diff --git "a/data/kananda_kasturi_kasthurinov19780000unse.txt" "b/data/kananda_kasturi_kasthurinov19780000unse.txt" new file mode 100644--- /dev/null +++ "b/data/kananda_kasturi_kasthurinov19780000unse.txt" @@ -0,0 +1,19472 @@ +ನವೆಂಬರ್‌ ೧೯೬೮ + + + + + +SHANA * ಮಂಗಳೊರು-ಮುಂಬಂಯಿ 4 +ಈ ನಗರಗಳ ಮಧ್ಯದಲ್ಲಿ ಒಂದು ಪ್ರಮುಖ ಆಕರ್ಷಣೆ + + +ಗೋಕುಲ + + + + + +ಗೋಕುಲದ ವೈಶಿಷ್ಟ್ಯಗಳು + + +* ಮಹಾರಾಷ್ಟ್ರ ರಾಜ್ಯದಲ್ಲಿ ಈ ಮೇಲಿನ ನಗರಗಳ ಮಧ್ಯದಲ್ಲಿರುವ ಏಕಮೇವ +“ಬ್ರೂ ಗ್ರೇಡ ಹೋಟಿಲ್‌. +* ಇಂಡಿಯನ್‌ ಟೂರಿ ೫4 ಇಗೂ ಮಹಾರಾಷ್ಟ್ರ ಟೂರಿಸ್ಟ್‌ +ಡಿಸಾರ್ಟಿಮೆಂಟನಿಂದ ಮನ್ನಣೆ ಪಡೆದಿದೆ. +* ತಾಜ ಗ್ರುಸ್‌ಆಫ್‌ ಮುಂಬಯಿ ಇವರು ಪ್ರಶಂಶಿಸಿದ ಹೋಟಿಲ್‌. +ಓರ್ವ ಪ್ರವಾಸಿಗನು ಆಶಿಸುವ ಎಲ್ಲ +ಸೌಕರ್ಯದಿಂದೊಡಗೂಡಿದ + + +ಲಾಜಿಂಗ್‌ ವ ಬೋರ್ಡಿಂಗ್‌ + + +ಮಾಲಕರು: ಕ ಆರ್‌. ಹ +y ಎಮ್‌, ಆರ್‌, ಪ್ರಭು + + +[M. K. Publicity] + + +EN ST ಆಗೆ + + +J + + +ER + + +DO ON ಎಲಲ + + +OO + + + + + +1116 Dest In Pandaicrarts | ಲ್‌ + + +“KAVERI" + + + + + + + + +BRONZES, IVORY AND BIDRIWARE + + +ROSEWOOD INLAY, SANDLWOOD AND +LACQUERWARE +TEXTILES, JEWELLERY AND INCENSE + + +Contact : + + +KARNATAKA STATE ARTS & CRAFTS EMPORIUM | + +23, Mahaima Gandhi Road, | +BANGALORE-560 C01 + +PHONE: 51418 | + +A solid foundation, a steady growth, | + + +a far-reaching diversification | + + +Kirloskar Electric is now a name synonymous with the +latest electrical technology. With over three decades of +experience and two decades of intense ಔ and ಐ, the company +15 now ever ready to meet never and more challenging | + + + + + +demands of the industry, 4 ಕ +All Kirloskar Electric products serve industry and agriculture +effective...... in India and over 60 other nations. + +THE LARGEST RANGE OF ELECTRICAL EQUIPMENT UNDER ONE 700೦೯ ; + + +* Induction Motors * Welding Equipment * Control +Equipment * Transformers * AMF Sets +*A.C. Generators *DC Machines + + +KIRLOSKAR ELECTRIC COMPANY LIMITED + + +11.0. & UNITs: p.B. No. 5555, MALLESWARAM WEST, BANGALORE-855+ + + +GOKUL ROAD, HUBLI-21, prENYA INDUSTRIAL AREA, PHASE +BANGALORE - 67. A + + + + + + + + + + + + + + + + + + + + +ನ್ನ ಗ ಕಾಶವನ್ನು ಸತತ 'ನಾಮರ ತ ಸ + + +; ಜೇವನಪಥದಲ್ಲಿ' ಸುಖದ ಪು ಕ್ಸ್‌ಶವನ್ನು' "ತೋಡುವ ಶಕ್ತಿ ಇಂದ] ಉಳಿತಾಯ ಸ +ಮಾಡಿದ ಪ್ರ ತಭೊಂದು ರೂಪಾಯಸಯೆಲ್ಲರುತ್ತ ಡೆ: ತ ಜೆ 4 4 + +ನಿಮ್ಮ ಉಳಿತಾಯದಿಂದ ನಿಮ್ಮು:ಹಾಗೂ ನಿಮ್ಮ 'ಕುಟಂಬದನರ: ಷರ +ಜೀವನವನ್ನು ಸುಖಸಮೃದ್ಧಿಯ ಪ್ರಕಾಶವು ಜೆಳಗಳೊದು Rp + +ಈ ದೀಸೋತ್ಸವದ ನಿಮಿತ್ಯವಾಗಿ ಶುಭೇಚ್ಛೆಗಳು 4 + + +ನಿಮ್ಮ A ರ್ಪದಲ್ಲಿ ಯ ಪಾಲ:ಗಾರ + + +salle] apd ಎ. + + +ರಜಿ. ಅಫೀಸ: ರಾಜವಾಡಾ ಚೌಳ, ಸಾಂಗಲಿ +ಚೇರಮನ್‌ ಎಮ್‌. ಆರ್‌. ರಣದಿವೆ + + + + + +“ಲಕ್ಕಿ” ದ್ವೈಮಾಸಪತ್ರಿಕೆ + + +( ಇಂಗ್ಲೀಷ್‌, ಕನ್ನಡ, ಮೆಲಯಾಳ ಮತ್ತು ತಮಿಳು) + + +ಶಾಸ್ತ್ರೀಯ ರೀತಿಯಲ್ಲಿ ಏಲಕ್ಕಿ ಬೆಳೆಸಲು ಬೇಕಾದ ಎಲ್ಲಾ ವಿವರಗಳಿಗೂ ಅಗತ್ಯ + + +ವಾರ್ಹಿಕ ಚಂದಾ ರೂ. ೬/- + + +CAP’ (ವಾರಪತ್ರಿಕೆ) + + +ಭಾರತದೆ ಏಲಕ್ಕಿ ಮಾರುಕಟ್ಟೆ ಮತ್ತು ರಫಿ ವಿವರಗಳಿಗೆ +ವಾರ್ಷಿಕ ಚಂದಾ ರೂ. ೧೦/- + + +ನಿಮ್ಮ ಚಂದಾ ಹಣವನ್ನು ಗಿ1.[0./ 2.8). ಮುಖಾಂತರ ಕಳುಸಿಸಿರಿ. +ಹೆಚ್ಚಿನ ವಿವರಗಳಿಗೆ ಬರೆಯಿರಿ: +ಸೆಕ್ರೆಟರಿ ಕಾರ್ಡಮಂ ಬೋರ್ಡ್‌ + + +ಬ್ಯಾನರ್ಜಿ ರೋಡ್‌, ಕೋಚಿನ್‌-೬೮೨೦೧೮ + + +| 1:1 {| AERIS Np’ +ಕರ್ನಾಟಿಕ ರಾಜ್ಯ ಖಾದಿ ಮಕ್ತು ಗ್ರಾ _ಮೋಜ್ಕೊ ಬ ಡಾ ಚ + + +ನಂ. ೫, ಶೇಷಾದ್ರಿ ರಸ್ತ ಜಕರ, + + +ರಾಜ್ಯ ಖಾದಿ ಮಂಡಲಿಯು ಖಾದಿ ಗ್ರಾಮೋದ್ಯೋಗ ಕಾರ್ಯಕ್ರಮಗಳ ಅಭಿವೃದ್ಧಿ ಬ +ಷ್ಟಾನಕ್ಕಾಗಿ ಖಾದಿ ಆಯೋಗ ಹಾಗೂ ರಾಜ್ಯ ಸರ್ಕಾರಗಳಿಂದ ಸಾಲ ಹಾಗೂ ಸಹಾಯಧ + +ಪಡೆದು ಖಾದಿ ಗ್ರಾಮೋದ್ಕೋಗ -ಕಾರ್ಯಕ್ರಮ���ಳಲ್ಲಿ ನಿರತರಾಗಿರುವ ಸಂಘ ಸಂಸ್ಥೆ ಗಳಿಗೆ +ನೀಡಿ ನಿರುದ್ಯೊ €ಗ ನಿವಾರಣೆ ಮಾಡುವುದರಲ್ಲಿ ಮಹತ್ವ ಪಾತ್ರ ವಹಿಸಿದೆ. + + +ರಾಷಿ ಕೃತ ಬ್ಯಾ 6ಕುಗಳಿಂದ ಡಿ. ಐ. ಆರ್‌. ಯೋಜನೆಗೊಳಪ ಟ್ಟು ಸಂಘ ಸಂಸ್ಥೆ ಗಳು ಹಾಗೂ + + +ವೈಯಕ್ತಿ ತ್ರ ಕಸಬುದಾರರಿಗೆ ಆರ್ಥಿಕ ನೆರವು ನೀಡಲು ನೆರವಾಗುತ್ತಿ ದೆ. + + +ಗ್ರಾಮಾಂತರ ಪ್ರದೇಶಗಳಲ್ಲಿರುವ ಕುಶಲಕರ್ಮಿಗಳನ್ನು ಗುರ್ತಿಸಿ ಅವರ ಆರ್ಥಿಕ ಮಟ್ಟ +ವನ್ನು ಸುಧಾರಿಸಲು ' ಸ್ಥಳದಲ್ಲಿಯೇ ದೊರೆಯುವ ಸಂಪನ್ಮೂಲಗಳ ಕ್ರೋಡೀಕರಣಕ್ಕೆ +ಸಹಾಯಮಾಡುತ್ತಿದೆ. + + +” ಸಮಾಜದಲ್ಲಿರುವ 'ಆರ್ಥಿಕ' ಅಂತರವನು ಹೋಗಲಾಡಿಸಿ ಎಲ್ಲರೂ ಒಂದೇ ಎಂಬ ು ಮನೋ +ಭಾವನೆಯನ್ನು ಟು ಮಾಡಿ ಶೋಷಣೆಗೆ ಅವಕಾಶವಿಲ್ಲದಂತೆ "ಮಾಡಲು ಪ್ರಯತ್ನಿಸುತ್ತಿದೆ. + + +* ಸಮಾಜದ + + +ಸಮಾಜದಲ್ಲಿರುವ ದುರ್ಬಲ ವರ್ಗದವರು ಹಾಗೂ 'ಓಂದುಳಿದವರ ಏಳಿಗೆಗಾಗಿ 'ವಿಶೇಷತ +ತ್ತ 'ಕೂಪಿಸಿ ಕೈಗೊಳ್ಳುತ್ತಿದೆ... | + + +ನಔ ಯು RN ನಾವಿ ey 2 + + + + + +UDP POLO + + +PRATIBHA-.BB-787 + + + + + +ಸಸ: + + +pe + + +from the makers of the famous THIRTY BRAND BEED + + +BHARATH BEEDI WORKS PRIVATE LIMITED MA + + +IES + + +GALORE + + +N + + +SNe NENT PT EAE TE + + +by + + +ರ್ನ With best Wishes & Greetings to all +ಆಲ್ಟ್‌ our Customers Ce + + +PAI TRANSPORT CO, +TRANSPORT CONTRACTORS + + +UU UE UT TU To + + + + + +A + +ಣ + +ಚ + +5 + +ke + +E: + +ಪ Dharwar Road — BELGAUM. + +Eb Tel : ‘PAITRUCK° | PHONE NOS:: + +ಬ OFFICE : 21227, 21267 '೫85ಃ. : 20672 + +ವ | ಷಾ +3 ವ +ದ Bombay Office ; 7 +a Pai Transport Co, ೨ +ಚ 7/2, lssaji Street, Vidagadi, BOMB AY-3- ಸ +BE PhoneNos:: 327853, 323565 ‘PAITRUCK’ BoMBAY-3. ₹ +ME TE 2 1 1 2೫ಚ 2 + + +With the Compliments of + + +KARNATAKA +BANK LTD. + + +Regd. Office: Mangalore-3 + + +Where service satisfies and ಗಾಲ multiplies + + +ಮಾಸು. ಪೌ. ನಾಸಾ A EO ಈ2ಂ ಜಾ ಬ ಜೃ ್ಪ ದಗ 3% + + + + + +HOLES PELE SSNS + + + + + +ba +`` ಒಸಡುಗಳ ತೊ೦ದದೆಯ ಮೊದಲ ದುರುತುದಳು + + + + + +ಬ್ಲೇಕ್‌ (70000) ಟಾರ್ಟರ್‌ ಒಸಡುಗಳಿಂದ ರಕ್ತ ಬರುವುದು +ಹು ಭುತ್ತು ಒಸಡುಗಳ ಗುತ್ತಲ್ಳೂ. ದಭುಗಳ ತಳದಲ್ಲಿ ಸೇರಿಕೊಂಡ ರಂತ ಹಲು ಉಜ್ಮಾವಾಗ ರುಖ ಲವಾರ ಯಿಕ್ಕಾ +ಯಾವಾಗಲೂ ಕಂಡುಬರುವ, ಮುಲ. ಇರು ನಿಮ್ಮ ಒಸಡುಗಳನ್ನು ತೃಂಜಿನಂತಹ ಒಸರುಗಳಿಂದ ರಕ್ತಪು +4ರೃಕ್ಕಭಾರ ದ್ಯಾಕ್ಮೀರಿಯಾ «ಸೊರ. ಕಳಿಸಿ ಭಾಯಿವಂತೆ ಮಾಡುತ್ತದೆ. ಸ್ತವಿಸಲಹುದು. ಇದರಿಂದೆ ನೋಶಾಡು +೪ಲಕ್ಷ, ಫೂಡಿದರೆ ಇದೇ ದಂತಮಂ ನಂತರ ಒಸಡು ಮತ್ತು ಎಲುಬು ಹಿಂದಿ ವ್ರದಿಲ್ಲವಾರರೂ, ರಕ ಸ್ಪಾನವಾಗುತಿ +(ಕಾರ) ಆಗುತ್ತದೆ ೩ರಿಧಾರ, ಹಲು ರೀಳಲಬಹೂರು. ಒಸಡುಗಳು ಗಂಭೀರ ಸಮಸ್ಯ ಗಳೆತ್ನು + + +ಕೆಂದೊಡ್ಡೆ ಬಹುರು. + + + + + + + + + +ದಂತವೈದ್ಯರು ಹೇಳುತ್ತಾ + +ರೇ ಬ್ರಿಶ್‌ನಿಂದ ಹಲ್ಲುಗಳನ್ನು +ಸ್ವಚ್ಛಗೊಳಿಸಿರಿ, "ಮತ್ತು ಒಸಡುಗಳನ್ನು + +ಮಸಾಜು ಮಾಡಿರಿ; ಒಸಡುಗಳ ತೊಂದರೆ +ಹಾಗೂ ದಂತಕ್ಷಯದಿಂದ ದೂರ ಇರಿ. + + +ಫಲ್ಲುಗಳ ಬೋಗ್ಕ ಸಂರಕ್ಷಣೆಗಾಗಿ, ಪ್ರತಿದಿನ ರಾತ್ತಿ ಮೆತ್ತು ಮುಂಜಾನೆ ನಿಮ್ಮ +ಹಲ್ಲುಗಳನ್ನು ಸರಿದ ಥೀತಿಯುಳ್ಳಿ ಸೃಚ್ಕ ಗೊಳಿಸಲು, ಮತ್ತು. ಒಸಡು ಗಳನ್ನು +ಮಸಾಜು ಮಾಡಲು ಸೋರ್‌ಹೆನ್ನ್‌ ಬೂಧಶೇ ಸ್ಸ್‌ ಉಪಯೋಗಿಸಿರಿ. ಜೊತೆಗೆ + +ಫೋರ್‌ಹೆನ್ಸ್‌ ಡಬ್ಬಲ್‌ ಡೆ ರೂಥ್‌ಬ್ರಶ್‌ ಉಪಯೋಗಿಸಿರಿ, ಯಾಕೆ��ದರೆ + +ಹಬ್ಬುಗಳನ್ನು ಸೃಷ್ಟಗೊಳಿಸೆಲು ಮತ್ತು ಒಸಡುಗಳನ್ನು ಮಸಾಜು ಮಾಡಲು, + +ಇದನ್ನು ವಿಶೀಷವಾಗಿ ತಯಾರಿಸಲಾಗಿದೆ. + + +FON THe + + +CUMS + + +“೧೨/4 +WOUN TEETH +WITH 17” + + + + + + + +18 ಉಜಿತ' ನಿಮ್ಮ ಹಭುಗಳ ಮುತ್ತು ಒಸಡುಗಳ ರಕ್ಷ.” 8 ಫೋರ್‌ಶೆನ್ಸ್‌ + + +ರುತ. ಸಂರಕ್ಟಗೆಯ ಗ್ಗೆ ಒಂದು ನರ್ಣರಂಶಿತ, ಬೋಧ್ಯಶ್ತರ ಕ್ಲಿ + + +ಪುಸ್ತಿಕೆ. ಅಂತೆ ಫೆಶ್ಶಕ್ಕಾಗಿ ೨0 ಪೈಸೆಯ ಸ್ಕ್ಯಾಂಶನ್ನು ಕ ದಂತವೈದ್ಯರಿಂದ + + +ಶೆಇತೆಗಿಟ್ಟು. ಈ ವಾಸಕ್ಕೆ ಬರೆಯಿರಿ: ಕೋರ ಶಿನ್‌ ಕೊರಿಂ್‌ ॥ + +ಎ ೪, ಪೋಸ್ಟ್‌ ರಾಗ್‌ ನೆಂ. 11468, + +ತೈಜರಿ ಬ್ಯೂರೊ", ಪೊ ಗ್‌ ಫೆ ಸೃಹಿಸಲ್ಪಟ್ಟ +ಡವಾರ್ಟಿಮಿಂಟ್‌. ೫-139.160, ರೆಸಿಂರಾಯಿ 400 030 8 + +ಕೇಳದ ಉಕೆಯನ್ನು ನವಸರಿಸಿರಿ. ಟೂಥ್‌ಪೀಸ್ಟ್‌ + + + + + + + + + + + +ಕು. ಈ ಜ೬ಕ ma + + +| +ak 5. $5ಗು್‌ ಔ MA + + + + + +THE KARNATAKA STATE CO-ODERATIVE ADEX BANK LD. +BANGALONL-IS + + +Revised Rates of Interest on Deposits with effectfrom 1-3-78 + + +1, Current}Account 1/2% +11, Savings Bank Account: +(Limited to 50 withdrawals for every ಗ ಜಾ +half year with cheque facility) : ವ 4-3/4%, +111. Fixed Deposits: yu +1)715 days to 45days.. ' ಸತ್‌ ತ್ರೆ 91 +2)46 days to 90 days... 3-1/4%, +3) For deposits for 91 days and ಮ +‘above but less than 6 months ನ 4-1/4%- +4) For deposits for 6 months and +above but 1085 than 9 months 3 43/4% +5) For deposits for 9 months and +above but less than 1 year... ಸಾ 5-1/4% +6) For:deposits for 1 year and above +but upto and inclusive of 3 years... 6-1/4% +7) For Deposits over three years but ಹ +upto and inclusive of 5 years... ಸಾ ಕಕುಜಜ +8) For deposits above 5 years... ಈ 9-1/4% + + +9) Reserve Fund Deposits of Central +Co-operative Bank & Societies. . ತ 9-1/4% +IV.- Call Deposits 3 +Rs: 25000 and above (3 days notice) We offer higher rate +of Interest to the Co-operative institutions on negotiation +depending upon local market rates. +V. Special Deposit Schemes: | +1) Golden Jubilies Certificates 6) Janatha Personal Accident +2) Cumulative Deposits ‘Insurance linked Deposit +3) Sarvodaya Deposits Scheme ಎ +(Pigmi Deposit) 7) Pension Scheme +4) Diamond Jubilee 8) Cumulative Deposit linked +Jeevan Jyothi Deposits with Janatha Personal +5) Anantha Deposits Accident Insurance Scheme + + +G. L. Nallure Gowda G. W. Benignus ೮, Gopala Reddy +President Secretary Managing Director + + +ಆಚರಿಸಬೇಕಾದ ನಾಣ್ಣುಡಿಗಳು + + +HHH HT + + +_ ಅಂದು ಮಾಡುವುದನ್ನು +4 ಅಂದೇ ಮಾಡಿರಿ + + +ನೀವು ಪಶ್ಚಾತ್ತಾಪ ಪಡುವ ಮುನ್ನವೇ +ಉಳಿಸಿರಿ --- ವಿಜಯಾ ಬ್ಯಾಂಕಿನಲ್ಲಿ! + + +ವಿಜಯ ಬ್ಯಾಂಕ್‌ ಲಿಮಿಟೆಡ್‌ + + +ರಿಜಿಸ್ಕರ್ಡ್‌ ಕಚೇರಿ: ಲೈಟ್‌ ಹೌಸ್‌ ಹಿಲ್‌ ರೋಡ್‌, ಮಂಗಳೂರು-575008 +ಆಡಳಿತ ಕಜೇರಿ: 2, ರೆಸಿಡೆನ್ಸಿ ರೋಡ್‌, ಬೆಂಗಳೂರು-860028 + + +ಚೇರಮನ್‌: ಎವಾ. ಸುಂದರ್‌ರಾಮ ಶೆಟ್ಟ + + +[1118 + + +[EE + + +TE + + +CHOLAYIL PHARMACEUTICALS +22 ,THIRUVALLUVAR ‘STR EET, MADRAS:600011: + + +3 + + + + + +ಈ ರೃಸುವ ಬಿಳಪು ಯಾರೇ +'ನೋಡಲಿ, ಒಂದೇ ಮಾ + + + + + +ಇದು ಖಂಡಿತ + + + + + +ಡಿಟಿರ್ಜೆಂಬ್‌ +ಬಿಲ್ಲೆಯ ಒಗೆತ + + + + + +51110! DM 354/78 Kan + + +ಆರ್ಥಿಕ ಸ್ವಾತಂತ್ರ್ಯ ಸಾಧನೆಯತ್ತ +ಕರ್ನಾಟಕದ ಮುನ್ನಡೆ + + +ಆರ್ಥಿಕ ಪ್ರಗತಿ + + +೧೯೭೭-೭೮ ರಲ್ಲಿ ಕರ್ನಾಟಕ ಆರ್ಥಿಕ ಕ್ಷೇತ್ರದಲ್ಲಿ ಶೇಕಡ +೬ ರಷ್ಟು ಪ್ರಗತಿ ಸಾಧಿಸಿದೆ ಎಂದು ಅಂದಾಜು ಮಾಡಲಾಗಿದೆ. +ಅಖಿಲ ಬಾರತ ಪ್ರಗತಿಯ ಪ್ರಮಾಣ ಶೇಕಡ ಐದು ಮಾತ್ರ. + + +೧೯೭೪-೭೫ ರಲ್ಲಿ ೨೫೪೪ ಕೋಟಿ ರೂ. ಆಗಿದ್ದ ರಾಜ್ಯದ +ಆದಾಯ ೧೯೭೭-೭೮ರ ಹೊತ್ತಿಗೆ ೨೮೦೦ ಕೋಟಿ ರೂ. ಏರಿದೆ +ಎಂದು ಅಂದಾಜು ಮಾಡಲಾಗಿದೆ. + + +051 4 2285 ೯ 20201 9 5281 4 57271 4 4227 4 , 4229 1 2281 1 420751 8 5227 1 4229 .* 22ರ ೪ ಎರ ೫ ಎರ್‌ + + +ತಲಾ ವರಮಾನ ೧೯೭೪-೭೫ ರಲ್ಲಿ ರೂ. ೭೮೪ ಇದ್ದದ್ದು +೧೯೭೭-೭೮ ರಲ್ಲಿ ರೂ. ೮೪೦ ಕ್ಕೆ ರಿಗ + + +ಅಭಿವೃದ್ಧಿ ವೆಚ್ಚದ ಪ್ರಮಾಣವೂ ಇದೇ ಅವಧಿಯಲ್ಲಿ ತಲಾ +೯೯ ರೂ. ನಿಂದ ೧೫೬ ರೂ.ಗೆ ಏರಿದೆ. + + + + + +ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಪ್ರಕಟಣೆ. + + +5 00ರ 9 209 1 482851 4 207 9 2257 8 422051 1 402 1 2087 1 2೫ರ 1 2871 ss +೪ +1011 (531 4 635 ಆತ 5 ಎ2೫ 5 ಎ2 ಸಾರ ಇ ವಾರ್ಟ ಎಡಾಗ ಅಘ ೯ ಅರ್ಜ ೯ ಇರಿ 4 335 ತ.ರಾ 3. 087 4 ಅಘ 3 2275 Se +ಕ + + +\ +ರೃ + + +aarp ಯ +3. + + +“ಸನ್ನ ಮಗಳಿಗೆ ಸಂಪೂರ್ಣ +ಆರೋಗ್ಯದಾಯಕ +ಚ ಪೇಯಕ್ಕಿಂತ ಕಡಿಮೆ ಸಲ್ಲದು? +ವಲ + + +ಪತಿ ರ್ಯ | +ಅತ್ರವಕ್ಯಕವಾಗಿರುವ +23 ಪೋಷಕಾಂಶಗಳನ್ನು +ಒಳಗೊಂಡಿರುವ + + +ಸ್ರತಿಯೆಸಿಬ್ಬೆರ ದೇಹಕ್ಕೆ ಪ್ರತಿ ದಿನ +ಅತ್ಯವಶ್ಶಕವಾಗಿರುವ, ಪ್ರೋಟೀನ್‌ +ಗಳು, ವಿಟಮಿನ್‌ಗಳು, ಖನಿಜದ್ರವ್ಯ +ಗಳು, ಕಾರ್ಬೊಹೈಡ್ರೇಟ್‌ಗಳು +ಮತ್ತು ಇತರ ಪೋಷಕಾಂಶಗಳು, +ಕೇವಲ ಕೋಂಪ್ಲಾನ್‌ನಲ್ಲಿ ವೈಜ್ಞಾನಿಕ +ವಾಗಿ ನಿಯೋಜಿತ ಪ್ರಮಾಣದಲ್ಲಿವೆ. +ಪ್ರತಿ ಸಲ ಹೆಚ್ಚಿನ ಪೋಷಕಾಹಾರದ +ಅಗತ್ಯವಿರುವಾಗ ಮಕ್ಕಳಿಗೆ ಹೇಳಿಸಿದ್ದು.!. +ಹೆಚ್ಚಾಗಿ ಊಟಕ್ಕೂ ಬಿಡುವಿಲ್ಲದ +ಅವಸರದ ಪತಿಗಳಿಗೆ ಆದರ್ಶವಾಗಿದೆ. +ಆರೋಗ್ಯ ಚೆನ್ನಾಗಿರದೆ ಊಟ ಒಗ್ಗದ +ಕುಟುಂಬದ ಹಿರಿಯರಿಗೆ ಉತ್ತಮ. +ಆಯಾಸದಿಂದ ಊಟವೇ ಬೇಡವೆನಿಸುವ +ನಿಮಗೆ ಮತ್ತೂ ಉತ್ತಮ. + +ನೆನಪಿಡಿರಿ, ಡಾಕ್ಟರರು ಸಂಪೂರ್ಣ +ಪೋಷಕಾಹಾರವಾಗಿ ಹೆಚ್ಚಾಗಿ + + + + + + + + + + + + + + +ಸ್ರ +ಗ್‌ +ರಾರ್ಲೊಕೃಡ್ರೈೇಟ್‌ + + + + + + + + + +ಕೋಂಪ್ಲಾನ್‌ನ್ನು ಶಿಫಾರ ಕ್ಯಾಲ್ಸಿಯಮ್‌ ಪ್ಯಾಂಟೋಧಿನೇಟ್‌ +ವ ನರಿ, ಫೂಸ್‌ತರಸ್‌ ಕೋಲಿನ್‌ +ಮಾಡುತ್ತಾರೆ ಸೋಡಿಯಮ್‌ ನನಿಡೂಕ್ಸಿನ್‌ (ಬಿ6) +ಕಹೋಂಪಾನ್‌ ಪ್ಲೇನ್‌ ಮತ್ತು ಬ ಭತ ಗಸ್‌ ಅಗಿ) po + +೧ ಣಿ ದ್‌ ಟ್ಯಾಶಿಯ: ಕ್‌ ಆಸಿ +ಸ್ವಾದಿಷ್ಟವಾದ ಚಾಕ್‌ಲೇಟ್‌, ಹ್‌ ಟ್‌ ತೆ + +ಆಯೊ”ಡಿ ವಿಟಮಿನ್‌ ಡಿ +ಏಲಕ್ಕಿ- ಕೇಸರಿ ಮಾತ್ರವಲ್ಲದೆ ವಿಟಮಿನ್‌ ವಿ ವಿಟಮಿನ್‌ ಇ +ಮಕಳು ಮೆಚ್ಚುವ ಹೊಸ ಸ್ಟ್ರಾಬೆರಿ ವಿಟಮಿನ್‌ ಬಿ ವಿಟಮಿನ್‌ 9 +ಸ್ಕಾದಗಳಲ್ಲಿಯೂ ದೊರೆಯುತ್ತದೆ! ಹಾಲನ್ನು +ಬೆರಸಬೇಕಾಗಿಲ್ಲ + + +3 ರಿದೊಟ್ಲೆ "ವಿಪ್‌ +ಕೊಬ್ಬು ನಿಕೊಟನಾಮೈಡ್‌ +ಳಾ ಲ್ಸಿಯಮ್‌ + + + + + + + + + + + + + + + + + + + + + + + + + +ಟ್‌ + + +f +pe TTT TT TET EET ೭ + + +ಸರ್ವರಿಗೂ + + +| + +& + +ip + +) | + +| V3. 2 + +ತೆ 2 ತ +ರ್‌ ಔ +ಲು +ಸ +le b +[2 i +೫ Ks +ಚ ಔ +| + +b + +| + +ia + +ಔ + +ಔ + +ಕ + + + + + +[4 + + +TT TT + + +ಸ ಜರ + + +ಸ ನ : + +Ud wos sw ಎಂದ +YR YOR 0೯02 Tec cero +ROU TEPER ‘oS RRS: + + ++. + + +ಪತ ನಂಟ ವಾಲಾ ಸಿ ಕ್ಯ + + + + + + + + + + + + + + +8292೭ ‘ON 3INOHd + + +121% ೧71108 "3978/ Hears +5೫೦.೬೦೪ 3811833೬9೨ +56೫19105 QISIYOHLAV + + +31136 N3INA3 MON + + +"213 3ONVINaNvV +NVA dNn-HDid + + + + + + + + + + + +NVA AYIA Nad +SNG INIW +NODVMA NOILLViS + + + + + +`5372113/4 3೫10೫3 135316 + + +«3418601 11೪೦/1೦೨1 V NO AAV NOA +೫೦೮1೪೫1೪1೪ ೪೫ LUVIS NOAA ೫1೪118 AYYATY, + + + + + + + + + + + + + + + + + +ಭು ಸನ + + +ವ್ಯವಸ್ಥಾ ಸಕ ಸಂಪಾದಕಃ +ಎಚ್‌. ಆರ್‌. ಬಸವರಾಜ್‌ + + +ಕಲೆ; +ಶೆ. ಬಿ. ಕುಲಕರ್ಣಿ + + +fs ಸೆ + + +ಮುಖಪುಟ : ; +ಅಹ್ವಾ! ದೀಪಾವಳಿ +ಚಿತ್ರ: [4 +ಎಚ್‌. ಎಸ್‌, ಮಧುರಾನಾಥ + + +್‌ ಸೆ +ಚಂದಾಡರ +, ವರ್ಷ (ಅಂಚೆ ಸೇರಿ) ರೂ, ೩೫-೦೦ +) ವರ್ಷ ಡಾ ರೂ. ೨೫-೦೦ +: ವರ್ಷ ಹ ರೂ, ೧೪-೦೦ +ರ್ಥ ವರ್ಷ ,, ರೂ. ೭-೫೦ +KASTURI November 1978 + + + + + + + + +ಬೆಳಕಿಂಡಿ + + +ಇಲಿ ಮೊಲಗಳು ನೆಲಜೀವಿಗಳು. + + +ಸ ಮಂಗ ವೃಕ್ಷಜೀನಿ. ಹಕ್ಕಿ-ಸಕ್ಕಿಗಳು +೫ ವಾಯುಜೀನಿಗಳು. ಮೀನು ಜಲಿಜೀವಿ. + + +ಸ ಮನುಷ್ಯ ಮಾತ್ರ ಶೆಯ್ಯಾಜೀನಿ. +“4 -ಡಾ. ರಾಲ್‌ ಹಾಪ ನ್‌ +ಇ ಯ +ಸ ಇವಲ್ಲ ಕೇವಲ "ಡಿಗ್ರಿ ೨ ಮಹತ್ವ - +೫ ದ್ವಲ್ಲ; ಪಿಡಿ ಆ ಅದಕ್ಕಿಂತ ಮಹತ್ವ ದ್ದು > + + +— ಶ್ರೀರಂಗ ಶೈ ಜನಮೇಜಯ ದಲ್ಲಿ) + + +"ನಮಗೆಂಥ ಜಗತ್ತು ಜೀಕು? ಎಂಬ +ಪ ಪ್ರಶ್ನೆಗೆ ನನ್ನ ಉತ್ತರ: "ಮನುಷ್ಯ- +ನಣಗಿರಲು ಸುರೆಕ್ಷಿತವಾಪಂಥದು. > +— ಆರ್ಥರ್‌ ಜೆ. ಗೋಲ್ಡ್‌ ಬರ್ಗ್‌ + + + + + + + + + + + + + +೫ - ಬುರುಡೆಯೊಳಗಿನ ಮಿದುಳನ್ನು +ಜ್ಞ ಬುಗುರೆಯಂತಾಡಿಸುವಾಗ, ಜೆರಳುಗಳನು +ಸ ಮಡಿಸಲಾರದ ಹಾಗ, ಸನೆರಗಳನ್ನು +| ಬಿಗಿ ಓಡಿದುಬಿಟ್ಟಾಗ ಕ್ರಾಂತಿ ಸಾಧ್ಯವೆ? + +ಕ ಎ-ಮೋಹಿತ ಚಟರ್ಜಿ ("ರಾಜರಕ್ತ' ನಾಟಕದಲ್ಲಿ) + + +ಸ + + +ಎಪಿ +ಢೂಚನೆ + + +ಚಂದಾದಾರರಿಗೆ ಸ + + +ಸ “ಕಸ್ತೂರಿ” ತಿಂಗಳ ಒಂದನೇ ದಿನಾಂಕ- +೫ ದೊಳಗೇ ಪ್ರಕಟವಾಗುವುದು. ತಿಂಗಳ ೫ `ನೇ +೫ ದಿನಾಂಕದೊಳಗೆ. ತಲುಪದೇ: ಹೋದರೆ +ಸ್ನ ಚಂದಾದಾರರು ತಮ್ಮ ಟಪಾಲುಕಟ್ಟೆಯಲ್ಲಿ +೫ ಮೊದಲು ವಿಚಾರಿಸಿ ಆನಂತರ ನಮಗೆ “ಸ +ಥ ಬೇಕು. ಪತ್ರವ್ಯವಹಾರ ಮಾಡುವಾಗ ಚಂದಾ +ಭು ನಂಬರು ಹಾಕಿರಬೇಕು. + + + + + +ಈಫಂಚಿಕೆಯಲ್ಲಿ + + + + + + + + + + + + +ಸಹಚಿಂತನ 0೯53, | +ನಿಮ್ಮೊಂದಿಗೆ... ಪ್‌ ಭತ +ಪ್ರೇವಾಪಾತಳಿ (ಹನಿಹರಟೆ) ಲ ಎನ್ಕೆ ೨೨ yt +ಕತ್ತ ಲಲ್ಲೊಂದು ದಿನ (ಕವನ) 7 ಕಮಲ ಹೆಮ್ಮಿಗೆ ೨೩ | +ದೀಪಾವಳಿ ಓಲಂಪಿಕ್ಸ್‌ (ವ್ಯಂಗ್ಯ ಚಿತ ಮಾಲೆ). ರಾಮಕೃಷ್ಣ. ೨೪ +ಕುಬೇರ ರಾಜ್ಯದ ಚಿತ್ರವಿಚಿತ್ರ. “ರಂಜನ”ಭಟ್ಟ ೨೭. +ಜಿಜ್ಞಾಸೆ (ಕವನ) ಆಕೀ ಚನ್ನವೀರ ಕಣವಿ ೪೦ +ಕುಂಟುಕಾಲಿನ ಕತೆ (ಕಥೆ) ಹ ತರಾಸು ೪೨ 7” +ಇಲ್ಲಿ ಸಲ್ಲದವರು (ಕಥೆ) ಆ ಈಶ್ವರಚಂದ್ರ ೪೯. +ವಶೇಷ (ಕಥೆ) 4ನ: ಎಂ, ಕ್ಕೆ ಇಂದಿರಾ ೫೮ +ನಗೆಮಲ್ಲಿಗೆ ಸ್‌ ೬೭ +ದೀಪಾವಳಿಯ ಧೂಳು (ಹರಟಿ) Pg 3, ಸುನಂದಮ್ಮ ೬೯ - _, +ಇದುವೆ ಜೀವ... 66° ಶಿ ಕ ೭೪ +ಕಲಿಯುಗದ ದೇವರುಗಳು (ಹರಟೆ) ಎಂ. ಪಿ. ಮನೋಹರಚೆಂದ್ರನ್‌ ೭೭ +ಸಂಬಂಧ (ಕಥೆ) 5 ಟಮ್ಯ ಶಾಸ್ತ್ರಿ ಕಿಬ್ಬಳ್ಳಿ ೮೧: ಎಇ +ಡೊಸ್ಫೊವಸ್ಥಿ ಯ ನೆನಪು ಸ್‌ ಬಿ. ಅರುಣನಾರಾಯಣ ೮೭ +ಕಳೆದುಕೊಂಡದ್ದು (ಕಥೆ) ತ ಪ್ರೇಮಾ ಭಟ್‌ ೯೩ +ಇಂದಿರಾ ಗಾಂಧಿ ಇಳಿದ ಮೇಲೆ ಬರುತ್ತೇನೆ (ಕಥೆ) : : ವಿಶುಕುಮಾರ್‌ ೧೦೦ +ನಿಮ್ಮ ಶಬ್ದಭಾಂಡಾರ ಬೆಳೆಯಲಿ ೧೦೩ +ಒಂದಾನೊಂದು ಕಾಲಕ್ಕ, ಅಂದ್ರ...(ಕವನ) ಚಂದ್ರಶೇಖರ ಪಾಟೀಲ ೧೦೫ +ಆಸ್ತಿಕರು (ಕಥೆ) ತಾ ವೈ. ಕೆ. ಸಂಧ್ಯಾ ಶರ್ಮ ೧೦೬. +ಸಾವಿರದ ಶರಣವ್ವ ಕರಿಮಾಯಿ ತಾಯೇ (ಕವನ) ಚಂದ್ರಶೇಖರ ಕಂಬಾರ ೧೦೩ | +ಮರಳಿ ಯತ್ನವ ಮಾಡು (ರೇಡಿಯೋ ನಾಟಕ) . ಡಾ. ಮೈ. ಶ್ರೀ. ನಟರಾಜ ೧೧೪ | +ನನ್ನನ್ನು ನಾ ಕಂಡಂತೆ (ಸ್ವಸಂದರ್ಶನ). «೬ ದೇ. ಜವರೇಗೌಡ ೧೩೪. +ಆವಾಹನೆ (ಕವನ) ಇ ಜಯಸುದರ್ಶನ ೧೫೦: +ತೆರೆ ಸರಿದಾಗ (ಕಥೆ) ಸ ಆರ್ಮಾಂಬ ಪಟ್ಟಾಭಿ: ೧೬೨ } +ಮೂಗರ್ಜಿ ಮಹಾತ್ಮೆ (ಹರಟಿ) Re ಎಂ. ಕೆ. ಗೋಪೀನಾಥ ೧೬೯ +ಪುಸ್ತಕ ನಿಭಾಗ ಕ್ಷ +ಮೂಕಜ್ಜಿಯ ಕನಸುಗಳು " ಮೂಲ : ಡಾ ಶಿವರಾಮ ಕಾರಂತ ೧೭೫ + + +ಸಂಗ್ರಹ: ದುಷ್ಕಂತ , + + + + + + + + + +ಕೃತಕ ಗರ್ಭಧಾರಣೆ +ತೀರಾ ಇತ್ತೀಚಿನ +ಖಾನ್‌ ಜನನ" ಹಾಗು ಇದಕ್ಕೆ + + +'ಲೂಸಿ +ಪೂರಕವಾ- +ದಂತೆ “ಮಾನವ ಕೃತಕ "ಗರ್ಭಧಾರಣೆ' +ಲೇಖನಗಳನ್ನು ಅಕೊ ಬರ್‌ ೭೮ ರ ಕಸ್ತೂರಿ- +ಯಲ್ಲಿ ಓದಿ ಬಹಳ ಸಂತೋಷವಾಯಿತು. +ಲೂಸಿ | ಬ್ರೌನ್‌ಳ ತಾಯಿಯಂತೆ ಅಂಡ- +ನಾಳದ ತೊಂದರೆಯಿಂದ Nd +ಸ್ತ್ರೀಯರು ತಮ ದೇ ಸ್ವಂತ ಮಗುವನ್ನು +ನನ್ನು ಪಡೆಯ ಬಹುದು. ಇ ನವು ಮೂಢ +ನಂಬಿಕೆ ಹಾಗೂ ಅಜ್ಞಾನದ ದೊಡ್ಡ ಶತ್ರು, + +ದಾವಣಗೆರೆ -ಡಾ. ಮಹಬಲರಾಜು ಡಿ. 3. + + +[ ಈ ಲೇಖನ ಪ್ರಕಟವಾದ ನಂತರ ಭಾರತ- +ದಲ್ಲಿಯೇ ಜಗತ್ತಿನ ದ್ವಿತೀಯ ಪ್ರಣಾಳ ಶಶು +(ದುರ್ಗಾ) ಜನಿಸಿತೆಂಬುದೂ "ಗಮನಾರ್ಹ. + +-ಸಂ.] + + +ಸುದ್ದಿಗಳಾದ + + +ಮೂಕಜ್ಜಿ ಮತ್ತು ಕಾರಂತರು +ಆಕ್ಟೋಬರ್‌" *ಕಸ್ತೂರಿ'ಯಲ್ಲಿ ಬಂದ +"ಕಾರಂತರು ಕಂಡ ಮೂಕಜ್ಜಿ' ಸಂದರ್ಶನ +ನನ್ನಂತಹ ಯುವಕರ ಕಣ್ಣು ತೆರೆಸುವಂತಿದೆ +ಶ್ರೀ ಕಾರಂತರಂತಹ ಎದೆಗಾರರಿಂದ ಬಂದ +ಸಂದೇಶಕ್ಕೆ ಬೆಲೆಯಿದೆ. + + +ಶಿರಗುಪ್ಪಿ - ಶೀನಿವಾಸ ದಿವಂಣ +ಸಿ. ಎಮ್‌. +"ಕಸ್ತೂರಿ" ಅಕ್ಟೋಬರ್‌ ಸಂಚಿಕೆಯಲ್ಲಿ + + +ಪ್ರಕಟವಾದ ಶ್ರೀನಿವಾಸ ಹಾವನೂರರ ಲೇಖನ +; “ಮುಂಬಯಿ ಕನ್ನಡಿಗರ ಸಿ, ಎಮ್‌.' ನಾನು +ತುಂಬ ಮೆಚ್ಚಿದ ಲೇಖನ. ಗಾತ್ರದಲ್ಲಿ ಚಿಕ್ಕದೇ +ಆಗಿದ್ದರೂ ಆ ಮನುಷ್ಯನ ವ್ಯಕ್ತಿತ್ವದ +ಪದರುಗಳನ್ನು ಪರಿಣಾಮಕಾರಿಯಾಗಿ" ಬಿಟ್ಟಿ +ತೋರಿಸುತ್ತ ದೆ, + + +pK 8. +ನ್ಯಾಮತಿ ಎನ » ಎಂ. ಸಿದ್ದಯ್ಯ + + +Es PRES +ಅರಿಕೆ + +"ಕಸ್ತೂರಿಯ ps ಪ್ರಪ್ರಥಮ + +ದೀಪಾವಳಿ ವಿಶೇಷ ಸಂಚಿಕೆಗೆ ಕನ್ನ ಡದ + + +ಖ್ಯಾತ ಲೇಖಕ-ಲೇಖಕ$ಿ ಯ ರು +ನಾವು `ಅನರಿಗಿತ್ತ ಅಲ್ಫಾನಧಿಯಲ್ಲೇ +ಲೇಖನಗಳನ್ನಿ ತ್ತು ಗೌರವಿಸಿದ್ದಾ ರೆ. + + +ಅವರಿಂದ ನಡುಗೆ ದೊರೆತ ಉತೆ ಜನ + +ಅಪೂರ್ವವಾದದ್ದು. ಆದರೆ ಸ ಸ ಳಾಭಾನದ + +ತೀರ ಅನಿವಾರ್ಯ ಕಾರಣಕ್ಕಾಗಿ ಕೆಲವು + +ಆಮಂತ್ರಿತರ ಲೇಖನಗಳನ್ನು ಮುಂದಿನ + +ಸಂಚಿಕೆಗೆಂದು ಉಳಿಸಕೊಳ್ಳ ಬೇಕಾಗಿ + +ಬಂತು. ಅದಕ್ಕಾಗಿ ಅವರ ಸ್ತಮೆ + +ಕೋರುತ್ತೇನೆ. -ಸಂಪಾದಕ +A IS SNS +ಉತ್ತಮ ಸಂಚಿಕೆ + + +ಅಕ್ಟೋಬರ್‌ ೭೮ ರ "ಕಸ್ತೂರಿ' ಚೆನ್ನಾಗಿದೆ. +ಎಲ್ಲಾ “ಲೇಖನಗಳೂ ಕಥೆಗಳೂ ಸುಂದರ- +ವಾಗಿವೆ. ಈ ಸಾರಿ ಒಂದಾದರೂ ಕವನವಿಲ್ಲ- +ದಿರುವುದು ಸ್ವಲ್ಪ ಬೇಸರ ಮೂಡಿಸಿತು, +ಅದರೂ "ಕಸ್ತೂ ರಿ” ಸುಂದರವಾಗಿಯೇ ಇದೆ, +"ಕಸ್ತೂರಿ'ಯನ್ನು ಇದು ಚೆನ್ನಾಗಿದೆ ಈ ಸಂಚಿಕೆ +ಚೆನ್ನಾಗಿಲ್ಲ ಎಂದು ಹೇಳುವ ಹಾಗೇ ಇ + +ಒಂದು : ಮಾತು. ಈ ಸಲದ. ರ್ಯ +ವಿಭಾಗದಲ್ಲಿ "ಬಂದ "ಭಗವಾನ್‌ ಕೌಟಿಲ್ಯ "ದಲ್ಲಿ +ಬರುವ ಘಟನೆಗಳಿಗೂ ಕೌಟಿಲ್ಕನ "ಬಗ್ಗೆ +ಇತಿಹಾಸದಲ್ಲಿ ಬರುವ ಘಟ ಫೆ +ವ್ಯತ್ಕಾಸವಿದೆಯಲ್ಲ? +ಸಿದ್ದಯ್ಯನಪುರಂ “ಎಲ್‌ ಪ್ರೇಮಶೇಖರ + +[ಇತಿಹಾಸ ಮತ್ತು ಐತಿಹಾಸಿಕ ಕಥೆಗಳಲ್ಲಿ +ಒಂದು : 'ಮಹದಂತರವೆಂದರೆ ಇತಿಹಾಸದಲ್ಲಿ +ಕಾಲ್ಪನಿಕ ವ್ಯಕ್ತಿಗಳನ್ನೂ ಸನ್ನಿವೇಶಗಳನ್ನೂ +ಸೇರಿಸಲು ಬರುವುದಿಲ್ಲ; ಆದರೆ ಐತಿಹಾಸ��ಕ +ಕಥೆಯಲ್ಲಿ ಐತಿಹಾಸಿಕ ಘಟನೆಗಳ ಚೌಕಟ್ಟಿನಲ್ಲೇ +ಕಥೆಯ ಬೆಳವಣಿಗೆಗೆ ಅನುಕೂಲವಾಗುವಂತಹ +ಪೂರಕ ಘಟನೆಗಳನ್ನೂ ಪಾತ್ನ ಗಳನ್ನೂ +ಹೆಣೆಯಬೇಕಾಗುತ್ತದೆ. -ಸಂ.] + + +೧೯ + + +ವೋ 84454555558 45444441 415.841414145'ಆ4844414'4141414'6'4416161615 15% 51% +ಗ್ರಾಹಕರ ಸೇವೆ - ಬೆಳೆಗಾರರ ರಕ್ಷಣೆ + + +ನಿಯೋಜಿತ ಗುರಿಯನ್ನು ಮೂವತ್ತೊಂಬತ್ತು ವರ್ಷಗಳಿಂದ +ಯಶಸ್ವಿಯಾಗಿ ನಿರ್ವಹಿಸುತ್ತಿರುವ ಸಹಕಾರೀ, ಸಂಸ್ಥೆ. + + + + + +ಸಹಕಾರ ರಂಗದ ಶ್ರೇಷ್ಠತೆಯ ಪ್ರತೀಕ - + + +ಮಲೆನಾಡು ಅಡಿಕೆ ಮಾರಾಟಿದ ಸಹಕಾರ ಸಂಘ, ಲಿ. +ಶಿವಮೊಗ್ಗಾ + + +ನಿ ಸ ಶ್ರ +ಪೋಸ್ಟಬಾಕ್ಸ್‌ ನೆಂ.: ೧೩ ಫೋನ್‌ : ೨೩೧೩ + + +ನಿದ ಗೊಳಿಸಿದ ಅಡಿಕೆ, ಮೆಣಸು, ಸೀಗೇಕಾಯಿ +ಚ ಇವುಗಳ ವ್ಯವಹಾರೆ + + +ಬೆಳೆಗಾರರಿಗೆ :-- +ಕೀಟನಾಶಕ ಔಷಧಗಳ ಸರಬರಾಜು, ಸಾಲಸೌ ಲಭ್ಯಗಳು, +ಅವರ ಉತ್ಪಾದನೆಯನ್ನು ಸುರಕ್ಷಿತವಾಗಿ ದಾಸ್ತಾನಿಸಿ +ಗರಿಷ್ಕಬೆಲೆಗೆ ಮಾರಾಟ. ಮಾಡಲು ಅನುಕೂಲ: +ಕಲ್ಪನೆ ಇತ್ಯಾದಿ ಸರ್ವವಿಧ +ಸೌ ಲಭ್ಯಗಳು. + + +ಗ್ಯ +AAAS + + +T. Mahabaleswara Bhatt Vittal Rai, 1. ಸ. 5. + + +Vice-President Deputy Commissioner and + + +President + + +1, P. S. Nagappayya B. V. Anantharaman + + +Deputy Registrar of +Co-opertive Societies. +00d. Secretary +LAL ALAAAAAALALAAAAARAAAAAAAARAARAAAAAAAAAR, + + +Joint Secretary + + +PSE + + +PLLLL LL LLLLAEANN +AANPANARLELLS 44414 4'ಆಆ4 448441 4448 4 +28.4.4444. 84888 48444 444 ಲ್‌ ಲ್‌ + + +| + + +; ಸಿಷ್ಯಾಂ ಲಗ್‌ 3.3 ರ 4 + + +ಡ್‌ + + +” ಪಪ್ರಥವ ಬಾಡಿಗೆ ಕಜ್ಞಾಂ +ಅಂತಾನ ಕಂಚಿತ(ಸನ್ನ ಓದುಗ +'ಅರ್ಥಿಸುತ್ತಿದ್ದೇವೆ. ಅಜ್ಞಾನ "ಅಂದಥದ್ದೆ +ಹೋಸಣೆಯಿಂದುಂಚಾದ ಸುಮನ +ಅಸಮತೆ ಕೇ ಕೈಸ್ಣತ್ತಲೆಯ ಆ ದಾರಿಗೆ +ಸೊಳಬುತ್ತಿರುವ ಸಮಾಜಕ್ಕೆ ರಸಾ ನಿಯ +ಯು ದಾರಿೀಶವಾಗಬೆಂಷ +ಅವರೆ ಬಾಳಿನ ಸಂತಶದ ಹೊನ +ಓರಿಯಲಿ ಬುಳು ರುಪಸಪಾಗಯೇಕಾದರೆ +ನಿಜವಾದ ಜ್ಞಾನ ಮುನುಕ್ವನ್ಲು ಭಳಗಬೇಕೆ +ಮಾನವನ ದ್ರೆದಯ ವಿಶಯಗಳ ಭ್ರತ್ರವಗಜೆ +ಬ್ರಾನಮಂಡಿರವಾಗಬೇನು 8 ಏಕೆ +ಕಕ ್ರ' ತನ್ನ, ಆಳಲಣೇವೆ ಹಡಿದೆ +ರೇ ನೀಶಿವಳೆ ಕಂಿತೆಯಲ್ಲ ಲಲ. + +ಕ)ಹಿತ್ಯಸ್ಕ್‌ ಹೆಚ್ಚಿನ 'ಶ್ರಾಕರ್ಸ್ಯ + +ಸೊಡಲಾನಿದೆ +ಈ ಸಂಚಿಕೆ ಸವಾಣಗ ಹುಂದರಪಾಗಜ +ಹರಣರಾದ ಲುಕ್‌ ಕಲಣದರಸ +ಹಾಗಾ ನಮ್ನ ಕೆರೆಸೆ ಇಸೊಟ್ಟ +ಜಾಹೀಂತುದ್ದರರಿಣ್‌ ಸಮ ತ್ಯಾ + + +ಹ ಕುಟ್ಟೆ. + + +¥ + + +ಎನ್ನೆ + + +WM ater seeks its own level + + +ಎಂದರೆ ನೀರು ತನ್ನ ಪಾತಳಿಯನ್ನೆ ಹುಡುಕಿಕೊಂಡು + + +ಹೋಗುತ್ತದೆ ಎಂದು ಹೇಳುವರಲ್ಲವೆ ? ಹಾಗೆಯೆ * + + +ಪ್ರೇಮವು ಕೂಡ ತನ್ನ ಪಾತಳಿಯನ್ನು ಹುಡುಕಿ +ಕೊಂಡು ಹೋಗುತ್ತದೆ. Love seeks its + + +“This beggarmaid shall be my +queen” ಎಂದು ಘೋಷಿಸಿದನೆಂದು ಒಂದು +ಇಂಗ್ಲಿಷ್‌ ಪುರಾಣ ಕತೆ ಇದೆ. ಆ ಮಾತು ಬೇರೆ. +ಮಹಾರಾಣಿಯೊಬ್ಬಳು ಬಿಕ್ಕೆಯವನಂತಹನಲ್ಲಿ + + +ಪ್ರೇಮಭಿಕ್ಷೆ ಬೇಡಿದ ಜೈನ ಪುರಾಣ ಕಥೆಯೂ + + +ಇದೆ. ಅಮೃತಮತಿ ಎಂಬ ರಾಣಿ ಒಬ್ಬ ಮಾವಟಿಗ +ನಲ್ಲಿ ಪ್ರೇಮಭೀಕ್ಷೆ ಬೇಡಲಿಲ್ಲವೆ ? ಆ ಮಾತು ಬೇರೆ. + +ನಮ್ಮ ಚರ್ಚೆಗೆ ಪ್ರಸ್ತುತವಾದುದೆಂದರೆ +ಪ್ರೇಮಪಾತಳಿಯ ಸೈಕಾಲಾಜಿ. ಒಬ್ಬ ವಿಧುರ + + +ಒಬ್ಬ ವಿಧವೆಯಕೈಯನ್ನೆ: ಹಿಡಿಯಬಯಸುತ್ತಾನೆ. ' + + +ಇದಕ್ಕೂ ಅಪವಾದಗಳಿರಬಹುದು. ಆ ಮಾತು +ಬೇರೆ. ಪ್ರೇಮವಾಹಿನಿಯ ಸಹಜ ಗುಣವನ್ನೂ +ನಿಮ್ಮ ಮುಂದೆ ಮಂಡಿಸಬಯಸಿದೆ ಅಷ್ಟೆ. ನೀರು +ತಗ್ಗಿ ದಲ್ಲಿ ಹರಿದುಹೋಗುತ್ತದೆ. ತನ್ನ ಸಮಪಾತ- +ಳಿಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತದೆ. +ಬಾವಿಗೆ ಮೋಟಾರ್‌ ಯಂತ್ರ ಹಚ್ಚಿ ನೀರನ್ನು + + +ಮೇಲಕ್ಕೆ ಹರಿಯುವಂತೆ ಮಾಡಲು ಶಕ್ಕವಿಲ್ಲವೇ ?. + + +own level ಶಕ್ಕವಿದೆ. ಇಲ್ಲವೆಂದವರು ಯಾರು? ಸ್ವರ್ಗದಿಂದಲೇ +ತರುಣನು. . ' ತರುಣಿಯನ್ನು, ವಯಸ್ಕನು ಗಂಗೆಯನ್ನು ಭೂಮಿಗಿಳಿಯುವಂತೆ ಮಾಡಿದ +ವಯಸ್ಕಿಯನ್ನು, ಮುದುಕಿಯನ್ನು ಮುದುಕ, ಭಗೀರಥ. ಆದರೆ ನಮಗೆ? ಭೂಮಿಯ ಪ್ರೇಮಗೀತ + + +ನಡುಹರೆಯದವಳನ್ನು ನಡುಹರೆಯದವ ಹೀಗೆ- + + +ಭೂಮಿಗೆ; ಸ್ವರ್ಗದ ಪ್ರೇಮಗೀತ ಸ್ವರ್ಗಕ್ಕೆ. ದ್ಯಾವಾ + + +ಹುಡುಕಿಕೊಂಡು ಹೋಗುತ್ತಾರೆ. ಪೃಥಿವಿಗಳು ಒಂದಾಗುವುದು". ಕವಿಸೃಷ್ಟಿಯಲ್ಲಿ. +ಪ್ರೇಮಕ್ಕೆ ಶೇಪು ಕೊಡಬೇಕು ಎಂಬ ನಿಯಮ- : ಕುರುಡನೊಬ್ಬ ಕುರುಡಿಯನ್ನು : ವಿವಾಹವಾಗು + + +ವಿದೆ. ಯಾವ ಗಂಡನ್ನು ಕಂಡಾಗ ಹೆಣ್ಣಿನ ಕೂದಲು +ನೆಟ್ಟಗಾಗುತ್ತವೆಯೋ ಅದುವೇ: ಶೇಪುಕೊಡುವಿಕೆ. +ಅನುಲೋಮ ಎಂಬುದರ ಅರ್ಥವೂ: ಹೀಗೆಯೆ. + + +ಲೋಮ ಎಂದರೆ ಕೂದಲು. ಅದು ಅನುವಾಗಿರ + + +ವುದು ಮಣ್ಣಿನ ಗುಣ. ಡಾಕ್ಟರನು ಡಾಕ್ಕೆ ರಿಣಿ- +ಯನ್ನೇ. ಹುಡುಕುತ್ತಾನೆ. ಕವಿ, ಕವಯಿತ್ರಿಯಲ್ಲಿ +ಅನುರಕ್ತನಾಗುವುದು' ಸಹಜ. ಸಿನಿಮಾ ನಕ್ಷತ್ರವು + + +ಗು, + + +ಗ ಚ ಗಾ ಭೂ ದ್ದ. ಬಾಯೂ ಸ 0೧ಯ.“ಇಶ್ತಿ +ಕಾಲದಲ್ಲಿ ಒಬ್ಬ ಬಿಕ್ಕೆಯ ಬೆಡುಗುಗಾತಿಯನ್ನಾರಿಸಿ, ' + + +~~ + + +ಕ್ರೀಡಾಪಟುವನ್ನು ಹುಡುಕಿಕೊಂಡು ಹೋಗ-- +ಬಹುದು. ಆದರೆ ಒಬ್ಬ ಸಿನಿಮಾ ಹೀರೋ ಹಿರಾ- ' +ಯಿನ್‌ ಕೈ ಹಿಡಿದ ಮೇಲೆ ಅವಳನ್ನೂ ಗೃಹಿಣಿಯ +ನ್ನು ಮಾಡಿ ಅಡುಗೆಮನೆಯ ರಾಣಿಯನ್ನು ಮಾಡಿ, + + +ಬೇಕಲ್ಲದೆ ಪ್ರತಿಯಾಗಿರಕೂಡದು. ಲೋಮದಂತೆ +ರಕ್ತದ ಹೊಂದಾಣಿಕೆಯೂ ಆಗಬೇಕು. ಭಿನ್ನನಾಡಿ +ಯಾಗಿರಬೇಕೆಂಬುದರೆ ರಹಸ್ಯವೂ ಇದೆಯೆ. ಜ್ಕೊತಿ- + + +ಷ್ಯದ ಪ್ರಕಾರ ಗುಣಗಳು : ಕೂಡಬೇಕು ಎಂದು +ಹೇಳುತ್ತೇವಲ್ಲವೆ ? ಈ ಎಲ್ಲದರ ಸೈಕಾಲಾಜಿ, +ಫಿಲಾಸಫಿ ಒಂದೇ-ಪ್ರೇಮವು ತನ್ನ ಪಾತಳಿಯನ್ನು +ಹುಡುಕಿಕೊಂಡು ಹೋಗುತ್ತದೆ. + +ದಿನಗೂಲಿಯ ಒಬ್ಬ ಗಂಡಾಳು, ದಿನಗೂಲಿಯ +ಒಬ್ಬ ಹೆಣ್ಣಾಳಿನ ಹಿಂದೇ ಜೊಲ್ಲು ಸುರಿಸುತ್ತ +ಹೋಗುತ್ತಾನಲ್ಲದೆ, ಒಬ್ಬ ಮಹಾರಾಣಿಯ + + +ಸೆರೆಯಲ್ಲಿಟ್ಟು ತಾನು ಶೃಂಗಾರ ಕಾರಾಗೃಹನೆನಿಸಿ + + +ಕೊಳ್ಳುವುದು ಸ್ವಾರ್ಥ, ಸಂಕೋಚಗಳಿಗೊಂದು : + + +ನಿದರ್ಶನ. + +Love seeks its'own level: ಪ್ರವೃತ್ತಿ +ಎಂದರೆ ವಯಸ್ಸು, ಮನಸ್ಸು. ಅಭಿರುಚಿ, ಅಭಿಲಾಷೆ +ವೃತ್ತಿ ಪ್ರವೃತ್ತಿ: ಮೊದಲಾದವುಗಳನ್ನೂ ನೋಡಿ +ದರೆ ಇದರ ಫಲಾಸಫಿ ಅರ್ಥವಾಗುತ್ತದೆ. % + + +೨೨ + + +ಕತ್ತಲಯೂಂದುನಿನ + + +ಮಲ ಹುನ್ಸುಸ' + + +ರಾತ್ರಿಯ ಸಮಯಂ. ನನ್ನ + +ಬದುಕು ಇಕ್ಕಳದಲ್ಲಿ ನರಳುತ್ತೆ. + +ಅದೃಶ್ಯ ಕೈ ತಪ್ಪಿಸಿ - ಜೀವ ತಂಡಿಯುತ್ತೆ, +ದೀವಟೆಗೆಯ ಬೆ + +ಏಕಮುಖ ಘ್‌ + + +ವಷರದ ಕಾಡಲ್ಲಿ ಕೊರೆಯುವ ಹಿಮಂದಲ್ಲಿ +ಶೊಶೆಯ ಸಂಗೀತದಲ್ಲಿ: ರಾಶ್ರಿ ಗಾಣ, ಅರೆಯಂತ್ತ +ಪೊದೆ ಸ: ಪಕ್ಕ�� ಗೂಡಂತತ್ವರಿಸ್ಸಿ +ವ್‌ + +3 + + +ಎಲೆಗಳು ಸಳೆಚರತ್ತವೆ, + +ತೊಗಟೆಗಳಂ ನುಣ್ಣಗೆ + +ಜಾರಂತ್ತವೆ: ಆದರೆ + +ಶಾಶ್ವತತೆ + +ಕರಗಲ್ಲ; ಒಳಗಂದಿತಗಳಂ ಮಂಪ್ಪಾಗಲ್ಲೂ + + +ಮರದ ಪೇಲೈೆ ಹೊಳೆಯ ವೆಂಲೆ + +ನಿದ್ರೆ ಕವಿಯಂತೆ ಈ ಪಂಚೇಂದ್ರಿಯಂಗಳಿಂದ +ಪಂಚಭೂತಗಳಿಗೆ + +ಕಾಲ'ಸ ್ರವಿಸುತ್ತೆ FE + + + + + + + + +MEME MUU OE UE + + +ma} + + +mill + + +| + + +HE WE UE WE WH EH UW + + + + + + + + +MEW HH OE WE MET WET ETT + + +NO TTT TT [111111೫111೫11151111111೫1111ಳ + + +1111೫111 ೫1111111 ೫1111111೫1111211115111 11 7111೫ 11113111೫11 11115811115 111೫111 ೫111111೫ 111೫111 ೪11111 51111111! ಐ 1111151115 111೫ + + + + + +ನ್ನ ವಿಮಾನ ಸಾನ್‌ಫ್ರಾನ್ಸಿಸ್ಕೋ ನಗರಕ್ಕೆ +ಬಂದಾಗ ಅದಾಗಲೇ ಸಂಜೆ. ಘಂಟೆ ಎಂಟಾಗಿತ್ತು. +ಹೊರಗೆ ಮಳೆ ಬೀಳುತ್ತಿದೆಯೆಂದು ವಿಮಾನ +ದಲ್ಲಿಯೇ ಕೋಮಲ ಕಂಠವೊಂದು ಧ್ವನಿ ವರ್ಧಕದ +ಮೂಲಕ ಹೇಳಿತು. ಮದ್ರಾಸಿನಲ್ಲಿ, ಅಮೇರಿಕ +ಕೈಂದು ನಾನು "ಹೊರಟು ನಿಂತಾಗ, ಅಮೇರಿಕಕ್ಕೆ +ಹೋಗಿ ಬಂದ ಗೆಳೆಯರೊಬ್ಬರು ಅಂದಿದ್ದರು: +“ಅಲ್ಲಿಯ ಛಳಿ ಹಿಮಾಲಯದ ಛಳಿ. ಮೈ-ಕೈ +ನಿಮಿರಿಸುವ ಛಳಿ! ಕೈಚೀಲ ಹಾಕಿಕೊಳ್ಳಿ! ತಲೆಗೆ +ಮಫ್ಲರ್‌ ಸುತ್ತಿಕೊಳ್ಳಿ...” ಮೊದಲೇ ಇದು +ಛಳಿಯ ನಾಡು! ಮೇಲೆ ಮಳೆ! ಹೊರಗೆ ಮಳೆ + + +ಹೊರತೆಗೆಯಲಿಲ್ಲ ಎಂದು! + + +ಎತ್ತರಕ್ಕೇರಿದೆ + +ಸಾನ್‌ಫ್ರಾನ್ಸಿಸ್ಕೋದಿಂದ ನನಗೆ ಬರ್ಕಲಿಗೆ- +(ಸುಮಾರು ಮೂವತ್ತು ಮೈಲಿ ದೂರವಿರುವ +ವಿಶ್ವವಿದ್ಯಾಲಯದ ನಗರ) ಹೋಗಬೇಕಾಗಿತ್ತು. + + +ವಿಮಾನ ನಿಲ್ದಾಣದಿಂದ ಬಸ್ಸು ನಿಲ್ದಾಣಕ್ಕೆ ಬರು” + + +ವದರೊಳಗಾಗಿಯೇ ರಾತ್ರೆಯ ಘಂಟೆ ಹತ್ತೂ +ವರೆಯಾಗಿತ್ತು. ವಿಮಾನದಲ್ಲಿ ನನ್ನ ಜೊತೆಯಲ್ಲಿ +ತಂದಿದ್ದ ಬಟ್ಟೆಬರೆಗಳನ್ನು ತುಂಬಿದ್ದ ಪೆಟ್ಟಿಗೆ +ಯನ್ನು ಕೈಯಲ್ಲಿ ಎತ್ತಿ ಹಿಡಿದಿದ್ದೆ. ಸಾಲದ್ದಕ್ಕೆ + + +ಬೀಳುತ್ತಿದೆಯೆಂಬುದನ್ನು ಕೇಳಿ ಒಮ್ಮೆಲೇ ನನಗೆ -ಎರಡೂ ಬಗಲುಗಳಲ್ಲಿ ಸಾಮಾನುಗಳಿಂದ ತುಂಬಿದ್ದ + + +ದಿಗಿಲಾಯಿತು! ಪೆಟ್ಟಿಗೆಯಿಂದ ಮದ್ರಾಸಿನಿಂದ +ನನ್ನ ಜೊತೆ ತಂದ ಉಣ್ಣೆಯ ಕೈಚೀಲವನ್ನು ಹೊರ +ತೆಗೆದೆ. ಜ್ಞ ಜೊತೆಯಲ್ಲಿ "ಉಣ್ಣೆಯ ಮಫ್ಲರನ್ನೂ +ತೆಗೆದು ತಲೆಗೆ ಸುತ್ತಿ ಕೊಂದೆ. ವಿಮಾನದಲ್ಲಿ ನನ್ನೊ + + +ಬಗಲು ಚೀಲಗಳು! ಈ ಎಲ್ಲ ಮೂಟೆಗಳನ್ನು +ಹೊತ್ತುಕೊಂಡೇ ನಿಧಾನವಾಗಿ ಹೆಜ್ಜೆ ಹಾಕುತ್ತಲೇ +ಬರ್ಕಲಿಯ ಬಸ್ಸಿಗೆ ಟಿಕೇಟು ಕೊಡುವ ಬಸ್ಸು +ಕಂಪೆನಿಯ ಆಫೀಸಿಗೆ ಹೋಗಿ, ಬರ್ಕಲಿಗೆಂದು + + + + + +ಅವರೂ ಆ ಕುಬೇರರ ನಾಡನ್ನು +ಆದರೆ ಆಂದಿನ ನೆನಪುಗಳನ್ನು + + +ಒಂದೆ. +ಕೊಂಡಿದ್ದಾರೆ... + + +ನೋಡಿಒಂದರು- ಹತ್ತಾರು ವರ್ಷಗಳ +ಅವರಿನ್ನೂ ಹಸಿರಾಗಿಯೇ ಉಳಿಸಿ- + + + + + +ಡನೆ ಸಹ-ಪ್ರಯಾಣಿಕರಾದ ವೃದ್ಧ ದಂಪತಿಗಳು +ಸಾನ್‌ ಫ್ರಾನ್ಸಿಸ್ಕೋ ನಗರದಲ್ಲೇ ವಾಸವಾಗಿರು +ವವರು. ಅವರು ನನ್ನನ್ನು ನೋಡಿ ಮುಗುಳು +ನಗುತ್ತಲೇ ನನ್ನನ್ನು ಕೇಳುತ್ತಾರೆ, ಆಶ್ಚರ್ಯ +ವನ್ನು ಸೂಚಿಸಿ: “ಯಾಕೆ ಈ ವೇಷ? ನಮ್ಮ +ದೇಶದ ಛಳಿಗೆ ಬೆದರಿದಿರಾ?” ವಿಮಾನದ ಒಳಗಿ +ದ್ದಾಗ ನನಗೆ ಅವರ ಆ ಪ್ರಶ್ನೆಯ ಮರ್ಮ ತಿಳಿಯ +ಲಿಲ್ಲ. ವಿಮಾನದಿಂದ ಕೆಳಗೆ ಇಳಿದು ಹೊರಬಂದಾಗ + + +ಅಲ್ಲಿಯ ಹವ��� ನಮ್ಮಲ್ಲಿಯಂತೆ ಸಹಿಸಬಹುದಾ +ದಂತಹ ಛಳಿಯ ಹವೆ ಎಂದು ನನಗೆ ಗೊತ್ತಾ + + +ಯಿತು! ವಿಮಾನದಲ್ಲಿದ್ದ ವೃದ್ಧ ದಂಪತಿಗಳು ನನ್ನ +ಉಣ್ಣೆ ಯ ಮಫ್ಲರ್‌-ಕೈ ಚೀಲಗಳನ್ನು ನೋಡಿ +ಯಾಕೆ ಆಶ್ಚರ್ಯ ಪಟ್ಟರು-ಹಾಗೇಕೆ ನನ್ನನ್ನು +ಪ್ರಶ್ನಿಸಿದರು-ಎಂದು ನನಗೆ ಆಗ ಹೊಳೆಯಿತು. +ಆಗಲೇ ನನಗೆ ಗೊತ್ತಾದುದು ವಿಮಾನದಲ್ಲಿದ್ದ +ಬೇರೆ ಯಾವ ಪ್ರವಾಸಿಕರೂ ನನ್ನಂತೆ ಉಣ್ಣೆ ಯ +ಕೈಚೀಲವನ್ನಾಗಲಿ ಮಫ್ಣ್ಲ ರನ್ನಾ ಗಲಿ ಯಾಕೆ + + +ಟಿಕೇಟನ್ನು ಕೊಂಡೆ. ಇನ್ನು ಬಸ್ಸಿಗಾಗಿ ಹೋಗ +ಬೇಕು. “ಬಸ್ಸು ಎಲ್ಲಿ?” ಎಂದು ಅಲ್ಲಿಯ ಪರಿ +ಚಾರಕರನ್ನು ಕೇಳಿದೆ. “ಇಲ್ಲೆಲ್ಲಿದೆ ಬಸ್ಸು? ಹೀಗೆಯೇ +ಮೇಲೆ ಏರಿ ಹೋಗಿ-ಎರಡನೇ ಅಂತಸ್ತಿನಲ್ಲಿ +ಬಸ್ಸು ಬರುತ್ತದೆ-” ಆ ಬಸ್ಸು ಆಫೀಸಿನಲ್ಲಿದ್ದ +ಪರಿಚಾರಿಕೆಯೊಬ್ಬಳು ನನಗೆ" ಸೂಚನೆ ಕೊಟ್ಟಳು! +ಒಂದು ಕ್ಷಣ ನನಗೆ ದಿಗಿಲಾಯಿತು! ಎರಡನೇ +ಅಂತಸ್ತಿಗೆ ಬಸ್ಸು ಬರುವದುಂಟೇ? ನನ್ನ ಕಿವಿ +ಯನ್ನೇ ನಾನು ನಂಬದಾದೆ. ಇದರೊಡನೆ ನನ +ಗೆದುರಾದ ಇನ್ನೊಂದು. ಪೇಚೆಂದರೆ ನನ್ನ ಸಂಗಡ ' +ಇದ್ದೆಲ್ಲ ಸಾಮಾನುಗಳ ಮೂಟೆಗಳನ್ನೆಲ್ಲ ಹೊತ್ತು +ಕೊಂಡು ಆ ಎರಡೂ ಅಂತಸ್ತು ಗಳನ್ನು ಹೇಗೆ +ಹತ್ತಿ ಹೋಗಲಿ? ಮೊದಲೇ ನನ್ನದು ನಮ್ಮ +ದೇಶದ ಪಶ್ಚಿಮ ಕರಾವಳಿಯ ಸ್ಥೂಲ ದೇಹ! +ಮೇಲೆ, ಸಾಮಾನು ಮೂಟೆಗಳನ್ನು ಹೊತ್ತು +ಅನುಭವವಿಲ್ಲದ! ಆದರೂ ಆ ಅಪರಾತಿ ್ರಿಯಲ್ಲಿ ' + + +ಆ ಅಪರಿಚಿತ ನಗರದಲ್ಲಿ ನನಗೆ ಬೇರೆ ಉಪಾಯ + + +| + + +ಆ +| +| + + +ಮಾ ವ್ಷ ತ್‌ + + +ಲಿಲ್ಲ! ನಮ್ಮಲ್ಲಿಯಂತೆ ಇಲ್ಲಿ ಯಾವ ಕೂಲಿ- +ನಾಲಿಗಳೂ ಕಣ್ಣಿಗೆ ಬೀಳಲಿಲ್ಲ. ಒಮ್ಮೆ ಪ್ರಯಾಸ +ಪಟ್ಟು ಹುಡುಕಿದಲ್ಲಿ ಯಾರಾದರೂ ಸಿಗಬಹು +ದಾಗಿದ್ದರೂ ಅವರು ಕೇಳುವೆ ಮಜೂರಿಯನ್ನು +ನಾನೆಲ್ಲಿಂದ ಕೊಡಬಹುದಾಗಿತ್ತು? ಬೇರೆ ದಾರಿ +ತೋರದೆ ಇದ್ದೆಲ್ಲ ಸಾಮಾನುಗಳಿನ್ನು ಭದ್ರವಾಗಿ +ಕೈಯಲ್ಲಿ ಬಗಲಲ್ಲಿ ಹಿಡಿದುಕೊಂಡೇ ಆ ಎರಡು +ಅಂತಸ್ತುಗಳ ಮೆಟ್ಟಿಲುಗಳನ್ನು ಒಂದೊಂದಾಗಿ +ಏರುತ್ತ ಹೋದೆ! ಹಾಗೆ ಏರುತ್ತ ಹೋದ +ಹಾಗೆ, ದಿಲ್ಲಿಯಲ್ಲಿರುವ ಕುತುಬ ಮಿನಾರ್‌ ಏನು +ಮಹಾ ಎತ್ತರ ಎನಿಸಿತು! ಟೋಕಿಯೋ ನಗರ +ದಲ್ಲಿರುವ ಟೆಲಿವಿಶನ್ನಿನ ಗೋಪುರ ಜಗತ್ತಿ +ನಲ್ಲಿಯೇ ಮಹದೆತ್ತರವಾದುದು ಎನಿಸಿಕೊಂಡಿದೆ- +ಅದೇನು ಮಹಾ ಎತ್ತರ, ಈ ಬಸ್ಸು ನಿಲ್ಲಾ +: ಣದ ಎರಡಂತಸ್ತಿನ ಮುಂದೆ ಎಂದು ನನಗೆನಿಸಿ +ತೆಂದರೆ ನಂಬುವಿರಾ? ಹಾಗೆ ಆ ಮೆಟ್ಟಿಲುಗಳನ್ನು +ಏರುತ್ತಿದ್ದಂತೆಯೇ ಇನ್ನೊಂದು . ವಿಚಾರ ನನ್ನ +ತಲೆಯಲ್ಲಿ ಬರಬೇಕೆ? ಇಂದು ನನಗೆದುರಾದ +ಸಮಸ್ಯೆ ಅಂದು ಆ ಕೋಲಂಬಸನಿಗೆ ಎದುರಾ +ಗಿದ್ದರೆ? + + +ಕ್ರಿಯಾತ್ಮಕ ಶಿಕ್ಷಣ + +ಅಂದು ಆ ಅಜ್ಞಾತ ಅಮೇರಿಕಕ್ಕೆ ಶೋಧಕ +' ನಾಗಿ ಬಂದಿಳಿದ ಆ ಕೋಲಂಬಸ್‌ ಮಹಾಶಯ +ನಿಗೆ ಅವನು ತನ್ನ ಹಡಗಿನಿಂದಿಳಿದು ಅಮೇರಿಕದ +ನೆಲಕ್ಕೆ ಕಾಲಿಟ್ಟೊಡನೆಯೇ ನನ್ನಂತೆಯೇ ತನ್ನ +ಕೈಪೆಟ್ಟಿಗೆ ಹಾಗೂ ಬಗಲು ಚೀಲಗಳನ್ನು ಹೊತ್ತು +ಕೊಂಡೇ ಎತ್ತರೆತ್ತರವಾದ ಕಟ್ಟಡಗಳ ಮೇಲಿನ ಆಂ +ತಸ್ತಿಗೆ ಹೆಜ್ಜೆಯೆಳೆಯುತ್ತ ಏರಿ ಹೋಗುವ ಪ್ರಮೇ +ಯ (ಭಾಗ್ಯವೆನ್ನಲೋ ಅಥವಾ ಯೋಗವೆನ್ನಲೋ) +ಎದುರಾಗಿದ್ದರೆ, ಪ್ರಾಯಶಃ ಅವನು ಅಮೇರಿಕದ +ಶೋಧದ ಹವ್ಯಾಸಕ್ಕೇ ಬೀಳುತ್ತಿರಲಿಲ್ಲವೋ +ಏನೊ! ಬಹುಶಃ ಬಂದ ದಾರಿಗೆ ಸುಂಕವಿಲ್ಲ ಎಂದು +ಕೊಂಡು ಆತ ಬಂದ ಹಾಗೆಯೇ ಮರಳುತ್ತಿದ್ದ +ನೇನೊ! ಹಾಗಾಗಿದ್ದರೆ, ಜಗತ್ತಿನ ಇತಿಹಾಸವೇ +'ಬದಲಾಗುತ್ತಿರಲಿಲ್ಲವೇ? ಹೀಗೇನೋ ಯೋಚಿ +ಸುತ್ತ ಹೇಗೆ ಹೇಗೋ ಹತ್ತಿ ಆ ಕಟ್ಟಡದ + + + + + +| ರಎಡನೇ ಅಂತಸ್ತಿಗೆ ಬಂದೆ. ಅಷ್ಟರಲ್ಲಿ ಬರ್ಕ-. + + +ಶ್ರ + + +ಕ್ಸ + + +ಲಿಗೆ ಹೋಗುವ ಬಸ್ಸೂ ಬಂದಿತ್ತು. +ಬರ್ಕಲಿಯಲ್ಲಿಯ ಪ್ರಾಥಮಿಕ ಶಾಲೆ +ಯೊಂದಕ್ಕೆ ನಾನು ಭೇಟಿಯನ್ನಿತ್ತು ಬಂದೆ. ಅಲ್ಲಿ +ನನಗಾದ ಅನುಭವವನ್ನು ವರ್ಣಿಸಬೇಕೆನ್ನಿಸುತ್ತಿದೆ. +೫ + + +ದೂರದಿಂದ ಕಂಡಾಗ ಅದು ಶಾಲೆಯಂತೆ +ನನ್ನ ಕಣ್ಣಿಗೆ ಕಾಣಲಿಲ್ಲ. ಪ್ರಾಥಮಿಕ ಶಾಲೆಯಾಗಿ +ಯಂತೂ ಖಂಡಿತ ತೋರುತ್ತಿರಲಿಲ್ಲ! ಭವ್ಯ +ವಾಗಿರುವ ಎರಡಂತಸ್ತಿನ ಆಧುನಿಕವಾಗಿ ಕಂಗೊ +ಳಿಸುವ ಕಟ್ಟಡವದು. ರಸ್ತೆಯ ಮೇಲ್ಲಡೆ ಪಾವಟಿ +ಗೆಗಳನ್ನು ಏರಿ ಹೋದೆ. ಎದುರಿಗೇ ದೊಡ್ಡ +ಪಟಾಂಗಣ! ಆ ಪಟಾಂಗಣಕ್ಕೆ ಹೊಂದಿ ಸಾಲಾಗಿ +ಶಾಲೆಯ ಬೇರೆ ಬೇರೆ ವರ್ಗಗಳ ಕೋಣೆಗಳು. +ನಾನು "ಹೋದಾಗ ವಿದ್ಯಾರ್ಥಿ-ವಿದ್ಯಾರ್ಥಿನಿ- +ಯರು ಪಟಾಂಗಣದಲ್ಲಿ ಆಡುತ್ತಿದ್ದರು. ಇಲ್ಲಿಯ +ಶಾಲೆಯ ಹೊತ್ತು ಮುಂಜಾನೆ ಎಂಟರಿಂದ +ಮಧ್ಯಾಹ್ನ ಮೂರು ಘಂಟೆಯವರೆಗೆ. ನಾನು +ಹೋದಾಗ ಮುಂಜಾನೆಯ ಹನ್ನೊಂದು ಘಂಟೆ +ಯ ಹೊತ್ತು! ಮೊದಲೇ ಗೊತ್ತಾಗಿದುಂತೆ +ನಾನು ನೇರವಾಗಿ ಎಂಟನೇ ನಂಬರಿನ ಕೋಣೆಗೆ +ಹೋದೆ. ಆ ಕೋಣೆಯಲ್ಲಿ ಪ್ರಾಥಮಿಕ ಮೂರನೇ +ತರಗತಿಯನ್ನು ನಡೆಸುತ್ತಿದ್ದರು. ಆ ತರಗತಿಯ +ಅಧ್ಯಾಪಕಿಯಾಗಿದ್ದರು ಶ್ರೀಮತಿ ಸಿಲ್ವರಸ್ಟನ್‌. +ನಾನು ಹೋದಾಗ ವಿದ್ಯಾರ್ಥಿ ವಿದ್ಯಾರ್ಥಿನಿಯ +ರೆಲ್ಲ ಹೊರಗಿನ ಪಟಾಂಗಣದಲ್ಲಿ ಆಡುತ್ತಿದ್ದು +ದರಿಂದ ತರಗತಿಯ ಕೋಣೆ ಬರಿದಾಗಿತ್ತು, +ಶಿಕ್ಷಕಿಯರಾದ ಶ್ರೀಮತಿ ಸಿಲ್ವರಸ್ಸನ್ನರು ಒಬ್ಬರೇ +ಕುಳಿತು ಪುಟ್ಟದಾದೊಂದು ಹುಡುಗನಿಗೆ ಅಕ್ಬರ +ಗಳನ್ನು ಬರೆಯಲು ಕಲಿಸುತ್ತಿದ್ದರು. ಆ +ಕೋಣೆಯ ಒಳಗಿನ ಅಂದ ಹೇಗಿತ್ತೆನ್ನುವಿರಾ ? + +ಸಾಕಷ್ಟು ವಿಶಾಲವಾದ ಆ ಕೋಣೆ ಆಟದ +ಪಟಾಂಗಣಕ್ಕೆ ಹೊಂದಿಕೊಂಡಿತ್ತು. ಮುಂಭಾಗ +ವನ್ನೆಲ್ಲ ಗಾಜಿನ ಉದ್ದದ ಫಲಕಗಳಿಂದ ನಿರ್ಮಿ +ಸಿರುವುದರಿಂಡಾಗಿ ಕೋಣೆಯ ಒಳಗೆ ಕೂತ +ವರು ಪಟಾಂಗಣವನ್ನೆಲ್ಲ ನಿರೀಕ್ಷಿಸಬಹುದಾಗಿತ್ತು. +ಪುಟ್ಟಪುಟ್ಟ ಖುರ್ಚಿಗಳನ್ನು ವಿದ್ಯಾರ್ಥಿ-ವಿದ್ಕಾ +ರ್ಥಿನಿಯರಿಗೆಂದು ಹಾಕಿಟ್ಟಿದ್ದರು. ನಾಲ್ಕು-ಎಂಟು +ವಿದ್ಯಾರ್ಥಿಗಳ ತಂಡಕ್ಕೆ ಪ್ರತ್ಯೇಕವಾದ ಮೇಜು. + + +AU ಹ Edy WANN ACT ಉಂಟ AEC + + +ನ್‌ 5 +"ಷೆ ದ ನೆಲೆನಲೆ ಸು +ಗಳ ಬಳಕೆಗಾಗಿ ಅರೆ-ಅರೆಗಳುಳ್ಲೆ ಬಾಗಿಲಿರುವ +2 + +pS NE) ನ ಹ ಈ pe + +ಬೀರು. ತರಗತಿಯ ಕೋಣೆಗೆ ಹೊಂದಿ ಈ ತರ + +ಇಲ್ಲಿನ ೮ ವಾ ಔಿದಾ.ರ್ಥಿನಿಯರಿಗೆ ಗೊ ನ್‌್‌ + +ಗತಯಿ ಖದ್ದಾರ್ಭಿ-ಬಖದ್ದಾರ್ಧಿನಿಯಿರಿಗಿಂದೇ ಮೀಸ +ರಿ ರಿ + +Ns, pT RE} ಜು ಮ ವೆ ಮೌನ ನಿವಾ + +ಲಾದ ಪ್ರತ್ಯೇಕ ಗಲ್ಲ ಮನೆ-ಶೌಚಕೂಪ! + +ನ +ER EE ಸೂರ rE fe” ಅ ಸಿ ಸವೆಸಿ +ತರಗತಿಗೆ ಎದುರಾಗಿರುವ ಗೋಡೆಗೆ WOON + + +ನಾನು ಹೋದ ಈ ಶಾಲೆ ಖಾಸಗೀ ಶಾಲೆಯಾ +ಗಿತ್ತು. ಸರಕಾರದ ಧನಸಹಾಯ ಪಡೆಯದೆ +ಊರಿನವರ ಆಶ್ರಯದಲ್ಲಿ ತನ್ನ ಕಾಲ ಮೇಲೆ +ತಾನೇ ನಿಂತಿರುವ ಶಾಲೆ ಇದಾಗಿತ್ತು ವಿದ್ಯಾರ್ಥಿ +ವಿದ್ಯಾರ್ಥಿನಿಯರ ವಯಸ್ಸು ಈ ತರಗತಿಯಲ್ಲಿ +ಎಂಟು-ಒಂಭತ್ತಾಗಿದ್ರಿರಬೇಕು. ಕರಿಯ ಮೈಬಣ್ಣದ + + +ನೀಗ್ರೋ ,ಗಂಡು ಮಕ್ಕಳು ನಾಲ್ಕು-ಐದು ಜನ +ರಿದ್ದರು. ಒಬ್ಬಿಬ್ಬರು ನಿಗ್ರೋ ಬಾಲಿಕೆಯರೂ +ಕಣ್ಣಿಗೆ ಬಿದ್ದರು. ಒಂದು ಮೇಜಿನ ಸುತ್ತ ನಾಲ್ಕೈದು +ಇನ್ನೊಂದು ಮೇಜಿನ +ರು. ನೀಗ್ರೋ ಹುಡುಗ + + +ನಾನು ಹೋದ ಸಲ್ಲ ಹೊತ್ತಿನಲಿಯೇ +ವ್‌ ಖ್‌ + +ವಿಶ್ರಾಂತಿಯ ಅವಧಿ ಮುಗಿದು ತರಗ ಯೆಲ್ಲ + +ತುಂಬಿತ್ತು. ಶ್ರೀಮತಿ ಸಿಲ್ವರಸ್ಟನ್‌ ಮಧ್ಯ + +ವಯಸ್ಸಿನ ಅಮೇರಿಕನ್‌ ಮಹಿಳೆ. ಸೂಲ + + +CL + + +ಛು +ದೇಹದವರಾಗಿದ್ದವರು. ಪೆಸಿಫಿಕ್‌ ಮಹಾಸಾಗ + + +ದಲ್ಲಿ ಓಲಾಡುವ ಉಗಿ ದೋಣಿಯಂತೆ ಮಂದ +ಗಾಮಿಯಾದ ಅವರು ಅಳುಕುತ್ತ ಬಳುಕುತ್ತ + + +ತರಗತಿಯಲ್ಲಿ ಅತ್ತಿಂದಿತ್ತ ಓಡಾಡುತ್ತಲಿದ್ದರು. + + +ವಿದೇಶೀಯನಾದ ನಾನು ಅವರ ತರಗತಿಯಲ್ಲಿ +ದ್ವೆನೆಂದು ಅವರಿಗೆ ತುಸು ಸಂಕೋಚ ತರಗತಿಯಲ್ಲಿ +ಕಲಿಸುವಾಗಲೂ ಅವರ ಲಕ್ಷ್ಮವೆಲ್ಲ ನನ್ನೆಡೆಗೇ +ಇತ್ತು. “ಓ ನಮ್ಮ ಶಿಕ್ಷಣ ಪದ್ಧ ತಿ ತುಂಬ +ನೂತನ-ಅತ್ಯಂತ ಕ್ರಿಯಾತ್ಮಕವಾಗಿದೆ ಇಲ್ಲಿಯ + + +ನಮ್ಮ ಶಿಕ್ಷಣ ಪದ್ದತಿ! ನಮ್ಮ. ಶಿಕಣ ಪದ ತಿ + +ಅ ಅ ಮ ಎ +ಸಂತೋಷದಾಯಕವಾಗಿದೆ-” +ಎಂದು ತಮ್ಮ ಮುಂಗುರುಳನ್ನು ಸವರುತ್ತ ತುಂಬ +ನಾಟಕೀಯವಾಗಿ ನನಗೆ ಹೇಳಿದರು. ನಾನು + + +ಟಕ: | +ಎ +ಜೋರಾಗಿ ತಲೆಯಲಾಡಿಸಿದೆ. ಆ +ತರಗತಿಯ ಪಾಠ ಮುಂದುವೆರಿದಾಗ ಪ್ರೇಕ್ಷಕ + + +ತ ped ಎಲಿ ದಿ +ನಾಗಿ ನಾನು ಕುಳಿತಿದ್ದೆ. + + +ಪುಂಡ ಹುಡುಗರು + + +* — + + +ಓ ಹುಡುಗ-ಹುಡುಗಿಯರೇ, ಮೊನ್ನೆ ನಾನು +ಹೇಳಿದೆನಲ್ಲವೇ? ನೆನಪಿದೆಯೆ ? ಈಜಿಪ್ತ್‌ ದೇಶದೆ +ಬಗ್ಗೆ? ನಾವೆಲ್ಲ ಒಟ್ಟಾಗಿ ಈಗ ಆ ದೇಶದ ಬಗ್ಗೆ +ಸಂಶೋಧನೆ ನಡೆಸೋಣ...” ಶ್ರೀಮತಿ ಸಿಲ್ವರ +ಸ್ಪನ್ನರು ನಿಧಾನವಾಗಿ ಬೋಧಿಸುತ್ತಿದ್ದರು. ತರ +ಗತಿಯ ವಿದ್ಯಾರ್ಥಿ- ದ್ಯಾರ್ಥಿನಿಯರೆಲ್ಲ ಸ್ವಚ್ಛಂದ + +ಗಿ + +ಗ-ಹುಡುಗಿಯರ +ಸೆಳೆದುಕೊಳ್ಳಲು +ಬಲು ಪ್ರಯಾಸ +ವಾಯಿತು. ಇದೀಗ ಅವರು ಎಲ್ಲ ವಿದ್ಯಾರ್ಥಿ- +ವಿದ್ಯಾರ್ಥಿನಿಯರಿಗೂ ಬರೆಯಲು . ಕಾಗದ + +ರ ದೇಶದ ನಕ್ಷೆ +ಪ್ರತಿಯೊಬ್ಬರಿಗೂ ಹಂಚಿದರು. ಪ್ರತಿ +ವಿದ್ಯಾರ್ಥಿಯ ಕೈಯ್ಯಲ್ಲಿ ಬರೆಯುವ +ಪೆನ್ಸಿಲ್ಲು ಇತ್ತು. ಇನ್ನೇನು ಎಲ್ಲ ವಿದ್ಯಾರ್ಥಿ- +ವಿದ್ಯಾರ್ಥಿ ನಿಯರೂ ಶಾಂತರಾಗಿ ಪಾಠದ ಕಡೆ +ಗಮನ ಕೊಡುವದರಲ್ಲಿದ್ದರು ಎನ್ನುವದರಲ್ಲಿಯೇ +ಮೈಕಲ್‌ ಎಂಬ ಡೊಣ್ಣ ಹುಡುಗ ಎದ್ದು ಅತ್ತಿತ್ತ +ಮಂಗದ ಮರಿಯಂತೆ ಓಡಲೂ, ಅಕಾರಣವಾಗಿ +ನೆಲದ ಮೇಲೆ ಧೊಪ್ಪನೆ ಕುಸಿದು ಬಿದ್ದು ವಿಕಾರ ` +ವಾಗಿ ಮೈಮೋರೆ ಕೈಗಳ ಚೇಷ್ಟೆ ಿಯನ್ನಾರಂಭ +ಸಿದ್ದ. ಶ್ರೀಮತಿ ಸಿಲ್ವರಸ್ಪನ್ನರ ಯಾವ ' ಉಪಾ +ಯವೂ ' ಅವನ-ಮುಂದೆ ನಡೆಯಲಿಲ್ಲ! ಆತನ +ಮಂಗಚೇಷ್ಟೆಯೆದುರು ಈಜಿಪ್ತ್‌ , ದೇಶ +ತುಂಬ ದೂರವಾಗಿತ್ತು! ಶ್ರೀಮತಿಯವರ ಎಲ್ಲ +ಅಸ್ತ್ರಗಳೂ ಅವನ ಎದುರು ನಿರರ್ಥಕವಾಗಲು- +ಶ್ರೀಮತಿಯವರು. ಅವನ ಹತ್ತಿರ ಬಂದು ಅವ +ನನ್ನು ನಯದಿಂದ ಪುಸಲಾಯಿಸಿ, “ಮೈಕಲ್‌, ನೀನು +ಹೊರಗೆ ಹೋಗಿ ಆಡಿಕೊಂಡು ಬಾ” ಎಂದು +ಅವನನ್ನು ಹೊರಗಟ್ಟಿದರು. ಅಷ್ಟು ಮಾಡು +ವಾಗ ಅವರಿಗೆ ಸಾಕುಬೇಕಾಗಿತ್ತು. ಮೈಕಲ್‌: +ಮನಸ್ಸಿಲ್ಲದ ಮನಸ್ಸಿನಿಂದ ಹೊರಗೆ ಹೋಗಿದ್ದ. + + +[4 +pe — +ತನ್ನಯರಾ ದ್ದರು. ಆ ಹು +ಯಾ + + + + + + + + + + +ಗಣಿತದ ಪಾಠ ಆರಂಭವಾಗಬೇಕು. +ಯವರು ಒಂದೊಂದು + + +ಲ್ಲಿ ಶ್ರೀಮತಿಯವರ ಬೋದನೆ + + +ಮುಂದುವರಿದಿತ್ತು: “ಮಕ್ಕಳಿರಾ, ನಾನು ಹಲ- + + +ಗೆಯ ಮೇಲೆ ಬರೆದಂತೆ ನೀವು ಬರೆದುಕೊಳು « +ವಿರಾ? ನಾವೆಲ್ಲ ಕೂಡಿ ಒಟ್ಟಿಗೆ ಈಗ ಸಂಶೋ +ಧನೆ ಮಾಡೋಣ. ಈಜಿಪ್ತಿನ ಗಡಿ ಯಾವುದು +ಹೇಳಿ” ಎಂದು ಗೋಡೆಯ ಮೇಲಿದ್ದ ಹಲಗೆಯ +ಬದಿಯಲ್ಲಿ ಅಂಟಿಸಿದ ಈಜಿಪ್ತಿನ ನಕಾಶೆಯತ್ತ +ಕೈಮಾಡಿದರು. ಶ್ರೀಮತಿಯವರು ಒಂದೊಂದಾಗಿ +ಈಜಿಪ್ತಿನ ಗಡಿಗಳ ಹೆಸರುಗಳನ್ನು ಹಲಗೆಯ + + +ಮೇಲೆ. ಬರೆಯುತ್ತಿದ್ದರು. ವಿದ್ಯಾರ್ಥಿಗಳು ಹಲ +ಗೆಯ ಮೇಲೆ ಬರೆದುದನ್ನು ತಮ್ಮ ತಮ್ಮ +ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದರು. ಈಜಿ + + +ಪ್ರಿನ್ನಜನಸಂಖ್ಯೆಯ ಬಗ್ಗೆ ವಿವರ ಕೊಡುತ್ತಿದ್ದ + + +ಶ್ರೀಮತಿಯವರು. ಬರ್ಕಲಿನಗರವಿರುವ ಕೆಲಿ +'ಘೋರ್ನಿಯಾ ಪ್ರಾಂತದ ಜನಸಂಖ್ಯೆ ಎಷ್ಟು + + +ಗೊತ್ತಿದೆಯೆ? ಎಂದು ತರಗತಿಯನ್ನು .ಪ್ರಶ್ನಿಸು +ತ್ತಾರೆ. ತರಗತಿಯಲ್ಲಿಯ ಯಾರೂ ಆ ಪ್ರಶ್ನೆಗೆ +ತ್ತರ ಕೊಡುವದಿಲ್ಲ ಆಗ ಶ್ರೀಮತಿಯವರು +ಅನ್ನುತ್ತಾರೆ- “ಬೇಕಾದರೆ ಸಂದರ್ಭಗ್ರಂಥವನ್ನು +ಓದಿನೋಡಿ ಹೇಳಿ-” ತಟ್ಟನೆ ಮೂರು ಪುಟ್ಟ +ಬಾಲಿಕೆಯರು ಓಡಿ ಹೋಗಿ ಪುಸ್ತಕಗಳಿರುವ ಬೀರು +ವಿನ ಮುಂದೆ ಕುಳಿತು ಆತುರದಿಂದ ಸಂದರ್ಭ +ಗ್ರಂಥವನ್ನು ಕೈಗೆತ್ತಿಕೊಂಡರು. ಅವರಿಗೆ ಬೇಕಾದ +ಮಾಹಿತಿ ವಿವರ ಆ ಸಂದರ್ಭಗ್ರಂಥದಲ್ಲಿ ದೊರಕ +ಲಿಲ್ಲ. ಶ್ರೀಮತಿಯವರು ಆ ಮಕ್ಕಳ ನೆರವಿಗೆ +ಬಂದರು. *ಶ್ರೀಮತಿಯವರಿಗೂ ಆ ಮಾಹಿತಿ ಅಲ್ಲಿ +ಸಿಗಲಿಲ್ಲ. ಆದರಿಂದ ಅವರಿಗೆ ತುಂಬ ನಿರಾಸೆಯಾ +ದಂತಿತ್ತು. “ಹೌದು ಈ ಪುಸ್ತಕದಲ್ಲಿಲ್ಲ. ನಿಮ್ಮ +ಮನೆಗೆ ಹೋಗಿ ನಿಮ್ಮೆ ಮನೆಯಲ್ಲಿರುವ ಸಂದರ್ಭ +ಗ್ರಂಥದಲ್ಲಿ ಕೆಲಿಘೋರ್ನಿಯಾ ಪ್ರಾಂತದಲ್ಲಿ ಜನ +ಸಂಖ್ಯೆ ಎಷ್ಟು ಎಂಬುದನ್ನು ತಿಳಿದು ಬನ್ನಿ, ನಾಳೆ +ಸಾಲೆಗೆ ಬರುತ್ತಾ-ಆಗದೆ?” ಎಂದರು. ಈಜಿಪ್ತಿನ +ಅನ್ವೇಷಣೆ ಆಂದು ಅಲ್ಲಿಗೇ ಮುಗಿಯಿತು. ಇದೀಗ +ಶ್ರೀಮತಿ +ಕಾಗದದ ತುಣುಕನ್ನು + + +ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಗೆ ಹಂಚಿ + + +' 'ಪರು: ಕಾಗದದ ತುಂಬೆಲ್ಲ ಗಣಿತದ ಪ್ರಮೇಯ +'ಗಳು-ಕೂಡಿಸುವ ಕಳೆಯುವ ಲೆಕ್ಕಗಳು. ತರಗತಿ + + +ಕುಟೀರ ರಾಜ್ಯದ ಬತ್ತ-ವಿಚಿತ್ರ ೩೧ + + +೧ ಕರಾ ದರಾ | ಲಾಜ +ಇಲ್ಲ. ಏದ್ದಾರ್ಥಿ-ವಿದ್ದಾರ್ಥಿನಿಯರು ಸ್ನಚ್ಛಂದ +ಖಲು + + +ಹ +೧೨7ರ ಹಸಿರ, ಸಲಿಲ +ಜಗಳ-ಕುಸಿ.ಯಾಟ + + +C +€ +}G +dL +Cl + + +- ರ +ಲ ಬಲ +ಕ���ವಿ. ಅಲ ತಾಪಿ +$೦೯ ಬಿ ಸಿಂ ಸಿವಿವಿ +ಐನ್ನೂ ನಡಿಸಿದ್ದರು ಲ್ರೀಮುತಯವರೀನೋ +pT EE ಸೌ ತಾಲ ಶತ ಇ +೧ ಪೌಂಿ೨ಃ ಶಾಂತಿ ಎಂಟಿ ಶಾಂತಿಯ ಮಂತ್ರ +ವ ಬ ಇ ಸುತ ಇವಾ +ಅಣು ಓ೦ದೀ ಸಿಮನಿ ಪಠಿಸುತ್ತಿದ್ದರು ಕವಿವರ್ಯ +ಲ್ಲಿ ಆ ಬ ಸಾತ್ಟಾಣ್ಮಾದ ಬ. ಓ ಇ 19 +[NRTA ಯುಐಲಿ೦S ಓಂ ಅಶಾಂತಿಃ ೬೦ ಅಶಾಂತಿಃ +ಅಲಾ ಹೈ ಇ. ಅಭಿ ಫೂಟ ಠಾ ) +ಎಂದು. ಶ್ರೀಮತಿಯವರು ಆಶಾಂತಿಯ ಪಠನ +ಖೂ ಮಂ ವಿ ಗ್‌ ಇಳೆ +ಉಂ ಐದಸಿದ್ದರ ಸಾರ್ಥಕವಾಗುತ್ತಿತ್ತೋ! ತರ +ಕ ಆರು +ತ್‌ + + +ಗತಿಯ ಮೊದಲನೆಯ ಪಂಕ್ತಿಯಲ್ಲಿ ಕುಳಿತ ಕೆಲ +ವಿದ್ಯಾರ್ಥಿ-ವಿದ್ಯಾರ್ಥಿನಿಯರು ಲೆಕ್ಕವನ್ನು ಬಿ + +ಸುವದರಲ್ಲಿ ಮಗ್ನರಾಗಿದ್ದರು. ಇಷ್ಟಾಗುವಾಗ, +ಹೊರಗೆ ಒಬ್ಬನೇ ಆಡುತ್ತಲಿದ್ದ ಮೈಕೆಲ್‌ ಒಳಗೆ +ಬಂದಿದ್ದ. ಬಂದವನೇ ನೇರವಾಗಿ ನಾನಿದ್ದಲ್ಲಿಗೇ ಬಂದು +ನನಗೆ ಉಪದೇಶ ಮಾಡುತ್ತಾನೆ. “ಸರ್ವಥಾ ನಿಮ್ಮ +ಮಗನನ್ನು ಈ ಶಾಲೆಗೆ ಕಳಿಸದಿರಿ. ಇಲ್ಲಿ ಹೊರೆ +ಹೊರೆ ಪಠಿಸುವ ಕೆಲಸ ಕೊಡುತ್ತಾರೆ- "ಗಟ್ಟಿಯಾಗಿ +ಕಿರುಚಿ ಮೈಕಲ್‌ ಮಾತನಾಡುತ್ತಿದ್ದ. ಶ್ರೀಮತಿ +ಸಿಲ್ವರಸ್ಪನ್ನರಿಗೆ ಏನು ಮಾಡಬೇಕೆಂದು ತೋಚದೆ +ಪಿಳಿಪಿಳಿ ನೋಡುತ್ತಿದ್ದರು. ಮೈಕಲ್‌ನಿಗೆ 'ತರಗತಿ +ಯಲ್ಲಿ ನಡೆಯುತ್ತಿದ್ದ ಪಾಠದೆಡೆಗೆ ಲಕ್ಷ್ಯ ಇದ್ದಂತೆ +ಕಾಣಲಿಲ್ಲ. . ಗವಿಮಾನವನ ತೆರ ಬಣ್ಣ ಬಣ್ಣದ +ಚಿತ್ರಗಳನ್ನು ಕಾಗದದ ಮೇಲೆ ಮೂಡಿಸುತ್ತಿದ್ದ. +ಇದಾಗುತ್ತಿದ್ದಂತೆಯೇ ಒಬ್ಬ ಪುಟ್ಟ ಹೇಡುಗ +ನನ್ನ ಬಳಿಗೆ ಬಂದು, “ನೀವು ಇಂಡಿಯಾ ದೇಶ +ದವರೇ? ನನ್ನ ಅಜ್ಜ ಅಜ್ಜಿಯರು ನಿಮ್ಮ ಇಂಡಿಯಾ +ದೇಶದಲ್ಲಿ ಕೆಲಕಾಲ ಇದ್ದರು” ಎನ್ನುತ್ತಾನೆ. ಇಲ್ಲಿಯ +ಮಕ್ಕಳಿಗೆ ಪರದೇಶದ ಅಪರಿಚಿತರನ್ನು ಕಂಡಾಗ +ಸಂಕೋಚ, ನಾಚಿಕೆ ಹೆದರಿಕೆ ಏನೂ ಇಲ್ಲವೇ ಇಲ್ಲ +ವಶ್ಲ! ಈ ಹುಡುಗ-ಹುಡುಗಿಯರ ಸಾಮಾನ್ಯ +ಜ್ಞಾನವಾದರೂ ಅಗಾಧವಾದುದೇ! + + +ಪಾಠ ಮರೆಸಿದ ಹಸಿವು + +ಅದಾಗಲೇ ಮಧ್ಯಾಹ್ನ ಹನ್ನೆರಡು ಘಂಟೆಯ +ಸಮಯ. ಮಕ್ಕಳಿಗೆಲ್ಲ ಹಸಿದ ಹೊಟ್ಟೆ. ತಮ್ಮ +ತಮ್ಮ ತಿಂಡಿಯ ಪೊಟ್ಟಣದ ನೆನಪನ್ನು ತಂದಂತಿ +ತ್ತು. ಶ್ರೀಮತಿಯವರ ಪಾಠ-ಬೋಧನೆ ತರಗತಿ +ಯಲ್ಲಿ ಯಾರಿಗೂ ಬೇಕಿದ್ದಂತೆ ಕಾಣಲಿಲ್ಲ, + + +ಮೈಸೂರು ಅರಮನೆ + + +ಮೈಸೂರು ಅರಸರ ಭವ್ಯತೆಯ ಸಂಕೇತ + + +ಜಟೆ ಬಡೆ ಗೆ ಗಗ ಯಡಿ ಯಯ ಬೆ ಬಿಚಿ ಬಟ ಬ ಡೈೈಡೆ ನ. + + +ನಿಮಗಾಗಿ ತೆರೆದಿದೆ: + + +೫ ಕಲ; ಪ್ರತಿ + + +೫-೩೦ ರವರೆಗೆ + + +$ ಮಾರ್ಗದರ್ಶಿತ ಸಂದರ್ಶನ ಪ್ರಕಿ ಗಂಟೆಗೊಮ್ಮೆ + + +* ಪ್ರವೇಶ ದಕ್ಷಿಣ ದಿಕ್ಕಿನ ಅಂಬಾ ವಿಳಾಸ ದಾರದ ಮೂಲಕ +ಶುಲ್ಕ ರೊ. ೧.೦೦ + + +ಕರ್ನಾಟಕ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ +ಸಿರಾ | + + +ಕರ್ನಾಟಿಕ ಸರಕಾರದ ವಾರ್ತಾ ಮತ್ತು ಪ್ರಜಾರ ಇಲಾಖೆಯ +ಪ್ರಕಟಣೆ + + +ಮೆಸಸುಟಳಿಕೆಟೆ ಕ ಕೆಕೆಕೆಟೆಕೆ ಯಕ ಕಟಿ ಕ0 4 044 4444444444444141111111111111111 1: ( (( ಲ ಲ ಲಲ್‌ ಆ.41 14444444444 ಆಆಆ ಆಆ + + +ದಿನ ಬೆಳಿಗ್ಗೆ ೧೦-೩೦ ರಿಂದ ಸಾಯಂಕಾಲ | + + +SAANNAAMS + + +ಅಚಲ ಎಲ ಟಾ ಟೋ ಪ ಟ್‌. + + + + + + + + +ಅವರ ಬೋಧನೆ ಕೇಳಿಸುತ್ತಿರಲಿಲ್ಲ. +ತಮ್ಮ ತಮ್ಮ ಬುತ್ತಿಯ ಗಂಟನ್ನು +ತಿನ��ನಲು ಸುರುಮಾಡಿದ್ದ ರು. ಹೆಚ್ಚಾ ಗಿ +ಬ್ರೆಡ್ಡು -ಹಾಲು-ಹಣ್ಣು ತಂದಿದ್ದರು. +ದೇಶದಲ್ಲಿ ಹಿಂದೊಮ್ಮೆ ಇದ್ದವರ +ಒಗೆ ಒಂದು ಕೈಗಡಿಯಾರ ತಂದಿದ್ದ. ಅವನು +ಟಿ ಗೆ ಆಡುವದರಲ್ಲಿಯೇ ಮಗ್ನ ನಾಗಿದ್ದ. +ಆ ತರಗತಿಯಿಂದ ಹೊರಬಂದಾಗ ಆ +ಮಕ್ಕಳೆ ಬುತ್ತಿ ಇನ್ನೂ ಮುಗಿದಿರಲಿಲ್ಲ! +pa + + +*" ಅಮೇರಿಕದ ರಾಷ್ಟ್ರಾಧ್ಯಕ್ಷರಾಗಿದ್ದ ಅತ್ಯಂತ +ಜನಪ್ರಿಯರೆನಿಸಿಕೊಂಡ ಜಾನ್‌ ಕೆನ್ನೆಡಿಯವರ +ದುರಂತ ಮೃತ್ಯುವಿನ ಸುದ್ದಿಯನ್ನು ಕೇಳಿದ +ಕ್ಷಣದಿಂದ- ಕಳೆದ ಕೆಲವು ದಿನಗಳಿಂದ-ಅಮೇ +ರಿಕ ಭೂಖಂಡ ಸಂತ್ರಸ್ತವಾಗಿದೆ. ಕೆನ್ನೆಡಿಯ +ವರು ಮರಣವನ್ನು ಕಂಡ ಬಗೆ ತೀರ ಆಶ್ನ ರ್ಯ, +ತೀರ ಅನಿರೀಕ್ಷಿ ತ! ನಡುಹಗಲಿನಲ್ಲಿಯೇ “ಮಧ್ಯ +ರಾತ್ರಿ ಇಳಿದೆ ಹಾಗೆ! ಎಂದಿನಂತೆ ಆ ದಿನವೂ +ಮುಂಜಾನೆ ವಿಶ್ವವಿದ್ಯಾಲಯದ ನನ್ನ + +ಹೋಗಿದ್ರೆ. ಎಂದಿನಂತೆ ಎಲ್ಲ ಪಾಠ + +2 ಜರುಗಿದ್ದವು. ಮಧ್ಯಾಹ್ನ ಒಂದು +ಘಂಟೆಯ ಸುಮಾರಿಗೆ ಎಂದಿನಂತೆ ನನ್ನ ಕೋಣೆಗೆ +ಮರಳುತ್ತಿದ್ದೆ. ಏನಾಶ್ಚರ್ಯ! ನಕ +ಹೊರಗಿನ ಹಜಾರದ. ಟೆಲಿವಿಶನ್‌ ಸುತ್ತ +ಜನರು ಕಿಕ್ಕಿರಿದು ನೋಡುತ್ತಿ ಸೇ ಅಭೂತ +ಪೂರ್ವವಾದ ದೃಶ್ಯ! ನಡುಹಗಲಿನಲ್ಲಿ ತಮ್ಮೆಲ್ಲ +ಕೆಲಸ-ಬೊಗಸೆಗಳನ್ನು ಮರೆತು ಜನೆ ಟೆಲಿವಿಶನ್‌ + + +_ +ರನು + + +ನೋಡುವುದೆಂದರೆ! ಕುಬೇರರ ಈ ರಾಜ್ಯದಲ್ಲಿ +ಇದು ವಿಚಿತ್ರವೇ! ಪಿಟ್ಟೆನ್ನದೆ ಜನ ಏಕಾಗ್ರತೆ +ಯಿಂದ ಟೆಲಿವಿಶನ್‌ ಪರದೆಯ ಮೇಲೆ ಮೂಡಿದ + + +ದೃಶ್ಯಾವಳಿಗಳನ್ನು ನೋಡುತ್ತಿದ್ದರು. ಏನು ಕತೆ- +ಏನು ವಿಷಯ ಎಂದು ಗೆಳೆಯರೊಬ್ಬ ರನ್ನು ಕೇಳಿದೆ. +ಔಗಲೇ ನನಗೆ ಗೊತ್ತಾದುದು-ರಾಷ್ಟ್ರ ಧ್ಯಕ್ಷ +ರಾದ ಕೆನ್ನೆಡಿಯವರು ಕೊಲೆಗಾರನ ಗುಂಡಿನೇ +ಕ ಬಲಿಯಾಗಿದ್ದಾರೆ ಎಂದು! ಟೆಕ್ಸಾಸ್‌ ಎಂಬ +ಅಮೇರಿಕೆಯ “ದಕ್ಷಿಣ ಪ್ರಾಂತದ ಡಲ್ಲಾಸ್‌ +ನಗರಕ್ಕೆ ಅಧ್ಯಕ್ಷ ಕೆನ್ನೆಡಿಯವರು ತಮ್ಮ +ರೊಂದಿಗೆ ಭೇಟಿಯಿತ್ತಾಗ ಈ + + + + + + + +ದುರ್ಫಟನೆ ಸಂಭವಿಸಿತ್ತು! + +ಡಲ್ಲಾಸ್‌ ನಗರದ ಆಸ್ಪತ್ರೆಯಲ್ಲಿ ಕೆನ್ನೆಡಿಯವರ +ಶವವನ್ನು ಕೊಂಡೊಯ್ಯುವ ದೃಶ್ಯ ಆ ಆಸ್ಪ ತ್ರೆಯ +ಸುತ್ತ ಮುತ್ತಲಿನ ಸನ್ನಿ ವೇಶದ' ಗಂಭೀರತೆಯ +ದೃಶ್ಯಾವಳಿ ಇವೇ ಮೊದಲಾದವುಗಳನ್ನು ಟಿಲಿ +ವಿಶನ್‌ ಪರದೆ ತೋರಿಸುತ್ತಿತ್ತು. ಇಂತಹ ವಿಪತ್ತಿನ +ಸಂದರ್ಭದಲ್ಲಿಯೂ ಸಹ ಈ ಜನರ ರೀತಿ, ನೀತಿ, +ನಡೆ-ನುಡಿ. ಎಷ್ಟು ಉದಾತ್ತ-ಎಷ್ಟು ಧೀರ- +ಗಂಭೀರ! ಈ ಸಂದರ್ಭದಲ್ಲಿ ಗಾಂಧೀಜಿಯವರ +ಕೊಲೆಯ . ದುರಂತ ಪ್ರಕರಣದ ನೆನಪು ನನ +ಗಾಗುತ್ತಿದೆ. ನಾನಾಗ ಮಹಾರಾಷ್ಟ್ರದ ಸಾಂಗಲಿ +ಯಲ್ಲಿ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಆ +ದುರಂತವಾದ ಮೇಲೆ ಹತ್ತು-ಹದಿನೈದು ದಿನ +ಗಳವರೆಗೆ ಬೀದಿಯಲ್ಲಿ ತಿರುಗಾಡುವುದು ಸಹ +ಸುಲಭವಾಗಿರಲಿಲ್ಲ. ಸಾಂಗಲಿಯ ಬಹುಭಾಗ +ದಲ್ಲಿಲ್ಲ ದುಳ್ಳುರಿಯ ನಾಲಗೆ ಯಾರೆಲ್ಲರ ಮನೆ +ಮಠಗಳನ್ನು ಆಹುತಿಗೊಂಡು ನೆಕ್ಕಿದಾಗ +ಧುತ್ತೆಂದು ಸುರುಳಿಸುರುಳಿಯಾಗಿ ಮೇಲೆದ್ದ +ಕರಿಯ ಹೊಗೆಯ ಮೋಡದ ಚಿತ್ರ ಇನ್ನೂ ನನ್ನ +ಕಣ್ಣೆದುರು ಕಟ್ಟಿದೆ. ಹತ್ತು-ಹದಿನೈದು ದಿನ +ಪೇಟೆಗಳೆಲ್ಲ ಮುಚ್ಚಿದ್ದವು. ಹಾಲು-ತರಕಾರಿಯಿ- +ಲ್ಲದೆಯೆ ಕಾಲೇಜಿನ ವಸತಿಗೃಹದಲ್ಲಿ ಉಂಡ +ನೆನಪು! ಇಲ್ಲಿಯಾದರೊ? ಅಧ್ಯಕ್ಷರ. ಕೊಲೆಯ +ಸುದ್ದಿಯನ್ನು ಕೇಳಿ ಜನರೇನೂ rus: +ರಾದರು ಆದರೆ ಹದಗೆಡಲಿಲ್ಲ, ಡಿಜ್ಮೂಢರಾಗ +ಲಿಲ್ಲ! ಜನರಿಗೇನೋ ದುಃಖವಾಯಿತು, ಆದರೆ +ಹತಾಶರಾಗಲಿಲ್ಲ! ಅಳುಕಿದರು, ಆದರೆ ಅಲ್ಲಾಡ +ಲಿಲ್ಲ! ಎಂದಿನಂತೆ ಬರ್ಕಲಿ ನಗರದ ಮಾರುಕಟ್ಟೆ +ಅಂಗಡಿಗಳೆಲ್ಲ ತೆರೆದೇ ಇದ್ದವು. ಹರತಾಳದ +ಕರೆಯನ್ನು ಯಾರೂ ಕೊಡಲಿಲ್ಲ! ಶಾಲೆ ಕಾಲೇಜು +ಗಳು ಎಂದಿನಂತೆ ಮುಂದುವರಿದಿದ್ದವು. ಭಾರತ- +ದಿಂದ ಈ ಕುಬೇರರ ರಾಜ್ಯಕ್ಕೆ ಬಂದ ನನಗೆ +ಇದೆಲ್ಲವೂ ಸೋಜಿಗವೇ! + + +ಸತ್ತಾತ ವ್ಯಕ್ತಿ, ರಾಷ್ಟ್ರಾಧ್ಯ ಕ್ಷನಲ್ಲ....? +ಹೊಲೆಲ್ಲಿನಲ್ಲಿ ಸುದ್ದಿ ತಿಳಿದವನೇ ಹೊರಗೋಡಿದೆ. + + +ದಾರಿಯಲ್ಲಿ ಕಂಡವರನ್ನು ನಿಲ್ಲಿಸಿ ಮಾತನಾಡಿದೆ- +“ಅಲ್ಲ, ನಿಮ್ಮ ರಾಷ್ಟ್ರಾಧ್ಯಕ್ಷರು ಇನ್ನಿವಲ್ಲಂತಲ್ಲ!” + + +ಬಟ್ಟೈಗಳನನ್ನಿ ಕೊನೆಯ ಸಲ ಆದ್ದುವ ಮೊದಲು ನೀರಿನಲ್ಲಿ ಸ್ವಲ್ಪ ರಾನಿಪಾಲ್‌ ಹಾಕಿರಿ ಮತ್ತು +ನಂತರೆ ನೊ ಇಡಿರಿ ಬಟ್ಟೆಗಳಿಗೆ ಉಜ್ವಲ ಬಿಳುಪು! ಕಾನಿಪಾಲ್‌ನ ಬಿಳುಪು! ಬಿಳಿಯ ಬಟ್ಟಿ ಗಳು +ಯಾವುದೇ ಇರಲಿ ಕಾವಿನ, ಸಿಂಥೆನಿಕ ಮತ್ತು ಬೆ ಶ್ಲ ಂಡೆಡ್‌ರಾನಿಪಾಲ್‌ನಿಂದ +ಉಜ್ವಲವಾಗಿ ಎದ್ದು ಕಾಣುತ್ತವೆ, + + +ಈ. + + +ನಿಯಮಿತವಾಗಿ ರಾನಿಪಾಲ್‌ ಹಾಕಿರಿಿ,. ಮತ್ತು ಬಿಳುಪನ್ನು ನೋಡಿರಿ, ತೋರಿಸಿರಿ! + + +ಕಾಟನ್‌ ಬಟ್ಟಿ ಗಳಿಗೆ ರಾನಿಪಾಲ್‌ ಈ + + +ಸ +ಫ್‌ +ಸ ೩ ಮತ್ತು ಬ್ಲೆಂಡೆ್ಲ + + +blends + + + + + +ಬಟ್ಸಿಗಳಿಗೆ ರಾನಿಪಾಲ್‌5ಿಸ್‌. + + + + + +Chilai CE_nAlvo i. + + + + + + + + + + + + + + + +ಸ -ಮುಗುಡದಿಂದಲೇ ತಲೆಯಲ್ಲಾಡಿಸುತ್ತಿ +ರು ಆದರೆ ಎಲ್ಲರೂ ತಮ್ಮ ತಮ್ಮೆ ವೃತ್ತಿಯಲ್ಲಿ +ಹಂಧೆ ಉದ್ಯೋಗದಲ್ಲಿ ನಿಮಗ್ನ ರು! ನಾನದ ದ + + +` ಇಂದು? * “ಇಲ್ಲವಲ್ಲ. ಯಾಕೆ ಹೀಗೆ ಕೇಳು +ರ?” ಎಂಬ ಆ ಆಂಗಡಿಯವರ ಮರು ಸವಾ +ನಾನು ಏನು ಹೇಳಬಹುದಾಗಿತು ಸ? -ಅವರ +ಗಡಿಯ ಟ್ರಾನ್ಸಿಸ್ಟರ್‌ ರೇಡಿಯೋ ರ್ಣ +| ಕಠೋರವಾಗಿ ಕೆನೆ ್ನ್ನಿಡಿಯವರ ದುರ್ಮರಣದ ವಾರ್ತೆ +'ಯನ್ನು ಸಾರುತ್ತ ಲೇ ಇತ್ತಾ. ಆದರೂ ಆ ಅಂಗಡಿ +ಯವರಿಗೆ ನನ್ನ ಪ್ರಶ್ನೆ ಯಾಕೆಂಬುದು ತಿಳಿಯಲಿಲ್ಲ +ವಲ್ಲ! “ಏನೂ ಇಲ್ಲ, ಸಹಜವಾಗಿ ಕೇಳಿದೆ” ಎಂದಿಷ್ಟೇ +ಮುಂದುವರಿದೆ. ಅಲ್ಲಿಂದ ಗಡಿಬಿಡಿಯಲ್ಲಿಯೇ +' ವಿಶ್ವವಿದ್ಯಾಯದೆ ವಿಸಿ ೀರ್ಣಕ್ಕೆ ಹೋದೆ. ಎದುರಿ +ವ ನಂದ ಬರುತ್ತಿದ್ದ ವಿಶ್ವವಿದ್ಯಾನಿಲಯದಲ್ಲಿ ಓದು + + +ತ್ತಿದ್ದ ಅಮೆರಿಕನ್‌ ವಿದ್ಯಾರ್ಥಿನಿಯನ್ನು ಪಶ್ನಿಸಿದೆ. +“ಸುದ್ದಿ ಗೊತ್ತಾ ) ಯಿತೇ- ನಿಮ್ಮ ರಾಷ್ಟಾ ಧ್ಯಕ್ಷ + + + ಕೆನ್ನೆಡಿಯವರ ದುರ್ಮರಣದ ವಾರ್ತೆ?” ಅವ +ಳೋ ನನ್ನ ಅವಸರದ ಪ್ರಶ್ನೆಗೆ ತುಂಬ ನಿಧಾನ +“ಕೆನ್ನೆಡಿಯವರು ಡೆಮೊಕ್ರಾಟಿಕ್‌ ಪಕ್ಷದವರು. +"ನಾನು ರಿಪಜ್ಜಿಕನ್‌ ಪಕ್ಷಕ್ಕೆ ಸೇರಿದವಳು. ನಮ್ಮದು + ಪ್ರಜಾಪ ್ರೆಭುತ್ವದ ನಾಡು. ನಮ್ಮಲ್ಲಿ ಘಟನಾತ್ಮಕ +' ವಾದಸರ್ಕಾ ರವಿದೆ. ಕೆನ್ನೆ ಡಿಯವರು: ���ಡಿದುದರಿಂದ +ಭು ಸರಕಾರದ ನೀತಿ-ರೀತಿ ಬದಲಾಗುವುದಿಲ್ಲ.” +ಅಮೇರಿಕದ ಆಡಳಿತ ವ್ಯವಸ್ಥೆಯ ಬಗ್ಗೆ ಉದ್ದವಾದ +ಭಾಷಣವನ್ನೇ ಆಕೆ ಬಿಗಿಯುದರಲ್ಲಿದಳು. ಭೌತ +ಶಾಸ್ತ್ರದ ಸ್ನಾತಕೋತ್ತರ ವಿದಾ ದ್ಯಾರ್ಥಿನಿ ಆಕೆ! +ವಿಶ್ವವಿದ್ಯಾಲಯದ ಆವಾರದಲ್ಲೆಲ್ಲ ಇದೇ ಬಗೆಯ +ವಾತಾವರಣ. ಅಲ್ಲಲ್ಲಿ ವಿದ್ಯಾರ್ಥಿಗಳು ಗುಂಪಾಗಿ +ಪಿಸು ಪಿಸು ಮಾತಾಡಿಕೊಳ್ಳುತ್ತಿದ್ದರು. ಹಾಗೆಂದು +ಫಿ ಹುಚ್ಚಾಗಿ ಸಲ್ಲದ ಉದ್ವೇಗ-ಆವೇಶವನ್ನು +ತೋರುತ್ತ ರಲಿಲ್ಲ! ಜನಪ್ರಿಯ' ರಾಷ್ಟ್ರಾಧ್ಯಕ್ಷ +ವಿಪತ್ತಿನ ಎದುರಿನಲ್ಲಿಯೂ po +ಶಿಸ್ತು. ಎಂತಹ ಸಂಯಮ. ಕೆನ್ನೆಡಿಯವರ ಕೊಲೆ +ಯಾದ ಎರಡು ಮೂರು ತಾಸಿನಲ್ಲಿಯೇ ಡಲ್ಲಾಸ್‌ +ವಿಮಾನ ನಿಲ್ದಾಣದಲ್ಲಿಯೇ ವಿಮಾನಿನ +ಗಡೆ ಹೊಸ ರಾಷ್ಟ್ರಾಧ್ಯಕ್ಷರಾಗಿ ಶ್ರೀಯುತ + + + + + + + + + + + + + +ಕುಬೀರ ರಾಜ್ಯದ ಚಿತ್ರ-ವಿಚಿತ್ರ ' ೩ + + +ನಿಮ್ಮ ಅಂಗಡಿಯನ್ನು ಸ ವ: + + +ತಾರಾ ನ್‌ರು ಪ ಪ್ರೀತಾ ಕಣವಿ +ಜಾ ಲು” ಸನ್‌ ಆ ಅಲ್ಲ ವಿಧಿಯನ ನಿ + + +ಬೂ + +ಅ ಅಲಲ ಎಲ್ಲ ಲು ಕರದಿ ವಿರಂಪರಿಯಿ ಸಾಕಿ +ಒದ po + +೧7ಗಗೂಸಿಂಬ ಇ ಲಿ ೨ ೧೪. + +ಇದ ೪ ಶಿಸ್ತು-ಸಂಯಮಗಳಿಂದ ಶೋಭಿತ + + +ನಾಗು ದ್‌ ಗಾರ್‌ ನ AG ಮ ಡಿ ೯ +ವಾದಾಗ ಖ್ರಬಲಲ್ರಲಖತ್ತಿಲ೦Sದ ಶ್ರೀನು ರಾಜಾ +wy 9 + + +“ಲಲಿತ್‌ ಜ್‌ ಶ್ರಿ ೨.೨ ಇಂ ನ. ಪದವಿ ಇಷ +ಡಳಿತದ ಪದ್ದತಿ ಬೀರಿ ಇನ್ನೊಂದಿಲ್ಲ! ಕೆನ್ನೆ ಡಿಯ +ಕು ಇ he +ಲ ಉಲ ಮಿ ಷಾ ಮಾ ತಾ) ಓಲೆ ನ್‌ ವಿ ಣಾ ) +ಬರ ಅಧಿ ರೂಸಿ ಅಧ್ಯಕ್ಷರ ಪಕ್ಷದಲ್ಲಿಯೇ ನಿಂತು +2 2 ೧೨ + +NE Ce ಹ ಹ +ಗಂಭೀರವಾಗಿ ಅಳುಕದೆ ಅಲ್ಲಾಡದ ಹೊಸ ಅಧ +ಕಿ + +NEE EE ES ಇಸ +ಕರು ಖ್ರಅಿಟಬಿಲ್ಲ ಲ್ರರ್ಬಿಕಖಾ/ ತಮ್ಮ ಹುದ್ದೆಯನ್ನು + +ದ ಆ +೨ ಅ I A ನ ಎವಿ +ವಹಿಸಿಕೊಳ್ಳುವದನ್ನು ನೋಡುತ್ತಿರುವ . ಚಿತ್ರ +ನೊ +ಇ ಸೂಪ್‌ ೧ 4 ಇಸ್ಕಿ ಗಿವೆ ೧7 +ಪ್ರಜಾಪ್ರಭುತ್ವದ ಭವ್ಯ ಚಿತ್ರವೇ ಆಗಿತ್ತೆಂದು +ಇರ್‌! A ಇತಿ ಎಫ: ಗಾಗ ಕು ಔಸಿ 7 +ನನಗೆನಿಸುತ್ತಿ ದಿ. ಕೆನ್ನೆಡಿಯವರ ಕೂಲಿಯಾದಂದು +- + + +af hd od +ರಾತ್ರೆ ಬಾದಿ ನನ್ನ ಕಲವು ಗೆಳ + + +ನಗರ ಹಾಗೂ ಆ ನಗರಕ್ಕೆ ಹೊಂದಿಕೊಂಡಿರುವ +ಓಕ್‌ಲೆಂಡ್‌ ನಗರಗಳನ್ನೆಲ್ಲ ಸುತ್ತಾಡಿದೆ. ಎಲ್ಲ ಕಡೆ +ಗಳಲ್ಲಿಯೂ ಜನಜೀವನ ಎಂದಿನಂತೆ ಮುಂದುವರಿ +ದಿತ್ತು. ಅಲ್ಲಿಯ ಚಿತ್ರಮಂದಿರ ಜು ಜಸ + + +ಇ ಎಲ್ಲಾವು ತ್ತಿ ತಡ +ಕೊನೆಯ ಶೋ ನಡೆಯುತ್ತಿತ + + +ವೆಂದು.ನಾವೂ ಹೊಕ್ಕೆವು. ಎಂದಿನಂತೆ ಇಂದು ಚಿತ ಶ್‌ +ಮುಂದುವರಿದಿತ್ತು. ಹಾಸ್ಯದ ಸನ್ನಿವೇಶ +ಬಂದಾಗ ದ್ನ ನ +ತ್ತಿದ್ದರು... ಅಮೇರಿಕದ ತುಂಬೆಲ್ಲ ಇದೇ +ಬಗೆಯ ಪ್ರತಿಕ್ರಿಯೆ. ಕೊಲೆಯಾದುದು ವ್ಯಕ್ತಿ +ಯೊಬ್ಬ ರದು, ,:ರರಷಾ ಬ್ರಧ್ಯಕ್ಷರದಲ್ಲ ಎಂ + +ಈಜ ಜನರ ಅಭಿಪ್ರಾಯ ಯವೇನೋ! ಕ ಬೇರ ರಾಜ್ಯದ +ಜನಸಾಮಾನ್ಯ ರಲ್ಲಿ ಸಹ + +ಶಿಸ್ತು ಸಂಯಮಗಳನ್ನು ನಮ್ಮ ದೇಶದ +ಕಾಣುವದು ಅದೆಂದೋ! ನಮ್ಮದು ಪ್ರಜಾ +ಪ್ರಭುತ್ವ ಎಂದು ಬರೇ ಬಾಯಿಯಲ್ಲಿ ಕೆ ಕೊಚ್ಚಿಕೊಳ್ಳೆ +ದೆಯೆ, ಕಾರ್ಯದಲ್ಲಿ ಆಚರಣೆಯಲ್ಲಿ ನಾವು ಕೋರಿ +ಸುವುದು ಅದೆಂದಿಗೋ! + + +ಎಂಥ ಸ್ವದೇಶಪ್ರೇಮ! + + +wu + +ಹ್ಹಿ +5 +ಬ್ಲ + + +ಕಂಡುಬ er + + +ಕೆಂ ದು +ಭಾರತದಲ್ಲಿದಾಗ ಪರದೇಶ ಪ್ರಯಾಣ + +ಡಿ ೨ ವ್‌ ಮಲು ಮುಲ +ಎಂದಾಗಲಿಲ್ಲ ನನ್ನ ಮ್ರು ಮುಳ್ಳು ಮುಳ್ಳಾಗು +ತ್ತಿತ್ತು. ದೂರದ ಆ 'ದಿವ್ಯ'ದ ಕರೆಗೆ ನಾನು + + +LA +ಹಾತೊ ರೆದಿದ್ದೆ, ಕಾತರಿಸಿದೆ. ಈಗಲೂ ಈ ಕುಬೇರರ +wd + + +ನಾಡಿಗೆ ಬಂದು ಒಂದು ವರ್ಷವಾದ +ನನಗೆ "ದೂರ.ದೂರ'ವನ್ನು ನೆನೆಯುದವುದರಿಂಲೇ + + +"ಅಮ್ಮಾ! +ನನಗೀಗ ಕ ತಿಂಗಳಾದವು! ನ + + + + + + + + +“ಅಹುದು, ಈಗ ಕೊಡಲು ಪ್ರಾ ಪ್ರಾರಂಭಿಸಬೇಕು + + +ಪೆದೆಷ್ಟ್‌”' +ನಿಮ್ಮ ಮಗುವಿಗೆ ಘನ ಆಹಾರ ಕೊಡಲ್ಲು +ಪ್ರಾರಂಭಿಸುವಾಗ ಡಾಕ್ಟರರು ಫೆವೆಷ್ಸ್‌” ನ್ನು +ಶಿಫಾರಸು ಮಾಡುತ್ತಾರೆ, ಭು ಶ್‌ + + +ಮಗುವಿನ ಆದರ್ಶ +ಘನ ಆಹಾರ. ! +ಶೀಘ್ರ ಸರ್ವಾಂಗೀಣ +ಬೆಳವಣಿಗೆಗಾಗಿ, ` + + + + + +ಲ + + + + + + + + +ಲಿಂಬಾಸ್‌-6LF.61-158 ೫೫ + + +ತ ಗಾ ಕುಬೇರ ರಾಜ್ಯದ ಚಿತ್ರ-ವಿಚಿತ್ರ ೩೭ +' ಮೈ ಮುಳ್ಳು ಮುಳ್ಳಾಗುತ್ತಿದೆ. ಆದರೆ ಮೊದಲಿನ +“ಹುಚ್ಚು' ಈಗ ನನಗೆ ಇಲ್ಲ. ಪರದೇಶದ ವಾಸ + + +ಮೇಲೆ ಒಮ್ಮೆಲೇ ಆ ಬ್ಯಾಂಕಿನ ಹೆಸರು ಅವರಿಗೆ +ನೆನಪಾಗಿತ್ತು, “ಓ ಮರೆತಿದ್ದೆ ಆ ಬ್ಯಾಂಕಿನ ಹೆಸರು + + +ಗ್‌ ಶಾ) + + +ಪ್ರವಾಸ ದೂರದಿಂದ ಆಕರ್ಷಕವೆನಿಸಿದರೂ +ವಾಸ್ತವವಾಗಿ ಅಲ್ಲ. ಪರದೇಶದ ಸಮಾಜಕ್ಕೆ ಸಂಸ್ಕೃ +ತಿಗೆ ನಾವು ಪೂರ್ತಿ ಹೊಂದಿಕೊಳು ಶವುದಾದರೆ ಆ +ಮಾತೇ ಬೇರೆ! ಅದಲ್ಲದಿದ್ದರೆ ಪರದೇಶದ ವಾಸ +ತ್ರಿಶಂಕುವಿನ ಸ್ವರ್ಗದಂತೆ ! ಅಲ್ಲಿಯೂ ಇಲ್ಲ, +ಇಲ್ಲಿಯೂ ಇಲ್ಲ ಎಂಬ ರೀತಿ ನಮ್ಮದಾಗುತ್ತದೆ. +ನೆಲದ ಸಂರ್ಪಕವಿಲ್ಲದೆಯೇ ಗಾಳಿಯ ಪಟದ ರೀತಿ +ಪರದೇಶದ ಸಾಮಾಜಿಕ ಜೀವನದಲ್ಲಿ ನಾವು +ತೇಲಾಡುತ್ತೇವೆ, ಓಲಾಡುತ್ತೇವೆ. + +ಮೊನ್ನೆ ಊಟದ ಮನೆಯಲ್ಲಿ ನನ್ನ ಪಕ್ಕದಲ್ಲಿ +ಕುಳಿತಿದ್ದರು ವಯೋವೃದ್ಧರಾದ ಜೋಸೆಫ್‌ರು. +ತಮ್ಮ ತಾರುಣ್ಯದಲ್ಲಿ-ಅವರಿಗಾಗ ವಯಸ್ಸು +ಇಪ್ಪತ್ತೈದಾಗಿದ್ದಿತಂತೆ-ಹಾಲೆಂಡು ದೇಶದಿಂದ ಈ +ದೇಶಕ್ಕೆ ವಲಸೆ ಬಂದ ಅವರಿಗೆ ಈಗ ಏನಿಲ್ಲೆಂದರೂ +ವಯಸ್ಸು ಎಪ್ಪತ್ತೈದಾಗಿರಬೇಕು. ಎರಡು ವರ್ಷದ +ಹಿಂದೆ ಅವರ ಪ್ರೀತಿಯ ಹೆಂಡತಿ ತೀರಿ ಹೋದ +ಳಂತೆ. ಅವರ ಮಗ ಬರ್ಕಲಿಗೆ ಹತ್ತಿರವಿರುವ +ಇನ್ನೊಂದು ನಗರದಲ್ಲಿ ಶ್ರೀಮಂತನಾಗಿರುವ +ಡಾಕ್ಟರರಂತೆ, ಮುದುಕರಾದ ಜೋಸೆಫ್‌ರು +ಒಬ್ಬರೇ ನಾನಿರುವ ಹೊಟೆಲ್ಲಿನ ಕೋಣೆಯಲ್ಲಿ ದಿನ +ಲೆಕ್ಕೆ ಮಾಡುತ್ತಿದ್ದಾರೆ. ಏಕಾಂತವಾದ ಜೀವನವನ್ನು +ನಡೆಸುತ್ತಿರುವ ಜೋಸೆಫ್‌ರಿಗೆ ನನ್ನಂತಹ ಎಳೆಯರ +ಸಂಗವೆಂದರೆ ಬಲು ಇಷ್ಟ. ಅಕಸ್ಮಾತ್ತಾಗಿ ಅವರ +ಬಳಿ ಕುಳಿತು ಊಟ ಮಾಡುವ ಯೋಗ ಅಂದು +ನನಗೆ ಲಭಿಸಿತ್ತು. ಊಟದ ಮಧ್ಯೆ ಅವರು +ನನ್ನೊಡನೆ ಆಡಿದ ಮಾತಾದರೂ ಎಂತಹದು? +ತಮ್ಮ ತಾರುಣ್ಯದಲ್ಲಿ, ೫೦ ವರ್ಷಗಳ ಹಿಂದೆ, ತಮ್ಮ +ತಾಯ್ನಾಡಾದ ಹಾಲೆಂಡಿನಲ್ಲಿ ತಾವು ಬಿಟ್ಟು ಬಂದ +ಅಮಸ್ಟರ್ಡಮ್‌ ನಗರದ ಅಳಿಯದ ನೆನಪು ಅವ +ರನ್ನು ಬಲವಾಗಿ ಕಾಡಿದಂತಿತ್ತು. ಆ ಅಂದಿನ ಅಮ +ಸ್ಪರ್ಡಮ್‌ ನಗರದಲ್ಲಿ ಅವರಿದ್ದ ಮನೆಯ ಕೆಳ + + +» ಭಾಗದಲ್ಲಿ ಯಾವುದೋ ಬ್ಯಾಂಕಿನ ಶಾಖೆಯಿತ್ತಂತೆ. +“ಯಾವ ಬ್ಯಾಂಕದು?” ಜೋಸೆಫ್‌ರಿಗೆ ಒಮ್ಮೆಲೇ + + +ನೆನಪಾಗುವದಿಲ್ಲ ! +ಆ ಬ್ಯಾಂಕಿನ ಹೆಸರಿಗಾಗಿ ತಮ್ಮ ನೆನಪಿನ ಮಂದಿರ +ದಲಿ ಎಷ್ಟೋ ಹೊತ್ತು ಅವರು ಹುಡುಕಾಡಿದ + + +ಡಚ್‌ ಬ್ಯಾಂಕು.” ಜೋಸೆಫ್‌ ಅವರು ಅಮೇರಿಕಕೆ +ಬಂದ ಮೇಲೆ ಒಂದೆರಡು ವರ್ಷ ಅವರಿಗೂ ಹಾಲೆಂ +ಡಿನಲ್ಲಿದ್ದ ಅವರ ಬಂಧು ಮಿತ್ರರಿಗೂ ಪತ್ರವ್ಯವ +ಹಾರ ನಡೆಯಿತಂತೆ. ನಂತರ ಅವರಿಗೂ ಹಾಲೆಂಡಿ +ನಲ್ಲಿದ್ದ ಅವರ ಮನೆಯವರಿಗೂ ಸಂಬಂಧವೇ ಕಡಿದು +ಹೋಯಿತಂತೆ. ಜೋಸೆಫ್‌ರಿಗೆ. ಹಾಲೆಂಡಿನಲ್ಲಿದ್ದ +ತಮ್ಮ ಅಣ್ಣ ತಮ್ಮಂದಿರ ವಿಳಾಸ ಪತ್ತೆ ಯಾವು +ದೂ ತಿಳಿಯದು. ಆವರೆಲ್ಲ ಬದುಕಿದ್ದಾರೆ ಎಂಬು +ದನ್ನು ಸಹ ಅವರು ತಿಳಿಯರು. ಹೆಂಡತಿಯ ವಿಯೋ +ಗದಿಂದಾಗಿ ಜೋಸೆಫ್‌ರ ಬಾಳುವೆ ಈಗ ಇದೀಗ +ಭಣಭಣವಾಗಿದೆ. ಜೋಸೆಫ್‌ ಇದೀಗ ಕಾಣು +ತ್ತಿರುವ ಕನಸಾವುದು ಗೊತ್ತೆ? ತಳೆದಿರುವ ಮಹ +ದಾಸೆ ಯಾವುದು ಗೊತ್ತೆ? ಎಷ್ಟು ಬೇಗ ಸಾಧ್ಯವೊ +ಅಷ್ಟು ಬೇಗ ತಮ್ಮ ಜನ್ಮಭೂಮಿಯಾದ ಹಾ +ಲೆಂಡಿಗೆ ಮರಳಿ ಹೋಗಿ ಅಲ್ಲಿಯೇ ವಾಸ ಮಾಡ +ಬೇಕಂತೆ. ಓ ಈ ವಿಶಾಲ ವಿಶ್ವದ ನೂರಾರು ವಿಮಾನ +ಕಂಪನಿಗಳೇ, ನಿಮಗೆ ನಮ್ಮ ಬಡ ಜೋಸೆಫ್‌ರ +ಪ್ರಾರ್ಥನೆಯಿನ್ನೂ ಕೇಳಿಲ್ಲವೇ? ಮುಟ್ಟಿಲ್ಲವೇ? +ಇದಕ್ಕೇನೆನ್ನಬೇಕು ? ಅಮೇರಿಕದಲ್ಲಿ ತಮ್ಮ +ಬಾಳಿನ ಐವತ್ತು ವರ್ಷಗಳನ್ನು ಕಳೆದರೂ, ಬಾಳಿ +ಬದುಕಿದರೂ ಜೋಸೆಫ್‌ರಿಗೆ ಇನ್ನೂ ಈ ದೇಶ ಪರ +ದೇಶವೆನ್ನಿಸಬೇಕೆ ? ತಮ್ಮ ಈ ಇಳಿ ವಯಸ್ಸಿನಲ್ಲಿ- +ಯೂ ಆವರಿಗೆ. ತಾವು ಕಳೆದ ಐವತ್ತು ವರ್ಷ +ಗಳಿಂದ ಕಂಡು ಕಾಣದ ತಮ್ಮ ಜನ್ಮಭೂಮಿ +ಯಾದ ಹಾಲೆಂಡಿನ ನೆನಪಾಗಬೇಕೆ? ವಿದೇಶಕ್ಕೆ +ಹೊಂದಿಕೊಳ್ಳಲಾರದ ಒಂಟಿತನವೇ ಇದು ? +ಅಥವಾ ಇದು ಮನುಷ್ಯ ಸ್ವಭಾವದ ವಿಕೃತಿಯೆ? + + +ಹಾಲಿವುಡ್ಡಿಗೆ ಹೋದೆ + + +ಈ ಮಾತುಗಳನ್ನು ಬರೆಯುತ್ತಿದ್ದಂತೆ, ಹಾಲಿ +ವುಡಿನಲ್ಲಿ ನನಗಾದ ಅನುಭವದ ನೆನಪು ಹಠಾತ್ತನೆ +ಮೂಡುತ್ತದೆ. ಅಮೇರಿಕದ ಪಶ್ಚಿಮ ಕರಾವಳಿ +ಯಲ್ಲಿರುವ .ಲಾಸ್‌ ಎಂಜೆಲಿಸ್‌ ಎಂಬ ಮಹಾ +ನಗರಕ್ಕೆ ನಾಲ್ಕಾರು ದಿನಗಳ ಪ ್ರವಾಸಕ್ಕೆಂದು +ಹೋದ ನಾನು ಲಾಸ್‌ ಏಂಜೆಲಿಸ್‌ ನಗರದ ಬಹಿ- +ರ್ವಲಯದಲ್ಲಿರುವ ಚಲಚ್ಚಿತ್ರಗಳ ಕೇಂದ್ರವೆಂದು + + + + + +೪೫ 01/€| wp dps + + +ಣಂ “ಬಿದಾ ಂಂಂe ಉಂ eevee ETS LSLR + + + + + +“0 ಇ Reet Rook +ಎ ಂಡನಣಂಂ೧ Tee ಶಿ + + +ಅದ ಉಡ ೮೮೧% ಇ ಚತ +1೮೦೫೮ 'ಓಲ್ಯಾಂಬಂಉ Reಂom +ನ ಬ್ರಾ ಬೂ + + +so kes ಸಣಣ sa TV ಸ ಸೆ ಗಃ + + +110 YUIiVH + + +| +VIONI NI 30 +"(೪ 00 + + +ವ +೫015೪೨ ಓಜಾ ಟಾ +ಜಗ್‌ + + +; | ೧೧7೧೪೨೦ ಇಂ ೨ 0೭೨ (2 +211.೬ ಸಟಟ ಣ "2೧2೦೮೧390೧0 ಳ್ಳ ಜಡೆ +ಗ ೨೮೨೮52 ಕಲಂ + + +ಟಉಂಉಜ CECOOVUER + + + + + + + + + + + + + + + + + + + + + + + + + + + +ತಿ ಪಡೆದ ಹಾಲಿವುಡ್‌ ಉಪನಗರವನ್ನು +ಮರಳುವದುಂಟೆ? ಹಾಲಿವುಡ್ಡನ್ನೆಲ್ಲ ಸುತ್ತಿ +ಸುಳಿದು, ಅಲ್ಲಿಯ ನಡುಬೀದಿಯ “ಪುಟ ಪಥ'ದಲ್ಲಿ +ವ ಏನಾಶ್ಚರ್ಯ, ನಾನು ನಡೆದು + +ಗುತ್ತಿ ದಂತೆಯೇ ಅಲ್ಲಿಯ ಅಂಗಡಿ +ಇಂದರ ಎದುರಿನಲ್ಲಿ ನಿಂತಿದ್ದ ಸುಮಾರು ಅರು +ಪ ವರ್ಷ ಪ್ರಾಯದ ಭಾರತೀಯರಾಗಿ ಕಾಣು + +ದ. ಸದ್ಧ ಎಹಸ್ಮರೊಬ್ಬರು, “ನೀವು ಭಾರತ +ವರೇ?” *ಎಂದು ಮುಂದೆ ಬಂದು ನನ್ನ +ಕುಲುಕಿ ನನ್ನನ್ನು ಆದರದಿಂದ ಮಾತನಾಡಿಸಿ +. ನನಗೆ ಆಶ್ಚರ್ಯ-ಅನುಮಾನ. ಓ ಅವರಿಗೆ +ಆನಂದವಾದರೂ ಎಷ್ಟು? ಬಹು ದಿನ +ಕಾಣದ ತಮ್ಮದೇ ಬಂಧುವೊಬ್ಬ ಅಕ +ನಾತ್‌ ಸಿಕ್ಕರೆ ಯಾವ ಬಗೆಯ ಆನಂದ ಅವರಲ್ಲಿ +ಒತ್ತಿತ್ತೋ ಅದೇ ಬಗೆಯ ಆನಂದ- +ಶ್ರಮ ಉತ್ಸಾಹ ಅವರದಾಗಿತ್ತು. ಅಲ್ಲೇ +್ಲಿರದಲ್ಲಿದ ತಮ್ಮ ನಿವಾಸಸ್ಥಾನ ನಕ್ಕೆ ನನ್ನನ ನ್ನು +ಕೆರೆದೊಯ್ದರು. ದಾರಿಯಲ್ಲಿ ಸಿಕ್ಕ "ಒಬ್ಬಿಬ್ಬ ಅವರ + + +ಪ್ರಾ ಮುದುಕರಿಗೆ, “ಇವರು ಭಾರತದೇಶ +ನನ್ನ ಆಪ್ತ ಬಂಧು ಇವರು-” ಎಂದು + + +ರಾಗವಾಗಿ ಎಳೆದು ಎಳೆದು ನನ್ನ ಪರಿಚಯ +ಮಾಡಿಕೊಡುತ್ತಿ ದರು. ೧೯೧೬-೧೭ರ ಹಾಗೆ +ರಿಕಕ್ಕೆ ಉಚ್ಚ ಶಿಕ್ಷಣಕ್ಕೆಂದು ನಮ್ಮ ದೇಶದ +ರಾಷ್ಟ್ರ ಪ್ರಾಂತದ ಹಳ್ಳಿಯೊಂದರಿಂದ +ಜ್‌ ಬಂದಿದ್ದರಂತೆ. ಉಚ್ಚ ಶಿಕ್ಷಣ ಮುಗಿದ +| ಲೆ ಆಮೇರಿಕದಲ್ಲೇ ' ಉಳಿದುಬಿಟ್ಟರಂತೆ. +ಹಾಲಿವುಡ್ಡಿನ ಚಲಚ್ಚಿತ್ರ ಪ್ರಪಂಚದಲ್ಲಿ “ಭಾರತದ +ಬಗ್ಗೆ ಸಲಹೆ-ಸಹಾಯ ನೀಡುವ ತಜ್ಞ ರೆಂದು +ದುಡಿದಿದ್ದರಂತ. ಭಾರತದಿಂದ ಕೈಗಾರಿಕೆ ಸಾಮಾನು +ಗಳನ್ನು “ತರಿಸಿ ಅಮೇರಿಕದಲ್ಲಿ ವ್ಯಾಪಾರವನ್ನೂ +ಗಾಗ ಮಾಡುತ್ತಿ ದ್ವರಂತೆ. ತಮ್ಮ ಬಾಳಿನ ಮಹ +ವರ್ಷಗಳನ್ನು + + +ಕ್ಕೆ ಹೊಂದಿಕೊಂಡಂತಿಲ್ಲ! ಮದುವೆಯಾಗ +೦.2 "ಒಂಟಿ ಜೀವನವನ್ನು ಸಾಗಿಸುತ್ತಿದ್ದಾರೆ. +ವರ ನಿವಾಸ ಸ್ಥಾನದಲ್ಲಿ ನಾನು ಕಂಡುದಾದರೂ +? ೧೯೨೦-೨೧ರ ಸುಮಾರಿಗೆ ಭಾರತ + +- ನದ ಕಾಲದಲ್ಲಿ ನಮ್ಮ + + +ಕುಬೇರ ರಾಜ್ಯದ ಚಿತ್ರ-ವಿಚಿತ್ರ + + +ದಿಂದ ಮಾತನಾಡಿದ್ದ ರು. + + +ದೇಶದ ಅಂದಿನ ಕಾಲೇಜು ವಸತಿ +ಡಿಗಳಲ್ಲಿ ಸಾಮಾನ್ಯವಾಗಿ ದಾ +ಫೋಟೋಗಳ ಹಾಗೂ ಪುಸ್ತಕಗಳ ಹುಗೂ +ನಿಯತಕಾಲಿಕಗಳ ಪ್ರದರ್ಶನವನ್ನು ನಾನು ಅವರ +ಕೋಣೆಯಲ್ಲಿ ಅಂದು ಕಂಡು ಚಕಿತನಾದೆ ಎಂದರೆ +ಅತಿಶಯೋಕ್ತಿ ಯಲ್ಲ! ನ ನನ್ನ ಕಣ್ಣನ್ನೆ ನ್ನೇ ನಾನು ನಂಬ +ದಾದೆ. ಗೋಡೆಯ ತುಂಬೆ ಲ ಗಾಂಧೀಜಿ ನೆಹರೂ +ತಿಲಕ ಮೊದಲಾದ ನಮ್ಮ "ದೇಶದ ಮಹಾಮಹಾ +ನಾಯಕರ ಭಾವಚಿತ್ರಗಳು! ೧೯೨೦-೩೦ರ +ಸುಮಾರಿನ “ಯಂಗ್‌ ಇಂಡಿಯಾ' ಪತ್ರಿಕೆಯ +ಹಳೆಯ ಪ್ರತಿಗಳು! ಅವರ ಬರೆಯುವ +ಮೇಜಿನ ಮೇಲೆ ಭಾರತದ ಬಗ್ಗೆ ಬರೆದ ಹಳೆಯ +ಪುಸ್ತಕಗಳು! ಅವರು ನನ್ನೊಡನೆ ಅಂದು ಆಡಿದ +ಮಾತುಕತೆಗಳೂ ತುಂಬ ಅನಿರೀಕ್ಷಿತ! ಬಿಟ್ಟೂ +ಬಿಡದೆ ನಮ್ಮ ದೇಶದ ಸಂಸ್ಕ ತಿ-ರಾಜಕಾರಣ- +ಆಗುಹೋಗುಗಳ ಬಗ್ಗೆ ನಳ ಹ ಭಾವಾವೇಶ +೧೯೩೫ರ ಸುಮಾರಿಗೆ + + +ಅವರೊಮ್ಮೆ ಭಾರತಕ್ಕೆ ಕೆಲ ದಿನಗಳ ಭೆಟ್ಟಿ +ಕೊಟ್ಟಿದ್ದರಂತೆ! ಭಾರತಕ್ಕೆ 'ಅವರು - ಬಂದುದು +ಅದೇ "ಕೊನೆಯ ಸಲವಂತೆ! ಕುಬೇರರ ಈ ನಾಡಿ + + +ನಲ್ಲಿ ಅವರು : ಬಾಳಿಬದುಕಿದರೂ ಅವರ ಮನಸ್ಸಿ +ನಾಳದಲ್ಲಿ ಅವಿತು ಕೊತಿದ್ದುದು ಆ ಅಂದಿನ ತಮ್ಮ +ತಾರುಣ್ಯದಲ್ಲಿ ಹಿಂದೆ ಬಿಟ್ಟು ಶ್ರ ಬಂದ ಭಾರತ ದೇಶ! +ತುಂಬು ಹಳೆಯ, , ಕ್ರಾಂತಿಕಾರಕ ಸ್ವಾತಂತ್ರ್ಯ +ಯೋಧರ, ಕನಸಿಗರ. ಆ ಅಂದಿನ ಭಾರತ! +ಅದೆಷ್ಟೋ ವರ್ಷಗಳು ಸಂದಿದ್ದುದು, ಕಾಲ +ತೀವ್ರವಾಗಿ ಬದಲಾಗಿರುವುದು ಅವರಿಗೆ ಗೊತ್ತಾ +ದಂತೆಯೇ ಕಾಣಲಿಲ್ಲ! ಇಲ್ಲಿಗೆ ಈ ಕುಬೇರ�� ನಾಡಿಗೆ +ಬಂದಾಗ ತರುಣರಿದ್ದೆ ತಮ್ಮ ಗಡ್ಡ ಇದೀಗ +ನೆರೆತಿದೆ ಎಂಬುದರ ಅರಿವೂ ಅವರಿಗಿದ್ದಂತೆ ಇಲ್ಲ! +ನಾನು ಅವರ ಕೋಣೆಯಲ್ಲಿ ಅವರೊಡನಿದ್ದ ಎರಡು ' +ಘಂಟೆಯ ಕಾಲ ಅವರು ಮಾತನಾಡಿದ್ದೇ ಮಾತ +ನಾಡಿದ್ದು, ತಮ್ಮ ಪ್ರೀತಿಯ ತಾಯ್ನಾಡು, +ಅಲ್ಲಿಯ ಜನಜಂಗುಳಿ, ತಾರುಣ್ಯದ ತಮ್ಮ + + +ಕನಸು-ಮತ್ತೆ ಮತ್ತೆ ಅವರು ಅದ್ದನ್ನೆಲ್ಲ ಮೆಲಕು + + +ಹಾಕಿದರು. ತಪ್ಪಿಯೂ ಸಹ ಅವರು ತಾವು ವಾಸಿಸು +ತ್ತಿದ್ದ ತಮ್ಮ ಕಾರ್ಯಕ್ಷೇತ್ರವಾದ ಕುಬೇರರ +ಈ ನಾಡಿನ ಜನರ ರೀತಿ, ನೀತಿ, ನಡೆ-ನಿಯಮ + + +ಕಸ್ತೂರಿ, ವಿಶೇಷ ಸಂಚಿಕೆ, + + +೪೦ + + + + + +ಕಾಗದದಲ್ಲಿ +ಚರಣಕಮಲಗಳಿಗೆ? + + +“4ನೋಪಿಸೋ[ ಬೆ +"ಶ್ರೀ. ಶ್ರೀರವರ +ಬರೆದಿದೆ,» + + +ಅಂತ + + + + + +ಗಳ ಬಗ್ಗೆ ಒಂದು ಶಬ್ದವನ್ನೂ ಅವರು. +ಆಡಲಿಲ್ಲ-ಆಡಬೇಕೆಂದು ಸಹ ಅವರಿಗನಿಸಲಿಲ್ಲ! +ನನಗಾದರೋ ಅವರ ಇಲ್ಲಿಯ ಅನುಭವವನ್ನು +ಕೇಳಿ ತಿಳಿಯುವ ಆಸೆ! ನನ್ನ ಇಲ್ಲಿಯ ಬಾಳಿನಲ್ಲಿ +ಅವರಿಂದ ಮಾರ್ಗದರ್ಶನ ಪಡೆಯುವಾಸೆ! +ಉಹೂಂ, ಒಮ್ಮೆಯೂ ಅವರಿಗೆ ಈ ದೇಶದ +ಈ ಜನರ ಇಲ್ಲಿಯ ಸಮಾಜದ ನೆನಪಾಗಲಿಲ್ಲವಲ್ಲ! +ಇಂದ್ರಜಾಲ! + +ಅವರು ಇದೀಗ ಕಾಣುತ್ತಿರುವ ಕನಸಾದರೂ +ಯಾವುದು ಗೊತ್ತೆ? ಅದಾಗಲೇ ಇಳಿ ವಯಸ್ಸಿ +ನಲ್ಲಿದ್ದ ಅವರು ಮುಂದಿನ ತಮ್ಮ ಆಯುಷ್ಯ +ವನ್ನಿಲ್ಲ ತಿಮ್ಮ ಜನ್ಮಭೂಮಿಯಾದ ಭಾರತದ +ಲ್ಲಿಯೇ ಕಳೆಯಬೇಕೆಂದಿದ್ದಾರೆ. ತಟ್ಟನೆ ನನ್ನನ್ನು + + +ಕೇಳಿದರು: “ನಾನೀಗ ಭಾರತಕ್ಕೆ ಮರಳಿದರೆ +ಗಾ pee +ಅಲ್ಲಿಯ ಹಳ್ಳಿ ಯ ಯಾರಾದರೂ ಹುಡುಗಿ +ಯೊಬಳು ನೆನ + + +ನ್ನು. ಮದುವೆಯಾಗಿ ನನ್ನೊಡನೆ + + +' ತಮ್ಮ ತಾರುಣ್ಯದಲ್ಲಿಯೇ ಬಂದು, ಈ ದೇಶ + + +ನವಂಬರ್‌ ೧೯೭೮ + + + + + + + + +ಬಾಳೆಬಹುದಲ್ಲವೇ? ಮಹಾ +ದಾದರೂ ಮೂಲೆಯ ಹಳಿ ಯಲ್ಲಿ ನಾನುಳಿದ +ತಿಂಗಳಿಗೆ ೨೦೦-೩೦೦ರೂ.ಉತ್ಪನ್ನವಿರುವದಾದಲ್ಲಿ +ನಾನು ಹೆಂಡತಿಯೊಡನೆ ಸುಖವಾಗಿ ಸಂಸ +ತೂಗಿಸಬಹುದಲ್ಲ? ನನ್ನ ಕೊನೆಯ ಆಯುಷ್ಯ +ವನ್ನೆಲ್ಲ ಭಾರತದಲ್ಲಿ ಕಳೆಯಬೇಕೆಂಬುದೇ ನನ್ನ" + + +ಆಸೆ-ಕನಸು!...” ಅವರ ಪ್ರಶ್ನೆ ಅನಿರೀಕ್ಷಿತ +ವಾಗಿದ್ದುದರಿಂದ ನಾನು ದಗಲುಗೊಂಡರೂ +ಅವರ ಪ್ರಶ್ನೆಗೆ “ಹೂಂ” ಎನ್ನದೆ ನನಗೆ ಬೇಕೆ +ಮಾರ್ಗವಿರಲಿಲ್ಲ! + +ನಾನು ಲಾಸ್‌ಎಂಜೆಲಿಸ್‌ನ್ನು ಬಿಡುವ" + + +ದಿನ ನನ್ನನ್ನು ಅವರು ಊಟಕ್ಕೆ ಕರೆದಿದ್ದರು- ' +ಅತ್ಯಂತ ಆಗ್ರಹ ಮಾಡಿದರು! ಸ್ವತಃ ತಾವೇ +ಆವರು ನನಗಾಗಿ ಏನೆಲ್ಲ ಪಕ್ವಾನ್ನಗಳನ್ನು +ಸಿದ್ದರು! ನಿಜವಾಗಿಯೂ ಭಾರತೀಯ ಭೂ +ಭೋಜನ ಅದಾಗಿತ್ತು! ಊಟದ ಸಮಯದ +ಮತ್ತೆ ಅವರ ಮಾತುಕತೆ ಭಾರತೀಯ +ಜೀವನವನ್ನು ಕುರಿತಾಗಿ! ಅಂದು. ಅವರಿ +ಏನು ಸಡಗರ-ಸಂಭ್ರಮ! ಭಾರತದ ಬಗ್ಗೆ," +ತಮಗಿದ್ದ... ಅದಮ್ಯವಾದ ಪ್ರೀತಿ-ಅಭಿಮಾನ್‌ +ಗಳನ್ನು ನನ್ನನ್ನು ಆದರಿಸುವಲ್ಲಿ ತೋರಿಸಿದ್ದರು! +ಬಸ್ಸು ನಿಲ್ದಾಣದವರೆಗೆ ಬಂದು ' ಭಾರತೀಯ +ರಂತೆ ನನ್ನನ್ನು ಕೈಮಾಡಿ ಬೀಳ್ಕೊಟ್ಟರು! ನನ್ನ ' +ಅಮೇರಿಕದ ಪ್ರವಾಸಾನುಭವದಲ್ಲಿ ಹಾಲಿವುಡ್ಡಿ +ನಲ್ಲಿ ನನ್ನನ್ನು ಅಕಸ್ಮಾತ್ತಾಗಿ ` ಸಂಧಿಸಿದ ಆ ನನ್ನ +ಹಿರಿಯ ಆಪ್ತರೊಡನೆ ಕಳೆದ ಆ ರಸನಿಮಿಷಗಳ +ಅವಿಸ್ಮರಣೀಯ! ಕುಬೇರರ ಈ ನಾಡಿ + + + + + + + + + + + + + + + + + +ದಲ್ಲಿಯೇ ೪೦-೫೦ ವರ್ಷಗಳನ್ನು ಕಳೆದರೂ- +ಬಾಳಿ ಬದುಕಿದರೂ-ಈ: ಇಲ್ಲಿಯ ನಾಡು-ನುಡಿ +ಜನ-ಜೀವನ, ಸಮಾಜ, ಎಲ್ಲ ಅವರಿಗೆ ಹೊರ +ತೆನಿಸಬೇಕೆ? ತಮ್ಮ ತಾಯ್ನಾಡಿನ ಮಧುಕ +ಅವರ ಜೀವನವನ್ನು ಎ +ಮೂಲ ಪ್ರೇರಣೆಯಾಗಜೇಕೆ +ತಾಯ್ನುಡಿಯ ಇಂದ್ರಜಾ + + +~ +ಸ್ಮೃತಿ +ಸೆಳೆಯುವ +ತಾಯ್ನಾಡಿನ +ವಿದೆನ್ನಲೆ? + + + + + + + + + + + + + + + + +ಕಳೆದ ದಿನಗಳು ಎಲ್ಲಿ ಹೋಗಿ ಕೂಡುತ್ತಿಹವೊ +ಬರುವ ದಿನಗಳು ಮತ್ತೆ ಎಲ್ಲಿಂದ ಬರುತಿಹ +ಇರುವ ದಿನಗಳು ಕರಗಿ ನ ಫ್‌ +ತಿಗುರಿಯಲಿ ಮಣಿ ್ಲಿನ ಮುದ್ರೆ ಪಡೆದಾಕಾರವೊ- +ಆವಿಗೆಯಲ್ಲಿ ಸುಟಖಿ ಸಂತೆಗ್ಗೆತಂದಿಹವು: +ಬಾರಿಸಿನೋಡಿ ತಂದು ಒಲೆಯ ಮೇಲೆಸರಿಟಂ ಸ +' ಅಟ್ಟುಂಡ ಬದುಕು ನಮ್ಮದು. ಚಿತ್ರ - ಚೌಕಟ್ಟು +ಅನುಭವಕೊ ನಂದು ರೂಪ; ಕಲ್ಪ “ಯಂ ಸುಳಂವು - ಹೊಳವು +ಒಂದರೊಳಗೊಂದು ಹೆಣಕೊಂಡ ದಾರ ಗೋಜಲು +ಬಿಚ್ಚ ಹಾಕಿದ ಬಲೆಯ ತೆಗೆದು ಹಾಕಲು +ಎ ಬ ಕಗ್ಗಳಿಟು ಕತ ರಿಸಿ, ಮತ್ತೆ ಹಂರಿಗೊಳಿಸಿ, ಚೆಲು- +_ “ವಾದ ಣಿಕೆಗಣಿಗೈಯಲು ಎಷ್ಟೊ ದು ಹಗಲು +- ಕಳೆಯಂಬೇಕಿಹಂದೋ, ಇರುನಿಗು ಅದರದೇ ಕನಸು. +--ಕೆನಸು-ನನಸಿಗು ಸೇತಂ ಕಟ್ಟೂವುದೆ ಬಾಳ ಸೊಗಸಂ + + +ತುಂಬು ಕಾಲ್ರಿನ ಇತ + + +ದಿನ ನಾನು ಬೆಂಗಳೂರಿನಿಂದ ವೆ. ಮೈಸೂರಿಗೆ +ಮಧ್ಯಾಹ್ನ ಹೊರಡುವ 'ಡೀಸೆಲ್‌ಕಾರ್‌ನಲ್ಲಿ ಹೊರ +ಟಿದ್ದೆ. +ಸಾಮಾನ್ಯವಾಗಿ ಆ ಟ್ರೈನಿನಲ್ಲಿ. ಹೆಚ್ಚು +ಸಂದಣಿ ಇರುವುದಿ ದಿಲ್ಲ. ತೆ +ದ್ದರೂ ರಿಸರ್ವ ಕಂಪಾರ್ಟ್‌ಮೆಂಟುಗಃ ಳಲ್ಲಿ ಸ್ಥಳ + + +[9] +ಇವೆ ಎಂವಿ ಕಾ pS ತ್ರ ದ ವಿ ಫೆ ಇಗ್ಟೆಂ ಇ +“ಸಾಕಷ್ಟು '। ಹಾಲಿ ಇರು ಪದಿ. ಕೊ ಘಳಿಗೆಯಲ್ಲಿ +್‌ NS ಜಹಿ ಚತ ಬಾಳ Eu ತು +ಬಂದರೂ . ಸಳಕ್ಕಾಗಿ ಪರದಾಡುವ ಅಪಶ್ಶಿಕತಿ +€ಐ ಸ] +ರಸಿಕ ಮಾ +ವಲಲ, +ಬೀಳುವುದಿಲ್ಲ + + +ಲು ಜನರಿಂದ ಕಿಕ್ಕಿರಿದು + + +ತುಂಬಿತ್ತು. ರಿಸರ್ಡ್‌ ಕಂಪ ಪಾರ್ಟ್‌ಮೆಂಟುಗಳೆಲ್ಲೂ +ಕೂಡ ಸ್ಥಳ ಖಾಲಿ ಇರಲಿಲ್ಲ. ಜೊತೆಗೆ ಆ ದಿನ + + +ಆ ರೈ ಲಿಗೆ ಕನೆಕ್ಷನ್‌ ಕೆಡುವ ಮದರಾಸಿನ ರೆ ರೈಲು + + +ತಡವಾಗಿ ಬಂದು ಪ್ರಯಾಣಿಕರ ಪರದಾಟ +ಇದ್ದದ್ದೂ ಹೆಚ್ಚಾಗಿ: ಜನ ಅತ್ತಿಂದಿತ್ತ. ಸುತ್ತಾಡು +ತ್ರಿ ದರು. + +ನಾನು ಮೊದಲೇ ಸೀಟ್‌ - ರಿಸರ್ವ್‌ ಮಾಡಿಸಿ + + +`ಕೊಂಡಿದ್ದರಿಂದ ps ಳಕ್ಕಾಗಿ ಸ ಸ್ಪರ್ಧೆ ನಡೆಸುವ ಅಗತ್ಯ + + +ಬೀಳದೆ.” ಹಕಿಯ + + +ಉಳಿದ ಡಬ್ಬಿಗಳಲ್ಲಿ -ಹೇಗಿ ' + + +ಪಕ್ಕದ ಚ ಸ್ಥಳದಲ್ಲಿ +ಕುಳಿತು `ಪ್ಲಾಟ್‌ಫಾರಂನ "ಮೇಲೆ ಸುತ್ತಾಡುತ್ತಿ + +ಜನರನ್ನು ನೋಡುತ್ತಿ ದ್ದೆ. ೩ ಮ + +ರೈಲು ನಿಲ್ದಾಣವನ್ನು ಬಿಡುವೆ ತ್ತಾ ಹತ್ತಿರ +ವಾಯಿತು. ಆ ಹೊತ್ತಿನಲ್ಲಿ ಹೊರಗಿನಿಂದ +ನನ್ನನ್ನು ಯಾರೋ ಕರೆದಂತಾಯಿತು. | + +ಯಾರಿರಬಹುದು? ಎಂದು ನೋಡಿದೆ: + +ನನಗೆ ತಿ ರಾ ಪರಿಚಯವಿಲ್ಲದಿದ್ದರೂ ಅಲ್ಪಸ್ವಲ್ಪ +ಪರಿಚಯವಿದ್ದ ಸಿಂಧಿ ವ್ಯಾ ಪಾರಿಯೊಬ್ಬ ರ ಮುಖ +ಕಾಣಿಸಿತು. + +ನನ್ನ ಮುಖ ಅವರತ್ತ ತಿರುಗಿದ ಕೂಡಲೇ +ಅವರು ಕೇಳಿದರು- + +“ನಿಮ್ಮ ಕಂಪಾರ್ಟ್‌ಮೆಂಟಿನಲ್ಲಿ ಸೀಟಿಡೆಯೇ?” + +“ಲ್ಲ.” ವ + +ಎಂದೆ. + +“ಒಬ್ಬರಿಗಾದರೂ ಸೀಟಿದ್ದರೆ ನೋಡಿ.” ` + +ಎಂದು , ತಮ್ಮ ಬೆನ್ನು ಕಡೆ ಕೈ ಮಾಡಿ -. +ತೋರಿಸಿದರು. ಎ ಪ + + +' + + +೪೨ ಗ್ರಾ + + +ಆತನ ಬೆನ್ನ ಹಿಂದೆ ತಳ್ಳುವ ಕುರ್ಚಿಯಲ್ಲಿ + +ಕುಳಿತ ಹೆಂಗಸೊಬ್ಬರು ಕಾಣಿಸಿದರು. ಆ ಕುರ್ಚಿ + +ಯಲ್ಲಿ ಆಕೆ ಕುಳಿತ ರೀತಿಯೇ ಆಕೆಯ ಕಾಲಿಗೆ + +7 ಏನೋ" ಆಗಿರಬಹುದು ಎನಿಸಿ, ಅದನ್ನು ಕಂಡ + +- ಬಳಿಕ “ಸ್ಥಳವಿಲ್ಲ” ಎಂದು ಹೇಳಲು ಮನಸ್ಸು +ಬಾರದೆ + + +“ಣಕ್ಕೆ ಬನ್ನಿ” +ಭದ ಕರೆದೆ. +ತುಂಬಾ ಥ್ಯಾಂಕ್ಸ್‌ ಸಾರ್‌.” +~ಎಂದು ಹೇಳಿ ಆತ ಕುರ್ಚಿಯನ್ನು ತಳುತ್ತಿದ್ರ + + + + + +ಕೂಲಿಯವನ ಸಹಾಯದೊಂದಿಗೆ ಕುಳಿತಿದ್ದ ಹೆಂಗ +ಸನ್ನು ಎಶ್ತಿಕೊಂಡು ಗಾಡಿಯೊಳಗೆ ಪ್ರವೇಶ +ಮಾಡಿದರು. + +ಆಕೆಗೆ ಸ್ಥಳ ಮಾಡಿಕೊಡಲು ಬೇರೆಯವರಿಗೆ +ಹೇಳಲು ಮ ್ಯವಿರದಿದ್ದುದರಿಂದ ನಾನು ಕುಳಿತಿದ್ದ +ಸ್ಸ ಳವನ್ನೇ ಆಕೆಗೆ ಬಿಟ್ಟು ಕೊಟ್ಟು ಒಂದು +ಪಕ್ಕದಲ್ಲಿ ನಿಂತುಕೊಂಡೆ. + +ಅವರು. ಗಾಡಿಯೊಳಗೆ ಬಂದ ಎರಡು ನಿಮಿಷ +ದಲ್ಲೇ ರೈಲು ಬಿಟ್ಟು ಚಲಿಸಲಾರಂಭಿಸಿತು. + +ಆತ ಕರವಸ್ಪ ದಂದ ಬೆವರಿಳಿಯುತ್ತಿದ್ದ ತನ್ನ + + +1 + + +೪ + + +೪೪ + + +ಮುಖವನ್ನು ಒರಸಿಕೊಳ್ಳುತ್ತಾ-- +“ನನ್ನಿಂದ ನಿಮಗೆ ತುಂಬಾ ತೊಂದರೆಯಾಯಿ +ತೇನೋ. ಕೂತಿದ್ರವರು ಎದ್ದು ನಿಲ್ಲುವ ಹಾಗಾ + + +[6°] + + +--ಎಂದು ತನ್ನ ಅಸಹಾಯಕತೆ ತುಂಬಿ ತುಳುಕು +ತ್ತಿದ್ದ ಧ್ವನಿಯಲ್ಲಿ ಹೇಳಿದ. + +“ಅದಕ್ಕೇನು ಬಿಡಿ. ರಾಮನಗರದಲ್ಲೋ, ಚನ್ನ- +ಪಟ್ಟಣದಲ್ಲೋ ಎಲ್ಲಿಯಾದರೂ ಸ್ಥಳ ಆಗುತ್ತದೆ. +ಖಾಯಿಲೆಯವರಿಗಿಂತ ಸ್ವಲ್ಪ ಹೊತ್ತು ನಿಲ್ಲುವಂ- +ತಹ ನನ್ನ ಕಷ್ಟವೇನೂ ದೊಡ್ಡದಲ್ಲ.” + +ಎಂದೆ. + +“ಹಾಗೆ ಹೇಳುವುದು ನಿಮ್ಮ ದೊಡ್ಡತನ ಸಾರ್‌; +ಈ ಕಾಲದಲ್ಲಿ ನಿಮ್ಮ ಹಾಗೆ ಯೋಚನೆ ಮಾಡುವ +ಜನ ಬಹಳ ಕಡಿಮೆ. ನಾನು ಬೇಕಾದಷ್ಟು ಪ್ರಯಾಣ +ಮಾಡಿದ್ದೇನೆ. ಪಕ್ಕದವರು ಸಾಯುತ್ತಾ ನಿಂತಿ +ದರೂ ಸೀಟಿನ ಮೇಲೆ ಮಲಗಿದ್ದ ಜನ ಎದ್ದು ಕೂತು +ಕೊಳ್ಳುವುದಿಲ್ಲ. ಅಷ್ಟೇಕೆ ಸ್ವಲ್ಪ' ಜಾಗ ಬಿಡಿ +ಎಂದರೂ. ನಾವು ಅವರ ಜಹಗೀರನ್ನೇ ಕಸಿದು +ಕೊಳ್ಳಲು ಹೋದವರ ಹಾಗೆ ಮೇಲೆ . ಬೀಳು +ತ್ತಾರೆ.” + +—ಎಂದ. + +ಆತನ ಮಾತು ಅಕ್ಕ-ಪಕ್ಕದ ಸೀಟಿನಲ್ಲಿ ತಮ್ಮ +ಪಾಡಿಗೆ ತಾವು ಕುಳಿತಿದ್ದವರ, ಕಿವಿಗೂ ಬಿದ್ದಿರಬೇಕು. +ಅವರೂ ತಮ್ಮ ಮಧ್ಯೆ ಸ್ವಲ್ಪ ಜಾಗ ಮಾಡಿ ನಮ್ಮಿ +ಬ್ಬರಿಗೂ ಕುಳಿತುಕೊಳ್ಳಲು ಸ್ಥಳ ಮಾಡಿಕೊಟ್ಟರು. + +ಹಾಯಾಗಿ ಕುಳಿತುಕೊಳ್ಳುವುದಕ್ಕಿರಲಿ, ಆಸನ +ಊರುವಷ್ಟು ಸ್ಥಳವಾದರೂ ಸಿಕ್ಕಿತಲ್ಲ ಎಂದು- +ಕೊಂಡು ಹಾಗೇ ಕುಳಿತಕೊಂಡ ಮೇಲೆ ನಾನು ಆ- +ಹೆಂಗಸನ್ನು ನೋಡಿದೆ. + +ಆಕೆಯುಟ್ಟ ತೆಳುವಾದ ಸೀರೆಯಡಿಯಲ್ಲಿ +ಮೊಳಕಾಲಿನ ಸ್ವಲ್ಪ ಮೇಲುಭಾಗದಿಂದ “ಜಡಿದು +ಪಾದ. . ಪೂರ್ತಿಯಾಗಿ ದಪ್ಪನಾಗಿ ಬ್ಯಾಂಡೇಜು +ಬಿಗಿದಿದ್ದ. ಕಾಲನ್ನು . ಮಡಿಸಲಾಗದೆ ಇದ್ದಷ್ಟೇ +ಅವಕಾಶದಲ್ಲಿ. ಆ / ಕಾಲನ್ನು ಚಾಚಿ ಕುಳಿತು +ಕೊಂಡಿದ್ದಳು. + +ಬ್ಯಾಂಡೇಜನ್ನು . ನೋಡಿದರೆ ಕಾಲಿಗೇನೋ +ಭಾರಿ ಪೆಟ್ಟೇ ಬಿದ್ದಿರಬೇಕು. ಎನಿಸಿ ಆತನನ್ನು-- + +“ನಿಮ್���ವರ ಕಾಲಿಗೆ ಏನಾಯಿತು?” + + +ಕಸ್ತೂರಿ ವಿಶೇಷ ಸಂಚಿಕೆ, ನವಂಬರ್‌ ೧೯೭೮ - £3 + + +—ಎಂದು ಕೇಳಿದೆ; ಕುತೂಹಲದಿಂದ. + +“ಏನಾಯಿತು. ಎಂದು ಹೇಳಲಿ? ಎಲ್ಲಾ ನನ್ನ +ದುರದೃಷ್ಟ ಸ್ವಾಮಿ. ನಮ್ಮ ನೆಂಟರೊಬ್ಬರ ಮನೆಯ +ಮದುವೆಗೆಂದು ಬಂದಿದ್ದೆವು. ಮದುವೆ ಮನೆಗೆಂದು +ಹೋಗುವ ದಾರಿಯಲ್ಲೇ ಆಟೋದವನೊಬ್ಬನು +ನನ್ನ ಹೆಂಡತಿಯ ಮೇಲೆ ಆಟೋ ಬಿಟ್ಟು ಕಾಲಿಗೆ +ಜಖಂ ಆಗಿ ಮದುವೆಯ - ಮನೆಯ ಬದಲು" +ಆಸ್ಪತ್ರೆಯಲ್ಲಿ ಹದಿನೈದು ದಿನ ಕಳೆಯಬೇಕಾಯಿತು.” + +—ಎಂದು ಹೇಳಿ ನಿಟ್ಟು ಸಿರು ಬಿಟ್ಟ. + +ಆತ ತನ್ನ ಹೆಂಡತಿಗಾದ ಅಪಘಾತದ ಬಗ್ಗೆ +ಹೇಳಿದ ಮಾತು ಸಹಪ್ರಯಾಣಿಕರಿಗೆ ಸ್ಫೂರ್ತಿ +ಯಾಗಿ ಒಬ್ಬೊಬ್ಬರೂ ತಮ್ಮದೇ ಆದ ವೈಖರಿಯಲ್ಲಿ +ಆಟೋರಿಕ್ಷಾವನ್ನು ತೆಗಳಲು ಶುರು ಮಾಡಿದರು. + +ಒಬ ರು + +“ನಮ್ಮ ದೇಶದಲ್ಲಿ ಬಲವಂತವಾಗಿ ಫ್ಯಾಮಿಲಿ +ಪ್ಲಾನಿಂಗ್‌ ತರೋಕ್ಟೋಗಿ ಸಂಜಯ ಗಾಂಧಿ ತನ್ನ +ಗಾದಿ ಕಳೆದುಕೊಂಡ. ಅದಕ್ಕೆ ಬದಲು ಇನ್ನೊಂದು +ಐನೂರು ಆಟೋರಿಕ್ಷಾಗಳನ್ನು ರಸ್ತೆಯ ಮೇಲೆ +ಓಡಿಸಿದ್ದರೆ. ಸಾಕಾಗಿತ್ತು.” + +ಎಂದರೆ, ಮತ್ತೊಬ್ಬರು-- + +“ಈ ಆಟೋರಿಕ್ಷಾಗಳು ಬಂದು ನಮ್ಮ ದೇಶ +ದಲ್ಲಿ ಜನರಲ್‌ ಇನ್ನೂರೆನ್ಸ್‌ ಕಂಪನಿಯವರಿಗೆ ಅನು +ಕೂಲವಾಯಿತು” + +—ಎಂದರು. ಮಗದೊದಬ್ಬರು-- + +“ಜಿರಲೆಗೆ ತನ್ನ ಮೀಸೆ ತೋರಿಸೋಷು ಲ ಸಂದು +ಸಿಕ್ಕರೂ ಇಡೀ ಮೈಯನ್ನು ನುಗ್ಗಿ ಸುತ್ತದೆಯೆಂತೆ. +ನಮ್ಮ ಆಟೋದವರೂ ಅಷ್ಟೆ ಶೇ, ಮುಂದಿನ ಒಂಟಿ +ಚಕ್ರ ನುಗ್ಗುವಷ್ಟು ಸ್ಥಳ ಸಿಕ್ಕರೆ ಸಾಕು, ಇಡೀ ಗಾಡಿ, +ಯನ್ನೇ ನುಗ್ಗಿಸಿ ಬಿಡ್ತಾರೆ. ಹಿಂದೆ ಕುಳಿತ ಪ್ರಯಾ +ಣಿಕರಾಗಲಿ ಮುಂದೆ ಬರೋ ವಾಹನಗಳದ್ದಾಗಲಿ +ಅವರಿಗೆ ಲೆಕ್ಕವೇ ಇರೋದಿಲ್ಲ.” ನಿ + +ಎಂದರು. : _ ಕ + +ಹೀಗೇ “ಮಾತು. ಆಟೋದಿಂದ ಆದ, ಆಗಬಹು + + +- ದಾದ ಸಾವಿರಾರು ಅಪಾಯಗಳನ್ನು ಚರ್ಚಿಸಿ, ಬಡ + + +ಪಾಯಿ ಆಟೋ ಆಟಂಬಾಂಬಿಗಿಂತಲೂ “ಮಾರಕ +ವಾದ ಅಸ್ತ್ರ ಎನಿಸುವೆ ಭಾವನೆಯನ್ನು ಮೂಡಿಸಿ +ದರು. ಕೆಲವರು ವಾಹನದ ಬಗ್ಗೆ ಮಾತನಾಡಿದರೆ + + +ಮತ್ತೆ ಕೆಲವರು ಆಟೋ ಚಾಲಕರ ರಾಕ್ಷಸಿ ವರ್ತ + + + + + + + + + + + + + + +ಮು ಸ ೫ ಬಗೆಯ 33 ಹೇಳಿದರು. +ಮಧ್ಯೆ ಯಾರೋ ಒಬ್ಬ ಬಡಪಾಯಿ +ಸುಮ್ಮನೆ ' ಆಟೋರಿಕ್ಷಾದವರನ್ನೆ ಕೆ. ಅನ್ನು +ಶ್ರೀರಾ ನಮ್ಮ ಜನಕ್ಕೆ ರೋಡ್‌ ಸೆನ್ಸ್‌ ಸಾಲದು. +ಕ್ಬೋ ಸಲ ಅಟೋರಿಕ್ಷಾ ಜನರ ಮೇಲೆ ನುಗ್ಗು +ನಮ್ಮ ಜನಾನೇ ಆ ಆಟೋರಿಕ್ಷಾ +ಮೇಲೆ ನುಗ್ಗಿಕೊಂಡು ಹೋಗುತ್ತಾರೆ.” +ಎಂದು ಆಟೋದ ಬಗ್ಗೆ ಸಹಾನುಭೂತಿ +ತೋರಿಸಿದಾಗ ಆ ಬಬ್ಬನ ಬಾಯಿಯನ್ನು ಹತ್ತು +8 ದಬಾಯಿಸಿ ಮುಚ್ಚ ಸಿಬಿಟ್ಟ ರು. +ಜನವೆಲ್ಲಾ ಈ ಮಾತಾಡುತ್ತಿ ದಾಗ ಆಟೋ +ರಿಕ್ಷಾ ರಾಕ್ಷಸನ ಚಕ್ರಾಘಾತಕ್ಕೆ ತನ್ನ ಕಾಲನ್ನು ಬಲಿ +7 ಕೊಟ್ಟ ಆ ಹೆಂಗಸಿನ ಮುಖವನ್ನು 'ನಾನು ನೋಡಿದೆ. +ಆಕೆ ಮಾತ್ರ ಆ ಯಾವ ಮಾತಿನ ಪರಿಣಾಮವೂ +ತನ್ನ ಮೇಲೆ ಆಗದಂತೆ ಕಿಟಕಿಯ ಕಡೆ ಮುಖ ತಿರು +ಕೊಂಡು ಕುಳಿತಿದ್ದಳು. ಈ ಆಟೋ ಚರ್ಚೆ ಮುಗಿ +- ಯುತ್ತಿ ರುವಾಗಲೇ “ರಾಮನಗರ, ' ಚನ್ನಪಟ್ಟಣ + + +ಹಾಟ dee ( ಸ +ಹನ ಆಟೋ ಚರ್ಚೆಯಲ್ಲಿ + + +ದ್ದಾಗ ನಮ್ಮ ಸಹಪ್ಪ ಇ +ತನಗೂ ಈ ಪ ಕ್ರೈಪಂಚಕ್ಕೂ -. ಸಂಬಂಧವೇ + + +ಕ ಇಲ್ಲದವನ ಹಾಗೆ ತನ್ನ ಕೈಯಲ್ಲಿ ಹಿಡಿದಿದ್ದೆ ಟ್ರಾನ್ಸಿ- +.'ಸ್ವರ್‌ಆನ್ನು ಸಿಲೋನ್‌ +_ _ಹರಕುಮುರುಕಾಗಿ ಕೇಳಿ ಬರುತ್ತಿದ್ದ ಚಿತ್ರಸಂಗೀತ +ವನ್ನು ಕೇಳುವುದರಲ್ಲಿ ತಲ್ಲೀನನಾಗಿದ್ದ. +7 ನನಗೂ ಆ ವೇಳೆಗೆ ಈ ಆಟೋರಿಕ್ಷಾದ ಮಾತು +- ಆಡಿ, ಕೇಳಿ ಸಾಕಾಗಿ ಆತನ ಕೈಯಲ್ಲಿದ್ದ ಟ್ರಾನ್ಸಿಸ್ಟೆ- +ಸದು ನೋಡಿದೆ” +ಹೊಸದಾಗಿ ಕೊಂಡ ವಿದೇಶಿ ಟ್ರಾನ್ಸಿಸ್ಟರ್‌ ಇರ +ಬರ ನೋಡುವುದಕ್ಕೆ ತುಂಬಾ ಚೆನ್ನಾಗಿತ್ತು. +ದು ಯಾವ ಟ್ರಾನ್ಸಿಸ್ಟರ್‌? ಎಲ್ಲಿ ಕೊಂಡಿರಿ?” +ಕೇಳಿದೆ. +ದೃಷ್ಟಿ ಆತನ ಟ್ರಾನ್ಸಿಸ್ಟರ್‌ ಕಡೆಗೆ ಹಾಯ್ದ- +| ಆತನ ಭುಜವನ್ನು ಚಪ್ಪ ಚೆಪ್ಪರಿಸಿದಂತಾಗಿರಬೇಕು. +ತುಂಬಿದ ಧ್ವ ಜ್ಯಾ +“ಒರಿಜನಲ್‌ ನ್ಯಾಷನಲ್‌ ಪ್ಯಾರೋಸಾನಿಕ್‌. + + + + + + +& + + +ಎರಡು ಸಾವಿರ ಬಿತ್ತು. ಆದರೆ ಇದರೆ ಗುಣಕ್ಕೆ +ಹೆಚ್ಚು ಬೆಲೆಯಲ್ಲ. ನೀವೇ ಕೇಳಿ ರಿಸೆ + + + + + +ಸ್ಟೇಷನ್‌ದತ್ತ ತಿರುಗಿಸಿ, + + +ಕುಂಟುಕಾಲಿನ ಕತೆ + + +ಲ + + +ಪ್ಲನ್‌ ಎಷ್ಟು ಚೆನ್ನಾಗಿದೆ. ಟ್ರಾನ್ಸಿಸ್ಟರ್‌. ಎಂದರೆ + +ಜಪಾನ್‌ದೇ ಸರಿ; ಬೇರೆ ಯಾವ ದೇಶದಲ್ಲೂ +ಅಂತಹ ಅತ್ಯುತ್ತಮ ಟ್ರಾನ್ಸಿಸ್ಟರ್‌ ಮಾಡುವುದಿ +ದಿಲ್ಲ.” + +ಎಂದು ಹೇಳಿದ. + +ಆತ ಹೇಳಿದ ಈ ಮಾತು ನನ್ನ ಸಹಪ್ರಯಾಣಿ +ಕರ ಮಾತಿಗೆ ಬೇರೊಂದು ಸಾಮಗ್ರಿಯನ್ನು ಒದಗಿ +ಸಿದಂತಾಯಿತು. . ಅಷ್ಟು. ಹೊತ್ತು ಆಟೋ +"ರಿಕ್ಷಾದ ಬಗ್ಗೆ ನಡೆಯುತ್ತಿ ದ ಚರ್ಚೆ. ಈಗ ರೇಡಿಯೋ +ಗಳ ಕಡೆ ತಿರುಗಿ ಅದನ್ನು ದಾಟಿ, ಕೈಗಡಿಯಾರ, + + +ನೈಲಾನ್‌ ಬಟ್ಟೆ ಇವುಗಳ ಹಾದಿಯಲ್ಲಿ ಹರಿದು +ನಮ್ಮ, ದೇಶದ ಕಳ್ಳ ಸಾಗಾಣಿಕೆಯ ವಿಷಯದತ್ತ +ಸಾಗಿತು. + +ಆಟೋಗಿಂತಲೂ ಈ ಮಾತುಗಳು ಚರ್ಚೆಗೆ +ಹೆಚ್ಚು ರುಚಿಕರವಾಗಿತ್ತು. ಒಬ್ಬೊಬ್ಬರೂ ಒಂ- +ದೊಂದು ವಿಧವಾಗಿ ಆ ಬಗ್ಗೆ ಸಹ ನ ನನ್ನ +ಎದುರಿಗಿದ್ದ ಸಿಂಧಿ ಮಿತ್ರನೂ ಆ ಚರ್ಚೆಯಲ್ಲಿ ಭಾಗ +ವಹಿಸಿ ಹೇಳಿದ + +“ನೀವು ಏನೇ ಹೇಳಿ ಸಾರ್‌, ನಮ್ಮ ದೇಶಕ್ಕೆ ನಮ್ಮೆ +ಜನರೇ ವೈರಿಗಳು. ನಾನೂ ವ್ಯಾಪಾರದಲ್ಲಿ +ಹತ್ತಾರು ಊರು, ಹತ್ತಾರು ಪ್ರಾಂತ್ಯ ಮಪ +ದ್ವೇನೆ. ನಮ್ಮ ದೇಶದಲ್ಲಿ ಬೀದಿಯ ಮೇಲೆ ಕಾಸಿ +ಗೊಂಡು ಕೊಸಿರಿಗೆರಡು ಸಿಗುವ ಸಾಮಾನಿದ್ದರೂ +ನಮ್ಮ ಜನಕ್ಕೆ ಅದು ಬೇಡ. ಮನೆ ಮಾರಿದರೂ +ಸರಿಯೇ, ಇಲ್ಲಿಹತ್ತು ರೂಪಾಯಿಗೆ ಸಿಗುವ ಸಾಮಾ +ನನ್ನು ಕದ್ವ ಮಾಲು ಎಂದರೆ ನೂರು ರೂಪಾಯಿ +ಹೇಳಿದರೂ ಕೊಂಡುಕೊಳ್ಳುತ್ತಾರೆ. ಕಳ್ಳಮಾಲು +ಅಂದರೆ ಅದೇನು ಹುಚ್ಚೋ ಏನೋ...ನಮ್ಮ +ದೇಶದಲ್ಲಿ ಗಾಂಧೀಜಿ ಹುಟ್ಟಿ ಕೆಟ್ಟರು. ಅವರು +ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ + +ಸ್ವದೇಶಿ ಪಜ ಬೆಳಸಲಿಕ್ಕೆ...ಅವರು ಸತ್ತ bo +ನಮ್ಮ ದೇಶದಿಂದ ಪರದೇಶಿಯರು ಹೋದರು, +ಆದರೆ ನಮ್ಮ ಜನಕ್ಕೆ ಪರದೇಶ ವ್ಯಾಮೋಹ ಮಾತ್ರ +ಹೋಗಲಿಲ್ಲ. ಈ ಟ್ರಾನ್ಸಿಸ್ಟ ರ್‌ ಇದೆಯಲ್ಲ. +ಇದನ್ನು ಮಾಡುವುದೇನೂ ಬ ್ರಿಹ್ಮವಿದ್ಯೆಯಲ್ಲ. +ನಾಲ್ಕು ದಿನ ಕಷ್ಠ ಪಟ್ಟರೆ ಸ್ಕೂಲಿಗೆ ಹೋಗುವ +ಹುಡುಗನೂ ಮಾಡ��ಹುದು. ಐವತ್ತು ರೂಪಾಯಿ +ಕೊಟ್ಟರೆ ಟ್ರಾನ್ಸಿಸ್ಟರ್‌ + + +ನನ್ನ +ನನ್ನ + + +ತಾಪಿ +ಮನೆಯಲ್ಲಿಯೇ + + + + + +ತೆ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೦ + + +ಆಗುತ್ತೆ. ಆದರೊ ನಮ್ಮ ಜನಕ್ಕೆ ಅದು ಬೇಡ. +ತಾವು ಕೆಟ್ಟರೂ ಕಳ್ಳೆ ಮಾಲೇ ಬೇಕು. ನಾನು +ನೋಡಿದೀನಲ್ಲ--ಮದುವೇಲಿ ಗಂಡಿಗೆ ಗಡಿಯಾರ + + +ಅಂದರೆ. ಜಪಾನಿಂದಾನೇ ಬರ್ಬೇಕು. ಸೂಟಿನ +ಬಟ್ಟೆ ್ಸೇನೂ ಹೊರಗಿನದೇ ಆಗ್ಬೇಕು. ಹುಡುಗಿಗೆ +ಕೊಡೋ ಸೀರೇನೂ ಅಷ್ಟೆ. ಫಾರಿನ್‌ ನೈಲೆಕ್ಸ್‌ + + +ಆಗ್ಬೇಕು. ಸದ್ಯ ಹುಡುಗಿಯೂ ಅಲ್ಲಿಂದ ಬರಬೇಕು +ಅಂತ ಕೇಳಿಲ್ಲವಲ್ಲ.. “ಎಂಥ ಜನ ಸಾರ್‌? ಇವರಿಗೆ +ಸ್ವಾತಂತ್ರ್ಯ ಯಾಕೆ ಬೇಕು?” + +--ಎಂದು ದೇಶಾಭಿಮಾನ +ಧ್ವನಿಯಲ್ಲಿ ಹೇಳಿದ. + +ದೇಶಾಭಿಮಾನವಷ್ಟೇ ಅಲ್ಲ. ಆತನ +ಎಂತಹದೋ ಕಹಿಯೂ ಇತ್ತು. ಅದನ್ನು ಗುರು- + +“ನಿಮ್ಮ ದೇಶಾಭಿಮಾನ ಪ್ರಶಂಸನೀಯವಾ +ದದ್ದು. ನಿಮ್ಮ ಬುದ್ಧಿ ನಮ್ಮ ದೇಶದ ಜನಕ್ಕೆ ಎಂದು +ಬರುತ್ತೋ ಏನೋ?” + +—ಎಂದೆ ನಾನು. + +“ಎಲ್ಲಿ ಬರುತ್ತೆ ಸಾರ್‌...ಅದು ಬರೀ ಕನಸು. +ಒಳ್ಳೆ ಮಾಲು ಮಾಡಿಕೊಟ್ಟ ಕರೆ ನಮ್ಮ ದೇಶದ ಜನ +ಒಪ್ಪಿ ತಗೋತಾರೆಂತ ಹೇಳಿನಮ್ಮ ಭಾವನಂಟನೊಬ್ಬ +ಬೊಂಬಾಯಿನಲ್ಲಿ ಟ್ರಾನ್ಸಿಸ್ಟರ್‌ ಮಾಡೋ ಕಾಖಾನ + +ತೆಗೆದು ತಾನೂ ಕೆಟ್ಟ ಅವನೆ ಜತೇಲಿ ನನ್ನಿಂದಲೂ +ಸ ಹಾಕಿಸಿ ನನ್ನನ್ನೂ ಮುಳುಗಿಸಿದ. +ಆದಕ್ಕೆ ನೋಡಿ ಸಾರ್‌.. ನನಗೆ “ಈ ಕಳ್ಳ ಮಾಲು +ಕೊಳೊ ್ಸೀರನ್ನ ಕಂಡರೆ ಮೈಯಲ್ಲಾ ಉರಿಯುತ್ತೆ. +ಬಿಡಿ ಸಾಂ ನಮ ವರೆಲ್ಲಾ' ನಮ್ಮಕ್‌ ಹರಾಂ ಬಿಡಿ. +ಜನ...ಈ ನಂಬಿದರೆ ನಮ್ಮ ದೇಶದಲ್ಲಿ +ಕೈಗಾರಿಕೇನೂ ಬೆಳೆಯೋಲ್ಲ; ಅದಕ್ಕೆ ಭಡವಾಳ +ಹಾಕೀ ಬದುಕೋಲ್ಲ. ಹ + +—ಎಂದು: ನಿರಾಶೆಯ ಸಂಜು ತುಂಬಿದ ಧ್ವನಿ +ಯಲ್ಲಿ ಹೇಳಿದ. + +ಆತ ಹೇಳಿದ್ದನ್ನು ಕೇಳಿ ನನಗೂ ಪಶ್ಚಾತ್ತಾಪವೆನಿ +ಸಿತು. ನನ್ನ ಕೈಯಲ್ಲಿದ್ದ ಜಪಾನಿ ಗಡಿಯಾರ ಆತನ +ಕಣ್ಣಿಗೆ ಬೀಳದ ಹಾಗೆ ಹಿಂದಕ್ಕೆ ದಬ್ಬಿ, ಮೊಣ ಕ್ಸ +ಪಟಿ ಯನ್ನು ಮುಂದಕ್ಕೆ + +ಬಿಜ » ನಿಜ...ನೀವು ಹೇಳೋದೆಲ್ಲ ನಿಜ. ನಮ್ಮ +ಜನ ಈ ಪರದೇಶಿ ವಾ ಮೋಹ ಬಟ್ಟು ಬಿಡಬೇಕು.” + + +ಪುಟಿದೇಳುತ್ತಿದ್ದ + + +(9 + + +ಜನಾನ + + +ಎಳೆದುಕೊಂಡು. + + +—ಎಂದು ಹೇಳಿದೆ. +ಆತನೆ ಮಾತು ಕೇಳಿ ನನ್ನ ಸಹಪ್ರಯಾಣಿಕರ +ಲ್ಲೂ ದೇಶಾಭಿಮಾನ ಪುಟಿದೆದ್ದು ಕಳ್ಳ ಸಾಮಗ್ರಿ, +ಕಳ್ಳ ಸಾಗಾಣಿಕೆಗಾರರು, ಅವರಿಂದ ದೇಶಕ್ಕಾಗು +ತ್ತಿರುವ ಅಪಾರ ನಷ್ಟ ಇದರ ಬಗ್ಗೆ ಒಬ್ಬೊಬ್ಬರೂ +ಒಂದೊಂದು ಭಾಷಣವನ್ನೇ ಬಿಗಿದರು. | +ಈ ಭಾಷಣ ಬಿರುಗಾಳಿಗೆ ಸಿಕ್ಕಿ ಅದುವರೆಗೂ +ಸೆಟಿಸಿಕೊಂಡು ಟ್ರಾನ್ಸಿಸ್ಟರ್‌ ಕೇಳುತ್ತಾ ಕುಳಿ +ತಿದ್ದಾತ ಉದ್ದಕ್ಕೆ ಚಾಚಿದ ಅದರ ಏರಿಯಲ್‌ ಅನು +ಒಳಕ್ಕೆ ದಬ್ಬಿ ಟ್ರಾನ್ಸಿಸ್ಟರ್‌ ಆರಿಸಿ ಅದನ್ನು ತನ್ನ +ಕೈಚೀಲದೊಳಗೆ ಹುದುಗಿಸಿ ಮಾಡಬಾರದ ಅಪ +ರಾಧ ಮಾಡಿದವನಂತೆ ತಲೆ ತಗ್ಗಿಸಿ ಕುಳಿತ. +ಮಾತು ಈ ಮಟ್ಟ ಮುಟ್ಟುವ ವೇಳೆಗೆ ರೈಲು +ಮದ್ದೂರು, ಮಂಡ್ಯ, ಪಾಂಡವಪುರ ದಾಟಿ, ಶ್ರೀರಂಗ +ಪಟ್ಟಣವನ್ನು ಬಿಟ್ಟು ಮೈಸೂರನ್ನು 'ಸಮೀಪಿಸು +ಸುತ್ತಿತ್ತು.. ಅಷ್ಟು ದೂರದಿಂದಲೇ ಕಿಟಕಿಯಿಂದ +ಚಾಮುಂಡಿ ಬೆಟ್ಟ ಕಂಡು ಮೈಸೂರು ಹತ್ತಿರವಾ +ದುದನ್ನು ನೆನಪು ಮಾಡಿತು. ಆಗ ನನಗೆ ನನ್ನ +ಮಿತ್ರನ. ಹೆಂಡತಿಗೆ ಕಾಲಿಗೆ ಬಿದ್ದ ಪೆಟ್ಟು ನೆನಪಾಗಿ +“ಮೈಸೂರಿನಲ್ಲಿ ನಿಮ ವರಿಗೆ ಹಾರಿಗಾದರೂ + + +ಎಸೆ ೀಷನ್‌ಗೆ ಬರೋಕೆ ಹೇಳಿದ್ದೀರಾ? ಅಲ್ಲಿಯೂ + + +ನಿಮ್ಮ ಮನೆಯವರನ್ನು ತಳು ವ ಕುರ್ಚಿಯಲ್ಲಿ +ಸೆ ೀಶನ್‌ನಿಂದ ಹೊರಕ್ಕೆ ಕರಕೊಂಡು ಹೋಗ್ಬೇ +ಕುಗುತ್ತ ದೆ ಅಲ್ಲವೇ?” + +—ಎಂದು ತೇಲಿದೆ. + +“ಅಯ್ಯೋ ಆ ಯೋಚನೆ ಮಾಡದಿದ್ದರೆ ಆದೀತೆ? +ಬೆಂಗಳೂರು ಬಿಡುವ ಮೊದಲೇ ನನ್ನ ಮಗನಿಗೆ +ಟ್ರಂಕಾಲ್‌ ಮಾಡಿ ಹೇಳಿದ್ದೀನಿ-- ಇದಕ್ಕೆಲ್ಲ ತಕ್ಕ +ವ್ಯವಸ್ಥೆ ಮಾಡು ಅಂತ. ಆದ್ದರಿಂದ ಮ. ಕಷ ಕ +ವಾಗೊಲ್ಲ.. “ಸದ್ಯ ರೈಲಿನಲ್ಲಿ ಸ್ಥಳ ಸಿಕ್ಕದಿದ್ದರೆ ನನಗೆ +ಬಹಳ "ಕಷ್ಟ ವಾಗುತ್ತಿ ತ್ತು. “೬ ಸಮಯದಲ್ಲಿ + + +ನೀವು ದೇವರ ಹಾಗೆ ಕಣ್ಣಿಗೆ ಬಿದ್ದು ನನ್ನ ತೊಂದರೆ” “ರ + + +ತಪ್ಪಿಸಿದಿರಿ. ಯಾವತಿ ಗೂ ನಿಮ್ಮ ಉಪಕಾರ +ಮರೊ ೀಲ್ಲ. ಮೈಸೂರಿನಲ್ಲಿ ನೀವು ಮ ಒಂಗಡಿಗೆ +ಖಂಡಿತ "ಬರೆ ಕು. ತ +ವಂದು” ಹೇಳಿದ. +ಅದುವರೆಗೂ ಸುಮ ಒನಿದ್ಧ ಆತನ ಮನೆಯಾಕೆ- +“ಸಾ ್ವಿಮಿಯೋರು ಬಹಳ" ಉಪಕಾರ ಮಾಡಿದ್ರಿ. + + + + + +'ಅಂತೋರ್ನ ಬರೀ ಅಂಗಡಿಗೆ ಬನ್ನೀಂತ ಕರೀತರಿಲ್ಲ. +ಮನೆಗೆ ಕರೀರ. ಚಾ ಕುಡಿದು ಹೋಗಲಿ.” + + +ಅದಕ್ಕೆ ನಾನು-- + +“ಅದೇನು ದೊಡ ಮಾತು. ನೀವು ವಿಸ್ವಾಸ +ವಾಗಿ ಕರೆದರೆ ಖಂಡಿತ ಒಂದು ದಿನ ನಿಮ್ಮ ಮನೆಗೆ +ಮ ಹೋಗುತ್ತೇನೆ. ಅಂಗಡಿಗೂ ಬರ್ತೇನೆ” + +ಎಂದು ಹೇಳಿದೆ. + ನಮ್ಮೀರ್ವರ ಮಾತು (ಮುಗಿಯುವ ವೇಳೆಗೆ +ರೈಲು ಮೈಸೂರು ನಿಲ್ದಾಣದಲ್ಲಿ ಬಂದು ನಿಂತಿತು. +ನನ್ನ ಸಿಂಧಿ ಮಿತ್ರ ಹೇಳಿದಂತೆಯೇ ಆತನ ಮಗ +ತನ್ನ ತಾಯಿಗಾಗಿ ತಳ್ಳುವ ಕುರ್ಚಿಯೊಂದಿಗೆ +ಪ್ಲಾಟ್‌ಫಾರಂ ಮೇಲೆ ಕಾಯುತ್ತಿದ್ದ. + ಇಳಿಯುವೆ ಜನರ ಆತುರ ಕಡಿಮೆಯಾದ ಮೇಲೆ +ಮಗ ಕಂಪಾರ್ಟ್‌ಮೆಂಟಿನೊಳಕ್ಕೆ ಬಂದ. ತಂಡೆ- +-ಮೆಗ ಇಬ್ಬರೂ ಆಕೆಗೆ ಸ್ವಲ್ಪವೂ ನೋವಾಗದಂತೆ +ಬಹಳ ಎಚ್ಚರವಾಗಿ ಎತ್ತಿಕೊಂಡು ಹೊರಗೆ ಕರೆ +.ದೊಯ್ದರು. ಸ +' ನಾನು ಮತ್ತೊಮ್ಮೆ ಅವರಿಗೆ ನಮಸ್ಕಾರ ಹೇಳಿ +ಯಲು ಹೊರಗೆ ಹೊರಟೆ. +ನಾನು ಗಾಡಿಯಿಂದ ತಡವಾಗಿ ಬಂದಿದ್ದರಿಂದ +ನಾತು ಬರುವ ವೇಳೆಗೆ ಆಟೋಗಳಿಗಾಗಿ ಕಾದುನಿಂತ +ಜನರ ಕ್ಕೊ ಸಾಕಷ್ಟು ಉದ್ದ ಬೆಳೆದಿತ್ತು. ಅದರ + + +ದೇವಿ ನಿಲ ಮುಖ್ಯವಾಗಿ : +೫ ತಡವಾದ ಕದಿಸುಯಾದ್ಮ ! + + +ಶಿ ಸಾತಿ +NR ಈ + + + + + +ಯಪ ರ ಸಾ + + +ಕೊನೆಯಲ್ಲಿ ನಾನೂ ನನ್ನ ಸರದಿಗಾಗಿ ಕಾದು ನಿಂತೆ, + +ನಿಲ್ದಾಣದಲ್ಲಿ ಜನಸಂದಣಿ ಕಡಿಮೆಯಾದ +ಮೇಲೆ ನನ್ನ ಸಿಂಧಿ ಮಿತ್ರ ತಳ್ಳುವ ಕುರ್ಚಿಯ ಮೇಲೆ +ಕುಳಿತ. ತನ್ನ ಹೆಂಡತಿಯೊಂದಿಗೆ ಹೊರಗೆ ಬಂದ. +ಅವರ ಜತೆಗೆ ಬಂದ. ಮಗ ಅಲ್ಲೇ ನಿಂತಿದ್ದ ಟ್ಯಾಕ್ಸಿ +ಯನ್ನು ಗೊತ್ತು ಮಾಡಲು ಓಡಿದ. + +ಹೆಂಡತಿಯ ಬಗ್ಗೆ ಗಂಡನಿಗಿದ್ದ ಮುತುವರ್ಜಿ +ತಾಯಿಯ ಬ x ಮಗನಿಗಿದ್ದ ಅಭಿಮಾನದ ಪ್ರತೀಕ +ದಂತೆ ಆಕೆಯ ಗಾಯವಾದ ಕಾಲಿನ ಮೇಲೆ ದಪ್ಪ +ವಾದ ರಗ್ಗು ಹೊದಿಸಲ್ಪಟ್ಟಿತ್ತು. + +ಮಗ ಆ ಕುರ್��ಿ, ಟ್ಯುಕ್ಸಿ ಸ್ಟ್ಯಾಂಡಿನವರೆಗೂ +ಬರುವುದಕ್ಕೆ ಕಾಯದೆ ತಾನೇ ಟ್ಯಾಕ್ಸಿಯನ್ನು ನಿಲ್ದಾ +ಣದ ಮುಂಭಾಗದ ವರುಂತದ ಬಳಿಗೆ ತೆಗೆದು +ಕೊಂಡು ಹೊಂದ. + +ದೂರದಲ್ಲೇ ನಿಂತು ನಾನದನ್ನು ನೋಡುತ್ತಿದ್ದೆ. +ತಂದೆ ಮಗ ಇಬ್ಬರೂ ಸೇರಿ ಟ್ಯಾಕ್ಸಿಯ ಹಿಂದಿನ +ಸೀಟಿನಲ್ಲಿ ಆಕೆಯನ್ನು . ಮಲಗಿಸಿ ಕೂಲಿಯವನಿಗೆ +ಕೊಡಬೇಕಾದದ್ದನ್ನು ಕೊಟ್ಟು ತಾವಿಬ್ಬರೂ +ಮುಂದಿನ ಸೀಟಿನಲ್ಲಿ ಕುಳಿತುಕೊಂಡರು. + +ಟ್ಯಾಕ್ಸಿ ಇನ್ನೇನು ಹೊರಡಬೇಕು ಎನ್ನುವ ಹೊ +ತ್ತಿಗೆ ಇದ್ದಕ್ಕಿದ್ದ ಹಾಗೆ ಹತ್ತು ಜನ ಪೋಶಿಃಸರು ಆ +ಟ್ಯಾಕ್ಸಿಯನ್ನು ಸುತ್ತುಗಚ್ಚಿ ನಿಂತರು. + +ಅದನ್ನು ನೋಡಿ ನನಗೆ ಆಶ್ಚರ್ಯ, ಗಾಬರಿ + + +| | ಬಲಾಸಿಂದರ್ಭ ಗಳಿಫಿಯೂ + + +ಬಹು ಚೀಗಪರಿಣಾಷು 31 +ಕಾರಿಯಾಗಿಗುಣಪೀಯುತ್ತೆದೆ ಔ + + +೯ ಹ NCS OS Ss og +ಳು: ಮಾನ್‌ ಲ ಸೇಲ್ಸ್‌ ಕಾರ್ಪೋರೇಶೆಣ: ಮಾಮುಲಪೇಟ;್ಯ ಒ೦ಂಗಿಇಆಂ೦ಬ-ಗ್ಕ + + +೪) ರ್‌ ಬಟ A a ಬಡುವ ರ್‌ ತಾ ೪ + + +ಎಂದು ತಿಳಿಯಲು +ಯ ಬಳಿ ಹೋದೆ. +ಸು ತು ಬ ಪೋಲೀಸರಲ್ಲಿ +ಪರಿಚಯವಿದ್ದವರು, +ಸ್‌ನಲ್ಲಿ ಕೆಲಸ ಮಾಡು +ಆಗು ಂಪಿನಲ್ರಿದುದನ್ನು ಕಂಡು- +ದ ತ ಹೀಗೇಕೆ ತಡೆದಿದ್ದೀರಿ? +ಕಾಲಿಗೆ ಬಹಳ ಪೆಟ್ಟು ಬಿದ್ದು +ನೋವಾಗಿದೆ.” +—ಎಂದು ಹೇಳಿದೆ. +ಅದಕ್ಕೆ ನನ್ನ ಪೋಲೀಸ್‌ ಗೆಳೆಯರು-- +“ನಿಜ. ನಿಜ... ಕಾಲಿಗೆ ಬಹಳ ದೊಡ್ಡ ಪೆಟ್ಟು + + +ಬಿದ್ದಿದೆ. ಬ್ಯಾಂಡೇಜು ಬಲವಾಗೇ ಹಾಕಿದ್ದಾರೆ. ಆ + + +ಗಾಯ ಎಷ್ಟು ದೊಡ್ಡ ದಾಗಿದೆ ಅಂತ ತಿಳಿಯಬೇ +ಕಿದ್ದರೆ ನನ್ನ ಜತೆಯಲ್ಲಿ ಬನ್ನಿ.” +—ಎಂದ. + + +ಆ ಮಾತು ಕೇಳಿ ಕಾರಿನಲ್ಲಿ ಕುಳಿತ ನನ ಹಿಂಧಿ + + +ಮಿತ್ರನ' ಮುಖ ನೋಡಿದೆ. + +ಆತನ ಮುಖ ವಿವರ್ಣವಾಗಿತ್ತು. + +ನನ್ನ ಮುಖವನ್ನು ನೋಡಲಾರದೆ ಬೇರೆ ಕಡೆ +ಮುಖ ತಿರುಗಿಸಿಕೊಂಡ. . ಈ + + +“ಸೇಶಜೀ,. ಏನು: ಸಮಾಚಾರ?” + +—ಎಂದು ನಾನೇ ಕೇಳಿದಾಗಲೂ ಆತನ ಬಾಯಿ +ಯಿಂದ ಯಾವ ಮಾತೂ ಹೊರಬರಲಿಲ್ಲ. + +ಟ್ಯಾಕ್ಸಿಯ ಬಳಿ ಪೋಲೀಸರನ್ನು ಕಂಡು, ಅದರ +ಸುತ್ತ ಸಾಕಷ್ಟು ಜನ ಗುಂಪು ಸೇರಿತು. ಜನರ +ಗುಂಪೂ ಹೆಚ್ಚಾ ಗಿದ್ದನ್ನು ಕಂಡ ಪೋಲೀಸ್‌ ಮಿತ್ರ-- + +“ಇಲ್ಲಿ ಹೊತ್ತಾ ದಷ್ಟು ಜನರ ಗದ್ದಲ ಹೆಚ್ಚಾ +ಗುತ್ತೆ. "ನನ್ನ ಜತೆಗೆ ಬನ್ನಿ ನಿಮ್ಮ ಮನೆಗೆ ನಾನೇ + +ಫ್‌ ಕೊಡ್ತಿ ನಿ” + +ಸ್‌ ಹೇಳಿ « ಅಲ್ಲಿದ ಪೋಲೀಸರಿಗೆ ಟ್ಯಾಕ್ಸಿ +ಯನ್ನು ಸೆಂಟ್ರಲ್‌ ಎಕ್ಸ ಜ್‌ ಆಫೀಸಿಗೆ ತರಲು +ಹೇಳಿ ನನ್ನನ್ನು ತನ್ನ ಜೀಪಿನ ಲಲ್ಲಿ ಕೂರಿ ಸಿಕೊಂಡ. + +ಜೀಪು ಮುಂದೆ ಹೊರಟಿ ತು; ಹಿಂದೆ. ನನ್ನ ಸಿಂಧಿ +ಮಿತ ್ರನಿದ್ದ ಕಾರು. + + +ಸ್ವಲ್ಪ ಹೊತ್ತಿನಲ್ಲೇ ಎರಡು ವಾಹನಗಳೂ + + +ಹ + + +ಸೆಂಟ್ರಲ್‌ ಎಕ್ಸೈಜ್‌ ಆಫೀಸ್‌ ತಲುಪಿದವು. ಜೀಪಿ +ನಿಂದಿಳಿದ ನನ್ನ ಮಿತ್ರ ಇದ್ದಕ್ಕಿದ್ದ ಹಾಗೆ ಪೋಲೀಸ್‌ + + +ಅವತಾರ ತಾಳಿ ಕಾರಿನಲ್ಲಿದ್ದವರನ್ನು ಕೆಳಗಿಳಿಯಲು +ಅಪ್ಪಣೆಮಾಡಿದರು. +ನಾನು ಹೇಳಿದೆ-- + + +“ಆಕೆಯ ಕಾಲಿಗೆ ಗಾಯವಾಗಿದೆಯಲ್ಲ” +—ಎಂದು. ಪ್‌ +ಆದರೆ, ನನ್ನ ಮಾತು ಮುಗಿಯುವ ಮೊದಲೇ + +ಆಕೆ ಯಾವ ಸಹಾಯವೂ ಬೇಕಾಗದೇ ತಾನೇ ಕಾರಿ +ನಿಂದಿಳಿದು ���ಲೆ ತಗ್ಗಿಸಿ ನಿಂತಳು. + +ಎಲ್ಲರೂ ಒಳಗೆ ಹೋದ ಮೇಲೆ ನನ್ನ ಪೋಲೀಸ್‌ + +ಮಿತ್ರ ` ಆಕೆಗೆ ಹೇಳಿದ + +“ನಿನ್ನ ಕಾಲಿಗೆ ಕಟ್ಟಿರೋ ಬ್ಯಾಂಡೇಜನ್ನ ನೀನೇ + +ಬಿಚ್ತೀಯೋ...ಇಲ್ಲಾ ನಾವೇ ಬಿಚ್ಚಿಸೋಣವೋ!” +ಆಕೆ ಏನೂ ಮಾತಾಡದೆ ತಾನೇ ಕಾಲಿಗೆ ಕಟ್ಟಿದ +ಬಟ್ಟೆಯ ಪಟ್ಟಿಯನ್ನು ಬಿಚ್ಚಿದಳು. ಬಟೆ ಯನ್ನು +ತೆಗೆದ ಹಾಗೆಲ್ಲ ಅದರ ಮರೆಯಲ್ಲಿ ಅವಿತ ವಾಚು +ಗಳು, ಬಂಗಾರದ, ಬಿಸ್ಕತ್ತುಗಳು ಒಂದೊಂದಾಗಿ +ಹೊರಗೆ. ಕಂಡವು. ನಾನು ದಿಗ್ಧಾ ,ಂತನಾಗಿ +ನನ್ನ ಸಿಂಧಿ ಮಿತ್ರನ ಕಡೆ ನೋಡಿದೆ. + + +ಆತ ತಗ್ಗಿಸಿದ ತಲೆಯನ್ನು ಮೇಲಕ್ಕೆ ಎಶ್ತಿರಲಿಲ್ಲ. + +“ಯಾಕೆ ಸೇಠಜೀ, ಸುಮ್ಮನಾಗಿಬಿಟ್ರಲ್ಲ. ಇಲ್ಲೂ +ಒಂದು ದೇಶಾಭಿಮಾನದ ಭಾಷಣ ಹೊಡಿರಲ್ಲ.” + +ಎಂದು ಯಾರೋ ದಪ್ಪ ಧ್ವನಿಯಲ್ಲಿ ಹೇಳಿದ್ದು +ಕೇಳಿಸಿ ಅವರ್ಯಾರು ಎಂದು ಹಿಂತಿರುಗಿ ನೋಡಿದೆ- + +ರೈಲಿನಲ್ಲಿ ನನ್ನ ಪಕ್ಕದಲ್ಲೇ ಕುಳಿತು ಪ್ಕಾರೋ +ಸಾನಿಕ್‌ ಟ್ರಾನಿಸ್ಟರ್‌ ಹಿಡಿದಿದ್ದು ತ. + +ಅವನನ್ನು ಅಲ್ಲಿ ಕಂಡು ಆಶ್ಚರ್ಯವಾಗಿ ಇವನೇಕೆ +ಇಲ್ಲಿಗೆ ಬಂದ?--ಎಂದು ನಾನು ಯೋಚಿಸುತ್ತಿರು +ವುದನ್ನು ಅರ್ಥ ಮಾಡಿಕೊಂಡವರಂತೆ ನನ್ನ +ಪೋಲೀಸ್‌ ಮಿತ್ರರು, “ಇವನು ನಮ್ಮ ಗಮಂಪಿ +ನವನೇ... ಈ ಮಿಕ ದಾರಿಯಲ್ಲಿ ನಮ್ಮ ಕೈ ತಪ್ಪಿಸಿ +ಕೊಳ್ಳದಹಾಗೆ ಹಿಂಬಾಲಿಸಿ ಬಂದ. ಕುಂಟ ಕಾಲಿನ +ಕಾವಲುಗಾರ. ತ + +--ಎಂದು ನಗುತ್ತಾ ಹೇಳಿದರು. + + +MANNE LLAMAS NNN S + + + + + +pe +2೨೬೩ದ WON GY. + + +ಮು + + +0೦ಟಿ + + +೦ +ಇರಾ +~ + + +FR +ಪ್ರೊಫೆಸರರ + + +ಕೊಂಡಾಗ + + +YW UY + + +ಅಭಾವ ಎಲಿ ಷ್ಟ + + +ಲ +ಲರ ಗಿ + + +ಇಟು + + +ಕಿವಿಗೊಟ . +ನೆಗೆ. ಬರ + + +ದಿಕೊಂಡು +ಬ್ರ + + +೦ + + +ಳು + + +ಹಲಿ +ರ + + +ಹಾ +ಎ2 + + +ರರು + + +ಇನೆ +ಫಸ + + +ಮರ ಎ ATU ಟೆ ಬ + + +ಶ್‌ ಚ ಫ್‌ ಫಿ + + +ಬಗೆಯ + + +೧ + + +ps ps ಇಂದ +ಆ ಶನಿವಾರ ಪ್ರೊ + + +He +ಆವರನ್ನು + + +ರಿತು + + +ು ಕ + + +ಇ ತನ ಎ1 +ಎಷು + + +ಎ ಲ್ಲ +ದ %ಔ” ಟಿ +ವ್‌ +4) 33 +೧ +1 +SE) ಜ್ಜ +© ಗಿ +Bown +“ಬಜ 1೫ +(ಲ ೨ 4) +(ಲ್‌ +“ನ ಸ ಕ +13-323 ವಿ. +ಈ 1 +ಇಂ ಗ್ದ +“RRA +1 5 ತ್ತ +p BE +೧” | +ps ಗು B +1೨ ತ B +e ೪ +(3 1 ೪ +ಇ 653% +ಣಿ ಈಜಿ +[3 ಇ +13 ಸ 8" +B QW +೮ 732 ಇಐಎ +ಚಿ +B a +ಲ್ಲೆ pk) +Kp +D ಲ್ಲ: 121 +ತಿ +1. ಎಃ +§ +< Ws +6. +13 $ +. ©» +ಇ ಅ? +[1 +ಬಿಟ + + +BEB +Ge pe ಡಫ +DANE +ಗ್ರ ಗ್ಗ 5 ಲ ಗಿ +10 ಇೌಗೆ.ಕ್ಷಿ + + +ಜ್‌ +ತ +1 6 pe +EE: +RDB +೧ ಡ್ನ ಲ +| +RB +© ap +p83 +KR (6 G +ತ್ತ (ಕೆ ಎರಿ“ +© +RE: +3 HL +ಕೌ +ಳ್ಳ ಉಟ +3ನ ದಾ +ಜ್‌ ಗಡ ಇತು +£೧ +> Bs pe +AR 6B +kway +GB 88 +1 aw WB + + +೪೯ + + +267-7 + + +“೫೦ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +ವೀಯತೆಯ ಕುರುಹೋ ಅಥವಾ ನಿಜವಾ +ಗಲೂ ಇನ್ನೂ ಅವರು ತಮ್ಮ ಹಿಂದಿನ, ಹೆಂಡತಿ +ಯನ್ನು ಪ್ರೀತಿಸುತ್ತಿದ್ದಾರೋ ಎಂಬ ಸಂಶಯ +ಗಳು ದತ್ತನನ್ನು ಆಗಾಗ +ನಿವಾರಣೆಯಾಗಲು ವಾರಿಜಾ ಅವರ ಕಡೆ +ಯಿಂದಲೂ ಯಾವುದೇ ರೀತಿಯ ಸೂಚನೆಗಳು +ಸಿಕ್ಕಿರಲಿಲ್ಲ. ಅವರ ಮನೆಗೂ ಆಗಾಗ ಹೋಗುವ + + +ಸಂದರ್ಭ ದತ್ತನಿಗೆ ಬರುತ್ತಿತ್ತು. ಸದಾಶಿವಯ್ಯ + + +ಏನಾದರೂ ಕೊಡುವುದಕ್ಕೆ ಕಳಿಸುತಿದ್ದರು. +ಕೆಲವು ಸಲ ಮಾಸಾಶನದ ಕವರ್‌ ಕೂಡ ದತ್ತನೇ +ಒಯ್ಯುತ್ತಿದ್ದ. + + +- ವಾಗರ್ತಿಯ ವಿಷಯ ಸದಾಶಿ���ಯ್ಯ, ದತ್ತನ +ಹತ್ತಿರ ಚರ್ಚಿಸಿದ್ದರು. ಅಲ್ಲಿಯ ಗವಿಗಳ ವಿಷಯ +ಇತ್ತೀಚೆಗಷ್ಟೇ ಬಯಲಿಗೆ ಬಂದಿತ್ತು. ಅದೊಂದು +ಸಣ್ಣ ಊರು. ಊರಿಗೆ ಅಂಟಿಕೊಂಡೇ ಬೆಟ್ಟ +ಗಳ ಸಾಲು. ಮಳೆ ಬಂದು ಬಂಡೆ ಕಳಚಿಕೊಂಡು + + + + + +ಹಾಸ್ಟಅಾತಾಷಾ + + + + + +ಕೆಳಕ್ಕೆ ಜಾರಿದಾಗ ಯಾವುದೋ ಅಜ್ಞಾತಕಾಲದ +ಗವಿಯೊಂದು ಹೊರಗಿನ ಗಾಳಿ-ಬೆಳಕು ಕುಡಿ +ದಿತ್ತು. ಕಾಯುವ ಹುಡುಗರು ಗಮನಿಸಿ +ಅದನ್ನು ಸುದ್ದಿ ಮಾಡಿದ್ದರು. ಪತ್ರಿಕೆಗಳಲ್ಲೂ +ಅದರ ವರದಿ ಬಂದಿತ್ತು. ಮೊದಲ ವಾರದಲ್ಲಿ +ಕೆಲವು ಸಂಶೋಧಕರು ಅಲ್ಲಿಗೆ ಭೇಟಿ ಕೊಟ್ಟರು. +ಆ ಅವಧಿಯಲ್ಲಿ ಇನ್ನೂ ಎರಡು ಗವಿಗಳು ಬೆಳಕು +ಕಂಡವು. ಇವೆಲ್ಲದರ . ವರದಿ, ಸಂಶೋಧನಾ +ಲೇಖನಗಳು ಪತ್ರಿಕೆಗಳಲ್ಲಿ ಪ ್ರೈಕಟವಾಗಿದ್ದುವು. +ಒಂದೆರಡು ಉತ್ಸಾಹಿ ಷರದಿಗಾರರು ಘೋಟೋ +ಗಳನ್ನು ಕೂಡ ತೆಗೆದು ಪ್ರಕಟಿಸಿದ್ದರು. ಗವಿ +ಕಂಡು ಬಂದ ಹೊಸದರಲ್ಲೇ ಸದಾಶಿವಯ್ಯ ಅಲ್ಲಿಗೆ +ಹೋಗಬೇಕೆಂದುಕೊಂಡಿದ್ದರು. ಆದರೆ ವಿಶ್ವ +ವಿದ್ಯಾಲಯದಲ್ಲಿ ಜವಾಬ್ದಾರೀ ಕೆಲಸವೊಂದರ +ನಿರ್ವಹಣೆಯಲ್ಲಿ ಕೂಡಲೇ ಅವರಿಗೆ ಬಿಡುವಾಗ +ಲಿಲ್ಲ. ಆದರೂ ಹತ್ತು ದಿನಗಳಲ್ಲಿ ಅವರು +ಬಿಡುವು ಮಾಡಿಕೊಂಡು ಹೊರಟೇಬಿಟ ರು. +ಮೊದಲು, ಒಂದು ತಂಡದಲ್ಲಿ ಅಲ್ಲಿಗೆ ಹೋಗ + + +7 +ಟು + + +ಬೇಕೆಂಬ. ಯೋಚನೆಯಿತ್ತು. ಆದರೆ ಸದಾ +ಶಿವಸ್ಕ್ಯನವುಗೆ ಅದನ್ನು ಒಂದು ವಿಹಾರ +ಯಾತ್ರೆ ಮಾಡದೆ ಶುದ್ಧ ಸಂಶೋಧನಾ ಪ್ರವಾಸ +ವಾಗಿಸುವ ಆಸೆ ಇದ್ದುದರಿಂದ ಇಬ್ಬರೇ ಹೋಗಲು +ನಿರ್ಧರಿಸಿದರು. ಅವರು, ಜೊತೆಗೆ. ಅವರ ಇತಿ +ಹಾಸ ವಿಭಾಗದಶ್ಲೇ ಸಂಶೋಧನಾ ಸಹಾಯಕನಾಗಿ +ಕೆಲಸಮಾಡುತ್ತಿದ್ದ ಗುರುದತ್ತ. ಆದರೆ ಹೊರಡು ` +ವುದಕ್ಕೆ ಎರಡು ದಿನ ಮೊದಲು ದತ್ತನ ಊರಿಂದ +ಅವನ ತಂದೆಗೆ ಹುಷಾರಿಲ್ಲವೆಂದು ಟೆಲಿಗ್ರಾಂ +ಬಂದಾಗ ಅವನನ್ನು ಊರಿಗೆ ಕಳಿಸಿ ಸದಾಶಿವಯ್ಯ +ಒಬ್ಬರೇ ವಾಗರ್ತಿಗೆ ಹೊರಟರು. ದತ್ತ ಊರಿಂದ +ಬಂದು ಅವರನ್ನು ವಾಗರ್ತಿಯಲ್ಲಿ ಕೂಡಿಕೊಳ್ಳ +ಬೇಕು ಎಂದು ನಿರ್ಧಾರವಾಗಿತ್ತು. ಆದರೆ ತಂದೆಯ +ಕಾಯಿಲೆ ಗಂಭೀರ ಸ್ವರೂಪದ್ವಾಗಿದ್ದ ರಿಂದ ಅವನು +ಅಲ್ಲೇ ಒಂದು ವಾರಕಾಲ ನಿಲ್ಲುವುದು ಅನಿವಾರ್ಯ +ವಾಯಿತು. ಅವನು ಹಿಂತಿರುಗಿದಾಗ ಸದಾ +ಶಿವಯ್ಯನವತಶ ಒಂದು ನೋಟ್‌ ಅವನಿಗಾಗಿ +ಕಾಯುತ್ತಿತ್ತು. “ಸದ್ಯಕ್ಕೆ ನೀನು ವಾಗರ್ತಿಗೆ ಬರು +ವುದು ಬೇಡ, ಪ್ರಾಥಮಿಕ ಪರಿವೀಕ್ಷಣೆಯನ್ನು +ನಾನೇ ಮುಗಿಸಿಕೊಂಡು ಬರುತ್ತೇನೆ” ಎರಡನೇ +ಸುತ್ತಿಗೆ ನೀನು ಬರುವುದು ಅಗತ್ಯ. ದತ್ತ +ನಗರಕ್ಕೆ ಹಿಂತಿರುಗಿದ ಮೇಲೆ ಪ್ರೊಫೆಸರಿಗಾಗಿ +ಕಾಯುತ್ತಾ ಕೂತ. + +ಎರಡು ದಿನ ಬಿಟ್ಟು ಮತ್ತೆ ಘೋನ್‌ ಕರೆ +ಬಂತು. ದತ್ತೆ ವಾರಿಜಾ ಮನೆಗೇ ಹೋದ. ಮನೆ +ಯಲ್ಲಿ ವಾರಿಜಾ ಮತ್ತು ಕೆಲಸದ ಹುಡುಗಿ +ಮೂತ್ರ ಇದ್ದರು. ಆಕೆಯ ಬಿಳಿಚಿಕೊಂಡ ತೆಳ್ಳ +ನೆಯ ದೇಹ ಮತ್ತು ಕೆಲಸದ ಹುಡುಗಿಯ + + +ಊದಿಕೊಳ್ಳುತ್ತಿದ್ದ ದೇಹ. ಪರಸ್ಪರ ಅಪ +ಹಾಸ್ಯ ಮಾಡುತ್ತಿರುವುಥ ವಾತಾವಶಣದಲ್ಲಿ + + +ದತ್ತ ತನ್ನ ಪ್ರೊಫೆಸರರ ಕಾರ್ಯಕ್ರಮ ಕುರಿತು +ಇನ��ನೊಮ್ಮೆ . ವಿವರಣೆ ಕೊಡಬೇಕಾಯಿತು. +ವಾರಿಜಾ ಒತ್ತಾಯಿಸಿದ್ದರಿಂದ ಅಂಚೆಗೂ +ನಿಲುಕದ ಅಜ್ಞಾತ ದೂರದಲ್ಲಿದ್ದ ವಾಗರ್ತಿಗೆ +ದತ್ತನೇ . ಹೊರಡಬೇಕಾಯಿತು. + + +ಸ್‌ ಓ, + + +ಜಿಲ್ಲೆಯ ದಟ್ಟವಾದ ಕಾಡಿನ ಮಧ್ಯೆ + + +ಸೀಳಿಕೊಂಡು. ಹೋಗುವ ಕರು ರಸ್ತೆಯಲ್ಲಿ +ಭರದಿಂದ ಓಡಿದ ಬಸ್ಸು “ವಾಗರ್ತಿಗೆ ಮೂರು +ಮೈಲಿ” ಎಂಬ ಬೋರ್ಡಿನ ಬಳಿ ಇಳಿಸಿ ಮುಂದೆ +ಹೋಯಿತು. ಇಳಿದ ಜಾಗದಲ್ಲಿ ಬೋರ್ಡ್‌ +ಕಾಣುತ್ತಿತ್ತೇ ವಿನಾ ಊರಿನ ಸುಳಿವು ಕಾಣಲಿಲ್ಲ. +ಕಾಣುವೃಕ್ಥೆ ಹಾಗೂ ಇರಲಿಲ್ಲ. ' ಕಾಡು ದಟ್ಟ += ವಾಗಿಸ್ತೆ ಮುಚ್ಚಿಕೊಂಡಿತ್ತು. ಆದರ ನಡುವೆ +ಹೆದರುತ್ತಾ ನುಸುಳಿಕೊಂಡು ಹೋದ. ಮುಂದೆ +ಮರೆಯಾದ ಸಣ್ಣ ದಾರಿ. ಎತ್ತಿನ ಗಾಡಿ ಸುಲಭ +ವಾಗಿ. ಹೋಗಬಹುದಿತ್ತು. ಜೀಪ್‌ ನುಗ್ಗ +ಬಹುದಾಗಿತ್ತು. ಕಾರು ಮುಂತಾದವು ಆ ದಾರಿಗೆ +ಯೋಗ್ಯವಲ್ಲ. + +ದತ್ತನಿಗೆ ಮೊದಲು ಬಂದ ಅನುಮಾನವೆಂದರೆ + + +ತಾನು ಈಗ ಹೋಗುತ್ತಿರುವ `ವಾಗರ್ತಿಯೂ +ತನಗೆ ಬೇಕಾದ ವಾಗರ್ತಿಯೂ ಒಂದೇನೋ + + +ಅಥವಾ ಬೇರೆಯೋ ಎಂದು. ಅದೇನು ಅಸಹಜ + + +ಜವಲ್ಲ. ಒಂದೇ ಹೆಸರಿನ ಊರುಗಳು ಎಷ್ಟಿಲ್ಲ? +ವಿಚಾರಿಸುವುದಕ್ಕೂ ಹತ್ತಿರದಲ್ಲಿ ಯಾರೂ ಇರ +ಲಿಲ್ಲ. ನಿರ್ಜನವಾದ ಈ ಕಾಡುದಾರಿಯಲ್ಲಿ ಸೂಟ್‌ +ಕೇಸ್‌ ಹೊತ್ತುಕೊಂಡು ಮೂರು ಮೈಲಿ ನಡೆಯು +ವಷ್ಟರಲ್ಲಿ ಹೆಣವಾಗಬಹುದೇನೋ +ಯೋಚಿಸುತ್ತಾ, ಕತ್ತಲಾಗುವುದರೊಳಗೆ ಊರ +ಸೇರಿಕೊಳ್ಳುವುದು ವಾಸಿಯೆಂದು ದತ್ತ ಹೊರಟ. +ಆಗಲೇ ಐದೂ ಮುಕ್ಕಾಲಾಗಿತ್ತು. ಸೂರ್ಯ +ನೆಲ್ಲೋ ದೂಠದ ಗುಡ್ಡದ ಹಿಂದೆ ಇಳಿದುಬಿಟ್ಟಿದ್ದ. +ಕತ್ತಲು ಬೇಗ ಆಗಿಬಿಡುತ್ತದಲ್ಲಾ ಎಂಬ +ಆತಂಕದಲ್ಲಿ ದತ್ತ ಬೇಗ ಬೇಗ ನಡೆಯತೊಡಗಿದ. +ನಡೆಯುತ್ತಾ ಸೂಟ್‌ಕೇಸ್‌ ಭಾರವಾಗಲಾ- +ರಂಭಿಸಿತು. ಬರುಬರುತ್ತಾ ಕಾಡು ದಟ್ಟವಾಗಿ, +ಕಪ್ಪು ಮೂತಿಯ ಕೋತಿಗಳು ಮರದಿಂದ ಮರಕೆ +ನೆಗೆಯುತ್ತಿರುವುದನ್ನು ನೋಡಿ ಎಂಥೆಂಥ ಕಾಡು + + +- ಪ್ರಾಣಿಗಳು ಇಲ್ಲಿವೆಯೋ ಎಂದು ಕಲ್ಪಿಸಿ +ಕೊಂಡು ಮನಸ್ಸು ಸ್ವಲ್ಪ. ಅಧೀರವಾಯಿತು.. + + +ತನ್ನಲ್ಲಿ ರಕ್ಷಣೆಗೆ ಯಾವ ರೀತಿಯ ಆಯು + + +ಧವೂ ಇರಲಿಲ್ಲ. ಇರುವುದೆಂದರೆ ಟಾರ್ಚ್‌ +ಒಂದೇ. ಆದರ ಬೆಳಕಿನಿಂದ ಸ್ವಲ್ಪ ಮಟ್ಟಿಗೆ +ಪ್ರಾಣಿಗಳನ್ನು ಬೆದರಿಸುವುದು ಸಾಧ್ಯವಾಗು + + +ತ್ತೇನೋ ಎಂದು ಧೈರ್ಯ ಮಾಡಿಕೊಂಡ. + + +ಬೇರೆ ಮಾರ್ಗವೇ + + +ಎಂದು. + + +ಸ್ವಲ್ಪ ಮುಂಚಿನ ಬಸ್‌ ಹಿಡಿಯಬೇಕಾಗಿತ್ತು. + + +ಬೆಂಗಳೂರಿನಿಂದ ಜಿಲ್ಲಾ ಕೇಂದ್ರಕ್ಕೆ ಮಧ್ಯಾಹ್ನ +ಎರಡು ಗಂಟೆಗೇ ಬಂದಿದ್ದ. ಊಟ ಮುಗಿಸಿ, + + +ಬಂದಾಗ ವಾಗರ್ತಿಗೆ ಹೋಗುವ +ಆಗಷ್ಟೇ ಹೋಗಿತ್ತೆಂದೂ ಮುಂದಿನ +ಬಸ್‌ ವಾಲ್ಕು ಗಂಟೆಗೆ ಇದೆಯೆಂದೂ ತಿಳಿಯಿತು. +ಇರಲಿಲ್ಲ. ಹೇಗೂ ಕತ್ತ +ಲಾಗುವುದರೊಳಗೆ ಊರು ತಲುಪಬಹುದು. +ಆ ಮೇಲೆ ನೋಡಿಕೊಳ್ಳೋಣ ಎಂದು ನಾಲ್ಕು +ಗಂಟೆಯ ಬಸ್ಸಿಗೇ ಹೊರಟಿದ್ದ. + +ಎರಡೂ ಕಡೆ ದಟ್ಟವಾದ ಕಾಡು ಇದು +ದರಿಂದ ಆರೂ ಕಾಲಿಗೇ ಕತ್ತಲು ಇಳಿಯ +ಲಾರಂಭಿಸಿತ್ತು. ಕೆಂಪು ಮಣ್ಣಿನ ರಸ್ತೆ ಕತ್ತ +ಲಲ್ಲಿ ಕಂದು. ಬಣ್ಣಕ್ಕೆ ತ���ರುಗುತ್ತಿತ್ತು. ಆಗಲೇ +ಅರ್ಥ ದೂರ ದಾಟಿ ಬಂದಿರಬಹುದು. ಎಲ್ಲೂ +ಮೈಲಿ-ಫರ್ಲಾಂಗ್‌ ಕಲ್ಲು ಎದುರಾಗಲಿಲ್ಲ. +ಸೂಟ್‌ಕೇಸ್‌ ಕೆಳಗಿಳಿಸಿ ಟಾರ್ಚ್‌ ತೆಗೆದು +ಕೊಂಡ. ಸೆಲ್ಲುಗಳನ್ನು ಸರಿಯಾಗಿ ಜೋಡಿಸಿ + + +ರ್ರ +ನಿಲಾಣಕ್ಕೆ +ಎ ರ + + +ಬಸ್‌ + + +_ಬೆಳಕು ಬಿಟ್ಟು ನೋಡಿ ಅನಿರೀಕ್ಷಿತವಾಗಿ ಗೆಳೆ + + +ಯನೊಬ್ಬ ಸಿಕ್ಕ ಹಾಗೆ ಸಂತೋಷಪಟ್ಟ. +' ಕಾಡಿನಲ್ಲಿ ನಿಶಾಚರ ಪ್ರಾಣಿಗಳ ಚಟುವಟಿಕೆ +ಆರಂಭವಾದಂತಿತ್ತು. ಬಾವಲಿಗಳು ಬಿಡಿಬಿಡಿ +ಯಾಗೆ ಮತ್ತು ಸಣ್ಣ ಸಣ್ಣ ಗುಂಪುಗಳಲ್ಲಿ +ಆ ಕಡೆಯಿಂದ ಈಕಡೆಗೆ ಹಾರುತ್ತಾ ರಸ್ತೆಯಲ್ಲಿ +ಕಪ್ಪು ಹಾರಿಸುತ್ತಿದ್ದವು. ಒಳಗೆಲ್ಲಿಂದಲೋ +ಗುರುತಿಸಲಾಗದ ಕೂಗುಗಳು ಇದ್ದಕ್ಕಿದ್ದಂತೆಯೇ +ಹೊರಟು ಥಟ್ಟನೆ ಸುಮ್ಮನಾಗುತ್ತಿದ್ದವು. +ಸ್ವಲ್ಪ ದೂರ ಮುಂದೆ ಹೋದ ಮೇಲೆ ಕಾಡಿನ, +ನಡುವೆ: ದೊಡ್ಡ ಹಸಿರ ಬಯಲು ಕಾಣಿಸಿ +ಕಣ್ಣು ನೋಡುವಷ್ಟು ದೂರ ಬತ್ತದ ಗದ್ದೆಗಳು +ತೆರೆತೆರೆಯಾಗಿ ಹಸಿರು ಉರುಳಿದವು. ಜನವಸತಿಗೆ +ಹತ್ತಿರವಾಗುತ್ತಿದ್ದೇನೆ ಎಂದು ದತ್ತನಿಗೆ ಧೈರ್ಯ +ಬಂತು. : ಆಗಲೇ ಬೆನ್ನು ನೋಯುತ್ತಿತ್ತು. +ಯಾರಾದರೂ ಕಣ್ಣಿ ಗೆ ಬಿದ್ದರೆ ಹೊರಿಸಿ ಭಾರ +ದಿಂದ ಪಾರಾಗಬಹುದೆಂದು ನೋಡಿದ. + +ಗದ್ದೆ ಕಳೆದು ಮತ್ತೆ ಕಾಡು ಪ್ರಾ )ರಂಭವಾ +ದಾಗ ಏರು ದಾರಿಯಲ್ಲಿ ಕತ್ತಲು ಒಮ್ಮೆಲೇ +ಏರಿದಂತಾಯಿತು. ಬೆಳಕು ಬಿಟ್ಟ. ಕಾಡಿನ + + +೫೨ ಕಸೂರಿ, ವಿಶೇಷ ಸಂಚಿಕೆ, ನವಂಬರ್‌ ೧೮೭೮ + + +ಕತ್ತಲು ಹೆಚ್ಚಾದಂತಾಯಿತು. ದಾರಿ ತಪ್ಪಿದ್ದೇ +ನೇನೋ ಎಂದು ಅನುಮಾನ ಪ್ರಾರಂಭವಾ + + +ಬಸ ದು ಯಾ ಹ ರ ಗ್‌ +ಯಿತು. ರಸ್ತ, ಉದ್ದಕ್ಕೂ ಎಲ್ಲೂ ಕವಲೂಡು + + +ದಿರಲಿಲ. ಆದ ರಿಂದ : ದಾರಿ ತಪ್ಪಿರಲಾರದು. +೨ ಗಾ [ತೆ +ಪಿ + + +— ಎವಿ ೨ ಪಿ — ಎವಿ +ಅದೇ ಧೈರ್ಯದ ಮೇಲೆ ಬೇಗ ಬೀಗ ಹೆಜ್ಜೆ +ದರ್‌ +೨ ೨ — — +ದೂರಿ + + +ಚ್‌ ಇವೆ ಕಾಳ ಇಲೆ ಲಿ +ಮತ್ತೆ ಸ್ಪಲ್ಪ ದೂರ ಹೋದ ಮೇಲ +ಗೊ + + +ದಲ್ಲಿ ಮಸಕು ಮಸಕಾಗಿ ದೀಪಗಳು - ಕಾಣಸಿ + + +ಹ ವ 2. ಹೆಳಿ + +ದವು. ರಸ್ತೆಯ ಒಂದು ಪಕ್ಕದಲ್ಲಿ ಕೆರೆ, ಅದಕ್ಕೆ +ko ೧೨ ರ + +ಕಾ «ನ್‌ +ಹೊಂದಿಕೊಂಡೇ ಅಡಕೆಯ ತೋಟಗಳು + +ಇನೊಂದು ಪಕ್ಷದಲಿ ಯಥಾಪ್ರಕಾರ ಗ +ಇನ್ನೊಂದು ಪಕ್ಕದಲ್ಲಿ ಯಥಾಪ್ರಕಾರ ಗದ್ದೆ + +ವ ಷಡ ಬಿ ಕಾಣುತ ದವ ನ + +ಗಳು. ಕತ್ತಲಿನಲ್ಲೂ ಕಾಣುತ್ತಿದ್ದವು. ಮುಂದೆ +ಎ ಗಾ ಗ +ಹೋಗುತ್ತಿದ್ದಂತೆಯೇ ಮರಗಿಡಗಳ ನಡುವೆ + + +ಕತ್ತಲಲ್ಲಿ ಮೈ ಮರೆವೂಡಿಕೊಂಡ ಮನೆಗಳೂ, +ಅಲ್ಲಲ್ಲಿ ಮಿನುಗುವ ದೀಪಗಳೂ ಕಾಣಿಸಿದವು. +ಗಂಟೆ ಏಳಾಗಿತ್ತು. ಮೈ +ಗಿತ್ತು. ಬೇಗ ಹೋಗಿ ಒಂದು ನೆಲೆ ಸೇರ +ಬೇಕು ಎಂದು ದತ್ತ ಮುಂದೆ ಹೋಗು +ಹಾಗೇ ಮನೆಯ ಜಗಲಿಯಿಂದ + + +ಯೊಂದು ಪ್ರತಿಭಟನೆಯ ಕೂಗು ಹಾಕತೊಡಗಿ +ಹಿಂದೆಯೇ ಮನೆಯೊಳಗಿಂದ ಯಾರೋ ಹೂರ +ಬಂದದ್ದು ಕಂಡಿತು. ನಾಯಿ ಮುಂದೆ ಬರಲು +ಧೈರ್ಯ ಸಾಲದೆ ಟಾರ್ಚಿನ ಅಪರಿಚಿತ ಬೆಳಕಿನಲ್ಲಿ +ಬಡಕಲು ಮೈಗೆ ಮೀರಿದ ಪ್ರತಾಪದಲ್ಲಿ +ಬೊಗಳುತ್ತಿತ್ತು. “ತ್ತು.ತ್ಮು ಹುಲ್ಕಾ ಹಡ್ಬೇಗೆ +ಹುಟ್ಟಿದ್ದೇ” ಎನ್ನುತ್ತಾ ತುಂಡು ��ಂಚೆಯ +ಆಸಾಮಿಯೊಬ್ಬ ಮುಂದೆ ಬಂದು "ಯಾವೂ +ರಾತು?' ಎಂದ. +"ಹೌದಲ್ಲಾ ನಿಮ್ದು ಯಾವೂರಾತು?' + + +ಈಗ ಪ್ರಶ್ನೆ ಅರ್ಥಮಾಡಿಕೊಂಡು, "ನಂದು +ಬೆಂಗಳೂರು. ಇಲ್ಲಿ ಹೋಟ್ಲು ಏನಾದ್ರೂ ಇದೆ +ಯಾ?” ಎಂದು ಕೇಳಿದ. | + +“ಸಣ್ಣಯ್ಯನ ಟೀ ಅಂಗ್ಲಿ ಇರ್ಪು ರಾಯ್ರೆ. +ಹಿಂಗೇ ನೇರ ಹೋಗಿ ಅಲ್ಲಿ ಹಲಸಿನ ಮರಕಾಂ +ಬುದಿಲ್ಲೋ ಅಲ್ಲೇ ಇರ್ಪು ಕಾಣಿ' ಎಂದ ಆತ. + +ದತ್ತ ಆತನಿಗೆ ನಮಸ್ಕಾರ ಹೇಳಿ ಹಲಸಿನ +ಮರ ಎಲ್ಲಿ ಕಾಣುತ್ತೆ ಎಂದು ನೆಟ್ಟಗೆ ಹೋದ. + + +ನಾಯಿ ಮತ್ತು ಪೌರುಷ ಪ್ರದರ್ಶನ ಮಾಡಿ ಬೈಸಿ + + +ಕೊಂಡಿತು. ದತ್ತನ ಬೆನ್ನ. ಹಿಂದೆ ರಸ್ತೆಯ ಒಂದೇ +ಕಡೆ ಮನೆಗಳು. ಎದುರಿಗೆ ಸ್ವಲ್ಪ ತಗ್ಗಿನಲ್ಲಿ ಎತ್ತರ... +ಕ್ಕ ಎದೆ ಎತ್ತಿ ನಿಂತ ತೋಟ. ಕತ್ತಲಲ್ಲಿ ಒಂದೇ +ಸಮನೆ ಕಾಡೇ ಹಾಡುತ್ತಿದ್ದಂತೆ ಕೇಳುವ ಜಿಯ್‌ +ನಾದ. ಅರೆಬರೆ ಕತ್ತಲೆ ಬೆಳಕು. ಯಾವುದೋ + +ಲೋಕಕ್ಕೆ ಸೇರಿದವರಂತೆ ಕಾಣುವ "ಹೆಣ್ಣು + + +ವನಿ +ಬೀರ + + +ಗಂಡುಗಳು. ಸ್ನಲ್ಪ ವಿಚಿತ್ರವಾಗಿ ಕಾಣುವ ಮನೆ +ಜಸು ) + +ಗಳು. ತಾನು ಇದ್ದಕ್ಕಿದಂತೆ ಎಲ್ಲಿಗೆ ಬಂದೆ + +ಎಂದು ದತ್ತನಿಗೆ ಅಚ್ಚೆ ರಿಯಾಗತೊಡಗಿತು. + + +ಪ್ರಾಯಶಃ ಪ್ರೊಫೆಸರರೂ ಇಲ್ಲೆ ಎಲ್ಲೋ ತಂಗಿರ +ಬೇಕು. ಅಥವಾ ಹತ್ತಿರ ಯಾವುದಾದರೂ ದೊಡ್ಡ +ಪಟ್ಟಣದಲ್ಲಿ ಉಳಿದುಕೊಂಡು ಇಲ್ಲಿಗೆ ಬಂದು + + +ಹೋಗಿ ಮಾಡುತ್ತಿರಬೇಕು. ಇಲ್ಲದಿದ್ದರೆ ಈ +ಕೊಂಪೆಯಲ್ಲಿ ಏನು ಸಿಕ್ಕೀತು ಎಂದುಕೊಂಡ. + + +ಆದರೆ. ಇಲ್ಲೂ ಜನ ಇದಾರಲ್ಲ. ಪ್ರಕೃತಿಯೂ +ದ ಸಾ ಟ್‌ ಂಿ ಲ +ಸಮೃದ್ಧವಾಗಿದ್ವಂತಿದೆ. ಏನೋ .ಅಂತೊ ಬೆಳ + + +ಲ'ಎ +ಗಾಗಲಿ ನೋಡೋಣ ಎಂದು ಅಂದುಕೊಳ್ಳುತ್ತಲೇ +ನಾಯಿಗಳ ಬೊಗಳುವಿಕೆಯಲ್ಲಿ ಸುತ್ತುವರಿದು, + + +ಟಾರ್ಚಿನ ಬೆಳತಿನಲ್ಲಿ ಹೆದರಿಸುತ್ತಾ ಹೇಗೋ ಸಣ್ಣ- +ಯ್ಯನ ಟೀ ಅಂಗಡಿಯ ಮುಂದೆ ಬಂದೇಬಿಟ್ಟ. +ನಾಯಿಗಳ ಸದ್ದಿನಲ್ಲಿ ಅವೃತನಾಗಿ ಇವನು +ಬರುತ್ತಲೇ ಬೆಂಚಿನ ಮೇಲೆ ಕೂತಿದ್ದ ಮೂರು +ನಾಲ್ಕು ಜನ ಯಾರೋ ಹೊಸಬ ಬಂದವನೆಂದು +ತಿರುಗಿದರು. ತಂತಿಯಲ್ಲಿ ತೂಗಿಬಿಟ್ಟಿದ್ದ ಲಾಟೀನಿನ +ಬೆಳಕಿನಲ್ಲಿ ಕುರುಚಲು ಗಡ್ಡ, ತಲೆಗೆ ಸುತ್ತಿದ ಕೊಳೆ +ಟವೆಲ್‌, ಅಡಿಕೆ ಕರೆಯ ಜಂಪರ್‌, ಸೊಂಟಕ್ಕೆ ಎತ್ತಿ +ಕಟ್ಟಿದ ಪಂಚೆ, ಪೀಚಲು ದೇಹದ ಮಂದಿ ಕಾಣಿಸಿ +ಯಾವ ಸಿನಿಮಾದಲ್ಲಿ ಇವತನ್ನು ನೋಡಿದ್ದೆ ಅಂದು +ಕೊಂಡು. “ಅಚುರ್‌' ಅಥವಾ «ನಿಶಾಂತ' ಇರ +ಬಹುದೇ ಅಂದುಕೊಳ್ಳುತ್ತಾ ದತ್ತ ಮೆಲ್ಲನೆ ಮೆಟ್ಟಿ- +ಲು ಏರಿದ. ಮುಖಗಳ ಒಳಗೆ ತಿರುಗಿದವು. +ಪ್ರಾಯಶಃ ಸಣ್ಣಯ್ಯ ಅಡಕೆಲೆ ದವಡೆಗೆ ಒತ್ತರಿ +ಸುತ್ತಾ ಮುಂದೆ ಬಂದು ಒಂದು ಅರ್ಥವಾಗದ +ಉಚ್ಚಾರದಲ್ಲಿ ಒಂದು ಪ್ರಶ್ನೆ ಕೇಳಿದ. ಕೇಳುವಾಗ +ಹೊರಳಿದ ಅವನ ಕಣ್ಣುಗುಡ್ಡೆಗಳು, ಬೆಂಚಿನ +ಮೇಲೆ ಕೂತವರಿಗೆ ಏನೋ ಅವ್ಯಕ್ತ ಸಂವಹನೆ +ಯಲ್ಲಿ ತೊಡಗಿವೆಯೇನೋ ಅನ್ನಿಸಿ ಅದನ್ನು ಲೆಕ್ಕಿ +ಸದೆ, "ಇಲ್ಲಿ ರಾತ್ರಿ ಇರಲು ಸ್ಥಳ ಇದೆಯಾ?” ಎಂದ. + + +ಇಲ್ಲಿ ಸಲ್ಲದವರು ೫೩ + + +ಸಣ್ಣಯ್ಯ ಜಗಲಿಗೆ ಬಂದು, ಚರಂಡಿಗೆ ರಸ +ತುಪ್ಪಿ ಕೇಳಿದ, "ಯಾವೂರಾತು?' + +ಮೊದಲು ಕೇಳಿದ ಪ್ರಶ್ನೆ ಇದೇ ಇರಬೇಕೆಂದು +ಕೊಂಡು, “ನನ್ನದು ಬೆಂಗಳೂರು. ಕೊನೇ ಬಸ್ಸಿ +ನಲ್ಲಿ ಇಲ್ಲಿಗೆ ಬಂದೆ. ರಾತ್ರಿ ಇಲ್ಲೇ ಇರಬೇಕು. +ಜಾರೋದಕ್ಕೆ ಜಾಗಾ ಉಂಟಾ?” ಎಂದ. + +ಸಣ್ಣಯ್ಯ ಸಂಜ್ಞೆಯಿಂದ ಅವನನ್ನು ಒಳಗೆ ಕರೆ +ಯುತ್ತಾ ಒಂದು ಹಳೆಯ ಕಾಲದ ಮರದ ಪೆಠಾ +ರಿಯ ಮೇಲೆ ಕೂಡಿಸಿ, "ತಾವು ಬಂದದ್ದು?' +ಅಂದ. + +ಅದು ಒಂದು ಯಕ್ಷಗಾನದ ಮಾತಿನಂತೆ ಕೇಳಿ. +ತನ್ನ ಪ್ರಶ್ನೆಗೆ ಇನ್ನೂ ಆತ ಉತ್ತರ ಕೊಟ್ಟಿಲ್ಲ +ಎಂಬುದನ್ನು ಗಮನಿಸಿ, ಯಾಕೋ ಈತ ನಿಗೂಢ +ವಾಗುತ್ತಿದಾನೆ ಎಂದು ಅನುಮಾನಿಸುತ್ತ +ಮೊದಲು ಸೂಟ್‌ಕೇಸ್‌ ನೆಲಕ್ಕಿಳಿಸಿ, ನಿರಿನಿಟೆಲೆ +ನ್ನುವ ಮೂಳೆಗಳಿಗೆ ಸ್ವಲ್ಪ ವಿಶ್ರಾಂತಿ " ಕೊಡಲು +ಪೆಠಾರಿಯ ಮೇಲೆ ಮೈ ಊರುತ್ತಾ, "ಮೊದಲು +ಒಂದು ಕಾಫಿ ಕೊಡಿ' ಎಂದ. + +ಸಣ್ಣಯ್ಯ ಮರು ಮಾತಾಡದೆ ಉರಿಯುತ್ತಿದ್ದ + +ಲೆಯ ಕಡೆ ತಿರುಗಿದ, + +ದತ್ತ ಕೂತಲ್ಲಿಂದಲೇ ಎರಡೂ ಕೈಗಳನ್ನು ಹಿಂ +ದಕ್ಕೆ ಊರಿ ಒಂದು ಸಲ ಸುತ್ತ ದೃಷ್ಟಿ ಹರಿಸಿದ. +ಆಗಲೇ ಅವನಿಗೆ ಗೊತ್ತಾದದ್ದು ಎರಡು ಕಣ್ಣು +ಗಳು ತನ್ನ ಮೇಲೆ ನೆಟ್ಟಿವೆ ಎಂದು. ಒಳೆಗಡೆ ತೆರೆದು +ಕೊಳ್ಳುವ ಬಾಗಿಲಿನಾಚೆ ಕಂಬದ ಮರೆಯಲ್ಲಿ ಇಣು +ಕುತ್ತಿದ ಮುಖದ ಮೇಲೆ ಸಣ್ಣ ದೀಪವೊಂದರ +ಮಬ್ಬು ಬೆಳಕು ಬಿದ್ದು ಅಷ್ಟರಲ್ಲಿ ಕಣ್ಣು ಹೊಳೆ +ದದ್ದು ಕಂಡು ಸ್ವಲ್ಪ ಕುತೂಹಲದಿಂದ ಕತ್ತು ಚಾಚಿ +ದಾಗ ಕಂಬ ಕದಲಿ ಹಿಂದಿದ್ದ ಹುಡುಗಿ ಒಳಗೆ ಇನ್ನೆ +ತ್ತಲೋ ನಡೆದು ಮರೆಯಾದಳು. ದತ್ತ ಅಂಗಡಿ + + +ನೋಡಿದ. ಮಸಿ ಬಡಿದಕೊಂಡ ಗೋಡೆ ಜಂತೆಗಳ ' + + +ಆ ಸಣ್ಣ ಅಂಕಣದಲ್ಲಿ ಗಿಟಿ ಗಿಟಿ ಅಲ್ಲಾಡುವ ಮೇ +ಜೊಂದು, ಪಕ್ಕದಲ್ಲಿ ಎತ್ತರಕ್ಕೆ ಛಡಿ ಹಾಕಿ ಮಾಡಿ +ಕೊಂಡ ಒಲೆ, ಆ ಕಡೆ ಗೋಡೆಗೊರಗಿನಿಂತ ಮುರು +ಕಲು ಗಾಜಿನ ಬೀರು, ಪಕ್ಕದಲ್ಲಿ ಒಂದು ಹಿತ್ತಾ +ಳೆಯ ದೊಡ್ಡ ತಪ್ಪಲೆ, ಮೂಲೆಯಲ್ಲೊಂದು ತೈ +ಬಚ್ಚೆಲು ಕಾಣಿಸಿದವು. ಸಣ್ಣಯ್ಯ ಒಲೆಯ +ಬಳಿ ಬಗ್ಗಿ ಕಾಫಿ ಮಾಡುತ್ತಿದ್ದ ಅವನ + + +ಹಿಂಭಾಗದ ತುಂಡು ಪಂಚೆಯ ಮಿಟ +ಕೊಳೆ ವಿಕಾರವಾಗಿ ಕಾಣುತ್ತಿತ್ತು. ಅದನ್ನು +ಹೆಚ್ಚಿ ಸಿ ತೋರಿಸಿದ ಮಬ್ಬು ಲಾಟೀನು + + +ಬೆಳಕಿಗೆ ಕೃತಜ್ಞತೆ ಹಾಕುತ್ತಾ ಅವನು ಕೊಟ್ಟ +ಸಿ ಬಿಸಿ ಕಾಫಿಯ ಗಳಾಸವನ್ನು ದತ್ತ ಕೈಗಿಸಿದು +ಕೊಂಡ. + +ಕಾಫಿ ಚೆನ್ನಾಗಿರಲಿಲ್ಲ. ಆದರೆ ಬಿಸಿಯಾಗಿತ್ತು. +ಏನೋ ಅಂತೂ ಬಿಸಿ ಬಿಸಿ ಗಂಟಲೊಳಗೆ ಇಳಿದ +ಮೇಲೆ ದೇಹಕ್ಕೆ ಸ್ವಲ್ಪ ಸಮಾಧಾನವೆನ್ನಿಸಿ, ಈಗ +ನನ್ನ ಕರಣಗಳು ಸಾಕಷ್ಟು ಜಾಗ್ರತವಾಗಿವೆ ಎಂದು +ಭಾವಿಸುತ್ತಾ ದತ್ತ ಸಣ್ಣಯ್ಯನೊಡನೆ ಮಾತಿಗೆ +ಇಳಿದ. + +“ನಿಮ್ಮ ಹೆಸರು ಸಣ್ಣಯ್ಯಾನಾ?' + +“ಅಲ್ಲ, ಅದು: ನಮ್ಮ ಯಜಮಾನ್ರ ಹೆಸರು. +ನಾನು ವೆಂತೆ. ವೆಂಕಭಟ್ಟ' ಎಂದು ಹೇಳುವಾಗ +ಅವನು ಏಕೋ ನಾಚಿ ತನ್ನ ಪಾಚಿ ಹಲ್ಲುಗಳನ್ನು +ಪ್ರದರ್ಶಿಸಿದ. ಅವನ ಶುಚಿತ್ವದ ಬಗೆಗೆ ಒಳಗೆ ಬರು + + +ತ್ತಲೇ ಭರವಸೆ ಕಳೆದುಕೊಂಡಿದ್ದ ದತ್ತ ಅದನ್ನು +ಅಷ್ಟು ಲಕ್ಷಿಸದೆ, +"ಹಾಗಾದ್ರೆ ಸಣ್ಣಯ್ಕನವರು?' ಎಂದ. + + +y +ಣಿ +ಆಪಿ ಬ್ಲ, ೧೨. 9 +ನಿಮ್ಗೆ ಅವರನ್ನೇ ಕಾಣಬೇಕಿತ್ತೆ? ��ಿಂಗೆ ಬನ್ನಿ +ಎಂದು + + +ವೆಂಕಭಟ್ಟ ಅವನನ್ನು ಕರೆದುಕೊಂಡು +ಹೊರಟ. + + +ಸೂಟ್‌ ಕೇಸ್‌ ಅಲ್ಲೇ ಬಿಡಲೋ ಬೇಡವೋ ಅನು +ಮಾನಿಸುತ್ತಾ, ಟಾರ್ಚ್‌ ಮಾತ್ರ ತೆಗೆದುಕೊಂಡು +ವೆಂಕಭಟ್ಟನನ್ನು ದತ್ತ ತಡವರಿಸುತ್ತಾ ಹೆಜ್ಜೆ ಹಾಕ +ತೊಡಗಿದ. ಅವನ ಟಾರ್ಚಿನ ಜ್ವಲಂತ ಬೆಳಕಿನಲ್ಲಿ +ಗೋಡೆಬದಿ ಪೇರಿಸಿಟ್ಟ ವಸ್ತುಗಳು ನಾಚಿಕೊಂಡು +ಬೆತ್ತಲಾಗತೊಡಗಿದವು. ತನ್ನನ್ನು ಸುತ್ತಿಕೊಂಡು +ಎಲ್ಲಿಗೆ ಹೋಗುತ್ತಿದ್ದಾನೆ ಈತ ಎಂದು ಅನುಮಾ +ನಿಸುತ್ತಾ, ಪ್ರಾಯಶಃ ಆ ಹುಡುಗಿ ಹುದುಗಿರ +ಬಹುದಾದ ಯಾವುದೋ ಪಾತಾಳಕ್ಕೆ ಕರೆದುಕೊಂ +ಡು ಹೋಗುತ್ತಿರೆಬಹುದು ಎನ್ನಿಸಿ ಅವಳು ಬಲೆ +ಯಲ್ಲಿ ಸಿಕ್ಕ ರಾಜಕುಮಾರಿ, ತಾನು ಬಿಡಿಸಲು ಬಂದ +ರಾಜಕುಮಾರ ಎನ್ನಿಸಿ, ಪರವಾಗಿಲ್ಲ ಕೆಟ್ಟ ಕಾಫಿ +ಕೂಡ ಕಲ್ಪನೆಗೆ ಇಷ್ಟು ಚಾಲನೆ ಕೊಡಬಲ್ಲುದೆ? +ಎಂದು ಆಶ್ಚರ್ಯಪಟ್ಟ. + +ಎಷ್ಟೋ ಕತ್ತಲೆ ಅಂಗಳಗಳನ್ನು ದಾಟಿ ಕೊನೆಗೆ + + + + + + + +ಹ್ಮಾಂಡ್‌ ಲೂಮ್‌ ಹೌಸ್‌ + + +ಕರ್ನಾಟಕ ಹ್ಯಾಂಡ್‌ ಲೂಮ್‌ ಡೆವಲಪ್‌ ಮೆಂಟ್‌ + +ಉರ್ಪೊರೇಷನ್‌ ಲಿಮಿಟಿಡ್‌ನ ಒಂದು ಅಂಗ + +ಸಲ್ಲ ಜ್‌ RR ಜ್‌ ಬ (ಕರ್ನಾಟಕ ಸರ್ಕಾರದ ಒಂದು ಉದ್ಯಮ + +Showrooms at: ಓ G. Road, Mission Road and Jayanagar Shopping Complex, +Bangalore and all over Karnataka. + + +ಇ + + +ಇಲ್ಲಿ ಸಲ್ಲದವರು ೫೫ + + +ಒಂದು ಕೋಣೆ ನುಗ್ಗಿದಾಗ ಇದ್ದಕ್ಕಿದ್ದಂತೆಯೇ +ಅವಳು ಎದುರಿಗೆ ಕಂಡಳು. ಟಾರ್ಚನ್ನು ಎತ್ತರಿಸಿ +ಹಿಡಿದಿದ್ದರಿಂದ ಬೆಳಕೆಲ್ಲಾ ಅವಳ ಮೇಲೆ ಬಿದ್ದು ತಾನು +ಹಿಂದೆ ಅಂದುಕೊಂಡಂತೆ ಅವಳು ಹುಡುಗಿಯಲ್ಲ +ಮೂವತ್ತರ ಅಂಚಿನಲ್ಲಿರುವ ಪ್ರೌಢೆ ಅನ್ನಿಸಿತು. +ಉಜ್ವಲ ಬೆಳಕು ಒಮ್ಮೆಲೇ ಬಿದ್ದು ಅವಳು ಕಣ್ಣು +ಗೊಳಿಸಿ ಇದ್ದಲ್ಲಿ ಮುದುರಿಕೊಳ್ಳುವಾಗ ವೆಂಕ +ಭಟ್ಟ, "ಮಲಗಿದಾರಾ'? ಎಂದ. +ಆಗ ದತ್ತನ ಗಮನ ಆ ಕೋಣೆಯ ಇತರ ವಸ್ತು +ಗಳ ಮೇಲೆ ಬಿತ್ತು. ಒಂದು ಪಾರ್ಶ್ವದಲ್ಲಿ ಇದ್ದ +ದೊಡ್ಡ ಮಂಚದ ಮೇಲೆ ಕಂಬಳಿ ಹೊದ್ದ ಆಕಾರ +ವೊಂದು ಮಲಗಿತ್ತು. ತಲೆಗೆ ಬಟ್ಟೆ ಸುತ್ತಿದ್ದರಿಂದ +ತಲೆ.ಆ ಕಡೆ ಇದೆ ಎಂದು ಗೊತ್ತಾಯಿತು. ಆಕೆ +ಮಂಚದ ಕಡೆಗೆ ಕಣ್ಣು ಮಾಡಿದಳು. + + +“ಯಜಮಾನ್ರೆ, ನಿಮ್ಮನ್ನು ಹುಡಿಕ್ಕೊಂಡು +ಯಾರೋ ಬಂದಿದಾರೆ ನೋಡಿ ಬೆಂಗಳೂರಿನಿಂದ +ಎಂದ ವೆಂಕಭಟ್ಟ. + + +ಮಂಚದ ಮೇಲೆ ಮಲಗಿದ್ದ ಆಕಾರದಲ್ಲಿ ಚಲನೆ +ತೊದಗಿ, ಕಪ್ಪು ಕಂಬಳಿ ಹಿಂದೆ ಸರಿಯುತ್ತಾ ಬತ್ತಿದ +*ಮುದುಕನೊಬ್ಬ ಮೆಲ್ಲನೆ ಮೇಲೇಳುವಾಗ ದತ್ತನಿಗೆ +ಮೊದಲ ಬಾರಿಗೆ ಎಂಬಂತೆ ಆತನನ್ನುನಿಜವಾಗಿಯೂ +ನಾನು ಹುಡುಕಿಕೊಂಡು ಬಂದೆನೇ ಎಂಬ ಅನು +ಮಾನ ಶುರುವಾಯಿತು. ಏನು ಹೇಳಬೇಕು ಎಂದು +ಒಂದು ನಿಮಿಷದಲ್ಲಿ ಯೋಚಿಸಿ, ಟಾರ್ಚ ಆರಿಸಿ, +ಮೂಲೆಯಲ್ಲಿದ್ದ ಸಣ್ಣ ದೀಪದ ಮಬ್ಬು ಬೆಳಕಿಗೆ +ಕಣ್ಣು ಹೊಂದಿಸಿಕೊಳ್ಳುತ್ತಾ, 'ನಮಸ್ಕಾರ' ಎಂದು +ಮಂಚದ ಪಕ್ಕದ ಕುರ್ಚಿಯ ಕಡೆಗೆ ಕೈ ತೋರಿಸಿ +ಮುದುಕ ಕೊಡಲು ಸೂಚಿಸಿದಾಗ ಕೂತ. ಶ್ಲೇಷ್ಮ +ಬೆರೆತ ಕೀರಲು ಕಂಠದಲ್ಲಿ ಸಣ್ಣಯ್ಯ ಏನು ಪ್ರಶ್ನಿಸಿದ. + +“ಇಲ್ಲಿನ ಬೆಟ್ಟದ ಗವಿ ನೋಡಲು ಬಂದಿದೀನಿ. +���ವತ್ತು ರಾತ್ರಿ ಇಲ್ಲೇ ಇರಲು ಅವಕಾಶ ಮಾಡಿ +ಹಿಂಡಬೇಕು” ಎಂದ ದತ್ತ. +.. ಅವನ ಮಾತು ಸಣ್ಣ ಯ್ಯನಲ್ಲಿ ಏನೋ ಭಯ +ಹುಟಿ ಸಿತು. ಮಂಚದ ಪಕ್ಕದಲ್ಲಿ ನಿಂತಿದ್ದ ಆಕೆಯ +ಬಳಿ ಮುಖ ಇನ್ನಷ್ಟು ಬಿಳಿಚಿಕೊಂಡಿತು. ವೆಂಕೆಭಟ್ಟ +ಕೂಡ ಏನೋ ಊಹಿಸಿಕೊಂಡದ್ದು ಸತ್ಯವಾಯಿತು +ಎಂಬ ಹಾಗೆ ಅರ್ಧ ಸಮಾಧಾನ ಅರ್ಧ ಭಯ +ದಲ್ಲಿ ನಿಂತ. + + +ಮತ್ತೆ ಮುದುಕ ಕೀರಲು ಕಂಠದಲ್ಲಿ ಮಾತಾ +ಡಿದ. ಆ ಮಾತು ನನ್ನ ಹೊರತು ಉಳಿದ ಇಬ್ಬರಿಗೆ +ಅರ್ಥವಾಗದಂತೆ ದತ್ತನಿಗೆ ಅನ್ನಿಸಿತು. ಆಕೆ ಮೆಲ್ಲನೆ +ಅಲ್ಲಿಂದ ಸರಿದು ಹೋದವಳು ಎರಡು ನಿಮಿಷದಲ್ಲಿ +ಒಂದು ಸಣ್ಣ ದೀಪ ಹಿಡಿದುಕೊಂಡು ಬಂದಳು. +ಅವಳು ಮುಂದೆ. ವೆಂಕಭಟ ಹಿಂದೆ, ಅವತಿಬ್ಬರ +ಹಿಂದೆ ದತ್ತ-ಹೀಗೆ ಸಾಗಿ ಒಂದು ಕೋಣೆ ತಲುಪಿ +ದರು. ಅಲ್ಲಿ ಒಂದು ಮಂಚದ ಮೇಲೆ ಚಾಪೆ ಹಾಸಿ +ತ್ತು. ಎತ್ತರದಲ್ಲಿ ಒಂದು ಕಿಟಕಿ ಇತ್ತು. ಒಳಗೆ +ಹೋಗುತ್ತಿದ್ದಂತೆಯೇ. ಜೈಲಿನ ಕೋಣೆಯೊಂದ +ರೊಳಗೆ ಪ್ರವೇಶ ಮಾಡಿದ ಹಾಗೆ ದತ್ತನಿಗೆ ಅನ್ನಿಸ +ತೊಡಗಿತು. ದೀಪವನ್ನು ಗೋಡೆಯ ಗೂಡೊಂ +ದರಲ್ಲಿ ಇಟ್ಟು ಆಕೆ ಎರಡು ಕಂಬಳಿ ತಂದು ಮಂಚದ +ಮೇಲೆ ಹಾಸಿದಳು. ವೆಂಕಭಟ್ಟ ಸೂಟ್‌ ಕೇಸ್‌ +ತಂದಿಟ್ಟ. ಒಂದು ತಂಬಿಗೆಯಲ್ಲಿ ನೀರು, ಲೋಟ +ಬಂತು. + +ಆ ಕೋಣೆಯನ್ನು ಪ್ರವೇಶಿಸುತ್ತಿದ್ದ ಹಾಗೇ +ಅದು ಯಾವುದೋ ಒಂದು ಅವ್ಯಕ್ತ ಅನುಭವ +ವನ್ನು ಹಿಡಿಯಲು ಪ್ರಯತ್ನಿಸುವವನಂತೆ ದತ್ತ +ಕೋಣೆಯೊಳಗೆ ಅತ್ತ ಇತ್ತ ಹೆಜ್ಜೆ ಹಾಕಿದ. ತನಗೆ +ತೀರಾ ಪರಿಚಿತವಾದದ್ದು ಏನೋ ಇಲ್ಲಿದೆ ಅನ್ನಿಸ +ತೊಡಗಿತು. + +“ಸ್ವಲ್ಪ ಸುಧಾರಿಸಿಕೊಳ್ಳಿ. ಅಡಿಗೆ ಆದ ಕೂಡ್ಲೆ +ಎಬ್ಬಿಸ್ತೀನಿ” ಎಂದು ವೆಂಕಭಟ್ಟನೂ ಹೋದ. +ಹೋಗುತ್ತಾ ಸೀತಾ ಅಂತ ಏನೋ ಆಕೆಗೆ ಹೇಳಿದ್ದ +ರಿಂದ ಅವಳ ಹೆಸರು ಸೀತಾ ಅಂತ ಗೊತ್ತಾಯಿತು. + +ದತ್ತ ಮಂಚದಮೇಲೆ ಕಾಲು ಚಾಚಿ ಕೂತು +ಒಂದು ಸಿಗರೇಟು ಹಚ್ಚಿದ. ನಾಲ್ಕೈದು ಸಲ ಭುಸ +ಭುಸ ಹೊಗೆ ಬಿಟ್ಟು ಕೋಣೆಯಲ್ಲೆಲ್ಲಾ ಹೊಗೆ +ತುಂಬಿದ ಮೇಲೆ, ಅದರ ವಾಸನೆ ಹಿಂದಿನ ವಾಸನೆ +ಯೊಡನೆ ಸೇರಿಕೊಂಡು ಏನೋ ಹತ್ತಿರ ಹತ್ತಿರ +ಬಂದಂತಾಯಿತು. ಹೌದಲ್ಲಾ ಇದು ಸಿಗಾರ್‌ +ವಾಸನೆ. ಪೊೊಫೆಸರರ ಸಿಗಾರ್‌ ವಾಸನೆ. ಬೇರೆ +ಬೇರೆ ವಾಸನೆಗಳೊಡನೆ ಬೆರೆತು ಕರಗಿದರೂ ತನ್ನ +ತನವನ್ನು ಬಿಟ್ಟುಕೊಡದೆ ಉಳಿದಿದೆ. ತೆಳುವಾಗಿ +ಉಳಿದಿದೆ. ಅಂದರೆ ಸದಾಶಿವೆಯ್ಕನವರು ಬಂದು +ಇಲ್ಲೆ ತಂಗಿದ್ದರೆ? + +ಈ ಮನೆಯ ಜನರ ಕಣ್ಣು, ಷಾತಿನ ರೀತಿ, + + +ರರೆ ; ಅನುಮಾನ +ಹುಟ್ಟುವ “ಹಾಗೆ ಕಾಣುತ್ತದೆ. ತಾನು ಗವಿ +ಕ್ಕ ಪ್ರೊಫೆಸರರನು +ಡು ಬಂದವನು. ಇಲ್ಲಿಗೆ ಬಂದರೆ +ಆವರ ಸುಳಿವೇ ಕಾಣುವ ಹಾಗಿಲ್ಲವಲ್ಲ ಎಂದು ದತ್ತ +ಯೋಚನೆಗೆ ಒಳಗಾದ. + +ಅಷ್ಟರಲ್ಲಿ ಬಾಗಿಲ ಹತ್ತಿರ ಯಾರೋ ಸುಳಿದ +ಹಾಗಾಯಿತು. "ಯಾರು? ಎಂದ. ಸೀತಾಳೆ ಮುಖ +ಕಾಣಿಸಿತು. + +"ಕೈ ಕಾಲು ಮುಖ ತೊಳೆಯೋ ಹಂಗಿದ್ರೆ ಬಚ್ಚಲ +ಮನೆ `ತೋರಿಸುತ್ತೇನೆ' ಎಂದಳು. " + +ಅದೇ `ಅವಳ ಮೊದಲ ಮಾತು ಅಭೋ ಅನ್ನಿಸುವ +ಆ ಮನೆಯಲ್ಲಿ ಅವಳ ಧ್ವನಿ, ಪ ್ರತಿದ್ವ ನಿಗೊಂಡು + + +ಬಂದಂ���ನಿಸಿತು. «ಬಂದೆ* ಎಂದ: ದತ್ತ. ಒಂದು +ಟವೆಲ್‌ ಹೆಗಲ ಮೇಲೆ ಹಾಕಿಕೊಂಡು ಅವಳನ್ನು + + +ಹಿಂಬಾಲಿಸಿದ. ಅಗಲ ಕಿರಿದಾದ ಉದ್ದನೆಯ ಒಂದು +ಪಡಸಾಲೆಯನ್ನು ದಾಟಿ ಒಂದು ದೊಡ್ಡ ಕದವನ್ನು +ತೆರೆದು ಮನೆಯ ಹೊರಗಡೆ ಇದ್ದ ಬಚ್ಚಲ ಮನೆ +ಯನ್ನು ತೋರಿಸಿದಳು. ಅಲ್ಲೂ ಒಂದು ಸಣ್ಣ ದೀಪ +ಉರಿಯುತ್ತಿತ್ತು. 'ಮೊದಲೇ ಯೋಚಿಸಿ ಇಟ್ಟಿರ +ಬೇಕು ಅಂದುಕೊಂಡು ಮುಖ ತೊಳೆದುಕೊಂಡು +ಬಂದ. : ಮನೆಯ ಹಿಂದಿನ ಹಿತ್ತಲಿನ ಕಡೆಯಿಂದ +ಜೀರುಂಡೆಗಳ ಸದ್ದು ಒಂದೇ ಸಮನೆ ಬರುತ್ತಿತ್ತು. +ಒಳಗೆ : ಬರುತ್ತಿದ್ದಂತೆಯೇ ಯಾವ ಕಡೆ ಹೋಗ +ಬೇಕೆಂದು ಗೊತ್ತಾಗಲಿಲ್ಲ. ಪಡಸಾಲೆಯ ಅಂಚಿ +ನಲ್ಲಿ ಒಂದು ಕಡೆ ಬೆಳಕು ಕುಡು ಅಲ್ಲಿಗೆ ಹೋದರೆ +ಸೀತಾ ಅಲ್ಲಿ ಒಲೆ ಊದುತ್ತಾ ಕೂತಿದ್ದಳು. ಪ್ರಜ್ವ +ಲಿಸುವ ಬೆಂಕಿಯ ಜ್ವಾಲೆಯಲ್ಲಿ ಆ ಮುಖ ತುಂಬ +ಸುಂದರವಾಗಿ ಕಾಣುತ್ತಿತ್ತು. ಹೆಜ್ಜೆ ಸದ್ದು ಕೇಳಿ +ಅವಳು ಈ ಕಡೆ. ತಿರುಗಿದ ಕೂಡಲೇ, + +`ಓ, ಇದು. ಅಡಿಗೆಮನೆಯಾ! ದಾರಿ ತಪ್ಪಿ ಈ +ಕಡೆ ಬಂದೆ' ಎಂದ. ಅವಳು ನಕ್ಕಳು, `ಆ ನಗು ತುಂಬ +ಮುಗ್ಧವಾಗಿ ಕಂಡಿತು. +“ನಿಮ್ಮ ರೂಮು ಆ ಕಡೆ: ಎಂದು ಮತ್ತೆ ನಕ್ಕಳು +DSR + +"ಈ ಕತ್ತಲಲ್ಲಿ ಈ ಮನೆಯಲ್ಲಿ ದಾರಿಯೇ ಗೊ +ತ್ತಾಗೋಲ್ಲ '-ಎಂದ.' ಅವಳು ದಾರಿ ತೋರಿಸಲು +ಬಂದಳು ಕೋಣೆ ಸೇರಿದ ಮೇಲೆ ಅವಳನ್ನು ಏನಾ + + +ದರೂ ಮಾತಾಡಿಸಬೇಕೆಂದು, ' +"ನಿಮ್ಮ ತಂದೆಗೆ ಹುಷಾರಿಲ್ವಾ?" ಎಂದ. +"ಅವರಿಗೆ ಸ್ವಲ್ಪ ಉಬ್ಬಸ. ಮಳೆಗಾಲದಲ್ಲಿ +ಜಾಸ್ತಿ ಆಗುತ್ತೆ'' ಅಂದಳು. ಆ ಮಾತು ಅಲ್ಲಿಗೆ +ಮುಗಿಯಿತು. ಬೇರೆ ಏನು ಮಾತಾಡಬೇಕು ಎಂದು +ಹೊಳೆಯಲಿಲ್ಲ. +“ಬಾಡಿಗೆ ಎಷ್ಟು ಕೊಡಬೇಕೂಂತಾನೇ ಹೆಣ +ಲಿಲ್ಲವಲ್ಲ?' ಅಂದ. ಅವಳು ಸ್ವಲ್ಪ ನಾಚಿಕೊಂಡು +ನಗುತ್ತಾ. +“ಬಾಡಿಗೆ ಅಂತ ಏನಿಲ್ಲ. ನಿಮಗೆ ಏನು ತೋಚು +ತ್ತೋ ಅದನ್ನು ಕೊಡಬಹುದು” ಎಂದಳು. +“ಹಾಗಲ್ಲ, ಸಾಮಾನ್ಯವಾಗಿ ಎಷ್ಟು ಬಾಡಿಗೆ +ತಗೊಳ್ತೀರಿ? ಇಲ್ಲಿಗೆ ಯಾರೂ ಬರೋದ್ಯೊಇಲ್ಲೆ?' +"ಈ ಕೊಂಪೆಗೆ ಯಾರು ಬರಬೇಕು? ಅದೇನೋ +ಗುಡ್ಡದಲ್ಲಿ ಗವಿ ಸಿಕ್ಕ ಮೇಲೆ ಒಂದಷ್ಟು ಜನ ಜೀಪಿ +ನಲ್ಲಿ ಬಂದಿದ್ರು, ಹೋದ್ರು. ಯಾರೂ ಇಲ್ಲಿ ಉಳಿ +ಯೋದಿಲ್ಲ. ಒಬ್ಬರು ಮಾತ್ರ ಮೂರು ದಿನ ಉಳಿ +ದಿದ್ದರು. ಅಷ್ಟೆ?' ಎಂದಳು. ಅಂದಕೂಡೇ ಏನೋ +ತಪ್ಪು ಮಾಡಿದವಳಂತೆ ಬೆದರಿದಳು. +“ಯಾವಾಗ ಅದು? ಒಂದು ವಾರದ ಹಿಂದೇನಾ? +ಅವಳು ಹಿಂದೆ ತಿರುಗಿ ನೋಡಿದಳು. ಆಮೇಲೆ +ದನಿ ತಗ್ಗಿಸಿ, “ರಾತ್ರಿ ಹೇಳ್ತೀನಿ. ಎಂದು ಹೋಗಿ +ಬಿಟ್ಟಳು. +ದತ್ತನಿಗೆ ಅನುಮಾನಕ್ಕಿಟ್ಟುಕೊಂಡಿತು. ಮೂರೇ +ದಿನ ಇದ್ದರು ಎಂದು ಹೇಳುತ್ತಾಳೆ. ಆದರೆ ಪ್ರೊಫೆ +ಸರರು ಕನಿಷ್ಠ ಒಂದು ವಾರವಾದರೂ ಇಲ್ಲಿ ಕಳೆ +ದಿರಬೇಕು. ಹೇಳುವದನ್ನು ಪೂರ್ತಿ ಹೇಳದೆ +ೋಗಿಬಿಟ್ಟಳಲ್ಲ? ರಾತ್ರಿ ಹೇಳ್ತೀನಿ ಅಂದದ್ದು +ಯಾಕೆ? ಮತ್ತಷ್ಟು ಗೊಂದಲಕ್ಕಿಟ್ಟುಕೊಂಡಿತು. +ಇನ್ನೊಂದು ಸಿಗರೇಟ್‌ ಹಚ್ಚಿದ. +ಸ್ವಲ್ಪ ಹೊತ್ತಿನ ಮೇಲೆ' ವೆಂಕಭಟ್ಟ ಬಂದು +ಊಟಕ್ಕೆ. ಎಬ್ಬಿಸಿದ. ತಾನು. ಮೊದಲೇ ನೋಡಿದ್ದ +ಅಡಿಗೆ. ಮನೆಯಲ್ಲಿ ಮಣೆ ಬಾಳೆ ಎಲ��� ಹಾಕಿದ್ದರು.. +ಅನ್ನ, ಬಿಸಿ ಸಾರು,' ಬಾಳೆಕಾಯಿ ಪಲ್ಯ, ಮಜ್ಜಿಗೆ, +ಜೊತೆಗೆ ಮಿಡಿಗಾಯಿ ಉಪ್ಪಿನಕಾಯಿ-ಊಟ ರುಚಿ +ಯಾಗಿತ್ತು. ಸೀತಾ ಬಡಿಸುತ್ತಿದ್ದಳು. ಸಣ್ಣಯ್ಯ ' +ಊಟಕ್ಕೆ ಬಂದಿರಲಿಲ್ಲ. ವಿಚಾರಿಸಿದಾಗ ಅವರದ್ದು +ಭಿ i ೧೫೩ ನೇಯ ಪುಟಕ್ಕೆ + + + + + +ಇಂ +ಇರ್ರ್ಯ +ಲ ತ್ಯೃಷ್ಟ + + +ಸಾಮಗ್ರಿಗಳಿಂದ ಗಣೇಶ 4 ಪ್ರೇಮಿಗಳು + + +ತಯಾರಿಸಿದ್ದು } ತಪ್ಪದೇ +) a +Fe ಬೀಡಿಗಳು ಸೇದುತ್ತಾರೆ. + +ಪ್ರತಿನಿತ್ಯ ಮಾರಾಟ ೯೫g ಕೋಟ ಬೀಡಿಗಳಿಗೂ + +ಮಿಕಿದೆ + +್‌ + +ಮುಖ್ಯ ಕಚೇರಿ ; +ಮಂಗಳೂರು ಗಣೇಶ ಬೀಡಿ ವರ್ಕ್ಸ್‌. +ವಿನೋಬಾ ರಸ್ತೆ ; ಮೈಸೂರು-೫೭೦ ೦೦೫ + + +ಟಿಲಫೋನ್‌: 20241 ಟಿಲೆಗ್ರಾವ್‌ : “AROMA” + + +LLL LLLP 44444444 44444 SLRS LAAN + + + + + +267-8 + + +ಆವನ ಒಳಗಿನ ನೋವು + + +. + + +ಹ ಉಕ ಜಂ ಬಿ ! + + +SY + + +F ಹೆ ಕ ಫ್‌ ಇ ಬಳ್ಳ ಕ್ಯ Wp Ng +pone AY SRSA ೬ಎ... NN + + +ಹೊಂಗೆ ಮರದ ಕೆಳಗೆ ; + + +ಸೇರಿತ್ತು. ಯೋಗೀಶ ತನ್ನೆ ಮದುವೆಯ ಆಹ್ವಾನ +ಪತ್ರಿಕೆಯನ್ನು. ತನ್ನ ಗೆಳೆಯರಿಗೆಲ್ಲ ಹಂಚಿದ. + + +ಮಂದಿ ವಿದ್ಯಾ ರ್ಥಿನಿಯರೂ + + +ಣಿದಾರೆ ಅವರೆಲ್ಲರಿಗೂ ಕೊಡುತ್ತಾ “ಖಂಡಿತಾ +ವ್ಲರೂ ಎರಡು ದಿನ ಮದುವೆ ಮನೇಲಿ +ಇರೆಬೇಕು” ಎಂದ. + +“ಯಾಕೆ ನಿನ್ನ ಜೊತೇಗೆ ಬಂದರಾಗೋದಿಲ್ವೆ?” +“ಬುಂದು.ನಕ್ಕೆ ಸಹದೇವ. + +“ಓ ಸರ್ಟನ್ಸೀ; ನೀವೆಲ್ಲ ನಮ್ಮ ಜೊತೇಗೆ +ಬುದುಬಿಟ್ಟರೆ ತುಂಬಾ ಚೆನ್ನಾಗಿರುತ್ತೆ. ಬೀಗರ +ಕಡೆಯೊಗರು ತುಂಬಾ ಜಃ ಇದ್ರೆ ಮದುವೆಗೆ ಕಳೆ. + + +ಬರಬೆ ೇಕಾಗಿಲ್ಲ. ವಲ್ಲ. +ನಂಜೊತೇಲಿ. ಕಂಪನಿ ಚನ್ನಾ + + +ನೀವೇನು... ಊರಿಂದೂರಿಗೆ +ಮೊರು ದಿನ +ಗಿರುತ್ತೆ.” +“ನೀನೂ ಸರಿ. ನಾವೆಲ್ಲ ಹಾಗೆ ಹೋದರೆ ಇದೆಲ್ಲ +ವಾನರ ಸೈನ್ಯ ಅಂತ ಬೀಗರು ಗಾಬರಿ ಆದಾರು. +ಕಥೆಗೆ ಮದುವಣಿಗನಿಗೆ ಆಗೋ : ಉಪಚಾರಕ್ಕೇ + + +ಫಿಪಢ + + +ಹಾ +ಅ್ರಿತಕೋತ್ತೆರ ವಿದ್ಯಾ ರ್ಥಿಗಳೆ ಗುಂಪು ಕಾಲೇ- ಸಂಚಕಾರ ೭ + + +ಮ + + +೫೮ + + +ಘ, ಇಂದಿರಾ + + +ಹೋಗೋಣ < ಎಲ್ಲರೂ. +“ಛೆ! ಛೆ! ಅದೆಲ್ಲ + +ವರಪೂಜೆ ದಿನಾನೇ ಬರಬೇಕು... + +ದರಿದ್ರ. ಇನ್‌ಕಮ್‌ ಟ್ಯಾಕ್ಸ್‌ ಆಫೀಸರು. + +ವಾಗಿದೆ ಗಂಟು. ನಾವೂ ಸರಿಯಾ + +ಹಾಕಿದೀವಿ. ಇಬ್ರೇ + +ನೋಳಿ ಮದುವೆ + + +“ನೀನೇನು ಬರಿ +ಹಾಗೆ ಕಾಣ್ತಾ +ಆದರೂ ನಿನ್ನ + +“ಸಧ್ಯ ನಾನೇ ಸರಿಯಾಗಿ ನೆ +ಇನ್ನು ನಿಮಗೆಲ್ಲ ಎಲ್ಲಿ ತೋರ್ಸು + +“ಎಂಥ 'ಗಂಡೋ ನೀನು. ಒಂದು ಘೋಟೋ +ಇಲ್ಲ; ಒಂದು ರೋಮಾನ್ಸ್‌ ಇಲ್ಲ. +ಶತಮಾನದ ಮದುವೆ ಮಾಡ್ಕೊಳ್ತಾ +ಆ ಮೇಲೆ ಏನಾದರೂ ವ್ಯತ್ಯಾಸ + + +ಸಣ + + +[a +be +ತ +3 + + +~~ + + +) +WU, + + +[2 + + +ಕಂಡ್‌ ತಿ +WANS +ಧಿ +ಕ್‌ +ಊಟ + + +ಣಾ + + +ಅದರಲ್ಲಿ + + +ುಂದಳು + + +ಇು +J + + +fe +es + + +ವಾಸವಿ +ಜಾಲ್ಲೆ +ಈಗ + + +ಗೆ + + +೪ + + +ವಾ + + +ಟು + + +ಹ ಗ +ಇ + + +ಗಿ + + +OAC + + +ಕಾಲೆ ಇ ತಾಲ್‌ + + + + + +ಅಂಬ +ಹೀಗೇಂತ + + +ಲ್ಲ +೮ + + +ಗ + + +ತಂಗಾಳಿಯಂತೆ + + +ಲಿನಂತೆ, + + +೧ +ಬಿಸಿ + + +[ + + +ಜಾ +ಸಂದು + + +[SE +೧ + + +ered +NU WY), + + +ತೆ +© + + +ಎಲಿ +CCG 1೧). + + +ಇದ + + +ಆಗಬೇಕೇನೋ?” + + +ರುಗಿತು. + + +ಶ್ರಿ +ಈ + + +ಭಾಮಿನಿ. + + +ಗಿ + + +ಹಲಿ +ಕಳು + + +ತಾ, +ತ + + +ರಳಿದಂತೆ + + +ರ +ೂವ + + +ಕೆ +ಟು + + +ರ್‌ + + +- +4 + + +ಪಿ ಇ +* 'ಇಂಜಬಿಲಿಯ +| + + +೪ + + +ಡಾಕ್ಟರ್‌ + + +೬೦ + + +“ಅದೂ ಈಗ ತೀರಾ ಕಾಮನ್‌!” + +“ಅದೇನು ನಿನ್ನ ಸ್ಪೆಶಾಲಿಟಿ ಸರಿಯಾಗಿ ಹೇಳ +ಬಾರದೇನೆ ?” + +“ಸಧ್ಯಕ್ಕೆ ಈಗ ಅದು ಸಸ್‌ಪೆನ್ಸ್‌ನಲ್ಲೇ ಇರಲಿ. +ಸಮಯ ಕ ತಾನೇ ತಿಳಿಯುತ್ತೆ.” + +ವಾಸವಿ ಮುಖ ಊದಿಸಿದಳು. + +“ನೀನು ಸೈಕಾಲಜಿ ತಗೊಂಡು ಭಾಮಿನಿ +ಹೋಗಿ ಭ್ರಾಮಿನಿ ಆಗಿದ್ದಿ. ಹೇಳದಿದ್ದರೆ ಬಿಡು +ತಾಯಿ. ನಂದೇನೂ ಒತ್ತಾಯವಿಲ್ಲ.” + +ಭಾಮಿನಿ ಮೃದುವಾಗಿ ನಕ್ಕಳಷ್ಟೆ. + +ಎಲ್ಲರಿಂದ ದೂರ ಕುಳಿತ ಜಿತೇಂದ್ರನನ್ನು +ಕೇಳಿದ ಯೋಗಿಶ: + +“ವಾಟ್‌ ಫಿಲಾಸಫಿ ? ತಮ್ಮದು ಯಾವಾಗ ?” + +ತನ್ನ ಸೊಗಸಾದ ಹಲ್ಲುಗಳನ್ನು ಬಿಟ್ಟು ನಕ್ಕು +ಬಿಟ್ಟ ಜಿತೇಂದ್ರ: + +“ನನ್ನ ಲೈಫ್‌ನಲ್ಲಿ ಆ ಛಾನ್ಸೇ ಇಲ್ಲ.” + +“ಕಾರಣ ಇಲ್ಲೆ ಈ ಥರ ಮಾತಾಡೋರು ಭಾಳ +ಜನ. ಯಾವಾಗಿಂದ ಈ ಅರ್ಜುನ ಸಂನ್ಯಾಸ?” + +“ನಾನು ಹುಟ್ಟಿ ಕೈದಾರಭ್ಯ.” + +“ಮತ್ತೆ ಕಾವಿ ಬಟ್ಟೆ ಯಾಕೆ ಹಾಕ್ಕೊಂಡಿಲ್ಲ? +ಈ ಕಾಲೇಜು ಮಣ್ಣು ಮಸಿ ಎಲ್ಲ ಯಾತಕ್ಕೆ +ಸಂನ್ಯಾಸಿಗಳಿಗೆ?” + +“ಕಾವಿ ಬಟ್ಟೆ ಹಾಕ್ಕೊಂಡೋರೆಲ್ಲ ಸಂನ್ಯಾ +ಸಿಗಳೇ? ಸೂಟು ಹಾಕೊ ಂಡೋರೆಲ್ಲ. ಸಂಸಾರಿ +ಗಳೇ?” ಹಗುರವಾಗಿ ಕೇಳಿದ ಜಿತೇಂದ್ರ. + +ಹರಿ ಮಧ್ಯೆ ಬಾಯಿ ಹಾಕಿದ: “ಜಿತೇಂದ್ರ, +ಭಾಮಿನಿ, ಏನಿದು ನಿಮ್ಮಿಬ್ರದ್ದೂ ಒಂಥರ ವಿಚಿತ್ರ?” + +ಭಾಮಿನಿ ನಕ್ಕಳು. + +“ನಮ್ಮಿಬ್ರದ್ದೂ ಒಂಥರ ಅಲ್ಲ. ಅವರದೇ +ಬೇರೆ, ನಂದೇ ಬೇರೆ.” + +ಪ್ರೊಫೆಸರುಗಳೂ, ಲೆಕ ಕ್ಸರರುಗಳೂ ಕಾಲೇಜಿ +ನಿಂದ ಹೊರಬಂದದ್ದು ಸೋಡಿ ಯೋಗೀಶ + + +ಅವರಿಗೆಲ್ಲ ಇನ್ವಿಟೇಷನ್‌ ಹಂಚಲು ಎದ್ದು +ಹೊರಟ. ವಿದ್ಯಾರ್ಥಿ, ದ್ಯಾರ್ಥಿನಿಯರೂ +ಚದುರಿಹೋದರು. + + +ಯೋಗಿಶನ ಮದುವೆಯಲ್ಲಿ ಎಲ್ಲರೂ ಸೇರಿ +ದ್ದರು. ವಧು ನೋಡಲು ಸುಮಾರಾಗಿದ್ದ ರೂ +ವಧುವಿನ ತಂದೆ ತುಂಬಾ ಶ್ರೀಮೆಂತರು, ಇವೆನಿಗೆ + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ 2 + + +ಭದ್ರವಾಗಿ ಕೊಟ್ಟಿದ್ದಾರೆ ಎಂಬುದು ತಿಳಿಯಿತು. +ಭಾರೀ ಆಡಂಬರಡ ಮದುವೆ. + +ಮದುವೆ ಕಳೆದು ಹದಿನೈದು. ದಿನಗಳಾಗಿತ್ತು. +ಒಂದು ದಿನ ಲೈಬ್ರರಿಯಲ್ಲಿ ಭಾಮಿನಿ ಯಾವುದೋ +ಪುಸ್ತಕೆ ಹುಡುಕುತ್ತಿ ್ವಿಡ್ದಳು. ಸ್ವಭಾವತಃ ಏಕಾಂತ +ಪ್ರಿ ಹ ಜಿತೇಂದ್ರೆನೊ ಯಾವುದೋ ಪುಸ್ತು +ಕಕ್ಕಾಗಿಯೇ ಅಲ್ಲಿಗೆ ಬಂದ. ವಿದ್ಯಾರ್ಥಿಗಳು +ಅಲ್ಲಲ್ಲಿ ಸೆ ಪುಸ್ತಕ ಹುಡುಕುತ್ತಿದ್ದರು. ! + + +“ನಮಸ್ಕಾರ” ಎಂದ ಮೆಲ್ಲಗೆ ` ಜಿತೇಂದ್ರ. +ಅವಳು ತಿರುಗಿ ನೋಡಿ ನಕ್ಕು “ನಮಸ್ಕಾರ” + + +ಎಂದಳು. +“ಓನ್‌ ಮಿನಿಟ್‌ ಪ್ಲೀಜ್‌ +“ಏನು?” ಎಂದು + + +ತರೋ ತಳ +ರಳಿಸಿದಳು. + + +ಬಾ — ದಾ ನಿ 99 +“ನಿಮ್ಮ ಹತ್ರ ಸ್ವಲ್ಪ ಮಾತಾಡಬೇಕಾಗಿತ್ತು. +ww +ವ ಗಂ ತ +ಕಣ್ಣು + + +“ತುಂಬಾನಾ, ಸ್ನಲ್ಪಾನಾ?” + + +ವ ಬ + +“ಹೇಗೋ ಹೇಳಲಾರೆ.” +ಭಾಮಿನಿ ತನ್ನ ವ್ಯಾನಿಟಿಯಿಂದ ತನ್ನ ಮನೆಯ +ವಿಳಾಸ ತೆಗೆದುಕೊಟು ನಾನು ಈಗ ಮನೆಗೆ + + +ಹೋಗ್ತೀನಿ. ಸ್ವಲ್ಪ ಹೊತ್ತು ಬಿಟ್ಟು ಸ ನೀವೂ ಬನ್ನಿ +ರಿಕ್ಷಾದಲ್ಲಿ. ಅರಾಮವಾಗಿ ಮಾತಾಡಬಹುದು,” +ಎಂದಳು. + +“ನಿಮ್ಮನೆಗೆ! ನಾನು!” +“ಹೆದರಿಕೆ ಏನಿಲ್ಲ, ಬನ್ನಿ. ��� ಮೇಲೆ ನಿಮಗೇ +ತಿಳಿಯುತ್ತೆ ನಮ್ಮನೆ ಎಂಥಾದ್ದು ಅಂತ.” +“ನಾನು ನಿಮ್ಮನೆಗೆ ಬಂದ್ರೆ ನಿಮ್ಮ +ತಂದೆ ಏನೂ ಅನ್ನೋದಿಲ್ವೇ [a + +“ನನಗೆ - ತಾಯಿ ಇಲ್ಲ. ತಂದೆಯವರು ಒಳ್ಳೆ +ವಿದ್ವಾಂಸರು. ಆದರೆ ಈಗ ಅವರಿಗೆ ಸರಿಯಾಗಿ +ಕಣ್ಣು ಕಾಣಿಸೋದಿಲ್ಲ. ಹಾಗಂತ ನಾವು ಅವರ +ಕಣ್ಣು ತಪ್ಪಿ ಯಾವುದೇ ಕೆಲ್ಸ ಮಾಡೋದಿಲ್ಲ ೪ +ಅದು ಬಿಟ್ರೆ ಅಡಿಗೆಯಾಕೆ ಇದಾರೆ. ನಮ ನೇಗೆ +ಸದಾ ಅತಿಥಿಗಳು ಇರ್ತಾರೆ. ನೀವು ಬಂದ್ರೆ +ತಪ್ಪೇನಿಲ್ಲ. ಧೈರ್ಯ ಗ ಬನ್ನಿ.” + +“ನಾನು ಬರಲೇಬೆ ಕಾ ಅವ ಶ್ಯಕತೆ ಏನಿಲ್ಲ. +ಆದರೆ ನನ್ನ ಒಂದು ಸಮಸ್ಸೆ ನಾ ನಿಮ್ಮ ಮುಂದಿ + + +ತಾಯಿ- + + +ಡೋಣಾ ಅಂತ ಅಷ್ಟೆ. ki + + +ಬೆಳದಿಂಗಳಿನಂತೆ ನಕ್ಕಳು ಭಾಮಿನಿ. + +“ಮೊದಲು ಮನೆಗೆ ಬನ್ನೀಪಾ; ನೀವು. ಅಲ್ಲಿ +ನಿರಾಳವಾಗಿ ಮಾತಾಡೋಣಂತೆ.” + +ಮತ್ತವನು ಮಾತಾಡಲಿಲ್ಲ. ಒಂದು +ಅವಳ ಮುಖ ನೋಡಿ +ಸೇರಿಸಿದ. + +ಇನ್ನರ್ಧ ಗಂಟೆಯಲ್ಲಿ ಇಬ್ಬರೂ ಭಾಮಿನಿಯ +ಮನೆ ಸೇರಿದರು. ಭಾಮಿನಿ ಮನೆಗೆ ಹೋಗಿ +ಕಾಲು ಗಂಟೆಯಲ್ಲೇ ಅಂಜುತ್ತ ಅಳುಕುತ್ತಾ +ಅವಳ ಮನೆ ಹತ್ತಿರ ಹೋದಾಗ ಬಾಗಿಲಲ್ಲೇ +ನಿಂತು ನಗುತ್ತ ಜಿತೇಂದ್ರನನ್ನು ಸ್ವಾಗತಿಸಿದಳು. + +ಮುಖ್ಯ ಜಿತೇಂದ್ರನಿಗೆ ಯಾರ ಮನೆಗೂ +ಹೋಗಿ ಅಭ್ಯಾಸವಿಲ್ಲ. ಹಾಸ್ಟೆಲ್ಲಾಯಿತು, ಅವ +ನಾಯಿತು. ಅವನ ಅನ್ಯಮನಸ್ಮತೆಯನ್ನು ಕಂಡು +ಕೆಲವರು ಅವನು ಭಾವಜೀವಿ, ವಿ ಎಂದೆಲ್ಲಾ +ಹಾಸ್ಯಮಾಡುತ್ತಿದ್ದುದುಂಟು. ನಿಜವಾಗಿ ಅವ +ನೇನೂ ಅಲ್ಲ. + +“ಬನ್ನಿ” ಎಂದು ಒಳೆಗೆ ಕರೆದು ವಿಸ್ತಾರವಾದ +ವರಾಂಡಾದ ಸೋಫಾ ತೋರಿಸಿದಳು ಭಾಮಿನಿ. +ಇವನು ಕುಳಿತೊಡನೆ ಭಾಮಿನಿ ಒಳಗೆ ಹೋದಳು. +ಜಿತೇಂದ್ರ ಸುತ್ತಲೂ ಕಣ್ಣಾಡಿಸಿದ. ಭಾಮಿ +ನಿಯ ಅಭಿರುಚಿ ತಿಳಿಯಿತು. ಕೆಲಸಕ್ಕೆ ಬಾರದ +ಪದಾರ್ಥ ಒಂದೂ ಅವನ ಕಣ್ಣಿಗೆ ಬೀಳಲಿಲ್ಲ. + + +ಬಾರಿ + + +ಖಲಿ ಕ ಇ ತೋಡಿ. +ವಿಳಾಸ ಜೇಬಿಗೆ + + +ಆಇ + + +ದೊಡ್ಡ ಮನೆ ನಿಜ. ಮನೆಯ ಮುಂದೆ ಸುಂದರ + + +ಹೂದೋಟ. ಉಪಯುಕ್ತ ಮನೆ. +ಭಾಮಿನಿ ಬರುವಾಗ ಕೈಯಲ್ಲಿ ತಿಂಡಿಗಳ +ತಟ್ಟೆ ಹಿಡಿದೇ ಬಂದಳು: ಬೋಚಾಳಿಯ ಮಾತಾ +ಡಲು ಇವೆನಿಗೂ ಬರದು. ನಿಜವನ್ನೇ ಹೇಳಿದ: +“ಈಗ ತಾನೇ ತಿಂಡಿ ಮುಗಿಸಿಕೊಂಡು ಬಂದೆ.” +ಅವಳು ಸಹಜವಾಗಿ ನಕ್ಕಳು. +“ನಿಮಗಾಗಿರಬಹುದು. ನನಗಾಗಿಲ್ಲ. ನಮ್ಮಲ್ಲಿ +ಬೆಳಿಗ್ಗೆ ಹತ್ತು ಗಂಟೆಗೆ ಊಟ. ಈಗ ತಿಂಡಿ. +ಸಾನು ಬಂದು ಕಾಲು ಗಂಟೆ ಆಯ್ತು ಅಷ್ಟೆ. +ಒಟ್ಟಿಗೇ ತಿನ್ನೋಣವೆಂದು ಕೂತಿದ್ದೆ. ದಿನದ +ತಿಂಡಿ ಇದು. ನೆನ್ನೆ ಕೋಡುಬಳೆ ತಿಂತೀರಲ್ಲ?” +ಮುಂದಿನ ಟೀಪಾಯ್‌ ಮೇಲಿಟ್ಟಳು ತಟ್ಟೆ +ಯನ್ನ. ಬಟಾಣಿ ಭಾತು, ಕೋಡುಬಳೆ, ಬಾಳೆ +ಹಣ್ಣು, ಆ ತಿಂಡಿ ಅವನಿಗೆ ಜಾಸ್ತಿ ಎನಿಸಲಿಲ್ಲ. + + +Kk A ದಿ + + +ಬೇಡವೆನಿಸಲೂ ಇಲ್ಲ. ಕಾರಣ ಭಾಮಿನಿಯಷು +ಮೈತ್ರಿಭಾವದಿಂದ ಇದುವರೆ; ಅವನಿಗೆ +ಯಾರೂ ತಿಂಡಿ ಕೊಟ ವರಿಲ. "ನನ ತಾಯೆ +ಟಿ Ke [ ಮ +ಕೂಡಾ ನನಗೆ ಇಷು )ಿ, ಹಿತವಾಗಿ ಒಂದು +ತಿಂಡಊಟ ಕೊಟಿ ಲ'-ಎಂದುಕೊಂಡ ! +ಟಿನಾ + + +| + + +ಲ್‌ಿ, +ಬನಿಬೂ +pl JE +೨.೧) +ಸಿ + + +ದ್‌್‌ +43 +“ತಗೊಳ್ಳಿ”- "ಎಂದು ಹೇಳುತ್ತಾ ಅವನಿಗಿಂತ + + +ಮೊದಲು ತಾನೇ ತಿಂಡಿಗೆ ಕೈ ಹಚ್ಚಿದಳು +ಭಾಮಿನಿ. ಅವಳಿಗೆ ಹಸಿವಾಗಿತ್ತು. ಇವನಿಗೆ + + +ತಿಂಡಿ ರುಚಿಯಾಗಿ ಕಂಡಿತು. ಸದ್ದಿಲ್ಲದೆ +ಕಾಫಿ ಮುಗಿಯಿತು. +“ನಿಮ್ಮ ತಂದೆಯವರು?” ಎಂದ ಜಿತೇಂದ್ರ. +“ಅವರಿಗೆ ಸ್ವಲ್ಪ ಅನಾರೋಗ್ಯ. ಹೊರಗೆಲ್ಲೂ + + +ತಿರುಗಾಡೋದಿಲ್ಲ. ಮೊದಲು ನಮ್ಮದು +ಇಂಡಸ್ಟ್ರಿ ಇತ್ತು. ಈಗ ್ಹಮಾರಿಬಿಟ್ಟರು. + + +ಮುಖ್ಯವಾಗಿ ಅವರಿಗೆ ವಿಶ್ರಾಂತಿ ಅವಶ್ಯ.” + +"ಈ ಪ್ರೀಮಂತಿನಿಯ ಮನೆಗೆ : ಬಂದೇನೋ +ಆಯ್ತು. ಆದರೆ ನನ್ನ ಹೊಲಸು ಕಥೆ ಈಕೆಯ +ಮುಂದೆ ಹೇಳುವುದರಿಂದ ಏನು ಪ್ರಯೋಜನ?' + +ಜಿತೇಂದ್ರ ಗಂಟಲಿನೊಳಗೇ 'ತೇಗಿ ಸುಮ್ಮನೆ +ಕುಳಿತ. + +“ಏನೋ ಮಾತಾಡಬೇಕೆಂದ್ರಿ. ಆಡಬಹುದು.” + +ಅಪರಾಧಿಯಂತೆ ಅವಳ ಮುಖ ನೋಡಿ ಬೆರಳು +ಹೊಸಕಿ ಮೆಲ್ಲಗೆಂದ: + +“ಏನಿಲ್ಲ, ಅವತ್ತು ಮದುವೆ ಬಗ್ಗೆ ಮಾತಾಡಿ +ದಾಗ "ನಾನು ಮದುವೆಯಾಗುವವನಲ್ಲಿ ಏನಾ +ದರೂ ವಿಶೇಷತೆ ಇರ'ಬೇಕಂದ್ರಿ. ಅದು ಏನೆಂದು +ನನಗೆ ಅರ್ಥವಾಗಲಿಲ್ಲ.” + +ಭಾಮಿನಿ ಕನಿಕರದಿಂದ ನಕ್ಕಳು. + +“ನಾನು ಇದುವರೆಗೆ ಯಾರೆದುರಿಗೂ ಹೇಳಿಲ್ಲ. +ನಿಮ್ಮೆದುರಿಗೆ ಹೇಳಿದರೆ ತಪ್ಪಿಲ್ಲ ಅನಿಸುತ್ತೆ. +ಹೇಳ್ತೀನಿ. ಆದರೆ ಅದನ್ನ ನೀವು ನ್ಯಾಯವಾಗಿ +ಸ್ವೀಕರಿಸಬೇಕು. ಇವೆಲ್ಲ ನಾಟಕದ. ಮಾತೆಂದು + + +ಭಾವಿಸಿದರೆ ನಾನು ಹೇಳಿಯೂ ಪ್ರಯೋಜನ +ಎಲ್ಲ.” + +'ಒನ್ನಾನೂ ನನ್ನ ಸಮಸ್ಕೇನ ನಿಮ್ಮ ಮುಂದಿ +ಡೋಕೆ ಬಂದಿದೀನಿ: ನಾನು ಹಾಗೆ ಭಾವಿ +ಸಲು ಸಾಧ್ಯವೇ ಇಲ್ಲ.” + + +5 NE ಕಸ್ತೂರಿ, ಏಶೀಷಿ ಸಂಬಕಿ, ಉಂಟ ಲ + + +ಇ ಇ + + +“ಸರಿ ನನ್ನ ಮನಸ್ಸು ಇದು. ಈ ಬಾರಿ ಎಂ. ಎ. +ಮುಗಿದ ಕೂಡಲೆ ಮದುವೆಯಾಗಬೇಕೂಂತಿದೀನಿ +ನಾನು. ವರಗಳಿಗೆ ಬರವಿಲ್ಲ. ಆದರೆ ಈ ಮಾಮೂಲಿ +ವರಗಳನ್ನು ಮದುವೆ ಆಗೋಕೆ ನನೆಗೆ ಇಷ್ಟವಿಲ್ಲ. + + +ಗಿ ಸಾ ನ ತ್ತೆ ಹ ಗೆ ನೆಲ ೮ +ನಾನು ಬದುಕಿರುವವರೆಗೂ ನನಗೆ ಬಡತನವಿಲ್ಲ. + + +ನಮ್ಮ ತಂದೆಗೆ ನಾನೊಬ್ಬಳೇ ಮಗಳು. ಪ್ರತಿ ತಿಂಗಳ +ಖರ್ಚಿಗಾಗುವಷ್ಟು ಬಡ್ಡಿ ಬರುತ್ತೆ ನನಗೆ. ನಾನು +ಕೆಲಸಕ್ಕೆ ಸೇರಬಹುದು; ಬಿಡಬಹುದು. ಅದೂ +ನನ್ನ ಇಷ್ಟಕ್ಕೆ ಸೇರಿದೆ. ನನಗೆ ಒಂದು ಬಗೆಯ +ಹುಚ್ಚು! ಬದುಕಲು ಕಷ್ಟವಾಗಿರುವಂಥ ಬಡವ + + +ಜ +ವನಾಗಿರಲಿ, ಅಂಗವಿಕಲನಾಗಿರಲಿ, ಯಾವುದೋ +ರೀತಿಯಲಿ ಅವನು ಸಮಾಜದ ದಪಿ ಯಲ್ಲಿ +ಣಿ ಬ ಣ್‌ +ಕನಿಷ್ಟ ಅನಿಸಿಕೊಂಡಿರಲಿ, ಅಡ್ಡಿಯಿಲ್ಲ. ಅಂಥವನ +ನನ್ನು ಮದುವೆಯಾಗೋಣ ಅಂತ ಆಸೆ” + + +ಸಂಕೋಚ, ದಾಕ್ಷಿಣ್ಣವನ್ನು +ಊ 8 + + +ಈ | ತೊರೆದು + + +ಇಲಿ ಕಯ ಅವಿ, ತಿ +ಮೋಹಕವಾಗಿ ನಕ್ರ ಜತೀಂದ್ರಿ. +ನ + + +ಅಪರೂಪದ ವ್ಯಕ್ತೀನೂ ಇದಾರಲ್ಲ ಅಂತ ನಗು + + +ಶಿ +ಯೋಜನೆ ಬಹಳ ಪವಿತ್ರವಾದದ್ದು + + +[J +ಮತ್ತು ಪುಣ್ಯಕರವೂ ಹೌದು. ಆದರೆ ಇದನ್ನ ನಿಮ್ಮ +ತಂದೆ ಒಪ್ಪಬೇಕಲ್ಲ. ಇರುವ ಒಬ್ಬ ಮಗ +ಳಗೆ ಒಳ್ಳೆಯ ವರನನ್ನು ನೋಡಿ ಮದುವೆ +ಮಾಡಬೇಕು-ಅನ್ನೋ ಆಸೆ ಅವರಿಗಿರೋದಿಲ್ವೆ? +ಬಹುಶಃ ನಿಮ್ಮ ಸಂಕಲ್ಪ ಈಡೇರಲಾರದು.” + + +- ಭಾಮಿನಿ ತಲೆಯಾಡಿಸಿದ +ಕೆ + + +ಕ್‌ +ರಂಗ ಪಡಿಸಿದರೆ ಸಾವಿರ + + +ಕೊಂಡಾರು, ನಿಮ್ಮೆ ಆಸ್ತಿಯ ಆಸೆಗೆ. ��ದನ್ನ ವೆ +ಗುಟ್ಟಾಗಿಟ್ಟಿರೋದೇ ಒಳ್ಳೇದು. ಸುಮ್ಮನೇ ಇದ್ದು +ನಿಮಗೆ ಸೂಕ್ತ ಎನಿಸಿದ ವರ ಸಿಕ್ಕಿದಾಗ ತಟ್ಟನೆ +ಮದುವೆಯಾಗಿಬಿಡಿ.? +ಭಾಮಿನಿ ಗೆಜ್ಜೆಯನಾದದಂತೆ ನಕ್ಕಳು: +“ನೀವು ಇಷ್ಟು ಮಾತಾಡ್ತೀರೀಂತ ನನಗೆ + + +ಗೊತ್ತೇ ಇರಲಿಲ್ಲ. ಇಲ್ಲಿಯವರೆಗೆ ನಾನು ಯಾರ +ಹತ್ರಾನೂ, ನನ್ನ ಈ ಗುಟ್ಟನ್ನು ಹೇಳಿರಲಿಲ್ಲ. +೪“ ನ್‌ + + +ಇವತ್ತು ನಿಮ್ಮನ್ನ ಕರೆದೆ. ಹೇಳಿಯೂ ಬಿಟ್ಟೆ. +ಇನ್ನು ಮುಂದೆ ಯಾರ ಹತ್ರಾನೂ ಹೇಳೋದಿಲ್ಲ. +ನಿಮ್ಮನ್ನ ಧೈರ್ಯವಾಗಿ ಕರೆಯೋಕೆ ಒಂದು +ಕಾರಣಾನೂ ಇದೆ ಗೊತ್ತಾ?” + +“ಏನು ಕಾರಣ?”-ಜಿತೇಂದ್ರ ಕಣ್ಣರಳಿಸಿದ. + +“ಇದು ಫಸ್ಟ ತರ್ಕ ಅಷ್ಟೆ! ನೀವು ಅವತ್ತು +ನಾನು ಮದುವೆ ಆಗೋ ಛಾನ್ಸೇ ಇಲ್ಲಾಂತಂದ್ರಿ. +ನೀವು ವಿದ್ಯಾವಂತರು, ರೂಪವಂತರು, ಆರೋಗ್ಯ + + +ಶಾಲಿಗಳು. ಹೀಗಿರೋವಾಗ ಮದುವೆ ಆಗೋ +ಛಾನ್ಸಿಲ್ಲಾಂದ್ರೆ ಯಾರಿಗಾದರೂ. ಸಂಶಯ +ಬರೋದು ಸಹಜ. ನಾನು ಹೀಗೆ ಊಹಿಸಿ + + +ನಿಮಗೆ ಮೊದಲೇ ಮದುವೆ ಆಗಿ ಏನಾದರೂ +ಕಾರಣದಿಂದ ನಿಮ್ಮ ದಾಂಪತ್ಕ ಒಡೆದಿರಬಹುದು; +ಅಥವಾ ನಿಮಗೆ ಏನಾದರೂ ಗುಪ್ತ ರೋಗ ಇರ +ಬಹುದು; ಮತ್ತೆ ಯಾವಳಾದರೂ ಹುಡುಗಿ +ನಿಮ್ಮನ್ನು ಮದುವೆ ಆಗ್ತೀನಿ ಅಂತ ನಂಬಿಸಿ +ಮೋಸ ಮಾಡಿರಬಹುದು. ಪ್ರಣಯಭಂಗ +ತುಂಬಾ ನಿರಾಸೆ, ವೈರಾಗ್ಯ ತರುತ್ತೇಂತ ಹೇಳ್ತಾರೆ. +ಆದರೆ ಅದರ ಅನುಭವ ನನಗಿಲ್ಲ. ಇದರಲ್ಲಿ ಯಾವು +ವಾದರೂ: ಕಾರಣದಿಂದ ನಿಮ್ಮ ಮದುವೆ ನಿಂತಿರ +ಬಹುದೂಂತ ಅಂದ್ಕೊಂಡೆ.” + +ಈಗಲೂ ಹಗುರವಾಗಿ ನಕ್ಕ ಜಿತೇಂದ್ರ: + +“ನಿಮ್ಮ ಊಹೆ, ತರ್ಕ ಸಮಂಜಸವಾದದ್ದೇ. +ಆದರೆ ಅದು ಯಾವದೂ ನನ್ನ ಮದುವೇಗೆ ಅಡ್ಡ +ನಿಂತಿಲ್ಲ. ನನ್ನದೇ ಒಂದು ಸ್ವಂತ ಸಮಸ್ಯೆ. ನಿಮ್ಮ +ವಿಷಯಾನ ನೀವು ಸ್ಪಷ್ಟವಾಗಿ ನನ್ನೆದುರಿಗೆ ಹೇಳಿ +ದ್ವೀರಿ. ನಾನೂ ಸಂಕೋಚ ಬಿಟ್ಟು ಹೇಳ್ತೀನಿ. ನಾ +ಮದುವೆ ಆಗ್ಲೇಬೇಕೂ ಅನ್ನೋ ಹಟ ಆಗಲೀ, +ಆಸೆಯಾಗಲೀ ನನಗಿಲ್ಲ. ಆಗದೇ ಇರೋದಕ್ಕೆ +ಕಾರಣ ಹೇಳ್ತಾ ಇದೀನಿ......... ಬ + +ಅವನ ಮಾತು ನಿಂತದ್ದರಿಂದ +ಎತ್ತಿ ನೋಡಿದಳು: + +“ಕೇಳ್ತಾ ಇದೀನಿ ಮುಂದಕ್ಕೆ ಹೇಳಿ.” + +“ನಾ ನು ವೇಶ್ಯಾಪುತ್ರ!” + +ಜಿತೇಂದ್ರ ಕರ್ಜೀಫಿನಿಂದ ಕೊರಳಿಗೆ ಗಾಳಿ +ಹಾಕಿಕೊಳ್ಳುತ್ತಿದ್ದ. ಅವನ ಅಂತರಂಗದ ಮೂಕ +ನೋವು ಮುಖದ ತುಂಬಾ ಹಾಸಿತ್ತು. ಭಾಮಿನಿ +ಪಕ್ಕನೆ ನಕ್ಕು ಬಿಟ್ಟಳು: - | + + +ಭಾಮಿನಿ ತಲೆ + + +RS + + +ಹಿ. + + +2 + + +“ವೇಶ್ಕಾಪುತ್ರ ಆದರೆ ಮದುವೆ ಆಗಬಾರ +ದೂಂತ ಶಾಸ್ತ್ರ ಇದೆಯೆ? ಇದು ಯಾವ ಮಹಾ +ಸಮಸ್ಯೇಂತ ನೀವು ಇಷ್ಟೊ ಸಂದು ತಲೆ ಕೆಡಿಸಿಕೊಂಡಿ +-ದ್ವೀರಿ?” | + +“ಶಾಸ್ತ್ರಾನೂ ಇಲ್ಲಾ, ಕಾನೂನೂ ಇಲ್ಲ. ಹಾಗೇನೆ +ನಮಗೆ ಹೆಣ್ಣು ಕೊಡೋರೂ ಯಾರು ಇಲ್ಲು” + +“ನಿಮಗೆ ಕೊಡೋರಿಲ್ವೆ?[” + +“ಇಲ್ಲಿ. ನಮ್ಮ ಹಿರಿಯರ ಕುಲ, ಶೀಲ-ತಿಳಿದ +ಕುಲೀನ ಮನೆತನದೋರ್ಯಾರೂ ನನಗೆ ಹೆಣ್ಣು +ಕೊಡೋಕೆ - ಬರೋಲ್ಲ.” * + +“ನಿಮ್ಮ ಜನದಲ್ಲೂ ಕೊಡೋಲ್ವೆ?” + +“ನಮ್ಮ ಜನದಲ್ಲಿ ಕೊಡಬಹುದು. ಆದರೆ ನಮ್ಮ +ಜನದ ಹೆಣ್ಣನ್ನ ಮದುವೆ ಆಗೋಕೆ ನನಗೆ +ಇಷ್ಟವಿಲ್ಲ ನಮ್ಮ ಜನದಲ್ಲಿ ಗಂಡು ಮಕ್ಕಳು + + +ತಾ +ಕಹುಣ್ತು +ಣ + + +ತೀರಾ ಅಪರೂಪ, ನಾನೊಬ್ಬ ನತದೃಷ್ಟ +§ pS +ಹುಟ್ಕೊಂಡಿದೀನಿ.” +“ಹಾಗ್ಯಾಕಂತೀರಿ, ಹೆತ್ತ ತಾಯಿಗೆ ಎಲ್ಲಾ + + +ಮಕ್ಕಳೂ ಒಂದೇ ಅಲ್ಲವೇ? ಈಗ ನಿಮ್ಮ ತಾಯಿ +ನಿಮಗೆ ಓದಿಸ್ತಾ ಇಲ್ಲೆ? ಹಾಗೆ ಮಗನಿಗೆ ಮದುವೆ +ಮಾಡಬೇಕೂನ್ನೋ ಆಸೇನೂ ಇದ್ದೇ ಇರುತ್ತೆ +ಆವರಿಗೆ.” + +ಮಂಕು ಮುಖದಿಂದ ಹೇಳಿದ ಜಿತೇಂದ್ರ: + +“ನಮ್ಮ ಸಂಸಾರದ ಸ್ಥಿತಿ ಹಾಗಿಲ್ಲ. ನನ್ನ +ಇಬ್ಬರು ಅಕ್ಕಂದ್ರು, ಇಬ್ಬರು ತಂಗೀರು ಅದೇ +ಕಸುಬಿನಲ್ಲ ಚೆನ್ನಾಗಿ ಸಂಪಾದನೆ ಮಾಡ್ಕೊಂಡಿದಾರೆ. +ನಾನು ಮ್ಯಾಟ್ರಿಕ್‌ ಮಾಡೋ ಹೊತ್ಸೆ ನಿಜವಾದ +ನನ್ನ ಸ್ಥಿತಿ ನನಗೆ ಅರ್ಥ ಆಯ್ತು. ಸ್ಕೂಲು +ಹುಡುಗರೆಲ್ಲ “ಸೂಳೆಮಗ-ಸೂಳೆಮಗ' ಅಂತಾನೆ +ರಾಜಾರೋಷವಾಗಿ ನನ್ನ ಕರೀತಾ ಇದ್ರು. ಕಾಲೇಜು +ನಮ್ಮೂರಲ್ಲಿದ್ರೂ ಬೇರೆ ಕಡೆಗೆ ಓತ್ತೀನಿ ಅಂತ +ನೆಪ ಮಾಡ್ಕೊಂಡು ಊರು ಬಿಟ್ಟೆ. ನಾನು ಓದಿದ +ಕಷ್ಟ ನನಗೆ ಗೊತ್ತು. ಅಂತೂ ಇಲ್ಲೀವರೆಗೆ ಬಂದೀ +ದೀನಿ. ಊರ ಕಡೆ ಮುಖ ಹಾಕಿಲ್ಲ. ನಾನು ಎಲ್ಲಿ +ದೀನಿ ಅಂತ ಅವರಿಗೂ ಗೊತ್ತಿಲ್ಲ. ಅವರು ನನ್ನ +ಹುಡುಕೋಕೆ ಪ್ರಯತ್ನ ಪಟ್ಟೂ ಇಲ್ಲ. ನನಗೆ +ಯಾರೂ ಇಲ್ಲಾಂತಾನೇ ಇಲ್ಲೀವರೆಗೂ ಹೇಳ್ಕೊಂ +ಡು ಬಂದಿದೀನಿ. ಬಹಳ ವರ್ಷದ ದುಗುಡಾನ +ನಿಮ್ಮುಂದೆ ಹೇಳಿ ಮನಸ್ಸು ಹಗುರ ಮಾಡ್ಕೊಂಡಿ + + +ವಿಶೇಷ + + +ದೀನಿ. ಇದು ನಿಮ್ಮ ಬಾಯಿಂದ ಹೊರಗೆ ಇರಲ್ಲಿ” +ಭಾಮಿನಿ ನಕ್ಕಳು: + +“ಅದೇನೂ. ಯೋಚನೆ ನೀವಿಟ್ಟೋಬೇಡಿ +ಆದರೆ ಗಂಡ್ಸಾಗಿ ನೀವು ಇಷ್ಟು 2 +ಇಷ್ಟೊಂದು ತಲೇಗೆ ಹಚ್ಕೊಂಡು +ಹೇಗೂ ಇಲ್ಲಿ ಯಾರಿಗೂ ನಿಮ್ಮ ಮನೆ ವಿಷಯ ಗೊ +ತ್ತಿಲ್ಲವಲ್ಲ. ನಿಮಗೆ ಇಷ್ಟವಾದ ಒಂದು +ಮದುವೆ ಆಗಿ ಸುಖವಾಗಿರಿ.” + +“ಆ ರೀತಿ ಮೋಸ ಮಾಡಿ ಮದುವೆ ಮಾಡೊ +ಳ್ಳೋಕೆ ನನಗೆ ಇಷ್ಟಾನೂ ಇ +ದರೂ ನಿಜ ಸಂಗತಿ ತಿಳಿದರೆ ನನಗೆ ಈಗ ಇರೋ +ನೆಮ್ಮದೀನೂ ಹಾಳಾಗುತ್ತೆ.” + +ಈಗ ಭಾಮಿನಿ ಗಂಭೀರಳಾದಳು: + +“ಜಿತೇಂದ್ರ ಅವರೇ, ಈವಾಗಿನ ಸಮಾಜಾನ +ನೀವು ಇನ್ನೂ ಸರಿಯಾಗಿ ಕಣ್ಣು ಬಿಟ್ಟು ನೋಡೇ +ಇಲ್ಲಾನ್ಸುತ್ತೆ. ನಿಮ್ಮ ಮನಸ್ಸಿಗೆ ಒಂಥರ ಮಬ್ಬು, +ಕಣ್ಣಿಗೆ ಒಂಥರ ಪರೆ, ಬಂದಿರಭೋದು. ನಿಮ್ಮ +ಗುಂಗಿನಲ್ಲೇ ನೀವು ಸುತ್ತತಾ ಇದ್ದೀರಿ. ಈವಾಗಿನ +ನಾಟಕ, ಸಿನಿಮಾ, ಕತೆ ಕಾಂದಂಬರಿಗಳು, ಸುತ್ತ +ಮುತ್ತಲಿನ ಪರಿಸರ, ಪಾಶ್ಚಾತ್ಯ ಸಮಾಜದ ಅನು +ಕರಣೆ ಇವುಗಳು ನಮ್ಮ ಸಮಾಜದ ಮೇಲೆ ಎಂಥ +ಕೆಟ್ಟ ಲ ಪರಿಣಾಮ ಬೀರಿದೆ ಅನ್ನೋದನ್ನ ನೀವು +ಗಮನಿಸಿಯೇ ಇಲ್ಲವೆ? . ವೇಶ್ಯಾಕುಲ ಬಿಟ್ಟು +ಬಾಕಿಯವರೆಲ್ಲ ತುಂಬಾ ನೀತಿವಂತರು, +ಶೀಲವಂತರು, ಎಂದು ನೀವು ಭಾವಿಸಿದ್ದ +ಅದು ಖಂಡಿತಾ ನಿಮ್ಮ ಭ್ರಮೆ. . ನಿಮ್ಮ +ಭ್ರಮೆಯ ಮುಸುಕಿನಿಂದ ಸ್ವಲ್ಪ ಹೊರಗೆ +ಬಂದು ನೋಡಿದರೆ ನಿಮ್ಮ ಮನದ ಆತಂಕ ಖಂಡಿತಾ +ಕಡಿಮೆಯಾಗುತ್ತೆ. ಅದನ್ನು ಯಾರೇ ಆಗಲಿ ಬಾಯಿ +ಬಿಟ್ಟು : ಆಡಬಾರದು. ಆಡಿದರೆ: ಪ್ರಯೋಜ +ನಾನೂ ಇಲ್ಲ.” + +ಜಿತೇಂದ್ರ ಕೊರಳು ಬಾಗಿ ಕುಳಿತವನು ಕತ್ತೆತ್ತಿ +ಕೇಳಿದ: + +“ನಮ್ಮ ಮಾತನ್ನ ಯಾರೂ ಕೇಳಿಸಿಕೊಳ್ತಾ +ಇಲ್ಲೇ?” + +“ಇ���್ಲ, ಅಡಿಗೆಯಾಕೆ ಒಳಗಿದಾರೆ. ಮಾಲಿ +ಹೊರಗಿದಾನೆ. ಅಪ್ಪಾಜಿ ರೂಮಿನಲ್ಲಿದಾರೆ, ಧೈರ್ಯ +ವಾಗಿರಿ.” + + +ಇ ಈ pe +ಸಣ್ಣ ವಿಷಯಾನ +te +~~ ಎ +ಒದಾಡಬೇಕೆ? +ed + + +A ಇವೆ +ಹುಡುಗಿನ + + +ಅವು ವಾತಾ ವರಾ S VSS LVL LSS SSS +ತೆರಿಗೆಗಳನ್ನು +ಸಕಾಲಕ್ಕೆ ಸಲ್ಪಿಸುವುದರಿಂದ + + + + + + + + +ಅ ಬಡ್ಡಿ ಮತ್ತು ದಂಡ ಕೊಡುವುದು ತಪ್ಪುತ್ತದೆ +ಅ ದುಗುಡ ಮತ್ತು ಕಾತುರ ತಪ್ಪುತ್ತದೆ +ಈ ಉತ್ತಮ ಪೌರತ್ವದ ಲಕ್ಷಣ ಉಂಟಾಗುತ್ತದೆ + + +ಈ ರಾಷ್ಟ್ರ ನಿರ್ಮಾಣದ ಸಲುವಾಗಿ ಸಂಪನ್ಮೂಲಗಳ +ಸಂಗ್ರಹಣೆಗೆ ಸಹಾಯವಾಗುತ್ತದೆ + + +ತೆರಿಗೆ ಸಲ್ಲಿಸಲು ಕೊನೆಯ ತಾರೀಖಿರುತ್ತದೆ, ಆದರೆ ಕೊನೆಯ ತಾರೀಖಿನವಕೆಗೂ +ಏಕೆ ಕಾಯಬೇಕು? ವಿಳಂಬದಿಂದ ತಪ್ಪಾಗುತ್ತದೆ. +ಕ್‌ + + +ಮ 32320223 ಯಂ ಎಂ ಯಂ ಎ ಉಂ, +ತೆರಿಗೆಗಳನ್ನು ಸರಿಯಾಗಿ ಸಲ್ಲಿಸಿ : ರಾಷ್ಟ್ರದ ಶಕ್ತಿಯನ್ನು ಹೆಚ್ಚಿ ಸಿ +ಜೋ ನುಗು ರ್‌ ರ ಯಲ ಸಟ ರುಸ ೦0 0ಂ್ಬೀ ್ಪ + + +ಈಣಾಬಹುಬರಾ ಗಾ ಗಾರ್‌ ಯಾ, ನಿಜಾ + + +ಇವರಿಂದ ಪ್ರಕಟಿತ: + + +ದಿ ಡೈರೆಕ್ಟರ್‌ ಆಫ್‌ ಇನ್‌ಸ್ಪೆ ಕ್ಷನ್‌ +(ರಿಸರ್ಚ್‌, ಸೈ ಓಿಸ್ಬಿ ಕ್ಸ್‌ ಅಂಡ್‌ ಪಬ್ಲಿಕೇಶನ್‌) +ಇನ್‌ಕಂ ಟ್ಯಾಕ್ಸ್‌ ಡಿಪಾರ್ಟಮೆಂಟ್‌, + + +ನ್ಯೂ ಡೆಲ್ಲಿ-೧೧೦ ೦೦೧. +davp 78/178 + + + + + +| +ಇಂ +ಇ.ಕೆ ಯಾ ದೆ ಕಾರರು ಕಾಣ್‌ಸ್ಕಷ್ಕ ಹತಾ ಅಗ್ಗ ಬ ಉಂಡ! +Ww UWL ಮುಖ As ಐಲಣೊ ಓಂದು +(ಗೆ ಇಂ +ಪ ಟ್‌ ಷಿ ವ +pe ಹಿ ಉಮ +ನಿಮಗೆ ತುಂಬಾ ALIS ಕೂಟ ಹ ಮೌಾಂನ್ಸು +ಟಿ +ede ಕಾಷ್ಠ PS ಲ್ಪ್ಸಾೂಾ್ಯ್ಮ್‌್ಥ್ಮ್‌ಕ VE RE +ಬರಲಾ: ಉಮ್ಮು ತಂದಿಯವರನ, ಕಾಣಬಹುದೋ +ಆ ನ್ಮ +§ ಆ +$6 +ಇಲಾ: +ಜ್‌ +ಆ ann po ) ~~ += ನಿಜ ಮರ ಜಾ ರಾಧೆ +ಈಗ ಕಲಕಲ ು ಉಖಪಿ ಕಠ ಇಲಾ ಅನು ಪ್ರ +ಗ ಜ್‌ ಬ್‌ +ತ ವಾಗ ಎಂಬಾ ON — nH ತ್‌ +ರ್ಯಾ ಹಬ ಬಗೆ WOW oN [490] ವಾಡ +೪ +ಕ್‌ | ದರ್‌ ಕಾವ A — — +೪ ದ್‌ ಇ ಇನ್ನಾ ಜ್‌ +ಸೀವ. ವೀವು ಮಾತ್ರ ನಿಮ್ಮ ವಿಷಯಾನ ಇನ್ನು +— +HA AN ಪ ್ಟ ಲ್ಯಾ ಕ್ಕಿ - +“ಆ ಮ೦ದೂ ಬುಯಿಹಒಿಡಬೀಟಿ. ನಿಮ್ಮ ತಾಯಿ +ಷ್‌ AAR “ಸೀತ ಪೆ ಅವಿ pe +A ಇ ~~ ೧ನ ಎಫ +ಅಕ್ಕಿ ತಂಗ೦ಂಿಖುರಿ ಮೇಲನ ಬೇಜಾರವನು, ಮರೆ +£3 +[= ಅಳ ಫೆ RE ST ಎಳಿ ನೆಂ. ಹೆ ಇಂತಿ +ತಿಡಿ. ಉಲಖ್ದ ಕುಲವ ಅಲಂದ ಕರಿಸಿಕೂ +ಒ ಈ ೪ +~ಿ + + +ಲ +ನೆ ಸಲ್‌ ಬಡ ಹ ೨ 2221 +ಸಮಾಜ ಅಗೋಚರ ವೇ ಶ್ಕ್‌ಕುಲ ಆಗಿದಯಲ್ಲ. + + +ವಿ ಳ್‌ [a +A £72 ೧ ಥೈ ಇನ ಹ +ಇಟಿರ್ಲೇೇಉ೦ ಈಟಿ ೧೦೨21) ಜನ್ನಿ ಕೂೊಬ ತಂದೆ +ದ್ರ 15 +೫೩ ತಡಿ ಸಳ ಧ್ವ ತ್ಸ ಮಾಡಿ ದಾಟಿ +ವ ಎ K ಇ Pe +ಒಬ ರೀ; ಬಂ ಬಲ್ಲಿ ಅಈೆಲಉೂ: ಓಲ್ನುರೀ ಮು, +ವ ಅ 4 ಗ ಈ +ದ ಸ ಟ್ರೀ ಈ 1 + + +-mNnaAE + + + + + + +ನಿಮ್ಮ ಂತಹ ಜನಪ್ರಿಯ ವ್ಯಕ್ತಿಗಳಿಗೆ "ಎಂ. ಎ.? +ಅಂತ ಕೇವಲ ಎರಡಕ್ಷರದ ಕ್ಯಾಲಿಫಿಕೇಷನ್‌ +ಬರೆಯೋದೆ ಸಾರ್‌? + + +267-9 + + +WA + + +» py Sede Aud +ಒಗಟು ಅವನಿಗೆ ಆರ್ಥ ಆಗ + + +pls +ಬಂದೆ. ಹೇಳಿಕೊಂಡಿದ್ದರಿಂದ ನಃ +ಹಗುರಾಯ್ತು. ಬರಲಾ?” +ಮಾತು. ಇಲ್ಲೊಬ್ಬಳು ಒಳ್ಳೇ +ಮನೆತನದ ಹುಡುಗಿ ಇದಾಳೆ, ಇಲ್ಲೀ ತನಕ ಅಂತೂ + + +ಸರಿಯಾಗಿದಾಳೆ. ಅವಳು ಒಪ್ಪಿದರೆ ಮದುವೆಯಾ + + +G, +28 +Cl +5 3 +tl +ಕ. +ol +L +€ +(ಈ) +cL +೨೪ +CL +ಚ +ಹಾ +ತ್ವ + + +“ಏನೋ. ನಾನೀಗ ಏನೂ ಹೇಳಲಾರೆ ನನ್ನ +ಸರಿಯಾಗಬೇ��ು; ನನ್ನ ಈ ಕೊರ್ಸು +ಮುಗೀಬೇಕು. ಮುಖ್ಯವಾಗಿ ನನಗೆ ಹಿಂದಿಲ್ಲ- +_ ಆಸ್ತಿ-ಮನೆ, ದುಡ್ಡು-ಕಾಸು ಏನೂ +ಇಲ್ಲ, ನನಗೆ ಕೆಲಸ ಸಿಕ್ಕು, ನಾನು ಒಂದು ನೆಲೆ +ನಿಂತ ಮೇಲಲ್ಲವೇ ಮುಂದಿನ ಮಾತು?” + +“ಅದೆಲ್ಲಾ ನನಗೆ ಗೊತ್ತಿರುವ ವಿಷಯ ತಾನೇ? +ಮ್ಮ ಕೋರ್ಸೆಲ್ಲಾ ಮುಗೀಲಿ. ಅವಸರ + +ಸುಮ್ನೆ ಕೇಳ್ದೆ. ಅವಳೂ ನಾನೂ ಹೃಸ್ಕೂಲ್‌ +ಫ್ರೆಂಡ್ಸ್‌. ಅವಳ ಚಿಕ್ಕ ವಯಸ್ಸಿನ ಫೋಟೋ ಒಂದಿದೆ +ನನ್ನ ಹತ್ರ. ಬೇಕಾದರೆ ತೋರಸ್ತೀನಿ ಬನ್ನಿ.” + +“ಬೇಡ ಬಿಡಿ, ಮುಖ್ಯವಾಗಿ ಅವರು ಒಪ್ಪಿದ +ಮೇಲಲ್ವೈೆ ಮದುವೆ ಮಾತು? ಇನ್ನೂ ಬೇಕಾದಷ್ಟು +ಸಮಯ ಇದೆಯಲ್ಲ.” + +“ಪರವಾಗಿಲ್ಲ ಬನ್ನಿ” ಎನ್ನುತ್ತಾ ಹೊರಟೇ +ಬಿಟ್ಟಳವಳು. ಅವಳ ಹಿಂದೆ ಹೊರಟ ಅವನು ಅವಳ +ರೂಮಿನ ಬಾಗಿಲ ಹೊರಗೆ ನಿಂತ, ಅವಳು ರೂಮಿನ +ದೀಪ ಹಾಕಿ ಅಲ್ಮೇರಾದಿಂದ ಒಂದು ಅಲ್ಬಂ ತೆಗೆದು +ಹಾಳೆ ತಿರುವಿದಳು. ಅವಳು ರೂಮಿನದು ಮಂಕು +ಬೆಳಕಿನ ಡೂಂ ಲೈಟು. ಟೇಬಲ್‌ ಲ್ಯಾಂಪ್‌ ಬೇರೆ +ಇತ್ತು. ಅಲ್ಬಂನಲ್ಲಿ ಒಂದು ಫೊಟೋ ತೋರಿಸಿ, + +“ಒಳಗೆ ಬನ್ನಿ ಪಠವಾಗಿಲ್ಲ. ಈ ಫೋಟೋ ತೆಗೆ +ಸಿದಾಗ ಅವಳಿಗೆ ಹದ್ದಾಲ್ಕು ವರ್ಷವೋ ಏನೋ?” + +ಅವನು ಸಂಕೋಚದಿಂದ ಒಳಗೆ ಕಾಲಿಟ್ಟ. ಮೆತೇ +ಗಿನ ರತ್ನಗಂಬಳಿ ಕಾಲಿಗೆ ತಂಪು ಕೊಟ್ಟಿತು. ಅವಳು +ದೀಪದ ಕೆಳಗೆ ನಿಂತು ಹುಡುಗಿಯ ಫೋಟ್ತೊ +ಅವನ ಕೈಗೆ ಕೊಟ್ಟಳು. ಎರಡು ಜಡೆಯ, ಲಂಗ + + + + + +ಪೋಲಕ ತೊಟ್ಟ ಹದಿನ್ಕಾಲರ ಸುಂದರ ಮುದ್ದು + + +ಕ ಗಿ. ಜಿತೇಂದ್ರ ಆ ಮಂಕು ಬೆಳಕಿನಲ್ಲಿ +ಫೋಟೋವನ್ನು ಹ. ಹತ್ತಿರ ಹಿಡಿದು +೨ ನಾಮಿನಿ ಟಿ ಬಿಗಿದು ಕೆನ್ನೆ ಕಣ್ಣುಗಳಲ್ಲಿ + + +ಗತೆ ೧ಬಿ ಅವನ ಮುಖ ನೋಡು +ಭಷ ನಾಗಿ ಫೋಟೋ ಅವಳ + + +ಲ್ಲೆ ಘ್‌ ಜಸ ತುಂಬಾ ನೊಂದಿದೀನಿ +ನನ್ನ ಹತ್ರ ಇಂಥಾ ಹುಡುಗಾಟ ಬೇಡ + + +“ನಿಮ್ಮು ಹತ್ರೆ ನಾನೇಕೆ ಹುಡುಗಾಟ ಆಡಲಿ? +ನಿಜಾನೇ ಹೇಳ್ತಾ ಇದೀನಿ. ನಿಮಗೆ ನಾನು ಫೋರ್ಸ್‌ +ಮಾಹ್ತಾ ಇಲ್ಲ. ನಿಮ್ಮ ಕೊರ್ಸ್‌ ಮುಗಿದು ನಿಮಗೆ + +ಆಗಿ ಎಲ್ಲಾ ಆದಮೇಲೆ ತಾನೆ ನಾನು ಹೇಳಿದ್ದು. +೧ + + +ಸುಮ್ಮನೆ ಫೋಟೋ ತೋರಿಸಿದೆ ಅಷ್ಟೆ. ನಿಮಗೆ +ಯೋಚಿಸುವದಕ್ಕೆ ಬೇಕಾದಷ್ಟು ಸಮಯ ಇದೆ.” +“ನನಗೆ ಇಷ್ಟ ಇದ್ರೂ ಹುಡುಗಿ ಹಿರಿಯರು + + +“ಆ ವಿಷಯದಲ್ಲಿ ಅವಳೆ ತಂದೆ ಅವಳಿಗೆ ಪೂರ್ಣ +ಸ್ವತಂತ್ರ ಕೊಟ್ಟಿದ್ದಾರೆ." + +ಅವೆನು ಅವಳ ಕೆಡೆಗೆ ಕಣ್ಣು ತೇಲಿಸಿದ: +“ಭಾಮಿನಿ ಇದು ನಿಜಾನೋ, ಕನಸೋ?” +“ಖಂಡಿತಾ ನಿಜ. ಹುಡುಗಿ ನಿಮಗೆ ಒಪ್ಪಿಗೇನಾ?” + +ಅವನು ನಿಂತಂತೆ ಮೈ ತೂಗಿದ. ಎಡಗೈಯಿಂದ +ಕಣ್ಣು ಮುಚ್ಚಿಕೊಂಡು: + +ಷ್ಟೊಂದು ಸುಖ-ಸಂತೋಷ, ತೃಪ್ತಿ-ಆನಂದ +ಕೊಳ್ಳೋ ಶಕ್ತಿ ನನಗಿಲ್ಲ ಭಾಮಿನಿ” ಎಂದು +ೂದಲಿದ. + +ಪೈಜಾಮ, ಜುಬ್ಬ, ವೇಸ್ಟ್‌ ಕೋಟು ತೊಟ್ಟ +ಆ ಅಜಾನುಬಾಹು ಯುವಕನನ್ನು ಭಾಮಿನಿ ಭುಜ +ಹಿಡಿದು ಕುರ್ಚಿಯಲ್ಲಿ ಕೂರಿಸಿದಳು, + +“ಜಿತೇಂದ್ರ ನೀವು ಇಷ್ಟು ಮನೋದೌರ್ಬಲ್ಯ + + +ಹೊಸ ಕಲಸದಾಕೆಯನ್ನು ನಿಯಮಿಸಿಕೊಳ್ಳುತ್ತಿದ್ದ ಕಮಲಮ್ಮ ಕೇಳಿದರು : + + +ಕಸ್ತೂರಿ, ವಿಶೇಪ ಸಂಚಿಕೆ. ನವಂಬರ್‌ ೧೯೭೦ + + +ತ್ತ +ಅಂಟಿಸಿಕೊಂಡರೆ ಹೇಗೆ? ಸ್ವಲ್ಪ ಶರಬತ್ತು ಮಾಡಿ ' +ಕೊಡಲಾ?” ಅವನು ಕಣ್ಣೆತ್ತಿ ಅವಳ ಮುಖ +ನೋಡಿದ. ಆ ಹದಿನಾಲ್ಕು "ವರ್ಷದ ಬಾಲಿಕೆ ಈಗ +ಇಪ್ಪತ್ತೆರಡು ವರ್ಷದ ಯುವತಿ. ಅವಳ ಸ್ಪರ್ಶ +ಅವನಿಗೆ ವಿದ್ಯುತ್‌ ತಾಕಿದಂತಾಗಿತ್ತು. ಹಣೆ "ಜಿವ +ರಿತು. ಸಣ್ಣಗೆ "ನಡುಗುತ್ತಿ ದ್ರ: + +“ನೂ ಬೇಡ ಭಾಮಿನಿ. ಹೊಟ್ಟೆ ತುಂಬಾ ಅಮ್ಮ್‌ +ತವಿದೆ. ಇದು ಸುಳ್ಳಾದರೆ ಮಾತ್ರ ತ್ರ ನನ್ನ ಹೃದಯ +ಚೂರು ಚೂರಾಗುತ್ತದೆ.” + +ಭಾಮಿನಿ ಅವನ ಸೊಂಪುಗೂದಲಿಗೆ ಎಡಗೈ +ಇಟ್ಟು ಬಲಗೈಯಿಂದ ಅವನ ಎದೆ ಸವರಿದಳು. +ನಿಜವಾಗಿ ಅವನ ಎದೆ ಧಡಗುಟ್ಟುತಿತ್ತು. + +`ನಾನು ನಿಮ್ಮೆದುರಿಗೆ ನಿಂತಿರುವುದು ಸುಳ್ಳೇ?” + +ಅವಳು ನಗುತ್ತಿದ್ದಳು. ಅವಳ ಮುಂದೆ ತಾನು +ಹೇಡಿ ಎನಿಸಿತು. ಅವಳ ಸ್ಪರ್ಶಸುಖ ಅವನಿಗೆ +ಅಮಲು ತಂದಿದ್ದರೂ ತಟ್ಟನೆ ಎದ್ದು ನಿಂತು: + +“ನಿಮ್ಮ ತಂದೆ ರೂಮು ಯಾವುದು?” ಎಂದ. + +“ಪಕ್ಕದ್ದು” ಎನ್ನುವಂತೆ ಸನ್ನೆಮಾಡಿದಳು. + +“ಈಗ ನನ್ನ ಬಿಟ್ಟುಕೊಡಿ ಭಾಮಿನಿ, ನಾನು +ಈ ಸುಖದ ಅಮಲಿನಲ್ಲಿ ಕಾಲೇಜಿಗೆ ಬರಲಾರ +ಎರಡು ದಿನ ಬರುವುದಿಲ್ಲ.” + +“ಹಾಗೇ ಮಾಡಿ”-ಎಂದಳು ಅವನ ಕಿವಿಯ +ಹತ್ತಿರ$ ಬಾಯಿಟ್ಟು ಪಿಸುಗುಟ್ಟಿದಳು: + +“ಇನ್ನು ಮೇಲೆ ಏಕವಚನ.” + +“ಇಲ್ಲ ಭಾಮಿನಿ ಈಗಲೇ ಬೇಡ. ಆದರೂ ನನಗೆ +ಭರವಸೆ ಏನು?” + +ಅವನ ಬಲಗೈ ಮೇಲೆ ತನ್ನ ಬಲಗೈ ಇಟ್ಟು +ಹಿತವಾಗಿ ಅದುಮಿದಳು. ಕ್ಷಣಕಾಲ ಕಣ್ಣು ಮುಚ್ಚಿ +ದಳು. ಅವಳ ಮುಂಗೈ 'ಮೇಲೆ ಏನೋಕ್ಹಜಿಚ್ಚ +ಗಾಯಿತು. ಅವಳು ಕಣೆ ಕೈಯುವುದರಲ್ಲಿ ಅವನು +ಅಲ್ಲಿಂದ ಮಾಯವಾಗಿದ್ದ ಅದೇ ಕುರ್ಚಿಯಲ್ಲಿ +ಅವಳು ಕುಳಿತು ಕಣ್ಣು ಮುಚ್ಚಿ ದಳು. ಸ್ಪ + + +“ನೀನು ಈ ಮೊದಲು ಮೂರು ಕಡೆ ಕೆಲಸ ಮಾಡಿ ಬಿಟ್ಟಿ ಅಂದೆಲ್ಲಾ... ಬಿಟ್ಟಿ ದ್ಯಾಕೆ + + +ಆಂತ ಹೇಳೆ € ಇಲ... +೪ [Se + + +“ಹೌದು. ಹೇಳ್ಳಿಲ್ಲ... ಉತ್ತರಿಸಿದಳು ಕೆಲಸದಾಕೆ. + + +“ನೀವು ಕೂಡ ಈ + + +ಹಂದಿನ ಮೂವರು ನಿಮ್ಮ "ನೇ ಕೆಲಸ ಬಿಟ್ಟ ದ್ಯಾ ಫೆ ಅಂತ ಹೇಳ € ಇಲ್ಲೂ + + + + + +ದಲ್ಲಿನ + + +“ಸುಮಿ, ನೀನು ಮೊದ್ಲಿಗಿಂತ ಸುಂದರಿ- +ಯಾಗ್ತ್ಮಿದೀಯ...ಹ್ಯಾಗೆ?? ಆತ ಗೆಳತಿಗೆ +ಹೇಳಿದ. + +೯ 4ಡಯರ್ಬ ಮಾಡ್ತಿದೀನಿ. ದಿನಕ್ಕೆ +ಕೇವಲ ಮೂರು ಬ್ರೆಡ್‌ ಸ್ಲೈಸ್‌, ಮೂರು +ಗ್ಲಾಸು ನೀರು ಮಾತ್ರ ತಗೋಳ್ತೀನಿ. +ಅದನ್ನೇ ಅನುಗಾಲವೂ ಮುಂದುವರಿಸ- +ಬೇಕೂಂತೀನಿ.? + +“ಹೌದಾ? ಹಾಗಾದ್ರೆ ನಿನ್ನನ್ನ ಮದುನೆ- +ಯಾಗ್ಲಿಕ್ಕೆ ಅಡ್ಡಿ ಇಲ್ಲ.” + +ಎ + + +ಆ ಫ್ಯಾಕ್ಟರಿಯ ಮ್ಯಾನೇಜರರು ಒಂದು +ಹೊಸ ಯೋಜನೆ ಹಾಕಿಕೊಂಡು ಎಲ್ಲ +ವಿಭಾಗಗಳಲ್ಲೂ ಈ ರೀತಿ ಫಲಕಗಳನ್ನು +ಬರೆಸಿ ಹಾಕಿದರು: ನಾಳೆ ಅಂತ ಕಾಲ + +| ಕಳೇಬೇಡಿ. ಇವತ್ತೇ ಮಾಡಿಮುಗಿಸಿ.” + += ಒಮ್ಮೆ ಮ್ಯಾನೇಜರರ ಮಿತ್ರ ಕೇಳಿದ : +ಆಈ ರೀತಿ ಬರೆಸಿದ ಮೇಲೆ ನಿಮ್ಮ ಫ್ಯಾಕ್ಟ- +ರಿಯ ಕೆಲಸ ಬಲು ಸುಗಮವಾಗಿ ಸಾಗಿರ +ಬೇಕು...? + +ಜಿವರೊಕೆಸಿಕೊಂಡ ಮ್ಯಾನೇಜರರು +“ಏನು ಮಾಡ್ಲಿ? ಆ ರೀತಿ ಬರೆಸಿ ಹಾಕಿದ +ಮರುದಿನವೇ ನಮ್ಮ ಕ್ಯಾಶಿಯರ್‌ ೫೦ +ಸಾವಿರ ರೂ.ಗಳೊಂದಿಗೆ ಓಡಿ ಹೋದ. +ಪರ್ಸನೆಲ್‌ ಆಫೀಸರ್‌ ಟೈಪಿಸ್ಟ್‌ ರಜನಿ +ಯನ್ನು ಹಾರಿಸಿಕೊಂಡೊಯ್ದ. ಕಾರ್ಮಿಕ +ರಂತೂ "ಸಂಬಳ ಹೆಚ್ಚಿಸಿ' ಅಂತ ಸರತಿ ಅನ್ನೆ +ಸತ್ಯಾಗ್ರ ಹ ಶುರೂ ನಪ ೯ + + +ರ್‌ +ಹ + + + + + +ಆಶ ಒಬ್ಬ ಸುಪ್ರ WF ಸಿನಿಮಾ ನಟ. +ಅರವತ್ತಾ ದರೂ ಕಾಲೇಜು ಹುಡುಗನ +ಪಾತ್ರ ವೇ ಬೇಕೆಂದು ಅವನ ಹಟಿ. ಎಂಬತ್ತ +ಫೆಯ ವಯಸ್ಸಿಗೆ ಆತನಿಗೆ ಎಲ್ಲೆ ಡೆಯೂ +ಸತಾ ರಗಳಾದುವು. ಈ ವಯಸಿ ನಲ್ಲೂ +ಆತ ಕಲಾಸೇನೆ ಮುಂದುನರಿಸಲೋಸುಗ + + +೬೭ + + +ರಂಗಭೂಮಿಯನ್ನು ನಂಜಿಕೂಂಡ. ಎಂ + + +ತ್ತನೆಯ ವಯಸ್ಸಿ ನೆಲ್ಲೂ ಇಷ್ಟು ಚಾಲ +ತನ ಇರುವುದನ್ನು ಕಂಡು ಆತ ಶನ] +ಪಡೆಯಲು ಬುದ ಪತ್ರಿಕಾ +ಕೇಳಿದ : “ಅದು ಹೇಗೆ ನೀವು +ಚಟುವಟಕೆಯಿಂದಿದ್ದೀೀರಿ? +ಗುಟ್ಟೇನು 2» + +4೦ಿಹ, ಅದು ಬಹಳೇ +ವತಾತು? ಎಂದನಾ ನಟನರ. + + +ಮುಂಜಾನೆ ಆರರೊಳಗೇ ಖಳುತ್ತೇನೆ. ; + + +ಸೇವಕರು ನನಗಾಗಿ ಕಾಫಿ ತರುತ: + + +ಕ್ರಾ + + +ಕುಡಿಯುತ್ತೇನೆ. ಅಷ್ಟರಲ್ಲೇ ಮತೊ 1 + + +ನನಗಾಗಿ ಅಂದಿನ ಪತ್ತಿಕೆ ಹಿಡಿದು ನಿ: + +ತ್ತಾನೆ. ನಾನು ನಿಢನನಾರ್ತೆಗಳನ್ನು ಗವ +ನಿಟ್ಟು ನೋಡುತ್ತೇನೆ. ಒಂದು ವೇಳೆ ನ +ಹೆಸರು ಅದರಲಿಲ್ಲದೇ ಹೋದರೆ ಮುಂ! + + +ಕೆಲಸಕೆ ಉತ್ಸಾಹದಿಂದ +ಬಿಡುತ್ತೇನೆ...” + + +* + + +ನ್ಯಾಯಾಲಯದಲ್ಲಿ ಅಪರಾಧಿಗೆ ವಾದಿಯ + + +ವಕೀಲರು ಪ್ರಶ್ನೆ ಹಾಕಿದರು : “ಆ + + +ಹೇಳ್ತಿಯಾ, ಈ ಸಹಿ ನಿನ್ನದಲ್ಲ ೮೦೫.7 + + +«ಹೌದು. ನನ್ನ ದಲ್ಲ.? +ಆಫ ಕ್ರೈ ಬರಹವೂ ನಿನ್ನ ದಲ್ಲವೆ?” +"ಅಲ್ಲವೇ ಅಲ್ಲ.” + + +& ನಿನ್ನ ಕ ಬರಹಕ್ಕೂ ಇದಕ + + +ಹೋಲಿಕೆ" ಇದೆಯೆ? » +"" ಇಲ್ಲ ಅಂಡೆನೆಲ್ಲ.?? +"" ಅದನ್ನ ಹ್ಯಾಗೆ ಹೇಳ್ತಿ? ?' + + +why 3 + + +""ನನಗೆ ಸುತಲ ಬರೋದೇ ಇಲ್ಲ..' + + +ಅಸ್ಪ : ನೀನು ನನ್ನ ಜೇಬಿನಿಂದ +ರೇಟು ದ್ದು FEE ನಿನ್ನೆ ಆತ್ಮ + + +ತಪ್ಪು? ಅಂತ ಹೇಳ್ಲಿ ಲ್ಪನೇನೋ ೬ ಭಡವಾ? + + +ನಳ ಹೇಳಿತು. ಅದ್ರೆ ನೀನೆ + + +ಲಪ್ಸಾ ಒಮ್ಮೆ, (ನೇಕೆಯವ ರ +ಕೇಳಿತೆ ಜೀ ನಿನ್ನ ಹೆಲಸ ನಿ +ಮಾಡು' ಅಂತ. + + +ಡ್‌್‌ + + +೦ wd + + +ಸು + + +ರಾಮಶೆಟ್ಟಿಗೆ ಆ ವರ್ಷ ನಿರೀಸ್ರಿಸಿದಕ್ಸೈಂತ + + +೬೮ ಕಸ್ತೂರಿ, ವಿಶೇಷ ಸಂಚಿಕೆ ನವಂಬರ್‌ ೧೯೭೮ ಇದ್‌ + +ಹೆಚ್ಚು ಲಾಭ ಬಂತು. ಅನಂದದಿಂದ ಆತ 3 + +ತನ್ನ ಕಾರಕೂನನನ್ನು ಕರೆದವನೇ "ಚೆಕ್‌ ಮಾಸ್ತರರು "ಕರುಣೆ' ಯ ಬಗ್ಗೆ ಪಾಠ + +ಬುಕ" ಕೊಡ್ರಿ ಅಂದ, ಕೈಗೆ ಬಂದ ಮಾಡಿದ ಮೇಲೆ ಪ್ರಶ್ನೆಗಳನ್ನು ಕೇಳಲಾ- +ರಂಭಿಸಿದರು. + + +ಚೆಳ್‌ಬುಕ್ಕಿನ ಒಂದು ಚೆಕ್‌ ಮೇಲೆ ಕಾರ- +ಕಳೂನನ ಹೆಸರು ಬರೆದು ೫೦೦-೦೦ ರೂ. ಗಳ +ವೊಬಲಗನ್ನೂ ಸೂಚಿಸಿದ. "ಬರ್ರೀ ಬಾಳ +ಲಾಭಾಗೈತಿ, ತಗೋಳಿ, ಬಕ್ಷೀಸು' ಅಂತ +ಕಾರಕೂನನ ಕೈಗೆ ಚೆಕ್‌ ನೀಡಿದ. + +ಕಾರಕೂನ ಅದನ್ನು ತಿರುಗಿಸಿ ನೋಡಿ +"ಸೈನೇ ಮಾಡಿಲ್ಲಲ್ರಿಲಿ ಅಂದ. + +‘ ಮುಂದಿನ 'ನರ್ಸಾನೂ ಹಂಗ ಲಾಭಾದ್ರ +ಸೈ ಮಾಡಾನಂತ ಹೋಗಿ? ಎಂದವನೇ +ರಾಮಶೆಟ್ಟಿ ಸೀತಮ್ಮನ ಮಕ ನೋಡಲು +ಚಕ ಕಚಕತೇ ಹೆಜ್ಜೆ ಹಾಕಿದ. + +ಆ + +ಪ್ರೇಮಿಗಳಿಬ್ಬರೂ ಸಿಹಿಸಿಹಿ ಮಾತುಗಳ- +ನ್ನಾಡುತ್ತ ಮೈಮರೆತು ಬಿಟ್ಟಿದ್ದರು. ಅಷ್ಟ- +ರಲ್ಲೇ ಸ್ವಲ್ಪ ದೂರದಿಂದ ಗಡಿಯಾರ +ಹತ್ತು ಗಂಟಿ ಬಾರಿಸಿತು. ಅದನ್ನು ಕೇಳಿ +ಬೆಚ್ಚಿದ ಪ್ರಿಯಕರ ಪ್ರೇಯಸಿಗೆ ಹೇಳಿದ: +4 ನೋಡಿ��ೆಯಾ? ನಿನ್ನೊಂದಿಗೆ ಮಾತಾ- +ಡುತ್ತ ಕುಳಿತುಬಿಟ್ಟರೆ ಹೊತ್ತು ಹೋದದ್ದೇ +ಗೊತ್ತಾಗುತ್ತಿಲ್ಲ. “ಳು ಗಂಟಿಯಿಂದಲ್ಲಷೇ +ನಾವು ಮಾತನಾಡಲಾರಂಭಿಸಿದ್ದು? ಹತ್ತೆ ೯ +ಸಭಾ ಅನಿಸಿಬಿಟ್ಟ ದೆ” ಇಷ್ಟೊ - +ತ್ತಾದರೂ,..? + +೬ ಮೂರ್ಬರ ಹಾಗೆ ಮಾತಾಡೇಡಿ. +ನೀವು ಬಂದು ಹತ್ತು ನಿಮಿಷಗಳಾದದ್ದು +ನಿಜ.” + +“ ನೀನೇ ಮೂರ್ಹಳ ಹಾಗೆ ಮಾತಾ- +ಡ್ತಿದ್ದೀ. ಹತ್ತು ಗಂಟಿ ಹೊಡೆದದ್ದು ನೇಳಿಸ +ಲಕ್ಷಿ % » + +ಕೇಳಿಸ್ತು? ಎನ್ನುತ್ತ ನಕ್ಕ ಪ್ರೇಯಸಿ, + +(ಪಕ್ಕದ ರಣಮಿನಲ್ಲಿ ನಮ್ಮಪ್ಪ ಗಡಿಯಾರ + +ರಿಸೇರಿ ಮಾಡ್ತಿ ದಾಕಿ * ಅಂದಳು. + + +« ದೇವದಾಸ, ಒಂದು ಹುಡುಗ ಕತ್ತೇನ +ಹೊಡೀತಿದ್ದಾನೆ ಅಂತಿಟ್ಟೋ. ನಾನು ಆತನ್ನ +ಬೈದು ಬಿಡಸ್ತೀನಿ. ಹೀಗೆ ಮಾಡುವುದ- +ರಿಂದ ನನ್ನಲ್ಲಿ ಎಂಥ ಗುಣ ಇದೆ +ಅಂತ ಹೇಳಬಹುದು? ? + +ಆ ಭ್ರಾತೃಪ್ರೇಮ ೫ ಅಂದ ದೇವದಾಸ. + +ಷೀ + +ಡಾಕ್ಟರ”: ನೋಡ್ರಿ. ಈ ಥರ್ಮಾನೀಟ +ರನ ನಿಮ್ಮ ಹೆಂಡ್ತಿ ಬಾಯೊಳಗ ನಾಲಿಗಿ +ಕೆಳಗಿಟ್ಟು ಅರ್ಧಾ ಮಿನಿಟಿನ ತನಾ ಬಾಯಿ +ಮುಚ್ಚಲಿಕ್ಕೆ ಹೇಳ್ರಿ. + +ಪತಿ: ಡಾಕ್ಟರ್‌ ಸಾಹೇಬ್ರ, ಹೆಂಗಾರ +ಮಾಡಿ ಅರ್ಧಾ ತಾಸು ಬಾಯಿ ಮುಚ್ಚೋ +ಅಂಥಾ ಥರ್ನಾಮೀಟಿರ್‌ ಕೊಡ್ರಿ ಅಕೀಗೆ. + +f: i + +ಆತ ಜಪಾನಿ ಯುವಕ. ಆತನೊಂದಿಗ್‌್‌ +ದ್ಹನ ಚೀನದ ಹುಡುಗ. ಜಪಾನಿಗೆ ಓದಲು +ಬಂದವ. ಇಬ್ಬರಲ್ಲೂ ಸ್ನೇಹ ಬೆಳೆಯಿತು. +ಒಮ್ಮೆ ಜಪಾನಿ ಹುಡುಗ ಆತನಿಗೆ ಒಂದು +ಭವ್ಯ ಕಟ್ಟಿ ಡವನ್ನು ತೋರಿಸಿ, " ಹ್ಯಾಗ- +ನಿಸ್ತು 2» ನಂದು” ಕೇಳಿದ. ಡೆ + +" ಅಷ್ಟು ದೊಡ್ಡದೇನಲ್ಲ. ನಮ್ಮ ದೇಶ +ದಲ್ಲಿ ಇಂಥ ಕಟ್ಟ ಡಗಳು ಊರಿಗೆ ನೂರು + + +ಇದೆ. ನಿಮಗೆ ನಂಚಿಕೆಯಾಗದಿದ್ದೆ ಬನ್ನಿ +ನಮ್ಮ ದೇಶಕೆ,. + +We ಫಾ ನಿಮ್ಮ ಮೇಲೆ +ನಂಜಕೆ ಇಲೆ? ಆದ್ರೂ ಇಂಥ ಕಟ್ಟಡ + + +ನಿಮ್ಮಲ್ಲಿ ರಾರ ಇವೆಯೆ? ಅಂತ ಅಶ್ಟೆ ಎ +ರ್ಯವಾಗ್ತಿ ದೆ. ೨? ಈ + +ಸ ಯಾಕೆ? 2 + +ಇದು ಹುಚ್ಚೆರಾಸ್ಸಶ್ರೆ.3] + + + + + + ಷ ಕಲ್ಟ್‌ 37 ಅಚ ಬ + + +ಫಾ + + +ಒಪಿ ಕೊಳೆ, ಬೇ ಕಾಗುತ್ತ ದೆ. ಹಳೆಯ +£2 + + +ಚ NEN ಧು + + +ಖು ಮುಸು! 2 + + +no + + +ಬ್ರ. ಸುನಂದಮ್ಮ + + +0. is gold” ee + + +ಬಂಗಾರ)- +ಇದೊಂದು ಮುದ್ದಾದ ಆಂಗ್ಲ ನುಡಿಗಟ್ಟು; +ಪ್ರಾಸದ ಸೊಬಗು. ಬಂಗಾರದ ಮೆರಗು. ಸಂಕ್ಷೇಪ +ಸಂಕೇತ ! +ಶೆ ೇಷಾರ್ಥವನ್ನಾ ದರೂ ಮಾಡಿರಿ, ಗೂಢಾರ್ಥ +ವನ್ನಾದರೂ ಹುಡುಕಿರಿ, ಅಕ್ಷರಶಃ ಅರ್ಥೈಸಿರಿ; +ಅಂತೂ ಅದೊಂದು ಅನುರೂಪ ಸೂಕ್ತಿ-ಎನ್ನು +ತ್ತಾರೆ ತಜ್ಞರು, ಅಕ್ಷರಶಃವಂತೂ ಸತ್ಯ ಎಂದು +ಬಂಗಾರ + + +ಕೊಳ +ಅಪ್ಪಟವ ವಾದ ದರೆ, ಹೊಸದು, ನಮ್ಮ ಕವ್ವಾ ಡಿಗ ತಂದು +ಸುರಿಯುವ ಹಾಲಿನಂತೆ: ಹಾಲಿಗೆ ನೀರಿನ ಪ್ರಮಾ +ಣದ ಲೆಕ್ಕದಿಂದ ಪ್ರಾರಂಭವಾಗಿ ನೀರಿಗೆ ಹಾಲೆಷ್ಟು +ಸೇರಿದೆ ಎಂದು ಕೇಳುವ ಪರಿಸ್ಥಿತಿ! (ಡೈರಿ ಹಾಲಾ +ದರೆ ಹಾಲಿನ ಪುಡಿಗೆಷ್ಟು ಹಾಲು ಬೆರಕೆ ಎಂದು + + +ಪ್ರಶ್ನೆ.) + + +3 + + +SN RSS A ಲ ಲ ಲ ಲ್‌ ಜ್ಯ +ಬ್ರ + + +ವೆಯೇ ಬರು SR ಪಾತ್ರೆಯೇ ತಾಳಿಕೆ +ಪುರಾತನ ಕಟ್ಟಡವೇ ಕಲ್ಲುಗುಂಡು ಇತ್ಯಾದಿ, +ಇತ್ಯಾದಿ...... ! ಹೀಗಾಗಿ, ಆಕೆ ಆಯುಷ್ಯ ತೀ +ಮುಂದಿನ ಲೋಕಕ್ಕೆ ಮೂರು ವೆರ್ಷಗಳ ಹಿಂದೆ +“ಅಡರ್ನ್‌” rd ನಮ್ಮ ಮನೆಯಲ್ಲಿ + + +d; +GL +GL + ¢ +೮) + + +ಬಂದ ದ Re ಖರೀದಿಸಿ +ಸೆಟ್ಟು, ತಂದೆ ತಂದು ಸೇರಿಸಿ +ಕರಿಮರದ ಕುರ್ಚಿಗಳು. + +ಇದ್ದಿತೆಂದ ಮೇಲೆ. “ಸಿಟ್‌” ಮಾಡಲು (ಅಂದರೆ +ಕೂರಲು) ಧಾರಾಳವಾಗಿ. ಆಸನಗಳಿದ್ದುವೆನ್ನು ವುದು + + +ವ ಪಾತು ದ +ವ್ಯಕ್ತವಾಗಿರಬಹುದು. ಆದರೆ ಇತ್ತಿ ೀಚೆಗೆ ನಮ್ಮ +ಎ 4೧ C೨ - +ಮನೆಗೆ “ವ್ಹಿಸಿಟರ್ಸ್‌” ಬರುವುದೇ ಅಪರೂಪ + + +ವಾಗಿತ್ತು;- ಕಾರಣ ಬೆಂಚುಗಳ ಮೇಲೆ ಕೂತವರಿಗೆ + + +“ಎಮ್‌ರ್ಜೆನ್ನಿ” ಶಿಕ್ಷೆ! ಕಾಲುಗಳು ನೆಲ ಮುಟ್ಟು +ತ್ತಲೇ ಇರಲಿಲ್ಲ! (ಒಳ್ಳೆ ಯ ಮರವನ್ನು ಕತ್ತರಿಸಿ + + +ವ್ಯ ರ್ಥಮಾಡುವುದೇಕೆ ಎನ್ನುವ ಘನ « ದೇಶದಿಂದ + + +ಬಡಗಿ, ಬೆಂಚಿಗೆ ಒಂಟಿಗಾಲುಗಳ ನ್ನು ಅಂಟಿಸಿದ್ದ) +ಸೋಫಾ ಸೆಟು ನೋಡಲಿಕ್ಕೆ ಸೊಗಸೇ; ಅದರ + + +ಎತ್ತರಕ್ಕೆ ಮರುಳಾಗಿ ಮೆತ್ತನ್ನ ಪೀಠದ ಆಕರ್ಷಣೆ +ಯಿಂದ ಮೃದುವಾಗಿ ತಳವೂರಿದಾಗ ಜಾರು ಬಂಡೆ +ಯಾಗಿ ಕೂತವರು ಸೋಫಾದ ಮೂಲೆಯಲ್ಲಿ +ಮುದುಡಿ ಹೋಗುತ್ತಿ ದರು (ಒಂದು ಕಾಲದಲ್ಲಿ + + +“ಸ್ಪ ೦ಗ್‌''ಗಳು “ಒಂದಾನೊಂದು > ಕಾಲದಲ್ಲಿ" +ಆಗಹೋಗಿದ್ದುವಲ್ಲ?). ಇನ್ನು ಬೆತ್ತದ ಕುರ್ಚಿಗಳ +ವರ್ಣನೆಗೆ ಬದಲು ಭೀಷ್ಮಾಚಾರ್ಯ ಮಲಗಿದ +ಶರಪಂಜರ ನೆನಪಿಸಿದರೆ ಸಾಕು! + +ಮುಸುರೆ ತಿಕ್ಕು ವವರು, ಮನೆಗೆಲಸದವರು + + +ಇಂದಿನ ಮಂತ್ರಿಮಂಡಲಗಳೆಷ್ಟೆ ೇ ಶಾಶ್ವತ, ಭಾರದ +ಪಾತ್ರೆಗಳನ್ನೆತ್ತಲಾರದೆ, ಮಸಿ “ಕ ಲಾರದೆ, +ಮನೆಯ ಕೆತ್ತಲು ಕೋಣೆಗಳನ್ನು ಗುಡಿಸಲಾರದೆ ! + + +ದೊಡ್ಡ ಕಿಟಕಿಗಳಿಟ್ಟು ಕಳ್ಫಕಾಕರಿಗೆ ಅನುಕೂಲ +ಮಾಡಿಕೊಡುವ ದಡ್ಡತನ ನಮ್ಮ ತಾತನದಾಗಿರ + + +ಲಿಲ್ಲ. ತಾತನ ನಂತರ ಕಿಟಕಿಗಳನ್ನಷ್ಟು ಬದಲಾ +ಯಿಸಲು ಪ್ರಯತ್ನಿಸಿದ ತಂದೆಯವರಿಗೆ ವಿರೋಧ + + +pe] + + +) ಮ +ಪಕ್ಷದ ಪ್ರತಿಭಟನೆ ವಿಧಾನ ಸಭೆಗಿಂತ ಒಂದಂಶ +ಇ ಮಿ ಫೌ +ಹೆಚ್ಚಾಗಿಯೇ ಎದುರಾದಾಗ, ಯೋಜನೆ ಅಲ್ಲಿಗೇ +[ + + +ಣಿ + + +ಣಿ + + +ಂದಿದ್ದ ನನ್ನವಳಿಗೆ ಸಹ ಹೆಚ್ಚು ಬೆಳಕು ಕಣ್ಣು +ಚುಚ್ಚುತ್ತಿತ್ತಲ್ಲ! ನೀ +“ಅಪ್ಪ ಹಾಕಿದ ಆಲದ ಮರೆ ಅಂತ ನೇಣು +ಕ ಕನ್ನಡದ ನಾಣ್ಣುಡಿ ಇದು ಎನ್ನುವುದನ್ನು +ನಾನಂತೂ ಅನುಭವದಿಂದ ಕಂಡುಕೊಂಡಿದ್ದೇನೆ. +(ಆದರೆ ತೀರ ಇತ್ತೀಚಿನ ವರೆಗೆ ಮನೆಯಲ್ಲಿ ಯಾರೆ +ದುರೂ ಅನ್ನುವ ಸಾಹಸ ಮಾಡಿರಲಿಲ್ಲ!) + +ಡಿಗ್ರಿ ತೆಗೆದುಕೊಂಡ ಹೊಸತು; ಬೊಂಬಾಯಿ +ನಲ್ಲೊಂದು ಉದ್ಯೋಗಕ್ಕೆ “ಇಂಟರ್ವ್ಯೂ” ಬಂದಿ +ತ್ತು; ವಿದೇಶ ಯಾತ್ರೆ ಹೊರಡುವಷ್ಟು ಉದ್ವೇಗ +ಮನೆಯವರದು! “ದಾರೀಲಿ ಯಾವಯಾವದೋ +ನೀರು ಕುಡೀಬೇಡ ಮಗೂ”-ತಾತನ ಆದೇಶ. + +Water bottle ಕೊಂಡು ತರುವೆನೆಂದಾಗ +ಅಜ್ಜಿಯದು ಪ್ರಬಲ ವಿರೋಧ. “ರಬ್ಬರ್‌ ಡಬ್ಬ +ಅನಾರೋಗ್ಯ; ದಿವ್ಯವಾದ ತಿರುಪಿನ ತಂಬಿಗೆ ಇದೆ” +ಎನ್ನುತ್ತ ಹುಳಿ ಹಚ್ಚಿ ಬೆಳ್ಳಗೆ ಬೆಳಗಿ ನೀರು ತುಂಬಿ +ತಂದಿಟ್ಟೇಬಿಟ್ಟರು!...ಭವ್ಯವಾಗಿತ್ತು. ರೈಲಿನಲ್ಲಿ +ಗಳಿಸಿದ ಬೈಗುಳು-ಭಾರವಾದ ಕಂಚಿನ ಚೊಂಬಿಗೆ +ಕೈ ಬಳೆಯಗಲದ ಪೀಠ; ಗಳಿಗೆಗೊಮ್ಮೆ ಉರುಳಿ +ಬದಿಯ ಪ್ಯಾಸೆಂಜರುಗಳ,ಹೆಜ್ಜೆ ಚಚ್ಚಿ ಕಂಪಾರ್ಟ್‌ +ಮೆಂಟೆಲ್ಲ ನೀರು ಹರಿದು ಹಾ��ಿಗೆ ಪೆಟ್ಟಿಗೆ +ನೇರಾ. [ A + +ಎನ್ನರಸಿ ಚೆನ್ನರಸಿಯಾಗಿ ಅರಿಸಿನ ಗಲ್ಲ ಅಡ್ಡ +ಕುಂಕುಮದ ಕನಕಲಕ್ಷ್ಮಿ ನನ್ನ ಕೈ ಹಿಡಿದು ಅಕ್ಕಿ +ತುಂಬಿದ ಸೇರು. ಉರುಳಿಸಿ ಹೊಸಿಲು ದಾಟಿದ್ದ +ಮೊದಲವರ್ಷ; ಮಂಗಳಗೌರಿ ವೃತ ಸಾಂಗೋ +ಪಾಂಗವಾಗಿ ನಡೆದಿದ್ದ ಶ್ರಾವಣ ಮಂಗಳವಾರ. +ಸಂಜೆಯ ಆರತಿ ಪ್ರಕರಣಕ್ಕೆ ಇವಳನ್ನು ತಯಾರಿಸಿ +ದರು ಅಮ್ಮ. “ಅತ್ತೆವರ ಸೀರೆ ಇದು ಉಟ್ಟು ಕೋ +ಹಳೇ ಕಾಲದ್ದು, ಅವರ ಧಾರೇದು! ಬಣ್ಣ ಜರಿ, +ಹೊಳಪು ಹೇಗಿದೆ ನೋಡು. ಈಗಿನ ಸೀರೆಗಳನ್ನ +ಇದರ ಮುಂದೆ ನಿವಾಳಿಸಬೇಕು.” + + +೭೦ ಸ್ಮೂರಿ ವಿಶೇಷ ಸಂಚಿಕೆ ನವಂಬಗ್‌ ೧೯೭೮ + + + + + +ನಿಜಕ್ಕೂ ಅಜ್ಜಿ ರ ಸೀರೆ ಚೆನ್ನಾಗಿತ್ತು-ಕರೀ + + +ಒಡಲಿನಲ್ಲಿ ಕಲಾಪತ್ತಿನ ಚೌಕಳಿ, ಕೈಜೋಡಿ ಸರಪಳಿ +ಹೆಣೆದ ಕೆಂಪಂಚು; : ಕನಕಲಕ್ಷ್ಮಿಗೆ . ಒಪ್ಪಿತ್ತು. +(ಆದರೂ, ಮದುವೆಗೆ ತೆಗೆದಿದ್ದ ನೀಲಿ ಬನಾರಸ್‌ +ಸೀರೆ ಉಡಬಾರದಿತ್ತೇ ಇವಳು-ಎನ್ನುವ ಅಳುಕು +ನನಗೆ.) + +ಕರೆಯುವೆ ಮನೆಗಳಿಗೆ ಇವಳ ಬೆಂಗಾವಲು +ನಾನು. ಐದಾರು ಆಹ್ವಾನ ಮುಗಿದಿದ್ದಾಗ ಶ್ರಾವ +ಣದ ಧಾರಾಪಾತ್ರೆ ಸುರಿದು ಇಬ್ಬರೂ ನೆಂದು +ಹಿಂದಿರುಗುತ್ತಿದ್ದಾಗ ಭೇಟಿಯಾದ ನಾಲ್ಕಾರು ಗೆಳೆ +ಯರು ಸಂಶಯದ ದೃಷ್ಟಿಯಿಂದ ನಮ್ಮ ಕಡೆ +ನೋಡಿ ಪಿಸುಗುಟ್ಟಿಕೊಂಡು ಹೋದ ರಹಸ್ಯ +ಮನೆ ಮುಟ್ಟಿದ ಮೇಲೆ ತಿಳೀತು. ಒಗೆತ ಕಂಡರಿ +ಯದ ಅಜ್ಜಿ ಸೀರೆ ಭಾರಕ್ಕೆ ಹಿಂಜಿ ಅಲ್ಲಲ್ಲಿ ಕಿಟಕಿ +ಬಾಗಿಲುಗಳು ಮೂಡಿದ್ರವು; ಕರಿಯೊಡಲು ಕರಗಿ +ಹರಿದು ಕನಕಲಕ್ಷ್ಮಿಯ ಕೈ ಮುಖ ಕಾಲುಹೆಜ್ಜೆಗಳಿಗೆ +ಅಪ್ಪಟ ಕಪ್ಪು ರಂಗು ಹಚ್ಚಿತ್ತು!...... ಮಾರನೆಯ +ದಿನ ಕಛೇರಿಗೆ ಹೋದಾಗ ಆ ಗೆಳೆಯರು ,“ನಿಮ್ಮ +ಮದುವೆಗೆ ನಾವೂ ಬಂದಿದ್ದೆವು; ಬಂಗಾರದಂಥಾ + + +ಹೆಂಡ್ತಿ ಇಟ್ಕೊಂಡು, : ಅದ್ಯಾವುದ್ರೀ ನಿನ್ನೆ ನಿಮ್ಮ +ಜತೆಲಿ ಅಮಾವಾಸ್ಯೆ?” ಗಹಗಹಿಸಿ ನಕ್ಕರು. “ಅಂದ +ಹಾಗೆ, ಎಲ್ಲಿ ಹಾರಿಸಿಕೊಂಡು ಬಂದಿದ್ದಳೋ ಆ +ಹರಕು ಜರೀಸೀರೆ?” ಕುಹಕಿದ ಅಕೌಂಟೆಂಟ್‌ +ಅನಂತರಾಮು! + +ನಾಲ್ಕು ತಿಂಗಳು ಅವರಮ್ಮನ ಕೈಲಿ ಬಾಣಂತನದ +ಆರೈಕೆ ಮಾಡಿಸಿಕೊಂಡು ಪಾಪುವನ್ನೆತ್ತಿಕೊಂಡು +ಬಂದಳು, ಕನಕು. ಮೊದಲನೇ ಮಗ ಮಾಣಿಕ್ಕ- +ನನಗೆ ಏನೆಲ್ಲ ತಂದು ಉಪಚಾರ ಮಾಡುವ ಚಪಲ; +(ಸುಮಾರಾಗಿ ಕೈ ತುಂಬ ಸಂಬಳವೂ ಆ ವೇಳೆಗೆ +ಬರುತ್ತಿತ್ತಲ್ಲ?) “ಪೆರಾಂಬ್ಯುಲೇಟರ್‌” ತರ್ತೇನೆ; +ಸಂಜೆ ವೇಳೆ ಗಾಳಿ ಸವಾರಿ ಮಾಡಿಸಲಿಕ್ಕೆ ಅನುಕೂಲ” + + +ಸಲಹೆ ಬಂತು-“ಅದಕ್ಕಾಕೆ ಮತ್ತೆ ದುಡ್ಡು ದಂಡ + + +ಮಾಡ್ತಿಯಾ? ನಿನಗೆ ನಿಮ್‌ ಅಜ್ಜಿ ತಾತ ತೆಗೆದದ್ದು +ಇದೆ; ಅಟ್ಟದ ಮೇಲೆ ಇತ್ತು; ಒಂದೇ ಚಕ್ರ +ಮಾತ, ಕಿತ್ಕೊಂಡಿತ್ತು, ಒಂದೇ ಹ್ಯಾಂಡಲ್‌ ಕಳದು +ಹೋಗಿತ್ತು. ಸೀಟ್‌ ಇರಲಿಲ್ಲ. ಟಾಪ್‌ ಒಂದು +ಹರಿದಿತ್ತು. ಅಷ್ಟೆ. ನಾನಾಗಲೇ ಪಾಪು + + +ಚೂರು + + + + + +ಓಟಿಸಎಎಲಿಂುಂಇ + + +ಓಲ | +ಸೈಕಲ್‌ ಅಂಗಡಿಗೇ ಕಳಿಸಿಕೊಟ್ಟಿದ್ದೇನೆ. ಹೊಸ ಗಾಡಿ +ಮಾಡಿ ತಂದ್ಕೊಡ್ತಿನಿ ಅಂತ ಹೇಳಿದಾನೆ......... +ಕಾಯಕಲ್ಪ ನಡೆಸಿಕೊಂಡು ಗಾಢ ಕೆಂಪು ಕಲರ್‌ +ಪೇಯಿಂಟ್‌ ಮಾಡಿಸಿಕೊಂಡಿದ್ದ “ಅಪ್ಪನ ಆಸ್ತಿ” +ಯಲ್ಲಿ ಮಗುವನ್ನು ಮಲಗಿಸಿಕೊಂಡು ಹೊರ +ಟಾಗ, ಗಣೇಶನ ಮೆರವಣಿಗೆ ನೋಡುವವರಂತೆ +ರಸ್ತೆಯ ಎರಡೂ ಬದಿಯಲ್ಲಿ ಮಹಡಿಗಳ, ಮನೆ +ಗಳಿಂದ ಜನ ನಿಂತು ನೋಡಿದರು. ಎತ್ತಿನ ಗಾಡಿ +ಯಂತಹ ಕಮಾನು, ಮಿನಿ ಜಟಕಾ ಚಕ್ರ, ನನ್ನ +ಭುಜದೆತ್ತರಕ್ಕೆ ಜೋಡಿಸಿದ್ದ ಹಿಡಿಗಳು... “ಏನೋ +ಸಾಮಾನು ಮಾರೋ ಗಾಡಿ ಅಂದ್ಕೊಂಡೆ” ಎಂದು +ಒಬ್ಬರು ಹಿಗುಟ್ಟಿದರೆ “ಪುರಾತನ ವಸ್ತುಗಳಿ +ಗಾಗಿ ಈ ಊರಿನಲ್ಲಿ ಒಂದು ಮ್ಯೂಸಿಯಂ ಇದೆ” +ಎಂದು ಅರ್ಥವತ್ತಾಗಿ ಜೋರಾಗಿ ಅಂದವರು +ಇನ್ನೊಬ್ಬರು. ಪೂರಿ ಜಗನ್ನಾಥನ ಕಟ್ಟಿಗೆ ತೇರಿ +ನಂತೆ ಎಳೆದು ಮನೆಗೆ ತಂದ ಆ ಗಾಡಿ ಮತ್ತೆ ಅಟ +ಏರಿತೆಂದು ಹೇಳಬೇಕಾದದ್ರೇ ಇಲ್ಲ. + +Old is gold ಅನುಕೂಲ ಸೂತ್ರವಲ್ಲ ಎಂದು +ನಾನು ಎಂದೋ ಮೆನಗಂಡಿದ್ದೆ. ಈ ಮೂರು ವರ್ಷ +ಬ ಮನೆಯಲ್ಲಿ ಸಾಕಷ್ಟು ಮಾರ್ಪಾಟೂ ಮಾಡಿದ್ದೆ. +ರೂ---ದುರ್ಬಲ ಘಳಿಗೆ! ಸುಬ್ಬಕ್ಕನ ಪ್ರಕರಣ + +ಸೋತೆ. “ರೀ, ಸುಬ್ಬಕ್ಕ ಸಿಕ್ಕಿದ್ದಳು. ಪಾಪ, +ತುಂಬ ಕಷ್ಟದಲ್ಲಿದಾಳೆ-ನಿಮ ನೇಲಿ ಅಡಿಗೆ ಮಾಡಿ +ಕೊಂಡು ಇರ್ತೀನಿ; ಅನ್ನ ಬಟ್ಟೆ ಕೊಟ್ಟರೆ ಸಾಕು +ಅಂದಳು...” ಕನಕಲಕ್ಷ್ಮಿ ಹೇಳಿದಾಗ ಅಜ್ಜಿಯ +ರಾಜ್ಯಭಾರದಲ್ಲಿದ್ದ ಅನೇಕ ಅಶ್ರಿತರಲ್ಲಿ ಒಬ್ಬಳಾದ +ಸುಬ್ಬಿಯನ್ನು ಸ್ವಾಗತಿಸಲು ನಾನು ಸಿದ್ಧನಿರಲಿಲ್ಲ. +ಆದರೆ ಕನಕು, “ದೀಪಾವಳಿ ಬಂತು, ಹೊಸ ಅಳಿಯ +ಬೇರೆ ಬರ್ತಾರೆ. ಸುಬ್ಬಕ್ಕ ಕಡಬು ಹೋಳಿಗೆ ಸೊಗ +ಸಾಗಿ ಮಾಡ್ತಾಳೆ ಕಣ್ರೀ,” ಅಂದಾಗ... + +ಇಪ್ಪತ್ತು ವರ್ಷಗಳ ನಮ್ಮ ಗೃಹಸ್ಥಿ ಯಲ್ಲಿ +ಕನಕು ಏನೇನೋ ಕಲಿತಳು; ಚೀಲ ಹೆಣೆಯುವುದು, +ಮೆಣಿ ಪೋಣಿಸುವುದು, ಗೊಂಬೆ ಮಾಡುವುದು, +ಸ್ವೆಟರ್‌ ನೇಯುವುದು ಎಟ್ಟೆಟ್ರಾ ಎಟ್ಟೆಟ್ರಾ! +ಆದರೆ ಅಡಿಗೆ ಮಾತ್ರ ಕಲಿತಿರಲಿಲ್ಲ. ಅವಳ ಕೆಟ್ಟ +ಪಾಕ ತಿಂದ ನಾಲಿಗೆಗೆ ಸುಬ್ಬಕ್ಕ ರಸಗವಳ ನೀಡಿ +ದಳು ನಿಜ. ಅಮಟೆ, ಉಪ್ಪಿನಕಾಯಿ, ನೆಲ್ಲಿ ಗೊಜ್ಜು, +ಮಾವಿನ ಚಿತ್ರಾನ್ನ ಹುಣಿಸೆ ತೊಕ್ಕು ನೆಕ್ಕಿಸಿದಳು + + +ದಲಿ +೧೧೨ + + +೭೨ ಕಸ್ತೂರಿ, ವಿಶೇಷ ಸಂಚಿಕ, ನವಂಬರ” ೧೭೪ fe” A ಪಸ + + +ಮರುಕಳಿಕೆ ಮಾಡಬೇಕು? ನನ್ನ ಗತಚಾರಿತ್ರ್ಯದ +ಧೂಳು ಕೊಡವಬೇಕು? +ರಮೇಶನ ರ್ಯಾಂಕ್‌ ಕಾರ್ಡ್‌; ಪ್ರತಿ ಸಬ್ಬಕ್ಟ್‌ +ಆ + + +ನಲ್ಲೂ ಫರಮಾಯಿಸಿ ಪರ್ನೆಂಟೇಜ್‌ ತೆಗೆದುಕೊಂಡಿ +ಕು + + +ರುವುದನ್ನು ಕಂಡು ಕೆಂಪಾದೆ. “ನಾಚಿಕೆಕೇಡು” +ಇದೇನೊಃ ನಿನ್ನ ಹಣೆಬರಹ! ರುಜು ಮಾಡಲ್ಲ +ಹೋಗು” ಎಂದು ಗುಡುಗಿದಾಗ ಬಾಗಿಲ ಬಳಿ + + +4 ಸ ಸ್ಯ ped +ಬಿಹೋ ನಂಜಣ್ಣ; ನೀನು + + +pS ಅಷ 3 ೨9 +ಎರಡ್ಲರ್ಷಕ್ಕೆ ಒ ಫೇಲ್‌ ಆಗ್ತಿರಲಿಲ್ಲೇ? +ವ ಠ್‌ ಗ 5 ಹ್‌ ನ + +ಎನ್ನುವುದೇ ? +೫ ಇ +ನೆರೆಮನೆ ಮರದ ಸೀಬೆಕಾಯಿ ಕದ್ದು ಬಿದ್ದು +ವಿ ತಾವ? +ಕಾಲು ಮುರಕೊಂಡದ್ದು, ಅಪ್ಪನ ಪಾಕೆಟ್‌ನಲ್ಲಿ +— ° ಷಿ ಠಾ. ಪೂ +ಅರವತ್ತು ಹಾರಿಸಿದ್ದು, ಊರಲ್ಲಿ ಕಳ್ಳರ ಗ್ಯಾಂಗ್‌ +ಟ್ರ +ಬಂದಿರುವ ಸ ಬೆಡ! + + +ಷ್ಠ +ಕೆಳಗಿಳಿಸಿಬಿಟ್ಟಳು. .ಯಾವುದೋ “ಈವ್‌ಟೀಸಿಂಗ್‌” +ಸಮಾಚಾರವನ್ನು ಕನಕು +“ನಂಜುಂಡ ಕಮ್ಮಿ? + +ಕಮಲೀ ಕಡೆ ಕಣ್ಣು ಹಾಯಿಸಿದಾಗಲಂತೂ ಇವೆ +ನಿಗೆ ಅವಳಪ್ಪನಿಂದ ಬಿದ್ದ ಪ್ರಹಾರ...ಹಿಹಿ... + + +ಹಿಹಿಹಿಹಿ!” ಸುಬ್ಬಕ್ಕನ ಈ ಪ್ರತಿಕ್ರಿಯೆಯಿಂದ + + +ಹ +ಏನು + + +ಕೈಕೇಯೀ ರೂಪ ತಾಳಿದ ಕನಕಲಕ್ಷ್ಮಿಯನ್ನು ಒಲಿ +ಸಲು ನನಗೆ ಒಂದು ವಾರ ಪ್ಲಸ್‌ ಪ್ರಿಂಟೆಡ್‌ ಸಿಲ್ಕ್‌ + + +ಸೀರೆ ಬೇಕಾಯಿತು. + +ದೀಪಾವಳೀ ದಿನ ಅಳಿಯನೆದುರು ಸುಬ್ಬಕ್ಕ +ಕೊಡವಿದ ಧೂಳಂತೂ ರಿಕಾರ್ಡ್‌ ಸ್ಥಾಪಿಸಿ ಬಿಟ್ಟಿತು; +ಮೊದಲ ಬಾರಿ ಕನಕಳ ಜತೆ ಸಿನಿಮಾಕ್ಕೆ ಹೋದ +ನಾನು ಅವಳನ್ನಲ್ಲೇ ಮರೆತು ಬಂದದ್ದು, ಮಾವನ + + + + + +ಮನೆಗೆ ದೀಪಾವಳಿಗೆ ಹೋಗುವಾಗ ಕನಕಳಿಗೆ +ಮೆಚ್ಚು ಗೆ ಎಂದುಕೊಂಡು ಹೋದ ಕಾಮನ ಬಿಲ್ಲಿನ +ರಂಗು ಸೀರೆಯನ್ನು ಅವಳು ಕತ್ತರಿಸಿ ಬಾಗಿಲ ಪರದೆ +ಹಾಕಿದ್ದು ಕ ಭಾವಮೈದುನರಿಗೆ ಒಯ್ದಿದ್ದ ಆನೆ +ಪಟಾಕಿ ಕುದುರೆ ಪಟಾಸು-ಆಟಂ ಬಾಂಬುಗಳನ್ನು +ಹೆಚ್ಚಿಸುವ ಧೈರ್ಯವಿಲ್ಲದೆ ಹುಷಾರಿಲ್ಲವೆಂದು +ಬೆಚ್ಚಗೆ ಹೊದ್ದು ಮಲಗಿದ್ದು -..ಚಿನಕುರುಳಿ ಚಕ +ಮಕಿ ಹಾರಿಸಿಯೇ ಹಾರಿಸಿದಳು ಸುಬಕ್ಕ; ಕೇಳುವ +ಹಾಗಿಲ್ಲ, ಏಳುವ ಹಾಗಿಲ್ಲ-ಕಡುಬು ಹೋಳಿಗೆ +ಆಂಬೋಡೆ ಹುಳಿಯನ್ನ ಮೆದ್ದುತ್ತ 3 ಊಟಕ್ಕೆ +ಕೂತಿದ್ದೆಯಲ್ಲ ? ನೆತ್ತಿ ಹತ್ತಿತು... “ನೀರು ! +ನೀರು 1? po + + + + + +ಮಂ ಕ್ಕಾಲು + + +ಮಡುವೆ + + +ಜಾನಕಿ : ಹಾಗಾಜ್ರೆ ಸುಂದರತ್ತೆ ಮದುವೇನೇ ಆಗ್ಲಿಲ್ಲಾನ್ಸು... + + +Ne + + +ರೇಧಾ : ಮುಕ್ಕಾಲುಪಾಲು ಮದುವೆ ಆಗೇ ಹೋಗಿತ್ತು...ಆಕೆಯಂತೂ ಹಾಜ- + + +ರಿದ್ಲು...ಪುರೋಹಿತರೂ ಇದ +ಜಾನ: ಆದ್ರೆ? ಏನಾಯ್ತು? +ರಾಧಾ : ಗಂಡೇ ಬರಲಿಲ್ಲ... + + +ತಿದ... + + + + + + + + + + + + +1.5 ಕೇಜಿ ಶ್ರೇಷ್ಠದರ್ಜೆಯ +ಡಿಟರ್ಜೆಂಟ್‌ ವಾಷಿಂಗ್‌ ಪೌಡರ್‌- +ಪುನಃ ಉಪಯೋಗಿಸಬಹುದಾದ, +ಆಕರ್ಷಕ ಪ್ಲಾ ಸ್ಟಿಕ್‌ +ಜಾಡಿಯಲ್ಲಿ ದೊರೆಯುತ್ತದೆ. + + +ಜೆಲೆ ರೂ. 17.95 ಮಾತ್ರ +(ಸ್ಥಳೀಯ ತೆರಿಗೆಗಳು ಪ್ರತ್ಯೇಕ) + + +04] + + +ಶ್ರೇಷ್ಠ ತರಗತಿಯ +ಡಿಟರ್ಜೆಂಟ್‌ ವಾಟಂಗ್‌ ಪೌಡರ್‌ + + +ಬೆಲೆಯನ್ನು ಹೋಲಿಸಿ. ಗುಣವನ್ನು ಪರೀಕ್ಷಿಸಿ +ನೀವೇ ಕಂಡುಕೊಳ್ಳಿರಿ. + + +ತತ + + +ನ + + +ತ್‌್‌ +ಕ + + +ನ್‌್‌ RK + + +ಖ್‌ + + +3 + + + + + + +ಗ್‌ ++ ದ್‌್‌ +se + + +6 + + + + + +೧08/59 + + + + + + + + +ಈ ಗವರ್ನ್‌ಮೆಂಟ್‌ ಸೋಪ್‌ ಫ್ಯಾಕ್ಟರಿ, ಬೆಂಗಳೂರು ಇದರ ಒಂದು ಉತ್ಪಷ್ಟ ತಯಾರಿಕೆ. +ಮಾರಾಟಕ್ಕೆ ನೀಡುವವರು: 6) ಮೈಸೂರು ಸೇಲ್ಸ್‌ ಇಂಟರ್‌ನ್ಯಾಶನಲ್‌ ಅನ್ನ ಬೆಂಗಳೂರು + + +67-10 + + + + + +ನನ್ನ ತಂಗಿ ತನ್ನ ಯಜಮಾನರು ಮತ್ತು +ಮಕ್ಕ ಳೊಡನೆ ಮಧ್ಯ ಪ್ರ ದೇಶದ ಖಂಡ್ವಾ- +ದಲ್ಲಿ" ವಾಸಿಸುತ್ತಿದ್ದ ನ: ಒಮ್ಮೆ ನಾಜಿ +ಅವರ ಮನೆಗೆ "ಹೋಗಿದ್ದಾ ೫; ನಡೆದ +ಪ್ರಸಂಗ ಇದು. + +ಒಂದು ದಿನ ನನ್ನ ತಂಗಿಯ ಗೆಳತಿಯರು +ಮನೆಗೆ ಬದಕು ಎಲ್ಲರೂ ಗುಜರಾತಿ +ಮತ್ತು ಹಿಂದಿ ಮಾತನಾಡುವವರು. +ಯಾರಿಗೂ ಕನ್ನ ಡ ಬಾರದು. ಕುಶಲ ಪ್ರ ಶ್ನೆ +ಗಳಾದ ಮೇಲೆ ಒಬ್ಬಳು ತನಗೆ ಹುಡುತ +ಗೊತ್ತಾಗಿರುವುದಾಗಿ ತಿಳಿಸಿ ಎಲ್ಲರಿಗೂ ಸಿಹಿ +ಹಂಚಲು ಪ ಪ್ರಾರಂಭಿಸಿದಳು. ತಕ್ಷಣ ನನ್ನ +ತಂಗಿಯ ೨ ಮತ್ತು ೪ ವರ್ಷದ ಮಕ್ಕಳು +“ನಂಗೆ, ನಂಗೆ? ಎನ್ನುತ್ತಾ ಕುಳಿ ತಲ್ಲಿಂದಲೇ +ಅವಳ ಕಡೆ ಕೈ ಚಾಚಲಾರಂಭಿಸಿದರು. ಸಿಶಿ +ಹಂಚುತ್ತಿದ್ದವಳಿಗೆ ಕಕ್ಕಾಬಿಕ್ಕಿ. ಉಟ್ಟಿದ್ದ +ಸೀರೆ, ತೊಟ್ಟಿದ ರವಿಕೆ ನೋಡಿಕೊಂಡಳು. +ಎಲ್ಲ ಸರಿಯಾಗಿತ್ತು. ಏನೂ ಅರ್ಥವಾಗ + + +ಲಿಲ್ಲ. ಬಂದಿದ್ದನರೆಲ್ಲ ಒಬ್ಬರ ಮುಖ +ಒಬ್ಬರು ನೋಡಿಕೊಂಡರು. ಮಕ್ಕ ಳು +“ನಂಗೆ, ನಂಗೆ” ಎನ್ನುವುದನ್ನು ನಿಲ್ಲಿಸಲೇ + + +ಇಲ್ಲ. ಕೊನೆಗೆ ಆಕೆ ಕೋಪಗೊಂಡು, ಖು +ಕ್ಕೊಂ ನಂಗೆ ನಂಗೆ ಬೋಲತೇ ಹೈಂ, ಹಮ್‌ +ತೋ ಕಪಡೇ ಸೆಹನೇ ಹೀ ಹೈ? (ಇವರು +ನಾವು ಬೆತ್ತಲೆ ಇದ್ದೇನೆಂದು ಏಕೆ ಹೇಳುತ್ತಿ +ದ್ದಾರೆ, ನಾವು ಬಟ್ಟೆ ಹಾಕಿಕೊಂಡೇ ಇದ್ದೇ +ವಲ್ಲ) ಎಂದು ಸಿಡುಕಿದಾಗಲೇ ನಮಗೆ ಸಂದ +ರ್ಭದ ಅರಿವಾದದ್ದು. "ನಂಗೆ? ಎಂಬ ಕನ್ನ ಡ +ಪದಕೆ ಹಿಂದಿಯಲ್ಲಿ ಬೆತ್ತಲೆ ಘಿಕಫನ: +ನಾವು ಕನ್ನಡದಲ್ಲಿ ನಂಗೆ ಎಂಬ ಪದಕೆ +ಹಿಂದಿಯ “ಮುರ? ಎಂದರ್ಥ ಎಂದು +ನಿವರಿಸಿದಾಗಲೇ ಆಕೆಗೆ ಸಮಾಧಾನವಾದಂತೆ +ತೋರಿತು. + +-ವಿ. ಪದ್ಮಾ ವತಮ್ಮ + + +೭೪ + + +ಸ್ವರವೇ + + +ಭಾಲ್ಕಿಯಿಂದ ಹೈ ದ್ರಾ ಬಾದಿಗೆ ಹೋಗ + + +ಬೇಕಾಗಿತ್ತು. "ಬೀದರಿನ ರಾಣಿ” ಎಂದು +ಹೆಸರಾದ ನಮ್ಮ ಗಾಡಿ ಬಹು ಮೆಲ್ಲಗೇ +ಸಾಗಿತ್ತು. ನಾನು ಕುಳಿತಿದ್ದ ಲೇಡಿಸ್‌ +ಕಂಪಾರ್ಟಿಮೆಂಟನಲ್ಲಿ ಇನ್ನೂ ಐದಾರು ಜನ +ಹುಡುಗಿಯರು, ಮಧ್ಯ ವಯಸ್ಕ ಮಹಿಳೆ +ಯರು ಕುಳಿತಿದ್ದರು. + +ಕಿಟಕಿಯ ಒಂದು ಪಕ್ಕಕ್ಕೆ ನಾನು ಕುಳಿ +ತಿದ್ದೆ. ನನ್ನಿ ಂದ ನಾಲ,ಡಿ ಅಂತರದಲ್ಲಿ ಓರ್ವ +ತರುಣಿ ಇಸ್ಟ ತ್ತು-ಇಪ್ಪತ್ತೆ ರಡು ವರ್ಷದೆ- +ವಳಿರಬೇಕು. ಸಂದರ: ಜಡಿ ಮೆದು- +ವೆಯಾಗಿತ್ತೆಂದು ತೋರುತ್ತದೆ. ಆಕೆಯ +ವೇಷ-ಭೂಷಣ, ಕೈಲಿ ಹಿಡಿದಿದ್ದ "ಜಂಬದ +ಚೀಲ, :-ತೊಡೆಯ ಮೇಲಿರಿಸಿಕೂಂಡಿದ್ದ +ಆಂಗ್ಲ ಸಿನಿಮಾ ಪತ್ರಿಕೆಗಳು ಪರ್ಲ + +ಬಕ್‌ಛ ಕಾದಂಬರಿ, ಕಣ್ಣಿ ಗೆ ಧರಿಸಿದ್ದ +ತಂಪಿನ ಚಾಳೀಸು ಎಲ್ಲಾ ಆಕೆ "್ರೀಮಂತಳು +ಓದಿದವಳು ಎಂದು ಸಾರುತ್ತಿ ದ್ಹುವು. ಆಕೆ- +ಯ ಪಕ್ಕ ದಲ್ಲಿ ಆಕೆಯ ತಂಗಿ-ತಾಯಿ ಕುಳಿ- +ತಿದ್ದ ಟೆ ಅವರ ವೇಷ-ಭೂಷಣವೂ +ಆಧುನಿಕ. + +ನಾನು ನನ್ನ +ಕನ್ನಡ ಕಾದಂಬರಿ, +ಪುಟ ತಿರುವುತ್ತ ಕುಳಿತಿದ್ದೆ. ದೂರದ +ಪ್ರಯಾಣ ಎಂದು ಸಾದಾ ನೂಲಿನ ಸೀರೆ- +ಯುಟ್ಟಿ ದ್ದೆ. ರೈಲು ಹತ್ತುವ ಮುನ್ನ ಬಸ್‌ +ನಲ್ಲಿ ಬಂದದ್ದರಿಂದ ನನ್ನ ತಲೆಗೂದಲು +ಹಾರಾಡುತ್ತಿದ್ದವು. + +ಆ ತರುಣಿ ನನ್ನೆಡೆ ನೋಡಿದಾಗ ನಗಲೆ- +ತ್ಲಿಸಿದೆ, ಪರಿಚಯ ಬೆಳೆಸುವ ಇರಾದೆಯಿಂದ. +ಆಕೆ ಮೂಗುವಖರಿದು ಮತ್ತೆ ತನ್ನ "ಜಂಬ? +ದಲ್ಲಿ ಕುಳಿತಳು. ಆಕೆಯ ರಜ ತನ್ನ +ಮನೆ - ಮಕ್ಕಳು - ಶ್ರೀಮಂ ತಿಕೆಯನ್ನ್ನ +ಹೊಗಳುವುದೇ ಒಂದು ಕಪ್ರಸನಾಗಿ. + + +ಪಾಡಿಗೆ ಕೈಲಿ ಹಿಡಿದಿದ್ದ +ವಾರಪ ತ್ರಿಕೆಗಳ + + +ಇದ: ವೇ ಜೀವ ಇದು ಜೀವನ ೭೫ + + +ಬಿಟ್ಟಿತ್ತು. ಮಾತು ಮಾತಿಗೆ ತನ್ನ ಯಜ- +ಮಾನರು ಹಾಗೆ, ತನ್ನ ಳಿಯ ಹೀಗೆ ಎಂದು +ಹೇಳಿಕೊಳ್ಳುತ್ತಿದ್ದ ಫು ಮಗಳು ಬಿ. ಎ. +ವಕೆಗೆ ಒಮ್ಮೆಯೂ ಫೇಲಾಗದೇ ಕಲಿತದ್ದು +ಎಲ್ಲಿಯೂ ವರ ನೋಡುವ ತೊಂದರೆಯಿಲ್ಲದೇ +ತಾನಾಗಿಯೇ ಇವಳನ್ನು ಮೆಚ್ಚಿ ಕಲಿತ ವರ- +ನೊಬ್ಬ ಮದುವೆಯಾದದ್ದು ಮುಂತಾದ +ವಿಷಯವನ���ನು ಹೇಳಿದ್ದೇ ಹೇಳಿದ್ದು ಇ + +ನನ್ನ ತಡೆ 'ರುಗಿತು. ಆ ಮಹಾ ತಾಯಿಯ + + +ಲತ್ರ್ಯ. « ಏನ್ರಿ, ನೀವು ಯಾವೂರಿಗೆ? ” +ಕೇಳಿದಳು. ಹೆ ೈದ್ರಾಬಾದಿಗೆ,” ಎಂಡೆ. +ಯಾವ ಸ ದೆಸೆ, ಕುಲ, ಗೋತ್ತ + + +ಕೇಳುತ್ತ ಕಾಲೇಜು ಓದಿದ ಹುಡುಗಿಯರೂ +ಹಾಗೆ ಸೀಗೆ ಅಂತ ಮಾತಾಡುವುದರೊಳಗೆ +ಬೀದರ ಬಂತು. ನೀವೆಲ್ಲಿಯವರೆಗೆ ಓದಿ- +ದ್ವೀರಿ 1೫ ಎಂದಳು. ನನಗೆ ಹೇಳಿಕೊಳ್ಳಲು +ಮನಸ್ಸಿ ರಲಿಲ್ಲ. ಆ೧ಂಬಿರ್‌ವರೆಗೆ ಓದಿರಬೇಕು. +ಅಲ್ಲವೆ 23 ಎನ್ನು ತ್ತ್ತ ಆ ತರುಣಿ ನನ್ನ, ಕಡೆ +ನೋಡಿದಾಗ ನಾನು ನನ್ನ ಬ್ಯಾ ನೆನಿಂದ +ವಿಸಿಬಂಗ್‌ ಕಾರ್ಡುತೆಗೆದು ಆಕೆಯ ಕೈ ಗಿತ್ತೆ. + +ಓದಿ ಪೆಚ್ಚಾಗಿಬಿಟ್ಟ ಳು. ನಂತರ, “ನಮ್ಮೆ ಜ +ಮಾನ್ರೂ ಹೆಲ್‌, ಆಫೀಸರ್‌ ಆಗಿದ್ದಾ 9. +ಅವರ ಸಂಚಯ ಇರಬೇಕಲ್ಲ” ಅಂದಳು. +ಮುಖ ಮಾತ್ರ ಕೆಳಗೆ ಹಾಕಿದಂತೇ ಇತ್ತು. + +ದಾ (ಶ್ರೀಮತಿ) ನಸುಧಾ ದೇಸಾಯಿ + + +« + + +ನನ್ನ ತಮ್ಮನಿನ್ನೂ ಏಳೆಂಟು ವರ್ಷಗಳವ +ನಾಗಿದ್ದಾ ಗಿನ ಮಾತು. ಮರುದಿನ ಮನೆ +ಯಲ್ಲಿ ನಮ್ಮ ಅಜ್ಜಿ ಯ ಶ್ರಾದ್ಧ. “ನಾಳೆ +ನಿಮ್ಮ ಅಜ್ಜಿ ಬರುತ್ತಾ ಕೆ,” ತಾಯಿ ಅಂದು +ತಮ್ಮನಿಗೆ "ಹೇಳಿದರು. ಎಷ್ಟೊತ್ತಿಗೆ ಬರು +ತ್ತಾ ಕೆಂದು ಅವನು ಕೇಳಿದ್ದ ಕೈ ಮಧ್ಯಾಹ್ನ ಡೆ +೧೨ " ಗಂಟಿಗೆಂದು ಹೇಳಿದರು. + +ಮರುದಿನ ಶ್ರಾದ್ಧ ನಿಧಿಗಳೆಲ್ಲ ಪೂರಯಿಸಿ +ನಾವೆಲ್ಲ ಊಟಕ್ಕೆ. ಕುಳಿತೆವು. ತಮ್ಮ ಎಲ್ಲೊ +ಹೊರಗೆ ಹೋಗಿರಜೇಕೆಂದು ಅನನ ಬಗ್ಗೆ + + +ಇಂಟರ್‌ ನ್ಯಾಶನಲ್‌ ೫೦ ಶಾಟ್ಸ್‌ +ಆಟೋಮ್ಯಾಟಿಕ್‌ ಪಿಸ್ತೂಲ್‌ +( ಲೈಸೆನ್ಸ್‌ ಅಗತ್ಯವಿಲ್ಲ) + + + + + +ಗಟ್ಟೆಲೋಹದಿಂದ ಮತ್ತು +ತಯಾರಿಸಲಾಗಿದೆ. + +ಕ್ರೂರ ಮೃ ಗಗಳು ಮತ್ತು ಕಳ್ಳರಿಂದ +ರಕ್ಷಿಸುತ್ತ ದೆ. ಭಯಂಕರ ಬೆಂಕಿ ಮತಂ, “ಭಾರಿ +ಶಬ್ದವನ್ನು ಉಂಟುಮಾಡುತ್ತದೆ. ರೂ, +೫೮-೫೦ "ಅದರ್‌ ಕೇಸ್‌. ಬೆಲ್ಸ್‌ ಜೊತೆಗೆ +೨೦೦ ಶಾಟ್ಸ್‌ ಉಚಿತ. ಹೆಚ್ಚಿನ ೧೦೦ +ಶಾಟ್ಸ್‌ ಗೆ ರೂ. ೩. -ಅಂಚೆವೆಚ್ಚ ರೂ. ೭. + +ಆರ್ಡರದೊಂದಿಗೆ ಮುಂಗಡ ರೂ. ೭/- +ನ್ನು ಕಳುಹಿಸಿ ಶೀಘ್ರ ಡೆಲಿವರಿಪಡೆಯಿರಿ. + +Venus Agencies (76) + +Mahavir Ganj, Aligarh Wy + + +ಆಧುನಿಕ ರೀತಿ + + +DEE EEE LERNER +ಯಾರೂ ಅಷ್ಟಾಗಿ ಯೋಚಿಸಲೇ ಇಲ್ಲ. +ಇನ್ನೇನು ನಮ್ಮ ಊಟ ಮುಗಿಯುನ +ಹೊತ್ತಿಗೆ ಅವನು 'ಮುನೆಗೆ ಬಂದ. ಮೈ ಯೆಲ್ಲ +ಬೆನರಿನಿಂದ ತೊಯ್ದು ಹೋಗಿತ್ತು. ಊಟದ +ಹೊತ್ತಿನಲ್ಲಿ ಎಲ್ಲಿ ಹೋಗಿದ್ದಿ ಯೋ ಎಂದು +ಕೇಳಿದರೆ ಅಜ್ಜಿ ) ಯನ್ನು ಕರೆತರಲು ಬಸ್‌ +ಸ್ಯಾ, ಂಡಿಗೆ ಹೋಗಿದ್ದಾ ಗಿ ನುಡಿದ. ೧೨ +ಗಂಟಿಗೆ ಬೆಂಗಳೂರು ಬರ್ಸ ಬಂದು ಹೋದ +ನಂತರ ಎರಡು ಮೂರು ಬಸ್ಸುಗಳು ಬಂದು +ಹೋದರೂ ಅಜ್ಜಿ ಬರಲೇಯಿನಲ್ಲವಾದ್ದ ರಿಂದ +ಕಾದು ಕಾದು 'ಬೇಸತ್ತು ಮನೆಗೆ “ಬಂದೆ +ಎಂದು ಹೇಳಿದ. ಹಿಂದಿನ ದಿನವೇ ತಾಯಿ +ಅವನಿಗೆ ಹೇಳಿದ್ದು ತಟ್ಟನೆ ನನಗೆ ನೆನಪಾಗಿ +ನಕ್ಕು ಸುಮ್ಮನಾದೆ. + + +ಅ, ಕೃ. ರಾಧಾಕೃಷ್ಣ + + +ಧಾರ್ಭಿಪೋಸೊಳಿರರ್ಳ್ಯಕೂ-ಪ್ರೂಪಗಾ ಸ: 1 + + +AL-KAN 11 + + +೧೨ +ಉ +ಅ +© +ಷ್‌ +pl +0 +ದ್ದ +೧ +ದ +< += +0 +W +ಗ್ದ +2 +ದ್ದ +0 +ಅ, +ಣ್ಷಿ +ಷ್ಠ +J +ಲ +5 +ತ್ಲ +0 +ಆ + + + + + + + + +005 ವಿವೇಕಾನಂದರು ಕಂಡ ಕ��ಡ ಸಾಧು + + +ಸಂತರನೇ MS, ನೀವು ಪ್ರತ್ಯಕ್ಷವಾಗಿ ದೇವರನ್ನು +ನೋಡಿದ್ದಿರಾ ಎಂದು ಕೇಳಿದ್ದ ರಂತೆ. ಆಗಿನ ಕಾಲ +ದಲ್ಲಿ ನಾ ವಿರಲಿಲ್ಲ. ಈಗಿನ ಕಾಲದಲ್ಲಿ ಅವರಿಲ್ಲ. + + +ನ: ಸಾ +ಇದ್ದಿದ್ದರೆ ವಿವೇಕಾನಂದರಿಗೆ ಸಾಕು ಸಾಕೆನ್ನಿಸು +ವಷ್ಟು ದೇವರುಗಳ ದರ್ಶನಮಾಡಿಸುತ್ತಿದ್ರೆ. ಈಗಿನ + + +ಕಾಲದ ದೇವರು ಸರ್ಕಾರಿ ನೌಕರ. +ಗುಡಿಯಲೇ ನೋಡಬೇಕಾಗಿಲ್ಲ. ಅವನು ಸರ್ವಾ +ಎಂದು ಬಲ್ಲವರು ಹೇಳುವುದು ಬಲು +ಸರ್ಕಾರಿ ನೌಕರನನ್ನು ನೀವು ಆಫೀಸೆಂಬ +ಕಾಣಲು ಸಾಧ್ಯವೆ ? ಅವನು ತಾನು +ಬೇಕಾದ ಜಾಗವೊಂದನ್ನು ಬಿಟ್ಟು +ಕಡಗಳಲಲ ಗ + + +ನ್‌ ಮಾಲಿಕನ ಉದಾರ ಮಾಡ +by + +ಶಕುಂತಲೆಯ ಮುಂದೆ ದುಷ್ಯಂತ + +ನಿಲ್ಲದಿದ್ದರೆ ಪವಿತ್ರ ಪ್ರೇಮಕ್ಕೆ + +ಸಾಹೇಬನನ್ನು ಎಲ + + +ಉಗಿಯುತ್ತ ಸಹೋ + + +ಅಡಿಕೆಯೊಂದಿಗೆ ಅಗಿದು + + +ಸು ವನುನೋಹರಚಂದ್ರನ್‌ + + +ಲ್ಯ +4 EE, ವಟ ಕಷ್ಟಾ. RAN ಜಡಿ +ಇದರೆ ರೆ ಬದುಕು ಲೀರಸಿವಾ ದಿದ್ದೀತೆ? +[99] +po ಕಾಲರಾ —_ ರಾಳ ರ ಪು ದು 4 +ನಮ್ಮ ಜನರೂ ಅಷ್ಟ ಭಗವಂತನನ್ನು +ಎ ಖಿ ಲ ರ ಇ ಗಳ +ಕಾಣಬೇಕೆಂದು ಬಯಸುವವರಿಗೆ ಅದೆಷ್ಟು ಭಕ್ತಿ + + + + + + + + +ಬಲು ಒಂದು ನೂರು ಜನ +ಕ್ಯೂ ನಿಂತು ಕಾದಿರಲಿ. ನಮ್ಮ ಗುಮಾಸ್ತ ಪಕ್ಕದ +ವನೊಂದಿಗೆ ತನ್ನ ಹರಟೆ ಹೊಡೆಯುತ್ತಲೇ ಇರು +ತ್ತಾನೆ. ಕ್ಯೂನಲ್ಲಿನ ಜನ ಭಕ್ತಿಯಿಂದ ತುಟಿ ಪಿಟ +ಕ್ಕೆನ್ನದೆ ಸರ್ಕಾರಿ ನೌಕರನ ಕೆಟಾಕ್ಷಕ್ಕಾಗಿ ಕಾದು +ನಿಂತಿರುತ್ತಾರೆ. ದೇವರನ್ನು ಸುಪ್ರಸನ್ನಗೊಳಿ +ಸಲು ಸ್ರೋತ್ರಗಳಿದ್ದಂತೆ ಸರ್ಕಾರಿ ನೌಕರನನ್ನು +ಪ್ರಸನ್ನವದನನ್ನಾಗಿಸಲು ಹಾಡುಗಳಿದ್ದರೆ ಅದೆಷ್ಟು +ಮಜವಿರುತ್ತದೆ! ಕ್ಯೂನಲ್ಲಿನ ಜನ ತಾಳಗಳನ್ನು +ಬಡಿಯುತ್ತ ಹಾಡುತ್ತ ಭಕ್ತಿರಸದ ಪರಾಕಾಷ್ಟೆ +ಯನ್ನು ಮುಟ್ಟಿದಾಗ ಸರ್ಕಾರಿ ನೌಕರ ತನ್ನ ಹರಟೆ +ಯನ್ನು ನಿಲ್ಲಿಸಿ ಪ್ರಸನ್ನವದನದಿಂದ ತನ್ನ ಸೀಟಿ +ನಲ್ಲಿ ಪ್ರತ್ಯಕ್ಷನಾಗಿ ನಿಮಗೇನು ವರ ಬೇಕು ಎಂದು +ಕೇಳುವ ಚಿತ್ರ ಅದೆಷ್ಟು ಮನಮೋಹಕ! ಕ್ಕೂ +ನಿಂತ ಜನ ತಮ್ಮ ತಮ್ಮಲ್ಲೇ ಕ್ಕೂ ನಲ್ಲಿನ ತಮ್ಮ +ಸ್ಥಳದ ಸಲುವಾಗಿಯೇ ಇಲ್ಲವೆ ಹಿಂದಿನವರು +ದಬ್ಬಿದನೆಂ ದೋ ಅಥವ ಇನ್ಯಾರೋ ಅಕ್ರಮ +ವಾಗಿ ಕ್ಯೂನಲ್ಲಿ ಸೇರಿದನೆಂದೋ ಗುದ್ದಾಡು +ತ್ತಾರೆಯೇ ಹೊರತು ತನ್ನ ಸೀಟಿಗೆ ಬರದ +ಸರ್ಕಾರಿ ನೌಕರನನ್ನು ಅಪ್ಪಿತಪ್ಪಿಯೂ ದಬಾ +ಯಿಸುವ ಕೀಳು ಅಭಿರುಚಿಯನ್ನು ತೋರಿಸು + + +ಸಹನಾಜೀವಿಗಳು, + + +ವುದಿಲ್ಲ. ತಮ್ಮ ಮೇಲೆ ಜನಕ್ಕೆ ಅಪಾರ ಪ್ರೇಮ ` + + +ವಿದೆಯೆಂಬುದರ ` ಅರಿವು ಸರ್ಕಾರಿ +ಇದೆ. ಅವರಾದರೂ ಅಷ್ಟೆ. + + +ನೌಕರರಿಗೂ +ತಮ್ಮ ಪಾಡಿಗೆ + + +ಕಸ್ಕೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +ಅವರನ್ನು ಬಿಟ್ಟರೆ ಅವರಂಥ ಸಭ್ಯ ಜಳ ಬೇರೆ +ಸಿಗುವುದಿಲ್ಲ. ಒಬ್ಬರ ತಂಟೆಗೆ ಹೋಗದೆ ಸರ್ಕಾರಿ +ನೌಕರ ತಾನಾಯಿತು ತನ್ನ ಕ್ಯಾಂಟೀನಾಯಿತು, +ತನ್ನ ಸ್ನೇಹಿತರಾಯಿತು, ಆಫೀಸಿನ ಗೆಳತಿ +ಯರಾಯಿತು ಒಟ್ಟಿನಲ್ಲಿ ಕೆಲಸವೊಂದನ್ನು ಬಿಟ್ಟು ' +ಇನ್ನೆಲ್ಲೂ ಆಯಿತು! + +ಹಾಗೆಂದಾಗ ನಿಮ್ಮ ಮನಸ್ಸಿನಲ್ಲಿ ಅವರು ಕೆಲಸ +ವನ್ನೇ ಮಾಡುವುದಿಲ್ಲವೆಂ್ಬಬ ಭಾವನೆ ಬೇಡ. +ಅವರು ಜನರ ಸಲುವಾಗಿಯೇ ಇರುವೆ ವಿಧೇಯ +ಸರ್ಕಾರಿ ಸೇವಕರು ಎಂಬುದನ್ನು ಮರೆಯಬೇಡಿ! + +ಜನತೆಯ ಸುಖ ದುಃಖಗಳನ್ನು ಜನತೆ ಆರಿ +ಸಿದ ಜನತಾ ಪ್ರತಿನಿಧಿಗಳು ವಿಚಾರಿಸಿಕೊಳು 1 +ತ್ತಾರೆಂದು ನೀವು ತಿಳಿದಿದ್ದರೆ ಅದು ನಿಮ್ಮ +ಮನಸ್ಸಿನಲ್ಲಿರುವ ಅನೇಕ. ಮೂರ್ಬ ಕಲ್ಪನೆ +ಗಳಲ್ಲಿ ಒಂದು ಎಂದು ಅನ್ನಬೇಕಾಗುತ್ತದಷ್ಟೆ. +ಜನತಾ ಪ್ರತಿನಿಧಿಗಳು ಬರುತ್ತಾರೆ ' ಹೋಗುತ್ತಾರೆ +ಆದರೆ ಸದಾ ಇರುವವರು ಸರ್ಕಾರಿ ನೌಕರರು +ಮಾತ್ರ. ಆದ್ದರಿಂದ ನಮ್ಮ ದೇಶ ಪ್ರಗತಿಯಾಗು +ತ್ತಿದೆ ಎಂದು ನೀವು ಒಪ್ಪುವುದಾದರೆ ಅದರ +ಕೀರ್ತಿ ಇಡೀ ದೇಶದ ತುಂಬ ತುಂಬಿರುವ +ಸರ್ಕಾರಿ ನೌಕರರಿಗೆ ಸೇರಬೇಕು ಅಲ್ಲವೆ? ಅಂದ +ಮೇಲೆ ಅವರು ಕೆಲಸ ಮಾಡುತ್ತಾರೆ ಎಂಬುದನ್ನು +ಒಪ್ಪಿಕೊಳ್ಳಬೇಕಾಗುತ್ತದೆ. ಪವಾಡಗಳನ್ನು ನಂಬದ +ವರಿಗೆ ದರದರ ಎಳೆದುಕೊಂಡು ಬಂದು ಈ +ಪವಾಡಗಳನ್ನು ತೋರಿಸಬೇಕು. ಆಫೀಸಿನಲ್ಲಿ +ತನ್ನ ಕುರ್ಚಿಯಿಂದ ಅದೃಶ್ಯನಾಗಿರುವ ಸರ್ಕಾರಿ +ನೌಕರ ಅದು ಹೇಗೆ ಕೆಲಸಮಾಡುತ್ತಾನೆ? ಇದು +ಪವಾಡವಲ್ಲದಿದ್ದರೆ ಇನ್ಯಾವುದಕ್ಕೆ ಪವಾಡವೆನ್ನು +ತ್ತೀರಿ? ಹಿಂದೆಲ್ಲ ತಮ್ಮ "ಇರುವನ್ನು ತಿಳಿಸಲು +ಕುರ್ಚಿಗೆ ಕೋಟು ಸಿಕ್ಕಿಸಿ ಸರ್ಕಾರಿ ನೌಕರ ಅದೃಶ್ಯ +ನಾಗುತ್ತಿದ್ದ. ಈಗಿನ ಸರ್ಕಾರಿ ನೌಕರ ತನ್ನ ಕೋಟ- +ನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಹಾಗಾಗಿ +ಅವನು ಬಂದಿದ್ದನೇ ಎಂಬುದು ಜಿಜ್ಞಾಸೆಯ +ವಿಷಯವಾಗಬಹುದು. ಉದಾಹರಣೆಗೆ ಒಂದು +ಪ್ರಸಂಗವನ್ನು ಹೇಳುವೆ ಕೇಳಿ. + +ನನ್ನ ಮಿತ್ರನಾದ ಕಲ್ಲೇಶಿಯನ್ನು ನೋಡಲು +ಹೋಗಿದ್ದೆ. ಅವನೂ ನಾನೂ ಒಟ್ಟಿ ಗೆ ಓದಿದವರು. +ನಾನು ಇಂಜಿನಿಯರಿಂಗ್‌ ಮುಗಿಸಿ ಅಧ್ಯಾಪಕ + + +“x ಟು! ಓರೆ ಟಟ ಇ) [A + + +ನಾದೆ. ಅವನು ತುಂಬ ಕಷ್ಟಪಟ್ಟು $.S.L.C. +ಮುಗಿಸಿ ಗುಮಾಸ್ತನಾದ. ಹೆಚ್ಚು ಓದಿದ ನಾನು +ಇನ್ನೂ ಅಧ್ಯಾಪಕನಾಗೇ ಇದ್ದೇನೆ. ಕಲ್ಲೇಶಿ ಎರ +ಡನೆಯ ದರ್ಜೆ ಗುಮಾಸ್ತನಾಗಿ, ಮೊದಲನೇ ದರ್ಜೆ +ಗುಮಾಸ್ತನಾಗಿ, ತಹಸೀಲದಾರನಾಗಿ ಈಗ ಅಸಿ +ಸೈಂಟ್‌ ಕಮೀಷನರನಾಗಿದ್ದಾನೆ. ಇಂಥ ಅನೇಕ +“ಪವಾಡಗಳನ್ನು ನೋಡಿದ ಮೇಲೆಯೇ ನನಗೆ +ದೇವರಲ್ಲಿ, ಕರ್ಮದಲ್ಲಿ ನಂಬಿಕೆ ಉಂಟಾಗಿದ್ದುದು. +ಇರಲಿ, ವಿಷಯಕ್ಕೆ ಬರುತ್ತೇನೆ. ನನ್ನನ್ನು ನೋಡಿ +ದವನೇ ಕಲ್ಲೇಶಿ “ಕುಂತ್ಕಳಲೇ” ಎಂದು ಎದುರಿ +ಗಿದ್ದ ಕುರ್ಚಿಯನ್ನು ತೋರಿಸಿ ಉಪಚರಿಸಿದ. ನಾನು +ಕೂತೆ. ನನ್ನೆದುರು ತನ್ನ ಸಾಹೇಬಗಿರಿಯನ್ನು ತೋರಿ +ಸಲು ಕಲ್ಲೇಶಿ ಆಸೆಪಟ್ಟಿದ್ದನೋ ಏನೋ ಗೊತ್ತಿಲ್ಲ. +ಜವಾನನ್ನು ಕರೆದು, “ಕೃಷ್ಣಪ್ಪನ್ನ ಕರಿ” ಎಂದ. +ಜವಾನ ಹೋಗಿ ಬಂದು, “ಕೃಷ್ಣಪ್ನೋರು ಕ್ಯಾಂಟೀ +ನೈಡಿ ಹೋಗವುಂತೆ” ಎಂದ. ಕಲ್ಲೇಶಿ ಅಸಮಾ +ಧಾನದಿಂದ “ಅಲ್ಲೇ ಹೋಗ್‌ ಕರ್ಕಂಬ. ಅರ್ಜಂಟೈ +ತನ್ನು” ಎಂದ. ಜವಾನ ಅರ್ಧ ಗಂಟಿ ಹೋದ. + +. “ಈ ಬಡ್ಡೀಮಗ್ನೂ ಅವನ್ಹತೇಗೇ ಕಾಫಿ ಕುಡ್ಕಂತ +ಎಾಸುಂತ್ತೇನೋ.” ಎಂದು ಕಲ್ಲೇಶಿ ಗೊಣಗುತ್ತಿ +ದ್ವಂತೆಯೇ ಒಳ ಬಂದ ಜವ���ನ, “ಕ್ಯಾಂಟೀನಿಂದ +ಅಪ್ರ ಸ್ಟೋರ್ಸ್‌ ಕಡಿ ಹೋದ್ರಂತೆ” ಎಂದ. +“ಎಲ್ಲಿದ್ರೂ ಎಳ್ಳೆಂಬ ಹೋಗೋ?” ಎಂದು ಕೂಗಾ + + +ಡಿದ ಕಲ್ರೇಶಿ. ಪಾಪ, ಅವನಿಗೆ ಮೈ ಪರಚಿ +ಕೊಳ್ಳುವಷ್ಟು ಅಸಹಾಯಕತೆ, "ಅಮ್ಮ, ನಿಮ್ಮ +ಮನೆಗಳಲ್ಲಿ ನಮ್ಮ ಕೃಷ್ಣನ ಕಂಡೀರೇನಮ್ಮ' + + +ಎಂಬಂತೆ ಜವಾನ ಒಂದೊಂದು ಕಡೆಯೂ ಹೋಗಿ +ಬರುವುದು ನಡೆಯಿತು. ಕೊನೆಗೂ ಕೃಷ್ಣಪ್ಪನ + + +ದರ್ಶನ ಭಾಗ್ಯ ಲಭಿಸಿತು. ಕಲ್ಲೇಶಿ ತನ್ನ ಸಿಟ್ಟ +ನಲ್ಲ ತಡೆಹಿಡಿದು, “ಎತ್ಲಾಗೆ ಮಾಯ ಆಗಿದ್ರಿ? + + +ಗಂಟೆಗಟ್ಲೆ ಪತ್ತೆ ಇಲ್ಲಲ್ಲ' ಎಂದಾಗ ಕೃಷ್ಣಪ್ಪ +ತಣ್ಣಗೆ, “ನಾನೆಲ್ಲೂ ಹೋಗಿಲ್ಲ ಸಾರ್‌, + + +ಲ್ಯಾವೇಟರಿಗೆ ಹೋಗಿದ್ದೆ ಅಷ್ಟೆ” ಎಂದ. . ಕಲ್ಲೇಶಿ +ತಣ್ಣಗಾದ. ಅದೊಂದು ಜಾಗವನ್ನು ಹುಡು +ಕುವುದು ಸಾಧ್ಯವಿಲ್ಲ ನೋಡಿ. ಅಲ್ಲದೆ ಆ +ಮಹತ್ಕಾರ್ಯಕ್ಕೆ ಹೋಗಬಾರದೆಂದಾಗಲೀ, +ಇಷ್ಟೇ ವೇಳೆ ತೆಗೆದುಕೊಳ್ಳಬೇಕೆಂದಾಗಲೀ ಸರ್ಕಾರಿ +ನೌಕರರ ನಿಯಮಾವಳಿಯಲ್ಲಿ ಏನೂ ತಿಳಿಸಿಲ್ಲವಲ್ಲ. + + +ಸರ್ಕಾರಿ ನೌಕರ ಕೆಲಸವನ್ನೇ ಮಾಡುವುದಿಲ್ಲ +ವೆನ್ನುವುದು ತಪ್ಪು. ನಿಮಗೆ ಅವನಿಂದ ಕೆಲಸ + + +ಮಾಡಿಸಿಕೊಳ್ಳುವುದು ತಿಳಿದಿರಬೇಕು. ರಾತ್ರಿ + +ಟ್ರೈನಿಗೆ ನಾನು ದೊಡ್ಡ ದೊಡ್ಡ ನಾಲ್ಕು + +ಪೆಟ್ಟಿಗೆಗಳು, ಸಾಲದ್ದಕ್ಕೆ ಅಜಿ ಬೇರೆ, ಇವ +ಬ ಬಳಕ ಕ + + +ರೆಲ್ಲರ ಸಮೇತ ಹೊರಟಾಗ ಅಣ್ಣ ಕೇಳಿದ. +“ರಿಸರ್ವ್‌ ಮಾಡ್ಲಿದಿಯೇನೋ?” “ಇಲ್ಲ” ಎಂದೆ +“ತಿಂಗಳ್ಮುಂಚೇನೇ ಎಲ್ಲ ರಿಸರ್ವ್‌ ಆಗ್ಬಿಟ್ಟಿ + + +ರುತ್ತೆ. ಇನ್ನೇನು ಹೋಗ್ತಿಯೋ ಈ ರಾತ್ರೀಲಿ. +ನಾಳೆ ಹೋಗು” ಎಂದ. ಆದರೆ ನನ್ನಲ್ಲಿ ನನಗೆ +ತುಂಬ ನಂಬಿಕೆ. ಸ್ಟೇಶನ್ಸೆ ಹೋದಾಗ ರೈಲು +ಬೇಗ ಬಂದು ನಿಂತೇಬಿಟ್ಟಿತ್ತು. ಬೋಗಿಯೊಳಗೆ + + +ನುಗ್ಗುತ್ತಿದ್ದ ನನ್ನನ್ನು ಗಾರ್ಡ್‌ ತಡೆದು “ರಿಸರ್ವ್‌ +ಆಗಿದೆ. ಲಗೇಜ್‌ ಮಾಡಿಸಿಲ್ಲ ಮಾಡಿಸಿ” ಹಾಗೆ +ಹೀಗೆ ಎಂದು ಹುಲಿಯಂತೆ ಬಾಯಿ ತೆರೆದು + + +ಹಾರಿದ. ನಾನು ಮಾತನಾಡದೆ ಅವನ ಕೈಗೆ +ಒಂದು ಸಣ್ಣ ನೋಟನ್ನಿಟ್ಟೆ ಡೈ ಅವನು ಇಲಿಯಾದ. + + +ಮೊ 0 ನೇಣ ದ್‌್‌ ಇಲ್ಲಿ 3 ಒಪ +ತಾನೇ ಆ ಹೆಣಭಾರ ಪೆಟ್ಟಿಗೆಗಳನ್ನು 'ತೂಕ + + +ಮಾಡಿಸಿ ಒಳಗಿಡಿಸಿದ. ಸ್ಲೀಪಿಂಗ್‌ ಕೋಚಿನಲ್ಲಿ +ಸೀಟು ಕೊಡಿಸಿದ. ನನ್ನ ಅಜ್ಜಿಯನ್ನು ಮಲಗಿಸಿ +ರಗ್ಗು ಹೊದಿಸಿ “ಚಳಿ ಬಹಳ. ಪಾಪ!” ಎಂದ. +ಕ +ಎಂಥ ಮಾನವೀಯತೆ! +ನಾನು ಎಷ್ಟೋ ತಪ್ಪುಗಳನ್ನು ಮಾಡಿದ್ದೇನೆ. + + +ಲಿ. + + +ಆದರೆ ಪೋಲೀಸ್‌ ಸ್ಟೇಶನ್ನೆ ಹೋಗಿಲ್ಲ. “ಪೋಲೀ + + + + + + + + +೮೦ ಕಸ್ತೂರಿ, + + + + + +ಸಿನವನ ಕೈಗೆ ಐವತ್ತು ಪೈಸೆಯೋ ರಣಪಾ +ಯಿಯೋ ಹಾಕು. ಅವರು ತುಂಬ ಒಳೆಯ- + + +ಜನ” ಎಂದು ನನ್ನ ಹಿರಿಯರು ಹೇಳಿದ್ದು ಸತ್ಯ. +ಕೈಗೆ ದುಡ್ಡು ಬಂದೊಡನೆಯೇ ಹೋಲಿಸಪ್ಪ +ತಾನೇ ಡಬ್ಬಲ್‌ ರೈಡ್‌ ಮಾಡಿ ನನ್ನ ಮನೆಯ +ವರೆಗೂ ಬಿಟ್ಟಿದ್ದುಂಟು. + +ಇದನ್ನು ನೀವು ಭ್ರಷ್ಟಾಚಾರವೆನ್ನುತ್ತೀರಿ +ಅಲ್ಲವೆ ? ಸರ್ಕಾರದಲ್ಲಿ ಕೆಲಸಮಾಡಿಸಿಕೊಳ್ಳಲು +ವಶೀಲಿ ಉಪಯೋಗಿಸಬಹುದು. ಆದರೆ +ರಿಗೂ ವಶೀಲಿಯ ಮಾವ ಇರುವುದು ಹೇಗೆ +ಸಾಧ್ಯ? ಹಾಗಾಗಿ ನಮ್ಮ ಕ���ಲಸಕ್ಕೆ ಸರ್ಕಾರಿ +ನೌಕರನನ್ನೇ ಅವಲಂಬಿಸಬೇಕು. ಸರ್ಕಾರಿ +ನೌಕರ ದೇವರಿದ್ದಂತೆ. ಎಂದ ಮೇಲೆ. ಅವನನ್ನು +ಬರಿಗೈಯಲ್ಲಿ ಕಂಡರೆ ಕೆಲಸವಾಗುವುದೆ? ಹಾಗಾಗಿ. +ಪ್ರಜಾಪ್ರಭುತ್ವದಲ್ಲಿ ಭ್ರಷ್ಟಾಚಾರ ಒಂದು +ಅಂಗವಾಗಿ ಬಿಟ್ಟಿದೆ. ಭ್ರಷ್ಟಾಚಾರದಲ್ಲೂ +ಒಂದು ರೀತಿಯ ಮೆಚ್ಚತಕ್ಕ ಶಿಸ್ತಿದೆ. ಕೆಲವು +ಆಫೀಸುಗಳಲ್ಲಿ ಜವಾನನಿಂದ ಆಫೀಸರನವರೆಗೆ +ಕೊಡಬೇಕಾದುದನ್ನು ಮೊದಲೇ ವಸೂಲಿ + + +~AY + + +WY +ದ + + +ಎಪ್‌ + + +ವಿಶೇಷ ಸಂಚಿಕೆ. ನವಂಬರ್‌ ೧೯೭ರಿ + + +ಮಾಡಿಬಿಡುತ್ತಾರೆ. ಉದಾಹರಣೆಗೆ... ಹೋಗಲಿ + + +ಬಿಡಿ, ನಿಮೆಗೆ ಗೊತ್ತೇ ಇರುತ್ತದೆ. +ಒಂದು ವ್ಯವಸ್ಥಿತ ಶಿಸ್ತು ಇದ್ದರೆ ಭ್ರಷ್ಟಾ +ಚಾರ ಪ್ರಜಾಪ್ರಭುತ್ವದ ಶಿಷ್ಟವಾದ ವ್ಯವಸ್ಥೆ +ಪ್ರತಿಯೊಂದು. ಕೆಲಸಕ್ಕೂ +ಇಷ್ಟು ಎಂದು ಮುಂಚೆಯೇ ನಿರ್ಧರಿಸಲ್ಪಟ್ಟ +ಪಟ್ಟಿಯನ್ನೇ ಘನ ಸರ್ಕಾರ ಪ್ರಕಟಿಸಿ ಬಿಟ್ಟರೆ +ಉಪಕಾರ ಮಾಡಿದಂತಾಗುವುದು. +ನಾಯಿಯಂತೆ ಅಲೆದಾಡುವುದರ +ದೇವರ ಹುಂಡಿಗೆ ಹಾಕಿದಂತೆ ಎಷ್ಟೋ +ಅಷ್ಟು ತೆತ್ತು ಕೆಲಸ ಮಾಡಿಸಿಕೊಳ್ಳಬಹುದು. +ಕೇವಲ ಐದೇ ವರ್ಷ ಜನಸೇವೆ ಮಾಡುವ +ಶಾಸಕರಿಗೆ ಕ್ಷೇತ್ರ: ಭತ್ಯ, ಪುಗುಸಟ್ಟೆ ನಿವಾಸ. +ವಿದ್ಯುಚ್ಛಕ್ತಿ, ಪ್ರವಾಸ ಭತ್ಯ ಸಾಲದ್ದಕ್ಕೆ ವೇತನ, +ನಿವೃತ್ತಿ ವೇತನ ಇತ್ಯಾದಿ ಇತ್ಯಾದಿ ಸೌಲಭ್ಯ +ಗಳಿವೆ. ಶಾಸಕರ ಈ “ಇತ್ಯಾದಿ” ಏನು ಎಂಬುದು +ನಿಮಗೂ ಗೊತ್ತಿದೆ. ಮಾನ್ಯ ಮುಖ್ಯಮಂತ್ರಿ +ಗಳು ಈ ಸೌಲಭ್ಯಗಳನ್ನೆಲ್ಲ ಸಮರ್ಥಿಸಿಕೊಳ್ಳುತ್ತ +“ಏಕೆ : ಸ್ವಾಮಿ, ಶಾಸಕರಿಗೂ ಹೊಟ್ಟೆ ಇದೆ. +ಹೆಂಡತಿ ಮಕ್ಕಳಿದ್ದಾರೆ.” ಎಂದು ಹೇಳಿಕೆ ನೀಡಿ + + +ದ್ದಾರೆ. ಮೂವತ್ತು ನಲವತ್ತು ವರ್ಷ ಜನ +ಸೇವೆ ಸಲ್ಲಿಸುವ ಸರ್ಕಾರಿ ನೌಕರನಿಗೆ ಪುಗು + + +ಸಟ್ಟೆ ಮನೆಯಿಲ್ಲ. ವಿದ್ಯುಚ್ಛಕ್ತಿಯ ಬಿಲ್‌ ತಾನೇ + + +ಆ +ಕೊಡಬೇಕು. ಟೆಲಿಘೋನ್‌, ಪ್ರಯಾಣ ಸೌಲಭ್ಯ +ಗಳಿಲ್ಲ. ಸಂಬಳ ಸಾಲದು. ಆದರೆ ಸರ್ಕಾರಿ + + +ಧಾ + + +ನೌಕರನಿಗೂ ಹೆಂಡತಿ ಮಕ್ಕಳಿದ್ದಾರೆ. ಹೊಟ್ಟೆಇದೆ! +ಭ್ರಷ್ಟಾಚಾರ ಅವನಿಗೆ “ಇತ್ಮಾದಿ'ಯಾಗು +ವುದು ಅನಿವಾರ್ಯ. + + +ಆದ್ದರಿಂದಲೇ ನಾನು ನಿಮಗೆ ಮೊದಲೇ ತಿಳಿ +ಸಿದುದು-ಸರ್ಕಾರಿ ನೌಕರ ಬೇರೆ ಅಲ್ಲ, ದೇವರು +ಬೇರೆ ಅಲ್ಲ ಎಂದು. + +ಇನ್ನು ಮುಂದೆ ಸರ್ಕಾರಿ ನೌಕರನನ್ನು ನೀವು +ಹೇಗೆ ಕಾಣಬೇಕು ಎಂಬುದು ತಿಳಿಯಿತಲ್ಲವೆ? + + +AR + + + + + +ಕ ವಂಜಾಃ ಸಮಸ್ಯೆ ಬೇರೆ. +ದ ಸಂರೇಶನ ಸವಂಸ್ಕೆ ಬೇರೆ. + +ಆದರೆ ಅವರಿಬ್ಬರೊ ಪ್ರೀತಿಸಿದವರಂ. + +ಅವರಿಬ್ಬರ ಪ್ರೀತಿಯಲ್ಲಿಯೇ ಸವಂಸ್ಯೆ ಹಂಟ್ಟಿದ್ದು. + +ಸಮಸ್ಯೆ ಪ್ರೀತಿಯಲ್ಲಿ ಹಂಟ್ಟಿದ್ದೇನೋ ಹೌದು; ಆದರೆ ಅದು +ಪ್ರೀತಿಯೊಡನೆ ಒಂದಾಗಲಿಲ್ಲ. ಬಹುತೇಕ ಬದುಕು ಸಾಯಂವುದು ಸಮಸ್ಯೆಗಳಲ್ಲಿಲ್ಲ. +ಅವುಗಳ ಪರಿಹಾರಗಳಲ್ಲಿ. ಆದರೂ ನಾವು ಪರಿಹಾರಗಳನ್ನು ಕುರಿತೇ ಹೆಚ್ಚು ತಲೆ +ಕೆಡಿಸಿಕೊಳ್ಳುತ್ತೇವೆ. + +ಪ್ರೀತಿಯೂ ಅಲ್ಲ; ಸಮಸ್ಯೆಯೂ ಅಲ್ಲ; ಬದುಕೂ ಅಲ್ಲ. ಫರಿಹಾರ +ಮುಖ್ಯವಾದಾಗ ಅವರಿಬ್ಬರೂ ಸಿಡಿದಂಹೋದಂತೆ ಬದುಕಿನ ವಿಭಿನ್ನ ��ಿನ್ನೆಯಂ +ಮೇಲೆ ಕೆನ್ನೆಗೆ ಕೈಕೊಟಂ್ಬ ಕಂಳಿತರು. + +ಆಕೆಗೆ ಈಗ ಎರಡಂ ತಿಂಗಳು ಆಗಂತ್ತ ಬಂದಿದೆ. + +ಅದಂ ಆವನಿಗೆ ಭೀಕರ ಸ್ವಪ್ನವಾಗಿದೆ. + +ಆದರೆ ಆಕೆಗೆ ಅದು ಸವಿಗನಸೂ ಅಲ್ಲ, ದುಃಸ್ವಪ್ನವೂ ಅಲ್ಲ, +ಆಕೆ ಗರ್ಭಪಾತ ಮಾಡಿಸಿಕೊಳ್ಳಬೇಕಂ ಎಂದಂ ಅವನ ವಾದ. ತನಗೆ ಎರಡಂ ಸ +ತಿಂಗಳಾಗಿದ್ದು, ತನಗೇ ಮೊದಲು ತಿಳಿದದ್ದು, ಆತನಿಗೋ ಒಂಭತ್ತು ತಿಂಗಳ ನಂತರ + + +267 11 ೮೧ + + +೮೨ ಕೆಸ್ಕೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +ಗೊತ್ತಾಗುತ್ತಿತ್ತೆಂದು ಆಕೆಯ ಹೇಳಿಕೆ. ಹೊಟ್ಟೆಯ + + +ಇತಿ. ಧಿ +ಲ್ಲ ಮೊಳೆತ ಮೊಳಕೆ ಈಗ ಪ್ರೀತಿಯ, ಸಾ ತಂತ್ರ ್ರ್ರ) ದ +ಸುಂದರ ಸಂಕೇತವಾಗಿಯಂತೂ ಉಳಿಯಲಿಲ್ಲ. + + +ಬಸುರು ತೆಗೆಯಿಸಿಕೊಂಡರೆ ಬದುಕಿನ ಸಮಸ್ಯೆ + + +ಗಳೆಲ್ಲ ಪರಿಹಾರವಾಗವು ಎಂದು ಆಕೆ +ಹೇಳಿದರೆ ತನಗೆ ಅದೇ ದೊಡ್ಡ ಸಮಸ್ಯೆಯೆಂದು +ಹೇಳುವುದನ್ನು ಆತ ಬಿಡಲೊಲ್ಲ. ತಾನು +ಬಸಿರಾಗದಿದ್ದರೂ ಬದುಕಿಗೆ : ಸಮಸ್ಯೆಗಳ ಅನೇಕ +ಟಿಸಿಲುಗಳೊಡೆಯಬಹುದಿತ್ತು; ಆದುದರಿಂದ +ಈ ವಿಷಯವನ್ನು ದೊಡ್ಡದು ಮಾಡಿಕೊಳ್ಳದೆ + + +ಪ್ರೀತಿಯನ್ನು ರಕ್ಷಿಸಿಕೊಳ್ಳಬೇಕು; ಅದರೊಂದಿಗೆ +ಬದುಕನ್ನು ಸಾಗಿಸಬೇಕು ಎಂದು ಆಕೆ ವಿಚಾರ +ಮಾಡುತ್ತಾಳೆ. ಈಗ ಅವರು ಒಬ್ಬರನ್ನೊಬ್ಬರು + +ಸಂಧಿ + + +ಎಂದುಕೊಂಡಾಗ ತಲೆಯಲ್ಲಿ ಗಾ +ಶಬ್ದಗಳ ಬಡಿವಾರ +ವಿಲ್ಲದೆ ವಿಚಾರಗಳ ಲೇವಾದೇವಿ ನಡೆಯುವ ವೇಳೆಗೆ + + +ಇ ಇ ಎಡಿ +ಎನ್ನು ತ್ತಾಐ. + + +ಅಪಹರಿಹಾರ್ಯವೇ ಆಗಿರಬೇಕೆಂದಿಲ್ಲ. ಅಲ್ಲವೆ ?' + +“ಅಂದರೆ?” + +“ಈ ಮಾತು ಅಸಾಧ್ಯವಾದರೂ ಇದನ್ನು +ಮೆಚ್ಚಿಕೊಳ್ಳುವುದೇ ಬದುಕಿದ್ದಕ್ಕೆ ಸಾಕ್ಷಿಯಲ್ಲವೇ?” +ಎಂದು ಆತನ ಕೆನ್ನೆ ಮುಟ್ಟಿದರೆ, ಆತ ಮತ್ತೆ, +“ಅಂದರೆ?” ಎನ್ನುತ್ತಾನೆ. + +ಪ್ರತಿಭಟಿಸಿದರೇ ಜೀವಿಸಿರುವುದು ಸತ್ತೆ +ವೆಂದಾದರೂ, ಪ್ರತಿಭಟನೆ ಸಾಮಾನ್ಯ ಜೀವನ +'ತೀರಾ ಸಾಮಾನ್ಯ ರೀತಿಯಾಗುವುದು ಬೇಡವೆ ?” + +“ಅಂದರೆ...?” + +“ಸುರೇಶ್‌, ನನ್ನೊಂದಿಗೆ: ನೀನು ವಿಚಾರ + + +ಮಾಡುತ್ತಿಲ್ಲ; ನೀನೂ ತಲೆ ಕೆಡಿಸಿಕೊಳ್ಳಲು +ಬೇಕಾದಷ ನ್ನೇ ಚಿಂತಿಸುತ್ತೀಯೆ...?” +0.೫% + +“ಅಂದರೆ...?” ಎಂದು ಆಕೆಯ ಕೈ ಹಿಡಿದು +ಬೆರಳುಗಳಲ್ಲಿ ಬೆರಳುಗಳನ್ನು ಹೆಣೆದುಕೊಳ್ಳು ತ್ತಾನೆ. + +“ನಾನೂ ನೀನೂ ಪಿ ್ರೀತಿಸಿದವರು. ಆದರೆ +ಒಬರನ್ನೊಬ್ಬರನ್ನು ಇಬರೂ ಮೂರನೆಯವರಂತೆ + +ಬ "ಟ್‌ ಚಚ +RY ದ್‌ 99 +ನೋಡುತ್ತಿದ್ದೇವಲ್ಲ ! + +“ಅಂದರೆ...?” + +“ಅಂದರೆ, ನಿನೆಗೆ ತಿಳಿಯಬೇಕೆಂದರೆ, ಸಷ +ವಾಗಿ ಹೇಳುತ್ತೇನೆ. ನಮ್ಮನ್ನು ಅಲಕ್ಷ್ಯ +ಮಾಡುವ ಜಗತ್ತಿನೊಂದಿಗೇ ಒಪ್ಪಂದ +ಕೊಳ್ಳ ಲು + + +ನಾವು ಮನಸ್ಸಿನಲ್ಲಿ ಕುನ್ನಿಗಳ! + +ಕಚ್ಚಾಡುತ್ತಿಲ್ಲವೆ? ನಾವು ಒಂದು ಎವೆ +ಸಿತ ಜೀವನ ¥ +ಅದರ ಬಗೆಗೆ ಆಶೆಬುರುಕರಾಗುವಷ್ಟು ಈ +ಸಂವೇದನಾಶೀಲವಾಗಿದೆಯೆ ?” ಎಂದು +ಕೈಗಳಿಂದ, ಕೈಗಳನ್ನು ತಪ್ಪಿಸಿಕೊಂಡು +ಆತನ ಹರಡಿದ ತಲೆ ಕೂದಲನ್ನು ನೇವರಿಸು +ತ್ತಾಳೆ. ಆತನಿಗೆ ಅಸಹ್ಯವೆನಿಸಿದರೂ, : ನಾಚಿಕೆ +ಎನಿಸಿದರೂ ಅನಿವಾರ್ಯವಾಗಿ ಮತ್ತೆ, “ಅಂದರೆ?” +ಎನ್ನು���್ತಾನೆ. + + +“ಅಂದರೆ ಯಾರಯಾರದೋ ಆಸೆ. ಆಜ್ಞೆಗೆ, + + +ಹೊಂದುವಂತೆ ಬದುಕನ್ನು ಕತ್ತರಿಸಿಕೊಳ್ಳುತ್ತ +ಹೋದರೆ ಕೊನೆಗೆ ಉಳಿಯುವ ಬದುಕು +ಅವರ ಅಳತೆಯದೂ ಆಗುವದಿಲ್ಲ; ನಮ್ಮ +ಆಸೆಯದೂ ಆಗುವದಿಲ್ಲ!” ಎನ್ನುತ್ತಾ ವಂದನಾ +ಅವನನ್ನು ಬಿಗಿದುಕೊಳ್ಳು ತ್ತಾಳೆ. ಆತನ + + +ಎದೆಯ ಮೇಲೆ ಮುಖವಿಟ್ಟು ಮೂಕಿಯಾಗು + + +ತ್ತಾಳೆ. "ಅವನು ಬಿದ್ದ ಮರವನ್ನು ಆಧ- +ರಿಸಿಕೊಂಡು ನಿಂತ ಬಂಡೆಗಲ್ಲಿನಂತೆ ನಿಶಲ +ತೆ ಅ + + +ಭಾವನಾಗಿ ಕುಳಿತುಕೊಳ್ಳುತ್ತಾನೆ, ಆಕೆ ಮುಖ + + +ವೆತ್ತಿ ಅವನ ಕಣ್ಣುಗಳಲ್ಲಿ ಕಣ್ಣುಗಳನ್ನಿರಿಸು +ತ್ತಾಳೆ. ಆತನ ಗಲ್ಲ ತುಂಬಿದ ಸುಂದರ +ಮುಖದಲ್ಲಿ, ಆಕರ್ಷಕ ಕಣ್ಣಿನ ಗುಂಡಿಗಳಲ್ಲಿ + + +ಆಕೆಯ ಪ್ರತಿಬಿಂಬ ಹೆಣದಂತೆ ತೇಲುತ್ತದೆ! +ಹುಟ್ಟನ್ನು ಹುಗಿದ ಶೃಂಗಾರವಾದ ಗೋರಿಯ + + +ಬಳಿ ಸುರೇಶ ಹಣೆಗೆ ಕೈಯಿಟ್ಟು ಕುಳಿತದೂ +ಐ + + +ತೋರಿತು. “ + + +ಸಂಬಂಧ ೮೩ + + +ತ + + +“ಮದುವೆಯಾಗುವಂತೆಯೂ ಇಲ್ಲ... + +“ಮನೆಯವರು ಒಪ್ಪುವದಂತೂ ' +ಸಾಧ್ಯವಿಲ್ಲ... + +“ಅದಕ್ಕಿಂತಲೂ ಹೆಚ್ಚಾಗಿ, ನನಗೆ ಈಗ ಅಪ್ಪ + +ವಾಗುವ ಆಸೆಯೂ ಇಲ್ಲ. + +“ಅದಕ್ಕಿಂತಲೂ ಹೆಚ್ಚಾ ಗಿ ಹೀಗೆ ಆಗು +ವಾಗ ನಾನು ಸರಿಯಾಗಿ ವಿಚಾರಿಸಿದ್ದೇನೆ, ಎಂಬ +ಸಮಾಧಾನವೂ ಇಲ್ಲ. + +“ಅದಕ್ಕಿಂತಲೂ ಹೆಚ್ಚಾಗಿ, ಇಷ್ಟೊಂದು +ದೊಡ್ಡ ಘಟನೆಯನ್ನು ಹುಡುಗಾಟದ ಹುಚ್ಚಿ +ನಲ್ಲಿ ನಡೆಯಿಸಿಬಿಟ್ಟಿದ್ದೇನೆ ಎಂಬ $ಖ + +“ಆದುದರಿಂದ + + +ಖಂಡಿತ + + +ಅದೇ ರಾಗವನ್ನು ಹೆಚ್ಚು ವಿಲಂಬಿತದಲ್ಲಿ ಹಾಡಿದ! + + +“ಆದೆರೆ +ಆಕೆ ಅವನ +ಕಣ್ಣುಗಳನ್ನು. ತೊಲಗಿಸಿ, + +“ಪ್ರೀತಿಗೆ ಹೊಣೆಗಾರಿಕೆ +ಯಿರುವದಿಲ್ಲವೆ...? + +“ಹಾಗೆ ಮಾಡಿದರೆ ಹೀಗಾ + +ಗುತ್ತದೆಯೆನ್ನುವುದನ್ನು ತಿಳಿ +ಯದಷ್ಟು ನಾವು ಅಜ್ಞಾನಿ + + +ಸುರೇಶ್‌...” +ಮುಖದಿಂದ + + +ಗರ್ಭಪಾತದಲ್ಲಿ ಇವೆಲ್ಲಕ್ಕೂ +ಪರಿಹಾರ ಕಂಡುಕೊಳ್ಳಬೇಕಾಗಿದೆ...” ಆತ + + + + + + + + + + +ಗಳಾಗಿದ್ದರೂ,: ಇಷ್ಟೊಂದು ದೊಡ್ಡ ಭಾವ +ವನ್ನು ಕೇವಲ ಒಂದು ಘಟನೆಯೆಂದು ಪರಿ +ಗಣಿಸುವುಡು ಸಾಧ್ಯವೆ:..? + + +“ಮುತ್ತಿಟ್ಟು ಅಪ್ಪಿಕೊಂಡು, ಒಬ್ಬರ- +ನ್ನೊಬ್ಬರು ಬೆವರನ್ನಾಗಿಸುವ ಹಾಗೆ ತಿಕ್ಕಿ + + +[3 +ತೆವಳಿದಾಗ--ಬಸಿರು ಆಕಾಶದಿಂದ ಬಿದ್ದಿತೆ...?” +ಮಾತು ಮುಗಿಸಿದಾಗ ಆಕೆಯ ಮೈಯೆಲ್ಲ + + +ಬೆವತಿತ್ತು. ಕತ್ತಲೆ ಬಿರಿಯಲಾಗದಷ್ಟು ದಟ್ಟ +ವಾಗಿ ಮುಸುಕಿತ್ತು. ಇಬ್ಬರೂ ಎದ್ದರು. + + +ಬೇರೆ ಬೇರೆ ದಿಕ್ಕಿಗೆ ಹೊರಟರು. ಬಹುತೇಕ +ಆ ದಿಸೆಯಲ್ಲಿ ಅವರ ಮನೆಯಿದ್ದಿರಬೇಕು. +ವಂದನಾ ಮನೆಗೆ :`ಬಂದು ಬಿರುಗಾಳಿಯ +ಸುಳಿಯಲ್ಲಿ ಗಿಂವ್‌ ಎಂದು ತಿರುಗಿದಳು! ಕೊನೆ +ಯದಾಗಿ ಒಂದು ಮಾತಿನಲ್ಲಿ, “ಈ ಮನೆಗೆ ನೀನು +ಕಾಲಿಡಕೂಡದು !?... ಎಂಬ ಭರತವಾಕ್ಕದಲ್ಲಿ +ತಂದೆ ಕುತ್ತಿಗೆ ಹಿಡಿದು ಹೊರದಬ್ಬಿ ಬಾಗಿಲು + + +ಜಡಿದುಕೊಳ್ಳುವಲ್ಲಿ' ಆ +ಪ್ರಸಂಗ ಮುಗಿದಿತ್ತು. : ಆಕೆ +ಕತ್ತಲಲ್ಲಿ ಸುರೇಶನ ಹಾಸ್ಟೆಲ್‌ +ಕಡೆ: ಕಾಲೆಳೆದುಕೊಂಡು +ಹೊರಟಿದ್ದಳು. ತನ್ನ ಬಸುರಿ +ನಲ್ಲಿ ತೋಳವಿಲ್ಲ, ನರಿಯಿಲ್ಲ. +ಇದ್ದರೊಂದು ಮಾನ + +ಕೂಸು ಇದ್ದೀ���ು. ಇದ್ದರೆ ಏನು + + + + + +೮೪ ಕಸ್ತೂರಿ, ವಿಶೇಷ ಸಂಚಿಕೆ ನವಂಬರ್‌ ೧೯೭೦ + + +ಇದ್ದಾನು; ಬುದ್ಧ ಇದ್ದಾನು! ಆ ಕೂಸು ಹುಟ್ಟಿ +ದರೂ ಹುಟ್ಟೇತು; ಇಲ್ಲವೇ ಸತ್ತೇ ಹುಟ್ಟೇತು; +ಅಥವಾ ಹುಟ್ಟಿದ ತಕ್ಷಣ ಸತ್ತೀತು. ಉಸಿ +ರಾಡುವ ಮಾಂಸದ ಮುದ್ದೆಯ ಸುತ್ತಾ ದೈತ್ಯ +ವೇಷ ಕಟ್ಟಿಕೊಂಡು ಸಮಸ್ಯೆಗಳು ನಡೆಯಿಸಿದ +ಯಕ್ಷಗಾನದಿಂದ ಅವಳು ಮಗುವನ್ನು ಬಚಾವು +ಮಾಡಬೇಕಿತ್ತು. ಆತನ ಹಾಸ್ಟೆಲಿನ +ದಾರಿಯನ್ನು ಬದಲಿಸಿ, ಬಸ್‌ಸ್ಟ್ಯಾಂಡಿಗೆ +ಹೋಗಿ ಖಾಲಿಯಿರುವ ಸಿಮೆಂಟ್‌ ಬೆಂಚಿನ +ಮೇಲೆ ಕುಳಿತಳು. ರಾತ್ರಿಯ ಪ್ರಯಾಣಿಕರ +ಗದ್ದಲ ತುಂಬಾ ಇದ್ದಿತು. + +ಮೂರು ದಿನಗಳನ್ನು ಅವಳು ಹೀರು +ಗುಡ್ಡ ಮತ್ತು ಬಸ್‌ಸ್ಟ್ರ್ಯಾಂಡಿನಲ್ಲಿ : ಕಳೆದ +ದ್ದಳು. ಪೀರುಗುಡ್ಡವನ್ನು ಹತ್ತುವಾಗ ಮತ್ತು +ಇಳಿಯುವಾಗ ತಪ್ಪದೆ ಕಣ್ಣಿಗೆ ಬೀಳುತ್ತಿದ್ದುದು +ರಾಡಿ ನೀರು ತುಂಬಿ ತೊಡುಕೆರೆ. ' ತನ್ನ +ನೋಡಿದರೆ ಬೆಚ್ಚಿ ಬೀಳುವಂತೆ ವರ್ತಿಸುವ +ಆತ ಇನ್ನು ತನ್ನನ್ನು ಹುಡುಕಿಕೊಂಡು ಬರ +ಲಿಕ್ಕಿಲ್ಲವೆಂಬ. ಭಾವನೆ ಬಲವಾಗಿ ಬೆಳೆಯು +ತ್ತಿದೆ. ಆತನೂ ಇಲ್ಲದ ಬದುಕನ್ನು ಆಕೆ +ಈಗ ಕಲ್ಪಿಸಿಕೊಳ್ಳುವಷ್ಟು ಬದುಕನ್ನು ಗಟ್ಟಿ +ಯಾಗಿ ಕಚ್ಚಿಕೊಳ್ಳತೊಡಗಿದ್ದಾಳೆ. + + +“eee eee eee eee + + +“ಏನೆಂದು ನೀನು 'ಮದುವೆಯಾಗುತ್ತಿ?” +ಎಂದು ಸುರೇಶನ ತಂದೆ ಈ ದಿನ ವಿಚಾರಣೆ +ಪ್ರಾರಂಭಿಸುತ್ತಾರೆ. + +“ಅಂದರೆ?” + +“ಅಂದರೆ ಎಂದರೆ ಏನಯ್ಯಾ ? ಅವಳೇನು +ಅಪ್ಸರೆಯೇ?” + + +“ಆಕೆ. ಒಳ್ಳೆಯವಳು ಅಪ್ಪ...” + +“ಒಳ್ಳೆಯವರು ಎಷ್ಟು ಮಂದಿಯಿ + +“ಅಕೆ. ನನ್ನನ್ನು ಬಹಳ + +“ನಿನ್ನಂಥವನನ್ನು ಆಕೆಯಂ +ಪ್ರೀತಿಸಬಹುದು ಸುರೇಶಾ...” + +“ಹಾಗಲ್ಲ-ನಾನೂ ಅವಳನ್ನು ಪ್ರೀತಿಸುತ್ತೇನೆ...” + +“ಹೌದೋ: --ಆದರೆ ನೀನು ಇವಳನ್ನು ಬಿಟ್ಟು ಕ +ಬೇರೆ ಯಾರನ್ನೂ ಆ ದೃಷ್ಟಿಯಿಂದ ನೋಡಲಿಲ್ಲ +ಎಂದಷ್ಟೇ ಅರ್ಥ. ತಿಳೀತಾ?” + + +ಲ್ಲ ಮಗಾ?” +ಪ್ರೀತಿಸುತ್ತಾಳೆ...” +ಥ ನೂರು ಜನ + + +“ತಿಳೀತು. ಆದರೆ ನನ್ನ ಬಿಟ್ಟು ಅವಳು +ಬದುಕಲಾರಳು...” + +“ಹಾಗೆಯೇ ಹೇಳುತ್ತಾರೆ ಮರಿ, ಎಲ್ಲರೂ...” + +“ಅವಳನ್ನು ಬಿಟ್ಟರೆ ನಾನು ಸಾಯುತ್ತೇನೆ...” + +“ನೋಡು ಇಲ್ಲಿ ತಪ್ಪಿತು. ಈ ನಿರ್ಧಾರ + + +ಮಾಡಿಕೊಂಡರೆ ನಿನಗೆ ಮತ್ತೊಂದು ರೀತಿ +ಯಿಂದ ವಿಚಾರ ಮಾಡಲೇ ಬರುವದಿಲ್ಲ,...” +ಎಂದರು ತಂದೆ. + + +“ನನಗೆ ಬೇರೆ ವಿಚಾರ ಮಾಡುವ ಮನಸ್ಸೇ +ಇಲ್ಲ...” + +“ಹೀಗೆಲ್ಲ ಮನಸ್ಸಿಗೆ ಅಣೆಕಟ್ಟು ಹಾಕಿದರೆ +ಆರೋಗ್ಯದ ಬದುಕು ಬೆಳೆಯಲಾರದು ಮಗು...” + +“ನಾನು ಗಂಭೀರವಾಗಿ ಹೇಳುತ್ತಿದ್ದೇನೆ... +ನೀವು ಬೇಸರ ಮಾಡಿಕೊಳ್ಳ ಬಾರದು...” + +“ನನ್ನ' ಬೇಸರವನ್ನು ಕುರಿತು ನೀನು ತಲೆ +ಕೆಡಿಸಿಕೊಳ್ಳಬೇಡ. ನೀನು ಗಂಭೀರದ ಮಾತು +ಹೇಳಿದಿ ಸರಿ... ನೀನು ಪ್ರೀತಿಯನ್ನು ಅಷ್ಟು +ಗಂಭೀರವೆಂದು ತಿಳಿದುಕೊಂಡದ್ದಾದರೆ ನನ್ನದೇನೂ +ಅಭ್ಯಂತರವಿಲ್ಲ... ಮದುವೆಯಾಗು...” + +“ಈಗಲೇ ಆಗಬೇಕು.” + +“ಯಾಕೆ-ಪರೀಕ್ಬೆ ಮುಗಿಯಲಿ...” + +“ಇಲ್ಲ... ನಾಳೆಯೇ ರಜಿಸ್ಟರ್‌ ಆಗಬೇಕು...” + +“ಆಗು... ಆದರೆ ಈ ಅವಸರದ ��್ಯವಹಾರಕ್ಕೆ +ನನ್ನ ಆಶೀರ್ವಾದವಿಲ್ಲ.” + +“ಇಲ್ಲ-ನೀವು. ಆಶೀರ್ವದಿಸಬೇಕು. ಅದಿಲ್ಲದೆ +ನನಗೆ ಸಮಾಧಾನವಾಗುವದಿಲ್ಲ...” + +“ನಿನಗೆ ಸ್ವಷ್ಟ ಹೇಳುತ್ತೇನೆ. ನಿನ್ನ ಅಪ್ಪ +ಉಳಿದ ಅಪ್ಪಂದಿರಂತೆ ಸಿಟ್ಟು ಮಾಡಿಲ್ಲವೆಂದು ತಪ್ಪು +ತಿಳಿದುಕೊಳ್ಳ ಬೇಡ. ಎಲ್ಲ ಅಪ್ಪಂದಿರಿಗೂ ಇಂಥ +ವಿಷಯದಲ್ಲಿ ಒಂದೇ ಭಾವನೆ. ಕೆಲವರು ಸಹಿಸಿ +ಕೊಳ್ಳುತ್ತಾರೆ; ಕೆಲವರು ಉರಿದು ಬೀಳುತ್ತಾರೆ... +ಒಂದು ಮಾತು ಹೇಳುತ್ತೇನೆ. ಅಪ್ಪನ ಆಸ್ತಿಖ್ಯಾತಿ +ಯ ಮೇಲೆ ನೀವು ಮಕ್ಕಳು ಪ್ರೇಮದ ನಾಟಕ +ಆಡಬಾರದು! ' ಜೀವನವನ್ನು ಎಲ್ಲೆಂದರೆ ಅಲ್ಲಿ +ಸ್ವಾಗತಿಸುವ ಗೊಡ್ಡು ವ್ಯವಹಾರಕ್ಕೆ ಕೈಹಾಕ +ಬಾರದು! ಈಗ ಮದುವೆಯ ಮಾತು ಬೇಡ. +ಹೋಗು ಕಾಲೇಜಿಗೆ; ಓದು; ತಿಳಿದುಕೊ... + + +ಇನ್ನೆಂದೂ ಇಂಥ ಹೊಣೆಗೇಡಿ ಧಂಧೆಗೆ ಕೈ ಹಾಕ + + + + + + + + +ಚಾ 1” + + +ಭ್‌ + + +"ಕ್ಟ ಸಾ : + + +್‌ನು ಹೊರಟಿದ್ದ. ಅವಳನ್ನು + + +ಬೇಡ......” ಎಂದು ಅವರು ಹೇಳಿ ಒಂದೂ ಕ್ಷಣ +ಕೂಡ್ರದೆ ಮಲಗುವ ಖೋಲಿಗೆ ನಡೆದರು. + + +ಎತ 0 ಅ4ದು... ತ್ವಾ ಗ ೫ esac ಎ. + + +ಪೀರುಗುಡ್ಡದ ಪಶ್ಚಿಮದ ಇಳುಕಲಿನಲ್ಲಿ ಆತ +ನಿಂತು ಮೇಲೆ ನೋಡಿದ. ವಂದನಾ ಮುದ್ದೆಯಾಗಿ +ಕುಳಿತಿದ್ದು. ಆತನಿಗೆ ಕಾಣಿಸಿತು. ಅವಳ ಹತ್ತಿರವೇ +ಕಂಡವನೇ ಆ ಕಡೆ +ಹೋಗುವ ಇಷ್ಟವಿಲ್ಲದವನಂತೆ ಒದ್ದಾಡಿದ. ಆದರೆ +ಕೊನೆಯ ಸಾಹಸವೆಂಬಂತೆ ಗುಡ್ಡ ಏರತೊಡಗಿದ. +ಆತ ಹತ್ತಿರ ಬಂದರೂ ಆಕೆ ಹಾಗೆಯೇ ಕುಳಿ +ತಿದ್ದಳು. ಅಲ್ಲಿ ಅವಳು ಅವನನ್ನು ಕಾಯುತ್ತ ಕುಳಿತು +ಎಷ್ಟೋ ದಿನಗಳು ಸಾಗಿ ಹೋಗಿದ್ದವು. ಅವನು +ಅಲ್ಲಿಗೆ ಬಂದನು. ಈ ಜೀವನವನ್ನು ಸ್ವೀಕರಿಸಿಯೂ +ಸಮಸ್ಯೆಯೊಂದಿಗೆ ಪ್ರೀತಿಯನ್ನು, ಬದುಕನ್ನು ಮರೆ +ಯಲಿಕ್ಕಿಲ್ಲ. ಪರಿಹಾರದ ನೆಪದಲ್ಲಿ ಜೀವನವನ್ನು +ಒತ್ತಿ ಒತ್ತಿ ಹಿಚುಕಿ ಹಾಕಲು ಕೊಡಲಿಕ್ಕಿಲ್ಲ ಎಂದೆಲ್ಲ +ವಿಚಾರ ಮಾಡುತ್ತಲೇ ಇದ್ದಳು. +ಹತ್ತಿರ ಬಂದವನು ದೂರದಲ್ಲಿ ಕುಳಿತು. ಒಬ್ಬ +ರಿಗಾಗಿ ಒಬ್ಬರು ಬಂದವರು. ಆದರೆ ಮಾತನಾಡು + + +ಜ:ವುದಕ್ಕಾಗಿ ಅವರು ಏನೇನೋ ಕಾಯುತ್ತಿದ್ದರು. + + +ಮಾತು ಬಿದುಕನ್ನು ತೊಡಕನ್ನಾಗಿಸುವ ಮಾಧ್ಯಮ +ವೆಂಬುದು ಅವರಿಬ್ಬರಿಗೂ ತಿಳಿದಂತಿತ್ತು.ಆದರೆ +ಉಸಿರಿಲ್ಲದೆ ಮಧ್ಮದಲ್ಲಿ ಬಿದ್ದಿರುವ ಬದುಕಿಗೆ +ಶಬ್ದ-ಸಂಸ್ಕಾರ ಕೊಡುವದು ಅನಿವಾರ್ಯವಾಗಿ +ಮಾತು ಪ್ರಾರಂಭವಾಗುತ್ತದೆ... + + +99 + + +“ನಿನಗೆ ಕೊನೆಯದಾಗಿ ಒಂದು +ಹೇಳಲು ಬಂದಿದ್ದೇನೆ ತಗ ಸಿ +“ಕೊನೆಯ ಮಾತನ್ನು ನಾನು ಎಂದೂ ಕೇಳಲು + + +೨9 + + +ಮಾತನ್ನು + + +ನನಗೆ ಗತಿಯಿಲ್ಲ. ಉಸಿರು ಕಟ್ಟುತ್ತಿದೆ...” + + +“ನಿನ್ನನ್ನು ನಾನು ಪ್ರೀತಿಸುತ್ತಿಲ್ಲ....- ಕ + + +ಎಂದು ಆತ ಎದ್ದು ನಿಂತ. + + +“ನೀನು ಹೆದರಿ ಈ ಮಾತನ್ನು ಹೇಳುತ್ತಿದ್ದೀಯೆ. + + +ಸಂಬಂಧ + + +A + + +} ನೀನು ಖಂಡಿತಕ್ಕೂ ನನ್ನನ್ನು +ಮಾಡುತ್ತಿದ್ದೀಯೆ......... ಹ + +“ಇಲ್ಲ, ಇಲ್ಲ ನಾನು ನಿನ್ನನ್ನು ಪ್ರೀತಿಸಿದಿಲ; ಈಗ +ಪ್ರೀತಿ ಮಾಡುತ್ತಿಲ್ಲ-ಬಹುತೇಕ ನಾನು ಯಾರನ್ನೂ +ಪ್ರೀತಿಸಲಿಕ್ಕಿಲ್ಲ...... ಪ್ರೀತಿ ಸರ್ವಸ್ವವಲ್ಲ. ಮರ್ಯಾ +ದೆಯ ಪರ��ೆಯ ಹಿಂದೆ ಪ್ರೀತಿ ಶೃಂಗಾರಮಾಡಿ +ಕೊಳ್ಳಲಾರದು. ರಂಗದ ಮೇಲೆ ನಗ್ನವಾಗಿ ನರ್ತಿ + + +ಪ್ರೀತಿ + + +ಸುವ ಅದು ತಿಪ್ಪೆಯ ಮೇಲೆ ಸೂಳೆಗಾರಿಕೆಯನ್ನು +ನಡೆಸುತ್ತದೆ...... ವಂದನಾ, ನಾನು ನಿನ್ನನ್ನು +ಪ್ರೀತಿಸುವದಿಲ್ಲ; ಖಂಡಿತ ಇಲ್ಲ!” ಎಂದು ಆತ +ಎದ್ದು ಹೊರಟುಬಿಟ್ಟ. + +ಆಕೆ ಅಲ್ಲಿಯೇ ಕುಳಿತಿದ್ದಳು. + +ರಾತ್ರಿ ಹನ್ನೆರಡು ಹೊಡೆದದ್ದು ಕೇಳಿಸಿದಾಗ + + +ಆಕೆ ಎದ್ದು ಸುರೇಶನ ಹಾಸ್ಟೆಲ್‌ ಕಡೆ ಹೊರಟಳು. +ಹಾಸ್ಟೆಲಿನ ಕೋಣೆಗಳಲ್ಲಿ ನಿಶ್ಶಬ್ದವಾಗಿ ದೀಪ +ಉರಿಯುತ್ತಿದವು. ಒಂದು ಕೋಣೆಯಲ್ಲಿ ಮಾತ್ರ +ದೀಪವಿರಲಿಲ್ಲ. ಆತ ಅಲ್ಲಿ ಇಲ್ಲದ್ದನ್ನು ತಿಳಿದು ಬಸ್‌ +ಸ್ಟಾಂಡಿಗೆ ಹೋದಳು. ಜನ ತುಂಬಿಕೊಂಡಿದ್ದರು. +ಕೂಡ್ರಲು ಸ್ಥಳವಿರಲಿಲ್ಲ. ಗದ್ರಲವೇ ಗದ್ದ +ಯನ್ನು ರುಬ್ಬಿ ಶೂನ್ಯವಾಗಿಸುವ ಆ ಬಸ್ಸಿನಿಂದ +ಹೊರ ಬಂದು ಮೇಲೆ ನೋಡಿದಳು. +ವಾಗಿತ್ತು. ಬೆಳದಿಂಗಳು, ರಸ್ತೆಯ ಬಲ್ಬುಗಳು +ಒಟ್ಟಾಗಿ ಬೆಳಕು ಚೆಲ್ಲಿದ್ದವು. ಎಲ್ಲಿಗೆ ಹೋಗಬೇ +ಕೆಂದು ಹೊಳೆಯದೆ ಊರ ಹೊರಗಿನ ಪೀರು +ಗುಡ್ಡದ ಕಡೆಯೇ ನಡೆದಳು. + + +ಕ್ಸ ps +ರಸೆ ಭ್ರ ನಿರ್ಜನ + + +ಊರು ದಾಟಿದಂತೆ ಹೊರವಲಯದ ಗುಡಿಸ +ಲುಗಳ ಅಂಗಳದಲ್ಲಿ ಮಲಗಿದ್ದ ನಾಯಿಗಳೆದು +ಬೊಗಳತೊಡಗಿದವು. ಆಕೆ ಬಹು ವೇಗವಾಗಿ +ನಡೆದು ಪೀರುಗುಡ್ಡದ ಕೆಳಗಿನ ಕೆರೆಯ ಬಳಿ +ಬಂದಿದ್ದಳು. ದೂರದಲ್ಲಿ ಯಾರೋ ಬೆಳದಿಂಗಳ +ಮಬ್ಬು ಬೆಳಕಿನಲ್ಲಿ ಕೆರೆಯ ದಂಡೆಯ ಮೇಲೆ +ಶಥಪಥ ಹಾಕುತ್ತಿದ್ದರು. ಅವರು ಒಮ್ಮೆಲೇ ಕೆರೆ +ಯಲ್ಲಿ ಹಾರಿ ಧುಮುಕಿದ್ದು ಕಂಡಿತು. ವಂದನಾ +ಆ ನಿಶ್ಶಬ್ದ ಘಟನೆಗೆ ನಿರ್ಲಿಪ್ತ ಸಾಕ್ಷಿಯಂತೆ ನೋ- +ಡುತ್ತ ನಿಂತಿದ್ದಳು. 1 + + +(ANT + + +ಈಗ..!ಚುಕುಕಾದ ಜೀವನಕ್ಕಾಗಿ +ಶಕ್ತ ಕೊಡುವ ಇದ್ದನೆ ಪಡೆಯ. + + +4 + + +| PT CHOCOLATE MILK p + + +from the makers of + + +Horlicks + + +Ry, + + +ಹ್ಹ Be To + + +MNES ENERGY. FOR mim Ny + + + + + +- ಮಾಜ್‌ ಚಾಕೊಲೆಟ್‌ ಕಾಲಿನ ಪೇಯ + + +ರೈಲಿಗೆ ಇಂಧನೆ ಹೇಗೆ ಅಗತ್ಯವೋ, ನಿಮಗೂ ನಹ ದಿನವನ್ನು ಉಲ್ಲಾಸದಿಂದ ಆರಂಭಿಸಿಲು ವ ಪ್ರತಿದಿನ ಇಂಧನ "” +| ಅಗತ್ಯ. ದಿನವಿಡೀ ಎಲ್ಲ ಕೆಲಸಗಳನ್ನು ಚಕಚಕನೆ ಮಾಡಿಕೊಂಡು ಹೋಗಲು ನಿಮಗೆ ಶಕ್ತಿ ನೀಡುವ ಇಂಧನ ಬೇಕು. +|. ಆದ್ದರಿಂದಲೇ ಪ್ರತಿದಿನ ಬೆಳಿಗ್ಗೆ ನಮಗೆ ಬೂಸ್ಟ್‌ ನ್ನ) ಮಕ್ಕಳಿಗಂತೂ ಇದರ ಅಗತ್ಯ ಇನ್ನೂ ಹೆಚ್ಚು. +ವಿಕೆಂದರೆ ಮಕ್ಕಳ ಶತ ಆಟ.ಪಾಠೆಗಳಲ್ಲೇ ಹೆಚ್ಚಾ ವ್ಯೈಯವಪ ಪಾಗುತ್ತ ದೆ. | +ಅವರಿಗೆ ಬ + + +ಎಸ್ಟ್‌ ಕೊಡಿ. ಇದು ಹೊಸ ಮಾಲ್‌ ಚಾಕೊ ಲೆಟ್‌. ಹಾಲಿನ ಪೇಯ. ಪೌಸ್ಠಿ ಕ ಆಹಾರದ ಬಗ್ಗೆ +ಪಡೆದಿರುವ “ಹಾರ್ಲಿಕ್ಸ್‌ನ ತಯಾರಕರೇ ಈ ಪೇಯವನ್ನು ತಯಾರಸಿದ್ದಾ ರೆ. + +ಸಿದ್ಧವಾದ ಬೂಸ್ಟ್‌ ನಿಮಗೆ ಹೆಚ್ಚಿನ ಶಕ್ತಿ ಯನ್ನು ಕೊಡುತ್ತ ದೆ. ಏಕೆಂದರೆ 'ಅದನ್ನು ಗ್ಬುಯಾಡ + +ಕೆನೆಹಾಲು, ಗೋಧಿ, ಬಾರ್ಲಿ, ಮಾಲ್ಟ್‌ ಮತ್ತು ಕೋಕೊ ಇವುಗಳಿಂದ ಸ + + +4 6-810608 + + + + + + + + +ತ ಚ್‌ + + +ಈ ಚ + + +ಪೆಶ್ಚಿಂನಸ್ಥಿಖ ನನಸು + + +ಐಲ ಸತ್ಯವನ್ನು ಕಂಡಿದ್ದೇನೆ, ಜನತೆ ಈ +ಜಗತ್ತಿನಲ್ಲಿ ಬಾಳುವ ಸಾಮರ್ಥ್ಯವನ್ನು ಕಳೆದು +ಕೊಳ್���ದೆಯೇ ಅದರ ಜೀವನ ಸುಂದರವೂ ಸುಖ +ಮಯವೂ ಆಗಿರಲು ಸಾಧ್ಯವಿದೆ ಎಂದು ನನಗೆ +ಗೊತ್ತು. ಕೆಡುಕು ಮಾನವನ ಸಹಜ ಪ್ರವೃತ್ತಿ +ಎಂದು ನಾನೆಂದೂ ನಂಬಲು ಸಾಧ್ಯವಿಲ್ಲ...” +ಹಾಸ್ಕಾಸ್ಪದ ವ್ಯಕ್ತಿಯ ಕನಸು “1೦೩17 of +a Ridiculous Man] ಎಂಬ ನೀಳ್ಗತೆಯಲ್ಲಿ +ಡೊಸ್ಟೋವಸ್ಕಿ ಜಗತ್ತಿನ ಕುರಿತು ಮಾನವನ +ಒಳಿತಿನಲ್ಲಿ ತನಗಿರುವ ಆಗಾಧ ವಿಶ್ವಾಸದ ಕುರಿತು +ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. + + +ಬಿ. ಅರುಣನಾರಾಯಣ + + +೬೦ ವರ್ಷಗಳ ತುಂಬು ಜೀವನದಲ್ಲಿ ಅಪಸ್ಮಾರ, +ತೀವ್ರ. ಆರ್ಥಿಕ ಮುಗ್ಗಟ್ಟು, ಕೂ )ರವಾದ +ಸಾಮಾಜಿಕ ಅನ್ಯಾಯಗಳನ್ನು ಅನುಭವಿಸಿಯೂ +ಮಾನವತೆಗೆ ಶ್ರೇಷ್ಠ ಸಾಹಿತ್ಯವನ್ನು ನೀಡಿ ಕಣ್ಮರೆ +ಯಾದ ರಷ್ಯದ ಮಹಾನ್‌ ವಿಚಾರವಾದಿ ಸಾಹಿತಿ +ಫ್ಯೋದೋರ್‌ ಡೊಸ್ಟೊವಸ್ಕಿ ( ೧೮೨೧-೧೮೮೧) +ಯಿ ಬದುಕು ಅಖಂಡ ಯಾತನೆಯ ಶೋಕಗೀತೆ +ಯಾಗಿತ್ತು. + +೧೮೨೧ರಲ್ಲಿ ಡೊಸ್ಟೊವಸ್ಕಿ ಮಾಸ್ಕೋದ ಮಾರಿ +ನ್‌ಸ್ಕಿ ಚಾರಿಟಿ ಆಸ್ಪತ್ರೆಯಲ್ಲಿ ಜನಿಸಿದ. ತಂದೆ +ವೈದ್ಯ ವೃತ್ತಿಯಲ್ಲಿದ್ದ ಮಿಖಾಯಿಲ್‌ ಡೊಸ್ಟೊ + + +೮೭ + + + + + + + + +೮೮ ಕಸ್ತೂರಿ, ವಿಶೇಷ ಸಿಂಚಿಕೆ, ನವಂಬರ್‌ ೧೯೭೮ + + +ವಸ್ಕಿ ತಾಯಿ ಮರಿಯಾ ಡೊಸ್ಟೊವಸ್ಕಿ. ಮೃದು +ಹೃದಯಿಯೂ ಧಾರ್ಮಿಕ ಮನೋಭಾವದವಳೂ +ಆದ ಮರಿಯಾ ತನ್ನ ೩೭ನೇ ವಯಸ್ಸಿನಲ್ಲಿ ಕ್ಷಯ +ದಿಂದ ತೀರಿಕೊಂಡಳು. ಜೀವನವಿಡೀ ಗಂಡನ +ನಿರ್ದಯ ಸ್ವಭಾವ, ಒರಟು ವರ್ತನೆಯಿಂದ ಆಕೆ + + +೧೮೩೧ರಲ್ಲಿ ಮಿಖಾಯಿಲ್‌ ಡೊಸ್ಟೊವಸ್ಕಿ +ಡಾರ್‌ವೊಯೆ (ದಕ್ಷಿಣ ರಷ್ಯ) ಎಂಬಲ್ಲಿ ಒಂದು +ಎಸ್ಟೇಟ್‌ ಖರೀದಿಸಿದ. ಮಂದಿ ಸೇವಕರು +ಅಲ್ಲಿ ದುಡಿಯುತ್ತಿದ್ದರು. ಎಸ್ಟೇಟಿಗೆ ಸರಿಯಾದ +ಗಡಿ ರೇಖೆ ಇಲ್ಲದ ಕಾರಣ ನೆರೆಯ ಎಸ್ಟೇಟಿನ +ಮಾಲಿಕರಿಗೂ ಮಿಖಾಯಿಲ್‌ಗೂ ಸದಾ ಜಗಳ. + + +6 +ಪ್ರಿ + + +೨ ೨ ತ್ರ +ಎಸ್ಟೇಟಿನ ಉಸ್ತುವಾರಿಯನ್ನು ಕಾಯಿಲೆ ಪೀಡಿತ + + +ು. ೧೮೩೭ರಲ್ಲಿ ಆಕೆ + + + + + +ಮಿಖಾಯಿಲ್‌ ಡೊಸ್ಟೊವಸ್ಕಿ ವಿಪರೀತ ಕುಡಿ +ಯುತ್ತಿದ್ದ. ಕುಡಿದಾಗಲಂತೂ ಬುದ್ಧಿ ಸ್ತಿಮಿತವನ್ನೇ +ಕಳೆದುಕೊಂಡು ಸಿಕ್ಕಾಬಟ್ಟೆ ೈ ಹುಚ್ಚು ಹುಚ್ಚಾ ಗಿ +ವರ್ತಿಸುತ್ತಿದ. ಎಸ್ಟೇಟಿನ ಸೇವಕರನ್ನಂತೂ ಅಮಾ +ನುಷ ಕ್ರೌರ್ಯದಿಂದ ಕಾಣುತ್ತಿದ್ದ. ಒಂದು ದಿನ +ಎಸ್ಟೇಟಿನ ಕೂಲಿಯಾಳುಗಳು ನಿರಾಸಕ್ತಿಯಿಂದ ಕೆಲ- +ಸ ಮಾಡುತ್ತಿರುವುದನ್ನು ನೋಡಿ, ಆತ ಸಿಟ್ಟಿನಿಂದ +ಉರಿದು ಬೈಯಲು ತೊಡಗಿದ. ಬಹಳ ಕಾಲದಿಂದ +ಅವರಲ್ಲಿ ದ್ವೇಷ ಒಳಗೊಳಗೇ ಹೊಗೆಯಾಡು +ತ್ತಿತ್ತು. ಅವರು ಮೌನವಾಗಿ +ಕೊಂಡರು. ಕೊನೆಗೆ ಅವರಲ್ಲೊಬ್ಬನಿಗೆ ತಾಳ್ಮೆ + + +ಕಡಿಯಿತು. “ಇನ್ನು ಸಾಕು ಮಿತ್ರರೇ, ಅವನನ್ನು +ಮುಗಿಸಿಬಿಡೋಣ” ಎಂದು ಆತ ಕಿರುಚಿದ್ರೇ + + +ತಡ, ಉಳಿದ ೧೫ ಮಂದಿ ಸೇವಕರೂ ಮಿಖಾ + +ುಲ್‌ ಡೊಸ್ಟೊವಸ್ಕಿಯ ಮೇಲೆ ಬಿದ್ದು ಆ ಸ್ಥ ಛ +ದಲ್ಲೇ ಅವನನ್ನು ಇರಿದು ಕೊಂದರು. + +ತಂದೆಯ ಕೊಲೆ ತಾಯಿಯ ಅಕಾಲ ಮರಣ +ಇವೆರಡು ಘಟನೆಗಳೂ ಡೋಸೊ ಶವಸ್ಕಿಯ ಬಾಲ್ಯ +ಜೀವನದ ಮೇಲೆ ಕರಿ ನೆರಳಿನಂತೆ ಹರಡಿತು. ಅವನ +ಎಳೆ' ಮನಸ್ಸನ್ನು ಅವು ಜರ���ಜರಿತಗೊಳಿಸಿದುವು. +ಡೊಸ್ಟೊವಸ್ಕಿಯನ್ನು ಜೀವನವಿಡೀ ಪೀಡಿಸುತ್ತಿದ್ರ +ಮೂರ್ಛೆರೋಗಕ್ಕೆ (Fs) ಈ ಎರಡು ಘಟನೆ +ಗಳೇ ಮೂಲ ಕಾರಣವೆಂದು ಅನೇಕ ಮನ +ಶ್ಮಾಸ್ತ್ರಜ್ಞರು ಭಾವಿಸುತ್ತಾರೆ. + +ಲಂಪಟನೂ ವಿಷಯಲೋಲುಪನೂ ಕ್ರೂರಿ +ಯೂ ಆದ ತಂದೆಯ ಕೊಲೆ ಡೊಸೊ ವಸ್ಕಿಯ +ಮನಸ್ಸನ್ನು ಸದಾ ಕೊರೆಯುತ್ತಿತ್ತು. ಅವನ ಜಗ +ಕೃತಿ ಕರಮಜೋವ್‌ ಸಹೋದರರು +(Brothers Karamazov) ರಚನೆಗೆ +ಮೂಲ ಪ್ರೇರಣೆ ಒದಗಿಸಿದ್ದು ಈ ಕೊಲೆಯೇ +ಎಂದು ಖ್ಯಾತ ಮನಶ್ಶಾಸ್ತ್ರಜ್ಞ ಸಿಗ್ಮಂಡ್‌ ಫಾ ್ರಿಯ್ಸ್‌ +ತನ್ನ ಒಂದು ಲೇಖನ (Dostoevsky and +Patricide)ದಲ್ಲಿ ಹೇಳಿದ್ದಾನೆ. ಮನುಷ್ಯನ +ಅಂತರಾಳದಲ್ಲಿ ಸುಪ್ತವಾಗಿ ಹೊಗೆಯಾಡುತ್ತಿರುವ + + +ಇ. ಇ +ತ್ರಸಿದ್ದ + + +pe) +ಪಾಪಪ್ರಜ್ಞೆಯ ಗಾಢವಾದ ವಿಶ್ಲೇಷಣೆ ಆ + + +ಕೃತಿಯಲ್ಲಿದೆ. +ಬಾಲ್ಯದ ದುಃಖಮಯ ದಿನಗಳು ಅವನ +ಜೀವನದ ಸಂಧೈಯಲ್ಲೂ ಆಗಾಗ ಅವನಿಗೆ ನೆನ + + +ತರೆ +ಇ +pe +pa + + +ಬೈಗಳನ್ನೆಲ್ಲಾ ನುಂಗಿ ` + + + + + +| ಧೂಸ್ಪೂಪಖಿಸಿ + + +ಪಾಗುತ್ತಿತ್ತು. ಕರಮಜೋವ್‌ ಸೋದರರು +ಕಾದಂಬರಿಯಲ್ಲಿ ಒಂದು ಇಡೀ ಅಧ್ಯಾಯವನ್ನು +ಮಕ್ಕಳ ಮಾನಸಿಕ ತೊಳಲಾಟಕ್ಕೆ ಮೀಸಲಾಗಿಟ್ಟಿ +ದ್ದಾನೆ. ಕುಡುಕ ತಂದೆಯ ಅಸ್ತವ್ಯಸ್ತ +ನಿಂದಾಗಿ ತೀವ್ರವಾಗಿ ನೊಂದುಕೊಳ್ಳುವ ಚಾಲ + + +pS _ ತಾಳೆ ೨ ಧಿ +"ನಲ್ಲೂ ಹಾನಿ ವ್ಯಕ್ತಿತ್ವ ಚಿತ್ರಣದಲ್ಲಿ ಡೊಸ್ಟೋವಸ್ಥ್ಕಿ +೨ } + + +ಪ + + +ತನ್ನೆ ಬಾಲ್ಕದ ಅನುಭವಗಳನ್ನೇ ನಿರೂಪಿಸಿದ್ದಾನೆ. +ಪೀಟರ್ಸ್‌ಬರ್ಗ್‌ನ (ಈಗಿನ ಮಾಸ್ಕೋ) ವಿಶ್ವ +ka arg! ಲಯದ ee + + +ಲ ಪದವೀಧರನಾದ ಬಳಿಕ ಡೊಸ್ಟೊ +ವಸ್ಕಿಯ ಜೀವನ ಎರಡು ಕವಲಾಗಿ ಒಡೆಯಿತು. + + +೦ಚುಹಾಕಿದ ಕ್ಷಣಗಳು + + +oy + + +೮೪೭ರಲ್ಲಿ ಡೊಸ್ಟೊವಸ್ಕಿ ಸಮಾಜವಾದಿ +ವಿಚಾರಧಾರೆಯತ್ತ ಆಕರ್ಷಿತನಾದ. ಕ್ರಾಂತಿಕಾರಿ + + +ಸಮಾಜವಾದಿಗಳ ಪ್ರಗತಿಪರ ಅಧ್ಯಯನ ತಂಡ +ಗಳು ಹಾಗೂ ಸಭೆಗಳಲ್ಲಿ ಆತ ಭಾಗವಹಿಸಲೂ +ತೊಡಗಿದ. ಈ ತಂಡದ ಚಟುವಟಿಕೆಗಳು ರಾಷ್ಟ್ರ + + +ವಿರೋಧಿ ಎಂದು ಪರಿಗಣಿಸಲ್ಪಟ್ಟಿದ್ರವು. ೧೮೪೯ರಲ್ಲಿ +w ೧೧೨ +ತಂಡದ ಇತರ ಸದಸ್ಯರೊಂದಿಗೆ ಡೊಸೊ ವಸ್ಕಿ + + +ಯೂ ಬಂಧಿಸಲ್ಪಟ್ಟ. ಪೀಟರ್ಸ್‌ ಬರ್ಗ್‌ನ ಸೈಂಟ್‌ + + +ಪೀಟರ್‌,ಸೈಂಟ್‌ ಪಾಲ್‌ ಕೋಟೆಯ ಏಕಾಂತವಾಸಕ್ಕೆ +ವನನ್ನು ತಳ್ಳಲಾಯಿತು. ೮ ತಿಂಗಳು ಅಲ್ಲಿ ಕಳೆಯ + + +ಬೇಕಾಯ್ತು. ವಿಚಾರಣೆ ಮುಂದುವರಿಯುತ್ತಿತ್ತು. +ರಾಷ್ಟ್ರದೊ ಹದ ಅಪರಾಧಕ್ಕಾಗಿ ಡೊಸ್ಟೊವ + + +ಸ್ಕಿಗೂ ಅವನ ಸಂಗಡಿಗರಿಗೂ ಮರಣದಂಡನೆ +ಶಿಕ್ಷೆ ಲಭಿಸಿತು. ಸಾವು ಅವರ ಕತ್ತು ಹಿಸುಕಲು +ಹೊಂಚುಹಾಕುತ್ತಿತ್ತು. ಮೃತ್ಯುವನ್ನು ನಿರೀಕ್ಷಿ +ಇ + + +ಸುತ್ತಾ ಕುಳಿತ ಬದುಕಿನ ಉಗ್ರ ಕ್ಷಣಗಳವು. +ಆಗ ಆತನಿಗೆ ೨೮ ವರ್ಷ. ದಟ್ಟವಾಗಿ ಮಂಜು +ಕವಿದ ಒಂದು ಮುಂಜಾವು ಎಲುಬು ಕೊರೆ +ಯುವ ಚಳಿಯಲ್ಲಿ ಡೊಸ್ಟೊವಸ್ಕಿಗೂ ಅವನ +-ಸೂಗಡಿಗರಿಗೂ ಕಣ್ಣಿಗೆ ಕಪ್ಪುಬಟ್ಟೆ ಬಿಗಿದು ವಧಾ + + +7 ಮಾನಕ ಕರೆದೊಯರು. ಕೊಲೆಗಡುಕ ಸೈನಿಕರ +rod: ya) ಲ + + +ಶಾ + + +ಬಂದೂಕಿನ ತುದಿಗಳು ಅವರ ಎದೆಗೆ ನೇರವಾಗಿ +ಗುರಿ ಮಾಡಲ್ಪಟ್ಟಿದ್ದುವ��. ಹೆಪ್ಪು ಗಟ್ಟಿದ ಭೀಕರ +ವೌನ. ಪಾದ್ರಿ ಕೈಯಲ್ಲಿ ಶಿಲುಬೆ ಹಿಡಿದು ನಿಂತಿದ್ದ. +ಗುಂಡೇಟಿಗೆ ಬಲಿಯಾಗಬೇಕಾದ ಕೈದಿಗಳಲ್ಲಿ ಡೊ- +ಸ್ಟೊವಸ್ಕಿಯ ಸರದಿ ಎರಡನೆಯದು. ಬದುಕಲು + + +267-12 + + +ಇನ್ನೂ ಕೆಲವು ಕ್ಷಣಗಳು ಉಳಿದಿದ್ದುವು. ಕೆಲವೇ +ನಿಮಿಷಗಳೊಳಗೆ ಜಾರ್‌ . ನಿಕೋಲಸ್‌ನ +ಯನ್ನು ಘೋಷಿಸಿದರು. ಕೈದಿಗಳ ಮರಣ ದಂಡನೆ +ಶಿಕ್ಷೆ ರದ್ದು ಮಾಡಿ ೪ ವರ್ಷಗಳ ಕಾಲ ಸೈಬೀರಿಯಾ +ದಲ್ಲಿ ಕಠಿಣ ದುಡಿಮೆಯ ಶಿಕ್ಷೆ ವಿಧಿಸಿದ್ದರು. + +ಶಿಕ್ಷೆ ಅನುಭವಿಸಲು ಸೈಬೀರಿಯಾಕ್ಕೆ ಹೋಗುವ +ಮೊದಲು ಡೊಸ್ಟೋವಸ್ಕಿ ತನ್ನ ಹಿರಿಯಣ್ಣ ಮಿಖಾ +ಯಿಲ್‌ಗೆ: ಬರೆದ ಕೆಲವು ಸಾಲುಗಳು ಹೀಗಿವೆ: +“ನನ್ನ ಪ್ರೀತಿಯ ಅಣ್ಣ, ನಾನಿನ್ನೂ ಎದೆಗುಂದಿಲ್ಲ. +ಜೀವನ ಎಲ್ಲ ಕಡೆಯೂ. ಒಂದೇ. +ಸುತ್ತ ಜನರಿರುತ್ತಾರೆ. ಅವರ ಮಧ್ಯೆ ನಾನೂ + +ಸಿ + + +ನ +ಮನುಷ್ಯನಾಗಿ ಉಳಿದುಕೊಳ್ಳುವುದು, ದುರದೃ +[al + + +ಆ4ಂತಿ +Ne AY + + +ಲ +A ಊದ್ದ ಾ್‌ +ಸಮ್ಮುಖದಲ್ಲೂ ಸದಾ ಮನುಷ್ಯನಾಗಿ + + +ಕೊಳ್ಳುವುದು, ಎಂದಿಗೂ ಧ್ಲೈೆರ್ಕ್ನ ಕಳಕೊಳ್ಳದಿರು +ಲ ಲಿ ೪ +ವುದು ಇದು ಇದುವೇ ಮಹತ್ತರ + + +59 +ಸವಾಲು... + + +ನಿರ್ದಯ ಬದುಕು + +ಸೈಬೀರಿಯಾದ ಒಮಸ್ಕ್‌ ಸೆರೆಮನೆಯಲ್ಲಿ ಕಠಿಣ +ದುಡಿಮೆಯ ನಾಲ್ಕು ವರ್ಷಗಳು ಕ್ರೂರ ಮೌನ +ವಿದ ಬದುಕಾಗಿ ಪರಿಣಮಿಸಿತು. ಪಿತೃಹತ್ಕಾಪಾತ +ಕರು, ಪಶ್ನೀಹಂತಕರು, ದರೋಡೆಕೋರರು, ಅತ್ಕಾ +ಚಾರಿಗಳು ಮುಂತಾದ ಪಾತಕಿಗಳ ಒಡನಾಟದಲ್ಲಿ, +ಡೊಸ್ಟೊವಸ್ಕಿಯ ಜೀವನ ಕಳೆಯಿತು. ಇಟ್ಟಿಗೆ +ಗಳನ್ನು ಸುಟ್ಟು, ಕಟ್ಟಡ ಕಟ್ಟುವ ಸ್ಥ ಳಕ್ಕೆ ಮಣ್ಣು +ಹೊತ್ತು ಕೊರೆಯುವ, ಇರಿಯುವ ಚಳಿಯಲ್ಲಿ ಅವನ +ಜೀವನ ಕಳೆಯಿತು. ಸ್ನಾನ ಮಾಡುವಾಗಲಾಗಲಿ +ಆಸ್ಪತ್ರೆಗೆ ಹೋಗುವಾಗಲಾಗಲಿ ಅವನ ಕೈ ಕೋಳ +ಗಳನ್ನು ಕಳಚಲಿಲ್ಲ. + +ಸೈಬೀರಿಯಾದ ಕೈದಿ ಶಿಬಿರದಲ್ಲಿ ಕಳೆದ ಯಾತ +ನಾಮಯವಾದ ಆ ನಾಲ್ಕು ವರ್ಷಗಳ ಘನೀ +ಭೂತವಾದ ಅನುಭವಗಳನ್ನು ಡೊಸ್ಟೊವಸ್ಕಿ +“ಸಾವಿನ ಮನೆಯ ಟಿಪ್ಪಣಿಗಳು”(Notes from +the House of Dead) ಎನ್ನುವ ಕೃತಿಯಲ್ಲಿ +ನಿರೂಪಿಸಿದ್ದಾನೆ. ಅದರ ಪುಟ ಪುಟಗಳಲ್ಲೂ +ಹಸಿಯಾದ ಮಾನವೀಯತೆಯ ಕಂಪು ಹರಡಿದೆ. +ಸೈಬೀರಿಯಾದ ಕೈದಿ ಶಿಬಿರದಲ್ಲಿ ಪಿತೃಹತ್ಕಾಪಾತಕಿ +ಯೊಬ್ಬನಿದ್ದ. ಆತ ನಿದ್ದೆಯಲ್ಲಿ ಆಗಾಗಕನವರಿಸುತ್ತಿದ್ದ. + + +ಲ +ಜೀವನ. + + + + + + + + +CO ER ಕಸ್ತೂರಿ ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +“ಹಿಡಿಯಿರಿ ಅವನನ್ನು, ಅವನ ತಲೆ ಕತ್ತರಿಸಿ”ಎಂದು + +ಕಿರುಚುತ್ತಿದ. “ಕರಮಜೋವ್‌ ಸಹೋದರರು +ಉು + +ಕೃತಿಯಲ್ಲಿ ನಿರೂಪಿತರಾದ ಜಮೀನ್ದಾರ ಫ್ಯೊಡೋ- + + +ರ್‌ ಪ್ಲಾವೋವಿಚ್‌, ಕರಮಜೋವ್‌ನ ಕೊಲೆ. (ಪಿತೃ + + +೧೨ +ಹತ್ಯೆ) ಪಿತೃಹತ್ಕಾಪಾತಕನ ಜೀವನವೇ ಹಿನ್ನೆಲೆ +ಒದಗಿಸಿರಬೇಕು. ಪರಿಸರದ ಕ್ರೌರ್ಯ, ಮನುಷ್ಯ +ಮನುಷ್ಯನ ಮೇಲೆ ಎಸಗುವ ಅಮಾನುಷ ಅನ್ಯಾಯ +ವ +ಮೃಗೀಯ ದಬಾಳಿಕೆ ಶೋಷಣೆ ಮುಂತಾದ +ಕ್ರ 2) +ವನ್ನೆಲ್ಲ ಸೈಬೀರಿಯಾದಲ್ಲಿ" ಅನುಭವಿಸಿದರೂ +ಊಸ್ಟೂವಸ್ಕಿಯಲ್ಲಿ ಜೀವನ ಪ್ರೀತಿ ಒಂದಿಷ್ಟೂ + + +ದುರಂತಮಯ ಸಂಘರ್ಷ + + +ಇದೊ + + +ನ ಇ ಜಾಲ ಎ ಅಲೆ. +ಸ್ನಬೀರಿಯಾದಿಂದ ಬಿಡುಗಡೆಯಾಗಿ ಪೀಟರ್‌ +ಶ್ರ + + +ಬರ್ಗ್‌ಗೆ ಹಿಂತಿರುಗಿದ + + +ಒರಿ ಡೊಸೊ ವಸಿ + +ಆ ತ + +ಐದು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ. ೧೮೫೯ರ +ಬಳಿಕ ಲೇಖಕನಾಗಿ ಅವನ ಬದುಕು ಆರಂಭ +ವಾಯಿತು. ಆದರೆ ಪುಸ್ತಕ ಪ್ರಕಟಣೆಯಿಂದ ದೊರೆತ +ಹಣವೆಲ್ಲ ಸಾಲಗಾರರ ವಶವಾಗುತ್ತಿತ್ತು. ಮುಂದಿನ +೨೫ ವರ್ಷಗಳು ಅವನ ವೈಯಕ್ತಿಕ ಜೀವನ ದುರಂತ +ಮಯ ಸಂಘರ್ಷದಿಂದ ಕೂಡಿತ್ತು. ಏಕಾಏಕಿ +ಅವನ ಮೇಲೆ ದಾಳಿಮಾಡುತ್ತಿದ್ದ ಮೂರ್ಛೆ +ರೋಗ ಅವನ ಮಾನಸಿಕ ಪ್ರಪಂಚವನ್ನೆ ಜರ್ಜರಿತ + +ರ್ರ + + +ಗೊಳಿಸಿತು. ಶ ಜೂಜುಕೋರನಾಗಿದ್ರ ಆತ. +ಒಂದು ಬಾರಿ ಜೂಜಾಡಲು ಕೈಯಲ್ಲಿ ದುಡ್ಡಿಲ್ಲದೆ +ಹೆಂಡತಿಯ ಕಿವಿಯ ಆಭರಣಗಳನ್ನೂ ಸೀರೆ +ರನ್ನೂ ಒತ್ತಿಯಿಟ್ಟನಂತೆ. ಜೂಜಿನಲ್ಲಿ ಆತನಿಗಿದ್ದ +ಅದಮ್ಯ ಆಸಕ್ತಿ "ಗ್ಯಾಂಬ್ಲರ್‌' ಕಾದಂಬರಿಯಲ್ಲಿ + + +ಎಎ ಹ +ಮನೋವೇಧಕವಾಗಿ ವರ್ಣಿತವಾಗಿದೆ. ಜೂಜು + + +ತಾರಾ +ಹತಾ + + +೨ + + +೧೮೫೭ರಲಿ ಡೊಸೊ ವಸ್ಕಿ + + +ಆದರೆ ದಾಂಪತ್ಯ ಜೀವನ ಸುಖಮಯವಾಗಿರ +ದಿಲ್ಲ. ಆಕೆ, ಸದಾ ರೋಗಗ್ರಸ್ತೆ, ಹಿಸ್ಸೀರಿಯಾ + + +ಬ +ವ್ಯಾಧಿ ಪೀಡಿತಳಾಗಿದ್ದ ಳು. ಎಂಟು ವರ್ಷ ಆಕೆಯ +ಜೊತೆ ಬಾಳ್ವೆ ಸಾಗಿಸಿದ. ಆ ಮೇಲೆ ವಿವಾಹ +ವಿಚ್ಛೆ ದನ. ಮಾಡಿಕೊಂಡು ೧೮೬೬ರಲ್ಲಿ. ಅನ್ನಾ + +pK + + +ಗ್ರಿಗೋರಿಯೆವ್ನಾ ಎಂಬ ಸ್ಲೆನೊಗಾಫರಳನ್ನು ವಿವಾ +ಹವಾಡ. ಡೊಸ್ಟೊವಸ್ಕಿಯ ಅಂತ್ಯಕಾಲದ +ವರೆಗೂ ಆಕೆ ಅವನ ಜೊತೆಯಲ್ಲಿದ್ದಳು. +ಡೊಸೊ ಿವಸ್ಕಿಯ ಅಮೂಲ್ಯ ಸಾಹಿತ್ಯವನ್ನು +ಭವಿಷ್ಯತ್‌ ಜನಾಂಗಕ್ಕೆ ಉಳಿಸಿದ ಮಹಾನುಭಾವೆ +ಆಕೆ. ಮಾತ್ರವಲ್ಲ, ಡೊಸ್ಟೊವಸ್ಕಿಯ + +ಜೀವನದ ನೆನಪುಗಳನ್ನೂ ಆಕೆ +ಚಿಲ್ಲು ಮಾಸ್ಕೋದಲ್ಲಿ + + +ಮ್ಯೂಸಿಯಂ ನಿರ್ಮಾಣಕ್ಕೂ ಆಕೆಯೇ [ಪ್ರೇರಕ + + +5 +ಷೆ ತಳ್ಳಿ +[No] ಸೊ ಸಿಯ + + +ಜಾ! £1 +ಆಶ್ರಾ. + + +ದಂ pe +೧೮೫೯-೬೧ರ + + +ನಾನಾ +ಸಂಪಾದಕನಾದ. + + +(Diary of a + + +Writer) ಎನ್ನುವ ಶೀರ್ಷಿ ಯಡಿಯಲ್ಲಿ ಆತ + + +ಟಗ ರ್‌ ್‌್‌ಿ F apc ವ FE me + +ಬರಿಯುತ್ತಿದ್ದ ಲೇಖನಮಾಲೆ ತುಂಬ ಜನೆ +A ) ಇರದು ಇ ಗ ಗ ಖೆ + +ಪ್ರಿಯವಾಯಿತು ಸಮಕಾಲೀನ ಯುರೋಪಿನ + + +ಎ ಇಲ ಸ್ನ ತ. +ಜ್ಹಲಂತ ರಾಜಕೀಯ ಸಮಸ್ಯೆಗಳನ್ನೂ ಸಾಮಾ +wy + +ವ ಎನಿ +ಜಿಕ ಸಮಸ್ಯೆಗಳನ್ನೂ ತನ್ನ ಕಾದಂಬರಿ ರಚನೆಗೆ + + +ಪ್ರೇರಣೆ ನೀಡಿದ ಅನುಭವಗಳನ್ನೂ ಗಾಢ ವೈಃ + + +೧೮೬೨, ೬೩, ೬೫ರಲ್ಲಿ ಡೊಸ್ಟೊವಸ್ಕಿ ಜರ್ಮನಿ, +ಸ್ವಿಟ್ಜರ್‌ಲೆಂಡ್‌, ಇಟಲಿ, ಇಂಗ್ಲೆಂಡ್‌ಗಳಿಗೆ ಪ್ರವಾಸ +ಕೈಗೊಂಡ. +ಡೊಸ್ಟೊವಸ್ಕಿ . ಮಾಸ್ಕೋದಲ್ಲಿ +ಕವಿ ಪುಷ್ಕಿನ್ನನ ವಿಗ್ರಹದ ಅನಾವರಣ ಸಂದರ್ಭ +ದಲ್ಲಿ ಅಲ್ಲಿ ನೆರೆದ ಜನತೆಯನ್ನು ಉದ್ರೇಶಿಸಿ ಮಾಡಿದ +ಭಾಷಣ ಜಾಗತಿಕ ಸಾಹಿತ್ಯದಲ್ಲೇ ಮೌಲ್ಯಾತ್ತಕ +ಕೃತಿಯಾಗಿದೆ. + +ಮರುವರ್ಷವೇ ಆತ ತೀರಿಕೊಂಡ. + +ರಷ್ಯದ ಜನಸಾಮಾನ್ಯರು, ಬುದ್ದಿಜೀವಿಗಳು +ಅಗಾಧ ಸಂಖ್ಯೆಯಲ್ಲಿ ಈ ಮಹಾನ್‌ ಲೇಖಕನ +ಶವಯಾತ್ರೆಯಲ್ಲಿ ಭಾಗವಹಿಸಿ, ಒಬ್ಬ ಚಕ್ರವರ್ತಿಗೆ +ನೀಡಬಹುದಾದ ಶವಸಂಸ್ಕಾರ ' ವೈಭವವನ್ನು + + + + + +ಬಿ +ಈ ನತದೃಷ್ಟ ಲೇಖಕನಿ���ೆ ನೀಡಿದರು. +ಕೃತಿಗಳು +೧೮೪೫ರಲ್ಲಿ ಡೊಸ್ಟೊವಸ್ಕಿಯ ಪ ಥಮ + + +ಕಾದಂಬರಿ "ಬಡ ಜನರು' (Poor People) +ಪ್ರಕಟವಾಯಿತು. - ಕಡುಬಡತನದಲ್ಲಿ ನರಳಿದ +ಗುಮಾಸ್ತನ ಬದುಕಿನ ಸಾಮಾಜಿಕ ದುರಂತದ + + +ವಾಸ್ತವಿಕ ನಿರೂಪಣೆ ಇರುವ ಕೃತಿ ಅದು. ನೀರಸ + + +೪ +| ನಾಮೆ ೨ ಎ +ಏಕಾಂತದಲ್ಲಿ ಬದುಕು ತಳ್ಳುವ ಕನಸುಗಾರ. ಮಾನಸ + + +~~ kc +ೋಕದ ವಿಶ್ಲೇಷಣೆ ಆ ಕೃತಿಯಲ್ಲಿದೆ. ಇದೇ ಕಾಲ +_ ತಾಳೆ ಗ , +ಲಿ ರಚಿತವಾದ ಮತ್ತೊಂದು ಕೃತಿ ಬೆಳ್ಳ] ನ + + +ರಾತ್ರಿಗಳು”. (White Nights) ಪೀಟ + + +3 + + +— ಕಾಲ ~~ ಪಿ +ಬರ್ಗಿನ ವರ್ಣರಂಜಿತ ಜೀವನದ ಹಿನ್ನೆಲೆಯಲ್ಲಿ +೨ va cy ಹೆ pS +ಕಿತ್ರಿತವಾದ ಪ್ರೇಮ ಕತೆ. ಆಧುನಿಕ ಜಗತ್ತಿನ +೧ ಮ್‌ — pe ಕಾಲ ಟ್ರ +ಪರಿಸರದ ಕ್ರೌರ್ಯ ದಲ್ಲಿ ತಾರುಣ್ಣದ ಸುಂದರ +ಡ್‌ ಟ್ರ ಡ್‌ + + +ಕನಸುಗಳು ನಾಶವಾಗಿ ಹೇಯ ವಾಸ್ತವಿಕತೆಯೇ +ಜಯ ಗಳಿಸುತ್ತದೆ ಎಂಬುದನ್ನು 'ಡೊಸ್ಟೊವಸಿ + + +ಬ ತ +2 ಗ ಸ್ಪ ದಷ್ಟು ಷ್ಟಿ ~ +ಆಕ್ಷ ತಿಯ ನಿರೂಪಿಸಿದಾ ನೆ. + + +Ww +ಸಾವಿನ ಮನೆಯ ಟಿಪ್ಪಣಿಗಳು (Notes + + +from the House of Dead) +ಕೃತಿಯಲ್ಲಿ, ಕೈದಿಯಾಗಿ ತನ್ನ ಜೀವನಾನುಭವಗಳನ್ನು +ವರ್ಣಿಸಿದ್ದಾನೆ. ಅಪರಾಧ ಮತ್ತು ಶಿಕ್ಷೆಯ ಸಮ +ಸೈಯ ವಿಶ್ಲೇಷಣೆಯಲ್ಲಿ ಅವನಿಗಿರುವ ಅದಮ, +ಆಸಕ್ತಿ, ಕೊಲೆ ಗಡುಕರು, ಅತ್ಕಾಚಾರಿಗಳು, +ವಿಕೃತ ಕಾಮಿಗಳು. ಮುಂತಾದವರ ಮನಸ್ಸಿನ +ಕರಾಳ ಮೂಲೆಗಳನ್ನು ಶೋಧಿಸಿ ಅಸಾಧಾರಣ +ವಾಸ್ತವಿಕತೆಯಿಂದ ಚಿತ್ರಿಸಿದ ಈ ಕೃತಿಯನ್ನು +ಹೋಲುವೆ ಮತ್ತೊಂದು ಕೃತಿ ಜಾಗತಿಕ ಸಾಹಿತ್ಯ +ದಲ್ಲಿರುವುದಾದರೆ ಅದು ದಾಂತೆಯ +ಫರ್‌ನೋ” ಇರಬಹುದೇನೊ ? ೨೦ನೇ ಶತಮಾ +ನದ ಮಧ್ಯಭಾಗದಲ್ಲಿ ನಾರೀ ಕೈದಿಗಳ ಯಾತನಾ +ಶಿಬಿರಗಳಲ್ಲಿ (Concentration Camps) +ಹಿಟ್ಲರನ ಅಮಾನುಷ ಹಿಂಸೆ ಅನುಭವಿಸಿದ ಕೈದಿ +ಗಳು ಈ ಕೃತಿಯನ್ನು ಓದಿದ್ದರೆ ತಮ್ಮ ಯಾತನೆ +ಗಳ ಪ್ರತಿಧ್ವನಿಯೇ ಆ ಕೃತಿಯಲ್ಲಿರುವುದು ಅವರಿಗೆ +ತಿಳಿಯುತ್ತಿತ್ತೇೇನೊ. + +ಮನುಷ್ಯನ ಹೃದಯದಲ್ಲಿ ಸುಪ್ತವಾಗಿ ಹೊಗೆ +ಯಾಡುತ್ತಿರುವ ಪಾಪ ಪ್ರಜ್ಞೆಯ ಗಾಢ ವಿಶ್ಲೇಷಣೆ + + +ಇಂ ತೆ +ಇನ್‌ + + +ಸಹೋದರರು” + + +ಇರುವ ಅವನ “ಕರಮಜೋಃ + + +ಕಾದಂಬರಿ, ಜಾಗತಿಕ ಸಾಹಿತ್ಯದ. ಕೆಲವೇ ಶ್ರೇಷ್ಠ +ಲಿನ್‌ ೧ "ಮಾ 2 +ಕೃತಿಗಳಲ್ಲಿ ಒಂದಾಗಿದೆ. 'ಮಹಾಪಾಪಿಯೊಬ್ಬನ + + +(The Life of a Great +Sinner) ಎಂದು ಮೊದಲು ಈ +ಶೀರ್ಷಿಕೆ ನೀಡಿದ. ಈ ಕಾದಂಬ + + +ಹಾಸ್ತಾ + +ಹ + +ತ pe ಬ. ಕ್‌ +ಬರೆದು. ಮುಗಿಸಲು ೮ ವಷ + + +ಗ ~~ ತ್ಯ ಮೂದಲು ಕ ಇ ಎವಿ +ಕೃತಿ ಅದು, ಎಂದು ಕರಮ ಜೋವ್‌ ಸಹೋ +pops A ಇ 6 +ದರರು ಕ್ಸತಿಯ ಬಗೆ ಖ್ಲಾತ ವಿಜ್ಞಾನಿ ಐನ್‌ + +೨) 1) ಲ ಥಿ +ಇ ಇರೋರ ತೆ ಸನ +ಸ್ಟೈನ್‌ ಹೀಳದ ಮಾತು ೯ ಶ್ಸರಶಃ ನಿಜ. ಮನುಷ್ಯ + +ತಾವ ಎ ಕಪಿ pe ಪಿ ಸ್ಲೋ +ಸ್ನಭಾವದ ಪ್ರತಿಯೊಂದು ವೈಪರೀತ್ಯವನೂ +ಇಗ ಇ +ಅಾ ತಾ ಬಾಳು ಸ ಗ - ಇ +ವಿಕ್ಸತಾವಸ್ನೆಯನ್ನೂ ಅಲ್ಲಿನ ಪಾತ್ರಗಳು ಪ್ರತಿ +0) ಫಿ ಲ = / ರ +EP RE ಜತ? 9 ಎನಿ ವಿ J ದ್ಯಾ +ಬಿಂಬಿಸುತ್ತವ. ಜೀವನ-ಮರಣ, ಧರ್ಮ-ನಾಸ್ತಿ +ಇ ಖೆ pS ಬ — ಮ +ಕತೆಗೆ ನಡೆಯುವ ನಿರಂತರ ಸಂಘರ್ಷ ಆ ಕೃತಿ +ಖ್‌ i +ಯಲಿದೆ. +೧೨ +ಲ್‌ ಜಾ ಬ +ಪರ��ಥ ತಪ್ತ ಶಿಕ್ಪೆ? (Crime +. 5 ೨, ಗಾಳಿ +and ೫0115073070 ದೊಸ್ಫೊವಸ್ಕಿಯ +— pe — ೪ ಷೂ +ಮತ್ತೊಂದು ಪ್ರಸಿದ್ಧ ಕೃತಿ. ನ್ಯಾಯಶಾಸ್ತ್ರ + + +ವ್ಯಾಸಂಗ ಮಾಡುತ್ತಿದ ರಾಘೋಲ್ಡಿಕೋಲ್‌ ಎಂಬ +ವಿದ್ಯಾರ್ಥಿಯೊಬ್ಬ ಗಿರವಿದಾರ ಮುದುಕಿಯೊಬ್ಬ +ಳನ್ನು ಕೊಲೆ ಮಾಡುವುದು ಕಾದಂಬರಿಯ +ವಸ್ತು. ಕೊಲೆಗೆ ಮುನ್ನ ಅವನ ಮನಸ್ಸಿನ ತೊಳ + + +ಗತೆ +ಪಿ. nm ಗಲ +ಕೊಲೆಯ ಬಳಿಕ ಅನುಭವಿ + + +H) ಕಾ ಮ +ಸೂಳೆಯಾದ ಸೋನಿಯಾ + + +ದ್ರ ೧೨ +ಮಾರ್ಮಲೆ ಡೋವಳ ನಾಚಿಕೆ ಗೇಡಿ ಬಾಳ್ವೆಯನ್ನು +ಹೆಣ್ಣಿನ ಅಸಹಾಯಕತೆಯನ್ನು ನಿರುದ್ವೇಗದಿಂದ + + +ಚಿತ್ರಿಸಿದ ರೀತಿ ಬೆರಗುಗೊಳಿಸುತ್ತದೆ. + + +a + +[A +ತ್ಹ €° +pd +(ಈ) + + +ಯನ್ನು ಧಿಕ್ಕರಿಸಿ ಅಮಾನುಷ ್ಸ್ಯ +ನಡೆಸುವ ಅಪರಾಧಿಗಳು ಅಂತಿಮವಾಗಿ ಕಠೋರ +ಶಿಕ್ಷೆಗೆ ಗುರಿಯಾಗಲೇಬೇಕು ಎಂಬುದನ್ನು +ಡೊಸ್ಟೊವಸ್ಕಿಯ ದುಷ್ಟ ಪಾತ್ರಗಳು ಕೊನೆ +ಯಲ್ಲಿ '- ಅನುಭವಿಸುವ ಶಿಕ್ಷೆಯಿಂದ ಸ್ಪಷ್ಟ + + + + + +ವಾಗುತ್ತದೆ. “ಅಪರಾಧ ಮತ್ತು ಶಿಕ್ಷೆ” ಕಾದಂಬ +ರಿಯ ರಾಷೊಲ್ಲಿಕೋವ್‌, "ಕರಮಜೋವ್‌ +ಸಹೋದರರು” ಕೃತಿಯ ಮಿತ್ಕಾ ಕರಮಜೋವ್‌- +ಇಬ್ಬರಿಗೂ ಅವರು ಎಸಗಿದ ಕ್ರೂರ ಕೃತ್ಯ +ಗಳಿಗಾಗಿ ಸೈಬೀರಿಯಾದ ಕೈದಿ ಶಿ + +ಕಠಿಣ ದುಡಿಮೆಯ ಶಿಕ್ಷೆ ಲಭಿಸುತ್ತದೆ. ಕರಮ +ಜೋವ್‌ ಸಹೋದರರು ಕೃತಿಯ ಸ್ಮೆರ್‌ಡ್ಕ +ಕೋವ್‌ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಐವಾನ್‌ +ಕರಮಜೋಗೆ ಹಿಡಿಯುತ್ತದೆ. ಹೀಗೆ +ಪ್ರತಿಯೊಂದು ದುಷ್ಟರ ಪಾತ್ರಗಳೂ ತಾವು +ಎಸಗಿದ ಕ್ರೂರ ಕರ್ಮಗಳಿಗೆ ಪರಮಾವಧಿ ಪ್ರಾಯ +ಶ್ಲಿತ್ತ ಅನುಭವಿಸುತ್ತಾರೆ. ಸಮಕಾಲೀನ ಸಮಾಜ +ವನ್ನು ಕಾಡುತ್ತಿದ್ದ ಸಮಸ್ಯೆಗಳನ್ನು ವ್ಯಕ್ತಿಗಳ +ರೋಗಗ್ರಸ್ತ ಮನಸ್ಸನ್ನು ತನ್ನ ಸಮಕಾಲೀನ +ಲೇಖಕರಿಗಿಂತ ಹೆಚ್ಚು ಅರ್ಥಪೂರ್ಣವಾ + + +ಲಿ pe +ಉೂನಸ್ಟೂ ವಸ್ತಿ + + +ಹಾರ +ಹುಚು +ಬ್ದ + + +ಟು +ಡೊಸ್ಟೊವಸ್ನಿಯ ಕೃತಿಗಳಲ್ಲಿ ಪಾತ್ರ ಚಿತ್ರಣ +ಲ ಕೆ ಲ ಮಾ ಮ 4, +ಹಾಗೂ ದ್ವಂದ್ವ +Personality)ಗಳ ನಿರೂಪಣೆಯಲ್ಲಿ, ಬಿಡಿ +ಬಿಡಿಯಾದ ಕಲಾತ್ಮಕ ವಿವರಗಳಲಿ ಆ ಕಾಲದ +ಈ ಮಾ + + +ಸಾಮಾಜಿಕ, ತಾತ್ವಿಕ, ನೈತಿಕ ತತ್ವಗಳ ಅನ್ವೇಷ- +ಣೆಯ ಪ್ರಭಾವ ಕಂಡು ಬರುತ್ತದೆ. ಅವನ ಕೃತಿ +ಗಳಲ್ಲಿ ಕಿಕ್ಕಿರಿದು ತುಂಬಿರುವ ಕೊಲೆ, ಅತ್ಯಾಚಾರ, +ಆತ್ಮಹತ್ಯೆಯ ಘಟನೆಗಳು ಓದುಗರನ್ನು +ರೋಮಾಂಚನಗೊಳಿಸಲು ಅಥವಾ ಅವರ +ಅನುಕಂಪವನ್ನು ಪಡೆಯಲು ಅವನ ಕಲ್ಪ +ನೆಯ ಜೋಳಿಗೆಯಿಂದ ಸಿಡಿದ ಸರಕುಗಳಲ್ಲ. + + +ಒಂದು ನರಳುವ ಆತ್ಮದಿಂದ ಹೊರಹೊಮ್ಮಿದ +ಸತ್ಯಗಳು. ತನ್ನ ಕುದಿಯುವ ಹೃದಯವನ್ನೇ ತನ್ನ +ಕೃತಿಗಳಲ್ಲಿ ಎರಕಹೊಯ್ದ ಅಪೂರ್ವ ಕಲಾವಿದ +ಆತ. + + +ಸ್ಪೇನ್‌ ಸಾಹಿತಿ ಸರ್ವಾಂಟಿಸ್‌ನ ಡಾನ್‌ +ಕ್ವೀಹೋ (Don Quixote) ಕೃತಿಯ +ನಾಯಕ, ಪಿಲು ಮೀರ ಡಾನ್‌ ಕ್ವೀಹೋನ + + + + + +ನೆನಪು ತರುವ ಡಾಸ್ಟೊವಸ್ಕಿಯ "“ಈಡಿಯಟ್‌' +ಕಾದಂಬರಿಯ ಪ್ರಿನ್‌ ಮಿಷ್ಕಿನ್‌ +ನೈತಿಕ ಪಾವಿತ್ರ್ಯದ ಸಾಕಾರ ರೂಪ. ಒಳಿತಿನಲ್ಲಿ +ತಮಗಿರುವ ಅಚಲ ಶ್ರದ್ಧೆಯನ್ನು ಕಾಪಾಡಿ +ಕೊಳ್ಳಲು ಹೋರಾಡುವ ಒಬ್ಬ ವ್ಯಕ್ತಿ ಲೋಕದ +ಜನರ ದೃಷ್ಟಿಯಲ್ಲಿ ಹುಚ್ಚನೆನಿಸುತ್ತಾನೆ. ಅದು +ಅನಿವಾರ್ಯ. ಆದರೂ ಸ್ವಾರ್ಥಮಯವಾದ ಈ +"ಜನ-ಅರಣ್ಯ'ದ ಜಗತ್ತಿನಲ್ಲಿ ಮನುಷ್ಯತ್ವವನ್ನು +ಕಳೆದುಕೊಳ್ಳದೆ ಬದುಕುವುದು ಅದೇ ಜೀವಿ +ತದ ಸಾರ್ಥಕ ಉದ್ದೇಶ: ಡೊಸ್ಕೊ ್ಲಿವಸ್ಥಿಯ +"ಈಡಿಯಟ್‌? ಅಂಥವನು. 'ಫಿಟ್ಸ್‌' ಕಾಯಿಲೆ +ಯಿಂದ ಆಗಾಗ ನರಳಿ ಬು +ಕಳೆದುಕೊಳ್ಳುತ್ತಿದ್ರ +ಮಿಷ್ಕಿನ್‌' |: ಡೊಸ್ಟೊವಸ್ನಿಯ ಆಕರ್ಷಣೀಯ +ಹೃದಯ, ಮನಸ್ಸು, +ರಣರಂಗವಾಗಿತ್ತು. ಅಲ್ಲಿ ಧರ್ಮ +ನಾಸ್ತಿಕತೆಗೆ, ಭಾವುಕತೆ ಮತ್ತು ವಾಸ್ತ + + +ಸ +ತ +— + +ವಿಕತೆಗೆ ನಿರಂತರ ಹೋರಾಟ ನಡೆದಿರುತ್ತಿತ್ತು. + + +ಎಂದ ಡೊಸ್ಟೊವಸ್ಕಿ, ಬದುಕನ್ನು ಹಿಂಡಿ +ಹಿಪ್ಪೆ ಮಾಡುವ, ವ್ಯಕ್ತಿತ್ವವನ್ನು ಛಿದ್ರ ಛಿದ್ರ + + +ಗೊಳಿಸುವ ಸಮಸ್ಯೆಗಳಿಂದ ಪಾರಾಗಲು. ಇರುವ +ಅಂತಿಮ ಉಪಾಯವೆಂದರೆ ಆತ್ಮಹತ್ಯೆಯೊಂದೇ +ಎಂದು ಆತ ತನ್ನ ಕೆಲವು ಕೃತಿಗಳಲ್ಲಿ ಪ್ರತಿ +ಪಾದಿಸಿದ. + + +ಜೀನ 5೨ ಯಾತನೆಯನ್ನು ನಮ್ಮೆಲ್ಲರಿಗಿಂತ +ಹೆಚ್ಚ ವ್ರವಾಗಿ ಅನುಭವಿಸಿದ ಡೊಸೊ ಶವಸ್ಕಿ +ವ + + +ನುಷ್ಯನೆ ಸ್ವಭಾವದ ಆಳಕ್ಕಿಳಿದು ಅಲ್ಲಿನ +ದೌರ್ಬಲ್ಯಗಳನ್ನು ಹೆಚ್ಚು ಗಾಢವಾಗಿ ಅರ್ಥ +ಮಾಡಿಕೊಂಡ. ಹೇಗೆ ಬದುಕಿದರೆ ನಮ್ಮ ಜನ್ಮ +ಸಾರ್ಥಕ ಎಂಬುದನ್ನು ಆತ ತಿಳಿಸಿದ. ಅದು +ನಿಜಕ್ಕೂ ಹೃದಯದ ಬುದ್ಧಿ ವಂತಿಕೆ. ನಾವು ಕಲಿತು +ಕೊಳ್ಳಬೇಕಾದದ್ದು ಅದನ್ನೇ. ಸೆ + + +ನ್ನ EEE SE SEES ONE ED +೯೨ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + + + + + + + +ನಗೆ ಈಗ ಸರಿಯಾಗಿ ೬೦ ವರ್ಷ. ಕಳೆದು + + +ಕೊಂಡ ನನ್ನ ಆಯುಸ್ಸಿನ ಬಗ್ಗೆ ಕಳವಳ ಪಡು +ತ್ತೇನೆ. ಯಾಕೆ? ಎಂದು ಯೋಚಿಸುವಾಗೆಲ್ಲ ನನ್ನ +ಮನಸ್ಸಿನಲ್ಲಿ : ಹುಟ್ಟುವ ವಿಚಾರಗಳು ಅನಂತ. +ಅದರ ವ್ಯಾಪ್ತಿ ಯ ಅರಿವು ನನಗಿನ್ನು ಅರಿವಾಗದೆ +ಹೋದರೂ ನನ್ನಷ್ಟಕ್ಕೆ ನಾನು ವಿಚಾರದ ಮಂಥ- +ನಕ್ಕೆ ತೊಡಗಿದಾಗ ಅಮು ಕಳೆದು ಹೋದ ದಿವಸ +ಗಳನ್ನು ಎಣಿಸುವಾಗ, ನನ್ನ ಕಳೆದುಕೊಂಡ +ಆಯಸ್ಸಿನ ಬೆಲೆ ಹಿರಿದು ಎನಿಸುತ್ತ ದೆ. ವಿಚಾರದ +ತಳಮಳ ಹೆಚ್ಚುತ್ತ ದೆ. ಈ ೫೯ ವರ್ಷದಲ್ಲಿ ನಾನು +ಸಾಧಿಸಿದ್ದೇನೂ ಇಲ್ಲವಾದರೂ ಆಗಿನ ನನ್ನ ಬದುಕು +ಅಷ್ಟೊಂದು ಸುವ್ಯ ವಸ್ಥಿ ತವಾಗಿತ್ತು. ಭದ್ರವಾದ +ಪರಿಸರ ಪ್ರಾಮಾಣಿಕ ನೆಲೆಯಲ್ಲಿ ಕಳೆದ ದಿನಗಳು +ಇನ್ನು ಬರಲಾರವು. ಆಗಲೇ ತಿಳಿಸಿದಂತೆ ನನಗೆ +ಈಗ. ೬೦ ವರ್ಷ. ನನ್ನ ತಲೆಗೂದಲು ಅಲ್ಲೊಂದು +ಇಲ್ಲೊಂದು ಹಣ್ಣಾಗಿವೆ ಅಷ್ಟೆ; ಅರವತ್ತು ವರ್ಷದ +ಆ ೯೩ + + +ಮ A + + + + + +Ww +RS ಎಡ, + + +1 W- ಮಾ +| ky 1 : ಹ | +ಬ 3 + + +ಪ್ರೇಮಾ ಭಟ್‌ + + +ಮುದುಕಿಯಂತೆ ನಾನು ಕಾಣುವುದಿಲ್ಲವಂತೆ. ನಿಜ. +ರೇಷಿಮೆಯಂತೆ ನಯವಾಗಿ ಇಳಿ ಬಿದ್ದಿರುವ ನನ್ನ +ಕೂದಲನ್ನು ನೋಡಿ ನೋಡಿ ಮರುಗುವವರಿಗೆಲ್ಲ +ಹೇಳಿದ್ದೇನೆ. ನೀವು ಆ ತೈಲ ಈ ತೈಲ ಅಂತ +ನೂರೆಂಟು ಬಗೆಯ ಎಣ್ಣೆ ಹಾಕುತ್ತೀರಿ. ನಾನು +ತೆಂಗಿನೆಣ್ಣೆಯ ವಿನಾ ಬೇರೆ ಎಣ್ಣೆ ಉಪಯೋಗಿಸು +ತ್ತಿರಲಿ ಗಿಲವೆಂದರೆ ಕೇಳುವುದಿಲ್ಲ. ನಿಮ್ಮ ಕಾಲ +ದವರು ಗಟ್ಟಿ ಎಂದು ಹಂಗಿಸುವ ಸೀತಾ, ಬಟ್ಟಲು +ತುಂಬ ಅನ್ನದೆ ಸಿಂ��ು ಉಂಡಿದ್ದಾ ಳೆ? ಬೆಳ್ಗೆದ್ದರೆ +ಪೂರಿ, ದೋಸೆ ಇಲ್ಲ ಬ್ರೆಡ್ಡು ತಿನ್ನುವ 'ನಿವರ +ಹಾಗೆ ನಾವಿರಲಿಲ್ಲ. ಒಂದು ಬಟ್ಟ ಲು ತಂಗಳು, +ಅದರ ಮೇಲೊಂದಿಷ್ಟು ಉಪ್ಪಿ ಸಕಾಯಿ, ನೀರು +ಮಜ್ಜಿ ಗೆ, ಇಲ್ಲ ಒಂದು ಬಟ್ಟಲು ಗಂಜಿ, ಎರಡು +ಮಿಳೆ ತೆಂಗಿನ ಎಣ್ಣೆ, ಮಿಡಿ "ಉಪ್ಪಿ ನಕಾಯಿ ಇದು +ನಮ್ಮ ಬೆಳಗಿನ ಫಲಾಹಾರ. ಆ ತಂಪಿಗೆ ನಾನು +ಮಾಡುತ್ತಿ ಕದ್ದ ಕೆಲಸ ಈ ಸೀತಾಳಾಗಲಿ ಅವಳ + + +೯೪ ಕೆಸ್ತೂರಿ, ವಿಶೇಷ ಸಂಚಿಕೆ, ನವೆಂಬರ್‌ ೧೯೭೮ + + +ಆಗಲಿ ಅಥವಾ ನಾನು ಈಗಿನ ದಿವಸ +ಆಗಲಿ ಮಾಡ + + +€ +& +ಸಿ +3 ( + + +ಬೇರೆಲ್ಲ ಲಕ್ಷಣಗಳೂ +ಕೂಡಿಕೊಳ್ಳುತ್ತವೆ. ನಾನು ನನ್ನ ಬದುಕಿನಲ್ಲಿ ಕಳೆದ +ದಿನಗಳನ್ನು ಬಹಳವಾಗಿ ಪ್ರೀತಿಸುತ್ತೇನೆ, ಗೌರವಿಸು + + +ತ್ತೇನೆ. ಯಾಕೆ? ಆಗಿನ ದಿವಸಗಳಲ್ಲಿ ಹೆ + + +ಆ ಜ್‌ 5 ತೆ ಗು ) ರ ಬ +2 ಚ + +ಕ್ರ ಗ (ಗ್ಗ — ೩ +ಕಿನ ಪ್ರತೀಕವಾಗಿದ್ದಳು. ಪ್ರಾಮಾಣಿಕವಾಗಿ ಒಟ್ಟು +— ಹಾಬಿ ಡ್ರಾ +ಕುಟುಂಬದ ಕೇಂದ್ರಬಿಂದುವಾಗಿ : ಬದುಕುತ್ತಿ +ವ ಇಲ್ಲ ನೋತ ಕಾರ್ಯಭಾರ ಳು ಹ FES +ದಳು. ನಾನು ಹೇಳುವುದಾದರೆ ನನ್ನ ಕುಟುಂಬ + +[5] + +\ ಇ — — ಕ್‌ ಇ +ದಲ್ಲಿ ಒಟ್ಟು ಇಪ್ಪತ್ತು ಜನರಿದೆವು. ನಾವಿಬ ರು +೧ ಒಟ ww [69] [| + +ಖಲ ಇ ಎ [3 +ಪತಿ ಪತ್ನಿಯರು, ಅತ್ತೆ ಮಾವರಲ್ಲದೆ ಅತ್ತಿಗೆ +ಗಿ + + +ಹೀಗೆ ಇಪ್ಪತ್ತು ಜನರಿರುವ ಆ ಮನೆಗೆ ನಾನೇ +ಸು +ಜವಾಬ್ದಾರಿಯೂ ಹೆಚ್ಚು, ಕೆಲಸವೂ +ಸ +ಹೆಚ್ಚು. ನನ್ನ ಪಾಲಿಗೆ ಕೆಲವೊಮ್ಮೆ ಬೇಸರವಾದರೂ +ಟ್ಟ + + +ಸಹಿಸಬೇಕಾಗಿತ್ತು. ಶಾಂತ ವಾತಾವರಣವನ್ನು +ಕಲಕಿಸುವ ಎದೆಗಾರಿಕೆಯೂ ಇರಲಿಲ್ಲ. ಗಂಡಸರು +ಪ್ರಬಲರಾಗಿದು ಜವಾಬ್ದಾರಿಯಿಂದ ಮನೆ + +w ಗ +ವಾಳಿಕೆಯನ್ನು ನೋಡುತ್ತಿದುದರಿಂದ ನಾವಾರೂ +ಪರಸ್ಪರ ಕಲಹವಾಡುತ್ತಿರಲಿಲ. . ಕೆಲವೊಮ್ಮೆ +[48] ಎ ಣಿ yy ಆ + + +ಭೇದ ಭಾವಗಳು ಕಂಡು ಬಂದರೂ ಸ್ವಲ್ಪದರಲ್ಲೇ +ಉಪಶಮನವಾಗಿ ನಾವು ಹೇಗೋ ಹೊಂದಿಕೊಳು + + +೪ +ಶ್ತಿದ್ದೆವು. ನನ್ನ "ಕಳೆದ ಆಯುಸ್ಸಿನ ಆ ದಿವಸಗಳಲ್ಲಿ + + +ಒಂದು ದಿನವೂ ನಾನು ಇವರೊಂದಿಗೆ ಜಗಳಾಡಿದ +ನೆನಪು ಇಲ್ಲ. ಯಾವಾಗಲೂ ದರ್ಪದಿಂದಲೇ ತನ್ನ +ಗಂಡಸುತನವನ್ನು ಪ್ರದರ್ಶಿಸುತ್ತಿದ್ರ ಅವರ ಮುಂದೆ +ತಲೆ ಎತ್ತಿ ನಿಲ್ಲುವುದಕ್ಕೂ ನನಗೆ ಅಧೆ ರ್ಯ. ಆದರೆ +ಈ ಸೀತಾ ಆ ನನ್ನ ಸ್ನೇಹಿತೆ ಸೌಭಾಗ್ಯಳ ಸೊಸೆ, +ನೆರೆಮನೆಯ ಶೈಲಾ ಎಲ್ಲ ಅವರವರ ಗಂಡಂದಿರ +ಎದುರು ವಾದಿಸುವಾಗೆಲ್ಲ ನಾನು ನೊಂದಿದ್ದೇನೆ. +ಹೆಣ್ಣಿಗೆ ಮನೆಯಲ್ಲಿ ಸ್ಥಾನಮಾನ ಗೌರವಗಳು +ಗಂಡಸಿನಿಂದ ಸಿಗಬೇಕಾದ್ದು ಧರ್ಮ. ಅಂತೆಯೇ +ಅವನಿಗೆ ಹೊಂದಿ ನಡೆಯಬೇಕಾದು ಇವಳ + + +4 ಉ K, +ಧರ್ಮವೂ ಕೂಡ. ಎಷೊ ಸೀ ವೇಳೆ ನಾನು ಇದ + + +ಕ್ಕಿಂತಲೂ ವಿಭಿನ್ನವಾದ ವಿಚಾರಗಳನ್ನು ತೀರ. + + +ಇತ್ತೀಚೆಗೆ ಕಾಣುತ್ತಿದ್ದೇನೆ. ಗಂಡ ಹೆಂಡರ ಸಾಮ + + +ರಸ್ಯವಿಲ್ಲದ ದಾಂಪತ್ಯ ಜೀವನ, ಪರಸ್ಪರ ಹೊಂದಿ + + +8 ನಾ + + +ಕೊಳ್ಳ ಲಾರದೆ ಕಾನೂನಿನ ರೀತ್ಯ ಬಿಡುಗಡೆ ಹೊಂದು + + +ತ್ತಿರುವ ಎಷ್ಟೋ ಜನರನ್ನು ಕಂಡಿದ್ದೇನೆ, ಕಾಣು +ತ್ತಿದ್ವೇನೆ. ಇದಕ್ಕೆಲ್ಲ ಕಾರಣ ಏನು? ಕಾರಣ +ಯಾರು? ಪರಿಸ��ವೇ?" ಬದುಕೇ? ಗಂಡಸಿನ +ದೌರ್ಬಲ್ಯವೇ? ಹೆಂಗಸಿನ ಭಾವನೆಗಳೇ? +ಯಾವುವು? ಯೋಚಿಸಿದ ಹಾಗೆಲ್ಲ ಸಮಸ್ಯೆ +ಬಿಗಿಯಾಗುತ್ತದೆ. ಜಟಿಲವಾಗುತ್ತದೆ. ಇದ + + +ಕ್ಕಾಗಿಯೇ ನಾನು ನನ್ನ ಕಳೆದು ಹೋದ ಆಯು +ಸ್ಲಿನ ಬಗ್ಗೆ ಮರುಗುತ್ತೇನೆ. ಮತ್ತೆಂದೂ ಬರ +[| + + +~ + + +ಲಾರದ ಆ ದಿವಸಗಳನ್ನು ನೆನೆಯುತ್ತೇವೆ. + +ಪ್ರೀತಿಸುತ್ತೇನೆ. ಸೀತಾ, ವೆಂಕಟರಮಣನಿಗೆ ಎದುರು + +ನಿಲ್ಲುವಾಗ ಉಸಿರು ಕಟ್ಟಿದ ಹಾಗೆ ಹಿಂಸೆ +ಲ + + +— ped ~~ ಪಿ +ಸ ಹೇಸುತ್ತೇನೆ. ಇದು. ಸರಿಯೇ +ಹಾಳ ನಲಸ ಗಾ ಹಾ ವು ಎಂದೂ +ಎಂದು ಕೇಳುವುದಿ ಬ್‌ ವಾದ ಮಾಡುವು ಲ್ಲ. +೨ ಹಾ — ಇ ವಾಲ ಇ +ಯಾಕೆ? `ಪ್ರಯೋಜನವಿಲ್ಲವೆಂದು. ಆದರೆ ನನ + + +೧ + + +ಆಯುಸ್ಸಿನ ಈ ದಿವಸಗಳಲ್ಲಿ + +ಬೇಕೆ ನಾನು? ಎನ್ನುವ ವಿಚಾರದಲ್ಲಿ ಮನಸ್ಸು +ಸಂಕಟಪಡುತ್ತದೆ. ವೆಂಕಟರಮಣ ಹೆಂಡತಿ +ಯನ್ನು ಅಂಕೆಯಲ್ಲಿಟ್ಟು ಕೊಂಡಿಲ್ಲ ಅವಳು +ಹೇಳಿದ್ದು, ಕೇಳಿದ ್ಲ +ಇದೆಲ್ಲ ಏನು? ನನ್ನ ಆಯುಸ್ಸಿನ ಆ ದಿವಸ +ಗಳಲ್ಲಿ ಬೇಡುವ ಹಕ್ಕು ನಮಗಿತ್ತೇ? ಗಂಡಸಿನ +ಅಂಕೆಯಲ್ಲಿ ನಾವು ಧನ್ಯತೆಯನ್ನು ಪಡೆಯು +ತ್ತಿದ್ದೆವು. ಕೇಳುವ ಹಕ್ಕನ್ನು ಪಡೆದಿರಲಿಲ್ಲ. ಅವರು +ತಂದುಕೊಟ್ಟದ್ದ ನ್ನು ಸ್ವೀಕರಿಸುವುದು. ತಂದು ಹಾಕಿ +ದ್ದನ್ನು ನೋಡಿ ಸಂತೋಷಪಡುವುದು, ಹಾಗಂತ + +೨ + + +ಆನಂದವಾಗಿರಲಿಲ್ಲವೇ? ಪತಿಯ ಬಗ್ಗೆ ಆಗೆಂಥ +ಪವಿತ್ರಭಾವನೆ ' ಇತ್ತು." ನಾವು ಬದುಕಿದೆವು, +ಬಾಳಿದೆವು. ಪ್ರೀತಿಸಿದೆವು, ಗೌರವಿಸಿದೆವು, ಆದರೆ +ಹೇಗೆ? ಇಬ್ಬರಲ್ಲಿ ಅನಾವಶ್ಶಕ ಮಾತುಕತೆ +ಗಳಿಲ್ಲ. ಒಟ್ಟಿಗೆ ಹಿರಿಯರ ಮುಂದೆ ಕೂಡುವುದು +ಮನೆಯಲ್ಲಿ ನಡೆಯುವ ಮಂಗಳ ಸಮಾರಂಭ +ದಂದು ಮಾತ್ರ. ಅದೂ ' ಪುರೋಹಿತರು ಕರೆದ +ಹೊತ್ತಿಗೆ ಮಾತ್ರ. ಅದೆಲ್ಲ ಹೋಯ್ತು. ಅಂತಹ +ವಾತಾವರಣ ಇನ್ನು ಹುಟ್ಟು ವುದಿಲ್ಲ ಎಂದು +ಸೌಭಾಗ್ಯ ಹೇಳುವಾಗಲೆಲ್ಲ ಕಸಿವಿಸಿಯಾಗುತ್ತದೆ. +ಕಳೆದು "ಹೋದ : ನನ್ನ ಆಯುಸ್ಸಿನ ಸವಿ + + +ನೆನಪುಗಳು ಅಷ್ಟೊಂದು ಮಧುರ: ನನ್ನ +ನೆನಪಿನ: ದೋಣಿಯಲ್ಲಿರುವ ಸಾಮಗ್ರಿಗಳು + + +ಸಿಕ್ಕಲಿಲ್ಲ. ಕಲಬೆರಕೆಯವಲ್ಲ. ಒಳ್ಳೆಯ ಮಾಲು +ಗಳು. ಗಟ್ಟಿಕಾಳುಗಳು. ಆದುದರಿಂದಲೇ ನನ್ನ +ಆಯುಸ್ಲಿನ ಹಿಂದೆ ಇರುವ ಆ ದಿವಸಗಳ ಬಗ್ಗೆ +ನನಗೆ: ಅತೀವ ಗೌರವ, ಪ್ರೀತ್ಯಾಭಿಮಾನ. ಹಬ್ಬ +“ಹೆಂದಿನಗಳಲ್ಲಿ ಅತ್ತಿಗೆ ನಾದಿನಿಯರೆಲ್ಲ ಮನೆ ತುಂಬಿ +ಕೊಳ್ಳುತ್ತಿದ್ದರು. ಅವರ ಮಕ್ಕಳು, ಮೈದುನರ +ಮಕ್ಕಳು ನನ್ನ ಮಗ ವೆಂಕಟರಮಣ ಎಲ್ಲ ಬಂದು +ನನ್ನ ಕಾಲಿಗೆರಗಿ ಬೀಳುವಾಗಲೆಲ್ಲ ಧನ್ಯತೆಯ ಭಾವ +ದಿಂದ ಸಾನು ಪುಳಕಿತಳಾಗುತ್ತಿದ್ರೆ.ಈವತ್ತು ಸೀತಾಳ +ಮಕ್ಕಳಲ್ಲಿ ಒಬ್ಬ ಮಿಲಿಟ್ರಿ ಸೇರಿಕೊಂಡ. ಇನ್ನೊಬ್ಬ +ಡಾಕ್ಟರನಂತೆ. ಮೂರನೆಯ ಮಗಳು ಗಂಡನ +ಜೊತೆಗೆ ಬೊಂಬಾಯಿಯಲ್ಲಿದ್ದಾಳೆ. ವರ್ಷಕ್ಕೊಮ್ಮೆ +ಮೆಗಳು ಬಂದರೂ ಸಹಿಸಳು ಸೀತಾ. ಇದೆಂತಹ +ವಿಚಿತ್ರ ಭಾವನೆಗಳು. ಶಾಯಿಗೆ ಮಗಳೂ, ಮಗಳಿಗೆ +ತಾಯಿಯೂ ಬೇಡವಾದ ಈ ದಿವಸಗಳು ಅದೆ +ಷ್ಟೊಂದು ಹಗುರ. ಆದರೂ ರಾಧೆ ಗಂಡ ಮಕ್ಕ + + +ಳೊಂದಿಗೆ ಬರುವುದುಂಟು. ಇವರೆಲ್ಲ ��ೇರಿದಾಗ +೨೮ ಸ್‌ +ಎತಟಸ್‌ಮಸ್‌' ಎಂದು ಇಂಗ್ಲೀಷಿನಲ್ಲೇ ಮಾತ + + +ನಾಡುವ ಹವ್ಯಾಸ. ಅದಾವ ದೇವರಿಗೆ ಪ್ರೀತಿಯೋ! +ಒಂದು ದಿನ ನೇಮವಾಗಿದ್ದು ಪೂಜೆ ಪುರಸ್ಕಾರ +ಅಂತ ಹಚ್ಚಿಕೊಳ್ಳಲಾರಳು ಸೀತಾ. ಏಕಾದಶಿ +ದ್ವಾದಶಿ ಪಾಲನೆ ಮಾಡಿದವಳಲ್ಲ. ಆ ಸೌಭಾಗ್ಯ +ಕೂಡ ಹಾಗೇ ಹೇಳುತ್ತಾಳೆ. ಉಷಾ ಕೂಡ ಸೀತಾಳ +ತದ್ರೂಪದಂತೆ.. ಇನ್ನು ಇವರ ಮಕ್ಕಳು ಹೇಗೋ +ಎನ್ನುತ್ತಾಳೆ. ಕಂಡಿದ್ದೇನಲ್ಲ ನಾನು, ಒಂದು ದಿನ +ಕಾಲಿಗೆ ಮಣಿಯಲಿಲ್ಲ ಸೀತಾಳ ಮಿಲಿಟ್ರಿ ಮಗ. + +ಎರಡನೆಯ ಮಗ ರಘು. ಡಾಕ್ಟರು ಓದಿದವನು. +ಹೇಳುವುದೇ ಬೇಡ. ಮಾತನಾಡುವ ಹಾಗೇ ಇಲ್ಲ +ಅವನ ಮುಂದೆ; ಅಜ್ಜಿಗೆ ಮೈಸರಿಯಾಗಿಲ್ಲ ಅಂತ +,-ಸಂದೇ ಬಿಡ್ತಾನೆ ಆ ರಬ್ಬರ್‌ ಕೊಳವೆಯನ್ನ (ಸ್ಪೆತಾ +ಸ್ಕೋಪ್‌) ಇದನ್ನೆಲ್ಲ ಯೋಚಿಸುವಾಗ ನನ್ನ ಹಿಂದಿನ +ಆಯುಸ್ಸನ್ನು ಮರೆಯುವುದು ನನ್ನಿಂದ ಸಾಧ್ಯ +ವಾಗುವುದಿಲ್ಲ. ಖಂಡಿತ ಆ ದಿವಸಗಳು ಅದೆ- +ಷ್ಟೊಂದು ಪ್ರಿಯವಾಗಿದ್ದವು. ಎಷ್ಟೊಂದು +ಮಧುರವಾಗಿದ್ದವು. ಮಕ್ಕಳೆಲ್ಲ ಒಟ್ಟಿ ಗೆ ಬಟ್ಟಲಿಟ್ಟು +ಸಾಲಾಗಿ ಕುಳಿತುಕೊಳ್ಳಬೇಕು. ಅವಕ್ಕೆಲ್ಲ ಮಾಡಿ + + +ದ್ದು 6೫ + + +ಬಡಿಸುವಾಗ ಅದೆಂತಹ ಸಂತೃಪ್ತಿ. ಆಗಿನ ಮಕ್ಕಳು +ಸಹ ಹಾಗೆ ಚೆನ್ನಾಗಿ ಉಂಡವು: ಈವತ್ತಿನ ಈ +ಮಕ್ಕಳಿಗೆ ಹಬ್ಬ ಹರಿದಿನಗಳಲ್ಲಿ ಮಾಡುವ ಪಾಯಸ +ಸೇರದು. ಹಿತ್ತಲಲ್ಲಿಬೆಳೆದ ಕೇಸು, ಹರಿವೆ, ಗುಳ +ಇವರಿಗೆ ಬೇಡ. ಬೆಲೆಕೊಟ್ಟು ತರುವ ತಿಂಡಿಗಳಲ್ಲಿ +ಸ್ವಾದವಿಲ್ಲದಿದ್ದರೂ ಅದೇ ರುಚಿ ಎನ್ನುತ್ತಾರೆ. +ಇದೆಲ್ಲ ಏನು? ವಿದ್ಯಾವಂತರಾದ ಹಾಗೆ ಜನ ಏಕೆ +ಹೀಗೆ ಹಗುರಾಗಿ ಯಾವ ಭಾವನೆಗೂ ಕಚ್ಚಕೊಳ್ಳದೆ +ಹೋಗುತ್ತಿದ್ರಾರೆ. ಈ ಮೌಢ್ಯಕ್ಕೆ ಕಾರಣ ಯಾರು? +ಕಾರಣವೇನು? ಯೋಚಿಸಿದ ಹಾಗೆಲ್ಲ ಸಮಸ್ಯೆ +ಗಳು ಜಟಿಲವಾಗುತ್ತವೆಯೇ ವಿನಾ ದಿಕ್ಕು ಗೋಚ +ರಿಸುವುದಿಲ್ಲ. ಇದಕ್ಕಾಗಿಯೇ ಇರಬಹುದು, ನನಗೆ +ನನ್ನ ಕಳೆದುಕೊಂಡ ಆಯುಸ್ಸಿನ ಬಗ್ಗೆ ತೀವ್ರ- +ತರವಾದ ಕಳವಳ. ಆ ದಿವಸದ ಬಗ್ಗೆ ಅತೀವ +ತೃಪ್ತಿ. ಅದಾವುದೋ `ಹೇಳಲರಿಯದ ಗಾಢ +ತರವಾದ ಅಭೇದ್ಯ ವಿಶ್ವಾಸ. ನನ್ನ ಹಲ್ಲು ಕಂಡಾ +ಗಲೆಲ್ಲ ವ್ಯಥೆಪಡುವ ಸೀತಾಗೆ ನಾನೆಷ್ಟೋ +ಬಾರಿ ಹೇಳಿದ್ದೇನೆ. ಬೇವಿನ ಕಡ್ಡಿಯಲ್ಲಿ ಹಲ + +ಮಾವಿನೆಲೆಯ ಸುರುಳಿಯಿಂದ ತಿಕ್ಕು ಶುಚಿ +ಯಾಗುತ್ತದೆ, ಒಸಡುಗಳಿಗೂ ಪೆಟ್ಟಾಗುವುದಿಲ್ಲ. +ಬ್ರೆಶ್‌ನಿಂದ ಉಜ್ಜಿದಾಗ ಒಸಡುಗಳಿಗೆ ಅಪಾಯ. +ಹಲ್ಲುಗಳು ಬೇಗ ಬಿದ್ದು ಹೋಗಬಹುದು. +ನನ್ನ ಹಲ್ಲುಗಳು ಉಳಿದುದು ಹೀಗೆ ಎಂದರೆ ಸೀತ +ನಂಬಲಾರಳು. . ಹಳೆ ಕಾಲದ ಅಜ್ಜಿ ಪುರಾಣ +ವಂತೆ, ಈ ಮಕ್ಕಳಿಗೆ ಯಾವುದರಲ್ಲೂ ನಂಬಿ + + +ಜು ನ + + +~ +ಡ್ಯ +ಲ ೫೩ + + +ಕಮ್ಮಿ. ಎಲ್ಲ ಹೋಯ್ತು ನಿರ್ನಾಮವಾಗಿ. +ವಿಶ್ವಾಸ ಬೆಳೆಸಿಕೊಳ್ಳದ ಜನ ಎಂದುಕೊಳ್ಳು +ವಾಗ ಇನ್ನೇನೋ ನೆನಪಿಗೆ ಬರುತ್ತದೆ. ನನ್ನ + + +ಆಯುಸ್ಪಿನಲ್ಲಿ ಒಂದು ದಿನ ಕುಪ್ಪಿ ಹಿಡಿದು ಮದ್ದಿಗೆ +ಹೋದದ್ದಿಲ್ಲ. ಪಂಡಿತರು ಮನೆ ಹತ್ತಿರವಿ- +ದ್ದರೂ ಹೋಗಬೇಕೆಂದು ಅನಿಸಿರಲಿಲ್ಲ. ಹೊಟ್ಟೆ +ನೋವಾಯ್ತೋ ಜೀರಿಗೆ ಕ���ಾಯ, ವಾಂತಿ +ಯಾಯ್ತೋ ಮಜ್ಜಿಗೆ ಸೊಪ್ಪು. ಸೊಪ್ಪು ಸದೆ +ತಿಂದೇ ಕಾಹಿಲೆ ನುಂಗಿದೆವು. ಈವತ್ತು ಈ ಸೀತಾ +ಅವಳ ಮಕ್ಕಳು ಸಣ್ಣ ನೆಗಡಿ ಜ್ವರಕ್ಕೂ ಅಂಜು +ತ್ತಾರೆ. ಯಾಕೆ? ಅವರಲ್ಲಿ ಸ್ವಯಂನಿಷ್ಮೆಯಿಲ್ಲ- + + +`ದುದೇ ಮಹಾಪರಾಥವಾಗಿದೆ. ಮೈದುನನ ಮಗು + + +ಬಿದ್ದು ಮೂಳೆ ಮುರಿದುಕೊಂಡಾಗ ನಾನು + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +ಮಾಡಿದ ಮದ್ದು ನಾರು ಬೇರಿನ ಲೇಪನ ಅದ +ರೆಲ್ಲೇ ವಾಸಿ. ಈವತ್ತಿನ ದಿವಸದಲ್ಲಿ ಇನ್ನೊಬ್ಬರ +ವಿಚಾರಕ್ಕೆ ಒಂದಿಷ್ಟು ಬೆಲೆಯಿಲ್ಲ. ಅದೂ +ಇದೂ ಇಲ್ಲ, ಬೂಟಾಟಿಕೆ ಹೇಳಿಕೊಳ್ಳು ಶವುದರಲ್ಲಿ +ಬಡತನ ಬಂದು ಹೋದ್ರು ತಿಳಿಯೋದಿಲ್ಲ. +ಅಂತಹ ಪರಿಸ್ಥಿ ತಿ. ಇದೆಂತಹ ಅನ್ಯಾಯ +ಆ ಸೀತಾಳ ಕಡೆ ಹುಡುಗಿ ಮೀನಾ... ಅದರ +ವೇಷವೋ? * ನೋಡುವುದಕ್ಕೆ ಅಪ್ಸರೆಯ ಹಾಗಿ +ದೆಯೇ? ನ ಇಲ್ಲ. ನನಗಿರುವವನು ಒಬ್ಬ ಮಗ. +ವೆಂಕಟರಮಣ ವನ ಹಿಂದೆ ಹತ್ತು ಣಿ ಹುಟ್ಟಿ +ಒಂದು ಹೆಣ್ಣಾ ರೂ ನಾನು ಸೀತಾ, ಮೀನಾ +ಛನ್ನು ಕಂಡಂತೆ ಕಾಣ ಇತ್ತಿರಲಿಲ್ಲ. ಅದೇನು ಅಸಹ + +ಉಡುಗೆಗಳು. ಮೈಪೂರ್ತಿ ಮುಚ್ಚಬಾರದೇ? +ಗಂಡಸಿನಂತೆ ಆ ಪಾಯಶಾಮವೇಕೆ? ಅಬ್ಬಾ! +. ಅದಕ್ಕೆ ಬೇರೆ ಎಷ್ಟು ಜಂಬ. ಚೋಟುದ್ದ ಇದೆ. +ಅಜ್ಜಿ ಅನ್ನೋಕೆ ಸಂಕಟ. ಈ ವಯಸ್ಸಿನ ಹುಡುಗಿ +ಯರು ಸೀರೆ ಉಟ್ಟರೆ ಅದರ ಸೊಗಸೇ ಬೇರೆ. +ಸೀತಾ ಯಾಕೆ ಹೇಳಬಾರದು. ಮೀನಾ ಏನು ಇನ್ನು +ಚಿಕ್ಕವಳೇ? ಆ ಸೀತಾನ ಬೊಂಬಾಯಿ ಮಗಳ +ಮಕ್ಕಳೂ ಹೀಗೆ. ಅವಳ ಸ್ನೇಹಿತೆಯ ಮಕ್ಕ +ಳಿನ್ನೇನು? ಎಲ್ಲಾ ಒಂದೇ ಬಗೆಯವು. ಆ ಉಡು +ಪಾದರು ಯಾಕೆ ಬೇಕು? ಆ ವ್ಯಾಸ ಮೀನಾಳ +ಹತ್ತಿರ ಮೂರು ಹೊತ್ತು ಹರಟುತ್ತಿದ್ದರೆ ಏನು + + +ಚೆನ್ನು! ಮದುವೆ ವಯಸ್ಸು ಆಗಿಲ್ಲವೇ ಮೀನಾಗೆ? +ಮೈನೆರೆದು ಆಗಲೇ ಎರಡು ವರ್ಷ ಆಗಿರ +ಬಹುದು. ನಮ್ಮ ಕಾಲದಲ್ಲಿ ಹೀಗೆಲ್ಲ ಇರಲಿಲ್ಲ +ಪರಿಚಯಸ್ತರಲ್ಲದ ಗಂಡಸರೊಂದಿಗೆ ಮಾತ +ನಾಡುವುದು ಒಂದು ಅಪರಾಧ. ಪರಿಚಯದವ +ರೊಂದಿಗೆ ಮುಖ ನೋಡಿ ಮಾತ +ನಾಡು ಅಭ್ಯಾಸವೇ ಆ ದಿವಸಗಳಲ್ಲಿರಲಿಲ್ಲ +ಅದಕ್ಕೇ ಮಾನ ಮರ್ಯಾದೆ ಉಳಿದಿತ್ತು. +ಈಗಂತೂ ಅದು ದಿಕ್ಕಾಪಾಲಾಗಿದೆ. ಇದ +ರಿಂದಲೇ: ಆಗಬಾರದ ಎಷೋ ಶೀ ವಿಷಯ + + +ಗಳು ನಡೆಯುತ್ತಿವೆ. ಅವರವರೇ ನೋಡಿಕೊಂಡು +ಮದುವೆ ಆಗ್ತಾರಂತೆ. ನಾಳೆ ಸರಿ ಬರದಿದ್ದರೆ +ಸುಲಭವಾಗಿ ಬಿಡುಗಡೆ ಹೊಂದುತ್ತಾರಂತೆ. +ಇದೆಲ್ಲ ಏನು ಚೆನ್ನ? ಆ ಕಾಲದಲ್ಲಿ ನಾವು ಯಾರು +ವಿದ್ಯೆ ಕಲೀಲಿಲ್ಲ. ಸಂಸಾರ ತೂಗಿಸಿದ್ದು, ಈ ದಿವಸ + + +ಗಳಲ್ಲಿ ವಿದ್ಯೆ ಕಲಿತು ಸರಿಯಾಗಿ ಸಂಸಾರ ನಡೆ +ಸೋದಿಲ್ಲ. ಇದೆಲ್ಲ ಏನು? ನನ್ನ ವಿಚಾರದ ತಾಕ +ಲಾಟ ತಳಮೆಳ ಮುಂದುವರಿಯುತ್ತಿದ್ದಂತೆ. ಸೀತಾ +ಎಂದು ಕೂಗಿದ ಸದ್ದಿಗೆ ಎಚ್ಚತ್ತು ಆ ಕಡೆಗೆ +ನೋಡುತ್ತೇನೆ. ಶೈಲ, ನಾಲ್ಕಾರು - ದಿನದಿಂದ +ಆ ವ್ಯಾಸ. ಅವಳು ಈ ಕಡೆಗೆ ಬಂದ ಹಾಗೆ ಕಾಣ +ಲಿಲ್ಲ. “ಏನಮ್ಮ ಶೈಲ ನಾಲ್ಕಾರು ದಿನದಿಂದ +ಮನೇಲಿದ್ದಿಲ್ವೆ ? ಆ. ನಿಮ್ಮ ವ್ಯಾಸನಿಗೆ ಹೆಣ್ಣು +ನೋಡೋಕೆ” ಹೋಗಿದ್ರಾ! ಎಲ್ಲಾದರು ಸಂಬಂಧ +(ಕಿದುರಿತೆ?” ಎಂದ ನನ್ನ ಮಾತಿಗೆ ಉತ್ತರಿಸದೆ +ಮ��ಖ ತಿರುಗಿಸಿಕೊಂಡು ಹೋದ ಅವಳ ಬಗ್ಗೆ +ರೇಗುತ್ತದೆ ಮನಸ್ಸು. ಈ ದಿವಸದಲ್ಲಿ ದೇವರು +ದಿಂಡರು ಹಿರಿಯರು ಅನ್ನೋ ಭಯ-ಭಕ್ತಿಯೇ + + +ಇಲ್ಲದೆ ಹೋಯ್ತು, ಊರಲ್ಲಿಲ್ಲದೆ ಇರೋ ಪುರಾಣ ' + + +ವನ್ನೆಲ್ಲ ಸೀತಾಳ ಮುಂದೆ ಹೇಳಬಹುದು, ನನ್ನ. + + +ಮುಂದೆ ಹೇಳಬಾರದೆ? ಆ ಮೀನಾ ಮಾತು +ಮಾತಿಗೂ ನನ್ನನ್ನ ತಿವಿಯೋದು. + +“ಅಲ್ಲಜ್ಜಿ, ನಿನಗೆ ಯಾಕೆ ಬೇಕು ಊರವರ +ಪಂಚಾತಿಕೆ ಎಲ್ಲ? ಸುಮ್ಮನೆ ಕೂರೂಕೆ ಬೇಜಾರಾದ್ರೆ, +ರಾಮಕೃಷ್ಣ ಅಂತ ಜಪಮಾಡು.” +ಮೀನಾಗೆ ಏನು ಹೇಳಬೇಕು? + +ಸೀತಾ, ಆ ಮುದುಕಿಗೆ ಬೇರೆ ವಿಷಯವೇ ಇಲ್ವೆ +ಮಾತಿಗೆ. ಯಾವಾಗ ಬಂದ್ರೂ, ಸ ತ್ಯನ ಮದುವೆ +ವಿಚಾರನೇ ಬೇಕು ಮುದುಕಿಗೆ. ಈ ಮಾತಿಗೆ ಸೀತಾ +ಏನು ಹೇಳಬಹುದು. ನನ್ನ ಕಿವಿ ನೆಟ್ಟ ಶಗಾಗುತ್ತಿದೆ. +ಬೇಡವೆಂದರೂ ಮನಸ್ಸು ಆ ಕಡೆಗೆ ಹರಿಯುತ. ದೆ. +ಸೀತಾ ಹೇಳುತ್ತಾಳೆ. + +“ಅದೊಂದು ಪಾ ಪ್ರಾರಬ್ಧ, ಯಾವಾಗಲು ಪಿರಿಪಿರಿ +ಇವ್ಪದ್ದೇ ಅದರದ್ದು” ಸೀತಾ ಹೀಗೆ ಹೇಳಬಹುದೇ? +ನಾಳೆ' ಅವಳ ಮಿಲಿಟ್ರಿ ಮಗ, ಡಾಕ್ಟರ್‌ ರಘು +ವೀರನ ಹೆಂಡಂದಿರು ಹೀಗೇ ಮಾಡ್ಲಿ. ಸಸ ಗೋ +ದಿನ ದೂರವಿಲ್ಲ ಎನಿಸಿ ನಾನು ನನ್ನ ಆಯುಸ್ಸಿ ನಲ್ಲಿ +ಕಳೆದ ಆ ದಿವಸಗಳ ಬಗ್ಗೆ ವಿಚಾರ ಮಾಡುತ್ತೆ ನೆ. + +ನೆಯೊಳಗೆ ಎಷ್ಟು ವೈಮನಸ್ಸು +ಹೊರಗೆ ಬರಲು ಬಿಡುತಿ ಲಿಲ್ಲ. ಮನೆ ಮರ್ಯಾದೆ +ಕಾಪಾಡುವುದರಲ್ಲಿ ಯಾರೂ +ಗೌರವದ ಬದುಕಿಗಾಗಿ ಬಂದದ್ದನ್ನು ಸಹಿಸುವ +ಧೀರೋದ್ದಾತ್ತ ಮನಸ್ಸು. ಈಗಿನ ದಿವಸಗಳಲ್ಲಿ + + +ಅನ್ನೋ ಕ + + +ಇದ್ದ ರೂ" + + +ಕಡಿಮೆಯವರಲ್ಲ. ಕ + + + + + + + + + + + + + +ಎರಡು ಚಾ ಚನುಚ ಚೋರ್ನ್‌ವಿಟಾನನ್ನು ಒಂದು + + +ಕಪ್‌ ಬಿಸಿ ಹಾಲಿಗೆ +a ರುಚಿಕರವಾದ, +ಮಾ ತಾ ದ್‌್‌ € ಕ್ರ ಎಸ್‌ +ನಿಮ್ಮ ಮಕ್ಕಳಿಗೆ ಬೋರ್ನ್‌ನಿಬಾನನ್ನು ಪ್ರತಿ +| ಎರಡಾವರ್ತಿ ಕೊಡಿರಿ. ಅದು ಅನರೆ ಶಾರೀರಿ +ಬೆಳವಣಿಗೆಗೆ ಅನಶ್ಯನಿರುವ ಹೆಚ್ಚಿನ ಶಕ್ತಿಯನ್ನು +ಒದಗಿಸಲು ನೆರವಾಗುತ್ತದೆ. +ಅದು ಬೇಕು... ಅನರೊಂದಿಗೆ ಅವರಂತೆ + + +ಇರುವುದಕ್ಕಾಗಿ! + + + + + +'ಜೋರ್ನ್‌ವಿಟಾದಲ್ಲಿ ಈಗೆ ಅಧಿಕ +ಶೋಕೋ ಇರುವುದರಿಂದ ಅದು; +ಅಧಿಕ ರುಚಿಕರೆ ಹಾಗೂ ಅಧಿಕ +[ಆರೋಗ್ಯಪೂರ್ಣವಾಗಿದೆ. +ಮಾತ್ರವಲ್ಲ; ಚೋರ್ನ್‌ನಿಟಾ ಮಾಲ್ಟ್‌ +ಹಾಲು ಮುತ್ತು ಸಕ್ಕರೆಗಳ ಎಲ್ಲಾ ಪೌಷ್ಟಿಕ," +'ಉತ್ತಮಿಕೆಯಿಂದೆ ತುಂಬಿದೆ ಂಂ + + + + + + + + + + +ರಿಫಿಲ್‌ ಪ್ಯಾಕ್‌” ಫೆ +ಮುಖ್ಯ ಸಂಗತಿ: + +ಈ ಪ್ಯಾಕನ್ನು ತೆಸಿದ-ಕೂಡಲೇ +ಅದರೆಲ್ಲಿರುವೆ ಪುಡಿಯನ್ನು +ಚೋರ್ನ್‌ಎಟಾದ ಡಬ್ಬಿಯಲ್ಲಿ +ಹಾಡಿರಿ. ಅದರಿಂದ ಅದರೆ +ತಾಜಾ ಗುಣಿ ಉಳಿಯುತ್ತದೆ + + + + + +OBM-8376 8/1) + + +೯೪ ಕಸ್ಮೂರಿ, ವಿಶೇಷ +ಅವಾವುದೂ ಉಳಿದಿಲ್ಲ. ಉಳಿಸಿಕೊಳ್ಳುವ +" ಗೋಜು ಗೊಂದಲ ಬೇಕಿಲ್ಲ. ಯಾಕೆ ಹೀಗೆ! + + +ಎನ್ನುವೆ ವಿಚಾರದಲ್ಲಿ ತೊಡಗಿದ್ದಾಗಲೇ ಶೈಲ +ಹೇಳಿದಳು. “ಸೀತಾ, +ತನವಾಗಿದೆ. ಇದು +ಇರಬಹುದು.” +“ಇರಬಹುದು. ನಿನ್ನೆ ಮಧ್ಯೆ + + +ral +Ap PE ಜಾ? +ನಮ ಮನೆಯಲಿ ಕ +(3 +p + + +pe A po +ನಡೆದಿರುವುದು ದಿನ್ನೆ 5: + + +ರಾತ್ರಿ ಏನೋ + + +ಸದ್ದು ಕೇಳಿದ ಹಾಗಾಯಿತು. ಆದರೆ ನಿದ್ರ��ಯ +ಮಂಪರು. ಕನಸಿರಬಹುದೆಂದುಕೊಂಡೆ.” + +“ಹೀಗೆ ಹೇಳಿದರೆ ಹೇಗೆ? ನೆರೆಯವರೆಂದು ಸ್ವಲ್ಪ +ನಿಗ ಕೊಡಬೇಡವೆ? ನೀವಿದ್ದೀರಿ ಅನ್ನೋ ಧೈರ್ಯದ +ಮೇಲೆ ತೌರಿಗೆ 2 ಗಿದ: ಬ್‌ ತಿಳಿದಿರಲಿಲ್ಲ.” + +“ನಾವು ದಿರಲಿಲ ಬಿಡಿ. + + +೧೨ + + +ಸದರ ಕೊಟ್ಟ ದುಷೆ ಸ್ಸ್‌ ಹ +ಹಗಲೆಲ್ಲ ಸಾಲ ನನ: ಈಗ” ನಾವೇ” ಕೆಟ್ಟವ +ರಾದೆವು. ನಿಮ್ಮ ಮನಯ ಜವಾಬ್ದಾರಿಯನ್ನು +ನಮಗೆ ವಹಿ ಸಿಹೋಗಿದ್ದರೆ ನೀವು ಕೇಳುವುದರಲ್ಲಿ + + +ಅರ್ಥವಿತ್ತು. ಈಗ ಅನ್ಯಾಯವಾಗಿ ಆರೋಪ +ನಮ್ಮ ಮೇಲೆ ಹೊರಿಸಬೇಡಿ” ಎಂದಳು ಸೀತಾ +ಗಡುಸಾಗಿ. “ಅಯ್ಯೋ! "ಉಂಟೆ? ಕಳಕೊಂಡ +ವ್ಯಥೆಗೆ ಏನೇನೋ ಒದರಿದೆ. ಕ್ಷಮಿಸಿ” ಎಂದಳು +ಇ +ಶೃಲಿ. + + +“ನೀವೇನೋ. ಹೇಳಿದಿರಿ ಅಂತ, ನಾನು ಏನೋ +ಹೇಳಿದೆ. ಅಲ್ಲಿಗಲ್ಲಿಗೆ ಸರಿಹೋಯಿತು ಬಿಡಿ” ಎಂದ +ಸೀತಾಳ ಮಾತುಕತೆ ಮತ್ತೆ ಮೊದಲಿನಂತೆ ಲೀಲಾ +ಜಾಲ. ಪರಸ್ಪರರು ಅವಹೇಳನ ಾಡಿಕೊಂಡದ್ದು + + +ತ ಸೇರಿ ಎಷ್ಟ ನೆಯ ಬಾರಿಯೋ? ಮುಂದೆ + + +Y + + +ನಕಲಿ ಮಾತುಗಳನ್ನಾಡುವ ಆ ಅಪರಿಬ್ಬರು ಹಿಂದಿ +ನಿಂದ ಒಬ್ಬರನ್ನೊಬ್ಬರು ದೂಷಿಸಿಕೊಳ್ಳು ತ್ತಾರೆ, + + +ಇ ತ ವೆ ಹ ಡಾ rd +ಸಂಚಿಕೆ ನವಂಬರ್‌ ೧೯೭೮ ಗೆ +ಇದರ ನೆನಪಿನ ಹಿನ್ನೆಲೆಯಲ್ಲಿ ಮಾವೆಯ್ಯ +ನೆರೆಮೆನೆಯ ಅಜ್ಜಯ್ಯನ ಸಂಗಡ ಹೀಗೆ +ಸಣ್ಣ ವಿಷಯಕ್ಕೆ ವ್ಯಾಜ್ಯ ಮಾಡಿ ಸಾಯುವೆ +ವರೆಗೂ ಮತ್ತೆ ಮಾತು ಬಿಟ್ಟಿದ್ದು + + +ನೆನಪಿಗೆ ಬರುತ್ತದೆ. : ಈ ದಿವಸದಲ್ಲಿ ಕ್ಷಣ + +ಬಣ್ಣದ ಬದಲಾಯಿಸುವ ಜನರೇ +. ಅಷ್ಟರಲ್ಲಿ ಸೀತಾ ಕಳೆದುಕೊಂಡ ವಸ್ತು . +ನ “ವಂ ಕೇಳಿದುದರಿಂದ ನನ್ನ ಯೋಚನೆಯು +ಅಲ್ಲಿಗೆ ಕಡಿಯುತ್ತದೆ. ಶೈಲ ಹೇಳುತ್ತಾಳೆ. + + +ಸಜ; + + +“ಬೆಳ್ಳಿ ಬಂಗಾರ ನಮ್ಮಲ್ಲಿದೆ, ತಾನೆ? ಕಳ್ಳ + + +ಕೊಂಡ್ಹೋಗೋದು? ಪಾತ್ರೆ ಪರಡ್ಕಿ ಇರೋ +ಬಟ್ಟೆಬರೆ ಎಲ್ಲಾ ಹೋಯ್ತು.” + +“ಹೌದು.” + +“ನಿಮಗೆಲ್ಲ ಬಟ್ಟೆಬರೆ ಯಾಕೆ ಬೇಕು? + + +ನೀವೆಲ್ಲ ಬೆತ್ತಲೆಯಾಗೇ ಬದುಕೋರು. ಭಾವನೆ. + + +ಗಳಿಗೆ ನಿಮ್ಮಲ್ಲಿ ಬೆಲೆಯಿಲ್ಲ.. ವಿಚಾರ ತತ್ವ +ಗಳಿಗೆ ನೀವು ಸೋಲುವುದಿಲ್ಲ. ಇನ್ನಾವುದೋ +ಅತಂತ್ರವಾದ ಬದುಕಿಗೆ ಜೋತು ಬೀಳುವ +ನಿಮಗೆ ಬಟ್ಟೆಬರೆಗಳ ಅವಶ್ಯಕತೆ ಇಲ್ಲ. ನೀವು +ಬೆತ್ತಲೆಗಳಲ್ಲದೆ ಮತ್ತೇನು? ಬಟ್ಟೆ ಬರೆಗಳನ್ನು +ತೊಟ್ಸಾಕ್ಷಣಕ್ಕೆ ನಿಮ್ಮ ಬೆತ್ತಲೆ ಸ್ವರೂಪ +ಮುಃ ಚ್ಚುತ್ತ ದೆಯೆ?' ಎಂದು ಕೇಳೆಬೇಕು ಎಂದು +ಕೊಳ್ಳು ದಾಗ ಇದರ ಹಿನ್ನೆ ಲೆಯಲ್ಲಿ ನನ್ನ ಆ ದಿವಸ + + +ಗಳ ನೆನಪು ಹಿಗ್ಗುತ್ತದೆ, "ಉರುಳಾಡುತ್ತದೆ. +ನಾನು ಕಳೆದುಕೊಂಡದ್ದು ಬರೆ ನನ್ನ ಆಯು + + +ಸ್ಪನ್ನು ಆದರೆ ಅದರ ಬೆನ್ನಿಗಂಟಿದ್ದ ಬದುಕನ್ನು +ನೆನೆದು ನಾನಿಂದು ಪರಿತಪಿಸುತ್ತಿದ್ದೇನೆ. ಸು + + +ಮಟ್ಟಿ 4 +ಅ-ವ-ಕಾ-ಶ +ನಮ್ಮ ತಲೆಮಾರಿಗೆ ಅಂಥ ಅವಕಾಶವೇ ಇರಲಿಲ್ಲ, ಈಗಲೂ ಇಲ್ಲ. ನಮ್ಮ +ಚಿಕ್ಕಂದಿನಲ್ಲಿ ಹಿರಿಯರನ್ನು ಗೌರನಿಸಜೇಕೆಂಬ ಪಾಠ ಕಲಿಸಲಾಗತ್ತಿತ್ತು. ಆದರೀಗ + + +ವಯಸ್ಸು ಕಳೆಯುತ್ತಿದೆ; +ಸಿಗುತ್ತಿರುವ ಉಪದೇಶ ! + + +ಯುವಜನಾಂಗಕ್ಕೆ ಕನಿಗೊಡಿ ಎಂಬುದು ನಮಗೀಗ + + +ಮಾರೀ ಸೀಟಿರ್‌ + + +ಈ್‌ kd eT ಸ ಜಿ + + +- + + + + + +90ರೂಪಾಯಿಖಿಲೆಯಸೊಖಗು, +ಅದರೂ ಬಿಲೆ ಕೇವಲ ರೂ.70! + + +ಬಟ್ಟೆ ಳನ್ನು ನಮಿ ಹ +ಸಹಜ: ನಿಮ್ಮ ನೆಲೆ ಸೂಕ್ತ ವಾದ: + + +7 + + +ಪೊಲಿಯೆಸ್ಪರ್‌-ಬ್ಲೆಂಡೆಡ್‌ + +ಮ್‌ ಮತ್ತು ಶರ್ಟಿಂಗ್ಸ್‌ , 100% + +ಇಟನ್‌ ಪಾಪ್ತಿನ್ಸ್‌, ಡ್ರಿಲ್ಲ್‌, ಗ್ಯಾ ಬಿರ್ಹೀನ್‌ ನಾ +ಟಿಸ್ಪರ್ಸ್‌, ಫುಲ್‌ ವಾಯ್‌, ಕ್ಕಾಂಬ್ದಿ ಕ್ಸ್‌, ಪ್ರಿಂಟ್ಸ್‌ +ಇತ್ಯಾದಿ ನಿಮ್ಮ ಮೆನ್‌ ಮೆಚ್ಚುವ ಎಲ್ಲ ಬಣ್ಣ ಗಳಲ್ಲಿ, ಎಲ್ಲ 'ಪ್ಯಾಟನ್‌? + + +ಗಳಲ ದೆೊರೆಯುತ್ತವೆ ವೆ. ಇನ್ನು "ಬೆಲೆಯೋ? ಅತ್ಮಂತ ಸೂಕ್ತ! + + +ವಂದುರಾ ಬಟ್ಟೆ ಗಳು- ತ ತಯಾರಿಸುವವರು: + + + + + +ಮಾಮುರಾ ಸೌಥ್‌ ಇಂಡಿಯಾ ಕಾರ್ಪೊರೇಶನ್‌ (ಪ್ಲೈ.) ಲಿನಂ. 3 ಫರ್ಸ್ಟ್‌ ಮೇನ್‌ ರೋಡ್‌, +ಗಾಂಧಿ ನಗರ್‌, ಬೆಂಗಳೂರು 560 009 +ಎಮ್‌. ಎಸ್‌. ಮದುರಾ ಡಿಸ್ಬಿಬ್ಕೂ ಟರ್ಸ್‌, ಪಿ. ಬಿ. ನಂ. 89, ಬೆಳಗಾವಿ ಗಲ್ಲಿ, ಹುಬ್ಬಳ್ಳಿ 580 020 + + + + + +305 KAN + + + + + + + + + + + + + + + + + +ಇಪ ಗ್ಗ + + + - py ೧೬2.6 +ಪ್ರುಸ್ಕೂಲು, ಸಿಂಟ್ರಲ + + +ನ್ಯಾಶನಲ್‌ +ಕೆಸ್ತೂರ್‌ ಬಾ ಮೇಡಿಕಲ್‌ ಕಾಲೇಜು. ಎಂ. ಬಿ. +ಬಿ. ಎಸ್‌. ಪದವಿ ಪ್ರದಾನ ಮಾಡಿದ್ದೂ ಕರ್ನಾಟದ +ಒಂದು ವಿಶ್ವದ್ಯಾಲಯವೇ. + +ಆದರೂ ಇಂಡಿಯಾದ ಸರಕಾರದ +ಇಂಡಿಯಾದ ಪ್ರಜೆಗಳ ಮೇಲೆ: ತಾತ್ಲಾ + + +ರ +ಟ್‌ ಬ್ರೂಟ್ಸ್‌ ಅಲೆಮಾರಿಗಳ ದೇಶ. + + +ದುಡಿದರೇನು + + +ಕೈದ್ಧ ಹಾಗೆ ಇಂದಿರಾ ಗಾಂಧಿ ತುರ್ತು ಪರಿ +ಸ್ಥಿತಿ ಜಾರಿಗೆ ತಂದಿದ್ದಾರೆ. ಈಕೆ ಬಹುವಚನಕ್ಕೂ + + +೧೦೦ + + +£3 + + +ಅರ್ಹಳಲ್ಲ. ತಂದಿದ್ದಾಳೆ. ಇವರಿಗೆಲ್ಲಾ ದೇಶದ ಬಗ್ಗೆ +ಕಾಳಜಿ ಇಲ್ಲ. ಅಧಿಕಾರದ ಸ್ವಾರ್ಥವೇ ಎಲ್ಲರಿಗೂ. +ನೂರಾರು ಜಾತಿಗಳು. ನೂರಾರು ಪಾರ್ಟಿಗಳು. + + +" ಪಠಸ್ಪರ ಹೊಡೆದಾಟ. ಪರಸ್ಪರ ಕಿತ್ತಾಟ.ಇಂಥ + + +ದೇಶದಲ್ಲಿ ಯಾರು ಬದುಕುತ್ತಾರೆ? ತನ್ನಂಥವರು +ಅಮೆರಿಕಾದಲಳೋ ಜರ್ಮನಿಯಲ್ಲೋ ಇದ್ದಿದ್ದರೆ, +ಹುಟ್ಟಿದ್ದರೆ ಈ ವೇಳೆಗೆ ಎಷ್ಟು ಹಣ ಮಾಡು +ತ್ತಿದ್ದ? ಎಷ್ಟು ಪ್ರಸಿದ್ಧಿಗೆ ಬರುತ್ತಿದ್ದೆ? + +ಅಮೇರಿಕಾದಲ್ಲಿ ಹುಟ್ಟದಿದ್ದರೇನಾಯ್ತು? +ಅಮೇರಿಕಾದ ಸ್ವರ್ಗದಲ್ಲಿ ಜೀವಿಸಿ ಅಲ್ಲಿಯೇ ಸತ್ತರೆ +ಆತ್ಮಕ್ಕೆ ನೆಮ್ಮದಿ ಸಿಕ್ಕೀತು. ಈ ದೇಶದಲ್ಲಿ ಬದುಕಿ +ರುವಾಗ ನೆಮ್ಮದಿ ಸಿಗುವ ಮಾತಂತಿರಲಿ, +ಮೇಲೂ ನೆಮ್ಮದಿ ಸಿಗಲಿಕ್ಕಿಲ್ಲ. + +ಹೀಗೆ : ಚಿಂತಿಸುತ್ತಾ, ಮಿತ್ರರಲ್ಲಿ ಚರ್ಚಿಸುತ್ತಾ, + + +ಎರಾ +ಸತ್ತ್ವ + + + + + +೪71ಗ ಚ +(ಡ್ನ + + +ಭಾಷಣಗಳಲ್ಲಿ ವೃಕ್ತಪಡಿಸುತ್ತಾ ಇದ್ದ ಡಾಕ್ಟರ್‌ . + + +ಭರತ್‌ಭೂಷಣ್‌ಗೆ ವಿದೇಶಕ್ಕೆ ಹೋಗಿ ನೆಲೆಸುವ + + +1. 111 864%. ೫ | + + +> + + +ಒಂದೇ ಹಂಬಲ. ಯಾವಾಗಲೂ ಇಂಗ್ಲಿಷಿನಲ್ಲೇ +ಮಾತಾಡುವುದು, ವಿದೇಶಿ ಬಟ್ಟೆಗಳನ್ನೇ ತರಿಸು +ವುದು ಧರಿಸುವುದ್ದು ವಿದೇಶಿ ಚಿತ್ರಗಳನ್ನೇ +ನೋಡುವುದು, ವಿದೇಶಿ ಕಾದಂಬರಿಗಳನ್ನು ಓದು +ವುದು. ವಿದೇಶೀ ರಿಕಾರ್ಡುಗಳನ್ನು ಪ್ಲೇ ಮಾಡು +ವದು.....: ಹೀಗೇ ವಿದೇಶೀ ಅಮಲಿನಲ್ಲೇ ಭಾರತ + + +ವಿ ದೊಳಗೆ ಅಲೆದಾಡುವೆ ಡಾ. ಭರತ್‌ ಅಮೇರಿಕಾದ + + +ಮಿನಿಸೋಟಾದಲ್ಲಿರುವ ಕೆಲವು ಭಾರತೀಯರ +ಪ್ರಯತ್ನಗಳಿಂದಾಗಿ. ಮಿನ��ಸೋಟಾದ ಆಸ್ಪತ್ರೆ +ಒಂದರಲ್ಲಿ ನೌಕರಿ ಗಿಟ್ಟಿಸುವುದರಲ್ಲಿ ಯಶಸ್ವಿಯಾದ. +ಎಂದೋ ಹಾರಬೇಕೆಂದಿದ್ರ ಆಸೆಗಳಿಗೆ ರೆಕ್ಕೆ ಬಂದಂ +ತಾಗಿ ಭರತ್‌ ನೆಲದಲ್ಲಿ ನಡೆಯುವುದನ್ನೇ ಬಿಟ್ಟ. +ಭಾರತೀಯರೆಲ್ಲ ನೆಲದಲ್ಲಿ ನಡೆಯುತ್ತಿದ್ದರೆ, ಇವನು +ಗಾಳಿಯಲ್ಲಿ ಎಲ್ಲರಿಗಿಂತಲೂ ಎತ್ತರದಲ್ಲಿ ನಡೆಯಲು +ಪ್ರಾರಂಭಿಸಿದ. ಒಂದು ಕಡೆ ಪಾಸುಪೋರ್ಟಿಗೆ +ಓಡಾಟ ಪ್ರಾರಂಭವಾದರೆ ಇನ್ನೊಂದು ಕಡೆ ಆಪ್ತೇ +ಷ್ಟರಿಗೆಲ್ಲಾ ಹೇಳಿಕೊಂಡು ಬಂದ. ಬಹಳ ಆತ್ಮೀ +ಹಾ EE EE RAE +ವಿಶುಕುಮಾರ್‌ +pe AE TSP SF OES +ಯರಾಗಿಡ ಕೆಲವು ಹುಡುಗಿಯರಿಗೆ ಬಟ್ಟೆ ಕಳುಹಿಸಿ +ಕೊಡುತ್ತೇನೆ ಎಂದ. ಕೆಲವರಿಗೆ ವಾಚು, ಟೇಪ್‌ +ರೆಕಾರ್ಡರ್‌ ಕಳುಹಿಸಿಕೊಡುತ್ತೇನೆ ಎಂದ. ಭರತನ + + + + + +ಉತ್ಸಾಹಕ್ಕೆ ಮತ್ತಷ್ಟು ಪೆಟ್ರೋಲು ಹಚ್ಚಲು +ಸ್ನೇಹಿತರೆಲ್ಲಾ ಅಲ್ಲಿ ಇಲ್ಲಿ ಸತ್ಕಾರ ಸಮಾರಂಭ, +ವಿದಾಯ ಸಮಾರಂಭಗಳನ್ನು ಏರ್ಪಡಿಸಲು +ಪ್ರಾರಂಭಿಸಿದರು. ಲಯನ್ಸ್‌ ಕ್ಷಬ್ಬಿನವರು. ರೋಟ +ರಿಯವರು, ನವ್ಯ ನಾಟಕ ಸಂಸ್ಥೆಯವರು, +ಮೆಡಿಕಲ್‌ ಅಸೋಸಿಯೇಶನ್‌ನವರು ಡಾ. +ಭರತನನ್ನು ಹಾಡಿದ್ದೇ ಹಾಡಿದ್ದು, ಹೊಗಳಿದ್ದೇ +ಹೊಳಳಿದ್ದು. + + +ಶುಕ್ರವಾರ-ಬಹುಶುಭದಿನ. ಭರತ್‌ ಅಮೇರಿ- +ಕಾಕ್ಕೆ ಹೊರಡುವ ದಿನ. ಬೆಂಗಳೂರಿನಿಂದ ಮುಂಬ + + +ಮಿಗೆ ಹೋಗಿ, ಅಲ್ಲಿಂದ ದಿಲ್ಲಿಗೆ ಹಾರಿ ದಿಲ್ಲಿ + + +ಯಲ್ಲಿ ತನಗಾಗಿ ಕಾಯುತ್ತಿರುವ ಸ್ನೇಹಿತರ ಕೈ +ಕುಲುಕಿ ಹೊರಡುವೆ ಕಾರ್ಯಕ್ರಮ ಹಾಕಿಕೊಂಡಿದ್ದ. + + +ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊರಡು . + + +ವಾಗ ಆಪ್ತೇಷ್ಟರ ದಂಡು ಬೇರೆ ಬೇರೆ ಕಾರುಗಳಲ್ಲಿ + + +ಅವನನ್ನು ಹಿಂಬಾಲಿಸಿತ್ತು. ರಸ್ತೆಯಲ್ಲಿ ಕಾರಿನ +ಅಡ್ಡಕ್ಕೆ ಭಿಕ್ಷುಕೆನೊಬ್ಬ ಸರಿದಾಗ ಭರತನಿಗೆ ಅನ್ನಿ +ಸಿತು. “ಬಹುಶಃ ಇದು ಕೊನೆಯ ಭಿಕ್ಷುಕನನ್ನು +ನೋಡುವುದು. ಇನ್ನು ಮುಂದೆ ಭಿಕ್ಷುಕರಿಲ್ಲದ +ದೇಶಕ್ಕೇ ಹೋಗುತ್ತಿದ್ದೇನೆ.” + +ಪಾದಚಾರಿಗಳು. ರಸ್ತೆಯ +ನಡೆದುಕೊಂಡು ಹೋಗುತ್ತಾರೆ. +ಉಗುಳುತ್ತಾರೆ. ಈ ಸರಕಾರಿ: ಬಸ್ಸು +ಗಳನ್ನು ' ನೋಡಬಾರದೇ. ಧೂಳು ತುಂಬಿ +ಗಲೀಜು ಬಸ್ಸುಗಳು. ಈ ದೇಶದ ಗಲೀಜಿಗೆ +ಸಂಕೇತವಾಗಿದೆ. +ಯಾರಿಗೂ ಧ್ವನಿ ಏರಿಸಿ ಮಾತನಾಡುವ +ಹಕ್ಕಿಲ್ಲ. ಮೊದಲು ಮಾತಾಡುತ್ತಿದ್ದರೂ ಕೇಳು +ವವರಿಕಲಿಲ್ಲ. ಈಗ ತುರ್ತುಪರಿಸ್ಥಿತಿಗೆ ಹೆದರಿ ಜನ +ಬಾಯಿಗೆ ಬೀಗ ಹಾಕಿದ್ದಾರೆ. ಲೇಖನಿಗಳನ್ನು +ತುಂಡರಿಸಿದ್ದಾರೆ. ಪತ್ರಿಕೆಗಳಲ್ಲಿ ಖಾಲಿ ಕಾಲಮು +ಗಳನ್ನು ಪ್ರಕಟಿಸುತ್ತಿದ್ದಾರೆ. ಎಂಥ ದರಿದ್ರ +ದೌರ್ಭಾಗ್ಯದ ದೇಶ. + +ಏನೇ ಇರಲಿ, ಇದು ಕೊನೆಯ ದಿನ. ಈ ದಿನವೇ +ಎಲ್ಲವನ್ನು ಮರೆತುಬಿಡುತ್ತೇನೆ, ಅಂದುಕೊಂಡ. + +ವಿಮಾನ ನಿಲ್ದಾಣದಲ್ಲಿ ಡಾ. ಭರತನ ಸುತ್ತ +ಮುತ್ತ ಸ್ನೇಹಿತರ ದಂಡು ಪುಷ್ಪ ಗುಚ್ಛಗಳನ್ನು +ಅರ್ಪಿಸುವುದನ್ನೇ ಕಾಣಲು ಇತರ ಪ್ರಯಾಣಿ +ಕರೂ ಕುತೂಹಲದಿಂದ ಇಣಿಕಿ ನೋಡುತ್ತಿದ್ದರು. +ಒಬ್ಬ ಸಚಿವರ ಸುತ್ತಲೂ ಅಷ್ಟು ಜನ ಸೇರಿರಲಿಲ್ಲ. +ನೆರೆದವರಲ್ಲಿ ಒಬ್ಬಿಬ್ಬರು “ಯಾರೀತ?” ಎಂದು +ವಿಚಾರಿಸಿದರೆ “ಯಾರೋ ಡಾಕ್ಟರಂತೆ. ಅಮೇರಿ +ಕಾಕ್ಕೆ ಹೋಗ್ತಿದ್ದಾ ರೆ.” ತಾತ್ಸಾರದ ಉತ್ತರ ಬಂತು. + +ಧ್ವನಿವರ್ಧಕ ಪ ್ರತಿಧ್ವನಿಸತೊಡಗಿತು. ಪ್ರಯಾ +ಣಿಕರಲ್ಲಾ ಕಸ್ಟಮ್ಸ್‌ ಅಧಿಕಾರಿಗೆ ದೇಹ ತೋರಿಸಲು +ಕ್ಯೂನಲ್ಲಿ ನಿಂತರು. + +ಡಾ. ಭರತ್‌ ಕೆಲವರನ್ನು ಆಲಂಗಿಸಿದ. ಕೆಲವರಿಗೆ +ಬೈ ಜೈ ಅಂದ. ವಿದೇಶ ಪ್ರವಾಸಕ್ಕೆ ಶುಭ ಕೋರಿ +ಜಾಹೀರಾತು ಹಾಕಿದ್ದ ಪ್ರತಿಕೆಯೊಂದನ್ನು ಕೈಯಲ್ಲೇ +ಹಿಡಿದಿದ್ದ. ವಿದಾಯ ಕೊರಲು ಪ್ರತ್ಯಕ್ಷ ಬಂದ +ವರಲ್ಲಿ ಒಬ್ಬ “ಹೇಯ್‌ ಭರತ್‌, ಮತ್ತೆ ಇಂಡಿ +ಯಾಕ್ಕೆ ಎಂದು ಬರುವೆ?” ಕೇಳಿದ. + +ಭರತ್‌ ನಕ್ಕ. “ಇಂದಿರಾ ಗಾಂಧಿ ಇಳಿದ ಮೇಲೆ + + +Ss ಕನ್ನೆ ತಳ ಎಂ +ದೆಹಲಿಯಿಂದ ಭರತದ ಉಖವತಾನ ಅಮಲ +ದ + + +ಜಾ ಎಸಿಸವಿ ಮಪಿ 7 + +ನಿಂತಿತು ಇಲಾಖೆಯ ನೌಕರರು ವಿಮಾ ಕ್ಕೆ + +ನ್‌೧ಣೆ ಇತಿ ಗಿ ರತ್‌ ಕ್‌ + +ಇಂಜನ ಪೊರ್ರಸು ದರಿ ಭರತ್‌ ತ ಸ್ನ + +ರಾಗ ಇವಿ ಲಲ್ಲಿ ಉ್ಚ್ಚ ಡಿಲಿ + +ಪೈಪಿಗೆ ಇಂಧನ ಸೇರಿಸಿ ಹೊಗೆ ಬಿಡುತ್ತಾ ನಿಂತಿದ್ದ +೨ 4 ಜರಾ PR ಡ್‌ + +ಸಹಪೃಯಾಣಿಕರ ಜೊತೆ ಹರಸೆಯ( ಗ್ನನಾಗಿ +ತ್‌ 4 ಇ + + +ಬಿಸಿ ಬ್ಲ ನ್‌ ೪ +ರಿಂದ ಬಂದ ಪ್ಯಾಸೆಂಜರ್‌ ಡಾಕ್ಕ ರ್‌ ಭರತ್‌ ಅವರು +ದಯವಿಟ್ಟು ರಿಸೆಪ್ಶನ್ನಿಗೆ ಬಂದು ಕಾಣಬೇಕು...” + +“ಡಾ ಭರತ್‌ ಎಂಬ ಹೆಸರು ಅವನಿಗೆ ಎಷ್ಟು +ಪ್ರಿಯವೋ...“ತಕ್ಷಣ ಕ್ಷಮಿಸಿ” ಎನ್ನುತ್ತ ಸಹ + + +ಪನ್ನ ಅಗಶಿ : ರಿಸೆಪ್ಶನ್ನಿಗೆ ಬಂದು, +“ಕ್ಷಮಿಸಿ, ನಾನೇ ಡಾಕ್ಟರ್‌ ಭರತ್‌” ಎಂದ. +ನಿಲ್ದಾಣದ ಅಧಿಕಾರಿಯ, ಪಕ್ಯ್ಕದಲ್ಲಿವ ಇಬ್ಬ ರು + + +ಗಡಸು 'ಮುಖಗಳವರತ ನೋಡಿದ. ಅವನಿಬ್ಬ +ರಲ್ಲಿ ಒಬ್ಬ ಕೋಟಿ ನಿಂದ. ಕಿರು ಸ್ತಕವೊಂದನ್ನು + + +ಬಿಡಿಸಿ ಭರತನ ಮುಖಕ್ಕೆ ಜ್ರ ಭಾರತದ +ಗೂಢಚರ್ಯೆ ವಿಭಾಗದ ಅಧಿಕುರಿ ಎಂದು ಅದ +ರಲ್ಲಿ ನಿರೂಪಿಸಿತ್ತು. ಭಯದ ಮಿಂಚೊಂದು + + +ರ್ಯಾ” ಕ್ಮ ಕ್‌ ಸ aR + + +ನೀವು ಹ ನೇರ ಬೆಂಗಳೂರಿಗೆ ಹಿಂತಿರುಗ +ಬಹುದು... + +ಕ ಹ! ಛೆ + +“ಅದು ನಮಗೆ ತಿಳಿಯದು. ಇದು ಭಾರತ ಸರ +ಕಾರನಿಂದ ಬಂದ ಆಜ್ಞೆ. | + +“ಅಜೆ. ಎಲ್ಲಿದೆ? + +“ಬರಹ ಮೂಲಕ ಬಂದಿಲ್ಲ. ವೈರ್‌ಲೆಸ್‌ +ಮೂಖಕ ಬಂದಿದೆ.” + +ಅಮೇರಿಕಾಕ್ಕೆ ಹೊರಡುವ ವಿಮಾನ ಫೀಳಿ - +ಡುತ್ತಾ ಗಗನ ದಂಚು ಸೇರಿದಾಗ ಡಾ. ಭರತ್‌ +ಇನ್ನೂ ಅಲ್ಲೇ ನಿಂತಿದ್ದ, ಯಾಕೆ ಏನು ಎತ್ತ ಒಂದೂ +ಗೊತ್ತಾಗದಿದ್ದರೂ ಬುದ್ಧಿವಂತ ಭರತ್‌ ಕಾರಣ +ಗಳನ್ನು ಹುಡುಕುತ್ತಿದ್ದ. ಬಹುಶಃ ಬೆಂಗಳೂರು +ಬಿಡುವಾಗ “ಇಂದಿರಾ "ಗಾಂಧಿ ಇಳಿದ ಮೇಲೆ ಬರು +ತ್ಕೇನೆ” ಎಂದ) ಹೇಳಿದ ಮಾತೇ ತನ್ನನ್ನು ವಿಮಾನ +ದಿಂದ ಇಳಿಸಿ ವಾಪಸ್ಸು ಕಳುಹಿಸುತ್ತದೆ ಎಂಡು + + +ಗೊತ್ತು ಹಚ್ಚಲು ಅವನಿಗೆ ಹೆಚ್ಚು ಹೊತ್ತು +ಬೇಕಾಗಿರ ಲ್ಲ + + +ಪ್ರತಿಭಟಿಸುವ ಧ್ವನಿ ಧೈರ್ಯ ಒಂದೂ ಇಲ್ಲದ +. ಭರತ್‌ ಈಗಲ ಲೂ ಅಂದರೆ ತುರ್ತು ಪರಿಸ್ಥಿತಿ +ಜಾ ದ ಮೇಲೂ, ಇಂದಿರಾ ತ ಇಳಿದ +ಮೇಲೂ . ಬೆಂಗಳೂರಿನಶ್ಲೇ ಇದಾನೆ(ರೆ). ಗಲ್ಲಿ +ಯಲ್ಲಿರುವ ಅವರ ಕ್ಲಿನಿಕ್ಕಿಗೆ ಅದೇ ಬಡವರು - +ಅದೇ ಭಿಕ್ಷುಕರು, ಅದೇ ಇಲ್ಲಿಟರೇಟ್‌ ಬ್ರೂಟ್ಸ್‌ +ಬರುತ್ತಿದ್ದಾರೆ. + +“ನಮ್ಮಂಥ ಪ್ರತಿಭಾವಂತರು ದೇಶ ಜಿಟ ರೆ + + +ಹೊಚ್ಚೆ ತ ಹೊಸೆದು ನರನಾಡಿಗಳಲ್ಲಿ ಸಂಸ ಭಾರತದ ಗತಿಯೇನು? ಪ್ರತಿಭಾಪಲಾಯನಕ್ಕೆ + +ರಿಸಿತು. ನಡಗುವ ಧ್ವನಿಯಿಂದ “ಯೆಸ್‌: ಡಿ ಎಂದ. ಬೇಲಿ ಹುಕಟಿೀಕು” ಎಂದು ಅಲ್ಲಿ ಇಲ್ಲಿ ಭಾಷಣ + +“ನಿಮ್ಮ ಪಾಸ್‌, ಪಟ ನ ಕ್ಯಾನ್ಸಲ್‌ ಆಗಿದೆ. ಬಿಗಿಯುತ್ತಾ ಇರುತ್ತಾರೆ. ಸ +ಸೆಟೆದ ಬಡೆ ಸೈ ಡೆ ಬೆ 5 HE + + +ಮಗುವೊಂದಕ್ಕೆ « ನಿನ್ನ ಮನೆ ಎಲ್ಲಿ? * ಎಂದು ಕೇಳಲಾಯಿತು. ಆ ತಾಯಿ + + +ಇರುವಲ್ಲಿ? ಉತ್ತರಿಸಿತು ಮಗು. + + +& + + +poy 6 +ಜೇನಿ ಗ್ರ್ರೀನಫ + + +ಕಲಿತ ವಧುವಿಗೆ ಮದುವೆಯಾದ ಮೊದಲ ರಾತ್ರಿ ಏನು ಮಾಡಬೇಕೆಂಬುದನ್ನು + + +ತಿಳಿಸುವುದೆಂದರೆ ಮೀನಿಗೆ ಈಜು ಕಲಿಸಿದಂತೆ. + + +* + + +ಹಾಸ ಹ + + +ಮದುವೆಯಾಗುವವರೆಗೂ ಗಂಡಸು ಅಪೂರ್ಣನಾಗಿರುತ್ತಾನೆ. ಆದರೆ ಮದು- + + +ನೆಯ ನಂತರ ಆತ "ಇಲ್ಲ? ದಂತಾಗುತ್ತಾ ನೆ. + + +ಲಾರ್ಡ್‌ ಕೊಚೆಸ್ಟ ರ" + + +7&3 + + + + + +ಸಿದ್ದು ಶಬ್ರಭಾಂಡಾಕ ಬೆಥೆಯರಿ + + +೧. + + +ಶಬ್ದಭಾ೦ದಡಾರವು ಹಣದ ಭಾಂಡಾರಕ್ಕಿ ಲೂ ಅಮೂಲ್ಯವಾಗಿದೆ + + +ಇಲ್ಲಿ ಪ ತಿ ತಿ:ಗಳೂ ಕೆಲವು ಶಶ್ಚಗಳನ್ನು ತರಿಚ: `' ಮಾಡಿಕೊಡಲಾಗುವುದು. +ಆಯಾ ಶಬ್ದದ ಮುಂದಿ ನಾಲ್ಕು ಅರ್ಥಗಳನ್ನು ತೊಟ್ಟಿದ್ದು ಅವುಗಳಲ್ಲಿ ಒಂದು ಮಾ 4 +*`ಿಯೂಗಿರುತ್ತದೆ. ನಿಮಗೆ ಸರೀಯೆಸಿಸಿದ ಅರ್ಥನನ್ನು ಮೊದಲು ಆರಿಸಿಕೊಳ್ಳಿರಿ. +ಆಮೇಲೆ ಇದರ ಬೆಸ್ಸಿನ €ಟ ನೋಡಿರಿ. ಆಲ್ಲಿ ಸರಿಯಾದ ಅರ್ಥವನ್ನು ಪಿವರಿಸಿದೆ +ಒಡ ವ ೭. ಹ ಭೂತ + +ಇಗ ಹ್‌ + + +(ಅ) ಹೆದರಿಸುವುದು (ಆ) ರೀತಿ (ಇ) +ಮೇಲೇರುವುದು (3) ಹೆಮ್ಮೆ + + +ಎಷ್ರಾಸ್ಯಾಾ' ನ್‌್‌ c' +ಅವ್ಯಾಕೃತ ೮. +(ಅಆ) ಸುಂದರ (ಆ) ವ್ಯಾಕರಣದ +ತಮ್ಪುಳ್ಳ (ಇ) ಆಕ ರವಿಲ್ಲದ (ಈ) +ಬದಲಾವ ಯಿಲ್ಲದ + + +ಪೂರೈಸುವ + + +ಹೆಣ್ಣುಮರುಳ (ಇ) ದುರಹೇಕಾರ ೧೦. + + +ಉತ್ತಮಶ್ಲೋಕ + +(ಅ) ಚಿನ್ನಾಗಿ ಹಾಡುವವ (ಆ) ಪಂಡಿತ + +(ಇ) ದೊಡ್ಮವರನ್ನು ಹೊಗಳುವ (ಈ) +ಕ ಈ 1 + +ಹ£ರುವಾಒ + + +ಸ ಇರಾ ಭಯ ಇ + + +೧೧. + + +೧೨. + + +ಕದರಿದ + + + + + +೧೦೩ + + +ಉಗಿಬಗಿ +(ಅ) ಉಕ್ಕಿಹರಿದ (ಆ) ಕ.ದಿದ (ಇ) +ಎತ್ತರದ (ಈ) ಚೂರುಚೂರುದ + + +ಅವ್ಯಂಗ +(ಅ) ಗಂಭೀರ (ಇ) ಇಡಿಯಾದ (ಇ. +ವಿಕಾರ (ಈ) ನಿರ್ದೋಷ +ದುಸ ,ಜ +ಕೆ +(ಅ) ಬಿಡಲಾರ” (ಆ) ಸೈರಿಸಲಾರದ +(ಇ) ದುಷ ಬುದಿ ಯಿಂದ +೨ ಆ + + +ತ್ಕಾಗ (ಈ) ಲಾಭವಿಲ್ಲದ + + +ಲ + + +ಮಾಡಿದ + + +ವುದು (ಇ) ಸಮುದ್ರದ ತೆರ (ಈ) +ಕೋಪ +ಜವಾಹಿರಿ + + +(ಅ) ನವಣೆಯ ಅನ್ನ (ಆ) ಊರಲ್ಲೇ +ಬೆಳೆದದ್ದು (ಇ, ಮುತ್ತು, ವಜ್ರ +ಲಾದು (ಈ) ಊಟ + +೨ + + + + + +1 +ಅ + + +"ಶಬ್ದಭಾಂಡಾರ'ದ ಸರಿಯಾದ ಅರ್ಥಗಳು + + +ಒಡ್ನವ (ಆ) ರೀತಿ ವಿನ್ಯಾಸ, ರಚ- +ನೆಯ ಕ್ರಮ, ಉದಾ. ಹೆರವರ ಒಡ್ಡ- +ವದ ಅನುಕರಣೆ ಮಾಡದೆ ಬರೆಯುತ್ತಾನೆ. +[ಕನ್ನಡ - ಒಡ್ಡು = ಹೋದಿಸು, ವ್ಯವಸ್ಥೆ +ಮಾಡು] + + +ಅವ್ಯಾಕೃತ (ಇ) ಆಕಾರವಿಲ್ಲದ, ವ್ಯಕ್ತ +ವಾಗದ; ರೂಪಿಲ್ಲದ; ತರ್ಕಿಸಲಾಗದ +ಉದಾ --- ಪರಮಾತ್ಮನು ಅವ್ಯಾಕೃತ +ಸ ರೂಪ; ಅವ್ಯಾಕೃತವಾದ ಆಸೆಗಳ್ಳು +ಇಲ್ಲ, ಕಿ ಇಂಥದೆಂಬ, + + +ಬಯಸಿದ್ದ ಜು ಹ ಉದಾ -- +ಆಶ್ರಯಿಸಿದವರಿಗೆ ಕಾಮದನಾದ. [ಸಂ. +ಕಾಮ = ಬಯಕೆ, ದ ಕೊಡುವ] + + +ಉತ್ತಮಶ್ಲೋಕ (ಈ) ಹೆ��ರುವಾಸಿ, +ಪ್ರಸಿದ್ಧ; ಉದಾ ಉತ್ತಮಶ್ಲೋಕ. +ರಾದ ಮಹಾತ್ಮರು; (ಸಂ. ಉತ್ತಮ +ಶ್ರೇಷ್ಠರಿಂದ, ಶ್ಲೋಕ ಹೊಗಳಿಕೆ] +ದುರಾಪ (ಅ) ದುರ್ಲಭ, ಸುಲಭವಾಗಿ +ಸಿಗದ್ದು; ಉದಾ--ದುರಾಪವಾದ ಹಂಬಲ +ಗಳು; [ಸಂ. ದುರ್‌ ೬ ಕಷ್ಟದಿಂದ, ಆಪ +ಮ ಪಡೆಯುವಂಥಾದ್ದು] + + +ಇಸ್ಸೈಲ (ಇ) ಎರಡೂ ಬದಿಗೆ; ಉದಾ-- +ಇಕ್ಕೆಲದಲ್ಲಿಯೂ ಶತ್ರುಗಳಿದ್ದರು, +(ಕನ್ನಡ. ಇಕ್‌ ಎ ಎರಡ್ಕು ಕೆಲ ಎ ಬದಿ] +ಪ್ರಭೂತ (ಆ) ತುಂಬಾ, ಸಮೃದ್ಧ +ವಾದ; ಉದಾ-ಪ್ರಭೂತವಾದ ಸಂಪತ್ತು +[ಸಂ. ಪ್ರಣ ಹೇರಳ್ಕ ಭೂತ ಆದದ್ದು] + + +ಉಗಿಬಗಿ (ಈ) ಚೂರು ಚೂರು, +ಹರಿಹಂಚು. ಉದಾ-- ಸೈನ್ಯ ಉಗೆಬಗಿ +ಯಾಯಿತು. [ಕನ್ನಡ. ಉಗಿ ಕೀಳು +ಬಗಿ ಎ ಸೀಳು] + + +ನ. + + +೧೦. + + +೧೧. + + +೧೨, + + +ನೀವು ಎಷು ಸೆ +ಸಿದ್ದು + + +_ವಾದ ಸಂಪತ್ತನ್ನು + + +ಅವ್ಯಂಗ (ಈ) ನಿರ್ದೊೋಷ, ಕೊಂಕಿಲ್ಲದ. +ಉದಾ-- ಅವ್ಯಂಗವಾದ ಶರೀರ. [ಸಂ. +ಅ. ಅಲ್ಲ, ವಿ... ಅಂಗಎ +ಮೈ] + + +ದುಸ್ತ್ಯಜ (ಅ) ಬಿಡಲಾರದ, +ಯಲು ಸ ವಾದ. ಉದಾ-- ದುಸ್ತ್ಯಜ +ಬಿಟು ಹೊರಟನು. +[ಸಂ. ದುರ್‌ - ಕಷ್ಟದಿಂದ, ತ್ಯಜ ಎ ಬಿಡು + + +ವಂಥಾ] + + +ಭ್ರೂಭಂಗ (ಆ) ಹುಬ್ಬು ಕುಣಿಸುವಿಕೆ, +ಹುಬ್ಬಿ ನ ಸನ್ನೆ. ಉದಾ--ಭ್ರೂಭಂಗದಿಂ- +ದಲೇ" ಸಭೆಯನ್ನು ಎಂ A + + +ಜವಾಹಿರಿ (ಇ) ಮುತ್ತು, ವಜ್ರ ಮೊದ +ಲಾದ ಬೆಲೆ ಬಾಳುವ ಮಣಿಗಳು, ಅವು +೦ದ ಮಾಡಿದ ಒಡವೆಗಳು. ಉದಾ... +ವಾಹಿರಿಯ ಅಂಗಡಿ (ಹಿಂದಿ, ಜವಾ + + +ನಿಮ್ಮ ಶಬ್ದಶಕ್ತಿಯ ತರಗತಿ + + +ಶಬ್ದಗಳಿಗೆ ಅರ್ಥ ಆರಿ- +_ ಸರಿಯಾಗಿದೆಯೆಂಟು ಎಣಿಸಿ ಕೆಳಗಿ- + + +ನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು +ತಿಳಿಯಿರಿ. + + +೬--೮ ಸರಿಯಿದ್ದಕಿ' +೯--೧೦ +೧೧--೧೨ ೫ + + +೧೦೪ + + +ಸಾಧಾರಣ +ಉತ್ತಮ +»* ಅತ್ಯುತ್ತಮ + + +>> + + +ವಿಕೃ ತವಾದ + + +ತೊರೆ: - + + + + + +ದು ಕಾಣ್ಕೆ. + + +°° ಚುಂದಕೇಖರಪುಟೀಲ + + +ಒಂದಾನೊಂದು ಕಾಲಕ್ಕ, ಅಂದ್ರ +೩೧ ವರಸದ ಹಿಂದ +ಕರೇ ಕತ್ತಲ ರಾತ್ರ್ಯಾಗ | +ದಿಲ್ಲೀ ಕೆಂಪ್ರ್‌ಕ್ವಾಟೀ ಮ್ಯಾಲ +ಗಂಲಾಬಿ ಮುಟಗೊಂಡ ಒಬ್ಬ ಮನಸ್ಕಾ 2 +ಹಗ್ಗ ಜಗ್ಗಿದ ಕೂಡಲೆ se ಸ +ಕೇಸ ರಿ-ಬಳ-ಹಸುರು ॥ ಬಣ್ಣದ ಒಂದ ' + + +ಜು ಅರಬೀ ತುಂಡ + + +ತ + + +ಉಚಿಗೊಂತಂತ. + +ಬಣ್ಣ ಬಣ್ಣದ ಹೂವಿನ ಪಕಳಿ ದ್ಯ + +ನೆಲಕ ಬಿದ್ದವಂತ (ಿ ಹೆ ಇ + +ಕರೇ ಕಾವಳದ ಮುಗಲ ತುಂಬಾ ತ +ಬಿಳೇ ಹಕ್ಕಿ ಹಾರ್ಯಾಡಿದವಂತ.. ಸ + + +ಷಿ + + +ಹಿಂಗ, ಅಂತಕ 3 ಕೂಡಿ ಸಂತಿ ಆಗಿತ್ತ ಂತ ಕ +A + + +ರ್ಕ + + +೩೧ ವರಸದ ಹಿಂದ, ಅಂದ ) +ಒಂದಾನೊಂದು ಕಾಲಕ್ಕ. + + +ಇದ್ದೀತು ಇದ್ದೀತು + +ಮುಂಜಾನೆ ಬೆಳಗ ಹರದಮ್ಮಾಲ +ಸೂರ್ಯ್ಕಾನ ಬೆಳಕಿನಾಗ + +ಈ ಬಣ್ಣದ ಬಣ್ಣಾ ನೋಡನು, + +ನೋಡ್ಯರ ನೋಡನು - ಆಂದ್ರ + +267-14 + + +ಬೆಳಗ ಹರೀವಲ್ಲು । +೩೧ ವರಸಾದ್ರೂ ಬೆಳಗು ಹರೀವಲ್ಲು. + + + + + + +ಅವನೌನ, + + +ಸ +ಹ + + +ee: ಸೂರ್ಕಾ ಮೂಡೋ ಟೈವಿಂಗೆ +-ಮೂಡಲಿಲ್ಲಾ ಅಂದ್ರ, +ಜಗ ಹ ಹರೀಲಿಲ್ಲಾ ಅಂದ್ರ... + + +ತ ನಾವ್ಯ ಒಂದೊಂದು ಕಿಡೀ ಆಗಿ + + +ದೀಪದ ಹುಳಾ ಆಗಿ ಕೊಳ್ಳೀ ದೆವ ಆಗಿ + + +ಮುಗಿಲಿನ ಹೊಟ್ಟೆ € ಚರಕ್‌ ಅಂತ + + +ಕೋಲ್‌ವಿ ಮಿಂಚಾಗಿ ಕೊರದ ಬಿಟ್ರ + + +x + + +ಆ ಸೂರ್ಯಾನ 'ಹಂಗೂ ಹರೀತೇತಿ. +`` ಬೆಳಗ ತಾನ ಹರೀತೇತಿ. ' +ಕರೇ ಮುಗಲಾಗ ಕಲ್ಪಾಬಿಲ್ಲಿ +��ಗಿ ಹೋದ ಬಿಳೇ ಹಕ್ಕಿ + + +ಮತ್ತ ನೆಲಕ" ಬರತಾವು. + + +ನೆಲಾ ಹಿಡಿದ ಹೂವಿನ ಪಕಳೀ + + +ಹೊಟ್ಕಾಗಿಂದ ತಾಜಾ ಹೂ +ಮತ್ತ ಅರಳಿ ಬರತಾವು. + + +ಒಂದಾನೊಂದು ಕಾಲಕ್ಕಲ್ಲ; +ಈ ಇವತ್ತಿನ ಈ ಕ್ಷಣಕ್ಕ. + + +೧೦೫ + + + + + +ಗ್ರ ತಿರುವಿನಲ್ಲಿ. ತಿರುಗುವಾಗಲೇ +ಮನೆಯ ಮುಂದೆ ದೊಡ” ಗುಂಪುಗೂಡಿರುವುದು +ಕಂಡಿತು. ಎದೆ ಡಬ ಡಬ ಹೊಡೆದುಕೊಂಡಿತು. +ನಡಿಗೆಯನ್ನು ವೇಗಗೊಳಿಸಿದೆ. ಮುಂಜಾನೆ +ಹೆಂಡತ್ತಿಎದೆನೋವೆಂದು ಹೇಳುತ್ತಿದ್ದರೂ ಅಲಕ್ಷಿಸಿ +ನಾನು ಕಾಲೇಜಿಗೆ ಹೊರಟು ಬಂದಿದ್ದು ತಪ್ಪಾಯಿ +ತೆಂದು ಮತ್ತೆ ಮತ್ತೆ ಅಂದುಕೊಳ್ಳುತ್ತ ಕಂಗಾಲಾ + +ದಾಗ ನನ್ನ ಕಲ್ಪನೆಯಲ್ಲಿರದ ದೇವರ ಚಿತ್ರಗಳೆಲ್ಲ + + +ಕಣ್ಣೆದುರು ನಿಂತವು. ದೇವರನ್ನು ಮೊರೆ: ಹೋಗಲು +ನಾಚುತ್ತ ನನ್ನ ಮನ ಹಿಂಜರಿಯುತಿ ಿದ್ದುದು +ಮನೆಯೊಳಗೆ ಮುಕುರುತ್ತಿ ದ್ದ ಜನರನ್ನು ಕಾಣುತ್ತ +ತಲ್ಲಣಿಸಿ ತನ್ನರಿವಿಲ್ಲದೆ' ' ದೇವರನ್ನು ಜಪಿಸಿತು. +ಭಾರವಾಗುತ್ತಿದ್ದ ಕಾಲನ್ನು. ಎಳೆದಿಡುತ್ತ, ಏದು- +ಸಿರನ್ನು ಬಿಡುತ್ತ ಮೆಲ್ಲನೆ .-ಗುಂಪಿನೊಳಗೆ +ನುಸುಳಿ ಮೆನೆಯ ಒಳಹೊಕ್ಕೆ. ನನ್ನ ನಿರೀಕ್ಷೆಯ + + +ದೃ ಶೆ ವಿರುದ್ಧವಾಗಿ ನನ್ನ ವಳು ಲವಲವಿಕೆಯಿಂದ + + + + + +ಹರಟುತ್ತ ಕುಳಿತಿದ್ದಾಳೆ. ಸುತ್ತ ಮುಗಿದ ಕೈಗಳು. +ನಾನು ಪ್ರಶ್ನಾರ್ಥಕವಾಗಿ ದಿಟ್ಟಿಸಿದೆ. ' ನಡುವೆ +೫, ಒಂದು ಸಣ್ಣ ಹೂವಿನ ಗೋಪುರ. ಎಲ್ಲರ ' ಮುಖ +ಗಳಲ್ಲೂ ಭಕ್ತಿಭಾವ ಕೆನೆಗಟ ರುವುದನ್ನು ಕಂಡು + ದಿಗ್ರಮೆಯಾಯ್ತು. + +ಅಮ್ಮ ನನ್ನನ್ನು ಕಾಣುತ್ತಲೆ, “ನೋಡಪ್ಪ +ರಾಜಣ್ಣ, ನಿಂಗೆ ಬುದ್ದಿ ಕಲಿಸಲಿಕ್ಕೆ ನಾಗಪ್ಪನೇ +: ನಮ್ಮ ಮನೆಗೆ ಬಂದಿದ್ದಾನೆ” ಎಂದು ಆಶ್ಚರ್ಯ +ತುಳುಕಿಸುತ್ತ ಹೇಳಿದ ಮಾತು ಅರ್ಥವಾಗದೆ ನೆಲದ +ಮೇಲೆ ಅರಳಿದ್ದ ಹೂವಿನ ಗುಪ್ಪೆಯನ್ನೇ ಮಿಕಿಮಿಕಿ + + +ಎ > + + + + + +| ವ್ವ-ನೈನಂಜ್ಛಾ ತು + + + + + +ನೋಡಿದೆ. . “ತಮಾಷೆ ನೋಡಣ್ಣ ಇಲ್ಲಿ...ಮಹಾ +ನಾಸ್ತಿಕನ ಮನೆಯಲ್ಲೇ ; ದೇವು; ಹುಟ್ಟಿದ್ದಾನೆ.” +ನನ್ನ ಹಿರಿಯ ಮಗಳು ಲೇವಡಿ ಮಾಡಿದಾಗ ನಾನು + + +ಮತ್ತಷ್ಟು ಸಂದಿಗ್ಗಕ್ಕೆ ಸಿಲುಕಿ- ಗಲಿಬಿಲಿಗೊಂಡೆ. + + +ಸುತ್ತ ನೆರೆದಿದ್ದವರು, “ಕಲಿಯುಗದಲ್ಲಿ ಪರಮಾತ್ಮ +ಭಕ್ತರ ಕಣ್ಣಿ ಗೆ ಕಾಣಿಸ್ಕೋಳಲ್ಲ. 'ಹಾಗೆ ಹೀಗೆ ಅಂತಾ +ರಲ್ಲ...ಉಂಟೆ?...ಈ ಚೋದ್ಯಕ್ಕೇನು ಹೇಳ್ತಿರಾ? +«ಸರ್ಯಾಗಿ ಷಣ್ಮುಖನ ದೇವಸ್ಥಾನದ ಎದುರು ಮನೆ +ಯಲ್ಲೇ ನಾಗಪ್ಪ ಕಾಣಿಸ್ಕೊಂಡಿದ್ದಾನಲ್ಲಾ!? ಎನ್ನುತ್ತ +ಮೂಗಿನ ಮೇಲೆ ಬೆರಳು ಇರಿಸಿಕೊಂಡರು. ಉಹುಂ + + + + + +೧೦೮ ಕಸ್ತೂರಿ, ಎಶೇಷ + + +“ಇಷ್ಟಾದರೂ ನನಗೆ ನಡೆದ ಸಂಗತಿಯ ತಲೆ +ಬುಡ ಅರ್ಥವಾಗಲಿಲ್ಲ. ಎಲ್ಲರಿಗೂ ಹುಚ್ಚು ಹಿಡಿ +ಯಿತೇ ಎಂದು ಆಶ್ಚರ್ಯವಾಯಿತು. ಪಕ್ಕದ್ಮನೆ +ಮಡಿಹೆಂಗಸು ಅಂಬಕ್ಕನ ಮಾತು " ಒಗಟಿನ +ಗುಂಪಿಗೇ ಸೇರಿತು, “ನೆನ್ನೆಯಲಾ ನಾವು ನಾಗ + + +ಪ್ಸನ ಬಗ್ಗೆಯೇ ಮಾತ್ನಾಡಿ ದ್ದು ನೋಡಿ ಸೀತಮ್ಮ.” +ಅಮ್ಮ ಮುಖದಲ್ಲಿ ವಿಸ ಭೀ ಎನಿ +ಭಕ್ಷಿ ಯಿಂದ ಅರೆಗಣ್ಣು ಮುಚ್ಚಿ ಪಟಪಟ ಕನ್ನೆ +ಬಡಿದುಕೊಂಡು, ಬಾಯಲ್ಲಿ ಈ] ಹೂವಿನ +ಗುಪ್ಪೆಗೆ ಮೂರು ಪ್ರದಕ್ಷಿಣೆ ಬಂದು ಅಡ್ಡ +ಬಿದ್ದಾಗ ನನಗೆ ನಗು ತಡೆಯಲಾಗಲಿಲ್ಲ. ಅಷ್ಟ +ರಲ್ಲಿ ಜನ ಒಬ್ಬರ ಮೇಲೊಬ್ಬ ರು ಬಿದ್ದು. ನುಗ್ಗ ಲಾ +ರಂಭಿಸಿದರು. 'ನಮಸ್ಕಾರ ಸೆ ವೆಗೆಸ ಸಣ್ಣ, ಗಲಾಟೆಯೇ +ಶುರುವಾಯಿತು. “ಚೆನ್ನಾ ಗಿದೆ ತಮಾಷೆ” ಎಂದು +ಕೊಳ್ಳುತ್ತ ಮನದೊಳ ಗ್ಗೆ ನಗುತ್ತ ನಡೆಯುತ್ತಿ ದ್ರ +ನಾಟಕವನ್ನು ವೀಕ್ಷಿಸತೊಡಗಿದೆ. ಗುಂಪನ್ನು 33 +ಗಟ್ಟಲು ಆಚೆ ಮನೆ ನಯ ರಾಮ-ನಾಣಿ ಸ್ವಯಂ +ಸೇವಕರಾಗಿ ನಿಂತು, "ಸದ್ದು... ಸದು...ಎಲ್ಲಾ ಸಾಲಾ +ಗಿ ಸಾವಕಾಶವಾಗಿ ಬಂದು ಪರಮಾತ್ಮ ಮನ ಸ್ನ +ಪಡೆಯಿರಿ” ಎಂದು. ವೈಕುಂಠದಂತೆ ಧ್ವನಿಯೆ +ರಿಸಿ ಕೂಗುತ್ತ ನೆರೆದವರನ್ನು ಶಿಸು ಗಡ +ಪ್ರಯತ್ನಿಸುತ್ತಿದ ಕದ್ದರು ಕೋಣೆಯ ತುಂಬಾ ಜಃ +ಸೇರಿಬಿಟ್ಟಿ ದರು. ನಡುವೆ ಹೂವಿನ ಗುಪ್ಪೆಯ +ಸುತ್ತ ಮಾತ್ರ ಒಂದು ಮಾರು ಸ್ಥಳ ಖಾಲಿ ಬಿಟಿ ಸ +ದ್ದರು. ಯಾರೋ ಆದಿಶೇಷನ ಮೇಲೊಂದು +ಕೀರ್ತನೆ ಹಾಡಲಾರಂಭಿಸಿದರು. ಭಕ್ತಿ ಆವೇಶ +ಗಳಿಂದ ವಿಕಾರವಾಗುವ ಅವರ ಭಾ +ಗಳನ್ನು ನೋಡುವುದು ಮೋಜಿನಿಸಿ ನನ್ನ ಗಂಭೀ +ಸ್ವಭಾವ ಮರೆತು ಆಸಕಿ ೫ ಯಿಂದ ಸಗ +ಗಿದೆ. ಉಳಿದವರು ಬಾಯಿಗೆ ಬಂದ ಸೊ ಕೀತ್ರ +ಗಳನ್ನು ಜಪಿಸಿಕೊಳ್ಳುತ್ತ ಕ್ಯೂನಲ್ಲಿ ಬಂದು ಪ್ರದ +ಕ್ಷಣೆ ಹಾಕಿ ತಲೆಯನ್ನು ನೆಲಕ್ಕೆ ಮುಟ್ಟಿಸಿ ದಕ್ಷಿಣೆ + + +ಯಿಟ್ಟು ಹಿಂತಿರುಗತೊಡಗಿದರು. ಇವತ್ತೆಲ್ಲ ಈ +ಸಾಲು "ಕರಗುವುದೇ ಇಲ 'ವೇನೋಃ ಎನಿಸುವಷ್ಟು + + +ಮುಗಿಯದ ಜನ. ಇಲ್ಲಿ ನಡೆಯುತ್ತಿರುವು ್ರದಕ್ಕೂ +ನನಗೂ ಸಂಬಂಧವಿಲ್ಲವೆನ್ನು ವಂತೆ ದೂರದಲ್ಲಿ +ನಿಂತು ಹಾಸ್ಯದಿಂದ ನೋಡುತಿ ರುವ ನನಗೆ +ಇದು ಕನಸೋ ಎಂಬ ಭ ಶಮೆ, + + +ಸಂಚಿಕೆ, ನವಂಬರ್‌ ೧೯೭೮ + + +ಮಳೆ ಸುರಿಯುತ್ತಿದ್ದಂತೆ ಭಕ್ತರ (ಕುತೂಹಲಿ?) +ಸಂಖ್ಯೆ ಹೆಚ್ಚಾಯಿತು. ನೆರೆದವರಲ್ಲೇ ಯಾರೋ +ಅರ್ಚಕರು ಹುಟ್ಟಿಕೊಂಡರು. ಮಡಿ ಉಟು Ny +ಕೊಂಡು ಬಂದು ಹೂವಿನ ಗುಪ್ಪೆ ಕೈಯನ್ನು ಸಡಿಲ +ಮಾಡಿದರು. ' ಆತುರದಿಂದ ಅದರೊಳಗೆ ಚೂಪು + + +ಗಣ್ಣು ತೂರಿಸಿದೆ. "ಸುಮಾರು" ಎರಡೂವರೆ +ಇಂಚಿನ, ದಿಟ್ಟವಾಗಿ ಹೆಡೆ ಬಿಚ್ಚಿ ಕೂತ +ಬೆಳ್ಳಿಯ ನಾಗಪ್ಪನ ಪ್ರತಿಮೆ! ಇದೆಲ್ಲಿಂದ +ಬಂತು? : ನನಗೆ 'ವಿಸ ಮೈಯ. ವಿಚಾರಿಸಲು + + +ಅತ್ತಿತ್ತ ತಿರುಗಿದರೆ ಯಾರೂ ಉತ್ತ ರಿಸುವ ಸ್ಥಿತಿ +ಯಲ್ಲಿರಲಿಲ್ಲ. ಅರ್ಚಕ ತನ್ನ ಪಾಡಿಗೆ ತಾನು ಎಂಜ +ಲುಗುಳುತ್ತ ಗಟ್ಟಿ ಮಾಡಿದ ಮಂತ್ರಗಳನ್ನು +ಕಣ್ಣು ಮುಚಿ ಕೊಂಡು ಒಪ್ಪಿಸುತ್ತಿದ್ದ. ಕಾಣಿಕೆ +ಹಣದ ಗಾತ್ರ. ನಾಗಪ್ಪ ನಿಗೂ. ಮೀರಿ "ಬೆಳೆದಿತ್ತು. + +ಯಾರೋ ಹೋಗಿ ವಾಲಗದವರನ್ನು ಕರೆತಂದಿದ್ದರು. +ಅವರು ಬಾಗಿಲ ಬಳಿ ಲಕ್ಷಣವಾಗಿ ಚಕ್ಕೆಂಬಕ್ಕಳ +ಹಾಕಿ ಕುಳಿತು ನಾಗಸ್ವರ ನುಡಿಸುತ್ತಿ ದರು. Sa +ವರು ನಾದಕ್ಕೆ ತಕ್ಕಂತೆ "ಕೊರಳಲ್ಲಿ ಸ್ಪ ರಗ್‌ ಕೂಡಿಸಿ +ಕೊಂಡವರಂತೆ ತಲೆ ಕುಣಿಸುತ್ತಿದ್ದರೆ ಮತ್ತೆ ಕೆಲ +ವರು. ನಾಗಸ್ತ ಸ್ವರದ ಧ್ವನಿಯನ್ನು ನಾಗಪನ +ಮಾಸ ಕೈಗಳಿಂದ ತೂರುತ್ತಿ ದ್ದರು. ನನ +ಗೇಕೋ ಮುಜುಗರವೆನಿಸತೊಡಗಿತು. ನನ್ನ +ಮನೆಯಲ್ಲಿ ನಾನೇ ಅಪರಿಚಿತ���ಂತೆ ಮೂಲೆ ಸೇರಿದ್ದ. +ಬೆಳಿಗ್ಗೆ ಪ್ರ ಶಾಂತವಾಗಿದ್ದ ವಾತಾವರಣ ` ಕೆಲವೇ +ಗಂಟೆಗಳಲ್ಲಿ ಗುರುತು ಹತ್ತದಂತೆ ಗಜಿಬಿಜಿಯ +ಸಂತೆ, ಸಾರ್ವಜನಿಕ ರಂಗವಾಗಿತ್ತು. ಬಾಗಿಲು +ಹಾರು ಹೊಡೆದಿತ್ತು. ಹೊರಗೆ ಚಪ್ಪಲಿಯ ರಾಶಿ. +ಬೀದಿಯಲ್ಲಿ ಹೋಗಿ ಬರುವವರೆಲ್ಲ ಮನೆಯೊಳಕ್ಕೆ +ಒಮ್ಮೆ ಹಾದು ಹೋ ಗುವವರೇ. ಕುತೂಹಲ +ದಿಂದ” ಹಣಕಿಕ್ಕುವ ಗಜಿಬಿಜಿ ಜನ. ಒಮ್ಮೆಲೆ +ಅವರ ಮೇಲೆಲ್ಲ ಅಸ ಸಹ್ಮ-ವಾಕರಿಕೆ-ಕೋಪ ನುಗ್ಗಿ +ಬಂತು. ಇಡೀ ಬಡಾವಣೆಯ ಜನರೆಲ್ಲ ಸಲೀಸಾಗಿ +ಒಳನುಗ್ಗು ತ್ರಿ ದಾರೆ! ಕೋಣೆಯೊಳಗೆ ಹೇಗೊಃ +ನುಸುಳಿ 'ನಾಗಪನ ನನ್ನು ಬೆಕ್ಟ ಸಬೆರಗಾಗಿ ಬಾಯ್ಬಿ +ಡುತ್ತ ದಿಟ್ಟಿಸಿ, ಗಲ್ಲ, ಕನ್ನ ಬಡಿ ಬಡಿದು ಕೊಳ್ಳುತ್ತ + +ಆಚೀಚೆಯವರಲ್ಲಿ ಬಾಯಿ ತೂರಿಸಿ, ಕಿವಿ ಕೊಟ್ಟು + +ಪವಾಡದ ಬಗ್ಗೆ. ತಮಗೆ ತೋಚಿದ್ದನ್ನೆಲ್ಲ ಒದರಿ. +ತಾವು ಕಂಡು ' ಕೇಳಿದ ಇನ್ನಿತರ ಪವಾಡಗಳನ್ನು + + +ಆಸ್ತಿಕರು ೧೦೯ + + +ಕುರಿತು ಹರಟೆ. ಹೊಡೆಯುತ್ತ, ಹಿಂದಿನವು +ದಬ್ಬಿದಾಗ ಗೊಣಗುಟ್ಟಿ ಕೊಳ್ಳುತ್ತ ಜಾಗ ಖಾಲಿ +ಮಾಡುತ್ತಿದ್ದರು. ಕಿವಿ ಗಡಚಿಕ್ಕುವ ಚಿಟಿ ಚಿಟಿ +ಮಾತು. `ವಾಲಗದ ಸದ್ದು. ತಿದಿ ಒತ್ತಿದಂತೆ ಉಸಿ +KS ಹಬೆ. ಚುಡಾಯಿಸುತ್ತ ಬಳಕುತ್ತಿದ್ದ ನನ್ನ +ಖದ. ಗೆರೆಗಳು ಬಿಗಿದುಕೊಂಡವು. ಏಕೋ +ದ್‌ ನನ್ನನ್ನು ಅಲಕ್ಷಿಸುತ್ತಿದ್ದಾರೆಂಬ ಭಾವನೆ +ಬಲಿಯತೊಡಗಿತು. ಅಷ್ಟರಲ್ಲಿ ಯಾರೋ ನನ್ನ +ಮೈ ಕೈ ತಿವಿದಾಗ ನನ್ನ ಸಿಟ್ಟು ಭುಗಿಲ್ರೆಂದಿತು. ಅವ +ಡುಗಚ್ಚುತ್ತ ತ್ತ ನನ್ನವಳತ್ತ ತಿರುಗಿದೆ. ಅವಳು ಕೂತ +ಜಾಗ ಬಿಟ್ಟು ಕದಲಿರಲಿಲ್ಲ. ಹೊಟ್ಟೆ ತಮಟೆ,ಬಡಿಯ +ಲು ಪ್ರಾರಂಭಿಸಿತ್ತು. ಬಹುಶಃ ಯಾರಿಗೂ ಹೊಟ್ಟೆ +ಇರುವ ವಿಚಾರವೇ ನೆನಪಿಲ್ಲವೇನೋ! ಅಡಿಗೆ ಮನೆ +ಅನಾಥವಾಗಿತ್ತು. ಅಮ್ಮ ಮಡಿ 'ಉಟ್ಟು ) ಕೊಳ್ಳು +ವುದನ್ನೂ ಮರೆತು ಬೆಳಗಿನಿಂದ ಒಂದೇ ಸಮನೆ +ಟೇಪ್‌ ರೆಕಾರ್ಡರಂತೆ ಆಶ್ಚರ್ಯ ಧುವಿಿಕ್ಕಿಸುತ್ತ +ಹೇಳುತ್ತಲೇ ಇದಾಳೆ: “ನಿಜವಾಗ್ಲೂ ನಮ್ಮಪ್ಪನ +ಸತ್ಯ ಬಹು ದೊಡ ದಮ್ಮಾ. -.ಒಿಂದಿನಿಂದ್ಲೂ ನಮ್ಮ +ಮನೆತನಕ್ಕೆ ನಾಗರದೋಷ ಅಂತಾರೆ. ..ನಾವು ಆಗಾಗ +ನ ಎರೆಯೋದು. ನಾಗರಪ್ರತಿಷ್ಠೆ ಮಾಡೋದು +ಸಂಪ್ರದಾಯ. ..ಆದ್ರೆ ನಮ್ಮ ಗ್ರಾಚಾರ. ಇವನಿಗೆ +ಯಾವುದರಲ್ಲೂ `ನಂಬೈೆಯಿಲ್ಲ...ಹಾಸ್ಯ ಮಾಡ್ತಾನೆ. +ಇವನ್ಲೋಸ್ಕರ ಬಾಳ ಹಿಂದೇನೇ " ಹರಕೆ +ಮಾಡ್ಕೋಂಡಿದ್ದೆ...ಇನ್ನೂ ತೀರಸಕ್ಕಾಗಿಲ್ಲ...... +ಬಾರೊ, ಘಾಟಿಗೆ ಹೋಗಿ ಬರೋಣಾಂದ್ರ ಕೇಳಲ್ಲ. +ನಂಗೆ ಒಳಗೊಳಗೆ ಭಯವಿದ್ದೇ ಇತ್ತು... ನಾಗಪ್ನೇ +ತನ್ನ ಕಾಣಿಕೆ ತೊಗೊಂಡೊ. ಶೀಗಕ್ಕೆ ಮನೆ ಬಾಗಿಲಿಗೆ +ಬಂದಿದ್ದಾನೆ... ಇದರಿಂದ ಏನು ಕಾದಿದೆಯೆ ನೋ ಅಂತ +ಹೆದರಿಕೆಯಾಗ್ತಿ ದೆ...ದಿಕ್ಕೇ... ತೋಚ್ತಿಲ್ಲಮ್ಮ”- +ಅಮ್ಮನ ಕಣ್ಣ ತುಂಬ “ನರರ ತುಂಬಿಕೊಂಡಿತು. +ಅವಳ ಅಜ್ಞಾನದ ಮಾತುಗಳನ್ನು ಕೇಳಿ ನನ್ನೊಳಗೆ +ಕೊಪ ಭುಸುಗುಟ್ಟಿತು. ಪಕ್ಕದವರ್ಯಾರೋ ಅವ +9ಗೆ ಸಮಾಧಾನ ಹೇಳುತ್ತಿದ್ದರು: “ಬಿಡಿ. ಏನಾ +ಗೆಲ್ಲ...ಶುಭ ಚಿಹ್ನೆ...ನಿಮ್ಮೆಗ ಇನ್ಮೇಲೆ ಸರಿ +ಹೋಗ್ತ���ನೆ.” ನನಗೆ ಚುರುಕು ಮುಟ್ಟಿತಾದರೂ +“ಶುದ್ಧ ಮೂರರ ಸಂತೆ” ಎಂದು ತಾತ್ಸಾರದಿಂದ +ಗೊಣಗುಟ್ಟಿಕೊಂಡು ಸುಮ್ಮನಾಗಬೇಕಾಯಿತು. +ಸ್ವಲ್ಪ ಹೊತ್ತಿನಲ್ಲಿ ಹೆಂಗಸರ ಹರಟೆ ಕೇಳುತ್ತ + + +ದ: + + +' ರೂಪುಗೊಳ್ಳುತ್ತಿದ್ದ ಹೊಸ + + +ನಲವತ್ತರ ನಾನು ನಾಲ್ಕು ವರ್ಷದ ಅಮಾಯಕ +ನಂತೆ ಕಕ್ಕಾಬಿಕ್ಕಿಯಾಗಿದ್ದೆ. ಅವರ ಭಾವ ಪ್ರದರ್ಶನ, +ಕೈ ಬಾಯಿ ತಿರುಗಿಸುವಾಟ ಎವೆಯಿಕ್ಕದೆ ದಿಟ್ಟಿ +ಸುವಂತೆ ನಿಲ್ಲಿಸಿಕೊಂಡಿತ್ತು. ಹೆಂಗಸ ಲ್ಲ ಎದ್ದು. +ನಿಂತು ನಾಗಪ್ಪನನ್ನು ಹಾಲು-ತುಪ್ಪದಲ್ಲಿ ತೊಳೆ +ದರು. ಕರ್ಕಶ ಕೀರಲು ಕಂಠಗಳು ಬೆರೆತು ರಾಗ +ಮೂಡಿಸಿದವು. ಹೂಮಾಲೆ . ಪ್ರತಿಮೆಯನ್ನು +ಮುಚ್ಚಿತು. ಕೋಣೆಯ ತುಂಬ ಅಗರಬತ್ತಿಯ +ಸುವಾಸನೆ ದಟ್ಟವಾಗಿ ಹರಡಿದಾಗ ನಾನು ಪೇರು +ಸಿರು ಚೆಲ್ಲಿದೆ. ಪ್ರತಿಮೆಯ ಮುಂದೆ ಹಣ್ಣುಕಾಯಿ +ಗಳ ಗೋಪುರ. ಹೊರಗೆ ಏರುದನಿಯ ನಾ ನಾಗಸ ಸ್ವರ. +ದೃಶ್ಯಗಳನ್ನು ವೀಕ್ಷ +ಸುತ್ತಿದ್ದಂತೆಯೇ ನನ್ನ ಹೊಟ್ಟೆಯಲ್ಲೇನೋ ವಿಚಿತ್ರ +ಸಂಕಟ. ಸಹನೆ ಅವಿಯಾಯಿತು. ಮುಖವನ್ನು +ಹಿಂಡುತ್ತ. ನೋವು-ಕೋಪಗಳಿಂಡ ಭರಚರನೆ +ಪಕ್ಕದ ಕೋಣೆಗೆ ನುಗ್ಗಿದೆ. “ಏನಾ ಯ್ತೂಣ್ಣ?”- +ಹಂಪಿಯ ಓಡಿ ಬಂದ ಕಿರಿ ಮಗಳ ಪ್ರಶ್ನೆ ಯನ್ನು +ಕ್ಷಿಸದೆ: ಹಾಸಿಗೆಯ ಮೇಲೆ ಬೋರಲು ಬಿದ್ರೆ. +ಸುತ ಕಳೆಯುವುದರಲ್ಲಿ ನನ್ನ ಸುತ್ತ ಅಮ್ಮ, ನನ್ನ +ವಳು ಮತ್ತು ಮಕ್ಕಳು ಕೋಟೆಯಂತೆ ಆವರಿಸಿ +ಕೊಂಡಿದ್ದರು. ನನ್ನ ಕೈ ಹೊಟ್ಟೆಯ ಮೇಲಿದ್ದು +ದನ್ನು ಗಮನಿಸಿದ ಅಮ್ಮ, “ಮೊದ್ದೆದ್ದು ನಾಗಪ್ಪನಿಗೆ +ತಪ್ಪು ದಂಡ ಕಟ್ಟಿಟ್ಟು ನಮಸ್ಕಾರ ಹಾಕಪ್ಪ... +ಊರೋರೆಲ್ಲ ನೆರೆದಿದ್ರಾರೆ...ಏಳು ಚೆನ್ನಾಗಿರಲ್ಲ... +ಇವತ್ನಿಂದಲಾದ್ರೂ ಆಸ್ತಿಕನಾಗುವಂತೆ ಬಾ” +ಎನ್ನುತ್ತ ನನ್ನನ್ನು ವಶೀಕರಣಮಾಡಿಕೊಂಡವಳೆಂತೆ +ಎಬ್ಬಿಸಿ - ನಾಗಪ್ಪನ ಬಳಿ ಆಸ್ತಿಕಾಶ್ರಮ +ಕೊಡಿಸುವಂತೆ ಕೂಡಿಸಿದಾಗ ಅಮ್ಮನ +ಹುಚ್ಚನ್ನು ಕಂಡು ನಗಬೇಕೋ ಅಳಬೇಕೋ +ತಿಳಿಯದಾಯಿತು. ಮೂಲೆಯಲ್ಲಿ ನನ್ನ ವಿದ್ಯಾರ್ಥಿ +ಗಳ ಗುಂಪು ಕಂಡಂತಾಗಿ ನಾನು ತಟ್ಟನೆ ಕೆಂಪಾಗಿ +ಧಡಕ್ಕನೆ ಮೇಲೆದ್ದೆ. ಅಮ್ಮನ ಕಣ್ಣು ಕನ್ನಂಬಾಡಿ +ಯಾಯಿತು. “ಬೇಡಪ್ಪ, ನಾಗಪ್ಪ ಮುನಿದಾನು.” +ಕಾಲೇಜಿನ ದೊಡ್ಡ ಪ್ರೊಫೆಸರರನ್ನು ತಾಯಿ +ಎಲ್ಲರ ಮುಂದೆ 'ಅಟಿಗೆಯಂತೆ ನಡೆಸಿಕೊಳ್ಳುತ್ತಿ +ರುವುದನ್ನು ಕಂಡು ಅವಮಾನಿತನಾಗಿದ್ದೆ. “ಎಲ್ಲಿತ್ತು +ಇದು ?” ಗಡುಸಾಗಿ ಪ್ರಶ್ನಿಸಿದೆ. ಬಹಳ +ಹೊತ್ತಿನ ನಂತರ, ಮನೆಯೊಡೆಯನಾಗಿ ನನ್ನ + + +೧೧೦ + + +ಕೇಳದೆ. : ಅವಾಂತರವೆಬ್ಬಿಸಿದ ಕೋಪವನ್ನು ವ್ಯಕ್ತ +ಪಡಿಸುತ್ತ . ಅಧಿಕಾರಯುತವಾಗಿ ಪ್ರಶ್ನಿಸಿ ಪ್ರತಿ +ಮೆಯ ಉಗಮದ ಬಗ್ಗೆ ವಿಷಯ ಮೀಟಿದೆ. + +“ಅಲ್ರೀ ಈ ಸುದ್ದಿ ಆಗ್ಲೇ ಊರೆಲ್ಲ ಹರಡಿದೆ... +ನಿಮಗಿನ್ನೂ `ತಿಳೀದೇ!... ನೀವು" ಅತ್ಲಾಗೆ ಕಾಲೇ +ಜಿಗೆ ಹೋಗುತ್ತು ನಾನು ಕಸ ಬಳಿಯೋಣಾಂತ +ಮುಂದಿನ ರೂಂಗೆ ಬಂದು `ನೋಡ್ತೀನಿ...ದಂಗು +ಬಡಿದು ಹೋದೆ... ಕೋಣೆ ಮಧ್ಯದಲ್ಲಿ ಹೊಸ +ನಾಗಪ್ಪನ ಪ್ರತಿಮೆ ! ಸುಮಿ-ಪ್ರೇಮಿ ಬೆಳಿಗ್ಗೆ +��ಾಸಿಗೆ ಸುತ್ತಿಟ್ಟು ಹೋದಾಗ ಏನೂ ಇರ್ದಿಲ್ವಂತೆ +ದೇವು) ಉದ್ಭವ ಆಗಿದಾನ್ರಿ...ಜನಗಳಿಗೆ +ದೇವರ ಬಗ್ಗೆ ನಂಬಿಕೆ ಕಡ್ಮೆ ಆದ್ರೆ ಹೀಗಾಗೋದು +ಉಂಟಂತೆ!”-ನನ್ನವಳು ಅದ್ಭುತ ಕಂಡವಳಂತೆ +ಕಣ್ಣರಳಿಸಿ ನನ್ನನ್ನು ನಂಬಿಸುವಂತೆ ನುಡಿದಳು. + +“ಯಾಕೆ? ತಮ್ಮ ಅಸ್ತಿತ್ವ ಜ್ಞಾಪಿಸೋದಕ್ಕಾ?” +ಕೆಕ್ಕರಿಸಿ ನೋಡಿದೆ. + +“ಸಾಕು ನಿಮ್ಮ ತ ನಷೆ. ..ಪ್ರತ್ಯಕ್ಷವಾದ್ಮೇ +ಲಾದ್ರೂ ನೀವು ದೇವರಿದ್ದಾನೆ ಅಂತ ನಂಬಬಾರ್ಟೆ?” +ಏಕೋ ಅವಳ ಮುಖ-ಧ್ವನಿ ದೈನ್ಯವಾಗ್ತಿದೆ +ಎನಿಸಿದಾಗ ಮುಜುಗರವಾಗಿ, “ನನ್ನ ಮಣಿಸ್ಟೇ +ಕೂಂತ ನಿಮಗ್ಕಾಕೀ . ಹಟ.. “-ಹೊರಟ್ಟೋಗಿ. ಆ +ನನ್ನ, . ನಂಬ್ಕೆ.. ಬದಲಾಗಲ್ಲ...ಬೇಕಾದೋರು +ತೊಗೊಂಡ್ಹೋಗಿ ಆದನ್ನಿಟ್ಕೋಳ್ಳಿ...ನನ್ನ ಮನೆ +ಯಲ್ಲಂತೂ ಜಾಗವಿಲ್ಲ.” + +ಹುಚ್ಚನಂತೆ ಕೂಗಾಡಿದೆ. + +“ಬಾಯಲ್ಮಾತ್ರ ಏನೂ ಮಾತಾಡ್ಬೇಡ. ನನ್ನಾ +ಣೆ”-ಅಮ್ಮ ಚಂಡಿ ಹಿಡಿದಳು. ನನಗೆ ನಿಜವಾ +ಗಿಯೂ ಪ್ರತಿಮೆಯ ಉದ್ಭವದ ವಿಷಯ ಕೇಳಿ +ತುಂಬ ಆಶ್ಚರ್ಯವಾಗಿದ್ದರೂ ಅದತ್ನು ತೋರಗೊ- +ಡಲಿಲ್ಲ. ಅದನ್ನೇ ಕುರಿತು ಚಿಂತಿಸಲು ತೊಡಗಿದಂತೆ. +ನನ್ನ ಬುದ್ಧಿ-ಭಾವನೆಗಳು ಸಡಿಲಾದಂತೆ ನನ್ನ +ಒಳಗೆಲ್ಲ ಕರ ಕರಗಿ ಹೊಟೆ ಯೊಳಗಿಂದ ಸುಳ +ನೋವು ನೊರೆ ನೊರೆಯಾಗಿ ಮೇಲೆದ್ದಿತು... ನರ +ಳುತ್ತ ನಾನು ಮೌನವಾಗಿ ದಿಂಬು ಕಚ್ಚಿದೆ. ನಿಮಿಷ +ನಿಮಿಷಕ್ಕೂ. ನೋವು ಪದರ ಪದರವಾಗಿ ಪಸರಿಸಿ +ದಂತೆ. ಉರಿಯತೊಡಗಿತು. “ಬಾಯ್ತೆಗಿ... +ಪ್ರಶ್ನಿಸದೆ ಗುಟುಕರಿಸು...ಅಭಿಷೇಕದ ಹಾಲು... +ನಾಗಪ್ಪನ ಪ್ರಸಾದ ಎಲ್ಲಾ + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +ಎನ್ನುತ್ತ ಅಮ್ಮ ನನ್ನ ಬಾಯಿ ಬಿಡಿಸಿ ಹಾಲು +ಹುಯ್ದಳು. ಪ್ರತಿಭಟಿಸದೆ ಮೆಲ್ಲನೆ ' ಗುಟಕರಿಸಿದೆ. +ಪವಾಡ! ಕೂಡಲೆ ಹೊಟ್ಟೆ ತಂಪಾಯಿತು...ಮೈ.- +ಹಗುರವಾಯಿತು...ಒಳಗೆ : ನಾಚಿಕೆ. ಚೆಲ್ಲಾಡಲು +ಪ್ರಾರಂಭವಾದರೂ ಒಮ್ಮೆಲೆ ದೇವರ ಮಹಿಮೆ +ಯನ್ನು ನಂಬಿದಂತೆ ವ್ಯಕ್ತಪಡಿಸುವಷ್ಟು +ಮೂರ ನಾನಾಗಿರಲಿಲ್ಲ. ಬಿಂಕದಿಂದ, ನನ್ನ ಹೊಟ್ಟೆ +ಶಾಂತವಾದ ಭಾವವನ್ನು ನಾನು. ಪ್ರಕಟಪಡಿಸ +ಲಿಲ್ಲ. “ಏಳು. ಮಡಿಯುಟ್ಟು ದೇವರ ಪೂಜೆ +ಮಾಡಪ್ಪ” -ಅಮ್ಮನ ಒತ್ತಾಯ ನನ್ನ ಬುದ್ದಿ +ಶೂನೈಗೊಳಿಸಿ ಎಂದೂ ವಿಗ್ರಹಾರಾಧನೆ ಮಾಡಿ +ರದ. ನನ್ನನ್ನು ಅಪ್ಪಟ ಪೂಜಾರಿಯಾಗಿಸಿತು. +ಪ್ರಜ್ಞೆಗೆ ಮಂಕು. ಅಡರಿಸಿದಂತೆ ಕಾಲೇಜಿನ +ಯೋಜನೆ ಮರೆತು ನಾಗಪ್ಪನ ಮುಂದೆ ಪದ್ಮಾಸನ" +ಹಾಕಿ ಕುಳಿತೆ. ಸಂಜೆ ವೇಳೆಗೆ ಭಕ್ತರ ಪೂರ ಹೊ- +ಮ್ಮಿತು. ಪವಾಡದ ಸೋಂಕು ನನ್ನನ್ನೇರಲು ಪ್ರೆಯ +ತ್ನಿಸುತ್ತಿತ್ತು. ನಾನು ಮರುಳೋ, ಜನ ಮರು +ಳೋ ಎಂಬುದನ್ನು ಒರೆಗೆ ಹಚ್ಚುತ್ತ ನಾಗಪ್ಪನನ್ನೇ: +ನೋಡುತ್ತಿದ್ದೆ. ಅಪೂರ್ವ ಕಲಾವಂತಿಕೆಯ ಮೂರ್ತಿ. +ಆದರಿಂದ -ವಿಶಿಷ್ಟ ಪ್ರಕಾಶ. ಹೊರ ಹೊಮ್ಮುತ್ತಿ. ' +ದೆಯೆಂಬ ಭಾಸ. ಭ್ರಮಿತನಂತೆ ಅದನ್ನು ನೋಡು +ತ್ತಲೇ : ಇದ್ದೆ. . ಹಸಿವು-ಬಾಯಾರಿಕೆ ಬಾಧಿಸಲಿಲ್ಲ. +ರಾತ್ರಿಯಾಗುವವರೆಗೂ ಜನಸಂದಣಿ ಇದ್ರೇ ಇತ್ತು. +ರಾತ್ರಿ ಆ ಕೋಣೆಯಲ್ಲಿ ಯಾರೂ ಮಲಗಲ��ಲ್ಲ. + +ಮರುದಿನ ನಾನು ಕಾಲೇಜಿಗೆ ಹೊರಡಲು ತಯಾ +ರಾಗುವಷ್ಟರಲ್ಲಿ ಹಿರಿ ಮಗಳು. ನಾಗಪ್ಪನ ಸುತ್ತ +ಅಂದವಾಗಿ ಬಣ್ಣದಲ್ಲಿ ರಂಗೋಲಿ" ಬಿಡಿಸುತ್ತಿ +ದ್ವಳು. ಅಮ್ಮ ಬತ್ತಿ ಹೊಸೆದು ಕೂಡುತ್ತಿದ್ದಂತೆ: +ಇವಳು ಆರತಿ, ದೀಪದ ಕಂಬಗಳಿಗೆ ಹಾಕುತ್ತಿ- +ದ್ವಳು. ಆಗಲೇ ಜನದ ನೆರೆ ಪ್ರಾರಂಭ; ಕ್ಲಾಸ್‌ +ರೂಮಿನಲ್ಲಿದರೂ ಕಣ್ಣ ಮುಂದೆ ಅದೇ ದೃಶ್ಯ. +ಭೌತಶಾಸ್ತ್ರವನ್ನು: ಬೋಧಿಸುವಾಗ ಮನಸ್ಸು. +ಅಳುಕಿತು. ದೇವರು ಎನ್ನುವುದು ಬರೀ `ಒಂದು -. +ಶಕ್ತಿ ಅಷ್ಟೆ... ಅದಕ್ಕೆ ನಾವು ನಾನಾ ಆಕಾರ ರೂಪ +ಗಳನ್ನು ಕೊಟ್ಟಿದ್ದೇವೆ. ಕೇವಲ ಕಲ್ಪನೆ... ಪ್ರತಿ- +ಮಾರಾಧನೆ, ಪೂಜೆ ಇವುಗಳನ್ನು ಮಾಡೋದನ್ನು" +ನಿಷೇಧಿಸಬೇಕು... ನಮ್ಮ ಕಾಲ-ಬುದ್ಧಿ-ಸಾಮ +ರ್ಥ್ಯಗಳು ಇದರಿಂದ ವೃರ್ಥ. ಆದಷ್ಟೂ ಸೈಂಟಿ + + +ಹ + + +ಸ ಆ1೩,ಕರು + + +"ಕಿಕ್‌ ಮನೋಭಾವ ಬೆಳಸ್ಕೋಬೇಕು... ಹಾಗೆ + + +ಹೀಗೇಂತ... ದಿನನಿತ್ಯ "ಭಾಷಣ ಹೊಡೆಯು +ತ್ತಿದ್ದ ನಾನು ಇಂದೇನಾಗ್ತಿದೇನೆ?' ಎಂದು ನೆನೆ + + +"ದಾಗ ಮೈ ಬೆವರಿತು. ಪಾಠವನ್ನು ಅರ್ಧಕ್ಕೆ ನಿಲ್ಲಿಸಿ + + +ಮನೆಗೆ ಬಂದೆ. ಮುಂದಿನ ಕೋಣೆ ಪುಟ ಕ ದೇವ +ಸ್ಥಾನವಾಗಿತ್ತು. ಅತ್ತ `ಹೊರಳದೆ: ನಡುಮನೆಗೆ + + +್‌ಗಂದು ತಲೆಗೆ ಕೈ ಹಚ್ಚಿದೆ. “ನೋಡ್ರಿ, ಇವ್ರು ಪೇಪ + + +ರ +ರ್ಷವುಂತೆ...” ಹೆಂಡತಿ ಮುಂದಕ್ಕೆ ಏನು ಹೇಳುತ್ತಿ +ದ್ವಳೋ... “ನೀನೇ ಮಾತಾಡು” ಎಂದು ಅಲ್ಲಿಂದೆದ್ದೆ. +ಮನಸ್ಸು ಸ್ತಿಮಿತಕ್ಕೆ ಬರಲಿಲ್ಲ. ಅರಿಯದ ಚಡ +ಪಡಿಕೆ ಕಳವಳೆ-ತಪ್ಪಿತಸ್ಥ ಭಾವನೆಗಳು ಹುರಿ +ಗುಟ್ಟುತ್ತಿತ್ತು. ನಾನೇಕೆ ಇದಕ್ಕೆ ಅವಕಾಶ +ಕೊಟ್ಟೆ ? ಎಂಬ ಪಶ್ಚಾತ್ತಾಪ ಹುಟ್ಟಿದಲ್ಲೇ +ಕರಗಿತು. ಈಗಂತೂ ಅದನ್ನೆ ಕದಲಿಸಲು ಖಂಡಿತ +ಯಾರೂ ಬಿಡಲಿಲ್ಲ. ಎಂಬುದು ನಿಶ್ಚಯವೆನಿಸಿ + + +ಚ +ದಾಗ ಬಂದುಹೋಗುವವರನ್ನು ತಡೆಯಲಾಗದೆ + + +WA ANI RAEN, ಬ + + +ಮತ್ತು ಬಟ್ಟಿ ಗಳನ್ನು ಕೊಳ್ಳಿರಿ. + + +"ಗಳು ಮತ್ತು ಮಹಿಳೆಯ- +ರಿಗೆ, ಪುರುಷರಿಗೆ ಹಾಗೂ +ಮಕ್ಕಳಿಗೆ ಹೊಲಿದು ಸಿದ್ಧ- + + +ಪಡಿಸಿದ ಉಡುಪುಗಳಲ್ಲಿ +ಆಯ್ಕೆಮಾಡಿಕೊಳ್ಳಿರಿ. + + +1 +| + + +ಜಯಚಾಮರಾಜ ರೋಡ, +ಬೆಂಗಳೂರು-೫೬೦೦೦೨. +ಫೋನ್‌ ; ೭೩೭೪೦. + + +*೦೦ುಂಂ೦ಂ + + +ಈಿ೦೦ಾಂಂ೦ಂಂ೦ಂಂಎಂಂ೦ಂಂಎಂಂಎಂಕಿಕಂಎಂಂಎಂಂಎಂಂಎಂಂಎಂಂಎಂಂಎಂಂಎಂಕಿ +ಹ್ಯಾಂಡ್‌ ಲೂಮ್‌ ಹೌಸ್‌ನಿಂದ ಉಡುಪುಗಳನ್ನು + + +ಭವ್ಯಶ್ರೇಣಿಯ ಹೆತ್ತಿ ನೂಲಿನ ಮತ್ತು ರೇಶ್ಮೆ ಸೀರೆಗಳು, +ಶಾಲುಗಳು, ಟೈಗಳು ಮತ್ತು ಅಲಂಕಾರಕ (ನಸ್ತ್ರಗಳು,] +ಫಿ ಂಟಿಡ್‌ ರೇಷ್ಮೆ ಬಟ್ಟೆಗಳು, ಗೃಹೋಪಯುಕ್ತ ವಸ್ತ್ರ- + + +೨೮೨೦೦೧೦೦೮೨ಂ೦೪ೀಂಗಾಂಂದಾಂಂಾಂಕಿಕಿಂ೨ಂ೦೮೨೦೦೮ಾಂಂ೦ಾಂಂಂಂಾಂಂ೧ಿಂಂ೧ಾಂ + + +೧೧೧ + + +ಅಸಹನೆಯಿಂದ ಬೆಪ್ಪಾಗಿ ನೋಡುತ್ತ ನಿಂತೆ. +ದಿನಗಳು ಉರುಳುತ್ತಿದ್ದವು. ಹೆಚ್ಚೂ ಕಡಿಮೆ +ಎಲ್ಲ ಪೇಪರುಗಳಲ್ಲೂ ಈ ಪವಾಡದ ಸುದ್ದಿ +ಅಚ್ಚಾಗಿತ್ತು. ಒಂದೆರಡರಲ್ಲಿ ಅಮ್ಮ- ಇವಳೂ +ಸಹ... ಕಾಣಿಸಿಕೊಂಡಿದ್ದರು. ಅವರಿಬ್ಬರೂ ದಿನ +ವಿಡೀ ಇದಕ್ಕಾಗಿಯೇ ಮೀಸಲಾಗಿದ್ದರು. ' ಒಂಟಿ +ಯಾದ ನನ್ನನ್ನು ಬೇಜಾರು ಮುತ್ತತೊಡಗಿತು. +ನಾನು ನಾನಾಗಿಲ್ಲವೆಂಬ ಭಾವನೆ ಕೊರೆಯುತ್ತಿತ್ತು. +ಮನೆಯವರೆಲ್ಲ ಇಮ್ಮಡಿ ಆಸ್ತಿಕರಾಗಿ ನಾಗಪ್ಪನ +ಉಸ್ತುವಾರಿಕೆ ನೋಡಿಕೊಳ್ಳುವವರೇ. ಅಮ್ಮ +ಊರಿನ ಹಿರಿಯರನ್ನೆಲ್ಲ ಕರೆಸಿ ನನಗೆ ಬುದ್ಧಿ +ಹೇಳಿಸಿದಳು. ಅಂತೂ ಅದು ಹೇಗೆ ನನ್ನ ಬ್ರೈನ್‌ +ವಾಷಾಗಿ ನಾನು ಅವಳ ಕಲ್ಪನೆಯ ಭಕ್ತಶಿರೋ +ಮಣಿಯಾದೆನೋ ಅದೇ ನನಗೊಂದು ಪವಾಡ! +ಅಮ್ಮ ಹೇಳಿದಂತೆ ಚಾಚೂ ತಪ್ಪದೆ ಕೇಳುವ + + +ಗೊಂಬೆಯಾಗಿ ಮಾರ್ಪಾಟು ಹೊಂದಿದ್ದೆ. ನಿತ್ಯ + + + + + + + + +೧:೧೧ಾಂಂ೧ಾಂಂಕಾಂಂ೧ಾಂಂ೧ಾಂ ೦೧ಾಂಂಗಲಾಂಂದಾಂ05ಗ0060)ಂಂಕಾಂ + + +“೧೧೧೧ + + +೧೧೨ + + +ಪೂಜೆ-ನೈವೇದ್ಯಗಳು. ದಿನ ಕ್ರಮೇಣ ಭಕ್ತ +ಕೋಟಿ ಬೆಳೆದಂತೆ ಕಾಣಿಕೆಯ ಹುಂಡಿಯೂ ಬೆಳೆ +ಯುತ್ತ ಹೋಯಿತು, ಭಾರವಾಗುತ್ತ ಹೋಯಿತು. +ಹಿರಿಯ ಮಂಡಳಿ ಕೂಡಿ ನಿರ್ಧರಿಸಿತು. ನಾಗಪ್ಪನಿ +ಗಾಗಿ ಇಲ್ಲೇ ಪ್ರತ್ಯೇಕ ದೇವಾಲಯ ನಿರ್ಮಾಣ- +ಪ್ರತಿಷ್ಠಾಪನೆ-ನಿತ್ಯಪೂಜೆಯ ವ್ಯವಸ್ಥೆಗಾಗಿ ಹಣ +ವಿನಿಯೋಗ ಮಾಡುವ ಯೋಜನೆ ಹಾಕಿ ನನ್ನನ್ನು +ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ನನ್ನ +ತಲೆಯನ್ನೀಗ ಹಿಂದಿನ ವಿಚಾರಗಳು ಹಿಂಸಿಸುತ್ತಿರ +ಲಿಲ್ಲ. ಪರಾತ್ಪರ ತತ್ವದಲ್ಲೇನೋ ಅರ್ಥ-ಸತ್ಯತೆ +ಗಳನ್ನು ಕಂಡುಕೊಂಡ ಭಾವುಕ ಭಕ್ತ ಮನಸ್ಸು. +ಬುದ್ಧಿ ದುರ್ಬಲಗೊಂಡ ಅನುಭವ. ಸಂಶೋ +ಥನೆ-ಆಲೋಚನೆಗಳ ಕಾವು ; ಅರಿಹೋಗಿತ್ತು. +ಒಟ್ಟಾರೆ ಅಮ್ಮನ ಅರ್ಥದಲ್ಲಿ ನಾನೊಬ್ಬ ಆಸ್ತಿಕ +ನಾಗಿದ್ದೆ. ಆಸ್ತಿಕ ಸಮುದಾಯದ ವೇದಾಂತ +ಚರ್ಚೆಯಲ್ಲಿ ಗೋಣು ಹಾಕುವವನಾಗಿದ್ದೆ. + +ಅಂದು ಭಾನುವಾರ. ಮುಂದಿನ ಜಗುಲಿಯಲ್ಲಿ +ಬಿಡುವಾಗಿ ಕುಳಿತಿದ್ದೆ. ಭಕ್ತರು ಬಂದು ಹೋಗು +ತ್ತಿದ್ದರು. ಮನಸ್ಸಿಗೆ ಕೊಂಚ ಕಾವು ಮೂಡಿಸುವ +ಚುಮುಚುಮು ಬಿಸಿಲಲ್ಲಿ ಮೈ ಕಾಯಿಸಿಕೊಳ್ಳುತ್ತ +ಕೂತಿದ್ದೆ. ನನ್ನ ಸ್ಥಿತ್ಕಂತರವನ್ನು ಕುರಿತ ಆಲೋಚನೆ +ಮೆಲ್ಲನೆ ಸುಲಿದುಕೊಳ್ಳು ತ್ತಿದ್ದಂತೆ ಎಚ್ಚರಿಸುವಂತೆ +ತಲೆಯ ಮೇಲೇನೋ ಟಪ್ಪೆಂದು ಬಿತ್ತು. ಗಾಬರಿ +ಯಾಗಿ ಮೇಲೆದ್ದೆ. ಭುಜದ ಮೇಲಿಂದ ಸತ್ತ ಇಲಿ +ಉದುರಿತು. ಮೇಲೆ ಕಾಗೆಯೊಂದು ಶಬ್ದ ಮಾಡುತ್ತ +ಹಾರಾಡುತ್ತಿತ್ತು. ಫಕ್ಕನೆ ಮನಸ್ಸಿಗೇನೋ ಮಿಂಚಿ +ದಂತಾಗಿ ಕಾಗೆ ಇಲಿಯನ್ನು ಎತ್ತಿ ಹಾಕಿದ ಜಾಗ +ದಿಂದ ಅಗಲ ಕಿಟಕಿಯ ಕೋಣೆಯ ನಡುವೆ +ಮಂಡಿಸಿದ್ದ ನಾಗಪ್ಪನನ್ನು ಅಳೆದೆ. ನಾಗಪ್ಪ ಇಲಿ +ಯನ್ನೆ ಕಬಳಿಸಲು ಸರ್ರನೆ ಹರಿದು ಬಂದಂತೆ +ಚಾರಧಾರೆ ಧುಮ್ಮಿಕ್ಕಲು. ಮೊದಲಾಯಿತು. +ಆಲೋಚಿಸುತ್ತಲೆ. ನನ್ನ ಕಾಲು ಎದುರಿಗಿದ್ದ + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +ಷಣ್ಮುಖ ದೇವಸ್ಥಾನದತ್ತ ನಡೆಯಿತು. ಅಶ್ವತ್ಥ +ಕಟ್ಟೆಯ ಸುತ್ತ ಸಂಭ್ರಮ... ಎಂದಿನ ನೋಟ... + + +ಬಹುಶಃ ಮಕ್ಕಳಿಲ್ಲದ ದಂಪತಿಗಳ ನಾಗರ +ಪ್ರತಿಷ್ಠೆಯೋ.. ಏನೋ... ಸದ್ದಿಲ್ಲದೆ ಅಲ್ಲಿ + + +ಸೇರಿದೆ. ಕಣ್ಣು ಕುಕ್ಕಿತು. ಹೊಸ ಹೊಸದಾಗಿ +ನೆಟ್ಟ ನಾಗರ ಕಲ್ಲುಗಳು... ಬುಡದಲ್ಲಿ ಚೆಲ್ಲಾ +ಪಿಲ್ಲಿಯಾಗಿ ಅಲ್ಲಲ್ಲಿ ಬೆಳ್ಳಿ ನಾಗಪ್ಪಗಳು ಹಲ್ಲು +ಕಳೆದುಕೊಂಡವಂತೆ ಸಪ್ಪಗೆ. ಬಿದ್ದಿದ್ದವು. ಪ್ರತಿದಿನ +ಎದುರಿಗೆ ಭಕ್ತಿಪರವಶ ತಂಡ." ಹೊಟ್ಟೆಯ +ಲ್ಲೇನೋ ಕಡೆದುಕೊಂಡು ಬಂದಂತೆ ಗರಗರ +ನಾಡಿ ಸಂಕಟ ಮೇಲೆದ್ದಿತು. ಕಾಲಿನಿಂದ ತಲೆಯ +ವರೆಗೂ ಕೊಕ್ಕುಗಳು . ಕುಟುಕಿದಂತೆ.... ತಲೆ +ಯೊಳಗೆ. ವಿಕ್ಷಿಪ್ತ "ಯೋಚನೆಗಳು ಭಗ್ಗನೆದ್ದಾಗ +ಸರಸರ ಮನೆಯತ್ತ. ನಡೆದೆ. ನಾನೆಂಥ +ಮೂಢ -ಪಶ್ಚಾತ್ತಾಪ ಚುಚ್ಚಿ ಚುಚ್ಚಿ ಪರಿಹಾಸ್ಯ- +ಗೈದಾಗ ನಾಚುತ್ತ ಹೊಸಿಲು ದಾಟಿದೆ. ನನ್ನ +ವಿದ್ಯಾರ್ಥಿಗಳು ಲೇವಡಿ ಮಾಡುತ್ತಿದ್ದರು. ನಾನು +ತಲೆ. ಕಳಚಿಟ್ಟು. ಅಮ್ಮ ಮುಂತಾದವರ ` ಸಾಲಿ +ನಲ್ಲಿ ನಿಂತು... ಭಜಿಸಿದ್ದೇ ಭಜಿಸಿದ್ದು . ಕಾಲು ತಡೆ +ಯಿತು. ಕೋಣೆಯ ನಡುವೆ - ಹೂಹಾರಗಳ _ +ಮಧ್ಯೆ ಕುಳಿತ ಉದ್ಭವ(!)ನಾಗಪ್ಪ ಹೆಡೆಯಾ +ಡಿಸಿದ. ಪಕ್ಕದಲ್ಲಿ ಭೂತಾಕಾರದ ಹಣದ ಹುಂಡಿ. +ನೋಡುನೋಡುತ್ತಿದ್ದಂತೆ ' ನಾಗಪ್ಪ ಕರಕರಗಿ +ಕುಬ್ಬನಾಗುತ್ತ ನೆಲದೊಳಗೆ ಅಡಗಿ ಹೋಗು +ತ್ತಿದ್ದ. ಪಕ್ಕದಲ್ಲಿದ್ದ ಹಣದ ಹುಂಡಿ ಇನ್ನೂ ದೊಡ್ಡ +ದೊಡ್ಡದಾಗಿ ಊದಿಕೊಳ್ಳುತ್ತಾ ಎತ್ತರ ಗಾತ್ರಕ್ಕೆ +ಭೂಮ್ಯಾಕಾಶ ವ್ಯಾಪಿಸುವಂತೆ ಬೃಹತ್ತಾಗಿ +ಬೆಳೆಯತೊಡಗಿದಂತೆ ಭಾಸವಾಗುತ್ತಲೆ ನಾನು +ತಲೆಯನ್ನು ಕೊರೆಯಲಾರಂಭಿಸಿದ ವಿಚಾರಗಳನ್ನು +ಬಲವಾಗಿ ರಭಾಡಿಸಿ, ಮಡಿಯುಟು ಿಕೊಳ್ಳೆಲು +ದೇವರ: ಮನೆಯತ್ತ: ಲಗುಬಗೆಯಿಂದ ಹೆಜ್ಜೆ +ಹಾಕಿದೆ. ಸ + + + + + +ಏನೇ ಗೌರಿ! ನಾನು ತೌರು ಮನೆಗೆ ಹೋದಾಗ ಈ ಒಂದು + + +ತಿಂಗಳಲ್ಲಿ + + +ನನ್ನ ಯಜಮಾನ್ರು ತುಂಬಾ ಬೇಜಾರದಲ್ಲಿದ್ದರೆ? ಕೆಲಸದವಳು:- ಅವರು ಮೊದ . + + +ಮೊದಲು ತುಂಬಾ ಹುರುಪಿನಲ್ಲಿದ್ದರು. + + +ಕಡೆಕಡೆಗೆ ಜೊತೆ ಮಾಡುವವರಂತೆ + + +ಕಂಡರು; ನಿನ್ನೆಯಂಕೂ ತುಂಬಾ ದುಃಖದಲ್ಲಿದ್ದಂತೆ ಇದ್ದರು. + + +267-15 + + + + + +ಮುಂಗೋಳಿ ಕೂಗ್ಯಾವು ಮೂಡಣ ಬೆಳಗಿ +ತಂಗಾಳಿ ಬೀಸ್ಕಾವು ತವರೀ ಹೂವರಳಿ + +ಹೂ ಹೂವಿನೊಳಗೊಂದು ಕೈಲಾಸವರಳ್ಯಾವು +ಕೈಲಾಸ ಕೈಮುಗಿದು ಭೂಲೋಕಕಿ ಳಿದಾವು +ಸಾವಿರದ ಶರಣವ್ವ ಕರಿಮಾಯಿ ತಾಯೇ॥ + + +ಬಂಡಾರ ಮೈಯವ ಬಂಗಾರ ಮುಖದವಳೆ +ಸೂಸುನಗೆಯಲಿ ಜಗದ ಲೇಸ ತುಳುಕಿಸಿದವಳೆ +ಒಲದ ಕೂಡಿದಿ ತಾಯೆ ಕುಲದಾಚೆಯವನ +ಬಸರಾಗಿ ಎದುರಿಸಿದಿ ದೇವದಾನವರನ್ನೆ +ಈರೇಳು ಭುಜದವರ ಏಳೇಳು ಶಿರ ತರಿದು +ಕೊರಳೀಗಿ' ಹೂಹಾರ ಧರಿಸಿಕೊಂಡವಳೇ +ಸಾವಿರದ ಶರಣವ್ವ ಕರಿಮಾಯಿ ತಾಯೇ ॥ + + +ಮೂರೂ ಲೋಕಕ ಅಧಿಕ ನಿನ್ನ ಕಾರಣಿಕ +ಮುಖ್ಯ ರ ಶಿಖಿ ಹಿಡಿದು ಹಾಕೀದಿ ನೆಲಕ +ಬಂಡ ತೇಲಿಸಿದೆವ್ವ ಬೆಂಡ ಮುಳುಗಿಸಿದಿ +ಗಂಡಗಂಡರನೆಲ್ಲ ಹೆಂಡೀರ ಮಾಡಿ +Js As ಭಂಡಾಟಕೆದುರಾಗಿ ನಿಲ್ಲದೆ +ರಂಡೀ ಹುಣಿವೀ ದಿನ ಮಿಂಡ್ಕಾದೆ ತಾಯೇ +ಸಾವಿರದ ಶರಃ ಣವ್ವ ಕರಿಮಾಯಿ ತಾಯೇ॥ + + +ಬಾಗೀದ ಭಕ್ತರಿಗೆ ಬೇಡಿದ್ದ ಕೊಟ್ಟವಳೆ +ಗೆಜ್ಜೀ ಕಾಲಿನ ಮಗನ ಬಂಜಿ ; ಉಡಿಗೆಟ್ಟ ವಳೆ +ಕಲ್ಲೀನ ಎದಿಯೊಳೆಗ ಹುಲ್ಲ : ಚಿಗರಿಸಿದವಳೆ +ಬೇಲೀಯ ಮುಳ್ಳೀ ಗೆ ನೀಲೀ ಹೂ ಕೊಟ್ಟ ವಳೆ +ಬೆಣ್ಣಿ ಸುಣ್ಣ ದ ಗುರತ ತೋರೀಸಿ ಕೊಟ್ಟ ಏಳೆ +ಸುಣ್ಣದ ನೀರಾಗ ಜೀವಾ ಕೊಟ್ಟವಳೆ +ಸಾವಿರದ ಶರಣವ್ವ ಕರಿಮಾಯಿ ತಾ��ೇ ॥ +೧೧೩ + + + + + +ಡಾ! ಮೈ. ಕ್ರೀ. ನಜರಾಖಿ + + +ಜಾಮಾ + + +ಶ್ಚ + + +IB + + + + + +| + + +| + + + + + +u Pp +[1 +a ವ್ರ +EE | +W | +ಪ t +( + + +| + + +ಇದು ಭಾರತದ ಹೊರಗಡೆ ಆಕಾಶವಾಣಿಯಲ್ಲಿ ಪ್ರಸಾರವಾದ ಪ್ರಪ್ರಥಮ +ಈ ಕನ್ನಡ ರೇಡಿಯೋ ನಾಟಕ. ಕೊಲಂಬಿಯಾ ವಿಶ್ವ ನಿದ್ಯಾಲಯದ ಆಕಾಶವಾಣಿ ಕೇಂದ್ರ +ಕಳೆದ ವರ್ಷ ಇದನ್ನು ಅಮೇರಿಕದಲ್ಲಿರುವ ಕನ್ನಡಿಗರಿಗಾಗಿ ಪ್ರಸಾರಮಾಡಿತು. + + + + + +(೧) + + +(೨) +3) + + +(೪) + + +ಪಾತ್ರಗಳು: + + +ಡಾ. ಮೂರ್ತಿ: ಸುಮಾರು ನಲವತ್ತರ ಪ್ರಾಯ; ಮೂರು ಗಂಡು ಮಕ್ಕಳೆ ತಂದೆ, +4ಕನ್ಯಾದಾನ`ವನ್ನು ಮಾಡಿಯೇ ತೀರಬೇಕೆಂಬ ಚಪಲ ಇತ್ತೀಚೆಗೆ ಅತಿಯಾಗಿ, ಚಡಪಡಿಸುತ್ತಾ +ಇರುವ ವ್ಯಕ್ತಿ. + +ವಿಜಂದೆರಿ: ಮೂರ್ತಿಯ ಅರ್ಧಾಂಗಿ. ಗಂಡನಿಗೆ ಹಿಡಿದಿರುವ ಕನ್ಯಾದಾನದ ಆಸೆಯನ್ನು +ಈಡೇರಿಸಲೋಸುಗ ಒಂದು ಕನ್ಯೆಯ ತಾಯಿಯಾಗಲು ತಾಳ್ಮೆ ಇಲ್ಲದವಳು. + +ಮಾಲತಿ: ಎರಡು ಕನ್ಯಾಮಣಿಗಳ ತಾಯಿ, ಮೂರನೆಯಡನ್ನು ನಿರೀಕ್ಷಿಸುತ್ತಾ, +ಪಿಟ್ಸ್‌ ಬರ್ಗ್‌ ವೆಂಕಟರಮಣನ ದಯೆಯಿಂದ, “ಈ ಮೂರನೇದಾದರೂ, ಗಂಡಾದೀತೆ” +ಎಂದು ತವಕ ಪಡುತ್ತಿರುವ ತಾಯಿ. + +ರಾವ್‌: ಮಾಲತಿಯ ಅರ್ಧಾಂಗ, “ಪಿಟ್ಸ್‌ಬರ್ಗ್‌ ವೆಂಕಟರಮಣನ ಬದಲು, +ನ್ಯೂಯಾರ್ಕ್‌ ಮಹಾಲಕ್ಷ್ಮಿಯ ಕಟಾಕ್ಷವೇ ಪ್ರಬಲವಾಗಿರಬಹುದೇನೋ” ಎಂದು +ಶಂಕಿಸುತ್ತಿರುವ ತ್ರಿಶಂಕು. + + + + + +(ಮೂರ್ತಿ ಮನೆ. ಭಾನುವಾರದ ವಾತಾ ಇನ್ನೂ ಎದ್ದಿಲ್ವಲ್ಲ...... ಬಿಸಿಲ್ಪತ್ತಿದ ಮೇಲೆ +ವರಣ. ಬೇಸಿಗೆ ಕಾಲ. ಎಂ. ಎಸ್‌. ಕಷ್ಟ ಆಗೊಲ್ವೆ ಲಾನ್‌ ಮೋ ಮಾಡೋಕೆ?... +ಸುಬ್ಬುಲಕ್ಷ್ಮಿ ವೆಂಕಟೇಶ್ವರ ಸುಪ್ರಭಾ ಕಾಫಿ ಕುದ್ದೂ ಕುದ್ದೂ ರುಚಿ ಕೆಟ್ಟೋಗ್ತಾ + + +ತದ ರೆಕಾರ್ಡಿನ ಕೊನೆಯ ಒಂದು ಇದೆ, ಏಳ್ರೀ. +ನಿಮಿಷ. ಕ್ರಮೇಣ ಸಂಗೀತದ ಸ್ವರ ಮೂರ್ತಿ: (ಆಕಳಿಸುತ್ತಾ) ಏನೇ ಬೆಳಗಾಗೆದ್ದು + + +ಪ್ರಮಾಣ ಕಮ್ಮಿ ಆಗುತ್ತಾ ಕರಗು ನಿನ್ನ ರಂಪಾ, ವಾರದಲ್ಲೊಂದು ದಿವ್ಸ, ಸ್ವಲ್ಪ +ತ್ತದೆ.) ನಿಶ್ಚಿಂತೆಯಿಂದ ನಿದ್ದೆ ಮಾಡಿ, ನಿಧಾನವಾಗಿ + + +ಏಳೋಣಾಂದ್ರೆ, ಬೆಳಗಾಗೆದ್ದು ಅಲಾರಂ + + +ವಿಜಯ: (ಸ್ವಗತ) ಪ್ರತಿ ಭಾನುವಾರ ಈ ಬ್ರೆಜಿ ಹೊಡೆದ ಹಾಗೆ ಗಓಬಿಡಿ ಮಾಡ್ತಾ ಇದ್ದೀ, +ಲಿಯನ್‌ ಕಾಫಿ ಪರಿಮಳ ಪರ್ಕೊಲೇಟರ್‌ ವಿಜಯಂ: ಸಾಕ್ರಿ ನಿಂ ನಿದ್ದೆ. ಎಲ್ಲೀ ಸ್ವಲ್ಪ ಜೇಗ +ಎ ೧ ಇ + + +ನಿಂದ ಫಂ ಆಂತ ಬಂದ ತಕ್ಷಣ, ಛಂಗ್‌ ಅಂತ ಎದು ಜಾಣ ಮರೀ ಥರಾ, ಹಲುಜಿ +ಮಾಂ ನ್‌ ಣ್‌ ೧ ದ್‌ ಕ ಚ 44 +ಹಾ ಹಾರಿ, ಅರ್ಧಂಬರ್ಧ ಹಲ್ಲು- ನೋಡೋಣ, ಬಿಸಿ ಬಿಸಿ ಕಾಫಿ ಕೊಡ್ತೀನಿ. + +ಸದು ದರ್‌ ಬ ತಾಲ? ಲ ೧ ಈ +ಜದ ಶಾಸ್ತ್ರ ಮಾಡಿ, ಹಲ್ಲಿರೀತಾ ಹಾಜ- ಮೂರ್ತಿ: ಆ ನಿನ್ನ ಕಾಫಿಗೋಸ್ಕರ ಹಲ್ಲು ಬೇರೆ +ರಾಗೋ ಹಾರುವಯ್ಯ...... ಇವತ್ತು ನೋಡಿ_ ಉಜ್ಜಬೇಕೇನೆ ? +ದ್ರೆ, ವೆಂಕಟೇಶ್ವರ ಸುಪ್ರಭಾತ ಮುಗೀತು.. ತಂ: ಇನ್ನೊಂದೆರಡು ವರ್ಷ +9೩೬3 ಬಾಬು ನಿಣೇನ po je 9 ವಿಜಯ: ಇನ್ನೊಂದೆರಡು ಬ ಕಾಯ್ರಿ,ಈಗ +ಎ ನ್ನ ನೂ ಶುಷ್ಯ ಅಲ್ಲಾಡ್ತಾ ಇರೋ ಹಲ್ಲುಗಳೆಲ್ಲಾ ಉದ್ರತ್ವೆ. + +ಇ ಶಲ ೨೨8 ಏ ಇಲ್ಲ ಓಿಗಿಸಿರಿದ ೧ + +ದೂ ಕುದ್ಧೂ ತಳ ಮುಟ್ಟಿದ್ರೂ ಏಳ್ತಾ ಆ ಮೇಲೆ ಉಜ್ಜಬೇಕೂ���ದ್ರು ಇರೊಲ್ಲಾ +ಇಲ್ಲಲ್ಲ...... ಲ್ಲ್ಲ [ (ಗಂಡನನ್ನು ಕುರಿತು) ನಿಮ್ಮಲ್ಲುಗಳು ! +ಭಾ ತಿ ತ +ಳೆ೦1 ತ ಹೀ ಇದೆ ೨ ಶ್ರಿ pS ಅವಾ ಕ್ರ +ಬತ ಪ ಕ ದ್ರ ಸ kal: ಮೂರ್ತಿ: ಹ್ಲೂ...... » ಭಾರತೀಯ ನಾರಿ ಬೆಳ +ಮುನಿ ಮುಂ ಹುಲ್ಲು ಆಳತ್ತರ ಬೆಳೆದು ಗಾಗೆದು ಗಂಡನ ಕಾಲುಗಳನ್ನು ಮುಟಿ ಪುನೀತ +ನಿಂತಿದೆ... ಈ ಭಾನುವಾರನೂ, ಲಾನ್‌ ವೆ pM ಗ ಆ + +ಆ [eV] WN We ಳೋ ಳಾಗೋದಿರಿ pS ಗಂಡನ ಹಲುಗಳನೆ ಈ ಉದುರಿಸಿ +ಮಾಡ್ಲೇ ಇದ್ರೆ, ಅಕ್ಕ ಪಕ್ಕದ ಜನ ಏನೆಂದ ಪಕಾರ ಮಾಡೋ ಕಾಲ ಬಂತು. ಇವಿ +ಕಳ್ಳ ಶೂ ಅಕ್ಕ ಪಕ್ಕದ ಜನ ವಿನೆಂದು_ ಉಪಕಾರ ಮಾಡೋ ಕಾಲ ಬಂತು. ಇದೆಲ್ಲಾ, +ಕೊಂಡಾರು...... ಈ ದರಿದ) ಇಂಡಿಯ ೨ಮೇರ ಹ +ನ ಕ NR ಮ ದರಿಷ ಫ) ಇಂಡಿಯನ್ನು ಅಮೇರಿಕಾಕ್ಕೆ ಬಂದು ನೆಲಸಿದ್ದರ ಫಲ. ಬರ್ರೀನ್‌ : +ತಂತ ಬಯ್ನೊಳಲ್ಲೇನು? ಒಂಭತಾ ದ + +ಯ್ಕೊಳಲ್ವೇನ ಂಭತ್ತಾದ್ರೂ ನಡಿ. ಹೇಗಿದ್ರೂ ನನ್ನ ನಿದ್ರೆ ಕೆಡಿಸಾಯ್ತು ನೀನ್ನು + + +೧೧೬ + + +ಮರಳಿ ಯತ್ನವ ಮಾಡು + + +(ಸ್ವಲ್ಪ ತಡೆದು) ಹುಡುಸ್ರೆಲ್ಲಾ ಎದ್ದಾಯ್ತೇನೆ? +ವಿಜಂಶಂ: ಚಿಕ್ಕೆದೊಂದನ್ನು ಬಿಟ್ಟು, ಮಿಕ್ಕೆರಡೂ +ಎದ್ದು ತಂ ಪಾಡಿಗೆ ತಾವು ಆಡ್ಕೋತಾ ಇವೆ. +ಮೂರ್ತಿ: ಸರಿ, ರಾಜೂನ ಕಳ್ಸಿ ಒಂದು + +NYT* ತರು. + +ವಿಜಯಃ ರಾಜೂ...ರಾಜೂ... (ಏರುತ್ತಿರುವ +ವೀಣೆಯ ಧ್ವನಿಯಲ್ಲಿ ವಿಜಯಳ ಧ್ವನಿ ಕರದಿ +ಹೋಗುತ್ತದೆ. ಒಂದು ನಿಮಿಷ ವೀಣೆಯ ಧ್ಲನಿ +ಹೊರಟು ಕ್ರಮೇಣವಾಗಿ ಕುಗ್ಗುತ್ತಾ ಹೋಗು +ತ್ತದೆ.) + +ಮೂರ್ತಿ: (NYT ಕೈಯ್ಯಲ್ಲಿ ಹಿಡಿದು ಕಾಫಿ +ಸುರಿಯುತ್ತಾ) ಲೇ ಯಾಕೇ ಈ ಕಾಫಿ ಇಷ್ಟು +ಒಗಚು? + +ವಿಜಯಂ: ಅಲ್ರೀ, ಇಪ್ಪತ್ಸಾರಿ ಕಾಫಿ ಪುಡಿ ಬದ್ಲಾ +ಯಿಸಿದ್ದಾಯ್ತು: ಇಂಡಿಯಾದಿಂದ ಕಾಫಿ ಫಿಲ್ಪ +ರ್‌ನೂ ತರ್ಲಿದ್ದಾಯ್ತು-ಇನ್ನು ಚಿಕ್ಕಮಗಳೂ +ರಿಂದ ಕಾಫಿ ಪುಡಿ ಇಂಪೋರ್ಟ್‌ ಮಾಡ್ಕೊ +ಳೋದೊಂದೇ ಬಾಕಿ ನೋಡಿ...... ನನ್ನ +ಕೈಲಾಗಲ್ಲಪ್ಪ, ನಾನೆಷ್ಟೇ ಚೆನ್ನಾಗಿ ಮಾಡಿದ್ರೂ +ನಿಮ್ಮ ಕ್ರಿಟಿಸಿಸಂ ಮಾತ್ರ ತಪ್ಪಲಿಲ್ಲ. + +ಮೂರ್ತಿ: ಆ ಐಯ್ಯರ್‌ ಮನೇ ಕಾಫಿ ಕುಡಿದು +ನೋಡಿದೀಯೇನೆ? ಅವರೂ ಇದೇ ಪುಡೀನೇ + +” ತರೋದು-ಚಿಕ್ಕಮಗಳೂರಂದೇನು ಇಂಪೋರ್ಟ್‌ +ಮಾಡ್ಕೊಳಲ್ವ ಲ್ಲಾ. + +ವಿಜಯಂ: ಒಂದು ಕೆಲ್ಲಮಾಡಿ, ಐಯ್ಯರ್‌ ಮನೇ +ದೂರ ಏನಿಲ್ಲ. ಅಲ್ಲೇ ಹೋಗಿ ಒಂದು ಲೋಟ +ಕಾಫಿ ಕುಡ್ಕೊಂಡು ಬನ್ನಿ. + +ಮೂರ್ತಿ: ಯಾಕೆ ಅಷ್ಟೊಂದು ಕೋಪ ಮಾ- +ಡ್ಕೊಂತೀ? (ಸ್ವಲ್ಪ ತಡೆದು) ಹ್ಲೂ...ಒಟ್ನಲ್ಲಿ, +ಬೆಳ್ಗಾಗೆದ್ದು ಒಂದು ಲೋಟ ಒಳ್ಳೇ ಕಾಫಿ ಕುಡಿ + +`` ಯೋಕು' ` ಪಡ್ಕೊಂಡುಬಂದಿರ್ಬೇಕು. (ಗೊಣ + +ಗುತ್ತಾ) ಈ ಹಾಳಾದ ರಸ್ಸೆಲ್‌ ಬೇಕರ್ರಾದ್ರೂ + +ಒಂದು ಸ್ವಾರಸ್ಯಕರವಾದ ಲೇಖನ ಬರೀಬೇಡ್ವೆ? + +ಯಾವುದೊ ದರಿದ್ರ topic ಮೇಲೆ ಕೆಟ್ಟ + +ದಾಗಿ ಬ್ದಿಟ್ಟಿದಾನೆ. (ಪುಟಗಳನ್ನು ತಿರುವುತ್ತಾ) + +ಇನ್ನು week in review section + + +* New York Times + + +೧೧೭ + + +disappointing. ಬಿಸಾಡೇ ಈ ದರಿದ್ರ +ಪೇಪರ್ನ (ರೊಯ್‌ ಎಂದು ಬೀಸುವನು). +ವಿಜಯಃ: ಯಾಕ್ರೀ ಇವತ್ತು ಒಂದು ಥರಾ +ಆಡ್ತಾ ಇದ್ರೀರಿ?' ಮೂರು ನಿಮಿಷವೂ ಆಗಿಲ್ಲ +ಆಗ್ಲೇ ಬಿಸಾಡ್ತಾ ಇದೀರಲ್ಲ-ಸಂಡೇ ಪೇಪರ +ಮೂರ್ತಿ: ನಾನ್ಯಾವತ್ತಾದ್ರೂ ಮನಸ್ಸಿಟ್ಟು +ಒಂದು ಹತ್ತು ನಿಮಿಷ ಓದೋಕೆ ಶುರೂ +ಮಾಡಿದ್ದೋ... ಮುಗೀತು...(ಹೆಂಡತಿಯನ್ನು +ಅಣಕಿಸುತ್ತಾ) “ಏನ್ರಿ ಆ ದರಿದ್ರ, ನ್ಯೂಯಾರ್ಕ್‌ +ಟೈಂಸಲ್ಲರೋ ನಾನೂರು ಪುಟಾನೂ ಒಂದ- +ಕ್ಷರಾನೂ ಬಿಡ್ಡೆ ಓದಕ್ಕೂತ್ಟ್ಬಿಟ್ರಲ್ಲಾ......... +ರಿಟೈರ್ಡ್‌ ಹೆಡ್ಮಾಸ್ಟರ ಥರಾ. ಮನೇ ಕೆಲ್ಸದ್ಯಡೇ +ಪರಿವೇನೇ ಇಲ್ವೆ?” ಅಂತ ಕೂಕ್ಕೊಳೋಳು, +ಇವತ್ನೋಡಿದ್ರೆ, ಯಾಕೆ ಮೂರೆ ನಿಮಿಷಕ್ಕೆ +ಪೇಪರ್ನ ಬಿಸಾಡ್ತಾ ಇದೀರೀಂತ ಆಕ್ಷೆಪಿಸುತ್ತಾ +ಇದ್ದೀಯಲ್ಲ......ಓದಿದ್ರೂ ಹಿಂಸೆ......ಓದ್ದೇ +ಇದ್ರೂ ಹಿಂಸೆ ! +ವಿಜಂತೆತ: ಇವತ್ತೇನೋ ಒಂಥರಾ ವಿಚಿತ್ರವಾ- +ಗಾಡ್ತಾ ಇದ್ದೀರಿ ಕಣ್ರೀ. ಏನಾಯ್ತು? ಸರಿ- +ಯಾಗಿ ನಿದ್ರೆ ಬಡ್ಲಿಲ್ದೇನು? ರಾತ್ರಿ ಎಲ್ಲಾ ಹೊರ +ಳಾಡ್ತಾ ಇದ್ರಿ, ಹುಷಾರಾಗಿದ್ದೀರೋ ಇಲ್ವೋ? +ಮೂರ್ತಿ: ನಿನ್ನೆ ರಾತ್ರೀನೆ ಈ ಪ್ರಶ್ನೆಗಳ್ಲಿಲ್ಲಾ +ನೀನು ಕೇಳ್ದೆ, ಯಾಕೆ ಅರ್ಧ ರಾತ್ರೀಲಿ ಡಿಸ್ಟರ್ಬ್‌ +ಮಾಡ್ಬೇಕೊಂತ ಹೇಳಲಿಲ್ಲ- ಈಗ್ನೇಳ್ತೀನಿ + + +ವಿಜಯಂ: ಹ್ಲೂ ಹೇಳಿ ಹೇಳಿ...... +ಮೂರ್ತಿ: ರಾತ್ರೆ ನಾನು ಯೋಚಿಸ್ತಾ ಇದ್ದೆ + + +ನೋಡು......ನಮ್ಮ ಮಕ್ಕಳು...... ಒಂದಾ- +ಗುತ್ತು ಒಂದು ಮೂರೂ ಗಂಡುಗಳೇ ಆಗಿ +ವ್ಯಲ್ಲಾ. + + +ವಿಜಯಂ: (ಮಧ್ಯೆ ಬಾಯಿ ಹಾಕಿ) ಏನಾಯ್ತು +ಮೂರೂ ಗಂಡೇ + +ಮೂರ್ತಿ: ತಾಳೆ ಸ್ವಲ್ಪ, ಮಾತಿನ್‌ ಮಧ್ಯೆ ಇಂಟ +ರಪ್ಟ್‌ ಮೂಡ್ಬೇಡ್ವೆ...ಮೂರೂ ಗಂಡುಗಳೇ +ಆಗ್ಟೋದ್ವಲ್ಲಾ...... ಕನ್ಯಾದಾನ ಮಾಡೋಕೆ +ಒಂದು ಹೆಣ್ಣು ಬೇಡ್ವೇನೆ...... ) + +ನಿಜಯ: ಓಹ್ಹೊ . “ಇದೋ ನಿಮ್ಮ 106!10- +$51055 ಗೆ. reason ಉ..- ಏನ್ಸಂತ್ರೀ + + +~ + + + + + +ವಿ ಜಿ +ಬಿಕ್ಕಿ ಖುದ್ವೀ ದ್‌್‌ +ವಿಜಯಂ: ಮದ್ವೇನೇ ಆಗಿಲ್ಲೇ ಇರೋರ, ವಿಷ್ಯ +ಆಗೆ ಆ +ಹಾಗಿರ್ಲಿ, ನೀವು...... ಇಪ್ಪತ್ತಕ್ಕೇ ಮದುವೇ +ಆಗಿ, ಇಪ್ಪತ್ತೊಂದಕ್ಕೆ ತಂದೆ ಆಗಿ, ಒಂದರ +ಮೇಲೊಂದು...... ಒಂದಲ್ಲ...... ಎರಡಲ್ಲಾ.. +ಮೂರು, ಹ್ಞೂ ಮೂರು ಪುತ್ರರತ್ನಗಳನ +ಐದೇ ವರ್ಷದೊಳಗೇ ದಯಪಾಲ್ಲಿ, ಮೂರ್ತಿ +ಹೆಂಡ್ತಿ ಇಲ್ಲಾ ಬಸ್ರೀ, - ಅಥವಾ ಬಾಣಂತಿ, +ಆಂತ ಕೀರ್ತಿ ನಂಗೆ ತಂದುಕೊಟ್ಟಿದ್ದೂ ಅಲ್ಲೇ +ಇಪೊ ಂದು ವರ್ಷ ಕಳೆದು, ಸ ನನ್ನಷ್ಟಕ್ಕೆ + + +ನಾನು ಬಿಡು ಮನ್ನಿ ಆಗಿ ಹಾಯಾಗಿರೋದು +ನಿಮಗೆ ಸೇನೋ? +ಮೂರ್ತಿ; + + +ಇತ್ಲಿ ಎಇ +೧ ಯಗ, ಒಬ್ಬ + + +(ಸಮಾಧಾನಪದಿಸುತ್ತಾ) ಹಾಗಲ್ಲ +ಆದು, ನೋಡು + + +ಗ ಗೆ... ಮೆ +ಗಳಲೂ ಶ್ರೇಷ್ಠವಾದ BH ಮಾಡೋಕು +ಹಾಗೆ. + + +ಗಾ ೧ ೧ ಈ ಹಾಸನ ns +ty “eee ಧ್ರೈಠಲ ಎಿವಟಯೋ + + +ಇದಳು ಷ್ಟ +ಕೌಂಪೌಂಡು ಹಾರಿ`ನಮ ನೇ +ಈ + + +ಇದಿದ ಇ +ಇ ೨ ಗೂ +ದದ ಜ್ಞಾಪಕ +ನಾ ೨ ್ರ್ರಿ +ನಾನು: ಕಾಲೇಜಿಗೆ + + +ನಿಂತು + + +rence ಕಮ್ಮೋಂತ ಇಮಗಿ . ನನ್ನ 'ಕೊಡೊ +ಲ್ಲಾಂತ ಅಪ್ಪ ಅಡ್ಡೀ ಬಂದಾಗ, ಈ ಹುಡು +ಗೀನ ನಂಗೆ ಕೊಡ್ಬೇ ಹೋದ್ರೆ ಸಂನ್ಯಾಸಿ ಆಗ್ಬಿ +ಡ್ನೀನಿಂತ ಒಂದೇ ಸಮ ಗೋಳು +ಜ್ಞಾ ಪಕ ಇದೊ ₹-ಅಧ್ವಾ +ಆದೂ ಮರ್ರ್ತೇ ಹೋಯ್ತೂ ದಾ ನಾಂತೆ ದಾನ! + + +ಏನ್ರಿ, ದಾನ ಕೊಡೋಕೆ ನಾನೇನು ಹಸೂನೋ + + +ನಂ +ಆರ್ಟ + + +ಇದೆರ ಪಿ pa) +ಹುಯ್ನೂಂಡಿದು +ಸೆ + + +ಕಸ್ತೂರಿ, ವ���ಶೇಷ ಸಂಚಿಕೆ ನವಂಬರ್‌ ೧೯೭೮ ' + + + + + +ಅಥ್ವಾ ಒಂದು ತೆಂಗಿನ್‌ಕಾಯೋ?. +ಮೂರ್ತಿ: Stop. stop stop. ಒಳ್ಳೇ + +ಜ್ವಾಲಾಮುಖೀನೇ ಕಣೆ. ನೋಡು ನಣ್ಮು' + +ಹಿಂದೂ ಧರ್ಮದ ಪ್ರಕಾರ ಹೆಣ್ಣು ಅಂದ್ರೆ +ಆಂಥ ಒಂದು ವಸ್ತು, 1 +mean: ಒಂದು ಪ್ರಾಣಿ::-0r whatever - + +--ಅಂತಾನೇ ಇರೋದು. ಅದಕ್ಕೆ" ನನ್ನ +"ಮೇಲಿ ಯಾಕೆ ನೆವರಾಡ್ತಿ? ನಾನೇನು ಮಾಡ್ಲಿ + +ಲ್ವಲ್ಲ. ರೂಲ್ಸ್‌ನ! ಕೇಸೇನಾರೋ ಹಾಕೋ +ಹಾಗಿದೆ ರ) ಮನುಧರ್ಮಶಾಸ್ತ್ರ ಬರೆದೋರ್ಕೇಲೆ +ಹಾಕು. ಸ + +ಶಾಸ್ತ್ರ ಭೂದಾನೆ, ಗೋದಾನ, +ಸುವರ್ಣದಾನ, ಅನ್ನದಾನ, ಕೆನ್ನಾ ್ಯದಾನ:..... +ಹೀಗೆ ನಾನಾ ವಿಧಾನ. ಈಗ ನೋಡು, ನನ್ನ +ಪಾಲಿಗೆ ಬಂದ ಭೂಮಿ ಕಾಣಿ ತೋಟ ಗದ್ದೆ +ಎಲ್ಲಾನೂ ನನ್ನ ಅಣ್ಣ ತಮ, ಒಂದಿರಿಗೇ ಬಿಟ್ಟು + + +ಲ +ಈ) ೭ +ತ್ಯಾ; + + +ಕೊಟೆ ್ಲೀ ಇಲ್ಲೊ 2 ಸರಿ (116 ಸ +₹೫೧೯0? ಜಿ ರ ಇನ್ನು ;- ಹೋದ +ಸಾರ್ತಿ ಇಂಡಿಯಾಕ್ಕೆ ಹೋಗಿದ್ದಾಗ ಕಾಶೀಗೆ +ಹೋಗಿರಲಿಲ್ವೆ? ಅಲ್ಲ ಆ ಪಂಡೇ ಳ್ಳ ಲಿ ಒಂದು + + +ೂಪಾಯಿಗೆ ಕಡು +ಅವನಿಗೇ ಅದಕ್ಕ. ದಾನ ಮಾಡ್ತಿ ಲ್ಲೇ? That +takes caro of ಗೋದಾನ. ನ್ನು ಸುವ +ರ್ಣದಾನ, 0000746 ಪ್ರತಿ ವರ್ಷ ನಿನಗೆ +ಮಾಡಿಸ್ಕೊಡೋ ಲೆಕ್ಕವಿಲ್ಲದಷ್ಟು ವಡವೆ ವಸ್ತು +should amply cover ಸುವರ್ಣದಾನ. +5 1೩: ೩s ಅನ್ನದಾನ 8065, ಇವೆಯಲ್ಲಾ +ನಮ್ಮ ಅನಾಹ್ವಾನಿತ ಆ ಅತಿಥಿವ್ರಂದ ೩/4 our +ವಾರಾಂತ್ಯ ಭೋಜನಗಳು. ....-ರಸದೌತಣ +ರೋದೇನು. ಹೇಳು? +(ಇಬ್ಬರೂ ಒಟ್ಟಿಗೇ): ಕನ್ಮಾದಾನ +ಮೂರ್ತಿ; :ಹ್ಲಾ ನೋಡು! ಆ ನ ) ದಾನ ಮನ + + +ನಳ ಇನ್ನು ಮಿಕ್ಕಿರೆ + + +ನಾ + + +ಸಮಾಧಾನ ಕೊಡೋ ಆಂಥ, ಒಂದು + + +ವಿಜಯೆ: ಸ್ವಲ್ಪ ನಿಧಾನ My 608: ಯಜ +ಮಾನ! ಇಂದಿಯಾ ದೇಶದ ಪಯ ಬೇಡಾಂತ +ಅಮೇರಿಕಾಕ್ಕೆ ವಲಸೆ ' ಬಂದು, ಇಲ್ಲೇ 'ನೆಲ್ಸಿದ , +ಮೇಲೆ ನಿಮ್ಮ ಭೂಮಿ ಕಾಣೇನ ಹೊತು. + + +ಸ” ಇ ು + + + + + +ಕೊಂಡು ಬರುಕ್ಕಾಗುತ್ತೇನು? ಅಥ್ವಾ, ಇಲ್ಲೇ +. - ಇದ್ಕೊಂಡು ನಿಮ್ಮ ತೆ ತೋಟ ಗದ್ರೇನ ನೋಡೆ. ಕ್ಯಾ +ಳೋಕ್ಕಾದ್ರೊ ಆಗುತ್ಯೇನು? ಆ ತಲೆನೋವು +ಯಾರಿಗೆ ಬೇಕೂಂತ ತುನೆ ಎಲ್ಲಾರೂ ನಿಮ್ಮ +ಅಣ್ಣ ತಮ್ಮಂದ್ರಿಗೆ ಗೇ ಬಿಟ್ಕೊಟ್ಟ, ಂದಿದ್ದು-ಇದನ್ನ +ದಾನೆ ಅಂತಾರ್ಯೇ ಯಾರಾದ್ದು ್ರಿ ಇನ್ನು, ನೀವೇ +೫. ಹೇಳಿದ್ದಾಗೆ, ೫೦ ರೂಪಾಯಿಗೆ ಹಸು ಬರುತ್ಯೇ +|" ಎಲ್ಲಾದ್ರೂ? ಆದೂ ಅಲ್ಲೇ, ಆ ಕಾಶೀಲಿರೋ +ಕೊಳಕು ಪಂಡೆಗಳ್ನತ್ತ ಶ್ರಿ ಯಾವ ವ್ಯವಹಾರ +'--ಫೆಡೆಸಿದ್ರೂ ಅದನ್ನ ದಾನಾಂತ ಕರೆಯೋಕಾ +ಗಲ್ಲ ನೋಡಿ. ಆಮೇಲೆ, ನಿಮ್ಮ ಚಿಸ್ನದ +ಒಡವೆಗಳು...ಶುದ್ಧ ಹಾಸ್ಕಾಸ್ಪದಾರೀ. ನೋಡಿ, +“ದಯವಿಟ್ಟು ಈ ದಾನ ಅನ್ನೋ +ಎವೆ ridicule ಮಾಡಬೇಡಿ. ಅವ್ರಿವ್ರ ವ ಮನೇಲಿ +ಹೋಗಿ ತಿಂದುಕೊಂಡ್ಬಂದು, ಮಧ್ಯೆ ಮಧ್ಯೆ +ಒಂದೊಂದ್ಸಾರಿ ಊಟ return ಮಾಡಿದ್ರೆ, +ಅದೇನು. - ಸಂತರ್ಪಣೇನೇ, ಅನ್ನದಾನ +ಇ ಅನ್ನೊ ಕೆ. ಒಟ್ಟ ಲ್ಲಿ, ಇಲ್ಲೀವೆರ್ಲೂ ನೀವು +ಮಾಡಿರೋ ದಾನ ಎಲ್ಲ, ಶುದ್ಧ ಅವಮಾನ! +| ಇನ್ನು ಇದ್ದಕ್ಕಿದ್ದ "ಹಾಗೆ ಕನ್ಯಾದಾನದ +Re ಇಚ ಯಾಕಪ್ಪಾ ಬಂತು ನಿಮಗೆ? +ಮೂರ್ತಿ; ಯಾಕೇಂತೀಯಾ? ಕೇಳು. ಒಂದು +ಒಳ್ಳೇ ಸುಂದರವಾಗಿರೋ ಹೆಣ್ಣು ಮಗಳು, +ಕಾಲಿಗೆ ಗೆಜ್ಜೆ ಕಟ್ಕೊಂಡು, ಒಳ್ಳೇ ನೀ +ಲ��ಗಾ ಹಾಕ್ಕೊಂಡು, ಒಳ್ಳೇ ಬಿಟ್ಟು +ಬಿಟ್ಕೊಂಡು, ಒಳ್ಳೇ ವಯ್ಯಾರಿ ಶಿ ದ +ಮನೇಲಿ, ಈ ಕಡೇಯಿಂದ ಆ ಕಡೆ, ಆ ಕಡೆ +a: ಈ ಕಡೆ ಓಡಾಡ್ತಿದ್ರೆ ಈ ಮನೇಗೂ +ಒಂದು ಶೋಭೆ : ಬರಲ್ವೇನೆ? ಹೇಳೆ, ಆರತಿ +ವಾ ಮೆಗಳು 'ಜೀಡ್ವೀನೆ ಹಾಗಾರೆ? +ಜಂಯಂ:'ಬೇಕು ಬೇಕು. ಕೇರ್ತಿಗೊಬ್ಬನೇ ಮಗಾ +ಆಗಿದ್ದಿದೆ ಪರ್ವಾ ಗಿದಿಲ್ಲ. ಮೂರು ಮೂರು, +ಒಂದಲ್ಲ. ಎರಡಲ್ಲಾ ಮೂರು ಮೂರು ಪಂಶೋ +'’ ದ್ವಾರಕರು ಕೀರ್ತಿ ತರ್ತಾ ಇರೋವಾಗ +್ಯ "ಎನ್ನು ಆರ್ರೀ ಎಲ್ಪಂತ್ರೀ ಮೂರ್ತಿ? +'ಮೂರ್ತಿ: ಯಾಕೆ, "ಮಕ್ಕಳು ಅಂದ ತಕ್ಷಣ +ಇಷ್ಟೊಂದು Rಂpulsion ತೋರಿಸಿ ಲ +Repulsion ಎಲ್ಲಿಂದ. ಬಂತು + + +ಚ + + + + + + + + + + +pk ಆಂಕೇ ಇಲ್ಲೇ ಈ + + +concept » + + +ವಿಜಯಂ: Please, + + +ri ಯತ್ನವ ಮಾಡು ೧೧೯ + + +ನುಜಮಾನ್ರೋ--ಈ ಮೂರು ಜನ ಕುಮಾರ + +ಕಂಠೀರವರು ಕಟ್ಕೊಂಡು ಬರೋಲ್ಡೇ, ವಾರಾಂ +ಅವುಗಳನ್ನೇ ಉಪಯೋಗಿಸ್ಕೊಂ +ಡ್ರಾಯ್ತು ಆರ್ತೀಗೆ. + + +ಗನೇರನ +(ಆ೬ಆಲಯೂ + + +ದೇಶದಲ್ಲಿ +ಲ್ಲಿರೋ ಈ ವಾನರ್ಗ ಳು, ಯಾವುದೋ ಇಟ್ಕಾ +ಜ್ಯೂಯಿಷೋ, ಅಥ್ವಾ : ಬಿಳಿ +ಯವು ಯಾವ್ದೂ : ಸಿಕ್ಷೇ ಕಡ್ಗೀರ್ನೇ ಕಟ್ಕೊಂ +ಬಂದ್ರೆ, ಚೆನ್ನಾಗಿ ಆದ್ರಿ ಆಗತ್ತೆ, ಮಹಾ ಮಂಗ +ಳಾರ್ಮೀನೇ ಆಗತ್ತೆ. +ಅದಿರ್ಲಿ, ಸೊಸೇರು ನಿನ್ಮನೇಗ್ಬಂದ್ರೆ, ನೀನು +ಕನ್ಯಾದಾನ ಮಾಡಿದ್ದರ ಫಲ ಬರುತ್ಯೇನೆ? +ಯೋಚನೇ ಮಾಡು. ನಿನ್ನ ಮುದ್ದಿನ ಮಗಳು, +ಒಂದು ಒಳ್ಳೇ ಜರೀ ಸೀರೆ ಉಟ್ಕೊಂಡು, +ಲ್ಲ, ಉದ್ದಾನೆ ಜಡೆ ಹಾಕ್ಕೊಂಡು, ತಲೇ ತುಂಬ +ಮಲ್ಲಿಗೇ ಹೂವು ಮುಡ್ಕೊಂಡು, ನಾಲ್ಕು ಒಳ್ಳೇ +ಒಡವೆಗಳನ್ನ ಹಾಕ್ಕೊಂಡು, ಅವಲಕ್ಕೇ ಸರ, +ಚಳತಂಬು" ಇತ್ಯಾದಿ, ಏನಂತಿ, ಹಣೇ ತುಂಬ +ಕುಂಕುಮ ಹಾಕ್ಕೊಂಡು, ನಾನಾಕಡೆ, ನೀನೀ +ಕಡೆ, ಮಧ್ಯೆ ಹಸೇ ಮಣೇಲಿ, ನಿನ್ನ ದುಂಡು +ಮುಖದ ಮದ್ದು ಮಗಳು ಮಂತುಘೋಷ, +ಓಲಗಾ, ಪ್ರವರಾ, ಏನು, ನೆಂಟರು, ಇಷ್ಟರು, +ಧಾರೆ, ನಾಗೋಲೀ:.. ಆ ಮೇಲೆ... + + +(ಹಿಂಬದಿಯಲ್ಲಿ ಮಂತ್ರಘೋಷ ಮತ್ತು +ಓಲಗ) + + +ಲಿನ್‌ +ಒಯು ನ್ನೋ, + + +please: ನಿಮ್ಮ +ದಮ್ಮಯ್ಯ, : ವರ್ಣನೇ . ಸಾಕ್ಕಾಡಿ. ನಿಮ್ಮ +ಮಾತುಗಳ್ನ ಕೇಳ್ತಾ ಕೇಳ್ತಾ, ನಾನೂ. ಒಂದು +ರೀತಿ emotional ಆಗ್ಬಿಡ್ತಾ ಇದೀನಿ +ಹೆಣ್ಮಕ್ಕಿಲ್ಲೇ ಇರೋದು ಒಂದು 'ರೀತಿ ಕೊರೆ +ಅಂತ್ಲೆ. ಅನ್ನಿಸ್ಪಿಡ್ತಾ ಇದೆ ನಂಗೆ. (ಸ್ವಲ್ಪ +ತಡೆದು) ನೋಡಿ, ಈಗೊಂದು ಕೆಲವು ' ದಿನಗ +ಳಿಂದ, ನಿಮಗ್ಯಾಕೊ ಒಂದು ಥರಾ ಆಗ್ನೋಗಿದೆ. +ಮಾಡೋ ಪರೀಕ್ಷೆಗಳೆಲ್ಲಾ pass ಮಾಡ್ಬಿಟಿ ಚ +ಸಕ್ಕೋ ಪ್ರಮೋಷನ್‌ಗ್ಯಳೆಲ್ಲಾ ಸಿಕ್ಕಾಯ್ತು +ಮನೇ ಕೊಂಡ್ಕೊಂಡಾಯ್ತು, ಎರಡು ಕಾರು- + + +ಅದರಲ್ಲೊಂದು ಸ್ಟೇಷನ್‌ ವ್ಯಾಗನ್ನು ಇತ್ಯಾದಿ + + +೧೨೦ + + +ಗಳೆಲ್ಲಾ ಆಗಾಯ್ತು. ಅದಕ್ಕೇಂತ ಕಾಣುತ್ತೆ, +ನಿಮಗೆ ಇತ್ತೀಚೆಗೆ ದೇವೂ) ದಿಂಡ್ರು, ಕನ್ಯಾ +ದಾನ ಇಹಪರಾಂತೆಲ್ಲಾ ಮಾತಾಡೋಕೆ ಶುರು +ಮಾಡ್ಬಿಟ್ಟಿದ್ದೀರಿ. ಒಂದು ಕೆಲ್ಸಾ ಮಾಡಿ, +ನಿಮಗೆ ಅಷ್ಟೊಂದು, ಕೈಕಡಿತಾ ಇದ್ರೆ, +ಒಂದು. Speed Reading course +ತೊಗೊಳ್ಳಿ, ಅಥ್ವಾ, ಗಾಲ್ಲೋ, ಟೆನಿಸ್ಸೊ +ಶುರುಮಾಡ್ಕೊಳ್ಳಿ, ಏನ್ಸೇಕಾದೂ) ಮಾಡ್ಕೊಳ್ಳಿ, +ಮಾತ್ರ ಹೊಸದಾಗಿ ಮಕ್ಕಳ project +ಮಾತ ���ಿ) ಬೇಡ. + +ಮೂರ್ತಿ: ಹ್ಞೂ ಹೋಗ್ಲಿ ಬಿಡು, ನೀನಂತೂ +ಮನಸ್ಸಿಗೆ ಒಂದು ದೊಡ್ಡ ಬೀಗ ಹಾಕ್ಕೊಂ- + + +ತಿ + + +ಡಿರೋ ಹಾಗಿದೆ. ನಾನ್ಹೇಳಿದ್ದೇನೂ ಹಿಡಿಸೋ + +ದು ಮ +ಹಾಗಿಲ್ಲ. ಕೊನೇ ಪಕ್ಷ, ಆ ನಿನ್ನ ಸ್ಪೆಷಲ +ಒಗಚು : ಕಾಫೀನಾದ್ರೋ ಇನ್ನೊಂದರ್ಧ + + +ಲೋಟ ಸುರಿ, ಬಸ್ಕೋತೇನೆ. + +ವಿಜಯಂ: ಪರ್ವಾಗಿಲ್ಲಾರೀ, ಒಗಚು, ಒಗಚು +ಅಂದ್ಕೊಂಡೇ, ಬಸ್ಕೋತಾನೇ * ಇರ್ತೀರಲ್ಲಾ. +ಬೇಗ್ಬೇಗ ಏಳಿ, ಇವತ್ತು ಲಂಚಿಗೆ ರಾವ್‌ +ಮನೇಯವರು ಬರ್ತಾ ಇದಾರೆ. ಬೇಗ್ರೇಗ +ಲಾನ್‌ ಮೋ ಮಾಡ್ಬಿಟ್ಟು, ಒಳ್ಳೇ ಜಾಣನ +ಥರಾ ಸ್ನಾನ ಮಾಡಿ ಮುಗ್ಗಿ. ಇವತ್ತು, ಬಿಸಿ- +ಬೇಳೇ ಭಾತ್‌ ಮಾಡೋಣಾಂತ ಇದೀವಿ. +ಪಾಪ, ರಾವ್‌ ಹೆಂಡ್ತಿ ಬಸ್ರೀ, ನನ್ನ ಕೈಯ್ಯಿನ್‌ +ಬಿಸಿಬೇಳೇ ಭಾತ್‌ ತಿನ್ಬೇಕೂಂತ ಬಯಸೀ +ಬಯಸೀ ಬರ್ತಾ ಇದ್ದಾರೆ. + + +ಮೂರ್ತಿ: ಸರಿ ಸರಿ, ಕನ್ಯಾದಾನ ಫಲವಂತೂ +ಸಿಕ್ಕೋ ಹಾಗಿಲ್ಲ, ಬಿಸಿಬೇಳೇ ಅನ್ನದಾನಾ +ನಾದ್ರು ಮಾಡು, +(ನಗುನಿನಲ್ಲೇ ದೃಶ್ಯ ಬದಲಾಯಿಸು +ತ್ತದೆ.) + + +(ರಾವ್‌ ಮನೆ. ಹಿಂಬದಿಯಲ್ಲಿ ಪಾಶ್ಚಿ- +ಮಾತ್ಯ ಸಂಗೀತ. ಸಂಭಾಷಣೆ ಶುರು +ಆಗುತ್ತಿದ್ದಂತೆಯೇ ಸಂಗೀತ ಕಡಿಮೆ- +ಯಾಗಿಬಿಡುತ್ತದೆ.) + + +ರಾವ್‌: ಡಾರ್ಲಿಂಗ್‌, ಹನೀ... +ಏಳೂ ಬೇಗ, ಎಷ್ಟೊತ್ತಾದ್ರೂ + + +ಡಿಯರ್‌, + + +ಆ ಬ. +ಖಳ್ತಾನೀ + + +ಕಸ್ತೂರಿ ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +ಇಲ್ವಲ್ಲ. ಇವತ್ತು ಮೂರ್ತೀ ಮನೇಗೆ ಲಂಚಿಗೆ +ಹೋಗ್ಬೇಕು ಜ್ಞಾಪಕ ಇದೇ ತಾನೆ? ನಾನಾಗ್ಲೇ +ಎದ್ದು ಎರಡು ಸಾರ್ತೀ ಕಾಫಿ ಮಾಡ್ಕೊಂಡು +ಕುಡಿದಾಯ್ತು ಡಿಯರ್‌. + +ಮಾಲ್ರೀ. ಯಾಕೋ ತಲೆ ಎಲ್ಲ ನೋವೂರಿ. +ಮೈಯ್ಯೆಲ್ಲಾ ಭಾರ. ಹಾಗೇ ಒಂದು ಸ್ವಲ್ಪ +ಉಪ್ಪಿಟ್ಟಿಗೆ ರವೆ ಹುರೀತೀರಾ? ನಾನು brush +ಮಾಡ್ಕೊಂಡ್ಬರ್ತೀನಿ. + +ರಾವ್‌: ' ಸಧ್ಯ. ನೀನ್‌ ಬಸ್ರೀ ಆಗಿರೋದು ನನ್ನ +ಪ್ರಾಣಕ್ಕೆ ಬಂದಿದೆ ಡಿಯರ್‌. ಇನ್ನೂ ಏನೇ- +ನ್ಮಾಡ್ಬೇಕೋ ಎಲ್ಲಾ ಲಿಸ್ಟ್‌ ಒಟ್ಟಿಗೇ ಕೊಟ್ಟಿ ಡು. +ದೇವರ ದಯದಿಂದ ಮೂರ್ತಿ ಮನೇಲಿ ಲಂಚಿಗೆ +ಕರ್ದಿದಾರೆ. ಇಲ್ದೇ ಇದ್ದಿದ್ರೆ, ಲಂಚ್‌ ತಯಾರೋ +ಜವಾಬ್ದಾರೀನೂ, ನನ್ನ ತಲೇಗೇ ಕಟ್ತಾ +ಇದ್ದೇ ಅಂತ ಕಾಣಿಸತ್ತೆ. + +ಮಾಲ್ತೀ: ಏನ್ರೀ, ಜೀವನ್ನಲ್ಲಿ ಮೊದಲ್ನೇ ಸಲ +ಸ್ವಲ್ಪ ಸೇವೆ ಮಾಡಿಸ್ಕೋತಾ ಇದೀನಿ. ಇಷ್ಟಕ್ಕೇ +ಇಷ್ಟೊಂದು ಚೇಜಾರು ಮಾಡ್ಕೊಂಬಿಟ್ರೆ +ಹೇಗೆ? (ಗೊಣಗುತ್ತಾ) ನನ್ನ ಗ್ರಹಚಾರ... + +ರಾವ್‌; ಇದೇನು ಡಾರ್ಲಿಂಗ್‌, ಇಷೊ ಿಂದು +ಸಣ್ಣ ವಿಚಾರಕ್ಕೆ," ಗ್ರಹಚಾರ, ಮಣು +ಮಸೀಂತ ನಿಟ್ಟುಸಿರು ಬಿಡ್ರೀ. ಏನಾಯ್ತು +ಹುಷಾರಾಗಿದ್ದೀ ತಾನೆ? ನಿದ್ರೆ ಸರಿಯಾಗಿ +ಮಾಡಿದ್ಯೋ ಇಲ್ವೋ? ರಾತ್ರಿ ಎಲ್ಲಾ +ಒಂದೇ ಸಮ ಹೊರಳಾಡ್ತಾ ಇದ್ದೆ... + +ಮಾಲ್ತೀ: ಹುಷಾರಾಗಿಲ್ಲೇ ಏನು ಧಾಡಿ ನುಗೆ. +ಆದ್ರೆ ಈಗ್ಯಾಕೋ ಒಂದೆರಡು ಮೂರು ದಿವ್ನ- +ಗಳಿಂದ ಸರಿಯಾಗಿ ನಿದ್ರೆ ಮಾಡೋಕೆ ಆಗ್ತಾ +ಇಲ್ಲಾರೀ. ಬಲೇ ಹಿಂಸೆ ಆಗ್ನೋಗಿದೆ. + +ರಾವ್‌: ಇದ್ಯಾಕೆ ಡಿಯರ್‌? ಅಷೊ )೦ದು +ಚೆನ್ನಾಗಿ ನೋಡ್ಕೋತಾ ಇದೀನಿ. ಕೇಳಿ +ಕೇಳ್ದಾಗ ಹಣ್ಣು, ಕೇಳ್ಲೇ ಇದ್ರೂ ಹಾಲು, +ಹು��್ಟೋ ಮಗು ದಷ್ಟಪುಷ್ಟವಾಗಿರ್ಲೀಂತ +"ಬಾದಾಮಿ, ದ್ರಾಕ್ಷಿ, ಗೋಡಂಬಿ ಇತ್ಯಾದೀನ +ಗಂಟ್ಲೊಳಕ್ಕೆ ಗಿಡೀತಾ ಇದೀನಿ. ಇಷಾ ಿದ್ರೂ ' +ಏನು ಚಿಂತೆ ನಿಂಗೆ ನಿದೆ ಸ ಬರ್ದೇ ಇರೋಕೆ? + +ಮಾಲ್ತೀ: ರಾತ್ರಿ ಎಲ್ಲಾ ಬರೀ ಕನಸುಗಳೂರಿ- +ಅದಕ್ಕೇ ನಿದ್ರೆ ಇಲ್ಲ. " + + +ಆಯಿಲ್‌ ಮಿಲ್ಫ್‌ +ಮಂಗಳೂರು. + + +ಣ + + +ತಯಾರಕರು ಶ್ರೀ ರಾಮಕೃಷ + + + + + +€ ¥8L°NvVN-WOHS-AQOOM + + +೦22೨ + +ರಾವ್‌: ಏನೇನೋ ಹಾಳೂ ಮೂಳೊೂ ಯೋಚಿ +ಸ್ಕೊಂಡು ವರೀ ಮಾಡ್ಕೋ ತೀಯ ಅಂತ +ಕಾಣತ್ತೆ, ಆದಕ್ಕೇ ಅಷ್ಟೊ ಜು ಕನೆಸುಗಳು. + + +ಹೋಗ್ಲಿ, ಏನು ಕನಸಲ್ಲಿ ಇಂಡಿಯಾಕ್ಕೆ ಹೋಗಿ + + +ಮಾಲ್ತೀ: ಮತ್ತೆ, ನೀವು ಕೋಪ ಮಾಡಿಕೊ- +ಳೋಲ್ಲಾಂದ್ರೆ ಹೇಳ್ತೀನಿ. ಕ + + +ಇಡಾ. ಇ ಎ ಎವೆ ಲಾ ನಿ ಹ್ಮ pS +ಇವ್‌್‌: ಹೇಳು ಡಿಯರ್‌, ನಾನು, ನಿನ್ಮೇಲೆ, +ವೋ ಲಾಭ ರಾ ಗ es +ಯಾವತ್ತಾದೂ ಕೋಪ . ಮಾಡ್ಕೊಂಡಿ +ಎಐ +ದ್ದೆ ನ್ಯೇ? + + +ಮಾಲಿ. 6; ಮತೆ ಟಕ +ಈ ಔೌರೀನೂವೆ.. +ರಾವ್‌ ಈ ರಾ + + +ಮತ್ತೇ, ನಂಗೆ...ನಂಗೆ... + + +ಮಾಲ್ತೀ: ಈ ಸಾರೀನೂ ಹೆಣ್ಮಗೂನೇ +ಆದ್ದಂಗೆ ಕನಸು ಬಿತ್ತೂರಿ. ನನಗ್ಯಾಕೋ . + + +ತುಂಬ ಭಯವಾಗ್ತಾ ಇಡೆ. +ರಾವ್‌: (ನಗುತ್ತಾ) ಓ... . ಅಷ್ಟೇ ತಾನೇ +ಏನಾಯ್ತು ` ಬಿಡು, ಸೂ -ಹೆಣ್ಣುಗಳೇ +ಹೆಚ್ಚೇ? ನೀನ್ಯಾ — + + +ಕೊಳೇೇ ಹರಳೆಣೆೇ ವ ಮ +9) + + +ಮಾಲ್ತಿ ನವೆ + + +ಒಳ 5 Ne, ನಾನೊಬ್ಬನೇ +ಗಂಡು ಮಗ, ನಮಗೆ ನ ಮಗು ಆಗ್ಲೇ +ಇದ್ರೆ ನಮ್ಮ ವ ೦ದಕ್ಟೊ ಗಲ್ಲ” ಅಂತ + + +ನಮೊ +ನೀವೇ ಹೇಳ್ತಾ + + +ಸವಾ ನಿ +ರ್ನಂಗ್‌, ಅದಿ ಾ +ದ್‌ +SN 2 ಎವಿ ಷಿ ವ +i ಯಾಕ. -ತೊಗೋತೀಯ? +WS ಮಯಿ ನನವ ಮಿ +we ಚ್ಚ ಪುಣ್ಣಾ ಇಂದೇಕೆ ಬೀಳುಗರೆಃ ವಿ ಜನರು, + + +Ie) +ನ A +ಕಾಣದ ಗಾವಿಲರು, ಕುವರಿಯಾದೊಡೆ + + +ಕಣ್ಣು +ಗ + +ಮೊೂ್‌ವಿ ಎ 9 + +ಕುಂದೇನು? ಕುವರನಾ ದೊಡೆ ಪಿರಿದೇನು ? +ಮಾಲ್ತಿ €; ಹಃ ಸೌದೂರಿ, ಇವಾ ಗ ಜ್ಞಾಪಕ ಬಂತ ತು + +ಕಾಗ ಸಣ ಉಂ ಸ + +ಮಿಡ್ಲಿಸ್ಕೂಲಿನ ಪದ್ಮ 4 + +6೨, ಹ ಲು ಇತಿ + +ಪಣ್ಣಲ್ಲವೀ ಪತ್ತವಳು ಪೆಣ್ಣಲ್ಲವೇ + +ಹೊ ರೆದವಳು?.. + +ಎದ್‌ ಕ + +ವ್‌: (ಮಧ್ಯೆ ಬಾಯಿ ಹಾಕಿ) ಹ್ಲೂ ಪೆಣ್ಣ + + +ಲ್ಲವೇ Emergency declare ಮಾಡಿ + + +ಕಸ್ಕೂರಿ ವಿಶೇಷ ಸಂಚಿಕೆ, ನವಂಒರ್‌ ೧೯೬೮ " 4 4 + + +KM ss 4 + + +ತಕ ಲಾ 2 +ಬ್ಲೂ ಆಕ ರಾಚ 1 + + +ವಳು? (ಸ್ವಲ್ಪ ತಡೆದು) ನೋಡು ನಮ್ಮ pಂಂr + + +ಇಂದಿರೆಗೆ, ಸಂಜಯನಂತಹ ability +ಬದ್ದು ಅವಳ "ಥರಾನೇ ಜೊಟಿಯಾಗಿರೋ +ಒಂದು ಮಗಳಿದ್ದಿದ್ರೆ,' ಇವತ್ತಿನ ದಿನ ಕೋರ್ಟಿ... + + +ಗಲೀಬೇಕಾಗಿತ್ತೇ ': ಅವರುಗಳು. ಮೂರನೇ +ಪೀಳಿಗೆಗೂ” ನೆಹರೂ" ಸಂತತಿ ಮುಂದ್ಲು +ವರೀತಾ ಇದ್ದಿಲ್ದೆ ಡಿಯರ್‌: ? + +ಮಾಲ್ತಿ €; ಏನ್ರೀ ಏನೋ ತಾಯಿ ಮಗ + + +ಇಂ ಬ್ರಾ ಸೋತು. ಕೂತಿದಾರೇಂತ ಎಷ್ಟು +ತಮಾಷೆ ಮಾಡ್ತಿದೀರಿ. ಕೆಲವೇ ದಿನಗಳೆ ಹಿಂದೆ. +ಸ್ವಲ ಹೆಚ್ಚು ಕಮ್ಮಿ ಮಾತಾಡಿದ್ರೆ, passport- +ನೇ 11770076 ಮಾಡ್ಬಿಟ್ಟಾರೂಂತ ಹೆದ- +ರ್ಕೊಂಡು, ಬಾಯಿಗೆ ಬೀಗ ಹಾಕ್ಕೊಂಡು +ಕೂತಿದಿ ೨) ಇ ್ಕ್ಯ + +ಆ ಸಂಜಯ ಗಾಂಧೀನ ಕುಚೋದ್ಕ +ಮಾಡೋದ್ದಾಗಿದ್ದಿ, ನೀವೇನಾರೋ Emer- +80ಗ0೦07 ಸಮಯದಲ್ಲಿ Ind;೩ಗೆ ಹೋಗಿ + + +ದ್ವಿದೆ ಇವತ್ತು ನನ್ನನ « lf ಸ್ಥಿ ತೀಗೆ ತರೋ- +ಕಾಗದ ಹಾಗೆ ಮಾಡ್ತಾ ರಲಿಲ್ಲವೇ ನಿಮ್ಮೆ ನೆ = +ಆ:-ಕಮಾರೆ;- ಸಂಜ ಒದ ಭಾರತಲ್ಲಿಕೋ + + +ಲಕ್ಬಾಂತರ ಮಂದಿ ಅಸಹಾಯಕ ಸಿ ಪ್ರೀಯರಿಗೆ +ದೇವ ವರ ರೂಪದಲ್ಲಿ ಬಂದಿದ್ದ ನಮ್ಮ "ಕುಮರ +ಸಂಜಯ. ' | ಆವೆನಿಗೋಟು ನೊಡೋದು +ನಿಟ್ಟು ದೇಶದ: ಜನಗಳಿಗೆ ಬುದ್ಧಿ +ಇದೇಂಿತ ಯಾರು ಹೆ ಹೇಳ್ತಾರೆ? +ರಾವ್‌: ಹೋಗ್ಲೀ ಬಿಡು ಡಿಯರ್‌, ' ಯಾರು +ಟು: ಕೊಡದೇ ಇದ್ರೂ: ನಮ್ಮ ಕನ್ನಡ +ಬಾಂಧಿ ವರಿದ್ದಾರಲ್ಲ ಆವರ. ದಯದಿಂದ +ಮಾತೆಯ ಪುನರಾಗಮನವಾಗತ್ತೆ. +ನಿನ್ನ ಮೂರನೇ ಮಗು ಹೆಣ್ಣಾದ್ರೆ ಇಂದಿರಾ +ಆಂತ ;₹ ಹೆಸರಿಟ್ಟುಬಿದೋಣ-ಒಂದು: ` ಪೇಳೆ +ಗಂಡಾದ್ರೆ ಬ ಸಂಜಯ್‌ ಆಂತ ಇಟ್ರಾಯ್ತಾ. +ಸಮಾಧಾನ ತಾನೆ? +ನತಾಲ್ತೀಃ ನನ್ನನ್ನ ಸಮಾಧಾನ +ಹೀಗೆ ಮಾತಾಡ್ವಿಟ್ರಾಯೆಲ್ತೀನು? +ಇನ್ನೊಂದು ಕನ್ಯೆ ಜ್ಞಕೈಯ್ಯಿಗೆ” +ನಿಮಗರ್ಥವಾಗೋದು.? ಈ, ದೇಶದಲ್ಲಿ +ಮಕ್ಕಳನ್ನ ಸಾಕೋದು ಹುಡೆಗಾಟಾ- - ಆಂದು + + +ಬಾಂಧವ +ಇಂದಿರಾ + + +ಪಡಿಸೋಕೆ +ನಾಳೆ + + + + + +i + + +4 + + +ನಗ್ಯನವ್‌ ಕಕಾಕಾಣಖ +ಸೌಂದರ್ಯ ಸಾಬೂನು-ಕೂದಲನ್ನು ತೊಳೆಯಲು +5. ಹೊಸ ರ್ವಾಪರ್‌! ಹೊಸ ಆಕಾರ! ಹೊಸ ಸುಗಂಧ! + + + + + +ಕೂದಲನ್ನು ಕೇಶ್ಮೆಯಂತೆ ಮೃದುವಾಗಿದುವ ನೈಸರ್ಗಿಕ ಉಪಾಯ! + + +Shilpi-DM 18/78 kan + + +೧೨೪ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + +ಕೊಂಡ್ರಾ? ಆಗ್ಲೇ ಆ ದೊಡ್ಡದು ಬೆಳೆದು ಮಾಲ್ತೀ: ಹೌದೂರೀ, ಈ ಕನಸಿನ ಗಲಾಟೇಲಿ +ನಿಂತಿರೋದನ್ಹ ನೋಡಿದೇ : ಭಯವಾಗುತ್ತೆ. ಎಲ್ಲಾ ಮರ್ತೇಹೋಗಿತ್ತು. ಭಾನುವಾರ +ಕ ಬೆಳಿಗ್ಗೆ. ಏಳೋಕೆ ಬಿಸಿ ಬೇಳೆ ಭಾತ್‌ಗಿಂತ + + +೫ ನೌ ೨ +ಸ್ವಲ್ಪ * ನಾಚಿಕೆ ಅನ್ನೋದೇ ಇಲ್ರೀ ಅದಕ್ಕೆ, + + +ಒಂದೇ ಸಮ ಕುಣಿದು ಕುಪ್ಪಳಿಸುತ್ತೆ. ನಾಳೆ, ಇನ್ನೇನಿಂಸೆಂಟಿವ್‌ ಬೇಕು ಹೇಳಿ? +ಬೇರೆ ಅಮೆರಿಕನ್‌ ಹುಡುಗೀರ ಥರಾ ತಾನೂ +ಡೇಟೂ ಗೀಟೂ ಮಾಡುಕ್ಕೆ ಶುರು ಮಾಡಿದ್ರೆ (ಪಾಶ್ಚಿಮಾತ್ಯ ಸಂಗೀತ ಮುಂದುವಕೆದು್‌ ' +ಏನ್ರೀ ನಮ್ಮ ಗತಿ? ದೃಶ್ಯ ಬದಲಾಯಿಸುತ್ತದೆ.) + +ರಾವ್‌: ಅಲ್ಲಾ ಡಿಯರ್‌, ಈ ದೇಶದಲ್ಲಿರೋ +ಭಾರೆತೀಯರಿಗೆ ಹೆಣ್ಣು ಮಕ್ಕಳ್ನ ಸಾಕೋಕೆ (ಮೂರ್ತಿ ಮನೆ. ಹಿನ್ನೆಲೆಯಲ್ಲಿ ದಾಶ್ರಿ +ಕಷ್ಟಾಂತ, ಬರೀ ಗಂಡಗಳೇ ಹುಟ್ಟೊಕ್‌ ಣಾತ್ಯ ಭಾರತೀಯ ಸಂಗೀತ ಮೆಲ್ಲಗೇ +ಸಾಧ್ಯವೆ? ಈ ದೇಶಕ್ಕೆ ಬಂದು, ಇಲ್ಲಿರೋ ಕೇಳಿ ಬರುತ್ತದೆ. ವ್‌ ಮತ್ತು +ಡಾಲರ್‌ಗಳನ್ನೆಲ್ಲಾ ದೋಚ್ಕೊಂಡು, ಹೊಳೇ ಮಾಲ್ತೀ ಪ್ರವೇಶ. ವಿಜಯ ಸ್ವಾಗತ +ನರಸೀಪುರದಲ್ಲೋ, ಸಕಲೇಶಪರದಲ್ಲೊ ಬಯಸುವಳು. ಗಂಟಿ ಬಾರಿಸಿದ ಮತ್ತು +ಹಾಯಾಗಿದ್ದುಬಿಡ್ತೀನೀಂದ್ರೆ) ಆಗುತ್ಯೇ? ಬಾಗಿಲ ತೆರೆದ ಸದ್ದು.) + + +ಇಲ್ಲೀ ಸುಖ, ಭಾರತದ ಭದ್ರತೆ ಎರಡೂ +ಸಿಕ್ಕೋದು ಕಷ್ಟ ನೋಡು. ನೀನು ಕೂಡಿಡೋ +ಒಂದೊಂದು ಸಾವಿರ ಡಾಲರಿನಿಂದ ಕೊನೇ + + +ಜಾ ರ +ಪಕ್ಷ ಒಂದೂಂದಾದ್ರೂ) ಭಾರೀ ಇಮುಸ್ಯ್ಯ + + +ವಿಜಯಂ ಬನ್ನಿ ಬನ್ನಿ ಚಿನ್ನಾಗಿದೀರಾ +ರಾವ್‌: ನಮಸ್ಕಾರ. ನುಸ್ಕಾರ..., ಚೆನ್ನಾಗಿ +ದೀರಾ? ಎಲ್ಲೀ ರಾಯರು? + + +ಉದ್ಭವಿಸ್ದೇ ಇರಲ್ಲ. ವಿಜಯಂ: ಒಳೆಗಡೇ ಇದಾರೆ ಬನ್ನಿ (ಗಂಡನನ್ನು -್‌ +ಮಾಲ್ತೀ: ಬಿಡಿ ಬಿಡಿ ನಿಂ ಲೆಕ್ಟರ್‌ ಸಾಕು. ���ಿಂ ಕೈಲಿ ಕುರಿತು. ಕೇಳಿದ್ರಾ, ಮಾಲ್ತೀ ಅವರು +ಸುಖ ದುಃಖ ತೋಡಿಕೊಂಡ್ರೇನೂ ಸುಖ- ಬಂದಾಯ್ತು. (ಸ್ವಲ್ಪ ತಡೆದು ಮಾಲ್ತಿ +ವಿಲ್ಲ. ನೋಡಿ ಈ ಸಾರಿ, ನ್ಯೂಯಾರ್ಕ್‌ ಮಹಾ- ಕುರಿತು), ಮಾಲ್ತೀ, ಚೆನ್ನಾಗೇ ಕಾಣಿಸ್ತಾ +ಲಕ್ಷ್ಮಿ ಬದ್ಲು ಪಿಟ್ಸ್‌ಬರ್ಗಿನ ವೆಂಕಟರಮಣ ಇದೇರೀ ಹೊಟ್ಟೆ. ಹೊಟ್ಟೇ shape +ಕಣ್ಬಿಟ್ರೆ, ಗಂಡಾದ್ರೂ ಆಗಬಹುದು, ಹಾಗೇ ನೋಡಿದ್ರೆ ಗಂಡೇ ಇರಬಹುದು ಅನ್ನಿಸತ್ತೆ) + + +ನಾದ್ರೂ ಗಂಡೇ ಆದ್ರೆ, ಮೊದಲ್ಲೇ ಸಾರಿ +ಮುಡೀನಾ ಪಿಟ್ಸ್‌ ಬರ್ಗ್‌ನಲ್ಲೇ ಮಾಡಿಸ್ತೀ- +ನೀಂತ ಹರಕೆ ಮಾಡ್ಕೋಂಡಿದೀನಿ. \ +ರಾವ್‌: ಇದೇನಿದು ಡಿಯರ್‌, ಭಾರತದಿಂದ +ಹಿಂದೂ ಜನಗಳನ್ನ ಕರ್ರಕೊಂಡುಬಂದಾಯ್ತು, +ಹಿಂದೂ ಧರ್ಮ ಕರಕೊಂಡುಬಂದಾಯು + + +ಮಾಲ್ತಿ €; ಹಾಗೇಂತೀರಾ (ಅಚ್ಚರಿ! +ನಿಂ ಬಾಯಿಗೆ ಮಿಠಾಯಿ. ಬೆಳಗ್ಗೇ ತಾನೇ +ಇವರ ಕೈಲಿ ಹೇಳ್ತಾ ಇದ್ದೆ ಪಿಟ್ಸ್‌ಬರ್ಗ್‌ +ವೆಂಕಟರಮಣ ಕಣ್ಬಿಟ್ರೇಂತ. + +ಮೂರ್ತಿ: (ಪ್ರವೇಶ) ನಮಸ್ಕಾರಾ ರಾವ್‌. + + +ಸ +ಹಿಂದೂ. ದೇವಾಲಯ ಆಯ್ತು, ಇನ್ನು Long time no sec! ಎಲಲ + + +ಹಿಂದೂ ಧರ್ಮದ ಎಲ್ಲಾ ಮೂಢ ನಂಬಿಕೆ ಮಕ್ಕಳಿಲ್ಲೀ? +ಗಳನ್ನೂ ಕರಕೊಂಡು ಬರ್ಬೇಕೂಂತೀಯೇನು? ರಾವ್‌: ಅವರಿಬೂ ್ರ) ಗೊತ್ತಲ್ಲ ನಿಮ್ಗೆ. ಏನೋ +ಬಾ ತಂ ತಂ ಕೆಲ್ಸದಲ್ಲಿ by ಆಗಿದ್ರು. ವಿಜಯಾ + + +ಮುಢಿಅಂತೆ ಮುಡಿ! ಕುಡಿ ಹುಟ್ಟ ಕ್ಕೆ + +ಇಳು ಸ ೧ವೆ! ಪಿ a! ಸ್ರ ಮಿ ೧೨೫೦ + +ಮುಡಿ ಕೊಟ್ರಂತೆ! ನಡ ನಡಿ. ಎದ್ದು ಮಡಿ ಕೈಯ್ಯಿನ ಬಿಸಿಬೇಳೆಭಾತು. ಹಾಗಿರತ್ತೆ ಹೀಗಿ +ಬಿ + + +ನಾದ್ರೂ ಉಟ್ಕೋ. ಈ ಗಡಿಬಿಡೀಲೀ ರತ್ತೆಂತೆ್ಲ್ಯಾ ಏನೇನೋ ಪೂಜಿ ಮಾಡಿದ್ದು +ಜಯ ~ ದ ೧ ಸಿಬೇ ಮಯಿ ರ್‌ ಗ ಈ +೦೦೫ ಕೈಯ್ಯಿನ ಬಿಸಿಬೇಳೆ ಹುಳಯನ್ನ ಮಾಲ್ತಿ; x ಆದ್ರೂ Hamburger + + +ಮರ್ತೇಬಿಟ್ಟಿರೋ ಹಾಗಿದೆ. ಚಪ್ಪರಿಸ್ಕೊಂಡ್ತಿನ್ನೋ ಈ ಹುಡುಗರೇ +ಸ ಕ ೫ ನ ಗ್‌ + + + + + +' ನಮ್ಮ ನೆರಮನೆಯವರು, ಇದೀ * + +ಮನೆಗೆ 'ಇಮಲ್ಕನ್‌ ಪೇಂಟ್‌ ದ + +ಮಾಡಿಸಿದರು; ನಾವೂ ಮಾಡಿನಿದವು. + +ಆದರೆ, ನಾವು ಮಾತ್ರ 20% ಕ್ಕಿಂತ... +ಹೆಚ್ಚು ಹಣ ಉಳಿನಿದೆವು. + + + + + +ಉತ್ತಮ ಇಮಲ್ಮನ್‌ ನಿರ್‌ +ತರುವ ಜಾಣ ಉಪಾಯ. 4 + + +ಇ ಆ + + +44 ಮೋಜು ಕೇಳಿ, ನಮ್ಮ ಹಾಗೂ ನಮ್ಮ +ನೆರೆಯವರ ಮನೆ ಅಪ್ಪೇ ದೊಡ್ಡವಿವೆ. ಅಪ್ಪೇ ಅಂದರೆ +120 ಚದುರ ವಿ.ಟರ* ಇವೆ. ಅವರು ಯಾ ನ್ನೂ ಕೇಳದೇ +ಪೇಂಟ್‌" ಮಾಡಿಸಿದರು, ನಾವು ಸ್ವಲ್ಪ ಚೌಕಶಿ ಮಾಡಿ +ಪೇಂಟ್‌" ಮಾಡಿಸಿದೆವು. ಅವರು ಹೆಚ್ಚು ಹಣ ವೆಚ್ಛ +ಮಾಡಿದರು, ನಾವು ಮಾತ್ರ 20% ಕ್ಕಿಂತೆ ಹೆಚು +ಉಳಿತಾಯ ಮಾಡಿದೆವು. ಬಲ್ಲವರಿಂದ ಕೇಳಿಧರಿಂದಲೇ +ನಾವು ಸುಪರ್‌ ಡೆಕೋಪ್ಲಾಸ್ಟ್ರೇ ಬೇಕು ಅಂದಧ್ಯು ॥್ರ + + + + + +CASAP-38-173 + + + + + +ಪು) ಸಾಗ? +೧೦2೨೮೬೮: + + +್ರ +RN ಸಾಂ + + +EE) 7 + +ಮೂರ್ತಿ: ಉಊಧೂಲಉರ ಿವಿಲಅಿಲಲರೀಲಲ ೪ ಉಣ. +5 ೫] 3 + +ಖಾ ದಾ A ಇಳ ಕಾದು ಸೆ +ಬಬ ಭಂಜ Ww ಬುಲಿ UWI A +Cs ಇಕೋ ಇ SE + +ಚೆನಾ ಗಿ ಕಾದಿದ. ನಿಂಗಿ ಹೂ. WO ತೆ, +ವ ಖಿ + +ಶ್ರ ವಾಹ ದಗೆ 9ನ ಈರ ಎಸ್‌ ° +ಅಂತ ನನ್ನಾ ನಂಗಿ ಬ್ರೃುಕ ಫಾಸ್‌. ಗಃ + +ಕೆ 2 Anta + +ನಾವು ಹಾಂದಾಳ. ಸೀದಾ ಊಟಾನೀ + +ತ TN ಗಿನ ವಗ ಶಂ +ಶುರೂ ವಐ���ಾಬದಾ ಪಿಯು Es ಬಖಣಿ೦೨ೀ + + +OK- ರಸ 15 + + +ready ಹುಡುಗರ್ಲೆಲ್ಲಾ lunch +ಆಯ್ತು. +ಕೆ “ಗ ಇಳಿಸ ದಿ ನಡೀರಿ ನಾವೂ ದ್ರಾ +ರಾವ ಕ AUC ವಿಲ್ಲಿ ಬಲಲ ಊಉಲಲ್ರ ರಿ.ತೀಣೇ +ಜೆ 68 ನಾ ಖು +(ಡೈನಿಂಗ್‌ ಟೇಬಲ್‌ ಸೆಟ್‌ ಮಾಡುವ ಸದ್ದು- +ತ್ನ ಬು + + +ಕಾರಾ ಜಾಸ್ತೀ ಇಲ್ಲ ತನ್‌ +ರಾವ್‌: dear; +ತೊಗೋ Remember; you have +to eat for two! +(ಎಲ್ಲರೂ-ನಗು) +ಮೂರ್ತಿ: ಬಿಸಿ ಬೇಳೆ ಭಾತು ಪೊಗಡದಸ್ತಾ + + +ಎಮ PRY +ಹಲದೂ ಸರಿಯಾಗಿ + + +4 +೧೨ + + +ಉ ಸತತ ನಿಸಿ +ಗಿದೆ ವಿಜಯಾ, ಪರಾಗಿಲ್ಲ... +ew ತೆ +Und ಗತಿ ಜಿ pe ಎರಿ ಎಪಿ +ವ್‌; ಈ ಮಃ ಜಿಗೀ ಹುಳಿ ಆಅಂಬೋಡಾ +ಜ +೨% ಮೇಸ್‌ ಅರಳ ೧೪ fe +ಕಾಂಬೀನೀ ೧ ಅ೦ದು ಬಹಳಾ ಎರಾ +ಇಷ್ಟು ಹ್‌ ಹಾದಿ ಗಾಲಿ +ಆಗಿತ್ತು ಮಾಡ್ತೀ; ಒಳ್ಳೇ ಪಳಗಿದ +ಬಿ pe) ಲಾ ಲಿ ಮಾ £2 ಅಪಿ +ಕೃಯ್ಕಿನ ಅದಿಗ. ಈ ಥರಾ ಊಟ ಸಿಕ್ನದ್ರಿ, +ಠಿ ರ +ಬ ೮ ಇಷಿ ಆಲಾ — ತಾಪಿ +೨ eX, “೬2 ವಿ ಇ ವ ಹ +ಒಳ © ಜುಟ ುಗಟಿಕೂಂಡು ಯಪ +೪ ಟಿ ೧ +ಫಿ ಪಿ 9 ಲ ರ ಅಭೀ ಎನಿ +ಯೋಲೀಜ ವದತಿ ಸ್ನಲ ಮದಗ? +ಎ ೧೧೨ ನ ಜ +ಹುಳಿ 7೩85 ಮಾಡಿ. + + +ಶ್ರಿ +ಣಿ ಏಳಿ AM ps | +ರ್ಕಿಂದ ಬೂದು] ಗುಂಟ ಯಿ ತಂದು, +ತ್ತೆ ಜಾಪಿ ಸಿ pes +ನಂಗಿಂತ ಹೆಚ್ಚಾಗಿ. ನೀವೇ ಬಯಕೆ -ಸಂಕಟ + + +ತೋರ್ಸಿ + + +4 +ಚಿಂ ಎ ದಿ) ಇಳಿ ಣ್ಯ ಇಲಿ ಹಾಳ +ಮಜಿಗೇ . ಹುಳಿ ``ಮಾಡಿಸೊಂಡು + + +ಜೌ ಭಿಹಿಯ್ಯಟ್ಯ ಆಲಿಸಿ ಗಲಿ ದಾಲ್‌ + + + + + +ಒಕಾಸಾ ಬದುಕಿಗೆ ಹುರುಪನ್ನು ನೀಡುತ್ತದೆ. ನಿಮ +ಶರೀರದಲ್ಲಿ ಶಕ್ತಿ ಮತ್ತು ಉತ್ಸಾ 2 ಮರು ಕಳಿಸುವಂತೆ + + +ಮಾ ದ ಒಕಾಸಾದಲ್ಳಿ 6 Wp ವ.ರಸಾಂ ಯನಗಳು, +6 ಐನಿಜ ವಸ್ತುಗಳು, 10 ಆವಶ್ಯಕ ವಿಟಮಿನ್‌ಗಳು, +ಶ್ವಗಂಧ ಮತ್ತು ಯೋಹಿ ಹಿಂಬೃನ್‌ಗಳಂತಹ ಗಿಡ- +ಮೂಲಿಕೆಗಳ ಸತ್ವ ಗಳು ಇವುಗಳ ಪ ಪ್ರಭಾವಶಾಲಿ. +ಯಾದ ಸಹೋ! ನವಿದೆ. ಜಾ ಸೇವಿಸಿರಿ. +ಜೀವನದಲ್ಲಿ ಅಪೂರ್ವ ಆನಂದಾನುಭವ ಪಡೆಯಿರಿ. + + + + + +93 + + +ಎಲ್ಲಾ ಪ್ರಮುಖ ಔಷಧ ವ್ಯಾಪಾರಿಗಳಲ್ಲಿ + + +ದೊರೆಯುತ್ತದೆ. +ಕಾಸಾದ ಉಚಿತ ಪುಸ್ತಕಕ್ಕಾಗಿ ಬರೆಯಿರಿ + + +OKASA CO. PVT.LTD +೧.0. Box No. 396 Bombay-400 001 + + +ೆ ೦30 + + +NVR J! + + +ರ + + + + + +ಆಹ NM +AS + + + + + + + + +ಪಾವಳಿ. ಎಚ್‌ ಎಮ್‌ ಟಿ ಕೈಗಡಿಯಾರ ನೀಡಿರಿ. + +ಹಸ್ತ ದೀಪಗಳ, ಸಹಸ್ರ ಶಬ್ದಗಳ, ಪುರುಷರಿಗೆ, ನಮ್ಮಿಂದ ಇನ್ನಷ್ಟು ಹೊಸ ಮಾದರಿಗಳು. +ಮಿತ ಆನಂದೋತ್ಸಾಹಗಳ ಸ್ತ್ರೀಯರಿಗೆ, 17-ಜ್ಯೂಯೆಲ್‌ಗಳ ಅನೇಕ, + +ತ್ಯನೂತನ ಹಬ್ಬ. ಅನುಪಮ ಕಲಾಕೃತಿಗಳು. + +ಲವು ಹೊಂಗನಸುಗಳ ಆವಿಷ್ಕಾರ. ಎಚ್‌ ಎಮ್‌ ಟಿ ಯ ಅತ್ಯುನ್ನತ ಸಂಪ್ರದಾಯಗಳಿಗೆ +ಲವು ಹಳೆಯ ನೆನಪುಗಳ ಪುನರುತ್ಥಾನ. ಅನುಗುಣವಾದ ತಯಾರಿಕೆಗಳು. + + +ಣಿಕೆಗಳಿಗೆ ಇದು ಸಕಾಲ. ಮ್ಮ ಆತ್ಮೀಯರಿಗೆ ತಕ್ಕ ಉಡುಗೊರೆ. + + + + + + + + +ರಾಷ್ಟ್ರದ +ಸಮಯಂಪಾಲಕರು. + + +ಘಾ +EE + + +ಜ್‌ ಐಮ್‌ ಏ ಕೈಗಡಿಯಾರ -ಯತುಮಾನಕೊಫ್ಸೈವ ಬಳುವಳಿ. + + +ತಿಂದಿದೀರಿ! ಎಷ್ಟೋ ದಿವ್ಸದಿಂದ ಮಜ್ಜಿಗೇ +ಹುಳೀನೇ . ತಿಂದಿಲ್ಲಾ' ಅನ್ನೋ ಹಾಗೆ +ಆಡ್ತಿದೀರಾ. + +ರಾವ್‌: ನಾನ್ಹೇಳಿದ್ದು ಮಜ್ಜಿಗೇ ಹುಳೀ +ಆಂಬೋಡೇ combination ಆಂತ. + + +(ಎಲ್ಲರೂ-ನಗು) + + +ವಿಜಯಂ: ಹೋಗ್ಲೀ ಬಿಡಿ ಮಾಲ್ತೀ, ಪಾಪ +ಹಸಿದ ಹಾರುವ ತೃಪ್ತಿಯಾಗೋ ಹಾಗೆ +ಊಟ ಮಾಡ್ಲಿ, ನೀವ್ಯಾಕೆ ಅಡ್ಡಿ ಬರ್ತೀರಿ... +(ಸ್ವಲ್ಪ ತಡೆದು) ಅಂದ್ಹಾಗೆ, ಹೆಸರು- + +ಚೂಸ್‌ ಮಾಡಿದೀರಾ- + + +ಸಾತಿ +ಗಳನ್ನೇನಾದ್ರೋ + + +for the new arrival ? +ಮಾಲ್ತಿ : ಆಯ್ಯೋ ಬಿಡೀ ಜಯಾ, +ಕಾಳೀನೋ ದುರ್ಗೀನೋ + + +ಹುಟ್ಟುತ್ತೆ, ಆದಕ್ಕೀಗ್ಲಿಂದ್ಲೇ ಹೆಸ್ರು ಹುಡ್ಕೋ- + + +ಮೂರ್ತಿ: ಇದೇನಮ್ಮ ಹೀಗಂತೀರಿ ಮಾಲ್ತೀ +ದೇವಿ? ಸಾಕ್ಸಾತ್‌ ಗಾಯಶ್ರೀನೋ ಸಾವಿ +ತ್ರೀನೋ ಸರಸ್ವತೀನೋ ಹುಟ್ಟಾಳೇನ್ನಿ; +ಹೆಣ್ಮಕ್ಕಳ್ನ ಹೆತ್ತು, ಹೊತ್ತು, ಸಾಕಿ, ಸಲಹಿ, +ಕನ್ಯಾದಾನ ಮಾಡೋಕೆ ಪಡಕೊಂಬಂದಿ +ರ್ಬೇಕೂಮ್ಮ. + + +ಮಾಲ್ತೀ: ಒಂದಾದ್ರೆ ಪುಣ್ಯ, ಎರಡಾದ್ರೆ, +ಹ್ಲೂ, ಏನೋ ಪರ್ವಾಗಿಲ್ಲ ಮೂರ್ಮೂರು +ಕನ್ಯಾದಾನ! ನಮ್ಮೈಲಾಗಲ್ಲಪ್ಪ. + +೧೧ ೦೨ +ವಿಜಂಯೆ: ಈ ಭಗವಂತ ಅನ್ನಿಸ್ಕೋಳೋನೂ, + + +ಒಂದೇ ಕಡೇ ಬರೀ ಗಂಡುಗಳ ಪಾಳ್ಯ, +ಇನ್ನೊಂದ್ಕಡೇ ಬರೀ ಪ್ರಮೀಳಾ ರಾಜ್ಯ +ಮಾಡಿ, ಕೊಡಿಸೋ ಬದ್ದು, ಒಂದದೂ, + + +ಒಂದಿದೂ ಅನ್ನೋ ಹಾಗೆ ಡಿವೈಡ್‌ ಮಾಡಿ- + +೩ + +ಡ್ಲಾರೇ? + +ಗ ಎ + +ರಾವ್‌: ಅದರದ್ದು, ಒಂದು ದೊಡ್ಡ «101 +machine ಇಟ್ಟು ಬಿಟ್ಟು ಒಂದು ಕಾಯಿನ್‌ +ಹ್ಯಾಂಡಲ್ಲ ಒತ್ತಿದೆ ಒಂದು ಗಂಡು ಉದ- +ರ್ಬೇಕು, ಹೆಣ್ಣೂಂತ ಲೇಬಲ್ಲಿರೋ ಹ್ಯಾಂಡಲ್‌ +ಅದ್ಮಿದ್ರೆ: ಒಂದು ಹೆಣ್ಣು ಉದರ್ಬೇಕು. ಆವಾಗ +ನೋಡಿ, ಯಾವ ತಂಟೇನೂ ಇರೆಲ್ಲ. + + +ವಿಜಯಂ: ನಮ್ಮವ್ರಿಗೆ + + +ರಾವ್‌: Come on dear, + + +ಬಸಿರಿ ಬಾಣಂತೀ ಯಾವ ರಾದ್ಧಾಂತಾನೊ +ಇರೊಲ್ಲ, ಬೇಕಾದೋರು-ಬೇಕಾದ್ದನ್ನ-ಬೇಕಾ- +ಸ ಏನೆ 9 +ದಷ್ಟು ಲ್ಲ ಏನಂತೀರಿ? +(ಎಲ್ಲರೂ-ನಗು) +ಮಾಲ್ತಿ €: ಹ್ಞೂ. ಎರಡೂ ಬೇಡ್ಬೇ ಇದ್ದೋರು +ಯಾವ ಹ್ಯಾಂಡಲ್ಲೂ ಆಮುಕ್ಸೇ ಎಷ್ಟೊಂದು +ಕಾಯ್ದಿನ್‌ ಸೇವ್‌ ಮಾಡ್ಬೋದು... ಅಲ್ವೇ? +(ಎಲ್ಲರೂ-ನಗು) ಕ +ಇತ್ತೀಚೆಗೆ ಒಂದು +ದೊಡ್ಡ ಹುಚ್ಚೇ ಹಿಡಿದುಬಿಟ್ಟಿದೆ ನೋಡಿ. ಅವ್ರು +ಕನ್ಯಾದಾನ ಮಾಡ್ಲೇಬೇಕಂತೆ. ಇಲ್ಲೇ ಇದ್ರೆ, + + +ಜೀವನಾನೇ ನಿರರ್ಥಕ ಹಾಗೇ ಹೀಗೇಂತ +ಶುರೂ ಮಾಡ್ಕೊಂಡಿದಾರೆ. +ರಾವ್‌: ನಿಮ್ಮವ್ರಿಗೆ, ಆ ಚಿಂತೆ, ನನ್ನವಳದ್ದು +ಇನ್ನೊಂಥರಾ. ಇರೋ ಎರಡರ ಜತೇಗೆ +ಇನೊದ್ಯನ್ಯಾಮಣಿ ಕೈಗೆ ಬಂದ್ರೇನ್ಸತೀಂತ! +ಮಾಲ್ತಿ: (ಹಂಗಿಸುತ್ತಾ) ಪರ್ವಾಗಿಲಾರಿ, . + + +“ಗಂಡಾಗ್ಲೇ ಇದ್ರೆ ನನ್ನ ವಂಶ ಮುಂದಕ್ಟೋ +ಗಲ್ಲಾ”, “ಆಪುತ್ರಸ್ಯ ಗತಿರ್ನಾಸ್ತಿ” ಅಂತ +ಹೇಳಿ ಹೇಳಿ, “ಬರೀ ಹೆಣ್ಣುಗಳನ್ನೇ ಹೆತ್ಕೂ- +ಶ್ಚಿಟ್ಕೋ ಇಲ್ಲೊ” ಅಂತ ನನ್ನ ಮೂದಲಿ +ಮೂದಲ್ಲೀ, ನಂಗೆ ಒಂಥರಾ complex © +develop ಆಗೋ ಹಾಗೆ ಮಾಡಿದ್ದು +ಅಲ್ಲೇ, ಈಗ ನೋಡಿದ್ರೆ, ಮಹಾ dispa™ +ssionate ಆಗಿ ಸಂಯಮ. ತೋರ್ಲೋದನ್ನ +ನೋಡಿದ್ರೆ-ಬೇರೆ ಜನ ನಂಬೇಬಿಡ್ಬೇಕು +ನಿಮ್ಮನ್ನ. + +ಮಾತಾ +ಡೋವಾಗ ಏನೇ ಹೇಳಿದ್ರನೂನೆ, 1 am + + +not a male chauvinist! ಏನೋ + + +ಗಂಡಸ್ರು, ಎಷ್ಟಾದ್ರೂ, ಹೆಂಗಸ್ರಿಗಿಂತ +some- what superior ಅನ್ನೋ +ಸತ್ಯಾಂಶಾನ ಒಂದೊಂದ್ಸಾರಿ ಪ್ರತಿಪಾದಿ + + +ಸ್ತೀನ್ಯೇ ವಿನಃ, ಹೆಣ್ಣುಗಳನ್ನ ಕಂಡ್ರೆ ನಂಗಿರೋ +ಪ್ರೀತಿ... ಪ್ರೇಮ... + +ಮಾಲ್ತಿ: ನಂಗೊತ್ತು -ನಿಮ್ಮ . ಹೆಣ್ಣುಗಳ +ಮೇಲಿನ ಪ್ರೇಮ. ಸರ್ವೇ ಮಾಡೋ ನೆಪದಲ್ಲಿ +ಮಹಾರ��ಣೀ ಕಾಲೇಜಿನ ಗೇಟಿನ ಅಳ್ತೇ + + +ನಿಮಗೆ ನೀವೀ ಖಾತ್ರಿ ಮಾಟಕೂಳ್ಳ: + + +ಹಿಂಚಿನಂತಹ ಸುಪರ್‌ ನ್‌ ಬಿಳುಪು, +ಬೇಕೆ ಯವುದೇ ಡಿಟರಂಟ್‌ ಬಲ +- ಅಥವಾಬಾರ್‌ಗಿಂತೆ ಅಧಿಕ ಜಳುವು. + + + + + +PS + + +ಈ” ಸುಪರ್‌ ರಿನ್‌ನಿಂದ +ಸ್ವ ಒಗೆದದ್ದು + + +ಸುಪರ್‌ ರಿನ್‌ ನಿಯಮಿತವಾಗಿ ಉಪಯೋಗಿಸಿರಿ +ಮತ್ತು ನಿಮ್ಮ ಬಟ್ಟೆಗಳು ಎಷ್ಟು ಅಧಿಕ ಷ್‌ +ಬಿಳುಪಾಗಿ ಕಾಣುತ್ತವೆಂದು ನೋಡಿರಿ; ಸ +ನೀವು ಬೇಕಿ ಯಾವುಜೀ ಡಿಟರ್ಜಂಟ್‌ ಬಿಲ್ಲೆ || +ಅಥವಾ ಬಾರ್‌ನಿಂದ ಒಗೆದಾಗ 4 +ಆಗುವುದಕ್ಕಿಂತ ಅಧಿಕ ಬೆಳ್ಳಗೆ ಆಗುತ್ತವೆ. +ಅದೇಕೆಂದರೆ ಸುಪರ್‌ ರಿನ್‌ನಲ್ಲಿ ಅಧಿಕ +ಬಿಳುಪುಗೊಳಿಸುವ ಶಕ್ತಿ ಇದೆ. ನಿಮಗೆ +ನೀವೇ ಖಾತ್ರಿ ಮಾಡಿಕೊಳ್ಳಿ. + + +ಬೇಕೆ ಯಾವುದೇ ಡಿಟರ್ಜಂಟ್‌ ಬಿಲ್ಲೆ ಅಥವಾ ಬಾರ್‌ಗಿಂತ ಅಧಿಕ ಬಿಳುಪೆಗೊಳಿಸುವೆ ಕಕ + + +ಹಿಂದುಸ್ಥಾನ್‌ ಲೀವರ್‌ ಅವರ ಉತ್ಕೃಷ್ಟ ತಯಾರಿಕೆ. ಲಿಂಟಾಸ್‌.8!!4.34-1710 KN (RAY + + +267-17 + + +ಮಾಡ್ತಾ ಕಾಲ ಕಳೀತಾ ಇಧದ್ರು ಜ್ಞಾಪಕ +ಇಲ್ವೇನು? +ರಾವ್‌: (ಹಲ್ಕಿರೀತಾ) Come on + + +dear, ಯಾವುದೋ ತಾರುಣ್ಯದ ಚೇಷೆ ಸ +ಗಳನ್ನೆಲ್ಲಾ ಇವಾಗ ಎತ್ತಾಡೋ ಅಗತ್ಯ +ಏನಿದೆ? (ಸ್ವಲ್ಪ ತಡೆದು) ನನಗೇನೋ +ಇನ್ನೊಂದು : ಹುಡುಗೀ ಆದ್ರೂ ಬೇಸ್ರಾ +ಇಲ್ಲಪ್ಪಾ. + +ಮೂರ್ತಿ: ಈ ವಯಸ್ಸಿನಲ್ಲಿ ನಿಮಗ್ಮಾರ್ರೀ +ಇನ್ನೊಂದು ಹುಡುಗೀ : ಕೊಡೋಕೆ ತಯಾ +ರಾಗಿರೋರು? +(ಎಲ್ಲರೂ-ನಗು) + +ವಿಜಯಂ: ನೋಡಿ ಈ ಗಂಡಸರ ಶೈಲೀನೆ ಹೀಗೆ, +ಇನ್ನೊಂದ್ಹುಡುಗೀ ಆದ್ರೂ ಬೇಸ್ರಾ +ಇಲ್ಲಾಂತಾರೇ ಹೊರ್ತು, ಸಂತೋಷಾ ಆಗ +ತ್ತೇಂತ ಹೇಳಲ್ವಲ್ಲ. ಗಂಡಸ್‌ ಜಾತಿ €80೦ನ, +satisfy ಮಾಡೋಕೋಸ್ಕರ ಹೆಂಗಸರು +ಒಂದೊಂದು ಮಗೂಗೂ ಎರಡೆರೆಡು ವರ್ಷ +ಮನೇಲಿ ಕೊಳೀತಾ ಬಿದ್ದಿರ್ಸೇಕೇನೊ ? +ಈಗ್ನೋಡಿ ನಮ್ಮೆಜಮಾನ್ರ ಕನ್ಯಾದಾನದ +೦7೩76ಗೋಸ್ಕರ ನಾನು ಎರಡು ವರ್ಷ ಮನೇಲಿ +prisnor ಆಗ್ರೇಕು. + +ರಾವ್‌: ಅರ್ಥವಾಗ್ಲಿಲ್ಲ - ನಿಮ್ಮೆಜಮಾನ್ರು +ಕನ್ಯಾದಾನ ಮಾಡೋಕು ನೀವೆರಡು ವರ್ಷ +ಮನೇಲ್ಯೂತಕೊಳೊಕ್ಕೂ ಏನು ಸಂಬಂಧ ? + + +ವಿಜಯಂ: ಇನ್ನೇನ್ಮತ್ತೆ ? ಇನ್ನೊಂದು ಸಾರ್ತಿ. + + +ನಾನು ಮಗು ಹೊತ್ತು, ಹೆತ್ತು, ಆ ಮಗು +ಹೆಣ್ಣಾಗಿ, ಅದು ಬೆಳೆದು ದೊಡ್ಡದಾಗಿ, +ಇವರು ಅದಕ್ಕೊಂದು ಮೂಗ್ದಾರಾ ಹಾಕಿ, +ಯಾವುದೋ ಒಂದು ಬಡ ಬಾ )್ರ)ಿಹ್ಮಣಂಗೆ +ದಾನ ಮಾಡಿ, ಕನ್ಯಾದಾನದ ಫಲ ಪಡ +ಕೊಂಡು... + +ಮೂರ್ತಿ: ಲೇ ಲೇ... ಲೇ ಸ್ವಲ್ಪ ಬ್ರೇಕ್ಡಾಗೇ. +ಇಷ್ಟಿಷ್ಟುದ್ದನೇ $06006 ಗಳನ್ನ con- +struct ಮಾಡ್ತಾ ಹೋದ್ರೆ, ನಿನ್ಮಾತು ಮುಗಿ +ಯೋ ಹೊತ್ತಿಗೆ ಯಾವ ವಿಚಾರ ಹೇಳೋಕೆ +ಶುರೂ ಮಾಡಿದೇ ಅನ್ನೋದೇ ಮರ್ತು +ಹೋಗತ್ತೆ. ನೋಡಿ ರಾವ್‌, ಮಕ್ಕಳು-ಪುರಿ- + + +೧೩೦ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ಷ + + +ಬಸ್ರ್ರೀ-ಬಾಣಂತಿ-ಅನ್ನೋ topic ಒಂದ +ತಕ್ಷಣ ನನ್ನಾಕೆ ಸ್ವಲ್ಪ. ಗervous ಆಗಿ +76೩೦ ಮಾಡ್ತಾಳೆ. + +ರಾವ್‌: ಅವರು ಡಂ ಮಾಡಬೇಕಾದ್ದು +ನ್ಯಾಯಾ ತಾನೆ. ಎಷ್ಟಾದ್ರೂ ಹೊರೋರು. +ಹೆರೋರೂ ಅವರೇ ತಾನೆ? (ಸ್ವಲ್ಪ ತಡೆದು) +ಅಂದ್ಹಾಗೆ, ಬಂದು ವೇಳೆ, ಈ ಬಸ್ರೀ-* +ಬಾಣಂತೀ ಇತ್ಯಾದ�� $tps ನೆಲ್ಲಾ skip +ಮಾಡಿ til) results achieve +ಮಾಡೋಂಥ ಒಂದು ಮಾರ್ಗ suggest +ಮಾಡಿದ್ರೆ... + +ಮೂರ್ತಿ 4 ನಿಜಂಶಂ: ಏನಪ್ಪಾ ಆ ಮಾರ್ಗ? + +ರಾವ್‌: Very simple-uoದು ಹೆಣ್ಮಗೂನ +೩dಂpt ಮಾಡ್ಕೊಳ್ಳಿ... + +ಮೂರ್ತಿ: ಛೆ ಛೆ, ಅದೆಲ್ಲಾ ಆಗದ ವಿಷಯಾ + + +ರಾವ್‌: ಯಾಕ್ದೀಗಂತೀರಾ ಮೂರ್ತಿ? ನನ್ನ + + +ಬಾಸೂ, ಅದೂ ಯೆಹೊದೀ ಬೇರೆ, ಇಂಡಿ +ಈ + + + + + +“ದೇಶದ ಪ್ರಗತಿಗಾಗಿ ವಿಧಾನಸಭೆಯಲ್ಲಿ +ಹೊಡೆದಾಡಿ ಬಂದೆ ಕಣೇ !!” + + + + + +ಇವಕ್ಕೆ ಇಂಡಿಯನ್‌ ಓವರ್‌ಸೀಸ್‌ +ಬ್ಯಾಂಕ್‌ನಲ್ಲಿ ಉತರವಿದ. ಸತ: + + +ತ್ತ + + +ಇಂದೇ ಹ ಸವ ುಯವಿದ್ದಾಗಲೊಮ್ಮೈೆ ನಿಮ್ಮ ಸ್ವಂತ ಇಚ್ಛೈಗಳನ ನ್ನ A + +ನಮ್ಮೆ ಯಾ ನದು ಐಹಓಿಬಿ ಕೂಡಿಡುವ ಉಳಿತಾಯ ಯೋಜನೆಯಂಥ +ಶಾಖೆಗೆ ಭೇಟಿಕೊಡಿ. ನಿಮ್ಮ ಸಹಾಯಕ್ಕೆ ಖಾಸಗಿ ವಿಚಾರದ ಮೇಲೆ ನ ನಮ್ಮ + +ಆಲ್ಲೊಬ್ಬ ಉಳಿತಾಯ ಸಲಹಾಧಿಕಾರ ಸಹಾಯ ಬೇಕೇ? + +ಸದಾ ಸಿದ್ಧ ನಾಗಿರುತ್ತಾನೆ! ಅನನಿರುವುದೇ ಫೊಷ್ಟದ್ರ ನ ಪ್ರಶ್ನೆಗಳಿದ್ದರೆ ನಮ್ಮಲ್ಲಿಗೆ ಬನ್ನಿ. + +ನಿಮಗಾಗಿ! ನಮ್ಮ ಉಳಿ ತಾಯ ಖಾತೆಯ + +ನಿಮಗೇನು ತಿಳಿಯಬೇಕಾಗಿತ್ತು? ನಿ ನಿಶ್ಚಿ ತೆ ಸಲಹಾಧಿಕಾರಿಗಳು ಇಲಿ ಸದಾ + +ಆದಾಯ ಯೋಜನೆ ಅಥವಾ ಸೈಶಿಷ್ಟ್ಯ ಸಿದ್ಧ ವಾಗಿದ್ದಾ ರೆ. ತಮ್ಮೆ ಎಲ್ಲ ಸಮಯವನ್ನು + +ಪೂರ್ಣ ಶಾಶ್ವತ ಠೇವಣಿಗಳು ಸುಲಭ ನಿ ಮೆಗಾಗಿಯೇ ಮೂಸ ಸಲಾನಿಟ್ಟ ದ್ದಾರೆ. + +ವಿಷಯೆದ ಮೇಲೆ ಮಾಹಿತಿ ಬೇಕಿತ್ತೇ? ಐ.ಓ.ಬಿ.ಗೆ ಬನ್ನಿ. “ಹಲವು "ಹೋಜನೆಗಳು + + +ನಿಮ್ಮ ಹೆಣವನ್ನು ದ್ವಿಗುಣಗೊಳಿಸುವಂಥ ನಿಮಗಾಗಿ ಸಿದ ವಾಗಿವೆ +ಆಥವಾ ನಿಮಗೆ ಸಿಗುವ ತೆರಿಗೆಯ +ಲಾಭವನ್ನು ಸರಿಯಾಗಿ ಉಪಯೋಗಿಸಿ ರಾಷ್ಟ್ರೀಕೃತ ಎ ac +ಕೊಳ್ಳು ಮೆತಹ ಕಷ್ಟಕರ ವಿಚಾರದ ಐ.ಓ.ಬಿ.ಗೆ ದೊಡ್ಡ ಹಸರಿ + +1969 ರಿಂದೀಚೆಗೆ” 7719; ರಷ್ಟು ಬೆಳೆದು + + +ಮೇಳೆ ಸಲಹೆ ಬೇಕಿತ್ತೆ ? ಸ + +ಳಿದೆಲ್ಲ ರಾಷ್ಟ್ರೀಕೃತ ಬ್ಯಾಂಕುಗೆಳನ್ನು +ಜ್‌ WN EN ip +KAN +ಜ್ನ ಇಂಡಿಯನ್‌ ೭ವರ್‌ನೀಸ್‌ ಬ್ಯಾಂಕ್‌ +WNP ನಿಮ್ಮ ಅಭಿವೃದ್ಧಿಗೆ ಉತ್ತಮ ಸ್ನೇಹಿತ + + + + + +© ಎಕ ಗ್‌ ೯₹ೌ91%40೧ Van + + +೧೩೨ + + +ಯಾದಿಂದ ಓಂದು ಅನಾಥ ಮಗೂನ ಕರೆ +ಸ್ಕೊ ಡು adopt ಿಂಡಿದಾನೆ. +ನೀವ್ಯಾಕೆ ಹೀಂಗತೀರಾ? + + +ಮಾದೊ + + +ಮೂರ್ತಿ: ಯೆಹೂದೀನೇ ಸರಿ ಬಿಡಿ, ಲೆಕ್ಕ +ಹಾಕ್ಹಾಂತ ಕಾಣತ್ತೆ, ಬಸರ್ತನ, ಬಾಣಂತನ, +ಆಸ್ಪತ್ರೆ, ಡಾಕ್ಟ್ರು, ಖರ್ಚು, ತಲೆನೋವು +ಎಲ್ಲಾ avoid "ಮಾಡಿ : cheap ಆಗಿರೋ +ಒಂದು ಮಾರ್ಗ ಹುಡುಕಿರಬೇಕು! (ಎಲ್ಲರೂ +ನಗು) + +ರಾವ್‌: ಜೋಕ್‌ ಮಾಡೋದಿರ್ಲಿ ಮೂರ್ತಿ, +ಪರಕೀಯರ ಮಕ್ಕಳನ್ನ, ಅದೂ ಪರದೇಶದ +ಮಕ್ಕಳನ್ನ ಕರ್ಕೊಂಡು ಸಾ ಹಿ ಮಾಡ್ಕೋ + + +ರಿರೋ ವಾಗ, ನಿಮ ನೆಂಟ + + +ಒಂದು ಹೆಣ್ಮಗೂನ ಸ ಬಂದು +ಬೆಳೆಸಿ ಕನ್ಯಾದಾನ ಮಾಡಿ ಪುಣ್ಯ ಕಟ್ಕೋ- +ಬಹುದಲ್ಲ ! + +ಮೂರ್ತಿ: : ಉಪದೇಶ ಕೊದೋದು ಸುಲಭ +ಸ್ವಾಮಿ! ನೀವು, ವಂಶೋದ್ಧಾರಕ ಹುಟ್ಟಿ- +ಲ್ಲಾಂತ ಒಂದೇ ಸಮ “ಪರಿತಪಿಸುತಾ + + +ಇದ್ದೀರಲ್ಲಾ, ನೀವ್ಯಾಕೆ ಒಂದು ಗಂಡು ಮಗೂನ +adopt ಮಾಡ್ಕೋಬಾರ್ದು ? + +ರಾವ್‌: ಓಹೋ ನಾನೇನೋ ತಯಾರು, ಈ +ಸಾರ್ತೇನು ನಮಗೆ ಹುಡುಗೀನೇ ಆದ್ರೆ +ನಾವೇನೋ ಒಂದು ಹುಡ��ಗನ್ನ ಖಂಡಿತಾ +adopt ಮಾಡ್ಕೋತೇವೆ, ಏನಂತೀ 40೩೯? +Don’t you agree? + +ಮತಾಲ್ತಿ : You are rushing my dear. +Let's cross the bridge when it +0010768. ಅಷ್ಟಕೂ, ಈ ಸಾರಿ, ಪಿಟ್ಸ್‌ ಬರ್ಗ್‌ +ವೆಂಕಟರಮಣ ಕಣ್ಣು ಬಿಟ್ರೆ... +ವ್‌: What about New york +ಮಹಾಲಕ್ಷ್ಮಿ ? She has ೩ big pair +of eyes ! + +ಮಾಲ್ತಿ: ಹ್ಞೂ, ಅದೂ ನಿಜಾನ್ನಿ, ನನ್ನ ಹಣೇ- +ಬರಹಾ ಗೊತ್ತೇ ಇದೆ. ಇನ್ನೊಂದು ರಕ್ಕಸೀನೋ + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ರ: ~ + + +ಇ. + + +ತಣ್ಣೂರೀನೋ ಕೂತಿರ್ಬಹುದು ಒಳಗೆ. (ಸ್ವಲ್ಪ +ತಚೆದು) 17 ಇ: Ny +ಒಂದು ವೇಳೆ ೩64೦0 ಮಾಡ್ಕೋಳೋಕೆ +ತೆಯಾರಾಗಿದೀವಿಂತ್ಲೆ ಇಟ್ಟುಕೊಳ್ಳೋಣ- +who is prepared to give you a +boy ? + +ರಾವ್‌: +ಇದಾರಲ್ಲ ಮೂರು ಜನ "ಂತೀರವರಂ1 +ಒಂದನ್ನ ಕೊಡೀಂದ್ರೆ ಕೋಸ್ಟಲ್‌ ಕಾರ್ಮೀ +ನಮ್ಮ ರ್ಕಿ ಎಸೆ + + +ಮೂರ್ತಿ: ಪರ್ವಾಗಿಲ್ಲಪ್ಪೆ ಇಸ್ಮು ! ಮದುವೇ +ಆಗೋ ಬ್ರಾಹ್ಮಣಾಂದ್ರೆ ನೀನೇ ನನ್ನ ಹೆಂಡ್ತೀ +ಅಂದನಂತೆ ! ಕೇಳಿದ್ಯಾ ವಿಜಯ ನಮ್ಮ + + +ಹುಡುಗರ ಪೈಕಿ ಒಂದನ್ನ... + +ವಿಜಯೆ: ಪಾಪ, ರಾವು, ಮಜ್ಜಿಗೇ ಹುಳಿ- +ಆಂಬೋಡೇ ಚೆನ್ನಾಗಿ ತಿಂದು, +be feeling high- ಒಂದು ಥರಾ-ಏನೋ + +ಮೂಡ್‌ನಲ್ಲಿರೋವಾಗ ಒಂದೊಳೆ ಥೆ +ಜೋಕ್‌ ಮಾಡಿದ್ರೆ ನೀವು ಅದನ್ನೇ ಸೀರಿಯ- +ಸ್ಸಾಗಿ ತೊಗೊಂಬಿಟ್ರೆ ಹೇಗೆ ? + +ರಾವ್‌: ಇಲ್ಲಾರಿ oR ಜೋಕಲ್ಲಾ ಮಾಡಿದ್ದು, +I am very serious ! ಯಾಕೆ ನನ್ನ +ಮಾತು ಕೇಳಿ ಬೇಜಾರಾಯ್ತೇನು? + +ಮಾಲ್ತಿ: ಇವೆಲ್ಲಾ ಮಾತಾಡೋದು ಸುಲ +ಭಾಂದ್ರೆ- ೦೫೩೦0೦೩1 ಆಗಿ ಮಾಡಿ +ತೋರೋ ದೀಗ ಕಷ್ಟ. - (ಗಂಡನ ನ್ನು ಕುರಿತು) +ಸುಮ್ಮನೇ ನೀವ್ಯಾಕೆ ವರೀ ಮಾಡ್ಕೋತೀರಿ- +ಈ ಸಾರ್ತಿ ಇಲ್ಲೇ ಇದ್ರೆ ಮುಂದಿನ ಸಾಸ. + +ವಿಜಯೊ: ಮುಂದಿನ ಸಾರ್ತಿ ಇಲ್ಲೇ ಇದ್ರೆ +ಅದರ ಮುಂವಿನ್ಸಾರ್ತಿ... + +ಮೂರ್ತಿ + ರಾವ್‌ :(ಒಟ್ಟಗೇ). ಅದರ ಮುಂ- +ದಿನ್ಸಾರ್ತಿ ಇಲ್ಲೇ ಇದ್ರೆ ಅದರ ಮುಂಂದಿಸ್ಸಾರ್ವಿ.. +ಎಲ್ಲರೂ ಒಟ್ಟಿಗೇ: ಮರಳಿ ಯತ್ನವ + + +ಸ +ಮಿಷೀ + + +ಮಾಡು- ಮರಳಿ ಯತ್ನವೆ ಮಾಡು, ಮರಳಿ +ಯತ್ನವ ಮಾಡು.. ಸ + + +ಆಾವವ್ರಿಂ + + +ಧೂರ ಯಾಕೆ ಹೋಗ್ಬೇಕು? ಇಶ್ರೇ + + +he must. + + +— + + + + + + + + + +ರಾತ್ರಿ, ಆರಾಮವನ್ನಿತ್ತು ನೀವು +ಬೆಳಿಗೆ ಉಲ್ಲಸತರಾಗಿ, +ಸತ್ವತೌಲಿಯಾಗಿಕುವಂತೆ +ಮಾಡುತ್ತದೆ. + + +ವಿವಾ ದಿನವಿಡೀ ಕಸುವನ್ನು +ಒದಗಿಸುತ್ತ ದೆ! + +ವಿವಾದ ಆಧುನಿಕ ಫಾರ್ಮುಲಾದಲ್ಲಿ +ಅಧಿಕ ಶಕ್ತಿದಾ ಯಕವ ಮಾಲಿಕ್ಕ +ಹಾಗೂ ಆಧಿಕ ಆಂಗಾಶ-ನಿರ್ಮಾಣಕ +ಪ್ರೋಟೀನ್‌ಗಳು ಇವೆ. +ಸಾರ್ಬಕಲಾಷಗಳಿಣಾಗಿ ನಿವ + + +ಇವು + + + + + +'ಬಮಾಡುತ ದೆ! + + +ನ್ನುಂ + +ತ ವುಲಗುವ ಸಮಯ + +sy ತೆಗೆದುಕೊಂಡ ಒಂದೂ +ಪ್‌ ಬಿಸಿ ವಿವಾ ನಿವಂಗೆ + +ನಹನ ತ್ತು, ಫೋಷಣೆ + +ಷ್ಟ ನೀಡುತ್ತಾದೆ ಮತ್ತು +ನೀವು ನಿದ್ದೆ ಬಿಂದ ಏಳಂವಾಗ +ಉಲ್ಲಸಿತರಾಗಿ, ಸತ್ಯ ಶಾಲಿ + +ಯಾಗಿ ಇರುವಂತೆ ಮೊಡುತ್ತ ಜೆ + + + + + + + + + + + + +ಜಗತ್‌ ಜೆಫ್‌ ಇಂಡಸ್ಕಿ (ಸ್‌ + + +ಲಿಮಿಟೆಡ್‌, +ಏ. ೬. ಜಗತ್‌ ಜಿತ್‌ ನಗರ್‌, +ಜಿಲ ಕಪೂರ್‌ಥಲಾ (ಪಂಜಾಬ್‌) + + + + + + + + + + + + + + + + + + + + + + + +ಸ BN +~~ + + +| ನಿಮಗೆ ಗೊತಿ + + + + + +್ರಿತ್ತೇ?ಿ + + + + + + + +[ +ಕಾರ | +| +| + + +1 ಪಡೆಯುವ ಅವಧಿಯನ್ನ್ನು ಒದಗಿ +| ಸ��ತ್ತದೆ. ಮಾತ್ರವಲ್ಲ ಶರೀರ +ನಿವ ವರ್ಜಣದ ಪ್ರ ಡ್ಯ ್ಲ್ರ್ರಿಯೆಗಳನ್ನೂ + + +| ನಿವ + + + + + + + + + + + + +| ಶರೀರವನ್ನು ಸರಿಪೆಡಸುವ +ಯೆಯನಲ್ನೂ ಹೆಚ್ಚಿಸುತ್ತದೆ. + + +|| + + +ಇಇ + + + + + +ವಿಜ ಜ್ಞಾನವು ನಿದ್ಲೆಯನ್ನ್ನಿ ತಿರುವುಗಳ +ಸರಣಿಯ ರೂಪದಲ್ಲಿ ತೋರಿ +ಸುತ್ತದೆ. ವಿವಾ ನಿವರಿಗೆ ಆ +ವನ್ನಿ “ತತ್ತಿ ಯೋಗ್ಯ ಹಂತದಲ್ಲಿ +ನೀವು ನಿಲ ಮಾಡುವಂತೆ ಸಹಾಯರಿ +ಮಾಡುತ್ತದೆ. ನಿವುಗೆ ಪೋಷಣೆ +ಯನ್ನಿತ್ತಿ ನೀವು ಉಲ್ಲಸಿತರಾಗಿ +| ನಿದ್ದೆಯಿಂದ ಏಳುವಂತೆ +| ಗಾತ ದೆ. + + +ಣನ +ಆಡಿ ಬು + + +| +| +| +| +| +| +| +| +| +| +| +ತ್ಯ +| +| + + +| +| +| +| +ed + + + + + + +ಹಗಲಿನ ಮತ್ತು ವ +ರಾತ್ರಿಯ ಷೆ +ಆರೋಗ್ಯ ಪೇಯ. ಕ್ಲಿ + + +ಸೀರೇ” + + +ಕ್‌ + +( (ವರನ್ನು ಕುರಿತು ಬರೆಯುವುದು ಸುಲಭ; ವೇದಾಂತಿಗಳು ನುಡಿಯುತ್ತಾರೆ.3್‌ಅದಕೆ ಅರ್ಥ +ತುಸು ಶ್ರಮವಹಿಸಿದರೆ ಸುತ್ತ ಮುತ್ತಣ ಜನ ನನ್ನಂಥ ಲೌಕಿಕರಿಗೆ ತಿಳಿಯುವಂಥದಲ್ಲ. ನನಗೂ +ವನ್ನೋ ವಸ್ತುಗಳನ್ನೋ ಕುರಿತು ಬರೆಯಬಹುದು. ಪಾರಮಾರ್ಥಿಕತೆಗೂ ದೂರ. ನನ್ನ ಮಖ ನನಗೆ +ಹೆಚ್ಚು ಶ್ರಮ ತೆಗೆದುಕೊಂಡರೆ “ನನ್ನನ್ನು* ಕುರಿತು ಕಾಣಿಸುವುದಿಲ್ಲ. ಅದರ ಹುಳುಕು ಪಧುಕುಗಳು +ಚಿತ್ರಿಸಿಕೊಳ್ಳ ಬಹುದು; ಆದರೆ ನನ್ನನ್ನು ನಾನು ನನಗೆ ತಿಳಿಯುವುದಿಲ್ಲ. ಆದನ್ನು ಕಾಣಬೇಕಾದರೆ +ಕಂಡಂತೆ, ಬರೆಯುವುದು ಸಾಧ್ಯವೆ? ಎಂದು ಕನ್ನಡಿ ಬೇಕು. ಅವು ಕಣ್ಣಿಗೆ ಕಾಣಿಸಿದರೂಮನಸ್ಸಿಗೆ - +ಬಹುಕಾಲ ಯೋಚಿಸಿದ್ದೇನೆ. ಸಾಧ್ಯವಿಲ್ಲವೆಂದೇ ನನ್ನ ಗೋಚರಿಸದಿರಬಹುದು. ಆ ಹುಳುಕು ಆಸರೆ ' +ಅಂತರಾತ್ಮ ಒಮ್ಮೊಮ್ಮೆ ಪಿಸುಗುಟ್ಟುತ್ತದೆ. ಬೊಟ್ಟೆಂದು ಸ್ವಾಭಿಮಾನಿ ಕರೆದುಕೊಳ್ಳಬಹುದು. +ಬರೆಯುವುದೇನು ಮಹಾ ಕಷ್ಟ ಹೈವೇ ಎಂದು ನನ್ನ ಕಣ್ಣನ್ನು ರಾಚುವ ದೈಹಿಕ ದೋಷಗಳೇ +ಅಹಂಕಾರ ಆಗಾಗ್ಗೆ ಹುಗಿಸುತ್ತದೆ. ಪ್ರಚೋ ಸುಲಕ್ಷಣಗಳೆಂದು. ತೋರುವುದಾದರೆ : ಮಾನ +ದಿಸುತ್ತದೆ. ಅಬ್ಬರಿಸುತ್ತದೆ. ತನ್ನನ್ನು ತಾನು ಕಂಡು ಸಿಕ ಬೌದ್ದಿಕ ದೋಷಗಳು ಉಳ್ಳೆವನಿಗೆ. ತೋಚು +ಕೊಳ್ಳುವುದೇ ಸಾಧನೆಯ ಪರಮ ಗುರಿಯೆಂದು ವುದೇ ಇಲ್ಲ. ಅಹಂಕಾರದ ಅಟ ಿಹಾಸದಿದ ಮೆರೆ + + +೧೩೪ + + +ಯುವವರಿಗೆ ತಮ್ಮ ದೋಷಗಳು ಕಾಣೆಯಾಗು +ತ್ತವೆ. ಪರರ ಗುಣಗಳು ದೋಷಗಳಾಗುತ್ತವೆ. +ಠಕ್ಕರಂತಿರುವ ವಿನಯಶಾಲಿಗಳಂತು ಬೆಣ್ಣೆಯ +ಮಾತುಗಳಿಂದ ತಮ್ಮ ಕುಂದು ಕೊರತೆಗಳನ್ನು +ಮರೆಮಾಡಿ. ಸಜ್ತನರಂತೆ ನಟಿಸುತ್ತ ದ್ರೋಹ +ಬೆಸಗುವುದುಂಟು. ಅವರ ಠಕ್ಕು ಇತರರಿಗೆ ಅರ್ಥ +ರ + +ವಾಗುವುದಿಲ್ಲ. ಸಿಡುಕಿಗಳೆ ಮತ್ತು ನಿಷ್ಕಪಟಿ + + +ಗಳ ಹೃದಯ ಜಿನಂತೆ ಪಾರದರ್ಶಕೆವಾದ್ದ +ರಿಂದ ಅವರು ತಮ್ಮ ದೋಷ ದೌರ್ಬಲ್ಯಗಳನ್ನು +ಮರೆಮಾಡುವ ಪ್ರಯತ್ನ ವಿಫಲವಾಗುತ್ತದೆ. + + +ಆದರೆ ಅವರು ಸಹ ಮಾನ ಮರ್ಯಾದೆ ಅಪ್ರತಿಷ್ಠೆ, +ಗಳ ದೃಷ್ಟಿಯಿಂದ ತಮ್ಮ ಕರೆ ಕೊರೆಗಳು ಬಹಿ +ರುಗವಾಗದಂತೆ ಎಚ್ಚರವಹಿಸುತ್ತಾರೆಂದಮೇಲೆ +ಗರ್ವಿಗಳೂ ಠಕ್ಕರೂ ತಮ್ಮ ಒಳಗನ್ನು ಹೊರಗು +ಸಾಡಲಾರರು. ನನಗೂ ಸ್ವಾಭಿಮಾನವಿದೆ, ಪ್ರತಿಷ್ಠೆ +ಯಿದೆ. ನಾಲ್ಕು ಜನರ ಮುಂದೆ ತಲೆಯೆತ್ತಿ +ನಡೆಯಬೇಕೆಂಬ ಹಂಬಲವಿದೆ, ಯಾರಿಗೂ ಮಣಿಯ +ಬಾರದೆಂಬ ಹಟವಿದೆ. ಹೀಗಿರುವಾಗ ನನ್ನ ಗುಣ +ಗಳ ತೆಗೆ ದೋಷಗಳನ್ನು ರಟ್ಟು ಮಾಡುವ +*ತ್ತನಿಷ್ಕೆಯಾಗಲೀ ತಾಕತ್ತಾಗಲೀ ಇದೆಯೇ +ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ. ಆತ್ಮಶೋಧನೆ +ಮಾಡಿಹೊಳ್ಳುವಂತಾಗಿದೆ. +ನನ್ನ ಬಾಳೇ ಒಂದು ಪವಾಡವೆಂದುಕೊಂಡಿ +ದ್ಹೇನಿ ಅಆ ಮಾತು ಇಂದಿಗೂ ಸುಳ್ಳಾಗಿಲ್ಲ. +ನಾನ: ಹುಟ್ಟಿದ ಪರಿಸರವನ್ನೂ ಇಂದಿನ ಪರಿ +ಸ್ಮಿತಿರುನ್ನೂ ನೆನೆದಾಗ ಆ ಮಾತಿನ ಯಥಾರ್ಥತೆ +ಸದ ನಗುತ್ತದೆ. - ಅರುವತ್ತು ವರ್ಷಗಳ ಹಿಂದಕ್ಕೆ +ನೆನಹಗಣ್ಣು ಸುಳಿಸಿದಾಗ ರಜತ ಪರದೆಯ +ಮೇ ಹರಿದಂತೆ ದೃಶ್ಯಗಳು ಸಾಲು ಸಾಲಾಗಿ +ಸಾಗತ್ತವೆ: ಮಣ್ಮೆಲದ ಕಿಂಡಿ ಚಾವಣಿಯ +ಮನೆ: ಕೊಳಕಿಡಿದ ಬಚ್ಚಲ ತೊಟ್ಟಿ; ತಿಗಣೆ +ನೋ ಇಲಿ ಹಾತೆ ಹಲ್ಲಿಗಳ ಸೈನ್ಯ; ಕುರಿ ದೊಡ್ಡಿ, +ನೆಷ್ಸಿ; ತೇಪೆ ಸೀರೆಯನ್ನುಟ್ಟು, ಮಣ್ಣಿ +ನಲ್ಲಿ ಶುಣ್ಣಾಗಿ ದುಡಿಯುವ ತಾಯಿ; ತುಂಡು +ಪಂಯು ಹೊದ್ದು ಮೊ ಳದ ದಟ್ಟೆಯನ್ನುಟ್ಟು, +ಚಿಂದಿ ಪಾಗನ್ನು ಧರಿಸಿ, ದೊಣ್ಣೆಯೂರೆಯಲ್ಲಿ +ಊರಲ್ಲಿ ತಿರುಗುವ ಕುರುಡು ತಂದೆ; ಪಶು +ಗಣದ ಳೊಂದಾಗಿ ಬೆಳೆದ ಸೋದರ ಸೋದರಿ + + +ನನ್ನನ್ನು ನಾನು ಕಂಡಂತೆ + + +೧೩೫ + + +ಯರು; ಮೋಡಿ ತಿಪ್ಪೆಕೊಳ ಕುನ್ನೀರು ಕಟ್ಟೆ +ಗಳು; ತಿಬ್ಬಮ್ಮ ಪಟಲದಮ್ಮ ಬಸವಗುಡಿ +ಗಳು; ಮೆನೆಯಲ್ಲಿ ಕಳವಾಗೆ, ರೋಗ ರುಜಿನ +ಗಳು ಮುತ್ತೆ, ಮಾರಿ ಮಸಣಯರಿಗೆ ದೂರು +ಹರಕೆಗಳು; ನೂರಾರು ವರುಷಗಳಿಂದ ರಕ್ತೆಗತ +ವಾಗಿ ಬಂದ ಮೂಢನಂಬಿಕೆಗಳೇ ವೇದ, ಭೂಸು +ರರೇ ತ್ರಿಮೂರ್ತಿಗಳು, ಗೌಡ ಶಾನುಭೋಗರೇ +ಆಧುನಿಕ ಮನುಗಳು, ಸಾರ್ವಭೌಮರು; ಶಾನು +ಭೋಗರಿಗೆ ಮೊದಲು ಬಿಟ್ಟಿ ಕುಂಬಳಕಾಯಿ +ಮುಡಿಪು; ಗೌಡ ಕರೆದಾಗ ಮನೆಮಂದಿ +ಬಿಟ್ಟಿಗೆಯ್ಮೆ ಮಾಡಲೇಬೇಕು. ಕೆರೆ ಬೇ ಟೆಯಾದಾಗ +ಒಬ್ಬೊಬ್ಬ ಬೇಟೆಗಾರನೂ ಗೌಡನಿಗೆ ಸಮಪಾಲು +ಕೊಡಬೇಕು; ಶಾಲೆ ಪಕ್ಕದ ಕಡ್ಡಿ ತೋಟದಲ್ಲಿ +ಮೇಕೆಗಳು, ಶಾಲೆಯಲ್ಲಿ ಜತೆಯವರೊಡನೆ ಕೌಪೀನ + + +ಧರಿಸಿದ ಆಡು ಕಾಯುವ ಬಾಲ; ಕೊನೆಗೆ +ತೋಟದೊಡೆಯರ ನಿಂದೆಯನ್ನು ಸೈರಿಸದ +ತಂದೆ; ಕೈಯ ಬೆತ್ತದ ಸೇವೆಯಿಂದ ತೊಡೆಯಲ್ಲಿ + + +ದ್‌ ಇತಿ +ಕರ್ತವ್ಯಪ್ರಜ್ಞೆ + + +ಬಾಸುಂಡೆಯೆದ್ದಾ ಗ ವಿಕಸಿತ + + + + + +೧೩೬ + + +ವಾಯು: ದೇವರೆ ಧರೆಗೆ ಕಳಿಸಿದ ಬೋಧಕರು + + +ಇ ಗಳ್‌ ಕ ಲ್ಯಾ — +ಕುರಿದೊಡಿ ಯೊಳೆಗೆ ಭೂಸ್ಪರ್ಶ ಮಾಡಿದ ನಾನು + + +ತಿಪ್ಪ ತಿಪ್ಪ ಹೆಜ್ಜೆಯಿಡುವಾಗಲೇ ಕುರಿಗಾಹಿ. +ಅತ & +ಮಠವಿದಾಗ ಮಠ; ಇಲ್ಲದಾಗ ಕುರಿಗಳೊಡನಾಟ, +ಟು + + +ಹಸುಕರುಗಳೊಡನೆ ಮುದ್ರಾಟ; ಸಂಜೆ ಬೆಳಗಿನ$ +ಬೇಸಿಗೆಯ ಸಮಯದಲಿ ನೆರೆ ಹೊರೆಯ ಸರಿವ + +CA ಚಂದ್ರಿಕೆಯ ಹಿಂದುಗಡೆ +ಸಂಸಾರದಾಟ; ಹಬ ಹರಿದಿನಗಳಲಿ ತಾಯ ತವರೂ + + +ಇ ಹೆ pS ಕೆ +ರಿನಲಿ ನಲಿದಾಟ. ಕೆಲಿತದು ನಿರಕ್ಷರಿಗಳ ಮಂತ್ರೋ + + +ಚ +ಹಾದಿ ಬಲು ಅಂದ. ಹಸಿರು ಹೊಲ? ದೆಗಳು, +ಮಾವಿನತೋಪು; ಜುಳು ಜುಳನೆ +ಹರಿದು ನೆರೆಯೇರಿ ಮೊರೆವ ತೊರೆ ಕಾಲ್ವೆ, ಹಳ್ಳ, +ೆ ಹೊಂಡಗಳೆ ಕನ್ನೆಂಬಾಡಿ, ಕಾರಂಜಿ +ನೀರೆ ಗಂಗಾವಾರ��,ಒಂಟಿಗನಾಗಿ ದಾರಿ ನಡೆಯುವಾಗ +ಹಗಲುಗನುಸುಗಳು, ಒಮ್ಮೊಮ್ಮೆ +ಲಿಸಿದ್ರ ದೇವರ ನಾಮಗಳ ಸಂಸ್ಕರಣೆ; ಆದರೆ +ಗುಡಿಯೆಂದರಾಗದು. ಜತೆಯಿದಾಗ ಎಳ ನೀರು +ಕಬ್ಬು ನೆಲಗಡಲೆಗಳ ಕದ್ವದುಂಟು. ರಜೆ ಬಂದಾಗ +ಹೊಲಗೆಲಸ, ತಂದೆಗೆ ಊರುಗೋಲು; ಓದು +ಬೇಕಾಬಿಟ್ಟಿ. ನನಗೆ ನಾನೆ ಗುರು, ಮಾರ್ಗದರ್ಶಕ, +ದೀಪಧಾರಿ ಎಲ್ಲ. ಗೊತ್ತು ಗುರಿಯಂತು ಇಲ್ಲ; +ಕೆಲಸ ಕಾರ್ಯಗಳೆಲ್ಲ ಯಂತ್ರದಂತೆ ಜರುಗುತ್ತಿದ್ದುವು. +ಪ್ರೌಢಶಾಲೆಯ ಪರೀಕ್ಷೆಯಲ್ಲಿ ಪಾಸಾದದ್ರೇ ನನ +ಉಕ್ಕದಿರುತ್ತದೆಯೆ +ಮಾತ್ಸರ್ಯ ? ನಾನೇಕೊ ನಾಚಿಕೆಯ ಮುಳ್ಳಾದೆ; +ತಂದೆ-ತಾಯಿಯರ ಆನಂದಕ್ಕೆ ಪಾರವಿರಲಿಲ್ಲ. +ಪಿತೃಪೊತ್ಸಾಹ ಅಂತಃಪ್ರೇರಣಗಳು ನನ್ನನ್ನು +ಬೆಂಗಳೂರಿಗೊಯ್ದು ವು. ಹೆಚ್ಚು ಓದಿದರೆ ಸರ್ಕಾರಿ +ನೌಕರಿ ದೊರೆಯಬಹುದೆಂಬ ದುರಾಸೆಯೊಂದೇ +ಹುರುಪು ನೀಡಿತು. ವಿದ್ಯಾರ್ಥಿನಿಲಯದಲಿ. ಸಿರಿ +ವಂತರೊಂದು ಕಡೆ, ಬಡವರೊಂದು ಕಡೆ. ನನಗಿ +ದ್ವವರು ಮೂರ್ನಾಲ್ಕು ಮಂದಿ ಮಿತ್ರರು*ಮಾತ್ರ. +ಅವರೊಡನೆ ಇಡಿಯಿರುಳು ಇಸ್ಪೀಟಾಟ, ತರಗತಿ +ಯಲ್ಲಿ ಅಧ್ಯಾಪಕರ ಬಾಯಿಯಿಂದ ಕೇಳಿ ಸಂಗ್ರಹಿ +ಸಿದ್ದೇ ಜ್ಞಾನ. ಮನೆಯೋದಂತು ಶೂನ್ಯ. ಪಠ್ಯಪುಸ್ತಕ + + +ಕಸ್ತೂರಿ, ವಿಶೇಷ ಸಂಚಿಕ್ಕೆ ನವಂಬರ್‌ ೧೯ ೭೮ + + +ಗಳಿಲ್ಲ. ತರಗತಿಯ ಟಿಪ್ಪಣೆಗಳೀ ಗತಿ. ಮಾಧ್ಯ _ + + +ಮಿಕ ತರಗತಿಯಿಂದ ಆಂಗ್ಲಭಾಷೆಯೇ ಮಾಧ್ಯಮ + + +ವಾಗಿ ಅಧ್ಯಾಪಕರಿಂದ ಗ್ರಹಿಸಿದ್ದು ಸ್ವಲ್ಪ; ಆ +ಮೀಡಿಯಟ್‌ + + +ಸ್ವಲ್ಪವೇ ನನ್ನ ಆಸ್ತಿ. ಇಂಟ +ಪರೀಕ್ಷೆಯಲ್ಲಿ ಢುಂಕಿ ಹೊಡೆದಾಗ ಅಚ್ಚರಿಯಾಗ +ದಿದರೂ, ಬಹುದಿನಗಳ ತನಕ ಶೋಕ ದಿನಾಚರಣೆ +ಎ + + +ನಡೆಸಿದಾಯಿತು. ಬಡತನದ: ತಂದೆತಾಯಿಯ +ರಿಗೆ ದುಃಖವೊದಗಿಸಿದೆನೆಂಬ ಚಿಂತೆ ನನ್ನ ದೋಷ +ದೌರ್ಬಲ್ಯಗಳಿಗೆ ಚಿತೆಯಾಯಿತು. ಹಳ್ಳಿಯಲ್ಲೆ + + +ಉಳಿದು, ಹೊಲದಲ್ಲಿ ಗೇದು, ಮನೆಯಲ್ಲಿ ಓದಿ, +ಪರೀಕ್ಷೆಗೆ ಸಿದ್ಧನಾದೆ, ನನಗೆ ನಾನೆ ಗುರುವಾಗಿ. +ಮ ರೀತಿಯಲ್ಲಿಯೆ ಪಾಸಾದನೆಂಬ ತೃಪ್ತಿ +ಅವ್ಯಕ್ತ ಗುರು ಕಾರುಣ್ಯಕರ್ಷಣೆ, ಜತೆಗೆ ಜ್ಞಾನಾ +ಸಕ್ತಿ ನನ್ನನ್ನು ಮೈಸೂರಿಗೆ ಕರೆದೊಯ್ದುಪು. +ಶ್ರೀರಾಮಕೃಷ್ಣ ವಿದ್ಯಾರ್ಥಿ ನಿಲಯದ +ವ್ರ ರಾಮಕೃಷ್ಣ ವಿವೇಕಾನಂದ +ಬದುಕಿಗೊಂದು ಕಲೆಗ +ಅಣಿಗೊಳಿಸಿದುವಾ +ದರೂ, ಬದುಕಿನ ಗುರಿ ಮಾತ್ರ ಕಣ್ಣಾಣಲಿಲ್ಲ. +ಮನಸ್ಸು ಸಂಸಾರ-ಸಂನ್ಯಾಸಗಳ ನಡುವೆ ತೂಗು +ಯ್ಯಾಲೆಯಾಗಿತ್ತು. ಓದಿನ ಕಡೆಗೆ ಮನವಿಲ್ಲ. ಓಿದಿ + + +@a +೯0 + + +£ + + +ನಿಂದ-ಅದತಲ್ಲಿಯೂ . ಕನ್ನಡದಿಂದ-ಒದಗಬಕು + + +ಸೆ +ದಾದ ಪ್ರಯೋಜನದ ಬಗ್ಗೆ ಸಂದೇಹ. ಕನ್ನಕದ +ದುರ್ಗತಿಯಿಂದಾಗಿ ಅದರ ಬಗ್ಗೆ ತಾತ್ಸಾರ. ನತು +ಗಡಲಿನಲ್ಲಿರುವಾಗ ಅದನ್ನು ಬಿಡುವಂತಿಲ್ಲ. “ಕ್ರೀ? +*ಕುವೆಂಪು' *ಶ್ರೀನಿವಾಸ'ರ ಭಾಷಣಗಳನ್ನು ಕಳಿ +ದಾಗ ಮಾತ್ರ ಕೆಚ್ಚುನೆಚ್ಚುಗಳು ಮಿಂಚಿ ಮಾರು +ವಾಗುತ್ತಿದ್ದುದ್ದುಂಟು. ವಿವೇಕಾನಂದರ ದಿವ್ಯವಣಿ +ಮನಸ್ಸಿನಲ್ಲುಳಿದರೂ ರಕ್ತಗತವಾಗಲಿಲ್ಲ, ಡೆ +ನುಡಿಗಳಲ್ಲಿ ಮೈದೊರಲಿಲ್ಲ. | +ಇಂಥ ಚಿತ್ತಚಾಂಚಲ್��ದ ಸ್ಥಿತಿಯಲ್ಲಿರುಎಗ +ಕಾನೂನು ಪಂಡಿತನಾಗಿ ಕನ್ನಡದ ಸೂತಕವ್ನು +ಕಳೆದುಕೊಳ್ಳುವುದೆಂದು ಕೊಲ್ಲಾಪುರಕ್ಕೆ ಒದೆ. +ನನ್ನ ಬದುಕಿಗೆ: ಕಾರಣವಾದ ದೈವ ಕಾನ್ನೂದ್ಲಿ +ವ್ಯಾಸಂಗಕ್ಕಡ್ಡಿಯಾಗಿ, ನನ್ನನ್ನು ಹಿಂದಕ್ಕೆ ಕಠಂ +ದಿತು. ಆದರೂ ಆ ದೈವದೊಡನೆ ಸೆಣ + + +ಸಲುವಾಗಿ ಪ್ಲೀಡರ್‌ ಪರೀಕ್ಷೆ ಪಾಸು ಮಾಹಾ. + + +ಯಿತು. ವಕೀಲನಾಗಿ, ರಾಜಕೀಯ ಕ್ಷೇತ್ರಮ್ನ + + +he + + +ef A + + +\ + + +ಪ್ರವೇಶಿಸಬೇಕೆಂಬುದೇಟ ಆ ಎಲ್ಲ ಪ್ರಯತ್ನದ +ಗುರಿ. ರಾಜಕೀಯಾಧಿಕಾರದ ಮೂಲಕ +ಮಾತ್ರ ಕನ್ನಡದ ಸ್ಥಾನಮಾನ ಹಿತರಕ್ಷಣೆ ಸಾಧ್ಯ + + +ವೆಂಬ ಸಂಗತಿ ಮನಸ್ಸಿನಲ್ಲಿ ನಾಟಿತ್ತು. ಶೀ +ವೀರಣ್ಣಗೌಡರೂ ಶ್ರೀ ಕೆಂಗಲ್‌ ಹನುಮಂತಯ +ಪರನ ಕೈ ಬೀಸಿ ತಮ್ಮೊಡನೆ ಬರುವಂತೆ ಕರೆದ +ದ್ರೂಉ ಟು, ಆ ಕ್ಷೇತ್ರದ ಆಪಾಯಗಳನ್ನೆದುರಿ +ಸುವ ಸಾಹಸ ಮನೋಭಾವವಾಗಲೀ ಅಲಿ + + +ಪ್ರಯೋಗಿಸಬೇಕಾದ ಲಾಗಪಟ್ಟು +ಪಾಂಡಿತ್ಯ ವಾಗಲೀ ಚಾಣಕ್ಕ ತಂತ್ರ! ತ್ರದ ಪರಿಜ್ಞಾನ +ವಾಗಲೀ ನನ್ನ ಲ್ಲಿಲದರಿಂದ ವ ಮನಸ್ಸು ಹಿಂಜರಿಯಿತು. +ಸರ್ಕಾರಿ: ನೌಕರಿಯ ಬಗ್ಗೆ ತಿರಸ್ಕಾರವಿತ್ತು. ಕೃಷಿ +ಕರ್ಮದಲ್ಲಿ ಅಪಾರ ಆಸಕ್ತಿ. ಆದರೆ ಸಾಧನ ಸಂಪ +ತ್ತು ಗಳಿ ಲ್ಲದಾಗ ಆ ಕ್ಷೇತ RN + +ಒಂದು ರೀತಿಯ ನಿರಾಶೆ ಅತೃಪ್ತಿ ್ರ ಅನಿಶ್ಚ ಯತೆ +ಗಳ ಇಕ್ಕಟ್ಟಿನಲ್ಲಿರುವಾಗ ಅನಿವಾಯ ವಾಗಿ +ಗುಮಾಸ್ತೆ ಕೆಲಸಕ್ಕೆ ಸೇರಬೇಕಾಯಿತು. ಕಚೇಂ +ಯಲ್ಲಿ ತುಂಬಿ ಎಕ ತ್ತಿದ್ದ ಲಂಚ ರುಷುವತ್ತು +ಗರ ಅಧಿಕಾರಿಗಳ ಕಿರುಕಳಗಳೂ ಅಧೀನತಾ + ಕೈಂಕರ್ಯವೂ ಬಹು ಬೇಗನೇ ಸರ್ಕಾರಿ ನೌಕರಿಯ +ಬಗ್ಗೆ ಜುಗುಪ್ಸೆ ಮೂಡಿಸಿದುವು. ಗುಮಾಸ್ತ ಕೆಲ- +ಸಕ್ಕೆ ಸೇರಿದ ಮಾನವ ಬಹು ಬೇಗನೆ ಗುಲಾಮನಾ +ಗುತ್ತಾನೆ, ಪಶುವಾಗುತ್ತಾನೆ, ಕೊನೆಗೆ ಶಿಲೆಯಾಗು +ಯಾಗುತ್ತಾನೆ. ನಿವೃತ್ತನಾಗುವ ಹೊತ್ತಿಗೆ ಪಿಶಾಚಿ +ಯಾಗುತ್ತಾನೆನ್ನಿಸಿತು. ರಾಮಕೃಷ್ಣಾಶ್ರಮ, ವಿವೇ +ಕಾನಂದ, ಕುವೆಂಪು ಅವರನ್ನು ಮರೆತದ್ದು ಆಯಿತು. +ಎಂ. ಎ. ಓದುವಂತೆ ಯಾರೊ ಕನಸಿನಲ್ಲಿ ಎಚ್ಚರಿಸಿ +ದಂತಾಯಿತು. ಕನಸೆ ನನಸೆಂದು ತಿಳಿದು, ನೌಕರಿಗೆ +ರಾಜೀನಾಮೆ ಸಹ ಸಲ್ಲಿಸದೆ ಬೆಳಗಿನ ಜಾವದಲ್ಲಿ +ಯೇ ಬೆಂಗಳೂರಿಂದ ಮೈ ಸೂರಿಗೆ ಹೊಗಿ ಮತ್ತೆ +ಕಾಲೇಜು ಸೇರಿದ್ದಾಯಿತು. ಕನ್ನಡದ ಅಧಿದೈವ +್‌್‌ದೇವಕೇತುವಿನಂತೆ- ನನ್ನನ್ನು ಹಿಂಬಾಲಿ ಸಿ, ಒಲ್ಲದ +ತ್‌ ನಿಯಮಿಸಿತು. ಬೇಡದ ಕನ್ನಡವೇ ಬೇಕಾ +ಗುವಂತೆ ಮಾಡಿತು. ಸಂನಾ ಸ ನನಗೆ ಹೇಳಿಸಿದ್ದಲ್ಲ, +ಸರ್ಕಾರಿ ನೌಕರಿ ನನಗೆ ಮಾಡಿಸಿದ್ರಲ್ಲವೆಂದು ಆ ದೈವ +ನಾನಾ ವಿಧದಲ್ಲಿ ನನಗೆ ಸು ಇಚನೆ ನೀಡುತ್ತಿ ತ್ತು +ಆದರೂ ನನ್ನನ್ನು ನಾನರಿಯದೆ ಆ ದೈವದ ಸೂಚನೆ +RN ಗ್ರಹಿಸಲಾರದೆ ಬಹುದಿನ ತೊಳಲಾಡ + + +ಚಾತುರ್ಯಗಳ + + +ನನ್ನನ್ನು ನಾನು ಕಂಡಂತೆ + + +೧೩೭ + + + + + +ಕೆಳದಿ +ನಿನ್ನೆದೆಯ ಮೇಲೆ ನಾ ಪವಡಿಸಿದಾಗಲೆಲ್ಲ +ಬೆಳಕಿನಲಿ ತೇಲುತ್ತದೆ ಈ ಬದುಕು! +ನೀನಿಲ್ಲದೆ ಈ ಲೋಕದಲಿ ಬೆಳಗಾದುದ +ನಾನು ಇನ್ನೂ ಕಂಡಿಲ್ಲ ಕೆಳದಿ! + + +-ಪಂಚಾಕ್ಷರಿ ಹಿರೇಮಠ + + +ಬೇಕಾಯಿತು. + +ಮಾನವನ ��ಾಹಸ ಸಕ್ಕೂ ಮಿತಿಯಿದೆ, ದೈವ ವಿರು +ದ್ಹವಾದ ಹೋರಾಟಕ್ಕೂ ಎಲ್ಲೆಯಿದೆ; ಕೊನೆಗೆ +ಈಶ್ವ ರಸಂಕಲ್ಪಕ್ಕೇ ಜಯ ಖಚಿತವೆಂಬುದನ್ನರಿ +ಯಲು ಬಹುಕಾಲ ಹಿಡಿಯಲಿಲ್ಲ. ಬಾ ಹ್ಯಾಂತರ +ಸ್ವಾತಂತ್ರ್ಯ ಸಮರದಲ್ಲಿ ವಿಜಯ ಚಿಹ್ನೆಗಳು ತಲೆ +ದೋರುವ ವೇಳೆಗೆ, ನನ್ನ ಗುರಿ ಕಾಣುವ ಹೊತ್ತಿಗೆ, +ಕನ್ನಡದಿಂದಲೇ ನನಗೆ ಮೋಕ್ಷವೆಂದು ತಿಳಿಯುವ +ಕಾಲಕ್ಕೆ ಯೌವನದ ಅಮೂಲ್ಯ ದಿನಗಳು ಹಿಂದು +ಹಿಂದಕ್ಕೆ ಸರಿ ರದುವೆಂದೇ ಹೇಳಬೇಕು. ತಡವಾದರೂ +ಗುರುಮುಖದಿಂದ ಬಂದ ಭುವನೇಶ್ವರಿಯ ಆರ +ಪಾಲನೀಯವೆಂದು ಬಗೆದು, ಸಬ್‌ ರಿಜಿಸ್ಟಾರ್‌ +ಅಥವಾ ಎಕ್ಸೈಜ್‌ ಇಲಾಖೆಗಳ ವಾತಾವರಣಕ್ಕಿಂತ +ವಿಶ್ವವಿದ್ಯಾಲಯದ ಸ್ವತಂತ್ರ ವಾ +ಥವನ ತಕ್‌ ಚಡ ತಿಳಿದು, +ಶ್ರೀ ಕುವೆಂಪು ಅವರಂಥ ಹಿರಿಯ ಚೇತನಗಳ ಮಾರ್ಸ +ದರ್ಶನದಲ್ಲಿ ಕನ್ನಡದ ಕೈಂಕರ್ಯವನ್ನೆಸಗುವ ಹಂಬಲ +ದಿಂದ ವಿಶ್ವವಿದ್ಯಾ ನಿಲಯವನ್ನು ಪ ಪ್ರವೇಶಿದ್ದಾಯಿತು. +ಸೆಂಟಿ ಲ್‌” ಕಾಲೇಜು ಪ ವೇಶಿಸುತ್ತಿದ್ದಂತೆಯೇ +ಜಾತೀಯತೆಯಿಂದಾಗಿ ನಾರುತ್ತಿದ ವಾತಾವರಣ +ಮಾಲಿನ್ಯ ಜುಗುಪ್ಪೆಯುಂಟು ಮಾಡುವಂತಿತ್ತು. + + +ಬ್ರಾಹ್ಮಣೇತರರು ಆಧ್ಯಾಪಕ ಸ್ಥಾನಗಳನ್ನು +ಆಕ್ರಮಿಸಿಕೊಳ್ಳುತ್ತಿದ ಕಾಲವದು. ವಿಶ್ವವಿದ್ಯಾ + + +ಲಯದ `ಆಡಳಿತ ಮಂಡಲಿಯಲ್ಲಿ ಆಗಾಗ್ಗೆ ರಾಜ +ಕೀಯ ಕ್ಷೇತ್ರದ ಆಗು ಹೋಗುಗಳು ಪ್ರತಿಫಲಿಸು +ತ್ತಿದ್ದುದುಂಟು. ಆದ್ರರಿಂದ ಪರಿಸ್ಥಿತಿ ಪ್ರಕ್ಷುಬ್ದ +ಗೊಂಡು ಅಧ್ಯಾಪಕ ವಿದ್ಯಾರ್ಥಿ ವೃಂದದಲ್ಲಿ ಸಾಮ +ರಸ್ಯದ ಅಭಾವ ಎದ್ದು ಕಾಣುತ್ತಿ ಕತ್ತು ' ಬ್ರಾಹ್ಮಣ + +ವಿದ್ಯಾರ್ಥಿಗಳನ್ನು ಫೇಲು ಮಾಡಿಸುವ ಹೇಯಕೃತ್ಯ + + +೧೩೮ + + +ಕೈಳಿಯದಿದ್ದರೂ, ಗೊತ್ತಿದ್ದ ಬ್ಲಾ )ಹ್ಮಣೇತರ ವಿದ್ಯಾ +ರ್ಥಿಗಳನ್ನು ಪಾಸು ಮಾಡಿಸುವ ಛಲ ಬ್ರಾಹ್ಮಣೇ +ತರ ಅಧ್ಯಾಪಕವೃಂದವನ್ನು ಕಾಡುತ್ತಿತ್ತು. ಆ +ವಿಷಯದಲ್ಲಿಯೂ ಬ್ರಾಹ್ಮಣ ಆಧ್ಯಾಪಕರೂ ಆದ +ರ್ಶ ಪಂರಪರೆಯನ್ನು ಸ್ಥಾ ಪಿಸಿದ್ದರು. ಆ ಕಾಲದಲ್ಲಿ +ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಕೆಲವು +ಹಿರಿಯ ಪ್ರಾಧ್ಯಾಪಕರ ಬಗ್ಗೆ ನಡೆಸಿದ್ದ ತನಿಖೆಯೇ +ಇದಕ್ಕೆ ಸಾಕ್ಷಿಯಾಗಿದೆ. ಹಿರಿಯ ಪ್ರಾಧ್ಯಾಪಕರೇ +ಮನೆ ಪಾಠ ಹೇಳಿ ಕೊಡುವ ನೆವದಿಂದ ಹುಡುಗ +ರಿಂದ ಹಣ ಸುಲಿದುಕೊಂಡು ಪಾಸು ಮಾಡಿಸು +ತ್ತಿದ್ದಾಗ ಕಿರಿಯ ಅಧ್ಯಾಪಕರನ್ನು ಸುಮ್ಮನಿರಿಸಲಾ +ದೀತೆ? ದುಡ್ಡಿಗಾಗಿ ಕೈಯೊಡ್ಡದಿದ್ದರೂ ತತ್ಕಾ +ಲೀನ ಪರಿಸರದ ಕಾಲುಷ್ಯಕ್ಕೆ ನಾನು ಅಲ್ಪ. ಸ್ವಲ್ಪ +ಬೆಂಬಲ ಸೂಚಿಸಿದ್ದುಂಟು. ನಾನು ಗುಂಪು ಸೇರು +ತ್ತಿರಲಿಲ್ಲವಾಗಿ, ಮಡದಿ ಮಕ್ಕಳೇ ನನ್ನ ಸರ್ವಸ್ವ +ವಾಗಿ ಕಾಲೇಜು ಮುಗಿಯುತ್ತಲೇ ನಾನು ಮನೆ +ಸೇರುತ್ತಿದ್ದುದರಿಂದ ಬ್ರಾಹ್ಮಣೇತರ ಚಳುವಳಿ +ಯಲ್ಲಿ ನನ್ನ ಪಾತ್ರ ಮಹತ್ವಪೂರ್ಣವಾದದ್ರಾಗಿರ +ಲಿಲ್ಲ. ಆದರೆ ನಾನು ದೋಷಮುಕ್ತನೆಂದು ಹೇಳಿ +ಕೊಳ್ಳುವಂತಿಲ್ಲ. ಕುವೆಂಪು ಅವರನ್ನು ನೋಡಿ +ದಾಗಲೆಲ್ಲ ನನ್ನ ದೋಷ ದೌರ್ಬಲ್ಯಗಳು ನಾಚಿಕೆ +ಯಿಂದ ಮುರುಟಕೆೊಳ್ಳುತ್ತಿ��್ದುದೂ ಉಂಟು. +ಕೊನೆಗೂ ಗುರುಕೃಪಾರೂಪದ ವಿಧಿಶಕ್ತಿ ತನ್ನ +ಸಂಕಲ್ಪವನ್ನು ನೆರವೇರಿಸಿಕೊಂಡಿತು. ಆ ಶಕ್ತಿಗೆ +ನಾನು ಶರಣಾಗಬೇಕಾಯಿತು; ನಾನು ಸೋತು +ಗೆದ್ದದ್ದೂ. ಉಂಟು. ೧೯೪೯ರಲ್ಲಿ ಮಹಾರಾಜಾ +ಕಾಲೇಜಿಗೆ. ಅಧ್ಯಾಪಕನಾಗಿ ಮರಳಿದ ನಂತರ ನ್ನ್ನ +ಗುರಿ ಸ್ಪಷ್ಟವಾಯಿತು. ಬದುಕಿಗೊಂದು ಧ್ಯೇಯದ +ನೆಲಗಟ್ಟು ದೊರೆತಂತಾಯಿತು. ಕನ್ನಡ ಕೈಂಕರ್ಯದ +ಹಂಬಲ ತೀವ್ರವಾಯಿತು, ನಾನು ಮರುಹುಟು x +ಪಡೆದಂತಾಯಿತು. ನನಗೊಂದು ಆದರ್ಶ ದೊರೆ +ತದ್ದರಿಂದ ದೋಷ ದೌರ್ಬಲ್ಯಗಳ ದಹನ ಕಾರ್ಯವೂ +ಪ್ರಾರಂಭವಾಯಿತು; ಪ್ರಾರಂಭವಾಯಿತು, ನಿಜ, +ಮುಗಿಯಲಿಲ್ಲ. ನಾನು ಹೊಸದಾಗಿ ವಿದ್ಯಾರ್ಥಿ +ಯಾದೆ. ಸಾಹಿತ್ಯೋಪಾಸಕನಾದೆ. ಲೇಖನಾರಂ- +ಭಕ್ಕೆ ತೊಡಗಿದೆ. ಸಾಹಿತ್ಯ ವ್ಯಾಸಂಗ ಹೊರತಾಗಿ, +ಸಾಹಿತಿಯಾಗುವ ಹೆಬ್ಬಯಕೆ ನನ್ನ ಮನದಲ್ಲಿಂದೂ +ಉದಯಿಸಿರಲಿಲ್ಲ. ಕನ್ನಡ ಪ್ರಚಾರವೊಂದೇ ನನ್ನ + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +ಹಂಬಲ. ಕನ್ನಡದ ಸ್ವಾನಮಾನ ಎತ್ತೆರವಾಗದೆ. +ಅದರ ಬುಡ ಭದ್ರವಾಗದೆ, ಅದು ಲೊ:ಕದ ಇತರ +ಭಾಷೆಗೆ ಹೆಗಲೆಣೆಯಾಗಿ ನಿಲ್ಲಲಾರದೆ ಶ್ರೇಷ್ಠ +ಸಾಹಿತ್ಯ ಪ್ರಸೂನಗಳು ಮೂಡಿ ಬರಲಾರದೆಂಬ +ಕಾತರ ನನ್ನದು. ಆದಕ್ಕಾಗಿ ಮನೆ ಮರೆತೆ, ಸುಖ +ತೊರೆದೆ. ಆಶೆ ಆಮಿಷಗಳನ್ನು ಹತ್ತಿಕ್ಕಿದೆ. ನಿಂದಾಪ +ಮಾನಗಳ ಸೈರಣೆಗೂ ಸಿದ್ಧನಾದೆ. ಹೊಟ್ಟೆಪಾಡಿ +ಗೆಂದು ಲೇಖನಗಳನ್ನು ಬರೆದೆ. ಪಠ್ಯಕ್ರಮಕ್ಕನು +ಗುಣವಾಗಿ ಪುಸ್ತಕಗಳನ್ನು ರಚಿಸಿದೆ. ಅವುಗಳ +ಮೂಲಕ ದೊರೆತ ಜಯ, ಅಂತೆಯೇ ಮಿತ್ರರ +ಮೆಚ್ಚುಗೆ ಲೇಖನ ವ್ಯವಸಾಯದ ಮುಂದುವರಿಕೆಗೆ +ಪ್ರೋತ್ಸಾಹವಾಯಿತಲ್ಲದೆ ಆ ಮೂಲಕ ನನ್ನನ್ನು +ನಾನು ಕಂಡುಕೊಳ್ಳವಂತಾಯಿತು. ಆದರೆ ಕನ್ನಡದ +ಬೆಳವಣಿಗೆಗೆ ಸಮಗ್ರ ಯೋಜನೆಯನ್ನು ರೂಪಿಸು +ವಲ್ಲಿ ಲೇಖನ ವ್ಯವಸಾಯ ಕುಂಠಿತಗೊಂಡಿತು; ಕನ್ನ +ಡದ ವಿರೋಧ ಶಕ್ತಿಗಳನ್ನೆದುರಿಸುವಲ್ಲಿ ಕೆಲವು +ಜನರ ಹಗೆ ಕಟ್ಟಿಕೊಳ್ಳಬೇಕಾಯಿತು. ಕ + +ಓದು ಬರಹಕ್ಕೆ ಹಗೆ ಎಂದು ತೀನಂಶ್ರೀ ಹೇಳು +ತ್ತಿದ್ದುದುಂಟು. ಆ ಮಾತು ತುಸು ಮಟ್ಟಿಗೆ ನಿಜ. +ಆದರೆ ಆಡಳಿತ ಬರಹಕ್ಕೆ ದೊಡ್ಡ ಹಗೆಯೆಂಬುದಂ- +ತೂ ನೂರಕ್ಕೆನೂರು ಭಾಗ ಸತ್ಯ. ಕನ್ನಡದ ಸರ್ವಾಂ +ಗೀಣಾಭಿವೃದ್ಧಿಯಲ್ಲಿ ತೀವ್ರಾಸಕ್ತರಾಗಿದ್ದ ಕುವೆಂಪು +ಅವರು ಪ್ರಸಾರಾಂಗದ ನವೀಕರಣಕ್ಕೆಂದು ನನ್ನನ್ನು +ನಿಯೋಜಿಸಿದಾಗ ಅವರ ಆಜ್ಞೆಯೇ ಆಶೀರ್ವಾದ +ವೆಂದು ಕನ್ನಡ ಕೈಂಕರ್ಯಕ್ಕೆ ಸಿದ್ಧನಾದೆ. ಜನ ಜಂಗು +ಳಿಯನ್ನು ಸೇರದ, ಏಕಾಂತಮೋಹಿಯಾದ ನನಗೆ +ಆ ಕಾರ್ಯ ಮೊದ ಮೊದಲು ಕಠಿಣವಾಗಿ. ತೋರಿ +ದ್ವುಂಟು. ಕಾಲಕ್ರಮೇಣ ಅದಕ್ಕೆ ಹೊಂದಿಕೊಂಡ +ದ್ವಾಯಿತು. ಆ ಹುದ್ರೆಯಿಂದಾಗಿ ನನ್ನ ಅನುಭವ +ಕೋಶ ವಿಸ್ತಾರಗೊಂಡಿತು: ಹೊಸ ಅನುಭವಗ- +ಳಿಂದ ಸಂಕೋಚ ಸ್ವಭಾವ ದೂರವಾಯಿತು. ಮಿತ್ರ +ಸಂತತಿ ಬೆಳೆಯಿತು: ಎಂದಿಗೂ ಮುಗಿಯದ ಕೆಲಸ +ಹೆಗಲ... ಮೇಲೇರಿತು. ಪರೀಕ್ಷಾಧಿಕಾರಿಯಾದ +ಮೇಲಂತೂ ಸಾಹಿತ್ಯದ ಕೆಲಸಕ್ಕೆ ಎಳ್ಳು ನೀರು ಬಿಟ್ಟ +ತಾ���ಿತು. ಮೊದಲಿನಿಂದ ಒಂದೇ ಜಾತಿಯ +ಪರಿಸರದಲ್ಲಿ ಬೆಳೆದವ್ತರಿಂದ ರಕ್ತಗತವಾಗಿದ್ದ ಅಲ್ಪ +ತನ ಮಾಯವಾಗಲಿಕ್ಕವಕಾಶವಾಯಿತು. ಕೆಲವು +ಆತ್ಮೀಯ ಮಿತ್ರರ ಮತ್ತು ಪ್ರಕಾಶಕರ ಗೆಳೆತನ + + +eal fad) ಸತ್ಯದ Sunol ಪುಷ: +ಮಾಡುವುದಕ್ಕೆ ಉಡು sullen? ? + + +11 Ee ಇ a + + +ಶಕ್ತಿಯಸ್ಸಿತೆ ದಣಿಷನ್ತು ಸಷಾಗಿಸುತ್ತದೆ + + + + + +ಗ್ಲಾಕ್ಫೋಸ್‌-ಡಿಯಿಂದ ನೀವು ಮನೆಗೆಲಸಗಳನ್ನು ಮಾಡಲು +ಸಿದ್ಧರಾಗುತ್ತೀರಿ. ಏಕೆಂದರೆ ಗ್ಲಾಕ್ಕೋಸ್‌.ಡಿ ನಿಮಗೆ, ದಣಿವಾದ +ಮೇಲೆ ಪುನಃ ಹುರುಪನ್ನೂ ಉಲ್ಲಾಸವನ್ನೂ ಪಡೆಯಲು ಬೇಕಾದ, +ತುಂಬಿತುಳುಕುವ ಶಕ್ತಿಯನ್ನೀಯುತ್ತದೆ. ಡಾಕ್ಟರರಿಂದ ಶಿಫಾರಸು +ಪಡೆಯುವ ಗ್ರಾಕ್ಫೋಸ್‌-ಡಿ ಬಹಳ ಉಚ್ಛ ದರ್ಜೆಯ + +ಗ್ಲೂಕೋಸ್‌ ಜೂ ವಿಟಮಿನ್‌ ಡಿ ಸದನಂ ಹಾಗೂ +ಫಾಸ್‌"ಫರಸ್‌--ಇ + + + + + + + +ಗಾಕ್ಲೋಸ್‌.ಡಿ ನಿಮಗೆ rH ಬಿಡುವುದಿಲ್ಲ ಮತ್ತು + + +ಇ +ನೀವು ಮನೆಗೆಲಸಗಳನ್ನು ಉಲ್ಲಾಸದಿಂದ ಮಾಡಿಕೊಂಡು +ಇರಲು ಬೇಕಾದಂತಹ ಶಕ್ತಿಯ ಲ್ನ ನಿಮಗೆ ನೀಡುತ್ತದೆ. + + +ಗಾಕ್ಟೋಸ್‌ಡಿ' ಸ | ಹತ + + +-೫ಡೀ ಕುಟ)0ಬಕ್ಕೆ +ತಕ್ಕಣ ಶಕ್ತಿಯ ಸಾಧತ + + +0810/54 KAN + + +೧೪೦ + + +ಹ + + + + + +ಏನು? +ಕಾಮಿಸಿದ ನಮಗೆ ಲಜ್ಜೆ ಎಂದರೇನು? +ಮಾನ-ಅಪಮಾನಗಳ ಮೀರಿ +ನಿಲ್ಬಬೇಕಾದಾಗ +ನೀನು ಲೋಕದ ರೀತಿ ನೀತಿಗಳ ಹೇಳಿ +ದೂರ ಸರಿಯುವುದು ವಿಹಿತವೇ ಕೆಳದಿ? +-ಪಂಚಾಕ್ಷರಿ ಹರೇಮುಠ + + +» ಎಂ ಹಾಗಿಕ AAT ಧಾ ಕೆ +ಕರೆದದ್ದುಂಟು. ಪರೀಕ್ಷಾಧಿಕಾರಿಯಾಗಿದ್ದಾಗ ಸಮಾ + + +ಮಿತ್ರರ ಹಾಗೂ ಕೆಲವು ಬಂಧುಗಳ ಕೆ +ನಾದದೂ ಉಂಟು. ವನದಲ್ಲಿ ನನಗೆ ಸಮೃ +ಎ pa +ಇಳಿ ಶ್ರಿ ತತ. ಲಾ 6 +ದ್ದ ವಾಗಿ ವೃತ್ತಿ ತೃಪ್ತಿಯನ್ನು ನೀಡಿದ್ದ +ದ್ರಿ ಕಾಲೇಜಿನ ಪ್ರಿನ್ಸಿಪಾಲ್‌ ಹುದ್ದ. ವಿದ್ಯಾರ್ಥಿ + + +ಗಳೊಡನೆ ಸಲುಗೆಯಿಂದ ಬೆರೆಯುವ, ಅವನನ್ನು + + +ಎಇ. ಶಿ +ಣಿ +ಕ + + +ರೂಪಿಸುವ, ಬೆಳೆಸುವ ಅನುಕೂಲಾವಕಾಶಗಳು +ಪ್ರಿನ್ಸಿಪಾಲರಿರುವಂತೆ ಬೇರೆ. : ವಿದ್ಯಾಧಿಕಾರಿ +ಗಳಿಲ್ಲವೆಂದೇ ನನ್ನ ನಂಬುಗೆ. + +ಕುವೆಂಪು ಅವರಂತೆ. ನನ್ನ ಕ್ಷೇಮೂಭ್ಯ +ದಯಗಳಿಗೆ ಕಾರೂರಾಪ ಮತ್ತೊಬ್ಬ +ಗುರು ತೀನಂಶ್ರೀ. ದೂರದಲ್ಲಿದ್ದ +ನನ್ನನ್ನು ಹತ್ತಿರಕ್ಕೆ ಕರೆದು, ಸಃ + + +ಸಮಕ್ಕೆ ಕೂರಿಸಿಕೊಂಡು ಊಟ ಮಾಡಿಸಿ ಪ್ರೀತಿ + + +ಯಿಂದ ಪಾಠ ಹೇಳಿಕೊಟ್ಟು, ಮನದ ಮೂಲೆ: + + +ಯಲ್ಲವಿತಿದ್ದ ದೈನ್ಯವನ್ನು ಹೊಗಲಾಡಿಸಿ ಸಲುಗೆ +ಯಿಂದ ಕಂಡದ್ರುಂಟು. ಪ್ರಾಧ್ಯಾಪಕರ ಹುದ್ರೆ + + +ಯಿಂದ ನಿವೃತ್ತರಾದಾಗ, ತಾವು ಖಾಲಿ ಮಾಡಿದ + + +ಕಸ್ತೂರಿ, ವಿಶೇಷ ಸಂಚಿಕೆ, ನವಂಜರ್‌ ೧೯೭೮ + + +ಕುರ್ಚಿಯಲ್ಲಿ ಕೂರಿಸಿ, “ಈ ಸ್ಪಾ ನ ನಿಮಗೆ ಸ್ಥಿ ರವಾ + + +ಗಲಿ” ಎಂದು ಹರಿಸಿದ. ಉದಾರರವರು. +ನನಗೆ ಪ್ರಾಧ್ಯಾಪಕ ಹುದ್ದೆ ಸಿಗಬಾರದೆಂದು +ಸುತ್ತಮುತ್ತಲಿನವರು ವಿರೋಧಿಸುತ್ತಿದಾಗ, +ಕುಲಪತಿಗಳು ಘೋಷಿಸುತ್ತಿದ್ದಾಗ ನನಗೆ +ನೆರವಿತ್ತು. ಧೈರ್ಯ ತುಂಬಿದವರು. ಆಡಳಿತ +ತೀವ್ರವಾಗಿ ವಿರೋಧಿಸಿದರೂ ಪ್ರಾಧ್ಯಾಪಕ + + +ಸ್ಲಾನಕ್ಕೆ ನಾನು ಅರ್ಹನೆಂದು ಸಾರಿದವರು ಶ್ರೀ +ಇ +೦. ಮರಿಯಪ್ಪ ಭಟ್ಟ ಮತ್ತು ಶ���ರೀ ಡಿ.ಕೆ. ಭೀಮ +ಸೇನರಾಯರು. ಕನಸಿನ ಯೋಜನೆಗಳು +ಕಾರ್ಯಗತವಾಗುತ್ತಿದ್ದಂತೆ ನನ್ನಲ್ಲಿ ಆತ್ಮಪ್ರತ್ಯಯ +ವಿಕಾಸವಾಗತೊಡಗಿತು. ಅವಕಾಶ ಸಿಕ್ಕಿದರೆ +ಗ್ಶ ನಿ ೧ +ಹಳ್ಳಿಯ ಹೈದನೂ , ಮೇಲಕ್ಕೇರಬಲ್ಲ, ಅಗ್ರಗಾ +ಮಿಗಳಿಗೆ ಹೆಗಲೆಣೆಯಾಗಿ ಅಲ್ಲ, ಹಶ್ತಿರ ಹತ್ತಿರ +ವಾಗಿ ನಿಲಬಲ್ಲನೆಂಬುದಕ್ಕೆ ಸಾಕ್ಷಿಯಾಗಿ +ನ್‌ ಠ ಬ +ಶ್ರಮ ಜೀವನದ ಹಾಗೂ ಪ್ರಾಮಾಣಿಕತೆಯ +ಫಲವನ್ನು ಕಂಡುಕೊಂಡೆ. ಅವುವರ ಮಾತು +ಕೇಳಿಕೊಂಡು ನನ್ನ ಅರ್ಹತೆಯ ಬಗ್ಗೆ ಶಂಕೆಗೊಂಡಿದ್ದ +ನನ್ನನ್ನು ಕುಡರುಗದಿದ ಕುಲಪತಿಗಳು ಹತ್ತಿರಕ್ಕೆ +C bac ಎ ಎ. +ಕರೆದು ನನ್ನ ಬಗೆಗಿನ ತಪ್ಪು ತಿಳುವಳಿಕೆಗಾಗಿ ವಿಷಾದ + + +ಶ್ನೆ + + +ಎನನ +ಇಂ + + +ಮೊ + + +RODS + + +Re 6 ಎ Te KS +'ವ್ಯಕ್ತಪಡಿಸಿದ್ರಲ್ಲದೆ ನನ್ನಿಲ್ಲ ಯೋಜನೆಗಳಿಗೆ ಸವ: + + +ಸಹಕಾರ ನೀಡಿದರು. “ನಿಮ್ಮ ಬಗ್ಗೆ ಕೆಲವರು ಜಾತೀ +ಯತೆಯ ಆರೋಪ ಹೊರಿಸುತ್ತಿದ್ದರು. ಆದರೆ +ನಿಮ್ಮ ವರ್ತನೆ ತದ್ವಿರುದ್ಧವಾಗಿದೆ. ನಿಮ್ಮ ಸಂಸ್ಥೆ +ಯಲ್ಲಿ ಬ್ರಾಹ್ಮಣ ಜಾತಿಯ ಜನ ಹೆಚ್ಚಾಗುತ್ತಿದ್ದಾರೆ. +ನನ್ನ ಮೇಲೆ ತಪ್ಪು ಬರಬಾರದು” ಎಂದು ಎಚ್ಚರಿ +ಸಿದರು. “ನೀವು ನಿರ್ವಹಿಸುತ್ತಿರುವ ಹೊಣೆಗಾರಿಕೆ +ಗೆ, ನೀವು ಸಲ್ಲಿಸುತ್ತಿರುವ ದುಡಿಮೆಗೆ ಅನುಗುಣ +ವಾಗಿ ನಾವು ಭತ್ಯೆ ನೀಡುತ್ತಿಲ್ಲ. ಹೆಚ್ಚು +ಕೊಳ್ಳಿ” ಎಂದು ಕುಡಿದರು. ಕೊನೆಗೆ ಕುಲಪತಿ +ಹುದ್ದೆ ಬಿಡುವಾಗ ಏಕಾಂತಕ್ಕೆ ಕೆರೆದೊಯ್ದು » “ನನ್ನ +ಜಾಗದಲ್ಲಿ ನೀವು ಕುಲಪತಿಯಾಗಬೇಕು. ನೀವು +ಕೆಲವರ ಬಗ್ಗೆ ಜಾಗರೂಕರಾಗಿರಬೇಕು” ಎಂದು +ನನಗೆ ಜಯ ಹಾರೈಸಿದರು. ಸಾಹಿತ್ಯ ವ್ಯವಸಾಯ +ಕೆಲವರವೇ ಗುತ್ತಿಗೆಯೆಂದುಕೊಂಡಿದ್ದ ಪಂಡಿತರು, +“ನೀನೂ ಚನ್ನಾಗಿ ಬರೀತೀಯೆ ಕೂಯ್ಯ” ಎಂದು +ಪಿಸುಗುಟ್ಟಿದರು. ಇಂಥ ಮಾತುಗಳಿಂದ ನನ್ನ ತಲೆ +ತಿರುಗಲಿಲ್ಲ, ಅತಿ ತೃಪ್ತಿಯಿಂದ ದುಡಿಮೆ ಕಡಿಮೆ + + +66-2-2 + + +ಕೇಳಿ : + + +ಇ + + + + + +೧೪೨ + + +ಮಾಡಲಿಲ್ಲ. + +ಒಂದು ದಿನ ಮಂಗಳೂರಿನ ಶ್ರೀ ಸೂರ್ಯನಾರಾ +ಯಣ ಅಡಿಗರು ಮನೆಗೆ ಬಂದು “ಕುಲಪತಿ ಹುದ್ದೆ- +ಯ, ಬಗ್ಗೆ ವಿದ್ಯಾಸಚಿವರ ಬಳಿ. ಮಾತಾಡಿದ್ದೇನೆ. +ನೀವು ಬೇಡ ಎನ್ನಬೇಡಿ” ಎಂದು ಒತ್ತಾಯ ಪೂರ್ವಕ +ವಾಗಿ ನುಡಿದರು. “ನೀವು ಶಂಕರಗೌಡರ ಬಳಿ ನನ್ನ +ವಿಷಯ ಹೇಳಬಾರವಿತ್ತು. ನನಗೆ ಪ್ರಾಧ್ಯಾಪಕ +ಹುದ್ದೆಯೆ ಸಾಕು. ಇಲ್ಲಿಯೇ ಮಾಡುವ ಕೆಲಸ +ಹೇರಳವಾಗಿದೆ.” ಎಂದು ನಾನವರಿಗೆ ತಿಳಿಸಿದೆ. +“ನನ್ನ ಮಾತು ತೆಗೆಯಬೇಡಿ. ಕುಲಪತಿ ಹುದ್ದೆಯ +ಹೊಣೆಗಾರಿಕೆಯನ್ನು ನಿರ್ವಹಿಸುವಷ್ಟು ಸಾಮರ್ಥ್ಯ +ನಿಮಗಿದೆಯೆ ಎಂದು ಶಂಕರಗೌಡರು ನನ್ನನ್ನು ಪ್ರಶ್ನಿ +ಸಿದರು. ನಾನು ಆ ವಿಷಯ ಕುರಿತು ಸಾಕಷು ಸ +ಹೇಳಿದ್ದಾಗಿದೆ. ನೀವು ತುಟಿ ಪಿಟಕ್ಕೆನ್ನಬೇಡಿ” +ಎಂದರು. ವಿದ್ಯಾಸಚಿವ ಶ್ರೀ ಶಂಕರಗೌಡರು +ತಮ್ಮನ್ನು ನೋಡುವಂತೆ ಹೇಳಿ ಕಳಿಸಿದರು. ಗಣೇ +ಶನ ಹಬ್ಬದ ದಿನ ನಾನವರ ಮನೆಗೆ ಹೋದೆ. +“ಮೇಷೆ ಕೈ,ಒಂದು ಮಾತು ಕೇಳಲಿಕ್ಕಾಗಿ ನಿಮಗೆ ಹೇಳಿ +ಕಳಿಸಿದೆ. ಕುಲಪತಿಯಾಗಲಿಷ [ವಿದೆಯೆ ?” ಎಂದು +ಪ್ರಶ್ನಿಸಿದರು. “ಅಧ್ಯಯನ ಸಂಸ್ಥೆ ಮತ್ತು ಕನ್ನಡ +ವಿಶ್ವಕೋಶದ ಮೇಲಿರುವಷು ಸ ಪ್ರೀತಿ ಕುಲಪತಿ +ಹುದ್ದೆಯ ಮೇಲಿಲ್ಲ.” “ಏಕೆ?” “ಇಲ್ಲಿ ಸಿಗುವ +ಆನಂದ ಅಲ್ಲಿ ಸಿಗುವುದಿಲ್ಲ.” “ನೋಡಿ, ಈ ಹುದ್ದೆ +ಗಾಗಿ ಜನರನ್ನು ಹುಡುಕುತ್ತಿ ಿದೇನೆ. ಹೊರಗಿನ +'ವರನ್ನು ತರಬಾರದೆಂದುಕೊಂಡಿದ್ದೇನ. ನಿಮ್ಮ +ವಿಷಯ ನನ್ನೊಡನೆ ಮೊದಲು ಪ್ರಸ್ತಾ ಪ +ಮಾಡಿದವರು ಅಡಿಗರು. ಯಾವುದಾದರೂ +ಹೆಸರು, ಸೂಚಿಸುವಂತೆ ಡಾ. ಪಾವಟೆ +ಯವರನ್ನು ಕೇಳಿದೆ. ಅವರು ಸಹ ನಿಮ್ಮ +ಹೆಸರನ್ನು ಒತ್ತಿಹೇಳಿದರು. ಅನಂತರ ಕಟಿ ಮನಿ, +ನಿರಂಜನ, ಪ. ಸು. ಭಟ್ಟ, ಬಿ. ಜೆ. ಲಿಂಗೇಗೌಡ +ಹೀಗೆಯೆ ಇನ್ನೂ ಕೆಲವು ಮಿತ್ರರು ನಿಮ್ಮ ಹೆಸ +ಠನ್ನು ಮುಂದಿಟ್ಟ ರು. ಇಷ್ಟು ದಿನದ ಗೆಳೆತನವಿ +ದ್ದರೂ ನಿಮ್ಮ ಶಕ್ತ ಸಾಮಥ್ಯ ನಗಳ ವಿಷಯ ನನಗೆ +ತಿಳಿದಿರಲಿಲ್ಲ. ಜತ್ತಿಯವರು ಸಹ ನಿಮ್ಮ ಬಗ್ಗೆ +ಮಾತಾಡಿದ್ದಾರೆ. ” ಎಂದರು. ನಾನು ತುಸು 'ಹೊತ್ತು' +ಅವಾಕ್ಕಾದೆ. “ಇದ್ದಲ್ಲಿಯೇ ನನ್ನನ್ನಿರಿಸಿ. ಕನ್ನಡದ +ಕೆಲಸಕ್ಕಾಗಿ ಹೆಚ್ಚು ಹೆಚ್ಚು ದುಡ್ಡು ಕೊಡಿ. ಅಷ್ಟ + + +ಕಸ್ತೂರಿ, ವಿಶೆ:ಷ ಸಂಚಿಕೆ ನವಂಬರ್‌ ೧೯೭ರ + + +ರಿಂದಲೇ ನಾನು ತೃಪ್ತ.” “ಕುಲಪತಿಯಾಗಿ ಕನ್ನ +ಡದ ಕೆಲಸವನ್ನುತೀವ್ರಗೊಳಿಸಬಹುದಲ್ಲಿವೆ? ನೀವು +ಸದ್ದು ಮಾಡದೆ ಒಪ್ಪಿಕೊಳ್ಳಿ.” + +ಶಂಕರಗೌಡರು ತಿಳಿದುಕೊಂಡಿದ್ದಷ್ಟು ಸುಲಭ +ವಾಗಿ ನಿಯಮನ ಕಾರ್ಯ ಕೈಗೂಡಲಿಲ್ಲ. ಕೊನೆಗೆ ಶ್ರೀ +ಜಲಿಂಗಪ್ಪನವರೇ ನನ್ನ ಪರವಾಗಿ ಶಿಫಾರಸು +ಮಾಡಲಾಗಿ ತಮ್ಮ ಕಾರ್ಯ ಸಲೀಸಾಯಿತೆಂದು ಶಂಕರ +ಗೌಡರೇ ನುಡಿದರು. “ಕನ್ನಡ ಪ್ರಾಧ್ಯಾಪಕರು +ಕುಲಪತಿಯಾಗುವುದೆಂದರೇನು? ಅವರು ಆಡಳಿತ +ನಡೆಸಬಲ್ಲರೆ? ಅಂಥ ಭಾರಿ ಹೊಣೆಗಾರಿಕೆಯನ್ನು +ಹೊರುವ ಸಾಮರ್ಥ್ಯ ಅವರಲ್ಲಿದೆಯೆ?” ಎಂದು +ಒಬ್ಬಿಬ್ಬರು ಕರಾಜಕಾರಣಿಗಳೂ. ಕೆಲವು ಪ್ರಾಧ್ಯಾ +ಈ ಪ ಪ್ರಶ್ನಿ ಸಿದ್ದುಂಟು. ಮುಂದೆ ಕುಲಪತಿ ಹುದ್ದೆ +ಬಿಡುವಾಗ ದುಃಖಿಸಲಿಲ್ಲ. ಏಕೊ, ಏನೊ, ಅಧ್ಯ +ಯನ ಸಂಸ್ಥೆ ಸೆ ಬಿಡುವಾಗ ಅತ್ತುಬಿಟ್ಟದ್ದುಂಟು. ಆ +ರಾತ್ರಿಯೆಲ್ಲ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಶ್ರೀ ವೀರೇಂ +ದ್ರ ಪಾಟೀಲರ ಸಚಿವ ಮಂಡಲಿಯ ಪ ಕ್ರತಿಯೊಬ್ಬ +ಸದಸ್ಯರೂ ನನ್ನನ್ನು ಚೆನ್ನಾಗಿ ನೋಡಿಕೊಂಡರು. +ಜಂ ಉರುಳಿತು. ರಾಷ್ಟ್ರಪ ಪತಿ ಆಡಳಿತ ಬಂತು. +ಧರ್ಮವೀರರಂಥ ದ ಕ್ಷ ಆಡಳಿತಗಾರರನ್ನೂ ಸುಖಾ +ಡಿಯಾ ಅವರಂಥ ನುರಿತ ಅನುಭವಿಗಳನ್ನೂ ಇನ್ನೂ +ಕಾಣಬೇಕಾಗಿದೆ. ದೇವರಾಜ ಅರಸು ಅವರ ಸರ +ಕಾರ ಬಂತು. ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ +ಸಚಿವರನ್ನು ಭೇಟಿ ಮಾಡಿ ಗೌರವಸಲ್ಲಿಸಿದೆ. ಹಿಂದಿನ +ಸರ್ಕಾರ ನೇಮಿಸಿದವನೆಂದೋ ತಮ್ಮನ್ನು ಭೇಟಿ +ಮಾಡಲಿಲ್ಲವೆಂದೋ ಕೆಲವು ಮಂತಿ ಗಳು ನನ್ನ +ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅವರ ಆ +ಅಸಮಾಧಾನ ನನ್ನ ಪುನರ್ನೇಮಕದ ಸಮಯದಲ್ಲಿ +ಆಸ್ಫೋಟಗೊಂಡಿತು. ಯಾವುದೋ ಸಂದರ್ಭ +ದಲ್ಲಿ ಮಂತ್ರಿಯೊಬ್ಬರು ಎದುರಾಗಿ, ಪರಿಚಯ +ಹೇಳಿಕೊಂಡಾಗ, “ನೀವೇಯೋ ಮೈಸೂರು ವಿಶ್ವ +ವ���ದ್ಯಾನಿಲಯದ ಕುಲಪತಿಗಳು? ನೀವು ಮಂತ್ರಿಗ +ಳನ್ನು ನೋಡುವ ಪರಿಪಾಠವಿಟ್ಟುಕೊಂಡಂತೆ +ಕಾಣುವುದಿಲ್ಲ” ಎಂದು ತಮ್ಮ ನಿಷ್ಕಾಪಟ್ಕವನ್ನು +ಬಹಿರಂಗಪಡಿಸಿದರು. “ಕೆಲಸವಿಲ್ಲದೆ ಮಂತಿ ಗ +ಳಿಗೇಕೆ ಅನಾವಶ್ಯಕವಾಗಿ ತೊಂದರೆ ಕೊಡಲಿ?” +ಎಂದು ನಾನು ವಿನಯದಿಂದಲೇ ಉತ್ತರಿಸಿದೆ. +ಸಚಿವ ಮಂಡಲಿಯ ಸಭೆಯಲ್ಲಿ ನನ್ನ ಪುನ + + + + + +ಛವಾವಳಿ (ENT ಅ ಹಿ + + +1 +ಗ + + + + + +ಈ ದೀಪಾವಳಿ ಡೀಲ್‌ ಶಾಂತಿ, ಭದ್ರತೆ ಮತ್ತು +ಆನಂದ ಜ್ಯೋತಿಗಳು ಎಲ್ಲರ ಜೀವನದಲ್ಲಿಯೂ ಪ್ರಕಾತಿಸಲಿ. + + + + + + +ಲೈಫ್‌ ಇನ್‌'ಶೂರನ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ + + + + + +೧೪೪ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮೪ + + +ರ್ನೇಮಕದ ಪ್ರಶ್ನೆ ಬಂದಾಗ ಅವರು ನನ್ನ ವಿರು ನೌಕರರ ಮೂರು ಪಟ್ಟಿಗಳನ್ನು ಜಾತಿವಾರಾಗಿ +ದ್ಬವಾಗಿ ಕೂಗಾಡಿದರೆಂದು ಆ ಮೇಲೆ ತಿಳಿಯಿತು. ವಿಂಗಡಿಸಿಕೊಂಡು, ಒಕ್ಕ ಲಗ ಕೋಮಿಗೆ ಸೇರಿದ +"ಒಂದು ಉನ್ನತ ಸ್ಮಾನ ಖಾಲಿ ಬಿದ್ದಾಗ ಸ್ಪರ್ಧೆ ಸಚಿವರ ಬಳಿ ಹೋದಾಗ, “ನೋಡಿ, ಈ ಮನುಷ್ಯ +ಅನಿವಾರ್ಯ. "ಆದೆರ ಕುಲಪತಿಯ ಸ್ನಾನ ಕೆ ಶಕ್ತ ಅಧಿಕಾರಕ್ಕೆ ಬಂದನಂತರ ಕೆಲಸಗಳನ್ನೆಲ್ಲ ಲಿಂಗಾ +ರನ್ನು ಕುಲಾಧಿಪತಿಗಳು ಆಹ್ವಾನಿಸಬೇಕೇ ಹೊರತು," ಯತ ಬ್ರಾಹ್ಮಣರಿಗೆ ಪಂಚಿ ಬಿಟ್ಟ” ಎಂದು ಹೇಳು +ರಾಜಕೀಯ ಒತ್ತಡಕ್ಕೆ ಮಣಿಯಬಾರದು. ನನ್ನ ವುದು. ಲಿಂಗಾಯತ ಸಚಿವರ ಬಳಿ ಹೋದಾಗ +ಭಾ ಅವಧ ಆರು ತಿಂಗಳಿದ್ದಾಗಲೇ ಮೂರ್ನಾ . “ಈತನಿಗೆ ಲಿಂಗಾಯತರೆಂದರಾಗದು. ನಾನ್‌ +ಲ್ಕು ಮಂದಿ ಪ್ರಾಧ್ಯಾಪಕರು ನನ್ನ ಬಗ್ಗೆ ಅನೇಕ ಒಕ್ಕಲಿಗ ಬ್ರಾಹ್ಮಣರಿಗೆ ಮಾತ್ರ ಮೀಸಲು” ಎಂದು +ಕತೆಗಳನ್ನು ಶ್‌, ಅಪಪ್ರಚಾರ ಪ್ರಾರಂಭಿಸಿದರು. -ಪ 3 ಜೋದಿಸುವದು. ಹೀಗೆ ದಿನ ಬೆಳಗಾದರೆ + + +ಲ + + +ಆದಾಯ ತೆರಿಗೆ ಅಧಿಕಾರಿಗಳು ನನ್ನ ಮನೆಯ ' ಇಲಾಖೆಯ ಕೆಲಸ ಬಿಟ್ಟು ಬೆಂಗಳೂರಿಗೆ ಅಲೆಯು +ಮೇಲೆ ದಾಳಿ ಮತೆ ಎಂಟು ಲಕ್ಷ ರೂಪಾಯಿ ವಶ ' ವುದೇ ಅವರ ಕರ್ತವಕ ಕರ್ಮವಾಗಿತ್ತು. ನನಗೆ +ಪಡಿಸಿಕೊಂಡರೆಂಬುದೊಂದು ಕತೆ. ನನ್ನ. ಬಂಧು ಈ ವಿಷಯ ತಿಳಿಸಿದವರೂ ಮಂತ್ರಿಗಳೇ. + +ವೊಬ್ಬರು ಮನೆಗೆ ಬಂದು, “ಏನ್‌ ಸಾರ್‌, ನಿಮ್ಮ ಒಂದು ದಿನ `` 'ಜ್ವಾ ಲಾಮುಖಿ'ಯ ಸಂಪಾದಕರು + + +ನೆಯ ಮೇಲೆ ದಾಳಿ ನಡೆಯಿತಂತೆ ಅಹುದೆ?ಿ” ಶ್ರೀ ಸತ್ಯ ಆವರು ಸೂರ್ಕೊ ೇೀದಯಕ್ಕೆ ಮುನ್ನ ಮನೆಗೆ +ಎಂದು ಪ್ರಶ್ನಿಸಿದರು. “ಇರಬಹುದು.” “ಚಿನ್ನ ಬಂದರು. ಆ ತನಕ ಅವರನ್ನು ನಾನು ನೋಡಿರಲಿಲ್ಲ. +ಚಿನ್ನ ಬೆಳ್ಳಿ ನಗದುಹಣ ಸಿಕ್ಕಿತಂತೆ.” “ಇರಬಹುದು.” ನನ್ನನ್ನು ನಿಂದಿಸುವ ಲೇಖ ನನಗಳನ್ನು ತಮ್ಮ ಪತ್ರಿಕೆ +“ಇರಬಹುದು ಅಂತೀರಿ. ನಿಮ್ಮ ಮಾತು ಒಗಟಿ ಯಲ್ಲಿಪ ್ರೆಕಟಿಸಿದ್ದರು.ಪರಸ್ಪರ ಕುಶಲಪ್ರಶ್ನೆ ಮುಗಿದ +ನಂತೆ ಕಾಣಿಸುತ್ತದೆ.” “ಈ ಮನೆಯಲ್ಲಿ 'ಎಷ್ಟೋ ನಂತರ ಅವರು ಕೇಳಿದರು! “ಏನ್ಸಾರ್‌, ಇಷ್ಟು +ಜನ ಇದ್ದು ಹೋಗಿದ್ದಾರೆ. ಆವರು ಗುಪ್ತ ಸ ಸ್ಥಾನ ಶಾಂತ ರೀತಿಯಿಂದ ಮಾತಾಡ್ತಾ ಇದ್ದೀರಿ. ನನ್ನ +ಗಳಲ್ಲಿ ಏನೇನು ಬಿಟ್ಟು ಹೋಗಿದ್ದಾರೋ ನನಗೇನು ಪತ್ರಿ���ೆಯಲ್ಲಿ ನಿಮ್ಮನ್ನು ಬಯ್ದು ಬರೆದಿದ್ದೆ” ಎಂದಾ +ಗೊತ್ತು? ಹುಡುಕೋಣವೆಂದರೆ ಬಿಡುವಿಲ್ಲ.” “ಪತ್ರಿಕೆ ವಿಷಯ ಬೇರೆ, ನೀವೀಗ ಅತಿಥಿಯಾಗಿ. +ಏನ್ಸಾರ್‌, ತಮಾಷೆ ಮಾಡ್ತೀರಿ. ಹಳ್ಳಿಗಳಲ್ಲೆಲ್ಲ ನಮ್ಮ ಮನೆಗೆ ಬಂದಿದ್ದೀರಿ. ಪ್ರಾಯಶಃ ಯಾರೊ +ಗುಲ್ಲೆದ್ದಿದೆ. ಸಂಕಟವಾಯಿತು. ನಿಜ ತಿಳಿಯೋಣ ಬರೆದು ಕೊಟ್ಟದ್ದನ್ನು ತಪಾಸಣೆ ಮಾಡದೆ ನಿಜ +ಎಂದು ಬಂದೆ.” “ದೊಡ್ಡ ದೊಡ್ಡ ಅಧಿಕಾರಿಗಳೂ ಅಂತ ತಿಳಿದು “ಮುದ ್ರಿಸಿದ್ದೀರಿ. ಮೇಲಾಗಿ ನನಗೆ. +ಅಂತೆಯೇ ಮಾತಾ ತಾಡಿಕೊಳ್ಳು ತ್ತಾ ರಂತೆ. ನಿಜ ಏನೆಂ ಬಯ್ಯುವವರು ಬೇಕು. ಮೈಯೆಲ್ಲ ಕಣ್ಣಾ ಗಿ ಎಚ್ಚರಿ . +ಬುದು ನನಗೂ ಗೊತ್ತಿಲ್ಲ. ಯಾರಾದರೂ ದಾಳಿ ಕೆಯಿಂದ ಕೆಲಸ ಮಾಡಲನುಕೊಲವಾಗುತ್ತ: ದಗ | +ಮಾಡಿದರೆ ಎಂದು ಗ ಕೇಳಿದೆ. ಆವರಿ ನೀವೇನು 2 ಬಂದದ್ದು ಹೇಳಿ?" “ನಿಮ್ಮ ವಿರೋಧ +ದ್ವಾಗಲೂ ಯಾರೂ ಬರಲಿಲ್ಲ. ತೋಟದ ಮಾಲಿ ವಾಗಿ ಬರೆದವರು ನಿಮ್ಮ ಅಧ್ಯಾ ಪಕರೇ ಹೊರತು | +ಗಳನ್ನು ಕೇಳಿದೆ. ಅವೆರೆಲ್ಲ "ಇಲ್ಲ ಎನ್ನುತ್ತಿದ್ದಾರೆ.” ನಾನಲ್ಲ. ನಾನೊಬ್ಬ ಮುದ್ರಕ. ಇನ್ನೂ ಹಲವು +“ಗಾರರ ಇದೆಲ್ಲ ಕಟ್ಟು ಕತೆ ಅನ್ನಿ.” “ನನ ಅವಧಿ ಲೇಖನಗಳಿವೆ" ಬಡು ನುಡಿದು ಅವನ್ನೆಲ್ಲ ನನ್ನ +ಹತ್ತಿರವಾಗುತ್ತಿದೆ. ಸರ್ಕಾರ ನನಗೆ ಮತ್ತೊಂದು ಮುಂದಿಟ್ಟ ರು. ಅಧ್ಯಾಪಕರು - ಬ +ಅವಧಿಗೆ. ನೇಮಿಸಿಯಾರೆಂಬ ಭೀತಿಯಿಂದ ಬುದು ತಿಳಿಯಿತು. “ಇವನ್ನೂ ಅಚ್ಚು +ಇಷ್ಟೆಲ್ಲ ಅಪಪ್ರಚಾರ ನಡೆಯುತ್ತಿದೆ.” ಹಲವು ಹಾಕಿ ಬಿಡಿ” ಎಂದೆ. “ಉಂಟೆ ಸಾರ್‌? ಕಂಪ್‌ +ಅಶ್ಲೀ "ಲ ಕಥೆಗಳನ್ನು ಸಹ ಸೃಷ್ಠಿ ಸಿಧು ಮುಖ್ಯ ಬಾ )ಹ್ಮಣರೇ ನನ್ನೆ ಬಳಿ ಬಂದು, "ನೀವು ಪ್ರಕಟಿಸಿ ' +ಮಂತ್ರಿಗಳು ಹಾಜರಿದ್ದ ಸಭಿಯ ಯೂ ನಾನು ದ್ರೆಲ್ಲ ಶುದ್ಧ ಸುಳ್ಳು' ಎಂದು ನನ್ನನ್ನೇ ತರಾಟಿಗೆ ' +ವಿಸ್ತರಣೆ ಬಯಸುತ್ತಿ ಲವೆಂದು ಸನ ಅವರು ತೆಗೆದುಕೊಂಡರು.” ನಿಮ್ಮಲ್ಲಿ ಜಾತೀಯತೆಯಿಲ್ಲ] +ನಗುತ್ತ, “ಏಕೆ?” ಎಂದು ಪ್ರಶ್ನಿಸಿದರು. ಪ್ರಾಧ್ಯಾ ವೆಂದು ನನಗೆ ಸ ದಷ್ಟ ವಾಯಿತು. ನಿಮಗೆ ಮತ್ತೊ 0. +ಪಕರೊಬ್ಬ ರು-ನ ನನ್ನ ಕಾಲದಲ್ಲಿ ನೇ ಮಕಗೆಂಡಿದ್ದ ದು ಅವಧಿ ವಿಸ್ತ ರಣೆ ಸಿಗಬೇಕಾಗಿದೆ. ನಿಮ್ಮ ಪರ + + +ತತ್‌ 6 ನನ್ನನ್ನು ನಿನು ಕಂಡಂತ ೧೪೫ + +' ಮಾಗಿ ಕೆಲವು ಲೇಖನ ಪ್ರಕಟಿಸುತ್ತೇನೆ” “ನೀವು “ಅಭಿನಂದನೆ, ನಿಮ್ಮನ್ನು ಮತ್ತೊಂದು ಆವರಿಗೆ +ಹೇಗೆ ತಕ್ಕಂತೆ ನದದುಕೊಂದಿದೀರಿ. ನಿಜ 4 ಹ ಮುಂದುವರಿಸ€ + +| ಗ್ಗೆ ತಕ್ಕ ಳುಂಓಧ್ಲೀರಿ ನಿಜ ತಿಳಿ ,ಈ ಹುದ್ದೆಯಲ್ಲಿ ಮುಂದುವರಿಸಲಾಗಿದೆ.” ಹಾಗೆ +ಹ! ತಾ ದು (Ku ತಂ ಅಸ್‌ ef) ತವು ಶಿ + +ಾ.ಯದೆ ಯಾವುದನ್ನೂ ! ಪ್ರಕಟಸಬೇಡಿ. ನನ್ನಲ್ಲ ' ಹೇಳಿದವರು ವಿದ್ಯಾಸಚಿವರು. ಮಾರನೆಯ + + +|. +, 'ಆವಗುಣಗಳಿದ್ದರೆ ಖಂಡಿತ ಎತ್ತಿ ತೋರಿಸಿ” ಎಂದ + + +ಟೆ +ಖಾತಾಡುತ್ತಿದ್ದಾಗ ನನ್ನ ವಿಷಯ ಬಂತಂತೆ. “ನಿಮ್ಮ + + +| + + +| + + +ವರನ್ನು ಕಳಿಸಿಕೊಟ್ಟೆ. ಸೂರ್ಯನಾರಾಯಣ ಅಡಿ +ಭಿದ.ರಲ್ತೀ ಪ್ರಮುಖರಾದೊಬರು ಸಜವರ ಬ + + +ಗೆಳೆಯರು ಜಾತಿವಾದಿಗಳೆಂದು ಕೆಲವರ ಅಭಿಪ್ರಾ +ಯವಿದ��. ಆದರೆ ಒಕ್ಕಲಿಗರೇ ಆವರನ್ನು ಪ್ರಬಲ +ವಿರೋಧಿಸುತ್ತಿದ್ದಾರೆ. ಏನು ಮಾಡುವುದೂ +ಗೊತ್ತ” ಎಂದು ಮಂತ್ರಿಗಳು ಆಡಿಗರ ಮುಂದೆ +ನಂದಿದರಂತೆ. “ಅವರಲ್ಲಿ ಜಾತೀಯತೆಯಿಲ್ಲ ಎನ್ನು +ವುದಕ್ಕೆ ನಿಮ್ಮ ಮಾತೇ ಸಾಕ್ಷಿ. ನಾನವರನ್ನು +ನಾಲ್ಕೈದು ವರ್ಷಗಳಿಂದ ನೋಡುತ್ತಿದ್ದೇನೆ. ಆವರು +ಯಾರ ಮುಂದೆಯೂ ದೊಗ್ಗು ಸಲಾಮು ಹೆಡೆ +ಯುವರಲ್ಲ. ಕಂಡದ್ದನ್ನು ಕಂಡಂತೆ , ಹೇಳುವವರು. +ನಿರ್ದಾಕ್ಸಿಣ್ಮ್ಣ ವೃಶ್ತಿ. ಮಾತು ತುಸು ಕಠಿಣ” ಎಂದು +ಆಡಿಗರು ಉತ್ತರ ನೀಡಿದರಂತೆ. + +ಆಂಥ ವಿರೋಧ ವಾತಾವರಣದಲ್ಲಿ ಮುಂದು +ವರಿಯುವುದು ತರವಲ್ಲವೆಂದು ನಿರ್ಧರಿಸಿಕೊಂಡೆ, +ಕುಲಾಧಿಪತಿಗಳನ್ನು ಭೇಟಿ ಮಾಡಿ, “ನನ್ನ ಆವಧಿ +ಮುಗಿಯುತ್ತಿದೆ. ಜಾಗ್ರತೆ ಬೇರೆ ಏರ್ಪಾಡು ಮಾಡಿ +ಕೊಳ್ಳಿ” ಎಂದು ಬಿನ್ನವಿಸಿದೆ. “ಎರಡನೆಯ ಸರ +ದಿಗೆ ಮುಂದ:ವರಿಸಲು ಕಾನೂನಿನ ಆಡಚಣಿಗಳಿ + + +ಓತ +ಬ್ಲ + + +; ವೆಯೆ?” ಎಂದು ಕೇಳಿದರು. “ಇಲ್ಲ, ಆದರೆ ನನಗೂ +" ಇಷ್ಟವಿಲ್ಲ” “ಆಗಲಿ ನೋದೋಣ.” ವಿದ್ಯಾಸಃಕಿವ + + +" ನನ್ನು ಕಂಡು ಮೇಲ್ಕಂಡ ವಿಷಯವನ್ನು ಪುನರು + + +ಚ್ಚರಿಸಿದೆ. “ಜವರೇಗೌಡರೇ, ನಿಮ್ಮನ್ನು ಈ ಹುದ್ದೆ + + +೫”ಯಲ್ಲಿ ಮುಂದುವರಿಸಬೇಕೆಂಬುದೇ ನನ್ನ ಆಸೆ.ಸಚಿವ + + +ಮಂಡಲಿಯಲ್ಲಿ ನಮೆಗೆ ವಿರೋಧವಿದೆ. ಆ ವಿರೋ + + +ದಕ್ಕೆ ಕಾರಣ ಇಬ್ಬರು ರಾಜಕಾರಣಿಗಳು, ಒಬ್ಬರು +ಮುದುಕರು, ಮತ್ತೊಬ್ಬರು ಯುವಕರು” ಎಂದ + + +ವರು ನುದದರು. “ಮತ್ತೊಂದು ಅವಧಿಗೆ ಮುಂ +ದುವರಿಸಿರೆಂದು ಕೇಳಿಕೊಳ್ಳಲು ನಾನು ಬಂದಿಲ್ಲ. +ಅಧ್ಯಯನ ಸಂಸ್ಥೆಗೆ ಮರಳೆಬೇಕೆಂಬುದೇ ನನ್ನ ಆಸೆ. +ಬೇಗ ನಿರ್ಧಾರ ತೆಗೆದುಕೊಳ್ಳಿ” ಎಂದು ನಾನು +ಖಡಾಖಂಡಿತವಾಗಿ ಹೇಳಿದೆ. ಒಂದು ದಿನ ಮಧ್ಯಾ +ಷ್ಲ ಮೂರು ಗಂಟೆಗೆ ಫೋನಿನ ಕರೆ ಬಂತು: + + +ಓರ್‌ ತ. + + +ದಿನವೇ ಆವರನ್ನು ಭೇಟಿ ಮಾಡಿ,“ನಮಗೆ ವಂದನೆ. +ನನ್ನನ್ನೇಕೆ ಮುಂದುವರಿಸಿದಿರಿ?” ' ಎಂದು ಪ್ರ +ಸಿದೆ. “ಆ ಕತೆ ಈಗ ಬೇಡ. ಕೊಠಾರಿಯವರು ನವೆ. +ಪರವಾಗಿ ಕುಲಾಧಿಪತಿಗಳಿಗೊಂದು ದೀರ್ಥ್ಫ ಪ, +ಬರೆದಿದ್ದಾರೆ. ಶ್ರೀಮಾಲಿ ಬರೆದಿದ್ದಾರೆ. ಇನ್ನೂ +ಹಲವಾರು ಗಣ್ಯರಿಂದ ಪತ್ರಗಳು ಬಂದಿವೆ. ನಿದ +ಬಗ್ಗೆ ಕುಲಾಧಿಪತಿಗಳಿಗೆ ವಿಶ್ವಾಸವಿದೆ. ಮುಖ +ಮಂತ್ರಿಗಳು ಆಕ್ಷೇಪವೆತ್ತಲಿಲ್ಲ. " ನನ್ನ ಆಸೆಯ +ಈಡೇರಿತು” ಎಂದರು. ಅವರ ಮಾತು ಕೇಳಿ $ +ಅಚ್ಚರಿಯಾಯ್ತು. ನನ್ನ ಪರವಾಗಿ ಕೊಠಾರಿಯ +ವರೇಕೆ ಪತ್ರ ಬರೆದರು? ಅದಿನ್ನೂ ಚಿದಂಬರ +ರಹಸ್ಯವಾಗುಳಿದಿದೆ. “ಹಣ ಚೆಲ್ಲಿದರೆ ಏನು ಬೇಕಾ +ದರೂ ನಡೆದೀತು?” ಎಂದು. ನಿರಾಶೆಗೊಂಡ +ಪ್ರಾಧ್ಯಾಪಕರು ಉದ್ಗಾರ ತೆಗೆದರು. ಈಶ್ವರೇ +ಚ್ರೆಯ ಮುಂದೆ ಬಿನುಗಗಳ ಶಕ್ತಿಪ್ರದರ್ಶನಕ್ಕೆ +ಜಯವೆಲ್ಲಿಯದು? + +ಸಾಮಾನ್ಯವಾಗಿ ಮಂತ್ರಿಗಳು ವಿಶ್ವವಿದ್ಯಾ ನಿಲ +ಯದ ವ್ಯವಹಾರಗಳಲ್ಲಿ ತಲೆ ಹಾಕುತ್ತಿರಲಿಲ್ಲವೆಂ +ಬುದು ಸಮಾಧಾನದ ಸಂಗತಿ. ಒಂದೇ ಒಂದು +ಸಾರಿ ಮಾತ್ರ ತಮಗೆ ಬೇಕಾದವರೊಬ್ಬರಿಗೆ ಪ್ರಾ +ಧ್ಯಾಪಕ ಹುದ್ದೆ ಕೊಡಿಸಬೇಕೆಂದು ಒಬ್ಬ ಮಂತ್ರಿ +ಗಳು ಸಾಹ��� ಮಾಡಿದ್ದುಂಟು. ಆ ಬಗ್ಗೆ ಕುಲಾಧಿ +ಪತಿಗಳು ಸಹ ಕಾಗದ ಬರೆಸಿ, ನಿರ್ದಿಷ್ಟಾವಧಿಯೊಳೆ +ಗಾಗಿ ನೇಮಕ ಸಮಿತಿ ಸಭೆ ಕರೆಯುವಂತೆ ಆಜ್ಞಾ +ಸಿದರು. ನಾನವರಿಗೆ ಪತ್ರ ಬರೆದು, ಸಮಿತಿ ಕರೆ +ಯುವುದು ಸಾಧ್ಯವಿಲ್ಲವೆಂದೂ, ಅನಿವಾರ್ಯವೆಂದು +ತೋರಿದರೆ ನಾನು ಹುದ್ದೆ ಬಿಡಲು ಸಿದ್ಧವೆಂದೂ +ವಿವರಿಸಿದೆ. ಅವರು ಹೇಳಿ ಕಳಿಸಿದರು. ಹೋದಾಗ +ತಿಂಡಿ ಕೊಟ್ಟು ಉಪಚರಿಸಿ, ನಗುನಗುತ್ತಲೆ- “ನಿಮ್ಮ +ವಾದವನ್ನೊಪ್ಪಿಕೊಂಡಿದ್ದೇನೆ. ಸಭೆ ಕರೆಯಬೇಡಿ” +ಎಂದು ನುಡಿದರು. “ಆದರೆ ಒಂದು ಸಲಹೆ ನೀಡು +ತ್ತೇನೆ. ನೀವು ವಿದೇಶಕ್ಕೆ ಹೋಗಿದ್ದಾಗ ನಾಲ್ವರು +ಹಿರಿಯ ಪ್ರಾಧ್ಯಾಪಕರು ಬಂದಿದ್ದರು. ಒಬ್ಬಿಬ್ಬರು +ಅಧಿಕಾರಿಗಳ ಮೇಲೆ ಪ್ರಕಾರು ಹೇಳಿದರು. ಅವರನು + + +ಹಿಂದಕ್ಕೆ ಕಳಿಸಿ ಬಿಡಿ” ಎಂದರು. ನಾನು ಹೂ. +ಇ + + +೧೪೬ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ER. +ಅಂದುಕೊಂಡೆನೇ ಹೊರತು ಬಾಯಿ ಬಿಚ್ಚಲಿಲ್ಲ. ಮ ನಾಗುವತನಕ ಸ್ಥಿರವಾಗಿರಬಾರದು. ಪ್ರೆತಿಯೊ +ತ್ತೊಮ್ಮೆ ಸಂಬಂಧಪಟ್ಟ ಮಂತ್ರಿಗಳನ್ನು ನೋಡ" ಬರೂ ಪರ್ಯಾಯ ಕ್ರಮದಲ್ಲಿ ಯಾಜಮಾನ್ಯ ದ +ಲು ಹೋದಾಗ, “ನಿಮ್ಮ ಅಧಿಕಾರಿಗಳು ಹ ಇ ಮಾಡು ಸುವುದೊಳ್ಳೆಯದು” ಎಂದು ನನ್ನ ಅಭಿಪ್ರಾಯ +ತ್ರಿದಾರೆ. ಅವ್ಕವಹಾರ ನಡೆಸುತ್ತಿದಾರೆ. ನೀಪವಂಗೆ ತಿಳಿಸಿದೆ. ನನ್ನ ಇರಾದೆಯಂತೆ ಆಜ್ಞೆ ಮಾಡಿದರು. +ಬೆಂಬಲ ಕೊಡುತ್ತಿದೀರಿ. ನಿಮ್ಮ ಪಾ )ಧ್ಯಾಪಕರೇ ಆದರೆ ಅವರ ಅನುಭವದ ಮಾತು ಕೇಳಬೇಕಾಗಿ +ಬಂದು ಹೇಳಿದ್ದಾರೆ” ಎಂದರು. “ನೀವು ಪ್ರಾಧ್ಯಾ ತ್ತೇನೋ ಎಂದು ಈಗನ್ನಿಸುತ್ತದೆ. ಅಮೇರಿ +ಪಕರ ಮಾತು ನಂಬಬೇಡಿ. ಅವ್ಯವಹಾರಗಳನ್ನು ಕದ ಅಥವಾ ಇಂಗ್ಲಂಡಿನ ಪದ್ಧತಿ ನಮ್ಮ ಭೂಮಿಗೆ 7” +ಕಂಡುಹಿದಿಯುವಂತೆ. ಅಪರಾಧ ಶೋಧನ ಸರಿಹೊಂದಲಾರದೆಂಬ ಶಂಕೆ ನಿಜವಾಗುತ್ತಿದೆ. +ಇಲಾಖೆಗೆ ತಿಳಿಸಿ ನಾನು ತಪ್ಪಿ ತಸ್ಪನೆಂದು ಕಂಡು ತುರ್ತುಪರಿಸ್ಥಿತಿಯ ಸಮಯದಲ್ಲೊಮೆ +ಬಂದಲೆ ಜಾಗ ಬಿಡಲು ಸಿದ್ಧ” ಎಂದು ಅವರಿಗೆ ಸವಾ ವಿದ್ಯಾರ್ಥಿ ವೃಂದವನ್ನುದ್ದೇಶಿಸಿ ಮಾತಾಡುತ್ತ, +ಲೆಸೆದೆ. ಅರಸು' ಮುನಿದಾಗ ಊರು ಬಿಡುವುದೊ “ಈಗ, ವಿದ್ಯಾರ್ಥಿಗಳ ಶಕ್ತಿಪರೀಕ್ಷೆಯಾಗುತ್ತಿದೆ. +೪ಿತೆಂಬ ಗಾದೆಯಂತೆ, ನಾನು ಕುಲಪತಿಯಾಗಿ ಮುಂ ಹುಲಿಗಳಂತೆ ಆ ರ್ಭಟಿಸುತ್ತಿದ್ದವರು ಇಲಿಗಳಂತೆ +ದುವೆರಿಯಬಾರದೆಂದು ನಿರ್ಧರಿಸಿಕೊಂಡೆ. ಕೂಡಲೇ ಬಿಲ ಸೇರಿಕೊಂಡಿದ್ದಾರೆ. ವಿದಾ ರ್ಥಿಗಳ ಮತ್ತು +ಕುಲಾಧಿಪತಿಗಳಿಗೆ ರಾಜಿನಾಮೆ ಪತ್ರ ಸಲ್ಲಿಸಿದೆ. ಆ ಕಾರ್ಮಿಕರ ದೃಷ್ಠಿ ಯಿಂದ ತುರ್ತು ಪರಿಸ್ಥಿತಿ ಹೀಗೆ - +ಸಂಗತಿ: "ತಿಳಿದ 'ಮು ಖ್ಯಮಂತ್ರಿಗಳು ಕಾರಾ ಯೇ ಮುಂದುವರಿದರೆ ಮೇಲೆಂದು ತೋರುತ್ತ +ಪುರ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು “ರಾಜಿ ತ್ತದೆ” ಎಂಬುದಾಗಿ ವ್ಯಂಗ್ಯವಾಗಿ ಹೇಳಿದೆ. ಪತ್ರಿ +ನಾಮು ಹಿಂತೆಗೆದುಕೊಳ್ಳಿ ಏನು ಸಮಸ್ಯೆಯಿದ್ದರೂ ಕೆಗಳಲ್ಲಿ ಕೊನೆಯ ವಾಕೈ ಮಾತ್ರ ಅಚ್ಚಾಯಿತು. +ನನ್ನ ಬಳಿ ಬನ್ನಿ” ಎಂದು ಪ್ರೋತ್ಸಾಸಿದರು. “ಸ್ವಾ���ತ್ತತೆಯಿಲ್ಲದ ವಿಶ್ವ ವಿದ್ಯಾ ನಿಲಯದ ಅಧಿ +ಕುಲಾಧಿಪತಿಗಳಂತೂ ನೊಂದುಕೊಂಡು, “ನೀವಿನ್ನು ಜು ನನ್ನ ದೃಷ್ಟಿಯಿಂದ ಕಟ. ಕನಸಾಗಿದೆ” ಎಂದು +ಮಂತ್ರಿಗಳೆ ಬಳಿ ಹೋಗಬೇಡಿ, ನಾವು ನಾವೇ ಮತ್ತೊಮ್ಮೆ ನುಡಿದೆ. “ಕುಲಪತಿಯ ಹುದ್ದೆ ಕೆಟ್ಟ” +ಕಲೆತು. ಸಮಸ್ಯೆಗಳನ್ನು ಬಗೆಹರಿಸಿಕೊಳೋ ಸಣ” ಕನಸಿನಂತೆ ಕಳೆದುಹೋಯಿತು” ಎಂದು ಪತ್ರಿಕೆ +ಎಂದು ಸಾಂತ್ಸನಗೊಳಿಸಿದರು. ಒಬ್ಬಿಬ್ಬರು ಸೆನೆಟ್‌ ಗಳು ವರದಿ ಮಾಡಿದವು. ನಾನು ಪೂರ್ಣ ನಿರ್ದೋ +ಸದಸ್ಯರು ನನ್ನ ವಿರುದ್ಧವಾಗಿ ಪತ್ರಿಕೆಗಳಿಗೆ : ಷಿಯೆಂದು ಹೇಳಿಕೊಳ್ಳಲಾರೆ. ಮೂರ್ನಾಲ್ಕು +ಹೇಳಿಕೆ. ಕೊಟ್ಟಾಗ, ತನಿಖಾ ಆಯೋಗವನ್ನು. ನೇಮಕಗಳ ವಿಷಯದಲ್ಲಿ ತಪ್ಪು ಮಾಡಿದ್ದೇನೆಂ- +ರಚಿಸುವುದೆಂದು ನಾನೇ ಕುಲಾಧಿಪತಿಗಳಿಗೆ ಸಲಹೆ ಬುದು ಈಗ ಅರಿವಾಗುತ್ತಿ ದೆ. -ಆಗ ನ ಷಿಗಳ +ಮಾತು ಕಿವಿ ಮೇಲೆ ಹಾಕಿಕೊಳ್ಳ ಲಿಲ್ಲ. ನನಗರಿ +ಲವ? ನನಗೆ ನಿಮ್ಮ ಬಗ್ಗೆ ವಿಶ್ವಾಸವಿಲ್ಲದಾಗ ತಿಳಿ ವಿಲ್ಲದಂತೆ ಇನ್ನೂ ಕೆಲವು ನಡೆದಿರಬಹುದು. ತಪ್ಪನ್ನು +ಸುತ್ತೇನೆ. ನೀವು ಇಲ್ಲಿಯೇ ಮತ್ತ [ಷ್ಟು ದಿನ ಸಾರ್ವಜನಿಕವಾಗಿ ಒಪ್ಪಿಕೊಳ್ಳೆಲು ಸದಾ ಸಿದ್ಧ. +ಮುಂದುವರಿಯಬೇಕಾಗಬಹುದು? ಎಂದವರು ಸೆನೆಟ್‌ ಸಿಂಡಿಕೇಟುಗಳ ಮುಂದೆ ತಪ್ಪೊ ಪ್ಪಿಕೊಂ +ತಮ್ಮ ಇರಾದೆ: ವ್ಯಕ್ತ ಪಡಿಸಿದರು. ಆ ಇಬ್ಬರು. ಡದ್ದುಂಟು. ಕಂಡದ್ದನ್ನು ಕಂಡಂತೆ ಹೇಳುವವ +ಕುಲಾಧಿಪತಿಗಳೆ ಔದಾರ್ಯ, ಘನತೆ, ಇಂಗಿತಜ್ಜ ಸತ, ನಾದರೂ ತಪ್ಪು "ಮಾಡಿದಾಗ ಒಪ್ಪಿಕೊಳ್ಳುವಲ್ಲಿ +ಲೋಕಾನುಭವಗಳು ಅ ಆಪು ೂರ್ವವೆಂದೇ ನನ್ನ ಭಾವನೆ. ಹಿಂಜರಿದಿಲ್ಲ. ನಾನು ಯಾವೊಬ್ಬ 'ಕಂತ್ರಾಟುದಾ... ಎ +ಕುಲಪತಿ ಹುದ್ರೆಯ ಅವಧಿ ಮುಗಿದಾಗ ನಾನು ರನಿಗೂ ಪಕ್ಷಪಾತ ತೋರಿಲ್ಲ. ಗುಮಾಸ್ತೆ ಹುದ್ದೆ +ಅಧ್ಯಯನ ಸಂಸ್ಥೆಯ ನಿರ್ದೇಶಕನಾಗಿ. ಹಿಂದಿರು ವಿನಾ ಉಳಿದ ನೇಮಕಗಳಿಗಂತು ಕುಲಪತಿ ಪೂರ್ಣ +ಗುವುದು ಸುಖಾಡಿಯಾ ಅವರು ಆಜ್ಞೆ ಮಾಡಿ ಜವಾಬ್ದಾರನಲ್ಲ. ಪ್ರತಿಯೊಂದು ನೇಮಕವೂ +ದರು ಪ ಪ್ರಾಧ್ಯಾಪಕನಾಗಿ ಹಿಂದಿರುಗಬೇಕೆಂಬುದೇ ಸಮಿತಿಗಳಲ್ಲಿ ನಡೆದು, ಕುಲಾಧಿಪತಿ ಅಥವಾ ಸಿಂಡಿ +ನನ್ನ ಬಯಕೆ." ಎಂದು ಕೇಳಿಕೊಂಡೆ. “ಬೇಡ” ಕೇಟಿನ ಒಪ್ಪಿಗೆ ಪಡೆಯಬೇಕಿತ್ತು. ಪ್ರಾಧ್ಯಾಪ +ಎಂದರು. “ಇಲಾಖೆಯ ಮುಖ್ಯಾಧಿಕಾರಿ ನಿವೃತ್ತ ಕರ ಮತ್ತು ತಜ್ಞರ ಪೂರ್ಣಾನುಮೋದನೆ + + +[> + + +ಜಿನ್‌ ನಿ : ಶ್‌ +ಟು. ಉಲಿ ಅಡಳತದ +ಇ ಟು + + +ಯಿಲ್ಲದೆ ಯಾವ ಅಧ್ಯಾಪಕನೂ +ಮಕಗೊಂಡಿಲ್ಲವೆದು ಸ್ಪಷ್ಟವಾಗಿ ಹೇಳಬಲ್ಲೆ. +ಆತ್ಮಸಾಕ್ನಿಯಾಗಿ ಹಾಗೂ ಪ್ರಾಮಾಣಿಕವಾಗಿ +ಕರ್ತವ್ಯಪ್ರಜ್ಞಿಯಿಂದ ದುಡಿಯುವತನಕ ಟೀಕೆ +ನಿಂದನೆಗಳಿಗೆ ಹೆದರಬೇಕಾಗಿಲ್ಲವೆಂಬುದೇ ನನ್ನ + + +ನಿಯ + + +ಸಿದ್ಧಾಂತ. ಸೆನೆಟ್‌ ಮತ್ತು ಸಿಂಡಿಕೇಟ್‌ ಸದಸ್ಯ + + +ರಿಂದ, ಪ್ರಿನ್ಸಿಪಾಲರು ಪಾ )ಧ್ಯಾಪಕರಿಂದ ಮೇಲಾಗಿ +ವಿದ್ಯಾರ್ಥಿಗಳಿಂದ ನಾನು ಪಡೆದ ಸಹಕಾರದಿಂದಾಗಿ +ನನ್ನ ಅಧಿಕಾರಾವಧಿ ಯಶಸ್ವಿಯಾಯಿತೆಂಬ ಸಮಾ +ಧಾನದಿಂದಲೇ ಕುಲಪತಿಯ ಸ್ಥಾ��ದಿಂದ ನಿರ್ಗ +ಮಿಸಿದೆ. +ಪ್ರಾಧ್ಯಾಪಕ ಹುದ್ದೆಗೆ ಮರಳಿದಾಗ ಲೀಲಾ +ವಿಹಾರಭವನದ ಒಂದು ಮೂಲೆಯ ಕೋಣೆ ನನ +ಅರಮನೆಯಾಯಿತು. ಕೆಲವು ದಿನವಾದರೂ +ಗಂಗೋತ್ರಿಯಲ್ಲಿ ವಾಸಿಸಬೇಕೆಂಬ ಹಂಬಲದಿಂದ +ಪ್ರಾಧ್ಯಾಪಕ ಭವನ ಸೇರಿದ್ದಾಯಿತು. ಹಿಂದೆ ಹಾಕಿ +ಕೊಂಡಿದ್ದ ಸಾಹಿತ್ಯ ಯೋಜನೆಗಳನ್ನು ಕಾರ್ಯಗತ +ಗೊಳಿಸುವ ಸಲುವಾಗಿ ಸಕಲ ಸಂಬಂಧಗಳನ್ನು + + +ತೆ ತೊರೆದು ಕುಳಿತೆ. ನನ್ನ ಮಕ್ಕಳು ವಿದೇಶಗಳಿಗೆ, + + +ನು ಮತ್ತು ಮಡದಿ. ಇಬ್ಬ ರೇ ಮನೆಯಲ್ಲುಳಿ +ದದ್ದರಿಂದ ಜೀವನ ಕಠಿಣವಾಯಿತು. ಬರೆವಣಿಗೆಗೆ +ಶರಣಾಗದಿದ್ದರೆ ಬಾಳು ಸಾಗಿಸುವುದೇ ಕಷ್ಟವಾ +ತ್ತಿತ್ತು. ಆಗಾಗ್ಗೆ ಮನೆಗೋ ಕಚೇರಿಗೋ ಬರು +ತ್ತಿದ್ರ ವಿದ್ಯಾರ್ಥಿಗಳು, “ಏನು ಸಾರ್‌, ನಿಮ್ಮ ಮನೆ + + +: ಮಾಜಿ ಕುಲಪತಿಯ ಮನೆಯಂತಿಲ್ಲವಲ್ಲ? ನೀವು + + +ನಡೆಯಬಾರದು ಸಾರ್‌, ಕಾರಿನಲ್ಲೇ ಓಡಾಡ + + +ಬೇಕು. ಕೆಲವು ಜನ ನಿಮ್ಮ ಬಗ್ಗೆ ಆಡಿಕೊಳ್ಳು +ವುದೂ ಉಂಟು. ಅವರು ನೋಡಿ ಎಷ್ಟು ಜಬರ +'ದಸ್ತಾಗಿ ಉಡುಪು. ಧರಿಸುತ್ತಾರೆ, ಇವರು + + +ನೋಡಿ ಹೇಗೆ ಮಜ ಮಾಡುತ್ತಿ ದಾರೆ!” ಎಂದು +ಪುಸಲಾಯಿಸುತ್ತಿ ದ್ವರು; ಚುಡಾಯಿಸುತ್ತಿ ದ್ವರೆಂದೇ + + +ರತು. ಆ 'ಚುಡಾವಣೆಯಲ್ಲಿ ಪ್ರೀತಿ ವಿಶ್ವಾಸ ಸ + + +ಗಳು ತುಂಬಿ ತುಳುಕುತ್ತಿ ದ್ರವು. “ಮಜ ಎನ್ನುವ +ಪದದ ಅರ್ಥವೇ ನನಗೆ ಗೊತ್ತಿಲ್ಲ. ಜನಆಡಿಕೊ +ಳ್ಳುತ್ತಾರೆಂದು ನನ್ನ ಸ್ವಭಾವಕ್ಕೆ ಅಥವಾ ಆತ್ಮ +ಸಾಕ್ಷಿ ಗೆ ವಿರುದ್ಧವಾಗಿ “ವರ್ತಿಸಲಾರೆ. ಬಹುಜನ +- ಅದರಲ್ಲಿಯೂ "ಬಂಧುಬಳಗ ಬಡತನದಲ್ಲಿ ನರಳು + + +ತರುವಾಗ ನಾನು ಮೆರೆಯುವುದು ತರವಲ್ಲ, + + +ನನ ನ್ನು ನಾನು ಕಂಡಂತೆ + + +pe ಮು ಲ್‌ಿ +ಈಗಲೂ ಒಳ್ಳೆಂ ಯ ಊಟ ಸವಿಯುವಾಗ, ಕಾರಿನಲ್ಲಿ +ಇಳ. ತು A ಎಪಿ — +ಕೂತಾಗ ದಿವಂಗತ ತಂದೆ, ತಾಯಿಯರ ನೆನಪಾಗು +ಕ ಇತೆರೆ ಕೆ Nore +ತ್ತದೆ. ಎವ ಎಇ ಮಾನವರ ಜೀವನ ವಿಧಾನ +೨. ೧೨೧ +ದಲ್ಲಿ ಏಕರೂಪತೆ ಸಾಧ್ಯವಿಲ್ಲ. ನನ್ನ ಜೀವನ ವಿಧಾ +ಛ್‌ ಣಾ 4 +ಭಿ ಫಿ 59 ಹ ಎಭೆ್ಯವುಲ್ಲಾ ಎನಿ ಏಗ - ಷಿ +ನವೇ ಬೇರೆ” ಎಂದು ನಾನವರಿಗೆ ಉತ್ತರ ತ್ತ +ತಾ pe ಲೌ +ನನ್ನ ಉತ್ತರದಿಂದ ಅವರಿಗೆ ಸಮಾಧಾನವಾಗಲಿಲ. +IE, wf FE 2 No +ನನ್ನ ಮನಸ್ಸಿನ ರಸಾತಲದಲ್ಲಿ ಹುದುಗಿಕೊಂ + + +ರಿ +ಯದಲ್ಲಿ ಕೆರಳಲನುವಾಯಿತು. ಕೆಲವು ರಾಜ, +£0 ಧುರಿಣರು ಪ್ರಶಂಸೆಯ ಹಾಗೂ ಪ್ರೋತ್ಸಾ +ದ ಗಾಳಿ ಬೀಸಿದಾಗ ಅದು ಪ ಪ್ರಖರ ವಾಯಿತು. + + +ರ ಅಥವಾ ಶ್ರ ಶೈಕ್ಷಣಿಕ ಸಂಸೆಗಳಿಗೆ ಸಲುವ +ವರು ರಾಜಕೀಯ "ಕ್ಷೇತ್ರಕ್ಕೆ ಸಲ್ಲುವುದಿಲ್ಲವೆಂಬ + + +ಷಸ ಮೆಲೆ + + +0 ಇಳಿ , +ಹಳೆಯ ವೇಷಭೂಷಣ: We ಖಿ VOW ಹೊಸ + + +ಅತಿ ಳಿ + + +ಎ ಮಿ ಸ್ಯಾ, ಣ್‌ +ಬಿನ್ನ ತೂಟ್ಟು. ಮನೋಧರ್ಮ » ಹೀೇಖನಿ ಬಧಭಿಲ +ನವಿ po ಕ್ಮ ೨ +ನಗಳನ್ನು ಬದಲಿಸಿಕೊಂಡು ರಾಜಕೀಯಕ್ಷೇತ್ರ + + +ಶ್ರಿ + + +ಒಂದೆಯೆಂಬ ಸತ್ಯ ತಿಳಿಯೆಲು ಬಹುಕಾಲ ಹಿಡಿಯ +ಲಿಲ್ಲ. ಕನ್ನಡದ ಹಿತರಕ್ಷಣೆಗಾಗಿ, +ಗಾಗಿ, ಕೈಕಾಲು ಗಟ್ಟಿ ಯಾಗಿರುವ + + +ಇತಿ ರ ಡೆ +೧೦ಎ 2೮ ಜಸೇವೆ + + +STE +ತನಕ ದಂಟು + + +ಬೇಕೆಂಬ. ಪ್ರೇರ ರಣೆಯಿಂದ ರಾಜಕೀಯಾಸಕ್ತಿ ಕೊನ +ರಿತೇ ಹೊರತು ಸ್ವಾರ್ಥ ಸಾಧನೆ! ಗಲ್ಲ. ದಿನಕ್ಕೊಂದು +ಮುದ್ದೆ ಹಿಟ್ಟಿನಿಂದ ತೃಪ್ತಿಪಟ್ಟುಕೊಳ್ಳುವವನಿಗೆ +ಯಾವ ಸಿರಿವಂತಿಕೆಯಾ/ ಲೀ ಸ್ಥಾನಮಾನಗಳಾ +ಗಲೀ ಬೇಕಾಗುವುದಿಲ್ಲ. “ನೀವು ಚನ್ನಾಗಿ ಬರೆಯ +ಬಲ್ಲಿರಿ. ನಿಮಗೆ ರಾಜಕೀಯ ಹವ್ಯಾಸ ಬೇಡ” + + +ತ ತಾಗು ೧2೧ + + +ಎಂದು ಕೆಲವರು ಸಲಹೆಮಾಡಿದ್ರುಂಟು. ರಾಜಕೀ +ಯದ ಸಂಪರ್ಕದಿಂದ- ಅನುಭವ ವಿಸ್ತಾರವಾಗು +ತ್ತದೆ; ಲೇಖನಿ ಚುರುಕಾಗುತ್ತದೆೊದು' ನಾನವರಿಗೆ + + +ಜವೆ PR ಲ್‌ಿ + + +ಹೇಳಿದೆ. ಆ ಕ್ಷೇತ್ರದ ಹೊರಗೆ ನಿಂತು ಕಿಂಡಿಯಲ್ಲಿ + + +ಇಣುಕುವಷ್ಟರಿಂದಲೇ ಅಷ್ಟೋ... ಇಷ್ಟೋ +ಅನುಭವ ಗಳಿಸಿದ ತ್ನ ೈಪ್ತಿನನಗಿದೆ. + +ಜೀವನದ ಈ ಡದಲ್ಲಿ ನಿಂತು ದಾಟಿ ಬಂದ +ಆ ದಡದ ಕಡೆಗೆ ಕಣ್ಮು ಹೊರಳಿಸಿದಾಗ ಹೋರಾ +ಟವೇ ಜೀವನದ ರಹ ಸೈವೆಂಬ ಇಷ ಸತ್ಯ ಸುಸ್ಪ +ಷ್ಟವಾಗುತ್ತದೆ. ಸಂಘರ್ಷವಿಲ್ಲ ಪ್ರಗತಿಯಿಲ್ಲ. +ಆಂತರಂಗಿಕ ಸಂಮಥನ ಯಲ ಬಾಹ್ಯ ಜಗತ್ತಿನ + + +ಜಾ ಗನ ಅಯಂ ಟಾ + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭ರ + + +೧೪೮ + +ಸಂಪರ್ಕದ ಪರಿಣಾಮವಾಗಿ ತುಡಿಯುವ ಪ್ರತಿಕ್ರಿ +ಯೆಯಿಂವಾಗಿ : ಸಂಘರ್ಷ ಸಂಪ್ರಾಪ್ತವಾಗು +ತ್ತದೆ. ಪ್ರವಾಹದೊಡನೆ ತೇಲುವ ಗಾಳಿ ಗುಂಟ +ತೂರುವ ಲತೆಯಂತೆ ಬಳಕುವ ಮನುಷ್ಯನಿಗೆ ಜಯ +ಹೊಳೆ ಗಾಳಿಗಭಿಮುಖವಾಗಿ +ಹಾಯುವ, ಮರದಂತೆ ಸೆಟೆದು ನಿಲ್ಲುವ ಮನುಷ್ಯ +ನಿಗೆ ಸರ್ವಾತ್‌ ಜಯವೊದಗುವಂತೆ ತೋರುವು + + +en +ವೂದ। ದಂತೆ, + + +ವಿನಯದ ಸೋಗಿನಲ್ಲಿ ಕಪಟ ವಿಜೃಂಭಿಸು + +ದರ್ಪಾಹಂಕಾರದುರ್ಮದಾಧಿಕಾರಿಗಳಿಗೆ +)ಿಕ ಶಕ್ತಿಗಳು ಮಣೆ ಹಾಕುವಂತೆ ಕಾಣಿ +ಸುತ್ತದೆ. ಅಂಥ ವೈಪರೀತ್ಯಗಳು ಕ್ಷಣಿಕವೆಂದು +ಪೆಹಾತ್ಮರ ಜೀವನ ಚರಿತ್ರೆಗಳು ಸಾರುತ್ತವೆ. ನನ್ನ +ಪೂರ್ವಾರ್ಧ ಜೀವನ ಲಂಗರಿಲ್ಲದ, ಗೊತ್ತುಗುರಿ +ಯಿಲ್ಲದ ದೋಣಿಯಂತೆ ತೂಗಾಡುತ್ತ ಶಕ್ತಿಗುಂದಿ +ಅರ್ಥಹೀನವಾಯಿತೆಂಬುದು ಆ ಕೊರತೆ +ಯನ್ನು ತುಂಬಲೆಂಬಂತೆ ಉತ್ತಾರಾರ್ಧವೆಲ್ಲ ದುಡಿ +ಮೆಯಿಂದ ಸುಸಮೃದ್ಧವಾಗಿತ್ತು. ಸಂಸಾರ ಭಾರ +ವನ್ನು ಹೊತ್ತುಕೊಂಡು, ನನ್ನ ದೋಷದೌರ್ಬ +ಲ್ಕಗಳೆನ್ನು ಸಹಿಸಿಕೊಂಡು, . ನಾಡಸೇವೆಗೆ ಮನ +ಮೈಗಳನ್ನು ತೆತ್ತುಕೊಳ್ಳುವಂತೆ ಅನುವು ಮಾಡಿ +ಕೊಟ್ಟ ಮಡದಿ ಮಕ್ಕಳ ಉಪಕಾರವನ್ನೆಂದೂ +ಪವಿತ್ರ ಚೇತನಗಳ ಸಾನಿಧ್ಯ +ಸಂಪರ್ಕದಿಂದಾಗಿ ಬಾಳಿನಲ್ಲಿ ತಕ್ಕ ಮಟ್ಟಿಗೆ ಶಿಸ್ತು +ರೂಢಿಸಿಕೊಂಡಿದ್ದೇನೆ. ಅನ್ಯಾಯಕ್ಕೆ ಮಣಿಯ +ಬಿಯೇ; ಸತ್ತ ಧರ್ಮಗಳ ಮಾರ್ಗದಲ್ಲಿ ಕ್ರಮಿಸಲು + + +ನಿಜ. + + +ಕ + + +ಮರೆಯುವಂತಿಲ್ಲ. + + +ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ತುಸು +ದಿಶೆ ೧ +ಹೆ್ಸಿನ್ನುಮತೆ ಸ್ವಾಭಿಮಾನ, ಆತ್ಮಪ್ಪ ್ರತ್ಯಯ + + +ಗಳನ್ನು ಬೆಳೆಸಿಕೊಂಡಿದ್ದರೂ ಅಹಂಕಾರದಿಂದ ಮೆರೆ +ದಿಲ್ಲ, ಇತರರನ್ನು ನಿಕೃಷ್ಟರೆಂದು ಕಂಡಿಲ್ಲ; ಬಡತ +ನದ ದಿನಗಳನ್ನು ಮರೆತಿಲ್ಲ. ನಾನು ವಿನಯಕ್ಕೆ ಶರ +ಣಾಗುವೆನೆ ಹೊರತು ಅಹಂಕಾರಕ್ಕೆಂದೂ ಮಣಿ +ವನಲ್ಲ. ದರ್ಪ ಮಚನೆ ದುರಭಿಮಾನ ದುರಹಂ +ರ ಕಾಪಟ್ಯಗಳನ್ನು ಕಂಡಾಗ ಸಿಡಿಮಿಡಿಗೊಂಡು + + +೬��.೪ + + +೨] + + +ಸಿಡಿದದ್ದುಂಟು. ಅಂಥ ಸಂದರ್ಭದಲ್ಲಿ ಪರಿಣಾಮ +ವನ್ನು ಸಹ ಲೆಕ್ಕಿಸಿದ್ದಿಲ್ಲ. ನೆರೆಯೇರಿ ನೆರೆಯಿಳಿದಂತೆ +ಸಿಡುಕು ತಕ್ಷಣ ಮಾಯವಾಗುದುಂಟು. ಸರಿಯಾದ +ಕಾರಣಗಳಿಂದ ಪ್ರೇರಿತವಾದ ಸಿಡುಕು ತುಸು ಕಾಲ +ನಿಲ್ಲುತ್ತದೆ. ನನ್ನ ತಪ್ಪು ತಿಳಿವಶಕೆಯಿಂದಾಗಿ +ಸಿಡುಕು ಕೆರಳಿದ್ದಾದರೆ ನಾನು ಪಶ್ಚಾತಾಪದ ಮುದ್ದೇ +ಯಾಗುತ್ತೇನೆ, + + +ಅನೇಕೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಭಾಗ್ಯ +ವೊದಗಿದ್ದರಿಂದಾಗಿ ನಾನಾ ತೆರನ ಜನರನ್ನು +ನೋಡುವಂತಾಯಿತು; ಅನುಭವ ನಿಧಿಯನ್ನು ಪಸೆ +ದಂತಾಯಿತು; ಅಧಿಕಾರದಿಂದ ನಿವ ತ್ತನಾದ +ನಂತರ ಬಾಳಿನ ಗುಟ್ಟು ರಟ್ಟಾದಂತಾಯಿತು; ತಾರ +ತಮ್ಮ ಅಂತರ್ಮುಖತೆಯ ಪರಿಣಾಮವಾಗಿ ವಿವೇಕ +ಮೂಡಿ, ಹಿಂದೆಣೆಸಕಗಳ ಸರಿ ತಪು. ಸ್ಪಷ್ಟವಾ +ಯಿತು. ಮೆನೆ ನೆಮ್ಮದಿಯಿಂದ ತಣಿಯಿತು. ಪ್ರಕಾ +ಶಕರೊಬ್ಬರು ನನ್ನ ಮಿತ್ರರ ಮೆನೆಗೆ ಬಂದಿದ್ದಾಗ, +“ನಿವೃತ್ತರಾದವರ ಗೋಜೇಕೆ ಸ್ವಾಮಿ ? ಅಧಿಕಾರ +ದಲ್ಲಿರುವವರನ್ನು * ಹಿಡಿದರೆ ತಾನೇ ನಮ್ಮ ಕೆಲಸ +ಸಲೀಸು” ಎಂದರಂತೆ. ಅವರು ನಿಜಕ್ಕೂ ನಿಷ್ಕಪಟ +ವ್ಯಕ್ತಿಯೆಂದೇ ತೋರುತ್ತದೆ. “ಅಪಮಾನವಾ +ದರೆ ಒಳ್ಳಿತು” “ತಾಳುವಿಕೆಗಿಂತ ತಪವಿಲ್ಲ” “ಧರ್ಮ +ವೇ ಜಯ” “ನಿಂದಕರಿರಬೇಕು” “ತುಲ್ಯನಿಂದಾ +ಸ್ತುತಿರ್ಮೌನಿ ಸಂತುಷ್ಟೋಯೇನ ಕೇನ ಚಿತ್‌” +“ಪರಚಿಂತೆ ಎನಗೆೇಕೆಯ್ಕ”-ಇವು ನನ್ನ ಜೀವನ ನನಗೆ +ಕಶಿಸಿರುವ ಪಾಠ. ಕಲಿವು ಮುಗಿದಿಲ್ಲ, ಅನುಭ +ವಕ್ಕಿ ಪಾರವನಿಲ್ಲ ಹೋರಾಟಕ್ಕೆ ಕೊನೆಯಿಲ್ಲ; +ಇದೆಲ್ಲ ಮುಗಿಯದ ಕತೆ! +ಎನ್ನ ತಪ್ಪು ಅನಂತ ಕೋಟಿ; ನಿಮ್ಮ ಪ್ರೇರಣೆಗೆ +ಲೆಕ್ಕವಿಲ್ಲಾ! +ಇನ್ನು ತಪ್ಪಿದೆನಾದೆಡೆ ನಿಮ್ಮ ಪಾದವೇ ದಿಬ್ಬ. +ಎಂಬ ಬಸವನ್ಹಾನವರ ಮಾತು ನನ್ನ ಬಾಳಿನ +ಬೀಜಮಂತ್ರವಾಗಿ, ನನ್ನನ್ನು ತೈ ಹಿಡಿದು ನಡೆಸು +ವಂತೆ ಈತನಕ ನಡೆಸಿಕೊಂಡು ಬಂದಿರುವ ದೈವ +ವನ್ನು ಪ್ರಾರ್ಥಿಸುತ್ತೇನೆ. ಸಃ + + + + + + + + + + + +8?.)1584 + + + + + +© +ಒಕ + + +ಭೂಮಿಯೆ + + +ಸದಿರಲಿ: + + +ಮಾ + + +೨ +ಯೋ, + + +ಅಗ್ನಿ +ಬೆಚ ಗಿಡು + + +ಆರುವ + + +ತು +-K + + +ಕ್ಮಾ +[99] + + +ನಾಳಗಳ +ಳಿದು + + +ರ + + +ತ” + + +p +¢ + + +೨ + + +ಸು + + +ದಿ + +ಚಿ 4 + +kp GC +| + +17 W + +© (0) +1) + +ಇ 6 + +9 + +ವೀ ಲ, + +ear + +B ಗ್ರೆ + +13 ಸ್ಕಿ + +Me at + +1” B + +Ye 3% + +1) + +1) + +13 + +ಇ + +K + +Pp + +(ಎ + +ಆ.) + +ಸ್ಸ + +1» ಗಿ + +೦ ಬ + +೯೭ of + +ಇ RB + +Seles + + +ಗುರುತು ಹಿಡಿಯದ + + +ಕ + + +ಆರಿದರೆ ನಿ + + +ಬೂದಿ ನಾನು; + + +೧೫೦ + + +€೨ + + +ರ೦ಬು, ನಿಲು + + +ನಿ ತಾಲ +ಅಂ] ಫಣಿ + + +ಲ + + +ನನ್ನ +VC +1 + + +ಜೆ +ಈ ಬ ಅಲ್ಲಿರುವ ಘನಭಾರಗಳ ಮುಟ್ಟಿ +ಇ ಭತ್ತ ತೇಲಿಸು +ಹೃದಯಕ್ಕೆ ಹತ್ತಿರದ ಕೋರೆಗಳ +ಪ್ರೀತಿಸಿ ಇಲ್ಲವಾಗಿಸು ರ್‌ +ಮೈಯ ಹಸಿವುಗಳಿಗೆ ದಸೆವಿರೆದ ಸಾವೇ, +ನಿನ್ನ ತಾಜ ಮಾಂಸ ಉಣಿಸು, ಆಹ್ವಾನಕ್ಕೆ ಮೊದಲೇ +ನಿನ್ನ ಬಿಸಿ ರಕ್ತ ತಣಿಸಲಿ ನೀನು ಅವಸರಿಸಿ ಬಂದೆ. +ನನ್ನ ಮನಸಿನ ದಾಹ; +ಅಲ್ಲಿ ಬಿತ್ತಲಿ ಮರಣ ಮಾತ್ರಕೆ ಕಾಯಲೂ ಬಲ್ಲ ನೀನು +ಅಳಿಯದಂಥ ಸ್ಮರಣೆಗಳ ಬಳಿಕ. ಈಗ ನಿನ್ನ ಕಾಲ +ಕೊನೆಗೆ, ನಿನ್ನ ತೆಕ್ಕೆಯಲಿ ಮನದ ಕಾ ���ರಸು: +ನಿರಾಕಾರಕ್ಕೊಡೆದು ಕೈ ಕಾಲು, x x + +ಮೂಗು, ಬಾಯಿ, ತಲೆ, ಕಣ್ಣು +ದೇಹ ತಳೆಯುತ್ತೇನೆ ನಾನು ದಾರ್‌ ಜ್ಯಾ +ಳಂ | ಶಿ +ಬರಿ ಆಕಾರವಾಗುತ್ತೇನೆ, ನೆಲಸಿ ತೇಕುತ್ತಿದ ಹೃದಯವೇ, +ಭಿನ್ನ po ನನ್ನ ಆವಾಹನೆಗೆ ತುಂಬಿ ಬಂದೆ +Cea K +“ # ಸ * ಮಿಕ್ಕೆಲ್ಲ ಆವಾಹಗೊಂಡಾವು ಈಗ: +- fa ದ್‌ ಖಿ ರ್ಸ್‌ +ನಿಂತು ನಿರ್ವಾತವಾಗುವ ಗಾಳಿಯೇ, ಒಂದು ಜೀವಕ್ಕಾಗಿ ಎಲ್ಲ +ವಿ +ಚೇತನವಾಗಿ ಬೀಸು, "ಏನೆಲ್ಲ ಹೊಣೆ ಹೊತ್ತು ನಿಲ್ಲಬೇಕು! +ಮ +ನನ್ನ ಶ್ವಾಸ ತುಂಬು. ನಿಲುತ್ತವಾಗಿ, +ಈಗ ಉಸಿರಾಟಕ್ಕೇ ಸಾಲದ ನನ್ನ ಅಂಗೈಯಲಿದ್ದ ಪ್ರಾಣ +ಎನೆ ಬ +ೇನು ನಿತ್ರಾಣಿ. ಈಗ ಸ್ವಸ್ಥಾನಕ್ಕೆ. +i ೫ ತೇ x +ದ್‌ ವಾ ಶೀ +ಇನ್ನು ನ ನನ್ನ ಆಯುಷ್ಯ. ಕೈ ' ಕೊರೆವ +ಜಾಮಾ ಸ್ನ ಹ ತರ ಬರ್ಫದ ತುಣುಕು- +ಮತ್ತು ಸ ಕಚ ಎತ್ತಿ ಹಾಕದೆ, ಕರಗುವವರೆಗೆ +ನಿಂದ ತ್‌ ತ ಹೊತ್ತು ನಡೆಯಬೇಕು; +ರಾಸ ಚ್‌ ಮತ್ತು, ಅದರತ್ತ ನೋಡದೆ, +ಅಥವ ನಾನೊ ಎಂಬ ರಹಸ್ಯ ಅದನ್ನೇ ಸದಾ ನೆನೆಸಿಕೊಳ್ಳುತ್ತ! +ನ ೫ ತೇ ಇ ಕೆ +ಏನಿಲ್ಲದೆಡೆ ನಾನಿರುವೆನೆಂಬ ಆಕಾಶವೇ, ಬಾ +ನನ್ನ ಮನ ತುಂಬಿ ನಿಲು. ಓಂ ಶಾಂತಿಃ +' ಣಿ + + +- ೧೫೧ + + + + + + + + + + + + + + + +ಸೊಳ್ಳೆಗಳ ಕಾಟ ತಪ್ಪುವುದು...ಗಾಢ ನಿದ್ದೆ ಬರುವುದು. + + +ಓಡೊಮಸ್‌ ಹಚ್ಚಿ ಕೊಂಡಾಗ + +ಸೊಳ್ಳೆಗಳು ನಿಮ್ಮ ಹತ್ತಿರ ಕೂಡ + +ಬರುವುದಿಲ್ಲ. ಆಧ್ಯರಿಂದ ನಿಮಗೆ + +ರಾತ್ರಿಯಿಡೀ ಗಾಢ ನಿದ್ದೆಯ ಸುಖ + +ಪ್ರಾಪ್ತವಾಗುತ್ತದೆ. ಓಡೊಮಸ್‌ + +ನಿಮ್ಮ ತ್ವಚೆಗೂ ಸುರಕ್ಷಿತವಾಗಿರುತ್ತದೆ. +ಅ + + +ಸೊಳ್ಳಗಳ ವೈರಿ__ಬಲ್ಬಾರಾದವರ + + + + + +Ad PRN + +73 +ಸುಖಮಯ ಜೀವನಕ್ಕೆ +ಆಧುನಿಕ ಸಾಧನಗಳು +BALSARA ಬಲ್ಮಾರಾ ಆಂಡ್‌ ಕಂಪೆನಿ (ಟೆ) ಲಿ. +ಆ ನಾಗಿನ್‌ದಾಸ್‌ ಮಾಸ್ಟರ್‌ ರೋಡ್ಸ್‌ ಬೊಂಬಾಯು ಬಯ. + + +CHAITRA-BLS°243 KAN + + +ಇಲಿ ಸಲದವರು + +ಣಿ ಮ + +೫೬ ನೇ ಪುಟದಿಂದ +ರಾತ್ರಿ ಹೊತ್ತು ಊಟವಿಲ್ಲ ಎಂದು ಗೊತ್ತಾಯಿತು. + +ದತ್ತ ಲೋಕಾಭಿರಾಮವಾಗಿ ಮಾತಾಡುತ್ತಾ + +ಮಾತನ್ನು ಬೆಟ್ಟದ ಗವಿಗಳ ಕಡೆ ತಿರುಗಿಸಿದ. ಆ +ವಿಷಯದಲ್ಲಿ ಮಾತನಾಡಲು ವೆಂಕಭಟ್ಟ ಏಕೋ +*ಜಾರಿಕೊಳ್ಳುತ್ತಿದ್ದಾನೆ ಅನ್ನಿಸಿತು. ಕೊನೆಗೆ, + +"ಬೆಳಗ್ಗೆ ನಾನು ಬೆಟ್ಟದ ಕಡೆ ಹೋಗಿ ಬರ್ತೇನೆ, +ಒಬ್ಬರು ಯಾರನ್ನಾದರೂ ಜೊತೆ ಮಾಡಿ +ಕೊಡ್ತಿರಾ' ? ಎಂದ ದತ್ತ. + +“ಜನದ್ವೇ ತೊಂದರೆ 'ಮರಾಯ್ರೆ. ಎಲ್ಲ ಅಡಕೆ +ತೋಟಕ್ಕೆ ಕೂಲಿಗೆ ಹೋಪರು ಕಾಣೆ," ಎಂದ ವೆಂಕ +ಭಟ್ಟ. + +“ಕೂಲಿಗೆ ಬರೋ ಹಾಗಿದ್ರೆ ನಾನೂ ಕೊಡ್ತೀನಿ. +ಹತ್ತು ರೂಪಾಯಿ ತಗೊಳ್ತಿ ಪರ್ವಾಗಿಲ್ಲ.' +ಭಟ್ಟನ ಕಣ್ಣು ಕುಣಿಯಿತು. "ಹತ್ತು ರೂಪಾಯಿ +ಕೊಡೊಹಾಗಿದ್ರೆ; ನಾನೇ ಬರ್ತೀನಿ ಮಾರಾಯ್ರೆ. +ಏನು ಸೀತಾ, ಒಂದು ದಿನ ಅಂಗ್ಡಿ ನೋಡ್ಕೊಳ್ತಿ +ಅಲ್ವಾ? ನಾನ್‌ ಹೋಪ್‌ ಬರ್ತೆ ' +— “ನಿಂಗೆ ದಾರಿ ಗೊತ್ತಾನೋ?' + +“ಓ ಗೊತ್ತಿಲ್ವಾ ಕಾಣು! ನಾನು ಕಾಂಬದ +ಬೆಟ್ಟವಾ ?' + +pio) ಹಾಗಿದ್ರೆ; ಬೆಳಗ್ಗೆ ತಿನ್ನೊಕ್ಕೆ ಏನಾದೂ ) +ತಗೊಂಡು ಹೋಗೋಣ. ವಾಪಸ್‌ . ಬರಲು +ಎಷ್ಟು ಹೊತ್ತಾಗುತ್ತೋ?' ಎಂದ ದತ್ತ. ಬಡಿ +ಸುವ ಸೀತಾಳ ಕಣ್ಣುಗಳಲ್ಲಿ ಭಯ ಮಡು ಕಟಿ + +ಕೊಳ್ಳುತ್ತಿತ್ತು. +ಊಟ ಮುಗಿದ ಮೇಲೆ ಹೆಚ್ಚು ಮಾತಿಗೆ ನಿಲ್ಲದೆ + + +ಬೇಗ ಮಲಗಿಬಿಟ್ಟ ದತ್ತ. ಆಯಾಸವಾಗಿದ್ದರಿಂದ + + +ನಿದ್ದೆಯೂ ಬೇಗ ಬಂದುಬಿಟ್ಟಿತು. +ಪಿ + + +ನಡು ರಾತ್ರಿಯಲ್ಲಿ" ಧಿಗ್ಗನೆ ಎಚ್ಚರವಾದಾಗ + + +ಸಣ್ಣಗೆ ಮಾಡಿದ್ದ ದೀಪದ ಬೆಳಕಿನಲ್ಲಿ ಮಂಚದ +ಪಕ್ಕದಲ್ಲಿ ಯಾರೋ ನಿಂತು ಮೈ ಅಲ್ಲಾಡಿಸುತ್ತಿರು +ಯಾರು?" ಎಂದೆ. + + +5 ಕ್‌ ಮಾನ್‌ ~ 9) ಈ +ಹುಷ್‌,ನಾನು ಸೀತಾ ಅಲ್ವಾ? ಹೆದರ್ಕಂಡ್ರ್ಯಾ? + + +ಎನ್ನುತ್ತಾ ಅವಳು: ಮಂಚದ ಮೇಲೆ ಕುಳಿತು: +೩ ಪ್ರ ಏತೇ ಕಾ «- 4 ಈ +ಅಬ್ಬಾ: ಎಂಥ ನಿದ್ದೆ ನಿಮ್ದು? ತಿವಿದ್ರೂ ಎಚ್ಚರ + + +| +ಶ್ಚ ಶಾಲ ಕತ್ತಿನ +ಬೇಡ್ವಾ?” ಎಂದಳು. +ಸ್ರ ಫಿ ಳು 7೧3 7. + + +ಎದಿ ಇನ್ನೂ ಬ ಎ +ಅಲ್ಲ ನ Ww ಬಂಗ AAP oP +(a) + + +ಿತ್ತಿತು +೯ ಅರ್ಥ + + +₹1 + + +ps) +೧ +ಹ ಹ ಖಿ +ು೦ಪರು ಕಳೆದು ಪರಿಸ್ಥಿತಿಯ ಪೂತಿ + + +ವಾದ ಮೇಲೆ ಅವನ ಎದೆ ಇನ್ನೊಂದು ರೀತಿ +ಬಡಿದುಕೊಳ್ಳತೊಡಗಿತು. ಸಣ್ಣಗೆ ಬೆವರು ಕಾಣಿ + + +ಸ್ತಿ +[4 +< + + +ಇಂಡು ಮೈ ನಡುಗಿತು. _ + +“ತುಂಬಾ ಹೆದರ್ಕಂಡ್ರ್ಯಾ? ನಾ ಹೇಳರಲಿಲ್ವಾ + +ರಾತ್ರಿ. ಹೇಳ್ತೀ ಅಂತ? ಎಂದು ಸರಿಯಾಗಿ +“ಶೇ + + +"ಭಟ್ಟ? ಭಟ್ಟ ಎಲ್ಲಿ ಮಲಗಿದಾನೆ ?' + +“ಆ ಕಡೆ ದೂರ. ಕಾಣಿ-ಗೊರಕೆ ಕೇಳಿಸುತ್ತೋ +ಇಲ್ಲೋ?” ಎಂದು ನಕ್ಕಳು. ಆ ನಗೆ ತುಂಬ ಮಾದ +ಕವಾಗಿತ್ತು. ಉಸಿರು ದತ್ತನ ಕೆನ್ನೆಯ ಮೇಲೆ ಬಿಸಿ +ಬಿಸಿಯಾಗಿ ಹರಿದಾಡುತ್ತಿತ್ತು. ಅವಳ ಕೈಯನ್ನು +ಮುಟ್ಟುತ್ತಿದ್ದಂತೆಯೇ ಅವಳು ಅವನಿಗೆ ಮುಗಿ +ಬಿದ್ದಳು. + +ಅನಂತರ, “ನಿನಗೆ ಮದುವೆ ಆಗಿಲ್ವಾ ಸೀತಾ?' +ಎಂದ. + +“ಆಗಿಶ ಿ + +“ಆಗಿತ್ತು ಅಂದ್ರೆ?' + +"ಆಗಿತ್ತು, ಗಂಡ ಬಿಟ್ಟುಹೋದ.' + +ದತ್ತ ಒಂದು ನಿಮಿಷ ಸ್ತಬ್ಧನಾದ. ಅವನ ಹಿಡಿತ +ಸಡಿಲಿತು. ಸ್ವಲ್ಪ ಹೊತ್ತಾದ ಮೇಲೆ, "ಇಲ್ಲಿ ಒಬ್ಬರು +ಮೂರು ದಿನ ಇದ್ರು ಅಂದೆಯಲ್ಲ ಅದು ಯಾವಾಗ +ಅಂತ ಹೇಳು?' ಎಂದ. + +"ಊಂ. ..ವಾರದ ಹಿಂದೆ ಇರಬೇಕು. ನಿಮ್ಮ +ಥರಾನೇ ರಾತ್ರಿ ಬಂದ್ರು, ಗವಿಗೆ ಹೋಗಬೇಕು. +ಉಳಿಯಲು ಜಾಗ ಕೊಡಿ ಅಂದ್ರು. ಆಮೇಲೆ +ಮೂರು ದಿನ ಇಲ್ಲೇ ಇದ್ರು. ಹಗಲು ಬೆಟ್ಟಕ್ಕೆ . +ಹೋಗಿ ಬರೋರು. ರಾತ್ರಿ ಬಹಳ ಹೊತ್ತಿನವರೆಗೆ +ಏನೋ ಬರೀತಾ ಕೂತಿರುತ್ತಿದ್ದರು.' + +"ಈ ಬೆಳಕಲ್ಲೆ?' + +"ಲಾಟೀನು ಹಚ್ಚಿ ಕೊಡ್ತಾ ಇದ್ದೆ.' + +“ಮೂರು ದಿನ ಸೇವೆಯೂ ಆಯ್ತೇ?' ಎಂದು +ಅಪ್ಲಿದಾಗ ' ಅವಳು ನಾಚಿದಳು. + + +ಳಿಗೂ ತಿಳಿಯಿ ಗ + + +~ ಎಂ ದೆ೧ಣ ಸಕ್‌ಸರ್‌ ಸದಾಶಿವನ +“ಅವರು ನಿಮ್ಮಿ ಪ್ರೂಫಸರ ಸಿದಾವಿವಮ್ಯ. +ಸೌ — ಹಾಗ ka ಖಿ +ಇಲ್ಲಿ ಕಂಡು PERC ಪಾ ಸ ಕಾಲದ ಗವಿಗಳನ್ನು + + +ನೋಡಲು ಬ + + +ದರು. +ಆದರೆ ಅವರು ಬೇರೆ + + +ಬಂದಿಲ್ಲವಲ್ಲ 9) + + +ಎಲ್ಲಿಗಾದರೂ ಹೋಗುತ್ತೇನೆ ಅಂತ ಹೇಳಿದ್ರಾ?” +“ಮೂರು. ದಿನದ ಮೇಲೆ ತಮ್ಮ ಸೂಟ್‌ಕೇಸ್‌ + + +ತೆಗೆಸಿಕೊಂಡು ಗುಡ್ಡಕ್ಕೆ ಹೋದ್ರು. ಅಲ್ಲಿ ಕಾಡು + + +ಎಪಿ +ಜನರ ಗುಡಿಸಲಿಷೆಯಂತೆ. ಅಲ್ಲೇ ಇದ್ದು ನೋಡ. + + +ಆ ಮೇಲೆ ಅವರನ್ನು ಯಾರೂ ನೋಡಿಲ್ಲ. +ಸಕ ಊರಿಗೆ ಹೋದರೋ ಅಥವಾ......? + +ನಡುಗುವ ಧ್ವನಿಯಲ್ಲಿ ಅವಳ ಮಾತು ಅರ್ಧಕ್ಕೆ +ನಿಂತಾಗ ದತ್ತನಿಗೂ ಹೆದರಿಕೆಯಾ���ಿತು. ಇನ್ನೂ +ಹೆಚ್ಚಿನದೇನೋ ಅವಳಿಗೆ ಗೊತ್ತಿರಬೇಕು ಎಂದು +ಅವನಿಗೆ ಅನುಮಾನವಾಯಿತು. ಮತ್ತೆ ಅವಳನ್ನು +ರಮಿಸುತ್ತಾ + +"ಅಥವಾ ಏನಾಗಿರಬಹುದು? ಆ ಕಾಡು ಜನರು +ಏನಾದ್ರೂ...... ” ಎಂದು ನಿಲ್ಲಿಸಿದ. ಅವಳೂ +ಉತ್ತರ ಕೊಡಲಿಲ್ಲ. ಅಂದ ಮೇಲೆ ಉತ್ತ ರಕ್ಕೆ ಆ +ಕಾಡು ಜನರ ರಗುಡುಸಿಲಿನಲ್ಲಿ ಹುಡುಕಬೇಕು ಎಂದು +ಕೊಂಡ ದತ್ತ. + +ಸ್ವಲ್ಪ ಹೊತ್ತಾದ ಮೇಲೆ "ನೀವು +ಸಿ. ಐ. ಡೀ ನಾ?' ಎಂದು ಕೇಳಿದಳು. +ಪಕ್ಕನೆ ನಗು ಬಂತು. + +“ನಿಂಗೆ ಯಾಕೆ ಹಾಗನ್ನಿ ಸಿತು?” ಎಂದ. + +“ನಂಗೆ ಅನ್ನಿಸ ಸಲಿಲ್ಲ. ವೆಂಕಭ ನಿಟ್ಟಿನ ನ ಊಹೆ ಅಷ್ಟೆ + + +ಖಾ ೪ — +ಬೆಳಗ್ಗೆ ದತ್ತನಿಗೆ ಬೇಗ +ಹೊರಗೆ ಬಂದವನೆ ಜಗುಲಿಯ + + +ಪೋಲೀಸ್‌ +ದತ್ತನಿಗೆ + + +ಎಚ್ಚರವಾಯಿತು. +ಮೇಲೆ ನಿಂತು + + +ಕಣ್ಣೆದುರು-ಬಿಚ್ಚಿಕೊಂಡ ಹಸಿರನ್ನು ನೋಡಿ ಖುಷಿ +ಯಿಂದ ಶಿಳ್ಳೆ ಹಾಕಿದೆ. ಶಿಳ್ಳೆ ಧ್ವ ನಿ ಕೇಳಿ ಎಲ್ಲಿಂ +ದಲೋ ಒಂದು ನಾಯಿ ಓಡಿ ೭ ಬಂತು. ಹತ್ತಿರದಿಂದ +ನೋಡಿದಾಗ ಅದು ನಿನ್ನೆ ರಾತ್ರಿ ನೋಡಿ ಬೊಗಳಿದ + + +ಬಡಕಲು ಫ್‌ ಅನ್ನಿಸಿತು. ಈಗ ಅದು +ಬಾಲ ಅಲ್ಲಾಡಿಸುತ್ತಾ ವೈಯ್ಯಾರ ಮಾಡುತ್ತಿತ್ತು. +ಆ ಪ ನನ್ನೆ ಹು ಘಟನೆಗಳೆಲ್ಲ + +ನೆನಪಿಗೆ ಬಂದು ಖುಷಿ ಜು ವಿಷಾದವೂ + +ಒಟ್ಟೊಟ್ಟಿಗೆ ಆದವು. ಆ ವೇಳೆಗೆ ಸ್ನಾನ ಮುಗಿಸಿ + + +ಬಂದ “ವಂಕಥಟ್ಟ. +“ಬೇಗ ಬೇಗ ಹೊರಡ್ರೀ ರಾಯ್ರೆ. ಆಮೇಲೆ +ಬಿಸಿಲು ಏರಿದರೆ ಗುಡ್ಡ ಹತ್ತೋದು ಕಷ್ಟ" ಅಂದ. +ದತ್ತ ಎಲ್ಲಾ ಮುಗಿಸಿ ಸಿದ್ಧನಾದ. ಒಂದು ಹೆಗಲ +ಚೀಲದಲ್ಲಿ ಟಾರ್ಚ್‌, ಕ್ಯಾಮರಾ ಇಟ್ಟುಕೊಂಡ +ವೆಂಕಭಟ್ಟನಿಗೆ ಒಂದು ಸಲಿಕೆ ತೆಗೆದುಕೊಳ್ಳಲು + + +ಹೇಳಿದ. ಆ ವೇಳೆಗೆ ಸೀತಾ ಕೆಸುವಿನ ಕಡುಬು +ಮಾಡಿದ್ದಳು. ಒಂದಿಷ್ಟು ತಿಂದು ಉಳಿದದ್ದು ಕಟ್ಟಿ ¥ + + +ಕೊಂಡು ಚೀಲದಲ್ಲಿಟ್ಟು ಕೊಂಡರು. ಆ ಸಂದರ್ಭ +ದಲ್ಲಿ ದತ್ತ ಸಮಯ “ಸಾಧಿಸಿ ಅವಳ ದೃಷ್ಟಿಯಲ್ಲಿ + + +ದೃಷ್ಟಿ ನೆಟ ಅವಳು ಏನೂ ಆಗದವಳಂತೆ +ಇದಳು. ಅದು ಸಂಕೋಚದ ನೋಟವಲ್ಲ-ಅಥವಾ + + +ಏನೂ ಆಗಿಲ್ಲವೇನೋ ಎಂಬಂತೆ ನಟಿಸುವ ಬಗೆ +ಯೋ? ಅಥವಾ ಅದು ಅವಳ ಮಾಮೂಲೀ ಅನು +ಭವಗಳಲ್ಲಿ ಒಂದೋ? ಆ ಯೋಚನೆ ಅವನನ್ನು +ಸ್ವಲ್ಪ ಹಾ ಗಿಸಿತು. ಆದರೆ ಏಕೆಂದು ಅರ್ಥ + + +ಮತ್ತೆ ಐದು ನಿಮಿಷಕ್ಕೆಲ್ಲಾ ವೆಂಕಭಟ್ಟ ಮತ್ತು +ದತ್ತ ಬೆಟ್ಟದ ಹಾದಿ ಹಿಡಿದಿದ್ದರು. ಸ್ವಲ್ಪ ದೂರ +ಹೋಗುವಷ ರಲ್ಲೇ ಊರು. ಮುಗಿದು ಬೆಟ್ಟ ದ +ಏರು ಹಾದಿ ಪ ಪ್ರಾರಂಭವಾಯಿತು. ಕಾಡು ಮುಚ್ಚಿ ದ +ಬೆಟ್ಟ ಹ ತೀರಾ ದೊಡ್ಡ ತ್ಮದಲ್ಲವಾದರೂ ಏರಲು +ಸಾಕಷ್ಟು ಶ್ರಮ ಕೊಡುವಷ್ಟು ಎತ್ತರವಾಗಿತ್ತು. +ವೆಂಕಭಟ ನಿಗೆ ಸುಮಾರಾಗಿ ಮಧ್ಯ ವಯಸ್ಸು. +ಆದರೂ “ಚಟುವಟಿಕೆ ಉಳಿದಿತ್ತು. ಚುಟು ಚುಟು +ನಡೆಯುತ್ತಾ ಒತ ಕೈರಿಸಿಕೊಂಡ ಅಡಕೆಲೆಯ ರಸ +ವನ್ನು ಆಗಾಗ ಉಗುಳುತ್ತಾ ಕಾಡಿನ ಮಧ್ಯೆ ಮೆಲ್ಲನೆ +ಮೇಲೇರುವ ಹಾದಿಯಲ್ಲಿ ದತ್ತ ನನ್ನು ಕರೆದುಕೊಂಡು +ಹೊರಟಿದ್ದ ಆತ. ವಾಗಾರ್ತಿಯ ಜನಜೀವನ, + + +ಟ್‌ + + +೫ಬೆಳಿದಿದು, + + +ಪ್‌ + + +Be, + + +ಸೇರುಗಾರರು ಮತ್ತು ತೋಟದ ಕೆಲಸಗಾರರು +ಮಲೆ ನಾಡ ಮಳೆ-ಬೆಳ್ಳೆ ಅ���ಿಕೆ ಬೇಯಿಸುವ, ಸಮ +ಯದ ಚಟುವಟಿಕೆ ಮುಂತಾದವನ್ನು ಸ್ಥಾ ೫ಿರಸ್ಯವಾಗಿ +ವಿವರಿಸುತ್ತಾ ಮೇಲೇರುತ್ತಿದ್ದ. ಆಮೇಲೆ +ತನ್ನ ಜೀವನಚರಿತ್ರೆಗೆ ಬಂದ. ಬಡತನದಲ್ಲೇ ಹುಟ್ಟಿ +ತಾಯಿ ಯಾರೋ ಸೆರೆಗಾರನ ಹಿಂದೆ +ಓಡಿ ಹೋದದ್ದು, ಹುಚ್ಚು ಹಿಡಿದ ತಂದೆ ಕಾಡಿನಲ್ಲಿ +ಹುಲಿ ಹಿಡಿದದ್ದು. ತಬ್ಬಲಿಯಾದ + + +ರ ಮನೆಯ ಮಗುವಾಗಿ ಬೆಳೆದದು +ಔ ಬ + + +ಕೇಳಿಸಿಕೊಳ್ಳುತ್ತಿದ್ದರೂ ಸುತ್ತಮುತ್ತ ಒತ್ತಾಗಿ +ಬೆಳೆದುನಿಂತ ಮರಗಳ ಸಮೂಹ ವೈಚಿತ್ರ್ಯ- +ವೈವಿಧ್ಯ ನೋಡುತ್ತಾ ಬೆಳಗಿನ ತಂಪು ವಾತಾವನಣ +ದಲ್ಲೂ ಏರಿಕೆಯಿಂದ ಎದುಸಿರಿಡುತ್ತಾ ಹೆಜ್ಜೆ ಕಿತ್ತಿ +ಡುತ್ತಿದ್ದ. ಮೇಲೆ ಹೋಗುತ್ತಾ ಮರಗಳ ಸಾಂದ್ರತೆ +ಕಡಿಮೆಯಾಗುತ್ತಾ ಬಂಡೆಗಳು ಜಾಸ್ತಿಯಾದವು. +ಎಂಟೂವರೆಯ ಸುಮಾರಿಗೆ ಮುಕ್ಕಾಲು ಭಾಗ +ದಷ್ಟು ಎತ್ತರ ಏರಿ ಏಳೆಂಟು ಗುಡಿಸ +ಲುಗಳಿದ್ದ ಜಾಗಾಕ್ಕೆ ಬಂದರು. ಒಂದು +'ದೊಡ್ಡ ಬಂಡೆ ಗೋಡೆಯಂತೆ ನೆಟ್ಟಗೆ ಮೇಲೆದ್ದು +ನಿಂತಿತ್ತು. ಅದಕ್ಕೆ ಹೊಂದಿಕೊಂಡಂತೆ ಮುಂದಿನ +ಒಂದಿಷ್ಟು ಜಾಗಾವನ್ನು ಬಯಲು ಮಾಡಿಕೊಂಡು +ಅಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು. ಆ ಗುಡಿಸಲ +ಗಳು ಕೂಡ ಕಿರೀಟದ ಹಾಗೆ ಚೂಪಾಗಿ ಮೇಲೆದ್ರಿ +ದ್ರವ. ಕೌಪೀನ ಹಾಕಿಕೊಂಡು ಕವಸೆಯ ಸರ +ಧರಿಸಿದ ಕರ್ರನೆಯ ಗಂಡಸರು ಗುಡಿಸಲ ಮುಂದೆ +ಓಡಾಡುತ್ತಿದ್ದರು. ಇವರು ಹತ್ತಿರ ಬಂದುದನ್ನು +ನೋಡಿ ಮೂರುನಾಲ್ಕು ಹುಡುಗರೂ ಅವರ ಹಿಂದೆ + + +ಹೆಂಗಸರೂ ಹೊರಬಂದರು. ಆವರು ಸೊಂಟದ +ವರೆಗೆ ಮಾತ್ರ ಬಟ್ಟೆ ಸುತ್ತಿಕೊಂಡಿದ್ದರು. ಒಬ್ಬಳು + + +ಎತ್ತಿಕೊಂಡಿದ್ದ ಮಗು ಮೊಲೆ ಚೀಪುತ್ತಿತ್ತು. +ವೆಂಕಭಟ್ಟ ಅವರೊಡನೆ ಏನೋ ಮಾತನಾಡಿದ. +ಅವರ ಭಾಷೆ ದತ್ತನಿಗೆ ಏನೇನೂ ಅರ್ಥವಾಗಲಿಲ್ಲ. +ವೆಂಕಭಟ್ಟನಿಗೇ ಪಾ ಯಶಃ ಅರ್ಧಂಬರ್ಧ ಅರ್ಥ +ವಾಗಿರಬೇಕು. ದತ್ತ ಆ ಭಾಷೆಗೆ ಕಿವಿಗೊಟ್ಟ. +ಅದರಲ್ಲೆಲ್ಲೂ ಅಲ್ಲೊಂದು ಇಲ್ಲೊಂದು ಮಾತು +ಸ್ವಲ್ಪ ಸ್ವಲ್ಪ ಅರ್ಥಸ್ತರದ ಹತ್ತಿರಕ್ಕೆ ಬರುತ್ತಿತ್ತು. + + +೧೫೫ + + +ಗ ಇಂ — +ಸಂದರ್ಭ ದಲೂ + + +ಇನಿ ಎಚ +ಪ್ರತ್ಯೇಕ + + +ಹ ಎರ +ವೂರಿನಂ + + +ಮ್ಯಾ ಪಾವು ಎ ಹ +ನಿಯ ದಿನ ಅವರು ಒಬ ರೇ ಬೆಟ್ಟ, ಹತಿ + + +“ಪಿ po ಅವೆ ಗಾಳ ಇ +ಹೋದಿಐರು + + +ಹ್‌ +ದತ್ತನಿಗೆ ಅನುಮಾನ ಬರತೊಡಗಿತು. ಆ + + +ನ ಬ ಪಾಪಿ, ಲೆ ಕಾಪಿ +ಕಾಡು ಜನರ ಹೆಂಗಸರು ಅರೆಬಿತ್ತಲೆಯಾಗಿದರು. +Ww + + +ಗಿ +ನಗರನಿಂದ ಬಂದ ಮನುಷ್ಯ ಅದರಿಂದ +ವಿಚಲಿತನಾಗುವುದು ಸಹಜ. ಸದಾಶಿಫ +ಯ್ಯನವರು ಹೊಸದಾಗಿ ಸೀತೆಯ ಸಹವಾಸ +ಮಾಡಿದ ಮೇಲೆ ಈ ಕಾಡು ಜನರ ಗುಡಿಸಲಿನಲ್ಲಿ +ಮತೆ; ಯಾವ ಹೆಂಗಸಿಗೆ ಮನಸೋತರೋ? + + +ಎರಡು ದಿನ ಅಲ್ಲಿ ಕಳೆದರು ಅಂದ ಮೇಲೆ ಅಂ +ಏನಾದರೂ ಪ್ರಸಂಗ ನಡೆದಿರಬಹುದು. ಅದ +ಪ್ರತೀಕಾರವಾಗಿ ಆ ಗಂಡಸರು ಅವರ ಜೀವಕ್ಕೆ ಏನ +ಅಪಾಯ ಮಾಡಿದರೋ? ಅವರ ಸೂಟ್‌ಕೇ +ನೋಡಿದ್ದರೆ ಏನಾದರೂ ಸೂಚನೆ ದೊರೆಯಬಹು +ದಾಗಿತ್ತೆನೋ. ಆದರೆ ಅದನ್ನು ನೋಡುತ್ತಾ ಕುಳಿ +ತುಕೊಳ್ಳುವಷ್ಟು ಸಮಯ ಈಗ ಇರಲಿಲ್ಲ. +ಪ್ರಾಯಶಃ ಅವರು ದಿನಚರಿಯನ್ನು ಬರೆದಿದ್ದರೂ +ಬರೆದಿರಬಹುದು. ಗವಿ ನೋಡಿಕೊಂಡು ಬಂದರೆ +ಅನಂತರ ಉಳಿಯುವ ಕೊನೆಯ ಸಾಕ್ಷ ವೆಂದರೆ +ಆ ಸೂಟ್‌ಕೇಸ್‌ ಮಾತ್ರ ಎಂದು ಕಾಣುತ್ತೆ. + +ಅಲ್ಲಿಂದ ಮುಂದೆ: ಇನ್ನೂ ಸುಮಾರು ಅರ್ಥ +ಲಿ ದೂರ ಏರಿ ಹೋದೆ ಮೇಲೆ ಪ್ರಾಚೀನ ಕಾಲ +ದ ಗುಹೆಗಳ ಹತ್ತಿರ ಬಂದರು. ಅವು +ತೆರೆದುಕೊಂಡಿವೆ ಎಂಬುದಕ್ಕೆ ಸಾಕ್ಷ್ಯವಾ +ಕೊಂಡು ಕೆಳಗುರುಳಿದ ದೊಡ ಬಂ + + +ಬೆ + + +ಚೆ + + +ಎ +೦ +ತೆ + + +೧೫೬ ಕಸ್ತೂ + + +ದೋ ಕಾಲದಲ್ಲಿ ಜಾರಿ ಬಂದು ಈ ಗವಿಗಳ ಬಾಗಿ +ಲನ್ನು ಮುಚ್ಚಿದ್ದಿರಬಹುದಾದ ಈ ಬಂಡೆ ಮತ್ತೆ +ಈಗ ಎಷ್ಟೋ ಕಾಲದನೆಂತರಇನ್ನೂ ಕೆಳಕ್ಕೆ ಜಾರಿ, +ಈವರೆಗೆ ಕಾಪಾಡಿದ್ರ ವಿವರಗಳನ್ನು ಬಯಲಿಗೊ +ಡ್ಡಿತ್ತು, ಸಾಕಷ್ಟು ಎತ್ತರವಾಗಿದ್ದ ಮೊದಲ +ನೆಯ ಗವಿಯೊಳಗೆ ಅವ ವರಿಬ್ಬರೂ ಪ್ರವೇಶಿಸಿದರು. +ಈಗಾಗಲೇ ಅಲ್ಲಿ ದೊರೆತಿದ್ದ ಅಸ್ಥಿ ಪಂಜರಗಳು +ಹಾಗೂ ಶಿಲಾಯುಧಗಳನ್ನು ಜಿಲ್ಲೆಯ ವಸ್ತು ಸಂಗ್ರ +ಹಾಲಕ್ಕೆ ಸಾಗಿಸಿದರು. ಪ್ರಾಯಶಃ ಸದಾಶಿವಯ +ನವರೂ ಅಲ್ಲಿಗೆ ಹೋಗಿರಬಹುದೆ? ಗೊ: +ಮೇಲೆ ಕೊರೆದಿದ್ದ ಬಿ ಬೇಟೆಯ ಚಿತ್ತ ಸು ಮಾತ್ರ +ಉಳಿದಿದ್ದವು. ಗನಿ ಮೊದಲ +ತಿಕವಾದದ್ದೂ ಅನಂತರದ್ದು +ಎಂದು ಸ್ಪಷ್ಟವಾಗಿ ಗೊತ್ತಾ ಬು ಗವಿ +ಗೋಡೆಯ ವೆ ಮೇಲೆ ಟಾರ್ಚಿನ ಬೆ ಬೇ ಕೆನ್ಫ +ಚಿತ್ರಮಾಲಿಕೆ ಯಾವುದೋ +ವನ್ನು ಹೇಳುತ್ತಿರುವಂತೆ ತೋರುತ್ತಿತ +ಗವಿಯ ಒಳಗೆ ಹೋದ. ಮೇಲೆ ಎಷೊ +ವರ್ಷಗಳ ಹಿಂದೆ ಅಲ್ಲಿ ವಾಸಿಸುತ್ತಿದ್ದಿರಬಹುದಾ +ಗವಿಮಾನವರ ಕಲ್ಪನೆಯನ್ನು ದತ್ತ + + +ಡೆ ದಂ +ತೊಡಗಿದ. ಸ್ವಲ್ಪ ಹೊತ್ತಿನ ಹಿಂದೆ + + +9) +ತ +J + + +G +| + +GL + +2 + +6) + +1 ( +4 ot + + +([ + + +1.3] +ಬ +ಬ +ಎ ಸತ್ತಿಗೆ + + +ಆ] +ef +ಲ + + +5 + + +ಕ +ನೋಡಿದ ಕಾಡು ಜನರು ಪ್ರಾಯಶಃ ಈ ಗಃ +ಲ್ಲಿದ್ದ ಜನರ' ತಳಿಯವರೇ ಇರಬಹುದೇನೋ? +ಪ್ರೊಫೆಸರರರಿಗೂ ಈ ಯೋಚನೆ ಬ +ಅದೇ ಕಾರಣಕ್ಕೆ ಅವರ ನಡುವೆಯೆ +ಜೀವನ ವಿಧಾನವನ್ನು ಅಧ್ಯಯನ +ಸರರು ಅಲ್ಲಿಗೆ ಹೋದರೇನೋ ಎನ್ನಿಸಿತು. +ಮೊದಲ ಗನಿಗಿಂತ + +ದೊಡ್ಡದಾಗಿತ್ತು. ಅಗಲ ಹಾಗೂ ಉದ್ರ-ಎರಡೂ +ರಲ್ಲೂ. ವಿನ್ಯಾಸ ಸದಲ್ಲ ಬೂ ವ್ಯ ತ್ಲಾಸವಿತು + +ಸ್ವಲ್ಪ ದೂರ ಹೋಗಿ ಅಸ ನಂತರ ಕವಲಾಗಿ ಮುಂದೆ +ಮತ್ತೆ ಸೇರಿತ್ತು. ಪ್ರಾಯಶಃ ಇದನ್ನು ಆಹಾರದ +ಸಂಗ್ರಹಕ್ಕೆ ಉಪಯೋಗಿಸಿರಬಹುದೆಂದು ಊಹಿ + + +ಸಲು ರಾ EE ಮಸೆದು ಒಂದೆ + + +KO ೬ + + +ಟ್‌ ೫; +Col (೧ +ಹನ ಆ Cr + +& gt: +Saas +Ty WT + + +ದಂ ಸಗ +ಯಾವುದೋ, ಭಾರವಾದ ವಸ್ತುವನ್ನು ಇಟ್ಟೂ +ಇಟ್ಟೂ ಅಷ್ಟು ಜಾಗ ಕಲ್ಲು ತಗ್ಗು ಬಿದ್ದಿತ್ತು. ಪ್ರೊಫೆ +ಸರು" ಈ ಅಂಶಗಳ ಬಗೆಗೆ ಏನು ಟಿಪ್ಪಣೆ ಮಾಡಿ + + +ರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +ಕೊಂಡಿರುತ್ತಾರೋ, ಅವರ ನಿರ್ಜನ: ಏನೋ +ಎಂದು ಯೋಚಿಸಿದ ದತ್ತ. ಹೋಗುತ್ತಾ ಹೋಗು +ತ್ತಾ ಕಿರಿದಾದ ಒಂದು ಭಾಗದಲ್ಲಿ ಗವಿಯ ಮೇಲು +ಭಾಗ ಕೂಡ ಇದೇ ರೀತಿ ಸವೆದಿತ್ತು. ಗಡುಸಾದ +ಶಿರಸ್ತ್ರಾಣ ಅಥವಾ ಕೊಂಬಿನ ಪ್ರಾಣಿಯ ಕೊಂಬು +ಉಜ್ಜಿ ಹೀಗಾಗಿರಬಹುದು. ಇದನ್ನೆಲ್ಲ. ಸೂಕ್ಷ್ಮ +ವಾಗಿ ಗಮನಿಸುತ್ತಿರುವಾಗ ದತ್ತನಿಗೆ ಆಗಿನ ಜನ +ಜೀವನದ ಕಲ್ಪನೆ ಮೂಡತೊಡಗಿತು. . ಅನಂತರ +ಅವನ ಯೋಚನೆ ಇನ್ನೂ ಹಿಂದಕ್ಕೆ ಓಡಿ, ಮನುಷ್ಯ +ಈ ಗವಿಯಲ್ಲಿ ಹ ಆರಂಭಿಸಿದ್ದಕ್ಕಿಂತ ಹಿಂದೆ +ಪ್ರಾಣಿಗಳು ಕೂಡಾ ಏಕೆ ಇದ್ದಿರಬಾರದು ಎಂದು +ಹಿಸಿತು. ಅವುಗಳ ಮೈಯುಜ್ಜಿನಿಂದ ಕೂಡ +ಎಷ್ಟೋ ಗುರುತುಗಳು ಉಳಿದಿರಬಹುದು. ತಾನು +ಗಮನಿಸಿದ ಅಂಶಗಳನ್ನು ವೆಂಕಭಟ್ಟನಿಗೂ ವಿವ +ಸುತ್ತಾ ಉಪಯುಕ್ತ ಅನ್ನಿ ಸಿದ ಭಾಗಗಳ ಚಿತ್ರ +ಬರೆದುಕೊಳ್ಳುತ್ತಾ ಅಥವಾ ಫಾ ಫ್ಲಾಷ್‌ ಫೋಟೊ +ತೆಗೆದುಕೊಳ್ಳು: ತ್ತಾ ದತ್ತೆ. ಆ ಗುಹೆಯಲ್ಲಿ ಬಹ +ಹೊತ್ತು ಕಳೆದ. ಅದರಿಂದ ಹೊರಬಂದಾಗ ಪ +ರಿಗೇ ಆಶ್ಚರ್ಯವಾಯಿತು. ಗಂಟೆ ಹನ್ನೆರಡು +ಮುಕ್ಕಾಲು ಆಗಿತ್ತು, ಹೊಟ್ಟೆ ಚುರುಗುಟ್ಟ +ತೊಡಗಿತ್ತು. +* ಹೊರಗೆ ಮರದ ನೆರಳಿನಲ್ಲಿ ಕೂತರು. ವೆಂಕಭಟ್ಟ +ಹತ್ತಿರ ರುರಿಯಿಂದ ನೀರು "ತೆಗೆದುಕೊಂಡು ಬಂದ. +ಕಡಬು ಚಟ್ನಿ ಈಗ ಕಾಡಿನ ನಡುವೆ ಹೆಚ್ಚು ರುಚಿ +ಯಾಗಿದ್ದಕ್ಕೆ ಹೊಟ್ಟೆಯ ಹಸಿವೊಂದೇ ಕಾರಣವಲ್ಲ +ಎಂದುಕೊಂಡರು ಇಬ್ಬರೂ. ಸ್ವಲ್ಪ ಹೊತ್ತು ಮಲಗಿ +ವಿಶ್ರಾಂತಿ ತೆಗೆದುಕೊಂಡರೂ ಕೊನೆಯ ಗವಿಯೊಂ +ದನ್ನು ನೋಡಿಕೊಂಡು ಕೆಳಗಿಳಿಯಲು ಪ್ರಾರಂಭಿ +ಸೋಣ ಎಂದುಕೊಂಡರು. ಹೊಟೆ ಕೈಯ ಭಾರಕ್ಕೋ +ಆಯಾಸಕ್ಕೋ ಮರದ. ನೆರಳ ತಂಪಿಗೋ ಬೇಗ +ನಿದ್ರೆ ಬಂದುಬಿಟ್ಟಿತು. + + +೫ + + +ಯಾವುದೋ ಭಯಂಕರ ಶಬ್ದ ಕೇಳಿ ಇಬ್ಬರಿಗೂ +ಥಟ್ಟನೆ ಎಚ್ಚ [ರವಾಯಿತು. ಹತ್ತಿ ಕ್‌ ಬಂದಿದ್ದ ದೈ ತ್ಯಾ +ಹದ್ದೊಂದು ಸ್ನ ಸ್ವಲ್ಪ ಹಾರಿ ಎದುರಿನ ಷು + + +ನ ಮೇಲೆ ಕೊತು ಕ್ರೂರವಾದ ಕಣ್ಣುಗಳನ್ನು + + + + + + + + + + + + + + +ಫಿ + + +FOR OUTSTANDING +EXPORT +PERFORMANCE + + +Corporation Bank are proud to have won thy: +National Award of Certificate of Merit for +Ong Export Performance during +1976-7 + +With a wide network of correspondents 0 +over the world, we place at the disposal of , +our customers banking facility of every king +for exports, imports, and for any 1076197 +exchange transactions, ] +We have recently opened an Export and ( +Import Information Cell to offer 8 complete ' +range of up-to-date information and exper + + +advice ೦೧ covering forward contracts. ಜ್ನ | +Avail of our Diamond Cel’ 8 $67/106 ೪00%, +ಸ್ತಿ Diamond Exports. ಮ್ನ J + + +೫ + + +* ಒತ್ತ +ಈ +Corporation Bind +Limited “xine | +r ition ದ +Regd. Office: Udupi N.N. Pal, +Administrative Office: Mangalore Chairmaf ~_ + + +ತಾ + + +"CENTRAL FOREIGN EXCHANGE DEPARTMENY J +15. Mittal Chambers, Ist Floor, + +Nariman Point, Bombay-400 021 ru +GRAM. CORNARI TEL: 233304, 230632 ; + +MELEX 11 3946 ೦೯೯೦ IN. 113368 CFEX WN + + +೧೫೮ + + +ಆದರ ಕೂಗೇನೋ? +ರ + + +ಎ +ಪ್ರಾಣಿ ಸಂಗ್ರಾಲಯದಲ್ಲೂ ನೋಡಿರಲಿಲ್ಲ. ವೆಂಕ + +— +ಭಟ್ಟ ಒಂದು ಕಲ್ಲು ತೆಗೆದುಕೊಂಡು ಅದರ ಕಡೆಗೆ +ಬೀಸುತ್ತಿದಂತೆಯೇ ಆದು ತನ್ನ ವಿಶಾಲವಾದ ರೆಕ್ಕೆ + +[6°] +pe] pe + +ಗಳನ್ನು ರಿವ್ವನೆ ಬೀಸಿ ಸಶಬ್ದ ಹಾರಿ ಹೋಯಿತು: +ಕಾಳ ಸ್ಪ. ಇಳತಷುಗದ್ದಾಗ ರ ಸವದ ಕತಿ ಣಿ ಪ +ಮು ಮರನಿದ್ಧಯನ್ನು ಶಪಿಸಿಕೊಳ್ಳುತ್ತಾ, ಪ್ರತ್ಯಕ್ಷ +ಮೃತ್ಯುವಿನೆದುರು ತಪ್ಪಿಸಿಕೊಂಡು + + +೧ ಎಪಿ — +ಗಂಟೆ ನಾಲ್ಕರ ಹತ್ತಿರ ಬಂದಿತ್ತು. ನೇರವಾಗಿ +ಇ ಎ ಇ ಅತೆ: _ pe) pe) +ಮೂರನೆಯ ಗುಹೆಗೆ ಹೋದರು. ಅದು ಇವೆರಡ +ನೌ ps) +ಕ್ಲಿಂತ ಸ್ನಲ, ದೂರದಲ್ಲಿತ್ತು. "ಆ ಹದಿನ ಕೊಕು +ಕ ವ, (> ಡಿ [a 3 +- ಫಿ ಎಲ ಗ — ತಿ ದಾ +ನೆನೆಸಿಕೊಂಡರೆ ಇನ್ನೂ ಭಯವಾಗುತ್ತೆ ಕಾಣೆ'ಎಂದ +| ೨ ಹ — +ವೆಂಕಭಟ್ಟ. ಇನ್ನೂ ಆದರ ಗುಂಗಿನಲ್ಲ��� ಇದ ದತ್ತ +8 ಮಾ ಎ +ತ ಹ ತಾಲ) Pp +ಆಗಲೇ ಗುಹೆಯ ಒಳಾವರಣದ ವಿವರಗಳನು + + +ರ % ಬು ಎಳ + +ಬಿ ಣ್‌; ಹ +ಏನೀನೋ ಗುರುತು ಹಾಕಿಕೊಳ್ಳುತ್ತಿದ್ದ. ನಿರ್ಜೀ +ಕಾಕಾನ ಮಣ ಎಮಿ ನೌ ಲೆ ಕ ರಾ ಹು +ವಾದ ಈ ಗುಹ ಆವನಲ್ಲಿ ಎಷ್ಟೆಲ್ಲಾ ಕೂತೂಹಲ + + +೫.4 400) 4 425 . 227 1 ,2ರರ 4 4222 1 ಎ೬೫ 4 ರ್ಣ ಛಾ + + + + + +ವಿಜೇತರಾದವರಿಗೆ + + +“ಸ್ಪ ರ್ಧೆಯಲ್ಲಿ +ಕೊಡುತ್ತ್ವಾರಂತೆ. + + +ಅವರವರೇ ತೆಗೆದುಕೊಳ್ಳ ಬೇಕಂತೆ [೫ + + +ಬಸಿಯನ್ನು + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +| + + +ವನ್ನು ಮೂಡಿಸಿದ್ದು ನೋಡಿದರೆ ವೆಂಕಭಟ್ಟನಿಗೆ + + +ನ +ಆಶ್ಚರ್ಯ. ಆದರೆ ದತ್ತನ ಪಾಲಿಗೆ ನಿರ್ಜೀವ ಗುಹೆ +ಅನ್ನಿಸುತ್ತಿರಲಿಲ್ಲ. ಅದರ ಅಂಗುಲ ಅಂಗುಲವೂ + + +ತನ್ನದೇ ಆದ ಭಾಷೆಯಲ್ಲಿ ತಾನು ಆಶ್ರಯ +ವಿತ್ತಿದ್ಧ ಜೀವರಾಶಿಗಳ ಗುಣ, ಸ್ವಭಾವ, ಚಹರೆ, +ಚಟುವಟಿಕೆಗಳನ್ನು ಹೇಳತೊಡಗಿತ್ತು. ಅದನ್ನು +ಕೇಳುವ ಕಿವಿ, ನೋಡುವ ಕಣ್ಣು , ಅರ್ಥ ಮಾಡಿ +ಕೊಳ್ಳುವ ಹೃದಯ ಬೇಕಾಗಿತ್ತು. ಅಷ್ಟೆ. + +ಒಳಗೆ ಹೋಗುತ್ತಾ ಗವಿ ತಟಕ್ಕನೆ ಮುಗಿದು +ಹೋಗಿತ್ತು. ಆದರೆ ಆ ಮುಗಿದ ರೀತಿ ಅಸ್ವಾಭಾವಿಕ +ವಾಗಿತ್ತು. ಹೊಸದಾಗಿ ಜರುಗಿದ ಮಣ್ಣಿನ ರಾಶಿ +ಗುಹೆಯನ್ನು ಅರ್ಧದಲ್ಲೇ ನಿಲ್ಲಿಸಿದಂತಿತ್ತು. +ಪ್ರಾಯಶಃ ಈ ರಾಶಿಯ ಆಚೆಗೂ ಗವಿ ಇನ್ನೂ +ಇರಬೇಕು. ಆ ಯೋಚನೆ ಬರುತ್ತಲೇ ದತ್ತ +ವೆಂಕಭಟ್ಟನಿಗೆ ಹೇಳಿದ. ಅದು ಅವನಿಗೆ ಸರಿ ಎನ್ನಿ +ಸಿತು. ಆದರೆ ದತ್ತನ ಉತ್ಸಾಹ ನೋಡಿದರೆ ಅದನ್ನು +ಅಗೆದು ತೆಗೆದು ಮುಂದೆ ಏನಿದೆ ನೋಡುವ ಯೋ +ಚನೆ ಇದ್ದಂತೆ ಕಾಣುತ್ತಿತ್ತು. ಅದು ತಮ್ಮಿಬ್ಬರಿಗೆ +ಸಾಧ್ಯವೆ? ಇರುವುದು ಒಂದು ಸಲಿಕೆ. ಆದರೆ ದತ್ತ +ಅಷ್ಟಕ್ಕೆ ಬಿಡುವ ಹಾಗೆ ಕಾಣಲಿಲ್ಲ. ಎಷ್ಟು ಗಾತ್ರದ +ಮಣ್ಣು ಬಿದ್ದಿದೆಯೋ ಎಂದು ವೆಂಕಭಟ +ತ್ಸಾಹಗೊಳಿಸಿದರೂ ಸಲ್ಪ ಪ + + +ನೋಡೋಣ ಎಂದು ಸಲಿಕೆ ಇಸಿದುಕೊಂಡು ಅಗೆ + + +3 +[ + + +ಇ ಎ ಕಾ ದ್‌್‌ + +ಯಲು ಪ್ರಾರಂಬಿಸಿಯೇಬಿಟ್ಟ. ನಿರ್ವಾಹವಿಲ್ಲದೆ +ಕಾ ತ ~ + +ವೆಂಕಭಟ್ಟ ತಾನು ಸಲಿಕೆ ಇಸಿದುಕೊಂಡು ಮಣ್ಣು + + +ಎಳೆಯಲು ತೊಡಗಿದ. + + +ಆದು ಅವನಿಗೆ ಅಭ್ಯಾಸವಿಲ್ಲದ ಕೆಲಸ. ಸ್ವಲ್ಪ +ಹೊತ್ತಿಗೆಲ್ಲಾ ಕೈಗಳು ಬೊಬ್ಬೆ ಬಂದವು, ದತ್ತ + + +ಹೇಳಿದ: ಸಲಿಕೆಯ ಕಾವನ್ನು ಬಿಗಿಯಾಗಿ ಹಿಡಿದು + + +ಕೊಂಡರೆ ಹಾಗೇ. ಇಲ್ಲಿ ನೋಡಿ, ಹೀಗೆ ಸಡಿಲ + +ಹಿಡಿಯಬೇಕು ಎಂದು ತಾನು ಮಣ್ಣು ಎಳೆದು + +ತೋರಿಸಿದ. ಸ್ಪಲ್ಪಹೊತ್ತಿಗೆ ಒಂದು ಕಿಂಡಿ ಬಿತ್ತು +ವ್‌ pe + +ದತ್ತ ಸಂತೋಷದಿಂದ ಕೂಗಿದ. ಸಲಿಕೆಯ ಕಚಿನ + +ಚ +ಣ್‌ ಶ್ಶಿಗ ಲಾಲ +ಪ್ರತಿಧ್ವನಿಯ ಜೊತೆಗೆ ಆವನ ಕೂಗು ಪ್ರತಿಧ್ವನಿ + + +"ಬೇಗ ಬೇಗ ತೆಗೀರಿ. ಆ ಕಡೆ ಏನಿದೆ ನೋಡೋಣ” + + +ವೆಂಕಭಟ್ಟ ಮಣ್ಣು ಕಲ್ಲು ಎಳೆಯುತ್ತಾ ಗವಿಯ + + +ನ್‌ 7 +ಭಾವ ಪರಿವಶತೆಯ ಕ್ಷಣಗಳು "9 + + +ಓರಿಯಂಟಲ್‌ ಬುಕೆ ಮತ್ತು ನಂದಿ +ಡೈಮೆಂಡ್‌ ಸುಗಂಧದ ಕಡ್ಡಿಗಳು + + +45 ನಿಮಿಷಗಳ ಕಾಲ ಉರಿಯುತ್ತವೆ. ಅದರ ಪರಿಮಳ ಕನಿಷ್ಠ 3 ಗಂಟಿ | +ಹೆಚ್ಚು ಕಾಲ ಉಳಿಯುತ್ತದೆ. + + + + + + +ಮತ್ತೊಂದು ವೈಶಿಷ್ಯ ವೆಂದರೆ, ಓಂಯಂಟಲ್‌ ಬುಳೆ +ಮತ್ತು ನೆಂದಿ ಕ್ಕೆ ಮಂಡ್‌ ಸುಗಂಧ ಕಠ್ಮಿಗಳು +ಉಂದು ಹೋರ" ಎಷ್ಟೋ ಹೊತ್ತಿನ ನಂತರವೂ +ಕನಿಷ್ಠ 3 ಗಂಟಿಗಳ ಹೆತ್ಕು ಕಾಲ ಅದರ ಸುವಾಸನೆ +ತಡೆದಿರುತ್ತ ದೆ. ಮುಂದಿನ pe ಸೀವು ಸುಗಂಠದ +ಊರು ಬತ್ತಿ 'ಕೊಳ್ಳುವಾಗ, ಇತರ ಅನೇಕ ಣ್ಣ +ಕಡ್ಮಿಗಳಿಗಿಂತ ಹೆಚು 'ರಾಳಕೆ ಬರುವ + + +~ ಬಳೆ ಮುತ್ತು ನಂರಿ + + +HTD + + + + + +ಬಿಪಿ ಕಯ್ಯ ಸ +್ರರಗ್ಸ್‌ ಯ + + +ನಂದಿ ಎಕ್ಸ್‌ ಪೋರ್ಟ್‌ ಹೌಸ್‌ +183, ನಗರ್ತ ಪೇಟೆ +ಫೋಸ್ಟ್‌ ಬಾಕ್ಸ್‌ ನು. 6586 +ಬೆಂಗಳೂರು 560 002 + + +BVA §&A 78 + + +ಬಾಯಿ ತೆರೆದುಕೊಳ್ಳುವಾಗ, ನೀರಿನೊಳಗೆ ಸಿಡಿ +ಮದು ಸಿಡಿದಂಥ ಸದು ಕೇಳಿ ಒಂದೇ ಸಲ ಕತ್ತಲು +ಮುಚಿ ಕೊಂಡಿತು. ಏನೆಂದು ತಿರುಗಿ ನೋಡಿದಾಗ +ವರು ಬಂದ ದಾರಿಯಲ್ಲಿ ಮಣ್ಣು ಕುಸಿದು ಮುಚ್ಚಿ +ಡಿತ್ತು. ದತ್ತ ಟಾರ್ಚ್‌ ಆ ಕಡೆ ತಿರುಗಿಸಿ +"ಡಿದ. ಹಸಿ ಮಣ್ಣು ಕಲ್ಲುಗಳ ರಾಶಿಯೊಂದು + + +™ G +[9 +Oo + +ಈ) + + +9k + + +< +pd + + +ಹಲ್ಲು ಕಿಸಿಯುತ್ತಾ ಅವರು ಬಂದ ದಾರಿಯನ್ನು +ಪೂರ್ತಿ ಮುಚ್ಚಿ ತ್ತು. ಒಂದು ಕ್ಷಣದಲ್ಲಿ ಅವನಿಗೆ + + +4 + + +ಸನ್ನಿವೇಶ ಏನೆಂದು ಅರ್ಥವಾಯಿತು.ಗವಿ ಮುಂದಿನ +ಬಾಗಿಲನ್ನು ತೆರೆದಿತ್ತು. ಆದರೆ ಬಂದ ಬಾಗಿಲನ್ನು +ಮುಚ್ಚಿತ್ತು. ಅವರು ಅದರಲ್ಲಿ ಸೆರೆಯಾಗಿದ್ದರು. + +ವೆಂಕಭಟ ಶನ ಮಂದ ಬುದ್ಧಿ ಗೂ ಕೂಡ ಹೊಳೆ +ಯುವಷ್ಟು ಸರಳವಾದ ಸಂಗತಿ ಅದಾಗಿದ್ದರಿಂದ +ಅವನು, + +`ಏನು ರಾಯ್ರೆ, ನಮ್ಮ ಜೀವಂತ ಸಮಾಧಿ +ಆಯ್ತಂತೆ ಕಾಂಬು?' ಎಂದ ಗಾಬರಿ ತುಂಬಿದ ಧ್ವನಿ +ಯಲ್ಲಿ. + +ದತ್ತ ಅಧೀರನಾಗದೆ, "ಹೇದರಬೇಡಿ ಭಟ್ಟರೆ, +ಜಾಸ್ತಿ ಮಣ್ಣೇನೂ ಬಿದ್ದಿಲ್ಲ. ಐದು . ನಿಮಿಷದಲ್ಲಿ +ತೆಗೆದು ಗುಹೆಯಿಂದ ಹೊರಗೆ ಹೋಗಬಹುದು. +ಮೊದಲು ಈ ಕಡೆ ಏನಿದೆ ಅಂತ ನೋಡಿಕೊಂಡು +ಹೋಗಿಬಿಡೋಣ?' ಎಂದ. + +ವೆಂಕಭಟ್ಟನ ಕೈ ಗಡ ಗಡ ನಡುಗುತ್ತಿತ್ತು. ದತ್ತ +ನೇ ಅವನನ್ನು ಹಿಡಿದುಕೊಂಡು ಮುಂದೆ ಕರೆದು +ಕೊಂಡು ಹೋದ. ಸ್ವಲ್ಪ ದೂರ ಹೋದ ಗವಿ +ಎಡಕ್ಕೆ ತಿರುಗಿಕೊಂಡಿತ್ತು. ಇಬ್ಬರೂ ತಿರುಗುತ್ತಿ +ದಂತೆಯೇ ಯಾರೋ ಕೂತಿರುವುದು : ನೋಡಿ +ಧಕ್ಕನೆ ಬೆಚ್ಚಿ ನಿಂತರು. . ಭಟ್ಟ ಶ್ರ "ರಾಯ್ರೆ* ಎಂದು +ಕುಸಿಯತೊಡಗಿದ, ದತ್ತನ' ಧೈರ್ಯವೂ ಕುಸಿಯ +ತೊಡಗಿತು. ಬೆಳಕನ್ನು ಸರಿಯಾಗಿ ಬಿಟ್ಟು ನೋಡಿದ. +ಪ್ರೊಫೆಸರ್‌ ಸದಾಶಿವಯ್ಯನವರು, ಗೋಡೆಗೊರಗಿ +ಕೂತಿದ್ದರು. + +ಭಟ್ಟನನ್ನು ಎಳೆದುಕೊಂಡು ದತ್ತ ನಾಲ್ಕು ಹೆಜ್ಜೆ +ಮುಂದೆ ಹೋದ, ಸದಾಶಿವಯ್ಯನವರು ಸತ್ತಿದ್ದರು. +ಅವರ ದೇಹಕೊಂಚ ಕುಗ್ಗಿತ್ತು. ಆದರೆ ಹೊರ +ರೂಪದಲ್ಲಿ ಹೆಚ್ಚಿನ ಬದಲಾವಣೆಯಾಗಿರಲಿಲ್ಲ. +ವಾಸನೆ ಕೂಡ ಬಂದಿರಲಿಲ್ಲ. ' ಗುಹೆಯ “ಯಾವು + + +ದೋ ಗುಣ ಅವರ ದೇಹವನ್ನು ಕೆಡದಂತೆ ಕಾಯ್ದಿ +ರಿಸಿತ್ತು. ಮಣ್ಣು ಕುಸಿದು ದಾರಿ ಮುಚ್ಚಿ ತಾವು +ಗುಹೆಯಲ್ಲಿ ಸಿಕ್ಕಿಹಾಕಿಕೊಂಡೆವೆಂಬ ಹೆದರಿಕೆಯಿಂ +ದಲೇ ಅವರು ಹೃದಯಾಘಾತ ಹೊಂದಿ ಸತ್ತ +ಹಾಗೆ ಕಾಣುತ್ತಿತ್ತು. ಏಕೆಂದರೆ ಕುಸಿದು ಬಿದ್ದ +ಬಿದ್ದ ಮಣ್ಣಿನ ರಾಶಿಯನ್ನು ಬಯಲು ಮಾಡಲು +ಆಎರು ಯಾವುದೇ ರೀತಿಯ ಪ್ರಯತ್ನವನ್ನೂ +ಮಾಡಿದಂತೆ ಕಂಡಿರಲ��ಲ್ಲ. ಅವರ ಪಕ್ಕದಲ್ಲಿ ನಂದಿ +ಹೋದ ಟಾರ್ಚ್‌, ಕ್ಯಾಮರಾ, ಟಿಪ್ಪಣೆ ಪುಸ್ತಕ +ಕೈಚೀಲ-ಎಲ್ಲಾ ಇದ್ದವು. ನೋಡಿದರೆ ಬಹಳ ಶ್ರಮದ +ಕೆಲಸದ ನಂತರ ವಿಶ್ರಮಿಸಲು ಗೋಡೆಗೊರಗಿ +ಕೂತಿದ್ದಾರೇನೋ ಎಂಬಂತೆ ಕಾಣುತ್ತಿತ್ತು. ಆದರೆ +ಅವರು ಶಾಶ್ವತ ವಿಶ್ರಾಂತಿ ಅರಸಿ ಹೋಗಿದ್ದರು. +ಅಲ್ಲಿ, ಮೃತ್ಯುವಿನೆದುರು ಹೆಚ್ಚು ಹೊತ್ತು +ನಿಲ್ಲುವ... ಧೈರ್ಯ ಇಬ್ಬರಲ್ಲೂ ಉಳಿದಿರ +ಲಿಲ್ಲ. ಮೊದಲ ದಾರಿಗೆ ಹಿಂತಿರುಗಿ ಎದುರಾದ +ಮಣ್ಣಿನ ರಾಶಿಯನ್ನು ಸಲಿಕೆಯಿಂದ ಎಳೆಯತೊಡ +ಗಿದರು. ಐದು ನಿಮಿಷವಲ್ಲ ಹತ್ತು ನಿಮಿಷವಾ +ದರೂ ಮುಗಿಯಲಿಲ್ಲ. ಇಬ್ಬರೂ ಅಧೀರರಾಗತೊ +ಡಗಿದರು. ಒಬ್ಬರಾದ ಮೇಲೊಬ್ಬರಂತೆ ಮಣ್ಣು + + +ಎಳೆದರು. ಇಬ್ಬರ ಕೈಗಳು ಸೋತು ಬಿದ್ದವು." + + +ಮಾತನಾಡುವ ಧೈರ್ಯವಾಗಲಿ,. ಚೇತನವಾಗಲಿ +ಇಬ್ಬರಿಗೂ. ಉಳಿದಿರಲಿಲ್ಲ. ಸ್ವಲ್ಪ ಹೊತ್ತು ದಿಕ್ಕು +ತೋಚದೆ ಸುಮ್ಮನೆ ಕೂತರು. ಮತ್ತೆ ದತ್ತ ಎದ್ದ. +ನಿಧಾನವಾಗಿ ಲೆಕ್ಕಾಚಾರ ಹಾಕಿಕೊಂಡು ಸಲಿಕೆಯಿಂದ +ಮಣ್ಣು ಎಳೆಯತೊಡಗಿದ; ವೆಂಕೆಭಟ್ಟ ಕ ಬೆಳಕು +ಬಿಡುತ್ತಿದ್ದ. ಮುಂದಿನ ` ನಿಮಿಷದಲ್ಲಿ ತಣ್ಣನೆಯ +ಗಾಳಿ-ಬೆಳಕು ಒಳಗೆ ನುಗ್ಗಿದವು. ಇಬ್ಬರಿಗೂ ಜೀವ +ಬಂತು. ದಾರಿ ಕ್ಷಣ ಕ್ಷಣಕ್ಕೆ ಅಗಲವಾಯಿತು. ಅದ +ರಲ್ಲಿ ತೂರಿಕೊಂಡು ಹೊರಗೆ ಹಾರಿದರು. ಕಾಲಲ್ಲಿ +ಶಕ್ತಿ ಇಲ್ಲದಿದ್ದರೂ ಹೊರಗೆ ಓಡಿ ಬಂದರು. ಒಬ್ಬರ +ಮುಖವನೊಬ್ಬರು ನೋಡಿಕೊಂಡರು. ಮೃತ್ಕು + + +ವಿನೊಡನೆ ಕೈ ಕುಲುಕಿ ಬಂದವರಂತೆ ಇಬ್ಬರೂ + + +ಬಿಳಿಚಿಕೊಂಡಿದ್ದರು. ಸ್ವಲ್ಪ ಹೊತ್ತು ಸುಧಾರಿಸಿ +ಕೊಂಡು, ಅನಂತರ ಕತ್ತಲಾಗುವ ಒಳಗೆ ತಳ ಸೇರ +ಬೇಕಲ್ಲಾ ಎಂಬ ತಳ್ಳಂಕದಲ್ಲಿ ಸರಸರ ಕೆಳಗಿಳಿಯ +ತೊಡಗಿದರು. Rf po + + + + + +aK + + +ಧೆ + + +| + + + + + + + + + +ಹುಳ್ಳದ ಮೊದಲ ಮೂರು ವರ್ಷಗಳು ಮಗುವಿನ +ಹಿಕ ಮತ್ತು ಬೌದ್ದಿಕ ಬೆಳವಣಿಗೆಗೆ ಅತ್ಯಂತ + + +7117227... +ಭತ +ತೆ + + + + + +NN + + + + + + + + + + + + + + + + +ಮಹಿಳೆಯರಿಗೆ + + + + + + + +ಜಯ ಯು + + + + + + + + + +ಪ್ರಮುಖವಾದ ಕಾಲ, ಈ ಅವಧಿಯಲ್ಲಿ ನೀವು ಐಯುಡಿ ಮತ್ತು | +ಮಗುವನ್ನು ಅತ್ಯಂತ ಕಾಳಜಿಯಿಂದ ಮತ್ತು ಮಾತ್ರೆಗಳು y, +ಬ್ರೀತಿಯಿಂದ ಸಾಕಬೇಕು, ಈ ಅವ೦ಯಲ್ಲಿ ಗಂಡಸರಿಗೆ y +ಮತ್ತೊಂದು ಮಗುವನ್ನು ಹೊಂದಿ ಈ ಮಗುವಿಗೆ ನಿರೋಧ್‌ ್ಯ +ನಿಮ್ಮ ಬ್ರೀ ತ್ಕಾರರಗಳ ಕೊರತೆಯುಂಟು ಮಾಡ 1 +ಬೀಡಿ, ಎರಡು ಮಕ್ಕಳ ನಡುವೆ ಮೂರು ವರ್ಷ ಡೆ +ಗಳ ಅಂತರ ಇಡುವುದು ತಾಯಿಯ ಆರೋಗ್ಯದ ah +ರಕ್ಷಣೆಯ ರೃಜ್ಠಿ ಏಂಂರಲೂ ಅಗತ್ಯ, 2 +ದೆ + +ಉತ ಮಾರ್ಗರರ್ಶನ ಮತ್ತು ಸೇವೆಗೆ ಡೆ + +ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಡಿ | +| + + + + + +267-21 + + +© ಟೋ ಲ್‌ಉ್ಸ೪್ಳ್‌ೇೀಯ್ದ್ಯ ಯುು್ಯಮುು + + +davp 78/160 + + +1 + + +4a ಯ + + +ತ + + +ವಸ ನಿಗಿ ನಿಗಿ ಹೊಳೆಯುವ ಒಡವೆಗಳು, +ಲೆತಲೆ ತುಂಬ ಅರಳಿದ ಮಲ್ಲಿಗೆಯ ಮಾಲೆ, +ಹೊಸ ಹೆಸಿರುಬಣ್ಣದ ಜರತಾರಿ ಆಂಚಿನ ರೇಶ್ಮೆಸೀರೆ- + + +ಯುಟ್ಟು. ಕನ್ನಡಿಯಲ್ಲಿ ಮುಖ +ಸಂಭ್ರಮಪಡುತ್ತಿ ದಾಗ ಪಾಠಜ್ಜಿ +ಕೊಂಡು ಬಂದರು. ಬ +“ಇನ್ನೂ ನಿನ್ನ” ಅಲಂಕಾರ +ಗೌರಿ ಪೂಜೆಗೆ ಹೊತ್ತಾಯ್ತು, ನಡಿ.” ಹಿರಿ ಮುತ್ತೆ +ದೆಯೊಬ್ಬರು ಬಿಳಿ ರೇಷ್ಮೆ ಸೀರೆಯನ್ನು ಮೇಲ +ಹೊದಿಕೆಯಾಗಿ ಹೊದ್ದಿಸಿದೆರು: ಬಿಳೀ ನ +ಕುಂಕುಮದ ಕೆಂಪಿನಂಚು.. “ಅಂಚಿನಲ್ಲಿ ಜರತಾರಿಯ +ಕುಚ್ಚುಗಳು.. “ಸೀರೆಯನ್ನು ಸರಿಪಡಿಸಿಕೊಳ್ಳು ತ್ತಾ +ನಾನು ದೇವರ ಕೋಣೆಗೆ ಬಂದೆ. ಆ ಪುಟ್ಟ ಕೋ- +ಣೆಯ ಮೂಲೆಯಲ್ಲಿ ಕರಿಮರದ ಮಂದಾಸನವಿತ್ತು. +“ಅದರೊಳಗೆ ಬೆಳ್ಳಿಯ ಪೆಟ್ಟಿಗೆಯಲ್ಲಿ ಪುಟ್ಟ +ಮಂಗಳಗೌರಿಯ .:ಮಂಟ ಪದ + + +ನೋಡಿಕೊಂಡು +ನನ್ನನ್ನು ಹುಡುಕಿ + + +ಮುಗೀಲೆ ಲಿಲ್ವೇನೆ? + + +ವಿಗ್ರಹ WSS + + +ಸುತ್ತ + + + + + + + + +ಆರ್ಯಾಂಬ ಪಟ್ಟಾಭಿ + + + + + +ನಾಲ್ಕೈದು ದೇವರ ಪಟಗಳು... “ಇನ್ನು ನಾಲ್ಕಾರು +ದೇವರ ಬೆಳ್ಳಿಯ ವಿಗ್ರಹಗಳಿದ್ದವು. ಮಂಟಪದ +ಮುಂದುಗಡೆ ನಾಲ್ಕಾರು ಕಟ್ಟೆ ಗಳಲ್ಲಿಪ್ಪ ಪೂಜಾ ಸಾಮ- +ಗ್ರಿಗಳನ್ನು ಅಚ್ಚು ಕಟಾ ಗಿ ಜೋಡಿಸ ಲಾಗಿತ್ತು. +ಬೆಳ್ಳಿ ಯ ತಟ್ಟೆ ಯಲ್ಲಿ ಅರಿಶಿನ, ಕುಂಕುಮದ ಬಟ್ಟಲು +ಗಳು. *ಬೆಳಿ ಕೈಯ ಬುಟ್ಟಿಯ ತುಂಬ ಬಣ್ಣ ಬಣ್ಣದ: +ಬಿಡಿ ಹೂಗಳು.. +ವನ್ನೂ ನೋಡಿದೆ. ಹಣ್ಣು ಕಾಯಿ, ಎಲೆ, ಅಡಿಕೆ.. +ಊದುಬತ್ತಿ. “ಮಂಟಪ ದ ಬಲಭಾಗದಲ್ಲಿ ಉರಿ +ಯುವ ನೆಂದಾದೀಪ:.-ಕರಿಮರದ ಮ +ಮೇಲೆ: ಕುಳಿತುಕೊಂಡೆ ಪಾತಜ್ಜಿ ನನಗೆ ಶಾಸೆ +ಕ್ತವಾದ ರೀತಿಯಲ್ಲಿ ಗೌರಿಪೂಜೆ ಸೂ +ಹೇಳಿಕೊಡಲು ನನ್ನ ಪ ಪಕ್ಕದಲ್ಲೇ ಕುಳಿತುಕೊಂಡರು. + + +೧೬೨ + + +“ನಾನು ಸಂಭ್ರಮದಿಂದ ಎಲ್ಲ ಬಕ್‌ + + + + + +ಪಾತಜ್ಜಿ ಎಂಬತ್ತು ವೆರ್ಷದ ಹಿರಿ ಮುತ್ತೈದೆ... +ನೆಮ್ಮಮ್ಮೆನ ಕಡೆಯ. ಸಮೀಪ ಬಂಧು. +ಆಕೆಯನ್ನೊಮ್ಮೆ ಕುತೂಹಲದಿಂದ ಗಮನಿಸಿದೆ... +ಆಕೆಯದು ನೋಡಿದವರಿಗೆ ಗೌರವೆ, ಭಕ್ತಿ ಮೂಡಿ +ಸುವಂತಹ ವೈಕ್ತಿತ್ವ...ಆ ಇಳಿವಯಸ್ಸಿನಲ್ಲೂ +ಎಳೆ ಮಗುವಿಗಿರುವಂತಹ ದುಂಡಾದ ಮುಗ್ದ +. ಮುಖ, ಕೆನ್ನೆ ತುಂಬಾ ಅರಿಶಿನ ಹಣೆಯ ಮೇಲೆ +' ಅಗಲವಾದ ಅಡ್ಡ ಕುಂಕುಮೆ...ಹತ್ತಿಯಂತೆ ಬಿಳು +4 ತಲೆಗೂದಲೂ ಮುಚ್ಚುವಂತೆ ಮುಡಿದಿದ್ದ +ಹೊವಿನ ದಂಡೆ...ಮೈ ತುಂಬ ಧರ್ಮಾವರದ + ಸೆರೆಗು...ಎರೆಡು ಕೈಗಳಲ್ಲೂ ರುಣಗುಟ್ಟುವೆ +ಕೆಂಪು ಹಸಿರು ಗಾಜಿನೆ ಬಳೆಗಳು, ಕಾಲಂದುಗೆ... +ನಿರ್ಜೀವವಾದ ಬೆಳ್ಳಿಯ ಗೌರಿಯ ವಿಗ್ರಹಕ್ಕೆ +ಪೂಜಿಸುವ ಬದಲು ಜೀವಂತ ಪಾತಜ್ಜಿಯನ್ನೇ +| ಕೊರಿಸಿ ಪೂಜೆ ಮಾಡುವೆ ಆಸೆ + + + + + +ಯಾಯಿತು ನನಗೆ. ಪಾತಜ್ಜಿ ಅಪ್ಪಣೆ ಕೊಡಿಸಿದರು. +“ಗೌರಿ ಪೂಜೆಯನ್ನು ' ತುಂಬ ` ಶ್ರದ್ಧೆಯಿಂದ, + + +ಭಕ್ತಿಯಿಂದ ಮಾಡಬೇಕು. ನಿನ್ನನ್ನು ಧಾರೆಯ +ಮಂಟಪಕ್ಕೆ' ಕರೆದುಕೊಂಡು ಹೋಗುವವರೆಗೂ +ಪೂಜೆ ಮಾಡ್ತಿರಬೇಕು. ಪೂಜಾವಿಧಾನವನ್ನು +ನಾನು ಹೇಳಿಕೊಡ್ತೀನಿ...ನಿಧಾನವಾಗಿ ಮಾಡು...” +ಹೆಂಗಸರೆಲ್ಲ ನನ್ನನ್ನು ಮುತ್ತಿಕೊಂಡರು. +. "ವಧುವಿನ ಉಡುಪಿನಲ್ಲಿ ನೀನಿವತ್ತು ತುಂಬ +ಚೆನ್ನಾಗಿ ಕಾಣಿಸ್ತಿದೀಯ...” +“ಸೀರೆ ಸೊಗಸಾಗಿದೆ ಕಣೆ. ನಿನಗೆ ಈ ಹಸಿರು +ಬಣ್ಣ ಚೆನ್ನಾಗಿ ಒಪ್ಪತ್ತೆ.” +“ಗೌರಮ್ಮನ್ನ ಏನು ಕೊಡು ಅಂತ ಬೇಡ್ಕೋ +ತೀಯೇ ?” +“ಅವಳಿಗೆ ಏನು ತಾನೆ ಕೆಡಿಮೆಯಾಗಿದೆ? ಮು- + + +ತ್ತೈದೆ ಭಾಗ್ಯ ಕೊಡು ತಾಯಿ ಅಂತ ಬೇಡ್ಕೊಂಡ್ರೆ + + +Ta) NN RT + + +ಅನ��ಗುಣವಾದ ಮಾತ + + +ಲ ಗಾಗ ನ +ನ್ನಾಡಿ ಎಳೆಯರ ಬಾಯನ್ನು ಮುಚ್ಚಿಸಿದರು. +pe ದಾರ್‌ +“ಹುಂ---ದೀಪ, ಊದುಬತ್ತಿ ಹಚ್ಚಿ ಪೂಜೆಗೆ +ಹಾ + + +ಧಾರೆ ಮಂಟಪದಲ್ಲಿ ಮಂಗಳವಾದ್ಯದ ಸದು. +ಕ್ಕಿರಿದು ತುಂಬಿದ್ದ ಜನರ ಮಾತು. ಮಾಡಲು ಏನು +ಹೊಸ ಸೀರೆಗಳನ್ನುಟ್ಟು +ನಿಮದಿಂದ ಓಡಾಡುವ ಹೆಂಗಸರು...ಕುಣಿದು +ಗುಂಪು. + + +ಫಳ +ಮಗುವೊಂದರ ಆಕ್ರಂದನವೂ ಕೇಳಿಸು + + +Cs ೧% +೬ +21 +Lp +ಕ್ತಿ ಈ +[3 + +00 +CL +[0] + + +2ಕ್ಕೆ +oO +> +QC + + +ನ +“ಉಲ + + +Cl +4... +೬ +ಲ +Co +dL +kT +el +4 +pl +[ಈ +€ +₹[ +6. +ಆ ಗ + + +ತ್ತಿ +ಕುಂಕುಮ ಅರಿಶಿನ...ಚಂದ್ರದಿಂದ ಕೈ ಬೆರಳುಗಳು +ಗೌರಮ್ಮನನ್ನು ಪೂಜಿಸುತ್ತಿದವು...... + + +ಹ ಷಡ ಬಿ pe) +ಕ್ರಮೇಣ ಚಪ್ಪರದಲ್ಲಿ ಆಗುತ್ತಿದ ಮಾ +ey +ತಾಗ + + +< + + +ಶ್ರಿ +ಇನಿ. A ತ್‌ +ಕೇಳಿಸದಂತಾಯ್ತು ...ನೆನಪ್ಪಗಳ ಪ್ರವಾಹದ + + +ಅ, pe) — CRE +ನಾನು ತಂದೆತಾಯಿಯ + + +ಮಗಳು. “ನಾಲ್ಕು + + +ು +ಭ್ಯಾಸ ಮುಗಿದ ಕೂಡಲೆ ಮನೆಯಲ್ಲಿ ನನ್ನ ಮದು +ವೆಯ ಪ್ರಸ್ತಾಪ ಬಂತು. +“ಇನ್ನೂ ಚಿಕ್ಕ ವಯಸ್ಸು...ಓದಲಿ” ಅಪ್ಪ, +ಪ್ರೋತ್ಸಾಹಿಸಿದರು. +ಪಧವೀಧರಳಾದ ನನ್ನ ಮದುವೆಗೆ ಅಪ್ಪ ಒಂದೆ +ರಡು ಕಡೆ ಪ್ರಯತ್ನಪಟ್ಟಿದ್ದರೂ ಅದರ ಬಗ್ಗೆ +ನಾನು ತುಂಬ ಉದಾಸೀನಳಾಗಿದ್ದೆ. ಮದುವೆ +ಮಾಡಿಕೊಳ್ಳುವುದೇ ಇಲ್ಲವೆಂದು ಹೇಳುತ್ತಿದ್ದರೂ +ಮದುವೆ, ಗಂಡ, ಮನೆ, ಸಂಸಾರ ಎಂದೆಲ್ಲಾ ಹಗಲು +ಕನಸು ಕಾಣುವುದನ್ನು ಸಂಪೂರ್ಣವಾಗಿ ನಿಲ್ಲಿಸಿರ +ಅಂದು ಆನಂದನನ್ನು ಭೇಟಿಯಾದ ಸಂಜೆ +ಚೆನ್ನಾಗಿ ನನ್ನ ನೆನಪಿಪಿನಲ್ಲಿದೆ. ಮನೆಯಲ್ಲಿ ಬೇಸರ +ವೆಂದು. ಒಂಟಿತನದ ಬೇಸರವನ್ನು ನೀಗಿಕೊಳ್ಳಲು +ಸಮುದ್ರದ ತೀರಕ್ಕೆ ಹೋದೆ. ಮರಳಿನ ಗುಡ್ಡದ +ಮೇಲೆ ಕುಳಿತು ಅಲೆಗಳ ಉರುಳಾಟವನ್ನು ತನ್ಮಯ + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +ಳಾಗಿ ನೋಡಿದೆ. ಸೂರ್ಯ ಮುಳುಗಿದ ಮೇಲೆ +ಅಲೆಗಳ ಬಡಿದಾಟ ಹೆಚ್ಚಾ ಯಿತು. ಯಾವ ಒಂದು +ಮೋಡದ ತುಂಡಾಗಲಿ ಗಾಳಿಯ ಬಡಿತವಾಗಲಿ +ಶುಭ್ರವಾದ ಬಿಳಿಯ ಆಕಾಶದ ಮೌನವಾಗಲಿ +ಸಮುದ್ರದ ಸೌಂದರ್ಯವನ್ನು ನಾಶಗೊಳಿಸಲಿಲ್ಲ. + +ಹೆಣ್ಣು ಗಂಡುಗಳು ಜೋಡಿ +ಹ ಶಿ ದರು + + +ಜೋಡಿಯಾಗಿ ವಿಷರಿಸುತ್ತಿದರು. + + +wd + + +ಇ pe ~ pe) “ಎವ +ಮದುವೆ. ..ಹೌದು. ನಾನೇಕೆ ಮದುವೆಯಾಗ +ಎರಿ ಎನಿ ಭೆ ಅಧೆ ಫಿ +ಬಾರದು? ಮದುವೆಯಾದರೆ ಒಂಟಿತನದ ಬೇಸರ +ಕ mn ಎ +ಮಾಯವಾಗಬಹುದು... + + +ಚಪ್ಪರ...ಮಂಗಳವಾದ್ಯ +*--ಹೊಸ ಸೀರೆ...ನನ್ನತ್ತ ಪ್ರೇಮನೋಟ ಬೀರುವ +ಸುಂದರ ಯುವಕ...ನಾನು ಹಗಲುಗನಸು ಕಾಣು +ಮನೆಯೊಳಗೆ ಬಂದೆ. ಹಜಾರದಲ್ಲಿ ಅಣ್ಣ + + +ದರ ಪರುಣನೆ ೧ ವ ಸ್‌ pe ಪು +ಸುಂದರ ತರುಣನೊಬ್ಬನ ಪಕ್ಕದಲ್ಲಿ ಕುಳಿತು ಆತ್ಮೀ + + +---“ ಇಂಜನೀಯರ್‌ ಆಗಿ +ದಾನೆ. ನಮ್ಮೂರಿಗೆ ವರ್ಗವಾಗಿ ತಿಂಗಳಾಯಿತು. +ನಾವಿಬ್ಬರು ಹೈಸ್ಕೂಲಿನಲ್ಲಿ ಒಟ್ಟಿಗೆ ಓದಿದವರು...” + +ಸಂಕೋಚ ಬದಿಗಿಟ್ಟು ತಲೆ ಎತ್ತಿ ನೋಡಿದೆ... +ಆನಂದ! ಹೆಸರಿಗೆ ತಕ್ಕ ರೂಪು...ತುಂಬ ಸುಂದರ +ಯುವಕ...ಅಂದೇ ಅವನಿಗಾಗಿ ನಾನು ಸಂಪೂರ್ಣ +ಸೋತು ಶರಣಾಗತಳಾದೆ. ಆನಂದ ಅಣ್ಣನಿಗಾಗಿ +“ಆಗಾಗ ಮನೆ ಬರುತ್ತಿದ್ದರು. ಅವರ ಸ್��ಭಾವ, . +ನುಡಿ ಹೆಚ್ಚು ಹೆಚ್ಚಾಗಿ ಪರಿಚಯವಾದಂತೆಲ್ಲ +ನನ್ನ ನಿರ್ಧಾರ ಬಿಗಿಯಾಯಿತು. + +“ಇವರು ನನ್ನವರಾದರೆ ಹೇಗೆ?” ಎಂದುಕೊಂಡೆ, +ಯಾರೋ, ಏನೋ, ಹನ್ನನ್ನು ಮದುವೆಯಾಗುವ +ಆಸೆ ಅವರಿಗೂ ಇರಬೇಕಲ್ಲ? + +ಆನಂದ ಭಾನುವಾರ ಮನೆಗೆ ಬರುತ್ತಿದ್ದರು. ಸ್ವಲ್ಪ +ಸಮಯ ಎಲ್ಲರೊಡನೆ ಹರಟಿ ಹೋಗುತ್ತಿದ್ದರು... +ಅವರು ಬರುವ ಸಮಯಕ್ಕೆ ಸರಿಯಾಗಿ ನಾನು +ಅಲಂಕಾರ ಮಾಡಿಕೊಂಡು ಗೇಟಿನ ಬಳಿ ನಿಲ್ಲು +ತ್ತಿದ್ರೆ... ಅವರು ಬಾರದೆ ಇದ್ರ ದಿನ ತುಂಬ ನಿರಾಶೆ + + +ಯಾಗುತ್ತಿತ್ತು. ಇದೇಕೆ ನಾನು ಹೀಗಾದೆ? +ಯಾರೂ ನನಗಿಷ್ಟು ಹುಚ್ಚು ಹಿಡಿಸಿರಲಿಲ್ಲ... + + +ಒಂದು ಭಾನುವಾರ ಮನೆಯಲ್ಲಿ ನಾನೊಬ್ಬಳೆ... +ಆನಂದ ಗೇಟು ತೆಗೆದು ನಗುತ್ತಾ ನನ್ನ ಬಳಿ ಬಂದರು. + + +**ನನ್ನ ಕೈ ಹಿಡಿದು ಕೇಳಿದರು: +“ನಾನೊಂದು ಪ್ರಶ್ನೆ ಕೇಳುತ್ತೇನೆ... ನನ +ಹೃದಯ, ಮನೆ ನೀನು ಹಂಚಿಕೊಳ್ಳುತ್ತೀ +ಆನಂದನ ಹಿಡಿತದಲ್ಲಿದ್ದ ನನ್ನ ಕೈ ಕ್ಷಣ ಕಾಲ +ನಡುಗಿತು. ಕೈ ಬಿಡಿಸಿಕೊಂಡು ನಗುತ್ತಾ ಮನೆ +ಯೊಳಗೆ ಓಡಿದೆ. ಅಂದು ನನಗಂತೂ ಹಿಡಿಸ +ಲಾರದಷ್ಟು ಸಂತೋಷ...ನನ್ನಾಸೆ ಇಷ್ಟು ಸುಲಭ +ವಾಗಿ ಈಡೇರುವುದೆಂದು ನಾನೆಣಿಸಿರಲಿಲ್ಲ. +ಪರಸ್ಪರ ಒಪ್ಪಿಕೊಂಡ ಮೇಲೆ ನಮ್ಮ ನಿರ್ಧಾರ +ವನ್ನು ಹಿರಿಯರಿಗೆ ಮುಟ್ಟಿ ಸಿದೆವು. +“ನೀನೇನು ಎಳೆಯ ಮಗುವಲ್ಲ...ಮುಂದೆ +ಕಷ್ಟ ಸುಖ ಅನುಭವಿಸಬೇಕಾದವಳು ನೀನು, ನಿನ್ನ +ಮೆನಸ್ಸು ಎಲ್ಲ ರೀತಿಯಲ್ಲೂ ಅವನನ್ನು ಮೆಚ್ಚಿ +ಕೊಂಡಿದ್ದರೆ ನನ್ನ ಅಡ್ಡಿಯಿಲ್ಲ...ಒಟ್ಟಿನಲ್ಲಿ ನೀನು +ಸುಖವಾಗಿರುವುದು ಮುಖ್ಯ...” + + +— . +ಇಡ್ಡ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ + + +23 +೫ +p + + +ತ +do +G +14 +2೨ +ಗ +J +© +ಲ. + + +ಹಾ: ಜಾಂ ಆರಿ ಇಹ ಇ ಈರ ಎ ಆಡು. . ತಡಾ ಲಾ ಆಹಾ ಇ ಜೂ +“ಎಕ್ಲಾ ಟ್‌ ತ ಸ್ನೋದಿಂದ +ದು ದೇಹ ಕಾಂತಿಯನ್ನು ವರ್ಧಿಸಿಕೊಳ್ಳಿರಿ! + + +ಆಂಗ ಊಂ + + +ದಿ ನೋವಾ ಕಂ. ಲಾಲಬಹದ್ದೂರ ಶಾಸ್ತ್ರಿ ಮಾರ್ಗ, +[9] +ಭಾಂಡುಪ್‌, ಮುಂಬಯಿ-೪೦೦೦೭೮ೆ. +ಮಾಮ ಮಲಾಲಾ ವಾಲಾ ಮಾವು ವಾಲಾ + + + + + +೧೬೫ + + +“ಆನಂದನಂತಹ ಗಂಡು ಸಿಕ್ಕಬೇಕಾಗಿದ್ರೆ ನೀನು + + +ಇಂ ಕಾವಿ pS ಜಾಣೆ +ಎ pS ಇ Ara +ಆನಂದ ಒಳೆ ಯವ, ಚಿನ್ನಂದಂತಹ + + +ಹುಡುಗ...” ಕ + +ಮದುವೆಗೆ ಹಿರಿಯರ ಒಪ್ಪಿಗೆ ಪಡೆಯುವದು +ನನಗೆ ಬಹಳ ಮುಖ್ಯವಾಗಿತ್ತು. ತಂದೆ ಒಪ್ಪದಿದ್ದರೆ? +ಒಪ್ಪದಿದ್ದರೂ ಆನಂದನನ್ನು +ಲಾರದವಳಾಗಿದ್ದೆ. ಆದರೆ ಆ ಸಮಸ್ಯೆ ನಃ +ರಾಗಲೇ ಇಲ್ಲ. ಮೆಚ್ಚಿದವನನ್ನೇ ಮದುವೆಯಾಗ +ಬೇಕೆಂದಿದ್ದ ನಾನು ಹಕ್ಕಿಯಂತೆ ಆಕಾಶದಲ್ಲೇ ವಿಹರಿ +ಸತೊಡಗಿದೆ. + +ಮದುವೆಗೆ ದಿನ ನಿಶ್ಚಯವಾಯಿತು... +ವೆಯ ದಿನ ಹತ್ತಿರ +ಆತಂಕಗೊಂಡಿತು. +ಮದುವೆ...ಮನೆಯವರಿಗೆಲ್ಲ ಕೈ ತುಂಬ ಕೆಲಸ... + + +ಆದರೆ ಯಾಕೋ ಏನೋ ಮನಸ್ಸಿಗೆ ವಿಪರೀತ ಕಳ + + +& + + +10೧1115808 +OVA + + +i ಜಟ + + +ಕಸ್ತೂರಿ, + + +ವಳ...ಆತಂಕ...ಉಳಿದವರ ಸಂಭ್ರಮ ನನಗಿಲ್ಲ... +? ನಾನೇ ಮೆಚ್ಚಿ ಕೊಂಡ ಹುಡುಗ... +ಗೆಯೊ ಇದೆ ಎಂದ ಮೇಲೆ ಕಳ +ಒಂದು ಬಗೆಯ ನಿರ್ಲಿಪ್ತತೆ... +WR ಸಂಜೆ ಮನೆಯವರ ಕಣ್ಣು ತಪ್ಪಿಸಿ +ಸಮುದ್ರ ತೀರಕ್ಕೆ ಹೋದೆ.. .ಅಲೆಗಳೊಡನೆ ಸ್ವ +ಹೊತ್ತು ಮಗುವಿನಂತೆ ಆಟವಾಡಿದಾಗ ಮನಸ್ಸಿ +ಸ್ವಲ್ಪ ಲ್ಪ ನೆಮ್ಮ ದಿ ಸಿಕ್ಕಿತು ee +"ಆನಂದನನ್ನು ಮದುವೆಯಾದರೆ ಮೊದಲಿ +ನಂತೆ ಸ್ವತಂತ್ರವಾಗಿರಲು ಸಾಧ್ಯವೇ? ಒಂದು ಸಲ +ತಾಳಿ ಕತ್ತಿ ಗೆ. ಬಿದ್ದರೆ ಹೆಣ್ಣಿನ ಕಥೆ ಮುಗಿಯಿತು. +ಕಷ್ಟವೋ, + + +\ ೧ ಎವಿ -m— +ಸುಖವೋ, ಬಿಡತನವೋ ಬಂದದು +ಟು +ಖಲ ಖಂ +ಅಮೆ + + +“ಪಾಲಿಗೆ ಬಂದದ್ದು ಕ +ದರೂ ಪಂಚಾಮೃ ತವೆಂದು ಬಾಯಿಗೆ ಹಾಕಿಕೊಂಡು +ಇದು ಸಾಧ್ಯವೇ? ದಾಂಪತ್ಯ- + + +ಯಾಗದೆ ಮುಳಿ ನ ಹಾದಿ + + +ಲ್‌ +|] + +} & +fo + + +ಲ್ಪ +ಗೆ + + +am +ಕಹಿ ಬೇವಾ + + +— ಕ +ಜೇವನ ಹೂವಿನ ಹಾಸಿ + + +ಏನು...ಕನಸು ಕ +ಗೆಜ್ಜೆವಸ್ತ್ರ ಇಡಮ್ಮ ...” ಪಾತಜ್ಜಿಯ +ಕೆನಪಿನಾಳದಿಂದ ನಾನು ಎದ್ರು ಬಂದೆ. +ನನ್ನ ಪಕ್ಕದಲ್ಲೇ ಗೋಡೆಗೊರಗಿ ನಿಂತಿದಳು. ಮದು +ವೆಯಾದ. ನಾಲ್ಕು ವರ್ಷಗಳಲ್ಲಿ ರಸ ಹಿಂಡಿದ ಕಬಿ, +ನಂತಾಗಿದ್ದಳು.. ¥ + +ಆನೆಂದನಂತೆ ಭಾವನೂ ಸ್ಫುರದ್ರೂಪಿ...ಸುಂದ +ರನಾದ ಪ್ರೀತಿಸುವ ಗಂಡ, "ಮು ದ್ದಾದ ಎರಡು +ಮಕ್ಕಳು... +ನನ್ನ ಆ ಕನಸನ್ನು ತುಂಡರಿಸಿ +ಅಕ್ಕನೇ. + +“ಒಂದು ು ನೋಟಕ್ಕೆ ಕಾಣುವುದು ಬಾಹ ರೂಪ +ಮಾತ್ರ...ಆದರೆ ವ್ಯಕ್ತಿಯ ಸ್ವಭಾವ, ಗುಣ, +ಆಂತರ್ಯ ತಿಳಿಯುವುದು. ಸಂಸಾರ ಹೂಡಿದ ಮೇಲೆ +ತಾನೇ? + +ಅಕ್ಕ ಒಂದು ದಿನ ಆಡಿದ ಮಾತು ನನ್ನೆದೆಯನ್ನೂ +ಇರಿಯಿತು. + +ಭಾವನಿಗೆ ಅಕ್ಕನಲ್ಲಿ ಮೊದ ಪ್ರೀತಿಯಿಲ್ಲ. +ಹೆಂಡತಿಯನ್ನು ಕಂಡರೆ ಒಂದು ಬಗೆಯ ತಾತ್ಸಾರ, +ನಿರ್ಲಿಪ್ಪ ಬ್ರ ತೆ. + + +ಗಂಡ ಹೆಂಡಶಿಯರದು + + +ಇ +ದಲಿನ + + +po) + + +ಉನ್ನಿ + + +ಅಭಿರುಚಿ, + + +ವಿಶೇಷ ಸಂಚಿಕೆ, + + +ನವಂಬರ್‌ ೧೯೭೮ "3 +ೈಕ್ರಿತ್ವ “ಒಂದು ಭೂಮಿ ಮತ್ತೊಂದು ಆಕಾಶ. +ದೂರದಿಂದ ನೋಡಿದರೆ ಒಂದುಗೂಡಿದಂತೆ +ಕಾಣುತ್ತದೆ. ಇಬ್ಬರ ನಡುವೆ. ಅಂತರ, ಅಜಗ +ಜಾಂತರ. ಅಕ್ಕನ ಬದುಕು ಯಾಂತ್ರಿಕವಾಗಿ ನ್ಯೂನ +ತೆಯಿಲ್ಲದೆ ಸೊಪ್ಪಾಗಿತ್ತು. ಮದುವೆಯಾದ ಹೊಸ +ತರಲ್ಲಿ ಇದ್ರ ಸಂಭ್ರಮ, ಸಡಗರ ಈಗೆಲ್ಲಿ? +ಅಕ್ಕೆ ತುಂಬ ನೆಮ್ಮ ಒದಿಯಿಂದ ಸಂಸಾರ ಮಾಡಿ +ಕೊಂಡಿದ್ದಾಳೆ ಎಂದುಕೊಂಡಿದ್ದ ನನಗೆ ಅವಳು ತನ್ನ +ಸಂಕಟ “ತೋಡಿಕೊಂಡು ಅತಾ ಗಲೇ ತಿಳಿದದ್ದು. +ಚಿಕ್ಕಮ್ಮ ನನ್ನ ಸಮೀಪದಲ್ಲೇ ನಿಂತು ನಾನು +ಮಾಡುತ್ತಿದ ದ ಗೌರಿ ಪೂಜೆಯನ್ನು ನೋಡುತ್ತಿ ದ್ದರು. +ಥಟ್ಟನೆ ಅವರ ಮಗಳು ಗೀತಳ ನೆನ ಸಪಾಯೆತು +ನನಗೆ... +ಗೀತ...ತಂದೆತಾಯಿಗಳಿಗೆ ಒಬ ಿಳೇ ಮಗಳು.. +ಮದುವೆ ಅದ್ಧೂ ರಿಯಿಂದಲೇ ಮಾಡಿ ಅವಳನ್ನು +ಗಂಡನ ಮನೆಗೆ ಕಳುಹಿಸಿದ್ದರು. ಎರಡು ವರ್ಷದಲ್ಲಿ: +ಅವಳು ನರಕಯಾತನೆ ಅನುಭವಿಸಿದಳು...ಮೆದು +ಸ್ರಾವ ಗಂಡ...ಆದರೆ ಮನೆಯ ಯಜಮಾನಿ +- ಗೀತಳಿಗೆ ರಾಕ್ಷಸಿಯಂತಹ ಅತ್ತೆ ಸಿಕ್ಕದ್ದು +Kn ದೌರ್ಭಾಗ್ಯ...ಗೀತಳೆ ಗಂಡ ತಾಯಿಗೆ ಹೆದರಿ +ನಡುಗುತ್ತಿದ್ದ. ತಯ ಮಾತು ಕ +ಹೆಂಡತಿಯನು ಹಿಡಿದು ಚುಚು ದ್ರ. ಜೀವನದಲ್ಲಿ +ಬೇಸರ ಹೊಂದಿದ ಮೂರು ರ ಗರ್ಭಿಣಿ ಗೀತ +ಬಾವಿಗೆ ಬಿದ್ದು ಆತ ತ್ಮಹತ್ಯೆ ಮಾಡಿಕೊಂಡಳು.. +ಚಿಕ್ಕಮ್ಮ ದಿನವೂ ಅವಳ ಭಾವಚಿತ ಶ್ರದ ಮುಂದೆ +ಕುಳಿತು ಕಣ್ಣಿ €ರು ಹಾಕುವುದನ್ನು: ನಾನೇ ಎ���್ಟು +ಸಲ ಕಂಡಿಲ್ಲ 2 +“ಗೀತಳಿಗೆ ಮದುವೆ ಮಾಡದೆ ಇದ್ದಿದ್ದರೆ ಎಷ್ಟೊ ಲೀ +ಚೆನ್ನಾಗಿತ್ತು...ಅಎಳು, ಆತ ಹತ್ಯೆ ಮಾಡಿಕೊಳ್ಳು +ತ್ರಿ ರಲಿಲ್ಲ. ಗಿಣಿ ಹಾಗೆ ಸಾಕಿ ಕಟುಕನ ಕೈಲಿಟ್ಟ +ಹಾಗಾಯ್ತು 3 +ಗೆಳತಿ ಯಶೋದ... ಕೈ ಹಿಡಿದ ಪತಿಯೇ ಪರ- +ದೈವ ಎಂದು ನಂಬಿ ನಡೆದಳು. ಗಂಡ ಕೆಲಸ ಕಳೆದು +ಕೊಂಡು ಪಾಡುಪಟ್ಟಾ ಗ ತಾನು ಕೆಲಸ ಸಕ್ಕೆ ಸೇರಿ +ಸಂಸಾರದ ರಥ ಉರುಕುವಂತೆ ಮಾಡಿದಳು. ಆದರೆ +ಮತ್ತೊಂದು ಹೆಣ್ಣಿ ಗಾಗಿ ಅವನು ಕೈ ಹಿಡಿದ ಹೆಂಡ +ತಿಯನ್ನೇ ಬಿಟು ಹೋದ. ಯಾರೊಬ್ಬ ರ +ಹಂಗಿಲ್ಲದೆ ಮದುವೆಯೇ ಬೇಡವೆಂದು ಕೆಲಸ ಮಾಡು + + +ವ್ಯಕ್ತಿತ್ತ. + + +್‌್‌ಗಲೆಲ + + +k +\ + + +ತ್ತಿದ್ದಳು. ನಾಗರಾಜನನ್ನು ಮೆಚ್ಚಿ ಮದುವೆಯಾದದ್ದು +ಅವಳ ದೌರ್ಭಾಗ್ಯ. ಅವಳೀಗ ಪೆರುಷದ್ದೇಷಿ, "ಗಂಡ +” ಸೆರೆಲ್ಲ ವಂಚಕರು, ದ್ರೋಹಿಗಳು, ಅವರನ್ನು ನಂಬಿ +ಹಾಳಾಗಬೇಡಿ...* + +ಎಳೆಯ ತರುಣಿಯರಿಗೆ ಅವಳು ಸಮಯ ಸಿಕ್ಕಿ + + +ಲಿ ಈ ಎಚ್ಚರಿಕೆ ಕೊಡುತ್ತಿದಳು. +ಸೋದರತ್ತೆಯ ಮಗಳು ಪದ್ಮಿನಿ ದೇವರ + + +ಕೋಣೆಯಾಚೆನಿಂತು ದೂರದಿಂದಲೇ ನಾನು ಮಾಡು +ತ್ತಿದ. ಗೌರಿಪೂಜೆಯನ್ನು ಗಮನಿಸುತ್ತಿದ್ದು... +ಅವಳೆ ಚಲುವಾದ ಮುಖದಲ್ಲಿ ಮುತ್ತೈದೆಯ +ಕುರುಹಾದ ಕುಂತುಮವಿರಲಿಲ್ಲ. ಅವಳದೊಂದು +ದುರಂತ ಕಥೆ...ಸಿಕ್ಕಿದ ಗಂಡ ಒಳ್ಳೆ ಓೇೀಯವನೇ... +"ತಲೆಯ ಮೇಲೆ. ಹೊತ್ತು ಮೆರೆಸುವು ಅತ್ತೆ ಮಾವಂ +ದಿರು...ಆದರೆ ಮದುವೆಯಾದ ನಾಲ್ಕು ವರ್ಷಗ +ಳಲ್ಲಿ ಮೂರು ಮಕ್ಕಳ ತಾಯಿಯಾಗಿ, ಗಂಡನನ್ನು +ಕಳೆದುಕೊಂಡು ವಿಧವೆಯಾಗಿ ತೌರೂರಿಗೆ ಬಂದಿ +ದಳು. ಸಂಸಾರದ ಸುಖವನ್ನು ಅನುಭವಿಸುತ್ತಿದ +ಆದಿಯಲ್ಲೇ. ಅವಳ ಬಾಳು ಮುರಿದು ಬಿತ್ತು... +—ಚಲುವೆಯಾದ ಮಗಳು ಬರಿ ಹಣೆಯಲ್ಲಿ ಮನೆಗೆ +ಬಂದ ತಿಂಗಳಲ್ಲೇ ತಾಯಿ ಎದೆ ಒಡೆದು ಸತ್ತರು... +ವೈಧವ್ಯದ ಸುಡುಬೆಂಕಿಯಲ್ಲಿ ದಹಿಸುತ್ತಾ ದಿನ +ಕಳೆಯುವ ಪದ್ಮಿನಿ ನನಗೊಮ್ಮೆ ಅಳುತ್ತಾ ಹೇಳಿದ + +"ನೀನು ಖಂಡಿತ ಮೆದುವೆಯಾಗಬೇಡ. ...ನಾನು +ಎರಡೂ ಕೈಲಿ ಉಂಡ ಸುಖ ಸಾಕು...ಈ ಮಕ್ಕ +ಳಿಗಾಗಿ ನಾನು ಬದುಕಬೇಕು. ಇಲ್ಲದಿದ್ದರೆ ಎಂದೋ +ಆತ್ಮಹತ್ಯೆಮಾಡಿಕೊಳ್ಳುತ್ತಿದ್ದೆ.' ಕೈ ಹಿಡಿದ ಗಂಡನ + + +ಆ +ಮೇಲೆ ತನ್ನ ಭವಿಷ ರೂಪಿಸಿಕೊಂಡಿದ್ದ ಪದ್ಮಿನಿ +“ಅವಳೆ ಸ್ಥಿತಿ ಕಂಡಾಗ + + +ಲೆಲಾ ಖಂಡಿತ ಮದುವೆಯಾಗಬಾರದು ಎಂದು +ಳು ತ್ತಿದೆ... + +°° ಆದರೂ ನಾನೇಕೆ ಈ ಮದುವೆಗೆ ಒಪ್ಪಿ +ಕೊಂಡೆ? + + +ಛೀ ಯಾಕಿಷ್ಟು ಕಳವಳ...ನಾನೇಕೆ ಇದ್ದಕ್ಕಿದ್ದಂತೆ +ನನ್ನ ಮದುವೆಯ ದಿನ ಇಷ್ಟೊಂದು ಭಾವುಕಳಾಗಿ +ಬಿಟ್ಟೆ! ಎಂಥಾ ಮೆನೋದೌರ್ಬಲ್ಯ ನನ್ನದು! ಇಲ್ಲ +ಆನಂದ ತುಂಬ ಒಳ್ಳೆಯವರು...ಅವರನ್ನು +ಪಾನು ತುಂಬಾ ಮೆಚ್ಚಿಕೊಂಡಿದ್ದೇನೆ... + + +ತೆರೆ ಸರಿದಾಗ + + +೧೬೭ + + +ಮಧುರಳದೂ ನನ್ನಂತೇ ಪ್ರೇಮೆವಿವಾಹ... +ಮೆಚ್ಚಿದವನನ್ನೇ ಮದುವೆಯಾಗಿದ್ದಳು. ಎಂತಹ +ಭಾಗ್ಯವಂತೆ ಎಂದು ನಾನು ಅಸೂಯೆಪಟ್ಟಿ ದ್ರುಂಟು. +ಆದರೆ ಕಾಲೇಜಿನಲ್ಲಿ ಕಂಡ ಕಂಡ ಹೆಣ್ಣು ಮಕ್ಕಳ +ಹಿಂದೆ ಸುತ್ತುವುದೇ ಅವನ ಕೆಲಸ... + +“ಗಂಡಸರೆಲ್ಲ. ನಾಯಿಗಳು...ಹೆಂಗಸರ ���ಿಂದೆ +ಸುತ್ತುವುದೇ ಅವರ ಜಾಯಮಾನ, ಮೂರ್ವರಾದ +ನಾವು ಅವರ ಪ್ರೀತಿಯ ಮಾತುಗಳಿಗೆ ಬಲಿಯಾಗಿ +ನಮ್ಮ ಮನಸ್ಸು, ದೇಹವನ್ನು ಒಪ್ಪಿಸುತ್ತೇವೆ. : +ಅಲ್ಲಿಗೆ ನಮ್ಮ ಕಥೆ ಮುಗಿಯಿತು... ಆ +ನಮ್ಮನ್ನು ಕಾಲಿನಿಂದ ತುಳಿಯುತ್ತಾರೆ.' + +ಮಧುರಳ ಮಾತುಗಳು ನನ್ನ ಮನಸ್ಸಿನ ಮೇಲೆ +ತುಂಬ ಪರಿಣಾಮ ಬೀರಿದವು...ಕೈ ಹಿಡಿದ ಗಂಡ +ನನ್ನೇ ಗೆಳತಿಯೆದುರು “ನಾಯಿ” ಎನ್ನಬೇಕಾದರೆ +ಅವಳ ಎದೆಯ ಸಂಕಟ ಎಷ್ಟಿರಬಹುದು! + +ನನ್ನ ಮದುವೆಯ ಸುದ್ದಿ ತಿಳಿದ ಕೂಡಲೆ ಮನೆಗೆ +ಓಡಿ ಬಂದು ಕೈ ಕುಲುಕಿದಳು ವಿಜಯಲಕ್ಷ್ಮಿ... +ತುಂಬ ಚೂಟಿಯಾದ ಪಾದರಸದಂತಹ ಹುಡುಗಿ... +ಕಲ್ಲನ್ನು ಹಿಡಿದು ಮಾತನಾಡುಷ್ಟು ವಾಚಾಳಿತನ +“ಸದಾ ನಗು, ಮಾತು...ವಿನೋದ. ಮೊನ್ನೆ +ಕಂಡಾಗ ನನಗೆ ಆಶ್ಚರ್ಯವಾಗುವಷ್ಟು ಅವಳು +ಬದಲಾಯಿಸಿದಳು; ಈಗ ಅವಳು ಮೊದಲಿ +ನಂತಿಲ್ಲ... ಲ್ಲ ಸ +ಮೂಕಿಯ ಹಾಗೆ ಮುಖದ ಮೇಲೆ +ದುಃಖದ ಛಾಯೆ. + +“ಯಾಕೆ ವಿಜಯ...ನೀನು ಮೊದಲಿನ ಹಾಗಿಲ್ಲ... +ತುಂಬ ಸಪ್ಪಗಿದ್ರಿ ?” + +“ಹುಂ...ಮದುವೆಯಾಗಿ ಸಂಸಾರದ ಕೂಪಕ್ಕೆ +ಬಿದ್ದಮೇಲೆ ಮೊದಲಿನ ಹಾಗೆ ಇರೋದಕ್ಕಾಗುತ್ತಾ? +ಮನೆ ತುಂಬ ಜನ...ಬೆಳಗಿನಿಂದ ರಾತ್ರಿಯವರೆಗೆ +ದುಡಿತ...ಮೊದಲು ಹುಡುಗಿ...ಈಗ ಗಂಡ, +ಅತ್ತೆ,. ಮಾವ ಎಲ್ಲರೂ ಹೇಳಿದ ಹಾಗೆ ಕೇಳೋ + + +೨ ನೆ 99 +ಸೇವಕಿ. ಕ + + +“ಮನೆಯವರೆಲ್ಲ ನನ್ನ ಮನೆಯ ಕೆಲಸದವಳಂತೆ +ಕಾಣ್ತಾರೆ. ನಾನು ಮದುವೆಯಾದದ್ದು ಯಾವ +ಸೌಭಾಗ್ಯಕ್ಕೆ?” + +ವಿಜಯ ಆಳತೊಡಗಿದಾಗ ಅವಳನ್ನು ಸಹಾನು + + +೧೬೮ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ 0೭೦ + + +ಭೂತಿಯಿಂದ ಎಳೆದು ತೊಡೆಯ ಮೇಲೆ ಮಲಗಿಸಿ +ಕೊಂಡೆ. ಆದರೆ ಅಳಬೇಡ ಎಂದು ಮಾತ್ರ ಹೇಳ +ಲಿಲ್ಲ. ಕಣ್ಣೀರು ಹಾಕುವುದರಿಂದ ಅಲ್ಪಸ್ವಲ್ಪ ಮನ +ಶ್ಶಾಂತಿ ಅವಳಿಗೆ ಸಿಕ್ಕುವುದಾದರೆ ಅದನ್ನು ನಾನೇಕೆ +ತಪ್ಪಿಸಲಿ? ನಾನು ಚಿಂತೆಯ ಕೊಳದಲ್ಲಿ ಮುಳುಗಿದೆ. + +“ದಾಂಪತ್ಯ ಜೀವನದಲ್ಲಿ ದ್ರೋಹ ನಗುತ್ತಿದೆ, +ನ್ಯಾಯ ಅಳುತ್ತಿದೆ, ವಂಚನೆ ನೆಮ್ಮದಿಯಿಂದ ಬಾಳು +ತ್ತಿದೆ, ನಂಬಿಕೆ ನಾಶವಾಗುತ್ತದೆ...! + +“ಪ್ರೇಮದ ಹುಚ್ಚು ಹತ್ತಿಸಿಕೊಂಡು ಬಾಹ್ಯ +ರೂಪಕ್ಕೆ ಮೋಸಹೋಗಿ ಆನಂದನನ್ನು ಮದುವೆ +ಯಾಗಿ ನನ್ನ ಬದುಕು ನರಕವಾದರೆ? + +«ದಾಂಪತ್ಯ ಜೀವನದಲ್ಲಿ ಸುಖ! ಅದನ್ನು ಹುಡು +ಕಲು ಹೋಗುವ ನಾನು ಮೂರ್ಯಳಿ?' + +ಗೊಂಬೆಯಂತೆ ಕುಳಿತು ಗೌರಿಪೂಜೆ ಮಾಡು +ತ್ತಿದ್ದ ನನ್ನ ಮುಖ ಶಾಂತಬಾಗಿದ್ದರೂ ಆ ಬಿಗಿದ +ತುಟಿಗಳ ಹಿಂದೆ ಸಪ್ತಸಮುದ್ರಗಳು. ಭೋರ್ಗರೆ +ಯುತ್ತಿದವು. ಸುತ್ತ ನೆರೆದಿದ್ದ ಹೆಂಗಸರ ಕಣ್ಣಿಗೆ +ಸೌಮ್ಯವಾಗಿ, ರಮ್ಯವಾಗಿ, ಮೋಹಕವಾಗಿ ಕಾಣು +ತ್ತಿದ್ದ ನನ್ನ ಎದೆಯ ಆಳದಲ್ಲಿ ಪ್ರಚಂಡ ಮಾರುತ +ವೆಣ್ಜಿತು. + +ಧಾರೆಯ ಮಂಟಪಕ್ಕೆ ಕರೆದುಕೊಂಡು ಹೋಗಲು +ಮಾವ ನನ್ನ ಸಮೀಪಕ್ಕೆ ಬಂದಾಗ ವಿಪರೀತ ಹೆದರಿಕೆ +ಯಾಯಿತು. ಓಡಿಹೋಗಲೇ' ವಎನಿಸಿತು.. “ಛೀ +ನಾನೇಕೆ ಇಷ್ಟೊಂದು ಹೇಡಿಯಾದೆ? ನನ್ನ ಅಚಲ +ಡಿರ್ಧಾರ, ಧೈರ್ಯ ಎಲ್ಲಿ ತಲೆ ಮರೆಸಿಕೊಂಡು +ಹೋಯಿತು? + +ಮಾವ ನನ್ನ ಬೆನ್ನಿನ ಮೇಲೆ ಕೈಯಿಟ���ಟಾಗ +ಯಾಕೋ ಏನೋ ದುಃಖ ಗುಮ್ಮಳಿಸಿ ಬಂತು. +ಈವರೆಗೆ ಒತ್ತಾಯದಿಂದ ಹಿಡಿದಿದ್ದ ಸಂಯಮದ + + +ಜೆ ಇರೆ ಕ +ಕಟ್ಟೆ ಒಡೆಯುವಂತಾಯ್ತು ... + + +ಯಂತೆ ಅತ್ತರೆ ಏನು ಸಾಧಿಸಿದ ಹಾಗಾಯಿತು? + +ತುಟಿ ಕಚ್ಚಿ ಪ್ರಯಾಸದಿಂದ ಅಳು ನುಂಗಿದೆ. + +ಮಾವನ ಜೊತೆಯಲ್ಲಿ ಧಾರೆಯ ಮಂಟಪಕ್ಕೆ +ಬಂದೆ. + +ಹಸೆಮಣೆಯ ಮೇಲೆ ನಿಂತಿದ್ದ ಆನಂದನ ಮುಖ +ನನಗೆ ಕಾಣಿಸುತ್ತಿರಲಿಲ್ಲ... + +ನಮ್ಮಿಬ್ಬರ ನಡುವೆ ತೆರೆಹಿಡಿಯಲಾಗಿತ್ತು. + +ತೆರೆ ಸರಿಯಿತು. ಆನಂದನ ನಗು ಮುಖ ನನ್ನ +ಹೃದಯ ತುಂಬಿಕೊಂಡಿತು. ಬಿರುಗಾಳಿಗೆ ಸಿಕ್ಕಿ +ತೂಗಾಡುತ್ತಿದ್ದ ಹರಿಗೋಲು ಮತ್ತೆ ಶಾಂತವಾ +ಯಿತು. ಆನಂದನ ಸುಂದರ ಮುಖ, ಆ ನಗು, +ನಗುವಿನಿಂದ ಅರಳಿದ ಮುಖವನ್ನೇ ನೋಡುತ್ತಾ +ನಿಂತ ನಾನು ಪ್ರಪಂಚವನ್ನೇ ಮರೆತೆ... + +ಅಲೆ ಅಲೆಯಾಗಿ ಚಿಮ್ಮಿ ಬರುತ್ತಿದ್ದ ಆ ನಗು +ನನ್ನ ದೇಹದ ಸಮಸ್ತವನ್ನೂ ಹೊಂಬಿಸಿಲಿಗೆ ಹರ +ವಿದಂತಾಯ್ತು....ತೆರೆ ಸರಿದಾಗ ನನ್ನಲ್ಲಿ ಕವಿದಿದ್ದ +ಕತ್ತಲೆ, ಅಜ್ಞಾನದ ತೆರೆಯನ್ನು ಸರಿಸಿದಂತಾಗಿ +ಬೆಳ್ಳಿಯ ಬೆಳಕು ಮೂಡಿತು. + +ಕೇವಲ ಅಂತರ್ಮುಖಿಯಾಗಿ ವೈಯಕ್ತಿಕ ಅನಿಸಿ +ಕೆಗಳ ಸೆಳವಿನಲ್ಲಿ ದಾಂಪತ್ಯದ ಬದುಕನ್ನು ಅರ್ಥೈಸು +ವದನ್ನು ಬಿಟ್ಟು ಚ್ಛತ್ತುಕೊಂಡೆ. ಹಠಾತ್ತನೆ +ಮತ್ತೊಂದು ಸುಂದರ ಪ್ರಪಂಚಕ್ಕೆ ಜಾರಿದಂತಾ +ಯ್ತು... § + +ಪ್ರೇಮದ ಬೆಳಕಿನಲ್ಲಿ ನೋಡಿದಾಗ ಆನಂದನ +ಕಣ್ಣು ಗಳು ಹೊಳೆಯುತ್ತಿದ್ದವು. ಅದೇ ನಗು- +ಮುಖ...ಎತ್ತರವಾದ ನಿಲುವು... + +ಎಲ್ಲವನ್ನೂ, ಎಲ್ಲರನ್ನೂ ಮರೆತು ನಾನು ಆನಂ +ದನ ಪ್ರೀತಿಯ ನೋಟವನ್ನು ಎದುರಿಸಿ ನಕ್ಕೆ... + +ಜಡತೆಯನ್ನು ರಾಡಿಸಿ ಗೆಲುವಿನಿಂದ ಕೈಯೊಳ +ಗಿದ್ದ ಹೂಮಾಲೆಯನ್ನು ಆನಂದನ ಕೊರಳಿಗೆ ಹಾಕು +ವಾಗ ನನ್ನ ನಗುವಿನ ಪ್ರತಿಭಾಯೆಯ ನ್ನು ಅವನ + + +ಘಂ ಗೆಲ್ಲಿ ಹತ +ಕಣು ಗಳಲ್ಲಿ ಕಂಡೆ. ಸ + + +ಲಾರಾ +ಪಕ್ಕದ ಮನೆ ಪದ್ಮಾವತಮ್ಮ ನಿಗೆ ಸೀತಾಬಾಯಿ ಹೇಳಿದಳು: "" ನಮಗೆ ಇಷ +ರಲ್ಲೇ ಒಳ್ಳೇ ನೆರೆ ಹೊರೆ ಜನ ಬರ್ತಾಕೆ. 33 ಸ + + +"" ನಮಗೂ? ಅಂದಳು ಪದ್ಮಾವತಮ್ಮ. +""ಯಾಕೆ? ನೀವು ಚೀಕಿ ಮನೆಗೆಹೋಗ್ತಿದ್ದೀರೇನು?» +"ಇಲ್ಲ, ನಾವಿಲ್ಲೇ ಇರ್ತಿನಿ?” ಅಂದಳು ಪದ್ಮಾವತಮ್ಮ. + + +ಸಂಗರ್ಜ ಹಸಾತ್ಮಿ + + +2೫%... ಸುಘಶಾ ಲ. ಜಾ ಎಂ ~~ ವಿ ಬಾನ ದ ಸಹಿ ತ7 ನನ ಪಯ ಮ ke ಇ. ಇ ತರ್ತಾ PDT + + +ಎಂ. ಕೆ. ಗೋಪೀನಾಥ + + +«6 + +ಕ್ಟ. ಅಪ“ ಎಂದು ಮೂಢಬಿದ್ರಿ, + +ಬೆಳಿಗ್ಗೆ ಎದ್ದ ಕೂಡಲೇ ಯಾರ ಮುಖ +ನೋಡಿದ್ದೆ ಎಂಬುದನ್ನು ನೆನಪಿಗೆ ತಂದುಕೊಳ್ಳಲು +ಪ್ರಯತ್ನಿಸಿದೆ. ಆಗ ಹೊಳೆದದ್ದು: ನನ್ನ ಕೋಣೆ +ಯಲ್ಲಿ ಇರುವವನು ನಾನೊಬ್ಬನೇ ಎಂಬುದು. ಎದ್ದ +ವನೇ ಕ್ಯಾಲೆಂಡರ್‌ ಕಡೆ ನೋಡಿದ್ದೆ. ಕ್ಯಾಲೆಂಡರ್‌ +ನಲ್ಲಿ ಯಾವ ಪ್ರಸಿದ್ಧ ಅಥವಾ ಅಪ್ರಸಿದ್ಧ ಅಥವಾ +ಕುಪ್ರಸಿದ್ಧ ಸಿನಿಮಾ ನಟನಟಿಯರ ಚಿತ್ರ ಕೂಡ +ಇರಲಿಲ್ಲ. ಬರೇ ಅಂಕಿಗಳನ್ನು ಮಾತ್ರ ತೋರಿಸುವ + + +ಕ್ಯಾಲೆಂಡರ್‌ ಆರಿಸಿ ತಂದಿದ್ದೆ. ಆದರೂ ಮೂಢಬಿದ್ರಿ +ಮಾತಾಡಿಸಿದೇಕೆ? + +ಎಪಿ ಕ + +ಮೂಢಬಿದ್ರಿ ನನ್ನ ಆಫೀಸಿನ ನಾಲ್ಕನೆ ದರ್ಜೆ + + +ನೌಕರ. ಬಲು ��ಾತಾಳಿ. ಆಫೀಸಿನ ಎಲ್ಲಾ ತರಲೆ +ಗಳಲ್ಲೂ ಇವನ ಹೆಸರು ಹೇಗೋ ಸೇರಿಕೊಂಡು +ಬಿಡುತ್ತದೆ. ಸಾಧಾರಣವಾಗಿ ನನ್ನನ್ನು ಕಂಡಾಗ +ಇಷಖಗುಳ್ನಕ್ಕು ಸರಿದುಬಿಡು ನನ್ನ ! ಸಲಹೆ +ಅಥವಾ ನೆರವು ಬೇಕಾದಾಗ ಮಾತ್ರ "ಶರಣ್ರೀ ಅಪ' +ಎಂದು ಪ್ರಾರಂಭಿಸಿ ಬಂದು ಪಕ್ಕದಲ್ಲೇ ಕೂರುತ್ತಾನೆ. +ಮೂಢಬಿದ್ರಿ 'ತರಣ್ರೀ ಅಪ' ಎಂದಾಗ, ತಾನು +ನಡೆಸಿದ ಯಾವುದೋ ಹಿಕಮತ್ತಿನಲ್ಲಿ ತನಗೆ ದೊರೆತ +ವಿಜಯ ಅಥವಾ ತನಗಾದ ತೇಜೋವಧೆಯ ಬಗ್ಗೆ +ಒಂದು ಕಥೆ ಹೇಳುತ್ತಾನೆಂಬುದು ಸ್ಪಷ್ಟವಿರುತ್ತದೆ. + + +267-22 + + +ಮಿ +~ +Ma + + + + + +೧೬೯ + + +ಆದರಿಂದ ಮೂಢಬಿದ್ರಿಯನ್ನು ಸುಲಭದಲ್ಲಿ ಅತ್ತ +ತಳ್ಳುವಂತಿಲ್ಲ. ಮೂಢಬಿದ್ರಿ ಸ್ವಲ್ಪ ಗಾಬರಿಪಡುವ +ಆಸಾಮಿ. ತಾನು ಹೆದರಿ, ಇತರರನ್ನೂ ಹೆದರಿಸುವ +ಕಲೆ ಅವನಿಗೆ ಹುಟಿ ನಿಂದಲೇ ಬಂದಿದೆ. ಕತ್ತಲಲ್ಲಿ +ಕಂಡ ಹಗ್ಗವನ್ನು ಹಾವೆಂದು ಭ್ರಮಿಸಿ ಆ +ಹಾವಿನ ಸಂಹಾರಕ್ಕೆ ತನ್ನ ಶಕ್ತಿಯನ್ನೆಲ್ಲಾ ವ್ಯಯ +ಮಾಡುತ್ತಾನೆ. + +ಒಂದು ಸಲ ಈ ಮೂಢಬಿದ್ರಿ + + +ಕ್ರೀಗೊಂ + + +HANI ಮಹಡಿ + + +ಮೇಲಿನ ಖಾಲಿ ಜಾಗದಲ್ಲಿ ಅಡ್ಡಾಡುತ್ತಾ ಇದ್ದನಂತೆ. + + +ಎ + + +ಅತ್ತಿಂದಿತ್ತ? ಅಡ ಡ ಲಾಗಿ +ಹಸ a + + +೧೩೦ + + +ಕಟ್ಟಿದ ಸ ಮೂಢಬಿದ್ರಿ ಅಕಸ್ಮಾತ್‌ + + +[| +“ಹಾ "ಕರೆಂಟು “ಸತ್ತೇ...” ಎಂದು +ಚೀರಿಕೊಂಡು ಕೆಳಕ್ಕೆ A ಸರಿ, ಇಡೆ ಸುತ್ತ +ಜನ ಜಮಾಯಿಸಿಕೊಂಡರು. +“ಯಾಕಯ್ಯಾ ಮೂಢಬಿದ್ರಿ, . ಏನಾಯಿತು?” +ಎಂದು ಯಾರೋ ಕೇಳಿದರಂತೆ. ಹವಾ ಸೇವನೆಗೆಂದು + + +ಮಾಳಿಗೆ ಮೇಲೆ ಹೋದದನ್ನೂ ವಿದ್ಯುತ ತ್‌ ತಂತಿ + + +ತಗಲಿ, ಚೀರಿಕೊಂಡು ತಾನು ಕೆಳೆಗೆ ಕುಸಿದ ಕಥೆ. + + +ಯನ್ನೂ ಸಾಕಷ್ಟು ರಾಗದ ಸಮೇತ ಮೂಢಬಭಿದ್ರಿ + + +ಆ +ನ್ನ ಲ್ಸ pes — +ಎಲ್ಲರಿಗೂ ತಲುಪಿಸಿದ. + + +“ಬ +ಒಣಗಹಾ ಲು ಕಟ್ಟಿದ ದ್ರ + + +ES ಭಾಸ್‌ ೧೩೬೩ +ಮುಟ್ಟಿದ್ದ A +pS + +ತಂತಿಯನ್ನು ! + + +ಲ + + +ಶ್ರಮ ಉಂಟು, ಒಮ್ಮೆ ನನ್ನನ ಸಣ +ಸಾಹೇಬ್ರ, ನಿಮಗೆ ಸಂಗೀತ ತಿಳೀತದೇನ್ರಿ?” +ಎಂದು ಕೇಳಿ 2 ಬೆಚ್ಚಿಸಿದ್ದ. +“ನಂಗೆ ಸಂಗೀತದ "ಗಂಧ ದ +ಬಿದ್ರಿ. ಆದರೂ ಕೆಟ್ಟ ನಿ ಯಾವುದು ಎಂಬು +ದನ್ನು ಮಾತ್ರ ಥಟ್ಟ ನೆ ಗುರುತಿಸಬ ಬ +“ಹಾಂಗಾದ್ರೆ, ಈ ದಿನ ಸಂಜೆ ಟೌನಹಾಲ್‌ಗೆ + + +ಬರ್ರಿ? ಎಂದ ಮೂಡಬಿದ್ರಿ. + + +ಆಪಿ ವಿ ಇ. ಫಿ « ಇ ೨ +ಯಾಕೆ? ಯಾರದಾದರೂ ಕೆಟ್ಟ ಸಂಗೀತ +ಅಧ ಫಿ 59 +ಇದೆಯೆ? +“+ 4 — +ಇಲ್ಲರೀ, ಜಬರ್‌ದೆಸ್ಟ್‌ ಸಂಗೀತ ಐತ್ರೀ. ವಿಷ +೧೨ ಇವಿ ಕ +ಕಾಡು ವಿ ಪು +ಕಂಠಯ್ಯರ್‌ ಅಂಬೋರು ಹಾಡ್ತಾರ್ರೀ ...ನೀವು +ನ ಫಿ ಹ +ಬರಲಿಕೆ € ಬೇಕ್ರಿ ಲ ಎರ + + +್‌ +3 ನೂ. ನನ ತೇಕಿಗೆ ೫68 ಬ +ಟ್ಟನ್ನೂ ನನ್ನ ತಲೆಗೆ ಕಬ್ಬದ +ತಾಪಿ ತಾವ ವಿ +ಇಳಾದಲೀ ಮಾತಾಗಿದಂತೆ +ತಾ + + +ಕಸ್ತೂರಿ, ವಿಶೆ:ಷ ಸಂಚಿಕೆ, ನವಂಬರ್‌ ೧೯೭೮ + + +We 4 + + +ಕ್ಕಿಂತ ಹೆಚ್ಚಾಗಿ ನೋಡಬೇಕ್ರಿ. ಭಾರಿ ಮಜ +ಸಿಗ್ನೈತ್ರಿ. ಒಂದು ಸಲಕ್ಕೆ ಹಾರ್ಮೋನಿಯಮ್‌ + + +ಕಡೀಕ್ಕ ನೋಡ್ತಾರ್ರೀ...ಇನ್ನೊಂದು ಸಲಕ್ಕ ತಬ +ಲಾದೋನ್ನ ಕಡಿಕ್ಕೆ...” ಎಂದೆಲ್ಲಾ ಹೇಳುತ್ತಾ + + +ನನ್ನನ್ನೂ ನೂಕಿಕೊಂಡು ಟೌನ್‌ಹಾಲ್‌ ಒಳಹೊಕ್ಕ +ಮೂಢಿದಿ ್ರಿಿ. +ಅಲ್ಲ��ನಿತ್ತು? ವಿಷಕಂಠಯ್ಯ ರಿಗೆ ನಿಧಿ ಕೂಡಿಸಲು +ಅವರ ಗಾಯನದ ಧ್ವನಿ ಮುದಿ ್ರಿಕೆಗಳನ್ನು ಹಾಕಿ +ಕೊಂಡು ಕೂತಿದ್ದರು, ಒಂದಿಬ್ಬ ರು ಮರಿ ಗಾಯನ + + +ಚಕ್ರವರ್ತಿಗಳು! ಶಿ ಗಲಾಟೆಯಲ್ಲಿ 'ಮೂಢಬಿದ್ರಿ +ಎಲ್ಲೋ ನುಸುಳಿಬಿಟ್ಟಿದ್ದ! + + +ಇಷ್ಟೆಲ್ಲಾ ಇತಿಹಾಸ ಇರುವ ಮೂಡಬಿದಿ ್ರ್ರ +“ಶರಣು” ಅಂದಾಗ ಅವನಿಗೆ ಪ್ರತಿ ಶರಣು ಹೇಳದಿ +ಡ್ವರೆ ಉಳಿಗಾಲವುಂಟೆ? ನನ್ನ ಪ್ರತಿ ಶರಣು ಸ್ವೀಕರಿಸಿ +ದವನಾದ ಮೂಢಬಿದ್ರಿ, ಪ ಪಕ್ಕದ ಸೂ ಿಲನ್ನು "ತಾನೇ +ಎಳೆದುಕೊಂಡು ಕೂತು ಥು ಮಾಡಿದ. + +“ಏನಾರೆ ಸುದ್ದಿ ಕಿವಿ ಮ್ಯಾಲೆ ಬಿತ್ತೇನ್ರಿ?” ಎಂದು +ಕೇಳಿದ. ಇಲ್ಲ ಎಂದು ಸೂಚಿಃ ಸಿ ತಾನು ತಲೆ ಅಲ್ಲಾಡಿ +ಸಿದಾಗ ಮೂಢಬಿ ನಿದ್ರಿಗೆ ಅಸಾಧ್ಯ ಸಿಟ್ಟು ಬಂತು. +ತನಗೆ ತಿ ತಿಳಿದಿದ್ದ ನೀತಿಗೆಟ್ಟ ವರ್ತಮಾನ ನನಗೂ ತಿಳಿದಿ +ರಲೆ ಬೇಕೆಂದು ಮೂಢಬಿದಿ ಕ್ರಿಯ ತಕರಾರು! + +“ಊರಿಗೆಲ್ಲಾ ತಿಳಿದದ್ದು ನಿಮಗೆ ತಿಳೀದು ಅಂದ ್ರ +ಹ್ಯಾಂಗ್ರಿ?” + +“ಯಾವ ಸುದ್ದಿ ಬಗ್ಗೆ ನಿನ್ನ ಈ ಪೀಠಿಕೆ?” + +“ಅದೇರಿ, ಈ: ಆಫಿ ಫೀಸಿನಾಗಿನ ನಾಲ್ಕಾರು ಮೆಂದಿ +ಕಾರಕೂನರ ವ ಮ್ಯಾಲ ಯಾರೋ ಮೂಗರ್ಜಿ ಬರದು +ಹಾಕ್ಕಾ ರಂತಲಿ,ೇ ಟ್‌ 33 + +“ಕಾರಕೂನರ ಮ್ಯಾಲೆ ಅಂದರೆ ಯಾರ್ಯಾರ +ಮೇಲೆ? 3 + +“ಎಲ್ಲಾರ ಮ್ಯಾಲೂ.” + + +“ಎಲ್ಲಾರ ಮ್ಯಾಲೂ ಅಂದರ ಯಾರ್ಯಾರ + + +ಮೇಲೆ? ~~ + + +“ಎಲ್ಲಾರ ಮ್ಯಾಲೂ ಅಂದರ ಎಲ್ಲಾರ ಮ್ಯಾಲೂ. +ಒಟ್ಟಿ ನಗ ಮೂವತ್ತು ಮಂದಿ ಮ್ಯಾಲ ಬರೆದಾ- +ರಂತ್ರೀ ಶ್ರೀ.” +“ಹಾಗಾದರೆ ಒಂದು ದಸ್ತು ಕಾಗದ ಹಾಳು +ಮಾಡಿದಾರೆ ಅನ್ನು. ಏನೇನು ಬರೆದಿದ್ದಾರಂತೆ?” +“ಅಜ್ಜೊ ೀ ಬಿಡಿ ತ್ರ) ಆ ಕಥೀನ. ನಳನಿ ಅಂಬೋಳು + + + + + + ಅಳಲಿಕ್ಕೆ ಸುರು ಹಚ್ಚಿದ್ರೆ ಕತ್ತೇ ಕೂಗೋತಂಕಾ +ಸರದಿ.....-ಅರುಣ ಎಂಜಲ ಕೈಯ್ಯಾಗ ಕಾಗಿ ಹೊಡೆ +ಯೂವವಿಲ್ಲ......ಹಲ್ಲುಗಳು ಅಲ್ಲಾಡಲಿಕ್ಕೆ ಬಂದಿ +ದ್ರೂ ಕೃಷ್ಣವೇಣೀಗೆ ಇನ್ನೂ ಮದುವಿ ಯಾಕಿಲ್ಲ... +ರತ್ನಾನ ಜೂಗೆ ಸಾಗಿಸಬೇಕು...ಗಾಣಿಗ ಗುಮಾಸ್ತ + +ಬಿಟ್ಟುಕೊಟ್ಟು ಎಮ್ಮಿ ಕಾಯಲಿಕ್ಕೆ ಹೋಗ್ಲಿ... +ಕಪಿನಯ್ಯಾ ಹೆಸರಿಗೆ ತಕ್ಕ ಹಾಂಗ ಆಡ್ಡಾನ...ಹಿಂಗೇ +ಇನ್ನೂ ಏನೇನೋ ಬರೆದಾರಂತ್ರೀ” + +ಕಥೆಯನ್ನು ಮೂಢಬಿದ್ರಿ ಸ್ವಾರಸ್ಯಕರವಾಗಿ +ಮುಂದೆ ಸಾಗಿಸುತ್ತಿದ್ದಾಗ ನಾನು ಒಂದು ಮಂಕು +ಪ್ರಶ್ನೆ ಕೇಳಿಬಿಟ್ಟೆ-- + +“ಇದನ್ನೆಲ್ಲಾ ಬರೆದೋರು ಯಾರಂತೆ?” ಎಂದು. + +“ಸಾಹೇಬ್ರ ನಿಮ್ಮೆ ಹತ್ರ ತಲೀ ಚಚ್ಕೋಬೇಕ್ರಿ. +ಮೂಗರ್ಜಿ ಬರೆಯೋರು ಹೆಸರು ನಮೂದಿಸ್ತಾ +ರೇನ್ರಿ? ಎಳೇ ಕೂಸು ಕೇಳಿದ್ದಂಗ ಕೇಳ್ತೀರಲ್ರಿ... +ಒಟ್ಟಿನಾಗ ನಿಮಗ ಈ ಕಥಿ ಮ್ಯಾಲ ಆಸಕ್ತಿ ಇಲ್ಲ +ಅಂಬೋಹಂಗ ಕಾಣ್ತದ. ಹೌದಲ್ರಿ...?” ಎಂದು +ಹೇಳಿ, ಕಫೆ ನಿಲ್ಲಿಸಿ ಮುಷ್ಕರ ಸುರು ಮಾಡಿಬಿಟ್ಟ ಸೆ +ಹೂಢಬಿದಿ )ಿ. ಅವನನ್ನು ಪುನಃ ಹಾದಿಗೆ ಹಚ್ಚಲಿಕ್ಕೆ + +ಅರ್ಧ ತಾಸು ಬೇಕಾಯ್ತು. ಕಾಫೀಗೆಂದು ನಾಲ್ಕಾಣೆ +ಭಕ್ಷೀಸು ಬೇರೆ. + +ಆಟ ನಡೆಯುತ್ತಿರುವಾಗ ಕಾಮೆಂಟ್ರಿ ಹೇಳ್ತಾ +ರಲ್ಲ, ಅವರ ಪಾಲಿಗೆ ಸೇರಿದವನು ಈ ಮೂಢಬಿದ್ರಿ. +ಮುಖ್ಯವಾಗಿ ನಡೆದಿ��ುವದನ್ನು ಬಿಟ್ಟು ಮತ್ತೆಲ್ಲಾ +ಹೇಳಿದ್ದ. ಅಂದಿನ ಕಥೆ ಅಲ್ಲಿಗೆ ನಿಂತಿತ್ತು. + + +Gal + + +ಮೂರು ನಾಲ್ಕು ದಿನ ಮೂಢಬಿದ್ರಿಯಿಂದ +ಯಾವ ಸಂಗತಿಯೂ ತಿಳಿದುಬರಲಿಲ್ಲ. ಈ + + +ಮಧ್ಯೆ ಮೂಢಬಿದ್ರಿಗೆ ಮದುವೆ ಎಂದು ವದಂತಿ +ಹಬ್ಬಿತು. ನಾನೇ ಮೂಢಬಿದ್ರಿಯನ್ನು ಹಿಡಿದು +ಮಾತಾಡಿಸಿದೆ. + +“ಏನಯ್ಯಾ ಮೂಢಬಿದ್ರಿ, ಮದುವೆಯಂತೆ +ನನಗೆ? ಯಾರಿಗೂ ತಿಳಿಸದೆ ಮದುವೆ ಮಾಡ್ಕೊಂ +ತಿಯೇನು?” ಎಂದು ಕೇಳಿದೆ. | + +“ಮದುವಿ? ಯಾರಿಗ್ರೀ? ನಂಗೇನ್ರಿ? ನನ್ನ +ಮದುವಿ ಇಲ್ಲೇ ಆಗ್ರೈತೋ, ಜೈಲಿನಾಗೇ ಆಗ್ರೈತೊ +ಹೇಳಿಲಿಕ್ಕ ಬರೂದಿಲ್ಲರ್ರಿ......” + +“ಯಾಕೋ ಜೈಲು ಗ್ಳಿಲು ಅಂತ ಹೆದರಿಸ್ತೀ!” + +“ನಾನು ನಿಮ್ಮನ್ನೆಲ್ಲಿ ಹೆದರಿಸಿದೇರೀ... ನಾನೇ + + +:.. ಮೂಗರ್ಜಿ ಮಹಾತ್ಮೆ...” + + +೧೭೧ + + +ಹೆದರಿಕೊಂಡು ಬಿದ್ರೀನ್ರಿ......” + +“ಯಾಕೆ?” + +“ಆ ಸುಡುಗಾಡು ಮೂಗರ್ಜಿನ ಬರೆದು ಹಾಕಿ +ದೋನು ನಾನೇ ಅಂತ ಯಾರೋ ಪುಣ್ಮಾತ್ನರು +ಪಟಾಕಿ ಹಚ್ಚಿಬಿಟ್ಟಿದ್ದಾರ್ರೀ...... ಆ ಗೂಬಿ ಈಗ +ನನ್ನ ತಲೀ ಮ್ಯಾಲ ಬಂದು ಕೂತೈತರೀ ಅಪ್ಪ. +ಏನು ಮಾಡಬೇಕೋ ತಿಳೀದಲ್ರೀ...... ಏನ್‌ಕ್ವೈರಿ +ಆಫೀಸ್‌ನೋರು ಕರೆದು ಕೇಳಿದ್ರ ಏನು ಹೇಳಲ್ರಿ?” + + +[SS ಹಾನಿ ಬ ಖಾಲ ಗ “ಮಿ ಇ + +ನನಗೇನೂ ತಿಳಿಯದು ಅಂತ ಹೇಳು. ಬಾಯಿ +ಇಲ್ಲವೆ?” + +ಲವೆ? + +ಓಡ ಎನಿ, ಮಿ ನಂಜಿ ೨ +ಎನ್‌ಕ್ಕೆ ರಿ ಆಫೀಸ್‌ನೋರೆ ಬಾಯಿ + +ವಲ (1 +ಎ x + + +ಮುಚ್ಚೋದು ಹ್ಯಾಂಗೆ ಅಂತ ತಿಳೀದ್ರೇನ್ರಿ?' + + +ತ್ತದೆ” ಅಂತ ನೀನೇನು ಬೋರ್ಡು ಹಾಕಿಕೊಂಡಿದೀ +ಯೇನು? ನಿನ್ನ ಮ್ಯಾಲೇ ಯಾಕೆ ಅನುಮಾನ ಬರ +ಬೇಕು?” + +“ಈ ಮೂಗರ್ಜಿ ಕಥೀನೆ +ಅಂದರ ಅವರಿಗೆ ತಗಲಿಸಲಿಕ್ಕೆ ಬರ +ನಾಗೆ ನನ್ನ ಹಣೇಬರಹ ಗ + +ಡೆ ಗಂಟುಬಿತ್ತು...” + +“ಹೆದರ ಬ್ಯಾಡ. ಎನ್‌ಕ್ವೈರಿ ಆಫೀಸ್‌ನೋರು +ನಿನ್ನ ಕರೆಯೊಲ್ಲ, ಹಾಗೆಲ್ಲಾ ಹೇಳಿದೋರು ಮಾತು +ಕೇಳಿ ಯಾರನ್ನೂ ಕರೆಯೋ ಹಾಗಿಲ್ಲ.” + +“ಎಲ್ಲಾ ಸರಿ ಸಾಹೇಬ್ರ. ತಾಜಾ ಮಾಡಿ ಕ್ವಾಣ್ಯಾಗ +ಕರೆದೊಯ್ದು ಕ್ವಾಣಕ್ಕೆ ಬಡಿದ್ದಂಗ ನಾಲ್ಕು ಬಡಿದರೆ +ಏನು ಮಾಡು ಅಂತೀರ್ರಿ?” + +“ನಿನ್ನ ಯಾರೂ ಬಡಿಯೊಲ್ಲ. ಎನ್‌ಕ್ವೈರಿ ಆಫೀ +ಸಿನೋರು ಮಾತ್ರ ಖಂಡಿತ ಬಾಯಿ ಬಡಿದುಕೊಳ್ಳು +ತ್ತಾರೆ, ಇಂಥವರೂ ಇದ್ದಾರಲ್ಲ, ಎಂದು.” + + +“ಇಲ್ರೀ ಸಾಹೇಬ್ರ......ನಿಮಗ ವಿಷಯ +ಸರಿಯಾಗಿ ತಿಳಿದ್ದಂಗ ಕಾಣೂದಿಲ್ಲರೀ...ಪ್ರಸಂಗ + + +ಅಗದ ಭಯಂಕರ ಮುಂದೆ ಹೋಗೈತ್ರೀ. ಮೂರು +ನಾಲ್ಕು ಮಂದಿ ಮ್ಯಾಗ ಅನುಮಾನ ಮಾಡಿಕೊಂಡು +ಅನುಮಾನ ಇರೋರ್‌ ಹಿಂದೆಲ್ಲಾ ಸಿ.ಐ.ಡಿ. ಗಳನ್ನು +ಹಾಕ್ಯಾರಂತ್ರೀ. ಏನು ಮಾಡೂ ಅಂತೀರಿ...” +“ಭಾವಿಯಲ್ಲಿ ಬಿದ್ದುಬಿಡು.” ಹ +“ನಾನು ಭಾವ್ಕಾಗ ಬೀಳೊರಿಂದ +ಫಲ?” + + +ಏನ್ರೀ + + +೧೭೨ + + +“ನಿನ್ನ ಹಿಂದೆ ಇರೋ ಸಿ.ಐ.ಡಿ. ಸಾಯ್ತಾನೆ. +ಅದೇ ಫಲ.” + +“ಹಾಳು ಒಂದು ಮೂಗರ್ಜಿ ದೆಸೆಯಿಂದ ಎಷ್ಟು +ಜನ ಸಾಯ್ಬೇಕ್ರಿ...?” + +ಮತ್ತೆ ನಾಲ್ಕಾರು ದಿನ ಮೂಢಬಿದ್ರಿಯಿಂದ +ಯಾವ ಸುದ್ದಿಯೂ ಬರಲಿಲ್ಲ. ಮೂಗರ್ಜಿಗಳು +ತಮ್ಮಷ್ಟಕ್ಕೆ ತಾವೇ ಸತ್ತುಹೋಗಿರಬೇಕು ಎಂದು +ಕೊಳ್ಳುತ್ತಿರುವ���ಗ ಮೂಢಬಿದ್ರಿ ಹಾಜರು. + +“ವ್ಯಾಪಾರ ಹೈಲಾತ್ರೀ......” + +“ಏನಾಯ್ತು?” + +“ಅದೇ ಈ ಮೂಗರ್ಜಿ ಪ್ರಸಂಗದಾಗ ಅನು +ಮಾನ ಇರೋರ ಹಿಂದೆ ಗುಪ್ತಚಾರರು ತಿರುಗುತ್ತಾ + + +ನಲಿ 1೨ +ಇದಾರ ಅಂತ ಹೊಳಿದ್ದೆನಲ್ಲರಿ...... + + +“ನನ್ನ ಹಿಂದೇನೂ ಯಾರಾದ್ರೂ ತಿರುಗ್ತಾ ಇರ +ಬಿಕ್ಕೆ ಸಾಕು.” + + +“ನೀನು ಯಾರಿಗೂ ಹಣ ಬಾಕಿ ಇಲ್ಲವಷ್ಟೆ?” +“ಒಬ್ಬ ಮನಿಷಾ ನನ್ನ ಹಿಂದೆ ಹಿಂದೇನೆ ತಿರು +ಗಾಡಲಿಕ್ಕೆ ಹತ್ಯಾನ್ರಿ.” +“ಇದೊಳ್ಳೆ ಗ್ರಹಚಾರ ಬಂತಲ್ಲ ನಿನಗೆ.” +“ನೋಡ್ರಿ ಯಾರೋ ಹಚ್ಚಿದ ಸುರ್‌ಸುರ್‌ಬತ್ತಿ +ಕೆಡಿ: ನನ್ನ ಮ್ಯಾಗೆ ಹಾರೈತ್ರೀ. ಏನು ಮಾಡಿ +“ಸಾಯಬೇಕಾದರೆ ಊಟ ಬಿಟ್ಟುಬಿಡು.” +“ನಾನೇನ್ರಿ ಬಿಡುದೂ, ಅದೇ ಸೇರ್ತಾ ಇಲ್ಲರೀ. +ತಣ್ಣೀರು ಆಂತ ತಿಳ್ಕೊಂಡು ಸುಡ ಸುಡ ಮರಳೋ +ನೀರ್ನ ಹೋಯೊ(ೊಂಬೋದ್ದಾ ್ರಿಗಿದ್ರೇರಿ. ಹಚ್ಚಿದ +ಬೀಡೀನ ಹಿಂದು ಮುಂದಾಗಿ ಬಾಯಾಗಿಟು 4 +ಕೊಂಡುಬಿಡ್ತಾ ಇದ್ದೇರಿ. ಎಲ್ಲಾ ಮೂಗರ್ಜಿ ದೆಸಿ + + +ಯಿಂದ ನನ್ನ ತಲಿ ಕೆಟ್ಟು ಿಹೋಗೈೆತಿ ಶಿ +ಣಿ) +ಉಭಿ +ಓವಿ + + +“ಅದೊಂದು ಮಾತ್ರ ಪನಂದಾಗಿ ಬರ್ತೆ ಶಿ. ಆ + +: ಪುಣ್ಯಾತ್ಮ, ನಮ್ಮಪ್ಪ ಕುಂಭಕರ್ಣನ ವರ ನಂಗೆ + +"ಚೆನ್ನಾಗಿ ಅಂಟೈತ್ರಿ.” + +ಕೋಲ್ಡ್‌ ವ್ಯಕ್ತಿತ್ವ. ಈ ನಿಮಿಷ ನಗು; ಮರುನಿಮಿಷ + +ಅಳು. ಈ ಕ್ಷಣ ಅಳು; ಮರುಕ್ಷಣವೇ ಪಸ +ಮರುದಿನ. + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೭೮ ._'_್ಠಇ್ಠ/0 0೨ + + + + + + + + +| +3 + + +4 ಎ + + +ಹೋಯ್ತೂರೀ ... ಹೊರೆಟ್ನೋಯ್ತುರೀ,” +ಎನ್ನುತ್ತಲೇ ಬಂದ ಶ್ರೀ ಮೂಢಬಿದ್ರಿ. + +“ಏನು?” + +“ಅದೆನ್ನೆಲ್ಲ ಕಡೀಕ್ಕ ಹೇಳ್ತಿನರಿ. ನಿನ್ನೆ ಸಂಜಿನಾಗ +ಏನೇನು ನಡೀತು ಅಂಬೋದನ್ನು ಈಗ ಹೇಳ್ತೀನರಿ. +**-ವೀವು ಮಾತ್ರ ಮಧ್ಯೆ ಮಧ್ಯೆ ಬಾಯಿ ಹಾಕಿ +ಪ್ರಶ್ನಾ ಕೇಳಬಾರ್ದು ನೋಡ್ರಿ,” ಎಂದು ಎಚ್ಚರಿಸಿ +ಮೂಢಬಿದ್ರಿ ಪ್ರಾರಂಭಿಸಿದ. + +“ನಿನ್ನೆ ನಾನು ಮನಿ ಸೇರೋ ಹೊತ್ಗೆ, ನಮ್ಮ +ಮನೀ ಮುಂದಿನ ಲೈಟು ಕೆಂಬದ ಬಳಿ ಒಬ್ಬ +ಮನಿಷಾ ನಿಂತಿದ್ದನರೀ. ಆತ ನನ್ನ ಕಡೀನೇ ನೋಡ್ತಾ +ಇದ್ದನರೀ. ನನ್ನ ಧೈರ್ಯ ಹಾರಿಹೋಯಿತ್ರೀ. ಒಳ +ಗಿನಿಂದ ಕಿಟಕಿಯಾಗ ಇಣಿಕಿ ನೋಡ್ಬೇರಿ. ಆತ ಅಲ್ಲೇ +ನಿಂತಿದ್ವನರೀ. ನಂಗೆ ಹ್ಯಾಂಗೆ ಹ್ಯಾಂಗೋ ಆಗಲಿಕ್ಕೆ +ಸುರು ಆತ್ರೀ. ಒಂದು ನಿದ್ದಿ ಗುಳಗಿ ನುಂಗಿ ಮುಸುಕು +ಹಾಕ್ಕೊಂಡು ಮಲಗಿಬಿಟ್ಟೆನರಿ......” + +“ಎದ್ದಾಗ ರಾತ್ರಿ ಎಂಟು ಘಂಟಿ ಆಗಿತ್ತರೀ. +ಬೀದಿ ಬಾಗಿಲಿಗೆ ಬಂದು ನೋಡ್ತೀನಿ... + +“ಆತ, ಅದೇ ಆ ಸಿ.ಐ.ಡಿ. ಧಿಮಾಕಿನಿಂದ ಸಿಗ + + +ಪ್‌ + + + + + +4 + + +ಹಾ! y ಮೂಗರ್ಜಿ ಮ +ರೇಟು + + +ಸೇದ್ತಾ ಅಲ್ಲೇ ನಿಂತಿದ್ದನರೀ. ನಾನು ಮೈ +ಮ್ಯಾಲೆ ಒಂದು ತಂಬಿಗೆ ನೀರು ಹೊಯ್ಕೊಂಡು, +ತಿರುಪತಿ ತಿಮ್ಮಪ್ಪಗ ಖಡ್ಡಿ ಹಚ್ಚಿಟ್ಟೆರಿ. ಆರತಿ +ಮಾಡೋಣ ಅಂದ್ರೆ ಕರ್ಪೂರ ಬಟ +ಹಾಂಗೆ ಶಿರಸಿ ಮಾರಮ್ಮಗ ಕೋಳಿ ಕಳಿಸ್ತೇ +k ಮನಸೀನ್ಯಾಗ ಹರಕ Pn +ಗ EE ಶ್ರ ಇಲಿ ಪಾಷಾಣ ತರಬೇಕು ಆಂಬೋ + + +“ಇಲಿ ಪಾಷಾಣ! ಅಂಥಾದ್ರೇನಾ ದರೂ ಮಾಡಿ +ಕೊಂಡುಬಿಟ್ಟೇಯಪ್ಪಾ ಸಧ್ಯ.” + +“ಈಗೀ “ಇಲಿ ಪಾಷಾಣ ಬೆರಕಿ ಬರ್ರೈತ್ರೀ. +���ದನ್ನು ತಿಂದ್ರೆ ಇಲಿಗಳು ಚೆನ್ನಾಗಿ ಕೊಬ್ತಾವ್ರೀ. +ನಾನು ಸಾಯ್ತೀನೇನ್ರಿ?” + +“ಸರಿ, ಆಮೇಲೆ.?” + +“ಇಲಿ ಪಾಷಾಣಕ್ಕೆ ಅಂತ ಹೊಂಟೆನರೀ. ಸ್ವಲ್ಪ + +ದೂರ ಹೋಗಿ ಹಿಂದಕ್ಕೆ ನೋಡ್ತೀನ್ರೀ ಅಪ್ಪ.. + +ಅಂವ ನನ್ನ ಹಿಂದೇನೇ ಬರ್ತಾ ಅದಾನ್ರಿ. ನಾನು +ನಿಂತರೆ ಅವನೂ ಮರೆಯಾಗ ನಿಲ್ಲತಾನ್ರಿ. ನಾನು +ಹೊಂಟರೆ ಅವನೂ ಹೊರಡತಾನ್ರಿ. ನೀ ಯಾರು? +ಸಾಕ ಹಿಂಗ ನನ್ನ ಬೆನ್ನು ಹತ್ತಿದೀ ಅಂತ ಕೇಳೋ +ಮನಸ್ಸಾತರೀ.. ..ಆದರೆ “ನಂಗೆ ಗುಂಡಿಗೆ ಎ ಎಷ್ಟದೆ +ಆಂಬೋದು ನಿಮಗೆ ಗೊತ್ತಲ್ರೀ...ಮಾತು ತಗಿ +ಲಕ್ಕ ಹೋದರ ಗಂಟಲು ಒಣಗ್ತಿತ್ರೀ...” +ನು ನಿರಪರಾಧಿ. ಅಷ್ಟೇಕೆ ಹೆದರಬೇಕು? +ಹೆದರಿದೋರ ಮೇಲೆ ಹಾವ್ಯ ಬಿ ಬಿಟ್ಟರು ಅಂತ ಗಾದೆ +ಕೇಳಿಲ್ವೇ?” + +“ಅಗೋರೀ...ನೀವೂ ಒಂದು ಗಾದಿ ಬಿಟ್ಟು +ನನ್ನ ಹೆದ್ರಿಸ್ತೀರಿ. ನಮ್ಮ ಜನ ನೋಡ್ರಿ, ಮಾತು +ಮಾತಿಗೂ ಒಂದು ಗಾದಿ ತೂರಸ್ತಾರ್ರೀ. "ಉಪ್ಪು +ತಿಂದವ ನೀರು ಕುಡಿಲಿಕ್ಕೇ ಬೇಕು' ಅಂತ ಒಬ್ಬ +ಒಂದು ಗಾದಿ ಹೇಳ್ವ ನೋಡ್ರಿ. ಉಪ್ಪು ತಿಂದೋನೆ + +ಯಾಕೆ ಬೀರು ಕುಡಿಬೇಕ್ರಿ? ಸಕ್ಕರಿ ತಿಂದೋನು +ಯಾಕೆ ನೀರು ಕುಡಿಬಾರದರಿ...ನೀರಡಿಕೆ. ಎಲ್ಲಾ +ಮನಿಷರಿಗೂ ಆಗ್ತದರೀ.. ನಮ್ಮ ಗಾದಿಗಳೂ +ಹಂಗೇ ಅವ ತಗೋಳ್ರೀ. ಹೆದರಿಸೊ ಸರಕೂ ಅವ. +ಸಮಾಧಾನ ಹೇಳೋವೂ ಅವ..... .” + +“ಅದಿರಲಿ, ನಿನ್ನ ಹಿಂದೆ ಬರ್ರಿದ್ದೋನು + + +ಸಾದ? + + +ಹಾತ್ಮೆ ೧೭೩ + + +“ನಾನು ಸೆಟ್ಟಿ ಅಂಗಡಾ ವ್ಯಗ ಇಲಿ ಪಾಷಾಣ ಇಲ್ಲ +ಅನ್ಲಿಕೊಂಡೆನರೀ, ಆ ಸಿ.ಐ. ಡಿ. ನೂ ಅದೇ ಸೆಟ್ಟಿ ಸ ಅಂಗ +ಡೀಗೇ ಬಂವಾರಿ. ಬೆಂಕಿ ಪಟ ಕೇಳ್ದಾರೀ..... + + +ಆ +9 +“ನಂಗೆ ಭಾಳ ಹಸಿವಿ ಆಗಿತ್ತರೀ. ಅಲ್ಲೇ ಇದ್ದ +ಗಿ +{ + + +“ಆ ಸಿ.ಐ.ಡಿ. ಮಗ ಚಾ ದುಕಾನಕ್ಕೂ ಬರಬೇಕರೆ? +ನಾನು ತಿಂಡಿ ತಿನ್ನಾದು ಬಿಟ್ಟು ಆ ಸಿ.ಐ.ಡಿ. ಮಕ +ನೋಡ್ತಾ ಕುಂತೆನರೀ. ಆ ವ ಗ ಹೋಟೆಲ್‌ನಾಗಿನ +ದೇವರ ಪಟದ ಕಡಿ ನೋಡ್ತಾ ಕುಂತಿದ್ದನರೀ... + +“ತಿಂಡಿ ತಿಂದು ಮುಗಿಸಿ ನಾನು ದುಕಾನದಿಂದ +ಹೊರಬಿದ್ದೆನರೀ...... ಮತ್ತೆ ಆ ಸಿ. ಐ. ಡಿ. ನನ್ನ +ಹಿಂದೆ ಬಿದ್ದಾರೀ...ಆಕಳ ಹಿಂದಿನ ಗೂಳಿ ಹಾಂಗ... + +“ನಂಗೆ ಏನು ಮಾಡಲಿಕ್ಕೂ ತೋಚಲಿಲ್ಲರೀ. +ಇದ್ಯಾವುದೋ ಗ್ರಹಚಾರ ಬಂದು ವಕ್ಕರಿಸಿಕೊಂ +ಡೈ. 3. ಮಾರಮ್ಮನ ಗುಡಿಗಾದ್ರೂ ಹೋಗಿ. +ಒಂದು ಪ್ರದಕ್ಷಣೆ ಹಾಕಿ ಕೈ ಮುಗಿದು ಬರಾಣ +ಅಂತ ಮಾರಮ್ಮನ ಗುಡಿ ಕಡೆಹೊಂಟೆನರೀ. ರಾತ್ರಿ, +ಒಂಬತ್ತರ ಹೆ ತ್ತಿ ನಾಗ ಮಾರಮ್ಮನ. ಗುಡಿ ತೆಗದಿ +ದಿರ್ತಾರೋ ಇಲ್ಲೋ ಅಂಬೋ ಅನುಮಾನ ತಲಿ + + + + + +೧೭೪ ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ ute + + +ನನ್ನ ಹಿಂದೇನೇ ಬಂದನರೀ. ಅವನ ೂ. ಪ್ರದಕ್ಷಣೆ +ಹಾಕಲಿಕ್ಕೆ ಸುರು ಮಾಡ್ದಾರೀ.. + +“ಮಾರಮ್ಮಗ ಒಂದು ಸು ಬಂದಿದ್ರೇರೀ. +ಇನ್ನೇನು ಎರಡನೇ ಸುತ್ತು ಹೊರಡಬೇಕು, . ಆ +ಸಿ.ಐ.ಡಿ. ಮಗ ಬಂದು ನನ್ನ ಮ್ಯಾಲೇ ಬೀಳೋನ್ಹಂಗ +ಮಾಡಿದನರೀ. ಅವನ ಮೈ ಮೈಗೆ ನನ್ನ ಮೈ ತಾಕಿತರೀ + + +“ಅಷ್ಟಾದದ್ದೇ ಆ ಸಿ. ಐ. ಡಿ. ಎಲ್ಲೋ ಹಾಳಾಗಿ +ಹೋಗಿಬಿಟ್ಟ ಟ್ವನರೀ. ‘x + +“ಸಿ.ಐ. ಡಿ ಜೊತೆ ಜಗಳ ಕಾಯಬೇಕಾಗಿತ್ತು ಈ +ಮೇಲೇಕೆ ಬಿದ್ದೆ ಅಂತ.” + +“ನಾನು ಪ್ರದಕ್ಷಿಣೆ ಮುಗಿಸಿ, ಮಂಗಳಾರತಿಗೆ +ಹತ್ತು ಪೈಸೆ ಹಾಕೋಣ ಅಂತ ಜೇಬಿಗೆ ಕೈ ಇಡತೀನ್ರಿ +ಇ ಎದಿ ಒಡೀತ್ರೀ.” + +“ಏನು? ಏನಾಗಿತ್ತು?” + +"ನನಗೆ" ಕಮ್ಮ ಆಥವಾ-ತಂಗ್ರಿ. ಯರಾದ್ಭೂ “ಜೇಬಿನಾಗಿದ್ರ ನೋಟುಗಳು- ಒಟ್ಟು ಹದಿನೈದು + + +ಆಟಿಕೆ, ಬೇಕು ಅಂತ +ಹ ನೇ ಂತ ನಾನು ಸುಮ್ನೆ ಅಸ್ಪ ರೂಪಾಯಿನಾಗೆ, ಒಂದು ನೋಟೂ ಉಳಿದಿದ್ರಲಾರಿ +ಹೇಳಿದ್ದು, ಆ ದಿನ.» ಸ + + +“ಹುಷಾರಾಗಿರಬೇಕಪ್ಪ ಮೂಢಬಿದ್ರಿ.” +ತೂಕ್ಕಿತಿರೀ. ಗುಡಿ ಬಾಗಿಲು ತೆಗೆದಿದ್ರೆ ಸರಿ. ತೆಗೆ “ಎಲ್ರೂ ಹಂಗೇ ಅಂತಾರ ತಗೀರಿ. ಹುಷಾರಂತೆ +ದಿರದಿದ್ರೂ ಹೊರಗಿನಿಂದ : ಒಂದು ನಮ ಹುಷಾರು. ಆ ಹುಷಾರಿಗಿಷ್ಟು ಕೊಳ್ಳಿ ಹಚ್ಚಿದ್ರು. +ಸ್ಕಾರ ಹಾಕಿದರೆ ಮಾರಮ್ಮ ಬ್ಯಾ ಡ ಅಂತಾಳೇನು ಪ್ರಸಂಗ ನಡೆದಮ್ಯಾಗ ಎಲ್ರೂ ಹ! 'ತಗೀರಿ +ಅಂದ್ಕೊಂತಾ ಮಾರಮ್ಮನ ಗುಡಿಗೇ ಬಂದೇರಿ; . .` ಎಂ kx +ಪುಣ್ಯಕ್ಕೆ ಮಾರಮ್ಮನ ಗುಡಿ ಬಾಗಿಲು ತೆಗೆದೇ ಇತ್ತರಿ, ತುರ್ತು ಕೆಲಸದ ನೆವ ಹೇಳಿ ಮೂಢಬಿದ್ರಿ + +“ನನ್ನ ಗ್ರಚಾರ ನೋಡ್ರಿ. ಆ ಸಿ. ಐ.ಡೀನೂ ಯಿಂದ ಪಾರಾಗುವ ಹೊತ್ತಿಗೆ ನಾನು ಸುಸ್ತು. ಸ + + + + + + + + + + + +ಕ್ರಾಫ್ಟ್‌ ಮಾಸ್ತರರು ಹುಡುಗರಿಗೆ ಮರುದಿನ ಬರುವಾಗ ನಿಮಾನವನ್ನು +ಮಾಡಿಕೊಂಡು ಬರುವ. ಮನೆಗೆಲಸ ಕೊಟ್ಟಿ ರು. ಮರುದಿನ ರವಿಯೊಬ್ಬ ನನ್ನು €ದು +ಬೇರೆ ಹುಡುಗರೆಲ್ಲಾ ಒಳೊ ಳೆಯ "ವಿಮಾನಗಳನ್ನು ಮಾಡಿ "ತಂದಿದ ರು. +“ಯಾಕೋ, ಮಾಡಿಕೊಂಡು ಬರಲಿಲ್ಲಾ?” ಎಂದು ಕೇಂದ ಮಾಸ ಕರಿಗೆ ರವಿ + + +ಸತ “ಸಾರ್‌ ಮನೆಯಿಂದ ಸ್ಕೂಲಿಗೆ ಹಾರಿಸಿಕೊಂಡು ಬರುವಾಗ ಯಾರೋ +ಹೈಜಾಕ ಮಾಡೀದ್ದು.' + + +ತ WER +| M4 + + + + + + + + + +೫.18) ( ಚೆ +ಡಾ. ೫೪ +ಪರಾಮ ಕಾರ +ಲತ + + + + + +ಮೂಕಜ್ಜಿಯ ಕನಸುಗಳು + + +ಮುನ್ನುಡಿಯಿ ೦ದ-- + + +ಈ ಕಾದಂಬರಿಗೆ ಕಥಾನಾಯಕನಿಲ್ಲ; + + +ನಾಯಕಿಯಿಲ್ಲ. ಮೂಕಜಿ ಯೂ + + +ಇಲ್ಲಿನ ನಾಯಕಿಯಲ್ಲ. ಸಾಂಪ್ರದಾಯಿಕತೆಯಿಂದ ಹೆರೆಗಟ್ಟದ ಮನಸ್ಸುಗಳನ್ನು +ತುಸು ಕಾಯಿಸಿ ಕರಗಿಸುವ ಕೆಲಸ ಅವಳದ್ದು. ಅಂಥ ಅಜ್ಜಿಯೊಬ್ಬಳು ಇದ್ದಾ ಳೆಯೇ +--ಎಂಬ ಸಂಶಯ ಬಂದರೆ ನಮ್ಮ ಸಂಸ್ಕೃತಿಯ ನಂಬಿಕೆಗಳನೇಕವನ್ನು ಕುರಿತಾದ + + +ಸಂಶಯ ಪಿಶಾಚಿಯ ರೂಪವೇ ಅನಳೆಂದು ತಿಳಿದರಾಯಿತು. + + +ಆದರೂ ಅವಳು + + +ನಮ್ಮಲ್ಲನೇಕರಲ್ಲಿ--ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹದ ರೂಪದಲ್ಲಿ ಬದುಕಿ + + +ಕೊಂಡು ಇದ್ದಾ ಳೆ. + + +ರಲ ಎಣ್ಣೆ ಮಾರಿ ಜೀವಿಸುವವನು. +ಮನೆಯಲ್ಲಿ ಗಾಣವುಂಟು. ಅವನು ಮಾಡಿದ ಒಂದು +ತಪ್ಪು ಕೆಲಸವೆಂದರೆ, ಲಕ್ಷಣವಾದ ಒಂದು ಹುಡುಗಿ +ಯನ್ನು ಮದುವೆಯಾಗಿ ಮನೆಗೆ ಕರೆದು ತಂದದ್ದು. +ಅವಳ ಹೆಸರು ನಾಗಿ, ಅವಳನ್ನು ಹಾರಿಸಿಕೊಂಡು +ಹೋದವರು ನಾಲ್ಕು ವರ್ಷಗಳ ಮೇಲೆ +ಎಂಜಲೆಲೆಯ ಹಾಗೆ, ಉಂಡು ಎಸೆದರಂತೆ. ಅವಳ +ಮನೆಯವರೇ ಮನೆಗೆ ಬರಹೇಳಿದರಂತೆ. +ಚಿನ್ನ, ಬೆಳ್ಳಿಗಳ ಆಸೆ ತೋರಿಸಿ ಪುಸಲಾಯಿಸಿದರಂತೆ. ' +ನಾಲ್ಕು ದಿನ ಅಲ್ಲೆಲ್ಲೊ ಅಡಗಿಸಿಟ್ಟರಂತೆ. ಆಮೇಲೆ +“ಹೊಳೆಗೆ ಇಳಿದ ಮೇಲೆ ಚಳಿ ಇಲ್ಲ” ಎಂಬ ಗಾದೆ +ಆಯಿತು. ಇಷ್ಟೆಲ್ಲ ಉಪಾಯ ಮಾಡಿದವರು +ಇರಿಸಿಕೊಂಡರು. ಒಡವ��, ಆಭರಣ + + +ಕೊಟ್ಟು ಆ ಬಡವನನ್ನು ಮರೆಯುವ ಹಾಗೆ ಮಾಡಿ +ನ ರೆ + + +ದಿ +hed kd +ವುದಕ್ಕೆ. ಸರಿ, ಎರಡ ಮಕ್ಕಳಾದವು. ಆಗ +ಪ +ತ್ತೆ + + +ಲೆಲ್ಲೊ ಹರಿಯಿತು. ಒಂದು + + +ಹೊಸತು 'ಮಾಡುವ ಆಸೆ ತೋರಿಸಿ, ತಂದಿಟು + + +ಕೊಂಡರು. ಮತ್ತೆ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿ +ದರು. ಅವಳಿಗೆ ಊಟಕ್ಕೆ ಕೊಡುವುದನ್ನೂ ನಿಲ್ಲಿ +ಸಿದರು. ಇವಳು ಕಂಗಾಲಗೊಂಡು ಅವರ ಮನೆಯ +ಬಾಗಿಲಿಗೂ ಹೋಗಿ ಅತ್ತಳಂತೆ. ಅದಕ್ಕವರು +“ರಂಡೆ, ನಮ್ಮ ಅಂಗಳಕ್ಕೆ ಕಾಲಿಟ್ಟರೆ ಸೊಂಟ ಮುರಿ +ಸಿಯೇನು” ಎಂದರಂತೆ. ಅಷ್ಟು ಮಾಡಿಸುವವರೇ. +ಇಷ್ಟೆಲ್ಲ ಕತೆ ನಡೆದ ಮೇಲೆಯೂ, ಆ ರಾಮಣ್ಣ +ಇವಳ ಹತ್ತಿರ ಹೋಗಿ “ಬಾ” ಎಂದು ಬೇಡಿದನಂತೆ, +ಅವಳು ನಾಚಿ, ಅತ್ತು, “ಬೇಡ ನಿಮಗೆ ಈ ಎಂಜಲು +ಜೀವ” ಎಂದು ಮಾತಿಗೂ ನಿಲ್ಲದೆ ಓಡಿದಳಂತೆ. +ಹೆಣ್ಣು ಗಂಡಿನ ಹಿಂದೆಯೋ, ಗಂಡು ಹೆಣ್ಣಿನ +ಹಿಂದೆಯೋ ಓಡಿ ಹೋದದು ಕತೆಗಳಲ್ಲೂ ಉಂಟು; +ಬದುಕಿನಲ್ಲೂ ಉಂಟು. ಇದರಲ್ಲಿ ನನಗೆ ಕಾಣಿಸಿದ +ವಿಶೇಷವೆಂದರೆ, ಆಕೆಯ ತವರು ಮನೆಯ ಪಾತ್ರವೂ +ಇರಬಹುದಾದದ್ದು, ಎಳೆಯ ಮಕ್ಕಳನ್ನು ಸಾಕುವ +ಭಾರ: ತಾನೇ ಹೊತ್ತದ್ದು. ಅಷ್ಟಿದ್ರರೂ ತಾನು +ರಾಮಣ್ಣನ ಜೊತೆಗೆ ಹೋಗದೆ, ಅವನ ಗೌರವ +ಉಳಿಸಿದ್ದು. | +ಒಮ್ಮೆ ನಮ್ಮೂರಿನ ಜಾತ್ರೆಯಲ್ಲಿ ಅವಳನ್ನು + +ಕಂಡಾಗ ಇದೆಲ್ಲ ವಿಷಯ ತಿಳಿದುಬಂದಿತ್ತು. ನನ +ಗಾಗ ಹದಿನಾರರ ಪ್ರಾಯ. ಅವಳನ್ನು ಹತ್ತಿರದಿಂದ + + +“ರಾ + + + + + +ಮಾತನಾಡಿಸಬೇಕೆಂಬ ಚಪಲ ಮೊಡಿತು. ಅವಳು +ಮೆಕ್ಕಳಿಗಾಗಿ ಅರ್ಧಾಣೆಯ ಬೆಲೆಯ ಮಂಡಕ್ಕಿ +ಖರೀದಿ ಮಾಡಿ ಜನರ ಗದ್ವಲವಿಲ್ಲದ ಒಂದು ಮರದ +ಕೆಳಗೆ ಕುಳಿತಿದ್ದಳು. ನಾನು ಹಬ್ಬಕ್ಕೆ ತಂದಿದ್ದ ಎರ +ಡಾಣೆ ಪಾಧ್ನಲಿಯನ್ನು ಅವಳ ಕಡೆಗೆ ಎಸೆದು “ಆ + + +___ಮಕ್ಕಳಿಗೇನಾದರೂ ತೆಗೆಸಿಕೊಡು” ಎಂದೆ. ಅವಳು + + +ಆಗ ಮಾಡಿದ ಕಣ್ಣನ್ನು ನೆನೆದರೆ ಈಗಲೂ ಭಯ +ವಾಗುತ್ತದೆ. + +“ನಾನು ನಿಮ್ಮ ನಾಯಿಯಲ್ಲ” ಎಂದಳು. + +“ಏ ಮಹಾರಾಯತಿ, ಈ ಸಣ್ಣ ಮಕ್ಕಳ ಪಾಪ +ಕಂಡು ದುಡ್ಡನ್ನೆಸೆದೆ. ಬೇಡವಾದರೆ ಬಿಡು. ನಾನೂ +ಈ ಊರಿನವನೇ, ಅಡಿಗಳ ಮನೆಯವನು. ಮೂಕ +ಜಿಯ ಮೊಮ್ಮಗ” ಎಂದೆ. + +ಆಕೆ ನನ್ನನ್ನು-ಬಿರಬಿರನೇ ನೋಡಿದಳು. “ಅಯ್ಯ, +ನಾನು ಮಾಡಿದ ಪಾಪವನ್ನು ನಾನೊಬ್ಬಳೇ ಅನುಭ +ವಿಸಿ ತೀರುತ್ತೇನೆ. ನನಗೆ ಯಾರದ್ದೂ ಕಾಸು ಬೇಡ. +ಅದು ನನ್ನ ಮಕ್ಕಳಿಗೂ ಬೇಡ. ನನ್ನ ರಟ್ಟೆ ಗಟ್ಟಿ +ಯಿದೆ. ದುಡಿಯುತ್ತೇನೆ.” ಅವಳ ಕಣ್ಣುಗಳಲ್ಲಿ +ಒಂದು ತೊಟ್ಟು ನೀರು ಹನಿದ ಹಾಗೆ ಕಂಡಿತು. + + +ಆದರೂ ಧಿಮಾಕಿನಿಂದ ಕಣ್ಣರಳಿಸಿ ಮಕ್ಕಳನ್ನು ಎತ್ತಿ + + +ಕೊಂಡು ಹೊರಟು ನಿಂತಳು. “ಅಯ್ಯ, ನೀವು +ದೊಡ್ಡವರ ಮನೆಯವರು. ನಿಮ್ಮ ಅಜ್ಜಮ್ಮ ದೇವರ +ಹಾಗೆ. ಆದರೂ ನನಗೆ ಯಾರ ಹಂಗೂ ಬೇಡವೆಂದು +ಹಾಗಂದೆ. ಸಿಟ್ಟು ಮಾಡಬೇಡಿ,” ಎಂದಳು. + +“ನನಗೆ ಯಾತಕ್ಕೆ ಸಿಟ್ಟು? ನಿನ್ನ ಧೈರ್ಯ ಕಂಡರೆ +ಮಾತ್ರ ಆಶ್ಚರ್ಯವೇ ಆಗುತ್ತದೆ.” + +“ಒಡೆಯ, ಆಟದ ಪ್ರಸಂಗದಲ್ಲಿ ಭೀಷ್ಮಾಚಾ +ರ್ಯರ ಎದುರಿನಲ್ಲಿ ಶಿಖಂಡಿ ನಿಂತ ಹಾಗೆ, ನನ್ನ +ದೊಂದು ಹಟ. ಈ ಮಕ್ಕಳನ್ನು ದೊಡ್ಡದು +ಮ���ಡಿ ನನ್ನ ದುಡಿತದಿಂದಲೇ ದೊಡ್ಡದು ಮಾಡಿ + + +"ಅವರನ್ನು. ಆ ಒಡೆಯರ ಮುಂದಕ್ಕೆ ನಿಲ್ಲಿಸಿ, +ಪಾಸ i et of ಗೆ + +ನೋಡಿ ಇವನ್ನು; ನೋಡಿದ ಮೇಲೆ ಬಾವಿ +' ' ಹಾರಿಕೊಳ್ಳಿ' ಎಂದು ಹೇಳಿ ಬರುವಳು, ನಾನು.” + + +“ನನ್ನ ಹತ್ತರ ಏನು ಪಂಥ ನಿನ್ನದು? ಶಾಲೆಗೆ +ಹೋಗುವ ಹುಡುಗ, ನಾನು.” +“ನಿಮಗೆ ಹೇಳಿದ್ದಲ್ಲ ಆ ಮಾತು. ಆ ಮಾತು + + +' ನಿಮ್ಮ ಮಾವನ ಕಿವಿಗೆ ಹಾಕಿ,” ಎಂದು ಹೇಳಿ ಸರಿದೇ + + +ಟ್‌ ಮೂಕಜ್ಜಿಯ ಕನಸಗಳು + + +೧೭೭ + + +ಅವಳೆ ಮಾತಿಂದ ನೆನ್ನ ಮನಸ್ಸು ಕುದಿಯಿತು. +ಜಾತ್ರೆಯೂ ಬೇಡ, ಏನೂ ಬೇಡ ಎಂಬ ಭಯವಾಗಿ +ನೆಟ್ಟಗೆ ಮನೆಗೆ ಹೋದೆ. ಮನೆಯ ಮುಂಗಡೆಯ +ಅಶ್ವತ್ಥ ಕಟ್ಟೆಯ ಮೇಲೆ ಅಜ್ಜಿ ಕುಳಿತಿದ್ದರು. ಅಜ್ಜಿಗೆ +ನಡೆದ ವಿಷಯವನ್ನೆಲ್ಲ ಹೇಳಿದೆ.“ಅಜ್ಜಿ, ನನಗೆ ಎಷ್ಟು +ಮಂದಿ ಮಾವಂದಿರು? ನನ್ನ ಅಮ್ಮನಿಗೊ ಅಣ್ಣ +ತಮ್ಮಂದಿರಿಲ್ಲ” ಎಂದು ಕೇಳುತ್ತ ಆ ಪಾವಲಿಯನ್ನು +ಅವರ ಕೈಲಿರಿಸಿದೆ. + +“ ಈ ಪಾವಲಿಯನ್ನು ಅವಳು ಮುಟ್ಟಿರಬೇಕ- +ಲ್ಲವೆ. ಬಿಸಿಯಿಂದ ಕುದಿಯುತ್ತದೆ. ನಾ +ಮುಟ್ಟಿದ್ದಾದರೆ ಹಾಗೆಯೇ. ಅವಳ ಜೀವನದ ಕುದಿ +ಯಲ್ಲ ಅದಕ್ಕೆ ಬಂದಿತು” ಎಂದರು. + +“ಅವಳ ಮಕ್ಕಳು ಬೆಳೆದು ದೊಡ್ಡದಾದ ಮೇಲೆ +ಅವಳು ಹೇಳಿದ ಹಾಗೆ ಮಾಡಿಯಾಳೇ?” + +“ಮಾಡಿಯಾಳು. ಒಂದು ಲೆಕ್ಕಕ್ಕೆ ಸತ್ಯವಂತೆ.” +. “ಆ ಮಕ್ಕಳಿಂದ ಆವರನ್ನು ಕೊಲ್ಲಿಸದಿದ್ದರೆ ಸಾಕು. +ನನಗೆ ಹೆದರಿಕೆ ಬಂದಿದೆ.” ಅಜ್ಜಿ ಅದನ್ನು ಕೇಳಿ +ನಕ್ಕರು. “ಮರುಳ ನೀನು, ಸಾವೊಂದು ದೊಡ್ಡದೇ +ಮಾನಕ್ಕಿಂತಲೂ” ಎಂದರು. ಆ ನಂತರ ಆ ಮಾವನ +ವಿಚಾರವನ್ನು ಹೇಳಿದರು. ಆತ ನಮ್ಮ ತಂದೆಯ +ಮೊದಲನೆಯ ಹೆಂಡತಿಯ ತಮ್ಮ; ನನ್ನ ಖಾಸ +ಮಾವನಲ್ಲ-ಎಂದು ತಿಳಿದು ಸಮಾಧಾನವಾಯಿತು. +ನಾಗಿಯ ಕೋಪ ತಾಪ ನನ್ನನ್ನು ಬಾಧಿಸಬೇಕಾಗಿಲ್ಲ +ತಾನೇ. + +ಈ ನಮ್ಮ ಅಜ್ಜಿ ನನಗೆ ನೇರಾದ ಅಜ್ಜಿಯಲ್ಲ. +ನನ್ನ ತಂದೆಯ ತಂದೆಯ ತಂಗಿ ಅವರು. ನಮ್ಮ +ಮುತ್ತಜ್ಜ ಕೊಲ್ಲೂರು ಮೂಕಾಂಬಿಕೆಯ ನೆನಪಿ +ನಿಂದಲೋ ಏನೋ, ಅವರಿಗೆ ಚಿಕ್ಕಂದಿನಲ್ಲಿ “ಮೂಕಿ” +ಯೆಂದೇ ಹೆಸರಿಟ್ಟು ಕರೆಯುತ್ತಿದ್ದರಂತೆ. ಹತ್ತು +ತುಂಬುವ ಮೊದಲೇ ಅವರಿಗೆ ಲಗ್ನವಾಯಿತು. +ಗಂಡನಿಗೆ ಹದಿನಾಲ್ಕೊ ಹದಿನೈದೊ, ಅಷ್ಟೆ, ಮದು +ವೆಯಾಗಿ ಆರೋ ಮೂರೋ ತಿಂಗಳಲ್ಲಿ ಆತ ಸನ್ನಿ +ಪಾತದಿಂದ ತೀರಿಕೊಂಡ, ಇವರಿಗೆ ಹತ್ತು ತುಂಬದೆ +ಹೋದರೂ ವಿಪತ್ತು ಮಾತ್ರ ತುಂಬಿಬಂದಿತು. +ಈ ವಿಪತ್ತಿನಿಂದಾಗಿ ಅವರ ಹೆಸರು ಅನ್ವರ್ಥವಾಯಿ +ತು. ಮನೆಗೆಲಸಗಳಲ್ಲಿ ಎಂದೂ ಆಲಸ್ಯ ತೋರಿದ- +ವರಲ್ಲವಾದರೂ ಯಾರೊಡನೆಯೂ ಮಾತುಕತೆ +ಇಚ್ಛಿಸಲಿಲ್ಲವಂತೆ, ಮುಂದೆ ಅವರು ಗಾ ಮದ ಗಡಿ + + +ಇ + + +೧೭೮ + + + + + +ಕಾರಂತರು ಮತ್ತು ಮೂಕಜ್ಜಿ + + +~~ + + + + + +ಮೂಕಜ್ಜಿ ಈ ಕಾದಂಬರಿಯಲ್ಲಿ ಅಸ್ತರಶಃ +ವಯೋವ ದಳು, ಜ್ಞಾನವೃ ದ್ಧ ಳು. +ಕಾರಂತರು ತಾವೇ ಹೆಣ್ಣು ನೇಷ ಕಟ್ಟ +ಆಕೆಯಾಗಿ ಈ ಕನಸುಗಳನ್ನು ಕಂಡು ಕಥೆ + + +ಹೇಳಿದರೆ...? + + + + + + + + +ಖಾವಿ Ns pe) ps ಕಾವಿ ವಿ ಬಿ pC) +ಯನ್ನು ಬಟು 1 ಉಊದಿಐಿರೂ ಅಲ್ಲ, ಉನ್ನತ ನರಿ. +ಬ + + +ಮನೆಯ ಒಂದು ಗೋಡೆಯಷು ), ಆಧಾ + + +ನನ್ನ ತಂದೆ ಮೂಕಜ್ಜಿಯ +ಎನಿ? "ಅಲೀ + + +ಲೆ. ಬೆಳೆದರು. ಸಂಸಾರದಲ್ಲಿ ಇನ್ನೂ +ಹುಟ್ಟು ಸಾವುಗಳಾದವು. ಮುಂದೆ +ಕೊಂಡಾಗ ನಾನಿನ್ನೂ ಹುಡುಗ, + + +po ವಿ + + +ಶವದ ಮುಂದೆ ನಿಂತು. “ನೀನು + + +6 ಗಳಿಸು ಕಾಲು + + +ಒಂದು ಕೆಲಸ ಒಳ್ಳೆಯದು ಮಾಡಿದ್ದೀಯ. ಅವಳನ್ನು + + +(ಆಂದರೆ ನನ್ನ ತಾಯಿ) ಮೊದಲೇ ಕಳುಹಿಸಿಕೊಟೆ ೈ, + + +ಕ್ಮ +Fe) + + +ತಂದೆ ತಿಂ +WU SX + + +Pd ನಿನ +WW WA END + + +೧ ನಿನ ಿ + + +' ಚಿಂತೆ ಬೇಡ, ನಾನು ನೋಡಿಕೊಂಡೇನು. + + +qi +t +4 +ai +d + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +3 + + +ಹೋಗಿ ಬಾ” ಎಂದರು. ಕಂಬನಿಯಿಂದ ಥರಥರಿ +ಸುತ್ತಿದ್ದ ನನ್ನನ್ನು ಕಂಡು “ಯಾರು ಶಾಶ್ವತ? ಇದೆಲ್ಲ +ಒಂದು ಆಟ- ಕನಸು ಅಂದರೆ ಕನಸು. ಸಂಸಾರವೂ +ಹಾಗೆಯೇ ಸುಖದುಃಖಗಳೂ ಹಾಗೆಯೇ. ದೇವ +ರೂ ಹಾಗೆಯೇ, ದಿಂಡರೂ ಹಾಗೆಯೇ. ಎಲ್ಲವೂ +ನಾವು ಕಟ್ಟಿಕೊಂಡ ಹಾಗೆ. ಹೋಗು ಕಳುಶಿಸಿ + + +ಕೊಟು ಡಿ ಬಾ” ಎಂದರು. +ತಂದೆಯವರು ತೀರಿಕೊಂಡರೂ ಅಜ್ಜಿ ನನ್ನ + + +ಮತ್ತು ನನ್ನ ತಮ್ಮ ನಾರಾಯಣನ ಓದು ಬರಹ +ಗಳನ್ನು ಹಾಳುಗೆಡೆಯಲು ಅವಕಾಶ ಕೊಡಲಿಲ್ಲ. +ಅವರ ಪ್ರೀತಿ, ಆದರ, ಪೋಷಣೆಗಳಲ್ಲಿ ಬೆಳೆದ ನನ +ನಮ್ಮ ಬಾಂಧವ್ಯಗಳು ಬೆಸೆದ ರೀತಿಯೆಂದೂ ಮರ +ವೆಯಾಗುವುದಿಲ್ಲ. ಈಗಲೂ ನನಗೆ ನಮ್ಮ ಅಜ್ಜಿಯ +ಮುಂದಕ್ಕೆ ನಾನು ದೊಡ್ಡವನಾಗಿದ್ದೇನೆ ಎಂದು +ಕಾಣಿಸುತ್ತಲಿಲ್ಲ.. ನನಗೀಗ ಮದುವೆಯಾಗಿದೆ. +ನಮಗೆ ಕತೆ ಹೇಳಿದಂತೆ, ಇವರಿಗೆ ಮಾತ್ರ ಕತೆ ಹೇಳಿ +ದ್ದನ್ನು ಕಾಣೆ. ಸೀತೆ ನಮ್ಮ ಮನೆಯಲ್ಲಿ ಕಾಲಿರಿಸಿ +ದಂದಿನಿಂದ ಅವಳಿಗೇ ಯಜಮಾನಿಕೆಯ ಪಟ 1 +ವನ್ನು ಕಟ್ಟಿ ದೂರ ಉಳಿದಿದ್ದಾರೆ. ಆದರೆ ನಮ್ಮ +ಮನೆಗೆ ಬಂದು' : ಹೋಗುವ ಯಾರಿಗಾದರೂ +ಸರಿಯೆ, ಅವರ ವಿಷಯದಲ್ಲಿ, ಆದರ ಇದ್ದಹಾಗೆ +ಕಾಣಿಸುವುದಿಲ್ಲ. ಎಂಬತ್ತರ ವಯಸ್ಸಿನ ನಮ್ಮ ಅಜ್ಜಿ +ಗೆ ಅರೆಮರುಳು ಎಂಬ ಅಭಿಪ್ರಾಯ ಊರವರದು. + +ಅದಕ್ಕೆ ಇದೊಂದು ಕಾರಣವಿರಬಹುದು. ಅಎರ +ಕೈಗೆ ಏನಾದರೂ ವಸ್ತು ಒಡವೆ ಬಂದಿತೆಂದರೆ +ಅಥವಾ ಮಕ್ಕಳು ಕೈಗೇನಾದರೂ ಕೊಟ ವೆಂದರೆ +ಎರಡು ನಿಮಿಷ ಕಣ್ಣು ಮುಚ್ಚಿ ಕುಳಿತುಕೊಳ್ಳು +ತ್ತಾರೆ. ಆ ಬಳಿಕ ತಮ್ಮಷ್ಟಕ್ಕೆ ಏನೇನೋ ಕನಸು +ಕಂಡವರ ಹಾಗೆ ಗೊಣಗುತ್ತಾರೆ. ಮೂಶಜ್ಜಿಗೆ +ಮುಪ್ಪಿನ ಮರುಳು ಎನ್ನುತ್ತಾರೆ ಜನ. ಜನರ ಆ +ಭಾವನೆ ಮಾತ್ರ ನನ್ನ ಮನಸ್ಸನ್ನು ತುಂಬಾ” + + +ನೋಯಿಸುತ್ತದೆ. +ಇಂಥ ಮನಸ್ಸಿ ತಿಯಲ್ಲಿ ನಾನೊಮ್ಮೆ ಅವರ + + +ಜೊತೆಯಲ್ಲಿ ಅಶ್ವತ್ವದ ಕಟ್ಟೆಯ ಮೇಲೆ ಕುಳಿತಿದ್ದೆ. +ಅವರು ನನ್ನ ಕಡೆ ದೃಷ್ಟಿ ಹರಿಸದೆಯೇ ಏನೇನೊ +ತಮ್ಮಷ್ಟಕ್ಕೆ ಗೊಣಗುತ್ತಿದ್ದರು. ಅದನ್ನು ಕಂಡಾಗ +ನನಗೆ, “ಇಷ್ಟು ಪ್ರಾಯವಾಗುವ ತನಕ ಯಾರೂ + + + + + +ಕ 0 ಎಂಬ ಯೋಚನೆ ಬಂತು. +; ಮರುಕ್ಷಣಕ್ಕೆ -ಅವರು, “ಮಗು ನಿನ್ನ ಅಜ್ಜಿ +ನಿನಗೆ ಭಾರವಾದಳೆ?” ಎಂದು ಹೇಳಿ ನಕ್ಕು + + +ಬಿಟ್ಟರು. ಆಗ ನನ್ನ ಎದೆ ಧಡಲ್‌ ಎಂದಿತು. “ಅಜ್ಜಿ +ದಮ ಮಯ್ಯ, ನಿಮ್ಮಷ ಕ್ಕೆ ನೀವು ಗೊಣಗುವುದನ್ನು +ಒಂದು ಕ್ಷಣಕ್ಕೆ ಹಾಗನಿಸಿದ್ದು ನಿಜ, ಅದು +ನೀವು ಬೇಡವಾಗಿಯೆ ೫ ಅಲ್ಲ. ಭಾರವಾಗಿಯೂ +ಅಲ್ಲ. ಮನಸ್ಸಿನ ಮೇ��ೆ ಹತೋಟಿ ಇಲ್ಲದಾಗ ಬದುಕಿ +» ಫಲವೇನು--ಎಂದು ಕಾಣಿಸಿದ್ದು ನಿಜ. ತಪ್ಪಾಯಂತು +ನನ್ನಿಂದ,” ಎಂದೆ. +“ನಿನ್ನ ಮನಸ್ಸು ನನಗೆ ಗೊತ್ತಿಲ್ಲವೆ? ಆದರೂ +ಹೇಳಿದೆ ಚೇಷ್ಟೆಗೆ.” +“ನಿಮಗೆ ಹೇಗೆ ಗೊತ್ತಾಯಿತಪ್ಪ, ಅದು?” +“ಹೇಗೊ! ನೀನು ಎಣಿಸಿದ್ದೆಲ್ಲ ನಾನೇ ಎಣಿಸಿ + + +ದಷ್ಟು ಸ್ಪಷ್ಟವಾಯಿತು. ಹೇಳಿದೆ. ನನಗೆ ಏನೇನೊ +ಕಾಣಿಸುತ್ತದೆ. ಏನೇನೋ ಅನ್ನುತ್ತೇನೆ. ಅದೂ + + +ಒಂದು ತರ ಕನಸಿದ್ದರೂ ಇದ್ದೀತು. ಅಂದ ಹಾಗೆ +ಮಾಣಿ, ನಿನ್ನೆ ರಾತ್ರಿ ಅಷ್ಟು ಹೊತ್ತಿನ ತನಕ ಎಲ್ಲಿ + +ಹೋಗಿದ್ರೆ? ನೀನು ಬಂದದು ನನಗೆ ಗೊತ್ತೆ e ಆಗ +“ಕ್ರ ಎಂದರು ಅಜ್ಜಿ. + +“ಅದೇ? ನಾಗನಕಾಲು ಬರೆಯಲ್ಲಿ ಯಷಿಗಳ +ಗುಹೆ ಗಿಹೆ ಇದೆ ಎನ್ನುತ್ತಾರಲ್ಲ. ಇರುವುದಾದರೆ +'ಹೌದೇ-ಎಂದು ಜನ್ನೆನನ್ನು ಕಟ್ಟಿಕೊಂಡು + +ನೋಡುವುದಕ್ಕೆ ಹೋದೆ.” + +“ಹಿಂದೆ ಖುಷಿಗಳು ಅಲ್ಲಿ ಇದ್ದದ್ದುಂಟು ಅನ್ನು +ತ್ತಾರೆ. ಆದರೆ ಅವರಿಗೆ ತಪಸ್ಸು "ಮಾಡಬೇಕೆಂದು +ಕಂಡರೆ, ಕಾಡಿಗೆ ಹೋಗಬೇಕೆಂದು ನನಗೆನಿಸುವು +ದಿಲ್ಲ.” + +“ಮನೆಯಲ್ಲಿ ಹೆಂಡತಿ ಮಕ್ಕಳ ಗಲಾಟೆಯಲ್ಲಿ, +| ಸಂಸಾರದ ತಾಪತ್ರಯದಲ್ಲಿ “ತಪಸ್ಸು ಮಾಡಲು +ಬಂದೀತೇ ಅಜ್ಜಿ?” + +"ನಾನು ಇಷ್ಟು ವರ್ಷವೂ ಬಲ್ಲಿ ಮಾಡಿಕೊಂಡಿ + +ಮಂ? ಮಕ್ಕೆ ಳು ಮರಿಗಳು ನನಗೇನು ಮಾಡಿ + +ಮಮತೆ? ಕಾಡಿನಲ್ಲಿ ನ ನಮ್ಮ ಜತೆಗೆ ಮಾತನಾಡುವ +"ಮನುಷ್ಯ ರೇನೊ ಇರಲಾರರು. ಹುಲಿ, ಕರಡಿ, + +ಹಕ್ಕಿ. ಮತ್ತೊಂದು ಅಲ್ಲಿ ಕೂಗುವುದಿಲ್ಲವೆ? ಮನೆ +ಮೆಲಗಿದ್ದಾಗ ಚಾಪೆಯ ತಗಣಿ ಕಡಿದರೆ ಅಲ್ಲಿ +| ಹತ: ಗುಹೆಗೆ ಹೋದವರಿಗೆ + + + + + + +ಮೂಕಜ್ಜಿಯ ಕನಸಗಳು + + +ಉಪದ ಪ) ಕಡಿಮೆ ಐನ ತ್ರೀ +“ಹಾಗಿದ್ದರೆ ಅವರು ಯ + + +ತ್ತೆ + + +ಾಕೆ ಹೋಗುತ್ತಿದರು?” +“ನೀನು ಚೇರಟೆ ಹುಳು ಕಂಡಿದಿಯಲ. ಆದನು +ಮುಟ್ಟಿದರೆ ಥಟ್ಟನೆ ಮುರಟಿಕೊಂಡು ಬಿಡುತ ಕ್ಷೆ +ಹೊರಗಿನ ಭಯಕ್ಕೆ. ಯಷಿಗಳು ಗುಹೆ ಸೇರುವುದಕೆ +ಸಂಸಾರದ ಭಯವೇ ಕಾ ಸಂಸಾರ, ಜಗತ್ತು +ಅಂದ ಮೇಲೆ ಸುಖ ದುಃಖ ನೋವು ಮತ್ತೊಂದು +ಇದ್ದೇ ಇರುತ್ತವೆ. : ಇವರಿಗೆ: ಆಂಥ ನೋವುಗಳು +ಬೇಡ” +ಹಾಗಿದ್ದರೆ ಆದನ್ನು ತಪ್ಪಿಸುವ ದಾರಿ ಯಾವು + + +ದೆನ್ನುತ್ತೀರಿ?” + + +“ಒಂದೇ ದಾರಿ ಸಷ ರುವುದು +ಆದರೆ ದೇವೆರು ಸಂಸಾರದ ಒಳಗೆ ಅವರನು ಹುಟ್ಟಿ +ಸಿಯಾಯಿತು. ಏನು ಮಾಡಬೇಕ ಹಡೆದ +ತಾಯಿಯ ಹೊಟ್ಟೆ ಯನ್ನು ತಿರುಗಿ ಸೇರುವುದು + + +ು +ಅಸಾಧ್ಯವಾದದ್ದಕ್ಕೆ “ಗುಹೆ ಹುಡುಕಿಹೆ ೋಗುತ್ತಾರೆ. +ಸಂಸಾರ ಎಲ್ಲಿಲ್ಲವಂತೆ? ಗುಹೆಯೂ ಸಂಸಾರವೇ. +ದೇಹ ಇರುವ ತನಕವೂ ನಾವಾಗಿ ಅದನ್ನು ಬಿಡಲಿಕ್ಕೆ +ಬರುವದಿಲ್ಲ.” +ನಮ್ಮ ಪರಂಪರೆಯ ಎಲ್ಲ +ಮೋಹ ಬಿಡಬೇಕು ಎನ್ನು +ಅಜ್ಜಿ ಮಾತ್ರ ಹೀಗೆ ಹೇಳುತ್ತಿ +ವಿಸ್ಮಯವಾಯಿತು. ಅವರಿಗೆ J +ಸುಖ ದೊರೆಯಲಿಲ್ಲವೆಂಬುದರಿಂದ ಹೀಗೆ ಅನ್ನು +ತ್ರಿದಾರೆಯೇ? + + +“ಅಜ್ಜಿ, ನಿಮ್ಮಲ್ಲಿ ಕೇಳಲಿಲ್ಲ ಈ ತನಕ. ಗೊತ್ತಿಲ್ಲ +ದ್ದಕ್ಕೆ ಕೇ ಹ ನೆ... ನಿಮಗೆ ಸಣ್ಣದರಲ್ಲಿ ಮದುವೆ +ಆಯಿತಂತಲ್ಲ + +“ಉಡುತ್ತ ಇದ್ದೇನಲ್ಲ - ನನ್ನ ಹತ್ತು ವರ್ಷದ + + +ತ್‌ + + +ಪ್ರಾಯದಿಂದಲೂ ಇಂಥ ಕೆಂಪು ಸೀರೆಯನ್ನು! ನನಗೆ +ಪ್ರಾಯ ತುಂಬಿದಾಗ ನನ್ನಷ್ಟಕ್ಕೆ ನಾನು ಏನೇನೋ +ಮಾತನಾಡುತ್ತ ಇದ್ದೆನಂತೆ. ನನಗೆ ಭೂತ. ಹಿಡಿದಿದೆ +ಎಂದು ಹೆದರಿದರು. ಯಾವನೊ ಒಬ್ಬ +ವಾದಿ ಬಂದು + +ಹೊಡೆದೇ ಹೊಡೆದ. +ಹೋಗು' ಎಂದು ಕೊಗಿದ. ಅಂತೂ ಹೆದರಿಸಿ ಬಡೆ +ದು ನನ್ನ "ಬಾಯಿಂದ ಹೋಗುತ್ತೇನೆ” “ಅನ್ನಿಸಿ, +ಇನ್ನು ಈ ಮನೆಯೊಳಗೆ ಕಾಲಿಡಕೂಡದು'ಎಂದು + + +ಮಂತ ಅ) + + +ಇಳಿ ಇಳಿ ಇದೀಗ ತಾಜ ವ್ಯಾರ್‌ +ನನ್ನನ್ನು ಹುಣಸಿ ಅಡಟಎಂದಿ + + +ಗ ್‌್ಹಿ ತೋರ +ಹೋಗ ಕೂರಿಖು + + +ಸ ಹು ಬಾಯಿ ಸ್ಯ +ಲಿತೆ. ಆಗ ನನ್ನೆ ಮನಸ್ಸಿನ ನಮೂನೆ +ಒಂದು ತೆರನಾಯಿತು. ಈ ಮನೆಯನ್ನು +ಹೊರಗೆ ಹೋದರೆ ಸಾಕು, ಅಥವಾ ಗುರು- +ವವರು ಯಾರಾದರೂ ಬಂದರೆ ಸಾಕು, +ಹೋದರೂ ಸರಿಯೇ, ಏನಾದರೂ +ಮುಟ್ಟಿದರೂ ಸರಿಯೇ, ಒಂದು +ಜುಮ್ಮು ಆಗುತ್ತದೆ. ಯಾಕೆ ಹಾಗಾ +೦ದು ಕಣ್ಮುಚ್ಚಿ ಯೋಚಿಸಿದರೆ ಏನೇ + +ಕಾಣಲಿಕ್ಕೆ ತೊಡಗುತ್ತದೆ. ಹಾಗೆ ಕಾಣಿಸ +ಗಿತು-ಅಂದರೆ. ನನ್ನ ಬಾಯಿ ಗೊಣಗಲಿಕ್ಕೆ +ಮಾಡುತ್ತದೆ.” ಎಂದರು. + +ನನ್ನ ತಮ್ಮ ನಾರಾಯಣ ನೆರೆ. ಗ್ರಾಮದ +ಮಂಜುನಾಥನ ದೆಸೆಯಿಂದಾಗಿ ಮೈಸೂರಲ್ಲಿ +ವಿದಾ ಭಾ ಸತ ಮುಗಿಸಿದ. +ದ. ದೊಡ್ಡ ರಜೆಗೆ ಊರಿಗೆ ಬಂದರೆ +ನಾಲ್ಕಾರು ದಿನ ಮಾತ್ರ ಇರುತ್ತಾನೆ. ನಮ್ಮ +ಮೂಡೂರಿನ ಮೋಹ ಅವನಲ್ಲಿ ಉಳಿದಿಲ್ಲ. ನನ +ಗಾದರೂ ಊರಿನ ಜನಗಳ ಮೇಲೆ ಅಷು ಶ್ರ ಆದರ +ಬೆಳೆದಿಲ್ಲ ಏನೇನೊ ಅಲ್ಪತನ, : ವಂಚನೆ ನಡೆ +ದದ್ದನ್ನು ಕೇಳಿದಾಗ ಅವರಲ್ಲಿಗೆ ಹೋಗಿಬರುವುದಕ್ಕೆ +ಮನಸ್ಸು ಹಿಂಜರಿಯುತ್ತದೆ. ನನಗೆ ಹಿಡಿಸುವ +ಸ್ನೇಹಿತ ಜನಾರ್ದನ ಒಬ್ಬನೇ. ನಮ್ಮ ಮನೆಗೆ ಆಗಾಗ +ಬರುತ್ತಿರುತ್ತಾನೆ. ಅವನಿಗೂ ಅಜ್ಜಿಯ ಬಗ್ಗೆ ಆದರ +“ಅವ ಸ ತಮ್ಮಷ್ಟಕ್ಕೆ ಗೊಣಗುವದು + + +೬ಳ್ನ ಕ ಸ್ಟ +ಗಿದೆ ಅಂತ ವರ್ತಮಾನ” ಎಂದೊ” + + +ಮ + + +[3 +[ರ] + + +Ve eb +ಐ 3 ತ +WL © + + +(Cl, +© +| + + +CL +6೫ +CL +ಟಿ + + +ದವರಿಗೆ ಬುದ್ಧಿ ಸ್ಪ ಸ್ವ ಯವಿಲ್ಲ +ನಮ” ಆರಿ +ವಿಧವರು ಹಾಗೆ ಮಾಡುತ್ತಾ + + +1 +ಲ +[ಈ +₹೭3 + + +“ಮನಸ್ಸು ಸುಮ್ಮನೆ ಏನ ಕುಳಿತಿರಲಾರದೆ ನೂರು +ಕಡೆಗೆ ಓಡುವುದಿಲ್ಲವೇ? ನನಗೂ ಹಾಗಾಗುತ್ತದೆ, +ನಿನಗೂ. ಅಜ್ಜಿ ಒಳಗಿದ್ದದ್ದನ್ನೆಲ್ಲ ಬಾಯಿ ಬಿಟ್ಟು +ಹೇಳುತ್ತಾರೆ. `ನಾನು ನೀನೂ ಹೇಳುವುದಿಲ್ಲ. + + +ಅಷೆ ್ಟ ವ್ಯತ್ಯಾಸ. ಆಗ ಏನೆಂದ ಹಾಗಾಯಿತು? + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೭೮ 7-1 + + +_ಮೊತಿಗೆ ನನ್ನ + + +ಶಿವಮೊಗ್ಗೆಯಲ್ಲಿ _ + + +ಹ್‌ + + +ಮನಸ್ಸಿಗೆ ಕಂಡದ್ದನ್ನು ಬಾಯಿಯಿಂದ ಆಡಿದರೆ +ಮಾತ್ರ ಸ್ವಯಗೆಸುವುದು ಎಂದಲ್ಲವೆ ?” ಈ +ಸ್ನೇಹಿತ ನಕ್ಕು ಸುಮ್ಮನಾದ. + +ಅವರ ಜೀವನದಲ್ಲಿ ಆರಂಭದ ಹತ್ತು ವರ್ಷ +ವನ್ನಷ್ಟೆ ಅವರು ನಿಶ್ಚಿ ಂತೆಯಿಂದ ಕಳೆದಿರಬಹುದು. +ಮುಂದೆ. ಕುಂಕುಮೆ ಅಳಿಸಿದ ಮೇಲೆ, ಕಳೆದಂಥ +ಎಪ್ಪತ್ತು ವರ್ಷಗಳ ಬಾಳ್ವೆ,. ಯಾರೊಡನೆಯೂ +ತೋಡಿಕೊಳ್ಳದ ಜೀವನ-ಅದನ್ನು ನೆನೆದರೇನೇ +ನನಗೆ ಭಯವಾಗುತ್ತದೆ. ಆ ಕಾಲದಲ್ಲಿ ಆವರ- +ಅಣ್ಣ-ನನ್ನ ಅಜ್ಜ-ಒಬ್ಬರೇನೆ ತಮ್ಮ ಮಾತು ನಡತೆ +ಗಳಿಂದ ಸಮಾಧಾನ ಕೊಟ್ಟ ವರಂತೆ, ನಮ್ಮ ತಂದೆ +ಯೂ ಅವರನ��ನು ತುಂಬ ಚೆನ್ನಾಗಿಯೇ ಕಂಡು +ಕೊಂಡರು. ನಮ್ಮ ತಾಯಿಗೂ ಅವರ ಮೇಲೆ ಬಹಳ. +ಗೌರವ ಇತ್ತಂತೆ. ಆದರೆ ನಮ್ಮ ತಾಯಿ ಒಂದು +ಸಂಗತಿಯನ್ನು ಹೇಳುತ್ತಿದ್ದುದುಂಟು, ಅದೆಂದರೆ +ಅವರಿಗೆ ದೈವಭಕ್ತಿ ಇತ್ತೇ ಇಲ್ಲವೇ ಎಂಬ ವಿಚಾರ +ದಲ್ಲಿನ ಸಂಶಯ. ಮನೆಯಲ್ಲಿ ಅಷ್ಟೆಲ್ಲ ಪೂಜೆ ಪುನ +ಸ್ಕಾರಗಳಾಗುತ್ತಿದ್ದರೂ ಉಳಿದದರಂತೆ' ಯಾವ +ನಿಷ್ಠೆಯನ್ನು ತೋರಿಸಿದವರಲ್ಲವಂತೆ, ಅಜ್ಜಿಯ +ಕೈಯಲ್ಲಿ ಜಪಸರ ಕಂಡವರಿಲ್ಲ. ಅವರು ತುಟಿ ಅಲು + + +'ಗಿಸಿ “ಓಂ ನಮಃ ಶಿವಾಯ” ಎಂದವರಲ್ಲ. ಇದರಿಂ + + +ದಾಗಿ ನನ್ನ ತಾಯಿ “ಇವರು ತಮಗಾದ ಅನ್ಯಾಯ +ವನ್ನು ನೆನೆದು ದೇವರ ಮೇಲಿನ ' ವಿಶ್ವಾಸವನ್ನೇ +ಕಳೆದುಕೊಂಡಿದ್ದಾರಲ್ಲ” ಎಂದು ಅರ್ಥ ಮಾಡಿಕೊಂಡ +ದ್ವುಂಟು. ಒಮ್ಮೆ, “ಅಜ್ಜಿ, ನಿಮಗೆ ದೇವರಲ್ಲಿ ನಂಬಿಕೆ + + +ಇಲ್ಲವೆ?” ಎಂದು ನೇರವಾಗಿ ಪ್ರಶ್ನಿಸಿದೆ. ಅವರು +ಅಶ್ವತ್ತವೃಕ್ಷಕ್ಕೆ ಒಂದು ಸುತ್ತು ಹಾಕಿ ಅದೇ +ಕುಳಿತುಕೊಂಡಿದ್ದರು. + + +“ದೇವರು ಎಂಬುದು ನಾವು ನಂಬಿದರೆ ಉಂಟು. +ನಂಬಿದ್ದಾರೆ ಜನ. ಭೂಮಿಯಲ್ಲಿ ಹುಟ್ಟಿದ ಎಲ್ಲರೂ +ಒಟ್ಟುಗೂಡಿ, ಒಂದು ದೇ ವರನ್ನು ಮಾಡಿಕೆ +ದಾರೆ. ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೆ? +ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ? ನಾವು +ಅವನನ್ನು ಹುಡುಕಿದಂತೆ ಅವನು ನಮ ನ್ನು ಹುಡುಕಿ +ಬಡು. ಬರಬೇಕಾದುದು ಇಲ್ಲ. ನಮಗೆ ದೇವರ. +ತಲೆ, ಬುಡಗೊತ್ತಿ ಲ್ಲ. ಸುಮ ನೆ ಗೊತ್ತಿದೆ ಎನ್ನು +ತ್ತೇವೆ. ಅವನ ಇಚ್ಛಿ ಹಾಗೆ: ಅವನ ಇಚ್ಛೆ ಹೀಗೆ +ಎಂತ ಆಡುತ್ತಿರುತ್ತೆ ಅವೆ. ಮಕ್ಕಳಾಟಿಕೆ ಮಾತು.” + + + + + + +ಹ ೧ +ಅಜ್ಜಿ, ದೊಡ್ಡವರು ಅನ್ನುತ್ತಾರಲ್ಲ- +ಇದೆಲ್ಲ ಪರಮಾತ್ಮನ ಆಟ. ಎಂತ.” +“ಅಯಿತು ಇದು ಆಟ ಆಂಶಿಟು ಕೊ, ಆಮೇಲೆ + +ಏನು?” +“ನಮ್ಮನ್ನು ಅವನು ಕುಣಿಸುತ್ತಾನೆ.” +ಕ್ರ. “ಅಂತಿಟ್ಟುಕೋ.” +೬ “ಅವನು ಅಂದ ಹಾಗೆ ನಾವು ಕುಣಿಯಬೇಡವೆ?” +“ಅವನು ಏನು-ಅಂದ ಅಥವಾ ಅನ್ನುತ್ತಾನೆ- +ಎಂಬುದು ನಿನಗೆ ತಿಳಿಯುತ್ತದೆಯೆ? ಹಾಗೆ ಕುಣಿ +ಯುತ್ತೇನೆ ಅನ್ನಲಿಕ್ಕೆ ಅವನು ಅಂದದ್ದು ಎನ್ನು +ವುದೆಲ್ಲ ನಾವು ನಮ್ಮ ಮನಸ್ಸಿಗೆ ಕಂಡ ಹಾಗೆ +ಆಂದದ್ದು.” +ನನ್ನ ವಿಚಾರ ಸರಣಿ ಮತ್ತ ಷ್ಟು ಗೊಂದಲಕ್ಕೆ +ಗುರಿಯಾಯಿತು. “ಹೋಗು ಮನೆಗೆ, ಯಾರೋ +ಅಂಗಳದಲ್ಲಿ ಬಂದು ಕುಳಿತಿದ್ದಾರೆ,” ಎಂದರು. +ನಿಜಕ್ಕೊ _ಒಬ್ಬ ರು ಬಂದು ಕುಳಿತಿದ್ದರೆ. ಬಂದ +ವನು ಅರವ ರಾಮ. ತಿಂಗಳೆರಡುತಿಂಗಳಿ +» ಗೊಮ್ಮೆ ಮನೆಗೆ ಬರುತ್ತಿ ದ ಅವನೊಂದಿಗೆ ಸೀತೆಯ + + +೯ ಮಾತುಕತೆ ನಡೆದಿತ್ತು. “ಅಂತೂ ನಿನ್ನದೊಂದು +ಪ್ರತಿಜ್ಞೆ. ಮದುವೆ ಆಗಲೇ ಇಲ್ಲ ತಿರುಗಿ, ಈಗ +ಹಳೆಬನಾದೆ!” + + +“ಅದೆಲ್ಲ ಹಣೆಯಬರಹ ಅಲ್ಲವೇ ಒಡತಿ? +ಅವನೇ ಅವಳ ಹಣೆಯ ಮೇಲೆ «ನೀನು ಹೀಗಾಗು, +ಹಾದಿಯ ಮೇಲೆ ಬಿದ್ದು ಸಾಯು” ಎಂದು ಬರೆದ. + +> ಅವಳನ್ನು ನೆನೆದಾಗಲೆಲ್ಲ ಸಿಟ್ಟೂ ಬರುತ್ತದೆ. + +ಆದರೂ ಒಡತಿ, ಪ ಮಾಣಕ್ಕೂ ಅಂತೇನೆ, + +ಇನ್ನೊಂದು ಹೆಣ್ಣಿನ ಕೈಯನ್ನು ಹಿಡಿಯಬೇಕೆಂದು +ಆಸರೆಯಾಗುವುದಿಲ್ಲ.” + +ರಾಮಣ್ಣ ಹೊರಟು ಹೋಗಿ ತುಸು ಸಮಯ +ವಾಗಿರಬೇಕು. ನನ್ನೆರಡು ಮಕ್ಕಳು ಕೂಗುತ್ತ ಕಿರು + +. ಚುತ್ತ ಒಂದನ್ನೊ ಂದು ಅಟ್ಟು ಕಿ "ಆದು ನನಗೆ + +ಆದು ನನಗೆ: ಎಂದು ಬೊಜ್ಬು ರಿ ರಿಯುತ್ತ ನನ್ನ + +೫ ಮುಂದೆಯೇ ಹಾದು ಹೋದವು. ಅವುಗಳ ಕೈಯಲ್ಲಿ + +ಏನೊ ಸಿಕ್ಕಿರಬೇಕು. ಅದಕ್ಕೆ ಈ ಬೊಬ್ಬೆ. ನಾನು +ಜನಾರ್ದನನ ಮನೆಗೆ ಹೊರಟೆ. + +ಜನ್ನ ಮನೆಯಲ್ಲಿರಲಿಲ್ಲ. ಆಚೆ ಈಚೆ ಅಲೆದಾಡಿ +ಕೊಂಡು ಮುಸ್ಸಂಜೆಯ ಹೊತ್ತಿಗೆ ಮನೆಗೆ ಬಂದೆ. + +ನೆಟ್ಟಗೆ ಬಾವಿಯ ಕಟ್ಟೆಗೆ ಹೋಗಿ ಕಾಲು ತೊಳೆದು + + +ಕಾ + + + + + +ಬೂ ಮೂಕಜ್ಜಿಯ ಕನಸುಗಳು + + +೧೮೧ +ಅಲ್ಲಿಯೆ ಒಂದಿಷ್ಟು ಸಂಧ್ಯಾವಂದನೆಯ ಚಟವ +ತೀರಿಸಿಕೊಂಡೆ. ಮರಳಿ ಬಂದಾಗ ಟಾ ಮ್ಮ +ಮನೆಯ ಚಾವಡಿಯಲ್ಲಿ ನಿಯಲ್ಲೇನೂ ಹಿಡಿದು +ಕೊಂಡು ಕಂಬಕ್ಕೊರಗಿಕೊಂತು ಮಣ ಮಣ +ಮಾಡುತ್ತಿದ್ದರು. ಅವರ ಧ್ವನಿ, ಮಾತುಗಳು +ಕಿವಿಯೊಣ್ಡಿ ಕೇಳಿದರೆ ಕೇಳಿಸುವ ಹಾಗಿತ್ತು + +“ಹೌದು. ಇದು ನಿನಗೆ ಬೇಕು. ಈ ಕರಡಿಗೆ +ಮರೆತಿಲ್ಲ ನೀನು! ಅವಳು ಕಾಡಿಗೆ ಹೋಗಿ + + +ಬೆತ್ತ ತಂದು ಸಿಗಿದು ಗೀಸಿ ಹೆಸೆದು +ಕೊಟ್ಟಳಲ್ಲವೆ - ನಿನ್ನ ವೀಳೆಯಕ್ಕಾಗಲಿ. ಎಂದು. +ನಿನ್ನ ಮನೆಗೆ ಅವಳು ಒಲಿದೇ ಬಂದಳು. +ನೀನೀ ಒಂದು Py ಪಡಪೋಷಿ. +ಅವಳೆ ಮುಂದೆ ನಿನ್ನ ಗಂಡುಸುತನದ ಜರ್ಬನ್ನೇ + + +ತೋರಿಸಿದೆ. ಏನೆಂದೆ ನೀನು? ನಿನ್ನ ಚಂದಕ್ಕೆ ನಾನು +ಮರುಳಾದವನಲ್ಲ? ಮತ್ತೆ ಈ ಮಾತು ಅಂದಿಲ್ಲವೆ? + + +೨ + + +"ಮೈ ಬಿಯನಾಗಿದ್ದರೇನಂತೆ? ದುಡಿಯದೆ. ತಿಂಬ +ಮನೆ ಇದಲ್ಲ. ದುಡಿಯುವರಲ್ಲಿ ಕಳ್ಳತನ ಮಾಡಿದರೆ +ಗುದ್ದಿ ಗುದ್ದಿ ಹ್ಗು ಮಾಡಿಯೇನು' ಅಂವಿಲ್ಲವೇ +ನೀನು? + + +"ಯಾರು ದುಡಿಯುವದಕ್ಕೆ ಹೆದರುತ್ತಾರೆ? + + +ಅಂದಿಲ್ಲವೇನು ಅವಳು? ಆದರೂ -ನೋಡು + + +ರಾಮಣ್ಣ. ಮದುವೆಯಾಗಿ ಮೊರು ವರ್ಷ +ಸಂದರೂ ಒಂದು ಹೊಸ ಸೀರೆ ತುಂಡನ್ನು +ಅವಳೆ ಮೈ ಮುಚ್ಚೆ ಲಿಕ್ಕೆ ನೀನು +ಕೊಡಬೇಡವೇ 2 ಹ್ಲೌಲ್ಲವೆ "ಅವೆ. ತಿ? ನೀನು +ಕೌಪೀನ ತೊಟ್ಟು, ಗಾಣ ತಿರುಗಿಸಿದ ಹಾಗೆ +ನಿನ್ನ ಹಿಂದೆ ಅವಳು ಹರಕು ಅರಿವೆಯಲ್ಲಿ ತಿರುಗ + + +ಬೇಕೆಂದರೆ? ನಿನ್ನನ್ನು ಹೆದರಿಸಲಿಕ್ಕೆ ಓಡಿಹೋದ ಖು. +ದನ ಹೋಗಿ ಹುಲಿ ೧ಿಯ ಗವಿಯನ್ನು ಸೇರಿದ ಹಾಗಾ +ಯಿತು. ಅವಳ ಮೇಲೆ ಶೀನಪ್ಪ ಎಂದಿನಿಂದ 'ನದರು +ಇಟ್ಟಿ ದ್ದನೋ! ನಿನ್ನ ಗಂಡಸುತನದ ಡೌಲು ಇಳಿದು +ಬುದ್ಧಿ ಬರುವಾಗ ಎಲ್ಲವೂ ಮುಗಿದು ಹೋಗಿತ್ತು +“ಆದರೂ ನಿನ್ನ ಮನಸ್ಸು ದೊಡ್ಡದು, ರಾಮಣ್ಣ." +ನಲ್ವತ್ತು ಒಂದು ಹೆಚ್ಚಲ್ಲ ಪ್ರಾಯ. ನಾಗಿ ಹಾಗಿನ +ರಂಭೆ ಸಿಗಲಾರಳು. ಬೇಕೆನಿಸಿದರೆ ಮದುವೆ ಆಗು. +ಅದೊಂದನ್ನು ಅವನೇ ಮಾಡಿದ್ದಾನಲ್ಲ ಪ್ರಾಕಿನಿಂದ. +ಈ ಜಗತ್ತು ದೇವರ ಮಾಯ ಅನ್ನುತ್ತಾ ರೆ ಎಲ್ಲರೂ. +ನಾನು ಅನ್ನುತ್ತೇನೆ-ಗಂಡು ಹೆಣ್ಣಿನ ಮಾಯೆಯಿಂ- + + +V/NvA 9-345 eypeiMuy + + +ರ್ಕ ಸೆ dy +RMS +ಮೇ + + +03s noeom ಬಂಗಿ ೧ +: peo" ಈp Mew ೧೧೩೦೮೦೦೫ +« ಸಿಉಣದಿಂಟಯ 0ಉ೫೨೩ಲಣಂಣ ಜಿಯೀಉಯಂ +ಧಲಣeದecea™ coos ates + + +~~» + + +sauce er ೧7೦೦೦೫೧ ಜಣ AU ಳೂ ue +cau Rou +ಇಊಟ *೨ಆಐ೮೫ಎ * +೮೫೩ ೨ ಆಗೇಂ ಅ ಊಲಿಂಟಜ 9 + + +ಉಂ + + + + + +[eA +4 + + +೫೮ + + + + + +ಕ ಅವನ್ನು ಮಾಡಿದ್ರರಿಂದಲೇ ಸಾವಿರ +ಸುಖ, ಸಾವಿರ ದ��ಃಖ ಹುಟ್ಟಿ, ಕೊಂಡಿತು. ಇರ +ಬೇಕು” ಈಜಬೇಕು, ಇದ್ದು ಜಯಿಸಬೇಕು-ಎಂಬ +; ಪಾ ಜೀವಗಳಲ್ಲಿ ಕಾಣಿಸಿಕೊಂಡಿತು ಲ % +ಈಗ ಯಾಕಿಷು ಬ ಅಜ್ಜಿಯ ಮಾತು? ರಾಮಣ್ಣ, +ಗಿಯರ ಜೊತಿಗೆ ನ ನನ್ನ ಮಾವನ ಹೆಸರೂ ನನಗೆ +ತ್‌ ತಿಳಿದುಬಂತು. ಮುಂದೆ ಆ ನಾಗಿ ಏನಾದಳು, +Z ಅವಳ ಭೀಷ, ಪ ತಜ್ಞೆ ಯಾವ ರೀತಿಯಲ್ಲಿ ಕೊನೆ +2 ಗೊಂಡಿತು-ಎಂಬ ವಿಚಾರಗಳು ನನ್ನಲ್ಲಿ ಮೂಡಿ +- ಮವು. ಅಷ [ರಲ್ಲ ಯಾರದೋ ಬೀಸು ಹೆಜ್ಜೆಯ +ಶೆ ಜೋಡಿನ ಧ್ವನಿ ಕೇಳಿಸಿತು. ಅಜ್ಜಿ “ರಾಮಣ್ಣ ತಿರುಗಿ + + +.. ಬಂದ ಎಂದು ಕಾಣುತ್ತದೆ. ಮರೆತು ಹೋಗಿದ್ದ. +"ಈ ಎಲೆ ಅಡಿಕೆ ಚಂಚಿಯನ್ನು” ಎಂದರು +ಎ ಹೌದು, ರಾಮಣ್ಣನೇ. +4 “ನಿಮ + + +ಕೈಯಲ್ಲಿ. "ಹೇಗೆ ಬಂತಜ್ಜಿ?” +ಕೇಳಿದೆ, ನಾನು. + +“ನಿನ್ನ ಮಾಣಿ ಹಿಡಿದುಕೊಂಡು : ಬಂದಿತಪ್ಪ, +ಜ್ಯ ಏನಿದು ಅಂತ ಹಿಡಿದುಕೊಂಡೆ, ಒಂದು ರಾಮಾ +ಶು ಯಣವೇ ಕಾಣಿಸಿತು.” + +ಅದೊಂದು ಹಳಿಯ ಲಡ್ಡು. ಪೆಟ್ಟಿಗೆ, +ರಾಮಣ್ಣ ನಿಗೆ ಅದನ್ನು ಕೊಟ್ಟು ಕಳಿಸಿದೆ. + + +ಎಂದು + + +| ) + + +ಎ” “ಅವನು ಸಾಯುವೆ ತನಕವೂ ಆ ಚಂಚಿಯನ್ನು +.. ಮಗ್ಗುಲಲ್ಲಿಟ್ಟುಕೊಂಡು ಮಲಗಿಯಾನು?” +ಎಂದರು ಅಜಿ. + +} “ಹೋ. ಅದನ್ನು ನೆನೆದು. ನೀವು ಗಂಡು- + + +ಹೆಣ್ಣಿನ ಮಾಯೆ ಅಂಥದು ಎಂದೆಲ್ಲ ನುಡಿದಿರಿ.” +“ನಾನು ಹಾಗೆಲ್ಲ ಹೇಳಿದೆನೆ? ಹಾಗೆ ಕಾಣಿಸಿದ್ದು +ಹೌದು, ಚಂಚಿಯನ್ನು ಕಂಡು” +“ಅಜ್ಜಿ, ದೇವರು "ಯಾಕೆ ಹಾಗೆ ಹೆಣ್ಣು, ಗಂಡು +ಅಂತ ಸೃಷ್ಟಿ ಮಾಡಬೇಕು? ಈ ಮಾಯೆಯಲ್ಲಿ +ಜಗತ್ತನ್ನು ಯಾಕೆ . ಮುಳುಗಿಸಬೇಕು--ಎಂಬ +; ರ ಮಾತ್ರ ತಲೆ ಚಚ್ಚಿಕೊಂಡರೂ ನನಗೆ ತಿಳಿ +ಯುವ ಹಾಗೆ ಇಲ್ಲ. ಅದರಿಂದಲೇ ಬಲ್ಲವರು- +ಈ ಮಾಯೆ ಕಳಚದೆಯೇ ಮೋಕ್ಷ Ne +ಅನ್ನುವುದು.” +“ಅನ್ನುತ್ತಾರೆ, ಅನ್ನುತ್ತಾರೆ. ಅಂದು ನಾಲ +ತೀಟೆ ತೀರಿಸಿಕೊಂಡದ್ದ ರಿಂದ ಯಾರೂ + + +ವಂತರಾಗುವುದಿಲ್ಲ. ಅದೇ ಮಾಯೆಗೆ ರಾಮ, +ಗ ಕ Ki ಕ + + + + + + + +ತಹ +ಮೂಕಜ್ಜಿಯ ಕನಸುಗಳು + + +ಶಿವ, ಬ್ರಹ್ಮ-ಎಲ್ಲ ದೇವರನ್ನೂ ಸಿಕ್ಕಿಸಿ ಹಾಕಿ +ದ್ದೇವೆ, ನಾವೇ! ಏನು ಕ್ಷ +ಒಂದೊಂದು ಸಾರಿ ನಗು ಬರುತ್ತದೆ-ಮಗು, +ಹೆಂಡತಿ-ಮಕ್ಕಳನ್ನು ಬಿಟ್ಟರು +ನಂಬಿ ಹಾಡಿದರು. +ಅವರು ತಮ್ಮ ಹೆಂಡಿರನ್ನು +ಕೆಡೆದು ಹೋದದೂ ನಿಜ. ಹಾಗೆ ಮಾಡಿ ಬೇಡಿದು +ಯಾರನ್ನು? ತಂತಮ್ಮ ಹೆಂಡಿರೊಡನೆ ಸುಖವ +ಇರುವ ವಿಷ್ಣು ವನ್ನು, +ಅವರ ಹೆಂಡಂದಿರಿಂದ ವ +ಇವರಿಗೇನು WE + + +ರಾ ದ +ಇನ್ನಾ + + +[GC + + +ಭ್‌ ಭ್ರಮೆ ಅನ್ನು + + +ತ್ತಾರಲ್ಲ, ಮಗು; ಅದು ಇದು. ತಾವೇ ಮೋಹ +ಪಾಶ ಕೆಡಿದುಕೊಳ ಲಾರದ ದೇವರು. ಇವರ +ಮೋಹಪಾಶ ಕಡಿದು ಉದ್ದಾರ ಮಾಡುತ್ತಾರೆ, + + +ಎಂಬುದು.” +ಅಜ್ಜಿ ಯ ಈ ವಿಚಾರಸರಣಿ ನನ್ನನ್ನು ತಬಿ + + +ಸ್ನ ಬ +ಬ್ಬಾಗಿ ಮಾಡಿತು “ಅಂದರೇನಜ್ಜಿ, ಈಗ +ದೇವರು ಉಂಟು ಟೆ ಇಲ್ಲ ಅಂತಲೆ?” + +“ನಂಬುವವರಿದ್ದರೆ ಮಾತ್ರವೇ ಅವನಿರುವುದು + + +ಆದರೂ ಒಂದು ಸಂಗತಿ ಉಂಟು. ಬಾ +ನಂಬಿದವರೂ; ನಂಬದೆ ಇದ್ದ ವರೂ ಸ +ಮಾತ್ರ ತಪ್ಪಿದ್ದಲ್ಲ. ಹುಟ್ಟಿ ಟ್ಲಿದ ಮೇಲೆ ಸಾವಿದೆ. + + +ಸತ್ತ ಮೇಲೆ ಹುಟ್ಟು ಇದೆ-ಎಂದು ನಂಬಿದರೆ +ಸಾಲದೆ? ದೇವರು ಯಾಕೆ ಸೃಷ್ಟಿ ಮಾಡಿದ, + + +` ಎ���ದು ಕೇಳುವುದರ ಬದಲು, ಅವನೇ ಹುಟ್ಟಿಸಿದ + + +ಸೃಷ್ಟಿಯಿದು-ಎಂದು ಇದ್ದದ್ದನ್ನು ನಂಬಿದರೇ +ನಾಗುತ್ತದೆ? ಇರುವ. ನಾಲ್ಕು ದಿನ ಚಂದವಾಗಿ + +ಇ +ಇರುವದಪ್ಪ, ದೇವರ ಸೃಷ್ಟಿಯಂತೆ! ನನ್ನ ಅಪ್ಪ + + +ನನ್ನನ್ನು ಕೇಳಿ +ದೇವರೂ ಕೇಳಿ ಹುಟ್ಟಿ ಕೈಸಿರಲಾರರು ಕ + + +ಸು ಲಣ್‌ಮೊಮಿನಿ ವಮ ಹನನ +ಹುಬ್ಬಸಿದಿನೀನಿು 1 ನಮ್ಮಿಪ್ಪನಿನ್ನು + + +ನನಗೆ ತಲೆ ಬಿಸಿಯಾಗುತ್ತ ಬಂದಿತು. ನಾನು +ನಂಬಿ ಬಂದಿರುವ ಯಾವ ತರ್ಕಸರಣಿಯೂ ನನ್ನ + + + ಅಜ್ಜಿಯಲ್ಲಿ ಕಾಣಿಸಲಿಲ್ಲ. ಅವರ ಈ ಎಲ್ಲ ಮಾತು + + +ಕತೆ ಮರುಳತನವಾಗಿಯೂ ಕಾಣಿಸಲಿಲ್ಲ. + + +ಬು + + +ನನ್ನ ತಮ್ಮ ನಾರಾಯಣನಿಗೆ ಪ್ರಾಯ ಆಗಿದೆ. +ಬೇಗನೇ ಮದುವೆಯಾ ಗುವ ಆಸೆ. ಒಂದು ಕನ + + +೧೮೪ + + +ಯನ್ನು ನೋಡಿದ್ದ. ಊರಿಗೆ ಬಂದಾಗ ತನ್ನ ಭಾವೀ +ಬೀಗ ಅನಂತರಾಯರನ್ನು ಕರೆದುಕೊಂಡು ಬಂದಿದ್ದ. +ನಾನು ಶಿವಮೊಗ್ಗೆಗೆ ಹೋಗಿ ಅವನ ಭಾವೀ ಮಾ +ವನ ಹತ್ತಿರ ಮಾತನಾಡಿ ಬಂದಿದ್ದೆ, ಮುಂದಿನ ಎಲ್ಲ +ವಿಚಾರಗಳನ್ನು ಗೊತ್ತುಮಾಡಿಕೊಂಡು ಬರಬೇಕು +ಎಂಬುದು ಅವನ ಅಪೇಕ್ಷೆ. ಆದರೆ ಒಂದು ಮದು +ವೆಗೆ ಏನೇನು ಬೇಕು-ಎಂಬ ವಿಚಾರ ನನಗೆ ಗೊತ್ತೇ +ಇಲ್ಲ. ಮದುವೆ ನಿಶ್ಚಯ ಅಂದರೆ ಏನಪ್ಪ? ಅದ +ರಲ್ಲಿ ತಕರಾರು ಬಂದರೆ ಗಂಡಿನ ಕಡೆಯವರಿಂದ ಬರ +ಬೇಕು. ಚಿನ್ನ ಎಷ್ಟು, ದಾರಿ ಖರ್ಚಿಗೆ ಎಷ್ಟು, +ಬಿಡಾರ ಎಲ್ಲಿ ಎಂತ ನಾವು ಹೇಳಬೇಕು. ನನಗೆ ಅಂಥ +ಯಾವ ಆಡಂಬರವೂ ಇಲ್ಲ ಆದ್ರರಿಂದ “ಏ ಮಹಾ +ರಾಯಾ, ನೀನೇ ಆ ಕೆಲಸ ಮಾಡಿಬಿಡು” ಎಂದೆ. + +ನನ್ನ ಸೀತೆ ನಾರಾಯಣನ ಪಾರ್ಟಿಯನ್ನು ಸೇರಿ +ಕೊಂಡು “ನೀವು ಮನೆಯ ಯಜಮಾನರಾಗಿ +ರುವುದು ಯಾತಕ್ಕೆ?” ಎಂದಳು. + +“ಅದನ್ನೂ ಅವನೇ ವಹಿಸಿಕೊಳ್ಳಲಿ” ಎಂದೆ +ನಾನು. + +“ಅಂದರೆ ನೀವು ಇನ್ನೊಂದು ಮೆದುವೆ ಮಾಡಿ +ಕೊಳ್ಳುತ್ತೀರಿ ಅಂತಲೋ” ಎಂದಳು. ಆಗ ನನಗೆ +ಕಾಣಿಸಿತ್ತು ನನ್ನ ಸೀತೆ. ಪಾತಾಳ ಸೂಜಿ, ಎಂದು. + +“ಆಯಿತು ಮಹಾರಾಯಿತಿ. ನಿನ್ನ ಹುಕುಮು +ಹೇಗೋ ಹಾಗೆ ನಡೆಯುತ್ತೇನೆ.” + +“ನೋಡಿ ನಾರಾಯಣನಿಗೆ ಆ ಮನೆಯಲ್ಲಿ ಸಣ್ಣ +ವಳ ಮೇಲೆ: ಖಾಯಿಸು. ಹಿರಿಯವಳು ಲಗ್ನವಾ +ಗುವ ತನಕ ಅವನು ಕಾಯುವುದು ಬೇಡ. ` ಅವನಿಗೆ +ಈ ವರ್ಷವೇ ಮದುವೆಯ ಯೋಗವಿದೆ.” + +“ಈ ವರ್ಷ ಅಂದರೆ? ಇದು ವೈಶಾಖ, ಮುಂದೆ +ಮಳೆಗಾಲ. ಈ ತಿಂಗಳೇನೋ ವಾಸಿ. ತಿಂಗಳಿರುವು +ದು ಮೂವತ್ತು ದಿವಸವಷೆ ಸ ಅದರಲ್ಲಿ ಹತ್ತು +. ಹೊರಟುಹೋಯಿತು. ಚಿನ್ನಗಿನ್ನ ಮದುವೆ ತಯಾರಿ +ಇದಕ್ಕೆಲ್ಲ ದಿನ ಬೇಡವೆ?!” + +“ಮನಸ್ಸಿದ್ದರೆ: ಮೂರು ದಿನದಲ್ಲಿ ಆಗುತ್ತದೆ, +ಮದುವೆ.” + +“ಹಾಗಿದ್ದರೆ ನೀನು ಒಂದಿಷ್ಟು ಹೆಚ್ಚಿಗೆ ಮನಸ್ಸು +ಮಾಡಿ ಒಂದೇ ದಿನದಲ್ಲಿ ಮುಗಿಸಿಬಿಡು! ಅವರು +ಬರುವಾಗ ಹೆಣ್ಣನ್ನು ಕರೆದು ತಂದಿಲ್ಲ. ಕರೆದು +ತರುತ್ತಿದ್ದರೆ ಸಾಯಂಕಾಲದೊಳಗೇ ದಿಬ್ಬಣ ಹೊ + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +«WN + + +ರಟು ಹೋಗಿಯೂ ಆಗುತ್ತಿತ್ತು.” + +“ಮನಸ್ಸಿದ್ದರೆ ಅದೂ ಸಾಧ್ಯವೇ” ಎಂದಳು +ಅವಳು. ಸೀತೆ ರಾಗವಾಗಿ ಎಲ್ಲವೂ ನಿಶ್ಚಯವಾಗಿಯೆ +ಹೋದಂತೆ “ನಾವೂ ಒಂದಿಷ್ಟು ಸ ಚಿನ���ನೆ ಮಾಡಿಸ +ಬೇಡವೆ? ಎಂದು ಮಾಡಿಸುವುದು?” ಎಂದು +ಕೇಳಿದಳು. + +“ಅದನ್ನೆಲ್ಲ ನಿಂತ ಮೆಟ್ಟಿಗೆ ಮಾಡಲು ಬರು +ವುದಿಲ್ಲ, ನಿನಗಾದರೆ ಒಂದೇ ದಿನದಲ್ಲಿ ಸಾಧ್ಯ.” + +“ಮದುವೆಗೆ ಒಂದು ದಿನ ಸಾಕು ಎಂದದ್ದು, +ತಯಾರಿಗಲ್ಲ” ಎಂದು ನುಡಿದು ನಕ್ಕಳು. ನನ್ನ ಸೀತೆ +ಕೊಂಕಿನಿಂದಾಗಲೀ, ಸಿಟ್ಟಿನಿಂದಾಗಲೀ ತನ್ನ ಇಚ್ಛೆ +ಯನ್ನು ಸಾಧಿಸುವವಳು. ಮದುವೆಯಾಗಲು ನಾರಾ +ಯಣನಿಗೆ ಎಷ್ಟು ಆತುರವಿದೆಯೋ ದಿಬ್ಬಣದ +ಯಜಮಾನಿಯಾಗಿ ಮೆರೆಯುವದಕ್ಕೆ ಅವಳಿಗೂ +ಅಷ್ಟೇ ಆತುರ. + +ಕೊಲ್ಲೂರಿನ ಮೂಕಾಂಬಿಕೆಯ ಸನ್ನಿಧಾನದಲ್ಲಿ +ಮದುವೆ ಚೆನ್ನಾಗಿಯೇ ನೆರವೇರಿತು. ಮದುವೆಯಲ್ಲಿ +ಸೀತೆ ಒಂದಿಷ್ಟು ಹೆಚ್ಚಾಗಿಯೇ ಮೆರೆದಳು. ಸಂತೋ- +ಷಪಟ್ಟಳು. ನನಗಾದ ಒಂದು ಸಮಾಧಾನವೆಂದರೆ : +ಬಹಳ ದಿನಗಳಿಂದಲೂ ಊರು ಬಿಡದ ನಮ್ಮ ಅಜ್ಜಿ +ಕೊಲ್ಲೂರಿಗೆ ಹೋಗಿ, ಆ ಮದುವೆಗೆ ಸಾಕ್ಸೆಯಾ +ದುದು. ಮದುವೆ ಸಮಾರಂಭ ಮುಗಿದ ಮೇಲೆ, +ಮಾಡಲು ಏನೂ ಕೆಲಸವಿಲ್ಲದಾಗ, ಅಜ್ಜಿಯೊ +ಡನೆ ದೇವಸ್ಥಾನದ ಹೊರ ಚಾವಡಿಯಲ್ಲಿ ಕುಳಿತಿ +ದ್ವಾಗ ಕೇಳಿದೆ. ಕ + +“ಅಜ್ಜಿ, ಬೇರೆ ಎಲ್ಲಿಯೂ ಅಮ್ಮನವರಿಗೆ ಮೂ +ಕಾಂಬಿಕೆ ಅಂತ ಹೆಸರಿದ್ದುದನ್ನು ಕಾಣೆ. ಏನು ಅವಳು +ಮಾತನಾಡದ ಮೂಕಿಯೆಂತಲೋ!” + +“ಇವಳು ಮೂಕಾಸುರನನ್ನು ಕೊಂದವಳು ಅಂತ +ಇರಬೇಕು.” + +“ಹಾಗೋ, ಹಿಂದೆ ಈ ಕೊಲ್ಲೂರು ಕಾಡಿನಲ್ಲಿ +ಮೂಕಾಸುರ ಎಂತ ಒಬ್ಬ ರಾಕ್ಷಸ ಇದ್ದ ಎಂದು ಲೆಕ್ಕ +ವಲ್ಲವೇ ?” + +“ಅಂತ ಲೆಕ್ಕ; ಮಹಿಷಾಸುರ ಇದ್ರ ಹಾಗೆಯೇ.” + +“ಹಾಗೆ ಇರಲಿಲ್ಲ ಅಂತೀರಾ? ದೇವರು ಅವ' +ತಾರ ಮಾಡಿದ್ದು, ದುಷ್ಟರನ್ನು ನಾಶ ಮಾಡಿದ್ದು +ಸುಳ್ಳು ಅಂತಲೇ?” + +“ಏನೋ ಅಪ್ಪ, ದುಷ್ಟರ ನಾಶಕ್ಕೆ ದೇವರು + + + + + +ಭಾರತದ ಲಕ್ಷಾಂತೆರೆ ಗೈಹಿಣಿಯರ ಮೆಚ್ಚಿನೆ + + +ಗ) +ಸುಪರ್‌ 777 ಡಿಟರ್ಜೆಂಟ್‌ ಒಗೆಯಾವ ಬಾರ್‌, + + +81111೧! dm 154/78 kan + + +ex +ಇ +1.2 +4 + + +ಬಾ ಇದ 0ನ pl ೧.೧7 pe] +ಅವತಾರವನ್ನು ಎತ್ತಬೇಕೆ ? ಒಂಡು ಐುರ +pC ES 9? +Wu ಓ WAM ? ಹ +ಅ +$6 ಕಳಿ +ww, +೪೪ ಕಾಲ ಇ ಗುರಿ ಎಗ್‌ ಡಿ ಹೆ dB ವಿ +ಒಂದು ಎಲ ಉದಿಲನಿಕೋಗ್ಬಲ್ರ ತಲ್ಲ ಮರಿಕ್ಕ +ರ ೮ +po ಗಾಲಿ ಎಲಿ ಮಾ ಮೊಗಿ >) +ಮಿರಿಬೀ ರಲಲ ನೀ? ರಿತು ಆ ಎ ಎಲ +k ಹ್‌ +wh EL pS ಲಾಕ ಷಿ €೨೧ದೆಂದೆ ೨ +ಅಲ, ಈ ಪಾಟ ಅಪತಾರ We USN ॥$ +ನ್‌ +ಎಳಿ ಶಾಫಿ ಪಿಎ ಕೂಸ ರೊಡೇಸಿಂದ ದೊಡ ದ್ಯಾ +ಅವನಗೆ. ಕಲಿಸಿಎಲವಎಿಂತಲೀಃ ಬೀಉಲು ಷು +ಮೌ ಲ + + +ಅರಸು ಈ ಕಾ ಸಾಸ ಪಾಯ ಕೋ ಕಾರ ಟ್‌ 1 ಜಜ್ಯಟಿ +ಮಂದಿ? ಒಂದು ದೀವರು ಅಬಳಿಲರಿಬನ್ಬ ಖು + + + + + +_ ಬಿಳಿಯ ಹೆಂಡಶಿ +ಬೇಕಾಗಿದ್ದಾಳಿ + + + + + + + + + +ಹೆಚ್ಚು ಮೆಚ್ಚಿಗೆ. ಆದರೆ ನಸುಕಪ್ಪಾದ, ಮು +ಮೇಲೆ ಮೊಡವೆ ಇದ್ದವರು ದಿನದಿನಕ್ಕೂ ನಿಸ್ತೇ +ಜರಾಗುತ್ತ ಹೋಗುತ್ತಾರೆ. ಅವರಿಗೆ +ಲೇಪ ಒಂದು ವರದಾನವೂ ಹೌದು. + + +ಬೆಳಗಾವಿ ಅಮೃತ ಫಾರ್ಮಸ್ಕೂಟಿಕಲ್‌ +ಆಯುರ್ವೇದ ಔಷಧ ತಯಾರಿಕೆಯಲ್ಲಿ ಸಿದ್ಧ +ಹೆಸರು: ಅವರು ಇದೀಗ ಶೋಧ ಮಾಡಿರು +ವದು ಸರೂಪ ಲೇಪ. ರಾತ್ರಿ ಮಲಗುವ +ಮುನ್ನ ಲೇಪವನ್ನು ನೀರಿನಲ್ಲಿ ಚೆನ್ನಾಗಿ ಕಲಕಿಸಿ +ಮುಖದ ಮೇಲೆ ಹಚ್ಚಿದರೆ ಮೊಡವೆಗಳು +ಉದುರಿ ಮುಖವು ಸ್ವಚ್ಚ ಹಾಗೂ ಉಲ್ಲಾಸ +ಕರವಾಗುತ್ತದೆ. ಮುಖದ ಮೇಲಿನ ಎಣ್ಣೆತನ +ಮಾಯವಾಗುತ್ತದೆ. ತಾವು ಮೊದಲಿಗಿಂತಹೆಚ್ಚು +ಸುಂದರರು ಮತ್ತು ಆತ್ಮ ವಿಶ್ವಾಸ ಉಳ್ಳವರು +ಆಗುತ್ತೀರಿ, + + + + + + + + + + + + + + + + + +ನೆನಪಿಡಿ +. ಸರೂಪ ಈಗ ಎಲ್ಲಾ ಔಷಧ ವ್ಯಾಪಾರಿಗಳಲ್ಲಿ +ದೊರೆಯುತ್ತಿದ್ದು ಅದರ ಬೆಲೆ ರೂ. 4.90 + + +; (ಕರ ಪ್ರತ್ಯೇಕ) +ಅನ್ಫತ ಫಾರ್ಮಸುಏಕಲ್ಸ್‌ + + +ಮಾರುತಿಗಲ್ಲಿ; ಚೆಳಗಾಎ-590 002 - + + + + + + + + + + +6ಸಿಕ್ತಾಟ್ಕಿ ಜಲಜ ೧ರ ಲ್ಯಾ ಜರ ಟ್‌ ಯ ಜ್‌ + + +ತಾರ ಡಿಸುವುದೆ +ದುರ್ಗೆಯೂ ಹೆಣರಡಿಸುವುದೇ. ಪುಣ್ಯಕ್ಕೆ ಓ ಹ್ಮ +ಶ್ರ +ನಿಂದ ಹೆಚ್ಚು 'ಗಲಾಟೆಯಿಲ್ಲ. +ಸ +“ಮತ್ತೂ, ನೋಡು 'ಅವನೇ ಹುಟ್ಟಿಸಿದಂಥ +ಒಂದು ಹುಳವನ್ನು ಕೊಲ್ಲಲಿಕ್ಕೆ ಒಂದು ಅವತಾರ +py +ಬೇಕೇ? ರಾವಣನನ್ನು : ಕೊಲ್ಲುವುದಕ್ಕೆ ರಾಮನ +_ +ಅವತಾರ ಎಂದಿಟ್ಟುಕೋ. ದುಷ್ಟರ ಉಪದ್ರ +ಎ + + +a ET Ry ಬಾ ಗ +ಿರುಪಾಯಿತು ಎಂದು ದೊರಿ ಅಂದಿ ಲWಲಊಲ +2) ದಾಳಿ, lid ಕಣೆ AT RIP ತಹ ಈ +ಗ? ಇವನು ದಶರಥರಾಯನ ಹೂಜ್ಬಿಯಿು ಹುಟ್ಟಿ + + +ಎಳಿಸಗ ಕಾಗತಿ ಫಿನಿ”ನಿ a +C೬-0೧೦ ವರ್ಷಗಳ ಕಾಲ ಬಳದು, ಮತ್ತೂ ಹುಂ + + +PR ಲ + +ಉಲವೂ ಸುಳ್ಳು +carn pe ನ್‌ +ಇದಿ, ಅವನನ್ನು ಕಾಣುವ + + +ಗ್‌ +AT ತಾಣ ರಾ ಇ ಎ +ಮಂದಿ, ಸಾವಿರ ಬುದಿ ಯವರಾದುದರಿಂದ. ಅವನು + + +೨ ವು ತಾವ ಜಾ +ಅಟ್ಲಿ ಬಂದಿ ಕ್ಲಿ ನಾನು ಬರಗಾದಿ. ಈ ಅಜಿ +pp ಈ ಊತ +ಟಿಎ ASN ತ +ಹಳಯ ನಂಬಿಕಗಳಾವುವನೂ ಸುಲಭದ +ತ ಹ್‌ [we] +ಮಿ EE EE +ಓಟ ರ್ಟ VNU ಬಳಗು, +k +ಇಲಖ ಇವಿ ಮ pS +ದೀವರು: ಗಂಡೋ, ಹೆಣೋ? ಎಂದು + + +ಎಣಿಸಿಕೆ ಲ ಇವ ಗ್ಗೆ +ಶ್‌ 3 + +ಮಮ ೫ ಮ ದ ತಾ +ವಸ್ತುವಿಲ್ಲ ತಾನೇ. ಅಪ್ಪನಿಲ್ಲವಾದರೂ ನಡೆಯ +pS ತಾಳಿ +— ಖಿ COANE ೨ rn ಮಾಮು +ತ್ತದಿ. ಅಮ್ಮ ಇಲ್ಲದಿದ್ದರೆ? ಹಾಗಾಗಿ ದೇವರೇ +ಇಧೆ ಹಿ A ಇದ್ದೆ ಕಳಿ ಹೋ ಳ್ಳ, ಿ +ನಮ್ಮ ಅಮ್ಮ ಎಂದು ತಿಳಿದರೆ ತಪ್ಪೇನಿಲ್ಲ. ಕೆಲವರ +ನಾಗಿ Ta! ಸಿ ಬ +ಪಾಲಿಗೆ ಅದೇ ಅಮ್ಮನೆಂಬವಳು ತಂಟೆ ಮಾಡಿದ +ನಪ ತ್ತರ ಅವೆ ತಾಪಿ, +ವ ತ್ರ ಇದಗ - ದ್‌ ಹ + +A ನ್ನು ಹೂಡೆಯುವ ಅಮ್ಮನಂ ಕಂಡಿರ + + + + + +ಸನೆಯನ್ನು ನಿವಾರಿ + + +ಉಸಿರಿನ ದುವಾ + + +ನ್ನುಂದೌಸಿರ + + +ದಂತಕ್ಷಯವ + + +ನನ್ನು ಮತ್ತು ದೆಂತ +ುಬಮೂಡುವ ಕೋಗಾಣುಗಳು + + +ಯ + + + + + +ವ + + +ಯೆಲ್ಲಿ ನಿತ್ಕಿಕೊಂಡ ಆಹಾ + + + + + +©” Nea wp + + +ಹಲ್ಲುಗಳೆಡೆಯಲ್ಲಿ + + + + + +ತಿ +3ಡಿುಗಳನ + + + + + +A +(We + + +~ + + +ಳಿ + + +ಗ್‌ +[40] + + +ಡುಗಳು + + +ರೋಗಾ + + +ಸತ್‌ +ತವೆ ಮಕ್ಕ +ತತ್ತು ತೆಗೆರು + + +ಬಡಿ ಕೈಕಿತೂ + + +ರ +1 +ವ + +ಜೃಕಿಗೂ + + + + + +ಸಿ, ಕಪ ಈ +{< + + +4 +ಒಸೆತೊಗಳ ನ + + +ಕೋಲ್ಗೀ + + + + + + + + +ಕ 3ಸಗಿ + + + + + + + + + + + + + + +*ತೆಳ್ಳಂ18 ನೂರ + + + + + +ಗಳಿ ಸಂಭ; +ಅ + + +ದ +ಉತ್ತಮತ +0C.G44 «nN + + +೧೮೮ + + +ಬೇಕು. ತಮಗೆ ಆಪತ್ತು ಬಂದಾಗ ಅದು ಅಮ್ಮನೇ +ಟ್ಟ ಶಿಕ್ಷೆ ಎಂದು ನಂಬಿದರು. ಕಾಳಿ, ದುರ್ಗೆ +ಅಂಥ ಅಮ್ಮಂದಿರಾದರು. ಶಿರ್ಶಿ ಮಾರಿಯಮ್ಮ + + +೨ + + +ಲ್ಲ ಆ +ಗ ಜಾ 144 ಡು +ಅಮ್ಮ ಮೂಕಮ್ಮ ನಾವು ಇವಳನ್ನು ಹ. ಗಳಿದರೂ +ಮ ವಿ) pe ಬಿವಿ ಪಣ +ಅಷ ಬೈದರೂ ಅಷ್ಠ 19 ಇವಳ ಬೇಡಿದರೂ +ಟಿ NN) ( +ee °> + + +Ae = ನ ರ್ಯ +ಫಲವಿಲ್ಲ; ಕಾಡಿದರೂ ಘಲವಲ್ಲ. + + +(�� ENE EEE +ದೇವರಲ್ಲಿ ಏನನ್ನಾದರೂ ಡುವುದು ತಪ್ಪು + + +೦೨ +ಇ. ಶಿ ೧ 5೨ +ಎನ್ನುತ್ತೀರಾ? +tA ps] ಫಿ. + + +ಹ ತ ಡ್‌ ಹ pe PE +ಮೇಲಯ ಔಣ ಮಕ್ಷಳ ಹಾಗೆ "ಅಂ ಮ +ಒಬ ಳ + +PE RE ಪ್ರತಿ ೨ ಜ್‌ (ಹಾ ತೆ +ತೊಡುವಾಗುತ್ತದೆ,.'.. ಜಿಲ್ಲ ' ಕೊಡು; ಚಾಚಿ + +ಲಾಜ್‌ ಲಲಿ ಬಿ ಇರಿ 9 ಜಿ ದೂರಿ +ಮಾಡಿದೆ. ಪುಕಳಿ ತೊಳೆಸು' ಅಂದರೆ ಹ್ಞಾಗಾಟೀತು: + +ಶ್ರ +ಎ + + +೬ +ಎ ಗತ ಸ್ವಾ! ವಿ I ರ ಾಾರುಾಪಿ = +ಕೊಡುವಷ ನು. ಕೊಟೆ ಹುಟ್ಟಿ ಸಿದಾನೆ ಎಂತ +ಟ್‌ ಟಿ +ಕಲಿಲಿ pe ಅಬಿ 2 ಕ್ಯಾ +ತಿಳಿಯಬೇಕಪ್ಪ. . : ನಮ್ಮ ಹಾಗೆಯೇ ಸಾವಿರ, +_ ಗ +ka — ನಿ ನ ಎಪಿ +ಸಾವಿರ ಅಲ್ಲ, ಕೋಟಿ ಪ್ರಾಣಿಗಳಿದಾವೆ. ಅವು +ಹಾಗಾ +ಇ ಗ ರಾ ಇ ps) ಫೊ +ಯಾವದಾದರೂ ಯಾರನ್ನಾದರೂ ಬೇಡುವುದನ್ನು +ಮೂಲಾ ಗಲ ನೌ ಲಾ ಮಿ ಭಾಜಕ ಕಥ +ಕಂಡಿದೀಯಾ? ಹುಲಿ, ಎದುರಿಗೆ ಬಂದರೆ ಹುಕಿ +ದ +ದರ್ಯಾ ತಿ — ಎ ಇದ ನೊವಾ +"ಸಹಾಯ ಮಾಡು* ಎಂತಲೂ ಬೇಡು ಬಲ. +[= me ಮ ಗ ಇಇ ಮ ಇ - ಇಲ್ಲೆ +ಬುದ್ಧಿ ಬಂದ ಮನುಷ್ಯ ಅದಕ್ಕಿಂತಲೂ ಕಳಪೆಯಾ +ಆ ಹ + + +ಕ್ರಾ ಲಿ ಿ ma ಛಿ 7 ಪಿ +ದರಿ ಹೇಗೆ, ಮಾಣಿ? ಸಂಕಟ ಬಂದಾಗಲೆ + + +RIG + + +ತ ಇಲ ಡಿ ಇಲ ಇದೆ ಕೂ ಹೆ ತಕಕ ಖಾನ +ದೇವರ ಹತ್ತಿರ ಹೋಗಿ “ಅದನ್ನು ಕೂಡು; ಇದನ + + +ಲ. + + +`ಸ” ಎಂಗ ಅವಂಗ ತೆ ಎ ಇಪ pe +ಕೊಡು' ಎಂದು ಬೇಡುತ್ತೇವೆ. ಸಮಾಧಾನ ಬಂದ + + +ಏಗ ಆ pC) ೮2 ಮ ಷ್ಟು. ರಾರ ಅಲ ಪಾಲ ದಲಿ ೧ + +ಆಗ ಅವನು ಕೂವ್ಟಿ ಬಣ ಪ್ರದಿ. ಇಬ್ಬಿ ಭಕ್ತಿಗೆ + +ನಮವ ೦ ನೌ ೧ EN ee ಎ + +ಇಂತ ಒಲದು ಬಟ್ಟಿ ಅನ್ನುವುದು ಸಮಾಧಾನ +ಅ + + +ಅವನು ಕೊಡಲಿಲ್ಲ ಎನ್ನು ನ +ದರ ಬಿಟ್ಟಿದರ ಮೇಲಿಂದ ಅವನನ್ನು ಅಳೆಯ +ವರು ನಾವು.” + +“ಇನ್ನೊಂಡು:ಸಂಗತಿಯಿದೆ, ಅಜ್ಜಿ ನಿಮಗೆ ಭಕ_ರ +ಕತೆಗಳು ಗೊತ್ತಿವೆಯಲ್ಲ. : ಪುರಂಔರದಾಸರಂಥ + + +ವಕು, ನೀವು ಹೇಳುವ. ಹಾಗೆ; ಹೊ +ಟ್ಟೆಗೆ ಕೊಡು, ಬಟ್ಟೆಗೆ ಕೊಡು" ಎರದು ಬೇಡಿದ +ಹಾಲಿ +J + + +ಜೀವನ: ನಅವನದು. +¢ wy +ಅವರು ಕೇಳಿದೇನು? "ಏ:ವಿಠ ಲ, +ಮ್‌ + + +ಣೆ ಐವಿ +uc ಬಿನಿವು + +w ಕಣ್ಣಿ ನಿನ್ನ +ಭು + + +ಹತ್ತಿರ ಕರೆದುಕೋ' ಎಂದಲ್ಲವೆ?” +“ಕರೆದುಕೊಳ್ಳುವವ ಅವನಾದರೆ, ಹೊತ್ತು + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +ಬಂದಾಗ ಅವನೇ ಕರೆಯುತ್ತಾನೆ. ಹಾಗೆ ಕರೆಯಲಿಲ್ಲ +ಅಂತಲೇ ನಾನಿg್ಲಿ ಇರುವುದು.” + +“ಅಲ್ಲ ಅಜ್ಜಿ ಸಂಸಾರ ದುಃಖಮಯ -ಎಂಬ +ಭಾವನೆ ಇದ್ದಿತಲ್ಲ. ಮನುಷ್ಯ ದೇಹವನ್ನು ನೆನೆದರೇನೆ +ಅವರಿಗೆ ಜಿಗುಪ್ಸೆ ' ಬರುತ್ತಿತ್ತು. ಒಂಬತ್ತು +ತೂತಿನ ದೇಹ ಅಂದಿದ್ದರು, ಅವರು.” ಅಜ್ಜಿ ನಕ್ಕರು. + +“ನಿನ್ನ ದಾಸರಿಗೆ ದೇಹದ ತೂತುಗಳನ್ನು ಕೆಂಡು +ಬೇಸರ ಬಂದಿದ್ದಾದರೆ, "ದೇವರೇ, ಇನ್ನೊಂದು +ಜನ್ಮದಲ್ಲಿ ತೂತೆಲ್ಲ ಹೊಲಿದು, ಬರಿ ಒಂದು ಚಿಲದ +ಹಾಗೆ ಮಾಡಿ ನನ್ನನ್ನು ಹುಟ್ಟಿಸು” ಎಂದು ಬೇಡಲಿ. +ದೇವರ ಹತ್ತಿರ ಹೋಗಿ ಅಲ್ಲೇ ಇದು ಬಿಡುವ +ಪಂಚಾತಿಕೆ ಮಾತ್ರ ನನಗೆ ಅರ್ಥವಾಗುವುದಿಲ್ಲ. + + +ಎ ದು “ಮೊಲಿ ಎಂಪಿ +ಮಗು ಸಹಜಕ್ಕೂ ಹೇಳುತ್ತೇನೆ. ಎಲ್ಲೆಲ್ಲಿಯೂ + + +ನಾ ಗಿ ವ +ಅವನು ಇದಾನೆ-ಎನ್ನುವ ಬಾಯಿಯಿಂದಲೇ, +ಅವನದು ಒಂದು ಬೇರೆ ಬಿಡಾರವಿದೆಯೆಂದು + +ಅಜ +ಹೇಳುವ ರೀತಿ-ಇದು.” + + +“ಹಾಗಿದ್ದರೆ ನೀನು ಹೇಳುವುದೇನು ?” +“ನನ್ನ ಲೆಕ್ಕಾಚಾರ ಇದು. ಹುಟ್ಟಿದೇವೆ; ಬದುಕಿ +ದ್ರೇವೆ, ` ಯಾಕೆ ಅಂತ ನಮಗೆ ಗೊತ್ತಿಲ್ಲ. ಇರುವ +ಷ್ಟು ದಿವಸ ನಮಗೂ ಹಿತವಾಗಿ ನಾಲ್ಕು ಜನರಿಗೂ + + +ಹಿತವಾಗಿಯೂ ಬಾಳುವುದು. ಪರರಿಗೆ ಸುಖ ಕೊಡ- + + +ಆರ್ಟ್‌ ನಿ ತು +ಲು ಬಾರದೆ ಹೋದರೆ, ದುಃಖ ಕೊಡದೆ ಇರು + + +ಅಲ್ಲಿಂದ ಮುಂದೆ ನನ್ನ ಮನಸ್ಸು: ಅನೇಕ ಆದಿ +ಅಮ್ಮಗಳ ಕಲ್ಪನೆಗೆ ಜೋತುಕೊಂಡು ವಿಹರಿಸ +ತೊಡಗಿತು. ಈ ಬಹುಧಾವದಂತಿ ಅಮ್ಮಗಳ +ಒಂದೊಂದು ಕಲ್ಪನೆಗೂ ಕಾರಣವಾದ ಮನೋ +ಧರ್ಮ ಯಾವ ತೆರನದು-ಎಂಬ ವಿಚಾರ ಮಾಡ +ತೊಡಗಿದೆ. ಅಜ್ಜಿಯು ನನ್ನೀ ಯೋಚನೆಗಳ +ಕೋಲಾಹಲವನ್ನು ಕೊನೆಗೊಳಿಸಲೆಂಬಂತೆ, “ಬೆಳ +ಗಿನ ಜಾವಕ್ಕೆ ಗಾಡಿ ಕಟ್ಟಿಸಿ ಊರಿಗೆ ಮರಳಬೇಕ +ಲ್ಲವೆ?” ಎಂದರು. + +ನಾವು ಮೂಡೂರಿನ ಮನೆ ಸೇರಿದಾಗ ಇನೂ +ಎರಡು ದಿನ ಮದುವೆಯ ಗದ್ದಲದಿಂದ ತುಂಬಿ +ಕೊಂಡಿತ್ತು. ಜತೆಯಲ್ಲಿ ಬೀಗರೂ ಬಂದಿದ್ದರು. ಸೀತೆಗೆ +ಮಾತ್ರ ಮದುವೆಯ ಮಗಳ ವಿಷಯದಲ್ಲೇ ಅಸ- +ಮಾಧಾನ. ಅವಳೊಡನೆ ಸೀತೆ “ನೋಡು, ಒಂದು +ನಾಲ್ಕು ದಿವಸ ಈ ಊರು ಬಿಡುವತನಕ ನಿನ್ನ ಗಂಡ + + + + + + + + + + + +ಮಾಡಬೇಕಾದದ್ದು + + + + + + + +ಹಾಕಿ ಅದನ್ನು ಸಮನಾಗಿ ಹರಡಿ, ಅನಂತರ ಪ್ಲಂಜರನ್ನು +ಲ್ಭರಿನ ಒಳೆಗೆ ಇಟ್ಟು ಪುಡಿಯನ್ನು ಮೆದುವಾಗಿ ಕೆಳಕ್ಕೆ +ತಾಜಾ ಕುದಿಯುವ ನೀರನ್ನು ಸುರಿದು + +ಮುಚ್ಛಳ ಹಾಕಿ ಐದು ನಿಮಿಷದ ನಂತರ + + +ಇ 2 +ವರೆಗೂ ಹುರಿಯಲ ರಿಕೆ ವಹಿಸ k ; | +ವರಿಗೂ ಹ ನಲು ಬಡ್ಕರಿಕೆ ವಹಿಸಿ 4 ಈ | ಕಾಕ್ಟನ್‌ ಸಿದ್ದ. ರುಚಿಗೆ ತಕ್ಕಂತೆ ಹಾಲು ಮತು + + +ಕುದಿಸಬೇಡಿ, ತಯಾರಾದ ಕಾಫಿಯನ್ನ್ನಿ +8 ಪುನಃ ಕಾಖಬಿಂಸಬೇಡಿ. ಏಕೆಂದರೆ ಆದಂ +"ಡೆ + + +ಕಾಯ ಪರಿಮಳವನು, ಹಾಳು + + +« +ಮಾಡುತ್ತದೆ + + + + + + +ಇಳಿಸುವಿಕೆ: ಉತ ಮ + + +೯ನ ಓಲ,ರನ ಉಪಯೋಗಿ 4 +ರ ಫಿಲ್ಬರನ್ನು ಉಪಯೋಗಿಸಿ ಒಮ್ಮೆ ಉಪಯೋಗಿಸಿದ ಕಾಫಿಯ ಪುಡಿಯನು + + +ಫಿಲ್ಮರನ್ನು ಜಗ್ಗಿನೊಳಗಿಡಿ, ಕಾಫಿ ಪುಡಿಯನ್ನು ಪ್ರನಃ ಉಪಯೋಗಿಸಬೇಡಿ +(ಒಂದು ಕಬ್ಬಿಗೆ ಒಂದು ಚೆಮಚ) ಫಿಲ್ಬರಿನ ಒಳಗೆ +25 u ತ ಹ +ಕಾಕ್‌ ತಡ + + + + + +SE ವಾಸಾ — ——— i +CAS-CB8-7772 KAN + + +| + + +ಕ್ರ +"ಉಮ ಎಳೆ + + +« ಐ ಇ fc) ™ ೫.೫ ೫, ಕ ty Ne) ಳ್ಲ ಇ ಸಿ +RSIS ISSN ಅಪ Bigs | +) 71e ‘ls (೨ 12. BIA ಹೆ (i ಸ್ಸ 6)? +ಇ ೪ ಜಾ ಕ Ai 5920 ನ. TY +ಸೆ ಜಡ್‌ ಟಿ ಇ; ಹಕಕ a8 5 +HBSS CSBLY AAG 01. ಓಟ ಬ ಟ್‌ ಸ್ಟ +HY ರ ಗ್ಜ ಡಹ ಪಸ ಜತ್ಪಿತ್ಷೆ He BB ar LE +ಇ 12 ಇ © EP We DDE ಆ eR [Ao 1] +ಜಸ್ಟ ನಿಷ್‌ B ಗಟ 9 ರ ಕೋ ಡಿ ಸ ಡಿ ಜತ pRB HK +ಟ್ವಿ ಇಬ್ಬ 0 ಬಟ್ಟ ಜರಿ ಶಕ್ತ NE GT Bad BR +5 ps ಸ is ¥) ಸ್ಸ ಕ್‌ ಸ 3, +ಬಸಿ 6 (i HR 9% LR ABD ಟಿ A; pe: +BN. 123 RED Ie) Cr 3 +eo 2 [2] ನ 3} AK [3 ೧ y (ಐ ತೆ ೪ ೧ © +pS ಇ 12312 ಎ 1 SC B P 60 ಸೌ ತೆ 1 3% AE +5 1 CI ಳ್ಳಿ 1B ಬಸ Wp ಸಿ je ಡಾ RI 4 [| ಗ [-] +IW ಭೀರ ೧ (1) 3 BD 1») 1 ನ ಜ್‌ ಸ ಭಟ Ve. pA) TEMS 2 +ARYANS, RN BEG EC BBR MAT Ep +ANE NE ಕ ಕೆ ತೆ ಎಸಿ ತತ +ಇ ಗ '್ರೆ 6 Bp pe Ne ೫ ॥[ (1 ತಿ ಕ್ರಶ್‌ ದ್ನಗ ಇ ಛೆಜಳಿಣ +BR wh NEE NS 1 1 | Ot +x (ಟಿ. € [a ಇ ಇ 1) 6) 20 me p 2 12 ತ್‌ +ಆಜ ಭಂಡಿ ಆ BOR BIDS dK (8? +{3 4 Fy Rug AE 0; CRA WN 2G RN rT +ಸಜ 9 ಎಜಿ ಆ ಗೆ 0 0೪ರ. ೪.10೮ ಸಿ ೪೫16... w= ಖ£13 18 +ಗ್ಯ ೆ ಕ ಹಿ > ? ೬ ನಗು ಇ ೫ ಇಒ“ 032 ೫ ಹ +RTE ಸಿಳ] ಗಟ್ಟ 23D ಪೌ] 9% +ು Je ” ಇ A ಪ ಸ 6 ಗ್ಯ _ ks ಜ್ನ ���್‌ ಕೆ ಜು 'd 5 +FY) ve ಶೆ (3 B ly: 13 1 ಎ 1] G ಣಿ 0 ತೆ (3 fs 45 £2 13 ೦. 1% ಸ +$4 ಡು + B&G nH BRAD ಇ ಜತೆ B ೯ ak [ಕ| +wi 1 110 ಪುಟ್ಟಿ ಕೈ ಕ ಭಸ್ಟುತ್ಳ ೌ 31113111321. ಬಟ್ಟ +ಡಿ 32 ದೀ ಫಗ Te yy pay Np 4) 12೨ ೧ 1) ನ್‌ ೪ (DS ಇಒ +7 b ೬ 1) 0 RE I: Cp ಪೂ 7 BEY EE AN T +ಜ್‌ 0 ಟಟ 12: ನಟ್‌ ಟು, ESRB +( ಟಿಕೆ ಸ್ಯ ಇಸ ಬು ಟ್ರ ಬೆ ಬಃ 33 (| ಕೇ +ಇಪ. ಗಿ ಬಟ ುಗಿಜೆ 0 0 ೫1, ಬೈ... ಇಷ್ಟು ಟಂ ಜರ ಜಿ ಇರ್ಲಿ ಟಿ? +೦ ೬ ಆ 13 4 ಖ್ಗ ಇ 3) "ಎ "1 [e) wp .2 ಚಿ ( +3 ಡಡ ಗಜ ಜಸಿ ಶ್ರ! ಏಿ 214 ೧5 ET Cg) 5 +CE WC ಲು ೧ 3 1) W 2 ಕ್ಕ 2 Ke) 2 CE ಸ್‌ AA ps 2 1 +ಬ್ಗ” MALEATE ಗರ್‌ aD Me 1 | 48 ಓ 5 |] ೫12 (3 ಅಟ್ಟು +ಜ್ರ ಭಾಸ BS NBR ES, ಇ ಜಟ ಇತರ DEAY +ಡಲ ಇಟ್ಟ: MN Cy TN ME TE EE EE A 4 +3 12 UL RA 3 (> 0%) ಲ 3 13 KAS 02 5 a [2 45 +S48 ಪ್ರಿ ಕಠ ಜ್‌ ಇ: Qs ೫ ಗ್ರಸ್ತ RT B ಳು +ಬ ( (ಸಚಿ ಗು ಕ ಹ ಟಟ ಟಟ ಚ್‌ 2 +೫. 4 ೨ (W uy ಗ್ಯ ಛೆ "2 ಟು 1 pe ಆ ಗೆ ಕ” ತ +ME ಪಗ ಆಹ ಜಗು ಇದುವ ಯೇ Eg ಬಜ (ಜಟ ಉೃ ಚಕ +rem, 14 LANG ಬ್‌ [ಪಟ್ಯ ನ” 172 111 1. tg Va ೬೨ ® TAD +UA ಲ. BNO LOTUS Cd Ce I eS) Dn ಬ್‌ +b PD ಟಿ 0 Cs CE SN A Ee ಇ Wl +RT ಎ. 133 ಎರು 0 ಕ್‌ (2 1. ಇದಗ oy Ne ೨3 < H ಬ ೧37 a Ua 1 5 +(eM CIR EN Co Mo + SB A SSD ಜಿ ಭತ ಗೆ UNS 1331 ಡೀ (ನಿ +ಆ ಭಗ ಸ ಟಟ ಶ್ರಜಭ 0 1% ಕೆ ೫38 CE ಟಿ82 871 ೫ +7 ೫ ಟಿ81 ಖಿ 13೩212 ಗಿ1%1'%:ರ:ಇಪಿ ಬ 1 3 + + +ಕ್ಷರೆಯಿಸುವ + + +ಇ + + +ವ ಆಸೆಯಾಗಿ + + +ಸ್‌ + +೦7 +ಕೌ +ಒಂದ + + +ನ್ನ ಕಾ + + +J + + +ತಾಲ + + +ಎಮಿ +ಯುಮೂ + + +ರು +ವರ +ನಮ್ಮ ಮಂಜುನಾಥ ಅವರನ್ನು + + +e +ಸಂತರ್ಪಣೆಗೆ + + +ಲ + + +ಷಾ +ಎ + + +ಗು +ಗಾ + + +©, + + +ಆ + + +ವ. +ನವರ + + +ಜ್‌ +ಜೊ +Noes +ವ +ಲ ಇ +ಆ +“ದವೆ + + +ಎವೆ) +ಏತ °° +ಏನಜಿ ಗಾಬರಿ? + + +ಡೆ +ೋಡದೆ ವರ್ಷ + + +ಒಟ್ಟ TV +ಎ +ೋೋಟ + + +ವೆ +ಪಾ +ಕೆ + + +೨ + + +ಗ್‌ + + +ಣಿ + + +ವ್‌ +ಹಗ + + +ಭಲಿ +ಇನ + + +ಅ + + +ಗೆ + + +೧ +ಇ + + +Fee +ಇ. + + +ಡಿದರೆ + + +ಆಗಾ ಹಾ ಇಂಬ ಕ್‌ +ಮೂ ರಣ ಬು +ವಾ +Uw + + +ಖಾ +ರಾಶ್ರಿಂ + + + + + + + + + + + +Q)£ p | +[1 ny ಇ ಲ್ಲ ಲ್ಲ +1 ಭ್ರೂ ಸ a CAE +: 1 ಷ್‌ ಹಾ ಗ ಟಿ +~ ಲ | & Hs ೧ ಸ್‌ +ls ನ 0) oN Ye ತಾತ +. ೨೫ 61) ೧ (2 ಲ್ಲ |” ಡ್ರಾ 3 +'(( ) a) ಜ್ರ ) ್ಯ ಘಾ | ಆರಿ ೫ ತ +| 4 >» V2 0 ಸ ಕ ನ್ಯ 12 ಸ A 5 +FE ) ಇ ಲ +ಲಾ ಷೆ 1D | Cc ಇಂ q 2 op K ತ ಸೆ ಲ +೪ ಛು ಜ್‌ ಆಜ Bas 1 32 ಬ್‌ +ಇ ಣ್ಯ 3 10 ೧ WW 17 pe ೦೨ ಔ +6) 11 22 2 ಇ ಲ ೧ ೫ 12 ೧ 12 +ಲ ಆ 2 ೪ a ಛೈ 1 % +1೨ 2 4. ೧3 G IS 42 +ಇ 2. ಇವ SC +AYN RT ಈ ಕ 6೫ y° +0. CSE | ಸ. ಸ್ತ +PAYG o BNE p ಜಟ್‌ AF +$ 4 ಟಿ ತ್ರಿ +ಘಿ. 4) ] 9) -ವ್ರ B | ಲ ar BP ಛೆ 1e +ಕು. ್ರು qe ಲಿ ( > Ye py ಅತಿ ಸ್ಥೆ +| ಲ್ಲ R's ಆ ಟೆ ಸ ತ nN +iil 3) PR, ಜಾರ Wy ಇಚೆ +if " (0 PR ತ್ಮಿ 2 ಬ ಯು +|| 2 % ೨ ೧ ಹ 9 BB 5 ಕ್‌ b +if K 2 ೧ 1 00 ) € ಣಿ ೦ +| < 2118 ಗ 4 Pos re ಐ +' ರಿ 5 ಇ. ಟ- ಕ 9 ಲ +ಟೈ (2 0) Kk ಖು +|) ಸ್ಯ 4) Cp pa w ೫ +[9 44 5 | ಟಿ 12 1 +1) ) ೧35 ೫ ಶ್ರ ೫ ೨ +60 (ಸ nv BP ೧" QW +ic 66 DK PG 1 m3 +ಇ () Gy (ಛಿ ಇ +ಉ i K +ಅ +3 + + + + + + + + +pS — 3 ಫೆ. ಲಿ +“ಅವಳು ಈಗ ಹುಷಾರಾಗಿದಾಳೆ ಅನ್ನುತ್ತೀ, +ರತ +೨ — pe +ಹಾಗೇ ಇರಲಿ. ಮೊದಲ ಸಾರಿ ಅವಳು +ಇನ ೯ ಎಪಿ ೧೧೨ ೧ ಗದಾ +ಈ ಗುಡಿಗೆ ಬಂದಾಗ ಮೈಮೇಲೆ ಬಂದಿತ್ತು. +ಇ ಕಾಯೆ ಹ +ಅದೇ ಮಂಜುನಾಥನ ಅಜ್ಜಯ್ಯ ದೂಡ್ಡ +ನ a +ಗ ಕ +ಪೂಜೆ ಮಾಡಿಸಿದರು. ನೂರಾರು ಜನ +[8] +ಅರು ಎಲಿ ಭರ್‌ ತ ನ್‌್‌ +ಇದರು. ದೇವರಿಗೆ ಮಂಗಳಾರತಿ ತೊಡಗು +ಇಟು "ತ +ಹ +2 ಮಲಿ ಮೌಲಿ ಹಸಿ ಶ್ರದ ಎಷೆ +ತ್ತಲೇ ಹಮ್ಮಕ್ಕಳ ಎದಯ ಕುಳ೨ಲದಿ ಆಕ +3 ನ +pee ~~ ಕಾ > ಲಿ +ಕಿರುಚಿ: ಅರ್ಭಟಿಸಿದಳು. ನಾನಿದೆ. ಆ ವಸ + + +RE CK RE TY EE + +ಆ ಪ್ರಾಯದಲ್ಲಿ ಮೈಯ ಅರಿವೆ���ನೇ ಕಿತ್ನೆಸೆದು +4, ೧ ಗಿ ದೆ ಇವಿ + +— ಹಾಬಿ ಜೌ ಫಿ ಲ _ ಕಾಳೆ ಕವ + +ಉಡು ನೂಲಭಲಿ ತಲೆ ಕೆದರಿ ನಿಂತದ್ದು! ಆಗ ನಿನ್ನ + + +ಅಜ್ಜನೂ ಮತ್ಕಾರೋ ಸೇರಿ ಅವಳನ್ನು ಹಿಡಿದು +ಕೊಂಡು, ತಲೆಯ ಮೇಲೆ ತಣ್ಣೀರು ಸುರಿದು + + +ಮೈಗೆ ಬಂದಿದ್ದ ತ್ರಾಣವೆಂದರೆ ಹುಲಿಗೆ ಸಮ. +ಅಂಥ ಸ್ಥಿತಿಯಲ್ಲೇ ಅವಳೆ ಕೈಕಾಲನ್ನು ಕಟ್ಟಿ, ಒಂದು + + +ಗಂ +ಜಸಿ ೨ ಟ್ರ ೨ +ಇದ್ದಳು: ಹೋ ನನ ಈ ರೂಪ ಬೇಡವೇ + + +ಸ್ಮ ಈ +ನಿಮಗೆ?' ಅಂತ ಆ ಮೇಲೆ ಯಾರ್ಯಾರ ಒಡನಾಟವೂ +ಬೇಡವೆಂಬಂತೆ ಮೂಲೆ ಹಿಡಿದುಬಿಟ್ಟಳು. ಈಗ + +ಮೂಕಿಗೆ ಹೇಳು. + + +_ pe) pe ಕಾ +ಹಿಂಡುಗಾನ ಅಮ್ಮನವೆರ ಉತ್ಸವವನ್ನು ಮಂಜು +ಎಪಿ ಗ +ನಾಥ ಬಹಳ ವೈಭವದಿಂದಲೇ +ಜಾಲೆ ತಣ್‌ ಇ ರ +ಯಿಂದ ಹಳೆಯ ಪ್ರಕರಣವನ್ನು ಕೇಳಿದಂಥ ನನಗೆ + + +ನಮ್ಮ ಅಜ್ಜಿಯನ್ನು ಕರೆದೊಯ್ಯುವ ಇಷ್ಟವಿಲ್ಲ + + +ದಿದ್ದರೂ ಅವರು ಹೊರಟು ಬಂದೇಬಿಟ್ಟರು. + + +ಮಧ್ಯಾಹ್ನ ಸಮಾರಾಧನೆಯ ಕೆಲಸ ಮುಗಿದೊಡನೆ +“ಮಾಣಿ ನನ್ನನ್ನು ತಿಪ್ಪಕ್ಕೆನ ಮನೆ +ಕೊಂಡು ಹೋಗು” ಎಂದು + +ಅವರ ಅಂಗಳಕ್ಕೆ ಹೋದಾಗ ತಿಪಜಿ ಚಾ + + +ಛೆ ಇಗೆ - > +ಯಲ್ಲಿ ಜಪಸರ ಹಿಡಿದು ಕುಳಿತಿದು ಕಾಣಿಸಿತು. ನಃ +ವ್ರ ಹು +ಎ. + + +tL +Fay + + +ps + + +“ತಿ ಮ +ಅಜ್ಜಿ. "“ತಿಪ್ಪಕ್ಕ, ಇಂದೀಗ ನಿನ್ನನ್ನು ಕಾಣುವ +p= ಖಿ +ಯೋಗ ಬಂದಿತು. ನನಗೆ” ಎಂದು ಹೇಳುತ್ತ, ಅವ + + +ಕುಳಿತರು. ಅವರ ಬೆನನ +ರ + + +ಸೊ ಎ +ಇಣರ ನೋಡಿದರು. ತಮ + + +ತ್ರ + + +ಹಸ್ತಗಳಿಂದ + + +ನ +KG + + +ಕಸ್ತೂರಿ, ವಿಶೇಷ ಸಂಚಿಕೆ ನವಂಬರ್‌ ೧೯೭೮ + + +ಅವರ ಮುದುಡಿದ ಕೈಗಳನ್ನು ಹಿಡಿದುಕೊಂಡರು. +ಆಕೆ ಕಣ್ಣೀರನ್ನು ಸುರಿಸುತ್ತ “ಮೂಕಿ, ನೀನು ಇಲ್ಲಿಗೆ + + +ಡ್‌ +«9 + + +ಬಿಪಿ ಲಿ ಲಿ ೧ +ಬಾರಿದಿಯುೂ, ನಾನು ಇನ್ನ ಹತ್ತಿರ ಬರುವುದಕ್ಕುಂ. +ಸಿರಿ ಆ ಪ್‌ +ಟೇ?” ಎಂದರು. + +44 ಜ್‌ ದ್‌್‌ ಡ್‌ ಕಾ + +ತಿಪ್ಪಕ್ಕ, ಬರಬಹುದಿತ್ತು ಈ ಮೂದಲೂ, + + +ಹ ದಿವ pi ಫೆ ಎನನ +ಒಂದು ಸಾರಿ ನನಗೆ ಇಲಿಗೆ ಬಂದು ಅನುಭ ಸಿ +ಗ ಇದಾ ಅಪ್ಲಿ ಡೆ +ಅಮ್ಮನವರ ಮುಖವನ್ನು +ಡ್‌ + + +ಸಾಕಾಗಿತ್ತು. ಆ + + +ಇಗ +ಪ್ರ ಪ +ಖಿ ಮಿ —— ತಿ pe +ಳು ಮಾಡಿ ಆ ದಿನ ಕರೆಸಿಕೊಂಡದು ಅವಳೇ ಅಲ್ಲವೆ. +& + + +ಪಾ ನ್ನ್ನ ಇವಿ ಇ ಪಿ. ಕ್ವಿ ಣದ ಇಲಿ +“ನನಗೂ ಅರಿವಯಿಲ್ಲ, ನಿನಗೂ ಬೇಡ, ನೀನು ನನ್ನ್ನ + + +ಎಂದು ಕುಣಿದಾಡಿದೆ. + + +ಹಾ ವ ಎನಿ +"ನಿನ್ನ ಹಾಗೆಯೇ ನಾನು” + + +J + +[1 +ನನ್ನ ಒಬ್ಬಳೆ ಮರುಳಿಗೆ ಊರಿನ ನೂರು ಮರುಳು +ಗಳು ಸೇರಿ, ಸಾವಿರ ಬಗೆಯಿಂದ ಕಾಡಿದರು. +ಹೊಡೆದು, ಬಡಿದು ನನ್ನ ಜೀವ ತಿಂದರು. ನನಗೆ + + +ಯಾವುದೂ ಮರೆತುಹೋಗಿಲ್ಲ. ಅದಕ್ಕೇನೆ ಅವ +ನವರ ಹತ್ತಿರ ಹೋಗಿ "ನಿನ್ನ ಆಟವೇ! ದಿನ +ನಿನ್ನದು ಒಂದೊಂದು ವೇಷವೇ' ಎಂದಂದೂ ಬಂದೆ. +ಅದರಲ್ಲಿಯೂ ತಿಪ್ಪಕ್ಕ, ಈ ಹಿಂಡುಗಾನ ಅಮ್ಮ +ಮಾಯಾವಿ ಅಂದರೆ ಮಾಯಾವಿ. ಲೋಕವನ್ನು +ಹುಟ್ಟಿಸಿದಳು. ಅವಳೇ ಮಕ್ಕಳಿಂದ ಕಪ್ಪಕಾಣಿಕೆ +ಬಲಿ ಬೇಡಿದಳು. ಅವಳನ್ನು +ಭಕ್ತರೂ ನಂಬಿದರು; ನಂಬಿದರು. +ಇ + + +೧ + + +ದಳು, ಭಗವತಿ ಅದಳು. ಭಗವೇ ತಾನು ಎಂದಳು. + + +ನಾನಿದ್ದರೆ ಪುರುಷ; ಇಲ್ಲವಾದರೆ . ಏನುಂಟು? + + +A ಮದ ಇ ಹ » ೨ 4 + +ಅವಳ ಈ ಸಾ���ಿರ ಆಟವೂ ಕಾಣಿಸಿತು ನನಗೆ.” +೨ A + +ನನ್ನ ಅಜ್ಜಿ ತುಂಬ ಭಾವಶಶ್ಲೀನರಾಗಿ ನುಡಿ + + +ಯುತ್ತಿದ್ದರು. ತುಟಿ ಬಿಗಿ ಹಿಡಿದು ಆಲಿಸುತ್ತಿದ್ದ + + +ತಿಪ್ಪಕ್ಕ ಚೇತನ ಬಂದವರಂತೆ, “ನೀನೊಬ್ಬಳು + + +ಪುಣ್ಯಾಶ್ಲಿತ್ತಿ ಅಮ್ಮ ನಿನ್ನನ್ನು ಒಲಿದಿವಾಳಿ. ಆದರೆ +ಮೂಕಿ, ನನ್ನಂಥವಳು ಇದ್ದು ಏನು ಆಗಬೇಕಿನ್ನು? +ಅವನೂ ಕೊಂಡು ಹೋಗುವುದಿಲ್ಲ.” + +“ಅಯ್ಯೋ ತಿಪ್ಪಕ್ಕ. ಅದೆಂಥ ಯೋಚನೆ? +ಅವನು ಸಾಗಿಸುವ ಕತೆ! ಇರುತ್ತೀಯಾ ಇನ್ನೊಂದು +ಅಷ್ಟು ದಿವಸ. ನಿನ್ನ ಈ ಅಂಗಿ ಇನ್ನೂ ನಾಲ್ಕು + + +Ny +ಗ್ಗ AN + + + + + + + + + + + + + + +ಣ್‌ +ಇ + + +UE + + +ಬ + + + + + + + + + + + + + + + + +[ಕು ಈಸ್‌ + +ಭ್ರಮಾ Ay + +(WS Ne 2: +ನಿ = + +| 3 + +QQ ALO 5೫ + + +N + + +ಹ + +3, Hr + +( ಬ +ಬ್ರ by + +ಸ್‌ + +ಸ್ವ + + + + + + + + + +೩೮ +ಕ ಫು p +11; NLD ಕ +೧೮೫ ಚ್ಚು +AN id + + +ಪಾದರಕ್ಷೆಗಳು ಪಾದಗಳನ್ನು ಬೆಳಗಿಸಅ ಬ + + + + + + +(0 ಹ ) + + +Wp + + + + + + +ತಯಾರಿಸುವವರು: + + +ಕೆರಡೋಮವಾ ಸಾಹು ಕಂ. ಲಿ. + + +೦ಜಿಸ್ಫರ್ಡ್‌ ಆಭಿಗು3 221, ದಾದಾಭಾಯಿ; ನೆಪರೋಜಿ ಲೋಡ್‌, ಬೊಂಬಾಯಿ 400 9೭4 + + + + + +CMAITRA-CS-126 KAM + + +ಮಾ” + +೧೨ +ಕ್ರ + +ಎ + +he) + + +ಅಮ + + +ಸ + + +ತ + + +[9 + + +ವಾ್‌ +pr + + +ಈ + + +೧, ಮರ್ಯಾದೆ + + +ಳನ +ಲ + +ವಪ + +ಶ್ರ + + +€ +ಕ + + +ಲ್ಲ +೧3 +ಗ + + +ಹ +ಕ್‌ + + +ತತ್‌ + + +ಮು + + +ಸ ಹಾಗೆಯೇ ನ +ಜೀವ +ಕಾ + + +— +ps + + +ಇಂದ ಪ್ರ + + +ದಕ್ಕೂ ಇಂದ್ರನೇ, ವರುಣನೇ + + +ರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +Ko ಗ ತ +UW + + +ಪತೆ +ವ + + +ಕ್ರ + + +ಸಾಕು.” + + +ವರ್ಷಕ್ಕೆ + + +೧೯೪ + + +G he ಲ್‌ ಗ ಬಗ (ನೆ ADE Bie TN ENA +5 ಸ RAG wy (5 1 ಗ 3 1 ನ್ಯ wp KR ಣೃ ೫.1 ಡಿ +5 ಳೆ 53 13 ವ 4 7D ಎ ನ” | TN > ಗ್ಗ ಗಾ ಗ. ; +12 6 3 8: ಹು vy ಆ 1 13 ೫14 (5 ಕ] 1) 132 +ye‘ CAV ae Le 13’ Ot a ದ್‌ ಗ | ಗ 4 “ಎ 13 +ಟೆ 2 ಜು 1322೫ 0% A 1) oj) BD +೯ ? ಎ ಡ್‌ K 3 Ye. ನ ೯ (3 | 6 7 ಸ +4 ey ಸಟಟ 1 101.4 ದ್‌ ಗ ಡೆ ಇ ಖಿ +ಕ TBO gg TUG USE BETH +ಕ HES DE DET LTRS ಜಟ ೯೪ NS +ತ ತ ENE 1 11 18 ಕ +ಯಜ ಚಕ ೧1 a5 i By DO % A +BW Gags Bad Ld Bld ಡಿ 5 +1) ( 13 ು © fs) ದ್ರಿ FR, HS WD ಇಕ್ತ | ್ಪ ೧ 2). 1) , 132 +ABs 1 RAO BRENT ROUGE YB +BUSES es DBRS RE || +ಎ pg eSNG NR Res ಗಟ. ಜೆ ಜೆನ. 8[] | +ಜಗ ಜ್‌ ಸ್‌ 1 : | ಲೈಟ % ದ್ರ 1) B 1 ಜ್ರ Bp ನಿ 06 +© ಯ ಜಟ ಜು ; pep ಬೂ 7 ತ ಛ್ಗ © +13 49S Bi ; Bx ಲ “| CE) pRB 8.3 {353 +D BBE ಕ ಸ್ಥನ ಇಳಿ ತಡಿ ಇ ಡಿ. RAR NNR SO % +EKA 9% G HABOSRB DB ml Ras APN +ER SEES EDBS BGG ೫% ಟ್ರೈ +1 € ೯ | 3; é ಈ ೯ ಗ್‌ 4 +EE ಶಂಸ ಶನ ನಶಿ 131೫1848. ಶೇ 813 +Br SSS TS SENOS DNS SST SNE ಗ +ಇ ೫.0 ಶಿ. ತರ ಶಿ 1 98 5 4 ANT +71? HE ಎತ್ತಿ OL ಐ ಎಂ PAD ON ಡ್ಯ ABP 5ನೆ ೮ಊೇ ಣೌ |. ಏ£ +ಗೆ LE ERS RN BSR +GB oD SDSS Be 1118. EW HO SI co +೬. (1 LS ಗ ಗನ ಸ್‌ ಬ ಡಕ HE +2 CRS ಛಿ ೫ 3 NE ಹ ಲ 4% +73 sp 12 y p pe (೧. 6 ತೆ 11) ೮ 1.13. ಚಜಿ೪೫೪( ಕ +ಡ- ಗೆ Bac ಇಗೆ ಟ್ರಿ ಜೆ ಎಟ ಇಷ್ಟೆ ಭಟ್ರ ಉ8ನ್ನ 3 ಆ. B 8 h ೫8 1 +[ENA CRS ep 47 ೧ 30 6 [) 5) ೧೫೦. BR ಟಿ11 +ನ ಭಕ ೫8 14 ಬ ಉಚ ಟ್ರ ಟ್‌ ಜೆ ಡ:ಜ್ರ ಟ್ರ ಕೃ “ಸ ಲ ಫಟ ಜು ಟ್ಟ +p33 4 ಸು ತೆ 5 ೧ 12 ಗ (pM ಇಚ ಖೀ ಮ್ರ 13 5 ೧ ಉ +> ಲ 3 |) ಛಿ ಸ್ತ ಈ. (2 ದ | Oo © 5 [3 ಈ ೧1 3 ಎ. 3 a +೪... ST 111% ಎಗೆಕ್ತೆ 33. ೧.32 ಜೇ ತರಾ ಲ 8 ಅ ಜತಿ +EN ಉಗ ಇಟ ಜು TS Sg AN CREE ೪: +ಡಾ 6) ಳೆ a5” 12 1 ಷಿ [3 BRD pe 13 40 12 ಣೆ ನ fy 6: 75 12 1 12 +ಓನಿ ಳು BURBS ss 1) ತಂ. BAR +BK I SBT ರ ಜೊ ಉಜ್ಜ 1 7 ಘೆ § 2 +x 12 y 1 G (335% 1 NS ey ೫B 1 125183 B ಕ G ಸ ಕ | ಸ್ಟ್‌ 1ಬ 2 +೧ X 4 Py ವ ನ > ಇದ್ರ (| [mes ಫ್‌ pa ಇ N ಜಿ 1 4 2 ಣಿ ನ +ಅ BB ಬ 312 B GD SS RE NE +ಲ ೦£ 1) 7) CA 8B 4) 12 ಡ್‌ 3B "ಗು ೦೬ 132 ತೆ ಚಿ 2 99 D 2 4) 3 RH 6c ey +೫ 7೬ © ಆ CHIE OG ೨ 6 eV ALT NC ರ ೧ ಖ' ೮ UA 13 +ME ಜ ಈಗ ಡಿ 1 Bp ಗ ಸಕ ಹ ಜಿ ಇಇ ಜಡ ಕ್ರಷಿ 8 +ಆವಿ ಓಟ ಭಟ ಭಟ್ಟಿ ಜಗ ೫ ಎಫ್ಟ ಇ ಆಗ RS ಜ್‌ ಜೆ +ಆ) ೧ ಟಾ 191 CMY oR [5 TSO ಇಗ 13, B ಸ್ನ ಆ > ಗ 11111೨17 G +B 1 ಜಟ ಜಿಗಿ STB ES 13 3 ಟಿಇ!) ಟಿಟಿ ಡಿ + + +ಸುವಾಸಿತ ಹಾಗೂ ಸ್ಥಾಂಷ್ಯ +ಮುಖಶುದ್ಧಿಗಾಗಿ + + +ಛಿ + + +ಜೆಮನದಲ್ಲಿ ಏನೆಲ್ಲ ಇದೆ? +- ಈ ಚಮನದಲ್ಲಿ ಜೇಷ್ಮಮಧು, ಕೇಶರ, ಏಲಕ್ಕಿ. ಲನಂಗ, +ಪತ್ರಿ, ಜಾಜಿಕಾಯಿ, ಬಡೆಸೋಸ್‌, ಮೆಂಥಾಲ್‌ ಗಳಂಥ ಅನೇ +% ಬಗೆಯ ಸುಗಂಧಿತ ಹಾಗೂ ರುಚಿಕರ ವಸ್ತುಗಳು + +HN ಒಳಗೊಂಡಿರುವವು. ಅದಕ್ಕೆಂದೇ ಇದು ಚಿಕ್ಕನುಕ್ಕಳಿಂದ +HR ಭು ವೃದ್ಧರನರೆಗೆ ಎಲ್ಲರಿಗೂ ಅಚ್ಚುಮೆಚ್ಚು. + + +ಸಾರ್‌ ಕಂಪನಿ, ಬೆಳಗಾಂವ್‌ + + + + + + +ಸ]. K. Publis ity + + + + + + + + + +ತ್‌ + + +v + + + + + +೧೯೬ + + +3 +8 + + +ಜ್ಯ ನಾವಿ ಫಿ +ನಿಂದ ಯಾವ ದಿಕ್ಷಿಗೂ ಹರಿದೀತು. ಅವರ ಮಾತಿ +ಸಾವಿ + + +ಇ ಖೊ AA A +ನಲಿ ನನಗೆ ಅಸಂಗತವೇನೂ ಕಾಣದೇ ಹೋದರೂ +೧೧೨ +ವೆ + + +ON ON ವೆ pp] ಗಿ ಷ್ಟ ಷ್‌ ಕಾಣು +ಶಾತಿನ ಬಿಡು ತುಣುಕುಗಳನ್ನು ಒಂಟ ಪೂ? + + +€ + + +° + + +ವೆ ನೀನನ ಇವೆ +ಚಿತ್ರವಾಗಿ ಎಣಿಸಿಕೊಳ್ಳುವ ತಾಕತ್ತು ನನ್ನ + + +ಸಾಲ್‌ +ರಿಲಲ್ಲ. +) ೧ +ಎಳ (ಇಫ್‌ ಕ್ರಿ ವೀ ತಿ ಕವತ ಜತೆ +ಮರುದಿನ ಸಂಜ ಹಗಲನಲ್ಲ, ಅಜ್ಜಿಗೆ ಇಂದ್ರಾಯ + + +ಗಾಗಿ, ನೀರು ತುಂಬಿಸಲೆಂದು. ಅಂದ ಮೇಲೆ +ಸಮೀಪದಲ್ಲಿ ಒಂದು ಬಾವಿಯೂ ಇದ್ರಿರಬೇ +ಕೆಂಬ ವಿಚಾರ ಹುಟ್ಟಿ ಅಲ್ಲೆಲ್ಲ ಸುತ್ತಾಡತೊಡಗಿದೆ. +ಅಜ್ಜಿಗೆ "ಇಂದ್ರಾಯ ಸ್ವಾಹಾ” ಮಂತ್ರ ಕೇಳಿಸ +ಬೇಕಾದ ಪೂರ್ವಕಾಲದಲ್ಲಿ. ಇಲ್ಲೇನಾದರೂ + + +ಗಿ ) +ನಿ ಮಿ ಪಿ +ಅದು ಇನ್ನೂ ಉಳಿದುಕೊಂಡಿರಲು ಸಾಧ್ಯವೇ- +ಲಿ ಎ 2 +ಎಂದು ತೋಚುತ್ತಲೇ ನಕ್ಕೆ. ಅಜ್ಜಿಗೆ ಅಂಥ ಪುರಾತನ + + +KA +ಕಾಲದ ಸಂವೇದನೆಯುಂಟಾಗಿ ಅವರು ಗೊಣಗಿ + + +ದರು. ನಾನು `ನಮ್ಮ. ಅಜ್ಜಿ ಅಲ್ಲವಲ್ಲ. +ಈ ಚ ೧7೫ 03 +| ~ ಕ್ಯಾ ಗ್‌ +ಅಷ್ಟು ಹೊತ್ತಿಗೆ ಅದೇ ದಾರಿಯಾಗಿ ಇಬ್ಬರು +ey +ಫಿ ಕಾವಿ ಇ +ಹುಡುಗರು ಏನನ್ನೋ ಹೊತ್ತುಕೊಂಡು ಆ + + +ನ್ನು ಎಂದೋ ಒಂದು ದಿನ ಕಂಡಿದೇನಲ್ಲ' ಎನಿಸಿತು + + +ನನಗೆ. “ಮೂಕಮ್ಮ ನವರು ಅಂ +ಛು + + +Gl § + + +ಇ ಸವಿ ತ ಸವ ಇ. +ರ ಮನಿ ಯಾವುದು ಒಡಯ ಎಂದು ಅವಳು +ಅಲಿ PSS RS ಮೊನ ದಾ +ಕೇಳಿದಳು. “ಅದು ನಮ್ಮ ಮನೆಯೇ ಬನ್ನಿ” ಎಂದು + + +ಮುಂದಿನ + + +A + + +ಹಣಿ: ಹ ಹಾರಿ ಇಸವಿ ಇ +ಕರಿತಂದೆ. ನಮ್ಮ ಮನೆಯ + + +ಕಸ್ತೂರಿ, ವಿಶೇಷ ಸಂಚಿಕೆ, ನವಂಬರ್‌ ೧೯೭೮ + + +ು ಹೊರಡಲು ಚಡಪಡಿಸಿದಳು. ನಮ್ಮ ಚಾವ +ಡಿಯಲ್ಲಿ ಲಾಟೀನು ಉರಿಯುತ್ತಿತ್ತು. ಅದರ ಬೆಳ +ಕಿನಲಿ ಆಕೆಯ ಮುಖವೂ ಸೊಂಪಾಗಿ ಕಾಣುತ್ತಿತ್ತು. + + +ಡಾ ಪಿ +ಸುಮಾರು ಹದಿನೈದು ವರ್ಷಗಳ ಹಿಂದೆಯೇ + + +ಜಾತ್ರೆಯಲ್ಲಿ ಕಂಡಂಥ ನಾಗಿಯ ನೆನಪು ತಿರುಗಿ +ಹೊಳೆಯಿತು. ಆಗ ಅವಳಿಗೆ ಇನ್ನೂ ಹೆಚ್ಚಿನ +ಚೆಲುವಿತ್ತು. ಆದರೂ ಕಟ್ಟುಮಸ್ತಾದ ಜೀವ. +ಕಂಗಾಲು ಜೀವಿಯಲ್ಲ. ಅವಳ ಮಕ್ಕಳಲ್ಲಿ ಈಗ +ಯೌವನ ತುಂಬಿ ಕಾಣುತ್ತಿತ್ತು. ಅಷ್ಟು ಹೊತ್ತಿಗೆ + + +“ಯಾರು ನಾಗಿಯೆ? ನಮ್ಮೂರಿನ ನಾಗಿಯೇ?” +ಎಂದರು. + +ಆಕೆಯ ಮುಖ ಪೆಚ್ಚಾಯಿತು. “ದೊಡ್ಡೊ ಡತಿ, +ಈ ಊರಿನ ಯಣ ಮುಗಿದದ್ದು ���ಂದೋ ಏನೊ. +ನಾವಿನ್ನು ಹೊರಡುತ್ತೇವೆ” ಎಂದಳು ಅವರು +“ಚಿಂತೆಯಿಲ್ಲ ನೀನು' ನಿನ್ನ ಹಟವನ್ನು ಸಾಧಿಸಿದೆ” +ಎಂದು .ನಕ್ಕರು. “ನಾಗಿ, ನಿನ್ನ ಡೌಲೆಲ್ಲ ಸಾಕು. +ಮೂಕಜ್ಜಿ ಮನೆಯಲ್ಲಿ ಒಂದು ತುತ್ತು ಅವನ್ನನ್ನು +ಉಂಡುಹೋದರೆ ನಿನಗೇನೂ ಕೇಡು ಬರಲಾರದು” + + +sj +ps +1 + + +ಥು ಮತ್ತೆ, ಯಾಕೋ ಏನೋ, +ನಿನ್ನ ನೆನಪು ಸಣ್ಣದರಿಂದಲೂ ಉಳಿದುಕೊಂಡಿದೆ, +ನನ್ನ ಮನಸ್ಸಿನಲ್ಲಿ. ನೀನು ಬಂದದ್ದು ಭಾರೀ ಒಳಿ +ತಾಯಿತು. ಇವು ನಿನ್ನೆರಡು ಮಕ್ಕಳಲ್ಲವೇ ?” + +“ಹೌದು ಒಡತಿ, ಅವು ಮುಂದೆ ಬೆಕೆದು ಸಂಸಾರ +ಮಾಡಿಕೊಂಡಿರುವುದನ್ನು ನಾನು ಕಂಡರೆ ಸಾಕು. +ಈ ಮಕ್ಕಳದ್ದೇ ಚಿಂತೆ. ಅವುಗಳ ಹಣೆಯ ಮೇಲೆ +ಏನೇನು ಬರೆದಿದೆಯೋ” ಎನ್ನುತ್ತಲೇ ನಾಗಿಯ +ದನಿ ದುಃಖಪೂರಿತವಾಗುತ್ತ ಬಂದಿತು. + +“ಸಾಕು. ನೀನು ಅದನ್ನು ಹೇಳುವುದು ಬೇಡ, +ನಿಮ್ಮ ಊಟ ಮುಗಿಯಲಿ ಆಮೇಲೆ ಒಂದು ಮಾತು + + +ಈ +೨ + + +ಹೇಳುತ್ತೇನೆ-ನಾಲ್ಕು ಹೊಟ್ಟೆ ತಂಪಾಗುವ ಮಾತ +೨ + + + + + + +ಬೇಡೇಕರರ ಉಪ್ಪಿನಕಾಯಿಯ +ಶೀಶೆಯಂತಹದೇ ಶೀಶೆ ಮತ್ತು +| ಅದರಂತಹದೇ ಲೇಬಲ್‌ ಅಂದರೆ +ಅಪ್ಪಟ ಬೇಡೇಕರರ +ಉಪ್ಪಿನಕಾಯಿ ಅಲ್ಲ! + + +ಯಾವಾಗ ಉಬಖ್ಭನಕಾಯಿಯನ್ನು ಶೀಶೆಗಳಲ್ಲಿ ಹಾಕಿ ಮಾರುವ ಪದ್ಧತಿ ಇರಲಿಲ್ಲವೋ. ಆಗ ನಾವು +ಉಬ್ಬಿನ ಕಾಯಿಯನ್ನು ಶೀಶೆಗಳಲ್ಲಿ ಹಾಕಿ ಮಾರಲು ಪ್ರಾರಂಭಿಸಿದೆವು ಶೀಶಿಗಳ ಸ್ಪೆಶಲ್‌ ಮೋಲ್ಮ್‌ +ಮಾಡಿಸಿದೆವು. ಲೇಬಲ್‌ ತಯಾರಿಸಿದೆವು. ಮಶೀನ್‌ ಎಂದ ಸೀಲ್‌ ಬಂದ್‌ ಆಗುವ ಮುಚ್ಚಳ +ಕೂಡಿಸಿದೆವು. ಇಷ್ಟೇ ಅಲ್ಲ. ಶೀಶಿಗಳಲ್ಲಿ ಉಬ್ಬನಳಾಯಿ ಬಾಳಬೇಕೆಂದು ಬಹಳೇ ಪರಿಶ್ರಮ +ವಹಿಸಿದೆವು. + +ಈ ಕಾರಣದಿಂದ ಉಖ್ಬನಕಾಯಿ ತಯಾರಿಸುವಲ್ಲಿ ನಾವು ಅಗ್ರಗಡ್ಯರಾಗಿದ್ದೇವೆ. ಶೀಶಿಯಲ್ಲಿ +ಉಬ್ಬಿನಕಾಯಿ ಹಾಕುವುದು ಇಂದು ನಾವಿನ್ಯವಾಗಿ ಉಳಿದಿಲ್ಲ. ಆದರೆ ಬೇಡೇಕರರಿಂದಾಗಿ ಅದು +ಲೋಕವ್ರಿಯವಾಗಿದೆ. ನಮ್ಮ ಈ ಲೋಕವ್ರಿಯತೆಯನ್ನು ಲಕ್ಷ್ಯದಲ್ಲಿಟ್ಟು ಕೊಂಡು ಅಂಥದೇ +ಶೀಶಿ ಮತ್ತು ಅಂಥದೇ ಲೇಬಲ್‌ ಹಚ್ಚಿ ಅನೇಕ ಉಬ್ಬನಉಯಿ ತಯಾರಕರು ತಮ್ಮ +ಉಬ್ಭನಕಾಯಿಗಳನ್ನು ಮಾರುತ್ತಿದ್ದಾರೆ. ಆದರೆ ಗ್ರಾಹಕರು ಜಾಣರಾಗಿದ್ದಾರೆ. ಅವರು ಬೇಡೇಕರರ +ಉಬ್ಬನಕಾಯಿಗಳನ್ನು ಮಾತ್ರ ಕೊಳ್ಳುತ್ತಾರೆ. ಪ್ರಸನ್ನ ಸ್ವಾದ ಮತ್ತು ಉತ್ತಮ ರುಚಿ ಕೇವಲ +ಬೀಡೇಕರರ ಉಖ್ಬನ + +ಉತ್ತಮ ಉಬ್ಬನಕಾಯಿಯನ್ನು ತಯಾರಿಸುವ ನಮ್ಮ ಅನುಭವ ದೀರ್ಫವಾಗಿದೆ. +1921ರಷ್ಟು ಹಳೆಯದು. ಉತ್ತಮ ಉಬ್ರನಕಾಯಿ ಇಯರಿಸುವುದು ಇಂದ್ರಜಾಲವೂ ಅಲ್ಲ, +ಮಕ್ಕಳಾಗವೂ ಅಲ್ಲ. ಉತ್ತಮ ಮುಕ್ತು ವಿವಿಧ ಪ್ರ ಳಾಂದ + +ಉವ್ಬನಕಾಯಿಗಳರ್ಳು ಬೇಡೇಳರರು ಮಾತ್ರ +ತಯಾರಿಸುತ್ತಾರೆ ಯಾಕೆಂದರೆ ಅನುಭವ ಪಡೆಯುತ್ತ +~“ಬೇಡೇಕರ್‌”ರು + + + + + + + + + + + + + + + + + + + + + +8.Vessnt/vPB/2-76 + + + + + + +ಉನ +“ಬೇಡೇಕರ್‌' ಹೆಸರ ಮೋಡಿಕೂಳ್ಳ: + + +ಇಷು ಇ ಸಾವಿ ಕ ಖಾ ಸಿ ದ + +ಹೊತ್ತು ಮಾತುಕತೆ! ಯಾವೆ ಊರಿನವಳೋ +೨ ಇ ನ pa NS ಗಾ“ ಧ್‌ +ಏನೋ, ಇನ್ನೂ ಮುಗಿಸಿದ ಹಾಗಿಲ್ಲ ಎಂದು ಗೂಣ + + +೨ ನಾ ಖನಿ ನಿಲ ಎಂತ ರಾಣ��ಗ +ಗಿದಳು. ಮರುದಿನ ನನಗೆ ಬಳಿ] ಎಚ್ನರಾದಾಗಿ +1 [ed +ಮಾಗಿ ಡ ಇಳೆಸಿಷ ಲೈ ಇವೆ ನೌ ಎದೆ ನೆಣೀಂಗಿಗಲು +ನಾಗಿ ತನ್ನ ಮಕ್ಕಳೊಡನೆ ಹೊರಟು ಹೂೋಗಿದಳು. +ಶ್ರ ತಗ] +ಜಿ ರ್‌ ಟಟ ಟ್‌ ಸೈ ಪ್‌ ಪನಿ +ಕಲ ಓನಗಳ ಮೇಲ. ರಾಮ ೪ +ಇಪಿ-ನಿ ಗಾಗ ಮೆ ೧ ಡಹ ರಾರ ಎಂಪಿ ನ್‌ R +ನಿನಿದು, ನಿಮ್ಮಿ ಮಿನಿಗಿ ಉಂದುಗಿ ಅಷ ಉಬಿ +ವ ಒದು +ಅಣ್ಣ, ಖಾ PSE pp ತಿ. + + +ಸಂಭಾಷಣಮುನ್ನು ನಟಿಸಿದರು. + + +EE, REE ತಿ ಇರಾ +ನಾಗಿಯ ಖಷಯಿದಲ್ಲ ಅವಂಗ ಅದಿಷು., ಮೋಹ! +ಟೆ +೨ ಗ | 0% ತಾಳಿತು ಕಾಲಿ BA A +ಅಜ ಅನು ರುವ ಹಾಗಿ, ಗಂಡು ಹಣ್ಣ + + +ರ +ಗಂಡ, ಅವಳೇ ಹೆಂಡತಿ” ಆಗಿ ಮದುವೆಯಾಗಿ ಜಾಳಿ +ದರ ಜನಕರಾಯನ ಮಗಳಾಗಿ, 'ವಿಷು +ಥಶರಥರಾಯನ ಮಗನಾಗಿ +ಸೀತೆಗೆ ಸ್ವಯಂವರ + + +ನ ಇಗ. ಹು + +ನಿರ್ಣಯವಾಗಿ. ರು + +ಭೆ, ಷ್ಟ ಅರ್ರೆ ° ವಾ + +ಜನ ಅರಸು ಮಕ್ಕಳು ಬಂದರೂ ಸೀತೆ ಮಾತ್ರ + + +೧೭೮೧ ಓಟ. + + +ಇ +_ ಇವು ರಾ ತ ೨ +ದವರಿಗೆ ಸಾಧ್ಯವೆ ? ನನ್ನ ಹೆಂಡತಿಯ + + +್ಯ ತ ಸಿರೊ +ಖಿ pe] 9ಜಿ pe pe] +ಸೀತೆಯಪ್ಪೆ. ಇವಳೂ ಹೀಗಿ ಜನ್ಮಜನ್ಮಾಂತರ +ಹಾ ಈ +ped ಕ್ಯಾ + + +ಗ ತಾಲ ಎವಿ +ದಿಂದಲೂ ನನ್ನನ + + +ನು +ದ್ರಿ ಇ ಎಂತ ಕಾಲಿ ಎವಿ. ಅವ HL +ಹಿಂದೆಯೂ ಇವಳು . ನನ್ನನ್ನು ಸ್ವಲ್ಪ ಮಟ್ಟಿಗಾ +ಆ ಬದ ಕಗ + + +ಶಿ +ಹ ಮೆರ ಇವೆ ಇ ನ ಜಾ +ದರೂ ಹೆದರಿಸಿಕೊಂಡೇ ಇದಳು! ಈ ಪುನರ್ಜನ + + +ಹ — — —— + +[oS ಈ + +ವೆಂಬುದು ನಿಜವಾದರೆ ನಮ್ಮ ರಾಮಣ್ಣನಿಗೆ ಈ +ಜನ ದೇ ಕ ವಿ + + +ಲ್ರ £8 +ಜನ್ಮದಲ್ಲಾದರೂ ಅವನಿರಿಸಿದ ಪ್ರೀತಿಗೆ ಬಹುಮಾನ +ವಾಗಿ ದೇವರು ಅದೇ ನಾಗಿಯನ್ನು ಅವನಿಗೆ ಕೊಡಿ +ಸಲಾರನೇ? ಒಂದು ವೇಳೆ.ಸಿಕ್ಷರೂ ಕೂಡ ಏನು +~ + +ಪ್ರಯೋಜನ ? ಇನ್ನೊಂದು ಜನ್ಮದಲ್ಲಿ ರಾಮಣ್ಣ + +ಟ್‌ A +ಗಾಣದ . ರಾಮಣ್ಣನಾಗಿ . ಹುಟು ತ್ತಾನೆಯೆ ? + +(2 CA ಇವಿ + +ಅಥವಾ ನಾಗಿ ನಾಗಿಯಾಗಿಯೇ ಹುಟ್ಟು ತಾ_ಳೆಯೆ? + + +ಗಂಡ ಹೆಂಡಿರಾಗಿ ಬದುಕುವುದಾದರೆ ಇಂದೇ ಬದು + + +ಷ್ಟಿ +ರಿ +ಬವ ಮಾ ಲಮ Kee +ಕಿದರೆ ಪಸಂದ. ಖುಂಬನಿ ಜನ್ನವಿದರೂ, ಅವನು + + +ಲಿ ಇರಲಿ) 0 a ಕ್ಮಾಂ +ಮಳಗಾಲದಲ್ಲಿ ಒಂದು ದಿವಸ ಅನೀರಿಕ್ಸಿತವಾ +ಗಿಯೇ ನಾಗಿಯು ನಮ್ಮ ಮನೆಯ ಮುಂದೆ ಕಾಣಿ + + +ಕಸ್ತೂರಿ, ವಿಶೇಷ ಸಂಚಿಕೆ ನವಂಬರ್‌ ೧೯೭೮ + + + + + +ಸಿಕೊಂಡಳು. ಒಳ್ಳೆದೊಂದು. . ಬೆತ್ತದ : ಪೆಟ್ಟಿಗೆ +ಯನ್ನು ಹೆಣೆದು ತಂದು ನಮ್ಮ ಮನೆಯ ಚಾವಡಿ +ಮೇಲಿರಿಸಿ “ಸಣ್ಣೊಡತಿಯರೇ” ಎಂದು ಕರೆದಳು. +ಸೀತೆ ಒಳಗಿನಿಂದ. ಬಂದು ನಾ ಯನ್ನು . ಕುರಿತು +“ಇದಕ್ಕೆ ಎಷ್ಟು ಹಾನೆ ಅಕ್ಷಿ? !”ಎಂದು ಪ್ರಶ್ನಿಸಿದಳು. + +“ನಿಮಗೆ ಚಂದ ಕಾಣಿಸುತ್ತದೆಯೇ, ಇಲ್ಲವೆ? + + +ಬೆತ್ತದು. ' ಸೀರಿಗೀರೆ' ಹಾಕಿಡಲು “ಒಯಿನಾಗಿದೆ, ” + + +ನಿ + + +“ಇಂದು ಕ ಯು ಹೇಲಿಲೀಾವೊ ಬಿ ಷೆ +೧ ಕ್ರಮ ಹೇಳ ಧವಲ. ವಾಜ್ಮ ಕ್ರಯ +ಇರಾಕಿ ಡಿ ಭಾಗ ಶಕತ 2 +ಹೇಳಿದರೆ, ಇನ್ನೂ .ಸ್ನಲ್ಲ ಸಾಮಾನು ಬೇಕಾಗಿದೆ; + + +“ನೀವು ಮೊದಲು ಇದನ್ನು ತೆಗೆದಿರಿಸಿ, ಒಡತಿ. + + +ಇವೆ ° 3 +ನಾನು ಮಾರಾಟಕ್ಕೆ ತಂದವಳಲ್ಲ.” ಎಂದಳು ನಾಗಿ. +PE ಇವಿ ಎ +ಹತ್ತು ಮಾರು ಆಚೆ ಹಸಿ ತೆಂಗಿನ ಸೋಗೆಯೊಂ +ಪಿ ಇ +ದನ್ನು ಹಿಡಿದು ನಾನು ಮಡಲನ್ನು ಹೆಣೆಯು +ಕ್ಕ ದಾವೆ ಇಷ್��� ಪಿ ಎಪಿ +ತ್ತಿದೆ. ಎದು ಹೋಗಿ, ಆ ಪೆಟ್ಟಿಗೆಯನ್ನೆ ತ್ತಿನೋಡಿದೆ, +ಎ ಐ ಲ ಟ್ಟ +3 pe) ಇ ಹೆ ಎಲಿ: +ಒಳ್ಳೆಯ ಹೆಣಿಗೆಯ ಕೆಲಸ. ಆಗ ನೆನಪಿಗೆ ಬಂದಿತು. +1 ಎನ ಜತಿ ಪೆ +ರಾಮಣ್ಣನಕ್ಕೆ ಯಲ್ಲಿದ್ದ ಎಲೆಅಡಿಕೆ ಪೆಟ್ಟಿಗೆಯ ಚಿತ್ರ! +02 ಅ [ae ay K ೪ +ಎ “on ಖ್‌ ಎನಿ +ನಾನು “ಇಷ್ಟು ಒಳ್ಳೆಯ ಪೆಟ್ಟಿಗೆಗೆ ನಿನಗೆ ಹದಿ +ಇಷ್ಟಿ ೨ ಸ — + +ನೈದು ದಿನಗಳ ಕೆಲಸವಾದರೂ ಹಿಡಿದಿರಬಹುದು, +vu +2 ಬ ಎಪಿ - +ದಾಕ್ಷಿಣ್ಯ ಮಾಡಬೇಡ. ಎಷ್ಟು ಹಾನೆ ಅಕ್ಕಿ ಎಂದು +RT ಗಿ +ಹೇಳು” ಎಂದು ಕೇಳಿದೆ. +ಕೊ ಪಿ +ಅಯ್ಯೋ ಅದೊಂದು ಸುದ್ದಿಯನ್ನು ಮಾತ + + +ನಾಡಬೇಡಿ, ನಾನು ಅದಕ್ಕೆಂದೇ ಬಂದವಳೂ ಅಲ್ಲ. + +ಅಜ್ಜಮ್ಮನನ್ನು ಮಾತಾಡಿಸಿ ಹೋಗೋಣ ಎಂದು + +ಬಂದೆ. ಬರಿಗೈಯಲ್ಲಿ ದೊಡ್ಡವರನ್ನು ಕಾಣಬಾರದು +ವಾಲು ಹ್‌, + +ಅಂದಿ. ಬೆತ್ತಕ್ಕೂ + + +-ಎಂಬುದರಿಂದ ಇದನ್ನು +ಕೊಟ್ಟವಳಲ್ಲ; ಇದಕ್ಕೂ ಕೇಳುವವಳಲ್ಲ” + + +ತಣ ಳಳ) 6 «ತಿ ಎಸ +ಅಜ ರ್ವ ಒಳಕೋಣೆಯಿಂದ ನಮ್ಮ ಅಜಿ ಯ +ಆ. 6? ಬ [3 +ಮೋ ಇಂ ಇ +ಧ್ವನಿ ಕೇಳಿಸಿತು. “ಮಗು, ನಾಗಿಯಲವೇ ತಂದದು? + + +೨ದನ್ನು ಒಳಗೆ ತೆಗೆದಿಡು. ಅವಳು ನನ್ನದೊಂದು +ತಬ್ಬಲಿ ಕರುವಿದ್ರ ಹಾಗೆ” ಎಂದರು. ಅವರ ಧ್ವನಿಗೆ +ನಾಗಿಯ ಮುಖ ಅರಳಿತು. ಸೀತೆ “ಇನ್ನು ಮೇಲೆ +ನನ್ನ ಮಾತಿಲ್ಲ, ಮಧಾಹ್ನ ಉಂಡು ಹೋಗು. ಹಾಗೇ +ಹೋಗಬೇಡ” ಎಂದು ನುಡಿದು ಪೆಟ್ಟಿ ೈಗೆಯನ್ನು +ಒಳಗಿರಿಸಿದಳು. ನಾನು ತೋಟಕ್ಕೆ ಹೋಗಿಬಂದೆ. +ಮಧ್ಯಾಹ್ನದ ಊಟ, ನಿದೆ ್ರಿಗಳನ್ನು ಮುಗಿಸಿದೆ. + + +WELCOME 7೦ ENTREPRENEURS +PLANNING FOR A NEW INDUSTRY ? + + +COME 7೦ +KARNATAKA & KsSilDc + + +Established by the Government of Karnataka with the +$ express purpose of welcoming industries to Karnataka. +KSIIDC Helps large and medium scale industries, by +participating in your share capital if necessary +and by underwriting new issues of shares; +Let KSIIDC get your project reports, +feasibility studies, project sites +and industrial licences and +possible concessions on +water, Power, taxes +೮0, + + +KARNATAKA STATE INDUSTRIAL INVESTMENT +AND DEVELOPMENT CORPORATION LIMITED, + + +‘HARINIVAS, 36, CUNNINGHAM ROAD, +BANGALORE— 560 052 + + +CABLE : INDEVCORP PHONE : +TELEX : BG 315 28175, 28176-28177 + + +ER EEOSEC YOUR PROJECT IN: KARNATAKA + + +8 8:1 8: 884.48 41414141441 LEENA 888 ಆ 444.34. LT 48 409 97೧ ೫ 1ಿ ।,*.8. ಆ.14. 4848484 41414143144 ಆ 4334 ಆ ೨೪ + + + + + +1... 24558458585.8.4.:2.44.4ಆ.22ಆ8.8.44.4.44..5. ಸೆಕೆ ಕಟ AS + + +೨೦೦ + + +ಒಂದು ಜಾವ ಹೊತ್ತಿನ ಮೇಲೆ ಕಟ್ಟೆ ಯಲ್ಲಿ ಅಜ್ಜಿ +ಯೊಬ್ಬರೇ ಕು ಕು ಳಿತದ್ದು ಕಾಣಿಸಿತು. ಆ “ಡೆಗೆ ನಾನು +ಸರಿದಾಗ “ವಹಿ ಣಿ ಬಾ” ಎಂದು ಅವರಾಗಿಯೇ +ನನ್ನನ್ನು ಕರೆದು' ಹೇಳಿದರು. + +“ಮ್ಮಾಣಿ. ನಾನು ಒಂದು ಕೆಲಸವನ್ನು ಮಾಡಿದೆ. +ಕೋ ಒಪ್ಪೋ, ಗೊತ್ತಿಲ್ಲ. ಅಂದು ನಾನು ಈ + + +po ) +ಏನನ್ನೋ ಹೆ ಹೇಳಿದೆ. ಮತೆ +ww + + +ಪ ಇ 2 —— UW ತು ಎ ಕಾಜ ತ ಎಳಿ +ಮೂನ್ನಿಯಿ ತನಕ. ಅಕನ ತಂಗಿಯೋ ಹತ್ತಿರ +ಕ +ee NE ಇ ಜಾ 2 ಬಾಜ ಓಟ +ಇರುತ್ತಿದರಂತೆ, ಈಗ ಅವರೂ ಬಟ್ಟು ಹೋದರು. +ON) + +Ee ೯ ಮಿ ಈ +ಆದಿಲಂದಿ ರಾಮಣ್ಣಿಎಗಿ ನಾನಿಂದಿ, ನಾ/ಟಯು +ಹೇ ಡೂ ಎಮ ಮಾಲ ಇಂದ್‌ +ಮಟ ಎ ೧೦೦ರ, ಉಂ ಟು ಯು ಬೀ ಲಿ ಯದು + +ey + +CE ) ಬಿ ಇದಿ > +ಕಂಡವಳಲ್ಲ ಅವಳಿನೂ ೦೭ ಕ್ಲಾಗಿಯೇ ಉಳಿದಿ +> ಳೆ + + +ಮಕ್ಕಳಿಂದ ನಿನಗೇನೂ ಅಪಚಾರ +ಡಾ +— + + +ಕನ್‌” ಟ್‌ +ಹೋಗಿ ಎಲ್ಲಾದರೂ ದುಡಿದುಕೊಂಡಿರಲಿ. ಹೇಳು- +ವುದಕ್ಕೊಂದು ���ಪ್ಪನ ಹೆಸರಿದ್ದರೆ, ನಿನಗೆ ಅದು +ನಾಚಿಕೆ ಎಂದು ಕಾಣಿಸದಿದ್ದರೆ, ಅವುಗಳ ಹಣೆಯ +ಮೇಲೆ ಸಂಸಾರದ ಯಣ ಬರೆದಿದ್ದರೆ, ೧ Eg + + +5 ಣ +$೨೧೨ ನ್‌್‌ ಎಮಿ ಸ +ಅಜ್ಜಿ ನೀವು ಹನು ಬರಹ, ಗಿರಹ ನಂಬು +© 2 9೨೨೨ +ಅೀಯೂ +ಲಿ ಲ್‌ ೧ ಹಾಳ ತು ಇ ಧ್ರ ಕ್ಯ. ಈ +ಹೀಳದಿ ಅಪ್ಪ, ಒಂದು ಮಾತಿಗೆ. ಆ ಅಮ್ಮ +ಕಾಲ್‌ +ಸ್‌ ಗಡ ಎ ಸವ ಲಕಿ ಖಂ ಶಾಹಿ ಕಷ್ಟೆ +ಗಂಡು ಅಂತ ಆ ಮಕ್ಸಳನ್ತು ಹುಟ್ಟಿಸಿದಕ್ಕೆ ಅವಕೆ +5 Ke ರೆ Ko] +PC ET ಇತ್ತೇ, ಎಎ ಮೌ ಮಾರಿ ೬ ಫಿ +ಬೀಕಾದಿ ಪಣ ನು ಇನ್ನಿಲಾದರೂ ಹುಟಿ ಸಿಯ +ಣಿ ೬ Nat +ಇರುತ್ತಾನಿ +ಎಂಎಂ) ಕಾ ಗಾದ್‌ ಕ ಷೆ — +ಲ ೧ ಇವಿ ಲ ಪಂಚಾತಿಕ ಮಾಡಿ +ಗ + + +ಕಸ್ತೂರಿ, ವಿಶೇಷ ಸಂಚಿಕ್ಕೆ ನವಂಬರ್‌ ೧೯೭೦ + + +| + + +ಮತ್ತೇನಾಯಿತು?” + +“ನಾನು ಎಣಿಸಿದ ಹಾಗೆಯೇ ರಾಮಣ್ಣ ಅವಳ +ಮನೆಯ ಬಾಗಿಲಿಗೇ ಹೋದ.” +ಮೊದಲು ಕರೆದಾಗ -ಅವಳಾಗಿಯೇ +ಹೇಳಿರಲಿಲ್ಲವೆ?” +; ಆದರೆ ನೋಡು, + + +ದೀರಿ! + + +“ರಾಮಣ್ಣ + + +ತಾನು ಎಂಜಲಾದೆ-ಎಂಡು +“ಅದು ಅವಳ ದೊಡ್ಡಸ್ತಿಕೆ + + +ಗಂಡು ಹೆಣ್ಣಿಗೂ ಎಂಜಲು ಮುಸುರೆಗೂ ಜೋಡಿ +ಮಿಲ್ಲ. ತಾ ಇಬ್ಬ ಆತಾ ಕುದಿಯುತ್ತಿರುವ + + +ಅಂತ ನಿನಗೇನು ಗೊತ್ತಾ +ಗುತ್ತದೆ? ಗ pe ನಾಗಿ ಬಂದಳು. ತಾವು + + +po ೨ ಣಿ ಓನಿ ಹ +ಚಿನ್ನಾಗಿದೇವ. ಬಡಾ ಘಟ ಕ್ಕೆ ಹೋದ ಮಕ್ಕಳ +ಆತ್‌ + + +ಲ ಆ ಕ ಲ +ಡ್‌ ತ ಹಳು ಎ ~ಿ ಹ ತಿ +ಬಿಟಿ ರಲು ಕಷ ವಾಗುತ್ತದೆ. ಎಲರೂ ಊರಲೇ + +ಟ ೪ ದ “ [ನ + +ಹ ಕಾಲಲ್ಲಿ ತಾಕಾ ಗ್ನು ಸಾಲಾ — +ಇದರೆ, ಯಾರಾದರೂ ಏನಾದರೂ ಅಂದದು ಕೇಳಿ, + +ಆತ್‌ ಹ +ದಿ ಎದಿ ಇ ಪ್ರಣತ ಕೆ ಜು +ಅವಕ್ಕೆ ಹೆಣ್ಣು ಸಿಗದೇ ಹೋದೀತು" ಎಂದಳು. +ಇ ಕಾ ಇ ಣಿ — ಎವಿ ka ೨ +ಅಬ್ಬೆಯ ನೆನಪಾದಾಗ ಬಂದು ನೋಡುತ್ತವೆ, +ಕಾರ್ಯಾ + + +ಬಿಡು. ಅವಕ್ಕೆ ದುಡಿಯುವ ತ್ರಾಣವಿದೆ; ಅವಾಗಿ + + +ಎಲ್ಲಾದರೂ ತಮಗೆ ಒಗ್ಗುವ ಹೆಣ್ಣುಗಳನ್ನು +ಹುಡುಕಿಕೊಳ್ಳುತ್ತವೆ. ಒಂದು ಜಾತಿಯಲ್ಲಲ್ಲ. +ಮತ್ತೊಂದು ಜಾತಿಯಲ್ಲಿ*” ಎಂದರು. + +“ಈ ರೀತಿಯ ಮದುವೆ ಸಮವೇ?” + +“ನೀನು ಮರುಳ, ದೇವರು ಮಾಡಿಟ್ಟ ಜಾತಿ. +ಎರಡೇ ಎರಡು; ಗಂಡು,ಹೆಣ್ಣು, ನಾವು ನೀವು +ಮಾಡಿಕೊಂಡದು ನೂರು, ಸಾವಿರ ಜಾತಿ. ಈ ಪಾಟಿ + + +ಗಂಡನ್ನು +'ಹೆಣ್ಣ ನ್ನು ಮದುವೆ + +ದಿಲ್ಲ. ಈ ಎರಡು ಜಾಶಿಗಳ ಕೂಡಿಕೆ +ಹುಟ್ಟಿಸಿದ ದೇವರಿಗೆ ಇಷ್ಟ ದ್ವೇ,” ಎಂದರು. ಸೊ + + +ಜಾತಿ ಯಾವ ಜೀವಿಗಳ ಳಲ್ಲೂ ಇಲ್ಲ. ಗಂಡು +ವೆ + + +SEE +Printed & published by 8. 5, Bhat for the Jayakarnataka News Printers + + +Ltd., at the Samyukta Karnataka Press, Koppikar Road, +V. Satyamurthy Phone : 522412; +Madras: A. K. Subramanian Phone: 842201; + + +Rep: +46-4233; +P. R. Chopra Phone; 224130, + + +Bombay : + + +Hubli-580 020. +H. Muzamdar +New Delhi + +೬ + + +Calcutta : + + + + + +ಪ್ರೀತಿಯ ಇನ್ನೊಂದು ಹೆಸರು + +ಪಾರ್ಲೆ ಗುಶೋ + +ಘು ಅಪೊರ್ವವಾದ ರು23 + +ಸ ಸ ತುಂಬಿ ತುಳುಕುವ ಪೆತ್ತ +SN ಹಾಲು, ಗೋಧಿ, A ಮತ್ತು ct + + +ಕಾ + + +Woe + + + + + + + + +UM-1£1/dd/8L/1S916Ae + + + + + +Ao + + +ಪ್ರಗತಿಗೆ ಈಗ ಹೊಸದೊಂದು ಹೆಸರಿದೆ: + + +ಮ್ಗಪರ್‌ +ವ +4 2-. ನಮ್ಮ ಆರ್ಥಿಕಸ್ಮಿ ತಿಗೆ ಶಕ್ತಿ ಅಗತ್ಯವೆಂದು ನೀವು ಅಂತಿದ್ದ ಕ್ಕೆ | + + +ಶರಾವತಿಯಿಂದ ಸಿಗುವ ಕೋಟಗಟ್ಟಲೆಯಿಂದ ದೇಶದಾದ್ಯಂತ +ಲಕ್ಷೋಪಲಕ್ಷ ಮಂದಿ ಜೀವನ ನಡೆಸಲಿದ್ದಾರೆ. + + +ಎಳಿನದಿಯಿಂದೆ ಸಿಗಲಿರುವ ಕೋಟಗಟ್ಟಿಲೆ ಆ ಲಕ್ಷೋಪಲಕ್ಷ +ಜನರ ಜೀವನ ಇನ್ನಷ್ಟು ಉತ್ತಮಗೊಳ್ಳೆ ಲಿದೆ. + + +| ಅವುಗಳೊಂದಿಗೆ ಲಿಂಗನಮಕ್ಕಿ, ವರಾಹಿ, ಗಂಗಾವಳಿಯಿಂದ +ಕೋಟಿಗಟ್ಟಲೆ ಸೇರಲಿದೆ. + + +| ಹೌದು, ಅಜೀ ಮೈಪರ್‌ ಕರ್ನಾಟಕದಲ್ಲಿ ಪ್ರಗತಿ ಎನ್ನು ವುದಕ್ಕೆ ಹೊಸ +| ಶಬ್ದವಿವು* + + +MYSORE + + +ಮೈಸೂರ್‌ ಪವರ್‌ ಕಾರ್ಪೊರೇಶನ್‌ ಲಿ + + +ರಿಜಿಸ್ಟರ್ಡ್‌ ಕಛೇರಿ ; ಭಾರತೀಯ ವಿದ್ಯಾಭವನ. +ರೇ EEE ೯ ರಸ್ತೆ, +ಬೆಂಗಳೂರು - ೫೬೦ ೦೦೧ + + + + + + + + +| ಶಕ್ಷಿಯ ಅಸ್ಸೇಷನಮಾ ಇವಾಗ + + + + + + + + + + + + + + +‘Cool, Classic Cotton at its bo. + + +EAMEKUMAL +1814881866 + + +‘Prime (1010 of people: +Who want to look fashionable + + +Poplins, Prints, Cambrics, Dress Materials + + +Ask for our Maharanee, Morning Fresh, Sun Flower +And other varieties + + +Known for brilliant fast colours, +Ultra— modern designs to suit everybody's choice + + +RAMKUMAR +MILLS ೧, LTD,, + + +. ತ ೫ 2 +Sudhama house, 43 - ಇ +Chickpet, + +Bangalore: 560053 | +Phone: 29694 + + + + + + + + +ಸಿ + + +ಸ I +ಜೂ 3 4 +~~ ಗ + + + + + + +PEE Sn ಕ್ರ + + +5 + + + + + + + + + +ಸಾಗೌದಜವಾಔಹಸ್‌ ೬ ಸರ್‌ ಹಾಸನ ಇಹ ರದು. ಆ + + +ಸಾಜಾ ಮವ ಅತವ!) ಶೌೌಘ ೪ಎ ತ್ತಾ. + + +ಇಸ ಜಾ ದಾರ + + + + + +ಇಂದಿನ ಪುರಾ ಕೊಡುಗೆ! + + +DIPSET OFAN ABTA TUNA NEE IIE IGA WY SEY ATTA NTRS ¥ TS RE + + +ಕೆಲವರಿಗೆ ಆಟದಲ್ಲಿ ಬಹಳ ಇಷ್ಟ. ಎಲ್ಲ ಕ್ರೀಡೆಯಲ್ಲೂ ಬಹಳಷ್ಟು ಪರಿಣಿತಿ. ಎಲ್ಲಿ ಹೋದಲ್ಲಿ +ಬ +ಅಲ್ಲಿ ಅವರಿಗೆ ಅದೇ ಬಂಡವಾಳ. ಒಡ ಕೆಲವರಿಗೆ ಸಾಹಿತ್ಮದ ಗೀಳು. ಹೋದೆಡೆಯಲ್ಲೆಲ್ಲ +ಇವರದೊ ಇದೇ ಪಿಟೀಲು. ಅವರವರಿಗೆ ಮಾತ್ರ ಆದು ಪಿ ಯು. ಕೇಳುವವರೆಲ್ಲರಿಗೂ ಅಲ್ಲ, ಆದೆತಿ, +ಎಲ್ಲರೂ ಇಷ್ಟಪಡುವ, ಕಿವಿತೆರೆದು ಆಲಿಸುವ, ಎಲ್ಲರಿಗೂ ಅನ್ವಯಿಸುವ ಒದು ವಸ್ತುವಿದೆ. ಅದು +ರಾಜಕೀಯ ವಿಷಯ. ಇದು ಇಂದಿನ ಫ್ಯಾಷನ್‌. ಈ ವಿಷಯವೆಂಡ3 ಈ ಈಗ ಎಲ್ಲರಿಗೂ ಇಷ್ಟ, + + +ಇಷ್ಟೇ ಕ I SS ಕ ತ್ತಿ ಧಾ ತ್ತ +ದಿನದಿಂದ ದಿನಕ್ಕೆ , ನಿಮಿಷದಿಂದ ಇಎಎಖಿಕ್ತ ನಾನಾ! ವರ್ಣಗಳ ನ್ನು ತಳಯುತ್ತ್ವಾ ಹೊರಟಿರುವ +~¥ ೨ ಚೆ ಹ ಸ ಎರಾ ರು +ರಾಜಕೀಯ, ಈಗ ಯುವಕರು — ಯುವತಿಯರು ವಯಸ್ಕ ರು ರಾಂ + + +ನೆ ೧ನ ಪ 4 ಈ ಕ್ಯ ಖಿ ಇ ಸಷ ಇದ್ರ ಇಲ್ಲಿ ಗ ದ್ದ ೩ +ತ್ಮಾರೆ. ಬೆಳಗಾದರೆ ಸಾಕು ತುಟಿಯಿಂದ ಕಿವಿಗೆ: ವಿಷಯಗಳು ಹಬ್ಬುತ್ತಪೆ. ಇವೇ ಕ್ಕೂ ಮೂಲ + + + + + +ತ ಇ! 2 ಸ ಹ ದ್ದ +| ವಾರ ವಾರ, ಅಪ ರಾಜಕೀಯ ಸುದಿ ಗಾಗಿಯೇ ಮೀಸಲಾಗಿರುವ ಈ ಪತ್ರಿಕೆಯ ಲ್ಲಿ +ಅಕಾ ಇಡ್ತಾ ಶಾ ಜಾಗಾ ಎ ಇತ ಪಿ ಓದ ೧ನ್ಲಿವಿಪಮಿ ೨% ಇ R +ವಾರವಾರವೂ `ಹೊಸ ಹೊಸ ಬೆಳಕನ್ನೇ ಚೆಲ್ಲುವ ಸುದ್ದಿ. + + +೧ನ ತಂ — +ಅಲ್ಲದೆ, ಆರ್ಥಿಕ ಚಿಂತನೆಗಳು, ಅಪರಾ + +HT ಸಿ ನ್ಯ +ಸುದ್ದಿಗಳು, ಉದ್ಯೋಗಾವಕಾಶ, ತಿಭೂತ, ? hi + + +[3 +‘el +al +[68 +© +° +72 +fs +ತ +೯] + + +ಡೆ, ವ್ಯಕ್ತಿ ಪರಿಚಯ, ವಿವಿಧ ಜಿಲ್ಲೆಗಳಿಂದ +ೇ. ಸಿನಿಮಾ ಹೀಗೆ ನಾನಾ ವಿಷಯಗಳೂ + + + + + +ಬೀ +p ಲ +ಮವ ಬೆ ( ದರೂ 6 ಇ ಂ೫ಷ್‌ ೧೧ +ಅಡಕವ ಗಿರುವ ಇಷ್ಟಿ 9 ಇದರೂ ೪) ಇಫ್ರು ನತ್ತ? ಇರಪತ್ರಿ ಕೆಯ [e) ಬೆಲೆ ೬೦ ಪೈ ಸೆ +| ಮಾತ್ರ. ಇಂಗ್ಲೀಷ್‌ ಇಬ್ಲಿಟ್ಸ್‌” ಮಾದರಿಯ “ಕನ್ನಡದ ಏಕಮೇವ ಈ ವಾರಪತ್ರಿಕಿಯದೇ ಕಡ +— + + +ನಿ ಆ ಬ್ದ py ಇ ಕಾ ಪಿ ತಾ ತ್ಕಾ +ನಾಡಿನಲ್ಲಿ ಮಾತು. ಕೈಯಿಂದ ಕೆಗೆ ಮನೆಯಿಂದ ಮನೆಗೆ ಇದರ ಯಾತ್ರ��. + + +ನಿಮ್ಮು ಮನೆಯಲ್ಲೂ ಒಂದು ಇರಲಿ “ ಪ್ರಜಾಪ್ರಭುತ್ವ + + +ಮೆ. ಜಯಕರ್ನಾಟಕ ನ್ಯೂಸ ಸ್‌ ಪ್ರಿಂಟರ್ಸ ಅಿಮಿಟಡ್‌ +ಗ್‌ ಹುಬ್ಬಳ್ಳಿ. + + +ರಾರಾ ಸಾ + + + + + +ವ್ಯ. ಸಂ: ಎಚ್‌. ಆರ್‌. ಬಸವರಾಜ ಸಂ: ಪಿ. ಎಸ್‌. ಭಟ್ಟ + + + + + +| +| + + + + + +The bright lights +of happiness +CANARA BANK +wishes you +A HAPPY DIWALI + + +\ + + + + + + + + + + + +(94116 TO GROW + + +೦ +ಳ್ಳಿ + + +೦ ೌ + + +CANARA BANK + + +(Wholly owned by the Government of India) +Head Office: Bangalore 560 002 +cares for the common man + + +೨... . ಜಾ ಅ ಬ ರ್ಟ ತಾ ಟ್‌ ಲ ಪಬ್‌. ೌಸ_“ಉಅೋಲ್‌ಲೋೋ ಆೌೋಫ್ಪ ಫಲ ಹ _ಅ_ಉ_್ಚ್ರ್ರಾ್ಠಾ9ಂ4 4 ಈಟ್‌ ್ಕ್ಮ 4 44 4 4 ಟ4(((6/66ದ್ಮ್ಧ್ಮ/(ಓ66((6 + + +Travellers” Peper den 1. + + +HOTEL ANUPAM + + +Station Road, + + +BELGAUM + + +} KA: +Phone : 22834 ಮೆ ಕ್‌ | +ಸ +ಆಕ LIFT FACILITY ALSO AVAILABLE +$ + + + + + +MONT INS MOMMA INIT NS + + + + + + + + +ಇತ್‌ + + + + + +Jiwali- colours your world with light +Kitatau- colours your world with fashion delight. + + +THE KHATAU MAKANJI SPG. & WVG. CO. LTD, +Regd, Office: Laxmi Building, 6, Shoorji Vallabhdas Marg, +Bombay-400 038, + +Mill; Haines Road, Byculla, Bombay 400 027. + +Wholesale Shop: Mulji Jetha Market, Bombay 400 002, + + +/ + + +Khatau + + + + + + + + +KMS /67-U/PREM ASSOCIATES + + +೦ಎಂಂ೦ಂಂಎಂಂ೦ಂಂ೦ಂಂ€ಂಂ0೦ಂ0ಎಂ000090060000029000969 + + +ಕರ್ನಾಟಕ ಡೈರಿ ಡೆವಲಪಮೆಂಖಓಿ +ಕಾಪೋ ೯ರೇಶನ ಲಿಮಿಟೆಡ್‌ + + +ಬೆಂಗಳೂರು-೫೬೦೦೨೭ + + +೧ಂಕಿ + + +ಂಆಂಂಆಅಂಕೆ + + +1 ಕಾರ್ಪೋರೇಶನ್‌ ಸಾಧನೆಗಳು :] +ಅ ಬೆಂಗಳೂರು, ಕೋಲಾರ ಮತ್ತು. ಕೂರ್ಗ +ಮಂಡ್ಯ, ಹಾಸನ, ತುಮಕೂರು, ಚಿಕ್ಕಮಗಳೂರು +ಮತ್ತು ಮೈಸೂರು ಈ ಜಿಲ್ಲೆಗಳಲ್ಲಿ ೪ ಉತ್ಪಾದ +ಕರ ಸಂಘದ ಯೋಜನೆ ಹಾಗೂ ೧೮೦೦ ಡೈರಿ +ಕೋ-ಆಪರೇಟಿವ್‌ ಸೊಸಾಯಿಟಿಗಳ ಸ್ಥಾ ಪನೆ. +ಅ ಹಾಸನ ತುಮಕೂರುಗಳಲ್ಲಿ ೨ ಹೊಸ ಡೈರಿಗಳ +ಸಾಪನೆ. ಈ ಬೆಂಗಳೂರು-ಮೈಸೂರು ೨ ಡೈರಿ +ಗಳ ವಿಸ್ತರಣೆ. ಅ ೪ ಫಾರ್ಮಗಳಲ್ಲಿ ಉತ್ತಮ +ತಳಿ-ಆಹಾರ ಘಟಕಗಳ ಸ್ಥಾಪನೆ. ] ಈ ಡೈರಿಯ ಗ್ಯಾಸ್ಮಿಕ್‌ ಲೆಜೋರೋಟರಿ ಸ್ಥಾಪನೆ. +ಅಟಲ್‌ ಫೀಡ್‌ ಮಿಲ್ಸ್‌ ಸ್ಥಾಪನೆ. + + +ಬಂಡವಾಳ : ೫೧ ಕೋಟಿ ಅತೆ ಐಡಿವಿ ಸಹಾಯ : ೨೪ ಕೋಟ +ಉತ್ಕಾದಕರ ಮತ್ತು ಗ್ರಾಹಕರ ಸೇನೆಯಲ್ಲಿ ಸದಾ ನಿರತ + + +ಚೇರಮನ್‌ ಎ +6ರವಂನ್‌ ದೇವೆಂದ್ರಪ್ಪ ಗಾ ಳೆಪ್ಪ +೦ದಿಂದಿಂದಿಂ೨ ದಂ ಂಂ ಬಂ ದಿಂದಾಂಿ *೦೮೨ಂಂ್ಡಾಂಂಛಂಂಕಾಂಂಛದಾಂಂದ೧ಂಕಿಂ + + +ತ ಕವಸೊಮಾಶ್ಯಚಿಗಣುಯ 5 + + +ಲಕ್ಷ ಲಕ್ಷ ದೀಪಗಳ ನಿಮಗೆ ಎಷ್ಟೆಷ್ಟೋ ಸೌಲಭ್ಯ +ಸಾಲುಗಳು ಬೆಳಗಲಿ, ಗಳೆನ್ನು ಒದಗಿಸುತ್ತದೆ. +ಜೀವನದಲ್ಲಿ ಬೆಳಕನ್ನೂ ಗ್ರೇಶ್ರದಾರ್ಯಂತ 4800 +ಆನಂದವನ್ನೂ ತರಲಿ ಫೀಸುಗಳಿರುವುದರಿಂದ + + + + + +ದೀಂದೀಂದಿಂಂದಾಂಂ ದಿಂದಿಂಂದಿಂಮRಂಂದಿಂ ದಿಂಂಿಂ + + +ಹಂ ಲಂ EEOC OOO ಆಂ ೦ರಾಂಂಇಂಂ + + +Ca ೦೧೧೦ +CS + + + + + + + + + + + + + + + + + + + + +ನವ ವರ್ಷ ನೆಮ್ಮದಿ. ನಿಮ್ಮ ಸಮೂಪದಲ್ಲಿ +ಸಮ್ಮದ್ಧಿಯಿಂದ ತುಂಬಲಿ, ನಮ್ಮರೊಂದು ಶಾಖೆ + +ಈ ಪ್ರಾರ್ಥನೆ ಸದಾ, ಇರುವುದು ನಿಶ್ಚಯ! +ಸರ್ವದಾ ಫಲಿಸಲಿ ಐಷ್ಟೊಂದು ಅನುಕೂಲ + + +ಸ್ಟೇಟ್‌ ಬಿಕ್ಕಿಂಕ್‌ ಜನರ +£88 ಸಮೃದ್ಧಿಯ ಆಸೆಗಳನ್ನು + + +೪ +ಇ 1 +ತೆ.ಗೂಡಿಸಲು ಸಹಾಯ + + +ಶ್ತಿದೆ | +ದೇಶದ ಅತಿ ದೊಡ್ಡ ಬ್ಯಾಂಕ್‌ +ನ ಸ್ಟೇಟ್‌ ಬ್ಯಾಂಕ್‌ + + +ಛಿ + + +ತೆ + + + + + +SHOWS HOW + + +ರ್ಗ +INVEST IN OUR SPECIAL SCHEMES +ರೆ +Akshaya Deposit - :: the Multipurpose deposit scheme. + + +Parampara Deposit : Ensures Eternal Returns. + +Vidyanidhi Deposit : Sound investment for +Sound Education. + +Pragathi Deposit : Tiny trickles that build a +mighty reservoir: + + +88888138881888888818882811888888888118] + + +For details please contact nearest Branch + + +THE VYSYA BANK LTD, + + +Administrative office : +Alur Venkata Rao Road, Bangalore-560 018. + + +TTT TT eee +PVE IVES ToT ETT NE EEE NN + + +VYSYA SANE | +| + + + + + +ಪ್ರತಿ ತಿಂಗಳೂ: ೪ ಹಾಗೂ ೧೧ ರಂದು ಹೊಟೆಲ್‌ ಡಕ ಮೊದಲ ಅಥವಾ cte(a) +ಬ್ರಾಡವೇ ಕೆಂಪೇಗೌಡ ರೋಡ್‌ ಪಕ್‌ 2-8. 1] +ಬೆಂಗಳೂರು_೯ ಸ್ಯ + +ನ ಸ ಜೌಬಣ್ಯ ಸೃಷ್ಟ ಷ್ನದೋಷಹು, + + +ಮೂತ್ರದೋಹ್ಟ ಚೆನ್ನ +” ೬ ರಂದು ಇಂದ್ರಭವನ ಧನವಂತ್ರಿ ಹ್ಮ ನೋವು, + + +ಶಿ ಕಾ ನಿ ಧು pe) +ರೋಡ್‌, ಮೃಸೂರು + + +೭ ರಂದು ಹೊಟೆಲ್‌ +ಹರ್ಷಮಹಲ್‌, ಹಾಸನ + +ಆಪರೇಷನ್‌ ಜಲ್ಲಿ +೮ ರಂದು ಹೊಟೆಲ್‌ ಸತ್ಕಾರ ಚಿಕಿತ್ಸೆ ಪಡೆಯಿರಿ. + + +ಡಾ. ಎ. ಬಾಗಲಕೋಟ ಏಂ.ಎ.೮ಕಎಂ೩.] +ನವಶಕ್ತಿ ಎರಗು +ಟ್ರಾಫಿಕೆ 285 ಜನತಾ ಬಜೆರಷೆತ್ತಿರ +ಬೃ್ಬಳ್ಳಿ-580080. + + +೧೦ ರಂದು ಉಡ್‌ ಡ್‌ಲ್ಯಾಂಡ್‌ +ಹೊಟೆಲ್‌ ಮಂಗಳೂರು. + + +sl Laila ileal ಎ 08818881288888811818185 + + +ಸ. 118111 + + +1118111181. || | 861111 865111! 86 11] 85111106511 EEE + + +» + + +A (ರ ನಾನಾ 11811118111 1111 ೫111151111 + + +bdo ನಗಳ pe +ತೆಯ ಸಂಕೇತ ಪ್‌ ಚಚ +ಕ ಸಮುಯ-ನಿನ್ನು ಸ್ರೀತಿಸಾತ್ರ ಕೊಡನೆ +"ಶುಭಾಶಯಗಳ ನಿನಿನುಯ ಮಾಡಿಕೊಳ್ಳಿ. + + +ದೂರವಾಣಿಯ ಉಪಕರಣಗಳಿಂದ ಜಡಿದು: 5 +ಭೂ ಉಪಗ್ರಹ:ಕೇಂವ್ರದ ಬಾತು ಟು +ಸಂಪರ್ಕ ಸಾಧನಗಳ (ಟಿಲಿಕಮ್ಮು ನಿಕೇರ್ಷ . +ಎಕ್ಟ್‌ಪ್ಮಂಟ್ಸ್‌) ಸಂಪೂರ್ಣ ತ್ತೆ ಕ್ರೀಣಿಯನ್ನು +ತಯೂಶಿಸಿ, ವಾರ್ತಾ ಇಟಟ ಸಡೆಯಲ್ಲು . | +ಜನರಿಗೆ ನೆರವಾ ಗುವುದೇ ನಮ್ಮ ಕರ್ತವ್ಯ: ಎ +ಸಾಗಿದೆ. + + +ಇಂಡಿಯನ್‌ ಟೆಲಿಫೋನ್‌ ಇಂಡಸ್ಟ್ರೀಸ್‌ ' +ಕ ಬೆಂಗಳೂರು... + + + + + +changeto 01111115100] . + + +888೮918೮ Dlemnded betters + + + + + +SN + + +4 +ಕ +ಛಿ +0 +ಛಿ +ಛಿ +4, +ಗ +ಕೆ +ಛಿ +| + + +& + + +' ಜೆಳಗಾವಿ ನಗರದ ಕಣ್ಮಣಿ ;-- + + +ಹೋಟೆಲ್‌ ಬ್ರಂದಾವನ + + + + + + + + + + + + +A ಎಲು + + +ವೀ + + + + + +ಮಾರುತಿಗಲ್ಲಿ —- ಬೆಳಗಾವಿ +ಗ್ರಾಮ : "ಬೃ ೦ದಾನನ' ಫೋನ : 21777 (4 lines) + + +| 9೯ ಶಹ ತಿ +ಬೃಂದಾವನ ದ ವೈಶಿಷ್ಟ್ಯತೆ ಕ + + + + + +ಒಂದು ಆಧುನಿಕ ಲಾಜಿಂಗ ಬೋರ್ಡಿಂಗಕ್ಕೆ +ಬೇಕಾಗುವ ಎಲ್ಲ ಸೌಕರ್ಯಗಳುಂಟು. + + +"ಬ ಂದಾವನ? +೪ +ತನ್ನ ಯಶಸ್ವೀ ೮ನೇ ವರ್ಷ ನಿರ್ನಹಿಸಿ ೯ನೇ ವರ್ಷದಲ್ಲಿ +ಪದಾರ್ಪಣೆಗೊಳ್ಳುತ್ತಲಿದೆ. + + +ಈ ಶುಭ ಸಮಯದಲ್ಲಿ ಸರ್ನರಿಗೂ ಕೃತಜ್ಞತೆಗಳು. + + +OO + + +K + + +| K Publicity] } ಸೆ ಮ ಈ + + +KASTURI PRICE : 2-00 Kegd. NO. ARNG ಇ. + + +| A +AR ೫1910100 with the Revistrar ೧) Neu spapers 101 India unde’ VO. 3533/ + + +121138ವ8ಡ 61218111 + + +ಚೈತೆಸ್ಯದ ಸವಿ. +ಸುಮೆದುರ ಮಾರ್ಗ | + + +ಸಾ ಅಟ್ಟ ಗ್ರ ತೋಸ್‌ ಬಿಸ್ತ ತ್ತು ಗಳನ +ಅತ್ಯಾಧುನಿಕ ವಿಧಾನವನ್ನು ಬಳ +ವೈಜ್ಞಾ ನಿಕವಾಗಿ ತಯಾರಿಸಲಾಗುತಿದೆ. +ದ್ಯ — + + +ಉತ್ತಮವಾದ ಮಿಶ್ರಣವನ್ನು ಮತ್ತು +ಶ್ರೇಷ್ಟ ವಾದ ತಾಂತ್ರಿ ತ್‌ಾ ನವನ್ನು ಸ + + + + +