diff --git "a/data/kananda_kasturi_kasthurinov19880000unse.txt" "b/data/kananda_kasturi_kasthurinov19880000unse.txt" new file mode 100644--- /dev/null +++ "b/data/kananda_kasturi_kasthurinov19880000unse.txt" @@ -0,0 +1,11355 @@ +ಸ +% +ಡಿ +ಮ: +ಮ: + + + + + +ಅದ್ಭುತ ಕೊಡುಗೆ + + +ಮಿಕರ್‌ ಬೆಲೆಯಲ್ಲಿಯೇ ಒಂದು ಚಾಂಪಿಯನ್‌ ಮಿಕರ್‌ +ಮತ್ತು ಒಂದು ಸೂಪರ್‌ ಕುಕ್ಕರ್‌ + + + + + + + + + + + + + + + +ಪ್ರತಿ +ವೇರಿಮಿಕ್ಸ್‌ನೊಂದಿಗೆ +ಹಿಡಿಯ 3-ಲೀಟಿರ್‌ + + +ಪ್ರೆಪರ್‌ ಕುಕ್ಕರ್‌ + + + + + + + + + + +ವ್ಯ ಕೊಡುಗೆ +ಮಾರ್ಕ್‌ | (| ಕರ್ನಾಟಕದಲ್ಲಿಮಾತ್ರ +ಕರ್ನಾಟಕದಲ್ಲಿ ದಾಸ್ತಾಣ + + +ಗರಿಪ್ಟ ಚಿಲ್ಲರೆ ಬೆಲೆ +1520 ರೂಪಾ + + +ಈ + + + + + + + + + + + + + +ಯಿಗಳು +ು + + +ಮಾರ್ಕ್‌ ॥ +ಕರ್ನಾಟಕದಲ್ಲಿ +ಗರಿಷ್ಟ ಚಿಲ್ಲರೆ ಬೆಲೆ +"WY 1288 ರೂಪಾಯಿಗಳು ಗ +| | | ವಾ +ಣು | aad + + +ಖೆ ನ [ iN + + +it +WBairmac ೧೩೭/೦೬ inca | + + +ಒಂದೇ ಏಟಿಗೆ ಎರಡು ಜಯಗಳು. ಅವಕಾಶ ಕಳೆದುಕೊಳಬೇಡಿ. +೪ + + + + + + +( 199/136/908180 + + +ಕನ್ನಡ ಡೈಜೆಸ್ಟ್‌ +18 ನಾ ಕಂಡ ಕನಸುಗಳ ಅರ್ಧದಷ್ಟೂ +1 ಸುಂದರವಾಗಿಲ್ಲ ನನ್ನ ಸಾಹಿತ್ಯ ಕೃತಿಗಳು. +- ವಿಲಿಯಂ ಫಾಕ್ಟರ್‌. + + +ಅ ಅತಿ ಲೋಭದಿಂದ ಮನುಷ್ಯನ ಕರ್ತವ್ಯ +ಜ್ಞಾನಕ್ಕೆ ಸಂಚಕಾರ ಬರುತ್ತದೆ. +ವ್ಯವಸ್ಥಾಪಕ ಸಂಪಾದಕ: ಕಾಲರಾ +ಕೆ. ಶಾಮರಾವ್‌ ಕ +.. 1 ಅ ಸಾಧಕ ಪ್ರಪಂಚದಲ್ಲಿರಬಹುದು. ಜಟ್ಟ + + +pp ಪ್ರಾಪಂಚಿಕತೆ ಸಾಧಕನಲ್ಲಿರಬಾರದು + + +- ರಾಮಕ ಷ್ಣ ಪರವಾಹಂಸ. +ಸಂಪಾದಕ: ದ್ಯ + + +ಆರ್‌.ಎ. ಉಪಾಧ್ಯ ಈ ಬೇವಿಸುವವರಿಗೆಲ್ಲ ಎರಡು ಕಣ್ಣುಂಟು. +| ಒಂದು ಅಕ್ಷರಗಳು ಎರಡು ಸಂಖ್ಯೆಗಳು. +- ತಿರುಕ್ಕೊರಳ್‌. + + +AK 1 +ಸಹಸಂಪಾದಕ: 19 ನಾಯಕರ ತಪ್ಪಿನ ಪರಿಣಾಮಕ್ಕಿಂತಲೂ' +ಮಾಧವ ನಾ. ಮಹಿಷಿ ' | ಅವರನ್ನು ಅನುಸರಿಸುವವರು ಮಾಡುವ + + +ತಪ್ಪಿನ ಪರಿಣಾಮ ಹೆಚ್ಚು ಘಾತಕ. +ಸಹಾಯಕ ಸಂಪಾದಕ: 16 ಯಾವಾಗ ಸಂಗೀತದಲ್ಲಿ ರಸಭ +ಎಸ್‌.ಕೆ. ಶಾಮಸುಂದರ ಗಳಿಲ್ಲದೆ ರಸವು ನಹ +ಆಗಲೇ ಸಂಗೀತಕ್ಕೂ ಸಾಹಿತ್ಯಕ್ಕೂ [ಇರುವ +ಮುಖಪುಟ: ಸಂಬಂಧ ದೂರವಾಗಿ, " ಸರಸ್ವ ತ್ರಿ +ದೀಪೋತ್ಸವ ಒಮ್ಮೊಲೆಯ ತಾಯಿಯಾದಳು. +ಚಿತ್ರ: ಕೆ.ಪಿ. ಸತ್ಮನಾರಾಯಣ ॥ - ರಾಳ್ಸಪಲ್ಲಿ ಅನಂತಕೃಷ್ಣಶರ್ಮಾ + + +ಚಂದಾದಾರರಿಗೆ ಸೂಚನೆ + +ಹೊಸ ಚಂದಾ ದರಗಳು: 'ಕಸೂರಿ' ತಿಂಗಳ 1ನೇ ದಿನಾಂಕದೊಳಗೆ +3500 ಪ್ರಕಟವಾಗುವುದು. ತಿಂಗಳ 5ನೇ ದಿನಾಂಕ +ದೊಳಗೆ ತಲುಪದೇ ಹೋದರೆ ಚಂದಾ +ಅಂಚೆಸೇರಿ 34500 ದ್ವಾರರು ತಮ್ಮ ಟಪಾಲು ಕಟ್ಟೆಯಲ್ಲಿ +ಮೊದಲು ವಿಚಾರಿಸಿ ಅನಂತರ ನಮಗೆ +ತಿಳಿಸಬೇಕು. ಪತ್ರ ವ್ಯವಹಾರ ಮಾಡುವಾಗ + +ಚಂದಾ ನಂಬರು ಹಾಕಿರಬೇಕು. + + + + + + + + + + + +ಸಹಚಿಂತನ + + +ಯೋಗ + + +ಬಂಗಾರದ ಹುಡುಗಿ: ಸ್ಪೆಫಿಗ್ರಾಫ್‌ + +ಪ್ರೀತಿ, ದ್ವೇಷ ಮತ್ತು ಅಲರ್ಜಿಕ್‌ ಭಾವನೆ +ನಿಮ್ಮ ಶಬ್ದ ಭಾಂಡಾರ ಬೆಳೆಯಲಿ +“ಗಂಗಾಸ್ನಾನಂ ತುಂಗಾಪಾನಂ' + +ಈಗಲೂ ನಿಜವೇ? + +ಅನುಬಂಧ (ಕಥೆ) + +ಕರಿಮೆಣಸಿನ ರಾಣಿ + + +ಜೀವನದರ್ಶನ + +ಇಲ್ಲಿ ಜನಸಾಮಾನರೆಲ್ಲ ಬಲಿಪಶುಗಳು +ಕರ್ಮಯೋಗಿ ಡಾ।|ನೀಲರತನ್‌ ಸರಕಾರ್‌ +ಜಡೆಮುನಿ ಭೂತ (ಕವನ) + +ಪದಾರ್ಥ ಚಿಂತಾಮಣಿ + + +ಕನ್ನಡದ ನೆಲದಲೊಬ್ಬ ಜೀವಂತ ಗಾಂಧಿ! +ಸೋವಾನ ಸೋದರಿ (ಕಥೆ +೨ + + +ಆ ...... + + +ಇ... ... + + +. ಶಾನಭಾಗ + + +ಸಲಿಲ್‌ ತ್ರಿಪಾಠಿ +.ಎಸ್‌.ಎಚ್‌. ಪ್ಲಾಟಿ +ಕೆ.ಟಿ. ಪಾಂಡುರಂಗಿ +ಬದರೀನಾಥ + + +ಅ ಪ್ರಸ್ತಕ ವಿಭಾಗ 9 + + +ನ���ಯೂಯೋಕರ್ಕಿನಿಂದ ಮಾಸ್ಕೋಗೆ ಪಾದಯಾತ್ರೆ + + +NE +wT ie TY + + + + + +ಗೌ ತಾರ್‌ + + + + + +* §0 + + +* 88 + + +ell” + + + + + + + + + + + +ತ + + +೫೦ಎ 6೫ ಗ್ರ ಈ +py ಹಿ ಹ ¢ RB 4% +BE TR Ww DK RAS RSE +13 897 13 pes 1 b (3 K Y (| 1 1] 1] ವಾ") ¥ +Mg ಟಟ Bk HR I El } | 1೫ +DD Whey i (1133 ea HR # x » ಜ್ರ 1 ಸ0 +ಷೆ ಘಃ 3 ಗ 1] ನ್ದ ` ಡಿ & ಸ ಣಿ ಬೆ 3 9 1] +© AR (ಓ್‌ ಖಿ 4 ಡಿ ಗಾರ ರೀ 1 4 +39 3) 4 Na gd 0) 3 NN 2 3 | ಹ ) wl 13 A +ನ್‌ ೫ ld p: ಕ್ಯ ೪) 1 W- pe ವ್‌ 32 3 Kh x b ) %) ಲ್ಸ ಮ ಡ್ಗ' © +yes ಬಟಟ +ರ ಜಟ ¢ WU ( 1) 4 ೧ J +ಸ 3 k k 4 329138] gy Hy +ಇ BUS AOR BAAS Buh RR +© q% PLB J GSR BE Kab +WWD ES ದ್ರೆ 7k gs +“Rag ತ] pe Wun PT ೬೪% | +2 re 10] 1 hg ೨90 | ಸನ್ನ? +) ವಡಿ 1" 1 € < 4 o y ವ 4 ತ 9 2 © 4 ಎ! +pee DpY Go MECN pr +ಟೆ 13232 ಪ ೫ ಫು ಸಂ] ಜೆ ಸಕ್ಷ (ಇಶ್ಟ wp Bi 7 +¢ ಇ Ka] 6” (3 9 ೧ ತಾ ಆ +Pad § UN +PBPBBEGRH 11114 +Oo 218% ಇ” +fe ೪. 3 Fi ಕ H ಗ 4 ಸ 3 WB 43 c 5 +ಜ್‌ ೧ 1 T ೫ ಓಡ ( 2 7 5 A +ಸಾ ಸ್ಗ $Y ಟೆ ಗಾ Bl ಓ ga ದ ಪ rd ¥ ಸಸಿ +32 1] f- ಸ್ರ 2 ಗ್ದ 1 |] Pp 1] ಟ್ರ Qe B nH ([ 2 ಹ 4 b Fra 3 +EEE: NL ನ ಸೈ ಎ ಸುತೋ +1೫1೫) [ 5K “HS 4 CA +nARERK © ಸ ಕ MES hi Ss} ಸಟ ಇ. 3] ಸ] +ಶ್ರ b ಪರ 06 ML A ; ಚ a +kK ಶಿ ೫2 ಣೆ 1 ಲ್ಲ IE: 4' 1 na ೨ ಇ 2 x ೧ ರ್‌ ಫಿ +ಸಕ್ಕತ ಗೈ BA 93 ILS bg [4 +ಇ 2 Ed wD P&E ದ ಸ್ವಸ್ಪ | +5 KY 1 3 2 ಆ 4 He Kp 3 pf n +2 pat 1 1೬.3೫. ಟ್ರ 2ರ Wr Sp fH +¢ BW Ayn 1 1 1. « ಇ, ೫೫ Hp +RB mM LAA WH HAR #oopsN 3%: +ಲ ( ಸ ೫ 297 4 K 4 1 ಸಿ ( 1 w ಸ 12 32 ತ ಗ] 32 ೧ ಆ 0 +೪111111 ೪ಕ್ಛ v8 uy gn & +“41g Huby eeu HU RE ಬ +ERR: Bx 558 EHH Hs +ಜತ ಟಟ 8 £6 2 ಡೆ CRS 22) ಎ1 327 +ಸ್‌ EN RS ೧ಎ £ +336 WG NET ತ್ತ +1% BU $384 ಕ +Rw ೬ 12 + + + + + + + + +ಆಗಿರ ಬಹುದೆಂಬುದನ್ನು ವೈದ್ಯವಿಜ್ಞಾನ ಮನ್ನಿಸಿ +ಮುನ್ನಡೆ ವಿರುವುದು ಒಳ್ಳೆಯ ಬೆಳವಣಿಗೆ. ಒಂದು +ಕಾಲಕ್ಕೆ ಒಬ್ಬ ಮನುಷ್ಠ ಮನೋರೋಗದಿಂದ +ಬಳಸುತ್ತಿದ್ದಾ ನೆಂದರೆ ಆತನನ್ನು "ಹುಚ್ಚೆ' ಎಂದು +ವರ್ಗೀಕರಿಸಿ ಬಿಡುತ್ತಿತ್ತು ಸಮಾಜ. ಈಗ ಪರಿಸ್ತಿತಿ +ತಿಳಿಯಾಗು ತ್ತಿರುವುದು ಸಮಾಧಾನದ ಸಂಗತಿ. +ರಾಯಚೂರು ಮ. ಸೂರ್ಯನಾರಾಯಣ + + +ಮುಖಪುಟದಲ್ಲಿ ಗಾಂಧಿ + + +ಅಕ್ಟೋಬ ಸಂಚಿಕೆಯ ಮುಖಪುಟಕ್ಕೆ +ಗಾಂಧೀಜಿಯ ಚಿತ್ರ ಹಾಕಿದ್ದು ಸಂದರ್ಭೋಚಿತ + + +ವಾಗಿದೆ. ಆದರೆ ಚಿತ್ರ ಮಾತ್ರ ಬಾಪುವನ್ನು ಯಥಾ +ವತ್ತಾಗಿ ಮೂಡಿಸುವಲ್ಲಿ ಪೂರ್ತಿ ಸಫಲವಾಗಿಲ್ಲ +ವೆಂದು ವಿಷಾದಿಸಬೇಕಿದೆ. ಗಾಂಧೀಜಿ ಹೀಗೂ +ಇದ್ದರೆ? ಎಂದು ಒಮ್ಮೊಮ್ಮೆ ಸಂದೇಹ ಬರುತ್ತದೆ. +ಸ ಆರ್‌.ಎಸ್‌. ಭಟ್ಟ + + +ಅದ್ಬುತ ಭೃಗು ಸಂಹಿತೆಗಳ್ಳು + +ಬಹುಚರ್ಚಿತವೂ ಮನುಷ್ಠನನ್ನು ಯಾವಾಗಲೂ + +ಲಕುತ್ತಿರುವಂಥದೂ ಆದ ವಿಷಯ ಜ್ಯೋತಿಷ್ಯ. +ಇಂದಿಗೂ ಖ್ನೋತಿತ್ರವ ನಂಬಲರ್ಹವಾದ ಶಾಸ್ತ್ರ +ವಲವೆಂದು ಘಂಟಾಘೋಷವಾಗಿ ಸಾರವವರೂ +ಅಂತರಂಗದಲ್ಲಿ ತಮ ಮು ಭವಿಷ್ಯತ್ತನ್ನು “ತಿಳಿದವ' +ರಿಂದ ಅರಿಯುವ ತವಕ ತೋರುತ್ತಾರೆ. ದಿ. +ಕನ್ನಯ್ಮಲಾಲ್‌ ಮುನಶಿಯವರ ಪ್ರಸ್ತುತ ಲೇಖನ +ವಿಚಾರವಾದಿಗಳಿಗೆ ಒಳ್ಳೆಯ ಆಹಾರ +ಒದಗಿಸುತ್ತದೆ. ಯಾವುದನ್ನು ಸರಿಯಾದ ವಿವೇಚನೆ +ಯಿಲದೆ ಸ್ವೀಕರಿಸಲೂ ಬೇಡಿ, ತಿರಸ್ಕರಿಸಲೂ ಬೇಡಿ +ವಂಬಂಥ ಪಾಠವನ್ನಿದು ನಮಗೆ ಹೇಳಿಕೊಡುತ್ತದೆ. +ಈ ಬಗೆಯ ಮೌಲಿಕ ಲೇಖನವನ್ನು ಪುನಃ +ಪ್ರಕಟಿಸಿದಕ್ಕಗಿ ಧನ್ಯವಾದಗಳು. +ಪ್ರಹಾದ ಕುಲಕರ್ಣಿ + + +ಅಕ್ಟೋಬರ್‌ 'ಕಸ್ತೂರಿ'ಯಲ್ಲಿ ಪ್ರಕಟವಾದ ಕಥೆ +'ಸಂಗಾತಿ ಯಾರಿಗೆ?' ಅದೇಕೋ ಈ ಪತ್ರಿಕೆಯ ಘನ +ತೆ���ೆ ತಕ್ಕುದಲ ಎನಿಸುತ್ತದೆ. ಹೆಣ್ಣುಗಳೊಂದಿಗೆ +ಚೆಲ್ಲಾಟವಾಡುವ ರವಿ ಯಂತಹ ಭಾಗ +ಗಳು ಸಮಾಜದಲ್ಲಿ ಇರಲಾರರೆಂದೇನೂ ಅಲ. +ಆದರೆ ಕತೆಯ ರಚನೆ ಮತ್ತು ಬೆಳವಣಿಗೆಯಲ್ಲಿ ಕಲಾ +ತಕತೆ ಮಾತ್ರ ಎಷ್ಟೂ ತೋರುತ್ತಿಲ್ಲ. ಸಿನಿಮೀಯ + + +ಉಪ್ರ ಳಕು ಆಗೆ ಕ್‌ ಭರ ಾಷೋಳ್ನ್ನು ಇತಿ + +ಆೇಅಯಲ್ಲಿ ಇಲ್ಲ ನಡೆದು ಹೋಗುವ ಫ ಳ್‌ ಟನೆಗಳನು +& +ws + + +ದುಗನಿಗೆ ಗಾಧ ನಿರಾಸೆಯಾಗು + + + + + +ಬೆಳಗಾಂವ + + +ಡಾ|| ಕೌಲಗುಡ +ಆಧುನಿಕ ವೈದ್ಯರನ್ನು ಸಾಮಾನವಾಗಿ ಸಮಾಜ | +ಗುರುತಿಸುವುದು ಅವರು Ree ಸೋ ನಮಾನ +ದಿಂದ. ಇದು ಇಂದಿನ ಸಾಮ ಮೌಲಗಳಿಗೆ +ಹಿಡಿದ ಕನ್ನ ಡಿಯಾಗಿರಬಹುದು. ಆದರೆ ಹಣ +ಗಳಿಕೆಗೆ ಗೌಣ ಸ್ನಾನವನ್ನಿತ್ತು ರೋಗಿಗಳ ಸೇವೆ +ಯಲ್ಲಿಯೇ ಸಾರ್ಥಕತೆಯನ್ನು ಕಂಡು ಕೊಳ್ಳು +ವಂತಹ ವೈದ್ಧರೂ ನಮ್ಮ ಮಧ್ಯದಲ್ಲಿಯೇ ಇದ್ದು +ಹೋದರು ಎಂಬುದನ್ನು ನಂಬುವುದು ಕೂಡ ಕಠಿಣ +ವಾಗುತ್ತದೆ. ಡಾ|| 'ತ್ರಿನಿವಾಸ ಕೌಲಗುಡರು ಇಂಥ +ಒಬ್ಬ ವೃಕ್ತಿ ಎಂಬುದು ಡಾ|| ಸುನಂದಾ ಕುಲಕರ್ಣಿ +ಯವರ ಲೇಖನ ದಿಂದ ನನಗೆ +ಮನವರಿಕೆಯಾಯಿತು. ಡಾಟ ಪ್ರಭುಶಂಕರರ +ಒಂದು ಪುಸ್ತಕದಲ್ಲೂ ಡಾ| ಕೌಲಗುಡರ ಬ +ಮನೋಜ ಲೇಖನವೊಂದನ್ನು ಓದಿದ ನೆಣಪು. +ಕಾರವಾರ ಎಂ. ರಾಧಾಕಷ್ಟ ದೊಡ ಮನೆ +ಗೋರ್ಬಾಚೇವ್‌ +ಸೋವಿಯತ್‌ ರಶಿಯದ ಹೊಸ ನಾಯಕ +ಗೋರ್ಬಾಚೇವ್‌ ಕುರಿತು ಸಂಜೀವ ಪ್ಮಾಟಯವರು +ಬರೆದ ಲೇಖನ ವಿವರಪೂರ್ಣವಾಗಿದೆ. ಶೈಲಿ +ರೋಚಕವಾಗಿದೆ. ಒಂದು ಕಾಲಕ್ಕೆ ಕಬ್ಬಿಣದ ಪರ +ದೆಯ ಹಿಂದಡಗಿದ್ದ ಜಗತ್ತಿನ ಬಹು ದೊಡ್ಡ ಭಾಗ +ವನ್ನು ಪುನ: ಬಯಲಿಗೆ ತಂದದ್ದು ಗೋರ್ಬಾಚೇವರ +ಮಹತ್ಪಾಧನೆ. ಆದರೆ ಸ್ಟಾಲಿನ್‌-ಬ್ರೆಜ್ತೇವ್‌ ಪರಂಪ +ರೆಯಲ್ಲಿ ಬೆಳೆದು ಬಂದ “ಶಿಷ್ಪ' ಕಮ್ಯೂನಿಸ್ಟರ ' +ಪ್ರಭಾವ ಇನ್ನೂ ಎಷ್ಟು ಉಳಿದಿದೆಯೆಂಬುದರ +ಮೇಲೆಯೇ ಆ ದೇಶದ ಭವಿತವೃದ ನಿರ್ಧಾರ +ವಾಗಲಿದೆ. +ಜಮಖಂಡಿ + + +13 + + +ಲಿಂಗಪ್ಪ ಮುಂಡಾಸದ + + +ಸಂಶೋಧಕ ವಾಕಣಕರ್‌ +"ಮನಸಾ'ರವರು ಚಿತ್ರಿಸಿದ ಶಬಚಿತ್ರ "ವೀಕ್ಷ +ವಾಕಣಕರ್‌' ತುಂಬ ಪರಿಣಾಮಕಾರಿಯಾಗಿದೆ. +ತಮ್ಮ ಜೀವಿತಾವಧಿಯಲ್ಲಿ ಅವರು ಭಾರತೀಯ +ಸಂಸ ತಿಯ ಪೋಷಕರಾಗಿ ಮಾಡಿದ ಮಹತ್ಕಾರ್ಯ +ಗಳ ಪಟ್ಟೆಯೇ ಅವರ ಯೋಗತೆಯ ಉಚ್ಚ +ಅಂತಸ್ತನ್ನು ಎತ್ತಿ ತೋರುತ್ತದೆ. ಕ + + + + + +ದೇ ಸಂಚಿಕೆಯ ಪುಸ್ತಕ ವಿಭಾಗಕ್ಕೆ ಮುನ್ನುಡಿಯ +ರೂಪದಲ್ಲಿ ಬಂದ ಮಾತುಗಳಲ್ಲಿ (ಪುಟ 108) +ಇದು “ನಮ್ಮ 1952 ಜುಲೈ ಸಂಚಿಕೆಯಲ್ಲಿ +ಬಂದಿದೆ'' ಎಂದಿದು ು ದನ್ನ " "1962 ಜು ಜುಲೆ” ಎಂದು +ದಯವಿಟ್ಟು ತಿ ಕೊಳ್ಳ | ಸ. + + +ಕಸ್ತೂರಿ + + + + + +ಹಾರಿ + + +ವರ್ಷ ೩೩ ನವೆಂಬರ್‌ ೧೯೮೮ ಸಂಚಿಕೆ ೩ + + +ಯೋಗ + + + + + +ಉಶ್ತಿಮದ ಬೋಗಭೂಮಿಯಲ್ಲಿ ಹುಟ್ಟಿಬೆಳೆದು ಸ್ವಾಮಿ ವಿವೇಕಾನಂದರ ಪ್ರಭಾವಕ್ಕೊಳಗಾಗಿ ರನ ದತಲದಲ್ಲಿ +ತನ್ನನ್ನೇ ಸಂಪೂರ್ಣವಾಗಿ ಸಮರ್ಪಿಸಿಕೊಂಡು, ಈ ಧರ್ಮ ಭ , ಕರ್ಮಭೂಮಿಯ ಸೇವೆಗಾಗಿ ತಮ್ಮ ಜೀವನವನ್ನೇ + + +ಮುಡಿಪಾಗಿಟ್ಟ 'ಮಹಾಶ್ರೇತೆ' ಸಹೋದರಿ ನಿವೇದಿತಾ ಒಂದು ಡ್‌ ಮುಂಜಾವಿನಲ್ಲಿ ತಮ್ಮ ಕೊಠಡಿಯಲ್ಲಿ ಅಧ ಯನ +ನಿರತರಾಗಿದ್ದರು. ಅವರಿಂದ ಪ್ರಭಾವಿತನಾಗಿದ್ದ ವಿದ್ಯಾರ್ಥಿಯೊಬ್ಬ ಅವರ ಕೊಠಡಿಯನ್ನು ಪ್ರವೇಶಿಸಿದ. ಓದುತ್ತಿ ದ ಅವ + +ಗಮನ ಸೈಳ್ಳಯಲಂದ್ದು ಮೆಲಗೆ ಕೆಮ್ಮಿ ದ. ನಿವೇದಿತಾರಿಗೆ ಅದು ಗೊತ್ತಾಗಲಿಲ್ಲ. ಎದ್ಮಾ ರ್ಥಿ ಮೆಲಗೆ “ಮಾ'” ಎಂದು ಕರೆದ. +ಊಹೂಂ. ನಿವೇದಿತಾ ಓದುತ್ತಲೇ ಇದ್ದರು. ವಿದ್ಯಾರ್ಥಿ ಮತ್ತೊಮ್ಮೆ ಸ್ವಲ್ಪ ಜೋರಾಗಿ "ಕ್ಷಮಿಸಿ ಮಾ" ಎಂದ. ಥಟ್ಟನೇ +ಎಚ್ಚೆತ್ತ ನಿವೇದಿತಾ ಏನು ಎಂಬಂತೆ ವಿದ್ಯಾರ್ಥಿಯ ಕಡೆ ತಿರುಗಿದರು. + +“ಮಾ... ''ಕೇಳಲೋ ಬೇಡವೋ ಎನ್ನುವಂತಿತ್ತು ವಿದ್ಯಾರ್ಥಿಯ ಧ್ವನಿ “ಹೂಂ, ಏನದು ಕೇಳು” ನಿವೇದಿತಾರ ಭರವಸೆಯ +ಧ್ವನಿ. +“ಮಾ”, ಯೋಗ ಎಂದರೇನು?'' ಅಳುಕುತ್ತ ಕೇಳಿದ ಆತ. + +ಒಂದು ಕ್ಷಣ ಆತನೆಡೆಗೆ ನೋಡಿದರು - ನಿವೇದಿತಾ. ತಾನು ಕೇಳಿದು ತಪ್ಪಾಯಿತೇನೋ ಎಂದುಕೊಳ್ಳುತ್ತಿರುವಾಗಲೇ, +“ನೋಡು ಮಗೂ ಅಲ್ಲಿ ಮೇಜಿನ ಮೇಲಿರುವ ಮೊಳೆ ಹಾಗೂ ಸುತ್ತಿಗೆ ತೆಗೆದುಕೊ'', ಎಂದರವರು. ವಿದ್ಯಾರ್ಥಿ +ತೆಗೆದುಕೊಂಡ. ಕಿ + +ಗೋಡೆಗೆ ಮೊಳೆಯನ್ನು ಹೊಡೆ. ಆ ಪಟವನ್ನು ನೇತು ಹಾಕಬೇಕು” ಆಜ್ಞೆಯಂತೆ ವಿದ್ಯಾರ್ಥಿ ಮೊಳೆಯನ್ನು ಹಿಡಿದು +ಕೊಂಡು ಕುಟ್ಟಿದ. ಠಣ್‌ ಎಂಬ ಶಬ್ದದೊಂದಿಗೆ ಮೊಳೆ ಸಿಡಿದು ಬಿತ್ತು. ಮತ್ತೆ ಬಡಿದ. ಆಗಲೂ ಅದೇರೀತಿ. ಮೂರನೇ +ಬಾರಿ ಮೊಳೆಯನ್ನು ಭದ್ರೆವಾಗಿ ಹಿಡಿದುಕೊಂಡು ಸುತ್ತಿಗೆಯಿಂದ ಬಲವಾಗಿ ಬಾರಿಸಿದ ಮೊಳೆ ಸಿದಿಯಲಿಲ್ಲ, ಆದರೆ ಬಗ್ಗಿ +ಹೋಯಿತು! + +ವೇದಿತಾ ತಮ್ಮ ಕುರ್ಚಿಯಿಂದ ಎದ್ದು ಮೊಳೆ ಹಾಗೂ ಸುತ್ತಿಗೆ ತೆಗೆದುಕೊಂಡರು ಒಮ್ಮೆ ಗೋಡೆಯ ಕಡೆ ಗಮನವಿಟ್ಟು +ನೋಡಿ ಒಂದು ಕಡೆ ಮೊಳೆಯನ್ನಿಟ್ಟು ಫಟ್‌, ಫಟ್‌ ಎಂದು ಎರಡು ಬಾರಿ" ಹೊಡೆದರಷ್ಟೆ. . ಮೊಳೆ ಗೋದೆಯೊಳಗೆ +ತೂರಿತು. ಅವರು ವಿದ್ಯಾರ್ಥಿಯೆಡೆಗೆ ತಿರುಗಿ, "ಇದೇ ಯೋಗ'' ಎಂದರು. + +“ನೋಡು, ನೀನು ಕಲ್ಲಿನ ಮೇಲೆ ಮೊಳೆಯನ್ನಿಟ್ಟು ಬಡಿದೆ. ಅದು ಹೇಗೆ ಒಳಗೆ ಸೇರಿತು? ನಾನು ಎರಡು ಕಲ್ಲುಗ +ಸಂದಿಯಲ್ಲಿ ಮೊಳೆಯಿಟು, ಬಡಿದೆ. ಮೊಳೆ ನಿಂತಿತು. ನಾವು ಕುಶಲತೆ ಮಾಡುವುದೇ ಯೋಗ. ಅರ್ಥವಾಯಿತೆ?'' ಎಂದು +ಅದನ ತಲೆ ಸವರಿದರು. ವಿದ್ಯಾರ್ಥಿ ಹರ್ಷದಿಂದ ಅವರಿಗೆ ನಮಿಸಿ ತೆರಳಿದ. + +(ಸಾಧ್‌ರ) + + +9 'ವರದ' ಯಲ್ಲಾಪುರ 9 + + +ಕು + + +ಕ್ಕಿ + + +ನವೆಂಬರ್‌ 1988 ಮು + + +ಕ — | +ಪಸ ಸಿತು. ಅಣಲಂ ಹಕ ಅಗಾಧಿ be + + +ರಾಶಿ ಮತ್ತು ಸಾಂದ್ರತೆಗೆ ಅನುಗುಣವಾಗಿ + + +ಅಗಾಧ ಗುರುತ್ತಬಲ ಮುಷ್ಟಿಯಲ್ಲಿ ಹಿಟ್ಟಿನ + +ಮುದೆ ಯನು ಹಿಚುಕಿದಂತೆ ಅನಿಲ ರಾಶಿ +ಕ + +ಯನು ಜವ ಹಿಚುಕುತೊಡಗಿತು. + + +AS, EV + + +ದರಿಂ ಅನಿಲ ರಾಶಿಯ ಗಾತ್ರ ಕುಸಿಯ + + +ವ ಇ ಕ್‌ ಎಂಗ ಸಮದ ಹೆಂ ಳ್‌ ಒಳ +ತೂಡಗಿತು ಕುಗ್ಗಿದ ಅನಿಲ ಲಲಿ ರಲಿ +3 ಶಂ +CAA ೧ ಗ್‌ ಗುಣ್‌ ಹೆಂ i ಹ್‌ ನ +ಉಪ್ಪತಿ dE ಭೂ ಕೋಟ ದಿ ಸ A +PS REE ದರೆ ಕ ಹ CNA ದಂದ +ಆ) ಗಳಪಾದ ಒತ್ತಡ Vue +1 ದೂ ಇಇ೧ಿದ್ದ್‌ ಸಾದಾರಣ 9೨. ಶಾ ಮತ +wel. Ad NS Co eT ANY +nA As ಕಗ ಅಕಾ ತ್‌ bea ಉಲಿ +ಉಪ್ತತಗಳಂದಾಗಿ WT AW ಎಲಯಿ +ಚ ೆ ಜಃ +ಪರಮಾಣುವಎ ಕಾಗ ಭು! ಇತ ೧೯ ಇಪ ಪಿ ೪ +ಆವರು ೬. ಬಟರ ಲ ಲಛ1 ee YYW ಖು. ಓಟ. +ಹ +ಇನ್‌ ಪ ವಾ ಭರ ಘಾ ಲ. ತಗಿ ಸದರ ಸಹ ರ ಲ್‌ en +ಒಲಿ ಅ ಶೀ NY ಗುಟ್ಟ ಟು ಎಟಿ ಬ ಟು UNS + + +ETA LA ಎ” +ನ Du WU ಲ ಬ ಆಸ್ರಿ WTI Ue + + +~~ ಕಾರಾ ಹೆ ಗ ೧ಗಿತ್ತ ೦ ರ್‌ ಷಿ ಎರಕ PE +HC A we BSNS ಗು ೨ ಆಟ್‌ ಗ್‌ +“ಹೆಗಲ ಮೆ ಇ ne “ಹೆ pS +[oy po ಆ ಜಣ ಕ್‌ +- NN hd tre had ಬೋ uve ತಣ +AN +— ಹೆ ನಂ PN Py Ss +HP ಅಂಟಂಟಾದ eS) ಇಗ 4 we +— ಭ್ಜಾ ನ ಕೈದ ಕಾರ್ಯ ಆತ ಟಾನ್‌ +ಗ ಗಾ ೬ pe Wr SA SD +wl 1 Wu ಆ ಅಲಲಿ TTUO NN +J +NL ANT Rh dT, + + +ನಿಂದ ಇಂದಿನ ತನಕ ಈ ಪರಮಾ" +ಕಡಾಯ ಕತಕತನೆ ಕುದಿಯುತ್ತಿದೆ. ಪ್ರತಿ ಸ: +ಬಗೆ ೭೦ ಕೋಟಿ ಟನ್ನುಗಳಷ್ಟು ಹೈಡ್ರೋಜನ +ಪರಮಾಣುಗಳು ಸಂಲಬಜನಗೊಂಡು +ಕ್ರತಿ Ba ie ಅಧಿಕ್ಷ ye 0 ಥಾ + + +—__ + + +| + + +col wp WL WU Ul + +ಹರಿಯುತ್ತಿವೆ. ಈ ಎಲ್ಲ ಶಕ್ತಿ ಪ್ರಕಾರಗಳನ್ನು +ವಿದ್ಯುತ್ಮಾಂತ ಎಕಿರಣಗಳೆನ್ನುತ್ತೇವೆ +ಎದುತ್ಮಾಂತ ಎಕಿರಣಗಳಲ್ಲಿ 4000 ಆಂಗ್‌ + + +ಆತಾ ಇ. ~ + + +4 + +[4 + +23 +( + +! +ಇ +ಹ +ಎ +೦೨ +@ + + +m ben ಗಿ (1 +w “We ಬಂ + + +ಅಂಗ್‌ಸಾ ೦. Aಿ -10"" ಮೀಟರ್‌) ಅಲೆ + + +A ND ಹೌ ತ್ಯ ಬಳಕೆಯಾಸುತಿ ರುವ +ACS A Nt ST Tt ಮ + + +೧4 ವಾಸವಾಗಿ ತವ ಕಣಿಗೆ ಲಿ + + +CT ಬ WEN + + +Pe ಆಲ FS Ke +ಯಾಗಿ ಕಾಣಿಸುವ ಬೆಳಕು ವಿವಿಧ ಅ +ಯುದದ ಎಳು ಬಣ್ಣಗಳ (ನೇರಳೆ, ಕಡು +Pe © ಇನ್‌ ರ್ಸ್‌ + + +ಜಾ. ಕ ಸ 4 ಹ್‌ +CN A, ಹಸಿರು, ಕಿತಳ, ಸ್ನ ಮು ವ್ಹಿ + + + + + +ಸ್ವಯಂಪ್ರಕಾಶದಿಂದ ಮಿನುಗುವ ಆಕಾಶ +ಕಾಯವೇ ನಕ್ಷತ್ರ. ಸೂರ್ಯ ನಮ್ಮ ಅತ್ಮಂತ +ಸಮೀಪದ ನಕ್ಷತ್ರ. ಭೂಮಿ ಸೇರಿದಂತೆ ನವ +ಗ್ರಹಗಳು ಮತ್ತವುಗಳ ಉಪಗ್ರಹಗಳು ಕ್ಷುದ್ರ +ಗ್ರಹಗಳು, ಧೂಮಕೇತುಗಳು ಸೂರ್ಯನ +ಸುತ್ತ ಪರಿಭ್ರಮಿಸುತ್ತಿದ್ದು, ಇವುಗಳಿಗೆಲ್ಲ +ಸೂರ್ಯನೇ ಅಧಿಪತಿ. ಈ ಸೂರ್ಯಾಧಿಪ +ವ್ಯವಸ್ತೆಯ ಅಭಿನಾಮ ಸೌರವ್ಯೂಹ. ನಮ +ಗಂತೂ ಸೂರ್ಯನೇ ಮಹಾಕಾಯ. ಗಾತ್ರ +ದಲ್ಲಿ 12,806 ಕಿಲೋಮೀಟರ್‌ ವಾಸ + + +Ned +ಭೂಮಿಗಿಂತ 110 ಪಟ್ಟು ದೊಡದಾದ +ತೂಕದಲ್ಲಿ 5.99%410* ಕಿಲೋಗ್ರಾಂ +ತೂಕದ ಭೂಮಿಗಿಂತ 3,24,000 ಪಟ್ಟು +ಅಧಿಕ ತೂಕದ ಸೂರ್ಯ ಕಿರುಭೂಮಿಗೆ ಗುರು + + +ತರವೆನ್ನಿ ಸಿದರೆ ಅಚ್ಚರಿಯಿಲ್ಲ. + + +ಬ ಎಎ ಜ ದ ಮಾರ್ಸ್‌ ಇಂಗಿದ +ರಾಶಿಯಲ್ಲ ಮತ್ತು ಪ್ರಕಾಶದಲ್ಲಿ ಮೀರಿ + + +J _ me eed OA ದರ್‌ಸಲ್‌ಲ್ಟ ನರ ಇ + +ಜಿಷು,. ಸೂರ್ಯ್ಮ೯ನನು ಬಿಟರಿ (ಘಟ್ಟ NU +ಗ ಡೆ + +ಡ್‌್‌ ದ್‌ ೦ಎ ನೆಣ ಗಿ ಅವ್‌ + +ಆಟ ನಕ್ಷತ್ರ ಅಲಾ ಸಿ೦ಟಾರಿ. UW + + +ಎಳೆ ಜೆ ಇಡ ಲ +na ಸಹ ೯ ೦ +ಕಣು ಕು ವ್ಯಪ್ರಖರ ಗೋಲ, +Ac Ko ಭ್ರಬ CU +ಉಳದುಎಲ್ಲ Uc ಬುಕು ಟು ಶ್ರ ಯೂ + + +ಐನಸ್ಟೈನರ ತಲೆಗೂದಲು + + +ಇರರ ಅಧ ಯನ aA RAR +ರಲತ ವಿಟ ಖು ಯನಗಳಿಂದ ಆ +— ಡ್‌ ತ ಗ ನ್ವ ತಾರು ಮರು gp, +ಸಿಾರ್ಮನ ರಚ ತೇ ಸಾಕಷು Newd,wel bu + + +ನವೆಂಬರ್‌ 1988 + + +ಕರದ ಬಾಗ, ದುತಿಗೋಳ +(Photosphere) ವರ್ಣಗೋಳ +(chromosphere) ಮತು ಪ್ರಭಾ +ಕಿರೀಟಗಳು ಸೂರ್ಯನ ಪ್ರಮುಖ ರಚನೆಗಳು. + + +ಷ್‌ Pec ರಗ್‌ ೧೫ +ಸೂಯಿ ೧ ಕೇ YU ಉತ + + +ದ 9A ಹ್‌ ರಳ ಪಂ +ಆ ಎರಡು ಕೋಟಿ ಡಿಗ್ರಿ ಸಲಿ + + +ಯೆ ದಾ ೧ ತ _ (ಯ — ರ +ಏ್ಯ್ಗ್‌ಿ ಗೌ +ಳಷಪ್ಪಿದರೆ ಕೇಂದ್ರದಿಂದ ಯ +“AA +£೧ WY ಸಾ” ಸ್‌ +ಸ ಉಷತೆ ಮುಖವಾಗುತ ದೆ + + +ಪ್ರಖರವಾ ಗಿ ಹೊಳೆಯುವುದರಿಂದ ಇದರ + + +ಪ್ರಖರತೆಯಲ್ಲಿ ವರ್ಣಗೋಳ ಮತು ಪ್ರಭಾ +ಕಿರೀಟಗಳನ್ನು ನಿರ್ದಿಷ್ಟವಾಗಿ ���ುರುತಿಸ +ಲಾರೆವು. ಪೂರ್ಣ ಸುರ್ಯ ಗ್ರಹಣದ ವೇಳೆ +ಯಲಿ ವ ಇತ್ರ ಇವುಗಳ ದರ್ಶ ೧೨ ಲಭವಾ + +ಬಲ್ಲದು. ಸೂರ್ಯಗ್ರಹಣವಾದರೋ - ನಿಸ +ರ್ಗದ ಅಮ,ತ ವಿದ್ಯಮಾನ. ಸೂರ್ಯ, +ಚಂದ್ರ ಮತ್ತು ಭೂಮಿ ಏಕರೇಖಸವಾದಾ + +ಸೂರ್ಯ ಕಿರಣ ಚಂದ್ರನ ಮೇಲೆ ಬಿದು + + +ಚಂದ್ರನ ನೆರಳು ಭೂಮಿಯ ಮೇಲೆ ಬಿದು ಆ +ಮಂದಿಗಳಿಗೆ ಹೊಳೆ ಹೊಳೆವ +ಸೂರ್ಯನಿರುವಲ್ಲಿ ಕರಿಯ ಸೂರ್ಯ ಬಿಂಬ +ವಷ್ಠೆ ಗೋಚರಿಸುತ್ತದೆ. ಸೂರ್ಯನ ಕರಿ + + +೧೧ + + +ಬಿಂಬದ ಅಂಚಿನಲ್ಲಿ ಕೆಂಪು ಮತು, ಕಿತಳೆ + + +5 +nN pS ಸೋಲ್‌ ಹಣ pe +ಬಣದ ಉಟ್ಟ ಬಲ ಟ ಯ -ವರ್ಣಗೋಳ Lull bev +೨ ತಿ, +—nen ಗೋಸ್‌ ~ —Aಣಹೆ & +ದ ವರ್ಣಗೋಳದಿಂದ ಹೂರಕ್ಕ ಜಾ +ಕ ಗಿ pe ನ +ಆ `_ಭಾಕಿರೀ ೬೨ ನಮ CA ನೋಮ್‌ ರಚ + + +$A +ಗೋಲ ಗದ್ಯ ಬಗ he + + +AAT ರ್ಭ-ಕಾಬ + + +೧9% ೧ + + +ಳ್ಳ ಕ್‌ ಹಾ ತಾರಿ ಇತ ತ್‌ +ಹೀಲಿಯಂ ದಹನಶಷ. + + +AANA (ಆ ಲ +ತ ಒಂದಗ AA ANNA NNN YY + + +AANA ಕೆಇ ವಾ್‌ +ಸ ಯ ಯಲ್‌ AA ಆಗ UW I ST + + +ಪ್ರ NS +wud NS NN 3. + + +ಓವ ನಿತು ಥಗ್ಸ್‌ +IED ಪಗ್‌ WO LN + + + + + +1930ರಲ್ಲಿ ಫ್ರೆಂಚ್‌ ಖಗೋಳಶಾ ಶಾಸ್ತ್ರಜ್ಞ +ಬೆನಾರ್ಡ್‌ ಲಿಯೋಟ್‌ ಈ ಪ್ರಭಾಕಿರೀಟದ +ಅಧ್ಯಯನಕ್ಕಾಗಿ ವಿಶಿಷ್ಟ ದೂರದರ್ಶಕ. +ಇರೊನಾಗ್ರಾಫನ್ನು ಉಪಜ್ಜಿಸಿದ ಮೇಲೆ +ಕೊರೊನಾ ದರ್ಶನಕ್ಕಾಗಿ ಸೂರ್ಯಗ್ರಹಣದ +ನಿರೀಕ್ಷೆಯಲ್ಲಿರಬೇಕಾದ ಪ್ರಮೇಯ ತಪ್ಪಿದೆ. +ಈ ಚಿಕ್ಕ ಚೊಕ್ಕ ಸಂಕೀರ್ಣ ಉಪಕರಣದಲ್ಲಿ +ಗ ಕಾಣಿಸುವ ಸೂರ್ಯಬಿಂಬದ ಕೇಂದ್ರ +ಭಾಗವನ್ನು ಚಿಕ್ಕ ಬಿಲ್ಲೆಯೊಂದು ಮರೆಮಾಡಿ +ಪ್ರಭಾಕಿರೀಟವನ್ನು ದರ್ಶಿಸುತ್ತದೆ. ಹಲವು +ಸಾವಿರ ಕಿಲೋಮೀಟರ್‌ಗಳ ಎತ್ತರಕ್ಕೆ +ಚಿಮ್ಮುವ ಕೆನ್ನಾಲೆಗಳಿಂದ ಪ್ರಭಾಕಿರೀಟ +ಅತ್ತದು ತವಾಗಿ ಕಾಣಿಸುತ್ತದೆ. “ಕೊರೊನಾ +ರಚನೆ ನ ನನ್ನ ಪಾಲಿಗೆ ಇಳಿವಯಸ್ಸಿನ ಆಲ್ಬರ್ಟ್‌ +ಐನ್‌ಸ್ಟೈನರ (1879-1955) ಕೆದರಿದ ತಲೆ +ಗೂದಲ ರಾಶಿಯಂತೆ ಗೋಚರಿಸುತ್ತದೆ” +ಎಂದು ಖ್ಯಾತ ವಿಜ್ಞಾನಿ ಮತ್ತು ಜನಪ್ರಿಯ +ವಿಜ್ಞಾನ ಲೇಖಕ ಜಾರ್ಜ್‌ ಗ್ಯಾಮೊವ್‌ +ಸೂರ್ಯನ ಈ ಬದಿರಾವರಣಕ್ಕೆ ನಿರ್ದಿಷ್ಟ +ಗಡಿಯೆನ್ನುವುದಿಲ್ಲ. ಸೂರ್ಯ ಪ್ರಕ್ಷುಬ್ಬತೆಗೆ +ಅನುಗುಣವಾಗಿ ಹಿಗ್ಗುತ್ತದೆ, ಅಥವಾ +ಕುಗುತ್ತದೆ. ಭೂಮಿ ಸೂರ್ಯರ ನಡುವಣ +ಅಂತರದ ಐದು ಪಟ್ಟು ದೂರದವರೆಗೆ ಅಂದರೆ +ಸುಮಾರು. ಗುರು ಗ್ರಹದವರೆಗೆ ಸೂರ್ಯನ +ಅನಿಲ ರಾಶಿ ಪಸರಿಸಿದೆ. ಅದಕ್ಕೆ ಅನಿಲ ರಾಶಿ +ಎನ್ನುವುದಕ್ಕಿಂತಲೂ” ಪ್ಲಾಸ್ಮಾ ಎನ್ನುವುದು +ಹೆಚ್ಚು ಸೂಕ್ತ. ಪ್ಲಾಸ್ಮಾ ಎಂದರೆ ದ್ರವದ +ಅಯಾನೀಕೃತ. ಅನಿಲ ಸ್ತಿತಿ. ಧನಾವೇಶ +ಪ್ರೋಟಾನ್‌ ಮತ್ತು ಅವೇಶರಹಿತ ನ್ಯೂಟ್ರಾನ್‌ +ಬಲವದ್ದಂಧಿತವಾಗಿರುವ ನ್ಯೂಕ್ಲಿಯಸಿನ ಸುತ್ತ +ವಿವಿಧ ಕಕ್ಷೆಗಳಲ್ಲಿ ಯಣಾವಶೇಷ ಎಲೆಕ್ಟಾನು +ಗಳು ಪರಿಭ್ರಮಿಸುವುದು `ಪರಮಾಣುವಿನ +ಮೂಲಿರಚನೆ. ಆದರೆ ಸೂರ್ಯಗರ್ಭದ +ಅತೃಗಾಧ ಉಷ್ಣತೆಯಲ್ಲಿ ಕಕ್ಷೆಗಳು ನುಚ್ಚು +ನುರಿಯಾಗಿ ಎಲೆಕ್ಟ್ರಾನುಗಳು ನ್ಯೂಕ್ಲಿಯಸ್ಸಿನ +ಪ್ರಬಲಾಕರ್ಷಣೆಯಿಂದ ತಪ್ಪಿಸಿಕೊಂಡು ಸರ್ವ +ಹ ಸಂತ ಸ್ಯಾ + + +ಎಲ್ಲ ಪಸರ ವಸ್ತುಫಿನ +ಸ್ತಿತಿ? ಇದ��, + + +8 +a + + +ಸೌರಮಾರುತ +ನಿಗಿನಿಗಿಸುವ ಸೂರ್ಯನಿಂದ ಸೆಕೆಂಡಿಗೆ 500 +ಕಿಲೋಮೀಟರುಗಳ ವೇಗದಲ್ಲಿ ಶಕ್ತಿಶಾಲಿ ಕಣ +ಗಳಾದ ಪ್ರೋಟಾನ್‌, ಎಲೆಕ್ಟ್ರಾನುಗಳ ಮಹಾ +ಪ್ರವಾಹವೇ ಹರಿಯುತ್ತದೆ. ಈ ಕಣಗಳ +ಸಂತತ ಪ್ರವಾಹಕ್ಕೆ ಅಮೇರಿಕನ್‌ ಭೌತ +ಶಾಸ್ತ್ರಜ್ಞ ಯ್ಯೂಜಿನಿ ನ್ಯೂಮೆನ್‌ ಪಾರ್ಕರ್‌ +(1927)-ಟಂಕಿಸಿದ ಹೆಸರು ಸೌರಮಾರುತ +(1959). ಧೂಮಕೇತುಗಳ ಬಾಲ ಸದಾ +ಸೂರ್ಯನಿಗೆ ವಿಮುಖವಾಗಿರುವುದಕ್ಕೆ ಸೌರ +ಮಾರುತ ಕಾರಣ- ಬೀಸುಗಾಳಿ ವಿರುದ್ದ ದಿಶೆ +ಯಲ್ಲಿ ಕೆನ್ನಾಲೆಗಳು ಚಾಚುವಂತೆ. ಅತ್ಯುಜ್ವಲ +ವಾಗಿ ಬೆಳಗುವ ಧ್ರುವಪ್ರಭೆಗಳಿಗೂ ಸೌರ +ಮಾರುತವೆ ಮೂಲ. ಸೌರಮಾರುತ +ರೂಪದಲ್ಲಿ ಸೆಕೆಂಡಿಗೆ ಹತ್ತು ಕೋಟಿ ಕಿಲೋ +ಗ್ರಾಮುಗಳಷ್ಟು ದ್ರವ್ಯ ಸೂರ್ಯನಿಂದ + +ಅಂತರ್‌ ನಾಕ್ಷತ್ರಿಕ ಅವಕಾಶಕ್ಕೆ (ner steller +$೧೦೦೦೨) ಸೇರ್ಪಡೆಯಾಗುತ್ತಿದೆ. ವಿಶ್ವದ +ಬಹತ್ತಿನ ಮುಂದೆ ತೃಣಸಮಾನ ಮಾನವನಿಗೆ +ಇದೇನೋ ಅಸಾಧಾರಣ ಪ್ರಮಾಣವೆನ್ನಿ +ನಿದರೂ ಸೂರ್ಯನಿಗಿದು ಬರೆ ಗೌಣ. ಈ +ತನಕ ಸೌರಮಾರುತ ರೂಪದಲ್ಲಿ ಸೂರ್ಯ ಕಳ +ಕೊಂಡ ದ್ರವ್ಯ - ಅದರ ಒಟ್ಟು ದ್ರವ್ಯದ ಸಾವಿರ +ಒಂದು ಪಾಲೂ ಇಲ್ಲ. + +ಜೀವಿಗಳ ಪಾಲಿಗೆ ಸೂರ್ಯನ ಶಕ್ತಿಶಾಲಿ ಕಣ +ಗಳು ಅಪಾಯಕಾರಿ. ಭೂಮಿಯ ಮೇಲೆ ಜೀವ +ಉಗಮವಾಗುವುದಕ್ಕೆ ನಿಸರ್ಗವು ಯುಕ್ತವಾದ +ದಾಳ ಹೂಡಿದೆ! ಭೂಮಿಯನ್ನಾವರಿಸಿದ +ಕಾಂತಕ್ಷೇತ್ರವು ಸೂರ್ಯೋತ್ಸರ್ಜಿತ ಶಕ್ತಿಶಾಲಿ +ಕಣಗಳನ್ನು ತಡೆಹಿಡಿಯುವುದರಿಂದ ಹೆಚ್ಚಿನ +ಕಣಗಳೆಲ್ಲ ಭೂಮಿಯ ` ವಾತಾವರಣದೊಳಗೆ +ನುಸುಳದೆ ಕೊಡುಗಲ್ಲನ್ನು ಸುತ್ತುವರಿದು +ಸಾಗುವ ನದಿಯಂತೆ ಭೂಮಿಯನ್ನು ಸುತ್ತು +ವರಿದು ಸಾಗುತ್ತದೆ. ಒಂದು ವೇಳೆ ಕೆಲವು ಕಣ +ಗಳು ವಾಯುಮಂಡಲದೊಳಕ್ಕೆ +ನುಸುಳಿದರೂ, ವಾಯುಮಂಡಲದ ದಪ್ಪ +ಪದರ. ಅವುಗಳ ವೇಗಕ್ಕೆ ಕಡಿವಾಣ ಹಾಕಿ +ಶಕ್ತಿಯನ್ನು ಕುಂಠಿತಗೊಳಿಸುತ್ತದೆ. +ಸೂರ್ಯನಿಂದ ಉತ್ಸರ್ಜಿಸಲ್ಪಡುವ ಹ +ನಮೂನೆಯ ಕಿರಣಗಳಲ್ಲಿ: ಯಮಪ್ಕಾಯ + + +ಕಸ್ತೂರಿ + + +ಹ + + + + + +ವಾದುದು: ಅತಿನೇರಳೆ ಕಿರಣ. ಇವುಗಳನ್ನು ' + + +hea + + +ತಾಳಿಕೊಳ್ಳುವ ತಾಕತ್ತು ಜೀವಿಗಳಿಗಿಲ್ಲ. 2400 + + +ರಿಂದ 3000 ಆಂಗ್‌ಸ್ಟಾಂ ಅಲೆಯುದದ ಅತಿ + + +ನೇರಳೆ - ಕಿರಣಗಳನ್ನು . ವಾಯುಮಂಡಲದ +ಉನ್ನತ ಸ್ತರದಲ್ಲಿರುವ ಓರ್ದೊನ್‌ ವಲಯ +ಹೀರಿ ನಿರಪಾಯಕರವಾದ ` ವಿಕಿರಣವನ್ನಷ್ಟೇ +ಭೂಮಿಗೆ ಬಿಡುತ್ತದೆ. ಎಂದೇ ಭೂಮಿ +ಕೆಂಬಣ್ಣದ ಬರಡು ಭೂಮಿಯಾಗದೆ +ಉಳಿದಿದೆ. ಜೀವ ಜಗತ್ತು ಇಲ್ಲಿ ಕೊಸರೊಡೆ +ಯಲು ಸಾಧ್ಯವಾಗಿದೆ. + +ದೃಷ್ಟಿ ಬೊಟ್ಟೇ? + +ಅನಾದಿಕಾಲದಿಂದಲೂ ಪರಿಪೂರ್ಣನೆಂದು +ನಂಬಲಾಗಿದ್ದ ಸೂರ್ಯನ ಮೇಲೈೈಯಲ್ಲಿ ತನ್ನ +ದೂರದರ್ಶಕದ ಮೂಲಕ ಕಪ್ಪ ಕಲೆಗಳನ್ನು +ಗುರುತಿಸಿ ಭಾವುಕ ಮಹಾಶಯರಿಗೆ ಅಘಾತ +ವೊಡಿದ 'ಕುಖ್ಯಾತಿ' ಹದಿನೈದನೇ ಶತಮಾನದ + + +ಬುಧ ೨ +ಕುತ್ರ ೨ + + +ಇಮಾಮಿ ೨ +ಮೆಂಗೆಳ್‌ ೨ + + +ನವೆಂಬರ್‌ 1988 + + + + + +ಖಗೋಳಶಾಸ್ತ್ರಜ್ಞ ಗೆಲಿಲಿಯೋ ಗೆಲಿಲಿಗೆ +(1564-1642) ಸಲ್ಲುತ್ತದೆ. ನಿಮ್ಮಲ್ಲಿ ದೂರ +ದೆರ್ಶಕವಿದೆಯೆ? ಹಾಗಾದರೆ ಸೂರ್ಯನೆಡೆಗೆ +ಗುರಿ ಹಿಡಿಯಿರಿ. ಆದರೆ ಒಂದು ಮಾತು +ಎಂದಿಗೂ ಸೂರ್ಯ ಅಥವಾ ಇನ್ನಾವುದೇ +ಪ್ರಖರ ಬೆಳಕಿನ ಆಕರವನ್ನು ದೂರದರ್ಶಕದ +ಮೂಲಕ ನೇರವಾಗಿ ನಿಟ್ಟಿಸಬೇಡಿ. ಕಣ್ಣು +ಕುರುಡಾಗುವ ಎಲ್ಲ ಅಪಾಯಗಳುಂಟು. +ನಿಮ್ಮ ದೂರದರ್ಶಕದ ಅಕ್ಷಿಮಸೂರದ ಹಿಂದೆ +ಬಿಳಿಯ ಹಾಳೆ ಅಥವಾ ಪರದೆ ಇರಿಸಿದ್ದಾದರೆ +ಕಣ್ಣಿಗೆ ತ್ರಾಸವಿಲ್ಲದೆ ಸೂರ್ಯಬಿಂಬ ಮತ್ತದರ +ಕಲೆಗಳನ್ನು ಗುರುತಿಸಲು ಸಾಧ್ಯ. + +ಕಲೆಯ ವಿಸ್ತಾರ ಸಾವಿರ ಕಿಲೋಮೀಟರು + + +ಗಳಿಂದ ಲಕ್ಷ ಕಿಲೋಮೀಟರ್‌ಗಳವರೆಗಿರ +ಬಹುದು. ಜರ್ಮನ್‌ ಖಗೋಳ ಶಾಸ್ತ್ರಜ್ಞ +ಹೆನ್ರಿಕ್‌ ಶ್ವಾಬೆ 1825ರಿಂದ ಸತತ 17 + + + + + +x + + +"ಅಂತೂ ಈ ಸಾರೀನೂ ನಮ್ಮ ಹುಡುಗೀರೂ +ಸೋತು ನಮ್ಮ ಮಾನಾ ಕಾಪಾಡೀದ್ರೂ.. ಅಲ್ವೇ" + + + + + +ಗಲ್‌ ಹಾನ್‌ ಬೌ 6ನೆಗಮ ಎ ನ್‌ + +wu” 115 Cr ಸಂರಕಲೆಗಳನು Dh CIN +ಗ್‌ + +ತ ತಿ * ಇನ್ನ ಹ ಇತ್ತೆ ಸನ್‌ಸಡಾ ಇಬ ಇಳಾ, ಣ್‌ + +ಕೀ 116 ಓಟು, ಆಟ Cw ಸಾರಿ ಬಳ + + +A ನ ಳಿಗೆ ಗಾದೆ ಮುರ್ಗ ಕಣ್ಣ್‌ ಹ ಇರಾ, +ಆರಿಲ್ಲ ಆ ಒಟ ವರ್ಷಗಳ ಎಲರ, Ben Tue + + +ಗರಿಷವಾಗುತದೆಂದು ಸಾರಿದ. ಕ +ಇಂದೀಗ ಸೌರಕಲೆಗಳ ಸಂಖೆ ಅತಂತ ಕನಿಷ + +[87 ಒಂ w +ವಿದರೆ ಇನ್ನು ಐದು ವರ್ಷಗಳಲ್ಲಿ ಗರಿಷಕ್ಷೇರಿ + + +— ಫಿ ಏ.೨ ಇಷ ಹ್ಮ ದ! ಕಾ +ತ್ಮಿ ಆರು ವರ್ಷಗಳಲ್ಲಿ ಪುನಃ ಕನಿಷ + + +ಅಲ್ಲ ವರು +ರ ~~ ಇಳಿ +UWS ು್ಯ +ಜದೌಗಷಸಕಿ als gw . ಗುತ +| ಔ pS EE) +ಸೀರಕಲೆಗಳ ಜನನ ಹೇಗಾಗಿರಬಹುದು? +“ಇದಗ 3 Cp, md ಹ ಇ ಇತ್‌ +VEU KML: Aಸ್ನೊರ್ಛ್‌ನಿ ಮುಲ ಯಲಿ +~ ಂ ಸ್ಮ ಕೃಷ್ಣೆ ಮ್ಮ್‌ ಕಾರರು ಇದ್ದೆ ದಾರರ ತಾ ಪಾಶ ಪಜ ಎ.ಇ +ಗಲ್‌ ಓಳ ಸ್ರ ನುಗಳ ಲರು ಒಟು ಲರ ಘಿ ರು ಅ ಬರು ಪ)ವಹಿಸು +ತ್‌ +9% A ಇಳ ನ ಹ ತಾತ ಇ ನ +3 ಶ್ತ ೧ ೯ನ ವೇ 9% ತ +KR ಅಟ. ಸುಲಿ ನಿ ಹಾಲ ಲ ಗಳಲ +ನ ಸಳವ ly pe +ಬ - KR ne ಇ +ಎಲೆಕ್ಟಾನುಗಳು ಪ್ರವಹಿಸುತ್ತವೋ ಅಲೆಲ +ತಾ ರಹ ಇಂ. [Jed ಇಂ ನಿ ಕಾಂ +KO st hf ¥ hand ಒಸುತದಿ ು೦ಂತ ತ +ಈ < ಇವಿ A Pp +AEA Ar A De ಎಸಿ +ಡ್‌ ( ಕ ಎ ನೆಕ್ಸಾ ಮ್‌ +ಅವರ್‌ ಸ ಪ್ರಬಲವಾಗಿದೆಯೆನ್ನುವದು ಆಟ ಒಂ ಒಟ ಕ್ರ/ ಭ್ರ +ದ್‌ ನರಾ ಕಾರ್‌ ದುಕ BOA A +Wc "ಬು ಬಿಪಿ ಅ ಪ್ರವಾಗಿದೆ ಮಿ ep) ಆಯಾ +ಡೆ 4 ಆಕ್ಟ ಈ 4 +A 4 SE FETE +PAU UNG, AWS CW Nom ಕಶ್ಟ ಟ್‌ + + +10’ + + +; ಸಾವಿರ ಗಾಸ್‌ಗಳಷ್ಟು ಭೂ +ದ'ಇಪತು ಸಾವಿರ ಪಟ್ಟು ಪ್ರಬಲ ಕಾಂತ +ಸೂರ್ಯಗರ್ಭದಿಂದ + + +ಪ್ರವಾಹ ಒತ್ತಿ + + +1 +| + + +ಕಪ್ಪು ಕಲೆಯಾಗಿ ಗೋಚರಿಸುತ್ತದೆ. ಸೌರಕಲೆ +ಗಳಿಗೆ ಕಾರಣವಾದ ಕಾಂತಕ್ಷೇತ್ರದ ಹುಟ್ಟು + + +| ಬ್ಯ ೬ +ಮತ್ತು ಉಷ್ಣ ಪ್ರವಾಹಕ್ಕೆ ನಿರ್ಬಂಧ ವಿಧಿಸುವ + + +ಕ ಚಾಲ pe ಜತ್‌ a +ಎಧಾನದ ರಹಸ ಇನ್ನೂ ಸಷವಾಗಿಲ್ಲ. +ತ ರ + + +ಸೌರಕಲೆಗಳಿಗೂ ಭೂ ಹವಾಗುಣಕ್ಕೂ ನಿಕಟ +ಸಂಬಂಧವುಂಟೆಂಬ ಒಂದಂಶವಂತೂ ಸ್ಪಷ್ಟ +ವಾಗಿ ಬಯಲಾಗಿದೆ. ತನ್ನ ಅಕ್ಷದ ಸುತ್ತ +ಆವರ್ತ್ಶಿಸುತ್ತ, ಸೂರ್ಯನ ಸುತ್ತ ಪರಿಭ್ರಮಿಸು +ತ್ತಿರುವ ಭೂಮಿಯ ಹವಾಗುಣ ಭೂಮಿ +ಮೇಲೆ ಪಾತವಾಗುವ ಸೂರ್ಯೋಪಷ್ಣ ಮತ್ತು +ಭೂಮಿ ಆ ಉಷ್ಣವನ್ನು ಹೀರಿಕೊಳ್ಳುವುದರ +ಅನುಪಾತದ ಮೇಲೆ ಅವಲಂಬಿಸಿದೆ. ಸೌರಕಲೆ +ಮತ್ತು ಭೂಮಿಯ ಹವಾಗುಣದ ನಡುವಣ +ಸಂಬಂಧವನ್ನು ಅಧ್ಯಯನಿಸಲೆಂದು 1980 +ರಲ್ಲಿ ಅಮೇರಿಕದ ನಾಸಾ ಸಂಸ್ಥೆ "ಸೋಲಾರ್‌ +ಮ್ಮಾಕ್ಸ್‌' ಎಂಬ ಆಕಾಶನೌಕೆಯನ್ನು ಉಡಯಿ +ಸಿತು. ಭೂಮಿಯಿಂದ 525 ಕಿಲೋಮೀಟರು +ಎತ್ತರದ ಕಕ್ಷೆಯಲ್ಲಿ ಸ್ತಾಪಿತವಾದ ಈ ನೌಕೆ +ಸೂರ್ಯನಲ್ಲಿ ನಡೆವ ವಿದ್ಯಮಾನಗಳನ್ನು ಸೆರೆ +ಹಿಡಿವ ಸಂವೇದನಾಶೀ 'ಕಣ್ಣು'ಗಳನ್ನು +ಹೊಂದಿತ್ತು. ಸುಮಾರು ಒಂಬತ್ತು ತಿಂಗಳ +ವರೆಗೆ ಸೋಲಾರ್‌ ಮ್ಯಾಕ್ಸ್‌ ಸಂಗ್ರಹಿಸಿದ +ಮಾಹಿತಿಗಳು ಸೂರ್ಯನ ಬಗ್ಗೆ ಈಗ ಲಭ +ವಿರುವ ಮಾಹಿತಿಗೆ ಹೊಸ ಹೊಳಪು ತೋರಿ +ಭೂಮಿಯ ಪಾತವಾಗುವ +ಸೌರಶಕ್ತಿಯ ಪ್ರಮಾಣವನ್ನು `ಸೌರನಿಯ +ತಾಂಕ' (601೦: ೦೦೧೪/೦೧!) ಎನ್ನುತ್ತಾರೆ +(1390 ವ್ಯಾಟ್‌ ಮೀ.) +ಹೊರಹೊಮುವ ಶಕ್ತಿಯ ದರದಲ್ಲಿ ಏರಿಳಿ + + +ಗಳನ್ನು ಗುರುತಿಸಿದ ಜ್ಞಾನಿಗಳಿಗೆ + + +ಲೀ + + +ತೆ +nA ಓಂ ಗ್‌ + + +ಸೂರ್ಯನಿಂದ +ಗುರುತಿಸಿದಾ +ದಿಗ್ಬ್ರಮೆ! ಈ ಏರಿಳಿತ ಮತ್ತು ಸೌರಕಲೆಗಳ + +್ರಿ. ಸೌರಕಲೆಗಳ +ಸಂಖೆ ಅತ್ಯುಚ್ಛ ಸ್ಥಿತಿಯಲ್ಲಿದಾಗ ಸೂರ್ಯ + + +ಕಸ್ತೂರಿ + + + + + +ಕೂಡ ಹೆಚ್ಚಿನ ಪ್ರಕ್ಷುಬ ಸ್ನಿತಿಯಲ್ಲಿರುವುದು +ಮತ್ತು: ಭೂ + +ವಿಕಿರಣದ ಪ್ರಮಾಣ ಹೆಚ್ಚಿ +ಹವಾಗುಣ ಅತ್ಮಂತ ಬೆಚ್ಚಗಿರುವುದು; ಸೌರ +ಕಲೆಗಳು ಕ್ಷೀಣಿಸಿದಾಗ ಕಡು ಹಿಮಗಾಲವಿರು +ವುದು ಸೋಲಾರ್‌ ಮ್ಯಾಕ್ಸ್‌ ಮತ್ತಿತರ ಸ + + +ನೌಕೆ ಮತ್ತು ಉಪಗ್ರಹಗಳು ಸಂಗ್ರಹಿಸಿದ +ಮಾಹಿತಿಗಳ ಅಧ್ಯಯನದಿಂದ ತಿಳಿದುಬಂತು. + + +ಸೌರಕಲೆಯ ಬೆರಳೊತ್ತು + +ಭೂ ವಾಯುಮಂಡಲದ ಮೇಲೆ ನಿರಂತರ +ಪಾತವಾಗುತ್ತಿರುವ ಕಿರಣ ಅಥವಾ ಕಣಗಳ +ಧಾರೆಯನ್ನು ವಿಶ್ವಕಿರಣಗಳೆನ್ನುತ್ತೇವೆ. ಅಧ್ಯಯ +ನಕ್ಕೆ ಅನುಕೂಲವಾಗಲೆಂಬ ಉದೇಶದಿಂದ +ಹ ಸರಣಗಳನ್ನು ಎರಡು ವಿಭಾಗಗಳಾಗಿ + + +eo (suns ಗ rays) +ಅನ್ನೊಂದು ಬ್ರಹ್ಮಾಂಡೋತ್ಪರ್ಜಿತ ವಿಶ್ವಕಿರಣ +(galactic cosmic rays) ಸೂರ್ಯೋತ್ಪ +ರ್ಜಿತ ವಿಶ್ವಕಿರಣಗಳ ಪ್ರಮುಖ ಘಟಕ ಕಡಿಮೆ +ಶಕ್ತಿಯ ಪ್ರೋಟಾನುಗಳಾದರೆ, ಬ್ರಹ್ಮಾಂ +ಡೋತ್ಪರ್ಜಿತ ವಿಶ್ವಕಿರಣಗಳ ಪ್ರಮುಖ ಘಟಕ +ಅತ್ಯಧಿಕ ಶಕ್ತಿಯ ನ್ಯೂಟ್ರಾನುಗಳು ಮತ್ತು + + +ಮೇಸಾನುಗಳು. ಈ ಅಧಿಕ ಶಕ್ತಿಯ +ನ್ಕೂಟ್ರಾನುಗಳು ವಾಯುಮಂಡಲದ + + +ನೆಟ್ರೋಜನ್‌ ಪರಮಾಣುಗಳೊಡನೆ ಡಿಕ್ಕಿ +ಹೊಡೆದಾಗ ವಿಕಿರಣಶೀಲ ಕಾರ್ಬನ್‌-14 +ಬಿಡುಗಡೆಯಾಗುತ್ತದೆ. ಸಸ್ಯಗಳು ಸೂರ್ಯನ + + +ನವೆಂಬರ್‌ 1988 + + + + + +1800 1940 1280 1920 + + +ಹಗರಣ +[1] + + +MM + + +Ill +ON 3 +UU SAUL + + +೬೨6೦ 2೦೦೦ + + +ni ತಿನ್ನಿ ಗಕಾರ +ಗೆ Oy ಕಾರ್ಬಣ ಡ-ಆ + + +ಷೆ + +ಯೋಗಿಸಿಕೊಂಡು ಆಹಾರೋತಾದಿಸು +ಜ್ಯ ೆಸಂಶ ಈ ಕ್ರಿಯೆಯಲ್ಲಿ, ಕಾ +14 ಸಸಗಳ ಕಾಂಡದಲ್ಲಿ ಶೇಖ ವಾಗುತ್ತದೆ. +ಯಾವುದೇ ಮರದ ಕಾಂಡದ ಅಡ್ಡ ಕೊಂ ರ್ತ +ದಲ್ಲಿ ಕಪ್ಪಗಿನ ಏಕಕೇಂದ್ರೀ €ಯ ವರ್ತುಲ +ಗಳನ್ನು ನೀವು ಗಮನಿಸಿರಬಹುದು. ಪ್ರತಿ +ವರ್ತುಲವೂ ವರ್ಷವನ್ನು ಸೂಚಿಸುತ್ತಿದ್ದು, +ವರ್ತುಲಗಳ ಸಂಖ್ಯೆಯ ಆಧಾರದಿಂದ ಮರದ +ಪ್ರಾಯವನ್ನು ಅಂದಾಜಿಸಬಹುದು. ವಿಕಿರಣ +ಶೀಲ ಕಾರ್ಬೈನ್‌- 14 ಸಂಗ್ರಹವಾಗುವುದು ಈ +ವರ್ತುಲಗಳಲ್ಲಿ. + +ಸೂರ್ಯ ಅತ್ಯಂತ ಪ್ರಕ್ಷುಬ್ದ ಸ್ಥಿತ��ಯಲ್ಲಿದ್ದಾಗ +ಅರ್ಥಾತ್‌ ಸೌರಕಲೆಗಳು ಅತ್ಯುಚ್ಚವಿದ್ದಾ +ಸೂರ್ಯನ ಕಾಂತಕ್ಷೇತ್ರ ಭೂಮಿಯನ್ನು ಆವರಿ +ಸಿರುತ್ತದೆ. ಈ ಕಾಂತಕ್ಷೇತ್ರ ಬ್ರಹ್ಮಾಂಡ ವಿಶ್ವ +ಕಿರಣಗಳನ್ನು ತಡೆಹಿಡಿಯುತ್ತದೆ. ಆದುದರಿಂದ +ಸೌರಕಲೆಗಳ ಅತ್ಯುಚ್ಚ್ಛತೆಯ ಕಾಲದಲ್ಲಿ ಮ +ಗಳಲ್ಲಿ ಕಾರ್ಬನ್‌- 14ರ ಶೇಖರಣೆ ಕನಿಷ್ಠ +ಮತ್ತು ಸೌರಕಲೆಗಳು ಕ್ಷೀಣಿಸಿದಾಗ ಗರಿಪ್ಪ. +ಮರಗಳ ವರ್ತುಲಗಳಲ್ಲಿ ಶೇಖರವಾದ +ಕಾರ್ಬನ್‌-14 ಈ ಪ್ರಮಾಣದ ಲೆಕ್ಕಾಚಾರ +ದಿಂದ ಆ ವರ್ಷಗಳ ಸೌರಕಲೆಗಳ ತೀಕ್ಷತೆ +ಯನ್ನು ಸಾಕಷ್ಟು ಕರಾರುವಾಕ್ಕಾಗಿ +ಬಹುದು ಕ್ರಿ.ಶ. 1110-1300, 1400 +1510, 1640-1715 ಈ ವರ್ಷಗಳಲ್ಲಿಲ್ಲ +ಸೌರಕಲೆಗಳು ತೀವ್ರವಾಗಿ ಕ್ಷೀಣಿಸಿದನ್ನು ಮಲ + + +ಕ್ರ + + +ನಿರ್ಧ ರಿಸ + + +1 + + + + + +CLARION/B/GS/50/1 73/KN + + + + + + + + +ಗಳಲ್ಲಿ ಶೇಖರವಾದ ಕಾರ್ಬನ್‌-14 ಬಯ +ಲಾಗಿಸಿತು. ಈ ಅವಧಿಯಲ್ಲಿ ಯುರೋಷಿ +ನಾದ್ಯಂತ ಕಡು ಚಳಿಗಾಲದ ಅನುಭವ +ಸೂರ್ಯ ಮತ್ತು ಭೂಮಿಯ ಹವಾಗುಣದ +ನಡುವಿನ ನವುರು ಸಂಬಂಧವನ್ನು ಇದು +ಇನ್ನಷ್ಟು ಸಷ್ಟೀಕರಿಸಿತು. ಕಾರ್ಬನ್‌-14 ಮರ +'ಗಳ ವರ್ತುಲಗಳಲ್ಲೊತ್ತಿದ ಸೌರ ಚಟುವಟಿ +ಕೆಯ ಬೆರಳೊತ್ತು (ier ಭಗ), ಭವಿಷ್ಯ +ತ್ತಿನ ಶಕ್ತಿ ಮೂಲ. + + +ಸುಮಾರು ನಲವತ್ತು ಕೋಟಿ ವರ್ಷಗಳ +ಹಿಂದೆ ನಿಗಿನಿಗಿಸುವ ಸೂರ್ಯನಿಂದ ಹೊರ +ಗಟ್ಟಿದ ದ್ರವಾಂಶ ಘನೀಭವಿಸಿ ನಿಸಿ +ಭೂಮಿ (ಇತರ ಗ್ರಹಗಳು ಕೂಡ) ಇನ್ನು ತನ್ನ +ಪೋಷಣೆಯ ಹೊರೆಯನ್ನು ಸೂರ್ಯನಿಗೆ +ವಹಿಸಿ ನಿಶಿಂತವಾಗಿದೆ. ಅದೃಷ್ಟವಶಾತ್‌ ಈ +ಸೂರ್ಯ ಹೊಣೆಗೇಡಿಯಲ್ಲ! ಭೂಮಿ +ಗಾಗಿಯೇ ಅಲ್ಲದಿದ್ದರೂ, ಭೂಮಿಯ ಮೇಲೆ +ನಿರಂತರ ಶಕ್ತಿಯ ಹೊನಲನ್ನೆ ಹರಿಸುತ್ತಿದೆ. +ಭೂಮಿ ಸೂರ್ಯರ ನಡುವಣ ಅಂತರ, +ಮತ್ತು ಭೂಮಿಯನ್ನು ಆವರಿಸಿರುವ ವಾಯು +ಮಂಡಲದ ದಟ್ಟ, ಪದರದಿಂದಾಗಿ ಸೂರ್ಯ +ಶಕ್ತಿಯ ಹತ್ತು ಲಕ್ಷದ +ಕಡಿಮೆ ಶಕ್ತಿ ನಮ್ಮ ಪಾಲಿಗೆ ದಕ್ಕುತ್ತದೆ. ಆದರೆ +ನಮಗೆ ಇಷ್ಟೂ ಯಥೇಷ್ಟವಾಗುತ್ತಿದೆ. +ಭೂಮಿಯ ಆಳದಲ್ಲಿ ಸಂಚಯನಗೊಂಡಿ +ರುವ ಕಲ್ಲಿದಲು ತೈಲ: ನಿಕ್ಷೇಪಗಳಿಗೆ ಸೌರ +ಶಕ್ತಿಯೆ ಕಾರಣ. ಆದರೆ ತಾಂತ್ರಿಕತೆಯ +ಉಚ್ಛ್ರಾಯದ ಈ ಕಾಲದಲ್ಲಿ ಅತಿಯಾದ +ಬಳಕೆಯಂದ ಪಳೆಯುಳಿಕೆಯ ಶಕ್ತಿ ಮೂಲ +ಗಳು ಹ್ರಾಸವಾಗುತ್ತಿರುವಂತೆ ನವೀನ ಶಕ್ತಿ +ಮೂಲಗಳತ್ತ ಗಮನಹರಿಸುವುದು ಅನಿ +ವಾರ್ಯವಾಗುತ್ತಿದೆ. ಪರಿಸರ ಮಾಲಿನ್ಯಕ್ಕೆ +ಎಡೆಕೊಡದ ಶಕ್ತಿ ಮೂಲಗಳು ಜರೂರಿನ +ಅಗತ್ಯ. ಸೌರಶಕ್ತಿ ಅಂಥ ಶಕ್ತಿ ಮೂಲ. ಕೃತಕ +ಉಪಗ್ರಹಗಳಿಗೆ ಶಕ್ತಿಯೂಡಲು ಸೌರಕ್ತಿ +ಯಿಂದ ವಿದ್ಯುತ್‌ ತಯಾರಿಸುವ ವಿದ್ಯುತ್‌ +ಕೋಶಗಳು ಈಗಾಗಲೇ ಚಾಲ್ತಿಯಲ್ಲಿವೆ. ಜಲ +ಅಥವಾ ಉಷ್ಣ ವಿದ್ಯುತ್ತಿನಂತೆ, ಪೆಟ್ರೋ ೀಲಿಯಂ: +ಇಂಧನದಂ +ಶಕ್ತಿಯನ್ನು ಬಳಸುವ ತಂತ್ರಗಳಿನ್ನೂ ಕರಗತ +ವಾಗದೆ ಇದರೂ ಶೀತ ಪ್ರದೇಶದಲ್ಲಿ ನೆ + + +ನವೆಂಬರ್‌ 1988 + + + + + +ಒಂದು ಭಾಗಕ್ಕಿಂತಲೂ + + +ಅಪಾರ ಪ್ರಮಾಣದಲ್ಲಿ ಸೌರ್ಕ + + +ಪೂರ್ಣ ಸೂರ್ಯಗ್ರಹಣದ +ವೇಳೆಯಲ್ಲಿ ಕಾಣುವ +ಕೂರೊನಾದ ಸುಂದರ ದಶ + + +ಬೆಚ್ಚಗಿರಿಸಲು, ಚಿಕ್ಕ ��ುಟ್ಟ ಗಣಕಯಂತ್ರ +ನಡೆಸಲು, ಕೆಲವೆಡೆ ವಾಹನ ಚಲಾಯಿಸಲು +ಸೌರಶಕ್ತಿಯನ್ನು ಬಳಸುತ್ತಿರುವುದು ಮುಂಬ +ರುವ ಶತಮಾನದಲ್ಲಿ ಸೌರಶಕ್ತಿ ಪ್ರಮುಖ ಶಕ್ತಿ +ಮೂಲವಾಗುವುದರ ಸಂಕೇತ. ಇಂದಲ್ಲ +ನಾಳೆಯಾದರೂ ಸೌರಶಕ್ತಿ ಇತರೆಲ್ಲ ಶಕ್ತಿ +ಮೂಲಗಳಿಗೆ ಬದಲಿ ವೃವಸ್ಥೆಯಾಗುವುದು +ಅನಿವಾರ್ಯ. ಏಕೆಂದರೆ, ಎಲ್ಲಿಯವರೆಗೆ +ಹೊಳೆವ ಸೂರ್ಯನಿರುತ್ತಾನೋ +ಅಲ್ಲಿಯವರೆಗೆ ಇದು ಸುಲಭ ಲಬ್ಧ. + +ಐವತ್ತು ಕೋಟಿ ವರ್ಷಗಳ ಹಿಂದೆ +ಮೈದಾಳಿದ ನಮ್ಮ ಸೂರ್ಯನಿಗಿಂದು ನಡು +ವಯಸ್ಸು. ಭೂಮಿ ಸೂರ್ಯನ ಸುತ್ತ ಪರಿ +ಭ್ರಮಿಸಲು ಅಗತ್ಯ ಅವಧಿಯ ಒಂದು ವರ್ಷ. +ಸುಮಾರು ಮೂರು ಸಾವಿರ ಕೋಟಿ +ನಕ್ಷತ್ರಗಳುಳ್ಳ ನಮ್ಮ ಬೃಹತ್‌ ಆಕಾಶಗಂಗೆಗೆ +ಒಂದು ಸುತ್ತು ಬರಲು *ಸೂರ್ಯನಿಗೆ +ಬೇಕಾಗುವ ಅವಧಿ ಎಷ್ಟು ಗೊತ್ತೇ? ಎರಡೂ +ವರೆ ಸಾವಿರ ಕೋಟಿ ವರ್ಷಗಳು. ಈಗಾಗಲೆ +ಇಂಥ 30 ಪ್ರದಕ್ಷಿಣೆಗಳನ್ನು ಮುಗಿಸಿರುವ +ಸೂರ್ಯ ನಾಶವಾಗುವ ಮುನ್ನ ಇನ್ನೂ 30 +ಸುತ್ತು ಹಾಕಲಿದಾನೆ. ಹಾಗಾದರೆ ಸೂರ್ಯನ +ಅಂತ್ಯವಾಗುವುದು ಹೇಗೆ? + + +43. + + +NE + + + + + +uey ?9/8814೧-೬/೫/೫118] + + + + + +“aU ಇರ we : +ಇಲಗ (೧೮ ಓಂ ಬನದ ಛಾ + + +ಬಣ + + +ಯಂ ಲೇಣಲ ಉಥೀಜುಲ +ಆ ೧ಜ೦೮೧೮೧೯೫ಬಜಲಲಊಲು ಣಂ 32 HRS rR 1 + + +“Reeves +ಜಲಾ ‘HECNEE ೪೧೮ “Hoo "ಎ4ಬ + + +೦೫೦೯೩ ೧ರಣೀಣ EN + + +೧ +"ಬೀಳ ಅ ಐ೬೦೫ "OE ಐಂಂ%ಾ Fo ಇಐ೩ುಆಜ + + +ಇ "ಐಓ ಣು +[ac] + + +ಷಿ ಆಷ್ಟ pe +ಐಲಂೀಣ ಉಲ ೮೮೫% ಜ೮ + + +"ಜಣ ಜಲ + +ಖಣಿ ಲಾಯ OY +೧ ಗ ಗ + +ಎ೬ ಜಛಟೀಜೀಜಣ ಎರೇೀಜಲ್ಪ + + +14 + + +ಕಾ + + +ನಿರಂತರ ಶಕ್ಕುತ್ತಾದನೆಯಿಂದ ಹೈಡ್ರೋ +ಜನ್‌ ಸರಕು ಸೊ ರಗಿದಂತೆ ಗುರುತ್ವಾಕರ್ಷಣ. +ಸೂರ್ಯನ ಗಾತ್ರ ಕುಗ್ಗುತ್ತದೆ. ಪರಿಣಾಮ +ವಾಗಿ ಒತ್ತಡ ಅಗಾಧವಾಗಿ ಉಷ್ಣತೆ ಅತಿಗೆ +ಜಿಗಿದಾಗ ಸಂಲಯನಗೊಳ್ಳುವ' ಸರದಿ +ಹೀಲಿಯಂ ಪರಮಾಣುಗಳದು. ಇಲ್ಲಿ +ಉತ್ಸರ್ಜಿತವಾಗುವ ಬೂದಿ ಕಾರ್ಬನ್‌. ಈ +ಕ ಕ್ರಿಯೆಯಲ್ಲಿ ಬಿಡುಗಡೆಯಾಗುವ +ದ ಗಾತ್ರವನ್ನು ಅತಿಯಾಗಿ +ಸುತ್ತದೆ. ಇಂಥ ಸೂರ್ಯನ ಅನ್ವರ್ಥ +ತ್ರಿ ಏಕೆಂದರೆ, ಹಿಗ್ಗಿದ +ಸೂರ್ಯನ ವರ್ಣ, ಗಾತ್ರ ಅಸಾಮಾನ್ಯ. +ಮಾಮೂಲಿ ಸೂರ್ಯನಿಗಿಂತ ನೂರು ಪಟ್ಟು +ಜಾಸ್ತಿ. ವಿಸ್ತರಿಸಿದ ಪ್ಲಾಸ್ಟಾ ರಾಶಿಯಲ್ಲಿ ರಕ್ತ +ದೈತ್ಯನ ದೈತ್ಕಾಲಿಗನದಲ್ಲಿ ಭೂಮಿ ಸೇರಿದಂತೆ +ಗ್ರಹ. ಉಪಗ್ರಹಗಳೆಲ್ಲ ಕರಗಿ ಲೀನವಾಗುವ +ಅದೆಷ್ಟೋ ಮುನ್ನವೆ ಜೀವ ಸಮುದಾಯ +ನಾಮಾವಶೇಷವಾಗಿರುತ್ತವೆ. ಆ ಮೊದಲೆ +ಭೂಮಿಯ ಮೇಲಿನ ಜೀವಿ ಹೊಸ ತಾಣಕ್ಕೆ +ಲಗ್ಗೆ ಇಟ್ಟು ತವರಿನ ನಶವನ್ನು ಗಮನಿಸುವ +ಸಕಘೌಷತ್ರೆಗೆ ಮುಗಿಯುವುದಿಲ್ಲ. ಇಳಶ್ದದೆತ್ತ +ಸೂರ್ಯನ ಹೀಲಿಯಂ ಉಗ್ರಾಣ ಬರಿದಾ + + +'ದಂತೆ, ಗುರುತ್ವ ಕುಸಿತ ಮತ್ತಷ್ಟು ಹೆಚ್ಚಿ ಗಾತ್ರ + + +ಇನ್ನಷ್ಟು ಕುಗ್ಗುತ್ತದೆ. ಕುಬ್ಬ ಸೂರ್ಯನ ಬಣ್ಣ +ಅಧಿಕೋಷ್ಠತೆಯಿಂದಾಗಿ ಅಚ್ಚ ಬಿಳಿ ಎಂದೇ +ಸರೀಗ. "ಶ್ರೇ ೇತಕುಬ್ಲ (6೧1 ಪಂ) ಆದರೆ +KE ದ್ರವ್ಯ ರಾಶಿ ಸಾಕಷ್ಟಿಲ್ಲದಿರುವುದ +ರಿಂದ ಏರಿದ ಉಷ್ಣತೆ ಕಾರ್ಬನ್‌ ಪರಮಾಣು + + +ಗಳು ಸಂಲಯನಗೊಳ್ಳಲು ಸಾಕಾಗದು. ಈ +ಶ್ವೇತಕುಬ್ದ ಕಾ�� ಕ್ರಮೇಣ ತನ್ನ ಶಾಖ ಕಳೆದು + + +ಕೊಂಡು ಕಪ್ಪಗಿನ ಲ: ವಿಶ್ವದಲ್ಲಿ + + +ಅಂಡಲೆಯಲಾರಂಭಿಸಬಹು +ಯಾವುದೋ ನಕ್ಷತ್ರದ ಮ +ಬಲೆಗೆ ಸಿಲುಕಿ ಆ ನಕ್ಷತ್ರದ ಗ್ರಹವಾಗ + + +ಅಸಾರ್‌ +ಮೀಸ ಆ + + +ಒಂದು ಚಿಕ್ಕ ಆನಂದ ಕೂ + + +ನಗಬೇಕಾದದ್ದು ಅತ್ವಂತ ಅಗತ್ಯವಾಗಿದೆ. + + + + + +ನವೆಂಬರ್‌ 1988 + + +ಮೀರಿಸುವ ಅಸಂಖ ನಕ್ಷತ್ರಗಳುಂಟು. ಇಂಥ +ನಕ್ಷತ್ರಗಳು - ಶ್ವೇತಕುಬ್ಬಕ್ಕಪ್ಪೇ ಪರ್ಮವಸಾನ +ಹೊಂದದೆ ಮತ್ತಷ್ಟು ಗುರುತ್ತಾತ್ಮಕ ಕುಸಿತ +ಕ್ಕೊಳಗಾಗಿ ಒತ್ತಡ ಸಹಿಸಲಾಗದೆ ಮಹಾ +ಆಸ್ಪೋಟದೊಂದಿಗೆ ಸಿಡಿಯುತ್ತವೆ. ಈ +ಅದ್ಬುತ ವಿದ್ಯಮಾನವೇ. ಸೂಪರ್‌ನೋವಾ. +ಬರಿಗಣ್ಣಿಗೆ ನಿಲುಕುವ ಸೂಪರ್‌ ನೋವಾಗಳು +ತೀರ ಅಪರೂಪ (ಕ್ರಿಸ್ತಶಕ 1054ರಲ್ಲಿ 1572, +1604), 1987 ಫೆಬ್ರವರಿಯ ಇರುಳಿನಲ್ಲಿ +ಇಂಥ ಗಗನವೈಭವವನ್ನು ಅಮೇರಿಕದ +ಖಭೌತಶಾಸ್ತ್ರಜ್ಞ ಇಂ ಯಾನ್‌ ಶೆಲ್ಪನ್‌ ಪತ್ತೆ +ಹಚ್ಚಿದರು. ಸೂಪರ್‌ನೋವಾದ +ಆಟಾಟೋಪದ ಬಳಿಕ ಉಳಿವ ತಿರುಳು +ನ್ಕೂಟ್ರಾನ್‌ ಕಣಗಳ ಮುದ್ದೆ. ಎಂದೇ ಇದರ +ಹೆಸರಿಗೆ ನ್ಯೂಟ್ರಾನ್‌ ನಕ್ಷತ್ರ. + + +ನ್ಯೂಟ್ರಾನ್‌ ನಕ್ಷತ್ರ ಗುರುತ್ವಾತ್ಮಕ ಕುಸಿತ +ಕ್ಲೊಳಗಾಗಿ ಬೆಳಕೂ ಸೇರಿದಂತೆ ಯಾವುದನ್ನೂ +ಹೊರಬಿಡಲೊಲ್ಲದ ಕೃಷ್ಣವಿವರವಾಗಿ +ಪಸಮಾಪ್ತಿ ಹೊಂದಬಹುದು. ಈಗ ಲಭ್ಯವಿ +ವ ಜ್ಞಾನಸೀಮೆಗೆ ಸಂಬಂಧಿಸಿದಂತೆ + +ನಕ್ಷತ್ರದ ಅಂತಿಮ ಹಂತವಿದು. +ನಕ್ಷತ್ರಗಳ ಹುಟ್ಟು ಸಾವಿನಲ್ಲಿ ಏನು ವಿಸ್ಮಯ. +ಸೃಷ್ಟಿಯ ನಿಗೂಢ ರಹಸ್ಕ ಅಡಗಿದೆ? ನಮ್ಮ +ನೆರೆಯ ಅತ್ಯಂತ ನೆರೆಯ ಖಾಸಾ ನಕ್ಷತ್ರ +e ವ + + +ಬದಲಾಗಿ ವೈಜ್ಞಾನಿಕವಾಗಿ ಸೂರ್ಯನನ್ನು + + +pe +ಅ. — ಕಾ ಅ pe +ಅಧ್ಯ ಯನಿಸಿದಾಗ ವಿಶದ ಘೂ ುಗೂಢ + + +ಸ್‌ ಮಗಳಿಗೆ ಉತ್ತರ ಹೊರೆತೀ + + +ಬಿಡುವುದರಿಂದ ಮನುಷ್ಧ + + +೨ ರೆಬೆಲಾಯಿಸ್‌ + + +157 + + +ದಾರವಾಡದಲಿ ತಲೆಯೆತ್ತಿದ ರಾಜ್ಯದ ಎರಡನೆಯ ಕೃಷಿ ವಿಶ್ವವಿದ್ಯಾಲಯ +ಬವ ವರ್ಷವನು ಮುಗಿಸಿದಾಗ ಕುಲಪತಿ-ಡಾ॥ ಜೆ.ವಿ. ಗೌಡರು “ಕಸ್ತೂರಿ'ಗೆ +ದ ಸಂದರ್ಶನ ಹೆಸರಾಂತ ಕೃಷಿ ವಿಜ್ಞಾನಿಯಾದ ಅವರಿಗೆ +ಮುೂಲಕ-ಬಾರತದ ಆರ್ಥಿಕ ಪುನರುತ್ತಾನದಲ್ಲಿ, ಅಂತೆಯೆ ಧಾರವಾಡದ + + +ನೀಡಿದ ಸಂದರ್ಶನವಿದು. ಸತಃ + + +ವ 4 + + +' ನೂತನ ಕಷಿ ವಿಶವಿದಾಲಯದ ಭವಿಷ್ಯದಲ್ಲಿ ಅದಮ್ಮ ವಿಶ್ವಾಸ. + + +ಕುಲಪತಿಯೊಂದಿಗೆ ಒಂದು ಗಂಟಿ + + +* ಮಾಧವ ನಾ. ಮಹಿಷಿ 9 + + +ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲ +ಪತಿ ಡಾ ಜೆ.ವಿ. ಗೌಡರ ಜೀವನ ಹಲವು +ಹತ್ತು ಸಾಧನೆಗಳ ಆಗರ. ಇದೀಗ 50 ಮುಗಿಸಿ +ರುವ ಅವರು ಪ್ರತಿಭೆ, ಕ್ರಿಯಾಶಕ್ತಿಗಳ ಸಂಗಮ +ವಾಗಿದ್ದಾರೆ. ಧಾರವಾಡದ ಕೃಷಿ ಮಹಾವಿದ್ಕಾ +ಲಯದ ವಿದ್ಯಾರ್ಥಿಯೇ ಆದ ಅವರು 1959 +ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎಸ್ಸಿ +(ಅಗ್ರಿ.) ಪರೀಕ್ಷೆಯಲ್ಲಿ ಪ್ರಥಮರಾಗಿ +ಉತ್ತೀರ್ಣರಾದರು. 1961ರಲ್ಲಿ ಅಲ್ಲಿಂದಲೇ +ಪ್ರಥಮದರ್ಜೆಯಲ್ಲಿ ಎಂ.ಎಸ್ಸಿ (ಅಗ್ರಿ) +1962ರಲ್ಲಿ ದಿಲ್ಲಿಯಲ್ಲಿ ಭಾರತೀಯ ಕೃಷಿ +ಸಂಶೋಧನ ಮಂಡಳಿಯನ್ನು ಸೇರಿ 1965 +ರಲ್ಲಿ ಪಿಯೆಚ್‌. ಡಿ. ಮುಗಿಸಿದರು. ನಂತರದ +ಒಂದು ವರ್��� ಅಲ್ಲಿಯೇ ಸಂಶೋಧನೆಯನ್ನು +ಮುಂದುವರಿಸಿದರು + +1966 ರಿಂದ ಹೆಬ್ಬಾಳದಲ್ಲೂ, ಧಾರವಾಡ +ದಲ್ಲೂ ಹೊಣೆಗಾರ ಸ್ಥಾನಗಳನ್ನು ನಿರ್ವಹಿ +ಸುತ್ತ ಬಂದ ಅವರು 1973ರಿಂದಲೂ ಕೃಷಿ +ವಿಶ್ವವಿದ್ಧಾಲಯದ ಧಾರವಾಡ ಘಟಕದಲ್ಲಿ +ಕೃಷಿ ಸಸ್ಕಶಾಸ್ತ್ರದ ಪ್ರಾಧ್ಯಾಪಕರೂ, ವಿಭಾಗ + + +ವರಿಷ್ಠರೂ ಆಗಿ ದುಡಿದಿದ್ದಾರೆ. ಇದುವರೆಗೆ +20 ಜನ ಪಿಯೆಚ್‌. ಡಿ. ವಿದ್ಯಾರ್ಥಿಗಳಿಗೂ 19 +ಜನ ಎಂ.ಎಸ್ಸಿ(ಅಗ್ರಿ) ವಿದ್ಯಾರ್ಥಿಗಳಿಗೂ +ಸಂಶೋಧನ ಮಾರ್ಗದರ್ಶನ ಮಾಡಿದ್ದಾರೆ. +ಸುಮಾರು 200 ಸಂಶೋಧನ ಪ್ರಬಂಧಗಳನ್ನು +ಅವರು ಇದುವರೆಗೆ ಪ್ರಕಟಿಸಿದ್ದು ಅವುಗಳಲ್ಲಿ +45 ಪ್ರಬಂಧಗಳು ಅಂತಾರಾಷ್ಟ್ರೀಯ ಪತ್ರಿಕೆ +ಗಳಲ್ಲಿ ಬಂದಿವೆ. ಅಂತಾರಾಷ್ಟ್ರೀಯ ವಿಚಾರ +ಸಂಕಿರಣಗಳಲ್ಲಿ ಸುಮಾರು 12 ಪ್ರಬಂಧ +ಗಳನ್ನು ಮಂಡಿಸಿದ್ದಾರೆ. ಕನ್ನಡದಲ್ಲೂ ಜನ +ಸಾಮಾನ್ಯಕ್ಕಾಗಿ ಅನೇಕ ಜನಪ್ರಿಯ ಲೇಖನ +ಗಳನ್ನು 'ಸಸ್ಕದಲ್ಲಿ ಸುಧಾರಣೆ' ಎಂಬ ಪುಸ್ತಕ +ವನ್ನೂ ಬರೆದಿದ್ದಾರೆ. . + +ಜೋಳ, ಬಟಾಣೆ,' ಮೆಣಸಿನಕಾಯಿ, +ತಂಬಾಕು, ಕುಸುಬೆ ಮುಂತಾದುವುಗಳಲ್ಲಿ ಹಲ +ವಾರು ಸುಧಾರಿತ ತಳಿಗಳನ್ನು ಶೋಧಿಸಿ ಬಳ +ಕೆಗೆ ತಂದಿದ್ದಾರೆ. ಹಲವಾರು ಭಾರತೀಯ +ಹಾಗೂ ಅಂತಾರಾಷ್ಟ್ರೀಯ ಮಂಡಳಿಗಳ +ಸದಸ್ಯತ್ವವನ್ನು ಪಡೆದಿರುವ ಡಾ| ಗೌಡರು +ಮತಭಾಷಿ; ಆದರೆ ಅಮಿತೋತ್ಸಾಹಿ. + + +ಕಸೂರಿ + + + + + +4 + + +ನಾನು ಮುಖ್ಯವಾಗಿ ನಿಮ್ಮ ಬಳಿ ಬಂದದ್ದಕ್ಕೆ +ಕಾರಣ, ನಿಮ್ಮ ಹಿರಿತನದಲ್ಲಿ ಧಾರವಾಡದ +ಕೃಷಿ ವಿಶ್ವವಿದ್ಯಾಲಯ ಒಂದು ವರ್ಷವನ್ನು +ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದಿಸಲು. + + +ಅಲ್ಲದೆ ತೀರ ಸಾಮಾನ್ಯವೆನಿಸಿದರೂ ನಮ್ಮ + + +: ಓದುಗರಿಗೆ ಉಪಯುಕ್ತವೆನಿಸಬಹುದಾದಂಥ +ಕೆಲವು ಪ್ರಶ್ನೆಗಳನ್ನು ಕೇಳಲು. + +ನಿಮ್ಮ ಅಭಿನಂದನೆಗಾಗಿ ಥ್ಯಾಂಕ್ಸ್‌. ಏನು +ಪ್ರಶ್ನೆಗಳನ್ನು ಬೇಕಾದರೂ ಕೇಳಬಹುದು. + + +ಕರ್ನಾಟಕ-ರಾಜ್ಕ ಸ್ಥಾಪನೆಯಾದಾಗ ಇದ್ದ + + +ವಿಶ್ವವಿದ್ಯಾಲಯಗಳು ಎರಡು. ಕೃಷಿಯಂಥ +ವಿಷಯಕ್ಕೆ ಪ್ರತ್ನೇಕ ವಿಶ್ವವಿದ್ಧಾಲಯವಿರಲಿಲ್ಲ. +ಮುಂದೆ ರಾಜ್ಕಕ್ಕೊಂದು ಪ್ರತ್ಯೇಕ ಕೃಷಿ ವಿಶ್ವ +ವಿದ್ಯಾಲಯ: ಬೇಕೆಂದು ನಿರ್ಧಾರವಾದಾಗ + + +ಅದು ಬೆಂಗಳೂರು ಬಳಿ ಹೆಬ್ಬಾಳದಲ್ಲಾ + + +ಯಿತು. ಕರ್ನಾಟಕದಂಥ ಮಧ್ಯಮಗಾತ್ರದ +ರಾಜ್ಯಕ್ಕೆ ಎರಡು ಕೃಷಿ ವಿಶ್ವವಿದ್ಯಾಲಯಗಳ +ಅಗತ್ಯವಿತ್ತೆ? + +ನಮ್ಮ ರಾಜ್ಯ್ಕಕ್ಕೊಂದು ಪ್ರತ್ಯೇಕ ಕೃಷಿ +, ವಿಶ್ವವಿದ್ಯಾಲಯ ಬೇಕೆಂದು ನಿರ್ಧಾರವಾದಾಗ + + +ನಂತರ ಅದಕ್ಕಾಗಿ ಸ್ಥಳ ಪರಿಶೀಲನೆ ಮಾಡಿ + + +ಶಿಫಾರಸು ಮಾಡುವಂತೆ ಸರಕಾರ 1963ರಲ್ಲಿ +ಒಂದು ಉಚ್ಚಾಧಿಕಾರ ಸಮಿತಿಯನ್ನು ನೇಮಿ +ಸಿದು ತಮಗೆ ಗೊತ್ತಿರಬೇಕು. ಈ ಸಮಿತಿ +ಧಾರವಾಡ, ಬೆಂಗಳೂರು (ಹೆಬ್ಬಾಳ) + + +ಪವರ್‌ 1988 + + + + + +ಎರಡನ್ನೂ ಪರಿಶೀಲಿಸಿ ವರದಿ ಸಲ್ಲಿಸಿತು. ಆ +ಸಮಿತಿಯ ಒಲವು ಧಾರವಾಡದ ಕಡೆಗೆಯೇ +ಇತ್ತು. ಆದರೂ ಆಗ ವಿಶ್ವವಿದ್ಯಾಲಯ +ಆದದ್ದು ಬೆಂಗಳೂರಲ್ಲಿ. + +ಉಚ್ಚಾಧಿಕಾರ ಸಮಿತಿ ಧಾರವಾಡದಲ್ಲಾಗ +ಬೇಕೆಂದು ಹೇಳಿದ್ದರೂ ಕೃಷಿ ವ��ಶ್ವವಿದ್ಯಾಲಯ +ಆಗ ಆದದ್ದು ಬೆಂಗಳೂರಲ್ಲಿ. ಇದನ್ನು ನೋಡಿ +ದಾಗ ಕಾರವಾರದ ನೆನಪು ಮರುಕಳಿಸುತ್ತದೆ. +ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಗಿಂತ +ಹಿಂದಿನಿಂದಲೂ ಕಾರವಾರ ಮುಂಬಯಿಗಿಂತ +ಶ್ರೇಷ್ಠ ಬಂದರಾಗುವ ಅನುಕೂಲಗಳು ಇರುವ +ತಾಣ, ಮುಂಬಯಿಯ ನಂತರ ಶಶ್ಚಿಮ ಕರಾ +ವಳಿಯಲ್ಲಿ ಪ್ರಥಮ ದರ್ಜೆಯ ಬಂದರಾಗ +ಬೇಕಾದದ್ದು ಕಾರವಾರದಲ್ಲೇ ಎಂದು ಅನೇಕ +ತಜ್ಞ ಸಮಿತಿಗಳು ಶಿಫಾರಸು ಮಾಡಿ +ದಾಗಲೂ.... + +ಈಗ ಸೀಬರ್ಡ್‌ ಆದರೂ ಬಂತಲ್ಲ ಎಂದು +ಸಮಾಧಾನ ಪಡೋಣ. ಮೊದಲ : ಕೃಷಿ +ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಆದ ನಂತ +ರವೂ ಉತ್ತರ ಕರ್ನಾಟಕದ ವಿಶಿಷ್ಟ ಕೃಷಿ +ಸಮಸ್ಯೆಗಳಿಗೆ ಪ್ರತ್ಯೇಕ ವಿಶ್ವವಿದ್ಯಾಲಯ +ಬೇಕೆಂಬ ಬೇಡಿಕೆ ಈ 1 ಭಾಗದ ಸಂಸತ ದಸ್ಮರು +ವಿಧಾನಸಭಾ ಸದಸ್ಯರು ಮುಂತಾದವರಿ +ಜೀವಂತವಾಗಿಯೇ ಉಳಿಯಿತು. + + +pe ಕ್‌ EN oR PN +ವಾದರೂ ಈ OA A AT A + + +4 (೧) +A YY + + + + + + + + +ತಲ ಎಂಬುದು ಸಮಾಧಾನದ ಸಂಗತಿ +ಯಲ್ಲವೆ? +ಉತ್ತ ರ ಕರ್ನಾಟಕಕ್ಕೆ ಅದರದೇ ಆದ ವಿಶಿಷ್ಟ + + +ಕೃಷಿ ಸಮಸ್ಯೆಗಳಿವೆ ಅಂದಿರಲ್ಲ...ಏನು +ಹೇಳುವಿರಾ? +ನಮ್ಮ ವಿಶ್ವ ವಿದ್ಯಾ ಲಯದ ವ್ಯಾಪ್ತಿ ಯಲ್ಲಿ + + +ಬರುವ ಎಂಟು ಜಿಲ್ಲೆ ಗಳಲ್ಲಿ PEE ನೂರಕ್ಕೆ +60ರಷ್ಟು ಎರೆಭೂಮಿ ಅರ್ಥಾತ್‌ ಕಪ್ಪು +ಮಣ್ಣಿನ ನೆಲ. ಕೆಲವು ಕಡೆ ಕಡುಗಪ್ಪು ಮಣ್ಣಿದೆ +ಯಾದರೆ ಮತ್ತೆ ಹಲವೆಡೆ ತಿಳಿಗಪ್ಪು ಮಣ್ಣಿದೆ. +ವಿಜಾಪುರದ "ಕಡೆ ಕೆಲವೆಡೆಗಳಲ್ಲಿ ಸವಕಳಿ +ಯಾದ ಮಣ್ಣೂ ಇದೆ. ಈ ಭಾಗದಲ್ಲಿ ನೂರಕ್ಕೆ +30-35 ರಷ್ಟು ಮಸಾರಿ ಭೂಮಿಯೂ ಇದೆ. +ಅಲ್ಲದೆ ರಾಜ್ಯದ ಮುಖ್ಯ ಆಹಾರ ಧಾನ್ಮ +ಗಳಾಗಲಿ, ಎಣ್ಣೆ ಕಾಳುಗಳಾಗಲಿ, ರೊಕ್ಕದ +ಬೆಳೆಗಳಾಗಲಿ ಹೆಚ್ಚಾಗಿ ಬೆಳೆಯುವುದು ಉತ್ತರ +ಕರ್ನಾಟಕದ ಜಿಲ್ಲೆಗಳಲ್ಲೆ ಎಂಬುದನ್ನು +ಮರೆಯುವಂತಿಲ್ಲ. ಉತ್ತರ ಕನ್ನಡ ಜಿಲ್ಲೆಯ +ದಟ್ಟ ಅರಣ್ಯ "ಮತ್ತು ಅಲ್ಲಿಯ ತೋಟ +ಗಾರಿಕೆ- ಪ್ರದೇಶ ಕೂಡ ಈ "ವಲಯದಲ್ಲೇ +ಇದೆ. ಅಡಿಕೆ, ಏಲಕ್ಕಿ, ಮೆಣಸು ಮುಂತಾದವು +ಗಳನ್ನು ಈ ಜಿಲೆ. ನಮಗೆ ಕೊಡುತ್ತಿದೆ. +ಇಷ್ಟೊ ೦ದು ವೈವಿಧ್ಯಮಯ ಬೆಳೆಗಳಿಂದ +ಸಮೃದ್ದವಾದ ಉತ್ತರ ಕರ್ನಾಟಕದಲ್ಲಿ ಅತಿ +ಹೆಚ್ಚು ಮಳೆ ಬೀಳುವ ಕರಾವಳಿ ಪ್ರದೇಶದಿಂದ +ಹಿಡಿದು ಜಃ ಕಡಿಮೆ ಮಳೆಯಾಗುವ ಬಯಲು +ವೈವಿಧ್ಯಪ್ಪ ಪ್ಯೂ ಭಾಗಗಳಿವೆ. + + +ಯೆಂಬುದನ್ನು ಮರೆಯು +ಎರೆಮಣ್ಣಿನ ಪ್ರದೇಶದಲ್ಲಿ ನೀರಾ +ವರಿಯ. ಬಳಕೆ ತುಂಬ ವೈಶಿಷ್ಟ ಪೂರ್ಣ +ವಾದದ್ದಿರುತ್ತದೆ. ಇಲ್ಲಿ ಅತ್ಯಂತ ವ್ಯವಸ್ಥಿತ ರೀತಿ +ಯಲ್ಲಿ ನೀರಾವರಿ ಸೌಲಭ್ಯವನ್ನು ಉಪ +ಯೋಗಿಸಿಕೊಳ್ಳ ಬೇಕಾಗುತ್ತದೆ. ನೀರಿನ +ಅನಿಯಂತ್ರಿತ "ಬಳಕೆಯಿಂದ ಮಣ್ಣು ಕೊಚ್ಚಿ +ಕೊಂಡು ಹೋಗಬಹುದು. ಬಹು ಬೇ ಗನೆ ಈ +ಭೂಮಿಗೆ ಜವುಳು ಹಿಡಿಯಬಹುದು. ಇದೆಲ +ಕಾರಣಗಳಿಂದಾಗಿ ರಾಜ್ಯದ +ಕಾಣದಂತಹ ವಾರಾ ಸ್ಟ ಕೃಷಿ ಸಮಸ್ಯೆ ಸೈಗಳನ್ನು ಈ + + +18 + + +ಯಿಂದ ಈ ಭಾಗಕ್ಕಾಗಿ j +ಕೃಷಿ ವಿಶ್ವ ವಿದ್ಕಾಲಯವಾಗಿರುವುದು ಬಹಳ +ಒಳ್ಳೆ ಯದು ಎಂದು ನನಗನಿಸುತ್ತದೆ. + +ಈ ಪ್ರಶ್ನೆಗೆ ಸಂಬಂಧಪಟ್ಟ ಒಂದು ಉಪ +ಪ್ರಶ್ನ���: ನಮ್ಮದು ಕೃಷಿ ಪ್ರಧಾನ ಪ್ರದೇಶವೆಂದು +ನೀವು ಈಗಷ್ಟೇ ಹೇಳಿದಿರಿ. ಇಲ್ಲಿ ಉದ್ಯಮ +ಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆ +ದಿಲ್ಲವೆಂಬ ಕಾರಣಕ್ಕಾಗಿ ನಮ್ಮದು ಕೃಷಿ +ಪ್ರಧಾನವಾಗಿ ಉಳಿದಿರುವುದು ನಿಜ. ಆದರೆ +ನಮ್ಮ ನೆರೆಯ ರಾಜ್ಯಗಳಿಗೆ ಹೋಲಿಸಿ ನೋಡಿ + + +ದಾಗ ನಮ್ಮಲ್ಲಿ ಭೂಮಿಯನ್ನು ಅಪ್ಟೇ ಕಾರ್ಯ + + +ಕ್ಷಮ ರೀತಿಯಲ್ಲಿ ಬಳಸಿಕೊಳ್ಳುತ್ತಿದೇವೆಯೇ? + + +ಸು + +ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಗೆ +ಹೋಲಿಸಿದಲ್ಲಿ ನಮ್ಮ ಕೃಷಿ ಪದ್ದತಿ ಚೆನ್ನಾ +ಗಿಯೇ ಇದೆ. ಹತ್ತಿಯನ್ನೇ ಬೇಕಾದರೆ ನೋಡ +ಬಹುದು. ನಮ್ಮಲ್ಲಿ ನಡೆದ ಸಂಶೋಧನೆಗಳ +ಫಲವಾಗಿ ಜಯಲಕ್ಷ್ಮಿ, ವರಲಕ್ಷ್ಮಿಗಳಂಥ ಉದ್ದ +ಎಳೆಯ ಹತ್ತಿಯ ತಳಿಗಳ ಶೋಧವಾಯಿತು. +ಇದರ ಲಾಭವನ್ನು ನಮ್ಮ ರೈತರಷ್ಟೇ ಅಲ್ಲ, +ಇತರ ರಾಜ್ಯಗಳ ರೈತರೂ ವಿಪುಲವಾಗಿ +ಪಡೆದುಕೊಂಡಿದ್ದಾರೆ. ಈ ಸಂಶೋಧಿತ ತಳಿ +ಗಳು ನಮ್ಮ ದೇಶದಲ್ಲಷ್ಟೇ ಏಕೆ, ಪ್ರಪಂಚ +ದಲ್ಲೇ ಮಹಾಸಾಧನೆಯೆಂದು ಪರಿಗಣಿ +ಸಲ್ಪಟ್ಟಿವೆ. + +ಅ ನಾನು ಕೇಳಿದ ಪ್ರಶ್ನೆ ಇದಲ್ಲ. ಇಲ್ಲಿ ಆದ +ಸಂಶೋಧನೆಗಳ ಲಾಭವನ್ನು ಇತರರೂ +ಪಡೆದುಕೊಳ್ಳುತ್ತಾರೆಂಬ ಬಗ್ಗೆ ಎರಡು +ಮಾತಿಲ್ಲ. 'ಆದರೆ ಎಕರೆವಾರು ಬೆಳೆಯ +ಪ್ರಮಾಣವನ್ನು ನೋಡಿದಾಗ ನಮ್ಮ ಸಾಧನೆ +ಯನ್ನು ಇತರ ರಾಜ್ಕಗಳ ಸಾಧನೆಯೊಂದಿಗೆ +ಹೋಲಿಸಬಹುದೆ? + +ಖಂಡಿತ ಹೋಲಿಸಬಹುದು. ಜೋಳದ ಬೆಳೆ +ಯನ್ನು ನೋಡೋಣ. ನಮ್ಮ ಉತ್ತರ +ಕರ್ನಾಟಕದಲ್ಲಿಯಂತೆಯೇ ಮಹಾರಾಷ್ಟದ +ಬಹು ಭಾಗದಲ್ಲೂ ಜೋಳ ಮುಖ್ಯ ಆಹಾರ +ಬೆಳೆ. ನಮಗೆ ಗೊತ್ತಿರುವ ಮಟ್ಟಿಗೆ ಅಲ್ಲಿ ಎಕರೆ +ವಾರು ಬೆಳೆ ನಮ್ಮಲ್ಲಿಗಿಂತ ಹೆಚ್ಚಿಲ್ಲ. ಆದರೆ +ಒಂದು ಅಂತರವನ್ನು ಮಾತ್ರ ಗಮನಿಸಲೇ +ಬೇಕು. ನಮ್ಮಲ್ಲಿ ಜೋಳ ಮುಖ್ಯ ಹಿಂಗಾರಿ +ಬೆಳೆ, ಆದರೆ ಮಹಾರಾಷ್ಟ್ರದಲ್ಲಿ ಅದು ಮುಖ್ಯ + + +ಕಸ್ತೂರಿ + + + + + + + + + +ಮುಂಗಾರಿ ಬೆಳ. ನಮ್ಮ ಉತ್ತರ ಗಡಿಭಾಗ +ದಲ್ಲಿ ಮಾತ್ರ ಜೋಳ ಪ್ರಮುಖ ಮುಂಗಾರಿ +ಬೆಳೆಯಾಗಿದೆ. ಹೆಚ್ಚು ಉತ್ಪಾದನೆ ನೀಡುವ +ಮುಂಗಾರಿ ಜೋಳದ ಹೊಸ ಹೊಸ ತಳಿಗಳು +ಸಾಕಷ್ಟು ಬಂದು ಅದರ ಪ್ರಯೋಜನವನ್ನು +ಮಹಾರಾಷ್ಟ್ರ ಚೆನ್ನಾಗಿ ಪಡೆದುಕೊಂಡಿದೆ. +ಹಿಂಗಾರಿ ಜೋಳದಲ್ಲಿ ಹೊಸ ಹೊಸ ತಳಿ ಗಳು +ಇತ್ತೀಚೆಗೆ ಮಾತ್ರ ಲಭ್ಯವಾಗುತ್ತಿದ್ದು ನಮ್ಮ +ರಾಜ್ಯದ ಚಿತ್ರವನ್ನೇ ಬದಲಿಸಬಹುದಾಗಿದೆ. +ನಾವೇ ೮೫9128 ಎಂಬ ನೂತನ ಹಿಂಗಾರಿ +ಜೋಳದ, ತಳಿಯನ್ನು ತಂದಿದ್ದೇವೆ. ಇನ್ನೂ +ಸುಧಾರಿಸಿದ ಹಿಂಗಾರಿ ತಳಿಗಳು ಬರಬೇಕಾ +ಗಿರುವುದರಿಂದ ಬಹಳ ಪ್ರದೇಶಗಳಲ್ಲಿ ಹಳೆಯ +ತಳಿಗಳನ್ನೇ ಬಳಸುತ್ತಿದ್ದಾರೆ. ಹಳೆಯ ತಳಿ +ಗಳಿಂದ ಬರುವ ಇಳುವರಿ ಎಕರೆಗೆ ನಾಲ್ಕೆದು +ಕ್ವಿಂಟಾಲುಗಳಾದರೆ ಹೊಸತಳಿಗಳು ಅದರ +ಎರಡರಷ್ಟು ಇಳುವರಿ ನೀಡುತ್ತವೆ. ಇಂದು +ನಾವು ಒಟ್ಟಾರೆ ಜೋಳದ ಬೆಳೆಯನ್ನೇ ತೆಗೆದು +ಕೊಂಡರೆ, ಮೊದಲು ಎಕರೆಗೆ ಸರಾಸರಿ ಐದು +ಕ್ವಿಂಟಾಲಿದ್ದುದು ಈಗ ಆರೂವರೆ ಕ್ವಿಂಟಾಲು +ಗಳಿಗೆ ಏರಿದೆ. ಇದು ನಮ್ಮ ದೇಶದ ರಾಷ್ಟ್ರೀಯ +ಇಳವರಿ ಪ್ರಮಾಣಕ್ಕೆ ಸರಿಸಮನಾಗಿಯೇ ಇದೆ. +ಇನ್ನೂ ಒಂದು ಉದಾಹರಣೆಯೆಂದು +ಮೆಣಸಿನ ಕಾಯಿಯನ್ನು ನೋಡಬಹುದು. +ಇದೊಂದು ಉತ್ತಮ ಆರ್ಥಿಕ ಬೆಳೆ. ಇತ್ತೀಚೆಗೆ +ಮೆಣಸಿನ ಕಾಯಿ ಬೆಳೆಯುವ ಪ್ರದೇಶ ಮತ್ತು +ಉತ್ಪಾದನೆಯ ಪ್ರಮಾಣ ಎರಡೂ ಹೆಚ್ಚಿದೆ. +ಧಾರವಾಡ ಜಿಲ್ಲೆಯ ರಾಣಿಬೆನ್ನೂರವರೆಗಿನ +ಭಾಗವೆಲ್ಲ ಈಗ ಮೆಣಸಿನಕಾಯಿಯ +ಬೆಳೆಯಿಂದ ಸಮೃದ್ದವಾಗಿದೆ. ಒಂದು ಕಾಲಕ್ಕೆ +ಬ್ಯಾಡಗಿ, ಸಂಕೇಶ್ವರದಂಥ ಹಳೆಯ ತಳಿಗಳು +ಜನಪ್ರಿಯವಾಗಿದ್ದರೆ ಈಗ ಸುಧಾರಿಸಿದ ತಳಿ +ಗಳ ಸಂಶೋಧನವಾಗಿ ಹಳೆಯವನ್ನು ಹಿಂದೆ +ಬಿಟ್ಟು ಮುಂದೆ ಓಡುತ್ತಿವೆ. ಹತ್ತಿಯಲ್ಲಿ ಕೂಡ +ಒಂದು ಕಾಲಕ್ಕೆ ಜಯಧರ, ಲಕ್ಷ್ಮಿ ಬಳಸುತ್ತಿದ್ದ +ವರು ಈಗ ಜಯಲಕ್ಷ್ಮಿ, ವರಲಕ್ಷ್ಮಿ ಬೆಳೆಯು +ತ್ತಿದ್ದಾರೆ. + +9 ಕೆಲವೊಂದು ಹಳೆಯ ತಳಿಗಳು ಮಾಯ +ವಾಗಿ ಬಿಟ್ಟಿರುವುದರಿಂದ ಎಷ್ಟೋ ಸಲ +ಏನನ್ನೋ ಕಳೆದುಕೊಂಡಂತೆ ಅನಿಸುತ್ತಿದೆ. +ಸುಮಾರು 1964 65 ರವರೆಗ: ಕ: ಘಟಗಿ + + +ನವೆಂಬರ್‌ 1೪೫” + + +ಅಕ್ಕಿ ಎಂಬ ಅಕ್ಕಿ ಸಿಗುತ್ತಿತ್ತು. ಅಷ್ಟು ರುಚಿ ಕರ +ವಾದ ಅಕ್ಕಿಯನ್ನು ಅನಂತರ ನಾನು ಕಂಡಿಲ್ಲ. +ಅಧಿಕ ಇಳುವರಿ ತಳಿಗಳು ಬಂದಾಗ ಅವು +ಗಳನ್ನು ನಾವು ಬೇಸಾಯಕ್ಕೆ ಬಳಸಿಕೊಳ್ಳಲು +ಸಾಧ್ಯವಾಗುತ್ತದೆ. ಹಳೆಯ ತಳಿಗಳು ಎತ್ತರಕ್ಕೆ +ಬೆಳೆಯುತ್ತವೆ. ಸಾರಜನಕ ಹಾಕಿ ಅವುಗಳಿಂದ +ಹೆಚ್ಚಿನ ಉತ್ಪಾದನೆ ಪಡೆಯಲು ಆಗುವುದಿಲ್ಲ +ಭತ್ತದಲ್ಲಂತೂ ಹಳೆಯ ತಳಿಗಳಿಂದ ಎಕರೆಗೆ +ಐದಾರು ಕ್ವಿಂಟಾಲು ಪಡೆಯುತ್ತಿದ್ದರೆ, ಈಗ +ಸುಧಾರಿಸಿದ ತಳಿಗಳಿಂದ 15-20 ಕ್ವಿಂಟಾಲು +ಬೆಳೆಯುತ್ತೇವೆ. ಜನಸಂಖ್ಯೆ ಕಡಿಮೆಯಿದ್ದಾಗ +ಇಳುವರಿ ಕಡಿಮೆಯಿದ್ದರೂ ನಡೆಯುತ್ತಿತ್ತು. +ಈಗ ಬೆಳೆಯುತ್ತಿರುವ ಜನಸಂಖ್ಯೆಯ ಕಾರಣ +ದಿಂದಾಗಿ, ನಾವು, ಗುಣದಲ್ಲಿ ಸ್ವಲ್ಪ ಕೊರತೆ +ಕಂಡರೂ ಬೆಳೆಯ ಪ್ರಮಾಣವನ್ನು ಖಂಡಿತ +ಹೆಚ್ಚಿಸಲೇಬೇಕಿದೆ. + +9 ಗುಣದಲ್ಲಿ ಕೊರತೆ ಕಂಡರೂ ಹೆಚ್ಚು ಇಳು +ವರಿ ನೀಡುವ ತಳಿಗಳನ್ನು ಆಯ್ದುಕೊಳ್ಳುವುದು +ಅನಿವಾರ್ಯವೆಂದು ನೀವು ಹೇಳಿದಿರಿ. ಈಗ +ಜನರಲ್ಲಿ ರೂಢವಾಗಿರುವ ಒಂದು ನಂಬಿಕೆಯ +ಬಗ್ಗೆ ಪ್ರಸ್ತಾಪಿಸಬೇಕಾಗುತ್ತದೆ. ಈಗ ಜನಕ್ಕೆ +ಹೊಸತಾಗಿ ಬರುತ್ತಿರುವ ಅನೇಕ ರೋಗ +ರುಜಿನಗಳಿಗೆ ಹೈಬ್ರಿಡ್‌ ಧಾನ್ಯಗಳೇ ಕಾರಣ +ವೆಂದು ಆಡಿಕೊಳ್ಳಲಾಗುತ್ತಿದೆ. + +ಅದು ತಪ್ಪು ಕಲ್ಪನೆ. + +9 ಇರಬಹುದು. ಆದರೆ ಹಳೆಯ ತಳಿಗೆ +ಗಳಲ್ಲಿ ಇರುತ್ತಿದ್ದಂಥ ಪ್ರೋಟೀನ್‌ ಮುಂತಾದ +“ಪೋಷಕಾಂಶಗಳು ಹೈಬ್ರಿಡ್‌ ತಳಿಗಳಲ್ಲಿ ಇಲ್ಲ +ವೆಂಬ ಸಾಮಾನ್ಯ ಭಾವನೆ ಪ್ರಚಲಿತವಾಗಿದೆ + +ಧಾನ್ಯಗಳ ಗುಣಮಟ್ಟದ ಬಗ್ಗೆ ಮಾತಾಡುವು +ದಾದರೆ ನಾವು ತೀರ ಇಷ್ಟೊಂದು ಸ್ಹೂಲವಾಗಿ +ಮಾತಾಡಬಾರದು. ಧಾನ್ಯಗಳ ಗುಣಮಟ್ಟ +ವನ್ನು ಅವುಗಳಲ್ಲಿಯ ಕಾರ್ಬೊಹೈಡ್ರೇಟ್ಸ್‌, +ಮಿನರಲ್ಸ್‌ ಮುಂತಾದುವುಗಳ ಪ್ರಮಾಣ +ಹಳೆಯ ತಳಿಯ ಕಾಳುಗಳಲ್ಲಿಗಿಂತ ಹೊಸ +ಹೈಬ್ರಿಡ್‌ ಧಾನ್ಯದಲ್ಲಿ ವೃತ್ಕಾಸವಾಗುತ್ತದೆಯೇ +ಎಂಬುದೇ ಪ್ರಶ್ನೆ. ಈ ಬಗ್ಗೆ ಕೃಷಿ ವಿಜ್ಞಾನಿಗಳು +ಸಾಕಷ್ಟು ಪ್ರಯೋ���ಗಳನ್ನು ನಡೆಸಿ ಅದು ಮಿಥ್ಯ +ಕಂಡುಕೊಂಡಿದಾರೆ, ಸಾರಿಯೂ + + +pe ನ ಇಯ +vv + + +19 + + + + + +NS ಬ ಲ ಆ ತ್ಮ ಅ್ಯಜ್ಯ್ಮ್ಮ' + + +| + + +' `ರಾಗದಿದ್ದರೆ ಪ್ರಾಯಶಃ ನಮ್ಮ ಆಹಾರ ಸಮಸ್ಯೆ + + +_ ಸಿದ್ದ ಆಹಾರಗಳಿಗೆ +ಸೋಯಾಬೀನನ್ನು ಇಷ್ಟ ಪ್ರಮಾಣದಲ್ಲಿ ಬೆರೆಸಿ : + + +ಇದ್ದಾರೆ. ಆದರೆ ಸಭ ನಮಗೆ, + + +ವಿಶೇಷತಃ ರೈತರಿಗೆ ತಾವು ನಿತ್ಕ ಸೇವಿಸುವ +ಆಹಾರದ ವಿಷಯದಲ್ಲಿ rigid taste +preferences ಇವೆ. ಒಬ್ಬೊಬ್ಬನಿಗೆ + + +ಒಂದೊಂದು ರುಚಿ ಇಷ್ಟವಾಗುತ್ತ ದೆ. ಆಗಷ್ಟೇ +ನೀವೇ ಹಿಂದೆ ಸಿಗುತ್ತಿ ದ್ದ ಕಲಘಟಗಿ ಅಕ್ಕಿಯ +ವಿಚಾರ ಹೇಳಿದಿರಿ. ಅದರಿಂದ ಮಾಡಿದ +ಅನ್ನಕ್ಕೆ ವಿಶಿಷ್ಟ ರುಚಿ ಇರುತ್ತಿತ್ತು. ಅದನ್ನು +ನೀವಿನ್ನೂ ಮರೆತಿಲ್ಲ. ಇದೇ. ರೀತಿ ನಮ್ಮ +ರೈತರಿಗೆ ಮುತ್ತಿನಂಥ ಜೋಳವೇ ಆಗಬೇಕು. +ಅದನ್ನು ಮನೆಯಲ್ಲೇ ಬೀಸಿ ರೊಟ್ಟಿ ಮಾಡಿದ +ರೇನೇ ಅವನು ರುಚಿ ಮಾಡಿಕೊಂಡು + + +ಯಥೇಚ್ಛ ಸೇವಿಸುತ್ತಾನೆ. ಆದರೆ ಅಮೆರಿಕನ್‌. + + +ರೈತ ಗೋಧಿ, ಮೆಕ್ಕೆ ಜೋಳ ಮುಂತಾದು +ವನ್ನೆಲ್ಲ ಯಥೇಚ್ಛ ಬೆಳೆದರೂ ಅವನು ಅವು + + +ಗಳನ್ನು ನೇರವಾಗಿ ಬಳಸೋದೇ ಇಲ್ಲ. ಇಲ್ಲಿ + + +ಅವನಿಗೆ ಬೇಕಾದದ್ದು 1೧15೧9೦ product +ಅಥವಾ ಸಿದ್ದ ಆಹಾರ. ಪೇಟೆಯಲ್ಲಿ ದೊರೆ + + +'ಯುವ ಸಿದ್ದ ಆಹಾರ ಉತ್ತಮಗುಣ ಮಟ್ಟದ್ದಾ +“ಗಿರಬೇಕೆಂದು ಆತ ಬಯಸುತ್ತಾನಷ್ಟೆ. ಇಂಥ + + +ಕಟ್ಟುನಿಟ್ಟಾದ ಕಲ್ಪನೆಗಳಿಂದ ನಾವು ಮುಕ್ತ + + +ಗಳಿಗೆ ಇನ್ನು ಮುಂದೆ ಉತ್ತರವೇ ದೊರೆಯಲಿ +ಕ್ಕಿಲ್ಲ. ಹೆಚ್ಚು ಇಳುವರಿ ನೀಡುವ ಹೈಬ್ರಿಡ್‌ ತಳಿ +ಗಳನ್ನು: ಜನಪ್ರಿಯ ಗೊಳಿಸುವಲ್ಲಿ ಹಿಂದೇಟು +ಬೀಳುತ್ತಿರುವುದಕ್ಕೆ ಈ ಬಗೆಯ ರೂಢ ಕಲ್ಪನೆ +ಗಳೂ ಬಹಳ ಮಟ್ಟಿಗೆ ಕಾರಣವಾಗುತ್ತವೆ. +ರುಚಿ ನೀಡಲು + + +ಡಿರೆ ಸಾಕಾದೀತು. ಸಾವಿರಾರು ವರ್ಷಗಳಿಂದ +ಸಂಪ್ರದಾಯಬದ್ಧ ರೀತಿಯಲ್ಲಿ ಬೆಳೆದು ಬಂದ + + +ನಮ್ಮ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ + + +ಅನೇಕ ವಿಷಯಗಳಲ್ಲಿ ತೀವ್ರ ಬದಲಾವಣೆ +ಗಳಾಗುತ್ತಿವೆ. ಆಹಾರ ಉತ್ಪಾದನೆ ಮತ್ತು +ಅದರ ಸೇವನೆ ಈ ಎರಡೂ ವಿಷಯಗಳ ಬಗ್ಗೆ +ನಮ್ಮ ಪ್ರವೃತ್ತಿ ಬದಲಾದರೆ ಮಾತ್ರ ನಿಶ್ಚಿತ +ಪ್ರಗತಿ ಸಾಧ್ಯ. ತನ್ನ ಐದ್ದತ್ತು ಎಕರೆ ಜಮೀನಿ +ನಲ್ಲಿ ತನ್ನ ಮನೆತನಕ್ಕೆ ಸಾಕಾಗುವಷ್ಟು ಬೆಳೆ +ಬಂದರೆ 'ಸಾಕೆಂಬಂಥ ರೈತರ ದೃಷ್ಟಿ "ಕೋನ +ಬದಲಾಗಿ ಕೃಷಿ ಕೂಡ ಒಂದು ಉದ್ಯಮದ +ರೂಪದಲ್ಲೇ ಬೆಳೆಯಬೇಕು. ಆದರೆ ಇಂದಿನ + + +20. . + + +ಭಾರತೀಯ ಪರಿಸರದ ಹಿನ್ನೆಲೆಯಲ್ಲಿ ಇದು. + + +ತಕ್ಷಣ ಅಥವಾ ಅಲ್ಲಾ )ಿವಧಿಯಲ್ಲಿ ಸಂಭವಿಸ +ಬಹುದಾದ ಸಂಗತಿಯಲ್ಲ; ಇದಕ್ಕೆ ಸಾಕಷ್ಟು +ಕಾಲಾವಧಿ ಬೇಕಾದೀತು. ಅದಕ್ಕಾಗಿ ಕೃಷಿ +ವಿಜ್ಞಾನಿಗಳು, ಸಾಮಾಜಿಕ ಕಾರ್ಯಕರ್ತರು +ಅವಿಶ್ರಾಂತವಾಗಿ ಪರಿಶ್ರಮ ಪಡಬೇಕೆಂಬು +ದಂತೂ ನಿಜ. +* ಇದೇ ಸಂದರ್ಭದಲ್ಲಿ ಇನ್ನೂ ಒಂದು +ಪ್ರಶ್ನೆಯನ್ನು ಕೇಳಬಹುದಲ್ಲ? ರಾಸಾಯನಿಕ +ಗೊಬ್ಬರಗಳ ಬಳಕೆಯಿಂದ ಫಸಲು ಚೆನ್ನಾಗಿ +ಬರುತ್ತದೆಂಬುದು ಕಣ್ಣಿಗೇ ಕಾಣುವಂತಿದೆ. +ಆದರೆ ಅವುಗಳ 'ಬಳಕೆಯಲ್ಲಿ ಸ್ವಲ್ಪ ಏರು +ಪೇರಾದರೂ ಅದರಿಂದ ಬೆಳೆಗೆ ಹಾನಿ ತಟ್ಟುವು +ದಷ್ಟೇ ಅಲ್ಲ, ಇಂಥ ಬೆಳೆಯನ್ನು ಕೊನೆಯಲ್ಲಿ +ಉಪಯೋಗಿಸುವ ಬಳಕೆದಾರನ +ಆರೋಗ್ಯಕ್ಕೂ ಹಾನಿಯುಂಟಾಗಬಹುದಾಗಿದೆ +ಯಲ್ಲವೇ? +ಬಳಕೆದಾರನ ಆರೋಗ್ಯಕ್ಕೆ ಹಾನಿಯಾ +ಬಹುದೋ ಇಲ್ಲವೋ ಎಂಬ ಬಗ್ಗೆ ಖಚಿತ +ವಾಗಿ ಒಮ್ಮೆಲೆ: ಹೇಳಲಾಗುವುದಿಲ್ಲ. ಆದರೆ +ಸಾಂಪ್ರದಾಯಿಕ ಕೃಷಿ ಪದ್ದತಿಗಳನ್ನೇ ನಂಬಿ +ದವರು ಎಕರೆಗೆ ಐದಾರು ಕ್ವಿಂಟಾಲು ಬೆಳೆಯು +ತ್ತಿದ್ದರೆ ಈಗ ಪರಿಷ್ಕೃತ ಬೀಜಗಳ ಬಳಕೆ +ಯಿಂದ ಹಾಗೂ ಅದಕ್ಕೆ ಗೊಬ್ಬರಗಳಂಥ +ಆಹಾರ ಪೋಷಕಾಂಶಗಳನ್ನು ನೀಡಿದರೆ +ನಾಲ್ಕುಪಟ್ಟು ಬೆಳೆ ಬೆಳೆಯಬಹುದು. ಐದಾರು +ಕ್ವಿಂಟಾಲು ಬೆಳೆಯುತ್ತಿದ್ದಷ್ಟೇ ಭೂಮಿಯಲ್ಲಿ +ಅದರ ನಾಲ್ಕು ಪಟ್ಟು ಬೆಳೆಯನ್ನು ಬೆಳೆಯ +ಬೇಕಿದ್ದರೆ ಭೂಮಿಗೆ ನೀಡುವ ಪೋಷಕಾಂಶ +ಗಳಲ್ಲೂ ನಾಲ್ಕು ಪಟ್ಟು ಹೆಚ್ಚಳವಾಗ +ಬೇಕಾದ್ದು ಅಗತ್ಯ. ಇಲ್ಲಿ ರಾಸಾಯನಿಕ +ಗೊಬ್ಬರಗಳ ಪಾತ್ರ ಮುಖ್ಯವಾಗುತ್ತದೆ. ರಸ: +ಗೊಬ್ಬರಗಳನ್ನು ಬಳಸುವಾಗ ನಾವು ಅದಕ್ಕೆ +ಅಗತ್ಯವಾದಂಥ ಎಚ್ಚರಿಕೆಯನ್ನು ವಹಿಸದಿದ್ದರೆ +ಭೂಮಿಯ ಗುಣಮಟ್ಟವೇ ಹಾಳಾಗಿ +ಹೋಗುವ ಸಂಭವವೂ ಇದೆ. ನಮ್ಮ ರೈತರಲ್ಲಿ +ಹೆಚ್ಚಿನವರನ್ನು ನಾವು ಅಶಿಕ್ಷಿತರು ಅಥವಾ +ಅರ್ಧಶಿಕ್ಷತರು ಎಂದೇ ಹೇಳಬೇಕಾಗುತ್ತದೆ. +ನೈಟ್ರೋಜನ್‌, ಅಮೋನಿಯಂ ಸಲ್ಪೇಟ್‌, +ಯೂರಿಯಾ ಇವುಗಳ ನಡುವಿನ ಅಂತರವೇ +ಅವರಿಗೆ ಗೊತ್ತಿರುವುದಿಲ್ಲ. ಇದನ್ನೆಲ್ಲ ಬೂದಿ +ಕಸ್ತೂರಿ + + +ಷಿ + + +“a + + +ಗೊಬ್ಬರ ಎಂದವರು ಕರೆಯುತ್ತಾರೆ. ಸೂಪರ್‌ +' ಫಾಸ್ಟೇಟಿಗೆ ಅವರು ಕೊಟ್ಟ ಹೆಸರು "ಸಕ್ಕರೆ + + +ರಸಗೊಬ್ಬರಗಳನ್ನು ಮನಬಂ +ದಂತೆ ಭೂಮಿಗೆ ಉಣಿಸಲು ಬರುವುದಿಲ್ಲ. +ಭೂಮಿಯ ಗುಣಮಟ್ಟ, ನಾವು ಅಲ್ಲಿ ಬಿತ್ತ +ಬೇಕೆಂದು ನಿರ್ಧರಿಸುವ ಬೆಳೆ ಇತ್ಯಾದಿ ಅಂಶ +ಗಳನ್ನು - ಮನಗಂಡು ಯಾವ ವಿಶಿಷ್ಟ ರಸ +ಗೊಬ್ಬರವನ್ನು "ಯಾವ ಪ್ರಮಾಣದಲ್ಲಿ, +ಯಾವ ಯಾವ ಸಮಯದಲ್ಲಿ ಭೂಮಿಗೆ +ಉಣಿಸಬೇಕೆಂಬುದನ್ನು ಕೃಷಿ ವಿಜ್ಞಾನಿ +ನಿರ್ಧರಿಸಬಲ್ಲ. ಅರ್ಥಾತ್‌ ಈ ಸಮತೋಲ +ವನ್ನು ನಾವು ಸಾಧಿಸದಿದ್ದರೆ ನಾವು ನಿರೀಕ್ಷಿಸುವ +ಪ್ರಮಾಣದಲ್ಲಿ ಬೆಳೆಯೂ ಬರಲಿಕ್ಕಿಲ್ಲ. +ಹಾಗೂ ಕೆಲವೇ ವರ್ಷಗಳಲ್ಲಿ ಭೂಮಿಯೂ +ಬರಡಾಗಬಹುದು. ಇಲ್ಲಿ ಕೃಷಿ ವಿಜ್ಞಾನಿಗಳ +ಮತ್ತು ರೈತರ ಮಧ್ಯೆ ಅರ್ಥಪೂರ್ಣ ಸಂಪರ್ಕ +ಏರ್ಪಡಬೇಕಾದದ್ದು ಅತ್ಯಗತ್ಯ. ಈಗ ಆಧುನಿಕ +ಕೃಷಿ ತಂತ್ರಜ್ಞಾನ ಲಭ್ಯವಾಗುತ್ತಿರುವುದು +ಕೇವಲ ನೂರಕ್ಕೆ 15 ರಷ್ಟು ಕೃಷಿಕರಿಗೆ. ಎಲ್ಲ + + +» ಸಂಶೋಧನೆಗಳ ಫಲ ಕೃಷಿಕರಿಗೆ ದೊರೆಯು + + +ತ್ರಿಲ್ಲವಾದರೆ ಮುಂದಿನ ಶತಮಾನದ +ಪ್ರಾರಂಭದ ಹೊತ್ತಿಗೆ ನಾವು ಸಾಧಿಸಬೇಕೆಂ + + +- ದಿಟ್ಟು ಕೊಂಡಿರುವ ಗುರಿಯನ್ನು ತಲಪುವುದು + + +p + + +ಹೇಗೆ ಸಾಧ್ಯ? ಈಗಿನ ನಮ್ಮೆಲ್ಲ ಪ್ರಯತ್ನಗಳ +ಗುರಿಯೆಂದರೆ ತಂತ್ರಜ್ಞಾನ ಮತ್ತು ರೈತನ +ನಡುವಿನ ಅಂತರವನ್ನು ಕುಗ್ಗಿಸುವುದು. +ಅಈಗ ಬೆಳೆಗಳ ರಕ್ಷಣೆಯ ಬಗ್ಗೆ ಒಂದು +ಪ್ರಶ್ನೆ. ನನಗೆ ತೀರ ಸಮೀಪದಿಂದ ಗೊತ್ತಿರುವ +ಒಂದು ವಿಷಯವೆಂದರೆ ಶಿರಹಟ್ಟ ತಾಲ್ಲೂಕಿ +ನದು. ಆ ತಾಲ್ಲೂಕಿನ ಮುಖ್ಯ ಬೆಳೆಯಾದ +ಜೋಳಕ್ಕೆ ಸುಮಾರು 10-12 ವರ್ಷಗಳ +ಹಿಂದೆ ಬೆಂಕೀ ಹುಳ ಎಂಬ ಒಂದು ಬಗೆಯ +ಹುಳ ಹತ್ತಿ ಬೆಳೆ ಬಹುಮಟ್ಟಿಗೆ ನಾಶ +ವಾಯಿತು. ಆದರೆ ಅಂದಿನಿಂದ ಇಂದಿನ +ವರೆಗೂ ಪ್ರತಿವರ್ಷವೂ ಈ ಹುಳದ ಬಾಧೆ +ಅವ್ಯಾಹತವಾಗಿಯೇ ಇದೆ. ಅದನ್ನು +ನಿರ್ಮೂಲ ಮಾಡಲು ಸಾಧ್ಯವಾಗಿಲ್ಲವಲ್ಲ? +ಈ ಹುಳ ಅವಿನಾಶಿಯೇನೂ ಅಲ್ಲ. ಇದರ +ನಿಯಂತ್ರಣಕ್ಕೆ ಅನುಸರಿಸಬೇಕಾದ ಸರಿಯಾದ +ಕ್ರಮವನ್ನು +ಸಮಸ್ಸೆ. ನಮ್ಮ ತಂತ್ರಜ್ಞಾನ ಗ್ರಾಮ ಭಾರತ + + +ನವೆಂಬರ್‌ 1988 + + +ಅನುಸರಿಸುತ್ತಿಲ್ಲವೆಂಬುಹೇ + + + + + +ರಾಂಕ್‌ ಬಂದಿರೋರಾ?'' + + +ವನ್ನು ತಲಪುತ್ತಿಲ್ಲವೆಂಬುದಕ್ಕೆ ಇದಕ್ಕೆಂತ +ಹೆಚ್ಚಿನ ಉದಾಹರಣೆಯೇನು ಬೇಕು? + +* ಜನಮಾನಸದಲ್ಲಿ ರೂಢವಾಗಿರುವ +ಇನ್ನೊಂದು ಕಲ್ಪನೆಯೆಂದರೆ ಹೈಬ್ರಿಡ್‌ ಬೆಳೆ +ಗಳೆಲ್ಲ ರೋಗಗಳಿಗೆ ಬಲು ಸುಲಭವಾಗಿ +ತುತ್ತಾಗುತ್ತವೆ. ಅವುಗಳಲ್ಲಿ ರೋಗ ನಿರೋಧಕ +ಗುಣ ತೀರ ಕಡಿಮೆ ಅನ್ನುತ್ತಾರೆ. ಅಲ್ಲದೆ ಇವು +ಗಳಿಗೆ ಹುಳಗಳು ಹತ್ತುವುದೂ ಹೆಚ್ಚೆಂಬ ಕಲ್ಪ +ನೆಯೂ ಇದೆ. ಇದೆಲ್ಲದರ ನಿವಾರಣೆಗಾಗಿ +ಉಪಯೋಗಿಸುವಂಥ ಕ್ರಿಮಿನಾಶಕ ಮುಂತಾ +ದವುಗಳು ಮನುಷ್ಯನ ಆರೋಗ್ಯಕ್ಕೆ ತುಂಬ +ಅಪಾಯಕಾರಿಯಲ್ಲವೆ? + +ಉತ್ಪಾದನಾ ಕ್ಷಮತೆ ಹೆಚ್ಚುವುದಕ್ಕೆ ಹೆಚ್ಚಿನ +ಪೋಷಕಾಂಶಗಳನ್ನು ಕೊಡಬೇಕಾಗುತ್ತದೆ. +ಬೆಳೆಗೆ ಹೆಚ್ಚಿನ ಪೋಷಕಾಂಶಗಳಂತೆಯೇ ಸಂರ +ಕ್ಷಣೆಯೂ ಅಗತ್ಯವಾಗುತ್ತದೆ. ಇಳುವರಿ ಹೆಚ್ಚಿ +ದಂತೆಲ್ಲ ಅವುಗಳಿಗೆ ಬರಬಹುದಾದ ರೋಗ +ರುಜಿನಗಳು ಕ್ರಿಮಿಕೀಟಗಳೂ ಹೆಚ್ಚಾ ಸ +ಅದು ಸಹಜವೇ. ಅವುಗಳನ್ನು ನಾವು ದಮನ +ಮಾಡಲೇಬೇಕು. ಆದರೆ ಅದೇ ನೆಪದಿಂದ + + +21 + + + + + + + + + + +ಇತ್‌ ಬ ಇಸ್ಟ್‌ ಸ ಲಒ್‌ ಆ 6 + + +ಬಳಸುತ್ತ ನಡೆದರೆ ನಿಸ ಸರ್ಗದ. ವಿರುದ್ದ ದೊಡ್ಡ +ಅಪರಾಧವನ್ನೇ ಮಾಡಿದಂತಾಗುತ್ತ [2s +ಯಾಕೆಂದರೆ, ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ +ಅರ್ಥವಿದೆ. ನಿಶ್ಚಿತ ಕಾರ್ಯವಿದೆ. ಈ +ನೈಸರ್ಗಿಕ ಸಮತೋಲ ಹಾಳಾಗದಂತೆ ನಾವು +ನೋಡಿಕೊಳ್ಳಲೇ ಬೇಕಾಗುತ್ತದೆ. ರಾಸಾಯ +ನಿಕ ಕ್ರಿಮಿನಾಶಕಗಳು ನಿಸರ್ಗಕ್ಕೆ, ತನ್ಮೂಲಕ +ಮನುಷ್ಯನಿಗೆ ಅದೆಷ್ಟು ಅಪಾಯಕಾರಿಯೆಂಬ +ಅರಿವು ಇತ್ತೀಚೆಗಷ್ಟೇ ಮೂಡುತ್ತಿದೆ. ಕ್ರಿಮಿ +ಗಳ ದಮನ ಅಥವಾ ನಾಶಕ್ಕೆ ಬದಲು ಅವು +ಗಳನ್ನು ನಿಯಂತ್ರಿಸಿ ಅಂಕೆಯಲ್ಲಿಟ್ಟು ಕೊಳ್ಳು +ವಂತಾಗಬೇಕು. ಇಲ್ಲಿಯೇ ಜೈವಿಕ ನಿಯಂತ್ರಣ +ದಂಥ ಕ್ರಮದ ಅಗತ್ಯವೂ ಇದೆ. ರಾಸಾಯನಿಕ +ಕ್ರಿಮಿನಾಶಕಗಳು ಪರಿಸರವನ್ನು ಕಲುಷಿತ +ಗೊಳಿಸುವಲ್ಲೂ ಮಹತ್ತರ ಪಾತ್ರ ವಹಿಸುತ್ತವೆ. +ಈಗಾಗಲೇ ಅವುಗಳಿಂದಾದ ಹಾನಿ. ಸಾಕು. +ಈಗ ತೀರ ಅನಿವಾರ್ಯವೆಂಬಲ್ಲಿ ಮಾತ್ರ ಅವು +ಗಳನ್ನು ಎಚ್ಚರಿಕೆಯಿಂದ ಬಳಸಿ ಅನಾಹುತ +ವನ್ನು ತಡೆಯಬೇಕು. + + +* ದ್ರಾಕ್ಷಿ, ಸೇಬುಗಳಂಥ ಹಣ್ಣುಗಳ + +ಮೇಲೆಯೇ ಕ್ರಿಮಿನಾಶಕಗಳನ್ನು ಹೊಡೆಯು +ತ್ತಾರೆ. ಅವುಗಳನ್ನು ಹಾಗೆಯೇ ಮಾರುಕಟ್ಟೆಗೆ +ತಂದು ಮಾರುತ್ತಾರೆ. ಇದರಿಂದ ಇಬ್ಬಗೆಯ +ಅಪಾಯವಿದೆಯೆಂದು ನನಗನಿಸುತ್��ದೆ. +ಒಂದು, ನೇರವಾಗಿ ಈ ಹಣ್ಣುಗಳನ್ನು +ಕೊಂಡಂತೆಯೇ ತಿಂದುಬಿಡುವುದು ಮನುಷ್ಯರ +ಆರೋಗ್ಯಕ್ಕೆ ಹಾನಿಕರ; ಅಲ್ಲದೆ ಈ ಕ್ರಿಮಿ +ನಾಶಕಗಳಿಂದ ಈ ಹಣ್ಣುಗಳ ಗುಣಮಟ್ಟದ +ಮೇಲೂ ಪರಿಣಾಮವಾಗಬಹುದು. + + +ಪೇಟೆಯಲ್ಲಿ ಕೊಂಡ ಹಣ್ಣುಗಳನ್ನು ನೇರ +ವಾಗಿ ತಿಂದುಬಿಡುವುದು ಹಿತಕರವಲ್ಲವೆಂಬ +ಬಗ್ಗೆ ಜನಕ್ಕೆ ಸರಿಯಾದ ಶಿಕ್ಷಣ ನೀಡುವುದು +ಅಗತ್ಯ. ನನಗೆ ಗೊತ್ತಿರುವ ಮಟ್ಟಿಗೆ ದ್ರಾಕ್ಷಿ, +ಸೇಬುಗಳನ್ನಂತೂ ಮನೆಗೆ ತಂದು ತೊಳೆ +ಯದೇ ತಿನ್ನುವ ಜನ ಕಡಿಮೆ. ಆದರೆ ಹೆಚ್ಚು +ಇಳುವರಿ ನೀಡುವ ಬೆಳೆಯನ್ನು ಬೆಳೆದಾಗ +ಅದರ ಸಂರಕ್ಷಣೆಗಾಗಿ ನಾವು ಕ್ರಮಗಳನ್ನು +ಯೋಜಿಸುವುದೂ ಅಗತ್ಯವೇ ಅಲ್ಲವೆ? ಈ +ಹಣ್ಣುಗಳ ಸಂರಕ್ಷಣೆಗಾಗಿ ಇವುಗಳಿಗೆ ಸಿಂ + + +22 + + + + + + +ಮಟ್ಟದ ಮೇಲೆ ಯಾವುದೇ ದುಷ್ಪರಿಣಾಮ ' +ವಾಗುವುದಿಲ್ಲ. + +*ಉತ್ತರ ಕರ್ನಾಟಕದ ಕಪ್ಪು ಮಣ್ಣೇ + +ಪ್ರಧಾನವಾಗಿರುವಂಥ ಪ್ರದೇಶವೆಂದು ನೀವೇ +ಹೇಳಿದಿರಿ. ಮಲಪ್ರಭಾ ಅಣೆಕಟ್ಟು ಕಟ್ಟಿ ಧಾರ +ವಾಡ, ಬೆಳಗಾಂವಿ ಜಿಲ್ಲೆಗಳ ಕೆಲ ತಾಲ್ಲೂಕು +ಗಳಿಗೆ ನೀರಾವರಿ ಸೌಕರ್ಯ ಒದಗಿಸಬೇಕೆಂದು +ನಿರ್ಧಾರವಾದಾಗ ಈ ಭಾಗಕ್ಕೆ ಕಾಲುವೆಗಳ +ಮೂಲಕ ನೀರಾವರಿಯ ಬದಲು ತುಂತುರು +ನೀರಾವರಿಯೇ ಯೋಗ್ಯವೆಂಬ ಬಗ್ಗೆ ಆಂದೋ +ಲನವೇ ನಡೆಯಿತು. ಅಂದಿನ ಕೇಂದ್ರ +ಮಂತ್ರಿಯೊಬ್ಬರ ಪ್ರಯತ್ನದಿಂದ ಒಂದು +ತಜ್ಞರ ಸಮಿತಿ ನೇಮಕಗೊಂಡು ಈ ಭಾಗಕ್ಕೆ +ತುಂತುರು ನೀರಾವರಿಯೇ ಯೋಗ್ಯವೆಂಬ +ವರದಿಯೂ ಬಂತು. ಆದರೆ ಆ ವರದಿ ಧೂಳು +ತಿನ್ನುತ್ತ ಇನ್ನೂ ವಿಧಾನಸೌಧದ ಕೊಠಡಿಯಲ್ಲಿ +ಬಿದ್ದಿರಬೇಕು. ಮುಂದೆ ಕಾಲುವೆ ನೀರಾವರಿ +ಯೋಜನೆಯಾಗಿ ಮುಗಿದುಬಿಟ್ಟಿತು. + +ಈ ವಿಷಯವನ್ನು ನೀವು ಪ್ರಸ್ತಾಪಿಸಿದ್ದು +ಚೆನ್ನಾ ಯಿತು. ಹಿಡಕಲ್‌ ಅಣೆಕಟ್ಟು ಕಟ್ಟು +ವಾಗ ಚೀಫ್‌ ಇಂಜಿನಿಯರಾಗಿದ್ದ ಎಸ್‌.ಜಿ. +ಬಾಳೇಕುಂದ್ರಿಯವರೇ ಮಲಪ್ರಭಾ ಅಣೆಕಟ್ಟಿನ +ಪ್ರಾರಂಭದಲ್ಲಿ ಇಲ್ಲಿದ್ದರು. ಆ ಕಾಲಕ್ಕೆ ನಮ್ಮ +ಲ್ಲೊಂದು (ನಮ್ಮ ವಿಶ್ವವಿದ್ಯಾಲಯದಲ್ಲಿ) ಒಣ +ಭೂಮಿ ಬೇಸಾಯ ಸಂಶೋಧನ ಕೇಂದ್ರವೆಂಬ +ಸಂಸ್ಥೆಯಿತ್ತು. ಅದು ಸಾಕಷ್ಟು ಒಳ್ಳೆಯ ಕೆಲಸ +ವನ್ನೂ ಮಾಡಿತ್ತು. ಮಲಪ್ರಭಾ ನೀರಾವರಿ +ಪ್ರಾರಂಭವಾದ ನಂತರವೂ ಈ ಸಂಸ್ಥೆಯನ್ನು +ಮುಂದುವರಿಸಿಕೊಂಡು ಹೋಗುವುದು +ಸರಿಯೇ ಎಂಬ ಪ್ರಶ್ನೆಯೂ ಬಂತು. ಆ ಕಾಲಕ್ಕೆ +ಈ ಯೋಜನೆಯಡಿಯಲ್ಲಿ ಯಾವ ಬಗೆಯ +ನೀರಾವರಿ ಪದ್ದತಿಯನ್ನು ಅನುಸರಿಸಬೇಕೆಂಬ +ಬಗ್ಗೆ ಶಿಫಾರಸು ಮಾಡಲು ನಾಲ್ಕು ಜನರ +ಒಂದು ತಜ್ಞ ಸಮಿತಿ ನೇಮಕವಾಯಿತು. +ನಾನು ಆ ಸಮಿತಿಯ Bee ಹ್‌ . ನಾವು +ಅನೇಕ ಸಲ ಸಭೆ ಸೇರಿ ಚರ್ಚಿಸಿ ಒಂದು +ತೀರ್ಮಾನಕ್ಕೆ ಬಂದೆವು. ಆಗ ಆಗಲೇ ಅಣೆ +ಕಃ ಟ್ಟಿನ ನಿರ್ಮಾಣಕಾರ್ಯ ಪ್ರಾರಂಭವಾ + +ಟಿ.ತು. ಈ ಪ್ರದೇಶಕ್ಕೆ ನೀರುಣಿಸುವ ಕಾ ಕಾಲುವೆ +ಗಳ ಒಟ್ಟೊಟ್ಟಿಗೆಯೇ "ಹೆಚ್ಚಿನ ನೀರು ಹರಿದು + + +ಕಸ್ತೂರಿ + + + + + +ವೃೈವಸ್ತಿಯಾಗಬೇಕು. +Drainage channels were much +more relevant than irrigation +channels themselves. ಕಪ್ಪು ಮಣ್ಣಿ +ಗೆಂ ದೂ ಅತಿಯಾಗಿ 'ನೀರುಣಿಸಬಾರದು; +ಲಘು . ನೀರಾವರಿಯಿಂದ ಮಾತ್ರ ಇಲ್ಲಿ +ಉತ್ತಮ ಪರಿಣಾಮಗಳನ್ನು ಪಡೆಯಬಹುದು. +ಏನು ಮಾಡಬಹುದು ಎಂಬ ಬಗ್ಗೆ ಸಾಕಷ್ಟು +ವಿವರವಾದ ಸಲಹೆಗಳನ್ನೇ ಸಮಿತಿ ನೀಡಿತು. +ಅವುಗಳನ್ನು ಸರಕಾರ ಸ್ವೀಕರಿಸಿತಾದರೂ ಅನು +ಷ್ಠಾನದಲ್ಲಿ ತರುವಾಗ ಮಾತ್ರ ಅನೇಕ ತಪ್ಪ +ಗಳಾಗಿ ಕೆಲವೆಡೆ ವಿಪರೀತ ಪರಿಣಾಮವೂ ಆದ +ದ್ದಿದೆ. ತುಂತುರು ನೀರಾವರಿಯನ್ನೇ ಪ್ರಾರಂಭ +ದಲ್ಲಿ ಸ್ವೀಕರಿಸಿದ್ದರೆ ಅದು ಈ ಭಾಗಕ್ಕೆ ಅತ್ಯಂತ +ಮಿತವ್ಯಯಕಾರಿ, ಲಾಭದಾಯಕ ಕ್ರಮವೆನಿಸ +ಬಹುದಿತ್ತು. + +ಅ 1983 ರಲ್ಲಿ ನಾನು ಮುಖ್ಯಮಂತ್ರಿಗಳ +ಸಂದರ್ಶನ ಮಾಡಿದ್ದೆ. ಅಪ್ಪರ್‌ಕೃಷ್ಣಾ +ಯೋಜನೆ ಪೂರ್ತಿಗೊಂಡ ನಂತರ +ಹೈದರಾಬಾದ್‌ ಕರ್ನಾಟಕ ಭಾರತದ ಆಹಾರ +ಕಣಜಾನೆ* ಆಗಿಬಿಡಬಹುದೆಂಬ ಆಶಯವನ್ನು +ಅವರು ವ್ಯಕ್ತಪಡಿಸಿದ್ದರು. ಆದರೆ +ಹೈದರಾಬಾದ್‌ ಕರ್ನಾಟಕದ ಬಹುಭಾಗ +ಕೂಡ ಕಪ್ಪು ನೆಲವೇ ಆಗಿರುವುದರಿಂದ ಮಲ +ಪ್ರಭಾದಿಂದ ನರಗುಂದ ಭಾಗಕ್ಕಾದ ಗತಿಯೇ +ಇಲ್ಲಿಗೂ ಒದಗಬಹುದೇನೋ ಎಂಬ ಭಯ +ನನಗೆ. + +ಮಲಪ್ರಭಾದ ಮಟ್ಟಿಗೆ ಹೇಳುವುದಾದರೆ +ಅಲ್ಲಿ ಅಷ್ಟೇನೂ ಗಂಭೀರ ಪ್ರಮಾದಗಳಾ +ಗಿಲ್ಲ. ಹಾಗೆ ನೋಡಿದರೆ ಪ್ರಮಾದವಾದದ್ದು +ತುಂಗಭದ್ರಾ ಯೋಜನೆಯಡಿ. ಅಲ್ಲಿ ಭತ್ತ, +ಕಬ್ಬು ಮುಂತಾದ ಭಾರಿ ನೀರುಣ್ಣುವ ಬೆಳೆ +ಗಳಿಗೆ ಅವಕಾಶವಿದುದರಿಂದ ಆ ಭಾಗ +ದಲ್ಲಿಯ ಕೃಷಿ ಸ್ವರೂಪವೇ ಬದಲಾಯಿತಲ್ಲದೆ +ಅನೇಕ ಕಡೆಗಳಲ್ಲಿ ಭೂಸತ್ವವೂ ಹಾಳಾಗಿದೆ. +ಅಲ್ಲಿ ಕಲಿತ ಪಾಠವನ್ನು ಕೃಷ್ಣಾ ಯೋಜನೆ +ಯಲ್ಲಿ ಬಳಸಿಕೊಂಡರೆ ಮುಖ್ಯಮಂತ್ರಿಗಳ +ಕನಸು ನನಸಾಗಲೂಬಹುದು. + + +ದ್‌ ತದ ಗ +9 ಇನೊಂದು ವಿಷಯ. ನಮ್ಮ ದೇಶದಲ್ಲಿ + + +& +“ಸೈನ್‌, ರಿಪೋರ್ಟರ್‌, + + +uu + + +ಪ್ರಕಟವಾಗುವಂಥ + + +ನವೆಂಬರ್‌ 1988 + + +"ಸೈನ್ಸ್‌ ಟುಡೆ' ಮುಂತಾದ ಪತ್ರಿಕೆಗಳಲ್ಲಿ ನಿಮ್ಮ +ವಿಶ್ವವಿದ್ಧಾಲಯದಲ್ಲಿ ನಡೆದ, ನಡೆಯುತ್ತಿರುವ +ಸಂಶೋಧನೆಗಳ ಬಗ್ಗೆ ವರದಿಗಳಾಗಲಿ +ಲೇಖನಗಳಾಗಲಿ ನಾನು ಕಂಡಿಲ್ಲ. "ಹಿಂದು' +ದಂಥ ದಿನಪತ್ರಿಕೆಯ ಪುರವಣಿಗಳಲ್ಲಿ ಆಗೀಗ +ಹೆಬ್ಬಾಳದಲ್ಲಿ ನಡೆದಿರುವುದರ ಬಗ್ಗೆ +ಸ್ಪಲ್ಪೇನೋ ನೋಡಸಿಗುತ್ತದೆ. ಇದರಿಂದ +ಒಮ್ಮೊಮ್ಮೆ ನಮ್ಮಲ್ಲಿ ಯಾವುದೇ ಸಂಶೋಧನ +ಚಟುವಟಿಕೆಗಳೇ ನಡೆಯುವುದಿಲ್ಲವೇನೋ +ಎಂಬ ಸಂದೇಹ ಉಂಟಾಗುತ್ತದೆ. + + +ನಮ್ಮದಿನ್ನೂ ಒಂದು. ವರ್ಷದ. ಕೂಸು. +ವೈಜ್ಞಾನಿಕ ಪತ್ರಿಕೆಗಳಲ್ಲಿ ಹಾಗೂ ಜನಪ್ರಿಯ +ಪತ್ರಿಕೆಗಳಲ್ಲಿ ನಮ್ಮಲ್ಲಿ ನಡೆಯುವ ಉಪಯುಕ್ತ +-ಕಾರ್ಯಗಳ ಬಗ್ಗೆ ಸಂಶೋಧನೆಗಳ ಬನೆಗೆ +ಲೇಖನಗಳು, ವಾರ್ತೆಗಳು ಬರಬೇಕೆಂಬುದು +ನಿಜ. ಆದರೆ ನಮ್ಮಲ್ಲಿ ಅದಕ್ಕೆ ಅಗತ್ಯವಾದ +ಸಂಸ್ಕೃತಿಯೂ ಬೆಳೆದು ಬರಬೇಕಿದೆ. ಬೆಂಗಳೂ +ರಂಥ ನಗರದಲ್ಲಿ ಅದಕ್ಕೆ ಅಗತ್ಯವಾದಂಥ +ಪಾತಾವರಣ ತಕ್ಕಮಟ್ಟಿಗೆ ಪತ್ರಿಕೆಗಳಲ್ಲಿ ಬರು +ತ್ತವೆ. ಪ್ರಚಾರ ಮಾಧ್ಯಮದ ಮೂಲಕ ನಮ್ಮ +ಸಂಶೋಧನೆಗಳ ಫಲ ನಮ್ಮ ರೈತರಿಗೆ ಸುಲಭ +ವಾಗಿ ಸಿಗಬೇಕು. ಈ ಬಗ್ಗೆ ವಿಸ್ತರಣಾ +ಯೋಜನೆಯನ್ನು ಹಮ್ಮಿಕೊಂಡು ಬರಲಿರುವ +ವರ್ಷಗಳಲ್ಲಿ ಅದು ನಮ್ಮ ವಿಶ್ವವಿದ್ಯಾಲಯದ +ಅತ್ಕುಪಯುಕ್ತವಾಗುವಂತೆ ನೋಡಿಕೊಳ್ಳ +ಬೇಕಿದೆ. + +9 ಈ ನೂತನ ಸೃಷ್ಠಿ ವಿಶ್ವವಿದ್ಯಾಲಯದ +ಕುಲಪತಿಯಾಗಿ ನೀವು ಕಾಣುತ್ತಿರಬಹುದಾದ +ಕನಸನ್ನು ನಾನು ಊಹಿಸಬಲ್ಲೆ. ಆದರೂ ಈ +ಬಗ್ಗೆ ನಿಮ್ಮಿಂದಲೇ ಎರಡು ಮಾತು ಬಂದರೆ +ಒಳ್ಳೆಯದಲ್ಲವೆ? + +ನನಗೇನೋ ತುಂಬ ಆಸೆಯಿದೆ. ಇಲ್ಲಿ ಕೆಲಸ +ಮಾಡುವ ನಾವು, ಕಲಿಯುವ ವಿದ್ಯಾರ್ಥಿಗಳು +ವಿಶ್ವವಿದ್ಯಾಲಯ ಖಂಡಿತವಾಗಿಯೂ ದೇಶಕ್ಕೆ +ತುಂಬ ಉಪಯುಕ್ತವಾದ ಸಂಸ್ಥೆಯಾಗಿ +ಆದರ್ಶ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳು +ತ್ರದೆ. ನಮಗೆ ದೊರೆತ ಅವಕಾಶವನ್ನು ಪೂರ್ತಿ +ಸದುಪಯೋಗಪಡಿಸಿಕೊಳ್ಳೋಣ. + + +23 + + + + + +ಬಂಗಾರದ ಹುಡುಗಿ + + +*ಸಂ೦ಬೇೀೇವ9 + + + + + +" ಟೆನಿಸ್‌ ಆಡುವುದೊಂದೇ ನನ್ನ ಕೆಲಸ. ಗೆಳೆ +ಯರು, ಹಣ, ಮೋಜು ಮುಂತಾದುವುಗಳತ್ತ +ಗಮನ ಹರಿಸಲು ನನಗೆ ಸಮಯವಿಲ್ಲ” + +ಇದು 20ರ ಹರೆಯದ ಸುಂದರಿ, ಪಶ್ಚಿಮ +ಜರ್ಮನಿಯ ಖ್ಯಾತ ಟೆನಿಸ್‌ ತಾರೆ ಸ್ಪೆಫಿ +ಗ್ರಾಫ್‌ರ ನುಡಿ. + +1988ರಲ್ಲಿ ನಾಲ್ಕೂ ಪ್ರಮುಖ ಟೆನಿಸ್‌ +ಪ್ರಶಸ್ತಿ ಗಳನ್ನು (ಆಸ್ಟ್ರೇಲಿಯನ್‌ ಓಪನ್‌, +ಫ್ರೆಂಚ್‌ ಓಪನ್‌, ವಿಂಬಲ್ಡನ್‌ ಮತ್ತು +ಯು.ಎಸ್‌. ಓಪನ್‌) ಗೆದ್ದು “ಗ್ರ್ಯಾಂಡ್‌ +ಸ್ಲಾಮ್‌" ಸಾಧಿಸಿದ ಈ ಬಂಗಾರ ಕೂದಲಿನ +ಹುಡುಗಿ ಸದ್ಕ ಟೆನಿಸ್‌ ಆಡುವ ಒಂದು ಯಂತ್ರ +ದಂತೆ. ಈ ಯಂತ್ರ ತಪ್ಪುವುದು ಬಹಳ ಕಡಿಮೆ. + + +70ರ ದಶಕದ ದ್ವಿತೀಯಾರ್ಧದಿಂದ ಮಹಿಳೆ +ಯರ ವಿಭಾಗದಲ್ಲಿ ಕೇಳಿ ಬರುತ್ತಿದ್ದ ಹೆಸರು +ಗಳು ಎರಡೇ ಎರಡು. ಮಾರ್ಟಿನಾ ನಾವ್ರಾಟಿ +ಲೋವಾ ಮತ್ತು ಕ್ರಿಸ್‌ ಎವರ್ಟ್‌. ಈ ಚಾಂಪಿ +ಯನ್ನರ ಸಾರ್ವಭೌಮತ್ವ ಮುರಿಯಬಹು +ದೆಂದು ನಿರೀಕ್ಷಿಸಲಾಗಿದ್ದ ಟ್ರೇಸಿ ಆಸ್ಟಿನ್‌, +: ಆಂಡ್ರಿಯಾ ಯೇಗರ್‌, ಪಾಮ್‌ ಶೈವರ್‌ ಆ +ಮಟ್ಟ ತಲುಪಿದಿದ್ದಾಗ ಟೆನಿಸ್‌ ಪ್ರೇಮಿಗಳಿಗೆ +ನಿರಾಶೆ.' ಮಾರ್ಟಿನಾ, ಕ್ರಿಸ್‌ರನ್ನು ಬಿಟ್ಟರೆ +ಮತ್ತಾರು ಗೆಲ್ಲುತ್ತಾರೆ!" ಎಂಬ ಒಂದು +ರೀತಿಯ ಉದಾಸೀನ ಭಾವನೆ. +1986ರ ವೇಳೆಗೆ ಸ್ಪೆಫಿ ಗ್ರಾಫ್‌ರ ಹೆಸ +ಅಂತರಾಷ್ಟೀಯ ರಂಗದಲ್ಲಿ ಸಂಟ +ದಾಗಲೂ ಅದು ಇವರಿಬ್ಬರ ಜನಪ್ರಿಯತೆಗೆ +ಕುಂದು ತರಲಿಲ್ಲ. ಆದರೆ 1987 ಪರಿಸ್ಥಿತಿಗೆ +ಹೊಸ ತಿರುವು ನೀಡಿತು. ಆ ವರ್ಷದ ಫ್ರೆಂಚ್‌ +ಓಪನ್‌ ಫೈನಲ್ಸ್‌ನಲ್ಲಿ ಮಾರ್ಟಿನಾಗೆ, ಸ್ಪೆಫಿ ಕೈ +ಯಲ್ಲಿ ಸೋಲು. ಸೈಫಿಗೆ ಮೊದಲ ಗಾ ೦ಡ್‌ +ಸ್ಲಾಮ್‌ ಪ್ರಶಸ್ತಿ. ಜಗತ್ತಿನ ನಂಬರ್‌ “ಓನ್‌ +ಟಿಗಾತಿಯ ಪಟ್ಟಕ್ಕೆ ಲಗ್ಗೆ. ಮುಂದೆ ಕೆಲವು +ಜಗಳ ಅದೂ ಕೈಗೂಡಿತು. + + +1988ರಲ್ಲಿ ಅವರ ಸಾಧನೆ ಏರುತ್ತಲೇ ನಡೆ +ದಿದೆ. ಆದರೆ ವಿಪರ್ಕಾಸವೆಂದರೆ ಮಾರ್ಟಿನಾ +ಕ್ರಿಸ್‌ರ ಸಾರ್ವಭೌಮತ್ವಕ್ಕೆ ಕೊನೆ ಹಾಡಿ +ದರೂ, ಟೆನಿಸ್‌ ಪ್ರೇಮಿಗಳಿಗೆ ಈಗಲೂ +ಮಹಿಳಾ ಟೆನಿಸ್‌ನಲ್ಲಿ ಆಸಕ್ತಿ ಉಳಿದಿಲ್ಲ. +ಅದಕ್ಕೆ ಕಾರಣ ಸ್ಪೆಫಿ, ಏಕೆಂದರೆ ಈಗ +ಅವರನ್ನು ಸೋಲಿಸುವುದೇ ಅಸಾಧ್ಯ ಎನ್ನುವ +ಪರಿಸ್ಥಿ ತಿಯಿದೆ. ಅವರಿಗೆ ಬಲಾಢ್ಯ ಸ್ಪರ್ಧೆ +ಯೊಡ್ಡಬಹುದೆಂದು ನಿರೀಕ್ಷಿಸಲಾಗಿರುವ +���್ರಾಬ್ರಿಯೆಲಾ ಸಬಾಟಿನಿ, ಮಾನ್ಸೆಲಾ +ಮಲೀವಾ, ನತಾಲಿಯಾ ಜೈರವಾ ಇನ್ನೂ ಆ +ಮಟ್ಟ ತಲುಪಿಲ್ಲವೆಂಬುದು ಸುಸ್ಪಷ್ಟ. ಸಬಾಟಿ +ನಿಯನ್ನು ಬಿಟ್ಟರೆ ಉಳಿದವರೆಲ್ಲ ಇನ್ನೂ ಆ +ಗುರಿಯಿಂದ ಬಹಳ ದೂರವಿದ್ದಾರೆ. +ಮೇಲೆಯೇ ಹೇಳಿದಂತೆ ಸ್ಪೆಫಿ ಉತ್ತಮ ಚಾಲ್ತಿ +ಸ್ಥಿತಿಯಲ್ಲಿರುವ ಒಂದು ಯಂತ್ರದಂತೆ. + + +ಆದರೆ ಹೀಗೆ ಯಂತ್ರದಂತೆ ಸಾಧನೆಗೈಯು + + +ವುದರ ಹಿಂದೆ ಅಗಾಧ ಪ್ರತಿಭೆಯೊಂದಿಗೆ +ಚಿಕ್ಕಂದಿನಿಂದಲೇ ಪಟ್ಟ ಕಠಿಣ ಶ್ರಮ. ಏಕಾಗ್ರ +ಚಿತ್ತವಿದೆ. ಬ್ರುಲ್‌ ನಗರದ ನಿವಾಸಿಯಾದ + + +ಸ್ಪೆಫಿ ಮೊದಲ ಬಾರಿಗೆ ಟೆನಿಸ್‌ ರ್ಯಾಕೆಟ್‌ ಹಿಡಿ + + +ದಿದ್ದು ಕೇವಲ ನಾಲ್ಕು ವರ್ಷದವರಿದ್ದಾಗ. + + +ಅವರ ತಂದೆ ಪೀಟರ್‌ "ಗ್ರಾಫ್‌ ಸ್ವತಃ ಟೆನಿಸ್‌ + + +ಆಟಗಾರ ಹಾಗೂ ತರಬೇತುದಾಗ + + +ಆ ಚಿಕ್ಕ ವಯಸ್ಸಿನಲ್ಲಿಯೇ ಟೆನಿಸ್‌ ಸ್ಪೆಫಿ +ಯನ್ನು ಎಷ್ಟು ಆಕರ್ಷಿಸಿತ್ತೆಂದರೆ ಸಾಯಂ +ಲ ಆಕೆ ತಂದೆ ಮನೆಗೆ ಬರುವ ದಾರಿಯನ್ನೇ +ಕಾಯುತ್ತಿದಳು. ಬಂದೊಡನೆ ಆಟ +ಪ್ರಾರಂಭ. ತಂದೆಗೆ ಎಷ್ಟೋ ಬಾರಿ ಬಹಳ +ದಣಿವಾಗಿ ಮನೆಗೆ ಬಂದಾಗ ಆಡುವ +ಮನಸ್ಸಿರುತ್ತಿರಲಿಲ್ಲ. ಆದರೆ ಸ್ಪೆಫಿಯದು +ಆಡಲೇಬೇಕೆಂಬ ಹಟ. +ಮುಂದೆ ಆಕೆಯ ದೃಢ ಚಿತ್ತ. ಉತ್ತಮ ಆಟ +ಗಾತಿಯಾಗಬಲ್ಲ ಲಕ್ಷಣಗಳು ಗೋಚರಿಸಿದಾಗ +ಪೀಟರ್‌ ಅವಳಿಗೆ ತನ್ನಿಂದ ಸಾಧ್ಯವಿರುವ +ಎಲ್ಲಾ ಸಹಾಯ ನೀಡಲು ನಿರ್ಧರಿಸಿದ. +ಸಾರ್ವಜನಿಕ ಟೆನಿಸ್‌ ಕೋರ್ಟುಗಳಲ್ಲಿ ಆಡಲು +ಸಾಕಷ್ಟು ಅವಕಾಶ ದೊರೆಯುತ್ತಿರಲಿಲ್ಲವಾದ್ದ +ರಿಂದ : ಮನೆಯ ಅಂಗಳದಲ್ಲೇ ಕೋರ್ಟ್‌ +ನಿರ್ಮಾಣವಾಯಿತು. + + +ಪೀಟರ್‌ನ ತರಬೇತಿ. ವಿಧಾನಗಳೂ ಸ್ವಾರಸ್ಥ + + +ಕರ. ಆತ ಸೆಟ್‌ನ ಆಚೆಗೆ ನಿಂತು ಚೆಂಡು ಎಸೆ 4 + + +ಘೋ ಫಳಕ ಕಕ... ...... ಈ. 40949 ತಿತ್ಣಾಳಳ್ಪಣು ೨ ಾಳಾಳೂ ರಕ + + +ನವೆಂಬರ್‌ 1988 ಯಾ + + +“ಅದೂ ಸಿಯೋಲ್‌ನಿಂದ ಬರಬೇಕಾದ್ರೆ 'ತುಂ: +ಚಿನ್ನ ತನ್ನಿ' ಅಂತ ನಮ್ಮ ನಾಯಕರೇ ಹೇಳಿದ್ರು.'' + + + + + +ಯುತ್ತಿದ. ಸೈಫಿ ಒಮ್ಮೆಯೂ ತಪ್ಪದೆ ಸತತ +ಐವತ್ತು ಬಾರಿ ಅದನ್ನು ಮರಳಿ ನೆಟ್ಟಿನಾಚೆಗೆ +ಕಳಿಸಿದರೆ ಆಕೆಗೊಂದು ಐಸ್‌ಕ್ರೀಂ! ಹೀಗೆ +ಚಿಕ್ಕಂದಿನಿಂದಲೂ ಸ್ಪೆಫಿಗೆ ಗೆಲ್ಲುವ ಹಟ. +ಇಂದಿಗೂ ಅದು ಮುಂದುವರಿದು ಬಂದಿರು +ವುದು. ಸಹಜ. + +ಕಳೆದ ಜೂನ್‌ ೧೪ರಂದು ೨೦ನೇ ವರ್ಷಕ್ಕೆ +ಕಾಲಿಟ್ಟ ಈ ಐದಡಿ ಎಂಟಿಂಚು ಎತ್ತರದ ಆಟ +ಗಾರ್ತಿಯ ಸರ್ವಿಸ್‌ ಸಾಕಷ್ಟು ಬಲವಾಗಿದೆ. +ಅವರ ಫೋರ್‌ಹ್ಕಾಂಡ್‌ ಹೊಡೆತವಂತೂ +ಎದುರಾಳಿಗಳಿಗೆ ಸಿಂಹಸ್ವಪ್ನ. ಸದ್ಯ ಮಹಿಳಾ +ಟೆನಿಸ್‌ನಲ್ಲಿ ಸ್ಪ ಫಿಯದು ಅತಿ `ಬಲವಾದ +ಘೋರ್‌ ಹ್ಯಾಂಡ್‌ ಹೊಡೆತ. ಅಂಕಣದಲ್ಲಿ + +ಅವಶ್ಯವಿಲ್ಲದೆ ಸಮಯ ವೃರ್ಥಮಾಡುವುದು +ಅವರಿಗೆ ಸೇರುವುದೀ +ಬಾಲ್‌ಬಾಯ್‌ಗಳಿಗಾಗಿ ಕಾಯದೇ ತಾವೇ + + +26 + + +ಹೋಗಿ ಚೆಂಡನ್ನು ಎತ್ತಿಕೊಂಡು. ಸರ್ವ್‌ + + +pe) > +ಮಾಡಲಾರಂಬಿಸುತಾರೆ. ಅವರ ಎದುರಾ* +_ + + +ಷಾ pe SS ರಾಡ್‌ ೨೧ +ಗಳಿಗೆ ಹೆಚ್ಚಿನ ಪ್ರತಿರೋಧವೊಡುವ ಅವ + + +hau | ANA ಸ m4 + +ಪಂದ ೪) ಮುಕ್ತಯ ಗಂ ಲೇ +ಷ್ಠ — ತಿ ಗ. re ಎಡ + +ಮುಗಿದು ಹೋಗುತ್ತಎ. ಎದ�� ಾ2ಳಿಗಳ ಆ + +ಅ. _ — J ಏ.೩೬. +ಸವನೇ ತೊಡೆದು ಹಾಕುವಂಥ ಆಟ + + +ಇನ್‌ ನೌ ಮಂತ +೧ ಇಷಾ ದರೂ ಸೆಫಿಗೆ A ಕಲಿ wee ಓಟ್‌ ಸ. Uy + + +ಎಲ್ಲ. ವನೂ ಕರಗತ ಮ ಸಾಡಿಕೊಳ ಬೇಕು ಎಂಬ + + +- ಹಂಬಲ. ಮೊದಲು ಅವರ ಬ್ಯಾಕ್‌ಹ್ಮಾಂ + + +ನೆ ೧ಂಣೆತ ₹7 ದುರ್ಬಲವಾಗಿತು + + +UVC NEU LMT WY + + +) 1987ರ +ವಿಂಬಲನ್‌ ಫೈನಲ್‌ನಲ್ಲಿ ಮಾರ್ಟಿನಾ ಇದರ + + +ಸ +ಸಂಪೂರ್ಣ ಪ್ರಯೋಜನ ಪಡೆದು ಪ್ರಶಸ್ತಿ +ಗೆದ ಆದರೆ 1988ರಲ್ಲಿ ಈ ಕೊರತೆ + + +ನ ತಾಗ ೪೯1 + + +ನೀಗಿಸಿಕೊಳ್ಳಲು +ಎಡಗೈ ಆಟಗಾರನೊಬ.ನನ್ನು 'ಪ್ರಾಕ್ರೀಸ್‌ + +ಪಾರ್ಟ್‌ನರ್‌'ನನ್ನಾಗಿ ನೇಮಿಸಿಕೊಂಡುಯತ್ತ +ಆರಂಭ (ಮಾರ್ಟಿನಾ ಎಡಗೈ ಆಟಗಾರ್ತಿ +ಯಾಗಿರುವುದರಿಂದ ಈ ವ್ಯವಸೆ +ಗಾರನ `ಕೆಲಸವೆಂದ ಸೈಫಿಯ ಬಾಕ್‌ +ಹ್ಮಾಂಡ್‌ಗೆ ಸರ್ವ್‌ ಮಾಡುವುದು. ಸತತ + + +ಪಯತ ಫಲ ನೀಡಿತು. 1988ರ ಎಂಬಲನ್‌ +ಕ್ಕೆ + + +4 + + +i + + +ಫೈನಲ್‌ನಲ್ಲಿ ಹಿಂದನ ವರ್ಷದ `ತೇತ್ರವನ್ನ +ಉಪಯೋಗಿಸಲೆತ್ನಿಸಿ ಮಾರ್ಟಿನಾಗೆ +ಅಚ್ಚರಿ, ಅಘಾತ. ಸೈಫಿಯ ಬ್ಯಾಕ್‌ಹಾಂಡ್‌ +ಹೊಡೆತಗಳು ಚೆಂಡನು ಸಲೀಸಾಗಿ ನೆಟ್‌ನಿಂ + + +ದಾಚೆಗೆ ಮರಳಿ is ಮುಂದೆ ನಡೆ +ದದ ಈಗ ಇತಿಹಾಸದ ಪುಟಗಳಿಗೆ ಸೇರಿ +ಹೋ + +7 18 ವರ್ಷಗಳಲ್ಲಿ ಸೆಫಿ ಗ್ರಾಂಡ್‌ +ಸಾಮ್‌ ಸಾಧಿಸಿದ ೯. +ನಂತರ ಓಲಿಂಪಿಕ್ಸ್‌ನಲ್ಲಿ ಅವರು ಚಿನ್ನ ಗೆದಾಗ +ಜಗತ್ತಿನ ಕ್ರೀಡಾ ಬರಹಗಾರ ನೆ +ಯನ್ನು ಒಟ್ಟಾರೆ "ಗೋಲ; +ಎಂದು ಬಣ್ಣಿಸಿದರು + +ಟೆನಿಸ್‌, ಕ್ರಿ ಕ್ರೀಡಾರಂಗದಲ್ಲಿನ ಅತಿ ಪ್ರಿ +ಕ್ರೀಡೆಗಳಲ್ಲೊಂದು. ಗೆಲ್ಲುತ್ತಿರುವವರಿಗೆ +ಹಣದ ಹೊಳೆಯೇ ಹರಿದು ಬರುತ್ತವೆ. ಆದ: + + +ರಿಂದಲೇ ಸೈಫಿ ಎರಡೇ ವರ್ಷಗ + + +ಬಾ + + +ಜ್ನ +6 +5, +£4 + + +ಈ + + +« +ಗಳ + +ಗಾ Sm ಸತ್‌ ಶ್ಚ ಷ್ಠ nA ಸ್ಯ ತ್‌ ಕಾ, ಇ ಹ + +Whe ವಳಿಗಳ APT ಬೀವನ 4 «4: + + + + + +ಕೋಟ್ಕಾಧೀಶರಾಗಿದಾರೆ. ಜೊತೆಗೆ ಆಟ + + +ವಾಡುವಾಗ ಅವರು ಉಪಯೋಗಿಸುವ +ರಾಕೆಟ್‌ ಉಡುಪು ಬೂಟು + + +[ವಹಾರವನ್ನೆಲ್ಲ ಪ ಪೀಟ ರ್‌ ಗ್ರಾಫ್‌ರೇ ನೋಡಿ +ಕೊಳ್ಳುತ್ತಾರೆ. ತಂದೆ- ಮಗಳು ಯಾವಾಗಲೂ +ಜೊತೆಯಾಗಿಯೇ ಇರುತ್ತಾರೆ. ಸ್ಪೆಫಿಗೆ ಸದ್ಮದ +ಆಲೋಚನೆಯೆಂದರೆ ಇನ್ನೂ ಕನಿಷ್ಟ ಏಳೆಂಟು + + +ವರ್ಷ ಇದೇ ರೀತಿ ಮುಂದುವರಿಯುವುದು. + + +ಮೀರಿ ಜಡ ಉಳಿದಾ ಗ ತಂದೆ- ಮಗಳು +ಡುತ್ತಾರೆ. ಸಾಮಾನ್ಯವಾಗಿ ಗೆಲ್ಲು +ಪುದು ಸೆಫಿಯೇ. ತಾವೂ ಅವರಿಗೇ ಗೆಲ್ಲಲು + + +~~ ನಾ +ಕೇಳುತ ರೆ. + + +ಕಾಳಿ ಎಕ ಇ ಏ.೩ +Nv ಟು ಗ್‌ ಗಾಗ್‌ + + +« __— ಗ ಕಾ +rey ಗ್‌ ಓಟರ್‌ + + +ಏಕೆಂದರೆ ಇದರಿಂದ ಪಂದ್ಕಾರಂಭಕ್ಕೆ ಮುನ್ನ +ಸ್ಲೆಫಿಗೆ ಸರಿಯಾದ ಲಹರಿ ಬರುತ್ತದಂತೆ. + + +ಇವರಿಗೆ ಬಹಳ +ಖುಷಿಯಂತೆ. ಸಂಗೀತ ಕೇಳುವುದು ಅವರ +ದೈಹಿಕವಾಗಿ +ಆರೋಗ್ಯದಿಂದಿರಲು ಈಜು, +ಆಟಗಳಲ್ಲಿ + + +ಕಳೆದ ಒಂದು ದಶಕದಲ್ಲಿ ಮಾರ್ಟಿನಾ ಕ್ರಿಸ್‌ +ರಿಂದ ಮಹಿಳಾ ಟೆನಿಸ್‌ಗೊಂದು ಹೊಸ +ಇಮೇಜ್‌ ದೊರೆತಿದೆ. ಆಟದ ಗುಣ ಮಟ್ಟ +ಏರುತ್ತ ಹೋಗಿದೆ... ಗೆಲ್ಲಲು ಪ್ರತಿಭೆಯ +ಜೊತೆಗೆ ಸ ದೈಹಿಕ ಅರ್ಹತೆ, +ಮಾನಸಿ ದಾಢ ಅಗತ್ಯವೆ ರರ +ಮಾರ್ಟಿನಾ ಎತ್ತಿ so ಈಗಸು +ಒಂದು ಹೆಜ್ಜೆ ಮುಂದೆ ಹೋಗಿ ದಯೆ- ಡಿ + + +'ವಿಲ್ಲದೆ ಎದುರಾಳಿಗಳನ್ನು ಹೇಗೆ ಸದೆಬಡಿಯ + + +ಬೇಕೆಂಬುದನ್ನು ಸ್ಪಷ್ಟ, ಪಡಿಸಿದ್ದಾರೆ. ಮೊದಲೇ +ಆಜ. 'ಸ್ಪೆಫಿಗೆ ಇನ್ನೂ ಕಲಿಯುವ + +ಆದರಿಂದ ಅವರ ಆಳ್ವಿಕೆಯಲ್ಲಿ +ವಾಗ ಟೆನಿಸ್‌ನ ಗುಣಮಟ್ಟ ಇನ್ನೂ ಹೆಚ್ಚು +ತ್ತ ದೆಯೆಸು ಪುದುನಿಸ್ಪ ೦ಶಯ. ಫಿ + + +ವಾಕ್‌-ವಜ್ರ +ಎಕೆ ಇದರೆ “ನಾನು ನಿನಗೇನು ಕಮ್ಮಿ?'' ಎಂಬುದಾಗಿರದೆ, ""ನೀನು ನನಗೇನು + + +ಎಂಬುದಾಗಿದೆ. + + +ಅ ಧಿಯೋಡೋರ್‌ ಪಾರ್ಕರ್‌ + + +ಮನುಷ್ಯ ತನ್ನ ವೈರಿಗಳನ್ನಾರಿಸುವಾಗ ಎಷ್ಟು ಜಾಗ್ರತೆ ವಹಿಸಿದರೂ ಸಾಲದು. + +9 ಆಸ್ಕರ್‌ ವೈಲ್ಡ್‌ +ನಿರಾಶಾವಾದಿಯೆಂದರೆ ತನ್ನ ಉಪದೇಶವನ್ನು ಕೃತಿಗಿಳಿಸಲು ಯತ್ನಿಸದ ಆಶಾವಾದಿ. + +* ಅ ಎಲ್ಲನ್‌ ಸ್ಮಿತ್‌ + + +ನವೆಂಬರ್‌ 1988 | ವ ರಾನಾ ಕಹಾ + + + + + + + + + + + +ನಿಮ್ಮ ಮಗುವನ್ನು ರೋಗಗಳಿಂದ ರಕ್ಷಿಸಿ + + +ಹುಟ್ಟಿದ ದಿನದಿಂದಲೇ ನಿಮ್ಮ ಮಗುವು ಅನೇಕ ಆರೋಗ್ಯದ +ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತ ದೆ. ಅಲ್ಲದೆ, ಮಗುವು +ಹಲವಾರು ಸಾಂಕ್ರಾಮಿಕ ರೋಗಗಳಿಗೆ ತುತ್ತಾ ಗುವ ಸಾಧ್ಯತೆ +ಇರುತ್ತದೆ. ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಸ್ವಾಭಾವಿಕವಾಗಿ +ಕಡಿಮೆ ಇರುತ್ತದೆ. ಎಂತಲೇ, ನಿಮ್ಮ ಮಗುವನ್ನು “ರೋಗಗಳಿಗೆ +ತುತ್ತಾಗದಂತೆ ಕಾಪಾಡುವುದು ಅತ್ಮ ಂತ ಅವಶ್ಯಕ; ನಿಮ್ಮ ಮಗುವಿಗೆ +ರೋಗ ನಿರೋಧಕ ಚುಚ್ಚು ಮದು _ಗಳನ್ನು ಕೊಡಿಸಿ. + +ಕ್ಷಯ, ಗಂಟಲುಬೇನೆ, ನಾಯಿಕೆಮ್ಮು, ಹಾಗೂ ಮಾಸಲ್ಫ್‌ +(ಗೊಬ್ಬರ) ಈ ರೋಗಗಳನ್ನು ತಡೆಗಟ್ಟಲು ನಿಮ್ಮ ಮಗುವಿಗೆ +ಒಂದು ವರ್ಷದೊಳಗೆ ಚುಚ್ಚುಮದ್ದುಗಳನ್ನು ಹಾಕಿಸಿ, ಹಾಗೂ +ಪೋಲಿಯೋ ತಡೆಯಲು "ತೊಟ್ಟು' ಔಷಧಿಯನ್ನು ಕೊಡಿಸಿ. + + +ಮಗುವಿನ ಕೊಡಬೇಕಾದ ಲಸಿಕೆ ಪ್ರಮಾಣ +| 9 ತಿಂಗಳು ಧನುರ್ವಾಯು, ನಾಯಿ ಕೆಮ್ಮು, 1ರಿಂದ 2 ತಿಂಗಳ +ಗಂಟಲುಬೇನೆಗಳ ವಿರುದ್ದ ಅಂತರದಲ್ಲಿ +ಆ) ಪೊಲಿಯೋ (ಅಂಗವಿಕಲತೆ) 3 ಬಾರಿ +ಇ) ಕ್ಷಯರೋಗ ವಿರುದ್ದ 1 ರಿಂದ 2 ತಿಂಗಳ +ಬಿ.ಸಿ.ಜಿ. ಅಂತರದಲ್ಲಿ +ಒಂದುಬಾರಿ +9 ರಿಂದ +12 ತಿಂಗಳು ಮಾಸಲ್ಸ್‌ ಒಂದುಬಾರಿ +| ಹೆಚ್ಚಿನ ವಿವರಗಳಿಗೆ. +ನಿರ್ದೇಶಕರು, + + + + + +3 ರಿಂದ ಅ) ತ್ರಿರೋಗ-ಅಂದರೆ 3 ಬಾರಿ +| +| +| +| + + +ಸಮಾಜ ಕಲ್ಮಾಣ ಇಲಾಖೆ, +ಕರ್ನಾಟಕ ಸರ್ಕಾರ, +ಬೆಂಗಳೂರು-ಇವರನ್ನು ಸಂಪರ್ಕಿಸಿ. + + +“ಕರ್ನಾಟಕ ವಾರ್ತೆ” + + + + + + + + +28 + + +Se + + + + + +————— + + + + + +ಕಸೂರಿ. + + + + + +ರ್ವ ವ್ಯಕ್ತಿ ಅಥವಾ ಒಂದು ವಸ್ತುವನ್ನು +ನಾವು ಅತ್ಯಂತ ಗಾಢವಾಗಿ ಪ್ರಿತಿಸುತ್ತಿದೇವೆ +ಎಂದು ಒಮ್ಮೊಮ್ಮೆ ಭಾವಿಸಿರುತ್ತೇವೆ. ಆದರೆ + + +ವಾಸ್ತವವಾಗಿ ಅಲ್ಲಿ ಪ್ರೀತಿಯ ಬದಲು +ಸ್ವಾರ್ಥವೋ, ಲಾಲಸೆಯೋ, ಚಾಪಲ್ಕ್ಯವೋ +ವಿಶೇಷವಾಗಿ ತುಂಬಿಕೊಂಡಿರುವಂತೆ ತೋಡ +ವಂತೆ ಹಾಗೆಯೇ ಕೆಲವರನ್ನು ನಾವು ದ್ವೇಷಿಸು +ತ್ತಿದ್ದೇವೆಂದು ತಿಳಿದುಕೊಂಡಿದ್ದರೂ ಅದು +ಬರಿಯ ಅಲರ್ಜಿಕ್‌ ಭಾವನೆ ಅಥವಾ ಮತ್ಸರ +ಮಾತ್ರವೇ ಆಗಿರಬಹುದು. ಆದ್ದರಿಂದ +ವ್ಯಕ್ತಿಯ ಬದುಕಿನಲ್ಲಿ ಕಾಡುತ್ತಿರಬಹುದಾದ +ಪ್ರೀತಿ, ದ್ವೇಷ ಅಥವಾ ಅಲರ್ಜಿಕ್‌ ಭಾವನೆ +ಗಳು ಭಿನ್ನಭಿನ್ನವಾದ ಗತಿಯನ್ನೂ ಪರ��ಣಾಮ +ಗಳನ್ನು ಹೊಂದಿರುತ್ತವೆ. ಏಕಕಾಲಕ್ಕೆ ಓರ್ವ +ವ್ಯಕ್ತಿಯನ್ನು ಪ್ರೀತಿಸುವುದೂ ದ್ವೇಷಿಸುವುದೂ +ನಮಗೆ ಸಾಧ್ಯವಾಗಲಾರದು. ಹಾಗಿದ್ದಲ್ಲಿ ಪ್ರಿತಿ +ಅಥವಾ ದ್ವೇಷ ಎರಡರಲೊಂದು ಕೇವಲ + + +ನವೆಂಬರ್‌ 1988 + + + + + +ತೋರಿಕೆಯದಾಗಿರುತ್ತದೆ.. ಆದರೆ ಒಂದೇ +ಗಾಢವಾಗಿ ಪ್ರೀತಿಸುವ ಹೆಂಡತಿ ಆತನ +ವ್ಯಕ್ತಿಯ ಸಂಬಂಧದಲ್ಲಿ ಪ್ರೀತಿಯು, +ಅಲರ್ಜಿಕ್‌ ಭಾವನೆಯೂ ಇರುವುದಕ್ಕೆ ಸಾಧ್ಯ +ವಿದೆ. ಗಂಡನನ್ನೂ ಸೀಗರೇಟಿನ ಚಟಕ್ಕೆ +ಅಲರ್ಜಿಕ್‌ ಭಾವನೆ ಹೊಂದಿರಬಹುದು. +ಆಕೆಗೆ ಸಿಗರೇಟಿನ ಬಗ್ಗೆ ಅಲರ್ಜಿಯೇ ವಿನಾ +ಗಂಡನ ಬಗೆಗಲ್ಲ. ಸಿಗರೇಟಿನ ಚಟವನ್ನು + + +"ಬಿಡುವ ತನಕವೂ ಆತನಿಗೆ ಅವಳಿಂದ ಅಲರ್ಜಿ + + +ರಹಿತ, ಪೂರ್ಣ ಪ್ರಮಾಣದ ಪ್ರೀತಿ ದೊರಕು +ವುದು ಅಸಾಧ್ಯ. ಹೆಂಡತಿಯ ಬಾಯಿ ವಾಸನೆ +ಅಪಾನವಾಯುವಿನ ಅಲರ್ಜಿಯಿಂದಾಗಿ ಗಂಡ +ಆಕೆಯನ್ನೇ ತೊರೆದ ಬಗ್ಗೆ ಎಲ್ಲೋ ಒಂದೆಡೆ +ಓದಿದ ನೆನಪು! + +ಅಲರ್ಜಿಕ್‌ ಭಾವನೆ ಮತ್ತು ದ್ವೇಷಗಳಲ್ಲಿ +ಫಕ್ಕನೆ ವೃತ್ಕಾಸ ಕಂಡುಬರದಿದ್ದರೂ ಕೆಲವು + + +ಸ ಹೀಕರಣಗಳಿಂದ ಅವು ಮನದಟ್ಟಾಗುತ್ತವೆ. + + +29 + + + + + +ನಾವು ಪ್ರೀತಿಸುತ್ತಿರುವ ಅಥವಾ ದ್ವೇಷಿಸುತ್ತಿ +ರುವ ವ್ಯಕ್ತಿಗಳು ನಮ್ಮ ಬಳಿಯಿರದಿದರೂ +ನೆನಪಿನಲ್ಲಿ ಸದಾ ಕಾಡುತ್ತಿರಬಹುದು. ಆದರೆ +ನಮಗೆ ಅಲರ್ಜಿಕ್‌ ಭಾವನೆಯುಳ್ಳ +ವ್ಯಕ್ತಿಗಳನ್ನು ಕಂಡಾಗಷ್ಟೇ ಅವರ ನೆನಪಾಗು +ತ್ತದೆ. ಉಳಿದ ಸಮಯದಲ್ಲಿ ಅವರು ಸರ್ವಥಾ +ನಮ್ಮ ಮನದಲ್ಲಿ ಸುಳಿಯುವುದಿಲ್ಲ. ಇಲ್ಲಿರು +ವುದು ಬರಿಯ “ಕಂಡರಾಗದಿರುವಿಕೆ' ಮಾತ + +ಅದನ್ನೇ ದ್ವೇಷವೆಂದು ಭಾವಿಸುವುದು ತಪ್ಪಾ +ಗುತ್ತದೆ. ದ್ವೇ ಷದಲ್ಲಿ ಅಡಕವಾಗಿರುವ ಸೇಡು, + +'ಮತ್ಪರ, ಕ್ರೌರ್ಯಗಳಂಥ ದುಷ್ಪರಿಣಾಮಗಳು +ಅಲರ್ಜಿಕ್‌ ಭಾವನೆಯಲ್ಲಿ ಖಂಡಿತ ಇಲ್ಲ. + +ಅಲರ್ಜಿಕ್‌ ಭಾವನೆಯೆಂಬುದು ವ್ಯಕ್ತಿಯ +ಸ್ವಭಾವವನ್ನ ona; ಕೆಲವು ಬಾರಿ + + +ಅನಿವಾ ರ್ಯವೇ ಆಗಿರುತ್ತದೆ. ಸದಾ +ಮೃದುವಾಗಿ, ಒಳ್ಳೆಯದನ್ನೇ ಆಡುತ್ತಿರುವ +ಮಿತಭಾಷಿಗೆ ಬೊಬ್ಬೆ, ಪೋಲಿ, ಕೀಳ + + +ಭಿರುಚಿಯ ವ್ಯಕ್ತಿಯನ್ನು ಕಂಡರೆ ಅಲರ್ಜಿ. +ಆತನೊಡನೆ ಗಂಟೆಗಟ್ಟಲೆ ಮಾತಾಡುತ್ತ +ಕಳೆಯಬೇಕಾದ ಅನಿವಾರ್ಯ ಸಂದರ್ಭದಲ್ಲಿ +ಬೆಂಕಿಯ ಮೇಲೆ ಕುಳಿತಂತೆ ಭಾಸವಾಗುತ್ತದೆ. +ಆತ ಅಲ್ಲಿಂದ ಹೋದೊಡನೆಯೇ "ಅಬ್ಬಬ್ಬ' +ಎಂಬ ನಿಟ್ಟುಸಿರಿನೊಂದಿಗೆ ಆತನನ್ನು ಮರೆತು +ಬಿಡುತ್ತಾನೆ. ಆದ್ದರಿಂದಲೇ ನಾವು ಪ್ರೀತಿಸು +ತ್ತಿರುವ ಅಥವಾ ದ್ವೇಷಿಸುತ್ತಿರುವ ವ್ಯಕ್ತಿಗಳನ್ನು +ಎಂದೂ ಮರೆಯಲಾರೆವು. ಆದರೆ ನಮಗೆ +ಒಗ್ಗದ ವ್ಯಕ್ತಿಯನ್ನು ಬಹುಬೇಗ ಮರೆತುಬಿಡು +ತ್ತೇವೆ. ಏಕೆಂದರೆ ಆ ನೆನಪೇ ಒಂದು ಅಲರ್ಜಿ. +ಒಗ್ಗದಿರುವಿಕೆಯ ಮನೋಭಾವಕ್ಕೆ ಹೊರ +ತಾದ ಪ್ರೀತಿ ಅಥವಾ ದ್ವೇಷಗಳು ಒಂದು ಗಾಢ +ವಾದ ಸಂಬಂಧದಿಂದ ಉದ್ಭವಿಸುತ್ತವೆ. ಮನಃ +ಶಾಸ್ತ್ರಜ್ಞ ಫ್ರಾಯ್ಡ್‌ನ ಪ್ರಕಾರ ಎಲ್ಲ ಬಗೆಯ +ಅನುರಕ್ತತೆಯಲ್ಲಿನ ಲೈಂಗಿಕ ತೃಪ್ತಿ-ಅತೃಪ್ತಿಗಳೇ +ವ್ಯಕ್ತಿತ್ವ ವಿಕಾಸದ ಮೇಲೆ ಪರಿಣಾಮ ಬೀರಿರು +ತ್ತವೆ. ಗಂಡು ಮಗು ತಾಯಿಯನ್ನು ಪ್ರೀತಿಸುವ +ಈಡಿಪಸ್‌ ಕಾಂಪ್ಲೆಕ್‌ ಆಗಲೀ ಹೆಣ್ಣು ಮಗು +ತಂದೆಯನ್ನು ಪ್ರೀತಿಸುವ - ಇಲೆಕ್ಟಾ ಕಾಂಪೆಕ್‌, +ಗಲಿ ಲೈಂಗಿಕ ತೃಪ್ತಿಯ ಅಂಶಗಳೇ ಆಗಿರು +ಆದ್ದರಿಂದಲೆ: ತಾನು ಪ್ರೀತಿಸುವ + + +mp +ವಕ್ತಿಯ ಬಗೆ ಒಲವು ತೋರುವ + + + + + +ಇನ್ನೊಬ್ಬನನ್ನು ಮಗು ದ್ವೇಷಿಸುವ ಅಥವಾ ' +ಬೆಳಿಸಿ + + +ಪ್ರತಿಸ್ತ ರ್ಧಿಯಾಗಿ ಕಾಣುವ ಗುಣವನ್ನು + + +ಕೊಳ್ಳುತ್ತ ದೆ. ಈ +ಫ್ರಾಯ್‌ನ ದೃಷ್ಟಿಯಲ್ಲಿ ಲೈಂಗಿಕತೆಗೆ +ಹೊರತಾದ ವಿಕಾಸದ ಹಂತಗಳಿಲ್ಲ. + + +ಹಾಗಾದಾಗ ಕಾಮಮೂಲವಾದ ಪ್ರೇಮವೇ +ಹೆಚ್ಚು ಗಟ್ಟಿಯಾದದು ಎಂಬುದನ್ನು ಒಪ್ಪಿ +ಕೊಳ್ಳು ವಂತಾಗುತ್ತದೆ. ವ ರ್ಷಗಳವರೆಗೆ ತಂದೆ +ತಾಯಿಯ eh ಬೆಳೆದ ಹುಡುಗಿ +ಕೆಲವೇ ದಿನಗಳ ಹಿಂದೆ ಪರಿಚಿತನಾದ ಹುಡುಗ +ನೊಡನೆ ಅತಿಶಯವಾದ ಪ್ರೀತಿ ಬೆಳೆದು ಆತ +ನೊಂದಿಗೆ ಓಡಿಹೋಗಿ ಪ್ರಾಣವನ್ನೇ ಕಳೆದು +ಕೊಳ್ಳಲು ` ತಯಾರಾಗುವ ಸಂದರ್ಭವನ್ನು +ಊಹಿಸಿಕೊಳ್ಳಬಹುದು. ಇಲ್ಲಿ ತನ್ನ ಹೆತ್ತ +ವರನ್ನು ಆಕೆ ದ್ವೇಹಿಸುತ್ತಿದಾಳೆ +ಎಂದರ್ಥವಲ್ಲ. ತಂದೆ ತಾಯಂದಿರ ಪ್ರೀತಿ +ಗಿಂತಲೂ ಪ್ರೇಮಿ ನೀಡುವ ಪ್ರೀತಿಯ ಸುಖವೇ +(ಮೂಲತಃ ಲೈಂಗಿಕ ಒಲವುಳ್ಳ) ಹೆಚ್ಚು ಇಷ್ಟ +ವೆನಿಸುತ್ತದೆ. ಪರಸ್ಪರ ಅರ್ಪಣಾ ಮನೋ +ಭಾವದಿಂದ ಒಂದಾಗುವ ಇಂಥ ಪ್ರೀತಿಯೇ +ಸಮಾನ ತುಡಿತಗಳಿಂದ ಕೂಡಿದಲ್ಲಿ ಬೇರೆ +ರೀತಿಯ ಪ್ರೀತಿಗಳಿಗಿಂತ ಹೆಚ್ಚು ಗಾಢವೂ +ಶಾಶ್ವತವೂ ಆಗಿಬಿಡುತ್ತದೆ. ಹಾಗಾಗಿಯೇ +ನಂತರದ ಅವಸ್ತೆಯಲ್ಲಿ ಹುಟ್ಟಿಕೊಳ್ಳುವ ಕರುಳ +ಕುಡಿಯ ಮಮತೆ, ಸಾಂಸಾರಿಕ ಬಂಧನಾದಿ + + +ಅಂಶಗಳಲ್ಲೂ ಮೂಲತಃ ಮೂಲದಲ್ಲಿನ +ಕಾಮದ. ಪ್ರಾಧಾನ್ಯವನ್ನು. ಅಲ್ಲಗಳೆಯ +ಲಾಗುವುದಿಲ್ಲ. + + +ಕಾಮವನ್ನು ಲೈಂಗಿಕತೆಗೆ ಸೀಮಿತಗೋಳಿಸದೆ +ವಿಶಾಲ ದೃಷ್ಟಿಯಿಂದ ನೋಡಿದಾಗ ಸಹ ಎಲ್ಲ + + +ಪ್ರೀತಿಗಳಲ್ಲೂ ಸ್ವಾರ್ಥವೆಂಬುದು ಕಾಮ +ಮೂಲವಾಗಿರುವದು ಸ್ಪಷ್ಟವಾಗುತ್ತದೆ. + + +ಜಗತ್ತಿನ ಎಲ್ಲ ವ್ಯವಹಾರಗಳ ಹಿನ್ನೆಲೆಯೂ +ಸ್ವಾರ್ಥವಲ್ಲದೆ ಇನ್ನೇನು? ಅದೇ ಸ್ಟಾ ರ್ಥ ದಲ್ಲಿ +ಎರಡು ಬಗೆ. ಒಂದು ಸದಭಿರುಚಿಯ ಸ ಸ್ವಾರ್ಥ +ವಾದರೆ ಇನ್ನೊಂದು ದುಷ್ಟ ಸಾ ಸ್ವಾರ್ಥ +(ರಾಮನಿಗೆ ಸೀತೆಯ ಬಗೆಗಿದುದು +ಭಧ ಸ್ವಾರ್ಥವಾದರೆ ರಾವಣನದು + +ಸ್ವಾರ್ಥ) ಈ ಸದಭಿರುಚಿಯ ಸ್ವಾರ್ಥದ +ನ ೋದೇಶ ಸ್ವಾತ್ಕೋನ್ನತಿಯೂ ವ್ಯಕ್ತಿತ್ವ + + +ಕಸೂರಿ + + +ಇ + + +`ವಕಾಸವೂ ಎಂ ರಲ್ಲಿ ಅನುಮಾನವಿಲ್ಲ. +ಅಂಥ ಸ್ವಾರ್ಥಪೂರಿತ ಪ್ರೀತಿಯಿಂದ ಹುಟ್ಟಿ +ಕೊಳ್ಳುವ ದ್ವೇಷವೂ ದುಷ್ಪಸ್ವಾರ್ಥದ ದ್ವೇಷ +ಕ್ಕಿಂತ ಭಿನ್ನವಾದದ್ದು. ನಮ್ಮ ಪೀತಿಯ ಅನು +ರಕ್ತಿ ಎಲ್ಲೆಲ್ಲಿ ಪ್ರವಹಿಸಲ್ಪಡುತ್ತದೆ? ಸಾಂಸಾರಿಕ +ವಾಗಿಯೋ ಅಪಾರ ಮಿತ್ರವರ್ಗದಲ್ಲೋ +ಪ್ರಕೃತಿಯ ಹರಹಿನಲ್ಲೋ ಹೀಗೆ ನಮ್ಮ ಒಲವು +ಎಲ್ಲಿದೆಯೋ ಅಲ್ಲೆಲ್ಲ ನಮ್ಮ ಪ್ರೀತಿಯೂ +ಹರಿದಿರುತ್ತದೆ. ಎಲ್ಲವೂ ಸಾತ್ಮತೃಪ್ತಿಗಾಗಿ +೯: ಸ್ವಂತ ಲಾಭಕ್ಕಾಗಿ, ನಮಗೆ ಇಷ್ಟವಿಲ್ಲದ ವಸು + + +ವಿಲ್ಲ. ಆದರೆ ಪ್ರೀತಿಯ ಪ್ರಗ���ಢತೆಯ-ಪ್ರಶ್ನೆ +ಬಂದಾಗ ಅಲ್ಲಿ ನಿಜವಾದ ಆಂತರಂಗಿಕ +ಪ್ರೀತಿಯೋ ಅಥವಾ ಲೋಕಪರವಾದ +ಒಟ್ಟಾರೆ ಒಲವೋ ಎಂಬ ಜಿಜ್ಞಾಸೆ ಉದ,ಎಸು + +ತ್ತದೆ. ಯಾವುದೇ ಪ್ರೀತಿಯ ಆರಂಭ +ಎ ಪರಿಚಯದಿಂದ ಉಂಟಾಗುತ್ತದಲ್ಲವೆ? ಇಲ್ಲಿ + + +ಪರಿಚಯವೆಂದರೆ ಒಂದು ವಸ್ತುವಿನ ಬಗೆಗೆ +ಹುಟ್ಟಿದ ಆರಂಭಿಕ ಚಿಂತನೆ, ಮೊಟ್ಟಮೊದಲು +ಉದ್ಭವಿಸುವ ಭಾವ. : ("ಧ್ಯಾಯತೋ + ವಿಷಯಾನ್‌.... ಗೀತೆ). ಪರಿಚಯಕ್ಕಿಂತ + +ಹೆಚ್ಚು ಪ್ರೀತಿಯ ಗಾಢತೆ ನಂತರದ ಒಡನಾಟ +ದಲ್ಲಿ ಆನಂತರದ ಸ್ನೇಹದಲ್ಲಿ ಮೂಲಭೂತ +ವಾದ ವೈಯಕ್ತಿಕ ಸಂವೇದನೆಗಳ ಸ್ಪಂದನ ಈ +ಹಂತದಲ್ಲಿ ಉಂಟಾಗುತ್ತದೆಯೆಂದು ಹೇಳ +ಲಾಗುವುದಿಲ್ಲ. ಹಾಗಾಗಿ ಒಂದು ಪ್ರೀತಿಗೆ +ತೊಡಕುಂಟಾದಲ್ಲಿ ಅದು ಇನ್ನೊಂದು ಪೀತಿ +ಯಡಿಯಲ್ಲಿ ಮರೆತು ಹೋಗುತ್ತದೆ. +ಆದ್ದರಿಂದ ಪ್ರೀತಿಯ ಸಂಬಂಧವು ವೈಯಕ್ತಿಕ +ಭಾವೋತ್ಮಟತೆಗೆ ನಿಕಟವಾದಷ್ಟೂ ಬಿಗಿ +ಯಾಗುತ್ತದೆ ಎನ್ನಬಹುದು. ಬಂಧ ಬಿಗಿ +ಯಾದಷ್ಟೂ'ಪ್ರೀತಿಯ ಆಳ ಹೆಚ್ಚುತ್ತ ಹೋಗು +ತ್ತದೆ. ಆದ್ದರಿಂದಲೇ ನಾವು ಎಲ್ಲರನ್ನೂ +; ಸಮಾನವಾಗಿ ಪ್ರೀತಿಸುತ್ತಿದ್ದೇವೆಂದು ಭಾವಿಸು +ವುದು ಸರಿಯಲ್ಲ. ಉದಾಹರಣೆಗೆ + + +ಯಾವುದೋ ಒಂದು ಮಗು ನೀರಿಗೆ ಬಿದ್ದು + + +ಸತ್ತಿತು ಎಂದಾಗ ನಮಗೆ ಮಾನವ ಸಹಜ +ವಾದ ಸಂವೇದನೆ ಉಂಟಾಗುತ್ತದೆ. ಆ ಮಗು +ನಮ್ಮ ಪರಿಚಿತರದಾಗಿದರೆ ಅದು ಕೊಂಚ + + +pe +ಹೆಚ್ಚು. ಅದೇ ನಮ್ಮ ಸ್ನೇಹಿತನದೋ + + +ಅವಿ + + +ನವೆಂಬರ್‌ 1988 + + + + + +ಸಂಬಂಧಿಕರದೋ ಆಗಿದಲ್ಲಿ ಸಹಾನುಭೂತಿ +ಇನ್ನಷ್ಟು ಹೆಚ್ಚು. ತೀರಾ ಆತ್ಮೀಯರದಾಗಿದರೆ +ನಮ್ಮದೇ ಎಂದು ಹೇಳಿಕೊಳ್ಳುವಷ್ಟು ವೇದನೆ. +ಅದೇ ನಿಜಕ್ಕೂ ನಮ್ಮದೇ ಆಗಿದ್ದಲ್ಲಿ? +ಹಾಗಾಗಿಯೇ ನಿಜವಾದ . ಪ್ರೀತಿಯನು +ಕಳೆದುಕೊಳ್ಳುವುದೆಂದರೆ ವ್ಯಕ್ತಿಯು ತನಗೆ +ಜೀವನೋತ್ಸಾಹ ನೀಡುವ ಚೈತನ್ಯವೊಂದನ್ನು +ಕಳೆದುಕೊಂಡಂತೆ. ಎಲ್ಲ ಇದ್ದರೂ ಏನೂ +ಇಲ್ಲವೆಂಬ ಭಾವನೆ. ಜನಜಂಗುಳಿಯ ನಡುವೆ + + +ಇದ್ದರೂ ಒಂಟಿತನದ ವೇದನೆ. ಬೇಂದ್ರೆ +ಹೇಳುವಂತೆ “ದುಃಖವನ್ನು ನಗೆಯೊಳಗೆ + + +ಹುಗಿದಿಡುವ'” ಯತ್ನ. ಒಂದು ತೀವ್ರವಾದ +ದುಃಖದ ಅಘಾತವನ್ನು ಎಂದೂ ಮರೆಯು +ವುದಕ್ಕೆ ಸಾಧ್ಯವಿಲ್ಲ. ಒಲವಿನ: ಯಾವುದೇ + + +ಪರ್ಯಾಯ ಪ್ರಯೋಗಗಳೂ ಮೂಲ +ನೋವನ್ನು ಪೂರ್ತಿಯಾಗಿ +ಮರೆಮಾಚಲಾರವು. ಅದೇನಿದರೂ + + +“ಮರೆತಂತೆ ನಟಿಸುವುದು'. ಬದುಕಿನುದಕ್ಕೂ +ಅದೇ ನಟನೆ. ಒಂದು ನೋವಿನ ತೀವ್ರತೆ +ಯನ್ನು ಇನ್ನೇನೋ ವ್ಯವಹಾರ ಚಟುವಟಿಕೆಗಳ +ಒತ್ತಡದಲ್ಲಿ ಕಡಿಮೆಗೊಳಿಸುವ ಪ್ರಯತ್ನ. +ಪ್ರೀತಿಯ ಆಧಾರದಿಂದಲೇ ಸಮರ್ಥಿಸಲ್ಪ +ಡುವ ದ್ವೇಷವು ಒಂದು ಬಿಗಿಯಾದ ಪ್ರೀತಿಯ +ಇನ್ನೊಂದು ಶಕ್ತಿಯಿಂದ +ತೊಡಕುಂಟಾದಾಗ ಉದ್ಭವಿಸುತ್ತದೆ. ಪ್ರತಿ +ಯೊಂದು ದ್ವೇಷದ ಹಿಂದೆಯೂ ಪ್ರೀತಿಯ +ಛಾಯೆ ಇದ್ದೇ ಇರಬೇಕಾಗುತ್ತದೆ. ಹಾಗಿಲ್ಲ +ದಿದ್ದರೆ ಅದು ದ್ವೇಷದಂತೆ ಕಂಡುಬರುವ +ಮತ್ಸರವೆಂದೇ ಹೇಳಬಹುದು. ದ್ವೇಷದ +ಹಿಂದೆ ಪ್ರೀತಿಯಿರುತ್ತದೆ ಎಂದ ಮಾತ್ರಕ್ಕೆ +ಓರ್ವ ವ್ಯಕ್ತಿಯು ತಾನು ಈಗ ದ್ವೇಷಿಸುತ್ತಿ +ರುವುದರ ಬಗ್ಗೆ ಹಿಂದೊಮ್ಮೆ ಪ್ರೀತಿಯ ಭಾವನೆ +ಯಿಟ್ಟುಕೊಂಡಿದ್ದನೆಂಬ ತಪ್ಪು ತೀರ್ಮಾನಕ್ಕೆ +ಬರುವಂತಿಲ್ಲ. ದ್ವೇಷವು ಪ್ರೀತಿಪಾತ್ರರೊಂದಿಗೆ +ಕೆಲವೊಮ್ಮೆ ಉಂಟಾಗಬಹುದಾದರೂ ಪ್ರೀತಿಗೆ +ತೊಡಕುಂಟು ಮಾಡಿದರೊಂದಿಗೆ ಉಂಟಾ +ಗುವ ಸಂದರ್ಭಗಳೇ ಹೆಚ್ಚು. ತಮ್ಮ ತಂದೆ +ಯನ್ನು ಕೊಂದ ವ್ಯಕ್ತಿಯೊಡನೆ ಮಕ್ಕಳಿಗೆ ದ್ವೇಷ +ದರೆ ಅದಕ್ಕೆ ತಂದೆಯ ಮೇಲಿನ ಪ್ರೀತಿಯೇ +ಕಾರಣ. ಪ್ರಿತಿಯಿಲ್ಲದಿದ್ದರೆ ಇಲ್ಲಿ ದ್ವೇಷದ +ಸಾಧ್ಯತೆಯಿರಲಾರದು. ತನ್ನ ಪ್ರೇಗುಸಿ + + +31 + + + + + +ಇನ್ನೊಬ್ಬನೊಂದಿಗೆ ಲಲ್ಲೆ : ಹೊಡೆಯುತ್ತ +ತನ್ನನ್ನು ಮರೆತು ಹಾಯಾಗಿರುವ ಸಂದರ್ಭ +ದಲ್ಲಿ ಉದ್ವಿಗ್ನತೆಯಿಂದ ಕೂಡಿದ ಒಂದು +ಪ್ರಬಲವಾದ ದ್ವೇಷವು ಉತ್ಪತ್ತಿಯಾಗಿರಲೇ +ಬೇಕಲ್ಲವೆ? ಆ ದ್ವೇಷ ಯಾರೊಂದಿಗೆ? ತನ್ನ +ಪ್ರೇಯಸಿಯೊಂದಿಗೆಯೋ ಅಥವಾ ಆಕೆಯ +ಹೊಸ ಪ್ರಿಯಕರನೊಂದಿಗೆಯೋ? ಬಹುಶಃ +ಇಬ್ಬರೊಂದಿಗೂ ಇರಬಹುದು. ಆದರೆ ತನ್ನ +ಪ್ರೇಯಸಿ ತನ್ನನ್ನು ಪ್ರೀತಿಸುತ್ತಿರುವಂತೆಯೇ +ಇನ್ನೊಬ್ಬನಿಂದ ಅಡ್ಡಿಯುಂಟಾಯಿತೆಂದರೆ ಆ +ದ್ವೇಷವು ಸಂಬಂಧಿತ ವ್ಯಕ್ತಿಗೆ ಮಾತ್ರವೇ +ಸೀಮಿತವಾಗಿರುತ್ತದೆ... ತಮ್ಮ ಮಗಳನ್ನು +ಹಾಳು ಮಾಡಿದವನ ಮೇಲಿನ ದ್ವೇಷ, ಆಸ್ತಿ +ಯನ್ನು ಕಬಳಿಸಿದವರ ಮೇಲಿನ ದ್ವೇಷ... +ಹೀಗೆ ಒಂದರ ಮೇಲಿನ ದ್ವೇಷಕ್ಕೆ ಇನ್ನೊಂದರ +ಮೇಲಿನ ಪ್ರೀತಿಯು ಕಾರಣವಾಗಿರುತ್ತದೆ. +ಇಷ್ಟಕ್ಕೂ ಈ ದ್ವೊಷವೆಂದರೇನು? ಕೋಪವೆ +ದ್ವೇಷವಲ್ಲ. ಕೋಪವೆಂಬುದು ಒಂದು +ಉದ್ರೇಕ. ಅದು ನಮ್ಮ ಪ್ರೀತಿ +ಪಾತ್ರರೊಳಗೂ, ಪ್ರೀತಿಯಿರುವಂತೆಯೇ ಬರ +ಬಹುದು. ಅದು ಕ್ಷಣಿಕವಾದದ್ದು. ಕೋಪ + + +ಇಳಿದ ನಂತರ ಉಂಟಾಗಬಹುದಾದ +ಪಶ್ಚಾತ್ತಾಪದ ಭಾವವು ದ್ವೇಷದ ಭಾವನೆ +ಕಡಿಮೆಯಾದಾಗ ಸಹ + + +ಉಂಟಾಗದಿರಬಹುದು. ದ್ವೇಷವು ಒಮ್ಮೊಮ್ಮೆ +ಸದಭಿರುಚಿಯ ಸ್ವಾರ್ಥದಿಂದ ಉದ್ಭವಿಸು +ವುದಾದರೆ ಕೆಲವೊಮ್ಮೆ ದುಷ್ಟ ಸ್ವಾರ್ಥದ ಫಲ +ವಾಗಿ ಅದರಲ್ಲಿ ಮತ್ಪರವೂ ಬೆರೆತಿರುತ್ತದೆ. +ಮತ್ಸರವು ಉರಿಯುತ್ತಿರುವ ದ್ವೇಷಕ್ಕೆ ಎಣ್ಣೆ + + +ಹೊಯ್ದಂತೆ. ಸಾಮಾನ್ನ ಏಕಮುಖ + +ದ್ವೇಷಕ್ಕಿಂತಲೂ ಪಾರಸ್ಪರಿಕವಾದ + +ಮತ್ಸರಪೂರಿತ ದ್ವೇಷವು ಹೆಚ್ಚು +_' ಅಪಾಯಕಾರಿ. + + +ಪ್ರೀತಿ ಮತ್ತು ದ್ವೇಷಗಳು ಪರಸ್ಪರ ವಿರುದ್ಧ +ಪರಿಣಾಮಗಳುಳ್ಳವಾದ್ದರಿಂದ ಒಂದು ವ್ಯಕ್ತಿತ್ವ +ವಿಕಾಸಕ್ಕೆ ಪೂರಕವಾಗಬಹುದಾದರೆ + +ಇನ್ನೊಂದು ಅಷ್ಟೇ ಮಾರಕವಾಗಿರುತ್ತದೆ. +ಪ್ರೀತಿಯಿಂದ ದೊರಕುವ ಸುಖವು ದ್ವೇಷದಿಂದ +ಎಂದೂ ಸಿಗಲಾರದು. ಪ್ರೀತಿಯು ಹೃದಯ +ವನ್ನು ಪ್ರಫುಲ್ಲವಾಗಿರಿಸಿದರೆ ದ್ವೇಷ +ನುತ್ತರಗೆಳು. ಅದನ್ನು ಸುಡುತ್ತ ಯಾವ + + +32 + + + + + + +ಹೊತ್ತಿಗೆ ಏನು ಅನಾಹುತ +. ವಾಗುತ್ತವೆಯೋ ' ಹೇಳಲಾಗುವುದಿಲ್ಲ: + + +ಆದರಿಂದ ಮನುಷ್ಯನು ತನ್ನ ಹೃದಯದಿಂದ +ದ್ವೇಷವನ್ನು ಕಿತ್ತೊಗೆದು ಪ್ರೀತಿದೇವತೆಯ +ಮೂರ್ತಿಯನ್ನು ಪ್ರತಿಷ್ಠಾಪಿಸುವುದು ಅಗತ್ತ್ಮ +ಮತ್ತು ಆರೋಗ್ಯಕರ. ದ್ವೇಷ ಸಾಧಿಸುವುದ +ಕ್ಕಿಂತ ಮಿಗಿಲಾದುದನ್ನು ಪ್ರೀತಿಯು ಸಂಪಾದಿ +ಸುತ್ತದೆ. ಒಂದು ಉದಾತ್ತವಾದ ಕ್ಷಮೆಯ +ಆಶೀರ್ವಾದದಲ್ಲಿ ಅದೆಂತಹ ಗಾರುಡಿಗತನ! + + +ಪ್ರೀತಿ, ದ್ವೇಷಗಳ ಮಾನಸಿಕ ಕೋಲಾಹಲ +ಗಳ ಬಗ್ಗೆ ಚಿಂತಿಸಿದಂತೆ ಅಲರ್ಜಿಕ್‌ +ಭಾವನೆಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. +ಅದು ಸ್ವಭಾವಜನ್ಮವಾದದು ಆದರೂ +ಲಾಂಗೂಲಾಚಾರ್ಯರು ಒಂದೆಡೆ ಎತ್ತಿದ್ದ +ಬದನೆ, ಧೂಳು ಇತ್ಮಾದಿ ಅಲರ್ಜಿಗಳನ್ನೇನೋ +ವರ್ಜಿಸಬಹುದು. ಆದರೆ - ಹೆಂಡತಿಯೇ +ಅಲರ್ಜಿಯಾಗಿದ್ದರೆ? ಎಂಬ ಪ್ರಶ್ನೆ ವಿಚಾರಿಗಳ +ತಲೆ ತಿನ್ನದಿರುವುದಿಲ್ಲ. ಯಾರೊಂದಿಗೆ ನಾವು +ಜೀವಮಾನವಿಡೀ ಕಳೆಯಬೇಕಾಗಿದೆಯೊ +ಅವರ ಬಗೆಗೆ ಅಲರ್ಜಿಕ್‌ ಭಾವನೆಯಿದ್ದರೆ- +ಅಯ್ಕೋ ಕಷ್ಟ, ಕಷ್ಟ! ನಾನು ಹಿಂದೊಂದು +ಲೇಖನದಲ್ಲಿ ಹೇಳಿದಂತೆ ನಿರ್ಲಿಪ್ತ +ಧೋರಣೆಯೊ ವಸ್ತುಸ್ತಿತಿಗೆ ಒಗ್ಗಿಗೊಳ್ಳುವ +ಯತ್ನವೊ ಇತ್ಯಾದಿ ಇತ್ಕಾದಿ ಉಪಶಾಮಕ +ಚಿಕಿತ್ಸೆಗಳೇ ಇಲ್ಲಿ ಕೊನೆಯ ಮಾರ್ಗಗಳು. + +ಮನೋಜನ್ಯವಾದ ಎಲ್ಲ 'ಗೋಜಲಿನ +ಸಮಸ್ಯೆಗಳೂ ಹರಿತವಾದ ವಿವೇಚನಾ ಶಕ್ತಿ +ಚಿಂತನೆ ಪ್ರಜ್ಞೆಗಳಿಂದ ಇತೃರ್ಥಗೊಳ್ಳುತ್ತವೆ. +ಗೀತೆ ಹೇಳುತ್ತದೆ. + +“ಅಪಿ ಚೇದಸಿ ಪಾಪೇಭ್ಯಂ ಸರ್ವೇಭ್ಯಃ ಪಾಪ +ಕೃತ್ತಮಃ ಸರ್ವಂಜ್ಞಾನಪ್ಪವೇನೇವ ವೈಜಿನಂ +ಸಂತದಿಷ್ಮಸಿ” ಬಿದವನಾದರೂ ಆ 'ಪಾಪ +ಸಾಗರವನ್ನು ಜ್ಞಾನವೆಂಬ ನಾವೆಯ ಮೂಲಕ +ದಾಟಬಲ್ಲವನಾಗುತ್ತಾನೆ. ಮಾನವೀಯತೆಯ + + +ಸಮ್ಮಕ್‌ ಜ್ಞಾನದಿಂದ ಸದ್‌ವಕ್ತಿತ್ವದ +ಅರಳುವಿಕೆಗೆ ತೊಡಕಾಗಿರುವ ಎಲ್ಲ +ಶಕ್ತಿಗಳನ್ನೂ ನಿವಾರಿಸಬೇಕು. ಅದಕ್ಕಾಗಿ + + +ನಿರಂತರ ಪ್ರಯತ್ನ ನಡೆಯಬೇಕು. ಏಕೆಂದರೆ. +ಆರೋಗ್ಯವಂತ ಮನೋಭಾವನೆಯ ವೆ.ಯಕಿಕ + + +- ಎ ಈ +ಏಕಾಸವೇ ವ್ಯಕ್ತಿತ್ವದ ನಿಜವಾದ ಸಮಗ +ವೆ 3 +ವಿಕಾಸ, ತ +ಕಸೂರಿ + + +ಜು + + + + + + + + + + + +ಶಬ್ದ ಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ +ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳ ಪರಿಚಯ ಮಾಡಿಕೊಡಲಾಗುವುದು. ಆಯಾ +ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟದ್ದು ಅವುಗಳಲ್ಲಿ ಒಂದು ಮಾತ್ರ ಸರಿ +ಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು "ಮೊದಲು ಆರಿಸಿಕೊಳ್ಳಿರಿ. ಆಮೇಲೆ +ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ "ಅರ್ಥವನ್ನು ವಿವರಿಸಿದೆ + + +. ದಂಡಯಾತ್ರೆ + + +ಅ) ಸೈನ್ಮ ಕಟ್ಟಿಕೊಂಡು ಹೋಗುವುದು +ಆ) ಸಮೂಹವಾಗಿ ಕ್ಷೇತ್ರಗಳಿಗೆ ಹೋಗುವಿಕೆ + + +ಇ) ನದಿ ದಾಟುವಿಕೆ + +ಈ) ಡಂಗುರ ಹೊಡೆಯುಪಿಕೆ +. ಚೇತನ + +ಅ) ನಿದ್ರೆ + +ಆ) ಜೀವವುಳ್ಳ + +ಇ) ಕೆಲಸ + +ಈ) ದಾಸ್ಕ + +. ವಲ್ಲಭ + +ಅ) ವೀಣೆ ಬಾರಿಸುವವ + +ಆ) ಅಡಿಗೆಯವ + +ಇ) ಇಳಿಜಾರು + +ಈ) ಒಡೆಯ + +. ಚಾಚರೆ + +ಅ) ಸೇವೆ + +ಆ) ಗಡಿಬಿಡಿ ಜಿ +ಇ) ಮುಂದೆ ಚಾಚಿದ ಬಂಡೆ +ಈ) ಬುದ್ದಿವಂತಿಕೆಯ ಮಾತು +. ರಾಜಾರೋಹ + +ಅ) ಅರಸನ ಅಪ್ಪಣೆ + +ಆ) ಬಹಿರಂಗವಾಗಿ + +ಇ) ಅರಾಜಕತೆ + +ಈ) ಒಪ್ಪಂದ + +ಪಪ್ಪುಕ + +ಅ) ಕೊ ಕೊಳೆತ ಮಾಂಸ +ಆ) ಬೇಟೆ ಎಬ್ಬಿ ಸುವುದು +ಇ) ದುರ ರಹಂಕಾರ + +ಈ) ಚಿಕ್ಕ ಹಪ್ಪಳ + + +ನವೆಂಬರ್‌ 1988 + + + + + +7 + + +10. + + +11. + + +12; + + +ಪ್ರಬೃತಿ + +ಅ) ಸೇವಕ + +ಆ) ಸಂಬಳ ಕೊಡುವಾತ +ಇ) ಹಿರಿಯ ವ್ಯಕ್ತಿ + +ಈ) ಬೆಳಗ್ಗೆ + + +. ಚರಿತ್ರಾರ್ಹ + + +ಅ) ಭಿಕ್ಷೆ ನೀಡಲು ಯೋಗ್ಯ +ಆ) ಒಳ್ಳೆ ನಡತೆಯವ +ಇ) ಗಳಿಕೆ + + +ಈ) ಇತಿಹಾಸದಲ್ಲಿ ಸೇರತಕ್ಕ +. ಗೊಂಗಡಿ + + +ಅ) ಬೈರಾಗಿ + +ಆ) ದೊಡ್ಡಿ + +ಇ) ಗಲಿಬಿಲಿ + +ಈ) ಕಂಬಳಿ ಕೊಪ್ಪೆ +ಕುಳ + +ಅ) ಕೆರೆ + +ಆ) ಗೇಣೀದಾರ + +ಇ) ದುಷ್ಟ + +ಈ) ಅಂಡೆ + +ಕೀಲಿತ + +ಅ) ಗಟ್ಟಿಯಾಗಿ ಸೇರಿಸಿದ +ಆ) ನೆತ್ತರು ಸುರಿಯುವ + + + + + + + + + + + + + + + + + + + + + + + + + + + + + + + + + + + + + + + + + + + + +ಶಬ್ದ ಭಾಂಡಾರದ ಸರಿಯಾದ ಅರ್ಥಗಳು + + +1. ದಂಡಯಾತ್ರೆ +ಅ) ಸೈನ್ಮ ಕಟ್ಟಿಕೊಂಡು ವಿರೋಧಿ ರಾಜರ +“ಮೇಲೆ ಏರಿಹೋಗುವುದು. ಉದಾ: ಕೃಷ್ಣ +ದೇವರಾಯನ ಜೀವನ ದಂಡಯಾತ್ರೆಗಳಲ್ಲಿ +ಕಳೆಯಿತು. (ಸಂ. ದಂಡ=ಸೈನ್ಮ-4-ಯಾತ್ರಾ +ಇಪ್ರಯಾಣ) + +2. ಚೇತನ +ಈ) ಜೀವವುಳ್ಳ ಪದಾರ್ಥ, ಜೀವಿ, ಆತ್ಮ, +ಇಂದ್ರಿಯಗ್ರಹಣಶಕ್ತಿಯುಳ್ಳ, ಪ್ರಜ್ಞಾವಂತ. +ಉದಾ: ಅವನ ಚೇತನವೇ ಒಳ್ಳೆಯದಾಗಿಲ್ಲ +(ಸಂ.) + + +3. ವಲ್ಲಭ +ಇ) ಒಡೆಯ, ವಿಶೇಷವಾಗಿ ಪ್ರಿಯನಾದ +ಪತಿ, ಗಂಡ, ಯಜಮಾನ, ಉದಾ: ಅವಳು +ವಲ್ಲಭನಿಗಾಗಿ ಜೀವ ಕೊಡಬಲ್ಲವಳಾಗಿ +ದ್ದಳು. (ಸಂ) + +4. ಚಾಚರೆ +ಇ) ಮುಂದೆ ಚಾಚಿ ಕೆಳಗೆ ನೆರಳು ಮಾಡಿದ +ಬಂಡೆ. ಉದಾ: ಚಾಚರೆಯ ಕೆಳಗೆ ಕೂತು +ತಪಸ್ಸು ಮಾಡುತ್ತಿದ್ದ (ದೇಶ್ಮ. ಚಾಚು= +ಮುಂದೆ ನೀಡು--ಅರೆ=ಬಂಡೆ) + + +5. ರಾಜಾರೋಷ +ಆ) ಬಹಿರಂಗವಾಗಿ, ಎಲ್ಲರೂ ನೋಡು +ವಂತೆ. ಉದಾ: ರಾಜಾರೋಷಾಗಿ ಪ್ರಿಯಕರ +ನನ್ನು ಭೆಟ್ಟಿಯಾದಳು (ಮರಾಠರಿ- +ರಾಜಾರೂಶ್‌-) + +6. ಪಪ್ಪುಕ +ಈ) ಬೇಟೆ ಎಬ್ಬಿಸುವುದು, ಪೊದೆಗಳನ್ನು +ಬಡಿದು ಗದ್ದಲ ಎಬ್ಬಿಸಿ ತಲೆಮರೆಸಿಕೊಂಡ +ಪ್ರಾಣಿಗಳನ್ನು ಬಹಿರಂಗಕ್ಕೆ ತರುವುದು (?) + +7. ಪ್ರಭೃತಿ +ಇ). ಹಿರಿಯ. ವ್ಯಕ್ತಿ, ಶ್ರೇಷ್ಠ, ಮೊದಲಿಗ. +ಉದಾ: ಈ ವ್ಯವಹಾರದಲ್ಲಿ ಅನೇಕ ಪ್ರಬೃತಿ +ಗಳು ಒಳಗೊಂಡಿದ್ದಾರೆ. (ಸಂ. ಪ್ರಭೃತಿ- +ಮೊದಲ್ಗೊಂಡು) + + + + + +8. ಚರಿತ್ರಾರ್ಹ +ಇ): ಇತಿಹಾಸದಲ್ಲಿ ಉಲ್ಲೇಖಿಸಲ್ಪಡ +ತಕ್ಕಂಥ, ನೆನಪಿಡಲು ಯೋಗ್ಯವಾದ +(ಘಟನೆ) ಉದಾ: ಈ ಸಂದರ್ಭ +ಚರಿತ್ರಾರ್ಹವಾಗಿದೆ (ಸಂ. ಚರಿತ್ರ ಇತಿ +ಹಾಸ-4ಅರ್ಹ= ತಕ್ಕ) + +9. ಗೊಂಗಡಿ + + +ಇ) ಕಂಬಳಿ ಕೊಪ್ಸೆ,' ತಲೆಬೆನ್ನು ಮುಚ್ಚು +ವಂತೆ ಕಂಬಳಿ ಅಥವಾ ಇತರ ದಪ್ಪನ್ನ ಬಟ್ಟೆ +ಯಿಂದ ಮಾಡಿಕೊಂಡ ಕುಂಚಿಕೆಯಂಥ +ರಚನೆ. ಉದಾ: ಗೊಂಗಡಿ ಹಾಕಿಕೊಂಡು + + +`ಮಳೆಯಲ್ಲಿ ನಟ್ಟಿ ಮಾಡುತ್ತಾರೆ. +(ಮರಾಠಿ ಘೋಂಗಡೀ) +10. ಕುಳ + + +ಈ) ಗೇಣೀದಾರ, ಆಸಾಮಿ, ವ್ಯಕ್ತಿ, ಕುಳ +ವಾರು, ವ್ಯವಹಾರದಲ್ಲಿ ಸಂಬಂಧ ಬಂದ +ವ್ಯಕ್ತಿ. ಉದಾ: ಅವನು ಗಟ್ಟಿ ಕುಳ (ಸಂ. +ಕುಲ=ವ್ಕಾಪಾರಿ ?) +11. ಕೀಲಿತ +ಅ) ಗಟ್ಟಿಯಾಗಿ, ಸೇರಿಸಿದ, ಜಡಿದು +ಕೂಡ್ರಿಸಿದ. ಉದಾ: ಮಂಗನ ಬಾಲ ಮರದ +ಸೀಳಲ್ಲಿ ಕೀಲಿತವಾಗಿತ್ತು. (ಸಂ.ಕೀಲ-ದಿಂದ) +12. ಉಚ್ಛ್ರಾಯ +ಇ) ಏಳಿಗೆ, ಅಭ್ಯುದಯ. ಉದಾ: ಗುಪ್ತರ +ಉಚ್ಛಾ)ಯ ಕಾಲ (ಸಂ. ಉತ್‌ಇಮೇಲೆ-- +ಶ್ರಾಯಾಆಶ್ರಯ) + + +ನಿಮ್ಮ ಶಬ್ದಶಕ್ತಿಯ ತರಗತಿ +ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು +ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ +ನಿಮ್ಮ ಶಬ್ದಶಕ್ತಿಯ ತರಗ��ಿಗಳನ್ನು ತಿಳಿಯಿರಿ. +6- 8 ಸರಿಯಿದ್ದರೆ ... ಸಾಧಾರಣ +9-10 ... ಉತ್ತಮ +11-12 ... ಅತ್ಯುತ್ತಮ + + + + + + + + +ಇ + + +ಅಗೋಪಾಲ ಆಶ್ರಿತ + + +“ರಂಕಾಶಾಕಂ- ತುಂಕಾಜಾನಂ” +ಈ£ರಲೂ"ಅಏಜಮೆ 9 + + +ನಮಗೆ ಕುಡಿಯುವ ನೀರು ಬರುವುದು ನದಿ +ಗಳಿಂದ, ಬಾವಿಗಳಿಗೆ ಮತ್ತು ಕೆರೆಗಳಿಂದ. +ಆದರೆ ಇಂದು ನಮ್ಮ ದೇಶದ ದೊಡ್ಡ ನದಿ +ಗಳೆಲ್ಲ ಚರಂಡಿಗಳಾಗಿದ್ದು +ಅಪಾಯದ ಮಟ್ಟ ತಲಪಿದೆ. ಮಲಿನಗೊಂಡ +ಈ ನದಿಗಳು ಜಲಚರಗಳಿಗೆ ಶಾಪವಾಗಿ +ಪರಿಣಮಿಸಿವೆ. ನದೀ ದಡದ ಹತ್ತಿರ ತಿರು +ಗಾಡುವುದು ಆರೋಗ್ಯಕ್ಕೆ ಹಿತಕರವಾಗಿರದೆ, +ಅಪಾಯಕರವೆನಿಸುವಂತಾಗಿದೆ. + +ದಿಲ್ಲಿ ನಗರದ ಚರಂಡಿಗಳ ಮೂಲಕ +ಹರಿಯುವ ಕೊಳೆಯ 1/3ದಷ್ಟು (3200 +ಕಿಲೋಲೀಟರುಗಳಷ್ಟು) ಭಾರ ಪ್ರತಿ ದಿನ +ಯಮುನಾ ನದಿ ಸೇರುತ್ತದೆ. ಆದ್ದರಿಂದ +ದಕ್ಷಿಣ ದಿಲ್ಲಿಯ ನಿವಾಸಿಗಳಿಗೆ ಒದಗಿಸುವ + + +ಯಮುನೆಯ. ನೀರಿಗೆ ಹೆಚ್ಚಿನ ಪ್ರಮಾಣದಲ್ಲಿ + + +ಔಷಧಿಗಳನ್ನು ಹಾಕಿ ಶುದ್ದೀಕರಿಸಬೇಕಾಗು + + +ತ್ತದೆ. ಈ ನೀರು ರುಚಿ ಹಾಗೂ ವಾಸನೆಯಲ್ಲಿ + + +ಔಷಧಮಯವಾಗಿರುತ್ತದೆ. + +(ಶ್ರೀನಗರದ ಮೂಲಕ ಹರಿಯುವ +ರೀಲಮ್‌ನಲ್ಲಿ ನೌಕಾ ವಿಹಾರ ಮಾಡುವುದು +ಮಲೆತ ರಾಡಿಯ ಮೇಲೆ ವಿಹರಿಸಿದಂತೆ. ಪ್ರತಿ +ದಿನ ನಗರದ ಚರಂಡಿಗಳಿಂದ ಹರಿದು ಬರುವ +51000 ಕಿಲೋಲೀಟರುಗಳಷ್ಟು ಕೊಳೆ ನದಿ +ಯಲ್ಲಿ ಸೇರುವುದರಿಂದ ದೂರದವರೆಗೂ +ಅಸಹ್ಯವಾಸನೆ ಹರಡಿರುತ್ತದೆ. + + +ನವೆಂಬರ್‌ 1988 + + +ಮಾಲಿನ್ಮ + + +- ದಿಲ್ಲಿ, ಶ್ರೀ ನಗರಗಳಿಗೊದಗಿರುವ ಈ ಸ್ಥಿತಿ + + +*,ಕಿಸಾದೃಶವೇನಲ್ಲ. ನಮ್ಮ ದೇಶದಲ್ಲಿ ಒಂದು + + +ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿರುವ +ಸುಮಾರು 142 ನಗರಗಳ ಪೈಕಿ ಕೇವಲ +ಎಂಟು ನಗರಗಳಲ್ಲಿ ಮಾತ್ರ ಸರಿಯಾದ +ಚರಂಡಿ ವ್ಯವಸ್ಥೆಯಿದ್ದು ಕೊಳೆಯನ್ನು ಶುದ್ದೀ +ಕರಿಸುವ ಸೌಲಭ್ಯವಿದೆ. 62 ನಗರಗಳಲ್ಲಿ ಈ + +ವ್ಯವಸ್ಥೆ ತಕ್ಕಮಟ್ಟದ್ದಾಗಿದೆ. ಉಳಿದ 72 ನಗರ +ಗಳಲ್ಲಿ ಯುವ ವ್ಯವಸ್ಥೆಯೂ ಇಲ್ಲ. ಕಸ, ಮಲ +ಮೂತ್ರ ಮುಂತಾದ ಕೊಳೆಯಿಂದಲೇ ನಮ್ಮ + + +ದೇಶದ ನದಿಗಳು ಪ್ರತಿಶತ 85 ರಷ್ಟು. +ಕಲುಷಿತಗೊಂಡಿವೆ... ಒಟ್ಟು ಸುಮಾರು +ಏಳೂವರೆ ಕೋಟಿ ಜನಸಂಖ್ಯೆಯಿರುವ ಈ +ನಗರಗಳಲ್ಲಿ ಶೇಖರವಾದ ಕೊಳೆಯಲ್ಲಿ +ಪ್ರತಿಶತ 37 ರಷ್ಟು ಮಾತ್ರ ಶುದ್ದೀಕರಣ +ಗೊಳ್ಳುತ್ತದೆ. + +ಚಿಕ್ಕ ನಗರ ಮತ್ತು ಹಳ್ಳಿಗಳ ಪಾಡಂತೂ + + +ಹೇಳುವಂತಿಲ್ಲ. ಕೊಳೆ, ಮಲಮೂತ್ರ ಹರಿದು +ಹೋಗಿ ಸೇರಿದ ಕೆರೆ, ಹಳ್ಳಗಳಲ್ಲಿಯೇ ಜನರು +ಪಾತ್ರೆಗಳನ್ನು ತೊಳೆದು, ಬಟ್ಟೆ ಒಗೆದು ಸ್ನಾನ +ಮಾಡುವುದಲ್ಲದೆ, ದನಕರುಗಳ ಮೈಯನ್ನು +ತೊಳೆಯುತ್ತಾರೆ. ಅಲ್ಲದೆ ಅದೇ ನೀರನ್ನು +ಕುಡಿಯಲು ಬಳಸುತ್ತಾರೆ. ಇಂಥ ಕಲುಷಿತ +ಗೊಂಡ ನೀರಿನ ಬಂದ ರೋಗಗಳು +ತಗಲಿದರೆ ಆಶ್ಚರ್ಯವಿ + + +35 + + +1 | pp pp FY | + + +ನದಿಗಳ + + +ನದಿಗಳ ಮಾಲಿನ್ನವನ್ನು ಕೊಲಿಫಾರ್ಮ ಕೌಂಟ್‌ನಿಂದ ಅಳೆಯಲಾಗುತ್ತದೆ. ಒಂದೇ ಕೊಲಿ +ಫಾರ್ಮ ಬ್ಯಾಕ್ಟೀರಿಯಾ ಇರುವ ನೂರು ಘನಸೆಂಟಿಮೀಟರಿನಷ್ಟು ನೀರಿನಲ್ಲಿ ರೋಗ ಕಾರಕ +ವಾದ ಅನೇಕ ಜೀವಿಗಳಿದ್ದರೂ ಬರಿಗಣ್ಣಿಗೆ ಕಾಣುವುದಿಲ್ಲ. ಬ್ಯಾಕ್ಟಿ ೇರಿಯಾರಹಿತವಾದ + + +Wed + + +ನಮೂನೆಯನ್ನು ಶುದ್ಧತೆಯ ಅಧಿಕೃತ ಅಳತೆಗೋಲನ್ನಾಗಿ ಮಾಡಿಕೊಳ್ಳ 'ಲಾಗಿದೆ. + +ಕಸ ಅಥವಾ ಚರಂಡಿಯ ನೀರು ಹರಿದು ಬರದಂಥಾ ಒಂದು ಸ್ಥಳದಲ್ಲಿನ ಯಮುನಾ +ನದಿಯ ನೂರು ಘನಸೆಂಟಮೀಟರಿನಷ್ಟು ನೀರಿನಲ್ಲಿ 7500 ಕೊಲಿಫಾರ್ಮ ಬ್ಯಾಕ್ಟಿ $s +ಕಂಡು ಬಂತು. ಅದೇ ನದಿಯ ತಗು ಪ್ರದೇಶವಾದ ಒಖಲಾ ಎಂಬಲ್ಲಿ (ಎಲ್ಲ. ತೆರನಾ +ಮಲೆತ ನೀರು ಹರಿದು ನದಿ ಸೇರುವಲ್ಲಿ) ಅಷ್ಟೇ ಪ್ರಮಾಣದ ನೀರಿನಲ್ಲಿ ಯಾರನ್ನೂ ದಿಗ್ಭ) ಸ +ಗೊಳಿಸಬಹುದಾದ 240 ಲಕ್ಷ ಕೊಲಿಫಾ ರ್ಮ ಇರುವು ದಮ ಕಂಡು ಬಂತು. + +ಸುದೈವದಿಂದ ಹರಿಯುವ ನದಿಯಲ್ಲಿ ಸ್ವಯಂಶುದ್ದೀಕರಣ ವ್ಯವಸ್ಥೆ ಇರುವುದರಿಂದ ನೀರು +ಕೆಡುವುದಿಲ ಲ್ಲ. ನೀರಿನಲ್ಲಿ ಯಾವುದೇ ಕಸವಿರಲಿ, ಮಲವಿರಲಿ, ಹೆಣಗಳಿರಲಿ, ಕೊಳೆತ +ಎಲೆಗಿಡಗಳಿರಲಿ, ನೀರು ಹರಿದಂತೆ ಕರಗಿ ಅಥವಾ ತಳಸೇರಿ ಕೆಲವೇ ಕಿಲೋ ಮಾಟರಗಳ +ಅಂತರದಲ್ಲಿ ಮತ್ತೆ ಪೂರ್ಣ ಶುದ್ದವಾಗುತ್ತದೆ. ಸಾಮಾನ್ಯವಾಗಿ ವಾಯ್ವುಣ ಜೀವಿ +(Aerobes) ಮತ್ತು ಅವಾಯುಣ (೩೧೮7೦069) ಜೀವಿಗಳು ನೀರಿನಲ್ಲಿ: ರುತ್ತವೆ. 'ವಾಯ್ತುಣ +ಜೀವಿಗಳು ಆಮ್ಲಜನಕವಿಲ್ಲದೆ ಬದುಕಲಾರವು. ಆದರೆ ಅವಾಯ್ವುಣ ಜೀವಿಗಳು +ಆಮ್ಲಜನಕವಿಲ್ಲದೆ ಬದುಕುತ್ತವೆ. ಇವು ನದಿ ತೀರದಲ್ಲಿನ ಘನ ವಸ್ತುಗಳನ್ನು ತಿಂದು ಹಾಕು +ತ್ತ ವೆ. ವಾಯ್ದುಣ ಜೀವಿಗಳು. ನೀರಿನ ಮೇಲಿನ ಪದರುಗಳಲ್ಲಿ ಕರಗಿ ಬಂದ ಅಥವಾ ಮುಳು +ಗಿದ ವಸ್ತುಗಳ ಮೇಲೆ ದಾಳಿ ಮಾಡುತ್ತವೆ. ಇದರಿಂದಾಗಿ ಜಟಲ ಸಾವಯವ ವಸ್ತುಗಳು +ನಿರವಯವ ವಸ್ತುಗಳಾಗಿ ಪರಿವರ್ತನೆ ಹೊಂದುತ್ತವೆ . ಇದಲ್ಲದೆ ಮಾನವನ ಮಲ ದಲ್ಲಿನ +ರೋಗಾಣುಗಳನ್ನು ಏಕಾಣು ಜೀವಿಗಳು (Aquatic Protozoa) ಕಬಳಿಸಿಬಿಡುತ್ತವೆ. + + +ವಾಯ್ವುಣ ಜೀವಿಗಳು ರಾಡಿ ತಿನ್ನುತ್ತಿದ್ದಂತೆ ತಮ್ಮ ಸಂಖ್ಯೆ ಹೆಚ್ಚಿಸುತ್ತ ಹೋಗುತ್ತವೆ. +ಜೊತೆಗೆ ದೊರಕುವ ಆಮ _ಜನಕವನ್ನೆಲ್ಲಾ ಕಬಳಿಸುತ್ತವೆ. ನೈಸರ್ಗಿಕವಾಗಿ ನದಿಗಳು ಸ್ವಯಂ + + +' ಕಲುವತಗೊಂಡ. ನದಿಗಳ ಪಟ್ಟಿ, ಬಹಳ ಹೆಣಿಗಳು, ಸತ್ತ ಪ್ರಾಣಿಗಳು, ನದಿ ನೀರನ್ನು +ಧ್ಯೂದ್ಧದಾಗಿದೆ. ಉತ್ತರ ಪ್ರದೇಶದ, ಬಿಹಾ ಎಷ್ಟು ಕಲುಷಿತಗೊಳಿಸುತ್ತವೆಂಬುದು ಊಹಿಸು +'ಹುತು ಹಿಮ ಎಸಿಗಾಳದಲ್ಲಿ ಹರಿಯುವ ವುದೂ ಕಷ್ಟ. + +ಗಂಗಾನದಿಗೆ ಈ ಮಾಲಿನ್ನದ ಸೋಂಕು ಹೆಚ್ಚು ಛೋಟಾನಾಗಪುರದಿಂದ 540 ಕಿಲೋ +ಮ ಯಿ ಬಹುದು. ಲಕ್ಷಾವಧಿ ಒ ಹಿಂದುಗಳ ಮೀಟರ್‌ ದೂರದಲ್ಲಿರುವ ಕಲಕತ್ತಾ ವನ್ನು +ದೃಷ್ಟಿಯಲ್ಲ, ಪವಿತ್ರವೆನಿಸಿರುವ ಗಂಗೆಯ ತಲುಪುವ ಮೊದಲು ದಾಮೋದರ ನದಿ +ನೀರು ಇಂದು ಸ್ನಾನಕ್ಕೂ ಅಯೋಗ್ಯವಾಗಿದೆ. ಬಿಹಾರಿನ ಕಬ್ಬಿಣ ಅದಿರು, ಇ ದಿಲು, +ಕ್ರಿಮಿನಾಶಕ ಗುಣವಿದೆಯೆ ಯೆನ್ನಲಾಗಿದ' ಈ ನೀರಿ ಅಭುಕ್‌, ಅಲುಮಿನಿಯಮ್‌ಭಸ ಗಳ ಗಣಿ +ನಲ್ಲಿ, ಇಂದು ಸ್ನಾನ ಮಾಡಿದರೆ ಅಥವಾ ಪ್ರದೇಶಗಳಲ್ಲಿ ಹರಿದಿರುತ್ತದೆ. ಬೋಕಾರೊ + + +ನೀರನ್ನು ಕುಡಿದರೆ ಚರ್ಮ ರೋಗಗಳು + + +ಮತು ದುರ್ಗಾಪು್ರರದಲಿ ನ ಗೋೀಹ ೧ + + +ರಾಸಾಯನಿಕ ಉದ್ಯಮಗಳಲ್ಲಿ ಇದಿಲ + + +ನಗ್ರಿ ಇದಾ ಇವಿ 4 +ಹರಿದು ನದಿ ಸೇರುವ ಕೊಳೆ ಕಾರ್ಯಾನೆಗಳಿಂದ 'ಯುವುದರ "ವ +ವ್ಯ ಬ ದ ೂಳಯುವುದರ ಮೂಲಕ ೭ಓ.ವಿದ ತ +ಹರಿದು ಬರುವ ಕೊಳೆ ಹಾಗೂ ರಾಸಾಯನಿಕ ಯೆಲ್ಲ ಈ +ಾಇಯನಿ ಯಲ್ಲ ಈ ನದಿಯನ್ನು ಸೇರಿ ನಾರುತಿರು +ಗಳು, ' ಗಂಗೆಗೆ ಅರ್ಪಿಸಲಾದ ಅರೆಬೆಂದ ದೆ. ದುರ್ಗಾಪರದ ೯ +೨ಬ. ಟಿ ರ್ಗೋೊ ಪುರದ ಈ ಭಾಗದಿಂದ ಪ್ರತಿ + + +36 +0005555555 ಕಾಳಾ ರಾರ 2 ್ಪ್ಫ್ಠ ್ಪಐ್ಠಂೂ "ಲ 8೩ಫಿರಿ ೫ + + + + + +ಡಿ ರಲ್ಲ ನ +FG | ಊ“ಓಐದ +ರಿ + +ವಾಯು ಸಂಯೋಜಕಗಳಾಗಿರುತ್ತವೆ. ಅಂದರೆ ತಾವು ಹರಿದಂತೆ ವಾತಾವರಣದಿಂದ*ಆಮು +ಜನಕವನ್ನು ಹೀರಿಕೊಳ್ಳುತ್ತವೆ. ಇದಲ್ಲದೆ ಶೈವಲ 681986) ಕೂಡಾ ಬಿಸಿಲಿನಲ್ಲಿ ದ್ಳುತಿ +ಸಂಶ್ಲೇಷ ಣೆಯ ಮೂಲಕ. ನದಿಗೆ ಸಾಕಷ್ಟು ಆಮ್ಲಜನಕವನ್ನು ಪೂರೈಸುತ್ತದೆ. ಆದರೆ +ವಾಯ್ವುಣ ಜೀವಿಗಳು ತಯಾರಿಸಿದ ನಿರವಯವ ಪದಾರ್ಥವನ್ನು ಶೈವಲ ಬಳಸಿಕೊಂಡು +ಮತ್ತೆ ಜಟಿಲ ಸಾವಯವ ವಸ್ತುವನ್ನಾಗಿ ಪರಿವರ್ತಿಸುತ್ತದೆ. ಕೊಳೆಯ ಪರಿವರ್ತನೆಯಿಂದಾಗಿ +ಹಾಗೂ ವಾಯ್ವುಣ ಜೀವಿಗಳಿಗೆ ಬೇಕಾಗುವ ಆಹಾರ ಪೂರೈಕೆ ಕಡಿಮೆಯಾಗುವುದರಿಂದ, ಈ + + +ಬ್ಯಾಕ್ಟಿ £ರಿಯಾಗಳ ಸಂಖ್ಯೆ ಕಡಿಮೆಯಾಗಿ ನದಿಯಲ್ಲಿನ ಅವಶ್ಯಕ ಆಮ್ಲಜನಕದ ಕಬಳಿಕೆ +ನಿಲ್ಲು: ತ್ತ ದೆ. ಈ ರೀತಿಯಾಗಿ ನೀರಿನ ಧಾರೆ ತನ್ನ ಶುದ್ಧತೆಯನ್ನು ಮರಳಿ ಪಡೆಯುತ್ತದೆ ದೆ. + + +ಆದರೂ ನದಿಯು ಮತ್ತೆ ಮಲಿನಗೊಳ್ಳುವ ಸಾಧ್ಯತೆ ಇರುತ್ತದೆ. ಕೊಳೆಯ ಪ್ರಮಾಣ ಹೆಚ್ಚಿ +ದಂತೆಲ್ಲ ವಾಯ್ವುಣ ಜೀವಗಳಿಗೆ ನೀರಿನಲ್ಲಿನ ಆಮ: ಜನಕದ ಅಗತ್ಯ ಹೆಚ್ಚುತ್ತ ಹೋಗುತ್ತದೆ. +ಆಮ್ಲಜನಕದ ಪೂರೈ ಕೆ ಇಲ್ಲದಾದಾಗ ಜಲಚರ ಏಕಾಣು ಜೀವಿಗಳು ಮತ್ತು ವಾಯ್ವುಣ ಜೀವಿ +ಗಳು ಸತ್ತು ಹೋಗುತ್ತ ವೆ. ಆಗ ತಳಭಾಗದಲ್ಲಿನ ಅವಾಯ್ವುಣ ಜೀವಿಗಳು ನೀರಿನ +ಮೇಲ್ಬಾಗಕ್ಕೆ ಗಂಧಕದ ಡೈ ಆಕ್ಸೆಡ್‌ ನಿರ್ಮಾಣವಾಗುತ್ತದೆ. ಇಂಥ ರಾಡಿಯಾದ ನೀರಿನ +ಮೂಲಕ ಸೂರ್ಯಪ್ರಕಾಶ ಪ್ರವೇಶಿಸಲು ಸಾಧ್ಯವಾಗದೆ ಶೈವಲ ನಾಶವಾಗುತ್ತದೆ. ಆಮ್ಲಜನಕ +ಮತ್ತು ಆಹಾರದ ಕೊರತೆಯಿಂದಾಗಿ ಮೀನುಗಳ ಸಂಖ್ಯೆಯೂ ಕುಗ್ಗುತ್ತದೆ. ಈ ರೀತಿಯಾಗಿ +ನದಿ ಕೆಲವೊಮ್ಮೆ ಮಿತಿಮಾರಿ ಮಲಿನಗೊಳ್ಳುತ್ತದೆ. +ಇಂಥ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಉದ್ದೇಶದಿಂದಲೇ 1974ರಲ್ಲಿ ಭಾರತ +— ಸರಕಾರ ಜಲಮಾಲಿನ್ಯ ಪ್ರತಿಬಂಧಕ ಮತ್ತು ನಿಯಂತ್ರಣ ಮಸೂದೆಯನ್ನು ಅಂಗೀಕರಿಸಿತು. +ಕೇಂದ್ರ ಜಲ ಮಾಲಿನ ಪ್ರತಿಬಂಧಕ ಮತ್ತು ನಿಯಂತ್ರಣ ಮಂಡಳಿಯ ಆಶ್ರಯದಲ್ಲಿ +ರಾಜ್ಯಮಟ್ಟದ ಜಲ ಮಂಡಳಿಗಳನ್ನು ಸ್ಥಾಪಿಸಿ ಕಾರ್ಯನಿರ್ವಹಿಸುವಂತೆ ಮಾಡಿತು. +ನಾಗರಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ. [3 + + +ತಿಂಗಳು ಸುಮಾರು 82000 ಟನ್ನಿನಷ್ಟು ಇದಿ +ಲನ್ನು ತೊಳೆಯಲಾಗುತ್ತದೆ. ಅದರಲ್ಲಿ +ಸುಮಾರು 18000 ಟನ್ನಿನಪ್ಪಾದರೂ ಕೊಳೆ +ಹರಿದು ಬಂದು ಈ ನದಿಗೆ ಸೇರುತ್ತದೆ. ಈ +ನೀರಿನಲ್ಲಿ ಪ್ರತಿ ಲೀಟರಿಗೆ 100,000 +ಮಿಲಿಗ್ರಾಂ ಘನಕಣಗಳು ಇರುವುದು ಕಂಡು +ಬಂದಿದೆ. (ಒಂದು ಲೀಟರ್‌ ನಿರಿನಲ್ಲಿ 100 +೫. ಮಿಲೀಗ್ರಾಂ ಘನ ಕಣಗಳನ್ನು) ಸಹಿಸಿಕೊಳ್ಳ + + +ಕಸ ಹಾಗೂ ರಾಸಾಯನಿಕ ವಸ್ತುಗಳ ಮಿಶ್ರಣ +ಮತ್ತು ಸಿಂಧಿ ಗೊಬ್ಬರ ಕಾರ್ಬಾನೆಯಿಂದ ಕಸ +ದಂತೆ ಹರಿದು ಬರುವ 10-15 ಟನ್ನುಗಳಷ್ಟು +ಸಲ್ರುರಿಕ್‌. ಆಮ್ಲ ಹಾಗೂ ಅಮೋನಿಯಾ ಈ +ನದಿ “ನೀ ರನ್ನು ಇನ್ನಷ್ಟು ಕಲುಷಿತಗೊಳಿಸುತ್ತವೆ. +ಇದೇ ನದಿಗೆ ದುರ್ಗಾಪುರದ ಎಂಟು ಉದ್ಯಮ +ಗಳು ಸುಮಾರು 1.59 ಲಕ್ಷ ಕ್ಕುಬಿಕ್‌ ಮೀಟರಿ +ನಷ್ಟು ಪ್ರಮಾಣದಲ್ಲಿ ರಾಸಾಯನಿಕಗಳನ್ನು + + +ಬಹುದಾಗಿದೆ. + +ಇದಲ್ಲದೆ ಭಾರತೀಯ ಕಬ್ಬಿಣ ಮತ್ತು +ಉಕ್ಕಿನ ಕಾರ್ಯಾನೆಯಿಂದ ಹೊರಹೊಮ್ಮುವ +15,000 ಕುಬಿಕ್‌ ಮೀಟರ್‌ ಅದಿರು ಮಿಶ್ರಿತ +ಕಸ, ಬೆಂಗಾಲ್‌ ಕಾಗದ ಕಾರ್ವಾನೆಯಿಂದ +ಹ೦ದು ಬರುವ 12,000 ಕ್ಕುಬಿಕ್‌ ಮೀಟರ್‌ + + +ನವೆಂಬರ್‌ 196868 + + +ET + + +ಕಸದ ರೂಪದಲ್ಲಿ ಹರಿಸುತ್ತವೆಂಬುದು ಒಂದು +ವೈಜ್ಞಾನಿಕ ಅಧ್ಯಯನದಿಂದ ತಿಳಿದುಬಂದಿದೆ. +ಇಷ್ಟು ಭಾರಿ ಪ್ರಮಾಣದಲ್ಲಿ ಕೊಳೆ ಹರಿಯು +ವುದರಿಂದಾಗಿ ನೀರಿನಲ್ಲಿನ ಆಮ್ಲಜನಕದ +ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. + +ಚಂಬಲ್‌ ನದಿ ಮಧ್ಯ ಪ್ರದೇಶದ ಮೂಲಕ + + +37 + + +.` ನಿಮ್ಮ ಮಗುವಿಗೆ ಪ್ರೋಟೀನ್‌ ಸಮೃಧ ಮೊಟ್ಟೆಗಳ ಶಷ್ಟಿಕ ಅಹಾರ ಉಣಿಸಿರಿ. + + + + + +6 ತಿಂಗಳಿಂದ. + + +ಹೊಸ ಫೆರೆಕ್ಸ್‌ - ಎಗ್‌ನಲ್ಲಿ ನಿಮ್ಮ ಮಗುವಿನ + +ಸರ್ವಾಂಗೀಣಿ ಬೆಳವಣಿಗೆಗೆ ಬೇಕಾದ ಪ್ರೋಟಿನ್‌ ಇದೆ. + +ಮಗುವಿನ ಕೋಮಲ ಪಚನ ಶಕ್ತಿಗೆ + +ನಿನಾದ ಇದನ್ನು ನ ದುವಾಗಿ +ಮೊದಲೇ ಬೇಯಿಸಲಾಗಿದೆ. + + +ಫೆರೆಕ್ಸ್‌ -ಬೆಳೆಯಲುರುಚಿತರಸಾಧನ + + + + + +GX/32/173 KAN + + +ತಿರಿ + + +Ce ಕಸೂರಿ + + +ಹರಿದು ಹೋಗುವುದರಿಂದ ಕೊಳೆ ನೀರಿನ + + +ಸೊಂಕು ಅಲ್ಲಿನ ಜನರಿಗೂ ತಾಕಿದೆ. ಕಾಗಡೆದ +ಕಾರ್ಬಾನೆಗಳು, ಭಟ್ಟಿ ಕಾರ್ಯಾನೆಗಳು ಮೆತ್ತು +ಬಟ್ಟೆ ಕಾರ್ಯಾನೆಗಳಂಥ ಸುಮಾರು 220 +ಕಾರ್ಯಾನೆಗಳಿಂದ ಹದಿನೈದು ಕೋಟಿ ಗ್ಯಾಲನ್ನಿ +ನಷ್ಟು ಕೊಳೆ ಹರಿದು ಬರುವುದರಿಂದ ಇಲ್ಲಿನ +ಕೆರೆ ಹಾಗೂ ನದಿಗಳೆಲ್ಲ ಚರಂಡಿಗಳಾಗಿ +ಮಾರ್ಪಟ್ಟಿವೆ. ಇಂದೂರಿನ ಮೂಲಕ ಹರಿ +ಯುವ ಖಾನ್‌ ನದಿಗೆ ಕೇವಲ ಆರು ಕಾರ್ಬಾನೆ +ಗಳಿಂದ ಸುಮಾರು 90 ಲಕ್ಷ ಗ್ಯಾಲನ್‌ ನೀರು, +ಚರಂಡಿಯ ಹೊಲಸು ಮತ್ತು ವಿಷಪೂರಿತ +ರಾಸಾಯನಿಕಗಳು ಹರಿದು ಬರುತ್ತವೆ. ಇಂಥ +ನೀರನ್ನು 18,000 ಜನಸಂಖ್ಯೆಯುಳ್ಳ ಹತ್ತಿರದ +23 ಹಳ್ಳಿಗಳಿಗೆ ಕುಡಿಯಲು ಸರಬರಾಜು +ಮಾಡಲಾಗುತ್ತದೆ. ಆದ್ದರಿಂದ ಈ ಭಾಗದ +ಜನರು ಜಠರಗಳ ಊತದಿಂದ ಬಳಲುತ್ತಿ +ದ್ದಾರೆ. ಕಾಶ್ಮೀರದಿಂದ . ಕನ್ಮಾಕುಮಾರಿಯ +ವರೆಗೆ ಹೆಚ್ಚು ಕಡಿಮೆ ಎಲ್ಲ ನದಿಗಳು, ಚರಂಡಿ +ಹಾಗೂ ಉದ್ಯಮಗಳ ಕೊಳೆಯನ್ನು ಸ್ವೀಕರಿಸಿ +ಮಾಲಿನ್ಯದ. ಪ್ರಮಾಣವನ್ನು ಹೆಚ್ಚಿಸಿ +ನ್‌ ಸೃತ್ತಿವೆ. + + +ಹ + + +ಉದ್ದಿಮೆಗಳಿಂದಾಗಿ ಚಂಬಲ್‌ನಲ್ಲಿ ಜಲಚರ +ಜೀವನ ನಶಿಸಿ ಹೋಗಿದೆ. ಈ ನೀರನ್ನು +ಸೇವಿಸಿದ ಅನೇಕ ಪ್ರಾಣಿಗಳು ಸತ್ತಿವೆ. ಈ +ನದಿಯ ನೀರು ಭೂಮಿಯೊಳಗಿನಿಂದ ಹರಿದು +ಊರೊಳಗಿನ ಬಾವಿಗಳಲ್ಲಿ ಸೇರಿ ಆ ನೀರನ್ನು +ಕಲುಷಿತಗೊಳಿಸಿವೆ. + +ವಿಷಪೂರಿತ ರಾಸಾಯನಿಕಗಳು ಒಂದು +` ಸಮಸ್ಯೆಯಾದರೆ, ಅನೇಕ ಉದ್ಯಮಗಳು ಅತಿ +ಹೆಚ್ಚಿನ ಉಷ್ಣಾಂಶದಲ್ಲಿ ನೀರನ್ನು (ಕೊಳವೆ +ಗಳ ಮೂಲಕ) ನದಿಗೆ ಹರಿಸುವುದು +ಇನ್ನೊಂದು ಸಮಸ್ಯೆ. ಈ ಬಿಸಿ ನೀರಿನಿಂದ, +ನೊರೆಯಾಗಿ ಹರಿಯುವ ನೀರಿನ ವೇಗ ಕಡಿಮೆ + + +"ಯಾಗುತ್ತದೆ. ಇದರಿಂದಾಗಿ ಅಡಿಯಲ್ಲಿರುವ +ಪ್ರಾಣಿವರ್ಗ ನಾಶವಾಗುತ್ತದೆ. ಸುಮಾರು + + +25-30" ಸೆಂಟಿಗ್ರೇಡಿನಷ್ಟು ವ್ಯಾಪಕ ಉಷ್ಣಾಂಶ + + +| + + +ಜಲಚರ ಪ್ರಾಣಿಗಳ ಜೀವಕ್ಕೆ ಹಿತಕರವಲ್ಲ. ಈ +ಕಾರಣದಿಂದಾಗಿ ಶಾಖೋತ್ಪನ್ನ ಘಟಕಗಳೂ +ಜಲಚರಗಳ ಪಾಲಿಗೆ ಅಪಾಯಕರ: +ಪಾದರಸವನ್ನು ಕಾಗದ ಮತ್ತು ರೇಯಾನ್‌ +ಕಾರ್ಯಾನೆಗಳಲ್ಲಿ ಬಳಸುತ್ತಾರೆ. ವಿಷಕಾರಿ +ಯಾದ ಪಾದರಸದ ಹಬೆ ಗಣನೆಗಿಂತ ಕಡಿಮೆ +ಪ್ರಮಾಣದಲ್ಲಿ ಹವೆಯಲ್ಲೂ ಇರುತ್ತದೆ. +ಆದರೆ ಇಂದು ರಾಸಾಯನಿಕ ಉದ್ಯಮಗಳಲ್ಲಿ, +ಬಣ್ಣ, ಕಾಗದ ಮತ್ತು ಕೀಟನಾಶಕಗಳ ತಯಾ +ರಿಕೆಯಲ್ಲಿ ಪಾದರಸವನ್ನು ಬಹಳ ಹೆಚ್ಚಿನ +ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಇಂಥ +ಕಾರ್ಯಾನೆಗಳಿಂದ ಹರಿದು ಬರುವ ಮಲೆತ +ನೀರಿನಲ್ಲಿ ಪಾದರಸದ ಅಂಶ ಸಾಕಷ್ಟಿರುತ್ತದೆ. +ಇಂಥ ರಾಡಿ ನದಿ, ಕೆರೆ ಸೇರಿದಾಗ ಆ ನೀರು: +ಕಲುಷಿತಗೊಳ್ಳುತ್ತದೆ. ಹೆಚ್ಚಿನ ಪ್ರಮಾಣದಲ್ಲಿ +ಪಾದರಸವಿರುವ ನದಿ ತೀರದ ಮಣ್ಣನ್ನು +ರೈತರು ತಮ್ಮ ಹೊಲಗಳಿಗೆ ಹಾಕುತ್ತಾರೆ. +ಇಲ್ಲವೇ ತಗ್ಗುಗಳನ್ನು ತುಂಬುತ್ತಾರೆ. ಹಾಲು +ಕೊಡುವ ಪ್ರಾಣಿಗಳು ಈ ಬರಡು ಭೂಮಿಯ +ಒಣ ಹುಲ್ಲನ್ನು ತಿನ್ನುವುದರಿಂದ ಪಾದರಸ +ಅವುಗಳ ದೇಹ ಸೇರುತ್ತದೆ. ಈ ಭಾಗದಲ್ಲಿನ +ಆಕಳುಗಳ ಹಾಲಿ ನಲ್ಲಿ ಸಾಕಷ್ಟು +ಪ್ರಮಾಣದಲ್ಲಿ ಪಾದರಸವಿರು ತ್ತದೆ. ಇಂಥ +ಹಾಲನ್ನು ಒಂದು ಮಗು ಪ್ರತಿ ದಿನ ಒಂದು +ಲೀಟರಿನಂತೆ ಕುಡಿಯತ್ತ ಹೋದಲ್ಲಿ +ವಾರವೊಂದಕ್ಕೆ ಆ ಮಗುವಿನ ದೇಹದಲ್ಲಿ ಮಿತಿ +ಮೀರಿದ ಪ್ರಮಾಣದಲ್ಲಿ ಪಾದರಸ ಸೇರಿರು +ತ್ತದೆ. ಕೆಲವೇ ತಿಂಗಳುಗಳಲ್ಲಿ ಅದು ಮಗು +ವಿನ ಮಿದುಳು ಹಾಗೂ ನರಮಂಡಲವನ್ನೇ +ಘಾಸಿಗೊಳಿಸಿ ಸಾವನ್ನುಂಟುಮಾಡುತ್ತದೆ. +ಅಜ್ಞಾನಿಗಳಾದ ಹಳ್ಳಿಗರಿಗೆ ತಮ್ಮೆಡೆಗೆ +ಧಾವಿಸುತ್ತಿರುವ ವಿನಾಶದ ಅರಿವು ಕೂಡ +ಇಲ್ಲ. + +ಪರಿಸ್ಥಿತಿ ಕೈ ಮೀರುವ ಮೊದಲೆ ಸರಕಾರ +ಕ್ರಮ ಕೈಕೊಂಡರೆ ನಾಗರಿಕತೆಗೆ ಅಂಟಿದ, ಈ +ಕಂಟಕವನ್ನು ತಕ್ಕ ಮಟ್ಟಿಗಾದರೂ ಪರಿಹರಿಸಿ +ಕೊಳ್ಳವುದು ಸಾಧ್ಯ. ಈ + + +ಮಾಥಾ) ತತಾ -7ಸಹಾಸಾಪಾಣಾಗರ್ಷ್ರಧ ಹರ್‌ ಸ 743 ನಲ ಪಾಹ ನಾ ನ ನಾ +ಜಗತ್ತಿನಲ್ಲಿ ಯಾವುದೂ ಪೂರ್ಣ ತಪ್ಪಾಗಿರುವುದಿಲ್ಲ. ಸಂಪೂರ್ಣವಾಗಿ ನಿಂತು ಹೋಗಿರುವ + + +ಗಡಿಯಾರ ಕೂಡ ದಿನದಲ್ಲಿ ಎರಡು ಸಲ ಸರಿಯಾಗಿರುತ್ತದೆ. + + +ನವೆಂಬರ್‌ 1988 + + +EE + + +—ಅಜ್ಞಾತ + + +39 + + +ರಸ್ತೆ ಕ್ಯಾ ಲಿ + + +ಚಿ ಡೊಂಕು ಡೊಂಕಾದ +ಓಡುತ್ತಿತ್ತು. "ಇನ್ನೂ ಅರ್ಧ ಗಂಟೆಯ ದಾರಿ +ಇಧೆ ಂದು ಕೊಂಡೆ. ರಾಜಪ್ಪ ಒಳ್ಳೇ ಅನು +ಭವಿ ಡ್ರೈವರ್‌. ಅಂಥ ಘಾಟಿ ರಸ್ತೆಯಲ್ಲೂ +ಸಲೀಸಾಗಿ ಕಾರು ಓಡಿಸುತ್ತಿದ್ದ. ಆದರೂ +ನನಗೆ, ಇನ್ನಷ್ಟು ವೇಗವಾಗಿ 'ಹೋಗಬಾರ +ದಿತ್ತೇ, ಆದಷ್ಟು ಬೇಗ ಮದುವೆ ಛತ್ರ ತಲು +ಪಿದರೆ ಸಾಕಿತ್ತು' ಎಂದೆನಿಸುತ್ತಿತ್ತು. ಈ ಭಾವ +ನೆಗೆ ಮುಕ್ಕಾಲು ಪಾಲು, ಕಾರಿನಲ್��ಿದ್ದ ನನ್ನ + +ಹಪ್ರಯಾಣಿಕರ ನಾಟಕೀಯ ನಡವಳಿಕೆಯೂ +te ಅಂದ ಮಾತ್ರಕ್ಕೆ +ಸಹಪ್ರಯಾಣಿಕರ್ಕಾರೂ ನನಗೆ ಅಪರಿಚಿತ + +ನಲ್ಲ; ನನ್ನ ಸಮೀಪದ ಬಂಧು ಮಿತ್ರ ರೇ! +ನಮ್ಮ ಬಂಧುವೊಬ್ಬರ ಮದುವೆ ಸಮಾ + +ರಂಭಕ್ಕೆ ನಾವು ಹತ್ತೂ ಜನ ಸೇರಿ ಟಾಕಿ + + +ಕಣೆ + + +ಗೊತ್ತು ಮಾಡಿಕೊಂಡು ಹೊರಚೆದ್ದೆಪ್ಪ + + +MSD el I +41 ಸರಕಾ + + +ಐಎಲಂಐಲಲಇಳಇಂ + + + + + + + + + + + +" - ತ್ತಿತ್ತು. ಅಂದ ಮಾತ್ರಕ್ಕೆ + + +ಹತ್ತೂ ಜನರಲ್ಲಿ ಇಬ್ಬರು ಹೆಂಗಸರು. +ಅದರಲ್ಲೂ ಒಬ್ಬಾಕೆ ಹರೆಯದ ಸುಂದರ +ತರುಣಿ! ಕಾರಿ ನಲ್ಲಿದ್ದ ಉಳಿದವರ ನಾಟಕೀಯ +ನಡವಳಿಕೆಯ ಮೂಲ ಕಾರಣ ಆ ತರುಣಿಯೇ! +ಒಂದು ಗುಂಪಿನಲ್ಲಿ. ಒಬ್ಬಾಕೆ ಹರೆಯದ +ಸುಂದರಿ ಇದ್ದ ಮಾತ್ರಕ್ಕೆ ಉಳಿದ ಗಂಡಸರೆಲ್ಲಾ +ಕೋತಿಗಳಂತೆ. ಆಡುವುದರ ಮರ್ಮ. ನನಗೆ +ಅರ್ಥವಾಗದ್ದೇ ನಲ್ಲ. ಪ್ರತಿಯೊಬ್ಬ ಗಂಡಸೂ +ಒಂದಲ್ಲ ಒಂದು ಕಾರಣದಿಂದ : ಆಕೆಯನ್ನು +ಮೆಚ್ಚಿಸಲು ಪ್ರಯತ್ನಿಸುವವರೇ! ಹಳಸಲು +ಜೋಕುಗಳನ್ನು ಹೇಳುತ್ತಾ ಅವಳನ್ನು ನಗಿಸಲು +ಯತ್ನಿಸುವವರೇ! ಯಾವುದಾದರೊಂದು +ಮಾತಿನಿಂದ ಇನ್ನೊಬ್ಬನನ್ನು ಹೀನಾಯಿಸಿ ತನ್ನ +ಶ್ರೇಷ್ಠತೆ ಯನ್ನು ಕೊಚ್ಚಿಕೊಳ್ಳುವವರೇ! ಈ +ನಾಟಕೀಯ ವರ್ತನೆ ನನಗೆ ವಾಕರಿಕೆ ತರಿಸು +ನಾನೊಬ್ಬ +ಪ್ರಾಯಸಂದ ಮುದುಕನೆಂದು. ಭಾವಿ ಸಬೇಕಾ +ಗಿಲ್ಲ. ನಾನಿನ್ನೂ ಅವಿ ವಾಹಿತ. ತರುಣನೌ. +ಆದರೆ ನಾನು ಬೆಳೆದ ವಾತಾವರಣವೋ, +ಇಲ್ಲಾ ನಾನು ಬೆಳೆಸಿ ಕೊಂಡ ಸಂಸ್ಕೃತಿಯೋ +ಅಥವಾ ನನಗೆ ಸಿಕ್ಕ ಸಂಗ ಪ್ರಭಾವವೋ +ಒಟ್ಟಿನಲ್ಲಿ ನನಗೆ ಈ ಕ್ಷಣಿಕ ತೃಪ್ತಿಯ ನಾಟಕ +ಗಳೆಲ್ಲಾ ಹಿಡಿಸುತ್ತಿರಲಿಲ್ಲ. ಇದರಿಂದ, ಹೆಚ್ಚಿನ +ನನ್ನ ಸಮಪ್ರಾಯಸ್ತರಿಗೆ ನನ್ನ ಸಹವಾಸ +ಬೋರ್‌ ಹಿಡಿಸುತ್ತಿತ್ತು. ಅವ ರುಗಳ ಪಾಲಿಗೆ +ನಾನೊಬ್ಬ "ಗಾಂಧೀ"! + +ಟ್ಯಾಕ್ಸಿ ಡ್ರೈವರ್‌ ರಾಜಪ್ಪನಿಗೆ ಮಾತ್ರ ನನ್ನ +ಮಾತುಗಳೆಂದರೆ ಬಹಳ ಇಷ್ಟ. ಆತ ನನಗಿಂತ +ಪ್ರಾಯದಲ್ಲಿ ಎಷ್ಟೋ ದೊಡ್ಡವನಾದರೂ +ಚಿಕ್ಕಂದಿನಿಂದ ಅವನನ್ನು ಕಂಡು ಗೊತ್ತಿರುವುದ + + +ರಿಂದ ಅವನೆಂದರೆ ತುಂಬಾ ಸಲಿಗೆ. ನಮ್ಮ + + +ಹೆಚ್ಚಿನ ಟೂರ್‌ಪ್ರೋಗ್ರಾಂಗಳಿಗೆ ರಾಜಪ್ಪನ +ಟ್ಯಾಕ್ಸಿಯೇ ಖಾಯಂ ವಾಹನವಾಗಿತ್ತು. +ಇಂದಿನ ಪ್ರಯಾಣಕ್ಕೂ ಕೂಡಾ ಕಾರು ಗೊತ್ತು +ಮಾಡಿದವನು ನಾನೇ. ಮೊದಲೆಲ್ಲಾ ರಾಜಪ್ಪ + + +ನಿದರೆ ಗಂಟೆಗಳು ಕ್ಷಣಗಳಾಗುತ್ತಿದ್ದವು. ತನ್ನ + + +ಅನುಭವ ಸರಮಾಲೆಯಿಂದ ಒಂದೊಂದೇ +ಮುತ್ತನ್ನು ಆಯ್ತು, ನಮಗೆ ರಸದೌತಣ +ವೀಯುತ್ತಿದ್ದ. ಅವನ ಜೊತೆಗಿನ ಪ್ರಯಾಣ +ಉಲ್ಲಾಸಕರವಾಗಿರುತ್ತಿತ್ತು. ಅವನ ಅನುಭವ + + +ಪೂರಿತ. ತಮಾಷೆಗಳು ನಮ್ಮ ಹೊಟ್ಟೆ ಹುಣ್ಣಾ + + +ನವೆಂಬರ್‌ 1988 + + +ಗಿಸುತ್ತಿದವು. ಇನ್ನು, . ನಾನೆಂದರಂತೂ +ರಾಜಪ್ಪನಿಗೆ ವಿಪರೀತ ಸಲಿಗೆ! ನನ್ನ ಜೊತೆಗಿನ +ಪ್ರ ಯಾಣಕ್ಕ ೦ತೂ ಯಾವುದೇ ಪ್ರೋಗ್ರಾಂ +ಇದರೂ ಕ್ಯಾನ್ಸಲ್‌ ಮಾಡಿ ಬರುತ್ತಿದ್ದ. ಹುಡು +ಗರೊಂದಿಗೆ "ಹುಡುಗನಾಗಿ ನಕ್ಕು ಕಲೆತು +ನಲಿಯುತ್ತಿದ್ದ. + +ಆದರೆ ಈಗ ಎರಡು ವರ್ಷಗಳಿಂದ ರಾಜಪ್ಪ +ಸಂಪೂರ್ಣ ಬದಲಾಗಿದ್ದ. . ಮೊದಲಿನ +��ಮಾಪೆಗಳಂತಿರಲಿ, ಮಾತೇ ಮರೆತನೇನೋ +ಎಂಬಷ್ಟು ಮೌನಿಯಾಗಿ ಬಿಟ್ಟಿದ್ದ. +ಅಂತರ್ಮುಖಿಯಾಗಿದ. ಯಾರೊಂದಿಗೂ +ಬೆರೆಯುತ್ತಿರಲಿಲ್ಲ.. ಇದೆಲ್ಲದರ ಹಿಂದೆ +ದುರಂತ ಕತೆಯೊಂದಿತ್ತು. + + +ರಾಜಪ್ಪನಿಗೆ ಬಂಧು, ಬಳಗವೆಂದು ಯಾರೂ +ಇರಲಿಲ್ಲ. ಪ್ರಾಯ ನಲವತ್ತಾಗಿದ್ದರೂ, +ಇನ್ನೂ ಅವಿವಾಹಿತನಾಗಿದ್ದಾಗ, "ಯಾಕೋ +ಈ ಒಂಟಿ ಜೀವನ ಸನ್ಮಾಸಿ ಥರಾ?'' ಅಂತ +ಕೇಳಿದ್ರೆ, “ಒಂಟಿಯಾಗಿರೋದೇ ಸುಖ, +ಶೇಖರಣ್ಣಾ, ಮದುವೆಯಾದ್ರೆ ಹೆಂಡ್ತಿ, ಮಕ್ಳು, +ಕಾಯಿಲೆ. ಕಸಾಲೆ, ರಗಳೆಗಳೆಲ್ಲಾ ಶುರು +ವಾಗುತ್ತೆ. ಇದೆಲ್ಲಾ ಯಾರಿಗೆ ಬೇಕು ಹೇಳು. +ಅಂದ ಮಾತ್ರಕ್ಕೆ ಸನ್ಮಾಸಿಯಾಗಿರಲೇ +ಬೇಕೂಂತೇನೂ ಇಲ್ವಲ್ಲಾ?” ಎಂದು ಕಣ್ಣು +ಮಿಟುಕಿಸಿದ್ದ!. + +ಇಂಥ ರಾಜಪ್ಪ, ಒಂದ್ಸಾರಿ ಲಾಂಗ್‌ಟೂರ್‌ +ಹೋದವನು, ಬರ್ತಾ ಹದಿನೆಂಟರ ಸುಂದರ +ಹುಡುಗಿಯೊಬ್ಬಳನ್ನು ಜತೆಯಲ್ಲಿ ಕರೆತಂದು +"““ಶೇಖರಣ್ಣಾ ಇವ್ಳು ನನ್ನ ಹೆಂಡ್ತಿ, ಕೊಲ್ಲೂರು +ಕ್ಷೇತ್ರದಲ್ಲಿ ಮದುವೆಯಾದ್ವಿ'” ಅಂದಾಗ ನನಗೆ +ಶಾಕ್‌! ರಾಜಪ್ಪನ ಮಗಳ ಪ್ರಾಯದ ಇಂಥ +ರೂಪವತಿ ಹೆಣ್ಣು ಈ ಕೋಡಂಗಿಗೆ ಎಲ್ಲಿ +ಸಿಕ್ಕಿದಳಪ್ಪ ಅಂತ ವಿಸ್ಮಯಗೊಂಡಿದ್ದೆ. +ಅನಂತರ ರಾಜಪ್ಪನೇ ಗುಟ್ಟಾಗಿ ವಿಷಯ +ವಿವರಿಸಿದ್ದ. ಜಯಂತಿಗೆ- ಅವನ ಹೆಂಡ್ತಿ +ಹೆಸರು- ಮನೇಲಿ ಮಲತಾಯಿ ಕಾಟವಂತೆ. +ಇಂಥ ಪರಿಸ್ಲಿತಿಯಲ್ಲೂ ಯಾರೊಡನೆಯೋ +ಗುಟ್ಟಾಗಿ ಪ್ರೀತಿ ಬೆಳೆದು ಮುಟ್ಟು ನಿಂತಾಗ, ಆ +ಪುಣ್ಮಾತ್ಮ್ತ ಪರಾರಿಯಾಗಿ ಬಿಟ್ಟ ನಂತೆ. ಇನ್ನು, +ಮಲತಾಯಿಗೆ ವಿಷಯ ತಿಳಿದರೆ ಸಿಗಿದು ಹಾಕು +ವಳೆಂದು ಹೆದರಿದ ಜಯಂತಿ, ರಾತ್ರಿ ಹೊಳೆಗೆ +ಹಾರಿ : ಆತಹತ್ಯೆಗೆ ಯತ್ನಿಸುವುದರಲ್ಲಿದ್ದಾಗ + + +| + + + + + +“ನಮ್ಮ ಯಶ್ಪಾನ ಗುಟ್ಟು ಈ ಸೊಪು' ಅಂತ +ಕ್ರಿಡಾಪಟುಗಳು ಹೇಳ್ತಿದ್ರಲ್ಲ...ಬರಿ ಆ ಸೋಪ್‌ಗಳೇ +ಅಂಗಡೀಲಿ ಇದ್ದದ್ದು. ಅದಕ್ಕೆ ಬೇಡಾಂತ ಹಾಗೇ +ಬಂದೆ.'' + + + + + +ಟೂರ್‌ನಿಂದ ಕಾರಿನಲ್ಲಿ ವಾಪಸ್ಸಾಗುತ್ತಿದ್ದ + + +ರಾಜಪ್ಪ ಅಕಸ್ಮಾತ್‌ ಕಂಡು ಅವಳನ್ನು ತಡೆದ +ನಂತೆ. ಅವಳ ಕತೆ ಗೊತ್ತಾದ ಮೇಲೆ, ಅವಳ +ಸ್ಥಿತಿಗೆ ಕನಿಕರಿಸಿಯೋ- ಅಥವಾ ಅವಳ +ರೂಪಕ್ಕೆ ಮರುಳಾಗಿಯೋ ಅವಳನ್ನು ತಾನೇ +ಮದುವೆಯಾಗುವ ನಿರ್ಧಾರ ಮಾಡಿದ್ದ. +ಹಾಗೇ ಬರ್ತಾ +ಮೂಕಾಂಬಿಕೆಯ ಸನ್ನಿ ಧಿಯಲ್ಲಿ ತಾಳಿ ಕಟ್ಟಿದ್ದ. +ರಾಜಪ್ಪನ ಉದ್ದೇಶ ಏನೇ ಇರಲಿ, ಇಷ್ಟು +ವರ್ಷಗಳ +ನಿರ್ಭಾಗ್ಕಳ ಬಾಳಿಗೆ ದಿಕ್ಕಾದುದಕ್ಕೆ ನನಗೆ +ಖುಷಿಯೆನಿಸಿತು. ನನ್ನ ಖುಷಿಯನ್ನು +ಅವನೆದುರು ತೋರಿಸಿಕೊಂಡೆ ಕೂಡಾ. + +ಮದುವೆಯಾದ ಮೇಲೆ ರಾಜಪ್ಪ ತನ್ನ ಕೆಟ್ಟ +ಚಾಳಿಗಳನ್ನೆಲ್ಲಾ ಮರೆತ. ಅದೆಲ್ಲಿ. ಅಡಗಿತ್ತೊ +ಪ್ರೀತಿ, ಜಯಂತಿಯನ್ನು ಕಂಡರೆ ಪ್ರಾಣ + + +ಬಿಡುತ್ತಿದ್ದ. ಅವಳು ಸ್ಪಲ್ಪ ನೊಂದರೂ +ಅವನಿಂದ ಸಹಿಸಲಾಗುತ್ತಿರಲಿಲ್ಲ. ಅವಳು + + +ಹಾಕಿದ ಗೆರೆಯನ್ನು ಕಿಂಚಿತ್ತೂ ದಾಟುತ್ತಿ +ರಲಿಲ್ಲ. ಆದರೆ ಆಕೆ--- ಜಯಂತಿ--- ಅಂಥ +ಯೋಗ್ಯ ಹೆಣ್ಣಾಗಿ ನನಗೇಕೋ ಕಾಣಲಿಲ್ಲ. ಆ +ಸೌಂದರ್ಯದ ಹಿಂದಿನ ಗುಣ ಮೆಚ್ಚುವಂಥಾ + + +42 + + +a + + +ಕೊಲ್ಲೂರಿನಲ್ಲಿ + + +ನಂತರದಲ್ಲಾದರೂ ಒಬ್ಬ- + + +ಸ್‌ +ದ್ಹಾಗಿಕಲಿಲ್ಲ! ಮಲತಾಯಿಯ ಆಶ್ರಯ ದಲ್ಲಿ ಷಿ +ಬೆಳೆಹಾಕೆಯ ನಡತೆ ಹೊಗಳುವಂತಿರಲಿಲ್ಲ. +ಮೊದಮೊದಲಲ್ಲಿ ರಾಜಪ್ಪನ ಬಗ್ಗೆ ಕೃತಜ್ಞ +ಳಾಗಿದ್ದರೂ ಕ್ರಮೇಣ ತನ್ನ ನಿಜರೂಪ ತೋರಿ +ಸಲಾರಂಭಿಸಿದಳು. 'ಯಾವಾಗ ನೋಡಿದರೂ +ಸಿಡಿಮಿಡಿ. ರಾಜಪ್ಪನಲ್ಲಿ ದಿನಾ ಏನಾದ +ರೊಂದು ಕೊಂಕು ತೆಗೆದು ಮುನಿಸಿಕೊಳ್ಳು +ವುದು ಮಾಮೂಲಾಗಿ ಹೋಯ್ತು. ಈ; +ನಡುವೆ ಅವಳಿಗೆ ಗರ್ಭಪಾತವಾಗಿಬಿಟ್ಟಿತು. +ರಾಜಪ್ಪನೇನೋ ಅದನ್ನು ತನ್ನ ಮಗುವೆಂದೇ ' + + +: ಸ್ವೀಕರಿಸಲು ಸಿದ್ದನಾಗಿದ್ದರೂ, ಆಕೆ ಮಾತ್ರ + + +ಪೀಡೆ ತೊಲಗಿದುದೇ ಒಳ್ಳಿಯದಾಯ್ತೆಂದು +ಸಂತೋಷಪಟ್ಟಳು. + +ಕೆಲವು ಸಮಯದ ನಂತರ ಜಯಂತಿ ಪುನಃ +ಗರ್ಭಿಣಿಯಾದಳು. ಈಗಂತೂ ರಾಜಪ್ಪನ +ಉಪಚಾರ ಕೇಳುವುದೇ ಬೇಡ. ಜಯಂತಿಯ +ಸಿಡುಕು, ಜಗಳಗಂಟಿ ಸ್ವಭಾವವನ್ನು ತಿಲ +ಮಾತ್ರವೂ ಹಚ್ಚಿಕೊಳ್ಳದೆ, ದಿನೇ 4ನೇ ಅವನ +ಪ್ರೀತಿ ಹೆಚ್ಚುಚಿತ್ತಲೇ ಇತ್ತು, ನನಗನ್ನಿಸುತ್ತಿತ್ತು. +ಅವರಿಬ್ಬರ ನಡುವಿನ ವಯಸ್ಸಿನ ಅಂತರ +ಅವಳ ಸಿಡುಕಾಟಕ್ಕೆ ಮುಖ್ಕ ಕಾರಣವೆಂದು. +ನಾನೇನಾದರೂ ಅಪರೂಪಕ್ಕೆಂದು ಅವರ +ಮನೆಗೆ , ಹೋದಾಗ ಕೂಡಾ, ನನ್ನೊಡನೆ +ಅವಳ ನಡವಳಿಕೆ ಮುಜುಗರ ಹುಟ್ಟಿಸು +ವಂತಿರುತ್ತಿತ್ತು. ಆದರೆ ರಾಜಪ್ಪನಿಗೆ ಅವಳು +ಮಾಡಿದ್ದೆಲ್ಲಾ ಚಂದವೇ! + +ಈ ಸಲ ಆರೋಗ್ಯಕರವಾಗಿ ಜಯಂತಿ ಗಂಡು +ಮಗುವನ್ನು ಹೆತ್ತಾಗ, ರಾಜಪ್ಪನಿಗೆ ಸ್ವರ್ಗಕ್ಕೆ +ಮೂರೇ ಗೇಣು ಉಳಿದಿತ್ತು! "ಅವನು “ತನ್ನ +ಹೆಂಡತಿ, ತನ್ನ . ಮಗು' ಎಂದು ಅಷ್ಟೆಲ್ಲಾ +ಹಾರಾಡುವುದನ್ನು ಕಂಡಾಗ “ಸಂಸಾರವೇ +ಬೇಡ' ಎನ್ನುತ್ತಿದ ದ್ದ ರಾಜಪ್ಪ ಇವನೇಯೋ +ಎಂದಾಲೋಚಿಸುತ್ತಿದ್ದೆ. ಮನೆಯಲ್ಲಿದ್ದಾಗ +ಮಗುವನ್ನು ಬಿಟ್ಟು ಅರೆಕ್ಷಣ ಇರುತ್ತಿರಲಿಲ್ಲ +ರಾಜಪ್ಪ. ನನಗೆ ಸಿಕ್ಕಿದಾಗ ಕೂಡಾ ಅಷ್ಟೇ, +ಮಾತಿನಲ್ಲಿ ಬರೇ ಮಗುವಿನ ವಿಷಯವೇ +ತುಂಬಿರುತ್ತಿತ್ತು. “ಹೆಂಡತಿಯನ್ನು ಹೊಗಳಿ +ಆಯಿತು., ಈಗ ಮಗುವಿನ ಸರದಿಯೋ” +ಎಂದು ನಾನು ಹಾಸ್ಕಮಾಡುತ್ತಿದೆ. +ಆನಂತರದ್ದು ಮಾತ್ರ ರಾಜಪ್ಪನ ಬಾಳಿನ + + +"ಕಸ್ತೂರಿ + + +ದೊಡ್ಡ ದುರ್ಫಟನೆ! + +"ಮಗುವಿಗೆ ಮೂರು ತಿಂಗಳಾಗಿತ್ತು. ಅದೇ +ಸಮಯದಲ್ಲಿ ಅವರ ಮನೆ ಪಕ್ಕದಲ್ಲಿದ್ದ ಖಾಲಿ +ರೂಮೊಂದಕ್ಕೆ ಯಾವುದೋ ಸುಡುಗಾಡು +ಟ್ರೈನಿಂಗ್‌ ಅಂತ ಹೇಳಿ, ಇಪ್ಪತ್ತೈದರ ತರುಣ +ನೊಬ್ಬ ಸೇರಿಕೊಂಡ. ಒಳ್ಳೇ ಶೋಕೀವಾಲ. +ಚಂದದ ಮಾತುಗಾರ. ಸ್ವಲ್ಪ ದುಡ್ಡಿದ್ದ +ಮನುಷ್ಯನೇ ಇರಬೇಕು. ಒಟ್ಟಿನಲ್ಲಿ ಹುಡುಗಿ +ಯರನ್ನು ಸೆಳೆಯಬೇಕಾದ್ದೆಲ್ಲಾ ಅವರಲ್ಲಿತ್ತು. +ಪಕ್ಕದ ಮನೆಯಲ್ಲೇ ಇದ್ದ ಜಯಂತಿಯ ರೂಪ +ಅವನನ್ನು ಆಕರ್ಷಿಸಿತು. ಜಯಂತಿಯ ಅವ್ಕಕ್ತ +ಅತೃಪ್ತಿ ಅವನಿಗೆ ಅನುಕೂಲವಾಯಿತು. +ಜಯಂತಿಗೆ ಅದಾವ ಪ್ರೇರಣೆಯೋ-' ಒಟ್ಟಿ +ನಲ್ಲಿ ಮೂರು ತಿಂಗಳ ನಂತರ ಟ್ರೈನಿಂಗ್‌ + + +ಮುಗಿಸಿ ಆತ ಹಿಂತಿರುಗಿದಾಗ ಜಯಂತಿ ' + + +ಕೂಡಾ ಅವನೊಡನೆ ಪರಾರಿಯಾಗಿದ್ದಳು! +ಅದೂ ಮಗುವಿನ ಸಹಿತ! + + +ರಾಜಪ್ಪ ಹುಚ್ಚನಂತಾದ. ಕನಸಿ���ಲ್ಲೂ +ಊಹಿಸಿರದ ಈ ಆಘಾತ ಅವನನ್ನೂ +ಕಂಗೆಡಿಸಿತ್ತು. ಪ್ರಾಣಕ್ಕಿಂತ ಹೆಚ್ಚಾಗಿ + + +ಪ್ರೀತಿಸುತ್ತಿದ್ದ ಜಯಂತಿ, ಪಂಚಪ್ರಾಣವೇ +ಆಗಿದ್ದ ಮಗು, ಚಂದ್ರ-- ಅಗಲಿದುದು +' ಠಾಜಪ್ಪನಿಗೆ ಚೇತರಿಸಿಕೊಳ್ಳಲಾಗದ ಏಟಾ +ಗಿತ್ತು! ಜಯಂತಿ ಇಂಥ ಕ್ಷುದ್ರ ಹೆಣ್ಣೆಂದು +ನಾನೂ ಭಾವಿಸಿರಲಿಲ್ಲ. ರಾಜಪ್ಪನ ಬಗ್ಗೆ ಕನಿಕ +ರಿಸುವುದರೆ ವಿನಾ ಬೇರೇನೂ ನಾನು ಮಾಡು +ವಂತಿರಲಿಲ್ಲ. + +ಅವನ ಈಗಿನ ಬದಲಾವಣೆಗೆ ಈ ಕಥೆ +ಕಾರಣವಾಗಿತ್ತು. ಈಗ ಎಷ್ಟು ಮಾತನಾಡಿಸಿ +ದರೂ ಅಷ್ಟೆ, ಸುಮ್ಮನೇ ಕೇಳುತ್ತಾ ಕೂರು +ತ್ತಾನೆ. ಹಾಂಹೂಂ ಎಂದು ಮಾತ್ರ +ಅನ್ನುತ್ತಾನೆ.ಒಮ್ಮೊಮ್ಮೆ ಒಣನಗು ನಗುತ್ತಾನೆ. +ಯಾರ ಸಮಾಧುನದ ಮಾತುಗಳೂ ತನಗೆ +ಕೇಳಿಸದಂತೆ ಇದ್ದು ಬಿಡುತ್ತಾನೆ. + +ಜಯಂತಿ ಹೋದ ಹೊಸದರಲ್ಲಿ ಅವನ +ಸಂಕಟ ನನ್ನ ಎದೆಗೆ ಚು`ಚ್ಚಿದಂತಾಗಿ, +ಸಮಾಧಾನಿಸಲು ಯತ್ನಿಸಿದ್ದೆ. "ಅವಳು +ಅಂಥಾ ಹೆಣ್ಣೆಂದು ತಿಳಿದ ಮೇಲೂ ಅವಳ +ಬಗ್ಗೆ ನೀನು ಕೊರಗಿ ಏನು ಪ್ರಯೋಜನ +ರಾಜಪ್ಪ?” ಅಂದಿದ್ದಕ್ಕೆ, + + +ನವೆಂಬರ್‌ 1988 + + +“ಅವಳು ನನ್ನನ್ನು ಮೋಸಮಾಡಿ + + +. ಹೋದಳೂಂತಾನೇ ಇರ್ಲಿ, ಮಗೂನಾದರೂ +" ನಂಗೊಪ್ಪಿಸಿ + + +ಹೋಗಬಾರದಿತ್ತೇ”' ಎಂದು +ಅತ್ತುಬಿಟ್ಟಾಗ ನಾನೇನು ತಾನೇ ಹೇಳು +ವಂತಿದ್ದೆ? + +ಛತ್ರ ಸಮೀಪಿಸಿ ಕಾರು ನಿಂತಾಗ ನನ್ನೆಲ್ಲಾ +ಯೋಚನೆಗಳಿಗೂ ತೆರೆಬಿತ್ತು. ಎಲ್ಲಾ +ಕಾರಿನಿಂದಿಳಿದೆವು. ಸ್ಮಿತಾಳನ್ನು- ಕಾರಿನಲ್ಲಿದ್ದ +ಹುಡುಗಿ- ಯಾರು ಹೆಚ್ಚು ನಗಿಸಿದೆವೆಂದು +ಬಹುಶಃ ಮನಸ್ಸಿನಲ್ಲಿ ಲೆಕ್ಕ ಹಾಕುತ್ತಾ ಎಲ್ಲಾ +ಛತ್ರದತ್ತ ಕಾಲು ಹಾಕಿದರು. ಸ್ಮಿತಾ ನನ್ನ ಬಳಿ +ಬಂದು ರಾಗವಾಗಿ, + +“ಏನು ಶೇಖರ್‌, ತುಂಬಾ ಸಪ್ಪಗಿದ್ದೀರಿ?”. +ಎಂದಳು. ಕಾರಿನಲ್ಲಿ ಒಂದೊಂದು ಜೋಕಿಗೂ +ಚೆಲ್ಲುಚಲ್ಲಾಗಿ ಹಲ್ಲು ಕಿರಿಯುತ್ತಿದ್ದ, ಅವಳ +ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವೇನೂ +ಇರಲಿಲ್ಲ. + +“ನಾನು ಇರೋದೆ ಹೀಗೆ. ನನಗೆ ಜೋಕ್ಸ್‌ +ಹೇಳೊಕೆ ಗೊತ್ತಿಲ್ಲ'' ಅಂದೆ ತಟಕ್ಕನೆ. + +“ಹೇಳೋಕೆ ಗೊತ್ತಿಲ್ಲದೇ ಇದ್ರೂ, ಕೇಳಿ ನಗ +ಬಾರದೆಂದಾದರೂ ಇದೆಯೆ?” ಯಾಕೋ +ಬೇಕೆಂದೇ ನನ್ನನ್ನು ಕೆಣಕುತ್ತಿದ್ದಾಳೆ ಎನಿಸಿತು. + +“ಆ ಹಳಸಲು ಜೋಕ್ಕ್‌ಗಳಿಗೆ ನಗೋದೇ! +ಅದನ್ನು ಹೇಳಿದವರೂ, ನಕ್ಕವರೂ +ಮೂರ್ಯರು!” ಅಂದುಬಿಟ್ಟೆ. ಸ್ಮಿತಾ ಅರೆಕ್ಷಣ +ಪೆಚ್ಚಾದರೂ ಮರುಕ್ಷಣ ಸಾವರಿಸಿಕೊಂಡು +ಕೊಂಕುನಗೆ ಬೀರುತ್ತಾ, + +“ನಿಮಗೆ ಅಸೂಯೆಯೇನೋ? ಅಬ್ಬ, +ಗಂಡಸಿಗೆ ಇಷ್ಟೊಂದು ಅಸೂಯೆ ಇರ +ಬಾರದಪ್ಪ! ಎನ್ನುತ್ತಾ ಬಳುಕುತ್ತಾ +ಹೋದಳು. ನನ್ನ ಅಸಹನೆಗೆ ಕಾರಣ, ನಾನು + + +"ಎಲ್ಲರಂತೆ ನಕ್ಕು ನಗಿಸಲಾರದ ಅಸೂಯೆಯೇ + + +ಕಾರಣವೇ ಎಂದು ಯೋಚಿಸಿದೆ. ' ಅಷ್ಟರಲ್ಲಿ +ಕಾರಿನಿಂದಿಳಿದು ನನ್ನ ಬಳಿಬಂದ ರಾಜಪ್ಪ, +“ಅವಳನ್ನು ಕಂಡರೆ ಅಸಹ್ಮ” ಎಂದ ಕರ್ಕಶ +ವಾಗಿ. ಆ ಧ್ವನಿಯಲ್ಲಿ, ಮನಸ್ಸಲ್ಲಿ ಎಷ್ಟೋ +ಹೊತ್ತಿನಿಂದ ಕುದಿಯುತ್ತಿದ್ದ ಲಾವಾರಸವನ್ನು +ಹೊರಚೆಲ್ಲಿದ ರಭಸವಿತ್ತು. ಕಹಿಯಿತ್ತು! ನಾನು +ಅವನನ್ನೇ ನೋಡಿದೆ. ಸ್ತ್ರೀ ದ್ವೇಷದ ಪಡಿ +ಯಚ್ಚು ಅವನ ಮುಖದಲ್ಲಿ ಎದ್ದು ಕಾಣು + + +N 43 + + +ET + + +ತ್ತಿತ್ತು. ಇಷ್ಟು. ಹೊತ್ತೂ ಅವಳ ಚೆಲ್ಲು +ನಡವಳಿಕೆಗೆ ಬಹುಶಃ ಮನಸ್ಸನೆಜ ಕುದಿಯು +ತ್ತಿದ್ದಿರಬಹುದು ಎಂದುಕೊಂಡೆ. : + +“ರಾಜಪ್ಪ ನೀನು ಇಲ್ಲೇ ಇರ್ತೀಯೋ ಇಲ್ಲಾ, +ಛತ್ರದೊಳಗೆ ಬರ್ತೀಯೋ'' ಕೇಳಿದೆ. + +“ಇಲ್ಲೇ ಇದ್ದೀನಿ” ಅಂದ. ಮೊದಲಾಗಿದ್ದರೆ, +ನಮ್ಮ ಜೊತೆಗೇ ಇದ್ದು ಸಮಾರಂಭಗಳಲ್ಲಿ +ಪಾಲ್ಗೊಳ್ಳುತ್ತಿದ್ದ! + +“ಸರಿ ಮತ್ತೆ ಊಟಕ್ಕಾಕುವಾಗ ಕರೀತೀನಿ” +ಎಂದು ಛತ್ರದೊಳಗೆ ಕಾಲಿಟ್ಟೆ. ಒಳ +ಹೋಗುತ್ತಿದ್ದ ಹಾಗೆಯೇ ಹಳೆಯ ಸ್ನೇಹಿತ +ನೊಬ್ಬ ಎದುರಾದ, ನಮ್ಮ ಹರಟೆಯಲ್ಲಿ +ರಾಜಪ್ಪ ನನ್ನ ತಲೆಯಿಂದ ದೂರವಾದ. +ಒಂದೆರಡು ಸಲ ಸ್ಮಿತಾ ತಾನಾಗಿ ಬಂದು +ಮಾತಾಡಿಸಿದಾಗ, ಗೆಳೆಯ ಹುಬ್ಬೇರಿಸಿದ. +“ಯಾರಮ್ಮಾ ಹುಡುಗಿ, ಲವ್ವಾ?'” ಎಂದು +ಒಂದು ಥರವಾಗಿ ನಕ್ಕ. ನನಗೆ ಮೈಯೆಲ್ಲಾ +ಉರಿದುಹೋಯಿತು. ಆದರೂ ಅಪರೂಪಕ್ಕೆ +ಸಿಕ್ಕಿದ ಗೆಳೆಯನನ್ನು ನೋಯಿಸೋದೇಕೆ ಅಂತ +ತಾಳ್ಮೆವಹಿಸಿ, ಬರೇ ನಕ್ಕು ಸುಮ್ಮನಾದೆ. + +ಊಟದ +ರಾಜಪ್ಪನ ನೆನಪಾಯಿತು. "ಛೆ! ಎಂಥ +ಕೆಲ್ಪವಾಯಿತು.! ಒಬ್ನೇ ಏನು ಮಾಡ್ತಿ +ದ್ದಾನೋ! ಕುಡಿಯಲಾದರೂ ಸಿಕ್ಕಿದೆಯೋ +ಇಲ್ಲವೋ! ಒಳಬಂದವನು ಅವನನ್ನು ಮರೆತೇ +ಬಿಟ್ಟೆ' ಎಂದು ಹಳಹಳಿಸುತ್ತಾ ಹೊರಗೆ ಬಂದೆ. +ಟ್ಕಾಕ್ಸಿ ಸಮೀಪಿಸಿದವನಿಗೆ ಅಚ್ಚರಿ ಕಾದಿತ್ತು. +ರಾಜಪ್ಪ ಮುದ್ದು ಮಗುವೊಂದರ ಜೊತೆ + +. ಆಡುತ್ಮಾ ಮೈಮರೆತಿದ್ದ! ಅವನು ಮರೆತಿದ್ದ + +ಲವಲವಏಕೆ, ನಗೆಯೆಲ್ಲವೂ ಈಗ ತಾವೇ +ತಾವಾಗಿ ವಿಜೃಂಭಿಸುತ್ತಿದ್ದವು. ಅವನನ್ನು +ಮರುಳು ಮಾಡಿದ ಮಗುವನ್ನು ನೋಡಿದೆ. +ಮೂರು ವರ್ಷದೊಳಗಿನ ಮುದ್ದಾದ ಗಂಡು +ಮಗು. ಅದರ ಮುದ್ದುಮುಖ ತಟ್ಟನೆ ನನ್ನನ್ನೂ +ಆಕರ್ಷಿಸಿತು. “ಯಾರ ಮಗು ರಾಜಪ್ಪ?” +ಎಂದು ಕೇಳುತ್ತಾ ಸಮೀಪಿಸಿದೆ. + +ನನ್ನ ಪ್ರಶ್ನೆ ರಾಜಪ್ಪನನ್ನು ಹೊರ ಪ್ರಪಂಚಕ್ಕೆ +ಎಳೆದಂತಿತ್ತು. ಪಕ್ಕನೆ ನಾಚಿದವನಂತೆ ಕಂಡ. +ಮರುಕ! ಸಾವರಿಸಿಕೊಂಡು ಹೇಳಿದ. + +“ಗೊತ್ತಿಲ್ಲ ಶೇಖ್ರಣ್ಣ, ಯಾರೋ ಮದುವೆಗೆ + + +Se + + +ಹೊತ್ತಿಗಾಗುವಾಗ ಪಕ್ಕನೆ + + +ಬಂದವರದ್ದಿರಬೇಕು. ಇದ್ದಕ್ಕಿದ್ದಂತೆ ನನ್ನ ಬಳಿ +ಬಂದು 'ಅಪ್ಪಾ'ಂತ ಕರೀತು. ಯಾಕೋ ನಂಗೆ, +ನನ್ನ ಮಗನನ್ನು ಕಂಡ ಹಾಗೇ ಆಗ್ತಿದೆ.”- +ಇಷ್ಟು ಹೇಳುವಷ್ಟರಲ್ಲಿ ರಾಜಪ್ಪನ ಕಣ್ಣಲ್ಲಿ +ನೀರು ತುಳುಕಲಾರಂಭಿಸಿತ್ತು. ಮಗು +ಅಪ್ಪಾಂತ ಕರೆಯುತ್ತಲೇ, ತನ್ನ ಮಗುವಿನ +ನೆನಪಾಗಿ ಭ್ರಮಾಧೀನನಾಗಿದ್ದಾನೆ +ಅಂದುಕೊಂಡೆ. ಅಂತೂ ಒಂದು ಗಳಿಗೆ +ಯಾದರೂ ಅವನನ್ನು ಹಿಂದಿನ ರಾಜಪ್ಪನ +ನ್ನಾಗಿಸಿದ ಮಗುವಿನ ಮೇಲೆ ಅಭಿಮಾನ ಉಕ್ಕಿ +ಬಂತು. ಕೈನೀಡಿ, "ಬಾರೋ ಪುಟ್ಟಾ” ಎಂದು +ಕರೆದೆ. ಸಲೀಸಾಗಿ ಬಂದ ಯಾರನ್ನೂ ಹೊಂದಿ +ಕೊಳ್ಳುವಂಥ ಮಗು! ಎತ್ತಿಕೊಳ್ಳುತ್ತಾ "ನಿನ್ನ +ಹೆಸರೇನೊ ಮರೀ?'' ಎಂದೆ. + +“ಬಂಗಾರು” ಎಂದ ಮುದ್ದಾಗಿ. + +“ಎಲ್ಲಿ ನಿನ್ನ ಅಪ್ಪ ಅಮ್ಮ?” ಎಂದೆ. + +“ಅಪ್ಪ ಎಂದು ಮುದ್ದಾಗಿ ಹೇಳುತ್ತಾ ತನ್ನ +ಪುಟ್ಟ ಕೈಯನ್ನು ರಾಜಪ್ಪನತ್ತ ತ���ರಿದ. +ರಾಜಪ್ಪ ಉದ್ರೇಕಗೊಂಡು ನಾನು ಹಿಡಿದು +ಕೊಂಡಿದ್ದಂತೆಯೇ ಮಗುವಿಗೆ ಲೊಚಲೊಚನೆ +ಮುದ್ದಿಟ್ಟ. ""ಅಮ್ಮ ಎಲ್ಲಿ'' ಎಂದೆ. + +“ಅಲ್ಲಿ'' ಎಂದು ಕೈತೋರಿದೆಡೆ ನೋಡಿದೆ. +ಛತ್ರದ ಪಕ್ಕದಲ್ಲೇ ಮಂದಿರವಿತ್ತು. ಅದರ +ಹೊರ ಜಗಲಿಯ ಕಂಬದ ಮರೆಯಿಂದ +ಎರಡು ಕಣ್ಣುಗಳು ಈ ಕಡೆಯೇ ನೋಡುತ್ತಿ +ರುವುದು ಅರಿವಾಯಿತು. ಕುತೂಹಲದಿಂದ ಆ +ಕಡೆ ಹೆಜ್ಜೆ ಹಾಕಿದೆ. ಅಲ್ಲಿಗೆ ತಲುಪುವಷ್ಟರಲ್ಲಿ +ಹೆಣ್ಣೊಂದು ಅವಸರವಸರವಾಗಿ ಅಲ್ಲಿಂದ +ಮರೆಯಾಗುವ ಯತ್ನದಲ್ಲಿದುದನ್ನು ಕಂಡೆ. +ನನಗೆ ಆಶ್ಚರ್ಯವೆನಿಸಿತು. ಮಗು +"ಅಮ್ಮಾ...ಅಮ್ಮಾ..' ಎಂದು ಕೂಗುತ್ತಿತ್ತು. +ಹಾಗಿದ್ದರೆ. ಆಕೆ ' ಈ ಮಗುವಿನ ಹೆತ್ತ +ತಾಯಿಯಂತೂ ಹೌದು. ಮತ್ತೆ ಯಾಕೆ ಅಡಗಿ +ಕೊಳ್ಳುತ್ತಾಳೆ? ಸಂದಿಗ್ದದಲ್ಲಿ ನಿಂತಿದ್ದಾಗ ಸ್ಮಿತಾ +ಬಂದಳು. ನನ್ನ ಕೈಯಲ್ಲಿ ಮಗುವನ್ನು +ನೋಡುತ್ತಲೇ, + +"ಯಾರ ಮಗು ಶೇಖರ್‌?, ಓಹ್‌ ಎಷ್ಟು +ಮುದ್ದಾಗಿದ್ದಾನೆ, ಎಂದು ನನ್ನ ಕೈಯಲ್ಲಿ +ದಂತೆಯೇ ಮಗುವಿಗೆ ಮುತ್ತಿಟ್ಟಳು. ಅವಳ +ಶರೀರ ಸ್ಪರ್ಶದಿಂದ ಅರೆಗಳಿಗೆ ಮೈ ಬಿಸಿ + + +ಕಸ್ತೂರಿ _ + + +ಯೇರಿತು. ಈ ಹುಡುಗಿ ಯಾಕೆ ನನ್ನ ಬೆನ್ನು. + + +ಹಿಡಿದಿದ್ದಾಳೆ ಎನ್ನಿಸಿತು ಮರುಕ್ಷಣ, +"ನಿಮ್ಮ ಮಗೂನಾ ಶೇಖರ್‌?” +ದಿಂದ ಕೇಳಿದಳು ಸ್ಮಿತಾ. +“ಹೌದು'' ಎಂದೆ ಬಿಗುವಾಗಿ. +“ಓಹೊ...ಈ ಸನ್ಮಾಸಿಗೆ ಮಗು ಹೇಗೆ +ಹುಟ್ತಪ್ಪಾ...'' ಅನ್ನುತ್ತ "ಬಾರೋ ಮುದ್ದೂ' +ಎಂದು ಕೈನೀಡಿದಾಗ ಬಂಗಾರು ಅವಳ +ಕೈಸೇರಿದ. ಅರೆನಿಮಿಷ ಏನೇನೋ ಮಾತಾ + + +ತುಂಟತನ + + +ಡುತ್ತಾ ಮಗುವನ್ನು ಮುದ್ದು ಮಾಡುತ್ತಿದ್ದ + + +ಸ್ಥಿತಾ, "ಏನೋ ಇದು ಜೇಬಿನಲ್ಲಿ, +ಚಾಕಲೇಟಾ?'' ಅಂತ ,ಮಗುವಿನ ಜೇಬಿಗೆ + + +ಕೈಹಾಕಿದಾಗ ಹೊರಬಂದ ಕಾಗದ ನನ್ನ +ಗಮನ ಸೆಳೆಯಿತು. + +“ಏನಿದೂ' ಎಂದು ಸ್ಮಿತಾ ಅದನ್ನು ಬಿಡಿಸು +ವಷ್ಟರಲ್ಲಿ "“ಕೊಡಿಲ್ಲಿ' ಅಂತ ಕಿತ್ತುಕೊಂಡು +ಬಿಡಿಸಿದೆ. ವಕ್ರವಕ್ರ ಅಕ್ಷರಗಳಲ್ಲಿ `ಬರೆದಿದ್ದ +ಪತ್ರವದು! ಆಸಕ್ತಿ ಕೆರಳಿ ಓದ ತೊಡಗಿದೆ. + +“ಈ ಪತ್ರ ಓದುವ ಪುಣ್ಮಾತ್ಮರಿಗೆ ನಮಸ್ಕಾರ +ಗಳು. + + +೯ ನಾನೋರ್ವ ಹತಭಾಗೈ. ಪಾಪಿಷ್ಠೆ. ನನ್ನ + + +pa ಕ್‌ TITHE TROT TSAI ಸ್ಸ ಸೈ + + +ಬಾಳು ಎಂಜಲು ನಾಯಿಗಿಂತಲೂ ಅಸಹ್ಯ! +ಇದಕ್ಕೆ ಯಾರೂ ಕಾರಣರಲ್ಲ. ಎಲ್ಲವು ನನ್ನ + + +ಸ್ವಯಂಕೃತಾಪರಾಧ! ನಾನು ಸಾಯುವುದರಲ್ಲಿ + + +ದ್ದಾಗ ಕಾಪಾಡಿ ಮದುವೆಯಾದ ದೇವರಂಥ +ಗಂಡನಿದ್ದೂ,.| ಯೌವನ, ಸೌಂದರ್ಯಕ್ಕೆ +ಮರುಳಾಡಿ_ ಇನ್ನೊಬ್ಬನ (ಹಿಂದೆ ಓಡಿಬಂದೆ. +ಬಂದಮೇಲೆ ಗೊತ್ತಾಯಿತು, ನನ್ನನ್ನು ಕರೆದು +ಕೊಂಡು ಬಂದವನು ಎಂಥ ನೀಚ ಅಂತ. ಆತ +ನನ್ನನ್ನು ಮದುವೆಯಾಗಲಿಲ್ಲ, ಇಟ್ಟುಕೊಂಡ! +ಅಷ್ಟು ಮಾತ್ರವಲ್ಲ, ಇತರರಿಗೂ ಉಣಬಡಿಸಿ +ನನ್ನ ಮೂಲಕ ಚೆನ್ನಾಗಿ ಸಂಪಾದಿಸಿಕೊಂಡ. +ಅಲ್ಲಿಂದ ತಪ್ಪಿಸಿಕೊಳ್ಳಲೂ ಸಾಧ್ಯವಾಗದಂಥ + + +ಬಿಗಿಕಾವಲು ಬೇರೆ ನನಗೆ! ನನ್ನ ಬಾಳು ನಾಯಿ' + + +ಪಾಡಾಯಿತು! + +ನನ್ನ ಪಾಪಕ್ಕೆ ಪ್ರಾಯಶ್ಚಿತ್ತ ಅನುಭವಿಸಿದ್ದ +ನನ್ನ "ಶರೀರ ಎರಡೇ ವರ್ಷಗಳಲ್ಲಿ ಭಯಂಕರ +ರೋಗದ ಗೂಡಾಯಿತು. ನನ್ನ ��ೆ "ಸೌಂದರ್ಯ +ಬತ್ತಿಹೋದಾಗ ಆತ ನನ್ನನ್ನು ಬೀದಿನಾಯಂತೆ +ಹೊರಗಟ್ಟಿದ. ನಾನು ಎಂದಾದರೂ ಬಿದ್ದು +ಹೋಗುವ ಜೀವ. ಆದರೆ ಈ ಮಗು... ಇದು, +ನನ್ನನ್ನು ಕಾಪಾಡಿದ್ದ ಆ ದೇವರದ್ದು! ಇದರ +ಬಾಳು ಹಾಳಾಗಬಾರದು. ಆ ದೇವರ ಮುಖ +ನೋಡುವ ನೈತಿಕ ಧೈರ್ಯ ನನಗಿಲ್ಲದಿದ್ದರೂ +ಮಗುವನ್ನು ಹೇಗಾದರೂ ಅವರ ಬಳಿ +ಸೇರಿಸಬೇಕೆಂದು ಕಷ್ಟಪಟ್ಟು ಅವರಲ್ಲಿಗೆ. +ಹೊರಟಿದ್ದೇನೆ. ಆದರೆ ನನ್ನ ಕ್ರೂರ ರೋಗ +ಅಲ್ಲಿವರೆಗೆ ನನ್ನನ್ನು ತಲುಪಿಸುವುದೋ +ಇಲ್ಲವೋ ಗೊತ್ತಿಲ್ಲ. ದಾರಿಯಲ್ಲೇ ನಾನೆಲ್ಲಿ +ಯಾದರೂ ಸತ್ತು ಹೋದರೆ, ಈ ಮಗುವನ್ನು +ಕಂಡ ಪುಣ್ಮಾತ್ಮರು ದಯವಿಟ್ಟು ಇದನ್ನು ಅದರ +ತಂದೆಯ ಬಳಿಗೆ ಸೇರಿಸಬೇಕೆಂದು ನನ್ನ +ಪ್ರಾರ್ಥನೆ.” + + +ಕೆಳಗೆ ರಾದಪ್ಪನ ವಿಳಾಸವಿತ್ತು! + +ನನಗೆ ಎಲ್ಲಾ ಅರ್ಥವಾಯಿತು ಹಾಗಾದರೆ ಆ +ಹೆಂಗಸು...ಜಯಂತಿ! ಅಷ್ಟರಲ್ಲಿ ನನ್ನ ಬಳಿ +ಬಂದಿದ್ದ ರಾಜಪ್ಪನಿಗೆ ಆ ಪತ್ರವನ್ನು ಕೊಟ್ಟು +ನಾನು ರಾಮಮಂದಿರದ ಬದಿಯಲ್ಲಿ ಓಡಿದೆ. +ಒಳಹೊರಗೆ ಸುತ್ತಮುತ್ತ ಎಲ್ಲಾ ಕಡೆ +ನೋಡಿದರೂ ಆಕೆಯ ಸುಳಿವಿರಲಿಲ್ಲ! ಮಗು +ಸೇರಬೇಕಾದವರ ಕೈ ಸೇರಿತೆಂದು ಆಕೆ ಎಲ್ಲೋ +ಹೊರಟು ಹೋದಳೇ! + +ನಿಟ್ಟುಸಿರಿಡುತ್ತಾ ಕಾಲೆಳೆದುಕೊಂಡು +ಬಂದಾಗ, ರಾಜಪ್ಪ ಬಂಗಾರುವನ್ನು ತನ್ನ +ಕಾರಿನ ಬಾನೆಟ್‌ ಮೇಲೆ ಕೂರಿಸಿ ಕಣ್ಣೀರ +ಕೋಡಿಯನ್ನೇ ಹರಿಸುತ್ತಿದ್ದ. ಬಂಗಾರು ತನ್ನ +ಪುಟ್ಟ ಕೈಗಳಿಂದ ಅವನ ಕಣ್ಣೀರು ಒರೆಸುವ + + +ಪ್ರಯತ್ನ ಮಾಡುತ್ತಿದ! ಗ್ರ + + +ಸ್ತುತಿ ಎಂಬ ಹೆಸರಿನ ಕನ್ಕೆ ಇನ್ನೂ ಅವಿವಾಹಿತಳಾಗಿಯೇ ಉಳಿದಿದ್ದಾಳೆ. ಕೈಯಲ್ಲಿ +ಪ್ರಪ್ಪಮಾಲೆ ಹಿಡಿದು, ಅವಳು ವರ ಸಂಶೋಧನೆಯಲ್ಲಿದ್ದಾಳೆ. ಆದರೆ ಅವಳಿಗಿನ್ನೂ +ಅನುರೂಪ ವರ ದೊರೆತಿಲ್ಲ. ಕಾರಣವಿಷ್ಟೇ, ನಿಜವಾದ ವಿದ್ವಾನ್‌ ಮನುಷ್ಯ ಅವಳಿಂದ ದೂರ + + +ದೂರ ಓಡಿ ಹೋಗುತ್ತಾನೆ. ಹಾಗೂ ಮೂರ್ವರನ್ನಂತೂ ಸ್ವತಃ ಅವಳೇ ದೂರವಿಡುತ್ತಾಳೆ. +ಅ ಅಮೃತ + + + + + +ನವೆಂಬರ್‌ 1988 + + +45 + + +ಗೇರು ಸೊಪ್ಪೆಯ + + +*ಂ.ಓಿಣಸಿನ + + +ಟಾ + + +ಸ ಆರ್‌.ಬಿ. ಶ್ನಾನಭಾಗ ರ್ಕ + + +ಉತ್ತರ ಕನ್ನಡ ಜಿಲ್ಲೆಯ ಗತಕಾಲದ +ಇತಿಹಾಸ ಮುಸುಕಿನಲ್ಲಿ ಮರೆಯಾಗಿದೆ. +ಸಂಶೋಧಕರ ಬೆಳಕನ್ನು ಕಾಣಿದಿರುವುದರಿಂದ +ಜಿಲ್ಲೆಯ ಸಮಗ್ರ ಇತಿಹಾಸದ ಘಟನಾವಳಿ +ಗಳನ್ನು ನಿರೂಪಿಸುವಾಗ ಬಿರುಕುಗಳು ಒಡೆದು +ಕಾಣಿಸಿಕೊಳ್ಳುತ್ತಿವೆ. ಹೊನ್ನಾವರ ತಾಲ್ಲೂಕಿ +ನಿಂದ 18 ಕಿ.ಮೀ. ದೂರದಲ್ಲಿ ಮೂಡಣ +ದಿಕ್ಕಿಗೆ ಶರಾವತಿ ನದಿಯ ತಟದ ಮೇಲೆ ನೆಲೆಸಿ +ರುವ ಗೇರುಸೊಪ್ಪೆಯ ಅರೆಮರೆಯಾದ +ಇತಿಹಾಸವೇ ಇದಕ್ಕೆ ನೀಡಬಹುದಾದ ಸ್ಪಷ್ಟ +ನಿದರ್ಶನ. ಹಾಡುವಳ್ಳಿ (ಸಂಗೀತ ಪುರ), +ಕಾಯ್ಕಿಣಿ, ಮುರ್ಡೇಶ್ವರ, ಭಟ್ಕಳ ಹಾಗೂ +ಮೂಡಬಿದ್ರೆಯ ಶಿಲಾಶಾಸನ ಹಾಗೂ +ವೀರಗಲ್ಲುಗಳು ಗೇರುಸೊಪ್ಪೆಯ ಇತಿಹಾಸ +ವನ್ನು ಸಮಗ್ರವಾಗಿ ಪರಿಚಯಿಸುವ ಕೈಗನ್ನಡಿ +ಗಳೇ ಆಗಿವೆ. ಈ ನಿಟ್ಟಿನಲ್ಲಿ ಸಂಶೋಧಕರು +ಕ್ಷ-ಕಿರಣವನ್ನು ಚೆಲ್ಲಬೇಕಾಗಿದೆ. + +14ನೇ ಶತಮಾನದಲ್ಲಿ ಈ ಕುಗ್ರಾಮದಲ್ಲಿ +ರಾಜಮನೆತನ ಒಂದು ��ೈಭವದಿಂದ ಮೆರೆ +ಯಿತು. ಶರಾವತಿ ನದಿಯ ದಡದಲ್ಲಿರುವ + + +46 + + +a + + +ಸಾಳುವಳ್ಳಿ ಗ್ರಾಮದ ಸೋಮವಂಶದ ಸಾಳ್ವರು +ಗೇರುಸೊಪ್ಪೆಯನ್ನು ಅಳಿದ ಅರಸರು. ಈ +ಅರಸರು ಕಾಶ್ಯಪ ಗೋತ್ರದವರು, ಜೈನ +ಮತಾವಲಂಬಿಗಳು, ತುಳುನಾಡಿನ ಅಳಿಯ +ಸಂತಾನವನ್ನು ಮೈಗೂಡಿಸಿಕೊಂಡವರು. +ಹೊನ್ನನೆಂಬುವನು ಈ ಅರಸು ಮನೆತನದ +ಮೂಲ ಪುರುಷ. + +ಚೆಲುವಿನ ತಿಲಕ ಗೇರುಸೊಪ್ಪೆ +ಗೇರುಸೊಪ್ಪೆಯ ಕಾನಿನ ಓಡಲೊಳಗೆ ನೆಲೆಸಿ +ರುವ ನಗಿರೆ ಗೇರುಸೊಪ್ಪೆಯ ರಾಜಧಾನಿ +ಯಾಗಿತ್ತು. ಸಾಳ್ವ ದೊರೆಗಳ ಕಾಲದಲ್ಲಿ ಕಟ್ಟ +ಲಾದ ಬಸದಿಗಳು ಈ ತಾಣದಲ್ಲಿರುವವುದ +ರಿಂದ ಇದಕ್ಕೆ ನಗರ ಬಸದಿಕೇರಿ ಎನ್ನುತ್ತಾರೆ. +ನಗಿರೆ ಗತಕಾಲದಲ್ಲಿ ಕ್ಷೇಮಪುರ, ಭಿಲ್ಲಾತಕೀ +ಪುರ ಹಾಗೂ ಗೇರುಸೊಪ್ಪೆ ಎಂಬ ಹೆಸರಿ +ನಿಂದ ಕರೆಯಲ್ಪಡುತ್ತಿತ್ತು. ತುಳು ನಾಡಿನಲ್ಲಿ +ಈ ನಗಿರೆ ಒಂದು ರಾಜ್ಯವಾಗಿ ಮೆರೆದ +ಉಲ್ಲೇಖ ಇದೆ. ಮೂಡಬಿದ್ರೆಯಲ್ಲಿ ದೊರೆತಿ +ರುವ ಶಿಲಾಶಾಸನವು ನಗಿರೆ ರಾಜ್ಯವು (ಗೇರು +ಸೊಪ್ಪೆ) ತುಳು ದೇಶವೆಂಬ ಸುಂದರಿಯ + + +ಕಸೂರಿ + + +ತ + + +ಮೊಗದ ಮೇಲೆ ಚೆಲುವನ್ನು ಬೀರುತ್ತಿದ್ದ ತಿಲಕ +ದಂತೆ ಕಂಗೊಳಿಸುತ್ತಿತ್ತೆಂದು ವರ್ಣಿಸಿದೆ. + +ಪೋರ್ಚುಗೀಸರು ಗೇರುಸೊಪ್ಪೆಯನ್ನು +“ಗರ್ಸೋಪ'. ಎಂದು ಉಚ್ಚರಿಸುತ್ತಿದ್ದರು. +ವೆನಿಸ್‌ ದೇಶದ ಪ್ರವಾಸಿ ಸೀಜರ್‌ ಫ್ರೆಡರಿಕ್‌ +ಗರ್ಸೋಪ (ಗೇರುಸೊಪ್ಪೆಯ) ರಾಣಿಯು ಬಿಜ +ನೇಗರಕ್ಕೆ (ವಿಜಯನಗರ) ಅಧೀನ +ಳಾಗಿದ್ದಳೆಂದು ತನ್ನ ಪ್ರವಾಸ ಕಥನದಲ್ಲಿ +ಉಲ್ಲೇಖಿಸಿದ್ದಾನೆ. + + +೫" ಜೋಗ ಜಲಪಾತವನ್ನು ಗೇರುಸೊಪ್ಪೆಯ + + +ಜಲಪಾತ ಎಂದೂ ಶರಾವತಿ ನದಿಯನ್ನು +ಗೇರುಸೊಪ್ಪೆಯ ಹೊಳೆ ಎಂದೂ ತೀರದಲ್ಲಿ +ನೆಲೆಸಿರುವ ಗ್ರಾಮಸ್ತರು ಹೆಸರಿಸಲು ಇವೆರಡು +ಐತಿಹಾಸಿಕ ಸುಪ್ರಸಿದ್ದವಾದ ಗೇರುಸೊಪ್ಪೆಯ +ಸನಿಷದಲ್ಲಿ ಇರುವುದೇ ಕಾರಣಗಳೇ ಆಗಿವೆ. + + +ಗೇರುಸೊಪ್ಪೆಯಲ್ಲಿ ವಿಜಯನಗರ ಸೇನೆಯು +ಇರುತ್ತಿಲ್ಲದೇ ಹೊನ್ನಾವರದಲ್ಲಿ ವಿಜಯ +ನಗರದ ಪ್ರತಿನಿಧಿಗಳು ಇರುತ್ತಿದ್ದರು. ವಿಜಯ +ನಗರದ ಆಸರೆಯಲ್ಲಿಯೇ ಗೇರುಸೊಪ್ಪೆಯ +ರಾಜ್ಕದಾಡಳಿತವು ನಡೆಯುತ್ತಿತ್ತು. ನಮಗೆ +ದೊರೆಯುವ ಗೇರುಸೊಪ್ಪೆಯ ಇತಿಹಾಸ + + +1398ರ ಇತ್ತೀಚಿನದೇ ಆಗಿರುವುದು. ಗೇರು + + +kc + + +ಸೊಪ್ಪೆಯ ಹೈವನೆಂಬ ದೊರೆಯು ಮಡಿದ +ನಂತರ ಯಾದವೀ ಕಲಹದಿಂದಾಗಿ ಗೇರು +ಸೊಪ್ಪೆಯು ಒಡೆದು ಸಂಗೀತಪುರ (ಹಾಡು +ವಳ್ಳಿ) ಎಂಬ ರಾಜದ ಉದಯಕ್ಕೆ ಅವಕಾಶ +ವನ್ನು ನಿರ್ಮಿಸಿತು. ಕ್ರಿ.ಶ. 1401 ರಿಂದ + + +" 1560ರ ವರೆಗಿನ ಆಳಿಕೆಯಲ್ಲಿ ಗೇರುಸೊಪ್ಪೆ + + +ಯನ್ನು ಸಂಗೀರಾಯ ಕೇಶವ, ಇಮ್ಮಡಿ +ಸಂಗೀರಾಯ ಭೈರವ, ಇಮ್ಮಡಿ ಭೈರವ, +ಮಲ್ಲಿರಾಯ ದೇವರಸ ಒಡೆಯ, ಸಾಳ್ವ +ಭೈರವ, ಮಲ್ಲಾ ರಾಮ ಸಾಳ್ವ, ಇಮ್ಮಡಿ +ಭೈರವ ರಾಮ, ಪದುಮಲಿದೇವಿ, ದೇವರಾಯ +ಹಾಗೂ ಚೆನ್ನ ಭೈರಾದೇವಿ ಎಂಬ ದೊರೆಗಳು +ಅಳಿದರು. + +ಕಿತ್ತೂರ ಚೆನ್ನಮ್ಮ, ಒನಕೆಯ ಓಬವ್ವ, +ಬೆಳವಡಿಯ ಮಲ್ಲಮ್ಮ ಹಾಗೂ ರಭಾಂಸಿ +ಲಕ್ಷ್ಮೀಬಾಯಿ ರಾಣಿ ಮೊದಲಾದ ವೀರಾಂಗನೆ +ಯರ ಮೇಲ್ಪಂಕ್ತಿ���ಲ್ಲಿ ಗೇರುಸೊಪ್ಪೆಯ ಚೆನ್ನ +ಭೈರಾದೇವಿಯು ಸೇರ್ಪಡೆಯಾಗಲು ಅರ್ಹಳೆ + + +ನವೆಂಬರ್‌ 1988 + + + + + +ಕಂಬನಿ + + +ಇಕ್ಕೇರಿಯ ಕಾರಾಗೃಹದಲ್ಲಿ +ಮಿಡಿಯುತ್ತಿರುವ ಚೆನ್ನಭೈರಾದೇವಿ + + +ನಿಸಿದ್ದಾಳೆ. ಪೋರ್ಚುಗೀಸರ ದುರಾಡಳಿತದ +ವಿರುದ್ದ ಸಮರಾಂಗಣವನ್ನೇ ಸಜ್ಜುಗೊಳಿಸಿದ +ರಣಚಂಡಿ ಇವಳು. + +ಐತಿಹಾಸಿಕ ಪರ್ವಕಾಲ + +ಸಾಳ್ವ ದೊರೆಗಳ ಆಳಿಕೆಯ ಚರಿತ್ರೆಯಲ್ಲಿ +ಚೆನ್ನಭೈರಾದೇವಿಯ ಆಳಿಕೆ ಸುವರ್ಣ ಕಾಲ +ಎಂದು ಇತಿಹಾಸಿಕಾರರು ಬಣ್ಣಿಸಿರುವರು. +ಕ್ರಿಶ. 1562 ರಿಂದ 1606ರವರೆಗಿನ +ಸುದೀರ್ಫ ಆಳ್ವಿಕೆಯನ್ನು ಮಾಡಿರುವ ಚೆನ್ನ +ಭೈರಾದೇವಿಯಂತಹ ಇನ್ನೋರ್ವ ವಿರಾಂಗ +ನೆಯು ದೇಶದ ಇತಿಹಾಸದಲ್ಲಿ ಗೋಚರಿಸ +ಲಾರಳು, ಗೇರುಸೊಪ್ಪೆ ಮತ್ತು ಸಂಗೀತಪುರ +ಎಂದು ಹೋಳಾಗಿ ಹೋಗಿರುವ ಎರಡು ರಾಜ್ಯ +ಗಳು ಇವಳ ಧುರೀಣತ್ವದಲ್ಲಿ ಒಗ್ಗೂಡಿದವು. +ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, +ಮಿರ್ಜಾನ, ಗೋಕರ್ಣ, ಚಂದಾದರ, +ಹೊನ್ನಾವರ, ಭಟ್ಕಳ ಹಾಗೂ ದಕ್ಷಿಣ ಕನ್ನಡ +ಜಿಲ್ಲೆಯ ಬೈಂದೂರು, ಉಪ್ಪುಂದ ಮತ್ತು +ತ್ರಾಸಿಗಳು ರಾಣಿಯ ಚಕ್ರಾದ್ರಿಪತ್ಕದಲ್ಲಿ +ಬರುವ ಪ್ರದೇಶಗಳಾಗಿದ್ದವು. ಪ್ರವಾಸಿ ಬುಕಾ +ನಿನ್‌, ರಾಣಿ ಕೆಲ ಕಾಲ ಭಟ್ಕಳವನ್ನು ತನ್ನ + + +4; + + + + + +7 + + +EEE + + +ರಾಜಧಾನಿಯನ್ನಾಗಿ ಮಾಡಿಕೊಂಡು ಗೇರು +ಸೊಪ್ಪೆಯನ್ನು ಅಳಿರುವುದನ್ನು ತನ್ನ ಪ್ರವಾಸ +ಕಥನದಲ್ಲಿ "ಬರೆದಿದ್ದಾನೆ. ದೈವ ತುಳುವ +ಕೊಂಕಣವನ್ನು ರಾಣಿ ಆಳಿರುವ ವೃತ್ತಾಂತಗಳು +ಶಿಲಾಶಾಸನದಲ್ಲಿ ಲಭ್ಯವಿವೆಯಲ್ಲದೆ ಅವು +ರಾಣಿಯನ್ನು ಮಹಾಮಂಡಳೇಶ್ವರಿ ಎಂದು +ಹೊಗಳಿವೆ. + +ರಾಣಿ ರಾಜಕೀಯ ವ್ಯವಹಾರದಲ್ಲಿ ನಿಪುಣೆ +ಹಾಗೂ ಚತುರೆಯಾಗಿದ್ದಳಲ್ಲದೆ ಕಲೆ ಹಾಗೂ +ಸಾಹಿತ್ಯದ ಪೋಷಕಿಯೂ ಆಗಿದ್ದಳು. ವಿಜಯ +ನಗರದ ಆಳಸರೊಡನೆ ಸಖ್ಯ ಬೆಳೆಸಿಕೊಂಡಿದ್ದ +ಆಕೆ ಅರೇಬಿಯಾ ಹಾಗೂ ಪರ್ಷಿಯಾ ದೇಶ +ದಿಂದ ಕುದುರೆಗಳನ್ನು ಆಮದು ಮಾಡಿ +ಕೊಳ್ಳಲು ಅನುಮತಿಸಿದ್ದಳು. ಹೊನ್ನಾವರ +ಹಾಗೂ ಭಟ್ಕಳ ರೇವುಪಟ್ಟಣ ಮುಖೇನ ಈ +ವ್ಯಾಪಾರಗಳು ನಡೆಯುತ್ತಿದ್ದವು. ಅರಬೀಯಾ +ಕೆಂಟಿ ಹಾಗೂ ಪರ್ಶಿಯನ್‌ ಕೊಲ್ಲಿಯವರೆಗೆ +ಭಾಣಿಯ ವಿದೇಶಿ ವ್ಯಾಪಾರ ವ್ಯಾಪಿಸಿತ್ತು. +ಚೆನ್ನಭೈರಾದೇವಿಯು ವಿಜಾಪುರದ ಆದಿ +ಲಶಾಹಿಗಳೊಡನೆ ಮೈತ್ರಿಯುಳ್ಳವಳಾಗಿದ್ದಳು. + + +ಲಾದ ೧೬6. »» + + +ಕರಾವಳಿಯಲ್ಲಿ ಕೊಳ್ಳೆ ಹೊಡೆಯುತ್ತ ಅಕ್ರಮ +ವ್ಯವಹಾರ ನಡಸುತ್ತಿದ. ಪೊರ್ಚಗೀಸರನ್ನು ಸದೆ +ಬಡಿಯಲು ರಾಣಿ ಈ. ದೊರೆಗಳೊಂದಿಗೆ +ಒಪ್ಪಂದವನ್ನು ಮಾಡಿಕೊಂಡಿದ್ದಳು. ಕ್ರಿ.ಶ. +1569ರಲ್ಲಿ ' ಪೋರ್ಚುಗೀಸರು ಬಸ್ರೂರನ್ನು +ಮುತ್ತಿದಾಗ ರಾಣಿ ತನ್ನ ಸೇನಾಪಡೆಗಳನ್ನು +ತೋಳೆದಾರ ಅರಸರ ನೆರವಿಗೆ ಕಳುಹಿಸಿ +ಅಲ್ಲಿಯ ಸ್ಥಳೀಯರ ವಾಣಿಜ್ಯ ಹಿತಾಸಕ್ತಿ +ಯನ್ನು ರಕ್ಷಿಸಿದಳು. +ರಣಚಂಡಿ + +ಸಂಪದ್ಭರಿತವಾದ ಗೇರುಸೊಪ್ಪೆಯ ರಾಜ್ಯ +ದಿಂದ ಮನಸೂರೆಗೊಂಡ ಕಲ್ಲಿಕೋಟೆ ಹಾಗೂ + + +'ಕಣ್ಣಾನೂರಿನ ದೊರೆಗಳು ರಾಣಿಯೊಂದಿಗೆ + + +ಸ್ನೇಹಹಸ್ತ ಚಾಚಿದ್ದರು. ಪೋರ್ಚುಗ��ಸರನ್ನು +ಹೊರದಬ್ಬಲು ರಾಣಿ ಕಲ್ಲಿಕೋಟೆಯ ಅರಸ +ಜಾಮೋರಿನ್‌ನೊಂದಿಗೆ ಒಪ್ಪಂದವನ್ನು +ಮಾಡಿಕೊಂಡಿದ್ದಳು. ಬಿಳಗಿ ಹಾಗೂ ಕೆಳದಿಯ +ಅರಸರೊಡನೆ ರಾಣಿ ಸಂಘರ್ಷ ಮನೋಭಾವ +ವನ್ನು ಹೊಂದಿದ್ದಳು. ಕ್ರಿ.ಶ. 1572ರಲ್ಲಿ +ಗೇರುಸೊಪ್ಪೆಯನ್ನು ಕಬಳಿಸಲು ಹಳದೀಪುರ + + + + + +೫ +ತೆ +[4 + + +ದೆಡೆಗೆ ಬಂದಿದ್ದ ಬಿಳಗಿ ದೊರೆ" ನರಸಿಂಗನನ್ನು +ತನ್ನ ಸೇನಾಪಡೆಯ ನೆರವಿನಿಂದ ಹಿಮ್ಮೆಟ್ಟಿಸಿ +ದಳು. + +ರಾಣಿ ಪೋರ್ಚುಗೀಸರ ಕಡುವೈರಿಯಾಗಿ +ದಳು. ಕ್ರಿ.ಶ. 1569ರಲ್ಲಿ ಪೋರ್ಚುಗೀಸರು +ವಿನಾಕಾರಣ ರಾಣಿಯೊಡನೆ ಕಾಲು ಕೆದರಿ +ಜಗಳ ಹೂಡಿದರು. ಪೋರ್ಚುಗೀಸರು ಹಾಕು +ತ್ತಿದ್ದ ಬೆದರಿಕೆಗೆ ರಾಣಿ, ಸೊಪ್ಪು ಹಾಕದೇ +ವೀರಾವೇಶದಿಂದ ರಣರಂಗವನ್ನೇ ಪ್ರವೇಶಿಸಿ +ದಳು. ಹೊನ್ನಾವರದ ಕೋಟೆಯ ಹತ್ತಿರ ರಾಣಿ +ಸೇನಾಪಡೆಗಳೊಡನೆ ' ಬಂದೂಕನ್ನು ಹಿಡಿದು +ಸಶಸ್ತ್ರಳಾಗಿ ಸನ್ನದ್ದಳಾದಳು, ಪೋರ್ಚುಗೀಸರ +ಸಶಸ್ತೆ ನೌಕಾ ಪಡೆಗಳು ಹೊನ್ನಾವರದ +ಬಂದರವನ್ನು ಪ್ರವೇಶಿಸುತ್ತಿದ್ದಂತೆ ಚೆನ್ನಭೈರಾ +ದೇವಿಯ ಸೇನಾ ಪಡೆಗಳು ಗುಂಡಿನ ಸುರಿಮ +ಗೈದು ಪೋರ್ಚುಗೀಸ್‌ ದಾಳಿಯನ್ನು ವಿಫಲ +ಗೊಳಿಸಿದವು. ಈ ಕದನದಲ್ಲಿ ರಾಣಿ ಚಂಡಿ +ಯಂತೆ ಹೋರಾಡಿರುವುದನ್ನು ಪೋರ್ಚು +ಗೀಸ್‌. ಇತಿಹಾಸಕಾರ ಅರಿತೋನಿಯೋ +ಪಿಂಟೋ ತನ್ನ ಪ್ರವಾಸ ಕಥನದಲ್ಲಿ ಚಿತ್ತಾಕರ್ಷ +ಕವಾಗಿ ಬಣ್ಣಿಸಿದ್ದಾನೆ, ಕದನದಲ್ಲಿ ತಮಗೆ +ಜಯ ಲಭಿಸುವುದೆಂಬ ಪೋರ್ಚುಗೀಸ್‌ +ವೈಸ್‌ರಾಯನ ಲೆಕ್ಕಾಚಾರವೆಲ್ಲವೂ ತಲೆಕೆಳ +ಗಾಯಿತು, ನಾಲ್ಕು ದಿನಗಳ ಘನಘೋರ +ಕಾಳಗದಲ್ಲಿ ಪೋರ್ಚುಗೀಸರು ಮಣ್ಣು ಮುಕ್ಕಿ +ದರಲ್ಲದೆ, ಅಪಾರ ನಷ್ಟ ಅನು ಭವಿಸಿದರು. +ಕರಿಮೆಣಸಿನ ರಾಣಿ + +ವಿಜಾಪುರದ ಸುಲ್ತಾನ ಇಬ್ರಾಹಿಂ ಆದಿಲ +ಶಾಹ ಹಾಗೂ ಜಾಮೋರಿನ್‌ ದೊರೆಯ ನೆರ +ವಿನಿಂದ ರಾಣಿ ಒಂದು ಸಲ ಪೋರ್ಚುಗೀಸರ +ವಿರುದ್ದ ಭೀಕರವಾಗಿ ಹೋರಾಡಿ ಅವರನ್ನು +ಹೊನ್ನಾವರದಿಂದ ಓಡಿಸಿದಳು. ಯುದ್ದದ +ನಂತರ ರಾಣಿ ತನ್ನ ಪ್ರತಿಷ್ಠೆಗೆ ಚ್ಯುತಿ ಬಾರದಂತೆ +ಪೋರ್ಚುಗೀಸರೊಂದಿಗೆ ವಾಣಿಜ್ಯ ಒಪ್ಪಂದ + + +ವನ್ನು ಮಾಡಿಕೊಂಡಳು. ಅವರಿಗೆ ತನ್ನ ರಾಜ್ಯ +ದಲ್ಲಿ ಕರಿಮೆಣಸಿನ ವ್ಯಾಪಾರಕ್ಕಾಗಿ ಉದಾರ + + +ಹ ಅನುಮತಿಯನ್ನು ನೀಡಿದಳು. ಹಗೆತನ +ಇದ ಸಮಯದಲ್ಲಿಯೂ ರಾಣಿಯು ನೀಡಿದ್ದ +ವಾಣಿಜ್ಯ ಔದಾರ್ಕಕ್ಕೆ ಬೆರಗಾಗಿ: ಪೋರ್ಚು + +€ಸರು 'ಅವಳನ್ನು ಕರಿಮೆಣಸಿನ ರಾಣಿ ಎಂದು +TAM ಕರಿಮೆಣಸಿನ ರಾಜ ಎಂದು + + +ನವೆಂಬರ್‌ 1988 + + + + + +ಹೆಸರನ್ನು ಪಡೆದ ಗೇರು ಸೊಪ್ಪೆಯ ರಾಜ್ಯದಲ್ಲಿ + + +ಬ ಮಿರ್ಜಾನ, ಹೊನ್ನಾವರ, ಭಟ್ಕಳ ಹಾಗೂ + + +ಬೈಂದೂರು ರೇವು ಪಟ್ಟಣಗಳು ವ್ಯಾಪಾರಕ್ಕಾಗಿ +ಪೋರ್ಚುಗೀಸರಿಗೆ ಸದಾ ತೆರೆದಿದ್ದವು. 500 +ಖಂಡಿ ಕರಿಮೆಣಸು, 20 ಪರದಾನೆ ಅಕ್ಕಿಯನ್ನು +ರಾಣಿ ಪ್ರತಿವರ್ಷ ಗೋವಾದ ಪೋರ್ಚುಗೀಸ +ರಿಗೆ ರವಾನಿಸುತ್ತಿದ್ದಳೆಂದು ಗೋವೆಯ ವೈಸ್‌ +ರಾಯನಾಗಿದ್ದ ಡಾಂಮ್‌ ಮೇನೆಜೀಯಿಸನ +ವರದಿಯಿಂದ ತಿಳಿದು ಬಂದಿದೆ. ಕರಿಮೆಣಸಿನ +ಹೊರತಾಗಿ ಅಕ್ಕಿ ತಾಮ್ರ, ಹು��ಿಹಗ್ಗ, ಕೊಬ್ಬರಿ +ಗಳು ಮೇಲಿನಿ ಬಂದರಗಳ ಮುಖಾಂತರ +ರಫ್ತಾಗುತ್ತಿದ್ದವು. +ಸಂಸ್ಕೃತಿಗೆ ರಾಜಾಶ್ರಯ +ಆಡಳಿತ ಹಾಗೂ ಸೈನ್ಯ ವ್ಯವಸ್ಥೆಯಲ್ಲಿ ರಾಣಿ +ಯದು ಪಳಗಿದ ಹಸ್ತವಾಗಿತ್ತು. ಸ್ಥಳೀಯ +ಆಡಳಿತ ಸಂಸ್ಥೆಯನ್ನು ನಿರ್ವಹಿಸಲು ಮಹಾ +ಜನ ಮತ್ತು ಬುದ್ದಿವಂತರೆಂಬ ಅಧಿಕಾರಿ +ಗಳನ್ನು ನೇಮಿಸಿದ್ದ. ಳು. ಆಯಕಟ್ಟಿನ ತಾಣ +ಗಳಲ್ಲಿ ಕೋಟೆ ಹಾಗೂ ಸೈನ್ಯ ವ್ಯವಸ್ಥ ಸೈಯಿತ್ತು. +ಪರಧರ್ಮ ಸಹಿಷ್ಣುವಾಗಿದ ಚೆನ್ನಭೈರಾ +ದೇವಿ ತನ್ನ ರಾಜ್ಯದಲ್ಲಿ ಮುಸ್ಲಿಮರು ತಮ್ಮ +ಮತವನ್ನು ನಿರಾಂತಕವಾಗಿ ಆಚರಿಸಿಕೆಇಂಡು +ಹೋಗುವ ಪರಿಸರವನ್ನು ಸಷ್ಠಿಸಿದಳು. ಜೈನ + + +49 + + + + + +ಆ +——— + + +ಅ + + +ಚಮನ್‌ ಇದು ಅತ್ಯಂತ ಸ್ವಾದಿಸ್ಟ ಹಾಗೂ ರುಚಿಕರವಾದ +ಚೂರ್ಣವಾಗಿದೆ. ಇದನ್ನು ಸೇವಿಸುವದರಿಂದ ಬಾಯಿಯು +ಸುವಾಸಿತವಾಗುತ್ತದೆ. + + +ಜಮನದಲ್ಲಿ ಏನೆಲ್ಲ ಇದೆ? + + +ಈ ಚಮನದಲ್ಲಿ ಜೇಷ್ಮಮಧು, ಳೇಶರ, ಏಲಕ್ಕಿ. ಲವಂಗ್ಕೆ + + +ಪತ್ರಿ, ಜಾಜಿಕಾಯಿ, ಬಡೆಸೋಪ್‌, ಮೆಂಥಾಲ್‌ಗಳಂಥ ಅನೇಕ +ಬಗೆಯ ಸುಗೆಂಥಿತ ಹಾಗೂ ರುಬಿಕರ ವಸ್ತುಗಳು +ಒಳಗೊಂಡಿರುವವು. ಅದಕ್ಕೆಂದೇ ಇದು ಚಿಕ್ಕಮಕ್ನಳಿಂದ +ವೃದ್ಧರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. | + + +| ಸ್ಟಾರ್‌ ಕಂಪನಿ, ಬೆಳಗಾಂವ್‌ + + + + + + + + + + + + + +M. K ಕ Publicity + + + ಮೆತಾವಲಂಬಿಯಾದ ಈ ರಾಣಿ ಜೈನಮತಕ್ಕೆ +ರಾಜಾಶ್ರಯವನ್ನು ನಿಡಿದಳು. ಭಟ್ಕಳದ +ರತ್ನತ್ರಯ ಬಸದಿ ಮತ್ತು ಗೇರುಸೊಪ್ಪೆಯ +ಶಾಂತೇಶ್ವರ ಬಸದಿಗಳನ್ನು ಕಟ್ಟಿಸಿದಳು. +ಅಲ್ಲದೆ ಬಸದಿ ಮತ್ತು ದೇವಾಲಯಗಳಿಗೆ ದತ್ತಿ +ಬಿಟ್ಟಿದ್ದಳೆನ್ನುವ ವಿಷಯ ಶಿಲಾಶಾಸನಗಳಿಂದ +ತಿಳಿದುಬಂದಿದೆ. ಪಡುಬಿದ್ರೆಯ ರಾಣಿ +ಪದುಮಲಿದೇವಿಗೆ ಮುನಿಸುವ್ರತಂ ತೀರ್ಥಂ +ಕರ ಬಸದಿಗಾಗಿ ನೆರವನ್ನು ನೀಡಿದಳು. + +ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಕಾ +ದೇವಾಲಯದ ದೈನಂದಿನ ಪೂಜಾ ವಿನಿ +ಯೋಗಕ್ಕೆ ಹೊಸ ಗ್ರಾಮದಲ್ಲಿ ವಾಸವಾಗಿದ್ದ +ಲಿಂಗಪ್ಪ ಹೆಬ್ಬಾರರಿಂದ ಚ್ಕುತಿ ಬಂದಾಗ ರಾಣಿ +ಮಧ್ಯಸ್ಥಿಕೆ ವಹಿಸಿ ಪೂಜಾ ವ್ಯವಸ್ಥೆಯನ್ನು ಸರಿ +ಪಡಿಸಿದಳು. ಗೋವರ್ಧನ ಗಿರಿಯ +ಆಂಜನೇಯ ದೇವಾಲಯ, ಗೇರು ಸೊಪ್ಪೆಯ +ವೆಂಕಟೇಶ್ವರ ದೇವಾಲಯ, ಭಟ್ಟಳದ +ತಿರುವೆಂಗಳ ಮತ್ತು ಕೇತಪ್ಪ ನಾರಾಯಣ +ದೇವಾಲಯ ಹಾಗೂ ಬೈಂದೂರಿನ ಶನೇಶ್ವರ +ದೇವಾಲಯಗಳಿಗೆ ರಾಣಿ ದತ್ತಿಯನ್ನು +ನೀಡಿದ್ದಳು. + +ಕನ್ನಡ ಮತ್ತು ಸಂಸ್ಕೃತ ಭಾಷೆಗಗಳನ್ನಾಕೆ +ಪೋಷಿಸಿದಳು. ಕನ್ನಡ ಮತ್ತು ಸಂಸ್ಕೃತ +ಸಾಹಿತ್ಯ ಲೋಕದಲ್ಲಿ ವಿದ್ವನ್ಮಣಿಯಾಗಿ ಮೆರೆದ +ಕವಿ ವರ್ಧಮಾನನನ್ನು ರಾಣಿಯು ತನ್ನ ದರ +ಬಾರಿನಲ್ಲಿ ಸನ್ಮಾನಿಸಿದಳು. + +ಗೇರುಸೊಪ್ಪೆಯ ಅವನತಿ + +ರಾಣಿ ತನ್ನ ಸೇನಾಪತಿಯೊಡನೆ ಹೊಂದಿದ್ದ +ಅನೈತಿಕ ಸಂಬಂಧವೇ ಗೇರುಸೊಪ್ಪೆ : ರಾಜ್ಯದ +ಅವನತಿಗೆ ಕಾರಣ ಎನ್ನಲಾಗುತ್ತಿದೆ... ಇದೇ +ಕಾಲದಲ್ಲಿ ಪ್ರಾಬಲ್ಕಕ್ಕೇರಿದ ಇಕ್ಕೇರಿಯ ದೊರೆ +ವೆಂಕಟಪ್ಪನಾಯಕ ತನ್ನ ಸೇನೆಯೊಡನೆ ಗೇರು +ಸೊಪ್ಪೆಯನ್ನು ಆಕ್ರಮಿಸಿದನು. ಚೆನ್ನಭೈರಾ +ದೇವಿ ಕಲಿತನದಿಂದ ಕಾದಾಡಿದರೂ ಪತನ +ಹೊಂದಿದಳು. ವೆಂಕಟಪ್ಪನಾಯಕ ರಾಣಿ + + + + + +ಯನ್ನು ಸರೆಹಿಡಿದು ಇಕ್ಕೇರಿಯ ಕಾರಾಗೃಹ +ದಲ್ಲಿರಿಸಿದನು. ಗೇರುಸೊಪ್ಪೆ ಇಕ್ಕೇರಿ ರಾಜ್ಯ +ದಲ್ಲಿ ಸೇರ್ಪಡೆಯಾಗಿ ತನ್ನ ಆಸ್ತಿತ್ವವನ್ನು +ಕಳೆದುಕೊಂಡಿತು. ಬಂಧನಕ್ಕೆ ಒಳಗಾದ ಚೆನ್ನ +ಭೈರಾದೇವಿ ಇಕ್ಕೇರಿಯ ಕಾರಾಗೃಹದಲ್ಲಿ ಕೊನೆ +ಯುಸಿರೆದಳು. + +ಕೆಳದಿ ಆಸ್ಥಾನದ ಅಂಗಣ್ಣ ಎಂಬ ಕವಿ ಗೇರು +ಸೊಪ್ಪೆಯು ಪತನವಾಗಿ ಇಕ್ಕೇರಿಯಲ್ಲಿ +ಸೇರ್ಪಡೆಯಾದುದನ್ನು “ಕೆಳದಿಯ ನೃಪ +ವಿಜಯ' ಎಂಬ ಕಾವ್ಯದಲ್ಲಿ ಚಿತ್ತಾಕರ್ಷಕವಾಗಿ +ವರ್ಣಿಸಿದ್ದಾನೆ. + +ಇಂದು ಗೇರುಸೊಪ್ಪೆಯಲ್ಲಿ ಜೀರ್ಣಾವಸ್ಥೆ +ಯಲ್ಲಿರುವ ಬಸದಿಯ ಶಿಲಾಕೃತಿಗಳು ದೊರೆ +ಗಳ ಕಲಾ ಪ್ರೌಢಮೆಯನ್ನು ಬಿಂಬಿಸುವ +ಜೀವಂತ ಸಾಕ್ಷಿಗಳಾಗಿವೆ. ಗೇರುಸೊಪ್ಪೆಯ +ಇತಿಹಾಸ ಮಹಿಮಾ ಹಾಗೂ ಕಾನೂರು ಕಾನಿ +ನಲ್ಲಿ ಹುದುಗಿಹೋಗಿವೆ. ಪ್ರಾಚ್ಯವಸ್ತು +ಸಂಶೋಧನಾ ಇಲಾಖೆ ಹಾಗೂ ಪುರಾತತ್ವ +ಇಲಾಖೆ ಗೇರುಸೊಪ್ಪೆಯ ಕಾನಿನಲ್ಲಿ ಉತ್ಪನನ +ಕಾರ್ಯವನ್ನು ಕೈಕೊಂಡು ಗೇರುಸೊಪ್ಪೆಯ +ಇತಿಹಾಸದ ಮೇಲೆ ಬೆಳಕನ್ನು ಚೆಲ್ಲಬೇಕಾಗಿದೆ. + + +ಗತಕಾಲದ ವೈಭವದಿಂದ ಮೆರೆದ ಹಂಪೆ +ಕೊಂಪೆಯಾಗಿರುವಂತೆ ರಾಜವೈಭವದಿಂದ +ಮೆರೆದ ಗೇರುಸೊಪ್ಪೆ ಕಾಯಿಸಿಪ್ಸೆಯಾಗಿದೆ. +ಬಸದಿಗಳನ್ನು ನೋಡಲು ಬಂದಿರುವ +ಪ್ರವಾಸಿಗಳು ದಂಡೆಯನ್ನು ದಾಟಿ ಕಾನಿನ +ಒಡಲೊಳಗೆ ಪ್ರವೇಶಿಸುವುದು ಪ್ರಯಾಸಕರ +ವಾಗಿರುವದರಿಂದ ಪ್ರಯಾಣವನ್ನು ಮುಂದು +ವರೆಸಲಾಗದೇ ನಿರುತ್ಸಾಹಿಗಳಾಗಿ ಹಿಂತಿರುಗಿ +ಹೋಗುತ್ತಿದ್ದಾರೆ. ಪ್ರವಾಸಿಗಳು ನಗಿರೆಯನ್ನು +ಸಂಪರ್ಕಿಸುವಂತಾಗಲು ದೋಣಿ ಹಾಗೂ ರಸ್ತೆ +ವ್ಯವಸ್ಥೆಯನ್ನು ಸರಕಾರ ಕೈಕೊಳ್ಳ ಬೇಕಾಗಿದೆ. +ಹಾಗೆಯೇ ಪ್ರವಾಸಿಗರಿಗೆ ಇನ್ನುಳಿದ + + +. ವ್ಯವಸ್ಥೆಯನ್ನೂ ಕಲ್ಪಿಸಿಕೊಡ ಬೇಕಾಗಿದೆ. 9 + + +RTE ಸತಸಾತಾಹಾವಸರಾರುಘಾರ್ಥ-ಸಾರಹಾಘಾಷಷಾ-ತಹಾಒ ತದಾ ಒ ಸು 7% + + +ಮನುಷ್ಯನ ಖಾಯಿಲೆಗೆ, ಅವನು ಏನು ತಿನ್ನುತ್ತಾನೆ ಎಂಬುದಕ್ಕಿಂತ ಅವನನ್ನು ಏನು ತಿನ್ನುತ್ತಿದೆ + + +ಎಂಬುದೇ ಕಾರಣವಾಗಿರುತ್ತದೆ. + + +ನವೆಂಬರ್‌ 1988 + + +೨1 + + + + + + + + +ಪ ಲೇಖನದ ಹಣೆಪಟ್ಟಿಯನ್ನು ನೋಡಿದ +ಯಾರೂ ಇದನ್ನು ಬರೆದವನಿಗೆ ತಲೆ ಸರಿಯಿಲ್ಲ +ವೆಂದು ಹೇಳಬಹುದು. ಆದರೆ ನಿಜ ಹೇಳುವು + + +ದಾದರೆ ಈ ನಮ್ಮ ದೇಶದಲ್ಲಿ ಬಡವನಿಗಿರುವ ' + + +ಸುಖ, ಸಂತೋಷ, ತೃಪ್ತಿ, ಸಮಾಧಾನಗಳು +(ಶ್ರಿಮಂತರಿಗೆ ಖಂಡಿತ ಇಲ್ಲವೆಂದು ಯಾವ +ದೇವರ ಮೇಲಾದರೂ ಆಣೆ ಮಾಡಿ +ಹೇಳುತ್ತೇನೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. +ಬಡವ ಅನ್ನುವವ ಈ ಭೂಮಿಗೆ ಅವತರಿಸು +ವಾಗಲೆ ಅವನ ಅಮ್ಮನಿಗೆ ಹೆರಿಗೆ ಭತ್ಕ ಲಭ್ಯ. +ಆನಂತರ ಆತ ಶಾಲೆಗೆ ಹೋಗುವಾಗ ಫೀ +ಮಾಫ್‌, ಸ್ಲೇಟು, ಪುಸ್ತಕ ಎಲ್ಲಾ ಫ್ರೀ. ಉಪಾ +ಹಾರಕ್ಕೆ ಉಪ್ಪಿಟ್ಟು, ಮಧ್ಯಾಹ್ನದ ಊಟ +ಎರಡೂ ಶಾಲೆಯಲ್ಲೆ. ಆತ ಪ್ರಾಯಕ್ಕೆ ಬರು +ವಾಗ ಹಸಿರು ಕಾರ್ಡು, ಹಳದಿ ಕಾರ್ಡು, ಕೆಂಪು +ಕಾರ್ಡು ಹೀಗೆ ಬಗೆ ಬಗೆಯ ಕಾರ್ಡುಗಳು +ಅವನಿಗಾಗಿ ಕಾದು ನಿಂತಿರುತ್ತವೆ. ಹೀಗಾಗಿ +ದವಸ ಧಾನ್ಯಗಳೆಲ್ಲ ಅಗ್ಗದ ದರದಲ್ಲಿ ಲಭ್ಯ. +ಒಂದು ವೇಳೆ ಆತ ರೈತನಾಗಿದ್ದರಂತೂ +ಭಾಗ್ಯದ ಬಾಗಿಲು ತೆರೆದಂತೆಯೆ. ಬೆಳೆ ಸಾಲ, +ತಗಾವಿ ಸಾಲ, ನೇಗಿಲು ಭಾಗ್ಯದ ಸಾಲ, + + +ಗೊಬ್ಬರ ಸಾಲ, ಪಂಪ್‌ಸೆಟ್‌ ಸಾಲ, ಎಮ್ಮೆ + + +ಸಾಲ, ಎತ್ತಿನ ಸಾಲ, +ಮನೆ ಕಟ್ಟಲು ಸಾಲ. + + +ಎತ್ತಿನಬಂಡಿ ಸಾಲ, + + +ಇಷ್ಟೆಲ್ಲ ಸಾಲಗಳನ್ನು ತೆಗೆದುಕೊಂಡು +ಸುಸ್ತಾ ದ ಮೇಲೆ ಜೀವನ ಸಂಜೆಯಲ್ಲಿ +ವೃದ್ಧಾಪ್ಕ ವೇತನ! ಮಕ ಳಿದ್ದರೂ + + +ಇಲ್ಲವೆಂದೋ ಎಲ್ಲರೂ ಬೇರೆಯಾಗಿರುವುದ +ರಿಂದ ತಾನು ಅಸಲೀ ಬಡವನೆಂದೋ ಒಂದು +ಸರ್ಟಿಫಿಕೇಟ್‌ ತಂದರಾಯಿತು -ವೃದ್ದಾಪ್ಕ +ವೇತನ ಸ್ಕಾಂಕ್ಷನ್ಸ್‌! ಹೀಗೆ ಜೀವನವಿಡೀ +ಸಾಲವೇ ಅವನ ಆದಾಯ! ಅಕಸ್ಮಾತ್ತಾಗಿ +ರಾವನೋ ಒಬ್ಬ "ಈ ಯಾವ ಸಾಲವೂ +ಬೇಡ, ಈ ಪರಿ ಸಾಲ ತೆಗೆದುಕೊಂಡರೆ + + +೨2 + + +ಅಎಸ್‌.ಪ. ಶ್ಕಾನಭಾಗ + + +ಅದನ್ನು ತೀರಿಸುವ ಬಗೆ ಹೇಗೆ?” ಎಂದು ಕೇಳಿ +ದರೆ ಅವನಂಥಾ ಹುಚ್ಚ ಈ ಜಗತ್ತಿನಲ್ಲೆ ಇಲ್ಲ +ಎಂದು ಸಾಲಾನುಭವಿಗಳೂ ಸಾಲವಿತರಕರೂ +ತೀರ್ಮಾನಿಸುತ್ತಾರೆ. ಏಕೆಂದರೆ ಅವನಿಗೆ ಸಾಲ +ಬೇಕೋ, ಬೇಡವೊ? ಎನ್ನುವುದು ಇಲ್ಲಿ ಅಷ್ಟು +ಮುಖ್ಯವೇ ಅಲ್ಲ. ಅವನಿಗೆ ಅಥವಾ ಅವನಂಥ +ವರಿಗೆ ಇಂತಿಷ್ಟು ಸಾಲ ವಿತರಿಸಲೇಬೇಕು +ಎಂದು "ಮೇಲಿಂದ' ಆರ್ಡರ್‌ ಬಂದಿರುತ್ತದೆ. +ಹೀಗಾಗಿ ಒಂದು ರೀತಿಯಲ್ಲಿ ಸಾಲ ಕೊಡುವ +ಸಲುವಾಗಿ ಸರಕಾರವೇ ಬಡವರನ್ನು ಹುಡುಕು +ತ್ತಿರುತ್ತದೆ. ಇಷ್ಟು ಸಾಲವನ್ನು ಪಡೆದೂ +ಅವನಿಗೆ ಸಾಲ ಸಿಗದೇ ಹೋದರೆ ಸಾಲ ಮೇಳ +ಇದ್ದೇ ಇದೆ. ಅಲ್ಲಿ "ಸೋಸುವ ಕ್ರಿಯೆ' +ಮುಗಿದು ಕೈಗೆ ಹತ್ತಿದ ಸಾಲವೇ ಪಾಲಿಗೆ ಬಂದ +ಪಂಚಾಮೃತ. + + +ಇನ್ನು ಸಾಲದ ಮರುಪಾವತಿಯ ಬಗ್ಗೆ ತಲೆ +ಬಿಸಿ ಮಾಡಿಕೊಳ್ಳುವ ಬಡವರು ಈ ಪುಣ್ಯ +ಭೂಮಿಯಲ್ಲಿ ಬೆರಳೆಣಿಕೆಗೂ ಸಿಗುವುದಿಲ್ಲ. +ಸಾಲ ಕೊಟ್ಟವರಿಗೆ ಅದರ ಬಗ್ಗೆ ಅಷ್ಟಾಗಿ +'ಖಬರ್‌' ಇಲ್ಲದ ಮೇಲೆ ಸಾಲ ತೆಗೆದುಕೊಂಡ +ವರು ಇನ್ನೇನು. ತಾನೆ ಮಾಡಿಯಾರು? ಕೊಟ್ಟ +ಸಾಲವನ್ನು ತಿರುಗಿ ಕೊಟ್ಟರೆ ತನಗೇನು ಉಳಿ +ಯಿತು? ಎಂಬ ಮೂಲಭೂತ ತತ್ವ ಇಲ್ಲಿ. +ಸಾಲ ತಿರುಗಿ ಕೊಟ್ಟವನಿಗಿಂತ ದಕ್ಕಿಸಿಕೊಂಡ +ವನೇ ಜಾಣ ಎನ್ನುವ pay ಬಹುತೇಕ +ಸಂದರ್ಭಗಳಲ್ಲಿ ಸಿದ್ದ ್ರವಾಗಿಬಿ - ಏಕೆಂದ + +ಸರಕಾರ ಆಗಿಂದಾಗೆ : ಬಡ್ಡಿ ಮನ್ನಾ ಸುಸ್ತಿ ಬಡ್ತಿ +ಮನ್ನಾ ಚಕ್ರಬಡ್ಡಿ ಮನ್ನಾ ಮಾಡುತ್ತ ಹೋಗು +ತ್ತದೆ. ಸಾಲ ತೆಗೆದುಕೊಂಡವರು "ಬಡ್ಡಿ +ಮಕ್ಕಳು' ಆಗದಿರಲಿ ಎಂಬುದೇ ಇದರ +ಹಿಂದಿರುವ ಮೂಲ ಉದ್ದೇಶ. ಅಲ್ಲದೆ ಕೆಲವು +ವೇಳೆ ಬಡ್ಡಿಯೊಂದನ್ನೇ ಅಲ್ಲ, ಅಸ ಲನ್ನೂ +ಮನ್ನಾ ಮಾಡಿಬಿಡಲಾಗುತ್ತದೆ. ಆಗ + + +|| +N +Il + + +yp + + +y + + +ಸಾಲವನ್ನೋ ಬಡ್ಡಿಯನ್ನೋ ಮರುಪಾವತಿ +ಮಾಡಿದವನು ಮಹಾಮೂರ್ಯ ಎನಿಸಿಕೊಳ್ಳು +ತ್ತಾನೆ. ಹೀಗೆ ಸಾಲವನ್ನು ತಿರುಗಿ ಕೊಟ್ಟವನು +ಕೋಡಂಗಿಯಾಗಿ ಸಾಲಗಾರರೆಲ್ಲ ವೀರಭದ್ರ +ರಾಗುತ್ತಾರೆ. + + +ಇನ್ನು ನಮ್ಮ ಸರಕಾರವೋ ಬಡವರ +ಸರಕಾರ. ಈ ದೇಶದ ಬಡ ಪ್ರಜೆಗಳೇ +ರಾಜಾಧಿರಾಜರು, ಪ್ರಜಾಸಾರ್ವ ಭೌಮರು. +ಮಂತ್ರಿ ��ಹೋದಯರು, ಅಧಿಕಾರಿಗಳು, +ಸಿಬ್ಬಂದಿ ವರ್ಗವೆಲ್ಲ ಬಡ ಪ್ರಜೆಯ ನಿಷ್ಠಾ +ವಂತ ಸೇವಕರು! ಈ ದೇಶದ ಎಲ್ಲ ಕಾರು +ಭಾರು ನಡೆಯುವುದೇ ಬಡ ಬೋರೇಗೌಡನ +ಹೆಸರಿನಲ್ಲಿ! + +ಚುನಾವಣೆ ಬಂದರಂತೂ ಮುಗಿದೇ +ಹೋಯಿತು, ರಾಜಕೀಯ ಮಾಡುವ ಮಂದಿ +ಗೆಲ್ಲ ಬಡವರೇ ದೇವರಾಗಿ ಬಿಡುತ್ತಾರೆ. ದೇಶ +ಸೇವಕರು ತಮ್ಮ ಭೀಮಕಾಯದ ದೇಹವನ್ನು +ಹಿಡಿಯಾಗಿಸಿ ಬಡವರ ಅರಮನೆಯತ್ತ ಪಾದ +ಬೆಳೆಸುತ್ತಾರೆ. ಎಲ್ಲಿಲ್ಲದ ನಗು, ಅನುಕಂಪ, +ಸಹಾನುಭೂತಿಯ ಪೂರವನ್ನೇ ಹರಿಸಿ ಓಟಿ +ಗಾಗಿ ಕೈಚಾಚುತ್ತಾರೆ. + +ನಮ್ಮ ದೇಶದಲ್ಲಿ ಅಸಲಿ ಮಾಲುಗಳಿಗಿಂತ +ನಕಲಿ ಮಾಲುಗಳೇ ಜಾಸ್ತಿ, ನಕಲಿ ಜನರಂತೆ. +ನಮ್ಮಲ್ಲಿ ನಕಲಿ ಡಾಕ್ಟರರೂ, ನಕಲಿ ಔಷಧಿ + + +ವೆಂಬರ್‌ 1988 + + + + + +(> + + +ಗಳೂ, ನಕಲಿ ಡಿಗ್ರಿಗಳೂ ನಕಲಿ ರೇಶನ್‌ +ಕಾರ್ಡುಗಳೂ ಇರುವಹಾಗೆ ನಕಲಿ ಬಡವಧೂ +ಇದ್ದಾರೆ. ತಿಂಗಳೊಂದಕ್ಕೆ ನಾಳ್ಯಾಶ್‌ ಸಾವಿರ +ಆದಾಯ ತರುವ ಘಟಾನುಘಟಿಗಳೂ ಹಸಿರು +ಕಾರ್ಡಿನಲ್ಲಿ ಆಹಾರ ಪದಾರ್ಥಗಳನ್ನು +ಲಪಟಾಯಿಸುತ್ತಾರೆ. 'ಬಡವ' ಅನ್ನುವ ಒಂದು +ಸರ್ಟಿಫಿಕೇಟ್‌ ತೋರಿಸಿದರೆ ಸಾಕೇ ಸಾಕು +ಇದೂ ಅಲ್ಲದೆ ನಮ್ಮನ್ನು ಆಳುವ ಜನರಿಗೂ +ಬಡವ ಬೇಕು, ಬಡತನ ಬೇಕು. ಒಂದುವೇಳೆ +ಬಡವರೇ ಇಲ್ಲದಿದ್ದರೆ ತೌರು ಯಾರ ಹೆಸರಿ +ನಿಂದ ರಾಜ್ಯಭಾರ ಮಾಡಬೇಕಾಗುತ್ತಿತ್ತು ? + + +ಹೀಗೆ, ನಮ್ಮ ದೇಶದಲ್ಲಿ ಬಡವ ಅನ್ನಿಸಿ +ಕೊಂಡವ ಬೆವರಿಳಿಸಿ ದುಡಿಯಬೇಕು +ಎಂದಿಲ್ಲ. ಹುಟ್ಟಿನಿಂದ ಚಟ ದವರೆಗೂ + + +ಅವನು "ಕುಡಿದ ನೀರು ಅಲ್ಲಾಡೆದ ಹಾಗೆ' +ಸರಕಾರ ಅವನನ್ನು ಸಾಕಿ ಸಲಹುತ್‌- ಇಂಥ +ಸಂತೃಪ್ತ ಬಾಳು ಶ್ರಿಮಂತರಗ ಉಂಟೇ? +ನೂರಾರು ಕಿರಿಕಿರಿ. ಟ್ಯಾಕ್ಸಿನವರ ಕಾಟ, +ನೌಕರರ ಕಾಟ, ವಿದ್ಯುಚ್ಛಕ್ತಿ ಖೋತಾ ಎಲ್ಲ +ಕೂಡಿ ಬೀಪಿ ಏರಿ ಆಯುಷ್ಮಪೂರ್ತಿ ನರಳು +ವುದೇ ಆಗಿಬಿಡುತ್ತದೆ. + +ಈಗ ನೀವೆ ಹೇಳಿ ಬಡವರಾಗಿರುವುದು ಒಳ್ಳೆ + + +ಯದೋ ಅಥವಾ (ಶ್ರಿಮಂತರಾಗಿರು +ವುದೋ? 6 +53 + + +ನನ್ನ ಮಿತ್ರನೊಡನೆ ಹೋಗುತ್ತಿ ರುವಾಗ +ರ” ಸು ಬದಿಯ ಕಳ ಮರವೊಂದರ ಅಡಿ +ಕುಳಿತು ಹಸ್ತ ನೋಡಿ ಭವಿಷ್ಯ ಹೇಳುತ್ತಾ ಜನ +ರನ್ನು ಆಕರ್ಷಿಸುತ್ತಿದ್ದ ಒರ್ವ ವ್ಯಕ್ತಿ ಕಂಡ. +“ನಿಮ್ಮ ಭವಿಷ್ಯವನ್ನು ಈಗಲೇ ಹೇಳಿ ನಿಮ್ಮ +ವನವನ್ನು ಹಸಿರಾಗಿಡುವುದೇ ನನ್ನ +ಜೀವನದ "ಉಸಿರು". ಎಂಬ ಬರಹವಿದ್ದ +ಬಟ್ಟೆಯ ಬೋರ್ಡೊಂದನ್ನು ಮರಕ್ಕೆ ತಗುಲಿ +ಹಾಕಲ ಲಾಗಿತ್ತು. + + +Jae, +ನೋಡ್ತಾ ಇರು” ಎಂದು ನನಗೆ ಮಾತ್ರ +ಕೇಳಿಸುವಂತೆ ಹೇಳಿ ಆ ಜ್ಮೋತಿಷಿಯ ಎದುರು +ಆತ ಕುಳಿತೇ ಬ + +ನಮಗಿಂತ ಮೊದಲು ಬಂದಿದ್ದ +ಒಬ್ಬೊಬ್ಬ ರಿಗೆ ಕ ಳಿ ಕಳಿಸಿದ ನಂತರ +ನಮ್ಮತ್ತ ತಿರುಗಿ “ಪ್ರಶ್ನೆ ಜಾತಕ ಏನಾದರೂ +ಕೇಳಿಸುತ್ತಿರಾ””' ಎಂದು ವಿಚಾರಿಸಿದ ಆ +ಜೋತಿಷಿ. + +"ನಾವು ಭವಿಷ್ಯ ಕೇಳಿಸುತ್ತೇವೆಯೇ ಇಲ್ಲವೋ +ಎಂಬುದೇ ನಿಮಗೇ ತಿಳಿಯದ ಮೆ ಮೇಲೆ ನಮ +ಭವಿಷ್ಯವನ್ನು ಇನ್ನೇನು ತಾನೇ ಹೇಳ್ತೀರಾ?'' +ನನ್ನ ತಿತ್ರನ ವ್ಯ ವ್ಯಂಗ್ಯ ಪಟ್ನ ತಮ್ಮ ಸರದಿಗಾಗಿ +ಕಾದಿದ್ದ ನಾಲ್ಕಾರು ಗಿರಾಕಿಗಳು ನಮ್ಮತ ತೀಕ + +ಟು ಇತ�� ~~ +ವಾಗಿ ನೋಡುವಂತ ಮಾಡಿತು. + +ಈ ಮಾತಿಗೆ ಬೇಸರ ತೋರಿಸದ' ಆ + + +54 + + + + + + + + +ಜ್ಯೋತಿಷಿ “ಒಳ್ಳೆ ಮಾತು ಹೇಳಿದ್ರಿ! ಹಾಗೆ +ಜನರನ್ನು ಕೇಳೋದು ನನ್ನ ಕೆಲಸ, ನನ್ನ, ಬಗ್ಗೆ + + +ನಿಮಗೆ ಏನೂ ಸರಿಯಾಗಿ ತಿಳಿದಿಲ್ಲ +ಅಂತಾಯ್ತು. ನನ್ನ ಅಜ್ಜ ಹಿಮಾಲಯದಾಗೆ +ಹನ್ನೆರಡು ವರ್ಷ. ಒಬ್ಬ ಬೈರಾಗಿಯ ಸೇವೆ +ಮಾಡಿ ಈ ವಿದ್ಯೆಯನ್ನು ಕಲಿತನಂತೆ. ಅದು +ನಮಗೆ ರಕ್ತಗತವಾಗಿ ಬಂದುಬಿಟ್ಟಿದೆ! +ಮುಂದಿನ ನಿಮಿಷದಿಂದ ಹಿಡಿದು ನೂರೊಂದು +ವರ್ಷದೊರೆಗಿನ ಭವಿಷ್ಯವನ್ನು ಕರಾರು +ವಾಕ್ಕಾಗಿ ಹೇಳಬಲ್ಲೆ!! ಬೇಕಿದ್ರೆ ಪರೀಕ್ಷೆ ಮಾಡಿ +ನೋಡ್ರಿ ಸ್ವಾಮಿ” ಎಂದು ಹೇಳಿ ತನ್ನ ಬಗ್ಗೆ +ಅತೀ ಎನ್ನುವಷ್ಟು ಹೊಗಳಿಕೊಂಡ. +“ನೂರೊಂದು ವರ್ಷ ನಾವು ಬದುಕಬೇಕಲ್ಲ +ಪರೀಕ್ಷೆ ಮಾಡಲು. ಅದೆಲ್ಲಾ ಬದಿಗಿರಲಿ, +ಮುಂದಿನ ಎರಡೇ ಎರಡು ನಿಮಿಷದಲ್ಲಿ ನನ್ನ +ಜೀವನದಲ್ಲಿ ಏನು ನಡೆಯುತ್ತದೆ ಹೇಳಿ +ನೋಡೋಣ, ನೀವು ಹೇಳಿದ್ದು ನಿಜವಾದ್ರೆ ವ +ಹತ್ತು ರೂಪಾಯಿ ನಿಮಗೆ ಒಂದು ವೇಳೆ +ಸುಳ್ಳಾದ್ರೆ?” ಎನ್ನುತ್ತಾ ಹತ್ತು ರೂಪಾಯಿ + + +"ನೋಟೊಂದನ್ನು ತೆಗೆದು ಆತನ ಮುಂದೇ +" ಇಟ್ಟೇ ಬಿಟ್ಟ ನನ್ನ ಮಿತ್ರ. + + +“ನಾನು ಹೇಳಿದ ಭವಿಷ್ಯ ಸುಳ್ಳಾಗುತ್ತದೆಯೇ? +ನೋಡ್ತಾಯಿರಿ! ಹೇಳಲಿ ತಾನೆ ಎಂದು +ಜ್ಯೋತಿಷಿ ಪ್ರಶ್ನಿಸಿದಾಗ ಅಲ್ಲಿದ್ದವರಲ್ಲೂ +ಕುತೂಹಲ ಮೂಡಿತು. + +ಹೇಳಿ ನೋಡೋಣ,” +ಉತ್ಸಾಹದಿಂದ ಹೇಳಿದ. + + +ನನ್ನ ಮಿತ್ರ + + +ಕಸೂರಿ + + +| + + +ಶಾ + + +೬ ನವೆಂಬರ್‌ 1988 + + +ನ + + +ಗೆ ಎಡಗೈಯಲ್ಲಿ + + +“ಮುಂದಿನ ಎರಡು ನಿಮಿಷಗಳೊಳಗೆ ನೀವು +ಪುಕ್ಕಟೆಯಾಗಿ ನಿಮ್ಮ ಈ ಹತ್ತು ರೂಪಾಯಿ +ಗಳನ್ನು ಕಳೆದುಕೊಳ್ಳುತ್ತೀರಿ ಬೇಕಿದ್ರೆ ಪರೀಕ್ಷಿಸಿ” +ಎನ್ನುತ್ತಾ ತನ್ನ ಮುಂದೆ ನನ್ನ ಮಿತ್ರ ಇಟ್ಟಿದ್ದ +ನೋಟನ್ನು ಸರಕ ನೆ ತೆಗೆದುಕೊಂಡು. ಗೆಲುವಿನ +ನಗು ನಕ್ಕು ಬಿಟ್ಟ ಆ ಜ್ಯೋತಿಷಿ. + +ಕೆ. ಶ್ರೀಧರ ಬೆಳ್ಳಣ್ಣಿ. + + +ಬಲಗೈಯಲಿ ತುಂಬಿದ ತರಕಾರಿ ಚೀಲ, +ಒಂದು ವರ್ಷದ +ಮಗುವಿನೊಂದಿಗೆ : ಸುಮಾರು ಇಪ್ಪತೈದು +ವರ್ಷದ ಸುಂದರ ತರುಣಿಯೊಬ್ಬಳು ತುಂಬಿದ +ಬಸ್ಸಿನಲ್ಲಿ ನಾನು ಕುಳಿತಿರುವ ಸೀಟಿಗೆ ಒರಗಿ +ಕೊಂಡು ನಿಂತಿದ್ದಳು. ಮಂಗಳವಾರ ಸಂತೆಯ +ದಿನವಾದ್ದರಿಂದ, ತರಕಾರಿ ತುಂಬಿದ ಚೀಲ +ಹಿಡಿದ ಹೆಂಗಳೆಯರ ಸಂಖ್ಯೆಯೇ ಬಸ್ಸಿನ +ತುಂಬ ಜಾಸ್ತಿ. ಮುಂದಿನ ಬಾಗಿಲಿನ ಹತ್ತಿರ +ಸುಮಾರು ಹದಿನೈದಿಪ್ಪತ್ತು ಜನ ಹೆಂಗಸರು +ಹುಡುಗಿಯರು ನಿಂತಿದ್ದರು. + +ಬಸ್‌ ತುಂಬಾ ಗದ್ದಲವಿತ್ತು. ಬಸ್ಸು +ಹೋಗುತ್ತಿರುವಾಗ ನನ್ನ ಸೀಟಿಗೆರಗಿ ನಿಂತಿದ್ದ +ತರುಣಿಯ ಮೈಕ್ಕೆ ನನಗೆ ತಾಗಿ ಕಸಿವಿಸಿಯಾಗು +ತಿತ್ತು. ಜ್ಯೂಬಿಲಿ ಸರ್ಕಲ್‌ ಹತ್ತಿರ ಟಿಕೇಟ್‌ +ಕೊಡಲು ಬಸ್‌ ನಿಲ್ಲಿಸಿದಾಗ “ತುಂಬಾ ರಶ್‌. +ನಿಂತ್ಕೊಳ್ಳಕ್ಕೂ ಆಗಲ್ಲ. ಸ್ವಲ್ಪ ಮಗುವನ್ನೆತ್ತಿ +ಕೊಳ್ತಿರಾ” ಎಂದು ಆಕೆ ನನ್ನನ್ನು ಕೇಳಿದಳು. +ಒಂದು ಕ್ಷಣ ಅವಳಿಗೆ ನನ್ನ ಸ್ಥಳವನ್ನು ಬಿಟ್ಟು +ಕೊಡುವ ॥ ಮನಸ್ಸಾದರೂ ಅವಳ ಸಾನಿಧ್ಯ ತಪ್ಪಿ +ಹೋಗಬಹುದೆಂದು ಮಗುವನ್ನೆತ್ತಿ ನನ್ನ +ತೊಡೆಯ ಮೇಲೆ ಕೂಡ್ರಿಸಿಕೊಂಡೆ. ಅವಳಿಗೆ +ಕೇಳುವಂತೆ ಮಗುವಿನೊಂದಿಗೆ ಮಾತಾಡುತ್ತಾ +ಅದು ಇದು ತಮಾಷೆ ಮಾಡುತ್ತಿದ್ದೆ. +ಆಗೊಮ್ಮೆ ಈಗೊಮ್ಮೆ ಅವಳು ನೋಡಿ ನಗು +ತ್ತಿದ್ದಳು. ಇಷ್ಟರಲ್ಲಿ ಹೆಡ್‌ ಪೋಸ್ಟ್‌ ಆಫೀಸ್‌ +ಬಂತು. ಇಳಿಯಲು ತಯಾರಾದ ಆ ತರುಣಿ +ನನ್ನಿಂದ ಮಗುವನ್ನು ಎತ್ತಿಕೊಳ್ಳುವಾಗ, +“ತುಂಬಾ ಉಪಕಾರವಾಯಿತು ಭಾವ ನಮ್ಮನೆ +ಗೊಮ್ಮೆ ಬನ್ನಿ” ಎಂದು ತನ್ನ ವಿಳಾಸ ಹೇಳಿ +ಹೊರಟು ಹೋದಳು. ನಾನು ಒಂದು ಕ್ಷಣ +ತೆಜ್ಚಿಬ್ಬಾದೆ. ನನ್ನೊಂದಿಗಿದ್ದ ಗೆಳೆಯರು +ಆಗಲೇ ನನ್ನನ್ನು ಚುಡಾಯಿಸಲು ಆರಂಭಿಸಿ + + +ದ್ದರು. + +ರೂಮಿಗೆ ಹೋಗಿ ಈ ವಿಷಯ ಕುರಿತು ಎಲ್ಲ +ಗೆಳೆಯರೊಂದಿಗೆ ಚರ್ಚೆಯಾಯಿತು.. ಅವಳ +ಮನೆಗೆ ಹೋಗುವುದೋ ಬೇಡವೋ ಎಂಬ +ಯೋಚನೆಯಲ್ಲಿರುವಾಗಲೇ "ಸುಂದರ ತರುಣಿ +ಯೊಬ್ಬಳು ತಾನಾಗಿ ಮನೆಗೆ ಆಹ್ವಾನಿಸಿದಾಗ +ತಿರಸ್ಕರಿಸುವುದೆ? ಅದೂ ನಿನ್ನಂಥ ವಿದ್ಯಾರ್ಥಿ +...ಹೋಗಲೇ ಬೇಕು. ಎನ್ನುವ ಒಮ್ಮತದ +ಒತ್ತಡ ಗೆಳೆಯರ ಕಡೆಯಿಂದ. ಕೊನೆಗೊಮ್ಮೆ +ಗೆಳೆಯ ಕಿಟ್ಟುವಿನೊಡನೆ ಮರುದಿನ 9-30ಕ್ಕೆ +ತರುಣಿಯ ವಿಳಾಸ ಹಿಡಿದು ಮನೆಗೆ ಹೋದ +ದ್ದಾಯಿತು. “3 +ಮನೆ ಮುಂದೆ ಒಂದು ಸ್ಕೂಟರ್‌ ಇತ್ತು. +ನಾವು ಅನುಮಾನದಿಂದಲೇ -. ಗೇಟುದಾಟಿ +ಮನೆಯ ಬೆಲ್‌ ಬಾರಿಸಿದೆವು. ಬಾಗಿಲು : +ಅದೇ ತರುಣಿ ಆಶ್ಚರ್ಯಗೊಂಡಂತೆ ಕಂಡರೂ +ಮುಗುಳ್ನಗೆಯಿಂದ ಸ್ವಾಗತಿಸಿ ಒಳಗೆ ಕರೆ +ದೊಯು, “ಕುಳಿತುಕೊಳ್ಳಿ, ನಮ್ಮ ಮನೆಯ +ವರು ಈಗ ಬರುತ್ತಾರೆ” ಎನ್ನುತ್ತಾ ಒಳಸರಿ +ದಳು. ಈಗ ನಮಗೆ ನಿಜಕ್ಕೂ ಹೆದರಿಕೆ +ಯಾಗಿತ್ತು. ಕುಳಿತಲ್ಲಿಯೇ ನಮ್ಮ. ಚಡಪಡಿಕೆ +ಹೆಚ್ಚಾಗುತಿತ್ತು. ಅಷ್ಟರಲ್ಲಿ ತರುಣನೊಬ್ಬ +ಒಳಗಡೆಯಿಂದ ಬಂದು “ಹಲೋ ಜಿ.ಜಿ. +ಹೇಗಿದ್ದೀರಾ? ಅಂತ ನನ್ನ ಕೈ ಕುಲುಕಿದರು.! +ಅತೀವ- ಆಶ್ಚರ್ಯದಿಂದ ನನಗೆ ಮಾತನಾಡು + + +ವುದೇ ಕಷ್ಟವಾಗಿತ್ತು. ಅವರು ವಿಜಯ್‌- ನಮ್ಮ +ತಾಯಿಯ ಕಡೆಯ ಸಂಬಂಧಿಯಾಗಿದ್ದರು. + + +ನಾನು ನನ್ನ ಊರನ್ನು ಬಿಟ್ಟು ವರ್ಷಗಳೇ ಕಳೆ +ದಿದ್ದರಿಂದ ಅವರಿಗೆ ಮದುವೆಯಾದ ವಿಚಾರ +ನನಗೆ ತಿಳಿದಿರಲಿಲ್ಲ. ನನಗೆ ಇವರ ಪರಿಚಯ +ವಿರದಿದ್ದರೂ, ವಿಜಯ್‌ ನನ್ನನ್ನು ಗುರುತಿಸಿ +ದ್ದರು. ಅವರ ಹೆಂಡತಿ ಕಾಫಿ ಹಿಡಿದು +ಬಂದಾಗ, “ನನ್ನ (ಶ್ರೀಮತಿ ಕಾಂಚನಾದೇವಿ'' +ಎಂದು ಪರಿಚಯಿಸಿದರು. ಎರಡೂ ಕೈ ಎತ್ತಿ +“ನಮಸ್ಕಾರ'' ಎಂದೆ. ಸ್ವಲ್ಪ: ಹೊತ್ತು ಕೂತು +ಉಭಯಕುಶಲೋಪರಿ ಮಾತನಾಡಿ ರೂಮಿಗೆ +ಹಿಂದಿರುಗುವಾಗ ಏನೇನೋ ವಿಚಾರಗಳಿಂದ +ಕಲಕಿದ್ದ' ಮನಸ್ಸು ತಿಳಿಯಾಗಿತ್ತು. ನನ್ನ ಗೆಳೆ +ಯರೂ ವಿಷಯ ತಿಳಿದಾಗ ನಾಚಿಕೆಪಟ್ಟು +ಕೊಂಡು ತಪ್ಪಿಗಾಗಿ ನೊಂದು ಕೊಂಡರು. +ಹೆಗಡೆಮನೆ ಗಣಪತಿ , + + +ಣ್ಣ +೨೨ + + +ಬ ಪಾರಾ + + +ಭೌರತದ ಎರಡನೆಯ ಮಹಾನಗರ +ಮುಂಬಯಿ. ಆದರೆ ಸ್ತನದ ಕ್ಕಾನ್ಸರಿನ ವಿಷಯ +ದಲ್ಲಿ ಮಾತ್ರ ಮೊದಲಸ್ನಾನ ಗಳಿಸಿರುವುದು ಈ +ನಗರಕ್ಕೆ ಸಲ್ಲುತ್ತಿರುವ ವಿಪರೀತ ಗೌರವ! +ಮಹಿಳೆಯರಿಗೆ ಬರುವ ಕ್ಕಾನ್ಸರಿನಲ್ಲಿ, ನಮ್ಮ +ದೇಶದ ' ಮಟ್ಟಿಗೆ ಹೇಳುವು��ಾದರೆ, +ಗರ್ಭಕೋಶದ ಕ್ಕಾನ್ಸರಿಗೆಯೇ ಆಗ್ರಪಟ್ಟ +ಸಲ್ಲುತ್ತಿದೆ; ಆದರೆ ಮುಂಬಯಿ ಮಹಾನಗರ +ದಲ್ಲಿ ಮಾತ್ರ ಈಗ ಮಹಿಳೆಯರನ್ನು ಕೊಲ್ಲುವ +ಕ್ಯಾನ್ಸರುಗಳಲ್ಲಿ ಸ್ತನದ ಕ್ಯಾನ್ಸರ್‌ ಮೊದಲ +ಸ್ನಾನಕ್ಕೇರಿದೆ. + +ಸಾಮಾನ್ಯವಾಗಿ ಕ್ಕಾನ್ಸರಿನಲ್ಲಿ ಬಹುಮುಖ್ಯ +ಪಾತ್ರವಹಿಸುವುದು ಜನಗಳ ವರ್ತನೆ ಮತ್ತು +ಜೀವನಕ್ರಮ. ಈ ಎರಡರಲ್ಲೂ ಸಾಕಷ್ಟು +ಸಿತ್ಯಂತರಗಳನ್ನುಕಂಡ ಮುಂಬಯಿ ಮಹಿಳೆ +ಯರ ಕ್ಕಾನ್ಸರಿನಲ್ಲಿ ರಾಷ್ಟ್ರೀಯ ಪ್ರವೃತ್ತಿಯಿಂದ +ಭಿನ್ನ ಮಾರ್ಗವನ್ನು ತುಳಿದು ಗರ್ಭಕೋಶದ +ಕ್ಯಾನ್ಸರನ್ನು ದ್ವಿತೀಯ ಸ್ನಾನಕ್ಕೆ ತಳ್ಳಿ ಸ್ತನದ +ಕ್ಯಾನ್ಸರಿಗೆ ಅಗ್ರಪಟ್ಟ ಕಟ್ಟಿದೆ. 1964ರಲ್ಲಿ ಇಲ್ಲಿ +ಇದರ ಪ್ರಮಾಣ ಲಕ್ಷವೊಂದಕ್ಕೆ 12.6 ಇದರೆ +1984ರಷ್ಟೊತ್ತಿಗೆ ಅದು 14.4ಕ್ಕೇರಿತು. +ಆದರೆ ಈಗ ಈ ಪ್ರಮಾಣ ತ್ವರಿತವಾಗಿ ಇನ್ನೂ +ಜಾಸ್ತಿಯಾಗಬಹುದೆಂಬ ಭಯ ಇಲ್ಲಿಯ +ಡಾಕ್ಟರುಗಳಿಗಿದೆ. | +ಭಾರತೀಯ ಮಹಿಳೆಯರಲ್ಲಿ ಗರ್ಭಕೋಶದ +ಕ್ಠಾನ್ಸರಿನ ಆಪಾತ ಹೆಚ್ಚಿರುವುದಕ್ಕೆ ಕಾರಣ + + +(ವರದಿ: "ಇಂಡಿಯಾ ಟುಡೆ?) + + +೨೦ + + +ಅ ಸಲಿಲ್‌ ತ್ರಿಪಾಠಿ 9 + + +ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಹಾಗೂ +ಆನಂತರ ಮೇಲಿಂದ ಮೇಲೆ ಗರ್ಭಧಾರಣೆ +ಗಳೇ ಎಂಬುದು ಸುಸ್ಪಷ್ಟವಿದೆ. ಆದರೆ ನಗರ +ವಾಸಿ ಮಹಿಳೆಯರಲ್ಲಿ ಈಗ ಮದುವೆಯನ್ನು +ಸಾಕಷ್ಟು ಕಾಲ ಮುಂದೂಡುವ, ಮದುವೆಯ + + +ನಂತರವೂ ಗರ್ಭಧಾರಣದಲ್ಲಿ ಸಾಕಷ್ಟು +ಅಂತರ ' ಉಳಿಸಿಕೊಳ್ಳುವ, ಕೆಲವೊಮ್ಮೆ + + +ಗರ್ಭಧಾರಣವನ್ನೇ ತಡೆಗಟ್ಟುವ ಪ್ರವೃತ್ತಿ ಬೆಳೆ +ಯುತ್ತಿದೆ. ಇದರಿಂದಾಗಿ ಗರ್ಭಕೋಶದ +ಕ್ಕಾನ್ಸರಿಗಿದ್ದ ಕಾರಣಗಳೇ ನಶಿದರೂ +ಇನ್ನೊಂದು ಬಗೆಯ ಕ್ಕಾನ್ಸರಿಗೆ ಹೆಚ್ಚಿನ +ಅವಕಾಶ ಪ್ರಾಪ್ತವಾದಂತಾಗಿದೆ. ಅದುವೆ +ಸ್ತನದ ಕ್ಕಾನ್ಸರ್‌ ಎನ್ನುತ್ತಾರೆ ಇಂಡಿಯನ್‌ +ಕ್ಯಾನ್ಸರ್‌ ಸೊಸೈಟಿಯ ನಿರ್ದೇಶಕ ಡಾ.ಡಿ.ಜೆ. +ಜೆಸ್ಸಾವಾಲಾ. "“ಕ್ಕಾನ್ನರ್‌ ಹೊರಗಿನಿಂದ +ಬಂದು ಅಂಟುವ ರೋಗವ್ಹ ಅದು +ಶರೀರಾಂತರ್ಗವಾದುದಾದ್ದರಿಂದ ನೀವು ಹೇಗೆ +ಯಾವ ರೀತಿ ಜೀವಿಸುತ್ತೀರೆಂಬುದನ್ನೇ ಅದು +ಅವಲಂಬಿಸಿದೆ'' ಎನ್ನುತ್ತಾರವರು. + +ಮುಂಬಯಿಯಲ್ಲಿ ಕೆಲವು ಕೋಮುಗಳ ಸ್ತ್ರೀ +ಯರು ಉಳಿದ ಸ್ತ್ರೀಯರಿಗಿಂತ ಹೆಚ್ಚಾಗಿ +ಸ್ತನದ ಕ್ಯಾನ್ಸರಿಗೆ ಪಕ್ಕಾರುತ್ತಾರೆ. ಪಾರ್ಸಿಗಳ +(ಬೃಹನ್ನಗರದ 80 ಲಕ್ಷ ಜನಸಂಖ್ಯೆಯಲ್ಲಿ +71000 ಪಾರ್ಸಿಗಳಿದಾರೆ.) ಉದಾಹರಣೆ +ಯನ್ನಿಲ್ಲಿ ಕೊಡಬಹುದು. ಈ ಜನಾಂಗದ +ಸ್ತ್ರೀಯರಲ್ಲಿ ಸ್ತನದ ಕ್ಕಾನ್ಸರಿನ ಆಪಾತ +ರಾಷ್ಟ್ರೀಯ, ಸರಾಸರಿಯ ಎರಡು ಪಟ್ಟನ್ನು + + +ಮೀರಿದೆ. ಪಾರ್ಸಿ ಸ್ತ್ರೀಯರು ತೀರ ತಡವಾಗಿ + + +ಕಸ್ತೂರಿ 4 + + +ಮದುವೆಯಾಗುತ್ತಾರೆ. (ಇಲ್ಲವೆ ಅವಿವಾಹಿತೆ +ಯರಾಗೇ ಉಳಿಯುವುದೂ ಇದೆ),' ಕಡಿಮೆ +ಮಕ್ಕಳನ್ನು ಹೆರುತ್ತಾರಾದ್ದರಿಂದ ಸ್ತನದ +ಕ್ಯಾನ್ಸರಿಗೆ ಇವರು ಫಲವತ್ತಾದ ಕ್ಷೇತ್ರವಾಗಿ +ಪರಿಣಮಿಸಿದ್ದಾರೆ. . ಕ್ಯಾನ್ಸರ್‌ ಹೆಚ್ಚಾಗಿ +ವಯಸ್ಸಾದ ಮಹಿಳೆಯರಿಗೇ ಬರುತ್ತದೆ. +ಪಾರ್ಸಿಯರಲ್��ಿ ಮಹಿಳೆಯರು ಹೆಚ್ಚು ಕಾಲ +ಬದುಕುವುದರಿಂದ ಇಲ್ಲಿ ಈ ಕ್ಕಾನ್ಸರ್‌ +- ಪ್ರಮಾಣವನ್ನು ನಾವು ಹೆಚ್ಚಾಗಿ ನೋಡು +ತ್ತೇವೆ. “ಮುಂಬಯಿ ತೀವ್ರವಾಗಿ ಪಾಶ್ಚಾತ್ಮೀ +ಕರಣಗೊಳ್ಳುತ್ತಿದೆ. ಅದರ ಬೆಲೆಯನ್ನು ನಾವು +ತೆರಲೇಬೇಕು'' ಎನ್ನುತ್ತಾರೆ. ಡಾ. + +ಜೆಸ್ಸಾವಾಲಾ. + + +ಮಹಿಳೆಯರು ಹೆಚ್ಚೆಚ್ಚಾಗಿ ಸ್ತನದ ಕ್ಕಾನ್ಸರಿಗೆ + + +«ತಿ + + +ಬಲಿಯಾಗುತ್ತಾರೆ; ಆದರೆ ಪೌರಸ್ತ್ಯ ರಾಷ್ಟಗಳ +ಮಹಿಳೆಯಲ್ಲಿ ಇದರ ಆಪಾತ ಕಡಿಮೆ +ಪ್ರಾಯಶಃ ಮಕ್ಕಳಿಗೆ ಸ್ತನಪಾನ ಮಾಡಿಸುವ +ಪ್ರವೃತ್ತಿ ಇವರಲ್ಲಿನ್ನೂ ಉಳಿದು ಬಂದಿರು +ವುದೂ ಇದಕ್ಕೆ ಕಾರಣವಾಗಿರಬೇಕು.) +ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ +ರಿಸರ್ಚ್‌ನವರು ದಿಬ್ರುಗಡ, ಚಂಡಿಗಡ ಮತ್ತು, +ತಿರುವಾಂಕೂರಿನಲ್ಲಿ ನಡೆಸಿದ ಅಧ್ಯಯನ +ಗಳಿಂದ ಕಂಡು ಬಂದ ಅಂಶವೆಂದರೆ ಅಶಿಕ್ಷಿತ +ಮತ್ತು ಬಡ ಹೆಂಗಸರಲ್ಲಿ ಗರ್ಭಕೋಶದ +ಕ್ಯಾನ್ಸರ್‌ ಹೆಚ್ಚಾಗಿ ಕಂಡುಬಂತು, ಹಾಗೂ +ಶ್ರೀಮಂತ ಮತ್ತು ಸುಶಿಕ್ಷಿತ ಹೆಂಗಸರಲ್ಲಿ +ಸ್ತನದ ಕಾನ್ಸರ್‌ ಪ್ರಮಾಣ ಹೆಚ್ಚಿಗೆ ತೋರಿ +ಬಂತು ಎಂಬುದು. + +ಸ್ತನದ ಕ್ಯಾನ್ಸರಿನ ಸರಿಯಾದ ಕಾರಣವಿನ್ನೂ +ನಿಗೂಢವಾದರೂ ಪುರಾವೆಗಳಿಂದ ಗೊತ್ತಾದ + + + + + +ನವೆಂಬರ್‌ 1988 + + + + + + + + +ಅಂಶವೆಂದರೆ, . ಓಸ್ಟೋಜೆನ್‌.. ಎಂಬ +ಹಾರ್ಮೋನು ಹುಟ್ಟಿಕೊಳ್ಳುವುದಕ್ಕೆ ಕಾರಣ +ವಾಗುವ ಕೊಬ್ಬಿನ ಪದಾರ್ಥಗಳ ಸೇವನೆ, +ಎಸಿಟೇಟುಗಳು ಹಾಗೂ ಕೊಲೆಸ್ಟರಾಲ್‌ +ಇದರ ಮೂಲದಲ್ಲಿವೆ. ಓಸ್ರೋಜೆನ್‌ +ಹಾರ್ಮೋನಿನಿಂದಾಗಿ ಮೊಲೆಗಳಲ್ಲಿ ಗಡ್ಲೆಗಳು +ಹುಟ್ಟಿಕೊಳ್ಳುತ್ತವೆ. ಮೈನರೆತಂದಿನಿಂದ +ಮುಟ್ಟುನಿಲ್ಲುವವರೆಗಿನ ಅವಧಿಯಲ್ಲಿ ಗರ್ಭ +ಧಾರಣಕ್ಕೆ ಅವಳು ಫಲವತ್ತಾಗಿರುವ ಕಾಲ +ದಲ್ಲಿ ಸ್ತ್ರೀಯ ದೇಹದಲ್ಲಿ ಸಾಕಷ್ಟು ಬಗೆಯ +ಹಾರ್ಮೋನುಗಳಿಗೆ ಸಂಬಂಧಿಸಿದಂತೆ ಸ್ಲಿತ್ಸಂತ +ರಗಳಾಗುತ್ತಲೇ ಇರುತ್ತವೆ. + + +“ಆದ್ದರಿಂದ, ಸಂತಾನೋತ್ಪತ್ತಿ ಕ್ರಿಯೆ ಬೇಗ. +ಪ್ರಾರಂಭವಾಗುವುದರಿಂದ ಸ್ತನಗಳು ರೋಗ +ಗ್ರಸ್ತ (೧೦೦೧೦೧! )ವಾಗುವ ಸಂಭವ +ಕಡಿಮೆಯಾಗುತ್ತದೆ ಎಂದು ಡಾಕ್ಟರುಗಳು +ನಂಬುತ್ತಾರೆ. ಒಂದು ವೇಳೆ' ಹದಿನೆಂಟರ +ಹರಯದಲ್ಲೇ ಮಗುವಿಗೆ :. ಮೊಲೆ +ಯೂಡಿಸಿದರೆ ಆ ತಾಯಿಗೆ ಸ್ತನದ ಕ್ಕಾನ್ಸರ್‌ +ಬರುವ ಸಾಧ್ಯತೆ ಶೇಕಡಾ 70ರಷ್ಟು ಕಡಿಮೆ +ಎಂದೂ ಕೆಲವು ಡಾಕ್ಟರುಗಳು ಭಾವಿಸಿದ್ದಾರೆ. +“ಮೊದಲ ಮಗುವಿನ ಜನನ ಕಾಲಕ್ಕೆ + + +ತಾಯಿಯ ವಯಸ್ಸೇನೆಂಬುದು ಬಹು +ಮಹತ್ವದ ಸಂಗತಿ” ಎನ್ನುತ್ತಾರೆ. ಡಾ. +ಜೆಸ್ಸಾವಾಲಾ. + + +ಸ್ತನದ ಕ್ಕಾನ್ಸರಿನಿಂದ ಮುಕ್ತವಾಗುವುದಕ್ಕಿ +ರುವ ಮುಖ್ಕ ಉಪಾಯವೆಂದರೆ ರೋಗವನ್ನು +ತೀವ್ರ ಪತ್ತೆಹಚ್ಚುವೆದು. ಟಾಟಾ ಮೆಮೋರಿ +ಯಲ್‌ ಸೆಂಟರಿನಲ್ಲಿ ದಾಖಲಾದ ಈ ರೋಗದ +ಮೊದಲ ಹಂತ (ಮೊಲೆಯಲ್ಲಿ ಎರಡು ಸೆಂಟಿ +ಮೀಟರಿಗಿಂತ ಚಿಕ್ಕದಾದ ಗಂಟು +ಕಾಣಿಸಿಕೊಳ್ಳುವಿಕೆ)ದಲ್ಲಿರುವ ಶೇಕಡಾ 75 +ರಷ್ಟು, ಮಹಿಳೆಯರು ಮುಂದೆ ಹದಿನೈದು +ವರ್ಷ ಬದುಕಿದರು. “ಹೆಣ್ಣಿಗೆ ತರುಣ ವಯಸ್ಸಿ +ನಲ್ಲೇ ಕ್ಕಾನ್ಸರ್‌ ಆದರೆ ಅದು ಭರದಿಂದ +ಬೆಳೆದು ಅಪಾಯ +ಕಾರಿಯೆನಿಸಬಹುದಾಗಿದೆ''ಎನ್ನುತ್ತಾರೆ . ಡಾ| +ಜೆಸ್ಸಾವಾಲಾ. | + +ಮಹಿಳೆಯರು ತಮ್ಮ ಸ್ತನಗಳ ಕ್ಕಾನ್ಸರ್‌ +ಪರೀಕ್ಷೆಯಿಂದಲೇ ಸ್ತನದ ಪತ್ತೆಹಚ್ಚಿಕೊಳ್ಳ + + +5ಕೆ + + +ರ ೨ + + +ಬಹುದಾಗಿದೆ. ಇದಕ್ಕೆ ಸಾಕಷ್ಟು ಪ್ರಚಾರ +ನೀಡಿದಾಗಲೂ ಕ್ಕಾನ್ಸರ್‌ ಮೊದಲ ಹಂತ +ದಲ್ಲಿರುವಾಗಲೇ ಗುರುತಿಸಿ ಶುಶ್ರೂಷೆಗೆಂದು +ಬರುವ ಸ್ತ್ರೀಯರ ಸಂಖ್ಯೆ ಸಾಕಷ್ಟಿಲ್ಲವೆನ್ನು +ತ್ತಾರೆ ಪಿಸಿಎಂಆರ್‌ನ ನ್ಯಾಶನಲ್‌ ಕ್ಕಾನ್ಸರ್‌ +ರಿಜಿಸ್ಟಿಯ ಗೌರವ ಸಲಹೆಗಾರ ಡಾ. +“ಎಲ್‌.ಡಿ. ಸಂಘವಿಯವರು. “ಈ ಬಗ್ಗೆ +ಜಾಗ್ರತಿಯಿದ್ದರೆ ಮೊದಲ ಹಂತದಲ್ಲಿರುವ +ಅನೇಕರನ್ನು ಪತ್ತೆಹಚ್ಚಬಹುದಿತ್ತು'” +ಎಂದವರು ನಂಬುತ್ತಾರೆ. ಟಾಟಾ ಮೆಮೋ +ರಿಯಲ್‌ ಸೆಂಟರಿನ ಈ ಅಂಕಿ ಅಂಶಗಳನ್ನು +ನೋಡಿ: ಮೊದಲ ಹಂತದ ರೋಗಿಗಳು +ಶೇಕಡಾ 9.6, ಎರಡನೇ ಹಂತದವರು +(ಕಂಕುಳವರೆಗೂ ಕ್ಕಾನ್ಸರ್‌ ವಿಸ್ತಾರಗೊಂಡ +ಸ್ಥಿತಿ) ಶೇಕಡಾ 44, ಮತ್ತು ಅಂತಿಮ ಹಂತ +ವನ್ನು ತಲುಪಿದವರು ಶೇಕಡಾ 29.6. +ಇಂಡಿಯನ್‌ ಕ್ಕಾನ್ಸರ್‌ ಸೊಸೈಟಿಯ ಅಂಕಿ +ಅಂಶಗಳೂ ಇದೇ ರೀತಿಯಾಗಿವೆ: ಮೊದಲ +ಹಂತದ ರೋಗಿಗಳು ಶೇಕಡಾ 14, ಎರಡನೆ +ಹಾಗೂ ಮೂರನೆ ಹಂತದವರು ಅನುಕ್ರಮ +ವಾಗಿ ಶೇಕಡಾ 60, ಹಾಗೂ 26. + + +ಡಾ. ಸಂಘವಿಯವರು ಸ್ತ್ರೀಯರಲ್ಲಿ ಈ +ಕುರಿತು ಪ್ರಜ್ಞೆ ಬೆಳೆಯುವ ಸಾಧ್ಯತೆಯನ್ನೇ ತಳ್ಳಿ +ಹಾಕಿದರೆ ಡಾ. ಪ್ರಫುಲ್ಲ ದೇಸಾಯಿ, +“ಹೆಂಗಸರಿಗೆ ತಮ್ಮ ಸ್ತನಗಳಲ್ಲಾಗುವ ಸ್ಥಿತ್ಕಂತ +ರಗಳ ಬಗ್ಗೆ ಡಾಕ್ಟರಿಗಿಂತ ಹೆಚ್ಚು ಗೊತ್ತು." +ಎಂದು ಅಭಿಪ್ರಾಯಪಡುತ್ತ “ಅವರು ಈ +ಕುರಿತು ಬೇಗನೆ ತಿಳಿದುಕೊಂಡು ಡಾಕ್ಟರು +ಗಳಿಗೆ ವರದಿ ಮಾಡಬಹುದು” ಎಂಬ ಆಶೆ +ತಳೆಯುತ್ತಾರೆ. + +“ಸ್ತನದ ಸ್ವ-ಪರೀಕ್ಷೆಯಲ್ಲಿ ಕಂಡುಬರುವ +ಗಂಟುಗಳ ಪೈಕಿ ಶೇಕಡಾ 90ರಷ್ಟು ಪ್ರಕರಣ +ಗಳು ಭಯಾನಕವಲ್ಲ'”' ಎಂಬ ಸಮಾಧಾನಕರ +ಸಂಗತಿಯನ್ನು ಡಾ| ದೇಸಾಯಿ ಹೇಳು ತ್ತಾರೆ. +ಸ್ತನದ ಕ್ಕಾನ್ಸರ್‌ ವಂಶಪಾರಂಪರಿಕವಾಗಿ ಬರು +ವಂಥದಲ್ಲ; ಆದರೆ ಒಂದೊಂದು +ಕುಟುಂಬದಲ್ಲಿದು ಕಾಣಬಹುದಾಗಿದೆ. +ಸೋದರ ಸಂಬಂಧಿಗಳಲ್ಲಿ ಮದುವೆಯಾದರೆ +ಸ್ತನ ಕ್ಕಾನ್ಸರಿನ ಭಯ ಹೆಚ್ಚು. ಅಂಡಾಶಯ +ಗಳನ್ನು ತೆಗೆದುಹಾಕುವುದರಿಂದ ಸ್ತನದ + + +ಕಸ್ತೂರಿ + + +ಇಡೆ + + +ಕ್ಯಾನ್ಸರಿನ ಸಾಧ್ಯತೆಯನ್ನು ಕಡಿಮೆ ಮಾಡ +ಬಹುದೆಂದೂ ಗೊತ್ತಾಗಿದೆ. ಗರ್ಭನಿರೋಧಕ +(ಮ್‌ತ್ರೆಗಳೂ ಸೇರಿದಂತೆ)ಗಳ ಸೇವನೆಯಿಂದ +ಸ್ತನದ ಕ್ಕಾನ್ಸರ್‌ ಉತ್ತೇಜಿತವಾಗುವುದೂ +ಇಲ್ಲ. | + + +ಪಾರ್ಸಿ ಜನಾಂಗ ಪತ್ರಿಕೆ "ಪಾರ್ಸಿಯಾನಾ'ದ +ಸಂಪಾದಕ ಜಹಾಂಗೀರ್‌ ಪಟೇಲರು, “ನಮ್ಮ +ಜನಾಂಗದಲ್ಲಿ ಈ ಕುರಿತು ಇನ್ನೂ ಪ್ರಜ್ಞೆ ಬೆಳೆ +ದಿಲ್ಲ. ಶಸ್ತ್ರ ವೈದ್ಯರು ಬರಿ ದೇಹವನ್ನು ಕತ್ತರಿ +ಸುತ್ತಾರೆ. ಮತ್ತು ಅಲೋಪಥಿ ವೈದ್ಯರು ನಿಮ್ಮ +ದೇಹವನ್ನು ಔಷಧಿಗಳಿಂದ ತುಂಬುತ್ತಾರೆ. +ಎಂದು ನಮ್ಮ ಬಹುತೇಕ ಜನ ಇಂದಿಗೂ +ನಂಬುತ್ತಾರೆ. ತಮ್ಮಲ್ಲಿ ಕ್ಕಾನ್ಸರ್‌ ಪ್ರಮಾಣ +ಹೆಚ್ಚುತ್ತಿರುವುದು ಅವರಿಗೆ ಗೊತ್ತಿದೆ +ಯಾದರೂ ಅದರಿಂದ ಯೋಗ್ಯ ಪಾಠ ಕಲಿತು +ತಿಳುವಳಿಕೆ. ಮೂಡಿಸಿಕೊಳ್ಳುವ ಪ್ರಯತ್ನ +ಮಾತ್ರ ಆಗುತ್ತಿಲ್ಲ” ಎಂದು ವ್ಯಥೆ ಪಡುತ್ತಾರೆ. + +ಸುಧಾರಿಸಿದ ಉಪಕರಣಗಳು ಕ್ಕಾನ್ಸರ್‌ ಪತ್ತೆ + + +ಯನ್ನು ಸುಲಭವಾಗಿಸಿವೆ. ಕೈಗೆ +ಗೊತ್ತಾಗದ್ದನ್ನು ಈಗ ರುರೊಮೆಮೊ +ಗ್ರಾಮ್ಸ್‌ ಎತ್ತಿತೋರಿಸುತ್ತದೆ. + + +ಮ್ಮಾಸ್ಟೆಕ್ಟೊಮಿಸೇ ಈಗ ಹಳೆಯ ಪದ್ದತಿ ಎನಿಸ +ಬಹುದು. “1988ರಲ್ಲಿ ನಾವು ಮ್ಯಾಸ್ಟೆಕ್ಟೊಮಿ +ಯಂದ ದೂರಸರಿಯಬೇಕು. ಅದು +ಮಾನಸಿಕವಾಗಿ ತುಂಬ ತೊಳಲಾಟವುಂಟು +ಮಾಡುವಂಥದು,'' ಎನ್ನುತ್ತಾರೆ ಡಾಗ॥ +ದೇಸಾಯಿ. ಮ್ಮಾಸ್ಟೆಕ್ಟೊಮಿಯ ಸಹಾಯ +ವಿಲ್ಲದೆ ಇತ್ತೀಚೆಗೆ ಶಸ್ತ್ರಚಿಕಿತ್ಸೆ ನಡೆಸಿ ಗಂಟು +ಗಳನ್ನು ತೆಗೆದು ಹಾಕಿದ 200 ಪ್ರಕರಣಗಳ +ಪೈಕಿ ಶೇಕಡಾ ಎಂಟರಷ್ಟು ಮಾತ್ರ ಮತ್ತೆ +ಗಂಟು ಬೆಳೆದ ಉದಾಹರಣೆಗಳಿವೆ. ಸುಧಾರಣೆ +ಯಾದಂತೆಲ್ಲ ಬರುವ ದಿನಗಳಲ್ಲಿ ಈ ಕಾರಣ +ದಿಂದ ಸಾಯುವ ಜೀವಗಳನ್ನು ಅದರಿಂದ +ಪಾರುಮಾಡಬಹುದು. ರ್ಮ +ಮ್ಯಾಸ್ಪೆಕ್ಟೊಮಿಯೆಂದರೆ ಸ್ತನಗಳಲ್ಲಿಯ ದೂಷಿತ +ಭಾಗಗಳನ್ನು ತೆಗೆದುಹಾಕಲು ನಡೆಯಿ ಸುವ +ಶಸ್ತ್ರಕ್ರಿಯೆ. 9 + + +ಆರ್ಯನೆಂದರಾರು: + + +ನ ವೈರಮುದ್ದೀಪಯತಿ ಪ್ರಶಾಂತಂ +ನ ದರ್ಪಮಾರೋಹತಿ ನಾಸ್ತಮೇತಿ | +ನ ದುರ್ಗತ್ಕೋೊಸ್ಥಿತಿ ಕರೋತ್ಕಕಾರ್ಕಂ +ತಮಾರ್ಯಶೀಲಂ ಪರಮಾಹುರ್ಯಾ: ॥ + + +ತಣಿದುಹೋದ ಹಗೆತನವನ್ನು ಪುನಃ ಕೆದಕದವನು + + +ದರ್ಪವನ್ನಾಗಲಿ ಅತಿ ದೈನ್ಯವನ್ನಾಗಲಿ ತೋರಿಸದವನು, + + +ಕಷ್ಟಕಾಲ ಬಂದರೂ ಆಕಾರ್ಕ್ತಮಾಡಲೊಲ್ಲದವನು- +ಅವನೇ ಆರ್ಕಶೀಲನೆಂದು ಆರ್ಕರು ಹೇಳುವರು. +¥ ರ + +ನ ಸ್ವೇ ಸುಖೀ ವೈ ಕುರುತೇ ಪ್ರಹರ್ಷಂ + +ನಾನ್ಶಸ್ಮ ದು:ಖೇ ಭವತಿ ಪ್ರಹೃಷ್ಟ | + +ದತ್ವಾ ಚ ಪಶ್ಚಾತ್‌ ಕುರುತೇ ಸ ತಾಹಂ + +ಸ ಕಥ್ಯತೇ ಸತ್ಪುರುಹಾರ್ಯಶೀಲ॥ +ಸ್ವಂತ ಸುಖದಲ್ಲೇ ಹರ್ಹಗೊಳ್ಳದವನು, +ಪರದು:ಖದಲ್ಲಿ ಉತ್ಸಾಹ ತಾಳದವನು, +ದಾನಕೊಟ್ಟು ಪಶ್ಚಾತ್ತಾಪ ಪಡದವನು,- +ಅವನೇ ಆರ್ಕಶೀಲ, ಅವನೆ ಸತ್ಪುರುಷ. + + +ನವೆಂಬರ್‌ 1988 + + + + + +ಕ್ರಿಕೆಟ್‌ ಪಟು ಜಿತೇಂದ್ರ ಸಿಂಗ್‌ +ಕಾಲಿಲ್ಲದಿದ್ದರೂ +ಊನನಲ್ಲ + + + + + +ದೈಹಿಕವಾಗಿ ಸಂಪೂರ್ಣ ಶಕ್ತರಾಗಿದ್ದವರು + + +ಮಾತ್ರ ಕ್ರೀಡೆಗಳಲ್ಲಿ ಭಾಗವಹಿಸುವುದು ಸಾಧ್ಯ + + +ಎಂಬುದು ಸಾಮಾನ್ಯ ನಂಬುಗೆ. ಆದರೆ +ಕಲಕತ್ತಾದ 21ರ ಹರೆಯದ ವೇಗದ ಬೌಲರ್‌ +ಜಿತೇಂದ್ರ ಸಿಂಗ್‌ ಇದಕ್ಕೊಂದು ಅಪವಾದ. +ಅಪಘಾತದಲ್ಲಿ ಬಲಗಾಲು ಕಳೆದು +ಕೊಂಡರೂ, ಛಲ ಬಿಡದ ತ್ರಿವಿಕ್ರಮನಂತೆ +ಕಾರ್ಬನ್‌ ಫೈಬರ್‌ನ ಕೃತಕ ಕಾಲಿನೊಂದಿಗೆ +ಮರಳಿ ಕ್ರಿಕೆಟ್‌ ಮೈದಾನಕ್ಕೆ. ಜಿತೇಂದ್ರಸಿಂಗರ +ಕಥೆ ಮನೋದಾರ್ಥವಿದ್ದಲ್ಲಿ ಏನನ್ನಾದರೂ +ಸಾಧಿಸಬಹುದೆಂಬುದನ್ನು ಬಿಂಬಿಸುತ್ತದೆ. + +ಚಿಕ್ಕಂದಿನಿಂದಲೇ ಕ್ರಿಕೆಟ್‌ ಆಡುವ ಹವ್ಕಾಸ +ಬೆಳೆಸಿಕೊಂಡಿದ್ದ ಜಿತೇಂದ್ರ . 1981ರಲ್ಲಿ + + +: ಆರಂಭಿಕ ವೇಗದ ಬೌಲರ್‌ನಾಗಿ ಭಾರತದ + + +*ರಿಯರ ತಂಡದಲ್ಲಿ ಆಡಿದ್ದರು. ಆಗ ಅವರ +ಸಾಧನೆ ಎಲ್ಲರ ಗಮನ ಸೆಳೆದಿತ್ತು. ನಂತರ +1982 ರಲ್ಲಿ ವಿಜಯ ಮರ್ಚಂಟ್‌ ಟ್ರೋಫಿ +ಯಲ್ಲಿ ಪೂರ್ವ ವಲಯದ ಪರವಾಗಿ 11 +ಓವರ್‌ಗಳಲ್ಲಿ ಕೇವಲ 21 ಓಟಗಳನ್ನಿತ್ತು ಏಳು +ವಿಕೆಟ್‌ಗಳನ್ನು ಕೆಡವಿದ್ದರೆ. 1983ರಲ್ಲಿನ +ಅವರ ಸಾಧನೆಯೂ ಬಹಳ ಭರವಸೆದಾಯಕ +ವಾಗಿತ್ತು. ಪೂರ್ವವಲಯದ ಕಿರಿಯರ + + +00 + + +: ವಾಗಿತ್ತು. +, ಗಾವಸ್ಕರ್‌ರನ್ನು ವಂಚಿಸಿದ ನಂತರ ಆ + + + + + +ತಂಡದ ಪರವಾಗಿ ಬಲಾಢ್ಕ ಉತ್ತರ ವಲಯದ +ವಿರುದ್ದ 31 ಓವರ್‌ಗಳಲ್ಲಿ 77 ಓಟಗಳನ್ನಿತ್ತು +ಐದು ವಿಕೆಟ್‌ ಪಡೆದಿದ್ದರು. ಅದೇ ವರ್ಷ +ಅವರನ್ನು ಬಂಗಾಲದ 15 ವರ್ಷದೊಳಗಿನ +ಅತ್ಯುತ್ತಮ ಆಟಗಾರ ಎಂದು ತೀರ್ಮಾನಿಸ +ಲಾಯಿತು. 1982-83 ಮತ್ತು 1983-84 +ರಲ್ಲಿ ಅವರು 19 ವರ್ಷದೊಳಗಿನವರ ಕೂಚ್‌ +ಬಿಹಾರ ಟೋಫಿಯಲ್ಲಿ ಬಂಗಾಲ ತಂಡವನ್ನು +ಪ್ರತಿನಿಧಿಸಿದ್ದರು. 1984ರಲ್ಲಿ ಈಡನ್‌ ಗಾರ್ಡ +ನ್ಸ್‌ನಲ್ಲಿ ಭಾರತದ ಟೆಸ್ಟ್‌ ಪಂದ್ಮದ ಆರಂಭ +ಕ್ಕಿಂತ ಮುನ್ನ ನೆಟ್‌ ಅಭ್ಯಾಸದ ಕಾಲಕ್ಕೆ ಖ್ಯಾತ +ಬ್ಯಾಟ್ಸ್‌ಮನ್‌ ಸುನೀಲ ಗಾವಸ್ಕರರಿಗೆ ಬೌಲ್‌ +ಮಾಡುವ ಅವಕಾಶ ಜಿತೇಂದ್ರಗೆ ಲಭ್ಯ +ಅವರ ಎರಡು ಎಸೆತಗಳು + + +ಮಹಾನ್‌ ಆಟನಾರ "“ಈ ಬೌಲರ್‌ನ ಬಗ್ಗೆ +ಸ್ವಲ್ಪ ಲಕ್ಸ್ಯವಿರಲಿ'” ಎಂದು ಹೇಳಿದ್ದರು. +ಆದರೆ 1986ರ ಸೆಪ್ಟೆಂಬರ್‌ 29 ಜಿತೇಂದ್ರರ +ಪಾಲಿಗೆ ಬಹಳ ಕೆಟ್ಟ ದಿನ. ಸ್ಕೂಟರ್‌ನ ಮೇಲೆ +ಹಿಂದಿನ ಸೀಟ್‌ನಲ್ಲಿ ಕುಳಿತುಕೊಂಡು ಹೊರಟಿ +ದಾಗ ತುಂಬಿದ್ದ ಟ್ರಕ್ಕೊಂದು ಬಂದು ಡಿಕ್ಕಿ +ಹೊಡೆಯಿತು. "ನನ್ನ ಬಲಗಾಲು ಸರಿಯಾಗಿ + + +ಕಸ್ತೂರಿ + + + + + +ತ + + +bY + + +ನ್ನ ಕ್ರಿಡೋತ್ಸಾಹಕ್ಕೆ ಪುಟಕೊಟ್ಟು ವ + + +ಟ್ರಕ್ಕಿನ ಗಾಲಿಯ ಕೆಳಗೆ ಸಿಲುಕಿತು. ಮೊಣ +ಕಾಲಿನಿಂದ ಕೆಳಗಿನ ಭಾಗವೆಲ್ಲ ಅಪ್ಪ ಚ್ಚ +ನು: ಆದರೆ ಆ ಭೀಕರ ನೋವಿನ +ಧ್ಯವೂ ನಾನು ಸ್ಮೃತಿ ಕಳೆದುಕೊಂಡಿರಲಿಲ್ಲ. +ತ ರಕ್ತ ಸ್ರಾವವಾಗುತ್ತಿರುವುದು ನನ್ನ +ಅರಿವಿಗೆ ಬಂದಿತ್ತು?” ಎಂದು ಜಿತೇಂದ್ರ ಆ +ದುರ್ಥಟನೆಯನ್ನು ನೆನಪಿಸಿಕೊಳ್ಳುತ್ತಾರೆ. + + +ಆಸ್ಪತ್ರೆಯಲ್ಲಿ ಜಿತೇಂದ್ರರ ಬಲಗಾಲನ್ನು + +ಣಕಾಲಿನವರೆಗೆ ಕತ್ತರಿಸಲಾಯಿತು. ಸ್ಮೃತಿ +ಮರಳಿದ ನಂತರ ಜಿತೇಂದ್ರರಿಗೆ ಬಂದ +ಮೊದಲ ಯೋಚನೆಯೆಂದರೆ ಟೆಸ್ಟ್‌ ಕ್ರಿಕೆಟ್‌ +ನಲ್ಲಿ ಭಾರತವನ್ನು ಪ್ರತಿನಿಧಿಸುವ ತನ್ನ ಕನಸು +ನುಚ್ಚು ನೂರಾಯಿತಲ್ಲ ಎಂಬುದು. ಆದರೆ +ಪುನಃ ಸ್ನೈೆರ್ಯ ಮರಳಿದ ನಂತರ ಅವರು +ತಮ್ಮ ಕುಟುಂಬದ ಸದಸ್ಕರಿಗೆ ಹೇಳಿದರಂತೆ +“ನಾನು ಖಂಡಿತ ಮತ್ತೆ ಮೊದಲಿನಂತೆ ಬೌಲ್‌ + + +ನವೆಂಬರ್‌ 1988 + + +ಮತ್ತೆ ಆಡಲಾರಂ: + + + + + +ಭಿಸಲು ಕಾರಣರಾದವರೊಂದಿಗೆ ಜಿತೇಂದ, ಸಿಂಗ್‌ + + +4 + + + + + +ಮಾಡಲಾರಂಭಿಸು ತ್ತೇನೆ” ಎಂದು. ಸುಧಾ : +ಚಂದ್ರನ್‌ ಕೃತಕ ಅಲ್ಲು ಮಿನಿಯಂ +ಕಾಲಿನೊಂದಿಗೆ ನೃತ್ಯ ಪ್ರದರ್ಶನ ನೀಡುತ್ತಾ +ಳೆಂದ ಮೇಲೆ ತಾನೂ ಅಂಥ ಕಾಲಿ ನೊಂದಿಗೆ +ಕ್ರಿಕೆಟ್‌ |. ಆಡಬಲ್ಲೆ ಎಂಬುದು. ಅವರ +ಆಲೋಚನೆ. ದುಃಖತಪ್ತರಾಗಿದ್ದ ಕುಟುಂಬದ +ಸದಸ್ಯರಿಗೆ ಜಿತೇಂದ್ರರ ಮನೋಸ್ಥೆ ಸ್ಟೈರ್ಯ +ಹೊಸ ಆಸೆ ಮೂಡಿಸಿತು. ಹತ್ತು ಜನ ಮಕ್ಕಳ +ಕುಟುಂಬದಲ್ಲಿ ಜಿತೇಂದ್ರ ��ೊನೆಯವರು. +ಅವರಿಗೆ' ನಾಲ್ವರು ಸೋದರಿಯರು, ಐವರು +ಸೋದರರಿದ್ದಾರೆ. "“ಜಿತೇಂದ್ರನ ಸ್ಟ್ಪೈರ್ಯ +ವನ್ನು ನೋಡಿ ನಾವು ಸೋದರರೆಲ್ಲ ಸೇರಿ +ಕೊಂಡು ಅವನು ಮೊದಲಿನಂತಾಗಲು ಸರ್ವ +ಪ್ರಯತ್ನ ಮಾಡಲು ನಿರ್ಧರಿಸಿದೆವು ಎಂದು +ಜಿತೇಂದ್ರರ ಸೋದರ ಕನ್ನಯ್ಕಾ ಸಿಂಗ್‌ +ಹೇಳುತ್ತಾರೆ. + + +61 + + +OBM 831 KN + + + + + +ಇ +ಬಲಾ +ಲ್ಲಿ + +ಎ — ಅ ಗ್‌ ತ ಅ. ಕ್‌ ॥ - ಕ ತಾರಿ — + +ಹತು ನೆಸರ್ಗಕ ಔಪದಾಂಶಗಳನು ಉಪಶಮನ ನೀಡುವ ಬಾಮ್‌ನೊಂದಿಗೆ ಬೆಂಡ್‌ ಮಾಡಲಾಗಿದೆ- + +ಹ್‌ — — ಡಿ ಗ. ತಣ 04.0, ತಾಸೆ ಸಾ _ ಬಾ + +ಅದೇ ಅಮ ತಾಂಜನ್‌. 90 ವರ್ಷಗಳಿಗೂ ಹೆಚಿನ ಕಾಲದಿಂದ ನಂಬಿಕೆಗೆ ಪಾತವಾದುದು + +pd +ತಲೆನೋವು, ಮೈನೋವು ಅಥವಾ ಉಳುಕುಗಳ ಚಿಹ್ನೆ ಕಂಡ ತಕ್ಷಣ ಮ ದದುವಾಗಿ + + +ಅಮ ತಾಂಜನ್‌ ಉಜ್ಜಿರಿ. ನೋವು ನಿಮಗೆ. ಗೊತ್ತಾಗುವುದಕ್ಕೆ ಮುಂಚೆಯೇ...ಹೊರಟು ಹೋಗಿರುತ್ತೆ! +ಮಿಂಚಿನ ವೇಗದಲ್ಲಿ ಮಂದಹಾಸ ಮರಳುವುದು! + + +ಅಮ್ಮತಾಂಜನ್‌ಅಖಟಿಡ್‌ (ಓಸಿ +ಕಸ್ತೂರಿ + + +ಕಾಲು ಕತ್ತರಿಸಿದ ಆರು ತಿಂಗಳ ನಂತರ + + +ಜಿತೇಂದ್ರ ಜಯಪುರಕ್ಕೆ ಹೋದರು. ಅಲ್ಲಿ + + +“ಜಯಪುರ ಕಾಲು' ಕೂಡಿಸಿಕೊಂಡು +ಕಲಕತ್ತಾಕ್ಕೆ ಮರಳಿದ ಜಿತೇಂದ್ರ `ಅಲ್ಲಿಯ +ಕ್ಷಬ್ಫೊಂದರಲ್ಲಿ ಮತ್ತೆ ಕ್ರಿಕೆಟ್‌ ಆಡಲಾರಂಭಿಸಿ +ದರು. ಆದರೆ ಆ ಅಲ್ಕುಮಿನಿಯಂ ಕಾಲು +ಬಹಳ ಭಾರವಾಗಿತ್ತು. ಅಲ್ಲದೆ ಯಾವಾಗಲೂ +ಆ ಕಾಲಿನ ಸಾಕೆಟ್‌. ಚರ್ಮವನ್ನು ಘರ್ಷಿಸು +ತ್ತಿದ್ದುದರಿಂದ ಮೊಣಕಾಲಿನ ಮೇಲಿನ ಭಾಗ +ದಲ್ಲಿ ಗಾಯವಾಗಿ ಕೀವು ತುಂಬುವ ಸಂಭವವಿ +ರುತ್ತಿತ್ತು. + +ಆಗ ಅಂಗವಿಕಲರ ಅಭಿವೃದ್ದಿಗಾಗಿ ಶ್ರಮಿ +ಸುತ್ತಿರುವ ಸರಕಾರಿ ಒಡೆತನದ ರಾಷ್ಟ್ರೀಯ +ಅಂಗವಿಕಲರ ಸಂಸ್ಥೆಯ ಕೃತಕ ಅಂಗಜೋಡಣೆ +ತಜ್ಞ ಇಂಜಿನಿಯರ್‌ ಚಪಲ್‌ ಖಾಸ್ನಬಿಸ್‌ +ರನ್ನು ಸಂಪರ್ಕಿಸುವಂತೆ ಜಿತೇಂದ್ರರಿಗೆ ತಿಳಿಸ +ಲಾಯಿತು. “ಜಿತೇಂದ್ರ ಮೊದಲ ಬಾರಿ +ನನ್ನನ್ನು ಭೆಟ್ಟಿಯಾದಾಗ ತೊಡೆಯ ಎಲುವು +ಗಳನ್ನು ಬಲಪಡಿಸಲೆಂದು ಆಗಲೇ ಸಾಕಷ್ಟು +ಕಠಿಣ ವ್ಯಾಯಾಮ ಮಾಡಿದ್ದ. ಆದರೆ ಅವನ +ಅಲ್ಕುಮಿನಿಯಂ ಕಾಲು ಬಹಳ ಭಾರವಾಗಿದ್ದು +ದರಿಂದ ಮೊದಲಿನಷ್ಟು ವೇಗವಾಗಿ ಬೌಲ್‌ +ಮಾಡಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. +ಆದ್ದರಿಂದ ನಾನು ಕಲಕತ್ತಾದಲ್ಲಿರುವ +ಹಿಂದುಸ್ತಾನ್‌ ಸೀಬಾ ಗೈಗಿ ಸಂಸ್ಥೆಯ +ಪ್ಲಾಸ್ಟಿಕ್‌ ಮತ್ತು ಅಪಿಟಿವ್ಸ್‌ ವಿಭಾಗದ +ಸಮೀರ ಮುಖರ್ಜಿಯವರೊಂದಿಗೆ ಇದರ +ಬಗ್ಗೆ ಚರ್ಚಿಸಲು ನಿರ್ಧರಿಸಿದೆ. ಅಲ್ಲದೆ ಕಡಿಮೆ +ಭಾರದ ಕೃತಕ ಕಾಲನ್ನು ತಯಾರಿಸುವುದ ಕ್ಕಾಗಿ +ಗಟ್ಟಿಯಾದ ಹೊರಮೈಯುಳ್ಳ ವಸ್ತು +ವೊಂದನ್ನು ಸೂಚಿಸುವಂತೆ ಕೇಳಿಕೊಳ್ಳುವುದೂ +ನನ್ನ ಉದ್ದೇಶವಾಗಿತ್ತು'' ಎ0ದು ಖಾಸ್ನಬಿಸ್‌ +ಹೇಳುತ್ತಾರೆ. + +ಮುಖರ್ಜಿಯವರ ಸಲಹೆಯಂತೆ ಖಾಸ್ನ +ಬಿಸ್‌ ಗ್ಲಾಸ್‌ ಫೈಬರ್‌ನ ಹೊಸ ಕಾಲು +ತಯಾರಿಸಿದರು. . ಜಿತೇಂದ್ರ ಈ ಹೊಸಕಾಲಿ +ನೊಂದಿಗೆ ಮತ್ತೆ ಕ್ರಿಕೆಟ್‌ ಆಡಲಾರಂಭಿಸಿದರು. +1987ರ ಡಿಸೆಂಬರ್‌ನಲ್ಲಿ ಅವರು ಭಾರತೀಯ +ಕ್ರಿಕೆಟ್‌ ತಂಡದೊಂದಿಗ��� ಅಭ್ಕಾಸದಲ್ಲೂ +ತೊಡಗಿದ್ದರು. ಆದರೆ ಅವರಿಗೆ ಮೊಧಲಿನಂತೆ +ಗಂಟೆಗೆ 105-110 ಕಿಲೋ ಮೀಟರ್‌ + + +ನವೆಂಬರ್‌ 1988 + + +EE + + + + + +ಎಹ್‌ ಪುಣ್ಯ ಹ್‌ + + +“ನನಗೆ ಐಶ್ಟ ರ್ಯವೇನೂ ಬೇಕಾಗಿಲ್ಲ...ನಿನ್ನ +ಮುಂದಿನ ಅವತಾರಗಳ, ಟಿ.ಎ ಧಾರಾವಾಹಿಗೆ ಈಗ್ಲೇ +ನನಗೆ ರೈಟ್‌ ಕೊಟ್ಟು ಬಿಡು'' + + +ವೇಗದಲ್ಲಿ ಬೌಲ್‌ಮಾಡಲು ಸಾಧ್ಯವಾಗಲಿಲ್ಲ. +ಗ್ಲಾಸ್‌ಫೈಬರ್‌ನ ಕಾಲು ಸಹ ಸಾಕಷ್ಟು +ಭಾರವಾಗಿತ್ತು. + +ಪುನಃ ಜಿತೇಂದ್ರ ಖಾಸ್ನಬಿಸ್‌ರ ಮೊರೆ +ಹೊಕ್ಕರು. ಖಾಸ್ನಬಿಸ್‌ ಈ ಬಾರಿ ಕಾರ್ಬನ್‌ +ಫೈಬರ್‌ನ ಕಾಲು ತಯಾರಿಸಲು ನಿರ್ಧರಿಸಿ +ದರು. ಆದರೆ ಕಾರ್ಬನ್‌ ಫೈಬರ್‌ನಂಥ ವಸ್ತು +ಗಳು ಅಷ್ಟು ಸುಲಭವಾಗಿ ದೊರಕುವುದಿಲ್ಲ. +ಆದರಿಂದ ಖಾಸ್ನಬಿಸ್‌ ಮುಖರ್ಜಿಯವರ + + +63 + + +ಕಾರ್ಬನ್‌ ಫೈಬರ್‌ನ ಬಟ್ಟೆಯ ಜಿತೇಂದ್ರರ +ಕಾಲಿನ ಆಕಾರಕ್ಕೆ ಹೊಂದುವಂತೆ ಸುತ್ತಿ ಅಂಟು +ಮೀಟರ್‌ ಕಾರ್ಬನ್‌ ಫೈಬರ್‌ನ ಬಟ್ಟೆಯನ್ನು ಸಾಮಗ್ರಿಯನ್ನು ಸವರಿ ನಾಲ್ಕು ಗಂಭಿರ +ಉಚಿತವಾಗಿ ನೀಡಿತು. ಕಲಕತ್ತಾದ ಸೀಬಾ 100 ಡಿಗ್ರಿ ಸೆಂಟಿಗ್ರೇಡ್‌ ಶಾಖದ ಭಟ್ಟಿಯ +ಗಗ ಕಂಪನಿ ಅಂಟು ಸಾಮಗ್ರಿಯನ್ನು ಉಚಿತ ಲ್ಲಿಟ್ಟು ಭದ್ರಪಡಿಸಲಾಯಿತು. `ನಾವು ಈ +ನೀಡಲೊಪ್ಪಿಕೊಂಡಿತು. ಕಾಲನ್ನು ಆರು ಅಡಿ ಎತ್ತರದಿಂದ ನೆಲಕ್ಕೆ ಒಗೆ +ಕಾರ್ಬನ್‌ ಫೈಬರ್‌ನ ಸಾಮಗ್ರಿ ಗಳು ಸ್ಸ ಆಲಿ ದರೂ ಸುತ್ತಿಗೆಯಿಂದ ಬಡಿದರೂ ಅದು ಮುರಿ +ಗಿಂತ ನಾಲ್ಕುಪಟ್ಟು ಹೆಚ್ಚು ಶಕ್ತಿಶಾಲಿಂ ಯಾಗಿರು ಯಲಿಲ್ಲ'' ಎಂದು ಮುಖರ್ಜಿ ಹೇಳುತ್ತಾರೆ. +ಟು We +ತ್ತವೆ. ಬಾಹ್ಯಾಕಾಶ ಸತ್‌ ೋಧನೆಯಿಂದ ರಬ್ಬರಿನಿಂದ ಮಾಡಿದ ಪಾದವನ್ನು ಹೊಂದಿ +ಹಿಡಿದು ಕ್ರೀಡೆಗಳವರೆಗೆ ಅನೇಕ ರಂಗಗಳಲ್ಲಿ ರುವ ಈ ಕಾರ್ಬನ್‌ ಫೈಬರ್‌ ಕಾಲು 1.4 ಕೆ.ಜಿ +ಇದನ್ನು ಬಳಸಲಾಗಿದೆ. ಇದರ ಉಪಯೋಗ ತೂಕದು. ಇದಕ್ಕೂ ಮೊದಲಿನ ಗ್ಲಾಸ್‌ + + +ಸಹಾಯ ಕೋರಿದರು. ಕೊನೆಗೆ ಫ್ರಾನ್ಸಿನ +ಬ್ರೋಶಿಯರ್‌ ಎಸ್‌.ಎ. ಎಂಬ ಮೂರು + + +ವನ್ನು ಮೊದಲು ಕಂಡುಕೊಂಡದು ಜಪಾನ್‌. ಫೈಬರ್‌ ಕಾಲಿನ ಭಾರ 2.1 ಕೆ.ಜಿ.ಯಷ್ಟಿತ್ತು. +ಮೊದಲು ರೇಷ್ಟೆ ನೇಯ್ಗೆಗೆ ಹೆಸರಾಗಿದ್ದ... 1987ರ ಡಿಸೆಂಬರ್‌ - ಅಂತ್ಯಕ್ಕೆ ಹೊಸ +ಬ್ರೋಶಿ ಯರ್‌ ಎಸ್‌.ಎ ಕಂಪನಿ ನಂತರ ಈ ಕಾಲನ್ನು ಕೂಡಿಸಿಕೊಂಡ ಜಿತೇಂದ್ರ ಕ್ರಿಕೆಟ್‌ +ಕಾರ್ಬನ್‌ ಫೈಬರ್‌ನ ಬಟ್ಟೆ ಉತ್ಪಾದನೆ ರಂಗದಲ್ಲಿ ಹೊಸ ಆತೃ್ವವಿಶ್ವಾಸದೊಂದಗೆ +ಆರಂಭಿಸಿತು. ಆಡುತ ಮುನ್ನಡಿ ಇಡುತ್ತಿದಾರೆ. ಲ + + +RR + + +ಗೋಮಾಂತರ ವಿಜಯ + + +1948ರಲ್ಲಿ ಸರದಾರ ವಲ್ಲಭಭಾಯಿ ಪಟೇಲರು ಮುಂಬಯಿ ಬಂದರದಿಂದ +ಹಡಗವೊಂದರಲ್ಲಿ ಹೊರಟದ್ದರು. ಗೋವೆಯ ಸಮೀಪಕ್ಕೆ ಹಡಗು ಬಂದಾಗ ಸರದಾರ +ಪಟೇಲರು ಗೋವೆಯನ್ನಷ್ಟು ನೋಡಲೆಂದು ಹಡಗನ್ನು ಗೋವೆಗೆ ಇನ್ನಿಷ್ಟು ಸಮೀಪ ಒಯ್ಯಲು +ಕಪ್ತಾನನಿಗೆ ತಿಳಿಸದರು. ಕಪ್ಪಾ ನ ಗೋವೆಗೆ ಸಮೀಪವಿರುವ, ಸಮುದ್ರ ಪ್ರದೇಶದ ಮೇಲೆ +ಪೋರ್ಚುಗೀಜರಿಗೆ ಅಧಿಕಾರವಿರುವುದನ್ನು ಹೇಳಲು ಸರದಾರರು ಮುಗುಳ್ನಕ್ಕು “ಇರಲಿ +ಇರಲಿ. ಸಮೀಪ ಹೋಗಿ ನೋಡೋಣ'' ಎಂದರು. ಕಪ್ತಾನ ಸರದಾರರನ್ನು ಸಂತೋಷ +ಪಡಿಸಲು ಹಡಗನ್ನು ಪೋರ್ತಗೀಜ ಸಮುದ್ರದಲ್ಲಿ ಒಂದು ಮೈಲು ಒಳಕ್ಕೆ ಸಾಗಿಸಿದ. + +“ಹಡಗದಲ್ಲಿ ಎಷು ಜನ ಸೈನಿಕರಿದ್ದಾರೆ?'' ಎಂದು ಸರದಾರರು ಕೇಳಲು ಕಪ್ತಾನ "800" +ಎಂದುತ್ತರವಿತ್ತ. “ಗೋವೆಯನ್ನು ಗೆಲ್ಲಲು ಇಷ್ಟು ಜನ ಸಾಕೆ?” ಕೇಳಿದರು ಸರದಾರ +ಪಟೇಲರು. ಕಣ್ಣು ರೆಪ್ಪೆ ಕೂಡಾ ಮಿಟುಕಿಸದೆ ಕಪ್ತಾನ “ಸಾಕೆಂದು ನನಗನಿಸುತ್ತದೆ'' + + +ಎಂದುತ್ತರವಿತ್ತ. "ಸರಿ ಹಾಗಾದರೆ ಹೇಗೂ ಬಂದಿದ್ದೇವೆ. ಹೋಗಿ ಗೋವೆಯನ್ನು ಗೆಲೋಣ” +ಸರದಾರರೆಂದರು. + + +ಕಪ್ತಾನ ಅವರ ಮುಖ ುವನ್ನೊಮೆ ಮ್ಮ ನೋಡಿ ಆ ಮಾತನ್ನು ಮತ್ತೊ ಮ್ಮೆ ಅನ್ನಲು ಕೇಳಿಕೊಂಡ. +ಸರದಾರರು ಗಂಭೀರವಾಗಿ ಪ್ರ ಪುನಃ ಅದೇ ಮಾತನ್ನ ಂದರು. +"ನನಗೆ ಲಿಖಿತ ಆಜ್ಞೆ ಕೊಡಿ ಸ್ವಾಮಿ. ರಿಕಾರ್ಡಿಗೆ ಅದು ಬೇಕು” ಎಂದ ಕಪ್ತಾನ. + + +ಆಗ ಸರದಾರರು ಮತ್ತೆ ಮುಗುಳ್ದಕ್ಕು “ಬೇಡ. ತಿರುಗಿ ಹೋಗುವುದು ವಾಸಿ ಎಂದು +ಕಾಣುತ್ತದೆ. ನಿಮಗೆ ಲ್ಲ, ಜವಾಹರಲಾಲರು, ಅವರು ಇಂಥ ಕಾರ್ಯಕ್ಕೆ +ಆಕ್ಷೇಪವೆತ್ತಿಯಾರು!'' + + + + + + + + +ಜೀವನದರ್ಶನ-10 ೫ ಕೆ.ಟ ಪಾಂಡುರಂಗಿ + + +ಅಸೂಯೆ-ಹರ್ಷ + + +be | ಮನುನ ಸ್ವಭಾವದಲ್ಲಿ ಕೆಲವು ಪ್ರತಿಕೂಲ ಗುಣಗಳಿವೆ. ಕೆಲವು ಅನುಕೂಲ ಗುಣಗಳಿವೆ. ಇವುಗಳಲ್ಲಿ +ಕೆಲವು ಪರಸ್ಪರ ಸಂಬಂಧವುಳ್ಳವುಗಳಾಗಿದ್ದು. ಒಂದು ಹೆಚ್ಚಿದ್ದರೆ ಇನ್ನೊಂದು ಕಡಿಮೆಯಾಗಿರುವದು. +ಸನ್ನಿವೇಶ ಬಲದಿಂದ ಪ್ರತಿಕೂಲ ಗುಣ ಹೆಚ್ಚು ಒತ್ತಡದಿಂದ ಪ್ರಕಟವಾಗುತ್ತಿದ್ದಾ ಗ ಅದನ್ನು ವಿಫಲ +: ಗೊಳಿಸುವ ಅನುಕೂಲ ಗುಣವನ್ನು ಪ್ರಯತ್ನಪೂರ್ವಕವಾಗಿ ಬೆಳೆಸಿಕೊಂಡರೆ ಆ ಪ್ರತಿಕೂಲ ಗುಣದ +ಒತ್ತಡವು ಕಡಿಮೆಯಾಗಿ ವ್ಯಕ್ತಿಗೂ ಸಮಾಜಕ್ಕೂ ಹಿತವಾಗುವುದು. ಹೀಗೆ ಮಾಡಬೇಕಾದರೆ ಅವೆರಡೂ +ಗುಣಗಳ ಕಾರಣ ಮೀಮಾಂಸವನ್ನು ಜಾಗೂಕತೆಯಿಂದ ಮಾಡಿದರೆ ಅವುಗಳಲ್ಲಿ ಗ್ರಾಹ್ಮ ಯಾವುದು +ಅಗ್ರಾಹ್ಮ ಯಾವುದು ಎಂಬ ವಿವೇಚನೆಯುಂಟಾಗಿ ಅವುಗಳಲ್ಲಿ ಸಮತೋಲನವನ್ನು ಉಂಟು ಮಾಡಲು +ಅಥವಾ ಪ್ರತಿಕೂಲವಾದದ್ದರ ಒತ್ತಡವನ್ನು ಕಡಿಮೆ ಮಾಡಲು ಸಹಾಯವಾಗುವದು. +ಉದಾಹರಣೆಗೆ ಅಸೂಯೆ ಮತ್ತು ಹರ್ಷ ಇಂಥ ಎರಡು ಗುಣಗಳು. ಅಸೂಯೆ ಅಂದರೆ ಹೊಟ್ಟೆ +ಕಿಚ್ಚು. ಬೇರೆಯವರು ಮುಂದೆ ಬಂದರೆ, ಯಶಸ್ಸನ್ನು ಗಳಿಸಿದರೆ ಕಾರ್ಯಸಿದ್ದಿಯನ್ನು ಪಡೆದರೆ ಚೆನ್ನಾಗಿ +ಇದ್ದರೆ ಸಹಜವಾಗದಿರುವ ಸ್ವಭಾವ. ಈ ಗುಣ ಅಥವಾ ದೋಷ ಸ್ವಲ್ಪ ಹೆಚ್ಚು ಕಡಿಮೆ ಎಲ್ಲರಲ್ಲಿಯೂ + + +4 ತಕಈಟಕಾರಾಲ ಜಾಗದ - ೨ರ ರ್ಥ + + +220/71 + + +ತ್ತದೆ. ಇನ್ನು ಕೆಲವರಿಗೆ ಅತಿಯಾಗಿರುತ್ತದೆ. ಕೆಲವರಿಗೆ ಕೆಲವು ವಿಷಯಗಳಲ್ಲಿರುತ್ತದೆ. ಇನ್ನು ಕೆಲವರಿಗೆ +ಬೇರೆ ವಿಷಯಗಳಲ್ಲಿರುತ್ತದೆ. ಸಾಮಾನ್ಯವಾಗಿ ಒಂದೇ ಕಾರ್ಯಕ್ಷೇತ್ರಕ್ಕೆ ಸೇರಿದವರಿಗೆ ಪರಸ್ಪರ ಅಸೂಯೆ +ಇರುವದು ಹೆಚ್ಚು. ಕೆಲವರಿಗೆ ಸ್ವತಃ ಅಸೂಯೆ ಇಲ್ಲದಿದ್ದರೂ ಬೇರೆಯವರು ಒರೆ ಹಚ್ಚಿದಾಗ +ಬರುವದುಂಟು. ನಿಷ್ಕಾರಣವಾಗಿ ಎಲ್ಲದಕ್ಕೂ ಅಸೂಯೆ ಪಡುವ ಎಲ್ಲರೊಡನೆಯೂ ಅಸೂಯೆ ಪಡುವ +ಅಸೂಯಾ ಮೂರ್ತಿಗಳೂ ಕೆಲವರಿರುವರು. + + +ಅಸೂಯೆಯ ಮುಖ್ಯ ಕಾರಣ ಪರಸ್ಪರ ತುಲನೆ. ಪ್ರತಿಯೊಬ್ಬ ಮನುಷ್ಯನೂ ತನ್ನ ವ್ಯಕ್ತಿತ್ವದ ವಿಷಯ +ದಲ್ಲಿ ಅಭಿಮಾನ- ಪ್ರೀತಿ-ಆದರವುಳ್ಳ ವನಾಗಿರುತ್ತಾನೆ. ಇದು. ಸಹಜವಾದುದು. ಆದರೆ ಇಂಥ +ಸ್ವಅಭಿಮಾನವನ್ನು ಕಾಯ್ದುಕೊಂಡು ಹೋಗಲು ತನ್ನ ನಂಥ ಪರಿಸರದಲ್ಲಿದ್ದ ಬೇರೆಯವರೊಡನೆ ತನ್ನನ್ನು +' ಹೋಲಿಸಿಕೊಳ್ಳುತ್ತ ಹೋಗುತ್ತಾನೆ. ಇಂಥ ಹೋಲಿಕೆಯಲ್ಲಿ ಕೆಲವರು : ತನಗಿಂತ ಕಡಿಮೆಯಾಗಿರುವದು +ಕೆಲವರು ತನಗಿಂತ ಹೆಚ್ಚಾಗಿರುವದು ಕಂಡ ಬರುತ್ತದೆ. ಇಂಥ ಪ್ರಸಂಗದಲ್ಲಿ ತನಗಿಂತ ಕಡಿಮೆಯಿದ್ದವರಿ +ಗಿಂತ ತಾನು ಶ್ರೇಷ್ಠ ಎಂದು ಭಾವಿಸಿ ಉಬ್ಬುತ್ತಾನೆ. ತನಗಿರುವ ಹೆಚ್ಚಿನ ಸನ್ನಿವೇಶದ ಅನುಕೂಲ + + +ಅವರಿಗಿರುವ ಕಡಿಮೆ ಸನ್ನಿ ವೇಶಗಳ ಅನುಕೂಲ ಇವನ್ನೆಲ್ಲ ಗಮನಿಸುವ ಗೋಡವೆಗೆ ಹೋಗದೆ ತಾನು + + +೨ +\ + + +AEST TSN ARVN TEND ನ್‌ ದ 1 + + +ಒಪ್ಪಿಕೊಳ್ಳುವದಕ್ಕೇ ಹಿಂಜರಿಯುತ್ತಾ ನೆ. ಅವರಲ್ಲಿ ಏನಾದರೂ ಕೊರತೆ ಕಾಣಲು ಪ್ರಯತ್ನಿಸುತ್ತಾ ನೆ. +ಅವರಿಗೆ ಕೆಲವು ಅನಗತ್ಮ ಅನುಕೂಲಗಳಿವೆ ಎಂದು ಭಾವಿಸುತ್ತಾನೆ. ಅವರ ಹೆಚ್ಚು ಗಾರಿಕೆ ಕೇವಲ +ಪ್ರಚಾರ ಎಂದು ಸಾಧಿಸಲು ಪ್ರಯತ್ನಿಸುತ್ತಾನೆ. ಅಂತೂ ತಮ್ಮಿಬ್ಬರ ಹೋಲಿಕೆಗೆ ನಿಷ್ಪಕ್ಷಪಾತವಾದ + + +ಮುಂದೆ ಬಂದಷ್ಟೂ ಈ ಅಸೂಯೆ ಹೆಚ್ಚುತ್ತ ಹೋಗುತ್ತದೆ. ಇದರ ದುಷ್ಪರಿಣಾಮ ಅವನ ಮೇಲೆಯೂ +ಸಮಾಜದ ಮೇಲೆಯೂ ಆಗುತ್ತದೆ. + +ಇದರಿಂದ ಪಾರಾಗಬೇಕಾದರೆ ನಮಗಿಂತ ಹೆಚ್ಚು ಯೋಗ್ಯತೆಯಿದ್ದವರೂ ಗುಣ ವಂತರೂ ಕಾರ್ಯ +ಸಿದ್ದಿಯನ್ನು ಪಡೆದವರನ್ನೂ ನೋಡಿ ಸಂತೋಷ ಪಡುವ ಹರ್ಷ ಪಡುವ ಸ್ವಭಾವವನ್ನು ಬೆಳೆಸಿಕೊಳ್ಳ +ಬೇಕು. ಅಂದರೆ ಅವರ ಪ್ರಯತ್ನ ದಂತೆ ನಾವೂ ಪ್ರಯತ್ನಪಟ್ಟು ಮುಂದೆ ಬರುವ ಉತ್ಸಾಹ ಮೂಡತ್ತದೆ. +ಆತ್ಮ ವಿಶ್ವಾಸ ಹೆಚ್ಚುತ್ತದೆ. ಅಸೂಯೆ ಕಡಿಮೆಯಾಗುತ್ತ ದೆ. ಅಸೂಯೆ ಬೇರೆಯವರಿಗಿಂತ ನಮಗೇ ಹೆಚ್ಚು +ಹಾನಿಕರ. | + + +ಹಾ ಸಾಹಾ + + +ಳು ರತನ್‌ ಇಗ ಗ ದ್‌ ಉಲ, + + + + + + + + +ದಾವಾ ಸಾರ್‌ + + +ಸ್ವರೂಪತಃ ಶ್ರೇಷ್ಠನು ಎಂದು ಉಬ್ಬುತ್ತಾನೆ. ಆದರೆ ತನಗಿಂತ ಹೆಚ್ಚಿನವರ ವಿಷಯ ಬಂದಾಗ ಅದನ್ನು + + +ಮಾನದಂಡವನ್ನು ಉಪಯೋಗಿಸುವುದಿಲ್ಲ. ಇದರಿಂದ ಅಸೂಯೆ ಉಂಟಾಗುತ್ತದೆ. ಆ ಇನ್ನೊಬ್ಬನು ' + + +ಇದ್ದೇ ಇರುತ್ತದೆ. ಕೆಲವರಿಗೆ ಬಹಳ ಕಡಿಮೆಯಾಗಿರುತ್ತದೆ. ಅತಿಯಾಗಿರುತ್ತದೆ ಅಥವಾ ಸುಪ್ತವಾಗಿರು : + + +ನರ್‌ + + +ನಧಾಪ ಸರಕಾರ + + +ಇಲ್ಲಿ ಜನಸಾಮಾನ್ಯರೆಲ್ಲ + + +ಬಲಿಪಶುಗಳು + + +ಕಳೆದ ಆಗಸ್ಟ್‌ ಆರರಂದು ಬೆಳಗಿನ ಹತ್ತೂ +ವರೆಯ ಸಮಯ. ಬಿಹಾರದ ಮಣಿಹಾರ +ಘಾಟಿನಲ್ಲಿ ಗಂಗೆಯ ದಡದ ಮೇಲೆ ನೂರಾರು +ಜನರ ಗದ್ದಲ ಉಗಿದೋಣಿಯನ್ನೇರಿ ಉಕ್ಕಿ +ಹರಿಯುತ್ತಿದ್ದ ಗಂಗೆಯನ್ನು ದಾಟಿ ಸಾಹೇಬ +ಗಂಜಿಗೆ ಹೋಗಲು ಟಿಕೆಟ್‌ ಪಡೆದುಕೊಂಡು +ತಮ್ಮ ಸರದಿಗಾಗಿ ಜನ ಕಾಯುತ್ತಿದ್ದರು. +ಸಾಹೇಬಗಂಜಿನಾಚೆಗೆ ದೇವಗಡವೆಂಬ + + +ಊರಿದೆ. ಅಲ್ಲಿಯ ವೈದ್ಯನಾಥ ಮಂದಿರದಲ್ಲಿ + + +ನಡೆಯುವ ಶ್ರಾವಣೀ ಜಾತ್ರೆಯಲ್ಲಿ ಭಾಗ +ವಹಿಸಲೆಂದು ಹೊರಟಿದ್ದವರೇ ಹೆಚ���ಚು ಮಂದಿ +ಸಾಹೇಬಗಂಜಿನಲ್ಲಿಳಿದು ಅಲ್ಲಿಂದ ಗಂಗಾಜಲ + + +ವನ್ನು ತುಂಬಿಕೊಂಡು ದೇವಗಡದಲ್ಲಿ ವೈದ್ಯ + + +ನಾಥ ಶಿವನ ಪೂಜೆಗೈಯುವ ಹಂಬಲದಿಂದ +ನಡೆದಿದ್ದ ಸ್ತ್ರೀಪುರುಷರನೇಕರು ಕಾವಿ ` ಬಟ್ಟೆ +ತೊಟ್ಟು ಭಕ್ತಿಯಿಂದ ಶಿವನಾಮ ಭಜಿಸುತ್ತಿ +ದ್ದರು. ಮುಂದಾಗಲಿರುವುದರ ಕಲ್ಪನೆ +ಕಿಂಚಿತ್ತೂ ಅವರಿಗಿರಲಿಕ್ಕಿಲ್ಲ. ಅವರೀಗ ಏರು +ತ್ತಿದ್ದುದು. ಒಂದು ಹಳೆಗಾಲದ ಉಗಿ ದೋಣಿ. +ಪ್ರಾಯಶಃ ಗಂಗೆಯ ಸೇವೆಯಲ್ಲೇ ಆ ದೋಣಿ +ಮಾಗಿರಬೇಕು. ಇಷ್ಟೊಂದು "ಮನುಷ್ಯರನ್ನು +ಹೊತ್ತಿದ್ದ ಆ ದೋಣಿಯಲ್ಲಿ ೫೦ ಕ್ವಿಂಟಾಲು +ಗೋಧಿ, ೨೦ ಕ್ವಿಂಟಾಲು ರಾಗಿ, ಕೋಳಿಗಳು +ತುಂಬಿದ್ದ ಕೆಲವು ಬುಟ್ಟಿಗಳು, ಒಂದು ದೊಡ್ಡ +ಮೋಟರ್‌ಸೈ ಕಲ್ಲು, ಎರಡು ಮೊಪೆಡ್‌ಗಳು +ಹಾಗು ನಾಲ್ಕು ಸೈಕಲ್ಲುಗಳನ್ನು ಹೇರುವುದ +ರೊಟ್ಟಿಗೆ ಕೆಲವು ಆಡುಗಳನ್ನು ಕೂಡ ತುರುಕ +ಲಾಯಿತು. ಈಗ ಮಾತ್ರ ಪ್ರಯಾಣಿಕರು ಪ್ರತಿ +ಭಟಿಸಿದರು. ಈ - ಪ್ರಯಾಣಿಕರಲ್ಲಿ ೨೮ +ವರ್ಷದ ಇಂದ್ರಜಿತ್‌ಕುಮಾರ್‌ ದಾಸ ಮತ್ತು +ಅವನ ಪತ್ನಿ ೨೨ ವರ್ಷದ ಅನುಪಮಾ ಕೂಡ + + +66 + + +9 ಬದರೀನಾಥ್‌ 9 + + +ಇದ್ದರು. ಜುಲೈ ೨೦ ರಂದಷ್ಟೇ ಎವ್ಯಾಓಿತ +ರಾಗಿದ್ದ ಇವರು ಹೊಳೆದಾಟಿ ತಮ್ಮೂರು ಜಗ +ತ್ಪುರಕ್ಕೆ ನಡೆದಿದ್ದರು. + + +. ಗಂಗೆಯ ಪಾತ್ರ ತುಂಬ ವಿಶಾಲವಾದುದ್ದು; + + +ಮಹಾಪೂರ ಬಂದಾಗಲಂತೂ ಅದರ ಹರಹು +ಇನ್ನು ವಿಸ್ತಾರವಾಗುತ್ತದೆ. ಈ ಉಗಿ ದೋಣಿ +ಲಂಗರು ಬಿಚ್ಚಿ ನೀರಿನಲ್ಲಿ ನೂರು ನೂರಿಪ್ಪತ್ತು +ಗಜಗಳಷ್ಟು ದೂರ ಹೋಗುವಷ್ಟರಲ್ಲೇ ಒಂದೆ +ರಡು ಸಲ ಆಚೀಚೆ ಮತ್ತಾವ ಪೂರ್ವ ಸೂಚನೆ +ಯನ್ನು ಕೊಡದಂತೆ ಇದ್ದಕ್ಕಿದ್ದಂತೆ ನೀರಿನಲ್ಲಿ +ಮುಳುಗಿಬಿಟ್ಟಿತು. + +ಈ ಆಕಷ್ಠಿಕದಲ್ಲಿ ೩೦೦ಕ್ಕಿಂತ ಹೆಚ್ಚು ಜನ +ಪ್ರಾಣಕ್ಕೆರವಾದರು. ಮೂರು ದಿನಗಳ ನಂತರ +ಬಿಹಾರ ಸರಕಾರ ಕೂಡ ಈ ಸಂಖ್ಯೆಯನ್ನು +ಒಪ್ಪಿಕೊಂಡಿತು... ಆದರೆ ಈ ಉಗಿ +ದೋಣಿಯ ಮಾಲಿಕ ನೃಪೇಂದ್ರಪ್ರಸಾದ್‌ +ಸಿಂಗ್‌ ಮತ್ತು ವ್ಯವಸ್ಥಾಪಕ ನಾಗೇಶ್ವರಸಿಂಗರ +ಮೇಲೆ ಈ ಘಟನೆಯ. ಪರಿಣಾಮವೆಂತಾಗಿದೆ +ಯೆಂಬುದು ಇನ್ನೂ ನಿಗೂಢವಾಗಿಯೇ ಉಳಿ +ದಿದೆ. ಅವರಿಬ್ಬರ ಮಟ್ಟಿಗೆ ಹೇಳುವುದಾದರೆ +ತಮ್ಮ ದೋಣಿ ಎಷ್ಟು ಹೆಚ್ಚು ಜನಗಳನ್ನು, ಸರ +ಕನ್ನು ಹೊತ್ತೊಯ್ಯುತ್ತದೊ ಅಷ್ಟೂ ಅವರಿಗೆ +ಅನುಕೂಲವೇ. ಈ ದೋಣಿಯ ಸಾಮರ್ಥ್ಯ +೧೩೫ ರಿಂದ ೧೫೦ ಜನರನ್ನು ಸಾಗಿಸುವುದು +ಎಂದು ರಾಜ್ಯ ಸರ್ಕಾರದ ನೌಕಾಸಾರಿಗೆ ಇಲಾ +ಖೆಯು ನೀಡಿದ ಅನುಮತಿ ಪಾತ್ರದಲ್ಲಿ +ಹೇಳಿದೆ. ಆದರೆ ಮಣಿಹಾರಘಾಟಿನಲ್ಲಿಯ + +(ಕಪೆ: 'ಫ್ರಂಟ್‌ಲೆನ್‌') + + +ಕಸೂರಿ + + +ke + + +ರಿಜಿಸ್ಟಿಯ ಪ್ರಕಾರ ಆ ದಿನದ ಆ ವಿಶಿಷ್ಟ +ಯಾತ್ರೆಗಾಗಿ ಮಾರಾಟವಾದದ್ದು ೫೩೫ ಟಿಕೆ +ಟ್ಟುಗಳು! ಯಾತ್ರಿಕರ ಸಂಖ್ಯೆಯೇ ಗರಿಷ್ಟ. +ಸಾಮರ್ಥ್ಯದ ಮೂರೂವರೆ ಪಟ್ಟು ಇದ್ದರೆ +ಧಾನ್ಯ, ಪಕ್ಷಿ, ಪ್ರಾಣಿಗಳು ಹಾಗು ಬೇರೆ ವಾಹ +ನಗಳ ರೂಪದಲ್ಲಿ ಇನ್ನಷ್ಟು ಭಾರವನ್ನು +ದೋಣಿ ಆ ದಿನ ಹೊರಬೇಕಾಗಿ ಬಂತು. +ಅಂದು ಆ ನತದೃಷ್ಟ ಉಗಿದೋಣಿಯಲ್ಲಿ +ಪ್ರಯಾಣಿಸಿಯ�� ಬದುಕುಳಿದ ಒಬ್ಬ ಸುದೈವಿ +ಹೇಳುವಂತೆ, “ಅಂದು ದೋಣಿಯ ಮೇಲ್ಮ +ಟ್ಟದ ಮೇಲೆ ಕುಳಿತಿದ್ದ ನಾವು ಕೆಲವರು, +ದೋಣಿ ತೀವ್ರವಾಗಿ ವಾಲುತ್ತಿದ್ದಂತೆಯೇ +ನೀರಿಗೆ ಎಸೆಯಲ್ಪಟ್ಟೆವು. ಅನಂತರ ಹೇಗೋ +ಪ್ರಯಾಸ ಪಟ್ಟು ದಂಡೆಯನ್ನು ತಲುಪಿದೆವು. +ಇನ್ನನೇಕರನ್ನು, ಈ ಅಪಘಾತ ಸಂಭವಿಸಿದ +ಕೆಲ ನಿಮಿಷಗಳಲ್ಲಿಯೇ ಧಾವಿಸಿ ಬಂದ ನಾಡ +ನೌಕೆಗಳವರು ಸಾಹಸ ಪಟ್ಟು ಸುಮಾರು + + +ನೂರು ಜನಗಳಾದರೂ ಅಂತು ಈಜಿ ಬದುಕಿ - + + +ದರು ಇಲ್ಲವೇ ರಕ್ಷಿಸಲ್ಪಟ್ಟರು.”. , + + +ಈ ಆಕಸ್ಮಿಕದಲ್ಲಿ ಮುಳುಗಿದವರ ಸಂಬಂಧಿಕ +ರನ್ನೊಳಗೊಂಡು ಸಾವಿರಾರು ಜನ ಕ್ರಿಘ್ರದಲ್ಲೇ +ಅಲ್ಲಿಗೆ ಧಾವಿಸಿದರು. ಅವರಲ್ಲಿ ಹಲವರು +ತಟ್ಟನೆ ನೀರಿಗಿಳಿದು ಸಾಕಷ್ಟು ಪ್ರಯತ್ನಿಸಿದಾಗ +ಆರು ಶವಗಳು ದೊರೆತವು. ಆದರೆ ಅಪಘಾತ +ಸ್ಥಳಕ್ಕೆ ಮೊದಲು ಬಂದ ಸರಕಾರಿ ಅಧಿಕಾರಿಗ +ಳೆಂದರೆ ಮಣಿಹಾರಿಯ ಬಿ.ಡಿ.ಓ. ಮತ್ತು +ಸರ್ಕಲ್‌ ಆಫೀಸರ್‌, ಅವರಿಬ್ಬರೂ ಬಂದಾಗ +ಆಗಲೇ ಮಧ್ಯಾಹ್ನ ೧೨-೩೦. ಈ +ವಿಳಂಬದಿಂದ ರೊಚ್ಚಿಗೆದ್ದ ಜನ ಅವರಿಬ್ಬ +ರನ್ನು ಥಳಿಸಿಬಿಟ್ಟಿತು. ಅವರನ್ನು ಉಳಿಸಿಕೊಳ್ಳು +ವುದಕ್ಕಾಗಿ ಹೆಚ್ಚಿ ಸಂಖ್ಯೆಯಲ್ಲಿ ಪೊಲೀಸರನ್ನು +ಕರೆಸಬೇಕಾಯಿತು. ಅಪರಾಹ್ನ ಎರಡೂ +ವರೆಯ ಹೊತ್ತಿಗೆ ಬಂದ ಜಿಲ್ಲಾ ಮಟ್ಟದ ಅಧಿ +ಕಾರಿಗಳು ಮುಂದಿನ ಎರಡು ದಿನಗಳ ಕಾಲ +ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳು +ವಲ್ಲಿ ವಿಫಲರಾದರು. ಅವರು ಮಾಡಿದ್ದೆಂದರೆ +ಜಿಲ್ಲಾ ಕೇಂದ್ರವಾದ ಕಟಿಹಾರ ಹಾಗೂ ಮಣಿ +ಹಾರಿಗಳ ನಡುವೆ ಅಲೆಯುವುದು, ಕಟಿಹಾರ +ದಲ್ಲಿದ್ದಾಗ ತೀವ್ರ ಸಹಾಯ ಕೋರಿ ರಾಜ್ಯ +ಸರ್ಕಾರಕ್ಕೆ ಸಂದೇಶ ಕಳಿಸುವುದು. + + +ನವೆಂಬರ್‌ 1988 + + + + + +ಅಪಘಾತ ಸಂಭವಿಸಿದ +ರಾತ್ರಿಯ ನಂತರ-ಬಿಹಾರದ ಮುಖ +ಕಾರ್ಯದರ್ಶಿ ಅರುಣ ಪಾಠಕರು ಕೇಂದ +ಸಂರಕ್ಷಣ ಕಾರ್ಯದರ್ಶಿಗೆ ಫೋನ್‌ ಮಾಡಿ +ನೌಕಾಪಡೆಯ ಮುಳುಗುಗಾರರನ್ನು ಸೈನ +ಪಡೆಯ ಈಜುಗಾರರನ್ನು ನೆರವಿಗೆ ಕಳಿಸುವಂತೆ +ಕೋರಿದರು. ಆದರೆ ಮರು ಸಂಜೆ ಅಲ್ಲಿಗೆ +ಬಂದ ನೌಕಾಪಡೆಯ ಮುಳುಗುಗಾರರಿಗೆ +ಅಂದು ಕೆಲಸ ಪ್ರಾರಂಭಿಸಲು ಶಕ್ಕವಾಗ ಇಲ್ಲ. +ಯಾಕೆಂದರೆ, ರಾತ್ರಿ ಕೆಲಸ ಮಾಡಲು ಅಗತ್ಯ +ವಾದ ಸರ್ಚ್‌ ಲೈಟುಗಳನ್ನು ಜಿಲ್ಲಾ ಆಡಳಿತ +ಪೂರ ಯಿಸಿರಲಿಲ್ಲ. + +ಮುಖ್ಯಮಂತ್ರಿ ಭಗವತ್‌ ರಭಾ ಅರಭಾದರು +ಘಟನಾ ಸ್ಥಳಕ್ಕೆ ಬಂದಾಗ ಕೋಪದಿಂದ ಕುದಿ +ಯುತ್ತಿದ್ದ ಜನಜಂಗುಳಿಯನ್ನು ಅವರು ಎದು +ರಿಸಬೇಕಾಯಿತು. ಅವರ ಸಂಗಡ ಇಬ್ಬರು +ಮಂತ್ರಿಗಳೂ ಬಿಹಾರದ ಪೊಲೀಸ್‌ ಡೈರೆಕ್ಟರ್‌ +ಜನರಲ್‌ ಜೆ.ಎಂ. ಕುರೇಶಿಯವರೂ ಬಂದಿ +ದ್ದರು. ಜನಜಂಗುಳಿಯ ಸಿಟ್ಟು ತಕ್ಷಣ ಪರಿ +ಹಾರ ಕಾರ್ಯ ಪ್ರಾರಂಭಿಸುವುದರಲ್ಲಿ ಜಿಲ್ಲಾ +ಆಡಳಿತ ವಿಫಲವಾದುದಕ್ಕಷ್ಟೇ ಸೀಮಿತವಾಗಿ +ಉಳಿಯಲಿಲ್ಲ. ಮುಂಚೆ ಈ ದೋಣಿ ಸೇವೆ +ಯನ್ನು ರೈಲ್ವೆ ಆಡಳಿತ ನಿರ್ವಹಿಸುತ್ತಿತ್ತು. +ಆಗೆಲ್ಲ ಅತ್ಯಂತ ಕಾರ್ಯಕ್ಷಮವಾಗಿ ನಡೆ +ಯುತ್ತಿದ್ದ ವ್ಯವಸ್ಥೆಯನ್ನು ಬದಲಿಸಿ ನಡುವೆಯೇ +ಅದನ್ನು ಖಾಸಗಿಯವರಿಗೆ ವಹಿಸಿಕ���ಡ +ಲಾಯಿತು. ಉತ್ತರ ಪ್ರದೇಶ-ಬಿಹಾರಗಡಿ +ಯಲ್ಲಿರುವ ಬಕ್ಸರಿನಿಂದಾರಂಭಿಸಿ +ಬಿಹಾರ-ಪಶ್ಚಿಮ ಬಂಗಾಲ ಗಡಿಯಲ್ಲಿರುವ +ಸಕ್ರಿಘಾಟಿನವರೆಗೂ ಗಂಗೆಯಲ್ಲಿ ನೌಕಾ ಸಂಪ +ರ್ಕವೊದಗಿಸುವ ವ್ಯವಸ್ಥೆಯನ್ನು ಬಿಹಾರದಲ್ಲಿ +ಮೂವರು ಖಾಸಗಿ ಗುತ್ತಿಗೆದಾರರು ನೋಡಿ +ಕೊಳ್ಳುತ್ತಿದ್ದಾರೆ. ನೃಪೇಂದ್ರಪ್ರಸಾದ್‌ ಸಿಂಗ್‌ +ಉರುಫ್‌ ಬಚಾಸಿಂಗ್‌, ಗೋರಖನಾಥ್‌ +ಉಪಾಧ್ಯಾಯ , ಮತ್ತು ಭಗ್ಗುಸಿಂಗ್‌ ಎಂಬ +ವರೇ ಈ ಮೂವರು ಮಹನೀಯರು. +ಖಾಸಗೀಯವರ ದೋಣಿ ಸೇವೆಯನ್ನು ಸುರ +ಕ್ಷಿತತೆಯ ದೃಷ್ಟಿಯಿಂದ ಮಾತ್ರ ನಿಲ್ಲಿಸ +ಬೇಕೆಂಬುದು ಜನತೆಯ ಬೇಡಿಕೆಯಲ್ಲ. ಈ. +ಗುತ್ತಿಗೆದಾರರು ಆಂತರಿಕ ಜಲಪರ್ಯಟನಕ್ಕೆ + + +67 + + + + + +ಸಂಬಂಧಿಸಿದಂತಿರುವ ನಿಯಮಗಳನ್ನೆಲ್ಲ +ಮುರಿಯುತ್ತಿದ್ದಾರಲ್ಲದೆ ಗುಂಡಾಗಳನ್ನು ತಮ್ಮ +ಸೇವೆಯಲ್ಲಿಟ್ಟುಕೊಂಡು ಮನಬಂದಷ್ಟು ಹಣ +ವನ್ನು ಪ್ರಯಾಣದರವೆಂದು ಪ್ರಯಾಣಿಕರಿಂದ +ಹಿಂಡುತ್ತಾರೆಂಬುದೂ ಅವರ ದೂರಾಗಿತ್ತು. +ಇದಕ್ಕೆಲ್ಲ ಪರಿಹಾರವೇನೆಂದರೆ ಪುನಃ ಇದನ್ನು +ನಡೆಸಲು ರೈಲ್ವೆ ಇಲಾಖೆಗೇ ಬಿನ್ನವಿಸುವು +ದೊಂದೇ. + +ಮರುದಿನ ಐದು ಸಾವಿರ ಜನ ಊರಲ್ಲಿ +ಮೋರ್ಚಾ ತೆಗೆದು ಸರ್ಕಾರವು ಈ ದೋಣಿ +ದುರಂತದ ನಂತರ ತೋರಿದ ನಿರ್ಲಕ್ಷವನ್ನು + + +'ತೆರೆಗಳನ್ನಾಳುವ ರಾಣಿ' ಎಂದು ಒಂದೊಮ್ಮೆ +ಬ್ರಿಟಿನ್ನಿಗೆ ಗೌರವ ಸಲ್ಲುತ್ತಿತ್ತು. ಆದರೆ ಇಂದು +ಅದು ಇತಿಹಾಸಕ್ಕೆ ಸೇರಿ ಹೋದ ಮಾತು. +ಬಿಹಾರದಲ್ಲಿ ಮಾತ್ರ ಗಂಗೆಯ ತೆರೆಗಳನ್ನಾ +ಳುವ ವಂಶಗಳು ಇನ್ನೂ ರಾಜಾರೋಷವಾಗಿ +ಮೆರೆಯುತ್ತಿದೆ. + +ಗಂಗೆಯನ್ನು ದಾಟಿಸುವ ಗುತ್ತಿಗೆಯನ್ನು ಹಿಡಿ +ಯುವವರಲ್ಲಿ ಬಚ್ಚಾಸಿಂಗ್‌, ಗೋರಖನಾಥ +ಉಪಾಧ್ಯಾಯ, ಲಾಲಮೋಹರ್‌ ಉಪಾ +ಧ್ಕಾಯ, ನೃಪೇಂದ್ರ ಪ್ರಸಾದ್‌ ಸಿಂಗ್‌ ಉರ್ಫ್‌ +ಬಚ್ಚಾಸಿಂಗ್‌, ರತ್ನೇಶ ನಾರಾಯಣಸಿಂಗ್‌ +ಮತ್ತು ಅಮರೇಂದ್ರ ನಾರಾಯಣಸಿಂಗರದು +ದೊಡ್ಡ ಹೆಸರು. ಬಿಹಾರದಲ್ಲಿ ಪಶ್ಚಿಮದಿಂದ +ಪೂರ್ವಕ್ಕೆ ಹರಿಯುವ ಗಂಗೆ ಈ ರಾಜ್ಯವನ್ನು +ವಸ್ತುತಃ ಉತ್ತರ, ದಕ್ಷಿಣಗಳಾಗಿ ಇಬ್ಬಾಗಿಸು +ತ್ತದೆ. ದಂಡೆಯ ಎರಡೂ ಬದಿಗಳಲ್ಲಿ ೧೦೦ +ಕ್ಕಿಂತ ಹೆಚ್ಚು ಘಾಟುಗಳಿವೆ. ಈ ಎಲ್ಲ ಘಾಟು +ಗಳ ಮೂಲಕ ನೌಕಾಸಾರಿಗೆ ನಿರ್ವಹಿಸುವ +ಗುತ್ತಿಗೆ ಈ ಐದಾರು ಮನೆತನಗಳ ಸ್ವತ್ತಾ +ಗಿಯೇ ಉಳಿದಿದೆ. ಇದು ಬ್ರಿಟಿಶರ ಕಾಲ +ದಿಂದಲೂ ನಡೆದುಕೊಂಡು ಬಂದ ಪದ ತಿಯೇ +ಆಗಿರುವುದರಿಂದ ಇವರೆಲ್ಲ ಬಹು ಭದ್ರವಾಗಿ +ತಳವೂರಿದ್ದಾರೆ. ಅಪಾರ ಧನಸಂಪತ್ತು ಮತ್ತು + + +N ಗ +68 + + + + + +ಖಂಡಿಸಿತು. ಅದರಿಂದ ಆಗಬಹುದಾದ ಅನಾ +ಹುತಗಳನ್ನು ತಪ್ಪಿಸಲೆಂದು ಸರಕಾರ ೨೦೦ +ಜನ ಬಿಹಾರ ಮಿಲಿಟರಿ ಪೊಲೀಸರನ್ನು ೨೫ +ಜನ ಇನ್ಸ್‌ಪೆಕ್ಟರುಗಳನ್ನು ನೇಮಿಸಿತು. +ಬಿಹಾರ ಪ್ರದೇಶ ಕಾಂಗ್ರೆಸ್ಸಿನ ಅಧ್ಯಕ್ಷರೂ +ಲೋಕಸಭೆಯಲ್ಲಿ ಕಟಿಹಾರ ಮತಕ್ಷೇತ್ರವನ್ನು +ಪ್ರತಿನಿಧಿಸುವ ಸದಸ್ಮರು ಆದ ತಾರೀಖ್‌ +ಅನ್ವರ್‌ ಮತ್ತು ಮಣಿಹಾರ್‌ ಘಾಟದ ವಿಧಾನ +ಸಭಾಸದಸ್ಕ ಮುಬಾರಕ್‌ ಹುಸೇನ್‌ ಇ���್ಬರೂ +ಈ ಜನಜಂಗುಳಿಯನ್ನು ಕುರಿತು ಮಾತಾಡ +ಲೆತ್ನಿಸಿದರು. ಈ ದೋಣಿದುರಂತ “ದೈವೀ ಪ್ರ + + +ಇದು ಇವರ + + +ರಾಜಕೀಯ ವರ್ಚಸ್ಸನ್ನು ಇವರು ಗಳಿಸಿಕೊಂಡಿ +ದ್ದಾರೆ. ಇದರಿಂದಾಗಿ ರಾಜ್ಯ ಹಾಗೂ ಕೇಂದ್ರ +ಸರಕಾರಗಳೆರಡರಲ್ಲೂ ಮಂತ್ರಿಗಳು ಮತ್ತು +ಪ್ರಭಾವಿ ಅಧಿಕಾರಿಗಳೊಂದಿಗೆ ನೇರ, ಘನಿಷ್ಠ +ಸಂಪರ್ಕ ಬೆಳೆಸಿ ಉಳಿಸಿಕೊಳ್ಳಲು ಇವರಿಗೆ ಶಕ್ಕ +ವಾಗಿದೆ. + +ಬಿಹಾರದಲ್ಲಿ ಗಂಗಾ ನದಿಯಲ್ಲಿ ದೋಣಿ +ಸೇವೆಗಳನ್ನು ಹೇಗೆ ಗುತ್ತಿಗೆ ಕೊಡಲಾಗುತ್ತ +ದೆಂಬುದು ಗುಟ್ಟೇನಲ್ಲ. ಈ ಗುತ್ತಿಗೆದಾರರೆಲ್ಲ +ತಮ್ಮ ದೋಣಿಗಳ ಸಾಮರ್ಥ್ಯವನ್ನು ವೀರಿ +ಪ್ರಯಾಣಿಕರನ್ನೂ ಸರಕನ್ನೂ, ದನಕರು +ಗಳನ್ನೂ ಹೊತ್ತು ಸಾಗಿಸುತ್ತವೆಂಬುದು ಆ +ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಗೊತ್ತಿದ್ದ +ಸಂಗತಿ. ಅಂತರ್ಜಲ ಸಾರಿಗೆ ನಿಯಮಗಳನ್ನು +ಅವುಗಳ ಬೇಕಾಬಿಟ್ಟಿ ಉಲ್ಲಂಘನೆಯ ಮೂಲ +ಕವೇ ಇವರೆಲ್ಲ ಅನುಸರಿಸುತ್ತಾರೆ. ಇವರ +ವರ್ಚಸ್ಸು ಎಷ್ಟು ಪ್ರಬಲವಾಗಿದೆಯೆಂದರೆ. +ಮಣಿಹಾರಘಾಟ ಮತ್ತು ಸಾಹೇಬಗಂಜಗಳ +ನಡುವಿನ ಸಾರಿಗೆಯನ್ನು ಒಂದು ಕಾಲಕ್ಕೆ ರೇಲ್ವೆ +ಇಲಾಖೆಯೇ ನೋಡಿಕೊಳ್ಳುತ್ತಿತ್ತು. ರೇಲ್ವೆಗೆ +ಕಲ್ಲಿದ್ದಲಿನ ಕೊರತೆಯೆಂಬಂತಹ ಕ್ಷುಲ್ಲಕ ಕಾರ +ಣವನ್ನು ಮುಂದೊಡ್ಡಿ ಬಿಹಾರ ಸರಕಾರ +ಅದನ್ನು ರೇಲ್ವೆಯಿಂದ ಕಸಿದು ಬಚ್ಚಾಸಿಂಗನಿಗೆ + + +WW +ಕಸ್ತೂರಿ + + +Kg + + +N + + +A + + + + + +' ಕೋಪದಿಂದ ಆಯಿತು” ಎಂದು ಅವರು ನುಡಿ + + +ಯುತ್ತಿದ್ದಂತೇ ಜನತೆ ಪೂರ್ತಿ ತಾಳ್ಮೆ ಕಳೆದು: + + +ಕೊಂಡಿತು. ವೇದಿಕೆಗೆ ನುಗ್ಗುತ್ತಿದ್ದ ಜನತೆಯ +ಕ್ಷೋಭೆಯಿಂದ ಈ ಇಬ್ಬರೂ 'ಜನ ಪ್ರತಿನಿಧಿ +ಗಳನ್ನು ಪಾರು ಮಾಡಲು ಪೊಲೀಸರು ಲಾಠೀ +ಚಾರ್ಜಿಗೆ ಇಳಿಯಬೇಕಾಯಿತು. + + +ಜನಕ್ಷೋಭೆ ಎಷ್ಟೆಂದು ತೀವ್ರವಾಗಿತ್ತೆಂದರೆ +ಆಗಸ್ಟ್‌ ಏಳರಂದು ಒಂದು ಸಾವಿರ ಜನ +.ಸಾಹೇಬಗಂಜಿನಲ್ಲಿ ದೋಣಿಯ ಟಿಕೆಟ್‌ ಕಚೇ + + +ಈ. ರಿಯನ್ನು ಸುಟ್ಟು ಹಾಕಿತು. ಮಣಿಹಾರ ಘಾಟಿ + + +ನಲ್ಲಿಯ ಜನ ಜಿಲ್ಲಾ ಆಡಳಿತದ ಪ್ರತಿಯೊಂದು + + +WN + + +ಸಾಮ್ರಾಜ್ಯ! + + +ಕೊಟ್ಟಿತು. + +ಬಿಹಾರದ ಅನೇಕ ರಸ್ತೆ ಮತ್ತು ರೇಲ್ವೆ ಸೇತು +ವೆಗಳ ನಿರ್ಮಾಣಕ್ಕೆ ಅಡ್ಡಗಾಲು ಹಾಕಿ ತಲೆ +ತಲಾಂತರಗಳವರೆಗೆ ತಡೆದು ನಿಲ್ಲಿಸಲಾಗಿದೆ. +ಒಂದೇ ಉದಾಹರಣೆಯನ್ನು ಇಲ್ಲಿ ನೋಡ +ಬಹುದು. ಪಾಟ್ನಾದ ಬಳಿ ಗಂಗೆಯ ಮೇಲೆ +ರಸ್ತೆ ಸೇತುವೆಯೊಂದನ್ನು ನಿರ್ಮಿಸಿದರೆ +ದಕ್ಷಿಣೋತ್ತರ ಬಿಹಾರಗಳನ್ನು ಕೂಡಿಸಿದಂತಾ +ಗುವುದು ಎಂಬ ದೃಷ್ಟಿಯಿಂದೆ ೧೯೧೬ +ರಲ್ಲಿಯೇ ಆಗಿನ ಬ್ರಿಟಿಶ್‌ ಸರಕಾರ ಯೋಜನೆ +ಯೊಂದನ್ನು ಸಿದ್ಧಪಡಿಸಿತು. ಆದರೆ ಅಲ್ಲಿಯ +ಸಾರಿಗೆ ಗುತ್ತಿಗೆದಾರರ ವರ್ಚಸ್ಸು ಎಷ್ಟೊಂದು +ಬಲವಾಗಿತ್ತೆಂದರೆ ೧೯೧೬ ರಿಂದ ೧೯೮೧ರ +ವರೆಗೆ ಅಂದರೆ ಮುಂದಿನ ೭೨ ವರ್ಷಗಳ +ವರೆಗೆ ಈ ಸೇತುವೆ ನಿರ್ಮಾಣ ಕಾರ್ಯ +ಪ್ರಾರಂಭವಾಗದಂತೆ ತಡೆಹಿಡಿಯಲಾಯಿತು. +ಮುಂದೆ ೧೯೮೧ ರಲ್ಲಿ ಆಗಿನ ಪ್ರಧಾನಿ +ಇಂದಿರಾಗಾಂಧಿಯವರು. ಈ ಸೇತುವೆ +ನಿರ್ಮಾಣವಾಗಲೇಬೇಕೆಂದು ಪಟ್ಟು ಹಿಡಿ +ದಾಗಲೇ ಅದರ ರಚನೆಯಾಯಿತು. ಆದರೆ +ಚೋದ್ಕವೆಂದರೆ ಅದುವರೆಗೆ ಈ ಸೇತುವೆಗಳ +ನಿರ್ಮಾಣವನ್ನು ಎರೋಧಿಸಿ ತಡೆಯುತ್ತ +ಬಂದಿದ ಗುತ್ತಿಗೆದಾರನಿಗೆ ಸೇತುವೆಗಾಗಿ ಸಾರ್ವ + + +WN + + +ಸವೆಂಬರ್‌ 1988 + + +ಕೃತಿಯನ್ನು ಸಂದೇಹದಿಂದಲೇ ನೋಡುತ್ತಿತ್ತು. +ಮುಳುಗಿದ್ದ ದೋಣಿಯನ್ನು ಎತ್ತಿ ಎಳೆದು +ದಂಡೆಗೆ ತರಲೆಂದು ಜಿಲ್ಲಾ. ಆಡಳಿತ ಒಂದು +ಎಳೆ ದೋಣಿಯನ್ನು ತರಿಸಿತು. ಅದು ದುರ್ಫ +ಟನೆಯ ಸ್ಥಳವನ್ನು ಸಮೀಪಿಸುತ್ತಿದ್ದಂತೆಯೇ +ಜನ ತೀವ್ರ ಪ್ರತಿಭಟನೆಯೊಡ್ಡಿ ಅದನ್ನು +ಹಿಂದಕ್ಕೆ ತರಿಸಿತು. ಈ ಎಳೆದೋಣಿಯನ್ನು ಸರ +ಕಾರ ತರಿಸಿದ ಉದ್ದೇಶವೇನೆಂದರೆ ಆಗಲೇ +ಮುಳುಗಿದ ಉಗಿ ದೋಣಿಯನ್ನು ನದಿಯ +ಪಾತ್ರದ ಉಸಿರಿನಲ್ಲಿ ಇನ್ನಷ್ಟು ಆಳವಾಗಿ ತಳ್ಳಿ +ಅದರಲ್ಲಿ ಸತ್ತ ಜನರ ಸಂಖ್ಯೆಯನ್ನು ಎ6ದೂ + + +N + + +ಜನಿಕರ ಮೇಲೆ ಬಧಿಸಿಲಾದ i. ge +ನೀಡಲಾಯಿತು! + + +ಇಲ್ಲಿಯ ನೌಕಾ ಸಾರಿಗೆಯಲ್ಲಿ ಆಗಾಗ ಸಂಭ +ವಿಸುವ ಅಪಘಾತಗಳನ್ನು ಸಾಮಾನ್ಯವಾಗಿ ಸರ +ಕಾರದ ಸಾರಿಗೆ ಅಧಿಕಾರಿಗಳ ಸಂಬಂಧಪಟ್ಟ +ಇತರ ಅಧಿಕಾರಿಗಳೂ ದುರ್ಲಕ್ಷಿಸಿಬಿಡುತ್ತಾ ರೆ +ಪೋಲೀಸು ಹಾಗೂ ಗುತ್ತಿ ಗೆದಾರರ ನಡು +ವಂತೂ ಅಪೂರ್ವ ಸಖ್ಯವಿದೆ. ಅಂತೆಯೆ ಚಿಕ್ಕ +ಪುಟ್ಟ ನಾಡ ದೋಣಿಗಳು ಸಹ ನದಿಯಲ್ಲಿ +ಸಾರಿಗೆ ನಡೆಸದಂತೆ ಅವರು ಕ್ರಮ ಕೈಕೊಳ್ಳು +ತ್ತಾರೆ. ೧೯೮೬ ರ ನವೆಂಬರ್‌ ೨೯ ರಂದು +ನಡೆದೊಂದು ಘಟನೆಯನ್ನು ನೋಡಬಹುದು. +ಅಂದು ಬಕ್ಸಾರದಲ್ಲಿ ಒಂದು ' ಚಿಕ್ಕ ನಾಡ +ದೋಣಿಯಲ್ಲಿ ಕೆಲವರು ಪ್ರಯಾಣಿಕರು ಏರಿ +ದರು. ಅದು ಗೊತ್ತಾಗುತ್ತಲೇ ಅಲ್ಲಿಯ ಗುತ್ತಿ +ಗೆದಾರ ಸ್ಥಳಕ್ಕೆ ಧಾವಿಸಿ ಬಂದ. ಅವನ +ಆಜ್ಞೆಯ ಪ್ರಕಾರ ಆ ನಾಡ ದೋಣಿಗೆ ನಾವಿಕ +ರನ್ನು ಪ್ರಯಾಣಿಕರನ್ನು ಬಿಗಿದು ಕಟ್ಟಿ ಎಲ್ಲರ +ಕಣ್ಣೆದುರಿಗೇ ಅವರನ್ನು ನೀರಿನಲ್ಲಿ ಮುಳುಗಿಸಿ +ಬಿಡಲಾಯಿತು. + +ಅಂಥವರ ಆಜ್ಞೆಯನ್ನು ಉಲ್ಲಂಘಿಸುವ ಎದೆ +ಯಾರಿಗಿದೆ ನಮ್ಮ ಈ ಪ್ರಜಾರಾಜ್ಯದಲ್ಲಿ? 9 + + +4) + + + + + + + + + +ಈ ವ್ಯಕ್ತಿಗೆ +ಸಾಮಾಜಿಕ ರಕ್ಷಣೆ +ಪಡೆಯುವ ಅರ್ಹತೆ ಇದೆ. + + +ಇವರನ್ನು ಗುಕುತಿಸಲು ನೀವು ನಮಗೆ ಸಹಾಯ ಮಾಡುವಿರಾ? + + + + + + + + + +ನಾವು ಈ ವ್ಯಕ್ತಿಯನ್ನು ಹಾಗೂ ಕೋಳೆಗಟ್ಟಲೆ ಇಂತಹ ಜನರನ್ನು ತಲುಪಲು ಕುಟುಂಬದ ಸಂಪಾದಿಸುವ ವಕ್ಷಿಮ ಜೀವವೇ ಹೋಗಿವಿಡುವ ಸಾಧ ತೆ ಇವೆ + + + + + + + + + + + + + + + + +ತಾನೆ ಅಮುಗೆ ವಿಕಟ್ಟಿನ ಸಮಯದಲ್ಲಿ ನಾವು ಸ್ಥಲ್ಪ ಮಟ್ಟಿನ ವರ್ಷಕ್ಕ ಒಟ್ಟಿನಲ್ಲಿ ರೂ. 7200 ps ಕಡಿಮೆ ಆದಾಮವಿರುವ ಕುಟುಂಬಕ್ಕೆ +ರಕ್ಷಣ ಯನ್ನ ನೀಡಬಲ್ಲವು ಎಂದು ಹೇಳುವುದಕ್ಕಾಗಿ. ಈ ಕಾರ್ಮದಲ್ಲಿ ನೀವು ವೈಯಕ್ತಿಕ ಅಪಘಾತ ವಿಮಾ ಸಾಮಾಜಿಕ ರಕ್ಷಣಾ ಯೋಜನೆಗೆ ಸೇರುವ +ನಮಗೆ ಸಹಾಮ ಮಾಡಲ. ಸಾಧ. ಕಾರಣ, ನೀವು ಪತಿದಿನವೂ ಇಂತಹ ಅರ್ಹತೆ ಇದ. ಅಂತಹ ಕುಟುಂಬದಲ್ಲಿರುವ 185೪ದ 65 ವರ್ಷಗಳ +ಜನರನ್ನು ಕಾಣುತ್ತಲೇ ಇರುತ್ತೀರಿ ನಿಮ್ನ ಕೆಲಸಗಾರ, ನಿಮ್ಮ ಭೋವಿ, ನಿಮ್ಮ ವಬಸಿನ ಸಂಪಾದಿಸುವ ಸದಸರೆಲ್ಲ ಈ ಯೊಜನೆಗೆ ಸೇರಬಹುದು +ತೋಟದ ಕಲಸಗಾರ, ನಿಮ್ಮ ಪ್ರಯ ತುದಿಯಲ್ಲಿ ಕುಳಿತುಕೊಳ್ಳವ ಚಮಾಥ." ಅಂತಹವರಲ್ಲೂಬ್ಬರ ಸತ್ತುಹೋದನ, ಆ ಕುಟುಂಬ ರೂ.3000 ಪುಹಾರ +ವೆಮಕ್ತಿಕ ಅಪಘಾತ ವಿಮಾ ಸಾಮಾಜಿಕ ರಕ್ಷಣಾ ಬೋಜನೆ (Personal ಪಡೆಯುವ ಹಕ್ಕ ಇದೆ. ಇವಕ್ಕೆ ಮೊದಲಾಗಿ ವಾಒಲೆ ಮಾಡಿಸುವುವಾಗಲಿ +Accident Insurance Social Secunty Scheme) | ಆವರಿಗೆ ಹಣ ಸಲ್ಫಿಸುವುದಾಗಲಿ ಬೇಕಾಗಿಲ್ಲ. ಯುನೈಟಡ್‌ ಇಂಡಿಯಾ ಸಂಸ್ಥೆಯ ದಕ್ಷಿಣ +ತಿಳಿಯುವುದೇ ಅಮುಗೆ ನೀವು ಮಾಡುವ ಅತಿ ದೊಡ್ಡ ಉಪಕಾರವಾದೀತು ಭಾರತವಲ್ಲಿರವ ಮಾವುದೇ ಆಫೇಸಾದರೂ ಮೋಜನೆಯ ಬಗ್ಗೆ + +ಹಾವಿನ ಕಡಿತ, ಎತ್ತರದಿಂದ ದೀಳುವಿಕೆ, ವಿಷಪೂರಿತ ಆಹಾರ ಸೇವನೆ, ಸಂತೋಷದಿಂದ ಎಲ್ಲಾ ವಿವರಗಳನ್ನೂ ನೀಡುವುದು + +ಸೀರಿಸಲ್ವಿ ಮಟುಗಿಶೋಗುವಿಕೆ.. ಇಂತಹ ಒಂದು ಅಪಘಾತದಿಂದ ಒಂದು ಈ ಮಧ್ಯ ನೀವು ಇಂತಹ ಜನುಗೆ ಈ ವಿಷಯವನ್ನು ತಿಳಿಸಲಾಯಾ? + + + + + + + + +ಭಾರತ ಸರ್ಕಾರ + + +ವೈಯಕ್ತಿಕ ಅಪಘಾತ ವಿಮಾ ಸಾಮಾಜಿಕ ರಕ್ಷಣಾ ಯೋಜನೆ. + + +ಯುನೈಟೆಡ್‌ ಇಂಡಿಯಾ +ಇಷ್ಟೂರೆನ್ಸ್‌ ಕಂಪೆನಿ ಠಿಮಿಟೆಡ್‌ + + +(ಜನರಲ್‌ ಇನ್ಫೂರೆನ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ +24, ವೈಟ್ಸ್‌ ರೋಡ್‌, ಮದರಾಸ್‌-600 014 + + +ಎಲ್ಲೆಡೆಯೂ ತಲುಪಲು ಸಹಾಯ ಮಾಡಿರಿ. + + + + + +Mudra:M:Ul:3598 Kan + + +10 + + +ಕಸ್ತೂರಿ + + +ಹೊರಬರದಂತೆ ಮಾಡುವುದೇ ಆಗಿದೆಯೆಂದು +ಜನರು ಭಾವಿಸಿದ್ದರು. ರಾಜ್ಯಸರ್ಕಾರ ವಿಶೇ +ಷತಃ ಕಟಿಹಾರ್‌ ಜಿಲ್ಲಾ ಆಡಳಿತ ಮತ್ತು ಜನ +ತೆಯ ನಡುವೆ ಈ ರೀತಿ ಸಂಶಯದ ಅಪ +ನಂಬಿಕೆಯ ವಾತಾವರಣ ಹುಟ್ಟಿಕೊಳ್ಳುವುದಕ್ಕೆ +ಕಾರಣವೇನೆಂಬುದಕ್ಕೆ ಯಾರು ಹೆಚ್ಚು ಆಳ +ವಾಗಿ ಯೋಚಿಸುವ ಅಗತ್ಯವೇ ಇಲ್ಲ; +ಅಪ್ಪೆಂದು ಸ್ಪಷ್ಟವಿದೆ ಅಲ್ಲಿಯ ಪರಿಸ್ಥಿತಿ. + + +ಈ ಸೈನ್ಯವ ತನ್ನ ಯಾಂತ್ರಿಕ ದೋಣಿಗಳನ್ನು + + +ತ + + +ಧಾ + + +ತಂದು .ಮುಳುಗಿದ ದೋಣಿಯನ್ನು ಮೇಲೆ +ತ್ತಲು ಯತ್ನಿಸಿತಾದರೂ ಪ್ರಯತ್ನ ಫಲಿಸಲಿಲ್ಲ. +ಕಡೆಗೆ ಇನ್ನೊಂದು ಉಗಿದೋಣಿ ಹಾಗು ಹರ +ಗೋಲಿನ ನೆರವಿನಿಂದ ಆಗಸ್ಟ್‌ 9 ರಂದು +ಅದನ್ನು ಪ್ರವಾಹದ ನಟ್ಟ ನಡುವಿನ ತನಕ +ಎಳೆದು ನಿಲ್ಲಿಸಲು ಯತ್ನಿಸಲಾಯಿತು. ಆದರೆ +ಅದನ್ನು ಎತ್ತಿ ಪ್ರವಾಹ ಮಧ್ಯದಲ್ಲಿ ನಿಲ್ಲಿಸಲು +ಸಾಧ್ಯವಾದದ್ದು ಆಗಸ್ಟ್‌ ೧೧ರಂದು ಮಾತ್ರ. +ಆದರೆ ಮಹಾಪೂರದಿಂದಾಗಿ +ನೆರವು ವಿಪರೀತವಾಗಿದ್ದರಿಂದ +ಕೂಡಲೇ ದಂಡೆಗೆ ತರಲು ಮಾತ್ರ ' ಶಕ +ವಾಗಲಿಲ್ಲ. 5 +ಇಲ್ಲಿಯೂ ಸರಕಾರದ ವರ್ತನೆ ಕೆಲವೆಡೆ +ಅರ್ಥವಾಗದಷ್ಟು ವಿಚಿತ್ರವಾಗಿದೆ. ನಾರ್ತ್‌- +ಈಸ್ಟ್‌ ಫ್ರಾಂಔಿಯರ್‌ ರೈಲ್ವೆಯ ಅಧಿಕಾರಿಗಳು +ಮುಳುಗಿದ ದೋಣಿಯನ್ನು ತಾವು ಎತ್ತು +ವುದಾಗಿ ತಾವಾಗಿಯೇ ಮುಂದೆ ಬಂದರೂ +ಜಿಲ್ಲಾ ಆಡಳಿತದ ಅಧಿಕಾರಿಗಳು ಅದಕ್ಕೆ +ಒಪ್ಪಿಗೆ ನೀಡಲಿಲ್ಲ. ಕಲಕತ್ತಾ ಪೋರ್ಟ್‌ +ಟ್ರಸ್ಟ್‌ ಕೂಡ ಈ ಕಾರ್ಯಕ್ಕೆ ಮುಂದೆ +ಬಂದಿತ್ತಾದರೂ ಅದಕ್ಕೂ ಪ್ರೋತ್ಸಾಹ ದೊರೆ +ಯಲಿಲ್ಲ. ಇದರಿಂದಾಗಿ ಜನ ಇನ್ನಷ್ಟು ರೊಚ್ಚಿ +ಗೆದ್ದರು. + +ಇದೇ ಬಚ್ಚಾಸಿಂಗ್‌ನಿಗೆ ಸೇರಿದ್ದ +“ನಾರಾಯಣಿ' ಎಂಬ ನೌಕೆಯು ಪಾಟ್ನಾದ +ಉತ್ತರಕ್ಕೆ ಪಹಲೇಜಘಾಟಿನ ಬಳ�� ಗಂಗೆಯನ್ನು +ದಾಟುವಾಗ ಮುಳುಗಿ 100 ಜನರನ್ನು ಆಹುತಿ +ತೆಗೆದುಕೊಂಡಿತ್ತು. ಸ್ವಾತಂತ್ರ್ಯ ಬಂದ ಹೊಸತ +ರಲ್ಲಿ ಕೂಡ ಬಚ್ಚಾಸಿಂಗ್‌ ಸಾಕಷ್ಟು ಪ್ರಭಾವ +ವ್ಯಕ್ತಿಯೇ ಆಗಿರಬೇಕು. ಈ ದುರ್ಫಟನೆಯ +ಮೇಲೆ ಸಲೀಸಾಗಿ ತೆರೆ ಎಳೆಯಲು ಆಗಲೇ + + +ಪ್ರವಾಹದ + + +ವಿಧಿಗಳ +ಅದಿಣ್ಣಿ + + +ನವೆಂಬರ್‌ 1988 ಕ + + +"ಪ್ರವಾಹದಲ್ಲಿ + + +ನ್ಯಾಯಾಧೀಶರ +ಜೇಬಿಗೆ ಕತ್ತರಿ + + +ಶಿವಮೊಗ್ಗ 1 ನಗರದ ಷನ್‌ +ಜಡ್‌ ಎನ್‌: ಡಿ.ವಿ. ಭಟ್‌ರವರ: +"812 ರ ರಾತ್ರಿ 11.70 ಕೈ ಬೆಂಗ + +೨ಗೆಂದ ಬಕ್‌ಸಾ ಂಡಿನಲ್ಲಿ :ತಿ” + + +ನ್ಯಾಯಾನೀಶ ಗೇ +ಅನ್ಯಾಯ ಮಾಡಿದೆ + + +Ae + + +ತಿ +ಇವರ ಚೋಬಿನ್ಲಿರ 3600 + + +“ನ್ಕಾಯಾಧೀಶರಿಗೇ ಅನ್ಮಾಯ ಮಾಡಿ +ದೆಯಾ?'' +“ಮತ್ತೇನ್ಮಾಡ್ಲಿ? ಸಿಕ್ಕಿಬಿದ್ರೆ ದಂಡ ಕಟ್ಟಲು +ಹಣ ಬೇಕಲ್ಲಾ.” + + + + + +೨ವನಿಗೆ ಸಾಧ್ಯವಾಯಿತು. ಮೊನ್ನಿನ ದುರಂತ +ದಲ್ಲಿ 300ಕ್ಕೂ ಹೆಚ್ಚು ಜನ ಅಮಾಯಕರನ್ನು +ಕಬಳಿಸಿದ ಉಗಿ ದೋಣಿ, ಅಲ್ಲಿಯ ಜನರ +ಪ್ರಕಾರ, ಪ್ರಯಾಣಿಕರ ಸಾರಿಗೆಗೆಂದು ಮಾಡಿಸಿ +ದ್ದಲ್ಲವೇ ಅಲ್ಲ. ಪ್ರಯಾಣಿಕರ ಸಾರಿಗೆಗೆ ಬಳಸ +ಲಾರಂಭಿಸುವ ಮುನ್ನ ಅದನ್ನು ಗಂಗಾ +ಕಲ್ಲುಗಳನ್ನು ದನಗಳನ್ನು +ಸಾಗಿಸುವುದಕ್ಕೆ ಮಾತ್ರ ಬಳಸಲಾಗುತ್ತಿತ್ತಂತೆ. +ಮಣಿಹಾರಘಾಟಿನಲ್ಲಿ ಈ ದುರ್ಫಟನೆಯಲ್ಲಿ +ಅಸುನೀಗಿದವರ ದುಃಖತಪ್ತ ಸಂಬಂಧಿಕರು +ಹಲವಾರು ದಿನಗಳ ಕಾಲ ಬೀಡುಬಿಟ್ಟಿದ್ದರು. +ನವವಿವಾಹಿತ ಇಂದ್ರಜಿತ್‌ಕುಮಾರ್‌ ದಾಸನ +ಶವವನ್ನು ಅವರ ಹೆಂಡತಿಯ ಸೋದರರು +ಅನೇಕ ದಿನ ಬರ್ಫಾದಲ್ಲಿಟ್ಟು ರಕ್ಷಿಸಿಕೊಂಡು +ಬಂದರು. ತಮ್ಮ ಸೋದರಿಯ ಶವ ಸಿಕ್ಕ +ನಂತರ ಎರಡಕ್ಕೂ ಜೊತೆಯಾಗಿಯೇ ಅಂತ್ಮ +ಸಂಸ್ಕಾರ ನಡೆಸಬೇಕೆಂಬುದು ಅವರ ಇಚ್ಛೆ +ಯಾಗಿತ್ತು. ಇಂದ್ರಜಿತ್‌ ಕುಮಾರನು ಹೆಂಡತಿ +ಯನ್ನು ಉಳಿಸಲು ಹೋರಾಡಿ ತನ್ನ ಪ್ರಾಣ +ವನ್ನೇ ತೆತ್ತಿದ್ದನು. + + +ಭೋಯಿವಾದೇವಿಯೆಂಬ ವೃದ್ದೆ ತನ್ನ + + +AL + + + + + +ಮಗಳು ಮತ್ತು ಐವರು ಮೊಮ್ಮಕ್ಕಳೊಂದಿಗೆ +ಪಾರಾದದ್ದು 'ಮಾತ್ರ ಒಂದು ಆಶ್ಚರ್ಯವೇ. +ದೋಣಿ ಹೊರಳಿದಾಗ ಇವರೆಲ್ಲ ಎಸೆಯ +ಲ್ಪಟ್ಟದ್ದು, ಆದರೆ ಅಲ್ಲಿ ನೀರಿನ ಆಳ ಹೆಚ್ಚಿರ +ಲಿಲ್ಲವಾದ್ದರಿಂದ ಪರಸ್ಪರರನ್ನು ತಬ್ಬಿಕೊಂಡು +ಅವರೆಲ್ಲ ನೀರಲ್ಲೇ ಸ್ವಲ್ಪ ಹೊತ್ತು ಉಳಿದರು. +ನೆರೆಯ ಹಳ್ಳಿಗರು ನದಿಗಿಳಿದು ಇವರನ್ನೆಲ್ಲ +ಬದುಕಿಸಿದರು ರಾಮನಾಥ ಚೌಧುರಿ, ಅವರ +ಹೆಂಡತಿ ತಾರಾದೇವಿ ಹಾಗೂ ಅವರ ನಾಲ್ವರು +ಮಕ್ಕಳು ಕೂಡ ಇದೇ ರೀತಿ ಸುದೈವದಿಂದಲೇ +ಬದುಕಿ ಉಳಿದರು. + +ಭಾಗವತ್‌ ಪಾಸ್ಟಾನ್‌' ಮಾತ್ರ ಇಷ್ಟು +ಸುದೈವಿಯಾಗಿರಲಿಲ್ಲ. ಅವನು ಉಳಿದರೂ +ಆತನ 11 ವರ್ಷದ ಮಗ ಮಂಟುಪಾಸ್ಟಾನ್‌ +ಸತ್ತುಹೋದ. ಬೋಲಾ ತಿವಾರಿ ಹೇಗೋ + + + + + +ಈಜಿ ದಂಡೆಗೆ ಬಂದನಾದರೂ ಅವನ ತಂದೆ +ಹಾಗು 35 ವರ್ಷದ ಅಕ್ಕ ಇನ್ನೂ 16 ಜನ +ಯಾತ್ರಿಗಳೊಡನೆ ನೌಕೆಯೊಡನೆಯೇ ನೀರಿನ- +ತಳಕ್ಕೆ ಹೋದವರು ಮೇಲೇಳಲಿಲ್ಲ. + + +ಬಿಹಾರ ಸರಕಾರ ಈ ದುರ್ಫಟನೆಯ ಬಗ್ಗೆ + +ವಿಚಾರಣೆ ನಡೆಸಲು ತಿಳಿಸಿ ವಿಭಾಗೀಯ +ಕಮೀಶನರನ್ನು ನೇಮಿಸಿದೆ. ಈ ದುರ್ಫಟ +ನೆಯ ಹಿಂದಿನ ಎಲ್ಲ ಅಂಶಗಳನ್ನು ಈ ಏಕ +ಸದಸ್ಮ ಆಯೋಗ ಪರಿಶೀಲಿಸಿ ಪರಿಹಾರ +ಸೂಚಿಸುವುದು. ತಪ್ಪಿತಸ್ಥರನ್ನು ಬಯಲಿಗೆಳೆ +ಯುವುದು. ಕಾನೂನಿನಲ್ಲೂ ಸಾರಿಗೆ ನಿಯಮ +ಗಳಲ್ಲೂ ಇರಬಹುದಾದ ದೋಷಗಳನ್ನು +ಕಂಡುಹಿಡಿದು ಸುಧಾರಣೆಗಳನ್ನು +ಸೂಚಿಸುವುದು ಎಂದು ಸರಕಾರ ಹೇಳುತ್ತಲೇ +ಇದೆ. 9 + + + + + +ಕಡಲ ದುರಂತಗಳು + + +ಸಂಕಟಗ್ರಸ್ತವಾದ ಅಥವಾ ಅಪಘಾತಕ್ಕೀಡಾದ ಯಾವುದೇ ನೌಕೆಯನ್ನು ಕಂಡರೂ ಅನ್ಕ +ಶಕ್ತ ನೌಕೆಗಳು ತಮ್ಮಿಂದಾದ ಸಹಾಯ ನೀಡಬೇಕೆಂದೂ ಸಂಕಟದಲ್ಲಿರುವ ನೌಕೆಯಲ್ಲಿನ +ಜನರನ್ನು ರಕ್ಷಿಸಬೇಕೆಂದೂ ಹೇಳುವ ಅಂತರರಾಷ್ಟ್ರೀಯ ಕಾನೂನಿಗಳಿಗೇನೂ ಕೊರತೆ ಇಲ್ಲ. +ಆದರೆ 1988ರ ಜೂನ್‌ 9 ರಂದು ಚೀನಿ ಸಮುದ್ರದಲ್ಲಿ ಸಂಭವಿಸಿದ ಒಂದು ನೌಕಾ ದುರಂತ +ದಲ್ಲಿ ಈ ಕಾನೂನುಗಳ ವಾಸ್ತವತೆಯನ್ನು ಪ್ರಶ್ನಿಸುವ ಸಂದರ್ಭ ಬಂದೊದಗಿದೆ. + + +ಒಂದು ನೂರ ಹತ್ತು ವಿಯೆಟ್ನಾಮಿಗಳನ್ನೊಳಗೊಂಡ ಹಡಗವು ದಕ್ಷಿಣ ಚೀನಿ ಸಮುದ್ರ +ದಲ್ಲಿ ಸಂಕಟಗ್ರಸ್ತವಾಗಿ ತೇಲುವದನ್ನು ಅಮೆರಿಕದ ನೌಕಾದಳದ "ದುಬುಕ್‌' ಎಂಬ ಫೌಕೆಯು +ಪತ್ತೆ ಹಚ್ಚಿತು. ಆ ನೌಕೆಗೆ ತುಸು ನೀರು ಮತ್ತು ಆಹಾರವನ್ನೊದಗಿಸಿ ಈ ಶಕ್ತನೌಕೆಯು ತನ್ನ +ಪ್ರಯಾಣವನ್ನು ಪರ್ಶಿಯನ್‌ ಕೊಲ್ಲಿಯತ್ತ ಮುಂದುವರೆಸಿತೇ ವಿನಾ ಆ ವಿಪನ್ನ ನೌಕೆಯಲ್ಲಿನ +ಯಾವುದೇ ಜನರನ್ನು ತನ್ನೊಳಗೆ ಸೇರಿಸಲಿಲ್ಲ. ಗ್ರಸ್ತ ನೌಕೆಯ ಜನರೆಲ್ಲಾ ಸಮುದ್ರದ ವಿಶಾಲತೆ +ಯಲ್ಲಿ ತೇಲಿ ತೇಲಿ ದಿನಗಟ್ಟಲೇ ಕಡಲ ಕ್ರೂರ ಅಲೆಗಳೊಡನೆ ಅಸಹಾಯಕವಾದ ಜೀವನ +ಯುದ್ಧ ನಡೆಸಿದರು. ಹಸಿವಿನಲ್ಲಿ ಬಳಲುತ್ತಿದ್ದ ನಾವಿಕರು ಅದೆಂತಹ ಕೃತ್ಕವನ್ನೂ ಮಾಡಲು +ಹಿಂಜರಿಯುವುದಿಲ್ಲವೆಂಬುದಕ್ಕೆ ಉದಾಹರಣೆಯೋ ಎಂಬಂತೆ ಒಬ್ಬ ಬಾಲಕ, ಇನ್ನೊಬ್ಬ +ಯುವಕ, ಮತ್ತೊಬ್ಬ ಯುವತಿಯನ್ನು ನೀರಲ್ಲಿ ಮುಳುಗಿಸಿ, ಕೊಂದು ಅವರ ದೇಹದ ಭಾಗ +ಗಳನ್ನು ತುಂಡು ತುಂಡಾಗಿ ಬೇಯಿಸಿ ತಿಂದರು. ಜೂನ್‌ 28, 1988ರಂದು ಫಿಲಿಫಿನ್ಸ್‌ +ದ್ವೀಪದ ಬೆಸ್ತರು ಈ ವಿಪನ್ನ ನೌಕೆಯನ್ನು ಕಂಡು.ಅದರಲ್ಲಿ ಇನ್ನೂ ಬದುಕಿದ್ದ 52 ಜನರನ್ನು +ತಮ್ಮೊಡನೆ ಸೇರಿಸಿ ಉಳಿಸಿದರು. ಉಳಿದ 58 ಜನರೂ ಪ್ರಕೃತಿಯ ನಿಯಮಕ್ಕನುಸಾರವಾಗಿ +ನೀರಲ್ಲಿ ಮುಳುಗಿಯೋ, ಹಸಿವು ಬಿಸಿಲಿನಿಂದಲೋ ಅಸುನೀಗಿದ ಭಯಾನಕ ನಿಜ ಜೀವನ +ದರ್ಶನವನ್ನೊಂದೆಡೆ ಇತ್ತರೆ, ಇನ್ನೊಂದೆಡೆ “ದುಬುಕ್‌' ನ ಕಮಾಂಡರ ಕಾಪನ್‌. +ಅಲೆಕ್ಸಾಂಡರ್‌ ಬಾಲಿಯನ್‌ನನ್ನು ಪಾಟೀಸವಾಲಿಗೊಳಪಡಿಸಿ ಅವನನ್ನು ಕಮಾಂಡರಿಕೆಯಿಂದ +ಮಾತ್ರ ತೆಗೆದು ಹಾಕಲಾಯಿತು ಎಂಬ ಅರ್ಥಪೂರ್ಣ ಸಂಗತಿ ನಮ್ಮನ್ನು ಎದುರಿಸುತ್ತದೆ. + + +“ಆರಬ” + + + + + +(“ಟೈಮ್‌'' ಪತ್ರಿಕೆಯಲ್ಲಿನ ಸಮಾಚಾರದ ಆಧಾರದಿಂದ) + + + + + +72 + + + + + +ಕರ್ಮಯೋಗಿ + + +೯ ಡಾ॥ ನೀಲರತನ್‌ ಸರಕಾರ್‌ + + +ಸುಂದರ ಬನವೆಂಬ ಖ್ಯಾತಿಯ ಬಂಗಾಲದ +ಮತ್ತೊಬ್ಬ ಸುಪುತ್ರ ಡಾ| ನೀಲರತನ್‌ +ಸರಕಾರ್‌. ಆದರೆ ನಮಗೆ ಅವರ ನೆನಪು +ಇಂದು ಕೇವಲ ಎನ್‌.ಆರ್‌.ಎಸ್‌. ಆಸ್ಪತ್ರೆಯ +ರೂಪದಲ್ಲಿ ಉಳಿದಿದೆ. ಡಾ। ನೀಲರ��ನ್‌ +ಸರಕಾರ್‌ ಹುಟ್ಟಿದ್ದು ಗಾಂಧಿ ಜನ್ಮದಿನದಂದೇ. +ಆದರೆ ಎಂಟು ವರ್ಷ ಮೊದಲು (1861). +ಪಶ್ಚಿಮ ಬಂಗಾಲದ ಡೈಮಂಡ್‌ ಹಾರ್ಬರಿನ +ಹತ್ತಿರದ ನೇತಾರ ಎಂಬ ಹಳ್ಳಿಯಲ್ಲಿ. ಅದು +ಸರಕಾರರ ಪೂರ್ವಜರ ಊರು. ಅವರ ತಂದೆ +ನಂದಲಾಲ್‌ ಸರಕಾರ್‌. ಬಡಕುಟುಂಬದ +ವರು. ತುಂಡು ಭೂಮಿಯಷ್ಟೆ ಅವರಿಗಿದ್ದ +ಆಸ್ತಿ. ಉದರ ನಿಮಿತ್ತ ಸಂಸಾರದ ಮಂದಿ ಗೆಲ್ಲ +ವಿದ್ಧೆಯನ್ನು ಆಶ್ರಯಿಸುವ ಅನಿವಾರ್ಯ + + +ನವೆಂಬರ್‌ 1988 + + +*ಎಸ್‌.ಎನ್‌.ಲಕ್ಷ್ಮೀಪತಿ9 + + +ಸಂದರ್ಭ. ನೀಲರತನರು ಮೂರು ವರ್ಷದವ* +ರಿದ್ದಾಗ ಚಂಡಮಾರುತವೊಂದು ನೇತಾರ +ಗ್ರಾಮವನ್ನು ನೆಲಸಮ ಮಾಡಿತು. ಆಗ +ನಂದಲಾಲರು ಸಂಸಾರ ಸಮೇತರಾಗಿ,ಪತ್ನಿಯ +ತವರೂರಾದ ಜಯನಗರಕ್ಕೆ ಬಂದರು. ಆ + + +ಊರು ಆ ಕಾಲಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು + + +ಹೆಸರು ಮಾಡಿತ್ತಲ್ಲದೆ ಬ್ರಾಹ್ಮೊ ಸಮಾಜದ +ಪ್ರಭಾವ ಆ ಸುತ್ತಮುತ್ತಲಿನ ಹಳ್ಳಿಗೆಲ್ಲ +ವ್ಯಾಪಿಸಿತ್ತು. ನೀಲರತನರ ವಿದ್ಕಾಭ್ಕಾಸ ಜಯ +ನಗರದಲ್ಲೇ ಆರಂಭವಾಯಿತು. ಹಳ್ಳಿಯ +ವಾತಾವರಣದಲ್ಲಿ ಬೆಳೆದ ನೀಲರತನ್‌ ಸಹಜ +ವಾಗಿಯೇ ಧೈರ್ಯ ಹಾಗೂ ವಿಚಾರಶೀಲತೆ +ಯನ್ನು ಮೈಗೂಡಿಸಿಕೊಂಡರು. ಮನೆಯಲ್ಲಿ +ಎಲ್ಲರೂ ಈ ಹುಡುಗನ ಭವಿಷ್ಯ ಜೀವನದ + + +73 + + +ಬಗ್ಗೆ ಆಶಾ ಭಾವನೆಯನ್ನು ಇಟ್ಟುಕೊಂಡಿ + + +ದ್ದರು. ತಂದೆ ತಾಯಿಗಳಿಗೆ ನೀಲರತನ್‌ +ದೊಡ್ಡ ಇಂಜಿನೀಯರ್‌ನಾಗುವನೆಂಬ +ನಂಬಿಕೆ. ಅವರ ನಂಬಿಕೆ ಹುಸಿಯಾಗದಂಥ +ಸ್ಪಷ್ಟ ಸೂಚನೆಗಳನ್ನು ಬಾಲಕ ತೋರಿಸುತ್ತಿದ್ದ. +ನೀಲರತನ್‌ 14 ವರ್ಷದ ಬಾಲಕನಾಗಿದ್ದಾಗ, +ಹಾಸಿಗೆ ಹಿಡಿದ ತಾಯಿ ಸರಿಯಾದ ವೈದ್ಕೋಪ +ಚಾರ ದೊರೆಯದೆ ಮೃತಪಟ್ಟ ಈ +ಘಟನೆಯಿಂದ ನೊಂದ ಬಾಲಕನ ಮನದಲ್ಲಿ +ವೈದ್ಯಕೀಯ ಅಭ್ಯಾಸವನ್ನು ಮಾಡಬೇಕೆಂಬ +ಛಲ ಮೊಳಕೆಯೊಡೆಯಿತು. + + +ತೇರ್ಗಡೆಯಾದ ರತನ್‌ ವೈದ್ಯಕೀಯ +ಕಾಲೇಜಿಗೆ ಸೇರಬಹುದಿತ್ತು. ಆದರೆ ಮನೆ +ಯಲ್ಲಿ ಕಿತ್ತು ತಿನ್ನುವ ಬಡತನ, ಅವರನ್ನು +ಕಲಕತ್ತ ಮೆಡಿಕಲ್‌ "ಕಾಲೇಜಿಗೆ ಹೋಗಗೊಡ +ಲಿಲ್ಲ. ಪುಟಿಯುವ ಬಯಕೆಯೆದುರು +ಯಾವುದು ತಾನೇ ಸಾಟಿ? ಕ್ಕಾಂಪ್‌ ಮೆಡಿಕಲ್‌ +ಕಾಲೇಜಿಗೆ ಸೇರಿಯೇ ಬಿಟ್ಟರು ರತನ್‌. ಕಲಕತ್ತ +ನಗರ ಪಾಲಿಕೆ ನಿರ್ವಹಿತ್ತಿದ್ದ ಈ +ಮಹಾವಿದ್ಧಾಲಯ 1867ರ ಜುಲೈ 1ರಂದು +ಆರಂಭಗೊಂಡಿತ್ತು. ಮುಂದೆ 1874ರಲ್ಲಿ +ಬಂಗಾಲದ ಗವರ್ನರ್‌ ಆಗಿದ್ದ ಸರ್‌ ಜಾರ್ಜ್‌ +ಕ್ಕಾಂಪ್‌ಬೆಲ್‌ನ ಸ್ಮರಣಾರ್ಥ ಕ್ಕಾಂಪ್‌ +ಮೆಡಿಕಲ್‌ ಕಾಲೇಜ್‌ ಎಂಬ ಹೆಸರಿಟ್ಟಿದ್ದರು. +ಇಲ್ಲಿ ಶಿಕ್ಷಣ ಮಾಧ್ಯಮ ಬಂಗಾಲಿ. ಹೀಗಾಗಿ +ರತನ್‌ರಿಗೆ ದೊರೆತದ್ದು ದೇಶೀಯ ವೆ ವೈದ್ಯಕೀಯ +ವಿದ್ಧೆ. + +1879ರಲ್ಲಿ ವೈದ್ಯಕೀಯ ಡಿಪ್ಲೊಮಾ ಪಡೆದ +ರತನರು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ +ಯಾದರು. "ಮನೆಯ ಪರಿಸ್ಥಿ, ಿತಿಯೇನೂ +ಸುಧಾರಿಸಿರಲಿಲ್ಲ. ರತನ್‌ ಸರಕಾರಿ ಕೆಲಸ +ಹುಡುಕಬೇಕು ಇಲ ವೆ ಸ್ವತಂತ್ರವಾಗಿ ದುಡಿಯ +ಬೇಕಾದ ಅವಶ್ಯಕತೆ ಬಹಳವಾಯಿತು. ಆದರೆ +ಅವರು ಇವೆರಡಕ್ಕೂ ಕೈಹಾಕಲಿಲ್ಲ. ಜ್ಞಾನ +ದಾಹದ ಮುಂದೆ ಗೇಣುದ್ದ. ಹೊಟ್ಟ��� ಯ ಹಸಿವು +ಪೈಪೋಟಿಯಲ್ಲಿ ಸೋತಿತ್ತು. ಮಾನವ ಹಿತವೇ +ಪರಮೋಚ್ಚ ಧ್ಯೇಯವಾಗಿರುವ ವೈದ್ಯ ವಿಜ್ಞಾನ +ದಲ್ಲಿ ಆಳ ಜ್ಞಾನದ ಸಂಪತ್ತಿನ ಸೂರೆ +ಮಾಡುವ ಆಸೆ ದಿನೇ ದಿನೇ ವೃದ್ಧಿಸಿತು. +ರತನರ ಪಥದ ದಿಶೆ ಬದಲಾಯಿತು. + + +16 + + +1876ರಲ್ಲಿ +ಎಂಟ್ರೆನ್ಸ್‌ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ + + +1883ರಲ್ಲ ಎಫ್‌.ಎ. 1885ರಲ್ಲಿ ಬಿ.ಎ. +ಪದವಿ ಗಳಿಸಿದರು. ಬಡತನ ಕೊನೆಗೂ ರತನ +ರನ್ನು ಕೆಲಸಕ್ಕೆ ದೂಡಿತು. ಈಗ ರತನರ ಆಯ್ಕೆ +ಮಾತ್ರ ಚೋದೋ ವೃತ್ತಿ. ಸೆರಂಪುರ ಬಳಿಯ +ಪ್ರೌಢ ಶಾಲೆಯೊಂದರ ಮುಖ್ಕೋಪಾಧ್ಕಾಯ +ರಾಗಿ ಕೆಲಕಾಲ ಸೇವೆ ಸಲ್ಲಿಸಿದ ಅವರು ನಂತರ +ಕಲ್ಕತ್ತಾದ ಡಾ। ಅಘೋರನಾಥ ಚಟ್ಟೋಪಾ +ಧ್ಕಾಯರ ಶಾಲೆಯಲ್ಲಿ ಕೆಲಸಕ್ಕೆ ಸೇರಿ +ಕೊಂಡರು. ಡಾ। ಅಘೋರನಾಥರು ಎಡಿನ್‌ +ಬರ್ಗ್‌ ವಿಶ್ವ ವಿದ್ಕಾನಿಲಯದಿಂದ ರಸಾಯನ +ಶಾಸ್ತ್ರದಲ್ಲಿ ಡಾಕ್ಟರ್‌ ಆಫ್‌ ಸೈನ್ಸ್‌ ಪದವಿ +ಯನ್ನು ಪಡೆದ ಮೊಟ್ಟ ಮೊದಲ ಭಾರತೀಯ. +ಇವರು ಭಾರತದ ಕೋಗಿಲೆ ಶ್ರೀಮತಿ +ಸರೋಜಿನಿ ನಾಯ್ದು ಅವರ ತಂದೆ. + +ರತನರನ್ನು ಜ್ಞಾನದಾಹ ಮತ್ತೆ ಕಲ್ಕತ್ತ +ಮೆಡಿಕಲ್‌ ಕಾಲೇಜಿಗೆ ಸೇರಿಕೊಳ್ಳು ವಂತೆ +ಮಾಡಿದ್ದರಿಂದ ಅವರು ಉಪಾಧ್ಯಾಯ ವೃತ್ತಿಗೆ +ಅಂಟಿಕೊಳ್ಳಲಿಲ್ಲ. ಆ ಕಾಲೇಜಿನ ಅತ್ತುತ್ತ ಮ +ಪ್ರತಿಭಾಶಾಲಿ ವಿದ್ಯಾರ್ಥಿ ಎಂಬ ಹಣೆಪಟ +ಹೊತ್ತು ಗುಡ್‌ವೇ ಬಹುಮಾನ ಗಳಿಸಿದರು. +1888ರಲ್ಲಿ ಎಂ.ಬಿ. ಪದವಿ ಪಡೆದು +ಮೇಯೋ. ಮತ್ತು ಚಾಂದನಿ ಆಸ್ಪತ್ರೆಯಲ್ಲಿ +ಹೌಸ್‌ ಸರ್ಜನ್‌ ಆಗಿ ಕೆಲಸಕ್ಕೆ ಸೇರಿ +ಕೊಂಡರು. ಅಲ್ಲಿಗೂ ಅವರ ಜಾ _ನದಾಹ +ತಣಿಯಲಿಲ್ಲ. ಮುಂದಿನ ವರ್ಷ ಎಂ.ಎ. +ಅದರ ಮರುವರ್ಷ ಎಂ.ಡಿ. + +ನಂತರವೇ ಅವರು ಪೂರ್ಣ ಮನಸ್ಕರಾಗಿ +ವೈದ್ಯಕೀಯ ಸೇವೆಗೆ ಪಾದಾರ್ಪಣೆ +ಮಾಡಿದರು. ನಾಸ ಬ್ರಿಟಿಷ್‌ ಸಾಮ್ರಾಜ್ಯ +ಶಾಹಿಯ ಸರ್ಕಾರಿ ಸೇವೆಗೆ ಮಾತ್ರ ಹಂಬಲಿಸ +ಲಿಲ್ಲ. . ಅಂದು ನಜ ವೈದ್ಯರ ಸ್ಥಿತಿ +ತುಂಬಾ ಹೀನವಾಗಿತ್ತು. ಕೇವಲ ಉಪ ಸಹಾ +ಯಕ ಸರ್ಜನ್‌ ಹುದೆ ಯೇ ಭಾರತೀಯ +ವೈದ್ಯರುಗಳಿಗೆ ದೊರಕುತ್ತಿದ್ದ ಅತ್ಯುನ್ನತ +ಹುದೆ. ಹೆಚ್ಚು ಪ್ರ ಪ್ರಭಾವವುಳ್ಳ ಕೆಲವೇ ಮಂದಿ +ಮಾತ್ರ ಐ.ಎಂ.ಎ ಹುದ್ದೆಗೆ ಸೇರಬಹು +ದಿತ್ತ. ಈ ಸ ಗಳು ವಿಶೇಷವಾಗಿ +ಯುರೋಪಿಯನ್‌ ಡಾಕ್ಟರ್‌ಗಳ ಪಾಲಾಗುತ್ತಿ +ದವು. ಖಾಸಗಿಯಾಗಿ ವೈದ್ಯಕೀಯ ವೃತ್ತಿ +ನಡೆಸಲು ಭಾರತೀಯ ವೈದ್ಯರಿಗೆ ಅವಕಾಶವೇ +ಇರಲಿಲ್ಲ. ಅದೆಷ್ಟೇ ಪ್ರತಿಭಾವಂತನಾಗಿ ವೃತ್ತಿ + + +ಕಸ್ತೂರಿ + + +ಆ + + +' ಯಲ್ಲಿ ಅನುಭವ ಪಡೆದಿದ್ದರೂ ಭಾರತೀಯ +ತ್ತ ಏಳು ರೂಪಾಯಿಗಳಿಗಿಂತ ಹೆಚ್ಚು ಫೀ +ವಸೂಲಿ ಮಾಡುವಂತಿರಲಿ ಲ್ಲಿ. ಆದರೆ "ಕನಿಷ +ಅರ್ಹತೆಯಿದ್ದರೂ ಯುರೋಪಿಯನ್‌ ವೈದ್ಯ +ನಾದರೆ 16 ರೂ. ಫೀ ಪಡೆಯಬಹುದಿತ್ತು. +ಸ po ಪಕ್ಷಪಾತ ನೀತಿಯ, ವಿರುದ + +ಮೊದಲಿಗೆ ಬಂಡೆದ್ದವರು ಡಾ|| ಸಂತ +ಸರಕಾರ್‌. ಕ್ರಾ + + +ಅವರು ಈ ಅಲಿಖಿತ ನಿಯಮದ ಬುಡಕ್ಕೇ + + +ಆ ಕೊಡಲಿ ಪೆಟ್ಟುಕೊಟ್ಟರು. ಗೆಳೆಯ ಡಾ| + + +ಈ + + +ಸುರೇಶ್‌ ಪ್ರಸಾದ್‌ ಸರ್ವಾಧಿಕಾರಿ ಮತ್ತು ಡಾ| +ನೀಲರತನ್‌ ಇಬ್ಬರೂ ತಮ���ಮ ಫೀಯನ್ನು 16 +ರೂಪಾಯಿಗೆ . ಏರಿಸಿಕೊಂಡರು. ಈ ಘಟನೆ +ಕಲ್ಕತ್ತಾದಲ್ಲಿ ಅನೇಕರು ಹುಬ್ರೇರಿಸುವಂತೆ +ಮಾಡಿತು. ಡಾ॥ ರತನರ ಧೈರ್ಯಕ್ಕೆ +ತಲೆದೂಗಿ ಎಲ್ಲೆಲ್ಲೂ ಗುಜುಗುಜು ಜೊತೆಗೆ +ಟೀಕೆಗಳ ಸುರಿಮಳೆ. ಅವರ ಈ +ದಿಟ್ಟಕ್ರಮದಿಂದಾಗಿ ಮೊದಲ ಬಾರಿಗೆ +ಭಾರತೀಯ ವೈದ್ಯರಿಗೆ ಮರ್ಕಾದೆ ಮತ್ತು ಆತ್ಮ +ಗೌರವಗಳು ದೊರಕುವಂತಾಯಿತು. +ದೇಶದಲ್ಲಿ ಬ್ರಿಟಿಷ್‌ ವೈದ್ಯರ ಪ್ರಭಾವವನ್ನು +'ಕುಗ್ಗಿಸುವುದು ಹಾಗೂ ಇವರಿಂದ +ನಡೆಯುತ್ತಿದ್ದ ಭಾರತೀಯರ ಶೋಷಣೆಯನ್ನು +ನಿವಾರಿಸುವುದು ತಮ್ಮ ಆದ್ಕ ಕರ್ತವ್ಯವೆ ಂದು +ರತನ್‌ ಭಾವಿಸಿದರು. ಈ ದಿಶೆಯಲ್ಲಿ ಅವರ +ಹೋರಾಟ ಫಲ ನೀಡಿತು. ಟೀಕೆಗಳು ಏನೇ +ಬಂದರೂ ತಾವು ಹಿಡಿದ ಕಾರ್ಯವನ್ನು ಬಿಡದೆ +ಮುನ್ನುಗ್ಗುತ್ತಿದ್ದರು. ಈ ಕ್ರಮ ದೇಶೀಯ +ವೈದ್ಯರಿಗೆ ಆತ್ಮ ಸ್ತೈರ್ಯುವನ್ನೂ ರತನರಿಗೆ +ಖ್ಯಾತಿಯನ್ನೂ ತಂದು ಕೊಟ್ಟಿತು. + +ಡಾ| ರತನರು ರೋಗಿಗಳನ್ನು ಪರಿಶೀಲಿಸು +ತ್ತಿದ್ದ ವೈಖರಿ ಅವರ ವೃತ್ತಿ ಸಾಫಲ್ಕಕ್ಕೆ ಸಾಕ್ಷಿ +ಯಾಗಿತ್ತು. ಈ ಒಂದು ವಿಶೇಷತೆಯಿಂದಾಗಿ +ಅವರಿಗೆ 'ಅಪಾರ ಜನಮನ್ನಣೆ ಹಾಗೂ ಆದರ + + +ಧಾ ಗಳು ದೊರೆತವು. ಇದಕ್ಕೆ ಕಳಶವಿಟ್ಟ ೦ತೆ ಡಾ| + + +ರತನರು ವಿಶಾಲ ಹೃದಯದವರೂ. ದಯಾ +ಳುವೂ ಆಗಿದ್ದರು. + +'ಸಕಾರಣವಲ್ಲದ ವಿದೇಶೀ ವೈದ್ಯರ ಫೀ +ವಸೂಲಿಯನ್ನು ಖಂಡಿಸುತ್ತಿದ್ದ ರತನರು ಅದೇ +ವೇಳೆಗೆ ದೇಶೀಯ ಖೋಟಾ ವೈದ್ಯರ + + +ನವೆಂಬರ್‌ 1988 + + +ಸ್‌ + + +ಬಗ್ಗೆಯೂ ಕಿಡಿ ಕಾರುತ್ತಿದ್ದರು. ಅಜ್ಞಾನ- +ಮೂಢನಂಬಿಕೆ ಹೇಡಿತನಗಳ ವಿರುದ್ದ ಜೀವನ +ವಿಡಿ. ಅವರ ಹೋರಾಟ ನಿಲ್ಲಲೇ ಇಲ್ಲ. +ಭಾರತದ +ಉತ್ತಮ + + +ಗಿ ೨೪೨ ಇನ್ನ ದಾಳ್‌ +ಸಾಮಾ ಕಾಜಿಕ ಯೋನಿ ಅಯಿಿದೂ +ಟ್‌ +— + + +ಪಡಿಸಲು. ಇರುವ ಮಾರ್ಗವೆಂದರೆ + + +ಮೆಡಿಕಲ್‌ ಕಾಲೇಜುಗಳಲ್ಲಿ ವೈದ್ಯಕೀಯ +ವಿದ್ಯಾರ್ಥಿಗಳ ಸಂಖೆ ಯನ್ನು ಹೆಚ್ಚಿ ಸುವುದ ದು +ಎಂಬುದು - ಡಾ| ರತನರ +ಪ್ರತಿಪಾದನೆಯಾಗಿತ್ತು. ಹೀಗೆ ಮಾಡುವುದ + + +ರಿಂದ ಜನರ ಅಜ್ಞಾನ ಮೂಢನಂಬಿಕೆಗಳ + + +ಲಾಭ ಪಡೆದು ಅವರನ್ನು ಕೆ ಳ್ಳೆ ಹೊಡೆಯು : + + +ತ್ತಿದ್ದ ಅಳಲೇಕಾಯಿ ಪಂಡಿತರನ್ನು ನಿವಾರಿಸ +ಬಹುದೆಂಬುದು . ರತನರ ನಂಬಿಕೆ. ಜೊತೆಗೆ + + +ಬ್ರಿಟಿಷ್‌ ' ವೈದ್ಯರ ಶೋಣೆಯಿಂದ ಬಡ +ಭಾರತೀಯರನ್ನು ಸಂರಕ್ಷಿಸಬಹುದೆಂದೂ + + +ಮನಗಂಡು ಜನರಲ್ಲಿ ವೈಜ್ಞಾನಿಕ ಮನೋ +ಭಾವನೆಯನ್ನು ಬೆಳೆಸಲು ತಮ್ಮ ಜೀವಿತವನ್ನು +ಮುಡಿಪಾಗಿಟ್ಟ ರು. | +ಡಾ| ನೀಲರತನರ ಮನೆಯಲ್ಲಿ ವೈದ್ಯಕೀಯ +ಹೊತ್ತಿಗೆಗಳ ಜೊತೆಗೆ ಅನೇಕ ಬಗೆಯ ಶಸ್ತ್ರ +ಚಿಕಿತ್ಸಕಗಳೂ ತುಂಬಿದ್ದವು. ಇವುಗಳನ್ನು +ಬಳಸಿ. ಅನೇಕ ಬಗೆಯ ಕಾಯಿಲೆಗಳಿಗೆ +ತಮ್ಮದೇ ಆದ ಹೊಸ ಹೊಸ ರೋಗನಿವಾ +ರಣಾ ವಿಧಾನಗಳನ್ನು ಅವರು ಕಂಡು +ಹಿಡಿದರು. ಕಾಯಿಲೆಯನ್ನು ವಾಸಿ ಮಾಡುವ +ಕ್ರಮದಲ್ಲಿ ಅನೇಕ ಹೂಸಬಗೆಯ ವಿಧಾನ +ಗಳನ್ನು ಸಂಶೋಧಿಸಿದರು. ಅಂದು ಭಾರತ +ದಲ್ಲಿ ಸಾರ್ವತ್ರಿಕವಾಗಿ ಬಳಕೆಗೆ ಬರುವ +ಮುನ್ನವೇ ಎಲೆಕ್ಟ್ರೋ ಕಾರ್ಡಿಯೋಗ್ರಾಮ್‌ +ಯಂತ್ರವನ್ನು ಆಮದು ಮಾಡಿ��ೊಂಡು ವೈದ್ಯ +ಕೀಯ ವಿದ್ಯಾರ್ಥಿಗಳಿಗೆ ಅದನ್ನು ಬಳಸುವ : +ವಿಧಾನವನ್ನು 'ಹೇಳಿಕೊಟ್ಟರು. ಅವರ ಅನೇಕೆ +ವಿದ್ಯಾಥಿಗಳು ಮುಂದೆ ಪ್ರಸಿದ್ದ ಹೃದಯ +ರೋಗ ತಜ್ಜರೆಂಬ ಖ್ಯಾತಿಗೆ ಪಾತ್ರರಾದರು. +1895ರಲ್ಲಿ ರತನರು ಸಹಚರರಾದ ಡಾ| +ಸುರೇಶ್‌ ಪ್ರಸಾದ್‌ ಸರ್ವಾಧಿಕಾರಿ ಡಾಟ +ಅಮೂಲ್ಯ ಚಂದ್ರ ಬೋಸ್‌, ಡಾ| ರಾಧಾ +ಗೋವಿಂದಕರ್‌ ಮತ್ತಿತರ ಪ್ರಗತಿಪರ ವೈದ್ಯ +ಗುಂಪು ಕಟ್ಟಿ "ಕಾಲೇಜ್‌ ಆಫ್‌ ಫಿಜೀಶಿಯನ್ಸ್‌ +ಅಂಡ್‌ ಸರ್ಜನ್ಸ್‌' ಎಂಬ ಕಾಲೇಜನ್ನು ಸ್ನಾಪಿಸಿ + + +75 + + + + + +A Ee +ದರು. ಇವರ ಅವಿರತ ಶ್ರಮದ ಫಲವಾಗಿ ಈ ತನ್ನ ಉತ್ತಮ ಆಂ ತಯಾರಿಕೆಗಾಗಿ ಚಿನ್ನದ +ಕಾಲೇಜು ಕಲ್ಕತ್ತಾ ಮೆಡಿಕಲ್‌ ಸ್ಕೂಲಿ ಪದಕವನ್ನೂ ಗಳಿಸಿತು. ಸ +ನೊಂದಿಗೆ ಸೇರ ಡೆಯಾಯಿತಲ್ಲದೆ ಮುಂದೆ ನೀಲರತನರ ಮತ್ತೊಂದು ಅಪೂರ್ವ +"ಮೆಡಿಕಲ್‌ ಸ್ಕೂಲ್‌ ಅಂಡ್‌ ಕಾಲೇಜ್‌ ಫಾರ್‌ ಕೊಡುಗೆಯೆಂದರೆ ಕಲ್ಕತ್ತೆಯ ರಾಷ್ಟ್ರೀಯ +ಫಿಜೀಶಿಯನ್ಸ್‌ ಆಫ್‌ ಬೆಂಗಾಲ್‌' ಎಂಬ ವೈದ್ಯ ಚರ್ಮದ ಕಾರ್ಲ್ಯಾನೆ. ಪ್ರಾಣಿಗಳ ಚರ್ಮ ಹದ +ಕೀಯ ಸಂಸೆಯಾಗಿ ರೂಪುಗೊಂಡಿತು. 1916 ಮಾಡುವ ಕೆಲಸ ಎಂದರೆ ಅಂದಿನ ಕಾಲದಲ್ಲಿ +ರಲ್ಲಿ ಪೂರ್ಣಮಟ್ಟದ ವೈದ್ಯಕೀಯ ಕಾಲೇಜಾಗಿ ತಾತ್ಸಾರ. ಆದರೆ ನೀಲರತನರು ಇದನ್ನು +ಮೇಲ್ದರ್ಜೆಗೇರಿ ಮನ್ನಣೆ ಪಡೆಯಿತು. ಮನಸ್ಸಿಗೆ ಹಾಕಿಕೊಳ್ಳಲಿಲ್ಲ. ತನ್ನ ಸೋದರ + +ಡಾ|| ನೀಲರತನರು ವಿವಿಧ ಚಟುವಟಿಕೆ ಸಂಬಂಧಿಯೊಬ್ಬನನ್ನು ಮದರಾಸಿಗೆ ಕಳುಹಿಸಿ + +ಗಳಲ್ಲಿ ತಮ್ಮನ್ನು ' ಆತ್ಮ ಪೂರ್ವಕವಾಗಿ ಕೊಟ್ಟು ಚರ್ಮ ಹದ ಮಾಡುವ ತರಬೇತಿ +ತೊಡಗಿಸಿಕೊಂಡದು ಜನರಲ್ಲಿ "ಸ್ವದೇಶಾಭಿ ಕೊಡಿಸಿದರು. ಜೊತೆಗೆ ಲಂಡನ್ನಿನಲ್ಲಿ +ಮಾನ'ವನ್ನು ಉಕ್ಕಿಸಲು ನೆರವಾಯಿತು. , ಚರ್ಮದ ತಾಂತ್ರಿಕತೆಯಲ್ಲಿ ತರಬೇತಿ ಪಡೆದ +ಗಾಂಧೀಜಿಯ ಕರೆಗೆ ಓಗೊಟ್ಟು ಸ್ವದೇಶೀ ಚಳ ಯುವಕನೊಬ್ಬನನ್ನು ತಾವು ಸ್ಥಾಪಿಸಿದ +ವಳಿಯಲ್ಲಿ ನೀಲರತನ ಧುಮುಕಿದರು. ಈ ದಿಶೆ ಕಾರ್ಬಾನೆಗಳ ಕೆಲಸಕ್ಕೆ ನೇಮಿಸಿಕೊಂಡರು. +ಯಲ್ಲಿ “ಅವರು ಸಾಪಿಸಿದ ಸಾಬೂನು ಇವರು ಸ್ಥಾಪಿಸಿದ ಕಲ್ಕತ್ತೆಯ ರಾಷ್ಟ್ರೀಯ +ಕಾರ್ಬಾನೆ ಚಹದ ತೋಟಗಳು ಹಾಗೂ ಚರ್ಮದ ಕಾರ್ಯಾನೆ ಪ್ರಥಮ ಜಾಗತಿಕ +ಚರ್ಮದ ಕಾರ್ಯಾನೆ ಕೆಲವು ಉದಾಹರಣೆಗಳು ಯುದ್ದ ಮುಗಿಯುವವರೆಗೂ ಲಾಭಗಳಿಕೆ +ಮಾತ್ರ. ಸಾಬೂನು ಕಾರ್ಯಾನೆ ಎಂಬ ಯಲ್ಲಿ ವಿಕ್ರಮವನ್ನೇ ಸ್ಥಾಪಿಸಿತಾದರೂ +ಹೆಸರನ್ನು ಹೊತ್ತು ಆ ಕಾಲಕ್ಕೆ ಅತ್ಯುತ್ತಮ ಯುದ್ಧಾನಂತರ ನಷ್ಟಕ್ಕೆ ಗುರಿಯಾಯಿತು. + + +ಗುಣಮಟ್ಟದ ವಿವಿಧ ಬಗೆಯ ಸಾಬೂನು ನೀಲರತನರು ಸುಮಾರು 50' ವರ್ಷಕ್ಕೂ +ಗಳನ್ನು ತಯಾರಿಸುತ್ತಿತ್ತು. 1906ರಲ್ಲಿ ಅದು ಮೇಲ್ಪಟ್ಟು ದೇಶದ ಶಿಕ್ಷಣ ಕ್ಷೇತ್ರದ ಜೊತೆ + + +ಗಾನ ಜನ್‌ + + +ನಿಮಗೆ ಈ ಸಮಸ ಈ ಸಮಸೆಗಳಿವಮ? + + +ಹೈಪರ್‌ ಆ್ಯಸಿಡಿಟಿ ಅಜೀರ್ಣ, ಗ್ಯಾಸ್‌ (ವಾಯು) ಉಂಟಾಗುವುದು, ತೇಗುವುದು, + + +ಮಲಬದ್ಧ ತೆ ಹಸಿವ್ರ ಇಲ್ಬದಿರುವುದು ಎಷ್ಟುತಿಂದರೂ ಸಾಕಾಗದಿರುವುದು, + + +ಹಗಲಿನ ಕಲ್ಲ ತೂಕಡಿಸುವುದು, ಸ್ಟಾ ಏ��ುಸಿರು ಬಿಡುವುದು, ಆಲಸ್ಯ +ತ್‌ ಕಾಪಿ + + +, ಆಹಾರ ಘೇ ೦ಡೊಡನೆಯ + + +ಉಸಿರುಕಟ್ಟಿದಂತಾಗುವುದು, ಪಕ್ಕಗಳಲ್ಲಿ ಮತ್ತು ಸಂದಿಗಳಲ್ಲಿ +ಬಟ ಭಾರ ನಗಿ ತೊಟ್ಟಿ ೮ ಬಿಕೊಂಡಿರುವುದ್ದು + + +ಕೊಳ್ಳು ಗುವುದು ) ಎದೆಯಲ್ಲಿ ಕಫ ಸೇರು ವುದು + + +#26 0 ಈ + + +* 13 + + +ರ್ನಾಟಕ್ಕಕ್ಕೆ ವಿತರಕರು: ಮೆಸರ್ಸ್‌ ವೆಂಕಟೇಶ್ವರ ಏಜನ್ನೀಿಸ್‌ +3, PW ವೆಳೆ ಐಯಂಗಾರ್‌ ರೋಡ್‌ ಬೆಂಗಳೂರು 560 053, ಟೆಲಿಫೋನ್‌ ನಂ: 74207 +ya ಜನ್‌ ಈಗ ಕೊಲ್ಲಿ ರಾಷ್ಟ್ರವಾದ ಮಸ್ಕಾಟ್‌ನಲ್ಲಿ ಯೂ ದೊರೆಯುತ್ತದೆ ದೆ. + + +a ಹಡಪ +ಮೆಸರ್ಸ್‌ ಇಬಿನ್‌ಸಿನಾ ಫಾರ್ಮಸಿ ಇ + + +ಫಾರ್ಮಸಿ ಪೋಲೀಸ್‌ ಸ್ಟೇ ಪನ್‌ ಸಮೀ ಪ. ರುವಿ. ಫೋನ್‌ ನಂ 72683 + + + + + + + + +ಆ + + +ಇನ. + + +_ + + +ತಮ ನ್ನು ನಿಕಟವಾಗಿ ತೊಡಗಿಸಿಕೋ ಇನ ರು. +1893ರಲ್ಲಿ +ಸೆನೆಟ್ಟಿಗೆ "ಸದಸ್ಯ ರಾಗಿ ಚುನಾಯಿತರಾದರು. +ಅಂದು ವಿಶ್ವ ವಿದಾ [ಲಯದಲ್ಲಿ . ವಿಜ್ಞಾ ನಕ್ಕೆ +ಪ್ರತ್ಯೇಕ ವಿಭಾಗಗಳಿರಲಿಲ್ಲ. ವಿದ್ಧಾ ರ್ಥಿಗಳು +ಐಚ್ಛಿ ಕ ವಿಷಯವಾಗಿ ಮಾತ್ರ ವಿಜ್ಞಾನವನ್ನು +ಆಯ್ಕೆ ಮಾಡಿಕೊಳ ಬಹುದಿತ್ತು. + + +ನೀಲರತನರ ವೈಜ್ಞಾನಿಕ ದೃಷ್ಟಿಕೋನದ +ಫಲವಾಗಿ 1898ರಲ್ಲಿ ಒಂದು ವಿಜ್ಞಾನ +ಆಯೋಗದ ನೇಮಕವಾಯಿತು. ಇವರ +ಅವಿಶ್ರಾಂತ ಸೇವೆಗೆ ಬೆನ್ನೆಲುಬಾಗಿ ಆಚಾರ್ಯ +ಜಗದೀಶಚಂದ್ರ ಬೋಸ್‌, ಮಹೇಂದ್ರಲಾಲ್‌ +ಸರಕಾರ್‌, ಪಿ.ಕೆ. ರೇ ಮತ್ತಿತರರು ನಿಂತರು. +ವಿಶ್ವವಿದ್ಯಾಲಯದಲ್ಲಿ ಶರೀರ ವಿಜ್ಞಾನವನ್ನು +ಬೋಧಿಸಲು ಸ್ವತಃ. ನೀಲರತನರೇ "ಮುಂದೆ +ಬಂದರು. ನಂತರ ಆ ವಿಶ್ವವಿದ್ಯಾಲಯದ +ವಿಜ್ಞಾನ ವಿಭಾಗದ "ಡೀನ್‌' ಆಗಿ ಚುನಾಯಿತ +ರಾಗಿದ ಅವರು 1919ರಿಂದ 1921ರವರೆಗೆ +ಉಪಕುಲಪತಿಗಳಾಗಿಯೂ ನೇಮಕ +ಗೊಂಡರು. ತಮ್ಮ ಅಧಿಕಾರಾವಧಿಯಲ್ಲಿ ವಿಶ್ವ +ವಿದ್ಯಾಲಯದ ಚಟುವಟಿಕೆಗಳು ವಿಸ್ತರಿಸು + +ಂತೆ' ನೋಡಿಕೊಂಡರು. ಖ್ಯಾತ ಬಾನಿ ರಾಸ್‌ +ಬಿಹಾರಿ ಘೋಷ್‌ ಮತ್ತು ತಾರಕನಾಥ ಪಲಿತ +P ೊಂದಿಗಿದ್ದ ತಮ್ಮ ಸ್ನೇಹವನ್ನು + + +. ಸದುಪಯೋಗಿಸಿಕೊಂಡ ರತನ್‌ ವಿಶ್ವ ವಿದ್ಧಾ + + +ಲಯದ ವಿಜ್ಞಾನ ವಿಭಾಗಗಳನ್ನೂ ಮತ್ತಷ್ಟು +ಅಭಿವೃದ್ದಿ ಪಡಿಸಿದರು» ಅನೇಕ ಶಿಕ್ಷಣ ಸಂಸ್ಥೆ +ಗಳೊಂದಿಗೆ ನಿಕಟಿ ಸಂಪರ್ಕವನ್ನಿ ರಿಸಿ + + +ಕೊಂಡಿದ್ದ ಅವರು ಆಚಾರ್ಕ ಜಗದೀಶ್‌ ಚಂದ್ರ + + +ಣ್‌ + + +ಬೋಸರು ಸ್ಥಾಪಿಸಿದ ಬೋಸ್‌ ಇನ್‌ಸ್ಟಿ +ಟ್ಕೂಟಿನ ಆಡಳಿತ ಮಂಡಳಿಗೆ ಸದಸ್ಕರೂ, +ಡಾ|, ಮಹೇಂದ್ರ ಲಾಲ್‌ ಸರಕಾರರು + + +ಹ್ಗ +XN ಡೆ + + +ಕಲ್ಕತ್ತಾ ವಿಶ್ನ ಶ್ರ ವಿದ್ಮಾಲಹುದ: + + +ಸ್ಥಾಪಿಸಿದ "ಇಂಡಿಯನ್‌ ಅಸೋಸಿಯೇಷನ್‌ + + +ಫಾರ್‌ ಕಲ್ಪಿವೇಶನ್‌ ಆಫ್‌ ಸೈನ್ಸ್‌' ಸಂಸ್ಥೆಯ +ಅಧ್ಯಕ್ಷರೂ ಆಗಿದ್ದರು. + +ಡಾ| ನೀಲರತನ ಸರಕಾರರು ರಾಷ್ಟ್ರ ಕವಿ +ರವೀಂದ್ರನಾಥ ಠಾಗೂರರ ಆಪ್ತ ಸ್ನೇಹಿತರು. +ಅವರ ಖಾಸಗಿ ವೈದ್ಯರೂ ಆಗಿದ್ದರು. ಇಷ್ಟೆಲ್ಲ +ಆದರೂ ಡಾ| ನೀಲರತನ್‌ ಸರಕಾರರ ಸಾದನೆ +ಗಳನ್ನು ದೇಶ ಪುರಸ್ಕರಿಸಲಿಲ್ಲವೆಂಬುದು ನಿಜ. +ತಮ್ಮ ಅವಿಶ್ರಾಂತ ದುಡಿಮೆಯಿಂದ ಅವರು +ಖ್ಯಾತಿಯನ್ನು ಗಳಿಸಿದರು. ಅವರ ವೈಜ್ಞಾನಿಕ +ಮನೋಭಾವಕ್���ೆ ಕೊಡುಗೆಯಾಗಿ "ನೈಟ್‌' + + +ಪದವಿ 1918ರಲ್ಲಿ ಲಭಿಸಿತು. ವಿಜ್ಞಾನದ + + +ಗುಟ್ಟನ್ನು ಪಾಶ್ಚಾತ್ಮರ ಮನೆಯಿಂದ ತಂದು +ತಮ್ಮ ಮನೆ ಹೊಸಲಿನಲ್ಲಿ ನಿಲ್ಲಿಸಿದರು. +ವಿಜ್ಞಾನಕ್ಕೆ ಮಾನವಕುಲ ಶರಣಾಗುವು +ದೊಂದೇ ದೇಶದ ಏಳಿಗೆಯ ದಾರಿ ಎಂದು +ದೇಶ ವಾಸಿಗಳ ಮನದಲ್ಲಿ ಭರವಸೆ ಹುಟ್ಟಿಸಿ +ದರು. : ರತನರಿಗೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾ +ಲಯ ಡಿ.ಎಸ್‌.ಸಿ. ಪದವಿಯನ್ನು ನೀಡಿ. +ಎಡಿನ್‌ಬರ್ಗ್‌ ವಿಶ್ವವಿದ್ಯಾಲಯವೂ ಸನ್ಮಾನಿ +ಸಿತು. 1912 ರಿಂದ 1927ರವರೆಗೆ +ಬಂಗಾಳದ ವಿಧಾನ ಪರಿಷತ್ತಿನ: ಸದಸ್ಕ +ರಾಗಿಯೂ ಸೇವೆ ಸಲ್ಲಿಸಿದರು. + +1930ರಲ್ಲಿ ಕೇವಲ ಎರಡು ತಿಂಗಳೊಳಗೆ +ನೀಲರತನರು ತಮ್ಮ ಧರ್ಮಪತ್ನಿ ಶ್ರೀಮತಿ +ನಿರ್ಮಲಾ ದೇವಿ ಹಾಗೂ ಸಹೋದರಿಯನ್ನು +ಕಳೆದುಕೊಂಡರು. ಈ ಘಟನೆಯ ನಂತರ +ರತನರ ಆರೋಗ್ಯ ವ್ಲಿಮಿಸಿತು. 1940ರಲ್ಲಿ +ಹಾಸಿಗೆ ಹಿಡಿದ ರತನ್‌ 1943ರ ಮೇ 18ನೇ +ತಾರೀಖು ಬಿಹಾರಿನ ಗಿರಿದ್‌ದಲ್ಲಿ ಕೀರ್ತಿ +ಶೇಷರಾದರು. + + +(ಆಧಾರ) + + +ನ py +AAR +A Ne + + +ಒಂದು ವೇಳೆ ಅಂಟಾರ್ಕ್ಟಿಕದ ಮಂಜು ಕರಗಿ ಹೋದರೆ ಏನಾದೀತು? ಪ್ರಳಯವಾಗಬಹುದು +ಎನ್ನಲಾಗಿದೆ. ಅದರ ಮಂಜೇನಾದರೂ ಈ ಕಡೆ ಆ ಕಡೆ ಹರಡಲು ಆರಂಭಿಸಿದರೆ ಭೂಮಿಯೆಲ್ಲ +ಜಲಾವ ್ರತಫವಾಗುವುದು. ಈ ಮಂಜಿನ ಹರಡುವಿಕೆ ಯಾವ ಕಡೆಗೆ ಇದೆಯೆಂದು ತಿಳಿಯುವ +ಪ್ರಯತ್ನಗಳು ನಡೆಯುತ್ತಿವೆ. ಈ ಸಂಶೋಧನೆಯ ಸಂಬಂಧದಲ್ಲಿಯೇ ಸುತ್ತಮುತ್ತಲಿನ ವಾತಾ +ವರಣ %ಈಂದ ಎಷ್ಟು ಆವಿ ಬರುತ್ತದೆ, ಎಷ್ಟು ಮಂಜು ಗಾಳಿಯಲ್ಲಿ ಹಾರಿ ಹೋಗುತ್ತ ದೆ, ಎಷ್ಟು +ಬಂದಳು ಸಮುದ್ರದೊಳಕ್ಕೆ ಬೀಳುತ್ತವೆ, ಉಷ್ಣ ಪ್ರವಾಹಗಳಿಂದ ಎಷ್ಟು ಮಂಜು ಕರಗುತ್ತದೆ + + +ಎಂಜಹೇ ವಿಚಾರಗಳನ್ನು ಪ + + +uN ಇ + + + ನವೆಂಬಡ್‌ 1988 + + +ರಿಗಣಿಸಲಾಗುತ್ತಿದೆ. + + +ಸ + + + + + + + + + +ಜಡೆಮುನಿ +ಭೂತ + + +ಬೇಸಿಗೆ ರಜೆ + +ರಣರಣ ಬಿಸಿಲಲಿ ಕುಣಿವವಳ ಕರೆದು +ಅಜಿ, ಪ್ರೀತಿಯಿಂದ ಗದರಿದಳು +ಮಗೂ, + +ಆಡಬೇಡ ಈ ಬಿಸಿಲಲ್ಲಿ + +ಹುಣಿಸೇ ಮರದ ಕೆಳಗೆ + + +ಅಲ್ಲಿ +p ಅವೇಳೆಯಲ್ಲಿ ಜಡೆಮುನಿ ಭೂತ +ೆ ಸುಳಿಯುತ್ತದೆ. + + +ಮೈಯೆಲ್ಲ ಜಡೆಯಾದ ಜಡೆಮುನಿ +ಅದರ ದೃಷ್ಟಿ ಬಿದ್ದರೆ + +ರಕ್ತಕಾರಿ ಸಾಯುತ್ತಾರಂತೆ. +ಆದರೆ + +ಉಪಾಯವಾಗಿ + +ಅದರ ಕೂದಲೊಂದ +ಕಿತ್ತಿಟ್ಟುಕೊಂಡರೆ +ಗುಲಾಮನಾಗಿ, + +ಕೇಳಿದ್ದ ಕೊಡುವುದಂತೆ. +ಬೇಕಾದ್ದು ಕೊಡುವ ಜಡೆಮುನಿ +ನಿತ್ಕ ನಿರೀಕ್ಷೆ + +ನೆಲದ ಹಾವ ಹಿಡಿಯಲು +ನೀಲಿಯಲಿ ತೇಲುವ +ಗರುಡಗನಸುಗಳು. +ಕೇಳಬಹುದೇನು ಅವನನ್ನು? +ಅಮ್ಮ ಬಚ್ಚಿಟ್ಟ ಕೋಡುಬಳೆಗಳ +ನನ್ನ ಹಿಂದಿನ ಸೀಟಿನ ಸವಾರಿಗೆ +ಅಪ್ಪನಿಗೊಂದು ಸೈಕಲ್ಲ + + +AN \ +ಜು ಕ +ಫೆ Ny Ma + + +N + + + + + + + + +ಳ್‌ +hate * + + + + + +ಅ ಬಾಗ್ಯ. ಸಿ.ಹೆಚ್‌. 9 + + +ಈ" ಪುಸ್ತಕದಲಿ ಮರಿ ಮಾಡಲಿಡುವಂಥ +'.. ಪುಟ್ಟ ನವಿಲುಗರಿಯ! +ಅಮ್ಮನಿಗೆ +ಲಲಿತತ್ತೆ ಉಡುವಂಥ ಸೀರೆ +ನನಗೆ ಮಿನ್ನಿಯ ಥರದ ಫ್ರಾಕು! +ಎಲ್ಲಕ್ಕಿಂತ +ಈ ಗಣಿತ ಮೇಷ್ಟರ ಏಟಿಂದ ಮುಕ್ತಿ! +ಹರಾಟತ್ತನೆ +ಕೆಂಪೆಲೆಯುಡುಗೆಯ ಮರದ ನಡುವೆ +ಕೂಗಿದ ಕೋಗಿಲೆ ದನಿ ; +ಜಡೆಮುನಿಯ ಕಾಲ ಸಪ್ಪಳದ��ತೆ +೪ ಕ್ಷೇಳಿಸಿತು.! +ಹ್‌ ರಕ್ತ ಕಾರುವ ಭಯಕಿಂತ +ಕೂದಲ ಕೀಳುವ ಕನಸ ಸವಾರಿ! +ನಿರೂರಿಸುವ ಹುಣಿಸೆ ಕಾಯಿಗೆ +ಗುರಿಯಿಡುವುದಕಿಂತ +ಕಳೆದವು ಬೇಸಿಗೆಗಳು +ಜಡೆಮುನಿ ಭೂತನ ತಪಸ್ಸಿನಲ್ಲೆ. + + +11] + + +2 + + +ಶ್‌ +ರ್‌ +ತಾನ +ವ +ತ್‌ + +(ಸ +2 + + +ಎರಡು:- + + +ಮೊನ್ನೆ + +ಇದ್ದಕ್ಕಿದ್ದಂತೆ + +ಜಡೆಮುನಿ ಭೂತನ್ನ + +ನೆನೆಸುತ್ತಾ + +ಮಗಳಿಗೆ ಕಥೆ ಹೇಳಹೊರಟರೆ. +ಟಿ.ವಿಯಲ್ಲಿ "ಹಿ-ಮ್ಮಾನ್‌' ನೋಡಲು +ಹಾರುತ್ತಾ ಹೋಗಿ ಬಿಟ್ಟಳು. + + + + + +Sd +ನವೆಂಬರ್‌ 1988 19 + + + + + + + + + + + + + + +— 117 ; — + + +"ವೈಖರಿ'ಯ ಪತನ - "ಮನ್ಸೂನಿ'ನ ಕಥೆ + + + + + +ಬಳ್ಳೇ ಅರ್ಥ ಕೊಡುವ ಪದಗಳು ತಮ್ಮ ದುರ್ದೈವದಿಂದಲೋ ಏನೋ ದುಷ್ಟಾರ್ಥಕ್ಕೆ ತಿರುಗುವುದು ಭಾಷೆ | + + +ಗಳಲ್ಲಿ ಸಾಧಾರಣ ಸಂಗತಿ. ಈಗೀಗ ಪತ್ರಪತ್ರಿಕೆಗಳಲ್ಲಿಸರಕಾರದ ಅಥವಾ ಅಧಿಕಾರಿ ವರ್ಗದ ಅಕರ್ಮಣ್ಯತೆ +ಅಥವಾ ದುಷ್ಕರ್ಮಣ್ಯತೆಯನ್ನು ವರ್ಣಿಸುವಾಗ "ವೈಖರಿ' ಎಂಬ ಪದ ತುಂಬಾ ಚಾಲ್ತಿಗೆ ಬಂದಿದೆ. ಜನತಾ +(ಅಥವಾ ಕಾಂಗ್ರೆಸ್‌) ಸರಕಾರದ "ಆಡಳಿತ ವೈಖರಿ' ಇಂಥಿಂಥಾ ಅಧಿಕಾರಿಯ “ಕಾರ್ಯವೈಖರಿ' ಇತ್ಯಾದಿ. + + +“ವೈಖರಿ' ಶಬ್ದದ ವೃತ್ಪತ್ತಿ ಸಂದಿಗ್ದವೇ ಆಗಿದ್ದರೂ ಉಪನಿಷತ್ತು. ಯೋಗಶಾಸ್ತ್ರ ಮೊದಲಾದ ಪುರಾತನ | + + +ಗ್ರಂಥಗಳಲ್ಲಿ ಕಾಣಿಸಿಕೊಳ್ಳುವ ಈ ಪದ ಕಾರ್ಕಕ್ಕಲ್ಲ, ವಾಕ್ಕಿ(ಮಾತು)ಗೆ ಸಂಬಂಧಿಸಿದ್ದು. ವಾಕ್‌ ಶಕ್ತಿ ಮತ್ತು + + +ವಾಗ್ದೇಪತೆಯನ್ನು ಅದು ನಿರ್ದೇಶಿಸುತ್ತದೆ. ವಾಕ್ಕಿನ ಉತ್ಪತ್ತಿಯನ್ನು ಉಸಿರಿನ ಪ್ರಥಮ ಚಲನೆ |. + + +ಯಿಂದಾರಂಭಿಸಿ ಅದು ಸ್ಪಷ್ಟ ಧ್ವನಿಯಾಗಿ ಪೂರ್ಣ ಅರ್ಥ ಕೊಡುವ ಪದ ಅಥವಾ ವಾಕ್ಕದ ಉನ್ಮೇಷಣ + + +ಅಥವಾ ಉಚ್ಚಾರವಾಗುವವರೆಗಿನ ನಾಲ್ಕು ಹಂತಗಳಲ್ಲಿ (ಪರಾ ಪಶ್ಶಂತಿ, ಮಧ್ಯಮಾ ಮತ್ತು ವೈಖರಿ) | +ಕೊನೆಯ ಹಂತವೇ ವೈಖರಿ. ಒಟ್ಟಾರೆ ವಾಣಿ, ಭಾಷಣ ಎಂದೊ ಸ್ಪಷ್ಟವಾದ ಮಾತೆಂದೂ ಕೊನೆಯಲ್ಲಿ | ' + + +ಮಾತಿನ ಚಾತುರ್ಯವೆಂದೂ ಈ ಶಬ್ದ ಅರ್ಥ ಸಂಪತ್ತನ್ನು ಬೆಳೆಸಿಕೊಂಡಿತು. ಅನಂತರ ಅರ್ಥದ ಉದಾತ್ತತೆ +ಸ್ವಲ್ಪ ಇಳಿಮುಖವಾಗಿ "ವಾಗ್ವೆಖರೀ ಶಬ್ಧರುರೀ' (ಮಾತಿನ ಚಮತ್ಕಾರ, ಶಬ್ದಗಳ ಧಬಧಬ) ಎಂದು ಬರೇ +ಮಾತುಗಳಿಂದ ಮರುಳುಗೊಳಿಸುವ (ಓಳಗೆ ಹೆಚ್ಚು ಹುರುಳಿಲ್ಲದೆ) ರೀತಿಗೆ ವೈಖರಿಯನ್ನು ಅನ್ವಯಿ +ಸಲಾಯಿತು. + + +ಆದರೂ ವೈಖರಿಯೆಂಬುದು ಮಾತಿಗೆ ಮಾತ್ರ .ಈಚೆಗಿನವರೆಗೆ ಸಲ್ಲುತ್ತಿತ್ತು. ವೈಖರಿಯೆಂಬುದು ! + + +ಚಮತ್ಕಾರ ಎಂಬರ್ಥಕ್ಕೆ ಇಳಿದ ಮೇಲೆ ಯಾರೋ ಅದನ್ನು ಮಾತಿನಿಂದ ಕೃತಿಗೆ ಎಳೆದರು. ಕಾರ್ಯ ವೈಖರಿ, +ಆಡಳಿತ ವೈಖರಿ ಇತ್ಮಾದಿಗಳು ಚಾತುರ್ಯ ಎಂಬುದಕ್ಕೆ ಸಾರ್ವತ್ರಿಕವಾಗಿ ಸಲುವಳಿಯಾದದ್ದು ಈಗ ಕೆಲ +ದಶಕಗಳೊಳಗಿನ ಮಾತು. ಯಾಕೆಂದರೆ, ಪರಿಷತ್ತಿನ ಬೃಹತ್‌ ನಿಘಂಟಿನಲ್ಲಿ 'ಕಾರ್ಯವೈಖರಿ'ಯ ದಾಖಲೆ +ಇಲ್ಲ. ಒಮ್ಮೆ ಹೀಗಾದ ಮೇಲೆ ಅದು ಕಾರ್ಯದ ಅಥವಾ ವರ್ತನೆಯಲ್ಲಿನ ಧೂರ್ತತನ (ಚತುರಾಧೂರ್ತ) +ಕ್ಕೂ ಕಡೆಗೆ ಅವ್ಯವಸ್ಥಿತತೆಗೂ ಅಚಾತುರ್ಯಕ್ಕೂ ಅನ್ವಯವಾಗ ತೊಡಗಿ ಈಗಂತೂ ದೇವಿ ಸರಸ್ವತಿಯನ್ನು +ಬಹುದೂ��� ಹಿಂದೆ ಬಿಟ್ಟು ಅನಿಷ್ಠ ಅರ್ಥಕ್ಕೆ ಮೀಸಲಾಗುವ ಪರಿಸ್ಥಿತಿ ಬಂದಿದೆ. + + +ಹೀಗೆ ವಿರುದ್ದಾರ್ಥಕ್ಕೆ ತಿರುಗಿದ ಇನ್ನೊಂದು ಪದವೆಂದರೆ 'ಕಾಯಕ'. ಕಾಯಕ, ಕಾಯಿಕ, ಸಂಸ್ಕೃತ ದಲ್ಲಿ + + +:. ಶಾರೀರಿಕ, ದೈಹಿಕ (ಕಾಯ=ದೇಹ) ಎಂದಷ್ಟೇ ಪರಿಮಿತಾರ್ಥ ಹೊಂದಿದೆ. ಬಸವಣ್ಣನವರ ವೀರ ಶೈವ +; ಚಳವಳಿಯಲ್ಲಿ ಅದನ್ನು ಘನತೆಗೇರಿಸಿ ಪ್ರಾಮಾಣಿಕವಾದ ಪರಿಶ್ರಮದಿಂದ, ಶಿವಾರ್ಪಣ ಭಾವದಿಂದ +' ಮಾಡಿದ ಯಾವುದೇ ಕಸುಬಿನಿಂದ ಸಂಪಾದಿಸಿದ ಧನ 'ಎಂಬರ್ಥ ಕೊಡಲಾಯಿತು. ಕಾಯಕ ಪ್ರತಿಯೊಬ್ಬನ + + +ಹಾ ಕಾಪಾ ಪಾನಕ ಸಾವ ಸ ದ ಹ + + +3 + + +ee + + + + + + +ಅವಶ್ಶ ಕರ್ತವ್ಯವೆಂದೂ ಅದು ಪ್ರಾಮಾಣಿಕವಾಗಿದ್ದಷ್ಟು ಕ ಕಾಲ ಅದರಲ್ಲಿ ಮೇಲು ಕೀಳೆಂಬುದಿಲ್ಲ ವೆಂದೂ +ಉಪದೇಶಿಸಲಾಯಿತು. ಹೀಗೆ ಉದಾತ್ತ ಅರ್ಥ ಹೊಂದಿದ ಪದವನ್ನು ವ್ಯಂಗ್ಯವಾಗಿ ದುಷ್ಟವೃತ್ತಿ, ಕೆಟ್ಟ ಕೆಲಸ, +“ ಮರೆಮೋಸ ಎಂಬುದಾಗಿ ವಿರುದಾ ರ್ಥದಲ್ಲಿ ಬಳಸಲು ಪಾ ್ರರಂಭವಾಗಿಬಿಟ್ಟುದು ಅರ್ಧ ಶತಮಾನಕ್ಕಿ ೦ತಲೂ +ಹಿಂದೆ ಎಂಬುದು ಪರಿಷತ್‌ ನಿಘಂಟು ಕೊಡುವ ಪ್ರಯೋಗಗಳಿಂದ ವಿದಿತವಾಗುತ್ತದೆ. + + +ಹೀಗೆ ವಿರುಧ್ದಾರ್ಥಕ್ಕೆ ತಿರುಗಿದ ಶಬ್ದಗಳ ಉದಾಹರಣೆಗಳು ಎಲ್ಲ ಭಾಷೆಗಳಲ್ಲಿ ಸಿಗುತ್ತವೆ. ಅಲಂಕಾರ +ಶಾಸ್ತ್ರದಲ್ಲಿ ಈ ಒಲವಿಗೆ ಲಕ್ಷಣಾವೃತ್ತಿಯಲ್ಲಿ ಸ್ಮಾನ ಕೊಡುತ್ತಾರೆ. ಕ್ಷುಲ್ಲಕನನ್ನು " “ದೊಡ್ಡ ಮನುಷ್ಯ ಇದ್ದೀ +ಬಿಡು” ಎನ್ನು ವಾಗ, ಅಸಜ್ಜನನನ್ನು “ಸಜ್ಜನ'' ಎನ್ನು ವಾಗ (ಇಂಗ್ಲಿ, ಷಿನಲ್ಲಿ ವ್ಯಂಗ್ಯವಾಗಿ Gentleman +ಶಬ್ದವನ್ನು ನೋಡಬಹುದು; ಬೈಗಳನ್ನು 'ಆಶೀರ್ವಾದ' ಎನ್ನುವಾಗ ನಾವ ಲಕ್ಷಣಾವೃತ್ತಿಯನ್ನು ಬಳಸು +ತ್ತೇವೆ. ಹೆಡ ತನನ್ನು "ಭೂಪತಿ' ಎನ್ನು ವುದು, ಯಾವುದಾದರೂ ಅಸ್ವಾಭಾವಿಕ, ವಿಲಕ್ಷಣ ವರ್ತನೆ ಅಥವಾ ವೇಷ +ವನ್ನು "ಅವತಾರ ಎನ್ನುವುದು ಇದೇ ಚೌಕಟ್ಟಿನಲ್ಲಿ ಬರುತ್ತದೆ. ಆದರೆ ಇಂಥ ಉದಾಹರಣೆಗಳು “ವೈಖರಿ' +ಮತ್ತು “ಕಾಯಕದ' ಹಾಗೆ ಕಾಯಂ ಆಗಿ ತಮ್ಮ, ಉದಾತ್ತ ಅರ್ಥವನ್ನು ಕಳೆದುಕೊಳ್ಳುವ ಗಂಡಾಂತರ +ಮಟ್ಟವನ್ನು ತಲುಪುದಿಲ್ಲ. +ಕ ವಿಶೇಷವೆಂದರೆ, ಮರಾಠಿ, ಹಿಂದಿ, ಬಂಗಾಲಿ, ಮೊದಲಾದ ನೆರೆಭಾಷೆಗಳಲ್ಲಿ ವೈಖರಿ ಮತ್ತು ಕಾಯಕ (ಈ +ಭಾಷೆಗಳಲ್ಲಿ ಕಾಯಕವಿಲ್ಲ, ಕಾಯಿಕ ಇದೆ) ಇಂಥ ವಿಪರೀತವೃತ್ತಿಯನ್ನು ಪಡೆದಿಲ್ಲ +__ ತದ್ವಿರುದ್ದವಾಗಿ "ಚಾಣಾಕ್ಷ' ಶಬ್ದವನ್ನು ತೆಗೆದುಕೊಳ್ಳಿ. ಚಾಣಾಕ್ಷನಾದ ರಾಜಕಾರಣಿ, ಚಾಣಾಕ್ಷನಾದ +ಅಧಿಕಾರಿ, ಆಡಳಿತಗಾರ, ಎಂದೆಲ್ಲ ವರ್ಣಿಸುತೆ ಕ್ಷೇವಲ್ಲ, ಇದು ಸಂಸ್ಕೃತವೆಂದೇ ಹಲಗಾಲ ನನ್ನ ತಲೆಯಲ್ಲಿತ್ತು +“ಚಾಣ' ಎಂದರೆ "ಶಾಣ' (ಮಸೆಗಲ್ಬು)ದ ಒಂದು ರೂಪ; ಅದಕ್ಕೆ ಸಾಣಿಹಿಡಿದ ಆಯುಧವೆಂದೂ ಅರ್ಥ ಇದೆ. +(ಉದಾ: ಚಾಣದಿಂದ ಕೊರೆ), ಅಕ್ಷಣಕಣ್ಣು ಹೀಗೆ ಚಾಣಾಕ್ಷ ಎಂದರೆ ಚುರುಕು ಕಣ್ಣಿನವ. ಇದು ನಾನು ಕಲ್ಪಿಸಿ +ಕೊಂಡ ನಿಷ್ಪತ್ತಿ. ಇದು ವಾದಸಾಧ್ಯವಾದರೂ ನಿಜವಾಗಿದ್ದದ್ದಲ್ಲ. ಚಾಣಾಕ್ಷ ಶಬ್ದ ನಮಗೆ ಮರಾಠಿಯಿಂದ +ಬಂದದ್ದು, 'ಮರಾಠಿಯವರು ಅದನ್ನು “ಚಾಣಕ್ಕ' ಶಬ್ದ ದಿಂದ ���ಿಕಾರ ಹೊಂದಿದ್ದೆ. ೦ದೇ ನಿಶ್ಚಯಿಸಿದ್ದಾರೆ. +ಮರಾಠಿಯಲ್ಲಿ ಚಾಣಾಖ್ಯ ಚಾಣಾಕ್ಷ ಎಂಬೆರಡು ರೂಪಗಳಲ್ಲಿ ಅದು ಚಲಾವಣೆಯಲ್ಲಿ; ದೆ. ಚಾಣಕ್ಕನಿಗೆ ಎಲ್ಲ +ಬಗೆಯ ಧೂರ್ತತನವನ್ನು ಆರೋಪಿಸಲಾಗಿದ್ದರೂ ಚಾಣಕ್ಷ ಎಂಬ ಶಬ್ದರೂಪಕ್ಕೆ ದೂರದರ್ಶಿ ಇನ್ನೊಬ್ಬನ +ಇರಾದೆಗಳನ್ನು ಸರಿಯಾಗಿ ತರ್ಕಿಸಬಲ್ಲವ, ಜಾಣ ಎಂಬರ್ಥಗಳು ನಡೆಯುತ್ತವೆ. ಚಾಣಕ್ಕನಿಗೆ ಆರೋಪಿಸ +ಲಾದ ಎಲ್ಲ ವಕ್ರಬುದ್ದಿಯೂ ಚಾಣಾಕ್ಷನಿಗೆ ದಾಟಿಲ್ಲ. ಅವನ ಪುಣ್ಯ! ಆದರೆ "ಜಾಣ' “ಜಾಣತನ' "ಬುದ್ಧಿವಂತ' +ಬುದ್ದಿವಂತಿಕೆ' ಇವೆಲ್ಲ ಶಬ್ದಗಳು ಚುರುಕು ತಲೆಯನ್ನು ಸೂಚಿಸಿದರೂ ನೈತಿಕ ಅಥವಾ ಧರ್ಮದೃಷ್ಟಿಯಲ್ಲಿ +ತಟಸ್ಥ (neutral) ಅರ್ಥವನ್ನಪ್ಟೆ € ಸೂಚಿಸುತ್ತವಲ್ಲ; ವೆ? ಚುರುಕುಮತಿಯವರೆಲ್ಲ ಸಂಭಾವಿತರಾಗಿರ ಬೇಕಿಲ್ಲ +ತಾನೆ? +ಅಂದ ಹಾಗೆ ಚಾಣಕ್ಕ ಎಂದರೇನು? ಅದು ಆ ಮಹಾ ರಾಜಕಾರಣಿಯ ಅಂಕಿತನಾಮವಲ್ಲ. ಅಂಕಿತ ನಾಮ +ವಿಷ್ಣುಶರ್ಮನೆಂದು. ಚಾಣಕ್ಕ ಅವನ ಕುಂನಾಮ. ಚಣ, ಚಣಕ ಎಂದರೆ ಕಡಲೆ. ಚಾಣಕ್ಕೆ ಎಂದರೆ ಕಡಲೆ +ಗದ್ದೆಯ ಒಡೆಯ ಅಥವಾ ಅದರ ಸಮೀಪ ಮನೆಯುಳ್ಳವನೆಂದೆ? ಯಾಕಾಗದು? ನಮ್ಮಲ್ಲಿ “ಬಸರೀಗಿಡದ' +“ಕದಂಬ' “ತೋಂಟದಾರ್ಯ” ಎಂದೆಲ್ಲ ಅಡ್ಡ ಹೆಸರುಗಳಿಲ್ಲವೆ? +ನಾವೀಗ ನಮ್ಮ ಹಿಂಗಾರಿ ಮತ್ತು ಮುಂಗಾರಿ ಮಳೆ ಮತ್ತು ಮಳೆಗಾಲಗಳಿಗೆ ಇಂಗ್ಲೀಷಿನ "ಮಾನ್ಸೂನ್‌' +ಎಂಬ ಪದವನ್ನು “ಹೆಚ್ಚು ಹೆಚ್ಚಾಗಿ ಬಳಸತೊಡಗಿದ್ದೆ: ವಲ್ಲವೆ! ಅದು ವಾಸ್ತವಿಕವಾಗಿ ಇಂಗ್ಲೀಷ್‌ ಪದವೇ +ಅಲ್ಲ; ಇಂಗ್ಲೀಷಿನವರು ee Hse “ಮೋನ್‌ಶಾಂವ್‌”' (moncao) ಪದವನ್ನು ತಮ್ಮ ಬಾಯಿಗೆ +ಸರಿಹೊಂದಿಸಿಕೊಂಡದ್ದು, ಪೋರ್ಚುಗೀಸರು ಮಲಯ ಭಾಷೆಯಿಂದ ಮೂಸಿಮ್‌ ಎಂದಿದ್ದದ್ದನ್ನು ತಮ್ಮ +ನಾಲಿಗೆಗೆ ಅಳವಡಿಸಿಕೊಂಡದ್ದು ಮಲಯಿ ಭಾಷೆಗೆ ಅರಬ್ಬಿಯಿಂದ (ಅರಬ್ಬಿ ಮೊಸಿಮ್‌) ಬಂದದ್ದು. ಅರಬ್ಬಿ, +ಯಲ್ಲಿ “ಮೊಸಿಮ್‌'' ಎಂದರೆ' ಕಾಲ ಕಾಲಕ್ಕೆ ಅಥವಾ ಖತುಮಾನಕ್ಕೆ ಅನುಸಾರವಾದದ್ದು ಎಂದರ್ಥ. +`ಏಪ್ರಿ ಲಿನಿಂದ ಅಕ್ಟೋಬರ್‌ವರೆಗೆ ನೈಬುತ್ಯ! ದಿಂದ, ಅಕ್ಟೋಬರ್‌ದಿಂದ ಏಖ್ರ ಲ್‌ವರೆಗೆ ಈಶಾನ್ಮದಿಂದ ಪ್ರತಿ +ವರ್ಷ ಬೀಸುವ ಹಿಂದೂ ಸಾಗರದ ಗಾಳಿಗಳ ಗುಂಟ ಅರಬರು ಶತಮಾನಗಳ ಕಾಲದಿಂದ ಅರಬ್ಬಿ ಸಮುದ್ರ +ವನ್ನು ಹಡಗುಗಳಲ್ಲಿ ಅಡ್ಡಹಾಯ್ದು ಭಾರತದ ಪಶ್ಚಿ ಮ ಕರಾವಳಿ ಮತ್ತು ಮಲಯ ಮೊದಲಾದ ಪೂರ್ವದೇಶ | | +ಗಳೊಡನೆ ವ್ಯಾಪಾರ ನಡೆಸುತ್ತ ಇದ್ದರು. ಈ ಗಾಳಿಗಳ ಗುಂಟ ಸಾಗಿದರೆ ಕರಾವಳಿಯ ಗುಂಟ ಬರು | +ವುದಕ್ಕಿಂತ ನೂರಾರು ಮೈಲು' ಹತ್ತಿ ರವಾಗುತ್ತಿತ್ತು. ಪೋರ್ಚುಗೀಸರು ಆಫ್ರಿಕದ ಕೇಪ್‌ ಆಫ್‌ ಗುಡ್‌ : +ಹೋಪನ್ನು ಸುತ್ತುವರಿದು ಭಾರತ ಮತ್ತು ಪೂರ್ವ ವಿಶಿಯದ ದೇಶಗಳಿಗೆ ಬರಲು ಹವಣಿಸಿದಾಗ ಅವರಿಗೆ ಈ | | +ಗಾಳಿಗಳ ಗುಟ್ಟು 'ತಿಳಿಯಿತು. ಮಲಯದಲ್ಲಿ ಅವರು ಈ ಗಾಳಿಗಳ (ಅಂದರೆ ಮೌಸಮ್ಮಗಳಿಗೆ- ಯತುಗಳಿಗೆ | +ಕ ಸರಿಯಾಗಿ ಬೀಸುವ ಗಾಳಿಗಳ) ಅರಬ್ಬಿ ಹೆಸರನ್ನು ಹೆಕ್ಕಿಕೊಂಡರು ಎಂಬ ಇತಿಹಾಸವನ್ನು ಈ ಪದ ಒಳ | +೫ | ಗೊಂಡಿದೆ. ಕ ಏ + + +ಗಾ ರ್�� ರಾರಾ ತಾನಾಗಿ 14111 + + + + + + + + + + + + + + + + + + + + + + + + + + + + + + + + + + + + + + + +ಅಂಗಾಮಿ + + +ನೂರಾರು ಮಕ್ಕಳ ತಾಯಿ + + +ಅ ಏನುತಾ 9 + + +ಮಹಾಭಾರತದ ಗಾಂಧಾರಿಗೆ +ನೂರಾಒಂದು ಮಕ್ಕಳು ಎಂಬುದು ಎಲ್ಲರಿಗೂ +ತಿಳಿದ ವಿಚಾರವೇ. ಆದರೆ ಈ ಇಪ್ಪತ್ತನೇ ಶತ +ಮಾನದಲ್ಲಿ ಯಾರಿಗಾದರೂ ನೂರಾಮೂರು +ಮಕ್ಕಳಿದ್ದಾರೆಂದರೆ, ಮೂಗಿನ ಮೇಲೆ ಬೆರ +ಳಿಟ್ಟು ಹೌದೇ ಎಂದು ಆಶ್ಚರ್ಯಚಕಿತರಾಗು +_ ತ್ತಾರೆ. ಜಗತ್ತಿನ ಮಕ್ಕಳೆಲ್ಲರಿಗೂ ತಾಯಿ +ಯಾಗುವಂತಹ ಮಾತೃಹೃದಯ ಹೆಣ್ಣಿಗಿದೆ. +ಈ ಅರ್ಥದಲ್ಲಿ ನೋಡುವುದಾದರೆ ನಾಗಾ +ಲ್ಮಾಂಡಿನ ಅರವತ್ತು ವರ್ಷದ ಜಪುಟೋ +ಅಂಗಾಮಿ ನೂರಾಮೂರು ಮಕ್ಕಳ ತಾಯಿ. +ಆದರೆ ಅವಳ ಸ್ವಂತ ಮಗು ಮಾತ್ರ ಒಂದೇ +ಒಂದು. ಉಳಿದ ಮಕ್ಕಳೆಲ್ಲ ತಬ್ಬಲಿಗಳು +ಅಥವಾ ಸಮಾಜದಿಂದ ಬಹಿಷ್ಕೃತವಾದವು. +ಅಂಗಾಮಿಯ ಈ ಹೊಸ ಬದುಕು ಪ್ರಾರಂಭ +ರದ್ದು ಹದಿನೈದು ವರ್ಷಗಳ ಹಿಂದೆ. ಭಾರ +ತೀಯ ಸೆ ಸೈನ್ಯದಲ್ಲಿ ಸೈನಿಕನಾಗಿದ್ದ ಅಂಗಾಮಿಯ +ಪತಿ 1965ರಲ್ಲಿ ಅಸುನೀಗಿದ ನಂತರ + + +ಅಂಗಾಮಿ ಕೊಹಿಮಾ ಸರ್ಕಾರಿ ಆಸ ತ್ರೆಯಲ್ಲಿ +ತ್‌ + + +ವೂ ಹತ್ತು +ನೆ ಜೊತೆ ಯಾಂತ್ರಿಕ +ವಾದ . ಜೀವನ ಸತಿ ಅಂಗಾಮಿಯ + + +ದೆಂದರೆ ರೋಗಿ + + +ಆದರೆ ಈ ಬದುಕು ಅದೆಷ್ಟು ನಿಗೂಢ! ಜೀವ +ನದ ಯಾವುದೇ ಒಂದು ಕ್ಷಣದಲ್ಲಿ ಕೂಡಾ +ಅದ್ಭುತವಾದದ್ದೇನೋ ಸಂಭವಿಸಿಬಿಡ + + +ಬಹುದು. ಅಷ್ಟೇ ಅಲ್ಲ ಆ ಘಟನೆ ನಮ್ಮ ಇಡೀ + + +ಬದುಕಿನ ಧ್ಯೇಯಧೋರಣೆಗಳನ್ನೇ ಬದಲಿಸಿ +ಬಿಡಬಹುದು. ಜಪುಟೋ ಅಂಗಾಮಿಯ +ಬದುಕಿನಲ್ಲೂ ಅಂತಹುದೇ ಒಂದು ದಿನ +ಬಂದಿತು. ಅಂಗಾಮಿ ಕೆಲಸ ಮಾಡುತಿ + + +'ಆಸ್ಪತ್ರೆಯಲ್ಲಿ ಒಂದು ಗಂಡು ಮಗುವಿಗೆ 4: + + +ನೀಡಿ ತಾಯಿ ಮರಣ ಹೊಂದಿದಳು. ಆ +ಮಗುವಿನ ತಂದೆ ಅದನ್ನು ನೋಡಿಕೊಳ್ಳಲಾಗು +ವುದಿಲ್ಲ ಎಂದು ಆಸ್ಪತ್ರೆ ಯಲ್ಲಿಯೇ ಬಿಟ್ಟು +ಹೋದ. ಹೀಗೆ ತಬ್ಬ ಲಿಯಾದ ಆ ಮಗುವಿನ +ಬಗ್ಗೆ ಅಂಗಾಮಿಯ ಅಂತಃಕರಣ ಮಿಡಿಯಿತು. +ಆಕೆಯ ಮಾತೃಹೃದಯ ಕರಗಿ ನೀರಾಗಿ ಹರಿ - +ಯಿತು. ಆ ಮಾತೃಹೃದಯದ ಮಮತೆಯ +ಮಹಾಪೂರದಲ್ಲಿ ಕೊಚ್ಚಿಕೊಂಡು ಹೋದ +ಅಂಗಾಮಿಯ ಮನಸು ದೃಢ ನಿರ್ಧಾರ +ವೊಂದನ್ನು ಕೈಗೊಂಡಿತು. ಆ ನಿರ್ಧಾರ ಅವಳ +ಇಡೀ ಬದುಕನ್ನೇ ತಿರುಗುಮುರುಗಾಗಿಸಿ ಅವ +ಳಲ್ಲಿ ಸುಪ್ತವಾಗಿ ಅಡಗಿದ್ದ ಚೈತನ್ಮವೊಂದನ್ನು +ಹೊರ ತಂದಿತು. ಆ ಚೈತನ್ನವೆ [ವೇ ಜಗತ್ತಿನ ಮಕ್ಕ +ಳೆಲ್ಲರಿಗೂ ತಾಯಿಯಾಗಬಲ್ಲ ಪ್ರಕೃತಿ ದತ್ತ + + +~ + + +ವಾದ ಮಾತೃವಾತ್ಸಲ್ಯ. + + +ಅಂಗಾಮಿ ಆ ಮಗುವನ್ನು ಮನೆಗೆ ಕರೆತಂದು +ಡಿಸಿಲಿ ಅಂಗೂಟ. ಎಂದು ಹೆಸರಿಟ್ಟಳು. ಆ +ನಂತರ ಒಂದು ' ವರ್ಷದ ಅವಧಿಯಲ್ಲಿ +ಅಂಗಾಮಿ ಹೀಗೆ ಕರೆತಂದ ಮಕ್ಕಳು ಐದು. +ಅಂಗಾಮಿ ನೌಕರಿಗೆ ಹೋಗುವುದರಿಂದ ಈ + + +ಮಕ್ಕಳನ್ನು ನೋಡಿಕೊಳ್ಳುವ ಹೊಣೆ +ಹನ್ನೊಂದು ವರ್ಷದ ನೆಬಿಯೊ ಮೇಲೆ + + + + + +ಟ್‌ ಾ್‌ದಳು, +| ವಿನದಿಂದ ದಿನಕ್ಕೆ ತಬ್ಬಲಿ ಮಕ್ಕಳ ಸಂಖ್ಯೆ +'.. ಏರುತ್ತಲೇ ಹೋಯಿತು. 1982ರ ಹೊತ್ತಿಗೆ +ಅಂಗಾಮಿ 72 ಮಕ್ಕಳ ಹೊಣೆ ಹೊತ್ತಿದ್ದಳು. +ಅವಳ ಮನೆಯಲ್ಲಿರುವ ಮೂರು ಕೋಣೆಗಳೊ +ಳಗೆ ಇಷ್ಟು ಮಂದಿ ಮಕ್ಕಳೊಂದಿಗೆ ದಿನ +ಕಳೆಯುವುದು ' ದುಸ್ತರವಾಯಿತು. ` ಆಗ +ಕೊಹಿಮಾ ಸರ್ಕಾರ ನೀಡಿದ ಸ್ಥಳದಲ್ಲಿ ಬಿದಿರು +ಮತ್ತು ತಗಡಿನಿಂದ ಮನೆಯನ್ನು ಕಟ್ಟಿಸಿ ಅದಕ್ಕೆ +`ಕೊಹಿಮಾ ತಬ್ಬಲಿ ಮತ್ತು ಬಹಿಷ್ಠತ ಮಕ್ಕಳ +ಮನೆ" ಎಂದು ಹೆಸರಿಟ್ಟಳು. ಅದರಲ್ಲಿ ಒಂದು + + + + + +ಕಾರಾ + + +ಪುಟ್ಟ "ಹುಡುಗಿ ಪುಟ್ಟ ತಾಯಿ + + +ಪ್ರೈಮರಿ ಸ್ಕೂಲನ್ನು ಸಹ ತೆರೆಯಲಾಯಿತು. + + +ನಾಗಾಲ್ಕಾಂಡಿನ ರಾಜಧಾನಿಯಾದ +ಕೊಹಿಮಾ 1.25 ಲಕ್ಷ ಜನಸಂಖ್ಯೆಯುಳ್ಳ +ಪುಟ್ಟ ನಗರ. ಆದ್ದರಿಂದ ಅಂಗಾಮಿಯ ಈ +ಸಮಾಜ ಸೇವೆಯ ಕೆಲಸ ಸಾಕಷ್ಟು ಜನರ +ಗಮನ ಸೆಳೆದಿದೆ. ಅಲ್ಲಿಯ ಕೆಲವು ಗಣ್ಯವ್ಯಕ್ತಿ +ಗಳ ಪತ್ನಿಯರು ಈ ತಬ್ಬಲಿ ಮಕ್ಕಳ ತಾಯಂ +ದಿರು! ಒಂದು ಕಾಲದಲ್ಲಿ ಅಂಗಾಮಿಯ ಸಹಾ +ಯವನ್ನು ಬಯಸಿದ ಈ ಹೆಂಗಸರು ಈಗ +ಅಂಗಾಮಿಯ ಈ ಸಮಾಜಸೇವೆಯ ಬಗ್ಗೆ +ಗೆ ಯಾವದೇ ಕಾಳಜಿಯನ್ನು ತೋರಿಸುತ್ತಿಲ್ಲ +ಅಪರೂಪಕ್ಕೊಮ್ಮೆಯಾದರೂ ಈ ತಾಯಂ +ದಿರು ಬಂದು ತಮ್ಮ ಮಕ್ಕಳು ಹೇಗೆ ಬೆಳೆಯುತ್ತಿ +ದಾರೆ ಎಂದು ನೋಡುವ ಕುತೂಹಲವನ್ನು +ತೋರಿಸುವುದಿಲ್ಲವಲ್ಲ ಎಂದು ಅಂಗಾಮಿ +ಆಶ್ಚರ್ಯಚಕಿತಳಾಗುತ್ತಾಳೆ. +ಈಗ ಐದು ವರ್ಷಗಳ ಹಿಂದೆ ಕಸದ ತೊಟ್ಟಿ +ಯಲ್ಲಿ ಸಿಕ್ಕ ಸುಂದರ ಮಗುವನ್ನು ನೆನಪಿಸಿ +ಕೊಳ್ಳುತ್ತಾ ಅಂಗಾಮಿ ಆಶ್ಚರ್ಯದಿಂದ ಕೇಳು +ತ್ತಾಳೆ “ಇಂತಹ ಸುಂದರ ಮಕ್ಕಳನ್ನು ಅವು +ಜೀವನ ಆರಂಭಿಸುವ ಮುನ್ನವೇ ನಾವು ಗೋರಿ +ಯಲ್ಲಿಡಲು ಯಾಕೆ ಪ್ರಯತ್ನಿಸುತ್ತೇವೆ?" +ಆದರೆ ಮೊಗ್ಗುಗಳು ಅರಳುವ ಮುನ್ನವೇ +ಚಿವುಟಿ ಹಾಕುವಂತಹ ಕಲ್ಲೆದೆಯ ತಾಯಂ +ದಿರು ಇರುವುದು ಸುಳ್ಳಲ್ಲ ಎನ್ನುವುದಕ್ಕೆ +ಇನ್ನೇನು ಸಾಕ್ಷಿ ಬೇಕು? +ಮುಂಜಾನೆ ನಾಲ್ಕು ಗಂಟೆಗೆ ಈ ಎಲ್ಲಾ +ಳನ್ನು ಎಲೆಕ್ತಿಕ್‌ ಗಡಿಯಾರ ಎಬಿಸುತ್ತದೆ. + + +K + + +| ನವೆಂಬರ್‌ 1988 + + +ಲಾ + + +ಬ್ರ + + +“ಗ್‌ — =e + +ಪ್ರಾರ್ಥನೆಯ ನಂತರ ವ್ಯಾಯಾಮ. ಜಾನ +ನ್‌ +~ + + +~An೧' ೧ ಇ ಹತ್ರಾ ಗತ ಇ ಸಾಗ." ಗ್ರ ರ್‌ +ಜ್‌ 5 +ಎಂಬ" ಓಂಬತ್ತು ವರ್ಷದ ಹುಡುಗ ಸೈನಿಕ +An ಸ ಎ ನಾಗ ಫ್‌ Be NES +ರ ಎ +೨2ಎ೨ಬ.೧೦ದಿ ಕಲಿತ ಖಾ ಲಬುಗಳಮಿ +ಕ Ki +en ಸಾಗ ಇದ್‌ ex + + +ಮಕ್ಕಳಿಗೆ ಹೇಳಿ ಕೊಡುತ್ತಾನೆ. ಬೆ +ಒಮ್ಮೊಮ್ಮೆ ಯಾರಾದರೂ ಬ್ರೆಡ + +ಕಳಿಸಿಕೊಟ್ಟಾಗ ಆ ಬೆಳಿಗ್ಗೆ ಈ ಮಕ್ಕಳಿಗೆಲ್ಲ + +ಹಬ್ಬದ ಸಡಗರ! + +ಈ ಮಕ್ಕಳ ಯಾವ ಕೆಲಸಕ್ಕೂ ಕೆಲಸದವ +ರನ್ನು ನೇಮಿಸಿಕೊಂಡಿಲ್ಲ. ಅಡಿಗೆ, ಬಟ್ಟೆ +ಮುಂತಾದ ಎಲ್ಲಾ ಕೆಲಸವನ್ನೂ ಈ ಮಕ್ಕಳೇ +ಮಾಡುತ್ತಾರೆ.” ಚಿಕ್ಕ ಮಕ್ಕಳ ಜವಾಬ್ದಾರಿ +ಯನ್ನು ದೊಡ್ಡ ಹುಡುಗರು ನೋಡಿಕೊಳ್ಳು + + +ತ್ತಾರೆ. ಈ ಚಿಕ್ಕ ವಯಸ್ಸಿನಲ್ಲಿಯೇ, ಆ ಮಕ್ಕ. + + +ಳಿಗೆ ಬದುಕಿನ ಕಷ್ಟಸುಖದ ಅರಿವಿದೆ. + +ತಮ್ಮ ಬದುಕಿನ ಹಿನ್ನಲೆಯನ್ನು ಕೆಲವು +ಮಕ್ಕಳು ಅರಿತಿದ್ದಾರೆ. ಆದರೂ ಚಿಕ್ಕ ಮಕ್ಕಳು +ಕೆಲವೊಮ್ಮೆ “ನಮಗೇಕೆ ತಂದೆ ಇಲ್ಲ?'' ಎಂದು +ಕೇಳುತ್ತವೆ. ಈ ಕೊರತೆಯನ್ನು ತುಂಬಲಾಗದ +ಅಸಹಾಯಕತೆಯ ಅರಿವು ಅಂಗಾಮಿಗಿದೆ. +ಅವರು ಸಾಕಷ್ಟು ದೊಡ್ಡವರಾದ ನಂತರ +ಅವರ ಬದುಕಿನ ಬಗ್ಗೆ ತಿಳಿಸುವ ನಿರ್ಧಾರ +ಅಂಗಾಮಿಯದು. ಈ ಸತ್ವ ಅವರಿಗೆ ತ���್ಮ +ಕಾಲಮೇಲೆ ತಾವು ನಿಂತು ಬದುಕನ್ನು ಎದುರಿ +»ವ ಸಾಮರ್ಥ್ಯ ನೀಡಬಹದು ಎಂದು +೨೦ಗಾಮಿ ನುಡಿಯುತ್ತಾಳೆ. + +ದುಃಖದ ಸಂಗತಿ ಎಂದರೆ. ಸಿಕೋಲೆ ಎಂಬ +ಹದಿನಾಲ್ಕು ವರ್ಷದ ಹುಡುಗಿ ಬರೆದ ಕವಿತೆ +ಯೊಂದರ ವಸ್ತು ತಂದೆತಾಯಿಯರ ಪ್ರೀತಿ +ಗಾಗಿ ಅವಳ ಹಂಬಲ; ಆದರೆ ದೈವನಿಯ +ಮವೇ ಬೇರೆ ಎಂಬ ಕಟು ವಾಸ್ತವವನ್ನು ಕುರಿ +ತಾಗಿದ್ದು. ಎರಡು ವರ್ಷದ ಹಿಂದೆ ಮರಣ +ಹೊಂದಿದ ಲಾಸ್ಲಿ ಎಂಬ ಹದಿನಾರು ವರ್ಷದ +ತರುಣಿ ತನ್ನ ಕವನದಲ್ಲಿ ಆಶ್ಚರ್ಯದಿಂದ ಕೇಳು +ತ್ತಾಳೆ- ತನ್ನನ್ನು ಬಿಟ್ಟು ತನ್ನ ತಾಯಿ ನೆಮ್ಮದಿ +ಯಿಂದಿರುವಳೆ? ಎಂದು. ಈ ಪದ್ಯವನ್ನು ಎಲ್ಲಾ +ಮಕ್ಕಳು ಪ್ರತಿನಿತ್ಯ ಬೆಳಿಗ್ಗೆ ಹಾಡುತ್ತಾರೆ. + +ತನ್ನ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆ +ದಿದೇನೆ ಎಂಬ ಸಂತೃಪ್ತಿ ಅಂಗಾಮಿಗಿದೆ. ಇತೀ +ಚೆಗೆ ಅಂಗಾಮಿ ಮಲೇರಿಯಾಕ್ಕೆ ತುತ್ತಾದಾಗ + + +83 + + + + + + + + +“ಅನೇಕ ಮಕ್ಕಳು ಇಡೀ ರಾತ್ರಿ ಅಂಗಾಮಿಯ +ಬಳಿಯೇ ಕುಳಿತಿದ್ದರಂತೆ! + +ತಾಯಿ ಮಗಳ ಈ ಅಗಾಧ ಪರಿಶ್ರಮಕ್ಕೆ +ಕೋಹಿಮಾ ಸರ್ಕಾರ ನೀಡುತ್ತಿರುವ ಧನ +ಸಹಾಯ ವರ್ಷಕ್ಕೆ ಕೇವಲ 30,000 ರೂಪಾ +ಯಿಗಳು. ಕೇಂದ್ರ ಸಮಾಜ ಕಲ್ಮಾಣ ಇಲಾಖೆ +ಕೂಡಾ ಇಷ್ಟೇ ಹಣವನ್ನು ನೀಡುತ್ತಿದೆ. ಈ +ಹಣ ಇಷ್ಟೆಲ್ಲಾ ಮಕ್ಕಳ ಜೀವನ ನಿರ್ವಹಣೆಗೆ +ಸಾಕಾಗುವುದಿಲ್ಲ. ಆದ್ದರಿಂದ ಅನಿವಾರ್ಯ +ವಾಗಿ ಹಲವು ಮಕ್ಕಳು ಕೆಲಸಕ್ಕೆ +ಹೋಗಬೇಕಾಗಿದೆ. ನೀತು ಮತ್ತು ಅಸು ಎಂಬ +ಹದಿನಾರು ವರ್ಷದ ಮಕ್ಕಳು ಹಗಲು ಗ್ಕಾರೇಜಿ +ನಲ್ಲಿ ಕೆಲಸ ಮಾಡಿ ರಾತ್ರಿ ಶಾಲೆಗೆ ಹೋಗು +» ತ್ತಾರೆ. ಭಾನುವಾರದ ದಿನ ಕೆಲವು ಮಕ್ಕಳು +(ಶ್ರಿಮಂತರ ಬಂಗಲೆಗಳ ಹೂದೋಟದಲ್ಲಿ +ಕೆಲಸ ಮಾಡಿ ಹಣ ಸಂಪಾದಿಸುತ್ತಾರೆ. ಹೆಣ್ಣು +ಮಕ್ಕಳು ಮನೆಯಲ್ಲಿಯೇ ಕುಳಿತು ನಾಗಾ +ಶಾಲುಗಳನ್ನು ಹೆಣೆಯುತ್ತಾರೆ. + + +. ಅಂಗಾಮಿಗೆ ಬರುವ ಸಂಬಳ ತಿಂಗಳಿಗೆ 500 +ರೂಪಾಯಿಗಳು. ಈ ಹಣ ತಿಂಗಳ ಹಾಲಿನ +ಖರ್ಚಿಗೇ ಸಾಕಾಗುವುದಿಲ್ಲ. ರೋವಿನೊ +ಎಂಬ ಮಗು ಸಣ್ಣದಿರುವಾಗ ಹಾಲು ಕುಡಿ +ಸಲು ಹಣವಿಲ್ಲವೇ ಸೋಯಬೀನಿನ ರಸವನ್ನೇ +ಅದಕ್ಕೆ ಕುಡಿಸಬೇಕಾಯಿತು ಎಂದು ಅಂಗಾಮಿ +ನೆನಪಿಸಿಕೊಳ್ಳುತ್ತಾಳೆ. ಕೆಲವೊಮ್ಮೆ ಸತ್ತಿರುವ +ಮಕ್ಕಳ ಶವ ಸಂಸ್ಕಾರಕ್ಕೆ ದುಡ್ಡಿಲ್ಲದೆ + + +ಅಂಗಾಮಿ ಭಿಕ್ಷೆಸಹ ಬೇಡಿದ್ದಾಳೆ. 1978 ರಲ್ಲಿ + + +ಹಣದ ತೊಂದರೆಯಿಂದಾಗಿ ತನ್ನಲ್ಲಿದ್ದ ನಾಲ್ಕು +ತೊಲ ಬಂಗಾರವನ್ನು ಅಂಗಾಮಿ ಮಾರಬೇಕಾ + + +ಯಿತು. 1982ರಲ್ಲಿ ನೆಬಿಯೋಳ ತಂದೆ ಬಹಳ +ಕಷ್ಟಪಟ್ಟು ಮಾಡಿಸಿದ. ಒಡವೆಗಳನ್ನು ಸಹ +ಮಾರಿದರು. ಈ ವಿಷಯಗಳನ್ನೆಲ್ಲಾ ಹೇಳುತ್ತಾ +ಅಂಗಾಮಿ ಖಿನ್ನಳಾಗಿ ಹೇಳುತ್ತಾ ಳೆ-ಇಷ್ಟು ಚಿಕ್ಕ +ವಯಸ್ಸಿನಲ್ಲಿ ಇಷ್ಟೊ ೦ದು ಒತ್ತ ಡಗಳನ್ನು ಸಹಿ +ಸುವ ಈ ನನ್ನ ಮಕ್ಕಳ ಭವಿಷ್ಯವೇನು? + +ಈಗ ದಿನಕಳೆದಂತೆ ತಾನು ಸತ್ತ ನಂತರ ಈ +_ಮಕ್ಕಳ ಗತಿಯೇನು? ಎಂಬ ಚಿಂತೆ ಅಂಗಾಮಿ +`ಹುನ್ನು ಬಾಧಿಸುತ್ತಲಿದೆ. ಈಗಾಗಲೇ ತಮ್ಮ +ಕಾಲ” ಮೇಲೆ ನಿಂತಿರುವ ಮಕ್ಕಳು ಸಹಕರಿಸ +ಬಹುದೆಂಬುದೇ ಅಂಗಾಮಿಯ ಆಶಯ. +ಅಂಗಾ��ಿ ಬೆಳೆಸಿದ ವಿಟು ಎಂಬ ಇಪ್ಪತ್ತು +ವಯಸ್ಸಿನ ಹುಡುಗ ಈಗ ಪೊಲೀಸ್‌ ಕಾನ್‌ +ಸ್ಟೇಬಲ್‌ ಆಗಿದ್ದಾನೆ. ಅವನು ಆಗಾಗ್ಗೆ ಹಣದ +ಸಹಾಯ ಮಾಡುತ್ತಾನೆ. ನೆಬಿಯೋ ಈಗ +ಡಾಕ್ಟರನೊಬ್ಬನನ್ನು ವಿವಾಹವಾಗಿದ್ದಾಳೆ. ತನ್ನ +ತಾಯಿಯ ಸಾವಿನ ನಂತರ ಈ ಮಕ್ಕಳ ಹೊಣೆ +ತನ್ನ ಮತ್ತು ತನ್ನ ಪತಿಯ ಮೇಲೆ ಬೀಳುವು +ದೆಂದು ಅವಳಿಗೆ ಗೊತ್ತಿದೆ. ಆದರೆ ಅವಳು +ಹೇಳುತ್ತಾಳೆ. ಲೌಕಿಕವಾದ ಅಸೆಗಳಿಲ್ಲದೇ ಇರು +ವುದರಿಂದ ಇದು ನನಗೇನೂ ಬೇಸರ +ತರುವುದಿಲ್ಲ.” + +ಕಪ್ಪು ಮೋಡಗಳ ತೆರೆ ಸರಿಸಿ ಸೂರ್ಯ ಉದ +ಯಿಸುವ ಮುಂಜಾನೆ ಈ ಮಕ್ಕಳು ಪ್ರಾರ್ಥನೆ +ಸಲ್ಲಿಸುತ್ತವೆ. ಹಂಬಲಿಸುತ್ತವೆ.ತಮ್ಮ ಬಾಳಿಗೂ +ಬರುವ ಬೆಳಕಿಗಾಗಿ, ಜಗತ್ತನ್ನೇ ಬೆಳಗುವ +ಸೂರ್ಯ ತನ್ನ ಬೆಳಕ ಕುಡಿಯೊಂದನ್ನು ಈ +ಮಕ್ಕಳಿಗೂ ನೀಡುವಂತಾ +ದರೆ...ಅಂಗಾಮಿಯ ಶ್ರಮ ಸಾರ್ಥಕ. 9 + + +ಹ್‌ ಧಾ A + + +ಬ್ರಿಟಿಶ್‌ ಅರ್ಥಶಾಸ್ತ್ರಿ ಯೊಬ್ಬನ ಹತ್ತಿರ ವಿದ್ಯಾರ್ಥಿಯೊಬ್ಬನು ಅರ್ಥ ಶಾಸ್ತ್ರದಲ್ಲಿ “ಮಂದಿ” +“ಮುಗ್ಗಟ್ಟು” ಮತ್ತು " ನಾಬರಿ” ಶಬ ಗಳ ಅರ್ಥವೇನೆಂದು. ಕೇಳಿದ. + + +“ಬಲು ಸುಲಭ'' ಎಂದ ಅರ್ಥಶಾಸ್ತ್ರಿ + + +“ಮಂದಿ ಎಂದರೆ ವ್ಯಾಪಾರ ವ್ಯವಹಾರ ಕುಂದಿ ಜ + + +ಟೊಂಕಪಟ್ಟ ಬಿಗಿ ಮಾಡಬೇಕಾದ ಕಾಲ; ಅನಂತರ ಮುಗ್ಗಟ್ಟು ಎಂದರೆ ಬಿಗಿಮಾಡಲಿಕ್ಕೆ Was +ಪಟ್ಟಿಯೇ ಗ _ದಾಗುವ ಕಾಲ; ಕಡೆಗೆ ಟೊಂಕಪಟ್ಟಿ ಯನ್ನು ಅಗತ್ಯವಾಗಿ ಮಾಡುವ ಇಜಾರವೇ + + +ಇಲ್ಲ _ದಂತಾದರೆ ಅದು ಗಾಬರಿ.' + + +84 + + +ಕಸ್ತೂರಿ. + + +೪” ಸಾಕಷ್ಟಿದ್ದರೂ, + + +ನವೆಂಬರ್‌ 1988 + + +ಖರೆಸ್ರಾರ + + +ಜೋಡಿದಾರ ನಾರಾಯಣರಾಯರು ನಮ್ಮ +ಮನೆಯ ಪಕ್ಕದಲ್ಲಿ ಮನೆ ಕಟ್ಟಿ ವಾರದ ಹಿಂದೆ. +ಗೃಹ ಪ್ರವೇಶ ಮಾಡಿದ್ದರು. ವರಾಂಡಾ, +ಮೂರು ಮಲಗುವ ಕೋಣೆಗಳು, ದೊಡ್ಡ +ಹಾಲು, ದೇವರ ಮನೆ ಇರುವ ಅಚ್ಚು ಕಟ್ಟಾದ +ಮನೆ. ತಮ್ಮ ಒಬ್ಬನೇ ಮಗನಾದ ರಾಮುವಿ +ಗೋಸ್ಕರ ಕಟ್ಟಿಸಿದ ಮನೆ. ಆದರೆ ಅವರ ಮಗ +ರಾಮು ಮನೆಯಲ್ಲಿ ಉಣ್ಣಲು, ಉಡಲು +ನೈಜೇರಿಯದ +ಹಣದ' ಆಮಿಷಕ್ಕೆ ಒಳಗಾಗಿ ಲಾಗೋಸ್‌ ನಲ್ಲಿ +ಇಂಜಿನಿಯರ್‌ ಕೆಲಸ ಮಾಡುತ್ತಿದ್ದ. +ನಾರಾಯಣರಾಯರ ಅನೇಕ ಕಾಗದಗಳಿಗೆ +ಉತ್ತರವಾಗಿ ತಾನು ಹುಟ್ಟಿ ಬೆಳೆದ +ಸಿಂಗನಾಯಕನಹಳ್ಳಿಯಲ್ಲಿ ಇರಲು : ಸಾಧ್ಯ +ವಿಲ್ಲವೆಂದೂ, ಬೇಕಾದರೆ ಬೆಂಗಳೂರಿನಲ್ಲಿ +ನೆಲೆಸುವ ಯೋಚನೆ ಮಾಡುತ್ತೇನೆಂದೂ ಬರೆ +ದಿದ್ದ. + + +ಮಾಡಿದನಲ್ಲಾ ಎಂಬ ತಪ್ತಿಯಿಂದ ಮಗ +ಹಿಂದಿರುಗುವ ವೇಳೆಗೆ ನಾರಾಯಣರಾಯರು +ಅಚ್ಚುಕಟ್ಟಾದ ಮನೆಯನ್ನು ಕಟ್ಟಿ ಮುಗಿಸಿ +ದ್ದರು. ಗೃಹ ಪ್ರವೇಶದ ವೇಳೆಗೆ ಬರುತ್ತೇ +ನೆಂದು ಬರೆದ ಮಗ, ತನ್ನ ಕೆಲಸದ +ಕಂಟ್ರಾಕ್ಟನ್ನು ' ಇನ್ನೆರಡು ವರ್ಷಗಳು ಹೆಚ್ಚಿಸಿ +ದ್ದಾರೆ, ಅದು ಮುಗಿಯುವರೆಗೂ ಭಾರತಕ್ಕೆ +ಹಿಂದಿರುಗಲು ಸಾಧ್ಯವಿಲ್ಲವೆಂದು ಬರೆದಿದ್ದ. +ಗೃಹ ಪ್ರವೇಶಕ್ಕೆ ಮಗ ಬರಲಿಲ್ಲವೆನ್ನುವ +ಬೇಸರದ ಜೊತೆಗೆ ನಾರಾಯಣರಾಯರಿಗೆ + + +"ಎಣ್ಣೆಯ _ + + +ಸಧ್ಯದಿಲ್ಲ ಬೊಂಬಾಯಿ, ಬಿಟ್ಟು; +ಬೆಂಗಳೂರಿನಲ್ಲಾದರೂ ನೆಲೆಸುವ ಯೋಚನೆ + + +OO ಣಾ + + +`` ತ ಬಿ.ಎನ್‌. ಸಂಪತ್‌ ೫ + + +ಇಷ್ಟು ದೊಡ್ಡ ಮನೆಯನ್ನು ಏನು ಮಾಡು +ವುದು ಎನ್ನುವ ಯೋಚನೆಯುಂಟಾಯಿತು. +ಹಳ್ಳಿಯ ಜೀವನಕ್ಕೆ ಒಗ್ಗಿದ ರಾಯರು ಇಳಿ +ವಯಸ್ಸಿನಲ್ಲಿ ಬೆಂಗಳೂರು ಕೊಂಪೆಯಲ್ಲಿರಲು +ಇಚ್ಛಿಸಲಿಲ್ಲ. ಅವರು ಮನಸ್ಸು ಮಾಡಿದ್ದರೂ +ಅವರ ಧರ್ಮಪತ್ನಿ ಅಲ್ಲಿರಲು ಎಳ್ಳಷ್ಟೂ ಇಷ್ಟ +ಪಡುತ್ತಿರಲಿಲ್ಲ. ಅನ್ಕ ಮಾರ್ಗವಿಲ್ಲದೆ ಮನೆ +ಯನ್ನು ಬಾಡಿಗೆಗೆ ಕೊಟ್ಟು ಊರಿಗೆ ವಾಪಸ್ಸು +ಹೋಗುವುದೆಂದು ನಿಶ್ಚಯಿಸಿದ್ದರು. ನೆರೆ +ಹೊರೆಯವರ ಸಲಹೆಯಂತೆ ಸ್ಥಳೀಯ ಪತ್ರಿಕೆ +ಯೊಂದರಲ್ಲಿ "ಮನೆ ಬಾಡಿಗೆಗೆ ಇದೆ' ಎಂದು +ಜಾಹೀರಾತು ನೀಡಿದ್ದರು. ಆ ದಿನ ಬೆಳಿಗ್ಗೆ +ಮನೆ ನೋಡಲು ಬರುತ್ತೇವೆಂದು ಯಾರೋ +ಕಾಗದ ಬರೆದಿದ್ದರು. ಅವರು » ಬರುವ +ವರೆವಿಗೂ ನಮ್ಮ ಮನೆಯಲ್ಲಿ ಜೋಡಿದಾರರು +ಮಾತನಾಡುತ್ತಿದ್ದರು. + +ಬೆಳಿಗ್ಗೆ ಹತ್ತು ಗಂಟೆಯ ವೇಳೆಗೆ ನಮ್ಮ +ಮನೆಯ ಮುಂದೆ ಒಂದು ಮಾರುತಿ ಕಾರು + + +' ಬಂದು ನಿಂತಿತು. ಗಂಡ ಹೆಂಡತಿ, ಇಬ್ಬರು +' ಹೆಣ್ಣುಮಕ್ಕಳು ಕಾರಿನಿಂದ ಇಳಿದರು. “ಬನ್ನಿ, + + +ಬನಿ.... ಇಲ್ಲೇ ಇದ್ದಾರೆ ಮನೆಯ +ಮಾಲೀಕರು, ಜೋಡಿದಾರ ನಾರಾಯಣ: +ರಾಯರು” ಎಂದು ನಾನೇ ಮುಂದೆ ಹೋಗಿ +ಸ್ವಾಗತಿಸಿದೆ. “ am MS. Char. glad 10 +meet ೦೬” ಎಂದು ಬಂದವರು ನಾರಾಯಣ +ರಾಯರಿಗೆ ತಮ್ಮ ಪರಿಚಯವನ್ನು +ಮಾಡಿಕೊಂಡರು. ಕಿವಿಗೆ ಕಡುಕು, ತಲೆಗೆ + + +8 +ಇ + + + + + +ಗುಂಡು ಟೋಪಿ ಧರಿಸಿದ ಹಳೆಯ ಕಾಲದ +ಜೋಡಿದಾರರಿಗೆ, ಜೀನ್ಸ್‌ ಧರಿಸಿದ ವಯಸ್ಸಿಗೆ +ಬಂದ ಆ ಹೆಣ್ಣು ಮಕ್ಕಳನ್ನು ನೋಡಿಯೇ +ಸಂಕೋಚ ವಾಗಿತ್ತು. ಅಂಗಾಂಗಗಳೊಡನೆ +ಹೋರಾಟ ನಡೆಸುತ್ತಿದ್ದ ಜೀನ್ಸ್‌ ಮತ್ತು +ಶರಟು, ತಲೆಯ ಬಾಬ್‌ ತಮ್ಮ ಬಣ್ಣಕ್ಕೆ +ಹೊಂದದ ರಬ್ಬಾ ರಬ್ಬಿ ಲಿಪ್ಟ್‌ಸ್ಟಿಕ್‌ ಹಚ್ಚಿ + + +ಎ. ಇ +ಸ್ಲಲವೂ ಗಾಂಭೀರ್ಯ + + +ತೋರದ ಆ + + +ಹೆಣ್ಣುಗಳನ್ನು ನೋಡಿ ಗಲಿ ಬಿಲಿಗೊಂಡಿದ್ದ + + +ನಾರಾಯಣರಾಯರಿಗೆ ಬಂದಾತ ಎಂ.ಎಸ್‌: + + +ಚಾರ್‌ ಎಂದು ಪರಿಚಯಿಸಿ ಕೊಂಡಾಗ +*ಪಂಜಾಬಿಗಳಾರೋ ಇರಬೇಕೇನ್ನಿಸಿ ನ +ಜೋಡಿದಾರರ ಮುಖ ಚರ್ಯೆಯಿಂದಲೇ + + +ಅವರ ಮನಸ್ಸಿನಲ್ಲಿ ಮೂಡಿ ಬಂದ +ವಿಚಾರವನ್ನು ಗ್ರಹಿಸಿದ ಚಾರ್‌ರವರು "ನಾನು + + +ಮೇಲುಕೋಟೆಯವನು. ಶ್ರೀನಿವಾಸಾಚಾರ್‌ +ಅಂತ. ದಿಲ್ಲಿಯಲ್ಲಿಯೇ ಮೂವತ್ತು +ವರ್ಷಗಳಿದ್ದುದರಿಂದ ವ್ಯವಹಾರಕ್ಕೆ + + +ಎಂ.ಎಸ್‌.ಚಾರ್‌ ಆಗಿದ್ದೇನೆ” ಎಂದು ಕನ್ನಡ +ದಲ್ಲಿ ತಿಳಿಸಿಹರು. ಜೋಡಿದಾರರಿಗೆ ಸ್ವಲ್ಪ +ಧೈರ್ಯ ಬಂದಿತು. “ಸಧ್ಯ ಕನ್ನಡ ಜ್ಞಾಪಕಕ್ಕೆ + + +*೪ + + +ಇ ಅ + + +ಬಂತಲ್ಲಾ” ಎಂದುಕೊಂಡು ನಾನು “ಬನ್ನಿ ' +ಮನೆ ನೋಡಲು ಹೋಗೋಣ” ಎಂದು +ಅವರುಗಳನ್ನು ಕರೆದುಕೊಂಡು ಪಕ್ಕದ +ಮನೆಯ ಗೇಟಿಗೆ ಕೈ ಹಾಕಿದೆ. ವಿಶಾಲವಾದ +ಕಾಂಪೌಂಡ್‌" ಗೇಟು ಮತ್ತು ವರಾಂಡಾದ +ಮೆಟ್ಟಿಲಿಗೆ ಮಧ್ಯೆ ತುಳಸಿ . ಗಿಡಕ್ಕೋಸ್ಕ +ಜೋಡಿದಾರರು ಎತ್ತರ. ವಾದ ಸುಂದ +ತಿ + + +೧ ಗಾರಮ ಯ್‌ ನ್‌ ಹ 6 — +ಬ್ರಂದೌವನಿಬನ್ನು Vw, ಚಾರ್‌ರವ + + +ಶೂವನ್ನು ಬಿಚ್ಚದೆ ಬೃಂದಾವನವನ್ನೇರಿತು. +ಗಟ್ಟಿಯಾದ ಸ್ವರದಲ್ಲಿ "Dad, whot is this +sepulture structure infront of the +೧೦೮5೨7. (ಅಪ್ಪ ಇದೇನು ಮನೆಯ ಮುಂದೆ +ಗೋರಿಯಂತಹ ಗೂಡು.) ಎಂದರಚಿತು ಆ +ಹದಿನೆಂಟರ ಕಂದಮ್ಮ ಇಂಗ್ಲೀಷ್‌ ತಿಳಿದಿದ್ದ +ಜೋಡಿದಾರರಿಗೆ ಕಪಾಳಕ್ಕೆ +ಕೊಟ್ಟಂತಾಯಿತು. ದೊಡ್ಡ ಶಹರದ ದಿಲ್ಲಿ +ಯಲ್ಲಿ ಹುಟ್ಟಿ ಬೆಳೆದು ಕಾನ್ವೆಂಟಿಗೆ ಹೋಗು + + +ಒತ್ತಿದ ಆ ಹುಡುಗಿಗೆ ಸ್ಮಶಾನ ಮತ್ತು ಸಮಾಧಿ + + +ಗಳ ಪರಿಚಯವಿದು ಬೃಂದಾವನದ ಗಂಧವೇ +ಇಲ್ಲದುದ್ದರು ಆಶ್ಚರ್ಯವೇನಲ್ಲ. ಕಾಲಿನ + + + + + + + + +ಜ್‌ + + + + + + + + +| + + +ನಿ + +ಜಗ) |p) +1 J +ಸ್ಯ ಸ್ರ. + + + + + +೫0 + + +ಹ್ಮ + + +ಜೋಡಿನೊಡನೆ ಬೃಂದಾವನ ಹತ್ತಿದ್ದ ಆ +ಕಪಿಯ ಮೇಲೆ ಸಿಟ್ಟು ಬಂದಿದ್ದರೂ, ಸಹಿಸಿ +ೌಂಡೇ ಜೋಡಿದಾರರು ಮನೆಯ ಬೀಗ +ತೆಗೆದರು. +ವರಂಡಾದಿಂದ ಒಳಹೊಕ್ಕಕೂಡಲೇ ದೊಡ್ಡ +ಹಾಲಿದ್ದಿತು. ಈಗ ದೊಡ್ಡ ಹುಡುಗಿಯ +ಸರದಿ: Mum, this looks like a +community hall” (ಅಮ್ಮ ಇದು ಜನರು +ಕೂಡುವ ಹಾಲಿನಂತಿದೆ.) ಎಂದೊರಲಿತು. + + +£ ಹಾಲಿನಲ್ಲಿದ್ದ ಮರದ ಆಲಮಾರಿಗಳ ಕೆತ್ತನೆ + + +ಕೆಲಸವನ್ನು ನಾರಾಯಣರಾಯರು ಚಾರ್‌ರ +ವರಿಗೆ ತೋರಿಸುತ್ತಿದ್ದಂತೆ ಚಾರ್‌ರವರ ಪತ್ನಿ +ಮತ್ತು ಇಬ್ಬರು ಕನ್ನಿಕೆಯರು ಒಳಗಿನ ಕೊಠಡಿ +ಗಳನ್ನು ನೋಡಲು ಹೋದರು. ಇನ್ನು ನಾವು +ಹಾಲ್‌ಗೆ ಸೇರಿದಂತಿದ್ದ ದೇವರ ಮನೆಗೆ +ಬರುವ ವೇಳೆಗೆ ಇಬ್ಬರೂ ಹುಡುಗಿಯರು ಕಿರು +ಜುತ್ತಾ ಓಡಿ ಬಂದವು. ಅವುಗಳ ಕಿರಿಚಾಟ +ವನ್ನು ಕೇಳಿದ ಜೋಡಿದಾರರಿಗೆ ಮನೆಯೊಳಗೆ +ಹಾವೋ ಗೀವೊ ಬಂದು ಬಿಟ್ಟಿತೇನೋ ಎನ್ನುವ +ಗಾಬರಿಯಾಯಿತು. ಇಬ್ಬರು ಹುಡುಗಿಯರಲ್ಲಿ +ದೊಡ್ಡ ಹುಡುಗಿ ತಂದೆಯ ಭುಜದ ಮೇಲೆ ಕೈ + + +ಹಾಕಿತು, ಚಿಕ್ಕ ಹುಡುಗಿ ಅವರ ಕೈಯನ್ನೆಳೆ + + +ಯುತ್ತಾ "come on Dad, We will go, +this is a primitive structure. We cant +live here even for a doy” (ಬಾಪ್ಪಾ +ಹೋಗೋಣ, ಇಂದೊಂದು ಹಳೆ ಮಾದರಿಯ +ರಚನೆ. ಇದರಲ್ಲಿ ನಾವು ಒಂದು ದಿನವನ್ನೂ +ಕಳೆಯಲಾರೆವು) ಎಂದರಚಿತು. ದಿಲ್ಲಿಯಲ್ಲಿ +ವಾಸಿಸುತ್ತಿದ್ದರೂ ಮೇಲುಕೋಟೆಯಲ್ಲಿ ಹುಟ್ಟಿ +ಬೆಳೆದಿದ್ದ ಚಾರ್‌ರವರಿಗೆ ಇದು ಹಳೆಯ +ಕಾಲದ ಅಭಿರುಚಿಯ ಮನೆಯೆಂದೆನಿಸಿದರೂ +ತಮ್ಮ ಮಕ್ಕಳು ಹೀಗೇಕೆ ಆಡುತ್ತಿದ್ದಾರೆ ಎನ್ನುವ +ಸೂಕ್ಷ್ಮ ತಿಳಿಯಲಿಲ್ಲ. wಗಂt is the ೧೦೧೮! +೮೦11೧೦7? (ಏನು ಸಮಾಚಾರ ಪುಟ್ಟ) ಎಂದು + + +ಈ, ಆ ಹದಿನೆಂಟರ ಕಂದಮ್ಮನನ್ನು ಪ್ರಶ್ನಿಸಿದರು. + + +ಅಷ್ಟರಲ್ಲಿಯೇ ಹರಳೆಣ್ಣೆ ಕುಡಿದ ಮುಖ +ಮಾಡಿಕೊಂಡು ಹೊರ ಬಂದ ಚಾರ್‌ರವರ +ಹೆಂಡತಿ "Yes darling, what Sumi says +is correcot. We cant live here even +fro a day. There is only one WC. that + + +ವೆಂಬರ್‌ 1988 + + + + + +too in the Indian style” (ಹೌದು ರಾಜ +ಸುಮಿ ಹೇಳಿದ್ದು ನಿಜ. ಈ ಮನೆಯಲ್ಲಿ ನಾವು +ಒಂದು ದಿನವನ್ನೂ ಕಳೆಯಲಾರೆವು. ಈ ಮನೆ +ಯಲ್ಲಿ ಇಂಡಿಯಾದಲ್ಲಿ ರೂಢಿಯಲ್ಲಿರುವ +ಒಂದೇ ಒಂದು ಕಕ್ಕಸು ಇದೆ) ಎಂದರು. + + +ಚಾರ್‌ರವರು ' ಮನೆಯನ್ನು . ಪೂರಾ +ನೋಡದೆಯೇ ನಾರಾಯಣರಾಯರನ್ನು +ಕುರಿತು “ನಿಮ್ಮ ಮೂರು ಮಲಗುವ + + +ಕೋಣೆಗಳಿಗೂ ೦1೦೦೧೨೮ bath -room +(ಜೋಡಿಸಿದ ಕಕ್ಕಸು) ಇಲ್ಲವಂತೆ. ನಮಗೆ +ಕೊನೆಯ ಪಕ್ಷ ಮೂರು ೦1೦೦೧೦೮ +bathroom ಗಳಾದರೂ ಬೇಕು.” ಎಂದು +ಹೇಳುತ್ತಾ ಹೊರ ನಡೆದರು. ಒಂದು ಕ್ಷಣ +ಜೋಡಿದ��ರ ನಾರಾಯಣರಾಯರಿಗೆ ತಲೆ +ಗಿರ್ರೆಂದಿತು. ಗಂಡ ಹೆಂಡತಿ ಇಬ್ಬರು ಹೆಣ್ಣು +ಮಕ್ಕಳು ಸೇರಿ ಇರುವ ಈ ನಾಲ್ವರ ಕುಟುಂಬಕ್ಕೆ +ಮೂರು ಕಕ್ಕಸುಗಳ ಅವಶ್ಯಕತೆಯ ಗಣಿತ +ಐನ್‌ಸ್ಸೆ ಕ್ರನ್‌ನ ಸಾಪೇಕ್ಷವಾದಕ್ಕೆ ಸಂಬಂಧಿಸಿದ . +ಸೂತ್ರದಷ್ಟೆ ಕ್ಲಿಷ್ಟ ವಾಗಿ. ತೋರಿತು. ಹದಿನೈದು +ಮಂದಿಯ ಮನೆಯಲ್ಲಿ ಹುಟ್ಟಿ ಬೆಳೆದಿದ್ದ +ಜೋಡಿದಾರರಿಗೆ ಒಂದು ಕಕ್ಕಸು ಸಾಕಾಗಿತ್ತು +ಆ ಕಾಲದಲ್ಲಿ ನಾರಾಯಣರಾಯರು ಹೆಮ್ಮೆ +ಯಿಂದ ಕಟ್ಟಿಸಿದ ಇಷ್ಟು ದೊಡ್ಡ ಮನೆಯನ್ನು +ಕಸದಂತೆ ಕಂಡು ತಿರುಗಿಯೂ ನೋಡದೆ ಕಾರು +ಹತ್ತಿತು ಚಾರ್‌ರ ಕುಟುಂಬ. ಅವರ ನಡವಳಿಕೆ +ನನಗೂ ಬೇಸರ ತಂದಿತು. “ಹೋಗಲಿ ಬಿಡಿ +ನಾರಾಯಣರಾಯರೇ' ಎಂದು ಸಮಾಧಾನ +ಹೇಳಿದೆ. + +ಆದರೂ ನನ್ನ ಮನಸ್ಸಿಗೆ ಬಂದ ಶಂಕೆಯನ್ನು +ತಡೆಯಲಾರದೆ “ವಿದೇಶದಿಂದ ನಿಮ್ಮ ಮಗ +ರಾಮು ಬಂದಾಗಲೂ ಈ ಪ್ರಶ್ನೆ ಏಳಬಹುದು, +ಹೇಗಾದರೂ ಮಾಡಿ ಇನ್ನೊಂದು ಕಕ್ಕಸ +ನಾದರೂ ಈ ಮನೆಗೆ ಸೇರಿಸಿ ಎಂದು +ಸಂಕೋಚದಿಂದಲೇ ಸೂಚನೆಯಿತ್ತೆ. ದೂರದ +ಲಾಗೋಸ್‌ನಲ್ಲಿ ಎಂಟು ವರ್ಷಗಳಿಂದಿರುವ +ಮಗ ಈ ಜೋಡು ಕಕ್ಕಸಿನ ಸಂಸ್ಕೃತಿಯ +ಪ್ರಭಾವಕ್ಕೊಳಗಾಗಿ ತಾವು ಇಷ್ಟೊಂದು +ಶ್ರದ್ದೆ ವಹಿಸಿ ಕಟ್ಟಿಸಿದ ಮನೆಯನ್ನೇ ಏನೋ +ಎಂಬ ಯೋಚನೆಯಿಂದ ಜೋಡಿದಾರ್‌ +ನಾರಾಯಣರಾಯರ ತಲೆ ಬಿಸಿಯಾಯಿತು. + + +87 + + +EE + + +“ಸಾರ್‌! ಇವರೊಬ್ಬ ಸಮಾಜ ಸುಧಾರ +ಕರು. ಕಣ್ಣು ತೆರೆದೇ ಇದ್ರೂ ಒಂದೂ ಕಾಣಸ್ತು +ಅಂತಾರೆ” ಕಾಂಪೌಂಡರ್‌ ಹೇಳಿದ. + +“ಒಳಗೆ ಕಳಿಸು” ಆಜ್ಞಾಪಿಸಿದರು ಆ ನೇತ್ರ +ಚಿಕಿತ್ಸಾ ವೈದ್ಯರು. + +ಕೊಡಬೇಕಾದ ವರದಕ್ಷಿಣೇನ ತೆರಲಿಲ್ಲವಲ್ಲ +ಎಂಬ ಸಿಟ್ಟಿನಿಂದ ಅದೆ ತಾನೆ ಲಗ್ನವಾದ +ಮದುಮಗಳ ಮೇಲೆ ಸೀಮೆಎಣ್ಣೆ ಸುರಿದು +ಜೀವಂತ ಸುಟ್ಟು ಹಾಕಿದ ಪಟವನ್ನು ತೋರಿ +ಕ್ಕ +88 + + + + + + + + +ಸುತ್ತ “ಮಿಸ್ಟರ್‌ ಸಮಾಜ ಸುಧಾರಕರೆ.... +ಇದೇನೆಂದು ಗುರ್ತಿಸಬಲ್ಲಿರಾ?” ಕೇಳಿದ +ವೈದ್ಯ. + +“ಏನೂ ಕಾಣಿಸ್ತಿಲ್ವಲ್ಲ ಸೇಠ್ರೆ!” ರೋಗಿ +ಉತ್ತರಿಸಿದ. + +“ನಾನು ಸೇಠ್‌ ಅಲ್ಲ ಮಹಾರಾಯಾ, +ಡಾಕ್ಟರ್‌....'' + +ಸಮಕಾಲೀನ ಸಮಸ್ಯೆಗಳಿಗೆ ಸಂಬಂಧಿ +ಅನೇಕ ಚಿತ್ರಗಳನ್ನು ತೋರಿಸಿದ ಡಾಕ್ಟ + + +ಪ್ರಯೋಜನವಾಗಲಿಲ್ಲ. +ಪುಸ್ತಿಕೆಯೊಂದನ್ನು ಕೈಯಲ್ಲಿ ಹಿಡಿದು +ದೂರಕ್ಕೆ ಸರಿದು ಅದನ್ನು ರೋಗಿಗೆ + + +ತೋರಿಸುತ್ತ, “ಇದು ಕಾಣಿಸುವುದೆ?'' ಎಂದ +ವೈದ್ಯ- + +“ಓಹೋ....ಕಾಣಿಸುತ್ತಿದೆ ಸಾರ್‌” ಕೂಗಿ +ಹೇಳಿದ ಹಿಗ್ಗಿನಿಂದ. + +“ಏನಿದು...ಹೇಳಿ ನೋಡೋಣ!” ಕೇಳಿದ +ಡಾಕ್ಟರ್‌ ಅನುಮಾನದಿಂದ +“ಚಂದಾ ಹಣ ವಸೂಲು ಮಾಡುವ ಪುಸ್ತಕ +ಅಲ್ವೆ!” | + +“ಇನ್ನೇನೂ ಕಾಣಿಸ್ವಿಲ್ಬ?'' + +“ಕಾಣಿಸುತ್ತಿದೆ ಸಾರ್‌!” _ + +“ಏನು ಕಾಣಿಸೋದು?'' + +“ಹಣದ ಚೀಲ!'' + +:: “ಇವೆರೆಡೂ ನಿಚ್ಚಳವಾಗಿ ಕಾಣಿಸ್ತಿವೆಯಾ?'' +“ಬಹು ನಿಚ್ಚಳವಾಗಿ ಕಾಣಿಸ್ತಿವೇರೀ.'” +"ಎಂಥ ಕುರುಡನಿಗಾದರೂ ಒಂದಲ್ಲ + +ಒಂದಿಷ್ಟು ಕಾಣಿಸದೆ ಇರದು' ಎಂಬ ತನ್ನ +ಸಿದ್ದಾಂತಕ್ಕೆ ಬೆಂಬಲ ಸಿಕ್ಕಿತಲ್ಲ ಎಂದು ಒಳಗೇ + + +ಖುಷಿಪಟ್ಟ ಡಾಕ್ಟರ್‌. + + +���ೋಗೀನ ಬೇರೆ ಒಂದು ಕಡೆ ಕೂಡಲು +ಹೇಳಿದ ವೈದ್ಯ. + +“ಸಾರ್‌...ಈ ರೋಗಿ "ನವ್ಮ'ಕವಿ'. ಈತನ +ಕಣ್ಣು ಪೂರ್ತಿಯಾಗಿ ಮುಚ್ಚಿಕೊಳ್ಳೋದೇ +ಇಲ್ವಂತೆ. ಹತ್ತಿರದ ವಸ್ತುಗಳು ಕಾಣಿಸವು. +ದೂರದ ವಸ್ತುಗಳು ಮಾತ್ರ ಚೆನ್ನಾಗಿ +ಕಾಣಿಸ್ತಾವಂತೆ,'' ರೋಗಿಯ ತೊಂದರೆಗಳನ್ನು +ತಿಳಿಸಿ ಹೇಳಿದ ಕಾಂಪೌಂಡರ್‌. + +ವೈ ಕವಿಯನ್ನು ಹತ್ತಿರಕ್ಕೆ ಕರೆದ. ಆತನ +ಹೆಂಡತಿ ಮಕ್ಕಳನ್ನು ಸಹ ಒಳಕ್ಕೆ ಕರೆದ. +ಅವರನ್ನು ಕವಿಯ ಮುಂದೆ ನಿಲ್ಲಿಸಿ, "ಮಿಸ್ಟರ್‌ +ಕವಿವರೇಣ್ಕರೆ! ನಿಮ್ಮ ಮುಂದೆ ನಿಂತವರು +ಯಾರು ಹೇಳ ಬಲ್ಲಿರಾ?'' ಎಂದು ಕೇಳಿದ. + +“ಏನೂ ಕಾಣಿಸ್ತಾ ಇಲ್ಲಾರೀ...ವ್ಯವಸ್ಥಾಪಕ +ಮಹಾಶಯ.” 4 + +“ನಾನು ವೈದ್ಯ. ವ್ಯವಸ್ಥಾಪಕ ಅಲ್ಲ," ಬಲು +ಬೇಸರದಿಂದ ತಿಳಿಸಿ ಹೇಳಿದ ಡಾಕ್ಟರ್‌. + +ಕೆಲವು ಬ್ರಾಂದಿ ಸೀಸೆಗಳನ್ನು ಕವಿಯ +ಮುಂದಿಟ್ಟು ಏನೋ ಕೇಳಬೇಕೆಂದು ಬಾಯಿ ' +ತೆರೆಯುವಷ್ಟರಲ್ಲಿ, ಒಂದು ಸೀಸೇನ +ಎಳಕೊಂಡು ಕಾರ್ಕ್‌ ತೆಗೆದು ಗಟಗಟ +ಕುಡಿದುಬಿಟ್ಟ ಕವಿ. + + +“ಇದು ಹೀಗೆ ನಡಿಬೌದಂತ ನಾನು ಮೊದಲೇ +ಊಹಿಸಿದ್ದೆ'' ಗೊಣಗಿದ ಡಾಕ್ಟರ್‌. + + +ಕವಿಯನ್ನು ಮೊದಲ ರೋಗಿಯ ಪಕ್ಕದಲ್ಲೆ + + +ಕೂಡಲು ಸೂಚಿಸಿದ ಡಾಕ್ಟರ್‌. +“ಸಾರ್‌...ಈ. ರೋಗಿಯ ಕಂಪ್ಲೆಂಟು ಭಾಳ + +ಆಸಕ್ತಿಕರವಾಗಿದೆ. ಇವರು “ಇತ್ತಿ ಆಚಿನ ಧುರೀ +ಣರು'. ಇವ್ರ ಹಿಂದೆ ಎಷ್ಟೋ ಜನ ಬಂದವ್ರೆ. +ಇವರ ಕಣ್ಣು ಸದಾ ಮುಚ್ಚಿಕೊಂಡೇ +ಇರ್ತಾವಂತೆ. ಏನೇನೂ ಕಾಣಿಸಲ್ಲ ಅಂತ ಇವ +ಸೆಲ್ಲ ಹೇಳ್ತಾರೆ. ಒಂದು ವೇಳೆ ಕಾಣಿಸಿದ್ರೂ.. +ಎಲ್ಲ ಅಸ್ತವ್ಯಸ್ತವಾಗಿ, ತಲೆ ಕೆಳಗಾಗಿ ಕಾಣಿಸ್ತಾ +ಪಂತೆ. ಆದ್ರೆ ತನಗ ಯಾವ ತರದ ದೃಷ್ಟಿ +ದೋಷ ಇಲ್ಲ ಅಂತ್ಲೆ ಈ ರೋಗಿ ವಾದಿ +ಸ್ತವ್ನೆ,' ' ಎಂದು ಇದ್ದ "ಸಂಗತಿಯನ್ನು ವಿವರಿಸಿ +ಹೇಳಿದ ಕಾಂಪೌಂಡರ್‌. ಲ್ಲ + +ಒಳಗೆ ಬರಲು ಹೇಳಿ ಎಂದು ಡಾಕ್ಟರ್‌ +ಹೇಳುವಷ್ಟರಲ್ಲಿ. ಆತನನ್ನು ಒಳಕ್ಕೆ ನೂಕಿ +ಬಿಟ್ಟರು ಹಿಂದೆ ಬಂದವರು. + +ಡಾಕ್ಟರ್‌ ಮೊದಲು ಆತನ ಕಣ್ಣುಗಳನ್ನು +ಪರೀಕ್ಷಿಸಿ ನೋಡಿದ. ಅನಂತರ ಬೆನ್ನು ಹೊಟ್ಟೆ +ಒಂದಾದ, ಅಸ್ಥಿಪಂಜರಗಳಂತಿದ್ದ ಕೆಲವರನ್ನು +ಆತನ ಮುಂದೆ ನಿಲ್ಲಿಸಿ, “ಮಿಸ್ಟರ್‌ ಲೀಡರ್‌! +ನಿಮ್ಮುಂದೆ ಏನಿದೆ ಹೇಳಿ ನೋಡೋಣ." +` ಕೇಳಿದರು ಡಾಕ್ಟರ್‌. + + +“ನನ್ನ ಆಹಾರ ಮೇಡಂ!” ಎಂದ. + + +ತನ್ನನ್ನು ಮೇಡಂ ಎಂದು, ಜನರನ್ನು +“ಆಹಾರ' ಎಂದು ಕರೆದದ್ವಕ್ಕೆ ಡಾಕ್ಟ ರಿಗೆ ಪಿ +ನೆತ್ತಿಗೇರಿತು. ಆದರೂ ಸಹನೆ ಕಳೆದುಕೊಳ +ಹರಿದುಹೋದ ಹಿಂದೂ ದೇಶದ +ಭೂಪಟವನ್ನು ಬಿಚ್ಚಿ, ಆತನ ಮುಂದೆ ಹಿಡಿದು +“ಇದೇನಿದು?” ಎಂದ. +“ನನ್ನ ಗಮ್ಮ ಸ್ನಾನ!” +ಕುರ್ಚಿಯಲ್ಲಿ ಕುಕ್ಕರಿಸಿದ. +ನಿಮ್ಮ ರೋಗ ಏನೆಂಬುದು ನನಗೀಗ +ಅರ್ಥವಾಯ್ತು. ಸದ್ಯ ನಿಮ್ಗೆ ಕಾಣಿಸ್ತಿರೋ +ವಸ್ತುಗಳು ಕಾಣಸ. ತೆ, ಕಾಣಿಸಬೇಕಾದ ವಸ್ತು +ಗಳು ಕಾಣಿಸುವಂತೆ ಆದಾಗ ಮಾತ್ರ ನಮ್ಮ +ದೃಷ್ಟಿದೋಷ ಸರಿಹೋಗುತ್ತೆ.” ಆ ಮ ಮೂವರು +ರೋಗಿಗಳನ್ನುದೇ ಶಿಸಿ ಹೇಳಿದ ಆ ಡಾಕ್ಟರ್‌. +ಅವರಿಗೆ ಔಷಧಿ ತರಲು ಒಳಗೆ ಹೋದ. +ತಿರುಗಿ ಬರುವಷ್ಟರಲ್ಲಿ �� ಮೂವರು ರೋಗಿ +ಗಳು ಅಲ್ಲಿಲ್ಲ. ರಸೀದಿ ಪುಸ್ತಕ, ಹಣದ ಚೀಲ, +ಬ್ರಾಂದಿ ಸೀಸೆಗಳು, ಕುರ್ಚಿ-ಎಲ್ಲ ಮಂಗ +ಮಾಯ. ಮೇಜಿನ ಕೆಳಗೆ ಬಿದ್ದು ಮುಲುಗು +ತ್ತಿದ್ದ ಕಾಂಪೌಂಡರ್‌ ಮಾತ್ರ ಕಣ್ಣಿಗೆ ಬ್‌ +ಆತನ ಕೈಕಾಲುಗಳನ್ನ್‌ 4. ಮೇಜಿನ + + +ಎನ್ನುತ್ತ ತಪಕ್ಕನೆ + + +ತಳ್ಳಿದ್ದಾರೆ. ಹರಿದ ಒಂದೂ ದೇಶದ ಭೂಪ + + +ಆತನ ಮುಂದೆ ಬಿದಿದೆ. ಮು + + + + + + + + +ಕ್ರಿ.ಶ. 869ರಲ್ಲಿ ಕೇರಳದ ಮಹೋದಯಪುರ ಅಥವಾ ಮಲೆಯಾಳಿಯಲ್ಲಿ + + +ಪ್ರಸಿದ್ದವಾಗಿರುವ + + +ವಂಛದಲ್ಲಿ ಆಳುತ್ತಿದ್ದ ರವಿವರ್ಮ :ಶೇಖರನು ತನ್ನ ರಾಜಧಾನಿಯಲ್ಲಿ ಒಂದು ವೇಧಶಾಲೆ +ಯನ್ನು ಕಟ್ಟಿಸಿದ್ದನು. ಇದು ಸಕಲ ಯಂತ್ರ ಮತ್ತು ತಂತ್ರಗಳಿಂದ ಕೂಡಿ ಸುಸಜ್ಜಿತವಾದುದಾಗಿತ್ತು. + +ಲಘು. ಭಾಸ್ಕ ರೀಯದ ಟೀಕಾಕಾರನಾದ ಶಂಕರನಾರಾಯಣನ ಅಭಿಪ್ರಾ ಯದಂತೆ ಮ ನಗರದಲ್ಲಿ +ಅನೇಕ ಬೃಹತ್‌ ಸೌಧಗಳಿದ್ದವು. ಈ ರಾಜನು ಇಲ್ಲಿ ಒಂದು ಬೃಹತ್‌ ಸೌಧವನ್ನು ಕಟ್ಟಿಸಿ ಅಲ್ಲಿ +ಪೂರ್ವಾಪರ ರೇಖೆಗಳನ್ನು ಗುರುತಿಸಲು ತಜ್ಞ! pe ತನ್ನ ಖಗೋಳ ಶಾಸ್ತ್ರ ಜ್ಞರಿಗೆ 'ತಿಳಿಸಲು +ಯೋಚಿಸಿದ್ದನೆಂದೂ ತಿಳಿದು ಬರುತ್ತದೆ. ಅಲ್ಲದೆ ಈ ನಗರದಲ್ಲಿ 24 ನಿಮಿಷಗಳಿಗೊಮ್ಮೆ ಗಂಟೆ +ಯನ್ನು ಬಾರಿಸಿ ಕಾಲವನ್ನು ಸೂಚಿಸಲು ಸೈನಿಕರನ್ನು ನೇಮಿಸಲಾಗಿತ್ತು. ರಾಜನು ಸ್ವತ: ಖಗೋಳ +ಶಾಸ್ತ್ರ ದಲ್ಲಿ ದೊಡ್ಡ ವಿದ್ವಾಂಸನಾಗಿದ್ದು ಕ್ರಿಸ್ತಶಕ 499 ರಲ್ಲಿ ಪ್ರಚಾರಕ್ಕೆ ಬಂದ ಆರ ಭಟನ +ಸಿದ್ಧಾಂತವನ್ನು ಅನುಸರಿಸುತ್ತಿದನು. + + + + + +ಆದರ್ಶಗಳು ನಕ್ಷತ್ರಗಳಿದ್ದಂತೆ. ಅವುಗಳನ್ನು ಕೈಯಿಂದ ಮುಟ್ಟಲು ಸಾಧ್ಯವಿಲ್ಲ. ಮಹಾಸಾಗರ +ದಲ್ಲಿ ಯಾನ ಮಾಡುವ ನಾವಿಕನಿಗೆ ನಕ್ಷತ್ರಗಳು ಹೇಗೆ ಮಾರ್ಗದರ್ಶನ ಮಾಡುವವೋ ಹಾಗೆ +ಆದರ್ಶಗಳು ಜೀವನ ಮಹಾ ಸಾಗರದಲ್ಲಿ ಯಾನ ಮಾಡುವ ನಮಗೆ ಮಾರ್ಗದರ್ಶನ ಮಾಡು +ತವೆ. + + +ರೌ ವುದು + + +ಕ್‌ + + +| k ನವೆಂಬರ್‌ 1988 + + +ನಡೆ ಮುಂದೆ... ಮುಂಜೆ ನಡೆ + + +9 ಶಶಿಪ್ರಭಾ 9 + + +ಮುಸ್ಲಿಂ ಸಮಾಜ ರಚನೆ ಪುರುಷ ಪ್ರಧಾನ +ವಾದುದು. ಘೋಷಾದ ಹಿಂದಿನ ಮುಸ್ಲಿಂ +ಸ್ತ್ರೀಯರ ಮುಖದಲ್ಲಿ ಮಡುಗಟ್ಟಿದ ನೋವು +ಅವರ ಶೋಷಿತ ಬದುಕಿಗೊಂದು ಕೈಗನ್ನಡಿ. +ಎಷೋ ವಿದ್ಯಾವಂತ ಮುಸ್ಲಿಂ ತರುಣಿಯರು +ಇಂದಿಗೂ ಅನೇಕ ಕಡೆ ಹೊಸ್ತಿ ಲು ದಾಟುವ +ಧೈರ್ಯ ಮಾಡಿಲ್ಲ. ಇಂತಹ ಧರ್ಮದ ರೀತಿ +ರಿವಾಜುಗಳ ನಡುವೆಯೂ ಇವುಗಳನ್ನು ಪ್ರತಿ +ಭಟಿಸುವ ಕೆಲ ದನಿಗಳು ಏಳುವುದುಂಟು. +ಇಂತಹ ಒಂದು ದನಿ ಈಚೆಗೆ ಕೇಳಿಬರುತ್ತಿರು +ತಮಿಳುನಾಡಿನ ಒಂದು ಚಿಕ್ಕ +ಹಳ್ಳಿಯಲ್ಲಿ. ಎಸ್ಸೆಸ್ಸೆಲ್ಸಿವರೆಗೆ ಮಾತ್ರ +ಓದಿರುವ ಹಿತಾಯಾ. ಧೈರ್ಯವಾಗಿ ಇಂತಹ +ಕಂದಾಚಾರಗಳ ತಿರುಳನ್ನೇ ಪ್ರಶ್ನಿಸಿ ಸಮಾಜದ +ಮುಖಂಡರಿಗೆ ಸವಾಲೊಡ್ಡಿದ್ದಾಳೆ. +ತಮಿಳುನಾಡಿನ ನೈರುತ್ಕ ತೀರದಲ್ಲಿ ಹುದುಗಿ +ರುವ ಊರು ಕೋಲಾಚಲ್‌, ಇಲ್ಲಿನವರ +ಮುಖ್ಯ ವೃತ್ತಿ ಮೀನುಗಾರಿಕೆ. ಈ ಊರಿನ +ಒಂದು ಮುಸ್ಲಿಂ ಕುಟುಂಬದ ತರುಣಿ +ಹಿತಾಯಾಳ ಕೆಲ ನವೀನ ವಿಚಾರ ಧೋರಣೆ +ಗಳಿಂದ ಊರು ಸುದ್ದಿ ಮಾಡತೊಡಗಿದೆ. + + +ಹಿತಾಯಾ ೨೬ ವರ್��ದ ಮುಸ್ಲಿಂ ತರುಣಿ. +ಸುಶಿಕ್ಷಿತೆ ಎಂದು ಹೇಳುವಂತಿಲ್ಲದಿದ್ದರೂ ತನ್ನ +ಪರಿಸರದ, ಸುತ್ತಮುತ್ತಲಿನ ಆಗುಹೋಗುಗಳ +ಬಗ್ಗೆ ಪ್ರಜ್ಞೆ ಉಳ್ಳಾಕೆ. ತನ್ನ ಕೈಲಾದ ಸಹಾಯ +ವನ್ನು ಇತರರಿಗೆ ಮಾಡುತ್ತಿರುವ ಈಕೆಗೆ +ಸಮಾಜ ಸೇವೆಯೊಂದು ಹವ್ಕಾಸವೆಂಬುದ +ಕ್ಕಿಂತ ಒಂದು ವ್ರತ ಎಂದು ಹೇಳಬಹು + + + + + +ದಾಗಿದೆ. ಹಾಗೆ ನೋಡಿದರೆ ಈ ಹಳ್ಳಿ +ಯಲ್ಲಿಯೇ ಇವಳ ಕುಟುಂಬವನ್ನು ಸಾಮಾಜಿಕ +ವಾಗಿ ಜಾಗೃತ ಕುಟುಂಬವೆಂದು. ಹೇಳಬೇಕು. +ಸಮಾಜದಲ್ಲಿಯ ಮೂಢ ನಂಬಿಕೆಗಳನ್ನು +ಮೊದಲು ಪ್ರತಿಭಟಿಸಿದವಳು ಇವಳ ಅಕ್ಕ +ಲೈಲಾ. ನಾಗರಿಕರ ಸಾಮಾಜಿಕ ಹಕ್ಕು ಗಳಿಗಾಗಿ +ಹೋರಾಡುತ್ತಿರುವ ಸಂಸ್ಥೆ ವಿಜಿಲ್‌ ಇಂಡಿಯಾ + + +ಬೆಂಗಳೂರಿನಲ್ಲಿದೆ. ಲೈಲಾ ಅದರ ಸದಸ್ಯೆ. ಸ + + +ಈಗ ಹಿತಾಯಾ ಕೂಡ ಖೂ ಸಂಸ್ಥೆಯ ಸಕ್ರಯ +ಸದಸ್ಥೆ + + +ತ್ತ +ಮನೆ ಗೆದ್ದು ಮಾರು ಗೆದೆಯೆಂಬ ಗಾದೆ +ಯಂತೆ ತನ್ನೂರಿನಲ್ಲಿಯೇ ಬಡಜನರ, ವಿಶೇ +ಷತಃ ಮುಸಲ್ಮಾನರ ಸಮಸ್ಯೆಗಳನ್ನು ಕೈಗೆತ್ತಿ +ಕೊಂಡು ಆಯಾ ಸಮಸ್ಯೆಗಳ ಪರಿಹಾರಕ್ಕೆ, +ಯತ್ನಿಸತೊಡಗುವುದು ಅವಳು ಇಟ್ಟುಕೊಂಡ +ಪರಿಪಾಠ . ತನ್ನೂರ ಮೀನುಗಾರರಿಗೆ ಸರ್ಕಾರ +ಕೊಡ ಮಾಡಿರುವ ಅನೇಕ ಸೌಲಭ್ಯಗಳ + + +ಅರಿವೇ ಇಲ್ಲದುದನ್ನು ಕಂಡ ಆಕೆ ಅವರಲ್ಲಿ + + +ಜಾಗೃತಿಯನ್ನುಂಟುಮಾಡಿ ನಾಗರಕೋಯಿಲ್‌ + + +ಕಲೆಕ್ಟರ್‌ ಬಳಿ ಶಿಷ್ಟ ಮಂಡಳಿಯನ್ನೊಯ್ದು + + +ಅದೆಲ್ಲ ಅವರಿಗೆ ದೊರೆಯುವಂತೆ ಮಾಡಿ +ದಳು. ಬಡ ಮುಸಲ್ಮಾನರನ್ನೊಳಗೊಂಡು +ಅನೇಕ ಭೂರಹಿತರಿಗೆ ಸರಕಾರದಿಂದ ಭೂಮಿ +ಯನ್ನು ದೊರಕಿಸಿಕೊಡಲು ಶ್ರಮಿಸಿದಳು. +ಅವಳ ಚಟುವಟಿಕೆಗಳು ಆರ್ಥಿಕ .ಸೌಲಭ್ಯ +ಗಳನ್ನು ದೊರಕಿಸವುದಕ್ಕೆ ಸೀಮಿತವಾದ್ದಾಗ +ಸಮಾಜದ ಹಿರಿಯರು ಅಷ್ಟಾಗಿ ಗಮನಿಸ +ಲಿಲ್ಲ. ಮುಂದೆ ಅಪ್ರಾಪ್ತ ವಯಸ್ಸಿನಲ್ಲೇ + + +(ಆಧಾರ: "ವೀಕ್‌' ಮತ್ತು "ದಿ ಹಿಂದು'ಗಳಲ್ಲಿ ಬಂದ ವರದಿಗಳು) + + + + + +ಮುಸಲ್ಮಾನ ಕನ್ಕೆಯರ ವಿವಾಹ ಮಾಡಿಬಿಡುವ +ಸಂಪ್ರದಾಯದ ವಿರುದ್ದ ಹಿತಾಯಾ ಧ್ವನಿಯೆತ್ತಿ +ದಳು. 18 ತುಂಬುವ ತನಕ ತಮ್ಮ ಮದುವೆ +ಮಾಡುವ ಹಿರಿಯರ ಪ್ರಯತ್ನಗಳಿಗೆ ಸೊಪ್ಪು +ಹಾಕಬಾರದೆಂದು ಅವಳು ಊರಿನ ಮುಸ್ಲಿಂ +ಕನ್ಮೆಯರ ಮನವೊಲಿಸತೊಡಗಿದಳು. ಅವಳ +ಪ್ರಯತ್ನ ಫಲಪ್ರದವಾಗುವ ಚಿಹ್ನೆಗಳು +ಕಂಡಾಗ "ಹಿರಿಯರು' ಕಣ್ಣೆರೆದರು. + + +ಈ ವರ್ಷದ ಜನವರಿ 23 ರಂದು ನಾಗರ +ಕೋಯಲ್‌ನಲ್ಲಿ ವಿಜಿಲ್‌ ಇಂಡಿಯಾದ +ಒಂದು ಸಭೆ ನಡೆಯಿತು. ಇದರಲ್ಲಿ ಹಿತಾಯ +ಹಾಗೂ ಕೋಲಾಚಲ್‌ನ 19 ಜನ ಮುಸ್ಲಿಂ +ಹುಡುಗಿಯರು ಭಾಗವಹಿಸಿದ್ದರು. ಈ ಸಭೆಯ +ನಂತಠ- ಹಿತಾಯಾಳ ಹೋರಾಟಕ್ಕೆ ಹೆಚ್ಚಿನ + + +ಚಾಲನೆ ದೊರೆತಂತಾಯಿತು. ಆದರೆ ಈ + + +ವಿಷಯವೇ ಊರಿನ ಜಮಾತ್‌ ಮುಖಂಡ +ರನ್ನು ಕಂಗೆಡಿಸಿತು ಈ ಆತಂಕಕಾರೀ +ಚಟುವಟಿಕೆಯ ಹುಡುಗಿಯ ಉತ್ಸಾಹವನ್ನು +ಹತ್ತಿಕ್ಕುವ ನಿರ್ಧಾರವನ್ನು ಅವರು +ಕೈಗೊಂಡರು. + + +ಊಟಾ... ಅಕ ಇರ ಗ ಇ ಲ +k ಕ + + +"ನಾಗರಕೋಯಿಲ್‌ ಸಭೆಗೆ + + +ಸಿದ್ಧ ಅಮ್ಮತೆಯೆಔವಿಂದಲೇ ವ್ಯ ಹತ್ತು ಜನಕ ಚಹ ತೆಗೆನು ಏರಿ + + +ಈ ಪ್ರಕರಣ ನಡೆದ ಸ್ವಲ್ಪ ಸ��ಯದ ನಂತರ +ಜಮಾತ್‌ ಮುಖಂಡರು ಹಿತಾಯಾಳನ್ನು ಕರೆ +ಕಳುಹಿಸಿದರು. ದೃಢ ನಿಲುವಿನ ಆಕೆ ಕೂಡಲೇ +ಹೋಗಲಿಲ್ಲ. ಕಡೆಗೆ ಆಕೆ ತನ್ನ ತಂದೆಯ ಬಲ +ವಂತಕ್ಕೆ ಮಣಿದು ಸೋದರಿ ಲೈಲಾಳೊಡನೆ +ಜನವರಿ 28 ರಂದು ಜಮಾತ್‌ನ ಸಭೆಗೆ ಹಾಜ + + +``ರಾದಳು. ಜಮಾತ್‌ನ ಮುಖಂಡರು ಸರಿ + + +ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಆಕೆ + +ವಿವಿಧ ರೀತಿಯಲ್ಲಿ ಪ್ರಶ್ನಿಸಿದರು. +ಕೊನೆಗೆ ಅಂತಿಮ ನಿರ್ಧಾರವಾಗಿ ಹಿತಾಯಾ +ಹಾಗೂ ಆಕೆಯ ಕುಟುಂಬವನ್ನು ತಮ್ಮ +ಸಮಾಜದಿಂದ ಬಹಿಷ್ಕರಿಸಿದರು. ತನ್ನೊಡನೆ +ಕರೆದೊಯ್ದಿದ್ದ +ಮುಸ್ಲಿಂ ತರುಣಿಯರನ್ನು ಹಿಂದೂಗಳಾಗಿ +ಮತಾಂತರಿಸಲು ಪ್ರಚೋದಿಸಿದಳೆಂಬ +ಆರೋಪವನ್ನು ಆಕೆಯ ಮೇಲೆ ಹೇರ +ಲಾಯಿತು. + + +ಈ ಬಹಿಷ್ಕಾರದಿಂದ ಹಿತಾಯಾಗೆ ಒಮ್ಮೆ +ಗರಬಡಿದಂತಾಯಿತು. ಆದರೂ ಆಕೆ ಇದಕ್ಕೆ +ಈ ಹಿಂದೆ ಈಕೆಯ + + +ಎದೆಗುಂದಲಿಲ್ಲ, + + + + + +ಕಸ್ತೂರಿ + + +py + + +ಖಿ + + +A + + +ಜ್ಯಾ + + +ಇ + + +ಜ್ಯ ನವೆಂಬರ್‌ 1988 + + +ಸೋದರಿ ಲೈಲಾ ಕೂಡ ಇಂತಹ ಪ್ರಸಂಗವ +ಬಾಷಾ ಪೊಲೀಸ್‌ ಠಾಣೆಯಲ್ಲಿದ್ದ + +ವ್ಯಕ್ತಿಯೊಬ್ಬ ಬಾವಿಗೆ ಜಿಗಿದು ಸತ್ತ ಎಂದು +ಪೊಲೀಸರು. ನ್ಯಾಯಾಲಯದಲ್ಲಿ ತಮ್ಮ ಹೇಳಿಕೆ +ನೀಡಿದ ಸಮಯದಲ್ಲಿ ಅಲ್ಲಿ ಹಾಜರಿದ್ದ ಲೈಲಾ + + +ನ್ಯಾಯ ಮೂರ್ತಿಗಳೆದುರು ತನಗೆ ತಿಳಿದಿದ್ದ + + +ಸಂಗತಿಗಳನ್ನು ಹೊರೆಗೆಡುಹಿದಳು. ಈ +ಪ್ರಕರಣದಲ್ಲಿ ಅನಾವಶ್ಯಕವಾಗಿ ಈಕೆಯ ಗಂಡ +ಹಾಗೂ ಸೋದರನನ್ನು ಎಲ್ಲಾ ರೀತಿಯ +ಒತ್ತಡಗಳಿಂದ ಹಿಂಸಿಸಲಾಯಿತು. + + +ಜಮಾತ್‌ನ ಮುಖಂಡರನ್ನು ಈ ಪ್ರಕರಣದಲ್ಲಿ + + +ಲೈಲಾಳಿಗೆ ಮಧ್ಯೆ ಪ್ರವೇಶಿಸದಂತೆ ಸೂಚನೆ +ಕೊಡಲು ಎಳೆಯಲಾಗಿತ್ತು. ಆದರೂ ಲೈಲಾ +ತನ್ನ ಹೋರಾಟವನ್ನು ನಿಲ್ಲಿಸಲಿಲ್ಲ. ಪೊಲೀಸರ +ಹಿಂಸೆಯಿಂದ ಸತ್ತ ಆ ವ್ಯಕ್ತಿಯನ್ನು ನಂತರ +ಬಾವಿಗೆ ಎಸೆಯಲಾಯಿತೆಂಬ ಆಕೆಯ +ವಾದವನ್ನು . - ನಂತರ ನ್ಯಾಯಾಲಯ +ಪುರಸ್ಕರಿಸಿತು. ಈಗ ಹಿತಾಯಾಳ ಪಾಲಿಗೆ +ಬಹಿಷ್ಕಾರದ ಮತ್ತೊಂದು ಪ್ರಸಂಗ +ಪರೀಕ್ಷೆಯಾಗಿ ಕಾಡಿತು. + + +ಹಿತಾಯಾಳ ನೊಂದ ಮನಸ್ಸಿಗೆ ಆಕೆಯ +ಇಡೀ ಕುಟುಂಬ ಸಾಂತ್ವನ. ನೀಡಲು +ಸಿದ್ದವಾಯ್ತ. ಹಿತಾಯಾ ಈ ಸಮಯದಲ್ಲಿ +ಸುಮ್ಮನೆ ಕೂಡಲಿಲ್ಲ. ತನಗಾದ ಅನ್ಕಾಯಕ್ಕೆ +ನ್ಮಾಯಕೋರಿ ಪ್ರಾದೇಶಿಕ ಜಿಲ್ಲಾ ಧಿಕಾರಿ +ಯವರ ಬಳಿ ಬಂದಳು. ಗೊತ್ತಿಲ್ಲದ ಕೆಲ +ಖಾಲೀ ಹಾಳೆಗಳಿಗೆ ಹಸ್ತಾಕ್ಷರ ಹಾಕಿದರೆ ತಾನು +ಈ ಪ್ರಸಂಗವನ್ನು ರಾಜೀ ಮಾಡಿಸಬಹು +ದೆಂದು ಅಧಿಕಾರಿ. ಹೇಳಿದ ಮಾತು ಆಕೆಗೆ +ರುಚಿಸಲಿಲ್ಲ. ನಂತರ ಕಲೆಕ್ಟರ್‌, ಸಂಸತ್‌ +ಸದಸ್ಕರು ಹೀಗೆ ಹಂತಹಂತವಾಗಿ ಹಿತಾಯಾ +ಈ ಪ್ರಕರಣವನ್ನು ಸಂಬಂಧಪಟ್ಟವರಲ್ಲಿಗೆ +ಕೊಂಡೊಯ್ದಳು. ಆದರೆ ಫಲಿತಾಂಶ ಸೊನ್ನೆ. +ಈ ಅನ್ಕಾಯದ ಪರಮಾವಧಿಗೆ ಇತಿಶ್ರೀ +ಹಾಡಲು ನಿರ್ಧರಿಸಿದ ಹಿತಾಯಾ ಕಳೆದ +ತಿಂಗಳು ಮದ್ರಾಸಿಗೆ ಬಂದು ಅಲ್ಲಿಯ ರಾಜ್ಕ +ಪಾಲ ಪಿ.ಸಿ. ಅಲೆಕ್ಸಾಂಡರ್‌ ಅವರೊಡನೆ +ಭೇಟಿಯಾಗಿ ತನ್ನ ಹೃದಯದ ನೋವನ್ನೆಲ್ಲಾ +ಬಿಡಿಬಿಡಿಯಾಗಿ ಚಿತ್ರಿಸಿ ನ್ಕಾಯ ಕೋರಿದಳು. +ರಾಜ್ಯಪಾಲರ ಆದೇಶ ಬಂದೊಡನೆಯೇ +���ಿಲ್ಲಾಧಿಕಾರಿಗಳು ಚುರುಕಾದರು. +ಅದುವರೆವಿಗೆ ಜಮಾತ್‌ನ ಹಿರಿಯರೊಂದಿಗೆ +ಮಾತನಾಡಲು ಹಿಂಜರಿಯುತ್ತಿದ್ದ ಜಿಲ್ಲಾಧಿ + + +ಕಾರಿ ಸುಂದರದೇವನ್‌ ಈಗ ತಾವೇ +ಮುಂಡಾಗಿ ಎರಡು ಪಕ್ಷಗಳ ನಡುವೆ ಮಧ್ಯಸ್ಥಿಕೆ +ವಹಿಸಿ ಜಮಾತ್‌ ತನ್ನ ನಿರ್ಣಯವನ್ನೆ +ಪನಿರ್ವಿಮರ್ಶಿಸುವಂತೆ ಮಾಡುವಲ್ಲಿ +ಸಫಲರಾದರು. ರಮ್‌ಜಾನ್‌ ತಿಂಗಳು +ಮುಗಿದ ನಂತರ ಈ ಬಗ್ಗೆ ಸೂಕ್ತ ಕ್ರಮ +ಕೈಗೊಳ್ಳುವುದಾಗಿ ಜಮಾತ್‌ ಆಶ್ವಾಸನೆ +ನೀಡಿತು. a + +ಆದರೆ ರಮ್‌ಜಾನ್‌ ನಂತರ ನಡೆದದ್ದೇ +ಬೇರೆ. ಈ ಮುಂಚೆ ಅವಳ ಕುಟುಂಬದ +ಮೇಲೆಯೇ ಹಾಕಿದ್ದ ಬಹಿಷ್ಕಾರವನ್ನು +ಜಮಾತ್‌ ಹಿಂತೆಗೆದುಕೊಂಡು ವೈಯಕ್ತಿಕವಾಗಿ +ಹಿತಾಯಾಳನ್ನು ಮಾತ್ರ ಧರ್ಮಬಾಹಿರಳಾಗಿ +ಸಾರಿತು. ಈಗ ಅವಳ ಮೇಲೆ ಅಪಾದನೆ . +ಯೆಂದರೆ ಮಾರ್ಕ್‌ವಾದಿ ಕಮ್ಮೂನಿಸ್ಟ್‌ರೂ +ಕೆಲ ಕ್ರೈಸ್ತರೂ ಕೂಡಿ ಅವಳನ್ನು ಆಡಿಸುತ್ತಿ +ದ್ದಾರೆ ಎಂಬುದು. ಅಲ್ಲದೆ ಕೋಲಾಚಲ್‌ನಲ್ಲಿ +ಅವಳಿಗಿಂತಲೂ ಹೆಚ್ಚು ಸುಶಿಕ್ಷಿತೆಯರಾದ +ಮುಸ್ಲಿಂ ಮಹಿಳೆಯರಿದ್ದರೂ ಅವರೆಲ್ಲ ತಮ್ಮ +ತಮ್ಮ ಪರಿಮಿತಿಯನ್ನು ಅರಿತುಕೊಂಡು +ನಡೆಯುತ್ತಿದ್ದರೆ ಹಿತಾಯಾ ಮಾತ್ರ ಅದೆಲ್ಲ +ವನ್ನು ಧಿಕ್ಕರಿಸಿ ವರ್ತಿಸುತ್ತಿದ್ದಾಳೆ ಎಂದು +ಜಮಾತ್‌ನ ಹಿರಿಯರು ಹೇಳುತ್ತಾರೆ. + +ಆದರೆ ಹಿತಾಯಾ ಬೆರಳಿಟ್ಟು ತೋರಿಸುವುದು +ಜಮಾತ್‌ನ ಇಬ್ಬಗೆಯ ನೀತಿಯನ್ನು. ಅಲ್ಲಿಯ +ಮುಸಲ್ಮಾನರಲ್ಲಿ ಸಿರಿವಂತರೂ ಇದ್ದಾರೆ. +ಅವರ ಹೆಣ್ಣು "ಮಕ್ಕ ಳು ಏನು ಮಾಡಿದರೂ +ಅದು ಸಿರಿವಂತಿಕೆಯ. ಪರದೆಯ ಹಿಂದೆ ಅಡಗಿ +ಕೂತುಬಿಡುತ್ತದೆ. ಜಮಾತ್‌ನ ಮುಖಂಡರು +ಕಂಡೂ ಕುರುಡರಂತೆ, ಕೇಳಿದಾಗಲೂ +ಕಿವುಡರಂತೆ ತೆಪ್ಪಗೆ ಕೂಡುತ್ತಾರೆ. “ಆದರೆ + + +- ನನ್ನಂತಹ ಒಬ್ಬ ಸಾಮಾನ್ಯ ಹೆಣ್ಣು ಸಾಮಾಜಿಕ + + +ಸುಧಾರಣೆಯ ಮಾತೆತ್ತಿದರೆ ಅವರ ಕಂಗಳು +ಕಿಡಿ ಕಾರತೊಡಗುತ್ತವೆ. ಇಸ್ಲಾಂನಲ್ಲಿ ನನಗೆ +ಅತೀವ ಶ್ರದ್ಧೆಯಿದೆ. ಆದರೆ ಆ ಶ್ರೇಷ್ಠ +ಧರ್ಮದ ಹೆಸರಿನಲ್ಲಿ ಕೆಲವರು ನಡೆಸಿರುವ +ಬೂಟಾಟಿಕೆಯ ವಿರುದ್ದ ನಾನು ಬಂಡೇಳು +ತ್ತೇನೆ ಎನ್ನುತ್ತಾಳೆ ಹಿತಾಯಾ. + + +ಹಿತಾಯಾರಂಥ ಯುವತಿಯರು ಸಾಮಾಜಿಕ +ಕುರುಡು ಕಟ್ಟಳೆಗಳಿಗೆ ಬಲಿಯಾಗಬೇಕಾ +ದಂತಹ ಪರಿಸ್ಥಿತಿ ನಮ್ಮ ದೇಶದಲ್ಲಿ ಇನ್ನೂ +ಉಳಿದಿರುವುದೊಂದು ದೊಡ್ಡ ದುರಂತ. + + +' ಇಪ್ಪತ್ತೊಂದನೆಯ ಶತಮಾನದತ್ತ ನಾವು + + +ಧಾವಿಸುತ್ತಿದ್ದೇವೆ ಅಲ್ಲವೆ !?. &i + + + + + + +ನಿಮ್ಮ ಗ್ಯಾಸ್‌ ಸ್ತವ್‌ ಮತ್ತು ಗ್ಯಾಸ್‌ ಒಲಿಂಡರನ್ನು +ಜೋಡಿಸಿದ ರಬ್ಬಿ ರ್‌ ಟ್ಕೂಬ್‌ನ್ನು ಪರೀಕ್ಷಿ ಸಿರಿ +ಅದರ ಹೊರಭಾಗದಲ್ಲಿ ಅಲ್ಲಲ್ಲಿ ಒಡೆದಂತೆ +ಕಾಣತ್ತಿದೆಯೆ? + + +(ಸಾಬೂನಿನ ದ್ರಾವಣ ಟ್ಯೂಬ್‌ನ ಮೇಲೆ ಸವರಿ +ಗುಳ್ಳಿಗಳೇಳುತ್ತವೆಯೋ ಎಂದು ಪರೀಕ್ಷಿಸಿರಿ.) +ಜೋಡಿಸಿದ ತುದಿಗಳು ಸವೆದಿವೆಯೊ? " +ಅಥವಾ ಹೊಂದಿಸುವಾಗ, ಅಥವಾ ಹೊರಗೆ +ತೆಗೆಯುವಾಗ ಸುಲಭವಾಗಿ ಜಾರುತ್ತದೆಯೊ? +ಮೇಲೆ ಹೇಳಿದ ಯಾವುದೇ ಚಿಹ್ನೆಗಳು ಕಂಡುಬಂದಲ್ಲಿ, +ಟ್ಯೂಬ್‌ ಬಳಸಲು ಸುರಕ್��ಿತವಲ್ಲ ಎಂದು ಅರ್ಥ. +2 ವರ್ಷಗಳಿಗೊಮ್ಮೆ ರಬ್ಬರ್‌ ಟ್ಯೂಬ್‌ - ಬದಲಾಯಿಸಿರಿ. +ಕನಿಷ್ಠ ಪಕ್ಷ 2 an. ಯಾದರೂ ನೀವು +ಬ್ರರ್‌ ಟ್ಕೂ ಬ್‌ನು | ಬದಲಾಯಿಸಲೇ ಬೇಕು. +ನಿಮಗೆ ಗಾ ಸ್‌ ಒದಗಿಸುವ ವ್ಯಕ್ತಿ ಅಥವಾ +ಡಿಸ್ತಿಬೂ ಬಟರ್‌ರಲ್ಲಿ ಟ್ಯೂಬ್‌ನ್ನು +ಬದಲಾಯಿಸಲು ಹೇಳಿರಿ +ಒಂದು ಮೀಟರ್‌ ಉದ್ದದ ವಾ ಇಳೆ ಸ್ವಿತಿ- ಸ್ಮಾಪಕ +ಗುಣದ್ದಾಗಿದ್ದು, ಐ. ಎಸ್‌. ಐದ ಮಿಂದ ಮನ್ನಣೆ +ಪಡದಿದೆಯೋ ಜಾ ಖಚಿತಪಡಿಸಿಕೊಳ್ಳಿ. +ಟ್ಕೂಬ್‌ನ್ನು ಮಡಚುವುದು ಅಥವಾ +ಸುರುಳಿಯಾಕಾರದಲ್ಲಿ ಸುತ್ತುವುದು.ಸಲ್ಲದು. ಅಲ್ಲ ದೆ; +ಸಮೀಪ ಬಿಸಿಯ ಮೂಲಗಳು ಇರಬಾರದು. + + + + + + + + + + + + + + + +ಟ್ಯೂಬ್‌ನ್ನು ಬಟ್ಟೆ ಯಿಂದ ಅಥವಾ ಇತರ +ಲೋಹಗಳಿಂದ ಸುತ್ತಿ ಇಡಬಾರದು. ಹೀಗಿದ್ದರೆ +ಟ್ಯೂಬ್‌ ಹಾಳಾಗಿದ್ದ ಠಿ ಪರೀಕ್ಷಿಸಲು ಕಷ್ಟ ವಾಗುವುದು. +ಟೂಬ್‌ಗೆ ಆಹಾರ - ಪದಾರ್ಥಗಳು ಅಂಟಿರದಂತೆ +ಕಾಳಜಿ ವಹಿಸಬೇಕು. ಇಲ್ಲವಾದರೆ ಇಲಿ, ಜಿರಳೆ +ಮುಂತಾದ ಕೀಟಗಳು ಟ್ಯೂಬ್‌ನ್ನು ತಿಂದು +ಕತ್ತರಿಸಿಹಾಕುವ ಭಯವಿದೆ. + +ಮೂರು - ನಾಲ್ಕು ತಿಂಗಳುಗಳಿಗೊಮ್ಮೆ ಟ್ಯೂಬ್‌ನ್ನು +ಪರೀಕ್ಷಿಸುತ್ತಿರಿ. ನಿಮ್ಮ ಗ್ಯಾಸ್‌ ತಂದು ಕೊಡುವ +ವ್ಯಕ್ತಿ ಯಿಂದಲೇ ಮ tox” ಮಾಡಿಸುವುದು ಒಳಿತು. +ರಕ್ಷಣೆಗೆ ಇತರ ಸಾಸ +ನಿಮ್ಮ ಗ್ಯಾಸ್‌ ಸ್ಟವ್‌ ಉರಿಸುವಾಗ ಮೊದಲು ಬೆಂಕಿ +ಕಡ್ಡಿ ಗೀರಿ, ಬಳಿಕವೇ ಎಡ ಸವ್‌ನ್ನು "ಆನ್‌" +ಮಾಡಿರಿ + +ಯಾಗಲೂ ಗ್ಯಾಸ್‌ ಸಿಲಿಂಡರ್‌ನ್ನು ನೆಟ್ಟಗೆ ಇರಿಸಿ. ಪ್ರತಿ +ರಾತ್ರಿ ಬರ್ನರ್‌ ಮತ್ತು ರೆಗ್ಯುಲೇಟರ್‌ ನಾಬ್‌ನ್ನು +'ಆಫ್‌'ಮಾಡಿ ಇಡಿರಿ +ಹೀಗೆ ಮಾಡಿದರೆ, ನೀವು ನಿಮ್ಮ ಮನೆಯ ರಕ್ಷಣೆ +ಮಾಡಿದಂತೆ + + +ರ್‌ ಸುರಕ್ಷಿತತೆಯ +ಬರು ಮುಖಯ ಹಿತದ ಯಿಂದ +ಸುರಕ್ಷಿತವಾಗಿ AD. ಪ್ರಕಟಿಸಲಾಗಿದೆ : +ಸಂಭವಗಳನ್ನೆಲ್ಲಾ + +ಕೊನೆಗಾಣಿಸಿರಿ."' + + + + + +516185'-100-447/88 KAN C + + +OA + + + + + +ವವೆಂಬಗ್‌ 4೦೧೧೩ + + +ಕನ್ನಡದ ನೆಲದಲ್ಲೊಬ್ಬ + + +ಜೀವಂತ ಗಾಂಧಿ ! + + +ಅಕ್ಟೋಬರ್‌ ತಿಂಗಳ ಕಸ್ತೂರಿ ಸಂಚಿಕೆಯಲ್ಲಿ +“ಕನ್ನಡದ ನೆಲದಲ್ಲಿ ಗಾಂಧಿ' ಲೇಖನವನ್ನೋದಿ +ದಾಗ ನೆನಪಾದದ್ದು ಕನ್ನಡದ ನೆಲದಲ್ಲಿ +ಈಗಲೂ ಇರುವ ಈ ಇನ್ನೊಬ್ಬ "ಗಾಂಧಿ. +ಅದೇ ಮುಖ, ಅದೇ ಬೋಳು ತಲೆ, ಕಟ್ಟಿಲ್ಲದ +ಕನ್ನಡಕ, ತುಂಡು ಪಂಚೆ, ಹೆಗಲ +ಮೇಲೊಂದು ಅಂಗವಸ್ತ್ರ, ತೆಳುವಾದ ನೀಳ +ಕಾಯ, ಮಾತು-ನಡಿಗೆ, ಎಲ್ಲವೂ ಅದೇ; + + +ಜ್‌ ಗಾಂಧಿಯದ್ದೇ ತದ್ರೂಪು. ಗಾಂಧಿ ಮತ್ತೆ + + +ಹುಟ್ಟಿ ಬಂದರೋ ಎಂದು ಭ್ರಮೆ ಹುಟ್ಟಿಸು +ವಷ್ಟು ಹೋಲಿಕೆ. ಇವರೇ ಗಂಗಣ್ಣ. ತುಮ +ಕೂರು ಜಿಲ್ಲೆಯ ಶೆಟ್ಟಿಕೆರೆಯ ಈ 77ರ +ವಯೋವೃದ್ದ ಕರ್ನಾಟಕದ ಗಾಂಧಿಯೆಂದೇ +ಎಲ್ಲರಿಗೆ ಚಿರಪರಿಚಿತ. + +ಗಂಗಣ್ಣನವರು ಪ್ರಪ್ರಥಮವಾಗಿ “"ಗಾಂಧಿ' +ಯಾದದು 1969ರಲ್ಲಿ, ಗಾಂಧಿ ಜನ್ಮ +ದಿನೋತ್ಸವದಂದು. ಗಾಂಧೀಜಿಯವರಲ್ಲಿ +ದ್ದಂತಹದೇ ವಾಚು, ಚೈನು, ಚಪ್ಪಲಿ, +ಕನ್ನಡಕ, ಎಲ್ಲವನ್ನೂ ಹೊಂದಿಸಿ, ಈ ನವ +ಗಾಂಧೀಜಿಯನ್ನು ಮೆರವಣಿಗೆಯಲ್ಲಿ ಊರೆಲ್ಲಾ + + +ಈ. 3ಿರುಗಿಸಲಾಯಿತು. ಅಂದಿನ ಆ ಸನ್ನಿವೇಶ + + +ವನ���ನು ನೆನಪಿಸಿಕೊಳ್ಳುವಾಗ ಈಗಲೂ +ಗಂಗಣ್ಣನವರ ಸುಕ್ಕುಗಟ್ಟಿದ ಮುಖ ರಂಗೇರು +ತ್ತದೆ. ಗಾಂಧೀಜಿಯವರಂತೆ ಕಾಣಿಸಿಕೊಳ್ಳಲು +ಗಂಗಣ್ಣನವರಿಗೆ ವಿಶೇಷ ತಯಾರಿಯೇನೂ +ಬೇಕಿರಲಿಲ್ಲ. ಅವರಲ್ಲಿ ಸಹಜವಾಗಿಯೇ +ಗಾಂಧಿಯ ಹೋಲಿಕೆಯಿತ್ತು. ಆದರೆ ಈ +ಹೋಲಿಕೆ ಅವರ ಬಾಲ್ಕದಲ್ಲೇನೂ ಇರಲಿಲ್ಲ. + + +9 ಸುಪರ್ಣ 9 + + +ವಯಸ್ಸಾಗುತ್ತಾ ಬಂದಂತೆ. ಚರ್ಮ ನೆರಿಗೆ +ಗಟ್ಟಿದಾಗ, ಗಂಗಣ್ಣನವರಲ್ಲಿ ಆವಾಹಿತ +ರಾಗಿದ್ದ ಗಾಂಧೀಜಿಯನ್ನು ಅವರ +ಸಹೋದ್ಯೋಗಿಗಳು ಗುರುತಿಸಿದರು. +ಗಾಂಧೀಜಿಯನ್ನು ಇಷ್ಟು ಚೆನ್ನಾಗಿ ಅನುಕರಿ +ಸುವ ಗಂಗಣ್ಣ, ಅವರನ್ನು ಹತ್ತಿರದಿಂದ +ಕಂಡವರೇನೂ ಅಲ್ಲ. ಗಂಗಣ್ಣ ಹತ್ತು ವರ್ಷದ +ಹುಡುಗನಾಗಿದ್ದಾಗ, ಹತ್ತಿರದ ಊರೊಂದಕ್ಕೆ +ಗಾಂಧಿ ಭೇಟಿ ನೀಡಿದ್ದರಂತೆ. ಆಗ ಕಂಡದಷ್ಟೇ +ನೆನಪು. ಗಾಂಧೀಜಿಯವರ ಬಗ್ಗೆ ವಿಶೇಷವಾಗಿ +ಓದಿ ತಿಳಿಯುವ ಅವಕಾಶವೂ ದೊರಕಲಿಲ್ಲ. +ಆದರೂ ಗಾಂಧೀಜಿಯವರನ್ನು ದೂರದಿಂದ +ಒಮ್ಮೆ ಕಂಡದ್ದು, ಗಂಗಣ್ಣನವರ ಮೇಲೆ +ಬೀರಿದ ಪ್ರಭಾವ ಮಾತ್ರ ಅಷ್ಟಿಷ್ಟಲ್ಲ. ಗಂಗಣ್ಣ +ಸ್ವಾತಂತ್ರ್ಯ ಹೋರಾಟಗಾರನಾಗಲು ನಿರ್ಧರಿಸಿ +ದರು. ತಂದೆ- ತಾಯಿಗಳಿಗೆ, ಮಗ ಚಳವಳಿ +ಸೇರಿ ಎಲ್ಲಿ "ಗೂಂಡಾ' ಆಗಿಬಿಡುತ್ತಾನೋ +ಎನ್ನುವ ಭಯ. ಆದರೆ ಗಂಗಣ್ಣ ಹಿಂದೆ ಸರಿ +ಯಲಿಲ್ಲ. ಹತ್ತನೆ ತರಗತಿಯಲ್ಲಿದ್ದಾಗ, +ಹಾಸ್ಟೆಲ್‌ ಬಿಟ್ಟು ಓಡಿಹೋಗಿ ಕಾಂಗ್ರೆಸ್‌ +ಸೇರಿದರಂತೆ. ಸೆರೆವಾಸದ ಅನುಭವವೂ +ಇವರಿಗಿದೆ. ಇವೆಲ್ಲಾ ಈಗ ಇತಿಹಾಸ. +ಅಟೆನ್‌ಬರೋನ “ಗಾಂಧಿ' ಚಿತ್ರದ ಹೊರ +ತಾಗಿ, ಗಾಂಧೀಜಿ ಬಗ್ಗೆ ಬೇರಾವ ಚಿತ್ರವನ್ನೂ +ಗಂಗಣ್ಣ ನೋಡಿಲ್ಲ. ಗಾಂಧಿಯ ನಡೆನುಡಿ +ಗಳನ್ನು ಅಭ್ಯಸಿಸದೇ ಈ ಅನುಕರಣೆ ಹೇಗೆ +ಸಾಧ್ಯ ಎಂಬ ಅನುಮಾನಕ್ಕೆ ಗಂಗಣ್ಣ +ಹೇಳುತ್ತಾರೆ. “ನಾನು ಗಾಂಧೀಜಿಯಂತೆ + + +EE + + +ಕಾಣುತ್ತೇನೆಂದು ನನಗೆ ನಂಬಿಕೆ ಇದೆ. +ಹಾಗಾಗಿ ಅವರು ಹೇಗೆ ನಡೆದುಕೊಳ್ಳುತ್ತಿದ್ದಿರ +ಬಹುದೆಂದು ಊಹಿಸಿ, ಹಾಗೆಯೇ ನಡೆದು +ಕೊಳ್ಳಲು ಪ್ರಯತ್ನಿಸುತ್ತೇನೆ”. ಅದೇನೇ +ಇದ್ದರೂ ಗಂಗಣ್ಣ ಗಾಂಧೀಜಿ ಪಾತ್ರದೊಳಗೆ +ಲೀನವಾಗುವ ಪರಿ ಬೆರಗು ಹುಟ್ಟಿಸು +ವಂಥಾದ್ದು. ಗಂಗಣ್ಣನವರು “ಗಾಂಧಿ'ಯಾದ +ಬಳಿಕ, ಸುತ್ತಮುತ್ತಲಿನ ಶಾಲೆಗಳಲ್ಲಿ ಗಾಂಧಿ +ಜಯಂತಿಯಂದು ಅವರನ್ನು ಆಹ್ವಾನಿಸು +ವುದೂ ಉಂಟು. ಆಗ ಗಂಗಣ್ಣನವರು - +ಅಹಿಂಸೆ ಹಾಗೂ ಸತ್ಮಪಾಲನೆ, ಮದ್ಯ +ಮಾಂಸಾದಿಗಳ ದುಷ್ಪರಿಣಾಮ ಮೊದಲಾದ +ಗಾಂಧೀತತ್ವಗಳನ್ನು ಮಕ್ಕಳಿಗೆ ಬೋಧಿಸು +ತ್ತಾರೆ. ಸ್ವತಃ ಗಂಗಣ್ಣ ಕೂಡಾ ಗಾಂಧೀಜಿ +ಯವರ ಜೀವನದ ವಿಧಾನವನ್ನು ಚಾಚೂ +ತಪ್ಪದೆ ಅನುಸರಿಸುತ್ತಾರೆ. ಮದ್ಕ, ಮಾಂಸ, +ತಂಬಾಕು, ಅಷ್ಟೇಕೆ ಕಾಫಿ, ಚಹವೂ ಕೂಡಾ +ಅವರಿಗೆ ವರ್ಜ್ಯ. ಓರ್ವ ವ್ಯಕ್ತಿಯನ್ನು ಅನುಸರಿ +ಸುವ ಪ್ರಕ್ರಿಯೆಯಲ್ಲಿ ತಾನೇ ಆ ವಕ್ತಿಯಾಗಿ +ಬಿಡುವುದು ಆಶ್ಚರ್ಕಕರವೆನಿಸಬಹುದು. ಆದರೆ +ಗಂಗಣ್ಣನವರಿಗೆ ಗಾಂಧಿ ಬರೇ ಪಾತ್ರವಲ್ಲ; +ಜೀವನದ ರೀತಿಯಾಗಿದ್ದಾರೆ. + + +ಗಂಗಣ್ಣನವರಿಗಿಂತ : ಮೊದಲು, ಗಾಂಧ��� +ಯನ್ನು ಅನುಕರಿಸುತ್ತಿದ್ದ ಇನ್ನೊಬ್ಬರು ದಸರಾ +ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ +ಮರಣಾನಂತರ ಆ ಪಟ್ಟ ಗಂಗಣ್ಣನವರ +ದಾಯಿತು. ಚಲಿಸುತ್ತಿರುವ ವಿಗ್ರಹದಂತೆ ಕಾಣ + + +ಬೇಕೆಂದು, ಮೊದ ಮೊದಲು ಗಂಗಣ್ಣ ಇಡೀ. +ದೇಹಕ್ಕೆ, “ಸಿಲ್ವರ್‌ ಪೈಂಟ್‌' ಹಚ್ಚಿಕೊಳ್ಳು. + + +ತ್ತಿದ್ದರು. ಆದರೆ ಬಣ್ಣವನ್ನು ಮತ್ತೆ ತೆಗೆಯು +ವುದು ಪ್ರಯಾಸದ ಕೆಲಸವಾಗುತ್ತಿ ದ್ದುದರಿಂದ, +ಗಂಗಣ್ಣ ಈಗ ಬಣ್ಣ ಹಚ್ಚಿಕೊಳ್ಳುವುದಿಲ್ಲ. +ಧೋತಿ ಮತ್ತು ಕನ್ನಡಕಗಳೂ ಅವರ ದಿನ +ನಿತ್ಯದ ಮಾದರಿಯವೇ ಆದ್ದರಿಂದ, "ಗಾಂಧಿ' +ಯಾಗಲು ಅವರಿಗೆ ಬೇಕಾಗುವ ವಸ್ತು +ಗಳೆಂದರೆ ಒಂದು ಊರುಗೋಲು ಮತ್ತು +ಹೊದ್ದುಕೊಳ್ಳುವ ಬಟ್ಟೆ. ಬಸ್‌ ಪ್ರಯಾಣಕ್ಕೆ +ಅನುಕೂಲವಾಗುವಂತೆ, ಉದ್ದನೆಯ ಕೋಲಿಗೆ +ಬದಲಾಗಿ, ಮಡಿಚಲು ಸಾಧ್ಯವಾಗುವ +ಕೋಲೊಂದನ್ನು ಮಾಡಿಸಿಕೊಳ್ಳುವ +ಯೋಚನೆಯೂ ಅವರಿಗಿದೆ. + + +OA + + +ಒಮ್ಮೆ, ಮಂಡ್ಕದಲ್ಲಿ ನಡೆದ 'ಸತ್ಕಾಗ್ರಹ +ಸೌಧ' ದಲ್ಲಿ ಗಂಗಣ್ಣನವರು, ತೆಪ್ಪದ ಮೇಲೆ +ಎಡೆಬಿಡದೆ ನಾಲ್ಕು ತಾಸುಗಳ ಕಾಲ "ಗಾಂಧಿ +ವಿಗ್ರಹ'ವಾಗಿ ನಿಂತಿದ್ದರು. ಇದು ಇವರ +“ಗಾಂಧಿ ಬದುಕಿ'ನಲ್ಲೊಂದು ಅಪೂರ್ವ +ಅನುಭವ. ' + +ಗಂಗಣ್ಣನವರಿಗೆ ಗಾಂಧಿಯಾಗುವ ಕಾಯಕ, +ಆದಾಯ ತರುವ ವ್ಯವಹಾರ ಎಂದು +ಅನ್ನಿಸಿಲ್ಲ. ಆದರೆ ವ್ಯವಸ್ಥಾಪಕರು, ಇವರ +ಖರ್ಚು ವೆಚ್ಚಗಳನ್ನು ಭರಿಸುವ ಜೊತೆಗೆ, +ಒಂದಿಷ್ಟು ಗೌರವಧನವನ್ನೂ ನೀಡುತ್ತಾರಂತೆ. +ದಸರಾ ಮೆರವಣಿಗೆಯಲ್ಲಿ 500ರೂಪಾಯಿ +ಹಾಗೂ ರಾಜ್ಕೋತ್ಸವ ಸಮಾರಂಭದಲ್ಲಿ 200 +ರೂಪಾಯಿಗಳನ್ನು ಗಂಗಣ್ಣ ಪಡೆದಿದ್ದಾರೆ. +“ಹಣ ಅಥವಾ ಮನರಂಜನೆ ನನ್ನ ಉದ್ದೇಶ +ವಲ್ಲ. ಗಾಂಧಿ ಹೇಗಿದ್ದರು ಎಂಬುದನ್ನು +ಜನರು ನೋಡಲಿ ಎಂದಷ್ಟೇ ನನ್ನ ಉದ್ದೇಶ” +ಎನ್ನುತ್ತಾರೆ ಗಂಗಣ್ಣ. ಕನ್ನಡದಲ್ಲಿ ಮಾತ್ರ +ನಿರರ್ಗಳವಾಗಿ ಮಾತನಾಡಬಲ್ಲ ಗಂಗಣ್ಣ +ನವರು ಇತ್ತೀಚೆಗೆ ಮುಂಬಯಿನಲ್ಲಿ, +ಸರ್ವೋದಯ ಸಮ್ಮೇಳನದಲ್ಲಿ ಭಾಗವಹಿಸಿ +ದ್ದಾಗ ಉರ್ದು ಮತ್ತು ಇಂಗ್ಲಿಷ್‌ ಬೆರಸಿ +ಮಾತನಾಡಿದರು. + + +ಸ್ವಾತಂತ್ನಾನಂತರ ದಿನಗಳಲ್ಲಿ ತುಮಕೂರು +ಜಿಲ್ಲಾ ಕಾಂಗ್ರೆಸ್‌ ಸಮಿತಿಯಲ್ಲಿ ಕಾರ್ಕ ನಿರ್ವ +ಹಿಸುತ್ತಿದ್ದ ಗಂಗಣ್ಣ, ಇನ್ನೂ ಹಲವಾರು +ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿದ್ದಾರೆ. ಆದರೆ +ರಾಜಕೀಯದಲ್ಲಿ ಮಾತ್ರ ಆಸಕ್ತಿಯಿಲ್ಲ. +ಒಂಬತ್ತು ಮಕ್ಕಳ ತಂದೆಯಾದ ಇವರು ಒಬ್ಬ +ಮಗನೊಂದಿಗೆ ತೆಂಗಿನ ತೋಟವನ್ನು ನೋಡಿ + + +'ಕೊಂಡು ಊರಲ್ಲೇ ಇದ್ದಾರೆ. ಗಂಗಣ್ಣನವ + + +ರನ್ನು ಗಾಂಧೀಜಿ ಎಂದು ಕರೆಯುವವರು, +ಅವರ ಪತ್ನಿಯನ್ನು ಕಸ್ತೂರಿಬಾ ಎಂದು ಕರೆಯ +ತೊಡಗಿದ್ದಾರೆ.. + + +ಸಾಕಷ್ಟು ಗಟ್ಟಿಯಾಗಿಯೇ ಇರುವ ಗಂಗಣ್ಣ +ನವರ ಜೀವನೋಲ್ಲಾಸ, ಬತ್ತಲಾರದೆ ಗಂಗೆ +ಯಂತಿದೆ. ಮರೆಯಾದ ಗಾಂಧೀಜಿಯನ್ನು +ಇಂದಿನವರು ಮರೆಯದಂತೆ, ಮತ್ತೆ ಜೀವಂತ +ಗೊಳಿಸಿ ಗಾಂಧಿಸ್ಮರಣೆ ಹಾಗೂ ವೀಕ್ಷಣೆ +ಎರಡನ್ನೂ ನೀಡುತ್ತಿರುವ ಗಂಗಣ್ಣನ ಸೇವೆ +ಸ್ತುತ್ಕರ್ಹ; ಬದುಕು" ಸಾರ್ಥಕ.9 + + + + + +ಸೋವಾ ಒಬ್ಬ ಸಾಮಾನ್ಯ ಹುಡುಗ- ಅವನ +ಸಹೋದರಿ ಅಷ್ಟು ಬೇಗ ಸಾಯಬಹುದೆಂದು +ಯಾರೂ ಊಹಿಸಿರಲಿಲ್ಲ. ನಿನ್ನೆ ಅವನು ಶಾಲೆಗೆ +_ ಬಂದಿರಲಿಲ್ಲ. ಗಣಿತದ ಪರೀಕ್ಷೆಗೆ ತಪ್ಪಿಸಿ ಕೊಳ್ಳ +ಲೆಂದೇ ಬಂದಿಲ್ಲವೆಂದು ಎಲ್ಲರೂ ಅಂದು +ಕೊಂಡಿದ್ದೆವು. ಆದರೆ ಇಂದು ಸೋವಾ ಮಾಸ್ತ +ರರ ಮೇಜಿನ ಬಳಿ ಹೋದಾಗ ತನ್ನ ತೋಳಿನ +ಸುತ್ತ ಶೋಕ ಸೂಚಕವಾಗಿ ಕಪ್ಪಪಟ್ಟಿ ಕಟ್ಟಿ +ಕೊಂಡಿದ್ದದ್ದು ಕಂಡಿತು. ಸೋವಾ ಕ್ಷೀಣ ದನಿ + + +ಯಲ್ಲಿ ತನ್ನ ತರಗತಿಯ ಮಾಸ್ತರರಿಗೆ ಹಿಂದಿನ + + +ದಿನ ಬರಲಾಗದ್ದಕ್ಕೆ ಕಾರಣವನ್ನೂ ಮನೆಯ +ಲ್ಲಾದ ಘಟನೆಯನ್ನೂ ವಿವರಿಸಿದ. + + +ಮಾಸ್ತರರು ಮೌನವಾಗಿ ತಲೆ ಆಡಿಸಿದರು. +ಹೌದು ಶಿಕ್ಷಕರು ಸಾಮಾನ್ಯವಾಗಿ ಹೇಗೆ +ವರ್ತಿಸುತ್ತಾರೆಂದು ಎಲ್ಲರಿಗೂ ತಿಳಿದಿದೆ. +ಆದರೆ ಇಂಥ ವಾರ್ತೆ ಕೇಳಿದಾಗಲೂ +ದಿಗ್ಬಾಂತಗೊಳ್ಳದೇ ಇದ್ದದ್ದು ನಿಜಕ್ಕೂ +ಆಶ್ಚರ್ಯಕರ. ಆತ ಏನೂ ಆಗಿಯೇ ಇಲ್ಲ +ವೇನೋ ಎಂಬಂತೆ ಹಾಜರಿ ಕೂಗಿದಾಗ +ಮಾತ್ರ ಇದು ಸೋವಾನ ವಿಷಯದಲ್ಲಿ ಅವರ +ದಯಾಹೀನ ಚರ್ಯೆ ಎನ್ನಿಸಿತು. + + + + + +(ಕೃಪೆ: "ರುಜುವಾತು') + + +7 ನವೆಂಬರ್‌ 1988 + + +ಜೆಕ್‌ ಕಥೆ + + +ಮೂಲ: ಮೇರಿ ಪುಜ್ಮನೋವಾ + + +ಅನುವಾದ: ಎಂ.ಎಸ್‌. (ಶ್ರೀರಾಮ್‌ + + + + + +ಸೋವಾನ ಅಕ್ಕ ಸುಮಾರು ದೊಡ್ಡವಳೇ. +ಹದಿನೆಂಟು ವರ್ಷ ವಯಸ್ಸಾಗಿತ್ತಂತೆ. ಅವಳಿಗೆ +ಹೃದ್ರೋಗವಿತ್ತಂತೆ. ಸೋವಾಗೆ ಆ ಬಗ್ಗೆ +ಚೆನ್ನಾಗಿ ಗೊತ್ತಿತ್ತು. ಅವನೇನು ಮಾಡಿದರೂ, +ಏನೇ ಹೇಳಿದರೂ ನಮಗೆಲ್ಲಾ ವಿಶೇಷ +ಪ್ರಾಮುಖ್ಯ ಇರುತ್ತಿತ್ತು. ಈ ಘಟನೆಯ ನಂತರ +ವಂತೂ ಆರ್ಲಿಕ್‌ಗೆ ಸೋವಾನ ಬಗ್ಗೆ ಗೌರವ +ಹಾಗೂ ಅವನ ವಿಷಯದಲ್ಲಿ ಸ್ವಲ್ಪ +ಸಂಕೋಚವೂ ಉದ್ಭವವಾಯಿತು. ಅದಕ್ಕೆ +ಕಾರಣವೂ ಇಲ್ಲದಿಲ್ಲ-ನಿನ್ನೆಯಲ್ಲ ಮೊನ್ನೆ +ಕ್ಲಾಸಿನ ಮೇಜಿನ ಬಳಿ, ಬೇರಾವ ಹುಡುಗ +ರೊಂದಿಗೆ. ವರ್ತಿಸುವಂತೆಯೇ ಅವನ +ಜೊತೆಯೂ ಜಗಳವಾಡಿ ಅವನನ್ನು ಚೆನ್ನಾಗಿ +ಬೈದಿದ್ದ. ಅವನಿಗೇನು ಗೊತ್ತು.... ಸೋವಾನ +ಅಕ್ಕ ಸಾಯುತ್ತಾಳೆಂದು? ಸಾಯುವಾಗ +ಅವಳಿಗೆ ಭಯವಾಗಿದ್ದಿರಬಹುದೇ? ಅವಳು +ಸತ್ತಾಗ ಸೋವಾ ಕೂಡ ಅಲ್ಲೇ ಇದ್ದನೇ? +ಅಥವಾ ಅವನನ್ನು ಕೋಣೆಯಿಂದಾಚೆ ಕಳಿಸಿ +ದ್ದರೆ? ಯಾರಾದರೂ ಸಾಯುವುದೆಂದರೆ ಅದು +ಹೇಗಿರುತ್ತೆ?.... ಆರ್ಲಿಕ್‌ನ ಮನದಲ್ಲಿ ಇಂಥ +ಹಲವಾರು ಪ್ರಶ್ನೆ ಗಳಿದ್ದರೂ ಆ ಬಗ್ಗೆ ಸೋವಾ +ನನ್ನು ಅವನೇನೂ ಕೇಳಲಿಲ್ಲ. ಆಗಾಗ ಅವನ +ಕಡೆಗೆ ಓರೆ ನೋಟ ಬೀರುತ್ತಿದ್ದ ಅಷ್ಟೆ. ತನ್ನ +ಮೊಂಡು ಮೂಗು ಹೊತ್ತ ಸೋವಾ ಎಂಡಿ +ನಂತೆ ಕಾಣುತ್ತಿದ್ದ. ಅದೇಕೋ ಆ ಮೊಂಡು +ಮೂಗು ಸಹೋದರಿ ಸತ್ತವನ ಮುಖಕ್ಕೆ +ಹೊಂದುವುದಿಲ್ಲವೆನ್ನಿಸಿತು. ಸೋವಾ +ಅಳಲಿಲ್ಲ. ಪ್ರಖ್ಯಾತ ಹುಡುಗನೆಂಬಂತೆ ತನ್ನ +ದುಃಖವನ್ನು ತಡೆಹಿಡಿದಿದ್ದ. ನಾವುಗಳೆಲ್ಲಾ + + +97 + + +ET + + +ಅವನಿಗೆ ಸಮಾಧಾನದ ಮಾತುಗಳನ್ನು ಹೇಳ + + +ಬೇಕೆನ್ನುವ ವಿಷಯ ನಿರೀಕ್ಷಿಸುತ್ತಿದ್ದವನಂತೆ +ಗಂಭೀರವಾಗಿದ್ದ. ಆರ್ಲಿಕ್‌ನಂತೂ ತನ್ನ +ಸಂತಾಪ ಸೂಚಿಸ ಬೇಕಲ್ಲವೇ? ಹೌದು, ಅದೇ +ಸಮಂಜಸವಾದದ್ದು. ಆದರೆ ಸುತ್ತ-ಮುತ್ತ +ಹುಡು��ರೆಲ್ಲಾ ಮುತ್ತಿಕೊಂಡಿರುವಾಗ +ಸಂತಾಪ ಸೂಚಿಸುವುದು ಸಂಕೋಚದ +ವಿಷಯ. ಆದರೂ ಏನೂ ಹೇಳದೆ ಮೌನ +ವಾಗಿರುವುದು ಆರ್ಲಿಕ್‌ಗೆ ಶೋಭಿಸುವುದಿಲ್ಲ. +ಆಗವನು ಕಟುಕನಂತೆ ಕಾಣುತ್ತಾನೆ. ಶಾಲೆ +ಯಿಂದ ಇನ್ನೇನು ಹೊರಡಬೇಕು ಎನ್ನು ವಾಗ, +ಕಡೆಯ ಕ್ಷಣದಲ್ಲಿ +ಗಟ್ಟಿಮಾಡಿ ಕೊಂಡ. ಅವನು ಸೋವಾನ +ಹತ್ತಿರ ಹೋಗಿ ನಿಂತ. ನೇರವಾಗಿ ಅವನ +ಮುಖಕ್ಕೆ ಮುಖ ಕೊಟ್ಟು ಮಾತನಾಡಿಸಲು +ಸಾಧ್ಯವಾಗಲಿಲ್ಲ. ತಲೆ ತಗ್ಗಿಸಿ ವಟಗುಟ್ಟಿದ- +“ಸೋವಾ, ನಿನ್ನಕ್ಕನ ವಿಷಯ ತಿಳಿಯಿತು. +ನಂಗೆ ತುಂಬಾ ದುಃಖ + + +ವಿಶೇಷ ಗತ್ತಿನಿಂದ ಸೋವಾ ಅವನ + + +ಕೈಹಿಡಿದು ಒತ್ತಿದ. ಆರ್ಲಿಕ್‌ ತನ್ನ ಯೋಟಚನೆ' + + +ಯಲ್ಲಿ ಸೋವಾನ ಕೈ ಕುಲುಕುವುದನ್ನು +ಮರೆತಿದ್ದ. ಸೋವಾ ಅವನಿಗೆ ಕೃತಜ್ಞತೆಗಳನ್ನು +ಹೇಳಿದ್ದಲ್ಲದೆ, ಶವ ಪೆಟ್ಟಿಗೆಯಲ್ಲಿರುವ ತನ್ನಕ್ಕ + + +ನನ್ನು ನೋಡಲಿಚ್ಛಿಸುವುದಿಲ್ಲವೇ ಎಂದೂ + + +ಕೇಳಿದ. + + +“ಈಗ್ಲೇನಾ?'' ಆರ್ಲಿಕ್‌ ಗಲಿಬಿಲಿಗೊಂಡು +ಕೇಳಿದ. ಅವನು ಈವರೆಗೂ ಸತ್ತ ವ್ಯಕ್ತಿಯನ್ನು +ನೋಡಿರಲಿಲ್ಲ. + +“ಹೌದು ಈಗ್ಲೇ...'' ಸೋವಾ ಉತ್ತರಿಸಿದ. +ಮಧ್ಯಾಹ್ನ ಅವಳನ್ನು ತಗೊಂಡು ಹೋಗ್ತಾರೆ. +ಪಾಲೆಕ್ಸ್‌, ಲೆವ್‌ ಎಲ್ರೂ ಬರ್ತಾ ಇದ್ದಾರೆ. + +“ನಮ್ಮ ಚೀಲಗಳನ್ನು ಎಲ್ಲಿಡೋದು?' +ಆರ್ಲಿಕ್‌ ಬಡಬಡಿಸಿದ. ಈ ವಿಷಯವನ್ನು +ಯಾವುದೇ ಕಾರಣಕ್ಕೂ ಮನೆಯಲ್ಲಿ ಹೇಳು +ವಂತಿರಲಿಲ್ಲ. ಯಾಕೆಂದು ಗೊತ್ತಿಲ್ಲ. +ಆದರೂ ಅಪ್ಪ ಅಮ್ಮನಿಗೆ ಗೊತ್ತಾದರೆ ಅವರು +ಖಂಡಿತಾ ಒಪ್ಪೋದಿಲ್ಲ ಎಂದವನಿಗೆ ಖಾತ್ರಿ +ಯಾಗಿತ್ತು. + +“ನಮ್ಮಂಗಡೀಲಿ ಇಡು ಪರ್ಚಾಗಿಲ್ಲ”. +ಸೋವಾ ಹೇಳುತ್ತಾ ಬೇರೆ ಹುಡುಗರನ್ನು + + +98 + + +ಆರ್ಲಿಕ್‌ ಮನಸ್ಸು + + +ಕರೆತರಲೆಂದು ಓಡಿದ. + +ಅವರುಗಳೆಲ್ಲಾ ಸೋವಾನ ಅಂಗಡಿಯ +ಓಣಿಯಲ್ಲಿ ಸಾಲಾಗಿ ನಿಲ್ಲಿಸಿದ್ದ ಹಲವಾರು +ಪೀಪಾಯಿಗಳನ್ನು ದಾಟಿ ಒಬ್ಬರ +ಹಿಂದೊಬ್ಬರು ನಡೆದರು. ಕಡೆಗೆ ಶಿಥಿಲವಾಗು +ತ್ತಿದ್ದ ಸುತ್ತು ಮೆಟ್ಟಿಲ ಸಾಲುಗಳನ್ನೇರಿ ಮೇಲೆ +ಹೋದರು. ಮೇಲಿನ 'ಹಜಾರದಲ್ಲಿ ದೊಡ್ಡ +ದೊಡ್ಡ ಕಿಟಕಿಗಳಿದ್ದವು. ದೊಡ್ಡ ಪೆಠಾರಿ +ಯೊಂದರ ಮೇಲೆ ಇದ್ದ ಮಡಕೆಯಲ್ಲಿ +ಮಿರ್ಟಿಲ್‌ ಸಸಿಯಿತ್ತು. ಯಾರ ಸಹೋದರಿ +ಯಾದರೂ ಸತ್ತರೆ ಅಗತ್ಯವಾಗಿ: ಇರಲೇ +ಬೇಕಾದ ಹಜಾರವೇನೋ ಎನ್ನಿಸು ವಂತೆ ಆ +ಹಜಾರ-ಇತ್ತು. ಶುಚಿಯಾಗಿದ್ದ ಅಡುಗೆ ಮನೆ +ಯೊಳಕ್ಕೆ ಅವರುಗಳು ಹೊಕ್ಕರು. + +ಸೋವಾನ ತಾಯಿ, ಭಾರವಾದ ದನಿಯಲ್ಲಿ +ನಸುಕಂದು ಬಣ್ಣದ ಸ್ವೆಟರ್‌ ಹಾಕಿಕೊಂಡಿದ್ದ +ಹೆಂಗಸರಿಗೆ ವಿದಾಯ ಹೇಳುತ್ತಿದ್ದರು. +ಆರ್ಲಿಕ್‌ ಶಾಲೆಗೆ ಬರುವ ದಾರಿಯಲ್ಲಿ ಈ +ಥರದ ಬಟ್ಟೆ ಹಾಕಿಕೊಂಡು: ಬರುವ ಹೆಂಗಸ +ರನ್ನು ರೇಗಿಸುತ್ತಿದ್ದ. ಅವರುಗಳು ಅಂಗಡಿ +ಬಾಗಿಲ ಬಳಿ ನಿಂತಾಗ ಗೇಲಿ ಮಾಡುತ್ತಿದ್ದ. +ಅವರುಗಳು ಈಗ ಆ ಸಿನೇಮಾಗಳಲ್ಲಿ ಅಥವಾ +ಇನ್ನೆಲ್ಲಾದರೂ ಮಾಡುವಂತೆ, ಕೋಪದಿಂದ +ತಮ್ಮನ್ನು ಹೊರಹಾಕಿದರೆ ಏನು +ಮಾಡೋದು? ಆರ್ಲಿಕ್‌ನಿಗೆ, ತಾನು ಮಾಡ +ಬಾರದನ್ನೇನೊ ಮಾಡಿದ್ದೇನೆಂಬ ಭಾವನೆ +ಯನ್ನು ತನ���ನ ಅಂತರಂಗದಿಂದ ತೆಗೆದು +ಹಾಕಲು ಸಾಧ್ಯವಾಗಲಿಲ್ಲ. ಅವನಿಗೇಕೋ ತನ್ನ +ಬಗ್ಗೆ ಮತ್ತು ಸೋವಾನ ಬಗ್ಗೆ ವಿನಾಕಾರಣ +ಮುಜುಗರವಾಯಿತು. + +ಆ ಹೆಂಗಸರು, ಮಕ್ಕಳು ಬಂದ ಬಗ್ಗೆ +ಸಂತೋಷ ವ್ಯಕ್ತಪಡಿಸಿ, ಅಲ್ಲಿಂದ ಎದ್ದು +ಹೋಗದೆ ಕುಳಿತಿದ್ದರು. ಸೋವಾನ ತಾಯಿ +ಸಣ್ಣ ಆಕಾರದವಳಾಗಿದ್ದು ಕಪ್ಪು ಕಿವಿಯೋಲೆ ` +ಗಳನ್ನು ತೊಟ್ಟುಕೊಂಡಿದ್ದಳು. + +“ಏನು ಮಕ್ಳಾ... ನೀವೂ ಅನೆಜ್ಕಾಗೆ +ವಿದಾಯ ಹೇಳೋಕ್ಕೆ ಬಂದ್ರಾ?” ಅವಳು +ಅಳು ಪ್ರಾರಂಭಿಸಿಬಿಟ್ಟಳು. + +ಮಕ್ಕಳು ತಮ್ಮ ಟೋಪಿಗಳನ್ನು ತೆಗೆದು +ಎಚಿತ್ರವಾಗಿ ಕೈ ಕುಲುಕಿದರು. ತಾಯಿ + + +ಕಸೂರಿ + + +4 + + + + + +ಬಾಗಿಲನ್ನು ತೆರೆದಾಗ, ಎದುರುಗಡೆಯಿದ್ದ +ಕೋಣೆಯಿಂದ ಗಾಢ ಮೌನ ಹೊರ ಬಂದ +ಹಾಗೆ ಆಯಿತು. + + +ಆ ಹುಡುಗಿ ಆ ಇಕ್ಕಟ್ಟಾದ ಶವಪೆಟ್ಟಿಗೆಯಲ್ಲಿ +ನವವಧುವಿನಂತೆ ಕಂಡು ಬಂದಳು. ಅವಳ +ಮಡಚಿದ ಕೈಗಳಲ್ಲಿ ಶಿಲುಬೆಯಿತ್ತು. ಮುಖದ +ಸುತ್ತಲೂ ಹೂಗಳನ್ನಿರಿಸಿದ್ದರು. ಅವಳ +ತಲೆಯ ಮೇಲಿನ ತೆಳು ಬಟ್ಟೆಯ ಮುಸುಕು +ಅವಳಿಗೆ ವಿಶೇಷ ಕಳೆಯನ್ನು ನೀಡಿ, ತೈಲಚಿತ್ರ +ದಲ್ಲಿರಬಹುದಾದಂತಹ ಉನ್ನತ ವ್ಯಕ್ತಿ +ಯೆಂಬಂತಹ ಭಾವನೆ ಸೂಸುತ್ತಿತ್ತು. ಅವಳ +ಮುಖವನ್ನೂ ತೆಳುಬಟ್ಟೆಯಿಂದ ಮುಚ್ಚ + + + + + +ಕ್ರ + + +ಊಟ +ಹ] iN + + + + + + + + + + + + + + +p> + + + + + +ಲಾಗಿತ್ತು. ಅವಳ ಕೈಗಳನ್ನು ಬಿಟ್ಟರೆ ದೇಹದ +ಬೇರಾವ ಭಾಗವೂ ಸ್ಪಷ್ಟವಾಗಿ +ಕಾಣುತ್ತಿರಲಿಲ್ಲ. ಅತಿ ಮೃದುವಾದ ಕೈಗಳೊಳ +ಗಿನ ಮೂಳೆಗಳೂ ಅರೆ ಪಾರದರ್ಶಕವಾಗಿ +ಹೊಳೆಯುತ್ತಿರುವಂತೆ. ಭಾಸವಾಗುತ್ತಿತ್ತು. +ಆರ್ಲಿಕ್‌ಗೆ ಹಳದಿ ಬಣ್ಣಕ್ಕೆ ತಿರುಗುತ್ತಿದ್ದ ಆ +ಕೈಗಳಿಂದ ತನ್ನ ದೃಷ್ಟಿಯನ್ನು ತೆಗೆಯಲಾಗ +ಲಿಲ್ಲ. ಅವಳ ಕೈಯಲ್ಲಿದ್ದಂತಹ ಶಿಲುಬೆಗಿಂತ +ಜೀವರಹಿತವಾಗಿ ಅದನ್ನು ಹಿಡಿದಿದ್ದ ಕೈಗಳೇ +ಎದ್ದು `ಕಾಣುತ್ತಿದ್ದವು. ಆದರೂ ಸ್ಪಷ್ಟವಾಗಿ +ಅವು ಮಾನವ ಕೈಗಳೇ! + +ಆರ್ಲಿಕ್‌ ಯೋಚಿಸಿದ-ಅಲ್ಲಿದ್ದ ಕುರ್ಚಿಗಳ +ಲ್ಲೊಂದು ಅಕಸ್ಮಾತ್‌ ಬಿದ್ದು ಅಲ್ಲಿರುವುದೆಲ್ಲಾ +ಕುಸಿದರೆ ಏನಾಗುತ್ತೆ? ಅವಳು ಬಿದ್ದರೆ +ಇನ್ನೊಮ್ಮೆ ಸಾಯಲೂ ಬಹುದಲ್ಲವೇ?... +ಅಥವಾ ನಾನು ಅವಳೊಂದಿಗೆ ಏಕಾಕಿ +ಯಾಗಿದ್ದು ಇದ್ದಕ್ಕಿದ್ದಂತೆ ಅವಳು ಶವಪೆಟ್ಟಿಗೆ +ಯಿಂದ ಎದ್ದು ನಿಂತರೆ!... ಎಲ್ಲರೂ ತನಗೇ +ಧನ್ಮವಾದಗಳನ್ನರ್ಪಿಸಿಯಾರು. ಆದರೂ +ಅವಳು ಎದ್ದು ನಿಲ್ಲಬೇಕೆಂದು ಆಶಿಸಬೇಕೇ? +ಖಂಡಿತಾ ಇಲ್ಲ. + + +ಹುಡುಗರು ಬಾಗಿಲ ಬಳಿಯೇ ನಿಂತಿದ್ದರು. + + +ಆದರೆ ಅಲ್ಲಿದ್ದ ಹೆಂಗಸರು ಅವರುಗಳನ್ನು +ಪಕ್ಕದ ಕೋಣೆಗೆ ತಳ್ಳಿದರು. ಆ ಕೋಣೆಯಲ್ಲಿ +ಲಿಲ್ಲಿ ಹೂಗಳ ವಾಸನೆಯಿತ್ತು. + + +"ಅವಳನ್ನು ನೋಡ್ತೀಯಾ?'' ಸೋವಾನ +ತಾಯಿ ಮೃದುವಾಗಿ ಕೇಳಿದರು. ಆರ್ಲಿಕ್‌ +ವಿಷಯದಲ್ಲಿ * ಅವಳಿಗೆ ವಿಶೇಷ ಪ್ರೀತಿ +ಉಂಟಾದಹಾಗೆ ತೋರುತ್ತಿತ್ತು. ಅಥವಾ +ಹೊಸಬರೊಂದಿಗೆ ಅವನಿಗೆ ಯಾವಾಗಲೂ +ಹಾಗೆನ್ನಿಸುತ್ತಿತ್ತೆ? ಅವನ ಉತ್ತರಕ್ಕಾಗಿ ಆಕೆ +ಕಾಯಲಿಲ್ಲ. ತಾಯಿಯೊಬ್ಬಳಿಗೆ ಸಹಜವಾದ +ಜಾಗರೂಕ ಹೆಜ್ಜೆಗಳನ್ನು ಹಾಕಿ ಮಗು���ಿನ +ಮುಖದ ಮೇಲಿನ ಪರದೆ ಎಳೆವಂತೆ... +“ಬೇಡ... ಹಾಗೆ ನೋಡ್ಬೇಡಿ...” ಆರ್ಲಿಕ್‌ +ಗೆ ಕೂಗಬೇಕೆನ್ನಿಸಿತು. ಆದರೆ ಈಗಾಗಲೇ +ಸಾಕಷ್ಟು ತಡವಾಗಿತ್ತು. + +ಆ ಹುಡುಗಿ ತನ್ನ ಜಡವಾದ ಬೆರಳತ್ತುದಿ +ಯಿಂದ ತನ್ನ ಜೀವಂತ ತಾಯಿಯ ಕೈಯಲ್ಲಿದ್ದ +ಮುಸುಕನ್ನು ಮತ್ತೆ ಹಿಂದಕ್ಕೆಳೆದುಕೊಂಡ + + +“ದಿನನಿತ್ಯದ + + +ಹಾಗಾಯ್ತು. ಆರ್ಲಿಕ್‌ ತಾನು ಹಿಂದೆಂದೂ +ಕಂಡಿರದ ದೃಶ್ಯವನ್ನು ಕಂಡ. ಮೊದಲ ಬಾರಿಗೆ +ಸತ್ತ ವ್ಯಕ್ತಿಯ ಮುಖವನ್ನಾತ ನೋಡಿದ್ದ. +ಅಷ್ಟು ಸುಂದರ ಮುಖವನ್ನು ಅವನು +ಹಿಂದೆಂದೂ ನೋಡಿರಲಿಲ್ಲ. ಎಷ್ಟು ಸಣ್ಣ +ವಯಸ್ಸಿನೋಳು... ಎಂಥ ಒಂಟಿ ಜೀವಿ, +ನಮ್ಮಗಳ ವಿಷಯದಲ್ಲಿ ಎಷ್ಟು ತಿರಸ್ಕಾರ +ಹೊಂದಿರಬಹುದು. ಗೊತ್ತಿರಬೇಕಾದ್ದೆಲ್ಲಾ +ತನಗೆ ಈಗಾಗಲೇ ಗೊತ್ತಿದೆ ಎನ್ನುವಂತಿತ್ತು +ಅವಳ ಮುಖ. ಈ ಹುಡುಗಿ ಖಂಡಿತ ಅಂಗಡಿ +ಯವನ ಮಗಳಾದ, ಬಾರ್ಲಿ ತೂಕ ಹಾಕ್ತಾ +ಇದ್ದ ಅನೆಜ್ಕಾಳ ಹಾಗೆ ಇರಲಿಲ್ಲ. ಇವಳು +ಪ್ರಾಣ ಹೋಗಿದ್ದ ಯುವಕನ್ಮೆ ಮಾತ್ರ. ಆ +ಶುದ್ದ ಮುಖದಿಂದ ಅನಾವಶ್ಯಕವಾದ ಭಾವನೆ +ಗಳೆಲ್ಲಾ ಹರಿದು ಹೊರಟು ಹೋಗಿದ್ದವು. +ಮುಖ ಮಾತ್ರ ಬಿಲ್ಲಿನಾಕಾರ ಹೊಂದುತ್ತಿರುವ +ಕಣ್ರೆಪ್ಪೆಗಳಡಿಯಲ್ಲಿ ಲೀನವಾಗಿತ್ತು. ನಮ್ಮಗಳ +ಬದುಕಿನಲ್ಲಾಗುವ ಮುಖ +ಚರ್ಯೆಯ ಯಾವ ಬದಲಾವಣೆಗಳೂ ಈಗ +ಆ ಮುಖದಲ್ಲಿರಲಿಲ್ಲ. ಯಾವುದಾದರೂ +ಸುದ್ದಿ ಕೇಳಿದಾಗ ಮುಖ ಕೆಂಪಾಗುತ್ತದೆಂಬ +ಸತ್ಯ, ನಮ್ಮಗಳ ದುಃಖ ಭಾವನೆ, ಏನಾದರೂ +ಆಶಿಸುವಾಗ ಆಗುವ ಮುಖಚರ್ಯೆಯ +ಯಾವ ಬದಲಾವಣೆ, ನಮ್ಮಗಳ ಜಗಳ- +ಉಹುಂ- ಯಾವುದೂ ಆ ಮುಖದಲ್ಲಿಲ್ಲ, +ಆಗತಾನೇ ಉಸಿರೆಳೆದುಕೊಂಡಂತಿದ್ದ ಅವಳ +ಬಿರಿದ ತುಟಿಗಳು ಇನ್ನು ಮುಂದೆ ಯಾರಿಗೂ +ಮುತ್ತು ಕೊಡಲಾರದು. ಅವುಗಳು ಏನೂ +ಕುಡಿಯಲಾರವು. ಪಿಟಿಪಿಟಿ ಮಾಡಿ ಮಾತಾಡ +ಲಾರವು. ಆರ್ಲಿಕ್‌ಗೆ ಭಯ ವಾಗಲಿಲ್ಲ. +ಅವನಿಗೆ ಕರುಣೆಯೂ ಮೂಡಲಿಲ್ಲ- ಆದರೂ +ಕೇವಲ ಒಂದು ಹೆಜ್ಜೆಯಾಚೆಗಿದ್ದ ಆ +ಹುಡುಗಿಯ ಮುಖದ ಜಾದೂಜಾಲ +ಅವನನ್ನು ದಿಗ್ಬಾಂತಿಗೊಳಿಸಿತ್ತು. +ಹುಡುಗಿಯ ತಾಯಿ ಬಾಯಲ್ಲಿ ಕರವಸ್ತ್ರ +ತುರಿಸಿಕೊಂಡು, ಪರವಶಗೊಂಡವರಂತೆ ಮಗ +ಳನ್ನೇ ದಿಟ್ಟಿಸಿ ನೋಡುತ್ತಿದ್ದರು. ಆಕೆಯ +ಕಣ್ಗಳು ಮಾತ್ರ ಕಣ್ಣೀರಿನಲ್ಲಿ ಈಜಾಡುತ್ತಿತ್ತು. +“ಪಾಪದ ಹುಡುಗಿ... ಜೀವದಿಂದಿರೋ +ಹಾಗೇ ಇದ್ದಾಳೆ''- ಪಕ್ಕದಲ್ಲಿದ್ದವರೊಬ್ಬರು +ಬಿಕ್ಕಳಿಸಿದರು. + + +A ಯು + + +ಆರ್ಲಿಕ್‌ ಆ ಹೆಂಗಸನ್ನು ದುರುಗುಟ್ಟಿ +ಕೊಂಡು ನೋಡಿದ- ಈ ಹುಡುಗಿಯನ್ನ ಯಾಕೆ +ಎಲ್ಲರೂ ಇಷ್ಟು ಕರುಣೆಯಿಂದ ನೋಡ್ತಾ +ಇದ್ದಾರೆ? ಅವಳು ಗಂಭೀರವಾಗಿದ್ದಾಳೆ. +ಬೇರೆಲ್ಲರೂ ಸೊರಗುಟ್ಟ ಲು ಏನಾಗಿದೆ ಈಗ? +ಅದೇಕೋ ಈ ಮಾತುಗಳೆಲ್ಲಾ ಸಾಂದರ್ಭಿಕ +ವಲ್ಲ ಎನ್ನಿಸಿತು. + +“ಅವಳಿಗೆ ವಿದಾಯ . ಹೇಳೋಕ್ಕೆ ಎಷ್ಟು +ಚೆಂದದ ಬಟ್ಟೆ ಹಾಕಿ ಸುಂದರವಾಗಿಸಿದ್ದಾರೆ-' +ಪಕ್ಕದಲ್ಲಿದ್ದ ಮತ್ತೊಂದು ಹೆಣ್ಣು ಭಾವ +ಪೂರ್ಣವಾಗಿ" ಹೇಳಿದಳು. ಹುಡುಗಿಯ ತಾಯಿ +"ಹಸಿವಿನಿಂದ ತುತ್ತುಗಳನ್ನು ನುಂಗುವ ಹಾಗೆ +ಜೋರಾಗಿ ಬಿಕ��ಕ ಳಿಸಲಾರಂಭಿಸಿದಳು. + +“ಅಳ್ಬೇಡಿ... ಅಳಬಾರದು...'' ಮೂರನೆಯ +ಹೆಣ್ಣು ಆಕೆಯನ್ನು ಸಮಾಧಾನಪಡಿಸಲೆತ್ನಿ +ಸಿದಳು. “ಈಗ ಗೋಳಾಡಿ ಏನು +ಪ್ರಯೋಜನ? ಅವಳಿಗೆ ಈ ಯಾತ್ರೆ ಮುಗಿ +ಯಿತು. ಈ ಜೀವನ ಅನ್ನೋದೇ ಹಾಗೆ. +ಅವಳು ಬದುಕಿದ್ದಿದ್ರೆ ಅವಳಿಗಿನ್ನೂ ಏನೇನು +ಕಾದಿತ್ತೋ ಯಾರಿಗೆ ಗೊತ್ತು?'' + +ಈ ಸಂಭಾಷಣೆ ಊಹಿಸಲು ಸಾಧ್ಯವಾಗ +ದಷ್ಟು ಕ್ರೂರ ಎಂದು ಆರ್ಲಿಕ್ಕನಿಗನ್ನಿಸಿತು. + +ಇದು ಸಾಲದೆಂಬಂತೆ ಅವಳು ತನ್ನಲ್ಲೇ +ಮುದುರಿಕೊಂಡು ಕಣ್ಣನ್ನು ಮುಚ್ಚಿ ಬಾಯ +ತುದಿಯಿಂದ ಕಿರುನಗೆ ಬೀರುತ್ತಾ ಪ್ರಾಣಾ +ರ್ಪಣೆ ಮಾಡಿದ್ದಳು. ದೇವರೇ, ನಾವು ಎಷ್ಟು +ಅಸಡ್ಡೆಯಿಂದ ವರ್ತಿಸುತ್ತಿದ್ದೇವೆ. ಆರ್ಲಿಕ್‌ +ಇತರ ಹುಡುಗರಿಗೆ ಕೈ ಸನ್ನೆ ಮಾಡಿದ. +ಎಲ್ಲರೂ ಹೊರಡಲು ತಯಾರಾಗಿ ಅವಸರವ +ಸರವಾಗಿ ವಿದಾಯ ಹೇಳಿದರು. + +“ಸ್ವಲ್ಪ ಇರಿ” ಸೋವಾ ತೆರೆದ ಕಿಟಕಿಯ + + +ಮುಂದಿದ್ದ ಮೇಜಿನ ಬಳಿ .ಹೋಗಿ ಅಲ್ಲಿದ್ದ + + +ಕರಗಿದ ಮೇಣದಿಂದುದುರಿದ ಅಶ್ರುಧಾರೆ +ಯಿಂದಾವೃತವಾದ ಮೊಂಬತ್ತಿಯನ್ನು ತೆಗೆದು +ಅದರ ಕೆಳಗಿದ್ದ ಸಾವಿನ ಸೂಚನಾ ಪತ್ರಗಳನ್ನು +ತಂದು ಒಬ್ಬೊಬ್ಬರಿಗೂ ಒಂದೊಂದಾಗಿ +ಹಂಚಿದ. ಎಲ್ಲರೂ ಅದನ್ನು ಸ್ವೀಕರಿಸಿ ಏನು +ಮಾಡಬೇಕೋ ತಿಳಿಯದೆ ಭದ್ರವಾಗಿ ಹಿಡಿದು +ಮುಂದೆ ಸಾಗಿದರು. + +ಮೆಟ್ಟಿಲಿನಿಂದಿಳಿದಾಗ ಇಬ್ಬರು ಹದಿಹರೆ + + +ನವೆಂಬರ್‌ 1988 | le + + + + + + + + + + + + + +“ಮೂಳೆ ಸ್ಪೆಶಲಿಸ್ಟ್‌ ಅಂತೀಯಾ.. +ಮತ್ತೆ ಕೋಳಿ ಕಾಲಿನ ಮೂಳೇನ ಜಗೀಲಿಕ್ಕೆ +ಯಾಕೋ ಇಷ್ಟು ಒದ್ದಾಟ?” + + +'ಯದ ಹುಡುಗಿಯರು ಅವರಿಗೆದು ರಾದರು. + + +ಸ್ವಪ್ರಜ್ಞೆಯ ಬಗ್ಗೆ ಬಹಳ ಕಾಳಜಿ ವಹಿಸಿದಂತೆ +ಕಾಣುತ್ತಿದ್ದ ಅವರುಗಳು ಕೈಯಲ್ಲಿ -ಕಣ್ಣು +ರಿಯುವಷ್ಟು ಗಾಢವಾದ ಬಣ್ಣದ ಹೂಗಳಿಂದ +ಹೂಗುಚ್ಛ ಕೊಂಡೊಯ್ಯುತ್ತಿದ್ದರು. + +“ಅವರೇ ನನ್ನಕ್ಕನ ಶವಸಂಪುಟದ ಮಕ್ಕಲ್‌ +ಬಟ್ಟೇನ ಎತ್ತಿ ಹಿಡಕೊಂಡು ಹೋಗೋರು”. +ಸೋವಾ ವಿವರಿಸಿದ. "“ಅಂಕಾ ಬಿಳೀ ಬಟ್ಟೆ + + +ಹಾಕ್ಕೊಳ್ತಾಳೆ, ಜೋಜ್ಕಾ ಕಪ್ಪು ಧಿರಿಸು +ಧರಿಸ್ತಾಳೆ''. +“ಬಹಳ ಉಗ್ರ ಪದ್ದತಿ. ಆರ್ಲಿಕ್‌ + + +ಆಲೋಚಿಸಿದ. “ಇಂಥಾ ಉಗ್ರ ವಿಧೀನ ಖುಷಿ +ಯಿಂದ ಮಾಡ್ತಾ ಇದ್ದಾರಲ್ಲ. ಅವರಿಗೆ + + +"ತುಂಬಾ ದುಃಖ ಆಗಿದೇಂತ ಗೊತ್ತು. ಆದರೂ + + +ಆ ದುಃಖದ ಒಂದೊಂದು ಕ್ಷಣವೂ ಅವರಿಗೆ +ಖುಷಿಯಿಂದ ಆಪ್ಕಾಯತೆಯಿಂದ ಕೂಡಿರುವ +ಹಾಗಿದೆ”. + +ಸೋವಾ ಅನೆಜ್ಕಾಳ ಸ್ನೇಹಿತೆಯರ ಜೊತೆ +ಹಿಂದಿರುಗಿದ್ದು ಹುಡುಗರಿಗೆ ಸ್ವಲ್ಪ ನಿರಾಳ +ವಾದಂತಾಯ್ತು. + +ಲೆವ್‌ ಮಾತು ಪ್ರಾರಂಭಿಸಿದ- “ಸತ್ಹೋ +ದೋವ್ರು ಆಮೇಲೆ ಗೋರಿಯಿಂದೆದ್ದು ಬಂದ +ಎಷ್ಟೋ ಘಟನೆಗಳು ನಡೆದಿದೆಯಂತೆ...'' +“ಹುಚ್ಚುಚ್ಚಾದ ಮಾತಾಡ್ಬೇಡ” ಆರ್ಲಿಕ್‌ +ಜಿಗುಪ್ಸೆಯಿಂದ ಮಧ್ಯೆ ಪ್ರವೇಶಿಸಿದ. + + + + + +104 + + +“ನಿಜವಾಗ್ಲೂ ಆರ್ಲಿ'” ಕೊಕೋಡಾನ್‌ ತನ್ನ +ಅಭಿಪ್ರಾಯ ಸೇರಿಸಿದ - “ಈ ದುರ್ಮರಣ +ಗಳನ್ನು ವಿಚಾರಣೆ ಮಾಡೋ ಮನುಷ್ಯ ನನ್ನ +ಮಾವನಿಗೆ ಗೊತ್ತು...'' + +“ಈ ಬುರುಡೆ ನಿಲ್ಲಿಸ್ತೀರಾ?- ನಾ ಹೇಳಿದ್ದು +ಕೇಳಿಸ್ತಾ?'' + +“ಯಾಕೆ?” ಹುಡುಗರು ಏಕ ಕಂಠದಲ್ಲಿ +ಕೇಳಿದರು. + + +“ಅವಳ ಕಣ್ಣು ಪೂರ್ತಿ ಮುಚ್ಚಿರಲಿಲ್ಲಾ +ನ್ನೋದು ಗಮನಿಸಿದ್ಕಾ?'' ಪಾಲ್ಸೆಕ್‌ ಕೇಳಿದ. + +ಆರ್ಲಿಕ್‌ "ಅವನ ಕಡೆ ನೋಡಿ +“ಬಾಯ್ಕುಚ್ಚು” ಎಂದ. + +"ನಿಂಗ್ಕಾಕೋ ಅಷ್ಟೊಂದು ಕೋಪ?” + +“ನಾವುಗಳು ಅಲ್ಲಿಗೆ ಹೋಗ್ಲೇಬಾರ್ದಾ +ಗಿತ್ತು.'' + +"ನೀನೇ ತಾನೇ ಮೊದಲು ಹೋಗಿದ್ದು!” _ + +“ಹೌದು ಅದು ನನ್ನ ತಪ್ಪು” ಚಿಂತಾಕ್ರಾಂತ +ನಾಗಿ ಆರ್ಲಿಕ್‌ ಹೇಳಿದ. + + +ಅವನು ಓದಿದ ಅನೇಕ ನಿಗೂಢ ಕತೆಗಳಲ್ಲಿ - +ಎಷ್ಟೋ ಬಾರಿ ಅವನು ಶವವನ್ನು ಎದುರಿಸಿದ್ದ. +ಅದು ಅವನಿಗೆಂದೂ ಚಿಂತೆ ಉಂಟುಮಾಡಿರ +ಲಿಲ್ಲ. ಬದಲಿಗೆ ಕೊಲೆಗಳು ಹೆಚ್ಚಾಗಿ, ಶವಗಳ +ಸಂಖ್ಯೆ ಏರಿದಷ್ಟು ಖುಷಿ ಸಿಕ್ಕುತ್ತಿತ್ತು. +ರೋಮಾಂಚಕವಾಗಿರುತ್ತಿತ್ತು. ಆದರೆ ನಿಜ +ವಾದ ಹೆಣ ನೋಡಿದಾಗ? ಬಿಲ್ಲಿನಾಕಾರದ ಆ +ಕಣ್ರೆಪ್ಪೆಗಳ ಕೆಳಗೆ ಅವಳು ತಿಳಿದುಕೊಂಡಿದ್ದ. +ದ್ದಾದರೂ ಏನು? ಮರಣಾನಂತರ ಮತ್ತೆ +ಬದುಕು ಇದೆಯೆ? ಅಂಥ: ಸುಂದರ ಹುಡುಗಿ +ನಿಜವಾಗಲೂ ಸಾಯೋಕ್ಕೆ ಸಾಧ್ಯವೇ? + +ಈ ರೀತಿ ಜೀವನ್ಮರಣಗಳ ಪ್ರಶ್ನೆಗಳ ಬಗ್ಗೆ +ಆರ್ಲಿಕ್‌ ತಲೆ ಕೆಡಿಸಿಕೊಂಡು ಶೀತಲ ಪ್ರದೇಶ +ಗಳಲ್ಲಿ ಅನೇಕ ದೂರಗಳನ್ನು ಕ್ರಮಿಸುತ್ತಿದ್ದಾಗ +ಅವನ ಬಗ್ಗೆ ಏನು ಮಾಡಬೇಕೆಂದು ಮಾತ್ರ +ಅವನ ಶಿಕ್ಷಕರಿಗೆ ತಿಳಿಯಲೇ ಇಲ್ಲ. ದಿನ ಬೆಳ +ಗಾದರೆ ಯಾವುದಾದರೊಂದು ಹೊಸ +ತರಲೆಯಲ್ಲಿ . ಆರ್ಲಿಕ್‌ ತನ್ನನ್ನು ತಾನೇ +ತೊಡಗಿಸಿಕೊಳ್ಳುತ್ತಿದ್ದ. + + +EEE EE CEN + + +1950-60ರ ದಶಕದಲ್ಲಿ ಜಪಾನಿನ ಮೀನುಗಾರರೆಲ್ಲ ಪತ್ತೆಹಚ್ಚಲಾಗದ ಭಯಾನಕವಾದ +ರೋಗದಿಂದ ಬಳಲಿದರು. 1972ರ ವರೆಗೆ ಜಪಾನಿನ ಕ್ಕುಶು ದ್ವೀಪದ ಚಿಕ್ಕ ನಗರವಾದ +ಮಿನಮಾಟಾದಲ್ಲಿನ 292 ನಿವಾಸಿಗಳು ಪಾದರಸದ ವಿಷ ಸೇವನೆಯಿಂದ ಬಳಲುತ್ತಿದ್ದ +ರೆಂಬುದು ಅಧಿಕೃತವಾಗಿ ತಿಳಿದು ಬಂದಿದೆ. ಹತ್ತಿರದ ದಿ ನ್ಠೂ ಜಪಾನ್‌ ನೈಟ್ರೋಜನ್‌ ಕಂಪನಿ +ಯಿಂದ ಹರಿದು ಬಂದ ರಾಸಾಯನಿಕಗಳಲ್ಲಿದ್ದ ಪಾದರಸ ನದೀ ನೀರಿನ ಮೂಲಕ ಮೀನಿನ +ದೇಹ ಸೇರಿ, ಅಂಥ ನೀರನ್ನು ಕುಡಿದುದರಿಂದ ಅಥವಾ ಅಂಥ ಮೀನುಗಳನ್ನು ತಿಂದುದ +ರಿಂದಾಗಿ ಜನರ ದೇಹದಲ್ಲಿ ಪಾದರಸದ ಅಂಶ ಹೆಚ್ಚುತ್ತ ಹೋಗಿ ಈ ರೋಗ ಕಾಣಿಸಿ +ಕೊಂಡಿತು. ಕೆಲವು ಮಕ್ಕಳ ಬುದ್ದಿ ಶಕ್ತಿ ಚೆನ್ನಾಗಿರಲಿಲ್ಲ. ಕಾರಣ ಗೊತ್ತಾದಾಗ ನೈಟ್ರೋಜನ್‌ +ಕಂಪನಿಯ ಒಡೆಯರು 80 ಕೋಟ ರೂಪಾಯಿ ಪರಿಹಾರಧನವನ್ನು ಕೊಡಬೇಕಾಯಿತು. +ಹುಚ್ಚು ಹಿಡಿಯುವುದು, ಮೈಯನ್ನು ಬಿಲ್ಲಿನಂತೆ ಬಗ್ಗಿಸುವುದು, ಸ್ನಾಯುಗಳ ಸೆಳೆತ, ಪಾರ್ಶ್ವ +ವಾಯು, ದೃಷ್ಟಿಮಾಂದ್ಯ ಹಾಗೂ ಮಾತನಾಡಲು ಬಾರದಂತಾಗುವುದು, ಅಂಗವೈಕಲ್ಯ +ಮುಂತಾದವು ಈ ರೋಗದ ಲಕ್ಷಣಗಳು. ರೋಗ ಉಲ್ಬಣಿಸಿದಾಗ ಸ್ನಾಯುಗಳು ನಿರುಪ +ಯುಕ್ತವಾಗುತ್ತವೆ. ಬುದ್ದಿಯ ಮೇಲಿನ ನಿಯಂತ್ರಣ ಕುಗ್ಗುತ್ತಹೋಗಿ ಕೊನೆಗೆ ಬುದ್ದಿ +ಮಾಂದ್ಕದ ಸ್ಥಿತಿಯನ್ನು ತಲಪಿ ಮೃತ್ಯು ಬಂದೆರಗುತ್ತದೆ. ಪಾದರಸದ ವಷದ ದುಷ್ಪರಿ +ಣಾಮದ ಘಟನೆಗಳು ಇರಾಕ್‌, ಸ್ವೀಡನ್‌ ದೇಶಗಳಲ್ಲೂ ಸಂಭವಿ��ಿವೆ. ಈ ದೇಶಗಳಲ್ಲಿ +ಪಾದರಸ ಕೂಡಿದ ಬೀಜಗಳನ್ನು ತಿಂದ ರೈತರು, ಪಶುಪಕ್ಷಿಗಳು, ಮೃತ್ಸುವನ್ನಪ್ಪಿದ್ದಾರೆ. + +ಭಾರತದ ಕೆಲವು ನದಿಗಳಲ್ಲಿ ಪಾದರಸದ ಅಂಶ ಸುರಕ್ಷತೆಯ ಮಿತಿಗಿಂತ ಹೆಚ್ಚಿನ ಪ್ರಮಾಣ +ದಲ್ಲಿದೆಯೆಂದು ಒಂದು ಅಧ್ಯಯನದಿಂದ ತಿಳಿದು ಬಂದಿದೆ. + + +a + + + + + + + + + + + + + + +ಆಯುರ್ವೇದೀಯ + + +50 ವರ್ಷಗಳ +ಅನುಭವ +ಮತ್ತು 2000 +ವರ್ಷಗಳ ಹಿಂದಿನ +ಆಯುರ್ವೇದೀಯ +ಸಲಹೆಯನ್ನು +ಸೇರಿಸಿದಾಗ +ಸಿಗುವ ಎಣ್ಣೆ, +ನಿಮ್ಮ ಶರೀರಕ್ಕೂ +ಮಿದುಳಿಗೂ +ಅತ್ಯುತ್ತಮ. + + +ರೌಮತೀರ್ಥ + + +ಬುಹಿ ತೈಲು + +ನಿಮ್ಮ + +ತನು ಮನಕ್ಕಾಗಿ + +| ಆಯುರ್ವೇದೀಯ +ಔಷಧ. + + +ಗಿಡಮೂಲಿಕೆಗಳು, ಬ್ಬ + + + + + +Mem + + +ತಾನು ಯಾರೆಂದು ತಿಳಿಯದ + + +ವಿಜ್ಞಾನ-ವಿಜ್ಞಾನವಲ್ಲ + + +ಅ ಕ.ವಿ. ಬಾಲಕೃಷ್ಣ 9 + + +ನೋಡುವ ಕಣ್ಣು, ನೋಡಲ್ಪಡುವ ವಸ್ತುವಿ +ಗಿಂತ, ನೋಡುವವರಿಗೆ, ಹತ್ತಿರದಲ್ಲಿರುತ್ತದೆ. +ಕೇಳಿಸಿಕೊಳ್ಳುವ ಕಿವಿ ಕೇಳುವ ಶಬಗಳಿಗಿಂತ +ಕೇಳುವವರಿಗೆ ಹತ್ತಿರದಲ್ಲಿರುತ್ತವೆ. ಸ್ಪರ್ಶಿಸುವ +ಕೈ ಮತ್ತು ಚರ್ಮದ ಇತರ ಪ್ರದೇಶಗಳು, +ಸ್ಪರ್ಶಿಸಲ್ಪಡುವ ವಸ್ತುಗಳಿಗಿಂತ, ವ್ಯಕ್ತಿಗಳಿ +ಗಿಂತ, ಸ್ಪರ್ಶಿಸುವವರಿಗೆ ಹೆಚ್ಚು ಹತ್ತಿರದಲ್ಲೇ +ಇವೆ. ರುಚಿ ನೋಡುವ ನಾಲಿಗೆ, ಮೂಸುವ +ಮೂಗು, ತಿನ್ನುವ, ಕುಡಿಯುವ ವಸ್ತುಗಳಿಗಿಂತ +ರುಭಿ ನೋಡುವವರಿಗೆ ಹತ್ತಿರದಲ್ಲೇ ಇವೆ. +ಆದ್ದರಿಂದ ವಿಜ್ಞಾನದಲ್ಲಿ ಮೊದಲ ಪಾಠವು, +ವಸ್ತು . ಪ್ರಪಂಚ . ಪರಿಚಯದಾಗಿರದೆ, +ಇಂದ್ರಿಯ ಪಂಚಕದ್ದಾಗಿದೆ. ಅಷ್ಟೇ ಅಲ್ಲ, +ಅನುಭವಿಸುವ ವಸ್ತುಗಳಿರುವ ಎಡೆಗೆ +ಹೋಗಲು ನೆರವಾಗುವ ಕಾಲುಗಳೂ, ಹಿಡಿದು +ತೆಗೆದುಕೊಳ್ಳುವ ಕೈಗಳೂ, ವಸ್ತುಗಳ ಹೆಸರು +ಹಿಡಿಯಬೇಕೆಂದು ಕೇಳುವ ಮಾತಿನ +ಬಾಯಿಯೂ ವಸ್ತುಗಳಿಗಿಂತ ಹತ್ತಿರದಲ್ಲಿ +ದೇಹದಲ್ಲೇ ಇವೆ. ವಿಸರ್ಜಿಸುವ ಮಲ- +ಮೂತ್ರಗಳು, ಕಕ್ಕಸು, ಮೂತ್ರಿಗಳಿಗಿಂತ +ಹತ್ತಿರದಲ್ಲಿ ದೇಹಗಳಲ್ಲೇ ಉತ್ಪತ್ತಿಯಾಗು +ತ್ತವೆ. ದೇಹದೊಳಗಿರುವ ಈ ವಿವರಗಳು ಎಲ್ಲ +ರಿಗೂ ಹತ್ತಿರದಲ್ಲೇ ಇದ್ದರೂ ಇವುಗಳನ್ನು +ಎಲ್ಲರೂ ಬಳಸಿಕೊಳ್ಳುತ್ತಲೇ ಇದ್ದರೂ, ಇವು +ಗಳ ವಿಜ್ಞಾನವನ್ನು ನಿರ್ಲಕ್ಷಿಸಿ, ಹೊರಗಿನ +ವಸ್ತುಗಳಿಗೂ ವ್ಯಕ್ತಿಗಳಿಗೂ ಸಂಬಂಧಿಸಿದ +ವಿವರಗಳ ಬಗ್ಗೇ ವಿಜ್ಞಾನ ಎಂದು ತೀರ್ಮಾ +ನಿಸಿ ವಿಜ್ಞಾನ ಎಂದು ಕರೆಯುವುದು ಹಾಸಾ +ಸ್ಪದಹಾಗಿದೆ. ಈ ಹಾಸ್ಕಾಸ್ಪದ ವಿಜ್ಞಾನವು +ನಿರುಪದ್ರವಿಯಾಗಿಲ್ಲ, ಅತ್ಯಂತ ಹಾನಿಕರ +ವಾಗಿದೆ. ಹಾನಿಕರ, ಹಿಂಸಾಕರ, ವಿನಾಶಕರ + + +104 + + +`ಸಾಧನಗಳನ್ನು ರಾಶಿ ರಾಶಿಯಾಗಿ ಉತ್ಪತ್ತಿ + + +ಮಾಡಿ, ಮಾರಾಟ ಮಾಡುವ, ಪರಿಸರ + + +'ಮಾರಕವಾದ ಬೃಹತ್‌ ಉದ್ಯಮಗಳ ಸ್ನ್ತಾಪ +'ನೆಗೂ ವ್ಯವಸ್ಥೆಗೂ ಮಾರ್ಗದರ್ಶನವನ್ನು + + +ಒದಗಿಸುತ್ತಿದೆ. + +"ಕಲ್ಲು ಹಾಯ್ದಂತೆ ಸರ್ವಜ್ಞ': + +ನಮ್ಮ ನಾಡಿನ ಜಂಗಮ ವಿಶ್ವವಿದ್ಯಾಲಯ +ವಾದ ಸರ್ವಜ್ಞನ ಒಂದು ವಚನ ಈ ಸಂದರ್ಭ +ದಲ್ಲಿ, ನೆನಪಿಸಿಕೊಳ್ಳಲು ಅರ್ಹವಾಗಿದೆ. + + +“ಒಳ್ಳೆಯವರೊಡನಾಟ ಬೆಲ್ಲವನ್ನು +ಮೆದ್ದಂತೆ'” ಇದು ಎಲ್ಲರಿಗೂ ಸುಲಭವಾಗಿ +ಗೊತ್ತಾಗುತ್ತದೆ. ಸರ್ವಜ್ಞ ಜನತೆಯ - +ದಾರ್ಶನಿಕ (Philosopher of the + + +೧೨೦೧1) ಅವನು ಬೇರೊಂದು ಬಗೆಯ +“ಜಾಣರ'” ಬಗ್ಗೆ ಎಚ್ಚರಿಸುತ್ತಾನೆ. ಇವರು +ಎಂಥ ಜಾಣರು? ತಮ್ಮ ಮಾತಿನ ಜಾಣ್ಮೆ +ಯಿಂದ, ಕೈಕೆಲಸದ ಚಮತ್ಕಾರದಿಂದ ಅಲ್ಲ +ದ.ನ್ನೇ ಅಹುದು ಎಂದು ಒಪ್ಪಿಸುವ ಜಾಣರು. +ಇಂಥವರ ಒಡನಾಟದ ಫಲವೇನು? ಇವರು +ಕಣ್ಣೆದ್ದವರನ್ನೂ ಕುರುಡರನ್ನಾಗಿ ಮಾಡು +ತ್ತಾರೆ. ಇದು ಹೇಗೆ ಸಾಧ್ಯ? ಏಕೆ? ಪ್ರಚಾರ +ದಿಂದ ಸಾಧ್ಯವಿಲ್ಲವೆ? ಮಾತಿನಲ್ಲೇ ಮಂಕು +ಬೂದಿ ಎರಚಿ, ರಾಜನೊಬ್ಬನನ್ನು ಬೆತ್ತಲೆ +ಯಾಗಿ ಕುದುರೆ ಹತ್ತಿ ಮೆರವಣಿಗೆಗೆ ಹೋಗಲು +ಪ್ರೇರಿಸಿದ “ದೇವಲೋಕದ” ನೇಕಾರರ ಕಥೆ +ಎಲ್ಲರಿಗೂ ಗೊತ್ತಲ್ಲ! ಇದು ಈಸೋಪನ ಕಥೆ. +ನರಿಯ ಪ್ರಚಾರಕ್ಕೆ ಮರುಳಾದ ಕಾಗೆ, ತನ್ನ +ಕೊಕ್ಕಿನಲ್ಲಿ ಹಿಡಿದಿದ್ದ ಮಾಂಸದ ತುಂಡನ್ನೆ: +ಮರೆತು, "ಕಾ' ಎಂದು ಬಾಯಿ ತೆರೆದಾಗ +ಮಾಂಸದ ತುಂಡು ಬೀಳುತ್ತದೆ ಎಂದು ತಿಳಿಯ +ದೆಯೇ “ಕಾ” ಎಂದದ್ದಲ್ಲವೆ? ಕಣ್ಣಿದ ವರನ್ನೂ + + +ಕಸ್ತೂರಿ + + +§ IN. + + +a + + +'ಹುರುಡರನ್ನಾಗಿ ಮಾಡಬಲ್ಲ ಶಕ್ತಿ + + +' ವಾಹನಗಳನ್ನಾಗಿಯೂ + + +ಪ್ರಚಾರ +ಕ್ಕಿದೆ. ಇಂಥ ಪ್ರಚಾರ ಮಾಡಬಲ್ಲ. ವರನ್ನೇ +ಸರ್ವಜ್ಞಮೂರ್ತಿ, +ಜಾಣರು” ಎಂದು ಪ್ರಶಂಸಿಸಿದ್ದಾನೆ. ಇಲ್ಲಿ +“ಜಾಣರು' ಎಂಬ ಪ್ರಶಂಸೆ, ವಿಡಂಬನೆ, "ಬೃಹ +ಸ್ಪತಿ' ಎನ್ನುವುದಿಲ್ಲವೇ ಹಾಗೆ. ಇಂಥವರ ಒಡ +ನಾಟ ಹೇಗಿರುತ್ತದೆ? ಕಣ್ಣದರೂ "ಕಲ್ಲು +ಹಾಯ್ದಂತೆ' ಕಣ್ಣಿದ್ದವರು ಕಲ್ಲಿಗೆ ಡಿಕ್ಕಿ ಹೊಡೆ + + +- ಯುತ್ತಾರೆಯೆ? ಹೌದು. ಯಾವಾಗ? ಅಲ್ಲ + + +ದ.ನ್ನೇ ಅಹುದು ಎಂದು ಒಪ್ಪಿಸುವ, ನಂಬಿ +ಸುವ ಜಾಣರ ಮಾತಿಗೆ ಮನಸೋತಾಗ, +ತಾನು ಯಾರೆಂದು ತಿಳಿಯದ ವಿಜ್ಞಾನವನ್ನೇ +ವಿಜ್ಞಾನ ಎಂದು ಹೇಳುವವರು " ಎ ದನ್ನೇ +ಅಹುದೆಂದು ಹೇಳುವ "ಜಾಣರು'.' + +ಒಳಗಿನ ಮಾರಕಾಸ್ತ್ರಗಳು: + +ರಾಜನೀತಿ ನಿಪುಣರು, ಹಣವಹಿವಾಟು +ದಾರರು, ದೊಡ್ಡ ಕೈಗಾರಿಕೆ ದೊರೆಗಳು, +ಸೈನ್ಯಾಧಿಪತಿಗಳು- ಇವರಿಗೆಲ್ಲ ಅಧಿಕಾ +ಲಾಲಸೆ ವಿಪರೀತ. ಇವರು ಮನುಷ್ಯರೇ +ಆದರೂ ಮನುಷ್ಯರನ್ನೇ ಏರುವ ಮೆಟ್ಟಲುಗಳ +ನ್ಹಾಗಿಯೂ, ಪಾದಪೀಠಗಳನ್ನಾ ಗಿಯೂ, +ಬಯಸುವವರು. +ಹೀಗೆ ಮನುಷ್ಕರು ಮನುಷ್ಯರನ್ನೇ ' ಸವಾರಿ +ವಾಹನಗಳನ್ನಾಗಿ ಮಾಡಿಕೊಳ್ಳುವ ವ್ಯವಸ್ಥೆ +ಯನ್ನು ಬೆಂಬಲಿಸುವುದಕ್ಕೊಂದು ವಿಜ್ಞಾನ +ಬೇಕಷ್ಟೆ! ಈ ವಿಜ್ಞಾನ ಯಶಸ್ವಿ ಆಗಬೇಕಾ +ದರೆ. ಮನುಷ್ಯರಿಗೆ ಆತ್ಮ ಇಲ್ಲ -ಏನಿದ ರೂ ಅಧಿ +ಕಾರವಿರಬೇಕು. ಅಧಿಕಾರವೇ. ಆತ್ಮ ಎಂಬ + + +ಸಿದ್ದಾಂತವನ್ನು ಪ್ರಚಾರ ಮಾಡಬೇಕು. ಆತ್ಮ + + +ಇಲ್ಲ, ಇರುವುದೇನಿದ್ದರೂ ದೇಹವೊಂದೇ- +ಎಂಬ ಸಿದ್ದಾಂತವೇ ಶಿರೋಮಣಿ. ಆದರೆ. +ಆತ್ಮ ಎಂಬ ಪದಕ್ಕೆ ದೇಹ-ಎನ್ನುವುದೇ ನಿಲ್ಲಿತ +ಅರ್ಥವಾಗುತ್ತದೆ. ಇದರಿಂದ +ಸಿದ್ದಾಂತ ಸ್ಥಾಪಿತವಾಗುತ್ತದೆ. ಇದು ಅನೃತ.. +ಇದನ್ನೇ ಯತ ಎಂದು ಹಟ ಹಿಡಿಯುವುದು +ನಿರ್‌ಯತ. ಈ ನಿರ್‌ಯತ ಸಿದ್ದಾಂತಕ್ಕೊಂದು +ವ್ಯಕ್ತಿತ್ವ ಕಲ್ಪನೆ ಮಾಡಿದರೆ, ಅದು ನೈಯತ್ಮ +ವಾಗುತ್ತದೆ. ಅಷ್ಟ ದಿಕ್ಬಾಲಕರಲ್��ಿ ಒಬ್ಬೊಬ್ಬ +ರಿಗೆ ಒಂದೊಂದು ವಾಹನ ಕಲ್ಪನೆ ಇದೆ. +ನೈಯತ್ಕನ ವಾಹನ ಮನುಷ್ಯ ಬದುಕಿನ +ಸಿದ್ದಾ ಂತ `ನಿರ್‌ಯತ ವಿಜ್ಞಾನವಾದರೆ, + + +ಕಿಂ +ದೀಹಾ + + +_ ನವೆಂಬರ್‌ 1988 + + +EE 71505 20225555552555550 ೫00 + + +“ಅಲ್ಲದಹುದೆಂಬ | + + +ಮನುಷ್ಯ ಮನುಷ್ಯನಿಗೇ ವಾಹನವಾಗಿ ಬದುಕ +ಬೇಕಾದ ಅವನತಿಯೇ ಒಂದು ವ್ಯವಸ್ದೆ ಆಗು + + +ತ್ತದೆ. ಅತಿ ಸರಕಾರೀ-ಕರಣದ ಅಧಿಕಾರಶಾಹಿ + + +ಎಂದರೆ ಇದೇ ತಾನೇ! ಇದರಲ್ಲಿ ಒಳಗಿನ +ಮಾರಕಾಸ್ತ್ರಗಳಾದ ಕಾಮ, ಕ್ರೋಧ, +ಲೋಭ, ಮೋಹ, ಮದ, ಮಾತ್ಸರ್ಯ, +ಹತಾಶೆ, ನಿರಾಶೆ, ಭಯ, ಗುಲಾಮತನ- +ಎಂಬ ಒಳಗಿನ ಮಾರಕಾಸ್ತ್ರಗಳು ತಲೆಯೆತ್ತು +ತ್ತವೆ. ಇವುಗಳನ್ನು ಆತ್ಮಗುಣದಿಂದ ಎದುರಿ +ಸೋಣವೆಂದರೆ ಆತ್ಮವೇ ಇಲ್ಲ ಎಂಬ +ಸಿದ್ದಾಂತವನ್ನು ಸಾರುವ ವಿಜ್ಞಾನ-ಸರ್ವಜ್ಞ +ಹೇಳುವ ಹಾಗೆ “ಅಲ್ಲದಹುದೆಂಬ'' ಜಾಣ +ನಾಗಿರುತ್ತದೆ. ಆದ್ದರಿಂದ, ಒಳಗಿನ ಈ ಮೇಲೆ +ಹೇಳಿದ 'ಮಾರಕಾಸ ್ರಿಗಳನ್ನು, ಅವುಗಳ ಪ್ರತಿ +ನಿಧಿಯಾದ ಹೊರೆಗಿನ ಮಾರಕಾಸ್ತ್ರಗಳ +ಮೂಲಕ ಹೊರಗಿನ ವೈರಿಗಳ ಮೇಲೆ ಪ್ರಯೋ +ಗಿಸಬೇಕೆಂಬ ಆತುರ ದಟ್ಟವಾಗುತ್ತದೆ. ಹೀಗೆ +ನಿರ್‌ಯತ ಸಿದ್ದಾಂತದ ವಿಜ್ಞಾನ, ಮನುಷ್ಯ- +ಮನುಷ್ಯರನ್ನು ಸವಾರಿ ಮಾಡಬೇಕು, ಅಥವಾ +ಕೊಲೆ ಮಾಡಬೇಕು ಎನ್ನುವ ಅನಿವಾರ್ಯಕ್ಕೆ +ಮಾನವ ಜಾತಿಯನ್ನು ತಂದು ನಿಲ್ಲಿಸಿದೆ. +ಕೊನೆಯ ಉಪಾಯ ಕೊಲೆ ಎಂಬ ಬಗ್ಗೆ ಎಲ್ಲ +ದೇಶಗಳ ಆಡಳಿತ ಪ್ರಮುಖರೂ ಒಂದು +ತೀರ್ಮಾನಕ್ಕೆ ಬಂದ ಹಾಗೆ ಆಗಿದೆ. + + +ತಳಮಳದ ಕಾರಣಗಳು ಒಳಗೇ ಇವೆ: +ವಿಮಾನಾಪಘಾತಗಳಿಗೆ. ಹೊರಗಿನ ಕಾರಣ +ಗಳಿರುವಂತೆ ಒಳಗಿನ ಕಾರಣಗಳೂ ಉಂಟು +ಎನ್ನುವ ಸತ್ಕಾಂಶ ಈಗ ನಿಸ್ಸಂಶಯವಾಗಿ +ತಿಳಿದ ವಿಷಯ. ಅದೇ ರೀತಿ ಮನುಷ್ಯನ ವ್ಯಕ್ತಿತ್ವ +ದಲ್ಲಿ ಅಶಾಂತಿಯ ಮನೋವ್ಯಥೆಯ, ತಳ +ಮಳದ, ಒತ್ತಡದ, ಕಾರಣಗಳು ವ್ಯಕ್ತಿತ್ವದ +ಒಳಗೇ ಇರುತ್ತವೆ ಎನ್ನುವ ಸತ್ಯ, ಈಗಿನ +“ಜಾಣರ” ವಿಜ್ಞಾನಕ್ಕೆ ತಿಳಿಯಬೇಕಾಗಿದೆ. ಈ +ಜಾಣರ ಮುಖಂಡನನ್ನು ಬೃಹಸ್ಪತಿ ಎಂದು +ಬಹಳ ಓಂದೆಯೇ ಕರೆದರು. ಈ ಬೃಹಸ್ಪತಿ +ಲೋಕಾಯತ ಅಥವಾ ಚಾರ್ವಾಕ ಎಂಬ +“ದರ್ಶನ'ದ ಸ್ನಾಪಕನಾದನು. ಈ ಬೃಹಸ್ಪತಿ- +ಸರ್ವಜ್ಞನ ವಚನದಲ್ಲಿ ಹೇಳಿರುವಂತೆ *ಅರ್ಲ +ದನ್ನೇ ೇ ಅಹುದೆಂಬ ಜಾಣ.” ಈ ಬೃಹಸ್ಪತಿಯ +ಮಾತನ್ನು ನಂಬುವುದರಿಂದ ಕಣ್ಣಿದ್ದೂ ಕಲಿಗೆ +ಡಿಕ್ಕಿ ಹೊಡೆಯುವ ಹಾಗೆ ಆಗುತ್ತದೆ. + + +105 + + +ವ್ಯಕಿತ್ವ ವಿಜ್ಞಾನ ಆಧ್ಯಾತ್ಮಿಕ, ಭೌತಿಕವಲ್ಲ: + +ದೇಹವನ್ನೇ ಆತ ಎಂದು ಭ್ರಮಿಸುವಿಕೆ, +ಬರೇ ನಾಸ್ತಿ ಕರಿಗೆ ಮಾತ್ರ ಸಂಭವಿಸುವುದಿಲ್ಲ, +ಅದು ಆಸ್ತಿಕರಿಗೂ ಸ ಭವಿಸುತ್ತದೆ. ಆಸ್ತಿಕರ +ಪರಿಭಾಷೆಯಲ್ಲಿ ಈ ಸ್‌ “ದೇಹಾತ್ಮ +ಬುದ್ದಿ” ಎಂಬ ಹೆಸರಿದೆ. ಆದರೆ, ಆಸ್ತಿ ಕರು +ತಮ್ಮಲ್ಲಿರುವ ದೇಹಾತ್ಮ ಬುದ್ದಿಯನ್ನು “ಮತ'' +ಎಂಬ ಮಡಿಯಾದ ಹೆಸರಿನಿಂದ ಕರೆಯು +ತ್ತಾರೆ. ಇತರರ ಮತವನ್ನು ಮೈಲಿಗೆ ಎಂದು +ಭಾವಿಸಿ, ಆ ಗತ್ತನ್ನು ಕಾಪಾಡಿಕೊಳ್ಳುವುದೇ +ದೇವರಿಗೆ ಇಷ್ಟ ಎಂದು ತಿಳಿಯುತ್ತಾರೆ. ಒಳ +ಗಿನ ಮಾರಕಾಸ್ತ್ರಗಳಾದ ಕಾಮಾದಿಷಡ್ವರ್ಗ +ವನ್ನ���, ಹತಾಶೆಯೇ ಮೊದಲಾದ ಚತುಷ್ಟಯ +ವನ್ನೂ ತಂತಮ್ಮ ಧರ್ಮದ ಜೊತೆ ಸೇರಿಸಿ +ಕೊಂಡಾಗ ಅದು ದೇವರ ಶಕ್ತಿ ಎಂದು +-ಅಮಲುಗೊಳ್ಳುತ್ತಾರೆ. ಈ ಅಮಲನ್ನೇ ಧರ್ಮ +ಎಂದು ಲೆನಿನ್‌ ಮಹರ್ಷಿ ಲೇವಡಿ ಮಾಡು +ವುದು. ವ್ಯಕ್ತಿಯೊಳಗಣ ಮಾರಕಾಸ್ತ್ರಗಳ +ಜೊತೆ ಧರ್ಮ ಸೇರಿದರೆ ಪ್ರಬಲವಾದ ದೆ +ಕೊಡುವ ಅಮಲಾಗುತ್ತದೆ. ಈ ದೃಷ್ಟಿಯಿಂದ +ಲೆನಿನ್‌ ಮಹರ್ಷಿಯ ಲೇವಡಿ ಅರ್ಥ ಗರ್ಭಿತ. +ಅಷ್ಟೇ ಹೊರತು ಅದು ಧರ್ಮದ ಸೃಜನಾತ್ಮಕ +ಚೈತನ್ಯದ ಖಂಡನೆಯಲ್ಲ. ಸಾಮಾನ್ಕ ಜನತೆಗೆ +ಒಂದಲ್ಲ ಒಂದು ಅಮಲು ಬೇಕಲ್ಲೆವೆ? ಅದು +ಆಸ್ತಿಕತೆಯ ಅಮಲಾದರೂ ಸರಿ. `ನಾಸ್ತಿಕತೆಯ +ಅಮಲಾದರೂ +ಭ್ರಮೆಯ ಅಮಲಾಗಿರಬೇಕು. ತಾನು ದೇಹ +ವಲ್ಲ ಎಂದು ಒಪ್ಪಿದರೆ, ಬೇರೆ ಏನು ಎಂದು +ಶೋಧನೆ ಮಾಡಬೇಕಾದ ತೊಂದರೆ ಗಂಟು +ಬೀಳುತ್ತದೆ. ಆ ಶೋಧನೆ ಆಧ್ಯಾತ್ಮಿಕವೇ +ಹೊರತು ಭೌತಿಕವಲ್ಲ. ಅದನ್ನು ಯಾವ ಬೆಳ +ಕಲ್ಲಿ ಮಾಡಬೇಕು? ದೇಹದ ಬೆಳಕಲ್ಲೋ, +ಆತ್ಮದ ಬೆಳಕಲ್ಲೋ? ಅಥವಾ ಸದಾ ಸನ್ನಿಹಿತ +"ವಾದರೂ ಸಂಭವಿಸದೇ ಇರುವ ಮೃತ್ಯುವಿನ +ಬೆಳಕಲ್ಲೋ? + + +py ಬೆಳಕು ಕೊಡುತ್ತದೆಯೆ? + +ಪ್ರಶ್ನೆಗೆ ಉತ್ತರ ಕಂಡುಹಿಡಿಯಬೇಕಾದರೆ +ಮ ಹಂತ ನ ಭಯ, ಬೆತ್ತಲೆತನದ ನಾಚಿಕೆ ಎರ +ಡನ್ನೊ ಬಿಡಬೇಕಾಗುತದೆ. ಸಾವು ಉಟ್ಟ + + +' ಹಿಟ್ಟಿಗೆ ಬರುಡಿದೆಬ್‌ನದು ಬರುವನು, ಬಟ್ಟೆ + + +106 + + + + + +ಸರಿ. ಒಟ್ಟಾರೆ ದೇಹಾತ್ಮ + + +ಯೊಳಗಿನ ಬೆತ್ತಲೆ ಮೈಗೆ. ಬದುಕಿರುವವ +ತೊಟ್ಟ ಬಟ್ಟೆ ಬದುಕಿರುವುದಿಲ್ಲ. ಹೆಣದ +ಮೇಲಿನ ಬಟ್ಟೆ ಸತ್ತಿರುವುದಿಲ್ಲ. ಆದರಿಂದ +ಮೃತ್ಯುವಿನಿಂದ ಬೆಳಕು ಬಯಸುವವ + + +" ಬಟ್ಟೆಯ ಸಂದರ್ಭದಿಂದ ಪ್ರಭಾವಿತವಾದ + + +ಮನಸ್ಸನ್ನೂ ಭಾಷೆಯನ್ನೂ ಕೈಬಿಡಬೇಕು. +ಇದು ತುಂಬ ಸಾಹಸದ ಕೆಲಸವಲ್ಲವೇ? +ಹೌದು, ಈ ಸಾಹಸಕ್ಕೇ ವೈರಾಗ್ಕ ಎಂದು +ಹೆಸರು. ಈ ವೈರಾಗ್ಯದ ವೇಷ, ಭಾಷೆ +ಮೈಯಲ್ಲಿ ಇರುವುದಿಲ್ಲ. ಅದನ್ನು ಕಣ್ಣಲ್ಲಿ ಪತ್ತೆ +ಮಾಡಬೇಕು. ಉತ್ಕಟ ಸನ್ನಿವೇಶಗಳಲ್ಲಿ ನಡ +ತೆಯ ಮೂಲಕ ಗುರುತಿಸಬಹುದು. ಆದರೆ +ಪತ್ತೆ ಮಾಡುವುದೂ ಸಾಹಸದ ಕೆಲಸವೇ. +ಇಂಥ ಸಾಹಸವಂತರನ್ನು ಧೀರರು ಎಂದು +ಕರೆಯಲಾಗಿದೆ, ವೇದದಲ್ಲಿ. ತಾನು +ಯಾರೆಂದು ತಿಳಿಯುವ ವಿಜ್ಞಾನ, ಇಂಥ ಧೀರ +ರಿಗೇ ಮೀಸಲಾದ ಆಹ್ವಾನ. + +ತನ್ನನ್ನು ತಾನು ಪ್ರಾಣದ ಮೂಲಕ ತಿಳಿಯ +ಬೇಕು: + +ತನ್ನನ್ನು ತಾನೇ ತಿಳಿಯುವ ವಿಜ್ಞಾನಕ್ಕೂ +ಒಂದು ಮಾಧ್ಯಮ ಬೇಕು. ಆ ಮಾಧ್ಯವನ್ನು +ಪುರಾತನರು ಕಂಡುಹಿಡಿದರು. ಅದಕ್ಕೆ ಪ್ರಾಣ +ಎಂದು ಹೆಸರು ಕೊಟ್ಟರು. ಪ್ರಾಣ ಇದರೂ +ಪ್ರಜ್ಞೆ "ಹೋಗುವುದುಂಟು. ಪ್ರಜ್ಞೆಬಾರದೆ +ಪ್ರಾಣ ಹೋಗುವುದೂ ಉಂಟು. ಬಸಿರಿ +ಹೆಂಗಸಿನಲ್ಲಿ, ಒಂದೇ ಪ್ರಜ್ಞೆಯೊಳಗೆ ಎರಡು +ಪ್ರಾಣಗಳು ಇರುತ್ತವೆ. ಗರ್ಭಪಾತ ಮಾಡಿಸು +ವಾಗ, ಗರ್ಭದ ಪ್ರಾಣವನ್ನು : ನಾಶಪಡಿಸ +ಲಾಗುತ್ತದೆ. ಹೆರಿಗೆಯು ಇಷ್ಟವಾದಾಗ, ಮಗು +ಪ್ರಾಣ ಸಹಿತ ಹುಟ್ಟುತ್ತದೆ. ಗಂಡಸು ತನ್ನನ್ನು +ತಾನು ಅರಿಯಲು ಹೆಂಗಸಿನ ಆಪ್ತನೆರವನ್ನು +ಪಡೆಯಬೇಕಾಗುತ್ತದೆ. ಈ ನೆರವು ದೊರೆಯು +ವುದು ದಾಂಪತ್ಯದ. ಮೂಲಕ. ತನ್ನನ್ನು ತಾನು +ಅರಿಯಲು ದಾಂಪತ್ಯವನ್ನು ಅವಲಂ ಬಿಸುವುದ + + +ರಲ್ಲೂ ಒಂದು ವೈರಾಗ್ಯವಿದೆ, ಧಿ €ರತನವಿದೆ. +ಭೌತವಿಜ್ಞಾನ ಮತ್ತು ಅಧ್ಯಾತ್ಮ ವಿಜಾ; + + +ಎರಡೂ ಈ ದಿಶೆಯಲ್ಲಿ ಅಧ್ಯಯನ, ಸಂಶೋ +ಧನೆ ಮಾಡಲು ವಿಪುಲ ಅವಕಾಶಗಳಿವೆ. +ದಾಂಪತ್ಮವನ್ನು ಅರಿತು ಬಳಸಿದರೆ, ದಂಪತಿ +ಗಳಿಬ್ಬರೂ ತನ್ನ ತನ್ನನ್ನು ತಾನರಿಯಲು ವಿಪುಲ ಅವ +*ಾಶವಿಡೆ. ಯೇ ಆಶ್ರಮವಾಗುತದೆ. 9 + + +ಕಸೂರಿ + + +1 + + +| + + +Pap ಭ್ಯ. ಕು +ಚ + + +೫11 +1 (1 + + +Hp, + + + + + +ಗಾಂಧಿ ಮತ್ತು ಗಾಂಧೀವಾದ ಭಾರತದ ಮಟ್ಟಿಗೆ ಇತಿಹಾಸ ಮಾತ್ರವಾಗಿ + + +ಉಳಿದಿವೆಯಾದರೂ ಹೊರಗಡೆ ಅವರ ತತ್ತ್ವಗಳಲ್ಲಿ ಶ್ರದ್ದೆಯಿಟ್ಟುಕೊಂಡು +ಅವುಗಳನ್ನು ಅನುಷ್ಠಾನಕ್ಕೆ ತರಲು:ಯತ್ನಿಸುವವರು ಇದ್ದಾರೆಂಬುದು ಜಗತ್ತಿನ +ಭವಿಷ್ಯದಲ್ಲಿ ಭರವಸೆ ಹುಟ್ಟಿಸುವಂತಿದೆ. ನ್ಯೂಯೋರ್ಕಿನಿಂದ ಮಾಸ್ಕೋಕ್ಕೆ +ಪಾದಯಾತ್ರೆ ಕೈಕೊಂಡು ಪರಮಾಣು ಅಸ್ತ್ರಗಳನ್ನು ತಿರಸ್ಕರಿಸಿ ಶಾಂತಿಗಾಗಿ +ಯತ್ನಿಸಿದ ಅಮೆರಿಕನ್‌ ಸ ಸಾಹಸಗಾಥೆಯೊಂದು ನಮ್ಮ 1952 ಜುಲೈ ಸಂಚಿಕೆ +ಯಲ್ಲಿ ಬಂದಿದೆ. ನಮ್ಮ ಓದುಗದಿಷಾಗಿ ಅದನ್ನಿಲ್ಲಿ ಪುನಃ ಎತ್ತಿ ಪ್ರಕಟಿಸಿದ್ದೇವೆ. +“ಧೈಯಕ್ಕಾ ಗಿ ಸಾಯುವುದು ಸುಲಭ; ಆದರೆ ಅದಕ್ಕಾ ಗಿ ಬದುಕುವುದು ಮಾತ್ರ + +ಕಷ್ಟಸಾಧ್ಯ” ಎಂಬ ಬಾಬಾ ಆಮ್ಟೆಯವರ ಮಾತು ಇದನ್ನೋದುವಾಗ +ಮನವರಿಕೆಯಾಗುತ್ತದೆ. + + + + + +ಹೋದ ವರ್ಷ ಏಪ್ರಿಲ್‌ ತಿಂಗಳಿನಲ್ಲಿ ಈಸ್ಟರ್‌ ರವಿವಾರದ ದಿನ ಚಿಕಾಗೊ ಥಿಯೊಲಾಜಿಕಲ್‌ +ಸೆಮಿನರಿ ಚರ್ಚಿನಲ್ಲಿಇಪ್ಪತ್ತೆ ಕೈದು ವರ್ಷದ ಬೀ 'ಬರ್ನೆಟ್‌ ಮತ್ತು ಮೂವತ್ತೈದು ವರ್ಷದ ಸ್ಕಾಟ್‌ +ಹೆರಿಕ್‌ರ ವಿವಾಹ ಜರುಗಿತು. ಅತ್ಯಂತ ನಿರಾಡಂಬರವಾಗಿ ಜರುಗಿದ ಈ ಮದುವೆಯ ಸುದ್ದಿ +ನ್ಕೂಯೋರ್ಕ್‌ ಸಿಟಿ ಮತ್ತು ಚಿಕಾಗೋವಿನ ಪತ್ರಿಕೆಗಳಲ್ಲಿ ಒಂದು ನಾಲ್ಕು ಸಾಲುಗಳಲ್ಲಿ ಪ್ರಕಟ +ವಾಯಿತು. ಹೀಗಿದ್ದರೂ ಇದು ಅತ್ಯಂತ ಅಪೂರ್ವವಾದ ವಿವಾಹವಾಗಿತೆ; ನ್ನುವುದರಲ್ಲಿ ಸಂಶಯ +ಎಲ್ಲ. + +ಬೀ ಬರ್ನೆಟ್‌ ನಾರ್ತ್‌ ಕೆರೋಲಿನಾದ ಒಬ್ಬ ರೈತನ ಮಗಳು. ಹನ್ನೊಂದು ಮಕ್ಕಳಲ್ಲಿ ಆರನೆ + +ಯವಳಾದ ಇವಳು ತಪ್ಪೆ ಬೌಲ್ಕವನ್ನೆಲ್ಲಾ ಹೊಲ ಮನೆಯ ಕೆಲಸದಲ್ಲಿ ಕಳೆದಿದ್ದ ಳು. 1758ರಲ್ಲಿ +ಅಮೆರಿಕಕ್ಕೆ ಬಂದು ನೆಲಸಿ ಸಮೃದ್ಧವಾದ ಒಂದು ಕುಟುಂಬದಲ್ಲಿ ಜನಿಸಿದವ ಸ್ಕಾಟ್‌ ಹೆರಿಕ್‌. +ತಂದೆಗೆ ಒಬ್ಬನೇ ಮಗ. ನ್ಯೂಯೋ ರ್ಮ್‌ ನಗರದಲ್ಲಿದ್ದ ತಮ್ಮ ಸುಂದರವಾದ, ಅತ್ಯಾಧುನಿಕ ರೀತಿ + +ಯಲ್ಲಿ ಸಜ್ಜುಗೊಳಿಸಲ್ಪಟ್ಟ ಮನೆಯಲ್ಲಿ. ಸ್ಕಾಟ್‌ ಬೆಳೆದಿದ್ದ. + + +EE + + +("ರೆಡ್‌ ಬುಕ್‌' ನಿಂದ) + + +108 + + +Ne + + +ಕಸೂರಿ + + +ಆದರೆ ಇವರಿಬ್ಬರ ಲಗ್ನ ಶ್ರೀಮಂತ ವರ ಮತ್ತು ಬಡ ಕನ್ಕೆಯರಲ್ಲಿ ನಡೆದ ಮದುವೆ ಎಂದು +ಅಪರೂಪವಾಗಿರದೆ ಅದಕ್ಕೆ ಬೇರೆಯೇ ಒಂದು ಕಾರಣವಿದೆ. ಮಾಸ್ಕೋಕ್ಕೆ ಕೈಗೊಂಡ ಪಾದ +ಯಾತ್ರೆಯ ಪಥಕದಲ್ಲಿ ಸೇರಿದ್ದ ಇವರು ಪರಸ್ಪರ ಆಕರ್ಷಿಸಲ್ಪಟ್ಟವರಾಗಿ ಮದುವೆಯಾದರು +ಎಂಬುದೇ ಇದರಲ್ಲಿನ ವಿಶೇಷವಾಗಿದೆ. +ಹೆರಿಕ್‌ ಕುಟುಂಬದವ��ೆಲ್ಲ ಮಹಾತ್ಮಾ ಗಾಂಧಿಯವರ ತತ್ವಗಳಿಂದ ಪ್ರಭಾವಿತರಾದವರು. +ಯುದ್ದ ಮತ್ತು ಅತ್ಯಾಚಾರಗಳಿಗೆ ಅಹಿಂಸಾತ್ಮಕ ಪ್ರತಿಭಟನೆಯೊಂದೇ ಯೋಗ್ಯವಾದ ನೈತಿಕ +ಮಾರ್ಗವೆಂದೂ ಪರಮಾಣು ಯುಗದ ಸಮಸ್ಯೆಗೆ ಅದೊಂದೇ ವ್ಯಾವಹಾರಿಕವಾದ ಪರಿಹಾರ +ವೆಂದೂ ಇವರೆಲ್ಲಾ ನಂಬುತ್ತಾರೆ. + + +1960ರಲ್ಲಿ ಅಹಿಂಸಾತ್ಮಕ ಕಾರ್ಕಾಚರಣೆಯ ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿ ಬ್ರಾಡ್‌ +ಷ್‌ ಫೋರ್ಡ್‌ ಲಿಟ್ಲ್‌ ಎಂಬುವರು, ಶಾಂತಿಗಾಗಿ ಪ್ರಾರ್ಥಿಸಿಕೊಳ್ಳಲು ನಿಶ್ನಸ್ತ್ರೀಕರಣದ ಮಹಿಮೆ +ಯನ್ನು ಪ್ರಚುರಪಡಿಸಲು ಮತ್ತು ಗಾಂಧೀಜಿಯ ಅಹಿಂಸಾ ಸಂದೇಶವನ್ನು ಬೀರಲು ಸಾನ್‌ +, ಫ್ರಾನ್ಸಿಸ್‌ಕೋದಿಂದ ಮಾಸ್ಕೋದವರೆಗೆ ಪಾದಯಾತ್ರೆ ಕೈಗೊಳ್ಳಲಿರುವ ತಮ್ಮನ್ನು ಕೂಡಿಕೊಳ್ಳಲು +. ಸ್ವಯಂಸೇವಕರು ಮುಂದೆ ಬರಬೇಕೆಂದು ಸಾರ್ವಜನಿಕ ಬಿನ್ನಹಮಾಡಿಕೊಂಡರು. +ಸ್ಕಾಟ್‌ ಹೆರಿಕ್‌, ಮತ್ತು ಬೀ ಬರ್ನೆಟ್‌ರು ತಮ್ಮ ತಮ್ಮ ಭಿನ್ನ ಜಗತ್ತುಗಳಿಂದ ಬ್ರಾಡ್‌ +ಘೋರ್ಡ್‌ರ ಕರೆಗೆ ಓಗೊಟ್ಟು ಮಾಸ್ಕೋಕ್ಕೆ ಪಾದಯಾತ್ರೆ ಕೈಗೊಳ್ಳಲು ಸಿದ್ದರಾದ ಇಪ್ಪತ್ತಾರು ಜನ +ಶಾಂತಿವಾದಿಗಳ ಪಥಕವನ್ನು ಸೇರಿಕೊಂಡರು. ಈ ಪಥಕದವರು ತಮ್ಮ ಜೀವನದ ಎಂಟು ತಿಂಗಳ +ಕಾಲವನ್ನು ಈ ಅಪೂರ್ವ ಕಾರ್ಯಕ್ಕಾಗಿ ಮೀಸಲಾಗಿರಿಸಿದ್ದರು. ಈ ಗುಪು 600 ಮೈಲು ಹಾದಿ +ಯನ್ನು ಕ್ರಮಿಸುವಷ್ಟರಲ್ಲಿ ಸ್ಕಾಟ್‌ ಮತ್ತು ಬೀ ಪ್ರೇಮಪಾಶದಲ್ಲಿ ಸಿಲುಕಿಕೊಂಡರು. +ಸ್ಕಾಟ್‌ ಹೆರಿಕ್‌ ಆರಡಿ ಎತ್ತರದ ಬಲಿಷ್ಠ ಆಳು. ಶ್ರೀಮಂತನಾದ ಈತನೇನು ಪ್ರೇಯಸಿಗಾಗಿ +ಶಾಂತಿವಾದಿಗಳ ಇಂಥ ತಂಡದಲ್ಲಿ ಅರಸಬೇಕಾಗಿರಲಿಲ್ಲ . ಹತ್ತು ವರ್ಷಗಳಿಂದಲೂ ಆತ ತನ್ನನ್ನು +ಬಲೆಯಲ್ಲಿ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದ ವಿವಾಹೇಚ್ಚು ಕನ್ನೆಯರ ಮತ್ತು ಅವರ ತಾಯಂದಿರ +_ ಗತ್ತುಗಳಿಂದ ತನ್ನನ್ನು ಕಾಪಾಡಿಕೊಂಡು ಬಂದಿದ್ದ. ಆತ ಶಾಂತಿವಾದಿಗಳ ಈ ಪಾದಯಾತ್ರೆಯನ್ನು +ಈ ಕೂಡಿಕೊಂಡಿದ್ದು ಹೆಂಡತಿಯನ್ನು ಅರಸುವುದಕ್ಕಾಗಿರದೆ ಇನ್ನೊಂದು ಮಹತ್ಕಾರ್ಯ ಸಾಧನೆಗಾಗಿ- +ಮಾನವ ಜೀವಿತದ ಸುಖಭವಿತವ್ಯಸಾಧನೆಗಾಗಿ ಆಗಿತ್ತು. +ನ್ಕೂಯೋರ್ಕಿನ ಖಾಸಗಿ ಶಾಲೆಯೊಂದರಲ್ಲಿ ವಿದ್ಕಾಭ್ಕಾಸಮಾಡಿದ ಸ್ಕಾಟನು ಪರ್ಲ್‌ ಹಾರ್ಬರಿನ , +ಘಟನೆ ಮತ್ತು ದ್ವಿತೀಯ ಮಹಾಯುದ್ದದ ಪರಿಣಾಮವಾಗಿ ನೌಕಾದಳದ ಸಮವಸ್ತ್ರ ಧರಿಸಿ ಶಿಕ್ಷಣ +ವನ್ನು ಮುಂದೆ ಸಾಗಿಸುವಂತಾಯಿತು. 1945ರ ಬೇಸಿಗೆಯ ಆರಂಭದಲ್ಲಿ ಅವನಿಗೆ ಅಸಾಧ್ಯ +ತಲೆನೋವು ಬರಲಾರಂಭಿಸಿತು. ಈತನ ಮಿದುಳಿನಲ್ಲಿ ಹುಣ್ಣಾಗುತ್ತಿದೆಯೇನೋ ಎಂದು ಶಂಕಿಸಿದ +ನೌಕಾ ಆಸ್ಪತ್ರೆಯವರು ಇವನನ್ನು ಚಿಕಿತ್ಸೆಗಾಗಿ ಆಥ್ಸೆಡಾ ನೌಕಾ ಆಸ್ಪತ್ರೆಗೆ ಸೇರಿಸಿದರು. +ಸ್ಕಾಟ್‌ ಈ ಆಸ್ಪತ್ರೆಯಲ್ಲಿದ್ದಾಗಲೇ ಹಿರೊಶಿಮಾ ಮತ್ತು ನಾಗಾಸಾಕಿಗಳ ಮೇಲೆ ಪರಮಾಣು +ಬಾಂಬುಗಳು ಬಿದ್ದವು. ಅನೇಕ ಅಮೇರಿಕನ್ನರಂತೆ ಸ್ಕಾಟ್‌ ಕೂಡ "“ಅಬ್ಬಾ! ಎಂಥ ಭೀಕರ ಸಂಗತಿ +ಯಿದು! '” ಎಂದು ಯೋಚಿಸಿದ. +ಮುಂದೊಂದು ವರ್ಷವನ್ನು ಆತ ��್ಯಾಲಿಫೋರ್ನಿಯಾದ ಸಮುದ್ರ ತೀರ ಮತ್ತು ಪರ್ವತ +ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತ ಕಳೆದ. “ನಾನು ಅಸ್ಪಸ್ಥಚಿತ್ತನಾಗಿದ್ದೆ; ಏನು ಮಾಡಬೇಕೆಂದೇ +ನಾ ತಿಳಿಯುತ್ತಿರಲಿಲ್ಲ. ಮೊದಲಿನಿಂದಲೂ ಸಂಗೀತಪ್ರಿಯನಾಗಿದ್ದೆ. ಸುಲಭದಲ್ಲಿ ಯಾರಿಗೂ ಪ್ರವೇಶ +ಸಿಗದ ನ್ಯೂಯೋರ್ಕಿನ ಜುಲಿಯರ್ಡ್‌ ಸಂಗೀತ ಶಾಲೆಯನ್ನು ಸೇರಿದೆ. ಆದರೆ ಒಂದು ದಿನ ಇದ್ದಕ್ಕಿ +ದ್ದಂತೆ ಶಾಲೆಗೆ ಹೋಗುವ ಬದಲು ಆಸ್ಟ್ರೇಲಿಯಾಕ್ಕೆ ಹೋಗಿಬಿಟ್ಟೆ. ಏಕೋ ಏನೋ ಬೇರೊಂದು +ವಾತಾವರಣ ನನಗೆ ಬೇಕು ಎಂದೆನಿಸಿತು”, ಎಂದು ಸ್ಕಾಟ್‌ ತನ್ನ ಆ ದಿನಗಳನ್ನು ಕುರಿತು +ಹೇಳುತ್ತಾನೆ. +ಅವನಿಗೆ, ಇಷ್ಟರಲ್ಲೇ ತನ್ನ ಅಜ್ಜ-ಅಜ್ಜಿಯರಿಂದ ಒಂದಿಷ್ಟು ಆಸ್ತಿ ಸಿಕ್ಕಿತ್ತು. ಆದರೆ ಆತ ಅದನ್ನು + + +ನವೆಂಬರ್‌ 1988 109 + + +ಮುಟ್ಟ ಲಿಲ್ಲ. ಆಸ್ಟ್ರೇಲಿಯಾದಲ್ಲಿ ಆತ ಬಂದಿಳಿದಾಗ ಅವನ ಬಳಿ ಕೇವಲ 100 ಡಾಲರುಗಳಿದ್ದವ. +ಆಸ್ಪ "ಲಯದಲ್ಲಿ ದಃ ಒಂದೂವರೆ ವರ್ಷ ಕಾಲದಲ್ಲಿ ಆತ ಕಬ್ಬಿನ ತೋಟದಲ್ಲಿ ಕೂಲಿಯಾಗಿ, ಕಬ್ಬಿಣ +ಗಣಿಯಲ್ಲಿ ಕೂಲಿಯಾಗಿ, ಒಂದು ಖಾನಾವಳಿಯಲ್ಲಿ ಅಡಿಗೆಯವನಾಗಿ ಕೆಲಸ ಮಾಡಿದ. “ಸತ್ಯದ +ಬೆಳಕನ್ನು ನಿರೀಕ್ಷಿಸುತ್ತಿದ್ದ ನನಗೆ ಅದು ಇನ್ನೂ ದೂರ ದೂರವೇ ಇರುವಂತೆ ಕಾಣುತ್ತಿತ್ತು. ನಾನು +ಸಿಡ್ನಿಯಿಂದ ಸಿಂಗಾಪುರಕ್ಕೆ, ಅಲ್ಲಿಂದ ಸಿಲೋನ್‌, ಮುಂದೆ ಮಾರ್ಸಲಿಸ್‌ ಮತ್ತು "ಆ "ಹಾವ್ರೆಗೆ +ಹಡಗಿನಲ್ಲಿ ಪ್ರಯಾಣ ಮಾಡಿದೆ. 'ಈಪ ಪ್ರವಾಸ ಸಮಯದಲ್ಲಿ ಯುಗಯುಗದ ಮಹಾನ್‌ ಚಿಂತಕರ +ಪುಸ್ತ ಕಗಳನ್ನು ಓದಿದೆ. ಲೆ ಹಾವೆ ಯನ್ನು ತಲುಪಿದಾಗ ನನ್ನಲ್ಲಿ ಕುರುಡು ಕಾಸು ಇರಲಿಲ್ಲ. ರೇಲ್ವೆ +ಸ್ಟೇಶನ್ನಿನಲ್ಲಿ ಬೀಡುಬಿಟ್ಟಿದ್ದ ಕಂಗಾಲರ "ಗುಂಪನ್ನು ಸೇರಿಕೊಂಡೆ. ಬೆಳಗಿನ ಜಾವ ನಾಲ್ಕು ಗಂಟೆಗೆ +ಪೊಲೀಸರು ಬಂದು ನಮ್ಮನ್ನು ಅಲ್ಲಿಂದ ಓಡಿಸಿದರು. + +“ನ್ಯೂಯೋರ್ಕಿಗೆ ಮರಳಿದ ಮೇಲೆ ಮೆಟ್ರೋಪಾಲಿಟನ್‌ ಆರ್ಟ್‌ ಮ್ಯೂಸಿಯಂನಲ್ಲಿ ನೌಕರಿ +ಹಿಡಿದೆ. ಇಷ್ಟರಲ್ಲಿ ನನ್ನ ಮನದಲ್ಲಿ ಅನೇಕಾನೇಕ ವಿಚಾರಗಳು ರೂಪುಗೊಳ್ಳುತ್ತಿದ್ದವು. ಈ ಜಗತ್ತಿ +ನಲ್ಲಿ ಮಾನವನಲ್ಲಿಯ ಸಹೋದರ ಭಾವವೊಂದೇ ಸರ್ವಮಾನ್ಯ ಸತ್ಯವೆಂದು ನನಗನಿಸತೊಡ +ಗಿತ್ತು. ಪ್ರತಿಯೊಬ್ಬ ಧಾರ್ಮಿಕ ಧುರೀಣ-ಜಗತ್ತನ್ನು ಸುಧಾರಿಸಲು ಸಹಾಯ ಮಾಡಿರುವ ಪ್ರತಿ +ಯೊಬ್ಬನೂ ಒಂದಲ್ಲ ಒಂದು ವಿಧದಲ್ಲಿ ನಮಗೆ ಪರಸ್ಪರರನ್ನು ಪ್ರಿತಿಸಲು ಪರಸ್ಪರ ಸುಖಕ್ಕಾಗಿ +ಹೆಣಗಲು ಉಪ ಪದೇಶಿಸಿದ್ದಾನೆ. ಹಾಗಿದ್ದರೂ ಮೂರು ಸಾವರ ಬ್ರಿರ್ಷಗಳಿಂದಲೂ ಪ ಜಗತ್ತು +ದ್ವೇಷ, ಹತ್ಯೆ ಮತ್ತು ಯುದ್ಧಗಳ ಮೂಲಕ ತನ್ನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಯತ್ನಿ ಸುತ್ತ +ಬಂದಿದೆ”. | + + +ಅಲ್ಲಿ ಮ್ಯೂಸಿಯಂನಲ್ಲಿ ಧೂಳು ಕೊಡಹುವ ಗರಿಯ ಗುಂಚವನ್ನು ಹಿಡಿದು ನಿಂತಿದ್ದಂತೆ ಸ್ಕಾಟ್‌ +ನಿಗೆ ಯಾವುದೋ ಯುದ್ದದ ಕರೆ ಬಂದಂತೆನಿಸಿತಂತೆ. ಆತ ಹೇಳುತ್ತಾನೆ: “ಗಾಂಧೀಜಿಯ ತಂತ್ರ +ಗಳನ್ನು ಪ್ರಯೋಗಿಸಿ ನೋಡುತ್ತಿದ್ದ ಕೆಲ ಚಿಕ್ಕ ಚಿಕ್ಕ ತಂಡಗಳು ಅಮೆರ���ಕದಲ್ಲಿರುವುದು ನನಗೆ +ಗೊತ್ತಿತ್ತು. ಸೈನ್ಕದ ಟ್ರಕ್ಕುಗಳ ಹಾದಿಯಲ್ಲಿ ಮಲಗಿಕೊಳ್ಳುವುದು, ವೈಟ್‌ ಹೌಸಿನ ಬೇಲಿಯ ತಂತಿಗೆ + +ಮ್ಮನ್ನು ಕಟ್ಟಿಕೊಳ್ಳುವುದು, ಸೆರೆಮನೆಗೆ ಹೋಗಿ, ಅಲ್ಲಿ ಉಪವಾಸ ಮುಷ್ಕರ ಹೂಡುವುದು +ಮುಂತಾದ ಹುಚ್ಚು ಉಪಟಳದ ಕಾರ್ಯಗಳನ್ನವರು ಮಾಡುತ್ತಿದ್ದಾರೆಂದು ನನಗನಿಸುತ್ತಿತ್ತು. +ಆದರೂ ಈ ಜನರನ್ನು ಭೇಟಿಯಾಗಬೇಕೆಂಬ ಕತೂಹಲ ನನ್ನಲ್ಲಿತ್ತು. ಅಹಿಂಸಾತ್ಮಕ ಕಾರ್ಕಾ +ಚರಣೆಯ ಸಮಿತಿಯೊಂದು ವಾಶಿಂಗ್ರನ್ನಿನಲ್ಲಿ ಶಾಂತಿಗಾಗಿ ಮತ ಪ್ರದರ್ಶನ ನಡೆಸಲಿದೆ ಎಂಬ +ಸುದ್ದಿಯನ್ನು ಯಾರೋ ನನಗೆ ಹೇಳಿದಾಗ ನಾನು ಅಲ್ಲಿಗೆ ಹೋದೆ. + + +ಅದೇನೂ ಹೇಳಿಕೊಳ್ಳುವಂಥ ಕೆಲಸವೆನಿಸಲಿಲ್ಲ. ಆ ಜನ ಪಿಕೆಟಿಂಗ್‌ ಮಾಡುತ್ತಿದ್ದರು. ಪೆಂಟಾ +ಗಾನ್‌ನ (ಅಮೆರಿಕದ ಸೈನ್ಯ ಕೇಂದ್ರ) ಸುತ್ತಲೂ ಸಾಮೂಹಿಕ ಕಾವಲು ನಡೆಸಿದ್ದರು. ಅವರ +ಸಂದೇಶ ಆಚೆಕಡೆ ತಲುಪಿತಾದರೂ ಅವರ ಕಾರ್ಕ ಪರಿಣಾಮಕಾರಿಯಾಗಿದೆಯೇ ಇಲ್ಲವೇ ಎಂದು +ತಿಳಿಯುವಂತಿರಲಿಲ್ಲ. ಪತ್ರಿಕೆಗಳಲ್ಲಿ, ಟೆಲಿವಿಜನ್‌ನಲ್ಲಿ ಅವರ ಬಗ್ಗೆ ಸಾಕಷ್ಟು ಪ್ರಚಾರವಾಗುತ್ತಿತ್ತು. + + +“ವಾಶಿಂಗ್ಟನ್ನಿನಲ್ಲಿ ನಾನು ಭೇಟಿಯಾದ ಶಾಂತಿವಾದಿಗಳಲ್ಲಿ ಹೆಚ್ಚಿನವರು ಸುಶಿಕ್ಷಿತರೂ ನಿಷ್ಠಾ +ವಂತರೂ ಬುದ್ಧಿ )ವಂತರೂ ಆಗಿದ್ದರು. ಜೀವಮಾನವೆಲ್ಲ ಶಾಂತಿಗಾಗಿ ದುಡಿದ ರೆವೆರೆಂಡ್‌ ಎ.ಜೆ. +ಮಸ್ತೆ, ಹಿಂದೆ ಸೆನೆಟ್‌ ಸದಸ್ಯರಾಗಿದ್ದ ವಿಲಿಯಂ ಮೇಯರ್‌ರ ಮಗ ಕಾರ್ಲ್‌ ಮೇಯರ್‌, + + +ಮೆಡಿಕಲ್‌ ರಿಸರ್ಚ್‌ ಇಂಜನಿಯರರಾದ ಬ್ರಾಡ್‌ಫೋರ್ಡ್‌ ಲಿಟ್ಲ್‌ ಮುಂತಾದವರು ಈ ಶಾಂತಿ +ವಾದಿಗಳಲ್ಲಿದ್ದರು. + + +"ಈ ಮತಪ್ರದರ್ಶನ ಮುಗಿದ ಮೇಲೆ ನಾನು ಬ್ರಾಡ್‌ಫೋರ್ಡ್‌ ಲಿಟ್‌ "ನನ್ನು ಭೇಟಿಯಾಗಿ +“ನಿಮ್ಮ ಭೇಟಿಯಾದದ್ದು ಸಂತೋಷ. ಆದರೆ ನಿಮ್ಮ ಮುತಪ್ರದರ್ಶನ ನನ್ನಲ್ಲೇನೂ ನಂಬಿಕೆ ಹುಟ್ಟಿಸ +ಲಿಲ್ಲ' “ಎಂದೆ. ಅವನು : ಮುಗುಳ್ನಕ್ಕು “ನಾನು ಅಂಥ ಪ್ರಯತ್ನವನ್ನೇ ಮಾಡಲಿಲ್ಲ. ನೀವು ಕಾರ್ಯ +ಮಾಡಬೇಕಾದ ಸಮಯ ಬಂದಾಗ ಯಾವುದೂ ನಿಮ್ಮನ್ನು. ತಡೆಯದು, ಹೆದರಿಕೆಯಿಂದ ಜೀವ +ಹೋಗುವ, ಬೇನೆಯಿಂದ ಏಳಲಾರದ ಪ್ರಸಂಗವಿದ ಸರೂ, ನೀವು ಅಲ್ಲಿ ಶಾಂತಿವಾದಿಗಳ ರಣರಂಗ + + +110 ಕಸೂರಿ + + +- + + +ho + + +`ಥಲ್ಲಿ (ಈ ಶಬ್ದಪ್ರಯೋಗಕ್ಕಾಗಿ ಕ್ಷಮೆ ಇರಲಿ) ಧುಮುಕುವಿರಿ' ಎಂದನು. +“ನಾವು ಪರಸ್ಪರರನ್ನು ಬೀಳ್ಕೊಂಡೆವು. ಮತ್ತೆ ಅವನನ್ನು ಭೇಟಿಯಾಗುವೆನೆಂಬ ಕಲ್ಪನೆ ಕೂಡಾ +ನನಗಿರಲಿಲ್ಲ. ನಾನು ಮರಳಿ ನ್ಕೂಯೋರ್ಕಿಗೆ ಬಂದಾಗ ವಿಮಾನದಾಳಿ ಸಾಧನೆ ನಡೆಯಲಿದೆ +ಯೆಂದು ತಿಳಿಯಿತು. ನನಗದರಲ್ಲಿ ಮಹತ್ವ ಕಾಣಿಸಲಿಲ್ಲ. ನಾನು ಅದನ್ನು ಮರೆತೇಬಿಟ್ಟೆ ಎನ್ನ +ಬಹುದು. ವಿಮಾನ ದಾಳಿಯ ಕಹಳೆ ಊದಿದಾಗ ನಾನು ಹೊರಗಡೆಯಲ್ಲಿದ್ದೆ. ಸುತ್ತಮುತ್ತಲಿನ +ಎಲ್ಲರೂ ರಕ್ಷಣೆಯ ಸ್ನಾನಗಳತ್ತ ಓಡಿದರು. ಏಕೊ ಏನೋ ನನ್ನ ಕಾಲುಗಳು ಚಲಿಸಲೇ ಇಲ್ಲ. +ಪೊಲೀಸನೊಬ್ಬ ಮೆಲ್ಲಗೆ ನನ್ನನ್ನು ನೂಕಿ "ಇದು ವಿಮಾನ ದಾಳಿ ಸಾಧನೆ. ಅಲ್ಲಿ ಕೆಳಗಡೆ ಓಡು' +ಎಂದ . +, 97 “ಈ ಕಾರ್ಯದ ಮೂರ್ಹತನ ಮತ್ತು ಅಮಾನುಷತತೆ ಥಟ್ಟನೆ ನನಗರಿವಾಯಿತು. ನಾನಂದೆ: +35. “ಹೆಗ್ಗಣದಂತೆ ನಾನು ಆ ತಗ್ಗಿನಲ್ಲಿ ಅಡಗುವುದಿಲ್ಲ. ಶಾಂತಿ ಬೇಕು ಎನ್ನುತ್ತ ಈ ರೀತಿ ನಾವು ಯುದ್ದ +ಸಿದ್ದತೆ ಮಾಡುತ್ತಿರುವಾಗ ನಮ್ಮಲ್ಲಿ ರಶಿಯನ್ನರು ಹೇಗೆ ವಿಶ್ವಾಸವಿಡಬೇಕು? ರಶಿಯನ್ನರೂ +-' ಹೀಗೆಯೇ ಮಾಡುವುದನ್ನು ಕಂಡರೆ ನಿಮ್ಮ ಮೈ ನಡುಗದೆ? ನಾವೀಗ ಮಾಡುತ್ತಿರುವುದೇನು-ತಾವೇ +ನಮ್ಮ ಮೇಲೆ ಮೊದಲು ಗುಂಡು ಹಾರಿಸುವುದು ಒಳ್ಳೆಯದು ಎಂದು ಅವರು ಯೋಚಿಸುವಂತೆ +ಮಾಡುತ್ತಿಲ್ಲವೆ?' + + +“ಆದರೆ ಅದರಿಂದ ಪ್ರಯೋಜನವೇನೂ ಆಗಲಿಲ್ಲ, ಕಾನೂನು ಮುರಿದದ್ದಕ್ಕಾಗಿ ನನಗೆ ಐದು +ದಿನಗಳ ಶಿಕ್ಷೆಯಾಯಿತು. ಜೈಲಿನಲ್ಲಿ ನಾನು ಥೋರೊನ ಪುಸ್ತಕಗಳನ್ನು 'ಓದಿದೆ. ಗುಲಾಮ +ವ್ಯಾಪಾರಕ್ಕೆ "ಆಶ್ರ ್ರಯವಿತ್ತಿದ್ದ 'ಸರಕಾರಕ್ಕೆ ಕರ ಕೊಡಲು ನಿರಾಕರಿಸಿ ಆತ 1846ರಲ್ಲಿ ಜೈಲು +ಕಂ ಡಿದ್ದ » ಆಗ ಅವನ ಮಿತ್ರ ರಾಲ್ಫ್‌ ವಾಲ್ತೊ ಎಮರ್ಸನ್‌ ಅವನ ಭೇಟಿಗೆ ಬಂದು "ಹೆನ್ರಿ, ನಿನ್ನಂಥ +ಸಂಭಾವಿತ ಗೃಹಸ್ತ ಇಲ್ಲಿ ಜೈಲಿನಲ್ಲಿ ಏನು ಮಾಡುತ್ತಿರುವೆ?' ಎಂದು ಕೇಳಿದ. ಆದರೆ ಥೋರೊ +"ನಿಜವಾಗಿ ಈ ಪ್ರಶ್ನೆ ನಾನು ಇಲ್ಲಿ ಏನು ಮಾಡುತ್ತಿದ್ದೇನೆ ಎಂಬುದಾಗಿರದೆ ನೀನು ಹೊರಗೆ ಏನು +ಲ ಮಾಡುತ್ತಿರುವೆ ಎಂದು ಇರಬೇಕು' ಎಂದ. ಇದನ್ನೋದುತ್ತಿದ್ದಂತೆ ನನಗೆ,ನಗೆ ಬಂತು.'' +ಕ್ಷ ಜೈಲಿನಿಂದ ಬಿಡುಗಡೆ ಹೊಂದಿದ ಮೇಲೆ ಸ್ಕಾಟ್‌ ಒಂದು ದೋಣಿಯನ್ನು ಕೊಂಡು ಸಮುದ್ರ + +ತೀರ ಪ್ರದೇಶಗಳಲ್ಲಿದ್ದ ತನ್ನ ನೆಂಟರಿಷ್ಟರನ್ನು ಭೇಟಿಯಾಗುತ್ತ ಮನದಲ್ಲೇ ವಿಚಾರ ಮಾಡುತ್ತ +ಕಾಲ ಕಳೆದ. +ಅಮೆರಿಕದ ನೌಕಾಪಡೆ ಅತ್ಯಾಧುನಿಕ ಅಸ್ತ್ರಗಳುಳ್ಳ ಒಂದು ಸಬ್‌ಮೆರೀನನ್ನು ತಯಾರಿಸಿತ್ತು. + +ಅದರ ಪರ್ಯಟನ ಪ್ರಾರಂಭೋತ್ಸ ವ ನ್ಯೂಲಂಡನ್‌ನಲ್ಲಿ ಜರುಗಲಿತ್ತು. ಅಹಿಂಸಾತ್ಮ ಕ ಕಾರ್ಯಾ +ಚರಣೆಯ ಸಮಿತಿ ಆ ಸಂದರ್ಭದಲ್ಲಿ ಮತಪ್ರದರ್ಶನಗಳನ್ನಾರಂಭಿಸಿ ದೋಣಿಗಳುಳ್ಳ ಸ್ವಯ( +ಸೇವಕರಿಗಾಗಿ ಕರೆ ಇತ್ತಿತು. ಸ್ಕಾಟ್‌ ತನ್ನ ದೋಣಿಗೆ “ಸತ್ಕಾಗ್ರಹ' ಎಂದು ಹೆಸರಿಟ್ಟ. ತನ್ನ +ದೋಣಿಯ ಮುಖ್ಯ ಹಾಯಿಯ ಮೇಲೆ "ಶಸ್ತ್ರಾಸ್ಥ ಸ್ಪರ್ಧೆಯನ್ನು ನಿಲ್ಲಿಸಿರಿ' ಎಂಬ ಅಕ್ಷರಗಳನ್ನು +ಬರೆಯಿಸಿ ತನ್ನ ದೋಣಿಯನ್ನು ನ್ಮೂಲಂಡನ್‌ “ಬಂದರಿನಲ್ಲಿ ಸುತ್ತಾ ಡಿಸಿದ. + + +ಎ ಈ ಹೊತ್ತಿಗೆ ಬ್ರಾಡ್‌ಫೋರ್ಡ್‌ ಲಿಟ್ಲ್‌ ಅಹಿಂಸಾತ್ಮಕ ಕ್ರಿಯಾಸಮಿತಿಯ ರಾಷ್ಟ್ರೀಯ ಕಾರ್ಕದರ್ಶಿ +ಯಾಗಿದ್ದನು. ಚಿಕಾಗೊ ವಿಶ್ವವಿದ್ಧಾ ಲಯ ಮತ್ತು ಅರ್ಲ್‌ಹ್ಯಾಮ್‌ ಕಾಲೇಜಿನ ಪದವೀಧರನಾಗಿದ್ದ +ಈತ ಮಾಸ್ಕೊ ದವರೆಗೆ ಶಾಂತಿ ಪ್ರಚಾರದ ಪಾದಯಾತ್ರೆ ಯ ಹಂಚಿಕೆ. ಹಾಕಿದ್ದನು. + + +೫ ೫. ನಾಲ್ಕಾರು ಸಲ ಚರ್ಚೆ ಮಾಡಿದ ನಂತರ ಆತ ಈ ಪಾದಯಾತ್ರೆಯ ಮಹತ್ವವನ್ನೂ +:: ಉಪಯುಕ್ತತೆಯನ್ನೂ ಸ್ಕಾಟ್‌ನಿಗೆ ಬಿಂಬಿಸಿದ. ಅವರಿಬ್ಬರೂ ಸಾನ್‌ಫ್ರಾನ್ಸಿಸ್ಕೋಗೆ ತೆರಳಿ ಈ +ಯಾತ್ರೆಯನ್ನು ಸಂಘಟಿಸತೊಡಗಿದರು. ಆರೇ ಆರು ವಾರಗಳೊಳಗಾಗಿ 600ಕ್ಕಿ��ತ ಹೆಚ್ಚು ಸ್ವಯಂ +ಸೇವಕರಿಂದ ಅರ್ಜಿಗಳು ಬಂದವು.' ಆದರೆ 6500 ಮೈಲುಗಳ ಈ ಪ್ರವಾಸವನ್ನು ಕಾಲ್ನಡಿಗೆ +ಯಲ್ಲೇ ಮಾಡುವ ವಿಚಾರ ತಿಳಿದಾಗ ಇವರಲ್ಲಿ ಬಹಳಷ್ಟು ಜನ ಹಿಂದೆ ಸರಿದರು. ಕೆಲವರನ್ನು + +- ತೀರಾ ಚಿಕ್ಕವರೆಂದು, ಕೆಲವರನ್ನು ತೀರಾ ವೃದ್ದರೆಂದು ಬಿಡಲಾಯಿತು. + + +ಹಿಂದು ಮೋಟಾರ್‌ ಪ್ರಚಾರಕ ತಂಡದಲ್ಲಿ ಮಾಡೆಲ್‌ ಎಂದು ಕೆಲಸ ಮಾಡುತ್ತ ಟರ + + + + + +ನವೆಂಬರ್‌ 1988 | 141 + + + + + +1500 ಡಾಲರುಗಳನ್ನು ಗಳಿಸುತ್ತಿದ್ದ ಇಪ್ಪತ್ತೈದು ವರ್ಷ ಪ್ರಾಯದ ಬೀ ಬರ್ನೆಟ್‌ಳ ಅರ್ಜಿ ಸ್ವೀಕಶ +ವಾಯಿತು. + +ಈ ಪಾದಯಾತ್ರೆಯ ಬಗ್ಗೆ ಬೀಗೆ ಇದ್ದ ಕಲ್ಪನೆಯೇ ಬೇರೆಯಾಗಿತ್ತು. "ನಾನು ಅರ್ಜಿ ಮಾಡಿ +ಕೊಂಡಾಗ ನಾವೆಷ್ಟು ದೂರ ನಡೆಲಿದ್ದೇವೆ ಎಂಬುದು ನನಗೆ ತಿಳಿದಿರಲಿಲ್ಲ. ಕೆಲವು ವಾರಗಳ ವರೆಗೆ +ಮಾತ್ರ ಈ ಯಾತ್ರೆಯೊಡನಿರಬೇಕು ಎಂದು ಯೋಚಿಸಿದ್ದೆ. ಚಿಕಾಗೊನಲ್ಲಿ ಒಂದು ಕೆಲಸದ +ಕರಾರಿಗೂ ಸಹಿ ಹಾಕಿದ್ದೆ. ಆದರೆ ಸ್ಕಾಟ್‌ನ ಭೇಟಿಯಾದಾಗ ನನ್ನ ಮನಸ್ಸು ಬದಲಾಗಿ ಬಿಟ್ಟಿತು. + + +ನಾನವನನ್ನು ಮೊದಲ ಬಾರಿ ಕೆಂಡಾಗ ಆತ ಒಂದು ಪೆಟ್ಟಿಗೆಯ ಮೇಲೆ ನಿಂತುಕೊಂಡು +ಭಾಷಣ ಮಾಡುತ್ತಿದ್ದ ಪ್ರಥಮ ನೋಟಕ್ಕೇ ನಾನವನ ಪ್ರೇಮದಲ್ಲಿ ಸಿಲುಕಿದೆ. ಆತನ ಸೌಂದರ್ಕ +ಕೈೇನೂ ನಾನು ಮುಗ್ದಳಾಗಲಿಲ್ಲ. ಅವನು ಶ್ರಿಮಂತ ಎಂದೂ ನನಗೆ ಯಾಯೂ ಹೇಳಿರಲಿಲ್ಲ. +ಆದರೆ ಅದೇಕೋ ಈತನೇ ನನ್ನ ಜೀವನ ಸಂಗಾತಿ ಎಂದು ನನಗೆ ಅವನನ್ನು ಕಂಡಕೂಡಲೇ ನಂಬಿಕೆ +ಯಾಗಿ ಹೋಯಿತು''. ತ + +ಬೀ ಪ್ರಯತ್ನಪಟ್ಟು ಸಾಧ್ಯವಾದಾಗಲೆಲ್ಲ ಸ್ಕಾಟ್‌ನ ಬಳಿಯೇ ಇದ್ದುಕೊಂಡು ನಡೆಯತೊಡಗಿ +ದಳು. ತನ್ನ ವೃತ್ತಾಂತ ಹೇಳಿದಳು. ಹಿಂದೆ ಯುದ್ದದಲ್ಲಿ ಸೆರೆಸಿಕ್ಕ ಜರ್ಮನ್‌ ಸೈನಿಕರು ತಮ್ಮ ಹೊಲ +ದಲ್ಲಿ ಕೆಲಸ ಮಾಡಲು ಬರುತ್ತಾರೆ ಎಂದು ತಂದೆ ಹೇಳುತ್ತಿದ್ದಾಗ ತನಗೆಷ್ಟು ಭಯವಾಗುತ್ತಿತ್ತೆಂದು +ಅವಳು ಸ್ಕಾಟ್‌ನಿಗೆ ಹೇಳಿದಳು. + + +“ನಮಗೆ ಹೊಲದ ಕೆಲಸಕ್ಕೆ ಜನ ಬೇಕಾಗಿದ್ದರು. ಆದರೆ ಕೆಲಸಕ್ಕೆ ಬಂದಿದ್ದ ಈ ಜನ ನಾರು +ಗಳು, ರೊಮೆಲ್ಲನ ಆಫ್ರಿಕಾ ಕಾಪ್‌ ೯ನ ಭೀಕರ. ಯೋಧರು ಎಂದು. ಕೇಳಿದ್ದೆ. "ಈ ಜನ ಎಷ್ಟೋ +ನಿರಪರಾಧಿಗಳನ್ನು ಹಿಂಸಿಸಿರಟೇಕು) ನನ್ನ ಅಪ್ಪನ ಬಳಿ ಬಂದೂಕಿದೆ ಎಂಬ ಮಾತು ನನಗೆ ಈ ಪರಿ +ಸ್ಥಿತಿಯಲ್ಲಿ ಸಂತೋಷಕರವಾಗಿತ್ತು. + + +“ಆದರೆ ಈ ಜನರನ್ನು ದ್ವೇಷಿಸುವುದು ನನ್ನಿಂದಾಗಲಿಲ್ಲ. ಅವರು ಕಷ್ಟಪಟ್ಟು ದುಡಿಯುವವರು, +ಉಲ್ಲಾಸಚಿತ್ತರು ಮತ್ತು ದಯಾ ಸ್ವಭಾವದವರಾಗಿದ್ದರು. ಯುದ್ದದಿಂದ ದೂರ, ಇಲ್ಲಿ ಈ ಹೊಲ +ಕೆಲಸದಲ್ಲಿ ತೊಡಗಿರುವುದು ಅವರಿಗೆ ಹಿತಕರವೆನಿಸಿದಂತಿತ್ತು. ಕೆಲಸ ಮಾಡುತ್ತಿರುವಾಗ ಅವರು +ಹಾಡುತ್ತಿದ್ದರು. ಹಿಟ್ಲರ್‌ನ ವರ್ಣಭೇದ ನೀತಿಯ ಗಂಧಗಾಳಿಯೂ ಇಲ್ಲದವರಂತೆ ನೆರೆಹೊರೆಯ +ನೀಗ್ರೋಗಳೊಂದಿಗೆ ವರ್ತಿಸುತ್ತಿದ್ದರು. + +"ಯುದ್ದ ಮುಗಿದ ಬಳಿಕ ನನಗೆ ಆಶ್ಚರ್ಯಾಘಾತವಾಗಿ ಹೋಯಿತು. ಜರ್ಮನ್ನರೇನೂ ಕೆಟ್ಟವ +ರಲ್ಲ, ನಿಜವಾದ ಕೆಟ್ಟವರೆಂದರೆ ರಶಿಯನ್ನರು, ಅವರನ್ನು ದ್ವೇಷಿಸ��ೇಕು ಎಂದು ನಮ್ಮ ಜನ ಅನ್ನ +ತೊಡಗಿದ್ದರು. ನಾನೆಂದೂ ರಶಿಯನ್ನ ರನ್ನು ಕಂಡಿರಲಿಲ್ಲ. ಈ ಮಾತು, ಈ ದ್ವೇಷ ಭಾವನೆ +ನನ್ನಂಥ ಬಾಲಿಕೆಗೆ ಮಹಾ ಒಗಟಾಗಿಬಿಟ್ಟಿತು” ಎಂದು ಬೀ ಸ್ಕಾಟ್‌ನಿಗೆ ತನ್ನ ಬಗ್ಗೆ ಹೇಳುತ್ತಾ +ತಿಳಿಸಿದಳು. + +ಈ ಶಾಂತಿವಾದಿಗಳು ಲಾಸ್‌ ಏಂಜಲ್ಸ್‌ ನಗರದ ಹದ್ದನ್ನು ತಲುಪಿದಾಗ ನೂರಾರು ಜನರು +ಅವರನ್ನು ಸ್ವಾಗತಿಸಿ ಹಾಡುತ್ತ ಜಯಘೋಷ ಮಾಡುತ್ತ ಅವರನ್ನು ಒಂದು ಸಭಾಮಂದಿರಕ್ಕೆ +ಕರೆದೊಯ್ದರು. ಶಾಂತಿವಾದಿಗಳು ಅಲ್ಲಿ 2000 ಜನರ ಸಭೆಯಲ್ಲಿ ಮಾತಾಡಿದರು. ಸಭೆ ಮುಗಿದ +ಟನ ಜನರ ಇನ್ನೊಂದು ಗುಂಪು ಅವರೊಂದಿಗೆ 15 ಮೈಲುಗಳವರೆಗೆ ನಡೆಯುತ್ತ ಹೋಗಿ + +ನ್‌ ಬರ್ಫಾಣಡಿಗೋದ ರಸ್ತೆಯವರೆಗೆ ಅವರನ್ನು ಮುಟ್ಟಿಸಿ ಬಂದಿತು. + +ಗ ಈಶಾನ್ಯ ದಿಕ್ಕಿನ ಪ್ರದೇಶದಲ್ಲಿ ಶಾಂತಿ ವಾದಿಗಳು ಕಾಲಿಟ್ಟೊಡನೆ ಜನರ ವಿರೋಧ + +ಹೆಚ್ಚೆಚ್ಚಾಗಿ ಕಂಡು ಬರತೊಡಗಿತು. " 'ಅದರಲ್ಲಿ ಅವರ ತಪ್ಪೇನಿರಲಿಲ್ಲ. ಅವರೆಲ್ಲ ತಮ್ಮ ಜೀವನ +ಕ್ಕಾಗಿ ಶಸ್ತ್ರಾಸ್ತ್ರ ತಯಾರಿಕೆ ಕಾರಖಾನೆಗಳಲ್ಲಿ ದುಡಿಯುವವರಾಗಿದ್ದರು” ಎಂದು ಬ್ರಾಡ್‌ಫೊರ್ಡ್‌ +ಲಿಟ್‌ ಈ "ಸಂಬಂಧದಲ್ಲಿ ಹೇಳುತ್ತಾನೆ. + + +ಒಂದು ಊರಿನಲ್ಲಿ ಚರ್ಚಿನವರು ಮೊದಲು ಕೊಡಮಾಡಿದ ಆತಿಥ್ಕವನ್ನು ಆ ಮೇಲೆ ನಿರಾಕರಿ + + +112 + + +ಕಸೂರಿ +i ಇ + + +NAS k + +4 ಸಿದ್ದರಿಂದ ಈ ಶಾಂತಿವಾದಿ ಪಾದಯಾತ್ರಿಕರು ಮರುಭೂಮಿಯಲ್ಲಿ ರಾತ್ರಿಯನ್ನು ಕಳೆಯಬೇಕಾಗಿ + +14 ಬಂತು. ಆ ರಾತ್ರಿಯನ್ನು ಬೀ ಮತ್ತು ಸ್ಕಾಟ್‌ ವಷ್ಟು ವಿಷಯಗಳ ಬಗ್ಗೆ. ಮಾತನಾಡುತ್ತ +೫. ಕಳೆದರು. + +ಪಾದಯಾತ್ರಾ ಪಥಕ ಅರಿರೋನಾದ ಫಿನಿಕ್ಸ್‌ನ್ನು ಸಮೀಪಿಸುತ್ತಿದ್ದಂತೆ ಸಂಕಟದ ಲಕ್ಷಣಗಳು +ಕಾಣಿಸಿದವು. ಅರಿರೋನಾ ಯೂನಿವರ್ಸಿಟಿಯ ಕ್ಕಾಂಪಸ್‌ನಲ್ಲಿ ನಡೆಯಲಿದ್ದ ಇವರ ಸಭೆಯನ್ನು +ನಡೆಯಗೊಡದಂತೆ ಮಾಡಲು ಕೆಲ ಜನ ಪ್ರತಿಜ್ಞೆ ಮಾಡಿದ್ದಾರೆಂದು ಕೇಳಿಬಂತು. + +ಆಗ ಲಿಟ್ಲ್‌ ತಮ್ಮವರ ಒಂದು ಸಭೆ ಸೇರಿಸಿ ಈ ಮಾತನ್ನುತಿಳಿಸಿ “ಏನು ಮಾಡೋಣ? ಊರನ್ನು +ಸುತ್ತುಹಾಕಿ ಹೊರಗಿಂದ ಹೊರಗೇ ಹೋಗೋಣವೇ?'' ಎಂದು ಕೇಳಿದ. ಪಥಕದ ಜನ, +“ಊಹುಂ, ಊರೊಳಗಿಂದಲೇ ಹೋಗೋಣ”, ಎಂದರು. “ಎಂಥ ಕಠಿಣ ಪ್ರಸಂಗವೇ ಬರಲಿ, +ಯಾವಾಗಲೂ ಅಹಿಂಸಾವಾದಿಯಾಗೇ ಇರುತ್ತೇನೆ” ಎಂದು ಅವರೆಲ್ಲ ಪ್ರತಿಜ್ಞಾಪತ್ರಕ್ಕೆ ಅಂಕಿತ +ಹಾಕಿದರು. ಆದರೆ ಅವರಲ್ಲಿ ಹೆಚ್ಚಿನವರಿಗೆ ಬಲಪ್ರಯೋಗವನ್ನು "ಶಾಂತವಾಗಿ ವಿರೋಧಿಸಿ +ಅನುಭವವಿರಲಿಲ್ಲ. + +ಇಲ್ಲಿಯ ಅನುಭವವನ್ನು ಕುರಿತು ಬೀ ಬರ್ನೆಟ್‌ ಹೇಳುತ್ತಾಳೆ: “ನಾವು ವಿಶ್ವವಿದ್ಯಾಲಯ +ಕ್ಕಾಂಪ್‌ಸ್ಸನ್ನು ಸಮೀಪಿಸುತ್ತಿದ್ದಂತೆ ಅಲ್ಲೊಂದು ಮೂಲೆಯಲ್ಲಿ 100-150 ಜನ. ನಿಂತದ್ದನ್ನು +ಕಂಡೆ. ಅವರಲ್ಲಿ ಹೆಚ್ಚಿನವರು. ಕಾಲೇಜು ' ವಿದ್ಯಾರ್ಥಿಗಳಂತೆ ಕಂಡರೂ ಕೆಲವರು ಪುಂಡರಂತೆ +ತೋರುತ್ತಿದ್ದರು. ನಮ್ಮನ್ನು ನಮ್ಮ ಘೋಷಣಾ ಪತ್ರಿಕೆಗಳನ್ನೂ ಕಂಡೊಡನೆ ಅವರು "ಹೋ' ಎಂದು +ಕೂಗಿದರು.. ಅವರ ಬಳಿಯೂ ಘೋಷಣಾಪತ್ರಿಕೆಗಳಿದ್ದವು. ಅವುಗಳಲ್ಲಿ “ಯುದ್ದ I ಶತ್ರುವನ್ನು +ನಿರ್ನಾಮಮಾಡಿರಿ;' “ಕ್ರುಶಿ-ನಿನ್ನ ಮೇಲೊಂದು ಬಾಂಬೆಸೆಯುವ ಕಾಲ ಬಂದಿದೆ!' "ಮೊದಲಿನ +ಏಟು ನಮ್ಮದೇ ಆಗಲಿ' ಎಂದು ಮುಂತಾಗಿ ಬರೆದಿತ್ತು. + +“ನಾವು ಪೊಲೀಸರ ಸಹಾಯ ಯಾಚಿಸಬಾರದೆಂದು ನಿರ್ಧರಿಸಿದ್ದೆವು. ರಸ್ತೆಯಲ್ಲೆಲ್ಲ. ಈ +ವಿರೋಧಿ ಜನ ತುಂಬಿ ಹೋಗಿದ್ದರು. ನಮಗೆ ರಸ್ತೆ ಬಿಟ್ಟುಕೊಡಬಾರದೆಂದು ಅವರು ನಿರ್ಧರಿಸಿರು +ಈ" ವುದು ಸ್ಪಷ್ಟವಾಗಿತ್ತು. ಬ್ರಾಡ್‌ ಮತ್ತು ಸ್ಕಾಟ್‌ ನಮ್ಮೆಲ್ಲರ ಮುಂದೆ ಇದ್ದುಕೊಂಡು ಆ ಜನರತ್ತಲೇ + +ನಡೆದರು. ನಾನು ಅಂಜಿಕೆಯಿಂದ ತತ್ತರಿಸಿಹೋಗಿದ್ದರೂ ಅವರನ್ನು 'ಕೂಡಿಕೊಳ್ಳಲು ಓಡಿದೆ. +ಸ್ಕಾಟ್‌ನಿಗೆ ಏನಾದರೂ ಆದಲ್ಲಿ ನಾನವನ ಬಳಿ ಇರಬೇಕೆಂಬುದೇ ನನ್ನ ಬಯಕೆಯಾಗಿತ್ತು ಸ್‌ + +“ಒಬ್ಬಾತ ಅವರಿಬ್ಬರ ಹಾದಿಯನ್ನು ಅಡ್ಡಗಟ್ಟಿ "ಎಲ್ಲಿಗೆ ಹೋಗುತ್ತಿದ್ದೀರಿ?” ಎಂದು ಕೇಳಿದ. +ಬ್ರಾಡ್‌ ಲಿಟ್ಲ್‌ ಮಧುರ ಸ್ವರದಲ್ಲಿ, “ನಾವು ಅರೋನಾ ವಿಶ್ವವಿದ್ಯಾಲಯದ ಬಿನ್ನಹದ ಮೇರೆಗೆ +ವಿದ್ಯಾರ್ಥಿಗಳೆದುರು ಭಾಷಣ ಮಾಡಲು ಹೋಗುತ್ತಿದ್ದೇವೆ'. ಎಂದು ತಮಗೆ ಬಂದಿದ್ದ ಆಮಂತ್ರಣ +ಪತ್ರಿಕೆಯನ್ನು ತೋರಿಸಿದ. ಆ ಮನುಷ್ಯ ಅದನ್ನು ಕಂಡು ತುಸು ಅನುಮಾನಕ್ಕೆ ಬಿದ್ದ. 'ನಾವು +ಬರುವುದೇ ತಡವಾಗಿಹೋಗಿದೆ. ಬೇಗ ಹೋಗಬೇಕು' ಎಂದು ಬ್ರಾಡ್‌ ಮೆಲ್ಲಗೆ ಆ ಮನುಷ್ಯನನ್ನು +ಬದಿಗೆ ಸರಿಸಿ ತನ್ನ ಪಥಕವನ್ನು ಆ ವಿರೋಧಕರ ಗುಂಪಿನ ನಡುವಿನಿಂದ ಕರೆದೊಯ್ದ''. + +“ಕ್ಯಾಂಪಸ್‌ನಲ್ಲಿ ನಡೆದ ನಾಲ್ಕು ತಾಸಿನ ಸಭೆಯಲ್ಲಿ ಗದ್ದ 5 ಲವೋ ಗದ್ದಲವಾಯ್ತು. ವಿದ್ಯಾರ್ಥಿ +ಗಳು ಕೂಗಿದರು: "ದ್ರೋಹಿಗಳು', "ಹೇಡಿಗಳು' "ಮಾಸ್ಕೋಕ್ಕೆ ಹೋದವರು ಅಲ್ಲಿ ಯೇ +ಇದ್ದುಬಿಡಿ!'' + +ಶ್‌ “ಆದರೆ ಸಭೆ ಮುಗಿದ ಮೇಲೆ ನಾನು ಮತ್ತು ಸ್ಕಾಟ್‌ ನೆಲ ಉಡುಗತೊಡಗಿದಾಗ ನೆಲದ ಮೇಲೆ + +ಬಿದ್ದ ಹಸ್ತಪತ್ರಿಕೆಗಳ ಸಂಖ್ಯೆ ತೀರಾ ಕಡಿಮೆ ಇರುವುದು ಕಾಣಿಸಿತು. ಇದೊಂದು ಒಳ್ಳೆಯ ಲಕ್ಷಣ +ವಾಗಿತ್ತು. ನೀವು ಹೇಳಿದ್ದು ಮನಸ್ಸಿಗೆ ಬಾರದೇಹೋದಲ್ಲಿ ನಿಮ್ಮ ಹಸ್ತಪತ್ರಿ ಕೆಗಳನ್ನು ಜನ +ನಿಷ್ಟ ಯೋಜಕವೆ ೦ದು ಕಾಲ ಕೆಳಗೆಸೆದುಬಿಡುತ್ತಾರೆ". + +ಥೀನಿಕ್ಸ್‌ನಲ್ಲಿ ವಿಶ್ವವಿದ್ಯಾಲಯದ ಇಂಗ್ಲೀಷ್‌ ಫ್ರೊಫೆಸರ್‌ ಜಾನ್‌ ಮತ್ತು ಅವರ ಪತ್ನಿ +ಬಾರ್ಬರಾ ಬೀಚರ್‌" ps "ಪಾದಯಾತ್ರಾ ಪಥಕವನ್ನು ಕೂಡಿಕೊಂಡರು. ನ್ಕೂ ಮೆಕ್ಸಿ ಕೋದ +ರೋಸೆಲ್‌ನಲ್ಲಿ ಈ ಪಥಕ ವಾಕರ್‌ ವಿಮಾನ ಪಡೆಯ ಠಾಣ್ಕದ ಎದುರು ಪಿಕೆಟಿಂಗ್‌ ಮಾಡಿದ್ದ + + +ಹ ನವೆಂಬರ್‌ 1988 113 + + +a + + + + + +ರಿಂದ ಮಿಲಿಟರಿ ಅಧಿಕಾರಿಗಳು ಅವರಿಗೆ ಆಶ್ರಯವೀಯದಿರಲು ಜನರನ್ನು ಕೇಳಿಕೊಂಡಿದ್ದರು. +ಚರ್ಚುಗಳಲ್ಲಿ ಸಹ ಈ ಯಾತ್ರಿಕರಿಗೆ ಆಶ್ರಯ ಸಗಲಿಲ್ಲ. ಸಾಲ್ವೇಶನ್‌ ಆರ್ಮಿಯವರು ಮಾತ್ರ ಆ +ಧೈರ್ಯ ತೋರಿಸಿದ್ದರು. ಒಂದು ಊರಲ್ಲಿ ಅಲ್ಲಿಯ "ಜೈಲಿನಲ್ಲಿ ಪಾದಯಾತ್ರಿಕರು ರಾತ್ರಿಯನ್ನು +ಕಳೆಯಬೇಕಾಯಿತು. + +“ಎಂಥ ಹುಚ್ಚುತನ ಇದು ಎಂದು ನನಗನ್ನಿಸಿತು. ರಟ್ಟು ಗಳ ಮೇಲೆ ಶಾಂತಿಗಾಗಿ ನಾಲ್ಕು ವಾಕ್ಕ +ಗಳನ್ನು ಬರೆದುಕೊಂಡು ಅಡ್ಡಾಡುವ ನಮ್ಮಲ್ಲಿ ಇವರೇನು ಅಪಾಯ ಕಂಡುಕೊಂಡರೊ ತಿಳಿ +ಯದು”, ಎಂದು ಬೀ ಬರ್ನೆಟ್‌ ಹೇಳಿದ್ದಾಳೆ. + +ಟೆಕ್ಸಾಸ್‌ನಲ್ಲಿ ಈ ಶಾಂತಿವಾದಿ ಪಾದಯಾತ್ರಾಪಥಕಕ್ಕೆ ಸ್ವಾಗತವೂ ಸಿಕ್ಕಿತು; ವಿರೋಧವೂ +ಎದುರಾಯಿತು. ಎಲ್‌ಪಾಸೋದಲ್ಲಿ ಸೈನಿಕರ ಭರತಿ ಕೇಂದ್ರದ ಎದುರು ಇವರು ಪಿಕೆಟಿಂಗ್‌ +ನಡೆಸಿದಾಗ ನೌಕಾದಳದಿಂದ ನಿವೃತ್ತನಾದವನೊಬ್ಬ ಇವರಲ್ಲಿಬ್ಬರನ್ನು ಹಿಡಿದೆಳೆದು ನೆಲಕ್ಕೆ ಕೆಡವಿ +ದನು. ಅವರು ಎದ್ದುನಿಂತು ಪಿಕೆಟಿಂಗ್‌ ಆರಂಭಿಸಿದಾಗ ಮತ್ತೊಮ್ಮೆ ಆತ ಅವರನ್ನು ನೆಲಕ್ಕೆ ಕೆಡವಿ +ಒದ್ದನು. + +ಟೆಲಿವಿಜನ್‌ ಸುದ್ದಿಗಾರರು ಈ ದೃಶ್ಯವನ್ನು ಚಿತ್ರ ಸಿಕೊಂಡರು, ಅಂದು ರಾತ್ರಿ ಸಾಮಾನ್ಯವಾಗಿ +ಇಂಥ ಸಭೆಗೆ ಎಂದೂ ಬಾರದ ಜನರು ಬಂದು ಇವರಿಗೆ ಬೆಂಬಲವಿತ್ತರು. + +ಬ್ಯಾಪ್ಟಿಸ್ಟ್‌ ಚರ್ಚೊಂದು ಇವರಿಗೆ ಆತಿಥ್ಯ ನೀಡಿತು. ಅಂದು ರಾತ್ರಿ ಸ್ಕಾಟ್‌ ಮತ್ತು ಬೀ ಅಡಿಗೆ +ಮನೆಯಲ್ಲಿ ಕಾಫಿಕುಡಿಯುತ್ತ ಕುಳಿತಿದ್ದರು. ಯಾರೊ ಒಬ್ಬರು ಅವರಿಗೆ ಒಂದು ಸಂಗೀತ +ಕಛೇರಿಯ ಟಿಕೇಟುಗಳನ್ನು ಕೊಟ್ಟಿದ್ದರು. ಆದರೆ ಸ್ಕಾಟ್‌ “ನನ್ನ ಬಳಿಯಲ್ಲಿ ಸರಿಯಾದ +ಉಡುಪಿಲ್ಲ'' ಎಂದು ಹೋಗಲೊಪ್ಪ/ ಲಿಲ್ಲ. + +“ಏನು ಇಸ್ವಿ ಶರ್ಟ್‌ ತೊಟ್ಟಾಗ ಸಂಗೀತ ಹೆಚ್ಚು ಮಧುರವಾಗುವುದೇನು?” ಬೀ +ಮೂದಲಿಸಿದಳೆ, + +“ನಾನು ಪರಂಪರಾಪ್ರಿಯ. ನಾನು ಬೆಳೆದದ್ದೇ ಅಂಥ ವಾತಾವರಣದಲ್ಲಿ. ನೀನು ಇದನ್ನೆಲ್ಲ +ರೂಢಿಸಿಕೊಳ್ಳುವುದುತ್ತಮ''. + +“ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಿನಗೆ ಗೊತ್ತಿದೆಯೆ?'' +ಮುಂದೆ ಕೆಲ ನಿಮಿಷ ಇಬ್ಬರೂ ಮೌನವಾಗಿದ್ದರು. ಬಳಿಕ ಬೀ ಎದ್ದುನಿಂತು, “ನಾನು ಈ ಪಥಕ +ವನ್ನು ಬಿಟ್ಟು ಹೋಗುವುದೇ ಒಳಿತು. ನನ್ನಿಂದೇನೂ ಅಂಥ ವಿಶೇಷ ಪ್ರಯೋಜನವಿಲ್ಲ. ಮೊದಲೇ +ಇತರ ಸಮಸ್ಯೆಗಳು ಸಾಕಷ್ಟಿರುವ ಬ್ರಾಡ್‌ನ ಮೇಲೆ ಈ ಸಮಸ್ಯೆಯನ್ನು ಹೇರುವುದು ಬೇಡ”, +ಎಂದಳು. +ತಾ ಸ್ವಲ್ಪ ತಡೆಯಲ್ಲ. ಇನ್ನು ಐದಾರು ತಿಂಗಳಲ್ಲಿ ನಾವು ಪ್ಕಾರಿಸ್‌ ತಲುಪುವೆವು. ಅಷ್ಟರಲ್ಲಿ +ಮ್ಮಿಬ್ಬರ ನಿಶ್ಚಿತಾಭಿಪ್ರಾಯ ತಿಳಿದೀತಲ್ಲ,'' ಸ್ಕಾಟ್‌ ಹೇಳಿದ. +| ko ಪಥಕ ಕನ್ಸಾಸನ್ನು ಮುಟ್ಟಿದಾಗ ಬೀ ಅದರಿಂದ ಹೊರಬಿದ್ದಳು. ಚಿಕಾಗೊದಲ್ಲಿ ಕೆಲಸ + + +ಮಾಡಲು ಮಾಡಿಕೊಂಡ 'ಕರಾರಿನಿಂದ' ಅವಳಿಗೆ ಬಿಡುಗಡೆ ಸಿಕ್ಕಿ ರಲಿಲ್ಲ. ಅವಳು ವಿಚಿಟಾದಲ್ಲಿ +_ ಸ್ಕಾಟ್‌ನನ್ನು ಬೀಳ್ಕೊಂಡಳು. + + +“ಮುಂದೆ ಅವನನ್ನೆಂದೂ: 'ಕಾಣುವ ನಿರೀಕ್ಷೆಯನ್ನು ನಾನಿಟ್ಟೌಕೊಂಡಿರಲಿಲ್ಲ. +ಪ್ರೀತಿಸದವರಲ್ಲಿ ಮೋಹಗೊಳ್ಳುವುದೆಂದರೆ ತುಂಬಾ ತಾಪದಾಯಕವಾದದ್ದು. ನನ್ನಲ್ಲಿ ಸ +ಆಕರ್ಷಣೆ ಇದ್ದಿ ) ತಾದರೂ ಅದು ಸಾಕಷ್ಟು ಬಲಯುತವಾಗಿಲ್ಲ: ವೆಂದು ನನಗಿ ತಿಳಿದಿತ್ತು.” "ಬೀ ತನ್ನ +ಆಗಿನ ಮನದಳಲನ್ನು ತೋಡಿಕೊಳ್ಳುವಾಗ ಹೇಳುತ್ತಾಳೆ. ಸ + +ಆದರೆ' ಮುಂದೆ ಮೂರು ವಾರಗಳ ನಂತರ ಪಥಕ ಚಿಕಾಗೋಕ್ಕೆ ಬಂದಾಗ ಸ್ಕಾಟ್‌ ಅವ +ಹುಡುಕಿಕೊಂಡು ಬಂದ. “ಬೀ, ನೀನಿಲ್ಲದಿದ್ದರೆ ನನ್ನ ಜೀವನ ಇಷ್ಟು ನಿ��್ಸಾ ರವಾಗುತ್ತ ದೆಂಬ ಕಲ್ಪನೆ +ನನಗಿರಲಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತೆ ನೆ. ನನ್ನನ್ನು ಲಗ್ಗವಾಗು.” ವಿಂದನಾತ. + + +4414. + + +Ree + + +ಕಸ್ತೂರಿ + + +ತಾನು ಅವಸರದಿಂದಲೆ "ಹೂಂ' ಎಂದೇ ಎನ್ನುತ್ತಾಳೆ ಬೀ. + + +ಅವರ ಮದುವೆಯ ನಿರ್ಧಾರದಿಂದ ಪಾದಯಾತ್ರಾ ಪಥಕದವರಲ್ಲಿ ಒಂದಿಷ್ಟು ಗಡಿಬಿಡಿ +ಎದ್ದಿತು. ಇದರಿಂದ ಈ ಯಾತ್ರೆ ಒಂದು ಪ್ರಣಯದಾಟದ ಕೂಟ ಎಂಬ ಭಾವನೆ ಜನರಲಿ +ಉಂಟಾದೀತೆಂದು ಅವರಲ್ಲೆಷ್ಟೋ ಜನ ಭಾವಿಸಿದರು. ್ಗ + + +“ಅಲ್ಲಾ, ಜಗತ್ತಿಗೆ ಶಾಂತಿ, ಪ್ರೇಮ, ನಂಬಿಕೆಗಳನ್ನು ಬಿಂಬಿಸ ಹೊರಟ ಜನರಿಗೆ ನಮ್ಮಿಬ್ಬರ +ಪ್ರೇಮದ ವಿಚಾರ ಇಷ್ಟು ತಲೆಕೆಡಿಸಬೇಕೆ? ಪ್ರೇಮವು ಜಗತ್ತಿಗೆ ಒಳ್ಳೆಯದಾದರೆ, ಶಾಂತಿವಾದಿ +ಪಾದಯಾತ್ರಿಕರಿಗೆ ಮಾತ್ರ ಹೇಗೆ ಕೆಡುಕಾದೀತು?'' ಬೀ ಯೋಚಿಸಿದಳು. + + +ಬ್ರಾಡ್‌ ಲಿಟ್ಲ್‌ ಪಾದಯಾತ್ರಿಕರ ಮನವನ್ನು ಒಲಿಸಿದನು. ಅವನಿಗೂ ತಮ್ಮ ಯಾತ್ರೆಯ + +ಕಾಲದಲ್ಲಿ ಪ್ರೇಮ ಪ್ರಕರಣ ನಡೆಯುವುದು ಬೇಕಾಗಿರಲಿಲ್ಲ. ನಿಜ. "ಈ ಪಾದಯಾತ್ರೆಯ ವಿಚಾರ + +ಹೈ ಮನದಲ್ಲಿ ಮೂಡಿದಾಗಲೇ ಯಾತ್ರಿಕರೆಲ್ಲರೂ ಗಂಢಸರೇ ಆಗಿರಬೇಕು ಎಂದು ನಿಶ್ಚಯಿಸಿದೆ. ಸ್ತೀ + +ಪುರುಷರಿಗೆ ಬೇರೆ ಬೇರೆ ಮಲಗುವ ವ್ಯವಸ್ಥೆ ಮಾಡುವುದೇ ಮುಂತಾದ ಕಾರ್ಯಗಳು ಯಾತ್ರೆಯ + +ಕಾಲದಲ್ಲಿ ಸುಗಮವಾಗಿರಲಿಲ್ಲ. ಯಾತ್ರೆಯ ಕಾಲದಲ್ಲಿ ದೈಹಿಕ ಕಷ್ಟವಂತೂ ಸರಿಯೇ. ಜೊತೆಗೆ +ನಾವು ಹಿಂಸಾಚಾರಕ್ಕೂ ಒಳಗಾಗುವ ಸಂಭವವಿತ್ತು. + + +“ಆದರೆ ಯಾತ್ರೆಯಲ್ಲಿ ಸೇರಿಕೊಳ್ಳಲಿಚ್ಚಿಸಿದ ಸ್ತ್ರೀಯರ ಸಂಖ್ಯೆ ದೊಡ್ಡದಿತ್ತು. ನಿರುಪಾಯನಾಗಿ +ನಾನು ಕೆಲವರನ್ನು ಸೇರಿಸಿಕೊಳ್ಳಲೇಬೇಕಾಯಿತು. ಹಾಗೆ ನೋಡಿದರೆ ಶಾಂತಿಯ ಮಾತುಗಳನ್ನು +| ಗಂಡಸರಿಗಿಂತಲೂ ಎಷ್ಟೋ ಮೊದಲು ಆಡಿದವರು ಸ್ತ್ರೀಯರೇ ಅಲ್ಲವೆ? ಯಾತ್ರೆಯ ಕಾಲದಲ್ಲಿ +ಖಂಡಿತಾ ಪ್ರೇಮ ಪ್ರಣಯಾದಿಗಳಿಗೆ ಅವಕಾಶವಿರಬಾರದು ಎಂದು ಯೋಚಿಸಿದ್ದೆನಾದರೂ ಬೀ +ಮತ್ತು ಸ್ಟಾಟ್‌ರ ಪ್ರೇಮವು ನಿಜವಾದದ್ದು, ಪವಿತ್ರವಾದದ್ದು ಎಂದು ಕಂಡಕೊಂಡೆನಾದ್ದರಿಂದ +ಚಿಕೊಗೋನಲ್ಲಿ ನನ್ನ ತಂದೆ ಅವರ ಲಗ್ನ ನೆರವೇರಿಸುವರು ಎಂದು ಅವರಿಗೆ ತಿಳಿಸಿದೆ. ನನ್ನ ತಂದೆ + +ಪಾದ್ರಿ” ಎಂದು ಬ್ರಾಡ್‌ ಲಿಟ್ಲ್‌ ಹೇಳುತ್ತಾನೆ. +ಯಾತ್ರಿಕರು ವಾಶಿಂಗ್ಲನ್ನಿಗೆ ಪ್ರಯಾಣ ಬೆಳೆಸಿದರು. ಹಾದಿಯಲ್ಲಿ ವಿಶೇಷವೇನೂ ಘಟಿಸಲಿಲ್ಲ. +ಈ ಈಗ ಅಧ್ಯಕ್ಷ ಕೆನ್ನೆಡಿಯವರ ಶ್ವೇತ ಭವನದ ಸಹಾಯಕರಲ್ಲೊಬ್ಬರೂ ಹಾರ್ವರ್ಡ್‌ ಇತಿಹಾಸ +ಕಾರರೂ ಆದ ಆರ್ಥರ್‌ ಸೈಸ್ಲಿಂಗರ್‌ ಜೂನಿಯರ್‌ರೊಂದಿಗೆ ಈ ಶಾಂತಿವಾದಿಗಳು ತಮ್ಮ ವಿಷಯ +ವನ್ನು ಚರ್ಚಿಸಿದರು. ಈ ಯಾತ್ರೆಯ ಸಾರ್ಥಕತೆಯನ್ನೇ ಫ್ರೊಫೆಸರ್‌ ಸೈಸ್ಲಿಂಗರ್‌ರು ಪ್ರಶ್ನಿಸಿದಾಗ + +ಬ್ರಾಡ್‌ ಲಿಟ್ಲ್‌ ಹೇಳಿದ: + +“ಏಕಪಕ್ಷೀಯ ನಿಶ್ನಸ್ತ್ರೀಕರಣವೆಂಬುದು ಗಂಡಾಂತರಕಾರಿ ಎಂದು ನಮಗೆ ಗೊತ್ತಿದೆ. ಆದರೆ +ಯಾವನೊಬ್ಬ ಅಂಜುಬುರುಕನಾಗಲಿ ಶಸ್ತ್ರಪ್ರಯೋಗದ ಲವಲವಿಕೆಯುಳ್ಳ ಸೈನಿಕನಾಗಲಿ ಇಲ್ಲವೇ +ಮುತ್ಸದ್��ಿಯಾಗಲಿ ಒಂದೇ ಒಂದು ಗುಂಡಿಯನ್ನೊತ್ತಿ ಇಡೀ ಜಗತ್ತನ್ನೇ ನಾಶೆಮಾಡಬಲ್ಲ +ಎಂಬುದು ಸ್ಪಷ್ಟವಿರುವಾಗ ಇದಕ್ಕೊಂದು ಮೂಲಭೂತ ಉತ್ತರವೇ ಬೇಕಲ್ಲವೆ? ಸಂಧಾನಕ್ಕಾಗಿ +ಕಾಯ್ದೆ, ಕರಾರುಗಳನ್ನು ಹಾಕದೇನೇ ಶಸ್ತ್ರಾಸ್ತ್ರಗಳ ತ್ಕಾಗದ ವಿಚಾರವನ್ನು ಮಾಡುವಂತೆ ಜಿನರನ್ನು +ಪ್ರೇರೇಪಿಸಲು ಪ್ರಯತ್ನ ಮಾಡಲೆಂದು ನಾವು ಮಾಸ್ಕೋದವರೆಗೆ ಪಾದಯಾತ್ರೆ ಕೈಕೊಂಡಿದ್ದೇವೆ. +ನಾವೆಲ್ಲ ಒಂದು ಸ್ಫೋಟದಿಂದ ಛಿನ್ನವಿಚ್ಛಿನ್ನರಾಗಿ ಆಕಾಶದಲ್ಲಿ ತೂರಲ್ಪಡುವ ಮೊದಲೇ ಶಸ್ತ್ರಾಸ್ತ್ರ +ಸ್ಪರ್ಧೆ ನಿಲ್ಲಬೇಕು”. ಸ + +ಶಾಂತಿ ಪಥಕ ನ್ಕೂಯೋರ್ಕಿಗೆ ನಡೆದುಹೋಗಿ ಅಲ್ಲಿ ಸಂಯುಕ್ತ ರಾಷ್ಟ್ರ ಸಂಘದೆದುರು ಚಿಕ್ಕ +ಮತಪ್ರದರ್ಶನವನ್ನು ನಡೆಸಿ ಅಲ್ಲಿಂದ ಲಂಡನ್ನಿಗೆ ವಿಮಾನದಲ್ಲಿ ಪ್ರಯಾಣ ಮಾಡಿತು. + +“ಶಾಂತಿವಾದಿಗಳು ಮೋಸಹೋಗುವಂಥ ದೇಶ ಇಂಗ್ಲುಡ್‌. ಅಲ್ಲಿ ಶಾಂತಿ ಚಳವಳಿ ಬಲ +ವಾಗಿದೆ. ನಿಶ್ಶಸ್ತ್ರೀಕರಣದಲ್ಲೂ ಅಲ್ಲಿ ಆಸ್ಲೆ ಇದೆ. ಅಲ್ಲಿ ಸಿಗುವ ಪ್ರೋತ್ಸಾದಿಂದ ಗಗನಕ್ಕೇರಿ +ದಂತಾಗುತ್ತದೆ. ನಾವೆಂದರೆ ಬಹಳ ದೊಡ್ಡವರು ಎಂಬ ಭಾವನೆ ಬರುತ್ತದೆ.'' ಸ್ಕಾಟ್‌ ಇಂಗ್ಲಂಡಿನ +ಬಗ್ಗೆ ನುಡಿಯುತ್ತಾ ಹೇಳುತ್ತಾನೆ. + + + + + +ನವೆಂಬರ್‌ 1988 | 41; + + +ಷ್‌ + + +ಲಂಡನ್‌ ವಿಮಾನ ನಿಲ್ದಾಣದಲ್ಲಿ ಈ ಶಾಂತಿಪಾದಯಾತ್ರಿಕರನ್ನು 4000 ಬನ + + + + + +ಎದುರ್ಗೊಂಡರು. ಮಳೆ ಜೋರಾಗಿ ಬೀಳುತ್ತಿದ್ದರೂ ಲೆಕ್ಕಿಸದೆ ಅವರ ಜೊತೆಯಲ್ಲಿ ಟ್ರಾಫಲ್ಲರ್‌ +ಚೌಕಿನವರೆಗೆ ನಡೆದರು. ನಾಲ್ಕು ದಿನಗಳ ವರೆಗೆ ಸಭೆಗಳನ್ನು ಸೇರಿಸಿ ಭಾಷಣಗಳನ್ನು ' ಮಾಡಿದ ಈ +ಶಾಂತಿ ವಾದಿಗಳು ಇಂಗ್ಲೀಷ್‌ 'ಕಡಲ್ಲಾ ಲುವೆ ದಾಟಿ ಫ್ರಾನ್ಸಿನ ದಂಡೆಯತ್ತ ನಡೆದರು. + +ಫ್ರೆಂಚ್‌ ಸರಕಾರ ಇವರಿಗೆ ಪ್ರವೇಶ ಪತ್ರವನ್ನು ಕೊಡಲು ನಿರಾಕರಿಸಿತ್ತು. ಇವರ ಪಾದ +ಯಾತ್ರೆಯ ಮಾರ್ಗದಲ್ಲಿದ್ದ ದೇಶಗಳಲ್ಲಿ ಫ್ರಾನ್ಸ್‌ ಒಂದೇ ಇವರಿಗೆ "ನ'ಕಾರವಿತ್ತ ದೇಶವಾಗಿತ್ತು. + +ಆದರೆ ಶಾಂತಿವಾದಿಗಳು ಕೈಚೆಲ್ಲಿ ಕೂಡ್ರಲಿಲ್ಲ. “ನಿರಾಕರಣೆಗೆ ಯಾವ ಕಾರಣವನ್ನೂ ಫ್ರೆಂಚ್‌ +ಸರಕಾರ ಕೊಡಲಿಲ್ಲ. ಆದರೆ ಫ್ರೆಂಚ್‌ ಜನರೆದುರು ನಾವು ಮಾತನಾಡುವುದು ನಮ್ಮ ಕರ್ತವ್ಕ +ವೆಂದು ಭಾವಿಸಿದೆವು. ಲೆ ಹಾವ್ರೆಗೆ ಹೊರಟ ದೋಣಿಯೊಂದನ್ನು ಏರಿದೆವು. ನಾವು ತೀರವನ್ನು +ತಲುಪಿದಾಗ ಫ್ರೆಂಚ್‌ ಪೊಲೀಸರು ನಮ್ಮನ್ನು ಇಳಿಯಗೊಡಲಿಲ್ಲ. ಹೀಗಾದೀತೆಂಬ ಕಲ್ಪನೆ +ನಮಗಿತ್ತು. ಅಲ್ಲಿ ದಂಡೆಯ ಮೇಲೆ ನೆರೆದಿದ್ದ ಫ್ರೆಂಚ್‌ ಶಾಂತಿವಾದಿಗಳತ್ತ ನಾವು ಕೈ ಬೀಸಿದೆವು. +ಅವರ ಕೈಯಲ್ಲಿ “ಬಾಂಬನ್ನು ಪ್ರತಿಬಂಧಿಸಿರಿ' ಎಂಬ ಘೋಷಣೆಯನ್ನು ಬರೆದ ಫಲಕಗಳಿದ್ದವು. +ಪೊಲೀಸರು ಅವನ್ನು ಕಸಿದುಕೊಂಡು ಸಮುದ್ರಕ್ಕೆಸೆದರು. + +“ನಾವು ದೋಣಿಯಲ್ಲಿ ಆಪ್ತಾಲೋಚನೆ ಮಾಡಿ ಯಾವುದೊಂದು ಬಗೆಯ ಸತ್ಕಾಗ್ರಹದಿಂದ +ಪ್ರತಿಭಟನೆ. ಸಲ್ಲಿ; ಸಬೇಕೆಂದು ನಿರ್ಧರಿಸಿದೆವು. ಆದರೆ ಹೇಗೆ? ಸತ್ಕಾಗ್ರಹ ಅಹಿಂಸಾತ ಕವೂ +ಆಕರ್ಷಕವೂ, ಬವ [ವೂ ನಮ್ಮ ಕಾರ್ಯಕ್ಕೆ ನೇರವಾಗಿ ಸಂಬಂಧಪಟ್ಟಿದ್ದೂ ಆಗಿರಬೇಕು. +“ದೋಣಿಯಿಂದ ನೀರಿನಲ್ಲಿ ಧುಮುಕೋಣೆ" ಎಂದೊಬ್ಬ ಕೂಗಲು ಉಳಿದವರೆಲ್ಲ “ಭೇಷ್‌” +ಎಂದರು.” + +ಸ್ಕಾಟ್‌ ಮತ್ತು ಇನ್ನಿತರ ಹದಿನೈದು ಜನ ಶಾಂತಿ ಯಾತ್ರಿಕರು ನಿಶ್ಶಸ್ತ್ರೀಕರಣದ ಹಸ್ತಪತ್ರಿಕೆಗಳು +ತುಂಬಿದ್ದ ವಾಟರ್‌ ಪ್ರೂಫ್‌ ಪ್ಲಾಸ್ಟಿಕ್‌ ಚೀಲಗಳನ್ನು ಹೆಗಲಿಗೆ ಹಾಕಿಕೊಂಡು ನೀರಿನಲ್ಲಿ +ಧುಮುಕಿದರು. + +ಸ್ಕಾಟ್‌ ಒಳ್ಳೆಯ ಈಜುಗಾರ ಎಂದು ಗೊತ್ತಿದ್ದರೂ ಬೀಯ ಹೃದಯ ಹೊಡೆದುಕೊಳ್ಳ +ತೊಡಗಿತು. ಈ ದೃಶ್ಯದ ಫೋಟೋ ತೆಗೆಯಲು 'ಅವಳಿಗೆ ಹೇಳಿದ್ದರು. ಆದರೆ ಅವಳ ಕೈಗಳು +ನಡುಗುತ್ತಿದ್ದುದರಿಂದ ಒಂದು ಫೋಟೋ ಕೂಡಾ ಸರಿಯಾಗಿ ಬರಲಿಲ್ಲ. + + +ಶಾಂತಿಯಾಂತ್ರಿಕರು ನೀರಿನಲ್ಲಿ ಹಾರಿಕೊಂಡ ಕೆಲವೇ ನಿಮಿಷಗಳಲ್ಲಿ ಫ್ರೆಂಚ್‌ ಪೊಲೀಸರ +ಮೂರು ವ್ಯಾನುಗಳು, ಒಂದು ಆಂಬ್ಯುಲೆನ್ಸ್‌ ವಾನ್‌, ಸುದ್ದಿಗಾರರಿಂದ ತುಂಬಿದ ಮೂರು +ಕಾರುಗಳು ಬಂದರದ ಧಕ್ಕೆಯ ಬಳಿ ನೆರೆದವು. ಫ್ರೆಂಚ್‌ ಪೊಲೀಸನೊಬ್ಬ +ಶಾಂತಿಯಾತ್ರಿಕರನ್ನುದ್ದೇಶಿಸಿ "ಫ್ರೆಂಚ್‌ ಸರಕಾರಕ್ಕೆ ಶರಣಾಗತರಾಗಿರಿ' ಎಂದು ಕೂಗಿದ. +. ಶಾಂತಿಯಾತ್ರಿಕರು ಕೈಬೀಸುತ್ತಾ ದಂಡೆಯತ್ತ ಈಜಿ ಬರತೊಡಗಿದರು. ಹ ಪೊಲೀಸ +ನೊಬ್ಬ ದೋಣಿಯೊಂದರಲ್ಲಿ ಜಿಗಿದು ಅದರ ಯಂತ್ರವನ್ನು ಆರಂಭಿಸಲು ಯತ್ನಿಸಿದ. ಯಂತ್ರ +ಚಾಲೂ ಆಗಲಿಲ್ಲ. ಸ್ಕಾಟ್‌ ಅಲ್ಲಿಗೆ ಈಸಿಹೋಗಿ ಅವನಿಗೊಂದು ಹಸ್ತ ಪತ್ರಿಕೆ ಕಡ ಮಾಡಿದ. +ಆ ಹಸ್ತ ಪತ್ರಿಕೆಯ ಬದಲು ಸ್ಕಾಟ್‌ನ ಕೈಯನ್ನೇ ಹಿಡಿಯಲೆತ್ಲಿಸಿದ. ಸ್ಕಾಟ್‌ ದೋಣಿಯ ಅಡಿಯಲ್ಲಿ +ಈಸಿ ಹೋಗಿ ಒಂದು ಹಸ್ತ ಪತ್ರಿ ಕೆಯನ್ನು ದೋಣಿಯಲ್ಲಿ ಚೆಲ್ಲಿದ. ಇಷ್ಟರಲ್ಲಿ ದಂಡೆಯಲ್ಲಿ +ನೂರಾರು ಜನ ಸೇರಿದರು. "ನೀರಿನಲ್ಲಿ ಈಸುತ್ತಿದ್ದ ಶಾಂತಿಯಾತ್ರಿಕರೆಲ್ಲ ಬಂದರದಲ್ಲಿ ತಂಗಿದ್ದ +ಹ ಹಡಗುಗಳ ಮೇಲೆ ಹಸ್ತ ಪತ್ರಿ ಕೆಗಳನ್ನು ತೂರತೊಡಗಿದರು. " “ನಾವು ಶಾಂತಿಗಾಗಿ ಈಸುತ್ತಿ +ದ್ದೇವೆ! ಪರಮಾಣು ಶಸ ಗಳನ್ನು ತ್ಯಜಿಸಿರಿ! "ಮುದ ಕಾಲ ಮುಗಿದುಹೋಯಿತು.” + +ಜನ ಹರ್ಷಚಿತ್ತರಾಗಿ ಕೂಗಿದರು, ಕೈಬೀಸಿದರು. ಆದರೆ ಸ್ಕಾಟ್‌ನಿಗೆ ಅದರ ಇ ಸರಿಯಾಗಿ +ಆಗಲಿಲ್ಲ. ಜನ ಅವನ, ಹಕುಮುರುಕು ಫೆ ್ರಿಂಚ್‌ ಭಾಷೆಯ ಮಾತುಗಳನು ಅರ್ಥಮಾಡಿಕೊಂ +ದ್ದರೊ ಅಥವಾ ಆಗಿನ ಉತ್ಸಾಹ- ಉದ್ದೇಗಪೂರ್ಣ ವ ವಾತಾವರಣದ ಪ್ರಭಾವದಿಂದ pee: +ದ್ದರೋ ಅವನಿಗೆ ತಿಳಿಯಲಿಲ್ಲ. ಮುಂದೆ ಕೆಲ ಸೆಕೆಂಡುಗಳಲ್ಲಿ ಮೂವರು ಪೊಲೀಸರಿದ್ದ ಲಾಂಚ್‌ + + +ಸೆ + + +116 ಸೂರಿ + + +ಒಂದು ಸ್ಕಾಟ್‌ ನಿಂತಿದ್ದ ಕಟ್ಟೆಗೆ ಡಿಕ್ಕಿ ಹೊಡೆಯಿತು. ಸ್ಕಾಟ್‌ ನೀರಿನಲ್ಲಿ ಬಿದ್ದ. ಪೊಲೀಸರು +ಅವನನ್ನು ಲಾಂಚಿನೊಳಕ್ಕೆ ಜಗ್ಗಿ ಕೊಂಡರು. ದಂಡೆಗೊಯ್ದು 'ಪೊಲೀಸ್‌ ವ್ಯಾನಿನಲ್ಲಿ. ಕೂಡಿಸಿದರು. +“ನನ್ನ ಕೈತಿರುವಿ ಒದ್ದ ಪೊಲೀಸನ ಕೆನ್ನೆಗೊಂದು ಬಿಗಿಯಬೇಕು ಎಂದು ನನಗನಿಸಿತು. ಆದರೆ ನಾನು +ಅಹಿಂಸಾ ಪ್ರಚಾರಕನಾದ್ದರಿಂದ ಅದು ತರವಲ್ಲ ಎಂದುಕೊಳ್ಳುತ್ತ ಸುಮ್ಮನಾದೆ'' ಎನ್ನುತ್ತಾನೆ +ಸ್ಕಾಟ್‌. + +ಪೊಲೀ���್‌ ಠಾಣೆಯಲ್ಲಿ ಸ್ಕಾಟ್‌ನನ್ನು ಒಂದು ಚಿಕ್ಕ ಕೋಣೆಗೆ ನೂಕಿದರು. ಆಗಲೇ ಆ ಕೋಣೆ +ಶಾಂತಿಯಾತ್ರಿಕ ಈಜುಗಾರರಿಂದ ತುಂಬಿತ್ತು. ಎಲ್ಲರೂ ತೊಯ್ದುಹೋಗಿದ್ದರು. ದಣಿದಿದ್ದರು. +ಪಥಕದಲ್ಲಿಯ ಒಬ್ಬಳಂತೂ ನೀರಿನಲ್ಲಿ ಒಂದು ತಾಸಿಗಿಂತ ಹೆಚ್ಚು ಹೊತ್ತು ಈಸುತ್ತಿದ್ದ ಳು. ಅವಳು +ಧಕ್ಕೆಗೆ ಬರಲೆತ್ಲಿ ಸಿದಾಗಲೆಲ್ಲ ಪೊಲೀಸರು ಅವಳ ಕೈಗಳ ಮೇಲೆ ಹೊಡೆದು ಹಿಂದಕ್ಕಟ್ಟಿದ್ದರು. +ಕೊನೆಗೆ ಪೊಲೀಸ್‌ ಲಾಂಚ್‌ ಅವಳಿದ್ದಲ್ಲಿಗೆ ಹೋಗಿತ್ತು. ಅಧಿಕಾರಿಯೊಬ್ಬ ಅವಳ ಕೂದಲನ್ನು +ಹಿಡಿದು ಅವಳನ್ನು ಲಾಂಚಿನೊಳಕ್ಕೆ ಎಳೆದಕೊಂಡಿದ್ದ. + + +ಆದರೆ ಅವರಾರೂ ಪೊಲೀಸರ ಬಗ್ಗೆ ದ್ವೇಷಭಾಎನೆ ತಾಳಲಿಲ್ಲ. ತಿಳಿದೂ ತಿಳಿದೂ ಅವರು +ಕಾನೂನುಭಂಗಮಾಡಿದ್ದರು. ಅದರ ಪ್ರಾಯಶ್ಚಿತ್ತ ಭೋಗಿಸಲು ಸಿದ್ದರಾಗಿದ್ದರು. + +ಶಾಂತಿಯಾತ್ರಿಕರು ನೀರಿನಲ್ಲಿ ಹಾರಿಕೊಂಡ ಏಳು ತಾಸುಗಳ ನಂತರ - ಅವರನ್ನು ಮತ್ತೆ +ಬಂದರಕ್ಕೆ ಕರೆದೊಯ್ದರು. ಅಲ್ಲಿ ದೊಡ್ಡದೊಂದು ಜನರ ಗುಂಪು ಇನ್ನೂ ಇತ್ತು. ಅವರೆಲ್ಲ +ದೋಣಿಯಲ್ಲಿದ್ದ ಶಾಂತಿಯಾತ್ರಿ ಕರತ್ತ ಕೈಬೀಸುತ್ತ ಕೂಗುತ್ತ ನಿಂತಿದ್ದರು. ಪೊಲೀಸ್‌. ವಾನ್‌ ಆ +ಜನರ ನಡುವೆ ಹಾದಿ ಮಾಡಿಕೊಂಡು ಸಾಸ ಶಾಂತಿಯಾತ್ರಿ ಕರನ್ನಿ ಳಿಸಿ ಸ್ಪೆಚರ್‌ಗಳ "ಮೇಲೆ +ಹಾಠಿಧಕ್ಕೆಗೆ ಸಾಗಿಸಿದರು. + + +ಶಾಂತಿಯಾತ್ರಿಕರು ಇಂಗ್ಲಂಡಿನ ಸೌಥಂಪ್ಟನ್‌ ಬಂದರಕ್ಕೆ ಮರಳಿ ಬಂದಾಗ ಪತ್ರಿಕೆಗಳಲ್ಲಿ ಎಶ +ಸಾಹಸ ಕಾರ್ಯದ ವರ್ಣನೆ ಪ್ರಾಮುಖ್ಯವಾಗಿ ಬಂದಿತ್ತು. ಪ್ಕಾರಿಸ್ಸಿನಿಂದ ಫ್ರೆಂಚ್‌ ಶಾಂತಿ ಪಥಕ +ವೊಂದು ಹೊರಟು ಈ ಅಮೆರಿಕನ್‌ ಶಾಂತಿಪಾದಯಾತ್ರಿಕರನ್ನು "ಬೆಲ್ಜಿಯಂ ಗಡಿಯಲ್ಲಿ ಕೂಡಿ +ಕೊಳ್ಳುವುದು ಎಂಬ ಸುದ್ದಿಯೂ ಪ್ರಕಟವಾಗಿತ್ತು. ಕ +ಬೆಲ್ಜಿಯಂ ಗಡಿಗೆ ಅವರು ಮಾರನೇ ದಿನ ಬಂದಾಗ ಬೆಲ್ಜಿಯನ್‌ ಗುಪ್ತಪೊಲೀಸರು ಅವರ +ಮಾರ್ಗದಲ್ಲೆಲ್ಲ ಅವರನ್ನನುಸರಿಸಿ ಅವರಿಗೆ ಸಕಲ ಸೌಕರ್ಯಗಳು ಲಭ್ಯವಾಗುವಂತೆ ಏರ್ಪಾಡು +' ಮಾಡಿದರು ಎಂಬುದು ತಿಳಿದು ಅವರಿಗೆ ಆಶ್ಚರ್ಯವಾಯಿತು. ಶಾಂತಿಯಾತ್ರಿಕರಿಗೆ ಕೆಥೋಲಿಕ್‌ +ಕಾನ್ವೆಂಟ್‌ಗಳು ಹಾದಿಯಲ್ಲಿ ಆತಿಥ್ಕ ನೀಡಿದ್ದವು, ಉತ್ತಮ ಊಟವನ್ನು ಬಡಿಸಿದ್ದವು. ಅದಕ್ಕಾಗಿ +ಹಣ ಕೇಳಿದ ಸಂದರ್ಭಗಳು ಕಡಿಮೆಯಾಗಿದ್ದವು. ಹಾಲಂಡಿನಲ್ಲಿ ಸುಸಂಘಟಿತವಾದ ಶಾಂತಿವಾದಿ +ಸಂಘಗಳು ಅವರಿಗೆ ಸ್ವಾಗತಾತಿಥ್ಯಗಳನ್ನು ನೀಡಿದವು. +ಆದರೆ ಮುಂದೆ ಕೆಲ ದಿನಗಳ ನಂತರ ಪಶ್ಚಿಮ ಜರ್ಮನಿಯಲ್ಲಿ ಈ ತಂಡ ತೊಂದರೆಗೊಳ +ಗಾಯ್ತು. ಬೀದಿಯ ಮೂಲೆಗಳಲ್ಲಿ ಅಪ್ಪಣೆ ಪಡೆಯದೆ ನಿಂತರೆಂದು ಅವರಲ್ಲನೇಕರನ್ನು ಬಾನ್‌ +ನಲ್ಲಿ ಬಂಧಿಸಿದರು. ಅನಧಿಕೃತ ಸ್ಥಳದಲ್ಲಿ ನಿಂತಿದ್ದಕ್ಕಾಗಿ ಡಾರ್ಟ್‌ ಮಂಡ್‌ನಲ್ಲಿ ಇಡೀ ಪಥಕದವ +' ರನ್ನೇ ಪೊಲೀಸರು ಬಂಧಿಸಿದರು. +ಕ “ಪಶ್ಚಿಮ ಜರ್ಮನಿಯಲ್ಲಿ ನಮಗೆ ನಿರಾಶೆ ಆಯ್ತು. ಕೆಲವರು ನಮಗೆ ವಿರೋಧ ಮಾಡಿದ +ಚ ರೆಂದಲ್ಲ, ಆದರೆ ಅವರೆಲ್ಲ ಭಾವನಾಹೀನರಂತೆ ಕಂಡುಬಂದಿದ್ದಕ್ಕಾಗಿ. ಈಶಾನ್ಯ ಅಮೆರಿಕದಲ್ಲಿ +ಬಹಳಷ್ಟು ಜನ ನಮ್ಮನ್ನು ವಿರೋಧಿಸಿದರೂ ನಮ್ಮೊಂದಿಗೆ ಶಾಂತಿಯ ಮಾತನ್ನು ಚರ್ಚಿಸಲು +ಅವರು ಸಿದ್ದರಿದ್ದರು. ಆದರೆ ಜರ್ಮನಿಯ ಜನರು "ನಾವು ಚೆನ್ನಾಗಿಯೇ ಇದ್ದೇವೆ. ಇದ್ದುದನ್ನು +ಹದಗೆಡಿಸಬೇಡಿ. ಈಗ ಹದಿನೈದು ವರ್ಷಗಳ ಹಿಂದೆ ಧೂಳಿನಲ್ಲಿ ಹೊರಳಾಡುತ್ತಿದ್ದ ನಾವು ಈಗ +ಅಭಿವೃದ್ದಿಯನ್ನು ಸಾಧಿಸಿಕೊಂಡಿದ್ದೇವೆ. ನಮ್ಮ ಅಂಗಡಿಗಳನ್ನು ನೋಡಿ, ಬೇಕಾದ ಸಾಮಾನಗಳು +ಸಿಗುತ್ತವೆ. ಬೀದಿಗಳಲ್ಲಿ ಮೋಟಾರುಗಳು ತುಂಬಿ ಹೋಗಿವೆ ಎನ್ನುವಂತಿತ್ತು'' ಎಂದು ಸ್ಕಾಟ್‌ +ಪಶ್ಚಿಮ ಜರ್ಮನಿಯಲ್ಲಿ ದೊರೆತ ಅನುಭವವನ್ನು ವಿವರಿಸಿದ್ದಾನೆ. + + +ನವೆಂಬರ್‌ 1988 | 117 +is » TE + + + + + + + + +ಶಾರಿತಪಾದಯಾತ್ರಿ ಕರು ಪೂರ್ವಜರ್ಮನಿಗೆ ಹೊರಡುವುದಕ್ಕೆ ಕೆಲ ನಿಮಿಷಗಳ ಮೊದ +ಅಮೆರಿಕನ್‌ ಉದ್ದಿಮೆದಾರನೊಬ್ಬ ಹೇಳಿದ: “ಮಿತ್ರರೆ, ಇದು ಖಾಸಗಿ ಮಾತು. ಆದರೆ +' ಕಮ್ಯುನಿಸ್ಟ್‌ ಜಗತ್ತಿನ ಬಗ್ಗೆ ನಿಮಗೆ ಒಂದಿಷ್ಟು ಜ್ಞಾನವಿರಬೇಕು. ಪಶ್ಚಿಮ ಜಗತ್ತಿನಲ್ಲಿ ನಿಮಗೆ 1 +ಸಾಕಷ್ಟು ವಿರೋಧ ಕಂಡುಬಂದಿರಬೇಕು. ಆದರೆ ಅಲ್ಲಿ ನಿಮ್ಮ ನಿಜಸ್ಥಿ, ತಿಯ ಕಲ್ಪನೆ ನಿಮಗಿತ್ತು. +ನಿಮ್ಮನ್ನು ಬೈದ, ಹೊಡೆದ ಜನ ನಿಮ್ಮನ್ನು ದ್ವೇಷಿಸುತ್ತಿ ರಬಹುದು, ಆದರೆ ಕಮ್ಮುನಿಸ್ಟ್‌ ಜಗತ್ತಿ ನಲ್ಲಿ +ಹಾಗಲ್ಲ. ಅವ ಕೂದಲಿನಿಂದ ಕುತ್ತಿ ಗೆ ಕೊಯ್ದು ವವರು. ಅವರು ನಿಮ್ಮ ಬುದ್ಧಿ; ಭ್ರ ಂಶಕ್ಕಾ ಗಿ ಯತ್ತಿ +ಸುವರು. ಜಾಗ್ರತೆಯಿರಲಿ'', + +"ಕಬ್ಬಿಣದ ಪರದೆ' ದಾಟಿ ಕಮ್ಮುನಿಸ್ಟ್‌ ಜಗತ್ತಿನಲ್ಲಿ ಈ ಪಾದಯಾತ್ರಿಕರು ಕಾಲಿಟೊ ಡನೆ ತಾವು +ಪೂರ್ವ ಜರ್ಮನಿಯ ಶಾಂತಿ ಸಮಿ ುತಿಯವರು ಎಂದುಕೊಂಡು ಸುಮಾರು 50 ಜನ ಅವರನ್ನು +ಭೇಟಿಯಾದರು. ಅವರು ಅತಿಥಿಗಳ ಕೈಕುಲುಕಿ, ಬೆನ್ನು ಚಪ್ಪರಿಸಿ ಅವರನ್ನನುಸರಿಸಿ ನಡೆದರು. + +“ನಾವೊಂದು ಬೀದಿಯ ಮೂಲೆಯಲ್ಲಿ ನಿಂತು ಭಾಷಣ ಮಾಡಲು ಯತ್ನಿಸಿದೆವು. ನಮ್ಮನ್ನೆದು +ರ್ಗೊಂಡ ಶಾಂತಿಸಮಿತಿಯ ಜನ ನಮ್ಮನ್ನು ಸುತ್ತುಗಟ್ಟಿ.ನಿಂತು ಕಾಲು ಅಪ್ಪಳಿಸಿ, ಚಪ್ಪಾ ಛೆತಟ್ಟಿ, +ಕೂಗಿ ಗದ್ದಲ ಮಾಡಿ ನಾವಂದದ್ದೆ. ನೂ. ಯಾರಿಗೂ ಕೇಳದಂತೆ ಮಾಡಿದರು. ಪಶ್ಚಿಮ ಜರ್ಮನಿ +ಯನ್ನು ನಿಶ್ನಸ್ತ್ರ ಗೊಳಿಸಿರಿ ಎಂಬ ಫಲಕಗಳನ್ನ ವರು ಹಿಡಿದುಕೊಂಡಿದ್ದರು”. + + +ಶಾಂತಿಪಾದಯಾತ್ರಾ ಪಥದವರು ಪೂರ್ವ ಜರ್ಮನಿಯ ಹೆದ್ದಾರಿಯ ಮಗ್ಗುಲಲ್ಲಿ ಕುಳಿತು ' + +ತಮ್ಮ ಜರ್ಮನ್‌ ಬೆಂಬಲಿಗರಿಗೆ ಖಂಡತುಂಡವಾಗಿ ತಮ್ಮ ಅಭಿಪ್ರಾಯ, ಧೈೇಯ ಇತ್ಯಾದಿಗಳನ್ನು +ಹೇಳಿದರು. ಬ್ರಾಡ್‌ ಲಿಟ್ಲ್‌ ಹೇಳಿದ: “ನಮ್ಮ ಪಥಕದ ನಿಯಮಗಳಿಗೆ ಸಂಪೂರ್ಣವಾಗಿ ಅಧೀನ +ವಾಗಿ ನಡೆಯದವರಾರೂ ನಮ್ಮ ಪಥಕದಲ್ಲಿ ಸೇರಿಸಿಕೊಳ್ಳಲಾರರು. ನಾವು ಒಪ್ಪದ ಘೋಷಣೆ +ಗಳನ್ನು ಬರೆದ ಫಲಗೆಗಳನ್ನು ಯಾರೂ ಹಿಡಿದುಕೊಳ್ಳ. ಲಾರರು. ನಮಗೆ ಬರೇ ಪಶ್ಚಿಮ ಜರ್ಮನಿ +ಯನ್ನು ಮಾತ್ರ ವಲ್ಲ, ಇಡೀ ಜಗತ್ತನ್ನೇ ನಿಶ್ಶಸ್ತ್ರ ಗೊಳಿಸಬೇಕಾಗಿದೆ”. ಪೂರ್ವ ಜರ್ಮನಿಯ +ಶಾಂತಿಸಮಿತಿಯ ಜನ ತಟ್ಟನೆ ಈ 'ಕರಾರುಗಳಿಗೆ ಒಪ್ಪಿ ದ್ದನ್ನು ಕಂಡು ಬ್ರಾಡ್‌ನಿಗೆ ಆಶ್ಚರ್ಯ +ವಾಯಿತು. ಮುಂದೆ ಅವರಿಂದೇನೂ ಬ್ರಾಡ್‌ನ ಪಥಕಕ್ಕೆ ತೊಂದರೆಯಾಗಲಿಲ್ಲ. ಒಂದೆಡೆ ಮಾತ್ರ +ವಿಚಿತ್ರ ಕಟು ಅನುಭವ ಬಂತು. ಅವರ ಭಾಷಣಕ್ಕೆ 8-10 ಸಾವಿರಕ್ಕಿಂತಲೂ ಹೆಚ್ಚು ಜನ ಸೇರಿ +ದ್ದರು. ಜರ್ಮನ್‌ ಶಾಂತಿವಾದಿಗಳಿಗೆ "ಈ ಹಸ್ತಪತ್ರಿಕೆಗಳನ್ನು ಹಂಚಿರಿ' ಎಂದು ಬ್ರಾಡ್‌ನ ಪಥಕ +ದವರು ಸಾವಿರಾರು ಹಸ್ತಪತ್ರಿಕೆಗಳನ್ನು ಕೊಟ್ಟರು. ಅದೇ ಅವರ ದೊಡ್ಡ ತಪ್ಪಾಯಿತು: ಮರುದಿನ +ಮುಂಜಾನೆ ಈ ಸಹಸ್ರಾರು ಪತ್ರಿಕೆಗಳು ಒಂದು ಹೊಂಡದಲ್ಲಿ ತೇಲುತ್ತಿರುವುದು ಅವರಿಗೆ +ಕಾಣಿಸಿತು. + + +ಅಲ್ಲದೆ ಶಾಂತಿಪಾದಯಾತ್ರಿಕರಿಗೆ ತಮ್ಮ ಮೇಲೆ ಸದಾ ರಾಜಕೀಯ ಕಣ್ಣಾವಲಿರುವುದು ತಿಳಿ +ದಿತ್ತು.. ಒಬ್ಬಾತ ಕಣ್ಣೀರು ಸುರಿಸುತ್ತ ಅವರ ಬಳಿಗೆ ಬಂದಾಗ ಅವರಿಗೆ ಆಶ್ಚರ್ಯವಾಗಿ +ಹೋಯಿತು. "ಬಂದಾತ, “ನಾನೊಬ್ಬ ಶಾಲೆಯ ಪ್ರಿನ್ಸಿಪಾಲ್‌, ಆದರೆ ಸರಕಾರದ ನಿಯಂತ್ರಣ +ಇಷ್ಟೆಲ್ಲಾ ಇರುವಾಗ ನಾನೇನು ಕಲಿಸಲಿ? ನಾನು ಸತ್ಯವನ್ನು ಕಲಿಸಬಯಸುತ್ತೇನಲ್ಲದೆ ರಾಜಕೀಯ +ವನ್ನಲ್ಲ, ಆದರೆ ಇಲ್ಲಿ ಪ್ರತಿಯೊಂದು ಸತ್ಕಕ್ಕೂ ರಾಜಕೀಯ ಒಪ್ಪಕೊಡುತ್ತಿದ್ದಾರೆ.” ಎಂದ +ವಿದ್ಯಾರ್ಥಿಯೊಬ್ಬ “ನಾನು ಲಿಪ್‌ಜಿಗ್‌ ವಿಶ್ವವಿದ್ಕಾಲಯದಲ್ಲಿದ್ದೇನೆ. ನಮ್ಮಲ್ಲಿರುವ +ವಿದ್ಯಾರ್ಥಿಗಳಲ್ಲಿ ನೂರಕ್ಕೆ ಎಪ್ಪತ್ತೈದರಷ್ಟು ಜನ ಪಶ್ಚಿಮ ಜಗತ್ತಿಗೆ ಓಡಿಹೋಗಬೇಕೆನ್ನುತ್ತೇವೆ. +ದಯವಿಟ್ಟು, ನಮಗೆ ಸಹಾಯ. ಮಾಡಿ”, ಎಂದ. + + +ಬ್ರಾಡ್‌ ಲಿಟ್ಲ್‌ ಅವನಿಗೆ ಹೇಳಿದ: “ನಾವು ಮಹಾತಾ ಗಾಂಧಿಯವರ ಅಹಿಂಸಾತ್ಮಕ ಸತ್ಕಾಗ್ರಹ +ದಲ್ಲಿ ನಂಬಿಕೆಯುಳ್ಳ ವರು. ಅವರಿಂದ ನಾವು ಮಾಡುವುದೆಲ್ಲವೂ ಬಹಿರಂಗವಾಗಿ, 'ನ್ಮಾಯವಾ ಾಗಿ +ಇರಬೇಕು. ನಾವು "ಮಾಡುವುದೆಲ್ಲವೂ ಬಹಿರಂಗವಾಗಿ, ನ್ಮಾಯವಾಗಿ ಇರಬೇಕು. ನಾವು ಒಳ +ಸಂಚುಗಳಲ್ಲಿ ಭಾಗವಹಿಸಲಾರೆವು. ಸುಳ್ಳು ಹೇಳಲಾರೆವು. ನಾವು ನ್ಮಾಯವೆಂದು ನಂಬಿ ನಿರುವುದನ್ನು +ಸಾಧಿಸಲು 'ಕೂಡ ವಾಮಮಾರ್ಗವನ್ನು ಹಿಡಿಯಲಾರೆವು. ನಾವು ನಿಮಗೆ ಹೇಗೆ ಸಹಾಯ + + +“48 +ಕಸೂರಿ + + +ಇ + + +a + + +"' ಮಾಡಬಲ್ಲೆವು?” +ಆ ವಿದ್ಯಾರ್ಥಿ ಸಿಟ್ಟಿನಿಂದಲೇ, "ಇಲ್ಲ, ನೀವು ಸಹಾಯ ಮಾಡಲಾರಿರಿ'', ಎಂದುತ್ತರವಿತ್ತ. +ಆಗಸ್ಟ್‌ ೧೩ರಂದು ಪಶ್ಚಿಮ ಮತ್ತು ಪೂರ್ವ ಜರ್ಮನಿಯನ್ನು ಪ್ರತ್ಕೇಕಿಸುವ ಸಿಮೆಂಟಿನ ಗೋಡೆ + + +ಮತ್ತು ಮುಳ್ಳು ತಂತಿ ಬೇಲಿಯನ್ನು ಪೂರ್ವ ಜರ್ಮನ್‌ ಸರ್ಕಾರ ಪ್ರಾರಂಭಿಸಿದ ದಿನ ಈ ಪಾದ +ಯಾತ್ರಿ ಕರು ಪೂರ್ವ ಬರ್ಲಿನ್‌ನ್ನು ತಲುಪಿದರು. + + +ಪಶ್ಚಿಮ ಜರ್ಮನ್‌, ಪೂರ್ವ ಜರ್ಮನ್‌, ಅಮೆರಿಕನ್‌ ಅಧಿಕಾರಿಗಳೆಲ್ಲ ಉದ್ವಿಗ್ನರಾಗಿ +ಬಂದೂಕಿನ ಕುದುರೆಯ ಮೇಲೆ ಬೆರಳಿಟ್ಟುಕೊಂಡೇ ಕುಳಿತಿದ್ದರು. ಅವರಿಗೆ ಈ ವಿಷ ನಿಮಿಷದಲ್ಲಿ +ಶಾಂತಿವಾದಿಗಳ ತಂಡವನ್ನು ಕಣ್ಣಿ ನಿಂದ ನೋಡುವುದೂ ಬೇಡವಾಯಿತು. ಪೂರ್ವ ಜರ್ಮನ್ನರು +ಅವರನ್ನು ಬಲಾತ್ಕಾ ರವಾಗಿ ಒಂದು ಬಸ್ಸಿ ನಲ್ಲಿ ತುಂಬಿ ಪಶ್ಚಿಮ ಜರ್ಮನಿಗೆ ಹೊತ್ತು ಹಾಕಿದರು. +ಅಲ್ಲಿ! ಂದ ಅವರ�� ಬೇರೊಂದು ಮಾರ್ಗದಿಂದ ಪೋಲಂಡಿಗೆ ತೆರಳಿದರು. + + +“ನಾವು ಆಗಸ್ಟ್‌ ಕೊನೆಯಲ್ಲಿ ಲ ಗಳಲ್ಲೆಲ್ಲ ಸುಗ್ಗಿ ಹಬ್ಬಗಳು ನೆರವೇರುತ್ತಿದ್ದಾಗ ಪೊಲಂಡನ್ನು +ಪ್ರವೇಶಿಸಿದೆವು. ಪ್ರತಿಯೊಬ್ಬ ನೂಸ ತಸಚಿತ್ತನಾಗಿದ್ದ. ಚರ್ಚಗಳು ಜನರಿಂದ ತುಂಬಿರುತ್ತಿ ದ್ದವು. +ನಮ್ಮ ದುರ್ದೈವದಿಂದ, ಇ ಸಂತೋಷಚಿತ್ತರಾಗಿದ್ದರೆಂದರೆ ಅವರಿಗೆ ಯುದ್ದ ಮತ್ತು +ಶಾಂತಿ ಎರಡರ ಪ್ರಸ್ತಾಪವೂ ಬೇಕಿರಲಿಲ. ನಮ್ಮನ್ನಾಲಂಗಿಸಿ, ಸ್ವಾಗತಿಸಿ ಮದ್ಯವನ್ನಿತ್ತು ". . +ಕುಣಿಯೋಣ' ಎಂದರವರು. ಬರ್ಲಿನ್‌-ವಾರ್ಸಾ ಹೆದ್ದಾರಿಯ ನಡುವೆ. ನಾವು ನೃತ್ಯ ಮಾಡು" +ವಂತಾಯಿತು.''-ಸ್ಕಾಟ್‌ ಜರ್ಮನಿಯ ಪ್ರಯಾಣದ ಮುಕ್ತಾಯವನ್ನು ವಿವರಿಸುತ್ತಾ ಹೇಳಿದ. + +ಪೋಲಂಡಿನ ಶಾಂತಿ ಸಮಿತಿಯ ಆಗ್ರಹದ ಮೇರೆಗೆ ಆಸ್ಕ್‌ವಿರಭ್‌ನಲ್ಲಿದ್ದ ನಾರು ಸ್ಮಾನಬದ್ದ +ಶಿಬಿರವನ್ನು ಸಂದರ್ಶಿಸಲು ಈ ಪಾದಯಾತ್ರಿಕರು ಒಪ್ಪಿಕೊಂಡರು. +ಉಳಿದ್ರ ನಾರು ಸ್ನಾನಬದ್ದ ಶಿಬಿರಗಳನ್ನೆಲ್ಲ ಅಳಿಸಿ ಅಲ್ಲಿ ತೋಟಪಟ್ಟಿಗಳನ್ನುಮಾಡಿದ್ದರೂ +... ಆಸ್ಕ್‌ವಿರಫ್‌ನ್ನು ಇದ್ದಕ್ಕಿದ್ದಂತೆಯೇ ಇಟ್ಟಿದ್ದಾರೆ. ಶತ್ರುಗಳು ಅಸಹಾಯ ಜನತೆಯನ್ನು ಎಂಥ +ದುರ್ದೆಸೆಗೀಡುಮಾಡಬಲ್ಲರು ಎಂಬುದನ್ನು. ನೋಡದೆ ಯಾರಿಗೂ ಏಕಪಕ್ಷೀಯ +ನಿಶ್ಶಸ್ತ್ರೀಕರಣವನ್ನು ಪ್ರಚಾರ ಮಾಡುವ ಅಧಿಕಾರವಿಲ್ಲ ಎಂದು ಡ್‌್‌ ಶಾಂತಿ ಸಮಿತಿಯ +ಸದಸ್ಮರಲೊಬ್ಬ ಹೇಳಿದ. + +“ಹ್ಹಾ! ಅದೊಂದು ಭೀಕರ ಅನುಭವವಾಗಿತ್ತು. ನರಕದಲ್ಲಿ ಐದು ತಾಸು ಸಂಚರಿಸಿ ಬಂದಂತಾ +ತು ನಮಗೆ. ಅಲ್ಲಿ ೪೦ ಲಕ್ಷ ಜನ ಯಹೂದ್ಯರು ಅಸುವನ್ನು ನೀಗಿದ್ದರು. ನಮ್ಮಲ್ಲಿ ಅನೇಕ + +ಸ್ತ್ರೀಯರು ತಿರುಗಿಹೋಗಿ ಬಸ್ಸಿನಲ್ಲಿ ಕುಳಿತುಬಿಟ್ಟರು. ಆ ಶಿಬಿರದಲ್ಲಿ ಎಲ್ಲಿ ಬೇಕಲ್ಲಿ ಬೂಟಿನಿಂದ +ನೆಲ ಕೆದರಿದರೂ ಸಾಕು ಅಲ್ಲಿ ದಾದ ಎಲುವುಗಳು ಕಾಣಿಸುತ್ತವೆ. ಆರ್ತರು ಅಲ್ಲ ಲ್ಲಿ ಗೋಡೆ ಗಳ +ಮೇಲೆ ಗೀಚಿದ ವಾಕ್ಯಗಳು ಇನ್ನೂ ಕಾಣಿಸುತ್ತಿವೆ. ಬಂಧಿತರ ಮೈಮೇಲಿಂದ ಕಿತ್ತು ಕೊಂಡಿದ್ದ +ಆಭರಣಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ” ಎಂದು ಈ ಶಿಬಿರವನ್ನು ಕಂಡುಬಂದ ಬೀ ಹೆರಿಕ್‌ +ಹೇಳಿದರು. + + +ಆಮೇಲೆ ಪೋಲಿಕ್‌ ಶಾಂತಿ ಸಮಿತಿಯವರು ಈ ಶಾಂತಿವಾದಿಗಳನ್ನು ಕೇಳಿದರು: “ನಾವು + +ಜರ್ಮನ್ನರಿಗೆ ಏಕೆ ಅಂಜಬೇಕು ಎಂಬುದು ನಿಮಗೀಗ ಖಾತ್ರಿಯಾಯಿತೆ? ಇಂಥ ಸಂಗತಿಗಳು + +ಈ. ಮತ್ತೆಂದೂ ಜರುಗಬಾರದೆಂದು ನಾವು ಶಸ್ತ್ರಧಾರಿಗಳಾಗಬೇಡವೆ? ನಮಗೆ ಅಮೆರಿಕನ್ನರ ಭಯ + +ವಿಲ್ಲ, ಆದರೆ ಜರ್ಮನ್ನರದಿದೆ. ಬಹುಶಃ ಆಸ್ಕ್‌ವಿರಫ್‌ನ್ನು ಕಂಡು ನಿಮ್ಮ ಹೃದಯ ಕರಗಲಿಲ್ಲ +ವೇನು?” + +ಅದಕ್ಕೆ ಈ ೫ಾಂತಿವಾದಿಗಳೇನು ಹೇಳಬೇಕು? ಬ್ರಾಡ್‌ ಲಿಟ್ಲ್‌ ಅನಂತರ ಈ ಪ್ರವಾಸದ ವಿಷಯ + +ವನ್ನು “ರಿತು ಹೇಳುತ್ತಿದ್ದಾಗ ಹೀಗೆಂದ: “ಆಗ ನನಗೆ ಅಧೈರ್ಯವಾಯಿತು. ನಾವು ಮಾತಾಡಿ + +ಮುಗಿಸಿದೆವು. ಆದರೆ ಎಲ್ಲ ಕಡೆಯಲ್ಲಿಯೂ ತಾವು ಶಾಂತಿಪ್ರಿಯರು, ಇತರರ ಆಕ್ರಮಣದ + +ಭೀತಿಯೇ ಶಸ್ತ್ರಾಸ್ತ್ರ ಸಂಗ್ರಃ ಹ ಅಗತ್ಯವಾಗುವಂತೆ ಮಾಡುತ್ತದೆ ಎಂದೇ ಅನ್ನುತ್ತಿದ್ದರು. ಒಬ್ಬ + + +ನವೆ ಸಂಬರ್‌ 1988 EE + + +ಕ್‌ + + + + + + + + +ಪಾಲಿಯೆಸ್ಟರ್‌ ಡ್ರೆಸ್‌ ಮಟೀರಿಯಲ್ಸ್‌- + + +ಾಸ್‌ಮಿನ್‌, ಮಾರ್ಟೆಲ್‌ , ಅಲ್‌ಮಾಂಡ್‌ ಮೋಹಿನಿ. +ರ್‌ + + +ಹನು ಹುವ ಪರ್ವ ಪ್ರಿಂ + + + + + +ಚ + + +MAP/DOCM/S3 KAN + + +ತೆ ಕ + + +"ಲಿಮಿಟೆಡ್‌, ದಾವಣಗೆರ 577 002. + + + + + +ಮಟೀರಿಯಲ್ಕ್‌ ಲಾಂಗ್‌ಕ್ಲಾಥ್‌ ಹಾಗೂ ಧೋತರಗಳ ತಯಾರಕರು + + + + + +ರೂಮ 9 ಕಾವೇರಿ ಭವನ್‌ ಬೆಂಗಳೂರು 560 009 9. ದಾಜೀಬಾನ್‌ ಪೇಟೆ. ಹುಬಳಿ 580 020 +ಜ - | +* ಹೊಳಲಕರೆ ರೋಡ್‌ - ಚಿತ್ರದುರ್ಗ 577 501 8 ಚಿತ್ರದುರ್ಗ ರೋಡ್‌ ದಾವಣಗೆರ $77 022 + + + + + +120 i + + +ಕಸ್ತೂರಿ + + +ತ್ತೆ +pe + + +k + + +ಪೋಲ್‌ ಹೇಳಿದ: "ಅಮೆರಿಕದ ನಿಮಗೆ ಹೈಡ್ರೊಜನ್‌ ಬಾಂಬಿನ ಅಂಜಿಕೆಯಿದೆ. ಆದರೆ ಅದು ಬಲು +ಕ್ಷಿಪ್ರದಲ್ಲಿ ಕೊಲ್ಲುತ್ತದೆ. ಜರ್ಮನ್ನರು ನಮ್ಮ ಜನಸಂಖ್ಯೆಯಲ್ಲಿ ಕಾಲು ಭಾಗವನ್ನು ಐದು ವರ್ಷಗಳ +ದೀರ್ಫ ಅವಧಿಯಲ್ಲಿ ಚಿತ್ರಹಿಂಸೆಗೊಳಪಡಿಸಿ ಕೊಂದರು. ನಿಮ್ಮ ಯಾತ್ರೆ-ಸಂದೇಶಗಳು ನಿಷ್ಫಲ +ವಾದವುಗಳು. ನಾವು ಖಂಡಿತಾ ಶಸ್ತ್ರಸಂನ್ಕಾಸ ಮಾಡುವುದಿಲ್ಲ.'' + + +" ಮಳೆ ಜೋರಾಗಿ ಬೀಳುತ್ತಿರುವಾಗಲೆ ಶಾಂತಿಪಾದಯಾತ್ರಿಕರು ಪೋಲಂಡ್‌-ರಶಿಯಾ ಗಡಿ + + +- ಯನ್ನು ದಾಟಿದರು. ಸೋವಿಯತ್‌ ಶಾಂತಿ ಸಮಿತಿಯ ಸದಸ್ಯರು ಮುಗುಳ್ನಗೆಯಿಂದ ಅವರನ್ನು + + +Ww + + +ಸ್ವಾಗತಿಸಿ ದೊಡ್ಡದಾದ ಹೂಗುಚ್ಛಗಳನ್ನು ಅರ್ಪಿಸಿದರು. ಅವರನ್ನೆಲ್ಲ ಒಂದು ಉಸಿರುಗಟ್ಟಿಸು +ವಂತಿದ್ದ ದೊಡ್ಡ ಸ್ವಾಗತ ಭವನಕ್ಕೆ ಕರೆದೊಯ್ದರು. ಅಲ್ಲಿ ಮೇಜಿನ ಮೇಲೆ ಸೋಡಾಪಾಪ್‌ ಮತ್ತು +ವೋಡ್ಕಾ ಬಾಟ್ಲಿಗಳು ತುಂಬಿದ್ದವು. “ಸ್ವೀಕರಿಸಿ ಪಾನಿಯಗಳನ್ನು'” ಎಂದರು, ಸೋವಿಯತ್‌ ಶಾಂತಿ +ಸಮಿತಿಯವರು. + +ನ್ಕೂಯೋರ್ಕಿನಲ್ಲಿ ಸೋವಿಯತ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ಗೊತ್ತುಪಡಿಸಿದ ಅಧಿಕೃತ +ಕಾರ್ಯಕ್ರಮಗಳೆಲ್ಲ ಅವರು ರಶಿಯಕ್ಕೆ ಹೋದೊಡನೆಯೇ "ಅಸಾಧ್ಯ', "ಅವ್ಕಾವಹಾರಿಕ' ಅಥವಾ +“ಕಾನೂನಿಗೆ ಅಸಂಗತವಾದವು' ಎಂದಾದವು. ರಶಿಯದ ಗಡಿಯಲ್ಲಿ ತಿರುಗಿಕೊಡಲಾಗುವುದು +ಎಂದು ಈ ಶಾಂತಿ ಪಾದಯಾತ್ರಕರಿಂದ ಪೂರ್ವ ಜರ್ಮನಿಯಲ್ಲಿ ಜಪ್ತ್‌ ಮಾಡಲ್ಪಟ್ಟಿದ್ದ ಮಿಮಿ +ಯೊಗ್ರಾಫ್‌ ಮಷಿನ್‌ ಎಂದು ನಾಪತ್ತೆಯಾಗಿಹೋಗಿತ್ತು. ಇವನ್ನೆಲ್ಲ ಓದಿ ನೋಡಬೇಕು ಎಂಬ +ನೆಪ ಹೇಳಿ ಅವರ ಬಳಿ ಇದ್ದ ಹಸ್ತಪತ್ರಿಕೆಗಳ ಗಂಟುಗಳು ಜಪ್ತ್‌ ಮಾಡಲ್ಪಟ್ಟವು. + +“ಆದರೆ ಇವನ್ನೆಲ್ಲ ನಿಮ್ಮ ಅಧಿಕಾರಿಗಳು ಮೊದಲೇ ನೋಡಿ ಒಪ್ಪಿದ್ದರಲ್ಲ?'' ಬ್ರಾಡ್‌ ಲಿಟ್ಲ್‌ +ಹೇಳಿದ. + +“ಆದರೆ ಅವರು ನೋಡಿದ್ದೇ ಇವು ಎಂದು ನಮಗೆ ಹೇಗೆ ಗೊತ್ತಾಗಬೇಕು?'' ರಶಿಯನ್‌ ಅಧಿ +ಕಾರಿಗಳು ಸವಾಲು ಹಾಕಿದರು. + +ಲಿಟ್ಲ್‌ ತಾಳ್ಮೆಯಿಂದಲೇ ಉತ್ತರಿಸಿದ: “ನಮಗೆ ಹಸ್ತಪತ್ರಿಕೆಗಳು ಬೇಕು. ನ್ಯೂಯೋರ್ಕಿನಲ್ಲಿ +ರುವ ನಿಮ್ಮ ಅಧಿಕಾರಿಗಳು ಅವನ್ನು ನೋಡಿ ಅಡ್ಡಿಯಿಲ್ಲವೆಂದಿದ್ದಾರೆ. ಅವು ಸಿಗದೆ ನಾವಿಲ್ಲಿಂದ +ಮುಂದೆ ಹೋಗುವುದಿಲ್ಲ. ಧರಣಿ ಸತ್ಕಾಗ್ರಹ ಎಂಬ ಶಬ್ದವನ್ನು ನೀವು ಕೇಳಿದ್ದೀರ�� ತಾನೆ?'' + +ಪಾದಯಾತ್ರಿಕರು ಹಸ್ತಪತ್ರಿಕೆಗಳ ಗಂಟುಗಳು ಮೇಲೆ ಕುಳಿತುಕೊಂಡರು. ಸೋವಿಯತ್‌ +ಅಧಿಕಾರಿಗಳು ಅವಸರದಿಂದ ವಿಚಾರವಿನಿಮಯ ಮಾಡಿಕೊಂಡು “ಸರಿ, ಹಸತಿಪತ್ರಿಕೆಗಳನ್ನು +ಒಯ್ಕಲಡ್ಡಿಯಿಲ್ಲ'' ಎಂದು ತಿಳಿಸಿದರು. + +“ಇಲ್ಲಿಗೆ ನಮ್ಮೆಲ್ಲ ತೊಂದರೆಗಳು ಮುಗಿದವು ಎಂದು ನಾವು ಭಾವಿಸಿದೆವು. ನಾವೆಲ್ಲ ಕಾಫಿ- +ತಿಂಡಿಗಳನ್ನು ಸೇವಿಸುತ್ತಿದ್ದಾಗ ನಾನು ಮತ್ತು ಬೀ ಕಿಟಕಿಯಾಚೆ ನೋಡಿದೆವು. ಹೊರಗಡೆ ಒಂದು +ದೊಡ್ಡ ಹಳದಿ ಬಸ್‌ ನಿಂತಿತ್ತು. 1 + +“ಸೋವಿಯತ್‌ ಶಾಂತಿ ಸಮಿತಿಯ ಸದಸ್ಕನೊಬ್ಬ ಬಂದು, "ಇಂದು ರಾತ್ರಿ ನೀವು ಮಿನ್ಸ್‌ +ನಲ್ಲಿರುವಿರಿ' ಎಂದ. ನಾವು ನಕ್ಕು "ಎರಡು ನೂರು ಮೈಲಿ ದೂರವಿರುವ ಅಲ್ಲಿಗೆ ನಾವು ಕಾಲ್ನಡಿಗೆ +ಯಿಂದ ರಾತ್ರಿಯೊಳಗಾಗಿ ಹೇಗೆ ಹೋದೇವು!?' ಎಂದು ಕೇಳಿದೆವು. ಆತ ಆಘಾತವಾದವನಂತೆ +'ನಡೆಯುತ್ತೀರಾ? ಹುಚ್ಚರಂತಾಡಬೇಡಿ. ವಾಹನ ಸೌಕರ್ಯವಿರುವಾಗ ಯಾರು ನಡೆಯುತ್ತಾ ರೆ?' +ಎಂದ. + +“ಎಷ್ಟೋ ಜನ ಅಮೆರಿಕನ್ನರಂತೆ ಸೋವಿಯತ್‌ ಅಧಿಕಾರಿಗಳು ನಮ್ಮ ಈಪಾದಯಾತ್ರೆ ಅಷ್ಟ: +ಕೃಷ್ಟರದ್ದೇ ಎಂದು ಭಾವಿಸಿದ್ದಾರೆಂದು ನಮಗೆ ಈಗ ತಿಳಿಯಿತು. ಪ್ರತಿಯೊಂದು ಹೆಜ್ಜೆಯನ್ನು +ನಡದೇ ಹೋಗಬೇಕೆಂಬ ನಮ್ಮ ಪ್ರತಿಜ್ಞೆಯೊಂದು ಹುಚ್ಚುತನ ಎಂದು ರಶಿಯನ್ನರು ತಿಳಿದಿದ್ದರು. +ಅಂತೆಯೇ ಅವರು ನಮಗಾಗಿ ಒಂದು ವಿಲಾಸೀ ಸಂಚಾರ ಕಾರ್ಕಕ್ರಮವನ್ನು ಯೋಜಿದ್ದರು. + + +“ನಾವು ಸ್ಥಳ ಸಂದರ್ಶನಕ್ಕಾಗಿ ಬಂದಿಲ್ಲ ಎಂದು ಅವರಿಗೆ ಹೇಳಿದೆವು. ನಾವು ಶಾಂತಿಯಾತ್ರಿ + + +ಇಡ + + +ಕ್ನ ನವೆಂಬರ್‌ 1988 121 + + + + + +ಕರು, ಬ್ರೆಸ್ಟ್‌ಲಿಟೊವಸ್ಕ್‌ನಿಂದ : ಮಾಸ್ಕೋದವರೆಗೆ ನಡೆದುಕೊಂಡೇ ಹೋಗುವುದು ಸಸ್ಯ +ಪ್ರತಿಜ್ಞೆ. ಹಾಗೆ ಮಾಡಲು ನಮಗೆ ಸೋವಿಯತ್‌ ವೀಸಾ ಸಿಕ್ಕಿದೆ ಎಂದು ತಿಳಿಸಿದೆವು. +“ಸೋವಿಯತ್‌ ಅಧಿಕಾರಿಗಳು ಕಂಗಾಲಾದಂತಾದರು. ಅವರೆಂದರು: “ಆದರೆ ನಿಮ್ಮ ವೀಸಾ +ಗಳು ಮೂರು ವಾರಗಳವರೆಗೆ ಮಾತ್ರ ಅಧಿಕೃತವಾಗಿರುವವು. ಅಷ್ಟರಲ್ಲಿ ನೀವಿಲ್ಲಿಂದ ಮಾಸ್ಕೋ +ದವರೆಗೆ ನಡೆದು ಹೋಗಲಾರಿರಿ. ನೀವು ಪ್ರತಿನಿತ್ಕ ಐವತ್ತು ಮೈಲು ಕ್ರಮಿಸಬೇಕಾದೀತು.'' +ರಶಿಯನ್‌ ಅಧಿಕಾರಿಗಳ ಈ ಮಾತು. ಕೇಳಿ ಪಾದಯಾತ್ರಿಕರು ಗೊಂದಲಕ್ಕೆ ಬಿದ್ದರು. +“ಇಂದಿಗೂ ನನಗೆ ನಮ್ಮನ್ನು ಬೇಕೆಂದೇ ಮೋಸಗೊಳಿಸಿದರೋ ಅಹಹಾ ನಾವೇ ಮೂರ್ಷ +ರಾಗಿದ್ದೆವೋ ಎಂದು ಸ್ಟ ಕಷ್ಟ ವಾಗಿಲ್ಲ. ಸಾಮಾನ್ಯವಾಗಿ ಆರು ವಾರಗಳು ಇಹೆಕಾಗುವ ಪಯಣಕ್ಕಾ ಗಿ +ನಮಗೆ ಕೇವಲ ಮೂರೇ ವಾರಗಳನ್ನು ಕೊಡಲಾಗಿತ್ತೆ ೦ಬುದು ಸತ್ಯ. ನಮ್ಮ ಪಥಕದಲ್ಲಿ ಮಧ್ಯ +ವಯಸ್ಸಿನ ಗಂಡಸರು ಮತ್ತು ಹೆಂಗಸರು ಇದ್ದರು. ನಾವೇನು ಮಾಡಬಹುದಾಗಿತ್ತು ಈ ಸಂದರ್ಭ +ದಲ್ಲಿ?'' ಆಗಿನ ಮನಸಸ್ಸಿ ತಿಯನ್ನು ಕುರಿತ ಬ್ರಾಡ್‌ ಲಿಟ್ಲ್‌ ಹೇಳುತ್ತಾನೆ. +ವೀಸಾದ ಅವಧಿ ಹೆಚ್ಚಿಸಿಕೊಡಿರಿ ಎಂದು ಕೇಳಿದಾಗ “ಅದನ್ನು ಕೊಡುವುದು ನ್ಯೂಯೋರಿ +ನಲ್ಲಿ. ಅಲ್ಲಿಗೆ ಹೋಗಿ ಅವಧಿ ಬೆಳೆಸಿಕೊಂಡು ಬನ್ನಿರಿ” ಎಂಬ ಉತ್ತರ ಸಿಕ್ಕಿತು. +ಪಾದಯಾತ್ರಿಕರಲ್ಲಿ ಕೆಲವರು ತಮ್ಮ ಹಾಸಿಗೆ ಗಂಟನ್ನೆತ್ತಿಕೊಂಡು ತಾವು ತಿರುಗಿ ಮನೆಗೆ +ಹೋಗುತ್ತೆ ವೆಂದರು. ಕೆಲವರು ಮುಂದೆ "ಸಾಗೋಣ, ಮೂರು ವಾರದಲ್ಲಿ ಮಾಸ್ಕೋದಿಂದ ೧೫೦ +ಮೈಲು ದೂರದವರೆಗಾದರೂ ತಲುಪುತ್ತೇವಲ್ಲ. ಅಷ್ಟರಿಂದಲೆ ತುಸುವಾದರೂ ಕಾರ್ಕವಾದಿತು +ಎಂದರು. +ಇನ್ನು ಕೆಲವರು ಬಸ್ಸಿನಿಂದ ನೇರವಾಗಿ ಮಾಸ್ಕೋಕ್ಕೆ ಹೋಗೋಣ, ಇಡೀ ಮೂರು ವಾರ +ಗಳನ್ನು ಅಲ್ಲಿಯೇ ಕಳೆಯೋಣ, ಜಗತ್ತಿನ ಕಣ್ಣಿಗಾದರೂ ನಾವು ಬಿದ್ದೇವು ಎಂದರು. +ಸ್ಕಾಟ್‌ ಹೆರಿಕ್‌ ಹೇಳಿದ: “ಇಷ್ಟು ದೂರ ಬಂದಿರುವ ನಾವು ಹಿಡಿದ ಕಾರ್ಕ ಕೈಬಿಡಬಾರದು. +ಹಗಲು-ರಾತ್ರಿ ನಡೆದರೆ ನಾವು ನಿರ್ದಿಷ್ಟ ಅವಧಿಯಲ್ಲಿ ಮಾಸ್ಕೋ ತಲುಪಬಹುದು. ಪ್ರಯಾಣ +ಬಲವಂತದ್ದಾಗಬೇಕು. ಬಸ್ಸಿನಲ್ಲಿ ನಿದ್ರಿಸೋಣ. ಹೇಳಿ, ಯಾರು ಸಿದ್ದರಿದ್ದೀರಿ?”' +ಒಂದಿಷ್ಟು ಚರ್ಚೆಯನಂತರ ಎಲ್ಲರೂ ಈ ಯೋಜನೆಯನ್ನು ಒಪ್ಪಿದರು. “ನೀವು ರಾಜಕೀಯ +ಕಾರ್ಯಕರ್ತರು, ಜಟ್ಟಿಗಳಲ್ಲ'' ಎಂದು ರಶಿಯನ್‌ ಶಾಂತಿ ಸಮಿತಿಯವರು ಪ್ರತಿಭಟಿಸಿದರು. ಹಳ್ಳಿ +ಗಾಡಿನ ಮಾರ್ಗದಲ್ಲೆಲ್ಲ ಹಿಂಸ್ರ ಪಶುಗಳಿವೆ ಎಂದು ಎಚ್ಚರಿಸಿದರು. +“ಎಂಥ ಹಿಂಸ್ರ ಪ್ರಾಣಿಗಳು?” ಬೀ ಕೇಳಿದರು. +“ಬಹು ದೊಡ್ಡ ಮೊಲಗಳು” ರಶಿಯನ್ನರು ಗಂಭೀರವಾಗಿ ಹೇಳಿದರು. +ಗಟ್ಟಿಯಾಗಿ ನಗುತ್ತಾ ಶಾಂತಿಯಾತ್ರಿಕರು ತಮ್ಮ ಗಂಟುಗಳನ್ನೆತ್ತಿಕೊಂಡು ನಡೆಯತೊಡಗಿದರು. +ಅವರ "ಘೋಷಣಾಪತ್ರಿ ಕೆಗಳ ಮೇಲೆ " "ಯುದ್ದ ಕೆಟ್ಟದ್ದು” “ಪರಮಾಣು ಯುದ್ದದಲ್ಲಿ ಯಾರೂ +ಗೆಲ್ಲುವುದಿಲ್ಲ” “ಬಾಂಬ್‌ ಬೇಡ, ರೊಟ್ಟಿ ಬೇಕು” “ನಿಶ್ಶಸ್ತ್ರೀಕರಣಕ್ಕಾ ಗಿ ಈಗಗಾಲೇ +ಕಾರ್ಯಮಾಡಿ'' ಎಂದು ಬರೆದಿತ್ತು. +ಸ್ಕಾಟ್‌ ರಶಿಯದಲ್ಲಿಯ ಪ್ರವಾಸದ ವಿಚಾರವಾಗಿ ಮಾತಡುತ್ತಿದ್ದಾಗ ಹೇಳಿದ: "“ರಶಿಯದಲ್ಲಿ +ಕಾಲಿಟ್ಟೊಡನೆ ನಮಗೆ ಒಂದು ಮಾತು ತಿಳಿಯಿತು. ಆ ಮಾತು ಭಯಕಾರವಾಗಿತ್ತು. ಸೋವಿ +ಯತ್‌ ಜನರಿಗೆ ಪರಮಾಣು ಯುದ್ಧದ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಪಾಶ್ಚಾತ್ಮ ರಾಷ್ಟ್ರಗಳಲ್ಲಿ +ಪರಮಾಣು ಬಾಂಬಿನ ಹಾವಳಿಯ ಬಗ್ಗೆ ಇರುವ ಮಾಹಿತಿಯನ್ನು ಕೇಳಿ ಅವರು ದಂಗಾದರು. +ಹು ಪ್ರಶ್ನೆ ಬಲು ಜಟಿಲವಾಗಿತ್ತು. ನಮ್ಮಲ್ಲಿ ಒಬ್ಬಳಿಗೆ ಮಾತ್ರ ರಶಿಯನ್‌ ಭಾಷೆ ಬರು +. ರಶಿಯನ್‌ ಶಾಂತಿ ಸಮಿತಿಯ ದುಭಾಷಿಗಳು ಚೆನ್ನಾಗಿಯೇ ಭಾಷಾಂತರ ಮಾಡುತ್ತಿ ದ್ದಾರೆ +ರ ನಮಗೆ ಹೇಳಿದಳು. ಆದರೆ ನಾವು ಯಾರನ್ನುದ್ದೇಶಿಸಿಮಾತಾಡುತ್ತಿದ್ದೇವೊ ಅವರ ಪ್ರತಿ +ಕ್ರಿಯ ಎಂತಾದೀತೆಂದು ನಮಗೆಂದೂ ತಿಳಿಯುತ್ತಿರಲಿಲ್ಲ. ಒಂದು ಕಾರಖಾನೆಯಲ್ಲಿ ಕೆಲ ಕೆಲಸ + + +122 ಕಸ್ತೂರಿ + + +a ಈ + + +r ಗಾರರು ವೇದಿಕೆಯ ಮೇಲೆ ದಾಳಿ ಮಾಡಿ ನಮ್ಮ ಹಸ್ತಪತ್ರಿಕೆಗಳನ್ನೆಲ್ಲ ಕಸಿದುಕೊಂಡು ಹರಿದು + + +R ಹಾಕಿದರು. ಇನ್ನೊಂದು ಕಾರಖಾನೆಯಲ್ಲಿ ನಮ್ಮವರಲ್ಲೊಬ್ಬ ವೇದಿಕೆಯನ್ನೇರಿ ಪರಮಾಣು ಶಸ್ತ್ರ +ಗಳಲ್ಲಿ ನಂಬಿಕೆಯಿಡುವ ಸರಕಾರ ಹುಚ್ಚ ಸರಕಾರ ಎಂದಾಗ ರಶಿಯನ್ನರು ಇದೊಂದು ವಿನೋದ +ವೆಂದು ಭಾವಿಸಿ ವಿಕಟಿಹಾಸ್ಕಗೈದರ��. + +“ಆಗ ಬ್ರಾಡ್‌ ಲಿಟ್ಲ್‌ ಎದ್ದು ನಿಂತು, "ನಿಮ್ಮ ನಗರಗಳು ಮತ್ತು ಕುಟುಂಬಗಳ ಮೇಲೆ ಗುರಿ +ಯಿಡುವ ಬಂದೂಕುಗಳು ಮತ್ತು ರಾಕೆಟ್ಟುಗಳ ವಿರುದ್ದ ನಾನು ಅಮೆರಿಕದಲ್ಲಿ ಪ್ರತಿಭಟಿಸಿ ಜೈಲು +ವಾಸವನ್ನನುಭವಿಸಿದ್ದೇನೆ. `ಅವರಂತೆ ನನ್ನ ಕುಟುಂಬ ಮತ್ತು ನಗರದ ಮೇಲೆ ರಶಿಯನ್‌ +ಬಂದೂಕುಗಳು ಗುರಿ ಹಿಡಿದಿವೆ ಎಂದೂ ನಾನು ಬಲ್ಲೆ. ಇದನ್ನು ಪ್ರತಿಭಟಿಸಲು ನೀವೇನಾದರೂ +ಮಾಡಿರುವಿರಾ?' ಎಂದ. + +“ಜನ ಬಹಳ ಹೊತ್ತಿನವರೆಗೂ ಪಿಟಿಟೆನ್ನಲಿಲ್ಲ. ಬ್ರಾಡ್‌ ಮುಂದುವರೆಸಿದ: "ನಾವು ಅಮೆರಿಕ +ದಲ್ಲಿದ್ದಾಗ ಹೋಗಿ ಈ ಮಾತನ್ನು ರಶಿಯನ್ನರಿಗೆ ಹೇಳಿರಿ ಎಂದರು. ನಾವು ಈಗ ಇಲ್ಲಿ ಬಂದಿ + +ದ್ದೇವೆ. ಆ ಮಾತನ್ನು ನಾನೀಗ ಹೇಳುತ್ತಿದ್ದೇನೆ. ರಶಿಯವು ಅಣ್ವಸ್ತ್ರ ಪ್ರಯೋಗಗಳನ್ನು ಮುಂದು +ವರೆಸಿದ್ದು ನಿಜವಾಗಿಯೂ ನಾಚಿಕೆಗೇಡೆಂದು ನನಗೆ....' + +“ಆಗ ಇಡೀ ಸಭೆ “ಫ್ರಾನ್ಸ್‌, ಫ್ರಾನ್ಸ್‌' ಎಂದು ಕೂಗಿತು. ಬಾಂಬ್‌ ಪ್ರಯೋಗಗಳ ಅಂತಾ +ರಾಷ್ಟ್ರೀಯ ನಿಯಮಪನ್ನುಲಂಫಿಸಿಲು ಅಮೆರಿಕ ಫ್ರಾನ್ಸಿಗೇಕೆ ನಿಯಮವನ್ನುಲಂಘಿಸಲು ಅನುಮತಿ +ನೀಡಿತೆಂದು ಅವರು ಕೇಳುತ್ತಿದ್ದಾರೆಂದು ದುಭಾಷಿಗಳು ನಮಗೆ ಹೇಳಿದರು. ಫ್ರಾನ್ಸ್‌ ಸ್ವತಂತ್ರ +ದೇಶ, ಸಹಾರಾ ಪ್ರದೇಶದಲ್ಲಿ ಬಾಂಬ್‌ ಪ್ರಯೋಗ-ನಡೆಸದಿರಲು ಫ್ರಾನ್ಸಿನ ಮನವೊಲಿಸಲು ನಮ್ಮ +ಅಧ್ಯಕ್ಷರು ತುಂಬಾ ಪ್ರಯತ್ನ ಮಾಡಿದರು, ಆದರೆ ಫ್ರಾನ್ಸ್‌ ಕೇಳಲಿಲ್ಲ ಎಂದು ನಾನೆಂದೆ. + +“ಆದರೆ ಈ ಕೆಲಸಗಾರರು ನಮ್ಮ ಮಾತನ್ನು ನಂಬಲಿಲ್ಲವೆನ್ನುವುದು ಸ್ಪಷ್ಟವಾಗಿತ್ತು. ಅಮೆರಿಕವು +ರಶಿಯದ ಸುತ್ತಲೆಲ್ಲ ಸೈನಿಕ ಠಾಣ್ಕಗಳನ್ನೇಕೆ ಸ್ಥಾಪಿಸಿದೆ ಎಂದು ಅವರು ಪುನಃ ಪುನಃ ನಮ್ಮನ್ನು ಕೇಳಿ + +ಆ ದರು. ರಶಿಯನ್‌ ಸರಕಾರ ಗಂಡಾಂತರಕಾರಿ, ಆಕ್ರಮಣಕಾರಿ ರಾಷ್ಟ್ರವಾಗಿದೆಯೆಂದು ನಮ್ಮ +ಸರಕಾರಿ ಭಾವಿಸುತ್ತಿದೆಯೆಂದು ನಾವು ಹೇಳಿದೆವು. ಇದಕ್ಕೆ ಅವರ ಉತ್ತರ ಯಾವಾಗಲೂ ತಿರಸ್ತಾರ +ಯುಕ್ತ ನಗುವಾಗಿತ್ತು. "ನಾವು ಆಕ್ರಮಣಕರರೆ! ಭೇಷ್‌ ನಿಮ್ಮಿಂದ ಈ ಮಾತು ಬರುವುದೆಂದರೆ +ಭಲೆ!” ಎಂದರವರು. + +“ಶಾಂತಿಗಾಗಿ ವೈಯುಕ್ತಿಕ ಕಾರ್ಕವೆಂಬ ಮಾತಿನ ಮರ್ಮ ಅವರಲ್ಲಿ ಬಹು ಸ್ವಲ್ಪ ಜನರಿಗಷ್ಟೇ +ಅರ್ಥವಾಯ್ತು. "ಅಲ್ಲಾ ನೀವೆಷ್ಟು ಜನರನ್ನು ಪ್ರತಿನಿಧಿಸುತ್ತಿದ್ದೀರಿ?' ಎಂದವರು ಮತ್ತೆ ಮತ್ತೆ +ಕೇಳುತ್ತಿದ್ದರು. ನಾವು ಪ್ರಾಮಾಣಿಕವಾಗಿ "ನಮ್ಮನ್ನಷ್ಟೆ' ಎಂದುತ್ತರವಿತ್ತೆವು. ಏಕಪಕ್ಷೀಯ +ನಿಸ್ತೀಕರಣ ವಿಷಯದಲ್ಲಿ ನಮ್ಮಂತೆಯೇ ಆಲೋಚಿಸುವ ಕೆಲ ಜನ ಅಮೆರಿಕದಲ್ಲಿದ್ದಾರೆಂದು +ಹೇಳಿದೆವು. ತ + +“ರಶಿಯ್ನರು ತಲೆಯಲ್ಲಾಡಿಸಿದರು. "ನಿಮ್ಮದು ವ್ಯಾಪಕವಾದ ಚಳವಳಿಯಲ್ಲವೆಂದ ಮೇಲೆ +ಅದರಿಂದ ಪ್ರಯೋಜನವೇನು?' ಎಂದವರು ಕೇಳಿದರು. ಕೆಲ ಸಲ ಗಂಡಸರು, ಹೆಂಗಸರು ನಮ್ಮ + +ವ ಬಳಿ ಬಂದು ಹರಕು ಮುರುಕು ಇಂಗ್ಲೀಷಿನಲ್ಲಿ "ಅಮೆರಿಕನ್ನರೆ, ನಾವು ಶಾಂತಿಯನ್ನು + +ಚ: ಬಯಸುತ್ತೇವೆ. ನಮಗೆ ಶಾಂತಿ ಬೇಕು. ನೋಡಿ, ನಾವೇನೊ ಬಾಂಬ್‌ ದಾಳಿಯ���ಂದ ರಕ್ಷಣೆಗಾಗಿ + +| ಆಶ್ರಯ ` ಸ್ಥಾನಗಳನ್ನು ಶಟ್ಟಿಕೊಳ್ಳುತ್ತಿಲ್ಲ. ನಮ್ಮ ಮಕ್ಕಳಿಗೆ ಆಯುಧಾದಿಗಳ ಆಟಿಗೆಗಳನ್ನೂ +ಕೊಡುತ್ತಿಲ್ಲ' ಎಂದು ಹೇಳುತ್ತಿದ್ದರು.” + +ತಾಸಿಗೆ ನಾಲ್ಕು ಮೈಲುಗಳಂತೆ ನಡೆಯುತ್ತ, ಪಾಳಿಯಂತೆ ಜೊತೆ ಬರುತ್ತಿದ್ದ ಬಸ್ಸಿನಲ್ಲಿ +ಮಲಗುತ್ತ ಹೊರಟ್ಟಿದ್ದ ಈ ಪಾದಯಾತ್ರಿಕರು ಬಲು ಬೇಗನೆ ದಣಿದು ಬಸವಳಿದರು. + +ದಿನದಿನಕ್ಕೆ ಈ ಪಾದಯಾತ್ರಿಕರನ್ನು ಕಾಣ ಬರುತ್ತಿದ್ದ ಜನರ ಸಂಖ್ಯೆ ಹೆಚ್ಚಾಗಹತ್ತಿತ್ತು. ಕೂಡು + +ದಾರಿಗಳಲ್ಲಿ ಎಷ್ಟೋ ಸಲ ನೂರಿನ್ನೂರಕ್ಕಿಂತ ಹೆಚ್ಚು ಜನ ಅವರ ಹಾದಿ ಕಾಯುತ್ತ +ನಿಂತಿರುತ್ತಿದ್ದರು.. ಬೆರೆರುನಾದಲ್ಲಂತೂ ಎಲ್ಲರೂ ರಸ್ತೆಗಳಲ್ಲಿ ಸೇರಿದಂತಿತ್ತು. ಶಾಂತಿ + + +ಘ್‌ _ + + +ಸ್ನ + + +ಪಾದಯಾತ್ರಿಕರು ಆ ಊರು ಮುಟ್ಟಿದಾಗ ಕತ್ತಲೆಯಾಗತೊಡಗಿತ್ತು. ಇವರು ಬಂದೊಡನೆ $ ಜನರ +ಗದ್ದಲದಿಂದಾಗಿ ವಾಹನ ಸಂಚಾರ ನಿಂತಿತು. ಯಾತ್ರಿಕರೆಲ್ಲ ತೀರ ದಣಿದಿದ್ದರೂ ಆ +ಜನಸಮೂಹದ ತೆರೆಯಲ್ಲಿ ಸಿಕ್ಕು ತೇಲಿಹೋದರು. ಅವರು ಒಂದೆಡೆ ಭಾಷಣ ಮಾಡಲೆತ್ನಿಸಿದಾಗ +ರಶಿಯನ್‌ ಶಾಂತಿ ಸಮಿತಿಯ ಸದಸ್ಯರು ಅವರನ್ನು ಒಂದು ಹೋಟೆಲ್ಲಿಗೆ ಎಳೆದೊಯ್ದರು. “ಈಗ +ಊಟದ ಹೊತ್ತಾಗಿದೆ. ಆಮೇಲೆ ನೋಡೋಣ” ಎಂದರವರು. + +ಎಲ್ಲೆಡೆಯಲ್ಲಿಯೂ ಇವರ ಮನೋರಂಜನೆಗಾಗಿ ಸಾಕಷ್ಟು ವ್ಯವಸ್ಥೆ ಮಾಡುತ್ತಿದ್ದರು. ನೃತ್ಯ, +ಸಂಗೀತ, ಚಲಚ್ಚಿತ್ರ ಮುಂತಾದ ಕಾರ್ಯಕ್ರಮಗಳು ಪ್ರತಿನಿತ್ಯ ಇರುತ್ತಿದ್ದವು. ಆದರೆ ಪಾದಯಾತ್ರಿ ಕರ +ಅವಸ್ಥೆ ಕಠಿಣವಾಗಿತ್ತು. ಪ್ರತಿನಿತ್ಮ ರಾತ್ರಿ ಅವರಿಗೆ ಎರಡು ಮೂರು ತಾಸುಗಳಿಗಿಂತ ಹೆಚ್ಚು ನಿದ್ರೆ +ಸಿಗುತ್ತಿರಲಿಲ್ಲ. ಅವರಲ್ಲಿ ಪ್ರತಿಯೊಬ್ಬರೂ ಶೀಘ್ರ ಕೋಪಿಯಾದರು. ಕೆಲವರಿಗೆ ಬಸ್ಸಿನಲ್ಲಿ ನಿದ್ದೆ +ಬರುತ್ತ ಲೇ ಇರಲಿಲ್ಲ. + +ಈ ಬಲವಂತದ ನಡಿಗೆಯಿಂದ ಅವರಲ್ಲೆಷ್ಟೋ ಜನ ಬೇನೆ ಬಿದ್ದರು. ರಶಿಯನ್‌ ಭಾಷೆಯನ್ನು +ಬಲ್ಲ ರೆಜಿನಾ ಫಿಶರ್‌ ಕೂಡ ಬೇನೆ ಬಿದ್ದಳು. + +“ಇವರಿಗೆಲ್ಲಾ ವಿಪರೀತ ಜ್ವರ ಬರುತ್ತಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯಬೇಕಾದ ಅವಶ್ಯಕತೆ +ಇತ್ತು. ರಶಿಯನ್ನರು ಯೋಗ್ಕ ಔಷಧೋಪಚಾರವನ್ನೊದಗಿಸಿದರಾದರೂ ಬೇನೆ ಬಿದ್ದವರನ್ನು +ಹಿಂದೆ ಬಿಟ್ಟು ನಮ್ಮ ಯಾತ್ರೆ ಮುಂದೆ ಸಾಗಲು ಅವರು ಬಿಡಲಿಲ್ಲ. ನಮ್ಮ ವ್ಹೀಸಾದಂತೆ ನಾವೊಂದು +ಗುಂಪಾಗಿಯೇ ಪ್ರಯಾಣ ಮಾಡಬೇಕಾಗಿತ್ತು. ಕಾನೂನಿನಂತೆ ನಾವೆಲ್ಲ ಒಟ್ಟಾಗಿಯೇ +ಇರಬೇಕಾಗಿತ್ತು. + + +ಆದರೆ ಸಮಯ ಜಾರುತ್ತಲಿತ್ತು. ಅವರಿಗಿದ್ದ ಮಾರ್ಗ ಒಂದೇ ಆಗಿತ್ತು. ಬೇನೆ ಬಿದ್ದವರನ್ನೆಲ್ಲ +ಬಸ್ಸಿನಲ್ಲಿ ಮಲಗಿಸಿ ಅದನ್ನೇ ಒಂದು ಆಸ್ಪತ್ರೆಯನ್ನಾಗಿ ಮಾಡಿ ಉಳಿದವರು ನಡೆಯತೊಡಗಿದರು. + +ಸ್ಕೊಲೆನ್ಸ್‌ನಲ್ಲಿಏನು ನಡೆಯಿತು. ಎಂಬುದನ್ನು ಈ ಯಾತ್ರಿಕರಲ್ಲಿ ಒಬ್ಬರ ದಿನಚರಿಯಿಂದ +ತಿಳಿಯಬಹುದು. + +““ಆದಿತ್ಕವಾರ:- ಆಕಾಶ ಸ್ವಚ್ಛವಾಗಿತ್ತು. ಹವೆ ತಂಪಾಗಿತ್ತು. ಮೊದಲ ಪಾಳಿಯ ಜನ ಬೆಳಗು +ಮುಂಜಾನೆ ಎರಡು ಗಂಟೆಗೇ ಎದ್ದು ನಡ���ಯತೊಡಗಿದರು. ಹಸ್ತಪತ್ರಿಕೆಗಳ ಚೀಲಗಳನ್ನು +ಹೆಗಲಮೇಲೆ ಹೊತ್ತುಕೊಂಡಿದ್ದೆವು. ಹುಣ್ಣಿಮೆಯ ಚಂದ್ರ ಪ್ರಕಾಶವಿದ್ದುದರಿಂದ ಬ್ಯಾಟರಿ ದೀಪ +ಬೇಕಾಗಿರಲಿಲ್ಲ. ಕೈಕಾಲುಗಳು ನೋಯುತ್ತಿದ್ದವು. ಹಾದಿಯಲ್ಲಿ ಒಂದು ಪೆಟ್ರೋಲ್‌ ಪಂಪಿನ +ಬಳಿಯಲ್ಲಿದ್ದ ಐವರಿಗೆ, ರಸ್ತೆಯಲ್ಲಿ ಹಾಡುತ್ತ ಹೋಗುತ್ತಿದ್ದ, ಮದ್ಯದ ಅಮಲೇರಿದ ಆರು +ಜನರಿಗೆ, ಬಂದೂಕು ಧರಿಸಿ ನಾಯಿಯೊಂದರ ಜೊತೆಯಲ್ಲಿ ಹೋಗುತ್ತಿದ್ದ ಒಬ್ಬನಿಗೆ ಹಸ್ತಪತ್ರಿಕೆ +ಕೊಟ್ಟೆವು. + +"ಮುಂಜಾನೆ 10 ಗಂಟೆ:- ರಸ್ತೆ ಬಲು ಕೆಟ್ಟದ್ದಿತ್ತು. ಮುಗ್ಗರಿಸಿ ಒಬ್ಬರ ಮೇಲೊಬ್ಬರು +ಬೀಳುತ್ತಿದ್ದೆವು. ಬಾತುಕೋಳಿಗಳ ಹಿಂಡೊಂದು ಎದುರಾದಾಗ ಅವುಗಳ ಮೇಲೆಯೇ +ಕಾಲಿಡುವಂತಾಯಿತು. ಕ್ಕಾಬೀಜಗಳನ್ನು ಕೊಯ್ಯುತ್ತಲಿದ್ದ ಒಕ್ಕಲಿಗರಿಗೆ ಹಸ್ತಪತ್ರಿಕೆ ಹಂಚಿದೆವು. +ಅವರಲ್ಲೊಬ್ಬ ಹತ್ತು ರೂಬಲ್‌ ಗಳನ್ನು ನಮಗೆ ಕೊಡಮಾಡಿದ. ನಾವು ಫಲಾಹಾರಕ್ಕಾ ಗಿ ನಿಂತಾಗ +ಸಮೀಪದ ಮನೆಯಿಂದ ಒಬ್ಬಾಕೆ ಬೀಸಿನೀರು ತಂದು ಕೊಟ್ಟಳು. ನಾವು ಕೈಕಾಲು ತೊಳೆದು + + +ಕೊಂಡೆವು. ನಾವು ಹ್ಮಾಟ್‌ ಧರಿಸದಿದ್ದು; ದಕ್ಕಾಗಿ ಅವಳು ನಮ್ಮನ್ನು ಛೀಮಾರಿ ಹಾಕಿದಳು. +ರಶಿಯನ್ನರಿಗೆ ಹ್ಮಾಟ್‌ ಅಂದರೆ ಜೀವ. + + +“ಸಂಜೆ ಐದು ಗಂಟೆ:- ಸುಮಾರು 500 ಜನರ ಎದುರು ಭಾಷಣ ಮಾಡಿದೆವು. ರಶಿಯನ್‌ +ಸ ಸಮಿತಿಯವರು ನಮ್ಮೊಂದಿಗೆ ಚರ್ಚಿಸುತ್ತಿದ್ದಾಗ ಎಲ್ಲ 2ರೂ ಶಾಂತಿ ಬೇಕು, ಆದರೆ ಎಲ್ಲರೂ +ಸ್ವತ್ಕಾಗ ಮಾಡಲು ಹೆದರುತ್ತಾ ರೆ. ಇರುವ ಪ್ರ ಶೆ ಯೆಂದರೆ ಸದ್ಭಾವವಿಟ್ಟುಕೊಳ್ಳುವುದಲ್ಲ, ಆದರೆ + + +pe ಸದ್ಭಾವ ವನ್ನು ನಂಬುವು ದಾಗಿದೆ ಎಂದು A +ಇಮ್‌ ವು 'ನಾವಂದೆವು. ರಶಿಯನ್ನ ರು ಇದಕ್ಕೆ ಉತ _ರವನ್ನೇ + + +ಹಾ... ಕಸೂರಿ + + +: ಉಪನಗರ ಪ್ರದೇಶದಲ್ಲಿ ಕಾಲಿಟ್ಟರು. ಶಾಂತಿಪಾದಯಾತ್ರಿಕರು ಬೀದಿಗಳಲ್ಲಿ ಹೋಗುತ್ತಿದ್ದ ಹಾಗೆ +ಇಲ್ಲಿಯವರೆಗಿನ 6,500 ಮೈಲಿನ ಪಾದಯಾತ್ರೆಯಲ್ಲಿ ಅವರ ಪ್ರೀತಿಯ ಹಾಡಾಗಿ ಪರಿಣಮಿಸಿದ್ದ, +ನನ್ನ ಬಳಿ ಸುತ್ತಿಗೆಯೊಂದಿದ್ದರೆ +ನಾನೊಂದು ಸಂದೇಶ ಜಡಿಯುತ್ತಿದ್ದೆ +ಸ್ವಾತಂತ್ಸ! +ನನ್ನ ಬಳಿ ಸುತ್ತಿಗೆಯೊಂದಿದ್ದರೆ » +ನಾನೊಂದು ಸಂದೇಶ ಜಡಿಯುತ್ತಿದ್ದೆ +ಶಾಂತಿ! +ಎಂಬರ್ಥದ ಹಾಡನ್ನು ಹಾಡುತ್ತ ನಡೆದರು. ಈಮೆರಿಕನ್‌ ಮತ್ತು ಯೂರೋಪಿಯನ್‌ +ಸುದ್ದಿಗಾರರು ಅವರನ್ನು ಭೆಟ್ಟಿಯಾದರು. + +“ನಾವು ಒಬ್ಬರೊಬ್ಬರ ಬಗಲಲ್ಲಿ ಕೈ ಹಾಕಿ ನಡೆಯುತ್ತಿದ್ದೆವು. ನಾವು ಅಳುತ್ತ-ನಗುತ್ತ +ನಡೆದಿದ್ದೆವು. ನಾವು ಮಾಸ್ಕೋಕ್ಕೆ ಬಂದಿದ್ದೆವು. ನಾವು ಇಷ್ಟು ದೂರ ನಡೆದುಕೊಂಡೇ ಬಂದೆವೆಂಬ +ಮಾತಿನಲ್ಲಿ ನಮಗೆ ವಿಶ್ವಾಸ ಉಂಟಾಗದಂತಿತ್ತು ನಮ್ಮ ಮನಃಸ್ಥಿತಿ. ನಮ್ಮನ್ನಿಳಿಸಿದ ಮನೆಗಳಲ್ಲಿ +ಟೆಲಿವಿಜನ್‌, ಬಿಸಿನೀರಿನ ಸ್ನಾನದ ವ್ಯವಸ್ಥೆ, ಕೋಣೆಗೇ ಊಟ ತಂದುಕೊಡುವ ಏರ್ಪಾಟು ಎಲ್ಲ +ಇದ್ದವು," ಎಂದು ಸ್ಕಾಟ್‌ ಹೇಳಿದ್ದಾನೆ. + +ಮರುದಿನ ಮುಂಜಾನೆ ಯಾತ್ರಿಕರೆಲ್ಲ ಆರು ಗಂಟೆಗೇ ಎದ್ದು ಏಳು ಗಂಟೆಗೆ ಹೊರಹೊರಟರು. +ಮಧ್ಯಾಹ್ನ ���ರಡು ಗಂಟೆಯಷ್ಟು ಹೊತ್ತಿಗೆ ಅವರು 12-13 ಮೈಲು ದೂರವಿದ್ದ ರೆಡ್‌ಸ್ಕೇರ್‌ +ತಲುಪಬೇಕಾಗಿತ್ತು. ಆಗ ಏಳು ರಾಷ್ಟ್ರಗಳ ಟೆಲಿವಿಜನ್‌ ಫೋಟೋಗ್ರಾಫರರು ರಶಿಯದಲ್ಲಿ ಅವರ +ಪ್ರವೇಶದ ಅಧಿಕೃತ ಫೋಟೋ ತೆಗೆದುಕೊಳ್ಳಲಿದ್ದರು. ಪಾದಯಾತ್ರಿಕರಲ್ಲಿಇನ್ನೊಂದು + +ಕ್ಷ ಸಮಸ್ಯೆಯೂ ಉದ್ಭವಿಸಿತ್ತು. ಅವರ ಬಳಿ ಕೇವಲ 24,000 ಹಸ್ತಪತ್ರಿಕೆಗಳಷ್ಟೇ ಉಳಿದಿದ್ದವು. +ಅವರು ಲಂಡನ್ನಿನಿಂದ ತರಿಸಿಕೊಳ್ಳಬಯಸಿದ್ದ ಹಸ್ತಪತ್ರಿಕೆಗಳು ಬರುವುದು ಅದು ಹೇಗೋ +ತುಂಬಾ ವಿಳಂಬವಾಗಿತ್ತು. + +ಕೈಕಾಲು ಮೈನೋವನ್ನು ಮರೆತು ಪಾದಯಾತ್ರಿಕರು ಹೊರಟರು. ಫೆಲ್ಫ್‌ಹ್ಮಾಟ್‌ ಧರಿಸಿ +ಗಂಭೀರವದನದಿಂದ ಅವರ ಜೊತೆ ಬರತೊಡಗಿದ ಕೆಲವರನ್ನು ಕಂಡು ಅವರು ಕೈ ಬೀಸಿ "ಹಲೋ' +ಎಂದರು. + +“ನಮ್ಮ ಸಂಗಡ ಬರತೊಡಗಿದ ಈ ಜನರು ಗುಪ್ತ ಪೊಲೀಸರೆಂದು ನಮಗೆ ಅವರನ್ನು +ಕಂಡೊಡನೆ ತಿಳಿದು ಹೋಯಿತು. ಆದರೆ ನಮಗೆ ಅದರಿಂದೇನೂ ಅನಿಸಲಿಲ್ಲ. ನಾವು ತುಸು ದೂರ +ನಡೆಯುವಷ್ಟರಲ್ಲಿ ಸಾವಿರಾರು ಸ್ನೇಹಪರ ಜನ ನಮ್ಮನ್ನು ಮುತ್ತಿದರು. ನಮ್ಮ ಕೈಯಲ್ಲಿದ್ದ +ಹಸ್ತಪತ್ರಿಕೆಗಳನ್ನು ಅವರು ಕಸಿದುಕೊಂಡು ಕಿಸೆಗಳಲ್ಲಿ ತುರುಕಿಕೊಂಡರು. ಒಂದೇ ಒಂದನ್ನಾದರೂ +ಒಬ್ಬರೂ ಕೆಳಗೆಸೆಯಲಿಲ್ಲ. ಹ್ಹಾ! ನಾವು ಬಂದದ್ದು ಸಾರ್ಥಕವಾಯಿತು.'' -ಬೀ ಆ ಸಮಯವನ್ನು +ನೆನಸಿಕೊಂಡಾಗ ಪುಲಕಿತಳಾಗಿ ಹೇಳುತ್ತಾಳೆ. + +ಆ ರೆಡ್‌ ಸ್ಕೇರಿನಲ್ಲಿ ಅವರು ಎರಡು ತಾಸು ಪ್ರಾರ್ಥನೆ ಮಾಡಿದರು. ಅನೇಕ ಹೆಂಗಸರು ಕೆಲ + +ಗಂಡಸರು ಅವರ ಜೊತೆ ಮೊಣಕಾಲೂರಿ ಕುಳಿತು ಪ್ರಾರ್ಥನೆ ಮಾಡಿದರು. + +ಆನಂತರ ಅವರು ನಗರದಲ್ಲಿ ಸಂಚರಿಸುತ್ತಿದ್ದಾಗ ಸೈನ್ಕದ ರೇಡಾರ್‌ ಸ್ಟೇಶನ್ನೊಂದು ಅವರ +ಕಣ್ಣಿಗೆ ಬಿತ್ತು. ಅವರು ಕೂಡಲೇ ಅದರ ಹೆಬ್ಬಾಗಿಲ ಹತ್ತಿರ ಪಿಕೆಟಿಂಗ್‌ ಆರಂಭಿಸಿ ನಿಶ್ಶಸ್ತ್ರೀಕರಣದ +ಫಲಕಗಳನ್ನೆತ್ತಿ ಹಿಡಿದು ಶತಪಥ ಹಾಕಹತ್ತಿದರು. + +ಸ್ಕಾಟ್‌ ಹೇಳಿದ್ದಾನೆ:- “ನಾವು ಕೆಲ ರಶಿಯನ್‌ ಸೈನಿಕರೊಂದಿಗೆ ಮಾತಾಡಿದೆವು. ಅವರು +ವಿವೇಕಿಗಳೂ ಕರುಣೆಯುಳ್ಳವರೂ ಎಂದು ನಮಗನ್ನಿಸಿತು. ವಿಪರೀತ ಚಳಿಯಿತ್ತು. ಅವರು ಬಿಸಿ +ಚಹವನ್ನು ನಮಗಿತ್ತು ಸ್ಟಾಲಿನ್‌ಗ್ರಾಡ್‌ ಯುದ್ದದ ಭೀಕರ ಕತೆಯನ್ನು ಹೇಳಿದರು. ಶತ್ರು + + +ನವೆಂಬರ್‌ 10ನನ EY ಹ + + +ಅಕ್ಟೋಬರ್‌ ಒಂದರಂದು ಶಾಂತಿಪಾದಯಾತ್ರಿಕರು ಬೆಂದು ಬಸವಳಿದವರಾಗಿ ಮಾಸ್ಕೋಸ + + +PN + + + + + +ಕ + + +ಮಿತ್ರರಿಬ್ಬರನ್ನು ಕೂಡಿಯೇ ಕೊಂದು ಹಾಕುವ ಪೃಥ್ವಿಯನ್ನೇ ವಿಷ ಗಾಳಿಯಿಂದ ಕೆಡಿಸುವ +ಪರಮಾಣು ಯುದ್ದದ ವಿಚಾರವನ್ನು ನಾವವರಿಗೆ ಹೇಳಿದೆವು.” + +--ಮಾಸ್ಕೊಗೆ ಅವರು ಬಂದ ಮಾರನೆ ದಿನ ರಶಿಯನ್‌ ಶಾಂತಿ ಸಮಿತಿಯ ಸದಸ್ಕರು ಅವರನ್ನು +ನಸುಕಿನಲ್ಲಿ ಯೇ ಎಬ್ಬಿಸಿ ಉತ್ಸಾಹದಿಂದಲೇ “ನೀವಿಂದು ಶ್ರೀಮತಿ ಕ್ರುಶ್ಚೇವ್‌ರನ್ನು +ಭೇಟಿಯಾಗಲಿದ್ದಿ: ರಿ” ಎಂದು ಹೇಳಿ. ಅವರನ್ನೆಲ್ಲ ಮೊದಲು ರುಢಾರರದಾಗಿದ್ದು ಈಗ ಯುವಕರ +ಚಟುವಟಿಕೆಗಳಿಗಾಗಿ ಉಪಯೋಗಿಸುತ್ತಿದ್ದ ಒಂದು ಭವನಕ್ಕೆ ಕರೆ���ೊಯ್ದರು. + + +“ಶ್ರೀಮತಿ ಕ್ರುಶ್ಚೇವ್‌ ದಯಾಳು, ಕೋಮಲಹೃದಯದ ಹೆಣ್ಣುಮಗಳಾಗಿ ಕಂಡಳು. +ನಾವೊಂದು ದೊಡ್ಡ ಕಪ್ಪು ಮೇಜಿನ ಸುತ್ತ ಕುಳಿತೆವು. ಅವಳು ಒಂದೇ ಸಮನೆ ನಮ್ಮ ಕಪ್ಪುಗಳಲ್ಲಿ +ಚಹಾ ಸುರಿಯುತ್ತಿದ್ದಳು. ಗಾಂಧಿ ಮತ್ತು ಅಹಿಂಸೆಯ ವಿಚಾರ ಅವಳಿಗೇನಾದರೂ ತಿಳಿದಿದೆಯೆ +ಎಂದರಿಯಲು ನಾವು ಪ್ರಯತ್ನಿಸಿದೆವು. ಅವಳಿಗೆ ಅದು ಚೆನ್ನಾಗಿ ಗೊತ್ತಿತ್ತು. ಗಾಂಧೀಜಿಗೆ +ಟಾಲ್‌ಸ್ಟಾಯ್‌ರಿಂದ ತುಂಬಾ ಪ್ರೇರಣೆ ದೊರೆತಿತ್ತೆಂಬ ವಿಚಾರ ಅವಳಿಗೆ ತಿಳಿದಿತ್ತು. “ಎಲ್ಲಿ +ಪ್ರೇಮವಿದೆಯೋ ಅಲ್ಲಿ ದೇವರಿದ್ದಾನೆ,' ಎಂಬ ವಾಕ್ಕವನ್ನಾಕೆ ಉಚ್ಚರಿಸಿದಳು. ನಿಟ್ಟುಸಿರೊಂದನ್ನು +ಬಿಟ್ಟು ಎಲ್ಲ ಪರಮಾಣು ಬಾಂಬುಗಳನ್ನು ಸಮುದ್ರದಲ್ಲಿ ಚೆಲ್ಲಿದರೆ ಒಳಿತಾಗುತ್ತಿತ್ತು ಎಂದಳಾಕೆ. +ನಮ್ಮನ್ನು ಬೀಳ್ಕೊಡುವಾಗ ನಮ್ಮಲ್ಲಿ ಪ್ರತಿಯೊಬ್ಬರ ಕೈಯನ್ನೂ ಕುಲುಕಿದಳು. ನಾನು ಮತ್ತು +ಸ್ಕಾಟ್‌ ನೂತನ ದಂಪತಿಗಳು ಎಂದು ನಾನು ಹೇಳಿದಾಗ ನಕ್ಕು, “ತುಂಬಾ ಮಕ್ಕಳಾಗಲಿ' ಎಂದು +ಹಾರೈಸಿದಳು,'” ಎಂದು ಬೀ ಶ್ರೀಮತಿ ಕ್ರುಶ್ಚೇವರೊಡನೆ ನಡೆದ ಭೇಟಿಯನ್ನು ವರ್ಣಿಸಿದ್ದಾಳೆ. + + +ಮೂರನೆಯ ದಿನ ಪಾದಯಾತ್ರಿಕರನ್ನೆಲ್ಲಾ ಒಂದು ಬಸ್ಸಿನೊಳಗೆ ತುಂಬಿಕೊಂಡು ಮಾಸ್ಕೋ +ಯೂನಿವರ್ಸಿಟಿಯ ಕ್ಕಾಂಪಸ್‌ಗೆ ಕರೆದೊಯ್ಕಲಾಯಿತು. ಯಾತ್ರಿಕರಲ್ಲಿ ಅರ್ಧಕ್ಕರ್ಧ ಜನ ಅಲ್ಲಿಗೆ +ಹೋಗಲಿಲ್ಲ. ಮಾಸ್ಕೊ "ದಲ್ಲಿ ಮಾಡಿದ ರ್ರ ಗಳಲ್ಲೆಲ್ಲ ಈ ಭೇಟಿಯೇ ಮಹತ್ವದ್ದಾಗಿತ್ತು ಎಂದು + + +ನಿರಾಶರಾಗಬೇಡಿ!! ಅತಿ ಶೀಘ್ರ ಪರಿಹಾರ!!. + + +| ದಾಂಪತ್ಯ ಸಮಸ್ಯೆಗೆ ನಂಬುಗೆಯ ಸ + +ದ ಮೊದಲು ಹಾಗೂ ನಂತರದ ನಿಶ್ಶಕ್ತಿಗೆ ಉತ ಷ್ಟ ಪರಿಹಾರ + +| ಸ ಪ್ಲದೋಷ, ಶೀಘ್ರಸ್ಪಲನ, ನರಗಳ ದೌರ್ಬಲ್ಯ, ಚರ್ಮರೋಗ, ಹೊಟ್ಟೆ ನೋವು, +ಟ್ಟ ಬಿಳಿತೊನ್ನು, ಬಿಳಿಸೆರಗು, ಮುಟ್ಟುದೋಷ, ಲೈಂಗಿಕ ವ್ಯಾಧಿ ಹಾಗೂ ಮೂಲವ್ಯಾಧಿಗೆ +ಜ್ವರಾದ 'ಡಾ॥ ಎಸ್‌.ಎಂ. ಯಾದಗೀರ (Gov. ೧೨೦೦) ಇವರನ್ನು ಇಂದೇ +ಭೆಟ್ಟಿಯಾಗಿ ಅತ್ಯುತ್ತಮ ಚಿಕಿತ್ಸೆ ಪಡೆಯಿರಿ. `ನ +ಭೆಟ್ಟಿಯ ವೇಳೆ: ಮುಂ. 8 ರಿಂದ ರಾತ್ರಿ 8. + + +೫ ಬೆಂಗಳೂರು: ಪ್ರತಿ ತಿಂಗಳು 1-2 ರಂದು ಹೊಟೇಲ್‌ ಬ್ರಾಡ್‌ವೇ, ಕೆಂಪೇಗೌಡ +ರೋಡ್‌. ಮೈಸೂರು: ಪ್ರತಿ ತಿಂಗಳು 3 ರಂದು ಇಂದ್ರಭವನ, ಧನವಂತ್ರಿ ರೋಡ್‌. +ಹಾಸೆನ: ಪ್ರತಿ ತಿಂಗಳು 4 ರಂದು ಹೊಟೇಲ್‌ ಹರ್ಷ ಮಹಲ್‌. ಶಿವಮೊಗ್ಗ: ಪ್ರತಿ +ತಿಂಗಳಕ್ಷಿ 5 ರಂದು ಹೊಟೇಲ್‌ ಸತ್ಕಾರ. ಉಡುಪಿ: ಪ್ರತಿ ತಿಂಗಳು 6 "ರಂದು +ಹೊಟೇಲ್‌ ಅಶೋಕ. ಮಂಗಳೂರು: ಪ್ರತಿ ತಿಂಗಳು 7 ರಂದು ಉಡ್‌ಲ್ಕಾಂಡ್ಸ್‌ +ಹೊಟೇಲ್‌. ಬೆಳಗಾಂವ: ಪ್ರತಿ ತಿಂಗಳು 9 ರಂದು ಸತ್ಕಾರ ಹೊಟೇಲ್‌, ಮಾರುತಿಗಲ್ಲಿ. ವಿಜಾಪುರ: ಪ 3 +ತಿಂಗಳು 10 ರಂದು ಟೂರಿಸ್‌, ಹೊಟೇಲ್‌. ಗುಲ್ಬರ್ಗಾ: ಪ್ರತಿ ತಿಂಗಳು 11 ರಂದು ಮೋಹನ್‌ ಲಾಡ್‌. +ಹೊಸಪೇಟೆ: ಪ್ರತಿ ತಿಂಗಳು 12 ರಂದು ು ಮಲ್ಲಿಗೆ ಟೂರಿಸ್ಟ್‌ ಹೋಮ್‌. ದಾವಣಗೆರೆ: ಪತಿ ತಿಂಗಳು 3 +೦ದು ಸರ್ಕಲ್‌ ರೆಸ್ಟೋರೆಂಟ್‌. ಹುಬ್ಬಳ್ಳಿ: ಪ್ರತಿ ತಿಂಗಳ�� 21 ರಿಂದ 31 ರವರೆಗೆ ಭರತ್‌ ಗೋವನ್‌ +ಟವರ್‌, ರೂಮ್‌ ನಂ 217, ಲ್ಯಾಮಿಂಗ್ಲನ್‌ ರೋಡ್‌, ಸೆಂಟ್ರಲ್‌ ಲೈಬ್ರರಿ ಎದುರಿಗೆ. ಫೋನ್‌: 65099 +ಮನೆ ಫೋನ್‌: 66676, 66878. ಸಮ ಕಮ ಭೇಟಿಯಾಗದವರು 70 ಪೈಸೆ ಸ್ಟಾ ೦ಪಿಟ್ಟು ಬರೆಯಿರಿ ಸ + + +ಡಾ| ಎಸ್‌.ಎಂ. ಯಾದಗೀರ, ಆದರ್ಶ ಡಿಸ್ಪೆನ್ಸರಿ + + +ಕಾರ್ಪೊರೇಶನ್‌ ಬಿಲ್ಲಿಂಗ್‌ ಎದುರಿಗೆ, ಗಣೇಶ ಪೇಟೆ, ುಬಳಿ-580 ಗು + + + + + + + + + + + + + + + + + + + + + + + + + + + + + + + + + + + +ಬ್ರಾಡ್‌ ಲಿಟ್ಲ್‌ ಹೇಳಿದ್ದಾನೆ. + +... ಮಾಸ್ಕೋದಲ್ಲಿಯೇ ಅತಿ ಎತ್ತರವಾದ ಗಗನಚುಂಬಿ ಕಟ್ಟಡವೊಂದರಲ್ಲಿ ಇಡೀ + +' ವಿಶ್ವವಿದ್ಯಾಲಯವಿದೆ. ಈ ಕಟ್ಟಡದಲ್ಲಿ ವಿದ್ಯಾರ್ಥಿಗಳ ವಸತಿಗೃಹವೂ ಇದ್ದು ಒಟ್ಟು 22,000 +ಕೋಣೆಗಳಿವೆ ಎಂದು ರಶಿಯನ್ನರು ಹೇಳಿದರು. + +2,000 ವಿದ್ಯಾರ್ಥಿಗಳು ನೆರೆದಿದ್ದ ಸಭಾಗೃಹದಲ್ಲಿ ಬ್ರಾಡ್‌ ಲಿಟ್ಲ್‌ ಪರಮೌಣು ಶಸ್ತ್ರಗಳ +ವಿಷಯವಾಗಿ ಮಾತನಾಡಿ ಅವುಗಳ ವಿನಾಶಕಾರಿ ನಿಷ್ಟಯೋಜಕತೆಯನ್ನೂ ಮಾನವ ಜಾತಿಯ +ಮೂಲಭೂತ ಅವಶ್ಯಕತೆಗಳಾದ ಆಹಾರ, ಆಶ್ರಯ, ಸ್ವಾತಂತ್ಯ, ಪ್ರೇಮಗಳನ್ನೂ ಕುರಿತು +ಮಾತನಾಡಿದ. ಅಲ್ಲಿಯ ಪ್ರೊಫೆಸರನೊಬ್ಬ ಎದ್ದು 20 ಮಿನಿಟುಗಳವರೆಗೆ ಸಿದ್ದಭಾಷಣ +ಒಂದನ್ನೋದಿ ಪಾಶ್ಚಿಮಾತ್ಮ ರಾಷ್ಟ್ರಗಳೇ ಆಕ್ರಮಣಕರರು ಎಂದು ಬಲವಾಗಿ ಪ್ರತಿಪಾದಿಸಿದನು. + +ನ" ಈ ಭಾಷಣ ನಡೆದಿದ್ದಾಗ 'ಶಿಷ್ಕಮಂಡಲದ ಪ್ರಮುಖರಿಗೆ' ಎಂದು ಬರೆದ ಚೀಟಿಯೊಂದನ್ನು +ಬ್ರಾಡ್‌ ಲಿಟ್ಸ್‌ನ ಕೈಗೆ ಕೊಡಲಾಯಿತು. ಅದರಲ್ಲಿ “ಪ್ರಿಯ ಮಿತ್ರರೆ, ಈ ಹೊಲಸು ಅಧಿಕಾರಿ +ಮತ್ತು ಅವನ ಹೇಳಿಕೆಗಳನ್ನೆಲ್ಲ ನಂಬಬೇಡಿ. ನಿಮ್ಮ ಕಾರ್ಯ ಮುಂದುವರಿಸಿ, ನಾವೆಲ್ಲ ನಿಮ್ಮ +*ಬೆಂಬಲಕ್ಕಿದ್ದೇವೆ”” ಎಂದು ಬರೆದಿತ್ತು. + +ಮಧ್ಯಾಹ್ನ ಒಂದು ಗಂಟೆಗೆ ಸಭೆ ಮುಗಿಯುವ ಹೊತ್ತಾದಾಗ ವಿದ್ಯಾರ್ಥಿಗಳು ಬಾಗಿಲಲ್ಲಿ +ನೆರೆದು “ನೈತ್‌, ನೈತ್‌'' ಎಂದು ಕೂಗಿದರು. ಸಭೆ ಮತ್ತೆರೆಡು ತಾಸುಗಳವರೆಗೆ ನಡೆಯಿತು. + +ಆ ವಿಶ್ವವಿದ್ಯಾಲಯದ ಬೃಹದಾಕಾರವೇ ಪಾದಯಾತ್ರಿಕರನ್ನು ನಿಯಂತ್ರಣದಲ್ಲಿಡಲು ಆತಂಕ +ವಾಯಿತು. ಉತ್ಸಾಹಿಗಳಾದ ವಿದ್ಯಾರ್ಥಿಗಳಿಂದ ಸುತ್ತುವರೆಯಲ್ಪಟ್ಟ ಅವರು ಖಾಲಿ ಇದ್ದ ವರ್ಗ +ಕೋಣೆಗಳಿಗೆ ಹೋಗಿ ಅಲ್ಲಿ ಚರ್ಚಾಕೂಟ ಜರುಗಿಸಿದರು. ಅವರು ಭಾರತದಲ್ಲಿ ನಡೆದ 20 ವರ್ಷ +ದೀರ್ಫ್ಥಕಾಲದ ಅಹಿಂಸಾತ್ಮಕ ಕ್ರಾಂತಿಯ ಬಗ್ಗೆ ಮಾತನಾಡಿದರು. ಮಾರ್ಟಿನ್‌ ಲ್ಕೂಥರ್‌ ಕಿಂಗರ +ನೇತೃತ್ವದಲ್ಲಿ ಅಮೆರಿಕದ ದಕ್ಷಿಣ ಪ್ರಾಂತಗಳಲ್ಲಿ ನಡೆದ ಸತ್ಕಾಗ್ರಹದ ಬಗ್ಗೆ ವಿದ್ಯಾರ್ಥಿಗಳು ಕೇಳಿದ +ಪ್ರಶ್ನೆಗಳಿಗೆ ಉತ್ತರವಿತ್ತರು. + +ಎಲ್ಲ ಶಾಂತಿಪಾದಯಾತ್ರಿಕರನ್ನು ವಿಶ್ವವಿದ್ಯಾಲಯದ ನಾನಾ ಭಾಗಗಳಿಂದ ಹೊರಗೆ ಕರೆತಂದು +ಹಳದಿ ಬಸ್ಸಿನಲ್ಲಿ ಕೂಡ್ರಿಸಿದಾಗ ಸಂಜೆ 5 ಗಂಟೆಯಾಗಿಹೋಗಿತ್ತು. + +“ನಮ್ಮ ಶಾಂತಿಪಾದಯಾತ್ರೆ ಮಾರನೆಯ ದಿನ ಮಧ್ಯಾಹ್ನಕ್ಕೆ ಮುಕ್ತಾಯವಾಯಿತು. ನಮ್ಮ +ಹೊಟೆಲಿನಿಂದ ರೆಡ್‌ ಸ್ಕೇರ್‌ಗೆ ನಡೆದು ಹೋಗಿ ಅಲ್ಲಿ ಸುಮಾರು ಒಂದು ತಾಸಿನವರೆಗೆ ಶಿರ ಬಾಗಿ +ನಿಂತು���ೊಂಡೆವು. ನಮ್ಮ ಹಸ್ತಪತ್ರಿಕೆಗಳು ಎಂದೋ ಮುಗಿದುಹೋಗಿದ್ದವು. ಭಾಷಣ ಮಾಡುವ +ಹುಮ್ಮಸ್ಸು ನಮ್ಮಲ್ಲಾರಿಗೂ ಇರಲಿಲ್ಲ. + +“ನಾನು ಕೃತಜ್ಞತಾ ಭಾವದಿಂದ ತುಂಬಿ ಹೋಗಿದ್ದೆ. ಏನೋ ಒಂದು ಪವಾಡದಲ್ಲಿ ನಾನು +ಭಾಗಿಯಾಗಿದ್ದೆ ಎಂದು ನನಗನ್ನಿಸಿತು. ರಶಿಯದಲ್ಲಿ ಬೋಲ್ಕೆವಿಕ್‌ ಕ್ರಾಂತಿಯಾದ ಮೇಲೆ +ರಶಿಯನ್‌ ಸರಕಾರವನ್ನು ಟೀಕಿಸುತ್ತ ಅದರ ಧೋರಣಕ್ಕೆ ವಿರುದ್ದವಾದ ವಿಚಾರಗಳನ್ನು ಪ್ರಚುಪಡಿ +ಸುತ್ತ ಅಡ್ಡಾಡಿದ ತಂಡ ನಮ್ಮದೊಂದೇ ಆಗಿತ್ತು. + +“ನಮ್ಮ ಸರಕಾರವನ್ನು ನಾವು ಟೀಕಿಸುತ್ತಿದ್ದುದೇ ಅದಕ್ಕೆ ಕಾರಣವಾಗಿತ್ತೆ? ಅಥವಾ ನಮ್ಮ +ತಂಡವನ್ನು ತಮ್ಮ ಪ್ರಚಾರಕ್ಕೆ ಉಪಯೋಗಿಸಿಕೊಳ್ಳಬಹುದು ಅಥವಾ ನಮ್ಮನ್ನು ತಮ್ಮ + +ಅಭಿಪ್ರಾಯಕ್ಕೆ ತಿರುಗಿಸಿಕೊಳ್ಳಬಹುದು ಎಂದು ಅವರಲ್ಲಿದ್ದ ಆಶೆ (ಅದೀಗ ಎಂದೋ + +ಕರಗಿಹೋಗಿತ್ತು) ಕಾರಣವಾಗಿತ್ತೆ? ಇಲ್ಲವೇ ನ್ಕಾಯವೂ ಸತ್ವಯುತವೂ ಆದ ನಮ್ಮ ಧ್ಯೇಯದ +ಬಲವೇ ನಮ್ಮ ಕಾರ್ಯದಲ್ಲಿ ಯಶಸ್ಸು ತಂದುಕೊಟ್ಟಿತ್ತೇ? + +“ಅಧಿಕಾರಕ್ಕೆ ಸತ್ಯದ ಮಾತು ಹೇಳಿರಿ' ಎಂಬ ಹಳೆಯ ಉಕ್ತಿಯೊಂದು ನನ್ನ ನೆನಪಿಗೆ ಬಂತು. +ನಾನು ಬೀಯತ್ತ ನೋಡಿದೆ. ಅವಳು ಮೌನವಾಗಿ ಕಣ್ಣೀರು ಸುರಿಸುತ್ತಿದ್ದಳು. ಆಮೇಲೆ ನೂರಾರು +ರಶಿಯನ್‌ ಸ್ತ್ರೀ-ಪುರುಷರು ನಮ್ಮ ಸುತ್ತಮುತ್ತ ತಲೆ ತಗ್ಗಿಸಿ ನಿಂತಿರುವುದು ನನಗೆ ಕಾಣಿಸಿತು. +ಅವರಲ್ಲನೇಕ ಸ್ತ್ರೀಯರು ಕಣ್ಣೀರು ಕರೆಯುತ್ತಿದ್ದರು. ಅವರು ನಮ್ಮೊಂದಿಗೆ ಮಾತನಾಡುವಂತಿ + + + + + +ನವೆಂಬರ್‌ 1988 121 +೬ EE + + +ನ TA ಹತಲ ಭತ ಕಷಿ ಇ ಡಿ +`` ಠಲಿಲ್ಲ; ನಾವು ಅವರೊಂದಿಗೆ ಮಾತನಾಡುವಂ ತ ಂಡಿತ ಬೂ ಅವರ +ನಮಗೆ ತಾವೂ ಶಾಂತಿಯುತವಾದ ಜಗತ್ತಿನಲ್ಲಿ ತ್ತೆ, ದು +ಹೇಳಬಯಸಿದಂತಿತ್ತು.” -ಪಾದಯಾತ್ರೆಯ ಮುಕ್ತಾಯದ ಸಮಯವನ್ನು ಕುರಿತು ಸ್ಕಾಟ್‌ ಇಂತು. +ಹೇಳಿದ್ದಾನೆ. + +ಅಂದೇ ಸಂಜೆ ಶಾಂತಿಪಾದಯಾತ್ರಿಕರು ಮಾಸ್ಕೋದಿಂದ ಟ್ರೇನಿನಲ್ಲಿ ಹೆಲ್ಸಿಂಕಿಗೆ ಹೊರಟರು. +ಪೂರ್ವ ಜರ್ಮನಿಯಲ್ಲಿ ಜಪ್ಪು ಮಾಡಲ್ಪಟ್ಟ ಮಿಮಿಯೋಗ್ರಾಫ್‌ ಅವರಿಗೆ ಮರಳಿ ದೊರೆಯದೆ +ಹೋದರೂ ಲಂಡನ್ನಿನಿಂದ ಬಂದಿದ್ದ 200 ಪೌಂಡು ತೂಕದ ಹಸ್ತಪತ್ರಿಕೆಗಳ ಗಂಟು ಮಾತ್ರ +ಸಿಕ್ಕಿತು. ಟ್ರೇನಿನಲ್ಲಿ ಹೋಗುವಾ ಅವರು ಅವುಗಳನ್ನು 'ಹಾದಿಯ ಊರುಗಳಲ್ಲಿ ಚೆಲ್ಲಿದರು. + +ಮಾರನೆಯ ದಿನ ಸ್ಕಾಟ್‌ ಮತ್ತು ಬೀ ಜೆಟ್‌ ವಿಮಾನದಲ್ಲಿ ನ್ಕೂಯೋಕ್ಕಿಗೆ ತೆರಳಿದರು. +ಐಡಲ್‌ವೈಲ್ಡ್‌ ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ ಕುಳಿತು ಹೋಗುವಾಗ 'ಬೀ ಹೇಳಿದಳು: +“ನಾನು ಇನ್ನೆಂದೂ ಎಲ್ಲಿಗೂ ನಡೆದು ಹೋಗುವುದಿಲ್ಲ.” + +“ಛೇ! ನೀನು ನಡೆಯಲೇಬೇಕಾದೀತು. ಏಕೆನ್ನುವಿಯೋ, ನೀನು ನಿರುದ್ಕೋಗಿಯೂ ನಿರ್ಧನನೂ +ಆದ ಒಬ್ಬನನ್ನು ಮದುವೆಯಾಗಿರುವಿ. ನನಗೆ ದೊರೆತ ಪಿತ್ರಾರ್ಜಿತ, ಧನವನ್ನೆಲ್ಲ ಒಂದು +ಧರ್ಮನಿಧಿಯನ್ನಾಗಿ ಮಾಡಲು ನಿರ್ಧರಿಸಿದ್ದೇನೆ. ಅದನ್ನು "ಮಹಾತ್ಮಾ ಗಾಂಧಿ ನಿಧಿ' ಎಂದು +ಕರೆಯುತ್ತೇನೆ. ಅದನ್ನು ಶಾಂತಿ ಪ್ರಚಾರ ಕಾರ್ಯಕ್ಕ��ಗಿ ವಿನಿಯೋಗಿಸಲಾಗುವುದು. ಹಣ ಗಳಿಸಲು +ನಾನು ನೀನು ಏನು ಮಾಡಬಹುದೋ ನನಗೆ ತಿಳಿಯದು. ಆದರೆ ನೀನು ಟೆಲಿವಿಜನ್‌ನಲ್ಲಿ ಕೆಲಸ +ಮಾಡಿರುವಿಯಲ್ಲವೇ?'' ಎಂದು ಕೇಳಿದ ಸ್ಕಾಟ್‌. + + +ಆಮೇಲೆ ಈ ವಿಷಯ ಬಂದಾಗ ಬೀ ನಮ್ಮೊಡನೆ ಹೇಳಿದಳು: “ಆಗ ನಾನು ಕಣ್ಣು ರೆಪ್ಪೆ ಕೂಡ +ಬಡಿಯಲಿಲ್ಲ. ನಿಜವಾಗಿಯೆಂದರೆ, ನನಗಾಗ ಸಮಾಧಾನವೇ ಆಯಿತು. ಸ್ಕಾಟ್‌ನ ಪಿತ್ರಾರ್ಜಿತ +ಸಂಪತ್ತಿನ ವಿಷಯ ನನಗೆ ಸ್ವಲ್ಪ ತಲೆನೋವೇ ಆಗಿತ್ತು. ಶ್ರೀಮಂತ ಗಂಡನನ್ನು ಬುಟ್ಟಿಗೆ +ಹಾಕಿಕೊಂಡ ಶಾಂತಿವಾದಿ ಎಂದು ಕರೆಯಿಸಿಕೊಳ್ಳುವುದು ನನಗೆ ಬೇಡವಾಗಿತ್ತು. ಮುಂದೆ ಕೆಲ +ತಿಂಗಳುಗಳವರೆಗೆ ನಮಗೆ ಭಾಷಣದ ಕರೆಗಳು ಬಂದದ್ದರಿಂದ ನಾವು ನಿರುದ್ಕೋಗಿಗಳಾಗಿದ್ದೇ +ವೆಂದು ಹೇಳಲು ಬಾರದು. ಕೈ ಬಿಗಿ ಹಿಡಿದು ಖರ್ಚು ಮಾಡುವುದು ನನಗೆ ಅಭ್ಕಾಸವಾದ ಮಾತು. + + +ಎ... *ವಿವಾಹನಂತರ ಪರಸ್ಪರ ಶೀಘ್ರದಲ್ಲಿ ಒಗ್ಗಿಕೊಳ್ಳಬೇಕಾದರೆ 6,500 ಮೈಲು ಪಾದಯಾತ್ರೆ +ಮಾಡಬೇಕು ಎಂದೇ ನಾನು ಶಿಫಾರಸು ಮಾಡುತ್ತೇನೆ. ನಾನು ಮತ್ತು ಸ್ಕಾಟ್‌ ಲಗ್ನವಾಗಿ ಎಷ್ಟೋ +ವರ್ಷಗಳು ಸಂದಂತೆ ನನಗನಿಸುತ್ತಿದೆ. ರ್ಮ + + +Printed and published by M.H. BELGAUMKAR on behalf +of Lokashikshana Trust at “SAMYUKTA KARNATAKA PRESS” +No. 2, Residency Road, Bangalore-560 025, Phone: +579265, Hubli Phone: 64303. Managing Editor K. SHAMA +RAO. Rep: Bombay: V. Satyamurthi. Phone: 5510502, +Madras, 5.4. Murti Phone: 414870. New Delhi: VK. Chopra + + +Phone: 7114785. Hyderabad: 5, Shankaranarayana, +Phone: 65700. + + +Registered with the Registrar of Newspapers for India +under No. 35/3957. we + + + + + + + + + + + + + + + + + +J 1 ¥ 4 +4 ಹೊಂಫಾನ್‌ ಆರೋಗ್ಯಪೂರ್ಣ ಸರ್ವಾಂಗೀಣ ಬೆಳವಣಿಗೆಗಾಗಿ +ಆದರವಿಗಿದೆ.'' +3 -— ಅನಿತು ಸೂದ್‌ $4 EE Coed +ರುಪ್ಪಿ€ + + +ಯ ಕೇಜುವ ಚಾ೦ಪಿಯಸ್‌. +ಜ್‌ ಎಳೆಯರು ಈಜುವ ಪಂದ್ಯದಲ್ಲಿ ಪಳಗುವಂತೆ +ಕ ಅನಿತಾ ಸೂದ್‌ ಸಹಾಯ ಮಾಡುತ್ತಾ ಳೆ. +ಅವಳು ಕೋಂಪ್ಲಾನ್‌ ಶಿಫಾರಸು +7 ಮಾಡುತ್ತಾಳೆ. ಇದುವೆ ಆರೋಗ್ಯಪೂರ್ಣ +ಸರ್ವಾಂಗೀಣ ಬೆಳವಣಿಗೆಗಾಗಿ +ಸಂಪೂರ್ಣ ನಿಯೋಜಿತ ಆಹಾರ. +ನೆನಪಿನಲ್ಲಿರಲಿ, ಕೋಂಪ್ಲಾನ್‌ ಬೆಳೆಯುವ + + + + + + + + +ಹಾಲು ಜಾಗ ಅಗತ್ಯವಿಲ್ಲ + + +$eomನ್‌ + + +ತೆ ಮಕ್ಕ ಳಿಗೆ ಆದರ್ಶವಾದುದು. ಬ ಸಂಪೂರ್ಣ ನಿಯೋಜಿತ ೬ ಆಹಾರ. + + +1 +4 7 + + +ಠ್‌ 1 + + + + + +GX/45/173KAN + + + + + +KASTURI Fk 2 ೫ಎ + + + + + + + + +“4 + + +3 + + + + + +ನನು? ಜೇನು, ಇದು ನಮ್ಮ +೬ +ಮಧುವಿಗಿಂತ ಸ್ನಾದಿಷ ... ಗುಂಗುಂಗಾನ. +ಎನ pe + + +" +; “a +/ 4 ೫7 ಹಾಗಾದರೆ ಇದು ರುಂಡು ಜೇನುತುಪ್ಪ ವಾಗಿರಬೇಕು... + + + + + +4. ಗುಂಗುಂಗಾನ. +> + + +3 + + +ರುಂಡು ಜೇನುತುಪ್ಪ + + +ನೈಜ ನೈಸರ್ಗಿಕ ಜೇನುತುಪ್ಪ. +ಆಯುರ್ಮೇದಿಕ ಗುಣಗಳಿಂದ ಸಮೃದ್ದ +75 ಹಾಗೂ 200 ಗ್ರಾಮ್‌ ಶೀಶೆಗಳಲ್ಲಿ ದೊರೆಯುತ್ತದೆ. + + + + +