diff --git "a/data/kananda_kasturi_kasthurimarch1990000ksha.txt" "b/data/kananda_kasturi_kasthurimarch1990000ksha.txt" new file mode 100644--- /dev/null +++ "b/data/kananda_kasturi_kasthurimarch1990000ksha.txt" @@ -0,0 +1,11236 @@ + + + + + + + + + + + + + + + + + + + + + + + + +“ತವು +ಖು +ಆ + + +ಹುಬ್ಬಳ್ಳಿ-ಬೆಂಗಳೂರು + + +ಲೋಕ ಶಿಕ್ಷಣ ಟ್ರ +ಗ್ರಂಥಮಾಲೆಯ ಪ್ರಕಟಣೆಗಳು + + + + + + + + +DM + + +YD + + + + + +¢ + + + + + +ಸ + + +ಬೆಲೆ + + +12-00 + + +5-00 + + +15-00 + + +ಲು + + +ಗುಟು + + +ಗೀತೆಯ + + +ಸ. + + +ಣಿಗೆ ಶರಣರ ಕಥೆಗಳು + + +ಪುಟಾ + + +4, + + +ತಂ + + +12-00 + + +10-00 + + +25-00 + + +ರೂ. + + +15-00 + + +40-00 + + +~ + + +7 +Wd. + + +20-00 + + +ರೂ. + + + + + +ತಿ, ಅದಕ್ಕಿಂತ +ಡಲಾ] + + +ಕನಿಷ್ಟ 10 ಪ್ರ +15ರಂತೆ ಕಮೀಶನ್‌ ಕೊ + + +ಸಕದ ಕನಿಷ + + +ಕಸೂರಿ ಕಾರ್ಯಾಲಯ +ೂಪ್ಪೀಕರ ರಸ್ತೆ +ಬ್ಬಳ್ಳಿ - 580 020 + + +ಸ ಪ್ರಾಮಾಣಿಕನು ತನಗೆ ಸಲ್ಲದ ಹಣ ಹಾಗೂ ಪ್ರಶಂಸೆಯ | +ನ್ನೆಂದಿಗೂ ಅಂಗೀಕರಿಸನು. | +- ಬೆಂಜಾಮಿನ್‌ ಫ್ರಾಂಕ್ಲಿನ್‌ | +ಸ ಶ್ರೇಷ್ಠ ಗ್ರಂಥ ಓದುವುದರಿಂದ ಶ್ರೇಷ್ಠ ಅಭಿಪ್ರಾಯಗಳು +ಬೆಳೆಯುತ್ತವೆ. + + +ಸ ಮನುಷ್ಯನು ಪರಿಶ್ರಮದ ಮುಖಾಂತರವಾಗಿ ತನ್ನ ಭಾಗ್ಯ +ವನ್ನು ಬದಲಿಸಿಕೊಳ್ಳಬಲ್ಲ ಸ + + + + + +- ಜಮಶೇಟಜಿ ಟಾಟಾ +py ನಿಮ್ಮ ದೋಷಗಳನ್ನು ನಿಮಗೆ ಏಕಾಂತದಲ್ಲಿ ತಿಳಿಸಿಕೊಡುವ +ವನನ್ನು ಪ್ರೀತಿಸಬೇಕು. + +- ಚೀನಾ ಗಾದೆ + + +STEELERS: PSL ISL STIG + + +ಕ NNN ERNST NNN + + + + + +ಕಾ + + +ಚಂದಾ ದರಗಳು + + +ಅಂಚೆ ಸೇರಿ +ಅಂಚೆ ಸೇರಿ +ಅಂಚೆ ಸೇರಿ + + +ಚಂದಾದಾರರಿಗೆ ಸೂಚನೆ +"ಕಸ್ತೂರಿ' ತಿಂಗಳ 1ನೇ ದಿನಾಂಕದೊಳಗೆ ಪ್ರಕಟವಾಗು +ಪುದು. ತಿಂಗಳ 5ನೇ ದಿನಾಂಕದೊಳಗೆ ತಲುಪದೇ ಹೊ +ಚಂದಾದಾರರು ತಮ್ಮ ಟಪಾಲು ಕಟ್ಟೆಯಲ್ಲಿ ಮೊದಲು ವಿ +ಅನಂತರ ನಮಗೆ ತಿಳಿಸಬೇಕು. ಪತ್ರ ವ್ಯವಹಾರ ಮಾಡುವಾ +ಚಂದಾ ನಂಬರು ಹಾಕಿರಬೇಕು. + + +KASTURI +MARCH 1991 + + +ಬೇಂದ್ರೆ ದರ್ಶನ + +ಫೆಬ್ರುವರಿ ೯೧ರ ಸಂಚಿಕೆಯಲ್ಲಿ ಪ್ರಕಟ +ವಾಗಿರುವ "ವರಕವಿ ಬೇಂದ್ರೆ: ಒಂದು +ಮೆಲುಕು' ಲೇಖನದಲ್ಲಿ ಎನ್ಕೆಯವರು +ಬೇಂದ್ರೆ ಜೀವನಕ್ಕೆ ಸಂಬಂಧಿಸಿದ ಅಪರೂ + + +ಪದ ಸಂಗತಿಗಳನ್ನು ಪ್ರಸ್ತಾಪ ಮಾಡಿದ್ದು + + +ತುಂಬಾ ಉಪಯುಕವಾಗಿರುತ್ತದೆ. ಬಹು +ಮುಖ ಆಸಕ್ತಿಯ ಬೇಂದ್ರೆ ದರ್ಶ ನ ವಾಚ +ಕರಿಗೆ ಲಭ್ಯವಾಗುತ್ತದೆ. +ಬೆಂಗಳೂರು ಅ. ಕೊಟ್ರಪ್ಪ +"ಎನ್ಕೆ'ಯವರು ಬೇಂದ್ರೆಯವರ ಅಗಾಧ +ಪಾಂಡಿತ್ಯ, ಭಾಷಾಪ್ರಭುತ್ವ, ರಸಿಕತೆ, ಹಾಸ್ಯ +ಪ್ರಜ್ಞೆ ಮಾತಿನ ಮೋಡಿಯೇ ಮೊದಲಾದ +ವಿಚಾರಗಳನ್ನು ಸೋದಾರಣ ಸಹಿತವಾಗಿ +ವಿವರಿಸಿದ್ದಾರೆ. ವರಕವಿ ಬೇಂದ್ರೆ ದರ್ಶನ +ಮಾಡಿಸಿದ ಹಿರಿಯರಾದ ಶ್ರೀ "ಎನ್ಯೆ'ಯವ +ರಿಗೆ ಅನಂತ ವಂದನೆಗಳು. +ಬ್ಯಾಡಗಿ ಚಂದಾಬೇಗಂ +ಲೇಖನ ವರಕವಿ ಬೇಂದ್ರೆಯವರ +ಆದರ್ಶ ಜೀವನದ ವ್ಯಕ್ತಿತ್ವವನ್ನು ದಿನವಿಡೀ +ಮೆಲುಕು ಹಾಕುವಂತೆ ಮಾಡಿದೆ. +ಮಾಗಡಿ ಶಿವಾನಂದ ರಾ. ಕುಂದಿ + + +ಸಿಡಿಲಿನ ಚಮತ್ಕಾರ + +ಐ. ಶ್ರೀರಾಮ ಅವರು ಬರೆದ +"ಸಿಡಿಲು: ದೈವಿಕ ಚಮತ್ಕಾರವೇ?' ಲೇಖ +ನದಿಂದ ನಮಗೆ ಸಿಡಿಲ ಕುರಿತು ಕುತೂಹ +ಲಕಾರಿಯಾದ ಅಂಶಗಳು ತಿಳಿದು ಬಂದವು. + + +ಸಿಡಿಲಿನಿಂದ ಆಗಬಹುದಾದ ಹಾನಿಯನ್ನು + + +ತಡೆಯಲು ಮಿಂಚು ನಿರೋಧಕಗಳ ಬಳಕೆ +ಬಗ್ಗೆ ಶ್ರೀ ಸಾಮಾನ್ಯರಿಗೂ ಅರ್ಥವಾಗು +ವಂತೆ ಉಪಯುಕ್ತ ಸಲಹೆ ನೀಡಿದಾರೆ. +ಕಾದರವಳ್ಳಿ ವೈ.ಸಿ. ಮೇಲಿನಮನಿ +ಮೆದುಳು: ಒಂದು ಅನುಮಾನ +"ಮೆದುಳು: ���ಂದು ಜೈವಿಕ ಸಮಯ + + +2 + + + + + + + + +ಯಂತ್ರ ?' ಚೆನ್ನಾಗಿದೆ. ಆದರೆ ಒಂದು ಅನು +ಮಾನ. ಆಲೋಚನೆಯಿಂದ ವಯಸ್ಸಾಗುತ್ತಾ +ಸಾವು ಬರುತ್ತದೆ ಎಂಬುದು ನಿಜವಾದಲ್ಲಿ + + +ಎತ್ತು ಎಮ್ಮೆ ನಾಯಿ, ಕತ್ತೆ ಬೆಕ್ಕು +ಮುಂತಾದ ಪ್ರಾಣಿಗಳ ಆಯುರ್ಮಾನ +ಮನುಷ್ಯನಿಗಿಂತ ಕಡಿಮೆ ಏಕಿದೆ? ಇವು +ಮಾನವನಿಗಿಂತ ಹೆಚ್ಚು. ಆಲೋಚಿಸಬ +ಲ್ಲವೇ ? ಶತಾಯುಷಿಯಾದ ಮಾನವ ಬರೀ +ನಿದ್ರೆಯನ್ನೇ ಮಾಡುತ್ತಾನೆಯೇ? ಲೇಖ +ಕರು ಈ ಅನುಮಾನಕ್ಕೆ ಪರಿಹಾರ ನೀಡು +ವರೇ? +ಚನ್ನಗಿರಿ ಎನ್‌.ಎಸ್‌. ಚಿದಂಬರರಾವ್‌ +ಪರೀಕ್ಷೆಯ ಸಿದ್ದತೆ + +ಕೆ.ಸಿ. ಮರಿಯಪ್ಪನವರು ಪರೀಕ್ಷೆಯ +ಸಿದ್ಧತೆ ಬಗ್ಗೆ ಬರೆದಿರುವ ಲೇಖನ ನಮಗೆ +ತುಂಬ ಹಿಡಿಸಿತು. ಇಂತಹ ಲೇಖನಗಳಿಂದ +ವಿದ್ಯಾರ್ಥಿಗಳ ಅಭ್ಯಾಸಕ್ಕೆ ಬಹಳ ಅನುಕೂ +ಲವಾಗುತ್ತದೆ. +ಮಲ್ಲಪ್ಪನ ಹಳ್ಳಿ ಜಿ.ಆರ್‌. ನಂಜಪ್ಪ + +ನಾವು ವಿದ್ಯಾರ್ಥಿಗಳಾಗಿರುವುದರಿಂದ +ಪರೀಕ್ಷಾ ಸಮಯದಲ್ಲಿ ಏಕಾಗ್ರತೆಯಿಂದ +ವ್ಯಾಸಂಗ ನಡೆಸಲು ತುಂಬಾ ಉಪಯುಕ್ತ +ವಾಗಿದೆ. +ಮಂಡ್ಕ ಮನು,ಗೋಪಾಲಕೃಷ್ಣ, + +ಮಂಜುನಾಥ, ತಿಮ್ಮೇಗೌಡ; + +ಸುರೇಶ್‌ ಬಾಬು ಮತ್ತು ಮಿತ್ರರು + + +ಕಸೂರಿ + + +ಲೇಖನ ತುಂಬಾ ಚನ್ನಾಗಿತ್ತು. ' + +ಮಂಡ್ಕ ರಮೇಶ ಎಂ.ಕೆ. +ನಾಗರಾಜ ಎಂ.ಕೆ. + +ಕೃತಿಚೌರ್ಯ? + +ಫೆಬ್ರುವರಿ ಸಂಚಿಕೆಯಲ್ಲಿ ಡಾ.ಕೆ. ಶ್ರೀಕಂ +ಠಯ್ಯನವರ ಹೆಸರಿನಲ್ಲಿ ಪ್ರಕಟವಾಗಿರುವ +"ಕೋಣ ನಿಮ್ಮಷ್ಟು ತರ್ಕವನ್ನು ಓದಿಲ್ಲ? +ಎಂಬ ಕಿರು ಬರಹವನ್ನು ವಿದ್ವಾನ್‌ +ಎನ್‌.ರಂಗನಾಥ ಶರ್ಮಾ ಅವರು ಬರೆದ +“ಲೌಕಿಕ ನ್ಯಾಯಗಳು' ಎಂಬ ಪುಸ್ತಕದಿಂದ +ಯಥಾವತ್ತಾಗಿ ಎತ್ತಿಕೊಳ್ಳಲಾಗಿದೆ. +ಕುಮಟಾ ಪ್ರೊ. ಮಹೇಶ ಅಡಕೋಳಿ +ಚೆನ್ನಪ್ಪನ ಮಕ್ಕಳು | + +ಜಯಂತ ಕಾಯ್ಕಿಣಿಯವರ ಕವಿತೆ “ಚೆನ್ನ +ಪ್ಪನ ಮಕ್ಕಳು' ಬಹಳ ಸ್ವಾರಸ್ಯಕರವಾಗಿತ್ತು. +ಗಲಗಲಿ ಎನ್‌.ಪ್ರಸನ್ನ +ಗುಂಗು ಹಿಡಿಸಿದ ಗಾಯಕ + +ಕುಂದನ್‌ಲಾಲ್‌ ಸೈಗಲ್‌ ಅಮರ ಗಾಯ +ಕನೆಂಬುದರಲ್ಲಿ ಎರಡನೇ ಮಾತಿಲ್ಲ. ಇವ +ತ್ರಿಗೂ ಸೈಗಲ್‌ ತಮ್ಮ ಕಂಠ ಮಾಧುರ್ಯದ +ಅಲೆಗಳಲ್ಲಿ ಸಜೀವವಾಗಿದ್ದಾರೆ. ಸುರೇಶ್‌ +ಕುಲಕರ್ಣಿಯವರು ಲೇಖನದಲ್ಲಿ ದಾಖಲಿ +ಸಿದ ವಿವರಗಳು ಮನನ ಯೋಗ್ಯ. +ಚಿತ್ರದುರ್ಗ ಡಿ.ಎಂ.ಗುರುದೇವ್‌ + +ಕೆ.ಎಲ್‌. ಸೈಗಲರ ಬಗ್ಗೆ ಬರೆದ ಲೇಖನ +ಹೃದಯಸ್ಪರ್ಶಿಯಾಗಿತ್ತು. +ರಾಯಚೂರು ರಾಜಶೇಖರ ಜಂಗಮಶೆಟ್ಟಿ + +ಸರಸ್ಪತಿ ಪುತ್ರರೆಲ್ಲಾ ಶಾಪಗ್ರಸರೇ +ಎನ್ನುವ ಮಾತು ಸೈಗಲ್‌ ಅಂತಹವರಿಗೆ +ಚೆನ್ನಾಗಿ ಅನ್ವಯಿಸುತ್ತದೆ. ಒಮ್ಮೆ ಸೈಗಲ್‌ರ +ಸ್ವರ ಕೇಳಿದರೆ ಎಷ್ಟೋ ದಿನಗಳವರೆಗೆ + + +ಕಾರ್ಕಳ ವನಜಾ +ಹಕ್ಕಿ ಲೋಕ +ಹೇಮಚಂದ್ರ ` ಅಕ್ಕಿ ಅವರ "ಹಕ್ಕಿ + + +ಲೋಕದ ವಿಸ್ಮಯಗಳು' ಲೇಖನ ಇನ್ನೂ + + +ಹೆಚ್ಚಿನ ಮಾಹಿತಿ ನೀಡಬಹುದಿತ್ತು. ಕೊಲ್ಲಿ +ಯುದ್ಧದಲ್ಲಿ ಪ್ರಯೋಗಿಸಿದ ತೈಲ ಸೋರಿ. +ಕೆಯ ತಂತ್ರದಿಂದ ಮಾನವನೇ ಅನೇಕ +ಪಕ್ಷಿಗಳ ಮೃತ್ಯುವಿಗೆ ಕಾರಣವಾಗಿರುವ +ಸತ್ಯವೂ ನಮ್ಮೆದುರಿಗಿದೆಯಲ್ಲವೆ ? + + +ಪರ್ಕಳ ಕೆ. ಪ್ರೀತಾ ಪೈ + + + + + + + + + + + + + + + + + + + + + +ಸಿದ್ದಿ: ಮತ್ತಷ್ಟು ಮಾಹಿತಿ + +ಡಿಸೆಂಬರ್‌ ೧೯೯೦ರ ಕಸೂರಿಯಲ್ಲಿ +ಬಂದ "ಸಿದ್ದಿ? ಜನಾಂಗದ ಬಗೆಗಿನ ಲೇಖನ +ಮಹತ್ವದ್ದಾಗಿದೆ. ಈ ಜನರು ಕಿತೂರು +ನಾಡಿನ ಖಾನಾಪುರ, ಸೂಪಾ, ಹಳ್ಳಾಳ +ತಾಲೂಕುಗಳಲ್ಲಿ ವಾಸವಾಗಿದ್ದಾರೆ. ಈ ಜನ +ರಿಗೆ ನಾವು "ಹಬಸಿ' ಎಂದು ಕರೆಯುತ್ತೇವೆ. +ಈ ಶಬ್ದ "“ಅಬಿಸೀನಿಯನ್‌'ದ ತದ್ಭವವಿರ +ಬೇಕು. ರಾಣಿ ಚೆನ್ನಮ್ಮಾಜಿಯ ಆಡಳಿತ +ಕಾಲದಲ್ಲಿ ಕಿತ್ತೂರ ಸೈನ್ಯದಲ್ಲಿ ೪೦೦೦ ಜನ +"ಕಾಕರ' ಸೈನ್ಯ ಇವರದ್ದಾಗಿತ್ತು. ಕಿತ್ತೂರಿನ +ಕೊನೆಯ ಹೋರಾಟದಲ್ಲಿ ಇವರ ಪಾತ್ರ +[ಹಿರಿದಾಗಿತ್ತು. ಕಿತ್ತೂರಿನ ಮೊದಲ ಯುದ್ಧ +ದಲ್ಲಿ ಥ್ಯಾಕರೆಯನ್ನು ಅಮಚೂರು +ಬಾಳಪ್ಪ ಗುಂಡಿಕ್ಕಿ ಸಾಯಿಸಿದಾಗ ಮಹಾರಾ +ಣಿಯ ಆಜ್ಞೆಯಂತೆ ಹಬಸಿರಾಮ ಎಂಬವ +ಅವನ ರುಂಡವನ್ನು ಕತ್ತರಿಸಿ ಭಾತಿಗೆ ತುರುಕಿ +ಕುಣಿದುದು ಇತಿಹಾಸ. + + + + + +ತೆ +ತ್ತಿ +ಲ + + +ತಾನೊಬ್ಬನೇ + +ದೇವರ ತೇರನ +ದ್ಧ. ಕ್ರೂರಿಯೂ ಆಗಿದ್ದ +ಕೊನೆಗೊಮ್ಮೆ ದುರ್ಮರಣಕ್ಕೆ +ಡಾಗಬೇಕಾಯ್ತು. ಕಿತ್ತೂರ ನಾಡಿನಲ್ಲಿ +ಈ ಜನರು ರೈತರಾಗಿದ್ದಾರೆ. ಕೂಲಿ ಮಾಡು + + +ಡಿ) +[4 + + +ನಣಶಿಕಟ್ಟೆ +ದ + + +a ್‌್‌ +ಣ್ಣ 0 + +ಸ + +U + +4 6 + + +ಯುತಿ + + + + + +(6 +€L +2 +೮ + + +ಲ + + + + + +| + + +ಪ್ರೊ. ವಿ.ಜಿ. ಮಾರಿಹಾಳ + + +ಬಮ + + +ುಮುಮುಮಯು ಯು ಮುಂ ರು + + +ಯು + + +NNSA + + +SN; + + +Waa + + +NNT + + +RN + + +ಈ ಸಂಚಿಕೆಯಲ್ಲಿ ' + + +ಪಾರಿವಾಳಗಳೆ ರೆಕ್ಕೆ ಬಿಚ್ಚಿ + + +ಯುದ್ದ ನಾಡಿನಲ್ಲಿ +ಹೊನ್ನಶೂಲ (ಲಲಿತ ಪ್ರಬಂಧ) + + +ಬಯಸದಿರು ಮತ್ತೆ ಅಂಥ ಪ್ರೀತಿ (ಕವಿತೆ) +ರಾಸಾಯನಿಕ ಅಸ್ತ್ರಗಳ ಸಂಚಯ +ಎಲುಬಿಲ್ಲದ ನಾಲಿಗೆ + + +ಪರಿಚಯ (ಕನ್ನಡ ಕತೆ) + +ಇದುವೇ ಜೀವ ಇದು ಜೀವನ +ವಿಡಿಯೋ ಲೇಸರೋಸ್ಕೊಪಿ: +ವೈದ್ಯರಿಗೆ ಒಲಿದ ಹೊಸ ವಿಧಾನ +ಕೊಲೆಗಡಕ ವಿಜ್ಞಾನಿಯಾದ + +(ಕಸ್ತೂರಿ ನಡೆದು ಬಂದ ದಾರಿ) +ನಡೆದದ್ದೋ ನುಡಿದದ್ದೋ (ಉರ್ದು ಕತೆ) +ಬೈಕಲ್‌ ಸರೋವರ + +ಕರುಣೆಯ ಕಣ್ಣು (ನೀತಿ ಕತೆ) +ಭಾರತದ ಸಾಧುಗಳು + +ಪದಾರ್ಥ ಚಿಂತಾಮಣಿ + +ನಿರಾಶ್ರಿತ (ಮರಾಠಿ ಕತೆ) + +ನರಭಕ್ಷಕ ರೆಡ್‌ ಇಂಡಿಯನ್ನರೊಂದಿಗೆ +ಜೀವನ ದರ್ಶನ + +ನಿಮ್ಮ ಶಬ್ದ ಭಾಂಡಾರ ಬೆಳೆಯಲಿ + + +ಪುಸ್ತಕ ಎಭಾಗ + + +ಎಸ್‌.ಬಿ. ನರಗುಂದಕರ +ಡಾ. ತಿಪ್ಪೇಸ್ವಾಮಿ + + +ಅರುಣ +ದೀಪಕ್‌ ಸಾಗರ + + +ರವಿ ಬೆಳಗೆರೆ + + +ಡಾ. ಕರವೀರ ಪ್ರಭು ಕ್ಯಾಲಕೊಂಡ + + +ಗಂಗಾಧರ + +ಅನ್ವರ್‌ ಇನಾಯತ್‌ ಉಲ್ಲಾ +ಎಚ್‌.ಗವಿಸಿದ್ದಯ್ಕ +ಪ.ರಾಮಕೃಷ್ಣ ಶಾಸ್ತ್ರಿ +ಚಂದ್ರಕಾಂತ ವಡ್ಡು + +ಪಾವೆಂ + +ಶ್ರೀಮತಿ ಜ್ಕೋತ್ಸಾ ದೇವಧರ +ಬುಳುಸಾಗರ ಪಾಂಡುರಂಗಯ್ಮ +ಕೆ.ಟಿ.ಪಾಂಡುರಂಗಿ + + +ಕಾಡು ಕಡಿದು ಊರು ಮಾಡಿದರು ಪ್ರೇಮಾ ಭಟ್‌ + + +(ಉತ್ತರಾರ್ಧ) + + + + + +1? + + + + + +ಸಜಾ ಇ 6 + + +೩೫೬೪೭೫೬) + + +ಓಟ 2 ಗಡ ಬೂ ಬ ಜಯ್‌ + + + + + +ಎಸ್‌.ಬಿ. ನರಗುಂದಕರ + + +ಆಈ ಭೂಮಿಯಿಂದ ಒಂದು ಅತಿ ಪುರಾತನ, +ಭವ್ಯ ಹಾಗೂ ಶ್ರೆ ಶ್ರೇಷ್ಟ ನಾಗರಿಕತೆಯೊಂದು ಸೆಲೆ +ಯೊಡೆದು ನಿಂತಿತ್ತು. ಶತಶತಮಾನಗಳ +ಮನುಕುಲಕ್ಕೆ ಮುದ, ಬೆರಗು ಮತ್ತು ಸ್ತ +ಯಕ ಸಂತಸವನ್ನು ನೀಡಿದ “ಅರೇಬಿಯನ್‌ +ನೈಟ್ಸ್‌' ಕಥೆಗಳೆಂದು ಪ್ರಚಲಿತ��ಾದ ದ "ಯವನ +ಓಜ ಕಥೆ 'ಗಳನ್ನು ನೀಡಿದ ನೆಲವೂ ಇದೇ +ಆಗಿತ್ತು. ಆದರಿಂದು ಅದೇ ನೆಲದಿಂದ ನಭ +ತನಕ ಸಾವಿನ ನೆರಳು ಬೆಳೆದು ನಿಲ್ಲುತ್ತಿದೆ. ಕಚ್ಚಾ +ತೈಲದ ಕೊಳಕು ಅಲೆಗಳು ಪುಟಿದೇಳುತ್ತಿವ. +ಸಿಡಿದ ತೈಲಾಗಾರಗಳಿಂದ ಮರಣದ ಹಬೆಯೇ + + +ಮಾರ್ಚ್‌ 1991 + + + + + +ಳುತ್ತಿದೆ. ಮೆಸೋಪೊಟೇಮಿಯಾ ನಾಗರೀಕ +ತೆಯ ಗೋರಿಯ ಸು +ಗಳು ರೆಕ್ಕೆ ಫಡಫಡಿಸು + + +eT + + +ತ್ತ ಯುದ್ದದ ರಣಹದ್ದು +ರಾರ +ವೆ. + + +pe) +— +ತಿ +ವ + + +(೫೬ + + +ಕೊಲ್ಲಿ ಯುದ್ಧ ನಡೆದಿದೆ! ಹಾಗೂ ಯೂಫ್ರಿಟಸ್‌- ಟೈಗ್ರಿಸ್‌ ನದಿ ಕೊಳ್ಳಗ ಗೆ +"ಮೆಸೊಪೊಟೇಮಿಯಾ' ಎಂದೇ ಹೆಸರಾದ ಅಲ್ಲಿ (ಅಂದರೆ ಈಗಿನ ಇರಾಕ್‌ದಲ್ಲಿ). + +ಯೂಫ್ರಿಟಸ್‌ ಮತ್ತು ಟೈಗ್ರಿಸ್‌ ನದಿಗಳ ನಡು ಪಶ್ಚಿಮ ಏಶಿಯಾವನ್ನು ಚತುರ್ಧರ್ಮಗಳ +ವಣ ಹರವಾದ ನಾಡು ಇಂದು ನಿನ್ನೆಯ ಆಕರ್ಷ ತೊಟ್ಟಿಲೆಂದು ಕರೆಯುವುದೂ ಉಂಟು. +ಣೆಯಲ್ಲ. ಈ ಯವನ ಸುಂದರಿಗಾಗಿ, ಇದರ ಯಹೂದಿ (ಜ್ಯೂ) ಧರ್ಮ, ಕೈಸ್ತಧರ್ಮ, +ಭೂಶಿರದಂತಿರುವ ಇರಾನದ ಕೊಲ್ಲಿಯಲ್ಲಿ ಇಸ್ಲಾಂ ಮತ್ತು ರೊೂರಾಸ್ಟ್ರಿಯನ್‌ ಧರ್ಮಗಳು +ನಡೆದ ರಕ್ತಪಾತಕ್ಕೆ ಅಂತ್ಯವಿಲ್ಲ. ಈ ನೆಲದ ಮರ ಜನಿಸಿದ್ದು ಪಶ್ಚಿಮ ಏಶಿಯಾದಲ್ಲಿಯೇ. ಕೆಲ +ಳುಗಾಡಿನ ಒಂದೊಂದು ಕಣಕ್ಕೂ ಆಗಿದೆ ರಕ್ತದ ಪ್ರೊಮ್ಮೆ ತಾತ್ವಿಕವಾಗಿ ಮಧ್ಯವಏಶಿಯಾಕ್ಕೆ ಸೇರಿಸಲ್ಪ +ಭ್ಯಂಜನ. ವೈಭವೋಪೇತ ಬ್ಯಾಬಿಲೋನಿಯನ್‌ ಡುವ ದೇಶವಾದ ಇರಾನ್‌ ರೊರಾಸ್ಟ್ರಿಯನ್‌ +ಸಾಮ್ರಾಜ್ಯದ ಅಧಿಪತಿ ಸೋಲಮನ್ನನ ಕಾಲ ಧರ್ಮದ ತಾಯಿನಾಡು. +ದಿಂದ, ಅದಕ್ಕೂ ಮುಂಚೆ ಬದುಕಿದ ಹಮ್ಮುರ ಮರಳುಗಾಡಿನ ಅಲೆಮಾರಿಗಳಾದ ಅರಬ್‌ +ಬಿಯ ಕಾಲದಿಂದ ಹಿಡಿದು, ಮಧ್ಯಯುಗದ ್ಹ`"ಬದೋಯಿನ್ನ'ರು ಇಸ್ಲಾಂ ಧರ್ಮದ ಅನು +ಓಟೋಮನ್‌ ಸಾಮ್ರಾಜ್ಯದ ನಾಯಕ ಸಲಾದೀ ಯಾಯಿಗಳಾದ ನಂತರ ಅರಬರ ಉನ್ನತಿ +ನ್‌ನ ಕಾಲವನ್ನೂ ಆಕ್ರಮಿಸಿಕೊಂಡು ಇಂದಿನ ಪ್ರಾರಂಭವಾಯಿತು. ಕೆಲವೇ ವರ್ಷಗಳಲ್ಲಿ +ಸದ್ದಾಂ ಹುಸೇನ್‌ ಮತ್ತು ಜಾರ್ಜ್‌ ಬುಶ್‌ರ ಅವರು ಪೂರ್ವದಲ್ಲಿ ಭಾರತದಿಂದ ಹಿಡಿದು ಪಶ್ಚಿ +ಕದನದ ಈ ಕ್ಷಣದ ತನಕ ಮಧ್ಯ ಏಶಿಯಾದ ಈ ಮದ ಸ್ಪೇನ್‌ ತನಕ ತಮ್ಮ ಸಾಮ್ರಾಜ್ಯವನ್ನು +ಭೂಭಾಗ ಜಗತ್ತಿನ ನಾನಾ ಶಕ್ತಿ ಬಣಗಳ ಕಣವಾ ಹಬ್ಬಿಸಿದರು. ಫ್ರಾನ್ಸ್‌ನ ದಕ್ಷಿಣ ಗಡಿಗಳನ್ನೂ +ಗಿದೆ, ರಣವಾಗಿದೆ ಮತ್ತು ವ್ರಣವಾಗಿದೆ! ತಾಕಿ ತಮ್ಮ ಬಾವುಟ ಹಾರಿಸಿದರು. + +ಯುದ್ಧ ಭೂಮಿಯ ಸುತ್ತಮುತ್ತ ಮೊರೊಕ್ಕೋದಿಂದ ಇರಾಕ್‌ ತನಕ ಅರಬ್ಬಿ + +ಯುದ್ಧ ಭೂಮಿಗೆ ಕಾಲಿಡುವ ಮೊದಲು ಭಾಷೆ ಮತ್ತು ಅದರ ಉಪಭಾಷೆಗಳು ಪ್ರಚಲಿತ + +ಸದಾಂ ಹುಸೇನರ ನಾಡಿನ ಸುತ್ತ ಹರಡಿಕೊಂಡಿ ವಾಗಿವೆ. ಉತ್ತರದ ಟರ್ಕಿದಲ್ಲಿಯ ಓಟ್ಟೊ ಮನ್‌ +ರುವ ದೇಶಗಳ ಬಗ್ಗೆ ತಿಳಿದುಕೊಂಡಿರುವುದು ಸಾಮ್ರಾಜ್ಯದಲ್ಲಿ ತುರ್ಕಿ ಭಾಷೆಯ ಪ್ರಾಬಲ್ಯ. +ಅವಶ್ಯಕ. ಇಂದು ನಾವು "ಅರಬ್‌ ದೇಶ'ಗಳೆಂದು ಅದು ಈಗಲೂ ಟರ್ಕಿ ಹಾಗೂ ಏಷಿಯಾ +ಕರೆಯುತ್ತಿರುವ ದೇಶಗಳು ಪಶ್ಚಿಮಕ್ಕೆ ಅಟ್ಲಾಂ ಮೈನರ್‌ ದೇಶಗಳಲ್ಲಿ ಜನಜನಿತ +ಟಿಕ್‌ ಸಾಗರದ ದಂಡೆಯ ಮೊರೊ��್ಕೊದಿಂದ ವಾಗಿದೆ. +ಪೂರ್ವ ದಿಕ್ಕಿಗೆ ಇರಾಕ್‌ನ ಪೂರ್ವಗಡಿಯತನಕ ವಿಶೇಷವೆಂದರೆ ಈ ಇಡೀ ಭೂಭಾಗವನ್ನು +ಹಬ್ಬಕೊಂಡಂಥವುಗಳಾಗಿವೆ. ಇವುಗಳಲ್ಲಿ ಕಾಲಾಂತರದಲ್ಲಿ ಅರಬರು ಇಸ್ಲಾಮೀಕರಣಗೊ +ಮೊರೊಕ್ಕೋದಿಂದ ಈಜಿಪ್ತದವರೆಗಿನ ದೇಶ ಳಿಸಿದುದು. ಇಸ್ಲಾಂ ಧರ್ಮ ಸುನ್ನಿ ಹಾಗೂ +ಗಳು ಉತ್ತರ ಆಫ್ರಿಕಾದ ಮೆಡಿಟರೇನಿಯನ್‌ ಷಿಯಾ ಎಂಬೆರಡು ಪ್ರಮುಖ ಪಂಥಗಳಲ್ಲಿ +ಕರಾವಳಿಯಗುಂಟ ಹಬ್ಬಿವೆ. ಉಳಿದ ದೇಶಗಳು ಇಬ್ಬಾಗವಾಗಿದ್ದು ಸುನ್ನಿ ಪಂಥ ಹೆಚ್ಚು ಸನಾತನ +ಪಶ್ಚಿಮ ಏಶಿಯಾದಲ್ಲಿವೆ. ಎಲ್ಲ ಅರಬ್‌ ದೇಶ ವಾದುದೆನಿಸಿಕೊಂಡಿದೆ. ನಂತರದ ಪಂಥವಾಗಿ +ಗಳ ಸಾಮಾನ್ಯ ಅಂಶವೆಂದರೆ ಅವುಗಳಲ್ಲಿ ಹರಡಿ ಬೆಳೆದ ಷಿಯಾ ವಿಚಾರಧಾರೆಯನು ಇರಾನ್‌ +ಕೊಂಡಿರುವ ಸವಿಸ್ತಾರ ಮರಳುಗಾಡುಗಳು. ಸ್ವೀಕರಿಸಿತಾದರೂ ಇರಾಕ್‌ ಪ್ರಜೆಗಳಲ್ಲಿ ಅರ್ಧ +ಜಗತ ಅತಿ ಪುರಾತನ ಈಜಿಪ್ತ್‌ ಮತ್ತು ಮೆಸೊ ಕೃ್ಕರ್ಧ ಜನ ಷಿಯಾ ಪಂಥೀಯರಿದ್ದಾರೆ. ಅರೆಬಿಕ್‌ + +ಮಯಾ ನಾಗರಿಕತೆಗಳು ಗೋಚರಿಸಿದ್ದು ಭಾಷೆಯನ್ನಾಡುವ ಅರಬರು ಹೆಚ್ಚಾಗಿ ಸುನ್ನಿ +ಇದೇ ಭೂಭಾಗವಾದ ನೈಲ್‌ ನದಿಯ ಕೊಳ್ಳ ಪಂಥದವರಾಗಿದ್ದಾರೆ. ಷಿಯಾ ಪಂಥೀಯರಲ್ಲಿ + + +ಮಹಮ A + + +8೬ + + +ಮತ್ತೆ ರುದಿಗಳು, ಇಸೈಲಿಗಳು, ಡ್ರೂಜರು +ಎಂಬ ಒಳ ಪಂಗಡದವರಿದ್ದಾರೆ. ಉತ್ತರ ಎಮೆ +ನ್‌ನಲ್ಲಿ ರುದಿಗಳು, ಸಿರಿಯಾ-ಇರಾನ್‌- +ಓಮನ್‌ಗಳಲ್ಲಿ ಇಸ್ಫೈಲಿಗಳು ಮತ್ತು ಲೆಬೆನಾನ್‌, +ಸಿರಿಯಾ, ಇಸ್ರೇಲ್‌ಗಳಲ್ಲಿ ಡ್ರೂಜರು ನೆಲೆಗೊಂ +ಡಿದ್ದಾರೆ. ಇವರೆಲ್ಲರೂ ಮೂಲತಃ ಷಿಯಾಗಳೇ. + +ದಯೆ, ಪ್ರೀತಿಗಳನ್ನು ಮೂಲವಾಗಿಟ್ಟು +ಕೊಂಡು ಉದಯಿಸಿದ ಕೈಸ್ತ ಧರ್ಮಕ್ಕೂ ಇವ +ತ್ತಿನ ಈ ಯುದ್ಧ ಭೂಮಿಯೇ ತವರು ಮನೆ! +ಇಲ್ಲಿನ ಕ್ರಿಶ್ಚಿಯನ್ನರು ನಗರವಾಸಿಗಳು. ಗ್ರೀಕ್‌ +ಸನಾತನ ವಾದಿಗಳು, ಅಸೀರಿಯನ್‌ ಮತ್ತು ಸಿರಿ +ಯನ್‌ ಸನಾತನ. ವಾದಿಗಳಲ್ಲದೆ ಕಾಪ್ಟರು, +ಮೆರೋನೈಟರು, ಅರ್ಟೇನಿಯನ್ನರು ಮುಂತಾದ +ವರು ಇಲ್ಲಿ ನೆಲೆಗೊಂಡ ಪಂಗಡಗಳವರಾಗಿ +ದ್ದಾರೆ. + +ಶತಶತಮಾನಗಳ ಹಿಂದೆ ಏಶಿಯಾ ಮೈನರ್‌ +ಭೂಭಾಗಕ್ಕೆ ಬಂದು ನೆಲೆಗೊಂಡ ಯಹೂದಿ +(ಜ್ಯೂ) ಗಳು ಏಸುವನ್ನು ಶಿಲುಬೆಗೇರಿಸಿದ ನಂತ +ರದ ಪರಿಣಾಮಗಳ ಫಲವಾಗಿ ಎರಡು ಸಾವಿರ +ವರ್ಷಗಳ ಹಿಂದೆ ವಿಶ್ವದಾದ್ಯಂತ ಚದುರಿ +ಹೋದರು. ಅವರಿಗೊಂದು ಮನೆಯಿಲ್ಲದಂತಾ +ಯಿತು. ಸತತವಾಗಿ ಎರಡು ಸಾವಿರ ವರ್ಷಗಳ +ಹೋರಾಟದ ನಂತರ 1948ರಲ್ಲಿ ಅವರು ಮರಳಿ +ಬಂದು ತಮ್ಮ ತವರಿನಲ್ಲಿ ನೆಲೆಗೊಂಡಿದ್ದ ಪೆಲೆ +ಸ್ತೇನಿಯನ್ನರನ್ನು ಹೊರದಬ್ಬಿ ಅದನ್ನು ಆಕ್ರಮಿ +ಸಿಕೊಂಡರು. ಇವರ ಭಾಷೆ ಹಿಬ್ರೂ. + +ಹದಿನಾರನೆಯ ಶತಮಾನದಲ್ಲಿ ಓಟ್ಟೊ +ಮನ್‌ ಟರ್ಕರು ಇದೆಲ್ಲ ಭಾಗವನ್ನು ಆಕ್ರಮಿಸಿ +ಕೊಂಡು ಒಂದು ಸಾಮ್ರಾಜ್ಯವನ್ನು ಕಟ್ಟಿದರು. +ಮೂಲತಃ ಮಂಗೋಲರಾದ ಇವರು 1566ರ +ಸುಮಾರಿಗೆ ಅಫಘನಿಸ್ತಾನದಿಂದ ಈಜಿಪ್ತದವರೆ +ಗಿನ ಎಲ್ಲ ಇಸ್ಲಾಮಿ ರಾಜ್ಯಗಳನ್ನು ಕೊಳ್ಳೆ ಹೊಡೆ +ದರು. ಗೆದ್ದುಕೊಂಡರು. ಮೊರಕ್ಕೋ ತನಕ +ಅವರು ವ್ಯಾಪಿಸಿದರು. ಕಾಲಾಂತರದಲ್ಲಿ ಅವರು +ಆಕ್ರಮಿಸಿಕೊಂಡ ನೆಲದ ಧರ್ಮವೇ ಆಗಿದ್ದ +ಇಸ್ಲಾಂಗೆ ಅವರು ಪರಿವರ್ತಿತರಾದರು. ನಾಲ್ಕು + + +ಮಾರ್ಚ್‌ 1991 + + +ನೂರು ವರ್ಷಗಳ ಕಾಲ ಇರಾಕ್‌ ಅನ್ನು ಆಳಿದ +ಭೂಪರಿವರು. + +ಪ್ರಥಮ ಜಾಗತಿಕ ಯುದ್ಧದ ನಂತರ ಈ +ಸಾಮ್ರಾಜ್ಯದ ಭಾಗಗಳನ್ನು ಬ್ರಿಟಿಶರು, +ಫ್ರೆಂಚರು, ಇಟಾಲಿಯನ್ನರು ಪಾಲು ಹಾಕಿ ಹಂಚಿ +ಕೊಂಡರು. ಆಗ ಪಾಶ್ಚಾತ್ಯರಿಂದ ಪ್ರಾರಂಭವಾದ +ಶೋಷಣೆ ಒಂದು ಅರ್ಥದಲ್ಲಿ ಕೊನೆಗೊಂಡು +ಈ ದೇಶಗಳು ಸ್ವಾತಂತ್ರ್ಯ ಗಳಿಸಲು 1945ರ ತನಕ +ಕಾಯಬೇಕಾಯಿತು. + +ಆದರೆ ಪಶ್ಚಿಮದ ಶೋಷಕ ಹಸ್ತದ ನೆರಳು +ಮುಂದೆಯೂ ಈ ದೇಶಗಳ ಬೆನ್ನು ಬಿಡಲಿಲ್ಲ. +1945ರಲ್ಲಿ ಗಳಿಸಿದ ಸ್ವಾತಂತ್ರ್ಯಕ್ಕೆ ಕೃತಿಮತೆ +ಇತ್ತು. ಆರ್ಥಿಕ ಹಾಗೂ ರಾಜಕೀಯ ಶೋಷಣೆಗ +ಳಿಗೊಳಗಾದ ಈ ದೇಶಗಳು ಮೊದಲು ಪಶ್ಚಿ +ಮದ ಕೆಲ ರಾಷ್ಟ್ರಗಳ ಕ ವಾಡವಷ್ಟೇ ಸಹಿಸಿಕೊಂ +ಡಿದ್ದು, 1945ರ ನಂತರ ಅಮೆರಿಕದ ಭೂತವನ್ನೂ +ಸಹಿಸಿಕೊಳ್ಳಬೇಕಾದದ್ದು ಐತಿಹಾಸಿಕ ದುರಂತ. + +ಅಂದಿನಿಂದ ಇಂದಿನ ತನಕ ಪಾಶ್ಚಾತ್ಯದೇಶ +ಗಳ ಆಟದಂಗಳಗಳೂ, ಕುದಿಯುವ ಎಣ್ಣೆ ಯ +ಕೊಪ್ಪರಿಗೆಗಳೂ ಆದ ಎಮನ್‌, ಓಮನ್‌, +ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮುಂತಾದವು +ನಿರಂತರ ಅನಿರ್ದಿಷ್ಟತೆಯಿಂದ ಬಳಲುತ್ತಿರು +ವುದು ಸತ್ಯ. + +ಉತ್ತರ ಮತ್ತು ದಕ್ಷಿಣ ಎಮನ್‌ಗಳೆಂದು +ವಿಭಜಿತವಾಗಿದ್ದ ನಾಡು ಈಗ ಒಂದುಗೂಡಿದೆ. +ಏಡನ್‌ ಇದರ ಪ್ರಮುಖ ಬಂದರು. 1967ರ ತನಕ +ಬ್ರಿಟಿಶ್‌ ರಕ್ಷಿತ ಪ್ರದೇಶ +(Protectorate)ವಾಗಿದ್ದ ಇದು ಆಯಕಟ್ಟಿನ +ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ. ಅರೇಬಿ +ಯನ್‌ ಭೂಶಿರದ ನೈರುತ್ಯದಲ್ಲಿರುವ ಎಮನ್‌ +ಕೆಂಪು ಸಮುದ್ರ ಮತ್ತು ಸೂಯೆಜ್‌ ಕಾಲುವೆ +ಯನ್ನು ನಿಯಂತ್ರಿಸಬಲ್ಲ ಆಯದ ಜಾಗದಲ್ಲಿದೆ. +ಇದು ಎಮನ್‌ ಅರಬ್‌ ರಿಪಬ್ಲಿಕ್‌ ಅನ್ನಿಸಿಕೊಂ +ಡದ್ದು 1977ರಲ್ಲಿ. + +ಇದರ ಆಗ್ನೇಯಕ್ಕಿರುವ ರಾಷ್ಟ್ರವೇ ಓಮನ್‌. +ಕೇವಲ ಹತ್ತುಲಕ್ಷ ಓಮಾನಿಗಳಿರುವ ಈ ರಾಜ್ಯದ + + +7 + + +ಪ್ರಮುಖ ಬಂದರು ಮಸ್ಕತ್‌. ಮುತ್ತು ಹಾಗೂ +ಕಡಲ ಚಿಪ್ಪುಗಳ ವ್ಯಾಪಾರಕ್ಕಾಗಿ ಮುಂಚೆ ಹೆಸರಾ +ಗಿದ್ದ ಓಮಾನ್‌, ಆಫ್ರಿಕಾದ ಪೂರ್ವ ಕರಾವಳಿಯ +ಹತ್ತಿರದ ರುಂಯೀಬಾರ ದ್ವೀಪದ ವೇಲೂ ಹಿಡಿ +ತವುಳ್ಳದ್ದು. ಮಸ್ಕತ್‌ ಇಂದು ಅಂತಾರಾಷ್ಟ್ರೀಯ +ವಿಮಾನ ನಿಲ್ದಾಣವೆನಿಸಿಕೊಂಡಿದೆ. + +ಇದರ ಉತ್ತರಕ್ಕೆ ಇರಾನ್‌ ಕೊಲ್ಲಿಯ ದಂಡೆ +ಗುಂಟ ಹಬ್ಬಿಕೊಂಡ ಏಳು ಚಿಕ್ಕ ಸಲ್ತಾ ನೇಟ್‌ಗಳ +ಸಂಯುಕ್ತರಾಜ್ಯವಾದ ಯುನೈಟೆಡ್‌ ಅರಬ್‌ +ಎಮಿರೇಟ್ಸ್‌ ಸಮೂಹವಿದೆ. ಅಬುಧಾಬಿ, +ದುಬೈ, ಬಹ್ರೇನ್‌ ಮುಂತಾದವು ಇದರ ಮಹ +ತ್ವದ ಘಟಕಗಳು. ದುಬೈನ ಮುಕ್ತ ಮಾರುಕಟ್ಟೆ +“ಬಂಗಾರದ ಚೀಲ' ಎನ್ನಿಸಿಕೊಂಡಿರುವುದೂ +ಹೌದು. + + + + + +ಅರಬ್‌ ರಾಷ್ಟ್ರ ವಾದವೆಂದರೆ? + +ಸೌದಿ ಅರೇಬಿಯಾ, ಈ ಸಮೂಹದ ಮಹ +ತ್ವದ ದೇಶ. ಅರಬ್‌ ರಾಷ್ಟ್ರ ವಾದದ ಉದಯವಾ +ದುದೇ ಇಲ್ಲಿಂದ. ಅರಬರ ತಂಡಗಳು ಇಲ್ಲಿಂ +ದಲೇ ಹೊರಟು ದೂರ ತೀರಗಳನ್ನಾಕ್ರಮಿಸಿದ್ದು. +ಅರೇಬಿಕ್‌ ಇವರ ಭಾಷೆ ಮತ್ತ�� ಇಸ್ಲಾಂ ಇವರ +ಧರ್ಮ. ಎಲ್ಲ ದೇಶಗಳ ಅರಬ ಸಮೂಹವನ್ನು +ಭಾವನಾತ್ಮಕವಾಗಿ ಒಂದೆಡೆಗೆ ಬಂಧಿಸಿಟ್ಟಿರುವ +ಅಂಶಗಳೆಂದರೆ ಈ ಭಾಷೆ ಮತ್ತು ಧರ್ಮಗಳು. + + +ಒಂದು ಕಾಲಕ್ಕೆ ಸ್ಪೇನದ ತನಕ ರಾಜ್ಯ ವಿಸ್ತರಿಸಿ + + +ಜಗತ್ತಿಗೆ ಅತ್ಯುತ್ತಮ ನಾಗರಿಕತೆಯನ್ನು ನೀಡಿದ +ವರು ಈ ಜನ. ಮಧ್ಯಯುಗದಲ್ಲಿ ಇವರ +ಸಾಮ್ರಾಜ್ಯ ಪತನಗೊಂಡು ಉತ್ತರ ಒಟ್ಟೋಮ +ನ್ನರು ಪ್ರಬಲರಾದರು. ಮುಂದೆ 18ನೇಶತರ್ಮಾ + + + + + +ಎಣ್ಣೆ ಯುದ್ಧಕ್ಕೆ ಮುನ್ನ +ರೌಜಕೀಯಕ್ಕೆ ಬರುವ ಮುನ್ನ ಹದಿನಾಲ್ಕು ವರ್ಷಗಳ ಕಾಲ ಅಮೆರಿಕದ ಅಧ್ಯಕ್ಷ +ಬತ ಬುಷ್‌ ಎಣ್ಣೆ ವ್ಯಾಪಾರಿಯಾಗಿದ್ದರೆಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ! ಇವತ್ತಿನ +ಎಣ್ಣೆ ಯುದ್ಧ' ಕ್ಕಿದು ಸಂಬಂಧವಿರಲಿಕ್ಕಿಲ್ಲ ಬಿಡಿ. ಅಂತೆಯೇ ದ್ವಿತೀಯ ಜಾಗತಿಕ ಯುದ್ಧದಲ್ಲಿ +ಇದೇ ಬುಷ್‌ ನೌಕಾ ಪಡೆ ಸೇರಿದ್ದು ಕೂಡ ಕೊಲ್ಲಿ ಯತ್ತ ತೇಶಿ ಬರಲು ಕಾರಣವಾಗಿರಲಿಕ್ಕಿಲ್ಲ. +ಬುಷ್‌ ಟೆಕ್ಸಾಸ್‌ ರಾಜ್ಯದ ರಿಪಬ್ಲಿಕನ್‌ ಪಕ್ಷವನ್ನು ಗಟ್ಟಿ ಗೊಳಿಸಿದವರು. ಕೆಲಕಾಲ ಸಂಯುಕ +ರಾಷ್ಟ್ರ ಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯೂ, ಚೀನದಲ್ಲಿ ಅಮೇರಿಕದ ರಾಯಭಾರಿಯೂ +ಆಗಿದ್ದ ಬುಷ್‌ ಕೆಲಕಾಲ ಅಮೆರಿಕದ ಕುಪ್ರಸಿದ್ಧ ಬೇಹುಗಾರ ಸಂಸ್ಥೆಯಾದ ಸಿ.ಐ.ಎ.ದ +ನಿರ್ದೇಶಕರೂ ಆಗಿದ್ದರು. ರೊನಾಲ್ಡ್‌ ರೇಗನ್‌ ಕಾಲದಲ್ಲಿ ಅವರಿಗೆ ಅಮೆರಿಕದ ಉಪಾಧ್ಯಕ +ಸ್ಥಾನ ದೊರಕಿತು. ತಮ್ಮ ನಿಲುವುಗಳ ಬಗ್ಗೆ ಎಂದಿಗೂ ಸ್ಪಷ್ಟತೆ ಒದಗಿಸದ ಬುಷ್‌ "ಬಣ್ಣವಿಲ್ಲದ + +ರಾಜಕಾರಣಿ' ಎಂದೇ ಪ್ರಸಿದ್ಧರು. ಕೊಟ್ಟ ಮಾತಿಗೆ ತಪ್ಪುವುದರಲ್ಲಿ ನಿಸೀಮರು. +ರಷಿಯಾ ತನ್ನ ಆಂತರಿಕ ಕ್ಟೋಭೆಗಳಲ್ಲಿ ಸಿಕ್ಕಿಕೊಂಡಿರುವಾಗ 'ಸಂ. ರಾ.ಸಂಸ್ಥೆ ಯಲ್ಲಿ +ಮೇಲುಗೈ ಪಡೆಯುವುದರಲ್ಲಿ ಸಫಲರಾದ ಬುಷ್‌ : ಎಂಥ ಪ್ರತಿಭಾವಂತ ತಂತ ರ +ಎಂಬುದು ಸಾಬೀತಾದ-ಎಷಯವೇ. ಆದರೆ ಕೊಲ್ಲಿ ಯುದ್ಧ ಆರಂಭವಾದಾಗಿನಿಂದ ಬುಷ್‌ +ಜಗತ್ತಿನ ನಾನಾ ಕಡೆಗಳಿಂದ ಪ್ರತಿರೋಧ, ಪ್ರತಿಭಟನೆ, ಪ್ರದರ್ಶನಗಳನೆ ದುರಿಸಿದಾರೆ +ವಿಯೆಟ್ನಾಂ ಏರುದ್ಧ “ಮೂಗು ಕೊಯುಕೊಂಡ ನೆ ವ ಬ ಜ್‌ +ಮರೆತಿಲ್ಲ. ಕೇ ಯಡ (ಲ ಭಲ ನೆನಪುಗಳಿನ್ನೂ ಅಮೆರಿಕೆಯ ಪ್ರಜೆಗಳು +ಸ ಲುವು'ಗಳು ಬುಷ್‌ರ ರಾಜಕೀಯ ಭವಿಷ್ಯವನ್ನು + + +ನಿರ್ಧರಿಸುತ್ತವೆಂಬುದು ನಿಜ, ಆದರೆ ಈ ಯು +ತ್ರ ದ "ಆಗುಹೋಗು' ಗಳು +ವನ್ನೆ € ನಿರ್ಧರಿಸಲಿವೆ ಎಂಬುದು ಹೆಚ್ಚು ನಿಜ. 2 ಸ ತ, + + + + + + + + + + + + + + + + + + + +ದಲ್ಲಿ ಅರೇಬಿಯಾದಲ್ಲಿ ವಹಾಬ ಪಂಥದ ರೂಪ +ದಲ್ಲಿ ಅರಬ್‌ ರಾಷ್ಟ್ರ ವಾದದ ಆಂದೋಲನ +ಪ್ರಾರಂಭವಾಗಿ ಮೊರೊಕ್ಕೋದಿಂದ ಇರಾಕ್‌ದ +ವರೆಗೂ ಹಬ್ಬಿತು. + +ಹಲವಾರು ಬಣಗಳಲ್ಲಿ ವಿಂಗಡಿತರಾಗಿದ್ದ +ಅರಬರನ್ನು 1926ರಲ್ಲಿ ಇಬ್ನ ಸೌದ್‌ ಅವರು +ಅವರನ್ನೆಲ್ಲ ಒಗ್ಗೂಡಿಸಿ ಸೌದಿ ಅರೇಬಿಯಾ +ರಾಜ್ಯವನ್ನು ನಿರ್ಮಿಸಿದರು. ಅದಕ್ಕೆ ಕೆಲವರ್ಷ +ಗಳ ಮುಂಚೆ 1920ರಲ್ಲಿ ಇಲ್ಲಿ ಕಲ್ಲೆಣ್ಣೆಯ ನಿಕ್ಷೇ +ಪಗಳು ಬಾಯ್ತೆರೆದುಕೊಂಡಾಗ ಜಗತ್ತಿನ ಸಂಪ +ತ್ತೆಲ್ಲ ಈ ಮರಳುಗಾಡಿಗೆ ಹ���ಿದು ಬಂತು. ಇವ +ತ್ತಿಗೆ ಕಲ್ಲೆಣ್ಣೆ ಸರಬರಾಜಿನಲ್ಲಿ ಸೌದಿ ಅರೇಬಿ +ಯಾಕ್ಕೆ ಜಗತ್ತಿನಲ್ಲೇ ಪ್ರಥಮ ಸ್ಥಾನ! + +ಇದರ ವಾಯುವ್ಯಕ್ಕಿರುವುದೇ ಇವತ್ತಿನ ಶಾಪ +ಗ್ರಸ್ಥ ಭೂಮಿ ಕುವೈತ್‌! + + +ಭೂಮಧ್ಯ ಸಮುದ್ರದ ದಂಡೆಯ ಮೇಲಿನ +ದೇಶಗಳಾದ ಲೆಬನಾನ್‌, ಜೋರ್ಡಾನ್‌, +ಸಿರಿಯಾ ಮತ್ತು ಇಸ್ರೇಲ್‌ಗಳು ಏಶಿಯಾ +ಮೈನರ್‌ ದೇಶಗಳೆಂದು ಕರೆಸಿಕೊಳ್ಳುತ್ತವೆ. ಏಸು +ವಿನ ದಯಾಮಯ ಪಾದಸ್ಪರ್ಶಕ್ಕೆ ಪುಳಕಿತ +ಗೊಂಡ ಈ ನೆಲಗಳಿಂದು ಬಹು ರಾಷ್ಟ್ರೀಯ +ಪಡೆಗಳ ಟ್ವಾಂಕರುಗಳ ವಜ್ಜೆಯಿಂದ ಕಿರುಗುಡು +ತ್ತಿವೆ. + +ಚಿಕ್ಕ ದೇಶವಾದ ಲೆಬನಾನ್‌ದಲ್ಲಿ ಮೆರೊ +ನೈಟ್‌ ಕೈಸ್ತರೂ, ಡ್ರೂಜ್‌ ಪಂಥದ ಮುಸ್ಲಿ +ಮರೂ ಇದ್ದು, ಇಲ್ಲಿ ರಾಜ್ಯ ಧರ್ಮ ಕ್ರಿಶ್ಚಿಯಾನಿ +ಟಿಯಾಗಿದೆ. ಬಂದರು ನಗರಿ ಬೈರೂಟ್‌ ಇದರ +ರಾಜಧಾನಿ. ಇದು ಪಶ್ಚಿಮ ಏಶಿಯಾದ ಭೂಪ್ರ +ದೇಶಕ್ಕೆ ಭೂಮಧ್ಯ ಸಮುದ್ರದ ಮೂಲಕ ಪ್ರವೇ +ಶವನ್ನು ಕೊಡುತ್ತದೆ. ಕ್ಲೈಸ್ತ ಹಾಗೂ ಮುಸ್ಲಿ +ಮರ ನಡುವಿನ ಕಲಹ ಈ ನೆಲವನ್ನು ಇತ್ತೀಚೆಗೆ +ಘಾಸಿಗೊಳಿದೆ. 1976ರಲ್ಲಿ ಕೈಸ್ತ- ಮುಸ್ಲಿಂ ಕಲಹ +ನಡೆದಾಗ ಸಮೀಪದ ಮುಸ್ಲಿಂ ರಾಷ್ಟ್ರವಾದ +ಸಿರಿಯಾ ಸೈನ್ಯ ಕಳುಹಿಸಿ ಶಾಂತಿಸ್ಥಾಪನೆಗೆ ನೆರವು +ನೀಡಿತ್ತು. + + +ಮಾರ್ಚ್‌ 1991 + + +aN + + + + + +. ಇದರ ದಕ್ಷಿಣಕ್ಕಿರುವ ಪುಟ್ಟ ನಾಡೇ +ಇಸ್ರೇಲ್‌! ಜ್ಯೂಗಳ ಬೀಡು. ಕ್ರಿ.ಶ. 70ರಲ್ಲಿಯೇ +ನೆಲೆ ಕಳೆದುಕೊಂಡ ಇಸ್ರೇಲಿನ ಯಹೂದಿಗಳು +ಕಷ್ಟಸಹಿಷ್ಣುಗಳು. ನಾನಾ ದೇಶಗಳಲ್ಲಿ ಬದುಕಿ +ಬೆಳೆದವರು. 19ನೇ ಶತಮಾನದಲ್ಲಿ ಯಹೂದಿ +ರಾಷ್ಟ್ರ ವಾದ ಹಾಗೂ "ಜಿಯೋನಿರುಮ್‌'ಗಳ +ಅಲೆ ಎದ್ದಾಗ ಎರಡು ಸಾವಿರ ವರ್ಷಗಳಿಂದ +ತಾಯ್ನಾಡಿಗಾಗಿ, ತಮ್ಮ ಪವಿತ್ರ ಭೂಮಿಗಾಗಿ +ಹಂಬಲಿಸುತ್ತಿದ್ದ ಯಹೂದ್ಯರು ತಮ್ಮ ಭಾವನೆಗ +ಳನ್ನು ಬಹಿರಂಗಗೊಳಿಸಿದರು. 1917ರ ಜಾಗತಿಕ +"ಯುದ್ಧಾನಂತರ ಪ್ಯಾಲಸ್ತೀನವೆಂದು ಕರೆಸಿಕೊ +ಭ್ಳುತ್ತಿದ್ದ ಯಹೂದಿಗಳ ತಾಯಿನಾಡನ್ನು +'ಮ್ಯಾಂಡೇಟ್‌' ಪ್ರದೇಶವನ್ನಾಗಿ ಘೋಷಿಸಿ +ಅದನ್ನು ಬ್ರಿಟಿಶರ ಅಧೀನ ಮಾಡಲಾಯಿತು. +ಆಗ ಈ ನೆಲದಲ್ಲಿದ್ದವರು ಶೇಕಡ95ರಷ್ಟು ಪ್ಯಾಲ +ಸ್ಮೀನ ಮುಸ್ಲಿಮರು! +ಮುಂದೆ 1945ರಲ್ಲಿ ಎರಡನೆ ಜಾಗತಿಕ ಯುದ್ಧ +ಮುಗಿದ ಮೇಲೆ ಈ ನಾಡನ್ನು ಸಂ.ರಾ. ಸಂಸ್ಥಯ +ನಿರ್ಣಯದಂತೆ ಯಹೂದ್ಯರಿಗೆ ಬಿಟ್ಟುಕೊಡಲಾ +ಯಿತು. ಎರಡು ಸಾವಿರ ವರ್ಷಗಳ ಹಿಂದೆ ತಾಯಿ +ನಾಡು ತೊರೆದು ಹೋಗಿದ್ದ ಯಹೂದ್ಯರು 102 +ದೇಶಗಳಿಂದ ಹಿಂತಿರುಗಿ ಬಂದು, ಎರಡು ಸಾಎರ + + +ವರ್ಷಗಳಿಂದ ನೆಲೆಗೊಂಡಿದ್ದ ಪ್ಯಾಲಸ್ತೀನ್‌ +ಮುಸ್ಲಿಮರನ್ನು ಹೊರಹಾಕಿದರು! " + +ನಿರಾಶ್ರಿತ ಪ್ಯಾಲಸ್ತೀನಿಯನ್ನರೀಗ ಯಾಸೀರ್‌ +ಅರಾಫತ್‌ರ ನೇತೃತ್ವದಲ್ಲಿ ಪ್ಯಾಲಸ್ತೀನ ವಿಮೋ +ಚನಾ ರಂಗದ ಧ್ವಜದಡಿಯಲ್ಲಿ ನೆಲಕ್ಕಾಗಿ +ಹೋರಾಟ ಮಾಡುತ್ತಿದ್ದಾರೆ! 1948ರಿಂದ ತಮ್ಮ +ಗಡಿಗಳನ್ನು ವಿಸ್ತರಿಸುತ್ತ ಬಂದಿರುವ ಇಸ್ರೇಲ್‌, +ಪ್ಯಾಲಸ್ತೀನಿಯನ್ನರಿಗಾಗಿ ಸಂ. ರಾ. ಸಂಸ್ಥೆ ಕೊಟ್ಟ +ಭೂಮಿಯನ್ನು ನುಂಗಿಕುಳಿತಿದೆ. ಜೋರ್ಡಾನದ +ಪಶ್ಚಿಮ ದಂಡೆ, ಸಿರಿಯಾಕ್ಕೆ ಸೇರಿದ ಗೋಲಾನ್‌ +- ದಿಬ್ಬ, ಗಾರ ಪಟ್ಟಿ ಮುಂತಾದವು ಇಸ್ರೇಲ್‌ನ + +ಸೈನ್ಯಾಕ್ರಮಣಕ್ಕೆ ತುತ್ತಾಗಿವೆ. ರಾತ್ರೋರಾತ್ರಿ + +ಯುದ್ಧ ಘೋಷಿಸಿ ಆರೇ ದಿನಗಳಲ್ಲಿ ಈ ಪ್ರದೇಶ +ಗಳನ್ನಾಕ್ರಮಿಸಿಕೊಂಡಿರುವ ಇಸ್ರೇಲ್‌, ಇವುಗ +ಳನ್ನು ಬಿಟ್ಟುಕೊಡಲು ಸಿದ್ಧವಿದೆಯಾದರೂ, +ತನ್ನ ಸ್ವತಂತ್ರ ಅಸ್ತಿತ್ವವನ್ನು ಅರಬ್‌ ದೇಶಗಳು +ಒಪ್ಪಿಕೊಂಡು ಮನ್ನಣೆ ನೀಡಬೇಕು ಎಂಬುದು +ಅದರ ಷರತ್ತು. + +ಇಸ್ರೇಲಿನ ಉತ್ತರಕ್ಕಿರುವ ಜೋರ್ಡಾನ್‌ 192 +7ರಿಂದ ಬ್ರಿಟಿಶ್‌ರ ಹಿಡಿತದಲ್ಲಿದ್ದು 1946ರಲ್ಲಿ +ಸ್ವತಂತ್ರವಾದ ದೇಶ. + +ಟರ್ಕಿ ಮತ್ತು ಇರಾಕ್‌ ನಡುವಣ +ಭೂಮಿಯೇ ಸಿರಿಯಾ. ಇರಾಕ್‌ನೊಂದಿಗೆ +ಸಮಾನ ಗಡಿ ಹೊಂದಿರುವ ಟರ್ಕಿ, ಈಗ ನಡೆದಿ +ರುವ ಯುದ್ಧದ ಎರಡನೆ ರಣಾಂಗಣವೆನ್ನಿಸಿಕೊಂ +ಡಿದೆ. ಇದರ ರಾಜಧಾನಿ ದಮಾಸ್ಕಸ್‌ +ಹಿಂದೊಮ್ಮೆ ಓಮೆಯಾದ್‌ ಸಾಮ್ರಾಜ್ಯದ +ಮುಖ್ಯ ಸ್ಥಳವಾಗಿತ್ತು. 1930ರ ತನಕ ಇದು +ಫ್ರೆಂಚರ ಹಿಡಿತದಲ್ಲಿತ್ತು. + +ಇದರ ಉತ್ತರ ದಿಕ್ಕಿಗಿರುವ ಜಗ್ವಸಿದ್ದ “ಅನ +ಟೋಲಿಯಾ' ಪ್ರದೇಶವನ್ನೇ ನಾವಿಂದು ಟರ್ಕಿ +ಎನ್ನುತ್ತೇವೆ. ಯುರೋಪ ಹಾಗೂ ಏಶಿಯಗ +೪ನ್ನು ಜೋಡಿಸುವ ಹೊಸ್ಲಿಲಿನಂತಿರುವ +ಟರ್ಕಿಯ ಕಾನ್‌ಸ್ಟಾಂಟಿನೋಪಲ್‌ ಬಂದರು +ಪಟ್ಟಣ ಹಿಂದೊಮ್ಮೆ ಜಾಗತಿಕ ಇತಿಹಾಸವನ್ನೇ +ಬದಲಿಸಿದ ಆಯಕಟ್ಟಿನ ಜಾಗವಾಗಿತ್ತು. ಇದಕ್ಕೆ + + +10 + + +"ಇಸ್ತಾಂಬುಲ್‌' ಎಂಬ ಹೆಸರೂ ಇತ್ತು. 1923 + + +ರಲ್ಲಿ ಖಲೀಫರ ಆಳ್ವಿಕೆ ಕೊನೆಗೊಂಡು ಕೆಮಾಲ್‌ +ಪಾಶಾ ನೇತೃತ್ವದಲ್ಲಿ ನಡೆದ ಕ್ರಾಂತಿಯ ಪರಿಣಾ + + +ಮವಾಗಿ ಇಲ್ಲಿ ಗಣ ರಾಜ್ಯದ ರಚನೆಯಾಯಿತು. + + +ಆತ ಉದ್ಭವಿಸಿದ + +ಹೀಗೆ ಹಲವಾರು ವಿಭಿನ್ನ ಸಂಸ್ಕೃತಿಗಳುಳ್ಳ +ದೇಶಗಳಿಂದ ಸುತ್ತುವರೆಯಲ್ಪಟ್ಟ ಇರಾಕ್‌, ಎಲ್ಲ +ಅರಬ್‌ ದೇಶಗಳನ್ನು ಇಂದು ಎದುರು ಹಾಕಿಕೊಂ +ಡಿದೆ. ಇರಾಕ್‌ನ ಇತಿಹಾಸವೂ ರೋಚಕವಾ +ದದ್ದೇ! ಇರಾಣದ ಕೊಲ್ಲಿಯಿಂದ ಪ್ರಾರಂಭ +ವಾಗಿ ಸಿರಿಯಾದ ತನಕ ಹಬ್ಬಿದ ಈ ಪ್ರದೇಶವನ್ನು +"ದಿ ಫರ್ಟೈಲ್‌ ಕ್ರೆಸೆಂಟ್‌' ಎಂದು ಕರೆಯುತ್ತಿದ್ದ +ಕಾಲವಿತ್ತು. ಕ್ರಿಸ್ತಪೂರ್ವ 3500ರಲ್ಲಿ ಮೆಸೊಪೊ + + +ಟೇಮಿಯಾ ನಾಗರಿಕತೆ ಪಕಳೆ ಬಿಚ್ಚಿದ ನಾಡಿದು. . + + +ಮರಳುಗಾಡಿನ ಸುಡುಬಿಸಿಲಿನ ಮಧ್ಯೆ ತಂಪುದಾ +ಣದಂತಿರುವ ಇರಾಕ್‌, ಸಿಕಂದರ್‌ ಬಾದಶಾಹ, +ಒಟ್ಟೊಮನ್‌ ತುರ್ಕೀಯರು, ಅಬ್ಬಾಸಿದ್‌ ಖಲೀ +ಫರು, ಬ್ರಿಟಿಷರು .... ಹೀಗೆ ಅನೇಕರನ್ನು ಆಕ +ರ್ಷಿಸಿದ ನೆಲ. 1920ರ ತನಕ ಈ ದೇಶ ಒಟ್ಟೊ +ಮನ್‌ ಸಾಮ್ರಾಜ್ಯದಲ್ಲಿತ್ತು. ಮೊದಲ ಜಾಗತಿಕ + + +* ಯುದ್ಧದ ನಂತರ ಇದನ್ನು ಬ್ರಿಟನ್ನಿಗೆ ಒಪ್ಪಿಸಲಾ + + +ಗಿತ್ತು. 1941ರಲ್ಲಿ ಬ್ರಿಟಿಷರು ಇರಾಕ್‌ಗೆ ಕೃತ್ರಿಮ +ಸ್ವಾತಂತ್ರ್ಯ ನೀಡಿ ಫೈಜಲ್‌ ಎಂಬ ಕೈಗೊಂಬೆ +ಅರಸನನ್ನು ಪಟ್ಟಕ್ಕೆ ತಂದರು. 1945ರಲ್ಲಿ +ಅಬ್ದುಲ್‌ ಕರೀಮ ಕಾಸೀಮ್‌ ಈ ಅರಸನನ್ನು +ಕೊಂದು ಅಧಿಕಾರಕ್ಕೆ ಬಂದ. ಆದರೆ ಕಮ್ಯುನಿಸ್ಟ್‌ +ಆಶೋತ್ತರಗಳನ್ನು ಹೊತ್ತ ಇರಾಕ್‌ ತರುಣರು +ಸೋವಿಯತ್�� ರಷ್ಯಾದತ್ತ ಆಸೆಯಿಂದ ನೋಡಿ +ದರು. ಸಿರಿಯಾ ಮತ್ತು ಈಜಿಪ್ತದ ವಿಶ್ವವಿದ್ಯಾಲ +ಯಗಳಲ್ಲಿ ಓದಿ ಬಂದ ಕೆಲ ಯುವಕರು 1947ರ +ಏಪ್ರಿಲ್‌ 4ರಂದು ಮೊದಲು ಸಿರಿಯಾದಲ್ಲಿ +“ಬಾತ್‌ ಪಕ್ಷ'ವನ್ನು ಸ್ಥಾಪಿಸಿದರು. ಅದರ ಶಾಖೆ +ಗಳು ನಿಧಾನವಾಗಿ ಇರಾಕ್‌ನ ಪಟ್ಟಣಗಳಲ್ಲಿ +ಟಿಸಿಲೊಡೆದವು. ಅಬ್ದುಲ್‌ ಕರೀಮ ಕಾಸೀಮ್‌ರ +ದಬ್ಬಾಳಿಕೆ, ಕಾರ್ಯಗಳಿಂದ ಸಿಟ್ಟಿಗೆದ್ದ ಈ +ಕಾರ್ಯಕರ್ತರು ಚುರುಕಾದಂತೆಲ್ಲ » ಕಾಸೀಮರ + + +ಕಸ್ತೂರಿ + + +ಕ +| + + +ಸರಕಾರ ಅವರನ್ನು ಮುರಿಯಲು ಹವಣಿಸಿತು. +1959ರಲ್ಲಿ ಭೂಗತ ಚಟುವಟಿಕೆಗಳಲ್ಲಿ ತೊಡಗಿದ +ಬಾತ್‌ ಪಕ್ಷದ ಕೆಲ ಕಾರ್ಯಕರ್ತರು ಒಬ್ಬ ಯುವ +ಕನ ನೇತೃತ್ವದಲ್ಲಿ ಕಾಸೀಮ್‌ನ ಕೊಲೆಗೆ ಯತ್ನಿಸಿ +ವಿಫಲರಾದರು. ಆದರೆ ಇಡೀ ಕಾರ್ಯಾಚರಣೆ +ದೇಶದಲ್ಲಿ ಸಂಚಲನವುಂಟು ಮಾಡಿತ್ತು. ಆ +ಕಾರ್ಯಾಚರಣೆಯ ರೂವಾರಿ ಮತ್ತು ಯುವ +ಮುಖಂಡನೇ ಈ ಸದ್ದಾಂ ಹುಸೇನ್‌! + +ಕೊಲೆ ಯತ್ನದಲ್ಲಿ ಸದ್ದಾಂ ಕಾಲಿನ ಮೂಳೆ +ಮುರಿಯಿತು. ಆತ ಅತಿ ಕಷ್ಟದಿಂದ ಇರಾಕ್‌ +ಬಿಟ್ಟು ಸಿರಿಯಾಕ್ಕೆ ಪರಾರಿಯಾದ. ಅಲ್ಲಿಂದ ಈಜಿ +ಪ್ರದ ಕೈರೋ ತಲುಪಿ ಅಲ್ಲಿನ ಅಲ್‌ ಅಹ್ರಾರ್‌ +ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡ. +ಅಂದಿನ ಅರಬ್‌ ಯುವಕರ ಕಣ್ಮಣಿ ಹಾಗೂ +ನೇತಾರ ಜಮಾಲ್‌ ಅಬ್ಬುಲ್‌ ನಾಸೀರ್‌ರೆಡೆಗೆ +ಈತ ಆಕರ್ಷಿತನಾದ. ಅಲ್ಲದೆ ನಾಸೀರ್‌ರ ನೆಚ್ಚಿನ +ಹುಡುಗನೂ ಆದ. + +ಮತ್ತೆ ಇರಾಕ್‌ಗೆ ಮರಳಿದ ಸದ್ದಾಂ ಭೂಗತ +ನಾಗಿದ್ದುಕೊಂಡು 1963ರ ಫೆಬ್ರುವರಿ 8ರಂದು +ಅಬ್ದುಲ್‌ ಕರೀಮ್‌ ಕಾಸೀಮ್‌ ವಿರುದ್ದ ಬಂಡಾ +ಯವೆಬ್ಬಿಸಿದ. ಪದಚ್ಯ್ಕುತಿಗೊಳಿಸುವಲ್ಲಿ ಸಫ +ಲನೂ ಆದ. ಆದರೆ ಬಾತ್‌ ಪಕ್ಷ ಆಗ ಆಳಿದ್ದು +ಕೇವಲ ಒಂಬತ್ತು ತಿಂಗಳ ತನಕ. ಮುಂದೆ ಮತ್ತೆ +ಪಕ್ಷ ಭೂಗತವಾಯಿತು. ಸದ್ದಾಂ ನೆಲಮನೆ +ಸೇರಿದ. ಅವತ್ತಿನ ಹಂತದಲ್ಲಿ ತುಂಬ ಕ್ರಾಂತಿಕಾರಿ +ಎನಿಸಿದ್ದ ಬಾತ್‌ ಪಕ್ಷಕ್ಕೆ ರಶಿಯದ ನೆರವಿತ್ತು. +ಮುಂದೆ 1968ರ ಜುಲೈ ತಿಂಗಳಲ್ಲಿ ಬಾತ್‌ ಪಕ್ಷ +ಮತ್ತೆ ಅಧಿಕಾರಕ್ಕೆ ಬಂತು. ಸದ್ದಾಂ ತಾನೇ +ತಾನಾಗಿ ವಿಜೃಂಭಿಸಿದ. ಅಂದಿನಿಂದ ಇಂದಿನ +ತನಕ ಇರಾಕ್‌ನ ಚುಕ್ಕಾಣಿ ಈತನ ಕೈಯಲ್ಲೇ +ಇದೆ. + +ಕಮ್ಯೂನಿಸ್ಟ್‌ ಪಕ್ಷ ಗಳಂತೆಯೇ ಸಂಘಟಿತವಾ +ಗಿರುವ ಬಾತ್‌ ಪಕ್ಷಕ್ಕೆ ಏಳು ಜನ ಸದಸ್ಯರ ಸಮಿತಿ +ಯೊಂದಿದ್ದು ಅದನ್ನು ರೆವೊಲ್ಯೂಷನರಿ +ಕಮ್ಯಾಂಡ್‌ ಕೌನ್ಸಿಲ್‌ ಎಂದು ಕರೆಯಲಾಗುತ್ತದೆ. +ಇದು ಕಮ್ಯೂನಿಸ್ಟ್‌ ಪಕ್ಷಗಳ ಪಾಲಿಟ್‌ ಬ್ಯೂರೋ + + +ಮಾರ್ಚ್‌ 1991 + + +ಥರದ್ದು. ಇದಕ್ಕೂ ಸದ್ದಾಂ ಅಧ್ಯಕ್ಷತೆ. ಈ ಏಳು +ಜನರ ಪೈಕಿ ಸದ್ದಾಂ, ಇಜ್ಜತ್‌ ಇಬ್ರಾಹಿಮ್‌ +ಹಾಗೂ ಯಾಸೀಮ್‌ . ರಮದಾನ್‌ ಒಂದು +ತ್ರಿಕೂಟ ರಚಿಸಿಕೊಂಡಿದ್ದು ಸಮಸ್ತ ಅಧಿಕಾರ +ವನ್ನು ಕೇಂದ್ರೀಕರಿಸಿಕೊಂಡಿದ್ದಾರೆ. ಸೌದಿ +ಅರೇಬಿಯಾ ಮತ್ತು ಯುನೈಟೆಡ್‌ ಅರಬ್‌ +ಎಮಿರೇಟ್ಸ್‌ ಹೊರತಾಗಿ ಉಳಿದೆಲ್ಲ ಅರಬ್‌ +ದೇಶಗಳಲ್ಲೂ ಬಾತ್‌ ಪಕ್ಷದ ಶಾಖೆಗಳಿವೆ. +ಇವುಗಳ ಕಾರ್ಯಕರ್ತರಿಗೆ ಸದ್ದಾಂ ಕಲ್ಪಿಸಿ +ಕೊ���್ಟ ಕನಸುಗಳೆಂದರೆ, ಅರಬ್‌ ರಾಷ್ಟ್ರ ವಾದ, +ಅರಬ್‌ ಪ್ರತಿಷ್ಠೆ, ಅರಬ್‌ ಪರಂಪರೆ, ಅರಬ್‌ +ಆಸೆ- ಆಕಾಂಕ್ಷೆಗಳು ..... | ಇತ್ಯಾದಿ. + +ಎಲ್ಲ ಅರಬ್‌ ದೇಶಗಳೂ ಒಂದಾಗಿ ಒಂದೇ +ಒಂದು ಅರಬ್‌ ರಾಷ್ಟ್ರ ನಿರ್ಮಾಣವಾಗಬೇಕು +ಎಂಬುದು ಬಾತ್‌ ಪಕ್ಷ ದ ಅಂತಿಮ ಗುರಿ! ಈ +ಬ ಹತ್‌ ಅರಬ್‌ ವಾದ (Pan Arabism) ಶುರು +ವಾದಾಗಿನಿಂದಲೂ ಕೊಲ್ಲಿಯ ಶೇಖ್‌, +ಸುಲ್ತಾನ್‌, ಅಮೀರರಿಗೆ ನಿದ್ದೆ ಹತ್ತುತ್ತಿಲ್ಲ. +ಕಣ್ಣು ಮುಚ್ಚಿದರೆ ಸಾಕು ಸದ್ದಾಂ ಗುಟುರು +ಕೇಳಿಸಿ ಬೆಚ್ಚಿಬೀಳುತ್ತಾರೆ. + +ಕಿರುಲಿಕೊಂಡಿತು ಕುವೆ ತ್‌ + +ಈ ಶೇಖರಲ್ಲಿ ಮೊದಲು ಕಿರುಲಿಕೊಂಡ +ಪ್ರಭುವೆಂದರೆ ಕುವೈತ್‌ನ ಅಮೀರನಾದ ಶೇಖ್‌ +ಜಬಕ್‌ ಅಲ್‌ ಅಹಮದ್‌ ಅಲ್‌ ಜಬರ್‌ ಅಲ್‌ +ಸಭಾ! ಕೇವಲ ಇಪ್ಪತ್ನಾಲ್ಕು ಸಾವಿರ ಚೌರಸ್‌ +ಕಿಲೋಮೀಟರುಗಳ ವಿಸ್ತಾರವುಳ್ಳ ಪುಟ್ಟ +ಕೋಟೆಯ ದೊರೆ “ಕಲ್ಲೆಣ್ಣೆ' ಯೆಂಬ ಕಪ್ಪು +ಬಂಗಾರದ ಆಗರ್ಭ ಶ್ರೀಮಂತ. ಸದ್ದಾಂನಸೈನ್ಯ +1990ರ ಆಗಸ್ಟ್‌ 2ರಂದು ಕುವೈತ್‌ನ ರಸ್ತೆಗಳಲ್ಲಿ +ಬೂಟು ಕಟಕಟಿಸುವುದಕ್ಕೆ ಕೆಲವೇ ಗಂಟೆಗಳ +ಮೊದಲು ಈ ದೊರೆ ಅಮೀರ್‌ ಅಲ್‌ ಸಬಾಹ್‌ +ದೇಶ ಬಿಟ್ಟು ಸೌದಿ ಅರೇಬಿಯಾದ ರಿಯಾದ್‌ +ನಗರಕ್ಕೆ ಪರಾರಿಯಾದರು. ಅಲ್ಲಿ ನ ದೊರೆ +ಅಮೀರ್‌ ಇಬ್ನ ಫಹಾದ್‌ರನ್ನು ತಬ್ಬಿಕೊಂಡು +ಗೋಳೋ ಎಂದು ಅತ್ತರು. + +ಹೀಗೆ ಅಳಲು ಕಾರಣವೂ ಇತ್ತು. ಇರಾಣ + + +11 + + + + + +ಕೊಲ್ಲಿ: ಸೈನಿಕ ಬಲಾಬಲ + + + + + +ದೊಂದಿಗೆ ಸದ್ದಾಂ ಕಾದುತ್ತಿದ್ದ ವೇಳೆಯಲ್ಲಿ +ಕುವೈತ್‌ನ ದೊರೆ ಹತ್ತು ಬಿಲಿಯನ್‌ ಡಾಲರುಗಳ +ಸಾಲವನ್ನು ಕೊಟ್ಟು ಸದಾಂಗೆ ಬೆಂಬಲ ಸೂಚಿಸಿ +ದ್ದರು. ಅದರಿಂದ ಸಂತುಷ್ಟನಾದ ಸದ್ದಾಂ, ಉಪ +ಕಾರ ಸ್ಮರಣೆಯೆಂಬಂತೆ "ಅಲ್‌-ರಫೀದಿನ್‌' +ಎಂಬ ಬಿರುದನ್ನೂ ಕುವೆ ತ್‌ ದೊರೆಗೆ ಕರುಣಿ +ಸಿದ್ದ. ಇರಾಕಕ್ಕೆ ಸಹಾಯ ಮಾಡಿದ ತಪ್ಪಿಗಾಗಿ +ಕುವೈತ್‌ ದೊರೆಯ ಮೇಲೆ ಇರಾಣ ಕೊಲೆಗಡುಕ +ರನ್ನು ಕಳಿಸಿತ್ತು. ಇಷ್ಟೆಲ್ಲ ಆದ ಮೇಲೂ ಸದ್ದಾಂ +ಕುವೈತ್‌ ಮೇಲೆ ದಾಳಿ ಮಾಡಿ ಅರಬ್‌ ದೊರೆ +ಯನ್ನು ಊರು ಬಿಡಿಸಿದ್ದ! ಈಗ ಅರಬ್‌ ದೊರೆ +ಸಾದಿ ಅರೇಬಿಯಾದ ತೆ ಫ್‌ ಬೆಟ್ಟದ ಮೇಲಿನ +ಷರಟಾನ್‌ ಹೊಟೆಲೊಂದರಲ್ಲಿ ಕೂತು ಎದು + + +12 + + + + + +ರಿಗೇ ಕಾಣುವ ಪವಿತ್ರ ಮಕ್ಕಾ ನಗರಿಯತ್ತ ಅಸ +ಹಾಯಕ ಕೈಗಳನ್ನು ಚಾಚಿ ಪ್ರಾರ್ಥಿಸುತ್ತಿದ್ದಾನೆ. +ಕಳೆದ 240 ವರ್ಷಗಳಿಂದ ಕುವೆ ೃತವನ್ನಾಳಿದ +ಮನೆತನ ಈತನದು. ಈತನಿಗೀಗ ಅರವತ್ತ +ನಾಲ್ಕು ವರ್ಷಗಳು! + +"ಪುಟ್ಟ ಕೋಟೆ' ಎಂಬುದು 'ಕುವೈತ್‌' +ಶಬ್ದದ ಅರ್ಥ. 18ನೇ ಶತಮಾನದಲ್ಲಿ "ಉತು +ಬ್‌' ಬುಡಕಟ್ಟಿನ ಜನ ಬಂದು ಈ ದ್ವೀಪದಲ್ಲಿ +ನೆಲೆಗೊಂಡರು. ಅಲ್‌- ಸಭಾಹ, ಅಲ್‌- +ಖಲೀಫಾ ಮತ್ತು ಅಲ್‌-ಜಹೀದ್‌ ಎಂಬ ಪಂಗಡ +ಗಳು ಈ ಬುಡಕಟ್ಟಿನ ಪ್ರಮುಖ ಗುಂಪುಗಳು. +1753ರಲ್ಲಿ ಇವರೆಲ್ಲ ಒಂದಾಗಿ ಶೇಖ್‌ ಸಬಾಹ್‌ +ಬಿನ್‌ ಜಬೀರ್‌ ಎಂಬುವವನ ಕೆ ಗೆ ಆಡಳಿತ ನಡೆ + + +ಕಸ್ತೂರಿ + + +೫% + + +we + + +ಸುವ ಜವಾಬ್ದಾರಿ ಕೊಟ್ಟರು. ಆಗಿನಿಂದ ಆಲ್‌- +' ಸಭಾ ಕುಟುಂಬ ಕುವೆ ತದ ಆಡಳಿತ ನಡೆಸಿತು. + + +1899ರ ಹೊತ್ತಿಗೆ ಉತ್ತರದ ತುರ್ಕಿಗಳು ತಮ್ಮ + + +ಮೇಲೆ ಆಕ್ರಮಣ ಮಾಡಿಯಾರೆಂದು ಹೆದರಿದ + + +ಕುವೈತದ ದೊರೆ ಶೇಖ್‌ ಮುಬಾರಕ್‌ ಬ್ರಿಟಿಷ +ರೊಂದಿಗೆ ರಾಜಕೀಯ ಒಪ್ಪಂದ ಮಾಡಿಕೊಂಡ. + +ಎಲ್ಲ ಅನಾಹುತಗಳ ಆರಂಭವಾದದ್ದು 1943 +ರಲ್ಲಿ! ಈ ಪುಟ್ಟ ಕೋಟೆಯ ಗರ್ಭದಲ್ಲಿ ಕದಲು +ತ್ತಿದ್ದ “ಕಪ್ಪು ಬಂಗಾರವಾದ ಕಲ್ಲೆಣ್ಣೆ'ಯ ಶೋಧ +ವಾದದ್ದು ನಿಜಕ್ಕೂ ಕುವೈತದ ಇತಿಹಾಸದಲ್ಲಿ +ದೊಡ್ಡ ಮೈಲಿಗಲ್ಲು. ಎರಡನೇ ಜಾಗತಿಕ +ಯುದ್ಧದಲ್ಲೂ ಜಗತ್ತಿನ ಗಮನ ಈ ಗುಪ್ತ ನಿಧಿ +ಯತ್ತ ಬೀಳಲಿಲ್ಲ. . 1950ರಲ್ಲಿ ಅಮೀರ್‌ +ಅಬ್ದುಲ್ಲಾ ಅಲ್‌ ಸಲೀಂ ಅಲ್‌-ಸಬಾಹ ಎಂಬಾತ +ಅಧಿಕಾರದಲ್ಲಿದ್ದ. ಆಗ ಶುರುವಾಯಿತು. ಕಲ್ಲೆ +ಣ್ಣೆಯ ಕರಡೀ ಕುಣಿತ! ಬ್ರಿಟಿಶರಿಂದ ಅದೊಂದು +ತೆರನಾದ ಕೃತ್ರಿಮ ಸ್ವಾತಂತ್ರ್ಯ ದೊರಕಿತ್ತು. +ಅದೇ ಹೊತ್ತಿಗೆ ಆದ ಕೈಗಾರಿಕಾ ಕ್ರಾಂತಿಯ +ಪರಿಣಾಮವಾಗಿ ಕಲ್ಲೆ ಣ್ಣೆಗೆ ಭಾರೀ ಮಹತ್ವ +ದೊರಕಿತು. ಅದೇ ಪ್ರಮುಖ ಇಂಧನವಾಯಿತು. +ಜಗತ್ತಿನ ನಾನಾ ಮೂಲೆಗಳಿಂದ ಕುವೈತಕ್ಕೆ +ಹಣದ ಹೊಳೆ ಹರಿದು ಬಂತು. ರಾತ್ರೋರಾತ್ರಿ + + +(ಶ್ರೀಮಂತರಾದ ಶೇಖರು ಸಹಜವಾಗಿಯೇ ಜಗ' + + +ತ್ರಿನ ಆರ್ಥಿಕ ವ್ಯವಸ್ಥೆಯ ಪ್ರಮುಖ ಕೀಲು ಎನ್ನಿ +ಸಿಕೊಂಡರು. ಹದಿಮೂರನೇ ಅಮೀರರಾದ +ಈಗಿನ ದೊರೆ ಅಲ್‌-ಸಬಾಹ್‌ ಪಟ್ಟವೇರುವ +ಹೊತ್ತಿಗೆ ಜಗತ್ತಿನ ಅತಿದೊಡ್ಡ ಶ್ರೀಮಂತರ +ಪೈಕಿ ಒಬ್ಬರಾಗಿದ್ದರು. ಕುವೈತ್‌ ಜಗತ್ತಿನ +ಅತ್ಯಂತ ಶ್ರೀಮಂತ ರಾಷ್ಟ್ರವೆನಿಸಿಕೊಂಡಿತು. +ಉಳಿದ ಅರಬ್‌ ದೊರೆಗಳ ಮಕ್ಕಳಂತೆ ಕುವೈ +ತದ ಅಲ್‌ ಸಬಾಹ ಪಾಶ್ಚಾತ್ಯ ದೇಶಗಳಲ್ಲಿ ವಿದ್ಯಾ +ಭ್ಯಾಸ ಮಾಡದೆ ಕುವೈತದ ಪ್ರಥಮ ಶಾಲೆಯಾದ +ಅಲ್‌- ಮುಬಾರಕಿಯಾದಲ್ಲಿ ಕಲಿತವರು. 1949 +ರಲ್ಲಿ ಸಾರ್ವಜನಿಕ ಜೀವನ ಪ್ರಾರಂಭಿಸಿದ +ಅವರು 1966ರಲ್ಲಿ ಕುವೈತದ ಅಮೀರರಾದರು. +ತುಂಬ ಧಾರ್ಮಿಕ ಸ್ವಭಾವದ ಈತ ಏಕಾಂತ + + +ಮಾರ್ಚ್‌ 1991 : + + +ಪ್ರಿಯ. ನಲವತ್ತು ಮಕ್ಕಳ ತಂದೆ! + +ಜಗತ್ತಿನ ಮೂರನೆಯ ಅತಿ ದೊಡ್ಡ ಕಲ್ಲೆಣ್ಣೆ +ನಿಕ್ಷೇಪ ಹೊಂದಿರುವ ಕುವೈತ್‌ ಸಾಗರೋತ್ತರ +ವ್ಯವಹಾರಗಳಲ್ಲಿ ನೂರು ಬಿಲಿಯನ್‌ ಡಾಲರುಗ +ಳಷ್ಟು ಬಂಡವಾಳ ತೊಡಗಿಸಿದೆ. ಅದರ ಫಲ +ವಾಗಿ ಪ್ರತಿನಿತ್ಯ ಇಪ್ಪತ್ತು ಬಿಲಿಯನ್‌ ಡಾಲರುಗ +ಳಷ್ಟು ಆದಾಯ ಪಡೆಯುತ್ತಿದೆ. ಕಲ್ಲೆಣ್ಣೆ +ಶೋಧ, ಹೋಟೆಲು ಉದ್ಯಮ, ಆಸ್ತಿ-ಪಾಸ್ತಿ +ವ್ಯವಹಾರ, ಆಟೊಮೊಬೈಲ್‌, ರಾಸಾಯನಿಕ +ಮತ್ತು ಇಂಜಿನಿಯರಿಂಗ್‌ ಉದ್ಯಮಗಳನ್ನಾರಿಸಿ +ಕೊಂಡು ನಾನಾ ದೇಶಗಳಲ್ಲಿ ಹಣ ತೊಡಗಿಸಿ +ರುವ ಕುವೈತದ ಅಮೀರರು ನ್ಯೂಯಾರ್ಕ್‌ನಲ್ಲಿ +ತಮ್ಮ ಕೇಂದ್ರ ಕಛೇರಿ ಹೊಂದಿದ್ದಾರೆ. + +ಯುದ್ಧವೆಂದರೆ ಸುದ್ದಿಯಲ್ಲ! +ಯುದ್ಧವೆಂದರೆ ವಾರ್ತೆಗಳನ್ನು ಕೇಳುವು +ದಲ್ಲ. ಸುದ್ದಿ ಓದುವುದಲ್ಲ. ಟಿ.ವಿ. ಮುಂದೆ +ಕುಳಿತು ಲೊಚಗುಡುವುದಲ್ಲ. ಆ ರುದ್ರ ಭೀಕರತೆ +ಯನ್ನು ದೂರ ಕುಳಿತು ಸವಿಯುವ ಕಾಲ ಮುಗಿ +ಯಿತು. ಯುದ್ಧವೆಂಬ ತೋಳವೀಗ ಮನೆ ಬಾಗಿ +ಲಿಗೇ ಬಂದು ನಿಂತಿದೆ! + +"ಈ ಯುದ್ಧ, ಶಾಂತಿ ಸ್ಥಾಪನೆಗಾಗಿ!" ಎಂದು +ಕೊ��ಚವೂ ಮುಗುಳ್ನಗದೆ ಹೇಳುತ್ತಿರುವ ಜಾಗ +ತಿಕ ಪೊಲೀಸ್‌ ಮ್ಯಾನ್‌ ಜಾರ್ಜ್‌ ಬುಶ್‌ರನ್ನು +ನಂಬಲು ಸಾಧ್ಯವಾಗುತ್ತಿಲ್ಲ. ದ್ವಿತೀಯ ಜಾಗತಿಕ +ಯುದ್ಧದ ನಂತರ ಜಗತ್ತಿನ ನಾನಾ ದೇಶಗಳನ್ನು +ಸದ್ದಿಲ್ಲದೆ ಹೀರಿ ಸಮೃದ್ಧವಾಗಿ ಬೆಳೆದ ಅಮೆರಿಕಾ +ಎಂಬ "ಜಿಗಣೆ'ಗೆ ಬೇಕಾಗಿರುವುದು ಕುವೈತನ +ಮತ್ತು ಅರಬ್‌ ಜಗತ್ತಿನ ತೈಲವೇ ಹೊರತು +ಮತ್ತೇನೂ ಅಲ್ಲ. + +"ಇದು ಸೈತಾನನ ವಿರುದ್ಧ ದೇವತೆಗಳ ಸಮ +ರ' ಎಂದು ಕಿರುಚುತ್ತಿರುವ ಸದ್ದಾಂನ ಮಸ +ಲತ್ತೂ ಸುಸ್ಪಷ್ಟ. ಇರಾನ್‌ ವಿರುದ್ಧ ಎಂಟು +ವರ್ಷ ಕಾದಿದ ಸಮರೋತ್ಪಾಹಿ ಸದ್ದಾಂ, ಅಂದು +ಕಮ್ಯೂನಿಸ್ಟ್‌ ವೀರನಂತೆ ಕಂಗೊಳಿಸಲು ಯತ್ನಿಸಿ +ದರೆ, ಇಂದು ಧರ್ಮಯುದ್ಧದ ಮಾತನ್ನಾಡುತ್ತಿ + + +ದ್ದಾನೆ. ಎಂಟು ವರ್ಷದ ಯುದ್ಧದಲ್ಲಿ ಖಾಲಿ + + +13 + + +ಯಾಗಿ ಹೋದ ಇರಾಕನ್ನು ತುಂಬಿಸಿಕೊಳ್ಳಲು +ಸದ್ದಾಂಗೆಕುವೈತನ್ನು ಕೊಳ್ಳೆ ಹೊಡೆಯುವ ನೀಚ +ಜರೂರತ್ತು ಯಾವ ಮಟ್ಟದ್ದು ಎಂಬುದು ಕೂಡ +ಅಷ್ಟೇ ಸ್ಪಷ್ಟವಾಗಿದೆ. + +ಈ ಮಧ್ಯೆ ಆಸೆ ಬುರುಕ ಅರಬ್‌ ದೊರೆಗಳು +ಅನವಶ್ಯಕ ಸ್ಪರ್ಧೆಗೆ ಬಿದ್ದು ತಮ್ಮ ನಿಯತ್ತು +ಮರೆತು ಹೆಚ್ಚಿನ ಪ್ರಮಾಣದ ತೈಲ ಉತ್ಪಾದಿ +ಸಿದ್ದು, ಅವುಗಳೊಂದಿಗೆ ಸ್ಪರ್ಧಿಸಲಾಗದೆ +ಇರಾಕ್‌ ಕಂಗಾಲಾಗಿ ಜಗಳಕ್ಕಿಳಿದಿದ್ದು ಕೂಡ +ಸ್ಪಷ್ಟ ಗೋಚರ. "ಕಪ್ಪು ಬಂಗಾರದ ಗಣಿ' ಯಲ್ಲಿ +ಪ್ರಾರಂಭವಾದ "ರೊಳ್ಳೆ'ಯಲ್ಲಿ ಜಗತ್ತಿನ ಪ್ರತಿ +ದೇಶಕ್ಕೂ ತನ್ನದೇ ಆದ ಆಸಕ್ತಿ, ಕುತೂಹಲ. +ರಷಿಯದ ಮೌನದಿಂದ ಉತ್ತೇಜಿತಗೊಂಡ +ಅಮೇರಿಕ ವಿಶ್ವಸಂಸ್ಥೆಯ ಗುರಾಣಿ ಅಡ್ಡವಾಗಿಸಿ +ಕೊಂಡು ಸೌದಿಯ ಮರಳಿನ ಮೇಲೆ ಸೈನ್ಯ +ಜಮಾಯಿಸಿದಾಗ ಉಳಿದ ದೇಶಗಳೂ ಬಂದು +ಕಾಲು ಕೆದರತೊಡಗಿದವು. + +ಸಂಧಾನಗಳೂ, ಶಾಂತಿ ಯತ್ನಗಳೂ, ಎಚ್ಚರಿ +ಕೆಗಳೂ, ದಿಗೃಂಧನಗಳೂ ಎಲ್ಲ ಮುಗಿದು +ಗಡುವು ದಾಟಿತು. ಭಾರತದಲ್ಲಿ 1991ರ ಜನವರಿ +17ರ ಬೆಳಗಿನ ಜಾವ ಪಕಳೆ ಬಿಚ್ಚುತ್ತಿದ್ದಂತೆಯೇ +ಅಮೆರಿಕಾ ನೇತೃತ್ವದ ಬಹುರಾಷ್ಟ್ರೀಯ ಪಡೆಗಳ +ವಿಮಾನಗಳು ಮಿಡತೆಗಳಂತೆದ್ದವು. ಇರಾಕ್‌ +ರಾಜಧಾನಿ ಬಾಗ್ದಾದಿನ ಮೇಲೆ ಬಾಂಬುಗಳ ಬಿರು +ಮಳೆ ಶುರುವಾತು. ಜಗತ್ತಿನ ರಾಜತಾಂತ್ರಿಕರೆಲ್ಲ +ತಡೆಯಬಯಸಿದ ಯುದ್ಧ ಆಗಿಯೇ + + +ಹೋಯಿತು. ಎಂಥ ಯುದ್ದವಿದು? ಪೂರ್ವದ + + +ಕ್ಕ + + +ಪಶ್ಚಿಮ, ಏಶಿಯಾ ವಿರುದ್ಧ +ಯೂರೋಪ್‌, ಮುಸ್ಲಿಮರ ವಿರುದ್ಧ ಕ್ರಿಶ್ಚಿಯ +ನ್ನರು, ಯೂರೋಪದ ಕೆಂಪು ಜನರ ವಿರುದ್ದ +ಏಶಿಯಾದ ಗೌರ ವರ್ಣೀಯರು ..... ಹೀಗೆ +ಬಣಗಳಾಗಿ ನಿಂತಿದೆ ಜಗತ್ತು. ಹೀಗಾದುದರಿಂ +ದಲೇ ಈ ಪ್ರಶ್ನೆ ಕೇವಲ ಕುವೈತಕ್ಕೆ ಸಂಬಂಧಿಸಿ + + +ದಂತೆ ಉಳಿದಿಲ್ಲ. ಅದಕ್ಕೂ ವಿಸ್ತಾ ರವಾದ, ಜಟಿ: + + +ಲವಾದ ಸಮಸ್ಯೆ, ಸಂಗತಿಗಳು ಇದರಲ್ಲಿ ಅಡಕ +ವಾಗಿವೆ. +ಕುವೆ ೈತದಿಂದ ಇರಾಕ್‌ ಹಿಂದಕ್ಕೆ ಸರಿದ +ಮಾತ್ರಕ್ಕೆ ಈ ಯುದ್ಧ ನಿಲ್ಲುತ್ತದೆಯೇ? ಈ +ಯುದ್ಧ ಎತ್ತಿದ ಸಮಸ್ಯೆಗಳಿಗೆ ಇರಾಕ್‌ ಪತನ +ಉತ್ತರವಾದೀತೆ? ಈಗಾಗಲೇ ದಂತ ಕಥೆಯಾಗು +ತ್ತಿರುವ ಸದ್ದಾಂನ ಅಂತಿಮ ಸೋಲು ಕೂಡ +ಯುದ್ಧದ ಮೋಡಗಳನ್ನು ಚೆದುರಿಸೀತೆಂಬ + + +` ನಂಬಿಕೆ ಉಳಿದಿಲ್ಲ. ಅರಬ್‌ ರಾಷ್ಟ್ರ ವಾದದ + + +ಚುಕ್ಕಾಣಿ ಹಿಡಿದವನಂತೆ ವರ್ತಿಸುವ ಸದ್ದಾಂ, +ತನ್ನ ಎರೋಧಿ ಅರಬ್‌ ದೇಶಗಳ ಸಾಮಾನ್ಯ +ಪ್ರಜೆಗಳ ಮನಸ್ಸಿನಲ್ಲಿ ಕೂಡ ಒಬ್ಬ ಹೀರೋ! +ಆತನ ಸಾವು, ಯುದ್ಧದ ಅಂತ್ಯವಲ್ಲ. ಅರಬ್‌ +ರಾಷ್ಟ್ರ ವಾದ ಇರುವ ತನಕ, ಇಸ್ರೇಲ್‌ ಎರುದ್ಧ +ಅರಬರು ಕತ್ತಿ ಮಸೆಯುತ್ತಿರುವ ತನಕ, ಅಮೆರಿಕ +ತನ್ನ ಉಪದ್ವ್ವಾಪವನ್ನು ಕೊಲ್ಲಿಯ ನೆಲದಲ್ಲಿ +ನಿಲ್ಲಿಸುವ ತನಕ..... ಇದು ಮುಗಿಯುವ ಸಮ +ಯ + + +ಸ್ಮ +$ + + +3 + + + + + + + + + + + + +ತರಗತಿಯಲ್ಲಿ ಗುಂಡನನ್ನು ಪ್ರಶ್ನಿಸಿದರು - + + +ಪು +ಥಟ್ಟನೆ - + + +14 + + +ವರ್ಷಂಪ್ರತಿಯಂತೆ ಆ ಸ್ಕೂಲಿಗೂ ಇನ್ಸ್‌ ಪೆಕ್ಟರ್‌ ಓರ್ವರು ಭೇಟಿ ಕೊಟ್ಟರು. ಐದನೇ +""ಹೇಳು ಮಗು, ದ್ರೌಪದೀ ವಸ್ತಾಪಹರಣವನ್ನು ಯಾರು ಮಾಡಿದರು?'' ಆಗ ಗುಂಡ +ಸಾರ್‌, ದ್ರೌಪದಿ ವಸ್ತಾಪಹರಣವನ್ನು ಯಾವಾಗ್ಲೂ ರಂಗಣ್ಣ ಮೇಷ್ಟ್ರು ಮಾಡುತ್ತಿ + + +ದ್ದರು. ಅವತ್ತು ಅವರು ರಜೆ ಇದ್ದದ್ದರಿಂದ ಹೆಡ್‌ಮಾಸ್ತರರೇ ಮಾಡಿ ಮುಗಿಸಿದರು!'' +ಇನ್ಸ್‌ ಪೆಕ್ಟರರ ಸ್ಥಿತಿ ಗಳಗಳ ನಗುವಂತಾಯು! + + + + + +* ಎಂ.ಎಸ್‌. ಪ್ರಶಾಂತ್‌ +ಕಸ್ತೂರಿ + + +KY + + +A + + + + + +“ ಎನ್ನವರೆನಗೊಲಿದು ಹೊನ್ನ ಶೂಲದಲಿಕ್ಕಿದ +ರೆನ್ನ ಹೊಗಳಿ ಹೊಗಳಿ' ಎಂದ ಬಸವಣ್ಣನವರು +ಹೊಗಳಿಕೆಯನ್ನು ಹೊನ್ನ ಶೂಲವೆಂದು ಕರೆದು +ಹೊಗಳಿಕೆಯಿಂದ ಮತ್ತು ಹೊಗಳು ಭಟ್ಟರಿಂದ +ದೂರವಿರಲು ಇಷ್ಟಪಟ್ಟಿದ್ದಾರೆ. ಬಹುಶಃ ಈಗಿ +ನಂತೆಯೇ ಅವರ ಕಾಲದಲ್ಲೂ ತಮ್ಮ ಸ್ವಾರ್ಥ +ಸಿದ್ಧಿಗಾಗಿ, ತಮ್ಮ ಕೆಲಸ-ಕಾರ್ಯಗಳನ್ನು ಮಾಡಿಸಿ +ಕೊಳ್ಳಲು ಅಧಿಕಾರ ಸ್ಥಾನದಲ್ಲಿದ್ದ ಬಸವಣ್ಣನವ +ರನ್ನು ಜನ ಭೂರಿ-ಭೂರಿಯಾಗಿ ಹೊಗಳಿದ್ದಿರ +ಬೇಕು, ಮುಖ ಸ್ತುತಿ ಮಾಡಿರಬೇಕು. ಇದರಿಂದ +ಅವರಿಗೆ ಇರಿಸು-ಮುರಿಸಾಗಿ ಹೊಗಳುವಿಕೆ +ಯನ್ನು ಹೊನ್ನ ಶೂಲವೆಂದು ಕರೆದು ಅದರಿಂದ +ತಮ್ಮನ್ನು ತಿವಿಯದಂತೆ ಬಿನ್ನವಿಸಿಕೊಂಡಿದ್ದಿರ +ಬೇಕು. ಇಲ್ಲಿ ನಮ್ಮ ಬಸವಣ್ಣನವರ ಪಾಡು +ಹೀಗಾದರೆ ಉತ್ತರದಲ್ಲಿ ಸಂತ ಕಬೀರರ +ಪಾಡೇನೂ ಉತ್ತಮವಾಗಿರಲಿಲ್ಲ. ಹೊಗಳುವ +ವರು ಸರ್ವಾಂತರ್ಯಾಮಿಗಳಲ್ಲವೆ? ಎಲ್ಲಕಾಲ +ದಲ್ಲೂ ಎಲ್ಲ ಸ್ಥಳಗಳಲ್ಲೂ ಅವರು ಇದ್ದವರೇ. +ಕಬೀರರು ಸಹ ಈ ಹೊಗಳುಭಟ್ಟರಿಂದ ಬಹಳ +ವಾಗಿ ಕಾಡಲ್ಪಪಟ್ಟಿದ್ದಿರಬೇಕು. ಇಲ್ಲದ ಗುಣಗ +ಳನ್ನೂ ಅವರು ಆರೋಪಿಸಿ ಅವರ ದಾರಿ ತಪ್ಪಿಸಿರ +ಬೇಕು, ಪಥಭ್ರಷ್ಟರನ್ನಾಗಿ ಮಾಡಲು ಪ್ರಯತ್ನಿಸಿ +ರಬೇಕು. ಇವರಿಂದ ಎಚ್ಚೆತ್ತ ಕಬೀರರು ಈ ಹೊಗ +ಳುಭಟ್ಟರನ್ನು ದೂರವಿರಿಸಿ ನಿಂದಕರನ್ನು ತಮ್ಮ +ಬಳಿ ಇಟ್ಟುಕೊಂಡು ಆದರಿಸಿರಬೇಕು. +ನಿಂದಕರನ್ನು ಪಕ್ಕದಲ್ಲಿಯೇ ಇಟ್ಟುಕೊಂಡಿರ +ಬೇಕಂತೆ. ನಿಮ್ಮ ಮನೆಯಂಗಳದಲ್ಲೇ ಅವರಿಗೂ + + +ಮಾರ್ಚ್‌ 1991 + + +ಕುಟೀರವನ್ನು ಕಟ್ಟಿಸಿಕೊಡಬೇಕಂತೆ ನಿಂದಕರು +ನೀರಿಲ್ಲದೆ, ಸಾಬೂನನ್ನು ಉಪಯೋಗಿಸದೆ +ನಿಮ್ಮ ಸ್ವಭಾವವನ್ನು ಶುಭ್ರಗೊಳಿಸುವರಂತೆ. +ನಿಂದಕರನ್ನು ದೂರೀಕರಿಸದೆ, ಅವರನ್ನು ಗೌರವಿ +ಸಿದರೆ ಅವರು ನಿಮ��ಮ ಒಳ ಹೊರಗನ್ನು ಶುಭ್ರವಾ +ಗಿಟ್ಟಿ ರುವರಂತೆ ಎಂದು ಕಬೀರರು ಹೊಗಳುಭಟ್ಟ +ರನ್ನು ಹತ್ತಿರ ಹಾಯಗೊಡದೆ ನಿಂದಕರನ್ನು +ಹತ್ತಿರ ಇಟ್ಟುಕೊಂಡಿದ್ದರು. + +ಈ ಪ್ರಪಂಚದಲ್ಲಿ ತಮ್ಮ ಬೆನ್ನನ್ನು. ತಾವೇ +ನೋಡಿಕೊಂಡಿರುವವರು ಯಾರಾದರೂ +ಉಂಟೇನು? ಬೆನ್ನು ಬೇರೆಯವರಿಗೆ ಕಾಣುತ್ತದೆ. +ಹೊಗಳುವವರು ಬೆನ್ನನ್ನು ನೋಡುವುದಿಲ್ಲ, +ಮುಖವನ್ನು ನೋಡುತ್ತಿರುತ್ತಾ ರೆ. ತನ್ನ ಹೊಗಳಿ +ಕೆಯಿಂದ ತಾನು ಹೊಗಳುತ್ತಿರುವವನ ಮುಖ +ಅರಳುವ ಬಗೆಯನ್ನು ನೋಡಿ ಹೊಗಳಿಕೆಯ +ಗೇರನ್ನು ಬದಲಾಯಿಸಲು ತುದಿಗಾಲಲ್ಲಿ ನಿಂತಿ +ರುತ್ತಾರೆ. ಆದರೆ ನಿಂದಕರು? ನಿಂದಕರು ಮುಖ +ನೋಡುವುದಿಲ್ಲ, ಬೆನ್ನನ್ನು ಮಾತ್ರ ನೋಡುತ್ತಿ +ರುತ್ತಾರೆ. ವ್ಯಕ್ತಿ ಮಾಡುವ ತಪ್ಪುಗಳನ್ನು ತಮ್ಮ +ದುರ್ಬೀನು ಕಣ್ಣುಗಳಿಂದ ನೋಡಿ ಟೀಕಿಸು +ತ್ತಾರೆ, ಬೈಯುತ್ತಾರೆ. ಹೊಗಳುವವರು ಬೈರಿಗೆ +ಗಳಾದರೆ ನಿಂದಕರು ಸುತ್ತಿಗೆಗಳು. ನಿಂದಕರಿಗೆ +ದೋಷಗಳೇ ಮುಖ್ಯ. + +ಹೊಗಳಿಕೆ ಒಂದು ಮಿತಿಯಲ್ಲಿದ್ದರೆ ಹೊಗಳಿ +ಕೆಯಲ್ಲಿ ಬರುವ ಶಬ್ದಾವಳಿಗಳಿಗೂ ಮೌಲ್ಯ +ಬರುತ್ತದೆ. ಇಂಥ ಹೊಗಳಿಕೆ ಸಾಮಾಜಿಕವಾಗಿ +ಅನಿವಾರ್ಯವೂ ಹೌದು! ವ್ಯಕ್ತಿಯ ಸಾಧನೆಗ + + +15 + + +ಳಿಗೆ ಮೆಚ್ಚುಗೆಯ ರೂಪದಲ್ಲಿ ಬರುವ ಹೊಗಳಿ +ಕೆಯ ಮಾತುಗಳು ಕೆಲಸ ಮಾಡುವವನಿಗೆ +ಪ್ರೇರಣೆ, ಸ್ಫೂರ್ತಿಯನ್ನು ಕೊಡುತ್ತವೆ. ಈ +ಹೊಗಳಿಕೆಯಲ್ಲಿ ಸ್ವಾರ್ಥವಿರುವುದಿಲ್ಲ. ತನ್ನ +ಬೇಳೆ ಬೇಯಿಸಿಕೊಳ್ಳುವ ಹಂಬಲವಿರುವುದಿಲ್ಲ. +ಹೀಗಾಗಿ, ಇಂಥ ಹೊಗಳಿಕೆ ಸಾಮಾಜಿಕವಾಗಿ +ಅನಿವಾರ್ಯವೂ ಹೌದು. ಅರ್ಜುನನಿಗೆ ಹೊಗ +ಳಿಕೆಯಿಂದ ಪ್ರೇರಣೆ ಬರುತ್ತಿತ್ತಂತೆ. ಕರ್ಣನಿಗೆ +ತೆಗಳಿಕೆಯಿಂದ ಪ್ರೇರಣೆ ಬರುತ್ತಿತ್ತಂತೆ. + +ಇಂದಿನ ಆಧುನಿಕ ಸಮಾಜದಲ್ಲಿ ವ್ಯಾಪಕ +ವಾಗಿ ಪ್ರಚಾರದಿಲ್ಲರುವ ಬೆಣ್ಣೆ ಹಚ್ಚುವುದು, +ಕಾಕಾಪುಡಿ, ಅತಿ ಹೊಗಳಿಕೆ, ಬಟರಿಂಗ್‌, ಖುಷಾ +ಮದಿ, ಚಾಪಲೂಸಿ, ಮುಖಸ್ತುತಿ ಮುಂತಾದ +ಶಬ್ದಗಳು 'ಹೊಗಳಿಕೆ' ಶಬ್ದದ ಅರ್ಥಾಪಕರ್ಶ +ಗೊಂಡ ಪರ್ಯಾಯಗಳು. ಆಧುನಿಕ ಸಮಾಜ +ದಲ್ಲಿ ತೀವ್ರ ಚಲಾವಣೆಯಲ್ಲಿರುವ ಈ ಶಬ್ದಗಳು +ನಮ್ಮ ಆಧುನಿಕ ಬದುಕಿನ ಅವಿಭಾಜ್ಯ ಅಂಗಗಳಾ +ಗಿವೆ. ಇಎಲ್ಲದೆ ಆಧುನಿಕ ಬದುಕೇ ಇಲ್ಲವೇನೋ +ಎಂಬಂಥ ಸ್ಥಿತಿಗೆ ನಾವು ಬಂದಿದ್ದೇವೆ. + +ಮುಖಸ್ತುತಿ, ಬೆಣ್ಣೆ ಹಚ್ಚುವಿಕೆ, ಬಟರಿಂಗ್‌ನ +ಕಾಲ ನಿರ್ಣಯ ಮಾಡುವುದು ವಿದ್ವಾಂಸರಿಗೂ +ಸಾಧ್ಯವಾಗಿಲ್ಲ. ಆದರೆ ಎಲ್ಲ ವಿದ್ವಾಂಸರು ಒಪ್ಪಿ +ಕೊಂಡಿರುವಂತೆ, ಪ್ರಪಂಚ ಹುಟ್ಟಿ ದಲಾಗಾಯ್ತು +ಇದು ಅಸ್ತಿತ್ವದಲ್ಲಿದೆ. ಸ್ಥಾನ ನಿರ್ಣಯದ ಎಷ +ಯದಲ್ಲೂ ಅಷ್ಟೆ, ನಮ್ಮ ದೇಶದಲ್ಲಷ್ಟೆ ಅಲ್ಲ, +ವಿದೇಶಗಳಲ್ಲೂ ಇದು ವ್ಯಾಪಕವಾಗಿ ಬೆರು- +ಬೀಳಲುಗಳನ್ನು ಬಿಟ್ಟಿದೆಯಂತೆ. ಏಕೆಂದರೆ +ಇಲ್ಲಿನ ಜನರಿಗೆ ಕೆಲಸಗಳಾಗುವಂತೆ ಅಲ್ಲಿನ ಜನ +ರಿಗೂ ಕೆಲಸಗಳಾಗಬೇಕಲ್ಲ! ಕೆಲಸಗಳಾಗಬೇ +ಕಾದ ಕಡೆ, ಎಕ್ಸ್‌ಟ್ರಾ ಫೇವರ್‌ ಲಭ್ಯವಾಗಬೇ +ಕಾದ ಕಡೆ ಸ್ತುತಿಯಾಗಲೇಬೇಕು, ಬೆಣ್ಣೆ ಹಚ್ಚಲೇ +���ೇಕು. ಈ ದೃಷ್ಟಿಯಿಂದ ಯುಗ ಯುಗಗಳಿಂದ +ಪ್ರಚಲಿತವಿರುವ ಹೊಗಳಿಕೆ, ಬಟರಿಂಗ್‌ ಕಲೆ +ಈಗ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದೆ. + +ಬಟರಿಂಗ್‌ ಅಥವಾ ಮುಖಸ್ತುತಿ ಹಗುರ +ವಾಗಿ ತೆಗೆದುಕೊಳ್ಳುವಂಥ ಕಲೆಯಲ್ಲ, + + +16 + + +ಇದೊಂದು ಗಂಭೀರವಾದ ಕಲೆ. ಅಂದಹಾಗೆ '" +"ಕಲೆ'ಯ ಮಾತು ಬಂದಾಗ ಲಲಿತ ಕಲೆಗಳ ನೆನ +ಪಾಯಿತು ನೋಡಿ. ಕಾವ್ಯ ಶಾಸ್ತ್ರದಲ್ಲಿ ಕಲೆ +ಯನ್ನು ಲಲಿತ ಕಲೆ ಮತ್ತು ಉಪಯೋಗಿ ಕಲೆ +ಎಂದು ಎರಡು ಭಾಗಗಳಾಗಿ ವಿಂಗಡಿಸಿರುವ +ವಿಚಾರ ನಿಮಗೂ ಗೊತ್ತಿರಬೇಕಲ್ಲವೆ? ಸೌಂದ +ರ್ಯತತ್ವ ಪ್ರಧಾನವಾದ ಕಲೆಗಳೇ ಲಲಿತ ಕಲೆಗಳಾ +ದರೆ ಹೊಗಳುವಿಕೆ, ಮುಖಸ್ತುತಿ ಉಪಯೋಗಿ +ಕಲೆ. ಈ ಕಲೆ ಲಲಿತ ಕಲೆಗೂ ಸೇರುತ್ತದೆ. ಈ +ಉಪಯೋಗಿ ಕಲೆಯನ್ನು ಕರತಲಾಮಲಕಮಾಡಿ +ಕೊಂಡವನಿಗೆ ಇದರಿಂದಾಗುವ ಪ್ರಯೋಜನ +ಗಳು ಒಂದೇ ಎರಡೇ! ಇನ್ನು ಲಲಿತ ಕಲೆಗಳ +ದೃಷ್ಟಿಯಿಂದ ನೋಡಿದರೂ ಸ್ತುತಿಗಾರರಿಗೆ, +ಹೊಗಳುಭಟ್ಟರಿಗೆ ಲಾಭವೇ ಆಗುತ್ತದೆ. ಹೊಗ +ಳಿಸಿಕೊಳ್ಳುವ ವ್ಯಕ್ತಿ ಪಡುವ ಆನಂದ ಸುಖಿಸುವ +ರೀತಿಯನ್ನು ಕಂಡು ಸುಖಿಸದ ಹೊಗಳುಭಟ್ಟ +ನುಂಟೆ? ಇದೇ ಅವನ ಲೋಕೋತ್ತರ ಆನಂದ, +ರಸಾನುಭವದ ಚರಮ ಸ್ಥಿತಿ. + +ಈ ಹೊಗಳುವಕೆ ಎಂಬ ಕಲೆಯಲ್ಲಿರುವ +ಒಂದು ವೈಶಿಷ್ಟ್ಯ ನನಗಿನ್ನೂ ಅರ್ಥವಾಗಿಲ್ಲ. +ಪ್ರಚಾರಯುಗದಲ್ಲಿರುವ ಇವರು ಪ್ರಚಾರವನ್ನೇ +ಬಯಸದಿರುವುದನ್ನು ನೋಡಿ ನಾನು ದಿಗ್ಭ್ರಮೆ +ಗೊಂಡಿದ್ದೇನೆ. ಅರವತ್ತನಾಲ್ಕು ಕಲೆಗಳಲ್ಲಿ +ಮತ್ತು ಅಲ್ಲಿ ಸೇರದ ಇನ್ನಾವುದೇ ಕಲೆ ಅಥವಾ +ಉದ್ಯಮಗಳಲ್ಲಿ ನಿಷ್ಣಾತನಾದ ಯಾವನೇ ಒಬ್ಬ +ನನ್ನು ಮಾತನಾಡಿಸಿ, ಆತ ತಾನು ಇಂಥಾದ್ದರಲ್ಲಿ +ಎಕ್ಸ್‌ಪರ್ಟ್‌ ಎಂದು ಹೇಳಿಕೊಳ್ಳಲು ಹೆಮ್ಮೆ ಪಡು +ತ್ತಾನೆ. ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ತಾನು ಈ +ವಿದ್ಯೆಯಲ್ಲಿ ಎಕ್ಸ್‌ಪರ್ಟ್‌, ನಿಪುಣ, ಪ್ರವೀಣ +ಎಂದು ಘಂಟಾಘೋಷವಾಗಿ ಹೇಳಿಕೊಳ್ಳುವಂಥ +ಆಧುನಿಕ ಯುಗದಲ್ಲಿ ಫ್ಲಾಟರಿಂಗ್‌, ಬಟರಿಂಗ್‌ +ಮುಖಸ್ತುತಿ, ಖುಷಾಮದಿ, ಚಾಪಲೂಸಿ ಕಲೆ +ಯಲ್ಲಿ ಪಂಡಿತೋತ್ತಮರೆಂದು ಜಗತ್ತೇ ಮಾನ್ಯ +ಮಾಡಿರುವಂಥ ಹೊಗಳುಭಟ್ಟರು ಮಾತ್ರ ತಾವು +ಈ ಕಲೆಯಲ್ಲಿ ಎಕ್ಸ್‌ಪರ್ಟ್‌ಗಳೆಂದು ಒಪ್ಪಿಕೊಂ +ಡಿರುವ ಒಂದು ಉದಾಹರಣೆಯೂ ನಮ್ಮ + + +ಕಸ್ತೂರಿ: + + +Py +ಕ್ತ + + +ಮುಂದಿಲ್ಲ. ತಮ್ಮ ಈ ಪ್ರಾವೀಣ್ಯತೆಯನ್ನು, + + +ಎಕ್ಸ್‌ಪರ್ಟೈಸ್‌ ಅನ್ನು ರಟ್ಟು ಮಾಡದೆ ಗುಪ್ತವಾ +ಗಿಯೇ ಇಟ್ಟುಕೊಂಡಿರುವುದನ್ನು ನೋಡಿದರೆ +ಈ ಕಲೆಗೆ ಫಿಲಾಸಫಿಯೇ ಇದೆಯೇನೋ ಎಂಬ +ತೀರ್ಮಾನಕ್ಕೆ ಬರಬೇಕಾಗುತ್ತದೆ. "ನಾನು +ನಿಮ್ಮನ್ನು ಓಲೈಸುತ್ತಿಲ್ಲ, ನಿಮಗೆ ಬೆಣ್ಣೆ ಹಚ್ಚು +ತ್ತಿಲ್ಲ ನಿಮ್ಮ ಮುಖಸ್ತುತಿ ಮಾಡುತ್ತಿಲ್ಲ, ಮುಖ +ಸ್ತುತಿ ಎಂದರೇನು ಎಂಬುದೇ ನನಗೆ ಗೊತ್ತಿಲ್ಲ +ನಿಮ್ಮ ದೊಡ್ಡಸ್ತಿಕೆ ಯಾರಿಗೆ ಗೊತ್ತಿಲ್ಲ? ಜಗ +ತ್ತಿಗೇ ಗೊತ್ತಿದೆ. ಸೂರ್ಯನಿಗೆ ದೀಪ ಹಿಡಿಯ +ಬೇಕೆ? ನಾನು ನಿಮ್ಮ ಗುಣಗಾನ ಮಾಡಿ +ನಿಮ್ಮನ್ನು ಮುಂದೆ ತರಬೇಕೆ?' ಎಂದು ಹೇಳು +ತ್ತಲೇ ಕೇಳುವವನಿಗೆ ಬೆಣ್ಣೆ ಹಚ್ಚುತ್ತಿರುತ್ತಾರೆ. +ಹೊಗಳಿಕೆಯ ತ್ರಿಶೂಲದಿಂದ ಚುಚ್ಚುತ್ತಿರು +ತ್ತಾರೆ. ಆದರೆ ನಿಜ ಹೇಳಬೇಕೆಂದರೆ ಹೀಗೆ ಹೇಳು +ವವರೇ ಈ ಕಲೆಯಲ್ಲಿ ಪ್ರವೀಣರು, ಪಂಡಿತರು. + +ಇನ್ನು ಈ ಮುಖಸ್ತುತಿ, ಈ ಹೊಗಳಿಕೆಯನ್ನು +ಲಲಿತ ಕಲೆಯೆಂದೆನಲ್ಲವೆ? ಲಲಿತ ಕಲೆಗಳಲ್ಲಿನ +ಯಾವ ಕಲೆಯೂ ಸ್ವಯಂ ಸಿದ್ಧಿಯಿಂದ ಬರುವ +ಕಲೆಯಲ್ಲ, ಈ ಎಲ್ಲ ಕಲೆಗೂ ನಿರಂತರ ಸಾಧನೆ +ಬೇಕು, ಕುಂಡಿಲಿನಿಯನ್ನು ಸಹಸ್ರದಳ ಕಮಲದ +ಬಳಿಗೆ ಒಯ್ಯುವುದು ಅಷ್ಟು ಸುಲಭವಾದ +ಮಾತೇನು? ಹಾಗೆಯೇ ಹೊಗಳುವುದು, ಮುಖ +ಸ್ತುತಿ ಮಾಡುವುದು ಒಂದೇ ದಿನದಲ್ಲಿ ಕೈಗೂ +ಡುವ ಕಲೆಯಲ್ಲ. ಈ ಕಲೆಗೆ ತನ್ನದೇ ಆದ ಶಬ್ದ +ಭಂಡಾರವಿದೆ. ತನ್ನದೇ ಆದ ವಾಕ್ಯಗಳಿವೆ, ನುಡಿ +ಗಟ್ಟುಗಳಿವೆ, ಅಲಂಕಾರಗಳಿವೆ. ಕಾಗೆಯ ಬಾಯಿ +ಯಲ್ಲಿದ್ದ ಮಾಂಸದ ತುಂಡನ್ನು ಕಸಿದುಕೊಳ್ಳಲು +ಅದರ ಬಾಯಿ ಬಿಡಿಸಲು ಜಾಣ ನರಿ ಕಪ್ಪು +ಕಾಗೆಯ ಕರ್ಕಶ ಧ್ವನಿಯನ್ನು ಏನೆಂದೆಲ್ಲ ವರ್ಣಿ +ಸಿರಬಹುದು! ಹೊಗಳಿರಬಹುದು! ಆ ಹೊಗಳಿ +ಕೆಗೆ ಮಾರು ಹೋಗಿ ತನ್ನ ಸಂಗೀತದಾನಂದ +ಉಣ್ಣಿಸಲು ಆ ಕಾಗೆ ಬಾಯ್ದೆರೆದು ತನ್ನ ತಿಂಡಿ +ಯನ್ನು ಕಳೆದುಕೊಂಡದ್ದನ್ನು ನೆನೆಸಿಕೊಂಡರೆ +ಮುಖಸ್ತುತಿಯಲ್ಲಿ ಹೊಗಳಿಕೆಯಲ್ಲಿ ಏನೋ +ಸಮ್ಮೋಹಕ ಶಕ್ತಿ ಯಿದ್ದೇ ಇರಬೇಕೆಂಬುದು + + +ಮಾರ್ಚ್‌ 1991 + + + + + +ನನಗೆ ಮನದಟ್ಟಾಗಿದೆ. ಮುಖಸ್ತುತಿಗೆ ಪಶು +ಪಕ್ಷಿಗಳು, ಸಾವಿರ ಕುದುರೆ ಸವಾರರೂ ಪೂರ್ವಾ + + +ಪರ ಯೋಚನೆಯಿಲ್ಲದೆ ಬಲಿಯಾಗುತ್ತಾರೆ +ಎಂದ ಮೇಲೆ ಸಾಮಾನ್ಯರ ಪಾಡೇನಾಗಿರಬಾ +ರದು? + +ಹೊಗಳುಭಟ್ಟರು, ಮುಖಸ್ತುತಿಗಾರರು +ತುಂಬಾ ವ್ಯವಹಾರ ಕುಶಲಿಗಳು, ಪ್ರಪಂಚದಲ್ಲಿ +ಬದುಕುವುದು ಹೇಗೆ ಎಂಬುದನ್ನು ಅರ್ಥ ಮಾಡಿ +ಕೊಂಡವರು. ಹೀಗಾಗಿ ಇಹಪರಗಳೆರಡಕ್ಕೂ +ಸಲ್ಲುವವರು. ಭರತ ಖಂಡದ ಯಾವುದೇ ಕಚೇ +ರಿಗೆ ಹೋಗಿ ನಾವು-ನೀವು ರೋಫ್‌ ಹಾಕಿ, +ದಬಾಯಿಸಿ, ಕಾನೂನಿನ ಮಾತನಾಡಿ ಕೆಲಸ +ಮಾಡಿಸಿಕೊಳ್ಳಲು ಸಾಧ್ಯವೇನು? ನನ್ನ ಅನುಭವ +ದಲ್ಲಂತೂ ಸಾಧ್ಯವಾಗಿಲ್ಲ . ನೀವು ಮಾಡಿಸಿ +ಕೊಂಡು ಬಂದಿರೆಂದರೆ ತಲೆದಂಡ ಕೊಡುತ್ತೇನೆ. +ಇದು ಬಿಟ್ಟು ಹೊಗಳುವಿಕೆ ಎಂಬ ಅಪಮಾರ್ಗ, +ಅಲ್ಲ, ರಾಜಮಾರ್ಗವನ್ನು ಅನುಸರಿಸಿ, ಬೆಣ್ಣೆ +ಹಚ್ಚಿ, ಕೆಲಸ ಯಾರಿಂದ ಆಗಬೇಕೋ ಅವರನ್ನು +ರೈಲಿಗೆ ಹತ್ತಿಸಿ ನೋಡಿ, ನಿಮ್ಮ ಕೆಲಸ ಹೂ +ಎತ್ತಿದಷ್ಟು ಹಗುರವಾಗಿ ಆಗುತ್ತದೆ. ನಾನು +ಯಾವುದೇ ಕಚೇರಿಗೆ ಹೋಗಲಿ. ಈ ಕಲೆಯಲ್ಲಿ +ನಿಷ್ಣಾ ತನಾದವನೊಬ್ಬನನ್ನು ಕರೆದುಕೊಂಡು + + +17 + + +ಹೋಗುತ್ತೇನೆ. ಈ ಸ್ತುತಿಗಾರರು ಪ್ರಪಂಚದ ' + + +ಬಗ್ಗೆ, ಜನ ಏನೆಂದುಕೊಂಡಾರು ಎಂಬ ಬಗ್ಗೆ ತಲೆ . + + +ಕೆಡಿಸಿಕೊಳ್ಳದ ಸಂಕೋಚಹೀನರು. ಅಲಂಕಾರ +ಶಾಸ್ತ್ರದಲ್ಲಿ ಬರುವ ವ್ಯಾಜಸ್ತುತಿ ಮತ್ತು ವ್ಯಾಜ +ನಿಂದೆ ಅಲಂಕಾರದ ಪರಿಕಲ್ಪನೆ ಮಾಡಿದವರು +ಮಹಾ ಹೊಗಳುಭಟ್ಟರಿರಬೇಕು, ಬೆಣ್ಣೆ ಹಚ್ಚುವ +ಕಲೆಯಲ್ಲಿ ನಿಷ್ಣಾತರಿದ್ದಿರಬೇಕು ಎಂದೇ ನನ್ನ +ಅನುಮಾನ. + +ನಮ್ಮ ಕವಿಗಳು ತಮ್ಮ ಕಾವ್ಯದ ಆರಂಭದ +ಲ್ಲಂತೂ ತಮ್ಮ ಪ್ರಿಯ ದೇವತೆಗಳನ್ನು ಉದಾರ +ವಾಗಿ ಹೊಗಳಿದ್ದಾರೆ. ಭಕ್ತ ಕವಿ ತುಲಸೀದಾಸ +ರಂತೂ ತಮ್ಮ ರಾಮಚರಿತ ಮಾನಸದ "ಬಾಲ +ಕಾಂಡ'ದಲ್ಲಿ ಅಖಂಡವಾಗಿ ದೇವತೆಗಳನ್ನು +ಮತ್ತು ಎಲ್ಲ ಸ್ವಭಾವದ ಮನುಷ್ಯರನ್ನು ಸ್ತುತಿಸಿ +ದ್ದಾರೆ. ಅದನ್ನು ಓದುವುದು ಆಪ್ಯಾಯವೇನೋ +ಸರಿ, ಆದರೆ ತುಲಸೀದಾಸರ ಹೊಗಳಿಕೆಯನ್ನು +ಕೇಳಿಸಿಕೊಂಡವರು ಅವರ ಮೇಲೆ ಏನೆಲ್ಲ ಕೃಪೆ +ದೋರಿರಬೇಕು ಎಂಬುದನ್ನು ನೆನೆಸಿಕೊಂಡರೂ +ತುಲಸೀದಾಸರ ಬಗ್ಗೆ ಹೊಟ್ಟೆಕಿಚ್ಚುಂಟಾಗುತ್ತದೆ. + +ಮಂತ್ರಗಳನ್ನು ದೇವರ ಮುಂದೆ ಗಂಟೆಗ +ಟ್ಪಲೆ ಹೇಳುವವರನ್ನು ಕುರಿತು, ಇವರು ದೇವರ +ಹೊಗಳುಭಟ್ಟರು, ದೇವರಿಗೆ ಪೂಸಿ ಮಾಡುತ್ತಿ +ದ್ದಾರೆ, ಬೆಣ್ಣೆ ಹಚ್ಚುತ್ತಿದ್ದಾರೆ ಎಂದು ಕೆಲವರು +ಕುಹಕವಾಡುವುದುಂಟು. ಆದರೆ ನಾನು ಇದನ್ನು +ಒಪ್ಪುವುದಿಲ್ಲ. ಆಸ್ತಿಕರಿಗೆ ಕಲ್ಲೂ ದೇವರು ನಾಸ್ತಿ +ಕರಿಗೆ ದೇವರೂ ಕಲ್ಲು. ಆದರೆ ಮನುಷ್ಯ +ಇದ್ದಾನೆ, ಜೀವಂತ ಇದ್ದಾನೆ. ಪ್ರಪಂಚದ ರಥ +ಯಾತ್ರೆ ಸಾಗಿರುವುದು ಈತನಿಂದಲೇ, ಈತ ಮಿಡಿ +ಯಬಲ್ಲ, ಕುಣಿಯಬಲ್ಲ. ಆದರೆ ಮಂತ್ರಪುಷ್ಪಗ +ಳಿಂದ ಕೊರಡು ಕೊನರಿರುವುದು, ಕುಂಟ ನಡೆದಾ +ಡಿರುವುದು, ಕಿವುಡ ಕೇಳಿಸಿಕೊಂಡಿರುವುದು, +ಮೂಗ ಮಾತನಾಡಿದ ಉದಾಹರಣೆಗಳಿಲ್ಲ. +ಆದರೆ ಜೀವಂತ ಮನುಷ್ಯರನ್ನು ಹೊಗಳಿ, ಅವರ +ಸ್ತುತಿ ಮಾಡಿ ಲಾಭ ಪಡೆದುಕೊಂಡಿರುವ ಉದಾ +ಹರಣೆಗಳು ಎಷ್ಟು ಬೇಕು? ಭಕ್ತರು ದೇವರನ್ನು +ಹೊಗಳುವುದರಲ್ಲಿ, ಭಜಿಸುವುದರಲ್ಲಿ, ಉಚ್ಚ ಠಿ + + +18 + + +ಸುವ ನಾಮಸ್ಕರಣೆಗಳಲ್ಲಿ ವಿಶೇಷಣೆಗಳೆಲ್ಲ ಸ + + +ತುಂಬಿರುತ್ತವೆ ಎಂಬುದೇನೋ ನಿಜ. 'ಆದರೆ ಈ +ಒಂದೊಂದಕ್ಕೂ ದೇವರು ಅರ್ಹನಾಗಿದ್ದಾನೆ +ಎಂದೇ ಭಕ್ತರ ನಂಬಿಕೆ. ಆದರೆ' ನಾವು ಕೆಲಸ +ಮಾಡಿಸಿಕೊಳ್ಳಬೇಕಾದವರನ್ನು ಏನೆಲ್ಲ ಶಬ್ದಗ +ಳಿಂದ ಹೊಗಳುತ್ತೇವಲ್ಲ, ಅವಕ್ಕೆಲ್ಲ ಅವರು +ಅರ್ಹರಾಗಿರುತ್ತಾರೆಯೇ? ಭಕ್ತನ ಭಜನೆ +ಮಂತ್ರಗಳಲ್ಲಿ ಭಕ್ತಿ ಮತ್ತು ಸಮರ್ಪಣೆಯಿದ್ದರೆ +ಹೊಗಳುಭಟ್ಟನ, ಕ್ರಿಯಾವಿಶೇಷಣಗಳಲ್ಲಿ +ಸುಳ್ಳೇ ತುಂಬಿರುತ್ತದೆ. ಹೀಗಿರುವಾಗ ಭಕ್ತ +ಮತ್ತು ಭವಿಯನ್ನು ಸಮೀಕರಿಸುವುದು ಯುಕ್ತವ +ಲ್ಲವೆಂದೇ ನನ್ನ ಭಾವನೆ. + +ಹೊಗಳುವವರು, ಸ್ತುತಿಕಾರರು ಅತಿಶಯೋ +ಕ್ತಿಯ ಆರಾಧಕರು, ಶಬ್ದಗಳ ಮೋಹಕ ಬಳಕೆ +ಯಲ್ಲಿ ನಿಷ್ಣಾತರು. ಇವರ ಶಬ್ದಗಳಿಗೆ ಅರ್ಥಗಳಿ +ಲ್ಲದಿದ್ದರೂ ಅಲಂಕಾರಗಳಿರುತ್ತವೆ. ಇವರು +ಶಬ್ದಗಳ ಬಳಕೆಯಲ್ಲೂ ಎಚ್ಚರದಿಂದಿರಬೇಕಾಗು +ತ್ತದೆ. ಕರ್ಣ ತೊಟ್ಟ ಬಾಣಗಳನ್ನು ತೊಡೆ ಎಂದು +ಪ್ರತಿಜ್ಞೆ ಮಾಡಿದಂತೆ ಇವರು ತಮ್ಮ ಆರಾಧ್ಯ +ರನ್ನು ಹೊಗಳಬೇಕಾದರೆ ಹೊಸ ಹೊಸ ಶಬ್ದಗ +ಳನ್ನು ಹುಡುಕಬೇಕು. ಅದು ಬಿಟ್ಟು, ಆಡಿದ್ದೇ +ಆಡಿದರೆ, ಹೇಳಿದ್ದೇ ಹೇಳಿದರೆ ಬೋರಾಗುತ್ತದೆ. +ಏಕತಾನತೆ ಬರುತ್ತದೆ. ಹೀಗಾಗಿ ಪ್ರತಿ ಸಾರಿ +ಭೇಟಿಯಾದಾಗಲೂ ಹೊಸ ಶಬ್ದಾಲಂಕಾರಗ +ಳೊಂದಿಗೆ ಹೋಗಬೇಕಾಗುತ್ತದೆ. ಈ ಕ್ಷೇತ್ರದ +ಅನುಭವಿಕರ ಮಾರ್ಗದರ್ಶನ ಪಡೆದುಕೊಳ್ಳಬೇ +ಕಾಗುತ್ತದೆ. + +ಹೊಗಳಿಸಿಕೊಳ್ಳುವ ವ್ಯಕ್ತಿಯ ದೌರ್ಬಲ್ಯಗ +ಳನ್ನು ಪತ್ತೆ ಹಚ್ಚಿ ಅದನ್ನು ಮೀಟುವ ಜಾಣ್ಮೆ +ಯನ್ನು ಹೊಗಳುಭಟ್ಟ ತೋರಿಸಬೇಕು. ಹೊಗಳಿ +ಕೆಯಿಂದ ಯಾರು ಸಂತೋಷಪಡುವುದಿಲ್ಲ, +ಯಾರು ಹಿಗ್ಗಿ ಹೀರೇಕಾಯಿಯಾಗುವುದಿಲ್ಲ? + + +ಷೆಲೂನಿನಲ್ಲಿ ಕುಳಿತ ನಿಮಗೆ ಕ್ಷೌರ ಮಾಡುತ್ತಿ + + +ರುವ ಹಜಾಮ, "ಹೀಗಲ್ಲ , ಹೀಗೆ ಮಾಡೋಣ +ವೆ?' ಎಂದು ಕೇಳಿದರೆ "ಹಾಗಾ' ಎಂದು ಕನ್ನಡಿ +ನೋಡಿಕೊಳ್ಳುವ ನಿಮಗೆ ಹೊಗಳಿಕೆ ಆಪ್ಯಾಯ + + +ಕಸ್ತೂರಿ + + +4 + + +WY + + +ಮಾನ. ಹಿಂದಿನ ಕಾಲದಲ್ಲಿ ರಾಜರು ಹೊಗಳು +ಭಟ್ಟ ವಂದಿಮಾಗಧರನ್ನು ಇಟ್ಟುಕೊಂಡಿರುತ್ತಿ +ದ್ದುದು ಯಾರಿಗೆ ಗೊತ್ತಿಲ್ಲ? ಅವರ ಭೋಪರಾ +ಕುಗಳು ರಾಜರ ಠೀವಿಗೆ ಗಾಂಭೀರ್ಯವನ್ನು +ಕೊಡುತ್ತಿದ್ದವು. ರಾಜನ ಅಬ್ಬರ- +ಆಡಂಬರಗಳನ್ನು ವಂದಿ ಮಾಗಧರು ಹಾಡುತ್ತಿ +ದ್ದರೆ ರಾಜನೂ ಸೇರಿದಂತೆ ಸಭಾಸದರೆಲ್ಲ +ರೋಮಾಂಚಿತಗೊಳ್ಳುತ್ತಿದ್ದರು, ಪುಲಕಿತರಾಗು +ತ್ತಿದ್ದರು. ನಮ್ಮ ಎಷ್ಟೋ ಕವಿಗಳು ದರ್ಬಾರಿ +ಕವಿಗಳೇ ತಾನೆ? ಆಸ್ಥಾನಿಕರು ತಾನೆ? ಇವತ್ತು +ಸಹ ಸಾಹಿತ್ಯ ಲೋಕದಲ್ಲಿ "ಗುಟಬಂದಿ' ಅಂದರೆ +ಗುಂಪುಗಾರಿಕೆ ಇದೆ ಎಂದು ಕೆಲವು ಸಿನಿಕ ಲೇಖ +ಕರು ಹೇಳುವುದುಂಟು. ಈ ಗುಂಪುಗಾರಿಕೆ ಎಂದ +ರೇನೆಂದು ನಾನು: ಯೋಚಿಸಿದ್ದೇನೆ. ಒಂದು +ಗುಂಪು ತನ್ನ ಗುಂಪಿನವರನ್ನು ತಾನೇ ಹೊಗಳಿ +ಕೊಳ್ಳುವುದು, ಇಷ್ಟೇ ಅಲ್ಲವೆ? ಅಥವಾ + + +ಇನ್ನೊಂದು ಗುಂಪಿನವರನ್ನು ಟೀಕಿಸುವುದು. ಈ +ಗುಂಪು ಹೊಗಳಿದರೆ, ಒಲಿದರೆ ಯಾರು ಏನೆಲ್ಲ +ಆಗಬಹುದು, ಯಾವುದೇ ಪದಕ ಪ್ರಶಸ್ತಿಯನ್ನು +ಪಡೆದುಕೊಳ್ಳಬಹುದು. ಯಾವ ಗುಂಪಿಗೂ + + +ಸೇರದವರು ನಾಲಾಯಕ್ಕು, ಹೊಗಳಲು ಬಾರದ +ವರನ್ನು ಯಾರೂ 'ಕ್ಕಾರೇ' ಅನ್ನುವುದಿಲ್ಲ. ಇಂ +ವರನ್ನು ಮಾನ್ಯತೆ ಇಲ್ಲದವರೆಂದು ಗುರುತಿಸಬ +ಹುದೇನೋ! + +ಹೊಗಳುವುದು, ಖುಷಾಮದಿ ಮಾಡು +ವುದು, ಬೆಣ್ಣೆ ಹಚ್ಚುವುದು ಅಡನಾಡಿಗಳಿಂದಾ +ಗುವ ಕೆಲಸವಲ್ಲ. ಇದಕ್ಕೂ ತಲೆ ಬೇಕು, ಚತುರತೆ +ಬೇಕು ಕೌಶಲ್ಯ ಬೇಕು, ಸಮಯ ಸಾಧಕ ಬುದ್ಧಿ +ಬೇಕು ಎಂದು. ಈ ಕ್ಷೇತ್ರದಲ್ಲಿ ಅಸಫಲರಾದ +ನನ್ನಂಥ ಎಷ್ಟೊ ಜನರನ್ನು ನೋಡಿದಾಗಲೆಲ್ಲ +ನನಗೆ ತೀವ್ರವಾಗಿ ಅನ್ನಿಸಿದೆ. ಹೊಗಳುವಕೆಲಸಕ್ಕೆ +ಕೆ ಹಾಕುವ ಮುನ್ನ ಯಾರನ್ನು ಹೊಗಳಬೇಕೋ +ಅವನ ರುಚಿ- ಅಭಿರುಚಿಗಳನ್ನು ಮೂಡುಗಳನ್ನು +ಅರ್ಥ ಮಾಡಿಕೊಳ್ಳಬೇಕು. ಆತನ ಹವ್ಯಾಸಗ +ಳನ್ನು ತಿಳಿದುಕೊಳ್ಳಬೇಕು. ಒಬ್ಬ ಅಧಿಕಾರಿ ಎಷ್ಟೇ +ಸ್ಟ್ರಿಕ್ಟ್‌ ಇರಲಿ, ಆತ ಯಾವುದೋ ಜನ್ಮದಲ್ಲಿ +ಕವಿಯಾಗಿದ್ದನೆಂಬ ವಾಸನೆ ಸಿಕ್ಕಿದರೂ ಸಾಕು, +ಅದನ್ನೇ ಹಿಡಿದು, ಆತನ ಕಾವ್ಯಾಭಿರುಚಿಯನ್ನು +ಹೊಗಳಿ, ಅವರ ಒಂದು ಕವಿತಾ ಸಂಕಲನವನ್ನು +ಪ್ರಕಟಿಸುತ್ತೇನೆಂದು ನೀವು ಹೇಳಿದರೆ ಸಾಕು. ಆತ + + + + + +“ಛಿ! ಛಿ; ನಿನಗೇನು ಹೋಗೋ ಕಾಲ ಬಂತೋ! +ನಾವೇನು? ನಮ್ಮ ವಂಶವೇನು? ಹೋಗಿ ಹೋಗಿ ಈ ಕೆಲ್ಸಕ್ಕೆ ಸೇರ್ಕೊಂಡಿಯಲ್ಲಾ?!'' + + +ಮಾರ್ಚ್‌ 1991 + + +ಕರಗಿ ನೀರಾಗಿ ನಿಮ್ಮ ಭಕ್ತನಾಗುವುದಷ್ಟೇ ಅಲ್ಲ, +ನಿಮಗೆ ಹಣಕೊಟ್ಟು ಕವಿತಾ ಸಂಕಲನ ಪ್ರಕಟಿಸು +ವಂತೆ ಹೇಳಿ, ಪುಸ���ತಕದ ಮಾರಾಟದ ವ್ಯವಸ್ಥೆ +ಯನ್ನೂ ತಾನೇ ನೋಡಿಕೊಳ್ಳುತ್ತಾನೆ. ಇಷ್ಟಾದ +ಮೇಲೆ ನಿಮ್ಮ ಕೆಲಸ ಆಗದಿರುತ್ತ ದೆಯೇನು? +ಇನ್ನು ಕೆಲವು ಪ್ರಸಂಗಗಳಲ್ಲಿ ನಿಮ್ಮ ಕೆಲಸ +ಯಾರಿಂದ ಆಗಬೇಕೋ ಅವರ ಮನೆಗೆ ಹೋಗಿ, +ಒಂದು ಸಾರಿಯಲ್ಲ, ಹತ್ತು ಸಾರಿಯಾದರೂ +ಬೇಜಾರು ಮಾಡಿಕೊಳ್ಳಬೇಡಿ, ಬೇಜಾರು ಮಾಡಿ +ಕೊಂಡರೆ ಕೆಲಸವಾಗುವುದಿಲ್ಲ. ಅಷ್ಟು ಸಾರಿ +ನೀವು ಅವರ ಮನೆಗೆ ಹೋದಿರಿ ಅಂದರೆ ಅವರ +ಮನಸ್ಸೂ ಕರಗುತ್ತೆ. ಮಾತನಾಡಿಸುತ್ತಾರೆ ಆಗ +ನೀವು ನಿಮ್ಮ ಗೋಳನ್ನು ಹೇಳಿಕೊಳ್ಳಬೇಡಿ. +ಅವರ ಮನೆಯ ನಾಯಿಯನ್ನು ಹೊಗಳಿ, ನೀವು +ಹೊರಗೆ ಬಿಟ್ಟಿದ್ದ ನಿಮ್ಮ ಸೈಕಲನ್ನು ಅವರ ಮಗ +ತೆಗೆದುಕೊಂಡು ಹೋಗಿ ಸರ್ಕಸ್ಸು ಮಾಡಿ +ಮುರಿದು ಹಾಕಿದರೂ ಅವನ ತುಂಟಾಟವನ್ನು +ಮನಸಾರೆ ಅವರ ಹೆಂಡತಿಗೆ ಕೇಳಿಸುವಂತೆ +ಸ್ತುತಿಸಿ, ಕೃಷ್ಣನ ಬಾಲಲೀಲೆಗಳನ್ನು ನೋಡಿ +ನಂದ ಮತ್ತು ಯಶೋದೆ ಹಿಗ್ಗಿದಂತೆ ಅವರೂ +ಹಿಗ್ಗುತ್ತಾರೆ, ಅವರ ಕನ್ನಡಕದ ಫ್ರೇಮನ್ನು, +ಸ್ಕೂಟರನ್ನು, ಕಾರನ್ನು, ಕವಿತೆಯನ್ನು, ಬಂಗಲೆ +ಯನ್ನು, ಆರೋಗ್ಯವನ್ನು, ಭಾಷಣವನ್ನು, ದಾನ +ಶೂರತ್ವವನ್ನು, ಹೀಗೆ ಯಾರ ಬಳಿ ಹೋಗು +ತ್ತೀರೋ ಅವರ ವಿಶಿಷ್ಟ ಗುಣಗಳನ್ನು ಸ್ತುತಿಸಿ. +ಆಗಲೂನಿಮ್ಮ ಕೆಲಸವಾಗದಿದ್ದಲ್ಲಿ ನಿಮಗೆ ಬೆಣ್ಣೆ +ಹಚ್ಚುವ ಕಲೆ ಗೊತ್ತಿಲ್ಲ, ಹೊಗಳುವ, ಸ್ತುತಿಗೈ +ಯುವ ಕೆಲಸಕ್ಕೆ ನೀವು ಹೊಸಬರು ಅಥವಾ +ನಾಲಾಯಕ್ಕು ಎಂದು ಹೇಳಬೇಕಾಗುತ್ತೆ. + +ತಮ್ಮ ಕೆಲಸಕ್ಕೆಂದು ಬರುವ ಜನ, ಪೂಸಿಗಾ +ರರು, ಶ್ಯಾನುಭೋಗ, ಪಟೇಲ-ಗೌಡರೇ +ಮುಂತಾದವರ ಮನೆಗಳಿಗೆ, ಪರೀಕ್ಷೆಯ ಫಲಿ +ತಾಂಶಗಳು ಹೊರಬೀಳುವ ಸಮಯದಲ್ಲಿ +ಮೇಷ್ಟ್ರುಗಳ ಮನೆಗೆ ಬೆಣ್ಣೆ, ತರಕಾರಿಗಳನ್ನು ತೆಗೆ +ದುಕೊಂಡು ಹೋಗಿ ಕೊಡುತಿ ಶಿದ್ದುದನ್ನು ನಾನು +ನೋಡಿದ್ದೇನೆ. ಆಗ ಅಷ್ಟ ರಿಂದಲೇ ಕೆಲಸವಾಗು + + +20 + + +ಇತೆ. + + +ಹಾಸ + +ತ್ತಿತ್ತು. ಈಗ ಬೆಣ್ಣೆಯ ಜತೆಗೆ ಬೆಣ್ಣೆಯಂಥ ik, +ಮಾತುಗಳೂ ಬೇಕು. ಇತ್ತೀಚೆಗೆ ಈ ಹೊಗಳುಭ +ಟ್ಟರು ತಮ್ಮ ಕೆಲಸ ಆಗಬೇಕಾದ ಮನುಷ್ಯರ +ಹೆಂಡತಿಯರನ್ನು ಒಲಿಸಿಕೊಳ್ಳುವ ಪ್ರಯತ್ನ +ಮಾಡುತ್ತಿದ್ದಾರೆ. ಕೆಲವು ಹೊಗಳುಭಟ್ಟರು +ಇದನ್ನೇ ಅಪ್ರೂವ್‌ ಮಾಡಿದ್ದಾರೆ. “ಥ್ರೂ +ಪಾ,ಪರ್‌ ಚಾನೆಲ್‌' ಹೋಗಿ ನೋಡಿ, ಕೆಲಸ +ಆಗೇ ಆಗುತ್ತದೆ. ತಮ್ಮ ಹೊಗಳಿಕೆಯ ಹೊನ್ನ +ಶೂಲದಿಂದ ಅಧಿಕಾರಿಯ "ಬೆಟರ್‌ ಹಾಫ್‌'ನ್ನು +ಒಲಿಸಿಕೊಳ್ಳಿ; ಮುಖ್ಯವಾಗಿ ಅವರ ಎದುರಿನಲ್ಲಿ +ಅವರ ಗಂಡನನ್ನು ಹೊಗಳಿ, ಆಗ ನೋಡಿ ನಿಮ್ಮ +ಕೆಲಸ ಹೇಗೆ ಆಗುತ್ತೆ ಅಂತ ಹೇಳುತ್ತಿದ್ದಾರೆ. +ಬಿಹಾರಿ ಎಂಬ ಹಿಂದಿ ಕವಿ ಹೀಗೆ ಮಾಡಿದ್ದಾನೆ. +ರಾಧಾ ಸ್ತುತಿಯ ಮೂಲಕವೇ ತನ್ನ "ಸತಸಈ' +ಯನ್ನು ಆರಂಭಿಸಿದ್ದಾನೆ. ಬರಿ ಹೊಗಳಿಕೆಯಿಂ +ದಲೇ ನಿಮ್ಮ ಕೆಲಸವಾಗುವುದರಲ್ಲಿ ಅನುಮಾನ +ಕಂಡು ಬಂದರೆ, ಅವರಿಂದ ಯಾವುದಾದರೂ +ಸಮಾರಂಭದ ಉದ್ಭಾಟನೆ ಮಾಡಿಸಿ, ಬಹುಮಾ +ನದ ವಿತರಣೆ ಮಾಡಿಸಿ, ಮಾತುಗಳಿಲ್ಲದ +ಯಾವುದೇ ಕಾರ್ಯಕ್ರಮವಿದ್ದರೆ ಅವರನ್ನು +ಕರೆಸಿ, ಹಾರ ಹಾಕು(ಕಿಸು)ವ ಸಂದರ��ಭದಿಂದ +ವಂಚಿತರಾಗಬೇಡಿ. + +ಹೊಗಳಿ, ಮುಖಸ್ತುತಿ ಮಾಡಲು, ಬೆಣ್ಣೆ +ಹಚ್ಚಲು ಶಬ್ದಗಳಿಗಾಗಿ ತಡಕಾಡುವ ಬಡಪಾಯಿ +ಗಳಿಗಾಗಿ ಇನ್ನೊಂದು ಮಾರ್ಗವೂ ಇದೆ. ಇದು +ಆಪದ್ಧನವಿದ್ದಂತೆ, ತೀರಾ ಅವಶ್ಯಕತೆಯಿದ್ದಾಗ +ಮಾತ್ರ ಇದನ್ನು ಪ್ರಯೋಗಿಸಬೇಕು. ಇದೆಂದರೆ +ಪರನಿಂದೆ. ಪರನಿಂದೆಯಿಂದ ಸಿಗುವಷ್ಟು ಸುಖ, +ಲೋಕೋತ್ತರವಾದ ಆನಂದ ಇನಾ ) ವುದರಲ್ಲೂ +ಸಿಗುವುದಿಲ್ಲ: ವೆಂದೇ ಆಧುನಿಕ ವಿಮರ್ಶಕರ ಅಭಿ +ಪ್ರಾಯ. ಕಾವ್ಯ ಶಾಸ್ತ್ರದಲ್ಲಿ ನವರಸಗಳ ಉಲ್ಲೇ +ಖವಿದೆ. ಅವಕ್ಕೆ ಇನ್ನಷ್ಟು ರಸಗಳನ್ನು ಸೇರಿಸಲು +ವಿದ್ವಾಂಸರು ವಾದ- ಪ ರೃತಿವಾದ ಮಾಡುತ್ತಿ +ದ್ದಾರೆ. ಅವರು ಸಮರ್ಥಿಸುವ "ರಸ' ಗಳನ್ನು +ಸೇರಿಸುವುದರ ಜೊತೆಗೆ "ನಿಂದಾರಸ 'ವನ್ನೂ +ಸೇರಿಸಿ ಎಂದು ಇತ್ತೀಚೆಗೆ ಈ ರಸದ ಸಮರ್ಥ + + +ಕಸ್ತೂರಿ + + +ಕರು ಹಿಂದಿನವರು ಕೇಳುತ್ತಿದ್ದಾರೆ. ಶೃಂಗಾರ: +ವನ್ನು ರಸರಾಜ ಎಂದು ಕರೆದಿದ್ದರೆ, ಆಧುನಿಕ +ನಿಂದಾ ರಸಾನುಭವಿಗಳು ನಿಂದಾರಸವೇ "ರಸರಾ +ಜ' ಅನ್ನುತ್ತಿದ್ದಾರೆ. ನಿಂದಾರಸದ ನಿಷ್ಪತ್ತಿ ಬಹಳ +ಸುಲಭವಾಗಿ ಆಗುತ್ತದೆ. ಯಾರಿಂದ ನಿಮಗೆ ಕೆಲ +ಸವಾಗಬೇಕೋ ಅವರ ಮುಂದೆ ಅವರ ಮಿತ್ರ +ರನ್ನು ಮತ್ತು ಶತ್ರುಗಳನ್ನು ಸಮಭಾವದಿಂದ +ನಿಂದಿಸಿ, ನಿಂದಿಸುತ್ತಲೇ ಮಧ್ಯೆ ಮಧ್ಯೆ ಅವರನ್ನು +ಹೊಗಳಿ, ಆಗ ನೋಡಿ ಅವರ ಮುಖ, ಬಿರಡೆ +ಯನ್ನು ತೆಗೆದ ಕೂಡಲೇ ಒಂದಿಷ್ಟು ಉಪ್ಪು ಹಾಕಿ +ದರೆ ಕೋಕಾಕೋಲಾ ಮೇಲಕ್ಕೆ ಚಿಮ್ಮಿ ಬರುವಂತೆ +ಇವರ ಮುಖದಲ್ಲೂ ಅಸೀಮ ಸಂತೋಷ ಲಾಸ್ಯ +ವಾಡತೊಡಗುತ್ತದೆ, “ನಗಿ ನವಿಲು' ನರ್ತಿಸತೊ +ಡಗುತ್ತದೆ. ಭಗವಾನ್‌ ಬುದ್ಧನ ಮುಖದಲ್ಲೂ +ಕಾಣದ ಅಲೌಕಿಕ ಆನಂದ ಅವರ ಮುಖದಲ್ಲೂ +ಕಾಣುತ್ತದೆ, ಕಿವಿಗಳು ತನ್ಹಯವಾಗಿ ಬಿಡುತ್ತವೆ. +ಅದರಲ್ಲೂ “ತಾನುಕಳ್ಳ ಪರರ ನಂಬ'ದ ಸ್ವಭಾವ +ದವರು ಬೇರೆಯವರ ನಿಂದನೆಯಾಗುತ್ತಿರುವಾಗ +ಅಮೃತಪಾನ ಮಾಡಿದಷ್ಟು ಸುಖವನ್ನು ಅನುಭ +ವಿಸುತ್ತಾರೆ. ರಾಜಕೀಯ ಕ್ಷೇತ್ರದಲ್ಲಂತೂ ಪರರ +ನಿಂದೆಗೆ ಎಲ್ಲಿಲ್ಲದ ಸ್ಥಾನ, ಗೌರವ. ಯಾವುದೇ +ಪಕ್ಷದವರು ಭಾಷಣ ಮಾಡಲಿ, ಇನ್ನೊಂದು +ಪಕ್ಷದವರನ್ನು ವಾಚಾಮಗೋಚರ ನಿಂದಿಸುವು +ದನ್ನೇ ತಾನೇ ಮಾಡುವುದು? ಈ ನಿಂದಾರಸ +ದಲ್ಲಿ ಶ್ರೋತೃಗಳು ತನ್ಮಯರಾಗಿ ಚಪ್ಪಾಳೆ ತಟ್ಟು +ವುದನ್ನು ನೀವೂ ನೋಡಿರಬೇಕಲ್ಲವೆ? ರಾಜಕಾ +ರಣಿಗಳು ಕುರ್ಚಿಯನ್ನು ಪಡೆದುಕೊಳ್ಳಲು ಸಹಾ +ಯವಾಗುವುದೇ ಈ ನಿಂದಾರಸ ಅಥವಾ ಹೊಗ +ಳುರಸ. + +ಹೊಗಳುವಿಕೆ ಅಥವಾ ಮುಖಸ್ತುತಿಯ ಕಲೆ +ಯಲ್ಲಿ ಪಂಡಿತರಲ್ಲದವರು ಏನು ಮಾಡಬೇಕು +ಗೊತ್ತೇನು? ಕೆಲಸ ಯಾರಿಂದ ಆಗಬೇಕೋ +ಅವರ ಚಮಚಾಗಳಾಗಬೇಕು. ಚಮಚಾಗಳೆಂ +ದರೆ ಆಧುನಿಕ ಪರಿಭಾಷೆಯಲ್ಲಿ ದಾಸಾನುದಾಸ +ನಾಗುವುದು ಎಂದರ್ಥ. ದಾಸ್ಯ ಭಕ್ತಿಯ ಪ್ರತೀ +ಕವೇ ಚಮಚಾಗಿರಿ. ಚಮಚಾಗಿರಿ ಮಾಡುವುದೂ + + +ಮಾರ್ಚ್‌ 1991 + + + + + +ಬಗೆದಿರಲಿಲ್ಲ ನಾನು- +ನನ್ನೆದೆಯ ಸೌಧಕ್ಕೆ +ನೀನು ಜ್ಯೋತಿಯಾಗದೇ + + +ಜ್ವಾಲೆಯಾಗುತ್ತಿ € ಎಂದು +- ಅಶೋಕ ಸಮಗಂಡಿ + + +ಒಂದು ಬಗೆಯ ಖುಷಾಮದಿಯೇ. ಬೆಣ್ಣ��� +ಹಚ್ಚುವ ಒಂದು ವಿಧ, ವ್ಯಾಕರಣದ ಪರಿಭಾಷೆ +ಯಲ್ಲಿ ಹೇಳುವುದಾದರೆ ಕ್ರಿಯೆ. ಉದಾಹರಣೆಗೆ +ಅವರ ಜತೆಯಲ್ಲಿ ನೀವು ಯಾವುದಾದರೂ +ಒಂದು ದೇವಸ್ಥಾನಕ್ಕೆ ಹೋದಿರಿ ಎಂದಿಟ್ಟು +ಕೊಳ್ಳಿ. ಅವರಿಗಿಂತಲೂ ಮುಂಚೆ ಬಂದು ಅವರ +ಚಪ್ಪಲಿಗಳನ್ನು ಹುಡುಕಿಟ್ಟು ಹಾಕಿಕೊಳ್ಳಲು +ಹೇಳಿ. ಅವರಿಗೆ ದಾರಿ ಮಾಡಿಕೊಡಿ, ಕಾರು +ಹತ್ತಲು ಬಾಗಿಲು ತೆರೆಯಿರಿ, ಸ್ಕೂಟರ್‌ ಆದರೆ +ಕಿಕ್‌ ಮಾಡಿ ಸ್ಟಾರ್ಟ್‌ ಮಾಡಿ ಕೊಡಿ, ಭಾಷಣ +ಬರೆದು ಕೊಡಿ, ಅವರು ಭಾಷಣ ಮಾಡಲು +ಹೋದಾಗ ಅವರು ಆಡುವ ಪ್ರತಿಯೊಂದು +ಮುಖ್ಯ ಮಾತಿಗೂ ನೀವು ಮೊದಲು ಚಪ್ಪಾಳೆ +ತಟ್ಟಿ ಬೇರೆಯವರೂ ತಟ್ಟುವಂತೆ ಪ್ರೇರೇಪಿಸಿ. +ಜೋಕು ಹೇಳಿದರೆ ಮೊದಲು ನೀವು ನಗಿ, +ನಿಮ್ಮನ್ನು ನೋಡಿಕೊಂಡು ಬೇರೆಯವರೂ ನಗು +ತ್ತಾರೆ. ಅವರಿಗೆ ಹಾರ ಹಾಕಿದಾಗ ಅದನ್ನು ಅವರ +ಕೆ ಯಿಂದ ತೆಗೆದುಕೊಂಡು ಪಕ್ಕಕ್ಕಿಡಿ. ಅಕಸ್ಮಾತ್‌ +ಯಾರಾದರೂ ಕೋಳಿ ಮೊಟ್ಟೆ ಯನ್ನೋ +ಟೊಮ್ಕಾಟೊ ಹಣ್ಣನ್ನೊ € ಎಸೆದರು ಅನ್ನಿ, + + +ಅದನ್ನು ತೆಗೆದು ಒರೆಸಿ. ಹೊಗಳಿಕೆ ಮಾಡುವುದ "- + + +ಕ್ಕಿಂತಲೂ ಹೆಚ್ಚಿನ ಕೆಲಸವನ್ನು ಚಮಚಾಗಿರಿ +ಎಂಬ ಬಟರಿಂಗ್‌ ಮಾಡುತ್ತದೆಯೆಂದು ನಾನಾ +ದರೂನಂಬಿದ್ದೇನೆ. ನಿಮ್ಮ ಹೊಗಳಿಕೆಯ ಮಾತು +ಗಳು ಗಾಳಿಗೆ ಹೋಗಬಹುದು, ಆದರೆ ನಿಮ್ಮ +ಸೇವೆಯನ್ನು ಮರೆಯಲು ಅವರ ಅಂತರಂಗ +ಒಪ್ಪುವುದಾದರೂ ಹೇಗೆ? ಹೀಗಾಗಿ ನಿಮ್ಮ ಕೆಲಸ + + +21 + + +ಆಗಿಯೇ ಆಗುತ್ತದೆ. ಜೊತೆಗೆ ನಿಮ್ಮ ಸಖ್ಯಭಕ್ತಿ +ಮತ್ತು ದಾಸ್ಯ ಭಕ್ತಿ ಯನ್ನು ನೋಡಿದವರು ತಮ್ಮ +ಕೆಲಸ ಮಾಡಿಸಿಕೊಳ್ಳಲು ನಿಮಗೆ ದುಂಬಾಲು +ಬೀಳುತಾರೆ. ರಾಮನಿಗಿಂತ ರಾಮನಾಮ +ದೊಡ್ಡದಲ್ಲವೆ? ಇವತ್ತಿನ ಕಾಲದಲ್ಲಿ ಕೆಲಸ +ಮಾಡಿಕೊಡುವವನಿಗಿಂತ ಮಾಡಿಸಿಕೊಡುವವ +ನಿಗೆ ಹೆಚ್ಚು ಬೆಲೆ, ಮೌಲ್ಯ. ಅವನೇ ಹೆಚ್ಚು +ಚಲಾವಣೆಯಲ್ಲಿರುತ್ತಾನೆ. + + +ಹೊಗಳುಭಟ್ಟರಿಗೆ ಸ್ವಂತ ವ್ಯಕ್ತಿತ್ವ ಇಲ್ಲದಿರು - + + +ವುದನ್ನು ನಾನು ಗಮನಿಸುತ್ತ ಲೇ ಬಂದಿದ್ದೇನೆ. +ನಿಷ್ಠೆಯೆಂಬುದು ಇವರ ಶಬ್ದಕೋಶದಲ್ಲೇ +ಇಲ್ಲ. ಗಾಳಿ ಬಂದ ಕಡೆ ತೂರಿ ಹೋಗುತ್ತಾರೆ. +" ಯಾರಿಂದ ಕೆಲಸವಾಗಬೇಕೋ ಅವರ ಮರ್ಜಿ +ಯನ್ನು ಅನುಸರಿಸಿ ಸಾಗುತ್ತಾರೆ. "ಗಂಗಾ ಗಯೇ +ಗಂಗಾದಾಸ್‌! ಜಮುನಾ ಗಯೇ ಜಮುನಾದಾ +ಸ್‌' ಅನ್ನುತ್ತಾರಲ್ಲ, ಹಾಗೆ. ಇವರು ಆರು +ಕೊಟ್ಟರೆ ಅತ್ತೆಯ ಕಡೆ, ಮೂರು ಕೊಟ್ಟರೆ +ಸೊಸೆಯ ಕಡೆ. ಆಷಾಢದ ಮೋಡಗಳು ಒಂದೆಡೆ +ನಿಲ್ಲುತ್ತವೆಯೇನು? ಇವರ ವಿನಯ, ನಮ್ರ +ತೆಯ ಬಗ್ಗೆ ಹೇಳುವುದನ್ನೇ ಮರೆತಿದ್ದೆ. ಗುಣಕ್ಕೆ +ಮಾತ್ಸರ್ಯವೇಕೆ? ಇವರು ನಮ್ರತೆಯ ಸಾಕಾರ +ಮೂರ್ತಿಗಳು. ತಿವಿಯದ, ಒದೆಯದ ಸಾಧು +ಗಳು, ಇವರಿಂದ ಯಾರಿಗೂ ಕೇಡಿಲ್ಲ. ಅಂದ +ಮೇಲೆ ಅವರು ಸಮಾಜಕ್ಕೆ ಹೊರೆಯಲ್ಲ, ಶಾಪ +ವಲ್ಲ. +ಪರಂಪರಾಗತವಾಗಿ ಯುಗಯುಗಗಳಿಂದ +ಅನೂಚಾನವಾಗಿ ಹೊಗಳಿಕೆಯ ಈ ಕಲೆ, ಮುಖ +ಸ್ತುತಿ ಮಾಡುವ ವಿದ್ಯೆ ಬಾಯಿಂದ ಬಾಯಿಗೆ, +` ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿದೆ. + + +- ಇದಿಲ್ಲದ ಯಾವ ಯುಗವೂ ಇಲ್ಲ. ಆದರೂ ಈ + + +ಅಣ್ವಸ್ತಗಳ ���ಿಡಿದು ಹೊರಟವರ ತಲೆಯ ನುಣ್ಣಗೆ ಮಾಡಿ +ಲಿಂಬಿ ಹುಳಿಯನು ಹಿಂಡಿ, ಸುಣ್ಣದ ಪಟ್ಟಿ ಎಳೆದು +ಕತ್ತೆಯ ಮೇಲೆ ತಂದು ವಿಶ್ವ ಸಂಸ್ಥೆಯ ಮುಂದೆ ಮೆರೆಸೋಣ. +ನಮ್ಮ ಬೆಂಬಲಕಿಹನು ಅಂಬಿಗರ ಚೌಡಯ್ಯ. + + +ಕಲೆಯ ಬಗ್ಗೆ ಚರ್ಚೆ ನಡೆದಿರುವುದು ನನ್ನ ಗಮ +ನಕ್ಕೆ ಬಂದಿಲ್ಲ. ಆದರೇನಂತೆ, ಇದು ಬದುಕಿದೆ. +ಜನರ ನರನಾಡಿಗಳಲ್ಲಿ ಎಷ್ಟರ ಮಟ್ಟಿಗೆ ಬೆರೆತಿದೆ +ಅಂದರೆ ಗ್ರಾಂಥಿಕ ಕಲೆಗಳು ಹೇಳ ಹೆಸರಿಲ್ಲದಂತೆ +ಹೋದರೂ ಈ ಕಲೆ ಹೋಗುವುದಿಲ್ಲ, ಅಳಿಸುವು +ದಿಲ್ಲ. ದಿನದಿನಕ್ಕೆ ಪರಿಷ್ಕೃತವಾಗುತ್ತ, ಹೊಸ +ಹೊಸ ವಿಧಾನಗಳನ್ನು ಆವಿಷ್ಯರಿಸಿಕೊಳ್ಳುತ್ತ +ಸಾಗುತ್ತಿದೆ. ನಮ್ಮ-ನಿಮ್ಮ ಮಧ್ಯೆ ಮಹಾನ್‌ +ಹೊಗಳುಭಟ್ಟರು ಅಪ್ರತಿಮ ಸ್ತುತಿ ಗಾಯಕರು +ಇಲ್ಲವೇನು? ಖುಷಾಮದಿ ಕಲೆಯಲ್ಲಿ ರುಸ್ತು +ಮರು, ಬೆಣ್ಣೆ ಹಚ್ಚುವ ಕಲೆಯಲ್ಲಿ ಉಸ್ತಾದರ +ಕೊರತೆಯೇನು? ಇವರೆಲ್ಲರ ಕೈ ಬಾಯಿಗಳಲ್ಲಿ +ಹೊನ್ನ ಶೂಲಗಳಿವೆ. ಕವಿ ನಿಸಾರ್‌ ಅಹಮದ್‌ +ಅವರ "ನಗ್ತೀರ ನನ್‌ ಹಿಂದೆ?' ಎಂಬ ಕವಿತೆ +ಯಲ್ಲಿ ಹೊಗಳುವಿಕೆ, ಭಟ್ಟಂಗಿತನ, ಚಮಚಾ +ಗಿರಿ, ಖುಷಾಮದಿ ಇತ್ಯಾದಿ ಏನೆಲ್ಲ ಇದೆಯೋ +ಅವನ್ನೆಲ್ಲ ಮಾಡಿದ ಒಬ್ಬ ಡಿಗ್ರಿಧಾರಿಯ +ಗೋಳನ್ನು, ಅವನು ಬದುಕಿನಿಂದ ಕಲಿತ ಪಾಠ +ವನ್ನು ಅತ್ಯಂತ ಮಾರ್ಮಿಕವಾಗಿ ವರ್ಣಿಸಿದ್ದಾರೆ. +"ನಗ್ಮೀರ ನನ್‌ ಹಿಂದೆ? ನಗ್ರಯ್ಯಾ ನಗ್ರಿ +ಸುಮ್ನೆ ಸಿಕ್ಲಿಲ್ಲ ಹೆಸ್ಟ್‌ ಹಿಂದಿನ್‌ ಡಿಗ್ರಿ +ಮೂರು ವರ್ಷ ಪ್ರೊಫೆಸರ್ರ ನಾಯಿಗೆ ಸ್ನಾನ +ಹಿರಿ ಮಗನ್‌ ಚೌಲಕ್ಕೆ ಮಖ್ಮುಲ್‌ ಜಮ್ಸಾನ +ಇನ್ನವರ ಮೈದುನನ್ನೆ ಸಿನಿಮಾಗಾನ +ಪ್ರತಿದಿನ ಒಪ್ಪಿದೀನಿ ಅಮ್ಮಾವ್ರಿಗೆ ಸ್ನೋನ +ಹೊಗಳುವವರಿಗೆ ಜಯವಾಗಲಿ, ಬೆಣ್ಣೆ +ಹಚ್ಚುವವರಿಗೆ ಶುಭವಾಗಲಿ, ಖುಷಾಮದಿಗಳ +ಬಾಳು ಬೆಳಗಲಿ. ಹೊಗಳಿಕೆಯ ಹೊನ್ನ ಶೂಲ +ಗಳು ಬರಲಿರುವ ದಿನಗಳಲ್ಲಿ ಜಗತ್ತಿನ ತುಂಬಾ +ವಿಜೃಂಭಿಸಲಿ ಎಂಬುದೇ ನನ್ನ ಆಸೆ. 9 + + + + + + +ಚೆನ್ನವೀರ ಕಣವಿ +("ಕಾಲ ನಿಲ್ಲುವುದಿಲ್ಲ? ಕವನದಿಂದ) + + +ಕಸ್ತೂರಿ + + + + + +STATEMENT ABOUT OWNERSHIP AND OTHER PARTICULARS +ABOUT MONTHLY KASTURI TO BE PUBLISHED IN THE + + +FIRST ISSUE EVERY YEAR-AFTER THE LAST DAY OF FEBRUARY. + + +FORM IV +(See Rule 8) + + +1. Place of Publication +2. Periodicity of is Publication + + +3. Printers Name + + +Whether citizen of India? +Address + + +4. Publisher's Name + + +Whether citizen of India? +Address + + +5. Editors Name + + +Whether citizen of India? +Address + + +who own the newspapers and +partners or share-holders +holding more than one percent +of the total capital. + + +Name and Address of individuals + + +: Hubli +: ‘Monthly +: B.S. Savanoor + + +ಹಂ +: Samyukta Karnataka, + + +Koppikar Road, +Hubli - 580 020 + + +: B.S. Savanoor +ನ Yes +: Samyukia Karnataka, + + +Koppikar Road, +Hubli - 580 020. + + +: RA. Upadhya +Yes +: Samyukta Karnataka, + + +Koppikar Road, +Hubli - 580 020. + + +: Loka Shikshana Trust, + + +Koppikar Road, Hubli +Board of Trustees: + +Sri AR. Badarinarayan, +Chairman. + +Sri B.D. Jatti, Trustee +Sri S.P. Bhat, Trustee +Sri G.M. Patil, Trustee +Sri Nittur Srinivas Rao, +Trustee + + +1, B.S. Savanoor hereby declare that the particulars given above are truc 10 + + +the best of my knowledge and belief. + + +ಈ + + +HUBLI +DATED : 1.3.1991 + + +ಮಾರ್ಚ್‌ 1991 + + + + + +B.S. Savanoor . + + +Signature of Publisher + + + + + + + + +ಬಯಸದಿರು ಮತ್ತೆ ಅಂಥ ಪ್ರೀತಿ ... + + +ಪ್ರಿಯೆ, ಬಯಸದಿರು ಮತ್ತೆ ಅಂಥ ಮೊದಲ ಪ್ರೀತಿ +ನೀನಿದ್ದರೆ ಬದುಕು ಹೊಳಪೆಂದು ತಿಳಿದಿದ್ದೆ ನಾನು +ನೀ ನೀಡಿದ ನೋವ ವರದಾನದ ಮುಂದೆ +ಲೋಕದೆಲ್ಲ ವ್ಯಥೆ ಹಿಂದೆ, ಹಿಂದೆ + + +| ನಿನ್ನ ಮುಖದಲ್ಲಿ ಹಾಯುತ್ತಿತ್ತು ಸರ್ವಖಯತು + +ನಿನ್ನ ಕಣ್ಣ ಚೆಲುವ ಮುಂದಿತ್ತು ಬೇರಾವ ಚೆಲುವು +ನನ್ನವಳಾಗಿದ್ದರೆ ನೀನು ಸೌಭಾಗ್ಯವೇ ಶರಣಾಗುತ್ತಿತ್ತು +ಹೀಗಾಗಲಿಲ್ಲವಾದರೂ ಮನಸ್ತು ಹೀಗೆ ಬಯಸಿತ್ತು + + + + + + +ಪ್ರೀತಿ ಯಾತನೆಯ ಮೀರಿ ಇನ್ನೆಷ್ಟೋ ದುಃಖಗಳಿವೆ +ಇನ್ನೆಷ್ಟೋ ಸಂಭ್ರಮಗಳಿವೆ ಮಿಲನ ಸಂಭ್ರಮವ ಮೀರಿ +ಸೆಳೆಯುತ್ತಿವೆ ಅನಾದಿಯಿಂದ ಅಸಂಖ್ಯಾತ ತಂತ್ರ +"ಶಿಕರಾಳ ರೂಪಕ್ಕೆ ರೇಷ್ಮೆ ಯುಡಿಗೆ ತೊಡಿಸಿದಂತೆ + + +ಓಣಿಓಣಿಗಳಲಿ ಮಾರಾಟಕ್ಕಿವೆ ದೇಹ + +ರಕ್ತ ಸ್ನಾನವ ಮಾಡಿ ಮಣ್ಣರಾಶಿಯಲಿ ಹೂರಳಿ +ರೋಗರುಜಿನಗಳಲಿ ಬೆಂದು ಬಂದಿದೆ ದೇಹ +ಹಳೆ ಗಾಯವೊಡೆದು ಸೋರುತ್ತಿದೆ ಕೀವು + + +ಪ್ರಿಯೆ ಈಗಲೂ ನೀನು ಅತಿ ಚೆಲುವೆ ಕೋಮಲೆ ; (1! |, +ಆದರೂ, ಅತ್ತಲೂ ಹೊರಳುತ್ತಿವೆ ಕಣ್ಣು ಏನು ಮಾಡಲೆ? .." '/ (1! 1". + + +ಪ್ರೀತಿ ಯಾಚನೆಯ ಮೀರಿ ಇನ್ನೆಷ್ಟೋ ದುಃಖಗಳಿವೆ +ಇನ್ನೆಷ್ಟೋ ಸಂಭ್ರಮಗಳಿವೆ ಮಿಲನ ಸಂಭ್ರಮವ ಮೀರಿ +ಪ್ರಿಯೆ, ಬಯಸದಿರು ಮತ್ತೆ ಇಂಥ ಮೊದಲ ಪ್ರೀತಿ +ನೀನಿದ್ದರೆ ಬದುಕು ಹೊಳಪೆಂದು ತಿಳಿದಿದ್ದೆ ನಾನು. +ಉರ್ದ : ಫಯಾಜ್‌ ಅಹಮದ್‌ ಫಯಾಜ್‌ +ಕನ್ನಡಕ್ಕೆ : ಎಂ. ಆರ್‌. ಕಮಲ + + +24 +ಕಸ್ತೂರಿ + + + + + +ರಾಸಾಯನಿಕ ಅಸ್ತ್ರಗಳನ್ನು ಜಾಗತಿಕ ಮಟ್ಟ +ದಲ್ಲಿ ಸಾರ್ವತ್ರಿಕವಾಗಿ ನಿಷೇಧಿಸುವ ಸಲುವಾಗಿ +ಸದ್ಯ ಜಿನೀವಾದಲ್ಲಿ ಒಪ್ಪಂದವೊಂದು ರಚನೆ +ಯಾಗುತ್ತಿದೆ. ಈ ಮಧ್ಯೆ ಸೋವಿಯತ್‌ ರಶಿಯಾ +ಮತ್ತು ಅಮೆರಿಕಾ "ಮೌನವಾಗಿ ಸಾವನ್ನು' ಹರ +ಡುವ ಈ ಮಾರಕಾಸ್ತ್ರಗಳ ಸಂಗ್ರಹವನ್ನು ಶೇಕಡಾ +80ರಿಂದ ಶೇಕಡಾ 90ರಷ್ಟು ಅಂದರೆ ಸುಮಾರು + + +5000 ಟನ್‌ ವಿಷಯುಕ್ತ ರಾಸಾಯನಿಕ ಅಸ್ತ್ರಗ ' + + +ಳನ್ನು ನಿರ್ನಾಮಗೊಳಿಸಲು ಒಪ್ಪಂದಕ್ಕೆ ಸಹಿ +ಹಾಕಿವೆ. + + + + + +ರಾಸಾಯನಿಕ ಅಸ್ತ್ರಗಳ ಪೈಕಿ "ನರ್ವ್‌ಗ್ಯಾಸ್‌' +ಎಂಬ ಸಮರಾನಿಲಗಳು ಪ್ರಮುಖವಾಗಿವೆ. ಅವು +ಮಾನವನ ನರಮಂಡಲದ ಮೇಲೆ ಅಪಾರ ಹಾನಿ +ಉಂಟುಮಾಡುತ್ತವೆ. ಇಂತಹ ಭೀಕರ ಮಾರಕಾ +ಸ್ವಗಳನ್ನು ನಾಶಗೊಳಿಸುವ ಸಲಹೆಯನ್ನು +ಎಲ್ಲರೂ ಸ್ವಾಗತಿಸುತ್ತಿದ್ದಾರೆ. ಹಳೆಯ ರಾಸಾ + + + + + + + + +ಪ್ರಾಣಾಂತಿಕವಾದ ರಾಸಾಯನಿಕ ಅಸ್ತ್ರಗಳ ದಾಸ್ತಾನು + + +ಪೋ AOS + + + + + +ಸಂಗ್ರಹವನ್ನು ನಾಶಗೊಳಿಸುವ + + +ಇ ರಶಿಯಾ ಮತ್ತು 'ಅಮೆರಿಕಾ ರಾಷ್ಟ್ರಗ +೪ಿಗೆ ಸಾಕಷ್ಟು ಅನುಭವವಿದೆ. ರಶಿಯಾದ +ವೋಲ್ಗಾ ವಲಯದಲ್ಲಿ ಚಪಾಯೆವ್ಸ್‌ಕ್‌ ನಗರ +ದಿಂದ 12 ಕಿಲೋ ಮೀಟರ್‌ ದೂರದಲ್ಲಿ “ನರ್ವ್‌ +ಗ್ಯಾಸ್‌'ಗಳ ನಾಶಕ್ಕೆ ನೆರವಾಗುವ ವಿಶೇಷ ತಂತ್ರ +ಜ್ಞಾನ ರೂಪಿಸಲು ಕಾರ್ಹಾನೆಯೊಂದನ್ನು +ನಿರ್ಮಿಸಲಾಗಿದೆ. ಈ ಕಾರ್ಯಾನೆಯ ನಿರ್ಮಾ +ಣಕ್ಕೆ 50 ಮಿಲಿಯ ರೂಬಲ್‌ ವೆಚ್ಚವಾಗಿದೆ. ಈ +ಕಾರ್ಯಾನೆಯು ತಜ್ಞರಿಗೆ ತರಬೇತಿ ನೀಡುವ +ಹಾಗೂ ಸಮರಾನಿಲ ನಾಶಗೊಳಿಸುವ ತಂತ್ರಜ್ಞಾ +ನವನ್ನು ರೂಪಿಸುವ ಕೇಂದ್ರವಾಗಲಿದೆ. +ಮೊದಲು ಪ್ರತಿಯೊಂದು ರಾಸಾಯನಿಕ ಅಸ್ತ್ರ +ಸಿಡಿತಲೆ (ವಾರ್‌ಹೆಡ್‌) ಪ್ರತ್ಯೇಕ ಪ್ರತ್ಯೇಕವಾಗಿ +ನಾಶಗೊಳಿಸುತ್ತಾರೆ. ಎರಡನೇ ಹಂತದಲ್ಲಿ +SG ಅಸ್ತ್ರಗಳಲ್ಲಿ ತುಂಬಿರುವ ವಿಷ +ವನ ನ್ನು ಹೊರತೆಗೆದು ಅವನ್ನು ಮಿಲಿಟರಿ ಬಳಕೆಗೆ +ನಿರುಪಯುಕ 5 ಗೊಳಿಸಲಾಗುವುದು. ಸಮರಾನಿ +. ಲಗಳಿಂದ ವಿಷಯುಕ್ತ ಅಂಶಗಳನ್ನು ತೆಗೆದ ಬಳಿಕ +೨ವುಗಳನ್ನು ನಾಶಗೊಳಿಸಿದರೆ ಪರಿಸರಕ್ಕೆ +ಯಾವುದೇ ವಿಧದಲ್ಲಿಯೂ ಾನಯಾಸುವು + + +26 + + +ಬಿಲ್ಲ. ನರ್ವ್‌ಗ್ಯಾಸ್‌ನಂತಹ ಭೀಕರ ರಾಸಾಯ +ನಿಕ ಅಸ್ತ್ರಗಳನ್ನು ನಾಶಗೊಳಿಸುವ ಸಂದರ್ಭ +ದಲ್ಲಿ ಆಸುಪಾಸಿನ ವಲಯಗಳಲ್ಲಿ ನೆಲೆಸಿರುವ +ಜನರ ಜೀವಕ್ಕೆ ಭದ್ರತೆ ಒದಗಿಸುವುದು ಹಾಗೂ +ಪರಿಸರ ಸುರಕ್ಷತತೆ ಕಾಯ್ದುಕೊಳ್ಳುವುದು ಬಹಳ +ಮಹತ್ವದ ಅಂಶವಾಗಿವೆ. ಈ ನಿಟ್ಟಿನಲ್ಲಿ ಸೋವಿ +ಯೆತ್‌ ಮತ್ತು ಅಮೆರಿಕಾ ತಜ್ಞರು ಸಮಾನ ಎಧಾ +ನವೊಂದನ್ನು ರೂಪಿಸಲು ಯತ್ನಿಸುತ್ತಿದ್ದಾರೆ. +ತೀರಾ ಈಚೆಗಿನವರೆಗೂ ರಶಿಯಾ ಮತ್ತು ಅಮೆ +ರಿಕಾ ಅವು ಹೊಂದಿರುವ ರಾಸಾಯನಿಕ ಅಸ್ತ್ರ +ಸಂಗ್ರಹದ ಬಗ್ಗೆ ರಹಸ್ಯತೆ ಕಾಯ್ದುಕೊಂಡು +ಬಂದಿದ್ದವು. ಇಂದು ಅವು ರಾಸಾಯನಿಕ ಅಸ್ತ್ರ +ಗಳ ಸಂಗ್ರಹ ಹಾಗೂ ಅವುಗಳ ನಿರ್ಮೂಲನಕ್ಕೆ +ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಗಳನ್ನು +ಬಹಿರಂಗಗೊಳಿಸಿವೆ. + +ಸೋವಿಯೆತ್‌ ರಶಿಯಾದಲ್ಲಿ ರಾಸಾಯನಿಕ +ಅಸ್ತ್ರಗಳನ್ನು ದಾಸ್ತಾನು ಮಾಡಿದ ಶಸ್ತ್ರ ಕೋಠಿ +ಎಲ್ಲಿದೆ ಎಂಬುದು ಈತನಕ ಕಟ್ಟುನಿಟ್ಟಾದ ರಹಸ್ಯ +ವಾಗಿತ್ತು. ಆದರೆ ಇಂದು ಆ ಸ್ಥಳ ರಹಸ್ಯವಾಗಿ +ಉಳಿದಿಲ್ಲ. ಕೇವಲ 13,00 ಜನಸಂಖ್ಯೆಯಿರುವ +ಕಂಬಾರ್ಕ ಪಟ್ಟಣದಲ್ಲಿ ಲ್ಯೂಯಿಸೈಟ್‌ ರಾಸಾ +ಯನಿಕ ಅಸ್ತ್ರ ಸಂಗ್ರಹವಿರುವ ಅಸ್ತಕೋರಠಿ ಇದೆ. + +ಕಂಬಾರ್ಕ್‌, 18ನೇ ಶತಮಾನದ ಮಧ್ಯಭಾಗ +ದಲ್ಲಿ ಸ್ಥಾಪನೆಯಾದ ಹಳೆಯ ರಶಿಯನ್‌ +ಪಟ್ಟಣ. ಕಂಬಾರ್ಕದ ಉತ್ತರ ಹಾಗೂ ಪೂರ್ವ +ಭಾಗಗಳಲ್ಲಿ ದಟ್ಟವಾದ ಕೊನಿಫರಸ್‌ ಕಾಡುಗ +ಳಿವೆ. ಈ ಪಟ್ಟಣದಿಂದ 20 ಕಿಲೋಮೀಟರ್‌ +ದೂರದಲ್ಲಿ ನೆಫ್ತೆಕಾಮಾಸ್ತ್‌ ನಗರವದೆ. +ಮಾಸ್ಕೋ-ಸ್ವೆರ್ದೋವ್‌ಸ್ಕ್‌ ರೈಲು ಮಾರ್ಗ +ಕಂಬಾರ್ಕ ಮೂಲಕ ಹಾದು ಹೋಗುತ್ತದೆ. + +1941ರಲ್ಲಿ ಎರಡನೇ ಮಹಾಯುದ್ಧದ ದಿನಗ +ಳಲ್ಲಿ ಕಂಬಾರ್ಕದಲ್ಲಿ ರಾಸಾಯನಿಕ ಅಸ್ತ್ರ ಕೋಠಿ +ಯನ್ನು ನಿರ್ಮಿಸಲಾಯಿತು. ಇಂದು ಲ್ಯೂಯಿ +ಸೈಟ್‌ ಎಂಬ ಮಾರಕ ರಾಸಾಯನಿಕ ಅಸ್ತ್ರವನ್ನು +ಇಲ್ಲಿ ಸಂಗ್ರಹಿಸಿಡಲಾಗಿದೆ. ಜಿರಾನಿಯಂನ +ವಾಸನೆ ಇರುವ ಕಡು ಕಂದುಬಣ್ಣದ ಈ ದ್ರವ + + +ಕಸೂರಿ + + + + + +ಗಾಳಿಯ ಸಂಪರ್ಕಕ್ಕೆ ಬಂದರೆ, ಚರ್ಮವನ್ನು +ಸ್ಪರ್ಶಿಸಿದರೆ ತಕ್ಷಣ ವ್ಯಕ್ತಿ ಸಾಯುತ್ತಾನೆ. 1950ರ +ಅನಂತರ ಕಂಬಾರ್ಕದಲ್ಲಿ ಹಲವು ಟನ್‌ ತೂಕದ +ಟ್ಯಾಂಕ್‌ಗಳಲ್ಲಿ ರಾಸಾಯನಿಕ ವಿಷಾಸ್ತ್ರಗಳನ್ನು +ಸಂಗ್ರಹಿಸಿಡಲಾಗಿದೆ. + +ಕಂಬಾರ್ಕದಲ್ಲಿರುವ ಕಾರ್ಯಾನೆಯಲ್ಲಿ +ರಾಸಾಯನಿಕ ಅಸ್ತ್ರಗಳನ್ನು ದಾಸ್ತಾನು ಮಾಡಲು +ಪ್ರತ್ಯೇಕ ಉಗ್ರಾಣವಿದೆ. ರಾಸಾಯನಿಕ ಅಸ್ತ್ರಗ +ಳಿಂದ ಸಜ್ಜಾಗಿರುವ ಪಡೆಗಳಿಗೆ ಅಗತ್ಯವಿರುವ +ಬಿಡಿ ಭಾಗಗಳನ್ನು ಪೂರೈಸಲು, ಸಾಧನ ಸಲಕರ +ಣೆಗಳ ಪ್ರತ್ಯೇಕ ವಿಭಾಗವೂ ಅಲ್ಲಿದೆ. + +ಇಂದು ಕಂಬಾರ್ಕ ರಾಸಾಯನಿಕ ಅಸ್ತ್ರ +ಕೋಠಿಯ ಬಗ್ಗೆ ಯಾವ ರಹಸ್ಯವೂ ಉಳಿದಿಲ್ಲ. +ಅಲ್ಲಿ ಸಂಗ್ರಹವಾಗಿರುವ ಅಸ್ತ್ರಗಳನ್ನೆಲ್ಲಾ ನಾಶ +ಗೊಳಿಸಲಾಗುವುದು. ಕೆಲವು ವರ್ಷಗಳ + + +ಲಿಂಗಿ + + + + + + + + + + + +ರಿಪ್ಲೈ (ಕವರ್‌) ಪತ್ರದೊಂದಿಗೆ + + +ಕ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ +ವಿವಿಧ ಜಾಹೀರಾತುಗಳ ಆಶ್ವಾಸನೆಗಳಿಂದ ನಿಮ್ಮ ಸುಖ ದಾಂಪತ್ಯ +ಜೀವನವನ್ನು ಹಾಳು ಮಾಡಿಕೊಂಡಿದ್ದೀರಾ? ಹಾಗೂ ಕಷ್ಟಪಟ್ಟು ಬೆವರು +ಸುರಿಸಿ ಸಂಪಾದಿಸಿದ ಹಣವನ್ನು ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ. +ವಿವಾಹಕ್ಕೆ ಮೊದಲು ಅಥವಾ ವಿವಾಹದ ನಂತರ ಬರುವ ಎಲ್ಲಾ +ರೀತಿಯ ಲೈಂಗಿಕ ಆಸಕ್ತಿ ಕಳೆದುಕೊಂಡು, ದಾಂಪತ್ಯ ಜೀವನದಲ್ಲಿ ನಿರಾ +ಶರಾಗಿ ಚಿಂತಿಸುವಿರಾ? ಲೈಂಗಿಕ ನಿಶ್ಶಕ್ತಿ, ಶೀಘ್ರ ವೀರ್ಯಸ್ವಲನ, ನಿರು +ತ್ಸಾಹ, ಸ್ವಪ್ನಸ್ಟಲನ, ಲೈಂಗಿಕ ನರಗಳ ದೌರ್ಬಲ್ಮ, (V.D.) ಗನೋ + +ತ ರಿಯಾ, ಸಿಫಿಲಿಸ್‌ ಮತ್ತು + +ಜೀವನದಲ್ಲಿ ಬರುವ ಎಲ್ಲಾ ಖಾಯಿಲೆಗಳಿಗೆ ಕರ್ನಾಟಕದ ಹೆಸರಾಂತ, ಎಲ್ಲರಿಗೂ ಗೊತ್ತಿರುವ ಲೈಂಗಿಕ + +ತಜ್ಞ ಡಾ. ಎಂ. ಹೆಚ್‌. ಮಲ್ಲಿಕ್‌ (60%. gd.) ರವರನ್ನು ಇಂದೇ ಭೇಟಿಯಾಗಿರಿ. +ಇವರು ಹಲವಾರು ವರ್ಷಗಳ ವೈದ್ಯಕೀಯ ಅನುಭವಿ. +ವಂಶಪಾರಂಪಯ್ಯವಾಗಿ ಬಂದಿದ್ದು, ಕಳೆದ 180 ವರ್ಷಗಳಿಂದಲೂ ದೇಶಾದ್ಯಂತ ನಡೆಸುತ್ತಿದ್ದಾರೆ. +ಬೆಂಗಳೂರಿನ ಹೆಸರಾಂತ ಅತ್ಕಂತ ಹಳೆಯ ವಿಶ್ವಾಸನೀಯ ಚಿಕಿತ್ಸಾಲಯ. +ನೀವು ಇದಕ್ಕಾಗಿ ಖುದ್ದಾಗಿ ಭೇಟ ಮಾಡಿ ಅಥವಾ ಯಾವುದೇ 'ಊರಿನಿಂದಾಗಲಿ ಕೂಡಲೇ +ವ್ಯವಹರಿಸಿ. ನೀವ್ರ ಇರುವ ಜಾಗದಲ್ಲಿಯೇ ಪೋಸ್ಟ್‌ ಪಾರ್ಸಲ್‌ + + +ಹಿಂದೆಯೇ ರಶಿಯಾ ರಾಸಾಯನಿಕ ವಿಷ ಅಸ್ತ್ರಗಳ +ಉತ್ಪಾದನೆ ನಿಲ್ಲಿಸಿದೆ. ರಶಿಯಾದ ವಿಜ್ಞಾನಿಗಳು +ಹಲವು ವರ್ಷಗಳ ಹಿಂದಿನಿಂದಲೂ ರಾಸಾಯ +ನಿಕ ಅಸ್ತ್ರ ಕೋಠಿಗಳಲ್ಲಿ ಜಮಾವಣೆಯಾಗಿರುವ +ರಾಸಾಯನಿಕ ಅಸ್ತ್ರಗಳನ್ನು ನಾಶಗೊಳಿಸುವ +ಕಾರ್ಯಭಾರದಲ್ಲಿ ತೊಡಗಿದ್ದಾರೆ. + + +ರಾಸಾಯನಿಕ ಅಸ್ತ್ರಗಳನ್ನು ನಾಶ ಮಾಡಲು +ಬಳಸಬಹುದಾದ ಹಲವು ಮಾದರಿಯ ವಿಧಾನಗ +ಳನ್ನು ತಜ್ಞರು ಸೋವಿಯೆತ್‌ ಸಂಸತ್‌ನ ಅವಗಾ +ಹನೆಗಾಗಿ ಸಲ್ಲಿಸಿದ್ದಾರೆ. ಅಂತಹ ತಂತ್ರಜ್ಞಾನ +ವನ್ನು. ಸುಧಾರಿಸುವ ಹಾಗೂ ಅಭಿವೃದ್ಧಿ ಪಡಿ +ಸುವ ದಿಶೆಯಲ್ಲಿ ರಶಿಯಾದ ತಜ್ಞರು ಅಮೆರಿ + + +ಕಾದ ಸಂಶೋಧಕರೊಂದಿಗೆ ಸಹಕರಿಸುತ್ತಿದ್ದಾರೆ. + + + + + + + + + + + + +ಗಡಸು ಇಲ್ಲದಿರುವಿಕೆ ಹಾಗೂ ದಾಂಪತ್ಕ + + + + + +ಇವರ ವೈದ್ಯಕೀಯ ಸೇವೆಯು + + + + + + + +ಮುಖಾಂತರ ಔಷಧಿಯನ್ನು ಪಡೆದು ನಿಮ್ಮ ದಾಂಪತ್ಕ ಜೀವನವನ್ನು ಸುಖಮಯವಾಗಾರಿಸಿಕೊಳ್ಳಿರ. +- ಸೂಚನೆ: ಸನ್‌ ಸಾವಿರದ ಒಂಭೈನೂರ ಎಪ್ಪತ್ತೊಂದರಿಂದ ಇದುವರೆಗೂ ದೇಶಾದ್ಯಂತ ಸಾವಿ + + +" ರಾರು ಜನರ ಸೇವೆ ಸಲ್ಲಿಸಿ ಹೆಸರು ಗಳಿಸಿರುತ್ತಾರೆ. +ಡಾ. ಎಂ. ಹೆಚ್‌. ಮಲ್ಲಿಕ್‌ - + + +ಮಲ್ಲಿಕ್‌ ಡಿಸ್ಬೆನ್ಸರಿ + + +34/2, ಶ್ರೀ ಹರಿರಾಂ ಕಾಂಪ್ಲೆಕ್ಸ್‌, (ಸಾಗರ್‌ ಥಿಯೇಟರ್‌ ಪ���್ಕದಲ್ಲಿ, | +ಕೆಂಪೇಗೌಡ ರಸ್ತೆ, ಬೆಂಗಳೂರು-560 009. | +ಭೇಟಿಯ ಸಮಯ: ಬೆಳಿಗ್ಗೆ 9ರಿಂದ 1ರ ವರೆಗೆ, ಸಂಜೆ 4ರಿಂದ 8 ರ ವರೆಗೆ. | + + + + + +ANS + + +ಭಾನುವಾರ 9ರಿಂದ 1ರ ವರೆಗೆ ಮಾತ್ರ. + + + + + + + + + + + +ಇಲಿಪ್‌ ಡೆವೊನಾ + + +ತೆಳಿನಾಗಿಯೇ ತಪ್ಪಿತಸ್ಥವಲ್ಲದ ನಾಲಗೆ ಎಂಬ +ಅಂಗ ಮಾನವನ ದುರ್ಬಳಕೆಯ ದೆಸೆಯಿಂದಾಗಿ +""ಎಲುಬಿಲ್ಲದ ನಾಲಗೆ ...'' ಎಂದು ವಿನಾಕಾ +ರಣ ಹೀಯಾಳಿಸಿಕೊಂಡಿದೆ. ಹಾಗೆಂದು +ಅದೆಂದೂ ಮುನಿಸಿಕೊಂಡು ಕರ್ತವ್ಯದಿಂದ +ಹಿಂದೆಗೆದದ್ದಿಲ್ಲ. ಆಹಾರದ ರುಚಿಯನ್ನು ಅರಿ +ಯುವುದಷ್ಟೆ € ಅಲ್ಲ, ಮಿದುಳ ಆದೇಶದಂತೆ + + +28 + + + ದೀಪಕ್‌ಸಾಗರ +ಧ್ವನಿಗಳಿಗೆ ಆಕಾರ ಕೊಡುವ ಹೆಚ್ಚುವರಿ ಶ್ರಮ +ವನ್ನೂ ನಾಲಗೆ "ದೂಸರಾ ಮಾತಿಲ್ಲದೆ' ನಿರ್ವಹಿ +ಸುತ್ತದೆ. ಗಂಟಲಿನಿಂದ ಹೊರಬೀಳುವ ಕಚ್ಚಾ + + +ಕಸೂರಿ + + + + + + + + +೫» + + +ರೂಪದ ಧ್ವನಿಗೆ ನಿರ್ದಿಷ್ಟ ಸ್ವರೂಪ ನೀಡುವ +ಮೂಲಕ ಭಾಷೆಗೆ ಅರ್ಥ ಕೆತ್ತುವುದು ನಾಲ +ಗೆಯೇ. ಬಾಯಿಯೊಳಗಿನ ಯಾವ ಭಾಗದಲ್ಲಿ +ಹೇಗೆ, ಎಷ್ಟು ವಿಶಿಷ್ಟವಾಗಿ ನಾಲಗೆ ಒತ್ತುತ್ತ +ದೆಯೋ ಅದರ ಮೇಲಿಂದ ಅಕ್ಷರಗಳು ಉಚ್ಛರಿ +ಸಲ್ಪಡುತ್ತವೆ. + +ಬಾಯೊಳಗಿನ ದಪ್ಪ ಮಾಂಸಲ ಅಂಗವಾದ +ನಾಲಗೆಯ ಬಣ್ಣ ಸಾಧಾರಣವಾಗಿ ಎಳೆಗೆಂಪು. +ಮನುಷ್ಯನಲ್ಲಿ ಜಿಹ್ವಾಸ್ಥಿಗೆ ಸೇರುವ ಅದರ +ಮುಂಭಾಗ ಬೇಕಾದಂತೆ ಹೊರಳುತ್ತದೆ. ಅಂಟಿ +ಕೊಂಡಿರುವ ಹಿಂಭಾಗವನ್ನು ಬೇರು ಎಂದೂ, +ಚಲನೆಯುಳ್ಳ ಮುಂಭಾಗದ ತುದಿಯನ್ನು +ಡೋರೇಸಂ ಎಂದೂ ವೆ ದ್ಯಕೀಯ ಭಾಷೆಯಲ್ಲಿ +ಕರೆಯಲಾಗುತ್ತದೆ. ಪಟ್ಟಿಯಂತಹ ಸ್ನಾಯುರ +ಜ್ಹುಗಳಿಂದ ಕೂಡಿ ಲೋಳೆಪರೆಯಿಂದ ಮುಚ್ಚಲ್ಪ +ಟ್ಟಿದೆ. ಲೋಳೆಪರೆಯ ಗ್ರಂಥಿಯಿಂದಾಗಿ ಸದಾ +ತೇವವಾಗಿರುವ ನಾಲಗೆಯಲ್ಲಿ ಅನೇಕ ರಕ್ತನಾಳ +ಗಳು ಅಡಕವಾಗಿವೆ. ನಾಲಗೆಯ ಒರಟುತನಕ್ಕೆ +ಕಾರಣ ಲೋಳೆದೊಗಲಿನಿಂದ ಹೊರಟ ಶಂಕುವಿ +ನಾಕಾರದ ಗ್ರಂಥಿಗಳು. ನಾಲಗೆಯ ತುಂಬ ಹರ +ಡಿಕೊಂಡ ರುಚಿ ಮೊಗ್ಗುಗಳು ರುಚಿಯ ವ್ಯತ್ಯಾಸ +ವನ್ನು ತಿಳಿಸುತ್ತವೆ. ನಾಲಗೆಯ ತುದಿ ಭಾಗದಲ್ಲಿ +ಸಿಹಿ, ಉಪ್ಪು; ಅಂತ್ಯದಲ್ಲಿ ಹುಳಿ; ಹಿಂಭಾಗದಲ್ಲಿ +ಕಹಿ ಪದಾರ್ಥಗಳ ರುಚಿಯನ್ನು ಸಂವೇದಿಸುವ +ಗ್ರಂಥಿಗಳಿವೆ. + +ನಾಲಗೆಯ ಸೇವೆ ಬಹುರೂಪವುಳ್ಳದ್ದು. +ಬಾಯೊಳಗೆ ನಾಜೂಕಾಗಿ ಹೊರಳಾಡುತ್ತ ಹಲ್ಲು +ಗಳು ನುರಿಸಲು ಅನುಕೂಲವಾಗುವಂತೆ ಆಹಾರ +ವನ್ನು ಒಸಡುಗಳೆಡೆ ನೂಕುತ್ತದೆ. ಆಹಾರವನ್ನು +ಜಗಿಯುವ ಅವಸರದಲ್ಲಿರುವ ಹಲ್ಲುಗಳು ಅಕ +ಸ್ಮಾತಾಗಿ ತನ್ನನ್ನು ಜಬಡುವ ಅಪಾಯವನ್ನು +ನಾಲಗೆ ಸದಾ ಎಚ್ಚರದಿಂದಿದ್ದು ತಪ್ಪಿಸಿಕೊಳ್ಳಬೇ +ಕಾಗುತ್ತದೆ. ಜೊತೆಗೆಯೇ ಹಲ್ಲುಗಳು ಅರೆದ +ಪದಾರ್ಥವನ್ನು ಲಾವಾರಸದೊಂದಿಗೆ ಬೆರೆಸಿ +ಗಾ.ಸನಳಿಕೆಯೊಳಗೆ ಹೋಗಲು ಸಹಾಯ + + +ವರಾನ ಸಮಪ + + + + + +ಆರೋಗ್ಯವಂತ ಮನುಷ್ಯನ ನಾಲಗೆ ತೇವ +ವಾಗಿ ಚೊಕ್ಕಟವಾಗಿರುತ್ತದೆ; ಜ್ವರ ಬಂದಾಗ +ನಾಲಗೆ ಒಣಗಿ ಅದರ ಮೇಲೆ ಬಿಳಿ ಲೆ +ಕೂತಿರುತ್ತದೆ. ಜೀರ್ಣಶಕ್ತಿಯಲ್ಲಿ ವ್ಯತ್ಯಾಸವಾ +ದಾಗ ನಾಲಗೆಯ ಮೇಲೆ ಹಳದಿ ಬಣ್ಣ ಲೇಪವಿ +ತ್ತದೆ. `ಕೆಲವು ಕಾಯಿಲೆಗಳಲ್ಲಿ ನಾಲಗೆ ಕೆಂಪಿ +ವಿ ಗಿ +ವುದೂ ಉಂಟು. ನೆ + + +ಆಲ ನ +ರಾಲಗಂ + + +ಚಿಕ್ಕದು ಅಥವಾ +ನಾಲಗೆ ಇರಬೇಕಾದ ಸ್ಥಳದ ಕ +ಪಲ್ಲಟಗೊಂಡಿರುತ್ತದೆ. ಕೆಲವೊಮ್ಮೆ ಫ್ರೇಣಮ್‌ +ಎಂಬ ತಡೆಪರೆ ನಾಲಗೆಯನ್ನು ಬಾಯಿಂದ ತಳಕ್ಕೆ +ಸೇರಿಸಿಬಿಟ್ಟಿ ರುತ್ತದೆ. ಆದರೆ ಇದು ಹಲವಾರು +ವರ್ಷಗಳ ಬಳಿಕ ತಾನಾಗಿಯೇ ಸರಿ ಹೋಗುವು +ದುಂಟು. ಕೆಲವು ವೇಳೆ ಶಸ್ತ್ರ ಚಿಕಿತ್ಸೆಯನ್ನೂ +ಮಾಡಬೇಕಾಗುತ್ತದೆ. + +ನಾಲಗೆಯೂ ರೋಗಪೀಡೆಯಿಂದ ಹೊರ +ತಲ್ಲ. ದುರ್ಮಾಂಸ, ಕ್ಯಾನ್ಸ ರ್‌, ಉರಿಯೂತ, +ಲೋಳೆಪರೆ, ಸಂಚಾರಿಗುಳ್ಳೆ, ಕ್ಷಯ ಮೊದಲಾ +ದವ ನಾಲಗೆಗೆ ತಗುಲಿ ನಲುಗಿಸಬಲ್ಲ ರೋಗ +ಗಳು. + + +ಇಲ್ಲದೆ ಪಕ್ಷಕ್ಕೆ +ಾ ಕ್‌ + + +ಎಲ್ಲ ಕಶೇರಕಗಳಿಗೂ ನಾಲಗೆ ಇರುತ್ತದೆ; ಈ + + +ನಾಲಗೆಯೂ ವೆ ೈವಿಧ್ಯಮಯವಾಗಿರುವಂತ +ಹದು. ಆಹಾರವನ್ನು ಜಗಿಯದಿರುವ ಸಸ್ತನಿಗಳ +ನಾಲಗೆ ಆಕಾರದಲ್ಲಿ ಚಿಕ್ಕದು. ಹುಲ್ಲು ತಿನ್ನುವ +ಪ್ರಾಣಿಗಳಿಗೆ ನಾಲಗೆ ಉದ್ದವಿರುತ್ತದೆ. ತಿಮಿಂಗಿ +ಲದ ನಾಲಗೆ ಪುಟ್ಟದಾಗಿದ್ದು ಚಲಿಸಲು ಬರುವು +ದಿಲ್ಲ. ಬೆಕ್ಕಿನ ಬಳಗದ ಪ್ರಾಣಿಗಳಿಗೆ ನಾಲಗೆಯ +ಮೇಲೆ ಬಿರುಗೂದಲಿನಂತಹ ರಚನೆಯಿದ್ದು, +ಮೂಳೆಯಿಂದ ಮಾಂಸವನ್ನು ಒರಟಾಗಿ ಉಜ್ಜಿ +ಎಳೆದುಕೊಳ್ಳುವ ಅನುಕೂಲವಿದೆ. ಕೆಲವು +ಮೀನುಗಳ ನಾಲಗೆ ಮೇಲೆ ಹಲ್ಲು ಬೆಳೆದಿರು +ತ್ತದೆ. ಕಪ್ಪೆಯ ನಾಲಗೆ ಅಂಟು ಅಂಟಾಗಿದ್ದು +ಆಹಾರ ಹಿಡಿಯುವಾಗ ಇದು ಸಹಾಯ ಮಾಡು + + +~ + + +Ke + + +ಮಗಳಿಗೆ ಹಾಗಿರುವುದಿಲ್ಲ. ತುದಿಯಲ್ಲಿ ಎರ ' + + +ಡಾಗಿ ಸೀಳಿರುವ ಹಾವುಗಳ ನಾಲಗೆ ತಟ್ಟನೆ ಒಳಗೆ +ಳೆದುಕೊಳ್ಳುವ ಅನುಕೂಲ ಹೊಂದಿದ್ದು, ಅತೀ +ಸಪೂರವಾಗಿರುತ್ತದೆ. ಹಾವಿಗೆ ಸಂಬಂಧಿಸಿದಂತೆ +ಮತ್ತೊಂದು ಅಚ್ಚ ರಿಯೆಂದರೆ ಅದರ ನಾಲ +ಗೆಯೂವಾಸನೆ ಗ್ರಹಿಸುವ ಅಂಗವಾಗಿರುವುದು. +ಹಕ್ಕಿಗಳಿಗೆ ನಾಲಗೆಯ ಮೇಲೆ ಗಡುಸಾಗಿರುವ +ವಸ್ತು ಇದ್ದು, ಸ್ನಾಯುಗಳು ಚೆನ್ನಾಗಿ ಬೆಳೆದಿರು +ವುದಿಲ್ಲ. ಚಿಟ್ಟೆಯ ನಾಲಗೆ ಉದ್ದವಿರುತ್ತದೆ. +ಉಪಯೋಗಿಸದಿದ್ದಾಗ ಸುರುಳಿ ಸುತ್ತಿಕೊಂಡು +ಒಳಸೇರುತ್ತದೆ. + +ಈಗ ಹೇಳಿ, ಎಲುಬಿಲ್ಲದ ಏಕೆ ಕ ಅಂಗವಾ +ದರೂ ಅನೇಕಾನೇಕ ಉಪಯೋಗವನ್ನುಳ್ಳ + + +ನಾಲಗೆ ಕುರಿತು ಹೀಯಾಳಿಕೆ ಮಾತು ಬಳಸು +ವುದು ಸರಿಯೇ? ಜೇ + + +ಬಹು ಜನ ಹಿತಾಯ + +ತ್ರೀ ವೈಷ್ಣವ ಸಂಪ್ರದಾಯದ ಸ್ಥಾಪಕರಾದ ತ್ರೀ ರಾಮಾನುಜಾಚಾರ್ಯರಿಗೆ +ಗುರುಮಂತ್ರವನ್ನು ಬೋಧಿಸುತ್ತ ಗುರುಗಳು ಅವರಿಗೆ ಎಚ್ಚರಿಸಿದರು. "ಗೋಪ್ಕಂ, +ಗೋಪ್ಕಂ ಪರಗೋಪ್ಕಂ ಗೋಪ ನೀಯಂ ಪ್ರಯತ್ನತಃ' ಮಂತ್ರವನ್ನು ಪ್ರಯತ್ನ ಪೂರ್ವಕ +ಗೌಪ್ಯವಾಗಿಡತಕ್ಕದ್ದು. ರಾಮಾನುಜಾಚಾರ್ಯರು ಈ ಗುರುಮಂತ್ರವನ್ನು ಜಪಿಸುತ + +ಸ್ಮ ಇದಿ + +ಯೋಚಿಸತೊಡಗಿದರು. ಈ ಅಧೋಘ ದೇವರ ನಾಮವು ಮ ತ್ಯುಲೋಕದ ಸಂಜೀವಿನಿ +ಯಾಗಿದೆ. ಇದು ಜನಮಾನಸದ ಮುಕ್ತಿಯ ಸಾಧನವಾಗಬಲ್ಲದು. ಇದನ್ನೇಕೆ ಗೌಷ್ಯವಾಗಿಡ +ಬೇಕು? ಹೀಗೆ ಮಾಡುವುದು ಸರಿಯೇ? ಆಚಾರ್ಯರಿಗೆ ಇದು ಸರಿಯೆನಿಸಲಿಲ . ಅವರು +ಗುರುವಿನ ಆಜ್ಞೆಯನ್ನು ಉಲ್ಲಂಘಸಿದರು. ಮತ್ತು ಆ ಮಂತ್ರವನ್ನು ಎಲ್ಲರಿಗೆ ಬೋಧಿಸಿ +ದರು. ಇದನ್ನು ನೋಡಿ ಗುರುಗಳು ಕೋಪೋದ್ರಿಕ್ತರಾಗಿ ನುಡಿದರು, "ರಾಮಾನುಜ! ನೀನು +ಈ ಮಂತ್ರವನ್ನೂ ಎಲ್ಲರಿಗೆ ಬೋಧಿಸಿ ಪಾಪಕ್ಕೆ ಗುರಿಯಾಗಿರುವೆ. ನಿನಗೆ ನರಕ ಪ್ರಾಪ್ತವಾ +ಗುವುದು'. ದ + +ರಾಮಾನುಜಾಚಾರ್ಯರು ಕೂಡಲೇ ಗುರುಗಳ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ +ಮಾಡಿ ಹೇಳಿದರು, ""ಗುರುದೇವ, ಯಾರಿಗೆ ನಾನು ಈ ಮಹಾಮಂತ್ರವನ್ನು ಬೋಧಿಸಿರು +~~ < ಕ +ವೇನೋ ಅವರಿಗೂ ನರಕ ಪ್ರಾಪ್ತವಾಗುವುದೇ?'' +ಸ ಗುರುಗಳು ಹೇಳಿದರು, ""ಇಲ್ಲ, ಅವರಿಗೆ ಪುಣ್ಯ ಲಭಿಸುವುದು ಮತ್ತು ಅವರು +ಮೋಕ್ಷವನ್ನು ಪಡೆಯುವರು', + + +ದೆ. ಸಾಧಾರಣವಾಗಿ ಸರೀಸೃಪಗಳ ನಾಲಗೆ +ಲಿಸಲು ಆಗುವಂತಿದ್ದರೂ ಮೊಸಳೆ, ಕಡಲಾ + + +ತ್ರ +ದಪ + +೧ತೆ + +ಬ + + + + + + + + + + + + + + + + + + +ರಾಮಾನುಜಾಚಾರ್ಯರ ಮುಖದಲ್ಲಿ ಸಂತೋಷದ ಅಲೆ ಮಿನುಗತೊಡಗಿತು. ಆಗ +ಅವರು ಗುರುಗಳಿಗೆ ಸಂತ್ಲಪಿ ಯಿಂದ ನುಡಿದರು. ""ಈ ಮಂತ ದ ಹ +ಜನರು ಮೋಕ್ಷವನ್ನು ಪಡೆಯ We +: ಲಕ್ಷ ನ್ನ ಖಡಯಲು ಅರ್ಹರಾ +ದಿಂದ ಅನುಭವಿಸಲು ಸಿದ್ದನಾಗಿರುವೆನು.'' + + +ಇಷ್ಟೆಲ್ಲ +ದರೆ ನಾನು ನರಕ ಯಾತನೆಯನ್ನು ಸಾ +- ವೆಂಕಟೇಶ ಗಂಗಾವತಿ + + +ಲ ಕಟ್ಸ್‌ + + + + + + + + +ಪೌಕ್ಲಿಂಡ್‌ ನಡುಗಡ್ಡೆ ಭಾರೀ ಗಾತ್ರದ ತಿಮಿಂ +ಗಿಲಗಳಿಗೆ ಬಹು ಹಿಂದಿನಿಂದಲೂ ಪ್ರಸಿದ್ಧ. 25 +ಆಗಸ್ಟ್‌ 1891ರಂದು ತಿಮಿಂಗಿಲಗಳ ಬೇಟೆಯ +ನ್ನಾಡಲು ಇಲ್ಲಿಗೆ ಇಂಗ್ಲೆಂಡಿನ "ಸ್ಟಾರ್‌ ಆಫ್‌ ದಿ + + +ಈಸ್ಟ್‌' ಎಂಬ ಹಡಗಿನಲ್ಲಿ ಒಂದು ತಂಡ +ಬಂದಿತು. ಬೇಟೆಗಾರರಲ್ಲಿ ಒಬ್ಬ ಭಾರೀ ಗಾತ್ರದ +ತಿಮಿಂಗಿಲವೊಂದರ ಬೆನ್ನಿಗೆ ಭರ್ಚಿಯಿಂದ +ಇರಿದ. ಆಗ ಅದು ತನ್ನ 12 ಅಡಿ ಉದ್ದದ +ಬಾಲವನ್ನು ಎತ್ತಿ ನೀರಿಗೆ ಅಪ್ಪಳಿಸಿತು. ಆ ಏಟಿಗೆ +ದೋಣಿ ಮಗುಚಿತು. ' ದೋಣಿಯಲ್ಲಿದ್ದವರಲ್ಲಿ +ಒಬ್ಬ ಸತ್ತ. ಉಳಿದವರು ಹೇಗೋ ಪಾರಾದರು. +ಆದರೆ ದೃಢಕಾಯನಾದ ಯುವ ನಾವಿಕ +"ಜೇಮ್ಸ್‌ ಬಾರ್ಟಲೇ' ಮಾತ್ರ ಕಂಡು ಬರಲಿಲ್ಲ. +ಅವನನ್ನು ತಿಮಿಂಗಿಲ ನುಂಗಿದೆ ಎನ್ನುವುದರಲ್ಲಿ +ಯಾವ ಅನುಮಾನವೂ ಇರಲಿಲ್ಲ. + +ಉಳಿದವರು ಆ ತಿಮಿಂಗಿಲವನ್ನು ಹಾಗೆಯೇ +ಬಿಡದೆ ಮಹಾ ಸಾಹಸದಿಂದ ಕೊಂದು ಹಡಗಿಗೆ +ತಂದರು. ಒಂದು ಹಗಲು ಮತ್ತು ಒಂದು +ರಾತ್ರಿಯ ಕಾಲ ಅವಿರತವಾಗಿ ಕತ್ತರಿಸಲಾರಂಭಿಸಿ +ಅದರ ಶರೀರದಲ್ಲಿದ್ದ ಕೊಬ್ಬನ್ನೆಲ್ಲಾ ತೆಗೆದು +ಹಾಕಿ ಉಪಯುಕ್ತವಾದ ಹೊಟ್ಟೆ ಯ ಭಾಗವನ್ನು +ಉಳಿಸಿಕೊಂಡರು. ಆ ಭಾಗದಲ್ಲಿ ಏನೋ ಅಲು +ಗಾಡಿದಂತೆ ತೋರಿತು. ತಿಮಿಂಗಿಲ ನುಂಗಿದ +ಯಾವುದೋ ಪ್ರಾಣಿ ಇನ್ನೂ ಜೀವಂತವಾಗಿರಬೇ +ಕೆಂದು ಭಾವಿಸಿದ ಅವರು ಹೊಟ್ಟೆ ಯನ್ನು ಸೀಳಿ +ದಾಗ ಒಳಗಿನ ದೃಶ್ಯ ಕಂಡು ಆಶ್ಚರ್ಯಚಕಿತರಾ +ದರು. + + +~~ e 100] + + +ತಿಮಿಂಗಿಲದ ಹೊಟ್ಟೆಯೊಳಗೆ ಕ ಕಾಲು +ಮುದುಡಿಕೊಂಡು ಮಲಗಿದ್ದ ಜೇಮ್ಸ್‌ +ಬಾರ್ಟ್‌ಲೇ ಇನ್ನೂ ಸತ್ತಿರಲಿಲ್ಲ. ಪ್ರಜ್ಞೆಯಿಲ್ಲದೆ +ಬಿದ್ದುಕೊಂಡಿದ್ದ. ತಿಮಿಂಗಿಲದ ಜಠರ ರಸದ +ತೀಕ್ಷ್ಣತೆಯಿಂದಾಗಿ ಬಟ್ಟೆಯಿಂದ ಮುಚ್ಚಿರದ +ಅವನ ಮುಖ ಮೊದಲಾದ ಅಂಗಗಳು ಬೆಂಕಿ +ಯ��ಂದ ಸುಟ್ಟಂತೆ ಬಿಳಿಚಿಕೊಂಡಿದ್ದವು. + +ಜೇಮ್ಸ್‌ ಬಾರ್ಟಲೇಯ ಮೇಲೆ ಉಪ್ಪು ನೀರು +ಸುರಿದು ಬ್ರಾಂದಿಯನ್ನು ಅವನಿಗೆ ಕುಡಿಸತೊಡಗಿ +ದರು. ಸ್ವಲ್ಪ ಹೊತ್ತಿನಲ್ಲಿ ಅವನು ಚೇತರಿಸಿ +ಕೊಂಡ. ಸತತ ಎರಡು ವಾರಗಳ ಆರೆ ಕೆಯಿಂದ +ಅವನು ಎಚ್ಚ ರಗೊಂಡರೂ ಹುಚ್ಚ ನಂತೆ ಬಡಬ +ಡಿಸುತ್ತಿದ್ದ. ಮೂರು ವಾರ ಕಳೆದ ಬಳಿಕ ನಿಧಾನ +ವಾಗಿ ಜೇಮ್ಸ್‌ ಬಾರ್ಟ್‌ಲೇ ಮನಸ್ಸಿನ ಆಘಾತವು +ಪರಿಹಾರವಾಗಿ ಅವನ ನಡೆನುಡಿಗಳು ಮೊದಲಿ +ನಂತಾದವು. ಆಗ ಜೇಮ್ಸ್‌ ಬಾರ್ಟಲೇ ತನಗಾದ +ಅನುಭವವನ್ನು ಕುರಿತು ಹೇಳತೊಡಗಿದ. + +""ದೋಣಿಯಿಂದ ಕೆಳಗೆ ಬಿದ್ದಾಗ +ನನ್ನ ಮೇಲೆ ಮೂಳೆಗಳಿಂದ ಆವೃತವಾದ ನಸು +ಗೆಂಪಿನ ಬಿಳಿಯ ಹೊದಿಕೆಯೊಂದು ಆವರಿಸಿದಂ +ತಾಯಿತು. ಅದು ನನ್ನ ಕಾಲನ್ನು ಬಲವಾಗಿ ಎಳೆ +ಯತೊಡಗಿತು. ನಾನೊಂದು ಮಾಂಸದ +ಗೋಡೆಯ ನಡುವೆ ಇರುವಂತೆ ಭಾಸವಾಗಿ, +ಅದು ರಬ್ಬರಿನಂತೆ ಕುಗ್ಗು ತ್ತಿತ್ತು. ನನ್ನನ್ನು ತಿಮಿಂ +ಗಿಲ ನುಂಗುತ್ತಿದೆ ಎಂದು ಅರಿವಾಗುವ ವೇಳೆಗೆ +ಗಾಢಾಂಧಕಾರವಾದ ಅದರ ಹೊಟ್ಟೆ ಯನ್ನು +ನಾನಾಗಲೇ ಪ್ರವೇಶಿಸಿ ಬಿಟ್ಟಿದ್ದೆ. ಎಲ್ಲಿ ಕೈಯಾಡಿ + + +31 + + +ಸಿದರೂ ಸತ್ತ ಮೀನುಗಳ ರಾಶಿಯೇ ಕೈಗೆ ಸಿಗು +ತ್ತಿತ್ತು. ನನಗೆ ಉಸಿರಾಡುವುದು ಅಸಾಧ್ಯವಾಗಿ +ವಿಪರೀತ ತಲೆ ಸಿಡಿತ ಆರಂಭವಾಯಿತು. +ಆಮೇಲೆ ಕಣ್ಣು ಮುಚ್ಚಿಕೊಂಡಂತಾಗಿ ಪ್ರಜ್ಞೆ +ತಪ್ಪಿರಬೇಕು'' ಎಂದು ಹೇಳಿದ. + +ತಿಮಿಂಗಿಲದ ಹೊಟ್ಟೆ ಯೊಳಗಿನ ಉಷ್ಣತೆ 104 +ಡಿಗ್ರಿ ಇರುವುದರಿಂದ ಜೇಮ್ಸ್‌ ಬಾರ್ಟ್‌ಲೇಗೆ +ತೀಕ್ಷ್ಣವಾದ ಶಾಖದಿಂದ ಮೈ ಸುಡುತ್ತಿರುವಂತೆ +ಅನಿಸಿರಬೇಕು. ಅವನು ತನ್ನ ಅನುಭವಗಳನ್ನು +ಮುಂದುವರೆಸುತ್ತ, ""ಒಂದೆಡೆ ಅಸಹ್ಯವಾದ +ಸೆಖೆ, ಇನ್ನೊಂದೆಡೆ ತಾನಿನ್ನು ಬದುಕುವುದಿಲ್ಲ +ಎನ್ನುವ ಭಯ. ಎದ್ದು ನಿಲ್ಲಲಾಗಲಿ, ಕೈಕಾಲು +ಚಾಚಿಕೊಳ್ಳಲಿಕ್ಕಾಗಲಿ ಸಾಧ್ಯವಿರಲಿಲ್ಲ. ಇದ +ರೊಂದಿಗೆ ಘೋರವಾದ ನಿಶ್ಶಬ್ದದಿಂದ ಕಂಗೆಟ್ಟು +ಜೋರಾಗಿ ಕೂಗಿಕೊಂಡೆ. ಅದು ಯಾರಿಗೆ ಕೇಳಿ +ಸಿತೋ ದೇವರಿಗೇ ಗೊತ್ತು'' ಎಂದನು. + +ಜೇಮ್ಸ್‌ ಬಾರ್ಟ್‌ಲೇಯನ್ನು ನುಂಗಿದ ತಿಮಿಂ +ಗಿಲದ ಹೊಟ್ಟೆಯೊಳಗೆ ಬ್‌ ಆಹಾರವೇನೂ + + +ಇರದ ಕಾರಣ ಅವನು ಬದುಕಿದ. ಖಾಲಿಯಾದ; +ಹೊಟ್ಟೆಯಲ್ಲಿ ಆಡುತ್ತಿದ್ದ ಅಲ್ಪ ಗಾಳಿ ಅವನಿಗೆ +ಸಾಕಾಯಿತು. ಹಸಿವಿನ ಜಠರ ರಸ ಉದ್ದೀಪನ +ಗೊಳ್ಳುವ ಮೊದಲು ಅವನನ್ನು ಹೊರಗೆ ತೆಗೆಯ +ಲಾಗಿತ್ತು. ಇಲ್ಲವಾದರೆ ಆ ರಸದಿಂದಾಗಿ ಅವನು +ಜೀರ್ಣವಾಗಿ ಹೋಗುತ್ತಿದ್ದ. ಅಂತೂಸುಮಾರು +20 ಗಂಗಳ ಕಾಲ ಸಾವಿನ ದವಡೆಯಲ್ಲಿ +(ಹೊಟ್ಟೆ ಯಲ್ಲಿ?) ಕಳೆದು ಪಾರಾಗಿ ಬದುಕಿ +ಬಂದಿದ್ದ. + +ತನ್ನ ವಿಕಾರವಾದ ರೂಪದಲ್ಲಿ ಮುಂದೆ ಬಹು +ಕಾಲ ಜೇಮ್ಸ್‌ ಬಾರ್ಟ್‌ಲೇ ನಾವಿಕನಾಗಿಯೇ +ಬದುಕಿದ. ಆಗಾಗ್ಗೆ ಈ ಘಟನೆ ಅವನನ್ನು ಕೆಟ್ಟ + + +ಕನಸಿನಂತೆ ಕಾಡುತ್ತಿತ್ತಂತೆ. ಆಶ್ಚರ್ಯವೆಂದರೆ + + +ತಿಮಿಂಗಿಲ ನುಂಗಿದ ಗುರುತಾಗಿ ಅವನ +ಮೈಯಲ್ಲಿ ಗಾಯದ ಕಲೆಗಳೇನೂ ಉಳಿದಿರ +ಲಿಲ್ಲ. ೨ + + + + + + ಚಾಣಕ್ಕನ ಮಾತೃ ಪ್ರೇಮ + + +ಓಮ್ಮ ಚಾಣಕ್ಯನು ತನ್ನ ತಾಯಿ ಅಳುತ್ತಿರುವುದನ್ನು ಕಂಡು, "ಅಮ್ಮ, ನೀನೇಕೆ : +ಅಳುತ್ತೀ?'' ಎಂದು ಪ್ರಶ್ನಿಸಿದನು. ತಾಯಿ ದುಃಖವನ್ನು ನುಂಗಿಕೊಂಡು ಮಗನೊಡನೆ +""ನಿನ್ನ ಎದುರಿನ ಹಲ್ಲೆರಡನ್ನು ನೋಡಿದರೆ ನೀನು ರಾಜನಾಗುತ್ತಿ. ಇಂತಹ ಹಲ್ಲಿನವರು +ರಾಜರಾಗುತ್ತಾರೆಂದು ಸಾಮುದ್ರಿಕ ಶಾಸ್ತ್ರ ಸಾರುತ್ತದೆ'' ಎಂದಳು. ಆಗ ಚಾಣಕ್ಕನು, ""ನಾನು +ರಾಜನಾದರೆ ನಿನಗೆ ಸಂತೋಷವಲ್ಲವೆ?'' ಎಂದು ಪುನಃ ತಾಯಿಯನ್ನು ಪ್ರಶ್ನಿಸಿದ. . +ತಾಯಿ, '"ಮನುಷ್ಯನು ಅಧಿಕಾರಕ್ಕೆ ಬಂದರೆ ತನ್ನ ಬಂಧುಬಾಂಧವರನ್ನೆಲ್ಲ ಮರೆಯು +ತ್ತಾನೆ. ನೀನು ರಾಜನಾದರೆ ನನ್ನನ್ನು ಮರೆತುಬಿಡುತ್ತಿ, ನಾನು ಅನಾಥೆಯಾಗುತ್ತೇನೆ'' +ಎಂದು ಕಣ್ಣೀರನ್ನೊರೆಸುತ್ತಾ ಹೇಳಿದಳು. ಕೂಡಲೆ ಚಾಣಕ್ಕನು ಒಂದು ಕಲ್ಲಿನಿಂದ ಬಡಿದು +ತನ್ನ ಎದುರಿನ ಎರಡು ಹಲ್ಲುಗಳನ್ನು ತುಂಡು ಮಾಡಿಕೊಂಡು, ""ಅಮ್ಮ, ನಿನ್ನ ಮಮತೆಯ +ಎದುರಿಗೆ ಈ ಹಲ್ಲುಗಳಾಗಲಿ, ಜಗತ್ತಿನ ಯಾವ ಮಹಾ ವಸು ಕ್ಲುಲ್ಲಕ. + + +ನಿಶ್ಚಿ ೦ತೆಯಿಂದಿರು. +ಸಮಾಧಾನಪಡಿಸಿದ. + + +ಅಂದಿನಿಂದ ಚಾಣಕ್ಕನು "ಖಂಡ ದಂತ' ಎಂಬ ಹೆಸರಿನಿಂದ ಪ್ರಸಿದ್ಧನಾದನು. ತ ಕ + + + + + +ಇ೨ + + +ನಾನಿನ್ನು. ರಾಜನಾಗಲಾರ'' ' ಎಂದು ತಾಯಿಯನ್ನು + + +ವೇ ಆಗಲಿಕ್ಟುಲ್ಲಕ. ನೀನಿನ್ನು + + +ಹ + + + + + +(ಸಂಗ್ರಹ) ಬಿ.ವಾಸುದೇವ ವರ್ಣ + + +ಕನ್ನಡ ಕಥೆ + + + + + + + + + + + +ಹಾಗೇ ಕೂತು ಯೋಚಿಸಿದೆ. ಜಗತ್ತಿನ ಸಂಪರ್ಕವಿಲ್ಲೆ ಕಥೆಗಳು ಹುಟ್ಟೋ +ದಿಲ್ವಾ? ಹಾಗಾದರೆ ಈ ತಂಕಾ ಹುಟ್ಟಿದ ಕಥೆಗಳು? ಥೂ, ಕಥೆಗಳಾ ಅವು? +ಬರೀ ವಿಕೃತಿಗಳು. ಭ್ರಮೆಗಳು. ಓದಿದ್ರಲ್ಲ ಜನ ? ಅವ್ರಿಗೇನಂತೆ, ಏನು ಕೊಟ್ರೂ +ಓದ್ತಾರೆ. ಬೆಳಕಲ್ಲಿ ಕೂತು ಓದೋರ್ಲೆ ಕತ್ತಲೇಲಿ ಕೂತು ಬರ್ದೋನು ಕಾಣಿ +ಸ್ತಾನಾ? ಓದಿ ಬಿಡ್ತಾರೆ..... ನಂಗೆ ಜಗತ್ತು ಬೇಡ. ಜಗತ್ತಿಗಿದೆಲ್ಲ ಯಾಕೆ ಬೇಕು. +ಅವರಿಗ್ಮಾಕೆ ನನ್ನ ಪರಿಚಯ? ಈ ಪ್ರಶ್ನೆಯ ಬೆನ್ನೆಲುಬಿನಾಳದಿಂದಲೇ +ಮತ್ತೊಂದು ಪ್ರಶ್ನೆ ಉದ್ಭವಿಸಿದಾಗ ನಿಜಕ್ಕೂ ಹೈರಾಣಾದೆ. ನನ್ನ ಪರಿಚಯ +ಎಲ್ಲಿದೆ? ಯಾರಿಗಿದೆ? +ಷ್ಟು ರಾಣಾತಾಹಾಹಾಹಸ ಸಡಾ ರಾಸಸಾ ಹಾರ ಪಾರಾಹಾರವಕ ಹಾಸನ ಹಾಣಾಹಲರಾ ESS SESS SSNS ವ + + +ಏನಾದರೂ ಬರೆಯಬೇಕು. + +ಏನು? ಗೊತ್ತಿಲ್ಲ. ಏನೂ ತೋಚುವುದಿಲ್ಲ. +ತೋಚದಿದ್ದಾಗ ಬರೀಬಾರ್ದು. ಹೀಗೆ ಏನೂ +ತೋಚದಿದ್ದಾಗಲೇ ಅಪ್ಪ ಅಮ್ಮನನ್ನು ಕರೆ +ದದ್ದು. ಮಕ್ಕಳು ಮಾಡಿದ್ದು. ಹಾಗೆ ಹುಟ್ಟಿ +ದೋರು ನಾವು. ಅಷ್ಟವಕ್ರಗಳು. ಅಮ್ಮನ +ಮೈಯ್ಯ ವಕ್ರಗಳಲ್ಲಿ ಅಪ್ಪ ಸಳಸಳನೆ ಕಾದು +ನೇರವಾಗಿ ನುಗ್ಗಲು ಯತ್ನಿಸಿ, ಅವನಿಗದೇನಾ +ಯಿತೋ? ಇದ್ದಕ್ಕಿದ್ದಂತೆ ವಕ್ರವಾಗಿ ಬಿದ್ದು +ಕೊಂಡ. ನಾನು ಹುಟ್ಟಿದೆ. ಎದುರಿಗೆ ಅನ್ನಬಾ +ರ್ಲೂಂತ ಸುಮ್ಮನಿರ್ತಾರೆ, ಅಷ್ಟೆ. ಗೂನು ಬೆನ್ನು, +ಭುಜದಿಂದ ತಟಕ್ಕನೆ ಇಳಿಬಿದ್ದಂತಹ ಕೈಗಳು, +ಬಾಗಿದ ಕಾಲು, ಹುಟ್ಟಿದಾಗಲೇ ಚರ್ಮರೋಗ, +ಒಂದು ಕಣ್ಣು ದೊಡ್ಡದು. ನನ್ನ ನೋಡಿದ ಪ್ರತಿ +ಯೊಬ್ಬರೂ ಅಂದುಕೊಳ್ಳುವ ಒಂದೇ ಮಾತು +...೬ ಅಷ್ಟವಕ್ರ! ನನಗಿಬ್ಬರು ತಂಗಿಯರಿದ್ದಾರೆ. +ose 1001 + + +ಒಬ್ಬಳು ರಕ್ತ, ಮಲ, ಮೂತ್ರ, ಪರೀಕ್ಷೆ +ಮಾಡೋ ಲ್ಯಾಬಿನಲ್ಲಿ ಕೆಲ್ಸ ಮಾಡ್ತಾಳೆ. ಹಲ್ಲಿಗೆ +ಕ್ಲಿಪ್ಪು ಹಾಕಿಸ್ಕೋಬೇಕೂಂತ ದುಡ್ಡು ಕೂಡಿ +ಸ್ತಾಳೆ. ಮೆಳ್ಳಗಣ್ಣು ಕಾಣಬಾರ್ದೂಂತ ಅಗ್ಗದ +ಕನ್ನಡಕ ಹಾಕ್ಕೋತಾಳೆ. ಇನ್ನೊಬ್ಬ ತಂಗಿ ವೀಣೆ +ನುಡಿಸ್ತಾಳೆ. ಹಗಲೊತ್ತೆಲ್ಲ ಮನೇಲೇ ಇದ್ದು +ಕತ್ತಲಾದ ಮೇಲೆ ಹೊರಡ್ತಾಳೆ. ಮೂರು +ಮನೇಲಿ ಮಕ್ಕಳಿಗೆ ವೀಣೆ ಪಾಠ ಹೇಳಿಕೊಡ್ತಾಳೆ. +ರಾತ್ರಿ ಕತ್ತಲಲ್ಲಿ ಒಬ್ಬೇ ನಡಕೊಂಡು ಬರ್ತಾಳೆ. +ಅವಳ್ನ ಯಾರೂ ಏನೂ ಮಾಡಲ್ಲ. ಇವತ್ತಿನ +ತಂಕಾ ಮಾಡಿಲ್ಲ. ತಿಂಗಳಿಗೆ ನಾನ್ನೂರೈವತ್ತು +ರೂಪಾಯಿ ತಂದು ಅಪ್ಪನಕೈಲಿಡುತ್ತಾಳೆ. ಲ್ಯಾಬಿ +ನೋಳು ಐನೂರು ಕೊಡ್ತಾಳೆ. + +ನಾನು ಹೊರಕ್ಕೇ ಹೋಗಲ್ಲ; ಜನ ಅಂದ್ರೆ +ಹೆದರಿಕೆ. ಬೆಳಕು ನನ್ಮೇಲೆ ಬಿದ್ದಿಲ್ಲ. ನಾನು +ಮನೇಲೇ ಇರ್ತಿನಿ. ಕಥೆ ಬರೀತೀನಿ. ಪೇಪ + +ಸ 33 + + +ತಂ ಅ ಕಾವಾ + + +'ರ್ನೋರು ದುಡ್ಡು ಕಳುಸ್ತಾರೆ. ಅದೇ ನನ್ನ ಸಂಪಾ + + +ದನೆ. ಈಗದೂ ನಿಂತಿದೆ. ನಂಗೇನೂ ಬರಿಯೋ + + +ಕಾಗ್ತಾ ಇಲ್ಲ. ಕೂತೂ ಕೂತೂ ಸವೆದು ಹೋಗಿ +ದೀನಿ. ಕತ್ತಲಲ್ಲಿ ಕರಗಿ ಹೋಗಿದೀನಿ. ನಮ್ಮನೆ +ತುಂಬ ಕತ್ತಲು. ವರಾಂಡದೊಳಕ್ಕೂ ಸೂರ್ಯ +ಬರಲ್ಲ. ನಂಗೆ ಕಥೆಗಳು ತೋಚತಾ ಇಲ್ಲ. ಹಿಮಾ +ಲಯದ ಬಗ್ಗೆ ಬರೀತಾ ಬರೀತಾಸೆಖೆ ಅನ್ನಿ ಅಂಗಿ +ಬಿಚ್ಕೋತಿನಿ. ಹುಡುಗೀರ್ನ ಊಹಿಸ್ಕೊಂಡು +ಹಾಗ್‌ ಹಾಗೇ ಬೆವರತೀನಿ. ಮೆ ಲ ತುಂಬ ಬೆಳ +ದಿರೋ ವಿಕಾರವಾದ ಕೂದಲಲ್ಲಿ ಬೈತಲೆ +ತೆಕ್ಕೊಂಡು ಚರ್ಮದ ರಂಧ್ರ ಚಿಮ್ಮಿಸೋ ಬೆವ +ರನ್ನ ಬೆರಳ ತುದೀಗೆ ತಾಕಿಸ್ಕೊಂಡು "ಹೋ' +ಅಂತ ಕಿರುಚ್ಕೋತೀನಿ. ಬಾಗ್ಲು ಹಾಕ್ಕೊಂಡು +ಕೋಣೇಲಿ ನೆಲದ ಮೇಲೆ ಕೂತ್ಕೊಂಡು ದಬದ +ಬಾಂತ ಎದೆ ಬಡ್ಕೋತಿನಿ. ದನಿ ಹೊರಡುತ್ತದೆ. +ಅದು ಕಥೆಯಾಗುವುದಿಲ್ಲ. ಕತ್ತಲಲ್ಲಿ ಸೌಂದ +ರ್ಯವಿಲ್ಲ. ಕುರೂಪದಿಂದ ಕಥೆ +ಹುಟ್ಟುವುದಿಲ್ಲ. +ಆದ್ರೆ ಲ್ಯಾಬಿನೋಳು ಹಾಡೋದು ಚಿತ್ರಗೀತೆ +ಯಾದರೂ ರಾತ್ರಿ ಯ ನೀರವತೆಯಲ್ಲಿ ಹಿತ ಅನ್ನಿ +ಸುತ್ತೆ. ವೀಣೆ ನುಡಿಸೋಳು ಕುರೂಪಿಯಾದೂ. +ವೀಣೆ ಮಿಡಿಯುತ್ತೆ. ಅವರಿಗೆ ಕತ್ತಲಿದೆ, ಕನ್ನಡಕ +ದೆ. ತಿರುಗಾಟವಿದೆ. ಸಂಪಾದನೆಯಿದೆ. ಸಂಬಳ +ಬಂದ ದಿನ ಮನೆ ತುಂಬ ಓಡಾಡ್ತಾರೆ. ಜೋರು +ಜೋರಾಗಿ ಹಾಡ್ಕೋತಾರೆ. ಹೊಸ ಬಟ್ಟೆ +ಹಾಕ್ಕೋತಾರೆ. ಕಾರಣವಿಲ್ಲೆ ನಗ್ತಾರೆ. ನಾನೇ +ಒಬ್ಬು, ಕೂತಲ್ಲೇ ನಾಶವಾಗ್ತೀನಿ. +"“ಡಿಯರ್‌ ಶ್ರೀವತ್ಸ, +ನೀವು ಏನಾದ್ರೂ ಬರ್ದು ಎಷ್ಟೊಂದು ದಿನ +ಆದ್ವು. ಯಾಕೆ? ನಿಮ್ಮ ಹಳೇ ಕತೆಗಳ್ನ ಓದಿ ಓದಿ +ಬಾಯಿಪಾಠವಾಗಿದೆ. ಹೊಸ ಕಥೆ ಕೊಡಲ್ವಾ? +ನಿಮ್ಮ ಓದುಗಳು +ನಳಿನಿ, ಭದ್ರಾವತಿ'' +ಅಂತ ಬರೆದಿದ್ದ ಇನ್‌ಲ್ಯಾಂಡು ಇವತ್ತು +ಓದಿದ್ದೂ ಸೇರಿದರೆ ಬಹುಶಃ ಗಿನಸ್‌ ದಾಖಲೆ +ಯಾಗಬಹುದು. ಮೂರು ತಿಂಗಳಾಯಿತು. + + +34 + + +ಬಣ್ಣ. +ಕಳ್ಕೊಂಡು, ಮುದುರಾಗಿ, ಮೊನೆಗಳಲ್ಲಿ +ಹರಿದು, ಮಡಕೆಗಳಲ್ಲಿ ಅಕ್ಷರಗಳು ಒಡೆದು.... +ಪತ್ರ ಕೂಡ ನನ್ನ ಹಾಗೇ ಕುರೂಪ. + +ಆದ್ರೆ ಒಂದು ವಿಚಿತ್ರ ಹೇಳಲಾ? ನಾನಿವಾಗ +ಪ್ರತೀ ದಿನ ಒಳ ಮನೆ ಬಾಗ್ಲಲ್ಲಿ ನಿಂತು ಬೆಳಿಗ್ಗೆ +ಹತ್ಸಂಟೇಯಿಂದ ಹನ್ನೊಂದೂವರೆ ತನಕ +ಕಾಯ್ತೀನಿ, ಪೋಸ್ಟಿಗಾಗಿ. ಅವಾಗ ತುಂಬ +ಉದ್ವೇಗಗೊಂಡಿರ್ತಿೀನಿ. ಯಾರು ಬರೀತಾರೆ, +ಏನು ಬರೀತಾರೆ, ಯಾತಕ್ಕೆ ಬರೀತಾರೆ, ಎಲ್ಲಿಂದ +ಬರೀತಾರೆ ಒಂದೂ ಗೊತ್ತಿಲ್ಲ. ನಂಗೆ ನಿರೀ +ಕ್ಷೆಯೂ ಇಲ್ಲ. ನಾನು ಯಾರಿಗೂ ಬದ್ದಿಲ್ಲ. ಕಡೇ +ಪಕ್ಷ ಪತ್ರಿಕೆಗಳಿಗೆ ಕಥೇನೂ ಕಳಿಸಿಲ್ಲ.. ನನ್ನ +ಯಾವ ಕಥೇನೂ ಹಿಂತಿರುಗಿ ಬಂದಿಲ್ಲ. ಆದ್ರೂ +ಪೋಸ್ಟು ಬರೋ ಹೊತ್ತಿಗೆ ಒಳ ಮನೇಲಿ ನಿಂತಿ +ರ್ತೀನಿ. ಒಂದಿನಾನೂ ಬರಲ್ಲ. ನಳಿನಿ ಭದ್ರಾವತಿ +ಯದೇ ಕಡೆ. ಅವಳ ಹೆಸರಿತ್ತು, ಊರಿತ್ತು, ವಿಳಾ +ಸವಿಲ್ಲ. ಭದ್ರಾವತೀಲಿ ಬೀದಿಗೊಬ್ಬು ನಳಿನಿಯಿ +ರಬಹುದು. ಒಬ್ಬ ನಳಿನಿಯೂ ಇರದಿರಬ +ಹುದು. ನಂಗೇನಂತೆ. + +ಅವತ್ತು ಹಾಗಾಗಲಿಲ್ಲ, "ಪೋಸ್ಟ್‌!' ಅಂತ +ಅವನು ಕೂಗಿದ. ದೇವರ ಮನೇಲಿದ್ದ ಅಪ್ಪ +ಎದ್ದು ಬಂದರು. ಒಳಮನೆ ಬಾಗ್ಗಲ್ಲಿ ನಿಂತೋನ್ನ +ದಾಟಿಕೊಂಡೇ ಹೋದರು. ಅವ್ರಿಗೆ ಗೊತ್ತು. +ನಾನು ಎಂದೂ ಪೋಸ್ಟಿ ನೋನ ಮುಂದೆ ನಿಂತು +ಕಾಗ್ದ ಇಸ್ಕೊಂಡಿಲ್ಲ. ಎಂ.ಓ. ಬಂದಾಗ ಮಾತ್ರ +ಅನಿವಾರ್ಯ. ನಮ್ಮನೆಯ ವರಾಂಡದಲ್ಲೂ +ಕತ್ತು ಅಂತ ಹೇಳಿದೆನಲ್ಲ? ಬಿಸಿಲಲ್ಲಿ ಬಂದ +ಫೋಸ್ಟಿ ನೋನಿಗೆ ಸರಿಯಾಗಿ ಮುಖ ಕಾಣಲ್ಲ. +ನಾನು ಮರೇಲಿ ನಿಂತುಸೆ ನು ಮಾಡ್ತೀನಿ. ಅವ್ನು +ಚಕಚಕಾ ಅಂತ ಎಣಿಸಿಕೊಡ್ತಾನೆ. ನಾನು ನನ್‌ +ರೂಮಿಗೆ ಬರ್ತಿನಿ. ದುಡ್ಡನ್ನೆಲ್ಲಾ ನೆಲದ +ಮೇಲ್ಲಾಕಿ ಅದರ ಮುಂದೆ ಕುಕ್ಕರಗಾಲಲ್ಲಿ ಕೂತು +ಸಣ್ಣಗೆ ಕಿರುಚ್ಕೋತೀನಿ. ಯಾರೂ ನೋಡಲ್ಲ +ಅಂತ ಖಾತರಿಯಾದೆ, ಎದೆ ಎದೆ ಬಡ್ಕೋತೀನಿ. +ಅಳ್ತೀನಿ. . ಯಾಕೋ ಗೊತಿ ಶ್ರಿಲ್ಲ. ತಂಗೀರು + + + + + +ಸಂಬಳ ತಂದ ದಿನ ಪಡೋ ಹಾಗೆ ಸಂತೋಷ +ಪಡೋಕೆ ನಂಗಾಗಲ್ಲ. ಅವತ್ತೆಲ್ಲಾ ನಾನು ಮಲ +ಗಲ್ಲ. + +ಅವತ್ತು ಹಾಗೇನೂ ಆಗಲಿಲ್ಲ. ಅಪ್ಪ ಪೋಸ್ಟಿ +ಸ್ಕೊಂಡರು. ಕವರು ಬಂದಿತ್ತು. ತಿರುತಿರುಗ್ಸಿ +ನೋಡಿದರು. ಅದರ ಮೂತಿ ಹರ್ದು ಒಳಕ್ಕೆ +ಬೆರಳು ಹಾಕಿ ಹರೀಬೇಕೂ ಅಂತ ಹೊರಟೋರು +ಗಬಕ್ಕಂತ ಹಿಂದಕ್ಕೆ ತಿರುಗಿ ನೋಡಿ ನನ್ನ ಕೈಗೆ +ಅದನ್ನ ಕೊಟ್ಟು ಸರಸರಾಂತ ದೇವರ ಕೋಣೆ +ಯೊಳಕ್ಕೆ ಹೋಗಿಬಿಟ್ಟರು. ಫೋಸ್ಟು ನಂಗೇ +ಬಂದಿತ್ತು. + +ಆದ್ರೆ ನಂಗದು ಬರಬೇಕಿರಲಿಲ್ಲ. ನಾನು +ಯಾರಿಗೂ ಬರೆದಿರಲಿಲ್ಲ ಜಗತ್ತಿನ ಯಾವ ಸಂಪ +ರ್ಕಾನೂ ನಂಗಿಲ್ಲ. ನಾನು ಪೇಪರೋದಲ್ಲ. +ರೇಡಿಯೋದಲ್ಲಿ ವಾರ್ತೆ ಕೇಳಲ್ಲ. ಕಿಟಕೀಲಿ +ನಿಂತು ಆಕಾಶ ನೋಡಲ್ಲ. ವರಾಂಡದಾಚೆ +ಹೋಗಿ ಸೂರ್ಯನ್ನ ಕಾಯಲ್ಲ. ನನ್‌ ಕತ್ಲ +ಕೋಣೆಗೆ ಯಾರೂ ಬರಲ್ಲ. ಪ್ರಪಂಚವೇ ಬ್ಯಾರೆ. +ನಾನೇ ಬ್ಯಾರೆ. ತಂಗಿ ಅಡುಗೆ ಮಾಡ್ತಾಳೆ. ಬಡಿ +" ಸಿದ ತಟ್ಟೆ ತಂದು ರೂಮು ಬಾಗ್ಗಲ್ಲಿಡ್ತಾಳೆ. +ಕಕ್ಕಸ್ಸು ಮನೇಲೇ ಇದೆ. ನಾನು ಕ್ಯಾಲೆಂಡೂ, +ನೋಡಲ್ಲ. ರೂಮಲ್ಲಿರೋ ಗಡಿಯಾರ +ನಿಂತ್ಹೋಗಿದೆ. ತಂಗೀರು ಸಂಬ್ಬ ತರೋ ದಿನ +ನಾನು ರೂಮು ಸೇರ್ಕೋತೀನಿ. ಆ ಸಡಗರ +ನೋಡೋಕೆ ನನ್ನೈಲಾಗಲ್ಲ. ಆದ್ರೆ ಅದೆಲ್ಲ +ಒಂದೇ ದಿನದ ಖುಷಿ. ದಿನಾ ತಂಗಿ ವೀಣೆ ನುಡು +ಸ್ತಾಳೆ. ಒಬ್ಬೇ ಅಡುಗೆ ��ನೇಲಿ ಕೂತು ಬಿಕ್ಕಳಿ +ಸ್ತಾಳೆ. ಅಪ್ಪ ಕಳ್ಳಿದ ಜಾತಕ ವಾಪಸ್‌ ಬಂದ ದಿನ +ಮೂರೂ ಜನ ಕೂತು ತುಂಬ ಹೊತ್ತು ಮಾತಾ +ಡ್ವಾಡ್ರೆ. ಕ್ಲಿಪ್ಪು ಹಾಕಿಸ್ಕೊಂಡ್ರೆ ಮದ್ವೆಯಾಗುತ್ತೆ +ಅಂತಾಳೆ ಲ್ಯಾಬಿನೋಳು. ಅಪ್ಪ ದೇವರ ಮನೆ +ಹೊಕ್ಕುಬಿಡ್ತಾರೆ. ತಂಗಿ ವೀಣೆ ಕಲಿಸೋಕೆ +ಹೋಗ್ತಾಳೆ. ಲ್ಯಾಬಿನೋಳು ರಾತ್ರಿ ಎಷ್ಟೊತ್ತಿನ +ತಂಕಾ ಚಿತ್ರಗೀತೆ ಹಾಡುತ್ತಾಳೆ. ನಾನು +ಬೋರಲು ಮಲಗಿ ಕೊಳಕು ದಿಂಬಿಗೆ ಮೂಗು +ಜ್ಞುತ್ತೇನೆ. ಸತ್ಪೋಗಿರೋ ಅಮ್ಮ ನೆನಪಾಗ್ತಾ + + +en 100 + + +ಆಗ್ತಾನೇ ನಿದ್ದೆ ಬಂದು ಬಿಡುತ್ತೆ. + +ಏನೇ ಇರ್ಲಿ. ಈ ಪೋಸ್ಟು ನಂಗೆ ಬರಬಾರ +ದಿತ್ತು. ಬಾರದ್ದಕ್ಕೆ ಕಾಯುವುದೇ ಚೆಂದ. ಬಂದು +ಬಿಟ್ಟರೆ ಬರೀ ದುಗುಡ ಉಳಿಯುತ್ತೆ, ನಿರೀಕ್ಷೆ +ನಾಶವಾಗುತ್ತೆ. ಬಂದ ಕವರನ್ನು ಹಾಗೇ ಕೈಲಿ +ಹಿಡಿದುಕೊಂಡು ಮಂಚದ ಮೇಲೆ ಕುಳಿತೆ. ತಂಗಿ +ಅಡುಗೆ ಮನೇಲಿದ್ದಾಳೆ. ಅಪ್ಪ ದೇವರ ಮನೇಲಿ. +ಲ್ಯಾಬಿನೋಳು ಮನೇಲಿಲ್ಲ. ರಕ್ತವೋ, +ಮಲವೋ ಏನು ಪರೀಕ್ಸಿಸ್ತಿದಾಳೋ? +ವೀರ್ಯ! ಇರಬಹುದು. ನನ್ನ ಕೋಣೇಲಿ ನಾನು +ಮತ್ತು ಕತ್ತಲು ಇದ್ದೇವೆ. ಇದೇ ಕತ್ತಲಲ್ಲಿ ಅಲ್ವಾ +ನಾನು ಕಥೆ ಬರೆದಿದ್ದು? ಪೇಪರಿನೋರು ಪ್ರಕಟ +ವಾದ ಕಥೆ ಕಳಿಸ್ತಾರೆ. ಹಣ ಬರುತ್ತೆ. ಓದುಗರು +ಅದೇನು ಬರ್ಕೋತಿದ್ರೋ ನಾನ್ಯಾವತ್ತೂ + + +“eee + + +`ನೋಡಕ್ಕೆ ಹೋಗಿಲ್ಲ. ನಂಗೇ ನೇರವಾಗಿ ಬರೆ + + +ಡೋಳು ನಲ್ಲಿ ಒಬ್ಳೇ. ನಳಿನಿ ಭದ್ರಾವತಿ. + +ಅಂಥಾದ್ರಲ್ಲಿ ಇದೇನು ಬಂತು ಇವತ್ತು? +ಕವರನ್ನ ಮೇಜಿನ ಮೇಲಿಟ್ಟು ನೋಡಿದೆ. ಕಿಲಿಕಿ +ಲೀಂತ ನಕ್ಕೆ. ಯಾವನೋ ಹುಚ್ಚ ಬರ್ದಿರಬೇಕು +ಅನ್ನುಸ್ತು. ಬೆಂಗಳೂರಿಂದ ಬಂದಿದೆ. ಕವರಿನ +ಮೇಲೆ ವಿಕಾರವಾದ ಕರೀ ಸೀಲು, ಪೋಸ್ಟಾ ಫೀಸಿ +ನದು. ನನಗಿನ್ನೆಂಥಾದ್ದು ಬರುತ್ತೆ? ಹಾಗೇ +ಕೂತು ಯೋಚಿಸಿದೆ. ಜಗತ್ತಿನ ಸಂಪರ್ಕವಿಲ್ದೆ +ಕಥೆಗಳು ಹುಟ್ಟೋದಿಲ್ವಾ? ಹೌದು ಮತ್ತೆ. +ಕುರೂಪದಿಂದ ಏನೂ ಹುಟ್ಟಲ್ಲ, ವಿಕೃತಿಯ +ಹೊರತು. ಕಥೆ ಹುಟ್ಟಬೇಕೂಂದೆ ಊಟಿ, +ಕೊಡೈಕೆನಾಲು, ಆಗುಂಬೆ, ಜೋಗ, ಅಟ್‌ +ಲೀಸ್ಟ್‌ ಕೆಮ್ಮಣ್ಣುಂಡಿ! ನಾನೊಂದೂ +ನೋಡಿಲ್ಲ. ಈ ಕತ್ತಲು ದಾಟಿ ಅಂಗಳಕ್ಕೆ +ಹೋಗಿಲ್ಲ. + +ಹಾಗಾದೆ, ಈ ತಂಕಾ ಹುಟ್ಟಿದ ಕಥೆಗಳು? +ಥೂ, ಕಥೆಗಳಾ ಅವು? ಬರೀ ವಿಕೃತಿಗಳು. ಭ್ರಮೆ +ಗಳು. ಓದಿದ್ರಲ್ಲ ಜನ? ಅವ್ರಿಗೇನಂತೆ, ಏನು +ಕೊಟ್ರೂ ಓದ್ತಾರೆ. ಬೆಳಕಲ್ಲಿ ಕೂತು ಓದೋರ್ಗೆ +ಕತ್ತಲೇಲಿ ಕೂತು ಬರ್ದೋನು ಕಾಣುಸ್ತಾನಾ? +ಓದಿ ಬಿಡ್ತಾರೆ. ಅವ್ರು ಮಕ್ಕಳಿದ್ದ ಹಾಗೆ. ಕತ್ತ + + +33 + + +೫3 1.1 32 ೨ ಸಾನು + + +ಲಲ್ಲೇ ಅಲ್ವಾ ಮಕ್ಕಳು ಸೃಷ್ಟಿಯಾಗೋದು? +ಆಸ್ಪತ್ರೆ ಬೆಳಕಲ್ಲಿ ಕಣ್ಣು ಕಿಸ್ಸು ಕಿರ್ರೋ ಅಂತ +ಅಳೋ ಅವಕ್ಕೆ ಕತ್ತಲ್ಲಿ ನಡೆದದ್ದೇನೂಂತ +ಗೊತ್ತೇ ಇರಲ್ಲ. + +ಆದ್ರೆ ಇವತ್ತು ಈ ಕತ್ತಲಿನಲ್ಲಿ ಏನೂ +ಘಟಿಸ್ತಾ ಇಲ್ಲ. ಸೃಷ್ಟಿ ಯಾಗ್ತಾ ಇಲ್ಲ. ಇಲ್ಲ, +ತಂಗಿಯ ವೀಣೆ, ಲ್ಯಾಬಿನೋಳ ಚಿತ್ರಗೀತೆ, +ಅಪ್ಪನ ದೇವರ ಪೂಜೆ ಮಂತ್ರ .... ಇದ್ಯಾವ್ದೂ +ನನ್ನ ಕೋಣೆಗೆ ಕಾಲಿಡುವುದಿಲ್ಲ. ಎದೆ ತಾಕುವು +ದಿಲ್ಲ. ಶೂನ���ಯದಲ್ಲಿ ಅಲ್ಲೂ ಅಲ್ಲೂ ತಿರುಗಿ +ರಪಾಂತ ಗೋಡೆಗೆ ಬಡ್ಕೊಳ್ಳೋ ಬಾವಲಿಗಳ +ಹಾಗೆ ತಂಗಿಯರ ಜಾತಕಗಳು ವಾಪಸು ಬರ್ತವೆ. +ನನ್ನಲ್ಲಿ ಕಳವಳ ಹುಟ್ಟಲ್ಲ. ಆ ಕುರೂಪಿ ಹುಡು +ಗೀರು, ಆ ಕತ್ತಲೆಯ ವಿಕಾರ ಸೃಷ್ಟಿಗಳು ನನ್ನಲ್ಲಿ +ಏನನ್ನೂ ಕದಲಿಸುವುದಿಲ್ಲ. ನಿಜ ಹೇಳ್ಬೇ +ಕೂಂದ್ರೆ, ಅಪ್ಪ, ಅಮ್ಮ ಅಂಥ ಕುರೂಪಿಗಳಲ್ಲ. + + +ನಾವೇ ಮೂವರು. ಯಾವ ನೀಚ ಸಂಧಾನಕ್ಕೆ +ಹುಟ್ಟಿದೋರು? ಯಾವ ಗ್ರಹಣ? ಎಂಥ +ಪ್ರದೋಷ ಕಾಲ? + +""ನಿನ್‌ ಹೆಣಾ ಎತ್ತ! ಮೂರು ಹೊತ್ತೂ +ತಿಂದು ಬಿದ್ಕೋತಿಯಲ್ಲೋ. ತಂಗೀರು ಅನ್ನೋ +ಪ್ರೀತಿ ಇದ್ಯಾ ನಿಂಗೆ? ಒಂದಿನಕ್ಕಾದ್ರೂ ಒಂದ್ಕಡೆ +ಹೋಗಿ ಗಂಡು ಹುಡುಕಿದ್ಯಾ. ನಾಲಕ್ಕಾಸು +ದುಡ್ಡು ಹಾಕಿದ್ಯಾ?'' ಅಪ್ಪ ದೇವರ ಪೂಜೆ ನಿಲ್ಲಿ +ವಾಚಾಮಗೋಚರವಾಗಿ ಬೈದದ್ದು ಮತ್ತೆ ಮತ್ತೆ +ನೆನಪಾಗುತ್ತೆ. ನಾನು ತಿರುಗಿ ಒಂದ್ಕಾತೂ ಆಡಿ +ಧ್ಲಿಲ್ಲ. ಮನೇ ಬಿಟ್ಟು ಹೋಗು ಅಂದ್ರೆ? "ಹುಟ್ಟಿ +ಸಿದೋನು ನೀನು, ಮದ್ವೆ ನೀನುಮಾಡು. ಹುಟ್ಟಿ +ದೀನಿ. ನೀನು ಸಾಯೋ ತಂಕಾ ಊಟ ಹಾಕು. +ಇಷ್ಟಕ್ಕೂ ದುಡೀತಿರೋರು ಅವು, ನೀನಲ್ವಲ್ಲ? +ಅಮ್ಮನ್ನ ಹಿಂಡಿ ಜೀವಾ ತೆಗ್ದು ನಮ್ಮನ್ನ ಹುಟ್ಟ +ಸಿದ್ದು ಬಿಟ್ರೆ ನೀನು ಮಾಡಿದ್ದಾದ್ರೂ ಏನು?' + + +ದಾಂಪತ್ಕ ಸಮಸ್ಯೆಗೆ ನಂಬುಗೆಯ ಚಿಕಿತ್ಸೆ ಹಾಾಸಾಗಗಾಗ)ಸಗಕಗಾಗಾಣಾಣಾಣಾಣಾ +ವಿವಾಹದ ಮೊದಲು ಹಾಗೂ ನಂತರದ ನಿಶ್ಠಕ್ತಿಗೆ ಉತ್ಕಷ್ಕ ಪರಿಹಾರ +ಸ್ಮಪ್ನದೋಷ, ಶೀಘ್ರ ಸ್ಥಲನ, ನರಗಳ ದೌರ್ಬಲೃತ್ಯ ಚರ್ಮರೋಗ, ಹೊಟ್ಟಿ +ಬಿಳಿತೊನ್ನು, ಬಿಳಿಸರಗು, ಮುಟ್ಟುದೋಷ, ಲೈಂಗಿಕ ವ್ಯಾಧಿ ಹಾಗೂ +ನವುದ ಕಣದ ರಾಜ ಎಸ್‌ಎಂ ಎಸ್ಸಾಧಾ ರ +90151619 ical practitioner +ಮುಣಾಮಕಾರಿ ಯುನಾನಿಹಾಗೂ ಅಯ ತದ + + +ಚಿಕಿತ್ಸೆ ಪಡೆದು ಜೀವನ + + +ಭೆಟ್ಟಿಯ ವೇಳೆ ಮುಂಜಾನೆ 8 ರಿಂದ ರಾತ್ರಿ 8 ರವರೆಗೆ +೫ ಬೆಂಗಳೂರು: ಪ್ರತಿ ತಿಂಗಳು ;ಹಾಗೂ 2 ರಂದು ಹೋಟೆಲ್‌ ಬ್ರಾಡವ್‌ ಕೆಂಖೆಗೌಡ ರೋಡ ಸ" ಮೈಸೂರು: ಪ್ರತಿ + + +ಐ ಪ್ರತಿ ತಿಂಗಳು 4 ರಂದು ಹೋಟಿಲ್‌ಹರ್ಷಮಹಲ, + + +ಡಾ। ಎಸ್‌.ಎಂ. ಯಾದಗೀರ ಆದರ್ಶ ಡಿಸ್ಸೆನ್ನರಿ + + +ಕಾರ್ಪೊರೇಶನ್‌ ಬಿಲ್ಲಿಂಗ್‌ ಎದುರಿಗೆ ಗಣೇಶ ಪೇಟ ಹುಬ್ಬಳ್ಳಿ - 580 ೦2೦. + + + + + + + + +ಮಾತು ಬಾಯಿಗೆ ಬಂದಿದ್ದು ಅವತ್ತು. ನುಂಗಿ +ಕೊಂಡು ಬಂದಿದ್ದೆ. ಚಿತ್ರಗೀತೆ ಹಾಡೋಳು +ಹಾಡ್ತನೇ ಇದ್ಲು. ವೀಣೆ ಸುಮ್ಮನಿತ್ತು. + +ಅಷ್ಟರಲ್ಲಿ ಬಾಗಿಲ ಬಳಿ ತಟ್ಟೆ ಸರಿದ ಸದ್ದು. +ತಂಗಿ ಊಟ ತಂದಿದ್ದಳು. ಎದ್ದು ಹೋಗಿ +ಅದನ್ನು ತಂದಿಟ್ಟುಕೊಂಡೆ. ಬಿಸಿಯಾಗಿತ್ತು. +ವೀಣೆ ನುಡಿಸೋಳಿಗೆ ಒಳ್ಳೆ ಅಡ್ಲೇನೂ ಬರತ್ತೆ. +ದೊಡ್ಡ ಜಡೆಯಿದೆ. ಆದ್ರೆ ಮುಖದ ತುಂಬ ಹಳೆ +ಸಿಡುಬಿನ ತೆಗ್ಗುಗಳು. ಒಂದು ಕಣ್ಣು ಮುಚ್ಚಿ +ಹೋಗಿದೆ. ಹುಬ್ಬು ಹರಿದಿವೆ. ಹಲ್ಲುಬ್ಬು. ಕತ್ತಲಿ +ಗಿನ್ನೊಂದು ಹೆಸರು. ಅವಳ ಜಾತಕ ಚೆನ್ನಾಗಿದೆ. +ವೀಣೆ ಗೊತ್ತು, ಉದ್ದ ಜಡೆ. ಒಳ್ಳೆ ಅಡುಗೆ. +ಗಂಡು ಸಿಗೋಕಿಷ್ಟು ಸಾಲದೆ? ಜಾತಕಗಳೇಕೆ +ವಾಪಸ್ಸು ಬರ್ತವೆ? + +ಮಂಚದ ಮಧ್ಯದಲ್ಲಿದ್ದ ತಟ್ಟೆ ಯತ್ತ ಸರಿದು +ಕುಕ್ಕರಗಾಲಲ್ಲಿ ಕುಳಿತೆ. ಹುಳ ತಿನ್ನುವ ಜೇಡ +ನಂತೆ. ಒಂದು ತುತ್ತು ಗಬಕ್ಕಂತ ಎತ್ತಿ ಬಾಯಿಗಿ +ಟ್ಟುಕೊಂಡೆ. ಆಗ ಬಂತು ಸದ್ದು, "ಏನೋ ಅದು +ಪೋಸ್ಟಲ್ಲಿ ಬಂದಿದ್ದು?' ಅಪ್ಪ! ಬಾಗಿಲಲ್ಲಿ +ನಿಂತು ಕೇಳುತ್ತಿದ್ದರು. ಅವರ ಮಾತುಗಳು +ಕೂಡಾ ನಂಗೆ ದೇವರ ಪೂಜೆ ಮಂತ್ರಗಳಂತೆ +ಕೇಳಿಸುತ್ತವೆ. ಅಪ್ಪ ಮತ್ತೆ ಕೇಳಿದರು. ಏನುತ್ತರಿ +ಸಬೇಕು? ಇನ್ನೂ ಒಡೆದು ನೋಡಿಲ್ಲವೆನ್ನಲು +ಮನಸ್ಸಾಗಲಿಲ್ಲ. ಎರಡನೇ ತುತ್ತು ಬೆರಳ +ಮೇಲಿತ್ತು. ಅದನ್ನು ತಟ್ಟೆಗೆ ಬಿಟ್ಟು, + +"ಹುಚ್ಚ! ಹುಚ್ಚ ಪತ್ರ ಬರ್ದಿದಾನಣ್ಣಾ' +ಅಂದೆ. + +ಒಂದು ನಿಟ್ಟುಸಿರು. ಅಪ್ಪ ಹೊರಟು +ಹೋದರು. ತಂಗಿ ವೀಣೆ ಕಲಿಸಲು ಹೊರಟರ +ಬೇಕು, ಬಾಗಿಲೆಳೆದುಕೊಂಡ ಸದ್ದು. ಲ್ಯಾಬಿ +ನೋಳು ಚಿತ್ರಗೀತೆ ಹಾಡುತ್ತಿದ್ದಳು. ಗಬಾಗಬನೆ +ತಿಂದೆ. ಮುಗಿಸಿದೆ. ಮುಸುಗೆಳೆದು ಮಲಗಿ +ಕೊಂಡೆ. ನಿದ್ದೆ ಬಾರದಾಗ ಎದೆಯ ಕೂದಲಲ್ಲಿ +ಬೈತಲೆಯೆಳೆದುಕೊಂಡೆ. + +ಕೊಂಚ ಹೊತ್ತಿಗೆ ಚಿತ್ರಗೀತೆ ನಿಂತವು. +ಮಂತ್ರ ಮುಗಿದವು. ವೀಣೆ ಹೊರಕ್ಕೆ + + +oe 1091 + + +ಹೋಗಿತ್ತು. ಅವಳಿವತ್ತು ರಾತ್ರಿ ಮನೆಗೆ ಬರುವು +ದಿಲ್ಲವಂತೆ. ಪಾಠದವರ ಮನೇಲಿ ಬೆಳದಿಂಗ +ಳೂಟ. ಅಲ್ಲೇ ಮಲಗ್ರೀನೀಂತ ಹೇಳಿದ್ದು ಕೇಳಿ +ಸಿತ್ತು. ನನ್ನ ಕೋಣೆಯಲ್ಲಿ ನಾನು, ಕತ್ತಲು +ಮತ್ತು ಮೌನ. ದಿಡಗ್ಗನೆ ಎದ್ದು ಕೂತೆ, ಅರೆನಿ +ದ್ರೆಯ ಮಗುವಿನಂತೆ. ಮೋಂಬತ್ತಿ ಹಚ್ಚಿದೆ. +ಟೇಬಲ್ಲಿನ ಮೇಲಿದ್ದ ಕವರೊಡೆದು ಸರಸರನೆ +ಓದಿಕೊಂಡೆ. +""ಪ್ರಿಯ ಶ್ರೀವತ್ಸ ಅವರಿಗೆ, + +ನಮ್ಮ ಪತ್ರಿಕೆಗೆ ಹತ್ತು ವರ್ಷ ತುಂಬಲಿದೆ. +ಅದನ್ನು ಸಮೃದ್ಧ ಹಾಗೂ ಜನಪ್ರಿಯಗೊಳಿಸು +ವಲ್ಲಿ ಕಥೆಗಾರರಾದ ನಿಮ್ಮ ಪಾತ್ರ ದೊಡ್ಡದು. +ಶ್ರೇಷ್ಠ ಕಥೆಗಾರರಾದ ನಿಮ್ಮನ್ನು ಓದುಗರಿಗೆ ಪರಿ +ಚಯಿಸುತ್ತಾ ನಿಮ್ಮ ಇತ್ತೀಚಿನದೊಂದು ಕಥೆ +ಪ್ರಕಟಿಸುವ ಅಭಿಲಾಷೆ ನಮ್ಮದು. ಕನ್ನಡದ +ಇತರೆ ಹಿರಿಯ ಕಥೆಗಾರರನ್ನೂ ಈ ಸಂಚಿಕೆಯಲ್ಲಿ +ಪರಿಚಯಿಸುತ್ತಿದ್ದೇವೆ. ದಯವಿಟ್ಟು ನಿಮ್ಮ ಕಿರು +ಪರಿಚಯ ಮತ್ತು ಭಾವ ಚಿತ್ರ ಕಳುಹಿಸಿರಿ. ಹಾಗೇ +ಇತ್ತೀಚಿನದೊಂದು ಕಥೆಯನ್ನೂ. + +ಧನ್ಯವಾದಗಳು +ಸಂಪಾದಕ'' + +ತೆಪ್ಪಗೆ ನಕ್ಕೆ. ಸಣ್ಣಗೆ ಅಳಬಹುದಲ್ಲ ಎನಿ +ಸಿತು. ಮಂಚಕ್ಕೆ ಬಿದ್ದು ಬಿಕ್ಕಿದೆ. ಅದು ಗಳಗಳನೆ +ಬಂದ ಅಳುವಾಯಿತು. ಮತ್ತೆ. ಎದ್ದು ಮಂಡಿ +ಯೂರಿ ಕೂತು ಎದೆ ಎದೆ ಚಚ್ಚಿಕೊಂಡೆ. ಭಾವ +ಚಿತ್ರವಂತೆ! ಕಥೆಯಂತೆ. ನಂಗೆ ಜಗತ್ತು ಬೇಡ. +ಜಗತ್ತಿಗಿದೆಲ್ಲ ಯಾಕೆ ಬೇಕು.. ಅವರಿಗ್ಯಾಕೆ ನನ್ನ +ಪರಿಚಯ? ಈ ಪ್ರಶ್ನೆಯ ಬೆನ್ನೆಲುಬಿನಾಳದಿಂ +ದಲೇ ಮತ್ತೊಂದು ಪ್ರಶ್ನೆ ಉದ್ಭವಿಸಿದಾಗ +ನಿಜಕ್ಕೂ ಹೈರಾಣಾದೆ. ನನ್ನ ಪರಿಚಯ ಎಲ್ಲಿದೆ? +ಯಾರಿಗಿದೆ? ನನ್ನ ಕೈಲಿನ್ನು ಕೂತ್ಕೊಳೋಕಾಗ +ಲಿಲ್ಲ. ಉರಿಯುತ್ತಿದ್ದ ಮೋಂಬತ್ತಿ ಎತ್ತಿ +ಕೊಂಡು ರೂಮೆಲ್ಲಾ ತಿರುಗಿದೆ. ಪೇಪರಿನೋ +ರಿಗೆ ಪರಿಚಯ ಬೇಕು. ಎಲ್ಲಿಂದ ಪ್ರಾರಂಭಿಸಲಿ +ಹುಡುಕಾಟ? ಕತ್ತಲಿನಲ್ಲೂ ತಡಕಾಡದೆ ಒಳ +ಮನೆಗೆ ಬಂದೆ. ಹ್ಞಾಂ, ತೋಚಿತು. ತಂಗಿ ಮಃ + + +37 + + + + + +ಗೋದು ಅಡುಗೆ ಮನೇಲಿ. ಅಲ್ಲೇ ಅವಳ ವೀಣೆ +ಇರೋದು. ಅದು ಅಮ್ಮನದಂತೆ. ಇನ್ನೂ ತಂತಿ +ಗಳು ಉಳಿದಿವೆ. ಮೋಂಬತ್ತಿ ಹಿಡಿದು ನುಗ್ಗಿದವ +ನನ್ನು ಕಂಡು ಹೆದರಿದ ಜಿರಳೆಗಳು ಮೀಸೆ ಹೊಡೆ +ಯುತ್ತ ಓಡಿದವು. ಇಲಿಯೊಂದು ಅಕ್ಕಿ ಡಬ್ಬದ +ಲ್ಲಡಗಿತು. ವಿಪರೀತ ಆಸಕ್ತಿಯಿಂದ ಹುಡುಕತೊ +ಡಗಿದೆ. ತಂಗಿ ಮಲಗುವ ಜಾಗ. ಅವಳ ಮಾಸಿದ +ದಿಂಬು. ದಿಂಬಿನ ಕವರು. ಅದರ ಮಡಿಕೆಗಳಲ್ಲಿ? +ಹತ್ತಿಯ ಮಿದುವಿನಲ್ಲಿ? ರಹಸ್ಯಗಳಿರಬಹುದು +ಅನ್ನಿಸಿತು. ಎಲ್ಲ ಎಳೆದಾಡಿದೆ. ಪರಪರನೆ ಹರಿದೆ +ಬರೀ ಭ್ರಮೆ, ಏನಿಲ್ಲ ಕತ್ತಲಲ್ಲಿ ಹೋದವಳ +ಹಿಂದೆ ಏನೂ ಇಲ್ಲ. ಥತ್‌, ಅಲ್ಲಿಂದ ಹೊರಬೀಳ +ಬೇಕು. ಧಡಾರನೆ ಎದ್ದು ಬಾಗಿಲಿಗೆ ಬಂದೆ. ಆಗ +ತಾಕಿತ್ತು ಕಾಲಿಗೆ! ವ್ಯಾನಿಟಿ ಬ್ಯಾಗು. ಇದಲ್ಲವೇ +ನೋಡಬೇಕಾದ್ದು? + +ಲಟಕ್ಕನೆ ಸದ್ದು ಮಾಡಿ ಕ್ಲಿಪ್ಪು ಕಳಚಿಕೊಂಡಿತು +ಬ್ಯಾಗು. ಬಾಯ್ತೆರೆಯಿತು. ಒಳಗೆ ಪತ್ರಗಳಿವೆ. +ಬರೀ. ಕಾರ್ಡುಗಳು! ಯಾರ್ಯಾರದೋ ಬರಹ +ಗಳು. ನಮ ನಮೂನಿ ಇಂಕು. ಬೆಳಕು ಸಾಲು +ತ್ತಿಲ್ಲ. ಮೋಂಬತ್ತಿ ಬಲಗೈಲಿ ಎತ್ತಿ ಹಿಡಿದೆ. +ಒಂದು ಪತ್ರ, ಎರಡನೇದು, ಮೂರನೇಯದು +ಎಲ್ಲವುದರದೂ ಹೆಚ್ಚು ಕಡಿಮೆ ಒಂದೇ +ಒಕ್ಕಣಿಕೆ. ಅವೆಲ್ಲ. ಒಬ್ಬನೇ ಮಾಂತ್ರಿಕ ಕೂತು +ತಯಾರಿಸಿದ ಸಾವಿನ ಬೊಂಬೆಗಳಂತಿದ್ದವು. ವಿಷ +ಕುಡಿದು ಸತ್ತ ಮಕ್ಕಳಂತಿದ್ದವು. ""ನಿಮ್ಮ ಹುಡು +ಗಿಯನ್ನು ವಿವಾಹವಾಗಲು ಅವಕಾಶವಿಲ್ಲವೆಂದು +ಜಾ. '' ಒಟ್ಟು ನಲವತ್ತೆರಡು ಪತ್ರಗಳು! ಮಟ್ಟ +ಸವಾಗಿ ಜೋಡಿಸಿಟ್ಟುಕೊಂಡಿದ್ದಾಳೆ. + +ಯಾಕೋ ದಿಗಿಲೆನ್ನಿಸಿತು. ಇದಲ್ಲ ನಾನು +ಹುಡುಕ ಬಯಸಿದ್ದು. ಇದು ನನ್ನ ಪರಿಚಯ +ವಲ್ಲ. ಅವಳ ರಹಸ್ಯವೂ ಅಲ್ಲ. ಬ್ಯಾಗು ತಲಕೆಳ +ಗಾಗಿ ಹಿಡಿದು ಕೊಡವಿದೆ. ಪತಪತಾಂತ ಬಿದ್ದವು +ಫೋಟೋಗಳು. ಒಂದನ್ನೆತ್ತಿಕೊಂಡು ಮೋಂಬ +ತ್ತಿಗೆ ಹಿಡಿದೆ. ಜಡೆ ಮುಂದಕ್ಕೆ ಹಾಕಿಕೊಂಡಿ +ದ್ದಾಳೆ. ನಗುತ್ತಿದ್ದಾಳೆ. ಒಂದು ಕಣ್ಣು ಮುಚ್ಚಿ +ಹೋಗಿದೆ. ಸಿಡುಬಿನ ತಾಂಡವ. ಚಿತ್ರದಲ್ಲಿ ವೀಣೆ + + +38 + + +ಕೇಳಿಸದು. ಅಡುಗೆಯ ಘಮವಿಲ್ಲ. ಆದರೂ + + +ನಗುವಿಗೆಂಥ ಸೊಕ್ಕು? ದುಡೀತಾಳಲ್ವಾ, ಕೈಗೆ +ಜಿರಳೆ, ಹತ್ತಿದಂತಾಗಿ ಪತಕ್ಕನೆ ಕೊಡವಿದೆ. +ಫೋಟೋ ಕೆಳಗೆ ಬಿತ್ತು. ಇನ್ನೊಂದೆತ್ತಿಕೊಂಡೆ. +ಮತ್ತೊಂದು, ಮಗದೊಂದು, ಇನ್ನೂ ಒಂದು +Sit ಎಲ್ಲ ಅದೇ ಚಿತ್ರದ ಪ್ರತಿಗಳು. ಯಾಕೋ +ಅದನ್ನೆಲ್ಲ ನೋಡಿ ದಿಗಿಲು ಇಮ್ಮಡಿಸಿತು. ಬರಬ +ರನೆ ಎಲ್ಲ ಬ್ಯಾಗಿಗೆ ತುಂಬಿದೆ. ಅದರ ಸಮೇತ +ಎದ್ದು ನನ್ನ ರೂಮಿಗೆ ಬಂದೆ. ಇನ್ನೂ ಎದೆ +ಬಡಕೊಳ್ತಲೇ ಇತ್ತು. ಆದರೆ ಹುಡುಕಾಟ ಮುಗಿ +ದಿಲ್ಲ. + +ಲ್ಯಾಬಿನೋಳು ಮಲಗಿದಾಳೆ. ಚಿಕ್ಕಂದಿನಿಂ +ದಲೂ ಹಾಗೇ, ಮೊದ್ದು ನಿದ್ರೆ. ಆದರೆ ಅವಳ +ರೂಮಲ್ಲಿ ಕೂತು, ಕೆದರಿ, ಪರದಾಡಕೂಡದು. +ಕಥೆ ಬರಿಯೋನಿಗೆ ಅಷ್ಟೂ ಗೊತ್ತಿಲ್ವೆ? +ಹುಡ್ಗೀರ ರಹಸ್ಯಗಳೆಲ್ಲಾ ಇರೋದು ವ್ಯಾನಿಟಿ +ಬ್ಯಾಗಲ್ಲಿ. ಅದನ್ನೇ ತಂದು ಬಿಡಬೇಕು. ದಿನಾ +ಕೆಲಸಕ್ಕೆ ಹೋಗೋಳು. ಲೋಕ ನೋಡ್ತಾಳೆ. +ರಹಸ್ಯಗಳಿಲ್ಲೇ ಇರ್ತವಾ? ಇನ್ನೂ ಮದ್ವೆಯಾ +ಗಿಲ್ಲ. ಆಗೋ ವಯಸ್ಸು. ನಂಗೇ ಆಗಿಲ್ಲ. ಆಗಿ +ದ್ದರೆ ಕಥೆಗಳು ಹುಟ್ತಿದ್ವೇನೋ? ಕಡೇ ಪಕ್ಷ +ಮಕ್ಕಳು. + +ಸದ್ದಿಲ್ಲದೆ ಹೋಗಿ ಅವಳ ಕೋಣೆಯ ಕತ್ತ +ಲಲ್ಲಿ ಹೆಚ್ಚು ತಡಕಾಡದೆ ಮೊಳೆಗೆ ನೇತಾಡ್ತಾ +ಇದ್ದ ಕರೀ ಬ್ಯಾಗು ಕೈಗೆತ್ತಿಕೊಂಡೆ. ನೈಟಿ +ಹಾಕ್ಕಂಡು ಬೋರಲು ಮಲಗಿದ್ದಳು. ಇವ್ಳಿಗೆ +ನೈಟಿ ಬೇರೆ ಕೇಡು ಅಂದ್ಕೊಂಡೆ. ದುಡೀತಾ +ಳಲ್ಲ? ನಿಲ್ಲೋ ಹಾಗಿರಲಿಲ್ಲ. ಬ್ಯಾಗು ತಂದು +ರೂಮಲ್ಲಿಟ್ಟುಕೊಂಡೆ. + +ಉಳಿದೋರೊಬ್ರೇ, ಅಪ್ಪ! ಅವರು ದೇವರ +ಮನೇಲೇ ಮಲಗ್ತಾರೆ. ಆ ಕೋಣೆಗೆ ನಾನು +ಕಾಲಿಟ್ಟು ಹತ್ವರ್ಷದ ಮೇಲಾಯ್ತು. ದೇವರ +ಸಂಪುಟದ ಮುಂದಿರೋ ಕೆಂಪು ಪೆಟ್ಸೇಲಿ ಏನಿದೆ +ಅಂತಕೇಳಿದ್ದಕ್ಕೆ ಛಳೀರಂತ ಹೊಡೆದಿದ್ರು. ಅಮ್ಮ +ಬಿಡುಸ್ಕಂಡಿದ್ದಲ್ಲ ಅವತ್ತು? ಪುಟಾಣಿ ಪೆಟ್ಟೆ. +ಕೆಟ್ಟ ಕುತೂಹಲ ಹುಟ್ಟಿತ್ತು. ಅದನ್ನ ತರ್ಲೇ + + +A + + +ಬೇಕು. ಅವ್ರ ನಿದ್ದೆ ಬಲು ಸೂಕ್ಷ್ಮ. ಜಲಬಾಧೆ +ಗೇಂತ ಹತ್ನಲ ಏಳ್ತಾರೆ. ಉಚ್ಚೆ ಸಲೀಸಾಗಲ್ಲ. +ಬಚ್ಚಲಲ್ಲೇ ಕೂತು ತಿಣುಕ್ತಾರೆ. ನನ್‌ ರೂಮಿನ +ಬಾಗ್ಗಲ್ಲೇ ನಿಂತು ಕಾದೆ. ಅಂದ್ಕೊಂಡ ಹಾಗೇನೇ +ದೇವ್ರ ಮನೆ ದೀಪದ ಬೆಳಕಲ್ಲೊಂದು ನೆರಳು +ಕದಲ್ಲು. ಅಪ್ಪ ಎದ್ರು. ಮರೆಯಾದೆ. ಒಂದೇ +ಕ್ಷಣ. ಅವ್ರು ಬಚ್ಚಲಿಗೆ ಹೋದ ಕೂಡ್ಲೆ ದೇವರ +ಕೋಣೆಗೆ ನುಗ್ಗಿದೆ. ಒಂದೇಟಿಗೇ ಕಿಟಾರಂತ ಕಿರು +ಚ್ಕಾಳ್ಳೋ ಹಾಗಾಗಿತ್ತು. ಬರೀ ರುಂಡ, ರಕ್ತ, +ಮಾಂಸ, ನಾಲಿಗೆ, ಮಚ್ಸತ್ತಿ .... ಕಾಳಿಕಾದೇವಿ + + +ಫೋಟೋಗಳು. ರಾಕ್ಷಸರ ರುಂಡಗಳು, ಎಮ್ಮೆ + + +ಮೂತಿಗಳ ಚಿತ್ರಗಳು ಇದೆಲ್ಲಾ ಗೋಡೆಗೆ ನೇತ್ಚಾ +ಕ್ಕೊಂಡು ಯಾಕೆ ಮಲಗ್ತಾರೋ? ಹತ್ತು +ವರ್ಷದ ಹಿಂದೆ ಇದೇನೂ ಇರಲಿಲ್ಲ. ಅಮ್ಮ +ಇದ್ದು. ಬೇರೆ ದೇವರುಗಳಿದ್ವು. ಈಗ ಬರೀ +ಕಾಳಿಕಾ ದೇವಿ. ಆದ್ರೆ ಕೆಂಪು ಪೆಟ್ಸೆ ಮಾತ್ರ ಅಲ್ಲೇ +ಇತ್ತು. ಕೈಗೆತ್ತಿ ಕೊಂಡೋನೇ ಬೆಕ್ಕಿನ ಥರಾ ಓಡಿ + + +"ಬಂದು ರೂಮು ಸೇರ್ಕೊಂಡೆ. ಮೋಂಬತ್ತಿ + + +ನವೀತಾ ಇತ್ತು. + +ಮೂರೂ ಜನ ಸಿಕ್ಟೋದ್ರು. ಎಲ್ಲಾ ರಹಸ್ಯ +ಗಳೂ ಇಲ್ಲಿವೆ. ನಿರಮ್ಮಳವಾಗಿ ಕೂತು +ಮತ್ತೊಂದು ಮೋಂಬತ್ತಿ ಹಚ್ಚಿದೆ. ಲುಂಗಿಕಿತ್ತು +ಹಾಕಿ ಬರೀ ಚಡ್ಡೀಲಿ ಪದ್ಮಾಸನ ಹಾಕಿ + + +- ಕೂತ್ಕೊಂಡು ಮತ್ತೊಂದ್ದಲ ತಂಗಿ ಬ್ಯಾಗು ಕೆದ + + +ಕಿದೆ. ಪತ್ರಗಳು, ಫೋಟೋಗಳು, ಜಾತಕದಕಾಪಿ +ಗಳು. ಮೂಲೆಗೆಸ್ದೆ. ಇವಳು ಹಾಗಲ್ಲ. ವೀರ್ಯ +ಪರೀಕ್ಷೆ ಮಾಡ್ತಾಳೆ. ವಯಸ್ನಲ್ಲಿರೋ ಹುಡ್ಗೀಗೆ +ರಹಸ್ಯಗಳದೇನು ಕೊರತೆ? ದಿನಗಟ್ಟೆ ರವಿಕೆ +ಸಂದೀಲಿರೋ ಪ್ರೇಮ ಪತ್ರಗಳು ನಿಧಾನವಾಗಿ +ಬ್ಯಾಗಿಗಿಳೀತವೆ. ಇನ್ನೇನೇನು ಇಟ್ಕೊಂಡಿ +ದಾಳೋ?9 ಬ್ಯಾಗು ಮೂಸಿದೆ. ಬರೀ ರೆಕ್ಸಿನ್‌ +ವಾಸನೆ. + +ದೇವರೇ ..... ಒಳಗೆ ಏನಾದರೂ ಇರಲೇ +ಬೇಕು. ನಿರಾಶೆ ಸಹಿಸಲಾರೆ. ತಿಂಗಳ ಸಂಬಳ +ತಂದು ತಂದು ನನ್ನನ್ನು ಸೋಲ್ಲಿದಾರೆ. ಇವ +ತ್ತೊಂದಿನ ಇವ್ರು ನನ್ಶೈಲಿ ಸಿಕ್ಕಿ ಹಾಕಿಕೊಳ್ಳಲಿ. + + +“moe 10991 + + +""ಕರ್ನಾಟಕದ ಎಲ್ಲ ಜನತೆ ಇದರಲ್ಲಿ ವಿಶ್ವಾ ಸ + + +ಇಟ್ಟಿರುವಾಗ ..... ಇನ್ನು ನೀವು ....?!'' + + + + + +ನಾಳೆ ಒಂದಿನಾನಾದ್ರೂ ' ಅವಳ: ಅವಮಾನಿತ +ಗೊ��ಡ ಕಣ್ಣುಗಳನ್ನು ನೋಡೋ ಭಾಗ್ಯ ನನ್ನ +ದಾಗಬೇಕು. ಏನು ದುಡಿದರೇನಂತೆ? ಕನ್ನಡಕ +ಹಾಕ್ಕೊಂಡು ಬಿಸಿಲಲ್ಲಿ ಅಲೆದ್ರೇನಂತೆ? ಕತ್ತಲಲ್ಲಿ +ರೋನೆದುರು ಎಲ್ಲ ರಹಸ್ಯ ಬಯಲಾಗ್ತವೆ. ಅವ +ಮಾನವಾಗ್ತದೆ. ಅಪ್ಪನ ತನಕಾ ಸುದ್ದಿ +ಹೋಗೋದು ಬ್ಯಾಡ. ಅವ್ರಿಗೆ ಘಾತವಾಗ್ತದೆ. +ಇಳೀ ವಯಸ್ಸು. ಅವಳಿಗೆ ಗೊತ್ತಾದರೆ ಸಾಕು, +ನನಗೆಲ್ಲಾ ಗೊತ್ತಾಗಿದೇಂತ. + +ಬ್ಯಾಗು ತೆರೆದೆ. ಕೈಯಿಟ್ಟು ತಡವಿದೆ, ತಡ +ಕಿದೆ. ಒಳಗೆ ಬೆರಳು ಅಲೆದಾಡಿದವು. ಅದರ +ಖಾನೆ ಖಾನೆ..... ಜಿಪ್ಪು ..... ಬಟನ್ನು ..... +ಅಂತರಾಳದ ಛೇಂಬರು ..... ಎಲ್ಲ ತಿರುಗಾಡಿ +ದವು. ಬ್ಯಾಗಿನೊಳಗಿನ ತೆಳ್ಳನೆ ಅರಿವೆ ಹಿಡಿದೆಳೆದು +ಪರಪರಾಂತ ಹರಿದು ಹಾಕಿದೆ. ಇಡೀ ಬ್ಯಾಗು +ಬೋರಲು ಮಾಡಿ ಕೊಡವಿದೆ, ಬಂಜೆಯೊಬ್ಬಳು +ಗರ್ಭಕೋಶ ಕೊಡವಿದಂತೆ. + +ಮೋಂಬತ್ತಿ ಉರಿದೆದ್ದು ನಿಂತಿತ್ತು. ನಾನು +ಕ್ಷಣ ಕ್ಷಣಕ್ಕೂ ಅಧೀರನಾದೆ. ಎಲ್ಲಿತ್ತೋ ಆ +ಅಳುವೆಲ್ಲ ..... ಅಸಹಾಯಕತೆಯ ರೂಪದಲ್ಲಿ +ನುಗ್ಗಿ ಬಂತು. ಕೂತಲ್ಲೇ ಕೊತಪತನೆ ಕಾಲು + + +39 + + +ಕೊಡವಿದೆ. ಏನಿತ್ತು ಅದರಲ್ಲಿ? ಎರಡು ಅಗ್ಗದ +ಮಣಿಸರ, ಒಂದು ಟಿಕಳಿ ಪಾಕೀಟು, ಆರ್ರು +ಪಾಯಿ ನಲವತ್ತುಪೈಸೆ ದುಡ್ಡು ಮತ್ತು ಹಲ್ಲಿನ +ಡಾಕ್ಟರನ ಅಪಾಯಿಂಟ್‌ಮೆಂಟ್‌ ಚೀಟಿ! ನನ್ನ +ಹುಡುಕಾಟವೆಲ್ಲ ಮುಗಿದಿತ್ತು. ತಂಗಿಯರ +ನಿಸ್ಪಹ ಮುಖಗಳು ರೂಮಿನ ಕತ್ತಲಲ್ಲೂ +ಹೊಳೆದು ಸುಮ್ಮನಾದವು. ವೀಣೆ ಮಿಡಿಯು +ತ್ತಿತ್ತು, ಗೀತೆ ಮೊಳಗುತ್ತಿತ್ತು. ನನ್ನಲ್ಲಿ ಉಳಿ +ದದ್ದು ಅರ್ಥ ಹೀನ ಮೌನ ಮಾತ್ರ. + +ಮತ್ತೆ: ಹುಡುಕುವ ಉತ್ಪಾಹವಿರಲಿಲ್ಲ. +ಅಪ್ಪನ ಕೆಂಪು ಪೆಟ್ಟಿಗೆ ತೆರೆಯುವ ಹುಮ್ಮಸ್ತುಳಿದಿ +ರಲಿಲ್ಲ. ಅದರಲ್ಲಾದರೂ ಏನಿದ್ದೀತು? ಈ +ಮೂರು ಕುರೂಪಗಳ ಸೃಷ್ಟಿಕರ್ತ ಇನ್ನೆಂಥ +ದನ್ನು ಅಡಗಿಸಿಟ್ಟುಕೊಂಡಿರುತ್ತಾನೆ. ಅದರ +ಜಾಗದಲ್ಲದನ್ನಿಟ್ಟು ಬಂದು ಬಿಡಬೇಕು ಎಂದು +ಕೊಳ್ಳುತ್ತಲೇ ಅದರ ಬಾಯಿ ತೆರೆದೆ. + +ಪುಟ್ಟ ತಗಡಿನ ಪೆಟ್ಟಿಗೆ. ಹಳೆಯದಾದರೂ +ಕಿರ್ರೆನ್ನಲಿಲ್ಲ. ಕುತೂಹಲ ಪಠಾರಂತ ಕೆನ್ನೆಗೆ +ಹೊಡೆದಂತೆ ಕೆರಳಿದ್ದು ಪೆಟ್ಟಿ ಗೆಯೊಳಕ್ಕೆ ಕಣ್ಣಿರಿ +ದಾಗ! ಅದೊಂದು ಬಿಚ್ಚಿಟ್ಟ ರೇಡಿಯೋದಂ +ತಿತ್ತು. ನಂಜನಗೂಡು ಹಲ್ಲುಪುಡಿ ಪೊಟ್ಟಣ, +ಸಿಕ್ಕು ಹಣಿಗೆ, ಜಡೆ ಪಿನ್ನು, ಉದುರಿದ ಕೂದಲು +ಗಳ ಸುತ್ತು, ಬಾಡಿದ ಮಲ್ಲಿಗೆಯ ಪಳೆಯುಳಿಕೆ +ಗಳು, ಅಮ್ಮನದೊಂದು ಹಳೇ ಫೋಟೋ +ಮತ್ತು ಒಂದು ಅದು! + +ಕುತೂಹಲ ಕೆರಳಿಸಿದ್ದೇ "ಅದು". + +ಕಣ್ಣಿನ ಆಯಿಂಟ್‌ಮೆಂಟಿನ ಟ್ಯೂಬಿಗಿಂತ +ಕೊಂಚ ದೊಡ್ಡ ಸೈಜಿನ ಟ್ಯೂಬು. ಕೆಂಪು +ಬಣ್ಣದ್ದು! ಹಿಚುಕಿ ಹಿಚುಕಿ ಮೆತ್ತಗಾಗಿ, ಬರಿದಾಗಿ +ಅದರ ಮೂಲ ಸ್ವರೂಪವೇ ಗುರ್ತಿಲ್ಲದಷ್ಟು +ಬದಲಾಗಿದ್ದ ಒಂದು ಟ್ಯೂಬು. ಬತ್ತಿ ಬೆಳಕಿಗೆ +ಹಿಡಿದು ಓದಿದೆ. "ಸುರತ ಶಕ್ತಿ ವರ್ಧಕ ಮುಲಾ +ಮು' ಅಂತ ಐದಾರು;ಭಾಷೆಗಳಲ್ಲಿ ಬರೆದಿತ್ತು. +ಮೂಸಿದೆ, ವಯಕ್ಕೆನಿಸಿತು. ಎಸೆದೆ. ಪೆಟ್ಟಿಗೆಯ +ಮತ್ತೊಂದು ಖಾನೆಗೆ ಕೈಯಿಟ್ಟೆ, ಮತ್ತದೇ +ಖಾಲಿ ಟ್ಯೂಬುಗಳು. ರಾಯನ ಕಾಲದ��ು. ಒತ್ತಿ + + +40) + + +ಒತ್ತಿ, ಹಿಚುಕಿ ರೂಪಗೆಟ್ಟಿವೆ. ಒಟ್ಟು ಹದಿಮೂರಿ - +ದ್ದವು. ಮತ್ತೇನೋ ಬೇರುಗಳು, ಪುಡಿಗಳು, +ಮುಲಾಮುಗಳು! ಎಲ್ಲಾ ಬರೀ ಆ ಲೋಕದ +ಸಾಮಗ್ರಿಗಳೇ. । + +"ಅಪ್ಪಾ!' ಅನ್ನುವವನಿದ್ದೆ. + +ಒಂದು ಕಾರ್ಡು ಸಿಕ್ಕಿತ್ತು. ನಾಲ್ಕೇ ಸಾಲು. : +ಸರಪಳಿ ಅಕ್ಷರ. ಸರಿಸುಮಾರು ಮೂವತ್ತು +ವರ್ಷದ್ದಿರಬೇಕು. ಪೆಟ್ಟಿಗೆಯಲ್ಲಿ ಅಂಗಾತಮಲ +ಗಿತ್ತು. ಓದಿದೆ. ಓದುತ್ತಲೇ ಇದ್ದೆ. ರಾತ್ರಿಯಿಡೀ + + +` ಕಳೆದು ಪೊರೆ ಕಳಚಿ ಬೆಳ್ಳಗಾಗುವ ತನಕ ಓದಿದೆ. + + +""ನಂಜನಗೂಡು ಗೋವಿಂದರಾಯನಿಗೆ ತಿಳಿ +ಸುವುದೇನೆಂದರೆ ನೀನು ನನ್ನ ಸೌಭಾಗ್ಯವತಿಯೊ +ಡನೆ ಪರಾರು ಆಗಿ ಶಿಡ್ಲಘಟ್ಟದಲ್ಲಿ ಮನೆಯನ್ನು +ಮಾಡಿಕೊಂಡಿರುವ ಸಂಗತಿ ತಿಳಿದು ಬಂದಿದೆ. +ಪಾಪದೊಂದಿಗೆ ಪಾಪ ಶೇಷವನ್ನೂ ಒಯ್ಯಬೇ +ಕಾದ್ದು ಧರ್ಮ ಅದೆ. ನಾಳೆ ಮುಂಜಾನೆ ಬಸ್ಸಿಗೆ +ಅವಳ ಮೂವರು ಮಕ್ಕಳನ್ನು ನಿನ್ನ ಸುಪರ್ದಿಗೆ +ಕಳಿಸುತ್ತಿದ್ದೇನೆ. ಕಟ್ಟಿಕೊಂಡು ಹೆಣಗು. ನನ್ನ +ಯಣ ಹರಿದಿದೆ. + +ಇಂತಿ +ಆದವಾನಿ ಶೇಷಪ್ಪ'' + + +XX + +ಒಬ್ಬ ಗಂಡಸು ಮೂವರು ಮಕ್ಕಳನ್ನು ಬಸ್ಸಿ +ನಿಂದಿಳಿಸಿಕೊಳ್ಳುವ ಚಿತ್ರವೊಂದೇ ಬೆಳತನಕ ನನ್ನ +ಕಣ್ಣ ತಟ್ಟೆಗಳಲ್ಲಿತ್ತು. + +ಶೇಷಪ್ಪನ ಹೆಂಡತಿಯ ಮೋಹಕ್ಕೆ ಬಿದ್ದವನು +ಪಾಪಶೇಷವನ್ನು ತಂದಿದ್ದ. ಮೂರು ವಿಕಾರ +ಸೃಷ್ಟಿಗಳು. ಜೊತೆಗೊಬ್ಬ ಆಕಾಂಕ್ಷೆಗಳ ಮಡದಿ. +ಆಗಲೇ ಮೀರುತ್ತಿರುವ ತನ್ನ ವಯಸ್ಸು +ಹೇಗೋ ಎಲ್ಲೋ ದುಡಿದು ತಂದು ಎಲ್ಲರ +ಹೊಟ್ಟೆ ತುಂಬಬಹುದು. ಆದರೆ ರಾತ್ರಿಯ +ಆಕಾಂಕ್ಷೆಗಳಿಗೆ ಆತನಲ್ಲೇನುಳಿದಿತ್ತು? ಅ +ರಾತ್ರಿಗಳಲ್ಲಿ ಕಾಳಿಯಾಗುತ್ತಿದ್ದಿರಬೇಕು. ಅಪ್ಪ +ಜೀವನೋತ್ಪಾ ಹದ ಟ್ಯೂಬುಗಳನ್ನು ಹಿಚುಕಿ +ಹಿಚುಕಿ, ದೇವರ ಕೋಣೆಯ ನೆಲದ ಮೇಲುರುಟಿ +ಕೊಂಡು, ವಿಲವಿಲನೆ ಒದ್ದಾಡಿ + + +“eee + + +ರ್ಸ್‌ +ಸ + + + + + +ಡೆ ಅಪವಿತಾಃ ಪವಿತ್ರೊ ಕಜ ರಾ + + +ವಸ್ತ್ರಾ ೦ಗತೋಖವ . ಉಹುಂ ... ಅದು +ಸಾಧ್ಯವಾಗುತ್ತಿಲ್ಲ ಲ] ಆಕಾಂಕ್ಷೆ ಗಳ ಗಾಳಿ ಪಟಕ್ಕೆ ಈ +ಉಂಡೆ ದಾರ ಸಾಲ್ದು. ಅಮ್ಮ ವ್ಯಗ್ರ ಛಾಗುತ್ತಿ +ದಳು. ದರಾದರೇಂದ್ರ ನಂದಿನೀ ..... +ಅಯ್ಯೋ! | +ಒಂದು ಬೆಳಗಿನ ಜಾವ ಆಕೆ ಸತ್ತಳು. ನಾವೆಲ್ಲ +ಚಿಕ್ಕವರು. ಅಪ್ಪ ಹೆಣ ಸಾಗಿಸಿದ. ದೇವರ ಮನೆ + + +'ಯಲ್ಲಿ ಖಾಲಿ ಉಳಿದ ಗೋಡೆಗಳ ಮೇಲೆಕಾಳಿಕಾ + + +ದೇವಿ ಕ್ಯಾಲೆಂಡರುಗಳು ಬಹುಶಃ ಆಗ ಬಂದಿರ +ಬೇಕು. +ನಿಧಾನವಾಗಿ ಎಲ್ಲ ಮುಚ್ಚಿಟ್ಟೆ. ತಂಗಿಯರ + + +ಬ್ಯಾಗುಗಳನ್ನು ಪ್ರೀತಿಯಿಂದ ತಡವಿ ಎದೆಗೊತ್ತಿ + + +ಕೊಂಡೆ. ಅವರಿಬ್ಬರ ಮಜ್ಜೆ ಎದೆಗೆ ಆತ್ಮೀಯವೆನಿ +ಸಿತ್ತು. ಅವರ ಮುಖಗಳು ಕಣ್ಣ ಮುಂದೆ ನಿಂತಿ +ದ್ದವು. ಕಂಗಳಲ್ಲಿ ಸಂಬಳದ ಗತ್ತುಗಳಿಲ್ಲ. +ಮದುವೆ ಹಂದರದ ನೆರಳುಗಳಿವೆ. ಶೇಷಪ್ಪನ +ಬೇರು ಕಡಿದ ಸಸಿಗಳು. ಗೋವಿಂದರಾಯನ + + +ಆಲದ ಮೇಲೆ ಮೊಳೆತಿದ್ದು ಅವತ್ತಿಗದು +ಸರಿಯೇ. ಆದರೆ ಆಲದ ಮೇಲೆ ಬೇರಿಳಿಯುವು +ದಿಲ್ಲ. ನಾನು ಮೇಲೆದ್ದೆ." ಬೆಳಗಿನ ಜಾವದ +ಮೊದಲ ಕಿರಣ ವರಾಂಡದ ತನಕ ಬಂದು ಅಲ್ಲೇ +ತಾರಾಡುತ್ತಿತ್ತು. ಮನೆಯ ಕಿಟಕಿಗಳನ್ನೆಲ್ಲ +ತೆರೆದೆ. ಅದು ಸಾಲದು. ನಾನು ಹೊರಗೆ, ಅಂಗ +ಳಕ್ಕೆ ನಡೆಯಬೇಕು. ಸೂರ್ಯಸ್ನಾನದಲ್ಲಿ ಕುರೂ +ಪವೆಲ್ಲ ಕರಗಿ ನಿಚ್ಚಳವಾಗಬೇಕು. ಹೊರಟೆ. + +ಅವರಿಬ್ಬರ ಜಾತಕಗಳು ಜೇಬಿನ ಮುದುರುಗ +ಳಲ್ಲಿ ಸ್ಥಿರವಾಗುತ್ತಿದ್ದ ಹೊತ್ತಿನಲ್ಲೇ ತಂಗಿ ಸಣ್ಣ +ದನಿಯಲ್ಲಿ ಕಿರುಚುತ್ತಿದ್ದಳು. + + +"ಅಣ್ಣಾ ...... ಅಪ್ಪ ಮಾತಾಡ್ತಾ ಇಲ್ಲ +ಕಣೋ '...... ನೋಡು ಬಾರೋ ..... +ಕೂತ್ಕೊಂಡು ಬಿಟ್ಟಿ ದಾರೆ.ಕಣೋ ....... ' ನನಗ + + +ಗೊತ್ತಿತ್ತು. ಆತ ಕಾಳಿಕಾದೇವಿಯ ಕ್ಯಾಲೆಂಡರಿನ +ಕಾಲಿಗೆ ತಲೆಯಿಟ್ಟು ಕುಳಿತಲ್ಲೇ ಕಂಗಳನ್ನು ಎಶ + + +ಲವಾಗಿ ತೆರೆದಿದ್ದ. ಹೋಗಿ ಮುಚ್ಚಿದೆ, +4 + + + + + + + + +ಕಲಿಯುವುದಿಲ್ಲ. + + +ಗೆ ತರವಲ್ಲ. + + +ಮಾರ್ಚ್‌ 1991 + + +ಅವರಿವರ ದೃಷ್ಟಿಯಲ್ಲಿ "ಅನುಭವ' +ಹ ಅನುಭವ ಶೂನ್ಯವಾದ ಜ್ಞಾನವು ಕೊಡವಿಲ್ಲದಲ್ಲಿ ನೀರಿನಂತೆ. + + +ಹ ಅನುಭವದ ಮಾತು ಎಲ್ಲಕ್ಕೂ ದೊಡ್ಡ ಮಾತು. +೫ ಅನುಭವವೆನ್ನುವುದು ಬಹಳ ದುಬಾರಿಯಾದ ಶಾಲೆ. ದಡ್ಡರು ಅದರಲ್ಲಲ್ಲದೆ ಬೇರೆಲ್ಲೂ ಪಾಠ + + +೫ ಬಂದಿದ್ದೆಲ್ಲವನ್ನೂ ನಾವು ಅನುಭವಿಸಿಯೇ ತೀರಬೇಕು. +ತ. ಬಸವನ ಹಿಂದೆ ಬಾಲ, ಲಗ್ನದ ಹಿಂದೆ ಸಾಲ. + + + + + + + + + + + +- ಚೀನಾ ಗಾದೆ +- ಆಂಗ್ಲ ಗಾದೆ + + +- ಫ್ರ್ಯಾಂಕಲಿನ್‌ + + +೫. ಎಂಥ ಸಾಮಾನ್ಯರಿಗೂ ಜು ಸಾ ಸಾಮ್ರಾಟನ ಸೊಕ್ಕು ಕೊಡುತ್ತದೆ. + + +- ರಂ.ಶ್ರೀ.ಮುಗಳಿ + + +ಹ ಅನುಭವ, ಅಭ್ಯಾ ಸಗಳೆರಡರ ಕೊರತೆಯನ್ನು ಅಹಂಕಾರದಿಂದ ತುಂಬಲೆತ್ಲಿಸುವುದು ವಿವೇಕಿಗ + + +- ಅ.ನ.ಕೃ. + +- ಬಾಲ ಸರಸ್ವತಿ +> +(ಸಂಗ್ರಹ) ರವಿಶಂಕರ್‌ ತಿಮಲಾಪುರ + + +41 + + +ಮನೆಗೆ + + +ಹ್ಯೂ ಯಲ್ಲಿರುವ +ಹೋಗಿದ್ದೆ. ಮನೆಯಲ್ಲಿ ದ್ದವರು ವಯಸ್ಸಾ ದ + + +ಬಂಧುಗಳ + + +ಪತಿ, ಪತ್ನಿ ಮಾತ್ರ. ಅಲ್ಲಿ ತಲುಪುವಾಗಲೇ +ಸಂಜೆಯಾದ್ದರಿಂದ, ರಾತ್ರಿ ಅಲ್ಲಿಯೇ ಉಳಿದು +ಕೊಳ್ಳಬೇಕೆಂದೂ, ಮರುದಿನ ಬೆಳಿಗ್ಗೆ ಹಿಂದಿ + + +ರುಗಿ ಬರಬಹುದೆಂದು ಬಹಳಷ್ಟು ಒತ್ತಾಯಿಸಿ +ದರು. ರಾತ್ರಿ' ಮಹಡಿಯ ಮೇಲಿರುವ ಕೋಣೆ +ಯಲ್ಲಿ ನನಗೊಬ್ಬನಿಗೇ ಮಲಗಲು ಏರ್ಪಾಡಾ +ಯಿತು. ಮಧ್ಯರಾತ್ರಿಯ ವೇಳೆಗೆ ಯಾವುದೋ +ಕಾರಣಕ್ಕಾಗಿ ಇದ್ದಕ್ಕಿದ್ದಂತೆ ಎಚ್ಚರವಾದಾಗ, +ಯಾರೋ ನನ್ನ ಬಲಭುಜದ ಮೇಲೆ ಕೈ ಯಿಟ್ಟಿ +ರುವಂತೆ ಭಾಸವಾಯಿತು; ಇದು ಭ್ರ ಮೆಯಲ್ಲ +ಜವೆಂದು ಸ್ಪಷ ಸ ವಾದಾಗಂತೂ ಹೆದರಿಕೆಯಿಂ ದ +ಮೈಯೆಲ್ಲಾ ಬೆವರಲು ಆರಂಭವಾಯಿತು. +ಕೋಣೆಯಲ್ಲಿ ನನ್ನ ಹೊರತು ಬೇರೆ ಯಾರೂ +ಇರಲಿಲ್ಲ. ಮೂಲೆಯಲ್ಲಿ ಇಟ್ಟಿದ್ದ 'ಲ್ಯಾಂಪ್‌ನ +ಮಂದ ಬೆಳಕಿನಲ್ಲಿ ಯಾವುದೂ ಸ್ಪಷ್ಟವಾಗಿ +ಕಾಣುತ್ತಿರಲಿಲ್ಲ. ಧಡಕ್ಕನೆ ಹಾಸಿಗೆಯಿಂದ +ಎದ್ದುಬಿಟ್ಟೆ. ಆಗಲೂ ಅದೇ ಕೈ ಹೆಗಲಿನ +ಮೇಲೆಯೇ ಇತ್ತು. ಕೂಗಿಕೊಳ್ಳಲೂ ಬಾಯಿ +ಯಿಂದ ಧ್ವನಿ ಹೊರಡಲಿಲ್ಲ. ಎಲೆಕ್ಟ್ರಿಸಿಟಿ ಮ +ಯಂತೂ ಆ ಹಳ್ಳಿಗೆ ಬಂದಿರಲೇ ಇಲ್ಲ. ನಿಧಾನ +ವಾಗಿ ಸಾವರಿಸಿಕೊಂಡು ದೀಪದ ಹತ್ತಿರ + + +42 + + + + + +ಇ + + +ಹೋದಾಗ ಕ್ರಮೇಣ ಪರಿಸ್ಥಿತಿಯ ಅರಿವಾಗ +ತೊಡಗಿತು. ನಡೆದದ್ದೇನೂ ಇಲ್ಲ. ಹಾಸಿಗೆಯ + +ಜತೆ ಕೊಟ್ಟಿ ದ್ದ ದಿಂಬು ಬಹಳಷ್ಟು ತೆಳ್ಳಗಾಗಿದ್ದ +ರಿಂದ ನನ್ನ ಎಡತೋಳನ್ನೇ ತಲೆಯಡಿಗಿಟ್ಟು +ಕೊಂಡು ಮಗ್ಗು ಲಾಗಿ ಮಲಗಿದ್ದೆ. ತಲೆಯಡಿಯ +ಭಾಗದಲ್ಲಿ ರಕ ಸಂಚಾರಕ್ಕೆ ತಡೆ ಉಂಟಾದ್ದ +ರಿಂದ, ಮೊಣಕೈ ತನಕ ಸ್ಪರ್ಶ ಸಂವೇದನೆಯೇ +ಇಲ್ಲದೆ ಜಡವಾಗಿ ಹೋಗಿತ್ತು. ನನ್ನ ಬಲಭು +ಜದ ಮೇಲೆ ಬಿದ್ದಿ ದ್ದ ಎಡಹಸ್ತವು ಬೇರೆ +ಯಾರದೋ ಹಸ್ತದಂತೆ ಭಾಸವಾಗಿ ಇಷ ್ಚಕ್ಕೆಲ್ಲಾ +ಕಾರಣವಾಗಿತ್ತು. ಮೊದಲೇ ಕಿರುಚಿಕೊಂಡಿದ್ದರೆ +ಎಷ್ಟೆಲ್ಲಾ ಅವಾಂತರಗಳಾಗುತಿ ಶದ್ದವೋ ಎಂದು +ಕೊಂಡು ಮುಸುಕುಬೀರಿ ನೆಮ್ಮದಿಯಾಗಿ ಮಲ +ಗಿಕೊಂಡೆ. ಆವತ್ತು ಅನುಭವಿಸಿದ ಗಾಭರಿ, +ಆತಂಕಗಳನ್ನು ನೆನೆಸಿಕೊಂಡರೆ ಈಗ ನಗು ಬರು +ತ.ದೆ. + + +ಕೃಷ್ಣರಾಜ ಭಟ್‌. ಸಿ. +ನನೂ ಬ್ಬ ಸಹೋದ್ಯೊ €ಗ್ಗಿ ಸಕ ಕೃಷ್ಣರಾವ್‌ + + +ನುರಿತ ಗಣಿತದ ಉಪಾಧ್ಯಾಯ. ಐಿದ್ದಾ ರ್ಥಿಗಳ + +ಮೆಚ್ಚುಗೆಗೆ ಪಾತ ರಾಗಿದ್ದ ಅವರು ಆನೇಕ ಮನೆ +ಪಾಠಗಳನ್ನು ಇಟು ಕೊಂಡಿದ್ದರು. ವಿದ್ಯಾರ್ಥಿ +ಗಣಿತದಲ್ಲಿ ನೂರಕ್ಕೆ ನೂರು ಮಾರ್ಕುಗಳನ್ನು + + +ಕಸ್ತೂರಿ + + +Ka + + +ಪರೀಕ್ಷೆಯಲ್ಲಿ ತೆಗೆದುಕೊಂಡರೇ ಅವರಿಗೆ +ಸಂತೋಷ. ಅವರ ವಿದ್ಯಾರ್ಥಿಗಳು ಬಹಳ ಜನ +90ರಿಂದ 100 ಮಾರ್ಕುಗಳನ್ನು ಪಡೆದು ಪಾಸಾ +ಗುತ್ತಿದ್ದರು. ಅವರಲ್ಲಿ ಪಾಠ ಹೇಳಿಸಿಕೊಂಡರೆ + + +"ಗಣಿತದಲ್ಲಿ ನಪಾಸಾಗುವುದು ಸಾಧ್ಯವೇ ಇಲ್ಲ. + + +ಇದು ಎಲ್ಲಾ ಶಿಕ್ಷಕರ, ವಿದ್ಯಾರ್ಥಿಗಳ ಅಭಿ +ಪ್ರಾಯ. ಒಮ್ಮೆ ಊರಿನ ಪ್ರತಿಷ್ಠಿತ ಸಾಹುಕಾ +ರರು ಕೃಷ್ಣರಾಯರನ್ನು ಮನೆಗೆ ಕರೆಸಿಕೊಂಡು, +""ರಾಯರೇ, ನನ್ನ ಮಗ, ಬಾಲಾಜಿ, 10ನೇ +“ಬಿ'ನಲ್ಲಿ ಓದುತ್ತಾ ಇದ್ದಾನೆ. ಅವನು ಫಸ್ಟ್‌ +ಟರ್ಮ್‌ ಪರೀಕ್ಷೆಯಲ್ಲಿ ಕೇವಲ 20 ನಂಬರು +ತೆಗೆದುಕೊಂಡಿದ್ದಾನೆ. ಅವನಿಗೆ ಪಾಠ ಹೇಳಿಕೊ +ಡಬೇಕಲ್ಲಾ..' ಅಂದರು. + +“ಆಗಲಿ, ಮನೆಗೆ ಕಳುಹಿಸಿ, ತಿಂಗಳಿಗೆ 15 +ರೂ ನನ್ನ ಫೀಜ್‌.'' + +""ಇಲ್ಲಾ, ಮೇಷ್ಟ್ರೇ, ಗುಂಪಿನಲ್ಲಿ ಹೇಳಿ +ಕೊಟ್ಟರೆ ಅವನಿಗೆ ಅರ್ಥವಾಗಲ್ಲ. ನೀವೇ +ಮನೆಗೆ ಬನ್ನಿ. ಭಾನುವಾರ ರಜಾ. ದಿನಕ್ಕೆ +ಒಂದು ಗಂಟೆ ಹೇಳಿಕೊಟ್ಟರೆ ಸಾಕು. ನೀವು +ಕೇಳಿದಷ್ಟು ಕೊಡುತ್ತೇನೆ.'' + +ಕೃಷ್ಣರಾಯರು ಯೋಚಿಸಿ, : ""ತಿಂಗಳಿಗೆ +ಒಂದು ನೂರು ಕೊಟ್ಟರೆ ಸಂಜೆ 8ರಿಂದ 9ರವರೆಗೆ +ಪಾಠ ಹೇಳಿಕೊಡುತ್ತೇನೆ'' ಎಂದರು. ಆಗಿನ +ಕಾಲದಲ್ಲಿ ಅವರ ತಿಂಗಳ ಸಂಬಳ 200 +ರೂಪಾಯಿ. ಸಾಹುಕಾರರು ಒಪ್ಪಿದರು. + +ಒಂದು ತಿಂಗಳು ಕಳೆಯುವುದರಲ್ಲಿ ಹುಡುಗ +ಬೇಕಾದಷ್ಟು ಕಲಿತ. ಒಂದನೇ ತಾರೀಖು ಮಾಸ್ಟ +ರಿಗೆ ಒಂದು ನೂರು ರೂಪಾಯಿಗಳನ್ನು ಸಾಹು +ಕಾರರು ಕೊಟ್ಟರು. + +ಮುಂದಿನ ತಿಂಗಳಲ್ಲಿ ಕೃಷ್ಣರಾಯರಿಗೆ ಪಾಠ +ಹೇಳಿಕೊಡಲು ನಾಲ್ಕು ದಿನ ಹೋಗಲು ಆಗ +ಲಿಲ್ಲ. ಆ ತಿಂಗಳು ಸಾಹುಕಾರರು ಪಾಠದ +ಬಾಬ್ತು ಹದಿನಾರು ರೂಪಾಯಿ ' ಹಿಡಿದು +ಮುಸ್ಟರಿಗೆ ಕೊಟ್ಟರು. ಕೆ + +ಕೃಷ್ಣರಾಯರು, ““ಹದಿನಾರು ರೂಪಾ +ಕಡಿಮೆ ಇದೆಯಲ್ಲಾ'' ಅಂದರು. + + +1 ಮಾರ್ಚ್‌ 1991 + + +""ಹೌದು, ರಾಯರೇ, ನೀವು ನಾಲ್ಕು ದಿನ +ಬರಲಿಲ್ಲವಲ್ಲ. ಅದಕ್ಕೆ ದಿನಕ್ಕೆ ನಾಲ್ಕು ರೂಪಾ +ಯಿಯಂತೆ ನಾಲ್ಕು ದಿನಕ್ಕೆ. ಹದಿನಾರು +ರೂಪಾಯಿ ಕಡಿಮೆ ಮಾಡಿ ಕೊ���್ಟಿದ್ದೇನೆ.'' + +"ಓ, ಸರಿ, ಬಿಡಿ' ಅಂದರು ರಾಯರು. + +ಮುಂದಿನ ತಿಂಗಳು. ಮಾಸ್ಟರು ಒಂದು +ದಿನವೂ ಪಾಠಕ್ಕೆ ತಪ್ಪಿ ಸಿಕೊಳ್ಳಲಿಲ್ಲ. ಜೊತೆಗೆ +ಎಷ್ಟೋ ದಿನ ಬರಾ ಗಂಟೆ ಪಾಠ ಹೇಳಿ +ಕೊಟ್ಟರು. ಸಾಹುಕಾರರಿಗೆ, : ""ಮಾಸ್ಟರಿಗೆ +"ಪಾಠ' ಕಲಿಸಿದೆ'' ಎಂದು: ಸಂತೋಷ. ಆ +ತಿಂಗಳ ಪಾಠದ ಬಾಬ್ತು ಹಣ ಒಂದು. ನೂರು +ರೂಪಾಯಿಗಳನ್ನು ಮಾಸ್ಟ ರಿಗೆ ಕೊಟ್ಟಾಗ +ಅವರು, ""ಸಾಹುಕಾರರೇ, ನಿಮಗೆ ಗೊತ್ತಿಲ್ಲ. +ನಾನು ಲೆಕ್ಕ ಕೊಟ್ಟು, ಬಿಡಿಸಲು ಪ್ರಯತ್ನ +ಮಾಡು ಎಂದು ಹೇಳುತ್ತಾ ನಾನು ಸುಮ್ಮನೆ +ಕುಳಿತು ಕಾಲ ಕಳೆದೆ ಎಷ್ಟೋ ದಿನ. ಏನು +ಮಾಡಬೇಕು ಅಂತ ಬಾಲಾಜಿಗೆ ಗೊತ್ತಾಗದೇ +ಸುಮ್ಮನೆ. ಬರೆಯುವುದು, ಹೊಡೆಯುವುದು +ಮಾಡುತ್ತಾ ಇದ್ದ. ದಿನಕ್ಕೆಲ್ಲಾ ಒಂದು ಲೆಕ್ಕವೂ +ಹೇಳಿ ಕೊಡದೆ, ನಾನು ನೂರು ರೂಪಾಯಿ +ತೆಗೆದು ಕೊಂಡರೆ ನನ್ನ ಮನಸ್ಸೇ ಒಪ್ಪುವುದಿಲ್ಲ. +ಆದರೆ ನಾಲ್ಕು ದಿನ ಬರಲಿಲ್ಲವಲ್ಲ ಆ ತಿಂಗಳು +ನಾನು ಮಾಡಿದ ಕೆಲಸಕ್ಕೆ ನೂರಕ್ಕಿಂತ ಜಾಸ್ತಿ +ಕೊಡಬೇಕು. ಅದಕ್ಕೆ ನಿಮ್ಮ ಸಂಭಾವನೆ ಸರಿ +ಹೋಯಿತು. ಜು ಇಲ್ಲಿರುವ ಟೈಂ ನೋಡಿ, +ಅಥವಾ ನಾನು ಬರದೇ ಇರುವ ದಿನ ಲೆಕ್ಕ ಹಾಕಿ +ಸಂಭಾವನೆ ಕೊಡಬೇಡಿ ಎಂದು ನಾನು ಪುನಃ +ಹೇಳಬೇಕಾಗಿಲ್ಲ, ಅಲ್ಲವೇ?'' ಎಂದರು. + +ತಾವು ಮಾಡಿದ್ದು ತಪ್ಪು ಎಂದು ಅರಿತ +ಸಾಹುಕಾರರು ಕ ಕಷ್ಣರಾಯರ ಕ್ಟ ಕ ಮೆಕೋರಿದರು. +ಪರೀಕ್ಷೆಯಲ್ಲಿ ಬಾಲಾಜಿ ಲೆಕ್ಕದಲ್ಲಿ 80% +ಪಡೆದು ಪ್ರಥಮ ದರ್ಜೆಯಲ್ಲಿ ಪಾಸಾದ. +ಸಾಹುಕಾರರು ಕೃಷ್ಣರಾಯರಿಗೆ ಒಂದು ಬೆಲೆ +ಬಾಳುವ ಶಾಲನ್ನು ಉಡುಗೊರೆಯಾಗಿ +ಕೊಟ್ಟರು. 6 +ಎಚ್‌. ಆರ್‌. ಚಂದ್ರವದನರಾವ + + +ಇ 43 + + +ಆಟ್‌ - + + +ಆ ಚಿಲುವೆ. ತನ್ನ ನೃತ್ಯದಿಂದ ನೂರಾರು +ನೋಟಗಳನ್ನು ಬಾಚಿಕೊಳ್ಳುತ್ತಿದ್ದ ಸುಪ್ರಸಿದ್ಧ +ಡ್ಯಾನ್ಸರ್‌. ದುರ್ದೈವವೆಂದರೆ 'ಫೈಬ್ರೊಯ್ಡ್‌' +ಎಂಬ ಗಂಟಿಗೆ ಆಕೆಯ ಗರ್ಭಕೋಶವೇ +ಬೇಕಿತ್ತು ಕ ವೈದ್ಯರು ತಮ್ಮ ತಪಾಸಣೆಯಲ್ಲಿ +ರೋಗವನ್ನೇನೋ ಪತ್ತೆ ಹಚ್ಚಿದರು. ಆದರೆ +ಅದರ ನಿವಾರಣೆಗೆ ಆಪರೇಶನ್‌ ಮಾಡುವುದು +ಅನಿವಾರ್ಯವಾಗಿತ್ತು. ಚಿಕಿತ್ಸೆಯಿಂದ ಕಿಬ್ಬೊ +ಟ್ಸೆಯ ಕೆಳಗೆ ಕಲೆ ಉಳಿದು ತನ್ನ ಸೌಂದರ್ಯ +ಶಿಥಿಲಗೊಳ್ಳುವುದೆಂಬ ಆತಂಕ ಆ ಚೆಲುವೆ +ಯದು. ಮುಕ್ಕಾದ ಸೌಂದರ್ಯ ಅವಳ ನ ೃತ್ಯದ +ಬೇಡಿಕೆಯನ್ನು ತಗ್ಗಿಸುವುದೆಂಬ ಹಿನ್ನೆಲೆಯಲ್ಲಿ +ಅವಳಕಳವಳ ಸಕಾರಣವಾಗಿಯೇ ಇತ್ತು. ಆದರೆ +ವೈದ್ಯರ ಪಾಳೆಯದಲ್ಲಿ ಅಸಹಾಯಕತೆ. + +ಇದೆಲ್ಲ ನಿನ್ನೆಯವರೆಗಿನ ಕಥೆಯಾಯ್ತು. +ಇಂದು ವೈದ್ಯಕೀಯ ವಿಜ್ಞಾನ ಮಹತ್ವದ ಹೆಜ್ಜೆ +ಯೊಂದನ್ನು ಮುಂದೆ ಇರಿಸಿದೆ. ಅದರ ಪ್ರತಿಫಲ +ವಾಗಿ ದೇಹದ ಅಂದಕ್ಕೆ ಕುಂದನ್ನುಂಟು +ಮಾಡದೇ ಶಸ್ತ್ರಕ್ರಿಯೆ ನೆರವೇರಿಸಿ ಅಂದೇ +ಮನೆಗೂ ಕಳಿಸಲು ಸಾಧ್ಯವಾಗಿಸುವ ಅಸ್ತ್ರ + + +44 ತ + + +ವೈದ್ಯರ + + +ವೊಂದು ದ್ಯ + + +ಸೇರಿಕೊಂಡಿದೆ. + +ಅದು ವಿಡಿಯೋ ಲೇಸರೋಸ್ಕೊಪಿ. + +ಈ ಹೊಸ ವಿಧಾನ ಉದರದರ್ಶಕ ಹಾಗೂ +ಲೇಸರ್‌ ಚಿಕಿತ್ಸೆಯ ಸಂಯೋಜಿತ ರೂಪವಾಗಿದೆ. +ಸ್ಕ್ಯಾನರ್‌ ಸಂಶೋಧನೆಯಿಂ��� ಅಡಿಯಿಂದ +ಮುಡಿಯವರೆಗೆ ಇಡೀ ದೇಹವನ್ನು ಯಾವ ಅಡ್ಡ +ಪರಿಣಾಮಗಳಿಗೂ ಒಡ್ಡದೆ ಸಮೀಕ್ಷೆ ನಡೆಸಬಹು +ದಾಗಿದೆ. ಇದರೊಂದಿಗೆ ಜತೆಗೂಡಿ ಮಾನವನ +ಆರೋಗ್ಯ ರಕ್ಷಣೆಗೆ ಮುಂದಾದದ್ದು ಲೇಸರ್‌ +ಚಿಕಿತ್ಸೆ. ನಿರ್ದಿಷ್ಟವಾಗಿ ಗುರುತಿಸಿದ ದೇಹದೊಳ +ಗಿನ ಭಾಗವನ್ನು ನಿಖರವಾಗಿ ಕತ್ತ ರಿಸುವುದನ್ನು +ಲೇಸರ್‌ ಚಿಕಿತ್ಸೆ ಸಾಧ್ಯವಾಗಿಸುತ್ತದೆ. + +ಅನಾರೋಗ್ಯಕ್ಕೆ ಕಾರಣವಾದ ರೋಗಮೂಲ + + +ಬತ್ತ ಳಿಕೆಯಲ್ಲಿ + + +ಡಾ. ಕರವೀರಪ್ರಭು ಕ್ಯಾಲಕೊಂಡ + + +ದೇಹದ ಯಾವ ಭಾಗದಲ್ಲಿ ಅಡಗಿ ಕುಳಿತಿದೆ +ಎಂಬುದನ್ನು ಶೋಧಿಸಿದ ತಕ್ಷಣ ಶಸ್ತ್ರಕ್ರಿಯೆಯ +ಸಲಕರಣೆಗಳನ್ನು ಸುಕೋಮಲ ದೇಹದೊಳಗೆ +ತೂರಿಸಿ ಪರಿಹಾರ ಕಂಡುಹಿಡಿಯುವ ವಿಧಾನ +ಮಾತ್ರ ಗೊತ್ತಿದ್ದ ವೈದ್ಯರು ವಿಡಿಯೋ ಲೇಸ +ರೋಸ್ಕೊಪಿಯಿಂದ ಪುಳಕಗೊಂಡಿದ್ದಾರೆ. +ರೋಗಿಗಳೂ ಅಪಾರ ನೋವು, ಅಳಿಸಲಾಗದ +ಕಲೆಯನ್ನು ಬಳುವಳಿಯಾಗಿ ಪಡೆದು ಜೋಲು +ಮೋರೆಯೊಂದಿಗೆ ಆಸ್ಪತ್ರೆಗಳಿಂದ ಹಿಂದಿರುಗ +ಬೇಕಿಲ್ಲ. 4 +ಔಷಧೋಪಚಾರಕ್ಕೆ ಬಗ್ಗದ ರೋಗರುಜಿನಗ +ಳನ್ನು ದಮನ ಮಾಡಲು ಇದುವರೆಗೂ ಬಳಕೆಯ +ಲ್ಲಿದ್ದ ಶಸ್ತ್ರಕ್ರಿಯೆಗೆ ಹೊಸದೊಂದು ಆಯಾಮ +ವನ್ನು ನೀಡಿದ ಶ್ರೇಯಸ್ಸು ಡಾ. ಕಾಮ್ರಾನ್‌ + + +ಕಸ್ತೂರಿ; + + + + + +WA + + +_ . + + +ಳ + + +RR +SRN AR +| NN ಸ + +ಸ NY + + +ಜು + + +ನೆಜಹಾಟ್‌ರಿಗೆ ಸಲ್ಲುತ್ತದೆ. ಎರಡು ದಶಕಗಳಷ್ಟು +ಹಿಂದೆಯೇ ಯುರೋಪ್‌ ಹಾಗೂ ಇಸ್ರೇಲ್‌ನ +ಸರ್ಜನ್‌ ವಲಯದಲ್ಲಿ ಸಾಂಪ್ರದಾಯಕ ಉದರ +ದರ್ಶಕದೊಂದಿಗೆ ಲೇಸರ್‌ ಚಿಕಿತೆಯನ್ನು ಬೆಸೆ +'ಯುವ ನೂತನ ವಿಚಾರವೊಂದು ಜನಿಸಿತ್ತು. +ಆದರೆ ಹಲವಾರು ಪ್ರಾಯೋಗಿಕ ತೊಡಕುಗಳ +ದೆಸೆಯಿಂದಾಗಿ ಆ ವಿಚಾರ ತಲೆಯೆತ್ತಲು ಸಾಧ್ಯ +ವಾಗಲಿಲ್ಲ. ಹೊತ್ತಿಗೆಯಲ್ಲಿ ಹೂತಿದ್ದ ಈ ವಿಚಾ +ರವೇ ಡಾ. ಕಾಮ್ರೇನ್‌ರ ಚಿತ್ತಕ್ಕೆ ಚೇತನ +ನೀಡಿತು. ಕಾರ್ಯೋನ್ಮುಖರಾದರು. ಆ ತಂತ್ರಕ್ಕೆ +ಮೋಹಿತರಾದ ಕಾಮ್ರೇನ್‌ರಿಗೆ ಅಡ್ಡಗಾಲೊ +ಡೆದು ತಡೆಯಲು ಹಲವಾರುತೊಡರುಗಳು ಸಿದ್ಧ +ವಾಗಿ ನಿಂತಿದ್ದವು. + +ಒಂದು ಕಣ್ಣು ಮುಚ್ಚಿ ಇನ್ನೊಂದು ಕಣ್ಣನ್ನು +ಸ್ಕೋಪಿನಲ್ಲಿ ಹುದುಗಿಸಿ ವೀಕ್ಷಿಸುವುದು ಮತ್ತು + + +ಮಾರ್ಚ್‌ 1991 - + + + + + +ರೋಗಿಯ ಮೇಲೆ ಒರಗಿ ಶಸ್ತ್ರಕ್ರಿಯೆ ನೆರವೇರಿಸು +ವುದು ಹೀಗೆ ಎರಡೂ ಚಟುವಟಿಕೆ ಏಕಕಾಲಕ್ಕೆ +ನಡೆಯಬೇಕಿತ್ತು. ಶಸ್ತ್ರಚಿಕಿತ್ಸಕನಿಗೆ ಕಟ್ಟಿ ಹಾಕಿ +ದಂತೆ ಭಾಸವಾಗುತ್ತಿತ್ತು. ಇಂಥ ತಾಂತ್ರಿಕ ತೊಡ +ರುಗಳಿಗೆ ವಿದಾಯ ಹೇಳಿದ್ದು 1987ರಲ್ಲಿ. ಆಗ +ಈ ವಿಧಾನದಲ್ಲಿ ಭಾರಿ ಬದಲಾವಣೆ ಮಾಡಿ +ಪ್ರಯೋಜನವನ್ನು ಹೆಚ್ಚಿಸಲಾಯಿತು. +ಸ್ಕೋಪಿಗೆ ಕ್ಯಾಮರಾ ಜೋಡಿಸಿದ್ದರಿಂದ ಶಸ್ತ್ರಚಿಕಿ +ತ್ತಕ ರೋಗಿಯ ಪಕ್ಕದಲ್ಲಿ ನೆಮ್ಮದಿಯಿಂದ +ನಿಂತು ಎರಡೂ ಕಣ್ಣುಗಳಿಂದ ನೋಡುವ ಅವ +ಕಾಶ ಉಂಟಾಯಿತು. ಬರಿಗಣ್ಣಿಗೆ ಕಾಣದ್ದನ್ನು +ವರ್ಧಕದ ಸಹಾಯದಿಂದ ಸವಿಸ್ತಾರವಾಗಿ ವೀಕ್ಷಿ +ಸುವುದಕ್ಕೂ ಸಮಸ್ಯೆಗಳನ್ನು ಹುಡುಕಿ ತೆಗೆಯ +ಲಿಕ್ಕೂ ಅನುಕೂಲವಾಯಿತು. + +ಒಬ್ಬ ಹೆಣ್ಣುಮಗಳಿಗೆ ಗರ್ಭದೋಳ್ಪರೆ ಬೇನೆ +ಗಂಟು ಬಿದ್ದಿತ್ತು. ಬಂಜೆ ಎಂಬ ನಿಂದನೆಗೆ ಗುರಿ +ಯಾಗಲಿಚ್ಛಿಸದ ಆಕೆ ಪರಿಹಾರ ಕಂಡುಕೊಳ್ಳುವ +ಛಲ ತೊಟ್ಟಳು. ಒಮ್ಮೆಯಲ್ಲ ಎರಡು ಸಾರೆ +ಶಸ್ತ್ರಕ್ರಿಯೆಗೆ ಒಳಗಾದದ್ದೂ ವಿಫಲವಾಗಿ ದಿಕ್ಕು +ತೋಚದಂತಾಯ್ತು. ""ಮಕ್ಕಳಾಗುವ ಭಾಗ್ಯ +ನಿನ್ನಲ್ಲಿ ಇಲ್ಲ. ನೀನಾದರೂ ಬದುಕಿ ಉಳಿ + + +45 + + +ಅರಾ ಪಪ ಪಟಟ ಚಅಆಆಚ್ಚ್ರತಅಚಚಚ + + +ಯಲು, ನೋವಿನಿಂದ ಮುಕ್ತಳಾಗಲು ಗರ್ಭ +ಕೋಶತೆಗೆಯುವುದೊಂದೇ ಸುರಕ್ಷಿತಮಾರ್ಗ'' +ಎಂದು ತರ್ಕಿಸಿದ ವೈದ್ಯರು ಕೈ ಚೆಲ್ಲಿ ಕೂತರು. +ಆಸೆಯ ಕೊನೆಯ ಎಳೆಯನ್ನು ಅನುಸರಿಸಿ +ಸಾಗಿದ ಆಕೆ ಡಾ. ಕಾಮ್ರಾನ್‌ ನೆಜಹಾಟ್‌ ಅವರಿಗೆ +ಮೊರೆ ಹೋದಳು. + +ಡಾ: ಕಾಮ್ರಾನ್‌ "ಸ್ಕಾಲ್ಬೆಲ್‌' ಬಳಸಲಿಲ್ಲ. +ಕಿಬ್ಬೊಟ್ಟೆಯ ಮೇಲೆ ಏಳು ಇಂಚು ಉದ್ದನೆಯ +ಗಾಯ ಮಾಡಲಿಲ್ಲ. ಸ್ಥಳೀಯ ಅರಿವಳಿಕೆ (Lಂ- +cal anaesthesia) ಯನ್ನು ಇಂಜೆಕ್ಟ ನ್‌ ಮೂಲಕ +ನೀಡಿ, ಟ್ರೋಕಾರ್‌ ಹಾಕಿ ಚಿಕ್ಕ ಗಾಯ ಮಾಡಿ +ದರು. ಅದರ ಮುಖಾಂತರ ವಿಡಿಯೋ ಲೇಸ +ರೋಸ್ಕೊಪ್‌ನ್ನು ಒಳ ಸೇರಿಸಿ; ಹೀರಿಕೆಯ ತುದಿ +ಯನ್ನು, "ಗ್ರಾಸ್ಟರ್‌'ದ ಕೊನೆಯನ್ನು ತಳಹೊ +ಟ್ಟೆಯಲ್ಲಿ ತೂರಿಸಿ ಕ್ಯಾಮರಾಗೆ ಜೋಡಿಸಿದರು. +ಇದು ಚಿಕಿತ್ಸೆಗೆ ಮುಂಚಿನ ತಯಾರಿಯ ಮೊದಲ +ಹಂತ. + +ಶಸ್ತ್ರಚಿಕಿತ್ಸೆಯ ಎರಡನೇ ಹಂತದಲ್ಲಿ ದೇಹದ +ಉದ್ದೇಶಿತ ಭಾಗಗಳೆಲ್ಲ ಟಿ.ವಿ. ಪರದೆಯ ಮೇಲೆ +ಆಕಾರ ಪಡೆದವು. ಈಗ ವೈದ್ಮರ ಪರಿಣಿತ ಬೆರಳು +ಗಳು ಆಡತೊಡಗಿದವು. ದೃಷ್ಟಿ ಮಾತ್ರ ಪರ +ದೆಯ ಮೇಲೆ ಮೂಡಿದ ಭಾಗಗಳೆಡೆ ಕೇಂದ್ರೀ +ಕೃತ. ಒಡಲ ಒಳಾವರಣವನ್ನು ಸೂಕ್ಟ್ಮಾತಿಸೂ +ಕವಾಗಿ ಸಮೀಕ್ಷಿಸಲಾಯ್ತು. ಕರಳುಗಳು +ಒಂದಕ್ಕೊಂದು ಅಂಟಿಕೊಂಡಿವೆಯೋ ಅಥವಾ +ಬೇರೆ ಅಂಗಾಂಗಗಳ ಜೊತೆಗೆ ಬೆಸದುಕೊಂಡಿ +ವೆಯೋ ಮುಂತಾದ ಪರಿಶೀಲನೆಗಳು ಜರುಗಿ +ದವು. ನಂತರ ಲೇಸರ್‌ ಮುಖಾಂತರ ನೆರವೇರಿ +ಸಿದ ಶಸ್ತ್ರಚಿಕಿತ್ಸೆ ಅಪೇಕ್ಷಿಸಿದ್ದು ಕೇವಲ +ತೊಂಭತ್ತು ನಿಮಿಷಗಳ ಅವಧಿ! ಅವಳು +ವಾರ್ಡಿನ ಹಾಸಿಗೆಯ ಮೇಲೆ ಮಲಗಿದಳು. +ರಕ್ತದ ಶೀಶೆ ಹಚ್ಚುವ ಅಗತ್ಯವಿರಲಿಲ್ಲ. ಐದಾರು +ತಾಸಿನ ನಂತರ ಪರೀಕ್ಷೆ ಮಾಡಿಸಿಕೊಂಡು +ಮನೆಗೂ ಹೋದಳೆಂದರೆ ನೀವು ನಂಬುತ್ತೀರಾ? +ಅಷ್ಟೇ ಅಲ್ಲ ಒಂದು ವಾರದ ವಿಶ್ರಾಂತಿಯ ತರು +ವಾಯ ಯಥಾಪ್ರಕಾರ ಕೆಲಸ ಮಾಡತೊಡಗಿ + + +40 + + +ದಳು. ಮುಂದೆ ಗರ್ಭಿಣಿಯೂ ಆಗಿ "ಹಾಸುಂಡು +ಬೀಸಿ ಒಗೆದಂಥ ಬಂಜೆ ಬದುಕ'ನ್ನೂ ನೀಗಿಕೊಂ +ಡಳು. + +ರಜತಪರದೆಯ ಮೇಲೆ ಮೂಡುವನಿರ್ಜೀವ +ಪಾತ್ರಗಳ ಕಲ್ಪಿತ ಕತೆಯಂತೆ ಕಾಣಿಸುವ ಈ ಘಟ +ನೆಯನ್ನು ನಿಜವಾಗಿಸಿದ್ದು ವಿಡಿಯೋ ಲೇಸರೋ +ಸ್ಕೊಪಿ. + +ಡಾ. ಕಾಮ್ರಾನ್‌ ಇಷ್ಟಕ್ಕೇ ಸಂತುಷ್ಟರಾಗಿ +ವಿರಾಮ ಪಡೆಯಲಿಲ್ಲ. ವಿವಿಧ ಶಸ್ತ್ರಚಿಕಿತ್ಸೆಗ +ಳಿಗೂ ಈ ತಂತ್ರವನ್ನೇ ಅಳವಡಿಸಿದರು. +ರೋಗಿಷ್ಟ ಅಪೆಂಡಿಕ್ಸ್‌, ಪಿತ್ತಕೋಶಗಳನ್ನೂ +ಕೊಯ್ದು ಹಾಕಲು ಈ ವಿಧಾನ ಸಹಾಯಕ್ಕೆ +ಬಂತು. ಸ್ತ್ರೀರೋಗ ತಜ್ಞರ ಶಸ್ತ್ರಕ್ರಿಯೆ ಕ್ಷೇತ್ರ +ಕೃಂತೂ ಇದೊಂದು ಅದ್ಭುತ ವರದಾನವಾಗಿ. +ಪರಿಣಮಿಸಿದೆ. ಗರ್ಭದೊಳ್ಬರೆ ಬೇನೆಯಿಂದನರ +ಳುವವರು ಈ ತಂತ್ರದಿಂದ ಶಸ್ತ್ರಚಿಕಿತ್ಸೆಗೊಳಪ +ಟ್ಟಾಗಯಾವ ಅಡ್ಡಪರಿಣಾಮಗಳಿಗೂ ಆಸ್ಪದವಿ +ಲ್ಲದೆ ಯಾತನೆಯಿಂದ ಬಿಡುಗಡೆ ಪಡೆಯಬಹು +ದಾಗಿದೆ. ಅಲ್ಲದೆ ಗರ್ಭ ಧರಿಸಲೂ ಸಾಧ್ಯ... + +ಇನ್ನು, ಆರ್ಥಿಕ ದೃಷ್ಟಿಯಿಂದ ಸಾಂಪ್ರದಾ +ಯಿಕ ಶಸ್ತ್ರಚಿಕಿತ್ಸೆ ಹಾಗೂ ವಿಡಿಯೋ ಲೇಸರೋ +ಸ್ಕೊಪಿ ಚಿಕಿತ್ಸೆಗಳಲ್ಲಿ ಯಾವುದು ಹೆಚ್ಚು ಮಿತವ್ಯ +ಯಕಾರಿ? + +ಪರ್ಮಿಂಗ್‌ಟನ್‌ ವಿಶ್ವವಿದ್ಯಾಲಯದ ವೈ ದ್ಯ +ಕೀಯ ವಿಭಾಗ ಅಧ್ಯಯನ ಕೈಗೊಂಡು ಪ್ರತಿ +ಪದ್ಧತಿಯಲ್ಲೂ ಮೂವತ್ತು ರೋಗಿಗಳಿಗೆ ಚಿಕಿತ್ಸೆ +ನೀಡಲಾಯಿತು. ಈ ಅಧ್ಯಯನದಿಂದ ಹೊರ +ಬಿದ್ದ ಸ್ಫಟಿಕದಷ್ಟೇ ಸ್ಪಷ್ಟವಾದ ಅಂಶವೆಂದರೆ +ಹಣ, ಸಮಯ ಎರಡೂ ದೃಷ್ಟಿಯಿಂದ +ವಿಡಿಯೋ ಲೇಸರೋಸ್ಕೊಪಿ ಹೆಚ್ಚು ಮಿತವ್ಯಯ +ಕಾರಿ ಎಂಬುದು. + +ಡಾ. ಕಾಮ್ರಾನ್‌ರ ಪ್ರಯೋಗಗಳ ಫಲಿತಾಂಶ +ಗಳಿಂದ ಡಾ. ಅಕಾಯಿ ವಕಾಬಾಯಸಿ ಪ್ರಭಾವಿತ +ರಾದರು. ಅವರು ಕ್ಯಾಲಿಫೋರ್ನಿಯಾದ +ಐರ್ವಿನ್‌ ಬ್ಯಾಕ್‌ಮನ್‌ ಲೇಸರ್‌ಇನ್‌ಸ್ಟಿ ಟ್ಯೂಟ್‌ +ನಲ್ಲಿ ಎದೆ ರೋಗ ಶಸ್ಪಚಿಕಿತ ಸಕರು. ಮೇಜರ್‌ + + +ಕಸ್ತೂರಿ + + +ಆಪರೇಶನ್‌ ಅನಿವಾರ್ಯವೆಂದು ಭಾವಿಸಲಾ +ಗಿದ್ದ ಪುಪ್ಪುಸಕ್ಕೆ ಸಂಬಂಧಿಸಿದ ಎರಡು ಪ್ರ ಕರಣಗ +ಳಲ್ಲಿ ಅವರು ವಿಡಿಯೋ ಲೇಸರೋಸ್ಕೊಪಿ ತಂತ್ರ + +೫ ಬಳಸಿ ಯಶ ಪಡೆದಿದ್ದಾರೆ. + +"`` ಅವರು ನಿಭಾಯಿಸಿದ ಮೊದಲ ಪ್ರಕರಣವೆಂ +ದರೆ ನ್ಯೂಮೋಥೊರ್ಯಾಕ್ಸ್‌. ಪುಪ್ಪುಸದ ಹೊರಾ +ವರಣದಲ್ಲಿ ಯ ಪೂತಿ ತ” (cyst!) ಅಥವಾ + +i ಬೊಬ್ಬೆ ಒಡೆಯುವುದರಿಂದ ವಾಯು ಒಸರಲಾ +ರಂಭಿಸುತ್ತದೆ. ಹೀಗೆ ಒಸರಿದ ವಾಯು ಪುಪ್ಪುಸ +ಮತ್ತು ಪುಪ್ಪುಸದ ಮೇಲ್ದೊದಿಯಾದ ಪಕ್ಕೆ ಪೊರೆ +(Pleura)ನಡುವೆ ಸಂಗ್ರಹವಾಗುವುದು. "ನ್ಯೂ +ಮೋಥೊರ್ಯಾಕ್ಸ್‌' ಎಂದು ಕರೆಯಲಾಗುವ ಈ +ಸ್ಥಿತಿಯಿಂದ ವಾಯು ಪುಪ್ಪುಸಗಳ ಮೇಲೆ ಒತ್ತಡ +ಹೇರುತ್ತದೆ. ಪರಿಣಾಮವಾಗಿ ಶ್ವಾಸೋಛ್ಭಾಸದ +ಸಮಯದಲ್ಲಿ ಪುಪ್ಪುಸಗಳ ಹಿಗ್ಗುವಿಕೆಗೆ ಅಡ್ಡಿ +ಯುಂಟಾಗಿ ಉಸಿರಾಟ ತ್ವರಿತಗೊಳ್ಳುತ್ತದೆ. +ಏದುಸಿರಿನಿಂದ ನರಳುವ ಇಂಥ ರೋಗಿಯ ಎದೆ +ಗೂಡನ್ನು ತೆರೆದು ಹಾನಿಗೊಳಗಾದ ಕಣ ಜಾಲ +ವನ್ನು ಕತ್ತರಿಸಿ ಹೊಲಿಗೆ ಹಾಕುವುದು ಸಾಂಪ್ರದಾ +ಯಿಕ ಚಿಕಿತ್ಸೆಯಾಗಿತ್ತು. ಇದಕ್ಕೆ ಪರ್ಯಾಯ +ವಾಗಿ ನವೀನ ವಿಧಾನ ಬಳಸಿದ ಡಾ. ಅಕಾಯಿ +ಎರಡು ಪಕ್ಕೆಲುಬುಗಳ ನಡುವೆ ವಿಡಿಯೋ ಲೇಸ + +":- ರೋಸ್ಕೊಪಿಯನ್ನು ತೂರಿಸಿ ಹಾನಿಗೊಳಗಾದ +ಅಂಗ, ಅಂಗಾಂಶ, ಕಣಜಾಲಗಳದುರಸ್ತಿಯನ್ನು +ಲೇಸರ್‌- ಮೂಲಕ ಮಾಡಿ ಮುಗಿಸಿದರು. +ಚರ್ಮದ ಮೇಲೆ "ಹ್ಯಾಂಡಿ ಪ್ಲಾಸ್ಪಿ' ಹಚ್ಚಿಸಿ +ಕೊಂಡು ಮನೆಗೆ ತೆರಳಿದ ರೋಗಿಗೆ ಮುಂದೆ + +ಯಾವ ತೊಂದರೆಯೂ -ಕಾಡಲಿಲ್ಲ.. ಹೀಗೆ +ಪ್ರಯೋಗಕ್ಕೊಳಗಾದ ಹಲವಾರು ರೋಗಿಗಳು +ತ್ವರಿತಗತಿಯಲ್ಲಿ ಗುಣಮುಖರಾದರು. +ಡಾ. ಅಕಾಯಿ ಅವರು ವಿಡಿಯೋ ಲೇಸರೋ +py ಸ್ಕೊಪಿ ಉಪ ಪಯೋಗಿಸಿದ ಎರಡನೆಯ ಪ್ರಕರಣ +"ಬುಲ್ಲಸ್‌ ಎಂಪಿಸಿಮಾ' ಎಂದು ಕರೆಯಲಾಗುವ +ರೋಗವೂಂದಕ್ಕೆ ಸಂಬಂಧಿಸಿದುದು. ಇಂಥ +ರೋಗಿಯ ಎದೆ ಗೂಡು ಬ್ಯಾರಲ್ಲಿನಂತೆ ಉಬ್ಬಿ +” ಕೊಂಡಿರುತ್ತದೆ. ಒಳಸೇರಿದ ಹವೆಯನ್ನು ಹೊರ + + +ಮಾರ್ಚ್‌ 1991 + + + + + +ಸ್ಟ್‌ + + +|| +(i \ +ಅವಳೆದೆಯ ಕನಸ ಹಕ್ಕಿ +ಕಣ್ಣೆವೆಯ ಗೂಡು ತೊರೆದ +ರಾತ್ರಿ + +ತೊಟ್ಟು ಕಳಚಿ ಉದುರುತ್ತಾನೆ +ಆಗಸದ ಚಂದಿರ. + + +“ತಿಂಗಳೇಶ' + + +ಹಾಕಲು ಎಷ್ಟೇ ಹೆಣಗಿದರೂ ಸಾಧ್ಯವಾಗದೆ +ಪುಪ್ಪುಸದಲ್ಲಿಯೇ ಉಳಿಯುವುದರಿಂದ ಉಸಿರಾ +ಡುವಾಗ ತಾಜಾ ಹವೆ ಒಳಗೆ ಹೋಗಲು ಅಡ್ಡಿ +ಯಾಗುತ್ತದೆ. ರೋಗಿ ಹವೆ ಸೇವಿಸಲು ಹಾತೊರೆ +ಯುತ್ತಾನೆ. ಪ್ರಾಣಾಂತಿಕವಾಗಿ ಬಾಯಿ ಬಾಯಿ +ಬಿಡುತ್ತಾನೆ. ಪ್ರತಿವರ್ಷ ಕನಿಷ್ಠ 20,000 ಜನರ + + +ಪಕ್ಷಿಗಳನ್ನು ಹಾರಿಸಿಕೊಂಡು ಹೋಗುವ + + +ಈ ಭೀಕರ ರೋಗಕ್ಕೆ ಈಡಾದವರನ್ನು ಪಾರು +ಮಾಡಲು ಇದುವರೆಗೆ ವೈದ್ಯರಲ್ಲಿ ಉಪಾಯಗಳಿ +ರಲಿಲ್ಲ.. ಆದರೆ. ಡಾ. ಅಕಾಯಿ ಅವರು + + +ವಿಡಿಯೋ ಲೇಸರೋಸ್ಕೊಪಿಯ ಬಾಣ +ಪ್ರಯೋಗಿಸಿ "ಬುಲ್ಲಸ್‌ ಎಂಪಿಸಿಮಾ'ದ + + +ಮೇಲೂ ವಿಜಯ ಸಾಧಿಸಿದ್ದಾರೆ. + + +ಕರಳು `-ಬಾಲದುರಿತ, ಪಿತ್ತ ಕೋಶದ ಕಲ್ಲು + + +47 + + +ಗಳು, ಗರ್ಭಕೋಶದೊಳ್ಪರೆಯುರಿತ, ಗರ್ಭ +ಕೋಶದ ಗಂಟುಗಳು, ಹೊರಬಸಿರು (್ವctopic +Pregnancy), ಪುಪ್ಪುಸದ ಬೇನೆಗಳಿಗೆ ಪರಿಣಾಮ +ಕಾರಿ ಪರಿಹಾರವಾಗಿ ಗೋಚರಿಸಿರುವ ವಿಡಿಯೋ +ಲೇಸರೋಸ್ಕೊಪಿ ವಿಧಾನ ರೋಗಿಗಳ ವೇಳೆ, +ಹಣ, ರಕ್ತ, ಪ್ರಾಣ ಉಳಿಸಲು ಸಜ್ಜಾಗಿ ನಿಂತಿದೆ. +ತುಸು ಬೇಸರದ ಸಂಗತಿಯೆಂದರೆ, ವಿಡಿಯೋ +ಲೇಸರೋಸ್ಕೊಪಿ ಶಸ್ತ್ರಕ್ರಿಯೆ ನಡೆಸುವ ತಜ್ಞ +ವೈದ್ಯರು ಜಗತ್ತಿನಾದ್ಯಂತ ಕೇವಲ ಬೆರಳೆಣಿಕೆ + + +ಇಲ್ಲವೆಂದೇ ಹೇಳಬೇಕು. ಶಸ್ತ್ರಕ್ರಿಯೆಯಲ್ಲಿ +ಕ್ರಾಂತಿಯನ್ನೇ ಉಂಟುಮಾಡಿರುವ ಈ ವಿಧಾನ +ಹೆಚ್ಚು ವ್ಯಾಪಕ ಬಳಕೆಗೆ ನಿಲುಕುವಂತಾಗುವ ದಿನ +ಗಳಿಗಾಗಿ ಕನಸುಗಣ್ಣುಗಳಿಂದ ಎ ಎದುರು ನೋಡ +ಬೇಕಾಗಿದೆ. + +ನಿನ್ನೆ ಆಗಸದಲ್ಲಿ ಕಡು ಕತ್ತ ಲಿತ್ತು. ಓದ +ಭರವಸೆಯ ಚುಕ್ಕೆ ಯೊಂದು ಮಿನುಗುತ್ತಿ ದೆ. +ನಾಳೆ ಆ ಚುಕ್ಕೆ ನಮ್ಮೆಲ್ಲರ ಕ್ಕೆ ಗೆಟಕುವಷ್ಟು ಹತ್ತಿ +ರವೇ.ಸಾಗಿ ಬಂದೀತು! + + +ಯಷ್ಟು ಮಾತ್ರ ಇದ್ದಾರೆ. ಭಾರತದಲ್ಲಂತೂ 9 + + +ನಮ್ರತೆ ಬಲವನ್ನು ಗೆಲ್ಲುತ್ತದೆ + + +ಚೌ೦ಗ್‌ಟಾಂಗ್‌ ಬಹಳ ಖಾಯಿಲೆಯಿಂದ ಮಲಗಿದ್ದರು. ಲೌಟ್ಸೆ (00) ಆತನನ್ನು +ಕಾಣಲು ಹೋದರು. +""ತಾವು ಬಹಳ ಸುಸ್ತಾಗಿದ್ದೀರಿ! ಶಿಷ್ಯನಿಗೆ ಹೇಳುವುದು ಏನಾದರೂ ಇದೆಯೆ?'' ಲ್‌ಟ್ಲೆ +ಕೇಳಿದರು. +""ನೀನು ನನ್ನನ್ನು ಕೇಳದಿದ್ದರೂ, ನಾನೇ ಹೇಳುತ್ತಿದ್ದೆ'' ಎಂದರು ಗುರು ಚಾಂಗ್‌ಟೌಂಗ್‌. +ತನ್ನ ಹುಟ್ಟಿ ದೂರಿಗೆ ಅಥವಾ ಹಳ್ಳಿಗೆ ಬರುವಾಗ ಇಳಿದು ಏಕೆ ನಡೆದು ಬರಬೇಕು?'' +"ನಾವು ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದಲ್ಲವೆ'' ಲೌಟ್ಲೆ ಉತ್ತರಿಸಿದರು. +"ಹಾಂ ಸರಿ. ದೊಡ್ಡ ಎತ್ತರವಾಗಿರುವ ಮರದ ಕೆಳಗೆ ಹೋಗುವಾಗ ಏಕ ಓಡಬೇಕು?'' +""ನಮ್ಮ ಹಿರಿಯರನ್ನು ಗೌರವಿಸಬೇಕು ಎಂಬುದೇ ಇದರರ್ಥ.'' +""ಆಹಾ। ಸರಿಯಾದ ಉತ್ತರ'' ಎಂದರು ಗುರುಗಳು. ಚಾಂಗ್‌ಟೌಂಗ್‌ ತನ್ನ ಬಾಯನ್ನು +ಅಗಲವಾಗಿ ತೆರೆದು ಲೌಟ್ಲೆ ಯನ್ನು ಅದರೊಳಗೆ ""ನೋಡು ಬಾ'' ಎಂದರು. +""ನನ್ನ ನಾಲಿಗೆ ಇನ್ನೂ ಇದೆಯಾ9' ೆ +"ಹೌದು, ಇದೆ;'' +""ನನ್ನ ಹಲ್ಲುಗಳು ಇವೆಯೆ?'' +ನಲ್ಲು +""ಏಕೆ ಗೊತ್ತೆ?'' ವ ದ್ದ ಮಹಾಶಯರು ಕೇಳಿದರು. +""ಗೊತ್ತು. ನಾಲಿಗೆ ಮ ೃದುವಾಗಿರುವುದರಿಂದ ಬಹಳ ದಿನ ಬಾಳುತ್ತದೆ. ಹಲ್ಲುಗಳು ಬಹಳ + + +ಗಟ್ಟಿ. ಕಠಿಣವಾಗಿರುವುದರಿಎದ ಅವು ಬೇಗ ಉದುರಿ ಹೋಗುತ್ತವೆ ಅಲ್ಲವೆ?'' ಲೌಟ್ಟೆ ಉತ್ತರಿಸಿ +ದರು. + + +""ಹಾಂ. ಹೌದು. ಈ ಪ ರ್ರಪಂಚದಲ್ಲಿ ತಿಳಿಯಬೇಕಾದ ಮೂಲ ತತ ಗಳನ್ನೆ ಲ್ಲಾ ತಿಳಿದಿರುವೆ. + + +ಇನ್ನು ನಾನು ನಿನಗೆ ಹೇಳಿ ಕೊಡಬೇಕಾದ್ದು + + +ಏನೂ ಉಳಿದಿಲ್ಲ'' ಚಾಂಗ್‌ಟೌಂಗ್‌ ಸಮಾಧಾನದ +ಉಸಿರನ್ನೆ ಳೆದರು. + + +(ಆಧಾರ) ಕಲಾ + + + + + +ತ + + + + + +153 wT 11910 THOS NON +[3 Nee ್‌॥ + + +ಕೊಲೆಗಡಕ ವಿಜ್ಞಾನಿಯಾದ + + +1916ರಿಂದ ಈಚಿನ 43 ವರ್ಷಗಳಲ್ಲಿ ಇನ್ನೊಬ್ಬ +ಮನುಷ್ಯನ ಜೊತೆ ಕುಳಿತು ಊಟ ಮಾಡದಿರುವ +ಒಬ್ಬಾತ ಈಗಲೂ ಬದುಕಿದ್ದಾನೆ. ಈ ದೀರ್ಫ +ಅವಧಿಯನ್ನು ಆತ ಒಬ್ಬಂಟಿಗನಾಗಿ ಒಂದು | +ಕೋಣೆಯಲ್ಲಿ ಕಳೆದಿದ್ದಾನೆ. + +ಆತನ ಬಳಿ ಟೆಲಿವಿಜನ್‌ ಸೆಟ್‌ ಇಲ್ಲ. +ರೇಡಿಯೋ ಇಲ್ಲ. ಆತ ಸಂಗೀತವನ್ನೂ ಕೇಳುವ +ದಿಲ್ಲ; ಪತ್ರಿಕೆಗಳನ್ನೂ ಓದುವುದಿಲ್ಲ. ಹಾಗಿ +ದ್ದರೂ ಆತ ಬುದ್ಧಿವಂತ. ಪ್ರಖ್ಯಾತನಾದೊಬ್ಬ +ವಜ್ಞಾನಿ. + +ಈ ಅದ್ಭುತ ಮನುಷ್ಯ ಇರುವುದು ಕ್ಯಾಲಿಫೋ +ರ್ನಿಯಾದಲ್ಲಿ. ರಾತ್ರಿ ಕಾಲದಲ್ಲಿ ಪಶ್ಚಿಮ ಕರಾವ + + +ಗಂಗಾಧರ + + +ಳಿಯಲ್ಲಿರುವ ಸಾನ್‌ಫ್ರಾನ್ಸಿಸ್ಕೊ ನಗರದ ದೀಪ +ಗಳು ಅವನಿಗೆ ಗೋಚರವಾಗುತ್ತವೆ. ಅವನ +ನಂಬರು 594. ಹೆಸರು ರಾಬರ್ಟ್‌ ಸ್ಟ್‌ ಡ್‌, +ಅಲ್‌ಕಾಟ್ರಾರುನಲ್ಲಿ ಇವನೊಬ್ಬ ಕೈದಿ. +ಈತನಿಗೆ ಈಗ 69 ವರ್ಷಗಳಾಗಿವೆ. ಜಗತ್ತಿನ +ಲ್ಲಿಯೇ ಅತಿ ಹೆಚ್ಚು ಕಾಲ ಸೆರೆಮನೆಯಲ್ಲಿ ಕಳದಿ +ರುವವರಲ್ಲಿ ಈತನೇ ಅಗ್ರಗಣ್ಯನಾಗಿರಬಹುದು. +1909ರಲ್ಲಿ ಬಂಧಿತನಾದ ಈತ ಇನ್ನೂ ಸೆರೆಮನೆ 1901ರಲ್ಲಿ ಮೂರನೆಯ ಇಯತ್ತೆಯಲ್ಲಿರು +ಯಲ್ಲಿಯೇ ಇದ್ದಾನೆ. 42 ವರ್ಷಗಳ ಕಾಲ ವಾಗಲೇ ಇವನ ಶಿಕ್ಷಣ ಮುಗಿಯಿತಾದರೂ +ಏಕಾಂತ ಶಿಕ್ಷೆ ಯನ್ನನುಭವಿಸಿದ್ದಾನೆ. ಇಷ್ಟು ಇಂದಾತ ಲ್ಯಾಟಿನ್‌ ಭಾಷೆಯಲ್ಲಿರುವ ಸಿಸೆರೊನ +ದೀರ್ಫಕಾಲ ಏಕಾಂತ ಶಿಕ್ಷೆಯನ್ನು ಅನುಭವಿಸಿದ ಗ್ರಂಥವನ್ನೂ, ಫ್ರೆಂಚ್‌ ಭಾಷೆಯಲ್ಲಿರುವ +ವರು ಇನ್ನಾರೂ ಈ ಆಧುನಿಕ ಯುಗದಲ್ಲಿಲ್ಲ. ವಿಕ್ಟರ್‌ ಹ್ಯೂಗೊನ ಪುಸ್ತಕಗಳನ್ನೂ ಭಾಷಾಂತರಿ +ಯಾರು ಈ ಸ್ಟ್‌ಡ್‌? ಇವನಿಗೆ ಏಕಾಂತ ಸುತ್ತಾನೆ. ಹಕ್ಕಿಗಳ ರೋಗಗಳಲ್ಲಿ ಅದ್ಭುತ +ವಾಸದ ಶಿಕ್ಷೆ ಆದದ್ದಾದರೂ ಏತಕ್ಕೆ? ಸಂಶೋಧನೆಗಳನ್ನು ಮಾಡಿ ಹಕ್ಕಿಗಳ ಬಗ್ಗೆ + + +| ಎಸ್ರಲ್‌ 189ರ ಸಂಚಕೆಯಾದ | 1959ರ ಸಂಚಿಕೆಯಿಂದ + + +ಮಾರ್ಚ್‌ 1991 49. + + + + + +ದ್‌ Weal ತಾ ವ +ಗಣ | "ಗ್ಗ += (A i 1೬೬೯ | +| | y ೫ | + + +Vs + + + + + +ಒಂದು, ಸೆರೆಮನೆಯನ್ನು ಕುರಿತು ಇನ್ನೊಂದು +ಪುಸ್ತಕವನ್ನೂ ಬರೆದಿದ್ದಾನೆ. ಈತ ಬರೆದ ಹಕ್ಕಿ +ಗಳ ಮೇಲಿನ ಪುಸ್ತಕವು ಸಾರ್ವಜನಿಕ ವಾಚನಾಲ +ಯಗಳಲ್ಲಿ ಓದಲ್ಪಡುತ್ತದೆ.. ಸೆರೆಮನೆಯನ್ನು +ಕುರಿತು: ಬರೆದ ಪುಸ್ತಕ ವಾಶಿಂಗ್ರನ್ನಿನ ಕಚೇರಿ +ಯಲ್ಲಿ ಬೀಗಮುದ್ರೆಯಲ್ಲಿದೆ. + +1909ರಲ್ಲಿ ಜೇಲಿಗೆ ಹೋದಾಗ ಬಾಬ್‌ +ಸ್ಟ್‌ಡ್‌ . ಹತ್ತೊಂಬತ್ತು ವರ್ಷದ ಉಂಡಾಡಿ +ಹುಡುಗನಾಗಿದ್ದ. ತನ್ನ ಪ್ರೇಯಸಿ ಕಿಟಿ ಎಂಬ +ಹುಡುಗಿಯನ್ನು ಹೊಡೆದದ್ದಕ್ಕಾಗಿ ಅಲಾಸ್ಕಾದ +ಲ್ಲಿಯ ಒಬ್ಬ ಮದ್ಯದಂಗಡಿಯವನನ್ನು ಗುಂಡಿಕ್ಕಿ +ಕೊಂದಿದ್ದನಾತ. ಬಾಬ್‌ ಮತ್ತು ಕಿಟಿ ಇಬ್ಬರ +ಮೇಲೂ ಕೊಲೆಯ ಆರೋಪಹೂೊರಿಸಲ್ಪಟ್ಟಿ ತು. + +ಕೊಲೆಯ ಆರೋಪವನ್ನು ಸ್ಟ್ರೌಡ್‌ ಒಪ್ಪಿ +ಕೊಂಡದ್ದರಿಂದ ಕಿಟಿ ಬಿಡುಗಡೆಯಾದಳು. +ಸ್ಟ್ರೌಡ್‌ನಿಗೆ 12 ವರ್ಷ ಶಿಕ್ಷೆಯಾಯಿತು. + +ಆಗಿನ ಕಾಲದಲ್ಲಿ ಜೇಲುವಾಸ ಕಠಿಣವಾ +ಗಿತ್ತು. ಅಲ್ಲಿಯ ನಿಯಮಗಳು ಬಲು ಕಠೋರ +ವಾಗಿದ್ದವು. ಈ ನಿರಕ್ಷರಿ ತರುಣ ಬಂಡೆದ್ದ. +ಅಧಿಕಾರಿಗಳನ್ನು ಧಿಕ್ಕರಿಸಿದ. ಅವನ ಮೇಲೆ +ಚಾಡಿ ಹೇಳಿದವನೊಬ್ಬನನ್ನು ಸ್ಟ್‌ಡ್‌ ಚಾಕುವಿ +ನಿಂದ ಇರಿದದ್ದರಿಂದ ಅವನನ್ನು ಕನ್ಸಾಸದ +ಲೀವನ್‌ ವರ್ಥದಲ್ಲಿಯ ಫೆಡರಲ್‌ ಜೇಲಿಗೆ +ಸ್ಥಳಾಂತರಿಸಿದರು. + +ಒಂದು ದಿನ ಸ್ಟ್ರೌಡ್‌ ತನ್ನ ಸಹ ಕೈದಿಯೊಬ್ಬ +ನನ್ನು ಗಣಿತ ವಿಷಯದ ಪ್ರಶ್ನೆಯೊಂದರಲ್ಲಿ +ಸೋಲಿಸಿದ. ಸ್ಟ್ರೌಡ್‌ನ ಪ್ರತಿಭೆ ಎಚ್ಚತ್ತಿತು. +ಅವನು ಸೆರೆಮನೆಯಲ್ಲಿಯೇ ಅಂಚೆ ಮೂಲಕ +' ಪಾಠಗಳನ್ನು ಹೇಳಿಸಿಕೊಂಡ. ಇಂಜನಿಯರಿಂಗ್‌ +ಖಗೋಳ ವಿಜ್ಞಾನ ಮತ್ತು ಗಣಿತದ ಕ್ಯಾಲ್ಕುಲಸ್‌ +ನಲ್ಲಿ ಪ್ರಾವೀಣ್ಯವನ್ನು ಹೊಂದಿದ. + +1916ರಲ್ಲಿ ಹೊಸತಾಗಿ ಬಂದಿದ್ದ ಕಾವಲುಗಾ +ರನೊಬ್ಬನು ಊಟದ ಕಾಲದಲ್ಲಿ ಮಾತಾಡಿದ್ದ +ಕ್ಕಾಗಿ ಸ್ಟ್ರೌಡ್‌ನಿಗೆ ಅವನನ್ನು ಕಾಣಲು ಬಂದ +ಅವನ ತಮ್ಮನನ್ನು ಭೆಟ್ಟಿ ಯಾಗಗೊಡಲಿಲ್ಲ. ಆಗ +ನಡೆದ ಜಗಳದಲ್ಲಿ 1100 ಕೈದಿಗಳೆದುರಿನಲ್ಲಿ + + +50 + + +ಸ್ಟ್ರೌಡ್‌ ಆ ಕಾವಲುಗಾರನನ್ನು ಕೊಂದ ಆ +ನಂತರ ಅವನನ್ನು ಏಕಾಂತಕೋಣೆಯಲ್ಲಿಟ್ಟರು. + +ಸ್ಟ್‌ ಡ್‌ ಪ ಗತಿಭಟಿಸಿದ. ಪಾರಾಗಿ ಹೋಗೂ +ಯತ್ನಿ ಸಿದ. ಅವನಿಗೆ ಇದ್ದ ಮಿತ್ರ ರೆಂದರೆ ಅವನ +ತಾಯಿಯೊಬ್ಬಳೇ ಆಗಿದ್ದಳು. ಉಳಿದವರೆಲ್ಲ +ಅವನನ್ನು ಮಹಾರೋಗದಂತೆ ದ್ವೇಷಿಸುತ್ತಿ +ದ್ದರು. + +ಮೂರು ಸಲ ವಿಚಾರಣೆ ನಡೆದು ಸ್ಟ್‌ಡ್‌ . +ಅಪರಾಧಿಯೆಂದು ನಿರ್ಣಯವಾಗಿ ಅವನಿಗೆ +ಗಲ್ಲಿನ ಶಿಕ್ಷೆ ವಿಧಿಸಲ್ಪಟ್ಟಿತು. ಅಪೀಲುಗಳು ತಿರ + + + ಸೃತವಾದವು. ಗಲ್ಲಿಗೆ ಹಾಕುವ ದಿನ ನಿಶ್ಚಯಿಸ +'ಲ್ಪಟ್ಟಿತು. + + +ಈ ವಿಚಾರಣೆಗಳು ಮುಗಿಯಲು ನಾಲ್ಕು +ವರ್ಷಗಳು ಹಿಡಿದಿದ್ದವು. ಈ ಕಾಲದಲ್ಲಿ ಏಕಾಂತ +ವಾಸದಲ್ಲಿದ್ದ ಸ್ಟ್ರೌಡ್‌ ಸಂಗೀತಾಭ್ಯಾಸ ಮಾಡಿದ. +ಚಿತ್ರಗಳನ್ನು ಬಿಡಿಸಲು ಕಲಿತ. ಮಾನಸಶಾಸ್ತ್ರ +ವನ್ನು ಕುರಿತಾದ ಪುಸ್ತಕಗಳನ್ನೋದಿದ. + +ಗಲ್ಲಿನ ದಿನವನ್ನು ಸ್ಟ್ರೌಡ್‌ ಎದುರು ನೋಡು +ತ್ತಿದ್ದಂತೆ ಅವನ ತಾಯಿವಾಶಿಂಗ್‌ಟನ್ನಿನಲ್ಲಿ ಅಧಿ +ಕಾರಿಗಳ ಬಳಿ ಎಡತಾಕಿದಳು. ಅಧ್ಯಕ್ಷ ವಿಲ್ಲ ನ್ನರ +ಪತ್ನಿಯನ್ನು ಕಾಣುವಲ್ಲಿ ಯಶಸ್ವಿಯಾದಳು. +ಅಧ್ಯಕ್ಷರು ಸ್ಟೌಡ್‌ನ ದೇಹಾಂತ ಶಿಕ್ಷೆಯನ್ನು +ಆಮರಣ ಕಾರಾಗ ಬಹ ವಾಸಕ್ಕಿಳಿಸಿದರು. + +""ರಾಬರ್ಟ ಸ್ಟ್ರೌಡ್‌ನನ್ನು ಅವನ ಜೀವಮಾ +ನವೆಲ್ಲ ಪ್ರತ್ಯೇಕವಾಗಿ ಏ���ಾಂತದಲ್ಲಿಡಲಾಗು +ವುದು. ಇತರ ಕೈದಿಗಳೊಂದಿಗೆ ಬೆರೆಯಲು ಅವ +ನಿಗೆ ಎಂದಿಗೂ ಕೊಡುವುದಿಲ್ಲ. ಕೇವಲ ಅವನ +ಅತ್ಯಂತ ನಿಕಟ ಆಪ್ತರು ಮಾತ್ರ ಅವನನ್ನು ಭೆಟ್ಟಿ +ಯಾಗಬಹುದು'' ಎಂದು ಲೀವನ್‌ವರ್ಥ್‌ +ಜೇಲಿನ ವಾರ್ಡನ್ನರು ಸಾರಿದರು. + +ಆಗ ಸ್ಟಡ್‌ನಿಗೆ 30 ವರ್ಷಗಳಾಗಿದ್ದವು. +ಸಾಯುವವರೆಗೂ ಏಕಾಂತವಾಸ ಅವನ ಪಾಲಿಗೆ +ಬಂದಿತ್ತು. ಒಂದು ದಿನ ಅವನಿಗಾಗಿ ಪ್ರತ್ತೆ ್ಯೇಕಿಸಿದ +ಸ್ಥಳದಲ್ಲಿ ಆತ ವ್ಯಾಯಾಮ ಮಾಡುತಿ ತ್ರಿದ್ದಾಗ +ಬಿರುಗಾಳಿಯ ಹೊಡೆತಕ್ಕೆ ಸಿಕ್ಕು ಮುರಿದ ಟೊಂಗೆ +ಯೊಂದು ಬಂದು ಬಿತ್ತು. ಆ ಟೊಂಗೆಯ ಎಲೆಗಳ + + +ಕಸೂರಿ +ಕ್‌ + + +We + + +ಬುಡದಲ್ಲಿ ಒಂದು ಗೂಡು. ಅದರಲ್ಲಿ ತೊಯ್ದು +ಮುದ್ದೆಯಾದ ಮೂರು ಗುಬ್ಬಿಗಳು ಅವನ +ಕಣ್ಣಿಗೆ ಬಿದ್ದವು. + +ಸ್ಟ್ರೌಡ್‌ ತನ್ನ ಕರವಸ್ತ್ರದಲ್ಲಿ ಆ ಗುಬ್ಬಿಗಳನ್ನು +ಸುತ್ತಿಕೊಂಡು, ತನ್ನ ಕೋಣೆಗೆ ಒಯ್ದ. ಕಾಲು +ಚೀಲದಲ್ಲಿ ಅವನ್ನಿಟ್ಟು 25 ವಾಟ್‌ ಬಲ್ಬಿನ ಬಳಿ +ಕಾಲು ಚೀಲವನ್ನು ತೂಗು ಹಾಕಿ ಅವಕ್ಕೆ ಕಾವು +ಕೊಟ್ಟ. ಆ ಗುಬ್ಬಿಗಳಲ್ಲಿ ಒಂದರ ಕಾಲು ಮುರಿ +ದಿತ್ತು. ಅದನ್ನು ಕಟ್ಟಿದ. + +ಅವನ ಗುಬ್ಬಿಗಳು ಬದುಕಿದವು, ಕೊಬ್ಬಿದವು. +ಅವನು ಅವಕ್ಕೆ ನಾನಾ ಬಗೆಯ ಆಟಗಳನ್ನು +ಕಲಿಸಿದ. ಒಂದು ದಿನ ಡೆಪ್ಯೂಟಿ ವಾರ್ಡನ್ನರನ್ನು +ಕರೆಸಿಕೊಂಡು (ಅವರು ಒಂದು ಕ್ಯಾನರಿ ಹಕ್ಕಿ +ಯನ್ನು ಸಾಕಿದ್ದರು) ""ನೋಡಿ, ಈ ಗುಬ್ಬಿಯ +ಹೆಸರು ರಂಟ್‌. ರಂಟ್‌ ಎಲ್ಲಿ ಸತ್ತಂತೆ ಬೀಳು'' +ಎಂದ. + +ಗುಬ್ಬಿ ಅಂಗಾತ ಬಿದ್ದುಕೊಂಡು ಸತ್ತ ತೆ ನಟಿ +ಸಿತು. + +""ಆಂ! ಹೇಗೆ ಕಲಿಸಿದಿ?'' ಆಶ್ಚರ್ಯದಿಂದ +ಡೆಪ್ಯೂಟಿ ವಾರ್ಡನ್‌ ಕೇಳಿದರು. + +""ಅದಕ್ಕೆ ತುಂಬ ಸಮಯ ಹಿಡಿಯುತ್ತದೆ. +ನನ್ನ ಬಳಿ ಸಾಕಷ್ಟು ಸಮಯವಿದೆ.'' + +ಡೆಪ್ಯೂಟಿ ವಾರ್ಡನ್‌ ನಕ್ಕು, ""ಸರಿ. ಇಟ್ಟುಕೊ +ಈ ಹಕ್ಕಿಗಳನ್ನು'' ಎಂದರು. + +ಮುಂದೆ ಸ್ಟ್‌ಡ್‌ ಎರಡು ಕ್ಯಾನರಿಗಳನ್ನು +ಸಂಪಾದಿಸಿದ. ಒಂದು ರೇರುರ್‌ ಬ್ಲೇಡ್‌ ಮತ್ತು +ಮೊಳೆಯ ಸಹಾಯದಿಂದ ಬಹುವಾಗಿ ಶ್ರಮಿಸಿ +ಒಂದು ದೊಡ್ಡ ಪಂಜರವನ್ನು ತಯಾರಿಸಿದ. +ಸ್ಟೌಡ್‌ನ ಕ್ಯಾನರಿ ಸಂಸಾರ ಬೆಳೆಯಿತು. + +ಸ್ಟೌಡ್‌ನ ಹಕ್ಕಿಯ ಮರಿಗಳಿಗೆ ಮುರುಟು +ರೋಗ ಬಂದಾಗ ಆತ ವಿಟಾಮಿನ್‌ಗಳ ಅಭ್ಯಾಸ +ಮಾಡಿದ. ಒಂದು ಹಕ್ಕಿ ಸತ್ತಾಗ ಉಗುರುಗಳಿಂದ +ಅದರ ದೇಹವನ್ನು ಬಗೆದು ತನ್ನ ಪುಸ್ತ ಕದಲ್ಲಿ +ಟಿಪ್ಪಣಿ ಮಾಡಿಕೊಂಡ. ಅವನ ಪುಸ್ತಕದ ಬೇಡಿಕೆ +ಗಳಿಂದ ಲೀವನ್‌ವರ್ಥ್‌ದ ವಾಚನಾಲಯದ +ವ್ಯವಸ್ಥಾಪಕ ಹೆ ರಾಕಾದ. ಹಕ್ಕಿಗಳ ಬಗ್ಗೆ, ರಸಾ + + +ಮಾರ್ಚ್‌ 1991 + + + + + +ನಡೆದು ಬಂದಿರಾರಿ + + +ಯನ ಶಾಸ್ತ್ರದ ಬಗ್ಗೆ, ಶರೀರ ಶಾಸ್ತ್ರದ ಬಗ್ಗೆ ಎಷ್ಟು +ಪುಸ್ತಕಗಳಿದ್ದರೂ ಬೇಕು ಎನ್ನುತ್ತಿದ್ದ ಸ್ಟಡ್‌ +ಸೆರೆಮನೆಯ ಆಸ್ಪತ್ರೆಯಲ್ಲಿ ರದ್ದು ಮಾಡಿದ +ವಸ್ತುಗಳಿಂದ ತನ್ನ ಪಕ್ಷಿ ಸಂಸಾರಕ್ಕೆ ಬೇಕಾದ +ನಾನಾ ಉಪಕರಣಗಳನ್ನು ಮಾಡಿಕೊಂಡ. + +ಸ್ಟ್ರೌಡ್‌ ಮಾದರಿಯ ಕೈದಿ ಎಂದು ವಾರ್ಡನ್‌ +ಹೇಳುತ್ತಿದ್ದ. ಕನ್ಸಾಸ್‌ ನಗರಕ್ಕೆ ಬಂದಿದ್ದ ಅವನ +ತಾಯಿಗೆ ಸ್ಟ್‌ಡ್‌ನ ಹಕ್ಕಿಗಳನ್ನು ಒಯ್ಯಲು ಆತ +ಅಪ್ಪಣೆಯಿತ್ತ. ಅವಳು ಅವನ್ನು ಮಾರುತ್ತಿ +ದ್ದಳು. ಸೆರೆಮನೆಯಲ್ಲಿರುವಾಗಲೂ ತಾಯಿಯ +ಜೋಪಾನ ಮಾಡಬೇಕೆಂಬ ಸ್ಟ್‌ ಡನ ಆಕಾಂಕ್ಷೆ +ಈ ರೀತಿಯಲ್ಲಿ ಫಲಿಸಿತು. + +ಒಂದು ದಿನ ಇದ್ದಕ್ಕಿದ್ದಂತೆ ಸ್ಟ್ಟೌಡನ ಕ್ಯಾನರಿ +ಹಕ್ಕಿಗಳಲ್ಲಿ ಎರಡು ಮೂರ್ಛಾರೋಗದಿಂದ +ಸತ್ತವು. ಒಂದು ವಾರದೊಳಗಾಗಿ ಅವನ ಪಕ್ಷಿ +ಸಂಸಾರದಲ್ಲಿ ಅರ್ಧಕ್ಕರ್ಧ ಖಾಲಿಯಾದವು. +ಅವನ ಪಕ್ಷಿಗಳಿಗೆ ಬಂದಿದ್ದ ನಂಜಿನ ಜ್ವರ ಗುಣ +ವಾಗುವ ರೋಗವಲ್ಲ ಎಂದು ಪಕ್ಷಿಗಳ ಬಗ್ಗೆ +ಬರೆದ ಪುಸ್ತಕಗಳು ಹೇಳುತ್ತಿದ್ದವು. + +ಗಾಬರಿಯಾದ ಸ್ಟಡ್‌ ವಿಶ್ವವಿದ್ಯಾಲಯಗ +ಳಿಗೆ ಪತ್ರ ಬರೆದ. ಹಕ್ಕಿಗಳ ರೋಗದ ಬಗ್ಗೆ +ಸರಕಾರದ ಪರಿಪತ್ರಗಳನ್ನು ತರಿಸಿಕೊಂಡ. ಆತ +ಕಲ್ಪನೆಯ ಆಧಾರದ ಮೇಲೆ ಪ್ರಯೋಗಗಳನ್ನಾ +ರಂಭಿಸಿದ. ಸತ್ತ ಹಕ್ಕಿಗಳ ಅಂಗಚ್ಛೇದ ಮಾಡಿ +ಪರೀಕ್ಷಿ ಸತೊಡಗಿದ. + +ಅವನ ಒಂದು ಪ್ರಯೋಗ ಯಶಸ್ವಿಯಾ +ಯಿತು. ನಂಜು ಜ್ವರಕ್ಕೆ ಒಂದು ಔಷಧಿಯನ್ನಾತ +ಕಂಡು ಹಿಡಿದು ತನ್ನ ಉಳಿದ ಹಕ್ಕಿಗಳನ್ನು ಬದುಕಿ + + +51 + + +' ಸಿಕೊಂಡ. +ಈಗ ಆತನಿಗೆ ತನ್ನ ಹೆಸರನ್ನು ಬಹಿರಂಗ +' ಮಾಡದಿದ್ದರೆ ಬೇಕಷ್ಟು ಪತ್ರ ವ್ಯವಹಾರ +ಮಾಡುವ ಸವಲತ್ತು ಕೊಡಲ್ಪಟ್ಟಿತು. ಸ್ಟಡ್‌ +' ಇಂಗ್ಲಿಷ್‌ ವ್ಯಾಕರಣವನ್ನು ಕಲಿತು ಒಂದು ಟೈಪ್‌ +ರೈಟರನ್ನು ಸಂಪಾದಿಸಿದ. ಅವನ ವಿದ್ವತ್ತಾಪೂರ +ವಾದ ಲೇಖನಗಳು ಹಕ್ಕಿಗಳನ್ನು ಕುರಿತಾದ +ಅಮೇರಿಕನ್‌ ಮತ್ತು ಬ್ರಿಟಿಶ್‌ ಪತ್ರಿಕೆಗಳಲ್ಲಿ ಪ್ರಕ +' ಟವಾದವು. ಹಕ್ಕಿಗಳ ರೋಗ ವಿಚಾರದಲ್ಲಿ ಅವು +ತುಂಬ ಜ್ಞಾನವನ್ನೂ ಔಷಧೋಪಚಾರಗಳನ್ನೂ +: ತಿಳಿಸಿಕೊಟ್ಟ ವು. + +' ಸ್ಟ್ರಡ್‌ನ ಏಕಾಂತವಾಸದ ಕೋಣೆಯಲ್ಲೀಗ +300 ಕ್ಯಾನರಿ ಹಕ್ಕಿಗಳಿದ್ದವು. ಒಂದು ಬಿಡಿ +' ಗಾಸನ್ನೂ ತೆಗೆದುಕೊಳ್ಳದೆ ಪತ್ರ ಮುಖೇನ + +ಅವನು ಬೇನೆ ಬಿದ್ದ ಸಾವಿರಾರು ಹಕ್ಕಿಗಳ ಪ್ರಾಣ + +ವನ್ನುಳಿಸಿದ. ಹಕ್ಕಿಗಳನ್ನು ಸಾಕುವವರಿಗೆ ಈ + +ಹಕ್ಕಿಯ ಡಾಕ್ಟರ್‌ ಜೀವಾವಧಿ ಶಿಕ್ಷೆಗೆ ಗುರಿಯಾದ + +ಕೈದಿ ಎಂಬುದು ತಿಳಿಯಲೇ ಇಲ್ಲ. + +ಅಷ್ಟರಲ್ಲಿ ಅಮೇರಿಕದ ಜೇಲು ನಿಯಮಗ +ಳಲ್ಲಿ ಬದಲಾವಣೆಯಾಯಿತು. ಹೊಸತಾಗಿ +ಕಾರ್ಯಾರಂಭ ಮಾಡಿದ ""ಫೆಡರಲ್‌ ಬ್ಯುರೊ ಆಫ್‌ +ಪ್ರಿಜನ್ಸ್‌'' 1930ರಲ್ಲಿ ಎಲ್ಲ ಜೇಲುಗಳಿಗೆ ಒಂದೇ +ನಿಯಮವನ್ನು ಸಾರಿತು. + +ಕೈದಿಗಳು ವ್ಯಾಪಾರವನ್ನು ಮಾಡತಕ್ಕದ್ದಲ್ಲ +ಎಂಬ ಆಜ್ಞೆ ಹೊರಟಿತು. 60 ದಿನಗಳಲ್ಲಿ ಎಲ್ಲ + + +ಹಕ್ಕಿಗಳನ್ನೂ ಬಿಟ್ಟು ಬಿಡಬೇಕೆಂದೂ ಮತ್ತೆ ಸಾಕ +ತಕ್ಕದ್ದಲ್ಲವೆಂದೂ ಲೀವನ್‌ವರ್ಥ್‌ ವಾರ್ಡನ್ನರು +ಸ್ಟ್‌ಡನಿಗೆ ಅಪ್ಪಣೆ ಮಾಡಿದರು. ರಾಬರ್ಟ್‌ +ಸ್ಟ್ರೌಡನಿಗೆ ವಜ್ರಾಘಾತವಾಯಿತು. "ಸ್ವಾಮಿ, +ಹನ್ನೊಂದು ವರ್ಷಗಳಿಂದ ಹಕ್ಕಿಗಳೊಡನೆ ಬಾಳಿ +ದ್ದೇನೆ, ಅವೇ ನನ್ನ ಸರ್ವಸ್ವ'' ಎಂದನಾತ. + +""ಅಪ್ಪಣೆಗಳನ್ನು ಪಾಲಿಸುವುದೇ ನನ್ನ ಕರ್ತ +ವ್ಯ'' ವಾರ್ಡನ್‌ ಹೇಳಿದ. + +ಹಕ್ಕಿಗಳ ಡಾಕ್ಟರನಾದ ಕೈದಿಯು ಹಕ್ಕಿಗಳಿಂದ +ಅಗಲಬೇಕೆಂದು ಆಜ್ಞೆ ಮಾಡಿರುವ ಸುದ್ದಿ ಪತ್ರಿಕೆ +ಗಳಲ್ಲಿ ಪ್ರಕಟವಾಯಿತು. ತಮ್ಮ ಹಕ್ಕಿಗಳನ್ನು +ಬದುಕಿಸಿಕೊಟ್ಟವನೊಬ್ಬ ಕೈದಿ ಎಂಬುದನ್ನರಿತ +ಜನರು ನೂರಾರು ಅರ್ಜಿಗಳನ್ನು ಬರೆದರು. +ಸಾರ್ವಜನಿಕ ಅಭಿಪ್ರಾಯ ಸ್ಟ್ರೌಡನ ಪರವಾಗಿ +ಬಲವಾಗಿ ವಾದಿಸಿತು. ಅಧ್ಯಕ್ಷ ಹೂವರ್‌ರಿಗೆ +ಸಹಸ್ರಾರು ಸಹಿಗಳುಳ್ಳ ಅರ್ಜಿಗಳು ಹೋದವು. + +ಆಗ ಬ್ಯೂರೋದ ಡಾಯರೆಕ್ಟರರು ಸ್ಟ್ರೌಡ +ನಿಗೆ ತಮ್ಮ ಆಜ್ಞೆ ಅನ್ವಯಿಸುವುದಿಲ್ಲ ಎಂದು +ಪ್ರಕಟಿಸಿದರು. ಅವನ ಹಕ್ಕಿಗಳಿಗಾಗಿ ಎಂದು +ಇನ್ನೊಂದು ಕೋಣೆ ಕೊಡಲ್ಪಟ್ಟಿತು. ಅಲ್ಲಿ +ಅವನ ಪ್ರಯೋಗಗಳಿಗಾಗಿ ವಿದ್ಯುತ್ತನ್ನೂ ಲೆಬೊ +ರೇಟರಿ ಸಲಕರಣೆಗಳನ್ನೂ ಒದಗಿಸಿಕೊಟ್ಟರು. +ಕೈದಿ ಸ್ಟ್ರೌಡನಿಗೆ ಹಕ್ಕಿಗಳನ್ನು ಸಾಕಿ ಮಾರಲು +ಅಪ್ಪಣೆ ಸಿಕ್ಕಿತು. + +1933ರಲ್ಲಿ ತನ್ನನ್ನು ಸಾರ್ವಜನಿಕ ಉಪದ್ರವ + + + + + +ಕಸ್ತೂರಿ + + +ಕಾರಿಗಳೂ ಶತ್ರುಗಳೂ ಆದವರನ್ನು ಇಡುವ + + +ಅಲಕಾಟಾರು್‌ ಸೆರೆಮನೆಗೆ ಕಳಿಸುವರೆಂದು +ಸ್ಟೌಡನಿಗೆ ಗೊತ್ತಾಯಿತು. ಆದರೆ ಅಧ್ಯಕ್ಷ ರೂಜ +ವೆಲ್ಪರ ಕಾರ್ಯದರ್ಶಿಗಳಲ್ಲಿ ಒಬ್ಬಾತ ಸ್ಟ್‌ಡನ +ಸ್ಥಳಾಂತರ ದಿನವನ್ನು ಮುಂದಕ್ಕೆ ಹಾಕಿಸಿದ. + +ಪೆರೋಲ್‌ ಮೇಲೆ ಬಿಡುಗಡೆ ಮಾಡಬೇ +| ಕೆಂದುಸ್ಟ್‌ಡ್‌ ಸಲ್ಲಿಸಿದ ಅರ್ಜಿ 1937ರಲ್ಲಿ ತಿರಸ್ಕೃ +ತವಾಯಿತು. ಮುಂದೆ ತುಸು ದಿನಗಳಲ್ಲಿ ತಾಯಿ +ಸತ್ತಳು. ಈ ಅಪಘಾತಗಳಾದ ನಂತರ ಸ್ಟ್ರೌಡ್‌ +ಇನ್ನಿಷ್ಟು ಗಹನವಾದ ಅಭ್ಯಾಸದಲ್ಲಿ ತೊಡಗಿದ. +ಅವನು ಪಕ್ಷಿಗಳ ಅನೇಕ ರೋಗಗಳಿಗೆ ಔಷಧ +ವನ್ನು ಕಂಡು ಹಿಡಿದ. ಸೂಕ್ಷ ಒದರ್ಶಕದ ಸಹಾ +ಯವಿಲ್ಲದೆ "*ಬಿ ಪೆರಾಟಿ ಫಾಸಿಸ್‌ ಬಿ''ಯ ಕಾರ +ಣವನ್ನು ಕಂಡುಹಿಡಿದ. ಸೂಕ್ಷ್ಮದರ್ಶಕಕ್ಕಾಗಿ +ಆತ ಹಂಬಲಿಸುತ್ತಿದ್ದ. + +ಅವನ ಈ ಹಂಬಲವೂ ಈಡೇರಿತು. ವೆಸ್ಲಿ +ಯನ್‌ ವಿಶ್ವವಿದ್ಯಾಲಯವು ಅವನಿಗೆ ಒಂದು +ಹಳೆಯ ಸೂಕ್ಷ್ಮ್ಮದರ್ಶಕವನ್ನು ಕೊಟ್ಟಿತು. + +ಎರಡು ವರ್ಷಗಳ ನಂತರ ಅದ್ಭುತವೊಂ +ದನ್ನು ಸ್ಟಡ್‌ ಸಾಧಿಸಿದ. ಒಂದು ರೇರುರ್‌ +ಬ್ಲೇಡು ಬಿರುಸು ಕಟ್ಟಿಗೆ ಮತ್ತು ಲೋಹದ ಪಟ್ಟಿ +ಗಳಿಂದ ಆತ ತಯಾರಿಸಿದ ಆಯುಧವೊಂದು ನರ +ವನ್ನು ಒಂದು ಸಾವಿರ ಒಂದಂಶದಷ್ಟು ಸೂಕ್ಷ್ಮ +ವಾಗಿ ಕತ್ತರಿಸಬಲ್ಲುದಾಯಿತು. + +ಬಳಿಕಾತ, "ಹಕ್ಕಿಗಳ ರೋಗದ ಡೈಜೆಸ್ಟ್‌'' +ಎಂಬ ಪುಸ್ತಕವನ್ನು ಚಿತ್ರ ಸಹಿತ ಬರೆಯತೊಡ +ಗಿದ. ಈ ಪುಸ್ತಕ ಇಂಗ್ಲಂಡ್‌ ಮತ್ತು ಅಮೇರಿಕಗ +ಳಲ್ಲಿ ಪ್ರಚಾರದಲ್ಲಿದ್ದು ಹಕ್ಕಿಗಳ ವಿಚಾರದಲ್ಲಿ +ಸೂಚೀ ಪುಸ್ತಕವಾಗಿದೆ. + +ವರ್ಷಗಳು ಕಳೆದಂತೆ ಸ್ಟ್ರೌಡ್‌ ವ್ಯಾಕುಲನೂ +ವ ವಿಚಿತ್ರನೂ ಆದನು. ಆತ ಬೇನೆ ಬಿದ್ದ. +ನ್ಯೂಮೋನಿಯ ರೋಗದಿಂದ ಸತ್ತು ಸತ್ತು +ಉಳಿದ. ಬಣ್ಣಗಳಲ್ಲಿ ಪ್ರಯೋಗ ನಡೆಸಿ ಅತಿ +ಸುಂದರ ಬಣ್ಣದ ಕ್ಯಾನರಿ ಹಕ್ಕಿಗಳನ್ನು ಹುಟ್ಟಿ +ಸಿದ. ಪಾಂಟ ಕಂಪನಿಯವರು ಕೊಟ್ಟ ಒಂದು +ಬಣ್ಣದಿಂದ ಹಕ್ಕಿಗಳಿಗಾಗಿ ಒಂದು ರೋಗನಿವಾ + + +ಮಾರ್ಚ್‌ 1991 + + +ರಕ ಔಷಧಿ ತಯಾರಿಸಿದ. + +1942 ಡಿಸೆಂಬರ 15ರಂದು ಸ್ಟೌಡ್‌ನ ಕೈಕಾಲು +ಗಳಿಗೆ ಬೇಡಿ ತೊಡಿಸಿ ಕಾ ರಕ್ಕೆ ಕಳಿಸ +ಲೆಂದು ರೈಲು ಹತ್ತಿಸಿದರು. ಅವನು ಬಿಟ್ಟು +ಹೊರಟ ಕೋಣೆಯಲ್ಲಿ ಅನೇಕ ಹಕ್ಕಿಗಳು, ಪಂಜ +ರಗಳು, ಸಲಕರಣೆಗಳು ಪುಸ್ತಕಗಳು ಇದ್ದವು. ಆ +ಕೋಣೆಲ್ಲಾತ 26 ವರ್ಷಗಳನ್ನು ಕಳೆದಿದ್ದ. + +ಅಲಕಾಟ್ರಾರುದಲ್ಲಿ ಮತ್ತೆ ಆತನಿಗೆ ಏಕಾಂತ +ವಾಸವೇ ಪ್ರಾಪ್ತವಾಯಿತು. ಅವನ ಕೋಣೆ +ಹಿಂದಿನ ಜೇಲಿನ ಕೋಣೆಗಿಂತಲೂ ಚಿಕ್ಕದಾ +ಗಿತ್ತು; ಅವನಿಗೆ ಓದಲು ಅಪ್ಪಣೆಯಿತ್ತು. ಪಂಜರ +ಗಳಲ್ಲಿರುವ ಹಕ್ಕಿಗಳ ಬದಲು ಅವನ ಆಸೆ ಈಗ +ಸೆರೆಮನೆಗಳಲ್ಲಿರುವ ಕೈದಿಗಳ ಕಡೆಗೆ ತಿರುಗಿತು. +ಅವನು ಕಾಯದೆಯ ಅಭ್ಯಾಸ ಮಾಡತೊಡಗಿದ. + +ಕೆಲ ಕಾಲದವರೆಗೆ ಸ್ಟ್‌ಡ್‌ನಿಗೆ ಪುಸ್ತಕಗಳ +ವಿಚಾರದಲ್ಲಿ ಹೆಚ್ಚಿನ ಸವಲತ್ತು ಸಿಕ್ಕಿತು. ಆದರೆ +ಹೊಸ ವಾರ್ಡನ್‌ ಬಂದಾಗ ಅವುಗಳನ್ನು ರದ್ದು +ಮಾಡಿದ. + +1950ರಲ್ಲಿ ಫೆಡರಲ್‌ ಕೋರ್ಟಿಗೆ ಸಲ್ಲಿಸಿದ +ಅರ್ಜಿಯಲ್ಲಿ ಸ್ಟಡ್‌ ತಾನು ಬರೆದ ಒಂದು ಲಕ್ಷ +ಶಬ್ದಗಳ ""ಸೆರೆಮನೆಯ ಇತಿಹಾಸ'' ವೆಂಬ ಪುಸ್ತ +ಕದ ವಿಚಾರವನ್ನು ಬಹಿರಂಗಪಡಿಸಿದ. 1909 +ರಿಂದ ತನ್ನ ಸೆರೆಮನೆ 'ಜೀವನದ ಕಥೆಯನ್ನು +ಅದರಲ್ಲಿ ಬರೆದಿರುವುದಾಗಿ ಹೇಳಿದನಾತ. ಆದರೆ +ಆ ಪುಸ್ತಕ ಜಪ್ತಿ ಮಾಡಲ್ಪಟ್ಟಿತು. + +ಸ್ಟೌಡನಿಗೆ ಅವನ ಹಕ್ಕಿಗಳ ಪುಸ್ತಕದ ಹೊಸ +ಆವೃತ್ತಿಯನ್ನು ಬರೆಯಲು ಅನುಮತಿ ಕೊಡಬೇ +ಕೆಂದು ಪ್ರಕಾಶಕರೊಬ್ಬರು ಮಾಡಿಕೊಂಡ ಅರ್ಜಿ +ತಿರಸ್ಕೃತವಾಯಿತು. + +34 ವರ್ಷ ಸೆರೆಮನೆಯಲ್ಲಿದ್ದ ನಾಥನ್‌ಲಿ +ಪಾಲ ಎಂಬಾತನ ಬಿಡುಗಡೆ ಕಳೆದ ವರ್ಷ +ಆಯಿತು. ಇದರಿಂದ ಸ್ಟೌ ಡನ ಬಿಡುಗಡೆಯ ಆಸೆ +ಅಂಕುರಿಸಿದೆ. ಅವನ ಬಿಡುಗಡೆಯ ಪ್ರಯತ್ನ +ಮಾಡಲು ಪ್ರಸಿದ್ಧ ವ್ಯಕ್ತಿಗಳ ಸಮಿತಿ ರಚಿಸಲ್ಪ +ಟ್ಟಿದೆ. ಈ ಮುದಿ ಕೈದಿ ವಿಜ್ಞಾನಿಯ ಬಿಡುಗಡೆ +ಗಾಗಿ ಈ ಸಮಿತಿ ಶಕ್ತಿ ಮೀರಿ ಯತ್ನಿಸಲಿದೆ. 9 + + +53 + + +ಅತಿಥಿಗಳಿಗೆ ಕಥೆ ಹೇಳುವುದು, ಕೇಳುವುದು +ಹಳೆಯ ಸಂಪ್ರದಾಯ. ಇಂಥ ಜಾಲದಲ್ಲಿ ನಾನು +ಸಿಕ್ಕಿಕೊಳ್ಳುವುದು ಅಪರೂಪವೇನಲ್ಲ. +ಸಯೀದಾ ನನ್ನ ಬಗ್ಗೆ ಕಥೆ ಹೇಳುವವನೆಂದು +ಅಸಂಖ್ಯಾತ ಕಥೆ ಹೆಣೆದಿದ್ದಳು. ಆ ರಾತ್ರಿ ಎಲ್ಲಾ +ತಪ್ಪೂ ಅವಳದೆ. + +ಅಂದು ಮೈ ಕೊರೆಯುವ ಛಳಿ. ತಣ್ಣನ್ನ +ಗಾಳಿ. ನಾವು ಡ್ರಾಯಿಂಗ್‌ ರೂಮ್‌ ಬಾಗಿಲು + + +54 + + + + + +ಕಿಟಕಿ ಎಲ್ಲಾ ಮುಚ್ಚಿಕೊಂಡಿದ್ದೆವು. ಥಂಡಿಯ +ಸಲುವಾಗಿ ದಪ್ಪ ಪರದೆ ಇಳಿ ಬಿಟ್ಟಿದ್ದೆವು. +ಸಯೀದಾ ಎಲ್ಲಾ ಲೈಟೂ ಆರಿಸಿದ್ದಳು. ಫ್ಲೋರ್‌ +ಲೈಟ್‌ ಮಾತ್ರ ಉರಿಯುತ್ತಿತ್ತು. ಹೀಗಾಗಿ ವಾತಾ +ವರಣ ರಹಸ್ಯಮಯವಾಗಿತ್ತು .- ನನಗೆ ಯೋಚಿ +ಸುವುದಕ್ಕೂ ಅವಕಾಶ ಸಿಕ್ಕಿತು. + +ನಾನು ಸುಮ್ಮನಿದ್ದೆ. ಅದನ್ನು ನೋಡಿ +""ಹೂಂ। ಪ್ರಾರಂಭಿಸಿ, ಬಹಳ ಯೋಚಿಸಿದ್ದಾ + + +ಕಸ್ತೂರಿ + + +ee ಸಾದ +ಮೂಲ: ಅನ್ವರ್‌ ಆನಾಯತ್‌ ಉಲ್ಲಾ +' ಕನ್ನಡಕ್ಕೆ: ಮಾಧವರಾವ್‌ ಮುಧೋಳ್‌ + + +ಯಿತು'" ಎಂದರು ಫೋಜಿಯವರು. +""ಇವತ್ತು ಯಾವ ಕಥೆ? ಬೇಟೆಯದೆ?'' +ಎಂದು ಜಾಹಿದ್‌ ಖಾನರು ಕೇಳಿದರು. + +” “ಬೇಡಿ. ಬೇಡಿ. ಆ ಬೇಟೆಯ ಕಥೆ ಇವತ್ತು +ಬೇಡಿ, ಮತ್ತೇನಾದರೂ ಸ್ವಲ್ಪು ಹೊಸಥರದ್ದು +ಹೇಳಿ. ಆದರೆ ನಿಜವಾಗಿ ನಡೆದದ್ದು ಇರಲಿ'' +ಎಂದು ನರ್ಗಿಸ್‌ ಬಯಸಿದಳು. + +ಆತ್ಮಗಳ ಬಗ್ಗೆ ಹೇಳಿದರೆ ಮಜಾ ಬರುವು + + +ಮಾರ್ಚ್‌ 1991 + + + + + +ದು'' ಎಂದರು ಸಫದರ್‌. + +""ಇವತ್ತಿನ ಸಂಗತಿ ಹಾಗೇನೆ ಇದೆ,'' ಎಂದೆ +ನಾನು. + +""ಹಾಯ್‌ ದೇವರೆ! ಅದು ಬೇಡಿ!! ಆತ್ಮಗಳೆಂ +ದರೆ ನನಗೆ ಬಹಳ ಹೆದರಿಕೆ'' ಎಂದು ನಾಜೀಮಾ +ಕಿವಿ ತಟ್ಟಿ ಕೊಂಡಳು. ಎಲ್ಲ ಹೆಂಗಸರೂ ಅದನ್ನೇ +ಅನುಮೋದಿಸಿದರು. + +""ಈ ಮಾತು ಬಹಳ ವಿಚಿತ್ರ'' ಎಂದು ನಾನು +ಮೆತ್ತಗೆ ನುಡಿದೆ. ""ಮನುಷ್ಯ ಜೀವದಿಂದಿದ್ದಾಗಿ +ಅವನನ್ನು ಕಂಡು ಹೆದರಬೇಕು. ಸತ್ತ ಮೇಲೆ +ಅವನನ್ನು ಕಂಡು ಅಷ್ಟೇಕೆ ಹೆದರಬೇಕೋ ದೇವ +ರಿಗೇ ಗೊತ್ತು. ಇವತ್ತು ನಾಳೆ ಕರಾಚಿಯಲ್ಲಿ +ರಾಜಕೀಯ ಭಾಷೆ ನೆಪದಲ್ಲಿ ಏನೆಲ್ಲಾ ನಡೆಯು +ತ್ತವೆ. ಹಾಗೆ ನಡೆಯುವ ದಂಗೆಗಳು ಆತ್ಮ ಮಾಡಿ +ಸಿದ್ದವುಗಳು ಎಂದೂ ಅಲ್ಲ. ಅವುಗಳನ್ನು ಆತ್ಮ +ಮಾಡಿಸುವುದೂ ಇಲ್ಲ'' ಎಂದೆ. + +ನಾನು ಮಾತು ನಿಲ್ಲಿಸಿದೆ. ಈ ವಿಚಾರದ ಬಗ್ಗೆ +ಯಾರಾದರೂ ಅವಶ್ಯ ಮಾತಾಡಬಹುದೆಂದು +ಅನಿಸಿತ್ತು. ಏಕೆಂದರೆ ಕೂಡಿ ಕುಳಿತವರಲ್ಲಿ ಅನೇ +ಕರು ರಾಜಕೀಯ ಸದಸ್ಯರಾಗಿದ್ದರು. ಆದರೆ ನನ್ನ +ಊಹೆ ತಪ್ಪಾಯಿತು. ಯಾರೂ ಮಾತಾಡಲಿಲ್ಲ. +ಆತ್ಮದ ವಿಚಾರವೆತ್ತುತ್ತಲೂ ಎಲ್ಲರೂ ಸುಮ್ಮನೆ +ನನ್ನ ಹತ್ತಿರಕ್ಕೆ ಸರಿದರು. + +"ಕೆಲವು ಮಾತಿನ ಬಗ್ಗೆ ಚರ್ಚೆ ನಡೆಯುವಂ +ತಿಲ್ಲ. ಅವುಗಳ ವೆ ಓಜ್ಞಾನಿಕ ವಿಶ್ಲೇಷಣೆಯೂ +ಸಾಧ್ಯವಿಲ್ಲ. ಹೀಗಿದ್ದರೂ ಅವುಗಳ ಅಸ್ತಿತ್ವ ಇಲ್ಲ +ವೆಂದು ಹೇಳಲಿಕ್ಕಾಗುವುದಿಲ್ಲ'' ಎಂದು ಹೇಳಿ +ನನ್ನ ಪೈಪು ಹೊತ್ತಿಸಿ ಕಥೆ ಪ್ರಾರಂಭಿಸಿದೆ. "ನಲ +ವತ್ತು ವರ್ಷಗಳ ಹಿಂದಿನ ಮಾತು. ನನಗೆ +ಚೆನ್ನಾಗಿ ನೆನಪಿದೆ. ಅಂದು ಗುರುವಾರ. ಆಗ +ನಾನು ಹೈದರಾಬಾದಿನಿಂದ ಹದಿನೈದು ಮೈಲಿ +ದೂರದ ಹಿಮಾಯತ್‌ಸಾಗರದಲ್ಲಿರುತ್ತಿದ್ದ. +ಅದು ನಿಜಾಮರ ಆಡಳಿತದಲ್ಲಿತ್ತು. ಅಲ್ಲಿ ಒಂದು +ಬಹು ದೊಡ್ಡ ಕೃಷಿ ಫಾರ್ಮಿತ್ತು. ಈ ಸ್ಥಳ ಬಹು +ಸುಂದರವಾದುದು. ಅದರ ಒಂದು ಕಡೆ ಎತ್ತರ +ವಾಗಿ -ಪ್ರಭಾವ ಬೀರುವ ಪರ್ವತ ಶ್ರೇಣಿ. + + +55 + + +ಹತಾ + + +'ಇನ್ನೊಂದು ಕಡೆಗೆ ಮೈಲಿನುದ್ದಕ್ಕೂ ಹಸಿರು , + + +ಹಾಸಿದಂತಿರುವ ಹೊಲಗಳು... ಮಧ್ಯದಲ್ಲಿ +ಒಂದು ಚಿಕ್ಕ ಸುಂದರವಾದ ಡಾಕ್‌ ಬಂಗ್ಲೆ. ಈ +ರೂಟಿನ ಮೇಲೆ ಆ ಕಾಲದಲ್ಲಿ ಬಸ್ಸು ಚಲಿಸುತ್ತಿರ + + +ಲಿಲ್ಲ. ಫಾರ್ಮಿನಿಂದ ಐದು ಮೈಲಿನ ಮೇಲೆ +'ಒಂದು ಹೆದ್ದಾರಿಯಿತ್ತು. ಇದರ ಮೂಲಕ ಹೈದ + + +ರಾಬಾದ ಮಹಬೂಬನಗರದ ಬಸ್‌ ಓಡಾಡುತ್ತಿ +ದ್ದವು. ಪಟ್ಟಣಕ್ಕೆ ಹೋಗಲು ಈ ಹೆದ್ದಾರಿಯವ +ರೆಗೆ ನಡೆದು ಬರಬೇಕಿತ್ತು. + +ಆ ಗುರುವಾರ ಪಟ್ಟಣದ ಕೆಲಸ ಮುಗಿಸಿ +ಹಿಮಾಯತ್‌ ಸಾಗರಕ್ಕೆ ಬರುತ್ತಿದ್ದೆ. ಅಕಸ್ಮಾ + + +ತ್ತಾಗಿ ದಾರಿಯಲ್ಲಿ ಬಸ್ಸು ಕೆಟ್ಟಿತು. ನಾನು ಹೆದ್ದಾ + + +ರಿಯಲ್ಲಿಯೇ ಇಳಿದೆ. ನಾನು ತಲುಪಬೇಕಾದ + + +ಸ್ಥಳ ದೂರವಿರಲಿಲ್ಲ. ಆದರೆ ಕತ್ತಲೆಯಾಗಿತ್ತು. +'ಸುತ್ತಲೂ ನೋಡಿದೆ. ರಸ್ತೆಯಲ್ಲಿ ಯಾರೂ ಇರ + + +| + + +ಲಿಲ್ಲ. ಭಯವೆನಿಸಿತು. ಬಹುದೂರದವರೆಗೆ + + +'ಯಾವ ಜೀವದ ಚಿನ್ನೆ ಯೂ ಕಾ��ಲಿಲ್ಲ. ಸಂಜೆ + + +ಏಳು ಗಂಟೆಯಾಗಿತ್ತು. ಬಲಕ್ಕೆ ನೋಡಿದೆ. ದೂರ + + +'ದಿಗಂತದಲ್ಲಿ' ಮಿಣುಕು ದೀಪಗಳು ಕಂಡವು. + + +ಅದು ' ಹಿಮಾಯತ್‌ಸಾಗರವೆಂದು ಆ ಕಡೆಗೆ + + +ನಡೆದೆ. + + +ಗಾಳಿ ವಿಶೇಷ ಚಳಿಯಿಂದ ಕೂಡಿತ್ತು. ಆಕಾಶ + + +ದಲ್ಲಿ ಈಗ ತಾನೆ ಉದಯಿಸಿದ ಚಂದ್ರ ತನ್ನ + + +ಮೃದು ಬೆಳಕನ್ನು `ಚೆಲ್ಲುತ್ತಲಿದ್ದ. ಪ್ರಾಯಶಃ +ಅಂದು ಶುಕ್ಲಪಕ್ಷದ ಸಪ್ತಮಿ ಅಥವಾ ಅಷ್ಟಮಿ + + +'ಇರಬೇಕು. ಚಳಿಗಾಳಿಯಿಂದ ತಪ್ಪಿಸಿಕೊಳ್ಳಲು + + +ನನ್ನ ಬೆಚ್ಚನ್ನ ಕೋಟಿನ ಕಾಲರ್‌ಗಳನ್ನು ಎತ್ತರಿಸಿ +ಕೊಂಡೆ. ದೇವರ ಹೆಸರು ನೆನೆದು ಹಿಮಾಯತ್‌ +ಸಾಗರಕ್ಕೆ! ಹೋಗುತ್ತಿದ್ದ ಕಾಲುದಾರಿಗೆ ಇಳಿದೆ. +ಅದು ಹೊಲದಲ್ಲಿ ಹಾದು ಹೋಗುತ್ತಿತ್ತು. ಈ +ನಿಃಶಬ್ದ ದಾರಿಯಲ್ಲಿ ಅದೆಷ್ಟೋ ಸಲ ನಾನು +ನಡೆದಿದ್ದೆ. ಆದರೆ ಸಂಜೆಯಾದ ಮೇಲೆನಡೆದದ್ದು +ಇದು ಮೊದಲ ಸಲ. ಈ ಕಾಲುದಾರಿ, ಹೊಲ +ದಲ್ಲಿ ಸುಮಾರು ಒಂದೂವರೆ ಮೈಲು ದೂರ +ಹೋಗುತ್ತಿತ್ತು. ಇದಾದ ಮೇಲೆ ದಪ್ಪ ಮರಗಳ +ಸಾಲು ಪ್ರಾರಂಭವಾಗುತ್ತಿತ್ತು. ಈ ಮರಗಳ + + +56 + + +ಗುಂಪಿನಲ್ಲಿ ಒಂದು ಹಳೆಯ ಸಮಾಧಿಯಿತ್ತು. + + +ಬೆಳದಿಂಗಳು ಹೆಚ್ಚಾಗಿ ಮರಗಳ ನೆರಳುಗಳು +ವಿಚಿತ್ರ ಭಯಾನಕ ರೂಪಗಳನ್ನು ತಳೆಯುವವು. +ದೇವರಿಗೇ ಗೊತ್ತು, ನನಗೇಕೆ ಹಾಗೆನಿಸಿತೊ ಪ್ರತಿ +ಮರದ ಮರೆಯಲ್ಲೂ ಯಾವುದೋ ಭೂತ +ಅಡಗಿ ಕುಳಿತಿದೆಯೆಂದು. + +ಬೇಗ ಬೇಗ ನಡೆಯುತ್ತಲೇ ಆಲೋಚಿಸಿದೆ. +ಈ ಪ್ರದೇಶದಲ್ಲಿ ಇಷ್ಟೇಕೆ ಸಮಾಧಿಗಳಿವೆ? +ಎಂದು ಇವುಗಳ ಸ್ಥಿತಿ ಇಷ್ಟೇಕೆ ಹಾಳಾಗಿದೆ? +ಎಂದು. ಯಾವ ಸಮಾಧಿಯ ಹತ್ತಿರದಿಂದ ನಾನು +ಹೋಗಬೇಕಿತ್ತೋ ಅದು ಇಸ್ಲಾಮ್‌ಥರದ್ದಿತ್ತು. +ಮೊಗಲರು ದಕ್ಷಿಣ ಭಾರತಕ್ಕೆ ಕಾಲಿಡುವುದಕ್ಕಿಂತ +ಮೊದಲಿನದಿರಬೇಕು ಅದು. ಅದು ಯಾರದೋ +ಸುಂದರ ದರ್ಬಾರಿ ಗಾಯಕಿಯದೆಂದು ಕೇಳಿದ್ದೆ. +ಅವಳ ಹೆಸರು ಯಾರಿಗೂ ಗೊತ್ತಿರಲಿಲ್ಲ. ಸಮಾ +ಧಿಯ ಮೇಲೆ ಹೊದಿಸಿದ ಸುಂದರ ಬಣ್ಣದ ಬೆಲೆ +ಯುಳ್ಳ ಸ್ಫಟಿಕಗಳನ್ನೂ ಅಳಿದುಳಿದುದನ್ನೂ +ಪುಂಡರು ಕೊಳ್ಳೆ ಹೊಡೆದುಕೊಂಡು ಹೋಗಿ +ದ್ದರು. ಈಗ ಅದರ ನಾಲ್ಕೂ ಕಡೆಗೆ ಹುಲ್ಲು +ಉದ್ದವಾಗಿ ಬೆಳೆದಿದ್ದಿತು. + +ಸ್ವಲ್ಪ ಸಮಯದ ನಂತರ ಮರಗಳ ಗುಂಪಿ +ನಲ್ಲಿ ನಾನು ಅದರ ಹತ್ತಿರ ಬಂದೆ. ಕೂಡಲೇ +ನನಗೆ ಚೀರಿದ ಒಂದು ಧ್ವನಿ ಕೇಳಿಸಿತು. ಅದು +ಹೆಂಗಸಿನ ಚೀತ್ಕಾರ. ನಾನು ಗಾಬರಿಯಾದೆ. +ತಡೆದು ಆ ಕಡೆ ಈ ಕಡೆ ನೋಡಿದೆ. ಸಮಾಧಿಯ +ಹಿಂಬದಿಯಲ್ಲಿ ಎರಡು ನೆರಳನ್ನು ಕಂಡೆ. ಒಂದು +ಗಂಡಸಿನ ಧ್ವನಿ, '"ಶಬ್ದ ಮಾಡಿದರೆ ಕತ್ತು ಹಿಚು +ಕುವೆ'' ಎಂದುದು ಕೇಳಿಸಿತು. ಆ ನಂತರ ಬಿಕ್ಕಿ +ಬಿಕ್ಕಿ ದುಃಖಿಸುತ್ತಿರುವ ಹೆಣ್ಣಿನ ಧ್ವನಿ.. ಇದನ್ನು +ಕೇಳುತ್ತಲೂ ನನ್ನ ಗಾಬರಿ ಎಲ್ಲಿ ಮಾಯವಾ +ಯಿತೋ! ಕೂಡಲೇ ನನ್ನ ಸ್ಥಿತಿ ಬೇಟೆಯನ್ನು +ಕಂಡ ಅನುಭವಿ ಬೇಟೆಗಾರನಂತಾಯಿತು. ನಾನು +ಮೆಲ್ಲಗೆ ಮುಂದೆ ಸರಿದೆ. ಎಚ್ಚರಿಕೆಯಿಂದ ಪೊದೆ +ಗಳನ್ನು ಸರಿಸಿದೆ. ಅವರು ನನಗೆ ಸ್ಪಷ್ಟವಾಗಿ; +ಕಾಣಿಸಿದರು. ಒಬ್ಬ ಎತ್ತರವಾದ ಕಟ್ಟು ಮಸ್ತಾದ +ಗಂಡು, ಕೈಯಲ್ಲಿ ದೊಡ್ಡ ಚೂ��ಿ ಹಿಡಿದು, ಒಬ್ಬ + + +ಕಸ್ತೂರಿ , + + +ತೆಳುವಾದ ಕೋಮಲೆಯಾದ ತರುಣಿಯನ್ನು, +""ಹೇಳು! ನನ್ನ ಜೊತೆಗೆ ಬರುವಿಯೋ ಅಥವಾ +ನಿನ್ನ ಗತಿ ಮುಗಿಸಿ ಬಿಡಲೋ?9'' ಎಂದು ಗದರಿ +ಸುತ್ತಿದ್ದ. + +"“ಮೂರ್ಪನಾಗಬೇಡ-ನೀನೂ ಜೀವದಿಂದ +ಉಳಿಯಲಾರೆ'' ಎಂದು ದುಃಖಿಸುತ್ತಲೇ ಮೆತ್ತಗೆ + + +g ತರುಣಿ ನುಡಿದಳು. + + +& + + +""ಬೊಗಳುವುದನ್ನು ನಿಲ್ಲಿಸು ನೆಟ್ಟಗೆ ನನ್ನೊ +“ಡನೆ ನಡೆ'' ಎನ್ನುತ್ತ ಗಂಡಸು ಅವಳ ತೋಳುಗ +ಳನ್ನು ಬಿಗಿಯಾಗಿ ಹಿಡಿದು ತನ್ನೆಡೆಗೆ ಎಳೆದು +ಕೊಂಡ. ಎಳೆಯುತ್ತಲೂ ಅವಳ ಬಾಯಿಯಿಂದ +ಚೀತ್ಕಾರ ಹೊರಟಿತು. ಅದನ್ನು ಕೇಳಿ ಗಂಡಸು +ಕ್ರೋಧತಪ್ತನಾಗಿ ಅವಳ ಕತ್ತು ಹಿಡಿದು ನಿರ್ದ +ಯದಿಂದ ಹಿಸುಕತೊಡಗಿದ. ಅದೇ ಸಮಯಕ್ಕೆ +ಅಷ್ಟು ಧೈರ್ಯ ನನಗೆ ಎಲ್ಲಿಂದ ಬಂದಿತೊ +ದೇವರಿಗೇ ಗೊತ್ತು!! ನಾನು ಪೊದೆಯಿಂದ + + + + + + + + +ಹೆಡ್‌ ಆಫೀಸ್‌ ॥ ಹೆಲ್ಪ ಕ್ಲಿನಿಕ್‌, 70122 ಕೌಲ ಪೇಟ, ಹುಬ್ಬಳ್ಳಿ + + +ಬೈ ಆಕೊೋಣ ರೂಮಿ ನಂ. 104 ಲ್ಥಾಮಿಂಗಟನ್‌ ರೋಡ : + + +ಸವರ್ಣ ಸುಸಂಧಿ ! ಶೀಘ್ರ ಹಾಗೂ ಯಕ್ಕು ಚಿಕಿತ್ಸೆ ! ಸುಖ ದಾಂಪತ್ಕ ಜೀವನಕ್ಕಾಗಿ ಸಂಪರ್ಕಿಸಿರಿ. | +ಲೈಂಗಿಕ ವ್ಯಾಧಿಗಳಿಗೆ ಸುಖ ದಾಂಪತ್ಯ ಜೀವನಕ್ಕಾಗಿ ಸಂರ್ಪನ೦ + +ವಿವಾಹ ಮೊದಲು ಹಾಗೂ ನಂತರದ ನಿಶ್ಠಕ್ತಿ ನವಶ್ನ | + +ಲೈಂಗಿಕೆ ವ್ಯಾಧಿಗೆ ದಾಂಪತ್ಯ ಸಮಸ್ಯೆಗೆ ಯಶ್ಚು ಪರಿಹಾರ ! + + +\ ಪೌಡೆಯಿಲಾರೆದೆ ಚಿಂತಿಸುವಿರಾ ? ಹಾಗಾದರೆ ನಿರಾಶರಾಗಬೀಡಿರಿ. + + +4 + + +ಹೊರಗೆ ಬಂದು ಗಂಡಸಿನ ಕತ್ತಿನ ಮೇಲೆ ಬಲ +ವಾಗಿ ಎರಗಿದೆ. ಹಿಡಿದಿದ್ದ ಅವನ ಚೂರಿಯನ್ನು +ಕಿತ್ತುಕೊಂಡೆ. ಮೊದಲಿಗೆ ಅವನು ಈ ಅನಿರೀಕ್ಷಿತ +ದಾಳಿಯಿಂದ ತಬ್ಬಿಬ್ಬಾದ. ಆದರೆ ಮರುಗಳಿಗೆ +ಯಲ್ಲೇ ನನ್ನ ಮೇಲೆರಗಿದ. ಅವನು ಭೀಮಕಾ +ಯದವನಾಗಿದ್ದ. ಕಣ್ಣು ಪಿಳುಕಿಸುವುದರಲ್ಲಿ, + + +ಅವನು ನನ್ನನ್ನು ಹಿಸುಕಿ ಹಿಡಿದಿದ್ದ. ನನಗಂತೂ: + + +ಆಗ ನನ್ನ ದೇಹದ ಮೂಳೆಗಳೆಲ್ಲ ಪುಡಿಪುಡಿಯಾ +ದಂತೆನಿಸಿತು. ಇನ್ನೇನು ನನ್ನ ಅಸು ನೀಗಬೇಕು. +ಅಷ್ಟರಲ್ಲೇ ಅದೇನಾಯಿತೋ . ದೇವರಿಗೇ +ಗೊತ್ತು ಅವನ ಹಿಡಿತ ಸಡಿಲವಾಯಿತು. ಅವನು +ತಡವರಿಸುತ್ತ ನೆಲಕ್ಕುರುಳಿದ. ನಾನು ಚೇತರಿಸಿ +ಕೊಂಡು ಅವನನ್ನು ನೋಡಿದೆ. ಆ ಚೂರಿ ಸ್ಪಷ್ಟ +ವಾಗಿ ಕಂಡಿತು. ಕ್ಷಣ ಮೊದಲು ಅವನ ಕೈಯ +ಲ್ಲಿದ್ದ ಆ ಚೂರಿ, ಈಗ ಅವನ ಬೆನ್ನಿನಲ್ಲಿ ನಟ್ಟಿ +ದ್ದಿತು. ನನ್ನ ಕೈಯ ಮೇಲೆ ಅವನ ಬಿಸಿ ಬಿಸಿ + + +ಳ್ಳಿ ೧ %:62271 + + +ವೆಳಿ ಬೆಳಿಗ್ಗೆ 9 ರಿಂದ 2, ಸಂಚಿ"4 ರಿಂದ 9, ರವಿವಾರ ಬೆಳಿಗ್ಗೆ ॥ ರಿಂದ 2 + + + + + +weos= 1001 + + +ರಕ್ತವಿತ್ತು. + +ನಾನು : ಹೇಳುತ್ತಿರುವುದನ್ನು ತಡೆದು +ಪೈಪನ್ನು ಹೊತ್ತಿಸಿದೆ. ಎಲ್ಲರೂ ಮೌನವಾಗಿ +ದ್ದರು. ನನ್ನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಿ +ದ್ದರು. + +ಯಾವುದೋ ಭಯಾನಕ ಸ್ವಪ್ನ ನೋಡುತ್ತಿ +ಜ್ಲೇನೆ ಎಂದು ನನಗನಿಸಿತು. ಈ ಹಾಳು ಸ್ಥಳ +ದಲ್ಲಿ, ಈ ಕವಿದಿರುವ ಕರಾಳ ರಾತ್ರಿಯ ಅಂಧಕಾ +೮ದಲ್ಲಿ ಕೊನೆಗೆ ನಾನು ಮಾಡುತ್ತಿದ್ದುದಾದರೂ +ಏನು? ಆ ಸಮಯಕ್ಕೆ ನಾನು ಹಿಮಾಯತ್‌ +ಸಾಗರದಲ್ಲಿರಬೇಕಿತ್ತು. ಈ ಮೃತ ದೇ��� ಈ ನವ +ಯೌವನ ತರುಣಿ, ಇದೆಲ್ಲ ಏನು? ನಾನುಸುಧಾ +ರಿಸಿಕೊಂಡು ಎದ್ದು ನಿಲ್ಲಲು ಪ್ರಯತ್ನಿಸಿದೆ. ಆಗ +ಆ ಯುವತಿ ನನ್ನ ಹತ್ತಿರ ಬಂದು, ಆಸರೆ +ಕೊಟ್ಟು, ನನ್ನನ್ನು ಎಬ್ಬಿಸಿ ನಿಲ್ಲಿಸಿದಳು. ಅವಳ +ಕೈಗಳ ಮೇಲೂ ರಕ್ತ ಮೆತ್ತಿದ್ದಿತು. + +""ನಡೆ! ಓಡಿ ಹೋಗುವ. ಈ ಸ್ಥಳ ಸುರಕ್ಷಿತ +ವಲ್ಲ'' ಎಂದು ಮೆಲ್ಲನೆ ಉಸುರಿ, ಹೆಚ್ಚೂ +ಕಡಿಮೆ ನನ್ನನ್ನು ಎಳೆಯುತ್ತಲೇ ನಡೆಯತೊಡಗಿ +ದಳು. ಮತ್ತೆ "“ಎಲ್ಲಿಗೆ ಹೋಗಬೇಕಿತ್ತು?'' +ಎಂದು ನನ್ನನ್ನು ಕೇಳಿದಳು. + +""ಓಮಾಯತ್‌ ಸಾಗರಕ್ಕೆ'' ಎಂದು, ನನ್ನೆಲ್ಲ +ಶಕ್ತಿಯನ್ನೂ ಕೇಂದ್ರಿಕರಿಸಿ ಹೇಳಿದೆ. + +""ಅದು ಯಾವ ಕಡೆಗೆ ಇದೆ? ಕೋಟೆಗಿಂ +ತಲೂ ಮುಂದೆಯೆ?'' ಎಂದು ಈ ಹೆಸರನ್ನು +ಮೊದಲ ಬಾರಿಗೆ ಕೇಳಿದವಳಂತೆ ಕೇಳಿದಳು. + +""ದೇವರ ಸಲುವಾಗಿಯಾದರೂ ಮೆಲ್ಲಗೆ +ನಡೆ. ನನ್ನಿಂದ ಉಸಿರು ತಡೆದುಕೊಳ್ಳುವುದಕ್ಕೂ, +ಆಗುತ್ತಿಲ್ಲ'' ಎಂದು ಹೇಳಿ, ಅವಳನ್ನು ನಾನು +ತಡೆಯಲು ಪ್ರಯತ್ನಿಸಿದೆ. + +""ಇಲ್ಲ. ಇವನ ಜೊತೆಯವರು ಯಾವ ಕ್ಷಣ +ದಲ್ಲಾದರೂ ಇಲ್ಲಿಗೆ ಬಂದು ಬಿಡಬಹುದು'' +ಎಂದು ತಕ್ಷಣ ಉತ್ತರಿಸಿದಳು. ""ಅವರು ಇಲ್ಲಿಗೆ +ಬರುವ ಮೊದಲು ನಾನು ಕೋಟೆಯನ್ನು ತಲುಪ +ಬೇಕು'' + +""ಯಾವ ಕೋಟೆ?'' ಎಂದು ನಾನುಕೇಳಿದೆ. + + +ಎಟಿ + + +""ವಿಚಿತ್ರ ಹುಚ್ಚು ಪ್ರಶ್ನೆ ಮಾಡುತ್ತಿರುವೆ. . +ಇಲ್ಲಿ ಮತ್ತೆಷ್ಟು ಕೋಟೆಗಳಿವೆ.....? ಬಹುತೇಕ +ನೀನು ಪರದೇಶದವನಿರಬೇಕು'' ಎಂದು ಅವಳು +ಉತ್ತರಿಸಿದಳು. ಕ್ಷ + +""ಇಲ್ಲ. ಬಹಳ ದಿವಸಗಳ ಮೇಲೆ ದಕ್ಷಿಣ +ದೇಶಕ್ಕೆ ಬಂದಿದ್ದೇನೆ'' ಎಂದೆ. + +""ಅದಕ್ಕೇ ನಿನ್ನ ರೂಪ ಇಷ್ಟು ವಿಚಿತ್ರ +ವಾಗಿದೆ'' ಎನ್ನುತ್ತ ನಿಂತಳು. ಮತ್ತೆ ತಿರುಗಿ : +ನನ್ನನ್ನು ದೃಷ್ಟಿಸಿ ನೋಡಿದಳು. ಕೂಡಲೇ +ಅವಳು, ""ಪೋರ್ತುಗಾಲದವನೆ?'' ಎಂದು +ಬೆದರಿ ಕಿರಿಚಿದಳು. + +""ಏನು ಅನ್ನುತ್ತಿದ್ದಿ .....? ಪೋರ್ತುಗಾಲ +ದವನು ಇಲ್ಲಿ ಎಲ್ಲಿ ..... 9'' ಎಂದು ಅವಳನ್ನು +ಸಮಾಧಾನಪಡಿಸಲು ಪ್ರಯತ್ನಿಸಿದೆ. + +""ಮತ್ತೆ ಈ ನಿನ್ನ ಉಡುಪು? ವೇಷ +ಭೂಷಣ'' . ಎಂದು ಮತ್ತೆ ಬೆಚ್ಚಿ ಇನ್ನೊಮ್ಮೆ +ಪ್ರಶ್ನಿಸಿದಳು. + +""ಸುಮ್ಮಸುಮ್ಮನೆ ಹೆದರುತ್ತಿದ್ದೀಯೆ. ಈಗ +ನಿನಗೆ ಯಾರೂ ಏನೂ ಮಾಡಲಾರರು. ನಾವು +ಜನವಸತಿಗೆ ತೀರ ಹತ್ತಿರ ಇದ್ದೇವೆ. ಆ ವಿದ್ಯುತ್‌ +ಬೆಳಕನ್ನು ನೋಡುತ್ತಿದ್ದೀಯಲ್ಲ, ಅದೇ ಹಿಮಾ +ಯತ್‌ ಸಾಗರ ಕೃಷಿ ಫಾರ್ಮ್‌. ಅಲ್ಲಿ ಟೆಲಿ +ಫೋನ್‌ ಇದೆ, ಜೀಪೂ ಇದೆ. ಎಲ್ಲಿಗೆ ಹೇಳು +ವಿಯೋ ಅಲ್ಲಿಗೆ ನಿನ್ನನ್ನು ಮುಟ್ಟಿಸುವೆ'' ಎಂದು +ನಾನು ಅವಳಿಗೆ ಸಮಾಧಾನ ಹೇಳಿದೆ. ನಾನು +ಹೇಳುತ್ತಿರುವವರೆಗೂ ನನ್ನನ್ನು ಕಣ್ಣರಳಿಸಿ +ಅತ್ಯಂತ ವ್ಯಾಕುಲಚಿತ್ತಳಾಗಿ ನೋಡುತ್ತಿದ್ದಳು. +ಮತ್ತು ಬಹಳ ಮೆತ್ತಗೆ, + +"" ವಿದ್ಯುತ್‌! ಫಾರ್ಮು!! ಜೀಪು...... 4 +ಎನ್ನುತ್ತ + +""ಇವತ್ತು ಯಾವ ತಾರೀಖು'' ಎಂದು +ನನ್ನನ್ನು ದಿಟ್ಟಿಸಿ ನೋಡಿ ಬಹು ಮೆಲ್ಲಗೆ ಕೇಳಿ +ದಳು. ನನಗೆ ರೇಗಿ ಹೋಯಿತು. + +""ದೇವರ ಸಲುವಾಗಿಯಾದರೂ ಈ ಹುಡು +ಗಾಟವನ್ನು ಬಿಡು. ಇನ್ನೇನು ಮುಂದೆ ಇದು +ಯಾವ ಶತಮಾನ ಎಂದು ಕೇಳೀಯಾ?'' ಎ���ದು + + +ಅಂದೆ ಎ.ಜಿ |. + + +ಗದರಿದೆ. + +""ಹಾಂ. ಹಾಂ. ಇದು ಯಾವ ಶತಮಾನ?'' +" ಎಂದು ನಿಜವಾಗಿಯೂ ಕೇಳಿಯೇ ಬಿಟ್ಟಳು. + +""ಇಪ್ಪತ್ತನೇ ಶತಮಾನ ಮಹರಾಯಿತಿ. +ಇಸ್ಲಾಮಿ ರಜಬ್ಬಿನ ಹದಿನಾಲ್ಕನೆ ದಿನ. ತಿಂಗಳು +ಫೆಬ್ರುವರಿ'' ಎಂದು ಸಿಡುಕಿನಿಂದ ನುಡಿದೆ. + +““ಹೂಂ! ತಾರೀಖು ಏಳು ..... '' ವಂದು +ನನ್ನ ಮಾತಿಗೆ ದನಿಗೂಡಿಸಿದಳು. + +ನಾನು, ""ಅಹುದು'' ಎಂದು ತಲೆಯಲ್ಲಾಡಿ +ಸಿದೆ. ಇದನ್ನು ಕೇಳುತ್ತಲೂ, + +""ದೇವರೇ, ನಿನಗೆ ಕೃತಜ್ಞತೆಗಳು'' ಎಂದು +ಉದ್ಗರಿಸಿದಳು. + +""ನಾನೂ ದೇವರಿಗೆ ಕೃತಜ್ಞತೆಗಳನ್ನು ಅರ್ಪಿ +ಸಬೇಕು. ಕೊನೆಗೂ ತಮಗೆ ಕಾಲ ತಾಣದ ಅರಿ +ವಾಯತಲ್ಲ?'' ಎಂದು ತಪ್ಪನಾಗಿ ನುಡಿದೆ. + +""ಹೌದು! ಹೌದು!!'' ಎಂದು ತಕ್ಷಣ ಉತ್ತ +ರಿಸಿ ಪವಿತ್ರ ಕ್ಷೇತ್ರದತ್ತ ಮುಖ ಮಾಡಿ ಎರಡೂ +ಕೈಗಳನ್ನು ಮೇಲಕ್ಕೆತ್ತಿ, ಒಳ್ಳೆಯ ನಾಟಕೀಯ +ರೀತಿಯಲ್ಲಿ ""ಓ! ದೇವರೆ! ನಿನಗೆ ಅನಂತಪ್ರಣಾ +” ಮಗಳು. ಈ ಆಟವನ್ನು ಇಂದು ಕೊನೆಯ +ಬಾರಿಗೆ ಆಡಿದ್ದಾಯಿತು. ಇನ್ನು ನನ್ನ ಶಿಕ್ಷೆಯ +ದಿನಗಳೂ ಪೂರೈಸಿದವು'' ಎಂದಳು. + +: ಇದನ್ನು ಕೇಳುತ್ತಲೂ ನನ್ನ ಸಹನೆಯ ಕಟ್ಟೊ + +ಡೆಯಿತು. ನಾನು ಮತ್ತೊಮ್ಮೆ ಅತಿ ಸಿಟ್ಟಿನಿಂದ, +'“ದೇವರ ಸಲುವಾಗಿಯಾದರೂ ಈ ನಾಟಕ +ವನ್ನು ನಿಲ್ಲಿಸಿ ಮಾನಿನಿ. ತಾವು ನನ್ನನ್ನು +ಮೂರ್ಪನೆಂದು ಬಗೆದಿದ್ದೀರಿ ಅಥವಾ ಸಂತೋ +ಷದ ಭರದಲ್ಲಿ, ತಾವು ಅತ್ಯುತ್ತಮ ಕಲಾವಿದೆ +ಯೆಂದು ತಿಳಿದಿದ್ದೀರಿ ನೆಟ್ಟಗೆ ನನ್ನೊಡನೆ ಬನ್ನಿರಿ, +ಇಲ್ಲದಿದ್ದರೆ: ನಾನು ಹೊರಟೆ. ದೇವರು +7” ತಮ್ಮನ್ನು ರಕ್ಷಿಸಲಿ'' ಎನ್ನುತ್ತ ನಾನು ತಿರುಗಿ +ಹಿಮಾಯತ್‌ ಸಾಗರದ ಕಡೆಗೆ ತೀವ್ರಗತಿಯಿಂದ +ಹೊರಟೆ. + +""ದೇವರ ಸಲುವಾಗಿಯಾದರೂ ನಿಲ್ಲು ನನ್ನ +ಮಾತನ್ನಾದರೂ ಕೇಳು ....'' ಎನ್ನುತ್ತ ರಭಸ +ದಿಂದ ಮುಂದೆ ಬಂದು ನನ್ನ ಕೈ ಹಿಡಿದು ನಿಲ್ಲಿಸಿ, + + +ಹೆ i + + +“ನಾವೂ ಅದೇ ಶಾಲೆಗೆ ಹೋಗೋಣವಾಂತ ... +ಬ್ರೆಡ್‌ - ಕೇಕ್ಸ್‌ ಕೊಡಬಹುದು!'' + + + + + +ನನ್ನ ಭುಜದ ಮೇಲೆ ತನ್ನ ತಲೆಯನ್ನಿರಿಸಿದಳು. +ಕೂಡಲೇ ಒಂದು ವಿಚಿತ್ರವಾದ ಮತ್ತುಬೀರುವ +ಸುಗಂಧದ ಕಂಪು ನನ್ನನ್ನು ಆವರಿಸಿತು. ನನಗೇ +ನಾಯಿತೋ ದೇವರಿಗೇ ಗೊತ್ತು. ನಾನು ಅವಳ +ಕೈಯನ್ನು ಹಿಡಿದುಕೊಂಡೆ. ಈಗ ಅವಳು ನನ್ನ +ತೀರ ಹತ್ತಿರವಿದ್ದಳು ಮತ್ತು ಬೆಳದಿಂಗಳಲ್ಲಿ +ಅವಳ ಮುಖ ಸ್ಪಷ್ಟವಾಗಿ ಕಾಣುತ್ತಿತ್ತು. ಮನ _ +ಮೋಹಕ ವರ್ಣ, ದುಂಡನ್ನ ಮುಖ, ಮಾಟಾದ +ಗದ್ದ, ನೀಳ ನಾಸಿಕ, ದೊಡ್ಡ ದೊಡ್ಡ ಹೊಳೆ +ಯುವ ಕಣ್ಣುಗಳು, ದಟ್ಟ ವಾದ ಕಪ್ಪು ಕೂದಲು. +ಅಚ್ಚಿನಲ್ಲಿ ಹಾಕಿ ತೆಗೆದಂಥ ಪ್ರಮಾಣಬದ್ಧ +ದೇಹ. ಏನು? ನಾನು ಕನಸು ಕಾಣುತ್ತಿದ್ದೇನೆಯೆ +ಡೆ ? ಇಷ್ಟು ಚೆಲುವಾದ ರೂಪಗಳಂತೂ ಕನಸಿ +ನಲ್ಲಿ ಮಾತ್ರ ಕಾಣುವವು. ಕಾಲ ಚಲಿಸದೆ +ಹಾಗೆಯೇ ನಿಂತು ಬಿಡಲಿ ಎಂದು ಮನಸ್ಸಿಗನಿ +ಸಿತು. ಅವಳು ಇದರಂತೆಯೇ ನನ್ನ ಹತ್ತಿರ ನಿಂತಿ +ರಲಿ. ಈ ಸುಂದರ ಕ್ಷಣಗಳು ಶತಮಾನಗಳಾಗಿ +ಪರಿಣಮಿಸಲಿ, ಎನಿಸಿತು. + +ಅವಳು ಏಕಾಏಕಿ ನಿಟ್ಟುಸಿರು ಬಿಟ್ಟಳು. ಆಗ + + +59 + + +ನನಗೆ ಪ್ರಜ್ಞೆ ಮೂಡಿತು. + +""ಎಲ್ಲ��ಗೆ ತಲುಪಿಸಲಿ ನಿನ್ನನ್ನು?'' ಎಂದು +ನಾನು ಮೆಲ್ಲಗೆ ಕೇಳಿದೆ. + +""ಎಲ್ಲಿಗೂ ಬೇಡ..... ಈಗಂತೂ, ನೀನು +ಬಯಸಿದಲ್ಲಿಗೆ ನನ್ನನ್ನು ಕರೆದುಕೊಂಡು +ಹೋಗು. ಇಂದು ಬಹುಪವಿತ್ರವಾದ ಗುರು +ವಾರ. ಇಂದಿನ ರಾತ್ರಿ ನೀನು ಬಯಸುವವರೆಗೆ +ನಾನು ನಿನ್ನ ಜೊತೆ ಇರುವೆ'' ಎಂದು ಉತ್ತರಿಸಿ +ದಳು. + +""ಆ ನಂತರ?'' ಎಂದು ಹೊಡೆದುಕೊಳ್ಳುತ್ತಿ +ರುವ ಹೃದಯದಿಂದ ಕೇಳಿದೆ. + +""ಆ ನಂತರ ಮತ್ತೆ ತಿಂಗಳವರೆಗೆ ನಾನು +ಹೊರಟುಹೋಗುವೆ'' ಎಂದು ನುಡಿದಳು. +“ಆದರೆ ಎಲ್ಲಿಗೆ?'' ಎಂದು ವ್ಯಾಕುಲ ಚಿತ್ತ +ನಾಗಿ ಕೇಳಿದೆ. + +""ಹೇಳಿದರೆ, ನೀನು ನಂಬುವುದಿಲ್ಲ'' +ಎಂದಳು. ಹಾಗೆನ್ನುತ್ತಲು ನನ್ನ ಮುಖದ ಮೇಲೆ +ಉದಾಸೀನತೆಯ ಛಾಯೆ ಮೂಡಿತು. ಇದನ್ನು +ಅವಳೂ ಕಂಡಳು. ಮತ್ತು ತಕ್ಷಣ, ""ದೇವರನ್ನು +ನಂಬಿಯಾದರೂ ನನ್ನ ಮೇಲೆ ವಿಶ್ವಾಸವಿಡು. +ನಾನು ನಿಜ ಹೇಳುತ್ತಿದ್ದೇನೆ. ನೀನು ರೂಹಿ +ಗುಲ್ಬದನ್‌ ಬೇಗಮ್‌ಳ ಹೆಸರನ್ನು ಕೇಳಿರು +ವಿಯೋ ಇಲ್ಲವೋ? ಆ ಸಮಾಧಿಯನ್ನು ನೋಡಿ +ರುವಿಯಲ್ಲ?''. ಎಂದು . ತಿರುಗಿ ಕೈ ಮಾಡಿ +ಅದನ್ನು ತೋರಿಸಿದಳು. + +““ಅದು ಗುಲ್ಬದನ್‌ಳ ಸಮಾಧಿ. ಅವಳ +ಹೆಸರು ರೂಹಿ ಎಂದಿತ್ತು'' ಆದರೆ ಅವಳು ಗುಲ್ಬ +ದನ್‌ ಬೇಗಮ್‌ಳ ಹೆಸರಿನಿಂದ ಪ್ರಸಿದ್ಧಳಾದಳು. +ಅವಳು ಸಾವಿರಾರು ಹೃದಯವನ್ನಾಳುತ್ತಿದ್ದ +ಗೋಲ್ಕುಂಡಾ ಕೋಟೆಯ ಸುಪ್ರಸಿದ್ಧ ಗಾಯಕಿ. +ರೂಪಸಿ ಇದ್ದಷ್ಟೇ ಕಠೋರ ಹೃದಯದವಳೂ +ಆಗಿದ್ದಳು. ಶ್ರೀಮಂತ ತರುಣರನ್ನು ತನ್ನ ಅನು +ರಾಗದ ಜಾಲದಲ್ಲಿ ಸಿಕ್ಕಿಸಿ ವಿಲಿವಿಲಿ ಒದ್ದಾಡಿಸಿ +ಕೊಲ್ಲುವುದರಲ್ಲಿ ಅವಳಿಗೆ ಬಹು ಆಸಕ್ತಿ ಇತ್ತು. +ಈ ಭಯಾನಕ ಆಟದಲ್ಲಿ ಅವಳಿಗೆ ಹುಚ್ಚು ಹಿಡಿ +ಯುವಷ್ಟು ಪ್ರೀತಿ ಇತ್ತು. ಈ ಆಟಕ್ಕೆ ಬಲಿಯಾಗಿ + + +60 + + +ಅದೆಷ್ಟು ತರುಣರು ತಮ್ಮ ಪ್ರಾಣವನ್ನು + + +ತೆತ್ತರೋ!'' ಎಂದು ಹೇಳುತ್ತ ನಿಂತುಕೊಂಡಳು. +ಗಾಳಿಯಿಂದ ಅವಳ ಕುರುಳಿನ ತುಂಟ ಸುಳಿ +ಯೊಂದು ಅವಳ ಕಣ್ಣೆದುರು ಬಂದಿತು. ಅದನ್ನ +ವಳು ತನ್ನ ಕೈಯಿಂದ ಎತ್ತಿ ಸರಿಸಿಕೊಂಡಳು. +""ಈ ಕಥೆಯನ್ನು ನೀನು ನನಗೇಕೆ ಹೇಳುತ್ತಿ +ರುವೆ? ನಾನೇನು ಅಷ್ಟು ಮೂರ್ಯನಾಗಿ ಕಾಣು +ತ್ತಿರುವೆನೆ?'' ಎಂದು ನೀರಸವಾಗಿ ಕೇಳಿದೆ. +""ಇಲ್ಲ, ಇಲ್ಲ, ಇಲ್ಲ - ದೇವರ ಸತ್ಯವಾ +ಗಿಯೂ ಇಲ್ಲ'' ಎಂದು ತೀಕ್ಷ್ಣವಾಗಿ ನುಡಿದಳು. +""ನನ್ನ ಕಡೆಗೆ ನೋಡು! ನೀನು ಇಂಥ ಉಡು +ಪನ್ನು ನೋಡಿದ್ದೀಯಾ? ನನ್ನ ಮೈಮೇಲಿರುವ +ಈ ಆಭರಣಗಳನ್ನು ಲಕ್ಷ್ಯಗೊಟ್ಟು ನೋಡು. +ನಿಮ್ಮ ಕಾಲದ ಹೆಂಗಸರು ಇಂಥ ಆಭರಣಗಳನ್ನು +ಧರಿಸುತ್ತಾರೆಯೆ? ನಾನು ಲೇಪಿಸಿಕೊಂಡ ಈ +ಸುಗಂಧವನ್ನು ನಿಮ್ಮ ಕಾಲದವರು ಉಪಯೋಗಿ +ಸುತ್ತಾರೆಯೆ? ಏನು ಈಗಲೂ ವಿಶ್ವಾಸವಾಗಲಿ +ಲ್ಲವೆ? ನಾನು ರೂಹಿ ಗುಲ್ಬದನ್‌ ಎನ್ನುವುದು +ಬಾಟ್ಲಿ | ಗೋಲ್ಕೊಂಡಾ ಕೋಟೆಯ ಪ್ರಸಿದ್ಧ +ಗಾಯಕಿ. ಯಾವಳ ದೇಹ ಆ ಎರಡೂವರೆನೂರು +ವರ್ಷದ ಹಳೆಯ ಸಮಾಧಿಯ ಅಡಿಯಲ್ಲಿ +ಹೂಳಿಡಲಾಗಿದೆಯೋ ಅವಳೇ ನಾನು. ಆದರೆ +ಅವಳ ಆತ್ಮ ಅನೇಕ ವರ್ಷಗಳಿಂದ ಈ ಪಾಳು +ಬಿದ್ದ ಪ್ರದೇಶದಲ್ಲಿ ತನ್ನನ್ನು ಬಿಡುಗಡೆ ಮ��ಡುವ +ಉಪಕಾರಿಯ ನಿರೀಕ್ಷೆಯಲ್ಲಿ ವಿಮುಕ್ತಿಗಾಗಿ ಅಲೆ +ಯುತ್ತಿದೆ. ಪ್ರತಿ ಶುಕ್ಲ ಪಕ್ಷ ದ ಗುರುವಾರದಂದು +ಇಲ್ಲಿ ಒಂದು ಭಯಾನಕ ಆಟವನ್ನು ಆಡಲಾಗು +ತ್ತದೆ. ಪ್ರತಿ ತಿಂಗಳೂ ನಿಷ್ಕರುಣೆಯಿಂದ ನನ್ನನ್ನು + + +ಇದರಂತೆಯೇ ಕೊಲ್ಲ ಲಾಗುತ್ತದೆ. ಎರಡೂವರೆ, + + +ನೂರು ವರ್ಷಗಳ ಕೆಳಗೆ ಒಂದು ರಾತ್ರಿ +ಹೀಗೆಯೇ ನನ್ನನ್ನು ಕೊಲೆ ಮಾಡಿದ್ದರು. ಆದರೆ +ದೇವರ ಆಣೆ. ಇನ್ನು ಈ ಆಟ ಇಲ್ಲಿ ಎಂದಿಗೂ +ನಡೆಯುವುದಿಲ್ಲ. ಹಿರಿಯರೊಬ್ಬರು ತಮ್ಮ +ತರುಣ ಪುತ್ರನ ಕೊಲೆಯನ್ನು ಕಂಡು ನನಗೆ +ಶಾಪವನ್ನು ಕೊಟ್ಟಿದ್ದರು. ನೂರಾರು ವರ್ಷಗಳ + + +ಮೇಲೆ ಯಾವುದೋ ಶುಕ್ಲಪಕ್ಷದ ಗುರುವಾರ + + +ಆಗ ಎಾಯಾ + + +ತೊ. + + +|. + + +ದಂದು ಒಬ್ಬ ಆಗಂತುಕ ಬರುವ. ಅವನು +ನನ್ನನ್ನು ಈ ಶಾಪದಿಂದ ಬಿಡುಗಡೆ ಮಾಡುವ. +ಅಂದು ಅವನು ಆಡುವ ಮಾತು ನನಗೆ ತಿಳಿಯು +ವುದಿಲ್ಲ. ಅವನು ಹಾಕಿಕೊಂಡ ಉಡುಪು ನನಗೆ +ವಿಚಿತ್ರವೆನಿಸುವುದು ಎಂದು ಅವರು ನುಡಿದಿ +ದ್ದರು. ಇಂದು ಆ ಭವಿಷ್ಯವಾಣಿ ಪೂರ್ಣವಾ +ಯಿತು. ಈಗ ನನಗೆ ಶಾಂತಿ ಸಿಕ್ಕಿತು. ನಾನು ನನ್ನ +ಪಾಪದ ಪ್ರಾಯಶ್ಚಿತ್ತವನ್ನು ಮಾಡಿಕೊಂಡಿ +ದ್ದೇನೆ. ದೇವರ ಸಲುವಾಗಿಯಾದರೂ ನನ್ನನ್ನು +pe ಬಿರುಗಣ್ಣಿನಿಂದ ನೋಡಬೇಡ...... ಇಂದು +ಬಹಳ ಪವಿತ್ರವಾದ ರಾತ್ರಿ. ಎಂದು ಅತ್ಯಂತ +ಪ್ರೀತಿಯಿಂದ ಮುಗುಳು ನಗುತ್ತ ನನ್ನ ಹಸ್ತ +ವನ್ನು ಮೃದುವಾಗಿ ಅದುಮಿದಳು. ಅವಳ ಕೈ +ಬಿಸಿಯಾಗಿತ್ತು. ನನಗೆ ಕೂಡಲೇ ತಲೆ ಸುತ್ತು +ಬಂದಂತಾಯಿತು. ಈ ಭೂಮಿ, ಈ ಆಕಾಶ, +ಅವಳ ಸುಂದರ ಮುಖ, ಅವಳ ಆಕರ್ಷಕ ದೇಹ +ಎಲ್ಲವೂ ಗಿರ್ರನೇ ತಿರುಗಿದಂತಾಯಿತು. +ಕಥೆಯನ್ನು ಇಲ್ಲಿಯವರೆಗೆ ಹೇಳಿ: ನಾನು +ಸುಮ್ಮನಾದೆ. ನನ್ನ ಪೈಪೂ ಆರಿ ಹೋಗಿತ್ತು. +ನಾನು ಜೇಬು ಹುಡುಕಿ ಲೈಟರ್‌ ತೆಗೆದೆ. ಅದನ್ನು +ಹೊತ್ತಿಸಲು ಪ್ರಯತ್ನಿಸಿದೆ. ಎಲ್ಲರೂ ಉಸಿರೇ +ಇರದವರಂತೆ ಮಂತ್ರ ಮುಗ್ಧರಾಗಿ ಕುಳಿತು +ನನ್ನನೇ ನೋಡುತ್ತಿದ್ದರು. ಕೆಲವು ಕ್ಷಣ ಭಯಾ +ನಕ ನಿಃಶಬ್ದ ಆವರಿಸಿತು. +""ಮತ್ತೇನಾಯಿತು?'' ಎಂದು ಕಂಪಿಸುವ +ಧ್ವನಿಯಿಂದ ಸಯೀದಾ ಮೆತ್ತಗೆ ಕೇಳಿದಳು. + + +""ಮತ್ತೆ ಮತ್ತೆ ನಾನು ಮೂರ್ಛೆ ಹೋಗಿ +ಬಿದ್ದು ಬಿಟ್ಟೆ. ಪ್ರಜ್ಞೆ ಬಂದಾಗ ನೋಡಿದರೆ, +ನಾನು ಇರುತ್ತಿದ್ದ ಹಿಮಾಯತ್‌ ಸಾಗರದ ಡಾಕ್‌ +ಬಂಗ್ಲೆಯಲ್ಲಿದ್ದೆ. ಅಂದು ರಾತ್ರಿ ನಾನು ಪಟ್ಟಣ +ದಿಂದ ವಾಪಸ್ಸು ಬಾರದಿದ್ದಾಗ, ಸ್ನೇಹಿತರು ಗಾಬ +ರಿಯಾಗಿ ಪಟ್ಟಣಕ್ಕೆ ಟೆಲಿಫೋನ್‌ ಮಾಡಿದ್ದರು. +ಅಲ್ಲಿಂದ ಅವರಿಗೆ ನಾನು ಹಿಮಾಯತ್‌ ಸಾಗರಕ್ಕೆ +ಹೊರಟು ಹೋಗಿದ್ದೇನೆಂಬ ವಿಷಯ ತಿಳಿ +ಯಿತು. ಜನರು ನನ್ನನ್ನು ಹುಡುಕಲು ಹೊರ +ಟರು. ಡಾಕ್ಟರ್‌ ಕಾದೀರುದ್ದೀನರ ಹೇಳಿಕೆಯ + + +ನಿನ್ನ ಕಣ್ಣ ರೆಪ್ಪೆ ಮುಚ್ಚಿ +ಎದೆಗೂಡಲ್ಲಿ ಕೂಡಿಟ್ಟೆಯಾ +ಹಿಂಸೆ ಕೊಡದ ಬಂಧನಕ್ಕೆ +ಸ್ವಾತಂತ್ರ್ಯದ ಹಂಗಿಲ್ಲ. + + +ಸುಧಾ ಶರ್ಮಾ + + + + + +ಪ್ರಕಾರ ನಾನು ಸಮಾಧಿಯ ಬಳಿಯೇ ಬಿದ್ದಿದ್ದ. +ಅವರೇ ನನ್ನನ್ನು ಮೊದಲಿಗೆ ನೋಡಿದವರು. +ಬಿಳಿ ವಸ್ತ್ರಧರಿಸಿದ ಒಬ್ಬ ಹೆಂಗಸು ನನ��ನ ಹತ್ತಿರ +ನಿಂತಿದ್ದನ್ನೂ ಅವರು ನೋಡಿದ್ದರು. ಆದರೆ +ಅವರು ಹತ್ತಿರ ಬಂದಾಗ ಅಲ್ಲಿ ಏನೂ ಇರಲಿಲ್ಲ. +ಹಾಂ! ಯಾವುದೋ ಚೆನ್ನಾದ ಅತ್ತರಿನ ಮತ್ತು +ಬೀರುವ ಸುಗಂಧದ ಕಂಪು ನನ್ನನ್ನು ಆವರಿಸಿತ್ತು +'' ಎಂದು ಹೇಳಿ ಮಾತು ನಿಲ್ಲಿಸಿದೆ. ಮತ್ತೂಮ್ಮೆ + + +, ನಿಃಶಬ್ಬತೆ ಕವಿಯಿತು. ಈಗ ಎಲ್ಲ ಅತಿಥಿಗಳೂ + + +ಇನ್ನೂ ನನ್ನ ಸಮೀಪಕ್ಕೆ ಬಂದರು. + +""ನೀವು ಮತ್ತೆ ಮತ್ತೆ ಸುಮ್ಮನೇಕಾಗು +ತ್ತೀರಿ) ಮತ್ತೇನಾಯಿತು?'' ಎಂದು ನಾಜೂ +ಅವರು ವ್ಯಾಕುಲರಾಗಿ ಕೇಳಿದರು. + +""ಮತ್ತೆ .....? ಮತ್ತೆ ನಾನು ಪಾಕಿಸ್ತಾನಕ್ಕೆ +ಬಂದು ಬಿಟ್ಟೆ. ಆದರೆ ಅವಳು ತನ್ನ ವಚನವನ್ನು + + +6.1 + + +ಪಾಲಿಸುತ್ತಿದ್ದಾಳೆ. ಪ್ರಾಯಶಃ ನಾನು ಜೀವಂತವಿ +ರುವವರೆಗೆ ಅವಳು ಪಾಲಿಸುತ್ತಲೇ ಇರುತ್ತಾಳೆ'' +ಎಂದು ಸಾವಕಾಶವಾಗಿ ಹೇಳಿದೆ. + +""ಆಗುತ್ತದಾದರೂ ಏನು ..... 9 ಏನು +ಸಿ 9 ಈಗಲೂ ಅವಳು ನಿಮಗೆ ಕಾಣುತ್ತಾ +ಳೆಯೇ ...... 9 ನಿಮ್ಮನ್ನು ಭೇಟಿಯಾಗುತ್ತಾ +ಳೆಯೇ?'' ಎಂದು ಜಾಹಿದ್‌ ಖಾನ್‌ ಕೇಳಿದರು. +ಅವರ ಧ್ವನಿಯಿಂದ, ಅವರು ನನ್ನ ಮಾತಿನ +ಮೇಲೆ ವಿಶ್ವಾಸ ಮಾಡುತ್ತಿಲ್ಲವೆಂಬುದು ಸ್ಪಷ್ಟ +ಗೋಚರವಾಗುತ್ತಿತ್ತು. ನನ್ನ ಕಥೆಯನ್ನು ಅವರು +ಕಟ್ಟು ಕಥೆಯೆಂದೇ ಭಾವಿಸಿದ್ದರು. + +"ಇದು ಗುಟ್ಟಿನ ವಿಷಯ ಇಂಥ ಮಾತುಗ +` ಳನ್ನು ತುಂಬಿದ ಸಭೆಯಲ್ಲಿ ಆಡುವುದಕ್ಕಾಗುವು +ದಿಲ್ಲ. .!.... ಆಂ ಏನಂತೀರಿ ....... 9 +ಹಾಂ! ಆಗಲಿ ಇನ್ನೊಂದು ಸಲ ಕಾಫಿ ರೌಂಡು +ಬ. ) ಹನ್ನೆರಡು ಗಂಟೆ ಹೊಡೆಯುವ +ಮೊದಲು ನಾನು ಮಲಗಬೇಕೆಂದಿದ್ದೇನೆ'' +ಎಂದು ನಾನು ದಣಿವಿನಿಂದ ಆಕಳಿಸಿದೆ. ಕಾಫಿಯ +ವ್ಯವಸ್ಥೆ ಆಗುವ ಮೊದಲಿಗೇನೇ ನಾಜಿಮಾಳ +ಬಾಯಿಯಿಂದ ಚಿಕ್ಕ ಚೀತ್ಕಾರ ಹೊರಟಿತು. +ಅವಳು ಬಾಯಿ ಮೇಲೆಕೈ ಇಟ್ಟುಕೊಂಡು ಕಣ್ಣು +ಗಳನ್ನು ಅಗಲವಾಗಿ ಅರಳಿಸಿ ಭಯಭೀತಳಾಗಿ +ದೊಡ್ಡ ಕಿಟಕಿಯ ಕಡೆಗೆ ನೋಡುತ್ತಿದ್ದಳು. +ಎಲ್ಲರ ದೃಷ್ಟಿಯೂ ಅವರಿಗರಿಯದಂತೆಯೇ ಆ + + +ಕಡೆಗೆ ತಿರುಗಿತು. ಕಿಟಕಿಯ ಪರದೆ ಸರಿಸಲ್ಪ +ಟ್ಟಿತ್ತು. ಒಂದು ಫಡಕು ಬಾಗಿಲವೂ ತೆರೆದಿತ್ತು. + +""ಬಹುತೇಕ ಅವಸರದಲ್ಲಿ ತೆರೆದಿರಬೇಕು'' +ಅನ್ನುತ್ತಲೇ ಜಾಹಿದ್‌ ಎದ್ದರು. + +""ಇಲ್ಲ ನಾನು ನನ್ನ ಕೈಯಿಂದಲೇ ಚೆನ್ನಾಗಿ +ಮುಚ್ಚಿದ್ದೆ'' ಎಂದು ಸಯೀದಾ ನುಡಿದು +ಛಟ್ಟನೇ ಎದ್ದು ಕಿಟಕಿಯತ್ತ ನಡೆದಳು. ಮರು +ಕ್ಷಣ ಅವಳು ಚಿಟ್ಟನೇ ಚೀರಿದಳು. ಆಗಎಲ್ಲರೂ +ಅವಳೆಡೆಗೆ ಧಾವಿಸಿದರು. ಹೊರಗೆ ನೋಡಿದರೆ +ಏನೂ ಇರಲಿಲ್ಲ. ಆದರೆ ಹೊರಗಿನಿಂದ +ಯಾವುದೋ ಚೆನ್ನಾದ ಅತ್ತರಿನ +ಮತ್ತುಬೀರುವ ಸುಗಂಧದ ಕಂಪು ಸೂಸಿ ಬರು +ತ್ತಿತ್ತು. ಅದು ನೋಡುನೋಡುತ್ತಿರುವಲ್ಲಿ ಇಡೀ +ರೂಮನ್ನೇ ಆಕ್ರಮಿಸಿಕೊಂಡಿತು. + +""ಆ ಮರದ ಹತ್ತಿರ ನೋಡಿ.....! ಬಿಳಿಯ +ಉಡುಪಿನಲ್ಲಿ ..... ಈಗ ..... ಈಗ ಇದ್ದಳು'' + + +`ಎಂದು ಸಯೀದಾ ನಡುಗುತ್ತಿರುವ ಧ್ವನಿಯಲ್ಲಿ + + +ಹೇಳಿದಳು. ಎಲ್ಲರೂ ತುಂಬ ಹೆದರಿದವರಂತೆ +ಕಾಣುತ್ತಿದ್ದರು. ಸ +ಈ ಗಲಾಟೆಯಲ್ಲಿ ಇಂದು ಶುಕ್ಲಪಕ್ಷದ ಗುರು +ವಾರ ನೂ , ಅಕಸ್ಮಾತ್ತಾಗಿ ಅದೂ ಏಳನೇ +ತಾರೀಖು ಎಂಬುದು ಯಾರ ಗಮನಕ್ಕೂ ಬಂದಿರ +ಲಿಲ್ಲ. ©. +(ಉರ್ದು ಪತ್ರಿಕೆ “ಬೀಸ್ವಿ ಸದಿ' ಕೃಪೆಯಿಂದ) + + + + + +""ಅಲ್ಲದಿರುವುದಕ್ಕಾಗಿ'' + + +ಓಮ್ಮೆ ನೆಪೋಲಿಯನ್‌ ರಷ್ಯಾ ದೇಶಕ್ಕೆ ಭೇಟಿ ನೀಡಿದ್ದರು. ಓರ್ವ ಯುವತಿ +ನೆಪೋಲಿಯನ್‌ರನ್ನು "“ನೀವು ಫ್ರೆಂಚ್‌ ಪ್ರಜೆಗಳೆಲ್ಲಾ ರಾಜ್ಯ, ಭೂಮಿ, ಧನ ಹಾಗೂ ಅಂದ + + +ವಾದ ಸ್ತ್ರೀಯರಿಗಾಗಿ ಯುದ್ಧಗಳನ್ನು ಮಾಡುತ್ತೀರ. ಆದರೆ ನಾವು ರಷ್ಯನ್ನರು ಯಾವಾಗಲೂ +ಗೌರವ, ಘನತೆಗಳಿಗಾಗಿ ಯುದ್ಧ ಮಾಡುತ್ತ ವೆ, ಏಕೆ ಹೇಳಬಲ್ಲಿ ರಾ?'' ಎಂದು ಪ್ರಶ್ನಿಸಿದಳು. + +ಅದಕ್ಕೆ ನೆಪೋಲಿಯನ್‌ ಉತ್ತರ ಕೊಡುತ್ತಾ, ""ನೀವು ಹೇಳುವುದು ನಿಜವೇ! ಯಾರಾದರೂ +ಸರಿಯೇ ತಮ್ಮ ಬಳಿ ಇಲ್ಲ ದಿರುವುದಕ್ಕಾಗಿಯೇ ಯುದ್ಧ ಮಾಡುತ್ತಾರೆ ಅಲ್ಲವೇ?'' ಎಂದು + + +ಚುಟುಕು ಹಾರಿಸಿದರಂತೆ. + + +ಆಟ 6ೆಗಿ + + + + + +6 +(ಸಂಗ್ರಹ) ಜೆ.ವಿ.ಪ್ರಭು + + + + + +A + + +ಸ | + + +ಬೈಕಲ್‌ ಸರೋವರ + + +ಪ್ರಪಂಚದಲ್ಲಿ - ಅಳವಾದ ಸಿಹಿನೀರಿನ + + +ಸುಮಾರು 23,000 ಘನ ಕಿಮಾ. ಗಳಷ್ಟು +ನೀರು ತುಂಬುತ್ತದೆ. ಅಂದರೆ ಸೋವಿಯತ್‌ +ರಷ್ಕಾದ ಸುಮಾರು ಶೇ. 80 ರಷ್ಟು ಸಿಹಿನೀರು +ಈ ಸರೋವರವೊಂದರಲ್ಲೇ ಶೇಖರವಾಗುತ್ತದೆ. + + +ಸರೋವರದ ಅಗಲ 80 ಕಿ.ಮಾ. ಕೆಲವ +ಕಡೆ 19ಮಾ.ಗಳಷ್ಟು ಮಾತ್ರ ಅಗಲವಾಗಿದೆ. ಈ +ಸರೋವರ ಸುಮಾರು ಮುವ್ವತ್ತು ದ್ವೀಪಗಳನ್ನೊ +ಳಗೊಂಡಿದೆ. ಆ ದ್ವೀಪಗಳೆಲ್ಲ ಬರೀ ಕಲ್ಲುಗ +ಳಿಂದ ತುಂಬಿವೆ. ಇವುಗಳಲ್ಲಿ ಓಲ್ಕಾನ್‌ ಎನ್ನು +ವದ್ವೀಪವೊಂದು 7,000 ಚ.ಕಿ.ಮಾ.ನಷ್ಟು ವಿಸ್ತಾ +ರವಾಗಿದೆ. ಬೇರೆ ದ್ವೀಪಗಳು ಚಿಕ್ಕದಾಗಿದ್ದು +ಜನವಸತಿಗೆ ಯೋಗ್ಯವಾಗಿಲ್ಲ. + +ಪ್ರತಿವರ್ಷ ಈ ಸರೋವರದ ಮೇಲೆ 18 +ರಿಂದ 148 ದಿನಗಳು ವೇಗದ ಗಾಳಿ ಬೀಸಿ +ಸುಮಾರು ಇಪ್ಪತ್ತು ಚಂಡಮಾರುತಗಳು ಹುಟ್ಟು +ವೆ. + +ಅತಿ ಶೀತ ಪ್ರದೇಶವಾದ ಸೈಬೀರಿಯಾದ +ಮಧ್ಯಭಾಗದಲ್ಲಿ ಈ ಸರೋವರವಿದ್ದರೂ + + +OE ಶಾಟು 46 + + +ಕಪ್ಪಸಮುದ್ರಕ್ಕಿಂತಲೂ ಹೆಚ್ಚನ ಬಿಸಿಲು ದಿನ +ಗಳನ್ನು ಪಡೆಯುತ್ತದೆ. + + +ಸುಮಾರು ಎರಡು ಸೆಮಾ.ಗಳಂತೆ ಹರಡು +ವ್ರದನ್ನು ನೋಡಿದ ಭೂಗರ್ಭ ವಿಜ್ಞಾನಿಗಳು +ಇದೊಂದು ಸಾಗರವಾಗಿ ರೂಪಗೊಳ್ಳುತ್ತದೆ +ಎನ್ನುತ್ತಾರೆ. + +ಮತ್ತೊಂದು ವಿಶೇಷತೆ ಎಂದರೆ, ಜೈಕಲ್‌ +ಸರೋವರ ಭೂಕಂಪನಾ ಪ್ರದೇಶದಲ್ಲಿದೆ. +ಮಧ್ಯೆ ಏಷ್ಠಾದ ಆಳವಾದ ಭೂಕಂಪನಾ ಬಿರು +ಕಿನ ಮೇಲಿದೆ. ಈ ಬಿರುಕು ವಿಸ್ತರಿಸುತ್ತಾ, +ಆಳವಾಗುತ್ತಾ ಹೋಗುವುದರಿಂದ ಈ ಭಾಗ +ದಲ್ಲಿ ಭೂಕಂಪಗಳು ಸಂಭವಿಸುತ್ತವೆ ಎಂದು +ಭೂ ವಿಜ್ಞಾನಿಗಳು ಅಭಿಪ್ರಾಯಪಟ್ಟದ್ದಾರೆ. + +ಇನ್ನು ಬೈಕಲ್‌ ಸರೋವರದಲ್ಲಿ ಸುಮಾರು +2.600 ವಿಧದ ಸಸ್ಮ ಮತ್ತು ಪ್ರಾಣಿಗಳನ್ನು +ನಾವ್ರ ಕಾಣಬಹುದು. ಈ ಸರೋವರದ ನೀರು +ಕುಡಿಯಲು ಯೋಗ್ಯವಾಗಿದೆ. ಉತ್ತಮವಾದ + + +` ಖನಿಚಾಂಶವನ್ನು ಹೊಂದಿದೆ. ಈ ಸರೋವ + + +ರದ ಮೇಲ್ಬಾಗದ ನೀರಿನ ಪದರುಗಳು ಮತ್ತು +ತಳಭಾಗದ ನೀರಿನ ಪದರುಗಳು ಆಮ್ಲಜನಕ +ದಿಂದ ತುಂಬಿವೆ. +ಹೀಗೆ, ಈ ಭಾಗದ ಜನಗಳಿಗೆ ಈ ಸರೋ +ವರಪೊಂದು .“ವರಪ್ರಸಾದ'ವಾಗಿದೆ. +(ಆಧಾರ) +ಎಚ್‌. ಗವಿಸಿದ್ದಯ್ದ + + + + + +63 + + +ಆ_ ೨೬೩ 91 0 ���. ಯ. 7 + + +ವಿಶ್ವ ವಿಜೇತ ದೊರೆ je ಹಲ +ವಾರು "ಯುದ್ಧ ಮಾಡಿದ. ಸಾಲು ಸಾಲಾಗಿ +ಜನರನ್ನು ಸೆರೆ ಹಿಡಿದು” ಗುಲಾಮರನ್ನಾಗಿ + + +| ಮಾಡಿಕೊಂಡ. ಒಂದು ಸಲ ಮಾರ್ಗದ + + +ಮಧ್ಯೆ ಅವನಿಗೆ ಹಣದ ಅವಶ್ಯಕತೆ ಬಿದ್ದಿತು. +ಅವನಲ್ಲಿದ್ದ +ರಿಂದ ಎಲ್ಲಾ ಗುಲಾಮರನ್ನು ಬಳಿಗೆ ಕರೆದು, +“ನಿಮಗೆ ಸ್ವಾತಂತ್ರ್ಯ ಬೇಕೆ? ಇಲ್ಲಿ ಕಲ್ಲಿನ +ಗಣಿಗಳಿವೆ. ಮೈ ಮುರಿದು ದುಡಿದು ಪ್ರತಿ + + +ಯೊಬ್ಬರೂ ನನಗೆ ತಲಾ ಒಂದು ಸಾವಿರ +ದಿನಾರದಂತೆ ತಂದುಕೊಹಿ. ನಿಮ್ಮನ್ನು ಬಿಡು +ಗಡೆ ಮಾಡುತ್ತೇನೆ'' ಎಂದು ಸಾರಿದ. + + +ಸ್ವಾತಂತ್ರ್ಯದ ಆಶೆಯಿಂದ ಅನೇಕರು +ಸುಡುಬಿಸಿಲಿನಲ್ಲಿ ದುಡಿತವಾರಂಭಿಸಿದರು. +ಸರಿಯಾಗಿ ಆಹಾರ, ನೀರಿಲ್ಲದಿದ್ದರೂ +ವಿಮುಕ್ತಿಯ ಆಶೆಯೊಂದೇ ಅವರಲ್ಲಿತ್ತು. + +ಮೊತ್ತ ಮೊದಲಿಗೆ ಒಬ್ಬ ಯುವಕ +ಸಾವಿರ ದಿನಾರ ತಂದು ದೊರೆಯ ಮುಂದಿ +ರಿಸಿದ. ಅಲೆಗ್ಜಾಂಡರ್‌ ಮುಗುಳ್ನಕ್ಕು "“ಸರಿ, +ನಿನಗೆ ಬಿಡುಗಡೆಯಾಗಿದೆ, +ಹುದು'' ಎಂದ. + +ಯುವಕ ಹೋಗಲಿಲ್ಲ. +ಹೋಗಲು ಅವಸರ ಏನಿಲ್ಲ, +ಬಿಡುಗಡೆ ಮಾಡಿ'' + + +ಹೋಗಬ + + +""ನನಗೆ +ಅವನನ್ನು + + +ಎಂದು ಇನೊಬ +ಇ" + + +ಸಂಗ್ರಹ ಬರಿದಾಗಿತ್ತು. ಆದ್ದ + + +ಯುವಕನೆಡೆಗೆ ಕೈ ತೋರಿಸಿದ. ಆ ಯುವ +ಕನಿಗೆ ಒಂದು ಕಾಲಿರಲಿಲ್ಲ. ರಾ +ಡೊಂಕು. + +“ಇದೇಕೆ ನೀನು ನಿನಗೆ ದೊರಕಿದ +ಸ್ವಾತಂತ್ರ್ಯವನ್ನು ದೂರೀಕರಿಸುತ್ತಿ? ನೀನು +ದುಡಿದು ಅವನನ್ನೇಕೆ ಬಿಡುಗಡೆ +ಮಾಡುತ್ತಿ?” ದೊರೆ ಕೇಳಿದ. + +“ನಾನಿನ್ನು ಸಶಕ್ತ, ನಿಧಾನವಾಗಿ +ದುಡಿದು ಇನ್ನೊಂದು ಸಾವಿರ ಗಳಿಸಬಲ್ಲೆ. +ಆದರೆ ಅವನು ಊನ. ದುಡಿಯಲಾರ. +ಎಂದಿಗೂ ಯಣ ತೀರಿಸಿ ಬಿಡುಗಡೆಯಾಗ +ಲಾರ. ಮನೆಯಲ್ಲಿರುವ ಮುದಿ ತಾಯಿಗೆ +ಇವನೊಬ್ಬನೇ ಮಗ. ವ್ಯಾಧಿಯಿಂದ ಹಾಸಿಗೆ +ಹಿಡಿದಿರುವ ಅವಳನ್ನು ಕಡೆಯ ವೇಳೆಯ +ಲ್ಲಾದರೂ ನೋಡಬೇಕು ಅಂತ ಅವನು +ಆಶಿಸುತ್ತಾನೆ. ಅವಳಿಗೂ ಅದೇ ಆಸೆ +ಇದ್ದೀತು. ಅವನಿಗಾಗಿಯೇ ರಾತ್ರಿ, ಹಗಲು +ದುಡಿದು ಎಲ್ಲರಿಗಿಂತ ಮೊದಲು ಹಣ +ಸೇರಿಸಿದೆ'' ಎಂದ ಯುವಕ. + +ದೊರೆಯ ಹೃದಯ ಕರಗಿತು. ಕಣ್ಣು +ಮಂಜಾಯಿತು. “ಇದೋ, ಈ ಹಣವನ್ನು +ನಿನ್ನೆ ಒಳ್ಳೆಯ ಗುಣಕ್ಕೆ ನನ್ನ ಕಾಣಿಕೆ ಅಂತ +ಭಾವಿಸಿ ತೆಗೆದುಕೋ. ನಿಮಗಿಬ್ಬರಿಗೂ + + +ಬಿಡುಗಡ ಮಾಡಿರುವೆ. ಹೋಗಿ ಇಲ್ಲಿಂದ” +ಎಂದ ಆತ, + + + + + +ಸನ್ಮಾಸಿಯ ಮೂಲ ಹುಡುಕಿ ಹೊರಟರೆ + + +ಬಲಿದು ತೀರ್ಥ ಕ್ಷೇತ್ರದಿಂದ ಮತ್ತೊಂದಕ್ಕೆ +ಅಮೂರ್ತವಾದದ್ದೇನನ್ನೋ ಅರಸುತ್ತ ವಿರಂ +ತರ ಅಲೆಯುವಿಕೆಯನ್ನೇ ಬದುಕಿನ ಮಾರ್ಗ +ವಾಗಿ ಸ್ವೀಕರಿಸಿದ ಸಾಧು-ಸಂತರು ಭಾರತದ +ತುಂಬೆಲ್ಲ ಕಾಣಸಿಗುತ್ತಾರೆ. ಸಾಧು, ಬಾವಾಜಿ, +ಸನ್ಯಾಸಿ, ಸಂತ ಮುಂತಾಗಿ ನೂರೆಂಟು ನಾಮಗ + + +ಅ ಅ ಅ. ಅ ್ಫಾಯಯಸಖಾಹಸಯಯರ್ಸ-ಾಂಸು ಸಲಾ ಸಸರಾಜನ + + +ಇ ವಾವ +| ಜಾ ರ್‌ು ಇವ. ನಾಡೀ ಪರಾ ವಾರ್‌್‌ವ ದರ ತ ರಮನ ತಾರಾ +ಈ ರ್‌ ತವಾ -ಬಹಾಪಿ ಇಸಾ. ಮಾರ ಪಾಷ ರ್‌ + + + + + +ಳಲ್ಲಿ ಕರೆಸಿಕೊಳ್ಳುವ ಈ ಅಲೆಮಾರಿಗಳು ಭಾರ +ತದ ಧಾರ್ಮಿಕ ಜೀವನದ ಅವಿಭಾಜ್ಯ ಅಂಗವೆಂ +ದರೂ'ಆದೀತು. ತರಹೇವಾರಿ ವೇಷಭೂಷಣಗ +ಳಲ್ಲಿ ಕಾಣ���ಸಿಕೊಳ್ಳುವ ಸಾಧುಗಳೆಲ್ಲರೂ +ಯಾವುದೋ "ಒಂದು' ಸಿದ್ಧಾಂತದ ಸೂರಿನಡಿ +ಸಿಲುಕಲಾರರು. ಪ್ರತಿಯೊಬ್ಬರ ರೀತಿ ಅವರದೇ +65 + + + + + +ಆದ ವೈಶಿಷ್ಟ $ವೆಳ್ಳದ್ದು; ಭಾಷೆ, ಪ್ರದೇಶಗಳ +ಛಾಫು ನಿಚ್ಚಳ. ಬಹುಪಾಲು ಸಾಧುಗಳ ಉಡುಗೆ +ಕಾವಿ ಅಥವಾ ಹಳದಿ ಬಣ್ಣದ ನಿಲುವಂಗಿಯಾ +ದರೆ, ದಿಗಂಬರರು ಮತ್ತು ನಾಗಾಸಾಧುಗಳಿಗೆ +ಬಟ್ಟೆಯ ಬಂಧನವಿಲ್ಲ. ಅನೇಕರು ತಮ್ಮ ತಲೆ +ಗೂದಲನ್ನು ಸ್ವೇಚ್ಛೆಯಾಗಿ ಬೆಳೆಸಿ ತಲೆಯ ಮೇಲೆ +ಕಿರೀಟಪ್ರಾಯವಾಗಿ ಜಟೆ ಕಟ್ಟಿದರೆ, ಕೆಲವರು +ಥಳ ಥಳ ಹೊಳೆಯುವಂತೆ ನುಣ್ಣಗೆ ಬೊಳಿಸಿ +ಕೊಂಡಿರುತ್ತಾರೆ ತಲೆಯನ್ನು. ಮತ್ತೆ ಕೆಲವರು +ಮೆ ಲ ತುಂಬ ಚಿತಾಭಸ್ಮ ಬಳೆದುಕೊಂಡು ತಾವು +ಸಾವಿನ ಭಯದಿಂದ ಮುಕ್ತ ರಾಗಿರುವುದನ್ನು +' ಸಂಕೇತಿಸುತ್ತಾರೆ. ರುದ್ರಾಕ್ಷಿ, ತಾಯತ ಎಎಧ +ಬೀಜಗಳು ಲೋಹದಲ್ಲಿ ಚಿತ್ರಿಸಿದ ದೇವರ +ಮೂರ್ತಿ ಇತ್ಯಾದಿಗಳೆಲ್ಲ ಸಾಧುಗಳ ಕೊರಳು + + +ಬಳಸಿರುತ್ತವೆ. ಮನುಷ್ಯರ ಎಲುಬಿನಿಂದ +ಮಾಡಿದ ಕಿವಿಯೋಲೆಗಳನ್ನೂ ಧರಿಸುವು +ದುಂಟು + + +ಹಳ್ಳಿಗಾಡಿನಲ್ಲಿ ಸಾಧುಗಳಿಗೆ ವಿಶಿಷ್ಟ ಸ್ಥಾನ, +ಗೌರವ, ಭಕ್ತಿ ಸಿಗುತ್ತವೆ. ಜನರು ಭಕ್ತಿಭಾವ +ದಿಂದ ಕಾಲಿಗೆರಗುತ್ತಾರೆ; ಆದರಾತಿಥ್ಯದಿಂದ +ಸಾಧುಗಳಿಗೆ ಆಹಾರ ನೀಡಿ ಪುನೀತರಾಗುವುದು +ತಮ್ಮ ಕರ್ತವ್ಯವೆಂದು ಭಾವಿಸುತ್ತಾರೆ. ಅಘೋರಿ +ಗಳು ಮತ್ತು ನಾಥಾ ಸಾಧುಗಳಿಗೆ ಅಪಾರವಾದ +ಮಾನಸಿಕ ಶಕ್ತಿ ಇರುವುದಾಗಿ ಭಾವಿಸಲಾಗುವುದ +ರಿಂದ ಜನರೆದೆಗಳಲ್ಲಿ ಭಯದ ಕಂಪನಗಳನ್ನು +ಸೃಜಿಸಬಲ್ಲರು. ಅವರ ಶಾಪದ ನುಡಿಗಳು ಎನಾ +ಶಕಾರಿಗಳೆಂದೂ, ಹಾರೆ ೈಕೆಗಳು ಬದುಕಿನ ಸಂತಸ +ಗಳನ್ನು ಇಮ್ಮಡಿಸಬಲ್ಲ ಶಕ್ತಿಯುಳ್ಳವೆಂದೂ ಪರಿ +ಗಣಸಲಾಗುತ್ತದೆ. ಆಧುನಿಕ ಶಿಕ್ಷಣ ಪಡೆದ ಪಟ್ಟ +ಣಿಗರಿಗೆ ಭಕ್ತಿಯ ಬದಲು ಸಂಶಯ. ಆದರೆ ಐದು +ಸಾವಿರ ವರ್ಷ ಹಿಂದಿನ, ವೇದಪೂರ್ವ ಕಾಲ +ದಷ್ಟು ಇತಿಹಾಸದ ಹಿನ್ನೆ ಲೆಯುಳ್ಳ ಸಾಧುಗಳ +ಸಂತತಿ ಅಖಂಡವಾಗಿ ಮುಂದುವರಿದುಕೊಂಡು +ಬಂದಿರುವುದರ ಜೊತೆಗೆ ತಮ್ಮದೇ ಆದ ಸಾಂಸ್ಕೃ +ತಿಕ ವೈಶಿಷ್ಟ ಉಳಿಸಿಕೊಂಡಿದೆ ಎಂಬ ಸತ್ಯ ನಮ್ಮೆ + + +ಸಾಧುಗಳ ಮೂಲ ಶೋಧನೆಯಲ್ಲಿ ತೊಡಗಿ ' +ದರೆ, ಕ್ರಿ. ಪೊ. ಮೂರು ಸಾಎರ ವರ್ಷಗಳಷ್ಟು +ಹಿಂದಿನ ಸಿಂಧೂ ಕಣಿವೆ ನಾಗರೀಕತೆಯ ಪಳೆಯು +೪ಿಕೆಗಳಲ್ಲಿಯೇ ಅವರ ಅಸ್ತಿತ್ವದ ಕುರುಹುಗಳು +ಗೋಚರಿಸುತ್ತವೆ. ಇಲ್ಲಿ ದೊರೆತ ಮಣ್ಣಿನ ಪಳೆ +ಯುಳಿಕೆಗಳ ಮೇಲೆ ಭದ್ರಾಸನ ಭಂಗಿಯಲ್ಲಿ +ಕುಳಿತ ಯೋಗಿಗಳ ಚಿತ್ರಗಳನ್ನು ಕಾಣಬಹುದಾ +ಗಿದೆ. ತೋಳು ಎದೆ ಮೇಲಿನ ಕಡಗ, ಕೊರಳ +ಸರಗಳನ್ನು ಬಿಟ್ಟರೆ ಬತ್ತಲಾಗಿರುವ ಈ ಯೋಗಿ +ಕೊಂಬುಗಳುಳ್ಳ ಟೋಪಿಯನ್ನು ಧರಿಸಿದ್ದಾನೆ. +ಅಂದರೆ ಯೋಗ ಮುಂತಾದ ತಾಂತ್ರಿಕ ಸಿದ್ಧಿ ಆ +ಕಾಲದಲ್ಲೇ ಇದ್ದು ಅನೇಕ ಸಂತರು ಅದರಲ್ಲಿ +ಕಾರ್ಯಶೀಲರಾಗಿರಬಹುದಾದ ಸಾಧ್ಯತೆಗೆ ಜೀವ +ಕೊಡುವ ಸಾಕ್ಷ್ಯಗಳು ದೊರಕಿವೆ. ಕ್ರಿ. ಪೂ. ಸಾವಿ +ರದ ಐನೂರು ವರ್ಷಗಳಷ್ಟು ಹಿಂದಿನ ಭಾರ +ತೀಯ ಪ್ರಾಚೀನ ಸಾಹಿತ್ಯವನ್ನು ಪ್ರತಿನಿಧಿಸುವ +ಯಗ್ವೇದದ ಶ್ಲೋಕಗಳಲ್ಲಿ ಎರಡು ಬಗೆಯ' +ಧಾರ್ಮಿಕ ಸಂತರ ಕುರಿತು ಉಲ್ಲೇಖಿಸಲಾಗಿದೆ. +ಅವರಲ್ಲಿ ಮುಖ್ಯರೆಂದರೆ ಯಷಿಗಳು. ದಟ್ಟ ಅರ +ಣ್ಯಗಳಲ್ಲಿ ಪುಟ್ಟ ಕುಟೀರಗಳನ್ನು ಸ್ಥಾಪಿಸಿ +ಕೊಂಡು ತಮ್ಮ ಕುಟುಂಬ ಹಾಗೂ ಶಿಷ್ಕರೊಂ +ದಿಗೆ ಪಾರಮಾತ್ಯ ಸಾಧನೆಯಲ್ಲಿ ತಲ್ಲೀನರಾಗಿರು +ವುದೇ ಇವರ ಕಾಯಕವಾಗಿತ್ತು. ವೇದಕಾಲೀನ +ತ್ಯಾಗಪಂಥದ ಉಳಿಕೆ ಹಾಗೂ ಬೆಳವಣಿಗೆಗೆ ಈ +ಯುಷಿಗಳೇ ಕಾರಣೀಭೂತರಾಗಿದ್ದು; ಆಧ್ಯಾತ್ಮಿಕ +ಸಾಧನೆಯ ಗುರಿ ಹೊಂದಿದವರಿಗೆಲ್ಲ ಮಾದರಿ +ಯಾಗಿ, ಮಾರ್ಗದರ್ಶಿಗಳಾಗಿ ಅತ್ಯಂತ ಪ್ರಭಾವ +ಯುತ ಸ್ಥಾನ ಪಡೆದಿದ್ದರು. + +ಎರಡನೆಯ ಗುಂಪಿಗೆ ಸೇರುವವರೆಂದರೆ +ಮುನಿಗಳು. ಬಹುಶಃ ವೇದಪೂರ್ವ ಧಾರ್ಮಿಕ +ನಂಬಿಕೆಗಳನ್ನು ಉಳಿಸಿಕೊಂಡಿದ್ದ ಇವರು +ಹಗ್ವೇದಕಾಲದಲ್ಲಿ ಅಷ್ಟೇನೂ ಜನಪ್ರಿಯವಾಗಿ +ರಲಿಲ್ಲ. ಆದರೆ ಅವರ ಧಾರ್ಮಿಕದ ಷ್ಟಿ ಕೋನಕ್ಕೆ +ಯಾವ ಭಂಗವಿರಲಲ್ಲಿ. ನೀಳ ಕೇಶರಾಶಿಯ. +ಕೆಲವು ಆಭರಣಗಳನ್ನು ಧರಿಸುತ್ತಿದ್ದ ಅಥವಾ +ನಗ್ನವಾಗಿಯೇ ಇರುತ್ತಿದ್ದ ಮುನಿಗಳು ವೇದಕಾ + + +& + + +ಶ್ರೇಷ್ಠ ದೇವತೆಯಾದ ಇಂದ್ರನ ಮಿತ್ರ +ರೆಂದು ಯಗ್ವೇದದ ಶ್ಲೋಕವೊಂದು ವರ್ಣಿಸಿದೆ. + + +ಇವರಿಗೆ ಗಂಧರ್ವರಂತೆ ಗಾಳಿಯಲ್ಲಿಯೇ ತೇಲಾ + + +ಡುವ ಅದ್ಭುತ ಶಕ್ತಿ +ಹೇಳಲಾಗಿದೆ. + +ಯಷಿಗಳು ಮತ್ತು ಮುನಿಗಳ ಜೊತೆಗೆಯೇ +ಯತಿಗಳೆಂದು ಕರೆಯಲ್ಪಡುವ ಸನ್ಯಾಸಿಗಳ +ಕುರಿತು ಸಹ ವೇದಕಾಲ ನಂತರದ ಸಾಹಿತ್ಯದಲ್ಲಿ +ಉಲ್ಲೇಖಿಸಲಾಗಿದೆ. ಮುನಿಗಳಂತೆಯೇ ಯತಿ +ಗಳೂ ವೈದಿಕರಿಂದ ಕಡೆಗಣಿಸಲ್ಪಟ್ಟಿದ್ದರಲ್ಲದೆ, +ಇವರು ಅಸುರ ಶಕ್ತಿಯಲ್ಲಿ ನಂಬಿಕೆಯುಳ್ಳವರಾ +ಗಿದ್ದು ಇಂದ್ರನ ಕೋಪಕ್ಕೆ ತುತ್ತಾಗಬೇಕಾಯ್ತು. +ಅಷ್ಟೇ ಅಲ್ಲ ಬಹುಪಾಲು ಯತಿಗಳನ್ನು ಇಂದ್ರ +ಕೊಂದು ನರಿಗಳಿಗೆ ಆಹಾರವಾಗಿ ಚೆಲ್ಲಿ 'ದನಂತೆ. +ಈ ಯತಿಗಳು ಸಿಂಧೂ ಕೊಳ್ಳದ ನಾಗರೀಕತೆಗೆ +ಸೇರಿದವರಾಗಿರಬಹುದೆಂಬ ಅನುಮಾನಕ್ಕೆ +ಸಾಕಷ್ಟು ಪುಷ್ಟಿ ಇದೆ. + +ಅಥರ್ವಣ ವೇದ ಸಾಹಿತ್ಯದಲ್ಲಿ ಮತ್ತೊಂದು +ಬಗೆಯ ವಿಲಕ್ಷಣ ಹಾಗೂ ಭಯಾನಕ ವ್ಯಕ್ತಿತ್ವ ದ +ಸನ್ಯಾ ಸಿಗಳ ವರ್ಗವೂಂದು ಕಾಣಿಸಿಕೊಳ್ಳುತ್ತದೆ. +ಕಪ್ಪು ಬಟ್ಟೆ ಧರಿಸುತ್ತಿದ್ದ ಇವರು "ತಲೆಗೆ +ರುಮಾಲು ಸುತ್ತುತ್ತಿದ್ದರು. ನಾಣ್ಯಗಳಿಂದ +ಮಾಡಿದ ಕೊರಳ ಸರಗಳನ್ನು, ದೊಡ್ಡ "ಗಾತ್ರದ +ಕಿವಿಯೋಲೆಗಳನ್ನು ಬಳಸುತ್ತಿದ್ದ ಇವರು +ಕೈ ಯಲ್ಲಿ ಮೊನಚಾದ ಶೂಲ ಹಾಗೂ ಹೆದೆಯೇ +ರಸದ ಬಿಲ್ಲನ್ನು ತಮ್ಮ ನಂಬಿಕೆಯ ಲಾಂಛನವಾಗಿ +ಹಿಡಿದಿರುತ್ತಿ ದ್ದರು. ನೆಟ್ಟಗೆ ನಿಂತು ಬಹುಕಾಲ +ಉಸಿರಾಟವನ್ನು ನಿಯಂತ್ರಿ ಸುವಂತಹ ಯೋಗಾ + +ಸನ ಭಂಗಿಯೊಂದನ್ನು ಅಭ್ಯಾಸ ಮಾಡಿಕೊಂ + +ಡಿದ್ದ ಈ ಸನ್ಯಾಸಿಗಳು ಒಬ್ಬ ಗಾಯಕ ಹಾಗೂ +ಒಬ್ಬ ನೃ ತ್ವದ ಹುಡುಗಿಯನ್ನು ಸತ್‌ +ಕೊಂಡು “ಸ್ಥಳದಿಂದ ಸ್ಥಳಕ್ಕೆ ಪವಿತ್ರ ರಥದ +ಕುಳಿತು ಸಂಚರಿಸುತ್ತಿದ್ದರು. ಇವರು +ಹುದು ಎಂಬ ಬಗ್ಗೆ ಎದ್ವಾ ೦ಸರ ಅಭಿ +ಛಲ್ಲಿ ಖಚಿತತೆ ಇಲ್ಲ; ಕೆಲವರು ಇ ಐವರನ್ನು ವೈದಿ +ಕೇತರರು ��ಂದು ಗುರುತಿಸಿದರೆ, ಇನೂ + + +ಇತ್ತೆಂಬುದಾಗಿ + + +ಯಾ ರಬ + + +ಪ್ರಾಯಗ + + + + + +ವರು ಇವರು ಪೂರ್ವ ಆರ್ಯ ಬ ಬು ಡಕಟ್ಟಿ ಗೆ ಸೇರಿದ +ವರೆಂದು ವಾದಿಸುತ್ತಾರೆ. ಈ ಕುರಿತ ದ್ರಂದ್ರ +ವೇನೇ ಇರಲಿ ಇವರನ್ನು ವೆ.ದಿಕ ನಂಬಿಕೆಯ + + +€ + + +ಚೌಕಟ್ಟಿಗೆ ಒಳಪಡಿಸಲು ಗ ಕ +ನಡೆದಿರುವ ಬಗ್ಗೆಯಂತೂ ಅನುಮಾನ ಉಳಿ +ದಿಲ್ಲ. ಇವರನ್ನು ವೈದಿಕ ಮಾಜದ ಸದಸ್ಯರನ್ನಾ +ಗಿಸಲೋಸ್ತ [ರವೇ 'ಧಾರ್ಮಿಕ ಆಚರಣೆಯೊ +ದನ್ನು ಸಂಘ ಟಿಸಲಾಗಿತ್ತು. + +ವೇದಕಾಲೀನ ಸಾಹಿತ್ಯದಲ್ಲಿ ಹೆಸರಿಸಲಾದ ಈ +ಯತಿ, ಮುನಿ, ವ್ರತ್ಯರುಗಳೆಲ್ಲ ಬಹುಶಃ ವೈದಿ +ರಿಗೆ ಎರುದ್ಧವಾದ ಭಿನ್ನ ರ್ಮಪಂಥ ಪಾಲಿಸು +ತ್ತಿರಬೇಕು. ಇವರೆಲ್ಲ ವೈದಿಕ ಪರಂಪರೆಗಳಾದ + + +ನಿರರ್ಥಕ ಆಹುತಿ, ಬಲಿಗಳನ್ನು ಹಾಗೂ ಪುರೋ +ಹಿತರ ಪ್ರಾಬಲ್ಯವನ್ನು ತಿರಸ್ಕರಿಸಿದವರು. ಬದ +ಲಾಗಿ ಸನ್ಯಾಸ, ಧ್ಯಾನ, ಯೋಗಗಳ ಮೂಲಕ +ತಮ್ಮ ಆಧ್ಯಾತ್ಮಿಕ ತುಡಿತಗಳಿಗೆ ಮಾರ್ಗ ಕಂಡು +ಕೊಂಡರು. ಹಾಗೆ ನೋಡಿದರೆ ಈ ವಿಧಾನಗಳೆಲ್ಲ +ಮೂಲ ನಿವಾಸಿಗಳಾದ ವೆ ಓದಿಕೇತರರ ಧಾರ್ಮಿಕ +ಸಂಪ್ರದಾಯಗಳ ಭಾಗವೇ ಆಗಿದ್ದವು. + +ಕ್ರಿ.ಪೂ. ಎಂಟು ಶತಮಾನಗಳ ಹಿಂದೆ +ವೆ ೈರಾಗ್ಯ, ಸನ್ಯಾಸಗಳೆಡೆ ಸಾಗುವ ಚಳವಳಿ +ಎಷ್ಟೊಂದು ಪ್ರಬಲವಾಗಿತ್ತೆಂದರೆ ಇಂಥ ಬೆ ಓರಾ +ಗಿಗಳಿಗಾಗಿಯೇ ಆರ್ಯ ಸಮಾಜ ವ್ಯವಸ್ಥೆಯಲ್ಲಿ +ಸ್ಥಾನ ಕಲ್ಪಿಸಿಕೊಡಬೇಕಾದ ಅಗತ್ಯ ತಲೆದೋ +ರಿತು. ಅಂತೆಯೇ ನಾಲ್ಕು ಹಂತದ "ಆಶ್ರಮ +ಧರ್ಮ'ವನ್ನು ಜೀವನಕ್ಕೆ ಅಳವಡಿಸಲಾ + +ಬ್ರಹ್ಮಚರ್ಯ ಹಾಗೂ ಗ ೈಹಸ್ಥಾಶ್ರಮವೇನೋ +ಡ್ಡ ಓದಿಕ ಸಮಾಜದ ಆದರ್ಶ ಬದುಕಿನಲ್ಲಿ ಅಳವಡಿ + +ಸಲ್ಪಟ್ಟಿದ್ದವು. ಇವುಗಳ ಜೊತೆಗೆ ಬೆ ರಾಗಿ ಚಳವ +ಳಿಯ ಒತ್ತಡ, ಜನಪ್ರಿಯತೆಯ ದಸೆಯಿಂದಾಗಿ +ವಾನಪ್ರಸ್ಥ ಮತ್ತು ಸನ್ಯಾಸಗಳೆರಡನ್ನು ಹೊಸ +ದಾಗಿ ಪರಂಪರೆಯೊಳಗೆ ಸೇರಿಸಲಾಯ್ತು. ಹೀಗೆ +ನಾಲ್ಕು ಹಂತದ ಜೀವನಕ್ರಮದ ಬಗೆಗೆ. ಮೊಟ್ಟ +ಮೊದಲು ಉಲ್ಲೇಖವಾದದ್ದು "ಧರ್ಮ ಸೂತ್ರ" j +(ಕ್ರಿ. ಪೂ. 400) ದಲ್ಲಿಯೇ. ಈ ಕಲ್ಪನೆ ಉಪನಿ +ಷತ್ತು ಮತ್ತು ಮಹಾಭಾರತಗಳಲ್ಲಿ ಸಹ +ಮೂರ್ತಗೊಂಡಿದ್ದು ಭೌತಿಕ ಸುಖಭೋಗಗಳ +ನ್ನೆಲ್ಲ ತ್ಯಜಿಸಿವೆ ುರಾಗ್ಯ ತಾಳಿದವರಿಗೆ ಆಗ ಅಪಾರ +ಗೌರವ ನೀಡಲಾಗುತ್ತಿ ತ್ತು. + +ಬಹಳ ಮಟ್ಟಿಗೆ ಸನ್ಮಾ ಬಸಿ ಧರ್ಮಗಳಾದ ಜೆ ೈನ +ಮತ್ತು ಬೌದ್ಧ 'ಧರ್ಮಗಳ ಪ ಪ್ರಚಾರ ಕ್ಕೆ ರಃ ಕಾಲ +ಘಟ್ಟದಲ್ಲಿ ಏರ್ಪಟ್ಟಿದ್ದ ವೈದಿಕ ಆಚರಣೆಗಳ +ತಿರಸ್ಕಾರದ ಅಲೆ ಹಾಗೂ ಧಾರ್ಮಿಕ ಭಿಕ್ನುಗಳಿಗೆ +pa ತ್ತಿದ್ದ ಉನ್ನತ ಮನ್ನಣೆ ಅನುಕೂಲಕರ + +ಪರಿಣಮಿಸಿದವು. + +ಇ ಸಂಪ್ರದಾಯದ ಪ್ರಕಾರ ಜೈನ +ಧರ್ಮದ ತಿರುಳನ್ನು ಬೋಧಿಸಿದ ಗುರುಗಳು +(ತೀರ್ಥಂಕರರು) ಇಪ್ಪತ್ತನಾಲ್ಕು ಜನ. ಆದರೆ + + +ಕೊನೆಯ ಇಬ್ಬರಾದ ಪಾರ್ಶ್ವನಾಥ (ಕ್ರಿ. ಪೂ. + + +872-772) ಮತ್ತು ಮಹಾವೀರ (ಕ್ರಿ. ಪೂ. 599- +467) ರನ್ನು ಮಾತ್ರ ಚಾರಿತ್ರಿಕ ವ್ಯಕ್ತಿಗಳನ್ನಾಗಿ +ಗಣಿಸಲಾಗಿದೆ. ಜೈನ ಧರ್ಮದ ಮುಖ್ಯ ಬೋಧ +ನೆಯೆಲ್ಲ ಸನ್ಯಾಸಿ ಮತ್ತು ಸನ್ಯಾಸಿನಿಯರೆಡೆ +ನಿರ್ದೇಶಿಸಲ್ಪಟ್ಟುದು: ಗೃ��ಸ್ಥರಿಗಾಗಿ ಶಿಫಾರಸು +ಮಾಡಿದ ಬದುಕಿನ ಮಾರ್ಗ ಕೇವಲ ಸನ್ಯಾಸ +ಶಿಸ್ತಿನ ಮೃದು ರೂಪ ಮಾತ್ರವಾಗಿತ್ತು. ಎಲ್ಲ +ಬಗೆಯ ಕರ್ಮಗಳಿಂದ ಮುಕ್ತರಾಗದ ಹೊರತು +ಬಿಡುಗಡೆ ಅಸಾಧ್ಯ; ಸನ್ಯಾಸಿಗಳಿಗೆ ಮಾತ್ರ ಸಾಧ್ಯ +ವಾಗಬಹುದಾದ ಅತಿ ಉಗ್ರ ಸಂಯಮವಿಲ್ಲದಿ +ದ್ದರೆ ಕರ್ಮಮುಕ್ತರಾಗುವುದು ಅಸಂಭವ; +ಎಷ್ಟೇ ಅಲ್ಪಪ್ರಮಾಣದಲ್ಲಾದರೂ, ಆಕಸ್ಮಿಕವಾ +ಗಿಯಾದರೂ ಯಾವುದೇ ಜೀವಿಗೆ ಗಾಯಗೊಳಿಸಿ +ದರೆ ಅದುಕರ್ಮ ಪರಿಣಾಮವನ್ನುಂಟು ಮಾಡು +ತ್ತದೆ. ಇಂಥ ಕಾಠಿಣ್ಯ ಪರಿಪಾಲಿಸಲು ಗ ಓಹಸ್ಥರಿಗೆ +ಸಾಧ್ಯವಿಲ್ಲ. ಜೈನ ಧರ್ಮದ ತೀಕ್ಷ್ಣ ಸನ್ಯಾಸ +ತತ್ವಗಳನ್ನು ಎರಡು ಸಾವಿರ ವರ್ಷಗಳಷ್ಟು +ಹಿಂದೆಯೇ ನಿರೂಪಿಸಲ್ಪಟ್ಟಿದ್ದರೂ ಅವು ಇವ +ತ್ತಿಗೂ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ +ಅಥವಾ ಯಥಾಸ್ಥಿತಿಯಲ್ಲಿ ಯೇ ಆಚರಣೆಯ +ಲ್ಲಿವೆ. ಜೈನ ಧರ್ಮದ ದಿಗಂಬರ ಪಂಥದಲ್ಲಿ +ಸವಾ ಸಸಿಗಳನ್ನು ಮುನಿಗಳೆಂದು ಕರೆದರೆ, ಶ್ವೇತಾಂ +ಬರ ಪಂಗಡದಲ್ಲಿ ಸಾಧುಗಳೆಂದು ಹೆಸರಿಸು +ವರು. ಇವರೆಲ್ಲ ಕೌಟುಂಬಿಕ ಅನುರಾಗಗಳಿಂದ +ಮುಕ್ತರಾಗಬೇಕಾಗುತ್ತದೆ. ಕೋಪ, . ಲೋಭ, +ಅಸತ್ಯ, ಭಯ ಮತ್ತು ದೈಹಿಕ ಮಾನಸಿಕ ಸುಖಾ +ನುಭೋಗಗಳಿಂದ ಬಿಡುಗಡೆ ಹೊಂದಬೇಕು. +ಯಾವ ಜೀವಿಯನ್ನೂ ಘಾಸಿಗೊಳಿಸದಿರುವ +ಉದ್ದೇಶದಿಂದ ಈ ಧರ್ಮಾನುಯಾಯಿಗಳು +ಕುಡಿಯುವ ನೀರನ್ನು ಸೋಸಬೇಕು, ಸೂಕ್ಷ್ಮಕ್ತಿ + +ಮಿಗಳು ಉಸಿರಾಟದೊಂದಿಗೆ ದೇಹ ಸೇರಬಾರ +ದೆಂದು ಮುಸುಕೊಂದನ್ನು ಧರಿಸಬೇಕು, ನೆಲದ +ಮೇಲಿನ ಹುಳುಹುಪ್ಪಡಿಗಳು ಆಕಸ್ಥಿ ಕವಾಗಿ +ಅಪ್ಪಚ್ಚಿಯಾಗದಿರಲೆಂದು ಅತ್ಯಂತ ಮೃದುವಾಗಿ +ಹೆಜ್ಜೆ, $ ಯೂರಬೇಕು. ವೈರಾಗ್ಯದ ದ್ಯೋತಕವಾಗಿ + + +ದಿಗಂಬರ ಮುನಿಗಳು ನಗ್ನವಾಗಿಯೇ ಇದ್ದರ, +ಶ್ವೇತಾಂಬರಸಾಧುಗಳು ಅಚ್ಚ ಬಿಳಿ ಹತ್ತಿ ಅರಿವೆಗ +ಳನ್ನು ಧರಿಸುತ್ತಾರೆ. ಕೆಲವು ಹಿರಿಯ ಸನ್ಯಾಸಿಗಳ +ಹೊರತಾಗಿ ಉಳಿದವರೆಲ್ಲ ತಲೆಗೂದಲನ್ನು +ಬೋಳಿಸಿಕೊಳ್ಳುತ್ತಾರೆ. ವಿಶೇಷವಾಗಿ ದಿಗಂಬರ +ಮುನಿಗಳು ವರ್ಷಕ್ಕೆ ಕನಿಷ್ಟ ನಾಲ್ಕು ಸಾರಿಯಾ +ದರೂ ಬಹಿರಂಗವಾಗಿ ಕೂದಲನ್ನು ಒಂದೊಂ +ದಾಗಿ ಕಿತ್ತುಕೊಳ್ಳಬೇಕಾಗುತ್ತದೆ. ಜೈನ ಸನ್ಯಾಸಿ/ +ಸನ್ಯಾಸಿನಿಯರ ಖಾಸಗಿ ವಸ್ತು ಗಳೆಂದರೆ ಒಂದು +ಕಮಂಡಲ, ಹತ್ತಿಯ ಚಾಮರ, ಆಹಾರ ಸಂಗ್ರಹಿ +ಸಲು ಕಟ್ಟಿಗೆಯ ಪಾತ್ರೆ, ಒಂದು ಸಣ್ಣ ಉಣ್ಣೆಯ +ಹಾಸಿಗೆ, ಭುಜದ ಮೇಲೆ ಹಾಕಿಕೊಳ್ಳಲು ದಪ್ಪ +ಅರಿವೆ, ಕುಡಿವ ನೀರು ಸೋಸಲು ಒಂದು ಚಿಕ್ಕ +ಬಟ್ಟೆ ಮತ್ತು ಧರ್ಮ ಗ್ರಂಥಗಳು! + +ಯಾವುದೇ ಬಗೆಯ ಅನುರಾಗ ಉಂಟಾಗದಿ +ರಲೆಂದು ಬಹುಪಾಲು ಮುನಿಗಳು, ಸಾಧುಗಳು +ಒಂದು ಸ್ಥಳದಿಂದ ಮತ್ತೊಂದಕ್ಕೆ ಸದಾ ತಿರು +ಗುತ್ತ ಅಲೆಮಾರಿಗಳಾಗಿಯೇ ಇರುತ್ತಾರೆ. ಇವ +ರೆಲ್ಲ ಒಂದು ಸನ್ಯಾಸ ಸಮುದಾಯದಲ್ಲಿ +ಕಲೆಯುವ ಏಕೈಕ ಸಂದರ್ಭವೆಂದರೆ "ಚಾತು +ರ್ಮಾಸ'. ಮಳೆಗಾಲದ ಈ ನಾಲ್ಕು ತಿಂಗಳು +ಅವರ ಎಲ್ಲಾ ಸಮಯ ವಿನಿಯೋಗವಾಗುವುದು +ಧಾರ್ಮಿಕ ಗ್ರಂಥಗಳ ಅಧ್ಯಯನ, ಧ್ಯಾನ, ಸಂಸಾ +_ ರಿಗಳಿಗೆ ಬೋಧನೆ, Ci ಪಾಪಗ +ಳಿಗೆ ಪ���್ಚಾತ್ತಾಪ, ಪಸ್ಸುಗಳಲ್ಲಿ. "ಮಾನಸಿಕ +ವಾಗಿ ಮತ್ತು Tk ಒಂದು ಉನ್ನತ +ಹಂತ ತಲುಪಿದಾಗ ಜೈನ ಸನ್ಯಾಸಿಗಳು ಆಹಾರ +ವನ್ನು ಸಂಪೂರ್ಣ ತ್ಯ ಜಿಸಿ ಜೀವವನ್ನೇ ಅಂತ್ಯಗೊ +ಛಸಿಕೊಳ್ಳುತ್ತಾ ರೆ. "ಸಲ್ಲಿ ೀಖನ ವ್ರ ತ'ವೆಂದು ಕರೆ +ಯಲಾಗುವ ಈ ಸ್ಥಿತಿಯೇ ಬಿಡುಗಡೆಯ ಕೊನೇ + + +ಸಿದ್ಧಿ. +ಗೌತಮಸಿದ್ಧಾರ್ಥನಿಂದ ಸ್ಥಾವಿಸಲ್ಪ +ಬೌದ್ಧ ಧರ್ಮವೂ ಜೈನ ಧರ್ಮ ಹಾಸ + + +ಭೌಗೋಳಿಕ ಸೀಮೆಯಲ್ಲಿಯೇ ರೂಪು ತಳೆ +ಯಿತು. ಕ್ರಿ. ಪೂ. 568ರಿಂದ 483ರ ಅವಧಿಯಲ್ಲಿ +ಬಾಳಿದ ಬುದ್ಧ, ಮಹಾವೀರನ ಕಿರಿಯ ಸಮಕಾ + + + + + +ಲೀನ. ಬುದ್ಧ ಅತ್ಯುಗ್ರ ಸಂಯಮವನ್ನು ತಿರಸ್ಕರಿ +ಸಿದರೂ ಆತನ ಬೋಧನೆ ಕೂಡ ಪ್ರಾಥಮಿಕ +ವಾಗಿ ಸನ್ಯಾಸಿಗಳೆಡೆ ವಾಲಿರುವಂತಹದು. +ಬುದ್ಧನ ಜ್ಞಾನೋಪದೇಶ ಪ್ರಾರಂಭವಾಗು +ವುದೇ "ಭಿಕಾವೇ' (ಭಿಕ್ಷಾರ್ಥಿ) ಎಂಬ ಶಬ್ದ +ದಿಂದ. + +ತಮ್ಮ ಆಹಾರಕ್ಕಾಗಿ ಭಿಕ್ಷೆ ಬೇಡುವವರು +ಎಂಬ ಅರ್ಥದಲ್ಲಿ ಬೌದ್ಧ ಸನ್ಯಾಸಿಗಳನ್ನು ಭಿಕ್ಷು +ಗಳೆಂದೂ, ಸನ್ಯಾಸಿನಿಯರನ್ನು ಭಿಕ್ಲುಣಿಗ +ಳೆಂ ದೂ ಕರೆಯಲಾಗುತ್ತದೆ. ಎಂಟು ಜಸ +ಮೀರಿದ ಹೊಸಬರನ್ನು ಬೌದ್ಧ ಕಕ್ಷೆ ಯತೆಕ್ಕೆ +ಳಗೆ ತೆಗೆದುಕೊಳ್ಳ ಲಾಗುವುದಾದರೂ . 3: +ದೀಕ್ಷೆ ಪಡೆದ ಭಿಕ್ಷು ಗಳಾಗುವುದು ಇಪ್ಪ ತ್ತು +ವರ್ಷ ವಯಸ್ಸಿ ನವರಾದಾಗಲೇ. ಅಲ್ಲದೆ ಈ +ಅವಧಿಯಲ್ಲಿ ಅವರು ಒಂದು ದೀರ್ಫ್ಥ ಮತ್ತು +ಕಠಿಣತಮವಾದ ಅಧ್ಯಯನವನ್ನು ಪೂರೈಸಬೇ +ಕಾಗುತ್ತದೆ. ದೀಕ್ಷೆ ಪಡೆಯುವ ಕಾಲದಲ್ಲಿ ಹೊಸ +*2ರು `ನಾನು ಬುದ್ಧ, ಆತನ ಧರ್ಮ ಮತ್ತು +ಸಂಘವನ್ನು ಅನುಸರಿಸುತ್ತೇನೆ' ಎಂದು ಪಠಿಸ +ಬೇಕು. ಇದರ ಜೊತೆಗೆ ಸಂಪೂರ್ಣ ವರ್ಜಿಸುವು +ದಾಗಿ ಪ್ರಶಿಜ್ಞೆಗೈ ಯುವ ಅಂಶಗಳೆಂದರೆ: ಜೀವ +ಜಂತುಗಳ ನಾಶ, ಕಳವು, ಲೈಂಗಿಕ ವರ್ತನೆ, + + +೧೪ + + +ಸುಳ್ಳು ನುಡಿ, ಮಾದಕ ಪಾನೀಯ, ಊಟಗಳ + + +ನಡುವೆ ತಿನ್ನುವುದು, ಮನೋರಂಜನೆ, ಖಾಸಗಿ +ಆಭರಣ, ಭೋಗ ಮತ್ತು ಬಂಗಾರ- ಬೆಳ್ಳಿ ರೂಪ +ದಲ್ಲಿ ಸಂಪತ್ತನ್ನು ಸಂಗ್ರಹಿಸುವುದು. ಒಮ್ಮೆ +ದೀಕ್ಷೆ ಪಡೆದ ನಂತರ ವಿದ್ಯಾರ್ಥಿಯ ತಲೆಯನ್ನು +ಬೋಳಿಸಿ ಕಿತ್ತಳೆ ಅಥವಾ ಹಳದಿ ಬಣ್ಣದ ಬಟ್ಟೆಗ +ಳನ್ನು ತೊಡಿಸಲಾಗುತ್ತದೆ. ಹೀಗೆ ಬಾಹ್ಯ ಜಗತ್ತಿ + + +ನೊಂದಿಗೆ ವೈರಾಗ್ಯ ತಳೆಯುವ "ಭಿಕ್ಷು ಒಂದು + + +ಸೊಂಟದ ಬಟ್ಟೆ, ಭಿಕ್ಷಾಪಾತ್ರೆ, ಕ್ಷೌರ ಕತ್ತಿ, + + +ಒಂದು ಸೂಜಿ ಮತ್ತು ನೀರು ಸೋಸುವ ತುಂಡು +ಬಟ್ಟೆಯನ್ನು ಮಾತ್ರ ಹೊಂದಿರಲು ಅನುಮತಿ +ಇದೆ. ಬ್ರಹ್ಮಚರ್ಯ ಪಾಲಿಸುವುದು ಅವಶ್ಯವಾ +ದರೂ ಭಿಕ್ಷುಗಳು ಜೀವಿತದುದ್ದಕ್ಕೂ ವೈರಾಗ್ಯಕ್ಕೆ +ಬದ್ಧವಾಗಿರಬೇಕೆಂದೇನಿಲ್ಲ. ಜೈನ ಮತ್ತು +ಹಿಂದೂ ಧರ್ಮಗಳಂತೆಯೇ ಬೌದ್ಧರಿಗೆ ಕೂಡ +ಯಾವುದೇ ಸಮಯದಲ್ಲಾದರೂ ಕಟ್ಟಳೆಯಕಕ್ಷೆ +ಯಿಂದ ಬಿಡುಗಡೆ ಪಡೆಯುವ ತಾತ್ವಿಕ ಅವಕಾಶ +ಎದೆ. +ಹಾಗೆ ನೋಡಿದರೆ ಇವತ್ತಿಗೂ ಅಸ್ತಿತ್ವ ಉಳಿಸಿ +ಕೊಂಡಿರುವ ಜೈನ ಮತ್ತು ಬೌದ್ಧ ಧರ್ಮಗಳೆ +ರಡೇ ಆಗಿನ ಕಾಲದ ಸನ್ಯಾಸ ಮಾರ್ಗಗಳಾಗಿರ +ಲಿಲ್ಲ. ಜೈನ ಮತ್ತು ಬೌದ್ಧ ಧರ್ಮಗಳ ಸಾಹಿತ್ಯ, +ಶಾಸನಗಳಲ್ಲಿ ಅಸಂಖ್ಯಾ�� ಸನ್ಯಾಸಿ, ಯೋಗಿ, +ಮಾಂತ್ರಿಕ, ತತ್ವಜ್ಞಾನಿಗಳ ಕುರಿತು ಉಲ್ಲೆ €ಖಿಸ +ಲಾಗಿದೆ. ಹೀಗೆ ಆಗಿ ಹೋಗಿರುವ ಸನ್ಯಾಸಿಗಳನೇ +ಕರು ಮಹಾವೀರ, ಬುದ್ಧರೊಡನೆ ತೀಕ್ಷ್ಣವಾದ +ಪಾರಮಾರ್ಥಿಕ ಚರ್ಚೆ ನಡೆಸಿದ್ದಾರೆ. ಈ ಎರಾಗಿ +ಗಳ ಬೋಧನೆಗಳ ಹರಹು ಮಾಂತ್ರಿಕತಯಿಂದ +ನಿರಾಕರಣವಾದದವರೆಗೆ ೦ತ +" ಹದು. ದೀರ್ಥಕಾಲದವರೆಗೆ ನಿಂತುಕೊಂಡು +ದೇಹ ದಂಡಿಸುವ, ಮೊಳೆಗಳ ಮೇಲೆ +ಗುವ, ಆಕಳ ಸೆಗಣಿಯನ್ನು ತಿನ್ನು ವ ಮುಂತಾದ +' ತಂತ್ರಗಳೆಲ್ಲ ಆಚರಣೆಯಲ್ಲಿದ್ದವು. +ಪ್ರಾಚೀನ ಭಾರತದ ಇತಿಹಾಸದಲ್ಲಿ ಇಣಿಕಿ +ಹಾಕುವ ಸಾಧಕರ ಸಾಲಿನಲ್ಲಿ ಏನೆಲ್ಲಾ ವೈ ಎಎಧ್ಯ +ಮಯ ನಂಬಿಕೆ, ಆಚರಣೆ, ಆಲೋಚನೆಗಳುಳ್ಳ + + +Wt “ny ತು + + +ಒಂದು ಕ್ಷಣ ದಂಗು ಬಡಿಯುತ್ತದೆ. ಪುರಾಣ +ಕಶ್ಯಪನ ದೃಷ್ಟಿಯಲ್ಲಿ ಒಳ್ಳೆಯದು-ಕೆಟ್ಟದು, +ನೈತಿಕ- ಅನೈತಿಕ ಎನ್ನುವುದು ಈ ಪ್ರಪಂಚದಲ್ಲಿ +ಇಲ್ಲವೇ ಇಲ್ಲ. ಸಕಲ ಜೀವರಾಶಿಗಳೂ ತಪ್ಪಿಸಿ +ಕೊಳ್ಳಲಾರದಂಥ ಅದೃಷ್ಟ ದ ನಿಯಂತ್ರಣಕ್ಕೆ ಒಳ +ಪಟ್ಟವರಾಗಿದ್ದಾರಲ್ಲದೆ ಮನುಷ್ಯನ ಎಲ್ಲ ಕೃತ್ಯ +ಗಳೂ ಅರ್ಥಹೀನ. ಯಾವುದೇ ಖಚಿತ ಜ್ಞಾನದ ' +ಸಾಧ್ಯತೆಯನ್ನೇ ನಿರಾಕರಿಸುತ್ತಾನೆ ಸಂಜಯನೆಂಬ +ನಿರೀಶ್ವರವಾದಿ. ಪಾಕುಧಾ ಕಾತ್ಕಾಯನ ಒಬ್ಬ +ಪರಮಾಣುವಾದಿ. ಈತನ ಪ್ರಕಾರ ಆತ್ಮವನ್ನೊ +ಳಗೊಂಡು ಎಲ್ಲ ಧಾತುಗಳೂ ಶಾಶ್ವತವಾದವು. +ಆದರೆ ಇವೆಲ್ಲ ನಿಯಮಿತವಾದ ಹರಿಯುವಿಕೆಗೆ +ಒಳಪಟ್ಟಿವೆ. ಏಳು ದೇಹಗಳ ಸಿದ್ಧಾಂತವೆಂಬ +ಅಸ್ಪಷ್ಟ ಚಿಂತನೆಯನ್ನು ಈತ ಅಭಿವೃದ್ಧಿಪಡಿ +ಸಿದ್ದ. + +ಅಜಿತ, ಮಾನವನ ಕೂದಲಿನಿಂದ ಹೆಣೆಯ +ಲ್ಪಟ್ಟ ಕಂಬಳಿಯನ್ನು ಹೊಡ್ದುಕೊಳ್ಳುತ್ತಿ +ಒಬ್ಬ ಭೌತಿಕವಾದಿ. ಈತ ಆತ್ಮದ ಅಸ್ತಿತ್ವ +ಹಾಗೂ ಎಲ್ಲ ಬಗೆಯ ಭೌತಿಕವಲ್ಲದವುಗಳ +ಇರುವಿಕೆಯನ್ನು ನಿರಾಕರಿಸಿದ್ದ. ಮುಂದೆ +ಲೋಕಾಯತ ಹಾಗೂ ಚಾರವಾಕರ ಭೌತಿಕ +ವಾದ ಸಿದ್ಧಾಂತಕ್ಕೆ ಮೂಲ ನೆಲಗಟ್ಟು ಒದಗಿ +ಬಂದದ್ದೇ ಈತನಿಂದ. | + +ಸಾಂಪ್ರದಾಯಿಕ ಮಾರ್ಗಕ್ಕೆ ಪರ್ಯಾಯ +ಕ್ರಮಗಳನ್ನು ಹುಟ್ಟು ಹಾಕಿದ ಬೋಧಕರಲ್ಲಿ +ಆಜೀವಕ ಪಂಥದ ಮುಖಂಡ ಮಕಾಳಿ ಗೋಸಲ +ಪ್ರಮುಖನಾದವನು. ಈತ ಕೆಲವು ಕಾಲ ಮಹಾ +ವೀರನ ಶಿಷ್ಕನಾಗಿದ್ದು ನಂತರ ವ್ಯತಿರಿಕ್ತ ನಿಲುವು +ತಾಳಿದ. ಬುದ್ಧನಂತೂ ಈತನನ್ನು ಆ ಕಾಲದ +ಅತ್ಯಂತ ಅಪಾಯಕಾರಿ ಮನುಷ್ಯನೆಂದು ಪರಿಗಣಿ +ಸಿದ್ದ. ಅದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಆಜೀ +ವಕ ಪಂಥದ ಪ್ರವೇಶ ಎಷ್ಟೊಂದು ಕ್ರೂರ ಆಚರ +ಣೆಯಿಂದ ಆಗುತ್ತಿತ್ತೆಂದರೆ, ಹೊಸ ಪ್ರವೇಶಾ +ಕಾಂಕ್ಷಿಯನ್ನು ಕುತ್ತಿಗೆವರೆಗೆ ನೆಲದಲ್ಲಿ ಹೂಳಿ +ತಲೆಯ ಮೇಲಿನ ಕೂದಲನ್ನು ಕೀಳಲಾಗುತ್ತಿತ್ತು + + +- ಅದೂ ಒಂದೊಂದಾಗಿ! ಗೋಸಾಲನ ಶಿಷ್ಕಂ +ದಿರು ನಿತ್ಯ ಒಂದು ಸಾರಿ ಪೂರ್ಣ ಬೆತ್ತಲಾಗಿಯೇ +ಭಿಕ್ಷೆ ಎತ್ತಲು ಹೋಗುತ್ತಿದ್ದರು. ಇವರಲ್ಲಿ ಅನೇ +ಕರು ಜೈನರಂತೆ ಆತ್ಮಹತ್ಯೆಯ ಮೂಲಕ ತಮ್ಮ +ಜೀವ ತ್ಯಜಿಸಿದರು. ಅತ್ಯಂತ ಸಮರ್ಥ ಮಾಂತ್ರಿಕ +ನಾಗಿದ್ದ ಗೋಸಾಲಕ್ರಿ. ಪೂ. 485ರಲ್ಲಿ ಬಲವಾದ + + +ತಿರುಮಂತ್ರದಿಂದಲೇ ತನ್ನ ಅ��ತ್ಯ ಕಾಣಬೇ +ಕಾಯ್ತು. +ಹೀಗೆ ಕ್ರಿ.ಪೂ. ಎಂಟು ಮತ್ತು ನಾಲ್ಕನೇ + + +ಶತಮಾನಗಳ ನಡುವಿನ ಭಾರತದ ಬೌದ್ಧಿಕ +ಜೀವನ ಅನೇಕ ಹೊಸ ಹೊಸ ತತ್ವ, ಮತ, +ಪಂಥ, ಆಚರಣೆ, ನಂಬಿಕೆಗಳಿಗೆ ಅನುವು ಮಾಡಿ +ಕೊಟ್ಟಿತ್ತು. ಅತ್ಯಂತ ಕುತೂಹಲಕಾರಿ ಅಂಶವೆಂ + + +ದರೆ ಭೌತಿಕವಾದಿಗಳನ್ನೊ ಳಗೊಂಡು ಈ ಎಲ್ಲಾ +ತತ್ವ ಪ್ರತಿಪಾದಕರೂ ಅಲೆಮಾರಿ ಸಾಧುಗಳಾಗಿ +ದ್ದರು. + +ಈ ಭಾರತೀಯ ಸಾಧುಗಳ ಜನಪ್ರಿಯತೆಯ +ವೈಶಾಲ್ಯ ಗ್ರೀಕ್‌ ಜಗತ್ತಿನವರೆಗೂ ಹರಡಿತ್ತು. +ಚಕ್ರವರ್ತಿ ಅಲೆಕ್ಸಾಂಡರನು ಕ್ರಿ. ಪೂ. 326ರಲ್ಲಿ +ಸಿಂಧೂ ಕಣಿವೆ ದಾಟಿ ಭಾರತ ಪ್ರವೇಶಿಸಿದಾಗ +ಆಧ್ಯಾತ್ಮ ಸಾಧನೆಯಲ್ಲಿ ನಿರತರಾಗಿದ್ದ ನಗ್ನ +ಸನ್ಯಾಸಿಗಳ ಗುಂಪೊಂದನ್ನು ಆಕಸ್ಮಿಕವಾಗಿ ಸಂಧಿ +ಸಿದ. ತಕ್ಷಶಿಲೆ ನಗರದ ಹೊರವಲಯದಲ್ಲಿ ಈ +ಸನ್ಯಾಸಿಗಳನ್ನು ಕಂಡು ವಿಸ್ಮಯಗೊಂಡ ಅಲೆ +ಕ್ಲಾಂಡರ್‌ ಅವರಿಗೆ ಅನೇಕ ತತ್ವಜ್ಞಾನದ ಪ್ರಶ್ನೆಗ +ಳನ್ನು ಕೇಳಿ ಅವರ ಸಮರ್ಥ ಉತ್ತರಗಳಿಂದ + + + + + +ಡಾ + + +ಚಕಿತಗೊಂಡನಂತೆ. ಪರ್ಷಿಯಾಕ್ಕೆ ಹಿಂದಿರುಗು +ವಾಗ ಸಾಮ್ರಾಟ ಅಲೆಕ್ಸಾಂಡರ್‌ ಕಲ್ಕಾಣ ಎಂಬ +ಸಂತನನ್ನು ಜೊತೆಗೆ ಕರೆದೊಯ್ದನಾದರೂ ಆತ +ಸುಸಾ ಎಂಬಲ್ಲಿ ತನ್ನ ಮುದಿ ಶರೀರವನ್ನು ಅಂತ್ಯ +ಗೊಳಿಸಲು ನಿರ್ಧರಿಸಿ ಮೆಕೆಡೋನಿಯನ್‌ +ಸೈನ್ಯದ ಎದುರಿನಲ್ಲೇ ಅಗ್ನಿ ಪ್ರವೇಶಿಸಿದ. +ಮೌರ್ಯ ಸಾಮ್ರಾಟ ಅಶೋಕ (ಕ್ರಿ.ಪೂ. +274-237) ಮತ್ತವನ ಮೊಮ್ಮಗ ' ದಶರಥ + + +: ಗಯಾದ ಬಳಿ ಬರ್ಬಾರ ಬೆಟ್ಟ ಗಳಲ್ಲಿ ಆಜೀವಕ + + +ಸನ್ಯಾಸಿಗಳಿಗಾಗಿಯೇ ಗವಿಗಳನ್ನು ನಿರ್ಮಿಸಿ +ಕೊಟ್ಟಿದ್ದರು. ಈ ದಾನವನ್ನು ದಾಖಲಿಸಿರುವ +ಶಾಸನಗಳು ಸನ್ಯಾಸಿಗಳ ಹೆಸರು ಮತ್ತು ಅವರ +ಪಂಥವನ್ನು ಸೂಚಿಸುತ್ತವೆ. ಅವರಲ್ಲಿ ಉಗ್ರ +ಸಂಯಮ ಆಚರಿಸುವ "ತಪಸ್ಸಿಕ', ಮನುಷ್ಯರ +ತಲೆ ಬುರುಡೆ ಧರಿಸುತ್ತಿದ್ದ "ಕಪಾಲಿಕ', ರಕ್ತಗೆಂ +ಪಿನ ಅರಿವೆ ಧರಿಸುತ್ತಿದ್ದ “ರಕ್ತಪಾತ', ಶೂಲ +ಹಿಡಿಯುತ್ತಿದ್ದ "ಏಕದಂಡಿ', ಯೋಗ ಪರಿಣಿತ +ರಾದ "ಯತಿ' ಮುಂತಾದವರು ಪ್ರಮುಖರು. +ನಾಲ್ಕನೇ ಶತಮಾನದ ಸೂತ್ರ ಗ್ರಂಥವೊಂದ +ರಲ್ಲಿ ಸನ್ಯಾಸಿ ಗುಂಪುಗಳ ಸ್ಪಷ್ಟ ವಿಂಗಡಣೆ ಕಂಡು +ಬರುತ್ತದೆ. ಆ ಗ್ರಂಥ ಸಾಧುಗಳನ್ನು ಮೂಲಭೂ +ತವಾಗಿ ನಾಲ್ಕು ಪಂಗಡಗಳಾಗಿ ವಿಂಗಡಿಸುತ್ತದೆ. + +1) ಆದುಂಬರ: ಹಣ್ಣುಹಂಪಲುಗಳ ಮೇಲೆಬದು +ಕುತ್ತಿದ್ದ ಇವರು ಕಠಿಣ ಸಂಯಮ ವ್ರತಸ್ಥರಾ +ಗಿದ್ದರು. + +2) ವೈರಿಂಚ: ಇವರು ಪ್ರತಿನಿತ್ಯ ವೈದಿಕ ಅಗ್ನಿ +ಹೋತ್ರ ಆಚರಿಸುತ್ತಿದ್ದರು. ನಾರಾಯಣ +ನನ್ನು ಪೂಜಿಸುತ್ತಿದ್ದರು. + +3) ವಾಲ್ಕಿಲ್ಯ: ಗಿಡಗಳ ತೊಗಟೆಯಿಂದ ಮಾಡಿದ +ಆಭರಣಗಳನ್ನು ಧರಿಸುತ್ತಿದ್ದರು. + +4) ಫಿನಪ: ಆನಂದ ಪರವಶತೆಯಲ್ಲಿ ಮುಳು +ಗುವ ಮೂಲಕ ಮುಕ್ತಿ ಹೊಂದಬಯಸುವ +ವರು. ಗಿಡದಿಂದ ಉದುರಿ ಕೆಳಗೆ ಬಿದ್ದು +ದನ್ನು ಮಾತ್ರ ತಿನ್ನುತ್ತಿದ್ದರು. +ಇವುಗಳಲ್ಲಿ ನಾಲ್ಕನೆಯದಾದ ಫಿನಪದಲ್ಲಿ + +ಮತ್ತೆ ನಾಲ್ಕು ವರ್ಗಗಳಿವೆ. "ಕುಟಿಚಾಕ'ಗಳು + + +72 + + +ತಮ್ಮ ಮಕ್ಕಳೇ ನೀಡಿದ ಗುಡಿಸಲುಗಳಲ್ಲಿ ವಾಸ +ವಾಗಿದ್ದು, ಮೂರು ದಂಡಗಳನ್ನು ಹಾಗೂ: +ಕಮಂಡಲವನ್ನು ಹಿಡಿದಿರುತ್ತಿದ್ದರು. ತಲೆಯ +ಮೇಲೆ ಜುಟ್ಟು ಇರುತ್ತಿತ್ತಲ್ಲದೆ ಪವಿತ್ರ ದಾರ +ವನ್ನು ಧರಿಸುತ್ತಿದ್ದರು. ಆಹಾರವನ್ನು ಮಾತ್ರ +ತಮ್ಮ ಸ್ವಂತ ಕುಟುಂಬದವರಿಂದ ಸ್ವೀಕರಿಸುತ್ತಿ +ದ್ದರು. "ಬಹುದಕರು' ಸಹ ತ್ರಿದಂಡ ಹಾಗೂ +ಕಮಂಡಲ ಹೊಂದಿ, ಕೇಸರಿ ವರ್ಣದ ಬಟ್ಟೆ +ಧರಿಸುತ್ತಿದ್ದರು. ಮಾಂಸಮತ್ತು ಉಪ್ಪನ್ನು ಸೇವಿ +ಸದ ಇವರು ಆಹಾರಕ್ಕಾಗಿ ಕೇವಲ ಏಳು ಮನೆಗ +ಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಮೂರವನೆಯವ +ರಾದ "ಹಂಸ'ಗಳು ಬಹುಕಾಲ ಸಂಚಾರದ +ಲ್ಲಿಯೇ ಕಳೆಯುವವರು. ಹಳ್ಳಿಗಳಲ್ಲಿ ಒಂದು +ಹಗಲು-ರಾತ್ರಿ ಹಾಗೂ ಪಟ್ಟಣಗಳಲ್ಲಿ ಐದು +ಹಗಲು-ರಾತ್ರಿಗಳಿಗಿಂತ ಹೆಚ್ಚು ಒಂದೆಡೆ ನಿಲ್ಲಲಾ +ರದ ಹಂಸಗಳು ತಾವು ಉಪವಾಸವಿರುತ್ತಿದ್ದ +ಒಂದು ತಿಂಗಳ ಹೊರತಾಗಿ ಇಡೀ ವರ್ಷ ಭಿಕ್ಷೆ +ಬೇಡುತ್ತಿದ್ದರು. ಕೊನೆಯ ಹಾಗೂ ಅತಿ ಉನ್ನತ +ಆಧ್ಯಾತ್ಮಿಕ ವರ್ಗವೆಂದರೆ "ಪರಮ ಹಂಸ' ರದು. +ಇವರಂತೂ ಎಲ್ಲ ನಿಮಯ. ನಿಬಂಧನೆಗಳಿಂದ +ಸ್ವತಂತ್ರರು. ಸ್ಮಶಾನದ ಗಿಡಗಳ ಕೆಳಗೆ, ಪಾಳು +ದೇಗುಲಗಳಲ್ಲಿ ಹಾಳು ಬಿದ್ದ ಮನೆಗಳಲ್ಲಿ ವಾಸಿ +ಸುತ್ತಿದ್ದರು. ಪೂರ್ಣ ನಗ್ನರಾಗಿ ಇರುತ್ತಿದ್ದರು +ಅಥವಾ ಕೊಳೆಯಾದ ಚಿಂದಿ ಅರಿವೆಗಳನ್ನು ಧರಿ + + +, ಸುತ್ತಿದ್ದರು. ತಮಗೆ ನೀಡಿದ್ದನ್ನೆಲ್ಲ ಉಣ್ಣುತ್ತಿದ್ದ + + +ಅವರು ಜನರನ್ನು ದೂರವಿಡಬೇಕೆಂದು ಕೆಲ +ಫೊಮ್ಮೆ ಹುಚ್ಚರಂತೆ ವರ್ತಿಸುವುದೂ ಉಂಟು. +ಮಣ್ಣು ಹಾಗೂ ಚಿನ್ನದ ಗಟ್ಟಿಯನ್ನು ಒಂದೇ +ಬಗೆಯ ನಿರ್ವಿಕಾರ ಭಾವದಿಂದ ನೋಡಬಲ್ಲವ +ರಾಗಿದ್ದರು. ಶ್ರೀ ರಾಮಕೃಷ್ಣ, ಸ್ವಾಮಿ ಯೋಗಾ +ನಂದರಂತಹ ಹತ್ತೊ ೦ಬತ್ತು ಮತ್ತು ಆರಂಭದ +ಇಪ್ಪತ್ತನೆಯ ಶತಮಾನದ ಪ್ರಖ್ಯಾತರೆಲ್ಲ ಇದೇ +ವರ್ಗಕ್ಕೆ ಸೇರಿದ "ಪರಮ ಹಂಸ' ಸಾಧುಗಳು. +ಬಹುಶಃ ಸನ್ಯಾಸದ ಮೂಲ ಉದ್ದೇಶ ತಪ +ಬಳಸಿಕೊಂಡು "ಸಿದ್ಧಿ' ಗಳಿಸುವುದಾಗಿತ್ತು. "ತಪ +ದ'ದ ಅಕ್ಷರಶಃ ಅರ್ಥ ಬಿಸಿ ಎಂದು. ಇದರ + + +ಪರಿಕಲ್ಪನೆ ಪುರಾತನವಾದುದು. ಪ್ರಾಚೀನ +ಸಾಂಕೇತಿಕತೆಯ ಪ್ರಕಾರ ಬಿಸಿ ಎರಡುರೂಪದಲ್ಲಿ +ರುತ್ತದೆ. ಅತ್ಯಂತ ಸಾಮಾನ್ಯ ರೂಪವೆಂದರೆ +ಲೈಂಗಿಕ ಬಯಕೆ. ವೀರ್ಯವನ್ನು ತಡೆದಿಡಲು +ಅನುಸರಿಸುವ ಯೋಗತಂತ್ರಗಳಿಂದ ಉತ್ಪತ್ತಿ +ಯಾಗುವುದು "ಬಿಸಿ'ಯ ಅತಿ ಉನ್ನತ ರೂಪ. +ಉಪವಾಸ, ಪ್ರಾಣಯಾಮದಿಂದ ಉಸಿರು ಹಿಡಿ +ದಿಡುವುದು, ದೀರ್ಫ ಧ್ಯಾನ, ಸ್ವದಂಡನೆಯ +ಪ್ರಕಾರಗಳು ಹೀಗೆ ಎಲ್ಲ ಪದ್ಧತಿಗಳೂ ತಪಸ್‌ +ಶಕ್ತಿಯನ್ನು ಉತ್ಪಾದಿಸಬಲ್ಲವು. ಲೈಂಗಿಕ ಕಾಮ +ನೆಗಳನ್ನು ಪರಿತ್ಯಜಿಸಿದ ಬ್ರಹ್ಮಚಾರಿ ಸನ್ಯಾಸಿಗಳು +"ತಪವ'ನ್ನು ಹುಟ್ಟಿ ಸುವುದಕ್ಕಾಗಿ ತೀವ್ರ ತಪಸ್ಸ +ನ್ನಾಚರಿಸುವುದರಿಂದ ಅವರನ್ನು “ತಪಸ್ವಿನ್‌' +ಎಂದು ಕರೆಯಲಾಗುತ್ತದೆ. + + +ಬ... +1 +1 ಆಗ... +/ ಗೆ +y. + + + + + +ತದನಂತರದಲ್ಲಿ ಸನ್ಯಾಸದ ಉದ್ದೇಶ ಹೆಚ್ಚು +ವಿಸ್ತಾರವೂ, ಸೂಕ್ಷ್ಮವೂ ಆಯಿತು. ಬದುಕು- +ಸಾವುಗಳ ಪುನರಾವರ್ತಿತ ಚಕ್ರದಲ್ಲಿ ಸಿಲುಕಿದ +ಮಾನವ ಹಲವಾರು ಮಾನಸಿಕ, ಸಾಮಾಜಿಕ +ಅನುರಾಗಗಳಲ್ಲಿ ಮುಳುಗಬೇಕಾಯ್ತು. ಬಿಡು +ಗಡೆ ಹೊಂದಬೇಕಾದರೆ ಕುಟುಂಬದ ಸಂಕುಚಿತ +ಬೇಡಿಕೆಗಳಿಂದ, ಸಮಾಜದಿಂದ ಮುಕ್ತರಾಗು +ವುದು, ದೇಹ-ಮನಸ್ಸುಗಳೆರಡನ್ನೂ ನಿಯಂತ್ರ +ಣಕ್ಕೊಳಪಡಿಸುವುದು ಮತ್ತು ಆಂತರಿಕ ಆನಂದ +ವನ್ನು ಪ್ರೇರೇಪಿಸುವುದು ಅಗತ್ಯವಾಗಿತ್ತು. +ಅಂತೆಯೇ ಆಧ್ಯಾತ್ಮಿಕ ಸ್ವಾತಂತ್ರ್ಯ ಬಯಸುವ +ವರು ಸಮಾಜದಿಂದ ಬೇರೆಯಾಗಿ ಏಕಾಂತವಾಸಿಗ +ಳಾದರು ಅಥವಾ ಇತರ ಸಮಾನ ಮನಸ್ಕರೊಡನೆ +ಸೇರಿಕೊಂಡು ಸನ್ಯಾಸ ಸಮುದಾಯವನ್ನು ರೂಪಿ + + +ಸಿದರು. +ಆದಿ ಶಂಕರಾಚಾರ್ಯರು ಬರುವ ತನಕ +(ಕ್ರಿ.ಶ. 788-820) ಜೈನ, ಬೌದ್ಧ ಧರ್ಮಗ +ಳಂತೆ ಹಿಂದೂ ಧರ್ಮದೊಳಗೆ ಸಂಘಟಿತ +ಸನ್ಯಾಸ ವ್ಯವಸ್ಥೆ ಎಂಬುದಿರಲಿಲ್ಲ. ಶಂಕರಾಚಾ +ರ್ಯರೇ ಸನ್ಯಾಸದ ನಿಯಮಗಳನ್ನು ರೂಪಿಸಿ +ಸನ್ಯಾಸಿಗಳನ್ನು ಹತ್ತು ಗುಂಪುಗಳನ್ನಾಗಿ ಸಂಘಟಿ +ಸಿದರು. ಆ "ದಶನಾಮಿ'ಗಳೆಂದರೆ: +| ಸರಸ್ವತಿ (ಐದೆ), ಪುರಿ (ನಗರ), ವನ +(ತೋಪು), ತೀರ್ಥ (ತೀರ್ಥಯಾತ್ರೆ), ಗಿರಿ +' (ಬೆಟ್ಟ), ಪರ್ವತ, ಭಾರತಿ, ಅರಣ್ಯ, (ಅಡವಿ), + + +ಆಶ್ರಮ ಮತ್ತು ಸಾಗರ. ಈ ಹೆಸರುಗಳೆಲ್ಲ + + + + + +ಸಾಂಕೇತಿಕವಾಗಿದ್ದು ಸನ್ಯಾಸಿಗಳ ಹೆಸರಿನೊಂದಿಗೆ +ಇವುಗಳನ್ನೂ ಸೇರಿಸುವ ಮೂಲಕ ಸನ್ಯಾಸಿ +ಯಾವ ಗುಂಪಿಗೆ ಸೇರಿದವನೆಂಬುದನ್ನು ಗುರುತಿ +, ಸಲಾಗುತ್ತದೆ. + +ಪ್ರಾಪಂಚಿಕ ಜೀವನದೊಂದಿಗೆ ವೆ ೈರಾಗ್ಯ +ತಾಳಿದ ಯಾರಾದರೂ ಪಡೆಯಬಹುದಾದ +ಸನ್ಯಾಸ ದೀಕ್ಷೆ ಸಮಯದಲ್ಲಿ ವಿರಾಜಹೋಮ +ವೆಂಬವೆ ದಿಕ ವಿಧಿಯನ್ನು ಪಾಲಿಸಲಾಗುತ್ತದೆ. +ನಂತರ ನೀರಿನೊಳಗೆ ಇಳಿಯುವ ದೀಕ್ಷಾರ್ಥಿ + + +74 + + +ತನ್ನ ವೈರಾಗ್ಯ ದೀಕ್ಷೆಗೆ ಮೂರು ಜಗತ್ತುಗಳಾದ +ಭೂಮಿ, ಆಕಾಶ, ಸ್ವರ್ಗಗಳು ಸಾಕ್ಷಿಯಾಗಬೇ +ಕೆಂದು ಕೋರುವ ಪ್ರೇಷ ಮಂತ್ರವನ್ನು ಮೂರು +ಬಾರಿ ಪಠಿಸುತ್ತಾನೆ. ಆಗ ಗುರು ದೀಕ್ಷೆ ಪಡೆದ +ಸನ್ಯಾಸಿಗೆ ಹೊಸದೊಂದು ಹೆಸರು ನೀಡುತ್ತಾನೆ. +ಇದರೊಂದಿಗೆ ಆ ವ್ಯಕ್ತಿ ತನ್ನ ಪೂರ್ವಾಶ್ರಮದ +ಗುರುತಿನ ಮಟ್ಟಿಗೆ ಸಾಯುತ್ತಾನಲ್ಲದೆ ಮತ್ತೆ - +ಪ್ರಾಪಂಚಿಕ ಜೀವನಕ್ಕೆ ಹಿಂದಿರುಗಲಾರ. ದೀಕ್ಷಾ +ವಿಧಿಗನುಸಾರ ಸಾಧುವಿನ ದೇಹವನ್ನು ಸಾಂಕೇತಿ +ಕವಾಗಿ ಹೂಳಲಾಗುತ್ತದೆ ಅಥವಾ ನೀರಲ್ಲಿ +ಮುಳುಗಿಸಲಾಗುತ್ತದೆ. ಆದರೆ ಸುಡುವುದಿಲ್ಲ. + +ಪರಂಪರೆಯ ಪ್ರಕಾರ ಒಬ್ಬ ತನ್ನ +ಆತ್ಮ (ಆತ್ಮನ್‌) ದೊಂದಿಗೆ ಜಗದಾತ್ಮ (ಬ್ರಹ್ಮ +ನ್‌) ವನ್ನು ಒಂದುಗೂಡಿಸುವ ಧ್ಯಾನದಲ್ಲಿ ದಿನಗ +ಳೆಯಬೇಕಾಗುತ್ತದೆ. ಬಹುಪಾಲು ಸಾಧುಗಳು +ತೀರ್ಥಕ್ಷೆ ೇತ್ರಗಳನ್ನು ಸಂದರ್ಶಿಸುತ್ತ ಸಂಚರಿಸು +ತ್ತಾರಲ್ಲದೆ, ಹನ್ನೆರಡು ವರ್ಷಗಳಿಗೊಮ್ಮೆ ನಡೆ +ಯುವ ಅತಿ ದೊಡ್ಡ ಸನ್ಯಾಸಿಗಳ ಮೇಳವಾದ +ಕುಂಭಮೇಳದಲ್ಲಿ ಭಾಗವಹಿಸುತ್ತಾರೆ. ಅನೇಕ +ಸಾಧುಗಳು ಮಾನಸಿಕ ಹಾಗೂ ಆಧ್ಯಾತ್ಮಿಕ ಸಹಾ +ಯವನ್ನು ಅಪೇಕ್ಷಿಸುವವರಿಗೆ ಮಾರ್ಗದರ್ಶಿಗ +ಳಾಗುತ್ತಾರೆ. ಬಹಳಷ್ಟು ಜನ ಸಾಧುಗಳು ಬ್ರಹ್ಮ +ಚಾರಿಗಳಾಗಿಯೇ ಇದ್ದರೂ “ಪಂಥಿ'ಗಳಂತಹ +ಕೆಲವು ಗುಂಪುಗಳಲ್ಲಿ ವಿವಾಹವಾಗಿ ಕುಟುಂಬ +ಹೊಂದುವ ಅವಕ���ಶವೂ ಇದೆ. ಒಂದು ಅಂದಾ +ಜಿನ ಪ್ರಕಾರ ತೊಂಬತ್ತರಲ್ಲಿ ಎಪ್ಪತ್ತರಷ್ಟು +ಹಿಂದೂ ಸನ್ಯಾಸ ಪಂಥಗಳು ಬ್ರಹ್ಮಚರ್ಯೆ +ಯನ್ನು ಹೇರುತ್ತವೆ. + +ಶಂಕರಾಚಾರ್ಯರಲ್ಲದೆ ಇನ್ನೂ ಅನೇಕ +ಹಿಂದೂ ಧಾರ್ಮಿಕ ಸುಧಾರಣಾವಾದಿಗಳು +ಮತ್ತು ಬೋಧಕರು ವೈರಾಗ್ಯ ತತ್ವಗಳನ್ನು ಸ್ಥಾಪಿ +ಸಿದ್ದಾರೆ. ಅವರಲ್ಲಿ ಮುಖ್ಯರೆಂದರೆ ರಾಮಾ +ನುಜ, ಮಾಧ್ವ, ಚೈತನ್ಯ, ರಮಾನಂದ, ಗೋರಕ್ಷ +ನಾಥ ಮತ್ತು ಬಸವೇಶ್ವರ. + +ಅಘೋರಿಗಳಂತೂ ತಾವು ಶಿವನ ಮೂಲದ +ವರೆಂದು ಗುರುತಿಸಿಕೊಳ್ಳುತ್ತಾ ರೆ.. ಇವರು + + +ಸನ್ಯಾಸಿ + + +ಕಸ್ತೂರಿ + + +..... ಅತ್ಯಂತ ಪುರಾತನ ಪಂಥವಾದ “ಕಾಪಾಲಿಕಾ'ಗಳ + + +ಮೂಲ ವರ್ಗಕ್ಕೆ ಸೇರಿದವರೆಂಬುದರಲ್ಲಿ ಮಾತ್ರ +ಅನುಮಾನವಿಲ್ಲ. ಕಳೆದ ಶತಮಾನದಲ್ಲಿ ಆಸಂ +ಖ್ಯಾತರಾಗಿದ್ದ ಇವರ ಗುಂಪು ಸದ್ಯ ಗಣನೀಯ +ವಾಗಿ ಕ್ಷೀಣಿಸಿದೆ. ಕೆಲವು ಅಘೋರಿಗಳು ಅಬು, +ಗಿರ್ನಾರ್‌ ಬೆಟ್ಟಗಳಲ್ಲಿ ಅಥವಾ ಸ್ಥಶಾನಗಳಲ್ಲಿ +ವಾಸಿಸುತ್ತ ಹೆಣಗಳೊಂದಿಗೆ ರಹಸ್ತ ವಿಧಿಗಳನ್ನು +ಆಚರಿಸುತ್ತಾರೆ. ಈ ಆಚರಣೆ ನರಮಾಂಸ ಭಕ್ತ ಣೆ +ಹಾಗೂ ಸ್ವಮಲ ಸೇವನೆಯಂತಹ ಅಸಹ್ಯಕರ +ಅಂಶಗಳನ್ನೊಳಗೊಂಡಿದೆ. + +ಇಪ್ಪತ್ತನೆಯ ಶತಮಾನದ ಇಂದಿನ ದಿನಗಳ +ಲ್ಲಂತೂ ಸಾಧುಗಳು ಸಾಂಪ್ರದಾಯಿಕ ಸಂಹಿತೆ +ಯಾದ ವೈರಾಗ್ಯವನ್ನು ಪಾಲಿಸುವುದು ಕಡಿಮೆ +ಯಾಗುತ್ತಿದೆ. ಭಾರತೀಯ ಸಮಾಜ ಸಾಧುಗಳಿಗೆ +ನೀಡುತ್ತಿರುವ ಗೌರವಾದರಗಳನ್ನು ಕಬಳಿಸಲು +ಮತ್ತು ಸಮಸ್ಯೆಗಳಿಂದ ದೂರ ಸರಿಯುವ ಸುಲಭ +ಮಾರ್ಗವನ್ನಾಗಿಯೂ ಅನೇಕ ವಂಚಕ, ಸ್ವಾರ್ಥಿ +ಜನ ಸಾಧು ಪಂಥವನ್ನು ಪರಿಗಣಿಸುತ್ತಿ ದ್ದಾರೆ. +ಕೆಲವರಂತೂ ಜನರ ಧಾರ್ಮಿಕ ಭಾವನೆಗಳನ್ನು +ಉಪಯೋಗಿಸಿಕೊಂಡು ಹಣ ಮತ್ತು ಪ್ರಭಾವ +ಗಳಿಸಲೆಂದೇ ಸಾಧು ವೇಷ ಧರಿಸಬಲ್ಲರು. ಭಕ್ತಾ +ದಿಗಳನ್ನು ಆಕರ್ಷಿಸಲೆಂದು ಪವಾಡಗಳಂತಹ +ಮಾಂತ್ರಿಕ ಕಸರತ್ತುಗಳನ್ನು ಬಳಸಿಕೊಳ್ಳುತ್ತಾರೆ. +ಇಂಥ ದುರುಡ್ಡೇಶಗಳ ಪರಿಣಾಮವಾಗಿ +ಎಷ್ಟೋ “ಸಾಧು'ಗಳು ಗಣನೀಯ ಸಂಪತ್ತು +ಹಾಗೂ ರಾಜಕೀಯ ಪ್ರಭಾವವನ್ನು ಜಮಾಯಿ +ಸಲು ಸಫಲರಾಗಿದ್ದಾರೆ. ಒಂದು ರೀತಿಯಲ್ಲಿ ಈ +ಬೆಳವಣಿಗೆ ಹೊಸದೇನೂ ಅಲ್ಲ. ಹಿಂದೆಯೂ +ಸಾಧುಸಂತರು ರಾಜಮಹಾರಾಜರ ದರ್ಬಾರುಗ +ಳಲ್ಲಿ ಗೌರವಿಸಲ್ಪಡುತ್ತಿದ್ದರು. ಮಧ್ಯಯುಗದ +ಸವ್ಯಾಸಿಗಳನೇಕರಂತೂ ರಾಜರು ಮತ್ತು ಧನಿಕ +ವ್ಯಾಪಾರಿಗಳು ನೀಡಿದ ದಾನಗಳಿಂದ ಸಾಕಷ್ಟು +ಹಣ, ಭೂಮಿಯನ್ನು ಸಂಪಾದಿಸಿದ್ದರು. + + +ಹಲವೊಮ್ಮೆ ಸಾಧುಗಳನ್ನು ಬದಲಾವಣೆ +ಮತ್ತು ಪ್ರಗತಿಯ ಹಾದಿಗೆ ಅಡ್ಡಬರುವವರೆಂದು +ದೂರಲಾಗುತ್ತದೆ. ಈ ಮಾತಿನಲ್ಲಿ ಒಂದಷ್ಟು +ಸತ್ಯದ ಕಣಗಳೂ ಇವೆ. ಕೆಲವು ಸಾಂಪ್ರದಾಯಿಕ +ಸನ್ಯಾಸ ಸಂಸ್ಥೆಗಳ ಮುಖ್ಯಸ್ಥರು ತೋರುವ +ಶಾಸ್ತ್ರಾನುಸರಣೆಯ ಪ್ರೋತ್ಸಾಹದಲ್ಲಿ ಸ್ವಾರ್ಥ +ಸಾಧನೆಯೂ ಸೇರಿರುತ್ತದೆ. ಆದರೆ ಬಹುಪಾಲು +ಸಾಧುಗಳು ಜಾತಿ, ಸಂಸಾರಗಳ ಬಂಧನಗಳಿಂದ +ಬಿಡುಗಡೆ ಹೊಂದಿದವರಾದ್ದರಿಂದ ಜಾತಿಪೂರಿತ +ಸಮಾಜದ ಮೇಲೆ ಏಕಪ್ರಕಾರದ ಪ್ರಭಾವವನ್ನು +ಬೀರಬಲ್ಲರು. ಅನೇಕ ಸುಧಾರಣಾವಾದಿ ಸನ್ಯಾಸಿ +ಗಳು ಜಾತಿವಾದಿ ಪುರೋಹಿತರಿಗೆ ಪ್ರತಿಯಾಗಿ +ಮಾನವೀಯತೆ ಹಾಗೂ ಸೋದರಭಾವನೆಗಳ +ಪರವಾದ ನಿಲುವು ತಾಳಿದ್ದಾರೆ. ಸ್ವಾಮಿ ವಿವೇಕಾ +ನಂದ ಮತ್ತು ಸ್ವಾಮಿ ದಯಾನಂದ ಸರಸ್ವತಿ +ಅವರಂತಹ ಆಧುನಿಕ ಪ್ರಗತಿಪರರು, ಮುಕ್ತ +ಚಿಂತಕರೂ ಸಹ ಸನ್ಯಾಸಿಗಳಾಗಿದ್ದರೆಂಬುದನ್ನು + +ಮರೆಯಲಾಗದು. +ಸಾಹಿತ್ಯ, ತತ್ವಜ್ಞಾನ, ಸಾಂಸ್ಕೃತಿಕ ಪರಂಪರೆಗ +ಳನ್ನು ರಾಷ್ಟ್ರದ ಉದ್ದಗಲಕ್ಕೂ ವಿತರಿಸುವ ಅಲೆ +ಮಾರಿ ಸಾಧುಗಳು ಆ 'ಮೂಲಕ ಭಾರತದ +ಸಾಂಸ್ಕೃತಿಕ ಏಕತೆಗೆ ನೀಡುವ ಕೊಡುಗೆ ಅಪಾರ +ವಾದುದು. ಅಷ್ಟೇ ಅಲ್ಲ ಭಾರತದ ಸಾಂಸ್ಕೃತಿಕ, +ಧಾರ್ಮಿಕ ಚಿಂತನೆಗಳನ್ನು ಮತ್ತು ಯೋಗತಂತ್ರ +ವನ್ನು ಜಗತ್ತಿನ ಮೂಲೆಮೂಲೆಗೆ ಕೊಂಡೊಯ್ದ + +ವರು ಸಾಧುಗಳೇ. +ನದಿ ಮತ್ತು ಸನ್ಯಾಸಿಯ ಮೂಲವನ್ನು +ಹುಡುಕಬಾರದೆಂದು ಹೇಳುವ ಸೂಕ್ತಿಯೋ +ದಿದೆ. ಆದರೆ ಹುಡುಕಿ ಹೊರಟರೆ ಸುರುಳಿ ಸುರು +ಳಿಯಾಗಿ ತೆರೆದುಕೊಳ್ಳುವ ಸಾಧುಸಂತರ ಲೋ +ಎಷ್ಟೊಂದು ವ್ಯಾಪಕ, ವೈವಿಧ್ಯಮಯ, +ಅದ್ಭುತ! ಅಲ್ಲವೆ? 4 +(ಕೃಷೆ: ದಿ ಇಂಡಿಯಾ ಮ್ಯಾಗಜಿನ್‌' + + +7: + + +76 + + +~~ + + +""ನಿ(ರಿನಲ್ಲ ಹೋಮ ಮಾಡಿದ ಹಾಗೆ' ಎನ್ನುವುದು ನಿರರ್ಥಕ ಪರಿಶ್ರಮವನ್ನು +ಆಲಂಕಾರಿಕವಾಗಿ ವರ್ಣಿಸುವ ವಿಧಾನ. ಹೋಮ ಮಾಡುವುದು ಬೆಂಕಿಯಲ್ಲಿ; ಆಗ ಹೋಮ ದ್ರವ್ಯ +ಸುಟ್ಟು ದೇವತೆಗಳಿಗೆ ತಲುಪುತ್ತದೆ. ನೀರಲ್ಲಿ ಮಾಡಿದರೆ ಅದು ವ್ಯರ್ಥ. ಇದರದೇ ಇನ್ನೊಂದು ರೂಪ +"ಬೂದಿಯಲ್ಲಿ ಹೋಮ'' ಎನ್ನುವುದು. ಮುಕುಂದ ಮಾಲಾದಂಥ ಪ್ರಾಚೀನ ಸ್ತೋತ್ರದಲ್ಲಿ ""ಹುತಂ +ಭಸನಿ'' ಎಂಬ ಮಾತು ಬರುತ್ತದೆ. ಈ ನುಡಿಕಟ್ಟನ್ನು ಇಂದು ಎಲ್ಲ ವರ್ಗಗಳವರೂ ಬಳಸುತ್ತಾರೆ. +ಆದರೆ ಇದು ವೈದಿಕ ಪರಂಪರೆಗೆ ಸೇರಿದ್ದೆಂಬುದು ತುಸು ಮಾತ್ರ ಯೋಚಿಸಿದರೆ ತಿಳಿಯುವ ವಿಚಾರ. +ಈ ಪರಂಪರೆಗೆ ಸೇರದ ಜನ ಇದೇ ಭಾಷೆಯಲ್ಲಿ ಇದೇ ತಾತ್ಪರ್ಯವನ್ನು ವ್ಯಕ್ತಪಡಿಸಲು ""ಹೊಳೇಲಿ +ಹುಣಸೇ ಹಣ್ಣು ತೊಳಧಾಂಗ'' ಎನ್ನುತ್ತಾರೆ. ಭಾಷಾ ರೂಢಿಗಳಲ್ಲಿ ಸಾಂಸ್ಕೃತಿಕ ಭೇದಗಳು ವ್ಯಕ್ತವಾ +ಗುವ ಪರಿ ಇದು. ಇಲ್ಲಿ ಕೂಡ ಭೌಗೋಲಿಕ ಪರಿಸರ ಹಾಗು ಆಹಾರ ಕ್ರಮಗಳು ಪ್ರತಿಬಿಂಬವಾಗುತ್ತವೆ. +ಹತ್ತಿರ ಹೊಳೆ ಇಲ್ಲದವರಾಗಲಿ ಆಹಾರದಲ್ಲಿ ಹುಣಸೇಹಣ್ಣು ಬಳಸದ ಬಂಗಾಲಿಗಳಂಥ ಜನಾಂಗಗಳಾ +ಗಲಿ ಹೊಳೆಯಲ್ಲಿ ಹುಣಸೇಹಣ್ಣು ತೊಳೆಯುವ ಕಲ್ಪನೆ ಮಾಡಲು ಸಾಧ್ಯವಿಲ್ಲ. + +“ಇತಿಶ್ರೀ” ಹೇಳುವ ಮಾತು ಇದೇ ಈಗ ನಾನು ಓದುತ್ತಿರುವ ಕೊಡಗಿನ ಪ್ರಮುಖ ಕೊಡಗ +ಲೇಖಕರೊಬ್ಬರ ಹೊಸ ಗ್ರಂಥದಲ್ಲಿ ಬರುತ್ತದೆ. ""ಮುಗಿತಾಯ'' ಎಂಬ ಅರ್ಥದ ಈ ವಾಗ್ರೂಢಿ +ವಶಿಷ್ಟ ಬ್ರಾಹ್ಮಣ ಹಿನ್ನೆಲೆಯದು. ಯಾವುದೇ ಧಾರ್ಮಿಕ ಸ್ತೋತ್ರ, ಪುರಾಣ ಇತ್ಯಾದಿ ಸಾಹಿತ್ಯವನ್ನು +ಬರೆಯುವ ಅಥವಾ ಓದುವಾಗ ಒಂದು ಅಧ್ಯಾಯವೋ ಗ್ರಂಥವೋ ಕೊನೆಗೊಳ್ಳುವ ನಿಟ್ಟಿನಲ್ಲಿ +"ಇತಿಶ್ರೀ ಮದ್ರಾಮಾಯಣೇ ಸುಂದರ ಕಾಡೇ ಪಂಚಮಃ ಸರ್ಗ?” ಇತ್ಯಾದಿಯಾಗಿ ಕೊನೆಗೊಳಿಸು +ವುದು ರೂಢಿ. ಆದ್ದರಿಂದ ಕೊನೆಗೊಳಿಸುವುದು "“ಇತಿಶ್��ೀ'' ಎನಿಸಿತು. ಅದು ತನ್ನ ಕ್ಷೇತ್ರ ವಿಸ್ತಾರ +ಮಾಡಿಕೊಂಡು, ""ಆಸ್ತಿಯನ್ನು ಮೂರು ವರ್ಷಗಳಲ್ಲಿ ಇತಿಶ್ರಿ: ಮಾಡಿದ್‌' ಇತ್ಯಾದಿ ಲೌಕಿಕ +ವಿಷಯಗಳಿಗೂ ವ್ಯಂಗ್ಯವಾಗಿಯೂ ಅನ್ವಯವಾಗುತ್ತಿದೆ. ಇದರಂತೆಯೇ, ಮೊದಲಿಂದ ಕೊನೆಯವರೆಗೆ +ಎಂಬಲ್ಲಿ '"ಅಥದಿಂದ ಇತಿಯವರೆಗೆ'' ಎನ್ನುವುದು ರೂಢವಾಗಿದೆ. ಗ್ರಂಥಾರಂಭದಲ್ಲಿ "“ಅಥ'' +ಎನ್ನುವುದೂ ಗ್ರಂಥಾವಸಾನದಲ್ಲಿ ““ಇತಿ'' ... ಎನ್ನುವುದೂ ಸಂಸ್ಕೃತದಲ್ಲಿ ರೂಢಿ. (ಅಥಾ ಇನ್ನು +ಮುಂದೆ; ಇತಿ: ಹೀಗೆಂದು.) ಹೀಗೇ ಯಜ್ಞ ಪೂಜಾ ಕರ್ಮಗಳಿಗೆ ಸಂಬಂಧಿಸಿದ ""ಅಧರ್ಯ'' +(ಯಜ್ಞಗಳಲ್ಲಿ ವೇದಿಕೆ, ಅಗ್ನಿಕುಂಡ ಮೊದಲಾದವುಗಳನ್ನು ಕಟ್ಟುವ ಮೊದಲಾದ ಕೆಲಸಗಳನ್ನು +ನಡೆಸುವ ವ್ಯವಸ್ಥಾಪಕ ಪುರೋಹಿತ) ""ಮಂಗಳ ಹಾಡುವುದು'', ""ಪೋಡಶೋಪಚಾರ”'' (ದೇವ +ಪೂಜೆಯಲ್ಲಿ ಮಾಡುವ ಹದಿನಾರು ವಿಧಿಗಳು - ಇದನ್ನು ವ್ಯಂಗ್ಯವಾಗಿ ಬಯ್ಯುವುದಕ್ಕೂ ಅನ್ವಯಿಸು +ತ್ತೇವೆ) ಇತ್ಯಾದಿ ಪದಗಳು ವೆ ಬದಿಕಾಚಾರದಿಂದ ಅವೈದಿಕ ಸನ್ನಿವೇಶಗಳಿಗೆ ವಲಸೆ ಹೋಗಿವೆ. + +ಹೀಗೆ ಕೆಲವೊಂದು ವಾಗ್ಫೋರಣೆಗಳು ಸಂಸ್ಕೃತಿ, ಪರಿಸರಗಳ ಉತ್ಪತ್ತಿಗಳಾಗಿದ್ದರೆ ಕೆಲವೊಂದು +ಮಾತು ವಿಶ್ವವ್ಯಾಪಿ ಪ್ರತಿಧ್ವನಿಗಳನ್ನು ಹೊಂದಿವೆ. ನಾವು ಉಪಯೋಗವಿಲ್ಲದ, ಕೇಳುವವರಿಲ್ಲದ +ಮೊರೆಗೆ '"ಅರಣ್ಯ ರುದಿತ'', ""ರೋದನ'' ಎನ್ನುತ್ತೇವಲ್ಲ; ಇದು ಸಂಸ್ಕೃತದಲ್ಲಿ ಪಂಚತಂತ್ರದಷ್ಟು +ಪುರಾತನ. ಭಾರತದ ಅನೇಕ ಭಾಷೆಗಳಲ್ಲಿ ಇದು ನೇರವಾಗಿ, ಇಲ್ಲವೆ ಅನುವಾದದಲ್ಲಿ ಸ್ವೀಕೃತವಾಗಿದೆ. +ಈ ನುಡಿಕಟ್ಟು ಒಂದು ಮಹಾಖಂಡದಾಚೆಗೆ ಇಂಗ್ಲೀಷಿನಲ್ಲಿ “"೩ cy in the wildemess”’ +ಎಂಬುದಾಗಿ ಕೇಳಿಸುತ್ತ ದೆ. ಇದು ಪ್ರತಿಧ್ವನಿಯಲ್ಲ , ಅನುಭವ ಸಾಮ್ಯದಿಂದ ಹುಟ್ಟಿದ ಸಮ ಧ್ವನಿ. +ಯಾಕೆಂದರೆ ಬೈಬಲ್ಲಿನ ಹೊಸ ಒಡಂಬಡಿಕೆಯಷ್ಟು ಹಿಂದೆಯೇ ಪಶ್ಚಿಮದಲ್ಲಿ ಈ ನುಡಿಕಟ್ಟು +ಕಾಣಿಸುತ್ತದೆ. ಅರಣ್ಯಕ್ಕೆ ಸಂಬಂಧಿಸಿ ನಮ್ಮಲ್ಲಿ ಬಳಕೆಗೆ ಬಂದಿರುವ ಇನ್ನೊಂದುವಾಗ್ಬೋರಣೆ (ಬಹಳ +ಕಾಲದ ಕಷ್ಟ ಪರಂಪರೆ ಎಂಬರ್ಥದಲ್ಲಿ) ""ಅರಣ್ಯವಾಸ್‌'' ಅಥವಾ ""ವನವಾಸ್‌''. ಇದು ಸ್ಪಷ್ಟವಾ +ಗಿಯೆ ರಾಮಾಯಣ ಮತ್ತು ಮಹಾಭಾರತದಲ್ಲಿ ರಾಮನಿಗೂ ಪಾಂಡವರಿಗೂ ಒದಗಿದ ವನವಾಸದ +(ಸಾರಾ; ಆದರೆ ತಡೆಯಿರಿ. ಇಂಗ್ಲಿಷ್‌ನಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರ + +೦ಡು ಪ್ರಭಾವ ಹೀನವಾಗುವುದಕ್ಕೆ “1೧ the ೫1೧655" (ಅರಣ್ಯ ವಾಸ ಅನುಭವಿಸು + + +| +| +| +| +| +| +| + + +pe + + +ಕಿ + + +ವುದು) ಎನ್ನುತ್ತಾರೆ. ರಾಮಾಯಣ ಕಥೆಯ ಪ್ರಭಾವವಿಲ್ಲದೆಯೆ ಅಲ್ಲಿ ಈ ನುಡಿಕಟ್ಟು ಹುಟ್ಟಿದೆ. +ಅರಣ್ಯಗಳು (ಮರಳುಗಾಡೂ “ಅರಣ್ಯ'ವೇ) ಸರ್ವವ್ಯಾಪಿಗಳು. ಅವುಗಳ ಅಸ್ತಿತ್ವ ಭಾಷೆಗಳಲ್ಲಿ +ವ್ಯಕ್ತವಾಗುವುದೂ ಹೆಚ್ಚು ವೇಳೆ ಒಂದೇ ತರಹ ಎನ್ನೊಣವೇ? + +ಕಚ್ಚೆ ಹರುಕ'', ““ಕಚ್ಚೆ ಹರುಕಿ'' ಎನ್ನುವುದು ಲಂಪಟ ಗಂಡು ಹೆಣ್ಣುಗಳನ್ನು ವ್ಯಂಗ್ಯವಾಗಿ +ನಿರ್ದೇಶಿಸುವ ನುಡಿಕಟ್ಟುಗಳು. (ಈ ಮಾತಿನ ಅರ್ಥ ವಿವರಿಸಲು ಮಕ್ಕಳೇನಾದರೂ ಕೇಳಿದರೆ +ಹಿರಿಯರು ಪೇಚಿಗೆ ಸಿಕ್ಕುವಪ್ಪು “ಅಶ್ಲೀಲ'ವಾದ ನುಡಿಕಟ್ಟು ಇದು). ಹಿಂದುಗಳೇನೊ ಕಚ್ಚೆ ಹಾಕಿ +ಧೋತರ ಉಡುವವರು; ಅಥವಾ ಲುಂಗಿ ಉಡುವುದಾದರೆ ಲಂಗೋಟಿ (ಕಚ್ಚೆ) ಹಾಕುವವರು. +ಆದರೆ ಮುಸ್ಲಿಂ ಆಢ್ಯ ಜನರು ಈ ವೇಷ ವಿಶೇಷವನ್ನು ಹಾಕಿಕೊಳ್ಳುವವರಲ್ಲ. ಅವರಲ್ಲಿ ಕೂಡ +ಲಂಪಟರು ವ್ಯಭಿಚಾರಿಗಳು ಇದ್ದಾರಲ್ಲ. ಅವರು ಇಂಥವರನ್ನು ಹೇಗೆ ವ್ಯಂಜಿಸುತ್ತಾರೆ? "“ಇಜಾರ್‌- +ಬಂದ್‌ ಕಾ ಢೀಲಾ'' ಇಜಾರಿನ (ಇದು ಪಾರಸಿಕ ಪದ) ಲಾಡಿ ಸಡಿಲಾಗಿರುವವನು ಎಂದು ಇದರ +| ಅರ್ಥ. ಮುಸ್ಲಿಮರು ಇಜಾರು ಧರಿಸುವವರಾದ್ದರಿಂದ ಅವರಲ್ಲಿನ ಲಂಪಟರುಸಡಿಲು ಕಚ್ಚೆಯವರಲ್ಲ- +| ಸಡಿಲು ಇಜಾರಿನವರು. ಇಂಥ ವ್ಯಂಗ್ಯ ಮಾತುಗಳು ಸಾಂಸ್ಕೃತಿಕ ಪರಿಸರಕ್ಕನುಗುಣವಾದ ವೈಶಿಷ್ಟ್ಯಗ + + + + + +| +ಶೆ +|] + + + + + +ಳೊಡನೆ ಮಾತ್ರವಲ್ಲ, ವೃತ್ತಿ ಹಿನ್ನೆಲೆಯ ಮುದ್ರೆ ಹೊತ್ತುಕೊಂಡು ಕೂಡ ನಿರಂತರವಾಗಿ ಹುಲುಸು +ಮೆದುಳುಗಳಿಂದ ಸೃಷ್ಟಿಯಾಗುತ್ತಲೇ ಇರುತ್ತವೆಂದು ತೋರುತ್ತದೆ. ಅಂಚೆ ಇಲಾಖೆಯಲ್ಲಿ ಕೆಲಸ +ಮಾಡುತ್ತಿದ್ದವರೊಬ್ಬರು ಕಚ್ಚೆ ಹಾಕಿಕೊಳ್ಳದೆ ಸೀರೆಯುಡುವುದನ್ನು ""ಬುಕ್‌ ಪೋಸ್ಟ್‌'' ಎಂದು +ಹೇಳುತ್ತಿದ್ದುದನ್ನು ನಾನು ಕೇಳಿದ್ದೇನೆ. ಬುಕ್‌ ಪೋಸ್ಟುಗಳನ್ನು ಅಂಟು ಹಚ್ಚಿ ಭದ್ರ ಪಡಿಸುವಂಶಿಲ್ಲ +ವೆಂದು ಹೇಳಿದರೆ ಈ ವ್ಯಂಗ್ಯದ ಅರ್ಥ ಸ್ಪಷ್ಟವಾಗುತ್ತದೆ. ಯಾರೂ ಹಣಕಿ ಓದಬಹುದು! +ಡೌ ವ್ಯಂಗ್ಯದ ಪ್ರಗತಿ ಹಾಗಿರಲಿ. ನೇರ ಮಾತುಗಳಲ್ಲಿ ಕೂಡ ಮಾನವನ ವೃತ್ತಿಗಳಿಗೆ ಸಂಬಂಧಿಸಿ +ಭಾಷೆಗಳು ಸಂಪದ್ಭರಿತವಾದ ಉದಾಹರಣೆಗಳಿಗೆ ಲೆಕ್ಕವಿಲ್ಲ. "ಓತಪ್ರೋತವಾಗಿ ಹಬ್ಬಿತ್ತು'' +ಎನ್ನುವಾಗ ನಾವು ನೇಯ್ಗೆ ವೃತ್ತಿಯ ಪದವನ್ನು ಬಳಸುತ್ತೇವೆನ್ನುವ ಪರವೆ ನಮಗಿರುವುದಿಲ್ಲ. +““ಓತ* ಪ್ರೋತ''- ಹಾಸು*ಹೊಕ್ಕು-ನೇಯ್ಗೆಯ ಉದ್ದ ಮತ್ತು ಅಡ್ಡ ಬಳೆಗಳು. ""ಪ್ರಬಂಧ ಕಮ್ಮಟ'' +' ಏರ್ಪಡಿಸಿದ್ದರುಎಂದು ಪ್ರಬಂಧ ಬರೆಯುವಕಲೆಯಲ್ಲಿ ತರಬೇತಿ ಕೊಡುವವರ್ಗದ ಬಗ್ಗೆ ಹೇಳುವಾಗ +೫ ಕಮ್ಮಾರ ಸಾಲೆಯ ಕೆಲಸಕ್ಕೆ ಬರವಣಿಗೆ ತರಬೇತಿಯನ್ನು ಅನ್ವಯಿಸುತ್ತೇವೆ. “"ಫಲಕಾರಿಯಾಗಲಿಲ್ಲ'' +' | ಎನ್ನುವಾಗಕೃಷಿ ಅಥವಾತೋಟಗಾರಿಕೆಯಿಂದ ಶಬ್ದವನ್ನು ಸ್ವೀಕರಿಸಿದ್ದೇವೆ. ಹೆಂಡತಿಯನ್ನು "ಕ್ಷೇತ್ರ' +ಎಂದು ಕರೆಯುವಾಗಲೂ ಕೃಷಿ ವ್ಯಾಪಾರದಿಂದ ಪದವನ್ನು ತೆಗೆದುಕೊಂಡಿದ್ದೇವೆ. ಎರಡೂ '“ಬೀಜ'' +ಬಿತ್ತುವ ಸ್ಥಾನಗಳು! ""ರಾಜಕೀಯರಂಗ್‌' ಎನ್ನುವಾಗ ನಾಟಕ ಮೊದಲಾದ ಮನೋರಂಜನಾ +ಸ್ಥಳಗಳಿಗಿರುವ ಹೆಸರನ್ನು ರಾಜಕೀಯ ಕ್ರಿಯೆಯ ಕಾಲ್ಪನಿಕ ಕ್ಷೇತ್ರಕ್ಕೆ ಅನ್ವಯಿಸುತ್ತೇವೆ. ಇಂಗ್ಲಿಷ್‌ನಲ್ಲಿ +ಕೂಡ ರಂಗ ಎಂಬರ್ಥದ Sಟ್ರೋ ಪದ ಲಕ್ಷಣಾವೃತ್ತಿಯಿಂದ ಇತರ ಕಾರ್ಯಕ್ಷೇತ್ರಗಳಿಗೆ ಉಪಯೋಗಿಸ +ದೃಢತೆ SS ಟ್‌ +ಕೆಲವೊಮ್ಮೆ ಶಬ್ದಗಳ ಜಾಡು ದರೂ ಅವ ಎಲ್ಲಿಗೆ ನಮ್ಮನ್ನು ಒಯ್ಯುವವೆ ಪುದು +pre ಡನ ದಿಂದ ಜ್‌ (ಮತಿ) ಶಬ್ದ + + +ತಿರುಗಿತು? ಸಾಕಷ್ಟೆ (ಮಹಾಭಾರತದಷ್ಟು) ಪುರಾತನವಾದ ಈ ಪದಾರ್ಥದಿಂದ ನಾವು ಏನನ್ನು +ನಿಗಮಿಸಬೇಕು? ದೂರ ದೂರ ���ನೆಗಳಿದ್ದ ಕಾಲದಲ್ಲಿ +ಬಾವುಟವನ್ನು ಎದ್ದು ಕಾಣುವಂತೆ ಹಚ್ಚುತ್ತಿ ದ್ದರೇ? ಅರಮನೆಗಳಿಗೆ ದೇವಾಲಯಗಳಿಗೆ, ರಥಗಳಿಗೆ +ವಿಶಿಷ್ಟ ಗುರುತಿನ *“ಕೇತನ'' ಗಳನ್ನು ಹಚ್ಚುತ್ತಿದ್ದರೆಂಬುದು ಖಂಡಿತ. ಸಾಮಾನ್ಯ ಮನೆಗಳಿಗೂ +ಹಚ್ಚುತ್ತಿದ್ದರೆ? ಅಥವಾ ಹಿರಿ ಮನೆಗಳಿಗೆ ಬಾವುಟ ಹಚ್ಚುತ್ತಿದ್ದು ಇದರಿಂದ ಅವುಗಳಿಗೆ "ನಿಕೇತನ +ಎಂಬ ಹೆಸರು ವ್ಯಾಪಕವಾದ ಮೇಲೆ ಎಲ್ಲ ಮನೆಗಳಿಗೆ ಅದೇ ಹೆಸರು ಬಳಕೆಗೆ ಬಂತೆ? ಶ್ರೇಷ್ಠ (ಸೆಟ್ಟಿ) +ಎಂಬುದು ಮೊದಲು ವ್ಯಾಪಾರಿಗಳ ತಲೆಯಾಳಿಗೆ ಸಲ್ಲುತ್ತಿದ್ದದ್ದು ಮುಂದೆ ಎಲ್ಲ ವ್ಯಾಪಾರಿಗಳಿಗೂ +ಸಂದ ಹಾಗೆ? - ಪಾವೆಂ 9 +77 + + + + + + + + +ಒಳ | +Ni ke + + +| VAS ke +ತ > | | Wh Ne + + + + + + + + + + + + + + + + + +‘FE ರಗ +೫ & ಇಡ +ಗ್ಗ +(ಗ » 2 ; +gg “ಗ್ದ ನ +ಡ್‌ ಸ್ಥ ತ +ಸ ಇ 4 gE By +WY: K +ಓಟ ಒಸಗೆ +11 ಸ್ರ +1 | 111 + + +78 + + +(ಹು + + +ತಿ + + +Ka + + +ನಿನ್ನೆ ರಾತ್ರಿ ನಿದ್ರೆಯೂ ಚೆನ್ನಾಗಿ ಆಗಿರಲಿಲ್ಲ. +ಮೊನ್ನೆಯಿಂದ ದವಡೆ ನೋವಿನಿಂದ ಸಾಕು +ಬೇಕಾಗಿದೆ. ಕಣ್ಣಂತೂ ನೀರು ಸುರಿದು ಸುರಿದು +ಸೇದು ಹೋಗಿವೆ. ಇತ್ತೀಚೆಗೆ ಕಣ್ಣ ಮುಂದೆ +ಯಾವಾಗಲೂ ಕಪ್ಪು ವಲಯಗಳೇ ತಿರುಗಿದಂತಾ +ಗುತ್ತವೆ. ಕಣ್ಣಿನಲ್ಲಿಯ ದ್ರವ ದೊಷಿತವಾಗಿವೆ +ಯೆಂದು ಡಾಕ್ಟರರು ಹೇಳುತ್ತಾರೆ. ಸಾಯುವ +ಮೊದಲು ಎಷ್ಟೊಂದು ಯಾತನೆಗಳನ್ನು ಅನುಭ +ವಿಸಬೇಕೋ ದೇವರೇ ಬಲ್ಲ. ಅದು ಯಾರಿಗೆ +ತಪ್ಪಿದೆ? + +""ಏ ಶ್ರೀಕಾಂತ, ಏ ಪ್ರಮೀಲಾ'' ಅನ್ನು +ತ್ತಲೇ ಸುಧಾಬಾಯಿ ಟೆರೆಸಿಗೆ ಬಂದರು. ಎದುರು +ಬಹುದೊಡ್ಡ ಟ್ರಕ್ಕಿನಲ್ಲಿ ಜನರು ಮನೆಯಲ್ಲಿಯ +ಸಾಮಾನುಗಳನ್ನು ತಂದಿಡುತ್ತಿದ್ದರು. + +""ಶ್ರೀಕಾಂತ :..'' ಗಡಿಬಿಡಿಯಿಂದಲೇ +ಅವರು ಮೆಟ್ಟಲುಗಳನ್ನಿಳಿದು ಕೆಳಗೆ ಬಂದರು. +ಕಣ್ಣಲ್ಲಿಯ ನೀರನ್ನು ನಿಲ್ಲಿಸುವುದೇ ಸಾಧ್ಯವಿರ +ಲಿಲ್ಲ. ಮನೆಯನ್ನು ಪೋಲೀಸರು ಜಜ್ರಿಗಿಪ್ತಿ +ಮಾಡಿರುವರೋ ಮುಂತಾದ ಅನೇಕ ಸಂಶಯ +ಅವರ ಮನಸ್ಸನ್ನು ಆವರಿಸಿತು. ಅಂತೆಯೇ ಕಳೆದ +ಮೂರು-ನಾಲ್ಕು ದಿನಗಳಿಂದ ಶ್ರೀಕಾಂತ +ಹಾಗೂ ಪ್ರಮೀಲಾ ಯಾವುದೊ ಗಡಿಬಿಡಿಯಲ್ಲಿ +ದ್ದರು. + +""ಈ ಸಾಮಾನುಗಳನ್ನು ಎಲ್ಲಿ ಒಯ್ಯುತ್ತಿದ್ದ +ರಿ?'' ಅವರ ಧ್ವನಿಯಲ್ಲಿ ನಡುಕ ಸ್ಪಷ್ಟವಾಗಿತ್ತು. + +ಶ್ರೀಕಾಂತ ಮಾತನಾಡಲಿಲ್ಲ. ಹೆಂಡತಿಯ +ಕಡೆಗೆ ಮುಖ ತಿರುಗಿಸಿದ. + +"ಇದೆಲ್ಲಾ ನಮ್ಮದೇ ಸಾಮಾನು. ನಾವು +ಒಂದು ಹೊಸ ಪ್ಲಾಟ್‌ ಕೊಂಡಿರುವೆವು. ಅಲ್ಲಿ +ಇಂದಿನಿಂದ ಇರಲು ಹೋಗುತ್ತಿರುವೆವು.'' + +ಸೊಸೆಯ ಮಾತಿನಿಂದ ಸುಧಾಬಾಯಿಯವರ +ತಲೆಯ ಮೇಲೆ ವಜ್ರಾಘಾತವಾದಂತಾಯಿತು. + + +"ಅವರಿಗೆ ಮಾತನಾಡುವ ಶಕ್ತಿಯೇ ಇಲ್ಲವಾ +'ಯಿತು. ಹೊರಗಿನ ಒಂದು ಖುರ್ಚಿಯಲ್ಲಿ + + +ಅವರು ಬಂದು ಕುಸಿದೇ ಬಿಟ್ಟರು. +ಅವರಿಬ್ಬರೂ ಸಾಮಾನುಗಳನ್ನು ತುಂಬಿಸುತ್ತಿ + + +' ಮಾರ್ಚ್‌ 1991 + + +ದರು. ಫರ್ನಿಚರ್‌, ಪುಸ್ತಕ, ಬಟ್ಟೆ-ಬರೆ, + + +ಪಾತ್ರೆ-ಪರಡಿ, ಮಂಚ, ಗಾದಿಗಳು ಒಂದೇ +ಎರಡೇ! ತಮ್ಮ ಯಜಮಾನರ ಟೇಬಲ್ಲಿನ ಹತ್ತಿ +ರದ ತಿರುಗುವ ಖುರ್ಚಿಯನ್ನು ಹಮಾಲನು ಎತ್ತಿ +ತಂದದ್ದು ನೋಡಿದ ಕೂಡಲೇ ಅವರು ಎದ್ದೇ +ನ��ಂತರು. + +"ಈ ಖುರ್ಚಿಯನ್ನು ಒಯ್ಯುವಂತಿಲ್ಲ'' +ನಿರ್ಧಾರದ ಧ್ವನಿ. ಅವರಿಬ್ಬರೂ ಕೂಡಲೇ ತಿರು +ಗಿದರು. ಆಶ್ಚ ರ್ಯದಿಂದ ನೋಡತೊಡಗಿದರು. + +“ಇವರ ಖುರ್ಚಿಯನ್ನು ಒಯ್ಯುವಂತಿಲ್ಲ'' * +ಸುಧಾಬಾಯಿಯವರು ಮತ್ತೂ ಮೈೆ ಹೇಳಿದರು. + +"“ಅಮ್ಮಾ, ಈ ಖುರ್ಚಿಯನ್ನು ಬಿಟ್ಟರೆ ನಾನು +ಈ ಮನೆಯಲ್ಲಿಯ ಯಾವ ಸಾಮಾನನ್ನೂ + +ಒದ್ಯುತ್ತಿಲ್ಲ'' ಶ್ರೀಕಾಂತ ತನ್ನ ಮಾತನ್ನು ಸ್ಪಷ್ಟ +ಪಡಿಸಿದ. + +“ಹೌದು. ಇದೆಲ್ಲ ನಾವೇ ತಂದದ್ದು. ನನ್ನ +ತವರು ಮನೆಯಿಂದ ತಂದದ್ದೇ ಒಯ್ಯುತ್ತಿರುವೆ +ವು" ಪ್ರಮೀಲಾ ಒತ್ತಿ ಹೇಳಿದಳು. + +""ಅಮ್ಚಾ, ಅಪ್ಪ ಇದೇ ಖುರ್ಚಿಯಲ್ಲಿ +ಕುಳಿತು ಹೊಮಿಯೋಪಧಿಯಲ್ಲಿ ಹಣ ಮತ್ತು +ಹೆಸರು ಗಳಿಸಿದರು. ಅವರ ಪೇಶಂಟ್‌ಗಳು +ಇನ್ನೂ ಅವರನ್ನು ನೆನೆಸುತ್ತಾರೆ. ಈ ಖುರ್ಚಿ +ತುಂಬಾ ಅದೃಷ್ಟ 'ಶಾಲಿಯಾಗಿದೆ. ನಾನು ಅವರ +ವ್ಯವಸಾಯವನ್ನೇ ಮುಂದುವರಿಸಿದ್ದೇನೆ. +ಡಾಕ್ಟರ ಎಂದು ನನಗೆ ಹೆಸರು-ಹಣ ಗಳಿಸಬೇಕಾ ' +ಗಿದೆ. ನಿನಗೆ ಈ ಖುರ್ಚಿಯಿಂದೆನು ಪ್ರಯೋಜ +ನ?'' ಶ್ರೀಕಾಂತ ವಾದಿಸಿದ. + +'*"ಪ್ರಯೋಜನವಿಲ್ಲ ವೆ? ಇವರ ನೆನಪು! +ಅದರ ಬೆಲೆ ನಿನಗೇನು ತಿಳಿದೀತು? ಯಾಕೆ +ಸುಮ್ಮನೆ ಅವರ ಹೆಸರನ್ನು ಎತ್ತುತ್ತಿ? + +ಇಷ್ಟೊ ೦ದು ಉಪದ್ವ್ವಾಪ ನಡೆಸಿದ್ದೀರಿ. ಹೊಸ + +ಮನೆ 'ಕೊಂಡಿರಿ; ಬೇರೆ ಇರುವುದನ್ನು ನಿರ್ಧರಿಸಿ +ದಿರಿ. ಈಗ ಒಮ್ಮಿಂದೊಮ್ಮೆ ಟ್ರಕ್‌ ತರಿಸಿ +ಸಾಮಾನು ಒಯ್ಯುತ್ತಿರುವಿರಿ? ನಿಮಗೆ ಜನದ್ದಲ್ಲ +ದಿದ್ದರೂ ಮನದ ನಾಚಿಕೆಯಿಲ್ಲವೇನೋ?'' + +ಶ್ರೀಕಾಂತ ಸುಮ್ಮನಿದ್ದ. ಆದರೆ ಪ್ರಮೀಲಾ + + +79 + + + + + +ಸುಮ್ಮನಿರಲಲ್ಲ. + +""ಅಮ್ಮಾ, ನಿಮ್ಮನ್ನು ಕೇಳಿಯೇ ನಾವು ನಮ್ಮ +ನಿರ್ಣಯ ಕೈಕೊಳ್ಳಬೇಕೆ? ನಿಮ್ಮನ್ನು ಕೇಳಿದ್ದರೆ +ನೀವು ಖಂಡಿತ ಒಪ್ಪುತ್ತಿ ರಲಿಲ್ಲ. ನಿಮ್ಮ ಮಗನಿಗೆ + + +ಆಣೆ ಹಾಕಿ, ಅತ್ತು ಕರೆದು ತಡೆಯುತ್ತಿದ್ದಿರಿ. +ನನಗೆ ನನ್ನ ಇಚ್ಛೆಯಂತೆಬಾಳುವುದಿದೆ. ಅಲ್ಲದೇ +ಈ ಪ್ಲಾಟ್‌ಗಾಗಿ ನನ್ನ ಅಣ್ಣ ದುಡ್ಡು ಕೊಟ್ಟಿರು +ವನು.'' + +"ಈ ಖುರ್ಚಿಗೆ ಯಾರೂ ಕೈ ಹಚ್ಚು +ವಂತಿಲ್ಲ'' ಎಂದು ನಿರ್ಧಾರದ ಧ್ವನಿಯಲ್ಲಿ ಹೇಳಿ +ಸುಧಾಬಾಯಿ ಒಳಗೆ ಹೋದರು. ತಮ್ಮ ಕೋಣೆ +ಯಲ್ಲಿ ಕುಳಿತು ಅತ್ತರು. ತುಂಬಾ ಹೂತ್ತು ಅಳು +ತ್ರ ಲೇ ಇದ್ದರು. + +""ಅತ್ತೆಯವರು ಕೋಪಗೊಂಡರೂ ಅಳದೇ +ಇದ್ದುದು ಒಳ್ಳೆಯದಾಯಿತು'' ಪ್ರಮೀಲಾಗಂಡ +ನಿಗೆ ಹೇಳಿದಳು. + +ಲೀಕಾಂತನಿಗೆ ಕೋಪ ಬಂದಿತ್ತು. ಯಾರ +ಮೇಲೆ? ಹೆಂಡತಿಯ ಮೇಲೋ ಅಮ್ಮನ +ಮೇಲೋ ಅಥವಾ ತನ್ನ ಮೇಲೋ? + +"“`ಮದುವೆ ಆದಾಗಿನಿಂದ ಈ ನಾಲ್ಕೈದು + + +ದ್‌ೆ + + +80 + + +ವರ್ಷ ಅವರು ಅಳುವುದನ್ನೇ ನೋಡುತ್ತಿದ್ದೀನಿ. +ನನಗಂತೂ ಅವರ ಅಳುವೆಂದರೆ ಅಸಹ್ಯ ಅನಿಸು +ತ್ತದೆ.'' ಕ +"ಬಕ್ಕೆ ಓಕೆ. ಎಲ್ಲರ ಮುಂದೆ ನಿನ್ನ ನಿಜ +ರೂಪ ತೋರಿಸಬೇಡ. ಅಮ್ಮನಿಗೆ ಒಂದು +ಮಾತು ಹೇಳುವಾ ಎಂದು ನಾನು ನಿನಗೆ ಎಷ್ಟು + +ಲ ಹೇಳಲಿಲ್ಲ? ಅವಳು ಒಪ್ಪುತ್ತಿರಲಿಲ್ಲವೆಂ +ಬುದೂ ನಿಜ ಆದರೂ ಬಾಗಿಲ ಮುಂದೆ +ಒಮ್ಮೆಲೇ ಟ್ರಕ್‌ ನಿಂತದ್ದು ನೋಡಿ ಆಕೆಗೆ ಶಾಕ್‌ +ಆಗಿದೆ. '' + +ತನ್ನ ���ಂಡ" ಅಮ್ಮನ ಪುರಾಣ'ವನ್ನು ಪ್ರಾರಂ +ಭಿಸಿದನೆಂದರೆ ನಿಲ್ಲಿಸುವುದಿಲ್ಲ ವೆಂಬುದುಪ್ರ ಮೀ +ಲಾಗೆ ಪರಿಚಿತವಾಗಿತ್ತು. ಅವಳು ತನಗಾಗಿ +ಏನೇನು ಮಾಡಿದಳೆಂಬುದನ್ನು ಮತ್ತೆ ಮತ್ತೆ +ಹೇಳತೊಡಗುವನು. ಪ್ರತಿಯೊಬ್ಬ ಅಮ್ಮ ತನ್ನ +ಮಗನಿಗಾಗಿ ಮಾಡುತ್ತಲೇ ಇರುತ್ತಾಳೆ. +ನಾವಂತೂ ಐದು ಜನಮಕ್ಕಳು! ನಮ್ಮಮ್ಮ ಏನು +ಕಡಿಮೆ ಕಷ್ಟ ಪಟ್ಟಿದ್ದಾಳೆಯೆ! + +"“ನೀವು ಸ್ಕೂಟರಿನ ಮೇಲೆ ಮುಂದೆ ಹೋಗು +ಎರಾ? ಸಾಮಾನುಗಳನ್ನಿಳಿಸಿ ಗೊತ್ತು ಪಡಿಸಿದ +ಸ್ಥಳಗಳಲ್ಲಿ ಇರಿಸಿಕೊಂಡು ಬಿಡಿರಿ. ಆಮೇಲೆ +ಮತ್ತೆ ಜನ ಸಿಗುವುದಿಲ್ಲ'' ಪ್ರಮೀಲಾ ಗಂಡನ +ಕಡೆ ನೋಡುತ್ತಾ ಅರ್ಥಪೂರ್ಣ ನಗೆನಕ್ಕಳು. + +"“ಹೋಗುವೆ. ನೀನು ದುಡ್ಡು, ವಸ್ತ್ರ-ಒಡವೆ +ಎಲ್ಲಾ ಜಾಗ್ರತೆಯಿಂದ ತೆಗೆದುಕೊಂಡು ಬಾ'' +ಆತನೂ ನಗುತ್ತಲೇ ಹೇಳಿದ. + +"“ಚಿಂತೆ ಮಾಡಬೇಡಿರಿ. ನಿಮ್ಮ ಆ ಬಾಟಲಿಗ +ಳನ್ನು ಮಾತ್ರ ತೀರ ಜಾಗೃತೆಯಿಂದ ಒಯ್ಕಿರಿ. +ಎಲ್ಲಾ ಒಂದೇ ರೀತಿಯ ಮಾತ್ರೆಗಳು! ಒಂದ +ಕ್ಕೊಂದು ಸೇರಿಕೊಂಡರೆ ಹೊರಗೆ ಚೆಲ್ಲಬೇಕಾ +ದೀತು. ಮುಚ್ಚಳಗಳನ್ನು ಗಟ್ಟಿಯಾಗಿ ಹಾಕಿರುವ +ರಲ್ಲವೆ? ಸ್ಕೂಟರಿನ ಮೇಲೆ ಆ ಪೆಟ್ಟಿಗೆಯನ್ನು +ಒಯ್ಯಬಹುದೆ?'' + +""“ಬೇಡ. ಸಾಮಾನಿನ ಜೊತೆಗೆ ಆ ಪೆಟ್ಟಿಗೆ +ಯನ್ನು ಸರಿಯಾಗಿಟ್ಟಿರುವೆ. ನಾನಿನ್ನು ಹೊರ +ಡುವೆ.'' + + +ಕಸ್ತೂರಿ + + +ಟ್‌ ಟ್‌ + + +ಶ್ರೀಕಾಂತ ಹೊರಟುಹೋದ ನಂತರ ಪ್ರಮೀ +ಲಾಳಿಗೆ ಹಾಯೆನಿಸಿತು. ಅತ್ತೆಯವರು ತಮ್ಮ +ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಕುಳಿ +ತದ್ದೂ ಒಳ್ಳೆಯದೇ ಆಯಿತು. ತನ್ನ ತವರು +ಮನೆಯಿಂದ ತಂದ ಎಲ್ಲಾ ಸ್ಟೀಲ್‌ ಡಬ್ಬಗಳನ್ನು +ತೆಗೆದುಕೊಳ್ಳಬೇಕು! ಸಣ್ಣಪುಟ್ಟ ಭರಣಿಗಳೂ +ಇವೆ. ಅಲ್ಲದೇ ಮದುವೆಯಲ್ಲಿ ಉಡುಗೊರೆ +ಯಾಗಿ ಬಂದ ಅನೇಕ ಸ್ಟೀಲ್‌ ಪಾತ್ರೆಗಳೂ ಇವೆ. +ಈ ನಾಲ್ಕೈದು ವರ್ಷಗಳಲ್ಲಿ ಎಲ್ಲವೂ ಒಂದಾ +ಗಿವೆ. ಭರಣಿಯಲ್ಲಿಯ ಸಾಮಾನು ಎಲ್ಲಿಡ +ಬೇಕು? ಚೆಲ್ಲಿ ಬಿಡಲೆ? + +"“ಎಲ್ಲಾ ಸಾಮಾನು ಮುಗಿಯಿತೇನಮ್ಮಾ? +ಪ್ರತಿಯೊಂದು ಮನೆಯಲ್ಲಿ ಇಷ್ಟು ತಡವಾದರೆ +ಹೇಗಾದೀತಮ್ಮಾ?'' ಟ್ರಕ್ಕಿನವ ಹೇಳುತ್ತಿದ್ದ. + +““ಆಯಿತು. ಗಾದಿ, ಟ್ರಂಕು, ಫರ್ನಿಚರ್‌, +ಗಾಜಿನ ಕಪಾಟು ಎಲ್ಲಾ ಸರಿಯಾಗಿ ಇಟ್ಟಿ ರುಎರ +ಲ್ಲವೆ? ಒಡೆದು ಗಿಡಿದು ಇಡಬೇಡಿ ಮತ್ತೆ! ಟಿ.ವಿ. +ನಾಜೂಕಾಗಿ ಇಡಿ, ಗಾದಿಯ ಮೇಲಿಟ್ಟರೆ ಅಲು +ಗಾಡಲಿಕ್ಕಿಲ್ಲ!'' + +"“ಎಲ್ಲಾ ಸರಿಯಾಗಿಟ್ಟಿ ರುವೆವು. ಇದು ನಮ್ಮ +ದಿನದ ಕೆಲಸ. ಅಮ್ಮಾ, ನಿಮ್ಮ ಫ್ರಿಜ್‌ ಎಲ್ಲಿದೆ? +ಅದನ್ನಿಟ್ಟಂತೆ ಕಾಣಲಿಲ್ಲ'' + +“ಇಲ್ಲ. ಈ ಡಬ್ಬ ಹಾಗೂ ಬಾಟ್ಲಿಗಳನ್ನು +ಹೇಗೆ ತೆಗೆದುಕೊಂಡು ಹೋಗುವಿರಿ?'' + +“ಬೇಗ ಬೇಗ ಕೊಡಿರಿ. ಎಲ್ಲವನ್ನೂ ಸರಿಯಾ +ಗಿಡುವೆ'' ಟ್ರಕ್ಕಿನವ ಅವಸರಪಡಿಸುತ್ತಿದ್ದ. + + +ಪ್ರಮೀಲಾ ಹಿಂದುಮುಂದಿನ ಯೋಚನೆ +ಮಾಡದೇ ಎಲ್ಲಾ ತುಂಬಿದ ಡಬ್ಬ ಹಾಗೂ ಭರಃ + + +1೮ನ್ನು ಎತ್ತಿ ಕೊಟ್ಟಳು. ಫ್ರಿಜ್‌ನಲ್ಲಿ ಆಕೆಯ +'ಚನಸ್ಸು ಸಿಕ್ಕಿ ಹಾಕಿಕೊಂಡಿದ್ದರೂ ಅದನ್ನು +ಮುಟ್ಟು “ವ ಸ ಆಕೆಗಾಗಲಿಲ್ಲ. + +ಮಗನ ಸ್ಕೂಟರ���‌ ಹೋದದ್ದು ಸುಧಾಬಾ +ಯಿಗೆ ಕೇಳಿಸಿತು. ಟ್ರಕ್ಕ್‌ ಕೂಡಾ ಹೊರಟುಹೋ +ಗಿತ್ತು. ಅದರ ಬೆನ್ನ ಹಿಂದೆಯೇ ಒಂದು ರಿಕ್ಷಾ +ಬಂದ ಶಬ್ದವಾಯಿತು. ಮುಂದಿನ ಬಾಗಿಲನ್ನು +ಎಳೆದುಕೊಂಡ ಸದ್ದು ಕೇಳಿಸಿತು. ಲ್ಯಾ ಚೆನ್ನು ತಿರು + + +ಮಾರ್ಚ್‌ 1991 + + +ಗಿಸಿದ್ದೂ ತಿಳಿಯಿತು. ಸುಧಾಬಾಯಿಯವರು + + +ಎದ್ದು ಮುಖ ತೊಳೆದುಕೊಂಡರು. ಕೋಪ +ದಿಂದ ಅವರ ಮನಸ್ಸು ಸ್ವಾಧೀನದಲ್ಲಿರಲಿಲ್ಲ. +ಉಳಿದ ಜೀವಮಾನವಿಡೀ ಇವರಿಬ್ಬರ ಮುಖ +ನೋಡಬಾರದೆಂದು. ಅನಿಸಿತು. ಈ ಕತ್ತೆ +ಇಷ್ಟೊಂದು ಹೇಗೆ ಹೆಂಡತಿಯ ಮಾತಿನಂತೆ ನಡೆ +ಯುವನೋ! ಅವಳಾದರೂ ಎಂಥವಳು?) ತೀರಾ +ಒಳಗಂಟಿನವಳು! ಯಾವುದನ್ನೂ ತಿಳಿಯಗೊ +ಟ್ಟಿಲ್ಲ! + +ಅಡುಗೆ ಮನೆಯಲ್ಲಿ ಡಬ್ಬ ಹಾಗೂ ಭರಣಿ +ಗಳ ಸ್ಥಳ ಖಾಲಿಯಿರುವುದನ್ನು ನೋಡಿದಾಗ +ಸುಧಾಬಾಯಿಯವರಿಗೆ ತಾವು ತೀರ ಏಕಾಕಿ +ಯಾಗಿ ಅನಾಥರಾದಂತೆ ಅನಿಸಿತು. ಕಾಹಿಲೆ ಬಿದ್ದ +ವರಂತೆ ನಿತ್ರಾಣವೆನಿಸಿತು. ಆ ಖಾಲಿ ಅಡುಗೆ +ಮನೆಯನ್ನು ನೋಡಿ ಸುಧಾಬಾಯಿ ತುಂಬಾ +ಕರುಣ ಧ್ವನಿಯಲ್ಲಿ ""ನೋಡಿ ನೀವಿಲ್ಲದೇ +ನಾನು ಎಷ್ಟೊಂದು ತಬ್ಬಲಿಯಾಗಿರುವೆ; ಏನು +ಮಾಡಲಿ? ನೀವೇ ಹೇಳಿ'' ಎಂದು ಗಂಡನನ್ನು +ದ್ದೇಶಿಸಿ ಅಂದುಕೊಂಡರು. + +ಸುಧಾಬಾಯಿಯವರ ಏಕಾಕಿ ಜೀವನ ಪ್ರಾರಂ +ಭವಾಯಿತು. ಶ್ರೀಕಾಂತ ನಾಲ್ಕೈದು ದಿನಗಳಿ +ಗೊಮ್ಮೆ ಬರುತ್ತಿ ಶ್ರಿದ್ದ. ಆದರೆ ಸುಧಾಬಾಯಿ ಅವ +ನೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತನಾಡು +ತ್ತಿದ್ದರು. ಅವನು ಎದುರಿಗಿದ್ದಾಗ ಕ್ರೋಧ, +ವಾತ್ಸಲ್ಯ, ಪ್ರೇಮ ಎಲ್ಲಾ ಭಾವನೆಗಳು ಮನಸ್ಸಿ +ನಲ್ಲಿ ಉಕ್ಕುತ್ತಿದ್ದುವು. ಆದರೆ ಒಬ್ಬನೇ ಮಗನು +ಈ ರೀತಿ ವಿಶ್ವಾಸಘಾತ ಮಾಡಿದ ನಂತರ ಆತ +ನೊಂದಿಗೆ ಒಳ್ಳೆಯ ರೀತಿಯಿಂದ ಹೇಗೆ ವರ್ತಿಸ +ಬೇಕೋ ತಿಳಿಯದಂತಾಗಿತ್ತು. ಅವರ ಮಗಳು +ಆಸ್ಟ್ರೇಲಿಯಾದಲ್ಲಿದ್ದಳು. ಅವಳಿಗೂ ಇಲ್ಲಿಯ +ಈ ಸಮಾಚಾರ ತಿಳಿಸಲಿಲ್ಲ. ಸುಮ್ಮನೆ ಯಾಕೆ +ಅಳಿಯನೆದುರು ಮಗಳಿಗೆ ತಲೆ ಕೆಳಗೆ ಹಾಕುವಂ +ತಹ ಸುದ್ದಿ ಬರೆಯಬೇಕು? + +""ಅಮ್ಮಾ, ಸುಮಾಳಿಗೆ ಕಾಗದ ಬರೆ +ದಿಯಾ?'' ಶ್ರೀಕಾಂತ ಕೇಳಿದನು. + +""ಏನೆಂದು?'' + + +81 + + +“ಅದೇ ನಾವು ...'' +""ಬೇರೆಯಾಗಿದ್ದೀರೆಂದೇ? ಹೊಸ ಪ್ಲಾಟ್‌ + + +ಕೊಂಡಿರುವಿರೆಂದೆ?'' + + +““ಹೂಂ'' + +“ಇಲ್ಲಪ್ಪಾ. ಇಂತಹ ಚಿಕ್ಕ-ಪುಟ್ಟ ಸುದ್ದಿ +ದೂರ ಇರುವ ಅವಳಿಗೇಕೆ ಸುಮ್ಮನೆ ತಿಳಿಸ +ಬೇಕು? ಆಮೇಲೆ ಅವಳು ನೀನೊಬ್ಬಳೇ ಹೇಗಿ + + +-`ರುವಿ) ಯಾರನ್ನಾದರೂ ಜೊತೆಗಿಡು; ಅದು + + +ಇದು ಎಂದು ಅಲ್ಲಿಂದಲೇ ಹತ್ತು ಸಲಹೆ ಕೊಡು +ತ್ತಾಳೆ.'' + +ಅಮ್ಮನ ಈ ಅವತಾರ ನೋಡಿ ಶ್ರೀಕಾಂತ +ಆಶ್ಚರ್ಯಗೊಂಡ. ಅಮ್ಮ ತುಂಬಾ ಸಿಡಿಮಿಡಿ +ಗೊಂಡಾಳು, ಅತ್ತು ಕರೆದು ರಂಪ ಮಾಡಿ +ಯಾಳು, ಎಂದು ಆತನ ಊಹೆಯಾಗಿತ್ತು. ಆದರೆ +ಏನೂ ವಿಶೇಷ ನಡೆದೇ ಇಲ್ಲವೆಂಬಂತೆ ವರ್ತಿಸು + + +ತ್ತಿದ್ದಾಳೆ. ಇಷ್ಟೊಂದು ಮಹತ್ವಪೂರ್ಣವಾದ +{ [ ಬು + + +ಘಟನೆಗೆ ಚಿಕ್ಕಪುಟ್ಟ ಸುದ್ದಿ ಎನ್ನುತ್ತಿದ್ದಾಳೆ! + +"ನಿನಗೆ ಬ್ಯಾಂಕು, ಪೋಸ್ಟು ಮುಂತಾದ +ಹೊರಗಿನ ಕೆಲಸಗಳಿದ್ದರೆ ಹೇಳು. ನಾನು ಪ್ರತೀ +ವಾರ ಬಂದು ಮಾಡಿಕೊಡುತ್ತೇನೆ'' + +“ಛೆ! ಈಗ ನನಗೆ ಬೇಕಾದಷ್ಟು ಸಮಯ +ವಿದೆ. ಒಂಟಿ ಜೀವ! ಕೆಲಸ-ಬೊಗಸೆ ಏನೂ +ಇಲ್ಲ. ಅಡುಗೆಯ ಗಲಾಟೆಯಿಲ್ಲ. ತಲೆಗೆ ಯಾವ +ಕಿರಿಕಿರಿಯೂ ಇಲ್ಲ!'' + +"“ಅಂದರೆ?'' + +""ಅಂದರೇನು ತ್ರೀ, ಅಲ್ಲಾ ಬೆಳಗಿನ ಹೊತ್ತು +ಹತ್ತಿರದ ಹೋಟ್ಲಿನಿಂದ ಡಬ್ಬಿ ತರುವ ವ್ಯವಸ್ಥೆ +ಮಾಡಿರುವೆ. ರಾತ್ರಿ ಹೆಚ್ಚಿನದೇನೂ ಬೇಕಾಗುವು +ದಿಲ್ಲ. ಏನಾದರೂ ಚೂರು-ಪಾರು ತಿನ್ನುವೆ. +ಇಲ್ಲವೇ ಹತ್ತಿರದ ಹೋಟ್ಲಿಗೆ ಹೋಗಿ ಏನಾ +ದರೂ ತಿಂದು ಬರುವೆ. ನಾನು ತುಂಬಾ ಮಜವಾ +ಗಿರುವೆ ಶ್ರೀ|'' + +""ಅಲ್ಲಾ, ಅಮ್ಮಾ ನಿನಗೆ ಹೋಟ್ಲಿನ ತಿಂಡಿ +ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ನಾವು +ಹೋದರೆ ಕೂಡಾ ನೀನು ಕೋಪಗೊಳ್ಳುತ್ತಿ ದ್ದಿ. +ಮನೆಯಲ್ಲಿಯೇ ಇಡ್ಲಿ-ದೋಸೆ ಮಾಡಿ ಹಾಕು + + +82 + + +A + + +ವುದೆಂದರೆ ನಿನಗೆ ತುಂಬಾ ಇಷ್ಟ ಅಲ್ಲವೇ + + +ಮಗನ ಮಾತು ಕೇಳಿ ಸುಧಾಬಾಯಿಯವರ +ಮನಸ್ಸು ಒಂದುಕ್ಷಣ ಗೊಂದಲಕ್ಕೀಡಾಯಿತು. +ಜೀವ ಬಾಯಿಗೆ ಬಂದಂತಾಯಿತು. ಒಂದೇ +ಪ್ರೀತಿಯ ಪುತ್ಥಳಿಯ ಊಟ ತಿನಿಸು ನೋಡಿಕೊ +ಳ್ಳುವುದು, ಆತನ ಪ್ರಕೃತಿಯನ್ನು ಕಣ್ಣಲ್ಲಿ ಎಣ್ಣೆ +ಹಾಕಿದಂತೆ ಕಾಪಾಡುವುದು, ಆತನ ಓದು- ಬರ, +ಆಟ-ಪಾಟ, ಇಚ್ಛೆ- ಅನಿಚ್ಛೆಗಳನ್ನು ಪೂರೈಸು +ವುದೇ ತನ್ನ ಜೀವನವಾಗಿತ್ತು. ಅದರಲ್ಲಿಯೇ +ಸುಖವೆನಿಸುತ್ತಿತ್ತು. + +ಆದರೆ .... ಅವರು ತಮ್ಮ ಮನಸ್ಸನ್ನು ಗಟ್ಟಿ +ಮಾಡಿದರು. + +""ಇದು ನೋಡು ತ್ರೀ ಮನುಷ್ಯನೊಂದಿಗೆ +ಆತನ ಅಭಿರುಚಿಗಳಿಗೂ ಮುಪ್ಪು ಬರುತ್ತದೆ. +ಆದರೀಗ ನನ್ನ ಸಮಯ ಬಹು ಚೆನ್ನಾಗಿ ಕಳೆಯು +ತ್ತದೆ. ತಲೆಗೆ ಯಾವ ಕಿರಿಕಿರಿಯೂ ಇಲ್ಲ. ಬಿ. ಪಿ. +ಕೂಡಾ ನಾರ್ಮಲ್‌ ಇದೆ.'' + +""ಆದರೂ ಔಷಧಿಗಳನ್ನು ನಿಯಮದಿಂದ +ತೆಗೆದುಕೊ. ತಂದುಕೊಡಲೇ?'' + +"“ಬೇಡ ಪ್ರೀ. ನಾನೀಗ ಹೋಮಿಯೋಪ +ಧಿಯ' ಔಷಧಿಗಳನ್ನು ತೆಗೆದುಕೊಳ್ಳುವುದಿಲ್ಲ. +ಡಾ. ಜೋಶಿ ಇಲ್ಲಿಯೇ ಮೂಲೆಯ ಮೇಲಿ +ದ್ದಾರೆ. ಮೊನ್ನೆ ಅವರ ಕಡೆಯಿಂದ ಎಲ್ಲಾ ಚೆಕ್‌ +ಅಪ್‌ ಮಾಡಿಸಿಕೊಂಡೆ. ಅವರೇ ಔಷಧಿ ಕೊಡು +ತ್ತಾರೆ.'' + +"“ಅಮ್ಮಾ, ಏನಿದು? ಮನೆಯಲ್ಲಿ ನಾನು +ಡಾಕ್ಟರಿರುವಾಗ ನೀನು ಅಲೋಪಧಿಯ ಔಷಧಿ +ತೆಗೆದುಕೊಳ್ಳುವಿಯಾಐಣ ಹೋಮಿಯೋಪಥಿ +ಯಿಂದ ಸೈಡ್‌ ಇಫೆಕ್ಟ್‌ ಆಗುವುದಿಲ್ಲವೆಂಬು +ದನ್ನು ನಾನು ನಿನಗೆ ಹೇಳಬೇಕೆ?'' + +"ಇಲ್ಲ ತ್ರೀ, ನೀನೀಗ ಏನನ್ನೂ ಹೇಳುವ +ಅಧಿಕಾರವನ್ನೇ ಕಳೆದುಕೊಂಡಿದ್ದೀಯ.'' + +ಸುಧಾಬಾಯಿ ತಮ್ಮ ಮಾತು ಮುಗಿಸಿ ಎದ್ದು +ಹೋದರು. ಶ್ರೀ ಕೋಪಗೊಂಡಿದ್ದ. ಬಾಗಿಲನ್ನು +ಅಪ್ಪಳಿಸುತ್ತಲೇ ಆತ ಹೊರಬಿದ್ದ. ಅಮ್ಮನ ನಡ +ವಳಿಕೆ ಆತನ ನಿರೀಕ್ಷೆಗೆ ಮೀರಿದ್ದಾಗಿತ್ತು. ಅಷ್ಟೇ + + +ಕಸ್ತೂರಿ + + +\ + + +ಮ + + +3 + + +ರ್ಜ + + + + + +ಅಲ್ಲದೇ ಅದು ತೀರಾ ಅಯೋಗ್ಯವಾದ ವಿಚಿತ್ರ, + + +ನಡವಳಿಕೆಯಾಗಿದೆಯೆಂದು ಶ್ರೀಗೆ ಅನಿಸಿತು. + +"“ನಾವು ಬೇರೆ ಇರಲು ಹೋದರು ಅವರಿಗೆ +ಏನೂ ಅನಿಸುವುದಿಲ್ಲವೆಂದು ನಾನು ನಿಮಗೆ +ಮೊದಲೇ ಹೇಳಿರಲಿಲ್ಲವೆ?'' ಪ್ರಮೀಲಾಳ ಸಮ +ರ್ಥನೆ ನಡೆದಿತ್ತು. + +““ಹಾಗಿಲ್ಲ. ಅವಳು ಬೇಕೆಂತಲೇ ಈ ರೀತಿ +ವರ್ತಿಸುತ್ತಿ���್ದಾಳೆ. ಮಾತನಾಡುತ್ತಾಳೆ. ನಾವು +ಅವಳಿಗೆ ಅಪಮಾನ ಮಾಡಿದೆವು. ಅವಳಿಗೆ +ಹೇಳಿ-ಕೇಳಿ ಮನೆ ತೆಗೆದುಕೊಂಡಿದ್ದರೆ ಅವಳು +ನಮಗೆ ಸಹಾಯವನ್ನೇ ಮಾಡುತ್ತಿದ್ದಳು.'' + +““ನಿಮಗೆ ಹಾಗೆನಿಸುವುದಷ್ಟೇ! ನನಗಲ್ಲ. +ಸಹಾಯ ಮಾಡಲು ಅವರ ಹತ್ತಿರ ಇದೆಯಾ +ದರೂ ಏನು ಮಖಾ? ತಮ್ಮನ್ನು ತಾವು ನೋಡಿ +ಕೊಂಡರೆ ಸಾಕು!'' + +'*-""ಪ್ರಮೀಲಾ, ಏನೇ ಆದರೂ ಅವಳು ನನ್ನ +ಅಮ್ಮ. ನಾನು ಅವಳಿಗೆ ಬೇಕಾದ ಸಹಾಯ +ಮಾಡಿಯೇ ತೀರುವೆ!'' + +""ಅಯ್ಯೋ, ಸಾಕು ಬಿಡಿ. ಮೊನ್ನೆ ಅಲ್ಲಿ +ಹೋಗಿ ಬಂದಾಗ ಎಷ್ಟೊಂದು ಕೋಪಗೊಂಡಿ +ದ್ದಿರಿ. ನೀವು ಕೋಪಗೊಳ್ಳಬಹುದು, ನಾನಲ್ಲ + + +ನಾನು ಹೊರಗಿನವಳು. ಸೊಸೆಯಲ್ಲವೆ)'' + +""ಇನಫ್‌ ... ಸಾಕಿನ್ನು. ಅಮ್ಮನ ಆರೋಗ್ಯ +ಮಾತ್ರ ಸುಧಾರಿಸಿದೆ. ಚಟುವಟಿಕೆಯಿಂದ ಓಡಾ +ಡುತ್ತಿದ್ದಳು. ಅವಳು ತನ್ನ ದಿನಕ್ರಮವನ್ನು +ಒಳ್ಳೆಯ ರೀತಿಯಲ್ಲಿ ಯೋಜಿಸಿಕೊಂಡಿದ್ದಾಳೆ. +ಅವಳು ಹೀಗೆ ವರ್ತಿಸುವಳೆಂದು ನಾನು ಕನಸು- +ಮನಸ್ಸಿನಲ್ಲಿಯೂ ನೆನೆಸಿರಲಿಲ್ಲ. ಅವಳು ಮನ +ಸ್ಲಿಗೆ ಹಚ್ಚಿಕೊಂಡು ಕೊರಗುವಳು. ಎಲ್ಲಿ ಕಾಹಿಲೆ +ಬೀಳುವಳೋ ಎಂದು ಭಯವೆನಿಸುತ್ತಿತ್ತು'' +ಶ್ರೀಕಾಂತ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ. + +""ಹೂಂ. ಅವರೀಗ ಕ್ಲಬ್ಬಿಗೆ ಹೋಗುತ್ತಾರೆ. +ರಮಿ ಆಡುತ್ತಾರೆ. ಮನೆಗೆ ಗೆಳತಿಯರನ್ನು ಕರೆದು +ಹರಟೆ ಹೊಡೆಯುತ್ತಾರೆ. ಲಾಯಬ್ರರಿಗೆ ಹೋಗಿ +ಓದಲು ಪುಸ್ತಕಗಳನ್ನು ತರುತ್ತಾರೆ. ತಿರುಗಾಡಲು +ಹೋಗುತ್ತಾರೆ. ಮಜವಾಗಿದ್ದಾರೆ!'' + +""ಐರಲಿ ಬಿಡು! ತನ್ನ ಜೀವ ರಮಿಸಿಕೊಳ್ಳು +ತ್ತಾಳಲ್ಲಾ, ಅವಳಿನ್ನೂ ಅರವತ್ತು ಕೂಡಾ +ದಾಟಿಲ್ಲ. ಈ ಕಾಲದಲ್ಲಿ ಎಪ್ಪತ್ತರ ನಂತರ +ಮುಪ್ಪು ಬರುತ್ತದೆ, ಪ್ರಮೀಲಾ'' + +ಸ್ವಲ್ಪ ಹೊತ್ತು ಪ್ರಮೀಲಾ ಸುಮ್ಮನಿದ್ದಳು. +ಆಮೇಲೆ ಸಾಹಸಪಟ್ಟು ಮೆಲ್ಲನೇ ಹೇಳಿದಳು. + + +""ನೋಡಿ, ಮೊನ್ನೆ ಅತ್ತೆಯವರ ಪಕ್ಕದ +ಮನೆಯ ಸಾಧಲೆಬಾಯಿ ಸಿಕ್ಕಿದ್ದರು. ಅವರು +ಇತ್ತೀಚೆಗೆ ಸುಧಾಬಾಯಿಯವರ ಕಡೆಗೆ ಮಾವನ +ವರ ಗೆಳೆಯ ... ಯಾರವರು ಸಾಪತನೆಕರ್‌ +ಅವರು ಮೇಲಿಂದ ಮೇಲೆ ಬರುತ್ತಾರಂತೆ!'' + +""ಆ ಸಾಧಲೆಬಾಯಿ ಒಬ್ಬ ಮೂರ್ಯಳಾದರೆ +ನೀನೂ ಅಂತಹವಳೆ! ನೀನಾದರೂ ಇಂತಹ +ಮಾತು ಕೇಳಿ ಬಂದು ನನಗೇಕೆ ಹೇಳುವಿ? ನಿನಗೆ +ಅತ್ತೆ ಬೇಡವಾಗಿದ್ದಳು. ಹಟದಿಂದ ಮನೆಬಿಟ್ಟು +ಬಂದಿಯಲ್ಲ ... ಸ್ವತಂತ್ರವಾಗಿ ಇರುವಿಯಲ್ಲ +.. ಮತ್ತೆ ಅಮ್ಮ ಸ್ವತಂತ್ರಳಾಗಿದ್ದರೆ ನಿನಗೇಕೆ +ಹೊಟ್ಟೆಕಿಚ್ಚು?'' + +""ನನಗೇನು ಮಾಡುವುದಿದೆ? ಮೊದಲೇ ಏಕೆ +ಹೇಳಲಿಲ್ಲವೆಂದು ಆಮೇಲೆ ನೀವೇ ಅನ್ನಬೇಡಿ +ಅಷ್ಟೆ!'' + +""ಸಾಕು ಸಾಕು'' ಜಿಗುಪ್ಸೆಯಿಂದ ಶ್ರೀಕಾಂತ +ಹೇಳಿದ. ಸತ್ಯ ಸಂಗತಿಯೆಂದರೆ ಅವರಿಬ್ಬರೂ +ಒಬ್ಬರ ಮೇಲೊಬ್ಬರು ಕೋಪಗೊಂಡಿದ್ದರು. +ಯಾವ ದೋಷ ಇಲ್ಲದೇ, ಮದುವೆಯಾಗಿ +ಸುಮಾರು ಐದು ವರ್ಷಗಳಾಗಿದ್ದರೂ, ಮಗು +ವಾಗಿರಲಿಲ್ಲ. + +""ನನಗೂ ತಡವಾಗಿಯೇ ತ್ರೀ ಹುಟ್ಟಿದ. +ನಿಮಗೂ ಆಗುವುದು'' ಎಂದು ಸುಧಾಬಾಯಿ +ಧೈರ್ಯ ಹೇಳುತ್ತಿದ್ದರು. + +ಶ್ರೀಕಾಂತ ಮತ್ತು ಪ್ರಮೀಲೆ ಈ ಅಸಮಾಧಾ +ನದಿಂದಾಗಿ ಒಬ್ಬರ ಮೇಲೆ ಒಬ್ಬರು ಕೋಪಗೊ +ಳ್ಳುತ್ತಿದ್ದರು. ಅಂತೆಯೇ ಅವರಲ್ಲಿ ಆಗೀಗ +ಮಾತಿನ ಚಕಮಕಿಯಾಗುತ್ತಿ ತ್ತು. + +(ಶ್ರೀಕಾಂತನ ಮದುವೆಯಾಗಿ ಎರಡೇ ತಿಂಗ +ಳಲ್ಲಿ ಆತನ ತಂದೆ ಅಕಸ್ಮಾತ್ತಾಗಿ ಹಾರ್ಟಫೇಲಿ +ನಿಂದಾಗಿ ತೀರಿಕೊಂಡರು. ಶ್ರೀಕಾಂತ ಹಾಗೂ +ಸುಧಾಬಾಯಿ ದುಃಖದಲ್ಲಿ ಮುಳುಗಿಹೋದರು. +ಸುಧಾಬಾಯಿಯ ಕಣ್ಣೀರು ನಿಲ್ಲಲೇ ಇಲ್ಲ. +ಹೊಸ ಸೊಸೆಯ ಹಬ್ಬ ಹುಣ್ಣಿಮೆಯೆಂದು ಆಸ್ಥೆ +ಯಿಂದ ಮಾಡುವ ಉತ್ಸಾ ಹವೇ ಬತ್ತಿಹೋದಂ +ತಾಗಿತ್ತು. ಅವಳ ಕಾಲ್ಗುಣವೇ ಕೆಟ್ಟದೆಂದು + + +$4 + + +ಹೊರಗೆ ಅಂದು ತೋರಿಸದಿದ್ದರೂ ಮನಸಿನಲ್ಲಿ +ಅವಳ ಬಗ್ಗೆ ಆ ಭಾವನೆಯುಂಟಾಗಿತ್ತು. + +ಅದರಲ್ಲಿಯೂ ಪ್ರಮೀಲೆಯ ಸ್ವಭಾವ +ಹೊಂದಿಕೊಳ್ಳುವಂಥ ಹಾಗಿದ್ದರೆ ಅವರು ತಮ್ಮ +ದುಃಖವನ್ನು ಮರೆತು ಅವಳ ಉತ್ಸಾ ಹದಲ್ಲಿ ಸಹ +ಭಾಗಿಯಾಗುತ್ತಿದ್ದರು. ಆದರೆ ಅವಳು ತನ್ನ +ತವರು ಮನೆಯ ಪ್ರತಿಷ್ಠೆಯನ್ನೇ ದೊಡ್ಡದು +ಮಾಡಿ, ಅತ್ತೆಯವರ ಅಸ್ತಿತ್ವಕ್ಕೆ ಯಾವ ಬೆಲೆ +ಯನ್ನೂ ಕೊಡಲಿಲ್ಲ. ತವರು ಮನೆಯಲ್ಲಿಯೇ +ಎಲ್ಲಾ ಹಬ್ಬಹುಣ್ಣಿಮೆಗಳನ್ನು ಮಾಡಿಸಿಕ್ಕೊಂ +ಡಳು. ಮಾವನವರ ಪರಿಚಯವಾಗುವ +ಮುಂಚೆಯೇ ಅವರು ತೀರಿಕೊಂಡಿದ್ದರು. ಇನ್ನು +ನೀನೇ ಮನೆಯ ಒಡತಿಯೆಂದು ಅವಳ ಅಮ್ಮ +ತಲೆತುಂಬಿದ್ದಳು. ಆದರೆ ಸುಧಾಬಾಯಿಯವರು +ಅಷ್ಟೇನೂ ಮೆತ್ತಗಿನ ಸ್ವಭಾವದವರಾಗಿರಲಿಲ್ಲ. +ಅವರು ತಮ್ಮ ಮನೆಯಲ್ಲಿಯ ತಮ್ಮ ವರ್ಚಸ್ಸು +ಹಾಗೂ ಹಿರಿತನದ ಸ್ಥಾನವನ್ನು ಉಳಿಸಿಕೊಂಡಿ +ದ್ದರು. ಹೇಗೋ ನಾಲ್ಕೈದು ವರ್ಷ ಪ್ರಮೀಲೆ +ಇವರೊಂದಿಗೆ ಇದ್ದಳು. ಆದರೆ ಆಗೆಗೆ ಬೇರೆ +ಇರುವುದಿತ್ತು. ತನ್ನ ಮನೆಯ ಒಡತಿಯಾಗಬೇ +ಕಿತ್ತು. ಮನ ಬಂದಂತೆ ಬಾಳಬೇಕಿತ್ತು. ಕೊನೆಗೂ +ಆಕೆ ಬೇರೆ ಆದಳು. + +""ಅಮ್ಮಾ, ಈ ಬಾಗಿಲು ಹೊಸದಾಗಿ ಮಾಡಿಸಿ +ದೆಯಾ?'' + +ಹೊರ ಬಾಗಿಲಾಚೆ ಹೊಸ ಜಾಳಿಗೆಯ ಬಾಗಿ +ಲನ್ನು ನೋಡಿ ಶ್ರೀಕಾಂತ ಆಶ್ಚರ್ಯಚಕಿತನಾ +ಗಿದ್ದ. ತಾನಿಲ್ಲದೇ ಅಮ್ಮನಿಗೆ ಯಾವ ತೊಂದ +ರೆಯೂ ಆಗುತ್ತಿಲ್ಲವೆಂದು ದುಃಖಿತನಾಗಿದ್ದ. + +"“ಅಲ್ಲ ಮತ್ತೆ, ಒಬ್ಬಳೇ ಇರುವಾಗ ಈ ಬಾಗಿ +ಲಿನಿಂದ ಯಾರು ಬಂದರೂ ಕಾಣುತ್ತದೆ. ಇತ್ತೀ +ಚೆಗೆ ಮನೆಯೊಳಗೆ ನುಗ್ಗಿ ಒಬ್ಬರೇ-ಇಬ್ಬರೇ +ಇರುವವರ ಜೀವ ತೆಗೆಯುತ್ತಾರೆಂಬುದು ನೀನು +ಓದುವುದಿಲ್ಲವೇ?'' + +“ನಿಜ. ನಿನಗೊಬ್ಬಳಿಗೆ ಇರಲು ಹೆದರಿಕೆ ಅನಿ + + +. ಸುತ್ತಿರಬಹುದು. ಅಲ್ಲಿ ಬರುತ್ತಿಯಾ?'' + + +"ಛೆ, ಇಲ್ಲಪ್ಪಾ, ನನಗೆ ನನ್ನ ಮನೆ ಬಿಟ್ಟು + + +ಅ ಕಸ್ತೂರಿ + + +ಎ +| + + +ಒಂದು ದಿವಸ ಕೂಡಾ ಬೇರೆ ಕಡೆ ಇರಲು ಇಷ್ಟ +ವಾಗುವುದಿಲ್ಲ. ಈಗಂತೂ ಈ ಬಾಗಿಲಿನಿಂದಾಗಿ +ಹೆಚ್ಚು ಸುರಕ್ಷಿತವೆನಿಸುತ್ತದೆ. ಮನುಷ್ಯರಿಗಿಂ +ತಲೂ ಈ ಬಾಗಿಲ ಮೇಲೆನನಗೆ ಹೆಚ್ಚಿನ ಭರವಸೆ +ಅನಿಸುತ್ತದೆ. ಅದೇನೂ ಈ ಮನೆ ಬಿಟ್ಟು ಹೋಗ +ಲಾರದು.'' + +""ಅಮ್ಮಾ, ಈ ರೀತಿ ಚುಚ್ಚು ಮಾತು + + +pe +ನೀನೆಂದೂ ಆಡುತ್ತಿ ರಲಿಲ್ಲ. ತಿ? + + +““ಹೌದು. ಒಬ್ಬಳೇ ಇರುವೆನಲ್ಲ ಅಂತೆಯೇ +ಹೆಚ್ಚು ಜಾಗರೂಕಳಾಗಿರುವೆ.'' + +""ಬಾಗಿಲ ಕೆಲಸ ಇಷ್ಟು ಬೇಗ ಹೇಗಾಯಿತು? +ಈವಾಗ ಬಡಗಿ, ಮೇಸ್ವಿಗಳು ಚಿಕ್ಕಪುಟ್ಟ ಕೆಲಸ +ಮಾಡಲು ಬರುವುದಿಲ್ಲ. ಮಾಡುತ್ತೇವೆ ಎಂದು +ಹೇಳಿದರೂ ಹೊತ್ತಿ ಗೆ ಸರಿಯಾಗಿ ಮಾಡುವು +ದಿಲ್ಲ. ನಮ್ಮ ಮನೆಯಲ್ಲಿ ಎರಡು ಸೆಲ್ಫಗಳನ್ನು + + +ಬಡಿಸಬೇಕಾಗಿದೆ. ಎರಡು ತಿಂಗಳಾದರೂ +ಯಾರೂ ಸಿಕ್ಕಿಲ್ಲ.'' +ಸುಧಾಬಾಯಿಯವರು ಕೇಳಿಸಿಕೊಂಡರೂ +ಕೇಳಿಸದಂತಿದ್ದರು. + + +""ಐಷ್ಟು ಸಲ ಕರೆದರೂ ನೀನು ಆ ಮನೆಗೆ + + +ಒಮ್ಮೆಯೂ ಬಂದಿಲ್ಲಮ್ಮಾ!'' + + +""ಬರಬೇಕೆಂದು ಅನಿಸುವುದಿಲ್ಲ. ನಿಮ್ಮ ಆ +ಮೆಟ್ಟಲುಗಳನ್ನಂತೂ ಹತ್ತುವುದೇ ಕಷ್ಟ. ಇನ್ನು +ಮೇಲೆ ನನ್ನ ಮನಸ್ಸಿನ ವಿರುದ್ಧವಾಗಿ ಯಾವು +ದನ್ನೂ ಮಾಡುವುದಿಲ್ಲವೆಂದು ನಿರ್ಧರಿಸಿದ್ದೇನೆ. +ಇನ್ನು ಮೇಲೆ ಸ್ವಂತಕ್ಕಾಗಿ ಬಾಳಬೇಕು. +ನಿಮ್ಮಂತೆ! ಅಂದುಕೊಂಡಿರುವೆ.'' + +""ಆರೋಗ್ಯವೂ ಚೆನ್ನಾಗಿದೆ!'' + +““ಹೌದು. ಈಗ ಯಾವ ತೊಂದರೆಗಳೂ +ಇಲ್ಲ. ಅವರಿಗಾಗಿ ಇದನ್ನು ಮಾಡಿ, ಇವರಿಗಾಗಿ +ಅದನ್ನು ಮಾಡಿ ಅಂತ ಯಾವ ಕಿರಿಕಿರಿಯೂ + + +`ಇಲ್ಲ . ದಿನವೂ ಬೆಳಿಗ್ಗೆ ಸಾಯಂಕಾಲ ತಿರುಗಾಡಿ + + +ಬರುವೆ ಎಷ್ಟೊಂದು ಉತ್ಸಾ ಹ ಅನಿಸುವುದು +ಗೊತ್ತೆ?'' + +""ಕತ್ತಲಲ್ಲಿ ಒಬ್ಬಳೇ ಹೋಗಬೇಡ. ಯಾರಾ +ದರೂ ಕೊರಳಲ್ಲಿಯ ಸರ ಎಳೆದರೆ? ಗದ್ದಲಲ್ಲಿ + + +ಮಾರ್ಚ್‌ 1991 + + + + + +ನೋಟ + + +ನಿನ್ನ ಕಣ್ಣ ಮಿಂಚಲ್ಲಿ +ಹೀಗೆ ಸುಟ್ಟುಬಿಡು ನನ್ನ + + +ಫೀನಿಕ್ಸ್‌ ಪಕ್ಷಿಯ ಹಾಗೆ +ಮತ್ತೆ ಹುಟ್ಟುತ್ತೇನೆ +ಸುಧಾ ಶರ್ಮಾ + + +ಯಾರಾದರೂ ಧಕ್ಕೆ ತಗುಲಿಸಿದರೆ? ಬಿದ್ದರೆ ಏನು +ಗತಿ?'' + +""ಛೆ! ನನ್ನ ಚಿಂತೆ ನೀನು ಮಾಡಲೇಬೇಡ. +ಅಲ್ಲಿ ನನ್ನ ವಯಸ್ಸಿನ ಅನೇಕ ಹೆಂಗಸರು ನಿಯ +ಮಿತವಾಗಿ ತಿರುಗಾಡಲು ಹೋಗುತ್ತಾರೆ. ನಮ್ಮ +ದೊಂದು ಗೆಳತಿಯರ ಗುಂಪು ತಯಾರಾಗಿದೆ. +ಒಟ್ಟು ಸೇರಿ ಊಟ, ಪ್ರವಾಸ, ಹರಟೆ, ಇಸ್ಪೀ +ಟಾಟ ಎಲ್ಲವೂ ನಡೆಯುತ್ತವೆ. ನಾನು ಮಜವಾ +ಗಿದ್ದೇನೆ ಬಿಡು.'' + +"“ಅಮ್ಮಾ, ನೀನು ತುಂಬಾ ಬದಲಾಗಿದ್ದೀ +ಯ.'' + +""ಅದೂ ನಿಮ್ಮದೇ ಉಪಕಾರ! ನೀವೇ ನನಗೆ +ಸುಖದ ಮಾರ್ಗವನ್ನು ತೋರಿದಿರಿ ಎನ್ನಬೇಕು. +ಇಲ್ಲವಾದರೆ ನನ್ನ ಬಾಳು ಎಂತಹದಾಗಿತ್ತು! +ಕೇವಲ ಇನ್ನೊಬ್ಬರಿಗಾಗಿ ಮಾಡುತ್ತಲೇ ಇರು +ವುದು. ಅವರಿಗೋ ನನ್ನ ಅವಶ್ಯಕತೆಯಿಲ್ಲ, +ಬೆಲೆಯೂ ಇಲ್ಲ!'' + +““ನಾನು ಹೊರಡುತ್ತೇನೆ'' ಒಮ್ಮೆಲೇ +ಶೀಕಾಂತನೆಂದ. + +“ಇರು ಸ್ವಲ್ಪ. ನಿನಗೆ ಸಮಯವಿದ್ದರೆ ನನ್ನ +ಜೊತೆ ಅಕ್ಕಸಾಲಿಗನ ಕಡೆ ನಡೆ.'' + +“ಯಾಕೆ? ಹೊಸ ಒಡವೆ +ಯೇನು?'' + +ಮಗನ ಚುಚ್ಚು ಧ್ವನಿ ತಿಳಿದರೂ, ಕೋಪ +ನುಂಗಿಕೊಂಡು ಅವರೆಂದರು. + +"ನನ್ನ ಬಳ ಮಾರಬೇಕಾಗಿದೆ. ಚಿನ್ನಕ್ಕಿಂದು + + +ಒಳ್ಳೆ ಯ ಬೆಲೆಯಿದೆ. ss +"ಯಾಕೆ? ನಾನು ನಿನಗೆಷ್ಟು ಬೇಕೋ ಅಷ್ಟು + + +ಮಾಡಿಸುವಿ + + +85 + + +ಕಡಯಗ... + + +ದುಡ್ಡು ಕೊಡುವೆ.'' + +"ಛೆ. ನಿನಗೇ ದುಡ್ಡು ಬೇಕಾಗುವುದು. ಬೆಲೆ +ಗಳು ಗಗನಕ್ಕೇರಿವೆ! ಈ ಬಾಗಿಲಿಗೇ ಸಾವಿರಗ +ಟ್ಟಲೆ ಖರ್ಚಾಯಿತು. ಅಲ್ಲದೆ ಪ್ಯಾಸೇಜಿನಲ್ಲಿ +ಒಂದು ಗಂಟೆ ಬಡಿಯುವ ಗಡಿಯಾರ ಹಾಕಿರುವೆ +ನೋಡು. ಅದರ ಟಿಕ್‌, ಟಿಕ್‌, ಅದರ ಗಂಟೆಗಳು +ಇಪ್ಪತ್ತನಾಲ್ಕು ಗಂಟೆ ಜೊತೆಯಾಗುತ್ತವೆ! ಒಂಟಿ +ತನ ಅನಿಸುವುದಿಲ್ಲ. + +“ಆದರೆ ಮನೆಯಲ್ಲಿಯ ಹಳೆಯ ಒಡವೆಯ +ನ್ನೇಕೆ ಮಾರುವುದು?'' + +""ಯಾರಿಗಾಗಿ ನಾನಿನ್ನು ಒಡವೆ ಇಡಬೇಕು? +ಹೇಳು ನೋಡುವಾ. ನನಗೆ ಸುಖ- +ಸಮಾಧಾನಗಳಾದರೂ ದೊರಕಲಿ'' + +"ನೀನು ಒಮ್ಮೇಲೆ ಹೀಗೆ ನಮ್ಮನ್ನು ದೂರ +ಮಾಡುವಿಯೆಂದು ಅನಿಸಿರಲಿಲ್ಲ.'' + +"“ನನಗೂ ನೀನು ಹೆಂಡತಿಯ ಮಾತು ಕೇಳಿ +ಹೀಗೆ ವರ್ತಿಸುವೆಯೆಂದು ಅನಿಸಿರಲಿಲ್ಲ. ಬಹಳ +ವರ್ಷಗಳ ನಂತರ ನೀನು ಹುಟ್ಟಿದೆಯೆಂದು ನಾವಿ +ಬ್ಬರೂ ಕೈಗಳ ತೊಟ್ಟಿ ಲನ್ನು ಮಾಡಿ, ಕಣ್ಣುಗಳ +ದೀಪ ಮಾಡಿ ನಿನ್ನನ್ನು ಬೆಳೆಸಿದೆವು. ಇವರು +ಅಕಸ್ಮಾತ್ತಾಗಿ ಕುಳಿತಲ್ಲಿಯೇ ಹೋದರು. ನಿನ್ನ +ಆಧಾರವನ್ನು ನೀನು ಒಂದೇ ಹೊಡೆತದಿಂದ +ಇಲ್ಲವಾಗಿಸಿದಿ. ನನ್ನನ್ನು ಒಂದು ಸಲ ಕೇಳಬೇ +ಕೆಂದು ಕೂಡಾ ನಿನಗೆ ಅನಿಸಲಿಲ್ಲ. ನನ್ನ ಅನುಮ +ತಿಯ ಪ್ರಶ್ನೆಯೂ ನಿನ್ನ ಮನದಲ್ಲಿ ಬರಲಿಲ್ಲ. +ಆದದ್ದು ಒಳ್ಳೆಯದಕ್ಕೇ ಆಯಿತೆನ್ನಬೇಕು. ಕೈಕಾ +ಲುಗಳು ಗಟ್ಟಿ ಯಾಗಿವೆ. ಆನಂದ ಅನುಭವಿಸುವ +ಇಚ್ಛೆಯಿದ್ದಾಗಲೇ ಒಂಟಿ ಜೀವನ ನನ್ನ ಪಾಲಿಗೆ +ಬಂದಿತು. ಮುಪ್ಪಿನ ಕಾಲದಲ್ಲಿ, ಕಾಹಿಲೆ ಬಿದ್ದವ +ಳಿದ್ದರೆ, ನಿಮ್ಮ ಆಶ್ರಯದಲ್ಲಿಯೇ ತೊಳಲಾಡ +ಬೇಕಿತ್ತು. ದೇವರೇ ದಯ ಮಾಡಿದ ಎನ್ನಬೇ +ಕಷ್ಟೇ! + +""ನಡೆ, ಅಕ್ಕಸಾಲಿಗನ ಕಡೆ ಹೋಗುವಾ'' +ಶ್ರೀಕಾಂತ ಮೆಲ್ಲನೆ ನುಡಿದ. + + +"“ಹೋಗುವಾ.'' +೩ 4% + + +(""ನಿಮಗೆ ಈ ಜನ್ಮಕಂತೂ ಜಾಣತನ ಬರ +86 + + +ಲಿಲ್ಲ. ಅಲ್ಲಾ, ಅಷ್ಟು ಒಳ್ಳೆಯ ಬಳೆಗಳನ್ನು ' +ಮಾರಿದರೆ? ಹಳೆಯ ಕಾಲದ ಅಪ್ಪಟ ಚಿನ್ನ, +ಎಷ್ಟು ಸುಂದರವಾದ ಬಳೆಗಳವು! ಛೆ! ಹತ್ತು +ಸಾವಿರ ರೂಪಾಯಿ ಕೊಟ್ಟುಬಿಡಬೇಕಿತ್ತು. +ಕೊನೆಗೆ ಉಳಿದದ್ದೆಲ್ಲಾ ನಮ್ಮದೇ ಅಲ್ಲವೇ?'' +ಪ್ರಮೀಲಾ ಸಿಡಿಮಿಡಿಗೊಂಡಿದ್ದಳು. + +"ಇಲ್ಲ ಪ್ರಮೀಲಾ, ಅಮ್ಮನದೇನೂ ಭರವ +ಸೆಯಿಲ್ಲ. ಅಮ್ಮ ಈಗ ವರ್ತಿಸುವ ರೀತಿ ನೋಡಿ +ದರೆ ಆಕೆ ಆ ಮನೆ, ವಸ್ತು- ಒಡವೆ ಎಲ್ಲವನ್ನೂ +ಯಾವುದಾದರೂ ಸಂಸ್ಥೆಗೆ ದಾನ ಮಾಡಿದರೂ +ನನಗೇನು ಆಶ್ಚರ್ಯವಾಗಲಾರದು.'' + +""ಏನು? ನಿಮ್ಮ ತಲೆಗಿಲೆ ಕೆಟ್ಟಿ ದೆಯೇನು?'' +ಪ್ರಮೀಲೆ ಹೆದರಿದ್ದಳು. + +""ಹೌದು. ಅಮ್ಮ ತುಂಬಾದ ಓಢಮನಸ್ಸಿನವ +ಳಾಗಿ ವರ್ತಿಸುತ್ತಿದ್ದಾಳೆ. ನಾನಲ್ಲಿ ಹೋದಾ +ಗಲೂ, “ಒಂಟಿಯಾಗಿರುವೆ, ಕಾಹಿಲೆಯಿರುವೆ, +ಬೇಜಾರಾಗಿದೆ' ಎಂದು ಯಾವ ದೂರೂ ಹೇಳು +ವುದಿಲ್ಲ. ಏನನ್ನೂ ತೋರಿಸಿಕೊಡುವುದಿಲ್ಲ. +ನೀನು ಆ ಡಬ್ಬಿಗಳನ್ನು ತಂದಿಯಲ್ಲ. ಆ ಸ್ಥಳ +ದಲ್ಲಿ ಅಮ್ಮ ಸುಂದರವಾದ ಪ್ಲಾಸ್ಟಿಕ್‌ ಭರಣಿಗಳ +ನ್ನಿಟ್ಟಿದ್ದಾಳೆ. ಇವುಗಳನ್ನು ಸೋಪಿನ ನೀರಿನಿಂದ +ತೊಳೆದರೆ ಸ್ವಚ್ಛವಾಗುತ್ತವೆ. ಒಂದು ಸಲ +ಊಟದ ಡಬ್ಬಿ ತರುವೆ. ಎಲ್ಲಾ ಕಿರಿಕಿರಿಗಳೇ ಇಲ್ಲ +ದಂತಾಗಿದೆ ಎನ್ನುತ್ತಾ ಭಿ + +""ನೀವು ಹೇಳುವುದಾದರೂ ಏನು? ಆಶ್ವ +ರ್ಯವೇ। ನಿಜವಾಗಿಯೂ ಅವರಿಗೆ ಅಡುಗೆ +ಮಾಡುವುದೆಂದರೆ ಎಷ್ಟೊಂದು ಪ್ರಿಯವಾ +ಗಿತ್ತು. ಅವರಕೈಯ ಅಡುಗೆ ತುಂಬಾ ರುಚಿಕಟ್ಟಾ +ಗುವುದು. ಅನೇಕ ರೀತಿಯ ಅಡುಗೆ ಮಾಡುತ್ತಿ +ದ್ದರು. ಉಪ್ಪಿನಕಾಯಿಯಂತೂ ಅವರ ಕೈಯಿಂ +ದಲೇ ���ಾಡಿದ್ದು ತಿನ್ನಬೇಕು!'' + + +""ಹೌದು. ಆದರೆ ನಿನಗೀ ದುರ್ಬುದ್ಧಿ +ಬಂತಲ್ಲವೇ? ನನಗಂತೂ ಸ್ವಲ್ಪವೂ ಇಚ್ಛೆಯಿರ +ಲಿಲ್ಲ.'' ಗಂಡನ ಮಾತಿಗೆ ಅವಳು ತಕ್ಷಣ- + +""ಹಾಗಾದರೆ ನೀವೂ ಅಲ್ಲಿಗೇ ಹೋಗಿರಿ... +ಇಲ್ಲದಿದ್ದರೂ .....'' + + +ಜು + + +ಕಸ್ತೂರಿ , + + +ಖೆ + + +f + + +“ಇಲ್ಲದಿದ್ದರೂ ಏನು ಹೇಳು .. ನಿನ್ನದಾ + + +ದರೂ ಎಷ್ಟು ಬೆಳಕು ಕಂಡದ್ದಿದೆ. ..!'' + +ಎಂದಿನಂತೆ ಮಗುವಿಲ್ಲವೆಂಬ ಅಸಮಾಧಾ +ನದ ಅಂತ್ಯ ಜಗಳದಲ್ಲಾಯಿತು. ಒಬ್ಬರು ಇನ್ನೊ +ಬ್ಬರಿಗೆ ಹೆಸರಿಟ್ಟು ದೋಷಾರೋಪಣೆ ಮಾಡಿ +ಯಾಯಿತು. + + +ಚ ರರ ರ್‌ +- ""ಅಮ್ಮಾ, ಈ ಸಲ ಉಪ್ಪಿನಕಾಯಿ ಮಾಡಿ +ಲ್ಲವೆ?'' +"“ಇಲ್ಲಪ್ಪಾ, ಒಂದು ಬಾಟಲಿ ಕೊಂಡು + + +ನಾ “ಬ್‌ + + +ತಂದರೆ ನನ್ನ ಕೆಲಸ ಮುಗಿಯಿತು.'' ಅಮ್ಮ +ದೊಡ್ಡ ಸಮಾಧಾನದಿಂದ ಹೇಳುತ್ತಿದ್ದಳು. + +“ನಿನ್ನ ಕೈಯ ಉಪ್ಪಿನಕಾಯಿ ತಿನ್ನಬೇಕೆನಿಸು +ತ್ತದೆ ಎಂದು ಇವಳು ಅನ್ನುತ್ತಿದ್ದಳು!'' + +""ಹೌದಾ? ಇಷ್ಟು ವರ್ಷ ಸಂಸಾರ ಮಾಡಿದ +ಮೇಲೆ ಅವಳಿಗೆ ಇವೆಲ್ಲಾ ಬರಬೇಕು. ಬೇರೆ ಮನೆ +ಮಾಡಿದ ಮೇಲೆ ಎಲ್ಲವೂ ಬೇರೆಯೇ ಅಲ್ಲವೆ? +ಮೊದಲಿನ ರುಚಿಯ ಬದಲಾವಣೆ ತಾನಾಗಿಯೇ +ಆಗುತ್ತದೆ.'' + +(ಶ್ರೀಕಾಂತ ಸುಮ್ಮನಾದ. ಪ್ರಮೀಲಾಗೆ ಉಪ್ಪಿ + + +pe ತಿ +ನಕಾಯಿ ತಿನ್ನಬೇಕೆನಿಸುತ್ತದೆಯೆಂದರೆ ಅಮ್ಮ + + +iy + + +ಮೊಮ್ಮಗನ ಆಶೆಯಿಂದ ಸಂತೋಷಪಟ್ಟಾಳು +ಎಂದು ಆತ ಎಣಿಸಿದ್ದ. ಸುಳ್ಳು ಹೇಳಿಯಾದರೂ +ಹೆಂಡತಿ ಮತ್ತು ಅಮ್ಮ ಒಂದೆಡೆ ಸೇರಬೇಕೆಂ +ಬುದು ಆತನ ಆಶೆಯಾಗಿತ್ತು. ಅಮ್ಮನ ನಿರಾದ +ರದ ನಡವಳಿಕೆಯಿಂದ ಶ್ರೀಕಾಂತ ದುಃಖಿಯಾದ. +ನಿರಾಶನಾದ. ಅಮ್ಮನ ಮನೆಗೆ ಹೋಗಿ ಬರು +ವುದು ತಾನಾಗಿಯೇ ಕಡಿಮೆಯಾಯಿತು. +ಆದರೂ ಅಮ್ಮ ಹೇಳಿ ಕಳುಹಿಸಲಿಲ್ಲ. ಯಾಕೆ +ಬಂದಿಲ್ಲವೆಂದು ವಿಚಾರಿಸಲಿಲ್ಲ. ಸುಧಾಬಾಯಿ +ತನ್ನ ವಯಸ್ಸಿನ ಪೊರೆಬಿಚ್ಚಿ ಮತ್ತೆ ತರುಣರಾಗಿ + +ರು. ಸ್ವಾವಲಂಬಿಯಾಗಿದ್ದರು, ಸ್ವತಂತ್ರರಾಗಿ +ದ್ದರು. +"“ಅಲ್ಲಾ ಶ್ರೀ ನಿನಗೆ ಗೊತ್ತೇ ಇಲ್ಲವೆ? +ಮೊನ್ನೆ ಸುಧಾಬಾಯಿ ಯಾವುದೋ ಪ್ರವಾಸಿ +ಕಂಪನಿಯೊಂದಿಗೆ ದಕ್ಷಿಣದ ಪ್ರವಾಸಕ್ಕೆ ಹೋಗಿ + + +ಮಾರ್ಚ್‌ 1991 + + + + + +ರುವರು. ಕನ್ಯಾಕುಮಾರಿ, ರಾಮೇಶ್ವರ, ಕೊಡೈಕೆ +ನಾಲ್‌, ಪಾಂಡೀಚೇರಿ,. ಮದ್ರಾಸ್‌ ಮತ್ತ +ಎಲ್ಲೆಲ್ಲೋ ....'' + +ಪಕ್ಕದ ಮನೆಯ ಅಂಬುಬಾಯಿ ಹೇಳುತ್ತಿ +ದ್ದರು. ಅಮ್ಮನ ಮನೆಗೆ ಬೀಗವಿತ್ತು. + +""ಅಶ್ಚರ್ಯ. ಅಮ್ಮ ನನಗೇನೂ ಹೇಳರ +ಲಿಲ್ಲ.'' + +ನಿನ್ನ ದಾರಿನೋಡುತ್ತಿದ್ದರು. ನೀನು ತುಂಬಾ +ದಿನ ಇತ್ತ ಕಡೆ ಬಂದಿರಲಿಲ್ಲವೇನು?'' + +“ಇಲ್ಲ.” + +""ನನ್ನ ಮಗ ಸೊಸೆಯರೇ ನನ್ನ ಮೇಲೆ +ಉಪಕಾರ ಮಾಡಿದರು. ನನ್ನನ್ನು ಸಂಸಾರದ ಕಿರಿ +ಕಿರಿಯಿಂದ ಮುಕ್ತಗೊಳಿಸಿದರು. ನಾನಾಗಿಯೇ +ಖಂಡಿತ ಹೀಗೆ ಮಾಡುತ್ತಿರಲಿಲ್ಲ. ಅಂಬು +ಬಾಯಿ, ಪ್ರೌಢಾವಸ್ಥೆಯಲ್ಲಿಯ ಸ್ವಾತಂತ್ರ್ಯ +ದಿಂದ ವಯಸ್ಸು ಕಡಿಮೆಯಾಗುವುದು. ನೀವೂ +ಸ್ವತಂತ್ರರಾಗಿರಿ' ಎಂದು ಸುಧಾಬಾಯಿ ನನಗೆ +ಹೇಳುತ್ತಿರುತ್ತಾರೆ.'' | + +"" ಶ್ರೀ, ಆದರೆ ನಾನೆಲ್ಲಿ ಸುಧಾಬಾಯಿಯಂತೆ + + +87 + + +ಭಾಗ್ಯಶಾಲಿ! ಸೊಸೆ ನೌಕರ��ಗೆ ಹೋಗುವವ +ಳೆಂದು ಮೊಮ್ಮಕ್ಕಳನ್ನು ನೋಡಿಕೊಳ್ಳುವೆ. ನನ್ನ +ಸಂಸಾರ ಮುಗಿದ ನಂತರ ಮಗ ಸೊಸೆಯರ +ಸಂಸಾರ ಮಾಡುವುದು ನನ್ನ ಪಾಲಿಗೆ ಬಂದಿದೆ!'' + +ಅಂಬುಬಾಯಿ ಏನೇನೋ ಹೇಳುತ್ತಿದ್ದರು. +(ಶ್ರೀ ಮಾತ್ರ ಏನೋ ಕಳೆದುಕೊಂಡವನಂತೆ ಅಸ +ಹಾಯಕನಾಗಿ ನಿಂತಿದ್ದ. + +""ಓಬ್ಬಳೇ ಎಲ್ಲಾ ವ್ಯವಸ್ಥೆ ಹೇಗೆ ಮಾಡಿ +ದಳೋ? ಅವಳ ಆರೋಗ್ಯ ಚೆನ್ನಾ ಗಿದೆಯಲ್ಲ +ವೇ?'' ಪ್ರೀಕಾಂತನ ಧ್ವನಿಯಲ್ಲಿ ಯ ಆತಂಕ +ಸ್ಪಷ್ಟವಾಗಿತ್ತು. + +""ಚೆನ್ನಾಗಿರದೆ ಏನು? ಒಳ್ಳೆ ಕುಣಿದಾಡು +ತ್ತಾರೆ. ನಿಜವಾಗಿಯೂ ಆರೋಗ್ಯವಾಗಿದ್ದಾರೆ. +ಮೇಲೆ ಸಹಾಯಕ್ಕೆ ಸಾಪತನೆಕರ ಇದ್ದೇ ಇರುವ +ರಲ್ಲಾ. ಅವರೂ " ಪ್ರವಾಸಕ್ಕೆ ಹೋಗಿರುವರು. +ಅವರ ಮಗ-ಸೊಸೆ ಕೂಡಾ ಇದ್ದಾರೆನ್ನು.'' + +""ಒಳ್ಳೆಯದಾಯಿತು ಬಿಡಿ. ಅಮ್ಮನಿಗೆ ಇಷ್ಟು +ಗುರುತಿನ ಜೊತೆ ದೊರಕಿದ್ದು ಸುದೈವವೇ. +ಅಂಬೂಬಾಯಿ, ನಿಮ್ಮ ಹಾಗೆ ಹೇಗೋ ಜೋತಾ +ಡುತ್ತಾ, ಯಾರಿಗಾದರೂ ಭಾರವಾಗಿ ಬಾಳುವುದ +ಕಂತ ಇದು ಖಂಡಿತ ಒಳ್ಳೆಯದು. ಉಳಿದ +ಆಯುಷ್ಯ ಅಮ್ಮ ತನ್ನ ಮನಬಂದಂತೆ ಕಳೆದರೆ +ಸಪ್ಪೇನು?) ಇಂದಿನ ತನಕ ಸಂಸಾರ ಮಾಡಿದ್ದಾಳ + + +ಲ್ಲ ವೆ” +""ಅಲ್ಲಾ ತ್ರೀ, ವಯಸ್ಸಿಗೆ ತಕ್ಕಂತೆ ವರ್ತಿಸು +ವುದೇ ಉಚಿತವಲ್ಲ ವೇ? ಈ "ವಯಸಿ ನಲ್ಲಿ +ಅಮ್ಮ ಈ ವಯಸ್ಸಿನಲ್ಲಿಯೂ ಉತ್ಸಾಹ +ದಿಂದ ಬಾಳುತ್ತಾಳೆ. ನಿಮ್ಮನ್ನು ನೋಡಿ, ಎಷ್ಟು +ಅವಸ್ಥೆ ಪಡುತ್ತೀರಿ. ತೊಡಕಿನಲ್ಲಿ ಸಿಕ್ಕಿ ಹಾಕಿಕೊಂ +ಡಿದ್ದೀರಿ. ಎಷ್ಟೊಂದು ಕಷ್ಟ ಪಡುತ್ತ: ರಿ. ಮನ +ಸ್ಲಿನ ಆಧಾರದಿಂದಲೆ e ವಯಸಿನ "ಸಾಮರ್ಥ್ಯ + + +ಹೆಚ್ಚುತ್ತದೆ.'' + + +(ಶ್ರೀಕಾಂತ ಅಂಬುಬಾಯಿಯವರನ್ನು ಸುಮ್ಮ +ನಾಗಿಸಿದರೂ ಅಂತಃಕರಣದಲ್ಲಿ ಆತ ತುಂಬಾ +ನೊಂದಿದ್ದ. ಅಮ್ಮನ ವರ್ತನೆಯ ಒಗಟನ್ನು +ಬಿಡಿಸುವುದು ಅಸಾಧ್ಯವೆನಿಸಿತು. ಅವಳ ವರ್ತನೆ +ತೀರ ಅನಿರೀಕ್ಷಿತ. + +ಛೆ! ನಾವೇ ಅನಿರೀಕ್ಷಿತವಾಗಿ ವರ್ತಿಸಿದೆವು. +ಪ್ರಮೀಲೆಯ ಮಾತಿನಂತೆ ನಡೆದು ಅಮ್ಮನನ್ನು +ಒಂದು ಮಾತು ಕೇಳದೇ ಬೇರೆಯಾದೆವು. ಈಗ +ನನಗೇ ಮನೆಯಿಲ್ಲದಂತಾಗಿದೆ. + +ಆ ಮನೆ ಪ್ರಮೀಲೆಯದು. ಈ ಮನೆ ಅಮ್ಮ +ನದು. ನಾನೇ ಮನೆಯಿಲ್ಲದವನು. ನಿರಾಶ್ರಿತ! + +9 + + + + + +"ಮಹಾತ್ಮಾ' ಪದವಿಯ ಹಿನ್ನೆಲೆ + + +ಓ೦ದು ಸಾರೆ ಗಾಂಧೀಜಿಯವರು ಆರ್ಯ ಸಮಾಜದ ಸ್ವಾಮಿ ಶ್ರದ್ಧಾನಂದರು ಸ್ಥಾಪಿಸಿದ +ಗುರುಕುಲ ಕಾಂಹ್ಟ್ರಿಗೆ ಹೋಗಿದ್ದರು. ಸ್ವಾಮಿ ಶ್ರದ್ಧಾನಂದಜಿಯವರು ಯಾವುದೋ ಒಂದು +ಕಾರ್ಯದಲ್ಲಿ ತೊಡಗಿದ್ದರು. ಗಾಂಧೀಜಿಯವರು ಅಲ್ಲಿಗೆ ಹೋದ ಕೂಡಲೇ ಹೃತ್ಪೂರ್ವಕವಾಗಿ +ಸ್ವಾಗತಿಸಿದರು. ಅಲ್ಲಿಯ ಕಾರ್ಯಗಳನ್ನೆಲ್ಲ ತಿಳಿದುಕೊಂಡು, ಗಾಂಧೀಜಿಯವರು ಸ್ವಾಮಿ ಶ್ರದ್ಧಾ +ನಂದರಿಗೆ ""ನೀವು ಈ ಸಂಸ್ಥೆಯಲ್ಲಿ ಭಾರಿ ಕೆಲಸ ಮಾಡುತ್ತಿದ್ದೀರಿ, ನಿಮಗೆ ನಾನು “ಮಹಾತ್ಮಾ' + + +ಎಂದು ಕರೆಯುತ್ತೇನೆ'' ಎಂದು ಹೇಳಿದರು. + + +ದಕ್ಕೆ ಶ್ರದ್ಧಾನಂದರು ""ನಾನು ಇದೊಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತೇನೆ. ಆದರೆ +ನೀವು ಭಾರತ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಆಹರ್ನಿಶಿ ಹೋರಾಡುತ್ತಿ���ುವಿರಿ. ಆದ್ದರಿಂದ ನೀವು. +ಮಹಾತ್ಮಾ' ರೇ ಹೊರತು ನಾನಲ್ಲ'' ವೆಂದು ಹೇಳಿದರು. ಅಂದಿನಿಂದ ಗಾಂಧೀಜಿಯವರಿಗೆ ಅದೇ + + +ಹೆಸರು ರೂಢಿಯಾಗಿದೆ. + + + + + +(ಸಂಗ್ರಹ) ಎಂ.ಎಂ.ಶಿವಪ್ರಕಾಶ + + + + + +88 + + +ಕಸ್ತೂರಿ" + + +ಮೃತ್ಕು ನದಿಯ ದಂಡೆಯ ಲ್ಲ್ಹಿಾರಾಮಮಮಮಮಾಾಮಮಮ ಹಣಾ. + + +೪ + + +pe ಎರಬಕ್ಕಕ +ಡಯುನ್ನರೊಂ + + +ಕಿಡ್‌ಇಂ + + +1943ರ ಜುಲೈ ತಿಂಗಳ ಒಂದು ದಿನ +ಅಮೆಜಾನ್‌ ನದಿಯ ಮುಖಭೂಮಿಯಿಂದ +ಸುಮಾರು ಒಂದು ಸಾವಿರ ಮೈಲಿ ಮೇಲಕ್ಕೆ, +ಪೂರ್ವ-ಪಶ್ಚಿಮವಾಗಿ ಹಬ್ಬಿರುವ, "“ರಿಓಸ್‌ +ಡೌಸ್‌ ಮಾರ್ಟಿಸ್‌''ನ ಆ ಭಯಾನಕ ಪರ್ವತ +ಪ್ರಾಂತ್ಯವನ್ನು ಆಲ್ಬರ್ಡ್‌ ರೂಸ್‌ ತಲುಪಿದ. + +ತನ ಜತೆಗೆ ಆತನ ಇಬ್ಬರು ಸ್ನೇಹಿತರು ಮತ್ತು + + +8 +Ws ನಿವಾಸಿಗಳಾದ ಕೆಲವು ಕೂಲಿಕಾರರು + + +ಇದ್ದರು. ದಕ್ಷಿಣ ಅಮೇರಿಕದ ಅತ್ಯಂತ ದಟ್ಟ +ವಾದ ಈ ಪ್ರದೇಶದಲ್ಲೇ ರಹಸ್ಯಮಯಿಯಾದ +"ಮೃತ್ಯು ನದಿ' ಹರಿಯುತ್ತಿದೆ. ರೆಡ್‌ ಇಂಡಿಯ +ನ್ನರ ವಿಷಪೂರಿತ ಬಾಣಗಳ ಆಘಾತಕ್ಕೆ ಸಿಲುಕಿ +ಜರ್ರುರಿತರಾದ ವಿದೇಶೀ ಪ್ರವಾಸಿಗಳ ಅಸಂಖ್ಯ + + +ದಿಗೆ + + +ಬುಳುಸಾಗರ ಪಾಂಡುರಂಗಯ್ಯ + + + + + +ರಕ್ತ-ಸಿಕ್ತ ಹೆಣಗಳು ಈ ನದಿಯಲ್ಲಿ ಕಳೆದ +ನೂರಾರು ವರ್ಷಗಳಿಂದ ತೇಲಿಕೊಂಡು +ಹೋಗುತ್ತಲೇ ಇವೆ! ಆದ್ದರಿಂದಲೇ ಈ ನದಿ +"ಮೃತ್ಯು ನದಿ'ಯೆಂದು ಕುಪ್ರಸಿದ್ಧವಾಗಿದೆ! ಈ +ನದಿಯನ್ನು ದಾಟಿದ ನಂತರ ಕಾಡು ಇನ್ನಷ್ಟು +ದಟ್ಟವಾಗುತ್ತದೆ. ರಾಕ್ಷಸಾಕಾರದ ಗಗನಚುಂಬಿ” +ವೃಕ್ಷಗಳ ಸಮೂಹ ಪ್ರವಾಸಿಗನನ್ನು ದಿಗ್ಭ್ರಮೆ +ಗೊಳಿಸುತ್ತದೆ. ನರಭಕ್ಷಕ ರೆಡ್‌ ಇಂಡಿಯನ್ನರು +ಕಳೆದ ನೂರಾರು ವರ್ಷಗಳಿಂದ ಆಧುನಿಕ ನಾಗರಿ +ಕತೆಯ ಯಾವ ಪ್ರಭಾವಕ್ಕೂ ಸಿಲುಕದೆ, ಯಾರೊ +ಬ್ಬರ ಆಧಿಪತ್ಯವನ್ನೂ ಸ್ವೀಕರಿಸದೆ, ತಮ್ಮ +ಸ್ವತಂತ್ರ ಜೀವನವನ್ನು ಈ ದಟ್ಟ ಡವಿಗಳಲ್ಲಿ ಸಾಗಿ +ಸುತ್ತಾ ಬಂದಿದ್ದಾರೆ. ಕಳೆದ ಎರಡು ಶತಮಾನಗ + + +1 +©0 + + +A _ + + +ಳಿಂದಲೂ ಬ್ರೆಜಿಲ್‌ ಸರಕಾರ ಈ ಜನಾಂಗವನ್ನು +ತನ್ನ ವಶಪಡಿಸಿಕೊಳ್ಳುವ ವಿಫಲ ಪ್ರಯತ್ನಗ +ಳನ್ನು ಮಾಡುತ್ತ ಲೇ ಬಂದಿತ್ತು. ಆದರೂ ಅದು +ತನ್ನ ಆಶಾವಾದತ್ವವನ್ನು ಕಳೆದುಕೊಳ್ಳದೆ ಈಗ +ಆಲ್ಪರ್ಡ್‌ ರೂಸನನ್ನು ಆ ಜನಾಂಗದೊಡನೆ +ಸಂಪರ್ಕ ಸಾಧಿಸಲು ಮತ್ತು ಸಾಧ್ಯವಾದರೆ ಶಾಂತಿ +ಸಂಧಾನಗಳನ್ನೂ ಏರ್ಪಡಿಸಲು ಕಳುಹಿಸಿಕೊ +ಟ್ರಿಶ್ತು ಸ +ಈ ಹಿಂದೆ ಒಬ್ಬನೇ ಒಬ್ಬ ವ್ಯಕ್ತಿ ಮಾತ್ರ ರೆಡ್‌ +ಇಂಡಿಯನ್ನರ ಬಳಿಗೆ ಹೋಗಿ ಜೀವಂತ ಹಿಂದಿರು +ಗಿದ್ದ! ಆತನೇ ಸಾಹಸೀ ಅನ್ವೇಷಕ ಡಾ. ಜೆನ +ಸಿಯೋ ಪಿಮೆಂಟಲ್‌ ಬಾರ್ಬೊ ಸಾ! ಆತನ +ನಾಲ್ಕಾರು ಜೊತೆಗಾರರನ್ನು ರೆಡ್‌ ಇಂಡಿಯ +ನ್ನರು ಬಲಿ ತೆಗೆದುಕೊಳ್ಳದೆ ಬಿಟ್ಟಿರಲಿಲ್ಲ. ಆದರೆ +ಬಾರ್ಬೊಸಾ ತನ್ನ ಚಾತುರ್ಯದಿಂದ ಮತ್ತು +ಅದೃಷ್ಟದ ಬಲದಿಂದ ಜೀವಂತವಾಗಿ ತನ್ನ +ತಾಯ್ನಾಡಿಗೆ ಮರಳಿದ್ದ. ಇತಿಹಾಸದ ಪುಟಗಳಲ್ಲಿ +ಅಡಗಿದ್ದ ಇಂತಹ ಎಷ್ಟೋ ಭಯಾನಕ ಘಟನೆ +ಗಳ ವಿವರವನ್ನೂ ರೂಸ್‌ ಕೂಲಂಕಷವಾಗಿ ಅಭ್ಯ +ಸಿಸಿದ್ದ. ಆದ್ದರಿಂದ ತಾನು ಮುಂದಿಡುವ ಪ್ರತಿ +ಯೊಂದು ಹೆಜ್ಜೆಯ ಬ���ೆಗೂ ಸಾಕಷ್ಟು ಮುನ್ನೆಚ್ಚ +ರಿಕೆಯನ್ನು ಅವನು ನಿರ್ಧರಿಸಿದ್ದ. +ಆಲ್ಬರ್ಡ್‌ ರೂಸನ ಪ್ರಮುಖ ಸಹಾಯಕ +ಮತ್ತು ಮಿತ್ರನಾದ ಗೇಯಲ್‌ಮ್ಯಾನ್‌ ಈ ಸಾಹಸ +ಯಾತ್ರೆಯಲ್ಲಿ ಅವನ ಸಂಗಡಿಗನಾಗಿದ್ದ. +ಮತ್ತೊಬ್ಬ ಸಹ ಯಾತ್ರಿಕನಾಗಿದ್ದ ಪ್ಯಾಟ್‌ಕೆಲಿ +ತನ್ನ ಜೀವನದ ಅಧಿಕಾಂಶವನ್ನು ಈ ಭಾಗದಲ್ಲೇ +ಕಳೆದಿದ್ದ. ರೆಡ್‌ ಇಂಡಿಯನ್ನರ ರೀತಿ-ನೀತಿಗಳ, +"ಆಚಾರ-ವಿಚಾರಗಳ, ಜೀವನ ವಿಧಾನಗಳ ಆಳ +ವಾದ ಅಧ್ಯಯನವನ್ನು ಅವನು ಮಾಡಿದ್ದ. +ಮೇಲಾಗಿ ಅವರ ಭಾಷೆಯನ್ನೂ ಅಲ್ಪ-ಸ್ವಲ್ಪ +ಮಟ್ಟಿಗೆ ಅರ್ಥ ಮಾಡಿಕೊಳ್ಳಬಲ್ಲ ವನಾಗಿದ್ದ. +ಇಂತಹ ಅನುಭವೀ ಸಂಗಾತಿಯನ್ನು ಪಡೆದದ್ದು +"`ರೂಸನ ಸುದೈವವೇ ಆಗಿತ್ತು! +ಬೈಜಿಲ್‌ನ ಈ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಗಳನ್ನು +ಕೊಂಡೊಯ್ಯುವುದು ನಿಷಿದ್ಧವಾಗಿದ್ದರೂ, + + +00 + + +ರೂಸನ ತಂಡ ಆಧುನಿಕ ಶಸ್ತ್ರಾಸ್ತ್ರಗಳಿಂದ ಸುಸಜ್ಜಿ +ತವಾಗಿತ್ತು. ಸರ್ಕಾರದ ವಿಶೇಷ ಅನುಮತಿ ಅವ +ರಿಗೆ ದೊರಕಿತ್ತು. "ಮೃತ್ಯು ನದಿ'ಯ ದಡದಲ್ಲಿ +ರೂಸನ ತಂಡ ಬೀಡುಬಿಟ್ಟಿತು. ನದಿಯ ಆ ದಂಡೆ +ಯಲ್ಲಿ ವೃಕ್ಷ ರಾಜಿಯಿಂದ ಆಚ್ಛಾದಿತವಾದ, +ರೆಡ್‌ ಇಂಡಿಯನ್ನರ ಅಜೇಯ ಕೋಟೆಯೆನಿಸಿದ, +“ಸೇರಾ-ಡು- ರೊಂಕಾಡೋರ್‌' ಪರ್ವತ ತಲೆ +ಯೆತ್ತಿ ನಿಂತಿತ್ತು. ರೂಸ್‌ ತನ್ನ ದುರ್ಬೀನನ್ನು +ಕೈಗೆತ್ತಿಕೊಂಡು ಆ ಪರ್ವತ ಪ್ರದೇಶವನ್ನು +ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸತೊಡ +ಗಿದ. ಸ್ವಲ್ಪ ಹೊತ್ತಿನಲ್ಲೇ ನದಿಯ ಆ ದಂಡೆ +ಯಲ್ಲಿ ಕಂಡು ಬಂದ ಚಲನ-ವಲನಗಳಿಂದ +ಅವನು ಅಧೀರನಾದ. ಬಲಿಷ್ಠ ರೆಡ್‌ ಇಂಡಿ +ಯನ್‌ ತರುಣರ ಸಣ್ಣ-ಸಣ್ಣ ಗುಂಪುಗಳು, +ಬಿಲ್ಲು-ಬಾಣಗಳಿಂದ ಸಜ್ಜಾಗಿ ಪೊದೆಗಳ ಮರೆ +ಯಲ್ಲಿ ಅಡಗಿಕೊಳ್ಳುತ್ತಾ ಮೆಲ್ಲ-ಮೆಲ್ಲಗೆ +ಮುಂದೆ ಬರತೊಡಗಿದ್ದವು. ಆ ನಗ್ನ ತರುಣರ +ಮುಖಾಕೃತಿ ಭಯಂಕರವಾಗಿತ್ತು. ತಾವು ಬಂದು +ಇಲ್ಲಿ ಬೀಡುಬಿಟ್ಟ ಪ್ರಥಮ ದಿನವೇ ರೆಡ್‌ ಇಂಡಿ +ಯನ್ನರು ತಮ್ಮನ್ನು ಪತ್ತೆ ಹಚ್ಚಿದ್ದನ್ನು ಕಂಡು +ರೂಸನಿಗಾದ ಅಚ್ಚರಿ ಅಷ್ಟಿಷ್ಟಲ್ಲ. ತಮ್ಮ ಮೇಲೆ +ಆ ಆದಿವಾಸಿಗಳು ಏಕಾ-ಏಕಿ ಆಕ್ರಮಣ ಮಾಡಿ +ದರೇನು ಗತಿ ಎಂದು ಅವನು ಚಿಂತಿತನಾದ. +ಆದರೆ ಸುದೈವದಿಂದ ಅಂತಹ ಯಾವ ಘಟ +ನೆಯೂ ನಡೆಯಲಿಲ್ಲ. + +ಮೃತ್ಯು ಮುಖದ ಸಮೀಪಕ್ಕೆ ಬಂದಾಗಿತ್ತು. +ಮುಂದೆ ಏನೇ ಆದರೂ ಹಿಂಜರಿಯದೆ, ಧೆ ರ್ಯ +ದಿಂದ ಮುಂದುವರಿದು, ಬರುವ ವಿಪತ್ತುಗಳ +ನ್ನೆಲ್ಲಾ ಎದುರಿಸಿಯೇ ಬಿಡುವುದು ಎಂದು ರೂಸ್‌ +ನಿರ್ಧರಿಸಿದ. ಅವನ ನಿರ್ಧಾರಕ್ಕೆ ಅವನ ಜೊತೆ +ಗಾರರೂ ದನಿಗೂಡಿಸಿದರು. ವ ಥಾ ಕಾಲಹರಣ +ಮಾಡದೆ ಅವರು ಅಲ್ಲಿ-ಇಲ್ಲಿ ದೊರೆತ ಬಲಿಷ್ಠ +ಮರದ ದಿಮ್ಮಿಗಳಿಂದ ಎರಡು ತೆಪ್ಪಗಳನ್ನು +ತಯಾರಿಸಿದರು. ತಮ್ಮೊಡನೆ ಹಗ್ಗ ಗಳನ್ನು +ತರಲು ಅವರು ಮರೆತುಬಿಟ್ಟಿದ್ದರು. ಆದರೆ +ಕಾಡಿನ ಬಳ್ಳಿಗಳು ಹುರಿ ಮಾಡಿದ ಹಗ್ಗಗಳಿಗಿಂತ + + +ತಾಲ್‌ ತಾಕಿ + + +ಮಜಬೂತಾಗಿರುವುದನ್ನು ಗಮನಿಸಿ, ಅವುಗ +೪ಿಂದ ತಮಗೆ ಬೇಕಾದ ಹಗ್ಗಗಳನ್ನು ಹೊಸೆದು +ಕೊಂಡರು. ತಮ್ಮ ಶಸ್ತ್ರಾಸ್ತ್ರಗಳು ರೆಡ್‌ ಇಂಡಿಯ +ನ್ನರ ಕಣ್ಣಿಗೆ ಬೀಳಬಾರದೆಂದು, ಸನಿಹದಲ್ಲಿಯೇ +ಇದ್ದ ಪೊದೆಗಳಲ್ಲಿ ಬೇಕೆಂದಾಗ ತತ್‌ಕ್ಷಣ ಕೈಗೆ +ಸಿಗುವ ಹಾಗೆ ಅವುಗಳನ್ನು ಅಡಗಿಸಿಟ್ಟರು. ಬ್ರೆಜಿ +ಲ್‌ನ ಈ ಪ್ರದೇಶಗಳಲ್ಲಿ ಆತ್ಮರಕ್ಷಣೆಯ ಸಲು +ವಾಗಿಯೂ ರೆಡ್‌ ಇಂಡಿಯನ್ನರ ಮೇಲೆ ಗುಂಡು +ಹಾರಿಸುವುದನ್ನು ನಿಷೇಧಿಸಲಾಗಿತ್ತು. +ಒಂದೆರಡು ವಾರಗಳ ರೆಡ್‌ ಇಂಡಿಯನ್ನರ +ಚಲನ-ವಲನಗಳನ್ನು ಅಭ್ಯಸಿಸಿದ ಮೇಲೆ +"ಮೃತ್ಯು ನದಿ'ಯನ್ನು ಪ್ರಯೋಗಾತ್ಮಕ ರೀತಿ +ಯಲ್ಲಿ ದಾಟುವ ಯೋಜನೆಯೊಂದನ್ನು ರೂಸ್‌ +ಸಿದ್ದಪಡಿಸಿದ. ಆ ಪ್ರಕಾರವಾಗಿ ಒಂದು +ಮುಂಜಾನೆ ತನ್ನ ಮಿತ್ರ ಗೇಯಲ್‌ಮ್ಯಾನ್‌ ಮತ್ತು +ಒಂದು ಕುದುರೆಯೊಡನೆ ಸಂಪೂರ್ಣ ನಿಶ್ಶಸ್ತ್ರ +ನಾಗಿ ನದಿಯ ಆ ದಂಡೆಯನ್ನು ತೆಪ್ಪದ ಸಹಾಯ +ದಿಂದ ತಲುಪಿದ. ಅವನು ತನ್ನೊಡನೆ ಒಂದು +ದೊಡ್ಡ ಚೂರಿ, ಮಾಂಸದ ತುಂಡುಗಳು ಮತ್ತು +' ಉಪ್ಪಿನ ಪ್ಯಾಕೆಟ್‌ಗಳು ತುಂಬಿದ್ದ ಕೆಲವಾರು ಡಬ್ಬ +ಗಳನ್ನು ಮಾತ್ರ ತೆಗೆದುಕೊಂಡಿದ್ದ. ದಾರಿಗಡ್ಡ +ಲಾಗಿ ಬೆಳೆದಿದ್ದ ಪೊದೆಗಳನ್ನು, ಬಳ್ಳಿಗಳನ್ನು ಸವ +ರುವ ಉದ್ದೇಶದಿಂದ ಮಾತ್ರ ಚೂರಿಯನ್ನು +ಸೊಂಟದಲ್ಲಿ ಟ್ಟುಕೊಳ್ಳುವುದು ಅನಿವಾರ್ಯವಾ +ಗಿತ್ತು. +ನದಿಯ ದಡದಿಂದ ತುಸುದೂರದಲ್ಲಿ ತೆಪ್ಪ +ವನ್ನು ನಿಲ್ಲಿಸಿಕೊಂಡಿರಲು ತನ್ನ ಸ್ನೇಹಿತ +ಗೇಯಲ್‌ ಮ್ಯಾನನಿಗೆ ಸೂಚನೆಯನ್ನಿತ್ತು ರೂಸ್‌ +ಕುದುರೆಯನ್ನೇರಿದ. ಅರ್ಧ ಗಂಟೆಯೊಳಗೆ +ಇ ತಾನು ಹಿಂದಿರುಗದೇ ಹೋದರೆ ಏನೋ ದುರ್ಫ +ಟನೆ ಸಂಭವಿಸಿರುವುದೆಂಬುದಾಗಿ ತಿಳಿದು +ವಾಪಸ್ಸು ಕ್ಯಾಂಪಿಗೆ ಹೊರಟುಹೋಗಲು ಅವ +ನಿಗೆ ಆದೇಶವನ್ನಿತ್ತು ಅತ್ಯಂತ ಜಾಗರೂಕತೆ +೬. ಯಿಂದ ಅವನು ಮುಂದುವರಿಯತೊಡಗಿದ. ಆ +ಭೀಕರ ಕಾನನದ ರಹಸ್ಯ ಗರ್ಭದಲ್ಲಿ ಮುಂದುವ +ರಿಯುತ್ತಿದ್ದಂತೆ ಅವ್ಯಕ್ತ ಭಯ ಅವನ ಹೃದಯ + + + + + +ವನ್ನಾವರಿಸತೊಡಗಿತು. ಯಾವ ಪೊದೆಯ +ಹಿಂದೆ, ಯಾವ ಮರದ ಮೇಲೆ ಮೃತ್ಯು ಹೊಂಚು +ಹಾಕುತ್ತಾ ಕುಳಿತಿದೆಯೋ ಎಂಬ ಭೀತಿಯಿಂದ +ಅವನ ಮನಸ್ಸು ಅಸ್ವಸ್ಥವಾಗತೊಡಗಿತು. ಆದರೆ +ಅಂತಹ ಯಾವ ದುರ್ಫಟನೆಯೂ ನಡೆಯದಿ +ದ್ದಾಗ ಅವನು ಧೈರ್ಯದಿಂದ ನಿರಾತಂಕವಾಗಿ +ಉಸಿರಾಡತೊಡಗಿದ. + + +ಈಗ ಇನ್ನೂ ಮುಂದುವರಿಯುವುದು ಉಚಿ +ತವಲ್ಲವೆಂದು ಅವನಿಗನ್ನಿಸತೊಡಗಿತು. ಏಕೆಂ +ದರೆ ಅರ್ಧ ಗಂಟೆಯ ಅವಧಿಯಲ್ಲಿ ಇನ್ನು +ಕೇವಲ ಹತ್ತು ನಿಮಿಷ ಮಾತ್ರ ಉಳಿದಿತ್ತು. +ಅವನು ಬಂದ ದಾರಿಯಲ್ಲೇ ಹಿಂತಿರುಗಿ +ಹೊರಟ. ಆದರೆ ಸ್ವಲ್ಪ ದೂರ ಹೋಗುವುದರ್ಲೂ +ಳಗಾಗಿ ತಾನು ದಾರಿ ತವ್ಪಿಬಿಟ್ಟೆನೇ ಎಂಬ +ಸಂಶಯ ಅವನಿಗುಂಟಾಯಿತು. ಏಕೆಂದರೆ, +ಅವನು ಬರುವಾಗ ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ +ಮಾಂಸದ ತುಂಡುಗಳು ಮತ್ತು ಉಪ್ಪಿನ ಡಬ್ಬಗ +ಳನ್ನು ಬೀಳಿಸುತ್ತಾ ಹೋಗಿದ್ದ. ಆದರೆ ಈಗ್ಹ, +ಅವುಗಳಲ್ಲಿ ಒಂದು ಡಬ್ಬವೂ ಕಾಣಿಸುತ್ತಿರಲಿಲ್ಲ. +ಇಲ್ಲೇ ಎಲ್ಲಿಯೋ ಪೊದೆಗಳ ಹಿಂದೆ ಅವಿತುಕೊಂ +ಡಿರುವ ರೆಡ್‌ ಇಂಡಿಯನ್ನರು ಅವನ್ನೆಲ್ಲಾ ಎತ್ತಿ + + +ಕೊಂಡಿರಬೇಕೆಂದು ಕೂಡಲೇ ಅವನ ತೀಕ��ಷ್ಣ ಮ + + +"ತಗೆ ಹೊಳೆಯಿತು. ಆ ಜನ ಯಾವ ಗಳಿಗೆಯಲ್ಲಿ + + +ತನ್ನ ಮೇಲೆ ಆಕ್ರಮಣ ಮಾಡುತ್ತಾರೋ ಎಂಬ +ಶಂಕೆಯಂದ ರೂಸ್‌ ತನ್ನ ಕುದುರೆಯನ್ನು ದೌಡಾ + + +' ಯಿಸತೊಡಗಿದ. ನದಿ ಸಮೀಪಿಸುತ್ತಿದ್ದಂತೆ ಅವ + + +ನಲ್ಲಿ ಧೈರ್ಯ ಮೂಡಲಾರಂಭಿಸಿತು. ಆದರೆ +ನದಿಯ ಹತ್ತಿರ ಬರುತ್ತಿದ್ದಂತೆಯೇ ದಾರಿ ಮಧ್ಯ +ದಲ್ಲಿ ಅವನಿಗೊಂದು ಆಶ್ಚರ್ಯ ಕಾದಿತ್ತು. +ಒಂದು ಪೊದೆಯ ಬಳಿ ಸ್ವಲ್ಪ ಜಾಗವನ್ನು ಸ್ವಚ್ಛ +ಮಾಡಿ ಒಂದು ಬಿಲ್ಲು ಮತ್ತು ಏಳು ಬಾಣಗಳನ್ನು +ಇಟ್ಟಿ ರುವುದು ಅವನ ಗಮನಕ್ಕೆ ಬಂದಿತ್ತು. +ಸುತ್ತಲೂ ಅತ್ಯಂತ ಜಾಗರೂಕತೆಯಿಂದ +ನೋಡುತ್ತಾ ರೂಸ್‌ ಕುದುರೆಯಿಂದ ಇಳಿದ. +ಸಾವಧಾನವಾಗಿ ಆಬಿಲ್ಲು-ಬಾಣಗಳನ್ನು ಕೈಗೆತ್ತಿ +ಕೊಂಡು ಪರೀಕ್ಷಿಸಿದ. ಆ ಬಿಲ್ಲ ನ್ನು ಅತ್ಯಂತ +ಕಲಾತ್ಮಕ ರೀತಿಯಲ್ಲಿ ತಯಾರಿಸಲಾಗಿತ್ತು. ಬಾಣ +ಗಳು ತುಂಬಾ ಹರಿತವಾಗಿದ್ದುವು. ಆದರೆ ಇವನ್ನು +ಯಾವ ಕಾರಣದಿಂದ ಇಡಲಾಗಿದೆ ಎಂಬುದನ್ನು +ತಿಳಿಯಲು ಎಷ್ಟೇ ಪ್ರಯತ್ನಪಟ್ಟರೂ ಅವನಿಂದ +ಸಾಧ್ಯವಾಗಲಿಲ್ಲ . ಶಾಂತಿಯ ಸಂದೇಶವೋ? +ಅಥವಾ ಯುದ್ಧದ ಆಹ್ವಾನವೋ? ಯಾತರ +ದ್ಯೋತಕ ಈ ಬಿಲ್ಲು-ಬಾಣಗಳು! + +ರೂಸನ ಸ್ನೇಹಿತ ಪ್ಯಾಟ್‌ಕೆಲಿಗೂ ಈ ಬಗ್ಗೆ +ಏನೂ ತೋಚಲಿಲ್ಲ. ಆದರೆ ಮುಂದಿನ ಎರಡು +ದಿನಗಳಲ್ಲಿ ಯಾವ ರೆಡ್‌ ಇಂಡಿಯನ್ನರೂ ಇವರ +ಕ್ಯಾಂಪಿನ ಚಟುವಟಿಕೆಗಳನ್ನು ಗಮನಿಸಲು +ಬಾರದೇ ಇದ್ದುದನ್ನು ಕಂಡು ಅವರಿಗೆ ಅಪಾರ +ಸಂತಸವುಂಟಾಯಿತು. ಬಹುಶಃ ಶಾಂತಿಯ + + +Py +ಸಂದೇಶವನ್ನು ನೀಡಲು ಅವರು ಇಚ್ಛಿಸುತ್ತಿ ದ್ದಿರ + + +ಬೇಕು ಎಂದು ಯೋಚಿಸಿ ರೂಸ್‌ ಸಮಾಧಾನ +ಚಿತ್ತನಾದ. + +ಈಗ ರೂಸನ ಮನಸ್ಸಿನಲ್ಲಿ ವಿಚಿತ್ರ ಸಂಕಲ್ಪ +ವೊಂದು ಮೂಡತೊಡಗಿತು. ಅದೆಂದರೆ, ಏನಾ + + +ದರೂ ಸಾಹಸ ಮಾಡಿ ರೆಡ್‌ ಇಂಡಿಯನ್ನರ + + +ಫೋಟೋ ತೆಗೆಯುವುದು! ಅದು ಅಂತಹ ಲಘು +ವಾದ ಸಂಗತಿಯೇನಾಗಿರಲಿಲ್ಲ. ಇದುವರೆಗೂ + + +ತೆ ತಗಾತ್ತಾ + + +ಯಾವ ಯಾತ್ರಿಕನೂ ರೆಡ್‌ ಇಂಡಿಯನ್ನರ. + + +ಫೋಟೋ ತೆಗೆಯುವ ಸಾಹಸಕ್ಕೆ ಕೈ ಹಾಕಿರಲಿಲ್ಲ. +ಒಂದು ವೇಳೆ ಯಾವನಾದರೂ ಅಂತಹ ಸಾಹಸ +ವನ್ನು ಮಾಡಿದ್ದರೆ, ತಾನು ತೆಗೆದ ಫೋಟೋಗ +ಳನ್ನು ನಾಗರಿಕ ಜಗತ್ತಿಗೆ ತೋರಿಸಲು ಅವನು +ಬದುಕಿ ಉಳಿದಿರಲಿಲ್ಲ! + +ನಾಲ್ಕಾರು ದಿನಗಳ ತರುವಾಯ ಒಂದು + + +ರಾತ್ರಿ ಸದ್ದಿಲ್ಲದಂತೆ ರೂಸ್‌ ತನ್ನ ಕ್ಯಾಂಪನ್ನು + + +ಕಿತ್ತು, ಸಾಮಾನು-ಸರಂಜಾಮುಗಳನ್ನು ತೆಪ್ಪದ +ಮೇಲೆ ಹೇರಿ, ನದಿಯ ಕೆಳಭಾಗದತ್ತ ಪ್ರಯಾಣ +ವನ್ನು ಮುಂದುವರಿಸಿದ. ಎರಡು-ಮೂರು + + +ಮೈಲಿಗಳಷ್ಟು ದೂರ ಪ್ರಯಾಣಿಸುವಷ್ಟರಲ್ಲೇ + + +ಬೆಳಗಾಯಿತು. ಅಲ್ಲಿಯೇ ನದಿಯ ದಡದ +ಮೇಲೆ, ಪ್ರಶಸ್ತ ಸ್ಥಳವೊಂದನ್ನು ಹುಡುಕಿ +ಕ್ಯಾಂಪನ್ನು ಸಿದ್ಧಪಡಿಸಲಾಯಿತು. ಅನಂತರ, +ತನ್ನ ಸ್ನೇಹಿತ ಮ್ಯಾನ್‌, ಒಂದು ಕುದುರೆ ಮತ್ತು +ಬೈಜಿಲ್‌ ನಿವಾಸಿಯಾದ ಒಬ್ಬ ಕೂಲಿಯಾಳು- +ಇವರನ್ನು ಕರೆದುಕೊಂಡು ರೂಸ್‌ ನದಿಯ ಆಚೆ +ದಡವನ್ನು ತಲುಪಿದ: + +ಮ್ಯಾನ್‌ ಮತ್ತು ಆ ಆದಿವಾಸಿ ಕೂಲಿಯಾಳುಗ +ಳಿಗೆ ತೆಪ್ಪದಲ್ಲೇ ಇರಬೇಕೆಂ��ೂ ಮತ್ತು ತೆಪ್ಪ +ವನ್ನು ನದಿಯ ಧಾರೆಗೆ ಸಮೀಪವಾಗಿ ನಿಲ್ಲಿಸಿಕೊ +ಳ್ಳಬೇಕೆಂದೂ ಮತ್ತು ಎರಡು ದಿನಗಳೊಳಗಾಗಿ +ತಾನು ಹಿಂತಿರುಗಿ ಬರದೇ ಹೋದರೆ, ಅವರು +ವಾಪಸ್ಸು ಹೊರಟುಹೋಗಿ ಸಮೀಪದ ಸರ್ಕಾರಿ +ಅಧಿಕಾರಿಗಳಿಗೆ ಸುದ್ದಿಯನ್ನು ಮುಟ್ಟಿಸಬೇ +ಕೆಂದೂ ಸೂಕ್ತ ನಿರ್ದೇಶನವನ್ನಿತ್ತು ರೂಸ್‌ +ಮುಂದಿನ ಸಾಹಸ ಯಾತ್ರೆಗೆ ತೊಡಗಿದ. +ಸೂರ್ಯ ಇನ್ನೂ ಸಂಪೂರ್ಣವಾಗಿ ಉದಯಿಸಿರ +ಲಿಲ್ಲ. "ಸೆರಾ-ಡು- ರೊಂಕಡೋರ್‌' ಪರ್ವತದ +ಕೆಳಗಿನ ತಪ್ಪಲುಗಳಲ್ಲಿ ದಟ್ಟವಾಗಿ ಮುಸುಕಿದ್ದ +ಮಂಜು ಇನ್ನೂ ಕರಗಿರಲಿಲ್ಲ. ದ + +ಸುಮಾರು ಹತ್ತಿಪ್ಪತ್ತು ಗಜ ದೂರ ಹೋಗಿರ +ಬಹುದು. ಇದ್ದಕ್ಕಿದ್ದಂತೆ ಬೆನ್ನಿನ ಮೇಲೆ ನೇತಾ +ಡುತ್ತಿದ್ದ ಬಂದೂಕಿನತ್ತ ರೂಸನ ಲಕ್ಷ್ಯ ಹರಿ +ಯಿತು. ಕೂಡಲೇ ಅವನು ಅದನ್ನು “ಗದು + + +