೆಂಚ್‌ ಜೀವವಿಜ್ಞಾನಿ ಜೀವ. +ವಿಕಾಸು'ಸ್ನು ತಿಳಿಸಲು ಪ್ರಯತ್ನಿಸಿದ್ದನು. +ಆತನ ಸಿ: ಂತವು ಸರಿಯಾದ ಪುರಾವೆಗಳಿಲ್ಲದೆ +ಗಮನ ಸೆಳೆಯಲು ವಿಫಲವಾಯಿತು. ಜೀವ +ವಿಕಾಸದ ಆಧುನಿಕ ಸಿದ್ಧಾಂತವೂ ಇದೆ. ಆ +ಸಿದ್ಧಾಂತಕ್ಕೆ ನಿಯೋಡಾರ್ವಿನಿಸಂ (NEO - DA- +RWINISM) ಎಂದು ಹೆಸರು. ಅದು ಹಾಲ್ಡೇನ್‌, +ಮುಲ್ಲರ್‌, ಹಕ್ಷೆ ಮುಂತಾದ ವಿಜ್ಞಾನಿಗಳಿಂದ +ರೂಪಗೊಂಡಿತು. ಚೀನಿಯ (Genetic) +ವಾದವೇ ಅದರ ತಿರುಳು. ಇದು ಇಂದು ಜಗತ್ತಿ +ನಾದ್ಯಂತ ಮನ್ನಣೆ ಪಡೆದಿದೆ. [a + + + + + + + + +೧ಡ: ಹೋಗುವಾಗ ತ ಬರುವಾಗ ಆಟೋದಲ್ಲೋ ಸ + + +A AN + + +ಆ +ಇನಿಷಿಯಲ್‌ನೊಡನೆ ಹೆಸರೂ ಆಗಿತ್ತು. ಆ ತನ್ನ ಪತಿಯಂತೆ ಬ ಹ ಸ + + +sw. + + +32 + + + + + + +ಥರದ + + +ಅಸ್ತಾ ಲೋಕದಿ ೧ರ್ದೀಶಕ + + + + + + + + +ಶುದ್ದ ಸಂಗೀತದ ನಿರಂತರ ಯಾತ್ರಿ + + + + + +ಸುರೇಶ ಕುಲಕರ್ಣಿ + + + + + +ಅದೊಂದು ಅಪರೂಪದ ಕ್ಷಣ! ಹಿಂದಿ +ಚಲನಚಿತ್ರರಂಗದ ಮೈಲುಗಲ್ಲೆಂದೇ ಪರಿಗಣಿಸ +ಲಾದ 'ಬೈಜುಬಾವರಾ' ಚಿತ್ರ ಮುಂಬಯಿ +ಬ್ರಾಡ್‌ವೇ ಥೇಟರಿನಲ್ಲಿ ರಜತ ಮಹೋತ್ಸವ +ಕಂಡ ದಿನವದು. ಥೇಟರಿಗೆ ಮೆ ಶಯ್ಯೆಲ್ಲ ಅಲಂ +ಕಾರ ಮಾಡಲಾಗಿತ್ತು. ಚಿತ್ರದ ನಿರ್ಮಾಪಕ ಶಂಕ +ರ್‌ಭಟ್‌ ಮತ್ತು ನಿರ್ದೇಶಕ ವಿಜಯಭಟ್‌ ಆನಂ +ದದಿಂದ ಬೀಗುತ್ತಿದ್ದರು. “ಬೈಜುಬಾವರಾ' +ಚಿತ್ರಕ್ಕೆ ಜೀವ ತುಂಬಿದ ಸಂಗೀತ ನಿರ್ದೇಶಕ +ನೌಷಾದ್‌ ಥೇಟರಿನ ಸೂರಿನ ಮೇಲೆ ಒಬ್ಬರೇ +ನಿಂತು ಏನೋ ಯೋಚಿಸುತ್ತಿದ್ದರು. + +""ಏನು ಯೋಚಿಸ್ತಿದೀರಿ ನೌಷಾದ್‌ ಸಾಹಿ +ಬ್‌?'' ಕೇಳಿದರು ವಿಜಯ್‌ಭಟ್‌. + +""ಏನಿಲ್ಲ, ಈ ಬ್ರಾಡ್‌ವೇ ಥೇಟರಿನೆದುರಿಗಿನ +ರಸ್ತೆಯಾಚೆಗೆ ಒಂದು ಫುಟ್‌ಪಾತ್‌ ಇದೆಯಲ್ಲ? +ಅದರ ಮೇಲೆ ಇಪ್ಪತ್ತೈದು ವರ್ಷಗಳ ಹಿಂದೆ +ಯುವಕನೊಬ್ಬ ತಲೆಯ ಕೆಳಗೆ ಢೋಲಕ್‌ ಇಟ್ಟು +ಕೊಂಡು ಮಲಗಿ ಸಂಗೀತದ ಕನಸು ಕಾಣುತ್ತಿದ್ದ. +ಈಗ ಥೇಟರಿನ ಸೂರಿನ ಮೇಲೆ ನಿಂತು ಸಾಕಾರ + + +ಜೂನ್‌ 1991 + + + + + +ವಾದ ಕನಸನ್ನು ಕಂಡು ಉದ್ವಿಗ್ನನಾಗಿದ್ದಾನೆ. ಆ +ಫುಟ್‌ಪಾತಿನಿಂದ ಈ ಫುಟ್‌ಪಾತಿಗೆ ಬರಲು ಇಪ್ಪ +ತ್ರೈದು ವರ್ಷಗಳು ಬೇಕಾದವು!'' ಈ ಮಾತು +ಗಳು ನೌಷಾದ್‌ ತಮ್ಮನ್ನು ಕುರಿತು ತಾವು ಆಡಿ +ಕೊಂಡಂಥವಾಗಿದ್ದವು. + +ಅವರದು ಹೋರಾಟದ ಬದುಕು. ರಸ್ತೆಯ +ಬದಿ ಕುಳಿತು ಢೋಲಕ್‌ ಬಾರಿಸುತ್ತಿದ್ದ ಯುವಕ +ಸತತವಾಗಿ ಐವತ್ತು ವರ್ಷಗಳ ಕಾಲ ��ಿಂದಿ +ಚಿತ್ರರಂಗದ ಸಂಗೀತ ಲೋಕದ ಅನಭಿಷಿಕ್ತ +ದೊರೆಯಾಗಿ ಮೆರೆಯುತ್ತಿದ್ದಾನೆಂದರೆ, ಆತನ +ಧೀಶಕ್ತಿ ಎಂಥದೆಂಬ ಕಲ್ಪನೆ ಯಾರಿಗಾದರೂ +ಆದೀತು. ಹಿಂದೂಸ್ತಾನಿ ಸಂಗೀತವನ್ನು ನೌಷಾ +ದರಿಗಿಂತ ಸಮರ್ಥವಾಗಿ ದುಡಿಸಿಕೊಂಡ +ಮತ್ತೊಬ್ಬರಿಲ್ಲ. ಹಾಗೆ ಯಶಸ್ಸು ಕಂಡವರೂ +ಇಲ್ಲ. ಸಂಗೀತದ ವಿಷಯಕ್ಕೆ ಬಂದರೆ ಅಪ್ಪಟ +ಮಡಿವಂತಿಕೆಯಿಂದ ತುಂಬುರು ನಾರದರ +ಸೃಷ್ಟಿಯ ಮೂಲಜಣಡನ್ನು ಜಪ್ಪಯ್ಯ ಎಂದರೂ + + +33 + + +ಬಿಡದ ಈ ಸಂಗೀತದ ನಿರ್ದೇಶಕ ಉಳಿದೆಲ್ಲ +ವಿಷಯಗಳಲ್ಲಿ ಅಪ್ಪಟ ವಿವಾದಾತೀತ ವ್ಯಕ್ತಿ! + +ಪ್ರತಿಭೆ ಎಲ್ಲಿ ಕಂಡರೂ ಅದರೆಡೆಗೆ ನಾಲ್ಕು +ಒಳ್ಳೆಯ ಮಾತನ್ನಾಡಬಲ್ಲ ಸಹೃದಯಿ +ನೌಷಾದ್‌. ಇತ್ತೀಚೆಗೆ ತೆಲುಗಿನ "ಶಂಕರಾ +ಭರಣಂ' ಚಿತ್ರವನ್ನು ಟಿ.ವಿ.ಯಲ್ಲಿ ನೋಡಿದ +ವರೇ ಅದರ ಸಂಗೀತ ನಿರ್ದೇಶಕರಿಗೆ ನೌಷಾದ್‌ +ಒಂದು ತಂತಿ ಸಂದೇಶ ಕಳಿಸಿದರಂತೆ. +""ಪ್ರಿಯ ಕೆ.ವಿ. ಮಹದೇವನ್‌, + +ನಿಮ್ಮ ಚಿತ್ರ ಒಂದು ಶ್ರೇಷ್ಠ ಕೃತಿ. ನನಗಾಗಿ +ಇಂಥ ಇನ್ನೊಂದು ಚಿತ್ರ ನಿರ್ಮಿಸುವಿರಾ? +ಅಬ್ಬಾ! ಎಂಥ ಕಾಣಿಕೆ ನಿಮ್ಮದು.'' + +ನೌಷಾದ್‌ರ ಈ ಸಂದೇಶ ಕೇವಲ ಅಭಿನಂದ +ನೆಯಲ್ಲ. ಹಿಂದೂಸ್ತಾನಿ ತಪಸ್ವಿಯೊಬ್ಬಾತ +ಕರ್ನಾಟಕ ಸಂಗೀತದ ನಿರ್ದೇಶಕನಿಗೆ ಎದೆ ತುಂಬಿ +ಹೇಳಿದ ಮಾತು. + +ನೌಷಾದರ ಸಂಗೀತದ ಬದುಕು ಚಿತ್ರರಂಗಕ್ಕೆ +ಸಂಬಂಧಿಸಿದಂತೆ ಪ್ರಾರಂಭವಾದದ್ದು 1940ರಲ್ಲಿ. +ಎಂ. ಭಾವನಾನಿ ನಿರ್ದೇಶಿಸಿದ ಪ್ರೇಮನಗರ್‌ +ಎಂಬ ಸಾಮಾಜಿಕ ಚಿತ್ರಕ್ಕೆ ಮೊದಲ ಬಾರಿಗೆ +ಸಂಗೀತ ನೀಡಿದರು ನೌಷಾದ್‌. ಅಂದಿನಿಂದ +ಸತತವಾಗಿ ಐವತ್ತು ವರ್ಷಗಳಕಾಲ ತಮ್ಮ ಬೆರಳ +ತುದಿಯ ತಾನ್‌ಪುರಾ ಸಂಭಾಳಿಸಿದ ಈ ಸಂಗೀತ +ಯೋಗಿಯ ದಾಹ ಚಿರಂತನವಾದದ್ದು. ಅವರು +ಹಿಂದೂಸ್ತಾನಿಗೆ ಗಂಟು ಬಿದ್ದರು. ಅದರಲ್ಲೇ +ಬಿತ್ತಿ ಬೆಳೆದು ಉಳಿದರು. ಹಣಕ್ಕಾಗಿ, ಬದಲಾ +ಗುವ ಕಾಲದ ನೆಪ ಹೇಳಿ ಹಿಂದೂಸ್ತಾನಿಗೆ +ಪಾಶ್ಚಾತ್ಯ ಸಂಗೀತದ ವಿಷ ಬೆರೆಸಲಿಲ್ಲ. ಕೇಳುಗರೆ +ದೆಯಲ್ಲಿ ಸ್ಥಾಯೀ ಆಗುವಂತಹ ಉಚ್ಚ ಮಟ್ಟದ +ಶುದ್ಧ ಸಂಗೀತವನ್ನು ನೀಡಿ ದೇಶದ ಅತಿ ದೊಡ್ಡ +ಪ್ರಶಸ್ತಿಗಳನ್ನೂ ತನ್ನ ಕಾಲ ಬಳಿಗೆ ಕೆಡವಿಕೊಂಡ +ಹಿರಿಯ ಚೇತನ ನೌಷಾದ್‌. + +1957ರಲ್ಲಿ ನೌಷಾದ್‌ರ ಮಹತ್ವಾಕಾಂಕ್ಷೆಯ +ಚಿತ್ರವಾಗಿದ್ದ "ಬೈಜೂಬಾವರಾ' ಬಿಡುಗಡೆಯಾ +ಯಿತು. ಮೀನಾಕುಮಾರಿ, ಭರತ್‌ಭೂಷಣರ +ನಟನೆ ಒಂದು ತೂಕವಾದರೆ ನೌಷಾದ್‌ ಮಾಡಿದ + + +34 + + +ಸಾಹಸದ್ದು ಮತ್ತೊಂದು ತೂಕ. ಹಿಂದೂಸ್ತಾನಿ +ಸಂಗೀತದ ದಿಗ್ಗಜರಾದ ಉಸ್ತಾದ್‌ ಅಮೀರ್‌ ' +ಖಾನ್‌ ಮತ್ತು ಪಂಡಿತ್‌ ಡಿ.ವಿ.ಪಲೂಸ್ಕರರನ್ನು +ಒಲಿಸಿ, ಹಾಡಿಸಿದ ಯುಗಳ ಗೀತೆ, ""ಆಜ್‌ +ಗವತ್‌ ಮನ ಮೋರೋ ರೂಮಕೇ'' ಕೇಳಿ +ಇಡೀ ಶ್ರೋತೃ ಸಮೂಹ ಪರವಶವಾಯಿತು. +ಈ ಗೀತೆಗೆ ಕಳಶವಿಟ್ಟಂತೆ ಅದರ ಅಂತ್ಯದ ಸಿತಾರ್‌ +ವಾದನ ರಸಿಕರೆದೆ ತಣಿಸಿತು. ಬೈಜೂ ತನ್ನ ಗೀತೆ +ಯೊಂದರ ಮೂಲಕ ಕಲ್ಲಿನ ಮೂರ್ತಿಯ +ಕಣ್ಣೀರುಕೆದರುವ ದೃಶ್ಯಕ್ಕೆ ದೇಸಿ ತೋಡಿಯನ್ನಾ +ಧರಿಸಿದ ಗೀತೆ ಕೇಳಿಸಿದ ನೌಷಾದ್‌ ಚಿತ್ರ ಪ್ರೇಮಿ +ಗಳ ಮೇಲೆ ತಮ್ಮ ಶಾಶ್ವತ ಛಾಪನ್ನೊತ್ತಿದರು. + +ಚಿತ್ರ ಪ್ರಾರಂಭಕ್ಕೆ ಮುನ್ನ ತೋರಿಸುವ +ಟೈಟಲ್‌ ಕಾರ್ಡಿಗೆ ಶಾಸ್ತ್ರೀಯ ಗಾಯನದ +ಹಿನ್ನೆಲೆ ನೀಡುವಂಥ ರಿಸ್ಕ್‌ ಕೇವಲ ನೌಷಾದರಂ +ಥವರು ಮಾತ್ರ ತೆಗೆದುಕೊಳ್ಳಲು ಸಾಧ್ಯ. +ಅಮೀರ್‌ ಖಾನ್‌ ಹಾಡಿದ ಪೂರಿಯಾ ಧನಾಪ್ರೀ +ರಾಗ ಇಡೀ ಟೈಟಲ್‌ ಕಾರ್ಡನ್ನು ಆವರಿಸಿತ್ತು. +ಮುಂದೆ ಇದೇ ಚಿತ್ರದಲ್ಲಿ ತಾನ್‌ಸೇನ್‌ ಪಾತ್ರದ +ಬಾಯಲ್ಲಿ ದರ್ಬಾರಿ ಕಾನಡಾ ರಾಗವನ್ನು +ಹಾಡಿಸಿ ಶ್ರೋತೃಗಳಿಗೆ ರೋಮಾಂಚನ +ವೊದಗಿಸಿದರು ನೌಷಾದ್‌. + + +ಅವರ ಬದುಕೇ ಹಾಗೆ. ಶ್ರದ್ಧೆಗೆ, ನಿರಂತರ +ಕೃಷಿಗೆ ಫಲ ಸಿಕ್ಕದೆ ಹೋಗಲಿಲ್ಲ. 1960ರಲ್ಲಿ +ಕೆ.ಅಸೀಫ್‌ರ "ಮೊಘಲ್‌-ಎ-ಆಜಂ' ನೌಷಾದ್‌ +ಬದುಕಿನ ಅತಿ ಶ್ರೇಷ್ಠ ಕೊಡುಗೆಯಾಗಿ ಹೊರ +ಬಂತು. ಇಡೀ ಹಿಂದೂಸ್ತಾನದಲ್ಲಿ ಅದರ ರೆಕಾ +ರ್ಡುಗಳು ರೋಂಕರಿಸಿದವು. ಈ ಚಿತ್ರದಲ್ಲಿ +ನೌಷಾದ್‌ ಮಾಡಿದ ಮತ್ತೊಂದು ಸಾಹಸವೆಂ +ದರೆ ಘಜಲ್‌ ಮತ್ತು ಠುಮರಿ ಗಾಯಕ ಉಸ್ತಾದ್‌ +ಬಡೆ ಗುಲಾಮ ಅಲಿಖಾನ್‌ರಿಂದ ಸೊಹನಿ ರಾಗ +ದಲ್ಲಿ "ಪ್ರೇಮ ಜೋಗನ ಬನಕೇ' ಹಾಡನ್ನು +ಹಾಡಿಸಿದ್ದು. ಮತ್ತೊಂದು ಗೀತೆ "ಶುಭ ದಿನ +ಆಯ್ಕೆ; ' ರಾಗೇಶ್ರೀ ರಾಗದಲ್ಲಿ ಪುಟಿದು +ಬಂತು. ಸಾಲದೆಂಬಂತೆ ಲತಾ ಮಂಗೇಶ್ಕರರಿಂದ + + +ಕಸೂರಿ + + +558 + + + + + + + + + + + + +ಗಾರಾ ರಾಗದಲ್ಲಿ "ಮೋಹೆ ಪನ್‌ಘಟ ಪೇ ನಂದ +ಲಾಲ್‌ .....' ಹಾಡು ತೇಲಿ ಬಂತು! ಒಂದು ಚಿತ್ರ +ರಸಿಕರೆದೆಗೆ ಸ್ಥಿರವಾಗಿ ನಾಟುವುದಕ್ಕೆ ಮತ್ತೇನು +ಬೇಕು? ಇಂಥ ಗಂಧರ್ವ ಸ ಷ್ಟಿ ನೌಷಾದರಿ +ಗಲ್ಲದೆ ಮತ್ಕಾರಿಗೆ ಸಾಧ್ಯ? + +ಏಕೆಂದರೆ ನೌಷಾದ್‌ ಸಂಗೀತವನ್ನು ಒಂದು +ಆರಾಧನೆಯಂತ ಕಂಡವರು. ಹುಚ್ಚಿನಂತೆ ಅನು +ಭವಿಸಿದವರು. ನಾರದ ಮತ್ತು ತುಂಬುರರು +ಸೃಷ್ಟಿಸಿದ ಸಂಗೀತದ ಮೂಲ ಆರು ರಾಗಗಳಾದ +ಭೈರವ್‌, ಹಿಂಡೋಲ, ಮೇಘ, ಶ್ರೀ, ದೀಪಕ +ಮತ್ತು ಮಾಲಕೌಂಸ್‌ಗಳಿಲ್ಲದೆ ಯಾವ ಸಂಗೀತ +ಸೃಷ್ಟಿಯೂ ಸಾಧ್ಯವಿಲ್ಲ ವೆಂದು ನಂಬಿದವರು. +""ಸೂರ್ಯೋದಯದ ಮೊದಲಿನ ಭೆ ೈರವ್‌, +ಶಿವಸ್ತುತಿ ಸಮಯದ ಹಿಂಡೋಲ್‌, ಮಧ್ಯಾಹ್ನದ +ಮೇಘ, ಗೋಧೂಳಿ ಸಮಯದ ತ್ರೀ, ದೀಪ +ಹಚ್ಚುವ ಸಮಯದ ದೀಪಕ್‌, ರಾತ್ರಿಯ ಮಾಲ + + + + + + + + + +ಜೀವನದಲ್ಲಿ ಬರುವ + + +೦ಗಿಕ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ + + +ವಿವಿಧ ಜಾಹೀರಾತುಗಳ ಆಶ್ವಾಸನೆಗಳಿಂದ ನಿಮ್ಮ ಸುಖ ದಾಂಪತ್ಥ +ಜೀವನವನ್ನು ಹಾಳು ಮಾಡಿಕೊಂಡಿದ್ದೀರಾ? ಹಾಗೂ ಕಷ್ಟಪಟ್ಟು ಬೆವರು +ಸುರಿಸಿ ಸಂಪಾದಿಸಿದ ಹಣವನ್ನು ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ. +ವಿವಾಹಕ್ಕೆ ಮೊದಲು ಅಥವಾ +ರೀತಿಯ ಲೈಂಗಿಕ ಆಸಕ್ತಿ ಕಳೆದುಕೊಂಡು, ದಾಂಪತ್ಕ ಜೀವನದಲ್ಲಿ ನಿರಾ +ಶರಾಗಿ ಚಿಂತಿಸುವಿರಾ? ಲೈಂಗಿಕ ನಿಶ್ಶಕ್ತಿ, ಶೀಘ್ರ ವೀರ್ಯಸ್ಟಲನ, ನಿರು +ತ್ಸಾಹ, ಸ್ವಷ್ನಸ್ಟಲನ, ಲೈಂಗಿಕ ನರಗಳ ದೌರ್ಬಲ್ಫ, (V.D.) ಗನೋ +ಸ ರಿಯಾ, ಸಿಫಿಲಿಸ್‌ ಮತ್ತು ಗಡಸು ಇಲ್ಲದಿರುವಿಕೆ ಹಾಗೂ ದಾಂಪತ್ಯ + +ಎಲ್ಹಾ ಖಾಯಿಲೆಗಳಿಗೆ ಕರ್ನಾಟಕದ ಹೆಸರಾಂತ, ಎಲ್ಲರಿಗೂ ಗೊತ್ತಿರುವ ಲೈಂಗಿಕ + + +ತಜ್ಞ ��ಾ. ಎಂ. ಹೆಚ್‌. ಮಲ್ಲಿಕ್‌ (ಆಂ. Regd.) ರವರನ್ನು ಇಂದೇ ಭೇಟಿಯಾಗಿರಿ. +ಇವರು ಹಲವಾರು ವರ್ಷಗಳ ವೈದ್ಯಕೀಯ ಅನುಭವಿ. + + +ಕೌಂಸ್‌ ಇವೆಲ್ಲ ಹರಿದು ಬಂದರೇನೇ +ಅಲ್ಲವೆ ಒಂದು ದಿನ ಅರ್ಥಪೂರ್ಣವಾಗಿ ಸರಿ +ಯುವುದು? ಸಂಗೀತ ಪರಂಪರೆಯ ಈ ಸ್ತಂಭಗ +೪ಿಲ್ಲದೆ ಸಂಗೀತವಿಲ್ಲ. ಅದಿಲ್ಲದೆ ನಾನಿಲ್ಲ +a '' ಇದು ನೌಷಾದರ ಸಿದ್ಧಾಂತ. ಇದೇ +ಸಮೀಕರಣವನ್ನು ಅವರು ವೃತ್ತಿಯಲ್ಲಿ ಚಲಾ +ಯಿಸಿದ್ದಾರೆ. ಅದರಂತೆಯೇ ಜೀವಿಸಿದ್ದಾರೆ. + +ಕಳೆದ ಐವತ್ತು ವರ್ಷಗಳ ಸರಿದಾಟದಲ್ಲಿ +ರಾಕ್‌ ಅಂಡ್‌ ರೋಲ್‌, ಡಿಸ್ಕೋ, ಛಾಛಾಛಾ, +ರುಂಬಾ-ಸಂಬಾದಂತಹ ಅನೇಕ ಪಾಶ್ಚಾತ್ಯ +ಹುಚ್ಚಾಟಗಳು ಬಂದವು - ಹೋದವು. ಆದರೆ +ಮೂಲ ಆರು ರಾಗಗಳನ್ನು ಹಿಡಿದು ಸಾಧಿಸಿದ +ಗೀತೆಗಳು ಮಾತ್ರ ಇಂದಿಗೂ ಬದುಕಿವೆ. ಇವತ್ತಿನ +ಆಧುನಿಕ ಸಂಗೀತಕ್ಕೂ ಈ ಮೂಲ ರಾಗಗಳ +ಆಧಾರ ಇಲ್ಲದಿಲ್ಲ. + +ನೌಷಾದರ ಈ ವಾದಕ್ಕೆ ಇಲ್ಲೊಂದು ಸ ಷ್ಹನೆ + + + + + +“eee + + + + + + + + + + + + + +ವಿವಾಹದ ನಂತರ ಬರುವ ಎಲ್ಲಾ + + + + + + + + + + + +ಇವರ ವೈದ್ಯಕೀಯ ಸೇವೆಯು + + + + + +" ರಾರು ಜನರ ಸೇವೆ ಸಲ್ಲಿಸಿ ಹೆಸರು ಗಳಿಸಿರುತ್ತಾರೆ. + + +ವಂಶಪಾರಂಪಯ್ಯವಾಗಿ ಬಂದಿದ್ದು, ಕಳೆದ 180 ವರ್ಷಗಳಿಂದಲೂ ದೇಶಾದ್ಕಂತ ನಡೆಸುತ್ತಿದ್ದಾರೆ. + + +ಬೆಂಗಳೂರಿನ ಹೆಸರಾಂತ ಅತ್ಕಂತ ಹಳೆಯ ವಿಶ್ವಾಸನೀಯ ಚಿಕಿತ್ಸಾಲಯ. +ನೀವು ಇದಕ್ಕಾಗಿ ಖುದ್ದಾಗಿ ಭೇಟ ಮಾಡಿ ಅಥವಾ ಯಾವುದೇ ಊರಿನಿಂದಾಗಲಿ ಕೂಡಲೇ + + +ರಿಶ್ಟೈ (ಕವರ್‌) ಪತ್ರದೊಂದಿಗೆ ವ್ಯವಹರಿಸಿ. ನೀವ ಇರುವ ಜಾಗದಲ್ಲಿಯೇ ಪೋಸ್ಟ್‌ ಪಾರ್ಸಲ್‌ +ಮುಖಾಂತರ ಔಷಧಿಯನ್ನು: ಪಡೆದು ನಿಮ್ಮ ದಾಂಪತ್ಯ ಜೀವನವನ್ನು ಸುಖಮಯವಾಗಿರಿಸಿಕೊಳ್ಳಿರಿ. +- ಸೂಚನೆ: ಸನ್‌ ಸಾವಿರದ ಒಂಭೈನೂರ ಎಪ್ಪತ್ತೊಂದರಿಂದ ಇದುವರೆಗೂ ದೇಶಾದ್ಮಂತ ಸಾಧಿ + + +ಡಾ. ಎಂ. ಹೆಚ್‌. ಮಲ್ಲಿಕ್‌ - ಮಲ್ಲಿಕ್‌ ಡಿಸ್ದೆನ್ಸರಿ +34/2, ಶ್ರೀ ಹರಿರಾಂ ಕಾಂಪ್ಲೆಕ್ಸ್‌, (ಸಾಗರ್‌ ಥಿಯೇಟರ್‌ ಪಕ್ಕದಲ್ಲಿ), +ಕೆಂಪೇಗೌಡ ರಸ್ತೆ, ಬೆಂಗಳೂರು-560 009. + + +ಭೇಟಿಯ ಸಮಯ: ಬೆಳಿಗ್ಗೆ 9ರಿಂದ 1ರ ವರೆಗೆ, ಸಂಜೆ 4ರಿಂದ -8 ರ ವರೆಗೆ. +ಭಾನುವಾರ 9ರಿಂದ 1ರ ವರೆಗೆ ಮಾತ್ರ. + + + + + +35 + + +ಜೂನ್‌ 1991 + + + + + +ಯಿದೆ. ಇತ್ತೀಚೆಗೆ ತಾವು ಸೃಜಿಸಿದ "ಆವಾಜ್‌ ದೇ +ಕಹಾಂ ಹೈ' ಚಿತ್ರದ ಹಾಡಿನ ಗತಿಯಲ್ಲಿ ಪಹಾಡಿ +ರಾಗದಿಂದ ಶುರುವಾಗಿ ತಿಲಾಂಗಕ್ಕೆ ಮುಟ್ಟಿ, +ಮುಂದೆ ಭೈರವಿಯಿಂದ ಪೀಲೂವರೆಗೆ ನಡೆಯು +ವುದು, ಅಲ್ಲದೇ ಅದೇ ಮಟ್ಟವನ್ನು ಕಾಯ್ದು +ಕೊಂಡು ಯಾವುದೇ ಲೋಪವಿಲ್ಲದೆ ಮುಗಿಯು +ವುದು. ಈ ಚಿತ್ರದಲ್ಲಿ ನೌಷಾದ್‌ ಲತಾಮಂಗೇಶ್ಶ +ರರ ಬದಲಾಗಿ ಅನೂರಾಧಾ ಪೋದ್ವಾಲರಿಂದ +ಹಾಡಿಸಿದ್ದಾರೆ ಎಂಬುದೊಂದೇ ದೊಡ್ಡ ಬದಲಾ +ವಣೆ. ಅಷ್ಟು ಬಿಟ್ಟರೆ ಐವತ್ತು ವರ್ಷಗಳ ಹಿಂದಿನ +ಅವರ 'ಶಾಸ್ತ್ರೀಯ'ದ ಮೋಹ ಇನ್ನೂ ಅಳಿ +ದಿಲ್ಲ. ಇಷ್ಟೆಲ್ಲ ಸಾಧಿಸಿದ ಈ ಮಹಾನ್‌ ಖುಷಿಗೆ +ಇನ್ನಾದರೂ "ಪದ್ಮಭೂಷಣ' ಲಭಿಸಿಲ್ಲ. "ಆದ +ರೇನಂತೆ, ಅದು ನನ್ನ ಗರಡಿಯ ಹುಡುಗಿ ಲತಾಗೆ +ಬಂದಿದೆ' ಎಂದು ತಮ್ಮ ಟಿಪಿಕಲ್‌ ಲಖನವೀ +ಶೈಲಿಯಲ್ಲಿ ಹೇಳಿ ನಗುತ್ತಾ ರೆ ನೌಷಾದ್‌. +ಆದರೆ ಸಿನಿ ಜಗತ್ತಿನ ಶ್ರೇಷ್ಠ ಪ್ರಶಸ್ತಿಯಾದ +"ಫಾಲ್ಕೆ' ಲತಾಳಿಗಿಂತ ಮುಂಚೆ ನೌಷಾದ್‌ಗೆ +ಬಂತು. ಒಂದು ನೋವಿನ ಸಂಗತಿಯೆಂದರೆ ಈಗ +ಲತಾ ನೌಷಾದರಿಗಾಗಿ ಹಾಡುವುದಿಲ್ಲ. ""ಅದು +ನನ್ನಿಷ್ಟ! ಸಂಗೀತ ನಿರ್ದೇಶಕನೆಂದರೆ ಮಾಲೀ +ಕನೇ ಹೊರತು ಗುಲಾಮನಲ್ಲ. ಸಾರ್ವಜನಿಕ +ಬೇಡಿಕೆಗೆ ನಾನು ಬಾಗಲಾರೆ. ಲತಾಳನ್ನು ಬಿಟ್ಟೂ +ಸಂಗೀತವಿದೆ. ಆನೂರಾಧಳನ್ನು ನಾನು ಬೆಳೆಸು +ತ್ರೇನೆ!'' ಎಂಬುದು ನೌಷಾದರ ಸಿಂಹದನಿ. +ಇದು ನೂರಕ್ಕೆ ನೂರು ಸತ್ಯ. ಲತಾ ಇಲ್ಲದೆ +ನೌಷಾದರ ಸಂಗೀತವಿದೆ. ಆದರೆ ಲತಾಳನ್ನು +ಗುರ್ತಿಸುವಾಗ ನೌಷಾದರನ್ನು 'ಕೋಟ್‌' +(Quote) ಮಾಡದೆ ಇರಲಾಗದು. ಉದಾಹರಣೆ +ಕೊಡಲು ನಿಂತರೆ ಅವೆಷ್ಟು ಹಾಡುಗಳೋ, +ಅವೆಷ್ಟು ರಾಗಗಳೋ! ಪಹಾಡಿ ರಾಗದ +“ತೋಡ್‌ದಿಯಾದಿಲ್‌ ಮೇರಾ' (ಅಂದಾಜ್‌), +ಯಮನ್‌ ರಾಗದಲ್ಲಿ ಹಾಡಿಸಿದ "ಜಾನೆ +ವಾಲೋಂಸೆ ಮುಲಾಕಾತ್‌ ನ ಹೋನೇ +ಪಾಯೇ' (ಅಮರ್‌), ಬಿಹಾಗ್‌ ರಾಗದ "ತೇರೆ +ಪ್ಯಾರ್‌ ಮೆ ದಿಲ್‌ದಾರ್‌' (ಮೆರೆ ಮೆಹಬೂಬ್‌), + + +36 + + +ತಿಲಾಂಗ್‌ "ಮೇರೇ ಜೀವನ್‌ ಸಾಧೀ' (ಸಾಥೀ) +ದಂತಹ ಯಾವುದೇ ರಾಗದ ಹೆಸರು ಹೇಳಿ, +ನೌಷಾದ್‌ ಲತಾಳನ್ನು ಆ ರಾಗದಲ್ಲೇ ಸುತ್ತಿಸಿ +ದ್ದಾರೆ. ಈ ತಾಲೀಮು ಮತ್ಯಾವ ಸಂಗೀತನಿರ್ದೇ +ಶಕ ಮಾಡಿದ್ದಾನೆ? + +"“ಭಾರತೀಯ ಸಂಗೀತವನ್ನು ಚಿತ್ರರಂಗದಲ್ಲಿ +ಉಳಿಸುವುದರಲ್ಲಿ ನನ್ನ ಪಾಲೂ ಇದೆಯೆಂದು +ಗುರ್ತಿಸಿದರೆ ಅಷ್ಟೇ ಸಾಕು, ನಾನು ಧನ್ಯ'' ಎಂಬ +ಮಾತನ್ನು ನೌಷಾದ್‌ ಮನಃಪೂರ್ತಿಯಾಗಿ ಹೇಳಿ +ದ್ದಾರೆ. ಅದು ಅವರ ಸಭ್ಯತೆಯ ಪರಮಾವಧಿ. +ಐವತ್ತು ವರ್ಷಗಳ ಅವಧಿಯಲ್ಲಿ ಮೂರು ತಲೆ +ಮಾರುಗಳ ಗಾಯಕರಿಂದ ಹಾಡಿಸಿದ ಕೀರ್ತಿ ಅವ +ರಿಗೆ ಸಲ್ಲುತ್ತದೆ. ಪ್ರಾರಂಭದಲ್ಲಿ ಕುಂದನ್‌ಲಾಲ್‌ +ಸೈಗಲ್‌, ನೂರ್‌ಜಹಾನ್‌, ಸುರೈಯ್ಯಾ, ಉಮಾ +ದೇವಿ, ಜೋಹ್ರಾಬಾಯಿ ಅಂಬಾಲಾವಾಲಿ +ಮುಂತಾದವರು ನೌಷಾದ್‌ ಗರಡಿಯಲ್ಲಿ ದುಡಿ +ದುದು ಒಂದು ಯುಗ. ಮುಂದೆ ರಫಿ, ತಲತ್‌, +ಮುಕೇಶ್‌, ಲತಾ, ಆಶಾ, ಸುಮನ್‌ಕಲ್ಯಾಣ +ಪೂರ್‌ ದುಡಿದುದು ಎರಡನೇ ಯುಗ. ಈಗ +ಅನೂರಾಧಾ ಪೋದ್ವಾಲ್‌- ಹಸನ್‌ ಕಮಾಲರ +ದನಿಗಳು ಪಳಗುತ್ತಿವೆ. ತಮ್ಮ ಎಪ್ಪತ್ತರ ಇಳಿ +ವಯಸ್ಸಿನಲ್ಲೂ ಸ್ಥಿರವಾಗಿ ನಿಂತು ಗುಂಗು ಹಿಡಿಸ +ಬಲ್ಲ ಹಾಡು ಮೂಡಿಸುವ ನೌಷಾದ್‌ರನ್ನು ಈ +ವಿಷಯದಲ್ಲಿ ಧಾರಾಳವಾಗಿ ಎಸ್‌.ಡಿ.ಬರ್ಮನ್‌ +ರಿಗೆ ಹೋಲಿಸಬಹುದು. + +ನೌಷಾದ್‌ರನ್ನು ಟೀಕಿಸಿದವರೂ ಇದ್ದಾರೆ. +“ಜೀನಿಯಸ್‌' ಅನ್ನಿಸಿಕೊಳ್ಳಬಲ್ಲ ಗಾಯಕರನ್ನು +ಹಿಡಿದು ಹಾಡಿಸಿದ ನೌಷಾದ್‌ ಕಳಪೆ ಗಾಯಕ +ರಿಂದ ಹಾಡಿಸಿ "ರಿಸ್ಕ್‌' ತೆಗೆದುಕೊಳ್ಳಲಿಲ್ಲ +ಎಂಬುದು ಅತಿ ದೊಡ್ಡ ಟೀಕೆ. ಅದು ನಿಜವೂ +ಹೌದು. ಕಿಶೋರ್‌ ಕುಮಾರನನ್ನು ನೌಷಾದ್‌ +ಒಬ್ಬ ಶ್ರೇಷ್ಠ ಗಾಯಕನೆಂದು ಪರಿಗಣಿಸಲೇ +ಇಲ್ಲ. "ಸೋಹನಿ ಮಹಿವಾಲ್‌'ನಲ್ಲಿ ಮಹೇಂದ್ರ +ಕಪೂರರನ್ನು ಪರಿಚಯಿಸಿದರಾದರೂ ಅಲ್ಲಿಗೇ +ಕೈ ಬಿಟ್ಟರು. ಆಶಾ ಭೋಸ್ಲೆ, ಉಷಾ ಎಲ್ಲರೂ +ಒಂದೆರಡು ಬಾರಿ ದನಿಯೆತ್ತಿದರು ಅಷ್ಟೆ. ನೌಷಾ + + +ಕಸ್ತೂರಿ + + +ದರು ಅತಿ ಹೆಚ್ಚು ದುಡಿಸಿಕೊಂಡದ್ದು ಲತಾಳನ್ನು +ಮಾತ್ರ. ಲತಾಗಿಂತ ಶಾಶ್ವತವಾಗಿ ಉಳಿದ +ಗಾಯಕ ಮಹ್ಮದ್‌ ರಫಿ. + +ಅದೊಂದು "ಫಾರ್ಮುಲಾ' ಇತ್ತು. ಶಕೀಲ್‌ +ಬದಾಯುನಿ ಮತ್ತು ಮಜರೂಹ್‌ ಸುಲ್ತಾನ್‌ +ಪುರಿಯಂಥ ಕವಿಗಳ ಗೀತೆಗಳು, ದಿಲೀಪ್‌ ವೈಜ +ಯಂತಿ ಥರದ ನಟನಟಿಯರು, ಅಸೀಫ್‌, ಮೆಹ +ಬೂಬ್‌ರಂಥ ನಿರ್ಮಾಪಕ ನಿರ್ದೇಶಕರು, +ಲತಾ-ರಫಿಯಂಥ ಗಾಯಕರು ಇದಕ್ಕೆ ಕಳಶಪ್ರಾ +ಯರಾಗಿ ನೌಷಾದ್‌ ..... ಹೇಳಿ ಇಂಥ ಟೀಮಿ +ಗಿಂತ ಮತ್ತೇನಾದರೂ ಬೇಕೆ? + +ಇಂಥದೇ "ಘಾರ್ಮುಲಾಗಳು' +ಕಪೂರ್‌, ದೇವ್‌ ಆನಂದ್‌, ಗುರುದತ್‌, +ಶಾಂತಾರಾಂ, ಬಿಮಲ್‌ರಾಯ್‌ರ ಯೂನಿಟ್ಟು +ಗಳಲ್ಲೂ ಇದ್ದವು. ಆದರೆ ನೌಷಾದ್‌ ಕಂಡ +ಗೆಲವು ಮತ್ಯಾರೂ ಕಾಣಲಿಲ್ಲ. ರಫಿಯಂತಹ +ಗಾಯಕನನ್ನು ಕಟೆದು ನಿಲ್ಲಿಸಿದವರೇ ನೌಷಾದ್‌ +ಎನ್ನುವವರಿದ್ದಾರೆ. ರಫಿ ಅಷ್ಟು ಒಳ್ಳೆ ಹಾಡುಕೊ +ಟ್ಟನೋ ಅಥವಾ ನೌಷಾದ್‌ ಅಷ್ಟು ಚೆನ್ನಾಗಿ +ಪಳಗಿಸಿಕೊಂಡರೋ ಗೊತ್ತಿಲ್ಲ. : ಆದರೆ +ಮತ್ಯಾರೂ ರಫಿಯ ಮಟ್ಟಕ್ಕೇರಲಿಲ್ಲ. + +ಈ ಐವತ್ತು ವರ್ಷಗಳಲ್ಲಿ ನೌಷಾದರ ಕಣ್ಣೆ +ದುರಿನಲ್ಲೇ ನೂರಾರು ಜನ ಸಂಗೀತ ನಿರ್ದೇಶ +ಕರು ಬಂದು-ನಿಂತು-ಮರೆತೂ ಹೋಗಿದ್ದಾರೆ. +ಆದರೆ ಸಚಿನ್‌ದೇವ್‌ ಬರ್ಮನ್‌, ಶಂಕರ್‌ ಜೈಕಿ +ಶನ್‌, ಸಿ.ರಾಮಚಂದ್ರ, ಎಸ್‌.ಎನ್‌. ತ್ರಿಪಾಠಿ +ಮತ್ತು ಓ.ಪಿ.ನಯ್ಯರ್‌ ಬಿಟ್ಟರೆ ಮತ್ಯಾರೂ +ನೌಷಾದರ ಆಜೂಬಾಜು ಸುಳಿಯುವಷ್ಟು ಕೂಡ +ಅರ್ಹರಾಗಿ ಕಾಣಲಿಲ್ಲ. ಸಚಿನ್‌ದೇವ್‌ ಬರ್ಮ +ನ್‌ರ ಸಂಗೀತಕ್ಕೆ ಪಹಾಡಿ ಸೊಗಡಿದೆ. ಜಾನಪದ +ಮಿಶ್ರಣಗಳ ಛಾಪಿದೆ. ಶಂಕರ್‌ ಜೈಕಿಶನ್‌ ಜೋಡಿ +ಸೃಜಿಸಿದ್ದು ಜನಪ್ರಿಯ ಸಂಗೀತ ಮತ್ತು +ಶಾಸ್ತ್ರೀಯ ಎರವಲು. (ಉದಾಹರಣೆಗೆ + + +"ಬಸಂತ್‌ ಬಹಾರ್‌' ಚಿತ್ರ ಸಂಗೀತ) ಇನ್ನು + + +ಮದನ್‌ ಮೋಹನ್‌ ಗಜಲುಗಳಿಗೇ ತಮ್ಮನ್ನು +ಸೀಮಿತ ಮಾಡಿಕೊಂಡರು. ಸಿ.ರಾಮಚಂದ + + +| ಜೂನ್‌ 1991 + + +ರಾಜ್‌ + + + + + +ರದು ಪಾಶ್ಚಿಮಾತ್ಯ ಮಸಾಲಾ ಮಿಶ್ರಣ. ಓ.ಪಿ.ನ +ಯ್ಯರ್‌ರಿಗೆ ಪಂಜಾಬಿ “ಟಚ್‌' ವಿಪರೀತವಾ +ಗಿತ್ತು. ಈ ಎಲ್ಲ ನಿರ್ದೇಶಕರೂ ನಿರ್ಮಾಪಕರ +ಬೇಡಿಕೆಗಳಿಗೆ ಅನುಗುಣವಾಗಿ ವಾದ್ಯ, ಶೈಲಿ, +ಧಾಟಿಗಳನ್ನು ಬದಲಿಸಿದರು. ಆದರೆ ಒಬ್ಬ +ನೌಷಾದ್‌ ಮಾತ್ರ ಅದೇ ಪುರಾತನ ಶಾಸ್ತ್ರೀಯ +ಸಂಗೀತಕ್ಕೆ ಅಂಕಿತವಾಗಿ ಉಳಿದರು. ಇವರಷ್ಟೇ +ನಿಷ್ಣಾತ ನಿರ್ದೇಶಕರಾದ ಎಸ್‌. ಎನ್‌.ತ್ರಿಪಾಠಿ +ಇಡೀ ಚಿತ್ರವನ್ನು ಯಶಸ್ವಿಗೊಳಿಸುವ ಗತ್ತಿಲ್ಲ ದೆ +ಸೋತರೆಂಬುದು ಸತ್ಯ. ಎಷ್ಟೋ ಚಿತ್ರಗಳು ನಟ, +ನಟಿ, ನಿರ್ದೇಶಕರನ್ನೂ ಮೀರಿ ಕೇವಲ ನೌಷಾ +ದರ ಗಾನ ಸೃಷ್ಟಿಯ ಬಲದಿಂದಲೇ ಓಡಿದವು. +ರಾಜೇಂದ್ರಕುಮಾರ್‌ ನಟಿಸಿದ "ಸಾಧಿ' ಯಂತಹ +ಕಳಪೆ ಚಿತ್ರ ಕೂಡ ಸಿಲ್ವರ್‌ ಜುಬಿಲಿ ಕಂಡದ್ದು +ಣೌಷಾದರ ಸಂಗೀತದ ಕೃಪೆಯಿಂದ! + +ತಮ್ಮ ಐವತ್ತು ವರ್ಷಗಳ ಸುದೀರ್ಫ್ಥ +ಸಿನೆಮಾ ಬದುಕಿನಲ್ಲಿ ನೌಷಾದ್‌ ಐವತ್ತಕ್ಕಿಂತ +ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿಲ್ಲವೆಂಬುದು +ಅಚ್ಚರಿಯ ಸಂಗತಿ. ಆದರೆ ಆ ಐವತ���ತ ರಲ್ಲಿ ಇಪ್ಪ + + +37 + + +ತ್ರೈದು ಚಿತ್ರಗಳು ಸಿಲ್ವರ್‌ ಜುಬಿಲಿ ಕಂಡವು. + +ಒಂಬತ್ತು ಗೋಲ್ಡನ್‌ ಜುಬಿಲಿ ಓಡಿದರೆ ಎರಡು +ಡೈಮಂಡ್‌ ಜುಬಿಲಿ ಸಾಧಿಸಿದವು! ಸಾಲದೆ ಒಬ್ಬ +ವ್ಯಕ್ತಿಯ ಸಾಧನೆಗೆ ಇಷ್ಟು ಕಿರೀಟಗಳು? ನೌಷಾ +ದರ ಜಾಗದಲ್ಲಿ ಮತ್ತೊಬ್ಬನಿದ್ದಿದ್ದರೆ ಎರಡು +ಸಾವಿರ ಚಿತ್ರಗಳನ್ನು ಮಾಡಿ ತೋಪೆದ್ದು +ಹೋಗುತ್ತಿದ್ದನೇನೋ. + +ಒಂದು ಕಾಲಕ್ಕೆ ಪ್ರಖ್ಯಾತ ಎಚ್‌.ಎಂ. ವಿ. +ಕಂಪೆನಿ ನಡೆದದ್ದೇ ನೌಷಾದರ ಸಂಗೀತದಿಂದ. +ಕೇವಲ ಹಾಡುಗಳಲ್ಲ, ಬರೀ ಹಿನ್ನೆಲೆ ಸಂಗೀತ +ವನ್ನೇ "ಡಿಸ್ಕ್‌' ಗಳನ್ನಾಗಿ ಮಾಡಿ ಮಾರಿದ ಕೀರ್ತಿ +ನೌಷಾದರಿಗೆ ಸಲ್ಲುತ್ತದೆ. + +ದಿಲೀಪ್‌ಕುಮಾರ್‌ ಮತ್ತು ನೌಷಾದರ ಮಧ್ಯೆ +ಒಂದು ಅನನ್ಯ ಸಂಬಂಧವಿದೆ. ನೌಷಾದ್‌ +ಸಂಗೀತ ಯಶಸ್ಸು ಕಾಣಬೇಕಾದರೆ ನಟ +ನೆಗೆ ದಿಲೀಪ್‌ ಇರಲೇಬೇಕು ಎಂದು ವಾದಿ +ಸುವ ಕಾಲವೂ ಇತ್ತು. ಅದನ್ನೆಲ್ಲ ಸುಳ್ಳಾಗಿಸಿ +ರಾಜೇಂದ್ರಕುಮಾರ್‌ ನಟಿಸಿದ "ಮೇರೆ ಮೆಹಬೂ +ಬ್‌' ಚಿತ್ರಕ್ಕೆ ಸಂಗೀತ ನೀಡಿ ಟೀಕಿಸಿದವರನ್ನು +ನಿಬ್ಬೆರಗಾಗಿಸಿದರು ನೌಷಾದ್‌. ಇಷ್ಟಾದರೂ +ದಿಲೀಪ್‌- ನೌಷಾದ್‌ರಲ್ಲಿ ಹೋಲಿಕೆಗಳಿವೆ. +ಇಬ್ಬರೂ ಕಳೆದು ಐವತ್ತು ವರ್ಷಗಳಿಂದ +ಚಿತ್ರರಂಗದಲ್ಲಿ ನೆಲೆ ನಿಂತಿದ್ದಾರೆ. ಇಬ್ಬರೂ +"ವರ್ಷಕ್ಕೊಂದೇ ಚಿತ್ರ'ವೆಂಬ ಕರಾರಿಗೆ ಬದ್ಧರಾ +ಗಿದ್ದಾರೆ. ಮತ್ತು ಇದೇ ದಿಲೀಪ್‌-ನೌಷಾದ್‌ +ಜೋಡಿ 1964ರಿಂದ 1968ರ ತನಕ ಸೃಜಿಸಿದ +ಚಿತ್ರಗಳು ಸಾಲಾಗಿ ನೆಲ ಕಚ್ಚಿದವು. ದಿಲ್‌ ದಿಯಾ +ದರ್ದ್‌ ಲಿಯಾ, ಆದ್ಮಿ ಮತ್ತು ಸಂಘರ್ಷ್‌ ಚಿತ್ರ +ಗಳ ನಂತರ ನೌಷಾದರ ಮೇಲೆ ಸೋಲಿನ ಛಾಯೆ +ಬಿತ್ತು. ಇನ್ನಾದರೂ ಶಾಸ್ತ್ರೀಯ ಗುಂಗು ಬಿಡಿ +ರೆಂದು ಎಲ್ಲರೂ ಒತ್ತಾಯಿಸಿದರು. ಸರಿ, "ಸಾಥಿ' +ಚಿತ್ರಕ್ಕೆ ಸ್ವಲ್ಪ ಭಿನ್ನವಾದ ಸಂಗೀತ ನೀಡಿದರು +ನೌಷಾದ್‌. ಅದೂ ನೆಲ ಕಚ್ಚಿತು! ಮತ್ತೆ ಹಳೆಯ +ಮನೆಗೇ ಮರಳಿದ ನೌಷಾದ್‌ ಶಾಸ್ತ್ರೀಯ ಸಂಗೀ +ತದಲ್ಲಿ ಸ್ಥಿರವಾದರು. + +ನೌಷಾದರು ಲತಾಳನ್ನು ಪಳಗಿಸುವುದಕ್ಕಿಂತ + + +38 + + +ಮುಂಚೆ ಶಂಷಾದ್‌ ಬೇಗಂ ಅವರ ಮುಖ್ಯ ಗಾಯ +ಕಿಯಾಗಿದ್ದಳು. ಆಕೆಯ ಪ್ರಕಾರ, ನೌಷಾದರ +ವಿಶೇಷವೆಂದರೆ ರೆಕಾರ್ಡಿಂಗ್‌ಗೆ ಮುಂಚೆ ಶಬ್ದದ +ಮತ್ತು ಸಾಲುಗಳ ನಡುವಿನ "ಮ್ಯೂಸಿಕಲ್‌ +ಪೀಸ್‌' ಹಾಗೂ 'ಪಿಚ್‌' ತಿಳಿಯುತ್ತಿರಲಿಲ್ಲ. +ಆದರೆ ಸ್ಟುಡಿಯೋದಲ್ಲಿ ನೌಷಾದ್‌ ಹಾರ್ಕೋ +ನಿಯಂ ಹಿಡಿದು ಕೂತರೆ ಸಾಕು, ಎಲ್ಲವೂ +ಹಾರ್ಮೋನಿಯಂ ಮೇಲೆ ತಯಾರಿರುತ್ತಿತ್ತು! +ಕೇವಲ ಶಬ್ದ ಜೋಡಿಸಿ ಹಾಡಿ ಬಿಟ್ಟರೆ ಅಲ್ಲಿಗೆ +ಗಾಯಕಿಯ ಕೆಲಸ ಮುಗಿಯಿತು. ಇಂಥ ಅಚ್ಚು +ಕಟ್ಟುತನ ಮತ್ಯಾರಿಗಿದೆ? "ಅಂದಾಜ್‌' ಚಿತ್ರದ +""ಹಮ್‌ ಆಜ್‌ ಕಹೀ ದಿಲ್‌ ಖೋಬೈಶೇ.....'' +ಗೀತೆಯ ರಿಹರ್ಸಲ್‌ಗಾಗಿ ಮುಕೇಶ್‌ ಮೂವತ್ತು +ಸಲ ನೌಷಾದರ ಮನೆಗೆ ಹೋಗಿದ್ದರಂತೆ! ರಫಿ +ಪ್ರತಿನಿತ್ಯ ಬರುತ್ತಿದ್ದರಂತೆ. ಸೈಗಲ್‌ ಕೂಡ +ನೌಷಾದರ ಮಾತಿಗೆ ಪಿಟ್ಟೆನ್ನದೆ ರಿಹರ್ಸಲ್ಲಿಗೆ +(ಕುಡಿಯದೆ!) ಕೂಡುತ್ತಿದ್ದರಂತೆ. ಅಂತೆಯೇ +ಮೂರು ನಿಮಿಷಗ�� ಗೀತೆಯಾದ “ಚಾಹೆ ಬರ್‌ +ಬಾದ್‌ ಕರೇಂಗೆ ..... ' ಗೀತೆ ಬಾಗೇಶ್ರೀ ರಾಗ +ದಲ್ಲಿ ಅಮೋಘವಾಗಿ ಮೂಡಿ ಬರಲು ಸಾಧ್ಯವಾ +ಯಿತು. ಈಗಿನ ನಿರ್ದೇಶಕರಿಗೂ, ಗಾಯಕರಿಗೂ +ಇಂಥ-ಶ್ರದ್ಧೆ ಎಲ್ಲಿದೆ? ಅದಕ್ಕೆಂದೇ ಹಾಡುಗಳು +ಜೀವ ಕಳೆದುಕೊಂಡು "ಏಕ್‌ ದೋತೀನ್‌ ಚಾರ್‌' +ಆಗಿ ಹೋಗಿವೆ. + +ಇವತ್ತು ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿ +ನೌಷಾದ್‌ ದೂರದರ್ಶನ ಧಾರಾವಾಹಿಯಾದ +"ಟೀಪೂ'ಗೆ ತಯಾರಿಸಿರುವ ಆ ಇಂಪೀರಿಯಲ್‌ +ಸಂಗೀತ ಕೇಳಿ ನೋಡಿ ...... ಅದೇ ಹಳೆಯ +ಠೀವಿ, ರಾಜತ್ವ ಮತ್ತು ಗಾಂಭೀರ್ಯಗಳ ಸಂಕ +ಲನ ಅಲ್ಲಿ ಮೂರ್ತಿವೆತ್ತಿ ನಿಂತಿದೆ. ಅಂದಿನ +ಜೋಹ್ರಾಬಾಯಿ ಅಂಬಾಲಾವಾಲಿಯಿಂದ ಇವ +ತ್ತಿನ ಅನೂರಾಧಾ ಪೋದ್ವಾಲ್‌ ತನಕ ನೌಷಾದರ +ಶುದ್ಧ ಸಂಗೀತದ ತೀರ್ಥಯಾತ್ರೆ ಸಾಗಿ ಬಂದಿದೆ. + +1919ರಲ್ಲಿ ಲಖನೌದ ಸಾಂಪ್ರದಾಯಿಕ ಮನೆ +ಯೊಂದರಲ್ಲಿ ಜನಿಸಿದ ನೌಷಾದ್‌ ಬಾಲ್ಯದಲ್ಲಿ +ಕದ್ದು ಸಿನೆಮಾ ನೋಡಿದವರು. ಮನೆಯ + + +ಕಸ್ತೂರಿ + + +ಲ್ಯಾರೂ ಸಂಗೀತ ಬಲ್ಲವರಿಲ್ಲ. ಅವತ್ತಿನ ಸಿನೆ +ಮಾಗಳಲ್ಲಿ ಹಾಡಿನ ದೃಶ್ಯದ ಜೊತೆಗೆ ಬ್ಯಾಂಡ್‌ +ಬಾರಿಸುವವರ ಮೇಳವೂ ಕಾಣುತ್ತಿತ್ತು. ಆ +ಮೇಳಕ್ಕೂ, ಗಾಯಕರಿಗೂ ನಡುವೆ ಹೊಂದಾ +ಣಿಕೆ ಹೇಗೆ ಸಾಧ್ಯ ಎಂಬುದೇ ನೌಷಾದರ ಅತಿ +ದೊಡ್ಡ ಪ್ರಶ್ನೆ ಮತ್ತು ಆಕರ್ಷಣೆಯಾಯಿತು. +ಮುಂದೆ ಸಂಗೀತವಾದ್ಯ ಮಾರುವ ಅಂಗಡಿಯೊಂ +ದರಲ್ಲಿ ಕೆಲಸಕ್ಕೆ ಸೇರಿಕೊಂಡರು ನೌಷಾದ್‌. +ನಾಟಕದ ಗೀಳು ಶುರುವಾಯಿತು. ಅದರ ಆರ್ಕೆ +ಸ್ಟ್ರಾದಲ್ಲಿ ಸೇರಿಕೊಂಡು ಊರೂರು ಅಲೆದು +ದಿವಾಳಿಯಾಗಿ ಊರಿಗೆ ಮರಳಿ ಬಂದರು. +ಮುಂದೆ 1937ರಲ್ಲಿ ಮುಂಬಯಿಗೆ ಬಂದು ಹೆಡ್ಮಾ +ಸ್ತರರೊಬ್ಬರ ಮನೆಯಲ್ಲಿ ಉಳಿದುಕೊಂಡರು. +ಈ ಮಧ್ಯೆ ಅವರು ಹ್ಯಾರಿ ಡರೋಟಿಸ್‌ರವರ ಚಿತ್ರ +ನಿರ್ಮಾಣ ತಂಡಕ್ಕೆ ಕಾಲಿಟ್ಟು ನಲವತ್ತು ರೂಪಾ +ಯಿಗಳ ಸಂಬಳದ ಮೇಲೆ ಬದುಕು ಪ್ರಾರಂಭಿಸಿ +ದ್ದರು. 1940ರಲ್ಲಿ ಸ್ವತಂತ್ರವಾಗಿ ಎಂ. ಭಾವನಾನಿ +ಯವರ 'ಪ್ರೇಮನಗರ್‌' ಚಿತ್ರಕ್ಕೆ ಸಂಗೀತ +ನೀಡುವ ಯೋಗ ಬಂತು. ಮತ್ತೆ ನೌಷಾದ್‌ +ತಿರುಗಿ ನೋಡಲಿಲ್ಲ. ಕೆಲ ಕಾಲ ಸುರಯ್ಯಾಳನ್ನು + + +ತಮ್ಮ ರಾಗಗಳ ಮೇಲೆ ಪ್ರಯೋಗಿಸಿ ನೋಡಿ +ದರು. ಯಶಸ್ಸು ಅವರ ಬೆನ್ನು ಬಿತ್ತು. ರತನ್‌, +ಬೈಜೂಬಾವರಾ, ಅನೋಖಿ ಅದಾ, ಮದರ್‌ +ಇಂಡಿಯಾ, ದೀದಾರ್‌, ಸನ್‌ ಆಫ್‌ ಇಂಡಿಯಾ, +ದಿಲ್ಲಗಿ, ದಾಸ್ತಾನ್‌, ಶಬಾಬ್‌ ಒಂದೇ +ಎರಡೇ! 1943ರಿಂದ 1957ರ ನಡುವಿನ ಕಾಲ +ವನ್ನು ನೌಷಾದರ ಬದುಕಿನ ವಸಂತ ಯ ವೆನ್ನ +ಬಹುದು. ಜುಬಿಲಿಗಳ ಸಾಲೇ ಅವರನ್ನು ಮೆರೆ +ಸಿತು. ಮುಂದೆ 1960ರ ತನಕ ಅನಾರೋಗ್ಯ +ಕಾಡಿತ್ತು. ಅದರಿಂದ ಚೇತರಿಸಿಕೊಂಡು ಫೀನಿಕ್ಸ್‌ +ಹಕ್ಕಿಯಂತೆ ಪುನರ್ಜನ್ಮ ಪಡೆದ ನೌಷಾದ್‌ ಮತ್ತೆ +ಅಮೋಘ ಸಂಗೀತ ನೀಡಿದರು. ಆದರೆ ಕಎ +ಶಕೀಲ್‌ ಬದಾಯುನಿ ಸಾವು ಅವರನ್ನು ಕಂಗೆಡಿ +ಸಿತು. ಪತ್ನಿಯ ಮರಣದ ಹೊಡೆತವೂ ನೌಷಾದ +ರನ್ನು ತೊಂದರೆಗೀಡು ಮಾಡಿತು. ಆದರೆ ಐದು +ದಶಕಗಳ ಕಾಲ ನೌಷಾದ್‌ ಸೃಷ್ಟಿಸಿದ ಸಂಗೀತ +ಒಂದು ಸುದೀರ್ಥ್ಫ ಆಲಾಪವಾಗಿ, ಮಾನವೀಯ +ಪ್ರೇಮ - ಆವೇ��ಗಳ ಸಂಕಲನವಾಗಿ ಕಂಗೊಳಿ +ಸಿದೆ ಎಂಬುದು ಅಪ್ಪಟ ಸತ್ಯ. + + + + + + + + + + + + + + + +5A + + +ಘಾ + + +DONT DISTURB + + + + + +ಜೂನ್‌ 1991 + + + + + + + +ಆತ ರಬ್ಬರು ಗೊಂಬೆಗೆ ಪ್ರಾಣ ಬಂದರೆ +ಹೇಗಿರುತ್ತದೋಹಾಗಿರುತ್ತಾನೆ. ಹುಟ್ಟಿ ದಾಗಿನಿಂ +ದಲೂ ಕೂದಲುಗಳಿಲ್ಲ. ಮೂಗುಸೊಟ್ಟ ತಿರುಗಿ +ರುತ್ತದೆ. ಮುಂದಿನ ಹಲ್ಲುಗಳಿಲ್ಲ. ಕಣ್ಣಿನ +ಹುಬ್ಬುಗಳಿಲ್ಲ. ಕಣ್ಣಿನ ರೆಪ್ಪೆಗಳಿಗೂ ಕೂದಲು +ಗಳಿಲ್ಲ. ಇಲಿ ಕಿವಿಗಳಂತ ಸೆಟೆದು ನಿಂತಿರುವ +ಕಿವಿಗಳು, ಸೊಟ್ಟ ತಿರುಗಿದ ಕಾಲುಗಳು. ಅತ್ಯಂತ +ಬಲಹೀನವಾದ * ಶರೀರ, ಗಾಳಿಗೆ ಹಾರಿ +ಹೋಗುವ ಆಕೃತಿಯುಳ್ಳ ವ್ಯಕ್ತಿ ಹೆಸರು ಜೇಸನ್‌ +40 + + + + + +ಎಮ್‌. ಎನ್‌. ಕಂಬಳಿ + + + + + +ಎಲ್ಲಿಸನ್‌. ಇಂತಹ ವ್ಯಕ್ತಿಗಳು ಪ್ರಪಂಚದಲ್ಲಿ +ಇದ್ದಾರೆಯೇ ಎಂದು ಆಶ್ಚರ್ಯವಾಗುತ್ತದೆ. +"ಪ್ರೊಜೀರಿಯಾ' ಎಂಬುದು ಒಂದು ವಿಚಿತ್ರ +ವ್ಯಾಧಿಯ ಹೆಸರು. ಇದು ಸೋಕಿದವರಿಗೆ ನೂರು +ವರ್ಷ ಜೀವನ ಅನುಭವಿಸಿದ ಶರೀರದಲ್ಲಾಗುವ +ಬದಲಾವಣೆಗಳು ಅತಿ ಚಿಕ್ಕ ವಯಸ್ಸಿನಲ್ಲಿಯೇ +ಉಂಟಾಗುತ್ತವೆ. ಪ್ರಪಂಚದಲ್ಲಿ ಈ ವ್ಯಾಧಿ +ಯಿಂದ ಬದುಕಿದವರು ಹದಿನೈದು ಜನರಿಗಿಂ +ತಲೂ ಹೆಚ್ಚಿಗೆ ಇಲ್ಲ. ಈ ವ್ಯಾಧಿಯುಳ್ಳವರು +ಹನ್ನೆರಡು ವರ್ಷಕ್ಕಿಂತ ಜಾಸ್ತಿ ಬದುಕಿದ ದಾಖಲೆ +ಇಲ್ಲ. ಜೇಸನ್‌ ಎಲ್ಲಿಸನ್ನನ ವಯಸ್ಸು 15 ವರ್ಷ +ಗಳು. ಈತನೊಬ್ಬನೇ ಬದುಕುಳಿದು ಎಲ್ಲರನ್ನೂ + + +ಆಶ್ಚ ರ್ಯಗೊಳಸುತ್ತಿದ್ದಾನೆ. ನೂರು ವರ್ಷ + + +ಕಸ್ತೂರಿ + + +ಣು + + +ಗಳು ದಾಟಿ ಬದುಕುತ್ತಿರುವ ವ್ಯಕ್ತಿಗಳುಕಾಣಸಿಗು +ವುದು ಅಪರೂಪ. ಅದರಂತೆ ಪ್ರೊಜೀರಿಯಾ +ವ್ಯಾಧಿಯಿಂದ ನರಳುತ್ತಿರುವವರು ಕೂಡಾ 12 +ವರ್ಷಗಳಿಗಿಂತಲೂ ಬಾಟಿ ಬದುಕಿರುವುದು ಅಪ +ರೂಪವಾದ ವಿಷಯ. + +ನಾಲ್ಕು ಅಡಿಗಳ ಎತ್ತರವುಳ್ಳ ಜೇಸನ್‌ ತೂಕ +20 ಕಿ.ಗ್ರಾಂ. ಜೇಸನ್‌ ತಾಯಿ ಕೇಥಿ ಎಲ್ಲಿಸನ್‌. +ಆಕೆಗೆ ಮೊದಲ ಗಂಡನಿಂದ ಇಬ್ಬರು, ಎರಡನೆ +ಗಂಡನಿಂದ ಅವಳಿ ಮಕ್ಕಳಿದ್ದಾರೆ. ಜೇಸನ್ನನ +ತಂದೆ ತೀರಿಕೊಂಡಿದ್ದಾನೆ. ಸಾಕು ತಂದೆ, ಜನ್ಮ +ನೀಡಿದ ತಾಯಿ ಇದ್ದಾರೆ. ನೂರು ವರ್ಷ +ಆಯಸ್ಸು ಹೊತ್ತು ಹುಟ್ಟಿದ ಜೇಸನ್ನನಿಂದ ಆತ +ನಿಗೆ ನೌಕರಿ ಕೊಟ್ಟ "ಫೂಚರ್‌ ಲಿಡರ್ಸ್‌' ಎಂಬ +ಎಕ್ರಯ ಶಾಲೆ ಒಳ್ಳೆ ಲಾಭಗಳನ್ನು ಗಳಿಸಿತು. +ಎಚಿತ್ರವಾದ ಮನುಷ್ಯ ಅಂಗಡಿಯ ಮುಂದೆ +ಇರುವುದರಿಂದ ರಸ್ತೆಯಲ್ಲಿ ಹೋಗುತ್ತಿರುವ +ವರು ಆಕರ್ಷಿತರಾಗಿ ಅಂಗಡಿಗೆ ಬರುವುದು, +ಅಲ್ಲಿಂದ ವಸ್ತುಗಳನ್ನು ಖರೀದಿಸುವುದು ಜರು +ಗುತ್ತದೆ. ಆ ಕಂಪನಿ ಜೇಸನ್‌ಗೆ "ಉತ್ತಮ ವಿಕ್ರ +ಯದಾರ' ಎಂಬ ಅವಾರ್ಡು ನೀಡಿ ಸತ್ಕರಿಸಿತು. + +ಜೇಸನ್‌ಗೆ ಆನಂದವನ್ನುಂಟು ಮಾಡುವ +ವಿಷಯ ಒಂದಿದೆ. ವರ್ಷದಲ್ಲಿ ಒಂದು ವಾರ +ಕಾಲ ತನ್ನಂತೆ "ಪ್ರೊಜೀರಿಯಾ' ಬಂದವರೊಡನೆ +ಸಮುದ್ರ ತೀರಗಳಲ್ಲಿ ವಿಹರಿಸುತ್ತಾನೆ. 1982ರಲ್ಲಿ +ಫಿಲಡೆಲ್ಫಿಯಾಗೆ ಸೇರಿದ "ಸನ್‌ಷೈನ್‌ ಘೌಂಡೇ +ಷನ್‌' ಪ್ರಪಂಚದಲ್ಲಿರುವ ಪ್ರೊಜೀರಿಯಾ ಇದ್ದ +ವರನ್ನೆಲ್ಲಾ ಒಂದೆಡೆ ಸೇರಿಸಿ ಅವರ ಖರ್ಚನ್ನು +ಭರಿಸುತ್ತದೆ. ಆತನನ್ನು ತಮಾಷೆ ���ಾಡುವವರು +ಹೆಚ್ಚು. ಒಮ್ಮೆ ಒಬ್ಬ ವ್ಯಕ್ತಿ ''ನೀನು ಯಾವಾಗ +ಸಾಯುತ್ತಿ?'' ಎಂದು ಜೇಸನ್ನನ್ನು ಪ್ರಶ್ನಿಸಿದ. +ಹಾಗೆ -ಪ್ರಶ್ನಿಸುವುದು ಅಮಾನುಷ. ಆದರೂ +ಜೇಸನ್ನ ಕೂಡಲೇ ""ನೀನು ಯಾವಾಗ +ಸಾಯುತ್ತಿ?'' ಎಂದು ಮರು ಪ್ರಶ್ನೆ ಹಾಕಿದ +ನಂತೆ. ಈ ವ್ಯಾಧಿ ಸೋಕಿದವರಿಗೆ ಶರೀರದಲ್ಲಿ +ಬರುವ ಬದಲಾವಣೆಗಳು ಇರುವುದಿಲ್ಲ. ಜೀವನ +ದಲ್ಲಿ ಆಸೆ, ಸಾಧಿಸಬೇಕೆಂಬ ಛಲ ಇವರಿಗೆ ಇರು + + +ಜೂನ್‌ 1991 + + + + + +ವುದಿಲ್ಲ. ಮಾನಸಿಕವಾಗಿ ಇವರಿಗೆ ತಾವು ಬಹಳ +ಕಾಲ ಬದುಕುವುದಿಲ್ಲ ಎಂದು ತಿಳಿದುಬಿಡುತ್ತದೆ. + +ಜೇಸನ್ನನ ವಯಸ್ಸು ಹದಿನೈದು ದಾಟಿದೆ. +ಬಗ್ಗುವುದು ಆಗುವದಿಲ್ಲ. ಶರೀರ ಬಗ್ಗಲು ಅನು +ಕೂಲವಾಗದಂತೆ ಗಟ್ಟಿಯಾಗಿದೆ. ಗಿಟಾರ್‌ ಬಾರಿ +ಸುವುದು. ಕ್ಯಾಸೆಟ್‌ ಕೇಳುವುದು ಅಭಿರುಚಿ. ಶಾಲೆ +ಯಿಂದ ಅಂಗಡಿಗೆ! ಸಂಪಾದನೆ ಹಣದಿಂದ ತನಗೆ +ಬೇಕಾದ ವಸ್ತುಗಳನ್ನು ಖರೀದಿಸಿದ್ದಾನೆ. ಒಂದು +ದಿನ ಎಲ್ಲರೂ ಊಟಕ್ಕೆ ಕುಳಿತಾಗ ಇದ್ದಕ್ಕಿದ್ದಂತೆ +""ನಾನು ಸತ್ತ ಮೇಲೆ ಇಲ್ಲೇ ಆ ಸೇಬುಹಣ್ಣುಗಳ +ಮರಗಳ ನಡುವೆ ಸಮಾಧಿ ಮಾಡಿರಿ. ನಿಮಗೆ +ಹತ್ತಿರದಲ್ಲೇ ಇರುತ್ತೇನೆ'' ಎಂದ. ಆತನಿಗೂ +ಗೊತ್ತು ತಾನು ಬಹಳ ದಿನ ಬದುಕುವುದಿಲ್ಲ. +ಎಂದು. ಆದರೂ ಇನ್ನೂ 13 ವರ್ಷ ಬದುಕಬೇ +ಕೆಂಬ ಆಸೆ. ಹಾಗೆ ಜಾಗತಿಕ ದಾಖಲೆ ಮಾಡಬೇಕೆಂ +ಬುದು ಆತನ ಆಸೆ. ಆ ಆಸೆ ಈಡೇರುತ್ತದೋ +ಇಲ್ಲವೋ ಕಾಲವೇ ನಿರ್ಣಯಿಸುತ್ತದೆ. ಪಿ + + +41 + + +ಶೀವಮಾಹಾಸಾ. + + + + + +ನಿಮ್ಮ ಹೆಂಡತಿ, ಎರಡು ಮಕ್ಕಳ ತಾಯಿ ಹಿಂದಿ +ಸಿನಿಮಾ ನೋಡಿಕೊಂಡು ಬಂದ ಮೇಲೆ "ರೀ +ಸಲ್ವಾರ್‌ ಖಮೀಜ್‌ ಹೊಲಿಸ್ಕೋತಿನಿ' ಎಂದರೆ +ನೀವು ಏನು ಉತ್ತರ ಕೊಡ್ತೀರಿ? ನಾನೂ ನನ್ನ + + +42 + + +4 ಅ್ಕಾ್‌ +ಪ್ರಭಾ + + + + + + + + +ಹೆಂಡತಿಗೆ ಅದೇ ಉತ್ತರ ಕೊಟ್ಟೆ. "ಸಲ್ವಾರ್‌ +ಖಮೀಜು ಮಕ್ಕಳ ತಾಯಂದಿರಿಗೆ ಸರಿ +ಹೋಗುಲ್ಲ ಬೇಡ' ಎಂದೆ. ಹಿಂದಿ ಸಿನೆಮಾದಲ್ಲಿ +ಹೀರೋಯಿನ್ನು ಸಲ್ವಾರ್‌ ಖಮೀಜ್‌ ಹಾಕಿಕೊಂ + + +ಕಸ್ತೂರಿ + + +(ಹ + + +ಡಿದ್ದನ್ನು ನೆನಪಿಸಿದಳು. "ಹೀರೋಯಿನ್ನು + + +ಮದುವೆಗೆ ಮೊದಲು ಅದನ್ನು ಹಾಕಿ +ಕೊಂಡಿದ್ದು. ಆಮೇಲೆ ಅಂದರೆ ಮದುವೆ ಆದ +ನಂತರ ಅವಳು ಸೀರೇನೇ ಅಲ್ಲವೇ +ಉಟ್ಟುಕೊಂಡಿದ್ದು?' ಎಂದೆ. + +ಇಂತಹ ಸಮಯದಲ್ಲಿ ಮಾಮೂಲಾಗಿ ಆಗು +ವಂತೆ "ರೀಸನಿಂಗು' ಹಿಂದಿನ ಬೆಂಚಿಗೆ +ಹೋಯಿತು; ಡಿಮ್ಯಾಂಡು ಮುಂದಿನ ಬೆಂಚಿಗೆ +ಬಂದಿತು. ಮುಂದಿನ ಬೆಂಚೇನು ಎದುರಿನ ಟೇಬ +ಲ್ಲಿನ ಮೇಲೇ ಬಂದು ಕೂತಿತು. ನಾನು ನನ್ನ +ಖುರ್ಚಿ ಮೇಲೆ, ಈ ಡಿಮ್ಯಾಂಡು ನನ್ನ ಎದುರಿನ +ಟೇಬಲ್ಲಿನ ಮೇಲೆ ಹೀಗಾಯಿತು. ಟೇಬಲ್ಲಿನ ಈ +ಕಡೆ ಖುರ್ಚಿ ಮೇಲೆ ಕುಳಿತಿದ್ದ ನನಗೆ ಅದರ +ಅನುಭವ ಶುರು ಆಯಿತು. ಅನ್ನ ಬೆಂದಿರಲಿಲ್ಲ, +ಹುಳಿ ಪೂರ್ತಿ ಹಸಿಮೆಣಸಿನಪುಡಿ ಘಾಟು, + + +ಪಲ್ಯಕ್ಕೆ ಖಾರ ಜಾಸ್ತಿ, ಮೊಸರು ಹೆರ್ತಿರಲಿಲ್ಲ; - + + +ಇದರೊಂದಿಗೆ "ನಾನು ಕೇಳಿದ್ದು ಐದು ಪೈಸೇದು +ಯಾವತ್ತಾದರೂ ನೀವು ಕೊಡಿಸಿದ್ದೀರಾ?' +ಎನ್ನುವ ಚುಚ್ಚು ಮಾತು. ಇಂತಹ ಚುಚ್ಚು +ಮಾತುಗಳು ಗಂಡಸರ ಹೃದಯ ಕತ್ತರಿಸುತ್ತ��ೆ. + +"ಐದು ಪೈಸೆಗೆ ಏನು ಸಿಗುತ್ತೆ ಅಂತ ನಾನು +ನಿನಗೆ ಕೊಡಿಸಿಲ್ಲ?' ಎಂದೆ. "ಐದು ಪೈಸೇದೇ +ಕೊಡಿಸಕ್ಕೆ ಆಗದೇ ಇದ್ದವರು ಬೇರೆ ಇನ್ನೇನು +ತಾನೇ ಕೊಡಿಸ್ತೀರೀ?' ಎಂದು ತಿರುಗಿ +ಕೇಳಿದ್ದಳು. + +"ಎಪ್ಪತ್ತು ಸಾವಿರ ಸಾಲ ಮಾಡಿ ಒಂದೂವರೆ +ಲಕ್ಷದ ಮನೆ ಕಟ್ಟಿಸಿ ಮನೆ ಮುಂದೆ ನಿನ್ನ ಹೆಸರೇ +ಕಲ್ಲಿನಲ್ಲಿ ಕೆತ್ತಿಸಿ ಹಾಕಿಲ್ಲವೇ?' ಎಂದೆ. + +"ಮನೆ ನನಗೆ ಅಂತಲೇನೂ ಕಟ್ಟಿಸಲಿಲ್ಲ. +ನಿಮಗೇ ಬೇಕಾಗಿತ್ತು, ಕಟ್ಟಿಸಿಕೊಂಡ್ರಿ..' ಎಂದು +ಮೊಂಡುವಾದ ಹೂಡಿದಳು. ಈ ವಾದಗಳಿಂದ +ನನ್ನ ಬಾಯಿ "ಬಂದ್‌' ಆದ ನಂತರ ಎಲ್ಲ ಗಂಡಂ +ದಿರೂ ಮಾಡುವಂತೆಯೇ ಮಾಡಿದೆ. ಸಲ್ವಾರ್‌ +ಖಮೀಜ್‌ಗೆ "ಪರ್ಮೀಷನ್‌' ಕೊಟ್ಟೆ. ಅಂದರೆ +ನಾನು ಸೋತೆ! ಕ + +ನಾನೂರೂ ಚಿಲ್ರೆ ಸಾಲ ಮಾಡಿ. ಹೆಂಡತಿ + + +ಕತ xk 1001 + + +ಯನ್ನು ಅಂಗಡಿಗೆ ಕರೆದುಕೊಂಡು ಹೋಗಿ +ಮೂರು ದಿವಸ ಪೂರ್ತಿ ಬಟ್ಟೆ ಹುಡುಕಿದೆ. +ನಾಲ್ಕನೇ ದಿವಸ ಸಿಕ್ಕಿದ ""ಆರಿಸಲಾದ'' ಬಟ್ಟೆ +ಯನ್ನು ಕಮರ್ಷಿಯಲ್‌ ಸ್ಟೀಟ್‌ನಲ್ಲಿರೋ +ಟೈಲರ್‌ ಹತ್ತಿರ ಹೊಲಿಯಲು ಹಾಕಲು +ಹೋದೆವು. ಟೈಲರು ಇವಳ ಅಳತ ತೆಗೆದುಕೊ +ಳ್ಳಲು ಟೇಪನ್ನು ಎಲ್ಲೆಲ್ಲೋ. ತೂರಿಸಿ ಇವಳ +ದೇಹವನ್ನು ಎಲ್ಲೆ ಲ್ಲೋ ಮುಟ್ಟುತ್ತಿರಬೇಕಾದರೆ +ಇಂತಹ ಪಾಡು ಬೇರೆ ಯಾವ ಗಂಡಸಿಗೂ +ಬರದೇ ಇರಲಿ ಅಂತ ಬೇರೆ ಗಂಡಸರಿಗೆ ಶುಭ +ಹಾರೈಸಿದೆ. ನಾನಾದರೂ ಟೈ ಲರು ಆಗಬಾರ +ದಿತ್ತೇ ಅಂತ ಹಲಬಾರಿ ಅನಿಸಿದ್ದೂ ಉಂಟು. + +ನೂರಾಎಂಬತ್ತು ಕೂಲಿ ಕೊಟ್ಟು ಸಲ್ವಾರ್‌ +ಖಮೀಜನ್ನು ಹೆಂಡತಿ ಹೊತ್ತು ಮನೆಗೆ ತಂದಳು. +"ಹಾಕ್ಕೋಬಾರದಾ?' ಎಂದೆ, ಅದು ಒಂದು +ವಾರ ಆದರೂ ಬೀರೂನಲ್ಲೇ ಇದ್ದದ್ದು ನೋಡಿ. +"ಆರನೇ ತಾರೀಖು ಹಾಕ್ಕೋತೀವ್ರೀ....' +ಎಂದಳು. ಆರನೇ ತಾರೀಖು ಏನು ಮುಹೂರ್ತ +ಅಂತ ಪಂಚಾಂಗ ಹುಡುಕಿದೆ. ಏನೂ ತಿಳೀಲಿಲ್ಲ. +ಅವಳನ್ನೇ ಕೇಳಿದೆ. ".. ಡೇಟು ಸರಿ ಇದ್ರೆ ಅವತ್ತು +ನನ್ನ ಐನೀರು ...' ಎಂದಳು ಕೋಪಿಸಿಕೊಂಡು. +ಸರಿ ಅಂತ ತೆಪ್ಪಗಾದೆ. + +ಆರನೇ ತಾರೀಖು ಬಂದಿತು. ಬೆಳಿಗ್ಗೆ ಎದ್ದು +ಕೆಲಸಕ್ಕೆ ಹೋದೆ. ಸಂಜೆ ಮನೆಗೆ ಬಂದೆ. +ಯಾಕೋ ಕ್ಯಾಲೆಂಡರ್‌ ಕಡೆ ನೋಡಿದಾಗ ಆರನೇ +ತಾರೀಖಿನ ಮೇಲೆ ನಾನೇ ಎಳೆದಿದ್ದ ರೆಡ್‌ ಮಾರ್ಕು +ಕಾಣಿಸಿತು. ಹೆಂಡತಿ ಇನ್ನೂ ಸೀರೇಲೇ ಇದ್ದಳು. + +"ಇವತ್ತು ಆರನೇ ತಾರೀಖು..' ಎಂದೆ. "ನಿನ್ನೆ +ಐದು, ನಾಳೆ ಏಳು.' ಅಂತ ಕ್ರಾಸ್‌ ವರ್ಡ್‌ +ಫಜಲ್‌ ಮಾದರಿ ಉತ್ತರ ಬಂದಿತು. + +"ಅಲ್ಲಾ ನಾನು ಕೇಳಿದ್ದು .....' + +".. ನೀವು ಕೇಳಿದ್ದಲ್ಲಾ ಹೇಳ್ತಿರೋದೂ ...' +ಎಂದು ತಿದ್ದಿದಳು. ಸರಿ, ಹೆಂಡತಿಯೇ ಮೊದಲ +ಗುರು ಅಂತ ಅದ್ಯಾರೋ ಪುಣ್ಯಾತ್ಮ ಹೇಳಿದ್ದಾ +ನಂತೆ. ತಪ್ಪು ತಿದ್ದಿಕೊಂಡು ಹೇಳಿದೆ. "ಇವತ್ತು +ಆರನೇ ತಾರೀಖು. ನೀನು ಸಲ್ವಾರ್‌ ಖಮೀಜನ್ನು + + +43 + + + + + +ಕತ್ತಲು +ನನ್ನ ಹೊರಕತ್ತಲು ಈ ಥಳ ಥಳ ಹೊಳೆಯುವ ಚುಕ್ಕೆ +ಚಂದ್ರಾಮ ವಿದ್ಯುತ್‌ ಬೆಳಕಿನ ಬಲದಿಂದ ಅಳಿಸಿ ಹಾಕಲು +ಬಹುದು ಆದರೆ ನನ್ನ ಒಳಕತ್ತ ಲನ್ನು ಯಾವ +ಸೂರ್ಯ ಶಕ್ತಿಯಿಂದ ಅಳಿಸಿ ಹಾಕಲುಬಹುದು +ಹೇಳು ಗೆಳತಿ 9 ಚೆನ್ನಣ್�� ವಾಲೀಕಾರ + + + + + +ಧರಿಸಬೇಕಾದ ದಿವಸ ....' - + +"ರಾತ್ರಿ ಹಾಕ್ಕೋತೀನಿ ...' + +"ರಾತ್ರಿ ಹಾಕ್ಕೊಳ್ಳೋಕ್ಕೆ ನೈಟ್‌ ಗೌನ್‌ ಸಾಕು. +ನೂರಾಎಂಬತ್ತು ಕೂಲಿ ಕೊಟ್ಟು ನಾನ್ನೂರೂ +ಚಿಲ್ರೆ ಬಟ್ಟೆ ತಂದು ಅದನ್ನ ರಾತ್ರಿ ಹಾಕ್ಕೋ +ಳ್ಳೋದು ಅಂದರೆ? ಅಷ್ಟು ದುಡ್ಡಿಗೆ ಆರುನೂರು +ಬೈ ಮೂವತ್ತು ಅಂದರೆ ಇಪ್ಪತ್ತು ನೈಟ್‌ ಗೌನ್‌ +ಬರ್ತಿತ್ತು ..' ಅಂದೆ, ನನಗೇನು ಜಗಳ ಕಾಯಲು +ಬರೋಲ್ವೇ? + +"ಮಕ್ಕಳು. ಮಲಗಲೀ ರೀ. ರಾತ್ರಿ +ಹಾಕ್ಕೊಂಡು ಸರಿಯಾಗಿದೆಯಾ ನೋಡ್ತೀನಿ... +ಹೆಂಡತಿ ಮೂಡು ಚೆನ್ನಾಗಿತ್ತು, ರೇಗಲ್ಲಿಲ್ಲ! + +ಚೆಲ್ಲಿರೋ ಹಾಲು ಇದು. ದುಃಖಪಡಬಾ +ರದು ಅಂತ ವೈರಾಗ್ಯ ತಂದುಕೊಂಡೆ. ರಾತ್ರಿ +ಮಕ್ಕಳು ಮಲಗಿದ ನಂತರ ಹೆಂಡತಿ ಒಂದು +ಘಂಟೆ ಕಷ್ಟ ಪಟ್ಟು ಸಲ್ವಾರ್‌ ಖವೀಜು ಧರಿಸಿ +ದಳು. “ಚೆನ್ನಾ ಗಿದೆಯಾ?' ಎಂದಳು. "ಭೇಷಾಗಿ +ದೆ' ಎಂದೆ.. "ಇಲ್ಲಿ ಸ್ವಲ್ಪ ಟೈಟು ಅನಿಸೋಲ್ಲ +ವಾ?' ಆಂತ ಬೆನ್ನಿನ ಗುಂಡಿ ಹಾಕೋ ಕಡೆ +ತೋರಿಸಿದಳು, "ಇಲ್ಲ ಸರಿಯಾಗಿದೆ' ಎಂದೆ. +"ಇಲ್ರೀ ಇಲ್ಲಿ ಟೈಟು..' ಅಂತ ಬೆನ್ನಿನ ಭಾಗ +ತೋರಿಸಿದಳು. "ಇಲ್ಲಿ ಹಿಡಿಯುತ್ತೆ ..' ಅಂತ +ಕಂಕುಳ ತೋರಿಸಿದಳು. "ಇಲ್ಲಿ ಕೊರೆಯುತ್ತೆ..' +ಅಂತ ತೊಡೆ ಹತ್ತಿರ ಸವರಿಕೊಂಡಳು. "ಇಲ್ಲಿ +ಗಾಳಿನೇ ಓಡಾಡೋಲ್ಲ' ಎಂದು ಎದೆ ಭಾಗ +ತೋರಿಸಿ:ಳು, + +"ಸರಿ ನಾಳೆ ಹೋಗಿ ಟೈಲರ್‌ ಹತ್ತಿರ ರಿಪೇರಿ +ಮಾಡಿಸು ..,' + +"ಟೆ ಲರ್‌ ಯಾಕೆ? + + +ನಾನೇ ಒಂದೆರಡು + + +44 + + +ಹೊಲಿಗೆ ಬಿಚ್ಚಿ ಹಾಕ್ಕೋತೀನಿ ಸ +ಮತ್ತೆ ಒಂದೆರಡುವಾರ ಹೊಲಿಗೆ +ಬಿಚ್ಚೋದು, ಹೊಲಿಗೆ ಹಾಕೋದೂ ಇವೇಕೆಲಸ +ಗಳುನಡೆದವು. ಆಮೇಲೆ ಒಂದು ದಿವಸಸಲ್ವಾರ್‌ +ಖಮೀಜ್‌ ಧರಿಸಿ ಕನ್ನಡಿ ಮುಂದೆ ನಿಂತು ತನ್ನನ್ನೇ +ತೃಪ್ತಿಯಿಂದ ನೋಡಿಕೊಂಡಳು. “ಈಗ ಸರಿ +ಇದೆ' ಅಂತ ತೃಪ್ತಿಯ ನಗೆ ನಕ್ಕಳು. ಸಲ್ವಾರ್‌ +ಖಮೀಜಿನಲ್ಲಿ ಹೆಂಡತಿಯನ್ನ - ನನ್ನ ಹೆಂಡತಿ +ಯನ್ನು - ಎಲ್ಲರೂ ದೃಷ್ಟಿಸುವುದು ನೆನೆದು + +ನಾನು ಭಾರವಾದ ನಿಟ್ಟುಸಿರುಬಿಟ್ಟೆ. + +"ನಿಮ್ಮ ಅಣ್ಣನ ಮಗಳ ಮದುವೆಗೆ ನಾನು +ಇದನ್ನೇ ಹಾಕ್ಕೊಳ್ಳೋದೂ ..' ಅಂತ ಒಂದು +ಬಾಂಬು ಎಸೆದಳು. ಬಾಂಬ್‌ ದಾಳಿಯಿಂದ ನಿಧಾ +ನಕ್ಕೆ ಚೇತರಿಸಿಕೊಂಡೆ. "ಅದಕ್ಕೆ ಮೊದಲೇ ಒಂದೆ +ರಡು ದಿವಸ ಮನೇಲೇ ಹಾಕಿಕೊಂಡು ಅಭ್ಯಾಸ +ಮಾಡಿಕೋ ...' “ನಿಮ್ಮನ್ನ ಮದುವೆ ಆಗೋಕ್ಕೆ +ಮೊದಲು ಇದನ್ನೇರೀ ನಾನು ಹಾಕಿಕೊಳ್ತಾ +ಇದ್ದದ್ದು. ಅದಕ್ಕೆ ಅಭ್ಯಾಸ ಯಾಕೆ?' ಎಂದು +ದಬಾಯಿಸಿಬಿಟ್ಟಳು; ತೆಪ್ಪಗಾದೆ. + +ಪೇಪರಿನಲ್ಲಿ ಯಾವುದೋ ದೇಶದವರು ಸೀರೆ +ನಿಷೇಧ ಮಾಡಿರೋದು ಓದಿದೆ. ಹೆಂಡತೀನ +ಕೂರಿಸಿಕೊಂಡು ಸಲ್ವಾರ್‌ ಖಮೀಜಿನಲ್ಲಿರುವ +ತೊಂದರೆಗಳು, ಸೀರೆಯಲ್ಲಿರುವ ಪ್ಲಸ್‌ ಪಾಯಿಂ +ಟುಗಳು ಇವುಗಳನ್ನು ಕುರಿತು ಹೇಳಿದೆ. ಟಾಯ್ಲೆ +ಟ್‌ಗೆ ಹೋಗೋದರಿಂದ ಹಿಡಿದು ಮಗೂಗೆ +ಹಾಲು ಕುಡಿಸುವವರೆಗೆ ಇರೋ ತೊಂದರೆಗ +ಳನ್ನು ವಿವರಿಸಿದೆ. “ಮದುವೆ ಮನೆಗೆ ಎರಡು +ಮಕ್ಕಳ ತಾಯಿ ಸಲ್ವಾರ್‌ ಖಮೀಜ್‌ ಧರಿಸಿ +ಹೋಗೋದೂಂದರೆ . ಎಲ್ಲರೂ ತಮಾಷೆ +ಮಾಡ್ತಾರೆ' ಎಂದೆಲ್ಲಾ ಹೇಳಿದೆ. ಹೆಂಡತಿ ಯಾವು +ದಕ್ಕೂ ಜಪ್ಪಯ್ಯ ಅನ್ನಲಿಲ್ಲ. "ಮದುವೆ ಮನೆಗೆ +ನಾನು ಬರಬೇಕು ಅಂತ ನಿಮಗೆ ಇಷ್ಟ ಇದ್ದರೆ +ನಾನು ಈ ಡ್ರೆಸ್ಸಲ್ಲೇ ಬರೋದು ರೀ...' ಎಂದು +ಬಿಟ್ಟಳು. ಮದುವೆ ಮನೆಗೆ ಇವಳನ್ನು ಈ ಡ್ರೆಸ್ಸಿ +ನಲ್ಲಿ ಕರೆದುಕೊಂಡು ಹೋಗಿ ಅಲ್ಲಿಗೆ +ಬಂದಿರೋ ಮುದುಕರ ಎದುರಿಗೆ ಛುಡಾಯಿಸಿ + + +ಕಸೂರಿ + + +( + + +ಕೊಳ್ಳುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಸರಿ ಆ + + +ಸಮಯಕ್ಕೆ ಯಾವುದಾದರೂ ಐಡಿಯಾ ಹೊಳಿಬ +ಹುದು ಅಂತ ಕಾದೆ. ನಿಧಾನವೇ ಪ್ರಧಾನ ಅಂತ +ಅದ್ಯಾರೋ ಹೇಳಿದರಂತೆ. ಸ್ಲೋ ಅಂಡ್‌ ಸ್ಪಡಿ +ಎನ್‌ ದಿ ರೇಸ್‌ ಅಂತ ಒಂದು ಇಂಗ್ಲೀಷ್‌ ಗಾದೆ +ಯಿದೆ. ಅದೇ ರೀತಿ ಹೂ ಲಾಫ್ಸ್‌ ಲಾಸ್ಟ್‌ ಲಾಫ್ಸ್‌ +ಮೋರ್‌ ಅಂತ ಮತ್ತೂ ಒಂದು ಇಂಗ್ಲೀಷ್‌ ಗಾದೆ +ಇದೆಯಂತೆ. + +ಮದುವೆಗೆ ಮೂರು ದಿವಸ ಮೊದಲೇ ಬಾ +ಅಂತ ಆಹ್ವಾನ ಬಂದಿತು. ಹೆಂಡತಿ ಸಲ್ವಾರ್‌ +ಖಮೀಜನ್ನು ಜೋಪಾನವಾಗಿ ಟ್ರಂಕಿನಲ್ಲಿಟ್ಟು +ಕೊಂಡು ಮದುವೆ ಮನೆಗೆ ಬಂದಳು. + +ವರಪೂಜೆ ದಿವಸ ಸಲ್ವಾರ್‌ ಖಮೀಜು ಆಚೆ +ತೆಗೆದಳು. "ಈಗ ಬೇಡ ನಾಳೆ ಹಾಕ್ಕೋ... +ಎಲ್ಲರೂ ಬಂದಿರ್ತಾರೆ. ಈಗಲೇ ಹಾಕಿಕೊಂಡರೆ +ಬೆಳಿಗ್ಗೆಗೆ ಮುದುರುತ್ತೆ, ಕೊಳೆ'ಆಗುತ್ತೆ ..' ಅಂತ + + +_ ಕನ್‌ವಿನ್ಸ್‌ ಮಾಡಿ ಸೀರೆ ಉಟ್ಟುಕೊಳ್ಳುವಂತೆ + + +ಮನ ಒಲಿಸುವಲ್ಲಿ ಯಶಸ್ವಿಯಾದೆ. ಬೀಸೋ +ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸಂತೆ.. + +ರಾತ್ರಿ ಮಲಗಿದಾಗ ಈ ಸಲ್ವಾರ್‌ ಖಮೀಜು +ತಪ್ಪಿಸಲು ಏನು ಮಾಡಬೇಕು ಅಂತ ಯೋಚಿ +ಸಿದೆ. ಉಪಾಯ ಹೊಳೀಲಿಲ್ಲ. ಬದಲಿಗೆ ನಿದ್ದೆ +ಕೂಡ ತಪ್ಪಿತು. ಅಪ್ಪಿತಪ್ಪಿ ಮಂಪರು ಹತ್ತಿದಾಗ +ಊರಿನಲ್ಲಿರೋ ಮುದುಕರೆಲ್ಲಾ ಸೇರಿ ನನ್ನನ್ನು +ಛುಡಾಯಿಸುತ್ತಿರುವ ಭಯಂಕರ ಕನಸು ಬಿದ್ದು +ಎಚ್ಚರವೂ ಆಯಿತು. ನಿದ್ದೆ ಮತ್ತೆ ಹತ್ತಿರ ಸುಳ +ಯದೆ ತಲೆ ಭಾರ ಆಯಿತು. ತಲೆ ನೋವೂ ಶುರು +ಆಯಿತು. ಬೆಳಗಿನ ಜಾವ ಎದ್ದೆ. ತಲೆ ಸಿಡಿತ + + +ಚಾಸ್ತಿಯಾಗಿತ್ತು. ಮದುವೆ ಮನೆಗೆ ಬರಬೇಕಾ : + + +ದರೇ ತಂದಿದ್ದ ತಲೆನೋವಿನ ಮಾತ್ರೆ ಎಲ್ಲಿ ಅಂತ +ಆಗಲೇ ಎದ್ದು ಸ್ನಾನಕ್ಕೆ ರೆಡಿ ಭತ್ತ ದ್ದ ಹೆಂಡತಿ +ಯನ್ನು ಕರೆದು ಕೇಳಿದೆ. "ಟ್ರಂಕ್‌ನಲ್ಲಿದೆ +ತಗೊಳ್ಳಿ' ಅಂತ ಬೀಗದ ಕೈ ಕೊಟ್ಟಳು. +ಬೀಗದ ಕೈ ತೆಗೆದುಕೊಂಡು ಟ್ರಂಕ್‌ ಬಾಗಿಲು +ತೆರೆದೆ. ಪೆಟ್ಟಿಗೆಯ ಮೇಲ್ಬಾಗದಲ್ಲೇ ಕಡು ಕೆಂಪು +ಬಣ್ಣದ ಸಲ್ವಾರ್‌ ಖಮೀಜು ನನ್ನನ್ನು ಕಂಡು + + +ಜೂನ್‌ 1991 + + +ಮೊದಲು ಕಿಸಿಕಿಸಿ ಅಂತ ನಂತರ ಗಹಗಹಿಸಿ +ನಕ್ಕಿತು. ಇರು ಇರು ಅಂತ ಹೇಳುತ್ತಾ ಮಾತ್ರೆ +ಹುಡುಕಿ ತೆಗೆದೆ. ಅಲ್ಲೇ ಓಡಾಡುತ್ತಿದ್ದ ಅಣ್ಣನ +ಎರಡನೇ ಮಗಳು ಮೈತ್ರಿಯನ್ನು ಕರೆದೆ. "ಸ್ವಲ್ಪ +ನೀರು ತರ್ತೀಯಾ?' ಎಂದೆ. “ಯಾಕೆ ಬಟ್ಟೆ ಒಗೀ +ಬೇಕಾ?' ಮೈತ್ರಿ ಕೇಳಿತು. "ಅಲ್ಲ ಮರಿ ಕುಡಿ +ಯೋಕ್ಕೆ. ಮಾತ್ರೆ ತಗೋಬೇಕು ..' ಅಂದೆ. + +ಕೈಸಿಸ್‌ಗಳ.. ಸಮಯದಲ್ಲಿ ಗಂಡಸಿನ +ಮೆದುಳು ಭಾರೀ ಚುರುಕಾಗಿರುತ್ತೆ ಅಂತ +ಅದ್ಯಾರೋ ಹೇಳಿದ್ದರು. "ಬಟ್ಟೆ ಒಗೀಬೇಕಾ?' +ಅಂತ ಮೈತ್ರಿ ಕೇಳಿದ್ದು ತಲೆಯಲ್ಲಿ ಹೊಕ್ಕಿತ��ತು. +ಮೈತ್ರಿ ಒಂದು ಲೋಟದಲ್ಲಿ ನೀರುಮತ್ತೊಂದು +ಲೋಟದಲ್ಲಿ ಕಾಫಿ ತಂದಳು. ನೀರು ಎಡಗೈಲಿ +ಕಾಫಿ ಬಲಗೈಲಿ ತೆಗೆದುಕೊಳ್ಳಲು ಕೈಚಾಚಿದೆ. +ತೆರೆದಿದ್ದ ಪೆಟ್ಟಿಗೆಯ ಬಾಗಿಲಿನ ಆಚೆ ಮೈತ್ರಿ +ನಿಂತು ಕಾಫಿ ಲೋಟ ನೀಡಿದಳು. ಕಾಫಿ ತೆಗೆದು +ಕೊಳ್ಳುತ್ತಾ ಕೈ ಜಾರಿಸಿದೆ. ಮುಕ್ಕಾಲು ಲೋಟ +ಕಾಫಿ ಸಲ್ವಾರ್‌ ಖಮೀಜ್‌ ಮೇಲೆ ಚೆಲ್ಲಿತು. +"ಅಯ್ಯಯ್ಯೋ .... ಕಾಫಿ ಕಲೆ ಹೋಗುಲ್ಲ ..' +ಅಂತ ಮೈತ್ರಿ ಸಲ್ವಾರ್‌ ಖಮೀಜು ತೆಗೆಯಿತು. +“ಅದನ್ನ ನೀರಲ್ಲಿ ನೆನೆಸು, ಚೆನ್ನಾಗಿ ನೆನೆಸು, ಕಲೆ +ಉಳಿಯೋಲ್ಲ ..' ಎಂದೆ. ಮೈತ್ರಿ ಅದನ್ನು +ತೆಗೆದುಕೊಂಡು "ಬಕೀಟ್ನಲ್ಲಿ ನೆನೆಸ್ತೀನಿ' ಅಂತ +ರೂಮಿನಿಂದ ಆಚೆ ನಡೆದಳು. + +ಮತ್ತೊಂದು ಲೋಟ ಕಾಫಿ ಇಸಿದುಕೊಂಡು +ಕುಡಿದೆ. ತಲೆನೋವು ಮಾಯ ಆಗಿಬಿಟ್ಟಿತ್ತು. +ನನ್ನ ತಲೆ ಬಗ್ಗೆ ವ್ಹಾ ಅನಿಸಿತು. + +ಹೆಂಡತಿ ಸ್ನಾನ ಮುಗಿಸಿ ಬರ್ತಾಳೆ. ಸಲ್ವಾರ್‌ +ಖಮೀಜಿಗೆ ಈ ರೀತಿ ಆಯಿತು ಅಂತ ನಾನೇ +ಹೇಳಿದರೆ ಭೂಮಿ ಆಕಾಶ ಒಂದು ಮಾಡ್ತಾಳೆ +ಎನಿಸಿತು. ಮೆಲ್ಲಗೆ ಮೈತ್ರಿಯನ್ನು ಕರೆದೆ. +"ಇಲ್ಲೇ ಕೂತಿರು ಚಿಕ್ಕಮ್ಮ ಬಟ್ಟೆ ಹಾಕ್ಕೊಳ್ಳೋ +ದಿಕ್ಕೆ ಈಗ ಬರ್ತಾಳೆ ..' ಎಂದು ಹೇಳಿ ಮೆಲ್ಲಗೆ +ಆಚೆ ಸರಿದೆ; ಶಶಿ ಕೈಲಿ ಬೀಗದ ಕೈಕೊಟ್ಟು +ಕೈಕೊಡವಿಕೊಂಡೆ. ಸೀರೆ-ಸಲ್ವಾರ್‌ ಖಮೀಜ್‌ +ಯುದ್ಧದಲ್ಲಿ ಸೀರೆಗೆ ಜಯ ಸಿಕ್ಕಿತ್ತು!! ¢ + + +45 + + +ಜಿ "ey + + +8 +ಸ + + + + + +(ಲಲಿತ ಪ್ರವೇಶ. ಮಧ್ಯ ವಯಸ್ಕಳಾದ ಈಕೆ +ಬದುಕಿನಲ್ಲಿ ಕಷ್ಟ ಅನುಭವಿಸಿದಾಕೆ. ಈಗ ಮನೆ +ಯನ್ನು ಓರಣಗೊಳಿಸುತ್ತಿದ್ದಾಳೆ. ಕೆಲಸ ಮಾಡು +ತ್ತಲೇ ಅನ್ನುವಳು. ""ರಾಮು, ಅಪ್ಪ ಹೊರಗಡೆ +ಟ್ರಂಕ್‌ ಇಟ್ಟಿದ್ದಾರೆ, ಒಳಗೆ ತಂದಿಡು.'' ರಾಮು +ನಾಲ್ಕು ಟ್ರಂಕುಗಳನ್ನು ಒಂದೊಂದಾಗಿ ಒಳಗೆ +ತಂದಿಡುವನು. ರಾಮು ಸುಮಾರು ಹದಿನೆಂಟು +ವರ್ಷದ ಹುಡುಗ; ul of anger and ‘te- +nsions. ಲಲಿತ ನಿಷ್ಕ್ರಮಣ, ರಾಮು ಹಿಂಬಾಲಿ +(ಮೌನ) +(ರಂಗಪ್ಪನ ಪ್ರವೇಶ, ಈತ ಅರವತ್ತು +ಮುಟ್ಟುತ್ತಿರುವ ಮನುಷ್ಯ. ಮರೆವು. +ಒತ್ತಿಟ್ಟ ಆಶೆಗಳು, ಅವುಗಳ ಗುಂಗಿನಲ್ಲಿ + + +ಲ: ಎಂಥ ಮಣಿಪುರಿ? ಏನಿದೆಲ್ಲ? + +ರಂ: ಮಣಿಪುರಿ ಅಂದರೆ ಡಾನ್ಸ್‌. ಇದು ಭರತ +ನಾಟ್ಯ. + +ಲ: ಡಾನ್ಸ್‌ ಅಂದ್ರೆ ಮೈ ನಡುಗುತ್ತೆ. + +ರಂ: ಡಾನ್ಸ್‌ ಅಂದ್ರೆ ಮೈ ನಡುಗೋಲ್ಲ. ಕುಣಿ +ಯುತ್ತೆ. ನೆನಪಿದೆಯಾ? ಮದುವೆಯಾದ +ಮೊದಲ ವರ್ಷವೆ ನನ್ನ ಚೊಚ್ಚಲು +ಅಭ್ಯಾಸ. ಆಮೇಲೆ ನಿತ್ಯದ ಪ್ರಾಕ್ಟೀಸು, +ಇದ್ದಕ್ಕಿದ್ದ ಹಾಗೇ ನಿಂತುಹೋಗಿದ್ದು - + +ಲ: (ಲಕ್ಷಿಸದೇ) ಇವತ್ತು ರಾಮು ಹುಟ್ಟಿದ +ಹಬ್ಬ. + +ರಂ: ಲ್ಲ? + +ಲ: ರಾಮು ಹುಟ್ಟಿದ ಹಬ್ಬ. + +ರಂ: ಸುಳ್ಳು. + + +ಮೇ 1970ರ ಸಂಚಿಕೆಯಿಂದ + + +ಇವನ ಚಟುವಟಿಕೆಗಳು) +ರಂಗಪ್ಪ: ಲೇ (ಎಂದು ಹೊತ್ತು ತಂದ ಹಲವು +ಪ್ಯಾಕೆಟ್ಟುಗಳಲ್ಲಿ ಕೆಲವನ್ನು ನೆಲಕ್ಕೆ ಧಡ್‌ +ಎಂದು ಬೀಳಿಸುವನು) +ಲಲಿತ: ಯಾರು? (ಪ್ರವೇಶ) ಏನು, ಏನದು +ಬಿದ್ದಿದ್ದು, ಏನಿದೆಲ್ಲ? +ರಂ: ಜನ್ಮಾಂತರದ ಕರ್ಮ. ತಗೋ (ಒಂದೊಂ + + +ದಾಗಿ ಕೊಡುವನು) +ಲ: ಕರ್ಮ? ಸರಿ. +ರಂ: (ಕೊಡುತ್ತಾ) ಮಣಿಪುರಿ. + + +46 + + +ಲ: ���್ನಾಗೆ ಸುಳ್ಳು. +ಶಿ ೪ + + +. ರಂ: ಸುಳ್ಳು. + + +ಲ: ಯಾಕೆ? ಹ್ಯಾಗೆ? +ರಂ: ತಾರೀಖೆಷ್ಟು 9) + +ಲ: ಡಿಸೆಂಬರ್‌ ಇಪ್ಪತ್ತು. +ರಂ: ಸರಿ. + +ಲ: ನೆನಪಾಯ್ತು? + +ರಂ: ಹಾಗಾದ್ರೆ ಸರಿ. + +ಲ; ನನಗೆ ಗೊತ್ತಿತ್ತು. +ರಂ: ಹಾಗಾದ್ರೆ ಸರಿ. + + +ಕಸೂರಿ + + +ತೌ + + +ಲ: ನನಗೆ ನಿಮ್ಮ ಡಾನ್ಸ್‌ ಅಂದ್ರೆ ಮೈ +ನಡುಗುತ್ತೆ. + +ರಂ: (ಕೇಳಿಸಿಕೊಳ್ಳದೆ) ಹಾಗಾದ್ರೆ ಸರಿ. + +ಲ: ನಾನು ಹೇಳಿದ್ದು ನಿಮಗೆ ಕೇಳಿಸಲೇ ಇಲ್ಲ. + +ರಂ: (ಶೂಸ್‌ ಬಿಚ್ಚುತ್ತಾ) ಹಾಗಾದ್ರೆ ಸರಿ. + +ಲ: ಏನು ಯೋಚಿಸ್ತಿದೀರ. ಕೋಟು ತೆಗೀರಿ. + +ರಂ: (ತೆಗೆಯುವನು) ನಾನು ತೆಗೀತಿದ್ದೆ. + +ಲ: ತೆಗೆದಾಯ್ತಲ್ಲ. ಕೂತ್ಕೊಳ್ಳಿ. + +ರಂ: ನನಗೆ ಆರ್ಡರ್‌ ಮಾಡಬೇಡ. + +ಲ: ಆರ್ನರ್‌? ಏನು ಹಾಗಂದ್ರೆ? + +ರಂ: ಕೋಟು ತೆಗೀ ಅಂತ ಆದ್ದರ್‌ ಮಾಡಲಿ +ಲ್ಲವಾ? + + +| ನಡೆದು ಬಂದಿರಾ + + +ಲ: ಇಲ್ಲ. + +ರಂ: ಸರಿ ಹಾಗಾದ್ರೆ (ಕೂತುಕೊಳ್ಳುವನು). + +ಲ: ತಿಂಡಿ ತರ್ತೇನೆ ( ಹೋಗುವಳು). + +(ಲಲಿತ ಪ್ರವೇಶ) + +ರಂ: ಇದು ಡಿಸೆಂಬರ್‌, ಲಲಿತ. + +ಲ: ಹೌದು; ಉಪ್ಪಿಟ್ಟು ಚೆನ್ನಾ ಗಿದೆಯಾ? + +ರಂ: ಚೆನ್ನಾ ಗಿದೆ. ಡಿಸೆಂಬರನಲ್ಲಿ ಡಾನ್ಸ್‌ ಶುರು +ವಾಗುತ್ತೆ. + +ಲ: ಡಿಸೆಂಬರಲ್ಲಿ 01೧68). ರವೆ ಸ್ಪೆಷಲ್ಲಾಗಿ +ಮಾಡಿದ್ದು. + +ರಂ: ಚೆನ್ನಾಗಿದೆ. ಜಯ ಇನ್ನೂ ಬರಲಿಲ್ಲ. + +ಲ: ರೈಲು ಲೇಟಂತ ಕಾಣುತ್ತೆ. + +ರಂ: ಬರೋ ಇಷ್ಟ ಇದ್ರ ರೈಲೇನು ಮಾಡುತ್ತೆ? + +ಲ: ರೆಕ್ಕೆ ಕಟ್ಟಿಕೊಂಡು ಹಾರಿ ಬರೋಕಾಗುತ್ತಾ? +ಮಕ್ಕಳು, ಮರಿ. + + + + + +ಜೂನ್‌ 1991 + + +ರಂ: ಜಯಾ ಬುದ್ಧಿ ನೆಟ್ಟಗಿಲ್ವೆ. ಮಕ್ಕಳು, +ಮರೀದೂ ಅಷ್ಟೆ. + +ಲ: ನಿತ್ಯ ಅದೇ ಮಾತಾಡ್ತೀರ. + +ರಂ: `ಹೌದು. ಹತ್ತು ವರ್ಷದ ಹಿಂದೆ ಹೀಗೇ +ಅಂದಿದ್ದೆ. ಅವತ್ತು ಅರ್ಜಂಟಾಗಿ ಹೊರ +ಟಿದ್ದೆ. ಎಲ್ಲ ರೆಡಿಯಾಗಿತ್ತು. ಅವಳು ಬರ +ಲಿಲ್ಲ. ಯಾವಾಗಲೂ ಕಾಯಿಸೋದೆ +ಜಯಾ ಕೆಲಸ. + +ಲ: ರೈಲು ಲೇಟಂತ ಕಾಣುತ್ತೆ. ಯಾರೇನು +ಮಾಡೋಕಾಗುತ್ತೆ. + +ರಂ: ಬರೋ ಇಷ್ಟ ಇದ್ರ ರೈಲೇನು ಮಾಡುತ್ತೆ. + +ಲ: ರೆಕ್ಕೆ ಕಟ್ಟಿಕೊಂಡು ಬರೋಕಾಗುತ್ತಾ? +ಮಕ್ಕಳು, ಮರಿ + +ರಂ: ಮಕ್ಕಳಿಲ್ಲದಿದ್ರೆ ರಕ್ಕೆ +ಬರ್ತಿದ್ದ? + +ಲ: ಮಾತಿಗಂದೆ +ಬರೋಕಾಗೋಲ್ಲ. + +ರಂ: (ಧ್ವನಿಯೆತ್ತರಿಸಿ) ಯಾಕೆ ಬರೋಕಾಗಲ್ಲ +ಅಂತ) + +ಲ: ಹಾಳು ರೆ ೈಲು. + +ರಂ: ರೈಲೇನು ಮಾಡುತ್ತೆ? + +ಲ: ರೈಲಿಲ್ಲದೆ ಬರೋದು ಹ್ಯಾಗೆ? ನೀರು +ಕುಡೀರಿ. + +ರಂ: ನೀರು ಕುಡಿಯೋಲ್ಲ. + +ಲ: ತುಂಬ ಚಳಿ. ಸ್ವೆಟರ್‌ ಹಾಕ್ಕೊಳ್ಳಿ. + +ರಂ: ನನಗೆ ಚಳಿ ಇಲ್ಲ. + +ಲ: ಯಾಕೆ ಅಷ್ಟು ಅವಸರವಾಗಿ ತಿಂತೀರ. + +ರಂ: ನನಗೆ ಹೊತ್ತಾಗುತ್ತೆ. + +ಲ: ಯಾಕೋ ಒಂಥರ ಇದೀರ. + +ರಂ: ನನ್ನ ಬಾಯನ್ನೇ ನೋಡ್ತಾ ಕೂತ್ಕೋಬೇಡ. + +ಲ: ನೋಡಿದರೆ ಏನಾಗುತ್ತೆ. + +ರಂ: ನನಗೆ ಹೊತ್ತಾಗುತ್ತೆ. ಕಾಡಿಸಚೇಡ. + +ಲ: ಇನ್ನೊಂದಿಷ್ಟು ಉಪ್ಪಿಟ್ಟು ತರಲಾ. + +ರಂ: ಬ್ಯಾಡ. + +ಲ: ಸ್ಪೆಷಲ್ಲಾಗಿ ಮಾಡಿದ್ದು. + +ರಂ: ನೀನೇ ಸ್ಪೆಷಲ್ಲಾಗಿ ತಿನ್ನು. ನನಗೆ ಹೊತ್ತಾ + + +ಕಟ್ಟಿಕೊಂಡು + + +47 + + +ಗುತ್ತೆ. ರಾಮು ಎಲ್ಲಿ? (ಏಳುವನು). + +ಲ: ಒಳಗಿದಾನೆ. + +ರಂ: ಯಾಕೆ ಒಳಗೇ ಇರ್ತಾನೆ. ಅವನ್ನ ಮುದ್ದು + +' ಮಾಡಿ ಹಾಳುಮಾಡ್ತಿ. + +ಲ: ಹಾಳಾಗೋಕೆ ಅವನೇನು ಚಿಕ್ಕ ಮಗು ಅಲ್ಲ. + +ರಂ: ಓ ಅಂದ್ರೆ ಶೋ ಅನ್ನೋಕೆ ಬರೋಲ್ಲ. + +ಲ; ಬರುತ್ತೆ. ರಾಮು, ರಾಮು, + +ರಾ: (ಪ್ರವೇಶಿಸಿ) ಏನು? + +ರಂ: ನಾನು ಹೇಳಿದ್ದೆಲ್ಲ ಮಾಡಿದೆಯಾ! + +ರಾ: ಅಳ ಸಿಂಗ್ರಾಚಾರ್ರು ಮನೇಲಿರಲಿಲ್ಲ. + +ರಂ: ಸುಳ್ಳು. + +ಲ: ಹ್ಯಾಗೆ ಸುಳ್ಳು? + +ರಂ: ನಾನು ಹೋಗಿದ್ದೆ. ಅವರು ಇದ್ರು. + +ಲ: ಇವತ್ತು ಜಗಳ ಆಡಬೇಡಿ ಅವನ ಹುಟ್ಟಿದ +ಹಬ್ಬ. + +ರಂ: ಸರಿ, ಇನ್ನು ಸುಳ್ಳು ಹೇಳಿದ್ರೆ ಎಲುಬು +ಮುರೀಶೇನೆ ಗೊತ್ತೇನೋ ಇವತ್ತು ನಿನ್ನ +ಹುಟ್ಟಿದ ಹಬ್ಬ. + +ರಾ: ಗೊತ್ತಿಲ್ಲ. + +ರಂ: ನನಗೆ ಗೊತ್ತು, ಇವತ್ತು ನಿನ್ನ binhday. + +ರಾ: ಸರಿ, + +ರಂ: ಎಷ್ಟಾಯಿತು ವಯಸ್ಸು. +ಬಹುದೋ? + +ರಾ: ಅರವತ್ತು. + +ರಂ: ನಿನ್ನ ವಯಸ್ಸು ಕೇಳ್ತಿರೋದು. + +ರಾ: ಅದನ್ನೇ ಹೇಳ್ತಿರೋದು. + +ರಂ: ಏನು ನೀನು ಹೇಳ್ತಿರೋದು? + +ರಾ: ನನ್ನ ವಯಸ್ಸು-ಅರವತ್ತು- ಅರವತ್ತು +ವರ್ಷ. + +ರಂ: ಅರವತ್ತು ತಿಂಗಳು- ಬುದ್ಧೀಲಿ, + +ರಾ: ಅಲ್ಲ, ವರ್ಷ. + +ರಂ: ನಿನಗೆ ಹುಚ್ಚು. + +ರಾ: ಹೌದು. + +ರಂ: ನಿನಗೆ ಹುಚ್ಚು ಅಂದೆ. + +ರಾ: ಹೌದು ಅಂದೆ. + +ರಂ: ಇವತ್ತು ಕ್ಲಾಸಿಗೆ ಹೋಗಿದ್ದೆಯಾ? ಕ್ಫನಿ + + +ಐವತ್ತಿರ + + +48 + + +ವತ್ತು ಪಾಠ?) +ರಾ: Roast pig. +ರಂ: ಹೋದ ವರ್ಷಾನೂ ಹೀಗೇ ಹೇಳಿದ್ದೆ. +ರಾ: ಹೌದು Roast pig. +ರಂ: ಪ್ರತಿ ವರ್ಷ ಹೀಗೇ ಹೇಳ್ತಿ. +ರಾ: ಹೌದು. Roast pig. + +ಲಲಿತ: ಅವನು ಫೇಲಾಗಿದಾನೆ. ನೆನಪಿಲ್ಲವಾ? + +ರಂ: ಆದರೆ bಃಗಗdಡy ಮಾತ್ರ ಫೇಲಾಗೋಲ್ಲ. + +ಲ: ಇವತ್ತು ಅವನ್ನ ಅಣಕಿಸಬೇಡಿ. + +ರಂ: ಅಣಕಿಸೋಲ್ಲವೇ ನೋಡು, ಅವನ bಃ- +ಗhday ಮಾತ್ರ ಫೇಲಾಗೋಲ್ಲ. + +ಲ: ನಿಮಗಾಗಿ ಸೂರ್ಯ-ಚಂದ್ರ ಒಂದು ಕಡೆ +ನಿಲ್ಲೋಲ್ಲ. + +ರಂ: 8006. ಇನ್ನೊಂದು ಸಲ ಹೇಳು. + +ಲ: ನಿಮಗೆ ಕೇಳಿಸಿದೆ. + +ರಂ: ಹೇಳು, ಪರವಾಗಿಲ್ಲ. ಹೇಳು. + +ಲ: ಯಾರಿಗಾಗಿಯೂ ಸೂರ್ಯ-ಚಂದ್ರ ಒಂದು +ಕಡೆ ನಿಲ್ಲೋಲ್ಲ. bಃಗಗhd೩y ಬಂದೇ +ಬರುತ್ತೆ. + +ರಂ: ಸರಿ. ಇದು ಹ್ಯಾಗೆ ಗೊತ್ತಾಯ್ತು? + +ಲ: ಬುದ್ಧಿ ಇದ್ರೆ ಎಲ್ಲಾ ಗೊತ್ತಾಗುತ್ತೆ. + +ರಂ: ನಿನ್ನ ಮಗನ ಬುದ್ಧಿ ಮಾತ್ರ ನಿಂತೇ ಇರುತ್ತೆ. + +ಲ: ಅವನ ಬುದ್ಧಿ ಹಾಗೇ ಇರಲಿ. + +ರಂ: ಕತ್ತೆ ಬೆಳೆದ ಹಾಗೆ ಬೆಳೆದಿದಾನೆ. + +ರಾ: ಅದು ಪಿತ್ರಾರ್ಜಿತ ಆಸ್ತಿ. + +ರಂ: ಕೊಬ್ಬು ಜಾಸ್ತಿ ಆಗ್ತಿದೆ. + +ರಾ: ಆಸ್ತಿ ಕೆಲವು ಸಲ ಬೆಳೆಯುತ್ತೆ. + +ರಂ: Shut up! + +(ಮೌನ) + +ಹೇಳಿದ್ದು ಕೇಳಿಕೊಂಡು ಬಿದ್ದಿರಬೇಕು. +ಗೊತ್ತಾಯ್ತೆ? + +(ಮೌನ) + +ಗೊತ್ತಾಯ್ತೇನೋ? + +ರಾ: ಗೊತ್ತಾಯ್ತು. + +ರಂ: ಏನು ಗೊತ್ತಾಯ್ತು? ಕ + +ರಾ: ಹೇಳಿದ್ದು ಕೇಳಿಕೊಂಡು ಬಿದ್ದಿರಬೇಕು. + + +ಕಸೂರಿ + + +pee + + +ಲ: ಯಾಕೋ ಒಂಥರಾ ಇದೀರ. ಕೂತ್ಕೊಳ್ಳಿ. ಯದಕ್ಕೇ. +ರಾ: ನನಗೆ ನಿಲ್ಲೋಕಿಷ್ಟ. ನನಗೆ ಹೊತ್ತಾಗುತ್ತೆ. ಲ: ದೇವರ ದಯದಿಂದ ಎಲ್ಲಾ ಸುಖವಾಗಿದೆ. +ಲ: ಹೊತ್ತಾಗುತ್ತೆ. ಹೊತ್ತಾಗುತ್ತೆ- ಯಾತಕ್ಕೆ ರಂ: ಹೌದು. + + +ಹೊತ್ತಾಗುತ್ತೆ! ಕೂತ್ಕೊಳ್ಳಿ. ಲ: ಮರ್ಯಾದೆಯಿಂದ ಬದುಕಿದ್ದೇವೆ. * +ರಂ: ಯಾತಕ್ಕೆ, ಯಾತಕ್ಕೆ! ಈ ಟ್ರಂಕು ನೋಡಿದ್ರೆ ರಂ: ಹೌದು, ಎಲ್ಲರ ಥರ ಟಿಫನ್‌ ಕ್ಯಾರಿಯರ್‌ + +ಗೊತ್ತಾಗೊಲ್ಪ? ತಗೊಂಡು ಆಫೀಸಿಗೆ ಹೋದೆ - ಕೆ��ಸ +ಲ: ರೇಗಬೇಡಿ. ನಿಮ್ಮ ಒಳ್ಳೆಯದಕ್ಕೇ ಹೇಳಿದ್ದು. ಮಾಡಿದೆ. ಮಕ್ಕಳಾದವು. " ವಿದ್ಯಾಭ್ಯಾಸ +ರಂ: (ರೇಗಿ) ಹೌದು. ನನ್ನ ಒಳ್ಳೆಯದಕ್ಕೇ ಆಯಿತು. ಜಯಾ ಮದುವೆ ಆಯ್ತು. ನನ್ನ + +ಎಲ್ಲಾ. ರಿಟೈರ್‌ ಆಯ್ತು. ಪ್ರಾವಿಡೆಂಟ್‌ ಫಂಡ್‌ +ಲ: ಯಾಕೆ ರೇಗ್ತೀರಾ ... ಬಂತು. ಇನ್‌ಷ್ಯುರನ್ನ ದುಡ್ಡು ಬಂತು. + + +ರಂ: (ಧ್ವನಿ ಎತ್ತರಿಸಿ) ನನ್ನ ಒಳ್ಳೇದಕ್ಕೆ ಎಲ್ಲಾ ಲ: ಮತ್ತೆ, ಮತ್ತೆ ಅದೇ ಹೇಳ್ತೀರಾ? +ಮೂವತ್ತೈದು ವರ್ಷ ಆಫೀಸಲಿ ಕೂತದ್ದು, ರಂ: (ಪ್ಯಾಕೆಟ್ಟಿನಿಂದ ಒಂದು ವರ್ಣರಂಜಿತ + + +ನೊಣ ಹೊಡೀತ ಬಿದ್ದದ್ದು, ಫೈಲ್‌ ಬಟ್ಟೆ ತೆಗೆದು ನೋಡುತ್ತ) ಲಲಿತ, ಆ +ನೋಡ್ತಾ ಆಕಳಿಸಿದ್ದು, ಫೈಲಲ್ಲೆ ಉತ್ತು, ಡಿಸೆಂಬರ್‌ ಹದಿನೈದನೇ ತಾರೀಖು- +ಬಿತ್ತಿ, ಬೆಳೆ ತೆಗೆದದ್ದು, ಮಕ್ಕಳು ಮರಿ ನೆನಪಿದೆಯೇ ನಿನಗೆ? + + +ಮಾಡಿದ್ದು, ರಿಟೈರ್‌ ಆದದ್ದು ಎಲ್ಲಾ ಒಳ್ಳೆ ಲ: ಆ ಅಯ್ಯರ್‌ ಬಂದಿದ್ರಲ್ಲ- ಆ ಹೊತ್ತು. + + +ದಾಂಪತ್ಕ ಸಮಸ್ಯೆಗೆ ನಂಬುಗೆಯ ಚಿಕಿತ್ಸೆ ನ +ವಿವಾಹದ ಮೊದಲು ಹಾಗೂ ನಂತರದ ನಿಶ್ಶಕ್ತಿಗೆ ಉತ್ಕಷ್ಕ ಪರಿಹಾರ ಏ +- ಸೈಪ್ನದೋಷ, ಶೀಘ್ರ ಸ್ಥಲನ, ನರಗಳ ದೌರ್ಬಲೃತ್ಯೆ ಚರ್ಮರೋಗ, ಹೊಟ್ಟಿ +ನೋವು, ಬಿಳಿತೊನ್ನು, ಬಿಳಿಸೆರಗು, ಮುಟ್ಟುದೋಷ, ಲೈಂಗಿಕ ವ್ಯಾಧಿ ಹಾಗೊ +ಮೂಲವಾಧಿಗೆ ಇಂದೇ ತಜ್ಜರಾದ ಡಾ| ಎಸ್‌.ಎಂ. ಯಾದಗೀರ +Registered Medical ೧7೩೮111೦೧೨!) ಇವರನ್ನು ಭೆಟ್ಟಿಯಾಗಿ +ಪರಿಣಾಮಕಾರಿ ಯುನಾನಿ ಹಾಗೂ ಅಯುವ್ವೇದಿಕ ಪದ್ಧತಿಯ ಅತ್ಯುತ್ತಮ +ಚಿಕಿತ್ಸೆ ಪಡೆದು ಜೀವನ ಸುಖಮಯವನ್ನಾಗಿ ಮಾಡಿಕೊಳ್ಳಿ. +ಭೆಟ್ಟಿಯ ವೇಳೆ ಮುಂಜಾನೆ 8 ರಿಂದ ರಾತ್ರಿ 8 ರವರೆಗೆ +ಹ ಬೆಂಗಳೂರು 2 ಪ್ರತಿ ತಿಂಗಳು 1ಹಾಗೂ 2 ರಂದು ಹೋಟಿಲ್‌ ಬ್ರಾಡವ ಕೆಂಪೆಗೌಡ ರೋಡ. ೫ ಮೈಸೂರು: ಪ್ರತಿ +ತಿಂಗಳು 3 ರಂದು ಇಂದ್ರಭವನ, ಧನ್ನಂತರಿ ರೋಡ, ಸ ಹಾಸನ : ಪ್ರತಿ ತಿಂಗಳು 4 ರಂದು ಹೋಬಿಲ್‌ಹರ್ಷಮಹಲ, +೫ ಶಿವಮೊಗ್ಗ: ಪ್ರತಿ ತಿಂಗಳು 5 ರಂದು ಹೋಟಿಲ್‌ ಸತ್ಕಾರ, ಸೇ ಉಡು: ಪ್ರತಿ ತಿಂಗಳು 6 ರಂದು ಹೋಟಲ್‌ +ಆಶೋಕ ಸ ಮಂಗಳೂರು : ಪ್ರತಿ ತಿಂಗಳು 7 ರಂದು ಉಡ್‌ಲ್ಲಾಂಡ ಹೋಟೆಲ್‌, ಸೇ ಬೆಳಗಾಂ : ಪ್ರತಿ ತಿಂಗಳು 9 +ರಂದು ಸತ್ಕಾರ ಹೋಟಿಲ್‌ ಮಾರುತಿಗಲ್ಲಿ . * ಬಿಜಾಪುರ : ಪ್ರತಿ ತಿಂಗಳು 1೦ ರಂದು ಟೂಂಸ್ಕ ಹೋಟಿಲ್‌ ಸೇ +ಗುಲ್ಬರ್ಗಾ : ಪ್ರತಿ ತಿಂಗಳು 11ರಂದು ಮೋಹನ್‌ ಲಾಡ್ಕ ಸ ಹೊಸಪೇಟ : ಪ್ರತಿ ತಿಂಗಳು 12 ರಂದು ಮಲ್ಲಿಗೆ +ಟೂಂಸ್ಕ ಹೋಮ ೫ ದಾವಣಗೆರೆ : ಪ್ರತಿ ತಿಂಗಳು 13 ರಂದು ಸರ್ಕಲ್‌ ರೆಸ್ಫೋರೆಂಟಿ, ೫ ಹುಬ್ಬಳ್ಳಿ : ಪ್ರತಿ ತಿಂಗಳು +21 ರಿಂದ 31 ರವರೆಗೆ ಹೋಲ್‌ ಗೋವನ ಟಾವರ ರೂಂನಂ. 217 ಲ್ಯಾಮಿಂಗ್ಟನ್‌ ರೋಡ, ಸೆಂಟ್ರಲ ಲಾಯಬ್ರಂ +ಎದುರಿಗೆ - 20 ಫೊದ್‌': 65099 ಮನೆ ಫೋನ್‌ 166878, 66679 +ಸ ಸಮಕ್ಷಮ ಭೇಟಿಯಾಗದವೆರು 1 ರೂ ಸ್ವಾಂಪ ಇಟ್ಟು ಬರೆಯಿರಿ. + + +ಡಾ| ಎಸ್‌.ಎಂ. ಯಾದಗೀರ ಆದರ್ಶ ಡಿಸ್ಸೆನ್ನರಿ +ಕಾರ್ಪೊಗರೇಶನ್‌' ಬಿಲ್ಲಿಂಗ್‌ ಎದುರಿಗೆ ಗಣೇಶ ಪೇಟ ಹುಬ್ಬಳ್ಳಿ - 580 ೦20. + + + + + +ಜೂನ್‌ 1991 + + +ಆ ಮುಂ ರಬ ewe ಭ್‌ ಲ್‌್‌ +ಹೇಳು. + +ಲ: ಅವಳ ಸುದ್ದ�� ಎತ್ತಬೇಡಿ. ನನ್ನ ಹತ್ರ- + +ರಂ. ಡಾನ್ಸರ್‌. + +ಲ: ಹೌದು. ನಿಮಗೆ ಡಾನ್ಸ್‌ ಹುಚ್ಚು ಹಿಡೀತು. +ಮೂರು ಹೊತ್ತು ಡಾನ್ಸ್‌ ಡಾನ್ಸ್‌ ಅಂತ + + +ಕುಣೀತಿದ್ರಿ. ಅದನ್ನೇ ಕನವರಿಸತಿದಿ +ಆದರೆ ನನಗೆ ಗೊತ್ತಿತ್ತು. + +ರಂ: ಏನು? + +ಲ: ನಿಮಗೆ ಹಿಡಿದಿದ್ದು ಸರೋಜ ಹುಚ್ಚು! + +ರಂ: ಸರಿ. ನನ್ನ ಸ್ನೇಹಿತರು ಕಂಡ್ರೆ ನಿನಗೆ ಹೊಟ್ಟಿ +ಕಿಚ್ಚು. ನನ್ನ ಪುಸ್ತಕ ಕಂಡ್ರೆ ಹೊಟ್ಟೆ ಕಿಚ್ಚು. +ನನ್ನ ಆಶೆ ಕಂಡ್ರೆ- + + +ಲ: ಅದೆಲ್ಲ ಈಗೇಕೇ? + +ರಂ: ಹೋಗಲೀ ಕೇಳು: ಅವಳ ಕಣ್ಣು ಚೆನ್ನಾ +ಗಿದ್ದು, ಅಲ್ವ? + +ಲ: ನನಗದೆಲ್ಲ ಹೇಳಬೇಡಿ. + +ರಂ: ಮೈ ಅಚ್ಚುಕಟ್ಟಾಗಿತ್ತು. ಡಾನ್ಸಿಗೆ ಹೇಳಿ +ಮಾಡಿಸಿದ ಹಾಗಿತ್ತು. + +ಲ: ಸರಿ. ಶುರುವಾಯ್ತು; ರಾಮ್ಮು ಒಳಗೆ +ಹೋಗೋ. + +ರಾ: ಪರವಾಗಿಲ್ಲಮ್ಮ ನನಗೂ ಡಾನ್ಸ್‌ ಅವು +ಇಷ್ಟ. + +ರಂ: ಭೇಷ್‌, ತಕ್ಕ ಮಗ. ನಿನ್ನ ಹಾಗಿದ್ದಾಗ ನಾನು +ಏನ್ಮಾಡ್ತಿದ್ದೆ ಹೇಳು? + +ರಾ: ನಿಮ್ಮಪ್ಪ, ನಿಮಗೆ ಹೀಗೆ ಹೇಳೋದನ್ನ +ಕೇಳಿದ್ರಿ. + +ರಂ: ಅಲ್ಲ. + +ರಾ: ನಿಮ್ಮ ಪ್ಪನಿಗೂ ಇದನ್ನ ಹೇಳ್ತಿದ್ರಿ. + +ಲ: ಮಗೂ ಹತ್ರ ಕೊಳಕನ್ನೆ ಲ್ಲಾ- + +ರಾ: ಪರವಾಗಿಲ್ಲ - ಬಿಡ + +ರಂ: ಕೊಳಕು? ನ ೃತ್ಯಕ್ಕೆ ಬಗ್ಗಿದ ಮೈ ಕೊಳಕಿಲ್ಲ +ಲಲಿತ. ಆ ಡಿಸೆಂಬರ್‌ ಚಳಿಯಲ್ಲಿ ನನ್ನ +ಹೃದಯ ಕುಣೀತಿತ್ತು. ಜಗತ್ತು ನನ್ನ ಕರೀ +ತತ್ತು ನಾನು ಹೋಗಲಿಲ್ಲ. + +ಲ: ಅವತ್ತು ಜಯ ಹುಟ್ಟಿದ್ದು. + + +50 + + +AU, Redes the, + + +'ಲ: ಸರಿ, ನನಗೆ ತುಂಬಾ ಕೆಲಸ ಇದೆ. (ಹೋಗು + + +ತ್ತಿದ್ದಾಗ) + +ರಂ: ನಿಲ್ಲು, ನೀನೀಗ ನಿಂತ ಹಾಗೆ ನಿಂತೆ. +ಟೇಬಲ್‌ ಎದುರು ಕೂತು ಬರೆದೆ. ಫೆ ೈಲ್‌ +ನೆಲ್ಲ ಮುಗಿಸಿದೆ. ಆದರೆ ಇವತ್ತು. + +ಲ: ಇವತ್ತು? ದ + +ರಂ: ನಿಲ್ಲೋ ಅಲ್ಲಿ, ಸರೋಜ ಕಾಯ್ತಿದಾಳೇ. +ನನಗೆ ಗೊತ್ತು ಕಾಯ್ತಿದಾಳೇ. (ಪಾರ್ಸಲ್‌ +ಬಿಚ್ಚುತ್ತಾ) ಇದು ನೃತ್ಯಕ್ಕೆ ಡ್ರೆಸ್ಸು, +ರಾಮು. ಬಾ, ಇಲ್ಲಿ (ಅವನಿಗೆ ಹಿಡಿದು) +ಹ್ಯಾಗಿದೇ? + +ಲ: ಇದೆಲ್ಲ ಎಂಥ ಹುಚ್ಚು. + +ರಂ: ಗೊತ್ತಾಗುತ್ತೆ ರಾಮು. ಹೋಗಿ ಅಯ್ಯರ್‌ +ಕರಕೊಂಡು ಬಾ. (ಅಂಗಿ ತೆಗೆದು) ಅರ್ಡ್‌ಂ +ಟಾಗಿ ಬರಬೇಕಂತೆ ಅಂತ ಹೇಳು. + +ಲ: ಇದೇನು, ಅಯ್ಯರ್‌ ತೀರಿಕೊಂಡ್ರು ಅಲ್ವ? + +ರಂ: ಅವನಲ್ಲ, ಇನ್ನೊಬ್ಬ ಅಯ್ಯರ್‌. + +ಲ: ಅಯ್ಯರೇ ಆಗಬೇಕೇ? ಯಾಕೀಗ ಅಯ್ಯರ್‌? + +ರಂ: (ನಕ್ಕು) ಅಯ್ಯರ್‌. ಇತರರಿಗಿಂತ ಕೊಂಚ +ಹೈಯರ್‌. + +ರಾಮು: ಅವರ ಮನೆ ನಂಗೊತ್ತಿಲ್ಲ. + +ರಂ: ಹೇಳ್ತೇನೆ. ನಿನ್ನ ಕಾಲೇಜ್‌ ಎಲ್ಲಿದೇ, +ಹೇಳು. + +ರಾ: ರಾಮನಾಥಪುರ (010 cross. + +ರಂ: ಅಲ್ಲಿ, ಅನ್ನಪೂರ್ಣ ಹೋಟೆಲ್‌ ಗೊತ್ತ? + +ರಾ: ಯಾವ ಕ್ರಾಸಲ್ಲಿ. + +ರಂ: ಕ್ರಾಸ್‌ ಗೀಸ್‌ ಕೇಳಬೇಡ, ಸರಸ್ವತಿ +ಬ್ಯಾಂಕಿಂದ ಅರ್ಧ ಫರ್ಲಾಂಗ್‌ ಹೋಗಿ +ಎಡಕ್ಕೆ ತಿರುಗಿ ನಾಲ್ಕು ಹೆಜ್ಜೆ ಸಾ + +ರಾ: ನಾಲ್ಕು ಹೆಜ್ಜೆ ಹೋದರೆ- + +ರಂ: ತೆಪ್ಪಗೆ ಕೇಳು, ಅಲ್ಲಿ ಅನ್ನಪೂರ್ಣ ಸಿಗುತ್ತೆ. +ಅದರ ಎದುರು ನಿಂತು ಮುಂದೆ ನೋಡಿ +ದರೆ ಬಿನ್ನಿ ಹೋ ರೂಂ ಕಾಣುತ್ತೆ. ಅದರ +ಎದುರು ನಿಂತು, ಎಡಕ್ಕೆ ತಿರುಗಿದರೆ- + +ರಾ: ಎಡಕ್ಕೆ ತಿರುಗಿದರೆ- + + +ಕಸ್ತೂರಿ + + +ರ್ಮ + + +ಲ: ಸುಮ್ಮನೇ ಕೇಳೋ- + + +ರಂ: ಎಡಕ್���ೆ ತಿರುಗಿದರೆ ಒಂದು ಗಲ್ಲಿ ಸಿಗುತ್ತೆ. +ಅದರಲ್ಲಿ ಹೋಗಿ ಬಲಕ್ಕೆ ತಿರುಗಿ ನೋಡಿ +ದರೆ- + +ರಾ: ಗಲ್ಲೀಲಿ ಎಷ್ಟು ದೂರ ಹೋಗಬೇಕು? + +ರಂ: ಇಪ್ಪತ್ತು ಗಜ. + +ರಾ; ಸರಿ. + +ರಂ: ಸರಿ. ಈಗ ಹೇಳು. + +ರಾ: ಮೊದಲು ಬ್ಯಾಂಕ್‌, ಆಮೇಲೆ ಹೋಟೆಲ್‌, +ಆಮೇಲೆ ಬಿನ್ನಿ ಷೋರೂಂ, ಆಮೇಲೆ +ಗಲ್ಲಿ. + + +ರಂ: ಹ್ಲೂ ಹ್ಞೂ, ದೂರ? +ರಾ: ನಾಲ್ಕು ಹೆಜ್ಜೆ, ಎಡ, ಬಲ ಅರ್ಥ +ಫರ್ಲಾಂಗ್‌- + + +ರಂ: ಅಲ್ಲ ಪುಸ್ತಕ ಕೊಡು, ಬರೆದುಕೊಡ್ತೇನೆ. +ಇದು ಸರಸ್ವತಿ ಬ್ಯಾಂಕ್‌- ಇಲ್ಲಿಂದ ಈ ಕಡೆ +ದಕ್ಷಿಣಕ್ಕೆ- + +ರಾ: ಅದು ದಕ್ಷಿಣ ಅಲ್ಲ. ಉತ್ತರ- + +ರಂ: ಸುಮ್ಮನೆ ಕೇಳು. ಇದು ಅನ್ನಪೂರ್ಣ +ಹೋಟೆಲ್‌, ಇದು ರಸ್ತೆ. ಇದು ಬಿನ್ನಿ +ಷೋರೂಂ, ಇದು ಗಲ್ಲಿ- + +ರಾ: ಆ ಲ್ಯಂಗಲ್‌ ಸರೀನಾ- + +ರಂ: ಇದು ಆ್ಯಂಗಲ್‌ ಅಲ್ಲ. ಟ್ರ್ಯಾಂಗಲ್‌- + +ರಾ: ಅಲ್ಲಿ ಒಟ್ಟು 10೬೯ ೩೧815, ಅದಕ್ಕೇ ಇದು +ರೆಕ್ಟಾಂಗಲ್‌. + +ರಂ: ಥತ್‌. ಇದು ಕ್ವಾಡ್ರಾಂಗಲ್‌. + +ಲ: ಜಗಳ ಸಾಕು. ಮುಂದೆ ಎಲ್ಲಿದೆ ಹೇಳಿ. + +ರಂ: ಎಲ್ಲಿದೆ ಎಲ್ಲಿದೆ? ಎಲ್ಲಿರುತ್ತೆ? ಭೂಮಿ +ಮೇಲಿದೆ. + +ಲ: ಹೌದಾ ಭೂಮಿ ಮೇಲಿದ್ಯಾ! + +ರಂ: ಹೌದು ಇಲ್ಲೀ ಥರನೇ ಭೂಮಿ. ಅದರ +ಮೇಲೆ ರಸ್ತೆ, ಅದರ ಪಕ್ಕಕ್ಕೆ ಮನೆ. + +ಲ: ಹಾಗಾದರೆ ನಿಮ್ಮ ಅಯ್ಯರ್‌ ಮನೇಲೇ ಇದಾ +ರೆಯೇ? + +ರಂ: ಹೌದು. ಭೂಲೋಕದಲ್ಲೇ. + +ಲ: ಹಾಗಾದೆ) phone ಮಾಡಬಹುದು. + + +ಜೂನ್‌ 1991 + + +ರಂ: ಹೌದು. ಭೂಮೀಲಿ 78086 ಇದೆ. + +ಲ: phone ಇದೆ + +ರಂ: ಅಂಗಡೀಲಿ 7೧೦೧೦ ಇರುತ್ತೆ. + +ಲ: phone ಮಾಡಿ ಬಾ. + +ರಂ: ನಿನಗೆ ಗೊತ್ತಾಗೊಲ್ಲ. ಎದುರಿನ ಅಂಗಡಿಗೆ +ಹೋಗಿ ಫೋನ್‌ ಮಾಡು, ನಂಬರ್‌ +267945. + +ರಾ: ಸರಿ (ಹೋಗಲಿರುವನು) + +ರಂ: ಹೇಳು, ಏನಂತ ಮಾಡ್ಲಿ? + +ರಾ: ಅರ್ಜೆಂಟಾಗಿ ಬರಬೇಕಂತೆ ಅಂತ - + +ರಂ: ನಂಬರ್‌ ಎಷ್ಟು ಹೇಳು? + +ರಾ: ಡಬಲ್‌ ಸಿಕ್ಸ್‌ 7495. + +ರಂ: ಅಲ್ಲ, 276495. + +ಲ: ಅಲ್ಲ, 26794. + +ರಾ: ಅಲ್ಲಮ್ಮ. 667495. + +ರಂ: ನನಗೇ ಮರೆತು ಹೋಯ್ತು ಇದು (ಜ್ಞಾಪಿ +ಸಿಕೊಳ್ಳುತ್ತಾ) ಉಂಹುಂ. ನಿನಗೆ ಹೇಳಲೇ +ಬಾರದಿತ್ತು. - + +ಲ: ಅವನ್ಯಾಕೆ ಬೈಯ್ತೀರಿ, ಏನಾದದ್ದೀಗ. + +ರಂ: ಏನಾಗಿಲ್ಲ ಹಾಳಾಗಲಿ; ನಾನೇ ಹೋಗಿ +ಬಿಡ್ತೇನೆ- + +ರಾ: ನಿಮಗೂ ನಂಬರ್‌ ಗೊತ್ತಿಲ್ಲ. + +ರಂ: ಡೈರಕ್ಟರೀ ನೋಡ್ತೇನೆ. + +ರಾ: ಅವರು ಎಂಥ ಅಯ್ಯರು- + +ರಂ: ಎಲ್ಲಾ ಅಯ್ಯರ್‌ಗಳಿಗೆ ಫೋನ್‌ ಮಾಡಿದ +ರಾಯ್ತು. + +ರಾ: ಅಯ್ಯರ್‌ಗಳು ತುಂಬಾ ಜನ ಇದ್ದಾರೆ. + +ರಂ: ನಿನಗ್ಯಾಕೇ ತೆಪ್ಪಗಿರು. ನನಗೆ ಹೊತ್ತಾಗುತ್ತೆ. +ಲಲಿತಾ, ನನ್ನ ಸಾಮಾನೆಲ್ಲಾ ಟ್ರಂಕಲ್ಲಿ +ಹಾಕು. ಐದಾರು ಟ್ರಂಕಿವೆ ತಾನೇ? ಎಲ್ಲಾ +ರೆಡಿ ಆಗಬೇಕು. ನಾನು ಬರೋವಷ್ಟರಲ್ಲಿ. + +ಲ: ಬಟ್ಟೆಬರೆ ಎಲ್ಲಾ- + +ರಂ: ಎಲ್ಲ ಅಂದ್ರೆ ಎಲ್ಲಾ- + +ಲ: ಶೇವಿಂಗ್‌ ಸೆಟ್‌? + +ರಂ: ಟವಲ್‌, ಪುಸ್ತಕ, ಬೆಲ್ಲೊಪಿಂಟರ್‌, ಟಾಟ್‌ +ನ್ಯಾಮ್‌ , ರೂಸ್ಕೋ- + + +51 + + +ಲ: ಗೊತ್ತಾಯ್ತು ಎಲ್ಲಾ- +ರಂ: ಹೊತ್ತಾಗುತ್ತೆ, +(ಹೋಗುವನು). + +(ತಾಯಿ ಮತ್ತು ಮಗ ಪ್ಯಾಕೆಟ್‌ಗಳನ್ನು +ಬಿಚ್ಚಿ ಟ್ರಂಕ್‌ಗಳಲ್ಲಿ ಸಾಮಾನು ಹಾಕುವರು. +ಹಾಕುವಾಗ ಬಟ್ಟೆ, ಪುಸ್ತಕ, ಕೀರೀಟ, ಕತ್ತಿ +ಇತ್ಯಾದಿಗಳನ್ನು ನೋಡುವರು. ರಾಮು +ಶೂಸ್‌ ಮುಂತಾದವನ್ನು ಪೇಪರಲ್ಲಿ ಕಟ್ಟಿ +ಟ್ರಂಕಿಗೆ ಹಾಕುವನು. ಒಂದೊಂದು ಟ್ರಂಕ್‌ +ತುಂಬಿದಂತೆಯೂ, ದೊಡ್ಡ ಬೀಗ ಹಾಕಿ +ಭದ್ರ ಮಾಡುವರು, ಜೊತೆಗೇ ಮಾತು +ಸಾಗಿದೆ.) + +ರಾಮು: (ದೊಡ್ಡದೊಂದು ಡಾನ್ಸ್‌ ಬಟ್ಟೆ ತೆಗೆದು +ನೋಡುತ್ತಾ) ಡಾನ್ಸು ಬಟ್ಟೇಲಿದೆಯ? + +ಲ: ಬಟ್ಟೇನೂ ಬೇಕು + +ರಾ: ಡಾನ್ಸು ಕಾಲಲ್ಲಿದೆಯೇ? + +ಲ: ಡಾನ್ಸಿಗೆ ಕಾಲೂ ಬೇಕು? + +ರಾ: ಎಲ್ಲ ವಿಚಿತ್ರವಾಗಿದೆ. _ + +ಲ: ನಿನಗೆ ಹೊಟ್ಟೆಕಿಚ್ಚು. + +ರಾ: ಯಾಕೆ? + +ಲ: ಹೋಗಲಿ ಬಿಡು; + +ರಾ; ನನಗೆ ಯಾಕೆ ಹೊಟ್ಟೆಕಿಚ್ಚಾಗಬೇಕು? + +ಲ: ಸರಿ, ಆ ಬಟ್ಟೆ ಹಾಕ್ಕೋ. + +ರಾ: (ಹಾಕಿಕೊಂಡು) ಕತ್ತಿ ಕೊಡು. + +ಲ: ಮಾತಾಡು. + +ರಾ: "'ಚಂಡಿ ಚಾಮುಂಡಿ ಪೇಳ್‌ಬೇಕಾದು +ದೇನು?'' + +ಲ: ಗೊತ್ತಾಯ್ತ? ಶೌರ್ಯ ಎಲ್ಲಿದೆ? ಶಕ್ತಿಯ +ಲ್ಲಿದೆಯಾ? + +ರಾ: ""ಚಂಡಿ ಚಾಮುಂಡಿ ಪೇಳ್‌ಬೇಕಾದು +ದೇನು?'' + +ಲ: ಬರೀ ಮಾತಲ್ಲಿದೆಯಾ ಶೌರ್ಯ + +ರಾ: ""ಚಂಡಿ ಚಾಮುಂಡಿ ಪೇಳ್‌ಬೇಕಾದು +ದೇನು)'' + +ಲ; ಈಗ ಗೊತ್ತಾಯ್ತ? + +ರಾ; ಏನು? + + +ಬೇಗ ಬಂದ್ಬಿಡ್ತೇನೆ + + +52 + + +ಲ: ಶ್‌ರ್ಯ ಬಟ್ಟೀಲಲ್ಲ. ಕತ್ತೀಲಿಲ್ಲ. ಬರೀ +ಮಾತಲ್ಲೂ ಇಲ್ಲ. + +ರಾ: ಎಲ್ಲಿದೆ? + +ಲ: ಗೊತ್ತಿಲ್ಲ. + +ರಾ: ಗೊತ್ತಿಲ್ಲ. ಗೊತ್ತಿಲ್ಲ. ಆದರೂ ಗೊತ್ತಿ +ರೋಥರ ಮಾತಾಡ್ತಿ. + +ಲ: ಹೌದು, ಬೀಗ ಹಾಕು. + +(ಬೀಗ ಹಾಕುವನು) + +ರಾ: ಗೊತ್ತಾಯ್ತು? ಗೊತ್ತಿರೋಥರ + +ಮಾತಾಡ್ತಿ. +(ಮೌನ) +ರಾ: ಅಮ್ಮ! + + +ರಾ: ಅಮ್ಮ! +(ಮೌನ) + +ರಾ: ನಿನ್ನನ್ನೇ ನಾನುಕೇಳ್ತೀರೋದು. ಇಲ್ಲಿ ಎಲ್ಲ +ಗೊತ್ತಿರೋಥರ ಇದೆ.ಯಾವುದೂ ಗೊತ್ತಿಲ್ಲ. +ಅಪ್ಪ ಹೋಗ್ತೇನೆ ಅಂತಿದಾರೆ, ಯಾಕೆ +ಗೊತ್ತಿಲ್ಲ. ಮೂವತ್ತು ವರ್ಷದಿಂದ ಮಾತಾ +ಡ್ತಿದೀರ, ಏನೂ ಗೊತ್ತಾಗಿಲ್ಲ. ನಾನು ಫೇಲಾ +ಗಿದೇನೆ ಅಂತ ಬೆ ತೀರ ನೀವು ಯಾವ ಪರೀ +ಕ್ಷೆಯೂ ಪಾಸಾಗಿಲ್ಲ. k + +ಲ: ಸುಮ್ನಿರು ಇವತ್ತು ನಿನ್ನ ಹುಟ್ಟು ಹಬ್ಬ. + +ರಾ: ಅದಕ್ಕೆ ನಾನು ಜವಾಬ್ದಾರನಲ್ಲ. + +ಲ: ಸರಿ. ಬ + +ರಾ: ನಿಮ್ಮ ಥ್ನರಾನೇ ಯಾವ ಪರೀಕ್ಷೇಲೂ ಪಾಸಾ +ಗೋಲ್ಲ. ಇನ್ನು ಕ್ಲಾಸಿಗೆ ಹೋಗೋಲ್ಲ. + +ಲ: ಯಾಕೆ?) + +ರಾ: ನನಗೆ ನಂಬಿಕೆ ಇಲ್ಲ. + +ಲ: ಹಾಗಂದರೆ ಹೇಗೆ? + +ರಾ: ಬಾಗಿಲು ಹಾಕ್ತೇನೆ. + +ಲ: ಏನಂದೆ) + +ರಾ: ಬಾಗಿಲು ತೆಗೀತೇನೆ. + +ಲ: ಏನೋ ಅದು ನೀನು ಹೇಳ್ತಿರೋದು? + +ರಾ: ಬಾಗಿಲು ಹಾಕ್ತೇನೆ. + +ಲ: ಹುಚ್ಚು ಹಿಡಿಯುತ್ತೆ. + + +(ಮೌನ) + + +ಕಸೂರಿ + + +ಇತಿ + + +ಗೌ ಸಿ + + +ರಾ: ಬಾಗಿಲು ತೆಗೀತೇನೆ. + + +ಲ; ಹಾಗಂದ್ರೇನು ಬೋಗಳೋ. + +ರಾ: ನನಗೆ ಆಶ್ಚರ್ಯ, ಗೊತ್ತ, ಆಶ್ಚರ್ಯ, + +ಲ: ಓಹೋ. + +ರಾ: ಯಾಕೆ? ನನಗೆ ಆಶ್ಚರ್ಯ ಕೂಡ ಆಗಬೇ +ಡವೇ? + +ಲ: ಯಾಕೆ ಆಶ್ಚರ್ಯ? + +ರಾ: ನಾನಿನ್ನೂ ಚಿಕ್ಕ ಮಗು ಅಲ್ಲ. + +ಲ: ಅದಕ್ಕೇ ತೆಪ್ಪಗಿರು ಅಂದದ್ದು. + +ರಾ: ಅದಕ್ಕೇ ತೆಪ್ಪಗಿರೋಲ್ಲ. + +ಲ: ಹೇಳು. ಹೇಳೊದ್ದೆಲ್ಲ ಹೇಳಿಬಿಡು. + +ರಾ: ಇಂಥ ಪರಿಸ್ಥಿತಿಯಲ್ಲಿ ಒಂದೇ solution. + +ಲ: ಏನು, ಏನು ಸಲೂಷನ್‌? ಯಾತಕ್ಕೆ ಸಲೂ +ಷನ್‌? + +ರಾ: ಅಪ್ಪ ಹೋಗ್ತೇನೆ ಅಂತಾರೆ, ಹೋಗೋಲ್ಲ. +ಹೀಗೆ ಎಷ್ಟು ಸಲ ನೋಡೋದು. ಇವತ್ತು +ಗೊತ್ತಾಗಿಬಿಡುತ್ತೆ. ನಾನು ಹೇಳ್ತೇನೆ. + +ಲ: ಹ್ಯಾಗೆ? + +ರಾ: ಕಾಯಿನ್‌ ಹಾ���ಿಸೋಣ. ಹೋಗೋದಾದ್ರೆ +ಹೆಡ್‌, ಇಲ್ಲಿದ್ರೆ ಟೇಲ್‌- + +ಲ: ಅದೆಲ್ಲ ಆಗೋಲ್ಲ. + +ರಾ: ಎಲ್ಲಾ ಆಗುತ್ತೆ. (ಹಾರಿಸುವನು) ಹೆಡ್‌! + +ಲ: ಅವರು ಹೋಗೋಲ್ಲ. ನನಗ್ಗೊತ್ತು +ಹೋಗೋಲ್ಲ. + +ರಾ: ಹೆಡ್‌ ಬಿದ್ದಿದೆ. ಹೋಗ್ತಾರೆ. ಮತ್ತೆ +ನೋಡೋಣ (ಹಾರಿಸಿ) ಹೆಡ್‌! + +ಲ: ಇನ್ನೊಂದು ಸಲ ಹಾರು. + +ರಾ: (ಹಾರಿಸಿ) ಹೆಡ್‌! + +ಲ: ಅದೆಲ್ಲ ಸುಳ್ಳು. ನನಗೆ ನಂಬಿಕೆ ಇಲ್ಲ. + +ರಾ: ನನಗಿಲ್ಲ ಅಂತೀರಾ? ಆದ್ರೆ ಕಾಯಿನ್‌ಗೆ +ಹೆಡ್‌ ಇದೆ. + +ಲ: ನನಗಿಷ್ಟವಿಲ್ಲ. ಮಾತಾಡಬೇಡ. + +ರಾ: ಇಷ್ಟದ ಪ್ರಶ್ನೆ ಅಲ್ಲ. ಕಾಯಿನ್‌ಗೆ ಹೆಡ್‌ +ಇದೆ. + +ಲ: ತೆಪ್ಪಗಿರು. + +ರಾ: ಇದ್ದದ್ದು ಇದ್ದ ಹಾಗೆ ಹೇಳಿದೆ. + + +ಜೂನ್‌ 1991 + + +ಲ: ಮಾತಾಡಬೇಡ. +(ರಂಗಪ್ಪನ ಪ್ರವೇಶ). +ರಾ: ಫೋನ್‌ ಮಾಡಿದ್ದೇನಪ್ಪ? +(ಮೌನ) +ಲ: ಯಾಕೆ? ಏನಾಯ್ತು? +ರಂ: ರಾಮನಾಥ ಅಯ್ಯರ್‌ ಅಂದ ಫೋನ್‌ನಲ್ಲಿ +ನೀನೊಬ್ಬ ಫೂಲ್‌ pe +ಲ: ಯಾಕೆ? +ರಂ: ಜಗನ್ನಾಥ ಅಯ್ಯರ್‌ ಹೇಳಿದ. ರಾಂಗ್‌ +ನಂಬರ್‌ ಅಂತ. +ಲ: ಆಮೇಲೆ?) +ರಂ: ಎಂ.ಕೆ.ಐಯ್ಯರ್‌ ಅಂದ. ಇದು ಬ್ರೋಕರ್‌ + + +`` ಶಾಪ್‌. + + +ಲ: ನಿಮ್ಮಯ್ಯರ್‌ ಸಿಕ್ಕಲಿಲ್ಲವಾ? + +ರಂ: ವಿಶ್ವನಾಥ ಅಯ್ಯರ್‌ ಸಿಕ್ಕ. ಅವನು ಕಂಟ್ರಾ +ಕ್ಚರ್‌ ಅಂತೆ. + +ರಾ: ರಾಮಲಿಂಗೈಯರ್‌. + +ರಂ: ಅವನ್ಯಾರು? + +ರಾ: ಗೊತ್ತಿಲ್ಲ. + +ಲ: ಹಾಗಾದ್ರೆ ಸಿಕ್ಕಲಿಲ್ಲ? + +ರಂ: ರಾಜಯ್ಯರ್‌ ಸಿಕ್ಕ. ಅವನಿಗೆ ಫ್ಲೂ ಅಂತೆ. + +ಲಲಿತ: ನಿಮ್ಮಯ್ಯರ್‌ ಸಿಕ್ಕಲಿಲ್ಲ? + +ರಂ: ಅವನ ಮನೆಗೆ ಬೆಂಕಿ ಬಿತ್ತು. ಸುವ್ವರ್‌ +ನನ್ಮಗ. ಈಚೀಚೆಗೆ ನನಗೆ ಅಯ್ಯರ್‌ಗಳಲ್ಲಿ +ನಂಬಿಕೆ ಹೋಗ್ತಿದೆ. ಎಲ್ಲರೂ ಅವರ ಗುರ್ತಿದೆ +ಅಂತ ತಿಳ್ಕೊಂಡಿದಾರೆ. ಎಲ್ಲಾ ಹಾಕಿದ್ರಾ? +ರೆಡಿ. ಜಯ ಇನ್ನೂ ಬರಲಿಲ್ಲ. + +ಲ: ರೈಲು ಲೇಟಂತ ಕಾಣುತ್ತೆ. + +ರಂ: ಬರೋ ಇಷ್ಟ ಇದ್ರೆ ರೈ ಲೇನು ಮಾಡುತ್ತೆ? + +ಲ: ಮತ್ತೆ ಅದೇ "ಮಾತಾಡಬೇಡಿ. + +ರಂ: ನಾನಲ್ಲ ನೀನು ಮಾತಾಡೋದು. ಅವತ್ತು +ಹೊರಟು ನಿಂತಾಗ ನಾನು ಹೇಳಿದ್ದೆ. ನಾನಿನ್ನು +ಹೋಗಿಬಿಟ್ಟು ಬರ್ತೇನೆ ಲಲಿತಾ. + +ಲ: ನನಗ್ಯಾ ಕೋ ತಲೇನೋವು, ಅಂದಿದ್ದೆ. _ + +ರಂ: ತಲೆ ಇರೋವರೆಗೂ ತಲೇನೋವಿರುತ್ತೆ. + +ಲ: ಹೃದಯ ಇದ್ರೆ ತಲೆನೋವು ಏನೂಂತ + + +53 + + +ಗೊತ್ತಾಗುತ್ತೆ. +ರಂ: ಹೃದಯ ಇದ್ರೆ ಡಾನ್ಸ್‌ ಅಂದ್ರೇನೂಂತ +ಗೊತ್ತಾಗುತ್ತೆ. +ಲ: ಮತ್ತೆ ಮತ್ತೆ ಅದನ್ನೇ ಹೇಳಬೇಡಿ. +ರಂ: ಆಮೇಲೆ ಡಿಸೆಂಬರದಲ್ಲಿ ಹೊರಟಿದ್ದೆ. +ಲ: ಅಯ್ಯೋ, ನನ್ನ ಎದೆಯೆಲ್ಲ ಉರಿಯುತ್ತೆ, +ರಂ: ಔಷಧ ಸಿಗುತ್ತೆ ಕಣೆ. +ರಾ: ಡಾಕ್ಟರ್‌ ಕರೆತನ್ನಿ ಹಾಗಾದ್ರೆ. +ರಂ: ನನಗೆ ಹೊತ್ತಾಯ್ತು, ಜಯ ಬರಲಿಲ್ಲ +ನೋಡು. +ಲ: ಹಾಳು ರೈಲು. +ರಂ: ರೈಲೇನು ಮಾಡುತ್ತೆ? +ಲ: ರೆಕ್ಕೆ ಕಟ್ಟಿಕೊಂಡು ಹಾರಿ ಬರ್ತಾಳಾ? +ರಂ: ನಿನಗೆ ಬುದ್ಧಿ ನೆಟ್ಟಗಿಲ್ಲ ಕಣೆ. ಕೋಟ್‌ +ಕೊಡು. ರೆಡಿ ಆಗಬೇಕು. +ಲ: ಎಲ್ಲ ಟ್ರಂಕಲ್ಲಿವೆ. ರಾಮು, ಬೀಗದ ಕೈ +ಕೊಡು. +- ರಾ: ನನಗ್ಗೊತ್ತಿಲ್ಲ. +ಲ: ಇಲ್ಲ. ಅಲ್ಲೆಲ್ಲೋ ಇರಬೇಕು. +(ಹುಡುಕುವಳು) +ರಂ: ಮಕ್ಕಳು ಅಂದ್ರೆ +ದರಿದ್ರಗಳು. +ಲ: ಎರಡು ಸಲ ಟೆಲಿಗ್ರಾಂ ಕೊಟೆ, ಎರಡು +ಸಲಾನೂ ಹೋಗಲಿಲ್ಲ. +ರಂ: ಹೋಗಲಿಲ��ಲ ಅಲ್ವೆ. ಜಯ ಬರಲಿಲ್ಲ. +ಲ: ನೀವು ಹೋಗಲಿಲ್ಲ. +ರಂ: ಅಲ್ವೇ ನೀನು ಬಿಡಲಿಲ್ಲ. +ಲಲಿತ: ಸಿಕ್ತಾ ಇಲ್ಲ. +ರಂ: ನೀನು ನೋಡಿದಿಯೇನೋ? +ರಾ: (ಸುಮ್ಮನಿರುವನು) +ಲ: (ಟ್ರಂಕಿನ ಸುತ್ತ ನೋಡುತ್ತ) ಎಲ್ಲಿ +ಹೋಯ್ತು-ಇಲ್ಲೇ ಇತ್ತಲ್ಲ. +ರಂ: ಇಲ್ಲೇ. ಇತ್ತು! ಇಲ್ಲೇ. ಇತ್ತು! ಎಲ್ಲಿತ್ತು +೩೨ (ಟ್ರಂಕನ್ನು ಒದ್ದು ಸುತ್ತ ನೋಡುತ್ತ). ಈ +ಮನೇಲಿ ಇಲ್ಲೇ ಇರುತ್ತೆ. ಎಲ್ಲೂ ಇರೋಲ್ಲ. +(ಟ್ರಂಕನ್ನು ಎತ್ತಿ ಕುಟ್ಟುವನು; ಒಂದು ಬೀಗ + + +ಹೇಗಿರಬೇಕು. + + +54 + + +ಹಾಕದ ಟ್ರಂಕನ್ನು ಒದ್ದು) ಇದಕ್ಕೆ ಯಾಕೆ ಬೀಗ +ಹಾಕಿಲ್ಲ? + +ಲ: ಅದಕ್ಕೆ ಹಾಕೋಕೆ ಬೀಗ ಇಲ್ಲ. + +ರಂ: ಇದರಲ್ಲಿ ಯಾಕೆ ನನ್ನ ಬಟ್ಟೆ ಇಡಲಿಲ್ಲ? + +ಲ: ಕೀ ಕಳೆಯುತ್ತೇ ಅಂತ ಕನಸು ಬಿದ್ದಿರಲಿಲ್ಲ. + +ರಂ: (ಆ ಟ್ರಂಕಿನಿಂದ ಟವಲು, ನಿಕ್ಕರು ಬ್ರಶ್ಮು, +ಗ್ಲಾಸುಗಳನ್ನು ಕಿತ್ತು ಎಸೆದು ನೋಡುವನು, +ಕ್ಷಣ ಕಾಲ ಇವುಗಳ ಸದ್ದೇ ಕೇಳಿಸುವುದು ಕೀ +ಇಲ್ಲ.) + +ರಂ: ಹಣ ಎಲ್ಲಿ? + +ಲ: ಎಲ್ಲ ಟ್ರಂಕಲ್ಲಿದೆ. + +(ಮೌನ) + +ರಂ: ಮಸ್ಕಿರಿ ಮಾಡಬೇಡ. ಹೇಳು, ಕೀ ಎಲ್ಲಿಟ್ಟಿ +ದ್ದೀಯಾ? ಹೇಳು. + +ಲ: ನಿಮ್ಮಾಣೆ ಸುಳ್ಳು ಹೇಳ್ತಿಲ್ಲ. + +ರಂ: ಹಾಗಾದ್ರೆ ಎಲ್ಲಿ ಹೋಯ್ತು? ಎಲ್ಲಿ +ಹಾಳಾಗಿ ಹೋಯ್ತು? + +ಲ: (ದೂರ ಸರಿದು ಬಾಯಿಗೆ ಸೆರಗಿಟ್ಟುಕೊಂಡು +ಅಳುವಳು) + +ರಂ: ಹೋಗಬೇಡ ಅಂತಧೆ ಡೈರ್ಯವಾಗಿ ಹೇಳು. + +(ಮೌನ) + +ರಂ: ಒಂದು ಸಲ ಹೊರಟಾಗ ತಲೆ ನೋವು +ಅಂದೆ. ಇನ್ನೊಂದು ಸಲ ಹೊಟ್ಟೆ ನೋವು +ಅಂದೆ. ಸಾವಿರ ನೆಪ ಹೇಳಿ ನನ್ನ ಕಟ್ಟ ಹಾಕಿದೆ. + + +ಓವಲ್ಬೀನ್‌, ಬೋರ್ಡ್‌ ವಿಟಾ, ಟಾನಿಕ್ಕು, ಕಾಫಿ,. + + +ಆಫೀಸು ಸಾಕು. ಪಿಕ್‌ನಿಕ್‌ನಲ್ಲಿ ನನ್ನ ಸಿಕ್ಕಿಸಿ +ರಕ್ತ ಹೀರಿದೆ. + +ಲ್ಲ ನನ್ನ ಕೊಂದು ಬಿಡಿ, +ಮಾತಾಡಬೇಡಿ. + +ರಂ; ನನ್ನನ್ನ ಕೊಂದಾಗಿದೆ. + +ಲ: ಸುಮ್ಮನಿದೆ ಮನಸ್ಸಿಗೆ ಬಂದ ಹಾಗೆ ಮಾತಾ +ಡ್ತೀರ. + +ರಂ: ನಾನಲ್ಲ. ನನಗೆ ಹೊತ್ತಾಗುತ್ತೇ, ಬೀಗ _ +ಒಡೀಬೇಕು, ಹಾರೆ ತಗೊಂಡು ಬಾ. + +ಲ: ಹಾರೆ ಪಕ್ಕದ ಮನೇಲಿ ತಗೊಂಡು ಹೋಗಿ +ದ್ದಾರೆ. + + +ಹಾಗೆಲ +[ae] + + +AS + + +ತ್ತ + + +ಹೊ + + +ಶಂ: ಹಾರೆ ಇಲ್ಲ? * + + +ಲ; ಇಲ್ಲ. + +ರಂ: (ಟ್ರಂಕಿಗೆ ಒದ್ದು) ಏನೂ ಇಲ್ಲ. ಎಂಥದೂ +ಇಲ್ಲ. ಈ ಮನೇಲಿದ್ದ ದುಡ್ಡು, ಬಟ್ಟೆ, ಎಲ್ಲ +ಟ್ರಂಕು ಸೇರುತ್ತೆ. ಬೀಗದ ಕೈ ಕಳೆಯುತ್ತೆ, +ಹೊರಟು ನಿಂತಾಗ ಇದ್ದಕ್ಕಿದ್ದ ಹಾಗೆ ಕಾಹಿಲೆ +ಆಗುತ್ತೆ. ಪ್ರೇಮದ ಹೆಸರಿನಲ್ಲಿ ಕನಸುಗಳ +ಕೊಲೆ ಆಗುತ್ತೆ. ತಿಂಡಿಯ ಹೆಸರಿನಲ್ಲಿ ಬೊಜ್ಜು +ಬೆಳೆಯುತ್ತೆ. ಸಭ್ಯತೆಯ ಹೆಸರಲ್ಲಿ ವರಗಳು +ಸತ್ತು ಹೆಣ ತೇಲುತ್ತೆ. + +ಲಲಿತ: ಸಾಕು. ನಾನು ಹೇಳೋದನ್ನೂ ಕೊಂಚ +ಕೇಳಿ, ನನಗೆ ಹಾಡು ಬರ್ತಿತ್ತು. ಕಸೂತಿ +ಬರ್ತಿತ್ತು. ಓದಬೇಕು ಅಂತ ಆಶೆ ಇತ್ತು. +ಮದುವೆ ಆದ್ರೆ ಓದೋಕೇನು ತೊಂದ್ರೆ ಅಂತ +ಮದುವೆ ಆದ್ರಿ. ಪುಸ್ತಕ ಎತ್ತಿಕೊಳ್ಳೋದ್ರಲ್ಲೇ +ಜಯ ಹುಟ್ಟಿದ್ದು. ನಿಮ್ಮ ಕನಸು ಹೆಚ್ಚಾದವು. +ದೇಹ ಒಂದು ಕಡೆ ಮನಸ್ಸು ಇನ್ನೊಂದು ಕಡೆ. +ನೀವು ಹೇಳೋದು ಒಂದು, ನಿಮ್ಮ ಆಶೆಯೇ +ಇನ್ನೊಂದು. ಕಲೆ ಅಂತ ಇದ್ರಿ, ಹೆಂಗಸರನ್ನು +ಬೆನ್ನು ಹತ್ತಿದ್ರಿ- + +��ಂ: ಹೆಂಗಸಲ್ಲ ನನಗೆ ಬೇಕಾದ್ದು ನನ್ನ ಕನಸು. + +ಲ: ಆದ್ರೆ ಡಿಸೆಂಬರ್‌ನಲ್ಲಿ ನೀವು ಬೆನ್ನು ಹತ್ತಿದ್ದು + +ಕನಸನ್ನಲ್ಲ, ಹೆಂಗಸನ್ನ. + +ರಂ: ಕೆಲವು ಸಲ ನಿಂತ ಜೀವ ನೃತ್ಯವಾಗಿ +ಕಾಣುತ್ತೆ. ಇನ್ನು ಕೆಲವೊಮ್ಮೆ ನೃತ್ಯ ಶವವಾಗಿ +ರುತ್ತೆ. + + +ಲ: ಹೆಣ್ಣು ಹಲ್ಕಾ ಆದಷ್ಟು ಅವಳ ಮೆ } ನರ್ತಿ + + +ಸುತ್ತೆ. + +ರಂ: ಹಾಗಾದ್ರೆ ಭೂಮಿ ಹಲ್ಕಾ, ಹರಿಯೋ +ಹೊಳೆ ಹಲ್ಕಾ, ಮೋಡಗಳು ಹಲ್ಕಾ, ಉಕ್ಕುವ +ಸಮುದ್ರ ಹಲ್ಕಾ. + +ಲ: ನನಗದೆಲ್ಲಾ ಗೊತ್ತಾಗೋಲ್ಲಾ. + +ರಂ: ಅದಕ್ಕೇ ಈಗ ಹೊರಟಿರೋದು. + +ಲ: ಹೋಗಿ. + +ರಂ: ಎಲ್ಲಿದೆ ಹೇಳು. + + +ಲ: ಗೊತ್ತಿಲ್ಲ. + + +ಜೂನ್‌ 1991 + + +ರಂ: ಸುಳ್ಳು ಹೇಳ್ತಿ. + +ಲ: (ಸಿಟ್ಟಿನಿಂದ) ನೀವು ಸುಳ್ಳು ಹೇಳ್ತಿ +ರೋದು. ನಿಮಗೆ ಬಟ್ಟೆ ಯಾಕೆ ಬೇಕು? +ಮಕ್ಕಳು ಯಾಕೆ? ಹಣ ಯಾಕೆ? ಭೂಮಿಗೆ +ಬಟ್ಟೆ ಇದೆಯೇ? ಮೋಡಕ್ಕೆ ಬಟ್ಟೆ ಇದೆಯೇ? +ಸಮುದ್ರಕ್ಕೆ ಬಟ್ಟೆ ಇದೆಯೇ? + +ರಂ: ಈ ರೀತಿಯ ತರ್ಕ ನನ್ನನ್ನ ಹಿಡಿದು ನಿಲ್ಲಿ +ಸೋಲ್ಲ. + +ಲ: ಗೊತ್ತು. + +ರಂ: ರಾಮು! (ರಾಮು ಸುಮ್ಮನಿರುವನು) +ರಾಮು! ಕಿವಿ ಹಾಳಾಗಿದೆಯೇ? + +ರಾ: ಹೇಳಿ. + +ರಂ: ಕಲ್ಲು ತಗೊಂಡು ಬಾ. + +ರಾ: ತರೋಲ್ಲ. + +ರಂ: ಹೇಳಿದ್ದು ಕೇಳಬೇಕು. + +ರಾ: ಕೇಳೋಲ್ಲ. + +ರಂ: ಇಂಥ ಉತ್ತರದಿಂದ ಏನಾಗುತ್ತೆ ಗೊತ್ತ? + +ರಾ: ಪರವಾಗಿಲ್ಲ. + +ರಂ: ನಾನು ಏನ್ಮಾಡಬಲ್ಲೆ ಅಂತ ಗೊತ್ತಾ? + +ರಾ: ಗೊತ್ತಿಲ್ಲ. + +ರಂ: (ರೇಗುತ್ತಾ) ಏನು ಗೊತ್ತಿಲ್ಲ? +(ಮೌನ) ನಿನಗೆ ಏನು ಗೊತ್ತಿಲ್ಲ? (ಮೌನ) +ಬಾಯ್ಬಿಟ್ಟು ಮಾತಾಡು. ಏನು ಗೊತ್ತಿಲ್ಲ? + +ರಾ: ನನಗೆ ಏನು ಗೊತ್ತಿಲ್ಲ ಅಂತ ಗೊತ್ತಿಲ್ಲ. + +ರಂ: ಹೀಗೆ ಮಾತಾಡಿದ್ರೆ- + +ರಾ: ನಿಮಗೆ ಹೊತ್ತಾಗುತ್ತೆ. + +ರಂ: ಹೊತ್ತಾಗುತ್ತೆ? ಯಾತಕ್ಕೆ ಹೊತ್ತಾಗುತ್ತೆ +ಹೇಳು? + +ರಾ: ಹೊರಟವರಿಗೆ ಗೊತ್ತಿರಬೇಕು. + +ರಂ: ಸರಿಯಾಗಿ ಹೇಳು, ಬಾಯಿ ಬಿಟ್ಟು ಸರಿ +ಯಾಗಿ ಮಾತಾಡು. ನಿನ್ನ ನಾಲಿಗೆ ಸೀದು +ಹೋಗಿದೆಯಾ? ಏನು ರೋಗ. ಬಂದಿದೆ +ನಿನಗೆ? + +ರಾ: ನಿಮಗೇನಾಗಿದೆ? + +ರಂ: ಹ್ಲು. ಈ ಮಟ್ಟಕ್ಕೆ ಬಂದೆಯಾ? ತೋರ +ಸ್ತೇನೆ, ಏನಾಗಿದೆ ಅಂತ ತೋರಿಸ್ತೇನೆ. ಕಲ್ಲು + + +55 + + +ಕಂದು ಈ ಟ್ರಂಕು ಒಡೆದು ಚೂರು ಚೂರು +ಮಾಡ್ತೇನೆ. ಈ ಮನೆನೆಲ್ಲ ಸುಟ್ಟು ಭಸ್ಮ +ಮಾಡ್ತೇನೆ. ಆಗ ಗೊತ್ತಾಗುತ್ತೆ, ನನ್ನ ಹೊಟ್ಟೆ +ಯಿಂದ ಹುಟ್ಟಿದ ಪಿಳ್ಳೆ ಎದುರು ಆಡ್ತೀಯಾ? +ನನ್ನ ಮುಖ ನೋಡಿ ನಿಂತೆ. ಹೊರಟುಹೋಗ +ಬೇಕು ಅಂತ ಇದ್ದೋನು ತೆಪ್ಪಗೆ ನಿಂತೆ. ನಿನಗೆ +ಕಾಯಿಲೆ ಆದ್ರೆ ಪರದಾಟ ಡಾಕ್ಟರು, ಔಷಧಿ +ಇಂಜಕ್ಕನ್‌ ನೀನು ನಕ್ಕರೆ ಅದೇನು ಸಂಭ್ರಮ. +ಅಬ್ಬಾ, ಹುಟ್ಟಿದ ಹಬ್ಬ, ಮಿಠಾಯಿ, ಉಡು +ಗೊರೆ; ನೀನು ಮಾತಾಡಿದ್ರೆ ಅದೇನು ಖುಷಿ- + +ಲ: ಇವತ್ತೇನಾಗಿದೆ ನಿಮಗೆ. ಯಾಕೆ ಹೀಗೆ +ಮಾತಾಡ್ತಿದೀರ 9 + +ರಂ: ಇದರಿಂದೆಲ್ಲ ಒಂದಿನ ಒಳ್ಳೇದಾಗುತ್ತೆ ಅಂತ +ತಿಳಿದಿದ್ದೆ. ಈ ಕಷ್ಟದಲ್ಲಿ, ಈ ದುಃಖ, ನಿಟ್ಟು +ಸಿರು, ಹುಡುಗಾಟ, ನಗೆ, ಚಪ್ಪಾಳೆಯಲ್ಲಿ +ಕೂನೆಗೆ ಸತ್ಯ ಕಾಣಬಹುದು ಅಂತ ಮಾಡಿದ್ದೆ. +ನಾನೆಲ್ಲಿಗೂ ಹೋಗೋಕೇ ಆಗ್ಲಿಲ್ಲ. +ಲ: ಎಲ್ಲಿಗೆ. ಹೋಗಬೇಕು + +". ಗೊತ್ತಿರಬೇಡವ��? + +ರಂ: ಈ ಮಗನ್ನ ಕೇಳು ಗೊತ್ತಾಗುತ್ತೆ. ನನ್ನ +ಬೀಗದ ಕೈ ತಗೊಂಡಿದಾನೆ. ತಗೊಂಡಿಲ್ಲ +ಅಂತ ಸುಳ್ಳು ಬೊಗಳ್ಳಿದಾನೆ. + +ರಾ: ನಿಮ್ಮ ಭ್ರಮೆ ಅಷ್ಟೆ. + +ರಂ: ಎಲ್ಲ ಭ್ರಮೆ ಕಣೋ ನಿನಗೆ. ಮುದುಕರ +ಮುಖದ ಸುಕ್ಕು ನೋಡಿ ನಿನಗೆ ಆಶ್ಚರ್ಯ +ಆಗುತ್ತೆ. ಆದರೆ ಒಂದೊಂದು ಸುಕ್ಕಿನಲ್ಲಿ + +ಒಂದೊಂದು ಆಶೆಯ ಹೆಣ ಬಿದ್ದಿರುತ್ತೆ. + +ಕೋಲು ಹಿಡಿದು ನಡೀತ ಈ ಮುದುಕ ಏನನ್ನ + +ಸಾಧಿಸಬೇಕಾಗಿದೆ ಅಂತ ಆಶ್ಚರ್ಯಪಡ್ತಿ. + +ಆದ್ರೆ ಮುದುಕನ ಕೋಲು ಕೆಲವು ಸಲ ಮಂತ್ರ + +ದಂಡ ಆಗುತ್ತೆ. ಇವನು ಯಾಕಿದಾನೆ, ಈ + +ಮುದುಕ ಇವನ ಜೀವನದಿಂದ ಯಾರಿಗೇನು + +ಉಪಯೋಗ ಅಂತಿ, ಅವನ ಮಾತೆಲ್ಲ ವಿಚಿತ್ರ + +4೬ ವಾಗಿ ನಿನಗೆ ಕಾಣುತ್ತೆ. + +ಲ; (ಅವನನ್ನು ಸುಮ್ಮನಿರಿಸಲು) ಸಾಕು ಅಂದ್ರೆ +ಮಾತು; ರಾಮು ತಪ್ಪು ಮಾಡಿದ್ರೆ ನಾನು ವಿಚಾ + + +ಅಂತ + + +56 + + +ರಿಸ್ಕೊಳ್ತೇನೆ. + +ರಂ: ವಿಚಾರ, ಆಹಾ, ವಿಚಾರ. (ಕುಳಿತುಕೊಳ್ಳು +ವನು) + +ಲ: ವಿಚಾರ ಅಲ್ಲ, ವಿಚಾರಣೆ ಅಲ್ಲ, ವಿಚಾರಿ +ಸ್ಕೋತೆನೆ, ಬೀಗದ ಕೈ ಅವನು ಹೇಗೆ ಕೊಡೋ +ಲ್ಲವೋ ನೋಡ್ತೇನೆ. ಸ + +ರಂ: (ಗಂಭೀರವಾಗಿ ಕುಳಿತು ನೆಲದ ಮೇಲೆ +ದೃಷ್ಟಿ ನೆಟ್ಟಿರುವನು. ದೃಶ್ಯ ಮುಂದುವರಿ +ದಂತೆ ಅವನ ಮಾತು ಯಾಂತ್ರಿಕವಾಗುತ್ತಾ +ಹೋಗಿ ನಿಂತುಹೋಗುವುದು.) + +ಲ: ರಾಮು, ಯಾಕೋ ಹೀಗೆ ಹಠ ಮಾಡ್ತಿ. +ದೊಡ್ಡೋರನ್ನ ಗೋಳಾಡಿಸಿದ್ರೆ ಏನೋ +ನಿನಗೆ ಸಿಗುತ್ತೆ? + +( ಸುಮ್ಮನಿರುವನು) + +ಮಾತಾಡು + +(ಸುಮ್ಮನಿರುವನು) +ಮಾತಾಡೋಕೇನಾಗಿದೆ? ಏನೋ ಬಂದಿದೆ +ನಿನಗೆ ರೋಗ? (ಸುಮ್ಮನಿರುವನು) ಬೀಗದ +ಕ್ಟ ೈ ಎಲ್ಲಿಟ್ಟಿದ್ದಿ? ಮಾತಾಡು. + +ರಂಗಣ್ಣ: (ಗಂಭೀರವಾಗಿ) ಮುದುಕರು ಮಾತಾ +ಡ್ತಾರೆ, ಕೇಳಿಸೋಲ್ಲ. ಚಿಕ್ಕವರು ಮಾತಾ +ಡೋಲ್ಲ, ಕೇಳಿಸುತ್ತೆ. + +ಲಲಿತ: ಮಾತಾಡ್ತಾನೆ. ಯಾಕೆ ಮಾತಾಡೋಲ್ಲ. + +ರಂಗಣ್ಣ: ನನಗೆ ಗೊತ್ತು, ಲಲಿತ. ಮಾತಾಡಿ +ದರೂ ಒಂದೇ. ಆಡದಿದ್ದರೂ ಒಂದೇ. ನಡೆ +ದರೆ ನೆಲಕ್ಕೆ ರೋಮಾಂಚನ ಆಗುತ್ತೆ. ನೋಡಿ +ದರೆ ಸಾಕು ಸರೋಜ ಅರಳುತ್ತೆ. ನೆನಪಿದೆಯಾ +ನಿನಗೆ... + +ಲಲಿತ: ನನಗೇನೂ ನೆನಪಿಲ್ಲ. ನೆನಪು ನನಗೆ +ಬೇಕಿಲ್ಲ. + +ರಂಗಣ್ಣ: ನನಗೆ ಬೇಕು ಲಲಿತ. ಅದಕ್ಕೇ ಹೊರಟಿ +ದೇನೆ. ಟ್ರಂಕನ್ನೆಲ್ಲ ತಂದು ನನ್ನ ಹತ್ತಿರ ಇಡು. +(ಒಂದೊಂದು ತಂದು ಅವನ ಸುತ್ತ ಇಡು +ವಳು) ಎಷ್ಟಿದೆ ಒಟ್ಟು? + +ಲ: ನಾಲ್ಕು. + +ರಂಗಣ್ಣ: ತುಂಬ ಭಾರ ಇದೆಯಾ? + + +ಕಸೂರಿ + + +A + + +ದೀಯ ಮೂಖ್ಯ. + + +ಲ: ಇಲ್ಲ: +ರಂಗಣ್ಣ: ಅದರಲ್ಲಿ ಅಂಥದೇನೂ ಇಲ್ಲ. (ರಂಗಣ್ಣಾ ನಿದ್ರಾವಸ್ಥೆಯಲ್ಲಿರುವಂತೆ ಕತು +ಲ: ನೀವು ಮಾತಾಡಬೇಡಿ. ರಾಮು, ಹೋಗಿ ಬಗ್ಗಿಸಿರುವನು) % + +ಡಾಕ್ಟರ್‌ ಕರಕೊಂಡು ಬಾ. (ಸುಮ್ಮನಿರು ರಾ: ಅಪ್ಪ, ಅಪ್ಪ- + +ವನು.) ಯಾಕೋ ಹಾಗೆ ಕೂತಿದ್ದೀ. ನಾವೆಲ್ಲ (ರಂಗಣ್ಣ ಸುಮ್ಮನಿರುವನು) + +ಏನು ಮಾಡಿದೆವೋ ನಿನಗೆ? ಲ: ರೀ- + + +- ರಾ: ಏನೂ ಮಾಡಿಲ್ಲ. + +ಲ: ಹಾಗಾದ್ರೆ ಯಾಕೆ ಹೀಗೆ ಮಾಡಬೇಕಿತ್ತು? + +ರಾ: ಏನೂ ಮಾಡಿಲ್ಲ. + +ಲ: ಸ್ಪಷ್ಟವಾಗಿ ಮಾತಾಡು. + +ರಾ: ಆಡೋಲ್ಲ. + +ಲ: ಏನು ಆಡೋಲ್ಲ. ಯಾಕೆ ಆಡೋಲ್ಲ. (ಅವ +ನನ್ನು ಅಲ್ಲಾಡಿಸಿ) ಬೊಗಳೋ. + +ರಾ: (ಇ���್ದಕ್ಕಿದ್ದಂತೆ ಮಾತಾಡುತ್ತ) ಸಾಕು, +ಇದೆಲ್ಲ ಸಾಕು. ಮಾಡಬೇಕು ಅನ್ನೋದನ್ನ + + +(ರಂಗಣ್ಣ ಸುಮ್ಮನಿರುವನು) + +ರಾ: ನಿದ್ರೆ ಅಂತ ಕಾಣುತ್ತೆ. + +ಲ: ರಾಮು! (ಚೀರಿ) ನಿದ್ರೆ ಅಲ್ಲ, ಏನು ಮಾಡಿ +ಬಿಟ್ಟೆಯೋ. + +ರಾ; (ಎದ್ದು ಬೀಗದ ಕೈ ಸ್ಟೂಲಿನ ಮೇಲೆ +ಎಸೆದು) ನಿದ್ರೆ ಅಮ್ಮ. + +ಲ: ರಾಮು! + +ರಾ: (ಗಂಭೀರವಾಗಿ) ನಿದ್ರೆ. ಒಂದು ರೀತಿಯಲ್ಲಿ + + +ಒಂದ್‌ಸಲಾನೂ ಮಾಡಲಾಗದ ಈ ಬದುಕು +ಸಾಕು. ತಿಳೀತೆ. ಕೆಲಸ ಮಾಡ್ತೇನೆ ಅಂತಿದ್ರು +ಅಪ್ಪ-ಯಾವ ಕೆಲಸಾನೂ ಮಾಡ್ತಿರಲಿಲ್ಲ. +ಮಾತಾಡ್ತಿದ್ರೂ, ಯಾವ ಮಾತನ್ನೂ ಆಡ್ತಿರ +ಲಿಲ್ಲ. ಕಲಾವಿದ ಅಂದ್ಕೊಂಡಿದ್ರೂ ಕಲಾವಿದ +ಆಗಿರಲಿಲ್ಲ. ಜೀವನ ಅಂದ್ಕೊಂಡಿದ್ರೂ ಅವ +ರದು ಜೀವನ ಆಗಿರಲಿಲ್ಲ. + +ಲ; ನಿನ್ನದು ಮಾತ್ರ ಜೀವನ ಅಂತ ತಿಳ್ಕೊಂಡಿ + + +ನಿದ್ರೆ. ಗಾಢ ನಿದ್ರೆ. ನಿಮಗೆಲ್ಲ ನಿದ್ರೆಯಲ್ಲಿ +ನಂಬಿಕೆ ತಾನೆ? ಇವತ್ತು ನಿದ್ರಿಸಿ ನಾಳೆ ಎದ್ದ +ಹಾಗೆ ಮನುಷ್ಯ ಸಾಯ್ತಾನೆ. ಹುಟ್ತಾನೆ- +ಲ: ( ಚೀರಿ) ರಾಮು! + +(ಲಲಿತ ಗಂಡನ ದೇಹ ಮುಟ್ಟುವಳು. ಅದು +ನಿಧಾನಕ್ಕೆ ಒರಗುವುದು. ರಾಮು ಯಾಃ +ಭಾವನೆಯನ್ನೂ ತೋರದೆ ನಿಂತಿರುವನು. +ನಿಧಾನಕ್ಕೆ ತೆರೆ.) } + + + + + + + + + + + +ಹ 'ಮಹಿಳೆಯರಿಗಾಗಿಯೆ ...... + + +ಅದೊಂದು ಮಹಿಳೆಯರಿಗಾಗಿಯೇ ಮೀಸಲಾದ ಮಾಸಪತ್ರಿಕೆ. ಪ್ರಥಮ ಸಂಚಿಕೆ ಹೊರಬಿ +ದ್ದಾಗ ಅನೇಕ ಓದುಗರು ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶಯಗಳನ್ನು ಕಳಿಸಿದ್ದರು. ಪ್ರತಿ ತಿಂಗಳೂ | +ಹೊಸ-ಹೊಸ ವಿಚಾರಗಳನ್ನು ಓದುಗರಿಗೆ ಅರ್ಪಿಸುತ್ತಿದ್ದ ಆ ಪತ್ರಿಕೆಗೆ ಎಂಟು ತಿಂಗಳಾಯಿತು. +ಹಾಸ್ಯ ಪ್ರವೃತ್ತಿಯುಳ್ಳವರಾಗಿದ್ದ ಆ ಪತ್ರಿಕೆಯ ಸಂಪಾದಕರು 9ನೇ ತಿಂಗಳ ಸಂಚಿಕೆಯಲ್ಲಿ ಹೀಗೆ + + + + + + +ಬರೆದರು: ""ಮಹಿಳೆಯರಿಗಾಗಿಯೇ ಮೀಸಲಾದ ನಿಮ್ಮ ಅಚ್ಚುಮೆಚ್ಚಿನ "....... ' ಮಾಸಪತ್ರಿಕೆಗೆ + + +ಈಗ ಒಂಬತ್ತು ತಿಂಗಳು ತುಂಬಿದೆ. ಅದರ ಸವಿನೆನಪಿಗಾಗಿ "ಪುಟಾಣಿ ಪಾಪು' ಎಂಬ ಹೊಸ | +ಮಕ್ಕಳ ಮಾಸಪತ್ರಿಕೆಯನ್ನು ಹೊರತರುತ್ತಿದ್ದೇವೆ.'' + + +ಜೂನ್‌ 1991 + + + + + + + + + +(ಸಂಗ್ರಹ) ಎಂ.ಶಾರದಾ ನಾಗಭೂಷಣ + + + + + +57 + + + + + +ಸರಿಸುಮಾರು ಮೂರು ದಶಕಗಳ ಕಾಲ ತನ್ನ +ತಾಯ್ನಾಡಿನಲ್ಲಿ ಬಹಿಷ್ಕತವಾಗಿ, ದೇಶದ್ರೋಹಿ +ಎಂದು ಹೀಯಾಳಿಸಿಕೊಂಡೂ ತನ್ನ ಸೃಜನಶೀಲ +ಕ್ಸತಿಗಳ ಮೂಲಕ ಜಗತ್ತಿನ ಗಮನ ಸೆಳೆದ ವ್ಯಕ್ತಿ +ಸೊಲ್ಟೆ ನಿತಿನ್‌. ಸೋವಿಯತ್‌ ರಶಿಯದ ಈ +ವಿವಾದಾತ್ಮಕ ಸಾಹಿತಿ 1971ರ ನೊಬೆಲ್‌ ಪಾರಿ +ತೋಷಕ ವಿಜೇತ. + +ಸೊಲ್ಹೆನಿತ್ಸಿನ್‌ ಅಲೆಕ್ಸಾಂಡರ್‌ ಇಸಾಯೆವಿಚ್‌ +ರೆಶಿಯದ ಮಹಾಕ್ರಾಂತಿಯ ಮರುವರ್ಷ +(1918) ಉತ್ತರ ಕಾವುಕಾಸಸ್‌ನ ಕಿಸ್ಲ್ಸೋದ್ದಕ್‌ +ದಲ್ಲಿ ಜನಿಸಿದ. ಎರಡನೇ ಮಹಾಯುದ್ಧ ಕಾಲ + + +58 + + +ಬಹಿಷ್ಭೃತ ಲೇಖಕ ಸೆ + + + + + + +ಸೂಲ್ಲೆನಿತ್ತಿನ್‌ + + +ದಲ್ಲಿ ಸೋವಿಯತ್‌ ಸೆ ೈವ್ಯದಲ್ಲಿ ಅಧಿಕಾರಿಯಾ +ಗಿದ್ದ ಸೊಲ್ಜೆನಿತ್ಸಿನ್‌ ವೈಯಕ್ತಿಕ ಪತ್ರಗಳಲ್ಲಿ +ಸ್ವಾಲಿನ್‌ ಬಗೆಗೆ ಕಟು ಟೀಕೆ ಮಾಡಿದ್ದಕ್ಕಾಗಿ ಬಂಧ +ನಕ್ಕೊಳಗಾಗಬೇಕಾಯ್ತು. ಪರಿಣಾಮವಾಗಿ 194 +5ರಿಂದ ಎಂಟು ವರ್ಷಗಳಷ್ಟು ಸುದೀರ್ಫ್ಥಕಾಲ +ರಶಿಯದ ಲೇಬರ್‌ ಕ್ಯಾಂಪಿನಲ್ಲಿ ಖೈದಿಯಾಗಿ +ಜೈಲು ಸೋಸಿದ. ಆಗಲೇ ಸೊಲ್ಜೆನಿತ್ಸಿನ್ನನ +ಲೇಖನಿ "“ಐವಾನ್‌ ಡೆನಿಸೊವಿಚ್‌ನ ಜೀವನ +ದಲ್ಲಿ ಒಂದು ದಿನ'' ಎಂಬ ಅದ್ಭುತ ಕೃತಿಯನ್ನು +ಸೃಜಿಸಿತು. ಲೇಬರ್‌ಕ್ಕ್ಯಾಂಪಿನ ಖೆ ೈದಿಗಳ ಯಾತ +ನಾಮಯ ಬದುಕನ್ನು ಯಥಾವತ್ತಾಗಿ ಚಿತ್ರಿಸಿದ +ಈ ಕೃತಿ ಸ್ವಾಲಿನ್‌ ಪ್ರಭುತ್ವದ ಘೋರ ಮುಖ +ವೊಂದನ್ನು ತೆರೆದಿಟ್ಟು ರಶಿಯದ ಓದುಗ ವಲಯ +ವನ್ನು ನಿಬ್ಬೆರಗಿನಲ್ಲಿ ತೇಲಿಸಿತು. ಜೊತೆಗೆ ಸಾಹಿತಿ +ಸ್ಫೋಟಿಸಿದ ಕಟುಸತ್ಯದ ಪ್ರಖರತೆಯನ್ನೂ ತಾಳಿ +ಕೊಳ್ಳದ ಸರಕಾರ ಈತನ ಕ ೈತಿಗಳನ್ನೇ ನಿಷೇಧಿ +ಸುವ ಬಳುವಳಿ ನೀಡಿತು. ಸ್ಟಾಲಿನ್‌ ನಂತರ ಅಧಿ +ಕಾರಕ್ಕೆ ಬಂದಕ ಓಶ್ಚೇವ್‌ ಕಾಲದಲ್ಲಿ ಕತ್ತಲಕೋಣೆ +ಯಿಂದ ಹೊರ ಬಂದ ಸೊಲ್ಜೆನಿತ್ಸಿನ್‌ ಶಾಲಾ +ಮಾಸ್ತರನಾಗಿದ್ದುಕೊಂಡೇ ಅನೇಕ ಮಹತ್ವದ +ಕೃತಿಗಳನ್ನು ಅಕ್ಬರೀಕಸಿದ. + + +ಕಸೂರಿ + + +ps + + +ಸೊಲ್ಜೆನಿತ್ಸಿನ್‌ರ ಮೊದಲ ಕ ತಿ ಪ್ರಕಟವಾದ +ಬಳಿಕ ""ಇನ್ನು ಮುಂದೆ ಸೋವಿಯತ್‌ ಸಾಹಿತ್ಯ +ದಲ್ಲಿ ಪ್ರತಿಯೊಂದು ಹೊಸ ಕ ತಿಯ ಮೌಲ್ಯ +ವನ್ನು ಈ ಸಾಹಿತಿಯ ಕ ತಿಗಳ ಹಿನ್ನೆಲೆಯಲ್ಲಿ +ನಿರ್ಣಯಿಸಬೇಕಾಗುತ್ತದೆ'' ಎಂದು ಸಾಹಿತಿ, +ವಿಮರ್ಶಕ ಅಲೆಗ್ಸಾಂಡರ್‌ ತ್ವಾರ್ದೊವ್‌ಸ್ಕಿ +ಹೇಳಿದ್ದನೆಂದರೆ ಸೊಲ್ಜೆನಿತ್ಸಿನ್‌ರ ಮಹತ್ವದ ಅರಿ +ವಾದೀತು. ಆದುದರಿಂದಲೇ ಈತನ ಮೇಲೆ ರಶಿ +ಯಾದ ಪ್ರಭುತ್ವ ನಿಷೇಧ ವಿಧಿಸಿದರೂ ಓದುಗರ +ಮೇಲಿನ ಸಾಹಿತಿಯ ಹಿಡಿತ ಶಿಥಿಲಗೊಳ್ಳಲಿಲ್ಲ. + +ಕ್ರುಶ್ಚೇವ್‌ ಅಧಿಕಾರದಿಂದ ಉರುಳಿ ಬ್ರೆಜ್ನೆ +ವ್‌ರ ಆಳ್ವಿಕೆ ಆರಂಭವಾದ ಬಳಿಕ ಮತ್ತೆ ಸಾಹಿತ್ಯ +ಹಾಗೂ ಸಾಂಸ್ಕೃತಿಕ ರಂಗದ ಮೇಲೆ ಸರಕಾರದ +ಹಿಡಿತ ಬಲವಾಯಿತು. ಇದೇ ಸಂದರ್ಭದಲ್ಲಿ +ಸೋವಿಯತ್‌ ಲೇಖಕರ ನಾಲ್ಕನೇ ಸಮ್ಮೇಳನಕ್ಕೆ +ಪತ್ರವೊಂದನ್ನು ಬರೆದ ಸೊಲ್ಹೆನಿತ್ಸಿನ್‌ ಸರಕಾರದ +ಸೆನ್ಸಾರ್‌ ನೀತಿಯನ್ನು ಮತ್ತು ಸಾಂಸ್ಕೃತಿಕ ರಂಗ +ಪೊಲೀಸ್‌ ವರ್ತುಲಗಳ ಕಪಿಮುಷ್ಟಿಯಲ್ಲಿರುವು +ದನ್ನು ಬಲವಾಗಿ ಪ್ರತಿಭಟಿಸಿದ. ಪರಿಣಾಮವಾಗಿ +1969ರಲ್ಲಿ ಆತನನ್ನು ಸೋವಿಯತ್‌ ಲೇಖಕರ +ಒಕ್ಕೂಟದಿಂದ ಉಚ್ಚಾ ಟಿಸಲಾಯಿತು. + +ಈ ಸಾಹಿತಿಯ ಕೃತಿಗಳು ಪಾಸ್ಟರ್‌ನಾಕರ +ಕೃತಿಗಳಿಗಿಂತಲೂ ಹೆಚ್ಚು ಅಪಾಯಕಾರಿ ಎಂದು +ಕವ ಅಲೆಕ್ಸಿ ಸುರ್ಕೋವ್‌ ಅಭಿಪ್ರಾಯಪಟ್ಟರೆ, +ಆಗ ಪ್ರಾವ್ಡಾ ಪತ್ರಿಕೆಯ ಸಂಪಾದಕಾರಗಿದ್ದ +ಮಿಖಾಯಿಲ್‌ ಜಿಮ್ಯೂನಿನ್‌ '"ಸೊಲ್ಜೆನಿತ್ಸಿನ್‌ +ಒಬ್ಬ ಹುಚ್ಚ' ಎಂದು ಘೋಷಿಸಿಬಿಟ್ಟರು. ಅರ +ವತ್ತು ಮತ್ತು ಎಪ್ಪತ್ತರ ದಶಕದಲ್ಲಿ ತ್ವಾರ್ದೊ +ವ್‌ಸ್ಕಿ, ವ್ಹದಿಮೊವ್‌, ಬೋರಿಸ್‌ ಮೊಶಾಯೆವ್‌ +ಮುಂತಾದ ಕೆಲವೇ ಕೆಲವು ಬೆರಳೆಣಿಕೆಯ ಸಾಹಿತಿ +ಗಳಿಗೆ ಮಾತ್ರ ಸೊಲ್ಜೆನಿತ್ಸಿನ್‌ರ ಬರಹಗಳನ್ನು +ಸಮರ್ಥಿಸುವ ಎದೆಗಾರಿಕೆ ಇತ್ತು. 1963ರಲ್ಲಿ +ಪ್ರಕಟಗೊಂಡ ಸೊಲ್ದೆನಿತ್ಸಿನ್ನನ ಕತೆ "ಮಾತ್ರಿ +ಯೊನಾಳ ಮನೆ' ರಷಿಯಾದ ಸಣ್ಣ ಕತೆಪ್ರಕಾರದ +ಲ್ಲಿಯೇ ಪರಾಕಾಷ್ಠೆ ಎಂದು ಗದ್ಯ ಬರಹಗಾರ +ಎಕ್ಟರ್‌ ಅಸ್ತಾಫಯೆವ್‌ ಹೇಳಿದ್ದಾರೆ. + + +ಜೂನ್‌ 1991 + + +ದೇಶದ ರಾಜಕೀಯ ಪರಿಸ್ಥಿತಿ ಗಮನಾರ್ಹ +ವಾಗಿ ಬದಲಾಗುತ್ತಿದ್ದ ಆ ದಿನಗಳಲ್ಲಿ ಸೊಲ್ಹೆನಿ +ತ್ಲಿನ್‌ ನಾಲ್ಕು ಪ್ರಮುಖ ಕ ತಿಗಳ ರಚನೆಯಲ್ಲಿ +ತೊಡಗಿದ್ದರು. ರಷಿಯದ ಮಹಾಕ್ರಾಂತಿಗೆ ಕಾರ +ಣವಾದ ರಾಜಕೀಯ ಸಾಮಾಜಿಕ ಕಾರಣಗಳನ್ನು +ವಸ್ತುನಿಷ್ಠವಾಗಿ ವಿಶ್ಲೇಷಿಸುವ ಮಹಾಕಾದಂಬರಿ +ಯೊಂದರ ಮೊದಲ ಭಾಗ ಆರ್‌-17 ಸಾಂಕೇತಿಕ +ಹೆಸರಿನಲ್ಲಿ ರಚನೆಯಾಗುತ್ತಿತ್ತು. "ಫಸ್ಟ್‌ +ಸರ್ಕಲ್‌' ಪ್ರಥಮ ಸೋವಿಯತ್‌ ವಿರೋಧಿ +ಕಾದಂಬರಿ. ರಶಿಯದ ಆಧುನಿಕ ಇತಿಹಾಸದಲ್ಲಿ +ಪ್ರಮುಖ ತಿರುವು ಬಿಂದು ಎನಿಸಿದ, ದೇಶಾಭಿ +ಮಾನಿ ಸಮರವೆಂದು ಕರೆಸಿಕೊಂಡ ಎರಡನೇ +ಜಾಗತಿಕ ಮಹಾಯುದ್ಧದಲ್ಲಿ ರಶಿಯದ ಪಾತ್ರ +ವನ್ನು ಈ ಕಾದಂಬರಿಯಲ್ಲಿ ಕಟು ಟೀಕೆಗೊಳಪಡಿ +ಸಲಾಗಿದೆ. ಈ ಸಮರ ರಶಿಯ ಕಂಡರಿಯದ +ದುಃಖಭರಿತ ಗೋಳಿನ ಯುದ್ಧವಾಗಿತ್ತೆಂದೂ +ಟೀಕಿಸಿರುವ ಈ ಕ ೈತಿಯಲ್ಲಿ ಯೇ ಸಮಾಜವಾದ +ವೆಂಬ "ಮಿತ್‌' (ಕಟ್ಟು ಕತೆ) ಅನ್ನು ತರಾಟೆಗೆ. +ತೆಗೆದುಕೊಂಡಿದ್ದಾನೆ ಸೊಲ್ದೆನಿತ್ಸಿನ್‌. + +ರಶಿಯಸರಕಾರ ಸಾಹಿತಿಗಳಿಗೆ ನೀಡುವ ಅತ್ಯು +ನ್ನತ ಗೌರವವಾದ ಲೆನಿನ್‌ ಪ್ರಶಸ್ತಿ ಸೊಳ್ಳೆನಿತ್ತಿ +ನ್‌ಗೆ ದೊರಕದೇ ಹೋದಾಗಲೇ ಮುಂಬರುವ +ದಿನಗಳ ಮುನ್ಸೂಚನೆ ಸಿಕ್ಕಿತೆನ್ನಬಹುದು. 1965 +ರಲ್ಲಿ ಕ್ರುಶ್ಚೇವ್‌ ಅಧಿಕಾರದಿಂದ ಉರುಳಿದ +ನಂತರ ಬ್ರೆಜ್ಜೇವ್‌ರ ಸರಕಾರ ಸೊಲ್ಜೆನಿತ್ಸಿನ್‌ರ +ಕ ಗತಿಗಳನ್ನು ನಿಷೇಧಿಸಿತು. ಅವನ ಬರಹಗಳ +ಎಲ್ಲ ಹಸ್ತಪ್ರತಿಗಳನ್ನು ವಶಪಡಿಸಿಕೊಂಡಿತು. +ಇಂಥ ಯಾವ ಕ್ರಮಗಳಿಗೂ ಸೊಲ್ಜೆನಿತ್ಸಿನ್‌ನ +ಪೆನ್ನಿನ ಮೇಲೆನಿಯಂತ್ರಣ ಸಾಧಿಸಲು ಸಾಧ್ಯವಾ +ಗಲಿಲ್ಲ. ಭೂಗತರಾಗಿಯೇ ಸ ೈಜನಶೀಲ ಚಟುವ' +ಟಿಕೆಯನ್ನೂ ಮುಂದುವರಿಸಿದರು. 1971ರಲ್ಲಿ +ಮತ್ತೊಮ್ಮೆ ಪೊಲೀಸರು ಸೊಲ್ಲಿನಿತ್ತಿ ನ್ನರ ನಿವಾ +ಸದ ಮೇಲೆ ದಾಳಿ ಮಾಡಿ ಬರಹಗಳನ್ನು ಬಾಚಿ +ಕೊಂಡೊಯ್ದರು. ಎರಡು ವರ್ಷಗಳ ನಂತರ +"ಗುಲಾಗ್‌ ಅರ್ಚಿಪೆಲಾಗೊ' ಪ್ಯಾರೀಸಿನಲ್ಲಿ +ಅಚ್ಚಾಯಿತು. "ಈ ಕೃತಿಯ ಪ್ರಕಟಣೆಯ ಮಹ + + +59 + + +ತ್ವವನ್ನು ಸ್ವಾಲಿನ್‌ರ ಸಾವಿನ ಮಹತ್ವಕ್ಕೆ ಮಾತ್ರ +ಹೋಲಿಸಲು ಸಾಧ್ಯ' ಎಂದು ವಿಮರ್ಶಕಿ +ಲಿಡಿಯಾ ಚುಕೊವ್ನ್‌ಕಾಯ್‌ ನಿಗೂಢವಾಗಿ +ಹೇಳುತ್ತಾರೆ. + +1971ರ ತರುವಾಯದ ಘಟನೆಗಳು ಎಲ್ಲ +ರಿಗೂ ಗೊತ್ತಿದೆ. ಕೆ.ಜಿ.ಬಿ. ಪ್ರಧಾನ ಕಾರ್ಯಾಲ +ಯದಲ್ಲಿ ಸೊಲ್ಜೆನಿತ್ಸಿನ್‌ನ ವಿಚಾರಣೆ ನಡೆದು +ಸೋವಿಯತ್‌ ಪೌರತ್ವವನ್ನು ಕಿತ್ತುಕೊಳ್ಳಲಾ +ಯಿತು. "ದೇಶದ್ರೋಹಿ' ಪಟ್ಟದೊಂದಿಗೆ +ಮಾಸ್ಕೋ-ಕೊಲೊನ್‌ ವಿಮಾನದ ಮೂಲಕ +ದೇಶದಿಂದ ಹೊರದಬ್ಬಿದರು. + +ವರ್ಮಾಂಟಿನ ಸಾಧು + +ಎರಡು ವರ್ಷಗಳ ಅನಂತರ ಸೊಲ್ಜೆನಿತ್ತಿನ್‌ + +ತನ್ನ ಪತ್ನಿ ನತಾಲ್ಕಳೊಂದಿಗೆ ಅಮೆರಿಕದ + + +60 + + +ವರ್ಮೌಂಟ್‌ ನಗರಕ್ಕೆ ಆಗಮಿಸಿದ. ಪಾಶ್ಚಾತ್ಯ +ದೇಶಗಳಲ್ಲಿ ಪ್ರಕಟವಾದ ಅವನ ಕೃತಿಗಳಿಗೆ +ಗೌರವಧನವಾಗಿ ದೊರೆತ ಹಣದಲ್ಲಿ ವರ್ಮೌಂ +ಟ್‌ನ ಬೆಟ��ಟ ಪ್ರದೇಶದಲ್ಲಿ ಐವತ್ತು ಎಕರೆ ಸ್ಥಳ +ಖರೀದಿಸಿ ಅಲ್ಲಿ ನೆಲೆಸಿದ. ಕ್ಯಾನ್ಸರ್‌ ವಾರ್ಡ್‌, +ಫಸ್ಟ್‌ ಸರ್ಕಲ್‌ನಂತಹ ಶ್ರೇಷ್ಠ ಕೃತಿಗಳನ್ನು ರಚಿ +ಸಿದ ಸೊಲ್ಜೆನಿತ್ಸಿನ್‌ ಕ್ರಮೇಣ ಸಾರ್ವಜನಿಕರ +ದೃಷ್ಟಿಯಿಂದ ಮರೆಯಾದ. ವರ್ಮೌಂಟ್‌ನ +ಆಸುಪಾಸಿನಲ್ಲಿ ಆತ “ವಮೌಂಟ್‌ನ ಸಾಧು' +ಎಂದು ಹೆಸರಾಗಿದ್ದಾನೆ. + + +ವರ್ಮೌಂಟ್‌ನಲ್ಲಿ ಹದಿಮೂರು ವರ್ಷಗಳ ` + + +ಏಕಾಂತ ಜೀವನದಲ್ಲಿ ಸೊಲ್ಪೆನಿತ್ತಿ ನ್‌ "ರೆಡ್‌ +ವೀಲ್‌' ಎಂಬ ಮಹಾ ಕಾದಂಬರಿಯ ರಚನೆ + + +ಯಲ್ಲಿ ತೊಡಗಿದ. ರಶಿಯದ ಮಹಾಕ್ರಾಂತಿಗೆ + + + + + +ಜ್ನ + + +1% + + +ಕಾರಣವಾದ ಘಟನಾವಳಿಗಳ ಕಥಾವಸ್ತುವಿರುವ +ಕಾದಂಬರಿಗಳ ಸರಣಿಯಿದು. ಪತ್ನಿ ನತಾಲ್ಕ ಛ +ಸಹಕಾರವಿಲ್ಲದಿರುತಿ ತ್ರಿದ್ದರೆ' ಈ ಕಾದಂಬರಿಯ +ರಚನೆ ಸಾಧ್ಯ ವಾಗುತ್ತಿರಲಿಲ್ಲ ಎಂದು ಸೊಲ್ಜೆನಿ +ತ್ಲಿನ್‌ ಹೇಳಿದ್ದಾನೆ. ದಿನದಲ್ಲಿ ಹನ್ನೆರಡು ತಾಸು +ದುಡಿದು 5000 ಪುಟಗಳ ಮಹಾಕಾವ [ವೊಂದನ್ನು +ಸೊಲೆ ೈನಿತ್ಸಿನ್‌ ES ಅಗಸ್ಟ್‌ 1914ರ +ಪರಿಷೃತ ಆವೃತ್ತಿ ಮೊದಲನೇ ಜಾಗತಿಕ ಯುದ್ಧ +ಕಾಲದಲ್ಲಿ ರಶಿಯನ್‌ ಸಮಾಜದ ಬದುಕನ್ನು +ವಿವಿಧ ದೃಷ್ಟಿಕೋನಗಳಿಂದ ಚಿತ್ರಿಸಿದೆ. ಸಮರ +ದಲ್ಲಿ ಸಹಭಾಗಿಯಾಗಲು ' ರಶಿಯ ಎಷ್ಟು +ಮಾತ್ರ ಕ್ಕೂ ಸಿದ್ಧವಾಗಿರಲಿಲ್ಲ ಎಂದು ಸೊಲ್ಲಿನ +ತ್ಸಿನ್‌ ಹೇಳುತ್ತಾ ನೆ. | +ಕ್ರಾ ್ರಂತಿಯ ಪ್ರತಿಬಿಂಬ + +"ರೆಡ್‌ ವೀಲ್‌' ಕ ತಿ 21ನೇ ಶತಮಾನಕ್ಕೆ +ಜಗತ್ತು ಅಡಿಯಿಡುತ್ತಿರುವ ಸಂದರ್ಭದಲ್ಲಿ +19ನೇ ಶತಮಾನದ ರಶಿಯಾದ ಪ ರ್ರತಿಬಿಂಬವನ್ನು +ಮೂಡಿಸಿದೆ. ಐತಿಹಾಸಿಕ ಮಹಾಕಾವ್ಯವೆನ್ನ ಬಹು + + +'ದಾದ ಈ ಮಹಾಕಾದಂಬರಿ ಐರೋಪ್ಯ ಸಾಹಿತ್ಯ + + +ದಲ್ಲಿ ಡಾಂಟೆಯ "ಡಿವೈನ್‌ ಕಾಮೆಡಿ' ಬೀರಿ +ದಷ್ಟೇ ಪ್ರಭಾವವನ್ನು 'ರಶಿಯನ್‌ ಸಾಹಿತ್ಯದ +ಮೇಲೆ ಬೀರಲಿದೆ ಎಂದು ಪಾಶ್ಚಾತ್ಯ ಸಾಹಿತ್ಯ +ವಿಮರ್ಶಕರು ಭಾವಿಸುತ್ತಾರೆ. "ರೆಡ್‌ ವೀಲ್‌' +ಗಾತ್ರದಲ್ಲಿ ಟಾಲ್‌ಸ್ಟಾಯ್‌ ಅವರ ""ಯುದ್ಧ +ಮತ್ತು ಶಾಂತಿ'' ಕೃತಿಗಿಂತ ಹಲವು ಸಾವಿರ ಪುಟ +ಗಳಷ್ಟು ದೊಡ್ಡದು. ಸುಲಭದಲ್ಲಿ ಓದಿ ಮುಗಿ +ಸಲು ಸಾಧ್ಯವಾಗುವ ಪುಸ್ತಕವಲ್ಲ. ""ನಮ್ಮ ಇತಿ +ಹಾಸವನ್ನು ಅರ್ಥಮಾಡಿಕೊಳ್ಳಲು ಈ ಕೃತಿ +ಸಹಾಯಕವಾಗುತ್ತದೆ'' ಎಂದು ಸೊಲ್ಜೆನಿತ್ಸಿನ್‌ +ಹೇಳುತ್ತಾನೆ. + +“ಟಾಲ್‌ಸ್ಟಾಯ್‌ ಮತ್ತು ದೊಸ್ತೊಯೆವ್‌ ಕಿ +ಬಗ್ಗೆ ಸೊಲ್ಪೆನಿತ್ಲಿನ್‌ಗೆ ಅಪಾರ ಗೌರವವಿದೆ. +ಸಾಹಿತ್ಯ ವ್ಯವಸಾಯದ ದೃಷ್ಟಿಯಿಂದ ಅವರಿಬ್ಬ +ರೊಂದಿಗೆ ನನಗೆ ರಕ್ತ ಸಂಬಂಧವಿದೆ. ಕಥಾನಿರೂ +ಪಣೆ ತಂತ್ರದ ದೃಷ್ಟಿಯಿಂದ ನಾನು ಟಾಲ್‌ಸ್ಟಾ +ಯ್‌ಗೆ ನಿಕಟವಾಗಿದ್ದೇನೆ. ಆದರೆ ಇತಿಹಾಸಕ್ಕೆ + + +6 ಟಗ್‌ 100! + + +ಅಧ್ಯಾತ್ಮಿಕ ಅಭಿವ್ಯಕ್ತಿ ನೀಡುವ ಯತ್ನದಲ್ಲಿ ನಾನು + + +ದೊಸ್ತೊಯೆವ್ಸ್‌ಕಿಗೆ ನಿಕಟವಾಗಿದ್ದೇನೆ'' ಎಂದು +ಸೊಲ್ಜೆನಿತ್ತಿನ್‌ ಹೇಳುತ್ತಾನೆ. + +ರಶಿಯದ ಮಹಾಕ್ರಾಂತಿಯನ್ನು ವರ್ಣಿಸಿದ +ಕಾದಂಬರಿಯ ಹಲವು ಸರಣಿಗಳಿಗೆ ಒಟ್ಟಾರೆ ಆತ +"ಕೆಂಪು ಚಕ್ರ ಎಂದು ಹೆಸರಿಟ್ಟಿ ದ್ದಾನೆ. ಅ��ು +ಸಾಮಾನ್ಯ ಬಂಡಿಯ ಚಕ್ರವಲ್ಲ. ಅದು ದೆ ತ್ಯಾ +ಕಾರದ ಚಕ್ರ. ಒಮ್ಮೆ ಉರುಳಲು ಆರಂಭಿಸಿದರೆ, +ಉರುಳಲು ತೊಡಗಿಸಿದವರೂ ಸೇರಿ ಎಲ್ಲರೂ +ಅದರಡಿಯಲ್ಲಿ ನಿಸ್ಸಹಾಯಕ ಅಣುಗಳಾಗು +ತ್ತಾರೆ. ಈ ದೈತ್ಯ ಪ್ರಕ್ರಿಯೆ ಒಮ್ಮೆ ಆರಂಭ +ವಾದರೆ ಅದನ್ನು ನಿಲ್ಲಿಸಲು ನಮ್ಮಿಂದ ಸಾಧ್ಯ +ಎಲ್ಲ.'' ಈ ಕೃತಿ ರಚನೆಗೆ ಸೊಲ್ಜೆನಿತ್ಸಿನ್‌ 53 +ವರ್ಷಗಳಿಂದ ಸಿದ್ಧತೆ ನಡೆಸುತ್ತಿದ್ದ. ಈ ಅವಧಿ +ಯಲ್ಲಿ ಆತ ನಡೆಸಿದ ಅಧ್ಯಯನ, ಸಂಶೋಧನೆ, +ಚಿಂತನೆ ಎಲ್ಲವೂ ಕೃತಿಯಲ್ಲಿ ಮುಪ್ಪುರಿಗೊಂ +ಡಿವೆ. + +`ರಶಿಯದ ಮಹಾಕ್ರಾಂತಿಯ ನಿರ್ಣಾಯಕ +ಘಟನೆ 1917ರ ಅಕ್ಟೋಬರ್‌ ಕ್ರಾಂತಿ ಎಂದು +ಪೂರ್ವ ಮತ್ತು ಪಾಶ್ಚಾತ್ಯ ತ್ತ ದೇಶಗಳಲ್ಲಿ ವಿದ್ವಾಂ +ಸರು ನಂಬಿದ್ದಾರೆ. ದೀರ್ಥಕಾಲದವರೆಗೆ ಸೊಲ್ಚೆ +ನಿತ್ಸಿನ್‌ಗೂ ಅದೇ ನಂಬಿಕೆ ಇತ್ತು. ಆದರೆ +ಕ್ರಮೇಣ ಆತನ ಅಭಿಪ್ರಾಯ ಬದಲಾಯಿತು. +ರಶಿಯನ್‌ ಮಹಾಕ್ರಾಂತಿಯ ಪ್ರಮುಖ ನಿರ್ಣಾ +ಯಕ ಘಟನೆ ಫೆಬ್ರವರಿ ಕ್ರಾಂತಿಯೇ ವಿನಾ +ಅಕ್ಟೋಬರ್‌ ಕ್ರಾಂತಿಯಲ್ಲ ಎಂದು ಆತ ಹೇಳು +ತ್ತಾನೆ. ಅಕ್ಟೋಬರ್‌ ಕ್ರಾಂತಿಯನ್ನು ಹೆಚ್ಚೆಂದರೆ +ಕ್ಷಿಪ್ರ ಸೇನಾಕ್ರಾಂತಿ ಎನ್ನಬಹುದು. 1920ರ ದಶಕ +ದುದ್ದಕ್ಕೂ ಬೊಲ್ಕೆವಿಕ್‌ರು ಅದನ್ನು ಅಕ್ಟೋಬರ್‌ +ಕ್ಷಿಪ್ರ ಕ್ರಾಂತಿ ಎಂದೇ ಕರೆಯುತ್ತಿದ್ದರು. + +ಸೋವಿಯೆತ್‌ ಸಮಾಜದ ಅತ್ಯಂತ ಕ್ರೂರವೂ +ಅಮಾನುಷವೂ ಆಗಿದ್ದ ದಂಡನೆ ವ್ಯವಸ್ಥೆಯ +ಅಂತರಾಳವನ್ನು ಬಗೆದು ವಿಶ್ಲೇಷಿಸಿದ್ದು ಸೊಲ್ಜೆನಿ +ತ್ಲಿನ್ನನ ಮಹಾಸಾಧನೆ. ಈ ದೃಷ್ಟಿ ಯಿಂದ ಸೊಲ್ಟೆ +ನಿತಿನ್‌ರ "ಐವಾನ್‌ ಡೆನಿಸೊವಿಚ್‌ನ ಜೀವನ +ದಲ್ಲಿ ಒಂದು ದಿನ', “ಫಸ್ಟ್‌ ಸರ್ಕಲ್‌' ಮತ್ತು + + +61 + + +ರ್ತ + + +"ಗುಲಗ್‌ ಅರ್ಚಿಪೆಲಾಗೊ' ಕೃತಿಗಳ ಅಧ್ಯಯನ +ಆಸಕ್ತಿಕರ. + +""ಕಳೆದ 70 ವರ್ಷಗಳಿಂದ ನಮ್ಮ ದೇಶದಲ್ಲಿ +ನಾವು ಎಲ್ಲವನ್ನೂ ನಾಶ ಮಾಡುತ್ತಾ ಬಂದಿ +ದ್ದೇವೆ. ಜನರ ಬದುಕು, ಅದರ ಜೀವ ವೈಜ್ಞಾನಿಕ +ಪರಿಸರ, ನೈತಿಕ ಹಾಗೂ ಆರ್ಥಿಕ ತಳಹದಿ +ಯನ್ನು ನಾಶಗೊಳಿಸಿದ್ದೇವೆ'' ಎಂದು ಸೊಲ್ಹೆನಿ +ತಿನ್‌ ಕಟುವಾಗಿ ಹೇಳುತ್ತಾ ನೆ. + +ಕಳೆದ ಅಗಸ್ಟ್‌ನಲ್ಲಿ ಅಧ್ಯಕ್ಷ ಮಿಖಾಯಿಲ್‌ +ಗೊರ್ಬಜೆವ್‌ ಅಲೆಗ್ಸಾಂಡರ್‌ ಸೊಲ್ಜೆನಿತ್ಸಿನ್‌ ಗೆ +ಸೋವಿಯೆತ್‌ ಪೌರತ್ವ; ವನ್ನು ಮರಳಿ 'ದಯಪಾ +ಲಿಸುವ ಶಾಸನವೊಂದನ್ನು ಹೊರಡಿಸಿದರು. ರಶಿ +ಯಕ್ಕೆ ಹಿಂತಿರುಗಲು ಮನವಿ ಮಾಡಿದರು. + +ಆದರೆ ಸೊಲ್ಜೆನಿತ್ತಿನ್‌ನ ಪ್ರತಿಕ್ರಿಯೆ ಅಷ್ಟು +ಉತ್ಸಾಹದಾಯಕವಾಗಿಲ್ಲ. ಅಧ್ಯಕ್ಷರ ಶಾಸನ +ಯಾವ ರೀತಿಯಿಂದಲೂ ಸೊಲ್ಜೆನಿತ್ತಿನ್‌ಗೆ ಅನ್ವ +ಯವಾಗುವುದಿಲ್ಲ ಎಂದು ಆತನ ಪತ್ನಿ ಹೇಳು +ತ್ತಾಳೆ. ಹಿಂದಿನ ಸರಕಾರ ಸೊಲ್ಜೆನಿತ್ನಿನ್‌ರಿಗೆ +ನೀಡಿದ ಕಿರುಕುಳ ಅಕ್ರಮ ಎಂದು ಮೊದಲು +ಸೋವಿಯೆತ್‌ ಅಧಿಕಾರಿಗಳು ಒಪ್ಪಬೇಕು +ಎಂಬುದು ಆಕೆಯ ನಿಲುವು. + +""ನನ್ನ ದೇಶಕ್ಕೆ ಪ್ರವಾಸಿಯಾಗಿ ಭೇಟಿ + + +ನೀಡಲು ನನಗೆ ಇಷ್ಟವಿಲ್ಲ. ರಶಿಯಕ್ಕೆ ನಾನು , +ಹಿಂತಿರುಗಿದರೆ ಅಲ್ಲಿಯೇ ನಾನು ಬದುಕುತ್ತ��ನೆ, +ಸಾಯುತ್ತೇನೆ. ತೀವ್ರ ಹತಾಶೆ ಅನುಭವಿಸುತ್ತಿದ್ದ +ವರ್ಷಗಳಲ್ಲಿಯೂ ನಾನು ಒಂದಲ್ಲ ಒಂದು ದಿನ +ರಶಿಯಕ್ಕೆ ಹಿಂತಿರುಗಿಯೇನು ಎಂಬ ಭರವಸೆ +ಸನಗಿತ್ತು. ನನ್ನ ದೇಶದ ಯಾತನೆಗಳ ಬಗ್ಗೆ +ನಾನು ಯಾವತ್ತೂ ಯೋಚಿಸುತ್ತಿದ್ದೆ. ಈಚೆ +ಗಷ್ಟೇ ನಾನು ನನ್ನ ದೇಶದ ಪ್ರಸಕ್ತ ರಾಜಕೀಯ +ಪರಿಸ್ಥಿತಿಯ ಬಗ್ಗೆ ಲೇಖನವೊಂದನ್ನು ಬರೆದು +ಮುಗಿಸಿದ್ದೇನೆ. (ಈ ಲೇಖನ ಈಚೆಗೆ ಕೊಮ್ಸೊ +ಮೊಲ್‌ಸ್ಕಾಯ ಪ್ರಾವ್ಚಾ ಮತ್ತು ""ಅತರೇಚುರ +ನ್ನಯಾಗಜೆತಾ'' ಪತ್ರಿಕೆಗಳಲ್ಲಿ ಪ್ರಕಟವಾಗಿದೆ.) + +""ನನ್ನ ಪುಸ್ತಕಗಳು ಜನರಿಗೆ ತಲುಪುವ +ಮೊದಲೇ ರಶಿಯಕ್ಕೆ ಬರಲು ನನಗಿಷ್ಟವಿಲ್ಲ. +ದಶಕಗಳಿಂದ ನಿಂದೆ, ಆಪಾದನೆ, ಅವಹೇಳನಕ್ಕೆ +ಗುರಿಯಾದ ನನ್ನ ಬಗ್ಗೆ ಮೊದಲು ನನ್ನ ದೇಶ +ಬಾಂಧವರು ಅರ್ಥ ಮಾಡಿಕೊಳ್ಳಬೇಕು'' +ಎಂದು ಸೊಲ್ಜೆನಿತ್ಸಿನ್‌ ಹೇಳುತ್ತಾರೆ. ರಶಿಯದ +ಪ್ರಧಾನ ಮಂತ್ರಿ ಐವಾನ್‌ ಸಿಲಾಯೆವ್‌ ಅವರು +ಸೊಲ್ಜೆನಿತ್ಸಿನ್‌ಗೆ ಸ್ವದೇಶಕ್ಕೆ ಹಿಂತಿರುಗಲು +ಮನವಿ ಮಾಡಿ ಬರೆದ ಪತ್ರಕ್ಕೆ ಸಾಹಿತಿಯ ಪ್ರತ್ಕು +ತ್ತರದಲ್ಲಿ ಈ ಆಶಯಗಳು ವ್ಯಕ್ತವಾಗಿವೆ. 9 + + +ಒಳ್ಳೆಯ ಸಂಪ್ರದಾಯ, ಭಯ, ನಾಚಿಕೆ, ದಾಕಿ ಕ್ಸಿಣ್ಯ ಮತ್ತು ಕೊಡುಗೈ ಈ ಐದು ಇಲ್ಲದಿರುವಲ್ಲಿ + + +ಒಂದು. ದಿನವೂ ನಿಲ್ಲಬೇಡ. + + +- ಬೃಹಸ್ಪತಿ + + +ತಂದೆ-ತಾಯಿಗಳ ಸ್ವೇಚ್ಛಾಚಾರ ಕಡಿಮೆಯಾದರೆ ಬಾಲ ಅಪರಾಧಿಗಳ ಸಂಖ್ಯೆ ಕಡಿಮೆಯಾಗು + + +ತ್ತದೆ. + + +- ಬೈಬಲ್‌ + + +ದೇವರಿಗಾಗಿಯೇ ದೇವಾಲಯವನ್ನು ಕಟ್ಟು ವುದಾದಲ್ಲಿ ಅಂಥವರು ಅಮ ತಶಿಲೆಯ ಮೇಲೆ +ತಮ್ಮ ಹೆಸರು ಕೆತ್ತಿಸುವುದಿಲ್ಲ. + + +ಸಂಗ್ರಹ : ಭೀಮಸೇನ ಪದಕಿ + + +- ಪೋಪ್‌ + + + + + +ಶಬ್ದಭಾಂಡಾರವು ಹಣದ ಭಾಂಡಾರಕಿ ೦ತಲೂ ಅಮೂಲ ವಾಗಿದೆ + +ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ ಗಳ ಪರಿಚಯ ಮಾಡಿಕೊಡಲಾಗುವುದು. ಆಯಾ + +ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು ಅವುಗಳಲ್ಲಿ ಒಂದು ಮಾತ್ರ ಸರಿ +ಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು “ಮೊದಲು ಆರಿಸಿಕೊಳ್ಳಿರಿ. ಆಮೇಲೆ + +ನ ಅದರ ಬೆನ್ನಿನ ಪ್ರ ಪುಟ ನೋಡಿರಿ. ಅಲ್ಲಿ ಸರಿಯಾದ . ಅರ್ಥವನ್ನು ವಿವರಿಸಿದೆ. + + + + + + + + +1. ಮಥಿತಾರ್ಥ 7. ಹಿಕಮತ್ತು +(ಅ) ಬೆಣ್ಣೆ. (ಆ) ಹಕ್ಕಿನ ಪತ್ರ +(ಆ) ಕಷ್ಟದಿಂದ ಸಂಪಾದಿಸಿದ ಹಣ (ಆ) ತಂತ್ರ +(ಇ) ಚೆನ್ನಾಗಿ ಚರ್ಚಿಸಿ ಸಿದ್ಧವಾದ ವಿಚಾರ (ಇ) ಒಂದೇ ಅಭಿಪ್ರಾಯ +( ಈ) ಅಮಲೇರಿದ ಆನೆ (ಈ) ಗಮ್ಮತ್ತು +2. ಮದಲಗಿತಿ 8. ಲೌಡಿ +(ಅ) ಮದುವೆಯ ಹೆಣ್ಣು (ಆ) ದಾಸಿ ಶ್ವ +(ಆ) ರಾಷ್ಟ್ರಾಧ್ಯಕ್ಷರ ಹೆಂಡತಿ (ಆ) ಬೆನ್ನಿಗೆ ಆನಿಸುವ ದಿಂಬು +(ಇ) ಕಾಮುಕ ಹೆಣ್ಣು (ಇ) ಮೋಸಗಾರ್ತಿ +(ಈ) ಕಂಬದಲ್ಲಿ ಕೆತ್ತಿದ ಹೆಣ್ಣು ಮೂರ್ತಿ (ಈ) ಗೌಡತಿ +3. ಪಾರಮ 9. ಮಿಣಿ +4 ¢ +(ಅ) ತುಂಬಿಯ ಗಾನ (ಅ) ಹಗ್ಗ +(ಆ) ಅತಿ ಶ್ರೇಷ್ಠತೆ (ಆ) ನಕ್ಷತ್ರ +(ಇ) ದಾಟಿ ಹೋಗುವುದು (ಇ) ಪ್ರಕಾಶ +(ಈ) ಮರಣ (ಈ) ಬಾಗು +4. ಜನವಾದ 10. ಮೆಳೆ +(ಅ) ಪ್ರಜಾತಂತ್ರ (ಅ) ಭಾರೀ ಮಳೆ +(ಆ) ಶಹರು ಪ್ರದೇಶ (ಆ) ಬಿರುಕು +(ಇ) ಉಪದೇಶ (ಇ) ಚಿಗುರು +(ಈ) ಗಾಳಿ ಸುದ್ದಿ (ಈ) ಗುಂಪಾಗಿ ಬೆಳೆದ ಗಿಡಗಳು +5. ಸಂಕೇತ ಜಿ 11. ತುಂಡರಸು +(ಅ) ಕೂಡಿಸಿದ್ದು (ಅ) ಚೂರು ಚೂರು ಮಾಡು +( ಆ) ಬಾವುಟ (ಆ) ಅಧೀನ ರಾಜ +(ಇ) ಜಂಗುಳಿ (ಇ) ಹೊಗಳುಭಟ್ಟ +ಥ್ರ, (ಈ) ಗುರುತು ಈ) ಮುಖ್ಯಸೇವಕ + + +6. ಸುತ್ತೋಲೆ 12. ಖಾದ್ಯ +(ಅ) ಕಿವಿಯ ಆಭರಣ (ಅ) ತಿನ್ನುವ ಪದಾರ್ಥ +(ಆ) ಆವರಣದ ಗೋಡೆ (ಆ) ಕಂದಕ +(ಇ) ಅನೇಕರಿಗೆ ಹಂಚಲು ಪ್ರತಿ ಮಾಡಿದ ಪತ್ರ (ಇ) ಬಾರಿಸುವ ವಾದ್ಯ +(ಈ) ಘೇರಾಯಿಸುವಿಕೆ (ಈ) ಆಶ್ಚರ್ಯ + + +63 +ಬೂನ್‌ 1991 + + +ಶೆಬ್ರುಭಾಲಡಾದದು +ಸದಿಯಾದ +ಅರ್ಥಗಳು + + +1. ಮಧಿತಾರ್ಥ + +ಇ) ಚೆನ್ನಾಗಿ ಚರ್ಚಿಸಿ ಸಿದ್ಧವಾದ ವಿಚಾರ, +ಸಾರಾಂಶ, ತಾತ್ರ ರ್ಯ. ಉದಾ: ಮಾತುಕಥೆಯ ಮಧಿತಾ +ಯುದ್ಧವಿಲ್ಲದೆ ಪ್ರಶ್ನೆ +ಮಧಿತ ಗತರತ + + +[ +G + + +ಟ್ರೂ +) ಮದುವೆಯ ಹೆಣ್ಣು, ಮದುವಣಿಗೆ, ವಧು, +ಗಿ ಮದುವೆಯಾದವಳು. ಉದಾ: ಮದಲಗಿ + + +46> +ಸ +A +[©] +ಜ್ನ +ಗಿ +ಚ +3 +ಸ] +RE +| +Ef +[©] +No} + + +(ದೇಶ್ಯ ಮದ: ಟೆ ಎಳ್ಳ +3 + + +(ಆ) ಅತಿ ಶ್ರೇಷ್ಠತೆ; ಪರಾಕಾಷ್ಠೆ, ತುತ್ತತುದಿ. ಉದಾ +ವಿಷ್ಣುಪಾರಮ್ಯ, ಶಿವಪಾರಮ್ಯದ ಜಗಳ ane +ವಾಗಲಿಲ್ಲ. (ಸಂ. ಪರಮಾ ಅತಿಮೇಲಿನದು ದು) + +4. ಜನವಾದ + +(ಈ) ವದಂತಿ, ಹಾರಿಕೆಯ ಸುದ್ದಿ, ಜನರಲ್ಲಿ ಹಬ್ಬಿದ +ವಾರ್ತೆ; ಅಪವಾದ, ಲೋಕನಿಂದೆ. ಉದಾ: ಜನವಾ +ದಕ್ಕೆ ಅಂಜಿ ನಡೆಯಬೇಕು. +ಚರ್ಚೆಯ ವಿಷಯ) + + +(ಸಂ. ಜನ* ವಾದ: + + +5. ಸಂಕೇತ + + +(ಈ) ಗುರುತು, ಚಿಹ್ನೆ; ಸುಳಿವು, ಸೂಚ ಚನೆ, ಉದಾ: +ಗೂಢಚಾರರಿಂದ ದೊರೆತ ಸಂಕೇತ. (ಸಂ.) + +6. ಸುತ್ತೋಲೆ + +(ಇ) ಅನೇಕರಿಗೆ ಹಂಚಲು ಪ್ರತಿ ಮಾಡಿದ ಪತ್ರ, + + +64 + + +ಪ್ರತಿಯಾಗಿ +ಸರಕಾರಿ + + +ಸರ್ಕುಲರ್‌ ಎಂಬ ಇಂಗ್ಲೀಷ್‌ ಪದಕ್ಕೆ ಪ್ರ +ತಯಾರಿಸಿದ ಕನ್ನಡ ಪದ. ಉದಾ: +ಸುತ್ತೋಲೆ. (ದೇಶ್ಯ-ಸುತ್ತು +ಓಲೆ) + +7. ಹಿಕಮತ್ತು + +(ಆ) ತಂತ್ರ, ಉಪಾಯ, ಸಂಚು, ಬುದ್ಧಿವಂತಿಕೆ. +ಉದಾ: ನಿನ್ನ ಹಿಕಮತ್ತು ನಾ ಬಲ್ಲೆ. (ಅರಬ್ಬಿ- +ಹಿಕ್ಕತ್‌) + +8. ಲ: + +(ಅ) ದಾ, ಸೇವಕಿ; ಗುಲಾಮ ಹೆಣ್ಣು; ಸೂಳೆ. +ಉದಾ: ಲೌಡೀ ಮಗನನ್ನು ನೋಡಿಕೊಳ್ಳುತ್ತೇನೆ. + + +( ಹಿಂದೆ- ಲೌಂಡಾ: ಹುಡುಗ, ದಾಸ- ಅದರ +ಸಿ ಲಿಂಗ) + +ಈ + +9. ಮಿಣಿ + +(ಅ) ಚರ್ಮದಿಂದ ಮಾಡಿದ ಹಗ್ಗ. ಉದಾ: ಮಿಣಿ +ಯಿಂದ ಬಿ ತ (ದೇಶ್ಯ - ಮಿಳಿ, ಮಿಣಿ) +10. ಮೆಳೆ + + +(ಈ) ಗಿಡಗಳ ದಟ್ಟಗುಂಪು. ಉದಾ: ಬಿದಿರ ಮೆಳೆ +ಧ'ಗಧಗಿಸಿತು. (ದೇಶ್ಯ) + +11. ತುಂಡರಸು + +(ಆ) ಅಧೀನ ರಾಜ, ಮಾಂಡಲಿಕ, ಪಾಳೆಯಗಾರ. +ಉದಾ: ತುಂಡರಸುಗಳ ಕಾಟದಿಂದ ಜನ ಬೇಸತ್ತರು. +(ದೇಶ್ಯ-ತುಂಡು: ಅಲ್ಪಭಾಗ* ಅರಸು) + +(2. ಖಾದ್ಯ + +(ಆ) ತಿನ್ನುವ ಪದಾರ್ಥ, ತಿಂಡಿ, ತಿನಿಸು. ಉದಾ: +ಖಾದ್ಯ ಪದಾರ್ಥಗಳ ಕೊರತೆ ಹೆಚ್ಚಾಗಿತ್ತು. (ಸಂ.) + + +ಮ್ಮ ಶಬ್ಧ ಶಕ್ತಿಯ ತರಗತಿ ; + + +ನೀವು ಷ್ಟು ಶಬ್ದಗಳಿಗೆ ಅರ್ಥ +ಆರಿಸಿದ ಸರಿಯಾಗಿದೆಯೆ ಥು ಎಣಿಸಿ +ಕೆಳಗಿನಂತೆ ನಿಮ್ಮ ಶಬ ಶಕ್ತಿಯ ತರಗತಿ +ಗಳನ್ನು ತಿಳಿಯಿರಿ. + + +6-8 ಸರಿಯಿದ್ದರೆ .. +9) ಟ್ಟೆ +(11-12 + + +. ಸಾಧಾರಣ +... ಉತ್ತಮ +-.. ಅತ್ಯುತ್ತಮ + + + + + + + + +ಹ್‌ ಭಾ ಚಚ ್‌ ಈ ಚ್‌ ಚೂ + + +ರಾಜ್ಯಪುನರ್ವಿಂಗಡಣಾ ಸಮಿತಿಯ ನಿರೂಪಣೆಯಂತೆ, ಹರಿದು ಹಂಜಿ ಹೆ +1956ರಲ್ಲಿ "ಮೈಸೂರು ರಾಜ್ಯ' ಎಂಬ ಹೆಸರಿನಿಂದಲೇ ಬಹ +"ಕರ್ನಾಟಕ' ಎಂಬ ನ��ಮಧೇಯವಿಡಲು 0372ರನವೆಂಬಃ + + +"ees ~ No NN + + + + + +ಗೆ ಲ್ಯ +ಗಿದ್ದ ಕನ್ನಡನಾಡು + + +ಓಂದಾಯಿತು. ಆಧರೆ ರಾಜ್ಯಕ್ಕೆ +ಒಂದರ ತನಕ ಕಾಯಚಿತಾಯಿತು. + + +ಸಾವಿರಾರು ವರ್ಷಗಳ ಇಷಿಹ "ಕರ್ನಾಟಕ'ವನ್ನು ಮತ್ತೆ ಹಾಗೆನ್ನಲಾ ಹದಿನಾರು +ವರ್ಷಗಳೇ ಬೇಕಾಯಿ35. "ಕರ್ಣಾಟಕ' ಶಬ್ದಕ್ಕೆ ವಿವಿಧ ಕಾಲಗಳಲ್ಲಿ ಬೆಳೆದು ಬ6ದ ಅರ್ಥಸಂಗ್ರ + + +ಹಣೆ ಇಲ್ಲಿದೆ + + + + + +೬.೫. + + +ಎಂ. ಆರ್‌. ರಾಮಸ್ವಾಮಿ, ಕೆಂಗೇರಿ + + +"ಫೈಣಾಗೆಟಿ' ಎಂಬ ಹೆಸರಿಗೆ ಸಾವಿರಾರು +ವರ್ಷಗಳ, ಇತಿಹಾಸವಿದೆ. ಭದ್ರವಾದ ಹಿನ್ನೆಲೆ +ಯಿದೆ; ಆನೂಚಾನವಾಗಿ ಬಂದಿರುವ ಒಂದು +ಸಂಪ್ರದಾಯವಿದೆ. "ಕರ್ಣಾಟಕ' ದೇಶವಾಚಕ +ವಾಗಿಯೂ ಅಂದರೆ ಒಂದು ಗೊತ್ತಾದ ಭೂಭಾ +ಗವನೆ) ಗುರುತಿಸಲು ಬಳಸಲ್ಪಟ್ಟಿದೆ. ಹಾಗೆಯೇ +ಕನ್ನಡ ಭಾಷೆಯ ಪರ್ಯಾಯ ಪದವಾಗಿಯೂ +ಉಪಯೋಗಿಸಲ್ಪಟ್ಟಿದೆ. ನಮ್ಮ ರಾಜ್ಯದ + + +ಶಬರಿಯ ಆಶ್ರಮ, ಜಟಾಯುವಿನ ವಾಸಸ್ಥಳ +ಎನ್ನುವ ಜಟಿಂಗ ರಾಮೇಶ್ವಥ ಇದೆಲ್ಲ ನಮ್ಮ +ನಾಡಿನ ಪ್ರಾಚೀನತೆಯನ್ನು ಬಹಳ ಹಿಂದಕ್ಕೆ +ತೆಗೆದುಕೊಂಡು ಹೋಗುವಸಾಧನಗಳು. ಮಹಾ +ಭಾರತದಲ್ಲಿ, "ಆೆಥಾಪರೇ ಜನಪದಾ ದಕ್ಷಿಣಾ +ಭರತರ್ಷಜ್ಮ ದ್ರಾಭಿಡಾಃ ಕೇರಳಾಃ ಪ್ರಾಜ್ಯಾಃ +ಮೂಷಿಕಾ ನೆವಾಸಿಕಾಃ। ಕರ್ಣಾಟಕಃ ಮಹಿ +ಷಕಃ ವಿಕಪ್ರಾ: ಮೂಷಕಸ್ತಥಾ' + +(ಭೀಷ್ಮಪರ್ವ 9; 58.59) + + +ಕರ್ಣಾಟಕ ಎಂದರೆ (ಮು? + + +ಭೌಗೋಳಿಕ ವಿವರಣೆ ದೊರೆಯುವ ಮೊದಲ +ಗ್ರಂಥ "ಕವಿಢಾಜಮಾರ್ಗ'. ಇದರ ಕರ್ತೃ 'ಶ್ರೀ +ವಿಜಯ' ಕಾವೆ8ಿರಿಯಿಂದ ಮಾ ಗೋದಾವರಿವರ +ಮಿರ್ದ ನಾಡೆದ್ದ್‌ ಕನ್ನಡದೊಳ್‌' ಎನ್ನುವಾಗ +ಕಾವೇರಿಯಿಂದ ಧಾವರಿಯವರೆಗೆ ಅಂದರೆ +ಈ ಎರಡು ನದಿಗಳ ನಡುವಣ ಪ್ರದೇಶ "ಕರ್ನಾ +ಟಕ' ಎನ್ನುವುದು ಆತನ "ಅಭಿಪ್ರಾಯವಾಗಿತ್ತು. +ಪೌರಾಣಿಕಯುಗದಲ್ಲೂ ಕರ್ನಾಟಕ ಪ್ರಸಿದ್ಧ +ವಾದ ನಾಡು ಆಗಿತ್ತು ಎಂಬುದರಲ್ಲಿ ಯಾವ +ಸಂದೇಹಕ್ಕೂ ಅವಕಾಶವಿಲ್ಲ. ಕಪಿಧ್ವಜಧಾದ +ವಾಲಿ, ಸುಗ್ರೀವರಕಿಷ್ಠಿಂಧೆ, ಪಂಪಾ ಸರೋವರ + + +ಜ್ಯೂನ್‌ 1991 + + + + + +ಎಂಬಲ್ಲಿ ಕರ್ನಾಟಕದ ಉಲ್ಲೇಖವಿದೆ];ಭಾಗವತ +ಮಹಾಪುರಾಣದಲ್ಲಿ "ಕೊಂಕ ವೆಂಕಟ್ಟಕಾನ್‌ +ದಕ್ಷಿಣ ಕರ್ನಾಟಕಾನ್‌ ದೇಶಾನ್‌' ದೂ +ಕರ್ಣಾಟಕದ ಉಲ್ಲೇಖ ಕಂಡು + + + + + + + + + +ರಿನಿಂದ ಪಶ್ಚಿಮ ಕರಾವಳಿ +ಸ್ಥಾಪಿಸಿದನೆಂದೂ ಅದೇ +ಎಂದೂ ಒಂದು ಅಭಿಪ್ರಾ +೦ಟು. ಕತೆಗಳ ಸತ್ಯಾಸತ್ಯತೆ ಏನೇ +ರೂ ಕರ್ನಾಟಕದ ಉಲ್ಲೇಖ ಇಲ್ಲಿದೆ. + + +65 + + +ವರಾಹ ಮಿಹಿರನ (ಕ್ರಿ.ಶ. 500) ಬೃಹತ್ತ್ನಂಹಿ +ತೆಯ ಕೂರ್ಮ ವಿಭಾಗದಲ್ಲಿ "ಕರ್ಣಾಟ ಮಹಾ +. ಟಎ ಚಿತ್ರಕೂಟ ನಾಸಿಕ್ಕಾ ಕೊಲ್ಲಗಿರಿ ಚೋಲಾಃ' +ಎಂಬಲ್ಲಿ "ಕರ್ಣಾಟ'ದ ಹೆಸರಿದೆ. ವಾತ್ಸ್ಯಾಯ +ನನ ಕಾಮಸೂತ್ರದ ಟೀಕೆ "ಜಯಮಂಗಲಾ' +ದಲ್ಲಿ ಕರ್ಣಾಟಕ, ಮಹಾರಾಷ್ಟ್ರಗಳು ಒಂದ +ಕ್ಕೊಂದು ಹೊಂದಿದ್ದ ದೇಶಗಳೆಂದು ಹೇಳಿದೆ +ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಡು +ತ್ತಾರೆ. ವಿದ್ಯಾರತ್ನ ಶ್ರೀ ಆರ್‌.ಎಸ್‌. ಪಂಚಮು +ಖಿಯವರು "ಪುರಾಣಗಳಲ್ಲಿ ಬರುವ ಕರ್ಣಾಟ +ಕದ ಸಂಕುಚಿತ ವ್ಯಾಪ್ತಿ ಯನ್ನು ಅರ್ಥವಿಸಲಾಗು +ವುದಿಲ್ಲ, ಎಂದು ಅಭಿಪ್��ಾಯಪಡುತ್ತಾರೆ. ಇದು +ತುಂಬ ಪ್ರಾಮಾಣಿಕವಾದ ಮಾತೂ ಹೌದು. +ಆದರೆ ಇದರಿಂದ "ಕರ್ಣಾಟಕ' ಶಬ್ದದ ಪ್ರಾಚೀನ +ತೆಗೆ ಏನೂ ಅಡ್ಡಿಯಾಗಲಾರದು. ಇಂತಹ +“ಕರ್ಣಾಟಕ' ಶಬ್ದದ ನಿಷ್ಪತ್ತಿ ಕಂಡು ಹಿಡಿಯಲು +ಅನೇಕ ಪ್ರಯತ್ನಗಳು ನಡೆದಿವೆ. "ಇದಮಿತ್ಥಂ' +ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. +"ಕರ್ಣಾಟಕ' ಶಬ್ದದ ಅರ್ಥವಿವರಣೆಗೆ ಪ್ರಯತ್ನಿ +ಸಿದ ವಿದ್ವಾಂಸರುಗಳ ಪ್ರಯತ್ನದಿಂದಾಗಿ, ಈ +ಶಬ್ದದ ಅರ್ಥ ಇಂಥದೇ ಎಂದರೆ ಇಷ್ಟೇ ಎಂಬು +ದಕ್ಕಿಂತ, ಈ ಶಬ್ದಕ್ಕೆ, ಎಂತೆಂತಹ ವಿವರಣೆ ಸಾಧ್ಯ +ಎಂಬುದನ್ನು ತಿಳಿದಂತಾಗುತ್ತದೆ. ಈ ಬಗ್ಗೆ +ಅನೇಕ ಎವರಣೆಗಳನ್ನು ಒಂದೆಡೆ ಸಂಗ್ರಹಿಸಿರುವ +ಪ್ರಯತ್ನವನ್ನು ಶ್ರೀ ಸಿ.ಹಯವದನರಾಯರು +ಸಂಪಾದಿಸಿದ "ಮೈಸೂರ್‌ ಗೆಜೆಟಿಯರ್‌'ನ +ಪ್ರಥಮ ಸಂಪುಟದಲ್ಲಿ ನೋಡಬಹುದು. ಈ +ಶಬ್ದದ ಅರ್ಥವಿವರಣೆಯ ಪ್ರಯತ್ನ ಅಲ್ಲಿಗೇ +ನಿಲ್ಲಲಿಲ್ಲ. + +ಮುಂದೆ ನಡೆದ ಪ್ರಯತ್ನಗಳನ್ನು ಇತ್ತೀಚೆಗೆ +ಸಾಹಾವಿಣ್ಞಾನ, ಸಂಸ್ಕೃತಿ ಚರಿತ್ರೆ ಸಾಹಿತ್ಯ ಚರಿ +ತ್ರೆಗಳನ್ನು ಬರೆದ ಎದ್ದಾ ್ವಿಂಸರುಗಳು ತಮ್ಮ ಗ್ರಂಥ +ದಲ್ಲಿ ತಿಳಿಸುತ್ತಾ ರೆ. + +`ಕರ್ಣಾಟಕ" ಎಂಬ ಸಂಸ್ಕೃತ ಶಬ್ದದ ತದ್ಭವ +ರೂಪವೇ "ಕನ್ನಡ' ಎಂದೂ ಅನೇಕ ಎದ್ದಾ ್ರಿಂಸರು +ಅಭಿಪ್ರಾ ಯಪಟ್ಟ ರು. ಇರಬಹುದು; ಇವರೆಲ್ಲ + + +66 + + +ಸಂಸ್ಕೃತವೇ ಕನ್ನಡದ ಮಾತೃಭಾಷೆ ಎಂದು ' +ನಂಬಿದ್ದ ವರ್ಗ. ಕನ್ನಡ ಭಾಷೆಯೇ ಸಂಸ್ಕೃತ + + +ದಿಂದ ಬಂದದ್ದು ಎಂದು ಒಪ್ಪಿಕೊಂಡರೆ ಕನ್ನಡ +ಶಬ್ದ ಸಂಸ್ಕೃತದ ತದ್ಭವರೂಪ ಎಂದು ಜಾ +ವಾಗಿ ಒಪ್ಪಿಕೊಳ್ಳಬಹುದು. ಆದರೆ ದ್ರಾವಿಡ +ಭಾಷಾ ವಿಜ್ಞಾನದ ಮೂಲಕ ತಿಳುವಳಿಕೆ +ಉಂಟಾದಮೇಲೆಕನ್ನಡಶಬ್ದವಾಗಲಿ ಭಾಷೆಯಾ + + +ಗಲಿ, ದ್ರಾವಿಡ ಭಾಷಾ ಮೂಲಕ್ಕೆ ಸೇರಿದುದು +ಎಂದು ಆಗಿರುವ ತೀರ್ಮಾನವೇ ಬಹುಜನ + + +ವಿದ್ವಾಂಸರಿಗೆ ಸಮ್ಮತವಾದುದಾಗಿದೆ. ಕ್ರಿ.ಶ. +2ನೇ ಶತಮಾನದಷ್ಟು ಪ್ರಾಚೀನವಾದ ತಮಿಳು +ಗ್ರಂಥ "ಶಿಲಪ್ಪದಿಗಾರಂ'ನಲ್ಲಿ “ಕನ್ನಡರ್‌' ಎಂಬ +ಗಸ ಕ್ರಿ.ಶ. 770ರ ಪಾಂಡ್ಯ ಪರಾಂತ +ವೇಳ್ವಕ್ಕುಡಿ 'ಪಟಗಳಲ್ಲಿ , 'ಕರುನಾಡಗಮ್‌' + +ಎಂಬ ರೂಪವೂ ದೊರೆಯುತ್ತದೆ. ಭಟ್ಟಾಕಲಂ +ಕನ “ಶಬ್ದಾನುಶಾಸನ'ದಲ್ಲಿ ಕರ್ಣಾಟಕದ ವಿವ +ರಣೆ ಬರುತ್ತದೆ. “ಪ್ರಸಿದ್ಧವಾದ ಸರ್ವಜನವಿದಿತ +ವಾದ ದೇಶ ಜನರ ರಾಜರ ಯಶಸ್ಸು, ಪ್ರಸಿದ್ಧಿ +ಕಿವಿಯಲ್ಲಿ ಸದಾ ಮೊಳಗುತ್ತಿರುವುದರಿಂದ "ಕ +ರ್ಣಾಟ ಎಂದು ಸಂಸ್ಕೃತ ವ್ಯತ್ಪತ್ತಿ ಹೇಳಲಾಗು +ವುದು (ನೋಡಿ, ಕನ್ನಡ ಭಾಷಾ ಸ್ವರೂಪ ಪುಟ +70). +ಅಲ್‌ಬೆರೂನಿಯ ಪ್ರಕಾರ “ಕರ್ಣಾಟ' +ಎಂದರೆ ಸಮಗ್ರವಾದ ದಕ್ಷಿಣ ಭಾರತ. ಬಹುಶಃ +ಇಲ್ಲಿಂದಲೇ 'ಕರ್ಣಾಟ' ಶಬ್ದ ತಪ್ಪು ಅರ್ಥದಲ್ಲಿ +ಗ್ರಹಿಕೆಯಾಗುತ್ತಾ ಬಂದಿತು ಎಂದು ತೋರು +ತ್ತದೆ. ಅನಂತರ ಇಲ್ಲಿಗೆ ಮೊದಲು ಬಂದ ಮಹ +ಮದೀಯರು ಮೈಸೂರು ಮತ್ತು ತೆಲಂಗಾಣದ +ಭಾಗಗಳನ್ನು 'ಕರ್ಣಾಟಕ' ಎಂದರೆ, ಅವರಾದ +ಮೇಲೆ ಬಂದ ಇಂಗ್ಲೀಷಿನವರು ಸಮಗ್ರ ತಮಿಳು +ನಾಡು ಸೇರುವ ಘಟ್ಟದ ಕೆಳಗಿನ ಕಾರಮೆಂಡಲ್‌ +ತೀರಪ್ರದೇಶ ಮತ್ತು ಆಂಧ್ರದ ನೆಲ್ಲೂ _ರನ್ನು +ಸೇರಿಸಿ 'ಕರ್ಣಾಟಕ" ಎಂದು ಕರೆದರು. ಇದು +ಬಹಳ ತಪ್ಪು ಎನ್ನುತ್ತಾರೆ ಡಾ. ಕಾಲ್ಡ್‌ ವೆಲ್‌. +ಪಾಶ್ಚಾತ್ಯ ವಿದ್ವಾಂಸರು ಕನ್ನಡಕ್ಕೆ ಸಲ್ಲಿಸಿರುವ +ಸೇವೆಯನ್ನು ನಾವು ಎಂದೂ ಮರೆಯುವಂತಿಲ್ಲ. + + +ಕಸ್ತೂರಿ + + +ವ್ಯ + + +ಅವರಲ್ಲಿ ಕೆಲವರು ವಿದ್ವಾಂಸರು ಈ ಶಬ್ದದ +ಅರ್ಥವಿವರಣೆಗೆ ಪ್ರಯತ್ನ ಮಾಡಿದ್ದಾರೆ. + +ಡಾ. ಗುಂಡರ್ಟ ಅವರು ಇಲ್ಲಿನ ಹತ್ತಿ ಬೆಳೆ +ಯುವ ಕಪ್ಪು ಮಣ್ಣಿನ ಪ್ರದೇಶವನ್ನು ಗಮನಿಸಿ +ಇದು "ಕರುನಾಡು', ಎಂದರೆ ಕಪ್ಪು ಮಣ್ಣಿನ +ಪ್ರದೇಶ ಎಂದು ಅರ್ಥ ಮಾಡಿದರು. +ಸರ್‌ ವಾಲ್ಟರ್‌ ಈಲಿಯಟ್‌ರವರು "ಕರ್ಣಾಟ' +ಶಬ್ದದ "ಕರ್ಣ'ವನ್ನು ಶಾತಕರ್ಣಿಗಳ "ಕರ್ಣಿ' +ಅಥವಾ "ಕರ್ಣ'ದ ಜತೆ ಸಂಬಂಧ ಕಲ್ಪಿಸಲು +ಪ್ರಯತ್ನಿಸಿದ್ದಾರೆ.: ಇಲ್ಲಿ ಮೌರ್ಯರ ನಂತರ +'ಕಂಡು ಬರುವ ಪ್ರಥಮ ರಾಜವಂಶ ಶಾತಕರ್ಣಿಗ +ಳದ್ದು : ಎಂಬುದು ಗಮನಾರ್ಹವಾದುದು. +ಇನ್ನೊಂದು ಸ್ವಾರಸ್ಯಕರವಾದ ಎವರಣೆ ಹೀಗಿದೆ. +`ಕನ್ನಡವಕ್ಕಿ' ಎಂದರೆ "ಗಿಣಿ'. ಇದನ್ನು ಪಂಡಿತ +ವಕ್ಕಿ ಎಂದೂ ಕರೆಯುತ್ತಾ ರೆ. ಈ ಭೂಭಾಗಕ್ಕೆ +ಪ್ರವೇಶಿಸುವ ಮುನ್ನವೇ ಕಿವಿಗಿಂಪಾದ ಶಬ್ದ +ಕೇಳುತ್ತದೆ. ಆದುದರಿಂದ ಈ ಪ್ರದೇಶ "ಕರ್ಣಾ +ಟಕ' ಎನ್ನುತ್ತಾರೆ. ಮೆಕೆಂಜೆಯವರೂ ರೈಸರೂ +ಇದನ್ನೇ ಸ್ವಲ್ಪ ಹೆಚ್ಚು ಕಡಿಮೆ ಮಾಡಿ "ಕಿವಿಗಿಂ +ಪಾದ ಕನ್ನಡ ಭಾಷೆಯ ಪ್ರದೇಶ' ಎಂದು ಅಭಿ +ಪ್ರಾಯಪಟ್ಟಿದ್ದಾರೆ. ಫಾದರ್‌ ಹೆರಾಸ್‌ ಅವರು +ಯಾವಾಗಲೂ ಕನ್ನಡದ ಪಕ್ಷಪಾತಿಗಳು. +ಹರಪ್ಪಾ, ಮೊಹೆಂಜೋದಾರೋಗಳ ಚಿತ್ರಲಿಪಿ +"ಕನ್ನಡ' ಎಂದು ಅಭಿಪ್ರಾಯಪಟ್ಟಿದ್ದರು. ಅದರ +ಸತ್ಯಾಸತ್ಯತೆ ಏನಾದರೂ ಆಗಲಿ ಫಾದರ್‌ ಹೆರಾ +ಸರ ಕನ್ನಡಾಭಿಮಾನ ಮಾತ್ರ ಮೇಲ್ಸೈಯಾಗಿದೆ. +ಇವರು ಅಲ್ಲಿನ ಚಿತ್ರವೊಂದರಲ್ಲಿ ಕಣ್ಣಿನಿಂದ +ನೀರಹನಿ ತೊಟ್ಟಿಕ್ಕುತ್ತಿ ರುವುದನ್ನು ಕಂಡು ಕಣ್‌* +ನೀರು-ಕಣ್ಣೀರು, ಕಣ್ಣರ್‌-ಕನ್ನಡರ್‌ ಎಂದಾಗಿದೆ +ಎಂಬ ಅಭಿಪ್ರಾಯವನ್ನು ವ್ಯಕ್ತ ಮಾಡಿದರು. + +ಪಾಶ್ಚಾತ್ಯ ವಿದ್ವಾಂಸರಲ್ಲೆಲ್ಲಾ ತುಂಬ ವಿಚಿತ್ರ +ವಾದ ವಿವರಣೆ ಶ್ರೀ ಸಿ.ಪಿ.ಬ್ರೌನ್‌ ಅವರದು. +ಅವರ ಪ್ರಕಾರ ಉತ್ತರ ಅಮೇರಿಕದ "ಕೆನಡೋ' +ದಿಂದ "ಕನಡೋ' ಬಂದಿದೆ. ಹಾಗೆಂದರೆ +"ನಮ್ಮಲ್ಲಿ ಏನೂ ಇಲ್ಲ' ಎಂದು ಅರ್ಥ. +ಪಾಶ್ಚಾತ್ಯ ವಿದ್ವಾಂಸರ ಈ ಅರ್ಥವಿವರಣೆಯನ್ನು + + +೬ ಕ್ರಾ ಟೆ ೪೧೦ + + +ಕಂಡು ಕನ್ನಡದ ವಿದ್ವಾಂಸರು ಸುಮ್ಮನೆ ಕೂರ +ಲಿಲ್ಲ. ಕವಿ ಚರಿತ್ರೆಕಾರರಿಂದ ಹಿಡಿದು ಶಂ.ಬಾ. +ಜೋಶಿಯವರೆಗೆ ಅನೇಕ ವಿದ್ವಾಂಸರು ತಮ್ಮದೇ +ಆದ ರೀತಿಯಲ್ಲಿ “ಕರ್ನಾಟಕ' ಶಬ್ದಕ್ಕೆ ಅರ್ಥ +ಮಾಡಿದ್ದಾರೆ. ಈ ಮಧ್ಯೆ ಒಂದು ಕಾಲ್ಪನಿಕ ವಿವ +ರಣೆ ಹೀಗಿದೆ: + +""ಇದು ಮಹಾಭಾರತದ ಕರ್ಣನ "ಆಟನ' +ಪ್ರದೇಶ, ಎಂದರೆ ವಿಹಾರ ಸ್ಥಳವಾಗಿತ್ತು. ಅದ +ರಿಂದ ಇದನ್ನು “ಕರ್ಣಾಟಕ' ಎನ್ನುತ್ತಾರೆ. +ಇಲ್ಲಿಗೆ ಕರ್ಣ ಒಬ್ಬನೇ ಬಂದಿದ್ದನೋ ಹೇಗೆ +ಎಂದು ಕೇಳಬಾರದು. ರಾ.ನರಸಿಂಹಾಚಾರ್ಯ್ಕರ +ಪ್ರಕಾರಕಮ್ಮಿತು*ನಾಡು: ಕನ್ನಾಡು; ಇದೇ “ಕನ್ನ +ಡು' "ಕನ್ನಡ' ಎಂದಾಗಿದೆ. ಇದರ ಅರ್ಥ ಪರಿ +ಮಳ ವಿಶಿಷ್ಟವಾದ, ಗಂಧದ ಗುಡಿಯಾದ ಈ +ನಾಡಿನ ಭಾಷೆ ಕನ್ನಡ'' ಎಂದು. + +ಮಹಾರಾಷ್ಟ್ರದ ರಾಜವಾಡೆಯವರು +“ಕರಣರು ಮತ್ತು ನಾಟಕರು' ಎಂಬ ಎರಡು +ಜನಾಂಗಗಳು ಕೂಡಿ ಆದ ಪ್ರದೇಶ 'ಕರ್ಣಾಟ' +ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿರಿಯ +ಸಂಶೋಧಕರಾದ ಶಂ.ಬಾ. ಜೋಶಿಯವರ ಅಭಿ + + +`ಪ್ರಾಯದಂತೆ ಕನ್ನರು ಕನ್ನಡದ ಮೂಲ ಪುರು + + +ಷರು, ಕನ್ನರು ನೆಲೆಸಿದ ನಾಡು 'ಕರ್ನಾಡು' +ಎಂದಾಗಿದೆ. + +ದ.ರಾ.ಬೇಂದೆ, ಮತ್ತು ಬೆಟಗೇರಿ ಕೃಷ್ಣಶ +ರ್ಮರು "ಕನ್ನಳ್‌' ಎಂಬುದೇ "ಕನ್ನಾಡು' ಆಗಿರ +ಬೇಕು. ಹಾಗೆಂದರೆ "ಭಾವವನ್ನು ಒಡಮೂಡಿಸು +ವುದು ಕನ್ನಡ ಭಾಷೆ' ಎಂಬ ಅರ್ಥವತ್ತಾ ದ +ಹೆಸರು ಈ ಭಾಷೆಯದು ಎಂದು ಅಭಿಪ್ರಾಯಪ +ಡುತ್ತಾರೆ. ಈ ನಾಡಿನ ಎತ್ತರ, ಎಸ್ತಾರಗಳನ್ನು +ಗಮನದಲ್ಲಿಟ್ಟು ಕೊಂಡ ಇನ್ನೊಂದು ಅಭಿ +ಪ್ರಾಯ ಹೀಗಿದೆ. ಗೋವಿಂದ ಪೈ ಮತ್ತು ದೇಶ +ಪಾಂಡೆ ಅವರ ಪ್ರಕಾರ ಇದು ಕರುನಾಡು, +ದೊಡ್ಡ ದೇಶ; ಮಹಾರಾಷ್ಟ್ರ. ಅದರಿಂದ ಕರ್ಣಾ +ಟಕ ಎಂದರೆ ಮಹಾರಾಷ್ಟ್ರ ಎಂದೇ ಅರ್ಥ ಎನ್ನು +ತ್ತಾರೆ. + +ಹತ್ತಂಗಡಿ ನಾರಾಯಣರಾಯರ ಪ್ರಕಾರ 'ಕ + + +67 + + +ರು' ಎಂದರೆ ಎತ್ತರ (ನೋಡಿ: ಕರ ಮಾಡು) + + +" ಇದು ಸಮುದ್ರ ಮಟ್ಟಕ್ಕಿಂತ ಸಾವಿರಾರು ಅಡಿ +ಎತ್ತರದ ಪ್ರದೇಶವನ್ನು ಪಡೆದು "ಕರ್‌ ನಾಡು' +ಆಗಿದೆ. + +ರೆವರೆಂಡ್‌ ಉತ್ತಂಗಿ ಚನ್ನಪ್ಪನವರ ಪ್ರಕಾರ +ಇದು ಕಣ್‌» ಅಡಿಗರ ಕನ್ನಡಿಗರು ಆಗಿರಬೇಕು. +ಏಕೆಂದರೆ ಕನ್ನಡನಾಡಿನಲ್ಲೆಲ್ಲಾ ವೀರಭದ್ರನ +ಗುಡಿಗಳು ಸಾಮಾನ್ಯ. ಕನ್ನಡಿಗರು ವೀರಭದ್ರನ +ಭಕ್ತರು. ವೀರಭದ್ರನಿಗೆ ಕಾಲಿನಲ್ಲಿ ಕಣ್ಣಿದೆ. ಅದ +ರಿಂದ ಅವನ ಭಕ್ತರಿಗೆ "ಕಣ್ಣಡಿಗರ್‌' ಎಂದು +ಹೆಸರು ಬಂದಿರಬೇಕು. + +"ಕರ್ಣಾಟಕ' ಶಬ್ದದ ಬಗ್ಗೆ ನಡೆದಿರುವ +ಚರ್ಚೆ ಅಷ್ಟೇ ಅಲ್ಲ. ಈ ಬಗ್ಗೆ ಹೊಸ ಅರ್ಥ +ವಿವರಣೆಗಳು ಬರುವ ಸಂಭವ ಇನ್ನೂ ಉಂಟು. +"ಕನ್ನಡ' “ಕರ್ಣಾಟಕ' ಶಬ್ದಗಳ ಬಗ್ಗೆ ವಿದ್ವಾಂಸ + + +ತ 8 +ತಾ + + + + + + + + +೫% ಪರಿಚಯ ಪತ್ರ : + + +ಎಂದು ಬರೆದು ಟೇಬಲ್ಲಿನ ಮೇಲಿಟ್ಟ. + + +ಅ೦ದು ಏಪ್ರಿಲ್‌ ಒಂದನೇ ದಿನಾಂಕ, ಅರ್ಥಾತ್‌ ಮೂರ್ಹರ ದಿವಸ, ಕೆಲವು ತುಂಟರು +ಸೇರಿಕೊಂಡು ಅವರ ಲೆಕ್ಟರರ್‌ನ್ನು ಫೂಲ್‌ ಮಾಡಬೇಕೆಂದು ಯೋಜಿಸಿದ್ದರು. ಅವರಲ್ಲಿ ಒಬ್ಬನಿಗೆ +'"ದಿಢೀರ್‌ ಐಡಿಯಾ'' ಹೊಳೆಯಿತು. ಅದರಂತೆ ಒಂದು ಚೀಟಿಯಲ್ಲಿ ದೊಡ್ಡದಾಗಿ ಗಗ! Fool + + +ಧಡ್‌, ಧಡ್‌, ಬೆವರೊರೆಸಿಕೊಳ್ಳುತ್ತಾ ಬಂದ ಲೆಕ್ಟ್‌ರರ್‌ ಅಟೆಂಡೆನ್ಸ್‌ ರಿಜಿಸ್ಟ್ರಿಯನ್ನು ಟೇಬಲ್‌ +ಮೇಲೆ ಇಡಲು ಹೋಗುತ್ತಾರೆ! ಕಣ್ಣಿಗೆ ಬಿತ್ತು ಆ ಚೀಟಿ. ಮೊದಲೇ ದೂರ್ವಾಸಮುನಿ, +ಚೀಟಿಯನ್ನು ಕಂಡ ಕೂಡಲೇ ಮುಖ ಗಂಟಾಯಿತು. ವಿದ್ಯಾರ್ಥಿಗಳಿಗೆ ಒಳಗೊಳಗೇ ದಿಗಿಲು. +ಆದರೆ ಒಂದು ಪವಾಡವೇ ನಡೆದಂತೆ ಜೋರಾಗಿ ನಕ್ಕ ಲೆಕ್ಟ್‌ರರ್‌ ತರಗತಿಯನ್ನು ಉದ್ದೇಶಿಸಿ, +""ಇಲ್ಲೊಬ್ಬ ಮಹಾಶಯರು ತಮ್ಮ ವಿಜಿಟಿಂಗ್‌ ಕಾರ್ಡ್‌ ನನ್ನ ಟೇಬಲ್‌ನ ಮೇಲಿಟ್ಟಿದ್ದಾರೆ. ಕ್ಲಾಸು +ಮುಗಿದ ನಂತರ ಅವರು ನನ್ನನ್ನು ನೋಡಬಹುದು'' ಎಂದ ಕೂಡ���ೇ ಗಂಭೀರವಾಗಬಹುದೆಂ +ದಿದ್ದ ಸನ್ನಿವೇಶದ ತರಗತಿಯು ನಗುವಿನ ""ಘೊಳ್‌'' ಎಂಬ ಶಬ್ದದಲ್ಲಿ ಅಡಗಿ ಹೋಯಿತು. + + +ರಲ್ಲಿ ಇರುಐ ಅಭಿಪ್ರಾಯ ಭೇದಗಳ ಕೇವಲ +ದಿಕ್ಸೂಚಿ ಇದು. ಈ ಶಬ್ದದ ಅರ್ಥ ಈ ಎಲ್ಲ + + + ವಿವರಣೆಗಳನ್ನೂ ಒಳಗೊಂಡು ಇನ್ನೂ ಹೊಸ + + +ವಿವರಣೆಗಳಿಗೆ ಅವಕಾಶವನ್ನು ಹೊಂದಿದೆ. +ಆಚಾರ್ಯ ಬಿ.ಎಂ. ಶ್ರೀ ಅವರು ಒಮ್ಮೆ ಅಂದಂತೆ +"ನಮ್ಮ ಮಾತೇನೂ ನೆನ್ನೆ ಮೊನ್ನೆಯ ಕಾಡು +ಮಾತಲ್ಲ; ನಮ್ಮ ಕಾವ್ಯ ಮಾಲೆ ಓದು ಬರಹ +ಬಾರದ ಒಡ್ಡರು ಹೇಳುವ ಕುರುಕು ಪದವೂ +ಅಲ್ಲ' ಎಂಬ ಮಾತು ಬರಿಯ ಅಭಿಮಾನದನುಡಿ +ಮಾತ್ರವಲ್ಲ; ಸತ್ಯಸ್ಯ ಸತ್ಯ ಎಂಬುದು ವಿಧಿತವಾ +ಗುತ್ತದೆ. +(ಆಧಾರ ಗ್ರಂಥಗಳು : + +ಮೈಸೂರ್‌ ಗೆಜೆಟಿಯರ್‌ ಸಂಪುಟ ।, + +ಕರ್ಣಾಟಕ ಇತಿಹಾಸ, + +ಕನ್ನಡ ಭಾಷಾ ಸ್ವರೂಪ ಇತ್ಯಾದಿ) ಈ + + + + + + + + + + + + +(ಸಂಗ್ರಹ) ಎಂ.ಶಾರದಾ ನಾಗಭೂಷಣ + + +rn ಟ್‌ 4 + + + + + +” +x + + +| + + +೫ ೫ 1991 + + + + + +ಕೆ.ಟಿ. ಪಾಂಡುರಂಗಿ + + + + + +ಮಾತ ಮತ್ತು ನಡತೆಗಳಲ್ಲಿ ಏನೂ ಅಂತರವಿಲ್ಲದ ವ್ಯಕ್ತಿಗಳು ಸಿಗುವುದು ದುರ್ಲಭ. ಇದರಂತೆಯೇ +ಮಾತು-ನಡತೆಗಳಲ್ಲಿ ಎಲ್ಲ ಅಂಶಗಳಲ್ಲಿಯೂ ಅಂತರವಿರುವವರು ಸಿಗುವುದೂ ದುರ್ಲಭ. + +ಸಾಮಾನ್ಯವಾಗಿ ಮನುಷ್ಯನು ಮಾತಿನಂತೆ ನಡೆಯಲು ಪ್ರಯತ್ನಿಸುತ್ತಾನೆ. ಅಥವಾ ತನ್ನ ನಡತೆಯಂತೆ +ಮಾತನಾಡಲು ಪ್ರಯತ್ನಿಸುತ್ತಾನೆ. ಅವರವರ ಮಾತು ಅವರವರ ನಡತೆಯ ಕನ್ನಡಿ. ಆದರೆ ಕೆಲವು ಸಲ ಮತ್ತು +ಕೆಲವು ವಿಷಯಗಳಲ್ಲಿ ಮಾತಿಗೂ ಕೃತಿಗೂ ಅಂತರ ಬರುವುದು ಸಾಮಾನ್ಯರಲ್ಲಿ ಕಂಡು ಬರುತ್ತದೆ. ಪ್ರಾಮಾಣಿಕ +ರೆಂದು ಒಪ್ಪಿತವಾದವರಲ್ಲಿಯೂ ಬರುತ್ತದೆ. + +ಮನುಷ್ಯನ ನಡತೆಗೆ ಎರಡು ಮಾನದಂಡಗಳಿವೆ. ಒಂದು ಅದು ತನಗೆ ಗ್ರಾಹ್ಯವಾಗುವುದು. ಇನ್ನೊಂದು +ಅದು ತನ್ನ ಸುತ್ತಲಿನವರಿಗೆ ಗ್ರಾಹ್ಯವಾಗುವುದು. ಲೋಕಕ್ಕೆ ಗ್ರಾಹ್ಯವಾಗುವುದು. ತನಗೆ ಗ್ರಾಹ್ಯವಾಗುವುದು +ವಾಸ್ತವ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಲೋಕಕ್ಕೆ ಗ್ರಾಹ್ಯವಾಗುವುದು ಸ್ವಲ್ಪ ಮಟ್ಟಿಗೆ ಆದರ್ಶದಿಂದ +ಕೂಡಿರುತ್ತದೆ. ಸಾಮಾನ್ಯವಾಗಿ ಮನುಷ್ಯನು ತನಗೆ ಗ್ರಾಹ್ಯವಾಗುವಂತೆ ನಡೆಯುತ್ತಾನೆ. ಲೋಕಕ್ಕೆ ಗ್ರಾಹ್ಯವಾಗು +ವಂತೆ ಮಾತನಾಡುತ್ತಾನೆ. ಇವೆರಡರಲ್ಲಿ ಎಲ್ಲ ವಿಷಯಗಳಲ್ಲಿಯೂ ಅಂತರವಿರುತ್ತದೆ ಎಂಬ ನಿಯಮವಿಲ್ಲ. +ಆದರೆ ಕೆಲವು ಸಂದರ್ಭಗಳಲ್ಲಿ ಅಂತರವುಂಟಾಗುತ್ತ. ದೆ. ಇದೇ ಮಾತು ಮತ್ತು ನಡತೆಗಳಲ್ಲಿಯ ಅಂತರ. ಈ +ಅಂತರವು ಅವರವರ ಸ್ವಭಾವ ಪರಿಸರ ಆಸಕ್ತಿ ಹಿತ ಅಹಿತಗಳನ್ನು ಅವಲಂಬಿಸಿರುತ್ತದೆ. ಈ ಅಂತರದ ಪ್ರಮಾಣ +ಕಡಿಮೆಯಿದ್ದಷ್ಟೂ ಓರ್ವ ವ್ಯಕ್ತಿಯು ಪ್ರಾಮಾಣಿಕನು ಎನಿಸಿಕೊಳ್ಳುತ್ತಾನೆ. ಅಂತರವು ಹೆಚ್ಚಾದಷ್ಟೂ ಆ +ವ್ಯಕ್ತಿಯು ಅಪ್ರಾಮಾಣಿಕನೆನಿಸಿಕೊಳ್ಳುತ್ತಾನೆ. ಈ ಮಾತು ನಡತೆಗಳ ಅಂತರ ವೈಯಕ್ತಿಕ ಮತ್ತು ಸಾರ್ವಜನಿಕ +ಜೀವನದಲ್ಲಿ ಅನೇಕರಿಗೆ ಭಿನ್ನಭಿನ್ನವಾಗಿರುತ್ತದೆ. ವೈಯಕ್ತಿಕ ಜೀವನದಲ್ಲಿ ಕುಟುಂಬ ಜೀವನದಲ್ಲಿ ಪ್ರಾಮಾಣಿಕ +ರಾಗಿದ್ದು ಸಾರ್ವಜನಿಕ ಜೀವನದಲ್ಲ�� ಅಪ್ರಮಾಣಿಕರಾಗಿರುವುದಕ್ಕೆ ತಮ್ಮ ಸಾರ್ವಜನಿಕ ವ್ಯಕ್ತಿತ್ವವನ್ನು ಪ್ರತಿಷ್ಠಿತ +ವ್ಯಕ್ತಿತ್ವವನ್ನಾಗಿ ಮಾಡಬೇಕೆಂಬ ಆಸೆ ಸಾರ್ವಜನಿಕ ಜೀವನ ಫಲಗಳನ್ನು ವೈಯಕ್ತಿಕವಾಗಿ ಪಡೆಯಬೇಕೆಂಬ +ಆಸೆ ಕಾರಣವಾಗಿರುತ್ತವೆ. + +ಮಾತು ನಡತೆಗಳ ಅಂತರವು ಅಲ್ಪವಾಗಿದ್ದಾಗ ಅದು ಬುದ್ಧಿ ಪೂರ್ವಕವಾಗಿರುವುದಿಲ್ಲ. ಬೇರೆಯವರನ್ನು +ಮೋಸಗೊಳಿಸುವ ಉದ್ದೇಶದ್ದೂ ಇರುವುದಿಲ್ಲ. ಇದು ಬಹಳವಾದಾಗ ಬುದ್ಧಿ ಪೂರ್ವಕವಾಗಿರುತ್ತದೆ. +ಬೇರೆಯವರನ್ನು ವಂಚಿಸುವುದಕ್ಕಾಗಿಯೇ ಇರುತ್ತದೆ. ಇಂಥ ದ್ವಿಮುಖ ಸ್ವಭಾವ ಕೆಲವರಿಗೆ ಹುಟ್ಟುಗುಣವಾ +ಗಿಯೇ ಬಂದಿರುತ್ತದೆ. ಕೆಲವರಿಗೆ ಪರಿಸರದಿಂದ ಬಂದಿರುತ್ತ ದೆ. pe + + +69 + + +ಅನುತಾಪದ ದಿನಗಳ ಆಸುಪಾಸಿನಲ್ಲಿ; ಹೊಸ ಗ ಕ +ವರ್ಷದಾಗಮನಕ್ಕೆ ಸ್ವಲ್ಪ ಮುಂಚೆ. ಪ್ರಪಂಚದ ಉ್ವನುವಾದ : ಸಂಧ್ಲಾ ತಾ ಡೆ +ಎಲ್ಲ ಯಹೂದಿಗಳು ತಮ್ಮ ಪಾಪ ನಿವಾರಣೆ +ಗಾಗಿ ಹಾಗೂ ಮುಂಬರುವ ಹೊಸ ವರ್ಷದ +ಹರ್ಷಕ್ಕಾಗಿ ಪ್ರಾರ್ಥನೆ ಮಾಡುವ ಸಮಯ. ಈ +ದಿನಗಳಲ್ಲಿ ನೆಮಿರೋವ್‌ನ ಪಾದ್ರಿ ನಸುಕಿನ +ಹೊತ್ತಿನಲ್ಲೇ ಕಾಣೆಯಾಗಿಬಿಡುತ್ತಿದ್ದರು. + +ಯಾರ ಕಣ್ಣಿಗೂ ಬೀಳುತ್ತಿರಲಿಲ್ಲ. ee ಗ +ಪ್ರಾರ್ಥನಾ ಮಂದಿರದಲ್ಲೂ ಇಲ್ಲ, ಓದುವ ಟಟ ಹಟ? +ಕೋಣೆಯಲ್ಲೂ ಇಲ್ಲ, ಎಲ್ಲೂ ಇಲ್ಲ. ಮನೆ ud wk \ +ಯೊಳಗಂತೂ ಖಂಡಿತಾ ಇಲ್ಲ. ಅವರ ಮನೆ a. Ky + + + + + + + + + + + + + + + + + + + + +PK + + +ಲ್ಸ + + + + + + +70 | +ಕಸಣಣ + + +ಬಾಗಿಲು ಖುಲ್ಲಾ ತೆರೆದಿರುತ್ತಿತ್ತು. ಹೆಂಗಸರು, +ಗಂಡಸರು ಬೇಕಾದ ಹಾಗೆ ಒಳಕ್ಕೆ ಹೋಗಿಬರುತ್ತಿ +- ದ್ವರು. ಆದರೂ ರಬಾಯಿಯವರ ಮನೆಯಲ್ಲಿ +ಎಂದೂ ಯಾವ ವಸ್ತುವೂ ಕಳುವಾಗಿರಲಿಲ್ಲ. +ರಬಾಯಿಯವರು ಎಲ್ಲಿರಬಹುದು? +ಸ್ವರ್ಗಕ್ಕಲ್ಲದೆ ಅವರು ಇನ್ನೆಲ್ಲಿಗೆ ಹೋಗು +ತ್ತಾ ka ಹೊಸವರ್ಷದ ಮುಂಜಿ ದಿನಗಳಲ್ಲಿ +ಅವರಿಗೆ ಬಿಡುವಿಲ್ಲದ ಕೆಲಸ. ಹಾರು +ಕಾಣದವರು, ಶಾಂತಿ- ಸಮಾಧಾನ ಕಾಣದವರು +ಆರೋಗ್ಯಭಾಗ್ಯ ಇಲ್ಲದವರು, ತಮ್ಮ ಹೆಣ್ಣುಮ + + +ನೆಖುರೆದೀನೆನ ಹ + + +ಕೃಳಿಗೆ ವರ ಹುಡುಕುತ್ತಾ ಬಳಲಿದವರು ..... +ಹೀಗೆ ಎಷ್ಟು ಜನ ಯಹೂದಿಯರಿಲ್ಲ. ಅವರಿ +ಗೆಲ್ಲ ಆಶೀರ್ವಾದ ಮಾಡಬೇಡವೆ? ಸದ್ಗುಣಿಗ +ಳಾಗ ಬಯಸುವ ಯಹೂದಿಯರೆಷ್ಟು ಜನರಿಲ್ಲ. +ಅವರೆಲ್ಲ ದುಷ್ಟ ಶಕ್ತಿಯ ಕಾಟವಿಲ್ಲದಿದ್ದರೆ +ಬಹುಶಃ ಒಳ್ಳೆಯವರಾಗೇ ಇರುತ್ತಿದ್ದರು. ಈ +ದುಷ್ಟ ಶಕ್ತಿಯು ತನ್ನ ಸಾವಿರ ಕಣ್ಣುಗಳಿಂದ + + +ಯಾರು ತಾನೆ ಇಂಥ ಯಹೂದಿಗಳನ್ನು ಕಾಪಾಡ +ಬಲ್ಲರು? + +ಇದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. + +ಒಮ್ಮೆ ನೆಮಿರೋವ್‌ಗೆ ಒಬ್ಬ ಲಿಟ್ವಾಕ್‌ +ಅಂದರೆ ಲಿಥುವಾನಿಯಾ ದೇಶದ ಯಹೂದಿ +ಬಂದ. ಅವನಿಗೆ ಮಾತ್ರ ಈ ವಿಷಯ ಸರಿಯಾಗಿ +ತಿಳಿಯಲಿಲ್ಲ. ಕತೆ ಕೇಳಿ ಜೋರಾಗಿ ನಕ್ಕುಬಿಟ್ಟ. +ಲಿಟ್ವಾಕ್‌ಗಳೇ ಹಾಗೆ, ಹಾಸಿಡಿಮ್‌ನ ಶತ್ರು ಗಳ +ಲ್ಲವೆ, ಎಷ್ಟೇ ಆದರೂ. ಪುಸ್ತಕದಲ್ಲಿ ಕಪ್ಪು-ಬಿಳಿ +ಬಣ್ಣಗಳಲ್ಲಿ ಬರೆದಿರುವುದನ್ನು ಓದಿಕೊಂಡು + + +ಜಿಂದಿ + + +ಅದು ಮಾತ್ರ ಸತ್ಯ ಎಂದು ನಂಬುವವರು. ಅವರ +ಪ್ರಕಾರ ಪುಸ್ತಕದಲ್ಲಿ��ುವುದು ಎಂದೂ ತಪ್ಪಾಗು +ವುದಿಲ್ಲ. ಏನಾದರೂ ಹೇಳಿ, ಯಾವ ಪುಸ್ತಕದ +ಯಾವ ಭಾಗದ ಎಷ್ಟನೇ ಶ್ಲೋಕವೆಂದು ಕೇಳು +ತ್ತಾರೆ. ಅವರ ತಲೆ ಹಾದಿ ಪುಸ್ತಕಗಳೇ ಪುಸ್ತಕ +ಗಳು. ಇಡೀ 'ಟಾಲ್ಮಡ್‌ (ಟಾಲ್ಮಡ್‌: ಯಹೂ +ದ್ಕರ ಧರ್ಮಗ್ರಂಥ) ಅನ್ನೇ ಗಟ್ಟಿ ಮಾಡಿಬಿಟ್ಟರು + + + + + +ಅನುತಾಪದ ದಿನಗಳಲ್ಲಿ ರಬಾಯಿಯವರು ಏನು ಮಾಡುತ್ತಾರೆ, +ಎತ್ತ ಹೋಗುತ್ತಾರೆ ಎಂದು ಕಂಡು ಹಿಡಿಯಲು ಅವನು ಇಡೀ ರಾತ್ರಿ +ಕಾಯಲು ಸಿದ್ಧನಾಗಿದ್ದಾನೆ. ಬೇರೆ ಯಾರಾದರೂ ಅವನ ಜಾಗದಲ್ಲಿದ್ದಿ +ದ್ದರೆ ಕಾಯುತ್ತ ನಿದ್ದೆ "ಹೋಗಿ ಬಿಡುತ್ತಿದ್ದರು. ಆದರೆ ಲಿಟ್ಟಾಕ್‌ಗಳಿಗೆ +ನಿದ್ದೆ ಎದುರಿಸುವುದು ಹೇಗೆಂದು ಗೊತಿದೆ. + + +ಪ್ರಪಂಚದ ಮೂಲೆಮೂಲೆಗಳನ್ನು ನೋಡುತ್ತಿ +; ಪ್ರತಿಯೊಬ್ಬರನ್ನೂ ಕೆಣಕುತ್ತಿರುತ್ತದೆ. + + +ದೆ... ಹೀಗಿರುವಾಗ ರಬಾಯಿಯವರಲ್ಲದೆ +ಜೂನ್‌ 1991 + + +(CR + + +ತ್ತಾರೆ. ಮೋಸೆಸ್‌ ಕೂಡ ಅವನು ಬದುಕಿದ್ದಾಗ +ಸ್ವರ್ಗದಿಂದ ಹತ್ತು ಮೆಟ್ಟಿಲು ಕೆಳಗೇ ನಿಲ್ಲಬೇಕಾ +ಯಿತಂತೆ. ಇದನ್ನು ಪುರಾವೆ ಸಹಿತ, ಸಂಶಯದ +ಒಂದು ಎಳೆಗೂ ಆಸ್ಪದ ಕೊಡದಂತೆ, ವಿವರಿಸಿ +ಹೇಳುತ್ತಾನೆ. ಹಾಗಿರುವಾಗ ರಬಾಯಿಯವರು + +71 + + +ಸ್ವರ್ಗಕ್ಕೇ ಹೋಗಲು ಹೇಗೆ ಸಾಧ್ಯ? +ಎನ್ನುತ್ತಾನೆ. + +ಇಂಥವರ ಜೊತೆ ವಾದ ಮಾಡಲು ಎಲ್ಲಾ +ದರೂ ಸಾಧ್ಯವೆ? + + +""ಹಾಗಾದರೆ ನೀನೇ ಹೇಳು. ಆ ದಿನಗಳಲ್ಲಿ +ರಬಾಯಿಯವರು ಎಲ್ಲಿ ಹೋಗುತ್ತಾರೆ?'' +ನಾವು ಸಿಟ್ಟಿನಿಂದ ಕೇಳುತ್ತೇವೆ. + +""ನಂಗೇನು ಗೊತ್ತು,'' ಎನ್ನುತ್ತ ಭುಜ ಕುಣಿ +ಸುತ್ತಾನೆ. ಆದರೆ ಆ ವಿಷಯವನ್ನು ತಾನು ತಿಳಿದು +ಕೊಳ್ಳಲೇಬೇಕೆಂದು ಅವನು ಮನಸ್ಸು ಮಾಡಿ +ದ್ದಾನೆ. ಲಿಟ್ವಾಕ್‌ಗಳೇ ಹಾಗೆ. + +ಅದೇ ಸಂಜೆ ಪ್ರಾರ್ಥನೆ ಆದ ಮೇಲೆ ಇವನು +ಯಾರಿಗೂ ಕಾಯದೆ, ಯಾರಿಗೂ ತಿಳಿಯದೆ +ರಬಾಯಿಯವರ ಕೋಣೆ ಸೇರಿಕೊಳ್ಳುತ್ತಾನೆ. +ಅವರ ಮಂಚದ ಕೆಳಗೆ ಬಚ್ಚಿಟ್ಟುಕೊಳ್ಳುತ್ತಾನೆ. +ಅವರಿಗಾಗಿ ಕಾಯುತ್ತಾನೆ. ಅನುತಾಪದ ದಿನಗ +ಳಲ್ಲಿ ರಬಾಯಿಯವರು ಏನು ಮಾಡುತ್ತಾರೆ, +ಎತ್ತ ಹೋಗುತ್ತಾರೆ ಎಂದು ಕಂಡುಹಿಡಿಯಲು +ಅವನು ಇಡೀ ರಾತ್ರಿ ಕಾಯಲು ಸಿದ್ಧನಾಗಿದ್ದಾನೆ. + +ಬೇರೆ ಯಾರಾದರೂ ಅವನ ಜಾಗದಲ್ಲಿದ್ದಿ +ದ್ದರೆ ಕಾಯುತ್ತ ನಿದ್ದೆ ಹೋಗಿಬಿಡುತ್ತಿದ್ದರು. +ಆದರೆ ಲಿಟ್ವಾಕ್‌ಗಳಿಗೆ ನಿದ್ದೆ ಎದುರಿಸುವುದು +ಹೇಗೆಂದು ಗೊತ್ತಿದೆ. ಟಾಲ್ಮಡ್‌ನ ಶ್ಲೋಕಗ +ಳನ್ನು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ರಾತ್ರಿ ಇಡೀ +ಎಚ್ಚರವಿದ್ದ. + +ಮುಂಜಾನೆಯ ಹೊತ್ತಿಗೆ ಹರಿಕಾರ ಎಲ್ಲ +ದೈವಭಕ್ತ ಯಹೂದ್ಯರನ್ನು ಅನುತಾಪದ +ಪ್ರಾರ್ಥನೆಗೆ ಎಬ್ಬಿಸುತ್ತಿದ್ದುದು ಕೇಳಿಸಿತು. + +ಆದರೆ ಇದಕ್ಕೂ ಒಂದು ತಾಸು ಮುಂಚಿನಿಂ +ದಲೇ ರಬಾಯಿಯವರು ಎಚ್ಚರವಾಗಿದ್ದು +ವಿಚಿತ್ರ ನೋವನ್ನು ಅನುಭವಿಸುತ್ತಿದ್ದುದು ಇವ +ನಿಗೆ ತಿಳಿದಿತ್ತು. + +ನೆಮಿರೋವ್‌ನ ರಬಾಯಿಯವರು ನೋವು +ಅನುಭವಿಸುತ್ತ ಇರುವುದನ್ನು ನೋಡಿದವರಿ +ಗೆಲ್ಲ ಅವರು ಜನರ ನೋವುಗಳ ಭಾರ ಹೊರು +ವುದೂ, ಅವರಿಗೆ ಜನರ ಬಗ್ಗೆ `ಇರುವ ಕಳಕಳಿ + + +72 + + +ಇವೆಲ್ಲ ತಾನೇ ತಿಳಿಯುತ್ತದೆ. ಆದರೆ ಅವರ +ನಿಜವಾದ ಸಂಕಟವನ್ನು ಹಂಚಿಕೊಳ್ಳಲು +ಯಾರಿಗೂ ಸಾಧ್ಯವಾಗುವುದಿಲ್ಲ. ಲಿಟ್ವಾಕ್‌ನ +ಹೃದಯ ಕಬ್ಬಿಣದ್ದು. ಮಂಚದ ಕೆಳಗಿಂದ ಅವರ +ನರಳಾಟ ಕೇಳಿಸಿಕೊಂಡ. + +ಆಮೇಲೆ ಮನೆಯಲ್ಲಿದ್ದ ಎಲ್ಲರೂ ಮಂಚ +ಬಿಟ್ಟೇಳುವುದು ಇವನಿಗೆ ಕೇಳಿಸಿತು. ಪಿಸುಪಿಸು +ಮಾತುಗಳು, ಹರಿಯುವ ನೀರಿನ ಶಬ್ದ, ಬಾಗಿಲು +ತೆಗೆದ, ಹಾಕಿದ ಶಬ್ದ ಎಲ್ಲಾ ಕೇಳಿಸಿತು. ಮನೆಯ +ಲ್ಲಿದ್ದವರೆಲ್ಲ ಹೊರಗೆ ಹೋದ ಮೇಲೆ ಮತ್ತೆ + +ನಿಶ್ಶಬ್ದ. ಕತ್ತಲು. ಒಂದೇ ಒಂದು ಚಂದ್ರಕಿರಣ +ಕಿಟಕಿಯ ಸೀಳಿನಿಂದ ಒಳಕ್ಕೆ ನುಗ್ಗುತ್ತಿತ್ತು. + +ಆಮೇಲೆ ತನ್ನ ಮನ ಬಿಚ್ಚಿ ನಮ್ಮ ಮುಂದೆ +ಹೇಳಿದ; ರಬಾಯಿಯವರು ಮತ್ತು ತಾನು, +ಇಬ್ಬರೇ ಮನೆಯಲ್ಲಿ ಉಳಿದಾಗ ಅವನಿಗೆ +ಅಸಾಧ್ಯ ಭಯವಾಯಿತಂತೆ. ಅವನ ಚರ್ಮ +ಸೇದು ಹೋಯಿತಂತೆ; ಗಡ್ಡದ ಕೂದಲಿನ ಬುಡ +ಗಳೆಲ್ಲ ಮುಳ್ಳುಗಳೆದ್ದಂತಾಗಿ ಸಾವಿರ ಸೂಜಿಗಳು +ಚುಚ್ಚಿ ದಂತಾಯಿತಂತೆ. + +ಅವನ ಭಯಕ್ಕೆ ಸಾಕಷ್ಟು ಕಾರಣಗಳು +ಇದ್ದವು, ಬಿಡಿ. ರಬಾಯಿಯವರ ಜೊತೆ ತಾನೊ +ಬ್ಬನೇ ಆ ಮನೆಯಲ್ಲಿ, ಅದೂ ಅನುತಾಪದ +ದಿನಗಳ ಒಂದು ಮುಂಜಾನೆ ಎಂದರೆ ಊಹಿಸಬ +ಲ್ಲಿರಾ? ಆದರೆ ಲಿಟ್ವಾಕ್‌ ಅಂದರೆ ಲಿಟ್ವಾಕೇ ಸರಿ. +ಗಾಳಕ್ಕೆ ಸಿಕ್ಕ ಮಿನಿನಂತೆ ಹೆದರಿ ನಡುಗುತ್ತಿ +ದ್ದರೂ, ಧೈರ್ಯದಿಂದ ಸಹಿಸಿಕೊಂಡ. + +ಕೊನೆಗೆ ರಬಾಯಿಯವರು ಎದ್ದರು. ಎದ್ದ ' +ವರೇ ಬಟ್ಟೆ ಬರೆ ಹಾಕಿಕೊಂಡರು. ಬಟ್ಟೆ ಬೀರು +ವಿಗೆ ಹೋಗಿ ಒಂದು ಬಟ್ಟೆ ಗಂಟನ್ನು ತೆಗೆದು +ಅದರಿಂದ ರೈತರ ಉಡುಪನ್ನು ಷರಾಯಿ, +ದೊಡ್ಡ ದೊಡ್ಡ ಬೂಟ್ಸು, ಹಿತ್ತಾಳೆ ಬಟನ್‌ +ಇರುವ ಚರ್ಮದ ಸ್ಟ್ರಾಪಿನ ಉಣ್ಣೆ ಟೋಪಿಗಳು +ಇವನ್ನೆಲ್ಲ ಕೆಳಕ್ಕೆ ಹಾಕುತ್ತಾರೆ. + +ಗಂಟನ್ನು ಎತ್ತಿಟ್ಟು ಇವೆಲ್ಲವನ್ನು ಒಂದೊಂ +ದಾಗಿ ತೊಡುತ್ತಾರೆ. ಆಮೇಲೆ ಕೋಣೆಯಿಂದ +ಹೊರಬೀಳುತ್ತಾರೆ. ಲಿಟ್ವಾಕ್‌ ಅವರನ್ನು ಹಿಂಬಾ + + +ಕಸ್ತೂರಿ + + +ಲಿಸುತ್ತಾನೆ. ಅಡುಗೆಮನೆ ಕಡೆಯಿಂದ +ಹೋಗುತ್ತ ಒಂದು ಮಚ್ಚನ್ನು ಬಗ್ಗಿ ಎತ್ತಿ +ಕೊಂಡು, ದೊಗಲೆ ಷರಾಯಿಯೊಳಗೆ ಬಚ್ಚಿಟ್ಟು +ಕೊಂಡು ಹೋಗುತ್ತಾರೆ: + +ಲಿಟ್ವಾಕ್‌ ನಡುಗುತ್ತಾನೆ. ಆದರೂ ಹಠಬಿಡು +ವುದಿಲ್ಲ. + +ತೀರ್ಪಿನ ದಿನದ ದುಗುಡ ಹೂಸ ವರ್ಷದ +ಆರಂಭದ ಮುಂಚಿನ ದಿನಗಳ ಕಪ್ಪು ರಸ್ತೆಗಳ +ಮೇಲೆ ಚಾಚಿತ್ತು. + +ಅಲ್ಲಿ ಇಲ್ಲಿ ಯಹೂದಿಗಳು ಮಾಡುತ್ತಿದ್ದ +ಪ್ರಾರ್ಥನೆ ಕೇಳಿ ಬರುತ್ತಿತ್ತು. ಅಲ್ಲಲ್ಲಿ ತೆರೆದ +ಕಿಟಕಿಗಳಿಂದ ಹಾಸಿಗೆ ಹಿಡಿದ ರೋಗಿಷ್ಟರ ನರ + + +ಳಾಟ ಕೇಳಿಸುತ್ತಿತ್ತು. ರಬಾಯಿಯವರು ಯಾರ. + + +ಕಣ್ಣಿಗೂ ಬೀಳಬಾರದೆಂದು ನೆರಳುಗಳಲ್ಲೇ ಚಲಿ +ಸುತ್ತ ಒಂದು ಮನೆಯ ಒತ್ತಿಗಿದ್ದ ಕತ್ತಲಿನ + + +ಇನ್ನೊಂದು ಮನೆಯ ಒತ್ತಿಗಿದ್ದ ಕತ್ತಲೊಳಕ್ಕೆ . + + +ಜಿಗಿಯುತ್ತಿದ್ದರು. ಲಿಟ್ವಾಕ್‌ ಅವರ ಹಿಂದೆ +ಹಿಂದೆ. + + +ಕ್ಷಾಸಿನಲ್ಪ ಮೇಸ್ಟ್ರ ರೆ + + +ಹೆರಾಚಿಟಾರೋ... ಹೋಡೆ ಬಿರ್ಡೋಗ + + +ಇನು + + +ರಬಾಯಿಯವರ ಹೆಜ್ಜೆ ಸಪ್ಪಳಕ್ಕೆ ಸಾಟಿಯಾಗಿ +ಹೊಡೆದುಕೊಳ್ಳುತ್ತಿದ���ದ ತನ್ನ ಎದೆ ಬಡಿತ ಲಿಟ್ವಾ +ಕ್‌ಗೆಕೇಳಿಸುತ್ತಿತ್ತು. ಆದರೂ ಅವನು ಹಠಬಿಡದೆ +ಅವರನ್ನು ಹಿಂಬಾಲಿಸುತ್ತ ಈಗ ಊರ ಹೊರಕ್ಕೆ +ಬಂದಿದ್ದಾನೆ. + +ಊರಾಚೆ ಒಂದು ಚಿಕ್ಕ ಕಾಡಿದೆ. + +ರಬಾಯಿಯವರು ಕಾಡು ಹೊಕ್ಕರು. ಕಾಡೂ +ಳಗೆ ಮೂವತ್ತು ಅಥವಾ ನಲ್ವತ್ತು ಹಜ್ಜೆ ಮುಂದೆ +ಹೋದ ಮೇಲೆ ಒಂದು ಚಿಕ್ಕ ಮರದ ಹತ್ತಿರ +ನಿಂತರು. ಅವರು ತಂದಿದ್ದ ಮಚ್ಚನಿಂದ ಮರ +ಕಡಿಯಲು ಶುರು ಮಾಡಿದ್ದನ್ನು ನೋಡಿ ಲಿಟ್ವಾಕ್‌ +ಸುಸ್ತಾಗಿಬಿಟ್ಟ. + +ಮರ ಏಟಿಗೆ ಮಣಿದು ಬಾಗಿ ಬೀಳುವವ +ರೆಗೂ ರಬಾಯಿಯವರು ಹೊಡೆಯುತ್ತಲೇ +ಇದ್ದಾರೆ. ಈಗ ಅದನ್ನು ಬೀಳಿಸಿದ ಮೇಲೆ, +ಕಡಿದು ಸೌದೆಗಳಾಗೆ ಮಾಡತೊಡಗಿದ್ದಾರೆ. ಆ +ಸೌದೆಯನ್ನೆಲ್ಲ ಒಟ್ಟು ಮಾಡಿ ಜೇಬಿನಿಂದ ತೆಗೆದ +ಹಗ್ಗದಲ್ಲಿ ಕಟ್ಟಿ ಆ ಕಟ್ಟನ್ನು ತಮ್ಮ ಭುಜಕ್ಕೇರಿಸಿ + + + + + +ಕೊಂಡರು; ಕೊಡಲಿಯನ್ನು ಷರಾಯಿಯೊಳಗೆ +ಸೇರಿಸಿಕೊಂಡು ಊರಿನ ಕಡೆ ವಾಪಸ್‌ ಬರುತ್ತಿ +ದ್ದಾರೆ. + +ಊರ ಹೊರಗೆ ಇರುವ ಬಡವರ ಕೇರಿಯಲ್ಲಿ +ಮುರಿದು ಬಿದ್ದ ಒಂದು ಗುಡಿಸಲ ಹತ್ತಿರ ನಿಂತು +ಬಾಗಿಲು ತಟ್ಟುತ್ತಾರೆ. + +ಒಳಗಿಂದ ಹೆದರಿದ ದನಿ: ""ಯಾರದು?'' + +ರೋಗಿಷ್ಟ ಹೆಂಗಸಿನ ದನಿಯೆಂದು ಲಿಟ್ವಾ +ಕ್‌ಗೆ ತಿಳಿಯಿತು. + +""ನಾನು, ಜೋ,'' ರಬಾಯಿಯವರು +ರೆ ತನ ಧಾಟಿಯಲ್ಲಿ ಹೇಳುತ್ತಾರೆ. + +""ಯಾವ ಜೋ? ಯಾರದು?'' ಅದೇ ಹೆದ +ರಿದ ದನಿ ರಷ್ಯನ್‌ ಭಾಷೆಯಲ್ಲಿ ಕೇಳುತ್ತದೆ. ಅದೇ +ಭಾಷೆಯಲ್ಲಿ ರಬಾಯಿಯವರು: ""ನಾನು, ವಾಸಿ +ಲ್‌” + +""ಯಾವ ವಾಸಿಲ್‌? ನೀನು ಯಾರೆಂದು +ನನಗೆ ತಿಳಿಯುತ್ತಿಲ್ಲ. ಏನು ಬೇಕು?'' + +""ಸೌದೆ, ಸೌದೆ ಮಾರಲು ತಂದಿದ್ದೇನೆ. +ತುಂಬಾ ಅಗ್ಗದ ಬೆಲೆಗೆ ..... '' ಉತ್ತರಕ್ಕಾಗಿ +ಕಾಯದೆ ಒಳಕ್ಕೆ ಹೋಗುತ್ತಾರೆ. + +ಲಿಟ್ವಾಕ್‌ ಕೂಡ ಯಾರಿಗೂ ತಿಳಿಯದಂತೆ +ಒಳಕ್ಕೆ ಹೋಗುತ್ತಾನೆ. ಮುಂಜಾನೆಯ ಮಬ್ಬು +ಬೆಳಕಲ್ಲಿ ಸುತ್ತ ನೋಡುತ್ತಾನೆ. ತುಂಬಾ ಬಡ +ತನ, ತೊಂದರೆಗಳು ..... ಹೆಂಗಸು ಅನಾರೋ +ಗ್ಯದಿಂದ ಹಾಸಿಗೆ ಹಿಡಿದಿದೆ. ನೋವು ಅನುಭವಿ +ಸುತ್ತಿದೆ. ಒಂದು ರಗ್ಗನ್ನು ಹೊದ್ದು ಮಲಗಿದ್ದ +ಅವಳು ಕ್ಷೀಣ ದನಿಯಲ್ಲಿ ಕಹಿಯಾಗಿ ಹೇಳು +ತ್ತಾಳೆ; + +"ಬೆಲೆಗೆ? ಏನು ಕೊಳ್ಳಲಿ, ಹೇಗೆ ಕೊಳ್ಳಲಿ? +ನಾನೊಬ್ಬ ವಿಧವೆ. ರೋಗಿಷ್ಟೆ. ನನ್ನ ಹತ್ತಿರ +ದುಡ್ಡೆಲ್ಲಿದೆ?'' + +"ಸಾಲಕ್ಕೆ ಕೊಡುತ್ತೇನೆ. ಆರು ಗ್ರೋಶೆನ್‌ +ಮಾತ್ರ ....!'' ವಾಸಿಲ್‌ ಹೇಳುತ್ತಾನೆ. + +""ಸಾಲ ವಾಪಸ್ಸು ಕೊಡಲು ಎಲ್ಲಿಂದ ದುಡ್ಡು +ತರಲಿ?'' ರೋಗಿ ಗೋಳಾಡುತ್ತಾಳೆ. + +ರಬಾಯಿಯವರು ಹೇಳುತ್ತಾರೆ; ""ಅಯ್ಯೋ + + +74 + + +ತಳ + + +ಪೆದ್ದಮ್ಮಾ, ನೋಡು, ನಿನಗೆ ಯಾರೂ ದಿಕ್ಕಿಲ್ಲ. +ಮೇಲಾಗಿ ಮೈಯಲ್ಲಿ ಹುಶಾರಿಲ್ಲ. ಅಂಥದ +ರಲ್ಲೂ ಈ ಸೌದೆಯನ್ನು ನಿನಗೆ ಸಾಲ ಕೊಡಲು +ನಾನು ಸಿದ್ಧನಾಗಿದ್ದೇನೆ. ನಿನ್ನಲ್ಲಿ ನನಗೆ ನಂಬಿಕೆ +ಯಿದೆ. ಒಂದಲ್ಲ ಒಂದು ದಿನ ನೀನು ಸಾಲ +ತೀರಿಸುತ್ತೀಯ ಎಂದು ನನಗೆ ಗೊತ್ತು. ಸ್ವರ್ಗದ +ಲ್ಲಿರುವ ದೇವರನ್ನು ನೀನು ನಂಬುತ್ತಿಲ್ಲವೆಂದು +ತೋರುತ್ತಿದೆ. ಆರು ಗ್ರೋಶೆನ್‌ಗಳಷ್ಟು ಸಹಾ +ಯವನ್ನು ಆ ದೇವರು ಮಾಡುವುದಿಲ್ಲವೆ?'' + +""ಇದನ್ನು ಹೊತ್ತಿಸುವವರ್ಕಾರು? ನನಗೆ +ಮೈಯಲ್ಲಿ ಹುಶಾರಿಲ್ಲ. ಎದ್ದು ಬೆಂಕಿ ಮಾಡಲು +ನನ್ನ ಕೈಯಲ್ಲಾಗುವುದಿಲ್ಲ. ನನ್ನ ಮಗ ಕೆಲಸಕ್ಕೆ +ಹೋಗಿದ್ದಾನೆ ....'' + +""ನಾನೇ ಉರಿ ಹಾಕುತ್ತೇನೆ'' ರಬಾಯಿಯ +ವರು ಹೇಳುತ್ತಾರೆ. + +ರಬಾಯಿಯವರು ಬಗ್ಗಿ ಸೌದೆಗಳನ್ನು +ಹೊತ್ತಿಸತೊಡಗುತ್ತಾರೆ. ಸೌದೆ ಜೋಡಿಸುವಾಗ. +ಅನುತಾಪದ ಪ್ರಾರ್ಥನೆಯ ಮೊದಲ ಸಾಲನ್ನು +ಗುನುಗುತ್ತಾರೆ. ಬೆಂಕಿ ಸರಿಯಾಗಿ ಹತ್ತಿಕೊಂಡ + + +ಮೇಲೆ ಎರಡನೆ ಸಾಲನ್ನು +ಗುನುಗತೊಡಗುತ್ತಾರೆ. +ಬೆಂಕಿ ಆರಿ ಹೋಗಿ ಪಾತ್ರೆ ಮುಚ್ಚಳ ಮುಚ್ಚು + + +ವಾಗ ಮೂರನೇಯದನ್ನು ಹೇಳುತ್ತಾರೆ. + +ಇದೆಲ್ಲ ನೋಡಿದ ಲಿಟ್ಟಾಕ್‌ ನೆಮಿರೋವ್‌ +ನಲ್ಲೇ ಉಳಿದುಕೊಳ್ಳಲು ನಿರ್ಧರಿಸಿಬಿಟ್ಟ. ನೆಮಿ +ರೋವ್‌ನ ರಬಾಯಿಯವರ ಅನುಯಾಯಿಯಾ +ಗಿಬಿಟ್ಟ. + +ಮುಂದೆ ನೆಮಿರೋವ್‌ನ ರಬಾಯಿಯವರ +ಇತರ ಅನುಯಾಯಿಗಳು ಹೊಸ ವರ್ಷಕ್ಕೆ +ಮುಂಚಿನ ಅನುತಾಪದ ದಿನಗಳಲ್ಲಿ ರಬಾಯಿಯ +ವರು ಈ ಲೋಕದಿಂದ ಹೊರಟು ಮೇಲೇರಿ +ಸ್ವರ್ಗ ಲೋಕಕ್ಕೆ ಹೋಗಿ ಬರುತ್ತಾರೆ ಎಂದು +ಹೇಳುವುದನ್ನು ಕೇಳಿದಾಗಲೆಲ್ಲ ಲಿಟ್ವಾಕ್‌ ಅವರ +ಮಾತು ಮುಂದುವರೆಸುತ್ತಾ ಹೇಳುತ್ತಾನೆ: + +ಜ್ನ ಗಲ ಇಲ್ಲ, ಸ್ವರ್ಗ ಲೋಕಕ್ಕಿಂತ ಮೇಲಿನ +ಲೋಕಕ್ಕೆ.'' ಡಿ + +ಕಸೂರಿ + + +ತಾಡಿ + + +ಕಾವ್ಯ ಕಿರಣ + + +ಕವಲು ದಾರಿಯ ಮುಂದೆ ನೀ ಬಂದು ನಿಂದು +ಗುರಿ ಯಾವುದೆಂದು ಮುಂಗಾಣದಿರೆ ನೊಂದು +ಮನದ ಪೊರೆಪೊರೆಯೊಳುರಿದೆದ್ದು ಭುಗಿಲಿಡಲು, +ನಿನಗೆ ನೀನೇ, ಗೆಳೆಯ, ನಿನಗೆ ನೀನೇ! + + + + + + + + + + + + + + + + + + + + + + + + +("ನಿನಗೆ ನೀನೇ') +x +ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ; +ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ; +("ಮೋಹನ ಮುರಲಿ') +ರ +ನಗುವೆಂದರೆ ಅದು ಅಳುವಿನ ಸೆಲೆಯು, +ಸೊಗವು ದುಗುಡಕಿಕ್ಕಿದ ಚೆಲು ಬಲೆಯು; +ಒಲವು ಎದೆಯ ಸುಡಲಿಕ್ಕಿದ ಗಂಧದ ಚಿತೆಯು; +ಸ್ಥಿರವಾಗಲಿ, ಹಾ, ಮತಿಯು! +("ಎಲೆ ಕವಿ') +x +ಇಹರು ಹೆಗ್ಗ ಡಲ ತಳಕೂ ಮುಳುಗಿ ಬಂದವರು, +ಪಾತಾಳದಾಳಕೂ ಇಳಿದ ಭಟರು; +ಹೆಣ್ಣ, ಈ ಬರಿ ಹೆಣ್ಣ ಎದೆಗಡಲ ಪೇರಾಳ +ಕಂಡ ಕಲಿಗಳು ಮಾತ್ರ ಕಂಡರಿಲ್ಲ. + + + + + +ತ +ಈ ಅರಿವು ಅರೆಹೊರೆದ ಮೊಟ್ಟೆ, ದೊರೆ; ಚಿಪ್ಪೊಡೆದು +ಬರಲಿ ಪರಿಪೂರ್ಣವತಾರಿ ವಿನತಾಪುತ್ರ- +ಗಾಳಿಕಡೆಯಲು ಸೆಟೆದ ಬೆಳ್ಳಿ ಮಂತು, +ನಿನ್ನ ತೊಡೆಹೊರೆಕೆಳಗೆ ಮತ್ತೆ - ಸಡಿಲು. +| ("ಪ್ರಾರ್ಥನೆ') +ರ್ಗ +ವಿಜ ಎಂಭಿಸಿತು ರಾಮಬಾಣ; ನಿಜ. ಕತ್ತಲಿಗೆ +ಹತ್ತೆ ತಲೆ? ನೂರಾರೆ? ಅದು ಅಸಂಖ್ಯ; +ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ +ಅನಾದಿ; ಕೋದಂಡದಂಡವೂ ಹೀಗೆ ದಂಡ; + + +೨ ಗೋಪಾಲಕೃಷ್ಣ ಅಡಿಗ ("ಪ್ರೀ ರಾಮನವಮಿಯ ದಿವಸ') + + +75 + + +ಜೂನ್‌ 1991 + + +ಪದಾರ್ಥ ಆ೦ತಮಣೆ + + +- 148 - +ಸ್ವಲ್ಪ, ತುಸು, ಒಂಚೂರು, ಒಂದಿಷ್ಟು + + +ಲ್ಪ ಆ ಸ್ವಿಚ್‌ ಆರಿಸಿರಿ,'' ಎಂದು ನನ್ನವಳು ಬೇರೇನೋ ಮಾಡುತ್ತಿದ್ದವಳು ಹೇಳಿದಳು. +ಹಾಗೆ ಮಾಡಿದ ಮೇಲೆ ಈ "ಸ್ವಲ್ಪ' ದ ಬಗ್ಗೆ ನನಗೆ ಯೋಚನೆ ಹಿಡಿಯಿತು. ""ಸ್ವಲ್ಪ ಅವರನ್ನ ಕರೀರಿ,'' +““ಒಂತುಸಾ ಬಾಯಿ ಮುಚ್ಚಿಕೊಳ್ತೀರಾ,'' ""ಒಂಚೂರು ಇತ್ಲಾಗೆ ಬನ್ನಿ'' ಇತ್ಯಾದಿಗಳಲ್ಲಿ ಸಲ್ಲ, +“ತುಸು'', ""ಒಂಚೂರು'', ""ಒಂದಿಷ್ಟು'' ಇತ್ಯಾದಿಗಳು ಅಲ್ಪವನ್ನು ಸೂಚಿಸುತ್ತವೆಯೇ? +ಹಿಂದಿ-ಉರ್ದುವಿನಲ್ಲಿ ಕೂಡಾ '"ಜರಾ'' ಎಂಬ ಗುಣವಾಚಕಕ್ಕೆ ಹೀಗೆ ಪ್ರಯೋಗ ಇದೆ. "ಸ್ವಲ್ಪ +ಕರಿಯೋದು'' ಸಾಧ್ಯವೇ? ಕರೆಯುವುದಾದರೆ ಪೂರಾ ಕರೆಯಬೇಕು. ""ಸ್ವಲ್ಪ ಬರೋದು'' ಅಕ್ಷರಶಃ +ಅಸಾಧ್ಯ. ಸ್ವಲ್ಪ ಹೊತ್ತು ಎಂದುಕೆಲ ಸಂದರ್ಭಗಳಲ್ಲಿ ತಾತ್ಟರ್ಯವಾಗಿರಬಹುದು. ಸರ್ವತ್ರ ಹಾಗಾಗದು. + +ತುಸು ವಿಚಾರಿಸಿದ ಮೇಲೆ, ಈ ""ತುಸು'' ವನ್ನು ನಾವು ಪ್ರಯೋಗಿಸುವ ಸಂದರ್ಭಗಳನ್ನು ನೋಡಿ, +ಅದು ""ದಯವಿಟ್ಟು'' ಅಥವಾ ಇಂಗ್ಲೀಷಿನ P೩5 ಎಂಬರ್ಥದಲ್ಲಿ ಅಲ್ಲವೇ ನಿಲ್ಲುವುದು ಎಂದು +ಹೊಳೆಯಿತು. ಸಾಧಾರಣ ಸೌಜನ್ಯ ಪ್ರದರ್ಶಿಸಲು ""ದಯವಿಟ್ಟು'' ತುಸು ಹೆಚ್ಚೇ ಅಲ್ಲವೆ? ಹೆಂಡತಿ +ಗಂಡನಿಗೆ ಅಥವಾ ಅವನು ಅವಳಿಗೆ ""ದಯವಿಟ್ಟು'' ಎನ್ನು ವುದು ಅತಿವಿನಯದ ಮತ್ತು ವ್ಯಂಗ್ಯವನ್ನು + +`ಸೂಚಿಸಿದಂತಾಗುತ್ತದೆ. ಇಂಗ್ಲೀಷಿನ 16೩೨೮ ಇದೆಲ್ಲ ಕ್ಕೂ ನಡೆಯುತ್ತದೆ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ + +ಕೃತಕ ಸೌಜನ್ಯದ ಅಂಶ ಹೆಚ್ಚು. ನೆರೆಮನೆಯವರನ್ನು ನಿಮ್ಮಲ್ಲಿರುವ ಫೋನಿಗೆ ಕರೆಯಬೇಕಾದರೆ +""ಸ್ವಲ್ಪ ಕರೀತೀರಾ?'' ಅಂದರೆ ಸಲಿಗೆಯನ್ನೂ ಸಂಗಡಲೇ ಇದೊಂದು ಉಪಕಾರ ಎನ್ನುವ ಭಾವನೆ +ಯನ್ನು ಏಕಕಾಲದಲ್ಲಿ ಪ್ರದರ್ಶಿಸಿದಂತಾಗುತ್ತದೆ. ಅದಕ್ಕೂ ಹೆಚ್ಚಿನ ಉಪಕಾರವನ್ನು ಆಶಿಸುವಾಗ +ನಾವೂ ""ದಯವಿಟ್ಟು'' (ಹಿಂದಿಯಲ್ಲಿ ""ಕೃಪಯಾ'' ಅಥವಾ ""ಮೆಹರ್‌ಬಾನೀ ಕರಕೇ'') ಎನ್ನಬೇ +ಕಾಗುತ್ತದೆ. ಫಿ + +ಸಂಸ್ಕೃತಿ ಭಿನ್ನತೆ ಶಿಷ್ಟಾಚಾರದ ಭಿನ್ನತೆಗಳನ್ನು ಉಂಟುಮಾಡುತ್ತದೆ. ಇಂಗ್ಲೀಷಿನಲ್ಲಿ ಗಂಡ- ಹೆಂಡಿರ +ನಡುವೆಯೂ ಸ್ನೇಹಿತರ ನಡುವೆಯೂ ೫16೩೨೮ ಬಳಸಿ ಬಳಸಿ ಸವಕಲಾಗಿದೆ. ಚಿಕ್ಕ ಪುಟ್ಟ ಕೇಳಿಕೆಗಳಿಗೆ +ಉಪಯೋಗಿಸುವ ""ಸ್ವಲ್ಪ'' ವನ್ನು ಇಂಗ್ಲೀಷಿನಲ್ಲಿ ೩ 1೮ ಎಂದು ಭಾರತೀಯರು ಎಲ್ಲಾದರೂ +ಬಳಸುತ್ತಾರೋ ಏನೋ ಇಂಗ್ಲೀಷರು ಬಳಸರು. ಇಂಗ್ಲೀಷಿನಲ್ಲಿ 1 ಗಿಂತ ಸರಳವಾದ 60 +ಪ್ರಯೋಗಿಸುವುದುಂಟು. Do come for the moming. (ಮದುವೆಗೆ ಮುದ್ದಾಂ ಬನ್ನಿ). ಆದರೆ +ಅರ್ಥದಲ್ಲಿ ಇದು ""ಸ್ವಲ್ಪ''ಕ್ಕಿಂತ ಮಾತ್ರವಲ್ಲ, 7!೬೩೬೮ಗಿಂತಲೂ ಭಾರ. ಭಾರತೀಯನಾಗಿ ನಾನು +""ಸ್ವಲ್ಪ''ದ ನವರನ್ನು ಮೆಚ್ಚುತ್ತೇನೆ. + +“ಚೆನ್ನಾ ಗಿ', ""ಒಳಿತಾಗಿ'' ಕನ್ನಡದ ಸುಂದರ ಪದಗಳು. ಚೆಲುವಾಗಿ, ಹಿತಕರವಾಗಿ ಎಂಬ +ಅರ್ಥವನ್ನು ಅವು ಮೂಲತಃ ಕೊಡುತ್ತವೆ. "“ಚೆನ್ನಾಗಿ'' ಸಿಂಗರಿಸಿಕೊಳ್ಳುತ್ತೇವೆ. ""ಒಳಿತಾಗಿ'' +ನುಡಿಯುತ್ತೇವೆ. ಆದರೆ ನೀವು ನಿಮ್ಮ ಮಗನನ್ನು ಚೆನ್ನಾಗಿ ಚಚ್ಚಬಹುದು; ಅದಕ್ಕಾಗಿ ನಿಮ್ಮ ಹೆಂಡತಿ +ನಿಮ್ಮನ್ನು ಒಳಿತಾಗಿ ಜರೆಯಬಹುದು; ಮಾಸ್ತರರು ವಿದ್ಯಾರ್ಥಿಗೆ ಒಳಿತಾಗಿ ಬುದ್ಧಿ ಹೇಳಬಹುದು. + +| ಇಲ್ಲಿ ನಾವು ಈ ಪದಗಳಿಗೆ ತದ್ದಿರುದ್ದವಲ್ಲದಿದ್ದರೂ ಸ್ವಲ್ಪ ವಿರುದ್ಧ ಅರ್ಥವನ್ನೇ ಕೊಡುತ್ತೇವೆ. ` +ಏ ಚಿಕ್ಕವಾದರೂ ಬಲು ಪರಿಣ��ಮಕಾರಿ ಪದಗಳಾಗಿ ಲಕ್ಷಣಾವೃತ್ತಿಯಿಂದ ಅವು ವರ್ತಿಸುತ್ತವೆ. ಇಂಗ್ಲೀಷಿ + + +NS ಚ + + +76 | | +pf + + + + + + + + +ನಿಮ್ಮ ಮಗನಿಗೆ ೩ god beating ಕೊಡಬಲ್ಲಿರಿ. ಇಲ್ಲಿ ಕನ್ನಡದಲ್ಲಿ ಹೇಗೋ ಹಾಗೆ ಇಂಗ್ಲೀಷಿನ +ಲ್ಲಿಯೂ ಒಳಿತು (8006) ಬಹಳ, ತೀಕ್ಷ್ಣ ಇತ್ಯಾದಿ ಅರ್ಥಗಳನ್ನು ಸಂಪಾದಿಸಿದೆ. ಈ +ಇವೆರಡು ವಿವೇಚನೆಗಳು ಮನುಷ್ಯ ಜನಾಂಗಗಳ ಭಾವ ಸಾಮ್ಯ ಮತ್ತು ಭಾವ ವೈರುಧ್ಯಗಳನ್ನು +ಬೆಳಗುತ್ತವೆ. +ಆದರೆ ""ತುಸು'', ""ಚೂರು'' ಇತ್ಯಾದಿಗಳ ಈ ಅರ್ಥಚ್ಛಾಯೆಯನ್ನು ನಮ್ಮ ಬೃಹತ್‌ ಪರಿಷ್ಕೃತ +ಕೋಶವೂ ಲಕ್ಷಿಸಿಲ್ಲ; ""ಒಳಿತಾಗಿ'' ಯರನ್ನು ಮಾತ್ರ ಗಮನಿಸಿದೆ. + + +x + +ಒಂದು ಜೆಕ್‌ ಕಾದಂಬರಿಯಲ್ಲಿ 50 ಲಕ್ಷ ವರ್ಷಗಳ ಮೇಲೆ ಹುಟ್ಟ ಬೇಕಾಗಿದ್ದ ಮಗು ಪ್ರಸ್ತುತದಲ್ಲೇ +ಹುಟ್ಟುತ್ತದೆ. ಅದಕ್ಕೆ ಅಕ್ಷರ, ಉಚ್ಛಾರ ಕಲಿಸಿ, ಭಾರೀ ಶಬ್ದ ಕೋಶವೊಂದನ್ನು ಕೊಟ್ಟದ್ದಾಯಿತು. +ಅದು ಬಿಟ್ಟೂ ಬಿಡದೆ ಸ್ವಲ್ಪ ಕಾಲದಲ್ಲೇ ಅದನ್ನು ಓದಿ ಮುಗಿಸಿ, ನಿಮ್ಮ ಭಾಷೆ ತೀರ ಅತಾರ್ಕಿಕ ಎಂದು +ಟೀಕಿಸಿತು. ಹೌದು, ನಮ್ಮ ಭಾಷೆಗಳು ತುಂಬಾ ತರ್ಕ ವಿರುದ್ಧವಾಗಿವೆ. + +ಈಗ ನೋಡಿ. ಮುನ್‌- ಎಂದರೆ ಎದುರಿಗೆ, ಹಿಂ - ಎಂದರೆ ಬೆನ್ನುಗಡೆ. ಈ ಶಬ್ದಗಳನ್ನು ದೇಶಕ್ಕೆ +ಹೇಗೋ ಹಾಗೆ ಕಾಲಕ್ಕೂ ಅನ್ವಯಿಸಿ ಪ್ರಯೋಗಿಸುತ್ತೇವೆ. ದೇಶ ವಿಷಯದಲ್ಲಿ ನೀವು ನನ್ನ +ಮುಂದಿದ್ದೀರಿ. ಅಂದರೆ ಎದುರಿಗೆ ನಿಂತಿದ್ದೀರಿ. ನಾನು ನಿಮ್ಮ ಹಿಂದಿದ್ದೇನೆ. ಇದು ಪ್ರತ್ಯಕ್ಷ. + +ಆದರೆ ಕಾಲಕ್ಕೆ ಬಂದರೆ ನನ್ನ ತಲೆ ತಿರುಗತೊಡಗುತ್ತದೆ. ನನ್ನ ""ಮುಂದೆ'' ಇರುವುದು ಏನು? +ನನ್ನ ಭವಿಷ್ಯತ್ತು. ನಾನು ಮುಂದೆ ಹೆಜ್ಜೆ ಇಟ್ಟಂತೆ ಭವಿಷ್ಠದೊಳಗೆ ಪ್ರವೇಶಿಸುತ್ತಲೇ ಇರುತ್ತೇನೆ. +ನನ್ನ ಭೂತ ನನ್ನ ಹಿಂದೆ ಇದೆ; ಅದನ್ನು ನಾನು ಬಿಟ್ಟು ಬಿಟ್ಟು ಭವಿಷ್ಯಕ್ಕೆ ಸಾಗುತ್ತಿದ್ದೇನೆ. ಸರಿ ತಾನೇ? +ಆದರೆ ಉತ್ತರ ಕರ್ನಾಟಕದ ಯಾವುದೇ ಸರಕಾರಿ ಕಚೇರಿಗೆ ಹೋಗಿ ಒಂದು ಕೆಲಸದ ವಿಷಯ ವಿಚಾರಿಸಿ: +““ಹಿಂದಾಗಡೆ ಬರ್ರಿ'' ಎಂದುತ್ತರ ಬರುತ್ತದೆ. ನಿರ್ದಿಷ್ಟ ಗಂಟೆ ಮಿನಿಟು ಹೇಳಿರದಿದ್ದರೂ ಅವರು +ಸೂಚಿಸುತ್ತಿರುವುದು ಭವಿಷ್ಯತ್ತು ಎಂಬುದಂತೂ ಖಂಡಿತವಲ್ಲವೆ? ಇದೀಗ ನಮ್ಮ ಮುಂದಿದ್ದ +ಭವಿಷ್ಯತ್ತು ಸರ್ರನೆ ಹಿಂದುಗಡೆ ಹೇಗೆ ಹೋಯಿತು? ಅದೇ ಮನುಷ್ಯ ಬೇರೆಸಮಯದಲ್ಲಿ ""ಮುಂದಿನ'' +ದಿನಗಳು ಒಳ್ಳೇ ದಿನಗಳಲ್ಲ ಎಂದು ಭವಿಷ್ಯತ್ತಿನ ಬಗ್ಗೆ ಅನಾದಿಯಿಂದ ಬಂದಿರುವ ನಿರಾಶೆಯನ್ನು +ವ್ಯಕ್ತಪಡಿಸಬಹುದು. ಆಗ ""ಹಿಂದೆ'' ಸೇರಿಕೊಂಡಿದ್ದ ಭವಿಷ್ಯತ್ತು ಮತ್ತೆ '"ಮುಂದಿ''ನಿಂದ ಕಾಣಿಸಿಕೊ +ಳ್ಳುತ್ತದೆ, ನನ್ನ ತರ್ಕಶಾಸ್ತ್ರ ""ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ'' ಎಂದು ಕೈ ಚೆಲ್ಲುತ್ತದೆ. + +ಹಿಂದೆ ಮುಂದೆ ಹಿಂದು ಮುಂದಾದದ್ದು ಹೋಗಲಿ. ""ಆಗ''ವನ್ನು ತೆಗೆದುಕೊಳ್ಳಿ ಇದು ಭೂತಕಾಲ +ವನ್ನು ನಿರ್ದೇಶಿಸುತ್ತದೆ ಎನ್ನುತ್ತೀರಾ? ಹೌದು, "“ಆಗ ಬಂದಿದ್ದೆ, ಈಗ ಹೊರಟಿದ್ದೇನೆ'' ಆದರೆ +ನಮ್ಮ ಸರ್ವಜ್ಞ ಕವಿ “ಆಗ ಬಾ ಈಗ ಬಾ ಹೋಗಿ ಬಾ ಎನ್ನದೆ'' ಅರ್ಥಿಗಳಿಗೆ ಭಿಕ್ಷೆ ಕೊಡಬೇಕೆಂದು +ಅಪ್ಪಣೆ ಕೊಡಿಸುತ್ತಾನಲ್ಲ, ಆಗ ಈ ""ಆಗ'' ""ಹಿಂದುಗಡೆ''ಯ ಹಾಗೆ ಭವಿಷ್ಯತ್ತನ್ನೆ ಅಲ್ಲವೆ +ಸೂಚಿಸುವುದು? + +ಇಂಗ್ಲೀಷಿನಲ್ಲಿ ಕೂಡ ಇದೇ ಪಾಡು. 1 Stand before you ನಿಮ್ಮ ಮುಂದಿರುವ ದೇಶವನ್ನು +ಕುರಿಯುತ್ತದೆ. ಹಾಗೆಯೆ There is ample time bೀಕಂre you ಎನ್ನುವಾಗ ನಿಮ್ಮ ಮುಂದಿರುವ +ಅದು ಧಾರಾಳ ಭವಿಷ್ಯತ್ತನ್ನು ಸೂಚಿಸುತ್ತದೆ. ಆದರೆ ಗಂ 1 ೦೬17೮ here ಏನ್ನುವಾಗ before +ಭವಿಷ್ಯತ್ತಿನ ಕೈ ಬಿಟ್ಟು ಭೂತವನ್ನು ನಿರ್ದೇಶಿಸುತ್ತದೆ. + +ನಿಜಕ್ಕೂ ಭಾಷೆ ತೀರ ತರ್ಕಶೂನ್ಯ mಂst illogical ಆಗಿದೆ. ಮತ್ತೆ ನಾವು ಈ ಸಂದೇಹಾಸ್ಪದ +ಉಪಕರಣದಿಂದ ನಮ್ಮ ತರ್ಕಶಾಸ್ತ್ರವನ್ನು ಕಟ್ಟಿ ಅದು ಬಹು ಭದ್ರ ಕಟ್ಟಿ ಡವೆಂದು ಭಾವಿಸುತ್ತೆ "ವ + + +ಜೂನ್‌ 1991 + + + ನಲ್ಲಾದರೆ ಇದಕ್ಕೆ ಸಮಾನಾಗಿ £006 (-ಒಳಿತು, ಚೆನ್ನು) ಕೆಲಸಕ್ಕೆ ಬರುತ್ತದೆ. ನೀವು ಅಲ್ಲಿ ಯೂ | + + +| +| +| +| +| + + +ಮಿತ, ಮೇಷದ ಶತು + + +ಮನುಷ್ಯನ ದೈನಂದಿನ ಬಳಕೆಯ ವಸ್ತುಗ +ಳಲ್ಲಿ ಪ್ಲಾಸ್ಟಿಕ್‌ ತನ್ನದೇ ಆದ ಭದ್ರ ಸ್ಥಾನವನ್ನು +ಸ್ಥಾಪಿಸಿಕೊಂಡಿದೆ. ಪ್ರಯೋಗಾಲಯದಲ್ಲಿ +ಪ್ಲಾಸ್ಟಿಕ್‌ ರೂಪು ತಳೆಯುವುದಕ್ಕೂ ಮುಂಚೆ +ಮಾನವನ ಅಗತ್ಯಗಳಿಗೆ ಒದಗಿ ಬಂದು ಜೀವ +ಸವೆಸಿದ ತಾಮ್ರ, ಕಬ್ಬಿಣ, ಕಂಚು, ಹಿತ್ತಾಳೆಗಳು +ಇತ್ತೀಚೆಗೆ ಪ್ರಸ್ತುತತೆಯನ್ನು ಕಳೆದುಕೊಳ್ಳು + + +ಪ್ಲಾಸ್ಟಿಕ್‌ ದೊಣ್ಣೆ ಅಪ್ಪಳಿಸಿದೆ! ಮಣ್ಣು ಮತ್ತು +ಲೋಹಗಳ ಮೇಲೆ ಪ್ಲಾಸ್ಟಿಕ್‌ ತನ್ನ ಪ್ರಭುತ್ವ +ಸಾಧಿಸಲು ಅದಕ್ಕಿರುವ ಹತ್ತು ಹಲವು ಗುಣವಿಶೇ +ಷಗಳೇ ಕಾರಣ. ಆಧುನಿಕ ಯಂತ್ರಗಳ ಬಾಯಿ +ಯಿಂದ ನೂರೊಂದು ಬಗೆಯ ಬಣ್ಣ, ಆಕಾರ, +ಪಡೆದು ಹೊರಬೀಳುವ ಪ್ಲಾಸ್ಟಿಕ್‌ ವಸ್ತುಗಳು +ನಾಗರಿಕ ಜೀವನದ ಎಲ್ಲ ಮಗ್ಗಲುಗಳಿಗೂ ನುಗ್ಗಿ +ತಮ್ಮ ಪ್ರತಿಸ್ಪರ್ಧಿಗಳನ್ನು ಹಿಮ್ಮೆ ಟ್ಟಿ ಸಿವೆ. + +ಮಣ್ಣಿನಲ್ಲಿ ಬಿದ್ದರೆ ಜೀರ್ಣಿಸುವುದಿಲ್ಲ +ಎಂಬುದು ಪ್ಲಾಸ್ಟಿಕ್‌ನ ಹೆಗ್ಗಳಿಕೆಯ ಕಿರೀಟಕ್ಕೆ +ಸಿಕ್ಕಿಕೊಂಡ ಹೆಮ್ಮೆಯ ಗರಿ ಎನ್ನುವುದೇನೋ +ಸರಿ. ಆದರೆ ಈ ವಿಶಿಷ್ಟ ಗುಣ ಸಂಪನ್ನ ತೆಯಿಂದಾ +ಗಿಯೇ ಭೂಮಿಯ ಮೇಲೆ ದುಷ್ಪರಿಣಾಮ +ಬೀರುವ ದುಷ್ಟ ಸಂತಾನವಾಗಿ ಪ್ಲಾಸ್ಟಿಕ್‌ ಗೋಚ +ರಿಸುತ್ತದೆ ಎಂಬುದೂ ಮತ್ತೊಂದು ಬದಿಯ +ಸತ್ಯ! ತ + +ಪ್ಲಾಸ್ಟಿಕ್‌ ವಸ್ತುಗಳನ್ನು ಉಪಯೋಗಿಸಿದ +ಬಳಿಕ ಹೊರಗೆ ಎಸೆದರೆ ಅವು ಮಣ್ಣಿನಲ್ಲಿ +ನೂರಾರು ವರ್ಷ ಜೀರ್ಣಿಸದೇ ಇದ್ದ ಸ್ಥಿತಿಯ +ಲ್ಲಿಯೇ ಇರುತ್ತವೆ. ಮೆಣ್ಣಿನಲ್ಲಿಯ ಗಾಳಿ ಸಂಚಾ +ರವನ್ನೂ, ಕೋಟ್ಯಾಂತರ ಸೂಕ್ಷ್ಮ ಜೀವಿಗಳ +78 + + + + + +ಮತ್ತು ಎನ್‌ಸೈಮುಗಳ ಓಡಾಟವನ್ನೂ ಅದು + + +ತಡೆಯುತ್ತದೆ. ಅಷ್ಟೇ ಅಲ್ಲದೆ ಗಿಡಮರಗಳ + + +ಬೇರುಗಳ ಸಂಚಾರಕ್ಕೆ ಸಂಚಕಾರ ತರುತ್ತದೆ. ಈಗ +ಲಭ್ಯವಿರುವ ಪ್ಲಾಸ್ಟಿಕ್‌ಗಳು ಸುಮಾರು 200ರಿಂದ +400 ವರ್ಷಗಳವರೆಗೆ ಜೀರ್ಣಗೊಳ್ಳದೆ ಉಳಿಯ +ಬಲ್ಲವೆಂದರೆ ಅವುಗಳ ದುಷ್ಪರಿಣಾಮದ ಅಗಾಧ +ತೆಯ ಅರಿವಾದೀತು. ಎಲ್ಲಾ ಪ್ಲಾಸ್ಟಿಕ್‌ ವಸ್ತುಗ +ಳನ್ನು ಹೀಗೆಯೇ ಹೊರಗೆ ಚೆಲ್ಲುತ್ತಾ ಬಂದರೆ +ಮಣ್ಣಿನ ಗುಣವೆಲ್ಲ ನಾಶವಾಗಿ ಅನೇಕ ಬಗೆಯ +ಸಮಸ್ಯೆಗಳ ಗೊಂಚಲು ಚಿಗಿತು ನಿಲ್ಲುವ ದಿನಗ +ಳೇನೂ ದೂರ ಉಳಿಯುವುದಿಲ್ಲ. + +ಪ್ಲಾಸ್ಟಿಕ್‌ ಒಂದು ಸಂಯುಕ್ತ ವಸ್ತು. ಇದರ +ತಯಾರಿಕೆಯಲ್ಲಿ ಹಲವಾರು ಮಿಶ್ರಣಗಳು ಸೇರಿ +ಕೊಂಡಿರುತ್ತವೆ. ಪ್ಲಾಸ್ಟಿಕ್‌ ತನ್ನ ಹೊಟ್ಟೆ ಯಲ್ಲಿ + + +ಭವಿಷ್ಯದ ಪ್ಲಾಸ್ಟಿಕ್‌ +ಕಂಪನಿ +1) ಎಂ.ಜಿ.ಸಿ.ಪಿ. ನಾಗಥೋನ್‌ + + +2) ರೀಲಿಯನ್ಸ್‌ ಪೆಟ್ರೋಕೆಮಿಕಲ್ಸ್‌ +3) ಐ.ಪಿ.ಸಿ.ಎಲ್‌. ಗಾಂಧಾರ್‌ + + +4) ಜಿ.ಎ.ಇ.ಎಲ್‌., ಮಧ್ಯಪ್ರದೇಶ + +5) ಯು.ಬಿ. ಪೆಟ್ರೋಕೆಮಿಕಲ್ಸ್‌, +ವಿಶಾಖಪಟ್ಟಣ + +6) ಹಾಲ್ಡಿಯಾ ಪೆಟ್ರೋಕೆಮಿಕಲ್ಸ್‌, ಕಲ್ಕತ್ತ + +7) ನಾಸಿಲ್‌, ಥಾನೆ-ಬೇಲಾಫೂರ್‌ + +8) ಲಿಂಡೆ- ಗೋಯಂಕಾ, ಮದ್ರಾಸ್‌ + + +ಕಟ್ಟಿಟ್ಟುಕೊಂಡ ವಿನೈಲ್‌ ಕ್ಲೋರೈಡ್‌ನಂಥ +ವಸ್ತು ಕ್ಯಾನ್ಸರ್‌ಗೆ ಕಾರಣವಾಗಬಲ್ಲದು. +ಸುಡುವ ಕಾಫಿ ಅಥವಾ ಚಹಾವನ್ನು ಪ್ಲಾಸ್ಟಿಕ್‌ +ಲೋಟದಲ್ಲಿ ಸುರಿದಾಗ ಅದರೊಳಗಿನ ರಾಸಾ +ಯನಿಕ ವಸ್ತುವಿನ ಒಂದಂಶ ಮನುಷ್ಯನ ದೇಹ +ದೊಳಗೂ ಸೇರಿ. ಅಪಾಯ ಉಂಟು ಮಾಡುವ +ಸಾಧ್ಯತೆ ಬಗ್ಗೆ ಪಾಶ್ಚಾತ್ಯ ಸಂಶೋಧನೆಗಳು +ಸೂಚನೆ ನೀಡಿವೆ. + + +ಜೂನ್‌ 1991 + + +ಪ್ಲಾಸ್ಟಿಕ್‌ ವಸ್ತುಗಳ ಸಾಧಕ-ಬಾಧಕಗಳೇನೇ +ಇರಲಿ, ಅದನ್ನು ಕುರಿತು ಯೋಚಿಸಲು ಮಾನವ +ನಿಗೆ ವೇಳೆಯಿಲ್ಲ. ಸದ್ಯದ ಅಗತ್ಯಗಳಿಗೆ ವಿಧೇಯ +ವಾಗಿ ಒದಗಿ ಬರುವ ಪ್ಲಾಸ್ಟಿಕ್‌ ವಸ್ತುವನ್ನು +ಮನುಷ್ಯ ಮರು ಚಿಂತನೆಯಿಲ್ಲದೇ ಬಳಸುತ್ತಾ +ಬರುತ್ತಿದ್ದಾನೆ. ಅಂತೆಯೇ ದಿನದಿನಕ್ಕೂ ಪ್ಲಾಸ್ಟಿ +ಕ್‌ನ ಬಳಕೆಯ ಪ್ರಪಂಚ ವಿಸ್ತಾರಗೊಳ್ಳುತ್ತಲೇ +ಸಾಗಿದೆ. ಭಾರತದಲ್ಲಿ ಹಲವಾರು ಪೆಟ್ರೋಕೆಮಿ +ಕಲ್‌ ಕಾರ್ಹಾನೆಗಳಿಗೆ ಪರವಾನಿಗಿ ಕೊಡಲ್ಪ +ಟ್ಟಿದೆ. ಬೃಹತ್‌ ಗಾತ್ರದ ಈಕೈಗಾರಿಕೆಗಳ ಉತ್ಪಾ +ದನೆ ಮಣ್ಣಿನ ಮಾಲಿನ್ಯಕ್ಕೆ ನೇರ ಕಾಣಿಕೆ ಸಲ್ಲಿಸು +ತ್ತಿದೆ. ಈಥಲಿನ್‌, ಪ್ರೊಪಿಲನ್‌ ಮುಂತಾದ +ಪೆಟ್ರೋರಾಸಾಯನಿಕ ವಸ್ತುಗಳನ್ನು ಪ್ಲಾಸ್ಟಿಕ್‌ +ತಯಾರಿಕೆಯಲ್ಲಿ ಮಾತ್ರ ಬಳಸಲಾಗುತ್ತಿದೆ. + + + + + +ಪಾಶ್ಚಿಮಾತ್ಯ ದೇಶಗಳಲ್ಲಿ ಪ್ಲಾಸ್ಟಿಕ್‌ನ ದುಷ್ಪ +ರಿಣಾಮಗಳ ಕುರಿತು ಜಾಗೃತಿಯೂ ಬೆಳೆಯು +ತ್ತಿದೆ. 1988ರಲ್ಲಿ ನ್ಯೂಯಾರ್ಕ್‌ ರಾಜ್ಯದಲ್ಲಿ +ಕಾನೂನೊಂದನ್ನು ರೂಪಿಸಿ ಪಿ.ವಿ.ಸಿ. ಮತ್ತು +ಪಾಲಿಸ್ಟೆರಿನ್‌ ಎಂಬ ಎರಡು ಮುಖ್ಯ ಪ್ಲಾಸ್ಟಿಕ್‌ +ಗಳ ಉಪಯೋಗವನ್ನು ನಿಷೇಧಿಸಿತು. ಕೆಲವು +ಆಸಕ್ತ ಕಂಪನಿಗಳು ಈ ಕಾನೂನ; ್ನ ವಿರೋಧಿಸಿ +ನ್ಯಾಯಾಲಯದ ಕಟ್ಟೆ ಹತ್ತಿದ್ದರೂ, ಇಂತಹ + + +79 + + +ಕಾನೂನುಗಳನ್ನು ಜಾರಿಗೊಳಿಸುವುದರಲ್ಲಿ ತಪ್ಪಿ +ಲ್ಲವಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿ +ದ್ದಾರ. ಜರ್ಮನಿಯಲ್ಲಿ ಪ್ಲಾಸ್ಟಿಕ್‌ನ ೦ದ +ಮಾಡಿದ ಕಿಟಕಿಗಳನ್ನು ನಿಷೇಧಿಸಲಾಯ್ತು. ಇಟ +ಲಿಯ ಅನೇಕ ಪಟ್ಟಣಗಳಲ್ಲಿ ಪ್ಲಾಸ್ಟಿಕ್‌ ಚೀಲ +ಮಾರುವುದನ್ನು ತಡೆಗಟ್ಟ ಲಾಗಿದೆ. 1991 ಜನೆವರಿ +ಯಿಂದ ಪಿ.ಏ.ಸಿ.ಯನ್ನು ಮಾರುಕಟ್ಟೆ ಯಿಂದ +ಕಾಲು ಕಿತ್ತಿಸುವ ಕಾನೂನೊಂದನ್ನು ಆಸ್ಟ್ರಿಯಾ +ರೂಪಿಸಿದೆ. ನೆದರ್‌ಲ್ಯಾಂಡಿನಲ್ಲಿ 1993ರಿಂದ +ಏ.ವಿ.ಸಿ.ಗೆ. ಅರ್ಧಚಂದ್ರ. ಯುರೋಪಿನಾ +ದ್ಯಂತ ಪ್ಲಾಸ್ಟಿಕ್‌ ನಿಯಂತ್ರಣದ ಅಲೆ ಬೀಸು +ತ್ತಿದೆ. ಅಲ್ಲಿನ ಸರಕಾರಗಳು ಈ ನಿಟ್ಟಿನಲ್ಲಿ ಒಂದಿ +ಲ್ಲೊಂದು ಯೋಜನೆಯನ್ನು ಪ್ರಾರಂಭಿಸಿವೆ. +ಹೀಗಿರುವಾಗ ಭಾರತ ಮಾತ್ರ ದಿವ್ಕ ನಿರ್ಲಕ್ಷ್ಯ +ದಲ್ಲಿ ತೂಕಡಿಸುತ್ತಿದೆ. + +ಮರುಬಳಕೆ ಪ್ಲಾಸ್ಟಿಕ್‌ ಮಾಲಿನ್ಯಕ್ಕೆ ತಕ್ಕುದಾದ +ಪರಿಹಾರ ಮಾರ್ಗವೆಂದು ಹೇಳಲಾಗುತ್ತದೆ. +ಇದು ನಿಜ ಕೂಡ. ಆದರೆ ಅದನ್ನು ಪುನರ್‌ +ಉಪಯೋಗಿಸುವುದು ಅಷ್ಟು ಸುಲಭಸಾಧ್ಯ +ವಲ್ಲ. ಪ್ಲಾಸ್ಟಿಕ್‌ಗಳು ಬೇರೆ ಬೇರ ಪದಾರ್ಥಗ +ಳಿಂದ ಮಾಡಲ್ಪಡುತ್ತವೆ. ಅಲ್ಲದೆ ಅವುಗಳ +ಬಣ್ಣ, ಪ್ರಮಾಣಗಳೂ ಭಿನ್ನವಾಗಿರುತ್ತವೆ. +ಆದುದರಿಂದ ಪ್ಲಾಸ್ಟಿಕ್‌ನ್ನು ಕರಗಿಸಿ ಪುನರುಪ + + +ಪ +ಯೋಗಿಸಿದಾಗ ಅದರ ಗುಣ ನಷ್ಟವಾಗುತ್ತದೆ. +ಸುಲಭದಲ್ಲಿ ಜೀರ್ಣವಾಗುವ ಪ್ಲಾಸ್ಟಿಕ್‌ ತಯಾ +ರಿಕೆ ಮತ್ತೊಂದು ಪರಿಹಾರ ಮಾರ್ಗ. ಹೀಗೆ +ಮಾಡಲು ಜೀರ್ಣಿಸುವ ವಸ್ತುಗಳನ್ನು ಪ್ಲಾಸ್ಟಿಕ್‌ +ನಲ್ಲಿ ಸೇರಿಸಬೇಕಾಗುತ್ತದೆ. ಆದರೆ ಇದೂ ಸಹ +ಗುಣಮಟ್ಟವನ್ನು ಕಡಿತಗೊಳಿಸುವುದು. ಬಳ +ಕೆಯ ನಂತರ ಪ್ಲಾಸ್ಟಿಕ್‌ ವಸ್ತುಗಳನ್ನು ಸುಟ್ಟು +ಹಾಕಬಹುದು. ಕೆಲವು ವಸ್ತುಗಳನ್ನು ಸುಟ್ಟಾಗ +ವಿಷಪೂರಿತ ವಾಯು ಬಿಡುಗಡೆಯಾಗುವುದ +ರಿಂದ ಈ ಕ್ರಮವೂ ಅಪಾಯಕಾರಿಯಾದುದು. + + +ಬಹುಶಃ ಬಳಕೆ ಮತ್ತು ಉತ್ಪಾದನೆಯ ಮೇಲೆ +ಮಿತಿ ಹೇರುವುದೊಂದೇ ಪರಿಣಾಮಕಾರಿ +ಮಾರ್ಗವೇನೋ. + + +ಇನ್ನು ಮೇಲೆ ಪ್ಲಾಸ್ಟಿಕ್‌ಗಳ ಬೆಲೆ ಏರುತ್ತ +ಹೋಗುವುದು ಸಹಜ. ಏಕೆಂದರೆ ಇವು ಕಚ್ಚಾ +ಎಣ್ಣೆ (೦4 ೦॥)ಯಿಂದ ತಯಾರಿಸಲ್ಪಟ್ಟ +ಪೆಟ್ರೋಕೆಮಿಕಲ್ಲ ವಸ್ತುಗಳು. ಅಲ್ಲದೆ ಪ್ಲಾಸ್ಟಿಕ್‌ +ನಲ್ಲಿ ಪ್ಯಾಕ್‌ ಮಾಡಿದ ವಸ್ತುಗಳ ಬೆಲೆಯೂ +ಮೇಲ್ಮುಖವಾಗಿ ಚಲಿಸತೊಡಗುತ್ತದೆ. + +ಅಂತೂ ನಾಗರಿಕ ಲೋಕವನ್ನು ಸ್ನೇಹಿತನಂತೆ +ಪ್ರವೇಶಿಸಿದ ಪ್ಲಾಸ್ಟಿಕ್‌ ಕೆಲವೇ ದಿನಗಳಲ್ಲಿ ಪರಿಸ +ರದ ಮೇಲೆ ನಿಧಾನ ವಿಷಕಾರುತ್ತದೆಂದು ಯಾರು +ತಾನೇ ನಿರೀಕ್ಷಿಸಿದ್ದರು? ಕು + + + + + + + + + + + + + + + + + + + +ತೈಲಕ್ಕೂ ಒಂದು ಕಾಲ! + +ತೈಲದ ಬೆಲೆ ಏರುತ್ತಲೇ ಇದೆ. ಮುಂದಿನ ಪೀಳಿಗೆಗೆ ತೈಲ ಸಿಗಬಹುದೇ ಎಂಬ ಅನುಮಾನ +ಬೇರೆ. ಒಂದು ಕಾಲಕ್ಕೆ ಅಂದರೆ 1930ರಲ್ಲಿ ಸಿಂಗಪೂರ್‌ನಲ್ಲಿ ತೈಲ ಮಾರುವುದರಲ್ಲೂ ಪೈ ಪೋಟಿ +ಇತ್ತು. ಗಿರಾಕಿಯನ್ನು ತನ್ನ ಬಂಕ್‌ಗೇ ಬರಲು ಹಲವಾರು ಆಮಿಷ ಒಡ್ಡುತ್ತಿದ್ದರು. ಸೊಕೋನಿ +ಪೆಟ್ರೋಲ್‌ ಬಂಕ್‌ ಒಂದು ಗ್ಯಾಲನ್ನಿಗೆ ಒಂದು ಡಾಲರ್‌ನಂತೆ ಕೊಟ್ಟು ಗಿರಾಕಿಯನ್ನು ಟೀ ಇತ್ತು +ಮೆಚ್ಚಿಸುತ್ತಿದ್ದರು. ಆದರೆ ಬರ್ಮಾ ಶೆಲ್‌ ಬಂಕುಗಿರಾಕಿಗಳಿಗೆ ಪೆಟ್ರೋಲನ್ನು ಅದೇ ಬೆಲೆಗೆ ಕೊಟ್ಟು +ಗಿರಾಕಿಗೆ ಗೋಲ್ಡ್‌ ಫ್ಲೇಕ್‌ ಸಿಗರೇಟನ್ನು ಪುಕ್ಕಟೆಯಾಗಿತ್ತು ಸಂತೃಪ್ತರಾಗಿಸುತ್ತಿದ್ದರು. + +ಬಿಸಿಲು ಮಳೆಯೆಂದು ನೋಡದೆ ಬಂಕ್‌ನಿಂದ ಬಂಕಿಗೆ £ ಧಾವಿಸಿ ಕ್ಕೂ ನಿಂತು ಏರುತ್ತಲೇ ಇರುವ + + +ಅಮೂಲ್ಯವಾದ ತೈಲವನ್ನು ಕೊಳ್ಳು��್ತಿ ರುವ ಈ ದಿನಗಳೊಂದಿಗೆ ಕಳೆದು ಸೋ ಆ ದಿನಗಳನ್ನು +ಹೋಲಿಸಲು ಸಾಧ್ಯ ವೇ? + + +(ಸಂಗ್ರಹ) ಬಿ, ಎಸ್‌. .ನರೇಂದ್ರನಾಥ್‌ +80 + + +ಠ್‌ + + +ಅಮರಿಕದ ವಾಷಿಂಗ್ಟನ್‌ ಡಿ.ಸಿ.ಯಲ್ಲಿನ 18 + + +ಎಕರೆಗಳಷ್ಟು ವಿಶಾಲವಾದ ಜಾಗದಲ್ಲಿ ತಲೆ +ಯೆತ್ತಿ ನಿಂತಿರುವ :"ಶ್ವೇತ ಭವನ' (ವೈಟ್‌ +ಹೌಸ್‌) ವೀಗ ಯಾರಿಂದಲೂ ಕೂಡ ಊಹಿಸಲಾ +ಗದಂಥ ವಿಸ್ಮಯವೂಂದನ್ನು ತನ್ನೊಡಲಲ್ಲಿ +ಹುದುಗಿಸಿಟ್ಟುಕೊಂಡು ಸುದ್ದಿ ಮಾಡುತ್ತಿದೆ. +ಅಲ್ಲಿನ ಅಧ್ಯಕ್ಷರ ವಾಸ್ತವ್ಯಕ್ಕೆಂದೇ ನಿರ್ಮಿಸ +ಲಾದ ಈ ಭವನದಲ್ಲೀಗ ಅಜ್ಞಾತ ಗ್ರಹದ +ಜೀವಿಯ ಶವವೊಂದನ್ನು ಅಡಗಿಸಿಡಲಾಗಿದೆ +ಎಂಬ ಅತೀ ವಿಚಿತ್ರದ ಸುದ್ದಿಯೊಂದು ಪ್ರಚಲಿತ +ದಲ್ಲಿದ್ದುದೇ ಈ ವಿಸ್ಮಯಕ್ಕೆ ಕಾರಣ! +ಹಾಗಾದರೆ ವೈಟ್‌ ಹೌಸ್‌ನಲ್ಲಿ ಅನ್ಯ ಗ್ರಹದ + + +ಇಧೆ +ಅನ್ಯ ಗ್ರಹದ + + +ಜೀವಿಯೊಂದರ ಶವ ನಿಜವಾಗಿಯೂ ಇದೆಯೆ? +ಇದು ನಂಬುವಂಥ ಸುದ್ದಿಯೆ? ಪ್ರಶ್ನೆಗಳ ಸರ + + +' ಮಾಲೆಯೇ ಉದ್ಭವಿಸುತ್ತದೆ. ಇದೇ ಕುರಿತಾಗಿ + + +ಅಮೆರಿಕದ ಕುತೂಹಲಿಗರಲ್ಲಿ ಗುಸುಗುಸು ಆರಂ +ಭವಾಗಿ ಅದು ಬೊಬ್ಬಿರಿಯುವ ಮಟ್ಟಕ್ಕೆ +ಹೋದಾಗ ಅಧ್ಯಕ್ಷ ಜಾರ್ಜ್‌ ಬುಶ್‌ ಅವರೇ +ಇದೆಲ್ಲ ಶುದ್ಧ ಸುಳ್ಳು ಎಂದು ಸ್ಪಷ್ಟಿ ಕರಣ ನೀಡು +Bi ಸಂದರ್ಭ ಬಂದಿತು ೨ ಅಂದ ಮೇಲೆ ಘಟ +ಯ ಹಿನ್ನೆಲೆ ರೋಚಕವಾಗಿರಲೇಬೇಕಲ್ಲವೇ? +ವೈಟ್‌ “ಹೌಸ್‌ನ ಪ್ರಯೋಗಶಾಲೆಯೊಂದರ +ಕರ್ಮಚಾರಿಯೊಬ್ಬ ಬಾಯ್ಲರ್‌ ರೂಮಿನಲ್ಲಿ +ಯಾವುದೋ ವಸ್ತುವೊಂದರ ಹುಡುಕಾಟದಲ್ಲಿ +ತಲ್ಲೀನನಾಗಿದ್ದಾಗ ಒಂದು ವಿಶಾಲವಾದ ಮಂಕ +ರಿಯಲ್ಲಿ ವಿಚಿತ್ರ ಜೀವಿಯೊಂದನ್ನು ಸುರಕ್ಷಿ ತ +ವಾಗಿ ಇಟ್ಟಿ ರುವುದನ್ನು ಕಂಡ. ಈ ಟ್ರೇಯ ಪಕ್ಕ +ದಲ್ಲೇ ಯು. ಎಫ್‌. ಓ. (Unidentified Flying +Objects) ಗೆ ಸಂಬಂಧಿಸಿದ ಅತೀ ಗೌಪ್ಯವಾದ +ಫೈ ಲ್‌ ಒಂದನ್ನು ಇರಿಸಲಾಗಿತ್ತು. ಅಂದರೆ, 1985 + + +ಜೂನ್‌ 1991 + + + + + +ಪ್‌ವಲ +ಜೀವಿಯು ಪವ"?! + + +ರಲ್ಲಿ ಅಲಾಸ್ಕಾದ ಉಡ್ಡಯನ ಕೇಂದ್ರದ ಸಮೀಪ +ಸಂಭವಿಸಿದ ಭೀಕರ ವಿಸ್ಫೋಟವೊಂದರ ವಿವರಗ +ಳನ್ನು ಅಮೆರಿಕದ ವಾಯುಸೇನೆಯ ಅಧಿಕಾರಿ +ಗಳು ಯು.ಎಫ್‌.ಓ. ಎಂಬ ರಹಸ್ಯ ಹೆಸರಿನಲ್ಲಿ +ದಾಖಲಿಸಿಟ್ಟ ವರದಿ ಇದು. ಇದನ್ನು ವೀಕ್ಷಿ ಸಿದ +ಆ ಕರ್ಮಚಾರಿಯಲ್ಲಿ ವಿಶೇಷ ಕುತೂಹಲ +ವೊಂದು ಮೊಳಕೆಯೊಡೆಯಿತು. ಗುಪ್ತ ರೀತಿ +ಯಲ್ಲಿ ಅದನ್ನು ಶ್ವೇತ ಭವನದಾಚೆ ಸಾಗಿಸಿ ಅಮೆ +ಕಾಚಾ ಮಖಾ ಸಾವಾಸ + + +5 2) ಬಬ ಜಾಸ್‌ ಹ +ಎಚ್‌. ಪ್ರೇಮಾನಂದ ಕಾಮತ್‌ + + + + + +ರಿಕದ ರಕ್ಷಣಾ ಮುಖ್ಯಾಲಯವಾದ ಪೆಂಟಗನ್‌ +ನಲ್ಲಿ ಕಾರ್ಯ ನಿಭಾಯಿಸುತ್ತಿದ್ದ ತನ್ನ ಪರಿಚಿತನೊ +ಬ್ಬನಿಗೆ ಸ್ಮ ತರಿಸಿದ. ಪೆಂಟಗನ್‌ನ ಈ ಕುತೂ +ಹಲಿಗನಿಂದ. ಈ ಸಿಕ್ರೆಟ್‌ ಫೈಲ್‌ ಮಿಲಿಟರಿಯ +ಮುಖಾ ಧಿಕಾರಿಯೊಬ್ಬನ ಕೈ ಕೈ, ಸೇರಿತು. + +ನಿನ್ನ ಹೆಸರನ್ನು ಬಹಿರಂಗ ಮಾಡಲಾರೆ +ಎಂದು ಅಭಯ ನೀಡಿದ ಈ ಮಿಲಿಟರಿ ಮುಖ್ಯ ಸ್ಥ + + +81 + + +ಮುಂದಿನ ಕಾರ್ಯಾಚರಣೆಯನ್ನು ಕೈಗೊಳ್ಳಲು +ಸನ್ನದ್ಧನಾದ; ಆ ಫೈಲ್‌ನ ಒಂದೊಂದೇ ಪುಟ +ವನ್ನು ತಿರುವಿ ಹಾಕಲು ಮುಂದಾದ. ಅದರಲ್ಲಿ +ಏನು ಅಡಗಿತ್ತ��� ಗೊತ್ತೆ? ಎಂಟಡಿ ಉದ್ದದ +ಅಂತರಿಕ್ಷ ಮಾನವನೊಬ್ಬನ ವಿವಿಧ ಭಂಗಿಯ +ವರ್ಣ ಚಿತ್ರಗಳು! ಅತೀ ಕೃಶಕಾಯನಂತಿದ್ದು, +ಕೇವಲ ಮೂಳೆಯ ಹಂದರವನ್ನೇ ಆವರಿಸಿಕೊಂ +ಡಂತಿದ್ದ ಈ ಪಚ್ಚೆ ಬಣ್ಣದ ಮೈ ಚರ್ಮದ +ಜೀವಿಯನ್ನು ಕಂಡ ಸೇನಾ ಮುಖ್ಯಸ್ಥನಿಗೆ +ಎಲ್ಲವೂ ವಿಚಿತ್ರವಾಗಿ ತೋರಲ್ಪಟ್ಟಿತು. ಅದ +ರಲ್ಲಿ ಬರೆದಿದ್ದ ಅನ್ಯ ಗ್ರಹದ ಜೀವಿಯ ಕುರಿತಾದ +ಬರಹಗಳನ್ನು. ನಂಬುವುದೋ ಬಿಡುವುದೋ +ಎಂಬಂಥ ಸಂದಿಗ್ದತೆ! ಅಂದು ಅಲಾಸ್ಕಾದಲ್ಲಿ +ಸಂಭವಿಸಿದ ವಿಸ್ಫೋಟದ ವರದಿಯನ್ನು ಹೊಂದಿ +ರಬೇಕಾಗಿದ್ದ ಈ ಫೈಲ್‌ನಲ್ಲಿ ನಂಬಲನರ್ಹ +ವಾದ ಸುದ್ದಿ-ಚಿತ್ರವನ್ನು ತುಂಬಿಸಿಟ್ಟಿ ರುವುದರ +ಔಚಿತ್ಯವಾದರೂ ಏನು? ಓದುತ್ತ ಹೋದಂತೆ +ವಿಷಯ ಸ್ಪಷ್ಟವಾಗತೊಡಗಿತು. + +ಇದು 1985ರಲ್ಲಿ ನಡೆದ ಘಟನೆ. ಅಂತರಿಕ್ಷ +ವಾಹನವೊಂದು ಅಲಾಸ್ಕಾದ ಸಮೀಪ ಧರೆಗೆ +ಅಪ್ಪಳಿಸಿದೆ ಎಂಬ ಅಧಿಕೃತ ಮಾಹಿತಿ ದೊರೆತೊ +ಡನೆ ಅಮೆರಿಕದ ವಾಯುಸೇನೆಯ ಅಧಿಕಾರಿಗಳ +ತಂಡವೊಂದು ಆ ಜಾಗದ ಆಸುಪಾಸಿನಲ್ಲಿ ಹುಡು +ಕಾಟ ನಿರತವಾಗಿತ್ತು. ಅಕಸ್ಮಾತ್‌ ಈ ವಾಹನ +ನಮ್ಮ ಭೂಮಿಯ ಮೇಲಿನದ್ದಾಗಿರದೆ, ಇದರಲ್ಲಿ +ಯಾವುದಾದರೂ ಜೀವಿ ಇದ್ದಿದ್ದರೆ, ಈ ಅವಘಡ +ದಲ್ಲಿ ಅದು ಜೀವಂತವಾಗಿ ಉಳಿದದ್ದೇ ಹೌದಾ +ದಲ್ಲಿ ತಮ್ಮ ಸಂಶೋಧನೆಗೆ ಅತ್ಯುಪಯುಕ್ತವಾದ +ವಸ್ತು ದೊರಕಿದಂತಾಗುತ್ತದೆ ಎಂಬ ಆಲೋಚನೆ +ಇವರದ್ದಾಗಿತ್ತು. ಇದು ಒಡನೆಯೇ ಫಲ +ಕೊಟ್ಟಿತು. ಸಮೀಪದ ಮಂಜುಗಡ್ಡೆಯ ಪ್ರದೇಶ +ದಲ್ಲಿ ಎಂಟಡಿ ಉದ್ದದ ಜೀವಿಯೊಂದು ನಿಶ್ಚೆ ಷ್ಟಿ +ತವಾಗಿ ಬಿದ್ದಿತ್ತು. ಇದು ಆ ಅಂತರಿಕ್ಷ ವಾಹನಾಪ +ಘಾತದ ಸಂದರ್ಭದಲ್ಲಿ ಈ ಅಧಿಕಾರಿಗಳಿಗೆ ಸಿಕ್ಕ + + +ಏಕೈಕ ಜೀವಿಯಾಗಿತ್ತು. ಕೂಡಲೇ ಇದನ್ನು ಮಿಲಿ +ಟರಿ ಆಸ್ಪತ್ರೆಗೆ ಸಾಗಿಸಿದರು. + + +82 + + +(ಡ್‌ + + +ಮುಂದೇನಾಯಿತು ಎಂಬ ಸಂಗತಿ ಈ ಫೈಲ್‌ +ನಲ್ಲಿರಲಿಲ್ಲ. ಇದನ್ನು ಅರಿಯಬೇಕಾದರೆ ವಾಸ್ತ +ವಿಕ ಘಟನಾವಳಿಗಳತ್ತ ದೃಷ್ಟಿ ಹಾಯಿಸಬೇಕು - +ಶ್ವೇತಭವನದ ಕಾರ್ಯಕರ್ತನಿಂದ ಫೈಲ್‌ನ್ನು ಪಡೆದ +ಈ ಮಿಲಿಟರಿ ಮುಖ್ಯಸ್ಥ ಅದೇ ಕರ್ಮಚಾರಿ +ಯಿಂದ ಆ ಶವವನ್ನು ಹೇಗಾದರೂ ಮಾಡಿ +ಹೊರ ಸಾಗಿಸುವಂತೆ ಆಗ್ರಹಿಸಿದ. ಪ್ರಸಾರ +ಮಾಧ್ಯಮಗಳ ಮೂಲಕ ಈ ಅತಿ ರಂಜಿತ ರಹಸ್ಯ +ವನ್ನು ಇಡಿ ಜಗತ್ತಿಗೇ ತಿಳಿಸುವ ನಿರ್ಧಾರಕ್ಕೆ ಈತ +ಬಂದಿದ್ದ. ಆದರೆ ಆ ಕರ್ಮಚಾರಿ ಶ್ವೇತ ಭವನದ +ಪ್ರಯೋಗಶಾಲೆಗೆ. ಹೋದಾಗ ಆಘಾತ +ಕಾದಿತ್ತು; ಆಜೀವಿಯಶವ ಅಲ್ಲಿಂದ ಮಾಯವಾ +ಗಿತ್ತು! + +ಇನ್ನು ಎಳಂಬಿಸುವ ಹಾಗಿರಲಿಲ್ಲ. ಆ ಮಿಲಿ +ಟರಿ ಮುಖ್ಯಸ್ಥ ಅಮೆರಿಕದ ನಿಯತಕಾಲಿಕಗಳಿ , + + +ಗೆಲ್ಲ ಅಂತರಿಕ್ಷ ಜೀವಿಯದು ಎನ್ನಲಾದ ವರ್ಣ + + +ರಂಜಿತ ಚಿತ್ರ-ಲೇಖನಗಳನ್ನು ಒಂದರ +ಮೇಲೊಂದರಂತೆ ಕಳಿಸಿ ಇಡೀ ಶ್ವೇತ ಭವನ +ವನ್ನೇ ನಡುಗಿಸತೊಡಗಿದ! ಈತನ ವಿನಂತಿಯೇ +ನೆಂದರೆ, ಅಲಾಸ್ಕಾದಲ್ಲಿ ಅಂದು ದೊರಕಿದ +ಜೀವಿಯ ಶವವನ್ನು ಸಾರ್ವಜನಿಕ ಪ್ರದರ್ಶನಕ್ಕೆ +ಇಡಬೇಕು ಎಂಬುದು. ಆದರೆ ಅಮೆರಿಕದ ರಾಜ +ಕೀಯ ವರಿಷ್ಠರು ಈ ಸುದ್ದಿ ಶುದ್ಧ ಸುಳ್ಳು, ಬರೀ +ಕಲ್ಪಿತ ಎಂದು ವಾದಿಸಿ ಅಧ್ಯಕ್ಷ ಜಾರ್ಜ್‌ ಬುಶ್‌ +ಅವರಿಂದ ಪ್ರಕಟಣೆಯನ್ನು ಹೊರಡಿಸಿದರು. +ಆದರೆ ತನ್ನ ಉನ್ನತ ಹುದ್ದೆಯ ಮೇಲಿನ +ಆಸೆಯನ್ನೇ ತ್ಯಜಿಸಿರುವ ಈ ಸೇನಾ ಮುಖ್ಯಸ್ಥ +ಈ ಸುದ್ದಿಗೆ ಗ್ರಾಸವೊದಗಿಸುವ ಆಧಾರಗಳೆಲ್ಲ +ನನ್ನ ಬಳಿ ಸುರಕ್ಷಿತವಾಗಿವೆ ಎನ್ನುತ್ತ ರಾಷ್ಟ್ರಾಧ್ಯಕ್ಷ +ರಿಗೇ ಸವಾಲು ಹಾಕುತ್ತಿದ್ದಾನೆ! ಬಹಳ ವಿಚಿತ್ರವೆ +ನಿಸಿದ ಈ ಘಟನೆಯ ಮುಂದಿನ ಬೆಳವಣಿಗೆ +ಏನು, ಆ ವಿಷಯವನ್ನು ಅಲ್ಲಿನ ಪ್ರಸಾರ ಮಾಧ್ಯ +ಮಗಳಿಂದ ನಿರೀಕ್ಷಿಸಬಹುದೇ ಎಂಬಂಥ ಪ್ರಶ್ನೆಗ' + + +ಳಿಗೆಲ್ಲ ಕಾಲವೇ ಉತ್ತರ ಹೇಳಬೇಕು. - ಈ +(ಆಧಾರ: ಹಿಂದಿ ಮಾಸಿಕ "ಮನೋಹರ ಕಹಾನಿಯಾ') +ಅನ್ಯಗ್ರಹದ ಜೀವಿಯ ಶವ! + + +ಕಸ್ತೂರಿ + + + + + +ಮುದ್ದಣನ +"ಶ್ರೀರಾಮಾಶ್ಚಮೇಧಂ'ದಲ್ಲಿ ಸೀತಾದೇವಿ + + +ಕನ್ನಡ ಸಾಹಿತ್ಯದಲ್ಲಿ ಹೊಸ ವಾತಾವರಣಕ್ಕೆ +ನಾಂದಿ ಹಾಡಿ, ಮನೋರಮೆಗೆ "" ಪದ್ಯಂ ವಧ್ಯಂ; +ಗದ್ಯಂ ಹೃದ್ಯಂ'' ಹೃದ್ಯಮಪ್ಪ ಗದ್ಯದೊಳೆ ಕಥೆ +ಹೇಳುವೆನೆಂದು “ಶ್ರೀರಾಮಾಶ್ವಮೇಧಂ' ಕೃತಿ +ಯನ್ನು ಹಳಗನ್ನಡ ಗದ್ಯದಲ್ಲಿ ರಚಿಸಿದವನು ಕನ್ನ +ಡದ ಮುದ್ದಣ ಕವಿ. “ಶ್ರೀರಾಮಾಶ್ವಮೇಧಂ' +ಒಂದು ಕನ್ನಡದ ಅಪೂರ್ವ ಕೃತಿ. ಕಥೆ ಚಿರಪರಿಚಿ +ತವೇ ಆದರೂ ಕಥಾ ನಿರೂಪಣಾ ಪದ್ಧತಿ +ಹೊಸದು. “ಕನ್ನಡಂ ಕತ್ತುರಿಯಲ್ತೆ' ಎಂದು + + +ಅಷ್ಟೇ ಗಂಭೀರನಾಗಿ, ಮೃದುವಾಗಿ, ಹೃದಯ +ಸ್ಪರ್ಶಿಯಾಗಿ ಕಥೆ ಹೇಳಿದ ರಸಿಕಕವಿ ಶೃಂಗಾರ +ರಸಕ್ಕೂ ಸಾಕಷ್ಟು ಪ್ರಾಧಾನ್ಯ ಕೊಟ್ಟಿದ್ದಾನೆ. +ವಾಲ್ಮೀಕಿ ರಾಮಾಯಣದ ಉತ್ತರಕಾಂಡದಿಂ +ದಲೂ ಸಂಸ್ಕೃತದ ಪದ್ಮಪುರಾಣದೊಳಗಿನಿಂ +ದಲೂ ಕಥೆಯನ್ನು ತೆಗೆದುಕೊಂಡು ಲಕ್ಷ್ಮೀಶನ +ಜೈಮಿನಿ ಭಾರತವನ್ನು ಅನುಸರಿಸಿ ಮೂಲಕಥೆ +ಯನ್ನು ತನ್ನದೇ ಆದ ಮಾರ್ಗದಲ್ಲಿ ತಿರುಗಿಸಿ +ಕೊಂಡು ಮುದ್ದಣ "ಶ್ರೀರಾಮಾಶ್ವಮೇಧಂ' + + +SSE +ಕನ್ನಡ ಸಾಹಿತ್ಯ ಚರಿತ್ರೆಯ ಹಾದಿಯಲ್ಲಿ ಮುದ್ದಣ ಕವಿ ಮುಖ್ಯ +ಮೈಲುಗಲ್ಲಾಗಿ ನಿಲ್ಲುತಾನೆ. ಮುದ್ದಣ- ಮನೋರಮೆಯರ ಸಲ್ಲಾಪ +ವನ್ನು ಸವಿಯದ ಕನ್ನಡಿಗರು ಇರಲಿಕ್ಕಿಲ್ಲ. ಆತನ "ಶ್ರೀರಾಮಾಶ್ಚಮೇಧಂ' +ಕೃತಿಯಲ್ಲಿ ಸೀತೆಯ "ಪಾತ್ರ ಕುರಿತಂತೆ ಕುತೂಹಲಕರ ಹೊಳಹುಗಳನ್ನು + + +ಬಿಂಬಿಸುವ ಲೇಖನ ಇಲ್ಲಿದೆ. + + +kk +ಇ ದೇಯಿಕಾ ದೇಶಪಾಂಡೆ + + +ಮುದ್ದು ಮಡದಿ ಮನೋರಮೆಯಿಂದ ಹೇಳಿಸಿ +ಕರಿಮಣಿಸರದಲ್ಲಿ ಚಂಬವಳಕೋದಂತೆ ತಿರುಳ್ಗ +ನ್ನಡದಲ್ಲಿ ಅಲ್ಲಲ್ಲಿ ಸಂಸ್ಕೃತದ ನುಡಿಗಟ್ಟುಗ +ಳನ್ನು ಪೋಣಿಸಿ ಹಲವಾರು ವರ್ಣನೆ, ಬೆಡಗು +ಬಿನ್ನಾಣಗಳ ಮಾಲೆಯನ್ನೇ ಹೆಣೆದ ರಸಿಕ ಕವಿ +ನವರಸಗಳಲ್ಲಿ ಮುಗ್ಧಮಡದಿ ಮನೋರಮೆಗೆ +"ಮುದ್ದಣ ಮನೋರಮೆಯರ ಸರಸಸಲ್ಲಾಪ' +ದಿಂದ ಕಥೆ ಹೇಳಿ ಓದುಗರನ್ನು ನಕ್ಕುನಗಿಸಿ ನಮ +ಗೆಲ್ಲ ಚಿರಪರಿಚಿತ ಹಾಗೂ ಆತ್ಮೀಯನಾಗಿ +ದ್ದಾನೆ. ಅದರಂತೆಯೇ ಕರುಣರಸ ಬಂದಲ್ಲಿ + + +ಜೂನ್‌ 1991 + + +ಕೃತಿ ತಿ ರಚಿಸಿದ್ದಾನೆ. + +"ಶ್ರೀರಾಮಾಶ್ವಮೇಧಂ' ದಲ್ಲಿ ವರ್ಣನೆಗಳ +ನಡುವೆ ಎದ್ದು ಕಾಣುವ ಎರಡು-ಮೂರು ಪಾತ್ರ +ಗಳಲ್ಲಿ ಸೀತಾಪಾತ್ರವು ಮಹತ್ವದ್ದಾಗಿದೆ. ಇದ +ರೊಟ್ಟಿಗೆ ಲಕ್ಷ್ಮಣ, ರಾಮನ ಪಾತ್ರಗಳೂ ವೈಶಿ +ಷ್ಟ ವನ್ನು ತಂದುಕೊಂಡಿವೆ. + +'ರಾಮನು ಯುದ್ಧದಲ್ಲಿ ರಾವಣಕುಂಭಕ +ರ್ಣಾದಿಗಳನ್ನು ಸಂಹರಿಸಿ, ರಾಜ್ಯ ವಾಳುತ್ತಿದ್ದಾಗ +ಅವನಿಗೇನೋ ಒಂದು ಕೊರಗು. ರಾವಣನನ್ನು +ಕೊಂದು ಬ್ರಹ್ಮದ್ರೋಹಿಯಾದೆನಲ್ಲ ಎಂಬ + +83 + + +ಚಿಂತ. ದೋಷಪರಿಹಾರಕ್ಕಾಗಿ ಅಗಸ್ತ್ಯರ ಸಲಹೆ + + +ಯಂತೆ, ರಾಮ ಅಶ್ವಮೇಧಯಾಗ ಕೈಕೊಳ್ಳು +ತ್ತಾನೆ. ವಶಿಷ್ಠರು ರಾಮನಿಗೆ ""ಪೊನ್ನ ಸೀತೆಯೊ +ಡನೆ ವ್ರತವನ್ನು ಕೈಕೊಳ್ಳು'' ಎಂದು ಹೇಳು +ತ್ತಾರೆ. ಇಲ್ಲಿಂದಲೇ ಸೀತಾಪಾತ್ರದ ಪ್ರಸ್ತಾಪ +ಬರುತ್ತದೆ. ಇಲ್ಲಿ ಕಥೆ ಕೇಳುವ ಮನೋರಮೆಗೆ +ಸಂದೇಹ: “""ರಮಣ ಇಂತಿದೇಂ ಪೊನ್ನಸೀತೆ +ಯೆಂಬೆ ೈ? ರನ್ನ ಸೀತೆಯೆತ್ತವೋದಳ್‌? ಜನಕಂ +ಜನಕಂ ಕರೆದುಯ್ದಿರ್ದನೇಂ? ಅಂತಿರೆಯುಂ +ಮಗುಳ್ದು ಕರೆಯಿಸಿಕೊಳ್ಳುದಲ್ಲೆ ನೋಂಪಿಗೆ'' +ಎಂದು ಹಲವಾರು ಪ್ರಶ್ನೆಗಳನ್ನು ಮುದ್ದಣನ +ಮುಂದಿಡುತ್ತಾಳೆ. ಪ್ರಕೃತ ಭಾಗದಿಂದಲೇ ಸೀತಾ +ಪಾತ್ರ ಪ್ರಾರಂಭವಾಗಿದೆ. “ಶ್ರೀರಾಮಾಶ್ವ +ಮೇಧಂ'ದ ಚತುರ್ಥಾಶ್ವಾಸದಲ್ಲಿ ಮುದ್ದಣ +ಸೀತೆಯ ಕಥೆ ಹೇಳಿ ಯಾಗದ ಸಮಯದಲ್ಲಿ ಸೀತೆ +ಅಲ್ಲಿರದ ಕಾರಣವನ್ನು ಸಾದ್ಯಂತ ವಿವರಿಸು +ತ್ತಾನೆ. "ಗರ್ಭಧಾರಣಂ', "ಸೀತಾಪರಿತ್ಕಾಗಂ', +"ವಾಲ್ಮೀಕಿದರ್ಶನಂ' ಎಂಬ ನಾಲ್ಕು, ಐದು ಆರ +ನೆಯ ಆಶಾಸಗಳಲಿ ಸೀತಾಪಾತಕ್ಷೇ ಹೆಚು +ಮಹತ್ವ ಕೊಟ್ಟಿದ್ದಾನೆ. ಇಲ್ಲಿ ಕರುಣರಸ ಉಕ್ಕಿ +ಹರಿಯುತ್ತ ಕಥೆ ಹಿಂದಕ್ಕೆ ಓಡುತ್ತದೆ. + +ರಾಮ ಸಾವಿರ ವರ್ಷ ರಾಜ್ಯಭಾರ ಮಾಡಿ +ದರೂ ಅವನಿಗೆ ಮಕ್ಕಳಿಲ್ಲ. ಸ್ತ್ರೀ ಸೀತಾದೇವಿ +ಗಂತೂ ಅದೇ ಕೊರಗು ""ಎನಿತ್ತೈಸಿರಿಯಿ +ರ್ದೊಡಂ ಮಕ್ಕಳಿಲ್ಲದನ ಬಾಳ್ಕೆಯದೊಂದು +ಬಾಳ್ಕೆಯೆ! ಎಳೆವರೆಯದೊಳ್‌ ನಲ್ಲೂಸಂ ಪೆತ್ತು +ಬಾಲಕೇಳಿಯಂ ಕಣ್ಬ್ಣಣಿಯೆ ಕಂಡು ಸಂಸಾರದ +ಸಾರಮಿದೆನುತೆ ಸಂತಸಂಬಡುವ ಪೆಣ್ಗಳೆ ಧನ್ಯೆ +ಯರಲ್ಲೆ!'' ಎಂದುಕೊರಗುತ್ತ ""ಬಂಜೆಯೆಂದು +ಜರೆಯುವ ನಾಡಪೆಣ್ಗಳ ಬಿರುನುಡಿಗೆ ತಡೆದು +ಬಾಳುವ ಬಂಜೆಯರೇ ಜೀವನ ೈೈತೆಯರಲ್ಲವೇ +ಸಖಿ'' ಎಂದು ನಲ್ಲೆ ಳತಿ ಚಂದ್ರಮತಿಯಲ್ಲಿ ತನ್ನ +ಅಳಲನ್ನು ತೋಡಿಕೊಳ್ಳುತ್ತಾ ಳೆ. ಮಗುವಿನ +ಲಲ್ಲೆನುಡಿಗಳನ್ನು ಕಲ್ಪಿಸಿಕೊಂಡು ಒಮ್ಮೆ ಹಿಗ್ಗಿ +ದರೆ ಮರುಕ್ಷಣವೇ ಕುಗ್ಗುತ್ತಾಳೆ. "ಮಾನವನೆನಿ +ಸಿಯುಂ ಮಕ್ಕಳಂ ಪೆರದವಂ ಪಾಪಿಯಲ್ಪೆ!' ಕೆಲ + + +84 + + +ಕಾಲ ಕಳೆದ ಮೇಲೆ ಗುರುಹಿರಿಯರ ಆಶೀ + + +ರ್ವಾದ, ಕುಲದೈವದ ಹರಕೆ, ಅನುಗ್ರಹದಿಂದ +ಸೀತೆ ಬಸಿರಿಯಾಗುತ್ತಾಳೆ. "ಗರ್ಭಧಾರಣಂ' +ಆಶ್ವಾಸ ಮುಕ್ತಾಯವಾಗಿ "ಸೀತಾಪರಿತ್ಯಾಗಂ' - +ಆಶ್ವಾಸ ಪ್ರಾರಂಭವಾದಾಗ ಇಡೀ ಅಯೋ +ಧ್ಯೈಯೇ ರಾಜಕುವರನ ಆಗಮನದ ಸಂಭ್ರಮ +ದಲ್ಲಿ ಪಾಲ್ಗೊಳ್ಳುತ್ತದೆ. '"ನಾಥ ಬಲ್ಬೇಸರ್‌ +ಕಣಾ!'' ಎಂದು ಸೀತೆ ಕೆಲ ಕಾಲ ಯಷ್ಯಾಶ್ರಮ +ವಾಸದ ಬಯಕೆಯನ್ನು ರಾಮನ ಮುಂದಿಟ್ಟಾಗ +ಲಕ್ಷ್ಮಣನೊಡನೆ ಆಕೆಯನ್ನು ಖಷ್ಯಾಶ್ರಮಕ್ಕೆ +ಕಳುಹಿಸಿಕೊಡುವುದಾಗಿ ರಾಮ ಆಶ್ವಾಸನೆಯೀ +ಯುತ್ತಾನೆ. + +ಅದೇ ದಿ�� ರಾತ್ರಿ ರಾಮ ಗುಪ್ತಚಾರರಿಂದ, +ರಜಕನಾಡಿದ "ಅಗಲ್ಲಮಡದಿಯಂ ರಘುಜನಂ +ತಿರೆ ಕೊಂಡಾಳೆಂ ಬಾಳೆಂ' ಎಂಬ ನಿಂದೆಯನ್ನು +ಕೇಳಬೇಕಾಗುತ್ತದೆ. ರಾಕ್ಷಸನ ಬಂದಿಯಲ್ಲಿದ್ದು +ಬಾಳಿದವಳನ್ನು ಮರಳಿ ನಾನು ಹೊಂದುವುದು +ಸಾಧ್ಯವೇ? ಅಗಸ ನನ್ನನ್ನು ಹೀಯಾಳಿಸಿದ +ಇಲ್ಲವೇ ನಿಂದಿಸಿದ ಆದರೂ ಎಚ್ಚರಿಸಿದ, ಇದು +ಸಹಜ ಎಂದು ಬಿರುನುಡಿಗೆ ನೊಂದು ಲೋಕಾಪ +ವಾದಕ್ಕಂಜಿ ಬತ್ತದ ಸಸಿಯ ನಡುವೆ ಬೆಳೆದ +ಹುಲ್ಲನ್ನು ಕಿತ್ತು ಬಿಸುಡುವಂತೆ ಸೀತೆಯನ್ನು ತ್ಯಜಿ +ಸಲು ಸಿದ್ಧನಾಗುತ್ತಾನೆ. ಲಕ್ಷ್ಮಣ, ಶತ್ರುಘ್ನ, +ಭರತರು ರಾಮನಿಗೆ ""ದೇವ ಕರುಣಾಕರನೆಂಬ +ಬಿರುದಿಂಗಿದು ತಗುಗುಮೆ! ಅಕ್ಕಟಾ!'' ಎಂದು +ತಿಳಿಯಹೇಳುತ್ತಾರೆ. ಲೋಕಾಪವಾದಕ್ಕಂಜಿದ +ರಾಮನದು ದೃಢನಿಶ್ಚಯ. ಪೊರೆ ಕಳಚಿ ನಿರ್ಮ +ಲವಾಗುವ ಹಾವಿನಂತೆ ಸೀತೆಯನ್ನು ತ್ಯಜಿಸಲು +ಸಿದ್ಧನಾಗುತ್ತಾನೆ. + +ಸೀತೆಯನ್ನು ಕಾಡಿಗೆ ಬಿಟ್ಟು ಬರಲು ನೆಚ್ಚಿನ +ತಮ್ಮ ಲಕ್ಷ್ಮಣನಿಗೆ (ಸೌಮಿತ್ರಿ) ಆಜ್ಞಾಪಿಸಿ +ದಾಗ ಲಕ್ಷ್ಮಣನಿಗೆ ಉಭಯಸಂಕಟ ""ಜೀಯ। +ಅಣ್ಣನಾಜ್ಞೆಯಂ ಮೀರಿ ನಡೆಯೆ ಕುಂಭೀಪಾಕಂ, +ನಿರ್ದುಷ್ಟೆ ಯಾದೀ ಅತ್ತಿಗೆಯನರಿದುಂ ನಟ್ಟಡವಿ + + +.ಗುಯ್ದು ಬಿಡೆ ರೌರವಂ, ಎನ್ನೊಡೆಯ! ಅದ + + +ರೊಳಂ ತುಂಬಿದ ಬಸಿರಿಯಲ್ತೆ! ಭಾಗ್ಯಲಕ್ಷ್ಮಿಯ + + +ಕಸ್ತೂರಿ + + +k | + + +ನ್ನೊಯ್ದು ಕಾಡಿಗೆ ಬಿಡಲೆ'' ಎಂದು ದುಃಖಿಸು + + +ತ್ತಾನೆ. ಕೊನೆಗೆ ನಿರುಪಾಯನಾಗಿ ದುಃಖಭಾರ + + +ದಿಂದ ನಿಸ್ಸಹಾಯಕನಾದ ಲಕ್ಷ್ಮಣ ರಥವನ್ನು +ಸಿದ ಪಡಿಸಿ ಸೀತಾಮಾತೆಯನು ಕಾಡಿಗೆ ಕರೆದೊ +ಯ್ಯುತ್ತಾನೆ. ಸಾಧ್ವಿ ಸೀತೆ, ಯಷ್ಯಾಶ್ರಮಕ್ಕೆ ಎಷ್ಟು +ಬೇಗ ಹೋದೇನೋ, ಯಷಿಪತ್ನಿಯರನ್ನು +ಯಾವಾಗ ಕಾಣುವೆನೋ ಎಂಬ ಸಂಭ್ರಮದಲ್ಲಿ +ಬಾಗಿನವನ್ನು ಸಿದ್ಧಪಡಿಸಿಕೊಂಡು ಕಾಡಿಗೆ +ಹೊರಟ ಸೀತೆ, ದಾರಿಯಲ್ಲಿ ಗಂಗಾದೇವಿಯನ್ನು +ಭಕ್ತಿಯಿಂದ ಪೂಜಿಸುತ್ತಾಳೆ. ಲಕ್ಷ್ಮಣ, ರಾಮನ +ಅಣತಿಯನ್ನು ಅವಳಿಗೆ ತಿಳಿಸಿ ಈ ರೀತಿಯಾಗಿ +ಸೀತಾಮಾತೆಯನ್ನು ನಟ್ಟ ಡವಿಗೊಯ್ದು ಭೂಮಿ +ಜೆಯನ್ನು ಬಿಟ್ಟುಬಂದನೆಂದು ಹೇಳಿ, ಮುದ್ದಣ +ಇಲ್ಲಿಗೇ ಸೀತೆಯ ಕಥೆಯನ್ನು ಮೊಟಕುಗೊಳಿಸು +ತ್ತಾನೆ. ಇಲ್ಲಿಗೆ "ಸೀತಾಪರಿತ್ಯಾಗಂ' ಎಂಬ ಪಂಚ +ಮಾಶ್ವಾಸ ಮುಕ್ತಾಯಗೊಂಡಿದೆ. + +ಆದರೆ ಮನೋರಮೆ ಕೇಳಿಯಾಳೆ? +““ಅಕ್ಕಟಾ! ಪೆಣ್ಗಳೊಂದು ಬಾಳ್ತೆ ಬಾಳ್ತೆಯೇ!”' +ಎಂದು ಕಂಬನಿ ಮಿಡಿದು ಸೀತೆಯ ಮುಂದಿನ +ಕಥೆಯನ್ನು ವಿವರಿಸಲು ಕೇಳಿಕೊಳ್ಳುತ್ತಾ ಳೆ. ಸೀತೆ +ಏನೆಂದು ಮರುಗಿದಳೋ, ಏನಾದಳೋ ತಿಳಿ +ಯುವ ತವಕ ಅವಳಿಗೆ. ಮುದ್ದಣ ಕಥೆಯನ್ನು +ಮುಂದುವರೆಸುತ್ತಾನೆ. + +ಸೀತೆ ಯಷಿಪತ್ಲಿಯರನ್ನು ಕಾಣುವ ಆತುರ +ದಲ್ಲಿ ಮುಂದೆ ಮುಂದೆ ಹೋಗುತ್ತಾಳೆ. ಲಕ್ಷ್ಮಣ +ನಿಗೆ ""ಅಣ್ಣನಾಣತಿಯನ್ನು ಅತ್ತಿ ಗೆಗೆ ಎಂತೊರೆ +ವೆನೋ, ಮೇಣೆಂತು ದೇವಿಯರಂ ತೊರೆ +ವೆನೋ'' ಎಂಬ ದುಗುಡ. ಆದ್ದರಿಂದ ಅವನ +ನಡೆ ಹಿಂದಾಗುತ್ತದೆ. ದುರ್ಮಾರ್ಗದಲ್ಲಿ ಬಸಿರಿ + + +ಸೀತೆ ಆಯಾಸಗೊಳ್ಳದೇ ಮುಂದುವರೆಯುತ್ತ - +ಹಿಂದುಳಿದ ��ೈದುನನಿಗೆ ""ಏಂ ಕಂದ! ನಡೆ + + +ಯೊಳ್‌ ಪಿಂದಾದಯ್‌? ಪಥದೊಳ್‌ ಕಲ್‌ಮು +ಳ್ಗಳಣಮಿಲ್ಲಂ, ಇಂತಿರೆ ಪೆಣ್ಣಾಂ ಸಾಗಿವರೆ ನೀಂ +ಗಂಡುಗಲಿ ನಡೆಯಲಾರೆಯೆನೆ, ನಾಣಲೇ! +ಪಿಂಚದಿರ್‌ ಬಾರೆನುತೆ'' ಮುನ್ನಡೆಯುತ್ತಾಳೆ. +ಪ್ರ ಅರಣ್ಯವನ್ನು ದಂಡಕಾರಣ್ಯಕ್ಕೆ ಹೋಲಿಸಿ + + +ಜೂನ್‌ 1991 + + +ಬಣ್ಣಿಸುತ್ತ ಮುಂದೆ ಮುಂದೆ ಸಾಗುತ್ತಾಳೆ. ಅಷ್ಟು +ಸಂಭ್ರಮ ಅವಳದು. ಲಕ್ಷ್ಮಣ ಮನವಿಲ್ಲದೇ +ಹೂಂಗುಟ್ಟುತ್ತ ಹಿನ್ನಡೆಯವನಾಗುತ್ತಾನೆ. +ಕಾಡುದಾರಿಯಲ್ಲಿ ಬಹುದೂರ ನಡೆದು ಆಯಾಸ +ವಾದಾಗ ಸೀತೆ ಕೊನೆಗೆ ದೆಸೆಗೆಟ್ಟು, ಕಲ್ಲನೆಡವಿ +ಮೂರ್ಛೆ ಹೋಗುತ್ತಾಳೆ. ಲಕ್ಷ್ಮಣನ ಉಪಚಾರ +ದಿಂದ ಎಚ್ಚೆತ್ತು ದುಃಖಾರ್ತಳಾಗಿ ಮೈದುನನಿಗೆ +""ಈ ದುರ್ಗಮವಾದ ಕಾರಡವಿಯಲ್ಲಿ ಯಷಿಗಳ +ಪುಣ್ಯಾಶ್ರಮವುಂಟೆ? ನಿಶ್ಚಯವಾಗಿಯೂ ನೀನು +ಬಟ್ಟೆ ದಪ್ಪಿರುವೆ'' ಎಂದು ಸಂದೇಹಿಸಿ, ರಾಮ +ನನ್ನು ನೆನೆಯುತ್ತಾಳೆ - "“ನಿನ್ನಡಿದಾವರೆಯನು +ಳಿದು ಬಂದೊಡಿಂತೆನಗೇವಿಧಿಯಾಯ್ತೇ! ಹಾ! +ಶ್ರೀರಾಮಚಂದ್ರಮಾ'' ಎಂದು ದುಃಖಿಸುವಾಗ +ಲಕ್ಷ್ಮಣನ ಮನ ಇಬ್ಬಂದಿಯಲ್ಲಿ ತುಯ್ದಾಡು +ತ್ತದೆ. ಒಂದೆಡೆ ಅಣ್ಣನ ಕಟ್ಟಾಣತಿ; ಇನ್ನೊಂದೆಡೆ +ಅತ್ತಿಗೆಯತ್ತ ಮರುಕ. ಅವನಾದರೂ ಏನೆಂದು +ಸಮಾಧಾನಿಸಬೇಕು? ನೀನಂಜದಿರೆಂದು ಹೇಳ +ಬೇಕೆ? ಪುರಕೆ ಮರಳಿಸುವೆನೆಂದೆನ್ನಬೇಕೆ? +ಮುಂಗಾಣದೇ ಕಂಪಿಸುತ್ತ ರಘುವರನ ಆಜ್ಞೆ +ಯನ್ನು ಅತ್ತಿಗೆಗೆ ಅರುಹುತ್ತಾನೆ - “ದೇವಿಯ +ರೆನ್ನಂ ಕಂದನೆಂದು ಸಂಬೋಧಿಸದಿರಿಂ, ಪಗೆವ +ನೆಂದೇ ಬಗೆಯಂ'' ಎಂದು ಜರೆದುಕೊಂಡು ಅಪ +ರಾಧೀಭಾವನೆಯಿಂದ ಕುಗ್ಗುತ್ತಾನೆ. ಆಗ ಸೀತೆ +ಗುಂಟಾದ ಸ್ಥಿತಿ ಶೋಚನಿಯ. “ಮುಂಗಾರಸಿ + + +ಡಿಲ ಮೊಳಗಂ ಕೇಳು ಸುರುಂಟುವಣಂಬೆಯ +ತಿಟ್ಟದಂತೆ, ನೆಟ್ಟನೆ ಬೀಸುವ ಬಿರುಗಾಳಿಯ + + +ಪೊಯ್ಲಿಗರೆ ಮುರಿದು ಬಾಡುವ ಕಪ್ಪುರವಾಳೆ +ಯಂತೆ ಹಮ್ಮೈಸಿ ಬಿದ್ದಳಂಗನೆ ಧರೆಗೆ ನಡುನಡು +ಗುತೆ' ಸೀತೆ ಧರೆಗೆ ಕುಸಿದುಬೀಳುವ ಪರಿಯನ್ನು +ಕವಿ ಇಲ್ಲಿ ಶೃಂಗಾರರಸದ ವರ್ಣನೆಯಲ್ಲಿ +ಮನೋಹರವಾಗಿ ವರ್ಣಿಸಿದ್ದಾನೆ. ಮೂರ್ಛೆ +ಹೋದ ಸೀತೆ ಲಕ್ಷ ಣನ ಶ್ರೆ ೈತ್ಯೋಪಚಾರದಿಂದ +ಚೇತರಿಸಿಕೊಂಡು ""ಹಾ| ನನ್ನ ಜೀವಿತೇಶನೇ +ನನ್ನನ್ನು ಕಾಡಿಗಟ್ಟಿ ಬಾರೆಂದನೇ! ಕೂಳನೊಂದು +ಪಿಸುಣ್ಣೆ ನಿರಪರಾಧಿಯನೆನ್ನಂ ಬಲಿದೆತ್ತನೇ! +ಅಕ್ಕಟಾ ಬಾಳ್ಗೊ ಲೆಯಾದನವಾ, ಊರೋಳ್‌ + + +85 + + +\ + + +ಯನ್ನಾಗಿ ಮಾಡಿಕೊಳ್ಳುತ್ತಾಳೆ. + + +ಮಾರಿಯೆಂದು ಮನೆವೋರಿಯಂ ಮಾರುಗುಡು +ವರೇ? ಪಾಲ್ಬುಳಿತುದೆಂದಾವಂ ಪೊಯ್ವರೇ?'' +ಎಂದು ತನ್ನ ನಿರಪರಾಧಿತ್ವವನ್ನು ಪ್ರಕಟಗೊಳಿಸು +ತ್ತಾಳೆ. ಒಂದು ವೇಳೆ ತನ್ನಲ್ಲಿ ಕೊರತೆ ಇದ್ದರೂ + + +- ಮನ್ನಿಸಿ ಕಾವುದೆಂದು ಕೈಮುಗಿದು "ಮರಳಿ ನಿನ್ನ + + +ನೆಂದು ಕಾಣ್ಟೆನೋ, ನಿನ್ನನೆಂದು ಕೂಡುವೆನೋ +ರಘುವರ' ಎಂದು ಪತಿಭಕ್ತೆ ಸೀತೆ ಬೇಡಿಕೊಂಡು +ಆಯಾಸದಿಂದ ಗಪೆಣ್ಣೆನ್ನೊಂದು ಬಾಳ್ಕೆ +ಬಾಳ್ಕೆಯೇ' ಎಂದು ತನ್ನ ಹೆಣ್ಣು ಜನ್ಮದ ಜಾ +ಬರಹಕ್ಕೆ ಹಳಿದುಕೊಳ್ಳುತ್ತಾ ಛೆ, ಮರು���್ಷ ಣ +"ಇದು ಅರಣ್ಯರೋದನಮಾಗದೇ' ಎಂದುಕಂಬ +ನಿತೊಡೆದು "ರಾಘವನು ನನ್ನನ್ನು ಕೈಬಿಟ್ಟರೂ +ನಾನು ಆತನ ಅಡಿಯನ್ನು ಬಿಡಲಾರೆ, ಆತನೇ +ಗುರು, ಆತನೇ ಜೀವ, ಆತನ ಶಾಸನವು ಇಡೀ +ನಾಡನ್ನು ಆಳುವಾಗ ನಾನೊಬ್ಬಳು ಹೊರತೆ? +ಆತ ಕರುಣಾಸಾಗರನಲ್ಲವೆ!' ಎಂದು ನಲ್ಲನ +ನೆನಪಿನಲ್ಲಿ. ಸಮಾಧಾನಪಟ್ಟುಕೊಳ್ಳುತ್ತಾಳೆ. +ನೋಡಿ, ರಾಮ ಅವಳನ್ನು ಸಂದೇಹಿಸಿ ತ್ಯಜಿಸಿ +ದರೂ ಅವನನ್ನು ಬಿಡಲಾರದ ಪತಿಭಕ್ತೆ ಈಕೆ, +ಅಷ್ಟೇ ಅಲ್ಲ ರಾಮನನ್ನು ನಿರ್ದೊೋಷಿಯನ್ನಾಗಿ +ಮಾಡಿ ತನ್ನ ಔದಾರ್ಯವನ್ನು ಮೆರೆದಿದ್ದಾಳೆ ಇಲ್ಲಿ. + +ದುಃಖಿಸುತ್ತ ಕಿಳ್ಳೊಗನಾಗಿ ನಿಂತ ಲಕ್ಷ್ಮಣ +ನಿಗೆ "'ಕಂದಾ, ಏತರ್ಕೆ ನಿಂದೈ! ತಳ್ವಿದನೆಂದು +ನಿನ್ನೊಳಗ್ರಜಂ ಕೋಪಿಸನೆ? ಅಣ್ಣನಾಜ್ಞೆ ಸಂದು +ದಲಾ! ಪೋಗು ಪೋಗೈ'' ಎಂದು ಕರ್ತವ್ಯವನ್ನು +ನೆನಪಿಸುತ್ತಾಳೆ. ಲಕ್ಷ್ಮಣ "ಮಾತೆ! ಇಂತಿ +ರ್ಪಿನಂ ನಿಘೃಣನಂ ಕುಲಘಾತುಕನಂ ದುಷ್ಪನ +ನುದ್ದರಿಸೌ'' ಎಂದು ಅವಳ ಕಾಲ್ಲೆರಗಿದಾಗ +ಮೈದುನನ್ನು ಸಂತೈಸಿ ""“ಏಳೇಳ್‌ ಕಂದ, ಕೈವಿ +ಡಿದ ನಲ್ಲನೇ ಮುನಿವೆಡೆಯೊಳಾರೇನೆಂಗುಂ +ನಿನ್ನೊಳೇನಪರಾಧಂ? ಪೆಣ್ಣೆನಿಸಿ ಪುಟ್ಟಿ ದೆನ್ನಯ + + +ದೋಷಂ'' ಎಂದು ಯಾರ ಮೇಲೂ ಅಪರಾಧ, + + +ಹೊರಿಸಲಿಚ್ಛಿಸದೇ ಸ್ವತಃ ತನ್ನನ್ನೇ ಅಪರಾಧಿನಿ +""ನಿನ್ನಣ್ಣಂ +ಕೇಳ್ಬೊಡೆ ನಿನ್ನಾಣತಿಗಬಲೆ ಮರುಗಿದಳಿಲ್ಲ, +ಮುನಿಸಾಂತಳಿಲ್ಲ, ಮಾರ್ನುಡಿದಳಿಲ್ಲ, ಬೆರ್ಚಿದ + + +86 + + +೪ಿಲ್ಲ, ದೂರಿದಳಿಲ್ಲ, ನೀನೆ ಗತಿಯೆಂದು ನಿನ್ನ +ಡಿಯಂ ನೆನೆಯುತ್ತಿದ್ದಳೆಂದು ಬಿನ್ನಯಿಸಯ್‌'', +ಎಂದು ದುಃಖಿತ ಲಕ್ಷ್ಮಣನನ್ನು ಸಂತೈಸಿ +ಕಳುಹಿಸಿಕೊಡುತ್ತಾಳೆ. ""ಶ್ರೀರಾಮನೊಲ್ಮೆ +ಯೊಂದೇ ಶಾಶ್ವತಂ'' ಎಂದು ನಂಬಿದ ಸೀತೆ +ನಿಜಕ್ಕೂ ಪತಿಭಕ್ತಿಪರಾಯಣೆ. ಸ್ವತಃ ಸಂಕಟಪ +ಡುತ್ತಿದ್ದರೂ ಸಹಿಸಿಕೊಂಡು ದುಃಖಿತ ಮೈದು +ನನ್ನು ಸಂತೈಸುವ ಅವಳ ಮನೋಧ್ಯೈರ್ಯ ಮೆಚ್ಚ +ಲೇಬೇಕು. ಸೀತೆ ತನ್ನ ಘನತೆಯನ್ನು ಮೆರೆದಿ +ದ್ದಾಳೆ ಇಲ್ಲಿ. + +ಜನಕರಾಯನ ಅಣಗುಗುವರಿಯಾಗಿ ಹುಟ್ಟಿ, +ಸಾರ್ವಭೌಮರಾಘವ ಶ್ರೀರಾಮಚಂದ್ರನ ಪಟ್ಟ +ದರಸಿಯಾಗಿಯೂ ಬಾಳಿದ ದೇವತಾಸ್ತ್ರೀ ಸೀತಾ +ದೇವಿಗೆ; ಗರ್ಭಿಣಿಗೆ ಇಂಥ ಸ್ಥಿತಿ ಬಂತೆ! ಎಂದು +ಓದುಗರು ಮರುಕಪಡುವಂತೆ ' ಮುದ್ದಣ +ಸೀತೆಯ ಮನದ ಅಳಲನ್ನು ಇಲ್ಲಿ ಪ್ರಭಾವ +ಪೂರ್ಣವಾಗಿ ಚಿತ್ರಿಸಿದ್ದಾನೆ. + +ಸೀತೆ ದುಃಖಾರ್ತೆಯಾಗಿ ಒಬ್ಬಳೇ ಉಳಿದಾಗ +ವಾಲ್ಮೀಕಿ ಮಹರ್ಷಿ ಆ ಮಾರ್ಗವಾಗಿ ಅಲ್ಲಿಗೆ +ಬರುತ್ತಾನೆ. ಕಪಟತಪಸ್ವಿಯೆಂದು ಅಂಜಿದ ಅವ +ಳಿಗೆ ನಿಜರೂಪ ತಿಳಿಸಿ ಧೈರ್ಯ ಹೇಳುತ್ತಾನೆ. "ಆತ್ಮ +ಹತ್ಯೆ ಭ್ರೂಣಹತ್ಯೆ ದೋಷಂಗಳೊರ್ಮೊದ +ಲೊಳ್‌ ಬಂದೊದಗುವುಮೆದೆ ಮಾಣ್ಣಿಂ'' ಎಂಬ +ಸೀತೆಯ ನುಡಿಗೆ ""ಅಂತಾಗದೌ! ನಿಕ್ಕುವಂ ನೀಂ +ಮಕ್ಕಳಂ ಪಡೆವುದುಂಟು, ಮರುಗದಿರು ಮಗ +ಳೆಂದೇ ನಿನ್ನಂ ಸಲಹುವೆಂ'' ಎಂದು ನುಡಿದು +ಅವಳನ್ನು ತನ್ನ ಆಶ್ರಮಕ್ಕೆ ಕರೆದೊಯ್ಯುತ್ತಾನೆ. +ಕವಿ ಈ ಆಶ್ವಾಸದಲ್ಲಿ ಮುಂದೆ ವಾಲ್ಮೀಕಿ ಯಷ್ಯಾ +ಶ್ರಮವನ್ನು ವರ್���ಿಸಿದ್ದಾನೆ. ಯೋಗಾಭ್ಯಾಸದ, +ಪುರಾಣ ಶ್ರವಣದ ಯಷಿವರ್ಗದಿಂ ಕೂಡಿದ ಆ +ಆಶ್ರಮಕ್ಕೆ ಸಂತಸದಿಂದ ವಾಲ್ಮೀಕಿಯೊಂದಿಗೆ +ಸೀತೆ "ಸಂಜೆಯೊಳ್‌ ಸಂಧ್ಯಾದೇವಿಯಂತಿರೆ' +ಪ್ರವೇಶಿಸುತ್ತಾಳೆ. ಸೀತೆಯ ಪಾತ್ರ ಇಲ್ಲಿ ಗೇ +ಮುಕ್ತಾಯವಾಗಿದೆ. + +ಕರುಣರಸದೊಂದಿಗೆ ಸೀತಾಪಾತ್ರ ಚಿತ್ರಣ +ಗೊಂಡು ಮನೋರಮೆಯೊಡನೆ ನಾವೂ. + + +ಕಸ್ತೂರಿ + + +್‌ೆ. +ನ + + +*“ಸೀತೆಯನಂತುಳಿದುಮೇತರ ಸೀತಾರಾಮಂ, + + +ಅವನೇನು ಕಲ್ಲೆರ್ದೆಯ ರಾಮನೋ ಭೀಮ +ನೋ'' ಎಂದು ಸೈಗುಟ್ಟವಂತಾಗುತ್ತದೆ. ರಾಮ +ಲೋಕಾಪವಾದಕ್ಕಂಜಿ ಸೀತೆಯನ್ನು ಕಾಡಿಗಟ್ಟಿ +ದ್ಹಾನೆಯೇ ಹೊರತು ಸೀತೆಯಲ್ಲೇನೂ ಅವನಿಗೆ +ಹಗೆಯಿಲ್ಲ. ಇದು ಸಹಜ ಉತ್ತರ. ಏನೇ ಇರಲಿ +ಹಗೆಯೋ ನಗೆಯೋ ಬಡವೆಯೊಬ್ಬಳು ಕಾಡಿಗೆ +ಹೋದಳಲ್ಲ ಎನ್ನುವ ಮನೋರಮೆಯ ನುಡಿ +ಯಂತೂ ಸತ್ಯ. ಆದರೆ ಶ್ರೀರಾಮ ಕಲ್ಲೆರ್ದೆಯ +ವನೆ! + +ಏಳನೆಯ ಆಶ್ವಾಸ "ವಿಜಯ ಪ್ರಯಾಣಂ' +ದಲ್ಲಿ ರಾಮನ ಶೋಕ ಪಶ್ಚಾತ್ತಾಪದಿಂದ ಇಮ್ಮ +ಡಿಯಾಗಿದೆ. ಜನಾಪವಾದಕ್ಕಂಜಿ ಸೀತೆಯನ್ನು +ಕಾಡಿಗಟ್ಟಿದ ರಾಮ ನಿಜವಾಗಿಯೂ ಸುಖಿಯೇ? +ಆತನ ವಿರಹವ್ಯಥೆ ಸೀತೆಗಿಂತ ಹೆಚ್ಚೇಯೆಂದು +ಹೇಳಬಹುದು. ಆದರ್ಶ, ಸಾಧ್ವಿ ಸತಿಯನ್ನು +ತೊರೆದು ಜನರ ಕಣ್ಣಿಗೆ ನಿರ್ದಯಿಯಾಗಿ +ಕಂಡರೂ ಇಲ್ಲಿ ರಾಮನ ದುಃಖ ಕಂಡಾಗ ಪರಿಸ್ಥಿ +ತಿಯ ಅರಿವಾಗದಿರದು. ಸೀತೆಯ ಅಗಲಿಕೆ +ಯಿಂದ ಶೋಕಾಕುಲನಾಗಿ ದುಗುಡದಿಂದ ತನ್ನೊ +ಳೆತಾಂ ""ಆಃ ಬಿದಿಯೇ ಎನ್ನೊಳಮಿಂತು ಮಾಡು + + +` ವರೇ? ಎನ್ನಬಾಳ್ಕೆಯಿಂತು ನಂದಿದುದಲೇ! + + +ಷೆ + + +ನೀಂ ಎಂತಪ್ಪರುಮಂ ಬಿಟ್ಟಿರಯೆ! ನಿನ್ನೀದೂ +ಸರಿಂ ಮದುವೆ ನಿಂದ ಮಡದಿಯಂಬಿಟ್ಟಿರ್ಪುದಾ +ಯ್ತು'' ಎಂದು ನಿಡುಸುಯ್ದು ""ನನ್ನ ಕೈ ಹಿಡಿ +ದಂದಿನಿಂದ ನಿನಗೆ ಒಕದು ದಿನವಾದರೂ ಸೊಗ +ಸುಂಟೆ? ಎಳವೆ ವನಸಂಚಾರದೊಳಾಯ್ತು; +ಬಳವಿ ರಕ್ಕಸರ ಬಂದಿಯೊಳಾಯ್ತು; ಕೆಳವೆ ಪುಲಿ +ಕರಡಿಗಳಿನುಗುರ್ವಿಸಿದ ಕಾರಡವಿಯೊಳಾ +ಯ್ತಲೇ। ಅಬ್ಬೆಯಿಲ್ಲದ ಹೆಣ್ಣೊಬ್ಬಳನ್ನು ಕಾಡಿ + + +(7 ಗೊತ್ತೆಯಿಡುವುದಕ್ಕಾಗಿಯೇ ಮದುವೆಯಾದೆ + + +ನೆ?'' ಎಂದು ತನ್ನನ್ನೇ ಹಳಿದುಕೊಳ್ಳುತ್ತಾನೆ. +""ನಿಷ್ಕಳಂಕೆಯೆಂದರಿಯೆನೆ? . ಪಾವನೆಯೆಂದರಿ +ಯೆನೆ? ಎನ್ನಂ ಕೈವಿಡಿದ ನಿನ್ನ ಭಾಗ್ಯಮೇ!'' +ಎಂದು ವ್ಯಥೆಗೊಂಡು ಕಾಡಿನಲ್ಲಿ ವಿರಹದಿಂದ +ತೊಳಲಾಡುವ ಗರ್ಭಿಣಿ ಸೀತೆಯ ಚಿತ್ರ ಕಣ್ಣಿಗೆ + + +ಜನ್‌ 1991 + + +ಕಟ್ಟಿದಾಗ '"ಇನಿಯಂ ಕೈವಿಟ್ಟನೆಂಬೊಕದು +ದುಗುಡಮೊಂದು; ವನವಾಸದ ಬವಣೆ ಎರಡು; +ಕಾಳ್ಮಿಗಂಗಳತ್ತ ಣಿಂ ಭಯಂ ಮೂರು ಬರುವೆ +ಯೆಂಬೊಂದು ಬೇವಸಂ ನಾಲ್ಕು; ಬಸಿರಿ ಬೇನೆ +ಯೈದು ಅಯ್ಯೋ ಅದು ಹೇಗೆ ಅಸುವಿಡಿದಿರ್ಪ +ಳೋ'' ಎಂದು ಅಸಹಾಯಕನಾಗಿ ದುಃಖಿಸು +ತ್ತಾನೆ. ಕೊನೆಗೆ "ಸುಡುಸೀತೆಯಲ್ಲದೀ ನಾಡಂ!' +ಎಂದು ಶಪಿಸಿ "ಆಮಿರ್ವರುಂ ಕಾಡೊಳಾದೆವ +ಲ್ತೆ!' ಎಂದು ಹತ್ತು ಹಲವು ಬಗೆಯಲ್ಲಿ ಬಣ್ಣಿಸಿ +ಮರುಗುತ್ತಾನೆ. ಇದು ಸೋದರರನ್ನು ಹಾಗೂ +ಅಗಸ್ತ್ಯರನ್ನು ದಿಕ್ಕುತಪ್ಪಿಸುತ್ತದೆ. ಪತಿಪತ್ನಿಯ +ರಲ್ಲಿ ವಿರಹವುಂಟಾದರೆ ಇದು ಸಹಜವಲ್ಲವೇ. +""ಮನೋರಮೆ ಆನೊರ್ಮೆಯುಂನಿನ್ನನುಳಿದು +ಬಾಳೆಂ'' ಎಂದ ಮುದ್ದಣನ ನುಡಿಯೂ ಇಲ್ಲಿ +ಸಹಜವೇ ಆಗಿದೆ. + +ಅಶ್ವಮೇಧ ಯಜ್ಞವನ್ನು ಕೈಕೊಂಡ ರಾಘವ +ಸ್ವರ್ಣ ಸೀತಾ ಸಮೇತನಾಗಿ ದೀಕ್ಷೆ ತೊಡುತ್ತಾನೆ. +ಅಗಸ್ತ್ಯ ಬ್ರಹ್ಮನಾಗಿ, ವಶಿಷ್ಠರು ಆಚಾರ್ಯರಾಗು +ತ್ತಾರೆ. + +ವನವಾಸದ ಕಷ್ಟ ಕೋಟಲೆಗಳನ್ನು ಅನುಭ +ವಿಸಿ ಆದರ್ಶಸತಿ, ಆದರ್ಶಮಹಿಳೆಯಾದ ಸೀತೆ +ಯಂತೆ, ಲೋಕಾಪವಾದಕ್ಕಂಜಿ ಸ್ವಹಿತವನ್ನೂ +ಕಡೆಗಣಿಸಿದ ರಾಮ ನಿಜವಾಗಿಯೂ ಇಲ್ಲಿ +ಆದರ್ಶರಾಜನಾಗಿದ್ದಾನೆಂದೇ ಹೇಳಬಹುದು. +ಇಲ್ಲಿ ಕವಿ ರಾಮನ ಪಾತ್ರವನ್ನೂ ಘನತೆವೆತ್ತ +ಸೀತಾಪಾತ್ರದ ಮಟ್ಟಕ್ಕೆ ತರುವ ಪ್ರಯತ್ನ ಮಾಡಿ +ದ್ದಾನೆ. + +ನಂತರ ಷೋಡಶಾಶ್ವಾಸದಲ್ಲಿ 'ಕಥೋಪಸಂ +ಹಾರ'ದಲ್ಲಿ ಸೀತೆ ಒಮ್ಮೆಲೇ ಮತ್ತೆ ಮಿಂಚು +ತ್ತಾಳೆ. ಅಲ್ಲಿಯವರೆಗೆ ಹದಿನೈದನೆಯ ಆಶ್ವಾಸ +ದವರೆಗೆ ಅಶ್ವಮೇಧಯಾಗದ ಯುದ್ಧದ ವರ್ಣ +ನೆಯಿದೆ. ಮುದ್ದಣ ಇಲ್ಲಿ ವೀರರಸಕ್ಕೆ ಸಾಕಷ್ಟು +ಮಹತ್ವ ಕೊಟ್ಟು ಕ ತಿಗೆ ಚ್ಯುತಿ ಬರದಂತೆ ನೋಡಿ +ಕೊಂಡಿದ್ದಾನೆ. ಯಜ್ಞಾಶ್ವ್ಚ ಸಂಚರಿಸುತ್ತ , +ವಾಲ್ಮೀಕಿ ಆಶ್ರಮದ ಹತ್ತಿರ ಬರುತ್ತದೆ. ಎಳೆವರೆ +ಯದ ಕುವರರಿಬ್ಬರು ಅಶ್ವವನ್ನು ಧೈರ್ಯದಿಂದ + + +87 + + +ಕ + + +ಹುಒ:ಇಟದಿಂದ ಕಟ್ಟಿ ಹಾಕುತ್ತಾ ರೆ ಎಂದು +" ಕಥೆ ಮುಂದುವರಿಸಿ ಮತ್ತೆ ನಿಲ್ಲಿಸಿ ""ಆ +ತರ ಮುಂತಿರಲಿ, ಮುನಿಯೊಡನೆ ಹೋದ +ಸೀತಿಯ ಇರವನ್ನು ತಿಳಿದಿರುವೆಯಾ?'' ಎಂದು +ಮಡದಿಗೆ ಕೇಳುತ್ತಾನೆ. ಅವಳು “ಹೌದೌದು + + +ಟು + +ಮಃ ಹೇಗೆ ಇದ್ದಳು? ಅವರವರು ಕರೆದೊ +0೧. :. ಅದನ್ನು ಮೊದಲು ಹೇಳು'' ಎಂದು +ಸ. ಬಗೆಗೆ ಮತ್ತೆ ಕುತೂಹಲ, ಆತುರ ವ್ಯಕ್ತ +ಪಡಿ: ಳೆ. ಮತ್ತೆ ಸೀತಯ ಕಥೆ ಹೇಳಿ +ಮುಃ. ಯ ಹಾಡಿದ್ದಾನೆ ಕವ. + +೬ ಮುನಿಗಳಾಶ್ರಮದಲ್ಲಿ ದಿನಗಳೆಯುತ್ತ, +ಮು: ಗಳೋದುವ ರಾಮಚಾರಿತ್ರ್ಯವನ್ನು +ಕೇಳು. ಮುನಿಪತ್ನಿಯರ ಸ್ನೇಹದಲ್ಲಿ, ಅವರ +ಸೇವಯಲ್ಲಿ ವಿರಹವ್ಯಥೆಯನ್ನು ಸ್ವಲ್ಪವಾದರೂ +ಮರಿಯುತ್ತಾಳೆ. ತನ್ನ ಕಿರುವೆರಳ ಮುದ್ರೆಯುಂ +ಗುರ ಶ್ರೀರಾಮಮೂರ್ತಿಗೆ ನಿತ್ಯವೂ ನಮಿಸಿ ಅಡಿ +ಗಡಿಗ ಅವನನ್ನೇ ನೆನೆಯುತ್ತಾಳೆ. ಈ ರೀತಿ ದಿನ +ಕಳೆಯುತ್ತಿರುವ ಸೀತಾದೇವಿಗೆ ದಿನದುಂಬಿದಾಗ +ವುಲ್ಮೀಕಿ ಮಹರ್ಷಿ "ಸೀಮಂತ ಕರ್ಮ' ವನ್ನು + + +ಯಥಾವತ್ತಾಗಿ ಮಾಡಿಸುತ್ತಾನೆ. ಸೀತಾದೇವಿ + + +ಕಾಡುಹೂಗಳಿಂದ ಶೃಂಗಾರಗೊಂಡು ವನದೇವಿ +ಯಂತ ಮನೋಹರವಾಗಿ ಕಾಣುತ್ತಾಳೆ. ಆಕೆಯ +ಗೆಳತಿಯರಿಗೆ ಆಕೆಯನ್ನು ಶೃಂಗರಿಸಿದಷ್ಟೂ +ಸಾಲದು. ಅಲ್ಲಿಯೇ ಕೆಲ ದಿನಗಳಲ್ಲಿ ಸೀತಾಮಾ +ತಗೆ ಸೋಮಕಾಮರಂತೆ ಲವಕುಶರು ಜನಿಸು +ತಾಲ. ಈಗ ಸೀತಾಮಾತೆ ಸುತರ ಬಾಲಕೇಳಿ +ಯನ್ನು : ಅನುಭವಿಸಿ ಆನಂದಿಸುತ್ತಾಳೆ. +'ದಟ್ಟಡಿ, ಬಟ್ಟಮೊಗಂ, ಪುಟ್ಟಗೈ, ನಿಟ್ಟಾಲಿ, +ಮೊಳೆವಲ್ಲು, ಕಿರುನಗೆ, ತೊದಲ್ಲುಡಿಯ +ಸೊಗಸು' ಎಲ್ಲ ಸೇರಿ ಚಿಣ್ಣರಾಟಕ್ಕೆ ಅವಳ ಸಂತಸ +ಗಡಲು ತುಂಬಿತುಳುಕುತ್ತದೆ. ಆದರೇನು! ಬಳಿ +ಯಲ್ಲಿ ನಲ್ಲನಿಲ್ಲ; ಎಂಥ ವಿಪರ್ಯಾಸ! ಸುತರಿಂ +ದಲೇ ಆ ವ್ಯಥೆ ಮರೆಯುತ್ತಾ��ೆ. ಚೌಲೋಪನ +ಯನ ಸಂಸ್ಕೃತರಾದ ಬಾಲಕರಿಗೆ ವಾಲ್ಮೀಕಿ ಮುನಿ +ಗಳುಮಾರ್ಗದರ್ಶಕರಾಗಿ ಬಿಲ್ಲು ವಿದ್ಯೆ, ಪುರಾಣ + + +ಶಾಸ್ತ್ರ, ವೇದಶಾಸ್ತ್ರಗಳನ್ನೋದಿಸಿ ಪರಿಣತರನ್ನಾ +ಗಿಸುತ್ತಾರೆ. ಗುರುಭಕ್ತಿ, ಮಾತೃಭಕ್ತಿ, ದೈವಭಕ್ತಿ +ಗಳಿಂದ ವಟು ಸ್ನೇಹದಲ್ಲಿ ಲವಕುಶರು ಬಾಲ್ಯ +ವನ್ನು ಕಳೆಯುತ್ತಾರೆ. ಸೀತಾಮಾತೆ ದಿನದಿನಕ್ಕೆ +ಏಳ್ಗೆ ಹೊಂದುವ ಮಕ್ಕಳನ್ನು ಕಂಡು ತನ್ನ ಮೊದ +ಲಿನ ಕಷ್ಟವನ್ನು ಮರೆತುದುದನ್ನು ಕಂಡು +ವಾಲ್ಮೀಕಿ ಕೃತಕೃತ್ಯತೆಯನ್ನು ಹೊಂದುತ್ತಾನೆ. +ಅವಸರದ ಒಂದು ಕಾರ್ಯಕ್ಕೆ ಮಹರ್ಷಿ ವರುಣ +ಲೋಕಕ್ಕೆ ಹೋಗುತ್ತಾನೆ. + +ಕಿರಿಯನಾದ ಲವ ಮುತ್ತಯ್ಯನಿಲ್ಲದ ವೇಳೆ +ಯಲ್ಲಿ ಜನ್ನಗುದುರೆಯೊಂದು ಬಂದು ಪಾಳೆಗಡ +ಎದ ತೋಟವನ್ನು ಕಂಡು ಅದನ್ನು ಅಲ್ಲಿಯೇ +ಕಟ್ಟಿ ಹಾಕುತ್ತಾನೆ. ಶತ್ರುಗಳೊಡನೆ ಧೈರ್ಯದಿಂದ +ಹೋರಾಡಿ ಮೂರ್ಛೆಹೋದ ಲವನ ಸುದ್ದಿ ಆಶ್ರ +ಮದ ಮಕ್ಕಳಿಂದ ತಿಳಿದ ಸೀತಾದೇವಿ ಮುದ್ದು +ಗುವರನಿಗಾಗಿ ಪ್ರಲಪಿಸುತ್ತಾಳೆ. ""ಹಾ! ಎನ್ನ +ಕಣ್ಮಣಿಯನಾರುಯ್ದರ್‌, ಚಿಂತಾಮಣಿಯನಾ +ರುಯ್ದರ್‌, ಅರಿಗಳ್‌ ಬಾಯ್ಲೆಂದೇ ಪೆತ್ತೆನೆ +ಮಗನೆ?'' ಎಂದು ದುಃಖಿಸುವ ತಾಯಿಯನ್ನು +ಕುಶ ಸಂತೈಸಿ ಲಗುಬಗೆಯಿಂದ ರಣರಂಗಕ್ಕೆ +ಬಂದು ಶತ್ರುಗಳೊಡನೆ ಶೌರ್ಯದಿಂದ ಕಾದಿದಾಗ +ಶತ್ರುಘ್ನ 'ಬೆಟ್ಟಿನ ನಡುಮರಂ ಬಿರುಗಾಳಿಯ +ಪೊಯ್ಲಿಂಗೆ ಬೇರುಡಿದು ಬೀಳ್ವಂತೆ ದಿಮ್ಮನೆ +ತಿರೆಗೆ ಕೆಡೆದಂ'. ಮಹಾರಥರೆಲ್ಲ ಗಜಬಜಿಸಿ +ಗಾಬರಿಗೊಂಡರು. ಮೂರ್ಛೆ ತಿಳಿದೆದ್ದು ಲವ +ಅಣ್ಣನೊಡನೆ ಜೊತೆಗೂಡಿ ಕಾದುತ್ತಾನೆ. + +ಈ ಸುದ್ದಿ ತಿಳಿದು ದೀಕ್ಷೆಯಲ್ಲಿದ್ದ ರಾಘವ +ತಾನೇ ಲಕ್ಷ್ಮಣನೊಡನೆ ಯುದ್ಧಭೂಮಿಗೆ ಬರು +ತ್ತಾನೆ. ""ಆ ವೊಡ್ಡು ಗಾಳಿಯೊಡ್ಡಿನ ಮುಗಿಲೊ ` +ಡ್ನಾಯ್ತು ಬಾಲಕರಿದಿರೊಳ್‌'' ರಾಮನ ಸೈನ್ಯ +ಚದುರಿಹೋದಾಗ "“ಇವರೊಳೆನಗೇನೋ +ಮಮತೆ ಪುಟ್ಟುಗುಂ, ಮುನಿಸು ಬಾರದು'' +ಎಂಬ ಅವನ ಶಂಕೆ ಬಲವಾಗುತ್ತದೆ. "ಎಮ್ಮನಬ್ಬೆ +ಪೆತ್ತಳ್‌, ಅಜ್ಜ ಸಾಕಿದಂ' ಎಂದು ಉತ್ತರಿಸುವ +ಚಿಣ್ಣರು ರಾಮಬಾಣಕ್ಕೂ ಮಣಿಯರು. ಅತ್ತ +ವರುಣ ಲೋಕಕ್ಕೆ ಹೋದ ವಾಲ್ಮೀಕಿ ಮಹರ್ಷಿ. + + +ಯಮ ಎಎ. ಜಾ + + +ಕಾ ೫, + + +ನಾರದರಿಂದ ಸುದ್ದಿ ತಿಳಿದು ತಮ್ಮಾಶ್ರಮಕ್ಕೆ +ಬಂದು ಸೀತೆಯನ್ನು ಸಂತೈಸಿ ರಣರಂಗ ಪ್ರವೇ +ಶಿಸಿ ರಾಮನಿಗೆ ಲವಕುಶರು ನಿನ್ನ ಮಕ್ಕಳೆಂದು +ತಿಳಿಸಿ, ಸೀತೆ ತನ್ನ ಆಶ್ರಮದಲ್ಲಿ ಕಳೆದ ದಿನಗ +ಳನ್ನು, ಸುತರ ಕಥೆಯನ್ನು ಸಾದ್ಯಂತವಾಗಿ ವಿವ +ರಿಸಿ ತಮ್ಮ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ರಾಮ +ಸೀತೆ, ಲವಕುಶರನ್ನು ಕಂಡು ಸಂತಸಪಡುತ್ತಾನೆ. +ಲವಕುಶರು ಅಜ್ಜ ಕಲಿಸಿದ ರಾಮಾಯಣವನ್ನು +ತಾನವಿತಾನಗಳಿಂದ, ಲಯ ತಾಳಮೇಳಗಳಿಂದ, +ಹಲವು ರಾಗಗಳಿಂದ ಸುಸ್ವರದಲ್ಲಿ ಹಾಡುತ್ತಾರೆ. +ರಾಮ ಸೀತೆಯೊಡನೆ ಕ್ಷಮೆಯಾಚಿಸಿ ಸತಿಸುತ +ರೊಡನೆ ಅಯೋಧ್ಯೆಗೆ ಮರಳುತ್ತಾನೆ. "ಓ ರಾಮ +ನೊಳ್ಳಿದನಕ್ಕೆ, ಸೊಗಂಬಾಳ್ಗೆ, ರಾಮಂಗೆ ಗೆಲ +ವಕ್ಕೆ' ಮನೋರಮೆ ರಾಮನನ್ನು ಕೊಂಡಾಡು +ತ್ತಾಳೆ. ��ಂತು ""ಶ್ರೀ ರಾಘವಂ ಸೀತಾ ಸಮೇತಂ +ಜನ್ನಮಂ ಮಾಡಿ ತನ್ನೊಂದು ಬೆಳ್ಳಸದಿಂದ +ತಮ್ಮಂದಿರೊಂದಿಗೆ ರಾಜ್ಯವಾಳುವಂ, ಅವಂಗಂ +ಮಂಗಳಂ ಶುಭಂ ಭದ್ರಂ ಕಲ್ಯಾಣಂ'' ಎಂದು +ಕವಿ ಕಥೆಗೆ ಮಂಗಳ ಹಾಡುತ್ತಾನೆ. : + +ಸೀತಾ, ಲಕ್ಷ್ಮಣ, ರಾಮ ಈ ಮೂರು ಪಾತ್ರ +ಗಳೂ "ಪ್ರೀರಾಮಾಶ್ವಮೇಧಂ' ಕ ೈೃತಿಯಲ್ಲಿ + + +SER SNS +| +| + + +ತೊಳಗಿ ಬೆಳಗುತ್ತವೆ. "ಸೀತಾಪರಿತ್ಕಾಗ' ನ +ಪ್ರಮುಖವಾಗಿ ಬರುವ ಈ ಕಥೆಯಲ್ಲಿ ಕರುಣ. +ರಸ ಉಕ್ಕಿ ಹರಿದು ಸೀತಾದೇವಿಯ ಪಾತ್ರ ಎಲ್ಲರಿ +ಗಿಂತ ಉನ್ನತಮಟ್ಟದಲ್ಲಿ ಕಂಗೊಳಿಸಿದೆಯೆಂದೇ +ಹೇಳಬಹುದು. ದುಃಖವೇ ಬಾಳು ಎಂದು ನಿರೂ +ಪಿಸುವ ಈ ಪಾತ್ರ ಶೋಕ, ತ್ಯಾಗ, ಪ್ರೇಮ, ಬಕ್ತಿ, +ಸಹನೆಯಲ್ಲಿ ರೂಪಿತಗೊಂಡು ಆದರ್ಶಸಾತ್ರ +ವಾಗಿದೆ. ಆದರ್ಶಸತಿ, ಆದರ್ಶಮಹಿಳೆ, ಆದರ್ಶ +ಮಾತೆ ಸೀತಾದೇವಿ “ಶ್ರೀರಾಮರಕ್ಷೆ' ಹೊಂದಿ +ವಿಜೃಂಭಿಸಿದ್ದಾಳೆ. ದುಃಖದ ಅಗ್ನಿಕುಂಡದಲ್ಲಿ +ನೊಂದು ಬೆಂದಾಗಲೇ ಹೆಣ್ಣಿನ ಬಾಳಿಗೆ ಘನತೆ +ಗೌರವಗಳೇನೋ! + +ಮುದ್ದಣನ ಕಾವ್ಯ ಪ್ರತಿಭೆಯಿಂದಲೂ ಇಲ್ಲಿ +ಸೀತಾದೇವಿ ನೂರ್ಮಡಿಯಾಗಿ ಕಂಗೊಳಿಸಿ ಅಮರ +ಳಾದಂತೆಯೇ, ಸೀತಾದೇವಿಯಂತಹ ಪವಿತ್ರ +ಪಾತ್ರ ಸೃಷ್ಟಿಸಿ ಕವಿಯೂ ಅಮರನಾಗಿದ್ದಾನೆ, +ಕೃತಿಯೂ ಅಮರವಾಗಿದೆ. "ನಿನ್ನ ಪೆಸರೆಂತಂತು +ಕಬ್ಬಮಂ ಮುದ್ದು ಮುದ್ದಾಯ್ತು ಜಗಕೆ' ಎಂಬ +ಮನೋರಮೆಯ ನುಡಿ ಸತ್ಯವಾಗಿ "ಸೀತಾ +ಪಾತ್ರವೂ ಮುಂತಿಲ್ಲ, ಪಿಂತಿಲ್ಲಮೆಂದಾಯ್ತು' +ಎಂಬಂತೆ ಸೃಷ್ಟಿಗೊಂಡಿದೆಯಲ್ಲವೇ? ೯೪ + + +Tes ಫ್‌ + + +ಬಿರುಕು ಸಾದ ಷ್ಟ | + + +ರ್ಥಶಾಸ್ತ್ರ ದ ಶಿಲ್ಪಿ ಕೌಟಿಲ್ಯನ ಕಣ್ಣಂಚು ಚಕ್ರವರ್ತಿ ಚಂದ್ರ ಗುಪ್ತನ ಶಯ್ಯಾ ಗಾರದ ಜಟ +ತ್ರ ಹೊರೊತ್ತು. ಇರುವೆ ಸಾಲು ಅನ್ನ ದಗಳನ್ನು ಕಚ್ಚಿ ಕೊಂಡು ಸಾಗುತ್ತಿತ್ತು. ಏನಾಶ್ಚರ್ಯ! ತನ್ನ +ಣೆ ಇಲ್ಲ ದೆ ಚಕ್ರ ವರ್ತಿಯ ಶಯ್ಯಾ ಗಾರದ ಕಲ ಸಳ ಮಾಡುವುದಂತಿರಲಿ, ಯಾರೂ ಸ ನಮ್ಮನೆ + + +ಂತಿಲ್ಲ. ಅಂದ ಮೇಲೆ ಅನ್ನ ದಗಳು ಇಲ್ಲಿ ಬರಲು ಹೇಗೆ ಸಾಧ್ಯ? ಮಹಾಮಂತ್ರಿ ಚಾಣಕ್ಕನ +ರಸದಂಥ ಮೆದುಳು ತರ್ಕಿಸಿತ್ತು. ಕೂಡಲೇ ಗೂಢಚಾರರ ಜಾಲ 'ಹರಡಿತು. ಚಂದ್ರಗುಪ್ತನ +ೇಗಾದರೂ ಕೊಲ್ಲಬೇಕೆಂಬ ನಂದರ ಮುಖ್ಯ ಮಂತ್ರಿ ಅಮಾತ್ಯರಾಕ್ಷ ಸನ ಆದೇಶ ಪಾಲಿಸಲು, ನ +ಹುಗಾರರು ಚಂದ್ರಗುಪ್ತನ ಶಯ್ಯಾ ಗಾರದವರೆಗೂ ಕೊರೆದ "ಸುರಂಗದಲ್ಲಿ ಅಡಗಿ ಕುಳಿತು ಸಮಯ +ಯುತ್ತಿದ್ದರು. ಅವರು ಅಲ್ಲಿ ತಿಂದುದುರಿಸಿದ ಅಗಳನ್ನು ಕಚ್ಚಿಕೊಂಡು 'ಇರುವೆಗಳು ಬಿರುಕೊಂದ + + +ಹೊರ ನಡೆದಿದ್ದವು. + + +ಜೂನ್‌ 1991 + + +ನು +ಸ + + +| +(ಸಂಗ್ರಹ) ಟಿ.ಎಸ್‌. ಲಲಿತ, ಮೈಸೂರು] + + +89 + + + + + + + + + + + + + + + + + + + + + + + + + + +೪ೌತ್ತೀಚೆಗೆ ನಾನು ಮತ್ತು ನನ್ನ ಗೆಳೆಯ +ಕಾರ್ಯನಿಮಿತ್ತ ಪ್ರವಾಸದಲ್ಲಿದ್ದಾಗ ನಡೆದದ್ದು ಈ +ಸ್ಮರಣೀಯ ಘಟನೆ. + +ನಾವು ಶೃಂಗೇರಿಯಿಂದ ಕೊಪ್ಪಕ್ಕೆ ಹೋಗಲು +ಒಂದು ಬಸ್‌ ಹತ್ತಿದೆವು. ಆದರೆ ಅಲ್ಲಿ ಸುಮಾರು +ಸೀಟುಗಳಲ್ಲಿ ಕೆಲವು ವಿದ್ಯಾರ್ಥಿನಿಯರು ತಮ್ಮ +ಪುಸ್ತಕಗಳನ್ನು ಇನ್ನೂ ಕೆಲವು ಜನ ತಮ್ಮ ವಸ್ತುಗ +ಳನ್ನು ಇಟ್ಟು ಸ್ಥಳ ಕಾಯ್ದಿರಿಸಿದ್ದರಿಂದ ಜನ +ಕಮ್ಮಿಯಿದ್ದರೂ ಬಸ್‌ ಭರ್ತಿಯಾಗಿತ್ತು. + + +ಆಗ 60-65 ವರ್ಷದ ವೃದ್ಧೆಯೊಬ್ಬರು ಬಸ್‌ +ಹತ್ತಿದರು. ಆ ಮಾದರಿಯ ಕಾಯ್ದಿರಿಸುವಿಕೆಗೆ +ಕೋಪಗೊಂಡು, ""ನೀವು ಈ ರೀತಿ ರಿಜರ್ವ್‌ +ಮಾಡಿದರೆ ನಮ್ಮಂತಹ ವಯಸ್ಸಾದವರು ಏನು +ಮಾಡುವುದು? ವಯಸ್ಸಾದ ನಮಗೆ ಜಾಗ ಕೊಡ +ಬೇಕು'' ಎಂದು ಬಯ್ಯುತ್ತಿದ್ದರು. ಅವರ +ಬೊಚ್ಚುಬಾಯಿಯ ಬೈಗುಳನ್ನು ಕೇಳಿ ಅಲ್ಲಿದ್ದ +ವರು ನಕ್ಕರೇ ಹೊರತು ಜಾಗ ಕೊಡಲಿಲ್ಲ. +ಕೊನೆಗೆ ದಂಪತಿಗಳೊಬ್ಬರು ಜಾಗ ಕೊಟ್ಟರು. +ಆಗಲೂ ಅಜ್ಜಿ ಬಯ್ಯುತ್ತಿದ್ದರು, ಜನ ನಗುತ್ತಿ +ದ್ದರು. + +ಬಸ್ಸು ಹೊರಟು, ಅರ್ಧ ಗಂಟೆ ಪ್ರಯಾಣದ +ನಂತರ ಸುಮ್ಮನೆ ಅಜ್ಜಿಯವರನ್ನು ನೋಡಲು +ಅವರ ಸೀಟಿನ ಕಡೆ ನೋಡಿದರೆ ಅಲ್ಲಿ ಅವರಿಲ್ಲ! +ಅವರ ಸೀಟಿನಲ್ಲಿ ಅವರಿಗಿಂತ ವಯಸ್ಸಾ ದ +ಇನ್ನೊಬ್ಬ ವೃದ್ಧಿಗೆ ಸ್ಥಳ ಕೊಟ್ಟು ತಾವು ನಿಂತಿ +ದ್ದರು. + + +. 90 + + + + + +ನಾನು ಅಜ್ಜಿಯವರ ಆ ಸುಸಂಸ್ಕೃತ ನಡವಳಿಕೆ +ಗಾಗಿ ಅವರಿಗೆ ಮನಸ್ಸಿನಲ್ಲೇ ವಂದಿಸಿದೆ. ಅವರಿಗೆ +ಸ್ಥಳ ಕೊಡದೆ ನಗುತ್ತಿದ್ದ ಇಂದಿನ ಯುವಜನ +ರನ್ನು ಕಂಡು ವ್ಯಥೆಪಟ್ಟೆ. +ಅ ಗರೀಶ + + +ನೌನು, ನನ್ನ ಶ್ರೀಮತಿ, ನನ್ನ ಹತ್ತು ವರ್ಷದ +ಕುಮಾರ ಕಂಠೀರವ, ನನ್ನ ಮಿತ್ರ, ಆತನ ಪತ್ನಿ +ಹಾಗೂ ಅವರ ಐದು ವರ್ಷದ ಮಗಳು ಸುಮತಿ +ಎಲ್ಲರೂ ಒಟ್ಟಿಗೆ ಸರ್ಕಸ್‌ಗೆ ಹೊರಟೆವು. ಅಲ್ಲಿ +ಸರ್ಕಸ್‌ಲ್ಲಿ ಮಾಡುತ್ತಿದ್ದ ಎಲ್ಲಾ ಸಾಹಸ ಪ್ರದ +ರ್ಶನಗಳನ್ನು ಮೈಮರೆತು ಮಂತ್ರಮುಗ್ಧರಾಗಿ +ನೋಡುತ್ತಿದ್ದೆವು. ಕೊನೆಯದಾಗಿ ಒಂದು. +ರೋಮಾಂಚನಕಾರಿಯಾದ ಸಾಹಸ ಪ್ರದರ್ಶನಕ್ಕೆ +ಅಣಿಯಾಯಿತು. ಓರ್ವ ಯುವತಿಯನ್ನು ತಂದು +ಒಂದು ಚಕ್ರಕ್ಕೆ ಕಟ್ಟಿದರು. ಹತ್ತು ಹೆಜ್ಜೆ ದೂರ +ದಲ್ಲಿ ಒಬ್ಬ ಯುವಕ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು +ಚಕ್ರಾಭಿಮುಖವಾಗಿ ನಿಂತ. ಚಕ್ರ ತಿರುಗಲಾರಂಭಿ +ಸಿತು. ಯುವಕ ತನ್ನ ಕೈಯಲ್ಲಿದ್ದ ಹರಿತವಾದ +ಚಾಕುಗಳನ್ನು ಒಂದೊಂದಾಗಿಯೇ ಚಕ್ರದ ಕಡೆಗೆ +ಎಸೆಯಲಾರಂಭಿಸಿದ. ಯುವಕ ಪ್ರತಿಸಲ ಚಾಕು +ಎಸೆದಾಗಲೂ '“ಅಬ್ಬಾ.....! ಎಷ್ಟು ಸರಿಯಾಗಿ +ಹಾಕುತ್ತಿದ್ದಾನೆ!!'' ಅಂತ ನಾವೆಲ್ಲಾ ಉದ್ಗಾರ +ತೆಗೆಯುತ್ತಿದ್ದೆವು. ನನ್ನ ಮಿತ್ರನ ಮಗಳು ಸುಮ +ತಿಗೆ ಏನ್‌ ಅನ್ನಿತ್ತೋ ಥಟ್ಟನೇ ..... " +"ಅಯ್ಕೋ 1. | ಏನು ಎಲ್ಲಾರು +ಎಷ್ಟು ಸರಿಯಾಗಿ ಹಾಕ್ತಾ ಇದ್ದಾನೆ! ಅಂತ ಇದ್ದೀ + + +“eee + + +ಕಸೂರಿ + + + + + +ಶಾ + + + + + + + + + + + + + +ರಲ್ಲಾ; ಒಂದು ಸಲವಾದರೂ ಚಾಕು ಆ ಹೆಂಗಸಿನ +ಮೈಗೆ ನಾಟಿಕೊಂಡಿತಾ?'' ಎಂದಾಗ ಅಲ್ಲಿದ್ದವ +ರೆಲ್ಲಾ ಸುಮತಿಗೆ ಏನು ಉತ್ತರ ಹೇಳಬೇಕೋ +ತಿಳಿಯದೆ ಅವಕ್ಕಾದರು. + +ಅ ಬೆ.ಎ.ಪ್ರಭು + + +ಮದ್ರಾಸಿನಲ್ಲಿ ಟೈನಿಂಗ್‌ಗೆ ಹೋಗುವ +ಮೊದಲೇ ನನ್ನ ಸ್ನೇಹಿತನಿಗೆ ಮದುವೆಯಾಗಿತ್ತು. +ಸಂಸಾರ ಪ್ರಾರಂಭಿಸಲು ಕಾತುರನಾಗಿದ್ದ ಅವ +ನಿಗೆ ತರಬೇತಿ ಮುಗಿದ ಕೂಡಲೇ ಗಂಗಾವತಿಗೆ +ಹಾಕಿದ್ದರು. ಎಪ್ಪತ್ತರ ದಶಕದಲ್ಲಿ ಗಂಗಾವತಿ +ಯೊಂದು ದೊಡ್ಡ ಗ್ರಾಮವಾಗಿದ್ದರಿಂದ ಸುಲಭ +ವಾಗಿ ವಿಶಾಲವಾದ ಮನೆಯೊಂದುಸಿಕ್ಕಿ ��ರ್ಭಿಣಿ +ಯಾಗಿದ್ದ ಹೆಂಡತಿಯ ಜೊತೆ ಆನಂದವಾಗಿ +ಸಂಸಾರ ಪ್ರಾರಂಭಿಸಿದ. ಅತ್ತೆಗೆ ಮಗಳ ಮೇಲೆ +ಎಲ್ಲಿಲ್ಲದ ಪ್ರೀತಿ, ಗರ್ಭಿಣಿ ಮಗಳು, ಜೊತೆಗೆ +ಆಗಿನ ಬೆಂಗಳೂರಿನ ಲೆಖ್ಬದಲ್ಲಿ ಗಂಗಾವತಿ + + +' ಯೊಂದು ಕೊಂಪೆ; ಕೊಪ್ಪಳದವರೆಗೆ ರೈಲು + + +' ಪ್ರಯಾಣ ನಂತರ ಮುರುಕಲು ಬಸ್‌ನಲ್ಲಿ ಗಂಗಾ + + +ವತಿಯನ್ನು ತಲುಪಬೇಕಿತ್ತು. + +ನನ್ನ ಸ್ನೇಹಿತನ ಅತ್ತೆಯವರು; (ಪತಿಯ +ನಿಧನದ ನಂತರ ವ್ಯವಹಾರವನ್ನೆಲ್ಲಾ ತಾವೇ +ನಿಭಾಯಿಸುತ್ತಿದ್ದರು) ಮಗಳನ್ನು ಬೆಂಗಳೂರಿಗೆ +ಕರೆದುಕೊಂಡು ಬಂದು ಬಾಣಂತಿತನ ಮಾಡಬೇ +ಕೆಂಬ ಆಸೆಯಿಂದ ಪದೇ ಪದೇ ಅಳಿಯನಿಗೆ +ಸಂಪ್ರದಾಯದಂತೆ ಮಗಳನ್ನು ತವರುಮನೆಗೆ +ಕಳುಹಿಸಲು ನನ್ನಿಂದ ಕಾಗದ ಬರೆಯಿಸುತ್ತಿ +ದ್ದರು. ನನ್ನ ಸ್ನೇಹಿತ ಮತ್ತು ಅವನ ಹೆಂಡತಿ +ಇಬ್ಬರಿಗೂ ಬಾಣಂತಿತನಕ್ಕೆ ಬೆಂಗಳೂರಿಗೆ + + +"' ಬರುವ ಇಷ್ಟವಿಲ್ಲ. + + +ಒಮ್ಮೆ ಅತ್ತೆ ನನ್ನಿಂದ ಬಹಳ ನಿಷ್ಠುರವಾದ +ಕಾಗದವನ್ನು ಅಳಿಯನಿಗೆ ಬರೆಯಿಸಿದರು. +ಗಂಗಾವತಿಯ ಹವಾಮಾನ ಗರ್ಭಿಣಿಯರಿಗೆ +ತಕ್ಕುದಲ್ಲ, ಬೆಂಗಳೂರಿನಷ್ಟು ಸೌಲಭ್ಯಗಳಿಲ್ಲ. +ಹುಟ್ಟುವ ಮಕ್ಕಳು ಕೂಡ ಆರೋಗ್ಯವಾಗಿರುವು + + +ಡ್‌ 1೨66 + + +ದಿಲ್ಲ ಇತ್ಯಾದಿಗಳಲ್ಲದೆ ಯಾವ ಹೆಣ್ಣುಮಕ್ಕಳೂ +ಆ ಊರಿನಲ್ಲಿ ಇರಲು ಯೋಗ್ಯವಲ್ಲವೆಂಬುದೇ +ನಾನು ಅವರು ಹೇಳಿದ ಪ್ರಕಾರ ಬರೆದ ಕಾಗದದ +ಒಕ್ಕಣಿ, + +ಈ ಕಾಗದಕ್ಕೆ ಪ್ರತ್ಯುತ್ತರವಾಗಿ ನನ್ನ ಸ್ನೇಹಿತ +ಅವನ ಅತ್ತೆಯವರಿಗೆ ಉತ್ತರಿಸಿ, ಗಂಗಾವತಿ +ಯಲ್ಲಿ - ಸುಮಾರು 5 ಸಾವಿರ ಕುಟುಂಬಗಳಿವೆ +ಯೆಂದು, ಅದರಲ್ಲಿ ಸುಮಾರು ಹತ್ತು ಸಾಎರ +ಹೆಣ್ಣುಮಕ್ಕಳೆಂದೂ ಅವರಲ್ಲಿ ಮೂರು ಸಾವಿರ +ಮಕ್ಕಳೆಂದು ಮತ್ತು ನಾಲ್ಕು ಸಾವಿರ ಹಡೆಯುವ +ವಯಸ್ಸು ಮೀರಿದ ಹೆಣ್ಣುಮಕ್ಕಳೆಂದು ಉಳಿದ +ಎರಡು ಸಾವಿರ ಹೆಣ್ಣುಮಕ್ಕಳು ಈಗಲೂ ಹಡೆ +ಯುತ್ತಿದ್ದಾರೆಂದೂ ಅಲ್ಲದೆ ಹಿಂದೆ, ಇಂದೂ +ಮತ್ತು ಮುಂದೂ ಕೂಡ ಅವರು ಮಕ್ಕಳುಗ +ಳನ್ನು ಪಡೆಯುತ್ತಿದ್ದಾರೆ; ಪಡೆಯುತ್ತಾರೆ ಎಂದು +ಬರೆದಿದ್ದ. + +ಈ ಕಾಗದವನ್ನು ನಾನು ಓದಿದ ಕೂಡಲೇ +ನನ್ನನ್ನೂ ನನ್ನ ಸ್ನೇಹಿತನನ್ನು ವಾಚಾಮಗೋಚ +ರವಾಗಿ ಬೈಯ್ದು ನನ್ನ ಸ್ನೇಹಿತನ ಅತ್ತೆ ಅಂದೇ +ರಾತ್ರಿ ರೈಲಿಗೆ ನನ್ನನ್ನು ಜೊತೆ ಮಾಡಿಕೊಂಡು +ಕೊಪ್ಪಳಕ್ಕೆ ಹೊರಟರು. ಮಾರನೇ ದಿನ ಸಂಜೆಯ +ವೇಳೆಗೆ ಗಂಗಾವತಿ ತಲುಪಿದೆವು. ರಸ್ತೆಯು +ದ್ದಕ್ಕೂ ಮುದುಕಿ ನಮ್ಮನ್ನು ಬೆ ೈಯುವುದೂ +ಅಲ್ಲದೆ; ಹೆರಿಗೆಯನ್ನು ಎಷ್ಟೇ ಕಷ್ಟ ಬಂದರೂ; +ಖರ್ಚಾದರೂ ಬೆಂಗಳೂರಿನಲ್ಲಿಯೇ ಮಾಡಿಸು +ತ್ರೇನೆಂದು ಹಲವಾರು ಸಾರೆ ಶಪಥ ಮಾಡಿದರು. + +ಗಂಗಾವತಿಯ ಸ್ನೇಹಿತನ ಮನೆ ತಲುಪಿದಾಗ +ಆಶ್ಚರ್ಯ ಕಾದಿತ್ತು. ನನ್ನ ಸ್ನೇಹಿತನ ಹೆಂಡತಿಗೆ +ಆ ದಿನ ಮುಂಜಾನೆ ಹೆರಿಗೆಯಾಗಿ ಗಂಡುಮಗು +ವಿನ ತಾಯಿಯಾಗಿದ್ದಳು. + +ಆಶೋಗ್ಯವಾಗಿದ್ದ ಸೊಸೆ ಮೊಮ್ಮಗನನ್ನು +ನೋಡಿದ ಮುದುಕಿಯ ಮುಖದಲ್ಲಿ ಸಂತಸ +ಮೂಡಿತ್ತು. ಬಾಗಿಲ ಮರೆಯಲ್ಲಿದ್ದ ಸೂಲಗಿತ್ತಿ + + +ಮುದುಕಿ ಫಕೀರವ್ವ ನಗುತ್ತಿದ್���ಳು. +ಅ ಎಚ್‌.ಎನ್‌. ವೆಂಕಟೇಶ + + + + + + + + + + + + + + + + + + + +91 + + + + + +ಚಾರ್ಲಿ ಚಾಪ್ಲಿ ನ್‌ನ ಮಾದರಿ : + + +ಕ ನೆಮ್ಮದಿಗೆ ವಾಲ್ಕು ವಿಪಾಹ + + + + + +ಚೌರ್ಲಿ ಚಾಪ್ಲಿನ್‌ ಚಿತ್ರರಂಗಕ್ಕೆ, ತಾನು +ನಂಬಿದ್ದ ವಿಚಾರಧಾರೆಗೆ ಅಂಟಿಕೊಂಡಂತೆ +ವೈವಾಹಿಕ ಜೀವನಕ್ಕೆ ್ಹಇಒಗ್ಗಿಕೊಳ್ಳಲಿಲ್ಲ. +ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ-ನೆಮ್ಮದಿ +ಕಾಣಲು ಈ ಮಹಾನ್ನಟ ಒಂದಲ್ಲ, ಎರಡಲ್ಲ, +ನಾಲ್ಕು ಬಾರಿ ಮದುವೆಯಾದ. + +ಚಾಪ್ಲಿನ್‌ ಮೊದಲ ಬಾರಿ ಹುಡುಗಿಯೊಬ್ಬಳ +ಪ್ರೇಮಪಾಶಕ್ಕೆ ಸಿಕ್ಕಿದಾಗ ಅವರಿಗಿನ್ನೂ 15 ವರ್ಷ +ಅಷ್ಟೇ. ಇದು ಅಪ್ರಾಪ್ತ ವಯಸ್ಸಿನವರಿಬ್ಬರ ಬಿಸಿ +ಬಿಸಿ ಪ್ರೇಮವಾಗಿತ್ತೇ ಹೊರತು ಮದುಜಿಯಷ್ಟು +ಮುಂದಕ್ಕೆ ಹೋಗಲಿಲ್ಲ. ಆದರೆ ಈ ಹುಡುಗಿ +ಹಟೀಕಲ್ಲಿಯ ನೆನಪುಮಾತ್ರ ಚಾಪ್ಲಿನ್ನನ ಮನಸ್ಸಿ +ನಿಂದ ಕಡೆಯವರೆಗೂ ಮಾಸಲಿಲ್ಲ. ಆತ ನಿರ್ಮಿ + +. ಸಿದ ಹಲವು ಚಿತ್ರಗಳಲ್ಲಿ ಒಂದಲ್ಲ ಒಂದು + +ಪಾತ್ರಕ್ಕೆ ಹೆಟೀಕೆಲ್ಲಿಯ ಹೆಸರನ್ನೇ ಚಾಪ್ಲಿನ್‌ +ಇಟ್ಟರು. + +ಎರಡನೆಯ ಪ್ರೇಮ ಪ್ರಕರಣ ಮೇರೀ +ಡಸ್ಲರ್‌ ಜತೆ. ಮುಂದೆ 1918ರಲ್ಲಿ ಮಿಲ್ಲೆಡ್‌ +ಹ್ಯಾರಿಸ್‌ ಜತೆ ಮದುವೆಯಾಗುವವರೆಗೂ ಈ +ಪ್ರೇಮ ಮುಂದುವರೆದಿತ್ತು. ಹ್ಯಾರಿಸ್‌ ಮಹತ್ವಾ +ಕಾಂಕ್ಷಿಯ ಸುಂದರಿ. ಆದರೆ ಈಕೆಯ ರಾಕ್ಷಸೀ +ಪ್ರವೃತ್ತಿಯ ಕಾಟವನ್ನು ತಡೆಯುವುದು ಚಾಪ್ಲಿ +ನ್ನನಿಗೆ ಸಾಧ್ಯವಾಗಲಿಲ್ಲ. ಎರಡೇ ವರ್ಷಗಳಲ್ಲಿ +ಈ ಮದುವೆ ಮುರಿದು ಹೋಯಿತು. + +ಚಾಪ್ಲಿನ್‌ರ ಎರಡನೆಯ ಮಡದಿಯಾಗಿ +ಬಂದಾಕೆ ಲಿಟಾಗ್ರೇ. ಚಾಪ್ಲಿನ್‌ರ ಕೆಲವು ಚಿತ್ರಗ + + +ST TEE NETS RET: ತ + + +೪) + + + + + +ಎಸ್‌. ರವಿಕುಮಾರ, ಮಾಗಳ ಸಾಜಾ + + +ಳಲ್ಲೂ ಅಭಿನಯಿಸಿದ ಈಕೆಯನ್ನು 1924ರಲ್ಲಿ +ಮದುವೆಯಾದರು. ಈ ಮದುವೆಯೂ +ಮುಂದಿನ ಎರಡೇ ವರ್ಷಗಳಲ್ಲಿ ಮುಗಿದ ಕಥೆ +ಯಾಯಿತು. ಆದರೆ ಈ ದಾಂಪತ್ಯ ಚಾಪ್ಲಿನ್‌ +ಜ್ಯೂನಿಯರ್‌ ಹಾಗೂ ಸಿಡ್ನಿಯ ಜನನಕ್ಕೆ ಕಾರಣ +ವಾಯಿತು. + +ಮುಂದೆ ಹತ್ತು ವರ್ಷದ ಬಳಿಕ 1936ರಲ್ಲಿ +ಜಪಾನ್‌ ಪ್ರವಾಸ ಕಾಲದಲ್ಲಿ ಈ ನಟ ಪಾಲೆತ್‌ +ಗೊಡಾರ್ಡ್‌ಳನ್ನು . ವರಿಸಿದರು. "ಮಾಡರ್ನ್‌: +ಟೈಮ್ಸ್‌', "ದಿ ಗ್ರೇಟ್‌ ಡಿಕ್ಟೇಟರ್‌' ಚಿತ್ರಗಳಲ್ಲಿ +ನಟಿಸಿದ ಗೋಡಾರ್ಡ್‌ಗೆ ತಾರೆಯಾಗಿ ಮೆರೆ +ಯುವ ಹಂಬಲ ಮೂಡಿತ್ತು. ಯುನೈಟೆಡ್‌ +ಆರ್ಟಿಸ್ಟ್‌ ಸಂಸ್ಥೆಯೊಂದಿಗಿನ ಒಪ್ಪಂದ +ಮುರಿದು ಪ್ಯಾರಾ ಮೌಂಟ್‌ ಕಂಪನಿ ಜತೆ ಈಕೆ +ಸೇರಿದಾಗ ಚಾಪ್ಲಿನ್‌ ಇದನ್ನು ನಂಬಿಕೆ ದ್ರೋಹ +ಎಂದು ಭಾವಿಸಿದರು. ಈ ಮದುವೆ 1942ರಲ್ಲಿ +ಕೊನೆಗೊಳ್ಳಲು ಇದೇ ಕಾರಣವಾಯಿತು. + + +ಅದೇ ವರ್ಷ ನಾಟಕಕಾರ ಯೂಜೀನ್‌ ಓನೀ +ಲ್‌ರ ಮಗಳು ಊನ್ನಾ ಓನೀಲ್‌ ಚಾಪ್ಲಿನ್‌ಗೆ +ಮನ ಮೆಚ್ಚಿದ ಮಡದಿಯಾಗಿ ಬಂದರು. ಇವರಿ +ಬ್ಬರ ದಾಂಪತ್ಯ ಜೀವನದ ಫಲ ಎಂಟು ಮಕ್ಕಳು. +1977ರಲ್ಲಿ ಚಾಪ್ಲಿನ್‌ ಸಾಯುವವರೆಗೂ ಊನ್ನಾ +ಪತಿಯನ್ನು ಚೆನ್ನಾಗಿ ನೋಡಿಕೊಂಡಳು. ಈ +ದಾಂಪತ್ಯ ಜೀವನ ಚಾಪ್ಲಿನ್‌ನ ಮೂರುವರೆ ದಶ +ಕದ ನೆಮ್ಮದಿಯ ಜೀವನವಾಗಿತ್ತು. (ಸಂಗ್ರಹ) ಅ + + +ಷ್ಣ ಹ ಇ * ps + + + + + +ಮರಾಠಿ ಮೂಲ : ಜಿ.ಎ.ಕುಲಕರ್ಣಿ +ಕನ್ನಡಕ್ಕೆ : ಚಂದ್ರಕಾಂತ ಪೋಕಳೆ + + +ಸೂರ್ಯ ಗಿಡಗಳ ಮರೆಯಿಂದ ದಿನ್ನೆಯಾಚೆಗೆ +ಹೋದಾಕ್ಚ ಣ ಎದುರಿಗೆ ಒಮ್ಮೆಲೆ ಕತ್ತ ಲೆಯಾವ +ರಿಸಿದಂತಾಯಿತು. ಮತ್ತು ಕಾಲ ಕೆಳಗಿನ ಹಾದಿ +ಸುಸ್ತಾದ ಹೆಬ್ಬಾವಿನಂತಾದಾಗ ಆತನಿಗೆ ತಾನು +ಇಂಥ ಕಾಲ್ದಾರಿ ಹಿಡಿದುಹೊರಟ ಬಗ್ಗೆ ಪಶ್ಚಾತ್ತಾ +ಪವಾಯಿತು. ಇದಕ್ಕಿಂತ ತಾನು ಬೇಗ ಹೊರಟಿ +ದ್ದರೆ ನೇರ ರಸ್ತೆ ಓಡಿದು ಮುಖ್ಯ ರಸ್ತೆಗೆ ಬಂದು + + +ನಿಲ್ಲ ಬಹುದಾಗಿತ್ತ ಲ್ಲಾ ಎಂದು ಮನಸ್ಸು ಹಳಹಳಿ. + + +ಸಿತು. ಆದರೆ ಆತ ಎಷ್ಟೊ ವರ್ಷಗಳ ಬಳಿಕ ಆ + + + + + + + + +ಹಳ್ಳಿಗೆ ಬಂದಿದ್ದ ಮತ್ತು ಹಳೆಯ ಅಸ್ಪಷ್ಟ ನೆನಪು +ಗಳನ್ನು ಕೆದಕಿ ಕೆದಕಿ ಅಲೆದಾಡುತಿ ದ್ದಾಗ ವೇಳೆ +ಇ ಕೆಗೆ ತೂತು ಬಿದ್ದ ಹಾಗೆ - ಹೋದದ್ದೆ +ಗೊತ್ತಾಗಲಿಲ್ಲ. ತಾಯಿ ಹೇಳಿದ ಮಾರುತಿ +ದೇವಾಲಯಕ್ಕೆ ಹೋಗಿ ಬಂದಿದ್ದ. ತಮ್ಮ ಕೆಲಸ +ಆಗುವ ಹಾಗಿದ್ದರೆ ಆ ಮೂರ್ತಿಯನ್ನು ಯಾರು +ಬೇಕಾದರೂ ಸುಲಭವಾಗಿ ಎತ್ತಬಹುದಾಗಿತ್ತು. +ಇಲ್ಲದಿದ್ದರೆ ಅದು ಕೂದಲಿನಷ್ಟೂ ಕದಲುತ್ತಿರ +ಲಿಲ್ಲ. (ಆತ ಅದನ್ನು ಸುಲಭವಾಗಿ ಎತ್ತಿದ್ದ. + + +ಜಿ.ಎ. ನೆನಪು: + + +1960ರ ನಂತರ ಜಿ.ಎ.ಕುಲಕರ್ಣಿಯಂತೆಹ +ಅನೇಕ ಹೊಸ ಲೇಖಕರು ಬೆಳಕಿಗೆ ಬಂದಾಗ +ಹೆಪ್ಪುಗಟ್ಟಿದ ಮರಾಠಿ ಕತೆಗೆ ಹೊಸ ಚಾಲನೆ +ಸಿಕ್ಕಂತಾಯಿತು. ಈ ಕಾಲ ಖಂಡದ ಲೇಖಕರು +ಹೊಸ ಕತೆಯ ಶಕ್ತಿ ಬೆಳೆಸಿದರು. ಅದು ಒಬ್ಬ +ವ್ಯಕ್ತಿಯ ಸುತ್ತಲೂ ಕೇಂದ್ರೀಕೃತವಾಗದೇ +ಮಾನವ ಸಮುದಾಯದ ಚಿತ್ರಣದಲ್ಲಿ ತೊಡ +ಗಿತು. ಅದು ಮಾನವನ ಅಪರಿಚಿತ ಕ್ಷೇತ್ರಕ್ಕೂ +` ಕೈಯಾಡಿಸಿತು. ಅಷ್ಟೇ ಅಲ್ಲ, ಈ ಕತೆಗಳಲ್ಲಿ +ಹೊಸ ಅನುಭವದ ವಿಶ್ವವೇ ಗೋಚರಿಸಲಾರಂಭಿ +ಸಿತು. ಕತೆಯ ಉದ್ದೇಶವಾದರೂ ಏನು ಎಂಬ +ಪ್ರಶ್ನೆಯ ಹುಡುಕಾಟದ ಪ್ರಯತ್ನ ಹೊಸ ಪೀಳಿ +ಗೆಯ ಲೇಖಕರಿಗೆ ಅವಶ್ಯವೆನಿಸಿತು. + +ಭಾವ ವಿವಶತೆ, ಸಾಂಕೇತಿಕತೆ, ತಂತ್ರಬದ್ಧತೆ +ಇತ್ಯಾದಿ ಬಂಧನದೊಳಗೆ ಸಿಕ್ಕು ಉಸಿರುಗಟ್ಟಿದ +ಮರಾಠಿ ಕಥಾಪ್ರಕಾರಕ್ಕೆ ಗಂಗಾಧರ ಗಾಡಗೀ +ಳರು ಮುಕ್ತಿ ದೊರಕಿಸಿಕೊಟ್ಟರು. ಮತ್ತು ಬೆಳವ +ಣಿಗೆಯ ಮಾರ್ಗವನ್ನು ಮುಕ್ತಗೊಳಿಸಿದರು. +ಜಿಎ ಕುಲಕರ್ಣಿಯವರು ಕತೆಗಳನ್ನು ಒಂದು +ಹೊಸ ವಿಶ್ವಕ್ಕೊಯ್ದು ಮುಟ್ಟಿ ಸಿದರು. ಜೀವನದ +ವಿವಿಧ ಮಜಲುಗಳ, ಮುಖಗಳ ಶೋಧ ಮಾಡು +ವುದು ಅವರಿಗೆ ಸಾಧ್ಯವಾಯಿತು. “ಜಿಎ' ಯವರ +ಪ್ರಥಮ ಕಥಾಸಂಗ್ರಹ 1959ರಲ್ಲಿ ಪ್ರಕಟಗೊಂ + + +ಡಿತು. ಆ ಸಂಕಲನದಲ್ಲಿಯ “ಚಂದ್ರಾವಳ', +“ಮುಖವಳಾ', "“ಸಾಂಗಡಾ', “ಗುಂತವಳ' +ಇತ್ಯಾದಿ ಕತೆಗಳನ್ನು ಓದಿದಾಗ "ಜಿಎ' ಯವರ ಕತೆ +ಒಬ್ಬ ವ್ಯಕ್ತಿಯ ವ್ಯಥೆ ಅಥವಾ ಒಂದು ಭಾವ +ವೃತ್ತಿಯ ಚಿತ್ರಣ ಮಾಡದೇ, ಅವರ ನಿರ್ಮಾಣದ +ಹಿಂದಿನ ಜೀವ, ಜಗತ್ತು ಮತ್ತು ಅದೃಶ್ಯ ಶಕ್ತಿಗಳ +ಮೂಲಭೂತ ಪ್ರಶ್ನೆಗಳ ಜಿಜ್ಞಾಸೆ ನಡೆಸುತ್ತಿದೆ +ಎಂಬುದು ಗೋಚರಿಸುತ್ತದೆ. ದುಃಖ, ಚಿಂತೆ,. +ವೇದನೆಯ ಹೊರೆ ಹೊತ್ತು, ನೋವನ್ನು ಮೂಕ +ವಾಗಿ ಅನುಭವಿಸುತ್ತಿರುವ ಇಂಥ ವ್ಯಕ್ತಿಗಳ +ಹಿಂದೆ ಪ್ರಬಲವಾದ ಜೀವನ ಇಚ್ಛೆಯಿದೆ. ಈ +ಚರಾಚರ ಸೃಷ್ಟಿ, ಅಲ್ಲಿಯ ದುಃಖ ಚಕ್ರದಲ್ಲಿ +ಗರಗರನೆ ಸುತ್ತುವ ಮನುಷ್ಯ, ಆ ಮನುಷ್ಯರನ್ನು +ಪರದೆಯ ಎದುರಿಗೆ ತಂದು ನಗಲು, ಅಳಲು +ಹಚ್ಚುವ ಮತ್ತು ಆಕಸ್ಮಿಕವಾಗಿ ಪರದೆಯ +ಹಿಂದೊಯ್ದು ಜೀವನವನ್ನು ಆಟವಾಡಿಸುವ +ರೀತಿ ಇವರ ಕುತೂಹಲದ ವಿಷಯ! ಜನನ +ರಸಪೂರ್ಣ, ಮರಣ ವಿರಸಮಯ ಮತ್ತು +ಹುಟ್ಟು - ಸಾವುಗಳ ನಡುವೇ ಇರುವುದೇ +ಜೀವನ! ಈ ಜೀವನದ ಸ್ವರೂಪವಾದರೂ +ಎಂಥದು? ಮನುಷ್ಯರ ಅಸ್ತಿತ್ವದ ಅರ್ಥವೇನು? +ಪ್ರಯೋಜನವೇನು? ಇಂಥ ಪ್ರಶ್ನೆಗಳ ಚಿಂತನೆ +ಯಲ್ಲೇ ಅವರು ತ್ರಸ್ತರಾಗುತ್ತಾರೆ. ಜೀವನದ + + +ಅಂಗಿಗೆ ಕುಂಕುಮದ ಕಲೆಯೂ ಹತ್ತಿತ್ತು) ಆತ + + +ಬಾಲಕನಾಗಿದ್ದಾಗ ತಿಂದ ಮಾವಿನ ಹಣ್ಣಿನ ಆಳೆ +ತ್ತರದ ಮರವನ್ನು ಸ್ಪರ್ಶಿಸಿದ್ದ. ಮತ್ತು ಕೊನೆ +ಗಾತ ತಾನೆಲ್ಲಿ ಹುಟ್ಟಿದ್ದನೋ ಆ ಮನೆಯಲ್ಲಿ +ಶತಪಥ ಹಾಕಿದ್ದ. ಜೇನಿನಷ್ಟು ಸಿಹಿಯಾದ ಹಣ್ಣು +ನೀಡುತ್ತಿದ್ದ ಅತ್ತೀ ಮರ ಈಗ ಗಟ್ಟಿಯಾಗಿ +ಬೇರೂರಿತ್ತು. ಶ್ರಾವಣದಲ್ಲಿ ಅಂಗಳದ ತುಂಬ +ಪಸರಿಸುತ್ತಿದ್ದ ಪಾರಿಜಾತ ಹೂವಿನ ಗಿಡದ ಅವ +ಶೇಷ ಈಗ ಉಳಿದಿರಲಿಲ್ಲ. ಅಲ್ಲಿಯ: ಜನರು + + +ಬೇರೊಂದು ಪಾರಿಜಾತದ ಗಿಡವನ್ನೇಕೆ ಹಚ್ಚಲಿ +ಲ್ಲಫೋ? ಯಾವ ಆರೈಕೆಯನ್ನೂ ಬಯಸದ +ಸಮ ದ್ಧ ಮರವದು; ಈಗ ಅದರ ನೆರಳು ಅಂಗ +ಳದಲ್ಲಾಗಲಿ, ಹಿತ್ತಲಿನಲ್ಲಾಗಲೀ ಇರಲಿಲ್ಲ. ಪಕ್ಕ +ದಲ್ಲಿ ಒಂದೂ ಮರವಿಲ್ಲದೆ ಮನೆ ಇರುವುದು +ಸಾಧ್ಯವೇ?) ಮತ್ತು ಅಂಥಲ್ಲಿ ಮನುಷ್ಯ ವಾಸಿಸ +ಬಹುದೇ? ತುಳಸಿಕಟ್ಟೆ ಇಲ್ಲದ, ಅಂಗಳ ಸಾರಿ +ಸದ ಮನೆ ಇರುವುದು ಸಾಧ್ಯವೇ? ಆತನಿಗೆ +ಒಂದುಕ್ಷಣ ಆಶ್ಚರ್ಯವೆನಿಸಿತು, ಆದರೆ ಅದು + + + + + + + + +ಜೊತೆಗೊಂದು ಕಥೆ + + +ಶೋಧನೆಗೆ ಹೇಗೆ ಅಂತ್ಯವಿಲ್ಲವೋ ಹಾಗೇ +ಅಗೋಚರ "ಸೂತ್ರಧಾರ' ಯಾರೋ ಅದು ಸಹ +ಗೊತ್ತಿಲ್ಲ. ಅಂತೂ ಅದರ ಹುಡುಕಾಟದ +ಉದ್ದೇಶವೇ ಜಿಎಯವರ ಉದ್ದೇಶ. + +ಜಿಎ - ಕತೆಗಳು ಉತ್ತರವನ್ನು ಅಡಗಿಸಿಟ್ಟು +ಕೇವಲ ಪ್ರಶ್ನೆಗಳನ್ನಷ್ಟೆ ನಮ್ಮ ಮುಂದೆ ಒಡ್ಡು +ತ್ತವೆ! ಇವು ವ್ಯಕ್ತಿ ಕೇಂದ್ರಿಕೃತವಾದ ಕತೆಗಳಲ್ಲ; +ಮನುಷ್ಯ ಮನುಷ್ಯರ ನಡುವಣ ಸಂಬಂಧದ; +ಮನುಷ್ಯ ಮತ್ತು ವಿಧಿಯ ಆಟದ ಸಂಬಂಧದ +ಬಗ್ಗೆ ವಿಚಾರ ಮಾಡುವ ಕತೆಗಳು. ದಾಸ್ತೋ +ವೆಸ್ಕಿಯಂತೆ "ಜಿಎ' ಕೂಡ ಮೂಲಭೂತ ಚಿರೂ. +ತನ ಸತ್ಯವನ್ನು ವಿಚಾರ ಮಾಡುತ್ತಿರಬೇಕು. + +ಜಿಎ ಕತೆಗಳು ಅವರ ಅನುಭವದಿಂದ ಹೊರ +ಹೊಮ್ಮುತ್ತವೆ. ಅವರ ಕತೆಗಳ ವಿಷಯವೆಂದರೆ +Situation! ಈ Situationನಲ್ಲಿ Vibrant +tension ಇರುತ್ತದೆ. ಇದೇ ಕತೆಗಳ ಜೀವಾಳ. +ಇಲ್ಲಿ ಎಷ್ಟೋ ಪಾತ್ರಗಳು ಶಾಪಗ್ರಸ್ತ ಜೀವನ + + +7 ನಡೆಸುತ್ತವೆ. ಮತ್ತು ಮೃತ್ಯುವಿನ ಅಧೀನವಾಗಿ + + +ರುತ್ತವೆ. ವಿಧಿಯ ಕಟ್ಟಳೆ - ಬಂಧನದಿಂದ ಮುಕ್ತಿ +"ದೊರಕಿಸಿ ಕೊಡುವದು ಸಾವೇ - ಸಾವಿನಿಂದಲೇ +ಅವರಿಗೆ ಮೋಕ್ಷ. +ಜಿಎ ಕತೆಗಳಲ್ಲಿ ಚಿತ್ರಕತೆಗಳ ದಟ್ಟ ವಾಸನೆ +ಯಿದೆ. ಚಿತ್ರ ಮಾಲಿಕೆಗಳ ಮುಖಾಂತರ ಒಂದು + + +ಜೂನ್‌ 1991 +ಗ್‌ + + +ಹೊಸ ಅನುಭವವನ್ನೆ ನಮ್ಮೆದುರಿಗೆ ತೆರೆದಿಡು +ತ್ತಾರೆ. ಈ ಚಿತ್ರಕತೆ ಸೂಚ್ಯವಾಗಿರುತ್ಹದೆ. +ಹೀಗಾಗಿ ಅವರ ಕತೆಯೆಂದರೆ ಚಲಿಸುವ ಚಿತ್ರ +ಮಾಲಿಕೆ. ಇವರ ಕತೆಯ ಇನ್ನೊಂದು ವೈಶಿಷ್ಟ್ಯ +ವೆಂದರೆ ತಮ್ಮ ಅನುಭವವನ್ನು ಪ್ರತಿಮೆಯಲ್ಲಿ +ಪರಿವರ್ತನೆ ಮಾಡುತ್ತಾರೆ. "ನೀಳಾ ಸಾವಳಾ' +ದಿಂದ ಹಿಡಿದು 'ರಮಳ ಖುಣಾ'ದವರೆಗೆ +ನೂರಾರು ಪ್ರತಿಮೆಗಳ ವೈವಿಧ್ಯಮಯ ಸರ +ಮಾಲೆಯನ್ನು ಕಾಣಬಹುದು. ಇವರ ಸಂವೇ +ದನಾ ಶೀಲತೆ ನೋಡಿ ಓದುಗ ವಿಸ್ಮಿತನಾಗು +ತ್ತಾನೆ. ಜಗತ್ತಿನ ವಿಲಕ್ಷಣ ಸ್ವಭಾವದ ಜನರನ್ನು +ಇಲ್ಲಿ ಕಾಣುತ್ತೇವೆ. ಅವರ ವೇದನೆಯ ಉತ್ಕಟ +ಚಿತ್ರಣವಿದೆ. ಅವರ ವಾಸನೆ ಅಷ್ಟೇ ದಟ್ಟ ಮತ್ತು +ಭಾವನೆ ಅಷ್ಟೇ ಉತ್ಕಟ. ಇಷ್ಟುದರೂ ಮನುಷ್ಯ +ರೆಲ್ಲ ದೈವದ ಕೈಗೊಂಬೆಗಳು! ಆದರೂ ಅವ +ರಲ್ಲಿ ಪ್ರಬಲವಾದ ಜೀವನೋಲ್ಲಾಸವಿದೆ. ಜಿಎ +ತಮ್ಮ ಕತೆಗಳಲ್ಲಿ ಅದ್ವೈತದ ವಿಚಾರವನ್ನು ಬಳ +ಸುತ್ತಾರೆ. ಒಮ್ಮೊಮ್ಮೆ ಇವರ ಕತೆಗಳು "ವೃಂದ +ಗಾನ'ದ ದಟ್ಟ ಅನುಭವ ನೀಡಿದರೆ, ಕೆಲವೊಮ್ಮೆ +ಮುಕ್ತ ಚಿಂತನೆಯ ಮೂಲಕ ಚಿತ್ರಮಾಲಿಕೆಯ +ಆಕಾರ ಪಡೆಯುತ್ತವೆ. ಮತ್ತೊಮ್ಮೆ “ಫ್ಯಾಂಟಸಿ +ಯ ರೂಪಧಾರಣ ಮಾಡುತ್ತವೆ. +ಭಾಲಚಂದ್ರ ಫಡಕೆ + + +95 + + +ಬಹಳ ಕಾಲ ಉಳಿಯಲಿಲ್ಲ. ಅದೇ ಕಾಲಕ್ಕೆ ೮ +ಮನೆಯಿಂದ ಓರ್ವ ತರುಣಿ ಹೊರಗೆ ಬಂದಳು. +ಎದುರಿಗೆ ವ್ಯಕ್ತಿಯೊಬ್ಬನನ್ನು ನೋಡಿಯೂ ಆಕೆ +ಸೆರಗು ಸರಿಪಡಿಸಿಕೊಳ್ಳುವ ಗೋಜಿಗೆ ಹೋಗ +ಲಿಲ್ಲ. ಆಕೆಯ ಕೊರಳಲ್ಲಿ ಮಂಗಳಸೂತ್ರ ಕಾಣು +ತ್ತಿದ್ದರೂ ಹಣೆಗೆ ಕುಂಕುಮವಿರಲಿಲ್ಲ. ಕೈಗೆ ಬಳೆ +ಇರಲಿಲ್ಲ. ಆತನಿಗೆ ಅನಿಸಿತು, ಮನೆ ಸಹ ಆ +ಹೆಣ್ಣಿನಂತೆ ಭಣ ಭಣ ಎನ್ನುತ್ತಿದೆ. ದರಿದ್ರ ಸ್ವಭಾ +ವದ ಮನುಷ್ಯರ ದರಿದ್ರ ಮನೆಗಳು! + +ಆತ ಅಲ್ಲಿಂದ ಹೊರಟ. ನಿಜವಾಗಿ ಅಲ್ಲಿ +ಈಗ ಆತನದೆನ್ನುವುದು ಏನೂ ಇದ್ದಿರಲಿಲ್ಲ. +ಅಂದ ಮೇಲೆ ಆತನ ಗುರುತು ಹಿಡಿಯುವ +ದಂತೂ ದೂರದ ಮಾತು! ಮೊದಲು ಸುತ್ತುವ +ರೆದ ನಾಲ್ಕೈದು ಮಕ್ಕಳು ಅರ್ಧ ಗಂಟೆಯೊಳಗೇ +ಬೇಸತ್ತು ಹೊರಟು ಹೋದವು. ಅನಂತರ ಆತ +ಏಕಾಕಿಯಾಗಿ ಅಲೆದಾಡಲಾರಂಭಿಸಿದ. ಆತನಿಗೆ +ಅಲ್ಲಿ ಯಾರೂ ಉಳಿದುಕೊಳ್ಳಲು ಹೇಳಲಿಲ್ಲ. + + +ಡಾಗು ದಾಸಾ -- ಸಾರ್‌ ಸಾಲಾರ್‌ ನ್‌್‌ + + + + + + + + +ಎ... + + +ದಿನ್ನೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಹತ್ತು ನಿಮಿ +ಷಗಳ ಹಿಂದೆಯೇ ತಗ್ಗೊಂದರಲ್ಲಿ ಕಾಲು ಜಾಲ, +ಮೊಣಕಾಲಿಗೆ ನೋವಾಗಿತ್ತು. ಆದರೂ ಇನ್ನು +ಳದ ಹಾದಿಯನ್ನು ಆದಷ್ಟು ಬೇಗ ನಡೆದು ಮುಗಿ +ಸಬೇಕು. + +ಯಾಕೆಂದರೆ ಈ ಕೊನೆ ಬಸ್ಸೂ ತಪ್ಪಿತಂ +ದರೆ ಆತ ಇನ್ನೊಂದು ದಿನ ಎಲ್ಲಾದರೂ ಕಳೆಯ +ಬೇಕಾಗುತ್ತಿತ್ತು. ಅಷ್ಟರಲ್ಲಿ ಮೂಲೆಯಲ್ಲಿ +ಒಮ್ಮೆಲೆ ಪ್ರಕಾಶ ಕಾಣಿಸಿತು. ಮತ್ತು ಬಸ್ಸು +ದಿನ್ನೆಯ ಕಡೆ ವೇಗದಿಂದ ಬರಲಾರಂಭಿಸಿತು. +ಕುಂಟುತ್ತಲೇ ಆತ ಓಡಲಾರಂಭಿಸಿದ. ಆದರೆ ಆತ +ರಸ್ತೆಯನ್ನು. ಸಮೀಪಿಸುವಷ್ಟರಲ್ಲಿ ಬಸ್ಸು +ಹೊರಟೇ ಹೋಯಿತು. ಕೆರಳಿದ ಆತನಿಗೆ ಅನಿ +ಸಿತು, ಯಾರಾದರೂ ಪ್ರಯಾಣಿಕರು ಇಳಿದಿದ್ದರೆ +ಬಸ್ಸು ಒಂದೆರಡು ನಿಮಿಷವಾದರೂ ನಿಲ್ಲು +ತ್ತಿತ್ತು. ಪ್ರತಿ ದಿನ ಇಲ್ಲಿ ಬಹಳಷ್ಟು ಪ್ರಯಾಣಿ +ಕರು ಇಳಿಯುತ್ತಿರಬೇಕು. ಆದರೆ ಇಂದು ನಾನು + + + + + +ಪ್ರತಿಯೊಂದು ಕೃತಿಯನ್ನು ಪೂರ್ಣ ವಿಚಾರ ಮಾಡಿ ಅನಂತರ + + +ಪಾಲಿಗೆ ಬರುವುದೇ ಇಲ್ಲ. ಒಂದು ವೇಳೆ ಅಂಥ ಸ್ವಾತಂತ ಸಿಕ್ಕರೂ +ಅದು ಕೇವಲ ಕೀಳು ಕೆಲಸಕ್ಕಾಗಿ ಮಾತ್ರ. ಅಲ್ಲದೆ ಅದು ಸಾಮಾನ್ಯವಾಗಿ +ಮನಸ್ತಾಪವನ್ನುಂಟು ಮಾಡುತ್ತದೆ. ಇಡೀ ದೇಹ ಬತ್ತಲೆಯಾಗಿದ್ದಾಗ + + +| +ಅದನ್ನು ಮಾಡುವ ಸಾಮರ್ಥ್ಯವಾಗಲಿ, ಸ್ವಾತಂತ್ರ್ಯವಾಗಲಿ ಮನುಷ್ಕನ +| +| + + +ದ ಪ pats ಕ ದ ಹ + + +ಹಣೆಗೆ ಮಾತ್ರ ಚಿಂದಿ ಅರಿವೆ ಕಟ್ಟ ಮೆರೆಯುವಂಥ ದೃಶ್ಯವದು ! + + + + + +ಒಂದುಕಪ್ಪು ಚಹಾಕೂಡಕೊಡಲಿಲ್ಲ. ಆ ಊರು +ಆತನನ್ನು ಸಂಪೂರ್ಣ ತಿರಸ್ಕರಿಸಿತ್ತು. +ಅಂಥದರಲ್ಲಿ ಈಗ ಮೊದಲೇಸಾಕಷ್ಟು ವೇಳೆ +ಯಾಗಿತ್ತು. ಅಲ್ಲದೆ ಇನ್ನೂ ಒಂದು ಫರ್ಲಾಂಗಿ +ನಷ್ಟು ಅಂತರವನ್ನು ಕ್ರಮಿಸಬೇಕಾಗಿತ್ತು. ಎಲ್ಲ +ಕಡೆ ಹುಲ್ಲು ಹುಲುಸಾಗಿ ಬೆಳೆದಿತ್ತು ಮತ್ತು ಅಸ್ಪ +ಪ್ಪವಾದ ಮಬ್ಬು ಬೆಳಕಿನಲ್ಲಿ ಕಾಲ ಕೆಳಗಿನ ತಗ್ಗು + + +96 + + +ಹೋಗುವವನಿದ್ದೇನಲ್ಲಾ? ಅಂದ ಮೇಲೆ +ಇಂದೇಕೆ ಯಾರು ಇಳಿಯುತ್ತಾರೆ, ಸಾಯಲಿಕ್ಕೆ? + +ಆತ ಮುಖ ಒರೆಸಿಕೊಂಡ. ಆದರೆ ಆತನ +ಮುಂದೆ ಧುತ್ತೆಂದು ಪ್ರಶ್ನೆಯೊಂದು ಎದ್ದು +ನಿಂತಿತು - ಮುಂದೇನು? ಬೆಳಿಗ್ಗಿನ ಎಂಟರವ +ರೆಗೆ ಯಾವುದೇ ಬಸ್ಸು ಇಲ್ಲ. ಅಂದ ಮೇಲೆ +ಅಲ್ಲಿಯವರೆಗೆ ಎಲ್ಲಿ ವಿಶ್ರಾಂತಿ ಪಡೆಯೋದು, + + +ಕಸ್ತೂರಿ + + +ಬಲ್ಲ ಜುಲಗೋದು/ ಈ ಮರದ ಕಳಗೆ ಮಲ + + +ಗುವ ಹಾಗಿಲ್ಲ. ಯಾಕೆಂದರೆ ಆ ರಸ್ತೆಯ ಪಕ್ಕ +ದಲ್ಲಿ ಒಂದೇ ಒಂದು ಜೋಪಡಿಯೂ ಇರಲಿಲ್ಲ. +ಹಾಗಾದರೆ ಮುಂದೇನು? + +""ಈಗೇನು ಮಾಡ್ತೀರಿ? ಈ ಬಸ್ನಂತೂ +ಹೊರಟೇ ಹೋಯಿತಲ್ಲ?'' ಸನಿಹದಲ್ಲಿ +ಯಾರೋ ಪಿಸುಗುಟ್ಟಿದಾಗ ಆತ ಗಾಬರಿಯಿಂದ +ಹಿಮ್ಮೆಟ್ಟಿದ. ಆತನ ಪಕ್ಕದಲ್ಲಿ ಕೆಲ ಅಂತರದ +ಮೇಲೆ ಸನ್ಯಾಸಿಯಂತೆ ಕಾಣುವ ಒಬ್ಬ ಮನುಷ್ಯ +ನಿಂತಿದ್ದ. ಆತ ಉದ್ದವಾದ ನಿಲುವಂಗಿಯನ್ನು +ತೊಟ್ಟಿದ್ದ. ಮತ್ತು ತಲೆಗೆ ಬಿಗಿದುಕಟ್ಟಿದ +ಪೇಟಾದ ತುದಿ ಹೆಗಲ ಮೇಲೆ ತೂಗಾಡುತ್ತಿತ್ತು. +ಆತ ಶಾಂತವಾಗಿ ನಕ್ಕ ಮತ್ತು ಪುನಃ ಹೇಳಿದ. +ಈಗೇನು ಮಾಡ್ತೀರಿ? ಹಿಂದಿರುಗಿ ಹೋಗ್ತೀ +ರಾ?'' + +ಆತ ಸ್ವಲ್ಪ ಹೊತ್ತು ವಿಚಾರ ಮಾಡಿ ಹೇಳಿದ +""ಈಗ ನನ್ನ ಮುಂದಿರುವ ಪ್ರಶ್ನೆ ಇದೇ. ನಾನು +ಹಿಂದಿರುಗಿ ಹೋಗೋದಾದ್ರೂ ಹೇಗೆ? ಕತ್ತಲೆ +ಯಲ್ಲಿ ಕಾಲ್ದಾರಿಯಲ್ಲಿ ಹೋಗೋದು ಸಾಧ್ಯ +ವಿಲ್ಲ. ನೇರ ಹಾದಿ ಹಿಡಿದು ಹೋಗಬೇಕೆಂದರೆ +ಐದಾರು ಮೈಲಿ ದೂರದ ಅಂತರ, ಅಲ್ಲದೆ +ನಾನು ಆ ಹಳ್ಳಿಗೆ ಹೋಗಿ ಮಾಡೋದಾದರೂ + + +ಏನು? ನನ್ನ ಪರಿಚಯ ಯಾರಿಗೂ ಇಲ್ಲ. ಅವ - +ರಿಗೆ ನನ್ನ ಹೆಸರೂ ಗೊತ್ತಿಲ್ಲ. ಅಂದ ಮೇಲೆ" + + +ನಾನಲ್ಲಿಗೆ ಹೋಗಿ ಇರೋದಾದರೂ ಎಲ್ಲಿ?'' +ಕಡಾವಿನ ಸದ್ದು ಮಾಡುತ್ತ ಸನ್ಯಾಸಿ ಸ್ವಲ್ಪ +ಮುಂದೆ ಬಂದ. ಆತನ ಗಂಭೀರ ಮುಖ ಅಗಲ +ವಾಗಿದ್ದು, ಮಾಂಸದಿಂದ ತುಂಬಿಕೊಂಡಿತ್ತು. +ಆತ ಸನ್ಯಾಸಿ ಅಷ್ಟೇ ಅಲ್ಲ, ಮಠಾಧೀಶನಂ +ತೆಯೂ ಕಾಣುತ್ತಿದ್ದ. ""ನಿಮಗೆ ಯಾರ ಪರಿಚೆ +ಯವೂ ಇಲ್ಲದಿದ್ದ ಮೇಲೆ ಆ ಹಳ್ಳಿಗಾದರೂ ಏಕೆ +ಹೋಗಿದ್ದಿರಿ?'' ಆತ ಅಚ್ಚರಿಯಿಂದ ಕೇಳಿದ. +""ಅದೇ ಮೋಜಿನ ಸಂಗತಿ'' ಆತ ಸಹಜವಾಗಿ +ಹೇಳಲಾರಂಭಿಸಿದ. ನಿಜವಾಗಿ ಹೇಳಬೇಕೆಂದರೆ +ನಿನ್ನೆ ಯಾರಾದರೂ ಅವನಿಗೆ ನಾಳೆ ನೀನೊಂದು +ಹಳ್ಳಿಯಲ್ಲಿ ರಾತ್ರಿ ಕಳೆಯುತ್ತೀ ಎಂದು ಹೇಳಿದ್ದರೆ + + +ಜೂನ್‌ 1991 + + +Kd + + +ಆತಿ ನಂಬುತ್ತಲೇ ಇರಲಲ್ಲ. ಆದರ ಬಸ್ಸಿನಲ್ಲಿ +ಹೊರಟಾಗ ಹಿಂದಿನ ನಿಲ್ದಾಣದಲ್ಲಿ ಅವನ ಮನ +ಸ್ಲಿನಲ್ಲೊಂದು ವಿಚಾರ ಮೂಡಿತು. ಆತನಿಗೆ ಅನಿ +ಸಿತು - ಇಷ್ಟು ಸಮೀಪ ಬಂದಿರುವಾಗ ತನ್ನೂರ +ನ್ನೊಮ್ಮೆ ಯಾಕೆ ನೋಡಬಾರದು? ಇಲ್ಲಿಗೆ +ನೂರಾರು ಮೆ ಲುಗಳಿಂದ ಇನ್ನೆಂದು ಬರುವುದು +ಸಾಧ್ಯವೋ ಯಾರಿಗೆ ಗೊತ್ತು: ಈ ವಿಚಾರ +ಮೂಡಿದಾಕ್ಷಣ ಆತ ಹುಚ್ಚನಂತೆ ಪ್ರವಾಸವನ್ನು +ಅರ್ಧಕ್ಕೆ ಬಿಟ್ಟು ಬಸ್ಸಿನಿಂದ ಕೆಳಗಿಳಿದು ಆ ಹಳ್ಳಿಗೆ +ಹೋದ. ತಾನು ಆ ಹಳ್ಳಿಗೆ ಹೋಗಲೇ ಬಾರದಾ +ಗಿತ್ತೆಂದು ಈಗ ಮಾತ್ರ ಅನಿಸತೊಡಗಿತು. ಈಗ +ಆ ಹಳ್ಳಿಯಲ್ಲಿ ತನ್ನದೆನ್ನುವುದು ಏನೂ ಉಳಿದಿರ +ಲಿಲ್ಲ. ಹೀಗಾಗಿ ಆತ ಅಲ್ಲಿ ಉಳಿದುಕೊಳ್ಳದೇ +ಹಿಂದಿರುಗಿದ. ಆದರೆ ಸ್ವಲ್ಪದರಲ್ಲಿ ಕೊನೆ ಬಸ್ಸೂ +ತಪ್ಪಿತು. ಈಗ ಮುಂಜಾನೆವರೆಗೆ ಬಸ್ಸಿಲ್ಲ. ಮಠಾ +ಧೀಶ ಸುಮ್ಮನೆ ನಿಂತಿದ್ದ. ಆದರೆ ಅವನ ದೃಷ್ಟಿ +ಮಾತ್ರ ಆತನ ಮೇಲೆಯೇ ನೆಟ್ಟಿತ್ತು. ಅವನು +ಪುನಃ ಕೇಳಿದ ""ನಿಮ್ಮ ಮುಂದಿನ ವಿಚಾರ +ವೇನು?'' + +ಏನು ಉತ್ತರಿಸಬೇಕೆಂಬುದು ತಕ್ಷಣ ಆತನಿಗೆ +ಹೊಳೆಯಲಿಲ್ಲ. ಆತ ವಿಮನಸ್ಕದಿಂದ ಹೇಳಿದ. +"“ನೋಡೋಣ. ಯಾವುದಾದರೂ ಬಸ್ಸು ಬರಬ +ಹುದು ಈ ರಸ್ತೆಯಿಂದ. ಕೊನೆಯ ಪಕ್ಷ +ಮುಂದಿನ ಬಸ್‌ಸ್ಟಾ 10ಡಿಗೆ ಹೋಗಲು ಯಾವು +ದಾದರೂ ವಾಹನ ಸಿಕ್ಕರೂ ಸಾಕು!'' ಆತ ಹೀಗೆ +ಹೇಳಿದ್ದರೂ ಆ ಮಾತಿನಲ್ಲಿ ಅಡಗಿದ ಅನಿಶ್ಚಿತತೆ +ಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು ಬ್ಗ +ಹಾಗಾದರೆ ನೀವು ಹೀಗೇಕೆ ಮಾಡಬಾರದು?'' +ಮಠಾಧೀಶ ಆತನನ್ನು ಸಮೀಪಿಸಿ ಹೇಳಲಾರಂಭಿ +ಸಿದ. ""ಇಂದು ನೀವು ನಮ್ಮ ಮಠದಲ್ಲಿ ಉಳಿದು +ಕೊಳ್ಳಿ. ನಿಮ್ಮ ಸ್ನಾನ, ಊಟ, ಮಲಗುವ ವ್ಯವ +ಸ್ಮೈಯನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತೇವೆ. +ಮಠ ಕೂಡಾ ಇಲ್ಲಿಂದ ಬಹಳ ದೂರವಿಲ್ಲ. +ನೀವೀಗ ದಿನ್ನೆ ದಾಟಿ ರಸ್ತೆಗೆ ಬಂದಿದ್ದೀರಿ. ಈಗ +ಈ ರಸ್ತೆ ದಾಟಿ ಎದುರಿನ ಆ ದಿನ್ನೆ ಏರಿದರೆ ಸಾಕು +ನಮ್ಮ ಮಠ ಕಾಣಿಸುತ್ತದೆ. ಈಗ ಕತ್ತ ಲೆಯಾಗು + + +97 + + +ತ್ತಿದೆ. ಇಲ್ಲದ್ದಿದ್ದರೆ ನಿಮಗೆ ಕಾಲ್ದಾರಿ ಸ್ಪಷ್ಟವಾಗಿ +ಕಾಣಿಸಬಹುದಾಗಿತ್ತು'' + +ಆತ ಎದುರಿಗೆ ನೋಡಿದ. ದಿನ್ನೆ ಮುಳ್ಳುಗೂ +ದಲಿನ ಶ್ವಪಚನಂತೆ ಮೈಚೆಲ್ಲಿ ಕೂತ ಹಾಗೆ ಕಾಣಿ +ಸಿತು. ದಿನ್ನೆಯ ಹಾದಿ ಮೇಲೆ ನೀಲಗಿರಿಯ ಎತ್ತ +ರವಾದ ವೃಕ್ಷಗಳಿದ್ದವು. ಆ ದಟ್ಟವಾದ ಹಸಿರಿನ +ನಡುವೆ ಅವುಗಳ ನೀಳವಾದ ಬಿಳಿರೆಂಬೆಗಳು ನೆಲ +ದಲ್ಲಿ ಹುದುಗಿದ ವಿಶಾಲವಾದ ಎಲುಬಿನಂತೆ +ಕಾಣಿಸುತ್ತಿದ್ದವು. "" ಛೇ ನಿಮಗೇಕೆ ತೊಂದರೆ?'' +ಆತ ಸಂಕೋಚದಿಂದ ಹೇಳಿದ. ""ನನ್ನಂತಹ ಆಕ +ಸ್ಮಿಕ ವ್ಯಕ್ತಿಯ ಆಗಮನದಿಂದ ನಿಮಗೆಲ್ಲಾ ತುಂಬ +ತೊಂದರೆಯಾಗಬಹುದು": + +ಮಠಾಧೀಶ ದೊಡ್ಡದಾಗಿ ನಕ್ಕ. ಮತ್ತು +ಹೇಳಿದ - ""ನಮ್ಮ ಮಠದ ಬದುಕು ತುಂಬಾ +ಕಠೋರ. ನೋಡಲು ಸರಳವಾಗಿದೆಯೇನೋ +��ೌದು. ಆದರೆ ಅದರ ಮೇಲಿಂದಲೇ ಮಠದ +ಬಗ್ಗೆ ಕಲ್ಪನೆ ಕಟ್ಟ ಬೇಡಿ. ಯಾವುದೇ ಕ್ಷಣ ನಮ್ಮ +ಮಠಕ್ಕೆ ನೂರು ಜನ ಬಂದರೂ ಅವರ ಊಟದ +ವ್ಯವಸ್ಥೆ ಅಷ್ಟೇ ಅಲ್ಲ, ಮಲಗುವ ವ್ಯವಸ್ಥೆ +ಯನ್ನೂ ನಾವು ಸಹಜವಾಗಿ ಮಾಡುತ್ತೇವೆ. +ನೀವು ಒಮ್ಮೆ ಬಂದು ನೋಡಿ!'' + +ಇಂಥ ನಿರ್ಜನವಾದ ಸ್ಥಳದಲ್ಲಿ ಊಟದ ಬಗ್ಗೆ +ಸಂಶಯಗೊಂಡ ಆತನಿಗೆ ಮಠಾಧೀಶನ ಮಾತಿ + + +ನಲ್ಲಿ ನಂಬಿಕೆಯುಂಟಾಗಲಿಲ್ಲ. ಆದರೂ ಆತ ' + + +ಹೆಚ್ಚು ವಿಚಾರ ಮಾಡದೇ ಮಠಾಧೀಶನನ್ನು +ಹಿಂಬಾಲಿಸಿದ. ಮಠಾಧೀಶ ಆ ಹಾದಿಯಲ್ಲೂ +ಪಟ್ಟ ಪಟ್ಟ ಎಂದು ಕಡಾವು ಬಾರಿಸುತ್ತ ವೇಗ +ವಾಗಿ ಹೊರಟ. ಆದರೆ ಆತ ನಡೆಯುವಾಗ +ಆಗಾಗ ಮುಗ್ಗ ರಿಸುತ್ತಿ ದ್ದ. + +ಹಾಂ ಒಂದು ವಿಷಯ ಹೇಳೋದನ್ನೆ +ಮರೆತುಬಿಟ್ಟೆ, ಮಠಾಧೀಶ ಹೇಳಿದ ""ಸ್ನಾನದ +ಬಳಿಕ ನೀವು ನಮ್ಮ ಮಠದ ಬಟ್ಟೆ ತೊಡಬೇಕು, +ಅಲ್ಲದೆ ನಮ್ಮ ಹತ್ತಿರ ಬೇರೆ ಏನಿದೆ ಹೇಳಿ? +ಒಳಗಿನ ತುಂಡು ಬಟ್ಟೆ ಮೇಲೆ ಕಾವಿಯ ನೀಲು +ವಂಗಿ. ಒಂದು ದಿನದ ಮಟ್ಟಿಗೆ ನೀವು ಕಡಾವು +ಹಾಕ್ತೀರಲ್ಲಾ?'' + + +98 + + +""ಛೇ, ಅದಕ್ಕಿಂತಲೂ ಬರಿಗಾಲಲ್ಲಿ ನಡೆ ' +ಯೋದೆ₹ ಮೇಲು'' ಆತ ನಕ್ಕು ಹೇಳಿದ. ““ಕಾವಿ +ತೊಡುವುದಕ್ಕೆ ನನ್ನ ಅಭ್ಯಂತರವಿಲ್ಲ. ನಿಮ್ಮಂಥ +ಕಾವಿ ಬಟ್ಟೆ ನನಗೆ ತುಂಬಾ ಇಷ್ಟ. ಆದರೆ ಕಡಾವು +ಮಾತ್ರ ಬೇಡ. ಸಣ್ಣವನಿದ್ದಾಗ ನಾನೊಮ್ಮೆ +ಕಡಾವು ಹಾಕಿದ್ದೆ. ಆಗ ಕಾಲೊಂದು ಕಡೆ ಕಡಾವು +ಇನ್ನೊಂದು ಕಡೆಯಾಗಿ ನಡೆಯುವುದೇ ಕಷ್ಟವಾ +ಗಿತ್ತು'' + +ಇದನ್ನು ಕೇಳಿ ಮಠಾಧೀಶ ನಗಲಿಲ್ಲ. ಅವನು +ಇಷ್ಟು ಹೇಳಿದ ""ಇದಕ್ಕಿಂತಲೂ ಉತ್ತಮವಾದ +ಕಾವಿ ನಿಲುವಂಗಿ ಕೊಡುತ್ತೇವೆ'' ಅವರು ಪೊದೆ +ಗಳ ತಿರುವು ದಾಟಿ ಮುಂದೆ ಬಂದರು. +ಅಲ್ಲೊಂದು ಸಪಾಟಾದ ನೆಲವಿತ್ತು. ಅಲ್ಲಿ ಮಠಾ +ಧೀಶ ನಿಂತಾಗ ಆಯಾಸಗೊಂಡ ಆತನೂ +ನಿಂತ ಮತ್ತು ಅಚ್ಚರಿಯಿಂದ ಎದುರಿಗೆ ನೋಡ +ಲಾರಂಭಿಸಿದ. + +ದಟ್ಟವಾದ ಗಿಡ ಮರ ಪೊದೆಗಳಿಂದ ಕೂಡಿದ + + +ಎತ್ತರವಾದ ಗುಡ್ಡ. ಅದರ ಅಡಿಯಲ್ಲೊಂದು +ತಲೆಯೆತ್ತಿದ ಸುಂದರವಾದ ಮಠ. ಎತ್ತರ + + +ಹಾಗೂ ಭವ್ಯವಾದ ಪ್ರವೇಶ ದ್ವಾರವುಳ್ಳ ಮಠದ +ವಿಶಾಲವಾದ ಕಟ್ಟಡ. ಮಠದ ಹಿಂಬದಿಯಿಂದ +ಗುಡ್ಡದ ತುದಿಯವರೆಗೆ ಚಾಚಿಕೊಂಡ ನಲ್ಲಿಗಳ +ಬೃಹದಾಕಾರದ ನಾಲ್ಕು ಪೈಪ್‌ ಲಾಯಿನ್‌ಗಳು. +ಅದರ ತುದಿಗೆ ಆಚ್ಛಾಧಿಸಲ್ಪಟ್ಟ ಕಬ್ಬಿಣದ ಕೊಡೆ +ಗಳು. ಆತನನ್ನು ಚಕಿತನನ್ನಾಗಿ ಮಾಡಿದ್ದು +ಬೇರೊಂದು ವಿಷಯ. ಪ್ರವೇಶ ದ್ವಾರದಲ್ಲಿ +ಪ್ರಖರವಾದ ವಿದ್ಯುತ್‌ದ್ವೀಪ ಉರಿಯುತ್ತಿತ್ತು. +ಅಲ್ಲದೆ ಮಠದ ಗೋಪುರದ ತುತ್ತತುದಿಯಿಂದ +ಅತ್ಯಂತ ಪ್ರಖರವಾದ, ತೇಜಸ್ವಿಯಾದ ಕೆಂಡದಂ +ತಹ ಕೆಂಪು ಪ್ರಕಾಶ ಹೊರಹೊಮ್ಮುತ್ತಿತ್ತು. ಆ +ಕೆಂಪು ಪ್ರಕಾಶದ ಪಕ್ಕದಲ್ಲಿ ತ್ರಿಕೋಣಾಕೃತಿಯ +ಎರಡು ಧ್ವಜಗಳು ಫಡಘಡಿಸುತ್ತಿದ್ದವು. ಮತ್ತು +ಅದರ ಕೆಳಗೆ ದೀಪಾಲಂಕಾರದಿಂದ ಜಗಜಗಿಸು +ತ್ತಿದ್ದ ಅಕ್ಷರ “ತಪೋನಿವಾಸ'. + +""ಇದೇ ನಮ್ಮ ಮಠ'' ಮಠಾಧೀಶ ಹೇಳಿದ, + + +. "ಇದು ಹೊರಗಿನಿಂದ ಅಷ್ಟೇನೂ ಭವ್ಯವೆನಿಸು . + + +ಕಸ್ತೂರಿ + + +' ವುದಿಲ್ಲ. ಅಲ್ಲದೆ ಮಠದ ಒಳ ರಚನೆಯ ಕಲ್���" ' + + +-ನೆಯೂ ಇಲ್ಲಿಂದ ಬರಲಾರದು. ಆದರೂ +ಸ್ವಾಮಿಗಳು ಸಾಕಷ್ಟು ವಿಚಾರ ಮಾಡಿಯೆ ಈ +ಮಠ ಕಟ್ಟಿದ್ದಾರೆ.'' ನಿರ್ಜನವಾದ ಇಂತಹ +' ಗುಡ್ಡಗಾಡಿನಲ್ಲಿ ವಿದ್ಯುತ್‌ದೀಪ ಕಂಡಾಗ +ಒಮ್ಮೆಲೆ ಆತನಿಗೆ ನಂಬಿಕೆಯಾಗಲಿಲ್ಲ. ಆತ +ಬೆಕ್ಕಸಬೆರಗಾಗಿ .ನೋಡುತ್ತಲೆ ನಿಂತ. ಇದನ್ನು +ಅರಿತು ಮಠಾಧೀಶ ಹೇಳಿದ. ""ಸುಮಾರು +ಇಪ್ಪತ್ತು- ಮೂವತ್ತು ಮೈಲುಗಳವರೆಗೆ ಇಲ್ಲಿ +ವಿದ್ಯುತ್‌ ಇಲ್ಲ ಎನ್ನುವದೇನೋ ನಿಜ. ಆದರೆ +ನಮ್ಮ ಮಠ ಸ್ವಯಂಪೂರ್ಣವಾದುದು. +ವಿದ್ಯುತ್‌, ನೀರಿನ ಸರಬರಾಜು ಎಲ್ಲಾ ನಮ್ಮದೆ. +ಅಲ್ಲಿ ಬಲಗಡೆ ನೋಡಿ. ಅಲ್ಲಿದ್ದ ಹೊಲವೆಲ್ಲಾ +ಮಠದ್ದೆ. ನಮ್ಮಲ್ಲಿಯಕೆಲವರು ಅಲ್ಲಿ ದುಡಿಯು +ತ್ತಾರೆ. ಇದರಿಂದ ಆಹಾರದ ಸಮಸ್ಯೆ ಬಗೆಹರಿ +ಯುತ್ತದೆ. ಒಂದು ವೇಳೆ ಪ್ರವೇಶದ್ವಾರ ಮುಚ್ಚಿ +ದರೂ ಸಹ ಒಂದು ವರ್ಷಕ್ಕಾಗುವಷ್ಟು ಆಹಾರ +ಧಾನ್ಯ ನಮ್ಮ ಹತ್ತಿರವಿದೆ.'' + +ಗಿಡಮರಗಳನ್ನು ದಾಟಿ ಮಠದ ಆವಾರದೊ +ಳಗಿದ್ದ ಎತ್ತರವಾದ ಪೊದೆಯ ಬಳಿ ಬಂದ +ಕೂಡಲೇ ಮಠಾಧೀಶ ಆತನನ್ನು ಒಮ್ಮೆಲೆ ನಿಲ್ಲು +ವಂತೆ ಸೂಚಿಸಿದ. ""ಈಗ ಈ ಬಾಗಿಲಿನಿಂದ +ನನ್ನನ್ನು ಹಿಂಬಾಲಿಸಿ. ಈ ಬೇಲಿಗೆ ವಿದ್ಯುತ್ತಿನ +ತಂತಿ ಹಾಕಲಾಗಿದೆ. ಹಗಲು ರಾತ್ರಿ ಅದರೊಳಗೆ +ಕರೆಂಟು ಹರಿಯುತ್ತಿರುತ್ತದೆ. ಒಳಗೆ ಪ್ರವೇಶಿ +ಸಲು ಇದೊಂದೇ ಮಾರ್ಗ. ಇದಕ್ಕೂ ಸದಾಕಾಲ +ಕೀಲಿ ಇರುತ್ತದೆ.'' + +ಒಳಗೆ ಬಂದ ಮಠಾಧೀಶ ಕೊರಳಲ್ಲಿದ್ದ ಕೀಲಿ +ಯನ್ನು ನಿಲುವಂಗಿಯೊಳಗೆ ತೂರಿಸಿ ಮಠ ಸಮೀ +ಪಿಸಿದ. ಈಗ ಮಠ ಮಾಣಿಕ್ಯ ಹೊತ್ತ ಸರ್ಪದ +ಹೆಡೆಯಂತೆ ಕಾಣಿಸುತ್ತಿತ್ತು. ಅದನ್ನು ನೋಡು +ತ್ತಲೇ ಬರುತ್ತಿದ್ದ ಆತ ಒಂದು ಕ್ಷಣ ಭಯದಿಂದ +ಕಂಪಿಸಿದ. ನೋಡನೋಡುತ್ತಿದ್ದಂತೆ ಇಂಥದೇ +ಕಾವಿ ನಿಲುವಂಗಿ ತೊಟ್ಟ ಅನೇಕ ಆಕೃತಿಗಳು +ದಟ್ಟ ಗಿಡಮರಗಳ ಮರೆಯಿಂದ ಹೊರಬಿದ್ದು +ಅವರನ್ನು ಹಿಂಬಾಲಿಸಲಾರಂಭಿಸಿದವು. ಅಷ್ಟ + + +ಜೂನ್‌ 1991 + + +ರ + + +Vi + + +""ನಿಮ್ಮ ಮಗಳನ್ನು ಪ್ರೀತಿಸ್ತೀನಿ'' ಎಂದು +ನ್ನ ಹೆಂಡ್ತಿ ಎದುರು ಹೇಳು... ನಿನ್ನ ಧೈರ್ಯ +"ಲ + + +ತಕಕ + + + + + +ರಲ್ಲಿ ತಟ್ಟನೆ ನಿಂತ ಮಠಾಧೀಶ ಎಡಕ್ಕೆ ತಿರುಗಿ + + +ಸನಿಹದಲ್ಲಿದ್ದ ತುಳಸಿಕಟ್ಟೆ ಯೊಂದರ ಎದುರು +ನಿಂತ. ತುಳಸಿಕಟ್ಟೆಗೆ ನಮಸ್ಕರಿಸುತ್ತ ಮಠಾಧೀಶ +ಹೇಳಿದ - ""ಇದು ಆದ್ಯ ಸ್ವಾಮಿಗಳ ಸಮಾಧಿ. +ಉಳಿದ ಸ್ವಾಮಿಗಳ ವಿಶ್ರಾಂತಿ ಸ್ಥಳವು ಇದೇ'' +ತಾನು ನಮಸ್ಕರಿಸಬೇಕೋ ಬೇಡವೋ ಎಂದು +ಎಚಾರ ಮಾಡುವಷ್ಟರಲ್ಲಿ ಮಠಾಧೀಶ ಹೊರಳಿ +ಪ್ರವೇಶದ್ವಾರದ ಸನಿಹಕ್ಕೆ ಬಂದ. ಆತ ಅದನ್ನು +ಸಮೀಪಿಸುವಷ್ಟರಲ್ಲಿ ಆ ದ್ವಾರ ತೆರೆದುಕೊಂ +ಡಿತು. ಅವರು ಒಳಗೆ ಪ್ರವೇಶಿಸಿದಾಕ್ಚಣ ಪ್ರವೇಶ +ದ್ವಾರದ ಮೇಲಿನ ಆ ತೇಜಸ್ವಿ ದೀಪ ಆರಿತು. +ಹಿಂದೆ ಹಳದಿ ನೆರಳಿನಂತೆ ಬರುತ್ತಿ ರುವರಲ್ಲಿ +ಕೊನೆಯ ಇಬ್ಬರು ಆ ಬೃಹದಾಕಾರದ ಪ್ರವೇಶ +ದ್ವಾರವನ್ನು ವ್ಯವಸ್ಥಿತವಾಗಿ ಮುಚ್ಚಿ ದಾಕ್ಚಣ +ಹೊರಜಗತ್ತಿನ ಸಂಪರ್ಕ ಕಡಿದುಕೊಂಡಂತೆ +ಮಠ ಒಮ್ಮೆಲೆ ಅಲಿಪ್ತವಾಯಿತು. ಮಠಾಧೀಶ +ಒಳಗೆ ಬರುತ್ತಲೇ ಸುತ್ತಲಿನ ಹಳದಿ ��ೆಳಕಿನೊಳ + + +99 + + +ಗಿಂದ ಶಿಷ್ಕರಿಬ್ಬರು ಎದುರಿಗೆ ಬಂದರು. ಮತ್ತು +ಭರ್ಜರಿಯಾದ ಶಾಲೊಂದನ್ನು ಅವರ ದೇಹದ +ಮೇಲೆ ಹೊದಿಸಿ ಮತ್ತೆ ಆ ಬೆಳಕಿನಲ್ಲಿ ಕರಗಿ +ಹೋದರು. + +ಮತ್ತಷ್ಟು ಗಾಬರಿಯಾದ ಆತ ಸುತ್ತಲೂ +ನೋಡಿದ. .ಆ ದಿವಾನಖಾನೆ ಎಷ್ಟು ವಿಶಾಲವಾಗಿ +ತ್ತೆಂದರೆ ಅಲ್ಲಿದ್ದ ದೀಪದ ಬೆಳಕು ಕೊನೆವರೆಗೂ +ಮುಟ್ಟುತ್ತಲೇ ಇರಲಿಲ್ಲ. ಆದರೆ ಅಂಥದೇ ಸಡಿ +ಲಾದ ಪೋಷಾಕು ತೊಟ್ಟ ಅನೇಕ ಆಕ ಗತಿಗಳು + + +ಒಂದೆಡೆ ಚೆಲ್ಲಿದ ನೆರಳಿನಂತೆ ಗೋಡೆಯ ಹತ್ತಿರ + + +ಸ್ತಬ್ದವಾಗಿ ನಿಂತಿದ್ದವು. ಆ ಶಿಷ್ಕರ ತಲೆ +ಸಂಪೂರ್ಣ ಬೋಳಿಸಲಾಗಿತ್ತು. +""ನೀವು ಈ ಮಠದ ಪ್ರಮುಖವ್ಯಕ್ತಿಯೇ?9'' +ಆತ ನಮ್ರವಾಗಿ ಕೇಳಿದ. ಇಷ್ಟು ಹೊತ್ತಿನ +'ಭೆಟ್ಟಿಯ ನಂತರ ಮಠಾಧೀಶ ಮೊಟ್ಟ ಮೊದಲು + + +ನಕ್ಕ. ಆತ ಒಬ್ಬ ಶಿಷ್ಯನಿಗೆ ಸಂಜ್ಞೆ ಮಾಡಿದಾಕ್ಷ ಣ + + +ಆತ ಅತಿಥಿಗಾಗಿ ಆಸನವನ್ನು ತಂದಿಟ್ಟ. ಆದರೆ +ಮಠಾಧೀಶ ಮಾತ್ರ ಹಾಗೇ ನಿಂತ ಮತ್ತು +ಹೇಳಿದ. :""ಅಲ್ಲ, ನಾನು ಮಠದ ಪ್ರಮುಖ +ವ್ಯಕ್ತಿಯಲ್ಲ. ಆದರೆ ಆದ್ಯ ಸ್ವಾಮಿಗಳು ನನ್ನ +ಮೇಲಿನ ಪ್ರೇಮದಿಂದ ಈ ಜವಾಬ್ದಾರಿ ನೀಡಿ +ದ್ದಾರೆ. ಆದ್ದರಿಂದ ಇಲ್ಲಿ ಪ್ರಮುಖ ಹಾಗೂ +ಸೇವಕನೆಂಬ ಭೇದವೇ ಇಲ್ಲ. ಈ ಶಿಷ್ಯರೆಲ್ಲ +ಆಮೇಲೆ' ಬಂದರು. ನಾನು ಇವರಿಗಿಂತ +ಮೊದಲೇ ಬಂದಿರುವುದೇನೋ ಹೌದು. ಆದರೆ +ನಾನು ಸಹ ಅವರಂತೆಯೇ ಒಬ್ಬ ಸೇವಕ, ಅನು +ಯಾಯಿ, ಅಪ್ಟೆ.'' + +""ಹಾಗಾದರೆ ಸದ್ಯ ಈ ಮಠದ ಸ್ವಾಮಿ +ಯಾರು, ಅವರೆಲ್ಲಿದ್ದಾರೆ?'' ಮಠಾಧೀಶ ಏನೂ +ಉತ್ತರಿಸಲಿಲ್ಲ. ಕ್ಷಣಕಾಲ ಗೋಡೆ ಬದಿಗೆ ನಿಂತ +ಅನುಯಾಯಿಗಳ ಚಲನವಲನ ಕಾಣಿಸಿತು. +ಆದರೆ ಮತ್ತೆ ಅವರು ಗೋಡೆಯ ಮೇಲಿನ +ಚಿತ್ರಗಳಂತೆ ಸ್ತಬ್ಬರಾದರು. ಮಠಾಧೀಶ +ಹೇಳಿದ. ""ನಿಮಗೆ ಈ ವಿಷಯವನ್ನೆಲ್ಲ ಹೇಳು +ತ್ತೇನೆ. ಆದರೆ ನಿಮಗೆ ನಡೆದು ದಣಿವಾಗಿರಬೇಕು +ಆದ್ದರಿಂದ ಮೊದಲು ಸ್ನಾನ ಮಾಡಿ. ಆಮೇಲೆ + + +100 + + +ಸ್ವಲ್ಪ ತಿಂಡಿ ತಿನ್ನಿ. ರಾತ್ರಿಯ ಊಟಕ್ಕಿನ್ನೂ ವೇಳೆ ' + +ಇದೆ. ಅನಂತರ ನಿಮಗೆಲ್ಲ ವಿಷಯ ಹೇಳು ' +ತ್ತೇನೆ. ಈ ಮೊದಲೇ ನಾನು ಹೇಳಿದ ನಿಯಮ +ವನ್ನು ನೀವು ಪಾಲಿಸಬೇಕೆಂದು ವಿನಂತಿಸುತ್ತೇನೆ. + +ಮಠದೊಳಗೆ ನೀವು ಎಲ್ಲಿಯವರೆಗೆ ಇರು +ತ್ತಿರೋ ಅಲ್ಲಿಯವರೆಗೆ ಇಲ್ಲಿಯ ಬಟ್ಟೆ ಯನ್ನೇ +ತೊಡಬೇಕು.'' + +""ನಾನು ಹಾಕಿಕೊಂಡ ಈ ಬಟ್ಟೆ ವಿನಾ ನನ್ನ +ಹತ್ತಿರ ಬೇರೆ ಡ್ರೆಸ್ಸೇ ಇಲ್ಲ. ಅದು ಕೂಡ ಹೊಲ +ಸಾಗಿದೆ.'' ಆತ ಹೇಳಿದ. + +ಮಠಾಧೀಶ ಮತ್ತೆ ಸನ್ನೆ ಮಾಡಿದಾಕ್ಷಣ ಒಬ್ಬ +ಶಿಷ್ಯ ಅವರ ಬಳಿಗೆ ಬಂದ. ಮತ್ತು ಬಾಗಿ ನಮಸ್ಕ +ರಿಸಿದ. ಆತ ಆ ಶಿಷ್ಯನನ್ನು ಹಿಂಬಾಲಿಸಿದ: ಸ್ನಾನ +ಗೃಹದಲ್ಲಿ ಆತ ಬಟ್ಟೆ ಯನ್ನೆಲ್ಲ ಕಳಚಿದ. ಮತ್ತು +ಶಿಷ್ಯ ನೀಡಿದ ಹಳದಿ ಬಟ್ಟೆ ತೊಟ್ಟು ಸ್ನಾನಕ್ಕಿಳಿದ. +ಸ್ನಾನಗೃಹ ನೋಡಿದ ಕೂಡಲೇ ಇದು ವಿರಕ್ತ +ಸನ್ಯಾಸಿಗಳ ಸಲುವಾಗಿಯೇ ಇದ್ದಿರಬೇಕೆಂಬ +ಭ್ರಮೆ ಕ್ಷಣಕಾಲ ಮೂಡಿತು. ಶಾವರಿನಿಂದ ಬಿಸಿ + + +«ನೀರಿನ ತುಂತುರು ಹನಿ ಮೆ ಮೇಲೆ ಬೀಳಲಾರಂ + + +ಭಿಸಿದ ಕೂಡಲೇ ಮನಸ್ಸು ಸಂತೋಷದಿಂದ ಅರ +ಳಿತು. ಮೈ ಒರೆಸಿಕೊಂಡರೂ ಸಹ ಸಾಬೂನಿನ ' +ಉತ್ಕಟವಾದ ಸುವಾಸನೆ: ಇನ್ನೂ ' ಹಾಗೆಯೇ +ಇದ್ದದ್ದು ಆತನಿಗೆ ಅನಿಸಿತು. ಇಂಥ ವಿಲಾಸಿ +ಜೀವನ ಸಹಜವಾಗಿ ಸಿಗುವ ಹಾಗಿದ್ದರೆ ಇಡೀ +ಆಯುಷ್ಯವನ್ನೇ ಇಲ್ಲಿ ಕಳೆಯಲು.ಯಾವ ಅಭ್ಯ ೦ +ತರವೂ ಇಲ್ಲ! + +ಆತ ಹೊರಗೆ ಬಂದ ತಕ್ಷಣ ಶಿಷ್ಯ ಶ್ರೀಗಂಧದ +ಮಣೆ ಮೇಲಿಟ್ಟ ಬಟೆ ತಿಯನ್ನು ಮುಂದೆಹಿಡಿದಾಗ : +ಅಚ್ಚರಿಯಿಂದ. ದಿಗ್ಮೂಢನಾದ. ಅದು ರೇಶ್ವೆಯ +ಅತ್ಯಂತ ಶೆ ಶ್ರೇಷ್ಠ ಬಟ್ಟೆ ಯಾಗಿತ್ತು. ಅಲ್ಲದೆ ರೇಶ್ವೆ +ನೂಲಿನ ಕುಸುರಿ ಮಾಡಲಾಗಿತ್ತು. ಆ ಸಡಿಲಾದ: +ಬಟ್ಟೆಯನ್ನು ತೊಟ್ಟಾಗ ಅದರ. ಮೃದು ಸ್ಪರ್ಶ +ದಿಂದ ಆತನ ದೇಹ ನವಿರೆದ್ದಿತು. ಆತ ಹಿಂದಿರುಗಿ +ಬಂದಾಗ ಇನ್ನೊಬ್ಬ ಶಿಷ್ಠ ಮಖಮಲ್ಲಿನ-ಆಸನ +ವನ್ನು ತಂದಿಟ್ಟ. ಆ ಆಸನದ ಮೇಲೆಕೂಡು ಶಿವಪ್ಪ +ರಲ್ಲಿ 'ಮತೊ ಬ್ಬ ಹಾಲಿನ ಬಟ್ಟ ಲುಮತು ಹಣ್ಣು + + +ಕಸೂರಿ + + +ಗಳಿಂದ ತುಂಬಿದ ಬೆಳ್ಳಿಯ ಬಟ್ಟಲನ್ನು ತಂದು +ಮುಂದಿಟ್ಟ. ಆತ ಪ್ರಸನ್ನಚಿತ್ತನಾಗಿ ಬಿಸಿ ಹಾಲು +ಗುಟುಕರಿಸಿದಾಗ ರೇಶ್ಮೆಯ ಮೃದು ಸ್ಪರ್ಶಕ್ಕೆ +ಸೂರ್ಯ್ಯ ಕಿರಣ ಅರಳಿಕೊಂಡಂತೆ ಆತ ಪ್ರಫುಲ್ಲಿ +ತಗೊಂಡ. ಆದರೆ ತಕ್ಷಣ ಎಚ್ಚರಗೊಂಡ ಮತ್ತು +ಅಸ್ವಸ್ಥಗೊಂಡ. ಮಠಾಧೀಶನಂತೆ ಉಳಿದ +ಶಿಷ್ಯರೂ ಆತನನ್ನೆ ನೇರವಾಗಿ ದಿಟ್ಟಿ ಸುತ್ತಾ ನಿಶ್ಚಲ +ರಾಗಿ ನಿಂತಿದ್ದರು. ""ಆ ಸುವಾಸಿತ ಸ್ನಾನ, ಈ +ವೆ ೈಭವಯುತ ಆಸನಗಳು, ರೇಶ್ಮೆ ಬಟ್ಟೆ, ಬೆಲೆ +ಯುಳ್ಳ ಬೆಳ್ಳಿಯ ಪಾತ್ರೆಗಳು ಇದೆಲ್ಲ ನೀವು +ಸ್ವೀಕರಿಸಿದ ವಿರಕ್ತ ಜೀವನಕ್ಕೆ ವಿಸಂಗತವಾದುದ +ಲ್ಲವೇ?'' ಆತ ಸುತ್ತಲೂ ನೋಡುತ್ತ ಹೇಳಿದ. + +""ನೀವಿಂದು ನಮ್ಮ ಅತಿಥಿ. ನಿಮ್ಮಂತಹ ಅತಿ +ಥಿಗಳ ಸ್ವಾಗತಕ್ಕೆ ಇದೆಲ್ಲ ಹೆಚ್ಚೇನಲ್ಲ. ಬೆಳ್ಳಿ +ಬಂಗಾರದ ಬಗ್ಗೆ ಆಸಕ್ತಿ ತೋರಿಸಬಾರದೆಂದು +ನಮ್ಮ ಆದ್ಯ ಸ್ವಾಮಿ ತಿಳಿಸಿದ್ದಾರೆ. ಆದರೆ ಬೆಳ್ಳಿ +ಬಂಗಾರ ಸಹಜವಾಗಿ ಸಿಕ್ಕಾಗ ಅದನ್ನು ತಿರಸ್ಕರಿಸಿ +ಮಣ್ಣಿನ ಪಾತ್ರೆಗಾಗಿ ಆಗ್ರಹ ಮಾಡೋದು ಸಹ +ಒಂದು ಪ್ರಕಾರದ ಅಹಂಕಾರ. ನಾನು ಆಮಟ್ಟಕ್ಕೆ +ಏರಿಲ್ಲ. ಆದರೆ ನಾನು ಮಾತ್ರ ಮಣ್ಣಿನ ಪಾತ್ರೆ + + +ಯಲ್ಲಿ ಆಹಾರ ಕೊಟ್ಟರೂ ಸಹ ಅಷ್ಟೇ ನಿರ್ವಿಕಾ : + + +ರವಾಗಿ ಸ್ವೀಕರಿಸುತ್ತೇನೆ. ಆದರೆ ನನ್ನ ವೈಯಕ್ತಿಕ +ಅನಾಸಕ್ತಿಯನ್ನು ತೋರಿಸುವ ಸಲುವಾಗಿ ಎದು +ರಿಗೆ ಬಂದ ಬೆಳ್ಳಿ ಪಾತ್ರೆಯನ್ನು ಬದಿಗೆ ತಳ್ಳುವ +ಕೆಲಸವನ್ನು ಬಹಿರಂಗವಾಗಿ ಮಾಡಲಾರೆ. +ಅಲ್ಲದೆ ಇಂದಿನ ನಿಮ್ಮ ಅತಿಥಿ ಸತ್ಕಾರ ವೈಶಿಷ್ಟ್ಯ +ಪೂರ್ಣವಾಗಿದೆ ಎಂಬುದನ್ನು ನಾನು +ಒಪ್ಪುತ್ತೇನೆ. + +ನೀವು ಆಗ ಪ್ರಶ್ನೆಯೊಂದನ್ನು ಕೇಳಿದಿರಿ, +ಸ್ವಾಮಿ ಬಗ್ಗೆ. ಆ ವಿಷಯ ಈಗ ಹೇಳುತ್ತೇನೆ. +ಇಲ್ಲಿಯ ಸ್ವಾಮಿಯ ಮಹಾಯಾತ್ರೆ ಪೂರ್ಣ +ಗೊಂಡು ಮೂರು ತಿಂಗಳಾದವು. ನಾವು ಬರೋ +ಕಾಲಕ್ಕೆ ಒಂದು ತುಳಸಿ ವೃಂದಾವನ ನೋಡಿದೆ +ವಲ್ಲ, ಅಲ್ಲೇ ಅವರ ಸಮಾಧಿಯೂ ಇದೆ. ಈಗ +ಸದ್ಯ ಆ ಪೀಠವನ್ನು ಯಾರೂ ಅಲಂಕರಿಸಿಲ್ಲ. +ನೂರಾಎಂಟು ದಿವಸದೊಳಗೆ ಹೊಸ ಸ್ವಾಮಿ + + +ಜೂನ್‌ 1991 + + +ಯನ್ನು ಪ್ರತಿಷ್ಠಾಪಿಸುವುದು ಮಠದ ಆದ್ಯ +ಕರ್ತವ್ಯ. ನಾವು ಎಲ್ಲ ಕಡೆ ಅಲೆದಾಡಿ, ಸ್ವಾಮಿಯ +ಪುನರಾವತಾರದ ಚಿಹ್ನೆ ಎಲ್ಲಾದರೂ ಕಂಡು +ಬರುತ್ತದೋ ಎಂದು ಹಾದಿ ಕಾಯುತ್ತಿದ್ದೇವೆ.'' +ಎಂದು ಮಠಾಧೀಶ ವಿವರಿಸಿದ. + +""ಅಂದರೆ ಒಬ್ಬ ಸ್ವಾಮಿಯ ಮೃತ್ಯುವಿನ +ನಂತರ ನಿಮ್ಮಲ್ಲಿ ಯಾರೂ ಸ್ವಾಮಿಗಳಾಗೋದಿ +ಲ್ಲವೇ?'' ಆತ ಉತ್ಸುಕತೆಯಿಂದ ಕೇಳಿದ. + +ಆಗ ಮಠಾಧೀಶ ಗೋಣು ಅಲುಗಾಡಿಸಿ ಇಲ್ಲ +ವೆಂದು ಸೂಚಿಸಿ ಮತ್ತೆ ಹೇಳಿದ - ““ಅಷ್ಟೇ ಅಲ್ಲ +ಸ್ವಾಮಿಗಳು ತಮ್ಮ ಉತ್ತ ರಾಧಿಕಾರಿಯನ್ನು -ಸಹ +ನೇಮಿಸುವ ಹಾಗಿಲ್ಲ. ಅದಕ್ಕಾಗಿಯೆ ನೂರಾ +ಎಂಟು ದಿನಗಳ ಅವಧಿ ಇದೆ. ಆದ್ಯ ಸ್ವಾಮಿಗಳ +ನಂತರ ಬಂದ ಎಲ್ಲ ಸ್ವಾಮಿಗಳ ಹೆಸರು "ಶಿವ +ಚರಣ' ಎಂದೇ ಇರುತ್ತದೆ. ಒಬ್ಬ ಸ್ವಾಮಿ ಒಕ್ಕಲಿ +ಗನಾಗಿದ್ದ. ಹಲವಾರು ವರ್ಷ ಆಸ್ಪತ್ರೆಯಲ್ಲಿ +ಬಿದ್ದಿದ್ದ. ಯಾರ ಆಧಾರವೂ ಇರಲಿಲ್ಲ. ಅವರಿಗೆ + + +- ಸ್ವಾಮಿಗಳಾಗುವ ಭಾಗ್ಯ ದೊರಕಿತು. ಅನಂತರ + + +ಒಬ್ಬ ಸ್ವಾಮಿ ಮೊದಲು ಜನಿವಾರ, ಅತ್ತರ +ಮಾರಾಟ ಮಾಡುತ್ತ ಅಲೆದಾಡುತ್ತಿದ್ದರು. + + +ಮತ್ತೊಬ್ಬ ಸ್ವಾಮಿ ಕಾಶೀರಾಮೇಶ್ವರದ + + +ಯಾತ್ರೆಗೆ ಹೊರಟ. ಜಠಾಧಾರಿ ವಿರಾಗಿಯಾಗಿದ್ದ +ಅಂದರೆ ಸ್ವಾಮಿಯಾಗಲು ಮೊದಲು ಕಠಿಣ +ತಪಸ್ಸು, ಕಠೋರ ವಿರಾಗ ಜೀವನ ನಡೆಸಬೇಕಾ +ಗಿಲ್ಲ. ಸ್ವಾಮಿ ಎಲ್ಲಿ ಪ್ರಕಟಗೊಳ್ಳುತ್ತಾರೆ, ಯಾವ +ಸ್ವರೂಪದಲ್ಲಿ ದರ್ಶನ ಕೊಡುತ್ತಾರೆ, ಇದು +ನಮ್ಮಂಥ ಅಜ್ಞ ಅನುಯಾಯಿಗಳಿಗೆ ತಿಳಿಯು +ವುದು ಹೇಗೆ ಸಾಧ್ಯ? ನೀವು ಇಂದಿಲ್ಲಿ ಅತಿಥಿ +ಯೆಂದು ಬಂದಿದ್ದೀರಿ. ಯಾರಿಗ್ಗೊತ್ತು, ಸ್ವಾಮಿ +ನಿಮ್ಮ ರೂಪದಲ್ಲಿ ' ಬಂದಿರಲೂಬಹುದು. +ಹೀಗಾಗಿ ಅವರಿಗೆ ನಾವು ಯಾವ ಆತಿಥ್ಯ ನೀಡು +ತ್ರೇವೋ ಅದನ್ನೇ ನಿಮಗೂ ನೀಡಲಾಗಿದೆ +ಅಷ್ಟೆ. + +""ಆದರೆ ಕೊನೆಗೆ ಇಂಥ ಮನುಷ್ಯನೇ ನಿಮ್ಮ +ಸ್ವಾಮಿಯ ಅವತಾರವೆಂದು ಹೇಗೆ ನಿರ್ಧರಿಸು +ತ್ತೀರಿ?'' + + +101 + + +ಮಠಾಧೀಶ ಒಮ್ಮೆಲೆ ವಿನಮ್ರಗೊಂಡು +ಹೇಳಿದ. ""ನಿಮಗೆ ವಿಶ್ವಾಸ ಹುಟ್ಟ ಲಿಕ್ಕಿಲ್ಲ. ಇದು +ಈಗಾಗಲೇ ನನಗೆ ತಿಳಿದಿದೆ. ಆದರೂ ಹೇಳು +ತ್ತೇನೆ ಕೇಳಿ. ಸ್ವಾಮಿಗಳ ಧ್ಯಾನ ಮಾಡುವ ಆಸನ +ಕೆಳಗಿನ ಕೋಣೆಯಲ್ಲಿದೆ. ಅದರ ಮೇಲೆ ಕೂತು +ನಿಮ್ಮಂಥ ವ್ಯಕ್ತಿ ಕೈ ಮೇಲಕ್ಕೆತ್ತಿದಾಗ ಮಾಡಿದಾಗ +ಅವರ ಬೆರಳಿನಿಂದ ತ್ರಿದಲ ಹುಟ್ಟುತ್ತದೆ.'' + + +ಇದನ್ನು ಕೇಳಿ ಆತ ಅವಿಶ್ವಾ ಸದಿಂದ ಮಠಾಧೀಶ + + +ನನ್ನೇ 'ನೋಡಲಾರಂಭಿಸಿದ. + +ಅನಂತರ ಆತ ಮನಸ್ಸಿ € ನಕ್ಕ ಮತ್ತು ಹೇಳಿದ, +"ನೀವು ನನಗೆ ಕೊಟ್ಟ ಹ ಬಟ್ಟಿ ಕ್ಷಣ ಕಾಲ +ಮರೆತುಬಿಡಿ. ಆದರೆ ಒಂದು ವಿಷಯ ಮಾತ್ರ +ನಾನು ವಿಶ್ವಾಸದಿಂದ ಹೇಳಬಲ್ಲೆ. ನಿಮ್ಮ ಸ್ವಾಮಿ +ಗಳ ಆಗಮನ ಬೇರೆ ಎಲ್ಲಿಂದಲಾದರೂ ಆಗಲಿ. +ಆದರೆ ನನ್ನೊಳಗೆ ಮಾತ್ರ ಕಾಣಲಾರದು. +ಇದನ್ನು : ನಾನು ಖಾತ್ರಿಯಿಂದ ಹೇಳಬಲ್ಲೆ. +ನನ್ನಂಥ ಮನುಷ್ಯ ಪ್ರತ್ಯಕ್ಷ ಬಿಲ್ವಪತ್ರದ ಗಿಡ +ಹಚ್ಚಿದರೂ ಅದು ತಾಳಲಾರದು. ಅಂಥದರಲ್ಲಿ +ನನ್ನ ಬೆರಳಿನಿಂದ ಬಿಲ್ವಪತ್ರ 'ತಂತಾನೇ +ಹುಟ್ಟೋದು ಸಾಧ್ಯವೇ?'' + +ಈ ಮಾತುಕೇಳಿ ಮಠಾಧೀಶ ನಗದೇ ಇದ್ದಾಗ +ಆತ ನಾಚಿ ಸುಮ್ಮನಾದ. ಮಠಾಧೀ�� ಸನ್ನೆ ಮಾಡಿ +ದಾಕ್ಷಣ ಒಬ್ಬ ಶಿಷ್ಯ ಆತನ ಸಮ್ಮುಖದ ಹಾಲಿನ +ಪಾತ್ರೆ ಎತ್ತೊಯ್ದ. + +ಮಠಾಧೀಶ ಹೇಳಿದ, ""ಊಟಕ್ಕಿನ್ನೂ +ಸಾಕಷ್ಟು ಅವಕಾಶವಿದೆ. ಆದ್ದರಿಂದ ನಾನು +ನಿಮಗೆ ತಪೋಮಂದಿರ ತೋರಿಸುತ್ತೇನೆ. ಈ +ಮಂದಿರವನ್ನು ಸ್ವಾಮಿಗಳು ವಿಶಿಷ್ಟವಾದ ರೀತಿ +ಯಲ್ಲಿ ಕಟ್ಟಿದ್ದಾರೆ. ಈ ಹೊರಭಾಗ ನಿಮಗೆ +ವಿಶಾಲವಾಗಿ ಕಾಣಿಸಿದರೂ ಅದು ಮಂದಿರದ +ಚಿಕ್ಕ ಭಾಗ. ಕೇವಲ ನಿಮ್ಮಂತಹ ಅತಿಥಿಗಳಿಗಾಗಿ +ಮಾತ್ರ ಮೀಸಲಾಗಿಟ್ಟಿದ್ದೇವೆ.. ಮಂದಿರದ +ಮುಖ್ಯ ಭಾಗ ನೆಲದೊಳಗಿದೆ.'' + +ಇಲ್ಲಿ ಯವರೆಗೆ ಸುತ್ತಲೂ ಸ್ತಬ್ಧವಾಗಿ ನಿಂತ +ಹಳದಿ ಆಕೃತಿಗಳು ಸಮ್ಮುಖದ ಕತ್ತಲೆಯಲ್ಲಿ +ಕ್ರಮೇಣ ಕರಗಿದವು. ಈಗ ಅವರಿಬ್ಬರ ಹೊಠ + + +102 + + +ತಾಗಿ ಆ ದಿವಾನಖಾನೆಯಲ್ಲಿ ಬೇರೆ ಯಾರೂ +ಇರಲಿಲ್ಲ. ಈ ಮಂದಿರದ ರಚನೆಗೆ ಮುಖ್ಯ +ಕಾರಣ ಹೀಗಿದೆ. ಆದ್ಯ ಸ್ವಾಮಿಗಳು ಕಾಲ್ನಡಿಗೆ +ಯಿಂದ ತೀರ್ಥಕ್ಷೆ: ಆತ್ರ ದರ್ಶನ ಮಾಡುತ್ತ +ಶ್ರೀಶೈಲ ಪರ್ವತದ ಬಳಿಗೆ ಬಂದರು. ಮಸ್ತಕ +ದಲ್ಲಿ: ತೇಜಃಪುಂಜವಾದ ರತ್ನ ಹೊಳೆಯುವಂತೆ +ಅಲ್ಲಿ ಅವರಿಗೆ ಸಾಕ್ಟಾತ್ಕಾರವಾಯಿತು. ಭವ್ಯಶಿಖ +ರದಂತೆ ಕಾಣುವ ಓರ್ವ ಶುಭ್ರ ಜಟಾಧಾರಿ ಖಷಿ +ಅವರಿಗೆ ಕಾಣಿಸಿದ ಮತ್ತು ಆ ಯಷಿಸ್ವಾಮಿಗಳಿಗೆ +ಹೇಳಿದ - “ಇಲ್ಲಿಂದ ಪಶ್ಚಿಮ ದಿಕ್ಕಿನ ಅರಣ್ಯಕ್ಕೆ +ಹೋಗು. ಅಲ್ಲಿ ನಿನಗೊಂದು ಸಂಪೂರ್ಣ ಒಣ +ಗಿದ ಮಾವಿನ ಮರ ಕಾಣಿಸುತ್ತದೆ. ಆ ಮರದ +ರೆಂಬೆಗೆ ಜೇನುಗೂಡಿದೆ. ಈ ಗುರುತಿನ ಹಾದಿ +ಹಿಡಿದು ನಿರ್ಭಯದಿಂದ ಬಲಕ್ಕೆ ತಿರುಗು. +ಅಲ್ಲಿಯ ಗುಹೆಯಲ್ಲಿ ಧ್ಯಾನ ಮಾಡು. ನೀನು +ಜ್ಞಾನಿಯಾಗುತ್ತಿ' ಸ್ವಾಮಿ. ಆ ಗೊಂಡಾರಣ್ಯ +ವನ್ನು ದಾಟಿ ಗುಹೆಯ ಸಮೀಪಕ್ಕೆ ಬಂದರು. +ಗುಹೆಗೆ ಹಲವು ಮಾರ್ಗಗಳಿದ್ದವು. ಕೆಲವು ಕಡೆ +ಯಂತೂ ಅಂಬೆಗಾಲಿಡುತ್ತ ಹೋಗದೆ ಗತ್ಯಂತವಿ +ರಲಿಲ್ಲ. ಗುಹೆಯ ನಟ್ಟನಡುವೆ ಬಂದಾಗ +ಅಲ್ಲೊಂದು ಶಿವಲಿಂಗ ಕಾಣಿಸಿತು. ಅದೆಂಥ +ಕಲ್ಲೋ ಯಾರಿಗೆ ಗೊತ್ತು. ಆದರೆ ಆ ಕಲ್ಲು +ಮಾತ್ರ . ಮೃದುವಾಗಿತ್ತು. ಮತ್ತು ಅದರ +ಸುತ್ತಲೂ ಬಿಸಿ ನೀರಿನ ಕಾರಂಜಿ ಇತ್ತು. ಸ್ವಾಮಿ +ಗಳು ಅಲ್ಲಿ ನಾಲ್ವತ್ತು ದಿನ ತಪಶ್ಚರ್ಯ ಮಾಡಿ +ದರು. ಅಲ್ಲಿಂದ ಮರಳಿದ ಬಳಿಕ ಸ್ವಂತ ಧ್ಯಾನ +ಕ್ಕಾಗಿ ಈ ಮಂದಿರವನ್ನು ಕಟ್ಟಿ ಸಿಕೊಂಡರು. +ನೀವು ಕೆಲವೇ ಭಾಗ್ಯವಂತರಲ್ಲಿ ಒಬ್ಬರು. ಯಾಕೆಂ +ದರೆ ಸ್ವಾಮಿಗಳಿದ್ದಾಗ ಯಾರೂ ಆ ಪೀಠದ +ಹತ್ತಿರ ಹೋಗುವ ಹಾಗಿರಲಿಲ್ಲ. ಆದರೆ ಈಗ +ಮಾತ್ರ ನೀವು ಆ ಎಲ್ಲ ಪರಿಸರವನ್ನು ನೋಡಬ +ಹುದು. ನಡೆಯಿರಿ ಹೋಗೋಣ. ಬಾಗಿಲಿನ +ಚೌಕಟ್ಟಿನಲ್ಲಿ ಮಾತ್ರ ಜಾಗರೂಕತೆಯಿಂದ ಕಾಲಿ +ಡಬೇಕು. ಯಾಕೆಂದರೆ ನೆಲಮಾಳಿಗೆಗೆ ಹೋಗುವ +ಮೆಟ್ಟಲುಗಳು ಇಲ್ಲಿಯೇ ಇವೆ.'' + +ಆತ ಒಂದುಕ್ಷಣ ಅಲ್ಲೇ ನಿಂತ್‌ ನೋಡನೋ + + +ಕಸ್ತೂರಿ + + +ಯಾರೋ + + +ಡುತ್ತಿದ್ದಂತೆ ಸುತ್ತಲಿನವರೆಲ್ಲ ಕರಗಿ ಸ್ತಬ್ದವಾ +ದಂತೆ ಭಾಸವಾಯಿತು. ಆತ ದ್ವಾರದ ಕಡೆಗೆ +ಹೊರಟಾಗ ಮಠಾಧೀಶ ಹಿಂಬಾಲಿಸಿದ. ಮತ್ತೆ +ಆತ ಬರುವಾಗ ಹಳದಿ ದೀಪ ಆರಿಸಿದ. ತಕ್ಷಣ +ಉಳಿದ ದಿವಾನಖಾನೆಯ��� ಅದೃಶ್ಯವಾಯಿತು. +ಮೊದಲು ಅವರ ಹಿಂದಿನ ಬಲಿಷ್ಠವಾದ ಪ್ರವೇಶ +ದ್ವಾರ ಮುಚ್ಚಿಕೊಂಡಿತು. ಈಗ ಸುತ್ತಲಿನ +ಪ್ರಕಾಶ ಬಟ್ಟೆ ರುಾಡಿಸಿದಂತೆ ಇಲ್ಲವಾಯಿತು. +ತನ್ನನ್ನು ಸೆಳೆದುಕೊಳ್ಳುವಂತೆ, +ಮುಂದೆ ಮುಂದೆ ದೂಡುತ್ತಿರುವಂತೆ ಆತನಿಗೆ +ಭಾಸವಾಯಿತು. ಮಠಾಧೀಶ ಆತನನ್ನು ಬೃಹ +ದಾಕಾರದ ನೆರಳಿನಂತೆ ಹಿಂಬಾಲಿಸುತ್ತಿದ್ದ. ಕೆಳಗಿ +ಳಿಯುವ ಮೆಟ್ಟಲು ಗೋಲಾಕಾರವಾಗಿತ್ತು. +ನಾಲ್ಕು ಸುತ್ತು ಹಾಕಿದ ಬಳಿಕ ತಡವರಿಸುತ್ತಿದ್ದ +ಕಾಲಿಗೆ ಸಪಾಟಾದ ಜಾಗ ಸಿಕ್ಕಿತು. ಅಲ್ಲಿ ಮಠಾ +ಧೀಶನ ಪರಿಚಿತ ಕೆ ಟ್ರ ಬಟನ್‌ ಒತ್ತಿ ದ ಕೂಡಲೇ + + +ಚಕ್ಕನೆ ಅನೇಕ ನೀಲಿ ದೀಪಗಳು ಹೊತ್ತಿಕೊಂ + + +ಡವು. ಆದರೆ ಒಮ್ಮೆಲೇ ಆತನ ಮನಸ್ಸು ಭೀತಿ +ಯಿಂದ ತತ್ತರಿಸಿತು. ಆತ ಮುಖದ ಮೇಲಿನ +ಬೆವರು ಒರೆಸಿಕೊಂಡ. ಈ ಪ್ರಾಕಾರ ತುಂಬಿ +ವಿಶಾಲವಾಗಿತ್ತು. ಅದರ ಒಂದು ಬದಿಗೆ ಬಾಗಿಲು +ಗಳಿಲ್ಲದ ಇಕ್ಕಟ್ಟಾದ ಕೋಣೆಗಳಿದ್ದವು. ಅಲ್ಲಿಯ +ನೀಲಿ ಬೆಳಕು ಕತ್ತಲೆಯೊಡನೆ ಬೆರೆತು ನಿರ್ಜೀವ +ಗೊಂಡಿತ್ತು. ಕೆಳಗಿಳಿದು ಬಂದ. ಶಿಕ್ಷಕರು ಪ್ರತ್ಯೇ +ಕವಾದ ಆ ಕೋಣೆಯ ಎದುರು ನಿಂತಿದ್ದರು. ಆ +ನೀಲಿ ಬೆಳಕಿನಲ್ಲಿ ಅವರ ಬಟ್ಟೆ ಪಾಚಿಗಟ್ಟಿ ದಂತೆ +ಹಸಿರಾಗಿ ಕಾಣಿಸುತ್ತಿತ್ತು. ಅವರ ರುಂಡಗಳು +ನೀರಿನಲ್ಲಿ ತೇಲುವ ವಿಷಕಾರಿ ಗಡ್ಡೆಗಳಂತೆ +ಗೋಚರಿಸುತ್ತಿದ್ದವು. + +ಮಠಾಧೀಶ ಹೇಳಿದ - ""ಯಾವ ಕ್ಷಣಕ್ಕೆ +ಬೇಕಾದ್ರೂ ನೂರು ಮಂದಿಯ ಊಟದ ವ್ಯವಸ್ಥೆ +ಮಾಡಬಲ್ಲೆವು ಎಂದಾಗ ನೀವು ನಂಬಲಿಲ್ಲ. ಈಗ +ನೋಡಿದಿರಲ್ಲ? ಶಿಷ್ಯರೆಲ್ಲ ಇಲ್ಲೇ ಇದ್ದಾರೆ. +ಇದು ಅವರು ಚಿಂತನೆ ಮಾಡುವ ಸ್ಥಳ. .ಆ +ಕೋಣೆ ಅವರ ವಿಶ್ರಾಂತಿಯ ಸ್ಥಳ. . ಎದುರಿ +ಗೊಂದು ನೀಲಿ ದೀಪಕಾಣಿಸುತ್ತಿದೆಯೆಲ್ಲ, ಅದು + + +ಜೂನ್‌ 1991 + + +"ಎಷ್ಟು ಅರ್ಜೆಂಟ್‌ ಕೇಸಾದ್ರೂ ನನ್ನ +ಕರ್ಕೊಂಡು ಹೋಗೋ ರೀತಿಹೀ ಗೇನಯ್ಯಾ?' + + + + + +ನನ್ನ ಮಠ. ಆದರೆ ನಾನಾಗಲೀ, ಈ ಶಿಷ್ಯರಾಗಃ +ಬೇರೆಯಲ್ಲ. ಮೈಮೇಲಿನ ಬಟ್ಟೆ. ಮತ +ಊಟದ ತಟ್ಟೆ ಬಿಟ್ಟರೆ ನಮ್ಮ ಬಳಿ ಏನೂ ಇಲ್ಲ +ಈಗ ನಾವು ಕೆಳಗಿಳಿದು ಹೋಗೋಣ.'' + +ಮತ್ತೆ. ಅಷ್ಟೇ ಮೆಟ್ಟಲು ಇಳಿದ ಬಳಿ +ಮತ್ತೊಂದು ಪ್ರಶಸ್ತವಾದ ಸ್ಥಳ ಕಾಣಿಸಿತು +ಅದು ಹಸಿರು ಪ್ರಕಾಶದಲ್ಲಿ ಫಳಫಳಿಸುತ್ತಿತ್ತು +ಈಗ ಆತನಿಗೆ ಆಳವಾದ ನೀರಿನಲ್ಲಿ, ವನಸ್ಪ +ಬೆಳೆದ ತಳಭಾಗಕ್ಕೆ ಬಂದಂತೆ ಭಾಸವಾಯಿತು +ಮಠಾಧೀಶ ಹೇಳಿದ - ""ಇಲ್ಲಿಯ ಗೋಡೆಯ +ಬಾಗಿಲು ಸರಿಸಬಹುದು. ಇಲ್ಲಿ ಊಟದ ವ್ಯವ +ಮಾಡಲಾಗುತ್ತದೆ. ಈಗ ಕೆಲ ಶಿಷ್ಕರು ಆ ಕೆಲ +ದಲ್ಲಿ ತೊಡಗಿದ್ದಾರೆ. ಇಲ್ಲಿಂದ ಮತ್ತಷ್ಟು ಕೆಳಗಿ +ದರೆ ನೇರವಾಗಿ ಸ್ವಾಮಿಗಳ ಪೀಠದ ಸನಿಹ! +ಹೋಗುತ್ತೇವೆ ಆ ಭಾಗ ಮಂದಿರದ ಆಃ +ವಿದ್ದಂತೆ.'' + +ಆದರೆ ಅವರ ಮಾತಿನ ಕಡೆಗೆ ಆತನ ಲಕ್ಷ್ಯವಿ +ಲಿಲ್ಲ. ಆತ ತನ್ನ ವಿಚಾರದೊಳಗೇ ಮುಳುಗಿದ್ದ +ಮುಂದೆ ಹೋಗುವಂತೆ ಮಠಾಧೀಶ ಸ್ಪಶ +ಮಾಡಿ ಸೂಚಿಸಿದಾಗ ಆತ ಕ್ಷಣ ಕಾಲ ಗೊಂ! +ಲಕ್ಕೆ ಬಿದ್ದ. ಈ ಪ್ರಾಕಾರದಲ್ಲಿ ಏನೋ ಕೊರ + + +1( + + +ಇದ್ದ ಹಾಗೆ ಅನಿಸಿತು. ತಕ್ಷಣ ನೆನಪಾಯಿತು. +ಅಲ್ಲಿ ಎಲ್ಲಿಯೂ ಕಿಡಕಿಗಳೇ ಇರಲಿಲ್ಲ. + +""ನಾವು ಎಷ್ಟು ಕೆಳಗಿಳಿದಿದ್ದೇವೆ ಎಂದರೆ +ಇಲ್ಲಿ ಕಿಡಕಿಗಳಿರುವುದು ಸಾಧ್ಯವೇ ಇಲ್ಲ'' ಆತ +ಮಠಾಧೀಶನಿಗೆ ಹೇಳಿದ. “"ಆದರೆ ಇಲ್ಲಿ ಸ್ವಚ್ಛ +ವಾದ ಗಾಳಿಯಿದೆಯಲ್ಲ ಅದು ಹೇಗೆ?'' "ಸರಿ +ಯಾದ ಪ್ರಶ್ನೆ ಕೇಳಿದಿರಿ. ನಮ್ಮ ಮಠದ ಈ +ವಿಶೇಷವನ್ನು ನಾನು ಮರೆತು ಬಿಟ್ಟಿದ್ದೆ''. ಮಠಾ +ಧೀಶ ಉತ್ಪಾ ಹದಿಂದ ಹೇಳಲಾರಂಭಿಸಿದ. +""ನೀವು ಮಠದೊಳಗೆ ಬರುವಾಗ ನಾಲ್ಕು +ಪ್ರಚಂಡ ನಲ್ಲಿಗಳು ಗುಡ್ಡದ ತುದಿಯವರೆಗೂ +ಚಾಚಿಕೊಂಡಿದ್ದನ್ನು ನೋಡಿರಬಹುದು. +ಇಲ್ಲಿಯ ಪ್ರತಿಯೊಂದು ಪ್ರಾಕಾರಕ್ಕೆ +ಒಂದೊಂದು ಪ್ರತ್ಯೇಕ ನಲ್ಲಿ ಇದೆ. ಅದರ ಬಾಯಿ +ಇಲ್ಲಿಯ ನೆಲದ ಸನಿಹಕ್ಕೆ ತಂದು ಬಿಡಲಾಗಿದೆ. +ಇದಕ್ಕೆ ಇನ್ನೊಂದೆರಡು ನಲ್ಲಿ ಜೋಡಿಸಿ ಪ್ರಾಕಾರ +ದಲ್ಲಿ ಸಾಕಷ್ಟು : ಗಾಳಿಯಾಡುವಂತೆ ವ್ಯವಸ್ಥೆ +ಮಾಡಲಾಗಿದೆ. ಅಷ್ಟೇ ಅಲ್ಲ ಸ್ವಾಮಿಗಳ ಧ್ಯಾನ +ಮಂದಿರಕ್ಕೂ ಒಂದು ಮುಖ್ಯ ನಲ್ಲಿ ಇದೆ. +ಹಾಗೂ ಅದಕ್ಕೆ ಇನ್ನೆರಡು ನಲ್ಲಿಗಳನ್ನು ಜೋಡಿ +ಸಲಾಗಿದೆ. ಅದಕ್ಕಾಗಿಯೇ ಆಳವಾದ. ಈ ಸ್ಥಳದ +ಲ್ಲಿಯೂ ಸಹ ಸಾಕಷ್ಟು ಸ್ವಚ್ಛಂದ ಗಾಳಿಯಾಡು +ತ್ತದೆ. ಹಗಲು ರಾತ್ರಿ ನೀಲಿ ದೀಪಉರಿಯುತ್ತಿರು +ವುದರಿಂದ ಪ್ರಕಾಶದ ಪ್ರಶ್ನೆಯಂತೂ ಉದ್ಭವಿಸು +ವುದೇ ಇಲ್ಲ.'' + +““ಒಂದು ವೇಳೆ ಗುಡ್ಡದ ತುದಿಯಲ್ಲಿದ್ದ +ನಲ್ಲಿಯ ಬಾಯೊಳಗೆ ಗೂಗೆಯಂಥ ಪಕ್ಷಿ ಬಿದ್ದರೆ +ಅಥವಾ ಕಲ್ಲು ಕುಸಿದರೆ ಏನು ಗತಿ?'' + +ಮಠಾಧೀಶ ಆತನನ್ನು ವಿಸ್ಮಯದಿಂದ ದಿಟ್ಟಿ +ಸಿದ ಮತ್ತು ಕೌತುಕದಿಂದ ಹೇಳಿದ - ""ನಿಮ್ಮ +ಎಚಾರ ಆದ್ಯ ಸ್ವಾಮಿಗಳಂತೆಯೇ ಇದೆ. ಅವರೂ +ಸಹ ನನಗೆ ಈ ಪ್ರಶ್ನೆಯನ್ನೇ ಕೇಳಿದ್ದರು. ಇನ್ನು +ನಿಮ್ಮ ಪ್ರಶ್ನೆಗೆ ಉತ್ತರ. ನಾವು ಆ ನಲ್ಲಿಯ +ಸುತ್ತಲೂ ಜಾಳಿಗೆಯನ್ನು ಹಾಕಿದ್ದೇವೆ. +ಮೂಡಲು ಸಣ್ಣರಂಧ್ರವುಳ್ಳ ಜಾಳಿಗೆಯನ್ನು ಹಾಕಿ +ದ್ದೆವು. ಆದರೆ ಅದರಿಂದ ಗಾಳಿ ಯಥೇಚ್ಛವಾಗಿ + + +104 + + +ಬರಲಿಲ್ಲ. ಅದಕ್ಕಾಗಿ ಈಗ ದೊಡ್ಡ ರಂಧ್ರದ +ಜಾಳಿಗೆ ಹಾಕಿದ್ದೇವೆ. ಇದಕ್ಕಿಂತಲೂ ಇನ್ನೊಂದು +ವೈಶಿಷ್ಟ ವೆಂದರೆ ನಲ್ಲಿಯ ತುದಿಯನ್ನು ಕಟ್ಟಿಗೆ +ಯಿಂದ ನಿರ್ಮಿಸಲಾಗಿದ್ದು ಅದಕ್ಕೆ ತಾಮ್ರದ +ಉಂಗುರವಿದೆ. ಆ ತಾಮ್ರದುಂಗುರ ಮತ್ತು ಜಾಳಿ +ಗೆಯಲ್ಲಿ ಸೌಮ್ಯ ವಿದ್ಯುತ್‌ಪ್ರವಾಹ ಹರಿಸಿ +ದ್ದೇವೆ. ಹೀಗಾಗಿ ಯಾವ ಅಪಾಯದ ಹೆದರಿ +ಕೆಯೂ ಇಲ್ಲ. ಇಷ್ಟು ದಿವಸಗಳಲ್ಲಿ ಒಮ್ಮೆ +ಮಾತ್ರ ಬಿರುಗಾಳಿಗೆ ಸಿಕ್ಕು ಜಾಳಿಗೆ ಕುಸಿದಿತ್ತು. +ಇದನ್ನು ಬಿಟ್ಟರೆ ಬೇರೆ ಯಾವ ಅನಾಹುತವು +ನಡೆದಿಲ್ಲ': + +ಈಗ ಕೆಳಗಿಳಿಯಲು ಮೆಟ್ಟಲುಗಳು ಇರ +ಲಿಲ್ಲ. ಅಲ್ಲಿಯ ಗೋಡೆಗೆ ಚಿಕ್ಕದೊಂದು ಮಾಡು +ಇತ್ತು. ಮತ್ತು ಅಲ್ಲಿ ನಡೆಯುವಾಗ ಸಾಕಷ್ಟು +ಬಗ್ಗಿ ನಡೆಯಬೇಕಾಗುತ್ತಿತ್ತು. ಹಾಗೇ ನಡೆಯು +ವಾಗ ಆತನಿಗೆ ತುಂಬ ತೊಂದರೆಯಾಯಿತು. +ಎರಡು ಬದಿಯ ಗೋಡೆಗಳು ಭುಜಕ್ಕೆ ತಗಲು +ವಷ್ಟು ಸಮೀಪವಿದ್ದವು. ಸ್ವಲ್ಪ ಕಾಲ ನಿಲ್ಲಲು +ಅವಕಾಶ ಸಿಕ್ಕಾಗ ಆತನಿಗೆ ಹಾಯೆನಿಸಿತು. ಆದರೆ +ಕೈ ಸಡಿಲು ಮಾಡ���ಕೊಳ್ಳಲು ಮೇಲಕ್ಕೆತ್ತಿ ದಾಗ +ಮುಷ್ಣಿ ಮೇಲ್ಭಾವಣಿಗೆ ಬಡಿದು ನೋವಾ + + +ಯಿತು. ಆತನ ಪ್ರವಾಸ ಇಲ್ಲಿಗೆ ಮುಗಿಯಲಿಲ್ಲ. + + +ಯಾಕೆಂದರೆ ಕೆಳಗೆ ಇನ್ನೊಂದು ಗುಹೆ ಇತ್ತು. +ಬಾವಿಯಂಥ ಆಳವಾದ ಕಂದಕ. ಸುತ್ತಲಿನ +ಚ್‌ೌಕಾಕ ತಿಯ ಕಲ್ಲಿನ ಮೆಟ್ಟಿಲು ಆಳದವರೆಗೆ +ಚಾಚಿಕೊಂಡಿತ್ತು. ಅದರ ಮೇಲೆ ಮೆಲ್ಲಗೆ +ಕಾಲಿಟ್ಟು ಕೆಳಗಿಳಿಯಬೇಕು. ಅಲ್ಲಿ ಬಲಗಡೆ +ಇನ್ನೊಂದು ವರ್ತುಲಾಕಾರದ ಕೋಣೆ. ಅದನ್ನು +ತಲುಪಿದಾಗ ಮಠಾಧೀಶ ಹೇಳಿದ - ""ಈಗ ಇಲ್ಲಿ +ಇಳಿಯುವಾಗ ಮಾತ್ರ ಕಾಳಜಿ ವಹಿಸಬೇಕು. ನಿಜ +ವಾಗಿ ಹೇಳಬೇಕೆಂದರೆ ನೀವು ಹಿಂಗಾಲಿನಿಂದ +ಇಳಿದರೆ ಹೆಚ್ಚು ಅನುಕೂಲ. ಹೇಗೆಂದು ನಾನು +ನಿಮಗೆ ಮೊದಲು ತೋರಿಸುತ್ತೇನೆ'! +ಮಠಾಧೀಶ ಆತನ ಕಡೆ ಮುಖ ಮಾಡಿದ +ಮತ್ತು ಆ ಇಕ್ಕಟ್ಟಾದ ವರ್ತುಲದೊಳಗೆ ಇಳಿಯ +ಲಾರಂಭಿಸಿದ. ಆತಕಾಲಕೆಳಗೆ ಮೆಟ್ಟಲು ಹುಡು + + +ಕಸ್ತೂರಿ + + +ಕುತ್ತ ಗೋಡೆಯ ಆಧಾರ ಹಿಡಿಯುತ್ತ ಮುಳು +ಗುತ್ತ ಹೊರಟವನಂತೆ ಇಳಿದು ಅದೃಶ್ಯನಾದ. +ಈಗ ಮಾತ್ರ ಆತನಿಗೆ ಅನಿಸಿತು; ಇದೆಲ್ಲ ತನ್ನಿಂದ +ಸಾಧ್ಯವಿಲ್ಲ. ಅಷ್ಟೇ ಅಲ್ಲ ಇದು ತನಗೆ ಬೇಕಾ +ಗಿಯೂ ಇಲ್ಲ! ಅಂಕು-ಡೊಂಕಾದ ತಿರುವು ಇಳಿ +ಯುವಾಗ ದೇಹ ಮುದುಡಿ ಎಲುಬು ನೋಯು +ತ್ತಿತ್ತು. ಮತ್ತು ಆಯಾಸದಿಂದ ಮುಖದ ಮೇಲೆ +ಬೆವರು ಕಾಣಿಸಿಕೊಂಡಿತು. ತಂಪು ಗಾಳಿಯಿಂ +ದಾಗಿ ಉಸಿರಾಟ ಕಷ್ಟವೆನಿಸಿತು. ಆದರೆ ಕೆಳಗಿ +ನಿಂದ ಮಠಾಧೀಶ ಕೂಗಿ ಕರೆದಾಗ ಅದೃಶ್ಯವಾದ +ದಾರದಿಂದ ಎಳೆದವರಂತೆ ಆತಕೆಳಗಿಳಿಯಲಾರಂ +ಭಿಸಿದ. ಇಳಿಯುವಾಗ ಎಲ್ಲೆಲ್ಲೋ ಕಾಲು ಬಿದ್ದು +ಥರಥರ ಕಂಪಿಸುತ್ತ, ತೇಕುತ್ತ ಅಂತೂ ಹೇಗೋ +ಕೆಳಗಿಳಿದು ಆತ ಮಠಾಧೀಶನ ಎದುರು ನಿಂತ. + +ಅದು ಕೇವಲ ಇಬ್ಬರೇ ನಿಲ್ಲುವಂಥ ಇಕ್ಕ +ಟ್ಟಾದ ಸ್ಥಳ. ಅಲ್ಲಿ ಒಬ್ಬನೇ ಹಾದು ಹೋಗು +ವಷ್ಟು ಮಾತ್ರ ಹಾದಿ ಇತ್ತು. ಒಳಭಾಗದಲ್ಲಿ +ಕೆಂಪು ಮಖಮಲ್ಲಿನ ಆವರ್ಣವುಳ್ಳ ಒಂದು +ಆಸನ ಮತ್ತು ಎದುರಿಗೊಂದು ಅಷ್ಟೇ ಎತ್ತರ +ವಾದ ಮೇಜಿತ್ತು. ಮಠಾಧೀಶ ಅಲ್ಲಿದ್ದ ನೀಲಾಂ +ಜನದ ಪುಟ್ಟ ದೀಪವನ್ನು ಆರಿಸಿದ. ಆದರೆ +ದೊಡ್ಡ ದೀಪ ಹಚ್ಚಿದ ಕೂಡಲೇ ಒಮ್ಮೆಲೆ ಕೆಂಪು +ಪ್ರಕಾಶ ಚಿಮ್ಮಿ ಇಡೀ ಧ್ಯಾನದ ಕೋಣೆಯತುಂಬ +ಪಸರಿಸಿತು. ಆ ಪ್ರಖರ ಬೆಳಕಿಗೆ ಆತ ಒಂದುಕ್ಷಣ +ಹೆದರಿ ಕಣ್ಮುಚ್ಚಿದ. ಆತನಿಗೆ ಅನಿಸಿತ್ತು, +ತಾನೊಂದು ಕಗ್ಗತ್ತಲೆಯಲ್ಲಿ ಇಳಿದು ವಿಶಾಲ +ವಾದ ನೀಲಿ ಕೆಂಪು ರಕ್ತನಾಳದ ಮುಖಾಂತರ +ನಡೆದು ಇಲ್ಲಿ ಬಂದು ತಲುಪಿದ್ದೇನೆ. ಈ ಕಲ್ಪನೆ +ಎಷ್ಟು ಆಕಸ್ಮಿಕ ಮತ್ತು ಎಲಕ್ಷ ಣವಾಗಿತ್ತೆಂದರೆ, +ಅದರಿಂದ ಆತನ ಇಡೀ ದೇಹ ಥರಥರ ಕಂಪಿಸ +ಲಾರಂಭಿಸಿತು. ""ಸ್ವಾಮಿಗಳು ಧ್ಯಾನ ಮಾಡುವ +ಆಸನದ ಮೇಲೆ ನೀವು ಕುಳಿತು ನೋಡಿ'' ಮಠಾ +ಧೀಶ ಹೇಳಿದ. + +"“ಬೆರಳಿನಿಂದ ತ್ರಿದಲ ಹುಟ್ಟುತ್ತದೋ +ಇಲ್ಲವೋ ಎಂಬುದನ್ನು ನೋಡಲೇ?'' ಆತ +ಚೇಷ್ಟೆ ಯಿಂದ ನುಡಿದ. + + +"ಅದಕ್ಕಾಗಿ ಅಂತ ಅಲ್ಲ ಈ ದುರ್ಲಭವಾದ +ಯೋಗ ಎಲ್ಲರ ಪಾಲಿಗೆ ಬರುವುದಿಲ್ಲ'' ಮಠಾ +ಧೀಶ ಸಮಾಧಾನ ಪಡಿಸುವ ಸ್ವರದಲ್ಲಿ ಹೇಳಿದ. +""ನೀವು ತುಂ��ಾ ಬುದ್ಧಿವಂತರು ಎನ್ನುವುದು +ಸ್ವಚ್ಛಂದ ಗಾಳಿ ಬಗ್ಗೆ ಕೇಳಿದಾಗಲೇ ಗೊತ್ತಾ +ಯಿತು. ಆದರೆ ಒಂದು ವಿಷಯ ಮಾತ್ರ ನಿಮ್ಮ +ಗಮನಕ್ಕೆ ಬಂದ ಹಾಗಿಲ್ಲ. ನೀವು ಆ ಆಸನದಲ್ಲಿ +ಕೂತ ಮೇಲೆ ಬಹುಶಃ ನಿಮ್ಮ ಗಮನಕ್ಕೆ ಬರ +ಬಹುದು''. + +ಅತ್ಯಂತ ಇಕ್ಕಟ್ಟಾದ ಆ ವರ್ತುಲ ದಾಟಿ +ಕೋಣೆಯೊಳಗೆ ಹೋಗಲು ಆತನಿಗೆ ಮನಸ್ಸಿದ +ಲಿಲ್ಲ. ಈಗಂತೂ ಆತ ಮತ್ತಷ್ಟು ಕಂಪಿಸಲಾರಂ +ಭಿಸಿದ ಮತ್ತು ಒಳಗಿನ ಆ ಕೋಣೆ ತಿರುಗಣಿ +ಮಡುವಿನ ಪ್ರಕಾಶದಂತೆ ಭಾಸವಾಯಿತು. ಆದರ +ನಿದ್ದೆಯೊಳಗಿದ್ದವನಂತೆ ಆತ ಆ ಕಡೆ ಆಕರ್ಷಿತ +ಗೊಂಡು ಒಳಗೆ ಹೊಕ್ಕ. ಚೌಕೋನಾಕಾರದ ಆ +ಕೋಣೆ ಎಷ್ಟು ಕಿರಿದಾಗಿತ್ತೆಂದರೆ ಆತ ಆಸನದ +ಮೇಲೆ ಕೂತಾಕ್ಷಣ ಮೇಲ್ಭಾವಣೆ ಆತನನ್ನು +ಹೊಸಕಿ ಹಾಕಲು ಬಂದಂತೆ ತುಂಬಾ ಸಮೀಪಕ್ಕೆ +ಬಂದವು. ""ಈಗ ಬಿಲ್ವದ ಎಲೆ ಹುಟ್ಟುತ್ತದೊ! +ಇಲ್ಲವೋ ಎಂದು ನೋಡಲು ಕೈ ಮೇಲಕ್ಕೆತ್ತು +ವಷ್ಟು ಸ್ಥಳ ಸಹ ಉಳಿದಿಲ್ಲ'' ಆತ ಹುಚ್ಚನಂಃ +ನಕ್ಕು ಹೇಳಿದ. + +ಅಷ್ಟರಲ್ಲಿ ಆತನ ಹಿಂದಿನ ಇಕ್ಕಟ್ಟಾದ ವತುಃ +ಲದ ಆಚೆಗಿದ್ದ ಬಲಿಷ್ಠವಾದ ಒಂದು ಬಾಗಿಲ +ತಟ್ಟನೆ ಸರಿಯಿತು. ಆತ ಗಾಬರಿಯಾಗಿ ಹೊರ! +ನೋಡಿದಾಗ ಆ ವರ್ತುಲ ಮುಚ್ಚಿದ ಕಣ; +ಗಳಂತೆ ಕಗ್ಗತ್ತಲೆಯಲ್ಲಿ ಮುಳುಗಿತು. + +ಮಠಾಧೀಶ ಹೊರಗಿನಿಂದ ಹೇಳಿದ “ಬಿಲ್ವ +ತ್ರಿದಲ ಹುಟ್ಟಬಹುದು ಅಥವಾ ಹುಟ್ಟಲಿಕ್ಕಿಲ್ಲ +ಆದರೆ ಒಂದು ವಿಷಯ ಮಾತ್ರ ನಿಮ್ಮ ಗಮನ! +ಬಂದಿರಬಹುದು''. ಮಠಾಧೀಶನ ಮಾತು ಈ +ದೂರದಿಂದ ಎಲ್ಲಿಂದಲೋ ಬಂದ ಹಾಗೆ ಅನಿಸ +ತ್ತಿತ್ತು. ಅದು ಧಗಧಗಿಸುವ ಕೆಂಪು ಪ್ರಕಾಶ! +ಮೇಲೆ ಉಗಿಯಂತೆ ತೇಲುತ್ತಿತ್ತು. ""ಅದೇನೆ +ದರೆ ನೀವೇ ಈಗ ಈ ಮಠದ ಸ್ವಾಮಿ. ಉಳಿ! + + +10 + + +ಸ್ವಾಮಿಗಳಂತೆ ನೀವು ಸಹ ನಿಮ್ಮ ಉಳಿದ ಆಯು +ಷ್ಯವನ್ನು ಇಲ್ಲೇ ಕಳೆಯಬೇಕಾಗುತ್ತದೆ. ಆದ್ದ +ರಿಂದ ನಾನೀಗ ಹೇಳುವ ಮಾತನ್ನು ಲಕ್ಷ್ಯ +ಗೊಟ್ಟು ಕೇಳಿ. ""ನೀವು ಕೂತ ಆಸನದ ಎಡ +ಹಾಗೂ ಬಲಕ್ಕೆ ಶ್ರೀಗಂಧದ ಚೌಕಟ್ಟಿದೆ. ಎದು +ರಿನ ಚೌಕಟ್ಟು ನನ್ನ ಮಠದಿಂದಲೇ ಮೇಲಕ್ಕೆತ್ತ +ಬಹುದು. ಅಲ್ಲಿ ನಿಮಗೆ ದಿನಕ್ಕೆರಡು ಸಲ +ಅಲ್ಪೋಪಹಾರ ಹಾಗೂ ಆಯುಷ್ಯದಲ್ಲೇ ಕಂಡಿ +ರದ ಸುಗ್ರಾಸಭೋಜನ ಇಡಲಾಗುವುದು. ನಿಮ್ಮೆ +ದುರಿನ ಮೇಜಿನ ಕೆಳಗೆ ಒಂದು ಬೆಳ್ಳಿಯ ತಾಟು +ಇದೆ. ಊಟ ಬಡಿಸಿದ ತಾಟು ಬಂದಾಗ ಆ ತಾಟು +ಹಿಂದಕ್ಕೆ ಕಳಿಸಬೇಕು. ಕಳಿಸಿದ ಊಟ ನಿಶ್ಚಿತ +ವೇಳೆಯವರೆಗೆ ಮಾತ್ರ ನಿಮಗೆ ಕಾಯುತ್ತದೆ +ಎಂಬುದು ಲಕ್ಷ್ಯದಲ್ಲಿರಲಿ. ಅಷ್ಟರೊಳಗೆ ನೀವು +ಊಟ ಸೇವಿಸದಿದ್ದರೆ ಅದನ್ನು ಮೇಲಕ್ಕೆ ಎಳೆದು +ಕೊಳ್ಳಲಾಗುವುದು. ತಾಟು ಹಾಗೂ ಬಟ್ಟೆ ಯನ್ನು +ತಾವೇ ಸ್ವತಃ ಸ್ವಚ್ಛಗೊಳಿಸುವ ಪದ್ಧತಿ ಆದ್ಯ +ಸ್ವಾಮಿಯವರದಾಗಿತ್ತು. . ಉಳಿದ ಎರಡು +ಚೌಕಟ್ಟು- ಬಾಗಿಲು ಮಾತ್ರ ನಿಮಗಾಗಿಯೇ +ಮೀಸಲಾಗಿದೆ. ಎಡಗಡೆಯ ಚೌಕಟ್ಟು ಮೇಲೆ +ಸರಿಸಿದರೆ ನಿಮಗೆ ವರ್ತುಳಾಕಾರದ ಬಾಗಿಲು +ಕಾಣಿಸುತ್ತದೆ. ಅಲ್ಲಿಂದ ನೀವು. ಮುಂದೆ +ಹೋದರೆ ನಿಮಗಲ್ಲೊಂದು ಸ್ನಾನಗೃಹ ಕಾಣಿಸು +ತ್ತದೆ. ಅಲ್ಲಿ ನಿಂತು ಸ್ನಾನ ಮಾಡಲಪ್���ೆ ಸ್ಥಳವಿದೆ. +ಮೇಲಿಂದ ಸದಾಕಾಲಬಿಸಿ ನೀರು ಪೂರೆ ಸಲಾಗು +ವುದು. ಅಲ್ಲಿಯ ಮಾಡಿನಲ್ಲಿ ಸುಗಂಧ ದ್ರವ್ಯ, +ನಾಬೂನು ಇತ್ಯಾದಿ ಸ್ನಾನಕ್ಕೆ ಬೇಕಾದ ವಸ್ತುಗ +ವೆ. ಬಲಗಡೆಯಲ್ಲಿರುವುದೇ ನಿಮ್ಮ ಮಲಗುವ +ಸೋಣೆ. ಅಲ್ಲಿ ನೀವು ಸುಖವಾಗಿ ಮಲಗಬ +ಸುದು. ಈ ದೀಪಮಾತ್ರ ಹಗಲಿರುಳು ಉರಿಯು +ಶ್ಷಲೇ ಇರುತ್ತದೆ. ಒಬ್ಬ ಸ್ವಾಮಿಯ ಸಾವಿನೊಂ +ನಿಗೆ ಆತನ ತಾಟು, ಬಟ್ಟೆ ಗಳೆಲ್ಲ ಆತನೊಂದಿ +ಸಯೇ ಹೊರಗೆ ಬರುತ್ತವೆ. ಇಷ್ಟೇ ಅಲ್ಲ, ಆತನ +ನಾಸಿಗೆಯನ್ನು ಸುಡಲಾಗುತ್ತದೆ. ಮತ್ತು ನನ್ನ +೨ತ್ಯಂತ ಎಶ್ವಾಸಿಕ ಶಿಷ್ಯನೊಬ್ಬ ಇಡೀ ಧ್ಯಾನ +ಕುಂದಿರವನ್ನು ತೊಳೆದು ಶುಭ್ರಗೊಳಿಸುತ್ತಾನೆ. + + +ಆದ್ದರಿಂದ ನೀವು ಇಲ್ಲಿಯ ಎಲ್ಲ ವ್ಯವಸ್ಥೆಯನ್ನು +ನಿಸ್ಪಂಕೋಚದಿಂದ ಉಪಭೋಗಿಸಬಹುದು. +ಸದ್ಯಕ್ಕೆ ನಿಮಗೆ ಯಾವ ತೊಂದರೆಯೂ ಬರಲಾ +ರದು. ಅದರ ಬಗ್ಗೆಯೂ ಆದ್ಯ ಸ್ವಾಮಿಗಳು +ಸಾಕಷ್ಟು ವಿಚಾರ ಮಾಡಿದ್ದಾರೆ. ಸ್ನಾನ ಗೃಹದ +ಸುಗಂಧ ದ್ರವ್ಯಗಳು ಮುಗಿಯಬಹುದು. ನಿಮ್ಮ +ಬಟ್ಟೆಗಳು ಜೀರ್ಣವಾಗಬಹುದು. ಹೀಗಾಗಿ +ಆದ್ಯ ಸ್ವಾಮಿಗಳ ಹುಟ್ಟು ಹಬ್ಬದ ಕಾಲಕ್ಕೆ ಈ +ಎಲ್ಲ ವಸ್ತುಗಳನ್ನು ಸರಬರಾಜು ಮಾಡಬೇಕೆಂಬ +ನಿಯಮವಿದೆ. ಆದರೆ ನಮಗೆ ಬಂದ ಅನುಭವ +ವೆಂದರೆ ಇಲ್ಲಿ ಬಂದ ಸ್ವಾಮಿಗಳಿಗೆ ಆ ವಸ್ತುಗಳ +ಬಗೆಗಿನ ಆಸಕ್ತಿ ಕಡಿಮೆಯಾಗುತ್ತದೆ. ಮೆ ಮೇ +ಲಿನ ಬಟ್ಟೆ ಹರಿದು ಚಿಂದಿಯಾದರೂ ಅವರಿಗೆ +ಅದರ ಬಗ್ಗೆ ಬೇಸರವಿಲ್ಲ. ಹೀಗಾಗಿ ನಾವು ಆ +ನಿಯಮವನ್ನು ಬಿಟ್ಟಿದ್ದೇವೆ. ಆದರೆ ನಿಮಗೆ +ಒಂದು ವೇಳೆ ಅವಶ್ಯಕತೆ ಅನಿಸಿದರೆ, ನೀವು ನಿಮ್ಮ +ಹರಿದ ಬಟ್ಟೆ ಯನ್ನು ಊಟ ನೀಡುವ ಬುಟ್ಟಿಯ +ಲ್ಲಿಟ್ಟು ಕಳಿಸಿದರೆ ನಮಗೆ ತಿಳಿಯುತ್ತದೆ. + +ನಿಮಗೆ ಬರುವ ಅತಿ ದೊಡ್ಡ ಸಮಸ್ಯೆಯೆಂ +ದರೆ ಬೆಳೆಯುವ ಉಗುರಿನದು. ಕೂದಲಿನಿಂ +ದಂತೂ:ನಿಮಗೆ ಯಾವ ತೊಂದರೆಯೂ ಬರಲಾ +ರದು. ಆದ್ದರಿಂದ ನಿಮ್ಮ ಸ್ವಾಮಿತ್ವ ಮತ್ತಷ್ಟು +ಪ್ರಖರಗೊಳ್ಳಬಹುದು. ಆದರೆ ನೀವಿಲ್ಲಿ ತಿರುಗಾ +ಡುವಾಗ ಬಗ್ಗಿ, ತೆವಳುತ್ತ ಹೋಗಬೇಕಾಗು +ತ್ತದೆ. ಆಗ ಬೆಳೆದ ಉಗುರಿನಿಂದ ಸಾಕಷ್ಟು +ತೊಂದರೆಯಾಗುತ್ತ ದೆ. ಅದರಿಂದ ಅದನ್ನು ಕತ್ತ +ರಿಸುವ ವ್ಯವಸ್ಥೆ ಮಾಡಲಾಗಿದೆ. ಸ್ನಾನಗೃಹದಲ್ಲಿ +ಆಳೆತ್ತರದ ಎರಡು ಮಾಡುಗಳಿವೆ. ಅದರೊಳಗೆ +ಒಂದರಲ್ಲಿ ಅತ್ಯಂತ ಹರಿತವಾದ ಕಬ್ಬಿಣದ ಚಿಮ್ಮ +ಟಿಗೆ ಇದೆ. ಅದು ಮೇಲೆ ಕೆಳಗೆ ಸರಿದಾಡುತ್ತದೆ. +ಆದರೆ ಕೀಳಲು ಬರುವುದಿಲ್ಲ. ನಿಮ್ಮ ಸುಖ, +ಆರೋಗ್ಯಕ್ಕಾಗಿ ನಾವು ಸಾಕಷ್ಟು ಕಾಳಜಿ ತೆಗೆದು +ಕೊಂಡಿದ್ದೇವೆ.'' + +ಶಾಂತವಾಗಿ ಬರುತ್ತಿದ್ದ ಆ ಶಬ್ದಗಳೆಲ್ಲ +ತನ್ನನ್ನು ಉದ್ದೇಶಿಸಿ ಹೇಳಲಾಗುತ್ತಿದೆಯೇ ಎಂಬ +ಭ್ರಮೆ ಆತನಿಗೆ ಆಗದಷ್ಟು ಆ ದೇಹ ಜಡವಾ + + +ಳ್ಳ + + +ಗಿತ್ತು. ಆದರೆ ಮೊದಲ ಆಘಾತ ಸೋರಿದ ಬಳಿಕ +ಆತ ದಿಗ್ಮೂಢನಾದ. ಮತ್ತು ಮುಂದೆ ಬಾಗಿ +ಕಬ್ಬಿಣದ ಬಲಿಷ್ಠ ಬಾಗಿಲನ್ನು ಜೋರಾಗಿ ಬಡಿ + + +ಯುತ್ತ ಕೂಗಲಾರಂಭಿಸಿದ. + + +""ಈಗ ಈ ಮೂರ್ಪ ಹಾಸ್ಯ ಸಾಕು ಮಾಡಿ. +ಈಗ ಬಾಗಿಲು ತೆರೆದು ತಕ್ಷಣ ನನ್ನನ್���ು ಈ +ಪಂಜರದಿಂದ ಪಾರುಮಾಡಿ'' ಆತ ಆವೇಶದಿಂದ +ಬಾಗಿಲು ಬಡಿಯಲು ಮೇಜು ಎತ್ತುವ ಪ್ರಯತ್ನ +ಮಾಡಿದ. ಅದು ನಿಷ್ಟಲಗೊಂಡಾಗ ಮತ್ತೆ +ಬಾಗಿಲು ಬಡಿಯಲಾರಂಭಿಸಿದ. + +""ಸ್ವಾಮಿ ನಾವು ಎಲ್ಲ ವಿಷಯದ ಬಗ್ಗೆ +ಸಾಕಷ್ಟು. ಯೋಚಿಸಿದ್ದೇವೆ'' ಮಠಾಧೀಶ +ಹೇಳಿದ. ""ನೀವು ಆ ಮೇಜು ಅಲುಗಾಡಿಸು +ವುದು ಸಾಧ್ಯವಲ್ಲ. ಯಾಕೆಂದರೆ ಅದಕ್ಕೆ ಮೊಳೆ +ಬಡಿದು ನೆಲಕ್ಕೆ ಜೋಡಿಸಲಾಗಿದೆ. ಒಂದು ವೇಳೆ +ಅದು ಕಿತ್ತರೂ ಅದರಿಂದ ನಿಮಗೇನು ಲಾಭ? +ಅಲ್ಲಿ ಕೇವಲ ಶಾಂತೆವಾಗಿ ಕೂತು ಧ್ಯಾನ ಮಾಡು +ವಷ್ಟೇ ಸ್ಥಳವಿದೆ. ನಿರ್ಲಕ್ಷ ತನದಿಂದ ಎದ್ದು +ನಿಂತರೂ ಛಾವಣಿ ತಲೆಗೆ ಬಡಿಯುತ್ತದೆ. ವರ್ತು +ಳದಿಂದ ಸಾಕಷ್ಟು ದೂರವಿದ್ದ ಆ ಬಾಗಿಲ ಮೇಲೆ +ಮೇಜಿನಿಂದ ಬಡಿಯುವ ಪ್ರಯತ್ನ ಮಾಡಿದರೂ +ಏನೂ ಪ್ರಯೋಜನವಿಲ್ಲ. ಕಬ್ಬಿಣದ ಬಾಗಿಲ +ಮೇಲೆ ಆಘಾತ ಮಾಡಿ ಮಾಡಿ ನಿಮ್ಮ ಶಕ್ತಿಯನ್ನು +ಹ್ರಾಸ ಮಾಡಿಕೊಳ್ಳುತ್ತಿದ್ದೀರಿ. ಆದರೆ ಬಾಗಿಲು +ಮಾತ್ರ ನಾಲ್ಕಿಂಚಿನಷ್ಟು ಬಲಿಷ್ಠವಾಗಿದೆ. ನಿಮ್ಮ +ಸುತ್ತಲಿನ ಗೋಡೆ ಆರು ಅಡಿಯಷ್ಟು ದಪ್ಪವಾ +ಗಿದೆ. ಎಲ್ಲ ಕಡೆ ಅಖಂಡ ಫರ್ಶಿ ಕಲ್ಲು ಉಪ +ಯೋಗಿಸಲಾಗಿದೆ. ಮತ್ತು ಸುತ್ತಲಿನ ಜಾಗ +ಸಾಕಷ್ಟು ಕಿರಿದಾಗಿರುವುದರಿಂದ ನೀವಾದರೂ +ಏಕೆ ತ್ರಸ್ತಗೊಳ್ಳುತ್ತೀರಿ? ಒಂದು ಚೌರಸ್‌ +ಮೈಲೂ ಅಷ್ಟೆ, ಒಂದು ಚೌರಸ್‌ ಫೂಟು ಅಷ್ಟೆ. +ತಿರುಗಾಡುವಾಗ ಶರೀರ ವಿಸ್ತಾರಕ್ಕೆ ತಕ್ಕಂತೆ ಬೆಳೆ +ಯುವುದೂ ಇಲ್ಲ ಕಿರಿದಾಗುವುದೂ ಇಲ್ಲ. +ಅಂದ ಮೇಲೆ ದೇಹ ಓಡಾಡುವುದಕ್ಕಿಂತಲೂ +ಹೆಚ್ಚು ಜಾಗ ಇರುವುದು ಮೂರ್ಪತನವ +ಲ್ಲವೇ? ಅಲ್ಲದೆ ವಿಶ್ವವ್ಯಾಪಿಯಾದ ಆತ್ಮ ಈ + + +ರಾಕ್‌ +ನಿಮಗೆ ಹುಚ್ಚನ ಪಾತ್ರ ಮಾಡೋದೂ ಬರಲ್ವಲ್ಲ? + + +ಹೀರೋ ಪಾತ್ರವನ್ನೇ ಕೊಡಿ + + + + + +ದೇಹದಲ್ಲಿ ಸುಖವಾಗಿರುತ್ತದೆ. ಎಲ್ಲಿ ಅದು ಸ! +ಜವಾಗಿ ಓಡಾಡುತ್ತದೋ, ಅಂಥಲ್ಲಿ ನಿಮ +ಯಾವ ತೊಂದರೆಯೂ ಬರಲಾರದ: +ಅಲ್ಲವೇ? ಈಗ ನಾನಿಲ್ಲಿಂದ ಹೋದ ಬಳ +ನೀವು ಯಾರೊಂದಿಗೂ ಮಾತನಾಡುವುರ +ಸಾಧ್ಯವಿಲ್ಲ. ಆದ್ದರಿಂದ ನಿಮಗೇನಾದರೂ ಕೇ +ವುದಿದ್ದರೆ ಈಗಲೇ ಕೇಳಿ. ಈಗ ನಿಮಗೆ ಹೇ +ಸೂರ್ಯಪ್ರಕಾಶ ಕಾಣಿಸುವುದಿಲ್ಲವೋ, ಅರ +ರೀತಿ ಮನುಷ್ಯನ ಧ್ವನಿಯಷ್ಟೇ ಅಲ್ಲ, ಆತ +ಹೆಜ್ಜೆಯ ಸಪ್ಪಳವೂ ನಿಮಗೆ ಕೇಳಿಸಲಾರದು.' + +ಆತ ಥಟ್ಟನೆ ಆಸನದ ಮೇಲೆ ಕುಳಿತ. ಮತ +ಆತನ ಕಣ್ಣು ನಿರ್ಜೀವವಾಯಿತು. ಸುತ್ತಲಿ +ಕೆಂಪುಆಳಪ್ರಕಾಶ, ಅದರ ಮೇಲೆ ತೇಲುವಸ್ತ +ಆದರೆ ನಿರ್ವಿಕಾರವಾದ ಧ್ವನಿ, ಎರಡು ಕೈಗಳ +ಶಾಂತವಾಗಿ ಅಂಟಿದ, ಮತ್ತು ತನ್ನ ನ್ನು ಹೊ: +ಹಾಕಲು ಸನ್ನೆಯ ಹಾದಿ ಕಾಯುತ್ತಿರುವ ಗೋ +- ಇದೆಲ್ಲ ಕೇವಲ ಕನಸು, ನಾನು ಚೀರಿದಾಕ್ಬ +ಇದೆಲ್ಲ ಅದೃಶ್ಯವಾಗಬಹುದು, ಎದೆಯ ಭ್‌ +ಕರಗಬಹುದು ಎಂದು ಒಮ್ಮೆಲೆ ಅನಿಸಿತು. ಆದ +ಜಡವಾದ ಗಂಟಲಿನಿಂದ ಧ್ವನಿ ಹೊರಬೀ +ವುದು ಎಂದು - ಎಂದು? + + +"“ಆದರೆ ಇಂಥಲ್ಲಿ ನಾನು ಏಕಾಕಿಯಾಗಿ ಎಲ್ಲಿ +ಮನುಷ್ಯರ ಸಂಪರ್ಕವಿಲ್ಲವೋ, ಸೂರ್ಯ ಪ್ರಕಾ +ಶವಿಲ್ಲವೊ ಅಂಥಲ್ಲಿ ನಾನೇನು ಮಾಡಲಿ, ಹೇಗೆ +ಬದುಕಲಿ? ನೀವೇಕ�� ನನ್ನನ್ನು ಇಲ್ಲಿ ಶಾಶ್ವತವಾಗಿ + + +ಬಂಧಿಸಿಟ್ಟಿ ದ್ದೀರಿ?'' ಆತ ಆರ್ತನಾಗಿ ಕೇಳಿದ. + + +' ದಿನ ಬದುಕಿರುತ್ತಿದ್ದೆಯೋ +ಇಲ್ಲೂ ಬದುಕಿರುತ್ತಿ. ನಿನ್ನ ಸುಖಕ್ಕಾಗಿ ನಾವು +' ಸಾಕಷ್ಟು ಕಾಳಜಿ ತೆಗೆದುಕೊಂಡಿದ್ದೇವೆ. ಸ್ವಲ್ಪ + + +""ನೀವು ಮೊಟ್ಟಮೊದಲು ಇದೇ ಪ್ರಶ್ನೆ +ಯನ್ನು ಕೇಳುತ್ತೀರೆಂದು ಹಿಂದಿನ ಅನುಭವ +ದಿಂದ ನನಗನಿಸಿತ್ತು'' ಮಠಾಧೀಶ ನುಡಿದ. "" +ಬೇರೆಯವರಿಗೆ ಈ ಪ್ರಶ್ನೆ ಕೃತಫ್ನತನದ್ದು ಎನಿಸ +ಬಹುದಾಗಿತ್ತು. ಸ್ವಾಮಿಯೆಂಬ ಕಾರಣಕ್ಕಾಗಿ +ನಾನು ನಿಮ್ಮ ಸಮ್ಮುಖದಲ್ಲಿ ನಮ್ರನಾಗಿದ್ದೇನೆ. + + +“ಆದರೆ ನನ್ನ ಅಪಾರ ಅನುಭವದ ಮೇಲಿನಿಂದ + + +ನಾನು ನಿಮ್ಮನ್ನು "ನೀನು' ಎಂದು ಸಂಬೋಧಿಸು +ವಷ್ಟು ಕಿರಿಯರು. ನೀನು ಹೊರಗಿದ್ದು ಏನು +ಮಾಡುತ್ತಿ? ಹೊಟ್ಟೆ ಚೀಲ ತುಂಬಲು ಗುಲಾಮ +ನಂತೆ ದುಡಿಯುತ್ತಿದ್ದೆ. ತುಂಡು ನೆಲದ ಮೇಲೆ +ಮಲಗುತ್ತಿದ್ದೆ. ನಿನಗಿಲ್ಲಿ ಊಟ ಸುಲಭವಾಗಿ + + +-ಸಿಗುತ್ತದೆ. ಮಲಗಲು ಮಕಮಲ್ಲಿನ ಶಯ್ಕೆ ಇದೆ. + + +ನೀನು ಈ ತುಂಡು ನೆಲದಲ್ಲಿ ಯಾರ ಗುಲಾ +ಮನೂ ಅಲ್ಲ. ಅಂದ ಮೇಲೆ ನಿನಗಿದಕ್ಕಿಂತಲೂ +ಮತ್ತೇನು ಬೇಕು? ನಾವೇನೂ ನಿನ್ನನ್ನು ಕೊಂದು +ಬಲಿ ಕೊಡುವುದಿಲ್ಲ. ನೀನು ಹೊರಗೆಷ್ಟು +ಅಷ್ಟೇ ದಿನ + + +ವಿಚಾರ ಮಾಡು, ನಿನ್ನ ಆಯುಷ್ಯದಲ್ಲಿ ನಿನಗಾಗಿ +ಯಾರಾದರೂ ಇಷ್ಟೆಲ್ಲ ಕಾಳಜಿ ತೆಗೆದುಕೊಂಡಿ + + +' ದ್ದಾರೇನು?) + + +ಇನ್ನೊಂದು ವಿಷಯ, ನೀನಿಲ್ಲಿ ಇರಲು + + +ಪ್ರಾರಂಭಿಸಿದ ಬಳಿಕ ಹೊರಜಗತ್ತಿನ ಧ್ವನಿಯು +' ಕೂಡ ನಿನಗೆ ಕೇಳಿಸಲಾರದು. ನಿನ್ನ ಮನಸ್ಸಿನ +'ಲ್ಲಿದ್ದ ಹಳೇ ನೆನಪುಗಳ ಪ್ರಪಂಚ ಕ್ರಮೇಣ +' ಮರೆತು ಹೋಗುತ್ತದೆ. ಹೊರಗೆ ಮಹಾಪೂರ + + +ಬರಲಿ ಅಥವಾ ಮಹಾಯುದ್ಧವೇ ನಡೆಯಲಿ + + +' ನಿನಗೆ ಆ ಆಪತ್ತಿನ ಸ್ಪರ್ಶವೂ ಆಗಲಾರದು. +' ಉಳಿದವರನ್ನು ಕಾಡುವ ನೋವು, ವೇದನೆ + + +Kamm + + +ನಿನ್ನನ್ನು ಕಾಡುವುದಿಲ್ಲ. ಯಾವ ದುಃಖ ತಪ್ಪಿ +ಸುವ ಸಾಮರ್ಥ್ಯ ನಿನ್ನಲ್ಲಿಲ್ಲವೋ, ಯಾವುದನ್ನು +ಮರೆಯುವುದು ಸಾಧ್ಯವಿಲ್ಲವೋ, ಅಂಥ ದುಃಖ +ವನ್ನು ಅಸಹಾಯತನದಿಂದ ನೋಡುತ್ತ + + +ಆಯುಷ್ಯ ಕಳೆಯುವುದು, ಇದೊಂದು ಕಠಿಣ + + +` ಶಿಕ್ಷೆಯೆಂದು ನಿನಗೆಂದೂ ಅನಿಸಲಿಲ್ಲವೇ? + + +ಯಾವುದನ್ನು ತಪ್ಪಿಸುವುದು ಸಾಧ್ಯವಿಲ್ಲ ವೋ, +ಅದನ್ನು ಸಂಪೂರ್ಣ ಮರೆಯುವಂತೆ ಮಾಡು +ವುದು ಮನುಷ್ಯನಿಗೆ ಸಾಧ್ಯವೇ? ಆದ್ದರಿಂದ ಎಲ್ಲ +ಸುಖ ಸೌಲಭ್ಯಗಳಿಂದ ಕೂಡಿದ ಈ ಅಲಿಪ್ಪತೆ +ಅನಾಯಾಸವಾಗಿ ನಿನಗೆ ಸಿಕ್ಕಾಗ ನೀನು ರೋಸಿ +ಅದನ್ನು ತಿರಸ್ಕರಿಸುತ್ತೀಯಾ? + +ಅಲ್ಲದೆ ಮಾನವನಿಗೆ ಉಳಿದ ಮನುಷ್ಯರ +ಬಗ್ಗೆ ಇರುವ ಆಕರ್ಷಣೆ ಕೇವಲ ಭ್ರಾಮಕವಾಗಿ +ರುತ್ತದೆ. ಅನಿವಾರ್ಯದಿಂದ ಉಳಿದ ವಿಷಯ +ಗಳ ಜೊತೆಗೆ ಆಯುಷ್ಯ ಕಳೆಯಬೇಕಾದ ಹಣೆ +ಬರಹ 'ನಮ್ಮದಾಗಿರುವುದರಿಂದ ನಾವು ಅದ +ರೊಂದಿಗೆ ಸಂಬಂಧ ಜೋಡಿಸುತ್ತೇವೆ ಅಷ್ಟೆ. +ನಿಜವಾಗಿ ಅದು ನಮ್ಮ ಅಸಹಾಯಕ ಕ್ಷುದ್ರತೆ. +ಸುತ್ತಲಿನ ಜನರಿಗೆ ಒಂದೇ ರುಂಡ ಇದ್ದಿದ್ದರೆ +ಅದನ್ನು ನಾವು ಅತ್ಯಂತ ಆನಂದದಿಂದ ಹಿಚುಕ +ಬಹುದಾಗಿತ್ತಲ್ಲ ಎಂ���ು ನಿನಗೆ ಎಂದೂ ಅನಿಸಲಿ +ಲ್ಲವೇ? ನಾವು ಅತ್ಯಂತ ಆನಂದದ ಕ್ಷಣದಲ್ಲಿ +ಇದ್ದಾಗ, ಹೊಲಸು ಕ್ರಿಮಿಯೊಂದನ್ನು ಹೊಸಕಿ +ಹಾಕಿ ಸುತ್ತಲೂ ಹೊಲಸು ನಾರುವಂತೆ ಮತ್ಸರದ +ಶಬ್ದ ಉಗುಳುವ, ಪಾಪ ತುಂಬಿಕೊಂಡಿದ್ದರಿಂದ +ಭೂಕಂಪವಾಯಿತೆನ್ನುವ, ಗ್ರಹಣದ ಕಾಲಕ್ಕೆ +ಸೂರ್ಯಚಂದ್ರರಿಗೆ ಮುಕ್ತಿ ಸಿಗಲೆಂದು ಸ್ನಾನ +ಮಾಡುವ ಹುಚ್ಚು ಜನ ನಿನಗೆಂದೂ ಸಿಗಲಿ +ಲ್ಲವೇ? ಸಂಗೀತದ ಸಾನಿಧ್ಯದಲ್ಲಿ ಹೆಣದಂತೆ +ಕೂಡ್ರುವ, ಕಾವ್ಯ ಕೇಳುವಾಗ ಗರುಡ ಪುರಾಣ +ಕೇಳುತ್ತ ಸತ್ತವರಂತೆ ಮುಖ ಮಾಡುವ; ಸ್ವತಃ +ಸೂಳೆಗಾರಿಕೆ ಮಾಡಿದರೂ ಹೊರನೋಟಕ್ಕೆ ಸಭ್ಯ +ತನದ ಸೋಗು ಹಾಕಿ ಸತ್ತೆ ಹಾಗೂ ಸಂಪತ್ತಿನಿಂದ +ಮರೆಯುವ ಮನುಷ್ಯರು, ಅವರ ಜನ ದಟ್ಟಣಿ +ಇದೆಲ್ಲ ಯಾರಿಗೆ ಸಹಿಸುವುದು ಸಾಧ್ಯವೋ, + + +ಯಾರಿಗೆ ಸೇರುತ್ತದೋ ಅಂಥವರ ಮನಸ್ಸು +ಸಾಕಷ್ಟು ಗಟ್ಟಿಯಾಗಿರಬೇಕಾಗುತ್ತದೆ. ಆದ್ದ +ರಿಂದ ಕಿಂಚಿತ್ತಾದರೂ ಸ್ವತಃ ಯೋಚಿಸುವ, +ಸ್ವಾಭಿಮಾನವುಳ್ಳ ಮನುಷ್ಯ ಈ ಗದ್ದಲದಿಂದ +ದೂರ ಹೋಗುತ್ತಾನೆ. ಇಷ್ಟುದರೂ ಆತ ಏಕಾಕಿ +ಯಾಗುತ್ತಾನೆ. ಪರಕೀಯನಾಗುತ್ತಾನೆ. ಜನದ +ಟ್ಟಣೆಯಲ್ಲಿ ಒಬ್ಬನಾಗಿ ಬದುಕುವ ನಿನ್ನ ಈ ಆಶೆ +ಸುಖ ಎಂಥ ಮೋಸಗಾರಿಕೆ ಹಾಗೂ ಪೊಳ್ಳುತನ +ದಿಂದ ಕೂಡಿದೆ ಎಂಬ ವಿಚಾರ ನಿನಗೆ ಆದಷ್ಟು +ಬೇಗ ಅರ್ಥವಾಗುತ್ತದೆ. + +ಆದರೆ ನನ್ನ ದೃಷ್ಟಿಯಲ್ಲಿ ಎಲ್ಲಕ್ಕಿಂತಲೂ +ದೊಡ್ಡ ಲಾಭ ಬೇರೆಯೇ ಇದೆ. ಪ್ರತಿಯೊಂದು +ಕೃತಿಯ ಪೂರ್ಣ ವಿಚಾರ ಮಾಡಿ ಅನಂತರ +ಅದನ್ನು ಮಾಡುವ ಸಾಮರ್ಥ್ಯವಾಗಲಿ, ಸ್ವಾತಂ +ತ್ಯವಾಗಲಿ ಮನುಷ್ಯನ ಪಾಲಿಗೆ ಬರುವುದೇ +ಇಲ್ಲ. ಒಂದು ವೇಳೆ ಅಂಥ ಸ್ವಾತಂತ್ಯ ಸಿಕ್ಕರೂ +ಅದು ಕೇವಲ ಕೀಳು ಕೆಲಸಕ್ಕಾಗಿ ಮಾತ್ರ. ಮತ್ತು +ಅದು ಸಾಮಾನ್ಯವಾಗಿ ಮನಸ್ತಾಪವನ್ನುಂಟು +ಮಾಡುತ್ತದೆ. ಇಡೀ ದೇಹ ಬತ್ತಲೆಯಾಗಿದ್ದಾಗ +ಹಣೆಗೆ ಮಾತ್ರ ಚಿಂದಿ ಅರಿವೆ ಕಟ್ಟಿ ಮೆರೆಯು +ವಂಥ ದೃಶ್ಯವದು! ಇಲ್ಲದಿದ್ದರೆ ಇಂಥ ಪ್ರಚಂಡ +ಬಿರುಗಾಳಿಗೆ ಸಿಕ್ಕು ಕುರುಡರಂತೆ ಕೈಯಾಡಿಸುತ್ತ +ಕೊನೆಯುಸಿರು ಎಳೆಯುತ್ತೇವೆ! ಇದನ್ನು ಏಕೆ +ಮಾಡಿದೆ? ಹೀಗೆಯೇ ಏಕೆ ಮಾಡಬೇಕಾಯಿತು? +ಬೇರೆ ಏನಾದರೂ ಮಾಡುವ ಸಾಧ್ಯತೆ ಇತ್ತೆ? +ಇಂಥ ಪ್ರಶ್ನೆ ಹೊಳೆಯಲು ನಮಗೆ ವೇಳೆಯೇ +ಇಲ್ಲ. ಇಷ್ಟು ನಾವು ಜಂಜಾಟದಲ್ಲಿ ಸಿಕ್ಕು ಒದ್ದಾ +'ಡುತ್ತಿರುತ್ತೇವೆ. ಯಾರಿಗೆ ಈ ಪ್ರಶ್ನೆ ಹೊಳೆಯು +ತ್ರದೋ' ಅಂಥ ಕೆಲವರು, ನಾನೀಗಾಗಲೇ +ಹೇಳಿದ ಹಾಗೆ ದೂರ ಹೊರಟು ಹೋಗುತ್ತಾರೆ. +ಅಥವಾ ಜನಸಂದಣಿಯಲ್ಲೂ ಏಕಾಕಿಯಾಗಿ +ಸವೆದು ಹೋಗುತ್ತಾರೆ. ನನಗೆ ಅನಿಸುತ್ತದೆ, ನಿನ +ಗೀಗ ನಾಲ್ವತ್ತು ವರ್ಷವಿರಬೇಕು. ಈಗ ನಿನ್ನ +ಆಯುಷ್ಯದಲ್ಲಿ ಏನಾದರೂ ಹೊಸದನ್ನು ಸಾಧಿ +ಸುವ, ಬದಲಾಯಿಸುವ ಸಾಧ್ಯತೆ ಕಡಿಮೆ. ಇನ್ನು +ಮುಂದಿನ ನಿನ್ನ ಬದುಕು ಮೇಲೆ ಹೇಳಿದಂತೆ + + +Ar 1001 + + +ಸತ್ತವರಂತೆ ಬದುಕೋದು ಬಿಟ್ಟು ಬೇರೇನೂ +ಇಲ್ಲ. ಆದ್ದರಿಂದ ನೀನೀಗ ಗತ ಜೀವನದ ಲೆಕ್ಕಾ +ಚಾರವನ್ನು ಶಾಂತವಾಗಿ ಕೂತು ಮಾಡಬಹುದು. +ಪರಿಶೀಲಿಸಬಹುದು. ಪ್ರತಿಯ���ಂದು ದಿವಸವೆಂ +ದರೆ, ಒಂದು ಹೊಸ ಪ್ರಶ್ನೆ - ಚಿಹ್ನೆ. ಆದರೆ ನಮ್ಮ +ಅವಸರದಿಂದಾಗಿ ಅದು ಎಂದೂ ಗಮನಕ್ಕೆ +ಬರಲೇ ಇಲ್ಲ. ಈ ಅವಕಾಶ ಎಲ್ಲರಿಗೂ ಸಿಗುವು +ದಿಲ್ಲ. ಒಂದು ವೇಳೆ ಸಿಕ್ಕರೂ ಅದರ ಉಪ +ಯೋಗ ಮಾಡಿಕೊಳ್ಳುವ ಮನಸ್ಸು ಮಾತ್ರ +ಕೊಳೆತು ಹೋಗಿರುತ್ತದೆ. ಈಗ ನಿನಗೆ +ಸಂಪೂರ್ಣ ಸ್ವಾತಂತ್ಯ,ವಿದೆ. ನೀನು ಪ್ರತಿಯೊಂ +ದನ್ನೂ ಗಾಜಿನ ಮುಖಾಂತರ ನೋಡಬಹುದು. +ಪ್ರತಿಯೊಬ್ಬ ವ್ಯಕ್ತಿ ತನ್ನನ್ನು ಮತ್ತು ಉಳಿದವ +ರನ್ನು ಎಂದಾದರೊಮ್ಮೆ ಗಾಜಿನ ಕೆಳಗಿಟ್ಟು ಅಲಿ +ಪ್ರವಾಗಿ ನೋಡುವುದು ಅತೀ ಅವಶ್ಯಕ. ನಿನಗೆ +ಮತ್ತೇನಾದರೂ ಕೇಳುವುದಿದೆಯೇ?'' + +""ಇದೆಂಥ ಮಠ?) ಈ ಶಿಷ್ಕರು ಯಾರು) +ಎಲ್ಲಿಂದ ಬರುತ್ತಾರೆ? ನಾನಿಲ್ಲಿ ಎಷ್ಟು ದಿನ +ಇರಬೇಕು? ನನ್ನ ಹತ್ತಿರ ಸ್ವಲ್ಪ ಹಣವಿದೆ. +ನನ್ನನ್ನು ನೀವೊಂದು ವೇಳೆ ಬಿಟ್ಟರೆ ಎಲ್ಲ ಹಣ +ಮಠಕ್ಕೆ ಕೊಡುತ್ತೇನೆ.'' + +""ಈ ನಿನ್ನ ಸೂಚನೆ ಉದ್ಧಟತನದಿಂದ +ಕೂಡಿದ್ದು. ಮಠಕ್ಕೆ ನಿನ್ನ ಹಣಬೇಕಾಗಿಲ್ಲ'' +ತಟ್ಟನೆ ಕಠೋರ ಸ್ವರದಲ್ಲಿ ಮಠಾಧೀಶ ಹೇಳಿದ. +ಅನಂತರ ಆತನ ಧ್ವನಿ ಮತ್ತ ಸೌಮ್ಯವಾಯಿತು +""ನಿನ್ನ ಉಳಿದ ಪ್ರಶ್ನೆ ಸರಿಯಾಗಿದೆ. ಇದು ನಿಜ +ವಾಗಿ ಮಠವಲ್ಲ, ಆಶ್ರಮ. ಮನುಷ್ಯರನ್ನು +ಹೇಗಾದರೂ ಮಾಡಿ ಪತಿತಪಾವನ ಮಾಡಲು +ಉದ್ದರಿಸುತ್ತೆ €ವೆ ಎಂಬ ಭೋಳೆ ಭಾವನೆ ನಮ +ಗಿಲ್ಲ. ಯಾವುದಾದರೊಂದು ಮಠಕ್ಕೆ ಆದರ್ಶದ +ಪಟ್ಟ ನೀಡುವದು ಮತ್ತು ಅದಕ್ಕಿಂತಲೂ ಎತ್ತ ರ +ವಾಗಿದ್ದ ಮರದ ತುದಿಯನ್ನು ಕತ್ತರಿಸುವುದು, +ಅದಕ್ಕಿಂತಲೂ ಗಿಡ್ಡವಾಗಿದ್ದ ಮರದ ತುದಿ +ಯನ್ನು ಎಳೆಯುವುದು ಹುಚ್ಚುತನ. ಇಂಥ +ಹುಚ್ಚುತನ ಹುಚ್ಚು ನಾಯಿಯಲ್ಲಿಯೂ ಕಂಡು: +ಬರುವುದಿಲ್ಲ. ಮಾನವನಿಗೆ ರಕ್ತ, ಮಾಂಸ, + + +109 + + +ಇಂದ್ರಿಯ, ವಿವಿಧ ರೀತಿಯ ಮಿದುಳು ಇರುವು +ದರಿಂದಲೇ ಅವನಲ್ಲಿ ಸಾಕಷ್ಟು ರೀತಿಯ ಗುಣ +ಗಳಿವೆ. ತನಗೆ ಆ ಶರೀರವಿಟ್ಟುಕೊಂಡು, ತಾನು +ಮಾನವನಾಗಿಯೇ ಇದ್ದು ಉಳಿದವರನ್ನು ಅತಿ +ಮಾನವನನ್ನಾಗಿ ಮಾಡುವ ಪ್ರಯತ್ನ ಅತ್ಯಂತಿ +ಹಾಸ್ಯಾಸ್ಪದ. ತನ್ನ ಹೊಲಸು ಕೈಯಿಂದ ಉಳಿದ +ವರ ಹೊಲಸು ಬಳಿಯುವ ಒಂದು ಐಷಾರಾಮಿ +ಡೊಂಬರಾಟ. ಈ ಶಿಷ್ಯರು ಎಲ್ಲಿಂದ ಬರುತ್ತಾ ರೆ +-ಅದಕ್ಕೆ ಸೀಮೆಯೇ ಇಲ್ಲ. ಯಾರಿಗೆ ಇಚ್ಛೆ +ಇದೆಯೋ ಅವರು ನಿಲ್ಲುತ್ತಾರೆ. ಆದರೆ ಇಲ್ಲಿ +ಒಮ್ಮೆ ಪ್ರವೇಶ ಮಾಡಿದ ಬಳಿಕ ಹಿಂದಿರುಗುವ +ಹಾಗಿಲ್ಲ. ಮೊದಲನೆಯ ವರ್ಷ ಆತ ತನ್ನ +ಕೋಣೆಯಲ್ಲಿ ಕಳೆಯಬೇಕಾಗುತ್ತದೆ. : ಅನಂತರ +ಆತನಿಗೆ ಬೇಲಿಯೊಳಗೆ ತಿರುಗಾಡುವ ಅವಕಾಶ +ನೀಡಲಾಗುತ್ತದೆ. ಈ ವಿಷಯ ನಿನ್ನ ಗಮನಕ್ಕೆ +ಬಂತೋ ಇಲ್ಲವೋ ಯಾರಿಗೆ ಗೊತ್ತು. ಅವರು +ಹೊರಗೆ ತಿರುಗಾಡುವಾಗ ಮೂರು ಜನರು ಇರು +ತ್ತಾರೆ. ಪ್ರತಿಯೊಬ್ಬ ಇನ್ನೊಬ್ಬನ ಕೈ ಹಿಡಿದಿರು +ತ್ತಾನೆ. ಇಲ್ಲಿ ಪ್ರವೇಶ ನೀಡುವಾಗ ಯಾರಿಗೂ +ಅವರ ಭೂತಕಾಲದ ಬಗ್ಗೆ ಕೇಳುವುದಿಲ್ಲ. ಅಂದ +ಮೇಲೆ ಅವರಲ್ಲಿ ಕೊಲೆಗಡುಕ, ದರೋಡೆ +ಖೋರ, ಜೀವನದಲ್ಲಿ ಸೋತವರು, ವೈಭವ +ತ್ಯಾಗ ಮಾಡಿದವರೂ ಇದ್ದಿರಬಹುದು.'' + + +""ಇದೆಲ್ಲ ಅಸಾಧ್ಯ. ವೈಭವ ಬಿಟ್ಟು ತಾನಾ +ಗಿಯೇ ಮನುಷ್ಯ ಇಂಥ ಪಂಜರದೊಳಗೆ ಏಕೆ +ಬರುತ್ತಾನೆ'' ಆತ ನಡುವೆಯೇ ಹೇಳಿದ. + +""ಯಾವ ಅಪಾರ ವೈಭವದ ಬಗ್ಗೆ ತಿರಸ್ಕಾರ +ಮೂಡುತ್ತದೋ ಅಂಥ ವೈಭವವನ್ನು ನೀನು +ಭೋಗಿಸುವುದಿರಲಿ, ಕಣ್ಣಿಂದಲೂ ಕೂಡ +ನೋಡಿರಲಿಕ್ಕಿಲ್ಲ. ಇಲ್ಲಿ ಪೂರ್ವಾಯುಖ್ಠಿಗೆ +ಕವಡೆ ಬೆಲೆಯೂ ಇಲ್ಲ. ನೀನೊಂದು ವೇಳೆ ನನ್ನ +ಭೂತಕಾಲದ ಬಗ್ಗೆ ಕೇಳಿದ್ದರೆ, ನಾನು ಉತ್ತರಿಸು +ತ್ತಲೇ ಇರಲಿಲ್ಲ. ಆದರೆ ಈಗ ಹೇಳುತ್ತೇನೆ. ಸದ್ಯ +ಈಗ ಇಲ್ಲಿರುವ ಶಿಷ್ಕರ ಎರಡು ಪಟ್ಟಿನಷ್ಟು +ಸೇವಕರು ನನ್ನ ಕುದುರೆಗಳ ಸೇವೆಗಿದ್ದರು. ಕಾಲ + + +ಕೆಳಗೆ ಬಂಗಾರದ ನಾಣ್ಯವಿಲ್ಲದಿದ್ದರೆ ಒಂದು + + +ಹೆಜ್ಜೆಯನ್ನೂ ಎತ್ತಿಡುವುದಿಲ್ಲೆಂದು ನಾನೊಂದು: +ವೇಳೆ ಪ್ರತಿಜ್ಞೆ ಮಾಡಿದ್ದರೆ, ಇಡೀ ಬಂಗಲೆಯ. +ತುಂಬ ಪ್ರತಿಜ್ಞೆ ಭಂಗ ಮಾಡದೆ ತಿರುಗಾಡಬಹು ' +ದಾಗಿತ್ತು. ಆದರೆ ಆ ಕಡೆ ನಾನು ಬೆನ್ನು ತಿರುಗಿ +ಸಿದೆ. ಮತ್ತು ಆದ್ಯ ಸ್ವಾಮಿಗಳ ಹಿಂದೆ ಬಂದೆ. +ಅನಂತರ ದರ್ಶನಕ್ಕಾಗಿ ಬಂದ ಮೂವರುಸ್ವಾಮಿ +ಗಳಾದರು. ಆದ್ದರಿಂದ ನೀನೀಗ ಏಕಾಕಿಯೆಂದು +ಭಾವಿಸಬೇಕಾಗಿಲ್ಲ. ಯಾಕೆಂದರೆ ಅವರೆಲ್ಲ ಇಲ್ಲೆ +ನಿನ್ನ ಪಕ್ಕದಲ್ಲಿಯೇ ಇದ್ದಾರೆ.'' ; + +ಆತ ಒಮ್ಮೆಲೇ ಗಾಬರಿಯಾಗಿ ಮೇಲಕ್ಕೆದ್ದ. +ಆತನ ಹಣೆ ಎದುರಿನ ಗೋಡೆಗೆ ಬಡೆಯಿತು. ' +ನೋವಿನ ಸ್ವರದಿಂದ ಹೇಳಿದ ""ಇಲ್ಲಿ ಅಂದರೆ +ಎಲ್ಲಿ?'' ್ರ + +""ನೀನಾಗಿಯೇ ಅದನ್ನು ಆಮೇಲೆ ಹುಡುಕಿ +ತೆಗೆಯುತ್ತಿ. ಮೊದಲು ಕೆಲ ದಿನ ನಿನಗೆ ಕಾಲ +ಅನಂತವೆನಿಸಬಹುದು, ಮನಸ್ಸಿಗೆ ತುಕ್ಕು +ಹಿಡಿದು ಅಸ್ವಸ್ಥತೆ ತೊಂದರೆಯನ್ನುಂಟು ಮಾಡ +ಬಹುದು. ಆಗ ನೀನು ತನ್ನಿಂದ ತಾನೆ ಅವರನ್ನು +ಹುಡುಕಿ ತೆಗೆಯುತ್ತಿ. ನೀನು ಬರುವಾಗ ವೃಂದಾ +ವನ ನೋಡಿದೆಯಲ್ಲ. ಪ್ರತಿಯೊಬ್ಬ ಸ್ವಾಮಿಯ +ಮರಣದ ನಂತರ ಅವರನ್ನು ಅಲ್ಲಿ ಹೂಳಲಾಗು +ತ್ತದೆ. ಅದಕ್ಕಿಂತ: ಮೊದಲು ಈ ಮೊದಲಿನ +ಸ್ವಾಮಿಯ ಅವಶೇಷವನ್ನು : ಇಲ್ಲಿ ತಂದು +ಜೋಪಾನವಾಗಿಡುತ್ತೇವೆ. ಹೀಗಾಗಿ ನಿನಗಿಲ್ಲಿ +ಏಕಾಕಿ, ಒಂಟಿ ಎಂದು ಎಂದೂ ಅನಿಸಲಾರದು. +ತುಟಿಯ ಮೇಲಿನ ಶಾಂತ ಜ್ಞಾನಿ ನಗು ಎಂದೂ ' +ಮೃತ್ಯುವಿನ ಎದುರು ತಾಳುವುದಿಲ್ಲ. ಆದರೆ +ಮೃತ್ಯುವಿನ ಪ್ರಹಾರಕ್ಕೆ ಸಿಕ್ಕು ಕಿವಿ, ಮೂಗು, +ಕಣ್ಣು ಇತ್ಯಾದಿ ಇಂದ್ರಿಯಗಳು ನಾಶವಾದ ಬಳಿ +ಕವೂ ಒಂದು ಮಾತ್ರ ಶಾಶ್ವತವಾಗಿ ಉಳಿಯು +ತ್ತದೆ. ಅದೇನೆಂದರೆ ತಲೆಬುರುಡೆಯ ಹಾಸ್ಯ +ಮತ್ತು ಆ ಹಾಸ್ಯವೇ ಬದುಕಿನ ಬಗ್ಗೆ ಮಾನವ +ನೀಡಿದ ಅಂತಿಮವಾದ ತೀರ್ಪು''. + +ಈಗ ಆತ ಸಂಪೂರ್ಣ ಸೋರಿ ಹೋದವನಂ +ತಾದ. ಮತ್ತು ಹತಾಶೆಯಿಂದ ಆತನ ಕಣ್ಣಾಗಳಲ್ಲಿ + + +ನೀರು ತುಂಬಿಕೊಂಡಿತು. ಆತ ದೀನವಾಣಿಯ +ಸ್ವರದಲ್ಲಿ ಹೇಳಿದ. ""ನನ್ನ ಅನ್ನ ನೀರಿನ ವ್ಯವಸ್ಥೆ +ಮಾಡಿದಿರಿ, ಅದೇ ರೀತಿ ಇನ್ನೊಂದು ಸಹಾಯ +ಮಾಡಿ. ಅದೇನೆಂದರೆ ಒಂದು ಕಾಗದ ಹಾಗೂ +ಪೆನ್ಸಿಲ್‌ ಕೊಡಿ. ಅಂದರೆ ಕೊನೆ ಪಕ್ಷ ನಾನು +ನನ್ನೊಂದಿಗಾದ್ರೂ ಮಾತನಾಡಲು ಸಾಧ್ಯವಾಗ +ಬಹುದು.'' + +""ಇಲ್ಲ, ಇದನ್ನೆಂದಿಗೂ ನಿನಗೆ ಕೊಡುವುದು +ಸಾಧ್ಯವಿಲ್ಲ - ಶಬ್ದ ಮತ್ತು ವಿಚಾರ ಎರಡೂ ಕೂಡಿ +ದಾಗ ಅವು ಸಾಯುತ್ತವೆ. ರೆಕ್ಕೆಯಾಗುವ ಬದಲು +ಅದು ಸಂಕೋಲೆಯಾಗುತ್ತದೆ. ಎಲ್ಲಿಯವರೆಗೆ +ಮಾತನಾಡುವವನ ಪ್ರಾಣ ಅದರ ಹಿಂದೆ ಇರು +ತ್ತದೋ ಅಲ್ಲಿಯವರೆಗೆ ಶಬ್ದಗಳಿಗೆ ರೆಕ್ಕೆ ಇರು +ತ್ತದೆ. ಆದರೆ ಆತನ ಮರಣದ ಬಳಿಕ ಅದು +ಕೇವಲ ಶಿಲಾಲೇಖವಾಗುತ್ತದೆ. ಮತ್ತು ಕೆಲ +ಕಾಲದ ಬಳಿಕ ಆ ಲೇಖನ ಸಂಪೂರ್ಣ ಅಳಿಸಿ +ಹೋಗಿ ಆ ಕಲ್ಲಿನ ಭಾರ ಮಾತ್ರ ಅನುಯಾಯಿ +ಗಳ ಕುತ್ತಿಗೆಗೆ ಸದಾ ಕಾಲ ಜೋತು ಬೀಳುತ್ತದೆ. +ಇದನ್ನು ನೀನು ಬಹುಶಃ ನೋಡಿರಲೂ +ಬಹುದು.” ಆದ್ದರಿಂದ ಆದ್ಯ ಸ್ವಾಮಿ ಇಂಥ +ಪುರಾಣ ಗ್ರಂಥಗಳನ್ನು ಓದಲಿಲ್ಲ, ಬರೆಯ +ಲಿಲ್ಲ, ಬರೆಸಲೂ ಇಲ್ಲ''. + +“ಇನ್ನು ಕೊನೆಗೊಂದು ಪ್ರಶ್ನೆ. ಇದೆಲ್ಲ ಸತ್ಯ +ವಾಗಿದ್ದರೆ ನಿಮಗೆ ಸ್ವಾಮಿಯ ಅವಶ್ಯಕತೆ +ಏನಿದೆ? ನನ್ನನ್ನು ಎನಾಕಾರಣ ಯಾಕೆ ಬಲಿ +ಕೊಡುತ್ತೀರಿ? ನನ್ನ ಸಂಬಂಧಿಕರು ಹುಡುಕುತ್ತಿರ +ಬಹುದು, ದುಃಖದಿಂದ ವಿಹ್ವಲಗೊಂಡಿರ +ಬಹುದು. ನನ್ನೊಂದಿಗೆ ಅವರ ಆಯುಷ್ಯವೂ +ಹಾಳಾಗಬಹುದು''. + +""ಇದು ಮನುಷ್ಯನ ಇನ್ನೊಂದು ಭ್ರಾಂತಿ'' +ಮಠಾಧೀಶ ಹೇಳಿದ. ""ಯಾರೂ ನಿನಗಾಗಿ +ವೇದನೆ ಪಡುವುದಿಲ್ಲ. ಸ್ವಲ್ಪ ಕಾಲ ಹುಡುಕ +ಬಹುದು. ಕದಾಚಿತ್‌ ಪತ್ರಿಕೆಯಲ್ಲಿ ಪ್ರಕಟಣೆ +ಕೊಡಬಹುದು. ಆದರೆ ನನ್ನ ಮಾತು ಕೇಳು, + + +ವಾರದೊಳಗೆ ಎಲ್ಲರೂ ನಿನ್ನನ್ನು ಮರೆತುಬಿಡು + + +ತ್ತಾರೆ. ಬದಲಿಗೆ ನೀನಿಲ್ಲ ಎಂಬುದು ಕೇಳಿ ಕೆಲವ + + +ಏಂ eed 4ಎ.06 + + + + + +ಹ್‌ +ಮಕುಖುದ" + + +“ತಿಂಗಳಿಗೆ ಒಂದು ಟಿ.ವಿ. +ನೋಡಲು ಅವಕಾಶ ಕೊಡ್ತಿ ನಿ +ಇನ್ನಾದ್ರೂ ಅಡಿಗೆ ಮಾಡ್ತೀರಾ?'' + + +ರಿಗೆ ಸಂತೋಷವೂ ಆಗಬಹುದು. ನೀನು ನಿನ್ನ +ನಂತರ ಕಾಯಿದೆ ಪ್ರಕಾರ ಉಯಿಲು ಬರೆದಿಟ್ಟಿಲ್ಲ +ವೆಂದು ನಿನ್ನನ್ನು ದೂರಬಹುದು. ಆದರೆ +ಸಾಕಷ್ಟು ಜನರಿಗೆ ಇದರಿಂದ ಯಾವ ಹಾನಿಯೂ +ಆಗುವುದಿಲ್ಲ. ನೀನಾಗಲಿ, ನಾನಾಗಲಿ ಅಥವಾ +ಯಾವುದೇ ಸಮ್ರಾಟನಾಗಲಿ ಒಂದು ಸ್ಥಳವನ್ನು +ಬಿಟ್ಟ ನಂತರ ಅದು ಬರಿದಾಗಿರದೇ ಬೇರೊಂದು +ಗುಳ್ಳೆಯಿಂದ ತಕ್ಷಣ ತುಂಬಿಕೊಳ್ಳುತ್ತದೆ. ಸ್ವಾಮಿ +ಏಕೆ ಬೇಕು ಎಂದು ಕೇಳಿದೆಯಲ್ಲ? ಅಲ್ಲಯ್ಯಾ, +ನನಗೆ ಎಷ್ಟೋ ಜನರೊಂದಿಗೆ ಸಂಬಂಧವಿದೆ. +ಅವರಿಗೆ ನಾನೊಂದು ಮಾತು ಹೇಳಿದರೆ ಕೇಳುವು +ದಿಲ್ಲೆಂದಲ್ಲ, ಆದರೆ ಇದು ಸ್ವಾಮಿಗಳ ಆಜ್ಞೆ +ಎಂದು ಹೇಳಿದರೆ, ನನ್ನ ಶಬ್ದಕ್ಕೆ ದೈವೀ ಶಕ್ತಿ +ಬರುತ್ತದೆ. ನನ್ನ ಹೊರತು ಯಾರೂ ಸ್ವಾಮಿಯ + + +111 + + + + + +ಹತ್ತಿರ "ಹೋಗುವ ಹಾಗಿಲ್ಲ. ಎಲ್ಲಿ ಕೇವಲ +ನಾನಷ್ಟೇ ಪ್ರವೇಶಿಸಬಹುದೋ ಮತ್ತು ಎಲ್ಲಿ + + +ನನ್ನ ಮಾತನ್ನು ಖಾತ್ರಿ ಮಾಡಿಕೊಳ್ಳುವುದು ಉಳಿ. + + +ದವರಿಗೆ ಅಸಾಧ್ಯವೋ ಅಂಥ ಒಂದು ಅಮಾನ +ವೀಯಶಕ್ತಿ ಕೈಯಲ್ಲಿರುವುದೇ ಧರ್ಮದ ದೃಷ್ಟಿ +ಯಿಂದ ತುಂಬಾ ಅವಶ್ಯಕ. ಮತ್ತು ಅಷ್ಟೇ ಲಾಭ +ದಾಯಕ.'' + +""ನಾನಿನ್ನು ಹೋಗುತ್ತೇನೆ. ಇನ್ನು ಮುಂದೆ +ನಮ್ಮ ಭೆಟ್ಟಿ ಇಲ್ಲ. ನಾನು ಮೊದಲೇ ಸತ್ತರೆ +ಅದು ನಿನ್ನ ತನಕ ಬಂದು ತಲುಪುವುದೂ ಇಲ್ಲ. +ಒಂದು ವೇಳೆ ನೀನೇ ಮೊದಲು ಸತ್ತರೆ ನಾನು +ಪುನಃ ಇಲ್ಲಿಗೆ ಬರುತ್ತೇನೆ. ಆದ��ದರಿಂದ ನಮ್ಮ ಈ +ಭೆಟ್ಟಿ ಕೊನೆಯದು.'' + +ಮಠಾಧೀಶ ಹೋಗಿರಬೇಕು. ಆತ ಅಸಹಾ +ಯಕನಾಗಿ ಆಸನದ ಮೇಲೆ ಬಹಳಷ್ಟು ಹೊತ್ತು +ಕೂತೇ ಇದ್ದ. ನೀಲಿ ಕೆಂಪು ಬಣ್ಣದ ಇಕ್ಕಟ್ಟಾದ +ಈ ಮಾರ್ಗದಿಂದ ಗರ್ಭಾಶಯದವರೆಗೆ ಬಂದು +ತಲುಪಿದ್ದೇನೆ. ಇನ್ನು ಇಲ್ಲಿಂದ ಪಾರಾಗುವುದು +ಸಾಧ್ಯವಿಲ್ಲ ಎಂಬ ವಿಚಾರ ಏನು ಮಾಡಿದರೂ +ಆತನಿಂದ ಮರೆಯುವುದೂ ಸಾಧ್ಯವಾಗಲಿಲ್ಲ. +ಮತ್ತು ಸಂಪೂರ್ಣ ಸ್ವೀಕರಿಸಲೂ ಮನಸ್ಸೊಪ್ಪ +ಲಿಲ್ಲ. ಹಾಗಾದರೆ ಒಂದು ವೇಳೆ ನಾನು ಸತ್ತರೆ +ಯಾರಿಗೂ ಏನೂ ಅನಿಸಲಿಕ್ಕಿಲ್ಲವೆ? ಯಾರಿಗೂ +ನನ್ನ ನೆನಪು ಬರಲಿಕ್ಕಿಲ್ಲವೆ? ಹಾಗಾದರೆ ಇಲ್ಲಿ +ಯವರೆಗಿನ ನನ್ನ ಬದುಕೆಂದರೆ ಹರಿದ ಹಾಳೆಯ +ಹಾಗೆ ಅರ್ಥಹೀನವಾಯಿತೆ? ನನ್ನ ಸಂಬಂಧಿಕರಿ +ಗಾಗಿ ನಾನು ಬೆವರಿನಂತೆ ರಕ್ತ ಸುರಿಸಿದೆ. ನನ್ನ +ಕಾಲಿನಲ್ಲಿ ಚಪ್ಪಲಿ ಇಲ್ಲದಿದ್ದರೂ ತಮ್ಮನಿಗೆ +ರೇಷ್ಮೆ ಅಂಗಿ ಹೊಲಿಸಿದೆ. ಹಲವು ದಿನ ಹಣ +ಸಂಗ್ರಹಿಸಿ ಹೆಂಡತಿಗೆ ಹರಳಿನ ಉಂಗುರ ತೊಡಿ +ಸಿದೆ. ಒಬ್ಬ ರೋಗಿ ಸ್ನೆ ಹಿತನನ್ನು ಮನೆಗೆ ಕರೆ +ತಂದು ಎರಡು ತಿಂಗಳ ಕಾಲ ಆರೆ ಕೆ ಮಾಡಿದೆ. +ಇವರಿಗೂ ಏನೂ ಅನಿಸಲಿಕ್ಕಿಲ್ಲವೆ? ಒಮ್ಮೆ ಬಿರು +ಗಾಳಿಗೆ ಉರುಳಿ ಬಿದ್ದ ಮಲ್ಲಿಗೆ ಮಂಟಪವನ್ನು +ಮಳೆಯಲ್ಲಿ ನೆನೆದು ಇಡೀ ರಾತ್ರಿ ಕಷ್ಟಪಟ್ಟು +ಪುನಃ ನಿಲ್ಲಿಸಿದೆ. ಕೋಳಿಯನ್ನು ಹಿಡಿಯಲು + + +A + + +ಪ್ರಯತ್ನಿಸುತ್ತಿದ್ದ ಗಿಡುಗನನ್ನು ಹೊಡೆದೋಡಿ , +ಸಿದೆ. ಇದೆಲ್ಲ ಮಲ್ಲಿಗೆಗೆ, ಆ ಕೋಳಿಗೆ ನೆನಪಾಗ +ಬಹುದೆ? ಅಥವಾ ರೇಷ್ಮೆ ಸೂಟಿನ ಬದಲಿಗೆ +ಕೇವಲ ರೇಷ್ಮೆಯಂಗಿ ಸಿಕ್ಕಿತೆಂದು ಬೇಸರಪಟ್ಟ +ತಮ್ಮ, ನೆಕ್ಲೇಸ್‌ ಬದಲಿಗೆ ಉಂಗುರ ಕೊಟ್ಟಿದ್ದ +ಕ್ಕಾಗಿ ಕೆರಳಿದ ಹೆಂಡತಿ, 25 ರೂ. ಬೇಡಿದಾಗ +ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದ ಆ ಗೆಳೆಯ - +ಇವರು ಇದನ್ನೆಲ್ಲ ನೆನಪಿಟ್ಟು ನನ್ನನ್ನು ಮಾತ್ರ +ಮರೆಯುತ್ತಿರೆಬಹುದೆ? ಹಾಗೆ ನೋಡಿದರೆ +ಮಲ್ಲಿಗೆಗೆ ನನ್ನ ನೆನಪಾಗುವುದು ಹೇಗೆ ಸಾಧ್ಯ +ಹೇಳಿ? ಯಾಕೆಂದರೆ ಆ ಮೇಲೆ ಅದು ಮುರಿದೇ +ಹೋಯಿತಲ್ಲ. ಕೋಳಿ ಗಿಡುಗದಿಂದ ಪಾರಾ +ದರೂ ಅದರ ದೇಹವೆಲ್ಲ ಪರಚಿದ ಉಗುರಿನ +ಗಾಯವಾಗಿದ್ದರಿಂದ ರಕ್ತಮಯವಾಗಿತ್ತು. +ಅಂದ ಮೇಲೆ ಅವುಗಳಿಗೆ ನೆನಪಾಗುವುದು +ಸಾಧ್ಯವೆ? ಪಂಢರಪುರಕ್ಕೆ ಹೊರಟ ಒಬ್ಬ ಆಚಾ +ರಿಗೆ ನಾನೈದು ರೂಪಾಯಿ ಕೊಟ್ಟೆ, ಮನೆಗೆಲಸದ +ಲಕ್ಷ್ಮಿ ಮೇಲೆ ಬೆಳ್ಳಿ ಬಟ್ಟಲು ಕದ್ದ ಆರೋಪ +ಬಂದಾಗ ನಾನೇ ಅದನ್ನು ಹುಡುಕಿ ಕೊಡ +ಲಿಲ್ಲವೆ? ಪಕ್ಕದ ಮನೆ ರಾಜುವಿಗೆ ನವಿಲುಗರಿ +ತಂದುಕೊಟ್ಟೆ. ಕೊನೆಗೆ ಈ ಜನರಿಗಾದರೂ ನನ್ನ +ನೆನಪಾಗಬಹುದೆ? ಇದಾದರೂ ಹೇಗೆ ಸಾಧ್ಯ +ಹೇಳಿ? ರಕ್ತ ಸಂಬಂಧವುಳ್ಳ ನೆಂಟರೇ ಮರೆತಾಗ, +ಉಳಿದ ನೆರೆಹೊರೆಯವರು ನೆನಪಿಡುವುದು +ಸಾಧ್ಯವೆ? + +ಆದರೆ ನನಗೆ ಮಾತ್ರ ಇಲ್ಲಿ ಕುಳಿತು ಎಲ್ಲ +ನೆನಪಾಗುತ್ತಿದೆ! ಆ ಬದುಕಿನ ಉದ್ದಕ್ಕೂ ಪ್ರತಿ +ಕ್ಷಣ ಹೋರಾಡುತ್ತಲೇ ಜೀವಿಸುತ್ತಿದ್ದ ತಂಗಿ +ಅಪರ್ಣಾ ನೆನಪಾಗುತ್ತಾಳೆ. ಕಾಲೇಜಿನ ಮೊದಲ +ದಿನ, ಪುಸ್ತಕಗಳಿಂದ ತುಂಬಿದ ಗ��ರಂಥಾಲಯ +ನೋಡಿ ಗರಿಗೆದರಿದ ಮನ, ಸಾದಾ ಬಟ್ಟೆಯ +ಪೋಷಾಕು ನೋಡಿ ಎಲ್ಲರೂ ಚೇಷ್ಟೆ ಮಾಡಿದಾಗ +ಮನಸ್ಸು ಮುದುಡಿ ಏಕಾಕಿ ಕೂತಾಗ ಸಹಾಯಕ್ಕೆ +ಬಂದ ಮಂದಾ ದೇಶಪಾಂಡೆ, ಆಕೆಯ ಭವ್ಯ +ಆಕಾರ ಹಾಗೂ ಆಕರ್ಷಕ ರೂಪ, ಪರಿಚಯ +ಎಲ್ಲದಿದ್ದರೂ ಸನಿಹಕ್ಕೆ ಬಂದು ಇದನ್ನೆಲ್ಲ ಹೇಳಿ + + +ಇಹ + + +A- + + +ಟ್‌ + + +ದಳು. ಇಂಥ ವಿಷಯವನ್ನು ಮನಸ್ಸಿಗೆ ಹಚ್ಚಿ +ಕೊಂಡರೆ ಹೇಗೆ? ಕಳೆದ ನಾಲ್ಕು ವರ್ಷಗಳಿಂದ +ಇಲ್ಲಿ ಕಲಿಯುತ್ತಿದ್ದೇನೆ. ನನ್ನನ್ನು ನೋಡಿ +ಸಾರ್ಜಂಟ್‌ ಸಹ್ಯಾದ್ರಿ ಎಂದು ಕೂಗುತ್ತಾರೆ. +ಆದರೂ ನಾನು ಇಲ್ಲಿ ನಾಲ್ಕು ವರ್ಷ ಕಳೆದಿದ್ದೇನೆ +- ಇಂಥ ಎಷ್ಟೊ ಜನರು, ಅವರ ಪ್ರೀತಿಯ +ಸ್ಪರ್ಶ, ಅವರ ಬೆಚ್ಚಗಿನ ಸ್ಪರ್ಶದ ಹೊಳಪಿನ +ಹೊದಿಕೆಯನ್ನು ಹೊದ್ದು ಇಲ್ಲಿಯವರೆಗಿನ +ಆಯುಷ್ಯ ಕಳೆದೆನಲ್ಲ! + +ಆತನಿಗೆ ಅನಿಸಿತು, ಮಠಾಧೀಶ ಹೇಳಿದ್ದು +ಒಂದರ್ಥದಲ್ಲಿ ಸತ್ಯವಾಗಿರಬಹುದೆ? ಜಗತ್ತಿನ +ಸಂಬಂಧ ಹೀಗೆ ತಟ್ಟನೆ ಕಡಿದುಕೊಂಡರೆ ಎಲ್ಲರ +ಬಗೆಗಿನ ನನ್ನ ದೃಷ್ಟಿ ನಿಷ್ಕಳಂಕವಾಗುತ್ತದಲ್ಲ. +ಇಷ್ಟು ಹೊತ್ತಿನವರೆಗೆ ಮರೆತ ಗಂಟೆ ಮತ್ತೆ +ಮಂದವಾಗಿ ಕೇಳಲಾರಂಭಿಸಿತು. ಅಪರ್ಣಾ +ಳನ್ನು ಎಂದೂ ಮರೆಯುವುದು ಸಾಧ್ಯವೇ ಇಲ್ಲ; +ಆದರೆ ಬಹಳ ದಿವಸಗಳಿಂದ ಮಂದಾ ದೇಶಪಾಂ +ಡೆಯ ನೆನಪೇ ಆಗಲಿಲ್ಲವಲ್ಲ. ಈಗ ಆಕೆ ಎಲ್ಲಿ +ಇರಬಹುದು? ಬಾಲ್ಯದಲ್ಲಿ ನಾನು ತೆಗೆದ ಚಿತ್ರ +ವನ್ನು ಒಂದಾಣೆಗೆ ಕೊಂಡುಕೊಳ್ಳುತ್ತಿದ್ದ +ದಾತಾರ ಭಾವು ಅವನ ನೆನಪಂತೂ ಎಷ್ಟೋ +ವರುಷಗಳ ಬಳಿಕವಾಯ್ತಲ್ಲ? ಮೋಸಂಬಿ +ಯನ್ನು ನವಿರಾಗಿ ಸುಲಿಯುವ ಆ ವ್ಯಕ್ತಿ ಮೂರು +ತಿಂಗಳ ವೇದನೆಯಿಂದ ಒದ್ದಾಡಿ ಏಕೆ ಸತ್ತ? + +ಕೆಂಪು ಪ್ರಕಾಶದೊಳಗಿಂದ ಹೊರ ಬೀಳುವ +ನೆನಪಿನ ಗುಳ್ಳೆ ಗಳಿಂದ ಆತ ವ್ಯಾಕುಲಗೊಂಡ. +ಆದರೂ ತನ್ನ ಮನಸ್ಸಿಗೆ ಹತೋಟಿ ತಂದು +ಕೊಂಡ. ತಲೆ ಮೇಲಿನ ಛಾವಣಿಯು ದಪ್ಪ +ಚೌಕೋನಾಕೃತಿಯ ಗಾಜಿನಿಂದ ನಿರ್ಮಿಸಲಾ +ಗಿತ್ತು. ಆದರೆ ' ಅದರೊಳಗಿನಿಂದ ತಿಳಿ ರಕ್ತದಂತೆ +ಹೊರಬೀಳುವ ಪ್ರಕಾಶ ಸಾಕಷ್ಟು ಎತ್ತ ರದಿಂದ +ಬರುತ್ತಿತ್ತು. ಅಲ್ಲಲ್ಲಿ ಅನಿಮಿಷವಾಗಿ ಹಗಲಿ +ರುಳು ಪಹರೆ ಮಾಡುವ ಚೌಕೋನಾಕೃತಿಯ +ತಟಸ್ಥ ಕೆಂಪು ದೀಪಗಳು! ಹಗಲಿರುಳೇ? ಆತ +ಚಕಿತನಾದ. ಈಗ ರಾತ್ರಿ ಯಾಗಿರಬಹುದೇ? +ರಾತ್ರಿ ಆದರೇನಾಯಿತು? ಎಷ್ಟು ಹೊಡೆದಿರ + + +ಬಹುದು. ಎಂಟು, ಒಂಬತ್ತು, ಹತ್ತು? ಆತ +ಕಿವಿಗೊಟ್ಟು ಸದ್ದೇನಾದರೂ ಕೇಳಿಸುತ್ತಿದೆಯೇ +ಎಂದು ಆಲಿಸಿದ. ಆದರೆ ಹೊರಗಿನಿಂದ ಬರುವ +ಸದ್ದು ದಪ್ಪ ಗೋಡೆಯಾಚೆಗೆ ಕರಗುತ್ತಿರಬೇಕು. +ಒಳಗಡೆ ಕೇವಲ ಶಾಂತತೆ, ಸ್ತಬ್ಧತೆಯ ದಪ್ಪ +ಕಬ್ಬಿಣದ ಸ್ಪರ್ಶ ಸುತ್ತಲೂ ಆವರಿಸಿಕೊಂಡಂತೆ +ಅನಿಸುತ್ತಿತ್ತು. ಎಂಟು - ಒಂಬತ್ತು - ಹತ್ತೇ? +ಪ್ರತಿದಿನ ಈ ಅಂಕೆಗೆ ಬಹಳ ಮಹತ್ವವಿತ್ತು. +ಹಗಲಿನ ಒಂದು ತುದಿಯಿಂದ ಇನ್ನೊಂದು +ತುದಿಗೆ ಇದೇ ನೆಲದ ಮೇಲೆ ವ್ಯವಹರಿಸುತ್ತಿದ್ದೆ. +ರಾತ್ರಿಯಂತೂ ಸದ್ದು ಎಷ್ಟೆಲ್ಲ ಗೆರೆಗಳನ್ನು +ಹೊರಡಿಸುತ್ತದೆ. ಗಿಡಗಳ ಅಲುಗಾಟ. ರಸ್ತೆ +ಮೇಲೆ ಓಡಾಡುವ ಎತ್���ಿನ ಗಾಡಿ, ರೆಂಬೆಗಳ +ಮೇಲೆ ಫಡಫಡಿಸುವ ಹಕ್ಕಿಗಳು, ಎದುರಿನ ಮನೆ +ಯಿಂದ ಕೇಳಿಸುವ ಎತ್ತಿನ ಕೊರಳ ಗಂಟೆ, ಆಗಾಗ +ಕೇಳಿಸುವ ಮಗುವಿನ ಅಳು, ನಾಯಿಗಳ ವಿಕಾರ +ಧ್ವನಿ, ಕೆರಳಿದ ಉಗ್ರ ಹೆಂಡತಿಯಂತೆ ದೂರದ +ಕತ್ತಲೆಯಲ್ಲಿ ಚಲಿಸುವ ರೈಲು - ಆದರೆ ಈಗ +ಇದೆಲ್ಲ ಕೇಳಿಸುವ ಹಾಗಿಲ್ಲ. “ಬೆಳಕು ಹರಿಯಿತೇ? +ಎಲ್ಲ ಕಡೆ ಕೆಂಪು ಪ್ರಕಾಶವಿದೆ. ಅಥವಾ ರಾತ್ರಿ +ಯಾಗಿರಬಹುದೇ? ಆಗಲೂ ಎಲ್ಲೆಡೆ ಕೆಂಪು +ಪ್ರಕಾಶ. ಈಗ ಕಾಲ ಪುರುಷನೇ ಮೆ ಮೇಲಿನ +ಹಗಲು.ರಾತ್ರಿಯ ಹಳೆ ಬಟ್ಟೆ ಯನ್ನು ಕಿತ್ತೊಗೆದು +ಕೆಂಪಾದ ಹೆಣದ ಬಟ್ಟೆ ಧರಿಸಿ ನನ್ನನ್ನು ದಿಟ್ಟಿ +ಸುತ್ತಾ ಕೂತಿದ್ದಾನೆ. + +ಮತ್ತು ನಾನು ಆತನನ್ನೆ ದಿಟ್ಟಿಸುತ್ತಿ ದ್ದೇನೆ! + +ಈಗ ಇಲ್ಲಿ ದಟ್ಟವಾದ ಶಾಂತತೆ ಇದೆ. ನಾನು +ಕೂಗದ ವಿನಾ ಇಲ್ಲಿ ಶಬ್ದ ಹುಟ್ಟು ವ ಹಾಗಿಲ್ಲ. +ನನ್ನ ಸಂಗಾತಿಯಾದ ನೆರಳನ್ನು ಹೊತ್ತು ಅಲುಗಾ +ಡಿದರೇನೆ ನನ್ನ ಚಲನವಲನ, ಸದ್ದು; ಚಲನವಲ +ನದಲ್ಲಿ ಎಷ್ಟು ತನ್ಮಯನಾಗಿದ್ದೆನೆಂದರೆ ಅದೆಲ್ಲ +ಮಾಯವಾದ. ಕೂಡಲೆ ನನಗೆ ಒಮ್ಮೆಲೆ ಎಲ್ಲವೂ +ಶೂನ್ಯವೆನಿಸುತ್ತದೆ. ಪರಿಚಿತ, ಕೌಟುಂಬಿಕ ಧ್ವನಿ +ಗಳ ಬದುಕಿಗೆ ಇಂಥ ಬೆಚ್ಚಗಿನ ಒಳ ಆವರಣ +ಇರುತ್ತದೆಯೇನು? ಮುಂಜಾನೆ ದೇವಾಲಯ +ದಲ್ಲಿ "ಮೊಳಗುವ ಭಜನೆ, ಮೇಯುವ ಆಕಳಿನ + + +113 + + +ಕೊರಳ ಗಂಟೆಯ ನಾದ, ಕಾಲ್ಗೆಜ್ಜೆಯ ರುಣ +ಕಾರ, ಪಕ್ಕದಲ್ಲಿ ಹಾದು ಹೋಗುವ ಹೆಂಗಸರ +ಹೊಸ ರೇಶ್ವೆ ಸೀರೆಯ ಸರಭರ ಸಪ್ಪಳ ..... +ಈಗ ಇದೆಲ್ಲ ಮರೆಯಾಗುತ್ತಿದೆ. ಈ ಕೆಂಪು +ಪ್ರಕಾಶದ ಪ್ರಖರತೆಯಲ್ಲಿ ನನ್ನ ಆಸೆಆಮಿಷ +ಗಳೆಲ್ಲ ಸುಟ್ಟು ಹೋಗುತ್ತಿವೆ. ಇದಕ್ಕಾಗಿ +ಮನುಷ್ಯ ಇಷ್ಟೆಲ್ಲ ಹಪಾಪಿಯಾಗುತ್ತಾನೋ? +ಇಂದ್ರಿಯಗಳನ್ನು ತುಚ್ಛವಾಗಿ ಕಾಣುತ್ತಾ ನೋ? +ಅನಂತರ ಕೊನೆಗುಳಿಯುವುದು ಏನು - ಸುಲಿದ +ಊದು ಬತ್ತಿಯ ಒಂದು ನಗ್ನ ರೇಖೆ) ನಮ್ಮ +ಮೋಕ್ಷ ಮತ್ತು ಬದುಕು ಅಂದರೆ ಅದರ ಚಿಂತನೆ. +.. ಬಟ್ಟೆಯ ಅಡ್ಡ-ಅಗಲ ಎಳೆಗಳನ್ನು ಒಂದೊಂ +ದಾಗಿ ಕಿತ್ತೊಗೆದ ಬಳಿಕ ಕೊನೆಗೇನು ಉಳಿಯು +ತ್ತದೋ ಅದರ ಚಿಂತನೆ ಮಾಡುತ್ತ ಕರಗುವುದು! +ಕರಗಲು "ನಾನು' ಎನ್ನುವುದು ಉಳಿಯುವುದೇ +ಇಲ್ಲ. ಚಿಂತನೆಯಲ್ಲಿ ಕರುಳಿನ ವೇದನೆ ಇಲ್ಲ. +ಮತ್ತು ಅದರೊಳಗೆ ಕರಗುವಂಥದ್ದು ಏನೂ +ನಿರ್ಮಾಣವಾಗುವುದಿಲ್ಲ. ಕೊನೆಗೆ ರಾಜನ +ಮೈಮೇಲೆ ಬಟ್ಟೆಯೇ ಇಲ್ಲ, ಬಟ್ಟೆ ಯೊಳಗೆ +ರಾಜನಿಲ್ಲ. ಯಾಕೆಂದರೆ ಬಟ್ಟೆ ಮತ್ತು?ರಾಜ +ಎರಡೂ ಮೂಲತಃ ಇಲ್ಲವೇ ಇಲ್ಲ ....!'' +ಅಷ್ಟರಲ್ಲಿ ಆತನ ಎದುರಿನ ಗೋಡೆಯ +ಮೇಲೆ ಏನೋ ಚಲಿಸಿದಂತಾಯಿತು. ಮತ್ತು +ಕಟ್ಟಿಗೆಯ ಬಾಗಿಲ ಚೌಕಟ್ಟು ಒಂದು ಗೇಣಿನಷ್ಟು +ಮೇಲೆಸರಿಯಿತು. ಆತಚಕಿತನಾಗಿ ಅತ್ತ ನೋಡ +ಲಾರಂಭಿಸಿದ. ಅದರೊಳಗಿಂದ ಊಟದ ತಟ್ಟೆ +ಒಳಗೆ ಬಂತು, ಆತ ಬಡಿಸಿದ ತಾಟು ಒಳಗೆಳೆದು +ಕೊಂಡು ಮೂಲೆಯಲ್ಲಿದ್ದ ಖಾಲಿ ತಾಟು +ಮುಂದೆ ಸರಿಸಿದ. ತಕ್ಷಣ ಚೌಕಟ್ಟು ಮುಚ್ಚಿಕೊಂ +ಡಿತು. ಆತ ಊಟದ ತಾಟು ಮೇಜಿನ ಮೇಲಿಟ್ಟ +ಅಂದರೆ ಈಗ ಸಾಕಷ್ಟು ರಾತ್ರಿಯಾಗಿಲ್ಲ! ಈಗ +ಹಗಲು ರಾತ್ರಿಯನ್ನು ಬೆಳ್ಳಿಯ ತಾಟಿನಲ್ಲಿ ಎಣಿಸ +ಬೇಕಾಗಬಹುದು. ವಾಸ್ತವಿಕವಾಗಿ ಆತನಿಗೆ +ಅಷ್ಟೇನು ಹಸಿವೆಯಾಗಿರಲಿಲ್ಲ. ಈಗಂತೂ +ತಾಟು ನೋಡಿದಾಕ್ಷ ಣ ಅಳಿದುಳಿದ ಹಸಿವೆಯೂ +| ಸತ್ತುಹೋಯಿತು. ಅಷ್ಟೇ ಅಲ್ಲ ಅನ್ನದ ಮೇಲೆ + + +ಹೇಸಿಗೆ ಮೂಡಿತು. ತಾಟಿನ ಮೇಲೆಕೆಂಪು ಬೆಳಕು +ಬಿದ್ದಿತ್ತು. ಮತ್ತು ಅದು ಮಾಂಸದ ಊಟದಂತೆ +ಕಾಣಿಸುತ್ತಿತ್ತು. ಆತನಿಗೆ ಅನಿಸಿತು, : ತಾನು +ಬಣ್ಣದ ಗುಲಾಮನೂ ಆಗಿದ್ದೇನಲ್ಲ. ಆದರೆ +ಕೆಂಪು ಹಣ್ಣು ತಿನ್ನುತ್ತೇವೆ. ಕೆಂಪು ಪಾನೀಯ +ಸೇವಿಸುತ್ತೇವೆ. ಆದರೆ ಕೆಂಪು ಅನ್ನ, ಕೆಂಪುಹಾಲು +ಏಕೆ ನಿರಾಕರಿಸುತ್ತೇವೆ. ಆತ ಹೇಸಿದವನಂತೆ +ತಾಟನ್ನು ಹಾಗೇ ಬದಿಗೆ ಸರಿಸಿ ಮೇಲಕ್ಕೆದ್ದ. + +ಎಡಗಡೆಯ ವರ್ತುಳದ ಕೋಣೆಗೆ ಹೋಗ +ಬೇಕಾದರೆ ತೆವಳದೆ ಗತ್ಯಂತರವಿಲ್ಲ. ತನ್ನ ದೇಹ +ಸಂಕುಚಿತಗೊಳಿಸಿ ತೆವಳುತ್ತಿದ್ದಾಗ ಆತನಿಗೆ ಅನಿ +ಸಿತು; ಎದ್ದು ನಿಂತಿದ್ದರೆ, ಕೂತಿದ್ದರೆ ಕೊನೆಪಕ್ಷ +ಮನುಷ್ಯ ಎಂದಾದರೂ ಅನಿಸಬಹುದಿತ್ತು. +ಆದರೆ ಈಗ ಮರ್ಯಾದೆಯು ಉಳಿಯಲಿಲ್ಲ. ಈಗ +ನಾನು ಮನುಷ್ಯನಲ್ಲ, ಆದರೆ ಕತ್ತಲೆಯಲ್ಲಿ ಉಸಿ +ರಾಡಿಸುವ, ಬೆಳೆಯುವ ಮತ್ತು ಕೊನೆಗೊಂದು +ದಿನ ಸಾಯುವ ಒಂದು ಕ್ಷುಲ್ಲಕವಾದ ಉರಗ! +ನೀಲಿಕೆಂಪು ಮಿಶ್ರಿತವಾದ ಬೆಳಕಿನಲ್ಲಿ ಇಳಿಯುತ್ತ +ನಾನು ಗರ್ಭಾಶಯಕ್ಕೆ ಬಂದು ತಲುಪಿದ್ದೇನೆ. +ಅಷ್ಟೆ ಅಲ್ಲ, ಈಗ ಉತ್ಪತ್ತಿ ಮಾರ್ಗದಿಂದ +ಹಿಮ್ಮುಖವಾಗಿ ಹೊರಟಿದ್ದೇನೆ. ಮೊದಲು +ಮನುಷ್ಯ ನಂತರ ಉರಗ, ಆಮೇಲೆ ಅಣುಜೀವಿ +ಕೊನೆಕೊನೆಗೆ ಮಾತ್ರ ಶೂನ್ಯ, ಶರೀರದ ದೃಷ್ಟಿ +ಯಿಂದಲೂ ಶೂನ್ಯ! + +ಸ್ನಾನಗೃಹದಲ್ಲಿ ಕೇವಲ ಸ್ನಾನ ಮಾಡು +ವಷ್ಟೇ ಇಕ್ಕಟ್ಟಾದ ಸ್ಥಳವಿತ್ತು. ಅಲ್ಲೊಂದು +ಸರ್ವ ಸಾಕ್ಷಿಯಾಗಿ ನಿಂತ ಕೆಂಪು ದೀಪ. ಗೋಡೆಗೆ +ಅಮೃತ ಶಿಲೆಯ ಕಲ್ಲು. ಒಂದು ಮಾಡಿನಲ್ಲಿ +ಸೌಂದರ್ಯ ಪ್ರಸಾದನದ ವಸ್ತುಗಳಿದ್ದವು. ಆತ +ಎದುರಿನ ನಲ್ಲಿಯನ್ನು ತಿರುಗಿಸಿದಾಗ ಬಿಸಿ ನೀರು +ಚಿಮ್ಮಿತು. ಆತ ಕೈ ತೊಳೆದು ನಲ್ಲಿಯನ್ನು ನಿಲ್ಲಿ +ಸಿದ. ಮತ್ತು ಅಲ್ಲಿಂದ ಬೇರೊಂದು ಮಾರ್ಗ +ದಿಂದ ತೆವಳುತ್ತ ಮಲಗುವ ಕೋಣೆಗೆ ಬಂದ. +ಅಲ್ಲೆ ಗೋಡೆಯೊಳಗೊಂದು ಹಲಿಗೆ ಇತ್ತು. +ಅದರ ಮೇಲೊಂದು ತುಪ್ಪಳದ ಹಾಸಿಗೆ ಇತ್ತು. +ಅದನ್ನು ಕೆಳಗಿನ ಹಲಿಗೆಗೆ ಶಾಶ್ವತವಾಗಿ ಜೋಡಿಸ + + +ಇಸ NE +[4 +ಕ + + +' ಲಾಗಿತ್ತು. ಆತ ಅದನ್ನೇರಿ ಮೆ ಲ ಚಾಚಿದ. ಅಂಥ + + +ಸ್ಥಿತಿಯಲ್ಲೂ ಆತನಿಗೆ ತುಪ್ಪಳದ ಹಾಸಿಗೆ ಸುಖಕ +ರವೆನಿಸಿತು. ಆದರೆ ಚಾಚಿದ ಕಾಲು ಎದುರಿನ +ಗೋಡೆಗೆ ಬಡಿಯಿತು. ಮತ್ತು ತಲೆಯ ಬಳಿ +ಕೇವಲ ನಾಲ್ಕೇ ಬೆರಳಿನಷ್ಟು ಸ್ಥಳ ಉಳಿಯಿತು. +ಕೈ ಚಾಚಿದರೆ ಎದುರಿಗೆ ಗೋಡೆ. ಆತನಿಗೆ ಅನಿ +ಸಿತು; ಇಷ್ಟೆ, ಅಂಗಾತು ಮಲಗೋದು, +ನಿಲ್ಲೋದು, ಮತ್ತು ಕಾಲು ಮಡಚಿ ಕೂಡ್ರು +ವುದು. ಇದೇ ನನ್ನ ಈಗಿನ ಮೂರು ಅವಸ್ಥೆಗಳು. +ಇದು ಬದುಕಿನ ಸಲಾಕೆಯ ಮೇಲೆ ನಿಂತ ಒಂದು +ತ್ರಿಶೂಲ! + +ಮೊದಲ ಸಲ ಆ ತುಪ್ಪಳದ ಹಾಸಿಗೆ ಮೇಲೆ +ಆತನಿಗೆ ನಿದ್ದೆ ಹತ್ತಲಿಲ್ಲ. ಕೆಂಪು ತೆರೆಗಳ ನಲಿ +ಸತತವಾಗಿ ಹೊಯ್ದಾಡುವಂತೆ ಆತೆ' ಅಸ್ವ +ಗೊಂಡು ಆಗಾಗ ಎಚ್ಚರಗೊಳ್ಳುತ್ತಿದ್ದ. ಜು +ಗೊಮ್ಮೆ ಅನಿಸಿತು; ಸುತ್ತ ಲಿನ ಗೋಡೆಯೊಳಗಿ +ನಿಂದ ಹುರಿಯಂಥ ಸ್ನಾಯುವುಳ್ಳ ಒಂದು +ಭಯಂಕರ ಕಪ್ಪು ಕೈ ಹೊರಜಾಚಿ ಆತನ ಗಂಟ +ಲನ್ನು ಹಿಚುಕಿತು; ಉಸಿರು ಗಟ್ಟಿದಂತಾಗಿ ಆತ +ಒಮ್ಮೆಲೇ ಚೀರಿದ. ತಕ್ಷಣ ಆ ಕೈ ಮಾಯವಾ +ಯಿತು. ಮತ್ತು ಗೋಡೆಯ ರೂಪ ಧರಿಸಿ ತಟಸ್ಥ +ವಾಯಿತು. ಆದರೆ ಅದು ಪಿಸುಗುಟ್ಟಿತು; +ಇಂದಿಲ್ಲ ನಾಳೆ, ನೀನೆಲ್ಲಿ ಹೋಗ್ತೀಯಾ? ನಾವು +ಗಂಟಲು ಹಿಚುಕುವಾಗ ಪ್ರತಿಸಲ ನಿನಗೆ ಎಚ್ಚರ +ವಾಗುತ್ತದೆಂದು ತಿಳಿಯಬೇಡ ...... + +ಜು ಕೆಲಕ್ಷಣ ಕೆಂಪು ದೀಪ ಮಾಯವಾ +ಯಿತು. ಈಗಾತ ಸ್ನಾನಗೃಹದಲ್ಲಿ ನಿಂತಿದ್ದ. +ಸುತ್ತಲಿನ ಗೋಡೆ ಅದರೊಳಗಿನ ಕಪ್ಪು, ಮಂಜು +ಕರಗಿದಂತೆ ಪಾರದರ್ಶಕವಾಯಿತು. ಅಲ್ಲದೆ ಆತ + + +ನಿಗೆ ಎದುರಿಗೆ ಹಸಿರಾದ ಹುಲ್ಲು, ಅದರೊಳಗೆ ; + + +ದೀವಟಿಗೆ ನೆಟ್ಟ ಂತೆ ಕಾಣುವ ಕೆಂಪು ಹಳದಿ ಎಲೆ +ಗಳ ಗಿಡಗಳು ಕಾಣಿಸಿದವು. ಕೆಲ ಅಂತರದಲ್ಲಿ +ಗುಡ್ಡದ ಪಕ್ಕದಲ್ಲಿ ಹರಿಯುವ ಪ್ರಶಾಂತ ನದಿ, +ಮತ್ತೆ ಹಾ ನಭದಲ್ಲಿ ಸಾಲಾಗಿ ಹಾರಾಡುವ +ಬೆಳ್ಳಕ್ಕಿ ಗಳು ಗೋಚರಿಸಿದವು. ನೀರಿನೊಳಗೆ +ಕೆಲವು ನಗ್ನ ತರುಣಿಯರು ಜಲಕ್ರೀಡೆಯಾಡುತ್ತಿ + + +RS + + + + + +_ ಇ ಪ್ರೀ ಕಾ +ಫ್‌ + +ದ್ದರು. ಅವರಲ್ಲಿ ಒಬ್ಬಾಕೆ ಈ ಪಾರದರ್ಶಕ +ಗೋಡೆಯ ಸನಿಹಕ್ಕೆ ಧಾವಿಸಿ ಬಂದು ಆತನ +ಎದುರು ನಿಂತು ಹೊಳೆಯುವ ಬಂಗಾರದ ನಾಣ್ಯ +ದಂತೆ ನಕ್ಕಳು. ಆಕೆಯ ಹಾದಿ ಕಾಯುತ್ತ ನಿಂತ +ಗೊಂಬೆಯಂಥ ಒಬ್ಬ ತರುಣ ಆಕೆಯ ಪಕ್ಕದಲ್ಲಿ +ಬಂದು ನಿಂತ. ಕೂದಲಿನ ಕೇದಗೆಯಂತೆ ಆ +ಬಳಕುವ ದೇಹಗಳು ಪರಸ್ಪರ ತಕ್ಕೆ ಹಾಕಿದವು. +ಅನಂತರ ಆ ತರುಣ ಮೆಲ್ಲಗೆ ಆಕೆಯನ್ನು ದಟ್ಟ +ಗಿಡಗಳ ಮರೆಗೆ ಕರೆದೊಯ್ದ. + +ಅವರನ್ನು ನೋಡುತ್ತಿದ್ದಂತೆ ಪಾರದರ್ಶಕ +ಗೋಡೆಯ ಈ ಕಡೆ ನಿಂತ ಆತನಿಗೆ ತಣ್ಣೀರು +ಸುರಿದಂತಾಯಿತು. ಕಾಲ ಕೆಳಗಿನ ಹಸಿ ಹುಲ್ಲು +ಹಿಚುಕಲ್ಪಟ್ಟಿ ತು. ರಕ್ತ ಮಾಂಸದ ಬೆಚ್ಚ ಗಿನ +ಹೊಂಬಣ್ಣ, ಸೂರ್ಯ ಕಿರಣದೊಳಗೆ ಬೆರೆತಂತೆ +ಕಾಣುವ ಆ ತರುಣಿಯ ನೆನಪಿನಿಂದ ಆತನ ಇಡೀ +ದೇಹ ಕಾಮವಾಸನೆಯಿಂದ ಭುಗಿಲ್ಲೆಂದು ಕೆರ +ಅತು. ಆದರೆ ಈಗ ಪಾರದರ್ಶಕ ಗೋಡೆಗಳು +ಮತ್ತಷ್ಟು ಸನಿಹಕ್ಕೆ ಬರಲಾರಂಭಿಸಿದವು. ಅಷ್ಟ +ರಲ್ಲಿ ಒಂದು ದೈ ತ್ಯಾಕಾರ ನೀರಿನೊಳಗಿಂದ +ಹೊರಬಿದ್ದು ಆಕಾಶದವರೆಗೆ ಬೆಳೆದು ನಿಂತಿತು. +ಅದು ತನ್ನ ಕೈಯೊಳಗಿದ್ದ ಖಡ್ಗದಿಂದ +ಒಂದೊಂದೆ ಬೆಳ್ಳಕ್ಕಿ ಯನ್ನು ಕತ್ತ ರಿಸಿದಾಕ್ಚ ಣ +ಇಡೀ ನದಿಯ ಹೇಸ ಕೆಂಪಾಯಿತು. ಅನಂತರ +ಅದು ಜಲಕ್ರೀಡೆಯಾಡುವ ತರುಣಿಯರನ್ನು +ಕಾಲಿನಿಂದ ತುಳಿಯಿತು. ನೀರು ಕೆಂಪಾಗಿ +ಗೋಡೆಗೆ ಬಂದು ಅಪ್ಪಳಿಸಲಾರಂಭಿಸಿತು. +ಕೈಯನ್ನು ಬಲವಾಗಿ ಅಪ್ಪಳಿಸಿ ಗಿಡಗಳನ್ನೆಲ್ಲ + + +115 + + +ವಿಧ್ವಂಸ ಮಾಡಿತು. ತಲ್ಲೀನರಾಗಿದ್ದ ಆ ತರುಣ- +ತರುಣಿಯರನ್ನು ಮೇಲಕ್ಕೆತ್ತಿ ಸೀಳಿ ಒಗೆಯಿತು. +ಕೆಂಪು ಬಿಸಿ ನೀರಿನ ಪ್ರವಾಹದ ವೇಗ ಒಮ್ಮೆಲೆ + + +ಹೆಚ್ಚಾಯಿತು. ಎಲ್ಲ ಕಡೆಯಿಂದ ಒಳ ನುಗ್ಗಿದ + + +ನೀರು ಛಾವಣಿಯವರೆಗೂ ಏರಿತು. ಇದನ್ನು +ಕಂಡು ಆತ ���ಮ್ಮೆಲೆ ಚೀರಿದ - ನಾನೀಗ ಮುಳು +ಗುತ್ತಿದ್ದೇನೆ! ಮೂಗು ಬಾಯೊಳಗೆ ನೀರು ಸೇರು +ತ್ತಿದೆ! ದೂರದಲ್ಲಿದ್ದ ಆ ದೈತ್ಯ ಮಠಾಧೀಶನ +ಸ್ವರದಲ್ಲಿ ಹೇಳಿದ. ನಿನ್ನ ಮೂಗು, ಬಾಯೊಳಗೆ +ಹೇಗೆ ನೀರು ಸೇರುತ್ತದೆ? ನಿನ್ನ ತಲೆ ನನ್ನ ಬಳಿ +ಯಿದೆ. ಮತ್ತು ಆತ ಆ ತಲೆಯನ್ನು ಜೋರಾಗಿ +ಬೀಸಿ ಒಗೆದ. ಅದು ಮೆಟ್ಟಲಿಗೆ . ಅಪ್ಪಳಿಸಿ +ಗುಹೆಯ ಮಾರ್ಗದಿಂದ ಉರುಳುತ್ತ - ಉರು +ಳುತ್ತ ಆತನ ಬಳಿಗೆ ಬಂದಿತು. ಭಯಂಕರವಾದ +ತಲೆ ಸಿಡಿಯುವ ವೇದನೆಯಿಂದ ಬಳಲುತ್ತ ಆತ +ನನ್ನು ಅಂಟಿಕೊಂಡಿತು. ಆಗ ಆತನ ಸ್ವರ ಮತ್ತೆ +ಸಹಾಯಕ್ಕೆ ಬಂತು. ಆತ ಎಚ್ಚರಗೊಂಡ. +ಮೂರ್ನಾಲ್ಕು ಕಡೆ ಗೋಡೆಗೆ ಬಡಿದು ನೋಯು +ತ್ತಿದ್ದ ತಲೆಯನ್ನು ಆತ ಗಟ್ಟಿ ಯಾಗಿ ಹಿಡಿದು +ಕೊಂಡ - ಹಾಗೂ ಮೇಲೆ ಎದ್ದು ಕುಳಿತ. +ಬಹಳ ಹೊತ್ತು ಆತನಿಗೆ ತನಗೇನಾಗುತ್ತಿದೆ +ಎನ್ನುವುದೇ ತಿಳಿಯಲಿಲ್ಲ ಅನಂತರ ಆತನಿಗೆ ಹಸಿ +ವೆಯಾಗಿದ್ದರ ಅರಿವು ಆಯಿತು. ಆತನು ದೇಹ +ಎಳೆಯುತ್ತ ಆಸನದ ಸಮೀಪ ಬಂದ. ಮೇಜಿನ +ಮೇಲೆ ಊಟದ ತಟ್ಟೆ ಇನ್ನೂ ಹಾಗೆ ಇತ್ತು. ಆತ +ಕ್ಷಣ ಕಾಲ ಗೊಂದಲಕ್ಕೊಳಗಾದ. ಕೆಂಪು ಅನ್ನದ +ಮೇಲಿನ ವಾಸನೆ ಇನ್ನೂ ಹೋಗುತ್ತಿರಲಿಲ್ಲ. +ದೀಪ ಮತ್ತು ತಾಟಿನ ನಡುವೆ ಎಡಗೆ ಲ ಹಿಡಿದ. +ಕೆಂಪು ಅನ್ನಕ್ಕಿಂತಲೂ ಕಪ್ಪು ಅನ್ನ ಹೆಚ್ಚು ರುಚಿ +ಅನಿಸಬಹುದೇ? ಆತ ಒಂದು ತುತ್ತು ತಿಂದು +ನೋಡಿದ. ಪರವಾಗಿಲ್ಲ, ರುಚಿಯಾಗಿದೆ. +ಎರಡು ತುತ್ತು ತಿಂದ ಬಳಿಕ ಅಂಗೈ.” ತೆಗೆದ. +ಕೆಂಪು ಬಣ್ಣದಿಂದ ರುಚಿ ಬದಲಾಗದೇ ಇರುವು +ದನ್ನು ಕಂಡು ಆತ ಕೆಲ ಕ್ಷಣಗಳಲ್ಲಿ ತಾಟು ಖಾಲಿ +ಮಾಡಿದ. ತೊಳೆದ ತಾಟು ಮೇಜಿನ ಮೇಲಿಡು +ವಾಗ ಅದು ಹೊಳೆಯಿತು. ಅದರ ಪ್ರತಿಬಿಂಬ + + +116 + + +ಗೋಡೆ - ಛಾವಣಿ ಮೇಲೆ ಮೂಡಿತು. ಆತನಿಗೆ: +ಇದರ ಬಗ್ಗೆ ಕುತೂಹಲ ಹುಟ್ಟಿತು. ಈಗ ಆತ +ಮತ್ತೊಮ್ಮೆ ತಾಟನ್ನೆತ್ತಿ ಬೆಳಕಿಗೆ ಹಿಡಿದ. ಒಂದು +ಅದೃಶ್ಯ ಕೈ ತಡಕಾಡುತ್ತ ಗೋಡೆಯನ್ನು ಸವರು +ವಂತೆ ಬೆಳಕು ಮೂಡುತ್ತ ಹೋಯಿತು. ಅನಂ +ತರ ಆತತಾಟುಮೇಜಿನಕೆಳಗಿಟ್ಟು ಹಾಸಿಗೆಯಿದ್ದ +ಕಡೆ ಹೊರಟ. ಹೋಗುವಾಗ ಆತನಿಗೆ ಅನಿಸಿತು; +ಇಲ್ಲಿ ಬದುಕಿ ಉಳಿಯಬೇಕಾದರೆ ಈವರೆಗಿನ ತನ್ನ +ಬದುಕಿನ ಮಗ್ಗು ಲನ್ನೇ ಬದಲಾಯಿಸಬೇಕು! +ಆದರೆ ಕೆಲಕ್ಷಣಗಳ ಬಳಿಕ ತುಪ್ಪಳದ ಹಾಸಿ +ಗೆಯ ಬಗ್ಗೆಯೂ ಹೇಸಿಗೆ ಮೂಡಿತು. ಊಟದ +ಬಳಿಕ ಹಾಸಿಗೆ ಮೇಲೆ. ಹೊರಳಿದರೂ ನಿದ್ದೆ ಬರು +ತ್ತಿಲ್ಲ. ಈಗ ಎಷ್ಟು ಹೊಡೆದಿರಬಹುದು? ರಾತ್ರಿ +ಆಗಿರಬಹುದೇ? ಅಥವಾ ಹೊರಗೆ ಮಧ್ಯಾಹ್ನದ +ಬಿಸಿಲಿದ್ದಾಗ ತಾನು ಮಾತ್ರ ರಾತ್ರಿಯ ನಿದ್ದೆಯ + + +. ಹಾದಿ ಕಾಯುತ್ತಿಲ್ಲವಲ್ಲ? ಮೊದಲನೇ ತಾಟು + + +ರಾತ್ರಿಯದು. ಅನಂತರ ಮಧ್ಯಾಹ್ನದ್ದು. ಮತ್ತೆ +ರಾತ್ರಿ ಪುನಃ ಹಗಲು. ಆದರೆ ಆಮೇಲೆ ಮಾತ್ರ +ಲೆಕ್ಕಾಚಾರದಲ್ಲಿ ಏನೋ ಗೊಂದಲವಾಯಿತು. +ತಾಟು ನಿಯಮಿತವಾಗಿ ಬರುತ್ತಿದ್ದರೂ ಕಾಲ +ಮಾತ್ರ ತಪ್ಪಿಸಿಕೊಂಡಿತು. ಅಂದ ಮೇಲೆ ಮಲ +ಗುವ ವೇಳೆಯಾದರೂ ಯಾವುದು? ಕೊನೆಗೆ. +ಸಮ ನಿಜವಾದ . ಅಳತೆ ಗೋಲು +ಯಾವುದು? ನಿದ್ದೆ ಯಾವಾಗ ಬರುತ್ತದೋ +ಅದೇ ನಿದ್ದ���ಯ ವೇಳೆ, ಹಸಿವಾದಾಗ ಊಟದ +ವೇಳೆ! ಸೂರ್ಯ ಫಾಲತೂ ಮನುಷ್ಯ. ಆತ +ನಿಗೂ ಜಠರಕ್ಕೂ, ಕಣ್ಣಿಗೂ ಯಾವ ಸಂಬಂಧವೂ +ಇಲ್ಲ. ಆತ ಮಲಗಿದಲ್ಲೇ ಎದುರಿನ ಗೋಡೆ +ನೋಡುತ್ತಿದ್ದ. ಆತ ಎದ್ದು ಕುಳಿತು ಪುನಃ ದಿಟ್ಟಿ +ಸಿದ. ಗೋಡೆ ಮೇಲೆ ಸ್ವಲ್ಪ ಎತ್ತ ರಕ್ಕೆ ಒಂದು +ಅಗಲವಾದ ರೇಖೆ ಇದೆ. ಅದರ ಮೇಲೊಂದು +ಚೌಕೋನವಿದೆ, ಕೆಳಗಿನ ರೇಖೆಯ ಬಳಿ ಒಂದು +ಚಿಕ್ಕ ಚಿಲಕವನ್ನು ಗೋಡೆಯೊಳಗೆ ನೆಡಲಾಗಿದೆ. +ತಾನಿಷ್ಟು ಹೊತ್ತು ಮಲಗಿದ್ದರೂ ನನ್ನ ಗಮನಕ್ಕೆ +ಇದು ಬರಲೇ ಇಲ್ಲ ವಲ್ಲ ಎಂದು ಆತನಿಗೆ ಅಚ್ಚರಿ +ಯಾಯಿತು. ಆತ ಮೇಲಕ್ಕೆದ್ದ. ಆ ಚೌಕೋಣಾ' + + +ಎಸೆ ಅಕಾ + + +Mies 7; + + +ಕೃತಿಯ ಮೇಲೆ ಬಡಿದು ನೋಡಿದ. ಆದರೆ +ಅಲ್ಲಿಂದ ಜಡ ಹಾಗೂ ನಿರ್ಜೀವ ಸದ್ದು ಹೊರ +ಟಿತು. ಆತ ಉಗುರಿನಿಂದ ಆ ಚಿಲಕದ ಬಳಿಯಿದ್ದ +ಹಳಿಯನ್ನು ಕೆದರಿದ. ಅದನ್ನು ಮುಂದಕ್ಕೆಳೆ +ಯಲು ಪ್ರಯತ್ನಿಸಿದ. ಆದರೆ ಅದು ಮುಂದೆ +ಬರದೆ, ತಟ್ಟನೆ ಮೇಲೆ ಸರಿಯಿತು. ಪರಿಣಾಮ, + + +ತ್ಠ ಗೋಡೆ ಮೇಲಿನ ಇಡಿ. ಚೌಕೋನವೇ ಮೇಲೆ + + +ಸರಿದಿತ್ತು. ಅನಂತರ ಅಲ್ಲಿ ನೋಡಿದ ದ ಶ್ಯ +ದಿಂದ ಆತ ಸ್ಥಂಬೀಭೂತನಾದ. ಭಯದಿಂದ +ಹಾಸಿಗೆಯ ಮೇಲೆ ಉರುಳಿದ. ಗೋಡೆಯೊಳ +ಗೊಂದು ದೊಡ್ಡ ಗೂಡಿತ್ತು. ಚೌಕೋನ ಮೇಲೆ +ಸರಿಯಲಾರಂಭಿಸಿದಾಗ ಒಳಗಿನ ಮೂರು ಭಾಗ +ದಲ್ಲಿದ್ದ ದೀಪ ಒಮ್ಮೆಲೇ ಹೊತ್ತಿಕೊಂಡಿತು. +ಗೂಡಿನೊಳಗೆ ರೇಶ್ಮೆ ಬಟ್ಟೆಯಿಂದ ಸುತ್ತಿದ +ಒಂದು ಹಲಗೆ ಇತ್ತು. ಅದರ ಎದುರಿಗೆ ಗಟ್ಟಿ + + +' ಯಾದ ಒಂದು ಗಾಜು ಜೋಡಿಸಲಾಗಿತ್ತು. ಆ + + +ಗಾಜಿನ ಹಿಂದಿನ ಕರಿ ಮಖಮಲ್ಲಿನ ಪರದೆಯ +ಎದುರು ಕಾಲು ಮಡಚಿ ಕೂತ ಮೂರು ಅಸ್ಥಿ ಪಂ +ಜರಗಳಿದ್ದವು. ತಮ್ಮ ಹೆಗಲ ಮೇಲಿಂದ ಕೆಂಪು + + +' ಪ್ರಕಾಶವನ್ನು ಹೊರಚೆಲ್ಲುತ್ತ ಆ ಶುಷ್ಕ ಅಸ್ಥಿಪಂ +.ಜರಗಳು ಬಹಳ ದಿವಸಗಳಿಂದ ಹಾದಿಕಾಯುತ್ತ + + +.. ಕೂತವರಂತೆ ಅವನನ್ನೇ ದಿಟ್ಟಿ ಸಲಾರಂಭಿಸಿದವು. + + +ಅವು ಕಿವಿಯಿಂದ ಕಿವಿಯವರೆಗೆ ತಮ್ಮ ಅಗಲ +ವಾದ ಹೊಲಸು ಹಲ್ಲುಗಳನ್ನು ಕಿರಿಯುತ್ತ ನಗು +ತ್ತಿದ್ದವು! + +ಒಂದು - ಎರಡು -' ಮೂರು. ಇವರು +ನನಗಿಂತ ಮೊದಲಿನ ಸ್ವಾಮಿಗಳು. ತುಳಸೀ +ವೃಂದಾವನದಲ್ಲಿ ಕೆಲ ದಿನ ವಾಸಿಸುವುದಕ್ಕಾಗಿ +ಅವರು ಹೊರಗಿನ ಪ್ರವಾಸಕೆ ಕೊಂಡರು. ಅನಂ +ತರ ಮತ್ತೆ ತಮ್ಮ ಸ್ವಸ್ಥಾನಕ್ಕೆ ಹಿಂದಿರುಗಿದ್ದರು. + + +' ಇಷ್ಟು ದಿನ ಮಾಂಸಲತುಟಿಯೊಳಗೆ ಹುದುಗಿದ್ದ + + +ಆ ಹಾಸ್ಯ ಈಗ ಮುಕ್ತವಾಗಿ ವ್ಯಕ್ತಪಡಿಸುತ್ತಿ +ದ್ದರು. ಅಲ್ಲದೆ ಅವರ ಪಕ್ಕದಲ್ಲಿ ಇನ್ನೂ ಎರಡು +ಸ್ಥಳ ಖಾಲಿ ಇತ್ತು. ಅದರೊಳಗಿನ ಒಂದು ಸ್ಥಳ +ಮಾತ್ರ ತನಗಾಗಿಯೇ ಮೀಸಲಾಗಿತ್ತು. ಹಾಸಿ +ಗೆಯ ಹಲಿಗೆಯಿಂದ ಅಲ್ಲಿಯವರೆಗೆ ಕೇವಲ + + +ತ + + +ಒಂದು ಕೈಯಗಲದ ಪ್ರವಾಸ. + +ಆಕಸ್ಮಿಕವಾದ ಭಯದಿಂದ ಥರಥರ ಕಂಪಿಸು +ತ್ತಿದ್ದ ಆತನ ದೇಹ ಸ್ಥಿಮಿತಕ್ಕೆ ಬರಲು ಸಾಕಷ್ಟು +ವೇಳೆ ಹಿಡಿಯಿತು. ಆತ ಚೆಲಕವನ್ನು ಕೆಳಗೆ +ಜಗ್ಗಿದ. ಆಗ ಕೆಂಪು ದೀಪ ಆರಿತು. ಭೂಮಿ +ಯಿಂದ ತಲೆಯೆತ್ತಿದ ಗಡ್ಡೆಗಳಂತೆ ಅಸ್ಥಿ ಪಂಜರ +ಗಳು ಮಾಯವಾದವು. ಬಾಗಿಲು ಪೂರ್ಣ ಕೆಳಗಿ +ಳಿದ ಬಳಿಕ ಮೇಲ���ಭಾಗದಲ್ಲೆಲ್ಲೋ ಖಟ್ಟೆಂದು +ಸಪ್ಪಳವಾಯಿತು. ಆತ ಮೇಲಕ್ಕೆದ್ದು ಆಸನದ +ಕಡೆಗೆ ಹೊರಟ. ಪಕ್ಕದಲ್ಲಿದ್ದ ಆ ಅಸ್ಥಿಪಂಜರ +ಗಳು ಬಾಗಿಲಿನಿಂದ ಪಹರೆ ಮಾಡುತ್ತಿರುವಾಗ, +ಅಂಥಲ್ಲಿ ಮಲಗುವ ಧೈರ್ಯವಾಗಲಿಲ್ಲ. ಆತ +ಆಸನದ ಮೇಲೆ ಮುದ್ದೆಯಾಗಿ ಕುಳಿತ ಕುಳಿತಲ್ಲೇ +ನಿದ್ದೆ ಮಾಡಲು ಪ್ರಯತ್ನಿಸಿದ. ಆಗ ಆತನಿಗೆ ತನ್ನ +ಹಣೆ ಒದ್ದೆಯಾಗಿರುವುದು ಗಮನಕ್ಕೆ ಬಂತು. +ಅದನ್ನು ತನ್ನ ಕೈಯಿಂದ ಒರೆಸಿದ ಹಾಗೂ ಹುಚ್ಚ +ನಂತೆ ಸುಮ್ಮನೆ ಅಂದರೆ ಈಗ ಪ್ರಾಣಿಯಂತೆ +ಹೀಗೆಯೇ ಕೂತು ಮಲಗುವ ಅಭ್ಯಾಸಮಾಡಬೇ __ + + +"ಕೇನೋ! ಎಲ್ಲ ಹಣೆ ಬರಹ. ಗಂಟೆ ಗಟ್ಟಲೆ + + +ಕಾಲು ಮಡಚಿ ಕೂತು ಅತ್ತಿತ್ತ ತೆವಳುತ್ತಲೆ ಕಾಲ +ಕಳೆಯಬೇಕು. ಕೊನೆ ಪಕ್ಷ ಹಾಸಿಗೆಯ ಮೇಲೆ +ಉರುಳುವ ಸುಖವಾದರೂ ಇತ್ತು, ಈಗ ಅದೂ +ಸಹ ಕೈ ತಪ್ಪಿ ಹೋಗುತ್ತದೋ ಏನೊ? + +ಆದರೆ ಮೃತ್ಯುವಿನ ತ್ರಿಶೂಲದಂತಿರುವ ಈ +ಮೂರು ಸ್ವಾಮಿಗಳು ಪಕ್ಕದಲ್ಲಿದ್ದಾಗ ನಿದ್ದೆಯಾ +ದರೂ ಬಂದೀತೆ? ಆತನಿಗೆ ತಾನು ಅಸಹಾಯಕ +ನಾದಂತೆನಿಸಿತು. ಆದರೆ ತಕ್ಷಣ ಕೆರಳಿದ. +ಎಲ್ಲರೂ "ನನ್ನ'ನ್ನು ಮೂಲೆಗೆ ತಳ್ಳಿ ಕತ್ತು ಹಿಚು +ಕುವ ಪ್ರಯತ್ನ ಮಾಡುತ್ತಿರಬಹುದೇ? ಈ +ನಿರ್ಜೀವ ಎಲುಬಿನ "ನಾನು' ಇಲ್ಲೇ ಮಲಗ +ಬೇಕು, ಇಂಥಲ್ಲಿ ಮಲಗಬಾರದು ಎಂದು +ಹೇಳಲು ಈ ಅಸ್ಥಿಪಂಜರ ಯಾರು? ನಾನು +ನಾಳೆಯ ಅಸ್ಥಿ ಪಂಜರವಾಗಿದ್ದರೂ ಈಕ್ಷ ಣಕ್ಕೆ, +ಸಂಪೂರ್ಣ ಜೀವಂತವಾಗಿದ್ದೇನೆ. ಆತ ತೆರಳಿ +ಮೇಲಕ್ಕೆದ್ದು ಸಿಟ್ಟಿನಿಂದ ಹಾಸಿಗೆ ಮೇಲೆ ಬಂದು" +ಕುಳಿತ. ಅಂಜಿಕೆ ಹೋಗಲಾಡಿಸಲು ಆತನು + + +117 + + +ಬೇಕೆಂದೆ ತನ್ನ ಕಣ್ಣುಗಳಿಂದ ಎದುರಿನ ಗೋಡೆ +ಯನ್ನು ದಿಟ್ಟಿಸಿ ಹೇಳಿದ, "ನನ್ನನ್ನು ಏನು ಮಾಡ +ಬೇಕೆಂದಿದ್ದಿರೋ ಒಮ್ಮೆ ಮಾಡಿ ಬಿಡಿ!' ಕರಡಿಯ +ಚರ್ಮ ಹೊದ್ದ ಮನುಷ್ಯನನ್ನು ಕಂಡು ಹೆದರು +ವಂತಿದೆ! ಅಲ್ಲಯ್ಯಾ, ಮೇಲಿನ ಚರ್ಮ ಕಿತ್ತೊಗೆ +ದರೆ ನೀನೂ ಅವರಂತೆ ಕಾಣಿಸುತ್ತಿ. ಈಗ ನಮ್ಮ +ನಡುವಿನ ವ್ಯತ್ಯಾಸವೆಂದರೆ ಕೇವಲ ಚರ್ಮ +ಹಾಗೂ ರಕ್ತ - ಮಾಂಸದ್ದು. ಅದೂ ಕೂಡ ಕೆಲ +ಕಾಲದವರೆಗೆ ಮಾತ್ರ. ಅನಂತರ "ನಾನು' ಕೂಡ +ಅಲ್ಲೇ ಪಕ್ಕದಲ್ಲಿ ಕುಳಿತುಕೊಳ್ಳುತ್ತೇನೆ! + +ಆತ ಆವೇಶದಿಂದ ಹುಚ್ಚು ಕಣ್ಣುಗಳಿಂದ +ದಿಟ್ಟಿಸುತ್ತ ಕುಳಿತ. ಆತ ಬೆಳೆದ ಕೂದಲನ್ನು +ಹಿಂದಕ್ಕೆ ಸರಿಸಿ ಉದ್ಭಟತನದಿಂದ ಹಾಸಿಗೆಯ +ಮೇಲೆ ಉರುಳಿದ. + +ತಾಟಿನ ಚಕ್ರ ಉರುಳುತ್ತಲೇ ಇತ್ತು. ಆದರೆ +ಪ್ರತಿ ಸಲ ವಿಲಕ್ಷಣವಾದದ್ದೇನಾದರೂ ನಡೆಯು +ತ್ತದೆ ಎಂದು ಆತ ಮೇಲೆ ಸರಿಯುವ ಆ ಚೌಕ +ಟ್ಟನ್ನೇ ನೋಡುತ್ತಿದ್ದ. ಅದು ಪುನಃ ಮುಚ್ಚಿದಾ +ಕ್ಷಣ ಬಿಗಿಯಾದ ಮನಸ್ಸು ಮತ್ತೆ ಸಡಿಲಾಗು +ತ್ತಿತ್ತು, ಅದೂ ಆತನ ಊಟ ಮುಗಿಯುವವರೆಗೆ +ಮಾತ್ರ? ಇಂಥಲ್ಲಿ ಏನಾದರೂ ನಡೆಯಬಹು +ದೆಂದು ಆತನಿಗೆ ಅನಿಸುತ್ತಿರಲಿಲ್ಲ ಅಥವಾ ಏನಾ + + +ದರೂ ನಡೆಯಬೇಕೆಂಬ ಅಪೇಕ್ಷೆ ಯೂ ಇರ. + + +ಲಿಲ್ಲ. ಆದರೆ ಚೌಕಟ್ಟು ಮೇಲೆ ಸರಿಯತೊಡಗಿ +ದಾಗ ಎಂಥದೋ ಉತ್ಕಟತೆ ಆತನಲ್ಲಿ ಕಾಣಿಸಿಕೊ +ಳ್ಳುತ್ತಿತ್ತು. ಒಮ್ಮೆ ಆತ ತಾಟು ತೊಳೆದು ತರು +ವಾಗ ಮಧ್ಯದಲ್ಲೆ ನಿಂತ. ಕೆಂಪು ಪ್ರಕಾಶದಲ್ಲಿ +ಆತನ ಬೆರಳುಗಳು ಕಪ್ಪು ಹುಳಗಳಂತೆ ಕಾಣಿಸುತ್ತಿ +ದ್ದವು. ಉಗುರು ಸಾಕಷ್ಟು ಬೆಳೆದಿದ್ದವು. ಆತನಿಗೆ +ಅನಿಸಿತು, ಇದು ತನ್ನ ಬೆಳವಣಿಗೆ ಅಷ್ಟೆ! ತನ್ನದೇ +ಒಂದು ಭಾಗವಾದರೂ ನಿರ್ಜೀವ ಮತ್ತು ನಿರುಪ +ಯೋಗಿ ಉಗುರುಗಳು! ಅದನ್ನು ಕತ್ತರಿಸಲು +ಆತನು ಸ್ನಾನ ಗೃಹಕ್ಕೆ ಬಂದ. ತಿರುಗಾಡುವಾಗ +. ಗೋಡೆಯ ಮೇಲೆಬಿದ್ದ ಆತನ ನೆರಳು ಆತನನ್ನು +ಭೂತದಂತೆ ಹಿಂಬಾಲಿಸುತ್ತಿತ್ತು.. ಎದುರಿನ +ಮೂಲೆಯಲ್ಲಿ ದೀಪವಿದ್ದುದರಿಂದ ಆ ಇಕ್ಕ + + +೫೬... 3ಕೆಟತೊ + + +ಟ್ಟಾದ ಸ್ಥಳದಲ್ಲಿ ಮಂದ ಪ್ರಕಾಶ ಮಾತ್ರ ಬೀಳು +ತ್ತಿತ್ತು. ಅಲ್ಲಿ ಉಗುರು ಕತ್ತರಿಸುವ ಚಿಮ್ಮಟಿಗೆ +ಯೊಂದನ್ನು ಕಬ್ಬಿಣದ ಸಲಾಕೆಗೆ ಜೋಡಿಸಲಾ +ಗಿತ್ತು. ಆತ ಒಂದು ಬೆರಳಿನ ಉಗುರನ್ನು ಕತ್ತರಿಸಿ +ಹಾಗೇ ನಿಂತ. ಆತನಿಗೆ ಅನಿಸಿತು, ಈ ಪ್ರಕಾಶ +ಮಂದವಾಗಿದೆಯೇ ಅಥವಾ ಕೆಂಪು ದೀಪದ +ಕೆಳಗೆ ಓಡಾಡುತ್ತಿದ್ದುದರಿಂದ ತನ್ನ ದೃಷ್ಟಿ +ಒಮ್ಮೆಲೇ ಅಸ್ಪಷ್ಟವಾಗಿದೆಯೇ? ಎಲ್ಲಿ ದೃಷ್ಟಿ +ಗೋಡೆಯಾಚೆಗೆ ಹೋಗುವ ಸಾಧ್ಯತೆ ಇಲ್ಲವೋ +ಅಂಥಲ್ಲಿ ಕಣ್ಣೇಕೆ ಹೆಚ್ಚು ಶ್ರಮ ಪಡಬೇಕು, ಆತ +ಮತ್ತೆ ದಿಟ್ಟಿಸಿದ. ಬೆರಳಿನ ತುದಿ ಅಸ್ಪಷ್ಟವಾಗಿ +ಕಾಣಿಸುತ್ತಿತ್ತು. ಕ್ಷಣ ಕಾಲ ಆತನಿಗೆ ಏನು ಮಾಡ +ಬೇಕೋ ತಿಳಿಯದಾಯ್ತು. ಅನಂತರ ಆತನಿ +ಗೇನೋ ಹೊಳೆಯಿತು. ಆತನು ಉತ್ಪಾಹದಿಂದ +ನಕ್ಕ. ಆಸನದ ಕಡೆಗೆ ಹೋಗಿ ಊಟದ ತಾಟು +ತಂದ. ಅದನ್ನು ಗೋಡಗೆ ಆನಿಸಿ ಇಟ್ಟ. ತಾಟಿನ +ಪ್ರಕಾಶ ಪ್ರತಿಫಲನಗೊಂಡು ಚೌಕಟ್ಟಿನ ಮೇಲ + + +` ಬಿತ್ತು. ಇದರಿಂದ ಆತ ಉತ್ಪಾ ಹಗೊಂಡು ಮಕ್ಕ + + +ಳಂತೆ ನಕ್ಕ. ಆದರೆ ಒಂದೇ ಒಂದು ಉಗುರು +ತೆಗೆದು ಮುಗಿಸುವಷ್ಟರಲ್ಲಿ ಆ ತಾಟು ಜಾರಿ +ಗಿರಗಿರನೆ ತಿರುಗುತ್ತ ನೆಲಕ್ಕುರುಳಿತು. ಅದರ +ಪ್ರಕಾಶ ಇಡೀ ಗೋಡೆ ತುಂಬ ವ್ಯಾಪಿಸಿ ಕೊನೆಗೆ +ಛಾವಣಿ ಮೇಲೆ ಸ್ಥಿರವಾಯಿತು. ತಕ್ಷಣ ಆತನಿಗೆ +ಮಿಂಚು ಹೊಡೆದಂತಾಯಿತು. ಆತ ಸ್ಮಂಬೀಭೂ +ತನಾದ. ಪ್ರಕಾಶವು ಹಿಂದಿನ ಕಪ್ಪು ಗೋಡೆಯ +ಮೇಲೆ ಹಾದು ಹೋಗಿತ್ತು. ಅದೇ ಕಾಲಕ್ಕೆ ಆತ +ನಿಗೆ ಗೋಡೆ ಮೇಲೆ ಬರೆದ ಕೆಲವು ಸಾಲುಗಳು +ಕಾಣಿಸಿದವು. ಆತ ಪುನಃ ತಾಟು ತಿರುಗಿಸಿ ಪ್ರಕಾಶ +ವನ್ನು ಗೋಡೆಯ ಮೇಲೆ ಬೀಳುವಂತೆ ಮಾಡಿದ. +ಕೈಯಗಲದ ಫರಶಿ ಕಲ್ಲಿಗೆ ಒಂದು ರೀತಿಯ +ಬುರುಸು ಹಿಡಿದಿತ್ತು. ಆತ ಕೆ ಟ್ರಯಾಡಿಸಿದ ಬಳೀ +ಸ್ವಲ್ಪ ಸ್ವಚ್ಛವಾಯಿತು. ಆದರೆ ಅದರ ಮೇಲಿದ್ದ +ಅಂಕುಡೊಂಕು ಗೆರೆಗಳ ಬರವಣಿಗೆ ಮಾತ +ಅರ್ಥವಾಗಲಿಲ್ಲ. ಅದನ್ನು ಓದಲು ಇನ್ನಷ್ಟು +ಮುಂದೆ ಸರಿದ. ಆದರೆ ಅದರ ಮೇಲೆ ಆತನ +ನೆರಳು ಬಿದ್ದು ಅದು ಮಸಕಾಯಿತು. ಆ ಸಾಲ + + +4 +ಹ + + +ಪಣ + + + + + + + + + + + + + +ಳು .ಯಾರೋ ಕೊರೆದಂತೆ ಸಮಾಂತರವಾ +ಗಿತ್ತು. ಆದರೆ ಅಕ್ಷರಗಳು ಮಾತ್ರ ಅರ್ಥವಾಗು +ತ್ತಿರಲಿಲ್ಲ.. ಆತ ಸೂಕ್ಷ್ಮವಾಗಿ ದಿಟ್ಟಿ ಸಿದಾಗ "ನಾ +ನು' ಎಂಬ ಶಬ್ದ ಬಿಟ್ಟು ಬೇರೇನೂತಿಳಿಯಲಿಲ್ಲ. +ಣದಲನೆ ದಿನ ಹೇಗೆ ಆತ ಗೋಡೆ ಬಡಿದು +ಬಡಿದು `ನಿರಾಶೆಗೊಂಡಿದ್ದನೋ ಅದೇ ರೀತಿ +ಗಲೂ ಅನಿಸಿತು. ಮತ್ತು ಆತ ಆವೇಶದಿಂದ +ಬಲವಾಗಿ ಕಲ್ಲನ್ನು ಗುದ್ದಲಾರಂಭಿಸಿದ. ಆದರೆ +ಆ ಸಾಲುಗಳು ಮಾತ್ರ ಸ್ತಬ್ದ ಮತ್ತು ರಹಸ್ಯವಾ +ಗಿಯೇ ಉಳಿದವು. ಪುನಃ ಮತ್ತೂ ಮ್ಮೆ ಅಸ್ಥಿ ಪಂ +ಗಳ ಕೋಣೆಯ ನಗುವಿನ ಆರು ಸಾಲುಗಳು! +: ಸುತ್ತಲೂ ಹತಾಶಗೊಂಡು ನೊಳೆಡುವಾಗ +Bon ಸಾಲುಗಳ ಮೇಲ್ಬಾಗಕ್ಕೆ ಬಾಣದ +ಗುರುತು ಕಾಣಿಸಿತು. ಆತನು ಬಾಣದ ತುದಿ +ಭಾಗವನ್ನು ಸ್ಪರ್ಶ ಮಾಡಿ ನೋಡಿದ. ಇಡೀ +ಶಿಯನ್ನೇ ಮುಟ್ಟಿ ಪರಿಶೀಲಿಸಿದ. ಆದರೂ +ಏನೂ ಪ್ರಯೋಜನವಾಗಲಿಲ್ಲ. ಆತನ ದೇಹ +ಒಮ್ಮೆಲೆ ಸಡಿಲಾಯಿತು ಮತ್ತು ಆತ ಅಲ್ಲೇ +ಕುಸಿದ, ಏನೂ ಹೇಳಬಾರದೆಂದಿದ್ದರೆ ಆ ಸಾಲುಗ +' ಳಾದರೂ ಏಕೆ ಕಾಣಿಸಬೇಕಿತ್ತು? ನಿಜವಾಗಿ ಅದು +'ಜಾಣದ ` ಗುರುತೇ ಅಥವಾ ತಾನಾಗಿಯೇ +ಮೂಡಿದ ಬರಿ ಆಕೃತಿಯೇ? ಆತನಿಗೆ ಏನೂ +ಅರ್ಥವಾಗಲಿಲ್ಲ. ಆತ ಪುನಃ ಬೇಸತ್ತು ಮೇಲ +ಕ್ಲದ್ದ. ಮತ್ತು ನಿರಾಶೆಯಿಂದ ಉಳಿದ ಗೋಡೆ +0 ನ್ನು ಮುಟ್ಟಿ ನೋಡಿದ. ಅಷ್ಟರಲ್ಲಿ ಆತನಿಗೆ +ಒಮ್ಮೆಲೆ ಏನೋ ಹೊಳೆಯಿತು. ಛಾವಣಿ +ಹಾಗೂ ಎದುರಿನ ಗೋಡೆ ಒಂದು ಕಡೆ ಕೂಡಿ +For ಬಿರುಕು ಇರುವ ಸಾಧ್ಯತೆ ಇದೆ. ಆತ +ಕೈಯೆತ್ತಿ ಎದುರಿನ ಗೋಡೆಯ ತುದಿ ಪರೀಕ್ಷಿಸಿ +ಡಿದ. ಎಲ್ಲ ಕಡೆ ಅದೇ ಮಸಕು ಬಣ್ಣ, +ವೆ ಬಿರುಕು ಇರುವ ಯಾವ ಗುರುತೂ ಕಾಣ +ಲಿಲ್ಲ. ಆತ ಗೋಡೆಯನ್ನು ಬೆರಳಿನಿಂದ ಒತ್ತುತ್ತ +ಒಂದು ಮೂಲೆಯ ತನಕ ಬಂದ. ಮತ್ತು +ಓಮ್ಮೆಲೆ ದಿಗ್ಮೂಢನಾದ. ಆ ಮೂಲೆ ಮೃದು +ವಾಗಿ ಹಸಿಯಾಗಿತ್ತು. ಆ ಮೃದು ಭಾಗವನ್ನು + + + + + + + +ಕಳಚಿತು. ಒಮ್ಮೆಲೇ ಎಂಥದೋ ಪರಿಚಿತ ವಾಸನೆ +ಮೂಗಿಗೆ ಬಡಿಯಿತು. ಅದೊಂದು ಸಾಬೂನಿನ +ತುಣುಕಾಗಿತ್ತು. ಅಲ್ಲಿಯ ಬಿರುಕನ್ನು ಸಾಬೂನಿ +ನಿಂದ ಮುಚ್ಚಲಾಗಿತ್ತು. ಆತ ಒಳಗೆ ಬೆರಳು +ತೂರಿ ತುಕ್ಕು ಹಿಡಿದ ಒಂದು ಡಬ್ಬಿಯನ್ನು +ಹೊರಗೆ ತೆಗೆದು ಕಂಪಿಸುತ್ತ ಆಸನದ ಕಡೆಗೆ +ಮರಳಿದ. ಬಹಳ ಹೊತ್ತಿನವರೆಗೆ ಡಬ್ಬ ತೆರೆ +ಯುವ ಧೈರ್ಯವಾಗಲಿಲ್ಲ. ಬಿರುಕು ಬಿಟ್ಟ +ಅಭೇದ್ಯ ಗೋಡೆಯನ್ನು ನೋಡಿ ಸಂತೋಷಪ +ಡುತ್ತಿದ್ದರೂ, ತನ್ನ ಮನಸ್ಸಿಗೆ ಮಾತ್ರ ಎಚ್ಚರಿಕೆ +ನೀಡುತ್ತಿದ್ದ - ಹಾಂ, ಆತುರ ಪಡಬೇಡ, ಇಲ್ಲದಿ +ದ್ದರೆ ಮತ್ತೆ ನಿರಾಶೆಯಾದೀತು. ಬಹುಶಃ ತನ್ನ +ಚಲನವಲನವನ್ನು ಯಾರೋ ಗೌಪ್ಯವಾಗಿ ನಿರೀ + + +ಕ್ಲಿಸುತ್ತಿರಬಹುದೆಂಬ ಭೀತಿಯಿಂದ ಆತ ಡಬ್ಬಿ + + +ಯನ್ನು ತಟ್ಟನೆ ಎತ್ತಿಕೊಂಡು ಭಯದಿಂದ +ಸುತ್ತಲೂ ನೋಡಿದ. ಆತ ತೆವಳುತ್ತ ಸ್ನಾನ +ಗೃಹದ ಕಡೆಗೆ ಹೊರಟ. ಆದರೆ ಹೋಗುವಾಗ +ನಡುವೆ ನಿಂತು ಡಬ್ಬಿಯ ಮುಚ್ಚಳ ತೆರೆದ. ಅದ +ರೊಳಗೆ ಇಣುಕಿದ. ಅದರಲ್ಲಿ ಒಂದು ಸವೆದ +ಪುಟ್ಟ ಬೆಳ್ಳಿಯ ತ್ರಿಶೂಲ, ಸಾಕಷ್ಟು ಮಡಚಿದ +ಕಾಗದ ಮತ್ತು ಒಣಗಿದ ಎಲೆಗೆ ಅಂಟಿಸಿದ ಒಂದು +ಕಪ್ಪು ಬಣ್ಣದ ಅಫೀಮಿನ ಗುಳಿಗೆ ಇತ್ತು. + +ಆತ ಕಾಳಜಿಯಿಂದ ಮಡಚಿದ ಕಾಗದವನ್ನು +ಬಿಡಿಸಿದ. ಡಬ್ಬಿಯೊಳಗೆ ತುರುಕಿದ್ದರಿಂದ ಕಾಗದ +ಸಾಕಷ್ಟು ಮುದ್ದೆಯಾಗಿತ್ತು. ಕಾಗದದ ಒಂದು +ಬದಿಗೆ ಅಲ್ಲಲ್ಲಿ ಬರೆದ ಶಾಯಿಯ ಅಕ್ಷರ ಹಾಗೂ +ಅಂಕೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಆದರೆ +ಪೆನ್ನಿಲಿನಿಂದ ಬರೆದ ಅಕ್ಷರಗಳು ಮಾತ್ರ ಕಾಗ +ದದ ತುಂಬಾ ಪಸರಿಸಿತ್ತು. ಆತ ಕಾಗದವನ್ನು +ಕಣ್ಣಿನ ಸಮೀಪ ಹಿಡಿದು ಓದಲು ಪ್ರಾರಂಭಿಸಿದ. +""ಸ್ನೇಹಿತನೆ, + +'ಇದನ್ನು ಓದುವ ನೀನು ಯಾರೋ ನನಗೆ +ಗೊತ್ತಿಲ್ಲ. ಮತ್ತು ನಾನು ಯಾರೆನ್ನುವುದು ನಿನ +ಗೆಂದೂ "ತಿಳಿಯುವುದು ಸಾಧ್ಯವಿಲ್ಲ. ಬಹಳವೆಂ +ದರೆ ನನ್ನ ಅಸ್ಥಿ ಪಂಜರ ನೋಡಿರಬಹುದು. ನನ್ನ +ಹಾಗೂ ಉಳಿದ ಅಸ್ಲಿ ಪಂಜರದಲ್ಲಿ ಬಹಳ ವ್ಯತ್ಯಾ + + +116 + + +ಸವೇನು ಇಲ್ಲ. ಹೀಗಾಗಿ ನಾನು ನಿನಗೆಂದೂ +ಕಾಣಲಾರೆ. ನಾನು ಜೀವಂತವಾಗಿದ್ದಾಗ ನಿನ್ನ +ಅಸ್ತಿತ್ವದ ಬಗ್ಗೆ ನನಗೇನೂ ಗೊತ್ತಿರಲಿಲ್ಲ. +ಆದರೆ ನಾನು ನನ್ನ ಮರಣದ ನಂತರ ನಿನ್ನೊಂ +ದಿಗೆ ಮಾತನಾಡಬೇಕೆನ್ನುವುದು ವಿಧಿ ಲಿಖಿತ. +ನಾನು ವೃತ್ತಿಯಿಂದ ಒಬ್ಬ ಕೀರ್ತನಕಾರ. ನಾನು +ಕೇಳುವ ಶಬ್ದಗಳೆಂದರೆ ಕೇವಲ ಕೀರ್ತನೆಗಳು! +ಹೀಗೆ ಕೀರ್ತನೆ ಮಾಡುತ್ತ ಕಾಲ್ನಡಿಗೆಯಿಂದ +ಸಂಚಾರಕ್ಕೆ ಹೊರಟಿದ್ದೆ. ಒಂದು ಸಾಯಂಕಾಲ +ನಿನ್ನಂತೆ ನಾನೂ ಈ ಸ್ಥಳಕ್ಕೆ ಅತಿಥಿಯಾಗಿ ಬಂದೆ. +ಅನಂತರದ್ದು ನಿನಗೆ ಹೇಳಬೇಕಾಗಿಲ್ಲ. ನಾನು +ತ್ರಿಶೂಲ ಪಂಥಕ್ಕೆ ಸೇರಿದ ವ್ಯಕ್ತಿ. ಹೀಗಾಗಿ ತ್ರಿಶೂ +ಲದ ಪೂಜೆ ಮತ್ತು ತ್ರಿಶೂಲ ಕೈಯಲ್ಲಿ ಧಾರಣ +ಮಾಡುವದು ನನ್ನ ಜೀವನದ ಒಂದು ಭಾಗವಾ +ಗಿತ್ತು. ಸ್ನಾನದ ಕಾಲಕ್ಕೆ ನನ್ನ ಬಟ್ಟೆ, ತ್ರಿಶೂಲ +- ಇತ್ಯಾದಿಗಳನ್ನು ಹೊರಗಿಡಬೇಕಾಗುತ್ತಿ ತ್ತು. +ಆದರೆ ನನ್ನ ಹಳೆಯ ಚಟವೊಂದು ನನ್ನ ಉಪ +ಯೋಗಕ್ಕೆ ಬಂತು. ನನಗೆ ಗಾಂಜಾ ಸೇವಿಸುವ +ಚಟವಿತ್ತು. ಅದಿಲ್ಲದಿದ್ದರೆ ನನ್ನ ಆಯುಷ್ಯವೇ +ನಿರುಪಯೋಗಿ ಅನಿಸುತ್ತಿತ್ತು. ಅದೇ ಸದಾಕಾಲ +ಕೀರ್ತನೆ ರಚಿಸಲು ನನ್ನ ಬಳಿ ಪೆನ್ಸಿಲು ಇರು +ತ್ತಿತ್ತು. ಹೀಗಾಗಿ ತ್ರಿಶೂಲ, ತುಣುಕು ಪೆನ್ಸಿಲು +ಮತ್ತು ಗಾಂಜಾ ಇವು ನನ್ನ ಬದುಕಿನ ಮೂರು +ರೇಖೆಗಳು. ಇದನ್ನು ಒಂದು ಡಬ್ಬಿಯೊಳಗಿಟ್ಟು, +ಅದನ್ನು ಜಟೆಯೊಳಗಿಟ್ಟುಕೊಂಡಿರುತ್ತಿದ್ದೆ. ಸೆರೆ +ಮನೆ ಹಾಗೂ ಮಾವನ ಮನೆಗೆ ಹೋಗುವಾಗ +ಸದಾ ಕಾಲ ನಿಮ್ಮ ಬಳಿ ಒಂದು ಪೆನ್ಸಿಲ್‌ ಇರಲಿ. +ಯಾವ ಕ್ಷಣ ಕಾಗದ ಕಳಿಸಬೇಕಾಗುವುದೋ +ಹೇಳಲು ಬರುವುದಿಲ್ಲ! ಎಂಬ ನಾಣ್ನುಡಿ ಗೊತ್ತಿ +ದೆಯಲ್ಲ. ಇನ್ನು ಕಾಗದಕ್ಕೇನು ಬರಗಾಲವೇ! +ರಸ್ತೆ ಪಕ್ಕದಲ್ಲೂ ಅದು ನಿಮಗೆ ಸಿಗಬಹುದು +ಎಂದುಕೊಂಡಿದ್ದೆ. ಆದರೆ ಈ ನನ್ನ ಕಲ್ಪನೆ ತಪ್ಪು +ಎಂದು ಅನಂತರ ತಿಳಿಯಿತು. + +ಇಲ್ಲಿಯ ಬಾಗಿಲು ಮುಚ್ಚಿದ ಮೇಲೆ ನನ್ನ +"ಬಳಿ ಇದ್ದ ಈ ಡಬ್ಬಿಯ ಮಹತ್ವ ಅರಿವಾಯಿತು. +ಮೊದಲು ನಾಲ್ಕು ದಿನ ಹತಾಶೆಗೊಂಡು ಅಲುಗಾ + + +ಡಲೇ ಇಲ್ಲ. ನಾನು ಕೇವಲ ಗಾಂಜಾದ ಮೇಲೆ +ಬದುಕಿದೆ. ಸರಸರನೆ ಏನಾದರೂ ಬರೆಯಬೇಕೆಂ +ದರೆ ಪೆನ್ಸಿಲು ತುಂಬಾ ಚಿಕ್ಕದು. ಆದರೆ ನಾನು +ನಿರಾಶೆಗೊಳ್ಳಲಿಲ್ಲ. ಇದೆಲ್ಲ ಅಸಹ್ಯವೆನಿಸಿತು. +ಅದನ್ನು ತ್ಯಜಿಸುವ ಮಾರ್ಗ ನನ್ನ ಬಳಿಯಿತ್ತು. +ಹೊರಗಿದ್ದಾಗ ಗಾಂಜಾ ಇಲ್ಲದೆ ವಾರಗಟ್ಟಲೆ ಕಳೆ +ಯುತ್ತಿದ್ದೆ. ಈಗ ಅದು ಎದುರಿಗಿದ್ದರೂ, +ಸಾಕಷ್ಟು ಬಳಲಿದ್ದರೂ ಕೊನೆಗಾಲಕ್ಕಾಗಿ ಅದನ್ನು +ಮುಟ���ಟದೇ ಬದಿಗಿಟ್ಟೆ. ಮೊದಲು ಜೀವಂತವಾಗಿ +ರಲು ಗಾಂಜಾ ಬೇಕಾಗುತ್ತಿತ್ತು, ಈಗ ಸಾಯಲು +ಬೇಕಾಗಿದೆ. ಯಾರಿಗೂ ಕಾಣಿಸಬಾರದಂಥ ಸ್ಥಳ +ದಲ್ಲಿ ಏನಾದರೂ ಬರೆಯಬೇಕೆಂದುಕೊಂಡು +ನಾನು ಕಲ್ಲಿನ ಮೇಲೆ ಗೆರೆ ಎಳೆಯುತ್ತ ಕುಳಿತೆ. +ತ್ರಿಶೂಲವೇ ನನ್ನ ಲೇಖನಿಯಾಯಿತು. ಮತ್ತು +ಅರ್ಧ ಸವೆಯಿತು. ಆದರೆ ಆ ಕಲ್ಲಿನ ಹೃದಯ +ಪಾಷಾಣದ್ದು! ಒಂದು ಗೆರೆ ಮೂಡಿಸಬೇಕಾದರೆ +ಬೆರಳುಗಳಿಗೆ ತುಂಬಾ ನೋವಾಗಿ ತೇಕುತ್ತಿದ್ದೆ. +ವರ್ತುಲ ತೆಗೆಯುವುದಂತೂ ಸಾಧ್ಯವಾಗಲೇ +ಇಲ್ಲ. ಕೊನೆಗೆ ಅದನ್ನೂ ಬಿಟ್ಟೆ. ಕಾರಣ ಅದೆಲ್ಲ +ಎಷ್ಟು ಅಸ್ಪಷ್ಟವಾಗಿತ್ತೆಂದರೆ ನನಗೇ ಕಾಣಿಸುತ್ತಿ +ರಲಿಲ್ಲ. ಅಲ್ಲದೆ ನಾನು ಗತಿಸಿದ ಬಳಿಕ ಈ +ಅಕ್ಷರಗಳು ಉಳಿಯಬಹುದೇ? ಒಂದು ಬಣ್ಣ +ಕೊಟ್ಟರೂ ಸಾಕು ಎಲ್ಲವೂ ವ್ಯರ್ಥ. ನಾನು +ಮನದಲ್ಲೇ ಅಂದುಕೊಂಡೆ, ನನ್ನ ಅಪರಿಚಿತ +ಮಿತ್ರನೇ, ನಿನ್ನ ಹಣೆಬರಹದಲ್ಲಿದ್ದರೆ ಅಡಗಿಸಿದ +ಡಬ್ಬಿ ನಿನಗೆ ಸಿಕ್ಕೀತು. ಇದು ಕತ್ತಲೆಯಲ್ಲಿ +ಕೊರೆದ ಅಸ್ಪಷ್ಟ ಬಾಣದ ಗುರುತು. ಅದರೊಂ +ದಿಗೆ ನಿನ್ನ ಸಂಬಂಧವಿದ್ದರೆ ಅದು ನಿನ್ನೊಡನೆ +ಮಾತಾಡಬಹುದು, ಇಲ್ಲದಿದ್ದರೆ ಇಲ್ಲ. ಆಗ +ಒಂದು ತುಣುಕು ಕಾಗದಕ್ಕಾಗಿ ನಾನು ತುಂಬಾ +ಪ್ರಯತ್ನಪಟ್ಟೆ. ಕೈಲಿದ್ದ ಪೆನ್ಸಿಲಿನ ತುಂಡನ್ನು +ನಾನು ಅನೇಕ ಸಲ ನಿರಾಸೆಯಿಂದ ಕೆಳಗೆ ಚೆಲ್ಲಿದೆ. +ಅನಂತರ ಶಕ್ತಿ ಮುಗಿಯುತ್ತ ಬಂತು. ಬದುಕಿ +ಉಳಿಯುವ ಇಚ್ಛೆಯು ಕಡಿಮೆಯಾಯಿತು. +ಇನ್ನು ನನ್ನ ಪಾಲಿನ ಗಾಂಜಾ ಸೇವಿಸುವ ಕಾಲ +ಬಂತು ಎಂದು ನನಗನಿಸಿತು. ಆದರೆ ಅದೇ + + + + + +ದನ ಟೊಪ್ಪಿಗೆಯ ಖರ್ಚು ಹನ್ನೆರಡಾಣೆ''. +ಆತ ಓದುವುದನ್ನು ನಡುವೆಯೇ ನಿಲ್ಲಿಸಿ +ಹುಚ್ಚನಂತೆ ದಿಟ್ಟಿ ಸಲಾರಂಭಿಸಿದ. ಶ್ರೀಪಾದನಿಗೆ +4 ಹನ್ನೆರಡು ಆಣಿಯ ಟೊಪ್ಪಿಗೆ? ಈ ಶ್ರೀಪಾದ +ಯಾರು? ಅನಂತರ ಆತ ಕಚಕುಳಿಯಿಟ್ಟವರಂತೆ +ಕ ನಕ್ಕ. ಅದಷ್ಟೇ ""ಭಾಗ ಶಾಯಿಯಿಂದ ಬರೆಯ +ಜಾ ಬಟ್ಟ ಅಕ್ಷರಗಳಾಗಿದ್ದವು. ಹೀಗಾಗಿ ಆ ಅಕ್ಷರ +7 ಈ ಪೆನ್ಸಿಲಿನ ಅಕ್ಬರಗಳೊಂದಿಗೆ ಸೇರಿತ್ತು''. +ನಾನುಆಸನದ ಮೇಲೆಕೂತಿದ್ದೆ. ಅಲ್ಲಿ ಗಾಳಿಯಾ +ಡಲು ಜೋಡಿಸಿದ ಪೈಪು ಇರುವುದಂತೂ ನಿನಗೆ +ಗೊತ್ತೇ ಇದೆ. ಆಗಾಗ ಅದರಿಂದ ಒಣಗಿದ ಎಲೆ, +ಹುಲ್ಲುಕಡ್ಡಿ ಬರುತ್ತಿತ್ತು. ನಾನು ಅದನ್ನೆಲ್ಲ +ತುಂಬಾ ಜೋಪಾನವಾಗಿಡುತ್ತಿದ್ದೆ. ಯಾಕೆಂದರೆ +ಅವು ಸೂರ್ಯ ಪ್ರಕಾಶವನ್ನು ನೋಡಿ ನನ್ನ +ಬಳಿಗೆ ಬಂದ ಚಿಹ್ನೆಗಳಾಗಿದ್ದವು. ನಾನು ಶೂನ್ಯ +ದೃಷ್ಟಿಯಿಂದ ನೋಡುತ್ತಿರಬೇಕಾದರೆ, ಒಮ್ಮೆಲೆ +ಸಿಡಿಲು ಬಿದ್ದಂತಾಯಿತು. ಇಂದು ಅದರೊಳ +ಗಿಂದ ಬಂದು ಕಾಗದದ ಮುದ್ದೆ ಬಂದಿತ್ತು. +ಕ ನಾನು ಅದರ ಮೇಲೆ ಎಷ್ಟು ವೇಗವಾಗಿ ಎರಗಿದೆ +ನೆಂದರೆ ತಲೆ ಗೋಡೆಗಪ್ಪಳಿಸಿ ಬಿದ್ದು ಬಿಟ್ಟೆ. ತಲೆಗೆ +ನೋವಾಗಿದ್ದು ನನಗಾಗ ತಿಳಿಯಲೇ ಇಲ್ಲ. +ನಾನು ಸಾವಕಾಶವಾಗಿ ಆ ಕಾಗದ ಬಿಡಿಸಿದೆ. +ಮತ್ತು ಅದನ್ನು ಸರಿಯಾಗಿಟ್ಟು ಬರೆಯಲು +ಕುಳಿತೆ ನನ್ನ ಕೈ ಎಷ್ಟು ಕಂಪಿಸುತ್ತಿ ತ್ತೆಂದರೆ +'. ಓಂದೂ ಅಕ್ಷರ ಸರಿಯಾಗಿ ಬರೆಯಲಾಗಲಿಲ್ಲ. +ಇಡೀ ಆಯುಷ್ಯವನ್ನೇ ಈ ಕಾಗದದ ಮೇಲೆ + ಇಳಿಸಬೇಕಾದರೆ ನೀನು ಏನು ಬರೆಯುವೆ? ನನ +ಗಂತೂ ಒಂದು ದೊಡ್ಡ ಮಹಾ ಪೂರದಲ್ಲಿ ಸಿಲು +. ಕಿಕೊಂಡಂತಾಯಿತು. ಒಮ್ಮೆ ಅನಿಸಿತು; ನನಗೆ +ಎ ನಿಕಲವ್ಯನ ಅಥವಾ ಶಂಭೂಕನ ಆಖ್ಯಾನ ಬರೆಯ + + +\ + + +ಕೌ ಕಂ ಇಚ್ಛೆಯಿತ್ತು. ಊರ್ಮಿಳೆಯ ಬಗ್ಗೆಯೂ + + +ಬರೆಯಬೇಕು. ಆದರೆ ಅದನ್ನು ಪ್ರಾರಂಭಿಸು +ವಷ್ಟು ಆಯುಷ್ಯವೂ ಈಗ ಉಳಿದಿರಲಿಲ್ಲ. ಹೆಂಡ +ತಿಯ ಬಾಣಂತಿತನ, ಸೂಲಗಿತ್ತಿಯ ಇಪ್ಪ +ತ್ರೊಂದು ರೂಪಾಯಿ. ಈಗ ನಿನಗೆ ವಿದಾಯ + + +' ಜೂನ್‌ 1991 + + + + + +ಕೈ ಒಂದು ಚಮತ್ಕಾರ ನಡೆಯಿತು. ಶ್ರೀಪಾ : + + + + + +ಹೇಳುವಷ್ಟೇ ಪ್ರಾಣ ಉಳಿದಿತ್ತು. ನನಗೆ ಯಾವ +ಸಂಬಂಧಿಕರೂ ಇಲ್ಲ. ನಾನು ಇಡೀ ಆಯುಷ್ಯ +ಕೇವಲ ವ್ಯಾಖ್ಯಾನವನ್ನೇ ಬರೆದೆ. ಅದು ಸಹ +ಮೂಲೆಗುಂಪಾಯಿತು. ಈಗ ನಿನಗೆ ಹೇಳುವ +ವಿಷಯವಿಷ್ಟೆ. ನಾನು ಸೇವಿಸಿ, ಉಳಿಧ ಗಾಂಜಾ +ನಿನಗಾಗಿಟ್ಟಿ ದ್ದೇನೆ. ನೀನು ನನ್ನಂತೆ ಗಾಂಜಾ ವ್ಯಸ +ನದವನಾಗಿದ್ದರೆ ನಿನಗೂ ಸಾಕಾಗಿ ಇನ್ನೂ ಉಳಿ +ಯುತ್ತದೆ. ಈಗ ಕೊನೆಗೊಂದು ಮಾತು. ""ಯಾ +ವುದರಿಂದ ಪಾರಾಗುವ ಮಾರ್ಗ ನಮ್ಮ ಬಳಿಯಿ +ದೆಯೋ, ಆ ಬದುಕು ಎಷ್ಟೇ ನಿರ್ದಯವಾಗಿ +ದ್ದರೂ ಅದು ನಮ್ಮನ್ನು ಹೊಸಕಿ ಹಾಕಲಾರದು. +ನಮಸ್ಕಾರ!'' ಅನಂತರ ಮತ್ತೇ ಶಾಯಿಯಿಂದ +ಬರೆದ ಅಕ್ಬರ - ಹೆಂಡತಿಯ ಅಂತ್ಯಕ್ರಿಯೆಯ +ಖರ್ಚು ಹದಿನೇಳು ರೂಪಾಯಿ. ಕಾವೇರಿಯ +ಮಗನ ನಾಮಕರಣ, ಬಾಣಂತಿಗೆ ನಾಲ್ಕು +ರೂಪಾಯಿ, ಮಂಗಲನ ಮದುವೆಯ ಉಡ +ಗೊರೆ ಐದು ರೂಪಾಯಿ. ಆಕಳ ಹುಲ್ಲಿಗೆ ಐದು +ಆಣೆ. + +ಮತ್ತು ಕೊನೆಯ ಶಬ್ದ ಬೀಡಿ ಒಂದಾಣಿ. + +ಹೊರಗಿನ ಈ ಗೊಂದಲಮಯ ವ್ಯವಹಾರ +ದಿಂದ, ಸುತ್ತಲಿನ ಅಬೇಧ್ಯ ಗೋಡೆ ಬೇಧಿಸಿ +ಬಂದ ಈ ಶಬ್ದಗಳಿಂದ ಆತ ಹೊಸಕಿದಂತಾದ. +ಕಾಗದವನ್ನು ಡಬ್ಬಿಯೊಳಗೆ ತುರುಕಿದ. ಅದನ್ನು +ಉಟ್ಟ ಬಟ್ಟೆ ಯೊಳಗೆ ಅಡಗಿಸಿ ಹಾಸಿಗೆ ಮೇಲೆ +ಉರುಳಿದ. ತನಗೆ ಸಾವಿನ ಹಾದಿ ತೋರಿಸಿ +ಬದುಕು ಸರಳಗೊಳಿಸಿದ ಈ ಜಟಾಧಾರಿ +ಯಾರು? ಅವನಾಗಲಿ ಅಥವಾ ನಾನಾಗಲಿ ಒಳಗೆ +ಇಲ್ಲಿ ಸವೆಯುತ್ತಿರುವಾಗ, ಹೊರಗಿನ ಪ್ರಪಂಚ +ಮಾತ್ರ ವಿವಿಧ ಚಿರಂತನ ಖತುಗಳಲ್ಲಿ ಪರಿಭ್ರ +ಮಣ ಮಾಡುತ್ತಿದೆ. (ಶ್ರೀಪಾದನಿಗೆ ಹನ್ನೆರಾಡ +ಣೆಯ ಟೊಪ್ಪಿಗೆ ಸಿಕ್ಕಿತು. ಕಪ್ಪು ಬಣ್ಣದ್ದೋ +ಅಥೆಜೌ ಕೆಂಪೋ, ಟೊಪ್ಪಿಗೆ ಅವನಿಗೆ ಹಿಡಿಸಿರ +ಬಹುದೇ? ಬಾಣಂತಿತನ, ಸಾವು, ಹೆಂಡತಿಯ +ಹೆರಿಗೆ - ಮೊದಲು ಸತ್ತಳೋ, ಅಥವಾ +ಆಮೇಲೋ? ಮತ್ತು ಮಗುವಿನ ಗತಿ? ಅದು +ಮೊದಲೇ ಸತ್ತಿತ್ತೋ ಅಥವಾ ಸತ್ತ ಮೇಲೆ + + +121 + + +ಹುಟ್ಟಿತೋ? ಈ ಕಾವೇರಿ ಯಾರು? ಬಹುಶಃ +ಮಗಳಿರಬೇಕು. ಹಾಗಾದರೆ ಮನೆಯಲ್ಲಿ ಸ್ವಂತ +ಮಗಳು ಸತ್ತಿರುವಾಗ ಮಗುವಿನ ನಾಮಕರಣ +ಕ್ಕಾಗಿ ಹಳೆ ಬಟ್ಟೆ ಸ್ವೀಕರಿಸುವಷ್ಟು ಮಾಯೆ +ಯನ್ನು ಅವಳು ಹಚ್ಚಿರಬಹುದೇ? ಆ ಸ್ಥಳದಲ್ಲಿ +ನಾಮಕರಣವಿದೆ; ಅನ್ನವಿದೆ, ಕೊಟ್ಟಿಗೆಯ +ಅಂಧಃಕಾರದಲ್ಲಿ ಕೂತು ಮೆಲುಕಾಡುತ್ತಿರುವ +ಆಕಳೂ ಇದೆ. ಐದಾಣೆಯ ಹುಲ್ಲು ಇದೆ. ಆ +ಜಟಾಧಾರಿ ಸಾವನ್ನು ಸ್ವತಃ ಸ್ವೀಕರಿಸಿದ, ಅಲ್ಲದೆ +ನನಗೂ ತೋರಿಸಿದ. ಅತ್ತ ಉತ್ಪತ್ತಿ, ವಿವಾಹ, +ನಾಶ ಇದೆಲ್ಲ ಘಟಿಸಿತು! ಕೊನೆಗೆ ಉಳಿದ +ದ್ದೇನು? ಒಂದಾಣೆಯ ಬೀಡಿ! ಯಾವುದೋ +ಒಬ್ಬ ಇಂಥದೇ ಅಭೇದ್ಯ ಗೋಡೆಯಾಚೆಗೆಕ್ಲುದ್ರ +ವಾಗಿ ಬದುಕಿರುವಾಗ ಆತನ ಕೈಯಲ್ಲಿ ಒಂದಾ +ಣೆಯ ಬೀಡಿ; ಕೊನೆಗೆ ಉಳಿದದ್ದೇನು ಒಂದಾ +ಣೆಯ ಬೀಡಿ ಮತ್ತು ಹಗಲು ರಾತ್ರಿ ಪಸರಿಸುವ +ಆ ಮೂರು ಅಸ್ತಿಪಂಜರಗಳ ವಿಕಟ ಹಾಸ್ಯ +ಇಷ್ಟೇ! ಶ್ರೀಪಾದ, ಕಾವೇರಿ, ಮಂಗಲ ಇವರೆಲ್ಲ +ಯಾರು?) ಲೆಕ್ಕಾಚಾರ ಇರುವ ವ್ಯಕ್ತಿ ಯಾರು?? +ಈ ಜಟಾಧಾರಿ ಯಾರು? ಮತ್ತು ನಾನು +ಯಾರು? ಈಗ ಬಹುಶಃ ಶ್ರೀಪಾದ ಬೆಳೆದು +ದೊಡ್ಡವನಾಗಿ ಹುಟ್ಟು, ಬಾಣಂತಿತನ, ಸಾವು, +ಮದುವೆ, ಉಡುಗೊರೆ ಇದೆಲ್ಲದರಿಂದ ಹೊರ +ಬಿದ್ದು ಒಂದಾಣೆಯ ಬೀಡಿ ಸೇದುತ್ತಾ ಕೂತಿರ +ಬಹುದು! ಆದರೆ ಇದೆಲ್ಲ ಅರ್ಥವಾದದ್ದು ಈ +ತುಂಡು ಕಾಗದದಿಂದ. ಜಟಾಧಾರಿ ಬರೆದ ಆಖ್ಯಾ +ನವೆಲ್ಲ ಯಾವುದೋ ಬಾವಿಯ ತಳದಲ್ಲಿ ಬಿದ್ದಿರ +ಬೇಕು ಮತ್ತು ಸದಾ-ಕಾಲ ನಗುವ ಅಸ್ಥಿ ಪಂಜರ +ದಂತೆ ನೀರಿನೊಳಗೆ ಸಂಚರಿಸುವ ಮೀನುಗಳ +ನೆರಳು ಅದರಮೇಲೆ ಬೀಳುತ್ತಿರಬೇಕು. ನನ್ನ +ಬಟ್ಟೆ ತುಂಡೊಂದನ್ನು ಕಾಗೆ ಎತ್ತರವಾದ ಮರದ +ಮೇಲೆ ಗೂಡು ಕಟ್ಟ ಲು ಒಯ್ದಿರಬಹುದು. ನನ್ನ +ಚಪ್ಪಲು ಬೆರಳು ಕಳಕೊಂಡ ತಿರಸ್ಕೃತ ಮಹಾ +ರೋಗಿಯೊಬ್ಬನ ಕಾಲಿಗೆ ಸಿಕ್ಕು ರಸ್ತೆ ತುಳಿಯುತ್ತಿ +ರಬಹುದು. ಅಂಗಿಯ ಬೆಳ್ಳಿ ಬಟನ್ನುಗಳು - +ಯಾವುದೋ ಚಟದ ವ್ಯಕ್ತಿಯ ದೇಹದ ಮೇಲೆ + + +122 + + +ಶೋಭಿಸಿ, ನಾಲ್ಕು ದುಡ್ಡಿಗೆ ದೇಹ ಮಾರುವ +ಬಾಜಾರ ಬಸವಿಯ ಎದೆಯನ್ನು ಚುಚ್ಚಿರ +ಬಹುದು, ಸಾವಿರಾರು ಸಿಕ್ಕುಸಿಕ್ಕಾದ ರೇಖೆಗಳು +ಎಲ್ಲೂ ತಪ್ಪದೆ ಸರಿಯಾಗಿ ಹೊಂದಿಕೊಳ್ಳುತ್ತವೆ. +ಸಮುದ್ರದ ಚಿಪ್ಪಿನಲ್ಲಿ ಮಣ್ಣು ಸಂಗ್ರಹಿಸಲ್ಪಟ್ಟು +ಅದರೊಳಗೆ ಕಾಡು ಬಳ್ಳಿಯ ಬೀಜ ಮೊಳೆಯ +ಬಹುದು. ಮತ್ತು ಅಲ್ಲಿಯ ಪುಟ್ಟ ಹಣ್ಣನ್ನು +ಮೋಡದ ಹಕ್ಕಿಗಳು ಒಯ್ಯಬಹುದು. ಇಂಥ +ಎಲಕ್ಷಣವಾದ ಗರುಡ ಪಕ್ಷಿ! ನಮ್ಮ ಒಂದು +ಬೆಂಕಿಪೆಟ್ಟಿ ಗೆಯಿಂದ ದೇವಾಲಯದಲ್ಲಿ ನೀಲಾಂ +ಜನವನ್ನು ಉರಿಸಲೂಬಹುದು ಅಥವಾ ಹೆಣದ +ಬೆಂಕಿ ಭುಗಿಲೆಂದು ಹೊತ್ತಿಸಲೂಬಹುದು! +ಅದೂ ಸಹ ಒಂದಾಣೆಯ ಬೀಡಿ ಹಚ್ಚಿದಾಕ್ಷಣ +ಮುಗಿದಿರಬಹುದೇ? ಈ ಮಾನಸಿಕ ಗೊಂದಲ +ವೆಲ್ಲ ಕಡಿಮೆಯಾದ ನಂತರ ಆತ ಹುರುಪು +ಗೊಂಡ. ಆದರೆ ಆತನಿಗೆ ಒಂದು ವಿಷಯದ ಬಗ್ಗೆ +ಕುತೂಹಲ ಮೂಡಿತು - ಈ ಮೂರು ಅಸ್ಥಿಪಂಜ +ರಗಳಲ್ಲಿ ನನಗೆ ಉಪಕಾರ ಮಾಡಿದವರು +ಯಾರು? ಆತ ಮತ್ತೆ ಗೋಡೆಯೊಳಗಿನ ಚಿಲಕ +ವನ್ನು ಮೇಲೆ ಸರಿಸಲು ಪ್ರಯತ್ನಿಸಿದ, ಆದರೆ" +ಅದು ಸ್ವಲ್ಪವೂ ಅಲುಗಾಡಲಿಲ್ಲ. ಮೇಲಿನವರು +ಯಾರೋ ಚಿಲಕವನ್ನು ಶಾಶ್ವತವಾಗಿ ಭದ್ರಪಡಿಸಿ +ದ್ದರು. ನಗುವ ಮೂರು ತಲೆಬುರುಡೆಗಳ ದ ಶ್ಯ! +ಆಯುಷ್ಯದಲ್ಲಿ ಒಮ್ಮೆ ಮಾತ್ರ ನೋಡಲೆಂದು +ನಿರ್ಣಯಿಸಿರಬೇಕು. ಆತ ಗೋಡೆಯನ್ನೇ ದಿಟ್ಟಿ +ಸಲಾರಂಭಿಸಿದ. ಆ ಮೂವರಲ್ಲಿ ಜಟಾಧಾರಿ +ಯಾರು? ಬಹುಶಃ ಕೊನೆಯ ಅಸ್ಥಿ ಪಂಜರವಿರ +ಬೇಕು. ಇಲ್ಲದ್ದಿದ್ದರೆ ಗಾಂಜಾದ ಗುಳಿಗೆ ನನಗಿಂತ +ಮೊದಲೇ ಬೇರೆ ಯಾರಾದರೂ ಸೇವಿಸುತ್ತಿ +ದ್ದರು, ಯಾರಿಗೆ ಗೊತ್ತು? �� ಎರಡನೆಯ ಅಸ್ಥಿ +ಪಂಜರವೇ ಜಟಾಧಾರಿಯದಾಗಿರಬಾರದೇಕೆ9 +ಅನಂತರದ ಸ್ವಾಮಿಗೆ ಸ್ಥಳ ಸಿಕ್ಕಿರಲಿಕ್ಕಿಲ್ಲ. +ಅಥವಾ ಆದ್ಯ ಸ್ವಾಮಿಯನ್ನು ಇಲ್ಲಿ ಬಂಧಿಸಿ +ಇಟ್ಟಿ ರಲಿಕ್ಕಿಲ್ಲ. ನಿಮ್ಮೊಳಗೆ ಆ ಜಟಾಧಾರಿ +ಯಾರು? ಎಂದು ಆತ ಆರ್ತನಾಗಿ ಕೇಳಿದ. +ಆತನಿಗೆ ಮೂರೂ ಅಸ್ಥಿಪಂಜರಗಳ ನೆನಪಾ + + +ಕಸ್ತೂರಿ + + + + + +ಮೇಲೆ ಒಂದೇ ರೀತಿ ನಿಗೂಢ ರಹಸ್ಯ +ದೆ. ಇದರ ಉತ್ತರ ನಮಗೆ ಗೊತ್ತಿದೆ, ಆದರೆ +ೀನದನ್ನೂ ಹುಡುಕು. +ಆದರೆ ಬೇರೊಂದು ವಿಚಾರದಿಂದ ಆತ ದಿಗಿ +ಗೊಂಡ. ಈ ಮೂವರಲ್ಲಿ ಯಾವುದೋ +ಎ೦ದು ಅಸ್ಥಿ ಪಂಜರ ಜಟಾಧಾರಿಯದು. ಕೊನೆಗೆ +ಲ್ಲ ಮುಗಿದ ಬಳಿಕ ಒಮ್ಮೆಯಾದರೂ ಮುಖ +ೋರಿಸಿದನಲ್ಲ. ಆತನಿಗೆ ಗೋಡೆಯಾಚೆಗಿದ್ದ +ಸ ನನ್ನ ಕೃತಜ್ಞತೆ : ಅರ್ಥವಾಗಿರಬಹುದು. +ದರೂ ಇನ್ನೊಂದು ಸ್ಥಳ ಬರಿದಾಗಿದೆಯಲ್ಲ. +ಯಾಕೆಂದರೆ ಇನ್ನೊಬ್ಬ ಸ ಸ್ವಾಮಿ ವೃ ಂದಾವನದ +ಳಗಿದ್ದಾನೆ. ಅವನೇ ನಿಜವಾದ ಜಡಾಧಾರಿಯಾ +ದ್ದರೆ? ಈ ಕಲ್ಪನೆ ನಿರ್ದಯವೆನಿಸಿತು. ಯಾರು +ನಗೆ ಮೃತ್ಯುವಿನ ಹಾದಿ ತೋರಿಸಿ ಬದುಕಿಸಿ +ನೋ, ಆತನನ್ನು ಭೆಟ್ಟಿ ಯಾಗುವ ದೈವ ಹಣೆ +)ರಹದಲ್ಲಿಲ್ಲ. ಅಷ್ಟೇ ಅಲ್ಲ, ಆತ ಇಲ್ಲಿಗೆ ಮರ +ವುದು ಜನವಾಗಂದರೆ, ತಾನು ವೃಂದಾವನದ +ಳಗೆ ಹೋದ ಬಳಿಕ! ಭೂತಕಾಲವಾಗಿ ಬಂದ +ಕ ಶಬ್ದ ಅಸ್ಥಿಪಂಜರದ ರೂಪದಲ್ಲಿಯೂ +ನ್ನನ್ನು ಭೆಟ್ಟಿಯಾಗಲಾರದು. ಸಿಕ್ಕುಸಿಕ್ಕಾದ +ಿನಂತರೇಖೆಗಳು ಆಕಸ್ಮಿಕವಾಗಿ ಭೇಟಿಯಾಗು +ವೆ. ಅಥವಾ ಯಾವ ರೇಖೆಗಳು ಭೆಟ್ಟಿಯಾಗಿ +ವೋ, ಅವು ಭೆಟ್ಟಿಯಾಗದೆ ಸನಿಹದಿಂದಲೇ +ಸಾದು ಮಾಯವಾಗುತ್ತವೆಯೋ? + +ಹಾಗಾದರೆ, ಈ ಗೋಲಕದ ಅರ್ಥವಾದರೂ +ನು? ಕ್ಷಣಕ್ಷಣಕ್ಕೆ ಭಯಂಕರವಾಗಿ ಸ್ಫೋಟ +ೊಂಡು ಸಾವಿರಾರು ಕಿಡಿಗಳನ್ನು ಆಗಸದತ್ತ +ಲ್ಲುತ್ತ ಆದರೆ ನಕ್ಷತ್ರಗಳನ್ನು ಉಧ್ವಸ್ಥ +ಹಾಡುವ; ಒಂದೆಡೆ ಸಹಸ್ರ ಕಣ್ಣುಗಳಿದ್ದ, +ನ್ನೊಂದೆಡೆ ಕುರುಡುಗಣ್ಣಿನ ದೈವಿ ಸಂಕೇತ +ಸರಿಸುವ, ಒಂದೆಡೆ ಕಲ್ಲು ಕರಗಿಸುವಂಥ ಧಗೆ +ರಿಯುತ್ತಿದ್ದರೆ ಇನ್ನೊಂದೆಡೆ ರಕ್ತ ಹೆಪ್ಪುಗಟ್ಟಿ +ಶೀತಲ - +ಈ ಗೋಲಕ ಅಂದರೇನು? ಅಥವಾ ಅದು +"ಗಿದೆಯೆಂದು ಹೇಳಲು ಬರುವುದಿಲ್ಲವೋ + + + + + + + +ಆದರೆ ಆ ಮೂರೂ ಅಸ್ಥಿ ಪಂಜರಗಳ + + +ಭಾಸ್ತರಥ ಎ ಉಲ್ಪನಕುದ್ರ್‌್‌್‌ +ರ್‌ ....! ಮಾತು ಮಾತಿಗೂ "ಕತ್ತೆ' +ಅಂತ ಕೂಗ್ಲಿದ್ರಲ್ಲ, ಇಲ್ಲಿ ನೋಡಿ ನಿಮಗೋ +ಸ್ಕರ ಕಷ್ಟಪಟ್ಟು ಒಂದು ಕತ್ತೆಯನ್ನು ಹುಡುಕಿ + + + + + +ಅದೇ ನಿಜವಾದ ಉತ್ತರವಿರಬಹುದೇ? ಬಹಳ +ವೆಂದರೆ ಅದನ್ನು ದಿಟ್ಟಿ ಸುತ್ತ ಎಲುಬು ಮಡ +ಚುತ್ತಾ . ಸದಾಕಾಲ ನಗುತ್ತ ಕುಳಿತುಕೊಳ್ಳ +ಬಹುದು. ಅಥವಾ ಅದನ್ನು ದಿಟ್ಟಿಸುತ್ತಾ ಅಲಿಪ್ತ +ವಾಗಿ ಬೀಡಿ ಸೇದಬಹುದು. ಕಣ್ಣು ಉರಿಯುವ +ಆ ಗೋಲಕದಿಂದ ಪಾರಾಗಲು ಈ ಕಪ್ಪು ಗುಳಿಗೆಗೆ +ಶರಣಾಗತರಾಗಬಹುದು. ಆದರೆ ಇದೆಲ್ಲ ಆ +ಪ್ರಶ್ನೆಯ ಉತ್ತರವಲ್ಲ. ನಿಜವಾಗಿ ಹೇಳಬೇಕೆಂ +ದರೆ ಆ ಪ್ರಶ್ನೆ ಮೂಡಿಸಿದ ಗೋಲಾಕಾರವಾದ +ಚಿತ್ರವಿದು. ಹಾಗಾದರೆ ಕೊನೆಗುಳಿಯುವುದು +ಏನು? ಎಲ್ಲ ನೋಡಿಯೂ ಆದರೆ ಯಾವು +ದನ್ನೂ ಮನಸ್ಸಿಗೆ ಹಚ್ಚಿ ��ೊಳ್ಳದೇ ಬದುಕುವ +ನಿರ್ಲಿಪ ತೆ, ನಿರ್ವಿಕಾರವೇ ನಿಜವಾದ ವರ್ತುಲ. + +ಪೂರ್ಣಾತ್‌ ಪೂರ್ಣಂ ಉದಚ್ಛೆತಃ + +ಆದರೆ ಡಬ್ಬಿ ಸಿಕ್ಕ ಬಳಿಕ ಸ್ವಲ್ಪ ಹೊತ್ತು +ಉತ್ಪಾ ಹದಲ್ಲಿ ER ಈಗ. ಆತ ಗೊರಕೆ +ಹೊಡೆಯಲಾರಂಭಿಸಿದ. ತಾಟಿನಲ್ಲಿ ಇನ್ನೊಂ +ದಿಷ್ಟು ಅನ್ನವಿದ್ದರೂ ಆತ ಮುಗಿಸುತ್ತಿದ್ದ. +ಮನುಷ್ಯನಿಗೆ ಯಾವ ಕ್ಷಣಕ್ಕೂ ತ್ಯಾ ಗದ ಭಾವನೆ +ಬಂತೆಂದರೆ ಯಾವ ಕಷ್ಟವೂ ಭಾರವೆನಿಸು ಸುವು + + +123 + + +ದಿಲ್ಲ. ಇದನ್ನೆಲ್ಲ ಆತ ಈಗ ಅರ್ಥ ಮಾಡಿಕೊಂ +ಡಿದ್ದ. ಮತ್ತು ಆತನ ಚಲನವಲನದಲ್ಲಿ ಹೊಸ +ಕಳೆ ಮೂಡಿತ್ತು. ಹತ್ತು, ಹನ್ನೆರಡು - ಊಟ +ಮುಗಿಯಿತು. ತಾಟು ಬರುತ್ತಲೇ ಇತ್ತು. ಆತ +ಕಾಳಜಿಯಿಂದ ಉಗುರು ಕತ್ತರಿಸಿಕೊಂಡ, ಬಹಳ +ಹೊತ್ತು ಬಿಸಿ ನೀರಿನಲ್ಲಿ ಸ್ನಾನ ಮಾಡಿದ. ಬೆಳೆದ +ಗಡ್ಡ ಮತ್ತು ಕೂದಲಿನ ಮೇಲೆ ಕೈಯಾಡಿಸಿದ. +ಕಾವಿ ಬಟ್ಟೆಯ ಮೇಲೆ ಎಂತಹದೋ ಕಲೆ +ಬಿದ್ದಿತ್ತು. ಅದನ್ನಾತ ನೀರಿನಿಂದ ತೊಳೆದ. ಹರಿದ + + +ಜರಿಯ ಎಳೆಯನ್ನು ಕಿತ್ತೊಗೆದ. ಇನ್ನು ಕೊನೆಯ : + + +ನಿದ್ದೆ ಮಾಡೋಣ ಎಂದು ಹಾಸಿಗೆಯ ಮೇಲೆ +ಉರುಳಿದ. ತಾನಿನ್ನು ಹತಾಶಗೊಳ್ಳಬಾರದು, +ಬದಲಿಗೆ ಆ ಮಠಾಧೀಶನೇ ಮೋಸ ಹೋದ +ನೆಂದು ಭಾವಿಸಬೇಕು. ಈ ವ್ಯಕ್ತಿ ಎಷ್ಟು ಹಟ +ದಿಂದ ಇಲ್ಲಿ ಬದುಕಿದ ಮತ್ತು ತಾನಾಗಿಯೇ +ಸತ್ತನು ಎಂದು ಆತನಿಗೆ ಅನಿಸಬೇಕು. ಈತ ಸತ್ತ +ಆದರೆ ನಾಶವಾಗಲಿಲ್ಲ - ಆತ ಕೆಲ ಕ್ಹಣ ನಿಂತ. +ಇಂಥ ದಿಟ್ಟತನ ತನ್ನಲ್ಲಿ ಕಾಣಬೇಕು: + +ಆ ದಿನ ಆತ ಸ್ನಾನಕ್ಕೆ ಹೊರಟಾಗ ತನ್ನಲ್ಲೆ +ಅಂದುಕೊಂಡ. ಇಂದು ನೀನು ಸುಗಂಧ ದ್ರವ್ಯ +ಹಚ್ಚಿಕೊಂಡು ಸ್ನಾನ ಮಾಡು. ಯಾಕೆಂದರೆ, +ಇಂದು ನಿನ್ನ ಹುಟ್ಟುಹಬ್ಬ! ಆದರೆ ಇದು +ಹಗಲೋ ರಾತ್ರಿಯೋ ತಿಳಿಯುವುದೇ ಅಸಾಧ್ಯ +ವಾಗಿದ್ದಾಗ, ಇಂದು ಹುಟ್ಟು ಹಬ್ಬವೆಂದು ಹೇಗೆ +ನಿರ್ಧರಿಸುವುದು? ಎಲ್ಲಿ ಹಗಲಿನ ಎಣಿಕೆ ಸಾಧ್ಯ +ವಿಲ್ಲವೋ ಅಲ್ಲಿ ಹುಟ್ಟು ಹಬ್ಬವು ಇಲ್ಲವೆಂದು +ಏಕೆ ತಿಳಿಯಬೇಕು? ನೀನು ನಿರ್ಧರಿಸಿದ ದಿನವೇ +ನಿನ್ನ ಹುಟ್ಟು ಹಬ್ಬ; ಈ ಮಾತಿಗೆ ಆತ ಒಂದು +ಕ್ಷಣ ನಕ್ಕ. ಆನಂತರ ಆತ ತುಂಬಾ ಉತ್ಸಾಹ +ದಿಂದ ಸ್ನಾನ ಮಾಡಿದ. ಮೈ ಒಣಗಿದ ಬಳಿಕ +ಹೊರಗೆ ಬಂದ. ಇಕ್ಕಟ್ಟಾದ ಸ್ಥಳದಲ್ಲಿ ಕಾಲು +ಒಣಗಿಸಲು ಆತ ಕೆಳಿಗೆ ಬಗ್ಗಿದ. ಆ ಕ್ಷಣಕ್ಕೆ ಕಾಲ +ಕೆಳಗೆ ಸ್ಫೋಟಾದವನಂತೆ ಮತ್ತೊ ಮ್ಮ ಕಂಪಿ +ಸಿದ. ಒಂದು ಕ್ಷಣ ಆತನಿಗೆ ನಂಬಿಕೆಯೇ ಆಗ +ಲಿಲ್ಲ. ಮೆಲ್ಲಗೆ ಮೊಣಕಾಲೂರಿ ಪುನಃ ದಿಟ್ಟಿ +ಸಿದ. ಸ್ನಾನದ ಕೋಣೆಯ ಹೊರಭಾಗದ ಮೂಲೆ + + +124 + + +ಯಲ್ಲಿ ಒಂದು ಬಿರುಕು ಬಿಟ್ಟಿತ್ತು. ಆ ಬಿರುಕಿನೊ +ಳಗಿಂದ ನಾಲ್ಕೈದು ಇಂಚಿನಷ್ಟು ಉದ್ದವಾದ +ರೆಂಬೆಯೊಂದು. ಹೊರಗೆ ಚಾಚಿಕೊಂಡಿತ್ತು. +ಅದಕ್ಕೆ ಗೋಲಾಕಾರದ ಐದು ಎಲೆಗಳಿದ್ದವು. +ಆತ ಚಕಿತನಾಗಿ ಅದನ್ನು ನೋಡುತ್ತಾ ನಿಂತ. +ಈ ಸ್ಥಳ ಸಾಕಷ್ಟು ನೆಲದ ಆಳದಲ್ಲಿದೆ. ಸುತ್ತಲೂ +ಅಖಂಡವಾದ ಫರ್ಸಿಗಳಿಂದ ಅಭ್ಯೇದ್ಯವಾಗಿ ಕಟ್ಟ +ಲಾಗಿದೆ. ಇಷ್ಟುದರೂ. ಈ ಬೀಜ ನೆಲದಾಳಕ್ಕೆ +ಇಳಿದು ಬಂತು. ಎಲ್ಲವನ್ನೂ ನಿರ್ಲಕ್ಷಿಸಿ, ಹಸಿರು +ಚಿಗುರಿನೊಂದಿಗೆ. ಧೀಮಾಕಿನಿಂದ . ತಲೆಯೆತ್ತಿ +ನಿಂತಿತು. ಆತನ ಹೃದಯ ತುಂಬಿ ಬಂತು. ಮತ್ತು +ಮಂಡೆಯೂರಿ ಅದಕ್ಕೆ ಗೌರವದಿಂದ ಅಭಿನಂ +ದನೆ' ಮಾಡುತ್ತಿರುವಂತೆ ಭಾಸವಾಯಿತು. ಅವ +ನಲ್ಲಿ ಮತ್ತೊಮ್ಮೆ ಹೊಸ ಬದುಕಿನ ಆಸೆ ಚಿಗು +ರಿತ್ತು. ಮತ್ತು ಆತ ಸಂತೋಷದಿಂದ ನಕ್ಕ. `ಪುನಃ +ಒಳಗೆ ಹೋಗಿ ಪೂಜೆಯ ತ್ರಿಶೂಲ ತಂದ. +ರೆಂಬೆಯ ಸುತ್ತಲಿನ ಸ್ಥಳವನ್ನು ಕೆದಕಲು ಪ್ರಾರಂ +ಭಿಸಿದ. ಬಿರುಕಿನೊಳಗೆ ಗೇಣುದ್ದ ಬೆಳೆದ ಒಂದು +ಬೇರು ಇತ್ತು. ಕಲ್ಲಿನ ಒಂದು ಭಾಗ ಸ್ವಲ್ಪ ಸವೆದ +ದ್ದರಿಂದ ಅಲ್ಲಿ ಆತ ಬೊಗಸೆಯಷ್ಟು ನೀರು + + +` ಚಿಮುಕಿಸಿದ. ಮತ್ತು ತನ್ನ ವಿಜಯೋತ್ಸಾ ಹದ + + +ಧ್ವಜಗಳೆಂಬಂತೆ ಆ ಐದೂ ಎಲೆಗಳನ್ನು ಅಭಿಮಾ +ನದಿಂದ ನೋಡಿದ: + +ಕೆಂಪು ಪ್ರಕಾಶದೊಳಗೆ ಬಳ್ಳಿ ಕಮ ಬೆಳೆ: +ಯಲಾರಂಭಿಸಿತು. ಎಲೆಗಳು ಹತ್ತಾದವು. ಬೇರಿಗೆ +ಇನ್ನೊಂದು ರಂಬೆ ಹುಟ್ಟಿತು. ಆದರೆ ಬಳ್ಳಿ +ಮುಂದೆ ಸರಿದಂತೆ ಹಿಂದಿನ ಒಂದೆರಡು ಎಲೆಗಳು +ಉದುರಲಾರಂಭಿಸಿದವು. ಮತ್ತು ಎಳೆ ಬೇರು +ಕಂದು ಬಣ್ಣಕ್ಕೆ ತಿರುಗಿ ಬಿರುಸಾಯಿತು. ಆತ +ಮೂಲೆಯನ್ನು ಕೆತ್ತಿ ಅಗಲ ಮಾಡಿದ. ಈಗ ಆ +ಬಳ್ಳಿ ಕಬ್ಬಿನಷ್ಟು ಬೆಳೆದರೂ ಯಾವ ತೊಂದರೆಯಿ +ರಲಿಲ್ಲ. ಬಳ್ಳಿ ಬೆಳೆದಂತೆ ಆತನ ಉತ್ಸಾಹ ಇಮ್ಮ +ಡಿಸಿತು. ಆ ಬಳ್ಳಿಯೊಳಗೆ ಹರಿಯುವ ಜೀವರಸ +ಏಕಾಗ್ರತೆಯಿಂದ ಆಲಿಸುವಂತೆ ಆತ ಮೊಣಕಾ +ಲೂರಿ ಅಲ್ಲಿ ಬಹಳ ಹೊತ್ತು ಕೂಡಲಾರಂಭಿಸಿದ. +ಕೆಳಗುರುಳಿದ ಎಲೆಯನ್ನು ಮುದ್ದೆ ಮಾಡಿ ಅದರ + + +ಕಸೂರಿ + + +p + + +ವಾಸನೆ ತೆಗೆದುಕೊಂಡ. 'ಮಳೆಯಲ್ಲಿ ತೊಯ್ದ +ಆಕಳು ಕೊಟ್ಟಿಗೆಗೆ ಹಿಂದಿರುಗಿದಾಗ, ಅದರ +ಮುಂದೆ ಅದೇ ತಾನೆ ಕೊಯ್ದ ಹಸಿರಾದ ಹಸಿರು +ಹುಲ್ಲು ತಂದು ಹಾಕಿದಾಗ ಎಂಥ ಸಮ್ಮಿಶ್ರ +pe ಬರುತ್ತದೋ ಅಂಥದೇ ವಾಸನೆ ಅದ + +ತ್ತು. ಇದೆಂಥ ಬಳ್ಳಿ? ಇದಕ್ಕೆ ಹೂವು ಬರಬ +ನ ಎಂಥ ಬಣ್ಣ? + +ಆದರೆ ಕೇವಲ ಉತ್ಪಾಹದಿಂದ ಈ ಪ್ರಶ್ನೆ +ಹುಟ್ಟಿಕೊಂಡಿತ್ತು. ಎಂಥ ಜಿದ್ದಿನಿಂದ ಈ ಬಳ್ಳಿ +ಬೆಳೆಯುತ್ತಿ ದೆಯಲ್ಲ ಎಂದು ಅಭಿಮಾನಪಟ್ಟ. +ಈಗ ಬಳ್ಳಿಗೆ ಮೊಳಕೆಯೊಡೆದು, ಅದರ ತುಂಬ +ಚಿಗುರೆಲೆಗಳು ಕಾಣಿಸಿದವು. : ಗಾಳಿಯಾಡಲು +ಜೋಡಿಸಿದ ಪೈಜಿನಬಾಯಿ ಕೇವಲ ' ಒಂದು +ಮಾರಿನಷ್ಟು ಎತ್ತರಹಲ್ಲಿತ್ತು. ಈ ಅಂತರವನ್ನು + + +ಬಳ್ಳಿ ಅದೆಷ್ಟೊ ಬೇಗ ಕ್ರಮಿಸಬೇಕೆಂಬ ಉತ್ಕಟ ' + + +ಇಚ್ಛೆ ಅವನಲ್ಲಿ ಉಂಟಾಯಿತು. ಮಲಗಿ ಎದ್ದಾ +ಕ್ಷಣ ಆತನ ದೃಷ್ಟಿ ಮೊದಲು ಆ ಬಳ್ಳಿಯ ಕಡೆಗೆ +ಹೋಗಲಾರಂಭಿಸಿತು.. ಬೆಳವಣಿಗೆಯಲ್ಲಿ ಏನೂ +ಪ್ರಗತಿ ಕಾಣಿಸದಿದ್ದರೆ ಆತ ನಿರಾಶೆಗೊಳ್ಳುತ್ತಿದ್ದ. +ಎಂದಿನಂತೆ ಹಾಲಿನ ಬಟ್ಟಲು, ದಿನಕ್ಕೆರಡು ಸಲ +ಊಟದ ತಟ್ಟೆ ಬರುತ್ತಿತ್ತು. ಎರಡು ನಿದ್ದೆಗಳ +ನಡುವಿನ -ಅಂತರವಾದ ರಾತ್ರಿಯೂ ಕಳೆಯು +ತ್ತಿತ್ತು. ಕೊನೆಗೆ ಆ ಬಳ್ಳಿ ಪೈಪಿನ ಬಾಯಿಯ +ಹತ್ತಿರ ಬಂತು. ಆ ದಿನ ಆತ ಎಷ್ಟು ಆನಂದಗೊಂ +ಡಿದ್ದನೆಂದರೆ ಒಂದೇ ಕಡೆ ನಿಲ್ಲುವುದು ಆತನಿಗೆ + + +ಸಾಧ್ಯವಾಗಲಿಲ್ಲ. ಊಟವನ್ನು ಅರ್ಧಕ್ಕೆ ಬಿಟ್ಟ. ' + + +ಮತ್ತು ತ್ರಿಶೂಲದ ಆಧಾರ ಕೊಟ್ಟು ಎಲೆಯನ್ನು +ಪೈಪಿನೊಳಗೆ ತೂರಿದ. ಇದು ಪೂಜೆಯ +ತ್ರಿಶೂಲ. ಆತ ಇದರಿಂದ ಅಕ್ಷರ ಬರೆಯಲು +ಪ್ರಯತ್ನಿಸಿದ್ದ. ಇಂದು ಅದೇ ತ್ರಿಶೂಲ ಬಳ್ಳಿಯ +ಜೀವನಕ್ಕೆ ಆಧಾರವಾಗಿತ್ತು. ಬಳ್ಳಿ ಚಿಗುರ +ಬಹುದು, ಹೂವು ಹಣ್ಣು ಬಿಡಬಹುದು. ಒಂದು +ದಿನ ಭಾರದಿಂದ ಕುಸಿದು ತ್ರಿಶೂಲ ನೆಲಕ್ಕೆ ಬೀಳಬ +ಹುದು ತನ್ನ ಹಾಗೇ. ಆದರೆ ತಾನು ಹೂ ಹಣ್ಣು +ಬಿಡದೆ ನೆಲಕ್ಕೆ ಬಿದ್ದೆ! + +' ಬಳ್ಳಿಯ "ಬದುಕಿನ ಈ ಕ್ಷಣದ ಬಗ್ಗೆ ಆತನ + + +ದ + + +ಮನಸ್ಸು ತುಂಬಿ ಬಂತು. ಈ ಬಳ್ಳಿ ಬೆಳೆಯುತ್ತ ದೆ. +ಆದರೆ ಎಂತಹ ಹೂವು - ಹಣ್ಣು ಬಿಡುತ್ತ ದೆ - +ಎಂಬುದು ಮಾತ್ರ ನನಗೆ ಕಾಣುವ ಹಾಗಿಲ್ಲ. + +ಅದಕ್ಕೆ 5 ಭವಿಷ್ಯವಿದೆ. ಆದರೆ ನನಗೆ ಕ್ಷುಲ್ಲಕ ವರ್ತ +ಮಾನವೂ ಇಲ್ಲ. ಆತ ಕಾಳಜಿಯಿಂದ. ಎಲೆಯ +ನ್ನೇನೋ ಒಳಗೆ ತೂರಿದ; ಆದರೆ ಆತನ ಕೆ ಕ್ಷಣ + + +ಕಾಲ ತಡವರಿಸಿತು. ಈ ಎಲೆ ಒಳಗೆ ಹೋಗಿ +ಬೆಳೆಯುತ್ತಾ ಹೊರಟರೆ ತನಗೆ ಮಾತ್ರ ಹಸಿರು + + +ಕಾಣಿಸುವ ಹಾಗಿಲ್ಲ. ಇದು ಅರ್ಥವಾಗುತ್ತಲೇ +ಆತನ ಮನಸ್ಸು ಖಿನ್ನವಾಯಿತು. ಏನೋ +ಮುಗಿದ ಹಾಗೇ ಅವನಿಗೆ ಅನಿಸಿತು. ಕಾಲದ +ಒಂದು ತುಣುಕು ಒಮ್ಮೆಲೆ ನಿರ್ಜೀವಗೊಂಡಿತು. + +ಭಾರವಾದ ಹ )ದಯದೊಂದಿಗೆ ಆತ ಮರ +ಳಿದ. ಮತ್ತು ಆಸನದ ಮೇಲೆ ಕುಳಿತ. ' ಆತನಿಗೆ +ಅನಿಸಿತು; ಇನ್ನು ಮುಂದೆ ತಾನಲ್ಲಿಗೆ ಹೋಗದಿ +ದ್ದರೂ ನಡೆದೀತು. ತನ್ನ ಕಣ್ಮರೆಯಲ್ಲೂ ಸಹ +ಈ ಬಳ್ಳಿ ಬೆಳೆಯುತ್ತದೆ; ಮೊಳಕೆ ಒಡೆಯುತ್ತದೆ. ' +ಮತ್ತು ಇ ದಿನ ಇಡೀ ಪೈಪ್‌ ತುಂಬಿ ಹರಿ +ಯುವ. ಪ್ರವಾಹದಂತೆ ಈ ಬಳ್ಳಿ ವೇಗವಾಗಿ + + +`ಹೊರ ನುಗ್ಗಿ ಪ್ರಕಾಶದ ಕಡೆಗೆ ಹೋಗುತ್ತದೆ. + + +ಇಡೀ ಪೈಪ್‌ ತುಂಬಿ, ಅಂದ ಕೂಡಲೇ ಆತನ +ಅಮಲು ಜರ್ರನೇ ಇಳಿಯಿತು. ಹಿಂಬಾಲಿಸಿ ಬಂದ +ಅಸ್ಥಿ ಪಂಜರ ಹೆಗಲ ಮೇಲೆ ಕೈ ಇಟ್ಟಂತೇ ಆತನ +ಕಣ್ಣುಗಳು ಭಯದಿಂದ ಅರಳಿದವು. ಆತ ಸ್ಥಂಭೀ +ಭೂತನಾದ. : ಆಗಷ್ಟೇ ಊಟ ಬಂದಿತ್ತು. ಅದ +ನ್ನಾತ ದಿಟ್ಟಿಸಿದ. ಬಳ್ಳಿಯು ಬೆಳೆಯುತ್ತಾ ಮೇಲೆ +ಹೋಗುವುದಂತೂ ನಿಜ. ತನ್ನ ಶ್ವಾಸವನ್ನು ಹೀರಿ +ಅದ್ರುಬೆಳೆಯುತ್ತದೆ ಎನ್ನುವುದು ಮೊದಲೇ ತಿಳಿ +ಯಲಿಲ್ಲವಲ್ಲ? ಬಳ್ಳಿ ಮೇಲೆ ಸೂರ್ಯಕಿರಣ +ಸಿಂಪಡಿಸಲ್ಪಡುತ್ತದೆ. ಆದರೆ ಅದೃಶ್ಯ ಪ್ರವಾಹ +ದಂತೆಕೆಳಗಿಳಿದು ಬರುತ್ತಿದ್ದ ಈಗ ಕೊನೆಗೊಂದು +ದಿನ ಸ್ಥಗಿತಗೊಳ್ಳುತ್ತ ದೆ! + +ಹಾಗಾದರೆ ಈಗ ಉಳಿದಿರೋದು ಒಂದೇ +ಮಾರ್ಗ. ನೀನು ಬದುಕುತ್ತೀಯೋ ಅಥವಾ +ಬಳ್ಳಿ ಬೆಳೆಯುತ್ತದೋ? ಬಿಳಿ, ಹಳದಿ, ನೀಲಿ, +ಹಸಿರು ಬಣ್ಣದಲ್ಲಿ ಒದ್ದಾಡುತ್ತಾ ತಟದಲ್ಲಿರುವ + + +125 + + +ಕೆಂಪು ಬಣ್ಣಕ್ಕೆ ನೂಕಲ್ಪಟ್ಟ ನೀನು ಬದುಕು +ವಿಯೋ ಅಥವಾ ಕಗ್ಗತ್ತಲೆಯಲ್ಲಿ ಜಿದ್ದಿನಿಂದ +ಪ್ರಕಾಶದ ಕಡೆಗೆ ಹೊರಟಿರುವ ಈ ಬಳ್ಳಿ ಬದುಕು +ತ್ತದೆಯೋ? ಕೆಂಪು ದೀಪ, ಆ ಬೆಳಕಿನಲ್ಲಿ ಭೀಷ +ಣವಾಗಿ ಕಾಣುವ ಊಟದ ತಾಟು ಮತ್ತು ಫಳ +ಫಳ ಹೊಳೆಯುವ ಅದರ ಗೋಲಾಕಾರದ +ಅಂಚು, ಇವೆಲ್ಲ ತನ್ನನ್ನು ಉತ್ಸಾಹದಿಂದ ದಿಟ್ಟಿ +ಸುತ್ತವೆ ಎಂದೇ ಆತನಿಗೆ ಭ್ರಮೆಯಾಯಿತು. +ಅಷ್ಟೇ ಅಲ್ಲ ಕೆಲವೇ ಅಂತರದಲ್ಲಿದ್ದ ಆ ಅಸ್ಥಿಪಂ +ಜರಗಳೂ ಸಹ ನನ್ನ ಉತ್ತರದ ಹಾದಿ ��ಾಯು +ತ್ತಿವೆ ಎಂದೆನಿಸಿತು. ಆತ ತಾಟಿನಲ್ಲಿದ್ದ ಅನ್ನ +ಕಲಿಸಿದಂತೆ ಮಾಡಿದ, ಆದರೆ ಆತನ ಹಸಿವು +ಮಾತ್ರ ಸತ್ತು ಹೋಗಿತ್ತು. + +ಕೊನೆಗಾತ ಒಂದು ನಿರ್ಧಾರಕ್ಕೆ ಬಂದ. ಈಗ +ಆತನಲ್ಲಿ ಮೊದಲನೇ ದಿನದ ನಿರಾಶೆಯಿರಲಿಲ್ಲ. +ಅಥವಾ ಉತ್ಸಾಹದ ಹೊಸ ಬುಗ್ಗೆಯೂ ಇರ +ಲಿಲ್ಲ. ಎಲ್ಲ ಬಣ್ಣ ಬದಿಗೊತ್ತಿ ಸ್ಥಿರವಾದ ಸಂಧಿ +ಪ್ರಕಾಶದಂತಾದ ಮನಸ್ಸು ತಾಟನ್ನು ಪಕ್ಕಕ್ಕೆ ಸರಿ +ಸಿತು. ಕಾವೀ ಬಟ್ಟೆಯ ಮೇಲಿದ್ದ ಕುಸುರಿಯಿಂದ +ಉದ್ದವಾದ ನೂಲಿನ ಎಳೆಯೊಂದನ್ನು ಹೊರಗೆ +ಳೆದ. ಅದನ್ನು ಪೈಪಿನ ಬಾಯಿಗೆ ಕಟ್ಟಿದ. ಪೈಪಿನ +ಬಾಯಿಂದ ಬಂದ ಗಾಳಿಗೆ ಎಳೆ ಸಮಾಂತರವಾಗಿ +ಕಂಪಿಸಲಾರಂಭಿಸಿತು. ಇದೊಂದು ಘಟಿಕಾ +ಪಾತ್ರೆ. ಮುಹೂರ್ತ ಸಮೀಪಿಸಿದ ತಕ್ಷಣ ತಾನೂ +ಸಿದ್ಧವಾದರಾಯಿತು. + +ಅನಂತರ ಆತ ಮೊದಲಿನಂತೇ ಸಾವಕಾಶ +ವಾಗಿ ಸ್ನಾನ ಮಾಡಲಾರಂಭಿಸಿದ. ಆತನ +ಊಟವು ನಿರಾತಂಕವಾಗಿ ಸಾಗಿತ್ತು. ಹಾಸಿಗ್ಗೆಯ +ಮೇಲೆ ಉರುಳಿದಾಕ್ಚಣ ಗಾಢವಾದ ನಿದ್ದೆ ಬೀಳು +ತ್ತಿತ್ತು. ಆದರೆ ಇದನ್ನೆಲ್ಲ ಯಾರೋ ಬೇರೆಯ +ವರೇಮಾಡುತ್ತಿದ್ದಾರೆ, ತಾನು ಮಾತ್ರ ನೆರಳಿನಲ್ಲಿ +ವೀಕ್ಷಿಸುತ್ತಿದ್ದೇನೆ ಎಂಬ ಒಂದು ಪ್ರಕಾರದ +ಅಲಿಪ್ತ ಭಾವನೆ ಆತನಲ್ಲಿ ಹುಟ್ಟಿಕೊಂಡಿತು. ಈ +ಮೊದಲು ಯಾವ ರೀತಿಯಲ್ಲಿ ಬಳ್ಳಿಯನ್ನು +ತಪ್ಪದೇ ನೋಡುತ್ತಿದ್ದನೋ ಅದೇ ರೀತಿ ಈಗಾತ +ಐದಾರು ಸಲಕಂಪಿಸುವ ಆ ಎಳೆಯನ್ನು ನೋಡು + + +126 + + +ತ್ತಿದ್ದ; ಆದರೆ ಆತನ ನೋಟದಲ್ಲಿ ಈಗ ನಿರ್ವ ' +ಕಾರ ತುಂಬಿತ್ತು. ಕೆಂಪು ಪ್ರಕಾಶದಿಂದ ಹೊಳೆ +ಯುವ ನೂಲಿನ ಎಳೆ ಒಂದು ನಾಡಿಯಿದ್ದಂತೆ. +ಅದು ಕ್ರಮೇಣ ದುರ್ಬಲಗೊಳ್ಳುತ್ತಿದೆ ಎನ್ನು +ವುದು ನೀರಿನಲ್ಲಿ ಬಿದ್ದ ನಾಣ್ಯದಷ್ಟು ಸ್ಪಷ್ಟವಾ +ಗಿತ್ತು. ನೂಲಿನ ಎಳೆ ಈಗ ನೆಲದ ಕಡೆಗೆ ವಾಲು +ತ್ತಿತ್ತು. ಹಾಸಿಗೆಯ ಮೇಲೆ ಮಲಗಿದಲ್ಲೇ ಆತ +ನಿಗೆ ಅನಿಸಿತು. ಈಗ ಬಳ್ಳಿ ಎಷ್ಟು ಬೆಳೆದಿರ +ಬಹುದು? ಈಗಲಾದರೂ ಅದು ಹೂ ಬಿಟ್ಟಿರಬ . +ಹುದೇ? ಅಥವಾ ಸೂರ್ಯಪ್ರಕಾಶ ಸ್ಪರ್ಶ +ಕೊಂಡ ಬಳಿಕವೇ ಈ ಚಮತ್ಕಾರ ನಡೆಯ +ಬಹುದೇ? ಅದರ ಬಗ್ಗೆ ಚಿಂತಿಸುವಾಗ ಕದಡಿದ +ನೀರಿನೊಳಗಿನ ಚಿತ್ರದಂತೇ ಭಾಸವಾಗುತ್ತಿತ್ತು +ಆತ ಗಾಬರಿಗೊಂಡು ತಕ್ಷಣ ಎದ್ದು ಕೂಡ್ರು +ತ್ತಿದ್ದ. ಡಬ್ಬಿ ತೆರೆದು ಗಾಂಜಾವನ್ನು ನೋಡಿ +ಸಮಾಧಾನ ತಂದುಕೊಳ್ಳುತ್ತಿ ದ್ದ. . ಅನಂತರ +ಮತ್ತೆ ಶಾಂತವಾಗಿ ನೂಲಿನ ಎಳೆಯನ್ನು ದಿಟ್ಟಿಸು +ತ್ತಿದ್ದ. + +ಕೊನೆಗೊಂದು ದಿನ ಆತನಿಗೆ ಒಳಗಿನ ಗಾಳಿ +ಮಂದ ಹಾಗೂ ಕ್ಷೀಣವಾಗಿದ್ದು ಗಮನಕ್ಕೆ +ಬಂತು. ಸ್ನಾನಗೃಹದವರೆಗೆ ಹೋಗಿ ಬಂದರೂ +ತೇಕಲಾರಂಭಿಸಿದ. ಆಸನದ ಕಡೆಗೆ ಮರಳಿದ. +ಈಗ ಕಾಣುವ ದೃಶ್ಯದ ಬಗ್ಗೆ, ಆತನಿಗೆ ಕಲ್ಪನೆ +ಇದ್ದರೂ ಆತ ಒಂದು ಕ್ಷಣ ದಿಗ್ಮೂಢನಾದ. +ನೂಲಿನ ಎಳೆ ಈಗ ಪೈಪಿನ ಬಾಯಿಯ ಮೇಲೆ +ನಿರ್ಜೀವಗೊಂಡು ಬಿದ್ದಿತ್ತು. ಆಗಾಗ ಆ ಎಳೆ +ಕ್ಷಣ ಕಾಲ ಕಂಪಿಸುತ್ತಿತ್ತು. ಈಗ ಆತನ ಮನಸ್ಸು +ಸಂಪೂರ್ಣ ಮುದುಡಿ ಹೋಯಿತು. ಆತ ಸ್ನಾನ +ಗೃಹದ ಕಡೆಗೆ ಹೊರಟ. ವ್ಯವಸ್ಥಿತವಾಗಿ +ಉಗುರು ಕತ್ತರಿಸಿಕೊಂಡ. ಬೆರಳಿನಿಂದ ಕೂದಲು +ಬಾಚಿಕೊಂಡ. ನಲ್ಲಿ ಪ್ರಾರಂಭಿಸಿ ತಾಟು ನೀರಿನ +ಕೆಳಗಿಟ್ಟ. ಅದು ತುಂಬಿ ಬಳ್ಳಿಯ ಬೇರಿನ ಕಡೆಗೆ +ನೀರು ಹರಿಯಿತು. ಈಗ ಬೇರು ಸಾಕಷ್ಟು ಬಲಿಷ್ಟ +ವಾಗಿ ತಲೆ ಎತ್ತಿ ನಿಂತಿತ್ತು. ಅದನ್ನಾತ ಸ್ಪರ್ಶ +ಮಾಡಿದ, ಬೆರಳಿನಿಂದ ಮುಟ್ಟಿ ಮುಟ್ಟಿ +ನೋಡಿದ. ಅನಂತರ ಮತ್ತೆ ಹಾಸಿಗೆಗೆ ಹಿಂದಿರು + + +ಕಸೂರಿ + + + + + +ಗಿದ. ಮಡಚಿದ ಹೊದಿಕೆಯನ್ನು ಸರಿಪಡಿಸಿದ. +""ನಿಮ್ಮೊಳಗಿನ ಯಾರೇ ಜಟಾಧಾರಿಯಾಗಿರಲಿ, + + +ನಿಮ್ಮ ಉಪಕಾರ ಮಾತ್ರ ಅನಂತವಾದುದು. +ದೀಪ ಪೂರ್ಣ ಆರುವ ಮೊದಲೇ ಅದನ್ನು ನಾವು +ನಂದಿಸಬಹುದೆನ್ನುವುದನ್ನು ನೀವು ನನಗೆ ತಿಳಿಸಿ +ದಿರಿ ಹಾಗೂ ಮಾರ್ಗವನ್ನು ತೋರಿಸಿದಿರಿ.'' +ಆತ ತನ್ನಷ್ಟಕ್ಕೆ ಮಾತನಾಡಿದ. ಎದುರಿನ +ಗೋಡೆಗೆ ನಮಸ್ಕರಿಸಿದ. + +ಆತ ಕಾಲು ಮಡಚಿ ಹಾಸಿಗೆಯ ಮೇಲೆ +ಕುಳಿತ. ಅಲ್ಲಂತೂ ಗಾಳಿ ತುಂಬಾ ಕ್ಷೀಣವಾ +ಗಿತ್ತು. ಉಸಿರಾಡುವಾಗ ಬಟ್ಟೆ ಯ ಅಂಚು ಒಳ- +ಹೊರಗೆ ಚಲಿಸುತ್ತಿದೆಯೇನೊ ಎಂದು ಅನಿಸಿತು. +ಆದರೆ ಈಗ ಮಾತ್ರ ಆತನ ಕಣ್ಣೆದುರಿಗೆ ಒಂದೇ + + +: ದೃಶ್ಯ ಕಾಣಿಸುತ್ತಿತ್ತು. ಹಸಿರು ಜೀವರಸ ಪಡೆದು + + +ಅರಳಿದ ನೂರಾರು ಹಸಿರಾದ ಎಲೆಗಳನ್ನು +ಉತ್ಸಾಹದಿಂದ ಹೊತ್ತು ಮೇಲಕ್ಕೇರುವ ಆ +ಬಳ್ಳಿ! ಆತನಿಗೆ ಅನಿಸಿತು, ನೀನು ಇದೇ ರೀತಿ +ಮೇಲೆ ಏರು. + +ಕಗ್ಗತ್ತಲೆಯ ಮೂಲೆಯಲ್ಲಿ ಕೊಳೆಯುತ್ತಿ + + +' ರುವನಿನ್ನ ಬದುಕು ಹೊಸಕಿಹೋಗದಂತೆ ಇನ್ನೂ + + +ಮೇಲಕ್ಕೇರಿ ಒಂದು ಕ್ಷಣ ಸೂರ್ಯನ ಕಿರಣ +ವನ್ನು ಸ್ಪರ್ಶ ಮಾಡಿ ತೃಪ್ತಿ ಪಡಲಿ. ನಿನ್ನಲ್ಲೂ +ಹೂವು ಅರಳಬಹುದು - + +ನಿನಗೆ `ಬಂಗಾರದ ತಟ್ಟೆ ಯಾಕಾರದ ಹೂವು +ಅರಳಲಿ ಮತ್ತು ಅದರ ಸ್ಪರ್ಶದಿಂದ ಪರಾಗ +ಹರಡಿ ಬೆರಳಿನ ತುದಿ ಹಳದಿ ವಾಸನೆಯನ್ನು +ಸುತ್ತಲೂ ಬೀರಲಿ. + +ನಿನ್ನಲ್ಲಿ ಹೂವು ಅರಳಿದರೆ, ಇಂಥ ಸಾಎ +ರಾರು ಹೂಗಳೊಂದಿಗೆ ನಿನ್ನ ಮೇಲೆ ಎರಗಿದ +ಆಗಸವನ್ನು ಎದುರಿಸು. ಅದರ ನೀಲಿ ಸಾಕ್ಷಿಯ + + +}- ಎದುರಿನಲ್ಲಿ ಆ ಹೂಗಳಲ್ಲಿ ಸೂರ್ಯ ಪ್ರಕಾಶ + + +| + + +ವನ್ನು ಸಂಗ್ರಹಿಸು. +ನಿನಗೂ ಒಂದು ವೇಳೆ ಹೂವು ಬಿಟ್ಟರೆ - +ನಿನಗೆ ಪ್ರತಿ ಎಲೆಯ ಮರೆಯಲ್ಲಿ ಪುಟ್ಟ +ಹಾಗೂಕೆಂಪು ಹಣ್ಣು ಬಿಡಲಿ. ಅದೆಷ್ಟು ರಸಭರಿತ +ವಾಗಿರಬೇಕೆಂದರೆ, ಅದರ ಪ್ರತಿಯೊಂದು ಕೆಂಪು + + +ಕ ಜೂನ್‌ 1991 + + +ಬಣ್ಣದೊಳಗೆ ಸೂರ್ಯನ ಒಂದೊಂದು ಕಣ +ಸುಖದಿಂದ ರಮಿಸುತ್ತಿರಲಿ. + +ನಿನಗೆ ಒಂದು ವೇಳೆ ಹಣ್ಣು ಬಿಟ್ಟರೆ, ನೀನು +ಕ್ಷಿತಿಜವನ್ನು ದಿಟ್ಟಿಸು. ಯಾಕೆಂದರೆ ನೀನು ಇಂಥ +ಕತ್ತ ಲೆಯಿಂದ ಅದನ್ನು ಹುಡುಕುತ್ತ ಲೇ ಬಂದಿ +ರುವಿ. + +ಅನಂತರ ನಿನ್ನ ಬೀಜದ ಹಣ್ಣುಗಳು ಎಲ್ಲ ಕಡೆ +ಪಸರಿಸಿ ನಿನ್ನ ವಿಜಯದ ಗುರುತು ಎಲ್ಲೆಡೆ ಮೊಳೆ +ಯಲಿ. ಒಂದು ವೇಳೆ ಅಣುವಿನಷ್ಟು “ಚುಕ್ಕೆ ನಿನ್ನ +ಕಣ್ಣಿಗೆ ಬಿದ್ದರೂ ಅದನ್ನು ಸ್ವಾಗತಿಸು. + +ಆ ಅಣುವಿನ ಅಭಿಮಾನದಲ್ಲಿ ಅದು +ರಾತ್ರಿಯ ಅನಂತ ಕತ್ತಲೆಯನ್ನೂ ಆಹ್ವಾನಿಸಿ +ಅದರ ಒಂದು ಕಣವನ್ನು ಗೆದ್ದು ಬೆಳಕನ್ನು +ಮೂಡಿಸಿದೆ. ಆಗಸದಲ್ಲಿ ಪುಟ್ಟ ಹಕ್ಕಿ ಹಾರಾಡು +ವುದನ್���ು ಕಂಡರೂ ಅದಕ್ಕೆ ಆತಿಥ್ಯ ನೀಡು. +ಯಾಕೆಂದರೆ ಎರಡು ಎಳೇ ರೆಕ್ಕೆಗಳು ಆತ್ಮ ವಿಶ್ವಾಸ +ದಿಂದ ಮೋಡಗಳನ್ನು ಹಿಂದಕ್ಕೆ ದೂಡುತ್ತವೆ. +ಒಂದು ವೇಳೆ ಯಾವುದೇ ಒಬ್ಬ ಹುಡುಗ ನಿನ್ನ +ರಸಭರಿತ ಎಲೆ ಮುರಿದು, ಮಡಚಿ ಅದನ್ನು +ಪುನಃ ತೆರೆದರೆ ಮತ್ತು ಎಲೆಯ ಕನ್ನಡಿ ಮಾಡಿ +ದರೆ, ಅಥವಾ ನಿನ್ನ ಹಳದಿ ಹೂವು ಹರಿದು +ಬೆರಳನ್ನು ಹಳದಿ ಪುಡಿಯಿಂದ ಲೇಪಿಸಿಕೊಂಡರೆ +ಅಥವಾ ನಿನ್ನ ಕೆಂಪು ಹಣ್ಣು ಕಿತ್ತು ಹಿಚುಕಿ ರಸ + + +ಹಿಂಡಿದರೆ, ನೀನು ಆತನ ಮೇಲೆ ಕೋಪಗೊಳ್ಳ + + +ಬೇಡ. + +ಏಕೆಂದರೆ ಲಕ್ಬಾಂತರಕ್ಕೊಬ್ಬನಾದ ಅವನೂ +ಸಹ ಸುತ್ತಲಿನ ಅಭೇದ್ಯವಾದ ಕಗ್ಗತ್ತಲೆಯ +ಗೋಡೆಯನ್ನು ಭೇದಿಸಿ ಸೂರ್ಯನ ಕಡೆ ಬರುವ +ಪ್ರಯತ್ನವನ್ನು ಮಾಡುತ್ತಿ ರಬಹುದು. ಒಂದು +ವೇಳೆ ಹಾಗಿದ್ದರೆ, ಅವನು ನಿನ್ನ ರಕ್ತಸಂಬಂಧಿ +ಕನೇ ಇರಬೇಕು. + +ಆದ್ದರಿಂದ ನೀನು ಅವನ ಮೇಲೆಕೆರಳಬೇಡ. + +ಒಂದು ಎಲೆ ನೀನು ಕಳೆದುಕೊಂಡರೆ ಬಡವ +ನಾಗುವುದಿಲ್ಲ. + +ಒಂದು ಹೂವು ಉರುಳಿದರೆ +ಸೌಂದರ್ಯ ಮಾಸುವುದಿಲ್ಲ, + + +ನಿನ +ನತ + + +_ ಒಂದು ಹಣ್ಣು ಇಲ್ಲವಾದರೆ ನಿನ್ನ ಬದುಕಿ +ನಲ್ಲಿ ನಿರಾಶೆ ಮೂಡುವುದಿಲ್ಲ. ಇಷ್ಟೆ ಲ್ಲ ವೈಭವ +ನಿನ್ನಲ್ಲಿ ಇದೆ. ಇಂಥ ವೈಭವ ನಿನಗೆ ದೊರಕಲಿ! +ಇದರಲ್ಲೆ ನನಗೆ ಸುಖವಿದೆ. ಯಾಕೆಂದರೆ ನಿನ್ನ +ಒಂದು ಎಲೆ ಅಂದರೆ ನನ್ನ ಒಂದೊಂದು ಶ್ವಾಸ, +ಆದ್ದರಿಂದಲೇ ನೀನೆಂದರೆ ಸ್ವತಃ ನಾನೇ. ನಾನು +ನಾಶಗೊಂಡಿಲ್ಲ, ಕೇವಲ ರೂಪಾಂತರಗೊಂಡಿ +ದ್ದೇನೆ. + +ನೀನು ನಿನ್ನ ಸಾಮರ್ಥ್ಯದಿಂದಲೇ ಸೂರ್ಯ +ಪ್ರಕಾಶದ ಕಡೆಗೆ ಬಂದ ವಿಷಯ ಉಳಿದವರಿಗೂ +ಅರ್ಥವಾಗಲಿ. + +ನೀನು ಕತ್ತಲೆಯಲ್ಲಿ ಕೆಂಪು ಪ್ರಕಾಶದೊಳಗೆ +ಹೊಸಕಿ ಹೋಗಲಿಲ್ಲ. ಆದರೆ ನಾನೇ ಹಸಿರು +ಕಾರಂಜಿಯಂತೆ ಹೊರಗೆ ಚಿಮ್ಮಿ ದ್ದೇನೆ. ಇದು +ಸಹ ಅರ್ಥವಾಗಲಿ; ಅಂತೆಯೇ ನೀನು ಇದೇ +ರೀತಿ ಮೇಲಕ್ಕೆ ಏರು. + +ಅನಂತರ ಆತ ಡಬ್ಬಿಯನ್ನು ತೆರೆದ ಮತ್ತು +ಗಾಂಜಾದ ಗುಳಿಗೆಯನ್ನು ಬಾಯೊಳಗೆ ತುರು +ಕಿದ. ಆಗ ಆತನ ನಿಶ್ಚಿತವಾದ ಶಾಂತ ಮನಸ್ಸಿನಲ್ಲಿ +ಮುಳುಗುವ ಸೂರ್ಯಬಿಂಬದ ಹಕ್ಕಿಯಂತೇ +ಒಂದು ನೆರಳು ಹಾದು ಹೋಯಿತು. ಆತನಿಗೆ +ಅನಿಸಿತು. ನನಗಿಂತ ಮೊದಲಿನ ಸ್ವಾಮಿ ನನಗಾಗಿ +ಈ ಉಪಕಾರವನ್ನು ಮಾಡಿದ. ಆದರೆ ನಾನು +ಮಾತ್ರ ಯಾರಿಗೂ ಏನೂ ಉಳಿಸಲಿಲ್ಲ. ನಾನು +ಬೇರೆಯವರ ಉಪಕಾರದಿಂದ ಬದುಕಿದೆ. ಕಗ +ನನ್ನ ಶ್ವಾಸ ಬಳ್ಳಿಯ ಮುಖಾಂತರ ಹೊರಗೆ +ಹೊರಟಿದೆ. ಅದರರ್ಥ ನಾನೇ ಮೇಲೆ ಹೊರಟಿ + + +ದ್ದೇನೆ. ಆಗಲಾದರೂ ನನ್ನ ಯಣವನ್ನು ತೀರಿಸ + + +ಬಹುದೇ? + +ಆತ ಹಾಗೆಯೇ ಬಿದ್ದುಕೊಂಡ. ಈಗ +ಮೇಲಿನ ಗೋಡೆ ಕೆಳಗಿಳಿದು ಎದೆಯನ್ನು ಅಮು +ಕಿದಂತಾಯಿತು. ಇಷ್ಟು ದಿನ ಯಾವ ಅವಸರವೂ +ಇಲ್ಲದೇ ಹಾದಿ ಕಾಯುತ್ತಿದ್ದ ಕಲ್ಲಿನ ಗೋಡೆ, +ಸ್ನಾಯುವುಳ್ಳ ಕೈಯಾಯಿತು. ಮತ್ತು ಆ ಕೈ +ಅವನಃ' ಓಚುಕಲಾರಂಭಿಸಿತು. ಪ್ರತಿಸಲ ಆ +ಸಹಾಯಕ್ಕೆ ಬಂದ ಆತನ ಧ್ವನಿ ಈಗ ಸತ್ತು +ಹೋಗಿತ್ತು. ಇಷ್ಟು ದಿನಗಳ ಬಳಿಕ ಮೊದಲನೇ +ಸಲ ಹೊರಗಿನ ಧ್ವನಿ ಕೇಳಿಸಲಾರಂಭಿಸಿತು. +ಎಲ್ಲೋ ನಗಾರಿ ಬಾರಿಸಿದ ಸದ���ದು. ಅದರ ಧ್ವನಿ +ಕೇಳಿದಾಕ್ಷಣ ಆತ ಹೇಳಲಾರಂಭಿಸಿದ. ನೀನು +ಇದೇ ರೀತಿ ಮೇಲೆ ಏರು. ನಿನ್ನ ಹಳದಿ ಹೂವಿ +ನಿಂದ ಸೂರ್ಯ ಪ್ರಕಾಶವನ್ನು ಹೀರು, ಮತ್ತು +ಆಕಾಶವನ್ನು ಎದುರಿಸು. + + +ಈ ನಗಾರಿಯ ಸದ್ದು ತುಂಬಾ ಸಮೀಪಕ್ಕೆ +ಬಂತು ಮತ್ತು ಧ್ವನಿಯ ವೇಗ ಮತ್ತಷ್ಟು +ಹೆಚ್ಚಿತು. ಅದರೊಂದಿಗೆ ಕೆಂಪು ಪ್ರಕಾಶದ ಅಲೆ +ಕಂಪಿಸಲಾರಂಭಿಸಿತು. ಈಗ ಆತನ ಧ್ವನಿ ಕೇಳಿ +ಸದೇ ಬರೇ ತುಟಿಗಳು ಮಾತ್ರ ಅಲುಗಾಡಲಾರಂ +ಭಿಸಿದವು. + +ಮತ್ತು ದಟ್ಟ ರೆಕ್ಕೆಯಂಥ; ನೆರಳಿನ ನಿದ್ದೆ +ಯಲ್ಲಿ ಮುಳುಗಿ ಕೊನೆಗಾತ ಶಾಂತವಾ? +ಅಂತಿಮ ಲಾಸ್ಯದ ನಗುವನ್ನು ಮರೆ ಮಾಡಿ +ನಿಶ್ಚಲಗೊಂಡ. ¢ + + + + + +ಉಬಯಯಯಯಯುಯಯಯಯವ +Printed and Published by, B.S.SAVANOOR on behalf of Loka Shikshana Trust a +Samyukta Karnataka Press’, Koppikar Road,-Hubli - 580 020. (Phone: 64303) +No. 2, Residency Road, Bangalore - 560 025 (Phone: 213265) +Managing Editor: K.SHAMARAO +Representatives: Bombay: V.Satyamurthy (Phone: 5510592) + +Madras: S.K.Murthi (Phone: 414870) + +New Delhi: V.K.Chopra (Phone: 7114785) + +Registered with the Registrar of Newspapers for ಗ್ಯ +under No. 3633/57. + + +128 ಕಸೂ + + +pd + + + + + + + +ವಾಸಿಕ ಹಾಗೂ ಸ್ಟಾದಿಷ್ಠ +ಮುಖಶುದ್ಧಿಗಾಗಿ + + + + + +ಸು + + + + + + + + + + + + +ಚೆಮನ್‌ ಇದು ಅತ್ಯಂತೆ ಸ್ವಾದಿಸ್ಟ ಹಾಗೂ ರುಚಿಕರವಾದ +ಚೂರ್ಣವಾಗಿದೆ. ಇದನ್ನು ಸೇವಿಸುವದರಿಂದ ಬಾಯಿಯು +ಸುವಾಸಿತವಾಗುತ್ತದೆ. + + +ಜಮನದಲ್ಲಿ ಏನೆಲ್ಲ ಇದೆ? + + +ಈ ಚಮನದಲ್ಲಿ ಜೇಷ್ಮಮಧು, ಳೇಶರ, ಏಲಕ್ಕಿ. ಲವಂಗ್ಕೆ +ಪತ್ರಿ, ಜಾಜಿಕಾಯಿ, ಬಡೆಸೋಸ್‌, ಮೆಂಥಾಲ್‌ ಗಳಂಥ ಅನೇಕ +ಬಗೆಯ ಸುಗಂಧಿತ ಹಾಗೂ ರುಚಿಕರ ವಸ್ತುಗಳು +ಒಳಗೊಂಡಿರುವವು. ಅದಕ್ಕೆಂದೇ ಇದು ಚಿಕ್ಕಮಕ್ಕಳಿಂದ +ವೃದ್ಧರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. + + +ಸ್ಟಾರ್‌ ಕಂಪನಿ, ಬೆಳಗಾಂವ್‌ + + + + + + + + + +M. K ‘Publicity + + +ET + + +KASTURI, Kannada Digest Reg.No. KRNG-43, Licence No.L 2120/00 No.33 Price: Rs.3.00 + + + + + + + + +MAP/DCM/172/90 KAN + + +ಪಾಲಿಯೆಸ್ಟರ್‌ ಚಿಫಾನ್‌ ಸೀರೆಗಳು +ಪ್ರೇಮಿಕಾ * ಪದ್ಮಿನಿ * ಪ್ರಿಯಾ 9 ರಜನಿ + + +ದಿ ದಾವಣಗೆರೆ 'ಕಾಟನ್‌ ಮಿಲ್ಫ್‌ ಲಿಮಿಟೆಡ್‌ ದಾವಣಗೆರೆ-577002 + + +ಶೋ-ರೂಂಗಳು: ೪ ಕಾವೇರಿ ಭವನ್‌, ಬೆಂಗಳೂರು-560009 $ ದಾಜಬಾನ್‌ಪೆ + + +5% NIA An + + +ಟ್‌, ಹುಬ್ಬಳ್ಳಿ-580020 + + + + +