diff --git "a/data/kananda_kasturi_kasthurinov19860000unse.txt" "b/data/kananda_kasturi_kasthurinov19860000unse.txt" new file mode 100644--- /dev/null +++ "b/data/kananda_kasturi_kasthurinov19860000unse.txt" @@ -0,0 +1,12866 @@ + + + +ನೆ, KH y +ಪವೆಂಬರ್‌ ೧೮೭೫ 4. ರೂ. ೨-೫೦ + + +ಖಾ ಟಾ ಸ + + +i +ಘಾನ. + + +a ಇಜ ೪೧೫೮ | ‘vEuemevore Wen wu 2ಡಿ +- SR ನ್‌ . +“ಜೀ ROR |ಉಊಂರ೦ಉಬರ ಎ Hn £2) ಉಣಣದ TEN ೧800 +ಇ. 6 ಎ 4 +ಎಹಖೀಂಲ್ಯದಿೀಲಲ ಇಓಇಲರ್ಯಿಂ + + +ಮ ಕನ ಖರ ERT + + +Buea Yee nen, + +ಆಯು Ue. ೪೧೮, ಎ ಸ ಕ + +Muemno Re ೪೧೮% \ | ನ UU ಸಣಣ ೧ಬ +ee ee. ಣಿ ೫ ವರಾತ ಇಲಎಂ +Puen ee oe +Puen Lee ೪೧೮೧ | ಸ | +ee ve | ಕ + + +ಟೋ ಯ ಗ ರಿಲ್ಳಾ + + + + + + + + +ಸ ಯು 4 BE RS NY ಜ್‌ TE NN NE Fe Re AA ೂ' + + +ಕಸೂರಿ + + +ಕನ್ನಡ ಡೈಜೆಸ್ಟ್‌ + + +ನ್ಯ ಸ್ಥಾಪಕ ಸಂಪಾದಕ ಃ +ಕೆ. ಶಾಮರಾವ್‌ +438 +ಸಹಸಂಪಾದಕ ಃ +ಮಾಧವ ನಾ. ಮಹಿಷಿ +“wx +ಕಲೆ ಃ + + +ಪಿ. ಆರ್‌. ಪಾಟೀಲ + + +ಇ +ಮುಖಪುಟ : +೬ರಣ ಸಂಭ್ರಮ +* +ಛಾಯಾಚಿತ್ರ: +ಮಧುಸೂದನ ಜವಳಿ + + +ಚಂದಾ ದರಗಳು : + + +ಪಿಡಿ ಸಂಚಿಕೆ ೨೨೨ ೨-೫೦ +೧ ವರ್ಷಕ್ಕೆ ಆಂಚೆ ಸೇರಿ ೨೯-೦೦ +3 ವರ್ಷಕ್ಕೆ 3 ೫೫-೦೦ +\ ವರ್ಷಕ್ಕೆ »» ೮೨-೦೦ + + +K ASTURI. November 1986 + + +ಬಾತಿಂಬಿ + + +ಹಂಚಿನಿಂದ ಜಾರಿದ ರೊಟ್ಟಿ “ಪಾರಾದೆ” +ಎಂದುಕೊಂಡಿತಂತೆ, ಆದರೆ ಬಿದ್ದದ್ದು ಒಲೆ +ಯೊಳಗೆ. ನಾವೂ ಹಾಗೆಯೆ. ಒಂದು ತೊಂದರೆ +ಯಿಂದ ಪಾರಾಗಿ ಇನ್ನೊಂದು ತೊಂದರೆಗೆ +ಸಿಕ್ಕಿಕೊಳ್ಳು ತ್ತೇವೆ. +ಎರಿಕ್‌" ಹಾಫರ್‌ +ನಾಯಿಯ ನಂತರ, ಮನ:ಷ್ಕ್ಮನ ಪರಮ +ಮಿತ್ರನೆಂದರೆ ಕಸದ ಬುಟ್ಟಿ. +ಬಿಸಿನೆಸ್‌ ವೀಕ್‌'ನಿಂದ +ಕ + + +ಅನುಭವಗಳಿಂದ ನಮಗೆ ಬುದ್ಧಿ ಬರು +ತ್ತದೆ. ಆದರೆ ಅನುಭವಗಳು ನಮ್ಮ + +ಮೂರ್ಪತನದಿಂದ ಬರುತ್ತವೆ. +-ಸಾಕಾ ಗಿಯ್ಯ + + +ಈ + + +ನಿನ್ನೊಂದಿಗಿರುವ ನಿರಂತರ ತೊಂದರೆ +ಎಂದರೆ ನಾನು, +-ಜೀನ್‌ ಫಾರಿಸ್‌ + + + + + +ಚಂದಾದಾರರಿಗೆ ಸೂಚನೆ + + +*ಕಸೂ ರಿ” ತಿಂಗಳ ಒಂದನೇ ದಿನಾಂಕ +ದೊಳಗೆ ಇ ಪ್ರ ಕಟಿವಾಗುವುದು. ತಿಂಗಳ +೫ ನೇ ದಿನಾಂಕದೊಳಗೆ ತಲುಪದೇ ಹೋದ +ಚಂದಾದಾರರು ತಮ್ಮ ಟಿಪಾಲು ಕಟ್ಟೆಯಲ್ಲಿ +ಮೊದಲು ವಿಚಾರಿಸಿ ಅನಂತರ ನಮಗೆ +ತಿಳಿಸಬೇಕು. ಪತ್ರವ್ಯವಹಾರ ಮಾಡುವಾಗ +ಚಂದಾ ನಂಬರು ಹಾಕಿರಬೇಕು. + + +ಈ ಸಂಚಿಕೆಯಲ್ಲಿ + + +ಸಹಚಿಂತನ + +ಪ್ರೀತಿಗೆ ಬಲಿ +ಭಾರತದ'ಅದೃಷ್ಟಲಕ್ಷ್ಮಿ' +ಮನಃಶಾಂತಿಯ ಮರ್ಮಸೂತ್ರಗಳು +ಮಿಲನ ತಂದ ಮೇಜು ಹಾಸು +ಪದಾರ್ಥ ಚಿಂತಾಮಣಿ + +ಹೊಸಾಡ ಬಾಬುಟಿ ನಾಯಕ + +ಅನ್ನ (ಕಥೆ) + +ರೈಡರ್‌ ಹಗ್ಗಾರ್ಡ್‌ + +ನರಳುವ ದೆವ್ವ (ಕಥೆ) + +ಅನುವಾದದ ಮೂರು ಮುಖಗಳು +ದಂತಶಿಲ್ಲಿ ಎಚ್‌. ವೆಂಕಪ್ಪನವರು +ಇದುವೆ ಜೀವ ಇದು ಜೀವನ +ಅಂತರ (ಕಥೆ) + +ನೈತಿಕ ಜವಾಬ್ದಾರಿ + +ಮಾದಕ ಮದ್ದಿನ ಮಾಟ + +ನಿಮ್ಮ ಶಬ್ದಭಾಂಡಾರ ಬೆಳೆಯಲಿ +ಹೃದಯಾಘಾತವನ್ನು ತಡೆಗಟ್ಟುವುದು ಹೇಗೆ? +ಆಂಡ್ರ್ಯೂ ಕಾರ್ನೆಗಿ + + +ಬರಲಿದ್ದಾರೆ ಅಗೋಚರ ಗಡಿ ಸಂರಕ ಶಕರು! 4 + + +'ಅಂದಮಾನಿನಲ್ಲಿ ಜಪಾನಿಯರು + + +ಬೆಟ ದಾ ಮೇಲೊಂದು ಮನೆಯ ಮಾಡಿ... ... + + +ಹೆಣು -ಗಂಡಿನ ಕೆಸರಿನ ಕುಸ್ತಿ +9 + + +ಪುಸ್ತಕ ವಿಭಾಗ +ಆಯೇಶಾಳ ಪುನರ್ಜನ್ಮ + + +ಪದ್ಮಾಣ ಪರಮೇಶ್ವರ ಭಟ್‌ +ವಿಠ್ಮಲ ಕುಲಕರಣಿ +ಶ್ರೀನಿವಾಸ ಹಾವನೂರ +ಸುನಂದಾ ಗುರುರಾಜ +ಪಾವೆಂ. + +"ವೈರಸ' ಶಿರಾಲಿ + +ವಿ. ಎಂ. ಜೋಶಿ + +ವಿ. ನರಹರಿ + +ಇ. ಎಫ್‌, ಬ್ಯಾನ್ಸನ್‌ +ಎಂ. ಕೆ. ಗೋಪಿನಾಥ +ಪಿ. ಆರ್‌. ತಿಪ್ಪೇಸ್ವಾಮಿ + + +ಇ���ದುಮತಿ + +ಅನಂತ ಕಲ್ಲೋಳ + +ಕೆ. ರಾಮಕ,ಷ ಉಡುಪ +೮ಣ + + +ಡಾ. ಕೆ. ಎನ್‌. ಪೈ +ಮುನಿಯಾಲ್‌ ಗಣೇಶ ಶೆಣೆ ೈ +ಗಿರಿಜಾಶಂಕರ ಪಿಂಗಳೆ +ಮು. ಶಶಿಧರ + +ವ. ಉಮೇಶ ಕಾರಂತ +ಸುರೇಶ ಮೂನ + + +. ಮೂಲ: ರೈಡರ್‌ ಹಗ್ಗಾರ್ಡ್‌ + + +ಸಂಗ್ರಹಾನುವಾದ: ಗೀತಾ ಮುರಲಿ + + +ಶ್ರೀ ದೇಶಪಾಂಡ ಸುಬ್ಬರಾಯರ ಅಭಿವ್ಯಕ್ತಿ +ಅಭಿಜಾತವಾಗಿದೆ. ಆದರೆ ನನ್ನ ಬರಹಗಳಲ್ಲಿ +ಬಂದ ತನು-ಜ ಮತ್ತು ಮನು-ಜ ಈ +ವಿಭೇದವು ಇನ್ನೂ ಯಾರ ಗಮನ ಸೆಳೆದಂತಿಲ್ಲ. +“ಕಸ್ತೂರಿ'ಯಲ್ಲಿ ನಮೂದೂ ಆಗಲಿ ಎಂದು +ಮನೀಷೆ. +ಧಾರವಾಡ +ಡಾ. ತೋರೋ + +ಅಕ್ಟೋಬರ್‌ *ಕಸ್ತೂರಿ'ಯಲ್ಲಿ ಮೂಡಿ ಬಂದ +ಡಾಕ್ಟರ್‌ ತೋರೋ ಆವರೊಂದಿಗಿನ ರಸನಿಮಿಷ +ಗಳನ್ನು ಓದುತ್ತಿದಂತೆ ನಿಜವಾಗಿ ನಮಗೂ ಅವರ +ಪ್ರಶ್ನೋತ್ತರಗಳು ರಸನಿಮಿಷಗಳೇ ಆದವು. + + +-ಶಂ. ಬಾ. ಜೋಶಿ + + +ಐನಾಪುರ ಇಕೆ. ಬಿ. ಪಾಟೀಲ +ಆಕ್ಟೋಬರ್‌ *ಕಸ್ತೂರಿ'ಯಲ್ಲಿ ಆತ್ಮೀಯ +ಡಾ. ತೋರೋ ಅವರನ್ನು ಸಂದರ್ಶನದ + + +ಮೂಲಕ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟು +ಉಪಕರಿಸಿದ್ದೀರಿ. ಡಾ. ಅ. ರಾ. ತೋರೋ +ಉಭಯ ಸಾಹಿತ್ಯ ವಿಮರ್ಶಕರಾದಂತೆ ವೈಚಾರಿಕ +ಸಾಹಿತ್ಯದ ಪ್ರವರ್ತಕರೂ ಅಗಿದ್ದಾರೆ. ಅವರ +ಸಂದರ್ಶನ-ಪರಿಚಯ ಸಕಾಲಿಕವಾಗಿದೆ. +ಬನಹಟ್ಟಿ -ದು. ನಿಂ. ಬೆಳಗಲಿ +ಅಕ್ಟೋಬರ್‌ ್ಹನ'ಕಸ್ತೂರಿ'ಯಲ್ಲಿ ಡಾ. +ತೋರೋರವರ ಸಂಗಡ ನಿಮ್ಮ ಸಂದರ್ಶನದ +ಲೇಖನ ಸದ್ಯ ನಡೆದಿರುವ ಗಡಿ ನದಿಗಳ ಬಗ್ಗೆ +ಜಗಳ ಮಾಡುವ ಜನರ ಕಣ್ಣು ತೆರೆಸುತ್ತದೆ. +ಡಾ. ವರದರಾಜರ ಲೇಖನ "ತ. ಸು. ವೆಂಕ +ಣ ಯನವರ ಬಗ್ಗೆ ಅಜ್ಞಾತ ಕತ್ತಲೆಯಲ್ಲಿದ್ದ +ಆಔರ ಒಂದು ಪೂರ್ವಭಾವಿ ಚರಿತ್ರಾಂಶವನ್ನು +ಹೊರಗೆಡವಿದೆ. ಡಾ. ಹಾವನೂರವರ ಹೊಸ- +ಗನ್ನಡದ ಅರುಣೋದಯದ ಸಮೀಕ್ಷೆಯ ಪಕ್ಷಿ- +ನೋಟ ದಿಗ್ದರ್ಶನವಾಗಿದೆ. ಸ +ಇನ್ನು ಶ್ರೀ ಖಜಾನೆ ಓಷ್ಣಮೂರ್ತಿಯವರ +“ಪ್ರಿಯ ಸಂಪಾದಕರಿಗೆ' ಎಂಬ ಲೇಖನವು +ಹೈದಯಸ್ಮರ್ಶಿಯಾಗಿದೆ. + + +ಉಪನಾಳ -ಎಸ್‌. ಬಿ. ಸಾಸನೂರ + + +೩ + + +ನಿಜವಾದ ಅರ್ಥ +ತಮ್ಮ ಸಪ್ಟೆಂಬರ್‌ ಸಂಚಿಕೆಯಲ್ಲಿನ "ಪದಾರ್ಥ + + +ಚಿಂತಾಮಣಿಯಲ್ಲಿ' ಪಾವೆಂರವರು, ಭಗವ- +ದ್ಲೀತೆ ಸ್ತ್ರೀ, ಶೂದ್ರರೊಡನೆ ವೈಶ್ಯರನ್ನೂ + + +“ಪಾಪಯೋನಿ'ಗಳಲ್ಲಿ ಸೇರಿಸಿತ್ತು (ಗೀತಾ ೯-೩೨) +ಎಂದು ಬರೆದು ಗೀತೆಗಲ್ಲದೇ ಐತಿಹಾಸ ಹಾಗೂ +ವ್ಯಾಕರಣಕ್ಕೂ ಅಪಚಾರವೆಸಗಿದ್ದಾರೆ. ಮೇಲೆ +ಹೇಳಿದ ಶ್ಲೋಕವನ್ನು ಓದಿದರೆ "ಪಾಪಯೋನಿ- +ಗಳಾದ ಸ್ತ್ರೀ, ಶೂದ್ರ, ವೈಶ್ಯರು ಎನ್ನುವ ಅರ್ಥ +ಹಾಗೂ ಭಾವನೆ`ಯಾವ ರೀತಿಯಿಂದಲೂ ಬರುವು +ದಿಲ್ಲ. “ಪಾಪಯೋನಯಃ' ಎನ್ನುವುದು +ಪ್ರಥಮಾ ವಿಭಕ್ತಿ ಬಹುವಚನದಲ್ಲಿದೆಯೆ ಹೊರತು +ಪಾವೆಂರವರು ಭಾವಿಸಿದಂತೆ ಷಷ್ಠೀ ವಿಭಕ್ತಿ +ಯಲ್ಲಿ ಇಲ್ಲ. ಆದ್ದರಿಂದ ಅದರ ಸರಿಯಾದ ಅರ್ಥ +ಹಾಗೂ ಭಾವ "ಸ್ತ್ರೀಯರು, ಶೂದ್ರರು, +ವೈಶ್ಯರು ಹಾಗೂ ಒಂದು ವೇಳೆ ಇನ್ನೂ ಯಾರಾ +ದರೂ ಕನಿಷ್ಠ ವರ್ಗದವರು (ಪಾಪಯೋನಯಃ) +ಇದ್ದಲ್ಲಿ' ಎಂದಾಗುತ್ತದೆ. ಇಲ್ಲಿ ಪಾಪಯೋನಿ +ಗಳೆಂದರೆ, ನಾಲ್ಕೂ ವರ್ಗಗಳಲ್ಲಿ ಸಿಗಬಹುದಾದ, +ಸದಾ ಪಾಪಕರ್ಮಗಳಲ್ಲಿ ಮುಳುಗಿರುವ, ಪಾಪ +ಕೂಪದಿಂದ ಹೊರಬರಲಾಗದ ವ್ಯಕ್ತಿಗಳಿಗೆ +ಅನ್ವಯವಾಗುತ್ತದೆ. + +ಹಳ್ಳಿಖೇಡ -ಸಿ. ಎನ್‌. ಎಸ್‌. ಆದಿಶೇಷ +ನಾನು "ಪಾಪಯೋನಯಃ' ಷಷ್ಠಿಯಲ್ಲಿದೆ +ಯೆಂದು ಭ್ರಮಿಸಿಲ್ಲ. ಶ್ಲೋಕ ಹೀಗಿದೆ: “ಮಾಂ +ಹಿ ಪಾರ್ಥ ವ್ಯಪಾಶ್ರಿತ್ಯ ಯೇೇಪಿ ಸ್ಕೂಃ +ಪಾಪಯೋನಯಃ । ಸ್ತ್ರಿಯೋ ವೈಶ್ಯಾಸ್ತಥಾ +ಶೂದ್ರಾಸ್ತೇಃಖಿ ಯಾಂತಿ ಪರಾಂ ಗತಿಂ॥” +ಇದಕ್ಕೆ ಪಂಡಿತರಾದ ಮಾಧ್ವರೊಬ್ಬರು ಕೊಟ್ಟ + + +ಅರ್ಥವನ್ನೇ ಉದರಿಸುತ್ತೇನೆ. “ಎಲೈ +a ನ +ಅರ್ಜುನ, ಪಾಪಯೋನಿಜರಾದ ಸ್ತ್ರೀಯರೂ + + +ವೈಶ್ಯರೂ ಶೂದ್ರರೂ ಕೂಡ ನನ್ನನ್ನು ಆಶ್ರ +ಯಿಸಿ ಪರಮ ಗತಿಯನ್ನು ಹೊಂದುತ್ತಾರೆ.” +(ಬನ್ನಂಜೆ ರಾಮಾಚಾರ್ಯರ ಭಗವದ್ಗಿತಾನುವಾದ) +ನಮ್ಮ ಪೂರ್ವಜರನ್ನು ಸಮರ್ಥಿಸಲು ಸರಳ +ವಾಗಿರುವುದನ್ನು ತಿರುಪುವುದು ಅನವಶ್ಯಕ. +ಧಾರವಾಡ -ಪಾ.ವೆಂ. ಆಚಾರ್ಯ +ಸ್ಮಷ್ಟೀಕರಣ + + +ಅಗಸ್ಟ್‌ ೮೬ರ ಸಂಚಿಕೆಯಲ್ಲಿ "ಪಂದ್ಯ' ಕತೆ + + +೪ ಕಸ್ತೂರಿ, ನವೆಂಬರ್‌ ೧೯೮೬ + + +ಪ್ರಕಟಿಸಿ ಪ್ರೋತ್ಸಾಹ ನೀಡಿದ್ದೀರಿ. ಧನ್ಯವಾದಗಳು! + +ಸಪ್ಟಂಬರ್‌ ಮತ್ತು ಅಕ್ಟೋಬರ್‌ ಸಂಚಿಕೆಗಳಲ್ಲಿ +ಪ್ರಕಟವಾದ ಪ್ರತಿಕ್ರಿಯೆಗಳನ್ನು ವೀಕ್ಷಿಸಿದ್ದೇನೆ. +ಇದೇ ಕತೆ ಬೇರೆ ಬೇರೆ ಹೆಸರಿಂದ ಬೇರೆ ಬೇರೆ +ಲೇಖಕರು ಅನುವಾದಿಸಿರುವುದು "ಕಸ್ತೂರಿ'ಯಳ್ಲಿ +ಪ್ರಕಟವಾಗಿರುವುದು ನನಗೆ ತಿಳಿಯದ ವಿಷಯ, +೧೯೬೫ ರಲ್ಲಿ ನಾನು ಪ್ರೈಮರಿ ಶಾಲೆಯಲ್ಲಿ ಓದು +ತ್ತಿದ್ದೆ. ಆಗ ಕತೆ ಓದುವಷ್ಟು ಶಕ್ತಿ ನನ್ನಲ್ಲಿ ಬೆಳೆ +ದಿರಲಿಲ್ಲ. ೧೯೭೭ರ ಸಂಚಿಕೆಯನ್ನೂ ನಾನು +ನೋಡಿಲ್ಲ. ಈ ಕತೆಯನ್ನು ನಾನು ಖಂಡಿತ +ವಾಗಿಯೂ ಕನ್ನಡದಲ್ಲಿ ಓದಿಲ್ಲ. ಹೈಸ್ಕೂಲಿನಲ್ಲಿ +ದ್ಹಾಗ ಇಂಗ್ಲೀಷ್‌ನಲ್ಲಿ ಓದಿದ ನೆನಪು. ಆ ಕತೆಗೊ +ಈ ಪಂದ್ಯಕ್ಕೂ ಯಾವ ಸಂಬಂಧವಿಲ್ಲ. ಹಿಂದೆ +ಇದೇ ಕತೆ ಪ್ರಕಟವಾಗಿದ ರೆ, ಅದಕ್ಕಿಂತ ಎಭಿನ್ನ + + +೧ಎ +ವಾಗಿರುವುದರಲ್ಲಿ ಸಂದೇಹವಿಲ್ಲ. ಓದುಗರು +ವೀಕ್ಷಿಸಬಹುದು. +ಮಂಡ್ಯ -ಎಚ್‌. ಎಸ್‌, ಜಾಫರ್‌ +ಖಜಾನೆ + + +ಅಕ್ಟೋಬರ್‌ "ಕಸ್ತೂರಿ'ಯಲ್ಲಿ ಪ್ರಕಟವಾದ +ತ್ರೀ ಖಜಾನೆ ಕೃಷ್ಣಮೂರ್ತಿಯವರ “ಪ್ರಿಯ +ಸಂಪಾದಕರೇ...' ಪತ್ರ ನೇರವಾಗಿ ಮನಸ್ಸನ್ನು +ತಟ್ಟಿದೆ. . ಅವರ ಸುಸಂಸ್ಕೃತ, ಸರಳ ಹೃದ +ಯಕ್ಕೆ ಎಂಥವರೂ ಮಾರು ಹೋಗಲೇ ಬೇಕು. +ಇಂಥ ಪ್ರಭಾವೀ ಲೇಖಕರೂ ನಿರಾಶೆ, ಹತಾಶೆ, +ಅಧೈರ್ಯಗಳಿಂದ ಬಳಲಿರುವುದು ನಮ್ಮ +ಸಮಾಜದಲ್ಲಿ ಇರುವ ಪರಿಸ್ಥಿತಿಯನ್ನು ತೋರಿ +ಸುತ್ತದೆ. ನಿಜವಾದ ಪ್ರತಿಭೆ ಎಂದಾದರೂ +ಹೇಗಾದರೂ ಹೊರ ಬರಲೇಬೇಕು, ಬರುತ್ತದೆ +ಎನ್ನುವದಕ್ಕೆ ಶ್ರೀ ಕೃಷ್ಣಮೂರ್ತಿಯವರೇ +ಸಾಕ್ಷಿ! ಆವರಿಂದ ಇನ್ನಷ್ಟು ಲೇಖನಗಳು ಹೊರ +ಬಂದು ಬೆಳಕು ಕಾಣಲಿ ಎಂದು ಹಾರೆ ೈಸುವೆ, + + +ಶಿವಮೊಗ್ಗ -ವಿಜಯಾ ಶ್ರೀಧರ +“ಚಾಚೂ' ಏಕೆ? + +ಶ್ರೀ ಖಜಾನೆ ಕೃಷ ಮೂರ್ತಿಯವರು +ಬರೆದ ವಿ. ಸೀ. si + + +ಸ್ಮರಣೆಗಳನ್ನು (ಕಸ್ತೂರಿ +ಸಪ್ಟೆಂಬರ್‌ ೮೬) ಓದಿ ಬಹುವಾಗಿ ಸಂತೋಷಿಸಿ +ದ್ವೇನೆ, ಆದರೂ ಬಾಸ್ಕತೀ ಅಕ್ಕಿಯ ಅನ್ನದಲ್ಲಿ + + +4 + + +ಬಂದ ಒಂದೇ ಹರಳಿನಂತೆ ನನ್ನ ಹಲ���ಲಿಗೆ ಸಿಕ್ಕಿದ + + +ಒಂದು ಅಂಶವನು 1 ಇಲ್ಲಿ ವಿವರಿಸಬೇಕು. ವಿ.ಸೀ. . + + +ಯವರೊಡನೆ ಮಾತಾಡುವಾಗಲೂ +ಇದನ್ನು ಮಾಡುತ್ತಿದ್ದೆ. + +ಇಲ್ಲಿ ವಿವರಿಸಬೇಕಾದದ್ದು “ಚಾಚೂ ತಪ್ಪದೆ” +ಎಂಬ ಪ್ರಯೋಗ. ಅದು ಕಾಗುಣಿತದ ಅನು- +ಕರಣೆಯಾಗಿದ್ದ ರೆ “ಕಾ ಕು” ಅಥವಾ “ಕ-ಕಾ” +ಏಕಾಗಲಿಲ್ಲ? ಅದು ಕಾಗುಣಿತದ ಅನುಕರಣೆ- +ಯಲ್ಲ. . ಆದರ ನಿಜವಾದ ರೂಪ “ಚ ತು” +ಎಂದಿರಬೇಕು. ಸಂಸ್ಕೃತ ರಚನೆಯಲ್ಲಿ ಚವೈ ತು ಹಿ +ಇತ್ಯಾದಿ ಅಸಂಲಗ್ನ ಏಕಾಕ್ಷರ ಪದಗಳು ಬರು +ತ್ತವೆ. ಅವುಗಳನ್ನು ನಿಪಾತಗಳೆಂದು ಕರೆಯು +ತ್ತಾರೆ. ಸಾಮಾನ್ಯ ಬರಹಗಾರರೂ ಅರ್ಥ +ಗಾರರೂ ಅವುಗಳಿರುವದು ವಾಗಲಂಕಾರಕ್ಕೆ +ಇಲ್ಲವೆ ಪದ್ಯಗಳಲ್ಲಿ ಪಾದ ಪುರಣಕ್ಕೆ ಎಂದು +ಹೇಳುತ್ತಾರೆ. ಅಂದರೆ ಅದು ಮುಖ್ಯಾಂಶಗಳೊ +ಡನೆ ಬರುವ ಅಮುಖ್ಯಾಂಶಗಳು ಎಂಬ ಅರ್ಥಕ್ಕೆ +ಉಪಮೆಯಾಗಿದೆ. ಆದ್ದರಿಂದ ಅನುಕರಣ ಅನು +ಸರಣಗಳ ಮಾತು ಬಂದಾಗ ಮುಖ್ಯಾಂಶಗಳೊ +ಡನೆ ಅಮುಖ್ಯಾಂಶಗಳ್ನೂ ಆಷ್ಟೇ ತತ್ನರತೆಯಿಂದ +ಉಳಿಸಿಕೊಳ್ಳಲಾಗಿದೆ ಎಂಬರ್ಥದಲ್ಲಿ “ಚ-ತು +ಬಿಡದೆ” ಎಂಬ ಸಂಸ್ಕೃತ ಪ್ರಯೋಗ ರೂಢ- + + +ನಾನು + + +ವಾಯಿತು. ಅದೇ ಸಂಸ್ಕೃತ ತಿಳಿಯದವರ +ಬಾಯಲ್ಲಿ ಚಾಚೂ ಆಗಿದೆ. +ಬೆಂಗಳೂರು -ಪಿ. ವಿ. ಜೋಶಿ +ದಂಡಿಯಲ್ಲ ಹರ್ಷ + +"ಕಸ್ತೂರಿ: ಅಕ್ಟೋಬರ್‌ ಸಂಚಿಕೆಯಲ್ಲಿ + + +ಕಾಯ್ಕಿಣಿಯವರು ಬರೆದ “ಕಾಳಿದಾಸ ಮತ್ತು +ಮಹಾಭಾರತ ಲೇಖನದ: ಕೊನೆಗೆ ಪುಟ ೧೦೪ +ರಲ್ಲಿ "ದಂಡಿಯ ನೈಷಧ ಚರಿತ' ಎಂದಿದೆ. + + +ನೈಷಧವನ್ನು ಬರೆದವ ಶ್ರೀಹರ್ಷ. ಇದು ಪಂಚ + + +ಮಹಾಕಾವ್ಯಗಳಲ್ಲಿ ಕೊನೆಯದು: ದಂಡಿಯು +ಬರೆದದ್ದು ದಶಕುಮಾರ ಚರಿತವೆಂಬ ಗದ್ಯ +ಕಾವ್ಯವನ್ನು ಕಾಲಿದಾಸನ ಕಾವ್ಯಗಳು-ಕುಮಾರ +ಸಂಭವ ರಘುವಂಶ, ಭಾರವಿಯ ಕಿರಾತಾರ್ಜು +ನಿ:ಯ. ಮಾಘನ ಶಿಶುಪಾಲವಧ, ತಶ್ರೀಹರ್ಷನ- +ನೈಷಧ ಇವು ಪಂಚ ಮಹಾಕಾವ್ಯಗಳು, + +ಸುಳ್ಯ (ದ. ಕ.) -ತುದಿಯಡ್ಕ ವಿಷ್ಣಯ್ಮ + + +MEAT re + + +fk + + + + + +ವರ್ಷ : ೩೧ + + +ನವೆಂಬರ್‌, ೧೯೮೬ + + + + + +ಸಂಚಿಕೆ ಶಿ + + + + + +HDS ವಂಶದ ಅರಸು ಶುದ್ಧೋದನ ಅರಸಿ +ಮಾಯಾದೇವಿಯರ ನೆಚ್ಚಿನ ಅಣುಗನಾಗಿದ್ದ +ಗೌತಮ ಸ್ವಪ್ರಯತ್ನದಿಂದ ಬುದ್ಧನಾಗಿದ್ದಾನೆ. +ಮಡದಿ ಯಶೋಧರೆ, ಪುತ್ರ ರಾಹುಲನ ಬಂಧನ +ದಿಂದ ಆತನೀಗ ಮುಕ್ತ. ಇನ್ನೂ ಪ್ರಾಪಂಚಿಕ +ವಿಷಯಗಳಲ್ಲೇ ಮಗ್ನರಾದವರಿಗೆ ಉಪದೇಶಿ +ಸುತ್ತಾ ಸಾಗುತ್ತಿದ್ದಾನೆ ಬುದ್ಧ. + +“ಅನ್ಯರನ್ನು ಆವಲಂಬಿಸದಿರು; ನಮಗೆ ನಾವೇ +ದಾರಿದೀಪ. ಯಾವ ಪ್ರಾರ್ಥನೆ ಮಂತ್ರಗಳೂ +ನಮ್ಮನ್ನು ಮೇಲಕ್ಕೆತ್ತಲಾರವು. ಉತ್ಕೃಷ್ಟ +ವಿಚಾರಗಳ ಚಿಂತನೆ ಹಾಗೂ ಯೋಗ್ಯ ನಡತೆ- +ಗಳಿಂದಲೇ ಬಾಳು ಸುಗಮ, ನಮ್ಮ ಕಷ್ಟ-ಸುಖ +ಗಳಿಗೆ ನಮ್ಮ ಕೃತಿಗಳೇ ಕಾರಣ. ಪ್ರೀತಿಯೇ + + +ಇ + + +ದ್ವೇಷವನ್ನು ಗೆಲ್ಲುವ ಸಾಧನ. ಹಿಂಸೆಯನ್ನು +ಯಾರೂ ಸಹಿಸರು. ಎಲ್ಲರೂ ಬದುಕಲಿಚ್ಛಿಸುವ +ವರೇ. ಆದುದರಿಂದ ಕೊಲೆ ಮಾಡದಿರು, ದೈಹಿಕ +ವಾಗಿಯೂ ಮಾನಸಿಕವಾಗಿಯೂ ಪಾಪವನ್ನೆಸಗ +ದಿರು.”--ಆತ್ಮೀಯತೆಯಿಂದೊಡಗೂಡಿದ ಧ್ವನಿ +ಯಲ್ಲಿ, ಪ್ರಶಾಂತವದನನಾಗಿ, ಸುಲಲಿತವಾದ +ಪಾಲಿ ಭಾಷೆಯಲ್ಲಿ, ಬದುಕಿನ ರಹಸ್ಯಗಳನ್ನು +ಅರಗಿಸಿ ನೀರ್ಗುಡಿದವನಂತೆ ಬುದ್ಧ ವಿಶದಪಡಿ +ಸುತ್ತಿದೆ. ಪಕ್ವವಾದ ಬುದ್ಧಿ-ದೇಹಗಳಿಂದೊಡ +ಗೂಡಿದ್ದ ಅಕರ್ಷಕ ಮುಖಮುದ್ರೆಯ ಬುದ್ಧನ +ಮಾತುಗಳನ್ನು ನೇಪಾಳದ ಕುಶೀ ನಗರದ ಜನರು +ಮೈಯೆಲ್ಲಾ ಕಿವಿಯಾಗಿಸಿ ಆಲಿಸುತ್ತಿದ್ದರು. +ನೆರೆದಿದ್ದ ಬುದ್ಧನ ಅನುಯಾಯಿಗಳ ಗುಂಪಿ + + +ಹ್ತ + + +ನಲ್ಲೇ ದೂರದಲ್ಲಿ ಬಡ ವ್ಯಕ್ತಿಯೊಬ್ಬ ಚಿಂತಿತ +ನಾಗಿ ಕುಳಿತಿದ್ದ. ಮೈಯೆಲ್ಲಾ ಸುಕ್ಕುಗಟ್ಟಿದ್ದ +ಆ ವೃದ್ಧನ ಕೊಳಕಾದ ಬಟ್ಟೆಗಳು ಆತ ಬಡವ +ನೆಂಬುದನ್ನು ಸಾರುತ್ತಿದ್ದವು. ಜನ ನೋಡುತ್ತಿ +ದ್ವಂತೆಯೇ ಬುದ್ಧ ಆತ ತನ ಬಳಿಸಾರಿ ಕೇಳಿದ: +“ಬಂಧು, ಯಾಕೆ 'ಚಿಂತೆ? ಏನು ಆಲೋಚಿಸುತ್ತಿ +ರುವೆ? ನಾನು ನಿನ್ನ ಸಮಸೆ ಸೈಯನ್ನು ಬಗೆಹರಿಸ +ಬಲ್ಲೆನೆ?? + +ಚಿಕ್ಕ ಪೊಟ್ಟಣವೊಂದನ್ನು ತನ್ನ ಉಡಿಯಿಂದ +ತೆಗೆದು ನಡುಗುತ್ತಾ ಆ ಮುದುಕ, “ಸ್ವಾಮಿ, +ನೀವು ಬರುವ ಸುದ್ದಿ ಯನ್ನು ಕೇಳಿ ಕೆಲ ದಿನಗಳ +ಹಿಂದೆಯೇ ಈ ರೊಟ್ಟಿ ಯನ್ನು ಸಂಗ್ರಹಿಸಿದ್ದೆ. +ಈಗ ತಂಗಳಾದ ಇದನ್ನು ಮಹಾತ್ಮನಾದ +ನಿಮಗೆ ಹೇಗೆ ತಾನೆ ಕೊಡಬಲ್ಲೆ? ಎನ್ನುವುದೆ + + +ಕಸ್ತೂರಿ, ನವೆಂಬರ್‌ ೧೯೮೬ + + +ನನ ಸ್ನ ಚಿಂತೆ,” ಅಂದ. + + +ಬುದ್ಧನಿಗೆ ಕೊರಳ ಸೆರೆ ಬಿಗಿದು ಬಂತು. +ಮುಗ್ಧ ಮುದುಕನ ನಿಷ್ಕಲ್ಮಷ ಪ್ರೀತಿಯ ಮುಂದೆ +ಹಳಸಿದ ರೊಟ್ಟಿ ಕಲ್ಮಶವೆನಿಸಲಿಲ್ಲ. ಗುರುವಿನ +ವೃದ್ಧಾಪ್ಯ ಮತ್ತು ಆರೋಗ್ಯದ ಕಡೆ ದೃಷ್ಟಿ +ಹರಿಸಿದ್ದ ಶಿಷ್ಯರು ತಡೆದರೂ ಕೇಳದೆ ತಂಗಳಾದ +ರೊಟ್ಟಿಯನ್ನು ತಿಂದು ನೀರ್ಗುಡಿದ. ಎಂಬತ್ತರ +ವಾರ್ಧಕ್ಕದಲ್ಲಿದ್ದ ಬುದ್ಧನ ಭೌತಿಕ ದೇಹ +ಅದನ್ನು ಸಹಿಸಲಿಲ್ಲ. ಆಮಶಂಕೆ ರೋಗಕ್ಕೆ ಒಳ +ಗಾಗಿ ಆ ಪಾಂಚಭೌತಿಕ ಶರೀರಕ್ಕೆ ಕೊನೆ +ಯಾಯಿತು. ಪ್ರೀತಿಗೆ ಮಹಾತ್ಮನ ಜೀವ ಬಲಿ +ಯಾಯಿತು. + + +ಪದ್ಯಾಣ ಪರಮೇಶ್ವರ ಭಟ್‌ + + +ಇಛುವೆ + + +ಬೌಳುವೆ ನಮ ದಾದರೂ, ಬಾಳುವ ಗತಿ +ಯನ್ನು ನಿರ್ದೇಶಿಸುವುದು ನಮ್ಮ ಕೈಯೊಳಗಿನ +ಕೆಲಸವಲ್ಲ. ನಮ್ಮ ಯೋಗ್ಯ ತಿಗೆ ಅನುಸಾರ +ವಾಗಿಯೇ ನಮ್ಮ ರೂಪಿಸಿದಾತನ ಕಾರ್ಯವೇ +ಸರಿ ಎಂದು ಅನ್ನಿ ಸುತ್ತದೆ. ನಮ್ಮ ಜೀವನದಲ್ಲಿ +ಒಮೊ ಮ್ಮೆ ಬಂದದ್ದ ನ್ನೆಲ್ಲಾ 'ಅನುಭವಿಸಲೇ +ಬೇಕು. ಅಸಹನೀಯವಾದರೂ-ಸಹಿಸಲೇಬೇಕು. +ತಾಳ್ಮೆಯಿಂದ, ಶಾಂತಿಯಿಂದ ನಡೆಸಿಕೊಂಡರೆ +ನಮಗೇ ಒಳ್ಳೆ ಯದು. + +ಹೌದು! ಬಂದದ್ದನ್ನೆಲ್ಲಾ ಅನುಭವವನ್ನಾ ಗಿ +ಅಳವಡಿಸಿಕೊಂಡು “ಬಾಳನ ಒಂದು ನಿರ್ದಿಷ್ಟ +ಗುರಿಯನ್ನು ರೂಪಿಸಿಕೊಂಡು ಅದನ್ನು ತಲಪು +ವಂತೆ ಸಾಗಬೇಕು. ಜೀವನದಲ್ಲಿ ನಮ್ಮನ್ನಗಲಿ +ಬೇಗ ಹೋಗುವವರು ಕೆಲವರು ಕೆಲವರು +ನಿಧಾನವಾಗಿ ತೆರಳುವರು-- ಒಟಿ ನಲ್ಲಿ ಎಲ್ಲರೂ +ಹೋಗಲೇಬೇಕು-- ಎಲ್ಲಿ ಅವಿಚ್ಛಿನ್ನ ವಿಶ್ರಾಂತಿ +ದೊರಕುವುದೋ ಅಲ್ಲಿ + + +ಆತುರ, ಬೇಸರ,, ಗೊಣಗಾಟ, ಕಂಬನಿ-- +ಯಾವುದೂ ನಮ್ಮ ಸಹಾಯಕ್ಕೆ ಬರುವುದಿಲ್ಲ. +ಅವುಗಳಿಂದ ಜೀವನದ ಗತಿಯನ್ನು ಬದಲಾ +ಯಿಸಲು ಅಸಾಧ್ಯ. ಬಾಳುವೆಯ ದಾರಿಯನ್ನು +ಇನ್ನೂ ದೀರ್ಫ್ಥಗೊಳಿಸಿದಂತೆ ಅನ್ನಿಸುತ್ತದೆ. ಅದೇ +ಶಾಂತಿ, ನಿರ್ಲಿಪ್ತತೆ, ಕೃ ತಜ್ಞತೆ "ಮತ್ತು ಪ್ರೇಮ +ನಮ ಎನ್ನು ಯೋಗ ರನ್ನಾ ಗ ಬಾಳಿಗೊಂದು +ಭರವಸೆಯನ್ನು ಕೊಡುತ್ತ ಡಿ +ನಾವು ಮಾಡಲೇ ಬೇಕಾದ ಕಾರ್ಯ ನಮ್ಮ +ನಮ್ಮ ಕರ್ತವ ವನ್ನು ಹಗುರಗೊಳಿಸುತ್ತದೆ +ಮತ್ತು ಬಾಳಿನಲ್ಲಿ ಕಷ್ಟ ಗಳು ಬಂದಷ್ಟೂ ಆಗುಣ +ಗಳ ಜಾ ್ಲಿನಜೊ ತಿಯನ್ನು ಬೆಳಗುವಂತೆ ಮಾಡು +ತ್ತದೆ. +ಇರುಳಿನಲ್ಲಿ ಕತ್ತಲೆ ಕವಿದಷ್ಟೂ ನಕ್ಷತ್ರದ +ಕಾಂತಿ ಹೆಚ್ಚುತ್ತ ದೆ. +(ಮ್ಯಾ ಕ್ಸ್‌ ಮುಲ್ಲರ್‌ ಅವರ [| |[( ನಿಂದ) +ಅನುವಾದ : ಕಲಾ + + +ವಿಹಾರ ಂಪಂ ಬಾರ” + + +ಜನರ "ಅದೃಷ್ಟದ ಮಟ್ಟಿ' +ಬಿಳೆಯುತ್ತಿದೆಯೆ ? + + +ಭಾರತದ +"ಅದೃಷ ಪೃಲಕ್ಷ್ಮಿ' + + +ವಿಠ್ಠಲ ಕುಲಕರಣಿ + + +ಅರತದಲ್ಲಿ ಅದೃಷ್ಟಲಕ್ಷ್ಮಿ ಅನೇಕ ರೂಪ +ತಾಳಿ ಜನಮನದಲ್ಲಿ ಅಸೆ ಮೂಡಿಸುತ್ತಿದ್ದಾಳೆ. + +೧ಎ +ಹರಿಯಾಣಾದ "ಮಹಾಲಕ್ಷ್ಮಿ'. ಭೂತಾನ ಲಕ್ಷ್ಮಿ, +ಮಣಿಪುರಲಕ್ಷಿ ಮಿಜೋಲಕ್ಷ್ಮಿ, ಆಂಧ್ರದ + + +ಭಾಗ್ಯಲಕ್ಷ್ಮಿ, ಉತ್ತರ ಪ್ರದೇಶದ "ಧನಲಕ್ಷ್ಮಿ, + + +ಪಂಜಾಬದ ಪೂಜಾಲಕ್ಷಿಿ, ಪಶ್ಚಿಮ ಬಂಗ +ಸರಕಾರದ “ಬಂಗಲಕ್ಷಿ ೬% । ಗೋವಾಲಕ್ಷಿ ಸ +ಮೊದಲಾದವುಗಳು ಪ್ರತೀ ವಾರ ಜನರಲ್ಲಿ + + +ಹೊಂಗನಸುಗಳನ್ನು[ ಮೂಡಿಸುತ್ತಿರುವ್ನರೂಪ- +ಗಳು.9ಲಕ್ಷ್ಮಿಯ ಹೆಸರಿನಲ್ಲಿ ಅಲ್ಲದೆ ಕಲ್ಪತರು +ಕಾಮಧೇನು, ಗಂಗಾ-ಕಾವೇರಿ, ಶ್ರೀಗಣೇಶ +ತ ಎವರೆಸ್ಟ್‌, 'ಸಾಂಚಿಸೋಮವಾರದ +ಲಾಟರಿ, ಆಕಾಂಕ್ಷಾ ಮೊದಲಾದವುಗಳೂ ಅದೇ +ಅದೃಷ್ಟಲಕ್ಷ್ಮಿಯ ಇತರ ರೂಪಗಳು! :: ಈ + + +ಲಕ್ಷ್ಮಿಯ ಅನುಗ್ರಹ ಪಡೆಯುವವರು ದಿನಾಲು +ಸಾವಿರಾರು ಜನ!) ನಿತ್ಯ + + +"ಮಿನಿ'ಲಾಟರಿಗಳು + + +"ಮಿನಿ'ಕನಸುಗಳನ್ನು ಮೂಡಿಸುತ್ತಿವೆ. +ಪುಂಜಿ' ಮಳೆಗೆ ಪ ಸಿದ್ಧಿ ಪಡೆದ ಹೆಸರು +ಎನಿಸಿತ್ತು. ಈಗ ಅದು ಹಣದ ಮಳೆಗರೆಯುವ +ಲಾಟರಿಯ ಹೆಸರಾಗಿದೆ: ಮೇಘಾಲಯ ಸರಕಾರದ +ಈ ಲಾಟರಿ ಭಾರತದಲ್ಲೆಲ್ಲ ಹೆಸರು ಮಾಡಿದೆ. +ಭಾರತದಲ್ಲಿ ಇತ್ತೀಚೆಗೆ ದಿನಪತ್ರಿಕೆಗಳನ್ನು +ಓದುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ +ಬೆಳೆದಿದೆಯೆಂಬುದನ್ನು ತಿಳಿದು ನಮ್ಮೆಲ್ಲರ ಮಟ್ಟ +ಬೆಳೆದಿದೆಯೆಂದುಕೊಂಡಿದ್ದೆ. ಆದರೆ ಈ ಓದುಗ- + + +ರಲ್ಲಿ ೫೦% ಕ್ಕೂ ಹೆಚ್ಚು “ಅದೃಷ್ಟಲಕ್ಷ್ಮೀ' +ದಾಸರು ಎಂದು ಅನೇಕ ಬಲ್ಲ ಮೂಲಗಳು + + +ಹೇಳುತ್ತಿವೆ. ದಿನವೂ ಬೆಳಿಗ್ಗೆ ಆಸ್ಥೆಯಿಂದ +ಓದುವ ಜನರೆಷ್ಟೋ ಮೊದಲು ಈ ಲಾಟರಿ +ಟಿಕೆಟ್ಟಿನ ಪರಿಣಾಮವನ್ನು ನೋಡುತ್ತಾರಂತೆ. +ನಮ್ಮಲ್ಲಿ "ಅದೃಷ್ಟ'ದ ಮಟ ವೇ ಬೆಳೆದಿದೆ +ಸಾರ್ವತ್ರಿಕವಾಗಿದೆ. ಲಾಟರಿಗಳೇ ನಮ್ಮ ಕಾಮ +ಧೇನು ಕಲ್ಪತರುಗಳಾಗಿವೆ. + + +ಲಾಟರಿ ಟಿಕೆಟ್ಟುಗಳು ಭಾರತದಲ್ಲಿ ಭಾವೈಕ್ಕ- +ವನ್ನು ಸಾಧಿಸಿವೆಯನ್ನ ಬೇಕು. ದೇಶದ ಮೂಲೆ +ಮೂಲೆಗಳಿಂದ ಲಾಟರಿ ಟಿಕೆಟ್ಟುಗಳು ರಾಷ್ಟ್ರ ದಾ- +ದ್ಯಂತ ಮಾರಲ್ಪಡುತ್ತಿವೆ. ಸಿಕ್ಕರ, ಸಗ +ಮಿಜೋರಾಂ, ಮೊದಲಾದ ರಾಜ್ಯಗಳ ಲಾಟರಿ +ಟಿಕೆಟ್ಟುಗಳು ದಕ್ಷಿಣದಲ್ಲಿ ' ಮಾರಾಟವಾಗು +ತ್ತಿಲ್ಲವೇ? ಹಾಗೆ ನೋಡಿದರೆ. ತಮಿಳು, +ನಾಡಿನಲ್ಲಿ ಲಾಟರಿ ಟಿಕೆಟ್ಟು ಗಳಿಗೆ ಅತಿಯಾದ +ಬೇಡಿಕೆ. ಇದೀ ದೇಶದ ಸುಮಾರು ೫೦%ರಷ್ಟು +ಟಿಕೆಟ್ಟುಗಳ ತಮಿಳು ನಾಡಿನಲ್ಲಿಯೇ ಖರ್ಚಾ +ಗುತ್ತವಂತೆ. ಸುಮಾರು ೫೦೦೦೦ ಜನರು +ಟಿಕೆಟ್ಟು ಮಾರುವ ಏಜನ್ಸಿಗಳಲ್ಲಿದ್ದಾರಂತೆ. +ಟಿಕೆಟ್ಟುಗಳು ಪ್ರಮುಖ ಬೀದಿಗಳಲ್ಲಿ, ಚೌಕು- +ಗಳಲ್ಲಿ, ಬಸ್ಸು ನಿಲ್ದಾ ಣದಲ್ಲಿ. ಸಿನಿಮಾ ಮಂದಿರ +ಗಳೆದುರು, ರೈ ಲುನಿಲ್ಹಾ ಣಗಳಲ್ಲಿ ಇಂತಹ ಇತರ +ಸಾರ್ವಜನಿಕ ಸ್ಥಾನಗಳಲ್ಲಿ ಮಾರಲ್ಪ ಡುತ್ತಿವೆ. +ಮಾರುವವರಲ್ಲಿ ಹುಡುಗರೂ ಇದ್ದಾ ರ. ತರು- +ಣರೂ ಇದ್ದಾರೆ, ತರುಣಿಯರೂ' ಇದ್ದಾರೆ; +ನಿವೃತ್ತರೂ "ಇದ್ದಾರೆ. ಇಂತಹರು' ಸ + + +“ಚಿರಾ- + + +೧೦ + + +ಇಟರಿ ಟಿಕೆಟ್‌ ಮಾರುವ - ಅಂಗಡಿಗಳೇ ಇಂದು +ಸುಸಜ್ಜಿತವಾದವುಗಳು-- ಹೆಚ್ಚು ದಟ್ಟಣೆಯ +ಳಗಳು ; ೦ಬುದನ್ನು ಯಾವ ನಗರದ್ಲಯೂ + + +ಕಾಣಬಹುದು + +ಬೇರೆ ಬೇರೆ ನಗರಗಳಲ್ಲಿ ಲಾಟರಿ "ಡ್ರಾ ದ್ದೇ +ಒಂದು ಸಮಾರಂಭ. ಅದೃಷ್ಠ ಸಂಖ್ಯೆಗಳನ್ನು +ಎತ್ತಲು ನಟಶ್ರೇಷ್ಠರು, ನ್ಯಾಯಾಧೀಶರು, + + +a A 24 ಪ ನ ಬಕ್‌ +ಮಂತ್ರಿಗಳು ಮೊದಲಾದ ಪ್ರತಿಷ್ಠಿತ ವ್ಯಕ್ತಿಗಳ +೫ ಫು 6 ಹ ಶೋ ಪಿ — +ಸಮ್ಮುಖದಲ್ಲಿ ಇಂಥ "ಡ್ರಾ'ಗಳು ನಡೆಯುತ್ತ +ಆ ದ + + +ಅವುಗಳ ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟ +ತ ು ರ + + +ಲ್‌ +ದರ್ಶನದಲ್ಲಿ ಪ್ರಚಾರ ಪಡೆಯುತ್ತವೆ. ಲಾಟರಿಯ +ಪ್ರಾಮಾಣಿಕತೆಯನ್ನು ಸಿದ ಪಡಿಸುವ ಅನೇಕ +ಯ ಈ ನಾ + + +ಕಾರ್ಯಕ್ರಮಗಳು ನಡೆಯುತ್ತವೆ. ಸಂಖ್ಯೆಗಳ +ಅಚು ಹಾಕುವಿಕೆಯಿಂದ ಹಿಡಿದು ಮಾರಾಟ- + +ಜ +ಆಯ್ಕೆ ಮತ್ತು +ದೋಷರಹಿತ ವೃವಸ್ಥೆಯನ್ನು ಕಾಯು ಕೊಳ್ಳ + +ರಿ ಈ ತ್‌ ೦ +ಲಾಗುತ್ತಿದೆ. ಸರಕಾರದ ನಿಯುಮಾನುಸಾರವಾಗಿ +ಆಗುತ್ತಿರುವ ರಾಜ್ಯ +ಲಾಟರಿ ವ್ಯವಸ್ಥೆಗಳೇ ಮೊದಲ ಸ್ಮಾನ ಪಡೆಯ +ತ್ತವೆಂದು ಖಚಿತವಾಗಿ ಹೇಳಬಹುದು. ಕುಂಪ್ಯೂ +ಟರ್‌ ಬಳಕೆಯೂ ಇಂಥ ಕಾರ್ಯಗಳಲ್ಲಿ ಪ್ರಥಮ +ವಾಗಿ ಕಾಣಿಸಿಕೊಳ್ಳುತ್ತದೆ. ಕರ್ನಾಟಕ ರಾಜ್ಯ +ವಿಜೇತರಿಗೆ ಆಭಿವಂದನೆಗಳನ್ನು ಸ್ಲಸುವ ಪರಿ +ಪಾಠವನ್ನಿರಿಸಿಕೊಂಡಿದೆ. + +ಈ ಅದೃಷ್ಟದ ಆಕರ್ಷಣೆ ಅನೇಕ ರಂಗಗಳ +ಲಿಯೂ ಪ್ರವೇಶಿಸಿದೆ. ಸ್ಟೀಲ್‌ ಪಾತ್ರೆ ಮಾರುವ +[sd ಎ. ಟ ಣೆ +ವರೂ ಒಂದು ಯೋಜನೆಯ ಮೂಲಕ ಗ್ರಾಹಕ + + +ಹಣದ ವಿತರಣೆಯ ವರೆಗೂ + + +ಕಾರ್ಯಕಲಾಪಗಳಲ್ಲಿ + + +ರನ್ನು ಆಕರ್ಷಿಸುತ್ತಾರೆ. ಕೆಲ ಪತ್ರಿಕೆಗಳು "ಲಕ್ಷೀ + +a ಇವಿ ಕೆ +ನಂಬರ್‌” ಕೊಡುತ್ತವೆ. ಬೆಂಗಳೂರು ನಗರ +ಸಾರಿಗೆ ಸಂಸ್ಥೆಯವರೂ ಲಾಟರಿಯ ಆಕರ್ಷಣೆ +ಯನ್ನು ಬಸ್ಸು ಟಿಕೆಟ್ಟುಗಳಿಗೆ ಒದಗಿಸಿದ್ದಾರೆ. + +೦ +ಒಂದು ಆಸ್ಪತ್ರೆ ನಿರ್ಮಿಸಬೇಕೆನ್ನುವವರೂ +“ರ್ಯಾಫಲ್‌'ನ ಸಹಾಯ ಪಡೆಯುತ್ತಾರೆ. ಏಶಿಯ +ದಲ್ಲಿಯೇ ಅತಿ ದೊಡ್ಡದೆಂದು ಪ್ರಸಿದ್ದಿ ಪಡೆದ +ಇಡ ಐ + + +ಕಸ್ತೂರಿ, ನವೆಂಬರ್‌ ೧೯೮೬ + + +ಕಟಕದಲ್ಲಿಯ ಸ್ಟೇಡಿಯಂ ನಿರ್ಮಾಣಗೊಂಡದ್ದು +ಇಂಥ ರ್ಯಾಫಲ್‌ ಸಹಾಯದಿಂದ. “ನೇತ್ರ +ಕಲ್ಯಾಣ' ಸುಪರ್‌ ಬಂಪರ್‌ ಲಾಟರಿಯನ್ನು +ಸಂತ ಪರಮಾನಂದ ಅಂಧತ್ವ ನಿವಾರಣೆ ಸಂಸ್ಥೆ +ಯೊಂದು ನಡೆಸಿತು. ೭.೪೦ ಕೋಟಿ ರೂಪಾಯಿ + + +ಗಳನ್ನು ಬಹುಮಾನದ್ಲಿ ಕೊಡಲಾಯಿತಂತೆ. +ಇಂಥ ಅನೇಕ ಸಂಸ್ಥೆಗಳು ರ್ಯಾಘಫಲ್‌ ನಿಂದ +ಹಣ ಸಂಗ್ರಹಿಸಿವೆ. ಬಹುಮಾನದ ಹಣ + + +ಹೆಚ್ಚಿದಂತೆ ಟಿಕೆಟ್ಟೊಂದರ ದರವೂ ಹೆಚ್ಚು- +ತ್ತದೆ. ಕೆಲ ದಿನಗಳ ಹಿಂದೆ ಆಂಧ್ರಲಕ್ಷ್ಮಿಯ +ಲಾಟರಿ ಟಕೆಟ್ಟೊಂದಕ್ಕೆ ೫೦೦ ರೂಪಾಯಿ ಬೆಲೆ- +ಯಿರಿಸಲಾಗಿತ್ತು. ಬಹುಮಾನದ ಹಣ ಹೆಚ್ಚಾ +ದಂತೆ ಜನರಲ್ಲಿ ಆಕರ್ಷಣೆಯೂ ಹೆಚ್ಚುತ್ತದೆ. +ಭಾರತ ಸರಕಾರದ ಅಂಚೆ ಇಲಾಖೆಯ ಉಳಿ- +ಆಕರ್ಷಣೆ + + +ರಾಜ್ಯ ಸರಕಾರಗಳೂ ವಿಶೇಷ ಸಂದರ್ಭ- +ಬಹುಮಾನದ ಮೊತ್ತ ಹೆಚ್ಚಸಿ ವಿಶೇಷ +ರಿಗಳನ್ನು ತರುವುದುಂಟು, “ಬಂಪರ್‌ +ಪ್ರ ಸುಪರ್‌ ಡ್ರಾ ಎಂದಾಗಿ ಆಕರ್ಷಿಸುವ +ಇಂಥ ವಿಶೇಷ ಲಾಟರಿಗಳಿಗೆ ವಿಶೇಷ ಟಿಕೆಟ್‌ +ದರಗಳೂ ಇರುತ್ತವೆ. + +ಜನಸಾಮಾನ್ಮದ್ಹ ದಿಢೀರ್‌ ದುಡ್ಡಿನ ಆಸೆ- +ಯನ್ನು ಅನೇಕ ರೂಪಗಳಲ್ಲಿ ಕಾಣುತ್ತೇವೆ. +"ಮಟಕಾ," ನ್ಯೂಯಾರ್ಕ್‌ ಹತ್ತಿ ಧಾರಣೆ `ಓಸಿ' +ಗಳೂ, ಮಾನವನ ಇಂಥ ಆಶಾದೌರ್ಬಲ್ಯಗಳ +ಪಡೆದೇ ಬೆಳೆದವು. ಆದರೆ ಈ ವ್ಯಾಪಾರ. +ಬ್ಲ ಅದೊಂದು ಬಗೆಯ ಪ್ರಾಮಾಣಿಕತೆ +ಹಜಿ ಕೊಂಡದ್ದು ಆಶ್ಚರ್ಯದ ಮಾತು. ಇಂದು + + +ತ್‌್‌ + + +ತಾಯ ಖಾತೆಗಳಿಗೂ "ಅದೃಷ್ಟದ +ಇದೆ. +ಗಳ + + +ಓ +ಲಾಟರಿಗಳು ಆ ಆಸೆಯ ಬಲದ ಮೇಲೆಯೇ +ಬೆಳೆಯುತ್ತಿ ಅವುಗಳೂ ಸುಸಂಘಟಿತವಾಗಿ + + +ಪ್ರಾಮಾಣಿಕವಾಗಿ ನಡೆಯುವ ಸಂಸ್ಥೆಗಳನ್ನು + + +ಬಳೆಸಿವೆ. ಅಲ್ಲಲ್ಲಿ ಕೆಲ ಅವ್ಕಾಪಾರಗಳೂ ಇರ- +ಬಹುದು. ಇದರೆ ಒಟ್ಟಿನಲ್ಲಿ ಇಷ್ಟು ದಕ್ಷತನ +ದಿಂದ ಇನ್ನಾವ ಕೆಲಸವೂ ಭಾರತದಲ್ಲಿ + + +ನಡಯುತ್ತಿಲ್ಲವೇನೋ! ಜಾತಿಭೇದವಿಲ್ಲ; ಭಾಷೆ + + +NS +ತ್‌ ೯ ಈ. + + +ಗಳ ಭೇದವಿಲ್ಲ. ಆದರೂ ಅದೃಷ್ಟಲಕ್ಷ್ಮಿ +ಒಲಿಯುವುದು ಹೆಚ್ಚಾಗಿ ದುಡ್ಡಿದ್ದವರನ್ನೇ +ಎಂದು ಕಾಣುತ್ತದೆ...ತಗ್ಗು ಇದ್ದಲ್ಲೇ ನೀರು +೦ಎ [ae] +ಹೆಚೆ ಚು ಸೇರಿಕೊಳ್ಳುವಂತೆ! +ಜ ಜ ೪ +ಸುಮಾರು ಒಂದು ಕೋಟಿ ಜನರು ಪ್ರತಿ +\ ವರ್ಷ ಲಾಟರಿ ಟಿಕೆಟ್‌ನಲ್ಲಿ ಹಣ ವೆಚ ಮಾಡು- +ಜ +ಪ್ರತಿ ವಾರವೂ ಸುಮಾರು ೫೦-೬೦ + + +ಲಕ್ನಾಧೀಶರು ನಿರ್ಮಾಣವಾಗುತ್ತಿದ್ದಾರೆ. + + +[4 +(0 +೧ +[7 +0 +೬ +G +Cl +4 +ಇ) +೯2 +et +(0 +ತ್ರೆ +(ಈ) +ಕ್ಮ + + +ಊಟ +ಜೀವನ ' ಸಾಗಿಸುತಿದಾರೆ. ಅದನ್ನು +ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಭಾರತದ + + +ಅದ ೈಷ್ಟರೇಖೆ | + + +ತ್ರಿದೆಯೇ? ಭುರತದ ಅಭ್ಯುದಯ ಇಗು- + + +ತ್ತಿದೆಯೇ? ಭಾರತ ಗಾಂಧೀಜಿಯವರ ಸಮಾಜ- +ವಾದದ ಆದರ್ಶ ಹೇಳುತ್ತದೆ. ಅದೃಷ್ಟಲಕ್ಷಿ + +ಲಬ ಇ + +ಭಾರತದಲ್ಲಿ ಹೊಸ ಉದ್ಯೋಗ ಕಲ್ಪಿಸಿ ಲಕ್ಷೊ:ಪ + +ಲಕ್ಷ್ಮ ಜನರಿಗೆ ಉಪಜೀವನ “ಒದಗಿಸಿದ್ದಾಳೆ- +ಎ + + +೫. ನ್ನೋಣವೇ? ಜೀವನ ಮಟ್ಟವನ್ನು +ಸುಧಾರಿಸುತ್ತಿದ್ದಾಳೆನ್ನೋಣವೇ? ಭಾರತ ಅಧಿ- +ವೃದ್ಧಿ ಹೊಂದುತ್ತಿದೆಯೆಂದು ದೃಢವಾಗಿ ಹೇಳ +ಬಹುದೆ? ನಮ್ಮಲ್ಲಿ ಸ್ಥಿರವಾಗಿ ನೆಲೆಸುವಂತೆ +ಬಿಟ್ಟು ಹೋದ ಕ್ರಮಗಳಿಗೆ ನಾವು ಬ್ರಿಟಿಶ್‌ರಿಗೆ +ಯಣಿಗಳಾಗಿರಬೇಕು. “ಇದು ಜೂಜಾಟವಲ್ಲ, +ಪ್ರಗತಿಯಲ್ಲಿ ಪಾಲ್ಗೊಳ್ಳುವಿಕೆ.” ಎಂದು ನಮ್ಮ +ಸರಕಾರಗಳು ಹೇಳುತ್ತವೆ. ಪ್ರತಿ ಲಾಟರಿಯ +ಆದಾಯವೂ ಒಂದು ನಿರ್ದಿಷ್ಟ ಕಾರ್ಯಕ್ಕಾಗಿ + + +Uy +ಆಈ + + +ಬಳಸಲ್ಲ ಡುತ್ತಿದೆಯೇ? +ಆದರೆ ಸುಲಭವಾ��ಿ ದೊರಕುವ ಹಣ ಇನ್ನೂ + + +ಸುಲಭವಾಗಿ ಗೊತ್ತುಗುರಿಯಿಲ್ಲದೆ ವೆಚ್ಚವಾಗುವ +ಷ್ಯ ಚ + + +ಸ ಷೆ ಕ್‌ ಇ: ಗ್‌ೆ ದ್‌ +ಸಂಭವವೇ ಹೆಚ್ಚು. ಅದೃಷ್ಟಲಕ್ಷ್ಮಿಯ ಕೃಪೆ + + +ಭಾರತದ "ಆದೃಷ್ಟ ಲಕ್ಷ್ಮಿ” ' ೧೧ + + +ಪಡೆದವರಿಗೂ ಅದನ್ನು ನಡೆಸುವವರಿಗೂ ಈ +ಮಾತು ಅನ್ವಯಿಸುತ್ತದೆ. ಭಾರತದ ಅದೃಷ್ಟ +ಲಕ್ಷಿ ಸೌಭಾಗ್ಯಲಕ್ಷ್ಮಿಯಾಗಬೇಕಾದರೆ ನಾವು + + +ಬ್ರ + + +ಹಣದ ಬೆಲೆಯನ್ನು ಅರಿತುಕೂಳ್ಳಬೇಕು. ಹಣ +ಗಳಿಸುವ ಕಷ ಗೊತ್ತಿಲ್ಲದವನು ಸರಿಯಾಗಿ ವೆಚ್ಚ +ಮಾಡುವದನ್ನೂ ತಿಳಿಯಲಾರನಂತೆ! ದೇಶದ +ಸಂಪತ್ತು ಆದರ ಅಭಿವೃದ್ಧಿ ಲಾಟರಿಯ +ೇತಿಯಷು, ಲಘುವಾಗಿ ಕಾಣಬೇಕಾದದ್ದಲ್ಲ. + + +ದುರ್ಬಲ +ಆಸೆಗಳಲ್ಲಿ ಅಂಥ ರಚನಾಶಕ್ತಿಯ ದೃಷ್ಟರೂಪ +ಸ್ಪಷ್ಟವಾಗಿದೆಯೇ? ಲಾಟರಿಗಳು ಹಿಂದೆ 'ಪೋ", +"ಗೋ ಪಡೆದು "ಪೋಲಾಟರೀ,' ಗೋಲಾಟರಿ +ಎಂಒಂತಾಗಬಾರದು. ದುಡ್ಡಿನ ವ್ಯವಹಾರ +ಎಂದೂ ಪೋಲಾಟವಾಗಬಾಂದು. ಮತ್ತು +ಗೋಲಾಟ(ಸುತ್ತು ಆಟ)ವೂ ಆಗಬಾರದು: + +ಸಂಗ್ರಹವಾಗುತ್ತಿರುವ +ವಿತರಣೆ ಮಾಡು- +ತ್ತಿರುವ ಲಾಟರಿ ವ ವಸ್ಮೆಗಳು ಪ್ರಜಾಪ್ರಭುತ್ವ + + +ಶ್ರಿ +ವನ್ನೂ ಎತ್ತಿ ಹಿಡಿಯುತ್ತವೆ ಎನ್ನುತ್ತಾರೆ +ಒಂದು ಲಾಟರಿ ಸಂಸ್ಥೆಯವರು. ಜನರಿಂದ + + +ಜನರಿಗಾಗಿ ಜನರ ಸರಕಾರಗಳು ನಡೆಸುವ ಈ +ವೃವಸ್ಥೆ ನಮ್ಮ ಪ್ರಜಾತಂತ್ರದ ಪ್ರೀತಿಯನ್ನೇ +ತೋರಿಸುತ್ತದೆಂದು ಹೇಳಬಹುದೇ? ಪ್ರಜಾ- +ಪ್ರಭುತ್ವವೂ ಜನರಿಂದ ಜನರಿಗಾಗಿ ನಡೆಸುವ +ಸರಕಾರವಲ್ಲವೇ? ಈ ಸರಕಾರದ ಪದ್ಧ ತಿ- +ಯನ ಯೂ ಅನೇಕ ಜನರಿಂದ ಚುನಾಯಿತರಾಗಿ +ಅವೇ ' ಜನ ಮಂತ್ರಿಗಳು ಲಾಭ ಪಡೆಯು- + + +ತ್ತಿದ್ಹಾರೆನ್ನಒಹುದೇ? ಭಾರತದ ಅದೃಷ್ಟಲಕ್ಷ್ಮೀ +ಕೆಲವೇ ಜನರಿಗೆ ಒಲಿದಿದ್ದಾಳೇನೋ! @ + + +pl + + +ದೈವ ಎಂಬುವಂಥದೇನೂ ಇಲ್ಲವೆಂದು ಬಹುಜನಕ್ಕೆ ಗೊತ್ತು. +ನಂಬದಿರುವವರನ್ನು ಕಾಣುವುದು ಮಾತ್ರ ತೀರ ಕಷ್ಟ. + + +ದರೆ ದೈವವನ್ನು +—ರಾಷೊಲ ಡಿ ಸೇಲ್ಸ್‌ + + +ಇಕ್‌ ಎಲ್ಲಿದೆ? ಯಾರಿಗಿದೆ? ಈಗಿನ +ದಿನಗಳಲ್ಲಿ ಅದೊಂದು ಮರೀಚಿಕೆ. ದಿನವಿಡೀ +ಮನಸ್ಸು ಶಾಂತ ಹಾಗೂ ಉಲ್ಲಸಿತವಾಗಿ ಇರ +ಬೇಕು; ಯಾವಾಗಾದರೊಮ್ಮೆ ತುಸು ಕಿರಿಕಿರಿ +ಯಾದರೆ ತಪ್ಪೇನಿಲ್ಲ... ಎಂಬುದಾಗಿ +ಯೊಬ್ಬನೂ ಬಯಸುವನು. ಆದರೆ ಸದ್ಯದ +ನಮ್ಮ ದೈನಂದಿನಿಯು ತದ _ರುದ್ಧ ಸ್ಥಿತಿ: +ಯಲ್ಲಿರುತ್ತದೆ. ಸದಾ ಕಾಳಜಿ, ಚಿಂತೆ, ದುಗುಡ, +ಕೆಲವು ಬಾರಿ ಟೆನ್ಶನ್‌! ನಾವೆಲ್ಲ ಸುಖಾಪೇಕ್ಸಿ- +ಗಳಷ್ಟೇ. ಹಾಗೆ ಸುಖಪಡುವುದಕ್ಕೆ ಅನೇಕ +ಬಾಹ್ಯ ಸಾಧನಗಳಿವೆ. ಮನಶ್ಶಾಂತಿಗೆ ಮಾತ್ರ +ಹೊರಗಿನ ಯಾವ ಪ್ರಮೇಯವೂ ಪ್ರಯೋ- +ಜನಕ್ಕೆ ಬಾರದು. ಮನಸ್ಸೇ ಆ ಸ್ತಿಮಿತವನ್ನು +ಪಡೆಯಬೇಕು. + +ಭಾವನೆಗಳಿಗೆ, ಬದುಕಿನ ಏರು-ಪೇರುಗಳಿಗೆ +ಸಮನಾಗಿ ಸ್ಪಂದಿಸುವವರ ಲಕ್ಷಣವನ್ನು +ಭಗವದ್ಗೀತೆಯಲ್ಲಿ ಹೇಳಿದೆ. ಅಂಥವರಿಗೆ "ಸ್ಥಿತ +ಪ್ರಜ ' ಎಂಬ ಬಿರುದೂ ಇದೆ. ಆದರೇನು +ದ್ವಾಪರ ಯುಗದಲ್ಲಿ ಅದನ್ನು ಕೇಳಿಸಿಕೊಂಡ +ಅರ್ಜುನನಿಗೂ ಮನಶ್ಶಾಂತಿ ಸಾಧ್ಯವಾಗಿತ್ತೆ? +ಕಲಿಯುಗದ ಇಪ್ಪತ್ತೊಂದನೆಯ ಶತಮಾನದಲ್ಲಿ +ಪದಾರ್ಪಣ ಮಾಡಲಿರುವ ನಮಗಂತೂ ಅದು +ಸಾಧ್ಯವೇ ಇಲ್ಲ. + + +ಪ್ರತಿ + + +ನಮ್ಮ ಚಿಂತೆ ಕಾಳಜಿಗಳಿಗೆ ಯಾವ ಕಾರಣ +ಗಳು? ಒಂದನೆಯದಾಗಿ, ನಮ್ಮ ನಮ್ಮ ಸ್ವಭಾವ' +ಅದರಂತೆ ಜನರೊಡನೆಯ ಸಂಬಂಧ ಹಾಗೂ +ಹೊರಗಿನ ಪರಿಸ್ಥಿ ತಿ. ಇವುಗಳಲ್ಲಿ ಹುಟ್ಟು ಸ ಗುಣ +ವಾದ ಸ್ವಭಾವವನ್ನು ಅದೆಂತು ಬದಲಿಸಲು +ಸಾಧ್ಯ? ಇತ್ತ ಜನಸಂಪರ್ಕವನ್ನೂ ಕಳಚ- +ಲಿಕ್ಕಾಗದು; ನಾವು ಅರಣ್ಯವಾಸಿಗಳಲ್ಲವಲ್ಲ. +ಅದರಂತೆ, ಅಗೋಚರವಾದ ಹೊರಗಿನ ಪರಿ. +ಸ್ಥಿತಿಯೂ ನಮಗೆ ಎಲ್ಲ ಕಾಲಕ್ಕೆ ಅನುಕೂಲ +ವಾಗಿರದು. ಇಂದಿನ ಯಾಂತ್ರಿಕ ನಾಗರಿಕತೆ +ಯಲ್ಲಿ ನಮಗರಿಯದಂತೆ ಏನಾದರೂ ಹೆಚ್ಚು +ಕಡಿಮೆ ಆಗಿಯೇ ಆಗುತ್ತದೆ. + + +ಮನಃಶಾಂತಿಯ + + + + + +ಮನಸ್ಸಿನ ಅಶಾಂತಿಯನ್ನು ನೀಗಬೇಕಾದರೆ +ಒಂದು ಬೀಜಮಂತ್ರವಿದೆ. ಅದೆಂದರೆ ಬದುಕಿನ +ಬಗ್ಗೆ, ಪರಿಚಿತ ಜನರ ಬಗ್ಗೆ ನಮ್ಮ ನಿಲುವನ್ನೇ +(Appr ouch) ಬದಲಿಸಿಕೊಳ್ಳುವುದು! ಇದಕ್ಕೆ +ಅನುಗುಣವಾಗಿ ಕೆಲವು ಸೂತ್ರಗಳನ್ನು ರೂಪಿಸಿ- +ದ್ದೇನೆ. ನನ್ನ ಮಟ್ಟಿ ಗೆ ರೂಢಿಸುತ್ತಾ ಇದ್ದೇನೆ. + +ಇಕೋ, ನಾನು ಮೊದಲಿಗೇ ಸ್ಪಷ್ಟಪಡಿಸುವೆ; +ಇದೇನು ಉಪದೇಶದ ಮಾತಲ್ಲ. (ಉಪದೇಶ +ವನ್ನು ಕೊಡುವವರು ಜೀವನದಲ್ಲಿ ವಿಶೇಷ +ಏನನ್ನೂ ಸಾಧಿಸದ ಕೈಲಾಗದವರು; ಮುಡು- +ಕರು!) ನನ್ನ ಹಾಗೂ ಇನ್ನೂ ಹಲವರ ಲೌಕಿಕ +ಅನುಭವವು ಕಲಿಸಿದ್ದರ ಫಲವಿದು. ಅದನ್ನು +ನಿಮ್ಮ ಮೇಲೆ ಹೊರಿಸುವ ತಪ್ಪು ನಾನಾಗಿ +ಮಾಡುತ್ತಿಲ್ಲ. ಈ ಪತ್ರಿಕೆಯ ಸಂಪಾದಕರು +ನನ್ನ ಖಾಸಗೀ ಸ್ನೇಹಿತರೂ ಆಗಿದ್ದು ಆವ- +ರೆದುರು ಪ್ರಸಂಗವಶಾತ್‌ ಪ್ರಸ್ತಾಪಿಸಿದಾಗ +“ಇದನ್ನು ಒಂದು ಲೇಖರೂಪದಲ್ಲಿ ಬರೆದು +ಕೊಡಿ” ಎಂದರು: ಆದ್ದರಿಂದ... + + +ಮೊದಲಲ್ಲಿ ಹೇಳಬೇಕಾದ ಸೂತ್ರವೆಂದರೆ + + +೧೨ + + +ಶ್ರೀನಿವಾಸ ಹಾನನೂರ + + +ಮರ್ಮಸೂತ್ತಗಳು + + + + + +“ಕರ್ತವ್ಯದತ್ತ ಪೂರ್ಣ ಗಮನ' ಹೋ! ಇದು +ಮಾಮೂಲಿಯ ಮಾತಾಯ್ತಲ್ಲ ಎಂದು ನೀವನ್ನ +ಬಹುದು. ಆದರೆ ಕರ್ತವ್ಯದ ವಿಚಾರವು +“ಅತಿ ಪರಿಚಯಾದವಣ್ಚ್ಯಾ' ಎಂಬಂತಾಗಿದೆ. +ನಮ್ಮಲ್ಲಿ ಕರ್ತವ್ಯಪ್ರಜ್ಞೆಯು ಸಾಕಷ್ಟು ಇದ್ದೇ +ಇತೆ. ಆದರೆ ಈ ಸೂತ್ರದಲ್ಲಿ ಒತ್ತು ಕೊಟ್ಟಿ- +ರುವುದು “ಪೂರ್ಣ' ಎಂಬುದಕ್ಕೆ. ನಾವು ಮಾಡ +ಬೇಕಾದ ಕೆಲಸವು ಅಲ್ಪದ್ದೇ ಇರಲಿ, ಅದರಿಂದ +ಲಾಭ ಇಲ್ಲದೆ ಇರಲಿ, ಯಾವುದೇ ಕೆಲಸವನ್ನು +ಮನಮುಟ್ಟಿ ಚೆನ್ನಾಗಿ ಮಾಡಬೇಕೆನ್ನುವುದೇ ಈ +ಸೂತ್ರದ ಮರ್ಮವಾಗಿದೆ. + +ನೌಕರಿ ಇಲ್ಲವೆ ಉದ್ಯಮ, ಗೃಹಿಣೀತ್ವ ಮತ್ತು +ವಿದ್ಯಾಭ್ಯಾಸ ಇವು ಮೂರು ನಮ್ಮ, +ಅಂದರೆ ನಮ್ಮ ಶಿಕ್ಷಣವಂತ ಶ್ರೀಸಾಮಾನ್ಯರ +ಮುಖ್ಯ ಕರ್ತ ೯ವ್ಯಗಳಪ್ಟೆ. ಇದರಲ್ಲಿ ಬಡವ- +ಬಲಿ ದ ಕಿರಿಯ -ಹಿರಿಯ ಎಂಬ ಭೇದ ಇಲ್ಲದೆ. +ಅವರವರಿಗೆ ಅವರ ಕರ್ತವ್ಯ ಮಹತ್ವದ್ದಿರುತ್ತದೆ. +ಎಮ್‌. ಟೆಕ್‌, ಮಾಡುವ ವಿದ್ಯಾರ್ಥಿ ತನ್ನ +ಓದಿನತ್ತ ಯಾವ ಗಮನವನ್ನು ಕೊಡುವನೋ, +ಅಷ್ಟೇ ಗಮನವನ್ನು ಪ್ರಾಥಮಿಕ ಇಯತ್ತೆ- + + +೧೩ + + +ಹೀಗೆ ಮನೆಯ + + +ಯಲ್ಲಿರುವ ಚಿಕ್ಕ ಹುಡುಗನೂ ಕೊಡುವನು. +ನಮ್ಮ ಕರ್ತವ್ಯವನ್ನು (Duty ಮತ್ತು +work...ಎರಡೂ ಅರ್ಥದಲ್ಲಿ) ದಕ್ಷತೆಯಿ���ದ +ಫನ್ಯಾಸಿಲಸುತ್ತ ಇದ್ದಲ್ಲಿ ಒಂದು ಬಗೆಯ ಮನ- +ಸ್ಕೈರ್ಯ ಬರುತ್ತದೆ. ಯಾರೇನು ನನಗೆ +ಮಾಡಿಯಾರು? ಎಂಬ ಎದೆಗಾರಿಕೆ ಮೂಡು- +ತ್ತದೆ. ದಿನದ ಗರಿಷ್ಠ ಭಾಗವನ್ನು ಯಾವು- +ದೊಂದು ಮುಖ್ಯ ವಾ ಎದ ಕೆಲಸದಲ್ಲಿ. ಕಳೆಯು- +ವಾಗ, ಆ ನಿಮಿತ ದಿಂದ ಒದಗುವ ಹೆಚ್ಚು +ಕಡಿಮೆಗಳಿಗೆ ನಮ್ಮ ಮನಸ್ಸು ಬೇಗುದಿಗೊಳ್ಳುವ +ಪ್ರಸಂಗವು ಇದರಿಂದ ತಪ್ಪು ವುದು, + + +ಕರ್ತವ್ಯದತ್ತ ಪೂರ್ಣಗಮನ ಏಕೆ, ಹೇಗೆ +ಅನ್ನುವುದಕ್ಕೆ ಒಂದು ಉದಾಹರಣೆ ಕೊಡುವೆ-- +ಗೃಹಿಣೀತ್ವದ್ದು -. ಅರ್ಥಾತ್‌ ಗಂಡ-ಮಕ್ಕಳ +ಯೋಗಕ್ಷೇಮ, ಸಂಬಂಧಿಕರೊಡನೆಯ ಸಂಬಂಧ- +ಎಲ್ಲ ಜವಾಬ್ದಾ ರಿಯನ್ನು +ಮಹಿಳೆಯರು ವಹಿಸಿಕೊಂಡು ಸಂಸಾರ ನಡೆಸು +ವುದು. ಹಿಂದಿನ ` ಕಾಲದಲ್ಲಿ ಇದು ಬಹು +ಸಮಯ; ಬೇಡುವ, ವ್ಯಾಪಕವಾದ, ಶ್ರಮ- +ದಾಯಕವಾದ. ಹಾಗೂ ಸ್ತ್ರೀಯಲ್ಲಿಯ ಸಹನೆ- +ಯನ್ನು ಒರೆಗೆ ಹಚ್ಚುವ ಕರ್ತವ್ಯವಾಗಿತ್ತು. +ಆದರೆ ಇಂದಿನ ಮಧ್ಯಮ ವರ್ಗದ ಮಹಿಳೆಗೆ? +ಅಡುಗೆ ಮುಂತಾದ್ದ ಕೈ ಎಷ್ಟೊಂದು + + +pr + + +ಬಗೆಯ + + + + + +ಮೆನಃಶಾಂತಿಯೆ ಸಪ್ತ ಸೂತ್ರಗಳು + + +೧. ಕರ್ತವ್ಯದತ್ತ ಪೂರ್ಣಗಮನ. + +೨. ಹವ್ಯಾಸವೊಂದರ ಸಾಧನೆ. + +೩, ನೋ-ಗ್ಯಾರಂಟಿ ನಿಲುಮೆ. + +೪. ಕೇಳುಗರ ದೃಷ್ಟಿಯಿಂದ ನಮ್ಮ ಮಾತು. + +೫. "ಜನ ಇರೋದೆ ಹೀಗೆ' ಎಂಬ ಗ್ರಹಿಕೆ, + +ಓ, ತುಸು ಅಂತರವಿಟ್ಟು ಪರಸ್ಪರ +ಸಂಬಂಧ. + +೭. ಅತೀತವೊಂದರಲ್ಲಿ ಶರಣಾಗತಿ. + + +೧೪ ಕಸ್ತೂರಿ, ನವೆಂಬರ್‌ ೧೯೮೬ + + +ಸೌಕರ್ಯಗಳು! ಮೇಲೆ ಒಕ್ಕಲಗಿತ್ತಿಯ ಆಸರೆ, +(ಒಂದು ದಿನ ಆವಳು ಬಾರದಿದ್ದರೆ, ಆಕಾಶವೇ +ಮೈಮೇಲೆ ಬಿದ್ದಂತೆ...) ಇತ್ತ ಗಂಡ ಕೆಲಸಕ್ಕೆ +ಹೋದನೆಂದರೆ, ಮಕ್ಕಳು (ಅವು ಎರಡೇ) +ಶಾಲೆಗೆ ಹೋದುವೆಂದರೆ ಮತ್ತೇನಿದೆ? ಜನ +ಪ್ರಿಯ ವಾರಪತ್ರಿಕೆಯನ್ನು ಓದುತ್ತ ಹೊರ +ಳಾಡುವುದೆ? ಆ ಮೇಲಿನ ಕೆಲಸವೇ? ಸಂಜೆಯ +ಅಡುಗೆಯು ತುಸು ಮಟಿ ಗೆ ಮಧ್ಯಾಹ್ನವೇ +ಸಿದ್ಧ *. ಕೆಲವರು. ತಾಯಂದಿರು ಜೊತೆಗೆ +ಮಕ್ಕಳ ಅಭ್ಯಾಸದತ್ತ ತುಸು ಗಮನ ಕೊಡು- +ತ್ತಿರಬಹುದು. ಆದರೆ ಪೂರ್ಣತಃ ಅಲ್ಲ. ಅಂತೂ +ಈಗಿನ ಅನೇಕಾನೇಕ ಮಹಿಳೆಯರು ತಮಗುಳಿದ +ವೇಳೆಯನ್ನೂ, ಕಲಿತ ವಿದ್ಯೆಯನ್ನೂ ಸಾಕಷ್ಟು +ಅಪವ್ಯಯ ಮಾಡುತ್ತಾರೆ. ತಮ್ಮ ಕರ್ತವ್ಯ +ಅಷ್ಟೇ ಎಂದು ಬಗೆಯುತ್ತಾರೆ. ಬದುಕಿನಲ್ಲಿ +ಖಚಿತವಾದ ಗುರಿ, ವೇಳೆಯ ಪೂರ್ಣ ಉಪ- +ಯೋಗ ಆಗದೇ ಇದ್ದಾಗ ಆಲಸೀ ಮನಸ್ಸು +ಏನೇನೋ ಕೆಟ ವಿಚಾರ ಮಾಡುವುದು. ಆದರಿಂದ +ಸಾಭಾವಿಕವಾಗಿಯೆ ಅವರಿಗೆ ದೈಹಿಕ ಜಾಡ್ಯ, +ಆಸಾ ಸ್ಯ. ಇದರ ಪರಿಣಾಮ ಗಂಡ, ಮಕ್ಕಳ +ಮೇಲೆಯೂ ಆಗದೇ ಇದ್ರೀತೆ? ಸಂಸಾರ ಕಾರ್ಯ +ದಲ್ಲಿ ತನ್ನದು ಸಮಪಾಲು. ತಾನು ್ಫ್ಕaual +Partner ಎಂದು ಗೃಹಕೃತ್ಯದಲ್ಲಿ ಮಾತ್ರ +ತೊಡಗಿದ ಅದೆಷು ಶ್ರ ಜನ ಗೃಹಿಣಿಯರು ತಿಳಿದು +ಅಚರಣೆಯಲ್ಲಿ ತಂದಿದ್ದಾರೆ? +x + +ಮುಖ್ಯ ಕರ್ತವ್ಯದ ಜೊತೆ ನಮಗೆಲ್ಲ ಉಪ +ಕರ್ತವ್ಯವೆಂಬುದೂ ಇರುತ್ತದೆ, ಇರತಕ್ಕದು. +ಇಡೀ ದಿನವನ್ನು ನಾವು ಯಾರೂ ಮುಖ್ಯ +ಕರ್ತವ್ಯದಲ್ಲಿಯೇ ಕಳೆಯುವುದಿಲ್ಲ. ಆಫೀಸಿಗೆ + + +ಹೋಗಿ ಒಂದಷು ), ದುಡಿದು ಬಂದೆವೆಂದರೆ +ಮಹಾ ಶಿತಕೃತ್ಯ ಮಾಡಿದೆವಾಗಿ ಬಗೆಯು- +ತ್ತೇವೆ. ನಮ + + +೪ + + +ಪಾಲಿನ ಕರ್ತವ್ಯ ಮುಗಿಯಿ- +ತೆಂದೇ ಭಾವಿಸುತ್ತೇವೆ. ಉಳಿದ ವೇಳೆಯನ್ನು +ಶಿಕ್ಷಣ ಕ್ಷೇತ್ರದಲ್ಲಿಯೊ, ಸಂಘ + + +ಟ್‌ +ನಿ೦ಸಿ ಎ +ವಃ ಥ + + +ಗಳಲ್ಲಿಯೊ ತೊಡಗಿಸುವುದರ ಮೂಲಕ ತುಸು +ಸಮಾಜ ಸೇವೆಯನ್ನು ಮಾಡಲು ಸಾಧ್ಯವಿಲ್ಲವೆ? +ಸಮಾಜದ ಖಯಣವನ್ನು ಎಷ್ಟು ತೀರಿಸಿದರೂ +ಕಡಿಮೆಯೇ ಎನ್ನುವುದನ್ನು ಮರೆಯುತ್ತೇವೆ. +ನನ್ನ ಒಬ್ಬ ಪರಿಚಿತರ ಉಪಕರ್ತವ್ಯವೆಂದರೆ ಶವ +ಸಂಸ್ಕಾರದ ಸಹಾಯ. ಸಾವು ಕಾಲಿರಿಸಿದ +ಮನೆಯೊಂದರ ಜನಕ್ಕೆ ಇಂಥವರ ಅಗತ್ಯ (ಅಪರ +ಕರ್ಮ ಮುಗಿಯುವವರೆಗೂ) ಎಷ್ಟೊಂದಿದೆ- +ಯೆಂಬುದನ್ನು ನಾವು ಬಲ್ಲೆವು. + +ಮುಂಬಯಿಯಲ್ಲಿಯ ಓರ್ವ ಡಾಕ್ಟರ್‌ +ದಂಪತಿಗಳ ವಿಶಿಷ್ಟ ಸಮಾಜ ಸೇವೆಯ ಬಗೆಗೆ +ಕೆಲವು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಕಟ- +ವಾಗಿತ್ತು. ಆಸ್ಪತ್ರೆಯಲ್ಲಿ ಬಿಡುವಿಲ್ಲದೆ ದುಡಿದ +ಮೇಲೆಯೂ ರಾತ್ರಿ ತಮ್ಮ ವ್ಯಾನ್‌ ತೆಗೆದು +ಕೊಂಡು ಅವರು ಫೈವ್‌ ಸ್ಕಾ ರ್‌ ಹೋಟೆಲುಗಳಿಗೆ +ಹೋಗೋದು; ಅಲ್ಲಿ ಉಳಿದಿರುವ ಖಾದ್ಯ +ವಸ್ತುಗಳನ್ನು (ಉಚ್ಛಿಷ್ಟವನ್ನಲ್ಲ) ಜಮಾಯಿಸಿ +ಕುಷ್ಠರೋಗದ, ಇಲ್ಲವೆ ಅನಾಥರ ಆಶ್ರಮಗಳಿಗೆ +ಹಂಚುವುದು. + +ಸಮಾಜ ಸೇವೆಯನ್ನು ಬಿಡೋಣ, ಮನೆ- +ಯಲ್ಲಿಯೇ, ನಮ್ಮ ನೆರೆಯಲ್ಲಿಯೆ ನಿಯಮಿತ- +ವಾದ ಒಂದು ಉಪಕ ಓತ್ಯವನ್ನು ನಿರ್ವಹಿಸುವುದು +ಸಾಧ್ಯ. ಅನೇಕ ವರ್ಷಗಳ ಹಿಂದಿನ ಮಾತು- +ನಾವು ಒಂದು ಚಾಳಿನಲ್ಲಿದ್ದಾಗ ಓರ್ವ ಕಾಲೇಜು +ಕನ್ಯೆ ಪ್ರತಿ ದಿನ ಸಂಜೆ ಅಲ್ಲಿಯ ಮಕ್ಕಳನ್ನೆಲ್ಲ +ಕಲೆ. ಹಾಕಿ ಆವರಿಂದ ನಾನಾ ಬಗೆಯ ಆಟ +ಗಳನ್ನು ಆಡಿಸುತ್ತಿದ್ದಳು” ಅದನ್ನು ಪ್ರತಿ ದಿನ +ನೋಡುವುದು ನನ್ನ ಕಣ್ಣಿಗೆ ಹಬ್ಬವಾಗಿತ್ತು. +ಈಚೆಗೆ ಅಂದರೆ ೧೫-೨೦ ವರ್ಷ ಕಳೆದ ಮೇಲೆ +ಆವಳನ್ನು ಕಂಡೆ. ಅದೇ ಪ್ರಸನ್ನ ಮುಖ +ಮುದ್ರೆ. ಅವಳ ಗೆಲುವಿನ ಮಾತನ್ನು ಕೇಳು- +ತ್ತಿದ್ದಾಗ ನನಗೆ ತುಂಬಾ ಖುಶಿಯಾಯಿತು. +ಅವಳ ಉಭಯ ಕರ್ತವ್ಯಗಳ ಪಾಲನೆಯ ಅರಿವೂ +ಆಯಿತು. + +ನೆನಪಿಡಿ: ಉಸಕರ್ತವ್ಯವೂ ಒಂದುಕ ರ್ತ- + + +ಕಿ.” +ಹ | ಹ +[1 +Pe + + +ರ್ರ ಶೃ ಹಾಟ್‌ ” + + +ಹಜಾರ ತಾ + + +ಯರ ತ ಪಾ ಕು SAS ತ್ತು + + +ವ್ಯವೇ. ಅದು ಕಡಿಮೆ ಪ್ರಮಾಣದ್ದು ಇರ- +ಬಹುದು; ಹಾಗೆಂದು “ಬಿಡುವಿದ್ದಾಗ +ನೋಡೋಣವತೆ' ಅಫಮ “ಮಾಡದಿದ್ದರೂ +ನಡೀತದೆ' ಎಬ ಭಾವನೆ ಸದು. ಈ ಬಗೆಯ +ಕೆಲಸಗಳಿಂದ ಮನಸ್ಸಿಗೊದಸುವ ಶಾಂತಿ +ಸಂತೃಪ್ತಿಗಳನ್ನು ಅನುಭವಿಸಿಯೇ ಈ ಮಾತನ್ನು +ಹೆಳುತ್ತಿದ್ದೇನೆ. +3 + +ಉಪಕರ್ತವ್ಯದ ಜೊತೆಗೆ ಹೇಳಬೇಕಾದದ್ದು ” +ಯಾವುದೊಂದು ಹವ್ಯಾಸ ಸಾಧನೆ. ಇತರ +ಪ್ರಾಣಿಗಳಲ್ಲಿ ಕಂಡುಬರದ ಒಂದು ವಿಶಿಷ್ಟ +ಚೇತನ ವ.ನುಷ್ಕನಲ್ಲಿದೆ. ಉಣ -ತಿನ್ನುವ ಪಶು +ಭೂಮಿಕೆಯನ್ನು ದಾಟಿ ಉತ್ತಮ ಸಂಸ್ಕಾರ- +ದಿಂದ ಬಾಳನ್ನು ನಾವು ಸಾಗಿಸಬಲ್ಲೆ ವು. ಅಂಥ +ಅನುಕೂಲಗಳಲ್ಲಿ ಹವ್ಯಾಸವೂ ಒಂದು. ಚಟ, +ವ್ಯಸನಗಳಿಗೂ ಇದಕ್ಕೂ ತುಂಬಾ ಅಂತರ. ಅವು +ದೈಹಿಕ; ಹವ್ಯಾಸವು ಬೌದ್ಧಿಕ ಚೇತನಕ್ಕೆ +ಸಂಬಂಧಿಸಿದ). + +ಹವ್ಯಾಸಕ್ಕೆ ವಿಷಯಗಳು? ಲೆಕ್ಕವಿ��್ಲದಷ್ಟು. +ಸಾಹಿತ್ಯ, ಸಂಗಿತ, ಚಿತ್ರಕಲೆ ಫೋ ಟೊಗ್ರಾಫಿ- +ಇವಂತೂ ತಿಳಿದ ಹವ್ಯಾಸಗಳೇ. ಏನಾದರೊಂದು +ಕರಕುಶಲ ಕೈಗಾರಿಕೆಯೂ ಆದೀತು. ಅಂಚೆ- +ಚೀಟಿಯ ಸಂಗ್ರಹವು ' ಆಜಾಲವೃದ್ಧರಲ್ಲಿಯೂ +ಜನಪ್ರಿಯ. ಕ್ರಿಕೆಟ್‌ ಆಟದ ಅಂಕಿ ಸಂಖ್ಯೆಗಳ +ದಾಖಲೆ? ಆದನ್ನೂ ಒಂದು ಹವ್ಯಾಸವೆಂದೇ +ತಿಳೆಯತಕ್ಕುದು. ಇನ್ನು ಕೆಲವನ್ನು ಕೇಳಿರಿ: +ಓರ್ವ ಸಯಾಮೀ ರಾಜಕುವ: ದೇಶ ವಿದೇಶ- +ಗಳಲ್ಲಿಯ ಕಡ್ಡಿ ಪೆಟ್ಟಿಗೆಗ ಲೇಬಲ್‌ ಕಲೆ +ಹಾಕಿದ್ದನೇತೆ! ನನ್ನ ಸಹೋದ್ಯೋಗಿಯ ಇಬ್ಬರ +ಹದಿಹರೆಯದ ವಗ ತಾನು ನೋಡಿದ ಮೊತ್ತ +ಮೊದಲಿನ ಸಿನೆಮದ ಟಿಕೆಟ್ಟಿನಿಂದ ಇದುವರೆಗಿನ +ಎಲ್ಲವುಗಳನ್ನು ಹಾಗೂ ಆ ಸಿನೆಮ ನೋಡಿದಾಗ +ತನ ಜೊತೆಗೆ ಇದ್ದವ ಹೆಸರುಗಳನ್ನು ಸೇರಿಸಿ + + +ಮಪ, Cet +« + + +ಆಲ ವಗೆ ತಾಗಿಸಿದ್ದು ನೆ. (ಆವರ ಮನೆಯಲ್ಲಿ +ಬ ದ 4 +ನಾನು ಆದ್ಗು ತಿರುವಿಸುಕುತ್ತಿದ್ದಾಗ, ಅವನ + + +ಖಿ ಎರಿ ಅಎಿಫಿ ಮರ್ಲು ಸೊ! + + +(9) + + +011 1110/64 ಯಾರೆಂಬುದನ್ನು ಗುರುತಿಸಿದೆ!) +ನಾ ತರಹದ ಪೆನ್ನುಗಳ ಸಂಗ್ರಹವನ್ನು +ಬೆಂಗಳೂರಿನ ಒಬ್ಬ ಪತ್ರಿಕೋದ್ಯಮಿ ಮಾಡಿದ್ದ - +ನೆಂದು ಈಚೆಗೆ ವರದಿಯಾಗಿತ್ತಲ್ಲವೆ? + +ನನ್ನ ಪರಿಚಯದ ಒಬ್ಬರು ಅಕೌಂಟಂಟ್‌ +ಹುದ್ದೆಯಿಂದ ನಿವೃತ್ತರಾದವರು. ಲೆಕ್ಕ ಪತ್ರ- +ಗಳಲ್ಲಿಯೇ ಆಯುಷ್ಯದ ಬಹುಭಾಗವನ್ನು +ಅವರು ಕಳೆದಿದ್ದರೂ ಸೊಗಸಾಗಿ ಹರಟೆ ಹೊಡೆ- +ಯುತ್ತಾರೆ. ತಮ್ಮ ಅನುಭವಗಳನ್ನು ಸೇರಿಸಿ, +ಕತೆ ಮಾಡಿ ಹೇಳುತ್ತಾರೆ. ಅವರೇನಾದರೂ ಕತೆ- +ಕಾದಂಬರಿ ಬರೀತಿದ್ದರೆ, ಇಂದಿನ ' ಹಲವು +ಜನಪ್ರಿಯ ಲೇಖಕರನ್ನು ಮೀರಿಸುತ್ತಿದ್ದರೇನೊ. +ಅಂತು ಅವಶ ಸುಖಸಂಕಥೆಗಳನ್ನು ಕೇಳುವುದಕ್ಕೆ +ನಮಗೆಲ್ಲಾ ತುಂಬಾ 'ಖುಶಿ. ಈಚೆಗೆ ಆ + + +ಶೆ.ಶ್ರ:ತೃವೃದ, ಎಷ್ಟೊಂದು ಬೆಳೆವಿದೆಯೆಂದರೆ, + + + + + +“ಇೌಿನಯ್ಯಂಕೆನ್ಸಡಕ ಹಾಕ್ತಿ ದೀನಿ...ಮದುವೆ +“ದ ಮೇಲೆ "ದೃಷ್ಟಿ ಮಾಂದ್ಯ? ಇದೆ ಅಂತ + + +ಗೊತಾ ೧ esl? +ಶಿ » + + +೧೬ 7. ಕಸ್ತೂರಿ, ನವೆಂಬರ್‌ ೧೯೮೬ + + +ಅವರ ಮನೆಯಲ್ಲಿ ಪ್ರತಿ ಸಂಜೆ ಅಥವಾ ರಾತ್ರಿ +ಏಳೆಂಟು ಜನರಾದರೂ ಜಮಾಯಿಸಿರುತ್ತಾರೆ. + + +ಇದೂ ಒಂದು ಉತ್ತಮ ಹವ್ಯಾಸವೆಂದೇ + +ಬಗೆಯಬೇಕಲ್ಲವೆ? + +ಮಂಗಳೂರಿನಲಿ ನಾನಿದಾ ಗ, ನಮ್ಮ +೧೨ ಎ + + +ಬೀದಿಯ, ಓರ್ವ ಪರಿಚಯದ ಹುಡುಗ ನನ್ನ +ಪರ್ಸನ್ನು ಕಂಡು; “ಸಾಕಷ್ಟು ಹಳೆಯದಾಗಿದೆ, +ಅಂಕಲ್‌. ನನಗೆ ಕೊಡಿರಿ. ನೀವು ಇನ್ನೊಂದನ್ನು +ಕೊಳ್ಳಿರಿ” ಎಂದ. ಆದು ನಿಜವೇ. ಕೊಟ್ಟೆ; +ಹೊಸದನ್ನು ಕೊಂಡೆ. ಮರುದಿನ ಅವನ ತಂದೆ +ಭೆಟ್ಟಿಯಾದಾಗ ಅವರೇ ಅದನ್ನು ಪ್ರಸ್ತಾಪಿಸಿ, +“ಇದೇ ರೀತಿ ತುಂಬಾ ಪರ್ಸ್‌ಗಳನ್ನು ಕೂಡಿಹಾಕಿ +ದ್ದಾನೆ” ಎಂದು ಹೇಳಿ ನಕ್ಕರು. ಹೀಗೆ ಹವ್ಯಾಸ- +ಗಳ ಆಯ್ಕೆಗೆ ಮಿತಿಯೆಂಬುದಿಲ್ಲ. ಅದು +ಯಾವುದೇ ಇರಲಿ ಕಾಲ ಕಾಲದ ನಮ್ಮ ಮನೋ- + +ಇಡ್ಯವನ್ನು ನೀಗಲು ಇದೊಂದು ನಿಶ್ಚಿತವಾದ +ಸಾಧನೆ. + +ತ್ಲ + +ನಮ್ಮ ಮಾನಸಿಕ ಕಿರಿಕಿರಿಗೆ ನಮಗೆ ಗೊತ್ತಿ +ರದ ಪರಿಸ್ಥಿತಿಯೂ ಕಾರಣವಾಗಬಹುದು-- +ಎಂದೆನಲ್ಲವೆ? ಆಗ ಕೆಲಸಕ್ಕೆ "ನೋ ಗ್ಯಾರಂಟಿ' +ನಿಲುವನ್ನು ತಾ��ಿದರೆ ಹೇಗೆ? ನಾನಂತೂ +ಯಾವದೊಂದು ಕಾರ್ಯವು ಅದು ಯಃಕಶ್ವಿತವೇ +ಇರಲಿ, ಕೈಗೂಡದು ಎಂಬ ಗ್ರಹಿಕೆಯಿಂದಲೇ +ಅದಕ್ಕೆ ತೊಡಗುವೆ. + +ಮಹತ್ವದ ಕಾರ್ಯವಿದ್ದ ರಂತೂ ಅದಕ್ಕಾಗಿ +ಎಷ್ಟೆಲ್ಲ ಸಿದ್ಧತೆ ಮಾಡಿಕೊಂಡಿರುತ್ತೇವೆ! ಅದರ +ಕೈಗೂಡುವಿಕೆಗೆ ಹೊರಗಿನ ಆಗು ಹೋಗುಗ +ಳನ್ನು ಅವಲಂಬಿಸಿರುತ್ತೇವೆ. ಅವುಗಳೋ ನಮ್ಮ +ಅಳವಿನಲ್ಲಿ ಇಲ್ಲದವುಗಳು. ಮುಂದೇನು? +ಹೇಗೆ ಆದೀತೋ? ಇವರು-ಅವರು ಏನು +ಮಾಡಿಯಾರು? ಎಂದೆಲ್ಲ ಅನಿಶ್ಚಿತತೆ ನಮ್ಮನ್ನು +ಕಾಡುತ್ತಲೇ ಇರುವುದು. ಇಷ್ಟೆಲ್ಲ ಆಗಿ, +ಕೊನೆಯಲ್ಲಿ ಆ ಕೆಲಸ ಕ್ಷೆ ೈಗೂಡದೇ ಇದ್ದರಂತೂ +ತುಂಬಾ ನಿರಾಶೆ ಕವಿಯುವನು. ಕೆಲಸದ + + +ಆರಂಭದಿಂದಲೇ ಅದು ಕೈಗೂಡದು ಎಂಬ +ಗ್ರಹಿಕೆಯಿಂದ ಹೊರಡುವಾ, ಇದು ಸಿನಿಕತನದ +ಅಥವಾ ಕೈಲಾಗದವರ ಮನೋವೃತ್ತಿ ಏನಲ್ಲ. +"ನೋ ಗ್ಯಾರಂಟಿ'ಯ ಇಂಗಿತ ಅಷ್ಟಕ್ಕೆ +ಮುಗಿಯುವುದಿಲ್ಲ... ಯಾವದೊಂದ: ಕೆಲಸವು +ಆಗಲಿಕ್ಕಿಲ್ಲ ಎಂದಾಗ ಬದಲೀ ವ್ಯವಸ್ಥೆಯನ್ನು +ಮಾಡದಿದ್ದ ರೆ ಹೇಗೆ? ಆ ಕೆಲಸವು ಅಮಹ- +ತ್ವದ್ದೇ ಇರಲಿ; ಅತಿ ಮಹತ್ವದ್ದೇ ಇರಲಿ +ಅದರ ಬದಲಿಗೆ ಏನು? ಎಂದು ಯೋಚಿಸಿ +ಇಟ್ಟಿರುವುದೊಳಿತು. 410೯0811೪೮! ನಮ್ಮ +ಕೆ. ಇ. ಬಿ. ಯ ವಿದ್ಯುತ್ತಿನ ಪೂರೈಕೆಗೆ ಪ್ರತಿ +ಯಾಗಿ ಮನೆಯಲ್ಲಿ ಮೇಣಬತ್ತಿಯ ಬದಲೀ +ವ್ಯವಸ್ಥೆ ಇರುವಂತೆ. ಒಂದು ಮಾತು: ಹೇಗೊ +ಬದಲಿ ವ್ಯವಸ್ಥೆ ಇದೆಯೆಂದು, ಆ ಕೆಲಸದ +ವಿಷಯಕವಾದ ನಮ್ಮ ಪ್ರಯತ್ನದಲ್ಲಿ ಅರೆ +ಕೊರೆಯಾಗಕೂಡದು. + +ಆಫೀಸಿನಲ್ಲಿ ನಿಮ್ಮನ್ನು ಬೇರೊಂದು ಊರಿಗೆ +ವರ್ಗಾಯಿಸುವ ಹುಕುಮನ್ನು ಹೊರಡಿಸಿಬಿಟ್ಟೆ +ದ್ಹಾರೆ, ನಿಮಗೆ ಊರು ಬಿಡುವುದು ಸಾಧ್ಯವೇ +ಇಲ್ಲ. ವ್ಯವಹಾರಕುಶಲರಾದ ನೀವು ಏನೆಲ್ಲ +ಉಪಾಯಗಳನ್ನು ಯೋಚಿಸಿ ಅದನ್ನು ರದ್ದು +ಪಡಿಸಲು ಪ್ರಯತ್ನ ಮಾಡುವಿರಿ. ಆದರೂ +"ನೋ ಗ್ಯಾರಂಟಿ' ಅಂತ ಭಾವಿಸಿ ಸಾಮಾನು +ಕಟ್ಟುವ ಮನೆ ತೆರವುಮಾಡುವ, ಮುಂತಾ +ಗಿಯೂ ಯೋಚಿಸಿ ಇಟ್ಟಲ್ಲಿ, ನಿಮ್ಮ ಪ್ರಯತ್ನ +ಗಳಿಗೆ ಫಲ ಸಿಕ್ಕದಿದ್ದೆರೆ ಮನಸ್ಸು ಅಷ್ಟೊಂದು +ತಲ್ಲಣಗೊಳ್ಳಲಾರದು. + +ಮಗಳು ಕುರೂಪಿಯಲ್ಲವಾದರೂ "ರಾಶೀ' +ಕನ್ಯಾಮಣಿ. ಈಗಾಗಲೇ ಏಳು ಜನ ನೋಡಿ +ನಾಪಾಸು ಮಾಡಿದ್ದಾರೆ. ಆದರೆ ಈಗ ನೋಡ +ಬರುವವ ಹಾಗಲ್ಲವೆಂದು ತೋರುತ್ತದೆ; ಅವನೂ +ಸಾದಾ ವರನೇ. ಅಲ್ಲದೆ ಅವರಿವರಿಂದ ಹೇಳಿಸಿ +ದ್ಹೀರಿ.. ಇತ್ತ ನಿಮ್ಮ ಹೆಂಡತಿ ತುಂಬಾ ಆಸೆ +ಹಿಡಿದಿದ್ದಾಳೆ. ಆಗ ಮಾತ್ರ ನೀವು ಅವಳಿಗೆ +“ನೋ ಗ್ಯಾರಂಟಿ'ಯ ಎಚ್ಚರ ಹೇಳಲೇಬೇಕು. + + +ಕ ಟ್‌ ್‌ a a + + +ಮತ್ತೂ ಒಂದು ವರನ ಪ್ರಸ್ತಾಪವನ್ನು ಮಾಡಿ +ಇಟ್ಟಿರಬೇಕು! + +ಅದರಂತೆ "ನೋ ಗ್ಯಾರಂಟಿ'ಯನ್ನು ಅನ್ವ- +ಯಿಸಬೇಕಾದ ಪ್ರಸಂಗಗಳೆಂದರೆ. ವಿದೇಶ +ಪ್ರಯಾಣ, ರವಿವಾರದ ಸಿನೆಮಾ, ಎರಡು +ಹೆಣ್ಣು ಮಕ್ಕಳಾದ ಮೇಲೆ ಮೂರನೆಯದು +ಗಂಡೇ ಹುಟ್ಟುಬೇಕೆನ್ನುವ ಪರಿಸ್ಥಿತಿ. ಈ +ಮರ್ಮಸೂತ್ರವನ್ನು ನಿಮಗೆ ಮನಗಾಣಿಸಲು +ಇನ್ನೂ ಅನೇಕ ಉದಾಹರಣೆಗಳನ್ನು ಕೊಟ್ಟೇನು! + +ತ + +ಮನಸ್ಸಿನ ಅಶಾಂತಿಗೆ ಇರುವ ಮೂರು +ಪ್ರಮೇಯಗಳಲ್ಲಿ ಕೊನೆ��ದು, ನಮ್ಮ ಹಾಗೂ +ಇತರ ಜನರೊಡನೆ ಸಂಬಂಧ. ಈ ಮನುಷ್ಯ +ಸಂಬಂಧದ ಮುಖ್ಯವಾದ ಕೊಂಡಿ ಎಂದರೆ +ಮಾತು. ಆದರೆ ಮಾತಿನ ಸಂದರ್ಭದಲ್ಲಿ ನಾವು +ಎಷ್ಟೊಂದು ನಿರ್ಲಕ್ಷ್ಯದಿಂದ ಇರುತ್ತೇವೆ! +ಏನೇನೋ. ಆಡುತ್ತೇವೆ. ಅತಿಯಾಗಿಯೂ +ಮಾತಾಡುತ್ತೇವೆ -- ನಮ್ಮ ಧ್ವನಿಗೆ ನಾವೇ +ಮರುಳಾಗುವವರಂತೆ. : ಕೆಲವು ಸಲ ಹೇಗೆ +ಹೇಳಬೇಕೆಂದು ತಿಳಿಯದೆ ಪೆಚ್ಚಾಗಿ ಪೇಚಾಡು +ತ್ತೇವೆ. ಸಿಟ್ಟಿನ ಭರದಲ್ಲಿ ಮಾತನಾಡುವುದಂತೂ +ಅಪದ್ಧ ತನದ. ಪರಮಾವಧಿಯಾಗಿರುತ್ತದೆ. +ಮಾತರಿಯದವ ಜಗಳವ ತಂದ ಎನ್ನುವುದು +ಸದಾ ಸತ್ಯದ್ದು, ಪರಿಣಾಮ? ನಮ್ಮ ಮನಸ್ಸಿನ +ನೆಮ್ಮದಿಹೇಳ ಹೆಸರಿಲ್ಲದೆ ಹೊರಟು ಹೋಗು +ತ್ತದೆ. ಜಗಳದ ಪರಿಸ್ಥಿತಿ ಇರದಿದ್ದರೂ ಅನೇಕ +ಸಲ ಸರಿಯಾಗಿ ನಾವು ಹೇಳಲಾಗದ್ದರಿಂದ +ಅದನ್ನು ಕೇಳಿಸಿಕೊಂಡವರು ಅರ್ಥಮಾಡಿ +ಕೊಳ್ಳುವುದಿಲ್ಲ... ನಮ್ಮ ಉದ್ದೇಶ ಈಡೇರು +ವುದಿಲ್ಲ. ಆದ್ದರಿಂದ ಆ ಇನ್ನೊಬ್ಬರನ್ನು ಗಮನ +ದಲ್ಲಿ ಇಟ್ಟುಕೊಂಡೇ ಮಾತಿಗೆ ತೊಡಗಬೇಕಲ್ಲದೆ, +ಏನೇನೊ ಹೇಳಿಬಿಟ್ಟರೆ ಆಗದು. + +ಮಾತಿಗೆ ಕಾಲು ಇಲ್ಲವಾದರೂ 'ಕರ್ಣೋಪ- +ಕರ್ಣಿಕಯಾ' ತುಂಬಾ ಹರಿದಾಡುತ್ತದೆ. ಆದರೆ +ಇ ಒಬ್ಬರು ಇನ್ನೊಬ್ಬರಿಗೆ ಹೇಳುತ್ತ ಹೋದಂತೆ, + + +ಮನಃಶಾಂತಿಯ ಮರ್ಮಸೂತ್ರಗಳು Cc + + +ಆ ಮಾತಿನ ಅರ್ಥವು. ವಿಕೃತಿಗೊಳ್ಳುವುದೇ +ಹೆಚ್ಚು. ಈ ವಿಕೃತಿಯಿಂದಾಗಿ ನಾನು ಹಲವರ +ವಿರಸಕ್ಕೆ ಗುರಿಯಾಗಿದ್ದೇನೆ. “ನಾನು ಹಾಗೆ +ಹೇಳಲಿಲ್ಲ... ಅವರು ತಪ್ಪು ತಿಳಿದಿದ್ದಾರೆ.” +ಎಂದೆಲ್ಲ ಮುಂದೆ ಸಮರ್ಥಿಸಿಕೊಳ್ಳುವ ಪ್ರಸಂಗ +ಗಳೂ ಆಗಿ ಹೋಗಿವೆ. ಇವಕ್ಕಿಂತ ಹೆಚ್ಚಾಗಿ, +ಇನ್ನೊಬ್ಬರನ್ನು ಬೈಯುವ ಆಕ್ಷೇಪಿಸುವ ಇಲ್ಲವೆ +ವ್ಯಂಗ್ಯವಾಗಿ ತಿವಿಯುವ ಮಾತಿನ ಸಂದರ್ಭ +ಗಳಂತೂ ಮನಸ್ಸಿನ ಶಾಂತಿಯನ್ನು ಬಹುವಾಗಿ + + +ಗ 7 + + +ಕದಡುವವು -- ಅಂದವರು, ಅನ್ನಿಸಿಕೊಂಡವರಿ + + +ಬ್ಬರಿಗೂ! ತಿಳಿಯಬೇಕಾದ ಅಂಶವೆಂದರೆ ಇಂದಿನ +ದಿನಗಳಲ್ಲಿ ಯಾರೂ ಅವರು ನಮಗಿಂತ ಕೆಳಗಿನ +ಸ್ತರದವರಿರಲಿ, ನಮ್ಮ ಯಣದಲ್ಲಿಯೇ ಇರಲಿ, +ವಯಸ್ಸಿನಲ್ಲಿ ಚಿಕ್ಕವರಿರಲಿ, ಯಾರ್ಯಾರೂ ಅನ್ನಿಸಿ +ಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಕಾರಣವಿಷ್ಟೇ, +ನಾವು ಪ್ರತಿಯೊಬ್ಬರೂ ಹೆಚ್ಚೆಚ್ಚು ಸೂಕ್ಸ್ಮ +ವೇದಿಗಳಾಗತೊಡಗಿದ್ದೇವೆ. ನಮ್ಮ ಯೋಗ್ಯತೆ, +ಇಲ್ಲವೆ ಸ್ಮಾನವು ಯಾವ ಮಟ್ಟದ್ದೇ ಇರಲಿ, +ಸ್ವಂತದ ಬಗ್ಗೆ ನಮಗೆ ತುಂಬಾ ಅಭಿಮಾನ +ಅಹಮಹಮಿಕೆ. Touch me ೧೦ ಅನ್ನುವ +ತರಹ. + +ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳದೇ +ಬಿರುಸು ಮಾತನ್ನು ಆಡಿದ್ದೇ ಆದರೆ ಪರಸ್ಪರ +ಸಂಬಂಧವು ಅಪನಂಬಿಕೆ, ಜಗಳಗಳಲ್ಲಿ ಪರ್ಯವಸಾನ +ಗೊಳ್ಳುತ್ತದೆ. ಆದ್ದರಿಂದ ನಮ್ಮ ಮನಸ್ಸಿಗೆ +ಸಾಕಷ್ಟು ಕಿರಿಕಿರಿ. "ಹೋ ನಾನೇನು ಕೇರ್‌; +ಮಾಡೋದಿಲ್ಲ' ಎನ್ನುವ ದರ್ಪಶಾಹೀ ಮನೋ +ಭಾವವು ಆ ಕ್ಷಣಕ್ಕೆ ಮಾತ್ರ ಸರಿಹೋದೀತು. +ಗಮನಿಸಬೇಕಾದ ಇನ್ನೊಂದು ಅಂಶವೆಂದರೆ +ಯಾರಾದರೂ ನಮಗೆ ಕೆಟ್ಕ ದ್ದನ್ನು ಕೃತಿಯಲ್ಲಿ +ತಂದರೆ, ಅದರ ಪರಿಣಾಮ ಅಷ್ಟು ಗಂಭೀರವಿರ +ಲಿಕ್ಕಿಲ್ಲ. ���ದೇ, ಅವರು ಹೀನಾಯದ ಅಥವಾ +ನಿಂದೆಯ ಮಾತನಾಡಿದರೆ, ಅದು ಮನದ ಒಂದು +ಮೂಲೆಯಲ್ಲಿ ಉಳಿದುಕೊಂಡುಬಿಡುತ್ತದೆ, +ಮಾಸುವುದೇ ಇಲ್ಲ. + + + + + +ಕಸ್ತೂರಿ, ನವೆಂಬರ್‌ ೧೯೮೬ + + +೧೮ + + +ಆ +Hb +ye +By +ಕ್ಷ + + +ವ + + +ವಾ + + +ಓ + + +ರೂ, ಅವನ +ಸ್ಪಷ + + +B +139 +[3 +HR + +13 +(3° ಇ +IS +2 33 +ARN +oN +೪] ು +ದ ೨ +(೨ ೨ + + +5 Xp +» © +9» WwW +ಈ +3 yp +3 +6 © +() 4 +“3 (ಫು +BD +3) + + +2 +Td + + +PR + + +ಎ + + +ಬ + + +ಸಖ +pS + + +ಅಪಿ +ಾಡಲೀ +ಸಂಕ + + +1 + + +Ww + + +೨ + + +ರ್ಯಾ +ಗ. + + +ು + + +ಐ +ರಿಯಜಬಹ + + +< + + +ಮಂ ಮಾ +WwW A + + +ಶ್‌ + + +ಹ +ದನು, ಉರುಳಿಸ + + +೧ + + +ಪ್ರ + + +ತಗಿಡ + + +ಡ ಮಾರು + + +(9) + + +a + + +ೀಯ + + +ು ಮಿತ್ರನ ದು + + +ರ ಬಗ್ಗೆ + + +Ke) + + +ದ್‌ +foc + + +ದ ಬೇಗುದಿಗೆ + + +೧) A +WOT +[os + + +ಸಿ ಎಳೆ +ಹಣಿ + + +ಗ + + +Wy ಡ ತ +C 2 +5B +mw DP VD +A ಗೆ ¢ +3 G +Ww” +BAB +ME +1 ತ“ +ಹ ದ +ಇ 13 +(0 +ke 11 hr +1) +Bey +ವಿ D +ಇಂ +KA +WB ಐಂ +EC) +TT +(ಎ ಈ +ಗಭ ಟೌ +ಸುರ +12 (7 3 +a ೧0 +ye +1 ಗ +ಜ್‌ |) +ಬಡಿ +834 +| ಇ 2D +ಪ ೨2 pe +4 8 3 +೫2 ೮ K +SE: +ಕ (ಗೆ ನ +Lj ಗ್ರ +WB Pg +PU + + +"ಕೆಂದು ಕರಾರು ಮಾಡಿಯೆ + + +ಬರು” +ೀಡಗಳ + + +ನಿಂಡಗಳೋ, +ಮರೆತುಬಿಟು ಶೆ +ಇನ್ನೊಬ್ಬ +ಇಬ +ಕು +ಮಾಡಬಹ + + +೨ + + +—~ +[S| + + +| F +ತ +ಈ. Spy ಕ +ಇ ತ ಟೆ ತ +£384 +1 HB +ದಿ +ತೆ a ಲ +1] 2 ಇಸಿ +[22 © B 3 + +13 ಕ 1] ೪ +ಪ ಗೇ... +re ಗಾಡ 11. io! +Rg +ಇರ್‌ ಬ್‌ +ಗು +CE +3 29% 8 +OD ew RW +m 3 3 +14 ೫೪೫% +i ಬಾತ್ರ +wv +ದ 2 0' +BR +೪ IY B +RR +pg +Ep +ಜ್ರ ಬ “44 + + +18 34. + +ಟು pe ಜಿ ೧ +R&R +ಅಟ ೪% + + +ಮನಃಶಾಂತಿಯ ಮರ್ಮಸೂತ್ರಗಳು ಲ ೧೯ + + +ದಂತಿವೆ!) ಹಾಗೆ ಹೇಳುವಾಗ ಅವನು ನಿಮಗಾದ + + +ತ್ಕ ದಾ) —— ~~, ಡಿ +ತೊಂದರೆಯನ್ನು ಗಮನಿಸಿರುವುದೇ ಇಲ್ಲ. +ಆಫ ಅವ ಮೆ ಹ ಕಳ್ಳ + +ಇಂಥದೇ ಒಂದು...ಪ್ರಸಂಗದಲ್ಲಿ ಸುಮಾರು +0 ~~ 9 —— ax ~ PR +೨೫ ವರ್ಷಗಳ ಹಿಂದೆ ಕನ್ನ ಒಬ್ಬ ಗೆಳೆಯ- + + +ಇತಿ — +ನೂಟ್ಟಿಗಿನ ಸಂಭಾಷಣೆಯ ಒಂದು ತುಣುಕನು + + +~~, pS ಷಾ | + +ಕೊಡುವೆ: ನಾನು:--ದುಡ್ಡಿನ ವಿಚಾರದಲಿ +[ae] + +ba - ಸ್ಮ FEE) ೩ +ನನ್ನಷ್ಟು ತೊಂದರೆ ಕೊಟ, ಗೆಳೆಯರು ಇದು + +ಚ್ಮ ಟ್ರ ಟಿ +ಹಾಡು ಇವೆ +ವರೆಗೆ ಇನ್ನಾರೂ ಆಗಿಲ. + +ಎ [= +ಹ ಡಾ ಡಿ ಳಾ ಇ: [a +ಆತು--ಖರೇನೊ ನಾನಾದರೂ ನಿನಗ ತ್ರಾಸು +ಹ a +ಕೊಟ ಷು, ಇನಾ ರಿಗೂ ಕೊಟಿ ಲ! +ಚ ಚಿ ಲ ಬನ್‌ +ಹಾಕಾ ಎ ತಿ +ಇಂಥ ಅನೇಕಾನೇಕ ಸಣ, ದೊಡ್ಡ ಪ್ರಸಂಗ- +೧ ಇಡ + +pS ಲಿ ಹ ತ್ರ ಎ ತಾ +ಗಳು ನಮಗೆ ಕೂಡುವ ಜಿರಿಜಿರಿ. ಹಿಂಸೆಗಳಿಂದ +ಇಲಾ ್ಸಾ ~ ವಿ ಕ ¢ +ಪಾರಾಗುವ ಬಗೆ ಇದೆ. ಅದೆಂದರ ಜನ + + +9 - ೆ ಡ್ಯ pe) +ಹೀಗೆ" ಎಂಬ ನಿಲುವನ್ನು ತಾಳೆ + + +ಚಟ ಆತೆ ರ +ಹ ಕು ನಾಟಿ ್‌ ಅದಾ * Ae +ದಾಗ ಪುಟಿದೇಳದೆ ಬಿಡದು-) ಅಂತೂ ಆದರಿಂದ +ಎ) PR pL ತ್ರ ಇವೆ ಖಃ +ನಿಮ್ಮ್ಮ ಮನಸಿ ಗೇ ಹೆಚೆನ ಕಳವಳ. ಆಲದೆ +ಕ್ರ ೧ ಒ ಲಾ + + +ತ +ನೆ +pe) A ತ ಎ ಸಶಿ ಮ್ಲ + +ಆರಲು ಆಗ ಆಲಯ Ww ವಹರಿಸುತ್ದಲೇ ಇಲ್‌ + + + + + + + + +_ ಇ! ಸ್‌ — + [a +ಯಾರಾದರೂ ಬಂದು ತಮ್ಮ ಬಗ್ಗೆ ವಿಚಾರಿಸು +ಅ ತಿ ಅಪಿ +ವರೋ ಏನೋ ಎಂಬ ಆಶೆ ಅವರಿಗೆ. + + +ವರಗಳ ಮಾರಾಟ +ದನಗಳ, ಕುರಿಗಳ, ಸಂತೆ ನಡೆಯು- +ವುದನ್ನು ಎಲ್ಲರೂ ನೋಡಿದ್ದಾರೆ. ಆದರೆ + + +ವರಗಳ ಮಾರಾಟದ ಸಂತೆ ನಡೆಯುವುದನ್ನು +ಯಾರೂ ಕೇಳಿರಲಿಕ್ಕಿಲ್ಲ. ಬಿಹಾರ ರಾಜ್ಯದ +ಮಧುಬನ�� ಜಿಲ್ಲೆಯಲ್ಲಿರುವ ಸೌರಥ ಎಂಬ +ಹಳ್ಳಿಯಲ್ಲಿ ಪ್ರತಿ ವರುಷವೂ ನೂರಾರು +ಯುವಕರು ತಮಗೇನಾದರೂ ಒಳ್ಳೆಯ +ಮನೆತನದ ಹೆಣ್ಣು ಸಿಗುತ್ತದೇನೋ ಎಂಬ +ಆಶೆಯಿಂದ ಇಲ್ಲಿ ಕಲೆಯುತ್ತಾರೆ. +"ಉರಿಬಿಸಿಲಿನಲ್ಲಿ ಈ ಯುವಕರು ಗಿಡದ +ನೆರಳಿನಲ್ಲಿಯೋ, ಬೇರೆ ಯಾವುದಾದರೂ +ಆಶ್ರಯದ ಕೆಳಗೋ ಕುಳಿತುಕೊಳ್ಳುವರು. +ಮ್ಮ ಹೆಣ್ಣು ಮಕ್ಕಳಿಗಾಗಿಯೋ ತಮ್ಮ +ಅಕ್ಕ ತಂಗಿಯರ ಸಲುವಾಗಿಯೋ ವರಗಳನ್ನು +ಹುಡುಕುವ ಜನರೂ ಅಲ್ಲಿ ಬರುವುದುಂಟು. +ಅಲ್ಲಿ ಕುಳಿತ ಯುವಕರ ಲಕ್ಷ್ಯವೆಲ ಈ +ಕನ್ಯಾಪಿತೃಗಳ ಮೇಲೆಯೇ ಇರುವುದು. + + +“ಸೌರಥ ಸಭಾ' ಎಂದು ಕರೆಯಲ್ಪಡುವ + + +ಈ ಸಂಪ್ರದಾಯ ಕಳೆದ ನಾಲ್ಕು ನೂರು +ವರುಷಗಳಿಂದ ನಡೆದುಕೊಂಡು ಬಂದಿದೆ- +ಯಂತೆ. + +ಇಲ್ಲಿ ಬರುವ ಜನರು ಕೇವಲ ಮೈಥಿಲಿ + + +} + + +ಬ್ರಾಹ್ಮಣರು. ಈ ಜಾತೆ, ಪೃತಿ ವರುಷ ಐದು +ತ Pi, + + +'ದಿನಗಳ ವರಗೆ ನಡೆಯುವುದು. ಕಳೆದ ವರ್ಷ +'ಮೇ ೨೮ ರಿಂದ ಜೂನ್‌ ೨ರ ವರೆಗೆ ಇದು + + +ನಡೆಯಿತು. ಯಾವುದೇ ಕನ್ಯಾಪಿತೃಗಳು +ಭಾವೀ ವರನನ್ನು ಆಲಿಸಿದ ನಂತರ, ವರ- +ದಕ್ಷಿಣೆ, ವರೋಪಚಾರ ಮುಂತಾದ ಬಗೆಗೆ +ಮಾತುಗಳು ತಕ್ಷಣವೇ ಶುರುವಾಗುವವು. +ಹಣದುಬ್ಬರದ ಕಾರಣ ವರದಕ್ಷಿಣೆಯ +ರೇಟು ಕೂಡ ಈ ವರ್ಷ ಕಳೆದ ವರ್ಷಕ್ಕಿಂತ +ಜಾಸ್ತಿಯಾಗಿತ್ತಂತೆ. +ಆರ್‌. ಕೆ. ನರಗುಂದ + + +ಶೋ ವಾಸನಾ ನಾನಾನಾ ಾಾಿಿಾಾಯಾದಾನಾರಾನಿನಾಾದಜಾರಾರ ಜಾನಾ + + + + + +೨೦ +ವಾಗ ಈ ಬಗೆಯ ತಳಮಳ ಎಡೆಬಿಡದೆ ಕಾ ಣಿಸಿ +ಕೊಳ್ಳುವುದು. +ಹಾಂತು; ಯಾರೊಬ್ಬರೂ ನಮಗೆ +ಬಗೆದಿರಲಿ' ನಮ್ಮನ್ನು ಟೀಕಿಸಿರಲಿ, +ಯಿಂದ ವರ್ತಿಸಿರಲಿ, ಟ್ಟಿ ಭರದಲ್ಲಿ +pi ರಾಡಿ ಸ ಆ...ಆ.. . ಪ್ರಸಂಗಾನುಸಾರ +ಮತ್ತು ನಮ್ಮ ನಮ್ಮ ಸ್ವಭಾವಾನುಸಾ ಇರ ಆ +ಣಕ್ಕೆ ನಮ್ಮ ಪ್ರತಿಕ್ರಿಯೆ ತೋರಿಸೋಣ. +ತರ ಮಾತ್ರ ಅವರ ನಡತೆಯ ಬಗ್ಗೆ, +ತೃದ ಬಗ್ಗೆ ತಲೆ ಕೆಡಿಸಿಕೊಳ್ಳೊ €ಣ ಬೇಡ +ಹಸ ಸಿ. ಯಲ್ಲಿರುವ ಗು ಮನೆ +ಬ ತನ್ನ ವಸ್ತು -ಬಟ್ಟೆ ಗಳನ್ನು ಹರವುತ್ತಾಳೆ. + + +ತಾ 324 ನೀವು ತಿಳಿಸಿ ಹೇಳುತ್ತೀರಿ, +ಭಾಸ ಒಂದಲ್ಲ ಹತ್ತು ಬಾರಿ ನೀವೇ +ಎತ್ತಿ ಇಡುತ್ತೀರಿ. ಊಹುಂ. ಅವಳ ನಡತೆ + + +ಯಲಿ ಕಿಂಚಿತ್ತೂ ಬದಲಾವಣೆ ಇಲ್ಲ... "ಈಗಿನ +i ಹುಡುಗಿಯರೇ ಹೀಗೆ' ಎಂದು, ನೀವೇ + +ಾರಿಸಿಕೊಳ್ಳ ದೇ ಅನ್ಯ ದಾರಿ ಇಲ್ಲ. ನೀವು +೦ಡ-ಹೆಂಡತಿ ಇಬ್ಬ ರ ನೌಕರಿ ಮಾಡ್ತೀರಿ. +ಯಲ್ಲಿ ರುವ ಮುದಿ ತಂದೆ ನೆರವಾಗುವು- + + +ದಂತೂ ಇಲ್ಲ. ಬದಲಾಗಿ, ಅದೇಕೆ ಹೀಗೆ? +ಇದೇಕೆ ಹಾಗೆ-ಎಂದು ತಕರಾರು ಮಾಡುತ್ತಲೇ + + +ಇರುವ. ಜೊತೆಗೆ ಕೊಂಕು ಮಾತು. ಅಲ್ಲದೇ +ನನ್ನನ್ನು ಯಾರೂ €೩೯€೯ ಮಾಡ್ತಾನೇ +ಇಲ್ಲ” ಎಂಬ ಸೊಲ್ಲು ಆಗೀಗ ಅವರಿಂದ +ಇದ್ದದ್ದೆ. ಆಗ ಮಗನಾದ ನೀವು ಏನು ಮಾಡ +ಬಲ್ಲಿರಿ? “ಈ ಮುದುಕರ ಸ ಭಾವವೇ ಹೀಗೆ” +ಎಂದು ತಿಳಿಯಬೇಕಲ್ಲವೆ. ಇತ್ತ ಮುದುಕರೂ +ಮಕ್ಕಳೆ ವಿಷಯದಲ್ಲಿ ಹಾಗೆ ಭಾವಿಸಿದರೆ...? +ತಪ್ಪೇನಿಲ್ಲ! + +ನಾಳಿನ ರವಿವಾರ ಒಂದು ಸಮಾರಂಭ. +ಹೊಸ ಬಟ್ಟೆ ಹೊಲೆ ಹಾಕಿದ್ದಿ ರಿ. ಟೇಲರ್‌ +ಮಹಾಶಯನಿಗೆ ಮೂರು ದಿನ ಮುಂಚಿತ +ಅದನ್ನು ಕೊಡಲು ಹೇಳ್ತೀರಿ, ಅವನು ಒಪ್ಪಿ ಯೂ +ಇದ್ದಾ ನೆ ಸು ಸಿದ್ಧವಾಗಿಲ್ಲ. ಶುಕ್ರ + + +ನ ಜಾ ಕೂ ಇಡ + + +66 ಎ2 ಎಂ + + +ಕಸ್ತೂರಿ, ನವೆಂಬರ್‌ ೧೯೮೬ + + +b +ಸಾ + + +ವಾರ' ಹೋಗಿ ಕೇಳ್ತೀರಿ... ಉತ್ತರ “ಆದನ್ನು +ಹೊಲಿಯುವುದಕ್ಕೆ"ತಗೊಂಡವ ಈ ದಿನ ಕೆಲಸಕ್ಕೆ +ಬಂದಿಲ್ಲಾರೀ ನಾಳೆ ಖಂಡಿತ ಕೊಡುವೆ.” ಆಗ +“ಬೆಳಿಗ್ಗೇನೆ ಬೇಕು” ಅಂತೀರಿ “ಹೊಂ...” +ಎನ ವ. ಶನಿವಾರ, ಬೆಳಗಿನಲ್ಲಿ ಅವನಲ್ಲಿಗೆ +ಹೋಗ್ತೀರಿ. ಆಗ ಅವನು ` ನಿಮಗೆ ಬಟ್ಟೆ +ಯನ್ನೇನು ಕೊಡುವುದಿಲ್ಲ. ಒಂದು ಗ್ಲಾಸ್‌ +ಚಹಾ ತರಸಿಕೊಟ್ಟು “ಸಂಜೆಗೆ ೧೦೦% ತಯಾ- +ರಾಗಿರ್ವದೆ ಬರ್ರಿ” ಅಂತಾನೆ. ಏನು ಮಾಡೊದು? +ಸಿಂಪಿಗರ ಕಸಬೇ ಹಾಗೆ!' ಅಲ್ಲವೆ. + +ಅಂಗಡಿಗೆ ಹೋಗ್ತೀರಿ, ನಿಮಗೆ ಬೇಕಿದ್ದ, +ಮಹತ್ವದ ವಸ್ತುವಿನ ಖರೀದಿ ಮಾಡ್ತೀರಿ. ಆ +ವ್ಯಾಪಾರಿ ನಯವಾಗಿ ಮೋಸಮಾಡ್ತಾನೆ-- +ಹಳೆಯದನ್ನು ಕೊಟ್ಟೋ ಇಲ್ಲವೆ ದುಬಾರಿ +ಬೆಲೆ ಹೇಳಿಯೋ. ಮರಳಿ ಅವನಲ್ಲಿಗೆ +ಹೋಗಿ ತಕರಾರು ಮಾಡಿದರೆ ವಿಶಿಷ್ಟ ರೀತಿ +ಯಲ್ಲಿ ಸಮರ್ಥಿಸಿಕೊಳ್ತಾನೆ. ಅನೇಕ ವ್ಯಾಪಾರಿ +ಗಳು ಹಾಗೇನೇ. ಏನು ತಾನೇ ಮಾಡಬಲ್ಲಿರಿ? + + +ಹೀಗೆ ಸಣ್ಣ ವಿಷಯಗಳಲ್ಲಿ ಈ ಬಗೆಯ ಉದಾರ ' + + +ಣಿ +ನಿಲುವನ್ನು +ಮಾತು, ಕೆಲಸ, +ಸಿಕ ಅಸಾ ಸ್ತ +ಛು +ಹೋದೀತು. + + +ತಳೆಯದೆ ಹೋದಲ್ಲಿ ಇತರರ +ನಡತೆಗಳಿಂದ ನಮ್ಮ ಮಾನ +ದಿನದಿಂದ ದಿನಕ್ಕೆ ಹೆಚ್ಚುತ್ತ + + +3 + +ಇದೊಂದು ನಡೆದ ಘಟನೆ, ನೆರೆಯ ಮನೆ +ಗಳಲ್ಲಿದ್ದ ಇಬ್ಬರು ಗೃಹಿಣಿಯರು ಅತೀವ +ಅನ್ಕೊ ನ್ಯವಾಗಿ ಇದ್ದರು. ಅವರಲ್ಲಿ ಒಬ್ಬಾಕೆ +ಮಧ್ಯ ವಯಸಿ. ನಲ್ಲಿ ತೀರಿಕೊಂಡಳು. ಗೆಳತಿಯ +ಮಕ್ಕಳು ಅನಾಥವಾದುವೆಂದು ಇನ್ನೊಬ್ಬ +ಗೃಹಿಣಿ ಅವುಗಳ ಯೋಗಕ್ಷೇಮವನ್ನು ವರ್ಷ +ಗಟ್ಟಲೆ ನೋಡಿಕೊಂಡಳು, ಈ ಅತಿಯಾದ +ನಂಟು ಬೇಡವೆಂದು ಗಂಡನು ಆಗೀಗ ಎಚರಿ +ಸುತ್ತಲೇ ಇದ್ದ; ಅವಳು ಅಲಕ್ಷಿಸಿದ್ದ ಳು +[ಸ ೈರ್ಗದಲ್ಲಿ ದ್ದ ಗೆಳತಿ ಏನೆಂದುಕೊಂಡಾಳು!] +ಆದರೆ ಆ "ಮಕ್ಕ ಳು ದೊಡ್ಡವಾದ ಮೇಲೆ + + + + + + + + +DR OO ಆ್‌ಚಅಾ್ಮ್‌ಹ್ಮೋಾೈ್ಮಾ್ಮ್ಚೈಾ್ಚಾಾ + + +ಮನಃಶಾಂತಿಯ ಮರ್ಮಸೂತ್ರಗಳು + + +ಇವಳನ್ನು ಹಚ್ಚಿಕೊಳ್ಳಲಿಲ್ಲ. ಇವಳಿಗೆ ಬೇಸರ. +ಅನಂತರ ತನ್ನ ಖಾಸಾ ತಮ್ಮನ ಎಸ್‌. ಎಸ್‌. ಸಿ +ಅಭ್ಯಾಸಕ್ಕೆ ತಮ್ಮ ಚಿಕ್ಕ ಮನೆಯಲ್ಲಿ ಅವಕಾಶ +ವಿಲ್ಲದಾಗ, ಗೆಳತಿಯ ಮನೆಯ ಒಂದು ಹೆಚ್ಚಿನ +ಕೋಣೆಯನ್ನು ಆ ಮೂರು ತಿಂಗಳ ಮಟ್ಟಗೆ +ಕೇಳಿದಳು-- ಸಿಕ್ಕೇ ಸಿಗುವುದೆಂಬ ಖಾತ್ರಿಯಿಂದ, +ಆದರೆ ಆ ವಿಧುರ ಕೊಡಲಿಲ್ಲ! [ಮನಸ್ಸು +ಮಾಡಿದ್ದರೆ ಅಸಾಧ್ಯವೇನೊ ಇರಲಿಲ್ಲ.] ಇವಳಿಗೆ +ಕಡುಕೋಪ, ಅಸಹಾಯದ್ದು! ಮುಂದೆ ಅವಳು +ಆ ಮನೆಯ ಬಿಟ್ಟಳು. +ಇದರ ವ್ಯಂಗ್ಯವೆಂದರೆ ಆ ಇಬ್ಬರು ಗಂಡಸರು +ತಮ್ಮ ನೆರೆಹೊರೆತನದ ಮೊದಲ ವರ್ಷದಿಂದ +ಹೇಗಿರಬೇಕೊ ಹಾಗೆಯೇ ಇದ್ದಾರೆ. ಈಗಲೂ, +[“ನಮಸ್ಕಾರ, ಆಫೀಸಿಗೆ ಹೊರಟಿರಾ?” +“ಹೇಗಿದ್ದೀರಿ?” ಇತ್ಯಾದಿ ಮಾತುಗಳಿಂದ!) + + +Aad +ಉಸಾಬರಿಯನ್ನೇ + + +ಯಾರ ವಿಃ ಯವನ್ನೇ ಆಗಲಿ ಅತಿಯಾಗಿ +ಮೈಮೇಲೆ ತಗೊಂಡದ್ದರ ಪರಿಣಾಮವಿದು. + + +ಅನೇಕರ ಆಫೀಸ್‌ ಕೆಲಸಗಳಲ್ಲಿಯೂ ಒದಗಿ +ಬರುವಂತಹದು. ನೀವು ಬಹಳ sincere +ಆಗಿ ದುಡೀತೀರಿ, ಆದರೂ ಮೇಲಧಿಕಾರಿಯು +ಅದನ್ನು ಲೆಕ್ಕಕ್ಕೆ ಹಿಡಿಯದೇ ನಿಮ್ಮ ಬಗ್ಗೆ +ಯಾವುದೇ . 00851608೩10 ತೋರಿಸದೇ +ಇರಬಹುದು. ನಿಮ್ಮ ಆಪ್ತೇಷ್ಟರ ವಿಷಯವೂ + +ಇಗೇನೆ. ಹಲವಾರು ಬಳಗದವರಿಗೆ ಉಪಕಾರ +ಮಾಡ್ತಾನೆ ಇದ್ದೀರಿ. ಮುಂದೊಮ್ಮೆ ನಿಮ್ಮ +ವಯಸ್ಸಾದ ತಂದೆಯ ಮೇಜರ್‌ ಶಸ್ತ್ರಕ್ರಿಯೆಗೆ + + +ನೀವು ಹಣ ಒದಗಿಸಬೇಕು. ಹಲವು ಸಾವಿರ + + +ರೂಪಾಯಿಗಳಷ್ಟು, ಆದರೆ ಅವರಿಂದ ನೆರವು + + +೬. 6. + + +: ಸಿಕ್ಕುವುದಿಲ್ಲ. ನಿಮ್ಮಿಂದ ವಿಶೇಷ ಉಪಕೃತಿ + + +ಹೊಂದಿದ ಬೇರೆಯವರಿಂದಲೂ ಇದೇ ಪ್ರತಿ +ಕ್ರಿಯೆ. ಸ + + +ತಿಳಿಯಬೇಕಾದ ಮಾತೆಂದರೆ ನಮ್ಮಲ್ಲಿ +ಉಪಕಾರ ಭಾವವೇ ಕ್ಷಣಿಕವಾಗಿರುತ್ತದೆ; + + +ಕೆಲವು ಕಾಲದ ವರೆಗೆ ಮಾತ್ರ ಉಳಿದುಕೊಂಡು +ಬರುತ್ತದೆ. ಆದ್ದರಿಂದ ಉಪಕಾರ ಮಾಡಿಸಿ + + +೨೧ +ಕೊಂಡವರಿಂದ ಕಾಲಕ್ರಮದಲ್ಲಿ ಏಕ ಪ್ರಕಾರ + + +ವಾದ ಕೃತಜ್ಞತೆಯನ್ನು ಅಪೇಕ್ಷಿಸಿದರೆ ನಮ್ಮಂಥ + + +ವ್ಯವಹಾರ ಶೂನ್ಯರು ಬೇರಾರೂ ಇರಲಿಕ್ಕಿಲ್ಲ! +ಗುರು ಶಿಷ್ಯ ಸಂಬಂಧಕ್ಕೂ ಈ ಮಾತು +ಅನ ಯಿಸುವುದು. + +ಹಾಗೆ ನೋಡಿದರೆ ಇಂದಿನ ವಾ.ವಹಾರಿಕ + + +ಷ್‌ ಇ +ಜಗತ್ತಿನಲ್ಲಿ ಮನುಷ್ಯ-ಮನುಷ್ಯರ +ಅತ್ಕಂತ ಚಂಚಲ + + +ಇ ಸ ಇಕಿ +ಸಂಬಂಧಗಳೇ + + +ಹಾಗೂ ಅಡಾ ದಿಡಿ ಇರು +ಆ ಡಿ +ದ ಕ ಹ ಕ +ತ್ತವೆ. ರಕ್ತಸಂಬಂಧ ಹಾಗೂ ಅಂತಃಕರಣ +Kg | +ವಿ ಇ ಗ fe +ದ್ದ ) ಇದು ಇನ್ನೂ ಅಷ್ಟು ಲ ಅನಿಶ್ಚಿತ! +ಕಳ ರ ಕ +ಹೆಂಡತಿ-ಗಂಡ, ತಂದೆ-ಮಕ್ಕಳು, ಆಫೀಸಿನ +pe ಇ +ಸಹೋದ್ಯೋಗಿಗಳು ಇಂಥ ಸಂಬಂಧಗಳಲಿ + + +೧೨ + + +ಎಲ್ಲಾ ಕಾಲಕ್ಕೂ ಮನಸ್ಸಿನ ಶಾಂತತೆ ಸ್ತಿಮಿತ +ಗಳನ್ನು! [ಕಾಯ್ದು ಕೊಳ್ಳು ವುದು ಸಾಧ್ಯವಾಗದು, + + +ಅದಕ್ಕಾಗಿ ನನ್ನ ನಿಖರವಾದ ಸಲಹೆಯೆಂದರೆ +ಯಾರೋಡನೆಯೇ ಆಗಲಿ ತುಸು ಅಂತರವಿಟ್ಟು +ಕೊಂಡು ವ್ಯವಹರಿಸುವುದು. ಇದರ ಪಡಿ + + +ನೆಳಲೆಂದರೆ ಯಾರೊಡನೆಯೂ ಇರುಸುತನ, +ಜಗಳಗಳಿಗೆ, ಹಾಗೂ ಆ ಮೂಲಕವಾಹ ಮನೋ +ಕೇಶಕ್ಕೆ ಎಡೆಯಿಲ್ಲ. ಯಾರೇ ಇರಲಿ ಸಾಧ, +೧ ಶ್‌ ಐ ಕಿ + + +ವಾದಷು ¥ ಕೂಡಿಕೊಂಡು ಹೋಗೋಡು. ವಿರ + + +ಸದ, ನಮಗೆ ಬೇಸರಬರಿಸುವ ಸಂದರ್ಭಗಳಿ +"ತೆ (ಇ L +aL ಇ +ಎ4 +ಇ. +MN ಗು + + +೨೨ ಕಸ್ತೂರಿ, ನವೆಂಬರ್‌ ೧೯೮೬ + + +ರೂ- "ಜನ : ಇರೋದೇ ಹೀಗೆ' ಎಂ! + +ಸೂತ್ರವನ್ನೂ ಅನ್ವಯಿಸಿಕೊಂಡು ಆದನು + +ಗಣನೆಗೆ ತಾರದೇ, ಸ್ನೇಹದಿಂದಲೇ ನಡೆದು + +ಕೊಳು ವುದು, ಆಗೂ ್ಹಬಗೆಹರಿಯದಿದ ರೆ, +yy + +"ಅವರಷ್ಟಕ್ಕೆ ಆವರು ನಮ್ಮಷ್ಟಕ್ಕೆ ನಾವು!” + +ಈ ಹಂತ ನ್ನು ತಲುಪುವುದಕ್ಕೆ ನಿಮಗಿಷ್ಟ + +ವಿದ ತುಸು ಆಂತರವಿಟ್ಟು ವ್ಯವಹರಿಸು +ಎ + +ವುದು ಅನಿವಾರ್ಯವಾಗುತ್ತದೆ. ಆದರೆ ರಕ್ತ + +ಸಂಬಂಧವಿದ ಲಿ [ವಿಶೇಷತಃ , ತಾಯಂದಿರು] + +ಎ + + +E% +pe ಡಲ ಲಷ +ಪ್ರಣಯಿಗಳಿಗೂ ಇದು ಅನ್ನಯಿಸದು! ಆದರೆ +— pee +ನನ್ನ ಪ್ರತಿಪಾ ವೆ + + +ಸಂಬಂಧಿಸಿದ್ದಾ ಗಿದೆಯಲ್ಲದೆ, ? ನಮ್ಮ ನ ಡತೆ ಅಥವಾ +ಆಲ, +[ae] + + +ಣಿ ನಮ್ಮ + + +ಕ.ತಿಯಲಿ +© [ee + + +ಶ್ರಿತರ ye ಕ ಏನೂ ಕ +ಸಿಕ್ಕದಷ್ಟು. ಕಾರ್ಯ ವಿಫಲತೆಯ, ಮತ್ತು +ಇ + + +ಗಾಯವೂ ಅತ್ಯಂತ ಆಳವಾಗಿ + + +ರುತ್ತದೆ. ಆಗ ಯಾವುದೋ ಒಂದು +ಾಣ ಕ್ರೈ ಅಡ್ಡ ಬಂದಿತು ಎಂದು +ಭಾಸವಾಗುತ್ತದೆ. ಅದನ್ನೇ ‘Bad luck + + +~~ +ಟು +ಎಂಬುದಾಗಿ ಹೆಸರಿಸುತ್ತೇವೆ. ಇಂಥ ಸೋಲು + + +ಮೇಲಿಂದ ಮೇಲೆ ಬಂದಿದ್ದಾ ರೆ “ಸಾಡೇಸಾತಿ” + + +ಎಂದು ತಿಳಿಯುತ್ತೇವೆ. +ಅಸ್ಪಷ್ಟ ಅನಿಸಿಕೆಯು ನಾವು ಕಾರ್ಯದ + + +ಇತ್ಯಾದಿ ನಮ್ಮ ಕಾರ್ಯದ ಗುರಿಯನು +[2 +ಮುಟ್ಟಲಾರದು ಎಂಬ ಶಂಕೆ ತಲೆದೋರಿದಾಗ. + + +ನಮ್ಮ ದೈವ ಹೇಗಿದೆಯೋ ಅಂತ ಎಂದುಕೊಳ + + +ಅವಳೊಬ್ಬ ಎಂ. ಎಸ್‌ಸಿ. ಪದವೀಧರೆ, +ಬೌದಿ ಕವಾಗಿ ಗಟಿ, ಹೆಣು ಮಗಳು. ಆಪಟ + + +ಸಖತ್‌ ಜ್ವರ. ಡಾಕ್ಟರರಲ್ಲಿ ಅವರು ಕೊಡುವ +ಔಷಧಿಯೇ ಪರಮ ವಿಶ್ಲಾಸ. ಆದರೂ + + +ಮಗುವಿನ ಜ್ವರ ನಿಲ್ಲದು. ಇತ್ತ ಮಗುವಿನ +ಅಜ್ಜಿ ಕಂಡ ಕಂಡ ದೇವರಿಗೆ ಹರಕೆ ನೀಡಲು +ನ ಳೆ, ಅದಕ್ಕೆ ಪ ವಿಚಾರವಾದಿ +ಒಪ್ಪಿಯಾಳೆ?. ಮುಂದೆಯೂ ಮಗುವಿನ ಜ್ವರ +ನಿಲ್ಲುವುದಿಲ್ಲ... ಆಗ? . "ಆಯ್ತು. ತಾಯಿ +ಹೇಳ್ತಾನೇ ಇದ್ದಾಳೆ. ಹರಕೆಯ ಪ್ರಭಾವ ಫಲ +ಕೊಟ್ಟೀತು. ಮಾಡಿ ನೋಡುವಾ” ಎಂದು +ಅನಿವಾರ್ಯವಾಗಿ ಒಪ್ಪುತ್ತಾಳೆ! ಇಲ್ಲಿ ಗಮನಿಸ +ಬೇಕಾದದ್ದು, ಅವಳ ವಿಚಾರಸರಣಿಯನರಿ + + +ಕಡಿಮೆಗೊಳಿಸಲ ಅತೀತ' "ವಾದ ಯಾವು- +ದೊಂದು ಅಂಶದಲ್ಲಿ ವಿಶಾ ್ವಸವಿಟ್ಟು ಅನನ್ಯಭಾವ +ದಿಂದ ಅದಕ್ಕೆ ಶರಣಾಗುವುದು ಒಳ್ಳೆ ಯದು. +ನನಗೆ ಗೊತ್ತು. ನೀವು ಈ ಸೂಚನೆಗೆ ಸುತರಾಂ +ಒಪ್ಪುವುದಿಲ್ಲ' ಎಂದು ಆದರೆ +ಇದೊಂದು 186ಟ resort ಎಂಬಂತೆ. +ಇದರ ಪ್ರಯೋಜನಕ್ಕೆ ಒಂದು ಸಾದೃ ಶ್ಯ +ವನ್ನು ಕೊಡಬೇಕೆನಿಸುವುದು; ನೀ ರಿನಲ್ಲಿ ಈಸಿ +ಈಸಿ, ಕೈಸೆ ಸೋತು, ಒಬ್ಬ ಇನ್ನೇನು "ಮುಳುಗಿ +ಸತ್ತೆ € ಹೋಗುವೆ Py ಜತ್‌ ಪರಿಸಿ ಗತಿಯಲ್ಲಿ +ಇದಾ ನೆಂದು ತಿಳಿಯಿರಿ, ಆಗ ಅವನಿಗೆ “ಹುಲ್ಲ ನ + + +ಅನಿವಾರ್ಯ! + + +೨೩ + + +surrender + + +ರಾ + + +ಎಡಿ + + +ಮನಃಶಾಂತಿಯ ಮರ್ಮಸೂತ್ರಗಳು +ುಂಕಾಗಿದ್ದಾ +೧ +ಆ + + +— +ಅಆ ಬ + + +ನು ಆತ + + +ಷಾ + + +ದಷ + + +ದು ತಿಳಿಯ + + +ಆ + + +ಉದ ನೆಯ ಎಳೆಯೊಂದು 5 + + +ಅನ್ಯ ype + + +ಬು + + +a 1 2 ತೆ ೪.೪೧೯ ಾಊಕಿ 1] .8 +ಗೆ ಬ % 4 ಬಜ್‌ 8 ಪಜ ॥ ೪3 8ಶ್ಛಿ ಕಠ BaD +BH ೧ BBA ತಸ ಶೀ +NT TE BES ಇ ಬ ಸಂದ್ರ ಸಿಸ್‌ +ET LS EU ತ್ತ ತಳ್ಗ್ಯಾರೆ +RES EEA ಸಜ ತೆ. +6 [4 ( ಇ p) ದ ಟಿ > ದಾ 'e +9! ಎ (2 a KR BBS R ನ RS +ಆ 5 ತ್‌ ಕ ತ್‌ pi » +೫ ಚ ಗರ ಯ ಬಟ್ಟು ENTE CN +ಲ. ೧ ೫ 4 ಜೆ ಪ ತ ಸಟ 12 ಚೀಲ ಪಾ ಡಾ; 3 ಅ DS +ಪಿ Kd BP ep B 1» 1? ಥೌ ೭ 1೫ cB +Ne 3 yp [೪ ೫ 1) VW K&D ಆ +SR NS IN ಕಂ 8.1. +(೨ Y ಬು ( (ಎ [4 ಕ © ಇ ಆ ಕೊ © ೧ ಗಿ +ES ER ಇಗ ಹ '[ 3 > gH EB +ತಡ EBC ಇಡ] ಆ 1₹?ಇಜ%ಇ% 12 GS BEER +Ko Brg 2 RBG b= 1 “8 ENC +[ po ~ ದಾ ಖೆ ಎ fA +ALR Ke pL 2 Ts kK eR 1G ಡೆ ಇಕೆ +ಎ ಡನ «ಎ ತಿ 1 ೩ 1೫03.4೩ «೭ ಜರಾ ಲ್ಸ ು 2 ತ ಬ (ದ P +[3 (0 ps 12 3 13 ಇ) 63) (8) |3 ke ೨ ND) 7 ಇಡಿ KX Te +Ey BSNS SE of RBRES +uy ೪ 0ಬ ಸಿಲ್ಲಿ ೫ 4 4 ಇಟಗಿ ಇಡ್ಣ್ರಕ BYR +© (4 ಕ್ಟ (> py) 4 ಗ್‌ ರ್‌ +5 WH ಡಿ ಬಿಗಿ 898% 1% ಶಔ ಜೆ 8 ರಿ ೫.೫3೫ 3D +ಈ. e ಎ ೪ ೧ ೯ ₹ 19) 1 ಕಾ ಕಿ ಹಾ ೨ A; 9:೪ 1 30 +ಕಿತ ಜ್‌ ಗ್ರ ಕಡಿ ಪಿಸ್ತ ಭಕ 6% ಇ KS +45 BBRLLSS ಸಂಗ್ರ ತ್ರ ಕಛ ಕಟಿ ಇಷ್ಟ ಆ. BB. +Bu “DRG ಗಸ್ತಿ ಜ ಫ್ರಿ 13 RN ಹಾ 4 +* & ಹ ರಬಿ 15 ಇ ಬ, ೪ 3 ನ ಆಶಿ ತ್ಣ +UES ಭಂಗ ೫2 1% ಎ23 ೬೪3 ಜಕ್ಕ ಇತ ARS +i ಎ ಶೌ ಗಟ ಪಜ BULLS ಕಚ್ಫ ಶಿಕ ಕೈ ಪಗ +ಸಜಾ ASTUTE SSK SS 2 8% 1 ee +೫ ೧ ತ ಲ ಬ ನ್ನ 20 1೧ [eg ಬು +೫ 18 ?: ಈ BBN RG ಅರು ಗ ಟ್‌ ತ್‌ +Ww ಸಿ ಣ್‌ 3 4 ಲಿ 33 (© 39 KS 13 ೧೨ 3 Ky WB Q 13 +£ ಪಿಡಿ ರಟ ಜಗ 8% 0? ಚ ಇ ಭಕಿ DEHN +ಜ ಜಿ ಜಿ ಕು 1 ಇಡ ಈ ಎ. ಖು ಇ ARTS KR ೯ +G ಟು ಟ್‌ ಸಿ ೧ ಉಳು ಟ್ರ ಕ » BR Ke IB +13 ೪) 1) ಢ್‌ ಜ್‌ ಲೈಕ ಗಾ we 6 13 (ಎ 6) ತೆ ೧ಣ ಬು ಬ +ಟ್‌: hE BYU LR a ತೀ +ಡಿ ಉಟ ಪಟ್ಟಾ ಕ | ಟ್ರಟೆ ಎ ಗ್ರ 8ಕ್ಕೆ ಡೆರ್ಚಿಚ್ಛ ಇ ಕ್ರ ಕ್ರ +Oo G 3 ೨ WW 5 ೧ ಣೆ 4. |3 13 G ತ್‌ [2 pS ಬು "ಖೊ +CREE ಆ ಚ ಡಿ ೫8 21480 ಬಕ್ಕ +1% * 3 ೫೫ ೫ ಓಂ ಭಜ ಜಿ ೪1 ಠ್‌ ಜ್‌ TE 12 ಟಿ +6 3 0 ೫ 8% ಇ ಛ್ಲೆ 1 12 ೪ ಯ ೪ ಇ © ಲ್ಲ ¥ (2 +2 AHA ಬರಿ ಇ ಇಬ್ರಜಿಟೆ NAKHEEL ಕೆಳ ೪1] +ಇ ರಕ ಗ್ರ ಳಿ ಭಗ ಈ ಟಟ್ರಹಿ ಇ ಲ ೪ ಗ್ತ ಬ್ರಸ್ವಿ ಕೆಸಿ TY +Hey MARA ಟ್‌ SRST 8 + + +» ಪ್ರ + + +ದೃಷ್ಟಿಕೋ ಣದಿಂದ + + +ಯೊಂದೂ +ಕಲ್ಲ. ಆದಾಗೂ +೧೨ + + +ನಿಮಗೆ ಹಿಡಿ + + +೩ +ಆವಳ +ೂೋಣೆಯಲ್ಲಿ +ಏನೇ +೯೧೨ + + +ುಸಿರನೆ ಳೆದಾಗ +ದುಕಿನಲಿ + + +A + + +ನ್ದ ಕೆ + + +€ + + +ನೆಯ + + +ತಾ ಇಡಾ +ವನು, ತ +ಇ + + +ೂಂದು ಭಾವಚಿತ್ರ + + +ತ +ವ +ದೆ + + +ಕೀಲಿ. ಇ + + + + + +೫೪) + + +*ಖಲ ತಂಡ + + +ಮೇಬುಣಾಶು + + +ವಂತರು ಎಂಬ ಭೇದವಿಲ್ಲದೆ ನೂರಾರು ಜನ + +ಚರ್ಚಿಗೆ ಬಂದು ಶೋಭೆಯನ್ನು ತರುತ್ತಿದ್ದರು. +೧ಎ + +ಆದರೆ ಕ್ರಮೇಣ ಆ ಪಟ್ಟಣ ತನ್ನ ವೈಭವವನ್ನು + + +ಕಳೆದುಕೊಂಡಿತು. ಚರ್ಚು ಕೂಡ ತನ್ನ +೨ ಹಿಂದಿನ ಸೊಗಸಿಲ್ಲದೆ ಅನಾಥವಾಗಿತ್ತು. +ಆದರೆ ಪಾದ್ರಿ ಮತ್ತು ಅವನ ತರುಣ + + +ಹೆಂಡತಿಗೆ ಚರ್ಚಿನ ಮೇಲೆ ಬಹಳ ಅಭಿಮಾನ- +ಎತ್ತು. ಸುಣ್ಣ ಬಣ್ಣ ಹಾಗೂ ಸ್ವಲ್ಪ ರಿಪೇರಿ +ಮಾಡಿಸಿದರೆ ಚರ್ಚು ಮೊದಲಿನಂತೆ ಆಗುವುದು +ಎಂದು ದೃಢವಾಗಿ ನಂಬಿದ್ದರು. ಅದಕ್ಕಾಗಿ +ಇಬ್ಬರೂ ಹಗಲಿರುಳೂ ದುಡಿಯುತ್ತಿದ್ದರು. +ಆದರೆ ಡಿಸೆಂಬರ್‌ನಲ್ಲಿ ಭಾರಿ ಮಳೆ ಬಂದಿತು. +ಆದರ ಹೊಡೆತ ಪುಟ್ಟಿ ಚರ್ಚಿನ ಮೇಲೆ ಬಹಳ- +ವಾಗಿ ಆಯಿತೆನ್ನಬಹುದು. ಏಕೆಂದರೆ ಚರ್ಚಿನ +ಒಳಗೆ ಎದುರಾಗುತ್ತಿದ್ದಂತೆ ಕಾಣುವ ದೊಡ್ಡ +ಗೋಡೆಯ ಗಾರೆಯೆಲ್ಲಾ ಬಿದ್ದು ಹೋಗಿತ್ತು. +ಬಲು ದುಃಖದಿಂದ ದಂಪತಿಗಳು ಆ ಜಾಗ- +ವನ್ನೆಲ್ಲಾ ಸ್ವಚ್ಛಗೊಳಿಸಿದರು. ಆದರೆ ಗಾರೆ +ಬಿದ್ದ ಗೋಡೆಯಿಂದಾಗಿ ಇಡೀ ಚರ್ಚು ವಿರೂಪ- +ವಾಗಿತ್ತು. ಆದನ್ನು ಮುಚ್ಚಲು ವೇಳೆ ಇರಲಿಲ್ಲ. + + +ಸುನಂದಾ ಗುರುರಾಜ + + +ಪಾದ್ರಿ, ದೇವರ ಇಚ್ಛೆ ಎಂದು ಸಮಾಧಾನ +ತಂದುಕೊಂಡನು. ಅವನ ಹೆಂಡತಿ ಮಾತ್ರ +“ಕ್ರಿಸ್‌ಮಸ್‌ ಇನ್ನು ಎರಡು ದಿನಕ್ಕಿದೆಯಲ್ಲಾ” +ಎಂದು ನಿರಾಶೆಯಿಂದ ಅಳತೊಡಗಿದಳು. + +ಅಂದು ಸಂಜೆ ದಂಪತಿಗಳಿಬ್ಬರೂ ಭಾರವಾದ + + +ಮನಸ್ಸಿನಿಂದ, ಹತ್ತಿರದಲ್ಲಿ, ನಡೆಯುತ್ತಿದ್ದ + +ಗು — ೧೨ ವು ಎ +ಹರಾಜನ್ನು ನೋಡಲು ಹೋದರು. ಆಲ್ಲಿ +ಹರಾಜಿನವನು ಒಂದು ಪೆಟ್ಟಿಗೆಯನ್ನು ತೆಗೆದು + + +ಅದರಿಂದ ಚಿನ್ನ ಹಾಗೂ ದಂತದ ಕಸೂತಿ +ಇರುವ ಸೊಗಸಾದ ಬಹು ದೊಡ್ಡ ಮೇಜು +ಹಾಸನ್ನು ತೆಗೆದನು. ಆದು ನೋಡಲು ಬಹಳ +ಸುಂದರವಾಗಿತ್ತು. ಆದರ ಉದ್ದ ವೇ ಸುಮಾರು +೧೫ ಅಡಿಗಳಷಿ ತ್ನು. ರಾಜರ ಆಸಾ ನಕ್ಕೆ ಹಾಕುವ + +ಚ ಕೆ ಸ +ಹಾಗಿದೆ. ಇಂದಿನ ಕಾಲದಲ್ಲಿ ಇದನ್ನು ಯಾರು + + +ಉಪಯೋಗಿಸುತ್ತಾರೆ. ಎನ್ನುತ್ತಾ ಜನರಲ್ಲಾ +ಸುಮ್ಮನಿದ್ದರು. ಆಗ ಪಾದ್ರಿಗೆ ಅದ್ಭುತವಾದ +ಯೋಚನೆಯೊಂದು ಹೊಳೆಯಿತು. ಅವನು + +ಕೊಂಡು + + +ತಕ್ಷಣ ಬೆಲೆ ಕೂಗಿ ಮೇಜು ಹಾಸನ್ನು +ಕೊಂಡನು. +ಮೇಜು ಹಾಸನ್ನು ಚರ್ಚಿಗೆ ತಂದು, ಗಾರೆ + + +(ರೆವರೆಂಡ್‌ ಹಾವರ್ಡ್‌ ಸ್ಕೇಡರ ಇಂಗ್ಲಿಷ್‌ ಲೇಖನದ ಆಧಾರ) + + +363-4 + + +೨೫ + + +೨೬ ಕಸ್ತೂರಿ, ನವೆಂಬರ್‌ ೧೯೮೬ + + +ಎದುರು ಗೋಡೆಗೆ ಮೊಳೆಗಳನ್ನು +ಹೊಡೆದು ಮೇಜುಹಾಸನ್ನು ಅಲ್ಲಿ ತೂಗು +ಹಾಕಿದನು. ಆಗ ಬಿದ್ದು ಹೋದ ಗಾರೆಯ +ಭಾಗವೆಲ್ಲಾ ಮುಚ್ಚಿಹೋಯಿತಲ್ಲದೆ. ಚಿನ್ನ +ಹಾಗೂ ದಂತದ ಕಸೂತಿಯದ್ದ ಆ ಕೆಂಪು +ವೆಲ್ವೆಟ್ಟಿನ ಮೇಜುಹಾಸು ದೀಪದ ಬೆಳಕಿಗೆ +ಹೊಳೆಯುತ್ತಾ ಈಡೀ ಚರ್ಚಿಗೆ ಅಪೂರ್ವ +ಕಾಂತಿಯನ್ನು ಕೊಟ್ಟಿತ್ತು. ಇದರಿಂದ ಹೆಮ್ಮೆ- +ಗೊಂಡ ದುಪತಿಗಳು ಹುರುಪಿನಿಂದ ಕ್ರಿಸ್‌ಮಸ್‌ +ಗಾಗಿ ಚರ್ಚನ್ನು ಬಹಳ ಸುಂದರವಾಗಿ +ಅಲಂಕರಿಸತೊಡಗಿದರು. + +ಕ್ರಿಸ್‌ಮಸ್ಸಿನ ಹಿಂದಿನ ದಿನ ಮದ್ಯಾಹ್ನ +ಪಾದ್ರಿ ಚರ್ಚಿನ ಬಾಗಿಲು ತೆರೆಯುತ್ತಿರುವಾಗ, +ಎದುರು ಬಸ್‌ ನಿಲ್ದಾಣದಲ್ಲಿ ಹೆಂಗಸೊಬ್ಬಳು +ಚಳಿಯಲ್ಲಿ ನಡಗುತ್ತಾ ನಿಂತಿರುವುದನ್ನು ಗಮ +ನಿಸಿ, “ಬಸ್‌ ಬರಲು ಇನ್ನೂ ಅರ್ಧ ಘಂಟಿ +ಯಿದೆ ಒಳಗೆ ಬನ್ನಿ” ಎಂದು ಕರೆದನು. + +“ಇಲ್ಲಿನ ಶ್ರೀಮಂತರೊಬ್ಬರು ಮಕ್ಕಳಿಗೆ +ಪಾಠ ಹೇಳಿ ಕೊಡಲು ಉಪಾಧ್ಯಾಯನಿಗಾಗಿ +“ ಜಾಹೀರಾತು ಕೊಟಿ ದ್ದ ರು, ಆದನ್ನು ನೋಡಿ +ಕೊಂಡು, ಈ ಊರಿಗೆ ಬಂದೆ. ಯುದ್ಧ ದಲ್ಲಿ +ದೇಶಾಂತರ ಬಂದವಳು ನಾನು. ನನ್ನ ಇಂಗ್ಲಿಷ್‌ +ಸರಿಯಾಗಿಲ್ಲ, ಹೀಗಾಗಿ ಇಲ್ಲಿ ನನಗೆ ಕೆಲಸ +ಸಿಗಲಿಲ್ಲ ಎಂದು ಆ ಹೆಂಗಸು ತನ್ನ ಕತೆಯನ್ನು +ಹೇಳಿಕೊಂಡಳು. + +ನಂತರ ಆ ಹೆಂಗಸು ಅಲ್ಲೇ ಬೆಂಚಿನ ಮೇಲೆ +ಕುಳಿತು ಕೊರೆಯುತ್ತಿದ್ದ ಕೈಗಳನ್ನು +ಉಜ್ಜಿಕೊಳ್ಳುತ್ತಾ ಕಣ್ಣು ಮುಚ್ಚಿ ವಿಶ್ರಮಿಸಿ +ಕೊಂಡಳು. + +ಸ್ವಲ್ಪ ಹೊತ್ತಿನ ನಂತರ ತಲೆಬಾಗಿ ದೇವರನ್ನು +ಪ್ರಾರ್ಥಿಸಿ ನಂತರ ತಲೆ ಎತ್ತಿದಳು. ಆಗ +ಪಾದ್ರಿ ಚಿನ್ನ ಹಾಗೂ ದಂತದ ಕಸೂತಿಯಿದ +ಮೇಜುಹಾಸನ್ನು ಸರಿಯಾಗಿ ಜೋಡಿ +ತ್ತಿದ್ದನು. +ತಕ್ಷಣ ಎದ್ದು ವೇಗವಾಗಿ ಅದರ ಸಮೀಪ + + +ಹೋಗಿದ +೧ಎ + + +ನ +Ey + + +ಹೋಗಿ ಮೇಜುಹಾಸನ್ನೇ ದಿಟ್ಟಿಸಿ ನೋಡ +ತೊಡಗಿದಳು. + +ಪಾದ್ರಿ ಹೆಮ್ಮೆಯಿಂದ ನಗುತ್ತಾ ಮಳೆಯ +ಅನಾಹುತ ಹಾಗೂ ತನಗೆ ಮೇಜುಹಾಸು +ಸಿಕ್ಕ ಬಗೆಯನ್ನು ವಿವರಿಸತೊಡಗಿದ. ಆದರೆ +ಹಾಸನ್ನು ಸವರುತ್ತಾ ಪರೀಕ್ಷಿಸುತ್ತಿದ್ದ ಅವಳು + + +ಅವನ ಮಾತನ್ನು ಕೇಳಿಸಿ ಕೊಳ್ಳುತ್ತಲೇ +ಇರಲಿಲ್ಲ. + +“ಇದು ನನ್ನದು! ಈ ಮೇಜುಹಾಸು +ನನ್ನದು! ಅಂಚಿನಲ್ಲಿ ನಮ್ಮ ಹೆಸರು ಇದೆ +ನೋಡಿ.” ಎಂದು ಪಾದ್ರಿಗೆ ತೋರಿಸಿದಳು. + + + + + +ತಮ್ಮ ಆಡಳಿತದಲ್ಲಿ, ದೇಶದ ಕಂಪ್ಯೂಟರ್‌, +“ಸಂಶೋಧನೆ-ಸಾಧನೆ* ಬಹಳಷ್ಟು ಮುಂದುವರಿ + + +ವಿಜೆ. ಶೀಘ್ರದಲ್ಲಿಯೇ +ಆವರಿಸಬಹುದು! ೫ + + +ನಿಮ್ಮ ಸ್ಥಾನವನ್ನೂ + + +ಮಿಲನ ತಂದ ಮೇಜುಹಾಸು ೨೭ + + +ನನ್ನ ಗಂಡ ಬ್ರೂಸಲ್ಲಿನಲ್ಲಿ ನನಗೆಂದೇ ಹೇಳಿ +ಮಾಡಿಸಿದ ಮೇಜುಹಾಸಿದು. ಅದೇ ತರದ +ಇನ್ನೊಂದಿರಲು ಸಾಧ್ಯವೇ ಇಲ್ಲ. + +ಮುಂದೆ ಕೆಲವು ನಿಮಿಷಗಳು ಪಾದ್ರಿ ಹಾಗೂ +ಹೆಂಗಸು ಉದ್ವೇಗದಿಂದ ತಮ್ಮ ತಮ್ಮ ಕತೆ +ಯನ್ನು ಹೇಳಿಕೊಂಡರು. ನಾಜಿಗಳ ಗದ್ದಲ +ದಿಂದಾಗಿ ಮೂಲ���ಃ ವಿಯೆನ್ನಾದವರಾದ ಆ +ಹೆಂಗಸು ಮತ್ತು ಅವಳ ಗಂಡ ಆಸ್ಟ್ರಿಯಾ +ವನ್ನು ಬಿಡಬೇಕಾಯಿತು. ಅವರ ಗೆಳೆಯರು +ಇಬ್ಬರೂ ಜೊತೆಯಾಗಿ ಪ್ರಯಾಣ ಮಾಡಬೇಡಿ +ಎಂದು ಎಚ್ಚರಿಸಿದ್ದರಿಂದ, ಇವಳೊಬ್ಬಳೇ, +ಸ್ವಿಜ್ಜರ್‌ಲ್ಯಾಂಡಿನ ಟ್ರೇನ್‌ ಹತ್ತಿದಳು. +ಮನೆಯ ಸಾಮಾನುಗಳನ್ನೆಲ್ಲಾ ಸುರಕ್ಷಿತವಾಗಿ +ಕಳುಹಿಸಿದ ಮೇಲೆ ತಾನು ಬಂದು ಅವಳನ್ನು +ಸೇರುವುದಾಗಿ ಅವಳ ಗಂಡ ಹೇಳಿದ್ದ. + +ಆದರೆ ಅವನನ್ನು ಪುನಃ ಇವಳು ನೋಡ +ಲಿಲ್ಲ. + +ನಂತರ ಅವನು ನಾಜಿಗಳ ಕೈಲಿ ಸಿಕ್ಕಿಹಾಕಿ +ಕೊಂಡು ಸತ್ತನೆಂಬ ಗಾಳಿಸು ಇವಳಿಗೆ +ಬಂದಿತು... “ಅವನನ್ನು ಒಬ್ಬನೇ ಬಿಟ್ಟು +ಬಂದಿದ್ದಕ್ಕೆ ಶಿಕ್ಷೆಯೆಂಬಂತೆ ಈಗ ದಿಕ್ಕಿಲ್ಲದೆ +ಊರೂರು ` ಆಲೆಯುತ್ತಿದ್ದೇನೆ” ಎಂದು +ಕಣ್ಣಿ €ರಿಟ್ಟಿಳಂ. ಆ ಮೇಜುಹಾಸನ್ನು ತೆಗೆದು +ಕೊಂಡು ಹೋಗುವಂತೆ ಪಾದ್ರಿ ಒತ್ತಾ ಯಿಸಿದರೂ +ಅವಳು ಒಪ್ಪದೇ ಹಾಗೆ ಹೊರಟು ಹೋದಳು. + +ಕ್ರಿಸ್‌ಮಸ್‌ ಹಿಂದಿನ ದಿನ ಸಂಜೆ ಜನ +ಪ್ರಾರ್ಥನೆಗಾಗಿ ಚರ್ಚಿಗೆ ಬರತೊಡಗಿದರು. +``ಮೊಂಬತ್ತಿಗಳ ಪ್ರಕಾಶಕ್ಕೆ ಹೊಳೆಯುತ್ತಿದ್ದ +ಚಿನ್ನ ಹಾಗೂ ದಂತದ ಕಸೂತಿಯ ಮೇಜು +ಹಾಸು, ಚರ್ಚಿಗೆ ಅಪೂರ್ವ ಶೋಭೆ ತಂದು + + +ಕೊಟ್ಟಿತ್ತು. +ಪ್ರಾರ್ಥನೆಯ ನಂತರ ಬಾಗಿಲ ಬಳಿ ನಿಂತಿದ್ದ + + +ಪಾದ್ರಿಗೆ "ಚರ್ಚು. ಈಗ ಬಹಳ ಸುಂದರ +ವಾಗಿ ಕಾಣುತ್ತದೆ' ಎಂದು ಬಹಳ ಜನ +ಅಭಿನಂದಿಸಿದರು. + +ಮಧ್ಯವಯಸ್ಸಿನ ಸೌಮ್ಯ ಮುಖದ ಆ + + +ಊರಿನ ಗಡಿಯಾರದ ರಿಪೆ ರ ಅಂಗಡಿಯವನು +ಮಾತ್ರ ಗಲಿಬಿಲಿ ಮುಖ ಹೊತ್ತು, ಪಾದ್ರಿಯ +ಬಳಿ ಬಂದು ಮೆಲುದನಿಯಲ್ಲಿ “ಇದು ವಿಚಿತ್ರ +ಬಹಳ ವರ್ಷಗಳ ಹಿಂದೆ ಬ್ರೂಸಲ್ಲಿನಲ್ಲಿ ನನ್ನ +ಹೆಂಡತಿಗೆ ನಾನು ಈ ಮೇಜುಹಾಸು ಮಾಡಿಸಿ +ಕೊಟ್ಟೆ. ವಿಯೆನ್ನಾದ ನಮ್ಮ ಮನೆಯಲ್ಲಿ ಬಿಷಪ್‌ +ಬಂದಾಗ ಮಾತ್ರ ಮೇಜಿಗೆ ಹಾಸುತ್ತಿದ್ದೆವು. +ಅವಳ ಆತ್ಮ ಸುಖವಾಗಿರಲಿ, ಅವಳನ್ನು ಒಬ್ಬಳೇ +ಕಳುಹಿಸಿದ್ದರಿಂದ ನನಗೆ ಒಂಟಿತನದ ಶಿಕ್ಷೆಯಾಗಿದೆ,” +ಎಂದು ವಿಷಾದದ ನಿಟ್ಟುಸಿರು ಬಿಟ್ಟನು. + +ಪಾದ್ರಿಯು ಉದ್ವೇಗದಿಂದ ಅವನಿಗೆ ಹಿಂದಿನ +ದಿನ ಚರ್ಚಿಗೆ ಬಂದಿದ್ದ ಹೆಂಗಸಿನ ವಿಷಯವನ್ನು +ತಿಳಿಸಿದನು. + +ಚಕಿತಗೊಂಡ ಅವನು ಪಾದ್ರಿಯ ತೋಳನ್ನು +ಅಲುಗಾಡಿಸುತ್ತಾ “ಇದು ಸಾಧ್ಯವೆ? ಅವಳು +ಬದುಕಿದ್ದಾಳೆಯೆ?” ಎಂದು ಕೇಳಿದನು. + +ನಂತರ ಇಬ್ಬರೂ ಸೇರಿ ಆ ಹೆಂಗಸು ಹೇಳಿದ್ದ +(ಶ್ರೀಮಂತನ ಮನೆಗೆ ಹೋಗಿ ಅವಳ ವಿಳಾಸ +ವನ್ನು ತೆಗೆದುಕೊಂಡು, ಪಾದ್ರಿಯ ಕಾರಿನಲ್ಲಿ +ಅವಳ ಊರನ್ನು ತಲುಪಿದರು. ಕ್ರಿಸ್‌ಮಸ್‌ +ಮುಂಜಾನೆ ಉದಯಿಸುತ್ತಿದ್ದ ಹಾಗೆ, ಹಲವಾರು +ವರ್ಷದಿಂದ ಬೇರೆಯಾಗಿದ್ದ ದಂಪತಿಗಳು ಚಿನ್ನ +ಹಾಗೂ ದಂತದ ಮೇಜುಹಾಸಿನ ಕೃಪೆಯಿಂದಾಗಿ +ಒಂದಾದರು. ಘಿ + + +WAAR + + + + + +ಬಾಸಿಂಗದ ಸಮಸ್ಯೆ: ಹುಡುಗ ಎಂದರೆ ಟಬಗರೇ?. +-೯೩- + + +ಹುಡುಗನಿಗೆ ಈ ವರ್ಷವೂ ಬಾಸಿಂಗಬಲ ಕೂಡಿಬರಲಿಲ್ಲ-ಎನ್ನುತ್ತಾರೆ, ಇದರ ಅರ್ಥ + + +ಮದುವೆಯ ಯೋಗ ಬರಲಿಲ್ಲ ಎಂದು. ಬಾಸಿಂಗ ಶ ರದ ಅರ್ಥ ಎಲ್ಲರಿಗೆ ಗೊತ್ತು. ಮದುವೆಯ + + +:ಸಮಯ. ಅ��ಂಕಾರಕ್ಕಾಗಿ ಮದುಮಕ್ಕಳ ಹಣೆಗೆ ಕಟ್ಟುವ ಶವ ಮುತ್ತಿನ ಅಥವಾ ಬೇಗಡೆಯ' ಮಾಲೆ, + + +ಶ್‌ +ಆಥವಾ ಕೆಲ ಪ್ರದೇಶಗಳಲ್ಲಿ ಬೆಂಡು ಬೇಗಡೆಗಳಿಂದ ನಿರ್ಮಿಸಿದ ಕಿರೀಟದಂಥ ಅಲಂಕಾರ. ಮದುವೆ + + +ಮುಗಿಯುತ್ತಲೇ ಧನು ವಿಸರ್ಜಿಸುತ್ತಾರೆ. ಈ ಅಲಂಕಾರ ಮದುಮಕ್ಕಳಿಗೆ ಸಾರ್ವತ್ರಿಕ + + +1 + + +“ವಲ್ಲವಾದರೂ ಸಾಕಷ್ಟು ಪ್ರಚಾರದಲ್ಲಿದೆ. ಮರಾಠಿಂ ಯಲ್ಲಿ ಬಾಶಿಂಗ ಎಂಬ ರೊಪ ದಲ್ಲಿ ಈ ತ + + +ಕಾಣಿಸುತ್ತದೆ. + + +ಆದರೆ “ಬಾಸಿಂಗ” ಎಂದರೇನೆಂಬ ಗಂಟು ಸುಲಭವಾಗಿ ಬಿಡಿಸುವಂಥದ್ದ ಲ್ಲ. ಮರಾಠಿ + + +'ಕೋಶಕಾರ ಮೋಲ್ಸ್‌ ವರ್ತನ ಪ್ರಕಾರ ಅದು ಭಾಲಶೃಂಗ (ಇ ಹಣೆಯ ಕೋಡು) ಶೃಂಗ + + +ಎಂಬುದಕ್ಕೆ ಬರೇ ಪ್ರಾಣಿ ಅಥವಾ ಪರ್ವತಗಳ ಕೋಡು ಎಂದಲ್ಲದೆ ಅಲಂಕಾರ (ಶೃ ೦ಗಾರ ಶಬ್ದ +ಗಮನಿಸಿರಿ) ಎಂಬರ್ಥವೂ ಇರುವುದರಿಂದಲೂ ಶೃಂಗದಂತೆ ಈ ಅಲಂಕಾರವ ನ್ನು ನಿರ್ಮಿಸು- + +ಪುದರಿಂದಲೂ ಈ ವ್ಯತ್ನ ತ್ತಿ ನ್ಯಾಯವಾಗಿ ತೋರುತ್ತದೆ. ಆದರೆ ಮೋಲ್‌ ವರ್ತನ ನಂತರ +ಮರಾಠಿ ವ್ಯತ್ಸ ತ್ತಿಕೋಶವನ್ನು ಸಂಗ್ರಹಿ ಸಿದ ಪ್ರೊ. ಕುಲಕರ್ಣಿಯವರು ಭಾಲಶೃ ಂಗ ಎಂದು + + +ವೃತ್ಸತ್ತಿ ಹೇಳಿ ಆ ಮೇಲೆ ಇವರಿಗೆ ಇದರಿಂದ ಸಮಾಧಾನವಿಲ್ಲ ಎಂದು ತೋರಿಸಲು (?) + + +ಪ್ರಶ್ನಾರ್ಥಕ ಚಿಹ್ನೆ ಹಾಕಿದ್ದಾ ರೆ, + + +ವಿಕವಾಗಿ ಬಾಸಿಂಗದ ಮೂಲ ರೂಪ ಕನ್ನ ಡದ ಬಾಸಿಗ ಉಚ್ಚಾರ ಬಲಕ್ಕಾಗಿ +ಧೃವ ದಲ್ಲಿ ಹ ಸೇರಿದೆ, (ಇಂಥ ಬಿಂದು ಆಗಮವಾಗುವುದು ಅಪರೂಪವಲ್ಲ. ಉದಾಹರಣೆಗೆ +die ಆಟದ ಪಟಕ್ಕೆ ಪಾಸುಗೆ, ಪಾಸಂಗಿ- ಹಾಸಂಗಿ ಎಂಬ ಹೆಸರಿದೆ) ಬಾನಿಗೆ ಶಬ್ದ ಪಂಪನಿ + + +ಗಿಂತಲೂ ಹಿಂದೆ ಕನ್ನ ಡದಲ್ಲಿತ್ತು, “ಜಾಸಿಗದೊಂದು ಕಂಪಿನೊಳ್‌” ಎಂದು ಪಂಪನ ಪ ಯೋಗ: + + +'ಪಂಪನಿಗಿಂತ ಒಂದು ನೂರು ವರ್ಷ ಹಿಂದಿನವರಾದ ತಮಿಳು ಆಳಾ ಔ_ರರಾದ ನಮ್ಮಾ ಒಳ್ವಾರ್‌ + + +(ಶಠಕೋಪರು) ಅವರ “ತಿರುವಿರುದಂ” ಪ ಪ್ರಬಂಧದಲ್ಲಿ ವಾಶಿಗೈ ಎಂಬ ರೂಪ ಪದಲ್ಲಿ ಅದು ತೋರು + + +ತೆಲ + + +ತ್ತದೆ... ತೆಲುಗಿನಲ್ಲಿಯೂ ಬಾಸಿಕ ಇದೆ. ಈ ಭಾಷೆಗಳಲ್ಲಿನ ಯಾವ ಪ್ರಯೋಗದಲ್ಲಿಯೂ + + +"ಬಾಸಿಗಕ್ಕೆ ಮದುವೆಯೊಡನೆ ವಿಶೇಷ ಸಂಬಂಧವಿಲ್ಲ. ಅದು ತಲೆಗೆ ಸುತ್ತುವ ಹೂಮಾಲೆ + + +ಎಂಬುದು ಪಂಪನ ಪ್ರಯೋಗದಿಂದ ಖಚಿತ ಪಡುತ್ತದೆ. ತಮಿಳಿನಲ್ಲಿಯೂ ಇದರ ಅರ್ಥ ಹೀಗೆಯೇ. + + +ಬಹುಶಃ ಅದು ತಲೆಯನ್ನು ಪೂರ್ತಿ ಮುಚ್ಚುವ ವ (ಕವಿದು) ಹೂಮಾಲೆಯ ಟೊಪ್ಪಿ (ಜಲ್ಲಿ ಎಂದು +ಕರಾವಳಿಯಲ್ಲಿ ಕರೆಯುತ್ತಾರೆ) ಇದ್ದೀತು. + + +ವಿವ ಲಭ ಜು? ಬಲ್ಲ ಪುರೋಹಿತರನ್ನು ಕೇಳಿದರೆ ಅಲ್ಲಿ ಬೆಂಡಿನ ಅಥವಾ ಚಿನ್ನ ಬೆಳ್ಳಿಯ +ರೀಟದಂಥ ಆಭರಣವನ ಸ ಹೇಳಿಯೇ ಇಲ್ಲ. ಅಲ್ಲಿ “ಸ್ರಜಂ ಚ ಮೂರ್ಧ್ನಿ ಬಥ್ಲ್ನೀ ಯಾರ್‌” +೨೮ + + +ಪದಾರ್ಥ ಚಂತಾಮಣಿ | ೨೯ + + +ಎಂಬ ವಿಧಾಯಕ ಇದೆ. (ಮಾಲೆಯನ್ನು ತಲೆಗೆ ಕಟ್ಟಬೇಕು-- ಆದರೆ ಅದನ್ನು ಮಾಲೆಯೆಂದು +ಕರೆಯುವುದು ತಪ್ಪು. ಸ್ಪ್ರಜ೯ ಎನ್ನಬೇಕು-- ಎಂದು ಸ್ಪಷ್ಟವಾಗಿ ಉಕ್ತವಾಗಿದೆ.) + +"ಹೀಗೆ ಬಾಸಿಗ, ಬಾಸಿಂಗ ಮೂಲದಲ್ಲಿ ಹೂವಿನ ಒಂದು ತರದ ಮಾಲೆ ಅಥವಾ ತುರಾಯಿ- +ಯಾಗಿತ್ತಲ್ಲದೆ ಮತ್ತಾವ ಕೃತಕ ಕಿರೀಟ ಅಥವಾ ಆಭರಣವಾಗಿದ್ದಿ ಲ್ಲ. ಬಹುಶಃ ಅದು ವಿಶಿಷ್ಟವಾಗಿ +ನೇಯ್ದ ಹೂಮಾಲೆ, ಅಥವಾ ಹೂ ಮತ್ತು ಎಲೆ ಬೆರೆಸಿ ನಿರ್ಮಿಸಿದ ದಂಡೆ ಇದ್ದಿರಬೇಕು. ಇದಕ್ಕೆ +ಸಂಸ್ಕೃತದಲ್ಲಿ “ಸ್ರಜ್‌” ಎಂಬ ಅಭಿಧಾನವಿರಬೇಕು. ವನಮಾಲೆ ಎನ್ನುತ್ತಾರಲ್ಲ. + +ಆದರೆ ಬಾಸಿಗ ಶಬ್ದ ಹೇಗೆ ಹುಟ್ಟಿತೆಂಬುದಕ್ಕೆ ಇದು ಉತ್ತರವಾಗಲಿಲ್ಲ. ಮರಾಠಿಯವರು +ಊಹನೆಯಲ್ಲಿ ತಿದ್ದುಪಡಿಮಾಡಿ ಭಾಲಸ್ರಕ್‌ (ಜ್‌) ಅಥವಾ ಭಾಲ ಸೃಂಕ ಮಾಡಿದರೇ ಹೇಗೆ? +ಸ್ಪಜ್‌, ಸೃಂಕ ಎಂದರೆ ಒಂದು ಬಗೆಯ ಮಾಲೆ. “ಭಾಲದ”. ಬದಲು “ಬಾಲ” ಇಟ್ಟುಕೊಳ್ಳಲೂ +ಬಹುದು. ಬಾಲ ಎಂದರೆ ಕೂದಲು. ಆದರೆ ಬಾಲ ಅಥವಾ ಭಾಲದ “ಲ” ಕಾರ. ಬಿದು. +ಹೋಯಿತೆಂದು ಸಾಧಿಸುವುದು ಕಷ ಕ. ಆದ್ದರಿಂದ ಸಂಸ್ಕೃತ ಪಾಶ್ಯಾ ಅಥವಾ ಪಾಶಿಕದಿಂದಿ +ಬಾಸಿಗ ಹುಟ್ಟಿ ತೆಂಬುದು ಹೆಚ್ಚು ಯುಕ್ತವಾಗಿದೆ. ಪಾಸೀ ಎಂದರೆ ಪ್ರಾಕೃತದಲ್ಲಿ ಚೂಡಾ ಅಥವಾ +ತಲೆಗೂದಲ ಗಂಟು, ಸೂಡು. ಪಾಶ್ಯಾ, ಪಾಶಿಕ ಎಂದರೆ (ಹೂವಿನ) ಸರ, ಹಣೆಯ ಆಭರಣ +(ಕೇಶವನ ಕಲ್ಪದ್ರುಮ). ಮಾಲೆಯನ್ನು ತಮಿಳಿನಲ್ಲಿ ನಿಕ (ಎ ಪಾಶ ಉರುಲು) ಎನ್ನುವು- +ದುಂಟು, ಆದ್ದರಿಂದ ಪಾಶ್ಯಾ ಎ ಪಾಸಿಯ ಎ ಬಾಸಿಗ. ಕೂದಲಿಗೆ ಸುತ್ತುವ ಮಾಲೆ. + + +* + + +ಹುಡುಗ, ಹುಡುಗಿ ನಮಗೆಷ್ಟು ಪರಿಚಿತರೆಂದರೆ ಈ ಶಬ್ದ ಎಲ್ಲಿಂದ ಬಂತು ಎಂದು +ಕೇಳುವುದೇ ಹೆಡ್ಡ ತನವಾದೀತು. ಆದರೆ ಇದು ಕನ್ನಡದಲ್ಲಿ ಬಹಳ ಈಚೆಗಿನ ಶಬ್ದವೆಂಬುದು +ಆಶ್ಚರ್ಯಕರವಾಗಿದೆ. ಬಹುಶಃ ದಾಸಸಾಹಿತ್ಯಕ್ಕಿಂತ ಹಿಂದೆ ಇದರ ಪ್ರಯೋಗವಿಲ್ಲ. ಸಾತ +'ಪರಿಷತ್ತಿನ ನಿಘಂಟು ಕೂಡ ಇದರ ನಿರುಕ್ತಿಯ ಬಗ್ಗೆ ನಿಶ್ಚಿತ ತೀರ್ಮಾನ ಮಾಡಿಲ್ಲವೆಂದು ತಿಳಿಯು +ತ್ತದೆ. : ಕಿಟ್ಟೆಲ್ಲರು ತೆಲುಗಿನಲ್ಲಿರುವ ಬುಡುಲಂತೆ( ಎ ಚಿಕ್ಕಮಗು)ಯನ್ನು ಜ್ಞಾತಿ ಪದವಾಗಿ +“ಕೊಟ್ಟಿ ದ್ದಾರೆ. ಇರಬಹುದು. ಬುಡುತೆ ಕನ್ನಡದ “ಪುಟ್ಟಿ”( ಎ ಚಿಕ್ಕ)ಕ್ಕೆ ಜ್ಞಾತಿ ಇರಬಹುದೆಂದೂ +“ಅವರ ತರ್ಕ. +ನನ್ನದೇ ಶೋಧನೆಯಲ್ಲಿ ಕೆಲ ಕುತೂಹಲಕರ ಅಂಶಗಳು ಹೊರಬಂದವು. ಪ್ರಾಕೃತದಲ್ಲಿ +ಹುಡೋ ಎಂದರೆ ಟಗರು; ಬೃಹತ್ಸಂಹಿತೆಯಲ್ಲಿ ಹುಂಡ ಎಂದರೆ ಟಗರು. ಗುಜರಾತಿಯಲ್ಲಿ +ಹುಡುಯುದ ಎಂದರೆ ಟಗರು ಕಾಳಗ. ಪ್ರಾಯದ ಹುರುಡಿನ ಟಗರುಗಳಲ್ಲವೇ ಕಾದುವುದು? +ಇದಕ್ಕೂ ಹಿಂದೆ ಹೋದರೆ ಸಂಸ್ಕೃತದಲ್ಲಿ ಪೃಥುಕ ಎಂಬುದು (ಅವಲಕ್ಕಿಯಲ್ಲದೆ) ಹರಿವಂಶ ಪುರಾಣ +ಮತ್ತು ಮಾಫಕಾವ್ಯದಲ್ಲಿ ಗಂಡುಮಗು ಅಥವಾ ಯಾವುದೇ ಹೊಸ ಪ್ರಾಯದ ಪ್ರಾಣಿ ಎಂಬರ್ಥ +ದಲ್ಲಿ ಪ್ರಯೋಗವಾಗಿದೆಯೆಂದು ಮೋನಿಯರ್‌ ವಿಲಿಯಮ್ಸ್‌ ಹೇಳಿದ್ದಾನೆ. ಪೃತು-ಗ ಅಂದರೆ +ಚುರುಕು ನಡೆಯುಳ್ಳವನೆಂದು ವಾಜಸನೇಯಿ ಪ್ರಾತಿಶಾಖ್ಯೆ ಹೇಳುತ್ತದೆ. ಪೃಥು-ಕ-ಗ +ಪ್ರಾಕೃತದಲ್ಲಿ ಹುಡು-ಅ ಆಗಿ ಅಲ್ಲಿಂದ ಕನ್ನಡಕ್ಕೆ ಬಂದಿರಬೇಕು. ಪ್ರಾಣಿಗಳ ಮರಿಗಳಿಗೂ +ಮಕ್ಕಳಿಗೂ ಒಂದೇ ಹೆಸರಿರುವುದು ಅಪರೂಪವಲ್ಲ. ವತ್ಸ ಎಂದರೆ ಕರು ಎಂದರ್ಥವಲ್ಲವೆ? ಸ +ಪಾವಿಂ, + + +ಲಕ್ಷ್ಮಿಯಿಂದ ದೂರವಾದ +ಸರಸ್ವತೀ ಪುತ್ರ + + +ಬಾಬುಟಿ ' + + +“ನೈರಸ', ಶಿರಾಲಿ + + +Wu ದೇಶ�� ಪ ಪ್ರಖ್ಯಾತ ಕವಿ ಚಿಕೊ +ಇ ರೋವಿಯರ್‌ರ ಮಿದುಳಿನ ವೈದ್ಯಕೀಯ + + +ತಪಾಸಣೆ ಮಾಡಿದಾಗ ಅವರಲ್ಲಿ ನ +ರೋಗದ ಚಿಹೆ ಗಳು ಕಂಡುಬಂದವಂತೆ. ಆದರೆ +ಚಿಕೊ ತಮ್ಮ ಜೀವಮಾನದಲ್ಲಿ ಒಮೆ ಯೂ +ಮೂರ್ಛೆ ರೋಗದಿಂದ ಬಳಲಿದವರಲ್ಲ, ಯ + + + + + +ಬರೆದ ಪುಸ್ತಕಗಳು ಈ ಹಿಂದೆ ಆಗಿ ಹೋದ +ದೇಶದ ಮಹೋನ್ನತ ಸಾಹಿತಿಗಳ ಮತ್ತು +ವಿಜ್ಞಾ ನಿಗಳ ಪ್ರೇತ ಶಕ್ತಿಗಳು ತನಗೆ ಪ್ರತ್ಯಕ್ಷ +ವಾಗಿ” ಹೇಳಿ ಬರೆಯಿಸಿದ್ದು ಎಂಬುದು ಚಿಕೊ +ಅವರ ಅಭಿಪ್ಪಾ ಪ “೧೫೦ ಕ್ಕೂ ಹೆಚ್ಚು +Me ಎಷ್ಟೆ ಸ್ತಕಗಳನ್ನು ಬರೆದರೂ ಯಾವ + +ಪುಸ್ತಕಕ್ಕೂ ಬ ದು ಚಿಕ್ಕಾಸನ್ನೂ +ಸಂಭಾವನೆಯಾಗಿ ಪಡೆಯದೇ ಈಗ ತಮ್ಮ +೭೫ನೇ ವಯಸ್ಸಿನಲ್ಲಿಯೂ ಕಡು ಬಡವರಾಗಿಯೇ +ಜೀವನ ಸ ಸಾಗಿಸುತ್ತಿದ್ದಾರೆ. + +ಕೊಂಕಣಿ ನಾಟಕಕಾರ ಹೊಸಾಡ ಬಾಬುಟಿ +ನಾಯಕರು ಅಂಥವರಲ್ಲಿ ಒಬ್ಬ ರು. + +ಚಿಕೊ ರೋವಿಯರ್‌ ರೋಗಿಯಂತಿದ್ದು ಬರೆ +ದರೆ ಹೊಸಾಡ ಬಾಬುಟಿ ನಾಯಕರು ವೈದ್ಯ +ರಂತಿದ್ದು ಬರೆದರು. ತಮ್ಮ ನಾಟಕಗಳ +ಮೂಲಕ "ಹಾಸ್ಯ'ವೆಂಬ ದಿವ್ಕೌಷಧವನು ಸ ನಮ +ಗೆಲ್ಲ ನೀಡಿದ ವೈದ್ಯ ಅವರು, + +ಕೊಂಕಣಿ ಕನ್ನಡ ಎರಡರಲ್ಲೂ ಸುಮಾರು + + +ಇಗ) + + +ಉಲಿಗಿಲಂಟಿ ಲಲಿ ಜಿಲ ' + + +೧೨೫ ನಾಟಕಗಳನ್ನು ಅವರು ಬರೆದಿದ್ದಾರೆ. +ಕೊಂಕಣಿ ಭಾಷೆಗೆ ಸ್ವತಂತ್ರ ಲಿಪಿ ಇಲ್ಲದಿದ್ದರೂ +ಕನ್ನಡ ಲಿಪಿಯನ್ನೇ ಬಳಸಿಕೊಂಡ ನಾಯಕರು +ಕನ್ನಡ--ಕೊಂಕಣಿ ಭಾಷೆಗಳ ನಡುವಿನ ಮಧುರ +ಬಾಂಧವ್ಯದ ಬೆಸುಗೆಯಾಗಿದ್ದಾರೆ. ಲಿಪಿ ಕನ್ನಡ- +ವಾಗಿರುವದರಿಂದ ಇವರ ನಾಟಕಗಳನ್ನಾಡುವದು +ಕನ್ನಡ ಬಲ್ಲ ಕೊಂಕಣಿಗರಿಗಷ್ಟೇ ಸೀಮಿತ- +ವಾಗಿದೆಯಾದರೂ ಗೋವಾ, ಮುಂಬಯಿ, ಪುಣೆ +ಹಾಗೂ ಕೇರಳಗಳಲ್ಲಿ ಪ್ರದರ್ಶಿಸಲ್ಪಡುವ ತಮ್ಮ +ನಾಟಕಗಳಿಂದ ನಾಯಕರು ಕೊಂಕಣಿ ಜಗತ್ತಿಗೇ +ಪರಿಚಿತರಾಗಿದ್ದಾರೆ. + +೧೨೫ ರಷ್ಟು Kk ಅತ್ಯುತ್ತಮ ನಾಟಕ ಕೃತಿ +ಗಳನ್ನು ಬರೆದಿದ್ದರೂ ನಾಯಕರ ಆರ್ಥಿಕ ಸ್ಥಿತಿ +ಯಿಂದಾಗಿ ಒಂದೂ ಪ್ರಕಟವಾಗದೆ ಎಲ್ಲವೂ +ಹಸ್ತಪ್ರತಿಯಾಗಿಯೇ ಉಳಿದಿವೆ. ದುಂಬಾಲು +ಬಿದ್ದು ನಾಯಕರಿಂದ ಹಸ್ತಪ್ರತಿ ಪಡೆದುಕೊಂಡು +ಹೋಗಿ ನಾಟಕವಾಡುವವರು ಕೊಡುವ +ಐವತ್ತೊ, ನೂರೊ ರೂಪಾಯಿ ಗೌರವಧನವೇ +ತಾವು ಕೈಗೊಂಡ ಸಾಹಿತ್ಯ ಸೇವೆಗೆ ಸಿಕ್ಕ ದೊಡ್ಡ +ಸನ್ಮಾನವೆಂದು ತಿಳಿದು ಇವರು ಸಂತೃಪ್ತರಾಗು +ತ್ತಾರೆ. ಆದರೆ ಇವರಿಗೆ ಗೌರವ ಧನದ ಮಾತಿ +ರಲಿ ಹಸ್ತಪ್ರತಿಯನ್ನೂ ಹಿಂದಿರುಗಿಸದ ನಾಟಕ +ತಂಡಗಳೂ .ಉಂಟು. ನಾಟಕದ +ಕೊಟ್ಟ ಉಪಕಾರಕ್ಕೆ ಅವನ್ನು ಹಿಂದುರುಗಿ ಪಡೆ +ಯಲು ಬಾಬುಟಿ ನಾಯಕರೇ ಖರ್ಚು ಮಾಡಿ +ನಾಟಕ ಮಂಡಳಿಯವರನ್ನು ಹುಡುಕಿಕೊಂಡು +ಹೋಗಬೇಕಾಗುತ್ತದೆ. ಹೀಗೆ +ಒಯ್ದ ವರು ಹಿಂದಿರುಗಿಸದಿದ್ದುದರಿಂದ ಈಗ +ಇವರಲ್ಲಿ ೪೦ ನಾಟಕಗಳು ಮಾತ್ರ ಉಳಿದಿರ +ಬೇಕು. ದಕ್ಷಿಣ ಕನ್ನಡದ ಬೈಂದೂರಿನ ಒಂದು +ನಾಟಕ ಮಂಡಳಿಗೆ ನಾಲ್ಕು ವರ್ಷಗಳ ಹಿಂದೆ +ಕೊಟ್ಟ ನಾಲ್ಕು ನಾಟಕಗಳ ಹಸ್ತ ಪ್ರತಿಗಳನ್ನು +ಹಿಂದಿರುಗಿ ಪಡೆಯಲು ಹೋಗುತ್ತಿದ್ದಾಗ, ಶಿರಾ +ಲಿಯ ತರುಣರೊಬ್ಬರ ಬಳಿಯೂ ಒಂದು ನಾಟ +ಕದ ಹಸ್ತಪ್ರತಿ ಉಳಿದದ್ದು ನೆನಪಾಗಿ ಅದನ್ನು + + +po + + +ಹಸ್ತಪ್ರತಿ + + +ಪಡೆಯಲು ಅವರು ` ಶಿರಾಲಿಯಲ್ಲಿಳಿದಾಗ ಅವ +ರನ್ನು ಭೆಟ್ಟಿಯಾದೆ. + +ಇವರು ನಾಟಕರಂಗಕ್ಕೆ ಪ್ರವೇಶಿಸಿದ್ದು ಕನ್ನಡ +ನಾಟಕಗಳ ಮುಖಾಂತರವೇ. ಹೊನ್ನಾವರ +ತಾಲೂಕಿನ ಹೊಸಾಡದಲ್ಲಿ ಜನ್ಮ ತಾಳಿದ (೩-೩- +೧೯೨೮) ಇವರ ಮೂಲ ಹೆಸರು ಶ್ರೀನಿವಾಸ . +ವಾಮನ ನಾಯಕ ಎಂದು. ಆದರೆ ನಂತರ +ಎಲ್ಲರ ಪ್ರೀತಿಗೆ ಪಾತ್ರರಾಗಿ ಖ್ಯಾತನಾಮರಾದದ್ದು +ಹೊಸಾಡ ಬಾಬುಟಿ ನಾಯಕ ಎಂಬ ಹೆಸರಿನಿಂದ. +ಕುಮಟಾ ಗಿಬ್‌ ಹೈಸ್ಕೂಲಿನಲ್ಲಿ ಮೆಟ್ರಿಕ್‌ ಶಿಕ್ಷಣ +ಮುಗಿಸಿದ ನಂತರ ನಾಲ್ಕು ವರ್ಷ ಹೊನ್ನಾ ವರದ +ಅಗ್ರಿಕಲ್ಹರಲ್‌ ಇಂಡಸ್ಟ್ರಿಯಲ್‌ ಬ್ಯಾಂಕಿನಲ್ಲಿ +ಕೆಲಸ ಮಾಡಿದರು. ನಂತರ ಕೆಲಸ ಬಿಟ್ಟು ಹಿರಿ +ಯರು ನಡೆಸಿಕೊಂಡು ಬಂದ ಮನೆಯ ಉದ್ಯೋಗ + + +ವಾದ ಕೈಮಗ್ಗದ ಉದ್ದಿಮೆಯಲ್ಲಿ ತಮ್ಮನ್ನು + + +ತೊಡಗಿಸಿಕೊಂಡರು. ನಾಟಕ ನೋಡುವ ಹುಚ್ಚು +ಇವರನ್ನು ಕ್ರಮೇಣ ಕನ್ನಡ ನಾಟಕಗಳಲ್ಲಿ ಅಭಿ- +ನಯಿಸುವಂತೆ ಮಾಡಿತು. ದಿಗ್ಹರ್ಶಕರೂ ಆದರು, +ಕೆಲವು ಕನ್ನಡ ನಾಟಕಗಳನ್ನೂ ಬರೆದರು. + +೧೯೫೦ ರಿಂದ ಕೊಂಕಣಿ ನಾಟಕಗಳನ್ನು +ಮಾತ್ರ ಬರೆಯತೊಡಗಿದರು ನಾಯಕರು. +“ವರದಕ್ಷಿಣಿ' ಇವರ ಪ್ರಥಮ ಕೊಂಕಣಿ ನಾಟಕ +ಹೂಟ್ಟೂರಲ್ಲಿ ಮೊದಲ ಪ್ರದರ್ಶನ ಕಂಡು +ಯಶಸ್ವಿಯಾದುದಷ್ಟೇ ಅಲ್ಲದೇ ರಾಜ್ಯ ಮತ್ತು +ಹೊರರಾಜ್ಯಗಳ ಅನೇಕ ಕಡೆ ಪ್ರದರ್ಶಿತವಾಗಿ +ಜಯಭೇರಿ ಬಾರಿಸಿತು. "ಹುನುತ್ಕಾ ಘೋಟು,* +“ತಾಪತ್ರಯ,” “ಗೋಪ್ರಸವ ಶಾಂತಿ.” "ರಾಂ +ಪರ್ಬುಲೆ ಏಜನ್ಸಿ,” "ಹಾಂವ ತಾಕ್ಕಾ ಚೆಲ್ಲಿದೀನಾ,' +`ಭಾನ್ನಡಿ ಲಗ್ನ,” “ಜೈ ಅಲಕ್‌ ನಿರಂಜನ್‌.” +`ವಾಸ್ಮೇವ ಭಟ್ನಾ ಲೆ ಜ್ಯೋತಿಷ್ಯ, "ಜಾವಚೆ +ಫೂರಾ ಬರೆಕ,' "ಆಡಕತ್ರಿತುಲೆ ಪೊಷ್ಟಳ್ಳ' +“ಯಣಾನುಬಂಧ,' ಗೋವು ಗುಡ್ಡೋ ಬಾಯ್ಲೆ +ಲಾಂಬಿ' “ಅಶ್ಮಿಕಶ್ಶಿ ಜಾಲ್ಲೆ? ,' "ಲಗ್ನಾ ಪತ್ತಲ್‌,' +ಇವು ಕರ್ನಾಟಕದಲ್ಲಷ್ಟೇ ಅಲ್ಲದೇ ಗೋವಾ, +ಮುಂಬಯಿ,ಪುಣೆ ಮತ್ತು ಕೇರಳದಲ್ಲಿ ಆಡಲ್ಪಟ್ಟು + + +| NU + + +ಅಪಾರ ಜನಮೆಚು ಗೆ ಪಡೆದವು. + +ಸ್ವತಃ ಉತ್ತಮ ನಟರೂ ದಿಗ್ಗರ್ಶಕರೂ +ಆಗಿರುವ ನಾಯಕರು ಬೇರೆಯವರು ಆಡಿದ +ನಾಟಕವನ್ನು ಅಸಕ್ತಿಯಿಂದ ನೋಡುತ್ತಾರೆ. +ಇತರರು ಬರೆದ ನಾಟಕಗಳನ್ನು ಸಮಗ್ರ ದೃಷ್ಟಿ +ಕೋನದಿಂದ ಅಳೆದು ಓದುತ್ತಾರೆ. ಅಷ್ಟೇ ಅಲ್ಲದೇ +ಆ ನಾಟಕಗಳಲ್ಲಿ ಉತ್ತಮ ಎನಿಸಿದವುಗಳನ್ನು +ತಮ್ಮ ದಿಗ್ಗರ್ಶನದಡಿಯಲ್ಲಿ ಆಡಿ ತೋರಿಸುತ್ತಾರೆ. +ಆದೂ ಆ ನಾಟಕದಲ್ಲಿ ಇವರೇ ಮುಖ್ಯ ನಟರಾಗಿ. +“ಮಂಗಳೂರಿನ ನಾಟಕಕರ್ತರಾದ ಶ್ರೀ ರಮಾ +ನಂದ ಚೂರ್ಯರು ಬರೆದ 'ದೋನ ಘಡಿ ಹಾಸ್ಸುನ +ಕಾಡಿ' ಎಂಬ ನಾಟಕದ ಯಶಸ್ಸು ಆ ನಾಟಕದ +ಮುಖ್ಯ ಪಾತ್ರಧಾರಿಯೊಬ್ಬನ ನಟನೆಯನ್ನಷ್ಟೇ +ಅವಲಂಬಿಸಿದೆ. ಆದರೆ ಒಬ್ಬ ನಟನಿಗೆ ಅಷ್ಟೊಂದು +ದೊಡ್ಡ ಪಾತ್ರ ದೊಡ್ಡ ಹೊರೆಯಾಗುತ್ತದೆ. ಈ +ಪಾತ್ರವನ್ನು ಇಬ್ಬರು ಹಂಚಿಕೊಂಡು ಆಡಿದರೆ + + +ತುಂಬಾ ಯಶಸ್ವಿಯಾಗುತ್ತದೆ. ನಾವು ಇದೇ +ರೀತಿ ಪ್ರದರ್ಶಿಸಬೇಕಂತಿದ್ದೇವೆ. ರಮಾನಂದ + + +ಚೂರ್ಯರೂ ನಮ್ಮ �� ರೀತಿಯ ನಾಟಕ ಪ್ರದ- +ರ್ಶನಕ್ಕೆ ಒಪ್ಪಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ +ನಾಟಕ ಆಡುವವರಿದ್ದೇವೆ” ಎಂದರು. ಇವರು +ಸಮನ್ವಯ ಮನೋಭಾವದವರು. ಅವರ +ಮನಸ್ಸಿನಷ್ಟೇ ಮಾತು ಕೂಡಮೃದು. ತನ್ನೆದುರು +ಸಣ್ಣ ಮಗು ಇದ್ದರೂ ಮನಸ್ಸಿಗೆ ಹಿಡಿಸುವಂತೆ +ಮಾತುಗಳನ್ನಾಡುವದು ಅವರ ದೊಡ್ಡ ಗುಣ. +ಆದರೆ ಇವೆಲ್ಲ ರಂಗದ ಹೊರಗೆ. ನಾಟಕದಲ್ಲಿ +ಮಾತ್ರ ಸಂದರ್ಭಕ್ಕೆ ತಕ್ಕಂತೆ ಮಾತುಗಳನ್ನು +ಬದಲಿಸಿ ಪಾತ್ರಕ್ಕೆ ಜೀವ ಕಳೆ ತುಂಬುವವರು. +ಪ್ರೇಕ್ಸಕ ಸಮೂಹವನ್ನು ಮೈನವಿರೇಳಿಸುವಂತೆ +ಮಾಡುವ ಚಾಕಚಕ್ಕ ಇವರ ಮಾತಿನ ಮೋಡಿಗಿದೆ. +ನಾಟಕ ಸಾಮಾಜಿಕವಾಗಿರಲಿ, ಐತಿಹಾಸಿಕವಾಗಿ- + + + + + +ರಲಿ ಅಥವಾ ಪೌರಾಣಿಕವಾಗಿರಲಿ ಪಾತ್ರಕ್ಕೆ +ತಕ್ಕಂತೆ ನಟಿಸುವ "ಇವರು ಹೊಸಾಡ ಬಾಬುಟಿ +ನಾಯಕರೇ?' ಎಂದು ಪ್ರೇಕ್ಚಕರು ಕಣ್ಣು ಹುಬ್ಬು +ಮೇಲಕ್ಕೇರಿಸುವಂತೆ ಮಾಡುವಂಥ ನಟನಾ +ಕೌಶಲ ಇವರದು. ಕೌಟುಂಬಿಕ ನೋವು-ನಲಿವು, +ಸಮಸ್ಯೆಗಳು, ಸಮಾಜದಲ್ಲಿರುವ ಅಂಕುಡೊಂಕು +ಗಳು, ಜನರ ವಿವಿಧ ಆಸುರೀ ಪ್ರವೃತ್ತಿಗಳನ್ನು +ಮನಮುಟ್ಟುವಂತೆ ಪ್ರತಿಬಿಂಬಿಸುವ ಇವರ ನಾಟಕ +ಗಳು ಹಾಸ್ಯಕ್ಕೂ ಅಷ್ಟೇ ಮಹತ್ವ ಕೊಟ್ಟಿವೆ. +ಪ್ರತಿಯೊಂದು ನಾಟಕದಲ್ಲೂ ವ್ಯಂಗ್ಯ ಹಾಸ್ಕಗಳೆ +ಹೊಳೆ ಹರಿಸುವುದು ಇವರ ವೈಶಿಷ್ಟ್ಯ! ನಾಟಕದ +ಹೆಸರುಗಳೇ ನಮ್ಮನ್ನು ನಗಿಸಿ ಹೊಟ್ಟೆಯನ್ನು +ಹುಣಾ ಗಿಸುತ್ತವೆ. ನಟಿಸುವಾಗ ಇವರು ಹೇಳುವ +ಹಾಡು ಕಿವಿಗೆ ಇಂಪು. ಇವರ ಅನೇಕ ನಾಟಕಗಳು +ಧಾರವಾಡ ಆಕಾಶವಾಣಿಯವರಿಂದ ಬಿತ್ತರಿಸಲ್ಪ +ಟ್ಬಿವೆ. ಬಳ್ಳೂರಿನ ಶ್ರೀಯುತ ಭಂಡಾರಕರರ +ಪ್ರಯತ್ನದಿಂದ "ಅಲಕ್‌ ನಿರಂಜನ್‌' ಮುಂಬ- +ಯಿಯ ಆಕಾಶವಾಣಿಯವರಿಂದ ಬಿತ್ತರಿಸ +ಲ್ಹಟ್ಟಿದೆ. + + +ಈಗ ಹೊಸಾಡ ಬಾಬುಟಿ ನಾಯಕರು +ಅರವತ್ತರ ವಯಸ್ಸನ್ನು ಸಮೀಪಿಸುತ್ತಿದ್ದಾರೆ. +ಆರೋಗ್ಯವೂ ಹದಗೆಡುತ್ತಿದೆ. ಬಡತನವೂ +ಕುಕ್ಕುತ್ತಿದೆ. ನಾಲ್ಕು ದಶಕಗಳ ಕಾಲ ಇವರು +ಕೊಂಕಣಿ ಸಾಹಿತ್ಯಕ್ಕೆ, ರಂಗಭೂಮಿಗೆ ಸಲ್ಲಿಸಿದ +ಸೇವೆ ಗಮನಾರ್ಹ. ಈಗಲಾದರೂ ಇವರ +ಆರ್ಥಿಕ ಮುಗ್ಗಟ್ಟಿನಲ್ಲಿ ಇವರಿಗೆ ಧನಸಹಾಯ +ಮಾಡಲು, ಇನ್ನು ಹಸ್ತಪ್ರತಿಯ ರೂಪದಲ್ಲಿರುವ +ನಾಟಕಗಳನ್ನು ಪ್ರಕಟಿಸಲು ಕಾರ್ಯೋನ್ಮುಖ +ರಾಗುವದು ಕೊಂಕಣಿ ನಾಟಕ ಪ್ರೇಮಿಗಳ +ಕರ್ತವ್ಯ. ' ಘಿ + + +ಸಷ ನ ಬಣ್ಣ ತಯಾರಿಕೆ ವಿಭಾಗದಲ್ಲಿ +ಕಾರ್ಮಿಕನಾಗಿದ್ದ ಶಂಕರ, ನಿತ್ಯದ ರೂಢಿಯಂತೆ +ಆ ದಿನ ಕೂಡ "ಸರಿಯಾಗಿ ಹನ್ನೊ ದು ಗಂಟೆಗೆ +ಮಧ್ಯಾಹ್ನದ ಊಟಕ್ಕಾಗಿ ಕ್ಮಾಂಟೀನಿಗೆ ಹೋದ +ವನು, ಮಿಲ್ಲಿನ ಎಲ್ಲ ಕಾರ್ಯಗಳು : ಸ್ಮಗಿತಗೊಳ್ಳು +ವದಕ್ಕೆ ಕಾರಣನಾದದ್ದೆ ಅಲ್ಲದೆ, ಎಲ್ಲರ ಚರ್ಚೆಗೂ +ವಿಷಯವಾದ. ಆದು ನಡೆದದ್ದು ಹೀಗೆ-- + +ಆತ ಬರಲಿರುವ ತಿಂಗಳಲ್ಲಿ ಬೋನಸ್‌ ಪ ಪ್ರಮಾ +ಣವು ಇತ್ಯರ್ಥವಾಗುವುದನ್ನೇ ಚರ್ಚಿಸುತ್ತ +ಸಹೋದ್ಯೋಗಿ ನಾಗರಾಜನೊಂದಿಗೆ' ಕ್ಯಾಂಟೀನಿ +ನಲ್ಲಿ ಕಾಲಿಟ್ಟ. ನಂತರ ಇಬ್ಬರೂ ಊಟದ +ಕೂಪನ್ನನ್ನು ಡೈನಿಂಗ್‌ ಟೇಬಲ್‌ ಮೇಲೆ +ಬೀಸಾಕಿ, ಕುರ್ಚಿ ಎಳೆದು ಕುಳಿತರು. - ಮಾಣಿ +ಬಂದು' ` ' ಕೂಪನ್ನನ್ನು ' ಎತ್ತಿಕೊಳ್ಳುತ್ತ, +-*ಪೂರಿಯೊ, ಚಪಾತಿಯೊ?” ಎಂದು ಕೇಳಿದ್ದಕ್ಕೆ +ನಾಗರಾಜ, “ಎರಡಕ್ಕೂ ಚಪಾತಿ,” ಎಂದು +ಉತ್ತರಿಸಿ “ಪೂರಿ ಕೇಳಿದೊಡನೆಯೆ ಮುಂಜಾನೆ +ಟಿಫಿನ್‌ಗೆಂದು ಮಾಡಿಟ್ಟು ಖರ್ಚಾಗದೆ ಉಳಿದು +ದನ್ನೆ 'ದಬ್ಬುತ್ತಾನೆ” ಎಂದು ಗೊಣಗಿದ. +ಕೌಂಟರಿನಲ್ಲಿ ಕುಳಿತ ಕ್ಯಾಂಟೀನ್‌ ಕಂಟ್ರಾಕ್ಟರ್‌ +ಶಾಮ ದುಲಾರಿಯತ್ತ ನೆಟ್ಟಿ ನೋಟ ಬೀರಿ, + + +363-5 + + +೩2. + + +ವಿ. ಎಂ. ಜೋಶಿ + + +ತನ್ನ ಎರಡೂ ಅಂಗೈಗಳನ್ನು ತಿಕ್ಕುತ್ತ ಶಂಕರ, +“ನಮ್ಮ ಹೊಟ್ಟೆಗೆ ಹೊಡಿದು ತನ್ನ ಹೊಟ್ಟೆ ಬೆಳೆಸಿ +ದ್ದಾನೆ. ಸಮಯ ಬರಲಿ, ನನ್ನ ಕ ತೋರಿಸು ಸವ್‌ +ಎಂದು ಗಂಭೀರ ಧ್ವನಿಯಲ್ಲಿ ಹೇಳದ. + +ಆಗಲೆ ಮಾಣಿ ಎರಡು ಊಟ ತಂದು ಅವರ +ಮುಂದಿಟ್ಟ ಪ್ರತಿಯೊಂದು ಊಟದ ತಟ್ಟೆಯಲ್ಲಿ +ಎರಡು ಚಪಾತಿ, ಎರಡು ಬಟ್ಟಲು ಅನ್ನ, +ಒಂದೊಂದು ಬಟ್ಟಲಲ್ಲಿ ತಿಳಿಸಾರು, ಹುಳಿ, ಪಲ್ಕ +ಮತ್ತು ಮಜ್ಜಿಗೆ. ಚಪಾತಿ ತಿನ್ನುತ್ತ ನಾಗರಾಜ +ಕೇಳಿದ: “ಈ ಚಪಾತಿಗಳ ಎಣ್ಣೆ ಅಥವಾ ಬೆಣ್ಣೆ +ಕಾಣುವುದು ಯಾವಾಗ?” + +“ಆರು ವರ್ಷಗಳಿಂದ ಕ್ಯಾಂಟೀನಿನ ಕಂಟ್ರ್ಯಾಕ್ಟ್‌ +ಉಳಿಸಿಕೊಂಡು ಬಂಧದ ಈ ದುಲಾರಿಯು +ಅಧಿಕಾರಿಗಳಿಗೆ ನಿತ್ಯ ಬೆಣ್ಣೆ ಹಚ್ಚುತ್ತಿರುವಾಗ +ನಮ್ಮಂಥವರಿಗೆ ಎಲ್ಲಿಯ ಬೆಣ್ಣೆ! ಎಲ್ಲಿಯ +ಎಣೆ! ಎಂದು ಶಂಕರ ಅಂದಾಗ ನಾ +ರಾಜನಿಗೆ ಆದು ನಿಜವೆನಿಸಿ ನಗತೊಡಗಿದ. + +ಈಗ ಶಂಕರ ಚಪಾತಿ ಮುಗಿಸಿ, ಅನ್ನದ +ಬಟ್ಟಲುಗಳಿಂದ ಅನ್ನ ತದುಕಿ, ಸಾಂಬಾರ ಹಾಕಿ +ಕೊಳ್ಳುವಾಗ ಅನ್ನದನ್ಲಿ ಸತ್ತ ನೊಣ. ' ಅವನ +ದೃಷ್ಟಿಗೆ ಬಿತ್ತು. ತಕ್ಷಣ ಆತ ಸಾಂಬಾರಿನ + + +AT + + +ಬಟ್ಟಲನ್ನು ಬದಿಗಿಟ್ಟು, ನಾಗರಾಜನಿಗೆ ನೊಣ +ಬಿದಿ ದು ತೋರಿಸಿ, ಬದಿಯಲ್ಲಿ ಹೋಗುತ್ತಿದ್ದ +ಮಾಣಿಯನ್ನು ಗತ್ತಿನಿಂದ ಕರೆದು, ಹುಬ್ಬು ಹಾರಿ +ಸುತ್ತ, “ಇದೇನು?” ಎಂದು ತೋರು ಬೆರಳಿನಿಂದ +ತೋರುತ್ತ ಕೇಳಿದ. ಅದು ನೊಣ ಎಂಬುದಷ್ಟೆ +ಅಲ್ಲದೆ, ಸತ್ತ ನೊಣ ಎಂಬೂದು ಮಾಣಿಗೆ +ಗೊತ್ತು, ಆದರೆ ಇಂಥ ಪ್ರಸಂಗಗಳಲ್ಲಿ ಹೇಗೆ +ವರ್ತಿಸಬೇಕೆಂಬುದನ್ನೂ ಅರಿತಿದ್ದ ಆತ, “ಆ ತಟ್ಟೆ +ಬದಿಗಿಡಿ, ನಾನು ಬೇರೆ ಅನ್ನ ತರುವೆ,” -ಎಂದು +ವಿನಂತಿಸುವುದನ್ನೂ ಅಲಕ್ಷಿಸಿ, ಶಂಕರ ಅನ್ನದ +ತಟ್ಟೆಯನ್ನು ಎಲ್ಲರಿಗೂ ಕಾಣುವಂತೆ ಎತ್ತಿ +ಹಿಡಿದು, ಅಲ್ಲಲ್ಲಿ ಊಟಕ್ಕೆ ಕುಳಿತ ಸುಮಾರು +ನಾಲ್ವತ್ತು ಜನರನ್ನುದ್ದೇಶಿಸಿ, “ಎಲ್ಲರೂ ಇತ್ತ +ನೋಡಿ, ಅನ್ನದಲ್ಲಿ ನೊಣ ಬಿದ್ದಿದೆ, ಯಾರೂ +ಊಟ ಮಾಡಬೇಡಿ,” ಎಂದು ಎತ್ತರಿಸಿದ ಧ್ವನಿ +ಯಲ್ಲಿ ಘೋಷಿಸಿದ. ಸಾಲದ್ದಕ್ಕೆ. ನೊಣ ಬಿದ್ದ +ಆ ಅನ್ನದ ತಟ್ಟೆಯನ್ನು ಪ ಪ್ರತಿಯೊಂದು ಡೈ ನಿಂಗ್‌ +ಟೇಬಲ್‌ ಹತ್ತಿರ ಹೋಗಿ ತೋರಿಸ ತೊಡದ. + +“ಹೇ ಭಗವಾನ್‌, ಏ ಕ್ಯಾ ಹುವಾ!” ಎಂದು +ಗೊಣಗಿಕೊಳ್ಳುತ್ತ ರಾಮ ದುಲಾರಿ ಕೌಂಟರಿ +ನಿಂದ ಈಚೆಗೆ ಬಂದು, ಶಂಕರನತ್ತ ಸಾಗಿ ಎಷ್ಟೋ +ವರ್ಷಗಳಿಂದ ಆಪ್ತ ಮಿತ್ರನೇನೊ ಎನ್ನುವಂತೆ, +ಅವನ ಹೆಗಲ ಮೇಲೆ ಕೈ ಇಟ್ಟು, ಅತ್ಯಂತ +ಆತ್ಮೀಯವಾಗಿ ಹಿಂದಿಯಲ್ಲಿ, +ಕೆಲಸ? ದಯವಿಟ್ಟು ಇತ್ತ ��ನ್ನಿ, ನಿಮಗೆ ಬೇರೆ +ಊಟ ಹಾಕಿಸುವೆ,” ಎಂದು ತನ್ನ: ಖಾಸಗಿ +ಕೋಣೆಯತ್ತ ಕೈ ತೋರಿದ. + +ತಿಂಗಳ ನಂತರ ಕೂಪನ್‌ ಕೊಡುವುದರಲ್ಲಿ +ಒಂದು ದಿನ ತಡವಾದರೂ ಉರಿದೇಳುತ್ತಿದ್ದ +ಇದೇ ದುಲಾರಿಯು ಇಂದು ತಪ್ಪಿನಲ್ಲಿ ಸಿಕ್ಕಿರು +ವುದರಿಂದಲೆ ಈ ಆಷಾಢಭೂತಿತನ ತೋರುತ್ತಿ +ದ್ದಾನೆ ಎಂದು ಶಂಕರನಿಗೆ ಎಲ್ಲಿಲ್ಲದ ಕೋಪ +ಉಕ್ಕಿ ಬಂತು. ತನ್ನ ಹೆಗಲ ಮೇಲಿದ್ದ ದುಲಾ- +ರಿಯ ಕೈಯನ್ನು ಬಗ್ಗೆ ತಳ್ಳಿ, ಕೆಂಗಣ್ಣಿ ನಿಂದ +ನೋಡಿ ಗುಡುಗಿದ, “ಮತ್ತೆ ಯಾವ ಊಟ? + + +kL SAT a ಗಂಟ ಭಜ ಗಾ ಲ್ಲ + + +“ಇದೇನು ನಿಮ್ಮ + + +ಇದೇ ಅನ್ನ ತಾನೆ? ಅದೆಲ್ಲ ನಮಗೆ ಬೇಕಾಗಿಲ್ಲ, +ಈಗಲೇ ನಮ್ಮೆದುರು ಬೇರೆ ಪಾತ್ರೆಯಲ್ಲಿ ಅನ್ನ +ಮಾಡಿ ಊಟಕ್ಕೆ ಹಾಕುವದು. ಇಲ್ಲವಾದರೆ...” + +ಅವನ ಮಾತನ್ನು ಅರ್ಧಕ್ಕೆ ತಡೆದು, ರಾಮ +ದುಲಾರಿಯು ಕೈ ಜೋಡಿಸುತ್ತ ಹೇಳಿದ, +“ಅದು ಮಾತ್ರ ಸಾಧ್ಯವಿಲ್ಲ. ಬೇಕಾದರೆ +ನೀವು ಅಡಿಗೆ ಮನೆಗೆ ಬಂದು ಎಲ್ಲವನ್ನೂ +ಪರೀಕ್ಷಿಸಬಹುದು.” ಅನ್ನ ಮಾಡುವಾಗಲೆ ಆ +ನೊಣ ಬಿದ್ದು ಸತ್ತಿತ್ತೆ ಅಥವಾ ತಟ್ಟೆಯಲ್ಲಿ ಅನ್ನ +ಹಾಕಿದ ನಂತರ ನೊಣ ಬಿದ್ದು ಸತ್ತಿತೆ ಎಂಬು +ರಾಮ ದುಲಾರಿಯು ನಿರ್ಧರಿಸಬೇಕಾ +ಗಿತ್ತು. ಮೇಲಾಗಿ, ಕೂಪನ್‌ ಕೊಡುವ ಈ +ಗಿರಾಕಿಗಳು ಹೇಳಿದ್ದೆಲ್ಲ ಕೇಳುತ್ತ ಹೋದರೆ, +ಆಗುವ ನಷ್ಟ ತುಂಬಿಕೊಡುವರಾರು? ಎನ್ನುವ +ವ್ಯಾಪಾರಿ ಬುದ್ಧಿ ಬೇರೆ, + +“ಇದೇ ನಿಮ್ಮ ಕೊನೆಯ ನಿರ್ಧಾರವಾದರೆ, +ಇಲ್ಲಿ ಕೇಳಿ,” ಶಂಕರ ತನ್ನ ಜೊತೆಯಲ್ಲಿ ನಿಂತ +ಮಿಲ್ಲಿನ ನೌಕರರತ್ತ ಪೂರ್ಣ ದೃಷ್ಟಿ ಬೀರಿ, ಮತ್ತೆ +ದುಲಾರಿಯನ್ನುದ್ದೇಶಿಸಿ ಆರ್ಭಟಿಸಿದ; “ಎಲ್ಲಿಯ +ವರೆಗೆ ಬೇರೆ ಪಾತ್ರೆಯಲ್ಲಿ ಅನ್ನ ಮಾಡಿ ನಮಗೆಲ್ಲ +ಊಟಕ್ಕೆ ಹಾಕುವುದಿಲ್ಲವೊ, 'ಅಲ್ಲಿಯವರೆಗೆ = +ಕಾ ಟೀನ್‌ ಬಿಟ್ಟು ನಾವು ಹೊರಗೆ ಹೋಗುವು +ದಿಲ್ಲ. ನಮ್ಮ. ಕೆಲಸಗಳನ್ನೆಲ್ಲ ಬಂದ್‌ ಮಾಡು +ವೆವು.” ಅವನ ಜೊತೆಗೆ ನೆರೆದವರೆಲ್ಲ ಮುಷ್ಟಿ +ಬಿಗಿ ಹಿಡಿದು, “ಹೌದು: ಅದೇ ಸರಿ,” ಎಂದು +ಕೈ ಎತ್ತಿ ಕೂಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ +ದರು. + +ಈ ಅನಿರೀಕ್ಷಿತ ತಿರುವಿನಿಂದಾಗಿ ಮುಂದೆ ಏನು +ಮಾಡಬೇಕೆಂದು ತಿಳಿಯದೆ ರಾಮ ದುಲಾರಿಯು +ಮತ್ತೆ ಕೌಂಟರಿನತ್ತ ಹೋಗಿ ಗದ್ದ ಕೆರೆದು +ಕೊಳ್ಳುತ್ತಾ ಕುಳಿತ. ' + +ಕಾರ್ಮಿಕ ಮುಖಂಡ ಕೃ ಷ್ಣನ್‌ ಕುಟ್ಟಿ ಕೈಯನ್ನು +ತಕ್ಷಣ ಕರೆದು ತರುವಂತೆ ಶಂಕರ ನಾಗರಾಜನಿಗೆ. + +ಹೇಳಿ ಕಳಿಸಿದ. ಒಳಹೋಗಿ ಆ ಅನ್ನದ ಪಾತ್ರೆ +ಯನ್ನು ಅನ್ನ ಸಹಿತವಾಗಿ ಎತ್ತಿ ತರುವಂತೆ. + + +ತ್ಸ +ದನು +ನ್ನ + + +ನೇ + + +ಇನ್ನೊಬ್ಬ ಸಹೋದ್ಯೋಗಿಗೆ ಹೇಳಿದ. ಸನಿಹದ +ಲ್ಲಿದ್ದ ಡೈನಿಂಗ್‌ . ಟೇಬಲ್‌ ಮೇಲೆ ಅನ್ನದ ಆ +ಕೊಠೆಗವನ್ನೂ ಸತ್ತ ನೊಣವಿದ್ದ ಆ ಅನ್ನ ದ +ತಟ್ಟಿಯನ್ನೂ. ಬಂದವರೆಲ್ಲ ನೋಡಿ ಪರೀಕ್ಷಿಸಲೆಂ +ಬಂತೆ ಜೊತೆಯಾಗಿಟ್ಟ. + +ತನ್ನ ಕೆಲವು ಅನುಯಾಯಿಗಳೊಡನೆ ಕೃಷ್ಣನ್‌ +ಕುಟ್ಟಿಯು ಕ್ಯಾಂಟಿನಿಗೆ ಧಾವಿಸಿಬಂದ. ಮೊದಲು +ಶಂಕರನನ್ನು ಕಂಡು ಎಲ್ಲವನ್ನೂ ತಿಳಿದುಕೊಂಡ. +ಅನ್ನದ ತಟ್ಟಯಲ್ಲಿಯ ಸತ್ತ ನ��ಣ ಮತ್ತು ಅನ್ನದ +ಕೊಳಗವನ್ನೊಮ್ಮೆ ನೋಡಿದ. ನಂತರ ದುಲಾರಿ +ಯನ್ನು ಕರೆದು ಅಧಿಕಾರವಾಣಿಯಲ್ಲಿ, “ಈ ಸತ್ತ +ನೊಣ ನೋಡಿಯೂ ನೀವು ಬೇರೆ ಅನ್ನ ಮಾಡಿ +ಯಾಕೆ ಹಾಕುವದಿಲ್ಲ?” ಎಂದು ಪ್ರಶ್ನಿಸಿದ. + +ಗತ್ತು ಬಿಡದ ದುಲಾರಿ, “ನಾನು ಆ +ಬಗ್ಗೆ ಯೋಚಿಸುತ್ತಿದ್ದೇನೆ,” ಎಂದು ಚುಟುಕಾಗಿ +ಉತ್ತರಿಸಿದ. + +“ಓಹೋ, ಹೀಗೊ ಸಮಾಚಾರ?” ಎಂದು +ಕೃಷ್ಣನ್‌ ಕುಟ್ಟೆಯು ಅರ್ಥಗರ್ಭಿತವಾಗಿ ನುಡಿದು +ಶಂಕರನತ್ತ ತಿರುಗಿ, “ನೀವೆಲ್ಲ ಇಲ್ಲೇ ಇರಿ; + + +ಉಳಿದೆಲ್ಲವನ್ನು - ನಾನು ನೋಡಿಕೊಳ್ಳುವೆ,” + + +೩೫ + + +ಎಂದವನೆ ತನ್ನ ಅನುಯಾಯಿಗಳೊಂದಿಗೆ ಹೊರ +ಬಂದು, ಕಾರಿಡಾರ್‌ ಮೂಲೆಯತ್ತ ಸಾಗಿ, +ಮುಂದಿನ ಕ್ರಮಗಳ ಬಗ್ಗೆ ಖಾಸಗಿಯಾಗಿ +ಚರ್ಚಿಸತೊಡಗಿದ. +ಕೇವಲ ಮೂರು ದಿನಗಳ ಹಿಂದೆ, ಬೋನಸ್ಸಿನ +ಪ್ರಮಾಣವನ್ನು ನಿಗದಿಪಡಿಸಬೇಕಾಗಿದ್ದ ಆಡಳಿತ +ಮತ್ತು ಕಾರ್ಮಿಕ ಪಕ್ಷಗಳ ಮಾತುಕತೆಯ +ಸಂದರ್ಭದಲ್ಲಿ “ಬಹುಶಃ ಈ ಮೀಟಿಂಗ್‌ +ಮಿತ್ಸರ್‌ ಕೃ ಷ್ಣ ನ್‌ ಮಾತನಾಡುವ ಕೊನೆಯ +ಮೀಟಿಂಗ್‌ ಆಗಬಹು ುದು್‌ ಎಂದು. 'ಜನರಲ್‌ +ಮ್ಯಾನೇಜರ್‌ ಮಿಶ್ರಾ ಅವರು ಕ ೈಷ್ಟನ್‌ ಕುಟ್ಟಿ +ಯತ್ತ ಕೊಂಕು ಮಾತು ಎಸೆದಿದ್ದರು, ಕೃಷ್ಣನ್‌ +ಕುಟ್ಟಿ ಯ ಕಾರ್ಮಿಕ ಪಕ್ಚವು ಕಾರ್ಮಿಕರ ಬೆಂಬಲ +ವಿಲ್ಲದೆ ಕುಸಿಯುತ್ತಿದೆ ಎಂಬುದು ಅವರ ಮಾತಿನ +ಬಾ ಕೃ ಷ್ಣ ನ್‌ ಕುಟ್ಟಿಗೆ ಈ ಅವಮಾನ +ಹಿಸಲಸಾಧ್ಯ ವಾಗಿತ್ತು. Map ಮಾಡಿ +ತನ್ನ ಪಕ್ಷದ ಬಹುಮತವನ್ನು ಈ ಜನರಲ್‌ +ಮ್ಯಾನೇಜರರಿಗೆ ಮನವರಿಕೆಯಾಗುವಂತೆ ತೋರಿಸ +ಬೇಕು. ಇತ್ತೀಚಿನ ಕಾರ್ಮಿಕ ಕಾನೂನುಗಳ +ಪ್ರಕಾರ ತಕ್ಷಣ ಬಹುಮತ ಅಥವಾ ಬೆಂಬಲ + + + + + +ಸಿದ ಪಡಿಸುವುದು ಸುಲಭವಾದುದಲ್ಲ. ಆದರೆ ಈ +ಪ್ರಸಂಗ ಮಾತ್ರ ಅಂತಹೇ ಅವಕಾಶವನ್ನು ಒದಗಿ + +ದನ್ನು ತಮಗೆ ಅನುಕೂಲವಾಗುವಂತೆ +ಗಪಯೋಗಿಸುವುದೆ ಸೂಕ್ತವೆಂದು ಅವರೆಲ್ಲರ + + +(ಲೇಬರ್‌ ರಿಲೇಶನ್ಸ್‌) ಅವರಿಗೆ ಡಯಲ್‌ +ಮಾಡಿದ. ಆ ಬದಿಯಿಂದ ಸಂಪರ್ಕ ದೊರೆತೊಡ +ನೆಯೆ, ಕ್ಯಾಂಟೀನಿನಲ್ಲಿಯ ಸಂಗತಿಯನ್ನೆಲ್ಲ ಹೇಳಿ, +ತಕ್ಸಣ ಬೇರೆ ಅನ್ನ ಮಾಡಿ ಊಟ ಹಾಕುವಂತೆ +ರಾಮ ದುಲಾರಿಗೆ ಆದೇಶವೀಯಬೇಕೆಂದು +ಆಗ್ರಹಪಡಿಸಿದ. ಆ ಬದಿಯಿಂದ ಏನು ಉತ್ತರ +ಬಂತೆಂದು ಅಲ್ಲಿದ್ದವರಿಗೆ ಗೊತ್ತಾಗಲಿಲ್ಲ. ಆದರೆ +ಕ್ರ ಷ್ಠ ನ್‌ ಮುಖ ಮಾತ್ರ ಕೆಂಪೇರಿತು. ರಿಸೀವರ್‌ +ಹಿಡಿದ ಮುಷ್ಟಿ ಬಿಗಿಯಾಯಿತು. “ಸರ್‌, ಇದೇ +ನಿಮ್ಮ ನಿರ್ಧಾರವಾದರೆ, ನಾವು ನಮ್ಮ ಕ್ರಮಗ +ಳನ್ನು ಕೈಕೊಳ್ಳುತ್ತೇವೆ. ಸರಿಯಾಗಿ ನೆನಪಿಡಿ, +ಯೂ ಹ್ಯಾವ್‌ ಟು ರಿಪೆಂಟ್‌ ಫಾರ್‌ ಇಟ್‌,” +ಎಂದವನೆ ಘೋನ್‌ ಕುಕ್ಕಿ ತನ್ನ ಅನುಯಾಯಿ +ಗಳಿಗೆ ಸೂಚನೆಗಳನ್ನು ನೀಡತೊಡಗಿದ. + +ಚಿಪ್ಪರ್‌ ಹೌಸ್‌, ಪಲ್ಸ್‌ ಮಿಲ್‌, ಸೋಡಾ +ರಿಕವರಿ, ಪವರ್‌ ಹೌಸ್‌, ಪೇಪರ್‌ ಮಷಿನ್‌, +ಪೇಪರ್‌ ಗೊಡೌನ್‌--ಎಲ್ಲ ವಿಭಾಗಗಳಲ್ಲಿಯೂ +ಕಾರ್ಮಿಕರು ಕೆಲಸವನ್ನು ಸ್ಥಗಿತಗೊಳಿಸಿದರು. +ಸರಿಯಾಗಿ ಊಟವನ್ನು ಒದಗಿಸಲಾರದ ಆಡಳಿತ +ವರ್ಗದ ನೀತಿಯನ್ನು ಖಂಡಿಸತೊಡಗಿದರು. +ಊಟ ದೊರೆಯಲಾ���ದವರು ಕ್ಯಾಂಟೀನಿನಲ್ಲಿ +ಕಾದು ಕುಳಿತರು. ಅರ್ಧ ಊಟ ಮಾಡಿದವರು +ಮತ್ತೆ ಊಟ ದೊರೆಯುವುದೆಂದು ಕುಳಿತರು. +ಮನೆಯಿಂದ ಡಬ್ಬಿ ತರಿಸಿದವರು ಪೊಗದಸ್ತಾಗಿ +ಊಟ ಮಾಡಿ ಕೆಲಸ ಮಾಡದೆ ಕುಳಿತರು. +ತಂತಮ್ಮ ಕೆಲಸದ ತಾಣಗಳಲ್ಲಿ ಗುಂಪಾಗಿ ಹರಟೆ +ಹೊಡೆಯುತ್ತ, ವಿಶ್ರಾಂತಿ ಪಡೆಯುತ್ತ ಕಾಲ +ನೂಕತೊಡಗಿದರು. + + +ಕಸ್ತೂರಿ, ನವೆಂಬರ್‌ ೧೯೮೬ + + + + + +ಕೊಲ್ಮಾಪುರದ +ಶ್ರೀ ಲಕ್ಷ್ಮೀದೇವಿ + + +ಕೊಲ್ಹಾಪುರ ನಿಲಯೆ ಜಗದಂಬೆ +ನಿನ್ನಯ ಮಹಿಮೆಯ ಪೊಗಳಲರಿಯೆ + + +ರತ್ನವರ್ಣವೆ ದೇವಿ-ರತ್ನಾಭೂಷಿತೆ +ರತ್ನಕಾಂತಿಯೇ-ತಾಯಿ + +ರತಗರ್ಭ ವರ ರತ್ನಖಚಿತ ಮಣಿ +ರತ್ನ ಹಸ್ತ ನಿಜರತ್ನಾನ್ವೇಷಿತೆ +ರತ್ನ, ರತ್ನ ಶ್ರೀರತ್ನ ಸರೋರುಹೆ +ರತ್ನಾಕರ ಸುತೆ-ಲಕ್ಷ್ಮೀದೇವಿ + + +ಗಂಧವತಿಯೆ ದೇವಿ-ಗಂಧಾಧರೆ +ಗಂಧವಾರಿಧಿಯೆ-ತಾಯಿ + +ಗಂಧವದನೆ ಸುಗಂಧ ಸುಶೋಭಿತೆ +ಗಂಧಾಂತರ್ಗತ ದುಂದುಭಿ ಘೋಷಿತೆ +ಗಂಧ ಪ್ರಿಯೆ ತ್ರೀಗಂಧವಾಹಿನಿಯೆ +ಗಂಧದ್ವಾರೆಯೆ-ಇಂದಿರಾದೇವಿ. + + +ನಿತ್ಯತೃಪ್ತಿಯ ನೀಡು-ಜಗಜ್ಜನನಿ +ತಾಯಿಯೆ-ನಿತ್ಯ ಮಂಗಲ ಮಾಡು. +ನಿತ್ಯ ತೃಪ್ತಿ- ಸಂತುಷ್ಟಿಯ ನೀಡುತ +ಉತ್ತಮ ಶ್ರೀಹರಿ ವಕ್ಷಸ್ಥಲದಲಿ + +ಮತ್ತೆ ವಿರಾಜಿಸಿ ಅತಿಶಯ ಭಕುತರ + + +ಚಿತ್ತ ಚಂಚಲವ ಕಳೆಯುವ ದೇವೀ + + +ರಾಘನೇಂದ್ರ ಕುಲಕರ್ಣಿ + + + + + +-ಆ ವರ್ಷದ ಮಿಲ್ಲಿನ ಆಢಾವೆ ಪತ್ರಿಕೆಯ +ಕರಡು ಪ್ರತಿಯನ್ನು ಸೂಕ್ಷ್ಮವಾಗಿ, ಪರಿಶೀಲಿ +ಸುತ್ತ ಕುಳಿತಿದ್ದ ಜನರಲ್‌ ಮ್ಯಾನೇಜರ್‌ ಮಿಶ್ರಾ +ಅವರಿಗೆ ಎ ಕಾರ್ಮಿಕರೆಲ್ಲ ಮಿಂಚಿನ ಮುಷ್ಕ ರ +ಹೂಡಿದ್ದ ರಿಂದ ಕೆಲಸಗಳೆಲ್ಲ ಸ್ಥಗಿತಗೊಂಡಿವೆ +ಎಂದು ವಿಭಾಗೀಯ ರು ಅಧಿಕಾರಿಗಳಿಂದ ಘೋನ್‌ +ಕರೆಗಳು ಬರತೊಡಗಿದವು. ಇದನ್ನು +ನಿರೀಕ್ಷಿಸಿರಲಿಲ್ಲ. ಉತ್ಪಾದನೆಯಲ್ಲಿ ಏರುಪೇರು + + +ಮಿಶ್ರಾ + + +ದರೆ ಭಾರತೀಯ ಮಾರುಕಟೆ ಕೈಯಲ್ಲಿಯ ತಮ್ಮ + + +ಮಿಲ್ಲಿನ ಸ್ಥಾನಮಾನಕ್ಕೆ ಧಕ್ಕೆ ಬರುವುದೆಂದು ಅವ +ರಿಗೆ ಗೊತ್ತಿದೆ. ಸದ್ಯ ಮಿಲ್ಲಿಗೆ ಕಚ್ಚಾ ಸಾಮಗ್ರಿ +ಗಳು ಕೊರತೆ ಇಲ್ಲ. ಆಂತರಿಕ ಸಂಪನ್ಮೂಲನಗಳ +ಪ್ರಯೋಜನದಿಂದಾಗಿ ವಿದ್ಯುತ್ತಿನ ಕೊರತೆ ಇಲ್ಲ. +ವಿದೇಶಿ ಯಂತ್ರಸಾಮಗ್ರಿಗಳಿರುವುದರಿಂದ ಹೆಚ್ಚಿನ +ಅವಘಡಗಳಿಲ್ಲ. ವಿಪುಲವಾದ ಮಾರುಕಟ್ಟೆ ಇದೆ. +ಪರಿಸ್ಥಿ ತಿ ಹೀಗಿರುವಾಗ, ಕಾರ್ಮಿಕ ಬಾಂಧವ್ಯ +ಹದಗೆಡಲು 'ಕಾಣವೇನು? : ತಕ್ಷಣ ಮ್ಯಾನೇಜರ್‌ +(ಲೇಬರ್‌ ರಿಲೇಶನ್ಸ್‌) ಅವರನ್ನು ಕರೆ ಕಳಿಸಿ, +ಅವರೊಂದಿಗೆ ಕಾರಖಾನೆಯ ಕ್ಕಾಂಟೀನಿಗೆ +ಆಗಮಿಸಿದರು. ~ + + +ಅನ್ನ | ೩೭ + + +ಕೃ ಷ್ಣ ನ್‌ ಕುಟ್ಟಿಯು ಧಾವಿಸಿ ಬಂದು ನಡೆದ +ಸಂಗತಿಯಿನ್ನೆಲ್ಲ ಸಂಕ್ಷಿಪ್ತವಾಗಿ. ಮಿಶ್ರಾ ಅವರಿಗೆ +ಹೇಳುತ್ತ ಒಳಬಂದು, ನೊಣ ಬಿದ್ದ ಆ ಅನ್ನದ +ತಟ್ಟೆಯನ್ನೂ ಅನ್ನ ಮಾಡಿಟ್ಟದ್ರೆ ಕೊಳಗವನ್ನೂ +ತೋರಿಸಿದ. ನಂತರ ಎಲ್ಲರೂ ಕೇಳುವಂತೆ, ಗಟ್ಟೆ +ಯಾದ ಧ್ವನಿಯಲ್ಲಿ, ತರಹದ ಕೊಳಕು +ಅಹಾರವನ್ನಿಲ್ಲಿ ಸರಬರಾಜುಮಾಡಲಾಗುತ್ತಿದೆ. +ಬೇರೆ ಮಾಡಿ ಹಾಕಿ ಅಂದರೆ ಕೇಳುವವರೇ ಇಲ್ಲ, +ಊಟ ಮಾಡದೆ ಕ��ಲಸ ಮಾಡುವುದಾದರೂ +ಹೇಗೆ?” ಎಂದು ಪ್ರಶ್ನಿಸಿದ. + +ಮಿಶ್ರಾ ತದೇಕ ದೃಷ್ಟಿಯಿಂದ ಆ ಅನ್ನದ ತಟ್ಟೆ +ಯನ್ನೂ ಕೊಳಗವನ್ನೂ ನೋಡಿದರು. ಬಳಿಕ +ಅಡಿಗೆ ಮನೆಗೆ ಹೋಗಿ ತಯಾರಿಕೆಯ ವಿಧಾನಗ +ಳನ್ನು ಪರಿಶೀಲಿಸಿ ಡೈನಿಂಗ್‌ ಹಾಲಿಗೆ ಮರಳಿ +ಬಂದು, ಅಲ್ಲಿ ಕಾತರದಿಂದ ಕಾದು ನಿಂತಿದ್ದ + + +“ಈ + + +ಮಿಲ್ಲಿನ ನೌಕರರತ್ತ ತೀಕ್ಷ್ಣವಾಗಿ ನೋಡಿ, "ಅನಿ +ರೀಕ್ಷಿತವಾದ ಒಂದು ಸಣ ತಪ್ಪು, +ಪ್ರಮಾದಕ್ಕೆ ಕಾರಣವಾಯಿತಲ್ಲ! ಇಂಥ ಕ್ಷುಲ್ಲಕ ' +ಕಾರಣದಿಂದ ಮಿಲ್ಲಿನ ಉತ್ಪಾದನೆಗೆ ಧಕ್ಕೆ ಬರ +ಸ ಭಾವತಃ + + +ಎಂಥ + + +ಬೇಕೆ? ಇಲ್ಲ, ಎಂದಿಗೂ ಇಲ್ಲ.* + + + + + +ಮಾತಿಗಿಂತ ರಚನಾತ್ಮಕ ಕೃತಿಯಲ್ಲಿಯೇ ಹೆಚು +ಆ ಜನರಲ್‌ ಮ್ಯಾ ನೇಜರರು +ಎಸಗಿದವರನ್ನು ತಕ್ಷಣ ತರಾಟೆಗೆ ಎಳೆಯ +ನೆರೆದ ನೌಕರರನ್ನುದ್ದೇ ಶಿಸಿ ಭಾಷಣ ಬಿಗಿ +ಯುಎವಂತೆ ಮಾತನಾಡಲಿಲ್ಲ. ಬದಲಾಗಿ, ಬೇಗ +| ಬೇರೆ ಅನ್ನ ಮಾಡಿ ಎಲ್ಲರಿಗೂ ಊಟ ಹಾಕುವಂತೆ +ರಾಮ ಮಲಾರಿಗೆ ಆದೇಶವಿತ್ತರು. ನಂತರ +ಕುಟ್ಟೆಯನ್ನುದ್ದೇಶಿಸಿ, “ಎಲ್ಲರೂ +ಊಟ ಮಾಡಿ ಡಿ: ತಂತಮ ಕಲಸಗಳನ್ನೆಲ್ಲ ಮುಂದು +ವರೆಸಲಿ,” ಎಂದರು. ತನ್ನ ಮಾತು ಗೆದ್ದಿ ತೆಂದು +ಬೀಗುತ್ತ ಕೃಷ್ಣನ್‌ ಸ ಅವರ ಕೈಕುಲುಕಿ, +“ಖಂಡಿತ ಸರ್‌, ನಾವು ಕೇಳಿದ್ದು ಕೂಡ ಅದೇ +ತಾನೆ?” ಎಂದು ಮ್ಯಾನೇಜರ್‌ (ಲೇಬರ್‌ ರಿಲೇ +ಶನ್ಸ್‌) ಅವರತ್ತ ವಿಜಯದ ನಗೆ ಬೀರಿದ. +ಮುಂದೆ ಒಂದು ಗಂಟೆಯ ಅವಧಿಯೊಳಗೆ +ಎಲ್ಲರಿಗೂ ಊಟ ಸರಬರಾಜು ಆಯಿತು ಎಂದು +ಬೇರೆ ಹೇಳಬೇಕಿಲ್ಲ. ಹಾಗೆಯೆ ಮಿಲ್ಲಿನ ಎಲ್ಲ +ವಿಭಾಗಗಳಲ್ಲಿಯೂ ಕಾರ್ಮಿಕರು ಮುಂದು +ವರೆಸಿದಶು. +" ಈ ಎಲ್ಲ ಹಗರಣವನ್ನು ಮೂಕ ಪ್ರೇಕ್ಟಕನಂತೆ +* ನೋಡಿದ ನಂತರ ಎಂಜಲು ತಟ್ಟೆಗಳನ್ನೆತ್ತಿ + + +ಕೃಷನ್‌ +ಣ + + +ಕಸ್ತೂರಿ, ನವೆಂಬರ್‌ ೧೯೮೬ + + +ಟೇಬಲ್‌ ಒರೆಸುವ ಕಾರ್ಯದಲ್ಲಿ ನಿರತರಾದ ಆಳು. + + +ಮಗ ಮಲ್ಲೇಶಿಯು, ಎಲ್ಲರೂ ಅಲಕ್ಷಿಸಿ ಇಟ್ಟಿ + + +ಆ ಅನ್ನದ ಕೊಳಗವನ್ನು ನೋಡುತ್ತಿರುವಾಗ +ಮಾತ್ರ. ಅವನ ಕಣ್ಣು ಗಳಲ್ಲಿ ಆಸೆಯು ಉಕ್ಕು +ತ್ತಿತ್ತು. ಧಾರವಾಡ ಜಿಲ್ಲೆ ಯ ಭೀಕರ ಸ +ಪೀಡಿತ ತಾಲೂಕಿನಿಂದ ಗುಳಿ ಎದ್ದು ಬಂದ ಆತ, +ಕೇವಲ ಎರಡು ವಾರಗಳ ಹಿಂದೆ ಈ ಕ್ಯಾಂಟೀನಿ +ನಲ್ಲಿ ದಿನಗೂಲಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದ. +ಅವನ ಮನಸ್ಸು ತಾನು ಅನುಭವಿಸಿದ ಬರಗಾ +ಲದ ಬವಣೆಯನ್ನು, ಇಲ್ಲಿರುವ ಅನುಕೂಲಗ +ಳೊಂದಿಗೆ ಹೋಲಿಸುತ್ತಿತ್ತು. ಆಲ್ಲಿ ಕುಡಿಯುವ + + +ನೀರಿಗೆ ಪರದಾಡುವ ಸ್ಥಿತಿ ಇದೆ. ಇಲ್ಲಿ ಬೇಕಾ + + +ದಷ್ಟು ನೀರು ಇದೆ. ಅಲ್ಲಿ ತುತ್ತು ಅನ್ನ ದೊರ +ಕಿಸಿಕೊಳ್ಳಲು ಗಾಣದೆತ್ತಿನಂತೆ ದುಡಿಯಬೇಕು. +ಇಲ್ಲಿ ದುಡಿಯುವ ಮನಸ್ಸಿದ್ದರೆ ಅನ್ನಕ್ಕೆ +ಕೊರತೆ ಎಂದೂ ಇಲ್ಲ. ಅನ್ನದ ನೆನಪಾದೊಡ +ನೆಯೆ ಮತ್ತೆ ಆ ಅನ್ನದ ಕೊಳಗದತ್ತ ಅವನ +ಕಣ್ಣು ಗಳು ದೃಷ್ಟಿ ಹಾಯಿಸಿದವು. + +` ಜಿತಾ _ಕರ್ಷಕವಾದ ಎರಡು ಹಿಡಿಕೆಗಳಿದ್ದ, +ಸುಮಾರು ಎರಡೂವರೆ ಅಡಿ ಎತ್ತರದ ಸ್ಥೆ ಸ್ಪೇನ್‌- +ಲೇಸ್‌ ಸ್ಟೀಲ್‌ ಕೊಳಗ ಅದು. ಹತ್ತು-ಹನ್ನೆರಡು + + +ಗು Fe A + + +ಗೌ) +ಎರ್‌ ತೆ ತ�� + + +pi + + +> ಏಕಕಾಲಕ್ಕೆ + + +ಸಮೃದ್ಧವಾಗಿ ಊಟ ಮಾಡುವಷ್ಟು ಅನ್ನ +ಅದರಲ್ಲಿ ಉಳಿದಿದೆ. ರುಚಿಯಾದ ಮಸೂರಿ +ಅಕ್ಕಿಯ ಅನ್ನ ಆದು. ತನ್ನ ಧಣಿ ಆ ಅನ್ನದ +ಕೊಳಗವನ್ನು ಒಂದು ಬದಿಗೆ ಇಡಿಸಿದ್ದಾ ಇ. +ಅದು ಬೇರೊಬ್ಬರ ಪಾಲಾಗುವುದರಲ್ಲಿಯೆ +ತಾನು ಕೇಳಿಕೊಂಡರೆ ರಾಮ ದುಲಾರಿಯು +ಕೊಡಲಾರನೆ? ತನ್ನ ಕೆಲಸದ ಅವಧಿ ಮುಗಿ- +ಯುತ್ತಲೆ, ಮನೆಯ ಸಂಕಷ್ಟಗಳನ್ನೆಲ್ಲ ಹೇಳಿ +ಕೊಂಡು ಧಣಿಯ ಕಾಲಿಗೆ ಬಿದ್ದು, ಆ ಕೊಳಗ +ದಲ್ಲಿಯ ಅನ್ನವನ್ನು ಪಡೆಯಬೇಕೆಂದು ಮಲ್ಲೇಶಿ +ಮನಸ್ಸಿನಲ್ಲೆ ನಿರ್ಧರಿಸಿದ. + +ಸರಿಯಾಗಿ ಐದೂವರೆ ಗಂಟೆಗೆ ಮಿಲ್ಲಿನ +ಸೈರನ್‌ ಕೂಗುತ್ತಲೆ. ಕಾರ್ಮಿಕರೆಲ್ಲ ಹೊರ +ಬಂದು, ಕಾರಖಾನೆಯ ಮೇನ್‌ ಗೇಟಿನ +ಎದುರು ಶಂಕರನ ಸುತ್ತಲೂ ಗುಂಪಾಗಿ ನಿಂತು +ಜಯಜಯಕಾರಗಳ ಘೋಷಣೆ ಮಾಡಿದರು. +ಸಹೋದ್ಯೋಗಿಯೊಬ್ಬನ ಪ್ರಯತ್ನದಿಂದಾಗಿ +ತಮ್ಮ ಪಕ್ಸದ ಒಮ್ಮತ ಬಹುಮತಗಳೆರಡೂ +ಸಿದ್ಧ ವಾಗಿದ್ದುದು ಅವರಿಗೆಲ್ಲ +ಹೆಮ್ಮೆಯ ವಿಷಯವಾಗಿತ್ತು. ಮೇಲಾಗಿ ಸ್ವತಃ +ಜನರಲ್‌ ಮ್ಯಾನೇಜರರು, ಕಾರಖಾನೆಯ +ಅಂಗಳಕ್ಕೆ ಬಂದು, ತಮ್ಮ ನಾಯಕನ ಮಾತಿ +ನಂತೆಯೆ ಅಧಿಕಾರಿಗಳಿಗೆ ಆದೇಶವಿತ್ತು, ನಂತರ +ಕೈ ಕುಲುಕಿದ್ದು ಅವರಿಗೆಲ್ಲ ಸಂತಸದ ಸಂಗತಿ + + +ಯಾಗಿತ್ತು. ಅಂದು ಕೃಷ್ಣನ್‌ ಕುಟ್ಟೆಯು +ಶಂಕರನನ್ನು ಪಕ್ಷದ ಕಾರ್ಯಾ ಲಯಕ್ಕೆ ಕರೆ +ದೊಯ್ದ. ಮುಂದಿನ ಚಟುವಟಿಕೆಗಳ ಬಗ್ಗೆ + + +ಅವರೆಲ್ಲ. ಚರ್ಚೆ ಮಾಡತೊಡಗಿದರು. ಇಷ್ಟು + + +ವರ್ಷಗಳ ವರೆಗೆ ಮಾಮೂಲು ಕಾರ್ಮಿಕನಾಗಿದ್ದ + + +ಶಂಕರನಿಗೆ. ಆಗ ಕಾರ್ಮಿಕ ನಾಯಕನಾಗುವ +ದಾರಿಯು ಅಸ ಕಷ್ಟವಾಗಿ ಗೋಚರಿಸತೊಡಗಿತು. +ಆತ ಅದೇ ಖುಷಿಯಲ್ಲಿದಾಗಲೇ, ತ ತಮಗೆ ಪಾರ್ಟಿ +ಕೊಡುವಂತೆ ಅವನ ಮಿತ್ರರು ದುಂಬಾಲು +ಬಿದ್ದರು. + +ರಾತ್ರಿ ಒಂಭತ್ತು ಗಂಟೆಯ ನಂತರವೂ + + +Vy + + +ಗಂಡನ ಆಗಮನವನ್ನೆ ನಿರೀಕ್ಷಿಸುತ್ತ ಕುಳಿತ +ಕೆಂಚಮ್ಮ, ಶಂಕರ ಕೆಂಗಣ್ಣಿ ನೊಂದಿಗೆ ಜೋಲಿ +ಹೊಡೆಯುತ್ತ ಬರುವುದನ್ನು ಕಂಡು “ಮತ್ತೆ +ಕುಡದು ಬಂದಾನು,” ಎಂದು ಗೊಣಗಿದಳು. +ಗಂಡ ಎಷ್ಟೇ ಕುಡುಕನಾದರೂ, ಪತಿಯೆ ದೈವ +ಎಂದು ನಂಬಿದವಳು ಅವಳು. ಅದಕ್ಕಾಗಿ +ಗಂಡನ ಊಟವಾದ ನಂತರವೆ ಅವಳ ಊಟ. +ಅವಳ ತಾಯಿ ಕಲಿಸಿದ ನೀತಿ ಅದು. ಅವಳು +ಈ ಮನೆಗೆ ಬಂದ ಹೊಸದರಲ್ಲಿ, ಗಂಡ ಕುಡಿದು +ಬಂದಾಗಲೆಲ್ಲ ಸಹನೆ ಕಳೆದುಕೊಳ್ಳುತ್ತಿದ್ದಳು. +ಆತ್ತಳು, ಗೋಳಾಡಿದಳು, ತವರು ಮನೆಗೆ +ಹೋಗುವೆನೆಂದು ಅರ್ಭಟಿಸಿದಳು. ಯಾವುದೂ +ಶಂಕರನ ಮೇಲೆ ಪರಿಣಾಮ ಬೀರಲಿಲ್ಲ. ಮಗ +ಳನ್ನು ನೋಡಲು ಬಂದಿದ್ದ ಅವಳ ಅಪ್ಪ, +ಮೊಮ್ಮಕ್ಕಳು ಹಾಲು ಕಾಣದಾದ ಸ್ಥಿತಿಯನ್ನು +ಕಂಡು ಊರಿನಿಂದ ಎರಡು ಎಮ್ಮೆ ತಂದು ಇಲ್ಲಿ + + + + + +೪) + + +ಬಿಟ್ಟಿದ್ದ. ಗಂಡನ ಆದಾಯವನ್ನೇ ಅವಲಂಬಿ- +ಸದೆ ಕೆಂಚಮ್ಮ, ಮನೆಯಲ್ಲಿ ಮಿಕ್ಕಿ ಉಳಿದ +ಹಾಲು ಮಾರಿ, ಪೈಸೆಗೆ ಪೈಸೆ ಕೂಡಿಸುತ್ತ +ಮನೆಯ ಖರ್ಚುಗಳನ್ನು ನಿಭಾಯಿಸುತ್ತಿದ್ದಳು. +ಮಿಲ್ಲಿನಲ್ಲಿ ಕಾರ್ಮಿಕನಾದ ಶಂಕರನಿಗೆ ಅವನ +ದುಡಿತ ಮತ್ತು ದುಡಿತದ ಅವಧಿಗೆ ಕಾನೂನಿನ +ಮಿತಿ ಇದೆ. ಆ��ರೆ ಕೆಂಚಮ್ಮನಿಗೆಲ್ಲಿ? + +ಆಕೆ ಶಂಕರನಿಗೆ ಊಟಕ್ಕೆ ಅಣಿಮಾಡಿದಳು. +ಬಿದಿರಿನ ಬುಟ್ಟಿಯಲ್ಲಿ ಮಾಡಿಟ್ಟಿ ದ್ದ ಜೋಳದ +ರೊಟ್ಟಿಯನ್ನು ಗಂಡನಿಗೆ ಹಾಕಲೆಂದು ಕ್ರೈ +ಗೆತ್ತಿದಳು. -ಆ ರೊಟ್ಟಿಯ ಮೇಲೆ, ಸತ್ತ +ಜೊಂಡಿಗವನ್ನು ಕೆಂಪು ಇರುವೆಗಳು ಎಳೆಯು- +ತ್ತಿದ್ದು ಕಂಡು, ಶಂಕರ ಗೊಗ್ಗರು ಧ್ವನಿಯಲ್ಲಿ +ತೊದಲಿದ: “ಏನ್‌ ಅಡಿಗಿ ಮಾಡಿದಿ? ಎಲ್ಲಾ +ಬುಳುಸು ಅಗೇದೇನು?” ಅವನೆಡೆಗೆ ನೋಡದೆ +ಕೆಂಚಮ್ಮ, “ಆಹಾ! - ಅದೇನ ಕೇಳಾದು, +ರೊಟ್ಟಿ ಅಂದರೆ ಇರುವೆ ಬರೋದೆ. ಅಷ ಕ್ಕೆ +ಊಟ ಬಿಡೋದೆ?” ಎನ್ನುತ್ತ ಆ ಸತ್ತ + + +ಜೊಂಡಿಗವನ್ನು ಮೂಲೆಯತ್ತ ಬಿಸಾಕಿ, ದಾಳಿ +ಇಟ್ಟ ಇರುವಗಳನ ನ್ನು ಕೈ ಬೆರಳುಗಳಿಂದ + + +ವಲನ +CART) +ಗಾಲಿ? + + +} ರೊಟಿ ಯನ್ನು ಗಂಡನಿಗೆ ನೀಡಿದಳು. +ಆಗಲೇ ಹೊಟೆ ಕೈಯಲ್ಲಿ ಪರಮಾತ್ಮ ತಾಂಡವ- + +ವುಡುತ್ತಿ ದ್ದ ರಿಂದ, ಶಂಕರ ನಾಲ್ಕಾ ರು ರೊಟ್ಟಿ +ಗಳನ್ನು ಗಬಗಬನೆ ತಿಂದು, ಕೈ ತೊಳೆದು. +ಸನಿಹದಲ್ಲಿದ್ದ ಕಂಬಳಿ ಎಳೆದುಕೊಂಡು ನೆಲ- +ಕ್ಕೊರಗಿದ. + +ಸಾಯಂಕಾಲ ಐದು ಗಂಟೆಗೆ ದಿನದ ವ್ಯ ವ- +ಹಾರದ ಲೆಕ್ಕ ಹಾಕುತ್ತ ಕುಳಿತ ಕ +ದುಲಾರಿಯು- ಡೈನಿಂಗ್‌ ಹಾಲಿನ ಒಂದು +ಬದಿಗೆ ಟೇಬಲ್‌ ಮೇಲಿಟಿ ದೆ ಆ ಅನ್ನದ ಸ್ಟೀಲ್‌ +ಕೊಳಗವನ್ನು ನೋಡಿ ವ ಕ್ಷಣ ಯೋಚಿಸಿದ. +ಈ ಆನ್ನ ವನ್ನು ತನ್ನ ಮನೆಗೆ ಕಳಿಸಲಾರ. ಎಲ್ಲ + + +ಕಸ್ತೂರಿ, ನವಂಬರ್‌ ೧೯೮೬ ' + + +[4 | +ಕೆಲಸಗಾರರು ಊಟ ಮಾಡಿ ತಿಂಗಳು ಸಂಬಳ +ವನ್ನು ಪಡೆಯುತ್ತಾರೆ. ಆದರೆ ಎರಡು ವಾರ +ಗಳ ಹಿಂದೆ ದಿನಗೂಲಿ ಮೇಲೆ ಸೇರಿದ +ಮಲ್ಲೇಶಿಗೆ ಕೆಲಸದ ಭದ್ರತೆ ಇಲ್ಲ. ದಿನ +ಗೂಲಿಯೂ ಕಡಿಮೆ ಇದೆ. ಆತ ಮನೆಯ +ಪರಿಸ್ಥಿತಿ ಹೇಳಿಕೊಂಡು ಕೆಲಸ ಪಡೆದಿದ್ದು +ನೆನಪಿತ್ತು. ಆ ಅನ್ನವನ್ನು ಮಲ್ಲೇಶಿಗೆ ಕೊಡು- +ವುದೇ ಸರಿ ಎನಿಸಿ ಅವನನ್ನು ಕರೆದು ಹೇಳಿದ. +ತಾನು ಕೇಳದೆ ಧಣಿಯು ಅನ್ನ ಕೊಟ್ಟನೆಂದು ' +ಮಲ್ಲೇಶಿಗೆ ಖುಷಿಯಾಯಿತು. ಬದು 'ನಿದಿರಿನ +ಬುಟ್ಟಿಯಲ್ಲಿ ಬಾಳೆ ಎಲೆ ಹಾಕಿ ಅನ್ನವನ್ನು +ತುಂಬಿದ. ಮತ್ತೆ ಮೇಲೊಂದು ಎಲೆ ಹೊದಿ- +ಸಿದ. ರಾಮ ದುಲಾರಿಗೆ ಕೈ ಜೋಡಿಸಿ, ಬುಟ್ಟಿ +ಯನ್ನು ತಲೆಯ ಮೇಲಿಟ್ಟು ಕೊಂಡು ತನ್ನ +ಗುಡಿಸಲಿನತ್ತ ಗೆಲುವಿನಿಂದ ಹೆಜ್ಜೆ ಹಾಕಿದ. + +ಆ ರಾತ್ರಿ ಮಲ್ಲೇಶಿಯ ಗುಡಿಸಲಿನಲ್ಲಿ +ಸಂಭ್ರಮವೊ ಸಂಭ ಕ್ರಮ. ಬೀದಿಯ ಕೊನೆಯಲ್ಲಿದ್ದ +ಗೂಡಂಗಡಿಯಿಂದ ಸಾಂಬಾರು . ತಂದು ಎಲ್ಲರೂ +ಸಮೃದ್ಧವಾಗಿ ಊಟ ಮಾಡಿದರು. “ಇಂದು +ನಿನ್ನ. ಸಾಹುಕಾರನ ಮನೆಯಲ್ಲಿ ಮದುವೆ +ಇತ್ತೇನೋ?” ಎಂದು ಅವನ ತಂದೆ-ತಾಯಿ +ಕೇಳಿದರು. ಇಷೊ ಕಂದು ಅನ್ನದಾನ ಮಾಡಿದ, +ತಾವು ನೋಡದ ಆ ಸಾಹುಕಾರನ ಬಗೆಗೆ ಅವರಿಗೆ +ಅಭಿಮಾನ' ಮೂಡಿತು. ಈ ಲೋಕದಲ್ಲಿ ಯಾರು +ಯಾರಿಗೆ ದಾನಿಗಳೊ, ದಾತ ಗಳೊ ಎಂಬುದನ್ನು +ವಿಚಾರಿಸುವ . ಗೋಜಿಗೆ ಹೋಗದ ಆತ, +“ಹಾಗೇನಿಲ್ಲ, ಏನೊ ಅನ್ನ ಉಳಿದಿತ್ತು. ನನಗೆ +ಕೊಟ್ಟರು.” ಎಂದು ಚುಟುಕಾಗಿ ಉತ್ತರಿಸಿದ. +ನಂತರ ಮಸೂರಿ ಅಕ್ಕಿಯ ' ಆ ಅನ್ನವನ್ನು +ಸಂತೃಪ್ತಿಯಿಂದ ಊಟ ಮಾಡಿ, ಗುಡಿಸಲಿನ +ಹೊರಗಿದ್ದ ಕಲ್ಲು ಚಪ್ಪಡಿಯ ಮೇಲೆ ಸುಖವಾಗಿ +ನಿದ್ದೆ ಹೋದ. Cr "ಮ: + + + + + +9 + + +೧ €ವನ್‌ಸನ್‌ನ "ಟ್ರೆಜರ್‌ + + +0) ತಾನೇ + + +ಫಿ Py +ಐಲೆಂಡ್‌” ಆಗ + + +ತಾಲ್‌ ಪ... +ಪ್ರಕಟವಾಗಿತ್ತು...... ನನಗೇನೂ + + +ಅದು ಮಹತ್ತದೆ ನಿಸಲಿಲ...... ನನ ಅಣ + +“ಎ ಹ್‌ 1 ಣ + +ಆದನು ಆದ್ಭುತ ಕೃತಿ ಎಂದು ಕರೆದ, ನನ್ನನು +ವ್‌ ಬ ೪ 4 + +ಮೂರ್ಯನೆಂದು ಜರಿದ. ಅಷ್ಟೇ ಉತ್ತಮ + +ಕೃತಿಯನ್ನು ರಚಿಸಬಲ್ಲೆನೆಂದು ಅವನೊಂದಿಗೆ + +ಐದು ಷಿಲಿಂಗ್‌ಗಳ ಪಣ ಕಟ್ಟಿದೆ. ಆತ ಒಪ್ಪಿ + + +ಕೊಂಡ. ಹೀಗಾಗಿ ನಾನು “ಸೋಲೋಮನ್‌ +ದೊರೆಯ ಗಣಿಗಳು' ಕೃತಿ ಬರೆದೆ” ಈ + + +ಕಾದಂಬರಿಯನ್ನು ತಾನು ಹೇಗೆ ಬರೆಯ +ಬೇಕಾಯಿತೆಂಬುದನ್ನು ರೈಡರ್‌ ಹಗ್ಗಾರ್ಡ್‌ + + +ಪ್ರಕಾಶಕರಿಗೆ ವಿವರಿಸಿದ ರೀತಿಯಿದು. +“ಟ್ರೆಜರ್‌ ಐಲೆಂಡಿ'ಗಿಂತಲೂ ಅದು ಹೆಚ್ಚು +ಯಶಸಿ ಯಾಯಿತು. ಅನಂತರ ಅದ +ಪುನರ್ಮುದ್ರಣಗಳನ್ನೂ ಕಂಡಿತು. ನೋಡಿದವರು +ಜ್‌ +ಬಹುಕಾಲ ನೆನಪಿಟ್ಟುಕೊಳ್ಳು ವಂತಹ ಅದೇ +ಹೆಸರಿನ ಚಲನಚಿತ್ರವಾಗಿಯೂ ಅದು ನಿರ್ಮಾಣ + + +*೫ ೧೯೬೦ರ ಕನೂರಿ +ಪಾಡಿ + + +ನೋಡಿ, +363.6 + + +ಸಂಚಿಕೆ +7೦. + + +ಎಸಿ ಲ್‌ +Re + + +ಸಾವಿಲ್ಲದ ,ಸಾಹಸ +ಕಾದಂಬರಿಕಾರ + + +ರೈಡರ್‌ +ಹಗಾಡ್‌ ೯ + + +ಆಂಡ್ರೂ ಲ್ಮಾಂಗ್‌ ಈ + + +ಎ +ಜೂನ್‌ ೧೮೫೬ರಲ್ಲಿ. ನಾರ್‌ಘೊಕಿನ ಜಮೀನು +ದಾರನಾಗಿದ ಬ್ರಾಡೆನ್‌ಹ್ಯಾಮ್‌ ಹಾಲ್‌ + +೧ + + +ರಾಸಿ +ಬಂಟ್‌ + + +ಎಂಬಾತನ ಹತ್ತು ಮಕ್ಕಳಲ್ಲಿ ಈತ +TT ೧7೨ +ಇಬ್ಸ್‌ವಿಚ್‌ ಗ್ರಾಮರ್‌ ಶಾಲೆಯಲ್ಲಿ +ಆತನೆಷ್ಟು ಒರಟನಾಗಿದ್ದನೆಂದರೆ +ಅವನನ್ನು, “ದೇಹ ಮತ್ತು +CC +ಸೀಸದಷ್ಟೇ ಭಾರದವನು” ಎಂದೇ +ಅವನ ಶಾಲಾ ವರದಿಯೊಂದು, +ಆತನ ಬಗ್ಗೆ “ತರಕಾರಿ. ವ್ಲಾಪಾರಿ +7 ೧ ಶಿ +ಯಾಗಲಿ ಮಾತ್ರ ಯೋಗ್ಯ” +ಕೆ ಠಿ +ಉದ್ದರಿಸುವಂತೆ ಮಾಡಿತ್ತು. +ದೊಡ್ಡವನಾದ ಬಳಿಕ ಮಗ ರಾಯಭಾರ + + +ಕಚೇರಿಯಲ್ಲಿ ನೌಕರಿ ದೊರಕಿಸಿಕೊಳ್ಳಬೇಕೆಂದು + + +ಎಂದು + + +ಬ + + +ತಂದೆಯ ರಾದೆಯಾಗಿತ್ತು. ಆದರೆ ಸೈನ್ಯ +ಪ್ರವೇಶ ಪರೀಕ್ಷೆಯಲ್ಲಿ ನಪಾಸಾದುದರಿಂದ ಆತ +ಲಂಡನ್ನಿಗೆ ತೆರಳಿ ಫಾರಿನ್‌ ಆಫೀಸ್‌ ಪರೀಕ್ಷೆಗೆ +ಕುಳಿತ. ತನ್ನ ಓರಗೆಯವರೆಲ್ಲ ವಿಶ್ವ ವಿದ್ಯಾಲಯ +ವ್ಯಾ ಸಂಗದಲ್ಲಿದ್ದಾಗ ಆತ ed ಹತೋ- + + +೫ಯೂ ಇಲ್ಲದೆ ಲಂಡನ್ನಿನಲ್ಲಿ ಎರಡು ವರ್ಷ +ಕಳೆದ. +ಕೊನೆಗೆ ಪರೀಕ್ಷೆಯನ್ನೂ ಮುಗಿಸಲಿಲ್ಲ, + + +ಕಾರಣ ಹಗ್ಗಾರ್ಡ್‌ನ ತಂದೆ ಆಗ ತಾನೇ ನತಾಲ +(ದಕ್ಷಿಣ ಆಫ್ರಿಕ)ದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ +ಆಗಿ ನೇಮಕಗೊಂಡ ನೆರೆಮನೆಯಾತನಿಗೆ ಅವನ +ಕಚೇರಿಯಲ್ಲಿ ತನ್ನ ಮಗನಿಗೆ ಉದ್ಯೋಗ ದೊರ- +ಕಿಸಲು ಕೇಳಿಕೊಂಡದ್ದು. ಅದರಂತೆ ಹಗ್ಗಾ ರ್ಡ್‌ +ಗವರ್ನರನ ಕಿರಿಯ ಕಾರ್ಯ ದರ್ಶಿಗಳಲ್ಲೊಬ್ಬ ನಾಗಿ +ನತಾಲದಲ್ಲಿ ನೌಕರಿ ಮಾಡಿದ. ನ +ಹಗ್ಗಾರ್ಡ್‌ ಆಫ್ರಿಕದ ಜೂಲೂ ಮತ್ತು ಇತರ +ಜನಾಂಗಗಳ ಇತಿಹಾಸ ' ಮತ್ತು ಸಂಪ್ರದಾಯ +ಗಳನ್ನು ಅಭ್ಯಾಸ ಮಾಡಿದ್ದು. + +ಈ ಬಗ್ಗೆ ತನ್ನ ಆತ್ಮ ಚರಿತ್ರೆಯಲ್ಲಿ ಆತ + + +ಬರೆದದ್ದು ಬೆ “ನಾನು ನೀಳ ದೇಹದ +ಯುವಕ. ಆರಡಿ ಎಂಟಂಗುಲ ಎತ್ತರ, ನೀಲ- +ಗಣ್ಣು ,- ಕಂದು ಕೇಶ, ತಾಜಾ ಲಕ್ಷಣದವ.. + + +ಜೂಲೂಗಳ��� ನನಗೆ “"ಇಂಡಾಂಡ' ಎಂಬ ಅಡ್ಡ +ಹೆಸರಿಟ್ಟರು. ಇದರರ್ಥ ನೀಳಕಾಯದ ಪ್ರಸ + +ಸ್ವಭಾವದವನೆಂದು...ಪಾತ್ರಗಳ ಮತ್ತು ತ +ಗಳ ಮೇಲ್ಮೈಯ ಒಳಗಡೆ ಇಣಕುವ ಮತ್ತು +ಅವುಗಳ ಮೂಲಗಳನು ಸ ಹಾಗೂ ಕಾರಣಗಳನ್ನು ಡೆ +ಅರಸುವ ಯತ್ನದ ಹವ್ಯಾಸ ನನ್ನದಾಗಿತ್ತು...” + + +೧೨೭೬ರಲ್ಲಿ ಟ್ರಾನ್ಸ್‌ ವಾಲ್‌ (ದಕ್ಷಿಣ ಆಫ್ರಿಕ)ದ - + + +ವಿಶೇಷ ಕಮಿಷನರ್‌ನ ಸಿಬ್ಬಂದಿಯಾಗಿ. ಆತನಿಗೆ +ವರ್ಗವಾಯಿತು. ಮರು ವರ್ಷ ಆ ಪ್ರಾಂತವನ್ನು +ಬ್ರಿಟಿಷ್‌ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುವ ಐತಿ- +ಹಾಸಿಕ ಕಾರ್ಯದಲ್ಲಿ ಸಃ ಪಾತ್ರವಹಿಸಿದ, ಫೆನ್ಸಿ +ಎಂಬ ದುಭಾಷಿ ಆತನ ಕೆಲವಾರು ಕಾದಂಬರಿ +ಗಳಿಗೆ ಸಾಮಗ್ರಿಗಳನ್ನು ಒದಗಿಸಿದ. + + +ಕಸ್ತೂರಿ, ನವಂಬರ್‌ (೧೯೦೬ ' ರ ಟ್‌ + + +ನಂತರ ವಸಾಹತು ಕಾರ್ಯದರ್ಶಿಯ ಕಚೇರಿ +ಯಲ್ಲಿ ಗುಮಾಸ್ತನಾಗಿ, ಆಮೇಲೆ ಟ್ರಾನ್ಸ್‌- +ವಾಲಿನ- ಉಚ ನ್ಯಾ ಯಾಲಯದ ಮಾಸ್ಟರ್‌ +ಹಾಗೂ ರಿಜಿಸ್ಟ್ರಾ ri: ನೇಮಕಗೊಂಡ, ಆ +ಹುದ್ದೆ ಯಲ್ಲಿ ಜೆಸಿ ಒಯಾಗಿ ಎರಡು ವರ್ಷ: ಕೆಲಸ +ಮಾಡಿದ ಮೇಲೆ ದಂತ ಇಂಗ್ಲೆಂಡಿಗೆ +ಹಿಂದಿರುಗಿದ. ಮರುವರ್ಷ ಲೂಯಿಸಾ ಎಂಬವ +ಳನ್ನು ವಿವಾಹವಾಗಿ ದಕ್ಷಿಣ ಆಫ್ರಿಕಕ್ಕೆ ಮರಳಿದ. +ಇಬ್ಬರೂ ಇಂಗ್ಲೆಂಡಿಗೆ ಮತ್ತೆ ವಾಪಸಾದ ನಂತರ +ತನ್ನ ಮೊದಲ ಕೃತಿ, "ಸಿಟೆವಯೋ ಮತ್ತವನ +ನೆರೆಯ ಬಿಳಿ ಮಂದಿ'ಯನ್ನು ಬರೆದ... ಮೊದ +ಮೊದಲು ಇದು ಅಷೆ ಕ್ಸೀ ನೂ ಯಶಸ ನ್ನು ಕಾಣ +ದಿದ್ದರೂ ಅನಂತರ ಬಲು ಜನಪ್ಪಿ ್ರಯವಾಯಿತು. + +ನಿಯತಕಾಲಿಕಗಳಿಗೆ ಆತ ಲೇಖನಗಳನ್ನು +ಆಗಾಗ ಬರೆಯುತ್ತಿದ್ದ. ಕಾನೂನು ಪರೀಕ್ಷೆಗೆ +ಓದುವಾಗ ಆತ ಸ್ವಾಭಾವಿಕವಾಗಿಯೇ ಅತ್ಯಂತ +ಲಾಭದಾಯಕ ಹಾಗೂ ಜನಪ್ರಿಯ ಮಾಧ್ಯಮ +ವಾದ ಕಥಾರಚನೆಯ ಕಡೆಗೆ ಗಮನ ಹರಿಸಿದ. + + +ಜೇಮ್ಸ್‌ ಪಾಯನ್‌, ಬಿ.ಡಿ. ಬ್ಲಾಕ್‌ಮೋರ್‌ +ಮುಂತಾದ ಕಾದಂಬರಿಕಾರರೇ ಅವನಿಗೆ ಆದರ್ಶ- +ರಾದರು. ೧೮೮೪ರಲ್ಲಿ ಆತನ ಮೊದಲ +ಕಾದಂಬರಿ “ಡಾನ್‌ ಹೊರಬಿದ್ದಿತು. ಅದೇ +ವರ್ಷ "ದಿ ವಿಚಸ್‌ ಹೆಡ್‌' ಕಾದಂಬರಿಯೂ + + +ಹೊರಬಿದ್ದಿ ತು. . ಮೊದಲನೆಯದು ವಿಫಲ- +ವಾದರೂ "ಎರಡನೆಯದನ್ನು ಜನ ಸ್ವೀಕರಿಸಿದರು. ' + +೧೮೮೫ರಲ್ಲಿ " ಸೋಲೋಮನ್‌ ದೊರೆಯ ಗಣಿ +ಗಳು” ನಿಗೂಢ ಸಾಹಸ ಕಾದಂಬರಿಯನ್ನು +“ಜಿಂಬಾಬ್ವೆಯ ಅವಶೇಷಗಳಿಂದ ಪ್ರಭಾವಿತನಾಗಿ +ಆರು ವಾರಗಳಲ್ಲಿ” ಬರೆದು ಮುಗಿಸಿದ. ಮೂವರು +ಸಾಹಸಿಗರ ನಿಗೂಢವಾದ ದೊರೆ ಸೋಲೋಮ- +ನ್ನನ ಗಣಿಗಳ ಬೇಟೆಯ ಸಾಹಸ ಯಾತ್ರೆಯನ್ನು +ಮೈ ನವಿರೇಳುವಂತೆ ವಿವರಿಸುತ್ತದೆ. ಅದು +ಪ್ರಕಟಗೊಳ್ಳುವ ಮೊದಲೇ ಅದರ ಉತ್ತರಾರ್ಧ +“ಅಲೆನ್‌ ಕ್ವಾಟರ್‌ಮೈನ್‌'ಅನ್ನೂ ಬರೆದು +ಮುಗಿಸಿದ. + + +ರಾಣ + + +he, + + +ee + + +Es ಸಚ ರೈಡರ್‌ ಹಗ್ಗಾರ್ಡ್‌ + + +“ಟ್ರೆಜರ್‌ ಐಲೆಂಡ್‌'ಗಿಂತ “ಸೋಲೋಮನ್‌ +ದೊರೆಯ ಗಣಿಗಳು' ಕಾದಂಬರಿಯಲ್ಲಿ ಹೆಚ್ಚು +ಘಟನೆಗಳು ಸಂಭವಿಸುತ್ತವೆ. ಸಿ ಶ್ಟೀವನ್‌ಸನ್ನನಿಗೆ +ಯಾವಾಗಲೂ ಆವಿಷ್ಕಾರದ ಕೊರತೆಯಿತ್ತು. +ಆದರೆ ಹಗ್ಗಾರ್ಡನಿಗೆ ಅಭಿಜಾತ ಕತೆಗಾರಿಕೆಯ +ಕಲ್ಪನಾಶಕ್ತಿಯಿತ್ತು: ಆದರೆ ಈ ಶಕ್ತಿಯಲ್ಲೇ +ಒಂದು ದೌರ್ಬಲ್ಯವೂ ಇತ್ತು. ಆತನ ಲೇಖನಿ- +ಗಿಂತಲೂ ಕಲ್ಪನೆಯೇ ಮುಂದೋಡುತ್ತಿತ್ತು. +ಕಥನದ ಓಘದ ಬಗೆಗಿನ ತವಕವೇ ಆತ ಪಾತ್ರಗಳ +ಜಾಗರೂಕ ಚಿತ್ರಣ ಮಾಡದಂತೆ ಅಡ್ಡಿಯೊಡ್ಡಿತು. +ಇದಕ್ಕೆ ಅಪವಾದವೆಂದರೆ "ಅಲೆನ್‌ ಕ್ವಾಟರ್‌ +ಮೈನ್‌' ಮತ್ತು “ನಾಡಾ ದಿ ಲಿಲ್ಲಿ'ಯಲ್ಲಿನ +ಅನ್‌ಸ್ಲೋ ಪೋಗಾಸ್‌ ಪಾತ್ರ. + +“ಸ್ವಲ್ಪ ಒರಟಾದರೂ ಚಿಂತೆಯಿಲ್ಲ, ಪಾತ್ರ +ಗಳು ನಿರ್ದಿಷ್ಟವಾಗಿದ್ದರೆ” ಅತ ತೃಪ್ತಿಪಟ್ಟು +ಕೊಳ್ಳುತ್ತಿದ್ದ. ಆತನ ದೃಷ್ಟಿಯಲ್ಲಿ, “ಕತೆಯೇ +ವಸ್ತು ಮತ್ತು ಅದರ ಮನೆ ಕಟ್ಟಲು ಕೃತಿಯ +ಪ್ರತಿಯೊಂದು ಪದವೂ ಇಟ್ಟಿಗೆಯಿದ್ದಂತೆ.? ಕತೆಗೆ +ನಿಜವಾಗಿಯೂ ಅವಶ್ಯಕವಾದ ಗುಣಗಳೆಂದರೆ +“ಸಾಹೆಸ- ಅದೆಷ್ಟು ಅಸಾಧ್ಯವೆಂಬುದು +ಮುಖ್ಯವೇ ಅಲ್ಲ, ಅದು ಸಾಧ್ಯವೆಂದು ತೋರು +ವಂತೆ ಮಾಡಿದರಾಯಿತು-- ಮತ್ತು ಕಾಕ- +ತಾಳೀಯವನ್ನು ಬಳಸುವ ಜಾಣ್ಮೆ, ಹಾಗೂ +ಕತೆಯ ಹಂದರದ ಕ್ರಮಬದ್ಧವಾದ ಬೆಳವಣಿಗೆಯ +ಜೊತೆಗೆ ಕಲ್ಪನೆಯ ಬಳಕೆ.” + +“ಹೀ'*ಯನ್ನು ಬರೆಯಲು ಕುಳಿತು- +ಕೊಂಡಾಗ ಅವನೆಂದ, “ನನ್ನೆ ನೋಯುವ ಬಡ +ಕೈಗಳು ಬರೆಯುವುದಕ್ಕೂ ಹೆಚು ವೇಗವಾಗಿ + + +ಚ + + +ಆದು. (ಕತೆ) ಹೊರಹೊಮ್ಮುತ್ತಿತ್ತು.” ಆರು + + +* *ಕಸೂ ರಿ'ಯ ಎಪ್ರಿಲ್‌ ಮತ್ತು ಮೇ +ತಿ +'೧೯೪೫ರ ಸ್ರಸ ಕ ವಿಭಾಗದ «ಚಿರಯುವನೆ' +ತಾ +ನೋಡಿರಿ. + + +ಕ್ಯ ಈ ಪುಸ್ತಕದ ಸಾರ ಸಂಕ್ಷೇಸ ಈ ಸಂಚಿಕೆಯ + + +ಪಸಕ ವಿಭಾಗದಲ್ಲಿ +ತ ಡ್‌ + + +೪೩ + + +ವಾರಗಳಲ್ಲಿ ಅಸಾಧಾರಣ "ಹೀ'ಯನ್ನು ಬರೆದು +ಮುಗಿಸಿದ. "ಗ್ರಾಫಿಕ್‌' ಎಂಬ ವಾರಪತ್ರಿಕೆಯಲ್ಲಿ +ಅದು ಧಾರಾವಾಹಿಯಾಗಿ ಪ್ರಕಟವಾಯಿತು. +೧೮೮೭ರಲ್ಲಿ ಅದು ಪುಸ್ತಕರೂಪವಾಗಿ ಪ್ರಕಟ- +ಗೊಂಡ ಮೇಲೆ: ವಿವಾಹದನಂತರ ಎದುರಾದ +ಆತನ ಕಠಿಣ ಆರ್ಥಿಕ ಸ್ಸ ತಿಯನ್ನು ಅದು ಸಡಿಲ- +ಗೊಳಿಸಿತು. ಅಲ್ಲಿಂದೀಚೆಗೆ ಈ ಕ ತಿ ನಲವತ್ತಕ್ಕೂ +ಹೆಚ್ಚು ವಿವಿಧ ಭಾಷೆಗಳಲ್ಲಿ ಎಂಟು ಲಕ್ಷ ಪ್ರತಿಗ- +ಳಾಗಿ ಮುದ್ರಣಗೊಂಡಿದೆ! ಚಲನಚಿತ್ರ- +ವಾಗಿಯೂ ಮಿಂಚಿದೆ. "ಷೀ'ಯ ಬಗ್ಗೆ ಆತ +ತೃಪ್ತಿಯಿಂದ ಹೀಗೆಂದ: “ಅದನ್ನು ಎರಡನೇ +ಬಾರಿ ಬರೆಯಲೇ ಇಲ್ಲ, ಹಸ್ತ ಪ್ರತಿಯಲ್ಲಿ ತಿದ್ದು +ಪಡಿಗಳೂ ಅತಿ ಕಡಿಮೆ.” ಈ *ಹೀ'ಯೊಂದೇ +ಆತನನ್ನು ಅತ್ಯುತ್ತಮ ಊಹಾಶಕ್ತಿಯ ಅದ್ದು ತ +ಸಾಹಸ ಕತೆಗಾರರಲ್ಲೊಬ್ಬನನ್ನಾಗಿ ಪ್ರತಿನಿಧಿಸ- +ಬಲ್ಲದು. ಅದಕ್ಕೆ ಪೂರಕವಾಗಿ ಬರೆದ "ದಿ ರಿಟರ್ನ್‌ +ಆಫ್‌ ಹೀ'ಕ್ಕಿಯೂ ಆ ಮಟ್ಟಕ್ಕೇರಲಿಲ್ಲವೆಂದು +ಹೇಳುವುದಿದೆ. + +“ಹೀ' ಕಾದಂಬರಿಯ ಯಶಸ್ಸನ್ನು "ಅಲೆನ್‌ +ಕ್ಕಾಟರ್‌ಮಯಿನ್‌' ಮುಂದುವರೆಸಿತು. ಆದರೆ +"ಕ್ಲಿಯೋಪಾತ್ರ' ವಿಫಲವಾಯಿತು. "ಅಲೆನ್ಸ್‌ +ವೈಫ್‌' ಮತ್ತು "ಮೈದಾಸ್‌ ರಿವೆಂಜ್‌' ಅವನ +ಅತ್ಯುತ್ತಮ ಗ್ರಂಥಗಳೆಂದು ಪರಿಗಣಿಸಲ್ಪಟ್ಟಿವೆ. +ಸಾಹಸ ಕಥೆಗಳು ಬೇಕೆಂಬ ಸಾರ್ವಜನಿಕರ +ಬೇಡಿಕೆಗೆ ತಲೆಬಾಗಿ ಆಂಡ್ರ್ಯೂ ಲ್ಯಾಂಗ್‌ +ನೊಡಗೂಡಿ ಹೋಮರ್‌ನ “ಯೂಲಿಸಿಸ್‌'ನ +ಸಾಹಸಗಳ ಮುಂದಣ ಭಾಗವೆಂದು "ದಿ +ವರ್ಲ್ಡ್ಸ್‌ ಡಿಸೈರ್‌” ಬರೆದ. + +೧೮೮೧ರಲ್ಲಿ ಇದೇ ಮಾದರಿಯ ಆದರೆ ಹೆ��್ಚು +ಯಶಸ್ವಿಯಾದ "ಎರಿಕ್‌ ಬ್ರೈಟ್‌ ಐಯ್ಸ್‌' +ಪ್ರಕಟವಾಯಿತು. ಆತನ ಎಲ್ಲಾ ಗ್ರಂಥಗಳ ಪೈಕಿ +“ನಾಡಾ ದಿ ಲಿಲ್ಲೀ' (ಒಂದು ಜೂಲೂ ನಿಜಕತೆ) +ಯೊಂದೇ ವಿಮರ್ಶಾತ್ಮಕ ಓದನ್ನು ಎದುರಿಸಿತು. +ಉತ್ಸುಕತೆಯಿಂದ ಲ್ಯಾಂಗ್‌ ಉದ್ಗರಿಸಿದ: +“ನಶಿಸುತ್ತಿರುವ ಜನಾಂಗದ ಕಥೆ- ಸಾಹಿತ್ಯದಲ್ಲೇ + + +ಬೆ + + +೪೪ + + +ಏಕೈಕವಾದುದು.” ಚಾರ್ಲ್ಸ್‌ ಲಾಂಗ್‌ ಬರೆದ +“ನಾಡಾ ನನಗೆ ಅದ್ಭುತ ಮತ್ತು ಭೀಷಣವಾಗಿ + + +ಮಿಂಚುತ್ತಾಳೆ.” ಸಮೋಆದಲ್ಲಿದ್ದ ಆರ್‌. ಎಲ್‌. +ಸ್ಪೀವನ್‌ಸನ್ನನಿಂದ +ಬಂದಿತು. “ನಾಡಾ ದಿ ಲಿಲ್ಲೀ +ಗ್ರಂಥಕರ್ತನ ಅಭಿಪಾ ್ರ್ರಯವೆಂದರೆ, “ಇದೊಂದು +ಶುದ್ಧ ಜೂಲೂ ಫತೆ ನಾನಿದನ್ನು ನನ್ನ +ಅತ್ಯುತ್ತಮ ಕೃತಿ ಅಥವಾ ಅವುಗಳ ಪೈಕಿ +ಒಂದೆಂದು ಪರಿಗಣಿಸುತ್ತೇನೆ.” ಎಡ್ವರ್ಡ್‌ +ಬಾಯ್‌ ನ ವಿಮರ್ಶೆ ಹೀಗಿದೆ: “ತಾಂತ್ರಿಕವಾಗಿ +ಇದು ಹಗ್ಗಾರ್ಡ್‌ನ ಅತ್ಯುತ್ತಮ ಸಾಧನೆ, +ಅದ್ಭುತೆ ಕತೆ, ಹಿಂಸಾತ್ಮಕ, ಗಂಭೀರ, ಅನಾಗರಿಕ +ಬಲವಂತ ಮತ್ತು ಪಶ್ಚಾತ್ತಾಪರಹಿತವೆಂದು +ಮಾತ್ರವೇ ವಿವರಿಸಬಹುದಾದ ಲಯಬದ್ಧ ತೆ.” +ಈ ಕೃತಿಯಲ್ಲಿ ಚಿತ್ರಿಸಲಾದ ರಕ್ತಪಾತ ಮತ್ತು +ಕೊಲೆಗಳಿಗಾಗಿ ಅನೇಕರು ಅವನನ್ನು ಜರೆದ- +ದ್ವುಂಟು. ಸರ್‌ ಎ. ಕ್ಯೂ. ಕೋಚ್‌ ಆತನನ್ನು +“ಹುಡ್‌ * ಕಾದಂಬರಿಕಾರ” ಎಂದು ಹೀಗಳೆದ. +ಇಷ್ಟಾದರೂ ಕಪ್ಪು ನೆಪೋಲಿಯನ್‌ ಎಂದೇ +ಖ್ಯಾತನಾದ ಚಾಕಾ (ಕಾದಂಬರಿಯ ಒಂದು ನಿಜ +ಪಾತ್ರ) ಸುಮಾರು ಹತ್ತು ಲಕ್ಷ ಜನರ +ಸಾವಿಗೆ ಕಾರಣನಾದನೆಂಬ ಚಾರಿತ್ರಿಕ ನಿಜಾಂಶ +ಹಾಗೇ ಉಳಿಯುತ್ತದೆ. + + +ಜೂಲೂಗಳು ಹಗ್ಗಾರ್ಡನನ್ನು ಶ್ರೀಮಂತ + + +ನನ್ನಾಗಿಸಿದರು. ಆತನ ಅತ್ಯುತ್ತಮ +ಗಳನ್ನು ಹುಟ್ಟುಹಾಕಿದರು. + +೧೮೯೧ ರಲ್ಲಿ ಆತ ಮೆಕ್ಸಿಕೋಗೆ ಪ್ರಯಾಣ +ಬೆಳೆಸಿದ. ಅಲ್ಲಿ ಚಕ್ರವರ್ತಿ ಮಾಂಟೆ ಜೂಮಾನ +ಹೂತಿಟ್ಟ ನಿಧಿಯ ಫಲ ಸಿಗದ ಅನೆ ಸೋಷಣೆಯಲ್ಲಿ +ತೊಡಗಿ ಸಾಹಸ ಮತ್ತು ಕಷ್ಟಗಳನ್ನು ತಂದು +ಕೊಂಡ. ಈ ಅನುಭವದ ಫಲಿತಾಂಶವೇ +"ಮಾಂಟೆ ಜೂಮಾಸ್‌ ಡಾಟರ್‌,” ದೂರದ +ಮೆಕ್ಸಿಕೋದಲ್ಲಿದ್ದಾಗ ಆತನ ಒಬ್ಬನೇ ಮಗ + + +೨ +ಕೃತಿ + + +ಸ ಹಿಂಸಾಚಾರ ಪ್ರತಿಪಾದಿಸುವ ಒಂದು ಸಂಸಿ +ಲ + + + + + +ಕಸ್ತೂರಿ, ನವೆಂಬರ್‌ ೧೯೮೬ + + +ತೀರಿಕೊಂಡ, “ಅನೇಕ ವರ್ಷಗಳವರೆಗೆ ನಾನು +ಈ ಆಘಾತದಿಂದ ಚೇತರಿಸಿಕೊಳ್ಳಲೇ ಇಲ್ಲ” ' +ಎಂದು ಅನಂತರ ಬರೆದ, ನರದೌರ್ಬಲ್ಯ, +ಇನ್‌ಫ್ಲೂಎಂರುಖಾ ಮತ್ತು ತೀರಾ ಅಶಕ್ತಿಯಿಂದ +ಕೊನೆಗೆ ಕಾರ್ಯದರ್ಶಿಯೊಬ್ಬನಿಗೆ . ಹೇಳಿ +ಕೃತಿಗಳನ್ನು ,ಬರೆಸಬೇಕಾಯಿತು. + +ಕೆಲ ಕಾಲ ರಾಜಕೀಯದಲ್ಲೂ ಆಸಕ್ತಿ ವಹಿಸಿ +ಕನ್ಸರ್ವೇಟಿವ್‌ ಅಭ್ಯರ್ಥಿಯಾಗಿ ಪೂರ್ವ ನಾರ್‌ +ಫೋಕ್‌ ಕ್ಷೇತ್ರದಿಂದ ಕೆಳಮನೆಗೆ ಚುನಾವಣೆಯಲ್ಲಿ +ಸ್ಪರ್ಧಿಸಿ ಸೋತ. ಸ್ಥಳೀಯ ನ್ಯಾಯಾಧೀಶರ +ಬೆಂಚಿನ ಮುಖ್ಯಸ್ಥನಾಗಿ ಮುಂದುವರೆಯು +ತ್ತಲೇ ತನ್ನ ಸಾಮರ್ಥ್ಯವನ್ನು ಮನಃಪೂರ್ವಕ +ವಾಗಿ ಕೃಷಿ ಮತ್ತು ಸ್ಥಳೀಯ ಆಡಳಿತಕ್ಕೆ ಬಳಸ +ತೊಡಗಿದ. ಆಫ್ರಿಕದ ಆಂಗ್ಲೋ-ಆಫ್ರಿಕನ್‌ ಬರಹ +ಗಾರರ ಸಂಘದ ಅಧ್ಯಕ್ಷನಾಗ���ಯೂ "ಆಫ್ರಿಕನ್‌ +ರಿವ್ಯೂ'ದ ಸಹನಿರ್ದೇಶಕನಾಗಿಯೂ ಹಗ್ಗಾರ್ಡ್‌ +ಸೇವೆ ಸಲ್ಲಿಸಿದ. “ಗ್ರಾಮೀಣ ಇಂಗ್ಲಂಡ್‌' +ಮತ್ತು "ಗ್ರಾಮೀಣ ಡೆನ್ಮಾರ್ಕ್‌” ಎಂಬ ಎರಡು +ಗ್ರಂಥಗಳನ್ನು ಆಗಿನ ಕಾಲದ ಆದೇಶಗಳ +ಕೃಷಿ ಸ್ಥಿತಿಗತಿಗಳ ಬಗ್ಗೆ ರಚಿಸಿದ. ೧೯೦೫ +ರಲ್ಲಿ ಅಮೇರಿಕದ 'ಸಾಲ್ವೇಷನ್‌ ಆರ್ಮಿಯು +ಆರಂಭಿಸಿದ ಕೃಷಿ ಮತ್ತು ಔದ್ಯೋಗಿಕ ನೀತಿಗಳ +ಬಗ್ಗೆ ವರದಿ ನೀಡಲು ಒಬ್ಬ ಕಮಿಷನರ್‌ ಆಗಿ +ಹಗ್ಗಾರ್ಡನನ್ನು ಅಮೇರಿಕಕ್ಕೆ ಕಳುಹಿಸಲಾಯಿತು. +ಇದರ ಫಲಿತಾಂಶವೇ "ರಿ ಜನರೇಶನ್‌'. + +೧೯೧೨ ರಲ್ಲಿ ಆತನಿಗೆ ಸರ್‌ ಪದವಿ ನೀಡಿ +ಗೌರವಿಸಲಾಯಿತು. ವಸಾಹತು ವ್ಯಾಪಾರದ +ಉಸ್ತುವಾರಿ, ನೋಡುವ ಡೊಮೆನಿಯನ್‌ +ರಾಯಲ್‌ ಆಯೋಗಕ್ಕೆ ನೇಮಿಸಲಾಯಿತು. +ಆಸ್ಟ್ರೇಲಿಯ, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕ +ಮತ್ತು ಕೆನಡಾ ದೇಶ ಸುತ್ತಿ ಇಂಗ್ಲಂಡಿಗೆ ಮರ- +ಳಿದ, ರಾಯಲ್‌ ಕಲೋನಿಯಲ್‌ ಸಂಸ್ಥೆಯಲ್ಲಿ +ಆತನ ಸೇವೆಗಾಗಿ ಆ ಸಂಸ್ಥೆಯ ಆಜೀವ ಗೌರವ +ಸದಸ್ಯತ್ವ ನೀಡಲಾಯಿತು. ೧೯೧೯ ರಲ್ಲಿ ಆತ +ನಿಗೆ ಕೆ. ಬಿ. ಇ. (ಬ್ರಿಟಿಷ್‌ ಚಕ್ರಾಧಿಪತ್ಯದ + + +್‌ + + +ರೆ ಡರ್‌ ಹಗ್ಗಾರ್ಡ್‌ ೪೫ + + +ಸೇನೆಯ ಹುದ್ದೆ) ನೀಡಲಾಯಿತು. +ಜೀವನದ ಕೊನೆ ವರ್ಷಗಳಲ್ಲಿ +ರೋಗಗ್ರಸ್ತನಾಗಿ ೧೯೨೫ನೇ ಮೇ + + +ಳಿದ. ಆತ ಒಟ್ಟು ಬರೆದದ್ದು ೫೩ ಕಾದಂಬರಿ +ಗಳು. ಪತ್ರಿಕೆಗಳಿಗೆ ಬರೆದ ಪತ್ರಗಳು, ವಿಮರ್ಶೆ +ಗಳು, ವರದಿಗಳು, ಕಥೆಗಳು ಮುಂತಾಗಿ ಎಲ್ಲ +ಪ್ರಕಾರದಲ್ಲಿ. ಆತ ತೀರಿಕೊಂಡ ಅನಂತರದ +ವರ್ಷಗಳಲ್ಲಿ ಅವನ ಕಥೆಗಳ ಜನಪ್ರಿಯತೆ + +೧೮೯೫ ರಲ್ಲಿ ಆಂಡ್ರ್ಯೂ ಲ್ಯಾಂಗ್‌ +ಶಾಲಾ ಗ್ರಂಥಾಲಯದಲ್ಲಿ ಅರ್ಧ ವರ್ಷದಲ್ಲಿ +ಮಕ್ಕಳು ಓದಲು ಎರವಲು ಪಡೆದ ಪುಸ್ತಕಗಳ +ಪಟ್ಟಿಯೊಂದನ್ನು ಪ್ರಕಟಿಸಿದ. ೬೬ ಅಂಕಗಳಿಂದ +ಹಗ್ಗಾರ್ಡ್‌ ಮೊದಲ ಸ್ಥಾನದಲ್ಲಿದ್ದ- ಸರ್‌ +ವಾಲ್ಪರ್‌ ಸ್ಕಾಟ್‌ನ ಕಾದಂಬರಿಗಳಿಗಿಂತಲೂ +ಎರಡು ಪಟ್ಟು ಹೆಚ್ಚಿನ ಸ್ಥಾನ! ಸಾಹಸ ಕತೆ +ಗಳ ಬರಹಗಾರನಾಗಿ ಆತನ ಜನಪ್ರಿಯತೆಯನ್ನು +ಸೂಚಿಸಲು ಗ್ರಂಥಗಳ ಮುದ್ರಣ ಸಂಖ್ಯೆಗಳೇ +ಸಾಕು. “ದಿ ರಿಟರ್ನ್‌ ಆಫ್‌ ಷೀ' ಯು ೧೯೦೫ +ರಲ್ಲಿ ಮೊದಲ ಮುದ್ರಣ ಕಂಡಾಗ ೨೫,೦೦೦ +ಪ್ರತಿಗಳನ್ನು. ಅಚು ಹಾಕಲಾಯಿತು. ಆ + + +Kk ಚ +ಇಲದಲ್ಲಿ ಇದೊಂದು ಅಗಾಧ + + +ಮಾಲ್ಕ್‌ಂ ಎಲ್ವಿನ್‌ ಹೇಳಿದಂತೆ, “ಆತನ +ಅಚು ಕಟ್ಟಾದ ಕತೆಗಳು ಪ್ರಣಯ ಸಾಹಸದ +ವ ತವೆ” ಮಾ +ಕಾವ್ಯವನ್ನು ಉಸಿರಾಡುತ್ತವೆ pe ದಿ ಟೈಮ್ಸ್‌ +ಪತ್ರಿಕೆ ಆತನ ನಿಧನ ವಾರ್ತೆಯಲ್ಲಿ, “ಸಾಹಸ +ಕತೆಗಳ ಬರಹಗಾರ, ವ್ಯವಸಾಯ ತಜ್ಞ, + + +ಇಂಪೀರಿಯಲ್‌ ರಾಜಕಾರಣಿ... ಯೋಗಿ ಎನ್ನಿಸಿ +ದರೂ ವಿರಕ್ತನಲ್ಲದ... ತನ್ನ ಕಾಲ ಹಾಗೂ +ತಲೆಮಾರಿನವರಲ್ಲಿ ಎದ್ದುಕಾಣುವ, ಚಿತ್ರಮಯ +ಹಾಗೂ ವೈವಿಧ್ಯಮಯ ವ್ಯಕ್ತಿತ್ವಗಳ ಪೈಕಿ + + + + + +ಯುಕಕಗಿಗೆ +ರಾಜಕೀಯತಂಸೇಶಿ + + + + + +ಎಂದು ವರ್ಣಿಸಿ ಟಿಪ್ಪಣಿ ಬರೆಯಿತು. +ಇವೆಲ್ಲಕ್ಕಿಂತ ಹೆಚ್ಚಾಗಿ, ಎಡ್ವರ್ಡ್‌ ಬಾಯ್ಡ್ನ್‌ +ಹೇಳಿದಂತೆ; “ಕಥಾತಂತ್ರಜ್ಞನಾಗಿ ಆತನ ಮಿತಿ +ಗಳ ಬಗ್ಗೆ ಅನೇಕ ವಿಮರ್ಶಕರು ಟೀಕೆ ಮಾಡಿ +ದ್ದಾರೆ. ಮಾನವನ ಮಾನಸಿಕ ಸ್ಸ ತಿಯನ್ನು +ಹೆಚು ಕಡಿಮೆ ಇಡಿಯಾಗಿ ಕಳಂಕಗೊಳಿಸದೇ +ಬಿಟ್ಟ ನೆಂದು ಉದ್ಧರಿಸಲು ಇನ್ನ ನೇಕರು ಹೇಳಿ +ದ್ದಾರೆ. ಸಾಹಿತ್ಯಕ ಲೆಕ್ಕಾಚಾರದ ನಿಯಮ +ಗಳನ್ವಯ ಮುಂಬರುವ ಜನಾಂಗವು ಆತನಿಗೇನೂ +ಯಣಿಯಾಗಿರಬೇಕಾಗಿಲ್ಲ. ಆದರೆ ಅವನು (ತನ್ನ +ಗ್ರಂಥಗಳ) ಪುನರ್‌ ಮುದ್ರಣಗಳ ಮೂಲಕ + + +ಒಬ? +ನು + + +ಇಂದಿಗೂ ನಮ್ಮೊಂದಿಗಿದ್ದಾನೆ” ಅಂತೆಯೆ +ಹಗ್ಗಾರ್ಡ್‌ ಸಾವಿಲ್ಲದ - ಸಾಹಸ - ಕತೆಗಳ +ಲೇಖಕ. ಸೆ + + +Hix + + + + + +(ನು ಆ ವಾರದಲ್ಲಿ ಗಲ್ಲಿಗೇರಲಿದ್ದ ಆ +ಕೈದಿಯನ್ನು ಡಾ. ಸ್ಕಾ ನ್ಗ ಎರಡು ಸಲ ಕಾಣ +ಬೇಕಾಯಿತು. ಜೀವದಾನಕ್ಕಾಗಿ ಮಾಡಿಕೊಂಡಿದ್ದ +ತನ್ನ ಮನವಿ ತಿರಸ್ಕೃತವಾದದ್ದು ಗೊತ್ತಾದಾಗ +ಸ್ಮೃತಿತಪ್ಪಿ ಬಿದ್ದಿದ್ದ ಆ ಕೈದಿಯ ಶೂಶ್ರೂಷೆ +ಗಾಗಿ ಡಾ. ಸ್ಕಾ ನ್ನ ಯವರನ್ನು ಕೇಳಿಕೊಳ್ಳ +ಲಾಗಿತ್ತು. ಆತ ಸ ತಿಳಿದೆದ್ದಮೇಲೆ, ಅದೃಷ್ಟ +ದಲ್ಲಿದ್ದಂತೆ ಆಗುವುದನ್ನು ತಪ್ಪಿಸಲಾಗುವುದಿಲ್ಲ- +ಆದನ್ನು ಸ್ವೀಕರಿಸಲೇಬೇಕಾಗುತ್ತದೆ ಎಂದು +ಡಾ. ಸ್ಟ್ಯಾನ್ಲೆ ಬುದ್ಧಿವಾದ ಹೇಳಿದ ಮೇಲೆಯೇ +ಆ ಕೈದಿಗೆ ಫಾಶಿ ಶಿಕ್ಷೆಯ ಬಗೆಗಿದ್ದ. ಹೆದರಿಕೆ +ಅಷ್ಟಿಷ್ಟು ದೂರವಾಯಿತು. + +ಆತನ ಅಪರಾಧವೆಂದರೆ ಕೊಲೆ. ವಿಚಿತ್ರ +ರೀತಿಯ ಭಯಾನಕ ಕೊಲೆ. ಹೀಗಾಗಿ ಚಾರ್ಲ್ಸ್‌ +ಕೊಲೆಗಾರ ಎಂದು ಗೊತ್ತಾದ ಮೇಲೆ ಯಾರಿಗೂ +ಆತನ, ಮೇಲೆ ಮರುಕವುಳಿದಿರಲಿಲ್ಲ. ಚಾರ್ಲ್ಸ್‌ +ಚಿಕ್ಕ ಅಂಗಡಿಯೊಂದನ್ನಿಟ್ಟು ಕೊಂಡಿದ್ದ . ಮನೆ- +ಯಲ್ಲಿದ್ದವರು ಮೂವರೇ-- ಚಾರ್ಲ್ಸ್‌, ಆತನ +ತಾಯಿ ಮತ್ತು ಹೆಂಡತಿ. + +ಚಾರ್ಲ್ಸ್‌ ಕೊಲೆಗೈ ದದ್ದು ತನ್ನ ತಾಯಿ- +ಯನ್ನೇ. ಬ್ಯಾಂಕಿನಲ್ಲಿ ಅವಳ ದಾತೆಯಲ್ಲಿದ್ದ ೫೦೦ +ಪೌಂಡುಗಳನ್ನು ಸ್ವಾಧೀನಪಡಿಸಿಕೊಳ್ಳು ವುದೇ ಈ +ಕೊಲೆಯ ಹಿಂದಿನ ಕಾರಣ, ಆ ಹಣ ಕೈಗೆ +ಬಂದುಬಿಟ್ಟರೆ ತನ್ನೆಲ್ಲ ಸಾಲವನ್ನು ಮರಳಿಸಿಬಿಡ- +ಬಹುದೆಂಬ ಯೋಚನೆ ಆತನದು. ಹಣಕ್ಕಾಗಿ +ತಾಯಿಯನ್ನು ಬೇಡಿದ, ಕಾಡಿದ. ಆಕೆ ಜಗ್ಗದಾ- +ದಾಗ ಜಗಳಕ್ಕೆ ನಿಂತ. ಎರಡು ವರ್ಷಗಳಿಂದಲೂ +ಹೀಗೆಯೇ ನಡೆದಿತ್ತು. ತಾಯಿ-ಮಗನ ಜಗಳ- +ದಿಂದ ಚಾರ್ಲ್ಸ್‌ನ ಹೆಂಡತಿಗೆ ತಲೆಚಿಟ್ಟು ಹಿಡಿದು +ಹೋಗಿತ್ತು. “ನಾನು : ಈ ಮನೆಯಲ್ಲಿರುವುದೇ +ಇಲ್ಲ-- ಓಡಿಹೋಗುತ್ತೇನೆ” ಎಂದಾಕೆ ಗಂಡನಿಗೆ +ಬಹಳ ಸಲ ಹೇಳಿದ್ದಳು. + + +ಹೀಗೊಮ್ಮೆ ಆತನ ಹೆಂಡತಿ ಬೇರೆ ಊರಿಗೆ +ಹೋದಳು ಬೇಜಾರು ಕಳೆಯಲೆಂದು. ಆ +ಸಂದರ್ಭದಲ್ಲಿಯೇ ಈ ಕೊಲೆ ನಡೆದದ್ದು. ಯಥಾ + + +'ಬಂದ ಚಾರ್ಲ್ಸ್‌, +೪೬ + + +ಮೂಲ : +ಇ. ಎಫ್‌. ಬ್ಯಾನ್ಸನ* +ಕನ್ನಡಕ್ಕೆ: + + +ವಾಲ್ಟರ್‌ ಲಸ್ರಾದೊ + + + + + +ಪ್ರಕಾರ. ಅವರಿಬ್ಬರಲ್ಲಿ ವಾಗ್ಯುದ್ಧ ನಡೆದು, + + +“ನಾಳೆಯೇ ನಾನು ಎಲ್ಲಿಯಾದರೂ ದೂರದ +ಊರಿಗೆ ಹೋಗಿಬಿಡುತ್ತೇನೆ. ಪರಿಚಿತರ ಮನೆ +ಯಲ್ಲೋ ವೃದ್ಧಾ ಶ್ರಮದಲ್ಲೋ ಇದ್ದುಬಿಡು +ತ್ತೇನೆ. ಆಯಿತೆ ?”ಎಂದವಳೇ ಬ್ಯಾಂಕಿಗೆ ಹೋಗಿ +ತನ್ನ ಖಾತೆಯಲ್ಲಿದ್ದ ಹಣವನ್ನೆಲ್ಲ ತಂದಿಟ್ಟು- +ಕೊಂಡು ಮರುದಿನ ಹೋಗಿಬಿಡುವ ನಿರ್ಧಾರ- +ದಿಂದ ತಯಾರಿಯನ್ನು ನಡೆಸತೊಡಗಿದಳು. . + +ಆ ರಾತ್ರಿಯೇ ಅವಳ ಕೊಲೆಯಾಯಿತು. +ಚಾರ್ಲ್ಸ್‌ ಆಕೆಯ ಕತ್ತು ಹಿಸುಕಿದ್ದ. + +ಆಕೆಯ ಬಟ್ಟೆಬರೆ, ಸಾಮಾನು. ಸರಂಜಾಮ- +ನೈಲ್ಲ ಒಂದು ಪಟ್ಟ 3 ಗೆಯಲ್ಲಿ ತುಂಬಿ, ಕೀಲಿ ಜಡಿದು, ' +ರೈಲು ನಿಲ್ದಾಣಕ್ಕೊಯ್ದು ».. ಹೊರಡಲು +ತಯಾರಾಗಿದ್ದ ಗಾಡಿಯ ಡಬ್ಬಿಯೊಂದರಲ್ಲಿಟ್ಟು +ಶವವನ್ನಂತೂ ಮನೆಯ + + +ಕ + + + + + +೪೮ ಕಸ್ತೂರಿ, ನವೆ +ಹಿಂಬದಿಯ ತೋಟದಲ್ಲಿ ಹೂತಿದ್ದ. ಮನೆಯಲ್ಲಿ +ತಾನೊಬ್ಬನೇ ಇರುವುದಾಗಿಯೂ, ತಾಯಿ +ಜಗಳವಾಡಿ ಮನೆಬಿಟ್ಟು ಹೋದಳೆಂದೂ, +ಹೆಂಡತಿ ತವರಿಗೆ ಹೋದಾಕೆ ಇನ್ನೂ ಬಂದಿಲ್ಲ. +ಆದ್ದರಿಂದ ತನ್ನೊಂದಿಗೆ ತನ್ನ ಮನೆಯಲ್ಲಿಯೇ +ಊಟ ಮಾಡಿರೆಂದು ಕೆಲವು ಗೆಳೆಯರನ್ನು +ಆಮಂತ್ರಿಸಿದ. ಅವರೊಂದಿಗೆ ಊಟ ಮಾಡುತ್ತಿ +ದಾಗ, “ಸದಾ ಜಗಳ ಕಾಯುತ್ತಿತ್ತು ಮುದುಕಿ. +ಈಗ ಮನೆಬಿಟ್ಟುಹೋಗಿ ಮನಸ್ಸಿಗಿಷ್ಟು ಸಮಾ- +ಧಾನವಾದರೂ ದೊರೆಯುವಂತೆ ಮಾಡಿದ್ದಾಳೆ +ಮಹಾರಾಯ್ತಿ. ಮನೆಯಲ್ಲೀಗ ಶಾಂತಿ ನೆಲೆಸು- +ವಂತಾಯಿತು,” ಎಂದ. + +ಅತ್ತೆಯ ವಿಳಾಸ ಗೊತ್ತಿದ್ದರೆ ಸೊಸೆ ಪತ್ರ +ಬರೆಯದೇ ಬಿಡುವವಳಲ್ಲವೆಂಬುದು ಚಾರ್ಲ್ಸ್‌- +ನಿಗೆ ಗೊತ್ತು. ಆದ್ದರಿಂದ ಹೆಂಡತಿ ಮರಳಿ ಬಂದ +ಮೇಲೆಯೂ ಅದೇ ಕಥೆಯನ್ನಾತ ಹೇಳತೊಡ- +ಗಿದ. ಈ ಸಲದ ಜಗಳ ಭಯಂಕರವಾಗಿತ್ತೆಂದೂ, +ಸಿಟ್ಟಿನಿಂದ ಮನೆ ಬಿಟ್ಟುಹೋದ ತಾಯಿ ತಾನೆಲ್ಲಿ +ಹೋಗುತ್ತೇನೆಂದು ಹೇಳದೆ ಹೋಗಿದ್ದರಿಂದ +ಆಕೆಯ ವಿಳಾಸ ಗೊತ್ತಿಲ್ಲವೆಂದೂ ಹೆಂಡತಿಗೆ +ಸಮಜಾಯಿಷಿ ನೀಡಿದ. + +ಮುಂದೆ ಕೆಲವು ದಿನಗಳವರೆಗೆ ಅವನ ಬದುಕಿನ +ರೀತಿಯೇನೂ ಬದಲಾಗಲಿಲ್ಲ. ತನ್ನ ಸಾಲವನ್ನೂ +ತೀರಿಸುವ ಆತುರ ತೋರಿಸಲಿಲ್ಲ ಆತ. ಮನೆಯೊ +ಳಗೆ ಒಬ್ಬ ಬೋರ್ಡರ್‌ನನ್ನು ಇರಿಸಿಕೊಂಡು +ತನ್ನ ತಾಯಿಯ ಕೋಣೆಯನ್ನು ಅವನಿಗಾಗಿ +ಬಿಟ್ಟುಕೊಟ್ಟ... ಖರ್ಚು ಕಡಿಮೆ ಮಾಡಿ, +ಆದಾಯವನ್ನು ಹೆಚ್ಚಿ ಸಿಕೊಳ್ಳುವುದಕ್ಕಾಗಿ ಆತ +ಹಾಗೆ ಮಾಡಿದನೆಂದು ಉಳಿದ ಅಂಗಡಿಯವರೂ, +ಆತನ ಗೆಳೆಯರೂ ತಿಳಿದುಕೊಳ್ಳಲೆಂದು +ಅಂಗಡಿಯಲ್ಲಿ ಕೆಲಸಕ್ಕಿದ್ದ ಆಳನ್ನು ತೆಗೆದು ಹಾಕಿ +ಎಲ್ಲ ಕೆಲಸವನ್ನು ತಾನೇ ನೋಡಿಕೊಳ್ಳತೊಡ +ಗಿದ. ತನ್ನ ವ್ಯಾಪಾರ ಇತ್ತೀಚೆಗೆ ಬಹಳ ಸುಧಾರಿ +ಸಿದೆ ಎಂದು ಹೇಳಿಕೊಳ್ಳತೊಡಗಿದ. ಚಾರ್ಲ್ಸ್‌ +ತಿಂಗಳುರುಳಿದ ಮೇಲೆಯೆ ತಾಯಿಯ ಅಸಲಿಗೆ + + +ಕೈ ಹಚ್ಚಿದ. + +ದಿನಗಳೆದಂತೆ ಚಾರ್ಲ್ಸನ ಜಾಗರೂಕತೆ ಕಡಿಮೆ ' +ಯಾಗತೊಡಗಿತು. ಹೀಗಾಗಿ ದುಡ್ಡಿನ ವಿಷಯ +ದಲ್ಲಿ ಹೇಗೆ ಯೋಚಿಸಬೇಕೆಂಬುದೇ ಹೊಳೆಯ +ದಾಯಿತು. ಹತ್ತಿರದ ಬ್ಯಾಂಕೊಂದರಲ್ಲಿ ಖಾತೆ +ಯನ್ನು ತೆರೆದು ಐವತ್ತು ಪೌಂಡುಗಳ ನಾಲ್ಕು +ನೋಟುಗಳನ್ನು ಜಮೆ ಮಾಡಿದ. ಕೊಡ +ತುಂಬಿ ಬಂದ ಮೇಲೆ ನೀರು ಹರಿಯದೆ ಏನು +ಮಾಡೀತು? ತಾಯಿಯನ್ನು ಕೊಲೆ ಮಾಡಿದ +ದಿನ ಆತ ಆಕೆಯ ಸಾಮಾನುಗಳನ್ನೆಲ್ಲ ತುಂಬಿ +ಕೀಲಿ ಜದಿದು ಗಾಡಿಯಲ್ಲಿರಿಸಿ. ಬಂದ ಪೆಟ್ಟಿಗೆ +ವಿಳಾಸವಿಲ್ಲದ ಸಾಮಾನುಗಳನ್ನಿಡುವ ಕೋಣೆಗೆ +ಹೋಗಿ ಬಿದ್ದಿತ್ತು. ಆಕಸ್ಮಿಕವಾಗಿ ಆ ಕೋಣೆಗೆ +ಬೆಂಕಿ ತಗುಲಿ ಈ ಪೆಟ���ಟಿಗೆ ಅರ್ಧ ಸುಟ್ಟಿತ್ತು. +ತನಿಖೆಯನ್ನು ಮಾಡುತ್ತಿದ್ದವಳು ಪೆಟ್ಟಿಗೆಯಲ್ಲಿ +ಅರ್ಥ ಸುಟ್ಟ ಸುಡದೆ ಸುರಕ್ಷಿತವಾಗುಳಿದಿದ್ದ +ಸಾಮಾನುಗಳ ಪಟ್ಟಿಯೊಂದನ್ನು ಮಾಡು: +ತ್ತಿದಾಗ ಚಾರ್ಲ್ಸನ ಮನೆಯ ವಿಳಾಸ ಮತ್ತು +ತಾಯಿಯ ಹೆಸರಿದ್ದ ಕಾಗದವೊಂದು ದೊರೆ- +ಯಿತು. ಕಾನೂನಿನ ಪ್ರಕಾರ ರೈಲ್ವೆಯವರು +ಸುಟ್ಟುಹೋದ ಸಾಮಾನಿನ ಬಾಬತ್ತಿನಲ್ಲಿ ನಷ್ಟ +ತುಂಬಿ ಕೊಡಬೇಕಿತ್ತು. ಹೀಗಾಗಿ ಚಾರ್ಲ್ಸನ +ಮನೆಯ ವಿಳಾಸಕ್ಕೆ ಅವನ ತಾಯಿಯ ಹೆಸರಿನಲ್ಲಿ +ರೈಲ್ವೆಯಿಂದ ಕಾಗದ ಬಂತು. ಚಾರ್ಲ್ಸನ +ಹೆಂಡತಿಯ ಕೈಗೇ ಸಿಗಬೇಕೇ ಆ ಪತ್ರ! + +ಹಾಗೆ ನೋಡಿದರೆ ಪತ್ರ ತುಂಬ ಸರಳ- +ವಾಗಿದ್ದರೂ ಚಾರ್ಲನ ಪಾಲಿಗೆ ಸಂಕಟಕರ- +ವಾಗಿತ್ತು. ' ಈಗ ಆತ ತನ್ನ ಹೆಂಡತಿಗೆ ರೈಲ್ವೆ +ಕಚೇರಿಯಲ್ಲಿ ಆತನ ತಾಯಿಯ ಪೆಟ್ಟಿಗೆ ಏಕೆ +ಬಂದು ಬಿದ್ದಿದೆ ಎಂಬ ಬಗೆಗೆ ಸಮಾಧಾನಕರ +ಉತ್ತರ ಕೊಡಬೇಕಿತ್ತು. ಮನೆ ಬಿಟ್ಟು ಹೋದ +ತನ್ನ ತಾಯಿಗೇನೋ ತೊಂದರೆಯಾಗಿರಬೇಕೆಂದು ' +ಸಂಶಯ ವ್ಯಕ್ತಪಡಿಸುವುದರ ಹೊರತು +ಬೇರೇನೂ ದಾರಿ ಅವನಿಗುಳಿದಿರಲಿಲ್ಲ. ತಾಯಿಗೆ +ಏನಾಯಿತೆಂದು ತಿಳಿದುಕೊಂಡು, ಅವಳು ಸತ್ತು + + +ಹೋದ ಪಕ್ಷದಲ್ಲಿ, "ಅವಳ ಸೊತ್ತಿಗೆ +ತಾನೇ ವಾರಸದಾರನೆಂಬುದನ್ನು ಸಿದ್ಧಪಡಿಸಿ, +ತಾಯಿಯ ಖಾತೆಯಲ್ಲಿದ್ದ ಹಣವನ್ನು ಆತ +ಪಡೆಯಬೇಕಾಗಿತ್ತು. ಕಾಗದವನ್ನಾತ ಓದು- +ತ್ತಿದ್ದಾಗ ಹಾಜರಿದ್ದ ಬೋರ್ಡರ್‌ ಮತ್ತು +ಆತನ ಹೆಂಡತಿಯಿಬ್ಬರೂ ಚಾರ್ಲ್ಸನಿಗೆ ಅದೇ +ಸಲಹೆಯಿತ್ತರು. ಇದರಿಂದ ಪಾರಾಗುವುದಂತೂ +ಸಾಧ್ಯವೇ ಇರಲಿಲ್ಲ ಆತನಿಗೆ. ಏಕೆಂದರೆ ಆಗಲೇ +ಆತನ ತಾಯಿಯ ಪತ್ತೆ ಹಿಡಿಯಲು ಪೋಲೀಸು +ತನಿಖೆಯೂ ನಡೆದಿತ್ತು. ಪತ್ತೇದಾರರು ಬ್ಯಾಂಕು +ಗಳಲ್ಲಿ ಯಾರ ಖಾತೆಯಲ್ಲಿ ಒಮ್ಮೆಲೇ ಹೆಚ್ಚು +ಹಣವನ್ನು ಜಮೆ ಮಾಡಲಾಗಿದೆ, ಜಮೆ ಮಾಡಿದ +ವ್ಯಕ್ತಿಯ ಹಿನ್ನೆಲೆ ಸಾಮಾಜಿಕ ಸ್ಥಾನಮಾನ +ಏನು ಎಂಬುದನ್ನು ಗೊತ್ತು ಮಾಡಿಕೊಳ್ಳ- +ತೊಡಗಿದ್ದರು. ಚಾರ್ಲ್ಸ್‌ ಸಿಕ್ಕುಬಿದ್ದು ಪೋಲೀಸರ +ಅತಿಥಿಯಾದ. ನ್ಯಾಯಾಲಯದಲ್ಲಿ ವಿಚಾ- +ರಣೆಯೂ ನಡೆಯಿತು. ಚಾರ್ಲ್ಸ್‌ ಅಪರಾಧಿ- +ಯೆಂದು ' ಸಾಬೀತಾಯಿತು. . ಚಾರ್ಲ್ಡ್ಸ್‌ನಿಗೆ +ಮರಣದಂಡನೆಯ ಶಿಕ್ಷೆ ವಿಧಿಸಲ್ಪಟ್ಟಿತು. + +ಆದರೆ ತಪ್ಪೊಪ್ಪಿಕೊಳ್ಳಲು ಚಾರ್ಲ್ಸ್‌ ಸಿದ್ಧ- +ನಿರಲಿಲ್ಲ. ನೇಣುಗಂಬಕ್ಕೆ ಏರುವ. ಮೊದಲು +ಕ್ರೈಸ್ತ ಧಾರ್ಮಿಕ ನಿಯಮದ ಪ್ರಕಾರ ಆವನು +ಪಾಪ ನಿವೇದನೆ ಮಾಡಿಕೊಳ್ಳುವಂತೆ ಜೈಲಿನ +ಪಾದ್ರಿ ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. + +ಅಪರಾಧಿಯನ್ನು ಗಲ್ಲಿಗೇರಿಸುವಾಗ ಅಲ್ಲ +ಡಾ. ಸ್ಟ್ಯಾನ್ಲೆ ಹಾಜರಿದ್ದ. ತಲೆ ಸಹಿತ ಪೂರ್ತಿ +ಮುಖ ಕರಿ ಬಟ್ಟೆಯಿಂದ ಮುಚ್ಚಿದ್ದ ಚಾರ್ಲ್ಸ್‌ನ +ದೇಹ ಹಗ್ಗದೊಡನೆ ನೇತಾಡುವುದನ್ನು ಆತ +ನೋಡಿದ. ಫಾಶಿಯಾಗಿ ಒಂದು ತಾಸಿನ +ನಂತರ ಶವದ ಮರಣೋತ್ತರ ಪರೀಕ್ಷೆಯನ್ನೂ +ಡಾ. ಸ್ಕ್ಯಾನ್ಲೆಯೇ ನಡೆಸಿದ. ಆದರೆ ಆ +ಸಮಯದಲ್ಲಿ ಮಾತ್ರ ಮೃತನ ಆತ್ಮ ತನ್ನ ಬೆನ್ನ +ಮೇಲೆಯೇ ಸವಾರಿ ಮಾಡುತ್ತಿದೆಯೆಂದು ಡ��. +ಸ್ಟ್ಯ್ಯಾನ್ಲೆಗೆ ಅನ್ನಿಸತೊಡಗಿತ್ತು. + +ಇಷ್ಟರಲ್ಲಿ ಒಂದು ಚಿಕ್ಕ ಘಟನೆಯೂ ನಡೆ- + + +363 7 + + +KTS + + +ದಿತ್ತು. ಹಗ್ಗ . ಮಾಯವಾಗಿತ್ತು. +ಪರೀಕ್ಷೆಯ ನಂತರ, + + +ಶವ +ಹೆಣದೊಡನೆ ಹಗ್ಗ- + + +ವೇನಾದರೂ ಅಲ್ಲಿ ಕಂಡಿತೆ ಎಂದು ಜೈಲಿನ +ವಾರ್ಡನ್‌ಗಳಲ್ಲೊಬ್ಬ ಹುಡುಕಾಡತೊಡಗಿದ. + + +ಹಗ್ಗ ಎಲ್ಲಿಯೂ ಸಿಕ್ಕಲಿಲ್ಲ. + +ಡಾ. ಸ್ಟ್ಯಾನ್ಲೆ ಅವಿವಾಹಿತ. ದೊಡ್ಡ ಬಂಗಲೆ- +ಯೊಂದರಲ್ಲಿ ವಾಸಿಸುತ್ತಿದ್ದ. ಪಾರ್ಕರ್‌ +ದಂಪತಿಗಳು ಅವನ ಮನೆಯ ಎಲ್ಲ ವ್ಯವಸ್ಥೆ +ಗಳನ್ನೂ ನೋಡಿಕೊಳ್ಳಲು ನಿಯುಕ್ತರಾಗಿದ್ದರು. +ಹಾಗೆ ನೋಡಿದರೆ ಹೊಟ್ಟೆ ತುಂಬಿಕೊಳ್ಳಲು + + +ವೈದ್ಯವೃತ್ತಿಯನ್ನವಲಂಬಿಸು ಪ್ರಮೇಯ- +ವೇನೂ ಇರಲಿಲ್ಲ ಆತನಿಗೆ. ಅಪರಾಧಿಗಳ + + +ಕುರಿತು ಸಂಶೋಧನೆ ನಡೆಸುವ ಆಸಕ್ತಿಯಿಂದ +ಆತ ಜೈಲಿನ ಡಾಕ್ಟರನಾಗಿ ಕೆಲಸ ಮಾಡುತ್ತಿದ್ದ + +ಆ ಸಂಜೆ ಊಟ ತೀರಿಸಿ ತನ್ನ ಖಾಸಗಿ +ಕೋಣೆಯಲ್ಲಿ ಒಬ್ಬನೆ. ಕುಳಿತು ವಿಶ್ರಾಂತಿ +ಪಡೆಯುತ್ತಿದ್ದಾಗ ಆತನ ಮನಸ್ಸಿನಲ್ಲಿ ಚಾರ್ಲ್‌- +ನನ್ನು ಕುರಿತು ಯೋಚನೆ ಹೊರಟಿತು. ಶವ +ಪರೀಕ್ಷೆಯ ಸಮಯದಲ್ಲಿ ಚಾರ್ಲ್ಸ್‌ನ ಪ್ರೇತ +ತನ್ನ ಬೆನ್ನೇರಿದಂತೆ ಭಾಸವಾಗಿದ್ದು ದು ನೆನಪಾ- +ಯಿತು. + +ಟೀಬಲ್‌ ಮೇಲಿನ ಫೋನ್‌ ಕರೆಯತೊಡ +ಗಿದಾಗ ಮನಸ್ಸಿನಿಂದ ಜಾರ್ಲ್ಸ್‌ನನ್ನು ದೂರ +ತಳ್ಳಿ ಎದ್ದು ರಿಸೀವರ್‌ ಎತ್ತಿದ. ಆದರೆ ಮಂದ- +ವಿದ್ಯುತ್ಸ ವಾಹದಿಂದಾಗಿಯೆಂಬಂತೆ ಫೋನಿನ +ಗಂಟೆ ಕ್ಷೀಣವಾಗಿ ಬಾರಿಸುತ್ತಿದ್ದುದು ಗಮನಕ್ಕೆ +ಬಂತು. + +“ಹಲೋ.:. ಯಾರು?” ಎಂದು "ಕೇಳಿದ +ಸ್ಟ್ಯಾನ್ಲೆಗೆ ಅರ್ಥವಿಲ್ಲದ ಪಿಸುಮಾತು ಕೇಳಿತು. + +“ಸರಿಯಾಗಿ ಕೇಳಿಸ್ತಿಲ್‌ ಜೋರಾಗಿ +ಮಾತಾಡಿ,” ಎಂದ. + +ಪುನಃ ಪಿಸುಮಾತು ಕೇಳತೊಡಗಿ ಕ್ರಮೆಣ +ಕ್ಷೀಣವಾಗಿ ನಿಶ್ಶಬ್ದ ಆವರಿಸಿತು. ರಿಸೀವರ್‌ +ಕೆಳಗಿಟ್ಟು ಕ್ಷಣಕಾಲ ಯೋಚಿಸಿ, ಕೂಡಲೇ ಎಕ್ಸ್‌ +ಚೇಂಜಿಗೆ ಫೋನು ಮಾಡಿ, “ಈಗ ತಾನೆ ನನಗೆ + + +ಬಂದ ಫೋನು ಯಾವ ನಂಬರಿಂದ ಮಾಡಿದ್ದೆಂದು +ನೋಡಿ ಹೇಳ್ತಿರಾ-- ದಯವಿಟ್ಟು? ಎಂದ.” +ಫೋನು ಬಂದದು. ಜೈಲಿನಿಂದ -ಎಂದು +ಎ ಲ +ಗೊತ್ತಾಯಿತು. +“ದಯವಿಟ್ಟು ಆ ನಂಬರಿಗೆ ನನಗೆ ಸಂಪರ್ಕ + + +ಸೊದಿ.* + + +ಅವನಿಗೆ ಸಂಪರ್ಕ ದೊರೆಯಿತು. + +“ಹಲೋ, ನಾನು ಡಾ. ಸ್ಕ್ಯಾನ್ಲೆ ಮಾತಾ +ಡುವುದು. ಈಗ ತಾನೇ ನೀವು ನನಗೆ ಫೋನು +ಮಾಡಿ ಮಾತಾಡದೆ ಇಟ್ಟಿದ್ದೇಕೆ?” + +“ಆದರೆ ನಾವಾರೂ -ನಿಮ ಫೋನು +ಮಾಡಿಯೇ ಇಲ್ಲವಲ್ಲ ಸಾರ್‌?” + +“ಎಕ್‌ ಚೇಂಜಿನವರು 'ಹೇಳಿದ ಪ್ರಕಾರ + + +ಫೋನು ನಿಮ್ಮಲ್ಲಿಂದಲೇ ಬಂತು... ಮೂರು +ನಿಮಿಷವಾಯಿತು ಆ ಮಾತಿಗೆ.” + +“ಇಲ್ಲ ಸಾರ್‌, ಎಕ್ಸ್‌ ಚೇಂಜಿನವರು ತಪ +ಹೇಳಿರಬೇಕು.” + +“ಛೇ ವಿಚಿತ್ರವಾಯ್ತಲ್ಲ ಇದು. ಇರಲಿ, +ಗುಡ್‌ ನೈಟ್‌, ಅಂದ ಹಾಗೆ ನೀವು ವಾರ್ಡರ್‌ +ಡ್ರೆಕೋಟ -ಅಲ್ವೆ?” + + +“ಹೌದು ಸಾರ್‌. ಗುಡ್‌ ನೆಟ್‌. + + +ಪ +ಲ +ಫೋನು ಕುಕ್ಕಿ ಮತ್ತೆ ತನ್ನ ಕುರ್ಚಿಗೆ ಆತು +ಕುಳಿತು ಯೋಚನೆಗೀಡಾದ--: ಹಾಗಾದರೆ + + +ಫೋನ್‌ ಬಂದದ್ದು ಎಲ್ಲಿಂದ? ಯಾರಿಂದ? + +ಮರುದಿನ ಜೈಲಿಗೆ ಹೋದಾಗಲೂ ತನ್ನ - +ನ್ನೊಂದು ಆದೃಶ್ಶ ವ್ಯಕ್ತಿ ಬೆನ್ನಟ್ಟಿದೆ ಎಂದು +ಅನಿಸತೊಡಗಿತವನಿಗೆ. .. ಈಗೇಕೋ ಹೆದರಿಕೆ +ಶುರುವಾಯಿತು. ಚಾರ್ಲ್ಸ್‌ನ ಅತೃಪ್ತ ಆತ್ಮವೇ +.ಇದೆಂದೂ ಅವನಿಗೆ ಮನದಟ್ಟಾಯಿತು. ಯಾಕಾಗಿ +ಚಾರ್ಲ್ಸ್‌ನ ಆತ್ಮ ಬೆನ್ನಟ್ಟದೆ? +ಏನಾಗಬೇಕಿದೆ ತನ್ನಿಂದ? ,- ಯೋಚಿಸಿದಷೂ } +ಗೂಢವಾಯಿತು ಆ ಪ್ರಶ್ನೆ. + +ಆದನ್ನು ಮರೆಯಲು ಕೆಲವು ಫೈಲುಗಳನ್ನು +ತೆರೆದು ಓದಿದನಾದರೂ ಆ ಫೈಲುಗಳಲ್ಲೆಲ್ಲ ಆ +ಆತ್ಮ ಅಡಗಿದೆ ಅನಿಸತೊಡಗಿತು. ಸ ಲ್ಪ ಧೈರ್ಯ + + +J +ತನ್ನನ್ನು + + +ಯಾರೂ + + +ಮಾಡಿಕೊಂಡು ಜೈಲಿನ ಆವರಣದೆಡೆ ಹೆಜ್ಜೆ +ಹಾಕಿದ.. ವೇಣು ಹಾಕುವ ಸ್ಥಳಕ್ಕೆ ಹೋಗಿ + + +ಆದರ ಬಾಗಿಲು ತೆರೆದು ಹಣಿಕಿಕ್ಕಿ, ಹಾಗೆ +ತಲೆಯನ್ನು . ಹಿಂದೆಳೆದುಕೊಂಡು . ಬಾಗಿಲು +ಮುಚ್ಚಿದ. ಮುಖವೆಲ್ಲ ಬಿಳಿಚಿಕೊಂಡಿತ್ತು. + + +ಅಲ್ಲಿ ನೇಣುಗಂಬದ ಕೆಳಗೆ ಮುಖಕ್ಕೆಲ್ಲ ಕರಿ +ವಸ್ತ್ರ ಹಾಕಿದ್ದ ಆಕೃತಿಯೊಂದು ನಿಂತುಕೊಂಡಂತೆ + + +ಕೆಲ ನಿಮಿಷ ಸುಧಾರಿಸಿಕೊಂಡ ಮೇಲೆ-ಅವನು +ಮತ್ತೆ ಧೈರ್ಯ ಪಡೆದು -- ತನ್ನ ಭಯಕ್ಕಾಗಿ +ತಾನೇ ನಾಚಿಕೊಂಡ. ತನ್ನ ಮನೆಗೆ ಹಿಂದಿರುಗಿ +ಜೈಲಿಗೆ ಫೋನು ಮಾಡಿ ಹಿಂದಿನ -ಶಾತ್ರಿ +ತನ್ನೊಂದಿಗೆ ಮಾತಾಡಿದ ವಾರ್ಡರ್‌ನಿಗೆ ತನ ನ್ನು +ಬಂದು ಕಾಣುವಂತೆ ಹೇಳಿದ. + +“ನಿನ್ನೆ ರಾತ್ರಿ ನಾನು ನಿನಗೆ ಫೋನು ಮಾಡಿದ +ಸ್ವಲ್ಪ ಹೊತ್ತು ಮುಂಚೆ ಅಲ್ಲಿಂದ ನನಃ +ಫೋನು ಮಾಡಿಲ್ಲವೆಂದು ಹೇಗೆ +ಹೇಳುತ್ತಿ?” + + +ವಾರ್ಡರ್‌ ಹಿಂಜರಿಯುತ್ತಿರುವುದು ಡಾ. + + +pe NE) ವ್‌ ಇ ಎ +ಸ್ಮ್ಯಾನ್ಸಯ ಗಮನಕ್ಕೆ ಬಂತು. ಸ್ವಲ್ಪ ಹೊತ್ತು + + +ಯೋಚಿಸಿದ ನಂತರ ಆತ, +“ವಾನಂತೂ ಟೆಲಿಫೋನಿನ ಬಳಿಯೇ ಕುಳಿತಿದ್ದೆ. +ಆಂದಾಗ ಅಲ್ಲಿಂದ ಯಾರಾದರೂ ಫೋನು +ಮಾಡುವುದು ಸಾಧ್ಯವೆ? ಒಂದು ವೇಳೆ ಯಾರಾ +ದರೂ ಫೋನು ಮಾಡಿದ್ದೇ ಆಗಿದ್ದರೆ ಆ ವ್ಯಕ್ತಿ +ಯನ್ನು ನಾನು ನೋಡಬಹುದಿತ್ತಲ್ಲ,” +“ನಿನಗೆ ಯಾರೂ ಕಾಣಲಿಲ್ಲವೆ? ” +“ಇಲ್ಲ ಸಾರ್‌. ಯಾರೂ ಕಾಣಲಿಲ್ಲ.” +“ಆದರೆ ಫೋನಿನ ಬಳಿ ಯಾರಾದರೂ:ನಿಂತಂತೆ +ಭಾಸವಾಗಿರಬಹುದಲ್ಲ?” ಸಾ ನ್ಗ ಮತ್ತೆ +ಕೇಳಿದ.- +ವಾರ್ಡರ್‌ ಮತ್ತೆ ಯೋಚನೆಯಲ್ಲಿ +ದ್ದನ್ನು: ಕಂಡು ಆತ: ಮತ್ತೆ + + +ಮಳುಗಿ +`ಸ ಹಿಂಜರಿಯು ' + + +ತ್ತಿದ್ದಾನೆಂದುಕೊಂಡ ಸ್ಟ್ಯಾನ್ಲೆ. +“ಸರ್‌, ಹಾಗಾದರೆ ನಾನು ಬಹುಶಃ ಅರೆನಿದ್ದೆ + + +ನರಳುವ ದೆವ್ವ ೫೧ + + +ಯುಳ್ತಿದೆವೇವೆ ಎ 4 ಗೀ +5ದ್ರೆನೇನೋ... ಟೆಲಿಫೋನು ಇರುವ ಕೋಣೆಗೆ ಹೋಗಬೇಡ. +ಕಾ “qf PE) +ಊಹುಂ, ನಾನು ಹಾಗೆ ಹೇಳಲಾರೆ, ನಮ ತಿಳಿಯಿತೆ? ” +ಈ +ಹಸಿ an 8 2 ಹಾಲಿ ಎ... ನಿ ಎಂದಾದ ೨ +ಕಣ್ಣಿಗೆ ಕಾಣದ ವ್ಯಕ್ತಿಯೆ ದು ನಮ್ಮೊಂದಿಗೆ “ಹದರಿಕೆಯೇಕೆ` ಸಾರ್‌?” +ಕಾಕ ತಾವ ತಾ ಜ್ರ ಇ್‌ ದ್‌ ೧ ಇತಿ ಲಾ ಎ ಷೆ pS +ಇದೆ ಎಂದು ವಾನು ಸ್ಪಷ್ಟವಾಗಿ ಬಲ್ಲ. ನಿನಗೂ ಹದರಿಕೆ? ಇಲ್ಲವೇ ಇಲ್ಲ. ನೀನೂ ಧೈರ್ಯ +ಕಾ ಇ ಅಸಲಿನ ನಿನ ಪೌ ನ 6ಎ ು +ಹಾಗನ್ನಿಸುವುದಿಲ್ಲವೆ? ದಿಂದಿರು,* ಎಂದು ಆತನನ್ನು ಬೀಳ್ಕೊಟ್ಟ +3 ಕ ಷೆ +ನಾನು ಅಂಜುಗುಳಿಯಲ್ಲ ಸಾರ್‌,” ಎಂದು ಡಾ. ಸ್ತಾ ಷೆ. +»] ೧೧ +ಹ fo ತಿ ಆ ಛ/ ೫ ಷಿ ಮಿ ೨ಜಿ 5 2 +ಆರಿಕ್ಷಣ ತಡೆದು, ಅರ್ಥವಿಲ್ಲದ ಯೋಚನೆ ಅಂದು. ರಾತ್ರಿ ಬೇರೆ ಕಡೆ ಕಲಸವಿದ್ದರೂ + + +ನಡಿ +ಗಳಿಗೆ ನ ಡಾಡಾ 0 ಶ್ಸ್ಲಿಿ +ಗಳಿಗೆ ಎಡೆಗೊಡುವವನೂ ನಾನಲ್ಲ. ಆದರೆ ಒಂಭತ್ತೂ ಕಾಲು ಗಂಟೆಯ ವೇಳೆಗೆ ಸರಿಯಾಗಿ +ವ ಟಾಮಿ +ಅಂ ಏನೋ ಇರಬೇಕು.. ಟೆಲಿಫೋನಿನ ಹತ್ತಿ +ಇ + + +ಏನೋ ಇತ್ತು.. ಸುಮಾರು ಒಂದು. ಗಂಟೆಯ- ಕುಳಿತ. ಚಾರ್ಲ್ಸ್‌ನ ಆತ್ಮಕೆ + + +—— ಮಿ > ಜೌ +ಅವನು ತನ್ನ ಕೋಣೆಯಲ್ಲಿ ಫೋನಿಗಾಗಿ ಕಾದು + + +ನೋ ಸಹಾಯ + + + + + +ಏ ರ e +ಅ ಕ +ವರೆಗೆ ಕೋಣೆಯಲ್ಲಿ ಆದು ತಿರುಗಾಡುತ್ತಲೇ ಬೇಕಾಗಿದೆಯೆಂದು ಸ್ಟ್ಯಾನ್ಲೆ ನಂಬಿದ್ದ. 'ಅದ +5 D po ಥು +ಇತ್ತು. ರಾತ್ರಿ, ಸೆಕೆಯಲ್ಲೂ ನನಗೆ ಒಳ +ಚಳಿ ಹುಟ್ಟಿತ್ತು.” +[x ಅಧಿ +ಸ್ಟ್ವಾನ್ಲೆ ಅವನನ್ನೇ ನೋಡಿದ ' ತೀಕ +ಬೂ" ೫ +ದೃಷ್ಟಿಯಿಂದ y +“ನಿನ್ನೆ. ಬೆಳಿಗ್ಗೆ ಏನಾಯಿತು ನೆನಪಿದೆಯೆ?” + + +ew +[a +“ನೆನಪಿದೆ: ಸಾರ್‌. ಕೈದಿ ಚಾರ್ಲ್ಸ್‌... +“ಹಾಂ- ಹೌದು. ಇಂದು ನಿನಗೆ ಡ್ಯೂಟಿ + + +“ಇದೆ ಸಾರ್‌. ಇಲದಿದ ರೇನೇ ಚೆನಾ ಗಿತ್ತು.” +ಮ ಎ A ದಂ + +“ನಿನ್ನ ಭಾವನೆಗಳನ್ನು ನಾನು ' ಅರ್ಥ + +ಮಾಡಿಕೊಳ್ಳಬಲ್ಲೆ. ನನಗೂ ಹಾಗೇ ಅನಿಸು + + +ತ್ತಿತ್ತು. ಆದು ಯಾರದೇ ಆತ್ಮವಿರಲಿ, ನನ್ನೊಡನೆ +ಆದು' ಮಾತಾಡಲು, ಏನೋ ಹೇಳಲು + + +ಪ್ರಯತ್ನಿಸುತ್ತದೆಯೇನೋ ಅನಿಸುತ್ತದೆ. ಅಂದ +ಹಾಗೆ ನಿನ್ನೆ ರಾತ್ರಿ ಜೈಲಿನಲ್ಲಿ ಏನಾದರೂ +ಗಡಿಬಿಡಿ: ಇತ್ತಾ?” : + +“ಹೌದ ಸಾರ್‌. ಸುಮಾರು ನಾಲ್ಕಾರು +ಕೈದಿಗಳಿಗೆ ಭಯಂಕರ ಕನಸು ಬಿದ್ದಹಾಗಿತ್ತು. +ಅವರೆಲ್ಲ ಬಡಬಡಿಸುತ್ತಿದ್ದರು,`` ಹೆದರಿ ಕಿರಿಚು + + + + + +“ಹಾಗೋ, ಇಂದು ರಾತ್ರಿ ಪುನಃ ಆ ಕಾಣದ “ನೀವು ಈಗಲೇ ಅನರ ರಾಜೀನಾಮೆಗೆ +ವ್ಯಕ್ತಿ ಫೋನಿನ ಹತ್ತಿರವೇನಾದಶೂ ಹೋಗಲೆ ಒತ್ತಾಯಿಸುವುದು ಬೇಡಾ... ನಿಮ್ಮ ವಿರುದ್ಧ + + +ತ್ನಿಸಿದರೆ ಅಡ್ಡಿ ಮಾಡಬೇಡ. ರಾತ್ರಿ ಒಂಭತ್ತು ನ್ಯಾಯಾಲಯದಲ್ಲಿರುವ ಕೇಸಿನ ತೀರ್ಪು +C ವ ಅಗ? +ಕಾಲಿನಿಂದ. ಹತ್ತೂಕಾಲು ಗಂಟೆಯವರೆಗೆ ನೀನು." ಇಷ್ಟರಲ್ಲೇ ಹೊರಬೀಳುವುದಿದೆ...!? + + +೫೪ ಕಸ್ತೂರಿ, ಆಕ್ಟೋಬರ್‌ ೧೯೮೬ + + +ಹೋಗಿ ರಿಸೀವರನ್ನೆ ತ್ತಿ ಮಾತಾಡತೊಡಗಿದ. + + +ರಿಗೆ ನೀನು ಯಾರೆಂಬ ದನ್ನು ಸಿದ್ಧಮಾಡಿ +ತೋರಿಸುತ್ತೀಯಾ?” ಎಂದು ಕೇಳಿ ಪಾದ್ರಿಯತ್ತ +ತಿರುಗಿ, “ಒಪ್ಪಿ ದ್ದಾನೆ ನೆ” ಎಂದ. + +ಕೋಣೆಯಲ್ಲಿ ತುಂಬ ಸೆಕೆಯಿತ್ತು. ಕಿಟಕಿಗಳು +ತೆರೆದಿದ್ದು ವು. "ಐದು. ನಿಮಿಷಗಳವರೆಗೆ ಅವರು +ಮೌನವಾಗಿದ್ದರು. ಇದ್ದಕಿದ್ದ ೦ತೆಯೆ ತಂಗಾಳಿ +ಬೀಸಿ ಮೇಜಿನ ಮೇಲಿದ್ದ ಕಾಗದಗಳೆಲ್ಲ ಹಾರಾಡ +ತೊಡಗಿದುವು. ಡಾ. ಸಾ ನೆ ಹೋಗಿ ಕಿಟಕಿಗ- +ಳನ್ನು ಮುಚ್ಚಿಬಂದು “ನಿಮಗೇನಾದರೂ ಅನಿಸರಿ +ತ್ತದೆಯಾ?” ಎಂದು ಕೇಳಿದ ಜೆರಿಯನ್ನು. + +'“ಹೌದು. ಬಹಳ ತಣ್ಣಗಿನ ಗಾಳಿ ಬೀಸುತ್ತದೆ + + +ಮುಚಿ ದರೂ ಚಳಿಗಾಳಿ ಆವರಿಸಿತು. + + +ಎಡ +ಲೂ + + +ಜೆರಿ ಹೌದೆಂದು ತಲೆದೂಗಿದ. ಆತನೆದೆ ನಗಾರಿ +ಯಂತೆ ಬಡಿದುಕೊಳ್ಳು ತ್ತಿತ್ತು. ಏನೋ ಘಟಿಸು- + +ತ್ತದೆಯೆಂದು ಖಚಿತವಾದ ಆತ. + +“ಈ ರಾತಿ ತ್ರಿ`ಎಲ್ಲ ಸಂಕಷ್ಟ ಗಳಿಂದ ನಮನ ನ್ನು +ಪಾರುಮಾಡು ದಯಾಳು "ತಂದೆಯೆ” ಖಡ +ಮೊರೆಯಿಡತೊಡಗಿದ. + +“ಏನೋ ಬರುತ್ತಿದೆ...!” ಎಂದ ಸ್ಟ್ಟ್ಯಾ ನ್ಲೆ. +ಆತ ನೋಡಿದೆಡೆಯೆ ಜೆರಿಯೂ ಗಮನ ಹರಿಸಿದ. +ಸಮಾರು ಮೂರು ಗಜ ದೂರದಲ್ಲಿ ಕೋಣೆಯ +ನಟ್ಟ ನಡುವೆ ಒಂದು ಪುರುಷಾಕ ಓತಿ ಕಾಣಿಸಿ +ಕೊಂಡಿತು. "ಆದರ ತಲೆ ಭುಜಕ್ಕೆ ತಾಗಿಕೊಂಡು +ಗುರುತೇ ಸಿಗುತ್ತಿರಲಿಲ್ಲ. ಒಮಿ ಒಂದೊಮ್ಮೆಲೆ +ಫಾಶಿಯ ಹಲಗೆ ಜಾರಿದ ಸಪ್ಪಳ ಕೇಳಿ ಆ ಆಕೃತಿ +ಮಾಯವಾಯಿತು, ಆ ಸ್ಥಳದಲ್ಲಿ ಫಾಶಿಯ ಹಗ್ಗ + + +ನ್ಲೆ. ಫಾದರ್‌ ಜೆರಿಯವ್ವ- + + +ಬಿದ್ದುಕೊಂಡಿತ್ತು! + +ಇಬ್ಬರೂ ಒಂದು ಕಣ ಗರಬಡಿದವರಂತೆ +ಅದನ್ನೆ ನ ನೋಡುತ್ತಿ ದ್ದರು. ಮಾತು ಹೊರಡದೆ +ಬರಿ ಭಿ ಲಿಗಳು ಮಾತ ್ರ ಅಲುಗಾಡುತ್ತಿದ್ದವು. + + +fo) +ಅವರು ಉಸಿರು ಕೂಡ ಬಿಗಿ ಹಿಡಿದಂತಿತ್ತು: +ಮೈಯೆಲ್ಲ ಬೆವರು ಸುರಿಯುತ್ತಿತ್ತು. ಪಾದ್ರಿಯ +ತುಟಿಗಳು ಪ್ರಾರ್ಥಿಸುತ್ತಿರುವಂತೆ ಪಟಪಟ +೧ ಗ ಕಾ ಗ +ಬಡಿದುಕೊಳ್ಳುತ್ತಿದ್ದವು. ಸ್ಟ್ಟ್ಯಾನ್ಸ ಧೈರ್ಯದಿಂದ +ಒಂದು ಹೆಜ್ಜೆ ಮುಂದಿಟ್ಟು ಹಗ್ಗದತ್ತ ಕೈ +ತೋರಿಸಿ, +“ಗಲ್ಲಿಗೇರಿಸಿದ ಕೂಡಲೇ ಆ ಹಗ್ಗ ಮಾಯ + + +[a +ವಾಗಿತ್ತು” ಎಂದೆ. + + +ಟೆಲಿಫೋನು ಬಾರಿಸತೊಡಗಿತು. ಈ +ಸಲ ಜೆರಿಯೆ ಫೋನನ್ನೆತ್ತಿ ಮಾತಾಡಿದ, + +“ಚಾರ್ಲ್ಸ್‌-- ದೇವರ ಸನ್ನಿಧಾನದಲ್ಲಿ ನಿಂತಿ- +ರುವ ನೀನು ನಿಜವಾಗಿಯೂ ನಿನ್ನ ಪಾಪಗಳನ್ನು +ಒಪ್ಪುತ್ತೀಯಾ? “ + +ಚಾರ್ಲ್ಸ್‌ನ ಮಾತುಗಳು ಕೇಳತೊಡಗಿದವು. +'ಪಾದ್ರಿಯ ಬಾಯಿಂದ ಕ್ಚಮಿಸುವ' +ಮಾತುಗಳು ಮಣಮಣಗುಟಿ ದವು. ಸಾ ನ್ನ +ಮೊಳಕಾಲೂರಿ ಕೈ ಜೋಡಿಸಿದ. + +ಒಂದೆರಡು ಕ್ಷಣಗಳಲ್ಲೇ ಎಲ್ಲ ಶಾಂತವಾ' +ಯಿತು. ಫಾದರ್‌ ಜೆರಿ ರಿಸೀವರನ್ನು ಕೆಳಗಿಟ್ಟ. + +ಇಷ್ಟರಲ್ಲಿ ಸ್ಟ್ಯಾನ್ಲೆಯ ಕೆಲಸದಾಳು ಪಾರ್ಕರ್‌: +ಬಂದ. ಹಗ್ಗದೆಡೆ ನೋಡದೆ ಸ್ಟ್ರಾನ್ಲೆ ಹೇಳಿದ." + +“ಆ ಹಗ್ಗವನ್ನು ಒಯ್ದು : ಸುಟ್ಟುಬಿಡಂ +ಪಾರ್ಕರ್‌.” + +ಪಾರ್ಕರ್‌ ಸುತ್ತಲೂ ಕಣಾ ಡಿಸಿದ. ನಂತರ +ಅಚ್ಚರಿಯಿಂದ ಕೇಳಿದ. + +“ಆಂ? ಹಗ್ಗ! ಎಲ್ಲಿದೆ ಸಾರ್‌ ಹಗ್ಗ? ಯಾವ +ಹಗ್ಗವೂ ಇಲ್ಲಿ ಕಾಣುತ್ತಿ ಗೆ ಘಿ + + +— +ಪುನಃ + + +ಪತಿತ. + + +k + + +“ಆಗಿ ಕಮಲದ ಹೂ ಮುಚಿ + + +ಅನುವಾ eas +ಮೂರು ಮುಖಗಳು + + +ರಾತ್ರಿರ್ಗಮಿಷ್ಮತಿ ಭವಿಷ್ಯತಿ ಸುಪ್ರಭಾತಮ್‌ +ಭಾಸ್ವಾನುದೇಷ್ಠತಿ ಹಪಿಷ್ಯತಿ ಪದ್ಮಿನೀಚ। +ಏವಂ ವಿಚಿಂತಯತಿ ಕೋಶಗತೇ ದ್ವಿರೇಕ್ಷೀ + + +ಹಾ ಹಂತ ಹಂತ ನಲಿನೀಂ ಗಜ + +ಉಜ್ಜಹಾರ।। + +ಎಂಬುದು "ಸೂಕ್ತಿ ಮುಕ್ತಾವಲೀ' ಗ್ರಂಥ + +ದಲ್ಲಿ ದೊರೆಯುವ ಒಂದು ಪ್ರಸಿದ್ದ ಸುಭಾಷಿತ. + +ಈ ಶ್ಲೋಕದ ಹಿನ್ನೆಲೆಯಾಗಿ ಒಂದು ಸಣ್ಣ +ಕಥೆಯಿದ್ದು ಅದು ಹೀಗಿದೆ: + +ಮಧುವನ್ನು ಶೇಖರಿಸಲು ಹೊರಟಿದ್ದ + + +ದುಂಬಿಯೊಂದು ಅರಳಿದ ಕಮಲ ಪುಷ ವೊಂದರ +ಮೇಲೆ ಕುಳಿತಿತು. ಮಧ ಧುವನ್ನಿ ಂಟುವ +ಸಂಭ್ರಮದಲ್ಲಿ ಹೊತ್ತು ಜಾರಿದ್ದು ದುಂಬಿ + +ತಿಳಿಯಲೇ ಇಲ್ಲ, ಸಂಜೆಯಾ ನಯ ೯ಸ್ತವೂ +ಈ ಲಃ ದುಂಬಿ +ಹೂವಿನೊಳಗೆ ಸೆರೆಯಾಗಿಬಿ ಟ್ಟಿತು. ತನಗೆ +ಒಂದೊದಗಿದ ಈ ಅನಿರೀಕ್ಷಿತ ವಿಪತ್ತಿನಿಂದ +ವಿಚ��ಿತವಾಗದ ದುಂಬಿ, "ಈ ರಾತ್ರಿ +ಇನ್ನೇನು ಕಳೆದುಹೋಗುತ್ತದೆ; ಬೆಳಗಾಗುತ್ತದೆ. +ಸೂರ್ಯೋದಯದೊಡನೆ ಕಮಲದ ಹೂ ಬಿರಿದು + + +೪೫ + + +ಎಂ. ಕೆ. ಗೋಪಿನಾಥ + + +ಸ್ವ + + +ಕೊಳ್ಳು ತ್ತ ದೆ. ನಾನಾಗ ಪ್ರ ಪುನಃ ಸ್ನತಂತ ಂತ್ರನಾಗುವೆ, ಜ್‌ +ಎಂದುಕೊಳ್ಳುತ್ತಾ ಇರಲು, ನನ ಆನೆ +ಯೊಂದು ಆ ಕೆ ೂಳಕ್ಕೆ ನೀರು ಕುಡಿಯಲು +ಬಂತು. ನೀರು ದನ ಬಳಿಕ ಆ ತುಂಟ +ಆನೆ ಸುಮ್ಮನೆ ಹಿಂತಿರುಗದೆ, ದುಂಬಿ ಸೆರೆಯಿದ್ದ +ತಾವರೆ ಬಳ್ಳಿ ಯನ್ನು ಕಾಲಿನಿಂದ ಹಿಡೆದೆಳೆದು +ಹೊಸಕಿಹಾಕಿಬಿಟ್ಟಿತು. +ಮನುಷ್ಯನ "ಎಣಿಕೆಗೆ ಮೀರಿದ ಅನೃಶಕ್ತಿ +ಯೊಂದು ಅವನ ಲೆಕ್ಕಾಚಾರಳನ್ನೆಲ್ಲಾ ಏರು +ಪೇರು ಮಾಡಿಬಿಡುವುದೆಂದು. ಸೂಚಿಸಲು +ನ್ಯೋಕ್ತಿಯಾಗಿ “ರಾತ್ರಿರ್ಗಮಿಷ್ಯತಿ' ಸೂಕ್ತಿ +ಯನ್ನು ತ್‌ +“ರಾತ್ರಿರ್ಗಮಿಷ ಷ್ಯತಿ' ಮುಕ್ತಕವು ಮೂವರು +ಪ ಸಿದ್ಧ ಕನ್ನಡ ಕವಿಗಳ ಗಮನವನ್ನು ಸೆಳೆದಿದ್ದು, +ಆ ಮೂವರು ಈ ಸೂಕ್ತಿಯನ್ನು ಪ್ರತ್ಯೇಕವಾಗಿ +ಅನುವಾದಿಸಿರುವುದು ಒಂದು ವಿಶೇಷ ಘಟನೆ. +ಶ್ರೀ ತೀ. ನಂ. ಶ್ರೀಕಂಠಯ್ಯನವರ ಅನು +ವಾದ ಹೀಗಿದೆ + + +ಇರುಳು ಕಥೆ ಕಾರುವುದು, ನಸುಕು +ಮೊಗದೋರುವುದು, + + +೪೫೬ ಕಸ್ತೂರಿ, ನವೆಂಬರ್‌ ೧೯೪೬ + + +ಏರುವನು ಭಾನು, ನಗೆ ಬೀರುವುದು +ಕಮಲ ಬಿರಿದು +ಇಂತಿಂತು ಬಗೆಯುತಿರೆ ಕೋಶದಲಿ ಸಿಕ್ಕಿದಳಿ, +ಅಯ್ಕಯ್ಯೊ, ಬಳ್ಳಿಯನೆ ಕಿತ್ತೆಸೆದುದೊಂದು +ಹಸ್ತಿ! + + +ನಂ. ಶ್ರೀಯವರ . `ಬಿಡಿಮುತ್ತು' +ಸಂಗ್ರಹದಿಂದ. ಪ್ರಕಾಶಕರು: + + +(ತೀ. +ಮುಕ್ತಕಗಳ +"ಕಾವ್ಯಾಲಯ') + +ನಾಡಿನಾದ್ಯಂತ ನರುಗಂಪನ್ನು ಬೀರಿದ +"ಮೈಸೂರು ಮಲ್ಲಿಗೆ'ಯ ಖ್ಯಾತಿಯ ಕವಿ +ಶೀ ಕೆ. ಎಸ್‌. ನರಸಿಂಹಸ್ವಾಮಿಯವರು ಸಂಸ +ತದ ಸೂಕ್ತಿಯನ್ನು ಕನ್ನಡಕ್ಕೆ ತರ್ಜುಮೆ +ಮಾಡಿರುವುದು ಹೀಗೆ: + + +ಇನ್ನೇನು ಇರುಳು ಕಳೆದೀತು, ಬೆಳಕು +ಹರಿದೀತು, +ಬಾಲರವಿ ಹೊಳೆದು ತಾವರೆ ನಕ್ಕು ತೆರೆದೀತು, + + +ಇಂತೆನಲು ತಾವರೆಯ ಸರೆಯೊಳಗೆ +ತುಂಬಿಯೊಂದು; +ಅಯ್ಯೊ! ತಾವರಯೆನೆ ಕಿತ್ತಸೆದುದಾನೆ +ಬಂದು. + + +_ (ಶ್ರೀ ಕೆ. ಎಸ್‌. ನ. ಅವರ "ದೀಪದ ಮಲ್ಲಿ +ಕವನ ಸಂಗ್ರಹದಿಂದ ಪ್ರಕಾಶಕರು: ಕಾವ್ಯಾ +ಲಯ) + + “ಇಂದ್ರಚಾಪ' ಕೃತಿಯಲ್ಲಿನ ಸ್ವತಂತ್ರ ಹಾಗೂ +ಅನುವಾದಿತ ಮುಕ್ತಕಗಳ ಕರ್ತೃವಾದ ಶ್ರೀ +ಎಸ್‌. ವಿ. ಪರಮೇಶ್ವರ ಭಟ್ಟರು “ರಾತ್ರಿರ್ಗ- +ಮಿಷ್ಕತಿ' ಸೂಕ್ತಿಯನ್ನು ಕನ್ನಡಿಸಿರುವುದು ಈ +ರೀತಿಯಾಗಿ: + + +ರವಿ ನಾಳೆ ಬರುವನು ತಾವರೆ ಬಿರಿವುದು + +ಬಿಡುಗಡೆ ಪಡೆದಪೆನೆಂದು + +ಸೆರೆಯಿದ್ದ ದಂಂಬಿಯಿಂತೆಣುವಂದು + +ಕರಿಯೊಂದು + +ಕಿತ್ತೆಸೆಯಿತಬ್ಬನಿಯನಂದು + +ಭಾವಕ್ಕೆ ಎರವಾಗದ ಪಾಂಡಿತ್ಯಪೂರ್ಣ ಅನು +ವಾದ ತೀ. ನಂ. ಶ್ರೀಯವರಾದರೆ, ನರಸಿಂಹ +ಸ್ವಾಮಿಯವರ ತರ್ಜುಮೆಯಲ್ಲಿ ಭಾವಕ್ಕೆ ಹೆಚ್ಚು +ಒತ್ತು. ಅತ್ಯಂತ ಸಹಜಗತಿಯ ಲಯದ +ಸೊಗಸುಗಾರಿಕೆ ಭಟ ರ ಅನುವಾದದ ವೈಶಿಷ್ಟ 6° + +ಉತ್ತಮ ಭಾಷಾಂತರಕ್ಕೆ ಮಾದರಿಗಳಾಗಿ +“ರಾತ್ರಿರ್ಗಮಿಷ್ಯತಿ'ಯ ಮೂರು ಅನುವಾದಿತ +ರೂಪಗಳನ್ನು ಇಲ್ಲಿ ಗಮನಿಸಬಹುದು. + + +“ಭಾಷಾಂತರಕಾರರು ಕೊಲೆಗಾರ���ು' ಎಂದು + + +“ಹೇಳಿದ ಪಾಶಾ ತ್ಯ ವಿದಾ ಿಂಸನು ಈ ಅನುವಾದ + + +ಗಳನ್ನು ಗಮನಿಸಿದ್ದಲ್ಲಿ ಆ ಮಾತನ್ನು ಹೇಳುತ್ತಿರ +ಲಿಲ್ಲವೇಮೋ. ಅನ್ಯ ಭಾಷೆಯ ಕೃತಿಯೊಂದನ್ನು +ಮೂಲದ, ಚೆಲುವು ಅಂದಗಳಿಗೆ ಸ್ವಲ್ಪವೂ +ಕುಂದಿಲ್ಲದಂತೆ ಹೇಗೆ ಅನುವಾದಿಸಬಹುದು +ಎಂಬುದನ್ನು ಈ ಭಾಷಾಂತರಗಳು ತೋರಿಸಿ +ಕೊಡುತ್ತವೆ. ಅಲ್ಲದೆ ಕವಿ ದೃಷ್ಟಿ ಮತ್ತು ಕವಿ +ಚಿಂತನೆ ಮೂಲತಃ ಹೇಗೆ ಒಂದೇ ಬಗೆಯದಾಗಿ +ರುತ್ತವೆ ಎಂಬುದನ್ನೂ ಈ ತರ್ಜುಮೆಗಳು +ಸಾಬೀತುಗೊಳಿಸುತ್ತವೆ. . ಮೂವರು ಭಾಷಾ +ವಿಶಾರದರು ಒಂದು ಕೃತಿಯನ್ನು ಮೂರು +ವಿಭಿನ್ನ ರೀತಿಗಳಲ್ಲಿ ಅನುವಾದಿಸಿದಾಗಲೂ ಇಡಿ +ಯಾಗಿ ಮತ್ತು ಬಿಡಿಯಾಗಿ ತರ್ಜುಮೆಗಳು ಮಿಡಿ +ಯುವ ಧ್ವನಿ-ಅರ್ಥಗಳು ಒಂದು ಬಗೆಯ ಮರು +ಹುಟ್ಟು ಪಡೆದು ಸಾರ್ಥಕ್ಕ ಗಳಿಸಿಕೊಳ್ಳುತ್ತವೆ +ಎಂಬುದು ಆಶ್ಚರ್ಯಕರ. ಸೆ + + +೩೨ + + +ಜೋನ್‌ ಬೀರುಖ್‌ ಎಂಬ ಗಾಯಕಿ ಯಾರಿಗೂ ಹಸ್ತಾಕ್ಷರ ನೀಡುವುದಿಲ್ಲ. + + +“ಬೇಡ. : + + +ಬೇಕಾದರೆ ಕೈ ಕುಲುಕುತ್ತೇನೆ* ಎನ್ನುವ ಆಕೆ “ಅದರಿಂದ ನನಗೇ “ಏನಾದರೂ' ದೊರಕೀತು.» + + +ಎನ್ನುತ್ತಾಳೆ. + + +| ಚಾರ್ಲ್ಸ್‌ ಮೆಳ್‌ ಹೆರಿ + + + + + +ಪಿ. ಆರ್‌. ತಿಪ್ಪೇಸ್ವಾನಿಂ + + + + + +ದಂತಶಿಲ್ರಿ ಎಚ್‌. ವಂಕಪ್ರನವರು + + +363 3 + + +ನೃ ದಂತದಲ್ಲಿ ಜೀವಕಳೆಯನ್ನು ತುಂಬುವಲ್ಲಿ ದಿ. ಎಚ್‌. ವೆಂಕಪ್ಪನವರು +ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟವರು. ಅವರು ರಾಧಾಕೃ ಷ್ಟರ ವಿವಿಧ ಭಂಗಿಯ ಕೃತಿ +ಗಳನ್ನು ದಂತದಲ್ಲಿ ಬಾರವು ನಿರ್ಮಿಸಿದ್ದಾ ರೆ. ಒಮ್ಮೆ ಮೈಸೂರಿನ ದಸರಾ +ವಸ್ತು ಪ್ರದರ್ಶನದಲ್ಲಿ ಯುವರಾಜರ ರಜತ ಪಾತ್ರೆ” ಇವರ 'ರಾಧಾಕೃಷ ’ ದಂತಕೃತಿಗೆ +ದೊರೆಯಿತು. ಶ್ರೀಕೃಷ್ಣನ ತ ನ ಕೊಳಲ ರ ಲತೆಯಂತೆ ಬಳುಕಿ" ಬಂದ ರಾಧಾ +ರಮಣಿ ಮಧುರ ಮೋಹನರೂಪಿಯ ಸ್ವಾಗತಕ್ಕೆ ಮೈ ಮರೆತಿರುವ ದೃಶ್ಯ ಕಲಾ” +ಪೂರ್ಣವಾಗಿ ಕೊರೆಯಲ್ಪಟ್ಟಿದೆ. ಮುಖದಲ್ಲಿ ಸಜಾ ಭಂಗಿಗಳನ್ನು "ಶರೀರದ +ನಿಲು ಎವು ಒಲವುಗಳನ್ನೂ ED ಕಡೆದಿದ್ದಾ ರೆ ವೆಂಕಪ್ಪ. + +ಆದರೆ ಈ ಕೃತಿಯನ್ನು ಕೊಂಡ ವ್ಯಾಪಾರಿ ಮನೋಭಾವದ ವ್ಯಕ್ತಿಗಳು ಅದರ +ಸಾವಿರಾರು ಪ್ರತಿಗಳನ್ನು ಫೋಟೋ ತೆಗೆಸಿ ಮಾರಾಟದ ಉದ್ಯಮಕ್ಕೆ ಎಡೆಕೊಟ್ಟರು. +ಇದರ ಪರಿಣಾಮವಾಗಿ ಎಲ್ಲೆಲ್ಲೂ ಈ ಕೃತಿಯ ಪ್ರತಿಗಳು "ಎಲ್ಲರ ಕಣ್ಣ ಮುಂದೆ +ಸುಳಿಯುತ್ತಿರುವುದು ಸ ತಸೆದ ಸಂಗತಿಯಾದರೂ ಅದನ್ನು ರಚಿಸಿದ ವೆಂಕಪ್ಪ ನವರ +ಹೆಸರು ಆಜ್ನಾ hE ಉಳಿದದ್ದು ಒಂದು ರೀತಿಯಲ್ಲಿ ದೈವೀದುರ್ವಿಪಾಕವೆನ್ನ +ಬೇಕು. ಈಗಲೂ ಅನೇಕರು ಮೂಲಕೃತಿಯನ್ನು ನಕಲು ಮಾಡಿ ಮಾರುವುದನ್ನು ಕಾಣ +ಬಹುದಾಗಿದೆ. ಇವರ ಮತ್ತೊಂದು ಕೃ ತಿ "ರಾಧಾಕೃಷ್ಣ' ಮನಸ ೂರೆಗೊಳ್ಳು ವಂತಿದೆ. +ಇದನ್ನು ಕೊಂಡ ಶ್ರೀ ಮಾಸ್ತಿ ವೆಂಕಟೇಶ ಅಯ್ಯ ಂಗಾರೈ ರು ಗೀತೆಯೊಂದನ್ನು. ರಚಿಸಿ +ದ್ದಾರೆ ("ಸಂಕ್ರಾಂತಿ' ಕವನ ಸಂಕಲನದಲ್ಲಿ "ರಾಧಾಕೃಷ ಸ): + +ರಾಧಾಕೃಷ್ಣರು ಒಂದು ಕಡೆ-ಸೇರಿದ್ದಾರೆ. ಆವರ ಸರಸ ಸಲ್ಲಾ ಪ, ಪ್ರೇಮ +ಪೂರ್ಣ ನೋಟಗಳನ್ನು ನೋಡಿದವರು ಬೆರಗಾಗಬೇಕು. ರಾಧೆಯ ಜಡೆಯನ��ನು ಕೃ ಷ್ಟ +ಎಳೆದು ವಿನೋದ ಮಾಡುವಾಗ ಅವಳು ನಸುನಾಚಿದವಳಂತೆ ಪಕ್ಕಕ್ಕೆ ತಿರುಗಿದ್ದಾ ೪. ಇಷ್ಟೆ + +೫೭ + + +ರಿಬ್ಬರ ಪ್ರೇಮ ಸಲ್ಲಾಪಗಳನ್ನು ನೋಡಿ ಅಚ್ಚರಿ ಕಂಗೊಳಿಸುತ್ತಿದೆ. ಇಂಥ ನೂರಾರು ಕೃತಿಗಳು +ಗೊಂಡು ಇನ್ನೆರಡು ನವಿಲುಗಳು ಅವರ ನಾಡಿನಲ್ಲೂ' ವಿದೇಶಗಳಲ್ಲೂ ಮೆರೆಯುತ್ತಿವೆ +ಪಾದದ ಬಳಿಯೇ ನಿಂತಿವೆ. ಈ ಅಪೂರ್ವ ಕೃತಿ ಇವರು ರಚಿಸಿದ ಚಂದ್ರತಾರ, ನಟರಾಜ, - +ಯನ್ನು ರಚಿಸಿದ ವೆಂಕಪ್ಪನವರ ಕಲಾಚಾತುರ್ಯ ಸರಸ್ವತಿ, ಚತುರ್ಮುಖ ಬ್ರಮ್ಹ ಮುಂತಾದ + + +£1 ಆ \ +ಮೆಚು ವಂತಹದು ಸುಂದರ ಕೃತಿಗಳು ರಾಜ ಮಹಾರಾಜರ ಅರಮನೆ +ಉಂ +ಇನ್ನೊಂದು ಕೃತಿಯಲ್ಲಿ ರಾಜಭೋಗಗಳನ್ನು ಗಳ ಅಲಂಕಾರದ ಸಾಧನೆಗಳಾಗಿವೆ. ಅನೇಕ +ತ್ಕಾಗಮಾಡಿ ಬಂದ ವಿಶ್ವಾಮಿತ್ರನನ್ನು ನಗರಗಳ ಆಗರ್ಭ ಶ್ರೀಮಂತರ ಹೆಮ್ಮೆಯ +ಮೇನಕೆ ಮದ ಬಲೆಗೆಳೆಯುತ್ತಿದ್ದಾಳೆ. ವಸ್ತುಗಳಾಗಿವೆ. +ಇ + + +ಮೋಹಪಾಶಕ್ಕೆ ಬಲಿಯಾದ ವಿಶ್ವಾಮಿತ್ರ ಬಾಪೂಜಿಯವರಿಗೆ ವೆಂಕಪ್ಪನವರೆಂದರೆ +ಓರೆಗಣ್ಣಿ ನಿಂದ ಆ ಮೋಹನಾಂಗಿಯ ನರ್ತನ- ಅಚ್ಚುಮೆಚ್ಚು. ಆದ್ರರಿಂದಲೇ ೧೯೩೫ರಲ್ಲಿ ಲಖನೌ +ವನ್ನ ವರೋಕಿಸುವ ಸುಂದರ ದೃಶ್ಯ ನೋಟಕ- ದಲ್ಲಿ ನಡೆದ ಪ್ರದರ್ಶನದ ಆರಂಭೋತ್ಸವ- +ರನ್ನು ಮೂಕರನ್ನಾ ಗಿಸುವಂತಿದೆ. ' ಶ್ರೀ ಕೃಷ್ಣ ವನ್ನು ಬಾಪೂಜಿಯವರೇ ನೆರವೇರಿಸಿದರು. ಆಗ +ರಾಜ ಒಡೆಯರು ಸ ಸ ತಃ ವಿಷಯವನ್ನು ಸೂಚಿಸಿ ಮೈಸೂರಿನ ಈ ಶಿಲ್ಪಿಗಳ ದಂತ ಕೃತಿಗಳನ್ನು +ವೆಂಕಪ್ಪನವರಿಂದ ಹಂತದಲ್ಲಿ ಕೆತ್ತಿಸಿದ ಕೈಲಾಸ ನೋಡಿ, ತುಂಬಾ ಮೆಚ್ಚಿಕೊಂಡರಲ್ಲದೆ ವೆಂಕಪ್ಪ +ಪರ್ವತದ ಪ್ಯಾನಲ್‌ ಈಗ ಚಿನ್ನದ ಕಟ್ಟಿನೊಂದಿಗೆ ನವರು ದುತವನ್ನು ಹೇಗೆ ಕೆತ್ತಬಲ್ಲರು | ಎಂಬು + + +ಹ +ವೆಂಕಪ್ಪ ನವ + + + + + +ರಕ ಫತಿಗಳನ್ನು ಗಾಂಧೀಜಿ ವೀಕ್ಷಿಸುತ್ತಿ ರುವುದು + + +ದನ್ನು ಅವಲೋಕಿಸಿ, ಶ್ರೀಯುತರ ಕೆ ಚಳಕವನ್ನು + +ಕಂಡಾ ಮನಸಾರೆ ಕೊಂಡಾಡಿದರು ಇದರ + +ಫಲವಾಗಿಯೇ ಬಾಪೂಜಿಯವರ ಇಚೆ ಯಂತೆ +[3] + + +ಆವರ . ಮೊಮ್ಮಕ್ಕಳಾದ ಪ್ರೀ ನವೀನಚಂದ + + +ಗಾಂಧಿಯವರು ವೆಂಕಪ್ಪನವರಲ್ಲಿದ +ಸ +೦ತ ಶಿಲ್ಪದ ಅಭ್ಯಾಸವನ್ನು ಮಾಡಿದರು. +ಇವರ ಕೃತಿಗಳ ಸೋದರ್ಯಕ್ಕೆ ಮಾರು + + +ಯರು ಇವರಿಂದ ದುತದಲ್ಲಿ ಚಾಮುಂಡೇಶ್ವರಿ +ವಿಗ್ರಹವನ್ನು ಮಾಡಿಸಿ ತಮ್ಮ ಪೂಜೆಗೆ ಇರಿಸಿ +ಟಿ ಸ ಸಷ +ಕೊಂಡಿದ ರು. ವಿಖ್ಯಾತ ಕಾದಂಬರಿಕಾರ +ಎ + + +ಆರ್ಥರ್‌ ಕಾನನ್‌ ಡಾಯಲರು +ಕಲಗೆ ಮಾರು ಹೋಗಿದ್ದ ರು. +ಜೊತೆಯಲ್ಲಿ ಖೆಡ್ಡಾ ಮುಂತಾ +ಭೇಟಿ ಮಾಡಿದರು. ತಮ್ಮ ಪತ್ನಿ ಗೆಂದು ವೆಂ ಪ್ಪ- +ನವರಿಂದ ದಂತದ" ಗುಲಾಬಿ ಹೂಗಳ ಮಾಲೆ +ಯನ್ನು ಕೊರೆಸಿದ್ದ ರು. + + +A ದಂತಶಿಲ್ಬಿ ಎಚ್‌. ವೆಂಕಪ್ಪನವರು ೫೯ + + +ತಾಗ ಮರು ಕಾಳ ಇಪ +ಉತ್ತರ ಕನ್ನಡ ಜಿಲ್ಲೆಯ ಹೊನಾವರ +— ಜ್ಜ ೧೧೨ ಮ್ಮ +ಕಾಲ ನಿ pS) ~~ ಗೆ ಎಜೆ ಲಳ ಎಕಾ ೪ +ಇವರ ಹುಟ್ಟೂರು. ತಂದೆ ರವಳನಾಥಪ್ಪ; +ಇ 5 — +ತಾಯಿ ನಾಗಮ್ಮ, ಆಜ್ಯ ಕೃಷ್ಣಪ್ಪ, ವೆಂಕಪ್ಪ- +ಣಿ +A 685 ಅತವ ಖ್‌ PER +ನವರ ತಾಯಿ ತಮ್ಮ ೫೦ನೆಯ ವಯಸಿನಲಿ +ಈ ~ ೧೨ +[3 ವಿ ಮೆ ಕ್ಯಾ ಹಾ +ತೀರಿಕೂಂಡರು. ನವರ ತಂದೆಗೆ ಸಾಕಷ್ಟು +ಜಮೀನೂ ಮನೆಯೂ ಇದವು ಬಾಲಕ +ಎ +ಎ ಹ ಮುರುಗಾ ಕಾಳಾ ರಳ ೨ ಹಾ A +ವೆಂಕಪ, ನನು ಕಾರವಾರದಲಿ ವಾಸಂಗ +ಇವಿ £3 ೯ ಶಿ +— 4 WN ಇತ ಸಫಲ ನ +ಮಾಡಲು ಬಿಡಲಾಯಿತು. ಶಾ ಲಯಲ್ಲಿ ಆವರು +ಇಲೆ ಛೃ {೩ ೧AM ೧3೭ ೧A +ಓದಿನ ಟು ಲು ಬಟ ಖಲ) ಬರಿಯುವ ಹವ್ಯಾ 7 +ವಶ 2 ಇ ರ +ಒಳಸಿಕೂಂಡಿದ ನು ಗಮನಿಸಿದ ಭಜ +ಸ +_— ಇಳು ರಾ ಕಾ ತರಾಳ ಇ ೩ಎ Pp +ಧ್ಯಾಯರು ಹುಡುಗನ ಮನೆಯಲ್ಲಿ ದೂರು + + +2 ನ +ಹಾ ೧% ENN +ಆಲ) ಬಿಡುವಂತಾಯಿತು. + + +೮ ಸಂತತಿಗೆ ಸೇರಿದ ಬಾಲಕ +ವೆಂಕಪ್ಪನ ತಾತಂದಿರಾದ ಕೀರ್ತಿಶೇಷ ಕೃಷ ಪ + +ಬ ಅಣ ಎ + +ನವರು ದಂತ-ಗಂಧದ ಕೆತ್ತನೆಯಲ್ಲಿ ಕೀರ್ತಿಯ + +ಶಿಖರವನ್ನೇರಿದ್ದರು. ೧೯೧೬ರಲ್ಲಿ ಕೃಷ ಪನ +ಟ್ನ್‌ ಎ ೧೨ ೪ ಣ ೦2) + +ವರು ರಚಿಸಿದ ಕ ಷಾ ರ್ಜುನರನ್ನು ಹೊತ್ತ + + + + + +ಕೃತಿ ರಚನೆಯಲ್ಲಿ + + +ಈ +ಕ್ಕಂದಿರ + + +J + + +ಅ + + +ಶ್‌ + + +ಗಾಗ ಸಾಗರಕ್ಕೆ + + +ಆ + + +೨೭ + + +ಅವರಿಗೆ +ದೊರೆಯ +ಯಿತು. + + +ಶ + + +. + + +ಹಾ + + +ತ +ಲ + + +ತ್ತು +ವಕ +ಊ +ಪಕ್ವ + + +1 +ತ + + +ದಾ +ರ + + +ಲಿ ಹೀಗಾಗಿ +ವಸ + + +೧೨ +ಬರು + + +ಲ್ಲದೆ ಶಿಲ್ಪ +ಯಿತು + + +ಅ + + +ತಾಪಿ ಕ; +ಜಡಿ, ಹ +ವ + + +ಹ + + +Ns + + +ಇಂದು ದ +ಒಂದು. +ವೆಂಕಪ್ಪ + + +ತ್ರಿ + + +ಕಸ್ತೂರಿ, ನವೆಂಬರ್‌ ೧೯೮೬ + + +ಶೋಭಿಸುತ್ತಿದೆ. + + +ಕಲೆಗೆ +ಲಕ + + +PR +೪ + + +ಬಾ + + +ಹ + +ಸರಿ, + +ND ಸವ +ಲ. UW + + +ಮೂರಡಿ ದಂತದ ರಥ + + +ವರ + + +೨ +೧ + + +— +ತಾ + + +ರವಾರ +ವೆಂಕಪ +೦2 + + +7 +ಆ + + +ಸುಂ + + +೬೦ + + +12 + + +ವಿತನಾದ. +ತ್ರಯ ಮ + + +ಯಿಯ ಅ + + +ಹ +ಲ + + +ಗಂಧದ ಕೃತಿಗಳಿಂದ ಪ್ರಭ +0ಗಿ ಗಿರಿಜಾಬ + + +ತ +ಅ + + +pC +ಗ '೦ಧದಲ್ಲಿ + + +೯ $ +ಇದನ ಕ್‌ +ಬೆಂಗಳೂ + + +ಗಿ + + +ರಿದ ರು. +೧ಎ +ರಿಂದಾ + + +ಹ +ಬ್ಧ + + + + + +೨ +ತ +ಗಳ + + +ಳಾ + + +ಸೇರು +ಹಿಡಿದರು. +ಗಳೊಂದಿಗೆ +ಮಾಡಿ +ಹೊನ + + +ಇ +ಸಿ + + +ರಾ + + +ಲ + + +ದು ವರ್ಷಗ +ಎರಡು + + +ವನ + + +ಲ + + +ಹ +~ + + +ಭವದಿಂದಲೆ +ವಾಗಿ ಹುಟ + + +CR + + +ದಿ + + +pe + + +ನಿನೆಯಲಿ + + +( +po + + +೨ +Ww + +~~ + +ON) + + +ಳಿ +೦ + + +_ + + +( + + +ಗ +೨ +U4 +2 +“p +10 + + +ರಾಧಾಕೃಷ್ಠ + + +ಣ + + +ವರು + + +pe +wv + + +22 + + +— +9) + + +ತು. +ಸದಿಂ + + +w +ನಗಿ +ಒಕ ಲು +ಹಾ + + +ಜ್‌ +ನಿ +ಇ +ಶಾ +ವ + + +ನೆ ಕೊಟಿ ದ + + +ದಂತಶಿಲ್ಲಿ ಎಚ್‌. ವೆಂಕಪ + + +ಹ + + +೨ +೨ ಎ + + +ಘಿ +ಅ. +ರ್‌ + + +ಯಿ +ಸುಂ +ುನೆಯೊಂದರಲಿ +ಬಹ + + +ಬ + + +| + + +ಎಟ್‌ + + +ಶವ +ಪು + + +ತ + + +ಆಫ್ಟ +ಮಪ + + +ದು +ಬ + + +ಅವಕ +ಯ + + +ಟಿ +ಡಿಗೆ + + +ಗೂ + + +೧ + + +ಜತ್ತಿ +ಮಪೇ + + +ಳಿಕೆ +ರಾ +ರಿಗೆ + + +ಹಾ +ದಾ + + +ಶಿ, +ಇವ + + +B pi ' 1 +BBB 848k +3 pags +69s +ಪೆ ಗ್ಗ ಮ @ NE SC. +5 PT ಇಟ ಬಜ ೫ 1% +1) G Pac J a +ಗೆಲಿ YD %)) 1 f €3 +9 ob Cp ಸ +2D 7 ಎಟ XD 2 +(8; BSNS uk +KS) NK ಗ ಸಿ ಬ ಗ 1 +೪) ಸ ನ್ದ ಈ » ಛ್ರಿ ಶ್ರಿ 2 [4 +2% ಇ ಹ ಐ? A BS +BUREN ಭೆ ಎಡ ಡಿಡಿ +(2) ವ ತೆ 4 ಸ +ಇಟ್ಟ ಅಗ್ಗ ಇ ಕ 46 ಭಜ +1 ಲ್ಕ ಇ ಇ” ( ಹ. +ಎ ಐ ಜಿ ಗೃ ಇಚ np +ಜತ SE +EMH +CE WCE Se. + + + + + +AR vA TT +HAIRED IKE + + +36% ಜಾ ಡ್‌ BR ಅ NN ೧ಬ ಡಿ ೫1% ಓ% AS +19111171111 118888 83118381 IEE +೪ ಕೃಷಿ ಗ್ರ ಕತೆ 1 ಕ್ರ 6ಗ್ಣೋ ಗ್ಯ ಸತಿ ಕೃತಕ HGS DS + +ಈ ೯ D 1) ೦ 1 ಹ +by ೧% ೧° ot B nR lL. ಈ ದ Ie ಣಿ ೧ ( 322 19) ಡೆ 13 1 pe pe +RBSRBRP SS ಚ ಟೋ ಗ ಪ ಡೆ ತ್ಸಾ ತಟ ಇಡ 6. ಸಿಕ್ಕ ನತ್ತೆತ್ತಿ +ಚ ಸತ ಚಟ ಗ 2೨ 1 821312 +13೨ ab” a B (0, AY 0ೌ (2) Ap el p ೧2 ed ೧ 6) ( & ಸ ೫ ಖಿ ಇ +uk 651 ಬ ೧ ಆ ಸಿ. ಹ 6 ಎ 23 ಇ 13 PA Be ಎಡಿ G3 +[6 ks 8 ಟ್ರ ೧ ಪ ) ಸೀ NT) 12 W> C ps ಕ್‌ ೧ (ಸ ಸಿ ಹ +ಳಿ y ಬು ೨೫ KN Kk 5 | ಇ 79) ಚ (3 1 ೧ ಸ್ಥ ೧.7 1೫೫ 08 ಈ +BBG Doe EE NEL ಇ ಬ ಸುಜ” +Ww 7) ೫ 32 C ಎ 32 ೪) ‘© ¥ ೧ HR ಬ B ಇ pg ತ) ಕ 0 9 4 B +13 1 B f f ¥ ¥ ೪೭ ಇಗೆ ಟ್ಟ NY ಆಇ ಗಡಿ ಇ (1 + ಅಲ +ಜ್‌ CS ಜ ಓತ ಜು ಗ ಆಲ್‌. ಡಿ $0 ೧೫ ಇ +DE SRO SR AR RNR ES CS NN +PR TL 2 210 ಶ್ರಿ ಗ್ರ 3] ಟು ೪ ಜೆಂ ೫ ೫,6 +BBL pom PD ತೆ SERS EE AurLEEED,R +Bad MDL ES RS CIN 7 c B “H2HKBE +೪ | ೆ ಈಸ ಲ B ನ್‌ Nc p Wo » lu. 2 ke ಇ > 3 & ಹು © ತಿ ಫೆ Pd +ಜಟ 1 s&h RASULSLKTBEBESRGgs NBR + +೪% ವ ೫ (೧ & ಟು De RK Ce %ಇ "೮ DR © «xs 2 ಇ +1 (1 4 wy py IAEA ಕೆರ (ಗೆ NAG +Cam SBADDDKSERDHARHG BNET 94% + + +ಮತೊ ೦ಂದು ಭಂಗಿ +ಹ + + +ರಾಧಾಕೃಷ್ಣ + + +1 + + +ರಚಿಸಿದ ಮತ್ತೊಂದು + + +© +ಇ + + +ಇ + + +ನಿಸಿದ ರು. ಇವರೆ + + +ಬ + + +€. + + +ಅ + + +ಸವಾ + + +೬೨ ಕಸ್ತೂರಿ, ನವೆಂಬರ್‌ ೧೯೮೬ . " + + +ತಂದುಕೊಟ್ಟವು ಕ್ರ” +ವೆಂಕಪ್ಪನವರದು ಸರಳ +ಬೆಳಿಗೆ ಅರಮನೆಯ ಆವರಣದಲ್ಲಿರುವ +ದರ್ಶನೆ ಪಡೆದು ಬರುತ್ತಿದ್ದರು. +ಸ್ನಾನಮಾಡಿ ಬಹಳ ಭಕ್ತಿಭಾವದಿಂದ ಕೆಲಸಕ್ಕೆ +ಚಾಣಗಳಿಗೆ ವಂದಿಸಿ ಕೃತಿ +ದರು. ನೂ ರಾಜ- +ವಿಗ್ರಹ ರಚಿಸಿ +ಸ್ಯ ತತ್ರಿ ಎಲ್ಲಾ ನಿದ್ದೆಗೆಟ್ಟು +ೂರೇದಿನ ಗಳಲ್ಲಿ ಮುಗಿಸಿಕೊಟ್ಟರು. +ವೆಂಕಪ ; ನವರದು ತುಂಬಿದ ಸಂಸಾರ, ಸಾಹಸ + + +ಜೀವನ. ಪ್ರತಿದಿನ + + +i +w +po +ಎ +) + + +6೫ +(© + + +ಬಸ + + +ಮಯ ಕಲಾಜೀವನ. ಸದಾ ಶಾಂತಚಿತ್ತರೂ, +ಹಸನ್ಮುಖಿ ಗಳು. ನೋವುಗಳ ಪರಂಪರೆಯನ್ನು + + + + + +ವೆಂಕಪ್ಪನವರು ತನ್ಮು ಕೊನೆಯ ದಿನಗಳಲ್ಲಿ ರಚಿಸಿದ +ಅಪೂರ್ವ ಕೃತಿ ಮಹಿಷಾಸುರ ಮರ್ದಿನಿ + + +ಬಂದರು, + + +ಬಾಳಿನಲ್ಲಿ ನುಂಗಿಕೊಂಡು ಬಂದ ಹಿರೀಯ ಜೀವ. +ುಂಡನೆಯ ಮಟ್ಟಸದ ಕುಳ್ಳನೆಯ ವೆಂಕಪ್ಪ +ನವರು ಮೈಸೂರು ಪೇಟೆಗೆ: ಹೊರಟರೆಂದರೆ +ಅವರ ಸುತ್ತಲೂ ಒಂಡು ಪರಿವಾರವೇ ಇರ +ಬೇಕಿತ್ತು. ೦ಕಪ್ಪನವರು ತಮ್ಮ ಕೃತಿ ಮಾರಾಟ +ದಿಂದ ಬಂದ ಹಣಕ್ಕೆ ಅನೇಕ ಸಾರಿ ಚಿನ್ನದ +ಸರವನ್ನೋ ಇನ್ನೇನನ್ನೋ ಕೊಂಡು ತರುವುದು + + +ವಾಡಿಕೆಯಾಗಿತ್ತು. ಕಣ್ಣಿ ಗೆ ಕಂಡ ಬಟ್ಟೆಯನ್ನು +ಮನೆಗೆ ತಂದು ಮಡದಿ. ಮಕ್ಕಳ ಛನ್ನು ತೃಪ್ತಿ + + +ಪಡಿಸುತ್ತಿದ್ದರು. ಪತ್ನಿಗೆ ಮಾತು "ಕೊಟ ಶರೆಂದರೆ +ಅದು ಆಗಲೇಬೇಕು ಎಂಬ ಛಲ ಇವರ. +ದಾಗಿತ್ತು. ಪತ್ನಿ ಜೊತೆ ಮಾತಾಡುತ್ತ, "ಕಾರು +ಯಲ್ಲಿ ಕೂತು ಓಡಾಡೋಣ +ಎಂದು ಆಗಾಗ ತಮಾಷೆ ಮಾಡುತ್ತಿದ್ದರಂತೆ. +ಬೆಂಗಳೂರಿಗೆ ಹೋಗಿ ಬಂದವರು, +ತಂದಿದ್ದೀನಿ' ಎಂದು ತಿಳಿಸಿದರು ತಮ್ಮ +ಪತ್ನಿಗೆ, ಏನೋ ಪುಟ್ಟ ಕಾರು ತಂದಿರ +ಬಹುದೆಂದು ತಿಳಿದು ಪಾರ್ವತಮ್ಮ ನಿಜವಾದ +ನೋಡಿ ಆಶ್ಚರ್ಯಪಟ್ಟರಂತೆ. +ರಾಧಾ- ಷ್ಟ ಮೂರ್ತಿಗೆ ಬೇಡಿಕೆ ವಿಪರೀತ +ವಾಯಿತು. ಬೇಡಿಕೆಗೆ ತಕ್ಕಂತೆ ಹಣವೂ ಬಂತು. +ಡ ತಹ್ಯಕ್ಸಿಗಳನ್ನು ತಂದು ಬಾಡಿಗೆ ದುಡಿ +ಯಲು ಬಿಟ್ಟರು. ಒಂಟಿಕೊಪ್ಪ ಸಲಿನಲ್ಲಿ ತಮ್ಮದೇ +ಆದ ಮನೆಯಲ್ಲಿ : ವಾಸಮಾಡುವಂತಾಯಿತು. +ಅಲ್ಲದೆ ಮತ್ತೊಂದು ಮನೆಯೂ ಸಿದ್ಧವಾಯಿತು. +ವೆಂಕಪ್ಪನವರ ಸಂಸಾರ ದೊಡ್ಡದಾಯಿತು. +ಮಕ್ಕಳು, ೪ ಜನ ಗಂಡು +ಇವರಿಗೆ. ಹೆಣ್ಣು ಮಕ್ಕಳೆಲ್ಲಾ +ಹಿರಿಯರಾಗಿದ್ದು ಅವರ ಲಗ್ನ ಗಳ ಭರಾಟೆಯಲ್ಲಿ +ಒಂದು ಮನೆ "ಕಬಿಟ್ಟಿತ್ತು. ೧೯೫೮ರಲ್ಲಿ ಇವ +ರಿ��ೆ ಸಾಗರದ ವೃತ್ತಿ ತ್ತಿ ಶಿಕ್ಷಣಶಾಲೆಗೆ ಮೈಸೂರಿ- +ನಿಂದ ವರ್ಗವಾಯಿತು. ಮೈ ಸೂರಿನಲ್ಲಿ. ಮಕ್ಕ +ಳನ್ನು ಬಿಟ್ಟು ), ತಾವು ಪತ್ನಿ ಸಮೇತ ಸಾಗರಕ್ಕೆ +ವೆಂಕಪ್ಪನವರ ಕ ೈತಿಯೊಂದನ್ನು +ಸಾಗರದ ಆಂಗಡಿಯಲ್ಲಿ ನೋಡಿದ ಗೌರ್ನರ್‌, + + +ಸಿ +ಕಾರನ್ನು + + +ತ್ನ +4 + + +ರಿಂದಲೆ ಧೀ ಏನೋ ಧಿ; +ಹೋಯಿತು. ಆದರೂ ಒಂದೇ ಕಣಿ ನಿಂದ +ಕೆಲಸವನ್ನು ಮಾಡುತ್ತಾ ಬಂದರು. +ರಲ್ಲಿ ಸರಕಾರಿ ಕೆಲಸದಿಂದ ನಿವೃ +ಕೂಡಲೇ ಮೈಸೂರಿಗೆ ಬಂದು ನೆಲಸಿದರು. +ರಕ್ತದ ಏರೊತ್ತಡ ಕಾಣಿಸಿಕೊಂಡಿತು. +ಹೆಣ್ಣು ಲಗ್ನದ ಸಲುವಾಗಿ ಮನೆಯ +ಮೇಲೆ ಸಾಲ ತೆಗೆದರು. ಅವರ ನಿವೃತ್ತಿ ಹಣ +ಆ: ಒಂದು ಮನೆಯ ಸಾಲವನ್ನು ತೀರಿಸಿತು. +ಇರಲು ಒಂದು ಮನೆ ಉಳಿಯಿತು. +ಒತ್ತಡದಿಂದಾಗಿ ಮನೆಯಲ್ಲೇ +ನಾನು ವೆಂಕಪ ನವರನ್ನು. ಆಗಾಗ ಭೇಃ +ಮಾಡುವುದು ರೂಢಿಯಾಗಿತ್ತು - ನಾನು ಯಾವ +ಚಿತ ವನ್ನು ರಚಿಸಿದರೂ ಮೊದಲು +ನವರಿಗೆ ತೋರಿಸುತ್ತಿದ್ದೆ. ಅವರು ಸಹೃದಯ +ದಿಂದ. ತಮ ಮೆಚ್ಚು ) ಗೆಯನ್ನು ಸೂಚಿಸಿ + + +ಈ +ಹುರಿದುಂಬಿಸುತ್ತಿದ ರು. ಒಳ್ಳೆ ಯ ಕಲೆಯನ್ನು +ಎ ಕ್ರ + + +ಮಕ್ಕಳ + + +ವೆಂಕಪ +[3] + + +ದುಂತಿಲಲ, ಎಚ್‌, ಪೆಂಕಪ್ಪನವರು + + +ಕಲಾವಿದರನ್ನು +ಇವರದಾಗಿತ್ತು +ಶಿಲೆಯಲ ಲ್ಲೂ +ಬ; "ಮ ತಂ +ಇವರ + + +G, +1 +30 +dL +py Sl +೩3 +60 +ನೆ +1 +ಲ +© + + +ಜ್ಞ + +ಹಿಡಿದ ಅವರು +ಕೈ ಬಿಟ್ಟಿರಾ?' ಎಂದು +ನೆನೆದರೆ ಈಗಲೂ +೨೩-೧೨-೬೬ರ +ವ್ಯಸೂರಿನ ಕೆ, ಆರ್‌ + + +ಹಾಸಿಗೆ + + +ಆಸ್ಪತ್ರೆಯಲ್ಲಿ ನ ವಾರ್ತೆ ದೆಹಲಿ +ಯಲ್ಲಿದ್ದ ನಮಗೆ ಮುಟ್ಟಿದಾಗ ದಿಗ್ಭ್ರಮೆ +ಯಾಯಿತು ನಿಜವಾಗಿಯೆಂದರೆ ವೆಂಕಪ್ಪ +ನವರ ಕಲೆಗಾರಿಕೆಗೆ ರಾಜ್ಯ ಸರಕಾರದಿಂದ +ಎಂದೋ - ಪ್ರಶಸ್ತಿ, ಗೌರವ ಸಲ್ಲಜೇಕಿತ್ತು. +ಆದರೆ ಸಲ್ಲಲಿಲ್ಲ ಎಂಬ ವೃಥೆ ಮಾತ್ರ ನಮ್ಮನ್ನು +ಕಾಡುತ್ತಿದೆ + + +ಸೆ + + + + + +ಧರ್ಮೆ + + +ಎಲ್ಲ +[ae + + +ಮತ ಧರ್ಮಗಳೂ ವೃತ್ತದ ಪರಿಧಿಯ ಮೇಲಿನ ಬಿಂದುಗಳಂತೆ, + + +ವೃತ್ತಡ + + +ಲ್‌ + + +ಕೇಂದ್ರವೇ ಪರಮಾತ್ಮ ಸಾಕ್ಷಾತ್ಕಾರ. ಎಲ್ಲ ತ್ರಿಜ್ಯಗಳೂ ಕಡೆಗೆ ಕೇಂದ್ರ ಬಿಂದುವನ್ನೇ ಸೇರು +ವಂತೆ ಎಲ್ಲ ಮತ ಜಗಳ ಒಬ್ಬನೇ ಪರಮಾತ್ಮನೆಡೆಗೆ ಕರೆದೊಯ್ಯುವ ವಿವಿಧ ಉಪಾಸನಾ + + +ಮಾರ್ಗಗಳು, +ನಮಗೆ ಉತ್ತಮ. + + +ಆಚರಿಸಿದರೆ ಪ್ರೀತಿಯುತ ಸಹಬಾಳ್ಕೆ ಸಿದ್ಧಿಸುತ್ತದೆ. + + +ಇವುಗಳಲ್ಲಿ eke ಕೀಳೆಂಬ ಭಾವನೆ ಇಲ್ಲ. +ಎಲ್ಲರೂ ಅವರವರ ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಂಡು + + +ಆದರೂ, ನಮ್ಮ ಧರ್ಮ + + +ಇದು ಆದರ್ಶ ಹಿಂದುವಿನ ನಿಲುವು. +ಸಂಗ್ರಹ: ಬಿ. ಡಿ. ರಾಮೇಗೌಹ + + +ಭವಿ ಮ + + +| ನೌ ( 3 +ನ i ಹ್‌ | ಕಂಸುತ್ರೇಣೆ, ಇಷಮಿಲದವರು + + +Ng ye +fe: ed ಕಿಐಣೆ ಈ ಹತ್ತಿ ತುಹೆ8ಿಹೊಳ್ಳಬಪುದು. + + +ನಾ +ನೌ +ನ +) +ವೆ + + +ವಾಲ k +JL ರ್ಯಾ ಆ. +ಕ ! ಕ +\ =< +5 ಎ = +\ We - +4 +1 2 + + +ಎಪಿನಬಹುಮ ಅರಿಯಾಗಿ +ಬೆಲ್‌ ಅಗಿಿರುವುಹಲಿಂದ +ಫುಘತವಧ ಮೇಲ್‌ ಕೀಳುವ + + +ಇಲ್ಲ. ಬ +ವರಿವಸ್ಮೌ ಮಾಡಲನಿಗಿಡೆ. + + + + + +ನಮ್ಮ ಗೆಳತಿಯೊಬ್ಬರು ಇತ್ತೀಚೆಗೆ ಸಿಂಹ +ಛಕ್ಕೆ ಹೋದಾಗ ಬಂದ ಅನುಭವ ಇದು. + +ಅವರು ತಮ್ಮ ಸಂಗಡಿಗರೊಡನೆ ಒಮ್ಮೆ +ಅನುರಾಧಾಪುರದಲ್ಲಿ ಒಂದು ಗಣಪತಿ ದೇವಸ್ಮಾ- +ಷ ನಕ್ಕೆ ಹೋದರು. ಅಲ್ಲಿ ದೇವರ ಮುಂದೆ +ಎಲ್ಲಾ ರೀತಿಯ ಹಣ್ಣು ಗಳನ್ನು ಹೆಚ್ಚಿ ತಟ್ಟೆ +ಗಳಲ್ಲಿಟ್ಟಿದ್ದರು. ನೈವೇದ್ಯ ಆಗಿರುವಂತೆ ಕಂಡು +ಬಂದದ್ದರಿಂದ ಅಲ್ಲಿದ್ದ ದೇವಸ್ಥಾನದ ಮೇಲ್ವಿ- +ಚಾರಕರನ್ನು “ಈ ಹಣ್ಣುಗಳನ್ನು ತೆಗೆದು +ಕೊಳ್ಳಬಹುದೇ” ಎಂದು ಕೇಳಿದರು. ಅವರು +ಆಗಲ ಎಂದರು. ಇವರೆಲ್ಲರೂ ಹಣ್ಣುಗಳನ್ನು +ಮನಸಾರೆ ತಿಂಮ ಅಲ್ಲಿಂದ ಹೊರಟರು. + +ಬಿಸಿಲು ಜೋರಾಗಿತ್ತು. ಹತ್ತಿರದಲ್ಲೇ ಒಂದು +ಕಲ್ಲು ಮಂಟಪವಿತ್ತು. ಅವರ ಹಾಗೆಯೇ ಬಂದ + + +ಅನೇಕ ಭಕ್ತಾದಿಗಳು, ಪ್ರವಾಸಿಗರು ಅಲ್ಲಿ +ಕುಳಿತು ದಣಿವಾರಿಸಿಕೊಳ್ಳುತ್ತಿದ್ದರು. ಇವರು +ಕುಳಿತುಕೊಂಡರು. + + +ಸ್ವಲ್ಪ ಹೊತ್ತು ಅಲ್ಲೇ +ಇವರ ಮುಂದುಗಡೆ ಹೆಂಗಸೊಬ್ಬಳು ಮಗು +ವನ್ನು ಹೊಡೆಯುತ್ತಿದ್ದಳು. ಅದರ +ಕೈಯಲ್ಲೂ ಹೆಚ್ಚಿದ ಹಣ್ಣಿನ ಹೋಳುಗಳು. +ಮಗುವನ್ನು ಏಕೆ ಆಕೆ ಹೊಡೆಯುತ್ತಿದ್ದಾಳೆ +ಎಂದು ಪಕ್ಕದವರನ್ನು ಇವರು ವಿಚಾರಿಸಿದಾಗ +ಅವರು “ನೋಡಿ, ಇಲ್ಲಿ ಮಕ್ಕಳಿಗೆ ರೋಗ +ರುಜಿನ ಬಾರದಂತೆ ಹೆಚ್ಚಿದ ಹಣ್ಣಿನ ಹೋಳು +ಗಳನ್ನು ತಂದು ನಿವಾಳಿಸಿ ದೇವರ ಮುಂದೆ +ಇಟ್ಟು ಹೋಗುವುದು ಇಲ್ಲಿಯ ಪದೃತಿ. ಅಂತಹ +ಹಣ್ಣಿನ ಹೋಳುಗಳನ್ನು ಈ ಮಗು ತಿಂದು +_ ಬಿಟ್ಟಿದೆ” ಎಂದರು. + +ಆಗ ನನ್ನ ಗೆಳತಿಯ ಪಾಡನ್ನು ಊಹಿಸು + + +ವುದೂ ಬೇಡ. +-ಶ್ರೀಮತಿ ರಾಜಮ್ಮ ಮತ್ತು ಶಾರದಾ ಶಾಮಣ್ಣ + + +ನಾನು ಸಾರ್ವಜನಿಕ ಉದ್ದಿಮೆಯ ಒಬ್ಬ +ನೌಕರ. ನಮ್ಮ ವೈದ್ಯಶಾಲೆಯಲ್ಲಿ ಅಲೋಪತಿ, +ಹೋಮಿಯೋಪತಿ, ಆಯುರ್ವೇದ ಪದ್ಧತಿಯ + + +363-9 + + +೬೫ + + +ಚಿಕಿತ್ಸೆಗೆ ಅವಕಾಶವಿದೆ. ಪ್ರತಿ ವೈದ್ಯಕೀಯ +ಕ್ಷೇತ್ರದ ಪರಿಣಿತರು ವಾರಕ್ಕೆರಡು ದಿನ ನಮ್ಮ +ವೈದ್ಯಶಾಲೆಗೆ ಭೇಟಿ ನೀಡಿ ರೋಗಿಗಳನ್ನು +ಪರೀಕ್ಷಿಸಿ ಅವರಿಗೆ ಚಿಕಿತ್ಸೆ ನೀಡುವ ಕ್ರಮವಿದೆ. +ನಾನು ವಾಯುಪ್ರಕೋಪದ ಉಪಶಮನಕ್ಕೆ +ಇಂಗ್ಲಿಷ್‌ ಔಷಧಿ ಸೇವಿಸಿ ಅದರಿಂದ ಪರಿಣಾಮ +ಸಿಗದೆ ಬೇಸತ್ತು ಆಯುರ್ವೇದ ಚಿಕಿತ್ಸೆಗೆ ಒಳ +ಪಡಲು ನಿರ್ಧರಿಸಿ ಆಯುರ್ವೇದ ವೈದ್ಯರನ್ನು +ಕಾಣಲು ಹೋದೆ. ವೈದ್ಯರನ್ನು ಕಂಡು ನನಗೆ +ಇರುವ ತೊಂದರೆ ಬಗ್ಗೆ ವಿವರಿಸಿ ನಾನು ತೆಗೆದು +ಕೊಂಡು ಪರಿಣಾಮ ಬೀರವೆ ಇಂಗ್ಲಿಷ್‌ ವೈದ್ಯ +ವಿಧಾನದಲ್ಲಿ ನಾನು ಪಟ್ಟ ಬವಣೆಗಳೊಂದಿಗೆ +ಔಷಧದ ಪಟ್ಟಿಯನ್ನು ಅವರಿಗೆ ವಿವರಿಸಿದೆ. +ಅವರು ಆಯುರ್ವೇದ ವೈದ್ಯರ ಬಗ್ಗೆ ದೊಡ್ಡ +ದೊಂದು ಭಾಷಣವನ್ನು ಬಿಗಿದು ಅದರ +ಮಹತ್ವ ಮತ್ತು ಪೂರ್ಣವಾಗಿ ಬೇರು ಸಹಿತ +ರೋಗಗಳನ್ನು ಅದು ನಿವಾರಣೆ ಮಾಡುವ +ವಿಧಾನಗಳನ್ನು ತಿಳಿಸಿದರು. ಇಂಗ್ಲಿಷ್‌ +ಔಷಧದ ಬಗ್ಗೆ ಅದರ ದುಷ್ಪರಿಣಾಮದ ಬಗ್ಗೆ +ಬಹಳ ಮಾತನಾಡಿದರು. ಇಂಗ್ಲಿಷ್‌ ವೈದ್ಯ +ವನ್ನು ಎಷ್ಟು ಸಾೌಜನ್ಯರಹಿತ ಶಬ್ದಗಳಿಂದ +ದೂಷಿಸಬಹುದೋ ಅಷ್ಟೂ ದೂಷಿಸಿದರು. +ಇಷ್ಟಕ್ಕೆ ನಿಲ್ಲಿಸದೆ ಅವರು ಚಿಕಿತ್ಸೆ ನೀಡಿದ ದೊಡ್ಡ +ದೊಡ್ಡ ರಾಜಕಾರಣಿಗಳು, ಮಂತ್ರಿ ಮಹೋದ- +ಯರು, ಚಿತ್ರನಟರು, ಹಿನ್ನೆಲೆ ಗಾಯಕರು +ಮುಖ್ಯ ಸರಕಾರಿ ಅ���ಿಕಾರಿಗಳನ್ನು ಹೆಸರಿಸಿ- +ದರು. ಈ ಮೇಲ್ಕಂಡವರೆಲ್ಲ ಇವರ ಮನೆಗೆ +ಬಂದು ಕಾದಿದ್ದು ಔಷಧ ತೆಗೆದುಕೊಂಡು +ಹೋಗುವುದಾಗಿಯೂ ತಿಳಿಸಿದರು. ಅಲ್ಲದೆ +ವಾಯು ಪ್ರಕೋಪಕ್ಕೆ ಆಯುರ್ವೇದದಲ್ಲಿ ಒಳ್ಳೆಯ +ಔಪಧವಿರುವುದಾಗಿ ಹೇಳಿದರು. ಅಲೋಪತಿ +ಚಿಕಿತ್ಸೆ ಅದರ ದುಪ್ಪರಿಣಾಮಗಳನ್ನೂ ವಾಯು +ಪ್ರಕೋಪಕ್ಕೆ ಆ ಔಷಧಗಳ ಸೇವನೆ- +ಯಿಂದ ದೇಹದ ಮೇಲೆ ಆಗುವ ಕೆಟ್ಟ ಪರಿಣಾಮ +ಗಳನ್ನೂ ಹೇಳುವುದನ್ನವರು ಮರೆಯಲಿಲ್ಲ. + + +ಆತ ಯತು ಪಿಕ Re ಎ ್ಫ + + +ಅವರ ಭಾಷಣ ಕೇಳಿ ನನಗೆ ಇಂಗ್ಲಿಷ್‌ +ಔಷಧಿಯ ಬಗ್ಗೆ ಇದ್ದ ಅಲ್ಲ ಸ್ವಲ್ಪ ವ್ಯಾಮೋಹ +ಮಾಯವಾಯಿತು. ವೈದ್ಯರು ಕೊಟ್ಟ ಔಷಧಿಯ +ಚೀಟಿ ಹೊತ್ತು ನಾನು ನಡೆದೆ. + +ಇದಾಗಿ ಒಂದು ವಾರವಾಗಿರಬಹುದು. +ನಮ್ಮ ತಂದೆಯವರ ರಕ್ತ ಪರೀಕ್ಷೆಯ ವಿವರ +ಗಳನ್ನು ತೋರಿಸಲು ವೈದ್ಯಶಾಲೆಯ ಮುಖ್ಯ +ವೈದ್ಯಾಧಿಕಾರಿಗಳನ್ನು ಭೇಟಿ ಮಾಡಲು +ಹೋದೆ. ಮುಖ್ಯ ವೈದ್ಯಾಧಿಕಾರಿಗಳ +ಸಂದರ್ಶನದ ಕೋಣೆ ಮುಚ್ಚಿತ್ತು. ಯಾರೋ +ಬೇರೆ ವೈದ್ಯರೊಡನೆ ಅವರು ಸಮಾಲೋಚನೆ +ನಡೆಸುತ್ತಿರುವುದಾಗಿ ತಿಳಿಯಿತು. ಹದಿನೈದು +ನಿಮಿಷದ ನಂತರ ಅವರ ಕೋಣೆಯ ಕದ ತೆಗೆ- +ಯಿತು. ಹೊರ ಬಂದವರು ಆಯುರ್ವೇದ +ವೈದ್ಯರು! ರಕ್ತ ಪರೀಕ್ಷೆಯ ವಿವರ ತೋರಿಸಿ +ನಾನು ಮುಖ್ಯ ವೈದ್ಯಾಧಿಕಾರಿಗಳಲ್ಲಿ (ಅವರು +ನನಗೆ ಬಹಳ ಪರಿಚಿತರಾದ್ವರಿಂದ) ಆಯುರ್ವೇದ +ವೈದ್ಯರ ಬಗ್ಗೆ ನನ್ನ ಗೌರವ ವ್ಯಕ್ತ ಪಡಿಸಿದೆ. +ಅದಕ್ಕೆ ಅವರು “ನಿಮ್ಮ ಆಯುರ್ವೇದ ವೈದ್ಯರಿಗೆ +ನಾನು ಈಗ್ಗೆ ಆರು ತಿಂಗಳಿದ ವಾಯುಪ್ರಕೋ* +ಪಕ್ಕೆ ಚಿಕಿತ್ಸೆ ನೀಡುತ್ತಿದ್ದೇನೆ. ಮೊನ್ನೆ ಕೊಟ್ಟ +ಮಾತ್ರೆಗಳಿಂದ ಪರಿಣಾಮ ಚೆನ್ನಾಗಿ ಆಗಿದೆ +ಎಂದು ಅದೇ ಮಾತ್ರೆಗಳನ್ನು ಬೇಡಿ ಬಂದಿದ್ದರು. +ಮಾತ್ರೆಗಳನ್ನು ಬರೆಸಿಕೊಂಡರಲ್ಲದೆ ಅವರು +ಇಚ್ಛಿಸಿದ ಪ್ರಕಾರ ಅವರ ದೇಹ ಪರೀಕ್ಷಿಸಿ ಮತ್ತೆ +ಬೇರೆ ಕೆಲವು ಹೊಸ ಮಾತ್ರೆಗಳನ್ನೂ ಬರೆದು +ಕೊಟ್ಟೆ” ಎಂದರು. ಶ್ರೀಕಂಠಯ್ಯ + + +ಇತ್ತೀಚೆ ನಿಧನರಾದ ಕೇಂದ್ರದ ವಾರ್ತಾ +ಮತ್ತು ಪ್ರಸಾರ ಖಾತೆಯ ಮಾಜಿ ಮಂತ್ರಿ +ಕೆ. ಕೆ. ಪಾ ಅವರು ತಮಿಳುನಾಡಿನ ರಾಜ್ಯಪಾಲ- +-ರಾಗಿದ್ದಾಗಿನ ಘಟನೆ ಇದು. ಮೈಸೂರಿನ ಮಹಾ +"ರಾಜಾ ಕಾಲೇಜೀನ ಪತ್ರಿಕೋದ್ಯಮ ವಿದ್ಯಾರ್ಥಿ +ಗಳಾದ ನಾವು ನಮ್ಮ ಶೈಕ್ಷಣಿಕ ಪ್ರವಾಸದ + + +PT ಸೆ... ಈ. 3 + + +ಅಂಗವಾಗಿ ಆ ರಾಜ್ಯಪಾಲರನ್ನು ಭೇಟಿ ಮಾಡುವ +ಕಾರ್ಯಕ್ರಮವನ್ನು ಹಾಕಿಕೊಂಡು ಮೊದಲೇ +ಅವರಿಂದ ಅನುಮತಿಯನ್ನು ಪಡೆದಿದ್ದೆವು. + +ಮದರಾಸನ್ನು ತಲಪಿದ ಮೇಲೆ ಗೊತ್ತು +ಪಡಿಸಿದ ದಿನದಂದು ನಾವು ರಾಜಭವನಕ್ಕೆ +ಹೋದೆವು. ಆಗ ವೇಳೆ ಎರಡು ಗಂಟೆ. ಅಲ್ಲಿ +ನಮಗೆಲ್ಲಾ ಕಾಫಿ, ತಿಂಡಿಗಳ ಆತಿಥ್ಯ ಆಯಿತು. +ನಂತರ ರಾಜ್ಯಪಾಲರನ್ನು ಭೇಟಿಗೆಂದು ನಾವು +ಹಾಲೊಂದರಲ್ಲಿ ಕುಳಿತೆವು. + +ಆಗ ತಾನೇ ಅಲ್ಲಿಗೆ ಬಂದ ಷಾ ಅವರು ನಮ್ಮ +ನ್ನೆಲ್ಲಾ ಹಾರ್ದಿಕವಾಗಿ ಸ್ವಾಗತಿಸುತ್ತಾ, “ನೀವೆ- +ಲರೂ ಪ್ರಖ್ಯಾತ ಮಹಾರಾಜಾ ಕಾಲೇಜಿನ +ವಿದ್ಯಾರ್ಥಿಗಳು. ಅದರಲ್ಲೂ ಪತ್ರಿಕೋದ್ಯಮ +ವ���ಷಯವನ್ನು ಅಭ್ಯಸಿಸುತ್ತಿದ್ದೀರಿ. ನಾನು +ನಿಮಗೆ ಒಂದು ಪ್ರಶ್ನೆ ಕೇಳಬಯಸುತ್ತೇನೆ. ಈಗ +latest news ಏನು ಹೇಳಿ?” ಎಂದರು. + +ಅವರು ಈ ಪ್ರಶ್ನೆ ನಮಗೆ ತುಂಬಾ ಅನಿರೀಕ್ಷಿತ +ವಾಗಿತ್ತು. ಈ ಪ್ರಶ್ನೆಯನ್ನು ನಾವು ಅವರಿಂದ +ಎದುರುನೋಡಿರಲಿಲ್ಲ. ನಮ್ಮಲ್ಲೊಬ್ಬ ಆಗಲೇ +ತನ್ನ ಬಳಿಯಿದ್ದ ರೇಡಿಯೋವನ್ನು ಚಾಲು- + + +ಮಾಡಿದ. ಗಂಟೆ ಎರಡೂವರೆ ಆಗಿದ್ದರಿಂದ +ಇಂಗ್ಲಿಷ್‌ ವಾರ್ತಾ ಪ್ರಸಾರ ಮುಗಿದು +ಹೋಗಿತ್ತು. ಏನೂ ತೋಚದೆ ರೇಡಿಯೋ + + +ಆರಿಸಿದ. ಮತ್ತೊಬ್ಬ ವೃತ್ತ ಪತ್ರಿಕೆ ನೋಡತೊಡ +ಗಿದ. ಅದರಲ್ಲಿ ಏನೂ ಬಿಸಿ ಸುದ್ದಿ ಇರಲಿಲ್ಲ. +ಆ ವೇಳೆಗಾಗಲೇ ಅವೆಲ್ಲಾ ಹಳತಾಗಿದ್ದವು. +ನಮಗೇ ಏನೂ ಹೇಳಲು ತೋಚಲಿಲ್ಲ. +ನಮ್ಮ ಅಸಹಾಯಕತೆಯನ್ನು ನೋಡಿ ಹಾ +ಅವರೇ ಹೇಳಿದರು, “ತಮಿಳುನಾಡಿನ ರಾಜ್ಯ +ಪಾಲರಾದ ಷಾ ಅವರನ್ನು ಮೈಸೂರಿನ ಮಹಾ- +ರಾಜಾ ಕಾಲೇಜಿನ ಪ್ರತಿಕೋದ್ಯಮ ವಿದ್ಯಾರ್ಥಿ- +ಗಳು ಭೇಟಿಮಾಡುತ್ತಿದ್ದಾರೆ. ಇದೇ ಈಗಿನ +latest news ಅಲ್ಲವೇ?” +ಎಂ, ಜೆ. ಸುಬ್ರಮಣ್ಯಂ + + +’ ಖಿ ಮೂಲ: ಇಂದುಮತಿ +ತ ಕ ಕನ್ನ ಡಕ್ಕೆ: ಕಲ್ಯಾಣಿ ಮೂರ್ತಿ +ರ ಸ್ನ ಭಕನ + + +ಲಿ ಬೆಳಿಗ್ಗೆಯಿಂದ ಕೂಗುತ್ತಲೇ ಇದೆ. +ಅಡಿಗೆಮನೆಗೆ ಸ್ವಲ್ಪ ದೂರವಿರುವ ಕೊಟ್ಟಿಗೆ +| ಮಿಂದ ಧ್ವನ ಕೇಳುತ್ತಿದೆ. ಇದು ಕಿವಿಗೆ ಬೀಳು- +ಎತ್ತಿದ್ದರೂ ಕಾಮೇಶ್ವರಿ ಅಡಿಗೆ ಮನೆ ಬಿಟ್ಟು + ಕದರಿಲೇ ಇಲ್ಲ. ಹೋಗಿ ಲಕ್ಷ್ಮಿಯನ್ನು ನೋಡಿ +ಮುದ್ದಿನಿಂದ ತನ್ನ ಕೈಯಿಂದ ಸವರಲೂ ಇಲ್ಲ. +ಹುಲ್ಲಿನ ಕಂತೆಯನ್ನು "ಹಾಕಲೂ ಇಲ್ಲ, ಅಕ್ಕಿ +ತೊಳೆದ ನೀರನ್ನು ಪಾತ್ರೆಗೆ ಹಾಕಿ ಅದಕ್ಕೆ ಕುಡಿ- +3 ಯಲು ಇಡಲೂ. ಇಲ್ಲ. +ಲಕ್ಷ್ಮಿಗೇನೋ ಹಸಿವೆಯೇ ಹೌದು. ಆದರೆ +ಅಕ್ಕಿ ತೊಳೆದ + + + + + +ತ ಶ್ರ + + +KS ಕಸ್ತೂರಿ, ನವೆಂಬರ್‌ ೧೯೮೬ + + +ನೀರಿಗಾಗಿ ಕಾಯುತ್ತಿರಲಿಲ್ಲ. ಕಾಮೇಶ್ವರಿ ಅಡಿಗೆ + + +ಮನೆಯಿಂದ ಹೊರ ಬಂದು ಒಮ್ಮೆ ನೋಡಿದರೆ +ಸಾಕು. “ಏನೇ ಲಕ್ಷ್ಮಿ...... ಎಂಬ ಧ್ವನಿ +ಕೇಳಿದರೆ ಸಾಕು. ಹತ್ತಿರ ಬಂದು ಸವರ +ಬೇಕಾಗಿರಲಿಲ್ಲ. ದೂರದ ನೋಟ, ಒಂದೇ +ಒಂದು ಮಾತು... + +“ಮಸರ + + +ಕಾಮೇಶ್ವರಿ ಬರುವವರೆಗೂ ಅದು ನಿಲ್ಲಿಸು- +ವಂತೆ ಕಾಣಲಿಲ್ಲ. ಆ ಕಿರುಚಾಟ ಕೇಳಿ ಸಹಿಸ + + +ಲಾರದ ಜನನಿ, ಕಾಲೇಜಿಗೆ ಹೊರಡಲು ಮಹಡಿ +ಇಳಿಯುತ್ತಾ ಒಮ್ಮೆ ಅಡಿಗೆ ಮನೆಯತ್ತ +ಇಣುಕಿದಳು. ಒಳಗಿದ್ದ ಅಮ್ಮನೊಂದಿಗೆ +ಆಶ್ಚರ್ಯದಿಂದ, “ಏನಮ್ಮಾ, ಲಕ್ಷ್ಮಿ ಹಾಗೆ + + +ಕೂಗ್ತಾ ಇದೆ. ನೀನು ಸುಮ ನೆ ಇದೀಯಲ್ಲಾ 23 +ಎಂದಳು, + + +“ಹೂಂ...” ಎಂದು ದುಃಖವನ್ನು ಅದು- +ಮಿಟ್ಟುಕೊಂಡಳು. + +“ಯಾಕಮ್ಮ... ಏನೋ ಒಂದು ರೀತಿ- +ಯಿದೀಯಲ್ಲಾ, ಹಸು, ಅಮ್ಮಾ ಎನ್ನು - + + +ತ್ತಿದ್ದಂತೆಯೇ. ಒಲೆಯ ಮೇಲೆ ಹಾಲನ್ನು +ಇಟ್ಟಿದ್ದರೂ ಒಡುತ್ತಿದ್ದೆ. ಇವತ್ತು ಅಷ್ಟು +ಹೊತಿ ನಿಂದ ಕಿರುಚಾಡಾ. ಇದೆ. ಹಟ ಮಾಡಿ +ಒಳಗೇ ಕೂತಿದೀಯಲ್ಲಾ?” + +“ಹೌದು, ಇವತ್ತು ಒಂದು ದಿನ ತಾನೇ +ಕೂಗುತ್ತೆ. ನಾಳೆಯಿಂದ ಎಷ್ಟೇ ಕೂಗಿ +ಕೊಂಡರೂ ನಾನೇನು ಓಡಿಹೋಗ್ಕೆನೆಯೇ? +ನಿಮ್ಮ ದೊಡ್ಡಮ್ಮ ಹೋಗ್ತಾರೆ...” + +“ಯಾಕಮ್ಮ... ಪಕ್ಕದ ರಸ್ತೆ���ಲ್ಲಿರುವ +ನಮ್ಮ ದೊಡ್ಡಮ್ಮ ಯಾಕೆ ಇಲ್ಲಿಗೆ ಬಂದು ಈ +ಕೆಲಸ ಮಾಡುತ್ತಾರೆ?” + +“ದೊಡ ಸಮ್ಮ ಇ ಇಲ್ಲಿಗೆ ಬರೋದಿಲ್ಲ. ಲಕ್ಷ್ಮಿಯೇ +ಅಲ್ಲಿಗೆ ಹೋಗುತ್ತೆ. + +“ಲಕ್ಷ್ಮಿ ಅವರ ಮನೆ ಹೋಗುತ್ತದೆಯೇ?... +ಏನಮ್ಮಾ? ಯಾಕೆ ಅಲ್ಲಿಗೆ ಹೋಗಬೇಕು?” + +“ಯಾಕೇಂತ ನನ್ನನ್ನ ಕೇಳಿದರೆ? + + +ನಿಮ್ಮ + + +ಅಪ್ಪನನ್ನು ಕೇಳು. ಹೋಗಿ.. .-ದೊಡ್ಡಮ್ಮ- +ನನ್ನು ಕೇಳು, ಇವರಮ್ಮನ ವಜ್ರದ +ಓಲೆಯನ್ನು ನಿಮ್ಮ ದೊಡ್ಡಮ್ಮ ಇಟ್ಟು +ಕೊಂಡಿದ್ದಾರಲ್ಲವಾ? ಅದನ್ನು ತಂದು ನಿನ್ನ +ಮದುವೆಯಲ್ಲಿ, ನಿನಗೆ ಕೂಡಬೇಕಂತ ನಿಮ್ಮ + + +ಅಪ್ಪ ಆಸೆಯಿಂದ ಕೇಳಿದ್ದಾರೆ. ಅದಕ್ಕೆ ೧೦,೦೦೦ +ರೂಪಾಯಿಗಳ ಜತೆಗೆ ಲಕ್ಷ್ಮಿಯ ಬೆಲೆಯನ್ನು +ಮಾಡಿದ್ದಾರೆ. ನಿಮ್ಮ ಅಪ್ಪನೂ ಸರೀಂತ ಒಪ್ಪಿ +ಹಣ ಕೊಟು ಲ ಬಂದು, ನಾಳೆ ಲಕ್ಷ್ಮಿಯನ್ನು ಅವರ +ಮನೆಗೆ . ಆಟು ವುದಾಗಿ ಹೇಳಿ ಓಲೆಯನ್ನು +ತಂದಿದ್ದಾರೆ. ನಿನ್ನೆ ರಾತ್ರಿ ನನಗೆ ಈ ವಿಚಾರ +ತಿಳಿಯಿತು. ಲಕ್ಷ್ಮಿಯನ್ನು ಕಳುಹಿಸಬಾರದೂಂತ +ಇಡೀ ರಾತ್ರಿ ನಾನು ಜಗಳವಾಡಿದೆ. +ಗೋಳಾಡಿದೆ... "ನಮ್ಮ ಅಮ್ಮನ ವಜ್ರದ ಓಲೆ +ಮಗುವಿಗೆ ಸಿಗುತ್ತೇಂತ ನಾನು ಸಂತೋಷ- +ವಾಗಿದ್ದೆ. ಇವಳಾದರೋ ಹಸುವಿಗೆ ಅಳ್ತಾ +ಇದ್ದಾಳೆ' ಆಂತ ಸಿಡುಕುತ್ತಿದ್ದಾರೆ. ಇದು +ಕವ ಇನೊ ಸಂದು ಹಸು, ಒಳ್ಳೆ ಸೀಮೆ +ಸುವನ್ನೇ ಫರ್ತೆ ನೆ ಅಂತ ಹೇಳ್ತಾ ರೆ. ಮುಂದೆ +ವಾ ಸಿಟ್ಟಾಗ್ತಾರೆ. ಜನನಿ, ನೀನೇ +ಹೇಳಿ ನೋಡು. -- ನಿನ್ನನ್ನೂ ಲಕ್ಷ್ಮಿಯನ್ನೂ +ಬಿಟ್ಟು ನಾನು ಒಂದು ದಿನವಾದರೂ ಇದ್ದೆ "ನೆ +ಯೇಂತ ನೀನೇ ಹೇಳು? ಒಂದು ರಾತ್ರಿ- +ಯಾದರೂ ಎಲ್ಲಿಗಾದ್ರೂ ಹೋಗಿದೀನಿಯೇ? +ಅಮ್ಮ, ಅಣ ) ತಮ್ಮ, ಅಕ್ಕ- ತಂಗಿ ಆಂತ +ಎಲ್ಲೀಗಾದೂ ್ರ್ರ ಹೋಗಿದೀನಿಯೇರಿ” +“ನೀನು ಮಾತನಾಡುವ +(ಮೊದಲ ಮಗಳು), ವ ಮಾತಾಡದ +ಕೊನೆಯ ಮಗಳು ಅಂತ್ಲೇ ನ ನ್ನ ಭಾವನೆ. ಅದು +ಮನೆಗೆ ಬಂದ ಈ ನಾಲ್ಕು ಸಾ ಏನಾದ್ರೂ +ವೃತ್ಯಾಸವಾಗಿದೆಯೇ? ಆ ಲ ಕೈಯನ್ನು ಕೊಡಲು +Ba ತಾನೆ ಒಪ್ಪು ತ್ತಾ ರೆ? ಓಡಿಸೋದಿಕ್ಕೆ +ಯಾರಿಗೆ ತಾನೆ ಮನಸ್ಸು ಬರುತ್ತೆ?” +ಹಿಂದಿನಿಂದ ಅದನ್ನು ಕೇಳಿಸಿಕೊಳ್ಳುತ್ತಲೇ' +ಒಳಗೆ ಬಂದ ಕಂದಸ್ಟಾ ಮಿ ಕೋಪದಿಂದ, + + +ಕುಲಮಗಳು + + +1 ಆ + + +4 + + +ಕೊಟ್ಟೆಗೆಯಲ್ಲಿದ್ದ ಹಸುವನ್ನು + + +ಆಂತರ p ೬೯ + + +ಅಬ್ಬರಿಸಿದ “ಹೌದು...ಓಡಿಸೋದಿಲ್ಲ. ಅದಕ್ಕೆ +ಹಾಲು ನಿಂತು ಹೋದರೆ ಏನು ಮಾಡಬೇಕೂಂತ +ನಿನ್ನ ಉದ್ದೆ ೇಶ?” + +“ಆಗಲೂ ಇಲ್ಲೇ ಇಟ್ಕೋತೇನೆ.” + +`ಕಾಮುಶ್ವರಿ, ಸುಮ್ಮನೆ ಮಾತನಾಡಬೇಡ. +ಹೆತ್ತ ಮಗಳಾದರೂ ಮದ್ವೆ ಮಾಡಿ ಗಂಡನ +ಮನೆಗೆ ಕಳುಹಿಸಲೇಬೇಕು. ಹಾಗಿರುವಾಗ ಕೇವಲ +ಈ ಮೂಕ ಪ್ರಾಣಿಗಾಗಿ ಹೀಗೆ ದುಃಖಿಸು +ತ್ತಿರುವೆ... ನಿನ್ನ ಹಸುವಿಗಿಂತ ನನಗೆ ನನ್ನ +ತಾಯಿಯ ವಜ್ರದ ಓಲೆ ಮುಖ್ಯ. ಅದನ್ನು +ಹೇಗಾದರೂ ಮಾಡಿ ಅವರಿಂದ ತೆಗೆದುಕೊಳ ೈ +ಬೇಕೆಂದು ನಮ್ಮಮ್ಮ ಹೋದಾಗಿನಿಂದ ಪ್ರಯತ್ನಿ +ಸುತ್ತಿರುವೆ. ಈಗ ತಾನೆ ಅತ್ತಿಗೆ ಮನಸ್ಸು ಬದ +ಲಾಯಿಸಿ, ಕೊಡಲು ಒಪ್ಪಿದ್ದಾರೆ. ಕೇವಲ ಈ +ಹಸುವಿಗೆ ಆಸೆಪಟ್ಟು ಅದನ್ನು ಕಳೆದುಕೊಳ್ಳ ಬೇಡ, +ಹಸುವನ್ನು ಅಟ್ಟಿ ಕೊಂಡು” ಹೋಗಲು. ನಾಳೆ +ನಮ್ಮ ಅಣ್ಣ ಬರ್ತಾರೆ, ಆವರು ಬಂದಾಗ +ಏನಾದ್ರೂ ಹೇಳಿ ತಡೆದು ಬಿಡಬೇಡ, ಹಾಗೇ +ನಾದ್ರೂ ಮಾಡಿದರೆ ನಾನು ಮನುಷ + + +ನಾಗೋಲ್ಲ...” + + +“ಸರೀಮ್ಮಾ...” ಎಂದು ಮಗಳು ಮಧ್ಯೆ +ಏನನ್ನೋ ಹೇಳಲು ಬಂದಳು. “ಬೇರೆ ಹಸು +ತೆಗೆದುಕೊಡ್ತೇನೆ' ಆಂತ ಅಪ್ಪ ಹೇಳ್ತಾ ಇದಾರಲ್ಲ, +ಮತ್ತೇನು? ಲಕ್ಷ್ಮಿಯನ್ನು ಸಾಕಿದಂತೆ ಅದನ್ನೂ +ಸಾಕಿದರೆ ಸರಿಹೋಗುತ್ತೆ; ಬೇಕಾದ್ರೆ ಲಕ್ಷ್ಮೀ +ಅಂತೇ ಹೆಸರಿಡು.. + +“ಬೇರೆ ಹಸು ತೆಗೆದ್ರೆ ಇದಕ್ಕೆ ಜೊತೆಯೆ? ಆ +ಹಸು ಲಕ್ಷ್ಮಿ ಆಗೋದಿಕ್ಕೆ ಸಾಧ್ಯವೆ? ಬೇರೊಬ್ಬ +ಹುಡುಗಿಯನ್ನು ಜನನಿ ಅಂತ ಕರೆದರೆ ಅವಳು +ಜನನಿಯಾಗಿಬಿಡುವಳೆ? ಇದ್ಯಾಕೆ ನಿಮಗೆ ಅರ್ಥ +ಆಗ್ತಿಲ್ಲ? ಅವರಿಗಂತೂ ತಿಳಿಯೋದಿಲ್ಲಾಂದ್ರೆ ಈ +ಹುಡುಗೀಗಾದ್ರೂ ತಿಳಿಯೋದಿಲ್ಲವೆ?” + + +ಕಾಮೇಶ್ವರಿ ದುಃಖಿಸುತ್ತಾ ನಿಟ್ಟುಸಿರು +ಬಿಟ್ಟಳು. ಅಡಿಗೆಯ ಮನೆಯ ಕಿಟಕಿಯಿಂದ +ಅಡಿಯಿಂದ + + +ಮುಡಿಯವರೆಗೆ ನೋಡುತ್ತಿದ್ದಂತೆಯೇ ಕಂದ- +ಸ್ವಾಮಿಯ ಆಣ್ಣ ನ ಧ್ವನಿ ಕೇಳಿಬಂತು. ವರಾಂಡ +ದಲ್ಲಿದೆ ಉಯ್ಕಾಲೆಯ ಮೇಲೆ ಕುಳಿತು ಮಾತ +ನಾಡಿ, ತೂಗಾಡಿ, ಕಾಫಿ ಕುಡಿದು ಕ್ಷೇಮ-ಸಮಾ +ಚಾರ ವಿಚಾರಿಸಿ ನಂತರ “ಏನು ಕಂದಸ್ವಾಮಿ +ಹಸು ಅಟ್ಟಿಕೊಂಡು ಹೋಗಲೇ?” ಎಂದು ಕೊಟ್ಟಿ ಶೆ +ಗೆಯ ಬಳಿ ಹೋದಾಗ, ಲಕ್ಷ್ಮಿ ಅರ್ಥಮಾಡಿ- +ಕೊಂಡು ನಡುಗುತ್ತಾ ಎದ್ದು ನಿಂತಿತು. ಹಗ್ಗ +ವನ್ನು ಒಮ್ಮೆ ತಿವಿದು, ದುರು ದುರು +ನೋಡುತ್ತಾ, ಕಾಮೇಶ್ವರಿಗಾಗಿ ಎಂಬಂತೆ +ಅಮ್ಮಾ.. “ಮ್ಮಾ... ಎಂದು ಕೂಗಿಕೊಂಡಾಗ... +ಬಂದವರು ಹೆದರಿ, “ಏನೋ ಕಂದಸ್ವಾಮಿ +ಇದು...” ಎಂದು ಹೆದರಿ ಪಕ್ಕಕ್ಕೆ ನಿಂತರು, + +ಕಂದಸ್ವಾಮಿ “ಏನಿಲ್ಲ ಅಣ್ಣಾ, ನೀವು ಹೊಸ +ಬರು, ಮುಟ್ಟಿದ ತಕ್ಷಣ ಹೆದರುತ್ತಾ ಇದೆ, +ಅಷ್ಟೆ” ಎಂದು ಪಕ್ಕಕ್ಕೆ ಬಂದು ಹಿಂದಿನಿಂದ +ಜೋರಾಗಿ ಏಟು ಕೊಡಲು ಲಕ್ಷ್ಮಿ ಹಠಹಿಡಿದಿರು +ವಂತೆ ಕಂಡಿತು. ಮತ್ತೆ ಹಿಂದೆ ಬಂದು ಒಂದೇಟು +ಕೊಟ್ಟು, ಏಯ್‌ ಲಕ್ಷ್ಮೀ... ಗಂಭೀರವಾಗಿ +ಅವರ ಜೊತೆ ಹೋಗು...” ಎಂದು ಗದರಿಸಿ ಹಗ್ಗ +ಬಿಚ್ಚಿ ಕರೆದುಕೊಂಡು ಹೊರಡಲು ಅವರ ಕೈಗೆ +ಕೊಟ್ಟಾಗ ಲಕ್ಷ್ಮಿ ಮೊಂಡುತನದಿಂದ ನೆಗೆನೆಗೆದು +ಆ ಕೊಟ್ಟಿಗೆಯನ್ನು ಸುತ್ತಿ ಸುತ್ತಿ ಬರಲು ಕಂದ +ಸ್ವಾಮಿ. ಕೋಪದಿಂದ ಜೋರಾಗಿ ಮತ್ತೆ +ನಾಲ್ಕೈದು ಏಟು ಕೊಟ್ಟು ಹಗ್ಗ ಹಿಡಿದು, +py ಬನಿ ಅಣ್ಣ, ನಾನೇ ನಿಮ್ಮ ಮನೆಯ ವರೆಗೆ +ಬಿಟ್ಟು ಬರ್ತಿ ವಿ” ಎಂದು ಮುಂದಾಗಲು, ಲಕ್ಷ್ಮಿ + +ಅಮ್ಮಾ. .ಮ್ಮಾ' ಎಂದು ಅರಚುತ್ತಾ ಹಿಂದೆ +RG. + +ಕೊಟ್ಟಿಗೆಯಂತೆ ಅವಳ. ಮನಸ್ಸೂ ಬರಿದಾಗಿ +ಹೋಯ್ತು. ಲಕ್ಷ್ಮಿ ಹೋಗಿ ಎರಡು ದಿನಗಳಾ +ಗಿರಬಹುದು. ಮೂರನೆಯ ದಿನ ಬೆಳಿಗ್ಗೆ ಕಾಮೇ +ಶ್ವರಿ ಕಾಫಿ ಬೆರಸುತ್ತಿರುವಾಗ ಹೊರಗಿನ ಗೇಟ್‌ +ಬಳಿ ಲಕ್ಷ್ಮಿಯ ಧ್ವನಿ ಕೇಳಿಬಂತು, ತಕ್ಷಣ ಕುಡಿಯು +ತ್ತಿದ್ದ ಕಾಫಿಯನ್ನು ಕೆಳಗಿಟು ಸ ಓಡಿಹೋದಳು. + + +೭೦ + + +ಗೇಟ್‌ ಪಕ್ಕದಲ್ಲಿ ಲಕ್ಷ್ಮಿ ನಿಂತಿತ್ತು. ಅವಳನ್ನು +ನೋಡಿದ ಕೂಡಲೇ ನೆಗೆದು ಓಡಿ ಬಂತು, ಹತ್ತಿರ +ಹೋಗಿ...���್ಮಾ...ಮ್ಮಾ ಎಂದು ಆರಚಿದಾಗ +ಮನುಷ್ಯರಂತೆ ಕಣ್ಣಂಚಿನಲ್ಲಿ ನೀರು ತುಂಬಿ +ಕೊಳ್ಳಲು ಕಾಮೇಶ್ವರಿ ಕರಗಿಹೋದಳು. ಅದರ +ಮುಖವನ್ನು ನೀವಿ, ಮೆ ೃಯನ್ನೆಲ್ಲಾ ಸವರಿ +"ಹೇಗಿದ್ದೀಯಾ ಲಕ್ಷ್ಮಿ...?” ಎಂದು ಕೇಳು +ತ್ತಿದ್ರ ದಂತೆಯೇ ಕಂದಸ್ಥಾ ಮಿಯ ಅಣ್ಣ ಪೆರಿಯ + +ಸ್ವಾಮಿಯ ಧ್ವ ನಿ ಬಂದರ ಕೇಳಿಬಂತು: + +"ನೋಡಮ್ಮಾ. . ಇದು ಗೊಂತಿನಿಂದ ಕಿತ್ತು +ಕೊಂಡು ಬಾದುಬಟಿ ದೆ. ಮೂರು ದಿನದಿಂದಲೂ +ಮುಸುಂಡಿ ತರ ನೀರನ್ನಲ್ಲದೆ, ಒಂದು ಹಿಡಿ +ಹುಲ್ಲು, ತವಡು ಏನೂ ಮುಟ್ಟಿಲ್ಲ +ಹಟಮಾರಿ.” + +ಹೌದಾ!.. .” ಎಂದು ತನ್ನ ಬಳಿ +ಲಕ್ಷ್ಮಿ ಯನ್ನು ನೋಡಿ ಸಂತೋಷಪಟ್ಟಳು. + +RN ದಿನಗಳಿಂದ ಉಪವಾಸವಿದೆಯಾ?” +ಎಂದು ಒಳಗೋಡಿದಳು. ಹುಲ್ಲಿನ ಕಂತೆ ತಂದು +ಬಾಗಿಲಲ್ಲೇ ಹಾಕಿದಳು. +“ತಿನ್ನಮ್ಮ... ಈಗ್ಲೇ ಬಂದೆ” ಎಂದು ಹೇಳಿ, +ಒಳ ಬಂದು, ಒಂದು ಬಕೆಟ್ಟಿ ನಲ್ಲಿ ಬೂಸ, ಹಿಂಡಿ +ಎಲ್ಲಾ ಕಲಸಿ ತಂದಿಟ್ಟಳು. ಮೂರು ದಿನದಿಂದ +ಉಪವಾಸವಿದ್ದ ಲಕ್ಷ್ಮಿ ಮೂರೇ ನಿಮಿಷದಲ್ಲಿ +ಬರಿದು ಮಾಡಿತು. ಇದನ್ನು ನೋಡಿ ತೃಪ್ತಿ +ಯಾದವಳಂತೆ ಕಾಮೇಶ್ವರಿ ನಿಂತಿದ್ದ ಳು. “ಇನ್ನು +ನಾನು ಬರ್ತೇನೆ” ಎಂದು ಪೆರಿಯಸ್ವಾಮಿ ಹಗ್ಗ +ಹಿಡಿದುಕೊಂಡು ಹೊರಡಲು... + +ಹೆಜ್ಜೆ ಇಡದೆ ಚಂಡಿ ಮಾಡುತ್ತಿದ್ದ ಲಕ್ಷ್ಮಿ +ಯನ್ನು ಅವರು ಎಳೆದಾಗ, ಎಳೆತವನ್ನು ತಾಳದೆ +ತನಗೇ ಕತ್ತು ನೋಯುತ್ತಿರುವಂತೆ ಕಾಮೇಶ ರಿ +ದುಃಖಿಸಿದಳು. + +ಹಸು ಬಂದು ಹೋದಂದಿನಿಂದ ಅವಳ ದುಃಖ + +ಸ್ತಿಯಾಯಿತು. ಅಡಿಗೆ ಮಾಡುವಾಗ, ಸ್ನಾನ +ಆಜ ಮಲಗಿರುವಾಗಲೆಲ್ಲಾ ಅಂಬಾ... +ಅಂಬಾ.. ಎನ್ನುವ ಧ್ವನಿ ಕೇಳಿ "ಬರುತ್ತಿ ಸ್ನ + + +ಪ +ಉಖನ್ಟ್ರು + + +ಬಂದ + + +ಕಸ್ತೂರಿ, ನವೆಂಬರ್‌ ೧೯೮೬ + + +ವಂತಾಗಲು... + +“ಇದೋ...ಬಂದೆ...ಲಕ್ಷ್ಮೀ...” ಎಂದು +ಎದ್ದು ಓಡಿ ಹಿತ್ತಲ ಬಾಗಿಲನ್ನು ತೆಗೆದು ನೋಡಿ, +ಕಾಣದೆ ಬೇಸರದಿಂದ ಒಳ ಬರುವಳು. + +ದುಃಖಗೊಂಡ ಕಾಮೇಶ್ವರಿ ಒಂದು ದಿನ +ಮೂರು ಗಂಟೆಯ ವೇಳೆಗೆ ಜನನಿಗೆ ಇಷ್ಟವೆಂದು +ಓಂಪುಡಿ, ಕಾಫಿಮಾಡಿ ಅವಳ ನಿರೀಕ್ಸಣೆಯಲ್ಲಿ +ಬಾಗಿಲ ಬಳಿ ಬಂದು ಮತ್ತೆ ವರಾಂಡದ ಕುರ್ಚಿ +ಯಲ್ಲಿ ಕುಳಿತಳು. + +ಸಂಜೆ ೬ ಗಂ. ೧೦ ನಿಮಿಷ.. + +"ಜನನಿ ಇನ್ನೂ ಏಕೆ ಬರಲಿಲ್ಲ? ಹೀಗೆ ತಡ- +ವಾಗಿ ಬಂದಾಗಲೆಲ್ಲಾ ಏನೋ ನೆಪ ಹೇಳ್ತಾಳಲ್ಲ, +ಕಾಲೇಜ್‌ನಲ್ಲಿ ಏನಾದ್ರೂ ಮೀಟಿಂಗ್‌, ಇರ- +ಬಹುದೆ!? ಅಥವಾ ಫ್ರೆಂಡ್ಸ್‌ ಜತೆ ಸಿನಿಮಾ, +ಮಾರೈಟ್‌ ಅಂತ ಹೋಗಿರಬಹುದೆ? ಇನ್ನೂ +ಸ್ವಲ್ಪ ಹೊತ್ತು... ನೋಡೋಣ' ಎಂದು +ಯೋಚಿಸುತ್ತಿದ್ದಳು. + +ಅಡಿಗೆ ಮನೆಗೆ ಹೋಗಿ ದೀಪ ಹತ್ತಿಸಿ +ಕಾಫಿ ಬೆರೆಸಿ ಕುಡಿದು ವರಾಂಡಕ್ಕೆ ಬಂದಳು. +ಗೇಟ್‌ ಬಳಿ ಬಂದು ರಸ್ತೆಯಂಚಿನವರೆಗೂ +ಕಣ್ಣಾಯಿಸಿದಳು. ಮಗಳ ಸುಳಿವಿಲ್ಲ. + +ಗಂಟೆ ಏಳಾಗುತ್ತಿದ್ದಂತೆ ಹೆದರಿಕೆ ಹೆಚ್ಚಾಗಿ +ಹೃದಯದ ಬಡಿತ ಜಾಸ್ತಿಯಾಯಿತು. ಏಳೂ +ಕಾಲು ಏಳೂವರೆ, ಎಂಟರ ವರೆಗೂ ಹೊರ- +ಗಡೆಯೇ ನಿಂತಿದ್ದಳು. ಅಂಗಡಿ ಮುಚ್ಚಿಕೊಂಡು +ಮನೆಗೆ ಬಂದ ಗಂಡನೊಂದಿಗೆ, “ಏನ್ರಿ...ಜನನಿ +ಇನ್ನೂ ಬಂದಿಲ್ಲ...” ಎಂದು ಗದ್ದದಿತಳಾದಳು. + +���ವನೂ ಆಶ್ಚರ್ಯ ದಿಂದ ಹೆಂಡತಿಯತ್ತ ನೋಡಿ +“ಮನೇಗೆ ಬರಲಿಲ್ಲಾಂದ್ರೆ... ಕಾಲೇಜಿಂದ್ಲೇ +ಬರಲಿಲ್ಲವೇ? ಇಲ್ಲ ಬಂದು ಮತ್ತೆ ಹೋಗಿ- +ದಾಳೋ?” + +“ಕಾಲೇಜ್‌ನಿಂದಾನೇ ಬಂದಿಲ್ಲಾರೀ...!” + +“ಏನೇ... ಬರಲಿಲ್ಲಾಂತ ೮.೩೦ ರ ವರೆಗೂ +ಸುಮ್ಮನೇ ಇದ್ದೀಯಲ್ಲಾ... ನಿನಗೆ ಬುದ್ಧಿ +ಇದೆಯಾ? ಪಕ್ಕದ ರಸ್ತೆಯಲ್ಲಿ ಅವಳ ಜತೆ ಓತಾ + + +, ತಾನು + + +ಇರೋ ಒಬ್ಬಳು ಹುಡುಗಿ ಇದಾಳಲ್ಲ... ಅವಳ +ಹೆಸರೇನು? ನಿತ್ಯ ಅಲ್ಲವೇ...ವಿದ್ಯಾ...ಯಾರೋ +ಅವಳನ್ನು ಕೇಳಿಕೊಂಡು ಬರಬಾರದಿತ್ತೆ? ಇಲ್ಲದಿ +ದ್ದರೆ ಅಂಗಡಿಗಾದ್ರೂ ಬಂದು ನನಗೆ ಹೇಳ +ಬಾರದಿತ್ತೆ?” + +ಆ ಹೆಂಗಸು ಅಳಲಾರಂಭಿಸಿದಳು. “ನಾನು +ಎಂದು ತಾನೆ ಹೀಗೆಲ್ಲಾ ಹೊರಗೆ ಹೋಗಿದೇನೆ? +ನಿಮ್ಮ ಅಂಗಡಿಗೆ ತಾನೆ ಎಂದು ಬಂದಿದೇನೆ?” + +“ಯಾವ ಸಮಯದಲ್ಲಿ ಏನು ಮಾಡಬೇಕೆಂದು +ತಿಳಿಯದ ನೀನು ಅದ್ಯಾವ ಹೆಂಗಸು? ಸರಿ, +ಬಾಗಿಲು ಹಾಕ್ಕೋ. ನಾನು ಆ ಹುಡುಗಿ ಮನೇಗೆ +ಹೋಗಿ ವಿಚಾರಿಸಿಕೊಂಡು ಬರ್ತೇನೆ.” + +ಬಾಗಿಲು ಹಾಕಿ ' ಚಿಲುಕ ಸಿಕ್ಕಿಸಿ , ಕಾಮೇಶ್ವರಿ +ದೇವರಿಗೆ ದೀಪ ಹಚ್ಚಿ ಪ್ರಾರ್ಥಿಸಿಕೊಂಡಾಗ, +ಕಂದಸ್ವಾಮಿ ಅಲ್ಲಿ ವಿದ್ಕಾಳನ್ನು ವಿಚಾರಿಸುತ್ತಿ +ದ್ದ ರು. + +“ಏನಮ್ಮಾ ನೀನು ಬಂದ್‌ಬಿಟೆ ಶೊ ನಮ್ಮ ಜನನಿ +ಇನ್ನೂ ಬರಲಿಲ್ಲವಲ್ಲ?” + +“ಜನನಿ ಇವತ್ತು +ಮಾಮಾ...” + +“ಕಾಲೇಜ್‌ಗೆ ಬರಲಿಲ್ಲವೇ? ಏನಮ್ಮ ಇದು, +ಬೆಳಿಗ್ಗೆ ನಾನು ಅಂಗಡಿಗೆ ಹೋಗುವ ಮೊದಲೇ +ಹೊರಟು ಹೋದಳಲ್ಲಮ್ಮಾ...” + +ಆ ಹುಡುಗಿ ನಿಧಾನವಾಗಿ ಎಲ್ಲ ನಿಜಾಂಶವನ್ನು +ಹೇಳಿದಳು. “ಜನನಿ ಅರ್ಧ ಕಾಲೇಜ್‌ಗೆ +ಬರೋದೇ ಇಲ್ಲ. ಬಂದರೂ ಒಂದೆರಡು ಪೀರಿ- +ಯಡ್ಸ್‌ ಇದ್ದು ಹೊರಟೇ ಹೋಗುತ್ತಾಳೆ. +ಸ್ಕೂಟರ್‌ನಲ್ಲಿ ಒಬ್ಬ ಹುಡುಗನ ಜತೆ ಮಹಾಬಲಿ +ಪುರಂ. ಗೋಲ್ಡನ್‌ ಬೀಚ್‌, ಪಿಚ್ಚರ್‌ ಅಲ್ಲಿಗೆ- +ಇಲ್ಲಿಗೇಂತ ಹೋಗ್ತಾನೇ ಇರ್ತಾಳೆ, ಇವತ್ತೂ +ಅವನ ಜತೆ ಹೋಗಿರಬೇಕು.” + +ಹಿಂದಿರುಗುವಾಗ ಕಂದಸ್ವಾಮಿಯ ಹೆಜ್ಜೆ +ಭಾರವಾಗಿತ್ತು. ತೂರಾಡುವಂತಾಯ್ತು. ಮನೆಗೆ +ಬಂದು ಹೆಂಡತಿಗೆ ವಿಷಯ ಹೇಳಿ ತಲೆ ತಲೆ +ಚಚ್ಚಿಕೊಂಡು ಗೋಳಾಡಿದ. ಕಾಮೇಶ್ವರಿ + + +ಕಾಲೇಜ್‌ಗೆ ಬರಲಿಲ್ಲ + + + + + +ಪ. +pe WW +ಷ್‌ 4 + + +ಏನೂ ತೋಚದಂತಾಗಿ ಕಲ್ಲಾಗಿ ನಿಂತಳು. ಪಾಪ +ಕಂದಸ್ವಾಮಿ ನಡಗುತ್ತಿದ್ದ. + +“ಹೆಣ್ಣೇನೇ.... ಅದು, ನಮ್ಮ ಮಾನ. +ಮರ್ಯಾದೆ ಕುಟುಂಬ ಗೌರವ ಎಲ್ಲ ಗಾಳಿಗೆ +ತೂರಿಬಿಟ್ಟು ಯಾವನ ಜತೆಯಲ್ಲೋ ಸುತ್ತತಾ +ಣ್ಣ é ಇದಕ್ಕೆ ಬದಲು ಒಳ್ಳೆಯ ಜಾಗ- +ದಲ್ಲಿ ಮದುವೆ ಮಾಡಿಸಿಬಿಡಬೇಕೆಂದು + + +7್‌ — +ಹಗಲೂ ರಾತ್ರಿ . ಕನಸು ಕಟ್ತಾನೇ + + +ನಾನು +ಇದೇನೇ. +ಇವಳು ಯಾರ ಜತೇಲೋ ಹೊರಟು ಹೋದ- +ಈಗ ಗಂಡನ +ಪರಿತಪಿಸಿದಳು. +“ಹಾಗೆ. ಹೇಳಬೇಡಿ, ಓಡಿ ಹೋದಳೂಂತ +ಹೇಳಬೇಡಿ. ನನ್ನ ಹಾಗೆಲ್ಲ + + +ಇತು ಕೇಳಿ ಕಾಮೇಶ್ವರಿ + + +ಮಗಳು +ಫು ದು: ಮನೆ ಬಿಟು ಸ ಒಂದು ಮೆಟ್ಟಲು +ಇಳೀದೆ, ನೀನು ಈ ರೀತಿ ನಂಬಿಕೆ ಇಟಿ ಹೈದ್ದೀಯಾ +ನೋಡು, ಆ ನಂಬಿಕೆಯೇ ಅವಳನ್ನು ಕೆಡಿಸಿದ್ದು, +ಆ. ನಂಬಿಕೆಯ ಧೈರ್ಯದಿಂದಲೇ ಅವಳು ಇಂಥ +ಕೆಲಸ ಮಾಡಿದಾಳೆ.�� + +ಅವರ ಹೃದಯದಲ್ಲಿ ಅಂಟಿಕೊಂಡಿದ್ದ ಅಂಜಿಕೆ +ರಾತ್ರಿಯೆಲ್ಲಾ ನಿದ್ದೆಗೊಡದೆ ಕಳೆಯಿತು. ಮರು +ದಿನವೂ ಅಂಗಡಿ ಬಾಗಿಲು ತೆಗೆಯದೇ, ಒಳಗೇ +ಕೂಡಿಹಾಕಿದವರಂತೆ ಇದ್ದರು. ಊಟ ಹಿಡಿಸದೆ, +ನಿದ್ದೆಯಿಲ್ಲದೆ, ಏನು ಮಾಡಲೂ ತೋಚದೆ +ಮೂಲೆಯಲ್ಲಿ ಮುದುರಿ ಕೂತಿದ್ದ ರು. + +“ಏನ್ರೀ ... ಪೋಲೀಸ್‌ +ಕೊಡೋಣವೇ...” +ಅವಳು ಗೊಣಗಿದಳು. + +“ಹೌದು...ಹೋಗೇ! ಹೆಣ್ಣನ್ನು ಸಾಕುವ +ತಾಕತ್ತಿಲ್ಲ. ಹೇಳೋಕೆ ಬಂದಳು!” + +ಮೂರನೆಯ ದಿನ ಬೆಳಿಗ್ಗೆ ಅವರ ಹೆಸರಿಗೆ +ಒಂದು ಪತ್ರ ಬಂದಿತು. ಜನನಿಯೇ ಬರೆದಿ +ದ್ವಳು: + + +ಕಂಪ್ಲೇಂಟಾದ್ರೂ +ಎಂದು ದೀನ ಸ್ವರದಲ್ಲಿ + + +eS ಕಸ್ತೂರಿ, + + +“ಪ್ರೀತಿಯ ತಂದೆ-ತಾಯಿಗಳಿಗೆ... + +“ನನ್ನನ್ನು ಕಾಣದೆ ನೀವು ಹೆದರುತ್ತಿರಬಹುದು. +ನಿಮಗೆ ಇದರ ಹೊರತು ಬೇರೆ ದಾರಿಯಿಲ್ಲ. +ನಾನು ಒಬ್ಬನನ್ನು ಮನಸಾರೆ ಇಷ್ಟಪಟ್ಟೆ. +ಅವನೂ ನನ್ನನ್ನು ಇಷ್ಟಪಟ್ಟ. ನಾವು ಮದುವೆ +ಯಾಗಲು ನಿಶ್ಚಯಿಸಿದೆವು. ಅವನು ನಮ್ಮ ಜಾತಿ +ಯಲ್ಲ, ಕುಲವಲ್ಲ. ಆದ್ದರಿಂದ ಇಬ್ಬರ ಮನೆ +ಯಲ್ಲೂ ಸಮ್ಮತಿಸುವುದಿಲ್ಲವೆಂದೇ ಮನೆ ಬಿಟ್ಟು +ಬಂದುಬಿಟ್ಟೆವು. + +"ಇಂದು ಬೆಳಿಗ್ಗೆ ಗಣಪತಿ ದೇವಸ್ಥಾನದಲ್ಲಿ +ಮದುವೆ ಮುಗಿಸಿಕೊಂಡು, ಬೇರೆ ಕಡೆ ಸಂಸಾರ +ಹೂಡಲು ಹೋಗುತ್ತಿರುವಾಗ ಇದನ್ನು ಬರೆಯು +ತ್ತಿದ್ದೇನೆ. ಆ ಊರಿನಲ್ಲಿ ಇಬ್ಬರೂ ಕೆಲಸಕ್ಕೆ ಸೇರಿ +ಕೊಂಡು ಬಿಡ್ತೇವೆ. ಕೈಗೆ ಬರುವ ಹಣದಿಂದ +ನೆಮ್ಮದಿಯಾಗಿ ಜೀವನ ನಡೆಸ್ತೇವೆ. ಆದ್ದರಿಂದ +ನನ್ನನ್ನು ಕ್ಷಮಿಸಿಬಿಡಿ. ಇದರ ಹೊರತು ಬೇರೆ +ದಾರಿಯೇ ಇಲ್ಲ. ದಯವಿಟ್ಟು ಕ್ಷಮಿಸಿಬಿಡಿ, + +ಇಂತೀ, +ಜನನಿ' + + +ಪತ್ರ ಓದಿದ ನಂತರ ಹೆಂಡತಿಗೆ ಕೊಟ್ಟರು. +ಒಂದು ಬಾರಿ, ಎರಡು ಬಾರಿ, ಮೂರು ಬಾರಿ +ಎಂದು ಓದಿದ ಮೇಲೆ ಪತ್ರ ಕೈಜಾರಿ ಬಿತ್ತು. +ಅದು ಗಾಳಿಯಲ್ಲಿ ಹಾರಿ ಮೂಲೆಯಲ್ಲಿ ಕಂಡಾಗ, +ಮನೆಯ ಬಾಗಿಲ ಬಳಿ ಲಕ್ಷ್ಮಿ "ಅಮ್ಮಾ...! +ಎಂದು ದೀನ ಸ್ವರದಲ್ಲಿ ಕೂಗಿದ್ದು ಕಾಮೇಶ್ವರಿಗೆ +ಭ್ರಮೆಯೆನಿಸಿತು. ಆದರೆ ಲಕ್ಷ್ಮಿ ಎಡಬಿಡದೆ +ಕೂಗುತ್ತಾ ಗೇಟ್‌ ತಳ್ಳಿಕೊಂಡು ಒಳಗೆ ಓಡಿ +ಬಂತು. ತೆರೆದ ಬಾಗಿಲಿಂದ ಕಣಿ ಗೆ ಬೀಳಲು + + +ಲಕ್ಷ್ಮೀಯಂತೆಯೇ ಅವಳೂ ಪರದಾಡುತ್ತಾ +ಎದ್ದು ಓಡಿದಳು. ಲಕ್ಷ್ಮಿಯ ಮುಖವನ್ನು + + +ನವಂಬರ್‌ ೧೯೮೬ + + +ಆಲಂಗಿಸಿಕೊಳ್ಳಲು, ಹಿಂದಿನಿಂದ ಓಡಿ ಬಂದ +ಪೆರಿಯಸ್ವಾಮಿ ನಿಟ್ಟುಸಿರು ಬಿಟ್ಟು, “ಇದರದು +ದೊಡ್ಡ ಗೋಳಾಗಿ ಹೋಯ್ತು. ಮತ್ತೆ ಹಗ್ಗ +ಕಿತ್ತುಕೊಂಡು ಓಡಿ ಬಂದುಬಿಟ್ಟಿತು. ಅವತ್ತು +ನೀನು ಹಾಕಿದ ಹುಲ್ಲು, ಹಿಂಡಿ, ಕುಡಿಯಲು +ಕೊಟ್ಟ ನೀರು ಹೊರತಾಗಿ ನಮ್ಮ ಮನೆಯಲ್ಲಿ +ಏನನ್ನು ಮೂಸಿಲ್ಲ. ಒಂದು ಹಸುವಿಗೆ ಇಷ್ಟು +ಹಟವೇ? ರಾತ್ರಿ-ಹಗಲೂ...ಮ್ಮಾ...ಮ್ಮ... +ಎಂದು ಅರಚುತ್ತಾ ಪ್ರಾಣ ಬಿಡುವಂತಿದೆ. ಆ + + +ಪಾಪ ನನಗೇಕಪ್ಪ ಕಂದಸ್ಥಾಮಿ?” ಎಂದು +ಮರುಗಿದರು. +ಅದನ್ನು ಕೇಳಿ ಕಾಮೇಶ್ವರಿಯ ದುಃಖ + + +ಮತ್ತಷ್ಟು ಉಮ್ಮಳಿಸಿ ಬಂತು. ಮೌನವಾಗಿ +ಒಳಗೆ ಹೋದ ಕಂದಸ್ವಾಮಿ ವಜ್ರದ ಓಲೆಯ +ಪೆಟ್ಟಿಗೆಯನ್ನು ತಂದು ಅಣ್ಣನ ಎದುರಿಗೆ ನೀಡಿ +ದನು. +“ಏನಪ್ಪಾ ...ಇದು...?* +“ಅತ್ತಿಗೆಯ ಹತ್ತಿರ ಕೊಟ್ಟುಬಿಡಿ ಅಣ್ಣಾ... +ಇನ್ನು ಮುಂದೆ ಇದರ ಅವಶ್ಯಕತೆ ಇಲ್ಲ.” +"ನೀನು ಏನ್‌ ಹೇಳ್ತಾ ಇದೀಯೆ?...?” +“ಅಣ್ಣಾ. .. ಈಗ, ನನ್ನ ನ್ನು ಏನೂ ಕೇಳಬೇಡಿ. + + +ಕಾರಾರ್‌ + + +ತಿಳಿದಾಗ "ನಿಮಗೂ ಅರ್ಥವಾಗು ತ್ತೆ. ದಯ +ವಿಟ್ಟು ಓಲೆಯನ್ನು. ತೆಗೆದುಕೊಂಡು ಹೋಗಿ.” +ಪೆಟಿ ೈಗೆಯನ್ನು ತೆಗೆದುಕೊಂಡು ಅವರು + + +ಹೊರಗೆ ಹೋದ ಮೇಲೆ ಕಾಮೇಶ್ವರಿ, ಮಾತ +ನಾಡದ ನಾಲ್ಕು ಕಾಲಿನ ಪ್ರಾಣಿ ಲಕ್ಷ್ಮೀಗೂ +ಹೊಟ್ಟೆಯಲ್ಲಿ ಹುಟ್ಟಿ ೧೮ ವರ್ಷ ಬೆಳೆದು, +ಪ್ರಪಂಚಜ್ಞಾನ ತಿಳಿದ ಜನನಿಗೂ ಮಧ್ಯೆ ಇದ್ದ +ಬಹಳ ಮುಖ್ಯವಾದ ಆ ಒಂದು ಚಿಕ್ಕ +ವ್ಯತ್ಯಾಸವನ್ನು ತಿಳಿದು ಗಟ್ಟಿಯಾಗಿ ಅಳಲಾರಂಭಿ +ಸಿದಳು, ಇ + + + + + +ಇನ ತೀ 'ಜವಾಬ್ದಾ ರಿ! py py ಜವಾಬ್ದಾರಿ + + +ಅಂತನೂ ಇರ್ದ 5 ದೇನು? ಹೌದು. ಇದ್ದ ದ. +ಅಂದ್ರ ವ್ಯವಹಾರ ಅನೈತಿಕ ಆಗಿರಬಹುದು, +ಆದ್ರ ಜವಾಬ್ದಾರಿ ವಹಿಸಿಕೊಳೊ ಸೀದು ನೈತಿಕ +ಕರ್ತವ್ಯ ಆಗಿರತದ “ಗುಂಡಣ್ಣನ ಬಾಯಿಂದ +ಬಂತು ಅಣಿಮುತ್ತು, + + + + + + + + +ನೈತಿಕ ಜವಾಬಾರಿ + + +ಆನಂತ ಕಲ್ಲೋಳ + + +ಇನು? ಧೂಮಕೇತು ಪ್ರಕಟ ಆದುದಕ್ಕೋ +ಲಿ ಏನೋ ಹಾಲೀ ಮುಖ್ಯಮಂತ್ರಿ- +ಗಳಿಲ್ಲ ಸಾಲು ಸಾಲಾಗಿ ರಾಜೀನಾಮೆ ಕೊಡಲಿಕ್ಕೆ + ಹತ್ತಾ ರ! ಧೂಮಕೇತು ಕಾಣಿಸಿತು ಅಂದ್ರ +ಆಗಬಾರದ್ದೆಲ್ಲ ಆಗೋದು, ನಡೆಯಬಾರದ್ದೆ ಲ್ಲ +ನಡೆಯೋದು : ಶತಸ್ಸಿ ದ್ಧ |” ಗುಮ್ಮ ಅಂತ ದಂಗು +೬... ಬಡಿದು ಕುಳಿತಿದ್ದ ° ಗುಂಡನಿಗೆ. ನಾನಂದೆ. +ಗುಂಡ ಅದಕ್ಕೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. +ಬೆಲ್ಲ ಜಜ್ಜಿದ ಗುಂಡಕಲ್ಲಿನ್ನಾಂಗ ಗುಂಡ ಗಪ್ಪಂತ +ಬೆಪ್ಪನ್ನಾಂಗ ಕುಕ್ಕರಬಡಿದಿದ್ದ K +ನನಗೆ ಅಗದೀ ಖರೇ ಅನಿಸಿತು; ಧೂಮಕೇತು +} ಕಂಡರ ಇಂಥಾದ್ದೆಲ್ಲ ಅನಾಹುತ ಆಗೋದ +sos! ಈಗ ನೋಡಿರೆಲ್ಲ, ಯಾವತ್ತೂ ವಟಾ +; ವಟಾ ಹಚ್ಚುವ ಗುಂಡಣ್ಣ ಬಾಯಿ ಸತ್ತಾವ- + ಶಾಂಗ ಕುಂತಾನ. ಇಂಥ” ಸಿತಿ ನೋಡಾಣ, +' ಸಹಿಸಿಕೊಳ್ಳಾಣ? ಅಲ್ರಿ, ನಾಳಿನ ದಿನ ಸಾರಿಗೆ +. ಬಂಡ್ಕಾಗಿನ ನಿರ್ವಾಹಕ ಚಿಲ್ರೆ ಪಲ್ರೆ ಅಂತ +ಬಾಯಿ ಮಾಡೋದನ್ನ ಬಿಟ್ಟು "ಸಾಹೇಬರೇ, +ತಾವು ಎಲ್ಲಿಗೆ ಹೋಗುವುದು?' ಎಂದು ಸೌಜನ್ಯ +ಕೇಳಿ ಸರಿಯಾಗಿ ಚೀಟಿ, ಚಿಲ್ಲರೆ ಕೊಟ್ಟು + + + + + + + + +ಎನ್ನದೇ ಮಾತನಾಡದ ನಿಮ್ಮ + + +ಮುಗುಳು ನಕ್ಕರ ನಿಮ್ಮ ಎದೀ ಧಸಕ್ಕ +ಅನ್ಲಿಕ್ಕಿಲ್ಲ? ಸರತಿಗೊಮ್ಮೆ ರ್ಯಾಸ್ಕಲ್‌, ಸ್ಟುಪಿಡ್‌ +ಹಿರಿ ಅಧಿಕಾರಿ, +“ಓ ಹೋ ಹೋ ದೇಶಪಾಂಡೆಯವರೇ ಬನ್ನಿರಿ, +ಕುಳಿತುಕೊಳ್ಳಿರಿ' ಎಂದು ಪ್ರೀತಿಯಿಂದ ಮಾತ +ನಾಡಿದ್ರ ನಿಮ್ಮ ಕಣ್ಣು ಬೆಳ್ಳ ಗಾಗಲಿಕ್ಕಿ ಲ್ಲವೇ? +ಹೆಚೂ ಕಮ ಹಾಂಗ ಆಯ್ತು: ನಮ್ಮ +ಗುಂಡಣ ಗಪ್‌ ಚುಪ್‌ ಕೂತದ್ದ ನ್ನ್ನು ನೋಡಿ! + + +ಗುಂಡಣ್ಣ ಏನಾರೆ ಮೌನ ವ್ರತ ಸುರು +ಮಾಡ್ಕಾ ನೋ ಹ್ಯಾಂಗ ಎಂದು ವಿಚಾರದಲ್ಲಿ +ಬಿದ್ದೆ. ಎಂಥಾ "ಹಾ _ ಪುಟ್ಟಾ ಘಟನೆಗಳು +ಸಂಭವಿಸಿದರೂ ತನ್ನ ಟೀಕೆ ಟಿ ಪ್ಪಣಿಗಳನ್ನು +ನನ್ನ ಕಿವಿಯೊಳಗ ತೈಲಧಾರೆಯಂತೆ ಅಖಂಡ +ವಾಗಿ, ಅವಿರತವಾಗಿ, ಅನಪೇಕ್ಷಿತವಾಗಿ +ಅನಿರೀಕ್ಷಿತವಾಗಿ ಅಷ್��ೇ ಏಕೆ ಅಸಹ್ಯವಾಗಿ +ಸುರುವುವ « ಆಸಾಮಿ ಗುಂಡಣ್ಣ. ಆದ್ರ ಇಂದು +ಇಷ್ಟೊಂದು ಗಂಭೀರ ಸುದ್ದಿಗಳು ಪ್ರಕಟ +ಅಗಿದ್ದರೂ ತನ್ನ ಪ್ರತಿಕ್ರಿಯಾ ಪ ಪ್ರಕಟಿಸದೇ ಕಿವಿ +ಯಲ್ಲಿ ಬೆರಳು ತೂರಿ ತಿರುವತ್ತ ಕುಳಿತಿದ್ದ. +ನಾನು ಬೆಕ್ಕಸ ಬೆರಗಾಗಿ ಆತನನ್ನು ನೋಡ +ತೊಡಗಿದೆ. ಉ್ಲೂ ಹ್ಞೂ, ಆತನ ಮೊಗದಲ್ಲಿ +ಯಾವುದೇ ಭಾವ ಗೋಚರವಾಗಲಿಲ್ಲ. ಭಾವಾ- +ತೀತ ಧ್ಯಾ ನದಲ್ಲಿ ಮುಳುಗಿದುತಿತ್ತು ಗುಂಡಣ್ಣ [ +ನಾನೂ ಪಟ್ಟು ಬಿಡದೆ ಆತನ ಮುಖ +ಭಾವದಲ್ಲಿಯೇ ನೋಟ ನೆಟ್ಟು ಕುಳಿತೆ. + +ಕಿವಿಯಲ್ಲಿ ತುರುಕಿದ ಬೆರಳನ್ನು ಗುಂಡಣ್ಣ +ಹೊರೆ ತೆಗೆಯುತ್ತಿದ್ದಂತೆ ನನಗನಿಸಿತು ಆತೆ +ಬಾಯಿ ಬಿಡಬಹುದೆಂದು. ನನ್ನ ಅನಿಸಿಕೆ +ಹುಸಿ ಹೋಯಿತು; ಗುಂಡಣ್ಣನ. ಕಿರುಬೆರಳು +“ಕರ್ಣ' ಭೇಟಿಯ ನಂತರ "ನಾಸಿಕ' ಪ್ರವೇ- +ಶಿಸಿತು! ಈ ಕಾರ್ಯಕ್ರಮಕ್ಕೆ ಏನಿಲ್ಲೆಂದರೂ +ಮತ್ತೆ ಹತ್ತು ನಿಮಿಷ ಹತ್ತು ತ್ರ ವೆ ಗುಂಡಣ್ಣ ನಿಗೆ. +ನಾನೂ ಸೋಲಪ್ಪಲಿಲ್ಲ; ಅವನ ಕಾ ಯಕವನ್ನು +ನಿರುಕಿಸುತ್ತ ಆತನ ಮುಖಚರೈಯಲ್ಲಿ! ಯೇ +ಕಣ್ಣು ಕೀಲಿಸಿದೆ. ಆತನ ಮೊಗದಲ್ಲಿ ಅಗಾಧ +ಬ ್ರಿಹ್ಮಾ ನಂದದ ನಿಗೂಢ ಮೌನ ತಾನೇ ತಾನಾಗಿ +ವ್ಯಾ ಪಿಸಿತ್ತು! + +ಎ, ಮೂಗು ಹೊರಳೆಗಳನ್ನು ಶುದ್ಧೀಕರಿ +ಸಿದ ಕಿರುಬೆರಳು ಹೊರಬೀಳುತ್ತಿದ್ದಂತೇ ನಾನು + + +೭೩ + + +೭೪ + + +ನಿಟ್ಟು ಸಿರು ಬಿಟ್ಟೆ. ಮರುಕ್ಷಣವೇ ಗಾಬರಿಯಾಗಿ +ಗಮನಿಸಿದೆ: ಗುಂಡಣ ನ ಕಿರುಬೆರಳು ಮತ್ತಾವ +ಕಾಯಕಕ್ಕೆ ಮುಂದಾದೀತ ತು ಎಂದು! ಗಡಿಬಿಡಿಸಿ +ಆತನ ಜಾಯ ಕಡೆಗೆ ನೋಟ ಹಸಿಸಿದಾಗ ಆತನ +ತುಟಿ ಬಿರಿದಂತೆ ಕಂಡಿತು. ಆಳವಾದ ಗವಿಯಿಂದ +ಧನಿ ಬಂದಂತೆ ಅನಿಸಿತು. + +“ನೈತಿಕ ಜವಾಬುದಾರಿ ಅಂದ್ರೇನು?” + +ಭಾನ ಅತ್ತ ಕಕ್ಕಾವಿಕ್ಕಿ ಯಾಗಿ +ನೋಡಿದೆ. ಈ ಪ್ರಶ್ನೆಯನ್ನು ಎಸೆದವರು ಬೇರೆ +ಯಾರೂ ಅಲ್ಲ; ಗುಂಡಣ್ಣ ನೇ ಎಂಬುದು ಖಾತ್ರಿ +ಯಾಯಿತು. ಆದರೂ” ಖಚಿತಪಡಿಸಿಕೊಳ್ಳಬೇ +ಕೆಂದು ಗುಂಡನನ್ನು ನೋಡಿದೆ. ಹೌದು ಸಿ +ಬಾಯಲ್ಲಿ ಕಿರುಬೆರಳೇನೂ ಇರಲಿಲ್ಲ; ಅಂದ +ಮೇಲೆ ಅವನೇ ಮಾತನಾಡಿರಬೇಕು! + +ನೈತಿಕ ಜವಾಬುದಾರಿ ಅಂದ್ರ moral +responsibility!” ಆನಂದಿತನಾಗಿ ನಾನಂದೆ. +ಕೊನೆಗೂ ಗುಂಡಣ್ಣ ಬಾಯಿ ಬಿಚ್ಚಿ ದನಲ್ಲ ಎಂದು +ಸಂತಸವಾಗಿತ್ತು. "ಶಿರುಗಣ್ಣಿ ನಿಂದೆ ಆತನ ಕಿರು +ಬೆರಳಿನ ಕಡೆಗೆ ನೋಡಿದೆ. “ಅದು ಆತ ಕುಳಿತ +ಜಮಖಾನೆಯನ್ನು ತೀಡುವುದರಲ್ಲಿ ತೊಡಗಿತ್ತು. + +“Immoral responsibility ಅಂತ +ಇರ್ರದೇನು?” ಗುಂಡಣ್ಣ ನ ಪಾಟೀ ಸವಾಲು. + +ನಾನು ಗಡಿಬಿಡಿಸಿದೆ. “ಜವಾಬುದಾರಿ, ಹೊಣೆ +ಗಾರಿಕೆ, ್ವsponsibility ಎಂದರೆ ಎಲ್ಲಾನೂ +ನೈತಿಕವಾದದ್ದೇ ಇರಬೇಕಲ್ಲ! ಆಕಳ ಗೋಮೂತ್ರ, +ಸತ್ತ ಹೆಣ, ಗೇಟ್‌ ಬಾಗಿಲು ಅಂತ ಅಧಾಂಗ +ನೈತಿಕ ಜವಾಬುದಾರಿ ಎಂಬ ಪದಪ್ರಯೋಗ +ಅನವಶ್ಯಕ ದ್ವಿರುಕ್ತಿ ಇರಬಹುದೇ ಎಂದು +ಸಂಶಯ ದ ಇದೇ ಯೋಚನೆಯಲ್ಲಿದ್ದಾ ಗ +ಗೋಡೆಯ ಮೇಲಿನ ರವಿವರ್ಮರ ಸುಪ್ರಸಿದ್ಧ +“ವಿಶ್ವಾಮಿತ್ರ-ಮೇನಕೆ'ಯರ ಚಿತ್ರ ಕಂಡಿತು. + +“ಓಹೋ, ಅನೆ ತಿಕ ಜವಾಬುದಾರಿ ಎಂಬುದು +ಸಹ ಇರ್ರದಲ್ಲ, ನೋಡು ಆ ಘೋಟೋ” ಆ +ಪಟದ ಕಡೆಗೆ ಗುಂಡಣ್ಣ ನ ಗಮನ ಹರಿಸಿದೆ. + +ಗುಂಡಣ್ಣ ಒಪ್ಪ ಲಿಲ್ಲಿ. + +“ಮೇನಕೆಯ 'ಕೂಸಿನ ಯೋಗಕ್ಷೇಮ ವಹಿ +ಸೋದು ವಿಶ್ವಾಮಿತ್ರನ ಜವಾಬುದಾರಿ, ಪ್ರಚ +ತಲಿ ಭಾಷಾ ಪ್ರಯೋಗದಲ್ಲಿ ಹೇಳಬೇಕೆಂದರ + + +ಇತ್ತ + + +ಕಸ್ತೂರಿ, ನವಂಬರ್‌ ೯೪೬ + + +| + + +moral responsibility.” +“ಆಂದ್ರ ಅವರ ವ್ಯವಹಾರದಾಗ morality + + +ಇತ್ತು ಅಂತ ನಿನ್ನ ಅಂಬೋಣೇನು?” ನಾನು +ಕೇಳಿದೆ. +“ನಿನಗ ಅರ್ಥ ಆಗಾಣಿಲ್ಲೋ ತಮ್ಮ” + + +ಗುಂಡಣ್ಣ ಉದ್ಗರಿಸಿದ. ನನಗ ಅತೋನಾತ +ಕೋಪ ಬಂತು, ನಾ ಅಂದ್ರ ಹಸಗೂಸು ಅಂತ +ತಿಳ್ಕೊಂಡಾನ ಮಗಾ! + +“ನನಗ ಅರ್ಥ ಆಗೋ ಹಾಂಗ ಹೇಳೋ” +ನಾನು ಗುಡುಗಿದೆ. + +“ವ್ಯವಹಾರದಾಗ morality ಇತ್ತು ಅಂತ +ನಾ ಎಲ್ಲಿ ಅಂದೆ? ವ್ಯವಹಾರ ಅನೈತಿಕ ಆಗಿರ +ಬಹುದು ಆದ್ರ ಜವಾಬುದಾರಿ ವಹಿಸಿ +ಕೊಳ್ಳೋದು ನೈತಿಕವಾಗಿ ಕರ್ತವ್ಯವಾಗಿತ್ತು ಅಂತ +ಅಂದೆ. ತಿಳೀತೇನು?” + +ಏನೋ ತಿಳಿಧಾಂಗ ಆತು ಆದ್ರ ಪೂರ್ತಿ +ಹೊಳೀಲಿಲ್ಲ. ಹಾಂಗ ಅಂತ ಹೇಳಿದ್ರ ಮತ್ತ +ನನ್ನ ಪೂರಾ ಪಡಪೋಶಿ ಅಂತ ಅಂದುಕೊಂಡಾನು +ಗುಂಡಣ್ಣ ಅಂತ ಸುಮ್ಮನ ಹ್ಗೂ ಸಕಾರದ +ಗೋಣು ಅಲಾ ಡಿಸಿದೆ. ಗುಂಡಣ್ಣ ನಿಗೆ” ಭರವಸೆ +ಇರಲಿಲ್ಲ. ಆತ "ತನ್ನ ಕಿರುಬೆರಳು ಎತ್ತಿ ದ. ನಾನು +ಗಾಬರಿಯಾದೆ ಬಲಗೈ ಕಿರುಬೆರಳು ನಿಗುರಿನಿಲ್ಲಿ- +ಸುತ್ತ ಗುಂಡಣ್ಣ ಅಂದ, + +“ವ್ಯ ವಹಾರ ಹೊಲಸು ಇದ್ದಿ ತು! ಹಾಗಂತ +ನ್ಯಾ ಯಾಲಯ ಹೇಳಿದ ಮ್ಯಾ ಗೆ ಜವಾಬುದಾರಿ +ತಮ್ಮದು ಅಂತ, ಭಂ; ರಾಜೀನಾಮೆ ಕೊಡುವ +ಜವಾಬುದಾರಿ ತಮ್ಮದು ಎಂದು ದಾರಿ ಹಿಡಿ- +ಯೋದು ನೈತಿಕತೆ ಅಂತ ಅನಿಸಿಕೋತದ ಇದೂ +ಒಂದು ಹೊಸಾ ಫ್ಯಾಡು... ಹ ಎಂದು +ನಗುತ್ತ “ನೀ ಏನಂತಿ?” ಎಂದು ಆ ಕಿರುಬೆರಳ +ಕೈ ಮುಂದೆ ಮಾಡಿದ. ಅದನ್ನು ನೊಡುತ್ತ +ಕೂಡಲೇ ಅಂದೆ, + +“ಹೌದೌದು ಹೊಲಸು ವ್ಯವಹಾರವಾದ್ರೂ +ತಮ ಮದು ಜವಾಬುದಾರಿ ಅಂಬೋದು ನೈ ತಿಕತೆ” +ಗುಂಡಣ್ಣ ನಿಗೆ ಖುಶಿಯಾಯ್ತ. ಆತ ಪುನಃ ತನ +ಕಿರುಬೆರಳಿನ್ನು ತನ್ನ ಕಿವಿಯಕಡೆಗೋ ಮೂಗಿನ +ಕಡೆಗೋ ಒಯ್ಯು ತ್ರಿ ದ್ದ ತೇ ನೋಡಲಾಗದೆ +ಪತ್ರಿಕೆಯನ್ನು ಎತ್ತಿ ಹು ಅಡ್ಡ ಹಿಡಿದೆ. Xx + + +ಕಾ, ೨೨ +ಹ +[ವ + + +| +ಈ. + + +ಮಾದಕ ಮದ್ದಿನ ಮಾಟ + + + + + +ಇದು ಸಂಜುವಿನ ಆತ್ಮವೃತ್ತಾಂತ. ತನ್ನ ತೊಂದರೆಗಳಿಗೆಲ್ಲ ತಂದೆ-ತಾಯಿಗಳೇ + + +ಆಲ" + + +ಕಾರಣವೆಂದಾತನ ಭಾವನೆ. ವಿಷಗಳಿಗೆಯೊಂದರಲ್ಲಿ ಆತ ಮಾದಕ ಮದ್ದಿನ + + +ಚಟಕ್ಕೆ ಬಿದ್ದ.. + + +- ಮುಂದೇನಾಯಿತೆಂದು ಆತನ ಬಾಯಿಂದಲೇ ಕೇಳಿ... + + +ಅ ಪಪಪಪಪಘಪಪಫ ಪಪ ಘಥಘಪಪಘಘಫಈ7,/,_:_ೂ7೨”,“್ವ್ವಸಸಶಹೂಗಾ/)್ಣ ]ಉುೌಗಗಗಾಗಸಉಗಗಕೂ ಗ/ಾರಿ ರ + + +eM ವರ್ಷಗಳ ಹಿಂದೆ, ಮೇ ಮೊದಲ +ವಾರದ ಒಂದು ಸಾಯಂಕಾಲ. ಪುಣೆಯ ಶಿವ +ಮಂದಿರದೊಳಗಿನ ಒಂದು ಮೂಲೆಯ ಕೋಣೆ +ಸೇರಿ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿ ಅಗುಳಿ +ಹಾಕಿದೆ. ತಡೆಯಲಾಗದ ಆ ನೋವು ನನ್ನನ್ನು +ತಿಂದುಹಾಕಲೆಂದು, ಆ ಕತ್ತಲು ತುಂಬಿದ ನೆಲದ +ಮೇಲೊಂದು ಚಾದರ ಹಾಕಿ ಬಿದ್ದುಕೊಂಡೆ. +ಮೊತ್ತಮೊದಲು ನಾನು ಬಹಳವಾಗಿ ಬೆವ +ರಿದೆ. ನಂತರ ನನ್ನ ಎಲ್ಲ ಅಂಗಾಂಗಳಲ್ಲೂ ಮಿತಿ +ಮೀರಿದ ನೋವು ತುಂಬಿ ಬರತೊಡಗಿತು. ಹರಿತ + + +-ಘಫಾದ ಕಾದ ಕತ್ತಿಯಿಂದ ನನ್ನ ದೇಹವನ್ನೇ + + + + + +ಕತ್ತರಿಸುತ್ತಿರುವಂಥ ದಾರುಣ ವೇದನೆ ಏರಿ + + +ಬಂತು: ನನ್ನ ನಾಲಗೆ ಮರಳು ಕಾಗದದಂತಾ + + +ಯಿತು. ಹೇಗಾದರೂ ಇಲ್ಲಿಂದ ತಪ್ಪಿಸಿಕೊಂಡು +ಹೋದರೆ ಸಾಕೆಂದು ತೋರಿತು. ಆದರೂ ಅಲ್ಲೇ +ಬಿದ್ದು ಸಾಯಲು ಹಟ ತೊಟೆ ಕ್‌ + + +ಜ್ರ, ರಾಮೆಕೃಷ್ಟ ಉಡುಪ +[v=] + + +ಇದು ಆ ಮದ್ದಿನ ಲೋಕದ ಘೋರ ಯಾತನೆ +ಯಿಂದ ಹೊರಬರಲು ನಾನು ನಡೆಸಿದ ಕಟ್ಟ +ಕಡೆಯ ಪ್ರಯತ್ನ. + +ಈ ಮಾದಕ ಲೋಕದ ಪರಿಚಯ ನನಗೆ +೧೯೭೩ರ ದೀಪಾವಳಿ ರಜಾ ಸಮಯದಲ್ಲಿ ತಿಳಿ +ಯದೆಯೇ ಆಗಿಹೋಯಿತು. ಆಗ ನಾನು +ಮುಂಬಯಿ ಕಾಲೇಜೊಂದರ ಪ್ರಥಮ ಪದವಿ +ತರಗತಿಯಲ್ಲಿ ಓದುತ್ತಿದ್ದೆ. ಮಹಾರಾಷ್ಟ್ರದ +ಹಳ್ಳಿಯೊಂದರಲ್ಲಿ ವಿದ್ಯಾರ್ಥಿಗಳ ಸಮಾಜಸೇವಾ +ಶಿಬಿರ ನಡೆಯುತ್ತಿತ್ತು. ಆದರಲ್ಲಿ ವಿದ್ಯಾರ್ಥಿ +ಮಿತ್ರರೊಡನೆ ನಾನೂ ಸೇರಿದ್ದೆ. ಅಲ್ಲಿ ನನಗೆ +ಮಿತ್ರ ಎಂಬವನ ಪರಿಚಯವಾಯಿತು. ಆತ +ಸಿಗರೇಟ್‌ ಪೇಪರಿನಲ್ಲಿ ಅರೆಗಷ್ಟು ಸಾಮಗ್ರಿ +ಯನ್ನು ಸುತ್ತಿ ಕಡ್ಡಿ ಗೀರಿ ಸೇದುವುದನ್ನು ಕಂಡೆ. +“ಒಂದು ದಮ್ಮು ಹೊಗೆ ಸೇದಿ ನೋಡು' ಎಂದು +ನನ್ನನ್ನಾತ ಆಮಂತ್ರಿಸಿದ. ಒಂದು ಸಲ ಸ್ವಲ್ಪ + + +(ವಿವಿಧ ಮೂಲಗಳಿಂದ) +೭೫ + + +೭೬ + + +ಸೇದಿ ನೋಡಿದೆ. ಒಡನೆಯೇ ಹೊಸ ಹುರುಪಿನ +ಆನಂದ ನನ್ನ ದೇಹದೊಳಗೆ ತುಂಬಿ ಹರಿದಂತಾ +ಯಿತು. + +“ಇದು ಏನು?” ನಾನು ಕೇಳಿದೆ. + +“ಗಾಂಜಾ ಮಾರಾಯಾ! ಮಜಾ +ಲ್ಲವೇ?” + +“ನಿಜವಾಗಿಯೂ.” + +ಶಿಬಿರದಿಂದ ಹಿಂದಿರುಗಿದ ಮೇಲೆ ಪ್ರತಿದಿನ +ನಾನು ಗಾಂಜಾ (ಹಶೀಶ್‌) ಸೇದಲಾರಂಭಿಸಿದೆ. +ಮಿತ್ರ ಮತ್ತು ಅವನ ಗೆಳೆಯರು ಒಡನಾಡಿ + + +ಏರುವುದ- + + +ಗಳಾಗಿದ್ದರು. ಆ ಕಾಲದಲ್ಲಿ ಜೀವನ ಆನಂದ +ಮಯವಾಗಿತ್ತು. ಈ ಮಾದಕ ಮದ್ದಿನ ಮಜಾ +ಮಾತ್ರವಲ್ಲದೆ, ನನಗೊಬ್ಬ ಗೆಳತಿಯು ದೊರಕಿ + + +ದಳು. ಅವಳ. ಹೆಸರು ಶೋಭಾ. ತೆಳ ಗೆ ಬೆಳ್ಳಗೆ +ಇದ್ದ ಳು. ಉದ್ದ ವಾದ ಕೂದಲಿನ ಸುಂದರಿ. +ನನ್ನ ಮತ್ತು “ತೋಭಾಳ ಸಂಬಂಧ ನಿಕಟವಾ +ಗುತ್ತ ಬಂದಾಗ, ನಾವು ದೊಡ್ಡ ತೊಂದರೆಗೊಳ +ಗಾದೆವು. ಕಾರಣ--ನನ್ನ ಮತ್ತವಳ ಜಾತಿ +ಬೇರೆ ಬೇರೆ. ಶೋಭಾಳ ಹೆತ್ತವರು ನಾನು +ಮತ್ತು ಅವಳು ಸಂಧಿಸುವುದನ್ನು ವಿರೋಧಿಸಿ +ದರು. ಶೋಭಾ ನನ್ನನ್ನು ನೋಡಲೇಬಾರದೆಂದು +ಅವಳನ್ನು ತಡೆದಿಟ್ಟರು. ಆಗ ಅವಳು--"ಹೇಗಾ +ದರೂ ಓಡಿಹೋಗಿ ಗುಟ್ಟಾಗಿ ಮದುವೆಯಾ +ಗುವ'--ಎಂದು ಸೂಚಿಸಿದಳು. ಆದರೆ ನನ್ನ ಆಸೆ +ಡಾಕ್ಟರನಾಗಬೇಕೆಂದು. ಅಂದರೆ, ಇನ್ನೇಳ್ಮುವರ್ಷ + + +ಕಲಿತು ಮುಗಿಯಲಿಕ್ಕೆ ಇದೆ. ಈಗಲೇ ಮದುವೆ. + + +ಯಾದರೆ ಆ ಯೋಜನೆ ಕನಸಾಗಿಯೇ ಉಳಿಯ +ಬಹದು. ಶೋಭಾ ಎಷು ಸ ಬೇಡಿಕೊಂಡರೂ +ನಾನು ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದೆ. +ಹಾಗಾಗಿ ನಮ್ಮಿಬ್ಬರ ಅಂತಿಮ ವಿದಾಯ ತುಂಬ +ದಿರ್ಫವೂ ಕಣ್ಣೀರು ತುಂಬಿದ್ದೂ ಆಗಿತ್ತು. + + +ನಿತ್ಯ ಹೊಗೆ ಸೇವೆ +ಈ ನೋವನ್ನು ಇನ್ನೊಬ್ಬರೊಡನೆ ಹಂಚಿ +ಕೊಳ್ಳಬೇಕೆಂದು ಆಸೆಯಾಯಿತು. ಆದರೆ ನನ + + +ಕಸ್ತೂರಿ, ನವೆಂಬರ್‌ ೧೯೮೬ + + +ಗಾರೂ ಆಪ್ತ ಮಿತ್ರರಿದ್ದಿಲ್ಲ. ಮನೆಯವರೊಡ +ನೆಯೂ ತನ್ನ ಬೇಸರವನ್ನು ಹೇಳಿಕೊಳ್ಳುವಂ +ತಿಲ್ಲ. ನನ್ನ ತಂದೆ ಶೀಘ್ರಕೋಪಿ, ಹಟವಾದಿ. +ನನ್ನ ಮತ್ತು ತಂದೆಯ ವಿಚಾರಗಳಲ್ಲಿ ತುಂಬ +ಅಂತರವಿತ್ತು. ಬಹು ಹಿಂದೆ ಒಂದು ಸಲ ನನ್ನ +ನ್ನಾತ ಶಾಲೆಯಿಂದ ಕರೆದೊಯ್ಯಲು ಬಂದಿ +ದ್ಹಾಗ, ನಾನು ನನ್ನ ಗೆಳೆಯನೊಡನೆ-- “ಆತ +ನಮ್ಮ ಕೆಲಸದಾಳು” ಎಂದು ಹೇಳಿದ್ದೆ. ಆತ +ನಮ್ಮ ತಾಯಿಯ ಮೇಲೆ ಸದಾ ದಬ್ಬಾಳಿಕೆ +ನಡೆಸುತ್ತಿದ್ದ. ಅಮ್ಮನಿಗೆ ಸಹ, ತನ್ನ ಇಬ್ಬರು +ಮಕ್ಕಳ ಯೊಚನೆ ಅಷ್ಟಾಗಿ ಇದ್ದಿಲ್ಲ. ಸಮಾಜದಲ್ಲಿ +ತನ್ನ ದೊಡ್ಡಸ್ತಿಕೆ ತೋರಿಸುವುದರಲ್ಲೇ ಅವಳ +ಆಸಕ್ತಿ. ನನ್ನ ತಮ್ಮ ಮುಖೇಶನಿಗೆ ಆಗ +ಹದಿನಾಲ್ಕು ವರ್ಷ ವಯಸ್ಸು. ಅವನೊ- +ಡನೆ ಮಾತಾಡಿಕೊಂಡಿರಬಹುದಲ್ಲ ಎಂದೊಮ್ಮೆ +ಯೋಚನೆ ಬಂತು. ಆದರೆ ಇವನ್ನೆಲ್ಲ ಅರ್ಥ +ಮಾಡಿಕೊಳ್ಳುವ ವಯಸ್ಸು ಅವನದಲ್ಲ. +ಶೋಭಾ ಅಗಲಿಹೋದ ದುಃಖವನು ಸ ಕುಗ್ಗಿ +ಸಲು ಹಶೀಶ್‌ ಸಹಾಯಕವಾಯಿತು. ಹಾಗಾಗಿ +. ಅದನ್ನು ಸೇದತೊಡಗಿದೆ. ಒಂದು +ಬು ತ್ರ ಸಣ್ಣ ಅಂಟುವ ಗುಳಿಗೆ +ಕೊಂಡು, ಕಾಲೇಜಿನ ಪಾರ್ಕನಲ್ಲಿ ಹೊಗೆ ಹಾರಿಸಿ +ಮಜಾ ಮಾಡುತ್ತಿದ್ದೆ. ನಿಶ್ಚಿತ ಸ್ವೇಚ್ಛಾ- +ಲೋಕದಲ್ಲಿ ತೇಲಿ ಹೋಗುವಂತಾಗುತ್ತಿತ್ತು. +ಇದೊಂದು ಕೆಟ್ಟ ಚಟವಾಗಬಹುದೆಂದು ನನಗಾಗ +ತೋರಲೇ ಇಲ್ಲ. ಏಕೆ? ಬೇಡಾದಾಗ ಅದನ್ನು +ಬಿಟ್ಟುಬಿಡಲೂಬಹುದು ಎಂದು ತಿಳಿದಿದ್ದೆ. +ಕ್ರಮೇಣ ನಾನು ಕ್ಲಾಸಿನ ಪಾಠಗಳಲ್ಲಿ ಹಿಂದೆ +ಬೀಳತೊಡಗಿದೆ. ಕೊನೆಗೆಷ ರ ಮಟ್ಟಿಗೆ ಬಂತೆಂ- +ದರೆ- ೧೯೭೫ ಮೇ ತಿಂಗಳ .ಇಂಟರ್‌ ಸೈನ್ಸ್‌ +ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೂ ಉತ್ತರ ಬರೆ +ಯದೆ ಹೊರ ನಡೆದು ಬರುವಂತೆಯೂ ಆಯಿತು. +ನಾನು ಇಂಟರ್‌ ಪಾಸಾಗದೆ ಮೆಡಿಕಲ್‌ +ಕಾಲೇಜು ಸೇರುವಂತಿಲ್ಲ. ಆಗ, ನನ್ನ ಡಾಕ್ಟರ್‌ +ಆಗುವ ಯೋಜನೆಯನ್ನೇ ಅದುಮಿಡಲು ತೊಡ + + +Rl ಛ್‌ + + +ಹ್‌ i aed +ಗಿದೆ, ತಂದೆ-ತಾಯಿ ಸಹ ನಾನು ಡಾಕ್ಟರಾಗ ನಿತ್ಯ ಅಫೀಮು ಸೇವಿಸುವುದಲ್ಲದೆ, ವೇಲಿಯಮ್‌, + + +ಬೇಕೆಂದು ಬಯಸಿದ್ದು ಸಮಾಜದಲ್ಲಿ ತಮ್ಮ +ದೊಡ್ಡಸ್ತಿಕೆ ಹೆಚ್ಚಬೇಕೆಂದು ತಾನೆ? ಅದಕ್ಕಾಗಿ +ನನಗೆ ಒಳ್ಳೆಯ ಮಾರ್ಕ್ಸ್‌ ಬಂದದ್ದರಿಂದ +' ಮುಂಬಯಿಯ ಪ್ರಸಿದ್ಧ ಮೆಡಿಕಲ್‌ ಕಾಲೇಜಿನಲ್ಲಿ +ಪ್ರವೇಶ ದೊರಕಿದೆ-- ಎಂದು ಸುಳ್ಳುಹೇಳಿ ನಂಬಿ +ಸಿದೆ. ಅವರೂ ಹಿಗ್ಗಿ ಹೋದರು. +ವಸ್ತುತಃ ನಾನು ಇಂಟರ್‌ ಕಾಲೇಜಿನಲ್ಲಿ +“ಮರಳಿ ಯತ್ನವ ಮಾಡುತ್ತಿದ್ದೆ. ಒಂದು ದಿನ +ದಿನ ಕಾಲೇಜಿನ ಆವರಣದಲ್ಲೇ ಬೆತ್ತಲೆ ಓಡಿದ್ದ +ರಿಂದ ವರ್ಷ ಮಧ್ಯದಲ್ಲಿ ನನ್ನನ್ನು ಕಾಲೇಜಿನಿಂದ +ಹೊರ ಹಾಕಿದರು. ಹೇಗಿದ್ದರೂ, ಓದುವ ಕೆಲಸ +ಎಂದೋ ಬಿಟ್ಟಿದ್ದರಿಂದ, ನನಗೆ ಅದರಿಂದಾವ +ವ್ಯತ್ಯಾಸವೂ ತೋರಲಿಲ್ಲ. ಇಷ್ಟರಲ್ಲಿ, ನಾನು +ಹಶೀಶ್‌ನಿಂದ ಅಫೀಮಿಗೆ (೦01೬3) ಬದಲಾ- +ಯಿಸಿಕೊಂಡಿದ್ದೆ, ಹಾಗಾಗಿ ನನ್ನ ಹೆಚ್ಚಿನ ಸಮಯ + + +ವನ್ನು ಮಧ್ಯ ಮುಂಬಯಿಯ ಮಾದಕ ಮದ್ದಿನ + + +ತ ಗುಹೆಗಳಲ್ಲಿ ಕಳೆಯುತ್ತಿದ್ದೆ. +6 ಕ +_ ದುಬಾರಿ ಆಸೆ + + +ತಿಂಗಳುಗಳು ಉರುಳಿದವು. ಒಂದು ದಿನ +ಬೆಳಗ್ಗೇಳುವಾಗಲೇ ನಾನು ತುಂಬಾ ದಣಿದಿದ್ದೆ +ಶಿತ, ತಲೆನೋವು, ಬಾಧಿಸತ���ಡಗಿತು. ಸ್ವಲ್ಪ +ಅಫೀಮು ಸೇವಿಸಿದ ನಂತರ ಅದು ಕಡಿಮೆ +ಯಾಯಿತು. ಮರುದಿನ ಬೆಳಗ್ಗೆಯೂ ಹಾಗೆಯೇ +ಆಯಿತು. ಇವೆಲ್ಲ ಮಾದಕ ಮದ್ದಿನ ಚಟದ + + +ಪರಿಣಾಮವೆಂದು ತಿಳಿದುಬಂತು. + + +ಆ ವೇಳೆ, ಪ್ರಣೆಯ ರಜನೀಶ ಆಶ್ರಮ ತನ್ನ +"ಚಟುವಟಿಕೆಗಳ. ಉಚ್ಛ್ರಾ್ರಯಸ್ಥಿತಿಯಲ್ಲಿತ್ತು. + + +.. ಫಾನು ಸಹ ಅಲ್ಲಿ ಹೋಗಿ ಒಬ್ಬ ಶಿಷ್ಯನಾಗಿ ಸೇರಿ +: ಕೊಂಡೆ. ಕಾವಿ ನಿಲುವಂಗಿ ಧರಿಸಿ, ಸ್ವಾಮಿ ರಜ +.. ಧೀಶರ ಲಾಕೆಟ್‌ ಉಳ್ಳ ಜಪಮಾಲೆಯನ್ನು ಹಾಕಿ +ಕೊಂಡೆ. + +ಆದರೆ ಈ ಮಾದಕಮದ್ದು ಮಾತ್ರ, ನನ್ನ +ಸಿ ಸಂಪೂರ್ಣ ಆಕ್ರಮಿಸಿಯಾಗಿತ್ತು. + + + + + + + +ಎಲ್‌, ಎಸ್‌. ಡಿ., ಮಾಫೆ ರ್ಫನ್‌ ಗಳನ್ನೂ ಸೇವಿಸಿ +ನೋಡತೊಡಗಿದೆ. ಹೊಸ ಹೊಸ ಮಾದಕ ಅನು +ಭವಗಳಿಗೆ ನನ್ನ ಆಸೆ ಹೆಚ್ಚುತ್ತ ಹೋಗಿ, ಒಂದು +ದಿನ ಹಣ ಕೊಟ್ಟು ನನ್ನ ನಾಲಗೆಗೆ ಹಾವಿನಿಂದ +ಕಚ್ಚಿಸಿಕೊಂಡೂ ಇದ್ದೆ. ಬರಬರುತ್ತ ದಿನಕ್ಕೆ +ಸಾಮಾನ್ಯ ೧೫೦/- ರೂಪಾಯಿಗಳು ನನ್ನ +ದುಶ್ಚಟಗಳ ಸಂತೃಪ್ತಿಗಾಗಿ ಬೇಕಾಗಿ ಬಂತು. +ನನ್ನ ಹೆಚ್ಚಿನ ಬಟ್ಟೆಬರೆಗಳನ್ನು ಮಾರಿ +ಹಾಕಿದೆ. ಮುಂಬಯಿಯ ಅಫೀಮು ಗುಹೆಗಳಲ್ಲಿ +ನಾನೊಬ್ಬ ಮೆಡಿಕಲ್‌ ವಿದ್ಯಾರ್ಥಿ ಎಂದು ಹೇಳಿ +ಕೊಳು ತ್ತಿದ್ದೆ. ಆಮೂಲಕ, ಅಲ್ಲಿರುವ ಮಾದಕ +ಮದ್ದಿನ ಆರಾಧಕರಿಂದ ಮೆಡಿಕಲ್‌ ಟೆಸ್ಟಿಗಾಗಿ +ಫೀಸನ್ನು ಕೇಳುತ್ತಿದ್ದೆ. + +ನಾನೇನು ಮಾಡುತ್ತಿದ್ದೆ ನೆ? ಇದರಿಂದೇನಾಗ +ಬಹುದು? ಎಂಬ ವಿಷಯದಲ್ಲಿ ಯೋಚನೆಯನ್ನು +ಸಹ ನಾನು ಮಾಡುತ್ತಿದ್ದಿಲ್ಲ. ಆದರೆ ೧೯೭೮ ರಲ್ಲಿ +ನನಗೆ ಬಂದ ಕಾಮಾಲೆ ಕಾಯಿಲೆಯಿಂದಾಗಿ +ಸತ್ತಂತೆಯೇ ಆದೆ. ನನ್ನನ್ನು ನಾನೇ ಕೊಂದು +ಕೊಳ್ಳುತ್ತಿದ್ದೆ "ನೆಂದೂ ನನಗಾಗ ತೋರಿತು. +ಕೊನೆಗೆ ಮುಂಬಯಿಯ ಮುನಿಸಿಪಲ್‌ ಆಸ್ಪತ್ರೆ +ಯೊಂದನ್ನು ಸೇರಿ, ಈ ಚಟದಿಂದ ಮುಕ್ತನಾಗಲು +ಯೋಚಿಸಿದೆ. ಅದೂ ಫಲಕಾರಿಯಾಗಲಿಲ್ಲ. +ಆಗಾಗ ಅಫೀಮು ಸೇದಿ, ನಾಲು , ದಿನಗಳೆ ಮೇಲೆ +ಅಲ್ಲಿಂದಲೂ ಹೊರಬಂದು ಮನೆ ಸೇರಿದೆ. + + +ನಯವಾದ ಸು ಳ್ಳು + + +ಆಗ, ನಾನೇನು ಮಾಡುತ್ತಿದ್ದೇನೆಂದು ನನ್ನ +ಹೆತ್ತವರು ಕೇಳುವ ಮೊದಲೇ ಅವರಿಗೊಂದು +ನಯವಾದ ಸುಳ್ಳು ಹೇಳಿದೆ... “ಭಾರತದ +ದೊಡ್ಡ ವೈದ್ಯ ವಿಜ್ಞಾನಿಯೊಬ್ಬರು, ತನ್ನ ಸಹಾ +ಯಕ ವಿಜ್ಞಾನಿಯಾಗಿ ನನ್ನನ್ನು ತೆಗೆದುಕೊಳ್ಳಲು +ಬಯಸಿದ್ದಾರೆ; ಅದಕ್ಕೆ ಪೂರ್ವಭಾವಿಯಾಗಿ ವೈದ್ಯ +ವಿಜ್ಞಾನದಲ್ಲಿ ವಿಶೇಷ ತರಬೇತಿಗಾಗಿ ರಶಿಯಕ್ಕೆ +೧೯೮೦ನೇ ಮೇ ತಿಂಗಳಲ್ಲಿ ನನ್ನನ್ನು ಕಳಿಸ + + +4 +೩ | ಥ್ರ | +ತು + + +೭೦ ಕಸ್ತೂರಿ, ನವೆಂಬರ್‌ ೧೯೮೬ + +ಲಿದ್ದಾರೆ"- ಎಂದು ಮೊದಲಾಗಿ “ರೈಲು' ಗಾಗಿ ಕೆಳ ಬಿದ್ದಿರಬೇಕು. ಬೆನ್ನಿ ಎಂಬ ಇನ್ನೊಬ್ಬ + +ಬಿಟ್ಟೆ. ಗೆಳೆಯ, ಮುಂಬಯಿಯ ಕುಪ್ರಸಿದ್ಧ ಅಫೀಮು +ಆದರೆ ದಿನದಿಂದ ದಿನಕ್ಕೆ ನಾನು ಜೀವಚ್ಛವ. ಗುಹೆಯೊಂದರ ಮುಂಭಾಗದಲ್ಲಿ ಭಯಂಕರವಾಗಿ + +ಜೆ ವುದನ್ನು ಕಂಡ 'ಅಮ್ಮ ಗಾಬರಿಯಾಗಿ ಗಾಯಗೊಂಡು ಮೂರ್ಛೆ ಬಿದ್ದಿದ್ದ. ಆಸ್ಪತ್ರೆಗೆ + +“ನಿನಗೇನಾಗಿದೆ ಸಂಜು? ನೋಡುವಾಗಲೇ ಸಾಗಿಸುವಷ್ಟರಲ್ಲೇ ಆತ ಸತ್ತು ಹೋದ. ಈ + +ಭಯವಾಗು��್ತಿದೆಯಲ್ಲಾ!” ಎಂದು ಕೇಳಿದಳು. ಇಬ್ಬರು ಗಿಂ ಯರ ಸಾವು ನನ್ನ ಎದೆಯನ್ನು + + +“ನನಗೆ ಕ್ಯಾನ್ಸರ್‌ ತಾಗಿದೆ ಆಮ್ಮಾ” ಎಂದು +ಗೊಣಗಿದೆ. + +“ಅಯ್ಯೋ ದೇವರೇ! ಈ ತನ ಏಕಿದನ್ನು +ನಮಗೆ ಹೇಳಲಿಲ್ಲ! ಈಗಲೇ ನಿನ್ನನ್ನು ಡಾಕ್ಟರರ +ತ್ತಿ ರ ಕರೆದೊಯ್ಯುವೆ” ಎಂದು "೨ಳತೊಡಗಿ + + +ನನ್ನ ಗುಟ್ಟೆಲ್ಲ ರಟ್ಕಾ ಿಗಬಹುದೆಂದು ತಿಳಿದು +“ನಮ್ಮ ಕಾಲೇಜಿನ ಪಕ್ಕದ ಕ್ಯಾನ್ಸರ್‌ ಆಸ್ಪತ್ರೆ +ಯಿಂದ ನಾನು ಈಗಾಗಲೇ ಔಷಧಿ ತೆಗೆದುಕೊಳು ಸ +ತ್ತಿದ್ದೇನೆ” ಎಂದು ಇನ್ನೊಂದು ಸುಳ್ಳನ್ನು ನಯ +ವಾಗಿ ಹೇಳಿದೆ. ಅಲ್ಲಿಯ ಡಾಕ ರರು ಇದು +ಶೀಘ್ರ ಗುಣವಾಗುವುದೆಂದು ಧೆ ರ್ಯ ಕೊಟ್ಟಿ. +ದ್ಹಾರೆಂದೂ ಹೇಳಿದೆ. + +ಈ ಕಥೆಯನ್ನು ಮನೆಯವರೆಲ್ಲ ನಂಬಿದರು. +ಮಾತ್ರವಲ್ಲದೆ "ಔಷಧೋಪಚಾರ'ಕ್ಕಾಗಿ ಇನ್ನಷ್ಟು +ಹಣ ಕೇಳಲಿಕ್ಕೂ ಈ ಕಥೆ ಸಹಾಯಕವಾಯಿತು. + + +ಆ ಹಣದಿಂದ ನನಗೆ ಬೇಕಿದ್ದ "ಮದ್ವೆ'ನ್ನು +ಇನ್ನಷ್ಟು ಸ ಕೊಂಡು ಬಳಸಿದೆ. ನನ್ನೀ ಚಟ + + +ಎಂಥ ದೈತಾ ಕಾರ ತಾಳಿತೆಂದರೆ ಬೆಳಗ್ಗೆ ದ್ದು +ಹಾಸಿಗೆ ಬಿಡಬೇಕಾದರೆ ಕನಿಷ್ಟ ಮೂರು ಗ್ರಾಂ +ಅಫೀಮು ಬೇಕಾಗುತ್ತಿತ್ತು. + +ಈ ಮಧ್ಯೆ ನನ್ನ ಆಪ್ತ ಸ್ನೇಹಿತರಿಬ್ಬ ರು +ಸತ್ತು ಹೋದ ಸುದ್ದಿ ಬಂತಂ. ಆವರು ಸಹ +ನನ್ನಂತೆಯೇ "ಮಾದಕ ಮದ್ದಿ 'ನ ಆರಾಧಕರಾ +ಗಿದ್ದ ರು. ಹೆಚ್ಚು ಕಡಿಮೆ ೩೦ರ ವಯಸ್ಸಿನವರು. +ಸುರೇಶನ ನುಚು" ನೂರಾದ ದೇಹ ಅವರ ಮನೆಯ + +ಕಾರ್‌ ಪಾರ್ಕಿನ ಮುಂದೆ ಬಿದ್ದಿತ್ತು. ಪ್ರಾಯಶಃ +ಆತ ಬಹು ಅಂತಸ್ತಿನ ಮನೆಯ ಆರನೆಯ +ಮಹಡಿಯಿಂದ ಎಲ್‌. ಎಸ್‌. ಡಿ. ಆವೇಶಕ್ಕೊಳ + + +ನಡುಗಿಸಿ ಬಿಟ್ಟಿತು. ಇದೇ ರೀತಿ ಸಾಯುವುದು +ನನ್ನ ಹಣೆಯಲ್ಲೂ ಬರೆದಿದೆಯೋ ಏನೋ! + +ಇನೆ ನು. ಮಾಡುವುದೆಂದು ನಾನು ಚಿಂತಾ +ಕ್ರಾಂರ್ತ ತನಾಗಿದ್ದಾಗ ಮನೆಯವರೆಲ್ಲ ನಾನು +ಯಾವಾಗ ಮಾಸ್ಕೋಗೆ ಹೊರಡುವುದೆಂದು +ಕೇಳತೊಡಗಿದರು. ಏನೇನೋ ಸಬೂಬು +ಹೇಳಿದೆ, ಕೊನೆಗೆ ಮೇ ಏಳರಂದು ನನ್ನ +ಮಾಸ್ಕೋ ಪ್ರಯಾಣ ಎಂದು ನಂಬಿಸಿದೆ. ಆದರ +ನನ್ನ ಮಾತಾಪಿತರ ವಿವಾಹ ರಜತೋತ್ಸವ +ನದ ನಂತರದ ಐದನೇ ದಿನ! + + +ದೃಢ ನಿರ್ಧಾರ + +ನನ್ನ ರಶಿಯಾ ಪ್ರಯಾಣದ ದಿನ ಹತ್ತಿರ +ಬಂತು. ಅಂದೇ, ಈ ಮಾದಕ ಮದ್ದಿನ +ಮಾಟದಿಂದ ಸಂಪೂರ್ಣ ಬಿಡುಗಡೆ ಹೊಂದಲೇ +ಬೇಕು-ಎಂಬ ಕಟು, ಕಠಿನ, ಪ್ರತಿಜ್ಞೆಗೈಯಲು +ನಿರ್ಧರಿಸಿದೆ. ಎಷ ಕ್ಕೂ ಹ ಪ್ರತಿಜ್ಞಾಭಂಗ +ಆಗ ಬಾರದೆಂದು ನಾಲ್ಲಾರು ದಿನಗಳಿರುವಾಗಲೇ +ಮನಸ್ಸು ಗಟ್ಟಿ ಮಾಡಿಕೊಳ್ಳ ತೊಡಗಿದೆ. ಅದ- +ಕಾ ಗಿಯೇ ಪುಣೆಯ ಒಂದು ಮೂಲೆಯಲ್ಲಿರುವ + +ಜಸ ಶಿವಮಂದಿರಕ್ಕೆ ಹೋಗಲು ನಿಶ ಸಯಿ- +ಸಿದೆ. + +ಮೇ ಏಳನೇ ಬುಧವಾರ ಒಂದು ಸಣ ಚೀಲ +ದಲ್ಲಿ ಕೆಲ ಸಾಮಾನುಗಳನ್ನು ತುಂಬಿ ಮನೆಯಿಂದ +ತಪ್ಪಿಸಿಕೊಂಡು ಬಂದೆ. ಪುಣೆಗೆ ಹೋಗುವ +ಬಸ್ಸಿನಲ್ಲಿ ಹೊರಟೇ ಬಿಟ್ಟೆ. + +“ನಿಮ್ಮ ಮಂದಿರದ ಕೋಣೆಯೊಂದನ್ನು ಕೆಲ +ದಿನಗಳ ಮಟ್ಟಿ ಗೆ ನನಗೆ ಬಿಟ್ಟು ಕೊಡಬಹುದೇ?” +ಎಂದು ಪೂಜಾರಿಯನ್ನು ಕೇಳಿದೆ. ತಲೆಯಿಂದ + + +ನೋಡಿದರು. +“ಮಾದಕ ಮದ್ದಿನಿಂದ ಬಿಡುಗಡೆ ಪಡೆಯಲು +ಯತ್ನಿಸುವಿರಾ?” ಎಂ���ು ಕೇಳಿದರು. ನಾನು +ತಲೆಯಲ್ಲಾಡಿಸಿದೆ. ಅವರಾಗ ಕೈ ಎತ್ತಿ ಮೌನಾ- +ಶೀರ್ವಾದ ಮಾಡಿದರು. +ಕತ್ತಲು ಕೋಣೆಯೊಳಗೆ ನೆಲದ ಮೇಲೆ ಬಟ್ಟೆ +ಯೊಂದನ್ನು ಹರಡಿ ಬಿದ್ದುಕೊಂಡೆ, ಒಂದೇ +ಸವನೆ ಏರೇರಿ ಬರುತ್ತಿರುವ ಮೈ ಕೈನೋವಿಂದ +ನರಳಾಡುತ್ತ ಮೂರು ದಿನಕ್ಕೂ ಮಿಕ್ಕಿ ಹೊರ- +ಳಾಡಿದೆ. ಒಮ್ಮೆ, ಬೆಂಕಿಯ ಮಧ್ಯದಲ್ಲಿ +ಉರಿಯುತ್ತಿರುವ ಯಾತನೆ. ತುಂಬಿ ಬಂತು. +ಮತ್ತೊಮ್ಮೆ ಜೇನ್ನೊಣಗಳ ಹಿಂಡೇ ಬಂದು +ನ್ನ ದೇಹದ ಅಂಗಾಗಗಳನ್ನೆಲ್ಲ ಕಚ್ಚಿ ಹೀರು- +ವಂಥ ಅಸಹ್ಯ ವೇದನೆಯ ಅನುಭವವಾಯಿತು. +ಹೇಗೋ ಏನೋ ಭಾನುವಾರ ಬೆಳಗಾಗುವ +ವೇಳೆ ಮೇಲ್ಲನೆ ನೋವು ಕಡಿಮೆಯಾದಂತಾ- +| ಯಿತು. ನಾಲ್ಕಾರು ಘಂಟೆಗಳ ಮೇಲೆ ನಿಧಾನ +ವಾಗಿ ನನ್ನನ್ನೆಳೆದುಕೊಂಡು ಹೇಗೋ ಕೋಣೆ +ಯಿಂದ ಹೊರ ಬಂದೆ. ಮೈ ಚರ್ಮವೆಲ್ಲ ಬೂದು +ಬಣ್ಣದ್ದಾಗಿತ್ತು. ಕೂದಲು ಸುಟ್ಟ ತಾಮ್ರದ +ತಂತಿಯಂತಿತ್ತು. ಕೆನ್ನೆ ಹೂತು ಹೋಗಿ, +ಕಣು ಹೊರ ಚಾಚಿ ಬಂದಿತ್ತು. ಅಲ್ಲೇ ಹತ್ತಿರ +ಇದ್ದ. ದೊಡ್ಡ ತಂಬಿಗೆಯೊಂದರ ನೀರನ್ನೆಲ್ಲ +ಗಟಗಟನೆ ಕುಡಿದೆ. ತಣೀರಲ್ಲಿ ಮಿಂದೆ. +ಒಮ್ಮೆಗೆ ಹೊಸ ಜನ್ಮವನ್ನೇ ಪಡೆದುತಾಯಿತು. +| ಮುಂಬಯಿಯ ದುಷ್ಟ್ರೋರಣೆಗಳಿಂದ ದೂರ- +1". ವಿರುವುದಕ್ಕೋಸ್ಕರ ಕೆಲ ದಿನ ಪುಣೆಯಲ್ಲೇ +ಇರಲು ನಿರ್ಧರಿಸಿದೆ. ಎರಡು ದಿನಗಳ ನಂತರ +ಟಿಳಗ್ಗೆ ಚಹ ಮಾರುವ ಗೂಡಂಗಡಿಯ ಮುಂದೆ +ನಾನು ಕುಳಿತಿದ್ದಾಗ ನನ್ನ ತಂದೆ ಮತ್ತು ತಮ್ಮ- +ನನ್ನು ನೋಡಿ, ಒಮ್ಮೆಗೆ ಬೆಚ್ಚಿ ಬಿದ್ದೆ . + +“ಬಾ ಮಗೂ ಬಾ!” ಎಂದು ಕಣ್ಣೀರು +ತುಂಬಿ ಅಪ್ಪ ಅಕ್ಕರೆಯಿಂದ ಕರೆದರು. “ನಿನ್ನಮ್ಮ +ಗಾಬರಿ ಕಳವಳಗಳಿಂದ ಸಾಯ ಹೊರಟಿದ್ದಾಳೆ.” +ಎಂದು ಉದ್ವೇಗಗೊಂಡು ನುಡಿದರೆ. ಮೇ + + + + + +“i 4 1 +ಷ್ಟ ' + + + + + +ಕ ಕಾಜಲ ಮಾಟ ೯ ET + + +ಈ +ಅವರು ವಿಮಾನ ನಿಲ್ದಾಣಕ್ಕೆ ಹೋಗಿದ ರಂತೆ. +ನಾನು ಮಾಸ್ಕೋ ಪ್ರಯಾಣ ಹೊರಟಿಲ್ಲವೆಂದು +ಅಲ್ಲಿ ತಿಳಿದ ಮೇಲೆ . ರಜನೀಶ ಆಶ್ರಮದಲ್ಲಿರ +ಬಹುದೆಂದು ಅಲ್ಲಿಯೂ ಹೋಗಿ ವಿಚಾರಿಸಿದ +ಅಲ್ಲಿ ನಿರಾಶೆಗೊಂಡು ತಮ್ಮನಾದ +ಮುಖೇಶನನ್ನು ಕರಕೊಂಡು ನನ್ನನ್ನು ಹುಡು- +ಕಾಡುತ್ತ ಪುಣೆಯಲ್ಲೆಲ್ಲ ಸುತ್ತಾಡಿದರಂತೆ. +ಆತ್ಮಹತ್ಯೆಯ ಪ ಕ್ರೈಯತ್ನೆ + +ನಾನು ಮನೆಗೆ ಬರಬೇಕೆಂದು ಅಪ್ಪ +ದಿಂದ ಕೇಳಿಕೊಂಡರು. ನಾನೆಷ ಕ್ಕೂ ಒಪ್ಪದ್ರೆನ್ನು +ತಿಳಿದು ಕೊನೆಗೆ ೮೦ ರೂಪಾಯಿಗಳನ್ನು ನನ್ನ +ಕೈಗಿತ್ತು. “ಆದದ್ದಾಯಿತು; ಹಿಂದಿನದನ್ನೆಲ್ಲ +ಮರೆತು ಬಿಡು; ನಿನ್ನ ಆರೋಗ್ಯ ಕಾಪಾಡಿಕೋ; +ಆದಷ್ಟು ಬೇಗ ಮನೆಗೆ ಬಾ” ಎಂದು ಹೇಳಿ +ಹೊರಟು ಹೋದರು. + +ಒಂದು ವಾರದ ನಂತರ ನಾನು ಮನೆ ಸೇರಿದೆ. + + +ಮನೆಯವರಿಗೆಲ್ಲ ಇದರಿಂದ ಸಂತೋಷ +ವಾದರೂ, ಯಾರೂ ನನ್ನನ್ನರಿತುಕೊಂಡು + + +ಮಾತಾಡಲಿಲ್ಲ. ನಾನೇಕೆ ಈ ಹಾಳು ಚಟಕ್ಕೆ + + +ಬಲಿಯಾದೆನೆಂದು ಅರ್ಥ ಮಾಡಿಕೊಳ್ಳಲು +ಪ್ರಯತ್ನಿಸಲಿಲ್ಲ. ಇದಕ್ಕೆಲ್ಲ ಕಾಲೇಜಿನ ಕೆಟ್ಟ +ಸಹವಾಸವೇ ಕಾರಣವೆಂದು ಹೇಳಿಕೊಳ್ಳು- + + +ತ್ತಿದ್ದರು. ತಮ್ಮ ಮುಖೇಶ ಸಹ ಅಕೌಂಟೆಂಟ್‌ +ಆಗಿ ಉದ್ಯೋಗ ಆರಂಭಿಸಿದ್ದ. ಆತನೂ +ನನ್ನೊಡನೆ ಹೆಚ್ಚಿಗೆ ಮಾತಾಡುತ್ತಿರಲಿಲ್ಲ." +ಸುಮ್ಮನೆ, ಕಾಲ ಕಳೆಯುವುದಕ್ಕಾಗಿ ನಾನು +ಮತ್ತೊಂದು ಕಾಲೇಜಿಗೆ ಸೇರಿದೆ. ಅಲ್ಲಿ ಕೆಲ +ಹೊಸ ಗೆಳೆಯರು ದೊರಕಿದರು. ಆದರೂ +ಎಷ್ಟೋ ವೇಳೆ ನಾನು ಒಬ್ಬಂಟಿಗ, ಅಸುಖಿ +ಎಂದು ತುಂಬಾ ಖನ್ನೆನಾಗಿರುತ್ತಿದೆ. ಅಫೀಮು +ಬಿಟ್ಟ ಮೇಲೆ ಮದ್ಯಪಾನ ಶುರು ಮಾಡಿದೆ. +ಒಮ್ಮೊಮ್ಮೆ ಹಶೀಶ್‌ ಸೇದುತ್ತಲೂ ಇದ್ದೆ. +ಒಂದು ದಿನ ತುಂಬ ಖನ್ನನಾಗಿದ್ದು ಮುಖೇಶ + + +೮೦ ಕಸ್ತೂರಿ, ನವೆಂಬರ್‌ ೧೯೮೬ + + +ನೊಡನೆ ದೊಡ್ಡ ಜಗಳಕ್ಕೆ ತೊಡಗಿದೆ. ಕೊನೆಗೆ +ಕಂಬಕ್ಕೆ ಹೊಡೆದು ಕೈಯನ್ನೇ ಮುರಿದುಕೊಂಡೆ, +ಆದರೆ ಕೂಡಲೇ ಆಸ್ಪತ್ರೆಗೆ ಸಾಗಿಸಿ +ನನ್ನನ್ನುಳಿಸಿದರು. + +ಕೆಲವೇ ದಿನಗಳ ನಂತರ ಮುಖೇಶನೊಡನೆ +ಇನ್ನೊಮ್ಮೆ ವಾದ ವಿವಾದ ಬೆಳೆಯಿತು. ಉಗ್ರ +ರೂಪತಾಳಿದ ನಾನು ಅವನನ್ನು ಹೊಡೆದು ಕೊಲ್ಲ +ಹೋದೆ. ಮನೆಯವರೆಲ್ಲ ಗಾಬರಿಗೊಂಡು +ಪೋಲೀಸ ರನ್ನು ಕರೆದರು. ಪೋಲೀಸ ಇನೆ +ಕ್ಚರ್‌ ಬಂದು `ನನಗೆ ಸಮಾಧಾನ ಹೇಳ ಹೊರ- +ಟರೆ-ಅವರಿಗೂ ಬಲವಾಗಿ ಬಾರಿಸಿದೆ. ಅಪಾ- +ಯದ ಸುಳಿವು ಕಂಡ ಪೋಲೀಸ್‌ ಇನ್ಸ್ಪೆಕ್ಟರ್‌ +ಕಾನ್‌ಸ್ಸೆ ಕ್ಸೀ ಬಲನ್ನು ಕರೆದು ಸ್ಥೆ ್ಯೇಶನ್ನಿಗೆ ನನ್ನನ್ನು +ಎಳೆದೊಯ್ಯಹೇಳಿದರು. ಅಲ್ಲಿ ಚೆನ್ನಾಗಿ ಥಳಿಸಿ +ನನ್ನನ್ನು ಲಾಕಪ್ಟಿನಲ್ಲಿಟ್ಟರು. + +ಮರುದಿನ ಬೆಳಿಗ್ಗೆ ಪೋಲೀಸ್‌ ಆಫೀಸರರ +ಕಾಲು ಹಿಡಿದು ಕ್ಷಮೆ ಕೇಳಿದೆ, ಬುದ್ಧಿ ಹೇಳಿ, +ನನ್ನನ್ನವರು ಬಿಡುಗಡೆ ಮಾಡಿದರು. ಮನೆಗೆ +ಬಂದು ನೋಡಿದರೆ ಮನೆ ಖಾಲಿ; ಯಾರೂ +ಇರಲಿಲ್ಲ. ಒಡನೆಯೇ ಕಡುಕೋಪ ನನ್ನ ತಲೆಗೇ +ರಿತು. ಹೆತ್ತವರನ್ನು ಬಾಯಿಗೆ ಬಂದಂತೆ ಬೈದೆ. +ನನ್ನ ನ್ನೇ ಬೈ ದುಕೊಂಡು ನಾನೇಕೆ ಬದುಕಬೇಕೆಂದು +ಜೋರಾಗಿ Ea ಸಿಕ್ಕಿ ದ್ದ ನಲ್ಲ ಹೊಡೆದು +ಪುಡಿ ಪುಡಿ ಮಾಡತೊಡಗಿದೆ. ಪಾತ್ರೆ, ಪದಾರ್ಥ, +ಗಡಿಯಾರ, ಗಾಜಿನ ಪಾತ್ರೆ, ರಿಕಾರ್ಡು, +ಫೋಟೋ, ಬಲ್ಬು- ಸಿಕ್ಕದ್ದನ್ನೆಲ್ಲ ಒಡೆದು +ಹಾಕಿದೆ. ಕೊನೆಗೆ ಎಲ್ಲ ಉದ್ವೇಗ ಕರಗಿದ ಮೇಲೆ +ತಲೆತಿರುಗಿ ಬಿದ್ದೆ A + + +ಈ ತರದ ಕೋಪೋದ್ರೇಕದ “ವಾಂತಿ ಭೇದಿ” + + +ವಿಡ್‌ +ಅಪ್ಪ + + +3 +ಹ್‌ | +ಇ " ತ ಕ + + +ಯಾದಮೇಲೆ ಸ್ವಲ್ಪ ಮಾನಸಿಕ ಶುದ್ಧಿಯಾದಂತಾ +ಯಿತು. ಕೆಲದಿನಗಳ ಮೇಲೆ, ತಂದೆಯ ಕಂಟ್ರಾ- + +ಕರ್‌ ಗೆಳೆಯನೊಬ್ಬ ನನ್ನನ್ನು ಮಾತಾಡಿಸಿದ. +ತನ್ನ ಕಟ್ಟಡ ನಿರ್ಮಾಣ ಕಾ ರ್ಯದ ಮೇಸ್ತ್ರಿ +ಕೆಲಸ ಕೊಡಬಂದಾಗ ಕೂಡಲೇ ಅದನ್ನೊಪ್ಪಿ +ಕೊಂಡೆ. ಆದರಿಂದ ನನಗೆ ಕೇವಲ ರೂ. ೫೦೦/- +ತಿಂಗಳಿಗೆ ಬರುತ್ತಿದ್ದರೂ, ನನ್ನನ್ನದು ಬಿಡುವಿಲ್ಲ +ದವನನ್ನಾಗಿ ಇಡುತ್ತಿತ್ತು. ಮೊದಲ ಬಾರಿ ನ +ಮೇಲೆ ಸ್ಟ ಲ್ಪ ಜವಾಬ್ದಾರಿ ಹೇರಿಸಲ್ಪಟ್ಟ ತೂ +ಆಯಿತು. ನನ್ನ ವೇತನ ತಕ್ಕ ಮಟ್ಟಿನ +ಸ್ವಾತಂತ್ರ್ಯದ ಸಮಾಧಾನವನ್ನೂ ಒದಗಿಸಿತ್ತು. +ಕ್ರಮೇಣ ನನಗೆ ಬದುಕಿ ಬಾಳಬೇಕೆಂಬಾಸೆ ಮೂಡಿ +ಬರತೊಡಗಿತು. + + +ಇಂದು ನನ್ನ ಜೀವನ ಸುಧಾರಿಸಿದೆ. ಮನೆ. +ಯವರೊಡನೆ ರಾಜಿ ಆಗಿದೆ. ಮುಖೇಶ ಮತ್ತು +ನಾನು ಮೊದಲಿನಂತೆಯೇ ಗೆಳೆಯ ಸಹೋದರರು. +ಒಮ್ಮೊಮ್ಮೆ ನನ್ನ ಹಾಳು ಗತ ಜೀವನದ +ಪಶ್ಚಾ ತ್ತಾಪವೂ ಕಾಡುತ್ತದೆ. ಆಗ “ಎಷಾ- ದರೂ +ನಾನು, ನನ್ನ ಗೆಳೆಯರಂತೆ ಮದ್ದಿನ ಮಾಟದಿಂದ +ಸತ್ತು ಹಾಳಾಗಿಲ್ಲವಲ್ಲ; ನನ್ನ ಕಥಿ ದುಃಖಾಂತ +ವಾಗಿಲ್ಲವಲ್ಲ'- ಎಂದು ನಾನೇ : ಸಮಾಧಾನ ಮಾಡಿ +ಕೊಳ್ಳುತ್ತೇನೆ. + + +ನನ್ನೀ ಅನುಭವ ಎಂಥ ಪಾಠ ಕಲಿಸ ತ್ತ ನ +ವೈಯಕ್ತಿಕ ಸಮಸೆ ್ಯಗಳಿಗೆ ಮಾದಕ ಮದ್ದು ಪ +ಹಾರವಲ್ಲ. ಅದು. ಪರಿಸಿ ತಿಯನ್ನು ಮತ್ತಷ ಷ್ಟು +ಹದಗೆಡಿಸುತ್ತದೆ. ಜೀವನದ ಕಷ್ಟ ನಷ್ಠ ಗಳು +ಬಂದೇ ಬರುತ್ತವೆ. ಆಗ, ಅರ್ಥ ಮಾಡಿಕೊಂಡು +ಹೋರಾಡಿ “ಬದುಕಲು ಕಲಿಯ ಬೇಕು” +ಅಲ್ಲವೇ? po + + + + + +ನಿನು ಶ್ಲಾಭಾಂನಾರ ಬಳೆಯರ + + +೬, + + +ಆ + + +< + + + + + + ತೆಬ್ಬಭಾಂಡಾರೆಪು ಹೆಣದೆ ಭಾಂಡಾರೆಕ್ಕಿಂತಲೂ ಅಮೂಲ್ಯವಾಗಿಜೆ. + + +ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳನ್ನು ಪರಿಚಯ ಮಾಡಿಕೊಡಲಾಗುವುದು. + + +ಅಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು ಅವುಗಳಲ್ಲಿ ಒಂದು ಮಾತ್ರ +ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ, +ಆ ಮೇಲೆ ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ. + + +ಸಾಧ್ಯಾಯ + +(ಅ) ಗ್ರಂಥದ ಮುಖ್ಯ ಭಾಗ (ಆ) ಓದಿದ +ತತ್ವವನ್ನು ತನ್ನಲ್ಲೇ ಚಿಂತಿಸುವುದು (ಇ) +ಪ್ರಯತ್ನ (ಈ) ಗುಪ್ತಧನ + +ಉಲ್ಬ + +(ಅ) ಉಬ್ಬುವಿಕೆ (ಆ) ಉದುರುವ +ನಕ್ಷತ್ರ (ಇ) ರೋಗ ಹೆಚ್ಚಾಗುವುದು +(ಈ) ಗರ್ಭಕೋ + +ಕಾರ್ಪಣ್ಯ + +(ಅ) ಕಷಾ ವಸ್ಥೆ (ಆ) ಹಳೇ ಬಟ್ಟೆ (ಇ) +ಜಮಖಾನೆ (ಈ) ಕರ್ಮಫಲ +ಅತ್ಯಯ + +(ಅ) ಬಹಳ ಅಧಿಕ (ಆ) ದಾಟಿ ಹೋಗು +ವುದು (ಇ) ಮುಪ್ಪು (ಈ) ಸಾವು + + +ಭೌಮ +(ಅ) ವಿಶಾಲತನ (ಆ) ಎಂಜಲು (ಇ) +ಮದುವೆಯ ಊಟ (ಈ) ಸಿಟ್ಟಿನವಳು +ದ್ವಿ ರೇಫ +(ಅ) ಹೇಳಿದ್ದೆ € ಹೇಳುವುದು (ಆ) +ಇಮ್ಮುಖ (ಇ) ತುಂಬ (ಈ) ಶೌರ್ಯ + + +೧೦, + + +4M + + +೧೨. + + +ಧಾವಂತ + +(ಅ) ಗಾಯ (ಆ) ಧಡಪಡಿಕೆ (ಇ) ವಾಸ +ಸ್ಥಾನ (ಈ) ಬುದ್ಧಿ ಶಾಲಿ +ಕೈಫಿಯತ್ತು + +(ಅ) ಕಹಿ ಔಷಧ (ಆ) ಬಂದೂಕು +(ಇ) ಧಾರಾಳ (ಈ) ವಿಜ್ಞಾಪನೆ +ಚಿಪ್ಪಳು + +(ಅ) ಚಪ್ಪಾಳೆ (ಆ) ಕಂತೆ (ಇ) ಒಂದು + + +ಸಿಹಿ ಸಿಂಡಿ (ಈ) ಪೇಚಿನಲ್ಲಿ ಸಿಲುಕಿ- +ಸುವಿಕೆ + +ಪ +ತಕ್ಕೆ ಕಸ + + +(ಅ) ಅಪ್ಪು (ಆ) ಹೊಗಳು (ಇ) ತಾಗಿ +ಬೀಳು (ಈ) ಸಾಲ ತೆಗೆ + + +ಡೋಕಾರಿ + + +(ಅ) ಲಂಪಟ (ಆ) ಒಂದು ಔಷಧ +(ಇ) ದುಃಖ ನಟಿಸುವವ (ಈ) ಅತಿ +ವಿನಯದವ +ದಂಡಧಾರಿ + + +(ಅ) ದಂಡ ಕೊಡುವವನು (ಆ) ಶಿಕ್ಷಾಧಿ +ಕಾರಿ (ಇ) ಪಕ್ಷಪಾತಿ (ಈ) ಒಬ್ಬ +ರಾಜನ ಹೆಸರು + + +nl. +೮೧ + + +363 11 + + +೪, + + +k. + + +"ಶಬ್ದ ಭಾಂಡಾರ'ಡ ಸರಿಯಾದ ಅರ್ಥಗಳು + + +ಸಾ ಸಿ ಧ್ಯಾಯ + +(ಆ) ಓದಿದ ತತ್ವವನ್ನು ತನ್ನಲ್ಲೇ ಮನನ +ಮಾಡುವುದು, ಅಧ್ಯಯನ ನಿರತನಾಗಿ +ರುವುದು, ವೇದ ಓದುವುದು. ಉದಾ: +ಶಾಲೆ ಬಿಟ್ಟ ಮೇಲೂ ಸ್ವಾಧ್ಯಾಯ +ಮಾಡುತ್ತಿರಬೇಕು [ಸಂ.- +ತನ್ನಲ್ಲೇ 4- ಅಧ್ಯಾಯ ಇ ಅಭ್ಯಾಸ] + + +ಸ್ವ + + +ಉಲ್ಬ +(ಈ) ಗರ್ಭಕೋಶ, ಗರ್ಭದಲ್ಲಿ ಶಿಶುವಿನ +ಸುತ್ತ ಇರುವ ಚೀಲ. [ಸಂ.] + + +ಕಾರ್ಪಣ್ಯ + +(ಅ) ಕಟ್ಟಾವಸ್ಲೆ, ಬಡತನ, ದೈನ್ನ, +ಲ ಛಂ ೮6 + +ಕರುಣೆ, ಉದಾ:-- ಕಾರ್ಪಣ್ಯವಿಲ್ಲದ + + +ಬದುಕು. [ಸಂ. ಕೃಪಣ ಇ ಹೀನಸ್ಥಿತಿಯ- +ಯಿಂದ] + + +ಅತ್ಯಯ + +(ಆ) ದಾ��ುವುದು; ವಿಧಿ ಮೀರಿ ಹೋಗು +ವುದು; ಪಾರಾಗುವುದು. ಉದಾ:-- +ಅತ್ಯಯ ವಿಲ್ಲದ ದುಃಖ [ಸಂ. ಅತಿ +ಆಚೆ 3. ಅಯ = ಹೋಗುವಿಕೆ] + +ಭೌಮ + +(ಅ) ವಿಶಾಲ, ವಿಸ್ತಾರವಾಗಿರುವ ಸ್ಥಿತಿ, +ಭವ್ಯ, ಉದಾ:- ಭೌಮವಾದ ಭಾವನೆ +ಗಳು [ಸಂ. +ದ್ವಿ ರೇಫ +(ಇ) ತುಂಬಿ, ಭ್ರಮರ (ಕಾವ್ಯದಲ್ಲಿ). +ದ್ವಿರೇಫದ ಗಾನ. [ಸಂ. "ಭ್ರಮರ' + + +| ಶಬ್ದದಲ್ಲಿ ಎರಡು ರಕಾರಗಳಿರುವುದರಿಂದ; + + +ದ್ವಿ ಎ ಎರಡು 4 ರೇಫ ಎ ರಕಾರ] +ಧಾವಂತ + + +(ಆ) ಧಡಪಡಿಕೆ, +ಬೇಕಾಗುವ + + +ಯಾವುದಕಾ ದರೂ +ಅತಿಯಾದ ಓಡಾಟ. + + +ಉದಾ: ನೌಕರಿಗಾಗಿ ಬಹಳ ಧಾವಂತ + + +ಅನುಭವಿಸಿದನು. +ಓಡುವಷು ] + + +[ಸಂ. ಧಾವತ್‌ ಇ + + +ಭೂಮ ಇ ಆಧಿಕ ದಿಂದ] ” + + +೧೦, + + +೧೧. + + +೧೨. + + +ಕೈ ಫಿಯತ್ತು + +(ಈ) ವಿಜ್ಞಾಪನೆ, ನ್ಯಾಯಸ್ಕ್ಮಾನದಲ್ಲಿ +ದೂರು, ದೂರಿಗೆ ಉತ್ತರ, ವಿವರಣೆ, +ಉದಾ: ಹತ್ತು ಸಾವಿರಕ್ಕೆ ಕೈಫಿಯತ್ತು +ದಾಖಲೆಯಾಯಿತು. [ಉರ್ದು +ಕೆ ೈಫಿಯತ್‌- ಅರಬ್ಬಿ ಯಿಂದ] + +ಚಿಪ್ಪಳು + +(ಈ) ಇಕ್ಕಟ್ಟಿಗೆ ಸಿಲುಕಿಸುವಿಕೆ, ಪೀಡಿ +ಸುವುದು. ಉದಾ:-- ಬಹಳ ಚಿಪ್ಪಳೇರಿಸಿ +ದರು. [ತುಳು: ಚಿಪ್ಪಲೆ] + +ತಕ್ಕೆಸು + +(ಅ) ಅಪ್ಪಿಕೊಳ್ಳು, ಆಗಮಿಸು. +ಉದಾ:-- ಮಗುವನ್ನು ತಕ್ಕೆ ಸಿದಳ್ಳು +[ದೇಶ್ಶ-ತಳ್ಳು ಎ ಅಪ್ಪು] + +ಡೊಕಾರಿ + +(ಇ) ನೋವಾಗದಿದ್ದ ರೂ ಕೂಗುವವನು, +ನಟನೆಯ ದುಃಖ ತೋರಿಸುವವನು. +ಉದಾ: ಈ ಡೋಕಾರಿಯನ್ನು ನಂಬ +ಬೇಡಿ, [ಹಿಂದಿ-ಧೋಖಾ ಎ ಮೋಸ- +ದಿಂದ?] + +ದಂಡಧಾರಿ + +(ಆ) ಶಿಕ್ಷಾಧಿಕಾರಿ, ದಂಡನೆ ಕೊಡುವ +ಅಧಿಕಾರ ಹೊಂದಿದವನು. ಉದಾ:-— +ದಂಡಧಾರಿಗಳಲ್ಲಿ ನ್ಯಾಯದೃಷ್ಟಿ ಬೇಕು. +[ಸಂ. ದಂಡ ೬ ಬಡಿಗೆ, ಶಿಕ್ಷೆ ಧಾರಿ ಎ +ಹಿಡಿದಾತ] + + +ನಿಮ್ಮ ಶಬ್ದ ಶಕ್ತಿಯ ತರಗತಿ + + +ನೀವು +ಆರಿಸಿದು + + +ಎಷ್ಟು ಶಬ್ದಗಳಿಗೆ ಅರ್ಥ +`-ಸರಿಯಾಗಿದೆಯೆಂದು : ಎಣಿಸಿ + + +ಕೆಳಗಿನಂತೆ ನಿಮ್ಮ ಶಬ್ದ ಶಕ್ತಿಯ ತರಗತಿ +ಗಳನ್ನು ತಿಳಿಯಿರಿ. | + + +೬-೮ ಸರಿಯಿದ ರಿ ತತ +೯-00 $c 919 3 +೧೧-೧೨ ಷ್‌ + + +೮೨ + + +ಸಾಧಾರಣ +ಉತ್ತಮ +ಹ ಅತ್ಯುತ್ತಮ + + +ಇತು LS ಟಾಟ ೃ್‌್ಪ + + +ಡಾ. ಕೆ. ಎನ್‌. ಪೈ + + + + + +ಹೃದಯಾಘಾತವನ್ನು +ತಡೆಗಟ್ಟುವುದು ಹೇಗೆ ಅ + + +ಮ +ಳಿದ ಒಂದು ದಶಕದಲ್ಲಿ ಈ ಬಗ್ಗೆ ಹೆಚ್ಚಿನ +ಪ್ರಮಾಣದ ಜ್ಞಾನಾರ್ಜನೆಯಾಗಿದ್ದ ರೂ, ಆಧು +ಸಿಕ ಮಾನವನನ್ನು ಗಣನೀಯ ಪ್ರಮಾಣ +ಕಾ ದಲ್ಲಿ ಬಲಿ ತೆಗೆದುಕೊಳ್ಳುತ್ತಿರುವ ಈ ಕಾಯಿಲೆ, +ಅವನ ಪ್ರಗತಿಗೇ ಕಳಂಕವೆಂಬಂತೆ ವೈದ್ಯಕೀಯ +ರಂಗದಲ್ಲಿ ಅತ್ಯಂತ ಪ್ರಮುಖ ಸಮಸ್ಯೆಯಾಗಿ +ಅವನನ್ನು ಕಾಡುತ್ತಿದೆ. ಕುಟುಂಬವೊಂದರ +ಆಧಾರಸ್ತಂಭವನ್ನು ಕೆಡವಿ, ಅದಕ್ಕೆ ತುಂಬಲಾರದ +ಹಾನಿಯನ್ನುಂಟು ಮಾಡುತ್ತಿದೆ; ಸಮಾಜಕ್ಕೆ +ತನ್ನ ಕೊಡುಗೆಯನ್ನು ಕೊಡಲು ಅರ್ಹತೆಯನ್ನು +ಪಡೆಯುವ ಹಂತದಲ್ಲೇ ವ್ಯಕ್ತಿಯೋರ್ವನನ್ನು +ಕಸಿದುಕೊಳ್ಳುತ್ತದೆ. +ಅಮೇರಿಕದ ಸಂಯುಕ್ತ ರಾಷ್ಟ್ರದಲ್ಲಿ ವರ್ಷಂ- +ಪ್ರತಿ ಸುಮಾರು ಐದು ಲಕ್ಷದಷ್ಟು ಜನರು ಇದ +' ಠಿಂದ ಸಾವನ್ನಪ್ಪುತಿದ್ದಾರೆ. ರಶಿಯದಲ್ಲಿಯೂ +ಇದು ಆತಂಕಕಾರಿ ಪ್ರಮಾಣದಲ್ಲಿದೆ. +ದೇಶದಲ್ಲಿ ಕೂಡ ಕಳೆದ ೪೦-೫೦ ವರ್ಷಗಳಲ್ಲಿ +ವ್ರ ಸಂಖ್ಯೆಯು ಗಮನ ಸೆಳೆಯುವ ರೀತಿಯಲ್ಲಿ +__ ಏರುತ್ತಿದೆ. +3: ಹಿಂದೆ ಮಕ್ಕಳ ರೋಗಗಳು, ಸೋಂಕು + + +ರೋಗಗಳು ಇತ್ಯಾದಿಗಳಿಂದ ಸಾಯುತ್ತಿದ್ದ ವರು, + + +ಹಾಲ +ನಮ +ಈ + + + + + + +ಈಗ ಅವುಗಳಿಂದ ಪಾರಾಗಿ ಮುಂದಕ್ಕೆ ಹೃದಯಾ +ಘಾತಕ್ಕೆ ತುತ್ತಾಗಲು ಬದುಕುಳಿಯುತ್ತಿರು +ವರೇನೋ ಅನಿಸುತ್ತಿದೆ. + + +ಪ್ರಾಮಾಣಿಕತೆ + +ಹೃದಯವು ದೇಹದ ಅತ್ಯಂತ ಪ್ರಾಮಾಣಿಕ +ವಾದ ಮರ್ಮಾಂಗ. ಅದರ ಮೊದಲ ಬಡಿತ +ದಿಂದ ಆರಂಭವಾದ ಚಟುವಟಿಕೆಯು ಕೊನೆಯ +ಬಡಿತದಲ್ಲಿ ಪರ್ಯವಸಾನಗೊಂಡಾಗ ಎಲ್ಲವೂ +ಮುಗಿದುಹೋದಂತೆ, ತನ್ಮಧ್ಯೆ ಅದು ತನ್ನ +ಕರ್ತವ್ಯವನ್ನು ಹಗಲು ರಾತ್ರಿಯನ್ನದೇ ವಿಶೇಷ +ವಾದ ಯಾವ ವಿಶ್ರಾಂತಿಯನ್ನು ಪಡೆಯದೇ +ನಿರಂತರವಾಗಿ ಮಾಡುತ್ತಿರುತ್ತದೆ. + + +ಅದ್ಭುತ ಚೈತನ್ಯ + +ಬರೇ ೩೦೦ ಗ್ರಾಂತೂಕದ ಒಂದು +ಷ್ಟು ಗಾತ್ರದ ಈ ಅದ್ವಿತೀಯವಾದ +ಪು ಅಗಾಧವಾದ ಶಕ್ತಿ ಸಾಮರ್ಥ್ಯವನ್ನು +ಇಂದಿರುತ್ತದೆ. ಎಡಭಾಗವು ದೇಹದ ಅತ್ಯಂತ +ದೂರದ ಭಾಗಗಳಿಗೆ ರಕ್ತವನ್ನು ತಳ್ಳಬೇಕಾದು +ದರಿಂದ ಅದು ಬಲ ಭಾಗಕ್ಕಿಂತ ಹೆಚ್ಚಿನ +ಶಕ್ತಿಯುತವಾದ ಸ್ನಾಯುಗಳಿಂದ . ಕೂಡಿ + + +pe 1 +ಖಂಟ + + +ಡಬ + + +ತ + + +ತ ಚಟ + + +ಡಿ +ಸ ಇಟಿ +ಚ ಶಿ + +ಐ + +ನೆ +ಜರ ಶೂ 2೬ +0886. @ + + +EY + + +MEN + + +ಭ್ರ + +₹! + +ತ್ರ] + +೭೬ + +(೨ + +O +A +Nb +mM +4 + +ಇ +[a + +4 +ತ +೭೬ +ಓ + +30 +& +೪೬ +ಓ್ರ + + +W/E +GL +[47 +gl +9 +| + + +ತ + + +ಪಟ +ಕ್ಷಿ +i +ತ್ತಿ +CL +G +ತಿ +೮೬ +೪ +lk +೨ +ಟ್ರ +[2 +CL +tL +€l + + +ಕ + + +ೂ ಸಂಬಂಧವಿದೆ. ಹೀಗಾಗಿ ಭಯ, ಕೋಪ +ಸಂದರ್ಭಗಳಲ್ಲಿ +ತರದ +ಚುರುಕುಗೊಳ್ಳು ತ್ತದೆ. + + +ಗು +ಜ್‌ ಎ + +- ಲ +ಕೃತಿ ಮು + + +ಬ್ಯಾಂಕೊಂದರ ಕ್ಯಾಶಿಯರ್‌ ಇದ್ದಂತೆ + +ತನ್ನ ಮೂಲಕ ಲಕ್ಷಾಂತರ ಹಣ ಹಾದು +ಹೋಗುವುದಾದರೂ, ಅದರ ಮೇಲೆ ಯಾವ +ಣೆ ಣಿ 2 ಗ್ರಾ — +ಹಕ್ಕು ಇಲ್ಲದೇ, ಬ್ಯಾಂಕಿನ ಕ್ಯಾಶಿಯರ್‌ ಒಬ್ಬನು +ತಿಂಗಳ ಕೊನೆಗೆ ಸಿಗುವ ತನ್ನ ಸಂಬಳದಿಂದ + + +:- ಹಾಗೆಯೇ ದೇಹದ + + +ಆ + + +pe + + +ಬ +ಗಹ ಬಲ್ಲ 2 ES BE’ +ರಕ್ಕವಪೂ ತನ್ನ ಮೂಲಕವೇ ಮುಂದಕ್ಕೆ + + +ಅದರಿಂದ ಯಾವ + + +Arteries) ಮೂಲಕ ಬರುವ ಸ್ವಲ್ಪ ರಕ್ತದಿಂದ +ತನ್ನ ಬಿಡುವಿಲ್ಲದ ಚಟುವಟಿಕೆಗೆ ಬೇಕಾದ ಶಕ್ತಿ + + +ಯನ್ನು ಅದು ಪಡೆಯಬೇಕಾಗಿದೆ. ಈ ವ್ಯವಸ್ಥೆ +3 ಈ +ಯಲ್ಲಿ ಏನಾದರೂ ತೊಂದರೆಯಾದರೆ ಮಾತ್ರ + + +ಅದು ಸಹಿಸದು. ಆಮ್ಲಜನಕದ ಕೊರತೆಯನ್ನು +ನೋವಿನ ಮೂಲಕ ವ್ಯಕ್ತಿ ಗೊಳಿಸುತ್ತದೆ. + + +ಎದೆ ಸೆಳೆವು (Angina Pectoris) +ಮಹತ್ತರವಾದ ಚಟುವಟಿಕೆಗಳಲ್ಲಿ ಹೃದಯದ + + +ಕಸ್ತೂರಿ, ನವೆಂಬರ್‌ ೧೯೮೬ + + +ಸ್ನಾಯುಗಳ ಆಮ್ಲಜನಕದ ಬೇಡಿಕೆಯು ೮-೯ +ಪಾಲಿನಷ್ಟು ವೃದ್ಧಿಯಾಗಬಹುದು. ಮತ್ತು +ಪೂರ್ಣ ಆರೋಗ್ಯವಂತನಲ್ಲಿ ಈ ಬೇಡಿಕೆಗೆ +ಸರಿದೂಗುವ ಪೂರೈಕೆಗೆ ಸಮರ್ಪಕವಾದ +ವ್ಯವಸ್ಥೆಯೂ ಇದೆ. ಆದರೆ ಹೃದಯಕ್ಕೆ ಸಂಬಂಧ +ಪಟ್ಟ ರಕ್ತನಾಳಗಳ ಕಾಯಿಲೆ, ಕೆಲವೊಮ್ಮೆ ಅವು +ಹಿಗ್ಗುವ ಬದಲು ಕೂಡಲೇ ಕುಗ್ಗುವ ವಿಷಮ +ಪರಿಸ್ಥಿತಿ, ರಕ್ತಹೀನತೆ, ಸಿಫಿಲಿಸ್‌ ಕಾಯಿಲೆಯ +ಪರಿಣಾಮ ಇತ್ಯಾದಿ ಕಾರಣಗಳಿಂದ ಪೂರೈಕೆಯಲ್ಲಿ +ಕೊರತೆಯುಂಟಾದರೆ ಎದೆಸೆಳವು ಅನುಭವಕ್ಕೆ +ಬರುವುದು. ಸರ್ವಸ��ಮಾನ್ಯವಾಗಿ ಎದೆಯೆಲುಬಿನ +(Sternum) ಹಿಂಭಾಗದಲ್ಲಿ ಉತ್ಪತ್ತಿಯಾಗಿ +ಅಲ್ಲಿಂದ ಎಡದೋಳು, ಎಡಗೈ ಇಲ್ಲವೇ ಕುತ್ತಿ +ಗೆಯ ಎಡಭಾಗ ಅಥವಾ ಎಡದವಡೆಯ ದಿಕ್ಕಿ +ನಲ್ಲಿ ಚಲಿಸುವಂತೆ ಅನುಭವವಾಗುತ್ತದೆ. ಈ +ನೋವನ್ನು ಅನೇಕ ರೀತಿಯಲ್ಲಿ, ಅಂದರೆ ಬಿತ್ತುವ +ಹಿಂಡುವ, ಕೊರೆಯುವ, ಉರಿಯುವ, ಉಸಿರು +ಗಟ್ಟಿಸುವ, ಎದೆಮೇಲೆ ಏನೋ ಭಾರವಿರಿಸಿದಂತೆ +ಮುಂತಾದ ಪದಗಳಿಂದ ಅನುಭವಿಗಳು ಬಣಿ - +ಸಿರುತ್ತಾರೆ. ಒಮ್ಮೆ ಕಾಣಿಸಿದ ಮೇಲೆ ಅದು +ಪದೇ ಪದೇ ಕಾಣಿಸುವ ಲಕ್ಷಣವನ್ನು ಹೊಂದಿರು +ತ್ತದೆ. ಗಂಡಸರಲ್ಲಿ ಹೆಂಗಸರಿಗಿಂತ ಸಾಮಾನ್ಯವಾ +ಗಿದ್ದು, ಮಧ್ಯ ವಯಸ್ಸಿನ ಮುಂಚೆ ಕಾಣಿಸಿ +ಕೊಳ್ಳುವುದು ಅಪರೂಪವಾಗಿರುತ್ತದೆ. + +ಮಾನಸಿಕ ಉದ್ವೇಗ ಮತ್ತು ಶರೀರಶ್ರಮ +ದಿಂದ ಕಾಣಿಸಿಕೊಂಡ ವಿರಾಮದಿಂದ ಮತ್ತು +“ನೈಟ್ರೈಟ್ಸ್‌' ಎಂಬ ಔಷಧಿಯಿಂದ ಶಮನ +ಗೊಳ್ಳುವುದು ಇದರ ಪ್ರಮುಖ ಲಕ್ಷಣವಾಗಿರೂ- +ತ್ತದೆ. ಈ ನೋವಿನ ಸಮಯದಲ್ಲಿ ವ್ಯಕ್ತಿಯು +ತನ್ನ ಎಲ್ಲ ಚಟುವಟಿಕೆಗಳನ್ನು ಅಲ್ಲಿಗೇ ಕೈಬಿಟ್ಟು +ಸ್ತಬ್ಧನಾಗಿ ಬಿಡುವುದು ಸಾಮಾನ್ಯವಾಗಿ ಕಂಡು +ಬರುತ್ತದೆ. + +ಈ ನೋವು ಪದೇ ಪದೇ ಕಾಣಿಸುವ ಮತ್ತು +ಔಷಧಿಗಳಿಂದ ನೋವು ಶಮನವಾಗದಿರುವ ವ್ಯಕ್ತಿ- +ಯೋರ್ವನಿಗೆ ಶಸ್ತ್ರ ಚಿಕಿತ್ಸೆಯಿಂದ (Coronary + + +sks ಸುಮಾರು + + +pe + + +by- pass surgery) ಉತ್ತಮಗೊಳಿಸಲು +ಸಾಧ್ಯವಿದೆ. “ಶವಾಸನ', ಧ್ಯಾನಮಾರ್ಗದಂತಹ +ಯೋಗಾಭ್ಯಾಸವು ಮಾನಸಿಕ ಉದ್ದೇ + + +ಗವನು +ಗವನ್ನು + + +ಕಡಿಮೆಮಾಡಿ ತನ್ಮೂಲಕ ಹೃದಯದ ಬ ಡಿತವನ್ನು +ನಿಧಾನಿಸಿ, ಅದಕ್ಕೆ ಶ್ರಮವನ್ನು ಕಡಿಮೆಮಾಡುವ +ದರಿಂದ ಅದು ಸಹಕಾರಿ ಎಂದು ಹೃದಯ + + +ಅಭಿಪ್ರಾಯ ಪಡುತ್ತಾರೆ. + + +ಸಾ + +ಅದಿ ರಿಂದ "ಹಾರ್ಟ್‌ ಅಟ್ಯಾಕ್‌' ಎಂದು +ಕರೆಯಲ್ಪ = ಪರಿಸ್ಥಿತಿಯಲ್ಲಿ ನೋವು +ಇನ್ನೂ "ಹೆಚ್ಚಿನ ನ ತೀಕ್ಷ್ಣ ತೆಯಿಂದ ಕೂಡಿದ್ದು, +ಇದು "ಮರಣ ಣದಲ್ಲಿ ಅಂತ್ಯ ; ಗೊಳು ವುದೋ ಎಂಬ +ಭೀತಿಯನ್ನು ಹ ಟ್ಟಿ ಸಬಹುದು. ಹಿಂದಿನಂತೆ ೨ +ಅಥವಾ ೩ ಮಿನಿಟುಗಳಲ್ಲಿ ಶಮನಗೊಳ್ಳದೇ +೧೦-೧೫ ನಿಮಿಷಗಳ ಕಾಲ ಇದ್ದು, ಜೊತೆಗೆ ಆ +ವ್ಯಕ್ತಿಯು ಬಹಳ ಸಂಕಟಪ ಡುತ್ತಿದ್ದರೆ, ಹೃದ- +ಯಕ್ಕೆ ಹಾನಿ ಸಂಭವಿಸಿರುವ ಬಗ್ಗೆ ತೀವ್ರ ಅನು- +ಭಾ ಪಡಬೇಕಾಗುತ್ತದೆ. ಕೈಕಾಲು ತಣ್ಣ ಗಾಗು +ವುದು, ವಾಂತಿಯಾಗುವುದು. ಅತೀವ ಬೆವರು- +ವುದು, ಏದುಸಿರು ಕಾಣಿಸಿಕೊಳ್ಳುವುದು ಇವು +ಇದಕ್ಕೆ ಸಂಬಂಧಪಟ್ಟ ಇತರೇ ಮುಖ್ಯ ಲಕ್ಷ್ಮಣ +ಗಳು ಇ.ಸಿ.ಜಿ. ಪರೀಕ್ಷೆಯಿಂದ ವೈ ದ್ಯರು +ಇದನ್ನು ದ ೈಢೀಕರಿಸುತ್ತಾರೆ, ಹಲವರು ತಿಳಿದಂತೆ + + +ಇದರಲ್ಲಿ ಹೃದಯವು ಪುಗ್ಗದಂತೆ ಒಡೆದು +ಹೋಗುವುದಿಲ್ಲ. ವಾಸ್ತವಿಕವಾಗಿ ಹೃದಯದ + + +ಯಾವುದಾದರೊಂದು ರಕ್ತನಾಳದ ಒಂದು ಕಡೆ +ರಕ್ತ : ಹೆಪ್ಪುಗಟ್ಟಿ ಅದರಲ್ಲಿ ರಕ್ತಸಂಚಾರವು +ಸ. ಗಿತಗೊಂಡಾಗ ಈ ರಕ್ತನಾಳವನ್ನು ಅವಲಂಬಿಸಿ +ರುವ ಹೃದಯದ ಭಾಗವು ತನ್ನ ಜೀವಸತ್ವ ವನ್ನು +ಕಳೆದುಕೊಳ್ಳುವುದು. ಕ್ಷಣಾರ್ಧದಲ್ಲಿ ಆಗುವ ಈ +ಹಾನಿಯಿಂದ ಚೇತರಿಸಲು ಅವಕಾಶ ಸಿಗ +ದಿದ್ದರೆ, ಅದು ನಿಷ್ಕ್ರಿಯಗೊಂಡು "ಹಾರ್ಟ್‌ +ಫೇಲ್‌' ಆಗಿ ಮನುಷ್ಯ ಸಾಯುತ್ತಾನೆ. ಸಾಯು +ಅರ್ಧದಷ್ಟು ಜನರು + + +ಹೃದಯಾಘಾತವನ್ನು ತಡೆಗಟ್ಟುವುದು ಹೇಗೆ? ೮೫ + + +ಮೊದಲ ೩೦ ಮಿನಿಟುಗಳಲ್ಲಿ ಸಾವನ್ನಪ್ಪುವುದ +ರಿಂದ ಅಲ್ಲಿಯ ತನಕ ಆ ಜೀವಕ್ಕೆ ಕಿಂಚಿತ್ತೂ +ಆಯಾಸವಾಗದಂತೆ ನೋಡಿಕೊಳ್ಳು ವುದೇ ಸಂಬಂ- +ಧಿಕರು ಕೊಡಬಹುದಾದ ಉತ್ತಮ ಪ್ರಥಮ +ಚಿಕಿತ್ಸೆ. ನಗರಗಳಲ್ಲಿ ಸಿ.ಸಿ.ಯು. +(Coronary Care Units) ಚಿಕಿತ್ಸಾ +ಸೌಲಭ್ಯದಿಂದ ಸಾಯಬಹುದಾದ ಅನೇಕರನ್ನು +ಬದುಕಿಸಲ ಸಾಧ್ಯವಾಗಿದೆ. ಅಂಥವರು +ಪಾ ೧೦-೧೨ ವಾರಗಳಲ್ಲಿ ಹಂತಹಂತ +ವಾಗಿ ತಮ್ಮ ಚಟುವಟಿಕೆಗಳನ್ನು ಹೆಚ್ಚಿಸಿ ಕೊನೆಗೆ +ತಮ್ಮ ಜಾ ದಿನಚರಿಗಳಲ್ಲಿ ನಿರತರಾಗಲು +ಶಕ್ಯವಿದೆ. + + +ಇತ್ತೀಚೆಗೆ + + +ಆಯುರ್ವೇದದಲಿ +ದೇಹದ ಬೇರೆ ಬೇರೆ +ಯೊಂದನ್ನೂ ಸ್ವೀಕರಿಸುವ ಅಂಗವೇ ಹೃದಯ +ವೆನ್ನ ಲಾಗಿದೆ. ಹ ಎದಯಕ್ಕೆ ಸೇರುವ ಕಷ್ಮಲವೂ +ಅದರನೆ ೇ ಆಗಿರದೆ ಕ ಇತರ ಅಂಗಗಳಿಂದ +ಅದರಲ್ಲಿಗೆ ಬಂದುದಾಗಿರುತ್ತದೆ. ಬೇರೆ ಬೇರೆ +ಆಂಗಾಂಗಗಳು ಸಮರ್ಪಕವಾಗಿ ಕೆಲಸ ಮಾಡ +ದಿದ್ದರೆ, ಅದರ ದುಷ್ಪರಿಣಾಮ ಹೃದಯದ +ಮೇಲೆ ಉಂಟಾಗುವುದು. ಮುಖ್ಯವಾಗಿ ಶ್ವಾಸ +ಕೋಶ, ಮೂತ್ರಪಿಂಡ ಪಿತ್ತಜನಕಾಂಗ ಇವುಗಳ +ಅಸಮರ್ಪಕ ಕಾರ್ಯವಿಧಾನದಿಂದ ಉಂಟಾ +ಗುವ. ಒತ್ತಡವು ಹೃದಯದ ಮೇಲೆ ಬೀಳು +ವುದು. ಆದಷ್ಟು ಕಾಲ ಅದು ಎಲ್ಲವನ್ನೂ ಸಹಿಸಿ +ಕಾರ್ಯದಕ್ಷತೆಯನ್ನು ತೋರಿಸುವುದಾದರೂ, +ಕೊನೆಗೆ ದೀರ್ಫ ಕಾಲದ ಒತ್ತಡಕ್ಕೆ ಮಣಿದು +ದುರ್ಬಲಗೊಳ್ಳುವುದು. + + +ಅಂಗಗಳಿಂದ ಪ್ರತಿ + + +ಶರೀರ ಶ್ರಮದ ಅಗತ್ಯ + + +* ಚಟುವಟಿಕೆಯ ಜೀವನ ಕ್ರಮವು ಆರೋ +ಗ್ಯಕ್ಕೆ ಹಿತಕರ. ಅತಿಯಾದ: ವಿರಾಮವು +ಶ್ರೇಯಸ್ಕರವಲ್ಲ. ಅದು ಶರೀರವನ್ನು + + +ದುರ್ಬಲಗೊಳಿಸುವುದು. + + +೮೬ ಕಸ್ತೂರಿ, ನವೆಂಬರ್‌ ೧೯೮೬ + + +* ಬರೇ ಶರೀರ ಶ್ರಮದಿಂದ ಅಥವಾ ಮಿದು- +ಳಿನ ಕೆಲಸದಿಂದ ಹೃದಯವು ದುರ್ಬಲವಾಗ +ಲಾರದು. + +* ಒಬ್ಬ ಕೂಲಿ ಆಳಿನ ಹೃದಯವು ಅದೇ +ಪ್ರಾಯದ ಒಬ್ಬ ಸೋಮಾರಿಯ ಹೃದಯ +ಕ್ಕಿಂತ ಸಬಲವಾಗಿರುತ್ತದೆ. + + +4 ಎಲ್ಲೆಡೆ ಹೋಗಬೇಕಾದರೂ ವಾಹನಗಳ +ಮೇಲೆ ಅತಿಯಾಗಿ ಅವಲಂಬಿಸಿರುವುದು ಹಾನಿ +ಕರ, ಹವ್ಯಾಸಿಗಳು ಅವು ತಮ್ಮ ಶತ್ರು +ಗಳೆಂದು ತಿಳಿದಷೂ ಶ್ರ ಒಳ್ಳೆಯದು. + + +* ಮುಂಜಾನೆಯ ಸಮಯ ಖಾಲಿ ಹೊಟ್ಟೆ +ಯಲ್ಲಿ ಸುಮಾರು ೨ ಮೆ ಲು ದೂರ ಶುದ್ಧ +ವಾತಾವರಣದಲ್ಲಿ ನಡಿಗೆ ಬಹು ಪ್ರಯೋಜನ +ಕರ. ವೇಗವಾಗಿ ಜೊತೆಗೆ ಕೈಬೀಸಿ ನಡೆಯು +ವುದರಿಂದ ಅಶುದ್ಧ ರಕ್ತವು. ಹೃದಯಕ್ಕೆ + +ಹಿಂದಿರುಗಲು ಸಹಾಯ ಸಿಕ್ಕಿ + + +ಹೃದಯದ +ಮೇಲೆ ಸತ್ಸರಿಣಾಮವನ್ನು ಬೀರುತ್ತದೆ. + + +* Jogging (ನಿಂತಲ್ಲೇ ಓಡುವ ಕ್ರಮ) +ಇತ್ತೀಚೆಗೆ ಜನಪ್ರಿಯವಾಗುತ್ತಿರುವ +ವ್ಯಾಯಾಮ. + + +* ಶರೀರ ಶ್ರಮವು, ರಕ್ತದಲ್ಲಿಯ 'ಕೊಲೆಸ್ಟ +ರಾಲ್‌” ಮಟ ವನ್ನು ತಗ್ಗಿಸಿ ಹೃದಯಕ್ಕೆ +ತಗಲಬಹುದಾದ ಹಾನಿಯನ್ನು ತಡೆಯು +ತ್ತದೆ. + + +* ಶರೀರ ಶ್ರಮದಿಂದ ಹೃದಯಕ್ಕೆ ಹೆಚ್ಚಿನ +ಆಹಾರವೂ ಆಮ್ಲಜನಕವೂ ್ಹಸಿಗುವುದು. +ಹೊಸ ರಕ್ತನಾಳಗಳು ಉತ ಶೈತ್ತಿಯಾಗಲು +ಪ್ರ��ೋದನೆ ಕೂಡ ಸಿಗುವುದು. + + +* ಶರೀರ ಶ್ರಮವು ಹಿತಮಿತವಾಗಿದು +ಪ್ರಾಯಕ್ಕೆ ಅನುಗುಣವಾಗಿರಬೇಕು. ಅದು +ಆಹ್ಲಾದಕರವಾಗಿರಬೇಕಲ್ಲದೆ ಅತಿ ಆಯಾಸ +ವನ್ನುಂಟು ಮಾಡುವಂತಿರಬಾರದು. + + +* ಹೃದಯ ದುರ್ಬಲವಿದ್ದವರು ವೈದ್ಯರ ಸಲಹೆ +ಮೇರೆಗೆ ತಮಗೆ ಸೂಕ್ತವಾದ ವ್ಯಾಯಾಮ +ವನ್ನು ಆರಿಸಿಕೊಳ್ಳಬೇಕು. ಅಂಥವರು ಬಹಳ +ಹೊತ್ತು ನಿಂತುಕೊಂಡೇ ಕೆಲಸದಲ್ಲಿ ಮಗ್ನ +ರಾಗಬಾರದು. + +* ಪ್ರಾತಃಕಾಲದಲ್ಲಿ ಸೂರ್ಯ ನಮಸ್ಕಾರವು +ಒಂದು ಶ್ರೇಷ್ಠವಾದ ವ್ಯಾಯಾಮ. ಅದೊಂದು +ಆಸನಗಳ ಸುಂದರ ಜೋಡಣೆ. + + +ಯೋಗಾಭ್ಯಾಸ + +ಯಮ ನಿಯಮಗಳನ್ನು ಅಲಕ್ಷಿಸದೆ ಆಸನ- +ಭ್ಯಾಸವನ್ನು ಬಲ್ಲವರಿಂದ ಕ್ರಮವರಿತು ಸಾಧಿಸಿದರೆ +ಆರೋಗ್ಯವನ್ನು ಗಣನೀಯವಾಗಿ ಸುಧಾರಿಸಿ +ಕೊಳ್ಳಬಹುದು. . ಜೊತೆಗೆ ಹೃದಯವೂ +ಸಬಲಗೊಳ್ಳುವುದು. ಪ್ರಾತಃಕಾಲವು ಸಾಧನೆಗೆ +ಶ್ರೇಷ್ಠ. ಖಾಲಿ ಹೊಟ್ಟೆಯಲ್ಲಿ ಸಾಯಂಕಾಲ +ಸಮಯದಲ್ಲಿ ಕೂಡ ಮಾಡಬಹುದು. ಹಂತ +ಹಂತವಾಗಿ ಹೆಚ್ಚಿಸಿ ಕೊನೆಗೆ ದಿನಂಪ್ರತಿ ಸುಮಾರು +೪೫-೬೦ ನಿಮಿಷಗಳ ಸಾಧನೆಯು ಸಾಕಾಗುತ್ತದೆ. +ಶವಾಸನವು ಹೃದ್ರೋಗಿಗಳಿಗೆ ವಿಶೇಷ ಪ್ರಯೋ +ಜನಕರ. + +ಪ್ರಾಣಾಯಾಮವು ಕೂಡ ಬಹು ಪ್ರಯೋ- +ಜನಕರ, ನಿಧಾನವೂ ಆಳವೂ ದೀರ್ಪವೂ ಆದ +ರೇಚಕ (ಪ್ರಾಣವಾಯುವನ್ನು ಹೊರಗೆ ಬಿಡುವ +ಕ್ರಿಯೆ) ಮತ್ತು ಪೂರಕ . (ಒಳಗೆ. ತೆಗೆದು +ಕೊಳ್ಳುವ ಕ್ರಿಯೆ)ವನ್ನು ಅನುಲೋಮ +ವಿಲೋಮ, ನಾಡಿಶೋಧನ ಕ್ರಮಗಳಿಂದ +ಮೊದಲು ೩-೬ ತಿಂಗಳುಗಳಷು ಲ ಕಾಲ ಸಾಧನೆ- +ಯನ್ನು ಮಾಡಬೇಕು. ಈ ಪಂಚಾಂಗದ +ಆಧಾರದಲ್ಲಿ ಮುಂದೆ ಕುಂಭಕ (ಪ್ರಾಣ ವಾಯು- +ವನ್ನು ಒಳಗೆ ತಡೆ ಹಿಡಿಯುವುದು) ಸೇರಿಸಿ +ಇತರೇ ಪ್ರಾಣಾಯಾಮ ಕ್ರಮಗಳನ್ನು ಬಂಧ- +ತ್ರಯ (ಜಾಲಂಧರ, ಉಡ್ಡಿಯಾನ, ಮೂಲ) +ಯುಕ್ತವಾಗಿ ಹಂತಹಂತವಾಗಿ ಸಾಧಿಸಬೇಕು. +ಈ ಸಾಧನೆಗೆ ಯೋಗ್ಯ ಗುರುವಿನ ಮಾರ್ಗ- + + +ತ cad ವಾ ಕ್ಟ ಲಲ siete NI KN +ಜೆ * + + +ಡಾ Ms + ರಿಂಭವಾಗಲಂ + + +ದರ್ಶನ ಅತ್ಯಗತ್ಯ. ಎಂದೂ ಶಕ್ತಿ ಮೀರಿ +ಸಾಧನೆ ಮಾಡಬಾರದು. + + +ಧೂಮಪಾನ +ಧೂಮಪಾನ ಮಾಡುವವರಲ್ಲಿ ಹೃದಯಾ- +ಘಾತವು ಇತರರಿಗಿಂತ ೩ ಪಾಲು ಜಾಸ್ತಿಯಾಗಿರು +ತ್ತದೆಂದೂ ಹೃದಯಾಘಾತದಿಂದ ಸಾವಿಗೀಡಾ +ಗುವ ಧೂಮಪಾನಿಗಳ ಸಂಖ್ಯೆ ಬೇರೆಯವರಿಗಿಂತ +೬ ಪಾಲು ಅಧಿಕವಾಗಿರುತ್ತದೆ ಎಂದೂ ಸಮೀಕ್ಷೆ- +ಯೊಂದರಿಂದ ತಿಳಿದು ಬಂದಿರುತ್ತದೆ. +ಧೂಮಪಾನದ ಹೊಗೆಯಲ್ಲಿ ನಿಕೋಟಿನ್‌, +ಕಾರ್ಬನ್‌ ಮೊನೋಕ್ಸ್ಸೈಡ್‌ ಮುಂತಾಗಿ +ಸುಮಾರು ೨೫೦ ರಾಸಾಯನಿಕ ದ್ರವ್ಯಗಳಿದ್ದು, +ಅವುಗಳಲ್ಲಿ ಅನೇಕವು ಆರೋಗ್ಯಕ್ಕೆ ಹಾನಿಕರ- +ವೆಂದು ತಜ್ಞರು ಆಭಿಪ್ರಾಯಪಟ್ಟಿದ್ದಾರೆ. +ಸಿಗರೇಟು ಅತೀ ಹೆಚ್ಚಿನ ಉಷ್ಣತೆಯಿಂದ +ಉರಿಯುವುದರಿಂದ ಆದು “ಸಿಗಾರ್‌” ಮತ್ತು +“ಪೈಪ್‌'ಗಳಿಗಿಂತ ಹೆಚ್ಚು ಹಾನಿಕಾರಕ. +ನಿಕೋಟಿನ್‌ ರಕ್ತ ಒತ್ತಡ ಮತ್ತು ಹೃದಯದ +ಕೆಲಸವನ್ನೂ ಹೃದಯದ ಆಮ್ಲಜನಕದ ಬೇಡಿಕೆ- +ಎನನ್ನೂ ಹೆಚ್ಚಿಸುವುದು. ಆದರೆ ಹೆಚ್ಚಿನ ಪೂರೈಕೆಗೆ +ಹಕಾರ ಕೊಡುವುದಿಲ್ಲ. ರಕ್ತನಾಳಗಳ ಒಳಗಿನ +ಕ್ತವು ಹೆಪ್ಪುಗಟ್ಟುವ��ದಕ್ಕೂ ಕರಣವಾಗಿ +ಹೃದಯಾಘಾತವನ್ನು ಉಂಟುಮಾಡಬಹುದು. +ಕಾರ್ಬನ್‌ ಮೊನೋಕ್ಸ್ಟಾಡ್‌ ರಕ್ತದಲ್ಲಿಯ +ಆಮ್ಲಜನಕದ ಸ್ಥಾನವನ್ನು ಆಕ್ರಮಿಸಿ ರಕ್ತನಾಳ- +ಗಳ ಕೋಮಲವಾದ ಒಳ ಪೂರೆಗೆ ಹಾನಿ ಮಾಡಿ. +“ಅಥೆರೋಸ್ಕೆ ರೋಸಿಸ್‌' ಎಂಬ ರೋಗವು ಶೀಘ್ರ +ಕಾರಣವಾಗಬಹುದು. ಈ +ಮೇಲೆ ಹೇಳಿದ ಕಾಯಿಲೆಯ ರಕ್ತನಾಳಗಳ ಒಳ +ಪರಿಧಿ ಕಡಿಮೆಗೊಳ್ಳುವುದರಿಂದ ರಕ್ತ ಸಂಚಾರಕ್ಕೆ +ಆಡ್ಡಿ ಉಂಟಾಗಿ, ಹೃದಯದ ಸ್ನಾಯುಗಳಿಗೆ +ಸಾಕಷ್ಟು ಆಮ್ಲಜನ ಸಿಗದೇ ಹ ದಯಾಘಾತ +ಸಂಭವಿಸಬಹುದು. ಈ ಎಲ್ಲ ಕಾರಣಗಳಿಂದ +6ರೆಆಗೂಕ್ಕೆ ಶಾಶ್ವತವಾಗಿ ಧಕ್ಕೆ ತರುವ ಹಾಗೂ + + +ಅ + + +ಜ. ಲ್ಲಿ + + +[ek + + +is + + +ಟದ + + +ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುಷ ಈ +ದುರಭ್ಯಾಸದ ವಿರುದ್ಧ ಒಂದು ಸಮರವೇ ಆಗ + + +ಬೇಕಾಗಿದೆ. ಸಾಧ್ಯವಾದ ಎಲ್ಲ ವಿಧಾನಗಳಿಂದ +ಜನ ಜಾಗೃತಿ ಮೂಡಿಸಿ, ಸ್ವಯಂಪ್ರೇರಣೆ- +ಯಿಂದ ಜನರು ಇದರಿಂದ. ದೂರವಿರುವುದು +ಉತ್ತಮ. + +ಬೊಜ್ಜು ಸಲ್ಲದು + + +ನಡು ಪ್ರಾಯದಲ್ಲಿ ಒಂದೇ ಸವನೆ ಬೊಜ್ಜು +ಬೆಳೆದು ದೇಹದ ತೂಕ ಜಾಸ್ತಿಯಾಗಬಾರದು. +ಪ್ರಾಯ ಕಳೆದಂತೆ ಶಕ್ತಿಯಲ್ಲಿ ಕುಂದುತ್ತಿರುವ +ಹೃದಯಕ್ಕೆ ಹೆಚ್ಚಿನ ಕೆಲಸದ ಒತ್ತಡ ಬೀಳುವುದ +ರಿಂದ ಅದು ಮತ್ತಷ್ಟೂ ದುರ್ಬಲಗೊಳ್ಳುವುದು. +ಮುದಿ ಎತ್ತಿಗೆ ಹೇರಿದ ಗಾಡಿಯನ್ನು ಏರಿನಲ್ಲಿ +ಎಳೆಯಲು ಕೊಟ್ಟಂತೆ ಆದರ ಪರಿಸ್ಥಿ ತಿಯಾ +ದೀತು. ಕಾರಣ ವೈದ್ಯರ ಸಲಹೆಯನ್ನು ಪಡೆದು +ಬೊಜ್ಜನ್ನು ಕರಗಿಸಿಕೊಳ್ಳಬೇಕು. ಔಷಧಿಗಳಿಗಿಂತ +ಆಷಾರ ಸೇವನೆಯನ್ನು ಕಡಿಮೆ ಮಾಡಿ ಲಾಭ +ಪಡೆಯುವುದು ಒಳ್ಳೆಯದು. “೦೧೮ third +of what you eat makes vou live, + + + + + +p +ಇದೇ ಪ್ರಾ ಐದೆ + + +ಎಬ್ಬೆ ಸಂಡತೂಾ .-0ಸ್ಸಿಲ್ಲ + + +೮೮ + + +the other two thirds make the +doctor live” ಎಂಬ ಮಾತು ಸತ್ಯ. + + +ಎದೆಗುಂದುವ ಬದಲು... +ಹೃದಯಾಘಾತದಿಂದ ಬದುಕುಳಿದ ಏಳು ಜನ +ಮಧ್ಯ ವಯಸ್ಕರ ೧೯೭೩ರಲ್ಲಿ ನಡೆದ ಅಂತಾ- +ರಾಷ್ಟ್ರೀಯ ಮಟ್ಟದ ೨೬ ಮೈಲು ೩೮೫ ಗಜಗ +೪ಷ್ಟು ದೂರದ ಮರಾಥನ್‌ ಓಟದ ಪಂದ್ಯದಲ್ಲಿ +ಭಾಗವಹಿಸಿ ಯಶಸ್ವಿಯಾಗಿ ಕೊನೆಯ +ಗುರಿಯನ್ನು ತಲಪಿದರು. ಆಘಾತಗೊಂಡ +ಹೃದಯವು ಇಷ್ಟೊಂದು ಶಕ್ತಿಯನ್ನು +ಮತ್ತೊಮ್ಮೆ ಸಂಪಾದಿಸಲು ಸಾಧ್ಯವಿದೆ ಎಂಬು- +ದಕ್ಕಿದು ಉದಾಹರಣೆ. ಹೃದಯಾಘಾತ +ಆದವರಲ್ಲಿ ಕೆಲವರು ೧೦-೧೫ ವರ್ಷಗಳ ಕಾಲ +ಬದುಕಿ,' ಕೆಲವು ಸಾಧನೆಗಳನ್ನು ಮಾಡಿಸಿ, ತಮ್ಮ +ಕರ್ತವ್ಯಗಳನ್ನು ಮುಗಿಸಿ, ಯೋಗ್ಯ ಸಾವನ್ನಪ್ಪಿ- +ದ್ದಾ ರೆ. ಹ )ದಯಾಘಾತದಿಂದ ಬದುಕುಳಿದವರು +ಎದೆಗುಂದದೆ. ಆಶಾಭಾವನೆಯಿಂದ ಬಾಳಲು +ಪ್ರಯತ್ನ ಮಾಡಬೇಕು. ಮುಖ್ಯವಾಗಿ +ಅವರಲ್ಲಿ +* ರಕ್ತದ ಒತ್ತಡ ಕಾಯಿಲೆ ಇದ್ದಲ್ಲಿ, ಅದರ +ಹತೋಟಿ ಅಗತ್ಯ. ಆಹಾರದಲ್ಲಿ ಉಪ್ಪಿನ +ಪ್ರಮಾಣ ಕಡಿಮೆ ಇರಬೇಕು. +ಸಕ್ಕರೆ ಕಾಯಿಲೆ ಇದ್ದಲ್ಲಿ, ರಕ್ತದಲ್ಲಿ ಸಕ್ಕರೆ +ಮಟ್ಟ ಏರದಂತೆ ಚಿಕಿತ್ಸೆ ಮತ್ತು ಪಥ್ಯ +ಮಾಡಬೇಕು. +“ಹೈಪರ್‌ ಲೈಪಿಡೀಮಿಯೂ” ಉಂಟಾಗ +ದಂತೆ ಆಹಾರದಲ್ಲಿ ಕಡಿಮೆ ಜಿಡ್ಡು ಪ್ರಮಾಣ +ವಿರುವಂತೆ ಕೊಡಬೇಕು. ಸೂರ್ಯಕಾಂತಿ +ಬೀಜದ ಎಣ್ಣೆ ಸೇವ���ೆ ಕಡಿಮೆ ಹಾನಿಕರ. + + +es ಸ ಸ +ಹಾ ವಾಪಾರ + + +ಕಸ್ತೂರಿ, ನವೆಂಬರ್‌. ೧೯೮೬ + + +ತ +ವಿಶೇಷವಾಗಿ ಕೋಳಿ ಮೊಟ್ಟೆ ಒಳ್ಳೆಯದಲ್ಲ. + + +ನೀರುಳ್ಳಿ ಬೆಳ್ಳುಳ್ಳಿ ಸೇವನೆಯಿಂದ ಉಪ +ಯೋಗವಿದೆ ಎನ್ನಲಾಗಿದೆ. + +* ಬೊಜ್ಜು ಇದ್ದವರಲ್ಲಿ ಕಡಿಮೆ “ಕೆಲೋರಿ” +ಆಹಾರ ಅನಿವಾರ್ಯ. + + +* ಮದ್ಯಪಾನದಿಂದ ದೂರುವಿರುವುದು ಒಳ್ಳೆ +ಯದು. + +* ಸಂಸಾರ ಸುಖದಲ್ಲಿ ಮಿತಿಯನ್ನು ಸಾಧಿಸ +ಬೇಕು + +೫ ಉದ್ವೇಗಕ್ಕೆ ಅವಕಾಶ ಕೊಡದೆ, ಶಾಂತ +ಮನೋಭಾವವನ್ನು ಪ್ರಯತ್ನದಿಂದ ರೂಢಿಸಿ +ಕೊಳ್ಳಬೇಕು. + +ಸೇ + + +ದಿನನಿತ್ಯದ ಚಟುವಟಿಕೆಗಳು ಹಿತಮಿತವಾಗಿರ- +ಬೇಕು. ಜೊತೆಗೆ ಸಾಕಷು ಡೆ ವಿರಾಮವನ್ನೂ +ಪಡೆಯಬೇಕು. + + +ನೂರು ವರ್ಷ ಬಾಳಬೇಕೆ? +ಹಳ್ಳಿಯೊಂದರ' ಕಲುಷಿತವಲ್ಲದ ಶಾಂತ +ವಾತಾವರಣ, ಪೌಷ್ಟಿಕ ಆಹಾರ ಸೇವನೆ, ದಿನ +ವಿಡೀ ಶ್ರಮದ ದುಡಿತ ಆಯಾಸದಿಂದ ರಾತ್ರಿ, +ಯಲ್ಲಿ ಮೈಮರೆಸುವ ಸುಖ ನಿದ್ರೆಯಿಂದ +ಪೂರ್ಣ ಚೇತರಿಕೆ, ಸಂತೋಷದಿಂದ ಕೂಡಿದ +ಸಮಾಧಾನದ ಮತ್ತು ತೃಪ್ತಿಕರವಾದ ಜೀವನ +ಆದರೆ ಸಹಜ ಭಾವನೆಗಳಿಗೆ ಸಹಜವಾದ ಪ್ರತಿ +ಕ್ರಿಯೆಯಿಂದ ಸ್ಪಂದಿಸುವ ಯೋಗ್ಯ ಜಾಳ್ವೆ-- +ಇವುಗಳಿಗೆಲ್ಲ ಹೃದಯವು ಓಗೊಟ್ಟು, ತನ +ಪ್ರಾಮಾಣಿಕತೆಯನ್ನು ನೂರು ವರ್ಷಗಳಾದರೂ +ತೋರಿಸಿ ತಾನು ಶತಾಯುಷಿಯಾಗಿ, ತನ್ನ ವ್ಯಕಿ +ಯನ್ನೂ ಆ ಗುರಿಗೆ ಮುನ್ನಡೆಸಬಲ್ಲದು. ಹ್ಞಾ + + +~~ + + +ರಾರಾ ANS + + +ಭಾವ್‌ + + +ಕ ಆಂಡ್ರೂ ಕಾರ್ನೆಗಿ + + +ಕೋಟ್ಯಧೀಶನಾದ ಕೂಲಿಯಾಳು + + +ಮಂನಿಯಾಲ್‌ ಗಣೇಶ ಶಣೆ + + +ಟಗ ಒಂದು ಬಗೆಯ ವಿಶೇಷ ಪುಸ್ತಕಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟ +ವಾಗುತ್ತಿವೆ. "ಸ್ವ-ಅಭಿವೃದ್ಧಿ (ಸೆಲ್ಫ್‌ ಇಂಪ್ರೂವ್‌ಮೆಂಟ್‌)' ಎಂಬ ವರ್ಗಕ್ಕೆ ಸೇರುವ +ಈ ಕೃತಿಗಳು ಮನುಷ್ಯ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು +ಹೇಳುವವಷ್ಟೇ ಆಗಿರದೆ ಹೇಗೆ ಸಾಧಿಸಬಹುದು ಎನ್ನುವುದನ್ನೂ ಹೇಳುತ್ತೇನೆ. ಬಾಳಿಗೆ +ಬೆಳಕು ಬೀರುವ ಸಾಹಿತ್ಯ ಕೃತಿಗಳಿಂದ ನಾವು ಬದುಕಿನಲ್ಲಿ ಅತ್ಯಂತ ಆಶಾವಾದಿಗಳಾಗ +ಬಹುದು. ಮಾರಿಸ್‌, ಪೆರಿ, ನಾರ್ಮನ್‌ ವಿನ್ಸೆಂಟ್‌ ಪೀಲೆ, ಡೇಲ್‌ ಕಾರ್ನೆಗಿ, ಬ್ರಯಾನ್‌, +ಆಡಮ್ಸ್‌ ಮೊದಲಾದ ಲೇಖಕರು ಬರೆದ ಕೃತಿಗಳು ಸಾವಿರಾರು ಪ್ರತಿಗಳಲ್ಲಿ ಮುದ್ರಿತ +ವಾಗಿವೆ. ಈ ತರಹದ ಕೃತಿಗಳಲ್ಲಿ ಅತ್ಯಂತ ಜನಪ್ರಿಯವಾದುದೆಂದರೆ ನೆಪೋಲಿಯನ್‌ +ಹಿಲ್‌ ಬರೆದ “Think and Grow Rich’ ಈ ಪುಸ್ತಕದಲ್ಲಿ ಅಡಕವಾಗಿರುವ +ಸೂತ್ರಗಳನ್ನು ಬಳಸಿಕೊಂಡು ಕ್ಲೆಮೆಂಟ್‌ ಸ್ಟೋನ್‌ ಎಂಬಾತ ಕೇವಲ ನೂರು +ಡಾಲರ್‌ಗಳಿಂದ ವ್ಯಾಪಾರ ಆರಂಭಿಸಿ, ಕೊನೆಗೆ ವರ್ಷಕ್ಕೆ ಮೂರೂವರೆ ಕೋಟಿ +ಡಾಲರ್‌ ತರುವ ಸಂಸ್ಥೆಯ ಮುಖ್ಯಸ್ಥನಾದ! + +ಈ ಎಲ್ಲ ಕೃತಿಗಳ ರಚನೆಯ ಹಿನ್ನೆಲೆಯಲ್ಲಿ ಆಂಡ್ರ್ಯೂ ಕಾರ್ನೆಗಿಯ ಪ್ರಭಾವ +ಕಾಣುತ್ತದೆ. ಉದಾಹರಣೆಗೆ ನೆಪೋಲಿಯನ್‌ ಹಿಲ್‌ ತನ್ನ ಜೀವಮಾನ ಪೂರ್ತಿ ಆಂಡ್ರ್ಯೂ +ಕಾರ್ನೆಗಿಯ ಯಶಸ್ಸಿನ ಬಗ್ಗೆ ಚಿಂತಿಸಿ, ಕಾರ್ನೆಗಿಯ ಸಿದ್ಧಾಂತಗಳನ್ನು ಜನಪ್ರಿಯ +ಗೊಳಿಸಲು ಯತ್ನಿಸಿದ. ಬಡ ನೇಕ��ರನ ಮಗನಾಗಿ ಹುಟ್ಟೆ ಅಮೇರಿಕದ ಕೈಗಾರಿಕಾ +ಕ್ಷೇತ್ರವನ್ನು ವಿಶಾಲಗೊಳಿಸಿದನಷ್ಟೇ ಅಲ್ಲದೆ ಹಣದ ಬಗೆಗಿನ ನಮ್ಮ ದೃಷ್ಟಿಕೋನವನ್ನು +ವಿಶಾಲಗೊಳಿಸಿದ್ದಾನೆ ಅ್ಯಂಡ್ಯ್ಯೂ ಕಾರ್ನೆಗಿ. + +* 3463-12 ೮೯ + + +೯೦ ಕಸ್ತೂರಿ, ನವೆಂಬರ್‌ ೧೯೮೬ + + +ಸುಡುವ ಬಯಕೆ + +ಆಂಡ್ರ್ಯೂ ಕಾರ್ನೆಗಿ ಹುಟ್ಟಿದ್ದು ಸ್ಕಾಟ್ಲೆಂಡಿನ +ಡನ್‌ಫರ್ಮಾಲೈನ್‌ ನಗರದಲ್ಲಿ. ೧೮೩೫ರ ನವೆಂ +ಬರ್‌ ೨೫ ರಂದು. ತಂದೆ ವಿಲಿಯಂ ಕಾರ್ನೆಗಿ +ಪ್ರಸಿದ್ದ ನೇಕಾರ. ಕೈಗಾರಿಕಾ ಕ್ರಾಂತಿಯಿಂದಾಗಿ + +ಇ + +ಗೃಹ ನೇಯ್ಗೆ ಅವನತಿಯ ದಾರಿ ಹಿಡಿದಂ +ದಿಕ್ಕು ತಪ್ಪಿದ, ಕಾರ್ನೆಗಿ ಕುಟುಂಬ ಇತರರ +ಸಲಹೆ, ಒತ್ತಾಯ, ನೆರವಿನಿಂದ ಅಮೇರಿಕ +ದೇಶಕ್ಕೆ ವಲಸೆ ಹೋಗುವಾಗ ಆ್ಯಂಡ್ರ್ಯೂಗೆ ಹದಿ +ಮೂರು ವರ್ಷ. + + +ಸ್ವರ್ಣಭೂಮಿ ಅಮೇರಿಕದಲ್ಲಿ ಕಾರ್ನೆಗಿ +ಕುಟುಂಬ ಎದುರಿಸಿದ ಕಷ್ಟಗಳು ಅನೇಕ. +ವಿಲಿಯಂ ಇಲ್ಲೂ ನೇಯ್ಗೆ ಆರಂಭಿಸಿದ. ಮೇಜಿನ +ವಸ್ತ್ರ ಮೊದಲಾದುವನ್ನು ಮಾಡಿ ಮನೆಮನೆಗೆ +ಒಯ್ದು ಮಾರಲು ಪ್ರಯತ್ನಿಸಿ ವಿಫಲನಾದ. +ಆಂಡ್ರ್ಯೂನ ತಾಯಿ ಮಾರ್ಗರೇಟ್‌ ಮನೆಯಲ್ಲೇ +ಪಾದರಕ್ಷೆ ತಯಾರಿಸಿ ವಾರಕ್ಕೆ ನಾಲ್ಕು ಡಾಲರ್‌ +ಸಂಪಾದಿಸುತ್ತಿದ್ದಳು. + +ಆಂಡ್ರ್ಯೂ ಒಂದು ಕಾರ್ಹಾನೆಯಲ್ಲಿ ಕೆಲಸಕೆ +ಸೇರಿದ. ವಾರಕ್ಕೆ ಒಂದು ಡಾಲರ್‌ ಇಪ್ಪತ್ತು +ಸೆಂಟ್‌ ಸಂಬಳ (ಹತ್ತು ರೂ.) ಸ್ವಲ್ಪ ಕಾಲದಲ್ಲೆ +ಸಿ ಪಿಟ್ಸ್‌ ಬರ್ಗಿನಲ್ಲಿ ತಂತಿ ಸುದ್ದಿ ವಾಹಕನಾಗಿ ಕೆಲಸ + +ಆರಂಭಿಸಿದ. ಕಾರ್ಯಕ್ಷಮತೆಯಿಂದ, ನಿಷ್ಕಾ +ವಂತ ದುಡಿಮೆಯಿಂದಾಗಿ ತೀವ್ರಗತಿಯಲ್ಲಿ ಬಡ್ತಿ +ಗಳು ದೊರೆತವು. ಮೇಲಧಿಕಾರಿಯೊಬ್ಬರ ಸಲಹೆ +ಯಂತೆ ಆಡಂಸ್‌ ಎಕ್ಸ್‌ಪ್ರೆಸ್‌ ಕಂಪೆನಿಯಲ್ಲಿ +ಆಂಡ್ರ್ಯೂ ೫೦೦ ಡಾಲರ್‌ ಹೂಡಿ ಪಾಲು ಪತ್ರ +ಖರೀದಿಸಿದ. + + +ಕೂಲಿ ಕೆಲಸ ಮಾಡುವಾಗ ಲ್ಯಂಡ್ರ್ರ್ಯೂಗೆ +ಒಮ್ಮೆ ವೇತನ ಹೆಚ್ಚಾ ಯಿತು. ಹೆಚ್ಚಿಗೆ ಬಂದ +ನಾಣ ವನ್ನು ಕೈಲಿ ಹಿಡಿದು ಮಲಗಿದ ಈ ೦ಡ್ರ್ಯೂ +ತಮ್ಮ. ಫಾಮಸ್‌ಗೆ ಹೇಳಿದ, “ಟಾಂ, ನಾವಿ +ಬ್ಬರೂ ಮುಂದೆ ಒಂದು +ಕಾರ್ಪಾನೆಯೊಂದನು ಸ ಆರಂಭಿಸೋಣ!” + + +ದಿನ ನಮ್ಮದೇ. + + +ದೊಡ್ಡ ಉದ್ಯಮಿಯಾಗುವ ಆಸೆ ಆಂಡ್ರ್ಯೂ +ನಲ್ಲಿ ಕೇವಲ ಒಂದು ಆಸೆಯಾಗಿರದೆ ಸುಡುವ +ಬಯಕೆಯಾಗಿತ್ತು. ಹಗಲಿರುಳೂ ಅದೇ +ಯೋಚನೆ, ಗುರಿ ಮುಟ್ಟಲು ಸತತವೂ ಚಿಂತನೆ. + + +ಯಶಸಿ ನ ಶಿಖ ರಕ್ಕೆ + +ಆಡಂಸ್‌ ಎಕ್ಸ್‌ಪ್ರೆಸ್‌ನಲ್ಲಿ ಹೂಡಿದ್ದ ಬಂಡ +ವಾಳದಿಂದ ಆ್ಯಂಡ್ರ್ಯೂಗೆ ಸಾಕಷ್ಟು ಲಾಭ +ಬಂದಿತು. ಜೊತೆಗೆ ಆತ ಸ್ವತಃ ಸಾಕಷ್ಟು ಹ ಹಣ +ವನ್ನು ಉಳಿಸಿ ಇಟ್ಟಿ ದ್ದ. ತನ್ನ ನೆರೆಮನೆಯ +ಶ್ರೀಮಂತ ಉದ್ಯಮಿ ವಿಲಿಯಂ ಕೋಲ್‌ +ಮನ್‌ ಜೊತೆಗೂಡಿ ಆಂಡ್ರ್ಯೂ ೪೦,೦೦೦ +ಡಾಲರ್‌ ಕೊಟ್ಟು ಪೆನ್ಸಿಲ್ವೇನಿಯಾದ ತೈಲಭರಿತ +ಜಮೀನನ್ನು ಖರೀದಿಸಿದ. ಕೇವಲ ಮೂರು- +ನಾಲ್ಕು ವರ್ಷಗಳಲ್ಲಿ ಈ ನೆಲದಿಂದ ಪೆಟ್ರೋ +ಲಿಯಂ ಚಿಮ್ಮಿದಾಗ ನೆಲದ ಬೆಲೆ ಐವತ್ತು ಲಕ್ಷ +ಡಾಲರ್‌ಗಳಿಗೆ ಏರಿತ್ತು! ಆಂಡ್ರ್ಯೂ ಮತ್ತು +ಕೋಲಮನ್‌ ತಮ್ಮ ಮಿತ್ರರನ್ನು ಸಂಘ +ಟ���ಸಿ ಒಂದು ತೈಲ ಸಂಸ್ಥೆ ಯನ್ನು ಆರಂಭಿ +ಸಿದರು. ಈ ಸಂಸ್ಥೆಯೂ. ತೀವ್ರವಾಗಿ ಬೆಳೆ +ಯಿತು; ರಾಶಿ. ರಾಶಿ ಆದಾಯ ತಂದಿತು. +ಆಂಡ್ರ್ಯೂ ಅನೇಕ ಕೈಗಾರಿಕೆಗಳ ಪಾಲು ಪತ್ರ +ಕೊಂಡ. : ಇತರ ನಾಲ್ಕು ಜನರೊಡನೆ ಸೇರಿ, +ತಲಾ ೧೨೫೦ ಡಾಲರ್‌ ಹೂಡಿ "ಕೀ ಸೊ ಷ್‌ +ಸೇತುವೆ ನಿರ್ಮಾಣ ಸಂಸ್ಥೆ' ಆರಂಭಿಸಿದ. +ಅಮೇರಿಕದಲ್ಲಿ ೧೮೬೩ರಲ್ಲಿ ಆದಾಯ ತೆರಿಗೆ +ಪದ್ಧ ತಿ : ಆರಂಭವಾಯಿತು. ಆ: ವರ್ಷ +ಆೈಂಡ್ರ್ಯೂನ ಆದಾಯ ೪೭,೦೦,೦೦೦" ಡಾಲರ್‌ +ಮೀರಿತ್ತು. ಆಗ ಆತನ ವಯಸ್ಸು ೨೭ ವರ್ಷ! +ಮರುವರ್ಷ ಆ ಒಂಡ್ರ್ಯೂ : ಸೈಕ್ಲೊ ಸ್ಟ್‌ ಕಬ್ಬಿಣ- +ಕಾರ್ಪಾನೆ: ಆರಂಭಿಸಿದಾಗ. ಆಂಡ್ರ್ಯೂ ತನಗರಿ +ವಿಲ್ಲದೆಯೇ. ಅಮೇರಿಕದ ಅತಿ ದೊಡ್ಡ ಉಕ್ಕಿನ + + +ಉದ್ಯ ಮಕ್ಕೆ ಗಟ್ಟಿ ಅಡಿಪಾಯ ಹಾಕಿದಂತಾ- +ಯತು. ಆ ಂಡ್ರ್ಯೂ .-ಪಾಲುದಾರನಾಗಿದ +ಸ ಮತ್ತೊ ಂದು ಸಂಸ್ಥೆ “ಕ್ಲೋಮನ್‌ ಅಂಡ್‌ + + +ರ್‌ + + +ಟೆ ಹ್‌ AE + + +ಬೀಟ ಹ್ಮ ಡಿ +ಕಂಪನಿ'ಯ ಪಾಲುದಾರರ. ಅಭಿಪ್ರಾಯದಂತೆ + + +ಎರಡೂ ಸಂಸ್ಥೆಗಳು ವಿಲೀನವಾಗಿ “ಯೂನಿ +ಯನ್‌ ಕಬ್ಬಿಣ ಉದ್ಯಮ' ಆರಂಭವಾಯಿತು. + + +೧೮೮೧ರಲ್ಲಿ ಆಂಡ್ರ್ಯೂ ತನ್ನ ತಮ್ಮ ಥಾಮ +ಸ್‌ನ ಜೊತೆಗೂಡಿ ಐವತ್ತು ಲಕ್ಷ ಡಾಲರ್‌ +ಬಂಡವಾಳ ಹೂಡಿ "ಕಾರ್ನೆಗಿ ಬ್ರದರ್ಸ್‌ ಅಂಡ್‌ +ಕಂಪನಿ” ಆರಂಭಿಸಿದಾಗ, ಹಿಂದೆಂದೋ ಕಟ್ಟಿದ್ದ +ಕನಸು ನನಸಾಯಿತು. ಹಲವಾರು ಕಬ್ಬಿಣ +ಕಾರ್ಲಾನೆಗಳು, ಕುಲುಮೆಗಳು ಈ ಸಂಸ್ಥೆ +ಯಲ್ಲಿ ವಿಲೀನವಾದವು. + + +ಪ್ರೆ ೀಮೆದ ಸುಳಿಯಲ್ಲಿ + + +ಸದಾಕಾಲ ಉದ್ಕ pe ಬಗೆಗೇ ಅದ್ರೂ +ಯೋಚಿಸುತ್ತಿ ರಲಿಲ್ಲ.. ಸ್ತಕಗಳನ್ನು +ವುದು, ಸಂಗೀಠ ಯಾ Said +ಗಳಿಗೆ ಭೇಟಿ ಕೊಡುವುದು, ಪ್ರವಾಸ ಮಾಡು +ವುದು ಮೊದಲಾದ ಎಲ್ಲಾ ಚಟುವಟಿಕೆಗಳಲ್ಲೂ +ಆತ, ನಿರತನಾಗಿರುತ್ತಿದ್ದ: ಅನೇಕ ಸುಂದರ +ಯುವತಿಯರಿಂದ. ಆಕರ್ಷಿತನಾಗಿದ್ದ ್ಯಂಡ್ರ್ಯೂ +ಕೊನೆಗೆ ಲೂಯಿ ವೈಟ್‌ಫೀಲ್ಡ್‌ಳ ಪ್ರೇಮದಲ್ಲಿ + + + + + +ಸಿಲುಕಿದ. ಆಕೆ ನ್ಯೂಯಾರ್ಕಿನ ಭಾರೀ ಉದ್ಯಮಿ- +ಯೊಬ್ಬಳ ಮಗಳು. ಲೂಯಿಗೂ ಆಂಡ್ರ್ಯೂನ +ಮೇ ಲೆ ಇಷ್ಟ ವಿದ್ದರೂ, ಆತನ ಜನಪ್ರಿಯತೆಯನ್ನು +ಕಂಡ ಅಕೆ ಮದುವೆಗೆ ಒಪ್ಪಲಿಲ್ಲ. ಆಂಡ್ರ್ಯೂ +ಒಬ್ಬ ಸಾರ್ವಜನಿಕ ವ್ಯಕ್ತಿಯೇ ವಿನಾ ಒಬ್ಬ +ಒಳ್ಳೆಯ ಗಂಡನಾಗಲು ಸಾಧ್ಯವಿಲ್ಲವೆಂದು ಆಕೆಯ +ಕೋಚನೆ. ಜೊತೆಗೆ ಯಶಸ್ಸಿಗೆ +ತಾನೊಂದು ಮುಳ್ಳಾಗುವ ಸಾಧ್ಯತೆಯಿದೆಯೆಂದು +ಅವಳ ಕಲ್ಪನೆ. +೧೮೮೬ರಲ್ಲಿ ಕಾರ್ನೆಗಿ ಕುಟುಂಬ. ವಿಷಮ +ಶೀತ ಜ್ವರಕ್ಕೆ ತುತ್ತಾಯಿತು. ಸತತ ಶುಶ್ರೂಷೆ +ಯಿಂದಲೂ ಪ್ರಯೋಜನವಾಗಲಿಲ್ಲ. ಆಂಡ್ರ್ಯೂನ + + +ಅನಿತಾ +D೮ + + +ಜೀ ವವಾಗಿದ್ದ ತಾಯಿ ಮರಣವನ್ನಪ್ಪಿದಳು +ತನೆ ನ್ನೊಂದಿಗೇ ಇಷ್ಟು ಕಾಲ ಹೆಜ್ಜೆ ಇಟ್ಟು +ಉದ್ಯಮದ ಯಶಸ್ಸಿ ನಲ್ಲಿ ಪಾಲುದಾರನಾಗಿದ್ದ + + +ತಮ್ಮ ಥಾಮಸ್‌ ಸಹ ರೋಗಕ್ಕೆ ಬಲಿಯಾಗಿ +ಅಸು ನೀಗಿದ. ಜಗತ್ತೆಲ್ಲ ಅಂಧಕಾರದಲ್ಲಿ ಮುಳುಗಿ +ದಂತೆ, ಅತ್ಯಂತ ನಿರಾಶೆಯಲ್ಲಿ : ಆಂಡ್ರ್ಯೂ +ಕೂತಿದ್ದಾಗ ಲೂಯಿ ವೈಟ್‌ಫೀಲ್ಡ್‌ ಬೆಳಕಾಗಿ +ಬಂದಳು. ಪ್ರೀತಿಯ ಧಾರೆಯನ್ನೆರೆದಳು. ಮರು + + + + + +ಮಹಾಮಾನನ +ಆಂಡ್ರ್ಯೂ ಕಾರ್ನೆಗಿ ಕುದುರೆ ಹತ್ತಿ ಅಂಗಡಿಗಳಿಗೆ ಹೋದಾಗ, ಹೊರಗೆ ಕುದುರೆ + + +ಹಿಡಿದು ನಿಲ್ಲಲು ಒಬ್ಬ ಹುಡುಗ ಬರುತ್ತಿದ್ದ. + + +ನಂತರ ಚಿಲ್ಲರೆ ಅಂಗಡಿಯೊಂದರ ಕೆಲಸಕ್ಕೆ ಸೆರೀದ ಅ್ಯಂಡ್ಯ್ಯೂನ ವ್ಯಕ್ತಿತ್ವದಿಂದ ತನ್ನ +ಯನ್ನು ನಿರ್ಧರಿಸಿದ ಚಾರ್ಲ್ಸ್‌ ಕೊನೆಗೆ ಂಡ್ರ್ಯ್ಯೂನ ಕಚೇರಿಯಲ್ಲಿ ಕೆಲಸಕ್ಕೆ + + +ಅವನ ಹೆಸರು ಚಾರ್ಲ್ಸ್‌ ಷ್ಯಾಬ್‌. ಈತ +ಗುರಿ- + + +ಸೇರಿಸಿದ, : ಈ + + +RAS 7A + + +ಹುಡುಗನಲ್ಲಿ ಅಡಗಿರುವ ಬುದ್ಧಿಕೌಶಲವನ್ನು ಗಮನಿಸಿದ ಆಂಡ್ರ್ಯೂ ಎಲ್ಲ ಬಗೆಯ ನೆರ- +ವನ್ನೂ ನೀಡಿದ. ಕೆಲ ವರ್ಷಗಳಲ್ಲೇ ಷ್ವಾಜ್‌ ಅಮೇರಿಕದ ಕೋಟ್ಯಧೀಶರಲ್ಲಿ ಒಬ್ಬನಾದ. + +ದೀಪ ಹಲವಾರು ದೀಪಗಳಿಗೆ ಜೀವ ತುಂಬುವಂತೆ ಆಂಡ್ರ್ಯೂ ಎಷ್ಟೋ ಯುವಕರನ್ನು +ಕೈ ಹಿಡಿದು ಮೇಲೆತ್ತಿದ್ದ. ನಿಗರ್ವಿಯಾಗಿದ್ದ ಆ ಡ್ಯೂ Pe ಹೀರು ಅಹಂಕಾರ +ವನ್ನು ಮೆ ಗೂಡಿಸಿಕೊಳ್ಳಲಿಲ್ಲ. ಚಾರ್ಲ್ಸ್‌ ಷ್ವಾಬ್‌ ಭವ್ಯವಾದ ಮನೆಯನ್ನು ಕಟ್ಟಿಸಿದಾಗ +ಅೃಂಡ್ರ್ಯೂ ತನ್ನನ್ನು ನೋಡಲು ಬಂದ ಮಿತ್ರರಿಗೆ ಹೇಳುತ್ತಿ ದ್ದ: “ಚಾರ್ಲಿಯ "ಸುಂದರ ಮನೆ +ನೋಡಿದಿರಾ? "ಅದರೂಡನೆ ಹೋಲಿಸಿದಾಗ ನನ್ನ ಮನೆ ಗುಡಿಸಲಿನಂತಿದೆ!” + + +x + + +೯೨ ಕಸ್ತೂರಿ, ನವೆಂಬರ್‌ ೧೯೮೬ ' + + +ವರ್ಷ ಇಬ್ಬರೂ ಸತಿಪತಿಗಳಾದರು. +ಕೊಡುಗೈ ದೊರೆ + +“ಸಂಪತ್ತು ಲಕ್ಸಾಧೀಶ್ವರನದಲ್ಲ. ಅವನು +ಅದರ ಒಡೆಯನೆಂದು ಅರ್ಥವಲ್ಲ. ಜನರಿಗೆಂದೇ +ಇರುವ ಹಣ, ಅವರು ನಮ್ಮ ಮೇಲಿಟ್ಟಿರುವ +ನಂಬಿಕೆಯಿಂದಾಗಿ ನಮ್ಮ ಕೆ ಲಿದೆ ಎಂದು ಭಾವಿಸ +ಬೇಕು.” ಎಂದು ಆಂಡ್ರ್ಯೂ ಬಲವಾಗಿ ನಂಬಿದ್ದ. +ಹಣವನ್ನು ಗಳಿಸುವುದು ಮತ್ತು ಗಳಿಸಿದ ಹಣ- +ವನ್ನು ಸಾರ್ವಜನಿಕರ ಹಿತಕ್ಕಾಗಿ ಬಳಸುವ ಬಗ್ಗೆ +ಹೊಸ ಸಿದ್ದಾಂತವನ್ನು ಆಂಡ್ರ್ಯೂ ಮಂಡಿಸಿದ. + +ಇ 8 ಶಿ ¢ + +ಗಮನಾರ್ಹ ಸಂಗತಿಯೆಂದರೆ ತಾನು ಹೇಳಿ- +ದನ್ನು ಕ್ಷತಿಗಿಳಿಸಿದ. +ಎ ಇಲ + +ಆಂಡ್ರ್ಯೂ ವಿವಿಧ ಸಂಸ್ಥೆಗಳಿಗೆ, ವಿಶ್ವವಿದ್ಯಾ- +ನಿಲಯಗಳಿಗೆ ನೀಡಿದ ದಾನದ ಮೊತ್ತವು ೧೭೫ +ಕೋಟಿ ರೂಪಾಯಿಗಳು! ಈತ ಆರಂಭಿಸಿದ +ಅನೇಕ ನಿಧಿಗಳು ಇಂದಿಗೂ ಕಾರ್ಯ ನಿರ್ವಹಿ- +ಸುತ್ತಿವೆ. ನಿವೃತ್ತರಾದ ಅಮೇರಿಕದ ಅಧ್ಯಕ್ಷ- +ರಿಗೂ ಗೌರವಧನ ನೀಡುವ ಯೋಜನೆಯನ್ನು +ಆಂಡ್ರ್ಯೂ ಆರಂಭಿಸಿದ. + + +ಸ್ವತಃ ಕಾಲೇಜಿನ ಮೆಟ್ಟಿಲನ್ನು ಹತ್ತಿರದಿದ್ದ +ಆ್ಯಂಡ್ಯ್ಯೂಗೆ ಪುಸ್ತಕಗಳೆಂದರೆ ಬಹಳ ಒಲವು. +ಸಾರ್ವಜನಿಕ ಬಳಕೆಗಾಗಿ ಪ್ರಪಂಚದಾದ್ಯಂತ +೩೦೦ ಗ್ರಂಥಾಲಯಗಳನ್ನು ಆಂಡ್ರ್ಯೂ ಆರಂಭಿ- +ಸಿದ. + +೧೯೦೧ರಲ್ಲಿ ಉದ್ಯಮ ಲೋಕದಿಂದ ನಿವೃತ್ತ- +ನಾದ ಆಂಡ್ರ್ಯೂ ಉಳಿದ ಬದುಕನ್ನೆಲ್ಲ ಸಾರ್ವ +ಜನಿಕ ಹಿತಕಾರ್ಯಗಳಿಗಾಗಿ ವಿನಿಯೋಗಿಸಿದ. +ದೇಶದ ಆಧ್ಯಕ್ಷರನ್ನು ಭೇಟಿಯಾಗಿ ದೇಶದ, +ಪ್ರಪಂಚದ ಅಭಿವೃದ್ಧಿ ಗಾಗಿ ಚರ್ಚೆ ನಡೆಸುತ್ತಿದ್ದ +ಆಂಡ್ರ್ಯೂ ವಿಶ್ವಶಾಂತಿಗಾಗಿ ಬಹಳಷ್ಟು ಸ ದುಡಿದ +ವ್ಯಕ್ತಿ: ಯುದ್ಧ, ಹಿಂಸೆಗಳ ಬಗೆಗೆ ಬಹಳ +ವಿರೋಧಿಯಾಗಿದ್ದ ಆಂಡ್ರ್ಯೂ ವಿಶ್ವಶಾಂತಿಗಾಗಿ +ಗಂಭೀರ ಪ್ರಯತ್ನ ನ��ೆಸಿದಾಗ ಕುಹಕ +ವಾಡಿದವರು ಎಷ್ಟೋ ಮಂದಿ. ೧೯೧೯ರ +ಅಗಸ್ಟ್‌ ೧೧ ರಂದು ಆಂಡ್ರ್ಯೂ ಕಾರ್ನೆಗಿ ನಿಧನ- +ನಾದಾಗ ಒಬ್ಬ ಬೃಹತ್‌ ಕೈಗಾರಿಕೋದ್ಯಮಿ- +ಯಷ್ಟೇ ಸತ್ತಂತಾಗಲಿಲ್ಲ; ಒಬ್ಬ ಮಹಾದಾನಿ, +ಮಾನವತಾವಾದಿ ಕಣ್ಮರೆಯಾದಂತಾಯಿತು. ಸಜ + + + + + +ಸದನೆದ ತರಾಖೆಗಳ್‌ ಅಳಿಎಯೇಲ್ಲ 9 + + + + + +OEE + + +*ಹಾಗಾದರೆ ನಾವೂ ಸದನದ ಕಲಾಪದಲ್ಲಿ ಭಾಗನಹಿಸಬೇಕಾಗುತ್ತ ದಲ್ಲ! * + + +ಹೀಗಾಗಿ + + +ಪರ್‌ ಸಾನಿಕ್‌ ವಿಮಾನಗಳಲ್ಲಿ ಸಂಚರಿಸಿ +ಖಂಡಾಂತರಗಳನ್ನು ಕೆಲವೇ ಗಂಟೆಗಳ ಅವಧಿ- +ಯಲ್ಲಿ ದಾಟಬಲ್ಲ ಆಧುನಿಕ ಮಾನವ ವಿಮಾನ +ನಿಲ್ಲಾಣದಿಂದ ತನ್ನ ಮನೆ ಸೇರಲು ಸುಮಾರು + + +ಅಷ್ಟೇ ಸಮಯ ತೆಗೆದುಕೊಳ್ಳುತ್ತಿರುವುದು +ಇಂದಿನ ವಿಪರ್ಯಾಸಗಳಲ್ಲೊಂದು. ದೇಶದ + + +ರಾಜಕೀಯ-ಆರ್ಥಿಕ-ಸಾಮಾಜಿಕ ದೃಷ್ಠಿ ಕೋನ +ದಿಂದ ಅನಪೇಕ್ಷಿತ ವ್ಯಕ್ತಿಗಳು ದೇಶದ ಒಳಗೆ +ಹೊರಗೆ ಹೊಗುತ್ತಿಲ್ಲವೆಂದು ಖಾತರಿಪಡಿಸಿ +ಕೊಳ್ಳಲು ರಹದಾರಿ ಅಧಿಕಾರಿಗಳು ನಡೆಸುವ +ಕೂಲಂಕಷ ರಹದಾರಿ ಪತ್ರ ಪರಿಶೀಲನೆ ಈಗಾಗು +ತ್ತಿರುವ ವಿಳಂಬಕ್ಕೆ ಪ್ರಮುಖ ಕಾರಣ. ಈ +ಎಳಂಬ ಗತಕಾಲದ ಘಟನೆಯಾಗುವ ದಿನಗಳು +ಶ್ರೀಘ್ರದಲ್ಲೇ ಬರಲಿವೆ. + +ವಿದ್ಯಾಭ್ಯಾಸ, ಉದ್ಯೋಗ, ವಲಸೆ, ವ್ಯಾಪಾರ + + +ಗಳ ಪರಿಣಿತರು ಈ ಗೊಂದಲಮಯ ಪ +ನಿವಾರಣೆಗೆ ರಹದಾರಿ ಪತ್ರಗಳ ee +ಸೂಕ್ತ ವಾದ ಕ್ರಮವೆಂದು ಸೂಚಿಸಿದರು. + + +ಓಟ +ಓಘ +1a + + +CL +él + + +ದಾರಿ ಪತ್ರಗಳ ಪರಿಶೀಲನೆ. ಈಗ ಮಾನವ +ಸಾಮರ್ಥ್ಯ ದ ಪರಮಾ ಾವಧಿಯನ್ನು ತಲಪಿರುವು- +ದರಿಂದ, "ಇನ್ನೂ ಹೆಚ್ಚಿನ ನ ವೇಗವನ್ನು ಗಣ + + +(ico +ಯಂತ್ರಗಳಿಂದ ಮಾತ ಶ್ರ ಸಾಧಿಸಬಹುದು" ಎಂದು +ಸಲಹೆ ಮಾಡಿದರು. + +ನೂತನ: ರಹದಾರಿ ಪತ್ರಗಳನ್ನು ಗಣಕ +ಯಂತ್ರಗಳು ಹಲವಾರು ದೇಶಗಳಲ್ಲಿ ವೈವಿಧ +ವಾತಾವರಣ-ಭಾಷಾ ಪರಿಸರಗಳಲ್ಲಿ ಪರಿಶೀಲಿಸ- +ಬೇಕಾದ್ದರಿಂದ ಅವುಗಳಲ್ಲಿ ಏಕರೂಪತೆತರಲು +ವಿಮಾನದ ಪ್ರಯಾಣಿಕರಲ್ಲಿ ಅನವಶ್ಯಕ ಗಾಬರಿ +ಗೊಂದಲ ಅನುಮಾನಗಳನ್ನು ನಿವಾರಿಸಲು, +ರಹದಾರಿ ಪತ್ರದಲ್ಲಿ ನಿರೂಪಿಸಲಾದ ಮಾಹಿತಿ + + +ಬರಲಿದ್ದಾ ರೆ ಅಗೋಚರ ಗಡಿ ಸಂರಕ್ಷಕರು! + + +ಸಂಬಂಧ, ರಾಜಕೀಯ ಸಂಪರ್ಕ ಮುಂತಾದ + + +ಅನೇಕ ಕಾರಣಗಳಿಂದ ವಿಮಾನದಲ್ಲಿ ಪ್ರಯಾಣಿಸು +ವವರ ಸಂಖ್ಯೆ ವರ್ಷಂಪ್ರತಿ ಹೆಚ್ಚುತ್ತಿದೆ. ಕಳೆದ +ವರ್ಷಗಳಲ್ಲಿ ಪ್ರಪಂಚದಾದ್ಯಂತ +ಅನೇಕ ವಿಮಾನ ನಿಲ್ಲಾ ಗಳನ್ನು ಕಟ್ಟಲಾಗಿದೆ, +ಮತ್ತೆ ಕೆಲವನ್ನು ವಿಸ್ತ 8ಸಲಾಗಿದೆ. ಮುಂಬರುವ +ದಿನಗಳಲ್ಲಿ ಇನ್ನೂ ಅನೇಕ ವಿಮಾನ ನಿಲ್ದಾಣಗಳ +ನಿರ್ಮಾಣ ಹಾಗೂ ವಿಸ್ತಾರಗಳು ವೆಚ್ಚ, ಹಾಗೂ +ಪರಿಸರ ಅಡೆ ತಡೆಗಳಿಂದ ಸಾಧ್ಯವಾಗದು. +ನಿಲ್ದಾಣಗಳಲ್ಲಿ ಈಗ +ಉಂಟಾಗುತ್ತಿರುವ ಜನ ಜಂಗೆಳಿಯನ್ನು ನಿವಾ- +ರಿಸುವ ಶೀಘ್ರ ಕ್ರಮವನ್ನು ಸೂಚಿಸಲು ಅಂತಾ- + + +ನಲವತ್ತು + + +ವಿಮಾನ + + +ರಾಷಿ ಯ ನಾಗರಿಕ ವಿಮಾನಯಾನ ಸಂಸ್ಥೆ +ಟ್ಛ — + +೧೯೬೮ರಷ್ಟು ಹಿಂದೆಯೇ ತಜ್ಞರ ನೆರವನ್ನು + +ಕೋರಿತ್ತು. ಭಾರತ, ರಶಿಯ, ಆಸ್ಟ್ರೇಲಿಯಾ, + + +ಇಂಗ 0ಡ್‌, ಅಮೇರಿಕ ಮುಂತಾದ ೧೨ ರಾಷ್ಟ್ರ- +ರು + + +೯೩ + + +ಗಿರಿಜಾಶಂಕರ ಪಿಂಗಳೆ + + + + + +ಬಗ್ಗೆಯೂ ಏಕರೂಪತೆಯನ್ನು ಸಾಧಿಸಲು +ನಿಶ್ಚ ಯಿಸಲಾಯಿತು. ಭಾವಿ ರಹದಾರಿ ಪತ್ರ +ಈಗಿನ ಪುಸ್ತಕದ ಬದಲು ಕೇವಲ ಒಂದು ಪರಿ- +ಚಯ ಪತ್ರದ ಹಾಗೆ ಸುಮಾರು ೧೦೦ Mmm +೭೫ mm ಅಗಲದ ಒಂದುರಟ್ಟೆನ ಚೀಟಿಯಂತಿರು +ತ್ತದೆ. ಅದನ್ನು ರೋಮನ್‌ ಲಿಪಿ (ABCD...) +ಯಲ್ಲೂ ಅರಬ್ಬೀ ಸಂಖ್ಯೆ (೧, ೨, ೩...)ಗಳಲ್ಲೂ +ಮುದ್ರಿಸಿರುತ್ತಾರೆ. ಧಾ ಉಷ್ಣ +ಬ ಶೇಕಡಾ ೧೦ರ +ರಷ್ಟು ತೇವಾಂಶದಲ್ಲೂ ಮಾಹಿತಿಯನ್ನು ಸಂಗ್ರಹಿ +ಸಿಡುವ ಸಾಮರ್ಥ್ಯವುಳ್ಳ ಒಂದು ಪಾರದರ್ಶಕ +ಪಾಲೀಥೀನ್‌ ಲಕೋಟೆಯಲ್ಲಿ ಯಾವುದೆ: ಕಾರಣ +ಕ್ಯಾಗಿ ಈ ನಿರ್ವಾತ ಲಕೋ ಟೆಯನ್ನು ಒಡೆದಾಗ, +ಅದರೊಳಗಿನ ರಾಸಾಯನಿಕ ಅನಿಲಮೊಂದು + + + + + + + + +PASS PORT “VRE COUNTRY CODE ೧೬55 PORT No, + + + + + +P IND x 12345678 +SURNAME + +PINGALE +GIVEN NAME + +GIRISH +DATE OF BIRTH PERSONAL No. +15 MAY 1952 IND. 456789 +SEx PLACE OF BIRTH + +M BANGALORE + +DATE OF 1990£ DATE OF EXPIRY + +13 FEB 1985 13 FEB 1980 +AUTHORITY HOLDERS, SIGNATURE +MINISTRY OF | 4. p ನ € +EXTERNAL AFFAIRS IW 0 +NEW DELHI + + +೧ ( 180 € PINGALE ೪. 6181650 CECA + + +12345678010 {150552 0 M 130290 180€€೪ + + +06 $054 04 + + +೧, P. ಅಂದರೆ ಯಂತ್ರ ಪಠ್ಯ ರಹದಾರಿ ಪತ್ರ. ೨. ರಹದಾರಿ ಪತ್ರದ ಸಂಖ್ಯೆ. ೩. ರಹದಾರಿ +ಪತ್ರದ ಸಂಖ್ಯೆ. ೩. ರೆಹದಾರಿ ಪತ್ರ ನನ್ನು ಗುರುತಿಸುವ ಗುಪ್ತ ಸಂಖ್ಯ. ೪. ರಹದಾರಿ ಪತ್ರ +ವನ್ನು ಕೊಟ್ಟಿರುವ ರಾಷ್ಠದ ಹೆಸರು. ೫, ಜನ್ಮ ದಿನಾಂಕ. ೬. ಜನ್ಮದಿನಾಂಕದ ಗುಪ್ತ +ಸಂಖ್ಯೆ. ೭. ಲಿಂಗ, ೪. ರಹದಾರಿ ಪತ್ರದ ಅವಧಿ ಮುಗಿಯುವ ದಿನ. ೯. ರಾಷ್ಟ್ರೀಯ ಡೆ +ಗುರುತಿನ ಚೀಟಯ ಸಂಖ್ಯೆಯನ್ನು ನಮೂಗಿಸುವ ಸ್ಥಳ. + + + + + +ಉತ್ಕರ್ಷಗೊಂಡು, ರಹದಾರಿ ಪತ್ರ ಕಪ್ಪಾಗು- ವನ್ನಾಗಿ ಮಾಡಲಾಗಿದೆ. + +ವಂತೆ ಮಾಡಿದ ನೂತನ ರಹದಾರಿ ಪತ್ರಗಳನ್ನು ನೂತನ ರಹದಾರಿ ಪತ್ರದ ಮಾದರಿಯನ್ನು + +ಮೊಹರುಮಾಡಿ ಕೊಡಲಾಗುವುದು. ಇದರಿಂದ ಮೇಲೆ ಚಿತ್ರದಲ್ಲಿ ತೋರಿಸಿದೆ. ಅದರಲ್ಲಿ ಕೇಳಲಾಗಿ + +ರಹದಾರಿ ಪತ್ರಗಳ ನಕಲು ಮಾಡುವುದು ರುವ ಮಾಹಿತಿ, ಹೆಸರು, ಜನ್ಮ ದಿನ. ಜನ್ಮಸ್ಥಳ, + +ದುಸ್ಸಾಧ ೈವಲ್ಲದಿದ್ದ ರೂ, ಬಹಳ ಕಷ ಸ್ಸಕರ- ಮುಂತಾದವು ಯಾರಿಗಾದರೂ, ಎಲಾ ದರೂ +೯೪ + + +ತ್ರ + + +ಹಾ. + + +ಕೇಳುವಷ್ಟು ಸರಳವಾಗಿದೆ. ರಹದಾರಿ ಪತ್ರದ +ಕೊನೆಯ ಎರಡು ಸಾಲುಗಳು ಎಲ್ಲಾ ಮಾಹಿತಿ +ಯನ್ನೂ ಕ್ರೋಢೀಕರಿಸುತ್ತವೆ. ಉದಾಹರಣೆಗೆ +ಮೊದಲಿನ ಸಾಲು ರಹದಾರಿ ಪತ್ರವನ್ನು ಓದುವ +ವಿಧಾನ (ಪಿ. ಆಂದರೆ ಯಂತ್ರ ಪಠ್ಯ), ದೇಶ- +ವ್ಯಕ್ತಿಯ ಕ್ಷಿಪ್ರ ಹೆಸರನ್ನು ಒಳಗೊಂಡಿದ್ದರೆ, ಕೆಳ +ಗಿನ ಸಾಲು ರಹದಾರಿ ಪತ್ರದ ಕ್ರಮಾಂಕ, ಜನ್ಮ +ದಿನ, ಸ್ತ್ರೀ-ಪುರುಷ, ರಹದಾರಿ ಪತ್ರದ ಚಲಾವ- +ಣಾವಗಿ, ಹಾಗೂ ಐಚ್ಛಿಕವಾಗಿ ರಾಷ್ಟ್ರೀಯ +ಗುರುತು ಸಂಖ್ಯೆ ಹೊಂದಿರುತ್ತದೆ. ಈ ಎಲ್ಲಾ +ಮಾಹಿತಿಯ ಹಿಂದೆಯೂ ಒಂದು ನಿರ್ದಿಷ್ಟ +ಗುಪ್ತ ಸಂಖ್ಯೆ ಇರುತ್ತದೆ. ಈ ಗುಪ್ತ ಸಂಖ್ಯೆ +ಯನ್ನು ಒಂದು ಸರಳ, ಆದರೆ ರಹಸ್ಯ ವಿಧಾನ +ದಿಂದ ಆರಿಸಲಾಗುತ್ತದೆ. ಈ ಗುಪ್ತ ಸಂಖ್ಯೆಗಳು +ಗಣಕ ಯಂತ್ರಕ್ಕೆ ತಾನು ಓದುತ್ತಿರುವ ರಹದಾರಿ +ಪತ್ರ ಸಾಚಾವೇ ಖೋಶಾವೇ ಎಂಬುದನ್ನು +ತಿಳಿಸುತ್ತದೆ. ಹೀಗೆ ಮಾಡುವ ಮೂಲಕ ಈ +ಬಗೆಯ ರಹದಾರಿ ಪತ್ರಗಳನ್ನು ನಕಲು +ಮಾಡುವುದು ಮತ್ತಷ್ಟು ಕಷ್ಟಕರವಾಗಿದೆ. +ಗಣಕಯಂತ್ರ ರಹದಾರಿ ಪತ್ರವನ್ನು ಓದುವ +ಕ್ರಮ ಹೀಗಿದೆ. (ಚಿತ್ರ ನೋಡಿ): ಯಂತ್ರದೊಳಗೆ +ರಹದಾರಿ ಪತ್ರವನ್ನು ಹಾಕಿದೊಡನೆ, ಅದು +ಎರಡು ರಬ್ಬರ್‌ ಪಟ್ಟಿಗಳ ನಡುವೆ ಬಿಗಿಯಾಗಿ, +ಮಿಸುಕಾಡದಂತೆ ಹಿಡಿದಿಡಲ್ಪಡುತ್ತದೆ. ಯಂತ್ರ +ದೊಳಗಿನ ದೀಪವೊಂದು ರಹದಾರಿ ಪತ್ರವನ್ನು +ಸಮಾನವಾಗಿ ಬೆಳಗುತ್ತದೆ. ಸದಾ ಪರಿಭ್ರಮಿಸು +ತ್ತಿರುವ ಕನ್ನಡಿಯೊಂದು ರಹದಾರಿ ಪತ್ರದ ಪ್ರತಿ +ಫಲನವನ್ನು ಒಂದು ಬೆಳಕು-ಸಂವೇದಿತ ಪರಿ +ಶೋಧಕ (Light-sensitive detector) +ಮೇಲೆ ಮೂಡಿಸುತ್ತದೆ... ಈ ಪರಿಶೋಧಕ ತನ್ನ + + +ನೆನಪಿನ ಕೋಶದಲ್ಲಿ ಶೇಖರಿಸಿಟ್ಟ ಲಿಪಿಗಳೊಂದಿಗೆ + + +ನೊತನ ಮಾಹಿತಿಯನ್ನು, ಒಂದು ಸೆಕೆಂಡಿಗೆ +೧೦೦ ಲಿಪಿಯ ವೇಗದಲ್ಲಿ ಹೋಲಿಸುತ್ತದೆ. ಇದ +ರೊಡನೆ ಲಗತ್ತಿಸಲಾದ ಗಣಕಯಂತ್ರವೊಂದು +ರೆಹದಾರಿ ಪತ್ರದ ಮಾಹಿತಿಯನ್ನು ತನ್ನ ನೆನಪಿನ +ಕೋಶದಲ್ಲಿ ಶೇಖರಿಸಿ ಇಡುತ್ತದೆ. ಎಲ್ಲಾ ಮಾಹಿ- +ತಿಯ ನಂತರ ನಮೂದಿಸಲಾದ ಗುಪ್ತ ಸಂಖ್ಯೆ +ಯನ್ನು ಮತ್ತೊಮ್ಮೆ ಲೆಕ್ಕ ಹಾಕಿ, ರಹದಾರಿ + + +ಬರಲಿದ್ದಾರೆ ಅಗೋಚರ ಗಡಿ ಸಂರಕ್ಷಕರು! + + +೯೫ + + +ಪತ್ರದ ಸಾಚಾತನವನ್ನು ಖಾತರಿಗೊಳಿಸಿಕೊಳ್ಳು +ತ್ತದೆ. ಅಲ್ಲದೆ, ತನ್ನ ನೆನಪಿನ ಕೋಶದಲ್ಲಿರುವ +ಸಂಶಯಾಸ್ಸದ-ಅನಪೇಕ್ಷಿತ ವ್ಯಕ್ತಿಗಳೊಂದಿಗೆ +ನೂತನ ರಹದಾರಿ ಪತ್ರದಲ್ಲಿರುವ ಹೆಸರು, ಜನ್ಮ +ದಿನ, ರಹದಾರಿ ಪತ್ರದ ಸಂಖ್ಯೆ, ರಾಷ್ಟ್ರೀಯ +ಗುಪ್ತ ಸಂಖ್ಯೆ, ಮುಂತಾದವನ್ನು ಪರಿಶೀಲಿಸಿ, +ಕ್ಷಣಮಾತ್ರದಲ್ಲಿ ತನ್ನ ನಿರ್ಣಯ ನೀಡುತ್ತದೆ. +ನೂತನ ರಹದಾರಿ ಪತ್ರಗಳಲ್ಲಿನ ಮಾಹಿತಿ +ಯನ್ನು ಗಣಕ ಯಂತ್ರದಲ್ಲಿ ಶೇಖರಿಸಿ ಇಡಬಹು +ದಾದರಿಂದ, ಅದರಿಂದ ಅನೇಕ ಉಪಯೋಗ +ಪಡೆಯಬಹುದು. ವಿಮಾನ ನಿಲ್ದಾಣಗಳಲ್ಲಿ +ಬೇಕಾದ ಒಳಬರುವ-ಹೊರಹೋಗುವ ಅನು +ಮತಿ ಕ್ಷಣಾರ್ಧದಲ್ಲಿ ಸಿಗುವುದರಿಂದ ವಿಮಾನ +ಸಂಚಾರಿಗಳ ಸಂಖ್ಯೆ ಹೆಚ್ಚಾಗುತ್ತದೆ. ಪ್ರವಾ- +ಸೋದ್ಯಮದ ಬಗ್ಗೆ ಸ್ಪಷ್ಟ ಚಿತ್ರವನ್ನು ಬಲು +ಬೇಗ ಹೊಂದಬಹುದು. ಯಾವುದೇ ನಿರ್ದಿಷ್ಟ +ಅವಧಿಯಲ್ಲಿ ನಮ್ಮ ದೇಶಕ್ಕೆ ಬಂದ-ಹೋದ +ಸ್ವದೇಶೀಯರೆಷ್ಟು, ವಿದೇಶೀಯರೆಷ್ಟು, ಅವರ + + +ಪಾಸ್‌ಪೋರ್ಟನ್ನು ಯಂತ್ರ ಓದುವ ವಿಧಾನ + + + + + +೧. ಯಂತ್ರ ಪಠ್ಯ ೨. ಪರಿಭ್ರಮಿಸುವ ದರ್ಪಣ +೩. ಮಸೂರ/ಭೂತಗನ್ನಡಿ ೪. ಸ್ಲಿರದಸಕಣ +ಗಳು. ೫. ಸಂವೇದಕ, ೬. ರಹದಾರಿ ಪತ + + +ಓದುವ ಯಂತ್ರ, ೭. ಅತಿನೇಗ ಗಣಕಯಂತ್ರ, + + +ರಾಷ್ಟ್ರಿ €ಯತೆ, ಯಾವ ವಿಮಾನ ನಿಲ್ಲಾ ಣ +ದಿಂದ ಒಳಬಂದರು. ಯಾವುದರಿಂದ ಹೊರ +ಬಿದ್ದರು, ಅವರು ಬಂದ ಉದ್ದೆ €ಶವೇನು, ತಂಗಿದ +ಅವಧಿ ಎಷ್ಟು ಮುಂತಾದ ಮಾಹಿತಿಯನ್ನು ಕುಳಿತ +ಕಡೆಯಿಂದಲೇ ಪಡೆಯಬಹುದು. ಇದರಿಂದ +ವಿಮಾನ ನಿಲ್ದಾ ಣಗಳ ವಿಸ್ತಾರ-ನಿರ್ಮಾಣ, +ಹೋಟೆಲುಗಳ “ನಿರ್ಮಾಣ, ರಸ್ತೆ ಅಭಿವೃ ದ್ಧಿ +ಮುಂತಾದ ದೀರ್ಫ್ಥ ಕಾಲದ ಯೋಜನೆಗಳನ್ನು +ನಿಖರ ಮಾಹಿತಿಯ ಆಧಾರದ ಮೇಲೆ ಕೈ ಗೊಳ್ಳ +ಬಹುದು. + +ವಿಮಾನಗಳೆ ಸಂಚಾರ ವೇಗ ಹೆಚ್ಚಾದೊಡ- +ನೆಯೇ ��ಂದು ಊರು-ದೇಶದಲ್ಲಿ ಯಾವುದಾ +ದರೂ ದುಷ್ಕೃತ್ಯಗೈದು ಮತ್ತೊಂದು ಊರು- +ದೇಶಕ್ಕೆ ಓಡಿ ಹೋಗಿ ತಲೆ ತಪಿ ಶಸಿಕೊಳ್ಳುವ +ಪ್ರಯತ್ನ ಹೆಚ್ಚಾಗುತ್ತಿದೆ. ಹಾಗೆಯೇ ಒಮ್ಮೆ +ಓಡಿ ಹೋಗಿ, ಕೆಲವು ಸಮಯದ ನಂತರ ಸ ದೇಶ + +ಸ್ವಸ್ಥಾ ನಕ್ಕೆ ಸಹ ಹಿಂದಿರುಗುವ ಸಾಧ್ಯ ತೆ +ಣೆ. ಅಲ್ಲದೆ ಗೂಢಚಾರರು, ಕಳ್ಳ ಸಾಗಾಟ +ಗಾರರು, ತೆರಿಗೆಗಳ ರು, ಭಂ ನತ್ತಾ ದಕರು, +ಕ್ರಾಂತಿಕಾರಿಗಳು " ಮುಂತಾದ ಹಲವಾರು +ಬಗೆಯ ರಾಜಕೀಯ ಆರ್ಥಿಕ-- ಸಾಮಾಜಿಕ +ದೃಷ್ಟಿಯಿಂದ ಅನಪೇಕ್ಷಿತರಾದ ವ್ಯಕ್ತಿಗಳ ಚಲನ +ವಲನಗಳ ಬಗ್ಗೆ ಸರಕಾರಕ್ಕೆ ಮಾಹಿತಿ ಬೇಕಾಗಿರು +ತ್ತದೆ, ಸದ್ಯ ಕೈ ಈ ಬಗೆಯ ಮಾಹಿತಿಯನ್ನು +ಸುಮಾರು "ಇ ೨೦೦೦ ಹೆಸ ರುಗಳುಳ್ಳ ಒಂದು +ಪುಸ್ತಕ ರೂಪದಲ್ಲಿ ಸಣ್ಣ ಅಕ್ಷರದಲ್ಲಿ "ಮುದ್ರಿಸಿ +ಪ್ರಮುಖ ರಹದಾರಿ ಅಧಿಕಾರಿಗಳಿಗೆ. ಕೊಡಲಾಗಿ +ರುತ್ತದೆ ಪ್ರತಿಯೊಂದು ರಹದಾರಿ ಪ ಪತ್ರವನ್ನು +ಪರಿಶೀಲಿಸುವಾಗಲೂ ಆ ಪತ್ರವನ್ನು ಆ +ಅಧಿಕಾರಿ ತನ್ನಲ್ಲಿರುವ ಪಟ್ಟಿ ಯೊಂದಿಗೆ ಹೋಲಿಸಿ +ನೋಡಬೇಕು. ಪಟ್ಟಿ ; ಯಲ್ಲಿರುವ ಹೆಸರು +ಗಳಾದರೂ ಕಾಲಕಾಲಕ್ಕೆ ಕೆಲವು ಹೋಗಿ ಮತ್ತೆ +ಕೆಲವು ಸೇರಿಕೊಳ್ಳು ವದರಿಂದ, ಯಾವ ರಹದಾರಿ +ಅಧಿಕಾರಿಯ ನೆನಪಿನಲ್ಲಿ ಉಳಿಯುವಂತಹದಲ್ಲ. +ಪ್ರವಾಸಿಗನೆದುರಿಗೇ ತನ್ನ ಕಡತ ಬಿಚ್ಚಿ ಪರಿ + + +ರಸೂಲ, ನಿಐಂಬುರ್‌ (೪೬ A + + +ಶೀಲಿಸತೊಡಗಿದರೆ, ಕಾಲವ್ಯಯ ಮತ್ತು +ಅವನೆದುರಿಗೇ ತನ್ನ ಸಂಶಯವನ್ನು ಪ್ರದರ್ಶಿ +ಸುವಂತಾಗುತ್ತದೆ. "ಹೀಗಾಗಿ ವಿಮಾನ ಸಂಚಾರಿ +ಗಳ ಸಂಖ್ಯೆ "ಹೆಚ್ಚಾ ಗುತ್ತಿ ದ್ಹಂತೆ, ಅನಪೇಕ್ಷಿತ +ವ್ಯಕ್ತಿಗಳ ಬಗ್ಗೆ ಹೆಚ್ಚು ನಿಗಾ ಇಡಲು :ಈಗ +ರಹದಾರಿ ಅಧಿಕಾರಿಗಳಿಗೆ ಕಷ್ಟವಾಗುತ್ತದೆ. +ನೂತನ ರಹದಾರಿ ಪತ್ರಗಳು ಬಂದ ಮೇಲೆ +ಈ ಕೆಲಸ್ತ ಬಹಳ ಸುಲಭವಾಗಲಿದೆ. ಯಾವುದೇ +ವ್ಯಕ್ತಿ ತನ್ನ ರಹದಾರಿ ಪತ್ರವನ್ನು ಪರಿಶೀಲನೆಗೆ +ಒಪ್ಪಿಸಿ, ಯ ಹಾಕಿದೊಡನೆ ಅವನ +ಅಪೇಕ್ಷತೆ- ಅನಪೇಕ್ಷತೆಯ ಬಗ್ಗೆ ನಿರ್ಧಾರ +ಜಾಟ್‌ ಬರುವುದಷ್ಟೇ ಅಲ್ಲ. ಮುಂದಿನ +ಕ್ರಮವನ್ನು (ಮೇಲಧಿಕಾರಿಗಳಿಗೆ ತಿಳಿಸುವುದು, +ಬೇರೆ ರಾಷ್ಟ್ರ, ರಾಜ್ಯದ ಪೋಲೀಸರಿಗೆ ತಿಳಿಸು +ವುದು, ಆವನ ಆಗಮನ ನಿರ್ಗಮನವನ್ನು +ಗುರುತಿಸುವುದು ಇತಾ ದಿ) ಸಹ ದೂರದರ್ಶನದ +ತೆರೆಯ ಮೇಲೆ ಮಾಡುವಂತೆ ವ್ಯವಸ್ಥೆ ಮಾಡ +ಲಾಗಿದೆ. ಇದರಿಂದ ಸರಕಾರಕ್ಕೆ ತನ್ನ “ಮೇಲೆ +ಸಂಶಯವಿರುವುದು ಯಾವ ವ್ಯ ಕ್ರ ಗೂ ಗೊತ್ತಾ +ಗುವುದಿಲ್ಲ. ಅದೇ ಹೊತ್ತಿಗೆ ಸರಕಾರಕ್ಕೆ +ಯಾವುದೇ ಅನಪೇಕ್ಷಿತ ವ್ಯ ಕ್ತಿಯ ಚಲನವಲಗಳ +ಬಗ್ಗೆ ನಿರ್ದಿಷ್ಟಮಾಹಿತಿ ಸಿಗುತ್ತಿ ರುತ್ತದೆ. +ಅನೇಕ ಪಾಶ್ಚಾ ತ್ಯ ರಾಷ್ಟ್ರ ಗಳಲ್ಲಿ ಈಗಾಗಲೇ +ಜಾರಿಗೆ ಬಂದಿರುವ" ಪ್ರಾ “ಬಗೆಯ ನೂತನ +ರಹದಾರಿ ಪತ್ರಗಳು, ಭಾರತದಲ್ಲೂ ಇನ್ನೊಂದು +ಹತ್ತು ವರ್ಷಗಳಲ್ಲಿ ಜಾರಿಗೆ ಬರುವ ಸಂಭವವಿದೆ. +ಈಗಾಗಲೇ ಚಾಲ್ತಿಯಲ್ಲಿರುವ ರಹದಾರಿ ಪತ್ರದ +ಮಾಹಿತಿಯನ್ನು ಗಣಕಯಂತ್ರದಲ್ಲಿ ಕ್ಷೆಯಾರೆ +ಒದಗಿಸಿ, ವ್ಯಕ್ತಿಯ ಅಪೇಕ್ಷತೆ- ಅನಪೇಕ್ಷತೆಯ +ಬಗ��ಗೆ ಗಣಕ ಯಂತ್ರದ ಮೂಲಕ ವರದಿಯನ್ನು +ನಮ್ಮ ಲ್ಲೂ ರಹದಾರಿ ಅಧಿಕಾರಿಗಳು ಮುಂಬ- +ಯಿಯ ಸಹಾರಾ ಅಂತಾರಾಷ್ಟ್ರ €ಯ ವಿಮಾನ. +ನಿಲ್ದಾ ಣದಲ್ಲಿ ತರಿಸಿಕೊಳು ತ್ತಿ ದ್ದಾ ತೆ. ಸಂಪೂರ್ಣ +ಸ್ವಯಂಚಾಲಿತ ಪರಿಶೀಲನೆಗೆ ಇನ್ನು ಕೆಲವೇ +ವರ್ಷಗಳು ಬೇಕಷ್ಟೆ । ಎ. + + +381 + + +ದ್ವಿತೀಯ ಮಹಾಯುದ್ಧದ ಒಂದು ಪ್ರಸಂಗ + + +" ಅಂದಮಾನಿನಛಿ ಜಪಾನಿಯರು + + +6)ರಹನೆಯ ಮಹಾಯುದ್ಧ ಆರಂಭವಾಗಿ, +ಜಪಾನಿಯರು ಭಾರತದತ್ತ ಮುನ್ನುಗ್ಗಿ ಬರುತ್ತಿ +ರುವರೆಂಬ ಸುದ್ದಿಯು, ಬಂಗಾಳಕೊಲ್ಲಿಯ +ದ್ವೀಪಗಳಲ್ಲಿ ದಿಗಿಲು ಹುಟ್ಟಿಸಿದ್ದು ಸಹಜ. +ಅಂದಮಾನ್‌ ಮತ್ತು ನಿಕೊಬಾರ್‌ ದ್ವೀಪಗಳಲ್ಲಿದ್ದ +ಕೆಲವು ಬ್ರಿಟಿಶ್‌ ಅಧಿಕಾರಿಗಳು ಮತ್ತು ಇತರ + + +ನೌಕರರು ಮದರಾಸಿಗೆ ಬಂದು ಬಿಟ್ಟಿದ್ದರು. + + +೧೯೪೨ ನೇ ಇಸವಿಯ ಮಾರ್ಚ್‌ ೨೩ ರಂದು +ಜಪಾನಿಯರು ಪೋರ್ಟ್‌ಬ್ಲೇರನ್ನು ಪ್ರವೇಶಿಸಿ +ದಾಗ, ಯಾವ ಪ್ರತಿರೋಧವೂ ಇರಲಿಲ್ಲ. +ದ್ವೀಪಸಮೂಹದ ಕೇಂದ್ರವಾಗಿದ್ದ ಆ ಕಿರು +ನಗರದವರು ಜಪಾನಿಯರನ್ನು ಸ್ವಾಗತಿಸಿದ +ರೆಂದರೆ ತಪ್ಪಿಲ್ಲ; ಮುಂದಿನ ದಿನಗಳ ಕಿರುಸೂಚನೆ +ಅವರಿಗಿದ್ದಿದ್ದರೆ, ಅವರ ಆಗಿನ ಸಂತಸದ +ಹಿಂದೆ ದಿಗಿಲಾದರೂ ಇರುತ್ತಿತ್ತೇನೊ. ತಂತಿ + + +ಇಲಾಖೆಯ ನೌಕರರು ತಮ್ಮ ತಂತಿ ಕಚೇರಿ + + +ಯನ್ನೇ ನಾಶಗೊಳಿಸಿ, ಬಂದೀಖಾನೆಯನ್ನು +ಸೇರಿದರು. ಕುಖ್ಯಾತವಾಗಿದ್ದ ಸೆಲ್ಕುಲರ್‌ ಜೈಲಿ +ನಲ್ಲಿದ್ದ ಕೈದಿಗಳನ್ನೆಲ್ಲರನ್ನೂ ಬಂಧಮುಕ್ತರ +ನ್ನಾಗಿಸಲಾಯ್ತು. ನಿವಾಸಿಗಳನ್ನು ಯಾವುದೇ +ಹಿಂಸೆಗೆ ಗುರಿಪಡಿಸದಿದ್ದುದನ್ನು ಕಂಡು, ತಮಗೆ +ಮುಂದಿನ ದಿನಗಳು ಸುಖಕರ ಎಂದು ದ್ವೀಪ + + +೯೭ + + +ಮು. ಶಶಿಧರ + + +ನಿವಾಸಿಗಳು ಅಂದುಕೊಂಡಿದ್ದರೆ, ಅವರ ಭ್ರಮೆ +ಕೂಡಲೆ ಕರಗುವುದಿತ್ತು. + +ಜಪಾನಿ ಸೈನಿಕರು ಸರ್ವಾಧಿಕಾರಿಗಳಂತೆ +ವರ್ತಿಸತೊಡಗಿದರು. ತಮಗಿಷ್ಟ ಬಂದ ಮನೆಗೆ +ಹೋಗಿ, ಅಲ್ಲಿದ್ದವರನ್ನು ಹೊರಗೋಡಿಸಿ ತಾವು +ವಾಸಿಸುತ್ತಿದ್ದರು. ತಮಗೆ ಇಷ್ಟ ಬಂದ ತಿನಿಸು +ಗಳನ್ನು ಅಂಗಡಿಯಿಂದ ಎತ್ತಿ ತಿನು ತ್ತಿದ್ದರು. +ಮನೆಗಳಿಂದ ಆಹಾರವನ್ನು ದೋಚಿ ತಿನ್ನು +ತ್ತಿದ್ದ ರು. ಪ್ರತಿರೋಧಿಸುವ ಶಕ್ತಿ ಯಾರಿಗೂ +ಬರಲಿಲ್ಲ; ಜುಲ್‌ಫಿಕರ್‌ ಎನ್ನುವಾತ, ಧೈರ್ಯ +ಮಾಡಿ ಪ್ರತಿರೋಧಿಸಿದ. ತನ್ನ ಮನೆಯ +ತಿನಿಸನ್ನು ಎತ್ತುತ್ತಿದ್ದ ಜಪಾನಿಯತ್ತ ಆತ +ಗುಂಡು ಹಾರಿಸಿದ; ಗುಂಡು ತಗುಲಿದ್ದರೂ, ಶಿಕ್ಷೆ +ಕಠಿಣವಾಗಿತ್ತು. ಜಪಾನಿಯನು ಇತರ ಸೈನಿಕ +ರೊಡನೆ ಬಂದು ಜುಲ್‌ಫಿಕರನನ್ನು ಬಂಧಿಸಿ, +ರಸ್ತೆಯ ಬದಿಯಲ್ಲಿ ನಿಲ್ಲಿಸಿ ಕೊಂದ. ನಂತರ +ಎಲ್ಲರೂ ಸೇರಿ ಊರನ್ನು ಲೂಟಿಮಾಡಿದರು. + + +ಇತ್ತ ಜೈಲಿನಿಂದ ತಪ್ಪಿಸಿಕೊಂಡ ಹಲವು ಕೈದಿ +ಗಳಲ್ಲಿ ಕೇಡಿಗಳೂ ಸೇರಿದ್ದರು, ಅವರೆಲ್ಲ ಮತ್ತ +ಮುತ್ತಲಿನ ಮನೆಗಳನ್ನು ದೋಚತೊಡಗಿದರು. +ಜೈಲಿನಲ್ಲಿದ್ದವರಲ್ಲಿ ಕೆಲವರು ರಾಜಕೀಯ ಕೈದಿ +ಗಳು. ಉಳಿದವರೆಲ್ಲ ಕೊಲೆ, ಸುಲಿಗೆ ಮುಂತಾ + + +೪ ಟು UAV, ಉಲ್‌ ARV 4 ಶಾ + + +ದವುಗಳಿಗಾಗಿ ಶಿಕ್ಷೆ ಅನುಭವಿಸುತ್ತಿದ್ದ ೦�� +ವರು. ನಿವಾಸಿಗಳೊಂದಿಗೆ ಅವರು ಜಗಳಕ್ಕೆ +ತೊಡಗಿದಾಗ ಸಾವು-ನೋವುಗಳುಂಟಾದವು. +ಅಶಾಂತಿಯ ವಾತಾವರಣ ಎಲ್ಲೆಡೆ ಇದ್ದ ರೂ +ಜಪಾನಿಯರು ಮಜಾ ಮಾಡುತ್ತ, ಎದುರಾಡಿ +ದವರನ್ನು ಹಿಂಸಿಸುತ್ತ ಕಾಲ ಕಳೆಯುತ್ತಿದ್ದರು. + +ಖಾಲಿಯಾದ ಬಂದೀಖಾನೆಗಳು ತುಂಬಲು +ಹೆಚ್ಚು ಸಮಯ ಬೇಕಾಗಲಿಲ್ಲ. ಜಪಾನಿನ +ಹಡಗುಗಳ ಮೇಲೆ ಬ್ರಿಟಿಶ್‌ ವಿಮಾನಗಳು ದಾಳಿ + + +"ರದ ಭಾಗಗಳನ್ನು + + +ಮಾಡತೊಡಗಿದಾಗ, ಅನುಮಾನ ಹುಟ್ಟಿತು. + +ದ್ವೀಪದಲ್ಲಿ ಹಲವರನ್ನು i ai: +ಲೆಕ್ಕ ಹಾಕಿ, ಅವರೆಲ್ಲರನ್ನೂ ಸೆಲ್ಕುಲರ್‌ ಜೈಲಿ +ನಲ್ಲಿ ಬಂಧಿಸಿಡತೊಡಗಿದರು. ಸೂ ಜಂ +ವಿಚಾರಗಳನ್ನು ಹೊರ ಹೊರಡಿಸಲು ತೀವ್ರ : +ರೀತಿಯ ಹಿಂಸೆಯನ್ನು ಬಳಸಲು ಜಪಾನಿಯರು +ಹಿಂಜರಿಯುತ್ತಿರಲಿಲ್ಲ. ಪೆಟ್ರೋಲ್‌ ಹಾಕಿ ಶರೀ +ಸುಡುವುದು. ಗಾಯಗಳಿಗೆ + + +ಮೆಣಸಿನ ಪುಡಿಯನ್ನೆರಚುವುದು ಮೊದಲಾದ + + + + + +ಮನುಷ್ಯನ ಮಾಂಸ ತಿಂದು ಬದುಕಿದವೆ + + +ಹೆವಲೊಕ್‌ + + +ದ್ವೀಪದಿಂದ ರಕ್ಷಿಸಲ್ಪಟ್ಟ ಇಬ್ಬರಲ್ಲಿ ಒಬ್ಬನ ಹೆಸರು ಸೌದಾಗರ್‌, ಆತ + + +. ಓರ್ವ ಮುಸ್ಲಿಂ. ೧೯೩೫ರಲ್ಲಿ ಸೆಲ್ಯುಲರ್‌ ಜೈಲಿಗೆ ಬಂದ. ಆತನನ್ನು ಇತರ ಕೈದಿಗಳೊಂದಿಗೆ +ಜಪಾನಿಯರು. ಬಿಡುಗಡೆ ಮಾಡಿದ್ದ ರು ತೂಲೆ ಜೈಲು ಸೇರಿದ ರೂ, ಈಗ ಆತ ಒಬ್ಬ. + + +ಸಂಪ್ರದಾಯಶೀಲ ಮುಸ್ಲಿಂ + + +ಅನುಭವಗಳನ್ನು ವಿವರಿಸಿದ್ದಾನೆ. + + +“ಜೀವ ಉಳಿಸಿಕೊಳ್ಳಲು ನರ ಮಾಂಸ +ಈತನ ಅನುಭವ ಭಯಾನಕ. bE "ದಿ ಹೆರಿಟೇಜ್‌" + + +ತಿನ್ನಬೇಕಾದ + + +ಪತ್ರಿಕೆಯ ಸಂಪಾದಕರಿಗೆ ತನ್ನ + + +.ಹೆವಲೊಕ್‌ ದ್ವಿ ೇಪದಲ್ಲಿ ಇಳಿದಾಗ, ಆಹಾರ-ನೀರು ಇರಲಿಲ್ಲ. ಈತನಂತೆಯೇ ಹೊಸ +ಭೂಮಿಗೆ ಕೃ Ws ಬಂದಿದ್ದ ಇತರರು ಸುಮ ನೆ ಕುಳಿತಿದ್ದರು. ಪೋರ್ಟ್‌ ಬಿ ಕ್ಲೇರ್‌ +ಸುತ್ತಿ ನಲ್ಲಿ ಆಹಾರ ಇಲ್ಲದ್ದರಿಂದ, ಇವರನ್ನು ಬಲಾತ್ಕಾ ದಾಗಿ ಜಪಾನಿಯರು ಈದ್ವಿ ೇಪದಲ್ಲಿ +ಬಿಟ್ಟಿದ್ದರು. ದಾರಿಯಲ್ಲಿ. ಬರುವಾಗಲೇ ಹಲವರನ್ನು ಕೊಂದು ಸ ಸಮುದ್ರಕ್ಕೆ ಎಸೆಯಲಾಗಿತ್ತು. + +ಬದುಕುಳಿದವರಿಗೆ ಆಹಾರವಿಲ್ಲದೆ, ಸಾಯುವ ಮಾರ್ಗ ಉಳಿದಿತ್ತು. ಹೆಚಿ ನ ಮಂದಿ ಸತ್ತಾಗ, +ಕೆಲವರು ಗುಂಪುಗುಂಪಾಗಿ ಜೀವಂತ ಮನುಷ ಶರ ಬೇಟೆಗೆ ತೊಡಗಿದರಂತೆ. ಮೂವರು + + +ಸೌದಾಗರನನ್ನು ಏಕಾಂತ + + +ಸ್ಥಳಕ್ಕೆ ಕರೆದೊಯ್ದು, + + +ತಿವಿಯಲು ಯತ್ತಿ ಸಿದರು. “ಆದರೆ ಆ + + +ದುರ್ಬಲರನ್ನು ಅತ್ತ ತಳ್ಳಿ ತಪ್ಪಿ ಸಿಕೊಂಡೆ. ಅವರಲ್ಲಿ ಶಕ್ತಿ ಉಳಿದಿರಲಿಲ್ಲವಾದ್ದ ರಿಂದ ನನ್ನನ್ನು +ಅಟ್ಟಿಸಿಕೊಂಡು ಬರಲಿಲ್ಲ.” ತಿವಿತದ ಗಾಯವನ್ನು ಈಗಲೂ ಆತ ತೋರಿಸುತ್ತಾ ನೆ. + +ಆದರೆ, ಅವರೆಲ್ಲ ಸತ್ತರು- ಸೌದಾಗರ್‌ ಮತ್ತು ಗೋವರ್ಧನ ಪಂಡಿತ್‌ ಎಂಬಿಬ್ಬರು +ಮಾತ್ರ ಉಳಿದರು. ಪ್ರತಿದಿನ ಐದಾರು ಮಂದಿ ಸಾಯುತಿ ಿದ್ದರು. ಇವರಿಗೆ ಆಹಾರವೇ + + +ಇರಲಿಲ್ಲ. ಏನು ಮಾಡುವದು? “ಓಹ್‌.. +ಇದರಲ್ಲಿ ತಪ್ಪೇನಿದೆ? .. +ಸುಟು ತಿಂದೆ... + + +ಎಂತಿದ್ದ ರೂ ಸಾಯುತ್ತಿರುವೆ. ಆದ್ದ ರಿಂದ + + +- ತಪೆ ನಿದೆ... ಜ್‌ ಶವವನ್ನು ಬೆಂಕಿಯ ಬಳಿ ಎಳೆದು, ಆದನ್ನು +” ಎಂದು Bes ತನ್ನ ಭಯಾನಕ ಅನುಭವವನ್ನು ���ಿವರಿಸುವನು. ಆದರೆ + + +ನೀರಿಲ್ಲದೆ, ಜೀವ ಚಡಪಡಿಸತೊಡಗಿತು. ಆ ಸಮಯದಲ್ಲಿ ಪೋರ್ಟ್‌ಬ್ಲಿ ರಿಗೆ ಸಾಗುತ್ತಿ ದ್ದ +'ಅಮೇರಿಕನ್‌ ಹಡಗು ಇವರನ್ನು ರಕ್ಷಿಸಿ ಕರೆದೊಯ್ದಿ ತು. ಅದಾಗಲೇ ಜಪಾನ್‌ ಶರಣಾಗಿತ್ತು.. + + +ಹಾಟ + + +ವಿಧಾನಗಳಿಂದ “ಗೂಢಚಾರ'ರ ಗುಟ್ಟುಗಳನು +ತಿಳಿಯಲು ಯತ್ನಿಸಲಾಗುತ್ತಿತ್ತು. ಆದರೆ, +ಪಾಪ, ಆ “ಗೂಢಚಾರರು' ಏನೂ ತಿಳಿಯದ +ಮುಗ್ಧ ರೆಂದು ಜಪಾನಿಯ ಸೈನಿಕರಿಗೆ ಮನವರಿಕೆ + + +a +ಯಾಗಿಲ್ಲ. ಹೆೊಡೆತ್ತ ಹಿಂಸೆ ತಾಳದೆ ಬಹ + + +W ಳಷ್ಟು ಮಂದಿ ಪ್ರಾಣ ಕಳೆದುಕೊಂಡರು. ಹೆಚ್ಚು + + +ಮಂದಿಯನ್ನು ಬಂಧಿಸಿದಂತೆ, ಹೆಚ್ಚಿನ ಸಾವ್ರ +ಸಂಭವಿಸಿತು. ದ್ವೀಪದಲ್ಲಿ; ಭಯದ ವಾತಾ + + +ಹರಿದ್ವರ್ಣ + + +ಅಂದಮಾನಿನಲ್ಲಿ ಜಪಾನಿಯರು + + +೯೯ + + +ವರಣ ತುಂಬಿತ್ತು. + +ನೇತಾಜಿ ಸುಭಾಸ್‌ಚಂದ್ರ ಬೋಸರು ಈ +ಸಮಯದಲ್ಲಿ ಅಂದಮಾನ್‌ ದ್ವೀಪಗಳಿಗೆ ಬಂದರು; +ಅದಾಗಲೇ ಜಪಾನಿಯರ ವಶದಲ್ಲಿದ್ದುದರಿಂದ, +ಸ್ವತಂತ್ರ ಭಾರತದಲ್ಲಿ ನಡೆಯಲು ನೇತಾಜಿಯವ +ರಿಗೆ ತುಂಬ ಹೆಮ್ಮೆಯೆನಿಸಿತ್ತು. ಆದರೆ ಅಲ್ಲಿನ +ನಿವಾಸಿಗಳು ಅವರಲ್ಲಿ ಡಾಕ್ಕ ರು, ಉಪಾಧಾ ಯರು +ಗಳು ಸಹ ಸೇರಿದ್ದರು- ಅನುಭವಿಸುತ್ತಿದ್ದ ಹಿಂಸೆ + + + + + +ದ್ವೀಪಸಮೂಹ + + +ಅಂದಮಾನ್‌ ಮತ್ತು ನಿಕೊಬಾರ್‌ ದ್ವೀಪಸಮೂಹದಲ್ಲಿ ೩೧೮ ಕ್ಕಿಂತ ಹೆಚ್ಚು ದ್ವೀಪ- +ಗಳಿವೆ; ಅವುಗಳಲ್ಲಿ ಸುಮಾರು ೪೦ರಲ್ಲಿ ಮಾತ್ರ ಜನವಸತಿ ಇದೆ. ಮುಖ್ಯಪಟ್ಟಣ ಪೋರ್ಟ್‌- +ಬ್ಲೇರ್‌. ಅಲ್ಲಿ ಆಡಳಿತ ಕೇಂದ್ರ, ಆಕಾಶವಾಣಿ ಇತ್ಯಾದಿಗಳಿವೆ. ರಾಸ್‌ದ್ವೀಪ ಪದಲ್ಲಿ ಭಾರತೀಯ +ಸೇನಾನೆಲೆಯಿದೆ. ಪೋರ್ಟ್‌ಬ್ಲೇರಿನ ಸುತ್ತ ಮುತ್ತ. ಹೆಚ್ಚಾಗಿ ಹಿಂದಿ ಜನರು, ತಮಿಳರು, + + +ಬಂಗಾಳಿಗಳು, ಇತರರು ಬಂದಿರುವರು. + + +ಸರಕಾರಿ ನೌಕರರನು ಬಿಟರೆ ಉಳಿದವರೆಲ ಕ್ಕೆದಿ +£1 pe) ನಾ ಲ + + +ಸಂತತಿಯವರು. ಅಂದರೆ, ಬಿಡುಗಡೆಗೊಂಡ ಕೈದಿಗಳು ಉತ್ತು, ಬೆಳೆದು ಜಮೀನನ್ನು +ಮಾಡಿಕೊಂಡಿರುವರು; ಅಥವಾ ಅಂಗಡಿ ಮುಂತಾದ ಉದ್ಯಮದಲ್ಲಿರುವರು. ಅಂಡಮಾನ್‌ನಲ್ಲಿ + + +ಏಷ್ಯದಲ್ಲಿ ದೊಡ್ಡದಾದ ಮೆದುಮರ ಕಾರ್ಪಾನೆಯಿದೆ. ಇದರಿಂದಾಗಿ +ಕಾಡುಗಳು ಅವ್ಯಾಹತವಾಗಿ ನಾಶವಾಗುತ್ತಿವೆ. + + +ಅಲ್ಲಿನ ಸುಂದರ + + +ಅಂಡಮಾನ್‌ನಲ್ಲಿ ಇಂದಿಗೂ ಶಿಲಾಯುಗದ ಜೀವನ ಕ್ರಮವನ್ನು ಅನುಸರಿಸುತ್ತಿರುವ | + + +ಮೂಲವಾಸಿಗಳಿರುವುದು ವಿಸ್ಮಯದ ವಿಚಾರ. ಇಡೀ ದ್ವೀಪಸಮೂಹದ ಜನಸಂಖ್ಯೆ ಸುಮಾರು + + +ಎರಡೂಕಾಲು ಲಕ್ಷ. ಆದರೆ ಇವರಲ್ಲಿ ಆದಿವಾಸಿಗಳ ಸಂಖ್ಯೆ ಬಹಳ ಕಡಿಮೆ; ಭಾರತದಿಂದ + + +ಬಂದವರೇ ಜಾಸ್ತಿ. + + +ನಶಿಸುತ್ತಿರುವ ಮೂಲವಾಸಿಗಳಲ್ಲಿ ಅಂದಮಾನಿಗಳು ಬರೇ ೨೭ ಮಂದಿ ಇರುವರು. +ಓಂಗೇಗಳ ಸಂತತಿ ಸುಮಾರು ೧೨೨. ನಿಕೋಬಾರ್‌ ದಿ ಸ್ವೀಪಗಳಲ್ಲಿ ವಾಸಿಸುವ ನಿಕೋಬಾರಿಗಳು + + +ಇತರರೊಂದಿಗೆ ಮಿಶ್ರಗೊಂಡಿದ್ದರೂ, ಅ + + +ಅವರ ಸಂಖ್ಯೆ ೨,೦೦೦ ದಷ್ಟಿ ಭಃ ಮುಂದುವರಿದವರಲ್ಲಿ + + +ಇವರೇ ಮುಖ್ಯರು. ಈ ಮೂರೂ ಪಂಗಡದವರು ಾಗರಿಕತೆಯೊಂದಿಗೆ ಹೊಂದಿಕೊಂಡವರು. +ಜಾರವಾ ಮತ್ತು ಸೆಂಟನೇಲಿಯರು ಇಂದಿಗೂ ನ��ಗರಿಕತೆಯಿಂದ ದೂರವಿರುವವರು. ಜಾರವಾ +ಗಳು ಅಲ್ಲಲ್ಲಿ ಸ್ನೇಹ ಬೆಳೆಸಲು ಯತ್ನಿಸುತ್ತಿ ರುವರು; ಬಾಣದೃಮಳೆಗರೆಯುತ್ತಿ ದ್ದ ವರು ಈಗ +ನಾಗರಿಕರ ಕಾಣಿಕೆಯನ್ನು ಸ್ವೀಕರಿಸ ಯತ್ತಿ ರುವರು. ಅವರ ಸಂಖ್ಯೆ ಸುಮಾರು ೨೫೦. ಇವರೆ +ಹಾಡು ಇತ್ತೀಚೆಗೆ ಘಲ್‌ ದೊರಕಿತಂತೆ. ಇನ್ನೂ ನಿಗೂಢರಾಗಿದ್ದು , ವಾಗರಿಕರತ್ತ +ಬಾಣ ಎಸೆಯುವ ಸೆಂಟಿನೇಲಿಯರ ಸಂಖ್ಯೆ ೮೦ ಎಂದು ಊಹಿಸೆ ಲಾಗಿದೆ. ಶಾಂಪೇನ್‌ ಎಂಬ +ಇನ್ನೊಂದು ಮೂಲವಾಸಿ ಪಂಗಡದಲ್ಲಿ ೨೦೦ ಮಂದಿ ಇರುವರು. + + +J + + +೧೦೦ + + +ಮತ್ತು ಭಯ ನೇತಾಜಿಗೆ ತಿಳಿದಿರಲಿಲ್ಲ. +೧೯೪೩ ನೆಯ ಇಸವಿಯ ಡಿಸೆಂಬರ್‌ ೨೯ರಂದು +ವಿಮಾನದಿಂದಿಳಿದು ನೇತಾಜಿ, ಪಟ್ಟಣಕ್ಕೆ +ಬರುವಾಗ, ದಾರಿಯ ಇಕ್ಕೆಲಗಳಲ್ಲೂ ನಿವಾಸಿ +ಗಳು ನಿಂತಿದ್ದರೂ, ಅವರೊಂದಿಗೆ ಮಾತನಾಡುವ +ಅವಕಾಶ ನಿವಾಸಿಗಳಿಗೆ ದೊರೆಯಲಿಲ್ಲ. ಬಹು +ಮಂದಿಗೆ ತಾವು ಏತಕ್ಕೆ ಸಾಲಾಗಿ ನಿಂತಿದ್ದೆ ವೆಂದು +ನೇತಾಜಿಯನ್ನು ಕಾಣುವ ತನಕ ತಿಳಿದಿರಲಿಲ್ಲ. +ಜಪಾನಿ ಅಧಿಕಾರಿಗಳ ಆಜ್ಞೆಯನ್ನು ್ನ ಮೂಕರಾಗಿ +ಪಾಲಿಸುವುದು ಮಾತ್ರ ಅವರ ದಿನಚರಿ- +ಯಾಗಿತ್ತು. + +ನೇತಾಜಿಯ ಎಡ ಬಲಗಳಲ್ಲಿ ಸೈನಿಕರಿದ್ದುದ +ರಿಂದ . ನಿವಾಸಿಗಳೊಂದಿಗೆ. ಮಾತನಾಡುವ +ಅವಕಾಶವೂ ಇರಲಿಲ್ಲ. ಸೆಲ್ಯುಲರ್‌ ಜೈಲನ್ನು +ನೇತಾಜಿ ನೋಡಿದರು; ಬಹುಶಃ ಜೈಲಿನಲ್ಲಿ +ಯಾರೂ. ಇಲ್ಲ ಎಂಬ ತೃಪ್ತಿಯಿಂದ ನೇತಾಜಿ +ಹಿಂತಿರುಗಿರಬೇಕು. ಏಕೆಂದರೆ ಗಾಯಗೊಂಡ +ಕರುಣಾಜನಕ ಸ್ಥಿತಿಯಲ್ಲಿದ್ದ ಜನರನ್ನೆಲ್ಲ +ಜೈಲಿನ. ಒಂದು ಭಾಗದಲ್ಲಿ ಕೂಡಿ ಹಾಕಿ, +ಖಾಲಿಯಾಗಿದ್ದ ಭಾಗಗಳನ್ನು ಮಾತ್ರ ನೇತಾಜಿ +ತೋರಿಸಲಾಗಿತ್ತು. ನೇತಾಜಿ ಮೂರು +ದಿನಗಳ ತನಕ ಅಲ್ಲಿದ್ದರೂ ಅವರನ್ನು "ರಾಸ್‌? +ೇಪದಲ್ಲಿ ಏಕಾಂತದಲ್ಲಿಡಲಾಗಿತ್ತು. ದ್ವೀಪವಾಸಿ +ಗಳ ಪ್ರಾಜ್ಞ ಗುಂಪೊಂದು ಅವರನ್ನು ಭೇಟಿ +ಮಾಡಲು. ಉದ್ದೇಶಿಸಿತು; ಅದಕ್ಕೆ ನೇತಾಜಿ +ಒಪ್ಪಿದರು. ಆದರೆ, ಸೈನಿಕರ ಅಸಹಕಾರದಿಂದ +ಅದು ಸಾಧ್ಯವಾಗಲಿಲ್ಲ, ನೇತಾಜಿ ಹಿಂತಿರುಗಿ +ದರು. ಆ ನಂತರ ದ್ವೀಪದ ಬುದ್ಧಿಜೀವಿ +ಗಳನ್ನು ಹಿಡಿದು ತಂದು, ಗೂಢಚರೈಯ +ಗುಮಾನಿಯಿಂದ ಹಿಂಸಿಸಲಾಯ್ತು. ಅವರಿಂದ +ತಪ್ಪೊಪ್ಪಿಗೆ ಬಂದಿದ್ದಾಗ ಕೊಲ್ಲಲಾಯ್ತು, +ಇದೇ ಸಮಯದಲ್ಲಿ ಬ್ರಿಟಿಶರ ದಾಳಿಯಿಂದ, +ಸುತ್ತಮುತ್ತಲಿನ ಜಪಾನಿ ಪಡೆಯು ಹೆಚ್ಚು + + +ಕಸ್ತೂರಿ, ನವೆಂಬರ್‌ ೧೯೮೬ | + + +ಹೆಚ್ಚು ಹೆಡಗುಗಳನ್ನು ಕಳೆದುಕೊಳ್ಳ ತೊಡಗಿತು. +ಇದರಿಂದಾಗಿ, ದ್ವೀಪಕ್ಕೆ ಬರುತ್ತಿದ್ದ ಆಹಾ- +ರದ ಸರದರ ನಿಂತು ಹೋಯಿತು. +೧೯೪೫ರ ಆದಿ ಭಾಗದಲ್ಲಿ ದ್ವೀಪದಲ್ಲಿ ಆಹಾರವೇ +ಇರಲಿಲ್ಲ. ದ್ವೀಪದ ನಿವಾಸಿಗಳನ್ನು ಕೊಲ್ಲು- +ವುದರ ಚ್‌ ಉಣ್ಣು ವ ಬಾಯಿಗಳ ಸಂಖ್ಯೆ +ಯನ್ನು ಕಡಿಮೆ ಮಾಡಲಾಯ್ತು. ೦ನೆ +ಐದು ನ್‌ ಹಳ್ಳಿಗರನ್ನು ದ್ವೀಪವೊಂದಕ್ಕೆ +ಕರೆದೊಯ್ದು , ಜಪಾನಿ ಸೈನಿಕರು ಗುಂಡಿಕ್ಕಿ +ಕೊಂದರೆಂದು ಹೇಳಲಾಗಿದೆ. ಹೊಸ ದ್ವೀಪ +ಗಳಲ್ಲಿ ಕೃಷಿ ಮಾಡುವಂತೆ ಮನವೊಲಿಸಿ ಹಲವು +ವಾಸಗಳನ್ನು ದೋಣಿಗಳಲ್ಲಿ ಕರ��ದೊಯ್ದು +ನಿರ್ಜನ ದ್ವೀಪಗಳಲ್ಲಿ ಬಿಟ್ಟರು. ಆದರೆ. ಅ +ದ್ವೀಪದಲ್ಲಿ ಆಹಾರ ಬೆಳೆಯುವ ಯಾವುದೇ +ಅವಕಾಶ ಅಥವಾ ಸೌಕರ್ಯ ಇರಲಿಲ್ಲ. ಕುಡಿ- +ಯಲು ನೀರು ಸಹ ಇರಲಿಲ್ಲ; ಮಳೆ ನೀರನ್ನು +ಕಾಯಬೇಕಿತ್ತು. ನೂರಾರು ಮಂದಿ ಅಲ್ಲಿ +ಸುಮ್ಮನೆ ಕುಳಿತು ಸತ್ತರು. ಕೊನೆಯಲ್ಲಿ, +ಉಳಿದ. ಕೆಲವರು ಮನುಷ್ಯರ ಮಾಂಸವನ್ನು ತಿನ್ನ +ಭವನ ಹೇಳಲಾಗಿದೆ. ಮನುಷ್ಯ ರ +ನಾಂಸವನ್ನು ತಿಂದು ಬದುಕಿದ ಇಬ್ಬರು ಇನ್ನೊ +ಸ ಯುದ್ಧ ಮುಗಿದ ನಂತರ +ಇತ್ತ ಬರುತ್ತಿದ್ದ ಅಮೇರಿಕನ್‌ ಹಡಗೊಂದು +ಅವರಿಬ್ಬರನ್ನು ಆ ನಿರ್ಜನ ದ್ವೀಪದಿಂದ ಮುಖ್ಯ +ದಿ ್ವೀಪಕ್ಕೆ ಕರೆ ತಂದಿತು, +೧೯೪೫ರ ಅಗಸ್ಟ್‌ ೧೫ ರಂದು. ಜಪಾನ್‌ +ಶರಣಾದ ನಿಂತರ, ಪೋರ್ಟ್‌ಬ್ಲೆ €ರನ್ನು ಅದ- +ರಷ್ಟಕ್ಕೆ ಬಿಟ್ಟು, ಜಪಾನಿ ಸೈನಿಕರು ಹೊರಟು +ಹೋದರು. ಮತ್ತೆರಡು ವರುಷಗಳ ಕಾಲ +ಬ್ರಿಟಿಶ್‌ ಆಳ್ವಿಕೆ ಅಲ್ಲಿ ಮುಂದುವರಿಯಿತು. +ಜಪಾನಿಯರು ನಡೆಸಿದ ಹಿಂಸೆಯ ಆಧ್ಮಾಯವು +ಮುಗಿದಿದ್ದ ರೂ, ಅದರ ಭಯಾನಕ ನೆನಪು +ಮಾಸಲು ಕೆಲವು ಕಾಲ ಬೇಕಿತ್ತು. ಇ + + +ರ್ಗ್‌ ನಕ್ಞಾ + + +ಟ್‌ + + +K + + +ಬೆಟ್ಟದಾ ಮೇಲೊಂದು +ಮನೆಯ ಮಾಡಿ... + + +ಗುರೊಡೆದ ಬಳ್ಳಿ, ಹೊ ಬಿಟ್ಟ ಗಿಡ. +ಬೆಳಗಿನ ಮಂಜಿನ ಹನಿಗಳ ಮೇಲೆ ಹೊಂಬಣ ದ +ಬೆಳಕು ಬೀರುವ ಬಾಲ ಸೂರ್ಯ, ನೀಲಾಕಾಶ, +ಭೋರ್ಗರೆವ ಶರಧಿ, ದೂರ ದಿಗಂತ, ಇವು +ಗಳನ್ನು ನೋಡುತ್ತಾ! ಕುಳಿತುಕೊಳ್ಳು ವುದೆಂದರೆ +ನನಗೆ ಬಾಲ್ಯದಿಂದಲೂ ಇಷ್ಟ. + +ಸಂಧ್ಯಾ ಸಮಯದಲ್ಲಿ ಮನೆಯ ಪಾರಿಜಾತ +ಗಿಡದಡಿಯ ಕಲ್ಲು ಬೆಂಚಿನ ಮೇಲೆ ಕುಳಿತು +ಅರೆ ಬಿರಿದ ಹೂಗಳ ಸುಗಂಧ ಬೆರೆತ ಮಂದಾ +ನಿಲವನ್ನು ಸೇವಿಸುತ್ತಾ ಪಶ್ಚಿಮ ದಿಗಂತದ +ಕೆಳಗೆ, ಕೆಳಗೆ ಇನ್ನೂ ಕೆಳಗೆ, ಮತ್ತೂ ಕೆಳ- +ಗಿಳಿಯುತ್ತಿರುವ ಸೂರ್ಯನನ್ನು ನೋಡುತ್ತಾ +ಕುಳಿತರೆ ಓದಲೆಂದು ಕೈಯಲ್ಲಿ 'ಹಿಡಿದ ಪುಸ್ತಕ +ಅಲ್ಲೆ. ಅಮ್ಮ ಬಂದು ಎಚ್ಚರಿಸದಿದ್ದರೆ ಕತ್ತಲಾ- +ದುದರ ಅರಿವೇ ಇರುತ್ತಿರಲಿಲ್ಲ ನನಗೆ. + +ದೊಡ್ಡವನಾದಂತೆಲ್ಲ, ನನ್ನ ಪುಟ್ಟ ಹೃದಯ + + +ದಲ್ಲಿ ತುಂಬಿಕೊಂಡ, ನಾನು ಕಂಡ, ಉಂಡ, +ಕೇಳಿದ ಘಟನೆಗಳನ್ನು, ಅನಿಸಿಕೆಗಳನ್ನು. ಭಾವನೆ + + +ಗಳನ್ನು ಅಭಿವ್ಯಕ್ತಿಸುವ ಹಂಬಲ. + + +ನಾನು ತೀರಾ ಅಂತರ್ಮುಖಿಯಲ್ಲ, ನನಗೆ +ಜನರು ಬೇಕು, ಸ್ನೇಹಿತರು ಬೇಕು. ಮಾತು +ಬೇಕು. ದಿನವಿಡೀ ಏಕಾಂತ, ಒಂಟಿತನ +ಅಸಹನೀಯ. ಹಾಗೆಂದು ಓದುವಾಗ, ಬರೆಯು + + +೧೦೧ + + +ವ. ಉಮೋಶ ಕಾರಂತ + + +ವಾಗ, ಏಕಾಂತ, ನಿಶ್ಶಬ್ದ ಅವಶ್ಯ. ಹೈಸ್ಕೂಲಿ- +ನಲ್ಲಿದ್ದಾಗಲೇ ಬೆಳೆದ ಬರೆಯುವ ಗೀಳ್ಕು +ಕಾಲೇಜು ಮೆಟ್ಟಿಲೇರಿದಾಗ, ಕಾಲೇಜು ಮ್ಯಾಗ- +ಜಿನ್‌ ಇತರ ದಿನ-ಮಾಸ- ಪತ್ರಿಕೆಗಳಲ್ಲಿ ಬರಹ +ಗಳು ಪ್ರಕಟವಾಗತೊಡಗಿದವು. ಆದರೂ ನಾನು +ಬರೆದುದ್ದೆಲ್ಲ ಜೊಳ್ಳು ಎಂಬ ಅನಿಸಿಕೆ-ಇನ್ನೂ +ಬೆಳೆಯಬೇಕೆಂಬ ಹಂಬಲ. + +ಆದರೆ. ಅದಕ್ಕೆ ತಕ್ಕ ಪರಿಸರ, ಸಂದರ್ಭ +ನನಗಿರಲಿಲ್ಲ. ಬಾಲ್ಯದ ನಿಶ್ಚಿಂತೆ, ನೆಮ್ಮದಿ +ದೊಡ್ಡವನಾದಂತೆ ಉಳಿಯಲಿಲ್ಲ. ಡಿಗ್ರಿ ಮುಗಿ- +ಸಿದೆ. ಇದರೊಂದಿಗೆ ಬಿ. ಇಡಿಯೂ ಮುಗಿ- + + +ಯಿತು. ಕೂಡಲೇ ಕೆಲಸವೂ ಸಿಕ್ಕಿತು. +ನಿರುದ್ಯೋಗದ ನಿರಾಶೆಯ ಚಿಂತೆ ನನ್ನನ್ನು + + +ಕಾಡಿರಲಿಲ್ಲ-ಪುಣ್ಯ. + +ಹುಟ್ಟಿದ ಬೆಳೆದ ಊರನ್ನು ಮನೆಯನ್ನು +ಸ್ನೇಹಿತರನು ಸ ಬಿಟ್ಟು ದೂರ ಹೋಗಬೇಕಾದಾಗ +ಮನ ನೊಂದಿತು. ತಡೆದ ಕಣ್ಣೀರು ಒಳಗೇ +ಮಡುವುಗಟ್ಟಿತ್ತು. ಅಮ್ಮನ ಗೆಳೆಯರ ಧೈರ್ಯದ, +ಉತ್ಸಾಹದ ಮಾತುಗಳನ್ನು ನೆನೆಯುತ್ತಾ ಎದೆ +ಗಟ್ಟಿ ಮಾಡಿಕೊಂಡೆ. ಪ ್ರತಿಶೊಬ್ಬ ಮನುಷ್ಯ- +ನಿಗೂ ಇಂಥ ಒಂದು ಅನುಭವ ಬಂದೇ +ಬಂದೀತು- ಹೆಣ್ಣಿಗಾಗಲಿ, ಗಂಡಿಗಾಗಲಿ, +ಸಂದರ್ಭ ಬೇರೆ ಇರಬಹುದು ಅಷ್ಟೆ. “ಜನನೀ + + +೧೦೨ + + +ಜನ್ಮ ಭೂಮಿಶ್ಚ, ಸ್ವರ್ಗಾದಪಿ ಗರೀಯಸಿ” +ಎಂಬ ಉಕ್ತಿ ಸುಳ್ಳಲ್ಲ. ಮಮತೆಯ ಬಂಧನ +ದಿಂದ ಬಿಡಿಸಿಕೊಳ್ಳುವುದೂ ಅಷ್ಟು ಸುಲಭವಲ್ಲ, + +ಹೊಸ ಜಾಗ, ಹೊಸ ವಾತಾವರಣದಿಂದ +ನಾ ಹೊತ್ತ ಜವಾಬ್ದಾರಿಯಿಂದ ಮಕ್ಕಳ ನಡುವೆ +ಪಾಠ ಹೇಳುತ್ತಾ ನಿಧಾನವಾಗಿ ಬೇಸರ ಮರೆಯ +ತೊಡಗಿದೆ. + +ಇನ್ನು ಎರಡನೆಯ ಅಂಕ: ವಾಸಕ್ಕೆ ರೂಮ್‌ +ಹಂಡುಕಿ, ಹುಡುಕಿ ಕಡೆಗೊಂದು ಮನೆಯಲ್ಲಿ +ಪೇಯಿಂಗ್‌ ಗೆಸ್ಟ್‌ ಆಗಿ ಸೇರಿಕೊಂಡೆ. ಊಟ +ಸಾಧಾರಣ. ಉಪಚಾರ ಅಡ್ಡಿ ಇಲ್ಲ, ಆದರೆ +ನಾನಿರುವ ದೊಡ್ಡ ರೂಮಿನಲ್ಲಿ ಮತ್ತೆ ಮೂರು +ಜನ ಯುವಕರಿದ್ದಾರೆ. ಎಲ್ಲ ಬೇರೆ ಬೇರೆ ಕಡೆ +ಉದ್ಯೋಗಿಗಳು-ಬೆಳಿಗ್ಗೆ ಹೋಗಿ ಸಂಜೆ ಬರು +ವವರು. + + + + + + + + + + + + + +ಕಸ್ತೂರಿ, ನವೆಂಬರ್‌ ೧೯೮೬ + + +ಸಂಜೆ ನಾನು ಕಾಲೇಜು ಬಿಟ್ಟು ರೂಮಿಗೆ +ಬಂದು ಡ್ರೆಸ್‌ ಬದಲಿಸಿ, ಆರಾಮಾಗಿ ಕಾಲು +ಚಾಚಿ ಕುಳಿತು ಏನಾದರೂ ಓದಬೇಕು ಅಥವಾ +ಬರೆಯಬೇಕು ಎಂದುಕೊಳ್ಳುತ್ತಿರುವಾಗಲೇ ಬರು +ತ್ತದೆ ಇವರ ದಂಡು. ಒಬ್ಬನು ದೂರದಿಂದಲೇ +ಹಾಡುತ್ತಾ ಬರುತ್ತಾನೆ. ಒಬ್ಬನು ಶಿಳ್ಳೆ +ಹಾಕುತ್ತಾ ಬರುತ್ತಾನೆ. ಮತ್ತೊಬ್ಬನು ಬರು +ಬರುತ್ತಾ ಡಿಸ್ಕೋ ಕುಣಿತ ಶುರು ಮಾಡು +ತ್ತಾನೆ. ಬಂದವರೇ, ಎಲ್ಲೆಂದರಲ್ಲಿ ತಮ್ಮ ವಸ್ತ್ರ +ಕಳಚಿ ಎಸೆಯುತ್ತಾರೆ. ತಿಂಡಿ ತಿನ್ನುತ್ತಾ ಹರಟೆ +ಶುರುವಾಗುತ್ತದೆ. ಇವರು ತರುವುದು ಸಿನೇಮಾ +ಮ್ಯಾಗಜಿನ್‌; ಬಿಟ್ಟರೆ ರತಿರಹಸ್ಯ ಕಾಮಕಲಾ +ಸುರತಿಗಳಂತಹ ಪುಸ್ತಕಗಳನ್ನು. ಆಡುವ: +ಮಾತೂ ಅಷ್ಟೇ ಹಗುರ. + +ರಾತ್ರಿ ಊಟದ [ನಂತರ ಇಸ್ಪೀಟು ಪ್ಯಾಕು +ಬಿಡಿಸಿ ಕುಳಿತರೆ ೧೨ " ಗಂಟೆಯವರೆಗೆ: +ಹರಟೆ, ನಗೆ, ಅಶ್ಲೀಲ ತಮಾಷೆಗಳು. + +ತಾನು ಬೆಳಿಗ್ಗೆ; ಎದ್ದು ರೂಮು +ಗುಡಿಸಿ, ನನ್ನ ಹಾಸಿಗೆ, ವಸ್ತ್ರಗಳನ್ನು +ಅಚ್ಚುಕಟ್ಟಾಗಿ ಜೋಡಿಸಿಟ್ಟು, ಮೇಜಿನ +ಮೇಲೆ ಪುಸ್ತಕಗಳನ್ನು ಓರಣವಾಗಿಟು +ಹೊರಟರೆ, ಸಂಜೆ ಬರುವಾಗ "ರೂಮೆಲ್ಲ +ಅಸ್ತವ್ಯಸ್ತ, ಪುಸ್ತಕಗಳಿಲ್ಲ ಚೆಲ್ಲಾ ಪಲ್ಲಿ. + +ಪ್ರಾರಂಭದಲ್ಲಿ ನಾನೂ ಅವರೊಡನೆ +ಗೆಳೆತನ ಬೆಳೆಸಲೆಳೆಸಿದೆ. ನನ್ನ ನಡತೆಯಿಂದ + + +ಟ್‌ ES ಚಕಕ! + + +ಅವರು ತಮ್ಮನ್ನು ತಿದ್ದಿಕೊಂಡಾರೆಂದು ಭಾವಿಸಿದೆ. +ಕೆಲವು ದಿನಗಳ ಬಳಿಕ ನನ್ನ ಓದು, ಬರಹಕ್ಕೆ + + +ಆವರಿಂದಾಗುವ ತೊಂದರೆಯನ್ನು ನಯ +ವಾಗಿಯೇ ತಿಳಿಸಿದೆ. ಊಹುಂ! ' ಅದರ ಪರಿ + + +ಣಾಮ ಬೇರೆಯೇ ಆಯಿತು. ನನ್ನನ್ನೇ ಅವರು +ತಮಾಷೆಯ ವಸ್ತುವೆಂಬಂತೆ ಕಂಡರು. ಪುಸ್ತಕದ +ಹುಳು ಎಂದು ಗೇಲಿ ಮಾಡಿದರು. ಕೊನೆಯ +ಅಸ್ವವೆಂದು ಮನೆಯ ಯಜಮಾನರ ಹತ್ತಿರ +ನೆನಗಾಗುವ ತೊಂದರೆಯನ್ನು ಹೇಳಿಕೊಂಡೆ. +ಅವರು. ಬಹಳ ವರ್ಷಗಳಿಂದ ಅಲ್ಲಿದ್ದವರು- +ಮೇಲಾಗಿ ಅವರ ಸಂಬಂಧಿಕರು ಆದ್ದ ರಿಂದ +ಆ: ಯಜಮಾನರು ಏನೂ ಮಾತನಾಡ +ಲಿಲ್ಲ. +ತಾನು ರೂಮಿಗೆ ಬಂದರೆ ಒಬ್ಬ ಹೇಳು +ತ್ತಾನೆ- “ಶ್‌ ಸದ್ದು ಮಾಡಬೇಡಿ. ಶೀ. ಶ್ರೀ +ಇವರು ಬರುತ್ತಾರೆ. ಡಿಸ್ಟರ್ಬ್‌ ಆಗುತ್ತದೆ +ಅವರಿಗೆ.” ಮತ್ತೊಬ್ಬ ಹ್ಹಿ, ಹ್ಹಿ. ಹ್ಹಿ ಎನ್ನು +ತ್ತಾನೆ. ಮತ್ತೊಬ್ಬ ಕಣ್ಣು ಮಿಟುಕಿಸುತ್ತಾನೆ. +ಒಬ್ಬ ಉಮಾಶಂಕರ, ಒಬ್ಬ, ಶಿವಶಂಕರ, +ಒಬ್ಲ ರವಿಶಂಕರ, ಇವರಿಂದಾಗಿ ನಾನು +“ಭೋಳೇ ಶಂಕರ'ನಾದೆ. + +ಆವರಿವರಿಗೆ ಹೇಳಿ, ವಿನಂತಿಸಿ, ಬೇರೊಂದು +ಠೂಮು ಗೊತ್ತು ಮಾಡಿಕೊಂಡು, ಅಂತೂ ಈ +ಮನೆ ಬಿಟ್ಟೆ. ಮತ್ತೊಂದು ಮನೆ, ಗಂಡ, +ಹೆಂಡತಿ, ಮಗ, ಮೂವರೇ. -ಗಲಾಟಿ, ಗೌಜಿ +ಇಲ್ಲ. ಎಲ್ಲಾದರೂ ನೆಮ್ಮದಿಯಿಂದ ಓದಿ, +ಬರೆಯಬಹುದೆಂದೆಣಿಸಿದೆ. + +ಎರಡು ದಿನ ತಣ್ಣನೆ ಕಳೆಯಿತು. ಮೂರನೇ +ದಿನ ಹುಡುಗ ಮೆಲ್ಲನೇ ಬಾಗಿಲ ಒಳಗೆ ನುಸು + + +ಳಿದ. ನಾನು ನಕ್ಕೆ, “ಮಾಮ, ಚಿತ್ರದ ಪುಸ್ತಕ + + +ಇದೆಯಾ?” ಎಂದ. “ಇಲ್ಲ ಮರಿ,” ಎಂದೆ. +ಮೇಜು ಹತ್ತಿದ. ಟ್ಯೂಬ್‌ ಲೈಟು ಮುಟ್ಟಲು +ಹೋದ. “ಇಳಿ ಕೆಳಗೆ” ಎಂದೆ ಗದರಿಸುವ ದನಿ +ಯಲ್ಲಿ. ಮೇಜಿನ ಮೇಲೆ ಕುಳಿತ, ಪುಸ್ತಕ ತೆಗೆದ, +ಪೆನ್ನು ತೆಗೆದ, “ಎ. ಬಿ. ಸಿ. ಡಿ. ಬರೆಯಲಾ?” + + + + + +ಎಂದ. “ಬೇಡ, ಕೆಳಗಿಳಿ,” ಎಂದೆ. ಇಳಿಯಲಿಲ್ಲ. +ಕೈ ಹಿಡಿದು ಕೆಳಗಿಳಿಸಿದೆ-- “ಹೋ...” ಆರ್ಭಟಿಸಿ +ಅಳಲು ಪ್ರಾರಂಭ. ಅವನ ಅಮ್ಮ ಬಂದು +ಎರಡು ಏಟು ಕೊಟ್ಟು ಎಳೆದುಕೊಂಡು +ಹೋದರು. + +ಸರಿ, ಸಂಜೆ ೬ ರಿಂದ ೯ ರ ತನಕ ಟ್ಯೂಶನ್‌. +ಪೆಟ್ಟು ;ತಿನ್ನದೇ ಅಳದೇ, ಅವನ ಟ್ಯೂಶನ್‌ +ಮುಗಿಯುವುದೇ ಇಲ್ಲ. ಮಹಾ ಹಟಮಾರಿ, +ಪುಂಡ ಹುಡುಗ. ಅಂತೂ ೬ ತಿಂಗಳು ದೂಡಿದೆ +ಮತ್ತೆ ರೂಮು ಬದಲಾಯಿಸಿದೆ. | + +ಈಗ, ಕಾಲೇಜಿನಿಂದ ಅರ್ಧ ಗಂಟೆ ಬಸ್ಸಿನಲ್ಲಿ +ಪ್ರಯಾಣ ಮಾಡಿ ಕೆಳಗಿಳಿದರೆ ರಸ್ತೆ ಪ್ರಾರಂಭ. +ಎರಡು ಫರ್ಲಾಂಗ್‌ ಎತ್ತರ ಏರಿ ದಾರಿ +ನಾಲ್ಕು ಮೆಟ್ಟಲು ಹತ್ತಿ ಮೇಲೆ ಬಂದು, ಪುನಃ +ಆರು ಮೆಟ್ಟಿಲೇರಿ ಮೇಲೆ ಬಂದು ಅಂಗಳ ದಾಟಿ +ದರೆ, ಮನೆ. ಬೆಟ್ಟದ ತುತ್ತ ತುದಿಯಲ್ಲಿ ನಿಂತ +ಒಂಟಿಮನೆ. ಆಂಗಳದಲ್ಲಿ ಕ್ರೋಟನ್‌, ದಾಸವಾಳ +ಮಂದಾರ ಗಿಡಗಳು, ಕೆಳಗಿನ ಸ್ತರದಲ್ಲಿ ಮಾವು, +ಹಲಸು, ಪೇರಳೆ, ತೆಂಗು ಮೊದಲಾದ ಮರ +ಗಳಿವೆ. ಎಂಟು ಮೆಟ್ಟಿಲ ಕೆಳಗೆ ಬಾವಿಯಿದೆ. +ಆರು ಮೆಟ್ಟಿಲ ಕೆಳಗೆ ನಲ್ಲಿಯಿದೆ. + +ಮೆಚ್ಚಿದೆ ಮನೆಯನ್ನೂ, ಮೆಚ್ಚಿದೆ ಪರಿಸರ +ವನ್ನೂ. ನನ್ನ ರೂಮು ಒಂದೇ ಆದರೂ +ಪಕ್ಕದ, ನಡುವಿನ ಎರಡು. ರೂಮಿನಲ್ಲಿ ಇಬ್ಬ +ರಿದ್ದಾರೆ ಯುವಕರು. ಒಬ್ಬ ರಾತ್ರಿ ೧೦ ಗಂಟೆಗೆ +ಬರುತ್ತಾನೆ. ಮತ್ತೊಬ್ಬ ಹೆಚ್ಚಾಗಿ ಇಡೀ ದಿನ +ಅಲ್ಲಿಯೇ ಇರುತ್ತಾನೆ--ಕೆಲಸ ಕಳೆದುಕೊಂಡ +ನಿರುದ್ಯೋಗಿ. ಇಬ್ಬರೂ ಸ್ನೇಹಪರರು. ನನ್ನ +ರೂಮಿನಲ್ಲಿ ಏನೂ ಇಲ್ಲದಿದ್ದರೂ, ಅವರ +ರೂಮಿನಲ್ಲಿ ಫ್ಯಾನು, ಕುರ್ಚಿ, ಮೇಜನ್ನು ಉಪ +ಯೋಗಿಸುವ ಸ್ವಾತಂತ್ರ್ಯ ನನ��ಿತ್ತು. ದೇವರಿಗೆ +ಧನ್ಯವಾದವನ್ನರ್ಪಿಸಿ ನನ್ನ ರೂಮಿನ ನಳಪಾಕ +ದೊಂದಿಗೆ ನವ ಜೀವನ ಪ್ರಾರಂಭಿಸಿದೆ. + +ಅಕ್ಟೋಬರ್‌ ರಜೆ ಮುಗಿಸಿ ರೂಮಿಗೆ +ಹೊರಟೆ. ರಜೆ ಮುಗಿಯುತ್ತಾ ಬಂದಂತೆ ಎಂಟು + + +AAO + + +೧೦೪ + + +ದಿನ ಜ್ವರ ಬಂದು ತೀರಾ ಸುಸ್ತು, ನಿತ್ರಾಣ. +ಅಮ್ಮನ ಎಚ್ಚರಿಕೆಗಳೊಂದಿಗೆ ನನ್ನ ನಳಪಾಕಕ್ಕೆ +ಬೇಕಾಗುವ ಸಾಮಗ್ರಿ ಒಂದು ಕೈಯಲ್ಲಿ, +ಇನ್ನೊಂದು ಕೈಯಲ್ಲಿ ಸೀಮೆ ಎಣ್ಣೆ ಕ್ಯಾನ್‌, +ಬಸ್ಸು ಇಳಿದು ಬೆಟ್ಟ ಏರಲು ಪ್ಲಾರಂಭಿಸಿದೆ. +ಎರಡು ಫರ್ಲಾಂಗ್‌ ಎರಡು ಮೈಲಿನಂತೆ +ಭಾಸವಾಯಿತು. ಉಬ್ಬಸ ಬಿಡುತ್ತಾ, ಮೆಟ್ಟಿ- +ಲೇರಿ, ಮನೆಯ ಕಡೆಗೆ ನೋಡಿದೆ. ಬೀಗ +ಹಾಕಿತ್ತು. ಹಾಗಾದರೆ ರೂಂಮೇಟುಗಳಿಬ್ಬರೂ +ಇಲ್ಲ, ಊರಿಗೆ ಹೋಗಿರುವರೋ ಏನೋ! +ಬೀಗ ತೆಗೆದು ಒಳಹೊಕ್ಕೆ. ನಿರ್ಜನ, ನೀರವ. +ಸ್ವಿಚ್‌ ಹಾಕಿದೆ, ಲೈಟ್‌ ಕೂಡ ಇಲ್ಲ. ಯಾವಾಗ +ಹಾಳಾಗಿತ್ತೋ! ಆ ಗಂಭೀರ ಮೌನ ಏಕೋ +ಅಸಹನೀಯವೆನಿಸಿತು. ಕಾಲು ತೊಳೆಯಲು +ಬಕೆಟ್‌ ಹಿಡಿದು ನಲ್ಲಿಯ ಬಳಿ ಹೋದೆ. ನೀರು +ತಗೆದುಕೊಂಡು ಮೇಲೇರಿದೆ. ಸುಸ್ತೋ-ಸುಸ್ತು. +ಕಾಫಿ, ಊಟ, ಯಾವುದೂ ಬೇಡವೆಂದಿನಿಸಿತು. +ಸುಮ್ಮನೇ ಬಿದ್ದು ಕೊಂಡೆ. +ಮನೆಯ ಹೊರಗಡೆ ಬೆಟ್ಟದ ಕೆಳಗಿನ ಮನೆ +ಹಂನರ ನಾಯಿಗಳೆರಡು ಮಲಗಿದ್ದವು. ಅವುಗಳ +ಶ್ರ ತುರಿಸುವ ಪರ-ಪರ ಸದ್ದು, ತರಗೆಲೆಯ +ಭಟ ಓಡಾಡುವ ಕೋಳಿಗಳ ಹೆ ಹೆಜ್ಜೆಯ ಸಪ್ಪಳ, +ಸುಯ್ಕೆಂದು ಹಾರುವ ಕಾಗೆಗಳ ಹಾರಾಟ. +ಇದನ್ನು ಬಿಟ್ಟರೆ ಬೇರಾವ ಶಬ್ದವೂ ಇಲ್ಲ. +ಕತ್ತಲೆ ಏರುತ್ತಿ ತ್ತು. ಮನೆಯೊಳಗೆ ತುಂಬಿದ +ಕತ್ತಲೆ, 'ಮನದೊಳಗೂ ತುಂಬುತ್ತಿರುವ ಅನು +ಭವ. ಏನೋ ಒಂದು ರೀತಿಯ ಜಡತ್ವ. ಎದ್ದು +ಲ್ಯಾಂಪ್‌ ಹಚ್ಚಿದೆ. ಬಾಗಿಲಲ್ಲಿ ನಿಂತು ಹೊರಗೆ +ನೋಡಿದೆ. ದೂರದಲ್ಲಿ ಬೆಟ್ಟದ ಕೆಳಗೆ +ಅಲೊ ನಿಂದು, ಇಲ್ಲೊ ನಿಂದು ಟೂ ಬ್‌ಲ್ಲೆ ಓಟುಗಳು +ಶಾಂತವಾಗಿ ಬೆಳಗುತ್ತಿದ್ದವು. "ಇಲಿ ಮಾತ್ರ +ಜಗತ್ತಿನ ಸಮಸ್ತ ಕತ್ತ ಲೆಯೂ ಒಂದೆಡೆ ಕೂಡಿ +ಹಾಕಿದಂತೆ ಭಯಾನಕವಾಗಿತ್ತು. + + +ಕಸ್ತೂರಿ, ನವೆಂಬರ್‌ ೧೯೮೬ + + +ದಿನಗಳು ಉರುಳಿದುವು. ನನ್ನ ಮನೆಯಲ್ಲಿದ i +ಅ ಇಬ್ಬರೂ ಬರಲಿಲ್ಲ. ಅನೇಕ ದಿನಗಳ ಬಳಿಕೆ +ಬಂದ ಪತ್ರದಿಂದ ಒಬ್ಬನಿಗೆ ಮದುವೆಯಾ +ಯಿತು-ಇನೊ ಬ್ಬನಿಗೆ ಬೇರೆ ಕಡೆಗೆ ವರ್ಗವಾಯಿ +ತೆಂದು ತಿಳಿಯಿತು. ದಿನದಿನಕ್ಕೆ ಈ ಮೌನ ಅಸ- +ಹನೀಯವಾಯಿತು. ಏಕಾಂತ ನನ್ನನ್ನು ಹೆದರಿಸು +ತ್ತಿತ್ತು. ಭೈರಪ್ಪನವರ “ನಿರಾಕರಣ” ಕಾದಂಬರಿ +ಯಲ್ಲಿನ "ನರಹರಿ'ಯ ಜೀವನದ ಮಜಲುಗಳ +ನೆನಪಾಯಿತು. + + +ಮನುಷ್ಯನ ಮನಸ್ಸು ಅದೆಷ್ಟು ವಿಚಿತ್ರ? +ಜನರ ಗದ್ದಲದ ನಡುವಿದ್ದಾಗ, ಎಷ್ಟು ಸಲ +ಹೇಳಿಕೊಳ್ಳುತ್ತಿದ್ದೆ ದೇವರೇ ಒಂದು ನಿರ್ಜನ +ವಾದ, ಪ್ರಶಾಂತವಾದ ಮನೆ ಸಿಕ್ಕಿದರೆ, ನೆಮ್ಮದಿ +ಯಿಂದ ಕಾಲು ಚಾಚಿ ಕುಳಿತು ನನಗಿಷ್ಟ +ಬಂದಂತೆ ಓದುತ್ತಿದ್ದೆ, ಬರೆಯುತ್ತಿದ್ದೆ » ಹಾಡು +ತ್ತಿದ್ದೆ ಎಂದು. ಈಗ ಸ್ವರವೇ ಹೊರಡದು. +ಇದ್ದಾ ಗ ಅದು ಬೇಡ. “ಇದ್ದುದೆಲ್ಲವ ಬಿಟ್ಟು, +ಇರದುದರೆಡೆಗೆ : "ತುಡಿವುದೇ ಜೀವನ.” ಜೀವನದ +ಗತಿಯೇ ಹೀ���ೆ ಎಂದು ಕಾಣುತ್ತದೆ. ತೃಪ್ತಿ +ಎಂಬುದಿಲ್ಲ ಮಾನವನಿಗೆ. + + +ಹೀಗೆ ಆಲೋಚಿಸಿದಂತೆಲ್ಲ ಮನಸ್ಸು ಗಟ್ಟಿ +ಗೊಳ್ಳುತ್ತದೆ. ಹಾಡುತೆ ಶ್ರೇನೆ. ನಾನಿರುವುದು +ದಿನದ ಕೆಲವು ಗಂಟೆಗಳು ಮಾತ್ರ. ಹೆದರುವು +ದಾದರೂ ಏಕೆ? ರಾತ್ರಿ ಗಟ್ಟಿಯಾಗಿ ರೇಡಿಯೋ +ಇಟ್ಟುಕೊಳ್ಳುತ್ತೇನೆ. ಹಾಡುತ್ತೇನೆ. ಅನ್ನ +ಮಾಡಿ ಊಟ ಮಾಡುತ್ತೇನೆ, ಓದುತ್ತೇನೆ, +ಬರೆಯುತ್ತೇನೆ, ನನಗೆ ಭವಿಷ್ಯ ಇದೆ. ನಾಳೆ +ಮಕ್ಕಳೊಡನೆ ಬೆರೆತು ಎಲ್ಲವನ್ನೂ ಮರೆಯು + + +ತೆ ನೆ, “ಬೆಟ್ಟ ದಾ ಮೇಲೊಂದು ಮನೆಯ +ಮಾಡಿ ಮ ಗಗಳಿಗಂಜಿದೊಡೆಂತಯ್ಯ ಣ್‌ ಅಲ್ಲ! +ಬೆಟ್ಟ ದಾ ಮೇಲೊಂದು ಮಮ ಮಾಡಿ + + +ಏಕಾಂತಕೆ ಅಂಜಿದೊಡೆ ಎಂತಯ್ಯ- ಅಲ್ಲವೆ? ಸೆ + + +Ty + + +LLL, +ಗ + + + + + + + + +ಸೀರೆಗಳು, ಸೂಪಖಿಂಗ್‌ಗಳು, +ಶರ್ಬಿಂಗ್‌ಗಳ್ಳು ಡ್ರೆಸ್‌ ಮಲೀರಿಯಲ್‌ಗಳು. + + +. ಲಿಪಿಡ್‌ ಹನುಮಂತಪ, ಬಿಲಿ 0ಗ್‌,, ಚಿತ ದುರ್ಗ ರೋಡ್‌. ದಾವಸಕೆ 47700) +y ಪ್ರೀ aed + + +ದಾವಣಗೆರೆ ಕಾಟನ್‌ ಮಿಲ್ಫ್‌ ಸ್ಸ್‌ + + +ಅ ತರ +ಕೊ 'ರೂವತ್‌ ಗಳ) : ಕಾವೆಃರಿ ಭವನ್‌, ಬೆಂಗಳೂರು 560 009 ದಾಜಿಬನ್‌ಖಿಟ್‌. ಹುಬಳಿ, 580 020 + + +ಬತ ದುರ್ಗ ರೋಡ್‌. ದಾವಣಗೆರೆ 577 002 + + +ಹ ಉಟ್ಟ Pen + + +ಹೊಸ ಹುಚ್ಚುಗಳೂ ಹುಟ್ಟಿಕೊಳ್ಳುತ್ತವೆ! + + +ಹೆಣ್ಣು-ಗಂಡಿನ +ಕಸರಿನ ಕುಸ್ತಿ + + +ಸುರೇಶ ಮುನ + + +ಕ್ಕ ಲಿಫೋರ್ನಿಯಾದ + + +ಸ್ಕಾಂಡಿಯಾಗೋ + +ಥ್ರ ಎಂಬಲ್ಲಿ ನೈಟ್‌ ಕ್ಲಬ್‌ ಒಂದರ +ಮುಂದೆ ಅಲಂಕೃತವಾದ ಎಲೆಕ್ಟ್ರಾ ನಿಕ್‌ +ಬೋರ್ಡಿನ ಮೇಲೆ ದಪ್ಪ ಆಕ್ಷರಗಳಲ್ಲಿ "ಹೀಗೆ +ಬರೆದಿದೆ--“ಇಂದಿನ ವಿಶೇಷ ಆಕರ್ಷಣೆ ಹೆಣು +ಗಂಡುಗಳ ಕೆಸರಿನ ಕುಸ್ತಿ.” ವಿವಿಧ ವಯಸ್ಸಿನೆ +ಜನರು- ಹೆಚ್ಚಾ ಗಿ ಗಂಡಸರೇ-. ಒಳ ಹೊಕ್ಕು + + +ಅಲ್ಲಲ್ಲಿ ಕೂರುತಿ ದ್ದಾರೆ. ಬಂದವರೆಲ್ಲರಿಗೂ +ಬೀರ್‌ ಮತ್ತು ಚಿಪ್ಸ್‌ನ್ನು ಕೊಡಲಾಗುತ್ತಿದೆ. + + +ಎದುರಿಗೆ ಜಗಮಗಿಸುವ +ವೇದಿಕೆ. + + +ಬೆಳಕಿನಿಂದ ಕೂಡಿದ +ಅದೇ ತಾನೇ ಕ್ಯಾಬರೆ ಡ್ಕಾನ್ಸೊಂದು +ಮುಗಿದು ವ್ಯಕ್ತಿಯೊಬ್ಬ ವೇದಿಕೆಯ ಮೇಲೆ +ಬಂದಿದ್ದಾನೆ. ಅವನೇ ಅಂದಿನ ಹೆಣ್ಣು ಗಂಡು +ಗಳ ಕುಸ್ತಿಯ ರೆಫ್ರಿ. ಕುಸ್ತಿಗಾಗಿ ವೇದಿಕೆಯ +ಮೇಲೆ ಆಃ ಖಾಡಾವನ್ನು ಸಿದ್ಧ ಗೊಳಿಸವುದೂ +ಆತನ ಜವಾಬ್ದಾರಿ. ಇದಕ್ಕಾಗಿ ಆತ ರಿಂಗ್‌ +ಒಳಗಿನ ದಪ್ಪವಾದ ಸ್ಪಂಜಿನ ಹಾಸಿಗೆಯ ಮೇಲೆ + + +°° ಸುಮಾರು ಮೂವತ್ತೈದು ಗ್ಯಾಲನ್‌ ನಷ್ಟು + + +ಕೆಸರನ್ನು ಹರವುತ್ತಾನೆ. ಈ ಕೆಸರಿನತ ಯಾರಿಕೆ +ಗಾಗಿ, ಹಾಲಿವುಡ್‌ ತಾರೆಯರ ಮತ್ತು ಅರಬ್‌ +(ಶ್ರೀಮಂತರ ಸ್ವರ್ಗ ಎಂದು ಪ್ರಸಿದ್ಧವಾದ +ಕ್ಯಾಲಿಫೋರ್ನಿಯಾದ "ಬೆವರಿ ಹಿಲ್ಸ್‌ 'ನಿಂದಲೇ +ಮಣ್ಣು ಸರಬರಾಜಾಗುತ್ತದೆ. ಕೆಸರಿನಲ್ಲಿ ಸಣ್ಣ +ಪುಟ್ಟ ಲ್ಲಿನ ಚೂರಾಗಲಿ ಮತ್ತೊ ೦ದಾಗಲೀ +ಇಲ್ಲದಂತೆ ಎಚ್ಚರಿಕೆವಹಿಸುವುದು ರೆಫ್ರಿಯ ಕೆಲಸ. + + +ಸುಮಾರು ಹನ್ನೊಂದು ಗಂಟೆಯ ವೇಳೆಗೆ +ಬಾರಿನ ಪ್ರಕಾಶಮಾನವಾದ ದೀಪಗಳು ನಂದಿ +ಬೆಳಗುತ್ತ-ಆರುತ್ತ ಪುಳಕವೆಬ್ಬಿ ಸುವ ಬಣ್ಣದ ದ +ಬಲ್ಬ್‌ ಗಳು ಹತ್ತಿ ಕೊಳ್ಳು ತ್ತವೆ, ಯುವತಿಯ- +ಯರಿಬ್ಬರು ವೇದಿಕೆಯ ಮೇಲೆ ಬಂದ��� ವಾದ್ಯದ +ಗತಿಗೆ ತಕ್ಕಂತೆ ನರ್ತಿಸುತ್ತ. ತಮ್ಮ ಹೊರ + + +ಉಡುಪುಗಳನ್ನು ಕಿತ್ತೆಸೆಯುತ್ತಾರೆ. ಈಗ +ಅವರು ಕುಸ್ತಿಗೆ ಸಿದ್ಧ... ಅವರಿಬ್ಬರನ್ನೂ +ಅಖಾಡಾಕ್ಕೆ ಇಳಿಸಿ ರಪ ಬ್ರ ಸೀಟಿ ಊದು + + +ತ್ತಾನೆ. ಕೂಡಲಿ" ಇಬ್ಬ ರೂ ಒಬ್ಬ ರನೊ ಿಬ್ಬರು +ಕೆಡವಲು ಯತ್ತಿ ಸುತ್ತಾ ರೆ. ಕ: +ತ್ತಾರೆ. ಕೆಸರಿನಲ್ಲಿ ಬಿದ್ದು ಒಬ್ಬ ರ ಮೇಲೊಬ್ಬ ರು + + +ಹೊರಳಾಡುತ್ತಾರೆ. ಕೆಸರನ್ನು ಎಸೆದಾಡು- +ತ್ತಾರೆ. ಇರುವ ತುಂಡು ಬಟ್ಟಿ ಯನ್ನೂ ಕೀಳಲು +ಯತ್ನಿಸಿದಾಗ ಪ್ರೇಕ್ಷಕರು ಹುಚ್ಚೆ ದ್ದು +ಕೂಗುತ್ತ ಕಾತರರಾಗಿ ಎದ್ದು ನಿಲ್ಲುತ್ತಾ ರೆ + + +ಆದರೆ ಈಗ ರೆಪ್ರ ಮಧ್ಯೆ ಪ್ರ ಪ್ರವೇಶಿಸಿ ಹಾಗಾಗ- +ದಂತೆ ತಡೆಯುತ್ತಾನೆ. ಪ್ರೇಕ್ಟಕರು ನಿರಾಶೆ- +ಯಿಂದ ಕೂರುತ್ತಾರೆ. ಕೆಲವರು ರಸಭಂಗ +ಮಾಡಿದ್ದಕ್ಕೆ ಅವನಿಗೆ ಕೇಳಿಸುವಂತೆ ರೆಫ್ರಿಯನ್ನು +ಜರೆಯುತ್ತಾ ರೆ. ಆದರೆ ಕಟ್ಟು ನಿಟ್ಟಾಗಿ ನಿಯಮ +ಪಾಲಿಸುವ ರೆಫ್ರಿ ನಿರ್ಲಿಪ ನಾಗಿರುತ್ತಾ ನೆ, ಹೀಗೆ +ಮೂರು ನಾಲ್ಕು ಜೋಡಿ ಹೆಣ್ಣು ಗಳ ಕುಸ್ತಿ +ನಡೆದ ನಂತರ ಇತ ದೆ, ದಿನದ ವಿಶೇಷ +ಆಕರ್ಷಣೆ. ರೆಫ್ರಿಯು ಪ್ರೇಕ್ಷಕರನು ದ್ವೇಶಿಸಿ +ಮುಂದೆ ವಿಶೇಷ ಹೆಣ್ಣಿ ನೊಡನೆ ಕುಸಿ ಯಾಡಲು +ಪ್ರೇಕ್ಷಕರಿಂದ ಯಾವ “ಗಂಡಾದರೂ ಬರಬಹು- + + +(ಆಧಾರ +೧೦೬ + + +ದೆಂದೂ ಇದಕ್ಕಾಗಿ ಸವಾಲು ಮಾಡಬೇಕೆಂದೂ, +ಅತಿ ಹೆಚ್ಚು ಸವಾಲು ಮಾಡಿದವನು ವಿಶೇಷ +ಹೆಣ್ಣಿನೊಂದಿಗೆ ಕುಸ್ತಿಯಾಡಲು ಅರ್ಹನೆಂದೂ +ಸಾರುತ್ತಾನೆ. ಕೂಡಲೇ ಗಂಡುಗಳಿಂದ +ಪ್ರಾರಂಭವಾಗುವ ಸವಾಲು ಹತ್ತಿಪ್ಪತ್ತರಿಂದ +ಆರಂಭವಾಗಿ ನೂರು ಐನೂರು ರೂಪಾಯಿ +ಹೀಗೆ ಏರುತ್ತ ಹೋಗುತ್ತದೆ. ಅತಿ ಹೆಚ್ಚು +ಕೂಗಿದ ವ್ಯಕ್ತಿಯನ್ನು ಡ್ರೆಸಿಂಗ್‌ ರೂಮಿಗೆ +ಕರೆದೊಯ್ದು ಕುಸ್ತಿಗೆ ಅವನನ್ನು ಸಿದ್ದ ಗೊಳಿಸ- +ಲಾಗುತ್ತದೆ. + +ಇದೇ ವೇಳೆಗೆ ವಾದ್ಕ ಸಂಗೀತದ ನುಡಿತಕ್ಕೆ +ತಕ್ಕಂತೆ ನರ್ತಿಸುತ್ತಾ ವೇದಿಕೆಯ ಮೇಲೆ ಬರು +ತ್ತಾಳೆ ಅಂದಿನ ವಿಶೇಷ ಹೆಣ್ಣು. ನರ್ತಿಸುತ್ತಾ +ತನ್ನ ಮೇಲಿನ ಉಡುಪುಗಳನ್ನೆಲ್ಲ ಕಳಚಿ ಎಸೆ +ಯುವ ವೇಳೆಗೆ ಗಂಡು ವೇದಿಕೆಯ ಮೇಲೆ ಬರು +ತ್ತಾನೆ. ತಮ್ಮಿಬ್ಬರ ನಡುವೆ ನಡೆಯುವ ಈ +ಕುಸ್ತಿಯಲ್ಲಿ ಯಾವ ದುರುದ್ದೇಶವಿಲ್ಲವೆಂಬುದರ +ಸೂಚಕವಾಗಿ ಗಂಡು ಹೆಣ್ಣು ಪ ಷರ ಸ್ಪರ ಚುಂಬಿಸು +ತ್ತಾರೆ. ಈ ವೇಳೆಯಲ್ಲಿ ಇಡು. ಪ್ರೇಕ್ಷಕರಲ್ಲಿ +ಹೆಣ್ಣು ಗಳ ಕಡೆಗೆ ಮುತ್ತನ್ನು ಹಾರಿಸಬಹುದು. +ಆದರೆ' ಹೀಗೆ ಈ ಗಂಡಿನಿಂದ ಫ್ಲೈಯಿಂಗ್‌ +ಕಿಸ್‌ ಬಯಸುವ ಪ್ರೇಕ್ಷಕ ಮುತ್ತೊಂದಕ್ಕೆ +ಹತ್ತು ರೂಪಾಯಿ ತೆರಬೇಕಾಗುತ್ತದೆ. ವ್ಯಕ್ತಿ +ಪ್ರಸಿದ್ಧ ಆಟಗಾರನೋ ನಟನೋ ಆಗಿದ್ದರೆ ಈ +ಹಾರು ಮುತ್ತುಗಳಿಂದ ಬರುವ ಹಣದಿಂದಲೆ +ಬಿಡ್‌ ಮಾಡಿ ತೆತ್ತ ಹಣವನ್ನು ಹಿಂದಕ್ಕೆ ಪಡೆದು +ಬಿಡಬಹುದು. + +ಇನ್ನು ರೆಫ್ರಿ ಇಬ್ಬರನ್ನೂ ಅಖಾಡಕ್ಕೆ ಕರೆದು + + +ತಂದು 'ಮೂರು ಸುತ್ತಿನ ಕುಸ್ತಿಯಲ್ಲಿ ಪರಸ್ಪರ + + +ಕಚು ಸವುದಾಗಲಿ ಬಟ್ಟೆ ಗಳನೆ ಗ ಳೆಯುವುದಾಗಲೀ +ಮಾಡಬಾರದೆಂಬ ನಿಯಮವನ್ನು ತಿಳಿಸುತ್ತಾನೆ. +ಅವನು ಸೀಟಿ ಊದಿದ ಕೂಡಲೆ ಹೆಣ್ಣು ಗಂಡು +ಗಳ ಕುಸ್ತಿ ಪ್ರಾರಂಭವಾಗುತ್ತ ದೆ. ಹೆಣ್ಣು ತಲೆ +ಕೈಕಾಲುಗಳನ್ನಾ ಡಿಸುತ್ತಾ ಗಂಡಿನ ಮೇಲೆ ಎರಗು + + +ಹೆಣ್ಣು ಗಂಡಿನ ಕೆಸರಿನ ಕುಸ್ತಿ + + +೧೦೭ : +ತ್ತಾಳೆ, ಅವಳಿಂದ ತಪ್ಪಿಸಿಕೊಂಡು ಅವಳನ್ನು +ಕೆಳಗುರುಳಿಸಲು ಯತ್ನಿಸುತ್ತಾನೆ ಗಂಡು. ಈ +ಯತ್ನದಲ್ಲಿ ಇಬ್ಬರೂ ಕೆಸರಲ್ಲಿ ಬಿದ್ದು ಹೊರಳಾ +ಡುತ್ತಾರೆ. ಈ ಉರುಳಾಟ, ಕಿತ್ತಾಟ ಕ್ರಮೇಣ +ಬಿರುಸಾಗಿ ಬೆವರ್ಲಿ ಹಿಲ್ಲಿನ ಕೆಸರು ಸುತ್ತಲೂ +ಎರಚಲ್ಪಡುತ್ತದೆ. ಎಷ್ಟೋ ಬಾರಿ ಬಿಡಿಸಲು +ಮಧ್ಯ ಬಂದ ರೆಫ್ರಿಯ ಮೇಲೂ ಕೆಸರಿನ ಅಭಿ + + +ಷೇಕವಾಗುತ್ತದೆ. ಹೀಗೆ ಎರಡು ಸುತ್ತುಗಳು + + +ಮುಗಿದು ಕೊನೆಯ ಸುತ್ತಿನಲ್ಲಿ ಹೆಣು Nae. +ಕೆಳಗೆ ಬೀಳಿಸಿ, ರೆಫ್ರಿಯ ಎಣಿಕೆ 227 ಯುವಷ್ಣ + + +, ರಲ್ಲಿ ಏಳಲಾರದೆ ಗಂಡು ಸೋಲುತ್ತಾ ಜ್ಯ ಹೆಣು + + +ಗೆದ್ದೆ ನೆಂದು ಕೆಸರಿನಲ್ಲಿ ಕುಣಿಯುತ್ತಾ ಳೆ. ಪ್ರತಿ +ಬಾರಿಯೂ ಹೆಣ್ಣೇ ಗೆಲ್ಲುತ್ತಾಳೆಂಬ ನಿಯಮ +ವೇನೂ ಇಲ್ಲದಿದ್ದ ರೂ, ಹೆಣ್ಣೆ ೦ಬ ಕಾರಣದಿಂ +ದಲೋ ಅಥವಾ ಇದು ಕೇವಲ" ಮೋಜಿನ ಕುಸ್ತಿ +ಯೆಂದೋ ಒಟ್ಟಿನಲ್ಲಿ ಸಾಮಾನ್ಯವಾಗಿ ಗಂಡಸರು +ಸೋಲುತ್ತಾರೆ. ಮುಂದೆ ಇಬ್ಬರನ್ನು ಅಖಾಡ +ದಿಂದ ಹೊರಕ್ಕೆ ತಂದು ಒಂದು ಸ್ನಾನದ ದೊಡ್ಡ +ಟಬ್ಬಿನಲ್ಲಿ ಕೂರಿಸಿ ಚೆನ್ನಾಗಿ ನೀರು ಸುರಿಯು +ತ್ತಾರೆ. ನಂತರ ಇಬ್ಬರಿಗೂ ತಿನ್ನಲು ಕುಡಿಯಲು +ಧಾರಾಳವಾಗಿ ಕೊಡುತ್ತಾರೆ. ಇಬ್ಬರೂ ಮತೆ. +ಪರಸ್ಪರ ಚುಂಬಿಸಿ ಬೇರೆಯಾಗುತ್ತಾರೆ. +ಇತ್ತೀಚೆಗೆ ದಕ್ಷಿಣ ಕ್ಯಾಲಿಫೋರ್ನಿಯಾದ +ಕ್ಲಬ್ಬುಗಳಲ್ಲಿ ಈ ರೀತಿಯ ಕೆಸರಿನ ಕುಸ್ತಿ ಅತ್ಯಂತ +ಜನಪ್ರಿಯವಾಗುತ್ತಿದೆ. ಹೆಚ್ಚಿನ ಡಿಸ್ಕೋ ತರ + + +ಗಳು, ನೈಟ್‌ ಕ್ಲಬ್‌ಗಳು ಈ ಕುಸ್ತಿಯನು +ಏರ್ಪಡಿಸುತ್ತವೆ. ಈ ಕುಸ್ತಿಯ ಪ್ರಮೋಟರ್‌ +ಮೂವತ್ತೆರಡು ವರುಷದ ರಿಚರ್ನ್‌ ಮಾರ್ಕರ್‌ + + +ಪ್ರಕಾರ ಈ ಆಟ ೧೯೩೦ ರಲ್ಲಿ ಜರ್ಶುನಿಯಲ್ಲಿ +ಕ್ಯಾಬರೇ ಆಟವಾಗಿ ಪಾ )ರಂಭವಾಗಿ ಈಗ +ಎಷ್ಟು ಜನಪ್ರಿಯವಾಗಿದೆಯೆಂದರೆ ಈ ಕುಸ್ತಿಗಾಗಿ +ಕ್ಯಾಬರೆ ನರ್ತಕಿಯರಷ್ಟೇ ಅಲ್ಲದೇ ಗೃಹಣಿಯರೂ +ಕಾಲೇಜು ಯುವತಿಯರೂ ಹೆಚ್ಚು ಸಂಖ್ಯೆಯಲ್ಲಿ +ಬರುತ್ತಿದ್ದಾರಂತೆ. ಘಿ + + +ಅ ಬ ಮನ! + + +hhh dso docs sec ಮರ” +ಅಸಂಘಟಿತ ಕಾರ್ಮಿಕರ ಬದುಕಿಗೆ ಆಸರೆ ನೀಡುವ ಆಶಾಕಿರಣ + + +ರಾಜ್ಯದ ಅಸಂಘಟಿತ ಕಾರ್ಮಿಕರು ಅಪಘಾತಕ್ಕೊಳಗಾಗಿ ತೊಂದರೆಗೀಡಾದಾಗ, ಅವರಿಗೆ ಅಥವಾ ಅವರನ್ನು + + +ಅಲಲದ ಕುಟುಂಬದವರಿಗೆ ತಕ್ಷಣ ಆರ್ಥಿಕ ನೆರವು ಒದಗಿಸುವ "ಆಶಾಕಿರಣ ಯೋಜನೆ' ಯ + + +ಯನ್ನು ಕರ್ನಾಟಕ + + +ಸರಕಾರ ಜಾರಿಗೆ ತಂದಿದೆ. + + +ಅಪಘಾತಗಳು ಹೇಳಿ ಕೇಳಿ ಸಂಭವಿಸುವುದಿಲ್ಲ; ಅತೀವ +ಕಷ್ಟ ಗಳನ್ನು, ಅನಿರೀಕ್ಷಿತ ಆರ್ಥಿಕ ಮುಗ್ಗ ಟ್ರಿ ನ್ನು ತರು +ತ್ರ ದೆ. ಕೃ ಹ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆ +ಗಳಲ್ಲಿರದ ಕ್ಷೇತ್ರದ ಕೆಲಸಗಾರರಿಗೆ ಈ ಮಾತು ಅನ್ವಯಿ +ಸುತ್ತದೆ. ಬಹುಪಾಲು ಪರಿಹಾರ ಯೋಜನೆಗಳ ವ್ಯಾಪ್ತಿ +ಯಿಂದ ಹೊರಗುಳಿದಿರುವ ಅಂತಹಜನರ ಸ ಸಂಕಷ್ಟ ನಿವಾರಿ +ಸಲು ಕರ್ನಾಟಕ ಸರ್ಕಾರ ವಿಶಿಷ್ಟ ಯೋಜನೆಯೊಂದನ್ನು +ರೂಪಿಸಿದೆ. ಈ ಯೋಜನೆಯನ್ವಯ ಅಪಘಾತದ ಬಗೆ +ಯನ್ನು ಪರಿಗಣಿಸಿ ನೊಂದವರಿಗೆ ಆರ್ಥಿಕ ಪರಿಹಾರಕ್ಕೆ +ಅವಕಾಶವಿದೆ. +ಅರ್ಹತೆ +೧೬ ರಿಂದ ೬೫ ವರ್ಷಗಳ ಒಳಗಿನ, ವಾರ್ಷಿಕ ಆದಾಯ +೬,೦೦೦ ರೂ. ಗಳಿಗೆ ಮೀರದ ಈ ಮುಂದೆ ತಿಳಿಸಿದ +ಕಸುಬುಗಳ ಶ್ರಮ ಜೀವಿಗಳು ಮತ್ತು ಅವರ ಅವಲಂಬಿ +ಗಳು ಈ ಯೋಜನೆಯನ್ವಯ ಆರ್ಥಿಕ ನೆರವು ಪಡೆಯು +ರೆ. ಕಾರ್ಮಿಕರ ಪರಹಾರ ನಿಧಿ ಕಾಯಿದೆಯನ್ವಯ +"ಕ ಪರಿಹಾರ ಪಡೆದಿರುವವರು ಆಶಾಕಿರಣ ಚತ +ಗೆ ಅರ್ಹರಾಗುವುದಿಲ್ಲ. +`ಕೃಷಿ ಕಾರ್ಮಿಕರು, ಬೆಸ್ತರು, ಬೀಡಿ ಕಾರ್ಮಿಕರು, ಹೆಂಡ +ಇಳಿಸುವವರು, ಧೋಬಿಗಳು. ಮೋಚಿಗಳು, ಬಡಿಗಿಗಳು, +ಗಾಡಿತಯಾರಿಸುವವರು, ಗ್ರಾಮಾಂತರ ಕಮ್ಮಾರರು, +ಅಕ್ಕಸಾಲಿಗರು, ಲೋಹ ಕೆತ್ತನೆಗಾರರು, ಪ್ರಾಣಿಗಳು ಎಳೆ +ಯುವ ವಾಹನಗಳ ಚಾಲಕರು, ಸೈಕಲ್‌ ರಿಕ್ಷಾ ಎಳೆಯು +ವವರು ಕ್ಷೌರಿಕರು, ದರ್ಜಿಗಳು, ರಸ್ತೆಯಲ್ಲಿಕೂಗಿ ಮಾರು +ವವರು, ಕೈಗಾಡಿ ಎಳೆಯುವವರು, ಬುಟ್ಟಿ ಹೆಣೆಯುವ +ವರು ಜೆಲ್ಲಿ ಒಡೆಯುವವರು, ಮಾಂಸ ಸಿದ ಪಡಿಸುವವರು, +ಗಾರೆ ಕೆಲಸಗಾರರು, ಹಂಚು ಕೆಲಸಗಾರರು, ಗುಡಿಸಲು +ಕಟ್ಟುವವರು, ಛುವಣಿ ಹೊದಿಸುವವರು, ಬಾವಿತೋಡು +ವವರು, ಕಕ್ಷೆ ಮಗ್ಗ ನೇಕಾರರು, ಲೋಕೋಪಯೋಗಿ +ಮತ್ತು ನೀರಾವರಿ ಯೋಜನೆಗಳ ಎನ್‌.ಎಮ್‌.ಆರ್‌. +ಕೆಲಸಗಾರರು ಹಾಗೂ ಗುಡ್ಡ ಗಾಡಿನ ಕಾರ್ಮಿಕರು. +ವ್ಯಾಪ್ತಿ +ಮೇಲೆ ಕಾಣಿಸಿರುವ ಶ್ರಮಜೀವಿಗಳು ದುಡಿಯುವಾಗ + + + + + + +ಅಪಘಾತಕ್ಕೀಡಾಗಿ ಶಾರೀರಿಕ ಹಾನಿಗೊಳಗಾದಲ್ಲಿ ಅಂಥ +ವರಿಗೆ ಆಶಾಕಿರಣ ಯೋಜನೆಯಿಂದ ನೆರವು ಸಿಗುತ್ತಿದೆ. +ರೈಲು ಮತ್ತು ರಸ್ತೆ ಅಪಘಾತಗಳು. ವಿದ್ಯುಚ್ಛಕ್ತಿ ತಗಲಿ +ಹಾನಿ, ಹಾವು ಕಚ್ಚುವಿಕೆ, ನೀರಿನಲ್ಲಿ ಮುಳುಗಿ ಸಾಯು +ವುದು, ಬೆಂಕಿ ಆಕಸ್ಮಿಕ, ಮರದ ಮೇಲಿಂದ ಬೀಳುವುದು, +ಕ್ರೂರ ಮೃಗಗಳಿಂದಾಗುವ ಆಘಾತ ಮುಂತಾದ ಆಕಸ್ಮಿಕ +ಅನಾಹುತದಲ್ಲಿ ನೊಂದವರಿಗೆ ಈ ಪರಿಹಾರ ಲಭ್ಯ. + + +ಪರಿಹಾರ +ಈ ಯೋಜನೆಯಂತೆ ಅಪಘಾತದಲ್ಲಿ ಕಾರ್ಮಿಕನ ಒಂದು + + +ಅಂಗ ಹೀನವಾದರೆ, ೨,೫೦೦ ರೂಪಾಯಿ ಎರಡು +ಅಂಗಗಳ ಶಾಶ್ವತ ನಷ್ಟ ಉಂಟಾದರೆ ೪,೦೦೦ ರೂಪಾಯಿ +ಹಾಗೂ ಅಪಘಾತದಲ್ಲಿ ಕಾರ್ಮಿಕನ ಮರಣ ಸಂಭವಿಸಿ +ದರೆ ವಾರಸುದಾರರಿಗೆ ೫,೦೦೦ ರೂಪಾಯಿಗಳ ಪರಿ +ಹಾರ ನೀಡಲಾಗುತ್ತಿದೆ. +ನ ಬಗೆ + +ಅಪಘಾತಕ್ಕೀಡಾದ ಕಾರ್ಮಿಕರು ಇಲ್ಲವೆ ಅವರು ಮೃತ +ಹೊಂದಿದರೆ ಅವರ ವಾರಸುದಾರರು ಅಂದರೆ ತಂದ +ತಾಯಿ, ಗಂಡ, ಹೆಂಡತಿ, ಆಶ್ರಿತ ಹಿರಿಯ ಮಗ, +ಮಗಳು, ಹಿರಿಯ ಸಹೋದರ ಸಹೋದರಿ- ಅಪಘಾತ +ಸಂಭವಿಸಿದ ೩೦ ದಿನಗಳ ಒಳಗಾಗಿ ನಮೂನೆ ನಂ. ೧ರಲ್ಲಿ +ಸೂಚನೆಯನ್ನು ಕೊಡಬೇಕು ಮತ್ತು ೩ ತಿಂಗಳೊಳಗಾಗಿ +ಅರ್ಜಿಯನ್ನು ನಮೂನೆ ೨ ರಲ್ಲಿ ಗ್ರಾಮಾಂತರ ಪ್ರದೇಶ +ವಾದಕ್ಸಿ ಆಯಾ ತಾಲೂಕಿನ ತಹಸೀಲ್ಡ್‌ ರರವರಿಗೆ, ನಗರ +ಪ ಪ್ರವೇಶವಾದರೆ ಪುರಸಭೆಯ ಮುಖಾ ಧಿಕಾರಿ ನಗರ +ಸಭೆಯ ಕಂದಾಯ ಅಧಿಕಾರಿಗಳಿಂದ ಅರ್ಜಿಯನ್ನು ಸಲ್ಲಿಸ +ಬೇಕು. ವೈದ್ಯಾಧಿಕಾರಿಗಳಿಂದ ಪಡೆದ ಪ್ರ��ಾಣ ಪತ್ರ +ವನ್ನೂ ಈ ಅರ್ಜಿಯೊಂದಿಗೆ ಲಗತ್ತಿಸಿರಬೇಕು. + + +ರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗಾಗಿ ನಿಮ್ಮ + + +ಹಡ ತಹೆಸೀಲ್ಲಾ ರರು” ಪುರಸಭೆಯ ಮುಖ್ಯಾಧಿ +ಕಾರಿಗಳು ಇಲ್ಲವೇ ಮಹಾನಗರ ಪಾಲಿಕೆಯ ಕಂದಾಯ +ಅಧಿಕಾರಿಗಳನ್ನು ಅಥವಾ ಹತ್ತಿರದ ಕಾರ್ಮಿಕ ಇಲಾ +ಖೆಯ ಅಧಿಕಾರಿಗಳನು ್ನ ಸಂಪರ್ಕಿಸಿ. + +ಕರ್ನಾಟಕ ವಾರ್ತೆ + + +ಹೆಚ್ಚಿನ ವಿವರಗಳಿಗೆ ಬರೆಯಿರಿ:- ಆಯುಕ್ತರು ಕಾರ್ಮಿಕ ಇಲಾಖೆ,ವಿ.ಐ.ಎಸ್‌.ಎಲ್‌ ಕಟ್ಟ ಿಡ, +» ಬೆಂಗಳೂರು-೩ + + +ಜೆ.ಸಿ. ರಸ್ತೆ + + + + + +DAKE TAT + + +ಡಿಐಷಿ ೪೦ ೦/೮೬ + + + + + +6 + + +4 + + +ನ್‌್‌ + + +{ p +ಇ ಜ್‌ ಥ್‌ +ಜರಾ ಭ್‌ + + +ಫಾ + + + + + +ಆಯೇಶಾಳ ಪುನರ್ಜನ್ಮ + + +ಖಾನಿಯಾ ಅತಿನಿಯ ಅಜ್ಜಗಾವಲನ್ನು ತಪ್ಪಿಸಿಕೊಂಡು ಹೊರಟ ಲಿಯೊ ಮತ್ತು ಹೊಲ್ತಿ +ಪರ್ವತದ ಮೇಲಿನ ಜಾ ಿಲೆಯಲ್ಲಿರುವ ದೇವತೆ ಹಿಸಿಯಾಳ ದರ್ಶನಾಕಾಂಕ್ಷಿಗಳಾದರು, + + +ಪ್ರಯಾಸದಿಂದ ಹೊರಟು ಅಗ್ನಿಪರ್ವತವನ್ನೇರಿದರು. + + +ಆ ಮಹಾಮಂದಿರದಲ್ಲಿ ರಜತ ಪರ + + +ದೆಯೆ ಹಿಂದೆ ರಜತ ಪ್ರತಿಮೆ ಕಂಡಿತು. "ಹಿಸಿಯಾ'ಳ ದರ್ಶನಕ್ಕಾಗಿ ಕಾಯ್ದು ನಿಂತರು. +ರೈಡರ್‌ ಹಗ್ಗಾರ್ಡನ "ಷಿ' ಕಾದಂಬರಿಯ ಉತ್ತರಾರ್ಧ “ಆಯೇಶಾ: ದಿ ರಿಟರ್ನ್‌ ಆಫ್‌ +ಪಿ'ಯ ಅನುವಾದದ ಎರಡನೆಯ ಹಾಗೂ ಕೊನೆಯ ಭಾಗ ಇದು. + + +ಕೊ ರಜತ ಪರದೆ ಸರಿಯಿತು. +ಎದುರಿಗೊಂದು ಕೋಣೆ. ಆದರ ನಡುವೆ ಇದ್ದ +ಭವ್ಯ ಸಿಂಹಾಸನದ ಮೇಲೆ ಅಡಿಯಿಂದ +ಮುಡಿಯ ವರೆಗೆ ಬಿಳಿ ಬಟ್ಟೆ ಹೊದಿಸಿದ ಒಂದು + + +ಆಕೃತಿ, ಅದರ ಕೈಯಲ್ಲಿ ರತ್ನಾಲಂಕೃತ +ರಾಜದಂಡ. ಆ ಮಬ್ಬುಗತ್ತಲೆಯಲ್ಲಿ ನಮಗೆ + + +ಕಂಡದು ಇಷ್ಟೇ. +ಯಾವುದೋ ಭಾವನೆಯಿಂದ ಪ್ರೇರಿತರಾಗಿ, + + +ನಾವೂ ಸಾಷ್ಟಾಂಗವೆರಗಿ, ಮಂಡೆಯೂರಿ- +ಕೊಂಡು ನಿಂತೆವು. ಸ್ವಲ್ಪ ಹೊತ್ತಿನ ಮೇಲೆ + + +ಕಿರು ಗಂಟೆಗಳ ನಿನಾದ ಕೇಳಿ ತಲೆಯೆತ್ತಿದೆವು. +ಾಇಜದಂಡ ಹಿಡಿದ ಕೈ ನಮ್ಮತ್ತ ಚಾಚಿತ್ತು. +ಜೊತೆಗೆ ಗ್ರೀಕ್‌ ಭಾಷೆಯಲ್ಲಿ, ಮೃದುವಾದ + + +ಇ ಜು ಆ +ಸ್ಪಷ್ಟ ಸ್ವರ ಕೇಳಿಸಿತು: + + +“ಪ್ರಯಾಣಿಕರೆ, ನಿಮಗೆ ಸ್ವಾಗತ, ಇಷ್ಟು +ದೂರದ ಈ ಪುರಾತನ ಮಂದಿರಕ್ಕೆ ಬಂದು +ಅದರ ದಿವ್ಯವಾಣಿಗೆ ವಂದನೆ ಸಲ್ಲಿಸಲು ಹಿಂಜರಿ +ಯದ ನಿಮಗೆ ಅಭಿನಂದನೆಗಳು. ಏಳಿ, ಭಯ +ಪಡಬೇಡಿ.' + +ಸಾವಕಾಶವಾಗಿ ಎದ್ದೆವು. ಮುಂದೇನು +ಮಾತಾಡಬೇಕೆಂದು ತಿಳಿಯದೆ ಸುಮ್ಮನೆ ನಿಂತು +ಕೊಂಡೆವು. ಮತ್ತೆ ಅದೇ ಮೃದುಸ್ವರ: + +“ಪ್ರಯಾಣಿಕರೆ, ಇಷ್ಟು ದೂರ ಏನು +ಹುಡುಕಲು ಬಂದಿರುವಿರಿ? ನಿಮ್ಮ ಹೆಸರೇನು? + +ನಮ್ಮ ಹೆಸರು ಹೇಳಿ ನಾನೆಂದೆ: "ಓ ಹಿಸಿಯಾ, +ವಾವಿಲ್ಲಿಗೆ ಬಂದದ್ದು ಒಂದು ದೊಡ್ಡ ವಿಚಿತ್ರ +ಕಥೆ.' + + +"ನಾನು ಆ ಕಥೆಯನ್ನು ಕೇಳಬೇಕು. + + +ನೀವು + + +೧೧೦ + + +ದಣಿದರುವಿರಿ. ಇಂದೇ ರಾತ್ರಿ ಪೂರ್ಣ ಕಥೆಯನ್ನು +ಹೇಳುವುದು ಬೇಡ; ಸ್ವಲ್ಪ ಸ ಸಾಕು," ಆಕೆಯ +ಧ್ವನಿಯಲ್ಲಿ ಆತುರವಿತ್ತು. + +ಲಿಯೋ ಕಥೆ ಆರಂಭಿಸಿದ. “ಎಷೊ ಶೀ ವರ್ಷ +ಗಳ ಹಿಂದೆ ಚಿಕ್ಕವನಿದ್ದಾಗ ನಾನೂ ನನ್ನ ದತ್ತಕ +ತಂದೆಯೂ ಹಿಂದಿನ ದಾಖಲೆಗಳಿಂದ ಪ್ರೇರಿತ + + +A ರಾಗಿ, ಒಂದು ವಿಚಿತ್ರ ದೇಶಕ್ಕೆ ಹೋ��ಿ ಆಲ್ಲಿ + + +ಅಮರಳಾದ, ದಿವ್ಯ ಸ್ತೀಯೊಬ್ಬಳನ್ನು +ಕಂಡೆವು. +“ಹಾಗಾದರೆ ಅವಳು ಕುರೂಪಿಯೂ +ವೃದ್ಧ ಳೂ ಆಗಿರಬೇಕು! +“ಊಹುಂ-- ಚಿರಯೌವನೆಯಾದ ಆಕೆಯು + + +ಅನುಪಮ ಸೌಂದರ್ಯಕ್ಕೆ ಮತ್ತೊಂದು ಹೆಸ- +ರಾಗಿದ್ದ ಳು,” + +“ಅಂತೆಯೇ ಪುರುಷ ಸ್ವಾಭಾವಕ್ಕನುಗುಣ +ವಾಗಿ ಆ ಸೌಂದರ್ಯಕ್ಕೋಸ್ಕರ ನೀನು ಅವ +ಳನ್ನು ಪೂಜಿಸಿದೆಯಲ್ಲವೇ?' + +"ಪೂಜಿಸಲಿಲ್ಲ; ಪ್ರೇಮಿಸಿದೆ.' + +“ಈಗಲೂ ಪ್ರೇಮಿಸುತ್ತಿರುವೆಯಾ?' + +“ಹೌದು; ಸತ್ತರೂ ಅವಳನ್ನು ಪ್ರೇಮಿಸುವೆ.' + +“ಅವಳು ಅಮರ ಅಂದೆಯಲ್ಲ? ಸಾಯುವ +ಮಾತೇಕೆ? ' + +“ಅವಳು ಸತ್ತಿರಬೇಕು ಅನಿಸಿತು. ಬಹುಶಃ +ಅವಳು ರೂಪಾಂತರ ಹೊಂದಿರಬಹುದು. +ಅಂತೂ ಅವಳನ್ನು ಕಳೆದುಕೊಂಡು ಇಷ್ಟು ವರ್ಷ +ಗಳಿಂದ ಹುಡುಕುತಲಿದ್ದೇನೆ. + +“ನನ್ನದಾದ ಈ ಪರ್ವತದಲ್ಲಿ ಅವಳನ್ನು +ಶೋಧಿಸುತ್ತ ಬಂದೆಯಲ್ಲ? ಏಕೆ?' + +“ಇಲ್ಲಿ ದಿವ್ಯ ದೃಶ್ಯವೊಂದನ್ನು ಕಂಡೆ. ಹೀಗಾಗಿ +ಕಳೆದ ಹೋದ ನನ್ನ ಪ್ರೇಯಸಿ ಇಲ್ಲಿಯೇ +ದೊರಕಬಹುದೆಂದು ಬಂದೆ. + +_ "ಹೊಲ್ಲಿ, ಅವಳನ್ನು ನೀನೂ ಪ್ರೇಮಿಸಿ +ದೆಯಾ?' + +“ಇಲ್ಲ, ತಾಯಿ. ಈ ಅನ್ವೇಷಣೆಯಲ್ಲಿ ನನ್ನ +ಡತ್ತಕ ಪುತ್ರನನ್ನು ಹಿಂಬಾಲಿಸುತ್ತಿದ್ದೇನೆ.` + +“ಹಾಗಾದರೆ, ನೀವಿಬ್ಬರೂ ಸೌಂದರ್ಯದ +ಹುಚ್ಚು ಹಿಡಿದು ಬೆನ್ನಟ್ಟಿದವರು.' + +"ಇಲ್ಲ' ನಾನೆಂದೆ, "ನಾವು ಹುಚ್ಚರಲ್ಲ. + + +ಆಯೀಶಾಳ ಪುನರ್ಜನ್ಮ + + +OCA + + +ಹುಚ್ಚರಿಗೆ ಸೌಂದರ್ಯವೆಂದರೆ ಏನೆಂಬುದು +ಗೊತ್ತೆ? ಓ ಹಿಸಿಯಾ, ಜ್ಞಾನ ದೃಷಿ ಗಳೆರಡೂ + + +ಬುದಿ ವಂತರ ಸ್ವತ್ತು ಚ +“ಹೊಲ್ಲಿ, ನಿನ್ನ ಬುದ್ಧಿ ನುಡಿ ಎರಡೂ +ಚುರುಕು.” ಎಂದು ಒಮೆಲೆ ತಡೆದಳು. + + +ಅನಂತರ, “ನನ್ನ ಸೇವಕಿ ಕಾಲೂನ್‌ದ ಖಾನಿಯಾ +ನಿಮಗೆ ಒಳ್ಳೆ ಅತಿಥಿ ಸತ್ಕಾರ ನೀಡಿ, ನನ್ನ ಆಜ್ಞೆ +ಯಂತೆ ನಿಮ್ಮ ಮುಂದಿನ ಪ್ರಯಾಣಕ್ಕೆ ಅನು- . +ಕೂಲ ಮಾಡಿಕೊಟ್ಟ ಳೆ? ನೀವು ಬರುವುದರಲ್ಲಿ +ಎಳಂಬವಾಯಿತೇಕೆ? ' + +"ಸಾಧ್ಯವಿದ್ದಷ್ಟು ), ಬೇಗನೇ +ಆದರೂ ವಿಳಂಬದ ಕಾರಣವನ್ನು ಮಾತ್ರ ಕೇಳ +ಬೇಡ, ನಾವು ಬರುವುದನ್ನು ಅರಿತವಳು +ನೀನು, : ವಿಳಂಬದ ಕಾರಣವೂ ನಿನಗೆ ತಿಳಿದಿರ +ಬೇಕು. + +"ಹಾಗಾದರೆ ನಾನು ಅತಿನಿಯನ್ನೇ ಕೇಳು- + + +ಬಂದಿದೆ ವೆ, +೧ಎ + + +ತ್ತೇನೆ, ಆಕೆ ಇಲ್ಲಿಯೆ ಹೊರಗಡೆ ನಿಂತಿದ್ದಾಳೆ. +ಓರೋಸ್‌, ಖಾನಿಯಾಳನ್ನು ಕರೆದುಕೊಂಡು + + +ಬಾ” ಎಂದು ಆದೇಶಿಸಿದಳು, + +ಆಪಾದಮಸ್ತಕ ಕಪ್ಪು ಮುಸುಕು ಹಾಕಿ +ಕೊಂಡ. ಅತಿನಿ ಒಳಗೆ ಬಂದಳು. ಮುಂದೆ +ಬಂದು ಹಿಸಿಯಾಗೆ ಹೆಮ್ಮೆಯಿಂದ ಮದಿಸಿದಳು. + +“ಅತಿನಿ, ನನ್ನ ಈ ಅತಿಥಿಗಳನ್ನು ನೇರವಾಗಿ +ಇಲ್ಲಿಗೆ ಕರೆತರಬೇಕೆಂದು ನಿನ್ನ ಮಾವನ ಮೂಲಕ +ನಿನಗೆ ಸಂದೇಶ ಕಳಿಸಿರಲಿಲ್ಲವೇ? ನನ್ನ ಆಜ್ಞೆ +ಯನ್ನೇಕೆ ಉಲ್ಲಂಘಿಸಿದೆ? + +“ಯಾಕೆಂದರೆ? ,ಹಿಸಿಯಾ ಈತನನ್ನು ನಾನು +ಪ್ರೇಮಿಸುತ್ತೇನೆ. . ಆತ. ನಿನ್ನವನಲ್ಲ; ಬೇರೆ +ಯಾವ ಸ್ತ್ರೀಯ ಸ್ವತ್ತೂ ಅಲ್ಲ, ಆತ ನನ್ನವ; +ಕೇವಲ ನನ್ನ ನಾನು ಹುಟ್ಟಿನಿಂದಲೂ +ಆತನನ್ನು ಪ್ರೇಮಿಸುತ್ತಿದ್ದೇನೆ. ಆತ ನನ್ನನ್ನು +ಪ್ರೇಮಿಸುತ್ತಿದ್ದಾನೆ. ಏಕೆ ಎಂದು ಮಾತ್ರ +ನಾನರಿಯೆ, ಅದಕ್ಕೇ, ಸತ್ಯವನ್ನರಿಯಲೆಂದು +ಇಲ್ಲಿಗೆ ಬಂದಿರುವೆ. ನಾನು ಪ್ರೇಮಿಸುವ + +ಆತನೊಂದಿಗೆ ನನಗೇನು +ಸಂಬಂಧ? ನಿನಗೇನು ಸಂಬಂಧ? ಓ ದಿವ್ಯವಾ ಣಿ +ಓ ರಹಸ್ಯಗಳ ಮಾತೆಯೇ ಮೊದಲು ಈ ರಹಸ್ಕ +ವನ್ನು ಬಿಡಿಸಿ ಹೇಳು! ಆ ನಂತರ ಬೇಕಾದರೆ + + +(೨ ಕಸ್ತೂ + +ನನ್ನನ್ನು ದಂಡಿಸು,' ಎಂದಳು ಅತಿನಿ +`ಹೌದು, ಹೇಳು!” ನಾನು” ತೀವ್ರವಾಗಿ + +ಸಂದೇಹ ಆಶೆ ಭೀತಿಗಳಿಂದ ದಿಗ್ಸಾ )ಂತನಾಗಿ + + +ಸಂಕಟಪಡುತ್ತಿರುವೆ' ಅಂದ ಲಿಯೊ. ಹಿಸಿಯಾ +ತುಸು ವಿಚಾರಮಾಡಿ, "ಲಿಯೋ ವಿನ್ಸಿ, +ನಾನು ಯಾರೆಂದು ತಿಳಿದುಕೊಂಡಿರುವಿ?' +ಎಂದು ಕೇಳಿದಳು. "ನೀನು ಆಯೇಶಾ. +ಹಿಂದೊಮ್ಮೆ ಆಫ್ರಿಕದ ಕೋರ್‌ ಗುಹೆ + + +ಗಳಲ್ಲ ನಿನ್ನ ಕೈಯಿಂದಲೆ ನಾನು ಮೃತಪಟ್ಟೆ. +ವರ್ಷಗಳ ಹಿಂದೆ ಅದೇ ಕೋರ್‌ +ಗುಹೆಗಳಲ್ಲಿ ನಿನ್ನನ್ನು ಮತ್ತೆ ಕಂಡೆ, ಪ್ರೇಮಿಸಿದೆ. +ಅಲ್ಲ ಆ ಭೀಕರ ದುರಂತಕ್ಕೀಡಾಗಿ, “ಮತ್ತೆ +ಬರುವೆ” ಎಂದು ವಚನವಿತ್ತ. ಅದೇ ಆಯೇಶಾ +ನೀನು ಎಂದು ನನ್ನ ನಂಬಿಕೆ” ಎಂದ ಲಿಯೋ +ಗಂಭೀರವಾಗಿ. + +“ಹೊಲಿ, ನೀನು ಏನೆಂದು ನಂಬಿರುವಿ?' + +“ಲಿಯೋನ ನಂಬಿಕೆಯೆ ನನ್ನದೂ! ಕೆಲವೊಮ್ಮೆ +ಸತ್ತವರಿಗೆ: ಪುನರ್ಜನ್ಮ ಬರುತ್ತದೆ. ಎಲ್ಲ ಸತ್ಯ- +ವನ್ನರಿತವಳು ನೀನು. ಅದನ್ನು' ಪ್ರಕಟಿಸುವವಳೂ +ನೀನೇ' ಎಂದೆ ನಾನು. + +“ನಿಜ, ಸತ್ತವರು ಕೆಲವೊಮ್ಮೆ ಪುನರ್ಜನ್ಮ +ಪಡೆಯ :ವದುಂಟು. ಅಲ್ಲದೆ ವಿಚಿತ್ರ ರೂಪದಲ್ಲಿ +ಮತ್ತೆ ಮತ್ತೆ ಪ್ರತ್ಯಕ್ಷರಾಗುವದೂ ಉಂಟು. + +ಎಲ ಸತ್ಯವನ್ನ ರಿತವಳು ನಾನು. ಆ ಸತ್ಯವನ್ನು + +ನಾಳೆಯೇ ಎದುರಿಸಲು ಸಿದ್ಧ ರಾಗಿರಿ, ಅಲ ನಿಯ +ವರೆಗೆ ವಿಶ್ರಮಿಸಿರ್ಮಿ' ಎಂದು” ಹಿಸಿಯಾ ಹೇಳು +ತ್ತಿದ್ರಂತೆಯೆ ರಜತ ಪರದೆಗಳು ಮುಚ್ಚಿಕೊಂಡವು. +ಓರೋಸ್‌ನೊಂದಿಗೆ ನಾವು ಅಲ್ಲಿಂದ ಹೊರಟು +ನಮ್ಮ ಕೋಣೆಗಳಿಗೆ ತೆರಳಿದೆವು. ದಣಿದ ಕಾರಣ +ಗಾಢನಿದ್ರೆಯಲ್ಲಿ ಎಷ್ಟೋ ವೇಳೆ ಮಲಗಿ +ಕೊಂಡೆವು. + + +ಇಪ ತ +ಇಪ್ಪತ್ತು + + +ತ್ಲ +ನಾವು ಎಚ್ಚೆ ತ್ತಾಗ ಮರುದಿನ ಸಂಜೆಯಾಗಿತ್ತು. +ಮಾತೆಯ ದರ್ಶನಕ್ಕೆ ನಮ್ಮನ ನ್ನು ಕರೆದೊಯ್ಯಲು +ಓರೋಸ್‌ ಬಂದ. ಹತ್ತು ನಿಮಿಷಗಳ ನಂತರ +ಸಿದ್ಧ ರಾಗಿ ಹೊರಟೆವು. ವೇದಿಕೆಯ ಹಿಂದೊಂದು +ದ್ವಾರದ ಮೂಲಕ ಹಜಾರದಲ್ಲಿ ಹಾಯ್ದು, +ಪರ್ವತದ ಶಿಲಾಗರ್ಭದಲ್ಲಿ ಕಡೆದ. ಅಸಂಖ್ಯಾತ + + +ರ್ಕಿ ನವೆಂಬರ್‌ ೧೯೮೬ ಜ + + +ಮೆಟ್ಟಲುಗಳನ್ನು ಏರಹತ್ತಿದೆವು. ಕಗ್ಗತ್ತಲೆ-' +ಯಿದ್ದುದರಿಂದ ಎಲ್ಲರೂ ಒಂದೊಂದು ದೀವಟಿಗೆ ' +ಹಿಡಿದುಕೊಂಡಿದ್ದೆ ವು. ಒಂದು ಗಂಟೆಯ ನಂತರ +ದೊಡ್ಡದೊಂದು ಮೆಟ್ಟಲಿನ ಅಡಿಯಲ್ಲಿ ಕುಳಿತು +ಸ್ವಲ್ಪಕಾಲ ವಿಶ್ರಮಿಸಿದೆವು. ಅಲ್ಲಿ ಏನೋ ಗರ್ಜಿಸು +ತ್ತಿರುವಂತೆ ಕೇಳಿಸುತ್ತಿತ್ತು. ನಾವೀಗ ಅಗ್ನಿಪರ್ವ + + +ತದ ಆಗ್ನಿಕುಂಡದ ಹತ್ತಿರ ಬಂದಿದ್ದು, +ಅಗ್ನಿಜ್ವಾಲೆಗಳ ಬುಸುಗುಟ್ಟುವಿಕೆಯ ಗರ್ಜನೆ +ಯಂತೆ ಕೇಳುತ್ತಿದೆಯೆಂದ ಓರೋಸ್‌ + +ಅನಂತರ ಮತ್ತೆ ಮೇಲೇರತೊಡಗಿದೆವು. +ಎತ್ತರೆತ್ತರವಾದ ಮೆಟ್ಟಲುಗಳ ಮೇಲೆ ಕಷ್ಟ + + +ದಿಂದ ಕಾಲೆಳೆಯುತ್ತ, ಕೊನೆಗೊಂದು ��ಗಲಿಯ +ಮೇಲೆ ಬಂದು ನಿಂತೆವು. ಆದು ಪರ್ವತದ ತುತ್ತ +ತುದಿಯಾಗಿತ್ತು. : ಕೆಳಗೆ ದೃಷ್ಟಿ ಹಾಯಿಸಿದಾಗ +ನಮ್ಮ ತಲೆ ಸುತ್ತಿದಂತಾಯಿತು. ಆಹಾ! ಭವ್ಯ +ದೃಶ್ಯವನ್ನು ಅದೆಂತು ವರ್ಣಿಸಲಿ? ಮೇಲೆ +ತಾರೆ ತುಂಬಿದ ಆಗಸ ದಕ್ಷಿಣಕ್ಕೆ ಕಾಲೂನಿನ +ಸಮವಿಸ್ತಾರ. ಸಾ ಪಶ್ಚಿ ಮಕ್ಕೆ ಪರ್ವತ +ಶೃಂಗದ ಹಿಮಾವೃತ ಸ್ಮಂಧೆಗಳು. ಉತ್ತರ +ಕ್ವಂಿತೂ ಅತ್ಮ ದ್ಭು ತ ದೃ ಶ್ಯ. "ನಮ್ಮ ಕೆಳಗಡೆಯೇ +ಜ್ವಾಲಾವ ಮುಖಿಯ ಆಗಿ ಕುಂಡ, "ಅದರ ಮಧ್ಯೆ +ಅಗಿ ಸರೋವರದಲ್ಲಿ ಜ್ವಾಲೆಗಳು ಗುಳ್ಳೆ ಗಳಾಗಿ +ಕುದಿಯುತ್ತ ಸುತ್ತುತ್ತ ಮೇಲೆ ಪುಟಿಯು ೭ ಧು: +ಅದರ ಮೇಲ್ಮೆ ಯಿಂದ ಹೊಗೆ ಹಬೆ ಮೇಲೇರಿ +ದಂತೆ, ಉರಿಯುತ್ತ, ಒಂದು ದೊಡ್ಡ ಬೆಳಕಿನ +ತೆರೆಯಾಗಿತ್ತು. ಪ್ರಜ್ವಲಿಸುವ ತೆರೆ ನಮೆ ಒದುರಿಗೇ +ಧಗಧಗಿಸುತ್ತಿತ್ತು. ಆ ಉಜ್ವಲ ಪ್ರಕಾಶ +ಪರ್ವತಗಳಾಚೆಯೂ ದೂರ ದಗಂತದ ವರೆಗೆ +ಮಿನುಗುತ್ತಿತ್ತು.ಆ ಅದ್ಭು ತದೃ ಶ್ಯ ದಿಂದ ಮಂತ್ರ +ಮುಗ್ದ ನಾಗಿ ಭಯ ಭ್ರ ಯಿಂದ ಅಲ್ಲಿಯೇ +ಮಂಡೆಯೂರಿದೆ. + +ಅಲ್ಲಿಂದ ಹತ್ತಿಪ್ಪ ತ್ತು ಹೆಜ್ಜೆ ಕೆಳಗಿಳಿದು, +ಒಂದು ಗವಿಯಲ್ಲಿ. ಹೊಕೆ ವು. ಅಲ್ಲಿ ಕಲ್ಲಿನ ಪೀಠದ +ಮೇಲೆ ಕೆನ್ನೀಲಿ ವರ್ಣದ ಭವ್ಯ ನಿಲುವಂಗಿ +ಯನ್ನು ದರಿಸಿ ಹಿಸಿಯಾ ಕುಳಿತಿದ್ದ ಳು. +ಶ್ವೇತವಸ್ವ್ರಾಚ್ಛಾದಿತ ಹಸ್ತದಲ್ಲಿ ರಾಜದಂಡ +ಹಿಡಿದಿದ್ದ ಳು. ಗಹೆನೆ ವಿಚಾರದಲ್ಲಿರುವಂತೆ' +ಕಂಡಳು. ನಂತರ ನಿಟ್ಟುಸಿರೆಳೆದು, ಅಲ್ಲಿಯೇ + + + + + + +ನಿಂತಿದ್ದ ಖಾನಿಯಾಳನ್ನು ದ್ವೇಶಿ. "ಅತಿನಿ, ನಿನ್ನೆ +ರಾತ್ರಿ ನೀನು ನನಗೊನಿದು ಪ್ರಶ್ನೆಯನ್ನು +ಕೇಳಿದೆ. ಅದಕ್ಕುತ್ತರವಾಗಿ ಗತಕಾಲದ ತೆರೆ +ಸರಿಸಿ ಸತ್ಯವನ್ನು ಬಹಿರಂಗಪಡಿಸುವೆ. ನಾವು +i ಮೂವರೂ ಈ ಅದೃಷ್ಟದ ತಿರುಗಣಿಯಲ್ಲಿ ಏಕೆ +A ಬಂಧಿತರಾಗಿರುವೆವೆಂಬುದನ್ನು ಮಾತ್ರ ನಾನ- +ರಿಯೆ. ನಮ್ಮ ಮುಂದಿರುವ ಅದೃಷ್ಟವನ್ನೂ +ನಾನರಿಯೆ. ಹಿಂದಿನ ಕಥೆಯನ್ನು ನನಗೆ ಗೊತ್ತಿ- + +ದ್ದ ಷ್ಟು ವಿವರಿಸುವೆ, ಕೇಳಿ, +“ಅನೇಕ ಯುಗಗಳ ಹಿಂದೆ, ಈ ನನ್ನ ದೀರ್ಫಾ +ಯುಷ್ಯ ಆರಂಭವಾದಾಗ, ಇಜಿಪ್ತಿ ನಲ್ಲಿ ಐಸಿಸ್‌ +ಎಂಬ ಮಹಾನ್‌ ದೇವತೆ ಇದ್ದ ಳು. ಅವಳ +ಪ್ರಧಾನ ಧರ್ಮಗುರು ಕಲ್ಲಿಕ್ರೇಟಸ್‌ ಎಂಬೊಬ್ಬ +ಗ್ರೀಕ್‌. ಐಸಿಸ್ಸಳ ಇಚ್ಛಾನುಸಾರ ಆತನ ಸೇವೆ +ಅವಳಿಗೆ ಮಾತ್ರ ಮೀಸಲಾಗಿತ್ತು. ಆದರೆ ಫಾರೋ +ರಾಜವಂಶದ ಅಮೆನಾರ್ಟಿಸ್‌ ಎಂಬ ರಾಜ +ತ ಕುಮಾರಿ ಕಲ್ಲಿಕ್ರೇಟಸ್ಸನಲ್ಲಿ ಅನುರಕ್ತಳಾಗಿದ್ದಳು. +ತನ್ನ ಮಂತ್ರಮಾಟಗಳಿಂದ ಆತನ ವ್ರತಭಂಗಕ್ಕೆ +೩. ಕಾರಣಳಾಗಿ, ಆತನೊಂದಿಗೆ ದೇಶಾಂತರ +ಹೊರಟು ಹೋದಳು. ಈ ಅತಿನಿಯೆ ಆ ಅಮೆ- +ನಾರ್ಟೆಸ್‌, ಆಕೆಯ ಪಕ್ಕದಲ್ಲಿ ನಿಂತಿರುವ +ಲಿಯೋನೆ ಪುನರ್ಜನ್ಮ ಪಡೆದ ಆ ಧರ್ಮಗುರು + + +ಕಲ್ಲಿಕ್ರೇಟಸ್‌. +ಥ “ಮೂರನೆಯದಾಗಿ, ಆಯೇಶಾ ಎಂಬ ಅರಬ್ಬಿ +ಸ್ತ್ರೀಯೊಬ್ಬಳಿದ್ದಳು. ರೂಪವತಿ, ಬುದ್ಧಿವಂತೆ, + + +ಜ್ಞ್ಯಾನಸ ಸಂಪಾದನೆಗೆಂದು ಆಕೆ ಐಸಿಸ್‌ ದೇವಿಯ +ಉಪವಾಸನೆಯಲ್ಲಿ ತೊಡಗಿದ್ದ ಳು. ಆ ದೇವತೆ +ಆಯೇಶಾಳಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ತನಗೆ +ಅವಿಧೇಯರಾದ” ಆ ಅಮೆನಾರ್ಟೆಸ್‌ ಮತ್ತು +ಕಲ್ಲಿಕ್ರೇಟಸ್ಸರ ಮೇಲೆ ಸೇಡು ತೀರಿಸಿಕೊಳ್ಳಲು + ಔವಳಿಗೆ ಆಜ್ಞಾಪಿಸಿದಳು. ಅದಕ್ಕೆ ಪ ಪ್ರತಿಫಲವಾಗಿ + + +ಆಯೇಶಾಳಿಗೆ “ಚೆರಯಾವನ, ಅಮರತ್ವ ದ ವರ- + + +ವನ್ನೂ ನೀಡಿದಳು. + +“ಆಯೇಶಾ ಬಹುದೂರದವರೆಗೆ ಆ ಅವಿಧೇ- +ಯರನ್ನು ಬೆನ್ನಟ್ಟಿ ಹೋದಳು. ಅಲ್ಲಿ ನೂಟ ಎಂಬ +ಸಂತನೊಬ್ಬನ. ಮಾರ್ಗದರ್ಶನದಿಂದ ಅಮರತ್ವ +ನೀಡುವ ಆ ಜೀವನಸತ್ವವನ್ನು ಶೋಧಿಸಿದಳು. + + ಅಮೆನಾರ್ಟೆಸ್‌- ಕಲ್ಲಿಕ್ರೇಟಸ್ಸರನ್ನು ಕೊಲ್ಲ- + + +ಹ್‌ ಹ್‌ ಆಯೇಶಾಳ ಪುನರ್ಜನ್ಮ + + +೧7೩ + + +ಬೇಕೆಂದು ಯತ್ನಿ ಸಿದ್ದಪ್ಪ ಷ್ಟೇ ಆಯಿತು. ಆದರೆ +ಅವರನ್ನು ಕೊಲ್ಲಲಾಗಸಿಲ್ಲ. ಜಾತಕ, ಅಮಾ- +ಯಕಳಾಡ, ಪ್ರೇಮವೆಂದರೇನೆಂದು ಅರಿಯದ +ಆಯೇಶಾಸ್ವತಃ ಆ ಸಂತನಲ್ಲಿ ಅನುರಕ್ತ ಳಾಗಿದ್ದಳು! +ತಾವಿಬ ರೂ” ಜೀವನಸತ್ವ ದಲ್ಲಿ ಮಿಂದು ಅಮರತ್ವ +ಪಡೆಯಬೇಕು, ' ಆ ರಾಜಕುಮಾರಿಂ ಯನ್ನು +ಅಲ್ಲಿಯೇ ಸಾಯಲು ಬಿಡಬೇಕು ಎಂದು ಆಯೇಶಾ +ಹಂಚಿಕೆ ಹಾಕಿದಳು. ಆದರೆ ವಿಧಿಲಿಖಿತ ಬೇರೆಯೇ +ಆಗಿತ್ತು! ಆಯೇಶಾ ಮೊದಲು ಚಿರಯೌವನ +ಪಡೆದಳು, ಆದರೆ ಕಲಿಕ್ರೇಟಸ್‌ ಆಕೆಯನ್ನು +ನಿರಾಕರಿಸಿ, ಅಮೆನಾರ್ಟೆಸ್‌ಳನ್ನೇ ವರಿಸಿದ. ಇದ +ರಿಂದ ಕುಪಿತಳಾದ ಆಯೇಶಾ ಆತನನ್ನು ಕೊಂದು +ಬಿಟ್ಟಳು. ಅನಂತರ, ತಾನು ಮಾತ್ರ ಅಮರಳಾಗಿ +ಉಳಿದಳು. ಹೀಗೆ ಆ ಕ್ರೋಧಾವಿಷ್ಟ ದೇವತೆ ತನ್ನ +ಅವಿಧೇಯರಾದ ಸೇವಕರನ್ನು ಶಿಕ್ಷಿಸಿದಳು. +“ಸಾವಿರಾರು ವರ್ಷಗಳು ಉರುಳಿದರೂ +ಅನೇಕ ಶತಮಾನಕಾಲ ಆಯೇಶಾ ತನ್ನ ಪಾಪ +ಗಳಿಗೆ ಪಶ್ಚಾತ್ತಾಪಪಡುತ್ತ, ತನ್ನ ಪ್ತಿ ಬ್ರಯೆತಮನ +ದಾರಿ ನೋಡುತ್ತ ಆತನ ಪುನರ್ಜನ್ಮದ ನಿರೀಕ್ಷೆ + + +ಯಲ್ಲಿ ಕಾಲ ಕಳೆದಳು. ಕೊನೆಗೊಮ್ಮೆ ಅವಳ +ಅಭಿಲಾಷೆ ಈಡೇರಿತು. ಆತ ಬಂದ. ಎಲ್ಲ +ಐಸಿಸ್‌ + + +ಸುಗಮವಾಯಿತೆನ್ನುವಷ್ಟೊತ್ತಿಗೆ +ದೇವತೆಯ ಕೋಪದಿಂದಾಗಿ, ತನ್ನ ಪ್ರಿಯತಮ- +ನೆದುರಿಗೆ ಅತೀವ ಅವಮಾನಕರ ಅವಸ್ಥೆಯಲ್ಲಿ +ಸೌಂದರ್ಯವನ್ನೆಲ್ಲ ಕಳೆದುಕೊಂಡು, ಇದ್ದೂ +ಸತ್ತಂತಾದಳು ಆಯೇಶಾ. + +“ಆದರೂ, ಆಯೇಶಾ ಸತ್ತಿಲ್ಲ ಕಲ್ಲಿಕ್ರೇಟಸ್‌. +ಮತ್ತೆ ಬರುವೆನೆಂದು ಕೋರ್‌ ಗುಹೆಗಳಲ್ಲಿ ಅವಳು +ನಿನಗೆ ವಚನ ಕೊಡಲಿಲ್ಲವೇ? ಅನಂತರ, ಅವಳ +ಆತ್ಮ ಬಂದು ನಿನಗೆ ಸ್ವಪ್ನ ದಲ್ಲಿ ಸಂಕೇತ ತೋರ +ಲಿಲ್ಲವೇ? ಇಷ್ಟು ವರ್ಷವೆಲ್ಲ "ಅವಳ ಅನ್ವೇಷಣೆ +ಯಲ್ಲಿ ಕಳೆದು, “ಈಗ ನೀನು ಅವಳೆಡೆಗೆ ಬಂದಿ- +ರುವೆ!' ಸ್ವಲ್ಪ ತಡೆದು, ಲಿಯೋನ ಉತ್ತರವನ್ನು +ಅಪೇಕ್ಷಿಸುವಂತೆ ಅವನತ್ತ ನೋಡಿದಳು, + +ಅವನೆಂದಃ "ಈ ಕಥೆಯ ಪೂರ್ವಭಾಗ ನನ- +ಗೇನೂ ಗೊತ್ತಿಲ್ಲ. ಅನಂತರದ ವಿಷಯ ಮಾತ್ರ +ಸತ್ಯವಾದದ್ದೆ ಂದು ಬಲ್ಲೆವು. ಆದರೆ, ಹಿಸಿಯಾ, +ಈಗ ನಾನು ಆಯೇಶಾಳೆಡೆ ಮರಳಿ ಬಂದಿರುವೆ + + +೧೧೪ + + +ನೆಂದು ಹೇಳಿದೆಯಲ್ಲ. ಆಯೇಶಾ ಎಲ್ಲಿದ್ದಾ ಳೆ? +ನೀನೇ ಆಯೇಶಾ ಏನು? ಹೌದಾದರೆ ನಿನ್ನ ಧ್ವ ನಿ +ಬದಲಾಗಿರುವುದೇಕೆ? ನಿನ್ನ ನಿಲುವು ಮೊದಲಿ- +ನಂತಿಲ್ಲವಲ್ಲ ಏಕೆ? ದೇವರಾಣೆ ಮಾಡಿ ಹೇಳು, +ನೀನು ಆಯೇಶಾ ಹೌದೇ?' + +"ಹೌದು, ನಾ���ು ಆಯೇಶಾ' ಗಂಭೀರ +ವಾಗಿ ಹೇಳಿದಳು. ಸ ಸುಳ್ಳು! ಇದು ಸುಳ್ಳು i + +೨ತಿನಿ ನಡುವೆ ಬಾಯಿ ಹ ಊ "ನೀನು +ELE ಹೌದಾಗಿದ್ದರೆ ಹಿಂದೆ ನಿನ್ನನ್ನು +ಬಲ್ಲ ಈ ಪುರುಷನ ಮುಂದೆ. ಅದನ್ನು ಸಿದ್ಧ ಪಡಿಸು. +ನಿನ್ನ ರೂಪಲಾವಣ ವನ್ನು ಅಡಗಿಸಿಟ್ಟ ಆ +ಮುಸುಕನ್ನು ಕಿತ್ತೊಗೆ. ನಿನ್ನ ದಿವೃಸ್ವರೂಪ, +ಅಪ್ರತಿಮ ಸಾ ದರ್ಯ ನಮ್ಮ ಕಣ್ಣು 'ಕುಕ್ಕ ಸಲಿ. +ನಿನ್ನ ಪ್ರಿಯತಮ ಖಂಡಿತವಾಗಿ ನಿನ್ನ ಸ್ಟಾ ಧರ್ಮ +ವನ್ನು ಮರೆತಿರಲಿಕ್ಕಿ ಲ್ಲ. ನಿನ್ನ ನ್ನು ಗುರುತಿಸಿ +“ಇವಳೇ ನನ್ನ ಅಮರ ಪ್ರೇಯಸಿ” ಎಂದು +ನಿನ್ನೆದುರು ಮಂಡೆಯೂರುವನು. ಆಗ ಮಾತ್ರ +ನಾನು ನಿನ್ನ ಮಾತನ್ನು ನೆಂಬಿಯೇನು.' + +ಸಿಂಹಾಸನಾಸೀನಳಾದೆ ಹಿಸಿಯಾ ಈ ಮಾತಿ +ನಿಂದ ವ್ಯಾಕುಲಗೊಂಡಂತೆನಿಸಿತು. ಹಿಂದು +ಮುಂದೆ ಜೋಲಾಡುತ್ತ, ಕೈಕೈ ಹಿಸುಕಿಕೊಂಡಳು. +"ಕಲ್ತಿಕ್ರೇಟಸ್‌, ಇದು ನಿನ್ನ ಅಪೇಕ್ಷೆಯೇ?' +ಗೋಳಾಡುವ ಸ ಸರದಲ್ಲಿ ಕೇಳಿದಳು, "ಹಾಗಾದರೆ +ನಾನು ನಿನ್ನಾ ಜೆ ಯನ್ನು ಪಾಲಿಸಬೇಕಾಗುವದು. +ಆದರೂ ಹಾಗೆ” ಆದೇಶಿಸಬೇಡ ಎಂದು ನಿನ್ನಲ್ಲಿ +ಪ್ರಾರ್ಥಿಸುವೆ. ಯಾಕೆಂದರೆ ಇನ್ನೂ ಆ ಸಮಯ +ಬಂದಿಲ್ಲ. . ಕೋರ್‌ ಗುಹೆಗಳಲ್ಲಿ `ನನ್ನ ಹಣೆಯ +ಮೇಲೆ: ಮುತ್ತಿ ಟ್ಟು ನೀನು ನನ: ವನೆಂದು ನುಡಿ- + + +ನಗಿನಿಂದ ನಾನು ಸ್ವ ಲ್ಬ ಬದಲಾಗಿದ್ದೆ ನೆ +ಕಲ್ಲಿಕ್ರೇಟಸ್‌,' +ಲಿಯೋ ಹತಾಶನಾಗಿ ಸುತ ಲೂ ನೋಡಿದ, + + +ಕೊನೆಗೆ ಆತನ ದೃಷ್ಟಿ ಅತಿನಿಯ ಅಣಕಿಸುವ +ಮುಖದ ಮೇಲೆ ಬಿದ್ದ ತು. "ಅವಳಿಗೆ ಮುಸು +ಕನ್ನು ತೆಗೆದೊಗೆಯಲು” ಹೇಳು ಪ್ರಭು, ನಾನು +ಮತ ರಿಸುವುದಿಲ್ಲವೆಂದು ಶಪಥಮಾಡುವೆ' +ಅಂದಳಾಕೆ. + +"ಹೌದು ನಾನವಳಿಗೆ ಮುಸುಕನ್ನು ತೆಗೆಯಲು +ಆದೇಶಿಸುವೆ. ಎಷ್ಟೆ ಬದಲಾಗಿರಲಿ, ಅವಳು + + +ಕಸ್ತೂರಿ, ನವಂಬರ್‌ ೧೯೮೬ + + +'ಆಯೇಶಾ ಹೌದಾಗಿದ್ದರೆ, ಅವಳನ್ನು ಗುರುತಿ- +ಸುವೆ, ಅವಳನ್ನು ಪ್ರೇಮಿಸುವೆ. k + +“ನಿಜವನ್ನೆ ನುಡಿದೆ ಕಲ್ತಿಕ್ರೇಟಸ್‌' ಎಂದಳು +ಹಿಸಿಯಾ, "ಈಗ ಕೇಳು, ನಾನು ಮುಸುಕು ತೆಗೆ +ದಾಗ, ಕೊನೆಯ ಬಾರಿ ನೀನು ಆಯ್ಕೆಮಾಡಬೇ +ಕಾಗುವದು, ಪೂರ್ವಕಾಲದಿಂದಲೂ ನನ್ನ ಪ್ರತಿ +ಸ್ಪರ್ಧಿಯಾದ ಈಕೆ ಬೇಕೊ? ನಾನೋ? ಯಾರು +ಬೇಕಾದವರನ್ನು ಆರಿಸಿಕೋ, ನನ್ನನ ನ್ನ್ನು ನಿರಾಕರಿಸಿ +ದರೆ, ನಿನಗೇನೂ ಕೇಡಿಲ್ಲ ನಿಜ. “ದರೆನ ನ್ನನ್ನು +ನಿನ್ನ ಹೃದಯದಿಂದ ಪೂರ್ಣವಾಗಿ ಕಿತ್ತೊ ಗೆಯ +ಬೇಕು ತಿಳಿಯಿತೆ? ಜೋಕೆ. ಇದು ಸಾಮಾನ್ಯ +ಪರೀಕ್ಷೆ ಅಲ್ಲ, ಸತ್ವಪರೀಕ್ಷೆ.' ಹಿಸಿಯಾ ಬಳಿಕ +ನನ್ನತ್ತ ತಿರುಗಿ ಹೇಳಿದಳು, "ಹೊಲ್ಲಿ, ನೀನು +ಅವನ ಆಪ ಮಿತ್ರ, ಪ್ರಿಯ ಪಾಲಕ. ಆತನಿಗಷ್ಟು + +ಉಪದೇಶ ಮಾಡು, ಆತ ನನ್ನನ್ನು ನಿರಾಕರಿ- +Ni ನೀನು ನಾನು, ಇಬ್ಬರೆ ದೊರ, ಬಹು +ದೂರ ಹೋಗಿ, ಮೋಹ "ಮಾಯೆ ಇದ ಆ +ಲೋಕದಲ್ಲಿ ಶಾಶ್ವತಸ್ನೇಹದಿಂದಿರೋಣ. ನೀನು +ನನ್ನ ನ್ನು ನಿರಾಕರಿಸುವುದಿಲ್ಲ; ನಿನ್ನ ಮನಸ್ಸು +ಸತ್ಯ ದ ಕುಲುಮೆಯಲ್ಲಿ ಕಾಸಿದ ಕಬ್ಬಿ ಣದಂತೆ ಸದಾ +ಪರಿಶುದ್ಧ ವಾಗಿರುವದು; ಮೋಹವೆಂಬ ಪಾಪದ +ಅಗ್ಗಿಜ್ನಾ ಒಲೆಯಲ್ಲಿ ಬೆಂದು ತುಕ್ಕು ಹಿಡಿಯುವಂಥ +ಮನಸ ಫ್���ಿ ನಿನ್ನ ದಲ ಎಂದು ನನಗೆ ಗೊತ್ತು.” + +ಅವಳ ಮಾತಿನೀದ ನನಗೆ ಅತೀವ ಆನಂದ +ವಾಯಿತು. ಆ ಮೇಲೆ ನಾವಿಬ್ಬ ರೂ ವಿಚಾರ +ಮಾಡಿ, ಅವಳು ಮುಸುಕು ಸರಿಸಿ ತನ್ನ ಸ ರೂಪ +ಪ್ರದರ್ಶಿಸಬೇಕೆಂದು ತೀರ್ಮಾನಿಸಿದೆವು. + +“ನಿಮ್ಮ ಆಜ್ಞೆಯಂತೆ ಆಗಲಿ' ಎಂದು ಅತಿ +ಕ್ಷೀಣ ಸರದಿ ಹೇಳತೊಡಗಿದಳು. “ಆದರೆ +ನನ್ನ ಮೇಲೆ ನಿಮಿ ಒಬ್ಬರ ಕರುಣೆಯಿರಲಿ, +ಎಂದಷ್ಟೆ ವಿನಂತಿಸಿಕೊಳ್ಳು ವೆ. ದಯವಿಟ್ಟು +ನನ್ನ ನ್ನು ಪರಿಹಾಸ್ಯ ಮಾಡಬೇಡಿ. ನರಕಯಾ- +ತನೆಯನ್ನು ಅನುಭವಿಸುವ ನನ್ನ ಆತ ವನ್ನು +ನಿಮ್ಮ ದ್ವೇಷ, ತಿರಸ್ಕಾರದ ಕಿಚ್ಚಿನಲ್ಲಿ" ತಳ್ಳೆ +ಬೇಡಿ' ಯಾಕೆಂದರೆ, ನಾನು ಏನೇ ಆಗಿರಲಿ +ಅದು ನಿನಗೋಸ್ಕರವೇ, ಕಕ್ಲಿಕ್ರೇಟಸ್‌, ಈಗ +ಮಾನವಪ್ರೇಮದ' ಬೆಲೆ ಎಷ್ಟು? ಎಂಬು ' +ದೊಂದೇ ವಿಷಯವನ್ನು ನಾನು ತಿಳಿಯಬೇಕಿದೆ, ಕ + + +ಆಯೇಶಾಳ ಪುನರ್ಜನ್ಮ ` ೧೧೫ + + +ಎಂದು ಹಿಸಿಯಾ ನಿಧಾನವಾಗಿ ಎದ್ದು ಬಂದು ಆಕೃತಿ ಚಿಕ್ಕದಾಗುತ್ತಲಿತ ಲಿತ ಅವಳೀಗ +ುಹೆಯ ಮುಂದೆ ಆ ಕೆಂಡದ ಕಣಿವೆಯ ಅಂಚಿ ಕುಳ್ಳಾ ಗಿದ್ದ ಳು. ನಾನು ಇ ತಿಷಷ್ಟ ಸ + + +ನಲಿ ಹೋಗಿ ನಿಂತುಕೊಂಡಳು. ಮುಖ್ಯ ಅರ್ಚಕ ೩ ಬಟ್ಟೆ ಗಳ ಫು ಕಟ್ಟಿ ಗೆಯ ಮೇಲಿನ ಪದರುಗಳಂತೆ + + +ಲ [ಗಳನ್ನು ಸಡಿಲಿಸಲು ಉದುರಿದಾಗ, "ಎರಡು ಸುಕ್ಕುಗಟಿ ತದ ಕೈಕಾಲು +£4 4 ಇ « ಳೆ ಶಿ ಲ +ಅದೇಶಿಸಿದಳು. ಗಳು, ಹೊರಬಿ ದ್ದವು. ಬಳಿಕ 'ಮೈಮೇಲಿಃ +ಒಂದೊಂದಾಗಿ ಅವಳನ್ನು ಆವರಿಸಿದ ತೆರೆಗಳು ಕೊನೆಯ ವಸ್ತ್ರ ಹಾಗೂ ಮುಖತೆರೆಯಷೆ +ಕಳಚಿಬೀಳುತ್ತಲೆ ಇದ್ದವು. ಅವುಗಳಿಗೆ ಅಂತ್ಯವೇ ಉಳಿದವು. ಆದನೂ ಡೆ ತನ್ನ ಬಡಕಲಾದ ಪಕ್ಷಿನಖ +ದ್ವಂತಿರಲಿಲ್ಲ. ಅವು ಬೀಳುತ್ತಿದ್ದಂತೆ ಒಳಗಿನ ದಿಂದ ಹಿಡಿದು, ಕಿರುಚುತ್ತ ಕಿತ್ತೊಗೆದು, ಅಸ + +ಆಂ ಎ + + +PLESSIS +4 ು ಹ + + + + + +ನಿಮಗೆ ಈ ಸಮಸ್ಯೆ ಗಳಿನೆಯೇ? + + +ಹೈಪರ್‌ ಆೃಸಿಡಿಟಿ, ಗ್ಯಾಸ್‌ (ವಾಯಂ) ಉಂಟಾಗಂವುದಂ, ತೇಗುವುದಂ, +ಮಲಬದ್ಧ ತೆ, ಹಸಿವು ಇಲ್ಲದಿರುವುದು, ಎಷ್ಟು ತಿಂದರೂ ಸಾಕಾಗದಿರಂವುದಂ, ಹಗಲಿನಲ್ಲಿ +ತೂಕಡಿಸುವುದು, ದಣಿವು, ಆಲಸ್ಯ, ಏದುಸಿರು ಬಿಡುವುದಂ, ಮಾನಸಿಕ ಉದ್ವೇಗ ಹೊಟ್ಟೆ +ಯಲ್ಲಿ ಉರಿ. ಆಹಾರ ತೆಗೆದುಕೊಂಡೊಡನೆಯೇ ಹೊಟಿ ನೋವು, ಆಗಾಗ ಇಂಕು +ಮಾಡಬೇಕೆಂದಿನಿಸುವುದು. ಮಲದಲ್ಲಿ ಕಫ, ವಾಂತಿಯಾಗುವುದು ವಾಕರಿಕೆ ಬರುವಂತಿರುವುದಂ, +ಬಾಯಿರುಚಿ ' ಇಲ್ಲದಿರುವುದು, ಉಸಿರುಕಟ್ಟಿ ೈದಂತಾಗುವದು, ಪಕ್ಕೆಗಳಲ್ಲಿ ಮತ್ತು ಸಂದಿಗಳಲ್ಲಿ +ತೀವ್ರ ನೋವು, ಕಿಬ್ಬೊ ಟ್ಟೆ : ಭಾರವಾಗಿರುವುದು, ಹೊಟ್ಟೆ ಊದಿ ಕೊಂಡಿರಂವುದಂ, +ನಿರುತ್ಸಾಹ, ಕೆಮ್ಮು ಅನೀಮಿಯ (ಬಿಳಿಚಿಕೊಳ್ಳು ವುದು), ಎದೆಯಲ್ಲಿ ಕಫ ಸೇರಿರುವುದಂ, +ಇರೀರಕ ಆಯಾಸ ಇತ್ಯಾದಿಗಳ ಸಮಸ್ಯೆಗಳನ್ನು “ಗ್ಯಾಸ್ಕ್ರೋಜನ್‌” ಪರಿಹರಿಸುತ್ತದೆ. ಇದಂ +ಪೌಡರ್‌ ಮತ್ತು ಕ್ಯಾಪ್ಸೂಲ್‌ ರೂಪದಲ್ಲಿರುವ ಪ್ರಭಾವಶಾಲಿ ಆಯುರ್ವೇದಿಯ ಔಷಧ, +Mfrs. MANGALAM PHARMACEUTICALS & +LABORATORIES, COIMBATORE-11 +Distributors : M/s, Venkateshwara Agencies +|3, BV K Iyengar Road, Bangalore - 53 Ph: 74207 + + +‘GASTROGEN’ now available in GULF COUNTRY—MUSCAT- +M/s IBN SINA PHARMACY near Police Station RUWI Phone 702682 + + +MELLEL ಡೆಟ್‌ ಡ್‌'ಡ್‌ಡ್‌ಡಡ್‌'ಡ್‌'ಆ'ಟ್‌'ಡ್‌'ಡ'ಡ್‌'ಡ್‌'ಪಆ್‌'ಆ್‌'ಆ್‌' ಆಆಆ ಆಆ ಆ್‌'ಆ್‌'4'ಆ'4' NNAANN + + + + + +ಹಾಯಕಳಾಗಿ ಕೈ ಚೆಲ್ಲಿ, ತಿರುಗಿ ನಮ್ಮನ್ನು +ಎದುರಿಸಿದಳು. +ಓಹ್‌; ಅವಳು! ಅವಳು ಹೇಗಿದ್ದ ಳೆಂದು +ನಾನು ವರ್ಣಿಸ ವದಿಲ್ಲ. ತಕ್ಷ ಣ ಸಾಸ +ಗುರುತಿಸಿದೆ. "ದಿವ್ಯ ಆಯೇಶಾಳ ಭವ್ಯ ಸ್ಥ +ಪಕ್ಕೆ ಇನ್ನೂ ಏನೋ ಹೋಲಿಕೆ ಇತ್ತು. bn +KR ಮುಖಲಕ್ಷ ಣ ಹೊತ್ತು ಠೀವಿಯಿಂದ +ನಿಂತಿದ್ದಳು. ನಿರ್ದಯಿಯಾದ ಅಗ್ನಿಜ್ಜಾಲೆಗಳ +ರೆ ಪ್ರಕಾಶ ಅವಳನ್ನು ಅವಮಾನಗೊಳಿಸು- +ಕು ಬೀರುತ್ತಿ ತ್ತು. + + +೨ + + +ಸ್ವಲ್ಪ ಹೊತ್ತು ಭಾರಿ ಮೌನ ಆವರಿಸಿತು: +ಲಿಯೋನ ಮುಖ ಬಿಳಿಚಿಕೊಂಡಿತು. ಆತನ +ಜಂಘಾಬಲವೇ ಉಡುಗಿದಂತಾಯಿತು. ಬಹು +ಪ್ರಯಾಸದಿಂದ ಸುಧಾರಿಸಿಕೊಂಡು, ನೆಟ್ಟಗೆ +ಸೆಟೆದು ನಿಂತಿದ್ದ ಖಾನಿಯಾ ಅತಿನಿ ಮುಖ +ಹೊರಳಿಸಿದ್ದೂ ಕಂಡಿತು. ತನ್ನ ಪ್ರತಿಸ್ಪರ್ಧಿಯ +ಗರ್ವಭ ಸಂಗವನ್ನು ಕಣ್ಣಾರೆ ಕಾಣಬೇಕೆಂದಿದ್ದ ಳು +ನಿಜ; ಆದರೆ. ಆ ಭೀಕರ ದೃಶ್ಯ ಅವಳಿಗೂ +ಆಘಾತವುಂಟುಮಾಡಿತ್ತು. ಕ್ಷಣ ಕಾಲ ಅವಳ +ಹೆಣ್ಣು ಹೃ ದಮ ಕನಿಕರಪಟ್ಟಿ ರಬೇಕು. + +ನನಗೆ “ಮತಿಭ್ರಮಣೆಯಾಗುವದೇನೊ ಅನಿ +ಸಿತು. ನನ್ನ ತುಟಿಗಳು ಒಣಗಿ ಅಂಟಿಕೊಂಡು +ಬಾಯಿಯಿಂದ ಒಂದೂ ಮಾತು ಹೊರಡದಂತಾ +ಯಿತು. ನನ್ನ ಕೈಕಾಲುಗಳು ಅಲುಗಾಡದಂತಾ +ದವು. + +ಆಗ ಅತಿನಿ ಆ ವಿಕೃತ ಆಕೃತಿಯ ಪಕ್ಕಕ್ಕೆ +ಹೋಗಿ ತನ್ನೆಲ್ಲ ಸೌಂದರ್ಯವನ್ನೂ ಹೆಮ್ಮೆಯಿಂದ +ಪ್ರದರ್ಶಿಸುತ್ತ ನಿಂತುಕೊಂಡು, “ಲಿಯೋ ವಿನ್ಸಿ, +ಅಥವಾ ಕಲ್ಲಿಕ್ರೇಟಸ್‌, ನಿನ್ನ ಹೆಸರು ಏನೇ +ಇರಲಿ, ನನ್ನ ಬಗ್ಗೆ ನಿನಗೆ ದುರಭಿಪ್ರಾಯವೂ +ಇರಬಹುದು, ಅದರೂ ಇಂಥ ಅವಮಾನದ +ಅವಸೆ ಯಲ್ಲಿ ನನ್ನ ಪ್ರತಿಸ್ಸ ರ್ಧಿಯನ್ನು ಅಣಕಿ +ಸುವ ಅಪೇಕ್ಷೆ ಇಲ್ಲ ಎಂದು ತಿಳಿದುಕೋ, +ಇದೀಗ ಅವಳು ನಮಗೊಂದು "ವಿಚಿತ್ರ ಕಥೆ +ಯನ್ನು ಹೇಳಿದಳು. ನೀನು ನಮ್ಮಿಬ್ಬರಲ್ಲಿ ಒಬ್ಬ +ರನ್ನು ಆಯ್ಕೆ ಮಾಡಬೇಕೆಂದು ಹೇಳಿರುವಳ್ಳು + + +ಖರ +ವಂತೆ ಬೆಳ + + +ಕಸ್ತೂರಿ, ನವಂಬರ್‌ ೧೯೮೬ A + + +ಧ್‌ + + +ಅದಕ್ಕೆ, ಲಿಯೋ ವಿನ್ಸಿ, ನಿನ್ನ ಆಯ್ಕೆಯ ಕೆಲಸ +ವನ್ನು ಬೇಗ ಮಾಡಿ ಮುಗಿಸಿಬಿಡು. ಜಂಬದ +ಮಾತಲ್ಲ--ನಾನು ನಿನಗೆ ಪ್ರೇಮ, ಸುಖ, +ಆನಂದಗಳನ್ನು ನೀಡಬಲ್ಲೆ, ನಿನಗೆ ಪುತ್ರರನ್ನೂ +ಒದಗಿಸಿಕೊಡ + + +ಅಲ್ಪಸ್ವಲ್ಪ ಪ ಪ್ರತಿಷ್ಠೆಯನ್ನೂ +ಬಲ್ಲೆ. ಈ ಮಾಟಗಾತಿಯಿಂದ ನೀನೇನು ಪಡೆಯ + + +ಬಲ್ಲೆ ಎಂಬುದನ್ನು ನೀನೇ ಹಿಸಬೇಕು. +ಗತಕಾಲದ ಕಥೆಗಳು ಬುದ್ಧಿವಾದ ಮತ್ತು ಸವಿ +ನುಡಿಗಳು ಇಷೆ ಥೇ ಅವಳಿಂದ ನಿನಗೆ ಸಿಗಬ +ಹುದು. ನೀನು ಹೊಳೆಯಲ್ಲಿ, ಮುಳುಗುತ್ತಿ +ದ್ದಾಗ ನನ್ನ ಜೀವದ ಪರಿವೆಯಿಲ್ಲದೆ, ನಿನ್ನನ್ನು +ಉಳಿಸಿದೆ ಎನ್ನುವುದನ್ನು ನೆನಪಿಡು. ಸರಿ, +ಇನ್ನು ಆಯ್ಕೆ ನಿನ್ನದು!' + += ಮಾತುಗಳನ್ನು ಆಯೇಶಾ ಕಿವಿಗೊಟ್ಟು +ಕೇಳಿದಳೇ ವಿನಾ ತುಟಿ ಬಿಚ್ಚ ಲಿಲ್ಲ. ನಾನು +ಲಿಯೋನ ಬಿಳುಪೇರಿದ ಮುಖ ನೋಡಿದೆ. ಆತ +ಅತಿನಿಯ ಮುಖ ನೋಡುತ್ತ ಲಿದ್ದ. ಅವಳ +ಸುಂದರ ಕಣ್ಣು ಗಳ ಮಿಂಚಿಗೆ ಆತ ರೇರ್ಷಿತನಾ +ಗಿರಬೇಕು. ಅದರೆ ಒಮ್ಮೆಲೆ ತಲೆ ಹೊರಳಿಸಿ, +ನಿಟ್ಟುಸಿರೆಳೆದ. ಆತನ ಮುಖ ಮತ್ತೆ ರಂಗೇರಿ, +ಕಣ್ಣಲ್ಲಿ ಸಂತೋಷದ ಕಳೆ ತುಂಬಿತು. "ನನಗೆ + + +ಅಜ್ಜಾ ತ ಗತಕಾಲ ಅಥವಾ ನಿಗೂಢ ಭವಿಷ್ಯ + + +ಸಂಬಂಧವಿಲ್ಲ. ನನ್ನ ಪ್ರಸ್ತುತ ಜೀವನವಷ್ಟೇ +ನನಗೆ ಸಂಬಂಧಿಸಿದ್ದು. ಎರಡು ಸಾವಿರ ವರ್ಷ +ಗಳ ವರೆಗೆ ಆಯೇಶಾ ನನ್ನ ದಾರಿ ನೋಡಿದಳು. +ಅಮೆನಾರ್ಟೆಸ್ಸಳಿಗೆ ನಾನೇನು ವಚನ ಕೊಟ್ಟೆ- +ನೆಂಬುದು ಗೊತ್ತಿಲ್ಲ. ಆದರೆ ಆಯೇಶಾಳಿಗೆ +ಕೊಟ್ಟಿ ವಚನ ನೆನಪಿದೆ. ಈಗ ನಾನವಳನ್ನು +ತ್ಯಜಿಸಿದರೆ, ನನ್ನ ಜೀವನ, ನಂಬಿಕೆಗಳೆಲ್ಲವೂ +ವ ರ್ಥ. ಪ್ರೇಮ “ಮುಪ್ಪ ನ್ನೂ ಮೃತು ವನ್ನೂ +ಜಯಿಸಲಾರದು. ಹೌದು, ಆಯೇಶಾ ಹೇಗಿದ್ದ F +ಳೆಂದುದನ್ನು ಸ್ಮರಿಸಿ, ಹೇಗಾಗುವಳೆಂಬ ಶ್ರದ್ಧೆ” +ಯಿಂದ, ಸದ್ಯ ಆವಳು ಇದ್ದ ಂತೆಯೇ ಅವಳನ್ನು + +ಸ್ವೀಕರಿಸುವೆ. ಪ್ರೇಮ ಅಮರವಾದದ್ದು +ಎಂದು ಲಿಯೋ ಆ ಭೀಕರವಾದ ಕುಗ್ಗಿದ ಆಕೃ +ತಿಯ ಮುಂದೆ ಹೋಗಿ ನಿಂತು, ಮಂಡೆಯೂರಿ" +ಆಯೇಶಾಳ ಹಣೆಯನ್ನು ಚುಂಬಿಸಿದ. + +"ಲಿಯೋ ವಿನ್ಸಿ, ಅಂತೂ ಆಯ್ಕೆ ಮಾಡಿದೆ! + + + + + + +“~~ + + +ಆದರೆ ಅದರಿಂದ ತೀವ್ರವಾಗಿ ನನ್ನ ಮನ +ನೊಂದಿದೆ. ಇರಲಿ, ನಿನ್ನ...ನಿನ್ನ. ..ವಧುವನ್ನು +ಕೂಡಿಕೊಂಡು ನನಗೆ ಅಪ್ಪ ಣೆ ಕೊಡು' ಎಂದು +ಆತಿನಿ ನಿಷ್ಠುರಳಾಗಿ ನುಡಿದಳು. + +ಆಯೇಶಾ ಸ್ವಲ್ಪ ಹೊತ್ತು ಮೌ ನವಾಗಿದ್ದು +ಅನಂತರ ತನ್ನ ಬಡಕಲಾದ ಮೊಣಕಾ ಲುಗಳ +ನ್ನೂರಿ ಮಣಿದು, ಗಟ್ಟಿಯಾಗಿ ಪ ವಾತಿ +ದಳು: “ಓ ಸರ್ವಶಕ್ತ, ಸಮಸ ಸ್ತಲೋಕದ ಸೃ +ನಿಯಾಮಕ ನಿಸರ್ಗದೇವತೆಯೆ! ಜೀವನ ಕ್ಟ +ಗಳ ಅಧಿದೇವತೆಯೆ! ಹಿಂದೊಮ್ಮೆ ನೀನು ನನಗೆ +ಚಿರಯೌವನ, ಅನುಪಮ ಸೌಂದರ್ಯದ ವರ +ನೀಡಿದೆ. ಆದರೆ ನಾನು; ನಿನಗೆ ದ್ರೋಹ +ಬಗೆದೆ. ನನ್ನ ಪಾಪಕ್ಕಾಗಿ ನಿರಂತರ ಏಕಾಂತದಲ್ಲಿ +ಪಾ ್ರ್ರಯಶ್ಚಿತ್ತವನ್ನು ಅನುಭವಿಸಿದೆ. ನನ್ನ ಪ್ರಿಯ- +ಶಮನ ಮುಂಚೆ ಇಂಥ 'ಹೀನಾವಸ್ಥೆಗೆ ಇಳಿದೆ, +ಆದರೂ, ಅಮರಳಾದ[ ನನಗೆ, ಈ ಹೇಯ + + +ಸ್ಕಾಪನೆ : ೧೯೧೮ + + +ಕಲಾಬತ್ತು ರೇಷ್ಮೆ ಜವಳಿ ವ್ಯಾಪಾರಿಗಳು + + + + + +ಆಯೇಶಾಳ ಪುನರ್ಜನ್ಮ + + + + + +ಜವಳಿ ವ್ಯಾಪಾರದಲ್ಲಿ ಅಪೂರ್ವ ದಾಖಲೆ ನಿರ್ಮಿಸಿ ಮುನ ಡೆಯುತ್ತಿರುವ + + +ಕಿ, ಖಂಡೇರಾವ್‌ ಕಂಡ್‌ ಸನ್ಸ್‌ + + +೧೧೭ +ಅವಮಾನದಿಂದ ಮುಕ್ತಳಾಗಿ ದಿವ್ಯ ಸೌಂದರ್ಯ +ವನ್ನು ಪುನಃ ಪಡೆಯುವೆ ಎಂದು ನನ್ನನ್ನು + + +ಆಶೀರ್ವದಿಸಿದೆ. ದೇವೀ! ಆತನ ಶುದ ಪ್ರೇಮ +ನನ್ನ ಪಾಪವನ್ನು ಪರಿಹರಿಸಲಿ. ಇಲ್ಲವೆ ನನಗೆ +ಮರಣವನ್ನೇ ಕರುಣಿಸು' ಎಂದು, ಸುಮ್ಮನಾ + + +ದಳು, +ದೀರ್ಫ ಮೌನ. ಲಿಯೋ ಮತ್ತು ನಾನು +ಷಾ ೧ ತಿ ಇದು ಸ +ಹತಾಶರಾಗಿ ಜೂ ಟ್ನಬ್ಬರು ೋಡಿದೆವು. + + +ನಿಸರ್ಗದ ಮಹಾದೇವ | ಸಲ್ಲಿಸಿದ ಈ ಹೃದಯ +ಸ್ಪರ್ಶಿ, ಕರುಣಾಜನಕ ರ ಸಫಲವಾ ಗುವ +ದೆಂಬ ತೀವ್ರ ಆಸೆ ನಮ್ಮದಾಗಿತ್ತು. + + +ನಿಮಿಷಗಳು ಕಳೆದವು. ಆದರೆ ಏನೊಂದೂ +ಘಟಿಸಲಿಲ್ಲ. ಕೊನೆಗೆ ಆ ಲಸದ ಉರಿಯ +ಬೆಳಕು, ನಿಧಾನವಾ ತಗ್ಗುತ್ತ, ಅಗ್ನಿ +ಜ್ವಾಲೆ ಪಾತಾಳಕ್ಕಿ ಬ ರಿಂದ "ಅಲ ಆವರಿಸಿದ + + +ಅಂಗಡಿ : ೨೬೭೮ + + +ಫೋನ್‌ | ಮೃ; ೩೦೦೪ + + + + + +EEN ಕ ಗ ಗಾಗಾ ರ್ಯಾ + + +ಬಿ. ಹೆಚ್‌. ರಸ್ತೆ ಶಿನನೊಗ್ಗೆ-೫೭೩೨೦೧. + + +TXT. RKhanderao & Sons +Lace and Silk Cloth Merchants +B. 11, Road, SHIMOGA-577201|. + + +ಮಲೆನಾಡಿನ ಅತ್ಯಂತ ಹಿರಿಯ ಹಾಗೂ ಅತಿ ಹೆಚ್ಚಿ ನ ಮದುವೆ ಜವಳಿ ಹಾಗೂ +ಅಪ್ಪಟ ರೇಷ್ಮೆಸೀರೆ ವಹಿವಾಟು ನಡೆಸುವ ಏಕೈಕ ಜವಳಿ ಸಂಸ್ಥೆ. + + +೧೧೮ + + +ಕತ್ತಲೆಯಲ್ಲಿ ಆ ದೃಶ್ಯ ಕಾಣಿಸದಂತಾಯಿತು. +ಅದರ ಛಾಯೆಯಲ್ಲಿ, ಆಯೇಶಾ ಎದ್ದು , ಕೆಲವು +ಹೆಜ್ಜೆ ಮುಂದಿಟ್ಟು ಆ ಪ್ರಪಾತದ ಅಂಚಿನಲ್ಲಿಯೇ +ಹೋಗಿ ನಿಂತಿದ್ದು ಕಾಣಿಸಿತು. ಆ ಮಬ್ಬು ಗತ್ತಲೆ +ಯಲ್ಲಿ ಅವಳೊಂದು ಊನವಾದ ಕರಿಯ ಮರಿ +ಪಿಶಾಚಿಯಂತೆ ಕಾಣಿಸುತ್ತಿದ್ದಳು. ಅವಳು ಕೆಳಗೆ +ಹಾರಿಬಿಡುವಳೇನೊ ಎಂದೆನಿಸಿ, ಲಿಯೋ +ಅವಳೆಡೆಗೆ ಹೋಗುವದಲಲ್ಲಿದ್ದ. ಓರೋಸ್‌ ಆತ +ನನ್ನು ತಡೆದ. ಪೂರ್ಣ ಕತ್ತ ಲಾವರಿಸಿತು. ಆ +ಗಾಡಾಂಧಕಾರದಲ್ಲಿ ಆಯೇಶಾ ಯಾವುದೋ +ನಿಗೂಢ ಭಾಷೆಯಲ್ಲಿ ಮಾಡುತ್ತಿದ್ದ ಮಂತ್ರೋ- +ಚ್ಹಾರ ಶೋಕಗೀತೆಯಂತೆ ಕೇಳಿಸುತ್ತಿತ್ತು. + +ಆಗ ಗಾಳಿಯ ವಿರುದ್ಧ ದಿಕ್ಕಿನಿಂದ ಅಗ್ನಿಜ್ವಾ- +ಲೆಯೊಂದು ಹೊಯ್ದಾ ಡುತ್ತ ಠಂ +ಕಂಡಿತು. ಬ )ಹದಾಕುರದ ಜೋಡಿ ರೆಕ್ಕೆಗಳಂ +ತಿದ್ದ ಆ ಅಗ್ನಿಜ್ವಾ ಲೆ: ಸಮೀಪ ಬರುತ್ತ, ಆ +ಭೂಶಿರದ ಮೇಲೆ ನಿಂತಿರುವ ಆಯೇಶಾಳನ್ನು +ಆವರಿಸಿ ಕ್ಷಣಮಾತ್ರ ಬೆಳಗಿ ನಂದಿಹೋಯಿತು. +ಆಯೇಶಾ ಆದೃ ಶ್ಯ ಳಾಗಿದ್ದ ಳು, + +ಹ ಪಾತಾಳಕ್ಕೆ ಹಾರೆಕೊಂಡಳೆಂದು ನಾನು + +ಸುವಷ ರಲ್ಲೆ ಅದ್ಭುತ ಸಂಗೀತ ಕೇಳಿ + +ಸು ಕರಾಳ ಹೊಗೆಯಾಡುತ್ತಿ ದ್ದ ಆ +ಕೆಂಡದ ಕುಪ್ಪೆಯಿಂದಲೆ ಹೊರಹೊಮ್ಮು: ತ್ರ, ಆ +ಅಲೌಕಿಕ ಸಂಗೀತದ ಸುತ್ತಲೂ ಪ ್ರತಿಧ್ವ ನಿಸಿತು. +ಆ ದಿವ್ಯ ಸಂಗೀತ ಸ್ನ ೈರಮೇಳದಲನ್ಲಿ ಸಕಲ ಸಂವೇ- +ದನೆಗಳೂ ಅಭಿವ ಕ್ರವಾಗಿದ್ದವು. ಆಯೇಶಾಳ +ಪುನರ್ಜನ್ಮ ದ ವಿಜ ಯಗೀತೆಯೌಗಿತ್ತ ದು. + +ಪೂವ ದಿಗಂತದಲ್ಲಿ ಅರುಣೋದಯದ +ಛಾಯೆ ಮೂಡಿತು. ಅನಂತರ ಸೂರ್ಯನ +ಮೊದಲ ಕಿರಣ ತೂರಿ ಬಂದು ಪ್ರಪಾತದ ಅಂಚಿ +ನಲ್ಲಿ ನಿಂತಿರುವ ಆ ಸುಂದರ ರೂಪದ ಮೇಲೆ +ಬಿದ್ದಿತು. ಕಣ್ಣು ಮುಚ್ಚಿಕೊಂಡು, ನಿದ್ರಿಸುವಂ +ಶಿತ್ತು ಆ ಅಚಲ ಮೂರ್ತಿ, ಸೂರ್ಯ ಪ್ರಕಾಶ +ಅವಳ ಮೇಲೆ ಚಿಲಾ _ಟಿವಾಡಿದಂತೆ, ಆ ಕಪು +ಕಣ್ಣು ಗಳು ದಿಗಿಲುಗೊಂಡ ಮಗುವಿನ ಕಣ್ಣುಗ +ಳಂತ” ತೆರೆದವು. ಕೆನ್ನೆ ಗಳು ರಂಗೇರಿದವು; ಕಪ್ಪ +ಗಿನ ಗುಂಗುರು ಕೇಶರಾಶಿ ಗಾಳಿಯಲ್ಲಿ ಸುಳಿ +ದಾಡಿತು, + + +ಕಸ್ತೂರಿ, ನವಂಬರ್‌ ೧೯೮೬ + + +ಇದು ಭ್ರಾಂತಿಯೋ? ಕೋರ್‌ ಗುಹೆಗಳಲ್ಲಿ +ಜೀವನಜ್ವಾಲೆಯಲ್ಲಿ ಪ್ರವೇಶಿಸಿದಾಗ ನಾವು +ಕಂಡ ಅದೇ ಆಯೇಶಾಳ ಸ್ವರೂಪವೋ? ನಮ್ಮ +ಮೊಣಕಾಲುಗಳು ತತ್ತರಿಸುತ್ತಲಿದ್ದಂತೆ ಲಿಯೋ +ಮತ್ತು ನಾನು ಒಬ್ಬರನ್ನೊಬ್ಬರು ಅಪ್ಪಿ +ಕೊಂಡು, ಕೆಳಕ್ಕೆ ಕುಸಿದೆವು. ಆಗ, ಜೇನಿಗಿಂತ +ಮಧುರವಾದ, "ಮುಚ್ಚ ೦ಜೆಯ ಮಾರುತಕ್ಕಿಂತ +ಮೃದುವಾದ ಸ್ಪ _ರವೊಂದು ನುಡಿಯಿತು: + +"ನನ್ನೆಡೆಗೆ ಬ್ಯಾ ಕಲ್ಲಿಕ್ರೇಟಸ್‌! ನೀನು ನನಗೆ +ಪರಿಶುದ್ಧ ಪ್ರೇಮವನ್ನು ನೀಡಿ, ನನ್ನನ್ನು +ಉದ್ಧರಿಸಿದ. ಆ ಪ್ರೇಮದ ಚುಂಬನವನ್ನು +ನಿನಗೆ ಪ್ರತ್ಯರ್ಪಿಸುವೆ.' + +ಲಿಯೋ ಕಷ್ಟಪಟ್ಟು ಎದ್ದ. ಕುಡುಕನಂತೆ +ಜೋಲಿ ಹೊಡೆಯುತ್ತ. ಆಯೇಶಾ ನಿಂತಿರು +ವಲ್ತಿಗೆ ತಡವರಿಸುತ್ತ ಹೋದ. ಭಾವಪರವಶ +ನಾಗಿ, ಅವಳ ಮುಂದೆ ಮಂಡೆಯೂರಿದ. "ಏಳು +ನೀನಲ್ಲ; ನಾನು ಬಾಗಿ ನಮಿಸಬೇಕಾದವಳು' +ಎಂದು ಆಯೇಶಾ ಆತನನ್ನು ಎಬ್ಬಿಸಲು ಕೈ +ಚಾಚಿದಳು. + +ಆತನಿಗೆ ಏಳಲಿಕ್ಕಾಗಲಿಲ್ಲವೇನೊ. ಅದಕ್ಕೇ +ಅವಳು ಮೆಲ್ಲನೆ ಬಾಗಿ, ಆತನ ಹಣೆಯ ಮೇಲೆ +ತುಟ್ಟಿಗಳನೊತ್ತಿ ಆ ಮೇಲೆ ನನ್ನನ್ನು ಕರೆದಳು. +ನಾನು ಅವಳ ಮುಂದೆ ಮಂಡೆಯೂರಬೇಕೆಂದೆ. +ಆದರೆ ಅವಳು "ಬೇಡ, ನೀನು ಕನ್ಯಾರ್ಥಿ ಅಲ್ಲ, +ನನಗೆ ಪ್ರಿಯತಮರು, ಆರಾಧಕರು ಸಾಕಷ್ಟು +ಸಿಗಬಲ್ಲರು. ಆದರೆ ಹೊಲ್ಲಿ, ನಿನ್ನಂಥ ಸೆ ಹಿತ +ನನಗೆಲ್ಲಿ ಸಿಗಬಲ್ಲ?' ಎಂದು ನನ್ನತ್ತ "ವಾಲಿ." ನನ್ನ +ಹಣೆಯ ಮೇಲೂ ಒಂದು ಮುತ್ತನ್ನಿತ್ತಳು. + +ಅವಳ ಉಸಿರು ಗುಲಾಬಿ ಹೂವಿನ ಸುಗಂಧ +ದಿಂದ ಸುವಾಸಿತವಾಗಿತ್ತು. ಅವಳ ಕೇಶರಾಶಿ +ಯಿಂದಲೂ ಅಂಥದೇ ಪರಿಮಳ ಹೊರಸೂಸು +ತ್ತಿತ್ತು. ಅವಳ ಸುಂದರ ರೂಪ ಶುಭ್ರ +ಸಮುದ್ರದ ' ಮುತ್ತಿನಂತೆ ಮಿನುಗುತ್ತಿತ್ತು. +ಅವಳ ಮಸ್ತಕದ ಮೇಲೆ ತೇಜೋಮಂಡಲ +ಶೋಭಿಸುತ್ತಿತ್ತು. ಅವಳ ಪ್ರಶಾಂತ ನೇತ್ರ +ಗಳು ತಾರೆಗಳಂತೆ ನಿಚ್ಚ ಳವಾಗಿ ಹೊಳೆಯು- +ತ್ತಿದ್ದವು. + +ಸೊರ್ಯ ಮೇಲೇರಿ ಪರ್ವತದ ಪಾರ್ಶ್ವಗಳು, + + + + + + +ಕೆಳಗಡೆಯ ಕಾಲೂನ್‌ನ ಸಮವಿಸ್ತಾರಗಳು, + + +ಮತ್ತು ದೂರದ ಬೆಟ್ಟದ ಶಿಖರಗಳು +ಹೊಂಬಣ ದ ದಿಕೆಯಿಂದ ಆವರಿಸಿ +ದಂತಿತ್ತು.” + + +ದೃಶ್ಯವನ್ನು ಅವಲೋಕಿಸುತ್ತ +ನಿಂತ pe ಲಿಯೋನತ್ತ ತಿರುಗಿ, “ಲಿಯೋ +ಈ ಸೊಗಸಾದ ಲೋಕವನ್ನೆ ಲ್ಲ ನಿನಗೆ ಅರ್ಪಿ- +_ಸುವೆ' ಅಂದಳು. + + +ಆಗ ಅತಿನಿ ಕೇಳಿದಳು, “ಅಂದರೆ, ಈತನಿಗೆ +ಪ್ರೇಮದ ಕಾಣಿಕೆಯೆಂದು ನನ್ನ ರಾಜ್ಯವನ್ನೂ +ನೀಡುವಿಯಾ? ಹಾಗಾದರೆ ನಾನು ಅದಕ್ಕಾಗಿ +ಹೋರಾಡಬೇಕಾಗುವದು.' + + +"ನಿನ್ನದು + + +ನಿಷ್ಮರ ಮಾತಾದರೂ ನಿನ ನ್ನು +ಕ ಕ ಮಿಸುವೆ; + + +ಯಾಕೆಂದರೆ, ನನ್ನ ಗೆಲುವಿನ +ಸಂದರ್ಭದಲ್ಲಿ ಪ್ರತಿಸ್ಪರ್ಧಿಯ ಪರಿಹಾಸ್ಯ +ಮಾಡುವದು ನನಗಿಷ್ಟ ವಿಲ್ಲ. ನಿನ್ನ ಮೇಲು- +ಗೈಯಾದಾಗ ನೀನೂ ಆತನಿಗೆ ಇದೇ ರಾಜ್ಯವನ್ನು +ನೀಡಿದೆಯಲ್ಲವೇ? ಆದರೆ ಈಗ ಹೇಳು, ಯಾರು +ಹೆಚ್ಚು ರೂಪಸಿ? ನಮ್ಮಿ ಬ್ಬ ರನ್ನೂ ನೋಡಿ + + +[5 + + + + + +ಉದ, + + +ಎ + + +ಅಡ್ಡ + + +ರಿಂದ ೨೦ರ ವರೆಗೆ ಅಂಕಿಗಳನ್ನು ಬಳಸಿ, +ಮೇಲೆ ಕೆಳಕ್ಕೆ + + +ಆಯೇಶಾಳ ಪುನರ್ಜನ್ಮ ೧೦೯ + + +ನೀವೆಲ್ಲರೂ ತೀರ್ಮಾನಿಸಿ' ಎಂದು ಅತಿನಿಯ +ಪಕ್ಕದಲ್ಲಿ ಹೋಗಿ ನಿಂತು ಮುಗುಳುನಗೆ ಬೀರಿ +ದಳು ಆಯೇಶಾ, + +ಅತಿನಿ ನಿಜಕ್ಕೂ ಸುಂದರಿ, ಆದರೆ +ಪುರ್ನರ್ಜನ್ಮ ಪಡೆದ ಆಯೇಶಾಳ ದಿವ +ಸೌಂದರ್ಯದ ಮುಂದೆ ಅವಳ ರೂಪ ಮಸುಕಾ- +ದಂತೆ ಕಂಡಿತು! ಆ ಹಣೆಯ ಮೇಲೆ ಹೊಳೆ- +ಯುವ ಕಾಂತಿ, ಆ ವಿಶಾಲ ಮಾದಕ ನೇತ್ರ +ಗಳು, ಆ ಮನಮೋಹಕ ಅಧರಗಳು, ಅಲೆ ಆಲೆ +ಯಾಗಿ ಹರಡಿದ ಆ ರೇಶಿಮೆಯ ಕೇಶರಾಶಿ- +ಒಟ್ಟಿನಲ್ಲಿ ಆಯೇಶಾಳ ಅಪ್ರತಿಮ ರೂಪ +ಲಾವಣ್ಯದಲ್ಲಿ ಏನೋ ಅಗಾಧ ಶಕ್ತಿ ಅಭಿವ್ಯಕ್ತ +ವಾಗಿತ್ತು. "ನನ್ನ ನಶ್ಚರ ದೇಹ ನಿನ್ನ ಅಮರ +ಆತ್ಮದೊಂದಿಗೆ ಸರಿಸಾಟಿಯಾಗಲಾರದೇನೊ +ನಿಜ. ಆದರೊಂದ��� ಮಾತು-ಮರ್ತ್ಶೃ ಮಾನವ +ಮತ್ತು. ಅಮರರ . ಸಹವಾಸ ಎಂದಿಗೂ +ಅಸಾಧ್ಯ,' ಎಂದು ಅತಿನಿ ಕ್ರೋಧಾವೇಶದಿಂದ +ನುಡಿದಳು. + +ಈ ಮಾತಿನಿಂದ ಆಯೇಶಾ ಒಂದು ಕಣ + + +ರೂ.1,15,000 ಮೌಲ್ಯ ಬಹುಮಾನಮೊತ್ತ ಗೆಲ್ಲಿರಿ + + +ಪ್ರ ನಟಿ ಶುಲ್ಕವಿಲ್ಲ +೧ನೇ ಬಹುಮಾನ: ಕಲರ ಟಿವ್ದಿ ಅಥವಾ +ರೂ, ೧೨೦೦೦ ನಗದು ಸಮಾಧಾನಕರ +೧೬ ಸ? ಹೌ +ಬಹುಮಾನ : ಇತ್ತೀಚಿನ ಆಮುದಾದ ಜಪಾನ +(೫ ಕು ಬದ್ದ ಮಾದರಿ ಟೂ-ಇನ್‌-ಒನ್‌ ರೂ. ೨೪೦/- ಕ್ಕೆ +ಚೇನಲಿಂಕ ಯೋಜನೆ ಅಡಿ ಪಡೆಯಿರಿ. ೧೨ +೨೦1೧೩ 1೧೮ + + + + + +ಮೂಲೆ + + +J ಮೂಲೆಗೆ ಹೇಗೆ ಕೂಡಿಸಿದರೂ ಒಟ್ಟು ೪೮ ಬರುವಂತೆ ಮಾಡಿರಿ. ಒಂದು ಅಂಕೆಯನ್ನು + + +Lge ಮಾತ್ರ ಉಪಯೋಗಿಸಬೇಕು. +ಕಳಿಸಿರಿ. + + +ನಿಮ್ಮ + + +ಪ್ರವೇಶಗಳು ಹದಿನೈದು ದಿನದೊಳಗೆ + + +Geneva Electronics (NKH) + + +Post Box Nox 9432 Delhi-51 + + + + + +೧೨೦ + + +ಕಳೆಗುಂದಿದಳು. ಅವಳ + + +ವಿವರ್ಣವಾಗಿ, + + +ಕಂಪು ಅಧರಗಳಂ +ಕಪ್ಪು ಕಣ್ಣು ಗಳು ಕಳಾಹೀನ +ವಾದವು. ಮರುಕ್ಟಣವೇ” ಧೈರ್ಯದಿಂದ +ಕೇಳಿದಳು, " ಹುಚ್ಚಳ ತೆ ಹೀಗೇಕೆ ಬಡಬಡಿಸುವಿ, +ಅತಿನಿ? ನನ್ನ ಅನಂತ ಶಕ್ತಿ ಯೆದುರು ನೀನೊಂದು +ಅಲ್ಪ ಪ್ರಾಣಿ. ನಿನ್ನ ಕ್ಷುದ್ರ ರಾಜ್ಯ ನನಗೆ ಬೇಡ್ಯ +ನಾನು ಇಷ್ಟ ಪಟ್ಟರೆ, ಸಮಸ್ತ ಲೋಕವೇ ನನ್ನ +ಸಾಮ್ರಾಜ್ಯ ವಾಗಬಲ್ಲದು. ನೀನು ಯಾವನಾದರೂ +ಒಬ್ಬ ಯೋಗ್ಯ ಪುರುಷನ ಕೈ ಹಿಡಿದು, ನಿನ್ನ +ದೇಶದಲ್ಲಿ ಶಾಂತಿ ಸ್ಮಾಪನೆಯಾಗುವಂತೆ ರಾಜ್ಯ” +ವಾಳು---ಅತಿಥಿಗಳೇ" ನಡೆಯಿರಿ ಇಲ್ಲಿಂದ +ಹೋಗೋಣ' ಎಂದು ಅತಿನಿಯ ಪಕ್ಕದಲ್ಲೇ +ಹಾಯ್ದು ಬೆಟ್ಟದಂಚಿನಲ್ಲಿ ಮುಂದೆ ಹೆಜ್ಜೆಯಿ- +ಟ್ಟ ಳು, + +“ಕೆಯ ಉಪೇಕ್ಷಿತ ನುಡಿಗಳಿಂದ ರೊಚ್ಚಿ ಗೆದ್ದ + +ಅತಿನಿ ಒಂದು ಚೂರಿಯನ್ನು ಹೊರತೆಗೆದು, +ಹತ್ತಿರವೆ ಹಾಯ್ದು ಹೋಗುತ್ತಿದ್ದ ಆಯೇಶಾಳ +ಬೆನ್ನಿ ನಲ್ಲಿ ರಭಸದಿಂದ ಇರಿದಳು. ಆಯೇಶಾಳ +ದೇಹದಲ್ಲಿ ಆ ಚಾಕು ನೆಟ್ಟಿದ್ದನ್ನು ನೋಡಿದೆ +ನಾದರೂ ಅದು ನೆಲಕ್ಕೆ ಬದ್ದ ತು; ಆಯೇಶಾ +ಸುರಕ್ಷಿತವಾಗಿಯೇ ಇದ್ದ ಕು| ಈ ತನ್ನ ಪ್ರಯತ್ನ +ವಿಫಲವಾದಾಗ ಆಯೇಶಾಳನ್ನು "ಪಾತಾಳಕ್ಕೆ +ದಬ್ಬಬೇಕೆಂದು ಅತಿನಿ ಅವಳನ್ನು ಜೋಡ್‌ಗಿ +ನೂಕಿದಳು. ಆದರೆ ಆಯೇಶಾ ಎಳ್ಳಷ್ಟೂ +ಅಲುಗಾಡಲಿಲ್ಲ. ಬದಲಾಗಿ ಬೀಳುತ್ತಿರುವ ಅತಿನಿ- +ಯನ್ನೇ ಆಯೇಶಾ ಹಿಡಿದು ಹಿಂದಕ್ಕೆಳೆದು ನಿಲಿಸಿ +ದಳು. “ಅತಿನಿ, ಇದು ಮೂರ್ಪತನವೇ ಸರಿ. +ದೇವರ ವರದಿಂದ ದೊರೆತ ಈ ನಿನ್ನ ಆಯುಷ್ಯ +ವನ್ನು ಅಂತ್ಯಗೊಳಿಸುವದು ಅದೆಂಥ ಹುಚ್ಚುತನ! +ನೀನು ಮತ್ತೆ ಯಾವ ರೂಪ ಧರಿಸಿ ಹುಟ್ಟುವಿ- +ಯೆಂಬುದನ್ನು ಬಲ್ಲೆಯಾ? ದರಿದ್ರ, ಅಸಹ್ಯ +ಮಗುವಾಗಿ ಹುಟ್ಟಬಹುದು. ಅಥವಾ ಹಾವು, +ಬೆಕ್ಕು, ಹುಲಿಯಂಥ ಕಾಡುಪ್ರಾಣಿಯ ರೂಪ +ವನ್ನೂ ತಾಳಬಹುದು. ಆತ್ಮಹತ್ಯೆ ಮಾಡಿಕೊಳ್ಳು +ವವರಿಗೆ ಇದೇ ಪ್ರತಿಫಲವಂತೆ, ನೋಡಿಲ್ಲಿ, ಈ +ಚೂರಿಯ ತುದಿ, ವಿಷಪೂರಿತವಾಗಿದೆ--ನಿನಗೆ +ಚುಚ್ಚಿದ್ದರೆ ಎಂಥ ಅನಾಹುತವಾಗುತ್ತಿತ್ತು!? +ಎಂದು ಆಯೇಶಾ ನೆಲದ ಮೇಲಿದ್ದ ಚೂಗಿ + + +ಕಸ್ತೂರಿ, ನವಂಬರ್‌ ೧೯೮೬ + + +ಯನ್ನು ಎತ್ತಿ ಕೊಂಡು ದೂರ ಎಸೆದಳು. + +ಈ ಅಣಕದ ಮಾತಿನಿಂದ ಅತಿನಿ "ನೀನು +ಮಾನವಳೇ ಅಲ್ಲವೆಂದ ಮೇಲೆ ನಿನ್ನ ಮಂಂದೆ +ನನ್ನದು ಹೇಗೆ ಮೇಲುಗೈ ಯಾದೀತು! ಆ ದೇವರೇ +ನಿನ್ನ ನ್ನು ದೆಂಡಿಸಬೇಕು” ಎಂದು ಅಲ್ಲಿಯೇ +ಕಲ್ಲುಬಂಡೆಯ ಮೇಲೆ ಕುಳಿತು ಅತ್ತಳು. + +ಹತ್ತಿರವೇ ನಿಂತ ಲಿಯೋಗೆ ಅವಳ ಸ್ಥಿತಿ +ಯನ್ನು ನೋಡಿ ಕನಿಕರವೆನಿಸಿತು. ಅವಳನ್ನು +ಮೇಲಕ್ಕೆ ಬ್ಬಿಸಿ, ಕೆಲವು ಸೌಜನ್ಯದ ಮಾತುಗಳನ್ನಾ +ಡಿದ. ಜ್‌ ಕಣ ಆಕೆ ಆತನ ಭುಜದ ಮೇಲೆ +ತಲೆಯಾನಿಸಿದಳು. ಅನಂತರ ದೂರ ಸರಿದು, +ತನ್ನ ವೃ ದ್ಧ ಮಾವ ಚಾಚಿದ ಕೈ ಹಿಡಿದಳು. + +ನಿಯೋ. ಅತಿನಿಗೆ ಅವಳ ಮಾವನೇ ಆಸರೆ +ಯಾಗಲಿ, ಆಕೆ ತನ್ನಲ್ಲಿ ಇನ್ನ ಷ್ಟು ಚೂರಿಗಳನ್ನು +ಅಡಿಗಿಸಿಟ್ಟು ಕೊಂಡಿರುವಳೋ "ಏನೊ. ಬಾ, +ನಾವಿನ್ನು ವಿಶ ಶ್ರಮಿಸೋಣ” ಎಂದಳು ಆಯೇಶಾ. +ನಾವು ಅಲ್ಲಿಂದ ಹೊರಟೆವು. + + +ತ್ತಿ +ನಮ್ಮ ಕೋಣೆಗಳಿಗೆ ಮರಳಿ, ಆ ಅದ್ಭುತ +ಅನುಭವದ ಆಯಾಸದಿಂದ ನಿರ್ವಿಣ್ಣ ಹ. +ಸುಮ ನೆ ಹಾಸಿಗೆಯ ಮೇಲೆ ಬಿದ್ದು ಕೊಂಡು + + +ನಿದಿ ್ರಸಿದೆವು. +ಎಚ್ಚ ರವಾದಾಗ ಮಧ್ಯಾಹ್ನ ವಾಗಿತ್ತು. ಲಿಯೋ +ನಡೆದುದನ್ನು ನೆನೆದು, “ಇದೆಲ್ಲದರ ಬಗ್ಗೆ + + +ನೀನೆನನ್ನು ತ್ತಿ ಹೊರೆಸ್‌?' ಎಂದು ಕೇಳಿದ. +"ಎಲ್ಲವೂ ಸುಗಮವಾಗಿ ಸಾಗಿದೆ, ಲಿಯೋ. +ನಮ್ಮ ಕನಸು, ನಮ್ಮ ಪರಿಶ್ರಮಗಳು ವ್ಯರ್ಥ +ವಾಗಿಲ್ಲ. ನೀನು ಸುದೈವಿಯೂ ಸುಖಿಯೂ +ಆಗುತ್ತಿ,? +“ಅವಳು ಸುಂದರಿಯೇನೋ ನಿಜ, ಆದರೆ +ಮಾಂಸ-ಖಂಡದ ಮರ್ತ್ಮಳಂತೆ ಇಲ್ಲವೇ ಇಲ್ಲ. + + +ನನ್ನ ಹಣೆಯನ್ನಾಕೆ ಚುಂಬಿಸಿದಾಗ, ನನಗೆ +ಸ್ಪರ್ಶದ ಅನುಭವವೇ ಆಗಲಿಲ್ಲ. ಇದೆಲ್ಲ +ಭಯಾನಕವೆನಿಸುತ್ತದೆ, ಹೊರೆಸ್‌. ಅವಳೆಡೆಗೆ + + +ನಾನು ಆಕರ್ಷಿತನಾಗಿರುವೆನಾದರೂ, ನಮ್ಮ. +ನಡುವೆ ಎಂಥದೋ ಆತಂಕ ಇರುವಂತಿದೆ... +ಅಂಥ ದಿವ್ಯ ಹೆಣ್ಣಿಗೆ ನಾನೆಂಥ ಪತಿಯಾಗು- + + +ವೆನೋ? ಮೇಲಾಗಿ, “ಮಾನವ ಮತ್ತು ಅಮರ +ಸಹವಾಸ ಮಾಡಲಾರರು” ಎಂದಳಲ್ಲ ಅತಿನಿ. ಆ +ಮಾತಿನ ಅರ್ಥವೇನು?' +“ಲಿಯೋ, ಈ ಒಣ ಮಾತುಗಳಿಂದ ಸುಮ್ಮನೆ +ತಲೆ ಕೆಡಿಸಿಕೊಳ್ಳಬೇಡ. ನಿನಗೆ ವರವಾಗಿ ಬಂದ +ಪ್ರಭುತ್ವ, ಪ್ರತಿಷ್ಠೆ ದ ಇವುಗಳನ್ನು +ಸ್ವೀಕರಿಸು, ಅವಳಾಡಿದುದನ್ನು ಮರೆತು ಬಿಡು,' +ಅಷ್ಟರಲ್ಲಿ ಓರೋಸ್‌ ಬಂದ. ಲಿಯೋಗೆ +ನಮ್ರತೆಯಿಂದ ವಂದಿಸಿ, ಮಂದಿರದಲ್ಲಿ ನಡೆ- +ಯುವ ವಿವಾಹನಿಶ್ಚಯ ಸವ ರಂಭಕ್ಕೆ ತಯಾ- +ರಾ? ಬರಬೇಕೆಂಬ ಹಿಸಿಯಾಳ ಅಭಿಲಾಷೆಯನ್ನು +ಅರುಹಿದ. ಸೇವಕರು ಲಿಯೋನ ಕೂದಲನ್ನು +ಓರಣವಾಗಿ ಕತ್ತರಿಸಿ, ಕಾಲಿಗೆ ಜರತಾರಿ ಹೆಣಿ- +ಕೆಯ ಪಾದರಕ್ಷೆಗಳನ್ನು ತೊಡಿಸಿ ಜರತಾರಿಯ +ಶುಭ್ರವಾದ ಮೇಲಂಗಿ ಹೊದಿಸಿ ಕೈಯಲ್ಲೊಂದು +ಬೆಳ್ಳಿಯ ರಾಜದಂಡವನ್ನು ಕೊಟ್ಟರು. +ಗರ್ಭಗುಡಿಯಲ್ಲಿ ವಿಶೇಷ ಪೂಜೆ ನಡೆದಿತ್ತು. +ಮಾತೆಯ ರಜತ ಪ್ರತಿಮೆಯ ಮುಂದೆ ಎರಡು + + +~~ ಒದು +ಆಲಯ, + + +ನೂರಕ್ಕೂ ಹೆಚ್ಚು ಶ್ವೇತವಸ್ತ್ರಧಾರಿ ಅರ್ಚಕರು +ಸಾಲಾಗಿ ಕುಳಿತಿದ್ದ ರು. ವೇದಿಕೆಯ ಮೇಲೆ +ಎತ್ತರವಾದ ಪೀಠದಲ್ಲಿ ಆಯೇಶಾ ಎಲ್ಲರಿಗೆ +ಕಾಣಿಸುವಂತೆ ಆಸೀನಳಾಗಿದ್ದಳು. ಅವಳ ಪಕ್ಕದಲ್ಲಿ +ಅಂಥದೇ ಒಂದು ಖಾಲಿ ಆಸನವಿತ್ತು. +ಆಯೇಶಾ .. ಮಹಾರಾಣಿಯ ಪೋಷಾಕು +ಧರಿಸಿದ್ದಳು. ಅವಳ ಹಣೆಯ ಮೇಲೆ ಶೋಭಿ +ಸುವ ಚಿಕ್ಕ ಚಿನ್ನದ : ಪಟ್ಟಿಯ ಮಧ್ಯೆ +ಸಾಣಿಕ್ಯದ ಹಾವಿನ ಹೆ ತಲೆಯೆತ್ತಿತ್ತು. +ಕೆನ್ನೀಲಿ ವರ್ಣದ ಮೇಲಂಗಿಯ ಮೇಲೆಲ್ಲ ಆ +ವಿಪುಲ ಕೇಶರಾಶಿ ಹರಡಿತ್ತು. ಒಳಗೆ ಶ್ವೇತ +ರೇಶಿಮೆಯ ವಸ್ತ್ರ ತೊಟ್ಟಿದ್ದಳು. ಸೊಂಟಕ್ಕೆ +ಸುತ್ತಿದ ಚಿನ್ನದ ಪಟ್ಟಿಯ ನಡುವೆ ಎರಡು +ಹೆಡೆಯ ಚಿನ್ನದ ಹಾವಿದ್ದಿತು. ಬಲಗೈಯಲ್ಲಿ +ರತ್ನಗಳನ್ನೂ ಗಂಟೆಗಳನ್ನೂ ಕೂಡಿಸಿದ ರಾಜ +ದಂಡವನ್ನೂ ಹಿಡಿದಿದ್ದ ಳು. + +ನಾವು ಮುನ್ನಡೆಯುತ್ತ, ಧರ್ಮಗುರಗಳನ್ನೆಲ್ಲ +ದಾಟಿ ಆಯೇಶಾಳ ಎದುರು ಬಂದು ನಿಂತೆವು. + + + + + +ಟೋ ಬ. ಖಿ ಸದಿ ಬಟ ಬಡಿದೆ ಸ.ಸ ೮.84. 4.8.4485. + + +ರೂ. 1,00,000 ಮೌಲ್ಯದ ಬಹುಮಾನ ಗೆಲ್ಲಿರಿ + + +ಪ್ರವೇಶ ಶ.ಲ್ಕವಿಲ್ಲಾ + + +Pa + + + + + +ಮ + + +& + + + + + + +೧ನೇ ಬಹುಮಾನ ರಾಜದೂತ + +ಪೆ ತ ಮುಟಿ ಮೋಟರ ಸೈಕಲ್‌. ಅಥವಾ ರೂ. ೧೩. + +೧೩ | ೧೫ (೧೭ | ೧೦೦೦೦ ನಗದು. ಸಮಾಧಾನಕರ +-|—— | ಬಹುಮಾನಗಳು: ಇತ್ತಿಚೀನ ಆಮದಾದ ೯ + +೧೮ | ೧೧ ೧೬ | ಜಪಾನ ಮಾಡೆಲ್‌ ೯೬೦ ರೂ. ಬೆಲೆಯ + + + + + +ಸೋನಿ ಟೂ ಇನ್‌ ಒನ್‌ ನ್ನು ಕೇವಲ ರೂ. ೨೪೦ +ಪಡೆಯುವಿರಿ. ೧೦ ರಿಂದ ೧೮ ರವರಗೆ ಅಂಕಿಗಳನ್ನು ಉಪಯೋಗಿಸಿ ಉದ್ದ, ಅಡ್ಡ, +ಹಾಗೂ ಕೋನಗಳಲ್ಲಿ ಹೇಗೆ ಕೂಡಿದರೂ ಒಟ್ಟು ಮೊತ್ತ ೪೨ ಬರುವಂತಿರಬೇಕು. +ಒಂದಂಕಿಯನ್ನು ಒಮ್ಮೆ ಮಾತ್ರ ಉಪಯೋಗಿಸತಕ್ಕದ್ದು. ನಿಮ್ಮ ಪ್ರವೇಶಗಳನ್ನು ೧೫ +ದಿನಗಳಲ್ಲಿ ಕಳುಹಿಸಿ. + + +Sony International (KH) + + +y +$ +ಕೈ ಪಾರಸ್ಪರಿಕ ಯೋಜನೆಯ ಅಡಿಯಲ್ಲಿ | +Post Box No. 9403 6181-೨1 | + + + + + +ಅವಳು ಆಸನದಿಂದೆದ್ದು ಇಳಿದು ಬಂದು ಲಿಯೋನ +ಕೈಯನ್ನು ಹಿಡಿದು ತನ್ನ ಪಕ್ಕದಲ್ಲಿ ನಿಲ್ಲಿಸಿ + + +ಕೊಂಡಳು. ಇನ್ನೊಂದು ಬದಿಯಲ್ಲಿ ನಾನು +ನಿಲ್ಲಬೇಕೆಂದು ಸನ್ನೆ ಮಾಡಿದಳು. ಲಿಯೋನ +ಹಣೆಗೆ ತನ್ನ ರಾ ED ತಾಗಿಸಿ, ಆತನ +ಕೈ ಹಿಡಿದು ಸ ಸ್ವರದಲ್ಲಿ ಫೋಷಸದಳು; + + +“ಸಕಲ ಜಿಕೆ ಕೇಳಿ! ಪ ಶ್ರಥಮ ಬಾರಿ ನಾನು +ನನ್ನ ತೆರೆ ತೆಗೆದು ನಿಮ್ಮೆದುರಿಗೆ ನಿಂತಿದ್ದೇಕೆಂದರೆ, +ನಮ್ಮ ಮಂದಿರಕೆ ್ಯ ಆಗಮಿಸಿದ ಆಗಂತುಕ, +ನೀವು ತಿಳಿದಂತೆ ನನಗೆ ಅಪರಿಚಿತನಲ್ಲ, ಆತ ನನ್ನ +ಜನ್ಮಜನ್ಮಾಂತರಗಳ ಪ್ರಭು; ತನ್ನ ಪ್ರೇಯಸಿ +ಯನ್ನು ಮತ್ತೆ ಪಡೆಯಲು ಬಂದಿರುವನು. +ನಾನು ಆತನನ್ನು ಸ್ವೀಕರಿಸುವೆ' ಎಂದು ನಯ +ವಾಗಿ ಆತನಿಗೆ ಮೂರು ಸಲ ನಮಿಸಿ, ಸಾವಕಾಶ +ವಾಗಿ ಅವನ ಮುಂದೆ ಮಂಡೆಯೂರಿದಳು. + + +“ಹಿಸಿಯಾಳ ವರಪ್ರಭುವಿಗೆ ಸುಸಾ ಗತ!” +ನರೆದವರೆಲ್ಲ ಘೋಷಿಸಿದರು. + +ಭಲ್ಲಿತ್ರರಂಸ ಸ್‌' ಎಂದು ಆಯೇಶಾ ಆತ ತನನ್ನು +ಕೇಳಿದಳು. "ನನ್ನನ್ನು ನಿನ್ನ ವಿವಾಹಾನಶ್ಚಿತ ವಧು +ಎಂದು ಇವರೆಲ್ಲರ ಸಾಕ್ಷಿಯಾಗಿ ಸ್ವೀಕರಿಸು +ವಿಯಾ?' + +“ಹೌದು, ಸ್ವೀಕರಿಸುವೆ' ಲಿಯೋ ಗಂಭೀರ +ವಾಗಿ ನುಡಿದ. + + +` ಆಗ ಆಯೇಶಾ ಎದ್ದು, ತನ್ನ ಪೀಠದ ಪಕ್ಕ +ದಲ್ಲಿ ತನ್ನ ಪ್ರಭು ಆಸೀನನಾಗಿ, 'ಎಲ್ಲರ ಸನ್ಮಾನ + + +ಸ್ವೀಕರಿಸಬೇಕೆಂದು ವಿನಂತಿಸಿದಳು. ನಂತರ +ಮತ್ತೆ ಮಂತ್ರೋಜ್ಜಾರ ಗಾನ. ಆಮೇಲೆ +ಆಯೇಶಾ ಎದ್ದು ತ ರಾಜದಂಡವನ್ನು +ಬೀಸಿದಳು. ಅರ್ಚಕರೆಲ್ಲ ಮೂ���ು ಬಾರಿ +ವಂದಿಸಿ, ಸಾವಕಾಶವಾಗಿ ಮಂತ್ರಪಠಣ +ಮಾಡುತ್ತ ನಿರ್ಗಮಿಸಿದರು. + +ನಾವು ಮೂವರೇ ಉಳಿದಾಗ, ಆಯೇಶಾ + + +ಎದ್ದು, ಲಿಯೋನತ್ತ ಕೆ ೃ ಚಾಚಿದಳು, "ಬಾ, ನನ್ನ + +ಪ್ರಿಯತಮ-- ನಿನ್ನನ ನ್ದ ನಾನು ಯಾವ ಹೆಸರಿ + +ನಿಂದ ಕರೆಯಲಿ? ಕಲ್ಲಿಕ್ರೇಟಸ್‌, ಅಥವಾ...” +“ನನ್ನನ್ನು ಲಿಯೋ ಎಂದೇ ಕರೆ ಆಯೇಶಾ, + + +ಈ ಕಲ್ಲಿಕ್ರೇಟಸ್‌ ಬಲು ನಿರ್ಭಾಗ್ಯ ಪ್ರಾಣಿ +ಎಂದೆನಿಸುತ್ತದೆ. ಕೋರ್‌ನಲ್ಲಿ ನೀನು + + +ಆತನನ್ನು ಕೊನೆಯ ಬಾರಿ ನೋಡಿದ್ದೆ e +ಸಾಕು. ಲಿಯೋ ಎಂಬ ನನ್ನ ಈ ಜನ್ಮದ ಹೆಸರಿ +ನಿಂದಲೆ ಕರೆ' ಎಂದು ಆತನೆಂದ. + +“ಹಾಗೇ ಆಗಲಿ, ನನ್ನ ಲಿಯೋ! ನಿನ್ನೊ ಡನೆ +ಅರಬ್ಬಿ ಯಲ್ಲೇ ಮಾತನಾಡುವೆ, ಮಾತ ಭಾಷೆ- +ಯೆಂದರೆ ನನಗೆ ಬಲು ಇಷ್ಟ A ನಮ್ಮ ಅದೃಷ್ಠ ಷ್ಟ +ಈಗ ' ಈಡೇರುವ ಸಮಯ ಬಂದಿದೆ' +ನಿಟ್ಟುಸಿರೆಳೆದು ಆತನ ಕೈ ಹಿಡಿದು ಭಾವಪರವಶ +ಳಾಗಿ ಆತನೆಡೆ ನೋಡಿದಳು. “ನೀನು ನನ್ನ ನ್ನು +ಉದ್ದ ರಿಸಿರುವಿ, ನನ ಸ ಪ್ರಭು. ಇನ್ನು +ನನಗೆ ಮುಂದಿನ ಜೀವನದ ಆಶಾಂಕುರವಾಗಿದೆ. +ನಾವಿಬ್ಬ ರೂ ಶುದ್ಧ ಬಾಳೊಂದರಲ್ಲಿ ಪಾಲು- +ಗೊಳ್ಳೊ ೀಣ. ಎಂದು ಅಂದಳು. + +ನ ಆ ಪರ್ವತಶೃಂಗದ ಮೇಲೆ ನೀನು +ಹೇಗೆ ರೂಪಾಂತರ ಹೊಂದಿದೆ?' ಕೇಳಿದ ಲಿಯೋ, + +"ಉರಿಯಲ್ಲಿ ನಿನ್ನ ನ್ನ್ನು ಬಿಟ್ಟು ಹೋಗಿದ್ದೆ, +ಲಿಯೋ, ಉರಿಯಲ್ಲಿ ಮತ್ತೆ ಮರಳಿ ಬಂಡೆ. +ಬಹುಶಃ ಉರಿಯಲ್ಲಿಯೇ ನಾವಿಬ್ಬ ರೂ ಜೊತೆ +ಯಾಗಿ ನಿರ್ಗಮಿಸುವೆವು... ಅಥವಾ, ನನ್ನ +ರೂಪಾಂತರ ಆಗಿರಲಿ ಕ್ಕೇ ಇಲ್ಲ: ನಿಮ್ಮ ದೃ ಹ್ಟಿಗೆ +ಪರಿವರ್ತನೆ ಕಂಡಿರಬಹುದು. ಎಲ್ಲವೂ ನಿನ್ನ +ಮನಸ್ಸಿನ ' ಭ್ರಾಂತಿಯಷ್ಟೆ ಬ್ರ ಆಗಿರಬಹುದು... +ಸರಿ, ಇನ್ನು ಹೆಚ್ಚಿಗೆ ಕೇಳಬೇಡ. + +"ಇನ್ನೊಂದೇ ಪ್ರಶ್ನೆ, ಆಯೇಶಾ, ಇಂದು +ರಾತ್ರಿ ನಮ್ಮ ವಿವಾಹ ನಿಶಯವಾಯಿತು, +ನಮ್ಮ ವಿವಾಹ ಯಾವಾಗ?' + +"ಇಲ್ಲ, ಸದ್ಯ ಇಲ್ಲ” ಅವಸರದಿಂದೆಂದಳು, +“ಲಿಯೋ, ಸದ್ಯ ನೀನು ಆ ವಿಚಾರ ಮಾಡ +ಬಾರದು. ಇನ್ನೊಂದು ವರ್ಷದವರೆಗೆ ಕೇವಲ +ನನ್ನ ಸ್ಥೆ ್ನೇಹಿತನೂ. ಪ್ರಿಯತಮನೂ ಆಗಿರುವು +ದರಲ್ಲೇ ನೀನು ತೃಪ್ತಿಪಟ್ಟು ಿಕೊಂಡಿರಬೇಕಷ್ಟೆ pa + +“ಯಾಕೆ? ಇಷ್ಟು ದಿನವೆಲ್ಲ ನಾನು ಹಾಗೆ +ಮಾಡಿ ಬೇಸತ್ತಿದ್ದೇನೆ. ಅಲ್ಲದೆ, ಕಾ ಲಚಕ್ರ +ಉರುಳುತ್ತಿದೆ; ನಾನು ಬೇಗನೆ ವೃದ್ಧನಾಗುವ +ನನ್ನ ಜೀವನದ ಅಂತ್ಯ ಸಮಿ 'ಪಿಸು್ರದೆ.' ಆತ +ನಿರಾಸೆಯಿಂದ ಹೇಳಿದ. + +“ಇಂಥ ಅಪಶಕುನದ ಮಾತಾಡಬೇಡ' ಎಂದು +ರೇಗಿದಳು... "ಆದರೂ ನಿನ್ನ ಮಾತು ನಿಜ; + + + + + + + + + +ಕಾಲನ ಆಕ್ರಮಣವನ್ನು ತಡೆಯಲು ನಿನ್ನ +ದೇಹಕ್ಕೆ ಸಾಮರ್ಥ್ಯವಿಲ್ಲ. ಆದ ಕಾರಣ, ವಸಂತ +ಖತುವಿನಲ್ಲಿ ಹಿಮವೆಲ್ಲ ಕರಗಿದಾಗ, ನಾವು +ಕೂಡಿಯೇ ಲಿಬಿಯಾಕ್ಕೆ ಪ್ರಯಾಣಗೈದು, ಅಲ್ಲಿ +ಜೀವನಸತ್ವದಲ್ಲಿ ಅಗ್ನಿಸ್ನಾನ ಮಾಡಿ ನೀನು ಚಿರ- +ಯೌವನ ಪಡೆದು ನಂತರ ನಾನು ನಿನ್ನನ್ನು +ವಿವಾಹವಾಗುವೆ' ಎಂದು ಹೇಳಿದಳು. + +"ನಾವಲ್ಲಿ ಹೋಗಿ ಮುಟ್ಟಬೇಕಾದರೆ ಇನ್ನೂ +ಎರಡು ವರ್ಷವಾದರೂ ಕಳೆಯುತ್ತವೆ. +ಆಯೇಶಾ, ಮೊದಲು ನಾಡ: ಅನಂತರ +ಅಲ್ಲಿಗೆ ಪ್ರಯಾಣ ಬೆಳೆಸೋಣ" ಎಂದರಿ + + +hc + + +ಮೊರೆಯಿಟ್ಟ + +ಆದರೆ ಅವಳು "ಇಲ್ಲ, ಇಲ್ಲ, ಇಲ್ಲ' ಜಾ +ನಿರಾಕರಿಸುತ್ತಲೆ ಇದ್ದಳು. ಕೊನೆಗೆ ಎದ್ದು, "ಇನ್ನು ಇನ್ನು +ಹೋಗಿ ಮಲಗಿಕೊಳ್ಳಿ: ps ನಾಳೆ ಭೆಟ್ಟಿ ಯಾಗೋಣ.್‌ +ಎಂದು ನಮಗೆ ಅಪ್ಪ ಣೆ ಕೊ ಟ್ಟ ಳು. + +೫ + +ನಂತರದ ಕೆಲವು ವಾರಗಳಲ್ಲಿ ನಾನು ಆಯೇ +ಶಾಳ ಕುರಿತು ಒಹಳೇ ಆಲೋಚಿಸಿದ್ದುಂಟು. +ಅವಳು ಮಃ ರ್ಶ್ಕೈಳೋ, ಅಮರಳೋ? ನ ನನಗ ತೂ +ಇದುವರೆಗೂ ಗೊತ್ತಾಗಿಲ್ಲ. ಅವಳ ae +ರ್ಥ್ಯದ ಆಳವನ್ನೂ ನಾನರಿಯೆ +ಶೃಂಗದ ಮೇಲೆ ಪ್ರಥಮತಃ ಅವಳು ನಿಜಕ್ಕೂ +ಕುರೂಪಿಯ ರಾಾಗಿಯೊ ವೃದ್ಧ ಳಾಗಿಯೊ ಇದ್ದಳೋ, +ಅಥವಾ ತನ್ನ ಪ್ರಿಯತಮನ ಸತ್ವಪರೀಕ್ಷೆಗೋಸ್ಕರ +ಅಂಥ ರೂಪ ತಾಳಿದ್ದ ಳೋ ಎನ್ನುವದು ನನಗೆ +ತಿಳಿಯದು. ಕೋರ್‌ ಗುಹೆಗಳಲ್ಲಿ ಅಂಥ +ದುರ್ಫಟನೆಗೀಡಾದವಳ ಅಂತರಾತ್ಮ ಈ ಮಧ್ಯ +ಏಶಿಯದ ಪರ್ವತಶಿಖರಕ್ಕೆ ವಾಯೂವಿನೊಂದಿಗೆ +ತೇಲಿಬಂದಿತೆಂಬ ಸಂಗತಿಯೂ ನನಗೆ ಅರಿಯದು. +ಈ ವೃತ್ತಾಂತದ ಓದುಗರೇ ತಂತಮ್ಮ ಆಭಿ- + + +ಕ್ರಾಯಗಳನ್ನು ರೂಪಿಸಬೇಕಷ್ಟೆ ಪ + + +ಲಿಯೋ ಸತತವಾಗಿ ಆಯೇಶಾಳ ಸಾನ್ನಿಧ್ಯದಲ್ಲಿ + +ರಲು ಬಯಸುತ್ತಿದ್ದ. ವಿವಾಡವಿಷಯಸೊಂದರ +ಎ + +ಹೊರತಾಗಿ, ಆತನ ಇತರ ಎಲ್ಲ ಅಭಿಲಾಷೆಗಳನ್ನು + +* ಆಯೇಶಾ ಪೂರೈಸುತ್ತಿ ದ್ದ ಳು. ನಾವು ಪ್ರತಿ + +ಸಾಯಂಕಾಲ ಅವಳ ಜತೆಯನ್ಲಿ ಕಳೆಯುತ್ತಿದ್ದೆ ವು. + +ಅನಂತರ, ಸದಾ ಒಳಗಡೆ ಇದ್ದರೆ ಆತನಲ್ಲಿ ಆಲಸ್ಮ + + +TE ihe + + +ಅವಳ + + +ಬೆಳೆಯುವದೆಂದು ತಿಳಿದು ಲಿಯೋ ಶಿಕಾರಿ +ಯಾಡಲು ಹೋಗಬಹುದೆಂದು ಸೂಚಿಸಿದಳು. +ಅವನೇನಾದರೂ ಅಪಘಾತಕ್ಕೊಳಗಾಗಬಹು +ದೆಂದು ಭಯಪಟ್ಟರೂ ಆತನಿಗೆ ಬೇಟೆಯಾಡುವ +ದಕ್ಕೆ ಹೋಗಲು ಒತ್ತಾಯಪಡಿಸಿದಳು. +ಹೀಗೊಮ್ಮೆ ಅಪಘಾತ ಸಂಭವಿಸಿಯೇ +ಬಿಟ್ಟಿತು ಆಯೇ ಶಾಳೊಂದಿಗೆ ನಾನು ಉವ್ಕಾನ +ದಲ್ಲಿ ಕುಳಿತಿದ್ದೆ. ಗಾಯಗೊಂಡ ಕೈ ನೋವಿನ +ಸಲುವಾಗಿ ನಾನು ಶಿಕಾರಿಗೆ ಹೋಗುತ್ತಿರಲಿಲ್ಲ. +ಅವಳು ಹಿಮಾಚ್ಛಾದಿತ ಪರ್ವತಗಳತ್ತ ಶೂನ್ಯ +ದೃಷ್ಟಿಯಿಂದ ನೋಡುತ್ತಿ ದ್ದ ಳು, ನಾನು ಸಮ್ಮ ನೆ +ಅನುಪಮ “ರೂಪಲಾವಣ್ಮ ವನ್ನು +ಅವಲೋಕಿಸುತ್ತಿದ್ದೆ. ಆಕೆ ಒಮ್ಮೆಲೆ ಪ್ರಕ್ನು. ಬ್ಬ +ಳಾಗಿ, ಮೈ ಲುಗಟ್ಟಿಲೆ ದೂರವಿರುವ ಬೆಟ್ಟಿದೆ +ಪಾರ್ಶ್ವದತ್ತ ಕ್ರೈ ವಡಿ ತೋರಿಸುತ್ತ, "ಓಹ್‌, +ಒಹ್‌... ನೋಡಿ! ಎಂದಳು. + + +ನಾನೆಷ್ಟು ದಿಟ್ಟಿಸಿ ನೋಡಿದರೂ, ಹಿಮದ +ಹೊರತಾಗಿ ಮತ್ತೇನೂ ಕಾಣಿಸಲಿಲ್ಲ "ಕುರುಡ, + + +ಮೂರ್ಪ. ನನ್ನ ಪ್ರಭು ಅಪಾಯಕ್ಕೀಡಾಗಿರು +ವುದು ನಿನಗೆ ಕಾಣಿಸುವದಿಲ್ಲವೇ?' ಎಂದು ಅರಚಿ +ದಳು. "ಓಹ್‌, ನಾನು ಮರೆತೆ... ನಿನಗೆ ದೂರ- +ದೃಷ್ಟಿ ಇಲ್ಲ. ಈಗ ನೋಡು,' ಎಂದು ನನ್ನ +ತಲೆಯಮೇಲೆ ತನ್ನ ಕೈಯನ್ನಿರಿಸ್ಕಿ ಏನೋ +ಉಸುರಿದಳು. ಕೂಡಲೆ ನನ್ನ ತಲೆಯಲ್ಲಿ +ಎದ್ಕು ತ್ಸಂಚಾರವಾದಂತಾಯಿತು. ನನ್ನ ಕಣ್ಣ +ಮುಂದೆಯೇ, ಲಿಯೋ ದೊಡ್ಡ ದೊಂದು ಹಿಮ +ಚಿರತೆಯೊಂದಿಗೆ ಸೆಣಸಾಡುತ್ತಿ ರುವುದು ಕಂಡಿತು. +ಅವನ ಸುತ್ತಲೂ ಶಿಕಾರಿಯ ಮುಖಂಡ ಮತ್ತಿ- +ತರ ಬೇಟೆಗಾರರು ಆತನನ್ನು ರಕ್ಷಿಸಲು ಓಡಾ- +ಡುತ್ತ, ತಮ್ಮ ಭರ್ಚಿಗಳಿಂದ ಆ ಕಾಡುಮೃಗ- +ವನ್ನು ಇರಿಯಲು ಪ್ರಯತ್ನಿಸುತ್ತಿದ್ದರು. +ಭಯಗ್ರಸ್ತ ಳಾದ ಆಯೇಶಾ- ನನ್ನೆ ಪಕ್ಕದಲ್ಲಿ +ಕಳವಳದಿಂದ ಜೋಲಾಡುತ್ತಿ ದ್ವಳು. ಕೊನೆಗೆ +ಲಿಯೋ ತನ್ನ ಶಿಕಾರಿ ಚಾಕುವನ್ನು ಚಿರತೆಯ +ಹೊಟ್ಟೆಯಲ್ಲಿ “ಇರಿದಾಗ ಅದು ಹಿಮದಲ್ಲಿ ಬಿದ್ದು +ಒಂದೆರಡು ಬಾರಿ ಉರುಳಾದಿ ಸ್ತಬ್ಧವಾಯಿತು. +ಆ ಮೇಲೆ ಲಿಯೋ ಎದ್ದು ಕ ನಗುತ್ತ ಸುರಕ್ಷಿತ- +ವಾಗಿ ನಿಂತಿದ್ದು ನೋಡಿ ಅವಳಿಗೆ ಸಮಾಧಾನ + + +Nd + + +೬೪ರ ಕಸ್ತೂರಿ, ನವಂಬರ್‌ (೦೬ + + +ವಾಯಿತು. ವನ್ನು ವಿಚಾರಿಸಿದಳು. "ಈ ವಿಷಯವೆಲ್ಲ ನಿನಗೆ +ಆ ದೃಶ್ಯ ಒಮ್ಮೆಲೆ ಮಾಯವಾಯಿತು. ಹೇಗೆ ಗೊತ್ತು ಶ್ರ?” ಆತ ಕೇಳಿದ. + +ಗಾಬರಿಗೆಟ್ಟಿ 'ಆಯೇಶಾ” ಸಾಮಾನ, ಸ್ತ್ರೀಯಂತೆ, “ನಾನು ನೋಡಿದೆನೆಂದು ಗೊತ್ತು” ಉತ್ತರಿಸಿ + +ನನ್ನ ಭುಜದ ಮೇಲೆ ತಲೆಯ ನಿಸಿ, ನಿಟ್ಟುಸಿ- ದಳು. + +ರೆಳೆದಳು. “ನಾನೆಷ್ಟೆಂದು ಸಹಿಸಿಕೊಳ್ಳಬೇಕು!' “ಆದರೆ ಇಲ್ಲಿಂದ ನೀನು ಹೊರಬಿದ್ದಿ ಲ್ಲವಲ್ಲ? + +ನೋಡಿದೆಯಾ, ಹೊಲ್ಲಿ, ನನ್ನದೆಂಥ ಯಾತನಾ ಹೇಗೆ ನೋಡಿದೆ?' + +ಮಯ ಜೀವನ!' ಅಂದಳು. “ಹೇಗಾದರೂ ಆಗಲಿ, ನಾನು ನೋಡಿದೆ. +ನಾಲ್ಕು ಗಂಟೆಗಳ ನಂತರ ಲಿಯೋ ಕುಂಟುತ್ತ ಹೊಲ್ಲಿಯೂ ನೋಡಿದ. ಕೇಳು. + +ಮರಳಿ ಬಂದಾಗ ಆಯೇಶಾ ಅವನೆಡೆಗೆ ಸರಸರ "ಇದೆಲ್ಲ ಮಂತ್ರಮಾಟ ನನಗೆ ಸಾಕಾಗಿ + + +ಹೋಗಿ, ಚಿಂತಾಕುಲಳಾಗಿ ಆತನ ಯೋಗಕ್ಷೇಮ ಹೋಗಿದೆ. ' + + +ಸುವರ್ಣ ಸುಸಂಧಿ! ಅತಿ ಶೀಘ್ರ ಪರಿಹಾರ !! + + +ದಾಂಪತ್ರ ಸಮಸ್ಯೆ ಗೆ ನಂಬುಗೆಯ ಚಿಕಿತ್ಸೆ +ನಿವಾಹದ ಮೊದಲು ಹಾಗೂ ತಡೆ ನಿಶ್ಯ ಕಿಗೆ ಉತ್ಪ ಷ್ಟ ಪ£ಹಾರೆ! + + +ಸ್ವಪ್ನದೋಪ, ಜಡ pe ದೌರ್ಬಲ್ಯತೆ +ಚರ್ಮರೋಗ, ಹೊಟ್ಟೆನೋವು, ಬಿಳಿತೊನ್ನು, ಬಿಳಿಸೆರಗು +ಮುಟ್ಟುದೋಷ, ಲೈಂಗಿಸವ್ಕಾಧಿ ಹಾಗೂ ಮೂಲವ್ಯಾಧಿಗೆ +ಇದೇ ತಜ್ಞರಾದ, ಡಾ. ಎಸ್‌. ಎಂ. ಯಾದಗೀರ + + +(Govt. Regd) ಇವರನ್ನು ಭೆಟ್ಟಿಯಾಗಿ. + + +ಭೆಟ್ಟಿಯ ವೇಳೆ: ಮುಂ. ೮ ರಿಂದ ರಾತ್ರಿ 6 +ಜಗ್ಗಾಟ! ಪ್ರತಿ ತಿಂಗಳು ೧-೨ರಂದು ತರ +ಬ್ರಾಡವೇ, ಕೆಂಪೇಗೌಡ ರೋಡ. ಮೈಸೂರು : ಪ್ರತಿ +ತಿಂಗಳು ೩ರಂದು ಇಂದ್ರಭವನ, ಧನವಂತ್ರಿ ರೋಡ. +ಯ -.. ಹಾಸನ: ಪ್ರತಿ ತಿಂಗಳು ೪ರಂದು ಹೊಟೆಲ ಹರ್ಷಮಹಲ +ಶಿವಮೊಗ್ಗ : ಪ್ರತಿ ತಿಂಗಳು ೫ರಂದು ಹೊಟೆಲ್‌ ಸತ್ಕಾರ. ಉಡಪಿ : ಪ್ರತಿ ತಿಂಗಳು ೬ರಂದು +ಹೊಟೆಲ್‌ ಅಶೋಕ. ಮಂಗಳೂರು : ಪ್ರತಿ ತಿಂಗಳು ೭ರಂದು ಉಡಲ್ಕಾಂಡ್‌ ಹೋಟೆಲ್‌ +ಬೆಳಗಾಂವ : ಪ್ರತಿ ತಿಂಗಳು ೯ರಂದು ಸತ್ಕಾರ ಹೊಟೆಲ್‌ ಮಾರುತಿಗಲ್ಲಿ. ನಿಜಾಪುರ : ಪ್ರತಿ +ತಿಂಗಳು ೧೦ರಂದು ಟೂರಿಸ್ತ ಹೊಟೆಲ್‌, ಬಲರ! : ಪ್ರತಿ ತಿಂಗಳ ೧೧ರಂದು ಮೋಹನ +ಲಾಡ್ಜ. ಹೊಸಪೇಟ ; ಪ್ರತಿ ತಿಂಗಳು ೧೨ ರಂದು ಮಲ್ಲಿಗೆ ಟೂರಿಸ್ಪ ಹೋಮ. ದಾವಣ- +ಗೇರಿ": ಪ್ರತಿ ತಿಂಗಳು ೧೩ ರಂದು ಸರ್ಕಲ್‌ ರೆಸ್ಟೋರೆಂಟ, ಹುಬ್ಬ ಳ್ಳಿ : ಪ್ರತಿ ತಿಂಗಳು +೨೧ರಿಂದ ೩೧ರ ವರೆಗೆ ಹೊಟೆಲ್‌ ಗೋವನ್‌ ಟಾವರ, “ರೂಮ ನಂ. ೧. ಫೋನ : ೬೫೦೯೯ +ಮನೆ ಘೋನ : ೬೬೬೭೯, ಸಮಕ್ಷಮ ಭೆಟ್ಟಿಯಾಗದವರು ೫೦ ಪೈಸೆ ಸ್ಟಾಂಪಿಟ್ಟು ಬರೆಯಿರಿ. + + +ಡಾ. ಎಸ್‌. ಎಂ. ಯಾದಗೀರ ಆದರ್ಶ ಡಿಸ್ಬೆನ್ಸರಿ +ಭಂಡಿವಾಡ ಬೀಸ, ಹುಬ್ಬಳ್ಳಿ.೫೮೦ ��೨೦. + + + + + + + + + + + + +“ಒಂದು ಗಂಟೆಯಾದರೂ ನಾನೊಬ್ಬನೆ ಇರ- +ಗೋಡಿ. ನನಗೊಸ್ಕರ ಇಷ್ಟೇಕೆ ಕಾಳಜಿ? +ನಾನೇನು ಕಂಕುಳಿನ ಕೂಸೇ? ಈ ಮಂತ್ರ ಮಾಟ +D ದಿಂದ ನನ್ನ ಮೇಲೆ ಗೂಢಚರ್ಯೆ ನಡೆಸುವ- +ದೇಕೆ?' ಎಂದು ಅವಳನ್ನು ತರಾಟೆಗೆ ತೆಗೆದು +ಕೊಂಡ ಲಿಯೋ. ಇದನ್ನೆಲ್ಲ ಆಯೇಶಾ ನಮ್ರತೆ- +ಯಿಂದಲೆ ಸಹಿಸಿದಳು. “ಮತ್ತೆ ಯಾರಾದರೂ +ಅವಳಿಗೆ ಇಂಥ. ಮಾತುಗಳನಾ ಡಿದ್ದರೆ ಆತನ +ಅವತಾರವೇ ಮುಗಿಯುತ್ತಿತ್ತು. ಆಯೇಶಾ +ಸಾಮಾನ್ಯಳಂತೆ ಅಳಹತ್ತಿದಳು. ಕಂಬನಿಗಳು +ಒಂದೊಂದಾಗಿ ಅವಳ ಬಾಗಿದ ಮುಖದ +ಮೇಲಿಳಿದು ನೆಲದಮೇಲೆ ಬಿದ್ದವು. + +ಅವಳು ಅಳುವುದನ್ನು ಕಂಡು ಲಿಯೋನ +ಕೋಪವೆಲ್ಲ ಕರಗಿತು. ಪಶಾ ತ್ತಾ ಪದಿಂದ ಅವಳ +ಕ್ಷಮೆ ಕೋರಿದ. ಆತನ ಕೈಹಿಡಿದು, ಆಯೇಶಾ, +"ಲಿಯೋ ನಿನ್ನಿಂದ ಇಂಥ £ ನಿಷ್ಠುರ ನುಡಿಗಳನ್ನು +ಸಹಿಸಲಾರೆ! ನೀನೆಷ್ಟು ನಿರ್ದಯಿ! ನಾನೇನು +ತಪ್ಪು ಮಾಡಿದೆ? ನಿನ್ನ ಮೇಲೆ ನನ್ನ ಅಂತರಾತ್ಮ +ತ್ನ ಸದಾ ಕಣ್ಣಿಟ್ಟರೆ, ನಾನೇನು ಮಾಡಲಿ? ನೀನು + +ಅಪಾಯಕ್ಕಿ! ಸಡಾದಾಗ ನನ್ನ ಹೃದಯ ಅದೆಷ್ಟು +ತಲ್ಲಣಿಸುವದು ಗೊತ್ತೆ?' ಎಂದಳು. + + +“ಪ್ರಿಯೇ, ನನಗೋಸ್ಕರ ನೀನಿಷ್ಟು ಭಯ- +ಪಡುತ್ತಿ ದ್ದ ರೆ, ನನಗೆ ಆ ನಿನ್ನ ಅಮರತ್ವದ ವರ +ಪ್ರಸಾದ ನೀಡು. ಅಂದರೆ ನಾವೆಂದಿಗೂ ಬೇರ್ಪಡ + + +ಲಾರೆವು. ಇಲ್ಲವಾದರೆ ನಾವು ಮದುವೆಯಾಗಿ, +ನಮ್ಮ ಭವಿಷ್ಯವನ್ನು ಎದುರಿಸೋಣ. ಮರಣ +ಯಾರಿಗೂ ತಪ್ಪಿದ್ದಲ್ಲ; ಆದರೆ ಸಾಯುವ + +ಮೊದಲು ನಾನು ಒಂದು ಗಂಟೆಯಾದರೂ +ನಿನ್ನೊಂದಿಗಿದ್ದು ಸುಖ ಅನುಭವಿಸಬೇಕೆಂದಿ +ರುವೆ! + + +“ಆದೊಂದು ಮಾತ್ರ ಬೇಡ. ನನಗೆ ಧೈರ್ಯ +ವಿಲ್ಲ. ಲಿಯೋ, ನಮ್ಮ ವಿವಾಹಕ್ಕೆ ಮಾತ್ರ +ಇನ್ನು ಆಗ್ರಹಪಡಿಸಬೇಡ., ಯಾಕೆಂದರೆ, ನಾನು +ಒಬ್ಬ "ನ್ನ ನ್ನು ಅಪಾಯದ ದಾರಿಗೇ ಎಳೆದೊಯ್ಯ + +ಬಹುದು! ಎಂದು ಖೇದದಿಂದ ಆಯೇಶಾ +_ ಓಡಿಹೋದಳು. + + +3 + + + + + +ಆಯೇಶಾಳ ಪುನರ್ಜನ್ಮ + + +೧೨೫ + + +೪ + + +ಮುಂದೆ ಕೆಲವು ದಿನಗಳಲ್ಲಿಯೇ, ನಮಗೆ +ಆಯೇಶಾಳ ಸ ಭಾವದ ಮತ್ತೊಂದು ಸ ಸ್ವರೂಪ +ಅಂದರೆ ಅವಳ ಮಹತ್ವಾಕಾಂಕ್ಷೆಯ ನಿದರ್ಶನ +ವಾಯಿತು. ಸಾಯಂಕಾಲ ಊಟವಾದ ನಂತರ, +ನಮ್ಮ ಉಜ್ವಲ ಭವಿಷ್ಯದ ಬಗ್ಗೆ ಚರ್ಚಿಸುವುದು +ಅವಳ ರೂಢಿ. + +ಈ ವೃತ್ತಾಂತದ ಪೂರ್ವ ಭಾಗವನ್ನು +ಓದಿದವರಿಗೆ, ಕೋರ್‌ನಲ್ಲಿ ನಾವು ಅವಳನ್ನು +ಕಂಡಾಗ, ನಾವು ಇಂಗ್ಲಂಡಿನವರೆಂದು ತಿಳಿದು, +ತಾನು ಬ್ರಿಟನ್ನಿನ ಸಮ್ರಾಜ್ಞಿ ಆಗಬೇಕೆಂಬ +ಅಭಿಲಾಷೆಯನ್ನು ವ್ಯಕ್ತ ಪಡಿಸಿದ್ದು ನೆನಪಿರ +ಬಹುದು. ಈಗ ಅವಳ ಕಲ್ಪನೆ ವಿಸ್ತಾ “ರವಾಗಿತ್ತು. +ಲಿಯೋ ಅಖಂಡ ಜಗತ್ತಿನ ಸರ್ವಾಧಿಪತಿಯಾಗ +ಬೇಕೆಂಬ ಆಕಾಂಕ್ಷೆಯಿಟ್ಟುಕೊಂಡಿದ್ದಳು. ತನಗೆ +ಇಂಥ ಅಪೇಕ್ಷೆ ಇಲ್ಲವೆಂದು ಲಿಯೋ ಅವಳಿಗೆ +ಎಷ್ಟು ಬಾರಿ ಹೇಳಿದರೂ, ಆಕೆ ಬರಿ ನಕ್ಕು +“ಮರ್ತ್ಯರಲ್ಲಿ ಆಯೇಶಾ ಅದ್ವಿತೀಯಳು. ಅವಳ +ಪ್ರಭು ಲಿಯೋ ಲೋಕದ ಸಾರ್ವಭೌಮ - ತಿಳಿ +ಯಿತೆ? ಇನ್ನು ಮೇಲೆ ನಮ್ಮ ಜೀವನದ ಆರಂಭ. +ರಾಜ ಮಹಾರಾಜರು ನಮ್ಮ ಸಿಂಹಾಸನದ +ಮುಂದೆ ಮಂಡೆಯೂರಿ ವಿನಯರಾಗಿ ನಮ್ಮ +ಆಜ್ಞೆ ಪಾಲಿಸಲು ಸಿದ ರಾ���ಿರುವುದನ್ನು +ನೋಡುವದು ನನಗೆ ಎಷ್ಟು ರಿನಂದದಾಯಕ. + + +ಲಿಯೋಗೆ ಈ ತತ್ವ ಹಿಡಿಸಿದಂತಿರಲಿಲ್ಲ. "ಇದ +ನಲ್ಲ ಹೇಗೆ ಹೂವ ಹೇಳು?' ಎಂದ. + +"ಬಹಳ ಸುಲಭ.' + +“ಅನೇಕ ಬಾರಿ ಬೇರೆ ಬೇರೆ ರಾಷ್ಟ್ರಗಳ ಬಗ್ಗೆ +ಹೊಲ್ಲಿಯ ಉಪನ್ಯಾಸಗಳನ್ನು ನಾನು ಕೇಳಿ +ದ್ವೇನೆ, ಆತ ಬರೆದು ತೋರಿಸಿದ ನಕ್ಷೆಗಳನ್ನೂ +ಪರಿಶೀಲಿಸಿದ್ದೆ ನೆ. ಜಗತ್ತಿನ ಜನಾಂಗಗಳ +ಕುರಿತು ನಿನ್ನ ವರದಿಗಳ ಬಗೆಯೂ ದೀರ್ಫ್ಥ +ವಾಗಿ ವಿಚಾರ ಮಾಡಿದ್ದೇನೆ, ಅವರ ಮೂರ್ಹ +ತನ, ದಾರಿದ್ರ್ಯ, ಕ್ಷುದ್ರ ಅಧಿಕಾರಕ್ಕಾಗಿ ವ ಬರ್ಥ +ಹೋರಾಟವನ್ನೆಲ್ಲ ಅರಿತಿದ್ದೇನೆ. ಅದಕ್ಕೆ "ಅವ +ರನ್ನು ಒಟ್ಟು ಗೂಡಿಸುವದೆ ಉತ್ತಮ ರಾ +ವಂದು ನನ್ನ “ನಿರ್ಧಾರ, ನಾವು ಅವರ ಮುಖಂಡ + + +೧೨೬ +ರಾಗಿ, ಅವರದೆಲ್ಲ ಕಾರ್ಯಭಾರವನ್ನು ನಿರ್ವಹಿಸಿ, +ಜಗತ್ತಿನ ಯುದ್ಧ, ರೋಗ, ದಾರಿದ್ದ ಕ್ರ್ಯಗಳನ್ನು +ನಿರ್ಮೂಲಗೊಳಿಸಿದರೆ, ಎಲ್ಲರೂ ಆಜ + + +ಪರ್ಯಂತ ಸುಖಶಾಂತಿಯಿಂದ ಜೀವಿಸುವರು.' +'ಜಗತ್ತಿನಲ್ಲಿಯ ರಾಜ ಮಹಾರಾಜರು ತಮ + + +€ +ಮುಕುಟಗಳನ್ನು ತೆಗೆದು ನಿನ್ನ ತಲೆಯ ಮೇಲಿ- + + +ಡುವಂತೆ ಹೇಗೆ ಮಾಡುವಿ?' ಆಶ್ಚರ್ಯದಿಂದ +ನಾನು ಕೇಳಿದೆ. + +“ಅವರ ಪ್ರಜೆಗಳೇ ಅವುಗಳನ್ನು ನಮಗೆ +ಅರ್ಪಿಸುವಂತೆ ಮಾಡುವರು ಹೊಲ್ಲಿ. ಸ್ವಲ್ಪ +ವಿಚಾರ ಮಾಡಿ ನೋಡಯ್ಯ! ನಾವು ಪ್ರಬಲರಾಗಿ, +ಅನುಪಮ ಶಕ್ತಿ ಸೌಂದರ್ಯಯುತರಾಗಿ, ಆವರ +ಅಭೀಷ್ಟ ಪೂರ್ತಿಗಾಗಿ ಹಣ ಸುರಿಯುತ್ತ +ಹೋದರೆ, ಅವರು “ನೀವೇ ನಮ್ಮ ಅಧಿಪತಿಗಳು” +ಎಂದು ಜಯಘೋಷ ಮಾಡಲಾರರೇ? ರಣರಂಗ +ದಲ್ತಿ ನನ್ನ. ಭವ್ಯ ಧ್ವಜಗಳು ವಿಜಯ ಪಥದಲ್ಲಿ + + +8 “ವ +ಮುನ್ನಡೆದಂತೆ ಒಂದೊದೇ ರಾಷ್ಟ್ರ ಅಳಿದು + + +ಕಸ್ತೂರಿ, ನವಂಬರ್‌ ೧೯೮೬ ೨ + + +ಗಾ ಪ್‌ ಟಾ “ec + + +ಹೋಗಿ ಕೊನೆಗೆ ಲೋಕದ ಸಾರ್ವಭೌಮನೆಂದು +ಲಿಯೋನ ಪಟ್ಟಾಭಿಷೇಕ ಮಾಡುವೆ,' ಎಂದಳು +ಸರಳವಾಗಿ. + +ಈ ವಿಲಕ್ಷಣ ವಿಚಾರ ಲಿಯೋನ ಸಾಮಾಜಿಕ +ಹಾಗೂ ರಾಜಕೀಯ ಧೋರಣೆಗೆ ವಿರುದ +ವಾಗಿತ್ತು. ಆತ ಅವಳೊಡನೆ ವಾದಿಸುತ್ತಲೇ +ಇದ್ದ . ಈ ಅಸಂಬದ್ಧ ಯೋಜನೆಗೆ ಅಪರಿಮಿತ +ಹಣ ಬೇಕಾಗುವುದರಿಂದ ಕಟ್ಟಕಡೆಗೆ ಅವೆಲ್ಲ +ಕುಸಿದು ಬೀಳುವವೆಂದೂ ಲಿಯೊ ಹೇಳಿದ. ಎಂಥ +ತೆರಿಗೆಯ ಪದ್ಧತಿಯಿಂದಲೂ ಅವಳಿಗೆ ಅಷು +ಹಣ ಪೂರೈಸುವದು ಅಸಾಧ್ಯ ಎಂದು ಸಾಧಿಸಿದ. + +ಅವಳು ನಗುತ್ತ “ನಾನು ಬರೀ ಗಾಳಿಗೋಪುರ +ಗಳನು ಸ ಕಟ್ಟುವ ಹುಚ್ಚು ಹುಡುಗಿ ಎಂದು ನೀವಿ- +ಬ್ಬರೂ ತಿಳಿದಿದ್ದೀರಲ್ಲವೇ? ಆದರೆ, ನಾನು ಪೂರ್ವ +ಸಿದ್ದತೆಗಳಿಲ್ಲದೆ ಇಂಥ ಹೋರಾಟ ಹೂಡುವೆ +ನೇದು ತಿಳಿದಿರುವಿರಾ, ನಡೆಯಿರಿ, ನಿಮಗೊಂದು +ಚಮತ್ಕಾರ ತೋರಿಸುವೆ' ಎಂದು ಕರೆದಳು. + + + + + +ರೂ, 1,25,000 ಮೌಲ್ಯದ ಬಹುಮಾನ ಗೆಲ್ಲಿರಿ + + +ಎ +ಪ್ರವೇಶ ಶುಲ್ಕ ನಿಲ + + +೧ನೇ ಬಹುಮಾನ : ರಾಜದೂತ ಮೋಟರ್‌ + + +ಸೈಕಲ್‌ ಅಥವಾ ರೂ. ೧೦೦೦೦ ನಗದು. +ಸಮಾಧಾನ ಬಹುಮಾನಗಳು : +ಜಪಾನ ಮಾದರಿಯ ಆಮದಾದ ಟೂ-ಇನ್‌- +ಒನ್‌ ರೂ. ೨೪೦/-ಕ್ಕೆ ಪರಸ್ಪರ ಲಾಭ- +ದಾಯಕ ಯೋಜನೆ (ಚೇನ್‌ಪದ್ಧತಿ) ಮೇರೆಗೆ +ನೀವು ಪಡೆಯಬಹುದು. ಮಾದರಿಯಲ್ಲಿಯಂತೆ + + +ಇತ್ತೀಚಿನ + + + + + +ಖಾಲಿ ಚೌಕ ಸಿದ್ಧ ಮಾಡಿ. ೧೦ ರಿಂದ ೧೮ ರೊಳಗಿನ ಅಂಕಿ ಬಳಸಿ, ಉದ್ದ, ಅಡ್ಡ ಹಾಗೂ +ಕೋನಗಳಲ್ಲಿ ಹೇಗೆ ಕೂಡಿಸಿದರೂ ಒಟು ಸ ೪೨ ಬರುವಂತೆ ರಚಿಸಿರಿ ಒಂದು ಅಂಕೆಯನ್ನು +ಓಮ್ಮೆ ಮಾತ್ರ ಬಳಸಿ, ಪ್ರವೇಶಗಳು ಹದಿನೈದು ದಿನದೊಳಗೆ ತಲುಪಬೇಕು. + + +GOOD LUCK CO. (॥॥) + + +ಗೂ + + + + + +ಮ + + + + + +136, New layalpur, DELHT-: 1005}. | + + +ಗಾಲ ಎಇ ನಾ + + + + + + + +ಅವಳನ್ನು ಹಿಂಬಾಲಿಸಿದೆವು. ಹಿಂದೆಂದೂ +ನೋಡದ ಅನೇಕ ಮಾರ್ಗಗಳಲ್ಲಿ ಹಾಯ್ದು, +ಕೊನೆಗೊಂದು ಮುಚಿ ದ ಬಾ ಗಿಲೆದುರು ಬಂದು +ನಿಂತೆವು. ಆದನ್ನು ತೆರೆದು ಒಳಹೊಕ್ಕಾಗ, ಆ + + +k ಗವಿಯು ಒಂದು “ಪ್ರಯೋಗಶಾಲೆಯೆಂದು ತಿಳಿ +ಯಿತು. ಅನ್ಲಿದ್ದ ಕುಲುಮೆಯಲ್ಲಿಯ ಜ್ವಾಲೆ + + +ಅಗ್ನಿಪರ್ವತದ ಗೆರ್ಭದಿಂದಲೆ ಹ ಹುಟ್ಟಿ ಬಂದದು. +ಒಂದಿಬ್ಬರು ಅರ್ಚಕರು ದೊಡ್ಡ ಕಡಾಯಿಯಲ್ಲಿ +ಕಬ್ಬಿಣ. ಸಳಿಯಿಂದ ಏನೋ ತಿರುವುತ್ತಲಿದ್ದರು. +ಕಬ್ಬಿಣದ ಅದಿರಿನಿಂದ ಚಿನ್ನ ತಯಾರಾಗುತ್ತಿದೆ +ಎಂದಳು ಆಯೇಶಾ! ಈ ವಿದ್ಯೆ ಅವಳ ಅದ್ಭುತ +ಶಕ್ತಿಯ ಮತ್ತೊದು ಪ್ರತೀಕವಾಗಿತ್ತು. + +ನೋಡಿದಿರಾ? ಈ ನನ್ನ ರಸಾಯನ ಶಾಸ್ತ್ರ +ದಿಂದ ನಮಗೆ ಅವಿಶ್ಯ ವಿದ್ದಾ ಗ ಸಾಕಷ್ಟು ಚಿನ್ನೆ +ವನ್ನು ಪ ಪಡೆಯಬಹುದು.” 'ಆಕೆಯ ಮುಖದಲ್ಲಿ +ಗೆಲುವಿತ್ತು. + +“ಆದರೆ, ಆಯೇಶಾ, ಈ ನಿನ್ನ ಪ್ರಯೋಗ +ಜಗತ್ತಿನ ನಾಶಕ್ಕೆ ಕಾರಣವಾಗುವುದೆಂದು + + +ವ ಬಲ್ಲೆಯಾ?' +x ಹೇಗೆ? ಹೇಳು ಲಿಯೋ.” + + +“ಜಗತ್ತಿನಲ್ಲಿ ಚಿನ್ನವೇ ಸಂಪತ್ತಿನ ಒರೆ +ಗಲ್ಲಾಗಿದೆ. ಚಿನ್ನ ಎಲ್ಲ ನಾಗರಿಕತೆಗಳ + + +ಮೂಲಾಧಾರ. ಚಿನ್ನ ಸುಲಭವಾಗಿ ಸಿಗುವಂತಾ +ದರೆ, ವ್ಯಾಪಾರೋದ್ಯಮವೆಲ್ಲ ಕುಸಿಯುವದು. +ಪೂರ್ವಜರಂತೆ ಮತ್ತೆ ಪದಾರ್ಥಗಳ ವಿನಿಮಯ +ವನ್ನು ಆರಂಭಿಸಬೇಕಾಗುವದು.' + +“ಅದೇ ಒಳಿತಲ್ಲವೇ? ಜಗತ್ತಿನಲ್ಲಿ ಲೋಭ, +ಮೋಹಗಳನ್ನರಿಯದ ಕಾಲ ಮತ್ತೆ ಬಂದಂತಾ +ಗುವುದು. ದೀನದಲಿತರ ಉದ್ದಾರವಾದಾಗ, +ಈ ಲೋಕ ಹೆಚ್ಚು ಸುಖಮಯವಾಗುವು + +ರಾ ದಿಲ್ಲವೇ? ಆಗ ಪುನಃ ನಿಜವಾದ ಧರ್ಮದ ಸ್ಥಾಪನೆ +ಯಾಗುವದು.' + + +“ಹಾಗಾಗುವದೋ - ಇಲ್ಲವೋ ಗೊತ್ತಿಲ್ಲ. +ಜಗತ್ತು ಒದಲಾಗುವದೇದು ಮಾತ್ರ ಬಲ್ಲೆ, +ಸೂತನ ಯೋಜನೆ + + +ಅಜ್ಞಾತ ಕಾನೂನುಗಳು, +ಗಳಿಂದ ರೂಪಿಸಿದ ಈ ನಿನ್ನ ಜಗತ್ತು ಅತಿ +ವಿಚಿತ್ರವಾಗುವುದು' ಎಂದ ಲಿಯೋ. + +ಒಟ್ಟಿನಲ್ಲಿ ಭೂಮಂಡಲದ ನಿವಾಸಿಗಳನ್ನು + + + + + + + ಆಯೇಶಾಳ ಪುನರ್ಜನ್ಮ + + +೧೨೭ + + +ವಶಪಡಿಸಿಕೊಳ್ಳುವ ಪೊರ್ವಸಿದ್ದ ತೆಯಲ್ಲಿ ಆ +ಗವಿಯಲ್ಲಿ ರ ತಯಾರಿ ಸತತ ನಡೆದಿತ್ತು. +ತ +ಮರುದಿನ ಅನಿಷ್ಟ ವಾರ್ತೆಯೊಂದು ಬಂತ +ಕಾಲೂನ್‌ನ ಖಾನಿಯಾ ಅತಿನಿ ತ್ರಾ +ಳಾಗಿ ಆಯೇಶಾಳ ಮೇಲೆ ಯುದ್ಧ ಹೂಡುವ +ತಯಾರಿಯಲ್ಲಿ ಸೈನ್ಯ ವನ್ನು ಒಟ್ಟು ಗೂಡಿಸುತ್ತಿ ರು + + +ವಳೆಂದು ಗೂಢಚಾರರು "ವರ್ತ ಮಾನ ತಂದರು. +ಆದಕ್ಕೆ ಆಯೇಶಾ ತನ್ನ ಜನರಿಗೂ ಇಪ್ಪತ್ತು +ಸಾವಿರ ಸಂಖ್ಯೆಯಲ್ಲಿ ಸೇರಿ ಸಿದ ರಾಗಲು ಆಜೆ + +೪3 ೦ ಇ + + +ಕಳಿಸಿದಳು. ಸಮರದ ಮುಖಂಡತ್ವವನ್ನು ತಾನೇ +ವಹಿಸುವವಳಿದ ಳು. + +ಅಂದು ರಾತ್ರಿ ಊಟದ ವೇಳೆಯಲ್ಲಿ ಆಯೇಶಾ +ಆಗಾಗ ಖಿನ್ನ ಮನಸ್ಕಳಾಗುತ್ತಿ ಶ್ಲಿದ್ದರೂ ಊಟ +ವಾದ ಮೇಲೆ ನಗುನಗುತ್ತ, ಹರದಿನ ಕಾಲದ +ಅನೇಕ ಕಥೆಗಳನ್ನು ಹೇಳಿದಳು. ಎರಡು ಸಾವಿರ +ವರ್ಷಗಳ ಹಿಂದೆ ತನಗೆ ಪರಿಚಿತವಿದ್ದ ವ್ಯಕ್ತಿಗಳ +ವೃತಾಂತವನ್ನು ವಿವರಿಸಿದಳು. ಬಳಿಕ ತನ್ನ +ಜ್ಞ್ಯಾನದಾಸೆ ಸತ್ಯಶೋಧ ನಡೆಸಿದ್ದು, ಜೆರೂಸ- +ಲೆಮ್‌ನಲ್ಲಿ ಧರ್ಮಪ್ರಚಾರ ಮಾಡುವಾಗ ಕಲ್ಲಿ +ನೇಟು ತಿಂದದ್ದು, ಅಲ್ಲಿಂದ ಅರೇಬಿಯಕ್ಕೆ ಮರಳಿ +ಸ್ವಜನರಿಂದ ಪರಿತ್ಯಕ್ತಳಾಗಿ, ಇಜಿಪ್ರಿಗೆ 'ಹೋಗಿ, +ಅಲ್ಲಿ ಫಾರೋನ ಆಸ್ಮಾನದಲ್ಲಿ ಒಬ್ಬ ಖ್ಯಾತ +ಮಾಂತ್ರಿಕನ ಶಿಷ್ಕಳಾಗಿ ಅತೀಂದ್ರಿಯ ದೃಷ್ಟಿ +ಯುಳ್ಳವಳೆಂದು ಆತನಿಗೇ ಗುರುವಾಗಿದ್ದು +ಎಲ್ಲವನ್ನು ಹೇಳಿದಳು. + +ಅನಂತರ ಆಯೇಶಾಳ ಇತಿಹಾಸ ಇಜಿಪ್ತಿ +ನಿಂದ ಆಫ್ರಿಕಕ್ಕೆ ಮುಂದುವರೆಯಿತು. ಅಮೆನಾ- +ರ್ಟೆಸ್‌ಳೆ ಸಂಗಡ ಕಲ್ಲಿಕ್ರೇಟಸ್‌ ಅಲ್ಲಿಗೆ ಅಗಮಿ +ಸಿದ. ಬರ್ಬರರು ಅವರನ್ನು ಹಿಂಸಿಸುತ್ತಿದ್ದಾಗ +ತಾನು ಅವರನ್ನು `॥ ಬರಮಾಡಿಕೊಂಡು ಆಶ ್ರಯ +ನೀಡಿದ್ದ ಳು. ಕೋರ್‌ ಗುಹೆಗಳಲ್ಲಿ ಜೀವನಸತ್ವದ +ಪರಿಶೋಧಕ್ಕೆ ಹೊರಡುವ ಹಿಂದಿನ ಸಂಜೆ +ಮೂವರೂ ಕೂಡಿ ಊಟ ಮುಗಿಸಿದ ಬಳಿಕ +ಅಮೆನಾರ್ಟೆಸ್‌ ಅಪಶಕುನದ ಭವಿಷ್ಯ ನುಡಿದಿದ್ದ +ಳಂತೆ. ಅವಳ ನುಡಿಯಂತೆಯೇ ನಡೆಯಿತು.. + +ಅದೇ ವೇಳೆ ಓರೋಸ್‌ ಅತಿನಿಯಿಂದ ಬಂದ +ಸಂದೇಶವನ್ನು ಓದಿ ಹೇಳಿದ: “ವಂದನೆಗಳು, + + +೧೨೮ + + +,ಯುಗಯುಗಾಂತರಗಳಿಂದಲೂ ನೀನು +ಅಪಾರ ಜ್ಞ್ಯಾನವನ್ನು ಸಂಪಾದಿಸಿರುವಿ. ನಿನ್ನ +ಮಂತ್ರವಿದ್ಯೆಯಿಂದ ಮರುಳಾದ ಮನುಷ್ಯರ +ಕಣ್ಣಲ್ಲಿ ರೂಪಸಿಯಾಗಿ ಕಾಣುವ ಪ ಪ್ರಭಾವವನ್ನು +ಪಡೆದುಕೊಂಡಿರುವಿ. ಆದರೆ ॥ ಭವಿಷ್ಯ ದರ್ಶನದ +ಗುಣ ಮಾತ್ರ ನಿನ್ನ ಲ್ಲ. ನಾನೂ ಮತ್ತು ದಿವ್ಯ +ಜ್ಞಾ le ನನ್ನ ಮಾವನೂ ಭವಿಷ ವನ್ನು +ದರ್ಶಿಸಿ, ಈ ಫಲಿತಾಂಶವನ್ನು +ಕಂಡಿದ್ದೇವೆ. ಮರಣ; +ಕಾಲೂನ್‌ ಒಟ್ಟಿನಲ್ಲಿ +ಸರ್ವನಾಶ.* + +ಆಯೇಶಾ ಅನುದಿ ಿಗ್ಗಳಾಗಿ ಆಲಿಸಿದಳು. +ಅನಂತರ ನಮ್ಮತ್ತ ಕ್ರ ತಿರುಗಿ, "ಈ ಅಶುಭ ಸಂದೇ +ಶದಿಂದ ನ ನಾನೇನೂ ಹಿಂಜರಿಯುವುದಿಲ್ಲ. ನಾನು +ಖಂಡಿತ ವಿಜಯಿಯಾಗುವೆ. ಲಿಯೊ, ಮೊದಲಿ +ನಿಂದಲೂ ಇರುವ ಈ ನಮ್ಮ ಯಣಾನುಬಂಧ +ಶಾಶ್ವತ. ದೈವಸಂಕಲ್ಪವನ್ನು ಯಾರೂ ತಪ್ಪಿಸ +ಲಾರರು...ಇನ್ನು ವಿಶ್ರಮಿಸಿರಿ. ನಾಳೆ ನಸುಕಿ +ನಲ್ಲಿಯೇ ಹೊರಡಬೇಕು' ಎಂದು ಎದ್ದಳು. + +ಮರುದಿನ ಮುಂಜಾನೆ ನಾವು ಬರ್ಬರ +ಸೈನ್ಯ ಸಮೇತರಾಗಿ ಪರ್ವತದಿಂದ ಇಳಿದೆವು. +ಅಯೇಶಾ ಮತ್ತೆ ಮುಸುಕು ಹಾಕಿಕೊಂಡು, + + +ಆಯೇಶಾ + + +ಯುದ್ಧ ದ +ನಿನಗೂ +ರಕ್ತಪಾತ, + + +po +ಲ Wo + + +ದೇಶದಲ್ಲಿ + + +ಶ್ವ ತಾಶ್ವವನ್ನೇರಿ ಅಶ್ವಸೇನೆಯ ನಡುವೆ +ಹೊರಟಳು. ಅವಳೊಂದಿಗೆ ಅಶಾ ಚಾ + + +ಸ್ವೃಧಾರಿ ಅರ್ಚಕರ ಕಾ ರ ಜತೆಗೆ ವಿಶಿಷ್ಟ +Si ೈನ್ಯ ಪಡೆ. +ಎಲ್ಲರೂ ಉಲ್ಲಾ ಸದಿಂದಿದ್ದೆ ವು, ಶರದೃತುವಿನ +ಹಿತಕರ ಸೂರ್ಯಪ ಕ್ರಕಾಶದಲ್ಲಿ, ಆ ಮಬ್ಬಾ ದ +ಗವಿಗಳಲ್ಲಿ ನಮ್ಮ ಎನ್ನು +ಶಕುನಗಳಿಲ್ಲ ಮಾಯವಾಗಿದ್ದವು. ಮುಂಬರುವ +ಯುದ್ಧ ದ ಸಂಭ್ರಮದಲ್ಲಿ ನಾವು ಪುಲಕಿತರಾಗಿ +ದ್ದೆ ವು.” ಬಹಳ ದಿನಗಳ ಬಳಿಕ ���ಿಯೋ ಇಷು +ಗೆಲುವಿನಿಂದಿದ್ದ ದನ್ನು ಕಂಡೆ. ಆಯೇಶಾಳೂ +ಬಹು ಕಾಲದ ನಂತರ ಬಾಹ್ಯ ಜಗತ್ತಿನ ಆಹಾ ದ +ಕರ ದ ಓಶ್ಶಗಳಿಂದ ನೆಮ ದಿಯಿಂದಿದ್ದ ಳು, +ಮಧ್ಯಾಹ್ನವೆಲ್ಲ ಬೆಟ್ಟ ದಿಂದಿಳಿದು, ಸೂರ್ಯಾ +ಸ್ತದ ಸಮಯಕ್ಕೆ ರಾತ್ರಿ ವಸತಿಯ ಠಾಣೆಯನ್ನು + + +ಕಸ್ತೂರಿ, ನವಂಬ + + +ಬಾಧಿಸಿದ ಭೀತಿ, ಅಪ i + + + + + +ಮುಡಾ ಆ ಅಸ್ಥಿ ಪಂಜರಗಳ. ಕಣಿವೆ ಇದ್ದಿತು. + + +ಅಲ್ಲಿ ಆಯೇಶಾಳಿಗಾಗಿ ಮಾತ್ರ ಡೇರೆಯೊಂದು +ಸಿದ್ಧವಾಗಿತ್ತು. ನಾವು ನಮ್ಮ ಪಹರೆಯವರೊಂ +ದಿಗೆ ಹತ್ತಿರದ ಬಯಲಲ್ಲಿ ಬಂಡೆಗಲ್ಲುಗಳ ಮಧ್ಯೆ +ಉಳಿದುಕೊಂಡೆವು. + + +ಅಂದು ಸಂಜೆ ಆಯೇಶಾ ಸ್ವಲ್ಪ ಉದ್ವಿಗ್ನಳಾ +ಗಿದ್ದ ಳು. ಯಾವವೊ ಹೊಸ ಭೀತಿಗಳು ಅವಳಿಗೆ +ಬಾಧಿಸಿದಂತಿತ್ತು. ಕೊನೆಗೆ ಮಲಗಲೂ ಎದ್ದು, +ನಮಗೂ ಸುಖನಿದ್ರೆ ಕೋರಿ ರಾತ್ರಿ ಏನಾದರೂ +ಹೊಸ ವಿಚಾರ ಹೊಳೆದರೆ, ನಮ್ಮೊಡನೆ ಚರ್ಚಿ +ಸಲು ಬೆಳಗಾಗುವ ಮುಂಚೆಯೇ ಹೇಳಿ ಕಳಿಸುವು +ದಾಗಿ ಹೇಳಿ ಹೋದಳು. ನಾವು ದಣಿದಿದ್ದ +ರಿಂದ ಬೇಗನೇ ಗಾಢನಿದ್ರೆಯಲ್ಲಿ ಮೈ ಮರೆತೆವು. + +ಕಾವಲುಗಾರನ ಧ್ವನಿ ಕೇಳಿ ಎಚ್ಚೆ ತ್ತೆ. ಹ +ದುರು ಅಚ ರ೯ಕನೊಬ್ಬ ನಿಂತಿದ್ದ. ಆಯೇಶಾ +ನಮಗೆ ಕೂಡಲೆ ಬರಹೇಳಿದ್ದಾ ತಿಂದೂ ಓರೋಸ್‌ +ನಿಂದ ಸಂದೇಶ ಬಂದಿದೆಯೆಂದೊ ಹೇಳಿದ. ಅಲ್ಲದೆ, +ಅವಳು ತನ್ನ ಡೇರೆ ಬಿಟ್ಟು ಶಾ» ತುಸು ದೂರ +ಗಿರಿಕಂದರವೊಂದರಕ್ಕೆ ಹೋಗಿ, ದಾಳಿಯ ಮುನ ತೆ +ಡೆಯ ವಿಚಾರವನು ಸ ನಡೆಸಿರುವಳೆಂದೂ ಹೇಳಿದ. + +ಗತ್ಯಂತರವಿಲ್ಲದೆ ಹೊರಟೆವು. ಇಕ್ಕಟ್ಟಾದ +ದಾರಿಯಿಂದ ಕಣಿವೆಯ ಅಡಿ ಸೇರಿದಾಗ, ಮಂದ +ಬೆಳದಿಂಗಳ ಛಾಯೆಯಲ್ಲಿ ಶೈ ಸ್ವೀತವಸ್ವ್ರಾ ಚ್ಛಾದಿತ +ಆಕೃತಿಯೊಂದು ಕಂಡಿತು. ಲಿಯೋ ಸ ಕಡೆಗೆ +ಬೇಗ ಬೇಗ ಹೆಜ್ಜೆ ಹಾಕಿದ. ತನ್ನನ್ನು +ಹಿಂಬಾಲಿಸಬೇಕೆಂದು ಸನ್ನೆಮಾಡಿ, ಮುಂದೆ +ನಡೆದಳಾಕೆ. ಶಿಲಾರಸ ನೆಲದ ಮೇಲೆ ಬಿದ್ದಿ ರುವ +ಅಸಿ ಪಂಜರಗಳ ನಡುವೆ ಹಾಯ್ದು ಎದುರಿಗಿದ್ದ +ಕಲ್ಲುಬಂಡೆಯ ನೆರಳಿನಲ್ಲಿ ಹೋಗಿ ನಿಂತಳು. +ಅಲ್ಲಿ ಇನ್ನೂ ಹೆಚ್ಚು ಅಸ್ಥಿ ಪಂಜರಗಳು +ಬಿದಿ )ಿ ರುವುದನ್ನು ಗಮನಿಸಿದೆ. ಲಿಯೋ ಆವಳ +ಹತ್ತಿರ ಹೋಗಿ, “ಆಯೇಶಾ, ಅಪರಾತ್ರಿಯಲ್ಲಿ +ಇಂಥ ಸ ಳದಲ್ಲಿ ಏಕೆ ಹೋಗಬೇಕು? ನಿನ- +ಗೇನಾದರೂ ಅಪಾಯವಾದರೆ?' ಎಂದ. + +ಅವಳು ಉತ್ತ ರಿಸಲಿಲ್ಲ. ಸುಮ ಒನೆ ತೋಳುಗ . +ಳನ್ನು ಮುಂದಕ್ಕೆ ಚಾಚಿ, ಕೂಡಲೆ ಕೆಳಗೆ ಇಳಿ +ಬಿಟ್ಟ ಳು, ತಕ್ಕ ಣ ನಮ್ಮ ಸುತ್ತಲೂ ವಿಚಿತ್ರ + + + + + +ರೀತಿಯ ಸರಸರ ಸಪ್ಪಳ ಕೇ ತ್ರಿದಳು. +ಪಂಜರಗಳೆಲ್ಲಾ ಎದ್ದು ಕೆ ಕೈಯಲ್ಲಿ ಭರ್ಚಿಗಳನ್ನು +ಹಿಡಿದು ನಮ್ಮ; ನ್ನು ಸುತು 'ವರಿದವು. + +ಇದು ಆಯೇಶಾಳ ತಿಕಾ +ಮತ್ತೊಂದು ok +ಲಿಯೋ ಕೂಡ “ಇದೇನು +ಮಾಟ?' ಎಂದು ಕೋಪ ಮೂ ದ + +“ಈತನನ್ನು ಬಂಧಿಸಿರಿ, ಆದರೆ ಪ್ರಾಣಹಾನಿ +ಯಾಗದಿರಲಿ!” ಎಂದಾಕೆ ಆಜಾ ಪಿಸಿದಳು. ಅದು +ಖಾನಿಯಾಳ ಧ್ವನಿ. ಸ + +“ದ್ರೋಹಿ'! ಎಂದು ನಾನು ಚೀರುವಷ್ಟರಲ್ಲಿ +ಒಂದು ಗಟ್ಟಿಮುಟ್ಟಾದ ಆಸಿ ಪಂಜರ ನನ್ನ +ತಲೆಯ ಮೇಲೆ ರಭಸದಿಂದ ಕುಟ್ಟಿತು ತು. ಕಣಿಗೆ +ಕತ್ತಲಾವರಿಸಿ ಕೆಳಗೆ ಕುಸಿದು ಬಿದ್ದ��. ತ + +4 + + +ನನಗೆ ಸ್ಮೃತಿ ಮರಳಿದಾಗ ಬೆಳಗಾಗಿತ್ತು. + + + + + +ನನ್ನ್ನ ಮೇಲೆ ಬಾಗಿದ ಓರೋಸ್‌ನ ಶಾಂತ ಮುಖ +ವನ್ನು ಕಂಡೆ, ಆತನ ಪಕ್ಕದಲ್ಲಿ ಆಯೇಶಾ +ನಿಂತಿದ್ದಳು. + + +“ಇಲ್ಲಿ ಏನಾಯಿತು? ನನ್ನ ಪ್ರಭು ಎಲ್ಲಿ?' +ಎಂದು ಕಳವಳದಿಂದ ಕೇಳಿದಳು. + +“ಖಾನಿಯಾ ಅತಿನಿ ಆತನನ್ನು ಬಂಧಿಸಿ ಕರೆ- +ದೊಯ್ದಳ್ಳು' ಎಂದು ಅವಳಿಗೆ ರಾತ್ರಿ ನಡೆದ +ವೃತ್ತಾಂತವನ್ನೆಲ್ಲ ವಿವರಿಸಿದೆ. + +ಅತಿನಿಗೆ ಆಯೇಶಾಳ ಪಾತ್ರ ವಹಿಸುವಷ್ಟು + + +ಧೈರ್ಯ 'ಬಂದಿತೇ?' ಎಂದು ಅವಡುಗಚ್ಚಿ +ಮುಷ್ಟಿ ಬಿಗಿಯಾಗಿಸಿದಳು. "ಹೇಳು: ಹೊಲ್ಲಿ, ನನ್ನ +ಸ್ವಾಮಿ ಗಾಂ ಯಗೊಂಡನೆ? ಆತನ ಬೀತುದು + + +ಹನಿ ರಕ್ತಕ್ಕೂ ಒಂದು. ನೂರು ಜೀವ ಬಲಿ +ತೆಗೆದುಕೊಳ್ಳುವೆ!' ಎಂದು ಶಪಥ ಮಾಡಿದಳು. + + +ಮುಂದಿನ ದಂಡಯ ರಾತ್ರೆಗೆ ತನ್ನ ಯೋಧರನ್ನು + + +ಹುರಿದುಂಬಿಸಿದಳು. “ಸತ್ರು ಸೈನ್ಯ ಬಿರುಗಾಳಿಯ +-ಮುಂದೆ ಮಂಜಿನಂತೆ ಕರಗಿ ಹೋಗುವುದು' +ಎಂದು ಧೈರ್ಯದಿಂದ ನನಗೆಂದಳು. "ಹಲ್ಲಿ, +ನೀನಿಂದು ಯಾವ ಮಾನವನೂ ನೋಡದಂಥ + + +ಪವಾಡವನ್ನು ನೋಡುವಿ, ನನ್ನ ಶಕ್ತಿಗಳನ್ನು +ಮುಕ್ತಗೊಳಿಸಿದಾಗ. ಈ ನನ್ನ ಮಾತನ್ನು + + +ನೆನಪಿಡು... ಓಹ್‌, ಅತಿನಿ ನನ್ನ ಲಿಯೋನ + + + + + +ಅಸ್ಮಿ ಕೊಲೆ ಮಾಡಿದರೆ.. + + +ಪುನರ್ಜನ್ಮ ೧೨೯ +.” ಎಂದು - ಗೋಳಾಡಿದಳು. + +“ಶಕ್ತಿಗಳನ್ನು ಮುಕ್ತಗೊಳಿಸುವದು ಎಂದ- +ರೇನು ನನ (ರ್ಥವಾಗಲಿಲ್ಲ. ಆದರೂ, ಶಾಂತ +ವಾಗಿರು; ಅತಿನಿ ಲಿಯೋನನು. ಅತೀವವಾಗಿ +ಪ್ರೇಮಿಸುತ್ತಾಳೆ. ಅವನ ಕೊಲೆ +ಲಾರಳು' ಎಂದು ಹೇಳಿದೆ, + + +ಮಾಡ- + + +“ನಿಜ, ಆದರೆ ಆತ ಅವಳನ್ನು ನಿರಾಕರಿಸಿದಾಗ, +ಅವಳ ದ್ವೇಷ, ಕೋಪಾವೇಶ ಮಿತಿ ಮೀರುವದು, +ಆಗ ನನ್ನ ಪ್ರತೀಕಾರದ ಪ್ರಯೋಜನವೇನು? +ಎಂದು ಆಯೇಶಾ ಆಕಾಶದತ್ತ ದಿಟ್ಟಿಸಿ +ನೋಡುತ್ತ ನಿಂತಳು. ಅವಳ ಮುಸುಕು ಹಾಕಿದ +ಮು ಕಾಣಿಸದಿದ್ದರೂ ಅವಳ ನೇತ್ರಗಳು + + +ಪರ್ವತ ಶೃಂಗದ ಮೇಲಿನ ಗಗನ ದಲ್ಲಿ ಕೇಂದ್ರೀ- +ಕೃ ತವಾಗಿದ್ದ ವೆಂದು ಊಹಿಸಿದೆ. ತ +ಏನನ್ನೊ ೀ 'ಶಿವಲೋಕಿಸ ತ್ತಿ ದ್ದ ಂತೆ ಅ +ವಿಡೀ ಕಂಪಿಸುತ್ತಿತ್ತು. + +ಅಂದು ಮುಂಜಾನೆ ಹವೆ +ಆಗಸ ಶುಭ್ರವಾಗಿತ್ತು. ಆದರೆ ಅವಳು ದೃಷ್ಟಿ +ನೆಟ್ಟಲ್ಲಿ ನಾನೂ ನೋಡಿದಾಗ, ಆಕಾಶದಲ್ಲಿ ದಟ್ಟ +ಕಾರ್ಮೋಡಗಳು ಗುಂಪುಗೂಡುತ್ತಿರುವದನ್ನು +ಕಂಡೆ. ಪ್ರತಿಯೊಂದು ಮೋಡಕ್ಕೆ ಅಗ್ನಿಜ್ಜಾಲೆಯ +ಅಂಚಿದ್ದಿ ತು. ಈ ವಿಲಕ ಓಣ, ಅಶುಭಸೂಚಕ +ಮೋಡೆಗಳನ್ನು ನೋಡಿ, ಹವಾಮಾನ ಬದಲಾ- +ಗುವದೇನೋ. ಎಂದು ಅವಳೆಗೆಂದೆ. "ಹೌದು, +ರಾತ್ರಿಯೊಳಗಾಗಿ ಹವಾಮಾನ ನನ್ನ ಕೋಪ- +ಕ್ಕಿಂತ ಉಗ್ರವಾಗುವುದು...ನಡೆಯಿರಿ, ಮುನ್ನಡೆ +ಯಿರಿ' ಎಂದು ಕುದುರೆಯೇರಿದಳು. + +ಕಾಲೂನ್‌ ನಗರಾಭಿಮುಖವಾಗಿ ನಮ್ಮ +ಸೈನ್ಯ ಮುನ್ನುಗ್ಗಿತು. ಮೇಲುಗತ ಆಕಾಶದಲ್ಲಿ +ಆ ಭೀಕರ ಮೋಡಗಳೂ ನಮ್ಮೊಡನೆ ದಂಡ +ಯಾತ್ರೆ ನಡೆಸಿದ್ದವು. ಅದರ ಕರಾಳ ನೆರಳಿನಲ್ಲಿ + + +— ದ್‌ ಷ್ಟ +ತಂಪಾಗಿತ್ತು + + +ಸಮವಿಸ್ತಾ ರದಲ್ಲೆಲ್ಲಾ ಕತ್ತಲು ಕವಿದಿತ್ತು. +ಕಾಲೂನ್‌ ಪಟ್ಟ ಣದ ಮುಂದೆ ಖಾನಿಯಾಳ +ಆಸ ೦ಖ್ಮಾ ತ ಸೈನೃಪಡೆಗಳು ಸಿದ್ಧ ವಾಗಿ ನಿಂತಿ- + + +ದವು. ಆ ದೊಡ್ಡ ಸೆ ಸೆ ನ್ಯ ದೊಡನೆ ಹೆ ಹೋರಾ ರಾಡಿದರೆ +ನಮ್ಮ ಸ ಸರ್ವನಾಶವಾ ಯೇ +ಆಯೇಶಾ ಎಳ್ಳ ಷ್ಟೂ ಎದೆಗುಂದಲಿಲ್ಲ. ತನ್ನ + + +ಮುಸುಕನ್ನು ತೆಗೆದೊಗೆದು, ಪತಾಕೆ ಯಂತೆ + + +೧೩೦ + + +ಮೇಲೆತ್ತಿ ಹಿಡಿದಳು. ಅವಳ ಹಣೆಯ ಮೇಲೆ +ಆ ಉಜ್ವಲ ಪ್ರಭೆಯನ್ನು ಮತ್ತೆ ಕಂಡೆ, +ಕೈಯೆತ್ತಿ ತನ್ನ ಶ್ವೇತ ತೆರೆಯನ್ನು ಗಾಳಿಯಲ್ಲಿ +ಟೆ ಸಡಿದಳು + +ಕೂಡಲೇ ಗಗನದ ಒಡಲಿನಿಂದ ಭಯಂಕರ +ಉರಿಮಳೆ ಸುರಿಯಹತ್ತಿತ್ತು. ಹಿಂದೆಂದೂ +ಸಂಭವಿಸದ ರಭಸದ ಬಿರುಗಾಳಿಯೊಂದಿಗೆ ಗುಡು- +ಗಿನ ಗರ್ಜನೆ, ಮಿಂಚಿನ ಬಾಣಗಳು ಕಾಲೂನ್‌ +ನಗರದ ಮೇಲೆ ಅವತರಿಸಿದವು. ಕಗ್ಗತ್ತಲೆಯಲ್ಲಿ +ರುುಂರುವಾವಾತವು ರುಂಯ್‌ಗುಟು ತ್ತ್ವ, ಆಣೆ- +ಕಲ್ಲಿನ ವೃಷ್ಠಿ bap. ಸಿತು. ಪಟ್ಟಣದ ತುಂಬೆಲ್ಲ +ಹಾಹಾ ಕಾರ. ೈನಿಕರು ದಿಕ್ಕೆ ಟ್ಟು ಪರಾರಿ- +ಯಾದರು. A ವ ಸಿಡಿಲಿನ 'ಜ್ವಾ ಲೆಯಲ್ಲಿ +ಸಿಕ್ಕು ಕುದುರೆಗಳು, ಸವಾರರು ನೆಲ sd ಮೇಲೆ +ಕುಸಿದು ನರಳಾಡುತ್ತ ಒದ್ದಾ ಡಿದರು. ಮರಗಳು +ಕಮರಿ ಹೋದವು. ಗೋಡೆಗಳು ಕುಸಿದು ಬಿದ್ದವು +ನಿಸರ್ಗದ ಸುಪ್ತವಾದ ಶಕಿ ಕ್ರಿಗಳನ್ನು ಆಯೇಶಾ +ಮುಕ್ತಗೊಳಿಸಿದ್ದ. ರ ಅರ್ಥ ನನಗಾಯಿತು. + + +ಮರುಕ್ಷಣ ಎಲ್ಲವೂ ಸ್ತ ಬ್ದ ವಾಯಿತು. +ಸಂಜೆಯ ವೇ ಳೆಗೆ ಆಗಸ ಪ ಪ್ರಶಾಂತವಾಗಿತ್ತು. +ಕಾಲೂನ್‌ನಲ್ಲಿ ' ಅರಮನೆಯತ್ತ ವೇಗದಿಂದ + + +ಸಾಗಿದೆವು. ಮಹ ಹಾದ್ವಾರದಲ್ಲಿ ಆಯೇಶಾ ಕುದುರೆ +ಯಿಂದ ಜಿಗಿದು ಒಳಾಂಗಣ, ಹಜಾರಗಳನ್ನು +ದಾಟಿ, ಮೆಟಿ ಕೈಲುಗಳನ್ನು ಏರಿ ಮೇಲಿನ ಉಪ್ಪರಿಗೆ +ಯಲ್ಲಿದ್ದ ಶಮಣ ಸಿಂಬ್ರಿಯ ಕೋಣೆಗೆ ಧಾವಿಸಿ +ದಳು. ಮುಚ್ಚಿ ದ . ಬಾಗಿಲು ತಾನಾಗಿಯೇ +ತೆರೆದು ಒಳಹೊಕ್ಕಾ ಗ, ಒಂದು ಕುರ್ಚಿಯ ಲ್ಲಿ +ಲಿಯೋನನ್ನು ಹಗ (ಗಳಿಂದ ಕಟ್ಟಿಹಾಕಿ, ಆತ +ನನ್ನು ಕೊಲ್ಲಲು ಕ ಯಲ್ಲಿ ಚೂರಿ ಹಿಡಿದುಕೊಂಡು +ಸಿಂಬ್ರಿ ಸಿದ್ಧ ನಾಗಿ ನಿಂತಿದ್ದ. ಅಲ್ಲಿಯೇ ನೆಲದ +ಮೇಲೆ, ಖಾನಿಯಾ ಅತಿನಿ ಕೈಯಲ್ಲಿ ವಿಷದ + + +ಲ +ಬಟ್ಟಿಲು ಹಿಡಿದು ಅಂಗಾತ ಸತು ಬಿದ್ದಿದ್ದಳು. + + +ಆಯೇಶಾ ಕೈ ಬೀಸಿದಳು. ತಕ್ಷಣ ಸಂಬ್ರೆಯ +ಕೈಯಿಂದ ಚೊರಿ ಕೆಳೆಗೆ ಬಿದ್ದಿ ತು, ಆತ ಕಲ್ಲಿನ +ಮೂರ್ತಿಯಂತೆ ನಿಶ್ಚಲನ ಾಗಿಬಿದ್ಟಿ, ಅದೇ ಚೂರಿ +ಯನ್ನು ಎತ್ತಿ ಕೊಂಡು ಆಯೇ ರಾ ಲಿಯೋನನ್ನು +ಬಂಧಿಸಿದ ಹಗ್ಗಗಳನ್ನು ಕತ್ತರಿಸಿದಳು. ಅತ +ಎದ್ದು ದಿಗ್ಬಾಂತನಾಗಿ ಸುತ್ತಲೂ ನೋಡಿದ. + + +ಕಸ್ತೂರಿ, ನವಂಬರ್‌ ೧೯ + + + + + +"ಸರಿಯಾದ ಸಮಯಕ್ಕೆ ಬಂದೆ, ಆಯೇಶಾ. +ಆದರೆ ಆ ಭಯಂಕರ ಬಿರುಗಾಳಿ, ಆ ಆರ್ಭಟಿಸುವ +ಮಳೆ, ಗುಡುಗು ಮಿಂಚಿನಲ್ಲಿ ಇಲ್ಲಿಗೆ ಹೇಗೆ ಬಂದು +ಮುಟ್ಟಿದೆ?' ಎಂದ ಲಿಯೋ. + +"ಅವೆಲ್ಲ ನನ್ನ ಕೈಯಲ್ಲಿಯೇ ಇವೆ. ನಿನ್ನನ್ನು +ರಕ್ಷಿಸಲು ಅವರನ್ನು ನಾನೇ ಕಳಿಸಿದ್ದೆ. ಕರಾಳರಾತ್ರಿ +ಕಳೆಯಿತು, ವಿಜಯದ ಬೆಳಕು ಮೂಡುತ್ತಿದೆ. +ಲಿಯೋ ನಿನಗೆ ಸಮಸ್ತಲೋಕದ ರಾಜಮುಕುಟ +ನೀಡುವೆ! ನೀನು ಅಖಂಡ ಜಗತ್ತಿನ ದೊರೆ +ಯಾಗಿರು! ನಿನಗೆ ಅನಂತ ಜೀವನದ ವರವನ್ನೂ + + +ನೀಡುವೆ; ಜ್ಞಾನದ ಚಿನ್ನದರಾಶಿಯನ್ನು +ಅರ್ಪಿಸುವೆ. ...ನನ್ನ ವರಪ���ರಸಾದಗಳಿಂದ ತೃಪ್ತ + + +ನಾಗಿರುವಿಯಾ, ಪ್ರಭು?' ಎಂದು ಗೆಲುವಿನಿಂದ +ಕೇಳಿದಳು + +ಲಿಯೋ ಅವಳತ್ತ ವಿಷಾದದಿಂದ ನೋಡಿ, +ತಲೆ ಅಲ್ಲಾಡಿಸಿದ. + + +“ಹಾಗಾದರೆ ಇನ್ನೇನು ಬೇಕು, ಹೇಳ್ಕು +ಅದನ್ನೂ ಒದಗಿಸುವೆ.' +“ನನಗೆ ನಿನ ನ್ನೇ ಅರ್ಪಿಸು, ಆಯೇಶಾ-- + + +ಮುಂದೆಂದೋ ನಾನು ಯಾವುದೋ ನಿಗೂಢ +ಅಗ್ನಿಜ್ಜಾಲೆಯಲ್ಲಿ ಮಿಂದ ಮೇಲಲ್ಲ; ಈಗಲೇ, +ಇದೇ ರಾತ್ರಿ,” + +ಅವಳು ಇಂತಹದೆ ತುಸು ಹಿಂಜರಿದಳು, +“ಇಷ್ಟು ಕೀರ್ತಿ ವೆ ಓೈಭವಗಳು ನಿನ್ನೆ ದುರು ಹರಡಿರು +ವಾಗ, ನೀನು "ಒಬ್ಬ ಹೆಣ್ಣಿನ ಪ್ರೇಮವನ್ನು +ಬೇಡುವೆ ಎಂದುಕೊಂಡಿರಲಿಲ್ಲ ಎಂದು ಮೆಲ್ಲನೆ +ಅಂದಳು. + +“ಆಯೇಶಾ, ನಾನು ದೇವತೆಯಲ್ಲ; ಸಾಮಾನ್ಯ +ಮಾನವ. ಉಳಿದವರಂತೆ ನಾನು " ಪ್ರೇಮಿಸುವ + + +ಸ್ತ್ರೀಯನ್ನು ಬಯಸುವೆ. ನಿನ್ನ ಶಕ್ತಿ, ನಿನ್ನೆ +ಮ ಂಹೆದಾಸೆಗಳನ್ನೆ ಲ್ಲ ತೊರೆದು, "ಒಂದು ರಾತ್ರಿ +ಯಾದರೂ ನನ್ನ ಪ ಪತ್ನಿಯಾಗು!? + + +ಅವಳು ಉತ್ತರಿಸಲಿಲ್ಲ. ಸುಮ್ಮನೆ +ನೋಡಿ ತಲೆ ಅಲ್ಲಾಡಿಸಿದಳು. + +“ನನ ಸ ಕೋರಿಕೆಯ್ನೂ ನಿರಾಕರಿಸುವಿಯಾ ಹಾಗಾ +ದರೆ ನಾನು ನಿನ್ನನ್ನು ಬಿಟ್ಟು ಎಲ್ಲಿಯಾದರೂ +ಹೋಗಿ ಸಾಯುವೆ. ಈ ಯಾತನೆಯನ್ನು ಇನ್ನು + +ಸಹಿಸಲಾರೆ' ಲಿಯೋನ ಧ್ವನಿಯಲ್ಲಿ. "ದೇಖ + + +ಅವನತ್ತ + + +TE FEE +ಲೈಫ್‌ಪಾಯ್‌ ಎಲ್ಲಿದೆಯೋ, +ಅಲ್ಲಿದ ಆರೋಗ್ಯ! + + + + + +LINTASLIS 711 KN + + +ಸುಖ + + + + + +ದ್‌ +ನಾಥವ..* + + +ಲೈಫ್‌ಚಾಯ್‌ +ಕೊಳೆಯಲ್ಲಿಕುವ ಕ್ರಿಮಿಗಳನ್ನು ತೆಗೆದುಬಿಡುತ್ತದೆ. + + +ಗ್‌ [4 ಹ! oY ಳಿ +ಹಿಂದುಸ್ಕಾನ ಲೀವರ್‌ ಅವರ ಉಶೃಷ್ಟ ಉತ್ಪಾದನೆ, + + + + + +೧೩೨ + + +ನಿರಾಸೆಗಳಿದ್ದೆವು. +ಆಯೇಶಾ ಮೌನವಾಗಿಯೇ, ತಲೆ ತಗ್ಗಿಸಿ +ನಿಂತು ಬಿಕ್ಕಳಿಸಹತ್ತಿದಳು, "ಅದು ನಿನಗೆ +ಅಪಾಯಕರ, ಲಿಯೋ' ಎಂದು ಉಸುರಿದಳು. +*ನಾನೆಂಥ ಅಪಾಯವನ್ನಾದರೂ ಎದುರಿಸುವೆ, + + +ಆಯೇಶಾ. ನಿನ್ನ ವಚನವನ್ನು ಪಾಲಿಸು; +ನನ್ನವಳಾಗು' ಎಂದು ಲಿಯೋ ಅವಳನ್ನು +ಆಲಂಗಿಸಿದ. + +pa +ಹಿಂದೊಮ್ಮೆ ನಾವು ತಿಬೇಟಿನಲ್ಲಿ ತಿಂಗಳು + + +ಗಟ್ಟಲೆ ಹಿಮಪಾತದಿಂದ ಒಳಗಡೆಯೇ ಸಿಕ್ಕು +ಬಿದ್ದಿದ್ದೆವು. ಬರಿ ಶುಭ್ರವರ್ಣದ ಹಿಮವನ್ನು +ನೋಡಿ ನೋಡಿ ಬೇಸರವಾಗಿತ್ತು, ಆ ಸುರಿಯುವ +ಮಳೆ, ದಟ್ಟವಾದ ಮಂಜಿನಲ್ಲಿ ಹೊರಬೀಳುವ +ದಂತೂ ಇನ್ನೂ ಅಪಾಯಕರವಾಗಿತ್ತು. ರಾತ್ರಿ +ಗಳಂತೂ ಇನ್ನೂ ಕರಾಳವೆನಿಸುತ್ತಿದ್ದ ವು. + +ಒಂದು ದಿನ ಮುಂಜಾನೆ ಸೂರ್ಯಪ್ರಕಾಶ +ವನ್ನು ಕಂಡು ಬಾಗಿಲಿಗೆ ಬಂದು ನೋಡಿದೆವು, +ಎಂಥ ಚಮತ್ಕಾರ! ಹಿಮವೆಲ್ಲ ಮಾಯವಾಗಿತ್ತು, +ಬದಲು ಕಣಿವೆಯ ತುಂಬೆಲ್ಲ ಹಸಿರು ಹುಲ್ಲು, +ಅದರ ನಡುವೆಲ್ಲ ನಗುವ ಹೂವುಗಳು. ಹೊಳೆಗಳು +ಭರದಿಂದ ಹರಿಯುತ್ತಿದ್ದವು; ಹಕ್ಕಿಗಳು ಮರಗಳಲ್ಲಿ +ಕುಳಿತು ಹಾಡುತ್ತಿದ್ದವು. ನೀಲಾಕಾಶವು ನಗು +ತ್ತಿತ್ತು, ಶಿಶಿರಮಾಸದ ತಂಗಾಳಿ ಶಾಂತವಾಗಿ, +ವಸಂತಯತು ಮಂದಾನಿಲದೊಂದಿಗೆ ಪ್ರೇಮಗೀತೆ +ಹಾಡುತ್ತ ನಲಿದಾಡುತ್ತ ಬಂದಿತ್ತು. + +ನಾನು ಆಯೇಶಾಳನ್ನು ನೋಡುತ್ತಿದ್ದಂತೆ, +ಆ ದೃಶ್ಯ ಒಮ್ಮೆಲೆ ನೆನಪಿಗೆ ಬಂತು. ಅದಕ್ಕೆ +ಕಾರಣ ಅವಳ ಮುಖದ ಮೇಲಾದ ���ರಿವರ್ತನೆ, +ಇಷ್ಟು ದಿನ, ಅವಳೆಷ್ಟು ರೂಪವತಿಯಾಗಿದ್ದರೂ, +ಅವಳ ಹೃದಯ ಆ ಹಿಮಾಚ್ಛಾದಿತ +ಪರ್ವತದಂತೆ ದುರ್ಗಮವಾಗಿತ್ತು. ಅವಳ +ಘನಗಾಂಭೀರ್ಯದ ಮುಂದೆ ಎಲ್ಲ ಆಶಾಕಾಂಕ್ಷೆ +ಗಳು ಕುಸಿದು, ಅಭಿಲಾಷೆಗಳು ಕಮರುತ್ತಿದ್ದವು. +ಅವಳ ನಿಗೂಢ ಅನುರಾಗ ಬರೀ ಬಾಹ್ಯಭಾವ +ಎಂದೆನಿಸುತ್ತಿತ್ತು. + +ಆದರೀಗ ಎಲ್ಲವೂ ಬದಲಾಗಿತ್ತು. ಆಯೇಶಾ + + +ಕಸ್ತೂರಿ, ನವಂಬರ್‌ ೧೯೮೬ + + +ಳಲ್ಲಿ ಸ್ತ್ರೀತ್ವ ಮೂಡಿದ್ದು ಸ್ಪಷ್ಟವಾಯಿತು. ಆವಳ +ಹೃದಯ ಸ್ಪಂದಿಸಹತ್ತಿತ್ತು. ಅವಳ ಮುಖದಲ್ಲಿ, +ಅವಳ ಮಾದಕ ನೇತ್ರಗಳಲ್ಲಿ ಪ್ರೇಮದ ಆ ನಯ +ಾದ ಕಳೆ ಬೆಳಗುತ್ತಿತ್ತು. ಅವಳೀಗ ಗುಹೆ +ಯಸ್ಲೆಯ ಮುಸುಕು ಹಾಕಿಕೊಂಡ ವಿರಕ್ತಳಾಗಿರ +ಲಿಲ್ಲ, ದೇವಾಲಯದ ನಿಗೂಢ ದಿವ್ಯವಾಣಿಯೂ +ಆಗಿರಲಿಲ್ಲ ರಣರಂಗದ ವೀರಯೋಧಳೂ +ಆಗಿರಲಿಲ್ಲ ಈಗವಳು ಪತಿ +ಆತನ ಮನವನ್ನು ಪ +ಸುಂದರ, ಮಂದಸ್ಮಿತ ವಧುವಾಗಿದ್ದಳು. +"ಹೇಳು, ಲಿಯೋ, ಹೇಗೆ ಮಡುವೆ- +ಯಾಗೋಣ?' ಎಂದು ಕೇಳಿ, ನನ್ನೆಡೆ ಕೈ +ತೋರಿಸಿ, “ಹಾಂ, ನಮ್ಮಿಬ್ಬರ ಪರಮಸ್ನೇಹಿತ +ನಾದ ಹೊಲ್ಲಿಯೆ ನಮ್ಮ ಕೈ ಕೂಡಿಸುತ್ತಾನೆ. +ನಮ್ಮ ವಿವಾಹ ಸಮಾರಂಭಕ್ಕೆ ಈ ಜ್ವಲಿಸುವ +ಪಟ್ಟಣವೇ ಮಂಟಪವಾಗುವುದು. ಬದುಕಿ- +ದ್ದ ವರೂ ಸತ್ತವರೂ ನಮ್ಮ ಮದುವೆಗೆ ಸಾಕ್ಷಿ +ಯಾಗುವರು. ವಿವಾಹದ ವಿಧಿಗಳ ಬದಲಾ +ನನ್ನ ಅಧರಗಳನ್ನು ಮೊದಲ ಬಾರಿ ನಿನ್ನ +ಅಧರಗಳ ಮೇಲಿಡುವೆ. ಅನಂತರ ಮದುವೆಯ +ಮಂತ್ರೊಚ್ಚಾರವೆಂದು ನಾನೊಂದು ಅಪೂರ್ವ + + +ಪ್ರೇಮಗೀತೆಯನ್ನು ಹಾಡುವೆ... ಬಾ, ಹೊಲ್ಲಿ; + + +ನಿನ್ನ ಕಾರ್ಯವನ್ನು ಪೂರೈಸು. ಕನ್ಶಾದಾನ +ಮಾಡು' ಎಂದಳು. +ಸ್ವಪ್ನದಸ್ಲ್ಗಿದ್ದವನಂತೆ ನಡೆದೆ. ಆಯೇಶಾ + + +ಮುಂದೆ ಚಾಚಿದ ಕೈಯನ್ನು ಹಿಡಿದು ಲಿಯೋನ + + +ಕೈಯಲ್ಲಿರಿಸಿದೆ. ಹೇಗೆ ಅವರ ಕೆ ೈಗಳನ್ನು +ಕೂಡಿಸಿದೆನೋ ಗೊತ್ತಿಲ್ಲ. ಹೇಗೆ ಅವರನು X +ಆಶೀರ್ವದಿಸಿದೆನೋ ನೆನಪಿಲ್ಲ. ಅವರಿಬ್ಬ ರ + + +ಕೈಗಳನ್ನು ಕೂಡಿಸಿದಾಗ ಮಾತ್ರ, ನರನಾಡಿ- +ಗಳಲ್ಲೆಲ್ಲ ಅಲೌಕಿಕ ಆನಂದ ಅಲೆ ಅಲೆಯಾಗಿ +ಆವರಿಸಿತು. ನನ್ನ ತನುಮನದಲ್ಲಿ ಜೀವನಸತ್ವ +ತುಂಬಿ ತುಳುಕಿದಂತೆನಿಸಿತು. ಸ +ಅನಂತರ ಹಿಂದೆ. ಗೋಡೆಗೆ ಆತುಕೊಂಡು +ನಿಂತು ನೋಡಿದೆ. ಆಯೇಶಾ ಮುಕ್ತಮನಸ್ಸಿ- +ನಿಂದ, ಮಿತಿ ಮೀರಿದ ಮೋಹದಿಂದ "ಸ್ವಾಮೀ": +ಎಂದು ಉಸುರಿ, ತನ್ನ ತೋಳುಗಳಿಂದ ಪ್ರಿಯ- +ತಮನ ಕೊರಳು ಸುತ್ತು ಬಳಸಿ ಲಿಯೋನ + + +೧೩೩ + + +ಆಯೀಶಾಳ ಪುನರ್ಜನ್ಮ + + +ಸರಸದ ಷಷ್ಟ +ಲ. + + +ಗ + + +ಜಗ ಗ! +wo + + +೨) +ಎರಿ +ಪ್ರ +ಗ ಸಗ + + +ಬಿನ ಆ +೧೮೦೨ ರ + + +1 1% +೯೨೮11 + + +ಜತೆ ಫ್ರಾ ನಂತಾ + + +ಷ್ಠ + + +ಗೀ + + +ಟೇ +ಗಿ +[fc © +| 4 +1 ಖ +BR +© 72 +Fy +28 +3 1ನ +9° +¥e A: +2 +Ee _" +Bg +ಗ ಇ +KB +6) +ದ್ರ." +| A +೪ 32 +| ಹ್ಮೂ +I) +2% +13 +13] +ಬ? +nu WB +D +೫ +ಇ | +ಇ ೨ +65) +ತ್ತಿ +| (9 +{ +ತು +17) +1 HB +| ತ +nf + + +೪% ಟ್ಟ +02) tp G +8 ep +G SE: +fd 4 1) 1 ಹು. +Bas RR +Ye ಬಾ ಗು +13 BD ap ೧ +A y 13 1) +| OO 2 ಲ್ಲ vp +ANE WaT +ಸೆ Bx 4) +ಆ TD ಬ್ರ +4] [ಕ್‌ 1೪ 12 +ಓ.ಜಿ. | +ನ +9 ದೆ ಜು ಜಾ” ಷ್ಟ B +ಎಳು O% Ce NS) +ಇ) (೧ +BELEN +TE ಜ್ರ +ಈ ಬು +ಗ್ರ 12 B > 1 ಣಿ +ರ |" +ಸ್ರಿ 12೬ 32 +3 ಖಿ G 5 5 +sao 8 +Bs +FN pe ಸೆ +ಸ 8 ಜ|)! +BRR © +KR" ಖ (9) 4 +13 ಆ bl B ಹ +ಈ) +ವ್ರ 2 +I; ‘5 13 +ಣರ 1) 1) 1°, +Ws (3 +ಗ ೨ +೪. WA ೧ pe +Y3 ಗನಿ ಛಿ 359) (2 +ಖ 1 ಗ 3 +x [7 +£ 2 ಜಾ ಕತ 0 +48 Fi +a HB RM +ಅಭ ಸೃ ಡಿ +ಕ) ಡೈ ಫೆ ಕ +ಚ D eo! 1 + + + + + +8% + + +[4 + + +ಫೆಗಂಿದು ಹಾಕುವ + + +ಛೇಗು + + + + + +ಯಾವ + + + + + +| + + +೧೩೪ + + +ಲಿಯೋನತ್ತ ನೋಡಿದೆ. ಆತ ಅವಳ +ವಾಗಿ ನಿಂತಿದ . ಇಂಥ ಸುಂದರ, +ಶಕ್ತಿಶಾಲಿಯಾದ ಸ್ತ್ರೀಯು ತನ್ನನ್ನು ಇಷ್ಟು +ಹೃತ್ಪೂರ್ವಕವಾಗಿ ಪೂಜಿಸುವಾಗಲೂ ಆತ +ಹೀಗೆ ನಿಶ ಲನಾಗಿ ನಿಂತಿರಲು ಕಾರಣವೇನೆಂದು +ನಾನು ದಿಗೆಲುಗೊಂಡೆ. + + +ನಾನು + + +ಮುಂದೆ ಸ್ಪಬ + + +ಬ್‌ + + +ಆಯೇಶಾ ಹಾಡಲಾರಂಭಿಸಿದಳು. ಅವಳ +ಧ್ವನಿ ಎಷ್ಟು ಮಧುರ! ಆ ಮಧುರಸ್ವರದಿಂದ + + +ನನ್ನ ಅಂತರಾತ್ಮ ತೃಪ್ತಿಯಿಂದ ತೇಲತೊಡಗಿತು. +..-ಓಮ್ಮೆಲೇ, ಆಯೇಶಾಳ ಗಾನ ನಿಂತಿತು. +ಅವಳ ಮುಖ ಕಾಂತಿವಿಹೀನವಾಯಿತು.- ಭಯಾ- +ನಿಕವಾಯಿತು. + +ಹೊಯ್ದಾಡುತ್ತಲಿದ್ದ ದೋಣಿಯಲ್ಲಿ ನಿಂತಂತೆ +ಜೋಲಾಡುತ್ತಿದ್ದ ಲಿಯೋ ಆಯೇಶಾಳನ್ನು +ಅಪ್ಪಿಕೊಳ್ಳಲು ತನ್ನ ಬಾಹುಗಳನ್ನು ಚಾಚಿದ. +ಆದರೆ ಹಠಾತ್ತನೆ ಹಿಂದಕ್ಕೆ ವಾಲಿ, ನೆಲದ ಮೇಲೆ +ಬಿದ್ದು ನೀಶ್ವೆಷ್ಠಿ ತವಾದ. + +ಆಯೇಶಾ ಆರಚಿದಳು. ಎಂಥ ಚೀತಾ ್ಯರವದು! +ಸಾದು ಶವಗಳನ್ನು ಎಚ | ರಿಸುವಂಥದು + +ಗನದ ನೆಕ ತ್ರಗಳೆಲ್ಲ ಪ್ರತಿಧ್ವ ನಿಸುವಂಥ +ಹ ಅದೊಂದೇ ಕೂಗು ಬಳಿಕ ಮೌನ. + +ನಾನು ಲಿಯೋನೆಡೆಗೆ ಹಾರಿದೆ. ಆದರೆ ಆತ +ಅಸು ನಿಗಿದ್ದ! ಆಯೇಶಾಳ ಆ ಚುಂಬನದಿಂದ +ಕಮರಿ, ಅವಳ ಪ್ರೇಮಜ್ವಾಲೆಯಲ್ಲಿ ಆಹುತಿ +ಯಾಗಿ ಲಿಯೋ ಸತ್ತು ಬಿದ್ದಿ ದ್ದ [ + +ಕೆಲ ಹೊತ್ತು ಕಳೆಯಿತು. ಓಕ ಆಯೇಶಾಳ +ಧ್ವನಿ ಕೇಳಿದೆ: ಇನೆ j ಪ್ರಭು ಕೆಲಕಾಲದ +ಮಟ್ಟಿ ಗೆ ನನ್ನ ನ್ನ್ನು ಅಗಲಿದಂತಿದೆ. ನನ್ನ ಸ್ವಾ ದ +ಇರುವಲ್ಲಿಗೆ "ನಾನು ಕೂಡಲೆ ಹೋಗಬೆ +ಎಂದಳು. + +ನಂತರ ಏನಾಯಿತೋ ಗೊತ್ತಿಲ್ಲ. ಭಗ +ಹೃದಯಿಯಾಗಿ ಸ್ಮೃತಿ ದೆ +ನಾನು, ನನ್ನ ಸರ್ವಸ್ವವ ನ್ನೂ ಕಳೆದುಕೊಂಡು +ನಾನು ಸಂಪೂರ್ಣ ಜರ್ಜ ರಿತನಾಗಿದ್ದೆ. ನಿಃಶಕ್ತ +ವೃ ದೃನಾ ದ ನಾನಿನ್ನೂ ಬದುಕಿ ಉಳಿದು ಸಬಲ +ತರುಡಿ ಹೀಗೆ ಚಿರನಿದ್ರೆಯಲ್ಲಿ ಮಲಗ +ಬೇಕೆಂದರೆ... + +x + + +ಕಸ್ತೂರಿ, ನವಂಬರ್‌ ೧೯೮೬ + + +ಸ್ವಲ್ಪ ಸುಧಾರಿಸಿಕೊಂಡು, ಪಕ್ಕದ ಕೋಣೆಗೆ +ಹೋಗಿ ಹಾಸಿಗೆಯ ಮೇಲೆ ಉರುಳಿದೆ. ನಿದ್ರೆ +ಬರಲಿಲ್ಲ. ತೆರೆದ ಬಾಗಿಲಿನಿಂದ ಆಯೇಶಾ +ಮೃತನ ಬದಿಯಲ್ಲಿ ಕುಳಿತಿರುವುದು ಕಂಡಿತು. +ಗಂಟೆಗಟ್ಟಲೆ, ಮೌನವಾಗಿ, ಅಚಲಳಾಗಿ ಆತ +ನನ್ನೇ ನೆ ೋಡುತ್ತ ಕುಳಿತಿ ತಿದ್ದಳು. ಅವಳು ಅಳ +ಲಿಲ್ಲ, ನಿಟ್ಟುಸಿರನ್ನೂ ಬಿಡಲಿಲ್ಲ. ನಿದ್ರಿಸುವ +ಮಗುವನ್ನು ಮಮತೆಯ ಮಾತೆ ನೋಡುವಂತೆ +ದಿಟ್ಟಿ ಸುತ್ತಿದ್ದಳು. ಅವಳ ಮುಖದಲ್ಲಿ yas + + +ಹೆಮ್ಮೆ ಗಳು ° ಮಾಯವಾ ಗ; ಸೌಮ್ಯ, ೦ತ, +ಅತ್ಮವಿಶಾ ಸದ ಕಳೆ ಕಂಡಿತು +ಆಮೇಲೆ ಎದ್ದು ನನ್ನೆ ಡೆ ಬಂದಳು. + + +“ದುಃಖಿಸಬೇಡ ಹೊಲ್ಲಿ. ಯಾಕೆಂದರೆ, ಆತ ತನ್ನ +ನಶ್ವರ ಬಂಧನಗಳಿಂದ ಮುಕ್ತ ನಾಗಿರುವನೆಂದು +ನನ್ನಾತ್ಮ ಸ ಸಂತೋಷಪಡುತ್ತದೆ. ಮರಣದಲ್ಲಿಯೇ +ಪ್ರೇಮದ ನೆಲೆ; ಮರಣದಸ್ತಿಯೇ ಪ್ರೇಮದ +ಶಕ್ತಿ ಎಂದು ನನಗಿಂದು ಮನದತ್ಚಾಗಿದೆ.' +��� + + +ಸ್ಸ + + +b + + +ದಕ್ಕೆ ಕಣ್ಣಿ €ರು ಹರಿಸದೇ ನನ್ನ ದಾರಿ $s +ತ್ತ ಲಿರುವ ಅತನನ್ನು ಕೂಡಿಕೊಳ್ಳೆ ಲು ಶಾಂತಚಿತ್ತ +ದಿಂದ ಹೋಗುವೆ.. “ಇನ್ನು ವಿಶ್ರಮಿಸು, ಗೆಳೆಯಾ +ನಿದ್ರಿಸು' ಎಂದು ಹೇಳಿ ಹೋದಳು. + +ಮರುದಿನ ನಾವು ಅಗ್ನಿಪರ್ವತಕ್ಕೆ ಮರಳಿ +ಹೊರಟೆವು. ಲಿಯೋನ ಅಂತ್ಯಸಂಸ್ಕಾರ +ಅಲ್ಲಿಯೇ ನಡೆಯುವುದಿತ್ತು. ರಾತ್ರಿಯ ವೇಳೆಗೆ +ಮಂದಿರವನ್ನು ಸೇರಿದೆವು. ಆ ಮಾತೆಯ ರಜತ +ಮೂರ್ತಿಯ ಮುಂದೆ ಲಿಯೋನ ಪಾರ್ಥಿವ +ಶರೀರವನ್ನು ಇರಿಸಲಾಯಿತು. ಸಿಂಹಾಸನದ +ಮೇಲೆ ಮುಸುಕು ಹಾಕಿಕೊಂಡು ಹಿಸಿಯಾ +ಕುಳಿತು ತನ್ನ ಅರ್ಚಕರನ್ನು ಕುರಿತು, "ನಾನು +ದಣಿದಿದ್ದೇನೆ ಆಂದಳು. “ಕೆಲ ದಿನ ವಿಶ್ರಾಂತಿ +ಗಾಗಿ ನಾನು ನಿಮ್ಮನ್ನು ಬಿಟ್ಟು ಪರ್ವತಗಳಾಚೆ +ಹೋಗಬಹುದು. ಒಂದು ವರ್ಷ, ಅಥವಾ +ಸಾವಿರ ವರ್ಷಗಳೂ ಕಳೆಯಬಹುದು. ನಾನಿಲ್ಲ +ದಾಗ ಓರೋಸ್‌ ನಿಮ್ಮ ಸಲಹೆಗಾರನಾಗಿ ನನ್ನ +ಸಾ ನವನ್ನು ತುಕಿಚಾವನ + +ರ್ಟಕರೇ, ಪರಂಪರಾಗತ ಧನವೆಂದು ಈ +ನ್ನ ರಾಜ್ಯವನ್ನು ಒಳ್ಳೆಯ ರೀತಿಯಿಂದ ಆಳಿರಿ. + + +ನ +ಎ +ನಮ್ಮ ಪುರಾತನ ಧರ್ಮ - ಸಂಪ್ರದಾಯ + + +PO - +ಕಿ + + + + + + + +ದಿವ್ಯಮಾತೆ ಪ್ರೆಮವಾತ್ಸಲ್ಯದಿಂದ ತನ್ನ ಮರ್ತ್ಯ +ಲೋಕದ ಮಕ್ಕ ಳನು ಸಂರಕ್ಷೆಸುವಳು. ನಮ ನ್ನು +ಪಡೆದು, ಪೋಷಿಸಿ" ಪಾಲಿಸಿದ ಆ ಮಹಾ +ತಾಯಿ ಕೊನೆಯಲ್ಲಿ ನಮ್ಮ; ನ್ನ್ನು , ಾತಕೊಳ್ಳು +ವಳು. ನಾವು ಸದಾ ಕಹಿ ರೊಟ್ಟಿಯನ್ನೆ ನ್ನ್ನ +ಲಾರೆವು; ಕಣ್ಣಿ "ರಿನ ಜಲವನ್ನೇ ಸದಾ ಹು +ನ ಲಾರೆವು. ಇರುಳು ಕಳೆದು ಸೂರ್ಯ ಉದಯಿ +ಸುವದುಂಟು, ಮಳೆಯಾಗಿ ಕಾಮನಬಿಲ್ಲು, +ಮೂಡುವದು. ನಾವು ಕಳೆದುಕೊಂಡ ಜೀವನ +ಚಿರಂಜೀವಿಯಾಗಿರುವದು.' ಥಟ್ಟನೆ ಮಾತು +ನಿಲಿಸಿ ಅವರಿಗೆ ಅಪ್ಪಣೆ ಕೊಡುಮತೆ ಕೈ ಬೀಸಿ +ದಳು. ಅನಂತರ ನನ್ನತ್ತ ಕೈ ತೋರಿಸಿ "ಈತ +ನನ್ನ ಒಲವಿನ ಸ್ನೇಹಿತ ಹಾಗೂ ಅತಿಥಿ. +ಈತ ನಿಮ್ಮ ಆಪ್ತ ಮಿತ್ರನೂ ಆದರದ ಅತಿ +ಧಿಯೂ ಆಗಿರಲಿ. ಇಲ್ಲಿಯೇ ಈತನ ಯೋಗ +ಕ್ಷೇಮವನ್ನು ನೋಡಿಕೊಂಡು, ಹಿಮವೆಲ್ಲ ಕರಗಿ +ಬೇಸಿಗೆ ಬಂದಿತೆಂದರೆ, ಈತನನ್ನು 'ಸುರಕ್ಷಿತವಾಗಿ +ಪರ್ವತಗಳಾಚೆಿ ಇವನು ಬೀದ Sx ಕ್ಕೆ +ಒಯ್ದು ಮುಟ್ಟಿಸಿ. ಮರೆಯಬೇಡಿ.” ಅಂದಳು. +ರಾತ್ರಿ. ಸರಿದು ನಸುಕಿನ ಜಾವ ಸಮೀಪಿಸಿತ್ತು. +ನಾವು ಮತ್ತೆ ಪರ್ವತಾಗ್ರದ ಮೇಲೆ ನಿಂತಿದ್ದೆವು. +ಕೆಳಗೆ ಅದೇ ಬೆಂಕಿಯ ಕಣಿವೆ, ಎದುರುಗಡೆ ಅಗ್ನಿ +ಜ್ವಾಲೆಯ ಪರದೆ, ಲಿಯೋನ ಮೃತದೇಹ +ವನ್ನು ಶಿಖರದ ಅಂಚಿನಲ್ಲಿ ಇರಿಸಲಾಗಿತ್ತು. +ಅದರ ಪಕ್ಕದಲ್ಲಿ ಆಯೇಶಾ ಮಂಡೆಯೂರಿ +ಮೌನವಾಗಿ ಲಿಯೋನ ' ನಗುಮುಖವನ್ನೇ +ನೋಡುತ್ತಿ ದ್ದ ಳು, ಕೊನೆಗೆ ಎದ್ದು ನಿಂತು, +“ಹೊಲಿ, ಆರುಣೋ ದಯಪೂರ್ವದ ಗಾಢಾಂ- +ಧಕಾರ ಈಗ ಸಮೀಪವಿದೆ. ನಾನು ಪರಾಜಿತ +ಳೆಂದು ಭಾವಿಸಬೇಡ; ನನ್ನ ಸ್ವಾಮಿಯ ಪ್ರೇಮ +ಯಜ್ಞದಲ್ಲಿ ನನ್ನ ಆತ್ಮ ಪುನರ್ಜನ್ಮ ಪಡೆದು +ಪಾವನವಾಗಿದೆ. ಎಂದಿನಂತೆ ನಮ್ಮಿಬ್ಬರ ಆತ್ಮ +ಗಳು ಒಂದಾಗಿವೆ. + +“ಮಿತ್ರಾ, ನನ್ನ ನೆನಪಿಗಾಗಿ ಈ ರಾಜದಂಡ +ವನ್ನು ತೆಗೆದುಕೋ. ನಿನ್ನ ಅಂತ್ಯ ಕಾಲದಲ್ಲಿ +ನನ್ನನ್ನು ಕರೆಯಲು ಮಾತ್ರ ಅದನ್ನು ಉಪಯೋ +ಗಿಸು, ಆಗ ನಾನು ಬರುವೆ. ಇನ್ನು ಶಾಂತ + + +ಕ್‌ + + + + + +ಹ ೨. ಹ. pe he 5 Ky +ಗಳ ಸತ್ವವನ್ನು ಅರಿತುಕೊಳ್ಳಿರಿ. bE ನಾಗು. ಆತನ ಹಣೆಗೆ ಮುತ್ತಿಟ್ಟು, ಹಿಂದಕ್ಕೆ + + +ಸರಿದು, ಸುಮ್ಮನೆ ನಿಂತಿರು,” ಎಂದು ನನಗೆ +ಎಂದಳು. + +ಹಿಂದಿನ ಸಲದುತೆಯೇ ಈಗಲೂ ಅಗ್ನಿಕು ೦ಡ +ದನಿ ಕತ್ತಲು . ಕವಿಯಿತು. Ws ಹೊ ನಲ್ಲಿ +ಮತ್ತೊ ಮ್ಮೆ ಆ ಎರಡು ರೆಕ್ಕೆಯ ಅಗ್ಲಿಜಾ +ತೇಲಿ ಬಂದು ಆಯೇಶಾ ನಿಂತಿರು ವಲ್ಲಿ "ಸು +ವರೆದು ಅದ ಓಶ್ಯವಾಯಿತು. + +ಒಂದೊಂದೇ ನಿಮಿಷಗಳು ಕಳೆದವು. +ಸೂರ್ಯನ ಮೊದಲ ಕಿರಣ ಬಂಡೆಗಲ್ಲಿನ +ಅಂಚನ್ನು ಬೆಳಗಿತ್ತು ಕ್ಷಣಾರ್ಧದಲ್ಲಿ ಅದು +ತೆರವಾಗಿತ್ತು! ಲಿಯೆ ಕೋನ ಮೃತದೇಹ ಮಾಯ +ಇಗಿತ್ತು. ಆಯೇಶಾಳೂ ಅಂತರ್ಧಾನಳಾಗಿ + + +ಆ ಅಗ್ನಿಜ್ಜಾಲೆ ಪುನಃ ಮೇಲೇರುವಾಗ +ಅದಲ್ಲಿ ಲಿಯೊ € ಹಾಗೂ ಆಯೇಶಾರ ಮುಖ +ಚರ್ಯೆ ಹೊತ್ತ ಎರಡು ಭವ್ಯ ಆಕೃತಿಗಳನು + +ಶಿ ಲ « +ನಾನು ಕಂಡೆ. + +ಮುಂದಿನ ಅನೇಕ ತಿಂಗಳುಗಳ ವರೆಗೆ ನಾನು + + +ಸ +1 + + +II + + +ಇ +ಸ + + +೫ + + +L- +“YU + + + + + + + + +ಪರ್ವತದ ಹಿಮಾಚ್ಛಾದಿತ ಮಾರ್ಗಗಳಲ್ಲಿ ತಿರು +ಗಾಡುವಾಗ, "ಆಯೇಶಾ ಎಲ +ಎಂದು ವಿಚಾರಿಸುತ್ತಿದ್ದೆ. + +ಆದರೆ ಆದಕ್ಕೆ ಉತ್ತರವೇ ಸಿಗಲಿಲ್ಲ. ಆಯೇ- +ಶಾಳ ಜೀವನವೆಂದರೆ ಒಂದು ನಿಗೂಢ ರಹಸ್ಯ. +ಅವಳ ಮರಣ-ಅವಳು ಮರಣ ಹೊಂದಿದ್ದ ಳೆನ್ನು +ವುದನ್ನು ನಾನು ಒಪ್ಪಲಾರೆ. ಇಲ್ಲಿಲ್ಲದಿದ್ದರೆ, +ಮತ್ತೆ ಯಾವುದಾದರೂ ಲೋಕದಲ್ಲಿ ಅವಳು +ಖಂಡಿತ್ನಇನಬಹುದೆಂಬುದು ನನ್ನ ದೃಢ ನಂಬಿಕೆ. +ನನ್ನ ಅಂತ್ರ್ಯಕಾಲದಲ್ಲಿ ನನ್ನ ಮಾರ್ಗದರ್ಶಿ +ಯಾಗಲು ಬರುವಳೋ? ನಾನು ತಾಳ್ಮೆಯಿಂದ +ದಾರಿ ಕಾಯಬೇಕು. + +4 + +ಓರೋಸ್‌ ಮತ್ತಿತರ ಅರ್ಚಕರೆಲ್ಲ ನನ + +ಒಳ್ಳೆ ಆದರವನ್ನು ತೋರಿದರು. ಬೇಸಿಗೆಯಲ್ಲಿ + + +ನಾನಲ್ಲಿಂದ ಹೋಗಲಿಚಿ ಸಿದಾಗ ನನ್ನ +ಪ್ರಯಾಣಕ್ಕೋಸ್ಕರ ಎಲ್ಲ ಸಿದ್ಧತೆಗಳನ್ನೂ +ಮಾಡಿದರು. ಓರೋಸ್‌ಗೆ ವಿದಾಯ ಹೇಳಿ +ಹೊರಟಾಗ, “ನಾವಿಬ್ಬರೂ ವಿಚಿತ್ರ ಘಟನೆ +ಗಳನ್ನು ಕಂಡವರು ಈಗ ನೀನೇ ಇಲ್ಲಿಯ +ಸರ್ವಾಧಿಪತಿ' ಎಂದೆ. +`ಅದು ತಾತ್ಪೂರ್ತಿಕ," ಎಂದು ತಕ್ಷಣ +ಉತ್ತರಿಸಿದ ಓರೋಸ್‌. +"ಅಂದರೆ? + + +“ಹಿಸಿಯಾಗೆ ಮರಣವಿಲ್ಲ. ಅವಳ ರೂಪಾಂ- +ತರ ಆಗುವದಷ್ಟೇ, ಖಂಡಿತವಾಗಿ ಅವಳೀಗ +ಹೋದಂತೆಯೇ ಮತ್ತೆ. ಬರುವಳು. ಅವಳ +ಪುನರಾಗಮನವನ್ನೇ ನಾನು ನಿರೀಕ್ಷಿಸುತ್ತಿದ್ದೇನೆ.' + +"ನಾನೂ ಅವಳ ಪುನರಾಗಮನದ ನೀರಿಕ್ಷೆ. + + +ಈ ತ್‌ ತಾ + + +್ರ ತ್ತ ಅಲ್ಲಿಂದ ಓರೋಸ್‌ನನ್ನು +ಬೀಳ್ಕೊಟ್ಟು ನಾನು ಹೊರಟೆ. + +ಅನೇಕ ದಿನಗಳ ಪ್ರವಾಸದ +ನಾನೊಂದು ಸಂಜೆ ಮತ್ತೆ ಆ ಬೌದ್ಧ ಸಂನ್ಯಾಸಿ +ಮಠವನ್ನು ತಲಪಿದೆ. ಬಾಗಿಲಲ್ಲಿ ಹರಕು ಮೇಲಂಗಿ +ತೊಟ್ಟ ಅದೇ ವೃದ್ಧ ಯತಿ ಆಕಾಶವನ್ನು +ನೋಡುತ್ತ ಕುಳಿತಿದ . ನನ್ನನ್ನು ನೋಡಿ, "ನಿನ್ನ +ದಾರಿಯನ್ನೇ ನೋಡುತ್ತಿದ್ದೆನಯ್ಯ, ಅಂದ ಹಾಗೆ +ಇನ್ನೊಬ್ಬ ಬಂಧು ಎಲ್ಲಿ?” ಎಂದ. + +"ಸತ್ತು ಹೋದ' ಅಂದೆ. + +“ಅಂದರೆ ಮತ್ತೆಲ್ಲಿಯೋ ಪುನರ್ಜನ್ಮ ಪಡೆ- +ದಿದ್ದಾನೆ. ಮುಂದೆಂದಾದರೂ ಖಂಡಿತ ಆತ- +ನನ್ನು ಭೇಟಿಯಾಗ��ವೆವು... ಈಗ ಬಾ; ಊಟ +ಮಾಡು ಅನಂತರ ನಿನ್ನ ಕಥೆ ಹೇಳುವಿಯಂತೆ” +ಎಂದ. + +ಆ ರಾತ್ರಿ ಊಟವಾದ ಮೇಲೆ ಆತನಿಗೆ ಎಲ್ಲ +ವನ್ನೂ ಹೇಳಿದೆ, ಆತ ಏಕಚಿತ್ತದಿಂದ ಆಲಿಸಿದ. +ಆದರೆ ಆತನಿಗೆ ಯಾವುದೂ ವಿಚಿತ್ರವೆನಿಸಲಿಲ್ಲ. +ಪುನರ್ಜನ್ಮದ ಸಿದ್ಧಾಂತದ ಆಧಾರದಿಂದ ಅದರ +ತಾತ್ಪರ್ಯವನ್ನು ನನಗೆ ಸ್ಪಷ್ಟಗೊಳಿಸಹತ್ತಿದ. + +"ಹಾಗಾದರೆ ಅಮರ ಲೋಕದಲ್ಲಿ ನಾವೆಲ್ಲ +ಚಿರಂಜೀವಿಗಳೇ, ಪುಣ್ಯವಂತರೆ?' ನಾನು ಕೇಳಿದೆ. + +"ಹೌದು. ಆದರೆ ಬಲು ನಿಧಾನವಾಗಿ ಪುಣ್ಮ +ಪ್ರಾಪ್ತಿಯಾಗುವುದು. ನೀನು ಹೇಳುವ ಹಿಸಿಯಾ +ಅಥವಾ 'ಆಯೇಶಾ ಇನ್ನೂ ನಿಧಾನವಾಗಿ +ಪುಣ್ಯ ಪಡೆಯುವಳು... + +ಇಲ್ಲಿ ಹೊಲ್ಲಿಯ ಹಸ್ತಪ್ರತಿ ಮುಕ್ತಾಯ +ವಾಗಿದೆ. ಹೊರಗಿನ ಹಾಳೆಗಳು ಕಂಬರ್ಲ್ಯಾಂಡಿನ +ಮನೆಯಲ್ಲಿ ಆತ ಅದನ್ನು ಬೆಂಕಿಯಲ್ಲಿ ಎಸೆದಾಗ +ಸುಟ್ಟು ಹೋಗಿರುವವು. (ಮುಗಿಯಿತು) + + +Edited, printed and published by M. N. Mahishi on behalf of the Loka + + +Shikshana I rus, + + +Samyukta Karnataka Press, Koppikar Road, Hubli-580 020 + + +Phone: 64307. Rept: Bombay, V. Satyamurthy Phone: 5510502, Calcutta: + + +H. Majumdar Phone; 4565-42331 Madras: K. A. Subramanian Phone: 842201; +New Delhi; ೪, K. Chopra Phone: 7114785, "ಡಿ + + +Registered with the Registrar of Newspapers for +India under No. 3539/57 + + + + + +1.5 + + + + + + + + +ವಾಸಿತ ಹಾಗೂ ಸ್ವಾದಿಷ್ಟ + + + + + +CHAMAN + + +ಚಮನ್‌ ಇದು ಅತ್ಯಂತ ಸ್ವಾದಿಸ್ಟ ಹಾಗೂ ರುಚಿಕರವಾದ +ಚೂರ್ಣವಾಗಿದೆ. ಇದನ್ನು ಸೇವಿಸುವದರಿಂದ ಬಾಯಿಯು +ಸುವಾಸಿತವಾಗುತ್ತದೆ. + + +ಜನುನದಲ್ಲಿ ಏನೆಲ್ಲ ಇದೆ? + + +ಈ ಚಮನದಲ್ಲಿ ಜೇಷ್ಮಮಧು, ಳೇಶರ, ಏಲಕ್ಕಿ. ಲವಂಗ್ಕೆ +ಪತ್ರಿ, ಜಾಜಿಕಾಯಿ, ಬಡೆಸೋಪ್‌, ಮೆಂಥಾಲ್‌ ಗಳಂಥ ಅನೇಕ +ಬಗೆಯ ಸುಗಂಢಿತ ಹಾಗೂ ರುಚಿಕರ ವಸ್ತುಗಳು +ಒಳಗೊಂಡಿರುವವು. ಅದಕ್ಕೆಂದೇ ಇದು ಚಿಕ್ಕಮಕ್ಕಳಿಂದ +ವೃದ್ಧರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. + + +| ಸ್ಟಾರ್‌ ಕಂಪನಿ, ಬೆಳೆಗಾಂವ್‌ + + +ತಾ ಡಡ... ಆಜಾ... ಹಾ, ————— — SS ಪ ವ ೈೃ್ಯ್‌ಟತಾ ಆ. + + + + + + + + + + + + + + +M. ೫. Publicity + + +ಜ್‌ Licence No. 12120/0101 No. + + + + + +ಕಲ್ಪನಾ ವಿಲಾಸ. . . ಹಂಬಲದ ಹೆಗಲೇರಿ + + +ಎತ್ತರದ ವಿಹಾರ. ಭಾವನೆಗೆ ಪ್ರಚೋದನೆ. + + +ಅದೊಂದು ಸುಂದರ ಕಾಲ. ಅನಿರ್ಬಂಧದ + +ಕಾಲ. ಹಾರಲು ರೆಕ್ಕೆ ಬೇಕಿಲ್ಲದ ಸ್ಟಾತಂತ್ರ,. + +ಸವಿನೆನಪು ಮತ್ತು ಪುಷ್ಟಿಯ ವಿಚಾರದೊಂದಿಗೆ ಬೆಳವಣಿಗೆ. +ಕ್ವಾಲಿಟಿ ಗ್ಲೂಕೋಸ್‌ ಆರೋಗ್ಯ ಮತ್ತು + +ಪುಷ್ಟಿಗಾಗಿ ಅತುತ್ತಮ ಸಾಮಗ್ರಿಗಳಿಂದ + +ಕೂಡಿದೆ. ಶುಚಿಯಾದ ತಯಾರಿಕೆ. + + +ಕ್ವಾಲಿಟಿ-ಜೀವನದ ಅಭಿರುಚಿ. + + +ತ್ಯಾಲೆಟೀಸ್‌ ಗ್ಲಾಕೋಸ್‌ + + +ಲಿಟಿ_ಶ್ರೇಷ ೫ ಯಾರಕಣು ಬಿಸ್ಮಟ್ಟ್‌ ಪ್ರ. ಅ. +ಕ್ವಾಲಿಟಿ_ಶ್ರೇಷ್ಠ ಬಿಸ್ಕತ್‌ ತಯಾರಕರು. ಬೆಂಗಳಾರುಸ್ಲಂ ಲು + + + + +