diff --git "a/data/kananda_kasturi_kasthurioctober10000ksha_q4i6.txt" "b/data/kananda_kasturi_kasthurioctober10000ksha_q4i6.txt" new file mode 100644--- /dev/null +++ "b/data/kananda_kasturi_kasthurioctober10000ksha_q4i6.txt" @@ -0,0 +1,10633 @@ + + + +ಸುವಾಸಿತ ಹಾಗೂ ಸ್ಮಾದಿ + + +LHAMAN + + +ಈ + + +ಚಮನ್‌ ಇದು ಅಕ್ಕಂತೆ ಸ್ಮಾದಿಸ್ಪ ಹಾಗೂ ರುಚಿಕರವಾದ +ಚೂರ್ಣವಾಗಿದೆ. ಇದನ್ನು ಸೇವಿಸುವದರಿಂದ ಬಾಯಿಯು +ಸುವಾಸಿತವಾಗುತ್ತದೆ. + + +ಜೆಮನದಲ್ಲಿ ಏನೆಲ್ಲ ಇದೆ? —— ಪ +ಈ ಚಮನದಲ್ಲಿ ಜೇಷ್ಮಮಧು, ಳೇಶರ, ಏಲಕ್ಕಿ. ಲವಂಗ್ಕೆ +ಪತ್ರಿ, ಜಾಜಿಕಾಯಿ, ಬಡೆಸೋಪ್‌, ಮೆಂಥಾಲ್‌ ಗಳಂಥ ಅನೇಕ +ಬಗೆಯ ಸುಗಂಧಿತ ಹಾಗೂ ರುಬಿಕರ ವಸ್ತುಗಳು +ಒಳಗೊಂಡಿರುವವು. ಅದಕ್ಕೆಂದೇ ಇದು ಚಿಕ್ಕಮಕ್ಕಳಿಂದ +ವೃದ್ಧರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. + + +ಪನಿ, ಬೆಳಗಾಂವ್‌ + + + + + +M. ೫. Publicity + + +4 +10 +14 +26 +30 +31 +35 +43 +49 +54 +59 +66 +73 +74 +78 +83 +86 +91 + + +ನಿಮ್ಮ ಶಬ್ದ ಭಾಂಡಾರ ಬೆಳೆಯಲಿ-33, ಇದುವೆ ಜೀವ ಇದು ಜೀವನ-47, +ಜೀವನ ದರ್ಶನ-65, ಪದಾರ್ಥ ಚಿಂತಾಮಣಿ-76 + + + + + +ಕಸ್ತೂರಿ ಕಾರ್ಯಾಲಯ ಕೊಪ್ಪೀಕರ ರಸ್ತೆ ಹುಬ್ಬಳ್ಳಿ - 589 929 + + +ARRAS OFT | 11] +ಜು ಯದಿ ತ + + + + + +ಅರ್ನೆಸ್ಟ್‌ ಹೆಮಿಂಗ್ವೇ ಅವರ ಜಗತ್ವೆಸಿದ್ದ ಕಾದಂ +ಬರಿ “ದಿ ಓಲ್ಡ್‌ ಮ್ಯಾನ್‌ ಅಂಡ್‌ ದಿ ಸೀ'ಯ ಕನ್ನಡ +ಅನುವಾದವನ್ನು (ಪು.ವಿ.ಜುಲೈ-ಆಸಗಸ್ಟ್‌ 1991) +ಸಿದ್ಧರಾಜ ಪೂಜಾರಿ ಅವರು ಸುಂದರವಾಗಿ ಮಾಡಿ +ದ್ದಾರೆ. ಸುಮಾರು ನಲವತ್ತು ವರ್ಷಗಳ ಹಿಂದೆ +ಅ.ನ.ಕೃ. ಅವರು ಇದೇ ಕಾದಂಬರಿಯನ್ನು "ಸೋತು +ಗೆದ್ದವನು” ಎಂಬ ಹೆಸರಿನಲ್ಲಿ ಅನುವಾದಿಸಿದ್ದರು. +ಈಗಂತೂ ಅದರೆ ಪ್ರತಿಗಳು ದೊರಕಲಾರವು. ಆದ್ದ +ರಿಂದ ಹೊಸೆ ಓದುಗರಿಗೆ ಇದೊಂದು ಒಳ್ಳೆಯ +ಕೊಡುಗೆ + +ಒಂದು ಕೃತಿಯನ್ನು ಒಬ್ಬರೇ ಅನುವಾದ ಮಾಡ +ಬೇಕು ಒಮ್ಮೆ ಪ್ರಕಟವಾದ ಕಾದಂಬರಿ, ಕಥೆಗಳನ್ನು +ಪುನರ್ಮುದ್ರಿಸಬಾರದು ಎಂಬ ಕಟ್ಟುಪಾಡು ಇಟ್ಟು +ಕೊಳ್ಳಬೇಕಾಗಿಲ್ಲ. ವರ್ಷಂಪ್ರತಿ ಓದುಗರೆ ಸಂಖ್ಯೆ +ಬೆಳೆಯುತ್ತಲೇ ಇರುವ ಕನ್ನಡದಲ್ಲಂತೂ ಇಂತಹ + + +ರಿಗೆ ಸುಲಭವಾಗಿ ಅರ್ಥವಾಗುತ್ತಿಲ್ಲ. ಯಶವಂತ +ಚಿತ್ತಾಲರ ಕೃತಿಗಳಲ್ಲಿಯ ಅನೇಕ ಪದಗಳು" ಎಲ್ಲ +2 + + +ಕನ್ನಡಿಗರಿಗೆ ಮೂಲ ಅರ್ಥದಲ್ಲಿಯೇ ತಿಳಿಯುವು +ದಿಲ್ಲ. ಆಯಾ ಪ್ರದೇಶದ ಜನಜೀವನ-ಭಾವನೆ- +ಕಲ್ಪ ನೆಗಳನ್ನು ಇತರರು ಅರ್ಥ ಮಾಡಿಕೊಳ್ಳಲು ಸಾಧ್ಯ +ವಾಗುವುದು, ಅಲ್ಲಲ್ಲಿಯ ರೂಢಿಗತ ಭಾಷೆಯಲ್ಲಿ +ಆಚಾರ ನಂಬಿಕೆಗಳು ಪ್ರಕಟವಾದಾಗಲೇ. + +ಈ ಕೊರತೆಯ ನಿವಾರಣೆಗೆ ನಮ್ಮ ಸಾಹಿತ್ಯಕ +ಪತ್ರಿಕೆಗಳು ಮತ್ತು ಇತರ ನಿಯತಕಾಲಿಕೆಗಳು ಗಮನ +ಹರಿಸಬೇಕಾದುದು ಅತ್ಯಗತ್ಯ (ಪರಿಷತ್ತು, ವಿ.ವಿ., +ಅಕಾಡಮಿಗಳಿಂದ ಈ ಕೆಲಸ ಆಗುವುದಿಲ್ಲ.) + +ಹಳೆಗನ್ನಡದ ಕೃತಿಗಳನ್ನು ಓದುಗರಿಗೆ ಅರ್ಥವಾಗಿ + + +ಸಲು ಅವುಗಳ ಅನ್ವಯಾರ್ಥ ಕೊಡುವ (ಹೊಸಗನ್ನ + + +ಡದಲ್ಲಿ) ಪರಿಪಾಠವಿತ್ತು. ಈಗ "ಕುಸುಮ ಬಾಲೆ” +ಯನ್ನು ಇರುವಂತೆಯೇ ಉಳಿಸಿ (ಸರಳ ಕನ್ನಡಕ್ಕೆ +ಅನುವಾದ ಮಾಡದೆ) ಅದನ್ನು ಓದುವ ಕ್ರಮ- +ಬಳಸಿರುವ ಪದಗಳ ಅರ್ಥ ತಿಳಿಸುವ ವ್ಯವಸ್ಥೆ ಪತ್ರಿಕೆಗ +ಳಿಂದ ಆಗಬೇಕು. + + +ಗುಡಿಬಂಡೆ ಗುಡಿಬಂಡೆ ಪೂರ್ಣಿಮಾ + + +ಚರ್ಚೆಯಂಗಳದ ಉದ್ದಕ್ಕೂ ಸಂದರ್ಶಕಿ ಕೃತಿಯ +ಬಗೆಗಿನ ತಮ್ಮ ಅಭಿಪ್ರಾಯಗಳಿಗೆ ದೇವನೂರರಿಂದ +"ಹೂಂ" ��ನಿಸಿಕೊಳ್ಳಲು ಹೆಣಗಾಡಿದ್ದಾರೆ. ಕೆಲ +ವಮೊಮ್ಮೆ ದೇವನೂರು ಅವರೇ "ಕುಸುಮ ಬಾಲೆ'ಯ +ಬಗ್ಗೆ ಮಂಜುಳಾ ಅವರ ಸಂದರ್ಶನ ನಡೆಸುತ್ತಿದ್ದಾ +ರೆಯೇ ಎಂಬ ಅನುಮಾನ ಕಾಡುತ್ತದೆ. ೯ +ದೇವನೂರು ಹೊಗಳಿಕೆಯನ್ನು ಸಹಿಸದವರು +ಎಂಬುದು ಸೈಕಾಲಜಿ ಡಾಕ್ಟರ್‌ಗೆ ಗೊತ್ತು. ಆದರೂ +ಮನೋಜ್ಞ, ಅದ್ಭುತ ಇತ್ಯಾದಿ ಹೊಗಳಿಕೆಗಳು ಚರ್ಚೆ + + +ಸಂಕ್ರಮಣ ಸ್ಪರ್ಧೆ +ನವು ಕಾವ್ಯ, ಸಣ್ಣ ಕತೆ, ಲಲಿತ ಪ್ರಬಂಧ ಸಾಹಿತ್ಯ +ಪ್ರಕಾರಗಳಲ್ಲಿ ಸ್ಪರ್ಧೆ ಏರ್ಪಡಿಸಿದೆ. ಹನಿಗವನಗ +೪ಗಾಗಿ ವಿಶೇಷ ಸ್ಪರ್ಧೆ ಇದೆ. ಪ್ರವೇಶ ಸ್ವೀಕರಿ +ಸುವ ಕೊನೆಯ ದಿನಾಂಕ 15.9.1991 ಆಸಕ್ತರು + + +ಸ್ವವಿಳಾಸದ ಅಂಚೆ ಲಕೋಟೆಯನ್ನು ಸಂಕ್ರಮಣ +ಪ್ರಕಾಶನ, ಧಾರವಾಡ-580 008 ಈ ವಿಳಾಸಕ್ಕೆ +ಕಳಿಸಿ ವಿವರ ಪಡೆಯಬಹುದು. + + +ಧಾರವಾಡ ನೀಲಾ ಪಾಟೀಲ + + + + + +ಯಂಗಳದಲ್ಲಿ ಕುಣಿದಿವೆ. ಚರ್ಚೆಯ ನೆಪದಲ್ಲಿ ಲೇಖ +`ಕರ ಮುಂದೆ ಸಂದರ್ಶಕರ ವಿಮರ್ಶಾ ಸಾಮರ್ಥ್ಯವೂ +ಮೆರೆದಿದೆ. ಬ +ಸಂದರ್ಶಿಸಲು ದೇವನೂರರನ್ನು ಭೇಟಿಯಾಗುವ +ಶ್ರಮ ತೆಗೆದುಕೊಳ್ಳದೇ "ಕುಸುಮ ಬಾಲೆ' ಬಗ್ಗೆ +ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಮಂಜುಳಾ +ಅವರು ಒಂದು ಒಳ್ಳೆಯ ಲೇಖನ ಬರೆಯಬಹುದಾ + + +ಜಂ + + +ಹುಬ್ಬಳ್ಳಿ +ಲಿ + + +"ವಿಜ್ಞಾನದ ಆಧ್ಯಾತ್ಮ' (ಜುಲೈ, 91) ಬಹಳ +ವಿಚಾರ ಪ್ರಚೋದಕವಾಗಿ ಮೂಡಿ ಬಂದಿದೆ. ಫ್ರಿತೋ + + +ಉಮ + + +ಕಾಪ್ರಾರ Tao of Physics ಇಡೀ ಪುಸ್ತಕದ ಅನು ' + + +ವಾದ ಅವರಿಂದ ಬರಲೆಂದು ಆಶಿಸುತ್ತೇನೆ. + + +ಕನ್ನಡದ ಮಹಾದೇವಿಯಕ್ಕನ ವಚನವನ್ನು - + + +ಉದಾಹರಿಸಿದ್ದು ಔಚಿತ್ಯಪೂರ್ಣವಾಗಿದೆ. ಆದರೆ ಅದ +ರಲ್ಲಿ ನುಸುಳಿದ ಒಂದು ಚಿಕ್ಕ ತಪ್ಪಿನಿಂದಾಗಿ ಆ ವಚ +ನದ ಅರ್ಥ ಪೂರ್ಣವಾಗುವುದಿಲ್ಲ. ಅವರು ಬರೆದ + + +ಅಗಸ್ಟ್‌ ಸಂಚಿಕೆಯಲ್ಲಿ ಪ್ರಕಟವಾದ “ಐ.ಕ್ಯೂ: +ಬುದ್ಧಿಶಕ್ತಿಯ ಮಾಪನ' (ಡಾ.ಆನಂದ ದೇಶ +ಪಾಂಡೆ) ಎಂಬ ಲೇಖನದ ಆರನೇ ವಾಕ್ಕವೃಂದದ +ಆರಂಭದಲ್ಲಿ ಐ.ಕ್ಕೂ- (ಮಾನಸಿಕ ವಯಸ್ಸು: +ದೈಹಿಕ ವಯಸ್ಸು) » 100 ಎಂದು ಪ್ರಕಟವಾಗಿದೆ. + +ಆದರೆ ಅದು, ಐ.ಕ್ಯೂ.-(ಮಾನಸಿಕ ವಯಸ್ಸು ; +ದೈಹಿಕ ವಯಸ್ಸು) ೩ 10 ಎಂದಾಗಬೇಕಿತ್ತು +ಅಲ್ಲವೇ? ತೆ +ಜಮಖಂಡಿ ಸತೀಶ ಚಂ.ಹೆಬ್ಬಾರ +ನಾಗಮಂಗಲ ಎ.ರಘುನಾಥ್‌ಸಿಂಗ್‌ +(ಹೌದು. ಮುದ್ರಣ ದೋಷಕ್ಕೆ ಕ್ಷಮೆ ಇರಲಿ -ಸಂ.) + + +ಸ ೦ + +ಜುಲೈ 91ರ ಸಂಚಿಕೆಯ ಪದಾರ್ಥ ಚಿಂತಾಮಣಿ +ಅಂಕಣದಲ್ಲಿ "ಒಂದಕ್ಕೊಂಭತ್ತಾಗುವುದು' ಎಂದು +ಇದೆ. ಒಂಬತ್ತು ಎಂಬುದು ಅಲ್ಪ ಪ್ರಾಣವೇ ವಿನ: + + +ಆಡೋ ಎ ಇರೆ ಎಮಮ + + +ಮಹಾಪ್ರಾಣ ಅಲ್ಲ. ಕೇಶಿರಾಜನ “ಪತ್ತುಪರಮಾಗ +ಲೊಡಮೊಂಬತ್ತು ತೊಮೆಂದಕ್ಕುಂ' ಎಂದೂಭಟ್ಟಾಕ +ಳಂಕಮ "ಸೂತ್ರ ಒಂಬತ್ತು ಪತ್ತೋಸ್ತಾದಿಮ್‌” +ಎಂದೂ ಅಲ್ಪಪ್ರಾಣವನ್ನೇ ಉಪಯೋಗಿಸಿದ್ದು +ಕಂಡುಬರುತ್ತದೆ. ಅದೇ ರೀತಿ ಕನ್ನಡ ಸಾಹಿತ್ಯ ಪರಿಷ +ತ್ತಿನ ಸಂಕ್ಷಿಪ್ತೆ ಕನ್ನಡ ನಿಘಂಟಿನಲ್ಲಿ ಕೂಡ ಒಂಬತ್ತು + + +ಇಷ್ಟ ಎತ ು್ಣು + + +(ನಾ) ಒಂದು ಸಂಖ್ಯೆ ಎಂದು ಅಲ್ಲ ಪ್ರಾಣವನ್ನೇ +ಉಪಯೋಗಿಸಲಾಗಿದೆ. + + +ಯಾದಗೀರ + + + + + + + + + + + +1987. ಕರ್ನಾಟಕ ಸಂಗೀತ-ನೃತ್ಯ ಅಕಾ +ಡೆಮಿ ಮೆ ಸೂರು ಬಳಿಯ ಸೋಮನಾಥಪುರ +ದಲ್ಲಿ ಮೂರು ದಿನಗಳ ಸಂಗೀತ-ನೃತ್ಕೋತ್ತವ +ಏರ್ಪಡಿಸಿತ್ತು. ಬೇಸಿಗೆ. ಭಾರಿ ಸೆಕೆ. ರಾಜಗುರು +ಗಳ ಕಚೇರಿ ನಡು ಮಧ್ಯಾಹ್ನದ ಹೊತ್ತಿಗೆ! ಬಸವ +ರಾಜರಿಗೆ ಇದರಿಂದ ಮನ್ನ ಗೆ ಬೇಸರವಾ +ಗಿತ್ತೋ ಇಲ್ಲವೋ ಗೊತ್ತಿಲ್ಲ; ನಾವು ಮಾತ್ರ, +"“ಎಂಥಾ ವೇಳೆಯಲ್ಲಿ ಸಂಗೀತ ಕಚೇರಿ ಏರ್ಪಡಿ +ಸಿದ್ದೀರಿ? ರಾಜಗುರುಗಳಂಥ ಹಿರಿಯ ಪ್ರತಿಭೆಗೆ +ನೀವೀರೀತಿ ಅವಮಾನ ಮಾಡಬಾರದಾಗಿತ್ತು'' +ಎಂದು ಅಕಾಡೆಮಿಯ ಪದಾಧಿಕಾರಿಗಳೆದುರು +ನಮ್ಮ ಬೇಸರವನ್ನು ತೋಡಿಕೊಂಡಿದ್ದೆವು. + +4 + + +ರಾಜಗುರುಗಳು ಹಸನ್ಮುಖರಾಗಿಯೇ +ಬಯಲು ರಂಗದ ವೇದಿಕೆಯನ್ನೇರಿದರು. +ಅಲಿಯಾ ಬಿಲಾವಲ್‌ ರಾಗದೊಂದಿಗೆ ಕಚೇರಿಯ +ನ್ನಾರಂಭಿಸಿದರು. ಹಿತವಾದ ವಾತಾವರಣ +ನಿರ್ಮಾಣಕ್ಕೆ ಪ್ರಕೃತಿಯೂ ಮನಸ್ಸು ಮಾಡಿತು. +ಸೂರ್ಯ ಮೋಡಗಳ ಮರೆ ಸೇರಿದ. ತಂಗಾಳಿ +ಬೀಸಲಾರಂಭಿಸಿತು. ದೂರ ಮರಗಳ ನೆರಳನ್ನಾ +ಶ್ರಯಿಸಿದ ರಸಿಕರೆಲ್ಲ ವೇದಿಕೆಯ ಸಮೀಪ +ಬಂದು ಕೂತರು. ಅಲ್ಲಿದ್ದ ತಲೆಗಳೆಲ್ಲ ಅಲೆ +ಯಂತೆ ಆಡುತ್ತಿದ್ದುದನ್ನು ಕಂಡ ರಾಜಗುರುಗಳ +ಸ್ಫೂರ್ತಿಯೂ ಇಮ್ಮಡಿಗೊಂಡಿರಬೇಕು. ನಿರಾ +ಯಾಸವಾಗಿ ತಾಸುಗಟ್ಟಲೆ ಹಾಡಿದರು. + +ಕಚೇರಿ ಮುಗಿಯುತ್ತಲೇ ಧಾರಾಕಾರ ಮಳೆ! + +“ಇಂಥ ಪ್ರಸಂಗಗಳು ಕಾಕತಾಳೀಯ. +ಸಂಗೀತ ಸರಸ್ವತಿಯ ಕೃಪೆ ಅನ್ನಿ, ಬೇಕಾದರೆ,'' +ಎಂದು ಬಸವರಾಜರು ಸೌಜನ್ಯದಿಂದಲೇ +ನುಡಿದು ಎಲೆ-ಅಡಿಕೆ ಮೆದ್ದರು. ನಮಗೂ ತಮ್ಮ +ಸುವಾಸಿತ ಚಂಚಿಯ ತಾಂಬೂಲ ಸೇವನೆಯ +ಭಾಗ್ಯವೊದಗಿಸಿ ವಾಹನವೇರಿ ಮೈಸೂರಿಗೆ ನಡೆ +ದರು. + + + + + +ಅ ಸೂರಿ ಮುಳ್ಳಹಳ್ಳಿ + + + + + +ಆಗ ಮಾತಾಡುತ್ತಿದ್ದಾಗ ಇಂಥದೇ +ಇನ್ನೊ ೦ದು ಸಂದರ್ಭವನ್ನ ವರು ನೆನಪಿಸಿಕೊಂ +ಡರು. "1965 ಇರಬೇಕು. ವರ್ದಾಡ (ಮಹಾ +ರಾಷ್ಟ್ರ) ಸಂಸ್ಥಾನದ ಮೆಹಕರ್‌ನೊಳಗ ಅಲ್ಲಿಯ +ವೀರಶೈವ ಸಮಾಜದವರು ನನ್ನ ಕಚೇರಿ ಏರ್ಪಡಿ +ಸಿದರು. ಎರಡು ವರ್ಷದಿಂದ ಅಲ್ಲೆ ಬರಗಾಲ +ಬಿದ್ದಿತ್ತು. "ಮಳಿ ಇಲ್ಲಾ-ಬೆಳಿ ಇಲ್ಲಾ- +ಅಂಥಾದ್ರಾಗ ಇಂಥಾ ಸಂಗೀತ ಕಚೇರಿ ಯಾಕ +ಬೇಕು?'' ಎಂದು ಸಂಘಟಕರಿಗೆ ವಂತಿಗೆ +ಕೊಡಲು ಹಿಂದೇಟು ಹಾಕಿದ ಅಲ್ಲಿಯ ಮಾರವಾ + + +ಆನಗ |. ಬಲಂಐಇಯಇ್ಲ ಚೃ + + + + + +ಡಿಯೊಬ್ಬ ಛೇಡಿಸಿ ಕಳಿಸಿದ್ದಂತ. ನಾನು ದುಡ್ಡಿ +ಗಾಗಿ ಹಾಡುವವ ಅಲ್ಲಾ ಅಂತ ಅವನಿಗೆ ಹೆಂಗ +ಗೊತ್ತಾಗಬೇಕು? ಕಚೇರಿ ಸಾಗಿತ್ತು. ಶ್ರೋತೃಗ +ಳಲ್ಲಿ ಒಬ್ಬ ಎದ್ದು ನಿಂತು, “ದಯಮಾಡಿ ಮೇಘ +ರಾಗ ಹಾಡಿ ಮಳಿ ಬರೂಹಂಗ ಮಾಡ್ರಿ” ಎಂದ. +"ಮಳೆ ಬರಸುವುದು-ದೀಪಾ ಹೊತ್ತಸೂದು +ಸಂಗೀತದಿಂದ ಸಾಧ್ಯ ಅನ್ನೂ ಮಾತು ತಾನಸೇನರ +ಕಾಲದ್ದು. ಈಗ ಅಂಥಾ ಸಿದ್ಧಿ ಯಾರಿಗಿದ್ದೀತು?' +ಅಂದೆ. ಆದರೆ ರಸಿಕರು ಕೇಳಬೇಕಲ್ಲ. "ಮೇಘ +ರಾಗ ಹಾಡಲಿಕ್ಕೇಬೇಕು' ಅಂತ ಹಟಾ ಹಿಡದ್ರು. + + +ಅವರನ ನಿರಾಶಾ ಮಾಡೂದಕ್ಕ ಮನಸಾಗದ' + + +ಮೇಘ ಮಲ್ಲಾರ ಹಾಡಿದೆ. ಷಡ್ಜ್‌ ದಿಂದ +ಪಂಚಮ ಮುಟ್ಟೋ ಹೊತ್ತಿಗೆ ಯೋಗಾ +ಯೋಗ ಅನ್ನೋ ಹಾಂಗ ಜೋರ ಮಳಿ! ಹಾಡು +ನಿಂತ್ರೂ ಅದು ನಿಲ್ಲಲಿಲ್ಲಾ! ಆ ಊರಿನವರು +ಐನೂರು, ಮತ್ತ ಆ ಮ���ರವಾಡಿ 1300 +ರೂಪಾಯಿ ಗೌರವಧನ ನೀಡಿ ಸತ್ಕಾರ +ಮಾಡೀದ್ರು.'' + +ಸುಮಧುರ ಶಾರೀರದಿಂದ, ಸಸ್ನೇಹ ಮಂದ +ಹಾಸದಿಂದ ನಮ್ಮನ್ನೆಲ್ಲ ಮುದಗೊಳಿಸುತ್ತಿದ್ದ, +ರಸಿಕರನ್ನು ರಸಪ್ರವಾಹದಲ್ಲಿ ಮೀಯಿಸುತ್ತಿದ್ದ +ಪಂ. ಬಸವರಾಜ ರಾಜಗುರು '*ಸಂಗೀತದೊಂ +ದಿಗೆ ನನ್ನ ಜೀವನವನ್ನೆಲ್ಲ ಸವೆಸಬೇಕು- +ಸಂಗೀತದಲ್ಲೇ ನಾನು ಐಕ್ಕನಾಗಬೇಕು'' ಎಂಬ +ಪರಮಗುರಿ ಹೊಂದಿದ್ದರು. ಅರ್ಧ ಶತಮಾ +ನಕ್ಕೂ ಹೆಚ್ಚು ಕಾಲ “ಸಂಗೀತ ಸಮ್ರಾಟ' ನಾಗಿ +'ಮೆರೆದು ಸಂಗೀತದಲ್ಲೇ ಐಕ್ಕವಾಗಿ ತಮ್ಮ ಜೀವನ +ಧ್ಯೇಯವನ್ನು ಅವರು ಸಾಧಿಸಿಬಿಟ್ಟರು! ಅವರು + +' ನಮ್ಮೊಂದಿಗಿಲ್ಲ. ನಿಜ. ಆದರೆ ಮಧುರ ಸ್ಮೃತಿಗ +ಳಿಗೆ ಸಾವಿಲ್ಲ. + +"“ಗದುಗಿನ ಗಾರುಡಿಗ ಗಾನಯೋಗಿ ಪಂಚಾ +ಕ್ಷರ ಗವಾಯಿಗಳ ಕೃಪಾಕಟಾಕ್ಷ ದಿಂದಲೇ ನಾನು +ಹಿಂದೂಸ್ತಾನಿ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಾ +ಯಿತು'' ಎಂದು ತಮ್ಮ ಕೊನೆಯುಸಿರಿನವರೆಗೂ +ಗುರುಸ್ಮರಣೆ ಮಾಡುತ್ತಿದ್ದರು ರಾಜಗುರು. +ಕನ್ನಡ, ಸಂಸ್ಕೃತ, ಹಿಂದಿಗಳನ್ನಲ್ಲದೆ ಆಯು + + +pS +v + + +ಸಪ ೦ಬರ 1991 + + + + + +ಮಂದಿರದಲ್ಲಿ. ಮಯ ಮಧ್ಯಾ ಹ್ಹ ಹಾಗೂ +ಸಾಯಂಕಾಲ ವೇಳೆಗೆ ಆಹುಗುಣವಾದ ರಾಗಗಳ + + +ಕಲಿಕೆ, ಆಲಾಪನೆಯಲ್ಲಿ ಪಂಚಾಕ್ಷರ ಗವಾಯಿಗ +ಳಿಂದ ನಿರಂತರ ಪಾಠ. ಕಲಿತದ್ದನ್ನು ತಾಲೀಮು +ಮಾಡುವುದು. ದಿಗ್ಗಜಗಳ ಸಂಗೀತವನ್ನು ಕೇಳಿ +ಮನನ ಮಾಡಿಕೊಳ್ಳುವುದು-ಹೀಗೆ ಬಸವರಾಜ + + +ರಾಜಗುರುಗಳು ತಮ್ಮದೇ ಛಾಪು ಸಾಧಿಸುವತ್ತ . + + +ಅತ್ಯಂತ ಪರಿಶ್ರಮಪಟ್ಟರು. + +"“ಹಿಂದಿನ ಕಾಲದಲ್ಲಿ ಶ್ರೇಷ್ಠ ಸಂಗೀತಗಾರರಿ +ದ್ದರು. ಆಗಿನ ವಿದ್ವಾಂಸರ ಸಾಧನೆ ಮಹೋನ್ನತ +ವಾಗಿತ್ತು. ಈಗಿನವರು ಕಲಿತಿರುವುದೇ ಕಡಿಮೆ. +ರೇಡಿಯೋದಲ್ಲಿ ಪ್ರಸಾರ ಮಾಡುವುದನ್ನೇ ಕೇಳಿ, +ನಾಲ್ಕು ತಾನ್‌ ಬಾಟ ಮಾಡುವುದರಲ್ಲೇ ಸುಸ್ತಾಗಿ +ಬಿಡುತ್ತಾರೆ. ಇದಕ್ಕೆ ಹಲವಾರು ಕಾರಣಗಳಿವೆ. +ಸಿನಿಮಾ ಬಂತು, ಟಿ.ವಿ. ಬಂತು, ರೇಡಿಯೋ +ಅಂತೂ ಸರಿ. ಈ ೮:ತಿ ನಮ್ಮ ಗಮನ ಬೇರೆ ಬೇರೆ +ಮಾಧ್ಯಮಗಳತ್ತ ಹಂಚಿ ಹೋಗಿದೆ. ವ್ಯವಧಾನ +ದಿಂದ ಗುರುಮುಖೇನ ಸಂಗೀತ ಕಲಿಯುವ +ಆಸಕ್ತಿ ಯಾರಲ್ಲಿ ಉಲಿದಿದೆ?'' ಎಂದು ಬಸವರಾ +ಜರು ಇಂದಿನ ಪಿ: ಗೆಯ ಬಗ್ಗೆ ಹೇಳಿದ್ದುಂಟು. + +"“ಲಹರಿ ಬಂದಾಗ ತಾಸು-ದೀಡ್‌ತಾಸು + + +ಮುಖಪುಟದಲ್ಲಿ +ಪ್ರಕಟವಾದ ರಾಜಗುರು + + +ಅವರ ಛಾಯಾಚಿತ್ರ +ಶತಿ ಸಾಲಿ ಸೆರೆಹಿಡಿಗದ್ದು. + + + + + +ಬಸವರಾಜ ರಾಜಗುರು ಅವರ ಆಲಾಪನೆ ಅಲೆಗಳು ಸೆರೆ ಹಿಡಿದ ಸಹೃದಯರ ಸಂಖ್ಯೆ ಲೆಕ್ಕದ ತೆಕ್ಕೆಗೆ +ಸಿಕ್ಕಲಾರದು. ಆದರೆ ಪ್ರಶಸ್ತಿ ವಿಜೇತ ಪ್ರಸಾಧನ ಪಟು ಗಜಾನನ ಮಹಾಲೆಗೆ ಆ ಸಂಖ್ಯೆಯಲ್ಲಿ ವಿಶಿಷ್ಟ +ಸ್ಥಾನವಿದೆ. ಬಡಕಲು ದೇಹದ ಮಹಾಲೆ ರಾಜಗುರು ಅವರ ಮನೆ ಪ್ರವೇಶಿಸಿದ್ದು ಸಂಗೀತಪ್ರೇಮಿಯಾಗಿ, +ರಂಗರಸಿಕನಾಗಿ ಮತ್ತು ನಾಪಿತನಾಗಿ; ಮನದಲ್ಲಿ ನೆಲೆ ನಿಂತದ್ದು ಮಾತ್ರ ಸಂಗೀತ ಯಾತ್ರೆಯ ಸಾಧಿಯಾಗಿ. +ಅರವತ್ತರ ಮಹಾಲೆ ರಾಜಗುರು ಬಗೆಗಿನ ತನ್ನ ನೆನಪಿನ ಸುರುಳಿ ಬಿಚ್ಚಿಕೊಳ್ಳುವ ರೀತಿ ಅನನ್ಯವೇ ಸರಿ. + +ಮಹಾಲೆಗೆ ರಾಜಗುರ�� ಅವರೊಂದಿಗಿನ ಒಡನಾಟ ನಾಲ್ಕು ದಶಕದಷ್ಟು ಹಳೆಯದು. ಆಗಿನ್ನೂ +ಇಪ್ಪತ್ತರೊಳಗಿನ ತರುಣ ಮಹಾಲೆ. ಕರ್ನಾಟಕ ವಿ.ವಿ.ದ ಸಂಗೀತ ವಿಭಾಗಕ್ಕೆ ರಾಜಗುರು ಅವರು ಅತಿಥಿ +ಉಪನ್ಯಾಸಕರಾಗಿ ಬರುತ್ತಿದ್ದರು. ಆಗೆಲ್ಲ ಮಹಾಲೆಯನ್ನು ಸಂಗೀತ ಉಪಕರಣಗಳ ಮೇಲ್ವಿಚಾರಕನೆಂದು +ಅಲ್ಲಿ ಕರೆದೊಯ್ಯುತ್ತಿದ್ದರು. + +ಕೆಲವು ಕಚೇರಿಗಳಲ್ಲಿ ಮಹಾಲೆ ಬಸವರಾಜರಿಗೆ ಹಾರ್ಮೋನಿಯಂ ಸಾಥಿ ನೀಡಿದ್ದುಂಟು. + +ರಾಜಗುರು ಅವರಿಗೆ ಶಿಷ್ಕರೆಂದರೆ, ಅಭಿಮಾನಿಗಳೆಂದರೆ ತುಂಬು ಮಮತೆ. ಅದರೊಳಗೆ ಜಾತಿ ಎಂದೂ +ವರು. + +ದಿನ ಬಿಟ್ಟು ದಿನ ಅವರ ಗಲ್ಲದ ಮೇಲಿನ ಗಡ್ಡ ಇಲ್ಲವಾಗಿ ನುಣುಪು ನೆಲೆಸಬೇಕು. ಅದಕ್ಕೆ ಮಹಾಲೆಯೇ +ಬೇಕು. ಅದು ಬರಿ ಹಾಳು ಹರಟೆಯ ಕ್ಲೌರವಾಗುತ್ತಿರಲಿಲ್ಲ. ದೇಶದ ಯಾವುದೋ ಮೂಲೆಯಲ್ಲಿ +ನಡೆಸಿಕೊಟ್ಟ ಕಚೇರಿ ಪ್ರಸಂಗವನ್ನು ಹಾಸ್ಕವತ್ತಾಗಿ ಮಹಾಲೆಯೆದುರು ಬಣ್ಣಿಸುತ್ತಿದ್ದರು. ಇತರ ಗಾಯಕರ +ಶೈಲಿಯನ್ನು ನಿರ್ದಯವಾಗಿ ವಿಡಂಬಿಸುವ ಅಧಿಕಾರವನ್ನೂ ಬಸವರಾಜರು ಚಲಾಯಿಸದೇ ಬಿಡುತ್ತಿರಲಿಲ್ಲ. +ಆದರೆ ಟೀಕೆಗಳೆಲ್ಲವೂ ಸಕಾರಣವಾಗಿರುತ್ತಿದ್ದವು. + +ಬೈಕಕ್ಕಿಗೆ ಕುಳಿತು ಶಿಷ್ಯರೊಂದಿಗೆ ಸಂಗೀತದಲ್ಲಿ ಕರಗಿ ಹೋದರೆಂದರೆ ರಾಜಗುರು ಅವರಿಗೆ ನಿತ್ಯದ +ಕ್ಷೀರಪಾನದ ನೆನಪೂ ಉಳಿಯುತ್ತಿರಲಿಲ್ಲ. ಅಂತೆಯೇ ಆಲಾಪನೆ ಆಳಕ್ಕಿಳಿಯುವ ಮುಂಚೆ ಲೋಟ ತುಂಬ +ಹಾಲು ಕುಡಿಸುವ ಹೊಣೆ ಅವರ ಹೆಂಡತಿಯದು. ಚೀಸುಗಳ ಹೊಳೆಯಲ್ಲಿ ರಾಜಗುರು ಮೀಯುತ್ತಿರುವಾಗ +ಮಹಾಲೆಯ ಚಿತ್ತ 'ಹುತ್ತಗಟ್ಟುತ್ತಿತ್ತು. + +ಪ್ರವಾಸದಲ್ಲಿ ಬೇರೆಡೆ ದಾಡಿ ಮಾಡಿಸಿಕೊಂಡಾಗ ರಾಜಗುರು ಅವರಲ್ಲಿ ಕಸಿವಿಸಿ ಕದಡುತ್ತಿತ್ತು. +"ಮಹಾಲೆ, ಕ್ಲೌರ ಮಾಡೂದೂ ಒಂದು ಕಲೆ” ಮಹಾಲೆಯ ಬೆನ್ನು ಚಪ್ಪರಿಸುತ್ತಿದ್ದರು. + +ಸಂಗೀತ, ಚಿತ್ರಕಲೆ, ಕ್ಲೌರ ಮೇಕಪ್‌ ಹೀಗೆ ಮಹಾಲೆ ಮುಟ್ಟಾ ಟವಾಡುವಾಗ ರಾಜಗುರು ಸೂಚಿಸಿದ್ದರು: +""ಯಾವುದಾದರೂ ಒಂದು ಬಿಗಿ ಹಿಡಕೋ, ಅದರಲ್ಲೇ ಸಾಧನೆ ಮಾಡು.” + +ಶುದ್ಧ ತುಪ್ಪದ ತಾಜಾ ಸಿಹಿ ತಿಂಡಿಗಳೆಂದರೆ ಬಸವರಾಜರಿಗೆ ಪಂಚಪ್ರಾಣ. ಆದರೆ ಸಿಹಿಮೂತ್ರ +ರೋಗಿಯಾಗಿದ್ದ ಅವರಿಗೆ ಸಿಹಿ ತಿನ್ನದಂತೆ ವೈದ್ಯರು ನಿರ್ಬಂಧ ಹೇರಿದಾಗ, ““ಏನೂ ತಿನ್ನಬ್ಯಾಡದಂದರ +ಹೆಂಗೋ ಮಹಾಲೆ? ವಿಷಾ ತಗೋಬೇಕೇನು?'”" ಎಂದು ವ್ಯಥೆಪಟ್ಟಿ ದ್ದರು. ಗ + +ಗೂಟಕ್ಕೆ ನೂಲಿನ ಹಗ್ಗ ಬಿಗಿದು ಕಾಲು ಕಟ್ಟಿಕೊಂಡು ನೆಲದ ಮೇಲೆ ಅಂಗಾತ ಮಲಗುತ್ತಿ + + +ಆ + + +ಬಸವರಾಜರು ಮಾಲಿಶ್‌ ಮಾಡಲು ಮಹಾಲೆಗೆ ಅನುವು ಮಾಡುತಿ ದ್ದರು. ""ಎಂಟೆಂಟು ತಾಸು ಕುಂದ್ರಬೇಕು + + +ಮಹಾಲೆ, ಕಾಲಾಗ ರಕ್ತ ಹೆಪ್ಪುಗಟ್ಟ ತೈತಿ.'” ಮಹಾಲೆ ನೀವುತ್ತಿದ್ದ. ಮತ್ತೊಂದು ಕಚೇರಿಯಲ್ಲಿ ಕೂಡಲು +ಸಜ್ಜಾಗುತ್ತಿ. ದ್ದವು ಕಾಲುಗಳು. + + +ನಾನೊಬ್ಬ ಹಾಡ್ತೀನಿ. ಅದನ್ನ ಕೇಳಿದಾಗ ಎದ್ಕಾ +ರ್ಥಿಗಳಿಗೆ ಕನಿಷ್ಠ ಪಕ್ಷ ರಾಗದ ಏಸ್ತಾರ-ಆಳ +ಎಷ್ಟು ಅನ್ನುವುದಾದರೂ ತಿಳಿಯುತ್ತದೆ. ಕಲಿ +ಯುವವರ ಸಂಖ್ಯೆ ಹಚ್ಚಬೇಕು. ಅದರಲ್ಲಿ ಒಂದಿ +ಬ್ಬರಾ��ರೂ. ಉತ್ತಮ ಸಂಗೀತಗಾರರಾಗ +ಬಹುದು,'' ಎಂದು ಬಸವರಾಜರು ಯುವ +ಪೀಳಿಗೆ ಸಂಗೀತಾಭ್ಯಾಸಿಗಳ''ಕಾಟಾಚಾರದ ಕಲಿಕೆ +'ಯ ಬಗ್ಗೆ ಕಟುವಾಗಿ ಟೀಕಿಸಿದ್ದುಂಟು. ಆದರೆ, +ಶಾಸ್ತ್ರೀಯ ಸಂಗೀತವನ್ನು ಕಲಿಯುವವರ ಸಂಖ್ಯೆ +ಕಡಿಮೆಯಾಗುತ್ತಿದೆಯಾದರೂ ಕೇಳುಗರ ಸಂಖ್ಯೆ + + +ಗೇನೂ ಕೊರತೆಯಿಲ್ಲ ಎಂಬ ಸಮಾಧಾನಘೂ - + + +ಅವರಿಗಿತ್ತು. + + +ರಾಜಗುರು ಹೆಜ್ಜೆ ಗಳು .... + + +1929 - ಅಗಸ್ಟ್‌ 24, ಜನನ (ಯಲಿವಾಳ, +ಧಾರವಾಡ ಜಿಲ್ಲೆ) + +1929 - ವಾಮನರಾವ್‌ ಮಾಸ್ತರರ ನಾಟಕ +ಕಂಪನಿಗೆ ಸೇರ್ಪಡೆ. + +1939 - ಹುಬ್ಬಳ್ಳಿ ಮೂರುಸಾವಿರಮಠದಲ್ಲಿ +ಸಂಸ್ಕೃತಾಭ್ಯಾಸ. ಪಂಚಾಕ್ಷರಿ ಗವಾ +ಯಿಗಳ ಶಿಷ್ಕನಾದರು. + +1936 - ಹಂಪೆಯ ವಿಜಯನಗರ ಉತ್ಸವ +ದಲ್ಲಿ ಮೊದಲ ಸಂಗೀತ ಕಚೇರಿ. + + +1949 - ಪಂಚಾಕ್ಷರಿ ಗವಾಯಿಗಳ ನಾಟಕ + + +ಕಂಪನಿ ಸ್ಥಾಪನೆ, ನಟನಾಗಿ ಸೇವೆ. +ಸಿಂಧ್‌-ಪಂಜಾಬ್‌ಗಳಲ್ಲಿ ವಾಸ್ತ: +ಸಂಗೀತಕಚೇರಿ. + + +‘| 1946 +- ಧಾರವಾಡದಲ್ಲಿ ಖಾಯಂ ವಸತ. +1971 - "ಪದ್ಮತ್ರೀ' ಪ್ರಶಸ್ತಿ. +1982 - ಕೇಂದ್ರ ಸಂಗೀತ-ನಾಟಕ ಅಕಾಡೆಮಿ +ಪ್ರಶಸ್ತಿ. +- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. +1999 - ಕರ್ನಾಟಕ ವಿ.ವಿ.ಯ ಗೌರವ +ಡಾಕ್ಟರೇಟ್‌. +1991 - ಜುಲೈ 21, ನಿಧನ. + + + + + +ಸಪ್ಟಂಬರ 1991 + + + + + +""ಮಾನಸಿಕ ನೆಮ್ಮ ದಿಯಂಥ ಸಂಪತ್ತು +ಮತ್ತೊಂದಿಲ್ಲ'' ಎನ್ನುತ್ತಿದ್ದ ರಾಜಗುರು + + +ರಾಗಪಾಂಡಿತ್ವ ದಷ್ಟೆ ರುಚಿಪಾಂಡಿತ್ಮ ವನ್ನೂ + + +ಪಡೆದಿದ್ದರು. ಸಂಗೀತದ ಚೈತ್ರ ಯಾತ್ರೆಗೆ +ಹೊರಡುವ ಮುನ್ನ ಅವರು ಅಷ್ಟು ದಿನಗಳಿ +ಗಾಗಿ "ಬುತ್ತಿ ಕಟ್ಟಿಕೊಳ್ಳು 'ವುದರಲ್ಲಿ ಮಗ್ಗ +ರಾಗಿರುತ್ತಿ ದ್ದರು. ಎಂಥಾ ಬುತ್ತಿ ಎನ್ನುತ್ತೀರಿ + +-- ಬೇಸನ್‌ ಉಂಡಿ, ಚಕ್ಕುಲಿಯ ಡಬ್ಬ ಗಳು, +ಎಣ್ಣೆಗಾಯಿ ಪಲ್ಯ, ಚಪಾತಿ ಗಂಟು. ಜತೆಗೆ +ನಾನಾ ಮಾನಯ ಚಟ್ಟಿ ಪುಡಿಗಳು. ಇದೆ +ಲ್ಲವನ್ನು ಬೇರೆಯವರು ಮಾಡಿಕೊಡುತ್ತಿರ +ಲಿಲ್ಲ-ಹಾಡುತ್ತಲೇ ರಾಜಗುರು ಇವನ್ನೆಲ್ಲ +ಸಿದ್ಧ ಪಡಿಸಿಕೊಳ್ಳುತ್ತಿದ್ದರು. + + +“ಶಾಸ್ತ್ರ €ಯ ಸಂಗೀತಕ್ಕೆ ಭವಿಷ್ಯ ಇದೆ. ಆದರೆ + + +ನಮ್ಮ ಪರಂಪರೆಯ ದಿನಮಾನ ಬೇರೆಯಾಗಿತ್ತು. +ಆ ದಿನಗಳು ಮತ್ತೆ ಬರಲಿ ಎಂದು ಹಂಬಲಿಸುವು +ದರಲ್ಲಿ ಅರ್ಥ ಇಲ್ಲ. ಗುರುಗಳ ಸೇವೆ ಮಾಡಿ +ಭಕ್ತಿಯಿಂದ ಆರಾಧನಾ ಭಾವದಿಂದ ಕಲಿತೆವು. +ಕಲಿಸುವವರು ಇದ್ದೇವೆ. ಕಲಿಯುವವರು ನಮ್ಮ +ಕಡೆ ಬರಬೇಕು. ಪರಂಪರೆ, ಪದ್ಧತಿ, ಶಾಸ್ತ್ರೀಯತೆ +ಉಳಿಸಿಕೊಳ್ಳುವಷ್ಟು ಮೂಲಭೂತ ನಿಷ್ಠೆಯುಳ್ಳ +ವರು ಸಂಗೀತ ಕಲಿಯಲು ಮುಂದೆ ಬಂದರೆ' +ಈಗಲೂ ಈ ಕ್ಷೇತ್ರ ಹುಲುಸಾಗಿಯೇ ಇರು +ತ್ತದೆ'' ರಾಜಗುರುಗಳ ಈ ಸಲಹೆ ಯುವ ಸಂಗೀ +ತಾಭ್ಯಾಸಿಗಳಿಗೆ ಬಹು ಉಪಯುಕ್ತ. +ಗ್ವಾಲಿಯರ್‌, ಕಿರಾಣಾ ಮತ್ತು ಪತಿಯಾಳಾ +ಘರಾಣೆಗಳ ತ್ರಿವೇಣಿ ಸಂಗಮವಾಗಿದ್ದ ರಾಜ +ಗುರು ಅವರದು ವಿಭಿನ್ನ - ವಶಿಷ್ಟ ಶೈಲಿ. ಪಂಡಿತ- + + +7 + + +ಪಾಮರರೆಲ್ಲರನ್ನೂ ಮೋಡಿಮಾಡುವಂಥದು. +ಗ್ವಾಲಿಯರ್‌ ಘರಾಣಾದ ಹಿರಿಯ ಉಸ್ತಾದ್‌ +ನೀಲಕಂಠ ಬುವಾ ಮಿರಜಕರ್‌, ಕಿರಾಣಾ +ಶೈಲಿಯ ಲಾಹೋರಿನ ಖಾನ್‌ ಸಾಹೇಬ್‌ +ಅಬ್ದುಲ್‌ ವಹೀದ್‌ಖಾನ್‌, ಪ���ಣೆಯ ಸುರೇಶ್‌ +ಬಾಬು ಮಾನೆ, ಇನಾಯತ್‌ ಖಾನ್‌, ಪಾಕಿಸ್ತಾ +ನದ ಲತೀಫ್‌ ಖಾನ್‌ ಮುಂತಾದ ದಿಗ್ಗಜಗಳ ಬಳಿ +ಸಂಗೀತಾಭ್ಯಾಸ ಮಾಡಿ ರಸಿಕರಿಗೆ ತಮ್ಮ ಸಂಗೀತ + + +ಸುಧೆಯನ್ನು ಧಾರೆ ಎರೆದವರು ರಾಜಗುರುಗಳು. - + +ಈ ಎಲ್ಲ ಗುರುಗಳ "ಗುಲಾಮ' ನಾಗಿ ಬೆಳೆದ +ಬಸವರಾಜರಿಗೆ ಆ ಕೈಂಕರ್ಯದಿಂದ ಸಿಕ್ಕದ್ದು +ಹನ್ನೆರಡು ಸಾವಿರ ಚೀಜುಗಳ ದೊಡ್ಡ ಲಾಭ. +ಹನ್ನೆರಡು ಸಾವಿರ ಸಂಗೀತ ಕಚೇರಿಗಳನ್ನು ನಡೆಸಿ +ಕೊಟ್ಟ ಖ್ಯಾತಿಯೂ ಅವರಿಗಿದೆ. ದಾಸರ ಪದ +ಗಳು, ಮರಾಠಿ ಅಭಂಗ, ಶರಣರ ವಚನಗಳನ್ನು +ಜನಪ್ರಿಯಗೊಳಿಸಿದ ರಾಜಗುರು ನಾಟ್ಯ + + + + + +ಸ್ವರ ಧಾರೆಯೆರೆದವರು + + +ನನ್ನೂರು ಗೊರ್ಸಗದ್ದೆ(ಉತ್ತರ ಕನ್ನಡ)ಯಿಂದ ಪದವಿ ಪಡೆಯಲೆಂದು ಧಾರವಾಡಕ್ಕೆ ಬಂದಾಗ +ಮೂದಲು ನನ್ನ ಕಣ್ಣಿಗೆ ಬಿದ್ದದ್ದು ಸಿತಾರ್‌. ಆದರೆ ತಂತಿಯೊಡಲು ನನ್ನನ್ನೇಕೋ ಸಲೀಸಾಗಿ +ಒಪ್ಪಿಕೊಳ್ಳಲಿಲ್ಲ. ಹುಡುಗನಾಗಿದ್ದಾಗ ನಾಟಕಗಳಿಗೆ ಹಾಡುತ್ತಿದ್ದು ದು, ಸ್ತ್ರೀ ಪಾತ್ರ ಮಾಡಿ ಖುಷಿಪ +ಡುತ್ತಿ ದ್ದುದು, ಯಕ್ಷಗಾನ ಭಾಗವತರಾದ ನನ್ನ ತಂದೆಯ ಸ್ವರ ಮಾಧುರ್ಯ ನನಗೂ ಬಂದೀತೆಂಬ +ಅಭಿಲಾಷೆ ಮುಂತಾದವುಗಳೆಲ್ಲ ಸೇರಿ ನನ್ನನ್ನೊ ಯ್ತು ಕೆಡವಿದ್ದು ಪಂ. ಬಸವರಾಜ ರಾಜಗುರುಗಳ +ಪಾದಕ್ಕೆ! + +ನಾನಿರುತ್ತಿದ್ದ ರೂಮು ಗುರುಗಳ ಮನೆಗೆ ತೀರ ಹತ್ತಿರದಲ್ಲಿತ್ತು. ಒಂದಿನ ಧೈರ್ಯ ಮಾಡಿ +ಹೋದೆ. ಆ ಮನೆಯ ಅಂಗಳದಲ್ಲಿ ಒಬ್ಬ ವ್ಯಕ್ತಿ ದೊಡ್ಡ ಹೊಟ್ಟೆ ಬಿಟ್ಟು ಕೊಂಡು ಒಂದು ನಿಕ್ಕರು, +ಕನ್ನಡಕ ಮತ್ತು ಟೋಪಿಗಳಲ್ಲಿ ತಮ್ಮನ್ನು ಅಲಂಕರಿಸಿಕೊಂಡು ನಿಂತಿದ್ದರು. ನನ್ನೆಡೆಗೆ ಏನಾಗ +ಬೇಕಿತ್ತು? ಎಂಬಂತೆ ನೋಡಿದರು. "““ಇಲ್ಲಿ ರಾಜಗುರುಗಳು ಎಲ್ಲಿರ್ತಾರೆ?'' ಅಂದೆ. ""ನಾನೇ +ಇದ್ದೀನಿ, ಹೇಳು'' ಅಂದರು. ಒಂದು ಕ್ಷಣ ಜೀವ ತಣ್ಣಗಾಯಿತು. ""ಸಂಗೀತ ಕಲಿತೀನಿ'' ಅಂದೆ. + +"“ಆರು ತಿಂಗಳ ತನಕ ನಿನಗೆ ಸಂಗೀತ ಕಲಿಸುತ್ತೇನೆ. ನಿನಗೆ ಅದು ಮೈ ಗೂಡಿತೋ, ಸರಿ. +ಇಲ್ಲವಾದರೆ ನಿಲ್ಲಿಸಿಬಿಡುತ್ತೇನೆ. ನಂತರ ಸುಮ್ಮನೆ ಕಾಡಬೇಡ, '' ಎಂದು ಎಚ್ಚರಿಸಿಯೇ ನನಗೆ +ಸ್ವರ ಪರಿಚಯ ಮಾಡಿಕೊಟ್ಟ ರು ರಾಜಗುರುಗಳು. ಅವರಿಗಾಗ ತುಂಬ ಕಚೇರಿಗಳು, ಕಾರ್ಯಕ್ರಮ +ಗಳು. ನಡುವೆ ದೊರೆತ ಬಿಡುವಿನಲ್ಲೇ ನನ್ನನ್ನು ಕರೆದು ಕೂಡಿಸಿಕೊಳ್ಳುತ್ತಿ ದ್ದರು. + +ಗುರುಗಳಿಗೊಂದು ಅಭ್ಯಾಸವಿತ್ತು ನೋಡಿ. ಅವರು ಹಾಡುವಾಗ ಚೊತೆಗೊಬ್ಬರಿದ್ದು, ಅವರು +ಹಾಡಿದ್ದನ್ನೇ ಹಾಡಿದರೆ ಅದೇನೋ ಸ್ಫೂರ್ತಿ. ತುಂಬ ಉತ್ತ್ರೇಜಿತರಾಗುತ್ತಿ ದ್ದರು. ಹಾಗೆ ಅವರೂಂ +ದಿಗೆ ದನಿಗೂಡಿಸುವ ಆವಕಾಶ ನನಗೆ ಅಕಣ್ಥಾ ತ್ತಾಗಿ ದೊರಕಿದ್ದು ಮಿರಜ್‌ ಹತ್ತಿರದ ಊರಿನ +ಕಾರ್ಯಕ್ರಮದಲ್ಲಿ. ಅವರೊಂದಿಗೆ ಕುಳಿತಿದ್ದ ನಾನು ಹಾಡತೊಡಗಿದೆ. ಅಂದು ನನ್ನ ಭಾಗ್ಯದ +ಬಾಗಿಲು ತೆರೆಯಿತು. ಮುಂದ ಅವರು ಕೈ ಬಿಡಲಿಲ್ಲ. ಕುಳಿತುಬಿಟ್ಟ ರು ಪಾಠಕ್ಕೆ. ತುಂಬು ಮಮತೆ +ಯಿಂದ ಸ್ವರಗಳ ಧಾರೆಯೆರೆದರು. ಮುಂದೆ ಅವರ ಎಲ್ಲ ಕಾರ್ಯಕ್ರಮಗಳಿಗೂ ನಾನು ಜೊತೆ +ಯಾಗಿ ಹೋದೆ. ಊರು ಸುತ್ತುತ್ತ, ಸುತ್ತುತ್ತ ಸಂಗೀತ ಗಟ್ಟಿ ಯಾಯಿತು. ಘ್ರ + + +ಅ ಹಾಸಣಗಿ ಗಣಪತಿ ಭಟ್ಟ +(ಸಂಯುಕ್ತ ಕರ್ನಾಟಕದ "ಸಾಪ್ತಾಹಿಕ ಸೌರಭ'ದಿಂದ) + + + + + + + + + + + + + + + + + + + + + + + + +ಸಂಗೀತ( ರಂಗಗೀತೆ) ದಲ್ಲೂ ಮರೆಯದ +ಹೆಸರು. ಸ + + +""ಅವರ ಬಳಿ ತಂಬೂರಿ ಒಂದಿದ್ದರೆ ಸಾಕು, +ತಮ್ಮ ಸುಶ್ರಾವ್ಯ ಕಂಠದಿಂದ ಬಾಳಿನ ಎಂಥ ವಿಷ +ವನ್ನಾದರೂ ಅಮೃತವಾಗಿಸಬಲ್ಲರು'' ಎಂಬ +ಮಾತು ರಾಜಗುರುಗಳ ಮಟ್ಟಿಗೆ .`: ಸತ್ಯ. + + +ಮುಗ್ಧ ಮನಸ್ಸು, ನಿರ್ಭಡೆಯ ಮಾತು, ಪ್ರತಿ +ಮಾತಿನಲ್ಲೂ ಸೊಗಸು-ರಸಿಕತೆ. ಸಿಟ್ಟು ಇವರ + + +ಬಳಿ ಸುಳಿಯುತ್ತಿರಲೇ ಇಲ್ಲ. ಸದಾ ಸಂಗೀತದ +ಚಿಂತೆ. “ಪರ ಚಿಂತೆ ಎಮಗೆ ಏಕಯ್ಯಾ' ಎಂಬ +ವಚನವನ್ನು ಹಾಡುತ್ತಿದ್ದ ರಾಜಗುರು ಬೇರೆ +ಯಾರ ಉಸಾಬರಿಗೂ ಹೋಗುತ್ತಿರಲಿಲ್ಲ. +"“ನಾವು ಹೋಗೋದು ರಾಜಮಾರ್ಗ. ಕೆಳ +ಗಿರೋ ಅಥ್ವಾ, ಎಡಬಲಕ ಇರೋ ಮುಳ್ಳು- +ಕಂಟಿ, ಗಟಾರಾ-ಪಟಾರಾ ಯಾಕ ನೋಡ +ಬೇಕು) ಬ್ಯಾರೇದವರ ಸ್ವಭಾವದ ಬಗ್ಗೆ ತೆಲಿ +ಕೆಡಿಸಿಕೊಳ್ಳಲಿಕ್ಕೆ ನಾ ಹೋಗೂದಿಲ್ಲಾ'' ಎಂದ +ವರು ಕಲಾವಿದರಲ್ಲಿ ಮಧುರಬಾಂಧವ್ಯದ ಕೊರ +ತೆಯಿದೆ ಎಂಬ ಮಾತಿಗೆ ಸ್ಪಷ್ಟ ಉತ್ತರ ನೀಡುತ್ತಿ +ದ್ದರು. +ಸ್ವಾಭಿಮಾನಕ್ಕೆ ಚ್ಯುತಿ ಬಂದರೆ ಉಗ್ರವಾಗಿ +ಪ್ರತಿಭಟಿಸುತ್ತಿದ್ದ ರಾಜಗುರು ಸ್ವಾವಲಂಬಿ +ಯಾಗೇ ಬಾಳಿದವರು. ಪ್ರಚಾರಪ್ರಿಯರಾಗದೆ +ಜನಪ್ರಿಯರಾದರು. ಹಣಕ್ಕಾಗಿ ಸಂಗೀತ ಕಚೇರಿ +ಯನ್ನು ನೀಡುವುದರಲ್ಲಿ ಅವರಿಗೆ ಎಳ್ಳಷ್ಟೂ +ವಿಶ್ವಾಸವಿರಲಿಲ್ಲ. "ಹೆಚ್ಚು ರೊಕ್ಕಾ ಕೊಡ +ಬ್ಯಾಡ್ರಿ. ಎಣಸೂದು ತ್ರಾಸಿನ ಕೆಲಸಾ'' ಎಂದು +ಕಚೇರಿಗಳ ಸಂಘಟಕರಿಗೆ ಹೇಳುತ್ತಿದ್ದುದೂ +ಉಂಟು. ಸಿದ್ಧಿಯ ಉತ್ತುಂಗಕ್ಕೇರಿದ್ದರೂ ವಶೀಲಿ +ಯನ್ನೆಂದೂ ನಂಬಲಿಲ್ಲ ರಾಜಗುರು. +ರಾಜಗುರು ನಿಧನದಿಂದ ಮಧುರಗೀತೆ +೦ದು ಮರೆತಂತಾಗಿದೆ. ಆದರೆ ಆ ಮಾಧುರ್ಯ +ಮಸಳಿಸದ ಹಾಗೆ ನೋಡಿಕೊಳ್ಳುವುದು ತಮ್ಮ +ಪರಂಪರೆಯ ವಾರಸುದಾರರೆಂದು ಅವರೇ +ಗುರುತಿಸಿದ ಶಿಷ್ಯವೃಂದಕ್ಕಿರುವ ದೊಡ್ಡ ಜವಾ +ಬ್ದಾರಿ. 3 + + +ಸಪಂಬರ 1991 + + + + + + + + + + + + +* ಒಂದು ಗೆಳೆತಪಕ್ಕೆ ನಗು ಕೆಟ್ಟ ಆದಂಭವಮೇನಮೂ | +ಯದು. +* ರಾತ್ರಿಯಾಗುವ ಹೊತ್ತಿಗೆ ಸಾಸ್ತಿಕ ದೇವ +ರನ್ನು ಅರ್ಧ ಪಂಬದುವನಮ. +- ಎಡ್ವರ್ಡ್‌ ಯಂಗ್‌ +ಹ ಪ್ರೇಮವೇ ಒಂದು ಸನ್ನಿಯಲ್ಲು. ಆದರೂ | +ಎದಡರಲ್ಲೂ ಹೋಲಿಕೆಗಳೇ ಹೆಂತ್ಸು. +- ತಾಮನ್‌ ಕಾರ್ಲೈಲ್‌ +ರ ಕಾವ್ಯ ದಃಕನೆಂಯಷ್ಟೇ ಘನತೆ ಹೊಲವನ್ನು +ಉಳುವುದರಲ್ಲೂ ಇದೆ ಎಂದು ಅರಿತುಕೊ +ಳ್ಲುವ ತವಕ ಯಾವ ಜನಾಂಗವೂ ಏಳಿಗೆಗೆ +: ಬದುವುದಿಲ್ಲ. +- ಬೂಕರ್‌ ತಲೈಫೆರೊ +* ವೃತ್ತಪತ್ರಿಕೆಗಳು ಇರುವುದು ಸುದ್ದಿಗಳನ್ನು +ಇದ್ದುದು ಇದ್ದ ಹಾಗೆ ವರದಿ ಮಾಡುವುದ +ಕೃಲ್ಲ, ಅವುಗಳ ವಿಚಾರವಾಗಿ ಏನನ್ನಾ +ದರೂ ಮಾಡುವಂತೆ ಜಹದನ್ನು ದೇಗಿಸುವು +ದಕ್ಕೆ. +- ಮಾರ್ಕ್‌ ಟ್ವೆಯ್ನ್‌ +* ಜ್ಞಾನವು ಪದಿಪಕ್ತವಾದ ಬಳಿಕ ಆಚಾರ-. +ವಎಚಾದಗಳು, ಜಾತಿ ಭೇದಗಳು ತಾವಾ +ಗಿಯೇ ತೊಲಸುವವು. +3 - ಪರಮಹಂಸ + + +ತ. + + +ವಿಷವನ್ನು ಔಷಧಿಯಾಗಿ ಬಳಸಿ ರೋಗನಿವಾ + + +1 ಕ್‌ + + +he ಡಾ ) W + + + + + +ರ���ೆ ಮಾಡುವುದು ಹೊಸತಾದ ವಿಷಯವೇ +ನಲ್ಲ. ನಾಗರಹಾವಿನ ವಿಷವು ಅತ್ಯಂತ ಮಾರಕ. +ಅದನ್ನು ಸಂಗ್ರಹಿಸಿ ಔಷಧಿಯಾಗಿ ಬಳಸುತ್ತಿರುವ +ಎಚಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. +ಅದೇ ರೀತಿ ಚೇಳಿನ ವಿಷವನ್ನು ಕೂಡಾ ಸಂಗ್ರಹಿಸಿ +ಅದನ್ನು ಅನೇಕ ರೋಗಗಳಿಗೆ ಔಷಧಿಯಾಗಿ +ಉಪಯೋಗಿಸುವ ಕ್ರಮವೂ ರೂಢಿಯಲ್ಲಿದೆ +ಯೆಂದು ರಶಿಯದ ಪತ್ರಿಕೆಗಳು ಪ್ರಕಟಿಸಿವೆ. +ಆದರೆ ಇತ್ತೀಚೆಗೆ ದೊರೆತ ವರದಿ ಪ್ರಕಾರ ಕೇರಳ +ದಲ್ಲಿ ನಾಡವೈದ್ಯರೊಬ್ಬರು ಜೇನುನೊಣಗ +ಳನ್ನು ಕಚ್ಚಿಸಿ ಚಿಕಿತ್ಸೆ ನಡೆಸುವುದು ತಿಳಿದು +ಬಂದಿದೆ. + +ಸೋರಿಯಾಸಿಸ್‌ (075೦೫1೩5189) ಎಂಬು +ದೊಂದು ಅಪೂರ್ವ ಚರ್ಮವ್ಯಾಧಿ. ಇದರಿಂದ +ನರಳುವ ರೋಗಿಗಳಿಗೆ ಈವರೆಗೆ ಯಾವ ತರಹದ +ಔಷಧಿಯಿಂದಲೂ ಪರಿಹಾರ ದೊರಕಿರುವ ವರ +ದಿಗಳು ಬಂದಿಲ್ಲ. ಜೇನುನೊಣಗಳನ್ನು ಕಚ್ಚಿಸಿ +ಅದರ ವಿಷವನ್ನು ದೇಹದೊಳಕ್ಕೆ ಬಿಡುವುದ +ರಿಂದ ಅದು ಸಂಪೂರ್ಣ ಗುಣ ಹೊಂದುವಂತೆ +ಮಾಡಿದ ಕೀರ್ತಿ ಕೇರಳದ ಮಲಬಾರು ಪ್ರದೇಶದ +ಶೋರನೂರು ನಗರದ ಗಣೇಶಗಿರಿ ಎಂಬಲ್ಲಿ +ವಾಸಿಸುವ ಸುಮಾರು ಎಂಬತ್ತರ ವಯೋವೃದ್ಧ +ಎಡತ್ತಿಲ್‌ ಕ ೈಷ್ಟನ್‌ ಎಂಬವರಿಗೆ ಸಲ್ಲುತ್ತದೆ. +10 + + + + + +* ಅವರ ಪತ್ನಿ + + +ಇ. ಮಾಧವನ್‌ ಎಂಬ ಓರ್ವ ರೈಲ್ವೇ ಇಂಜಿನ್‌ +ಡೈವರನು ಇದೇ “ಸೋರಿಯಾಸಿಸ್‌' ರೋಗ +ದಿಂದ ಬಳಲುತ್ತಿದ್ದನು. ಈ ವೃದ್ಧ ಚಿಕಿತ್ಸಕರ ಈ +ವಿಷ ಪ್ರಯೋಗದಿಂದ ಅವನು ಈಗ ಸಂಪೂರ್ಣ +ರೋಗಮುಕ್ತನಾಗಿ ಎರಡೂವರೆ ವರ್ಷಗಳು +ಸಂದವು ಎಂಬುದಾಗಿ ಶೋರನೂರು ಕೇಂದ್ರ +ವನ್ನು ಸಂದರ್ಶಿಸಿ ಬಂದಕಾಸರಗೋಡಿನ ನಿವಾಸಿ +ಯೋರ್ವರು ವರದಿ ಮಾಡಿರುತ್ತಾರೆ. ಈ ಮಹ +ನೀಯರು ಕೂಡಾ ಅದೇ ಚರ್ಮರೋಗದಿಂದ + + +ಬಾಧೆಪಡುತ್ತಿದ್ದು ಅನೇಕ ರೀತಿಯ ಔಷಧಿಗ +ಳನ್ನು ಹಾಗೂ ಚಿಕಿತ್ಸಾವಿಧಾನಗಳನ್ನು ಅನುಸರಿಸಿ +ಫಲಕಾರಿಯಾಗದೆ ಶೋರನೂರು ಸಂದರ್ಶಿಸಿ +ಚಿಕಿತ್ಸೆ ಪಡೆದ ಬಳಿಕ ಈಗ ಗುಣಮುಖರಾಗುತ್ತಿ +ದ್ಹಾರಾದರೂ ಸಂಪೂರ್ಣ ಮುಕ್ತರಾಗಲು ಸ್ವಲ್ಪ +ಕಾಲಾವಕಾಶ ಬೇಕಾಗಿರುವುದರಿಂದ ತಮ್ಮ ಹೆಸ +ರನ್ನು ಅಜ್ಞಾತವಾಗಿರಿಸಬೇಕೆಂದು ಕೋರಿದ್ದಾರೆ. +ಕೂಡಾ ಅವರೊಂದಿಗೆ ಅಲ್ಲಿಗೆ +ತೆರಳಿ ಕಾಲು ಗಂಟುಗಳ ನೋವಿನಿಂದ ಆರ್ಥರೈ +ಟಿಸ್‌- (arthritis) ಬಾಧೆ ಪಡುತ್ತಿ ದ್ದುದಕ್ಕೆ ಇದೇ +ಜೇನು ನೊಣದ ವಷದ ಪ್ರಯೋಗದಿಂದ +ಸಂಪೂರ್ಣ ಗುಣ ಹೊಂದಿ ಈಗ ಅವರಿಗೆ ಯಾವ +ನೋವೂ ಇಲ್ಲದೆ ಗುಡ್ಡವನ್ನು ಹತ್ತಬಲ್ಲ +ಆರೋಗ್ಯ ಮರಳಿದೆಯೆಂದು ಅವರು ವರದಿ +ಮಾಡಿರುತ್ತಾರೆ. ಅದೇ ರೀತಿ ಹಲ್ಲು ನೋವು, +ರಕ್ತದ ಒತ್ತಡ, ತಲೆನೋವುಗಳ ನಿವಾರಣೆಯೂ +ಅದರಿಂದ ಸಾಧ್ಯವೆಂದು ಆ ಕೇಂದ್ರದ ಮಾಹಿತಿ +ಒದಗಿಸುವ ಪತ್ರ ತಿಳಿಸುತ್ತದೆ. +ಖಾ ನಾಡವೈದ್ಯ ಎಡತ್ತಿಲ್‌ ಕೃಷ್ಣನ್‌ ಯಾರು? +ಎಡತ್ತಿಲ್‌ ಕ ೈಷ್ಣನ್‌ ಕೇರಳದ ಮಲಬಾರು +ಪ್ರದೇಶದ ಶೋರನೂರು ಎಂಬ ನಗರದವರು. +ಭಾರತದ ರೈಲು ಇಲಾಖೆಯಲ್ಲಿ ತಮಿಳುನಾಡಿ +ನಲ್ಲಿ (ಹಿಂದಿನ ಮದರಾಸು ಪ್ರಾಂತ್ಯ) ರೆ ಡಲು +ವರ್ಕ್‌ಶಾಪಿನಲ್ಲಿ ಬಡಗಿಯಾಗಿ ಸೇರಿ ಸೇವೆ, + + +ಕಸೂರಿ + + +ಸಲ್ಲಿಸಿ ನಿವೃತ್ತಿ ಹೊಂದಿದವರು. ತನ್ನ ಏರಾಮ +ಕಾಲವನ್ನು ಜೇನುಸಾಕಣೆಯಲ್ಲಿ ವನಿಯೋಗಿಸಿ +ಕೊಂಡು ಆಕುರಿತಾದ ಪುಸ್ತಕಗಳ ಸಹಾಯದಿಂದ +ಅನುಭವಗಳನ್ನು ಸಂಗ್ರಹಿಸಿಕೊಂಡು ಜೇನುನೊ +ಣಗಳನ್ನು ಕಚ್ಚಿಸುವುದರ ಮೂಲಕ ರೋಗಿಗಳ +ಚಿಕಿತ್ಸೆ ನಡೆಸುವುದರಲ್ಲಿ ಸ್ವಂತ ಸಂಶೋಧನೆ +ನಡೆಸಿ ಈಗ ಶೋರನೂರು ನಗರದಲ್ಲಿ ತನ್ನ +ಚಿಕಿತ್ಸಾಕೇಂದ್ರವನ್ನು ನಡೆಸುತ್ತಿದ್ದಾರೆ. ಶೋರ +ನೂರು ಪಶ್ಚಿಮ ರೈಲ್ವೇಯ ಒಂದು ಪ್ರಮುಖ +ಜಂಕ್ಷನ್‌ ಸ್ಥಳ. ಬಡಗಿಯಾಗಿ ನೇಮಕಗೊಂಡು +ತಮಿಳುನಾಡಿನಲ್ಲಿರುವ ತಿರುಚಿನಾಪಳ್ಳಿಯ +ಗೋಲ್ಡನ್‌ರಾಕ್‌ (GoldenRock) ರೈಲು ವರ್ಕ್‌ +ಶಾಪಿನಲ್ಲಿ ನಲ್ವತ್ತರ ದಶಕದಲ್ಲಿ ದುಡಿಯುತ್ತಿದ್ದು +ದರಿಂದ ಇವರು ಹೆಚ್ಚೇನೂ ಆಂಗ್ಲ ವಿದ್ಯಾಭ್ಯಾಸ +ಪಡೆದವರಲ್ಲ. ಆಧುನಿಕ ವೈದ್ಯ ವಿದ್ಯೆಯ ಗಂಧ +ಗಾಳಿಯಿದ್ದವರೂ ಆಗಿರಲಿಲ್ಲ. ಬಡಗಿ ವೃತ್ತಿ +ಯಲ್ಲಿ ಊರಿಂದೂರಿಗೆ ವರ್ಗವಾಗಿ ಹೋಗುತ್ತಿ +ದ್ದುದರಿಂದ ರೈಲು ಖಾತೆಯ ನೌಕರರಿಗೆಲ್ಲ +ಇವರ ಪರಿಚಯ ಹೆಚ್ಚು. ಜೇನುನೊಣ ಸಾಕಣೆ, +ಜೇನುನೊಣ ವಿಷಪ್ರಯೋಗ ಇವುಗಳಿಂದಾಗಿ +ಅವರನ್ನು "ಜೇನುನೊಣ ಕೃಷ್ಣನ್‌' ಎಂದು +ಅರ್ಥ ಬರುವ “ತೇನೀಚ ಕೃಷ್ಣನ್‌' ಎಂಬ ಅಡ್ಡ +ಹೆಸರಿನಿಂದಲೇ ಗುರುತಿಸುವವರು ಹೆಚ್ಚು. +ಜೇನುನೊಣ ವ್ಯವಸಾಯದಲ್ಲಿ ಅಭಿರುಚಿ : +ತಿರುಚಿನಾಪಳ್ಳಿ ಗೋಲ್ಡನ್‌ ರಾಕ್‌ ವರ್ಕ್‌ಶಾ +ಪಿನಲ್ಲಿ ನೌಕರಿಯಲ್ಲಿದ್ದಾಗ ಅಲ್ಲಿಗೆ ರೋಯಲ್‌ +ಏರ್‌ ಫೋರ್ಸ್‌ ವಿಮಾನದಳದಲ್ಲಿ ಅಧಿಕಾರಿಯಾ +ಗಿದ್ದ ಗೊಡ್ಡನ್‌ ಎಂಬ ಆಂಗ್ಲೇಯನು ಅಲ್ಲಿಗೆ +ಬಂದು ತನ್ನ ಜೇನು ಸಾಕಣೆಯ ಹುಚ್ಚಿನಿಂದ +ಬಡಗಿಕ ಷ್ಣನ್‌ನನ್ನು ಕರೆದು ತನಗೆ ಕೆಲವು ಜೇನು +ಗೂಡುಗಳನ್ನು ತಯಾರಿಸಿ ಕೊಡುವಂತೆ ಆಜ್ಞಾಪಿ +ಸಿದನು. ಸ್ವಾತಂತ್ರ್ಯ ಪೂರ್ವದ ಆ ಕಾಲದಲ್ಲಿ +ಆತನ ಸಂಪರ್ಕದಿಂದ ಕೃಷ್ಣನ್‌ ಆಂಗ್ಲೇಯನಿಗೆ +ಜೇನುಸಾಕಣೆಯಲ್ಲಿ ಸಹಾಯಕನಾದನು. ಜೇನು +ನೊಣಗಳನ್ನು ಹಿಡಿಯುವುದೂ ಆತನ ಕೆಲಸವಾ +ಯಿತು. ಆದರೆ ಗೊಡ್ಡನ್ನನು ಭಾರತ ಸ್ವಾತಂತ್ರ್ಯ + + +ಸಪ್ಟಂಬರ 1991 + + +೨ ಎಂ. ಶಿವರಾಮ ಆಚಾರ್‌ + + + + + +ಗಳಿಸುವುದರ ಮೊದಲೇ ಅಂದರೆ ಹಿಂದಿನ +ವರ್ಷವೇ ಭಾರತವನ್ನು ತೊರೆದು ತೆರಳಿದ. ತನ್ನ +ಜತೆಯಲ್ಲಿದ್ದ ಅಮೋಘ ಸೇವೆ ಸಲ್ಲಿಸಿದ ಕೃಷ್ಣ +ನ್‌ನಿಗೆ ಆತ ತನ್ನ ಜೇನು ಗೂಡುಗಳೆಲ್ಲವನ್ನೂ +ಕೊಟ್ಟು "ದಕ್ಷಿಣ ಭಾರತದಲ್ಲಿ ಜೇನು ಸಾಕಣೆಯ +ಚರಿತ್ರೆ” (Me History of Beekeeping in +South India) ಎಂಬ ಕೊಯಂಬತ್ತೂರಿನ ಕೃಷಿ +ಸಂಶೋಧನಾ ಸಂಸ್ಥೆಯು ಪ್ರಕಟಿಸಿದ ಪುಸ್ತಕ +ವನ್ನು ಆತನಿಗೆ ಇತ್ತ. + +ಗೊಡ್ಡನ್ನನ ಜತೆಯಲ್ಲಿ ಜೇನು ಸಾಕಣೆ, +ಜೇನು ವಿಷಯದ ಬಗ್ಗೆ ಪ್ರತ್ಯಕ್ಷ ಹಾಗೂ +ಪ್ರಾಯೋಗಿಕ ಅನುಭವಗಳನ್ನು ಹೊಂದಿದ್ದರೂ +ಈ ಪುಸ್ತಕದಲ್ಲಿದ್ದ ಹಲವಾರು ಎಚಾರಗಳು +ಆತನ ಅನುಭವಗಳನ್ನು ಹೆಚ್ಚಿಸಿದವು. ಜೇನು +ನೊಣದ ವಿಷದ ಉಪಯೋಗದಿಂದ ಗಂಟು +ನೋವು, ಪಕ್ಷವಾತ, ವಾತರೋಗಗಳನ್ನು ಗುಣ +ಪಡಿಸುವ ವಿಚಾರಗಳು ಅದರಲ್ಲಿ ಅಡಕವಾಗಿ +ದವ���. ಅವರ ಸಹಾಯದಿಂದಲೇ ಆತ ಅನೇಕ +ಸಂಶೋಧನೆಗಳನ್ನು ಜರುಗಿಸಿ ತನ್ನ ವೆ ದೃಕೀಯ +ಜ್ಞಾನವನ್ನು ಬೆಳೆಸಿಕೊಂಡ. ಇದು ಕೃಷ್ಣನ್ನರ +ಈಗಿನ ಚಿಕಿತ್ಸಾ ವಿಧಾನಗಳಿಗೆ ಆಧಾರವಾಯಿತು. +ಕ್ಯಾನ್ಸರ್‌ ಹುಣ್ಣುಗಳು, ತಲೆಶೂಲೆ, ರಕ್ತದ +ಒತ್ತಡ ಮೊದಲಾದವುಗಳ ಚಿಕಿತ್ಸೆಯ ಯಶಸ್ವೀ +ಪ್ರಯೋಗಗಳಿಗೆ ವಾರಿ ಮಾಡಿಕೊಟ್ಟಿತು. "| +ನಿರಂತರ ಸಾಧನೆ : | + +ಕೃಷ್ಣನ್‌ರವರು ರೈಲು ಖಾತೆಯಲ್ಲಿ ನೌಕರಿ +ಯಲ್ಲಿದ್ದಾಗ ತಾನು ವರ್ಗವಾಗಿ ಹೋದ ಸ್ಥಳಗ | +ಳಲ್ಲೆಲ್ಲಾ ಜೇನುಸಾಕಣೆಯನ್ನು ತನ್ನ ವಿರಾಮ ' +ಕಾಲದ ಚೆಟುವಟಿಕೆಯನ್ನಾಗಿ ಮಾಡಿಕೊಂಡರು. +ಜೇನುನೊಣಗಳನ್ನು ರೋಗಿಗಳಿಗೆ ಕಚ್ಚಿಸಿ ಚಿಕಿತ್ಸೆ +ನಡೆಸುವ ವಿಧಾನದಲ್ಲಿ ಕೈಯಾಡಿಸಿ "ಯಶಸ್ಸು. +ಗಳಿಸಿದರು. ರೈ ಲುಖಾತೆಯಲ್ಲಿ ನೌಕರಿಯಲ್ಲಿ. | +ದ್ದುದರಿಂದಲೋ ಏನೋ ರೈಲುಖಾತೆಯಲ್ಲಿ | + + +ಇವರ ಹೆಸರು ಪ್ರಖ್ಯಾತಿ ಹೊಂದಿದಷ್ಟು ಹ + + + + + + +ಗಿನ ಜಗತ್ತಿಗೆ ಅವರು ಹೆಚ್ಚಾಗಿ ಪರಿಚಿತರಾಗ +ಲಿಲ್ಲ. ಆದರೆ ಇವರನ್ನರಿತ ಮಂದಿಗೆಲ್ಲಾ ಮುಖ್ಯ +ವಾಗಿ ಮಲೆಯಾಳಿಗಳ ಮಧ್ಯೆ 'ತೇನೀಚ ಕೃಷ್ಣ +ನ್‌' ಎಂದೇ ಕರೆಯಲ್ಪಟ್ಟರು. + +1974ರಲ್ಲಿ ರೈಲು ಖಾತೆಯಿಂದ ನಿವೃತ್ತಿ +ಪಡೆದ ಬಳಿಕ ಹನ್ನೊಂದು ವರ್ಷಗಳ ತನಕ +ಅಂದರೆ 1985ರವರೆಗೆ ಜೇನುನೊಣದ ಎಷ +ಪ್ರಯೋಗವನ್ನು ನಿತ್ಯ ವೃತ್ತಿಯನ್ನಾಗಿ ಇರಿಸಿ +ಕೊಂಡು ಇನ್ನೂ ಹೆಚ್ಚಿನ ಪ್ರಯೋಗಗಳಿಗೆ ತೂಡ +ಗಿದರು. ಗೊಡ್ಡನ್ನನು ಇವರಿಗಿತ್ತ ಪುಸ್ತಕವು +ಇವರ ಚಟುವಟಿಕೆಗಳಿಗೆ ಆಧಾರವಾಯಿತು. +ಜತೆಗೆ ರಷ್ಯನ್ನರ ಗ್ರಂಥವೊಂದರ ಅನುವಾದಿತ +ಪುಸ್ತಕವೂ ಗೊಡ್ಲನ್ನರಿಂದ ದೊರಕಿತ್ತು. +ನಾಂಲೊಯ್ರಿಶ್‌ ಎಂಬವರು ಬರೆದ ರಶಿಯದ +“ಪ್ರೆಸಿಡಿಯಮ್‌ ಆಫ್‌ ಲರ್ನಡ್‌ ಕೌನ್ಸಿಲ್‌' +(Presidium of Leamed Council] ಎಂಬ +ಆರೋಗ್ಯ ಖಾತೆ ಪ್ರಕಟಿಸಿದ “ಎಪಿಟೊಕ್ಸಿನ್‌ +ಥೆರಪಿ” (Apitoxin Therapy) ಉಪಯೋ +ಗದ ಸೂಚನೆಗಳನ್ನೊಳಗೊಂಡ ಪ್ರಕಟಣೆಯೂ +ಇವರ ಕೈಸೇರಿದವು. ಇವುಗಳಿಂದ ಇವರು ಈ +ನಾಡವೈದ್ಯ ವೃತ್ತಿಯಲ್ಲಿ ನಿರತರಾಗುವಂತೆ +ಪ್ರೇರೇಪಿತರಾದರು. +ಚಿಹ್ಪ್ಸಾವಿಧಾನ : + +ಆಧುನಿಕ ಚಿಕಿತ್ಸೆಗಳನ್ನೊಳಗೊಂಡ ಹಲ +ವಾರು ವೈದ್ಯಕೀಯ ವಿಧಾನಗಳೊಡನೆ ಹೋಲಿ +ಸಿದಲ್ಲಿ ಈ ಚಿಕಿತ್ಸಾಕ್ರಮವು ಅತೀ ಸುಲಭವಾದ +ತೀರಾ ಕಡಿಮೆ ವೆಚ್ಚದ ಒಂದು ವಿಧಾನವೆಂದು +ಕೃಷ್ಣನ್‌ ಅಭಿಪ್ರಾಯ ಪಡುತ್ತಾರೆ. ಆದರೇನು +ಮಾಡಲಿ? ನಮ್ಮ ದೇಶದ ಜನರಿಗೆ ಅದು ತಿಳಿದಿ +ಲ್ಲವೆಂದು ಅವರ ಖೇದ. + +ಜೇನುನೊಣಗಳನ್ನು ಹಿಡಿದು ದೇಹದ +ಆಯ್ದ ಒಂದು ಭಾಗಕ್ಕೆ ಅದು ಕಚ್ಚುವಂತೆ ಮಾಡಿ +ರಕ್ತದಲ್ಲಿ ಅದರ ಏಷ ಸೇರುವಂತೆ ಮಾಡುವುದು +ಅವರು ಅನುಸರಿಸುವ ಪದ್ಧತಿ. ಜೇನುನೊಣ +' ಗಳು ನಮ್ಮನ್ನು ಕಡಿದ ಕೂಡಲೇ ಅದರ ವಿಷದ +ಕೊಂಡಿ ಕಳಚಿ ನಮ್ಮ ದೇಹದಲ್ಲೇ ಉಳಿದು ಅವು + + +(12 + + +ಸಾಯುತ್ತವೆ. ಹೀಗಾಗಿ ಈ ಚಿಕಿತ್ಸೆಗೆ ಅನೇಕ +ಜೇನು ನೊಣಗಳು ಅಗತ್ಯವಾದುದರಿಂದ ಜೇನು +ಸಾಕಣೆ ಕಾರ್ಯವು ಅನಿವಾರ್ಯ ಅಗತ್ಯ. +ಚಿಕಿತ್ಸೆ ಆರಂಭಿಸುವ ಮೊದಲು ರೋಗಿಯ +ಮೂತ್ರ, ರಕ್ತಗಳ ಪ��ೀಕ್ಷೆ ನಡೆಸುವುದು ಅಗತ್ಯ. +ಕಾರಣವೇನೆಂದರೆ ಕ್ಷಯ, ಗುಹ್ಯ (ಲೈಂಗಿಕ) +ರೋಗಗಳು ಮತ್ತು ಸಿಹಿಮೂತ್ರ (diabetes) +ಮೊದಲಾದವುಗಳಿಂದ ಬಳಲುವವರು ಜೇನು +ನೊಣಗಳಿಂದ ಕಚ್ಚಿಸಿಕೊಂಡಲ್ಲಿ ಅವರಲ್ಲಿ +ವಿಷಮ ಪ್ರತಿಕ್ರಿಯೆಯುಂಟಾಗುವುದೆಂದು +ಅವರ ಹೇಳಿಕೆ. ಆ ಬಳಿಕ ರೋಗಿಗೆ ಮೇಲಿನ +ರೋಗಗಳಿಲ್ಲವೆಂದು ಕಂಡು ಬಂದಲ್ಲಿ ಈ ಜೇನು +ನೊಣಗಳಿಂದ ಕಚ್ಚಿಸಿಕೊಳ್ಳುವ ಕಾರ್ಯ +ಸುಮಾರು ಹತ್ತು ದಿನಗಳ ತನಕ ನಡೆಯುವುದು. +ದಿನಕ್ಕೆ ಒಂದರಿಂದ ಆರಂಭಿಸಿ, ಎರಡನೆಯ ದಿನ +ಎರಡು, ಮೂರನೆಯ ದಿನ ಮೂರು, ಹೀಗೆ +ಹತ್ತನೇ ದಿನಗಳ ತನಕ ಹೆಚ್ಚುತ್ತಾ ಹೋಗುವ +ಜೇನುನೊಣಗಳ ಕಡಿತವನ್ನು ರೋಗಿಯು ಅನು +ಭವಿಸಬೇಕಾಗಿ ಬರುವುದು. ಹೆಚ್ಚೆಂದರೆ ಒಬ್ಬ +ರೋಗಿಗೆ ಐವತ್ತೈದು ನೊಣಗಳನ್ನು ಕಚ್ಚಲು +ಉಪಯೋಗಿಸಲಾಗುವುದು. ಹೆಚ್ಚಿನ ಜನರಿಗೆ +ಈ ಚಿಕಿತ್ಸೆ ಆರೋಗ್ಯ ಪಡೆಯಲು ಹೆಚ್ಚು ಪರಿಣಾ +ಮಕಾರಿಯಾಗುತ್ತದೆ. ಒಂದು ವೇಳೆ ಪರಿಣಾಮ +ಕಾರಿಯಲ್ಲವೆಂದು ಕಂಡು ಬಂದರೆ ಆ ಬಳಿಕವೂ +ದಿನಕ್ಕೆ ಮೂರು ನೊಣಗಳ ಕಚ್ಚುವಿಕೆಯಂತೆ +ಮತ್ತೆ ಆರುವಾರಗಳ ತನಕ ಮುಂದರಿಸಬೇಕಾಗು +ತ್ತದೆ. ಅದೂ ಪರಿಣಾಮಕಾರಿಯಾಗದಿದ್ದಲ್ಲಿ +ಮತ್ತೆ ಮೂರು ನಾಲ್ಕು ತಿಂಗಳು ಕಾಲ ಮುಂದು +ವರಿಸುವರು. ಅಂತೂ ಗುಣ ಖಂಡಿತ. ದೀರ್ಫ +ಕಾಲದಿಂದ ಇಂತಹ ರೋಗಗಳಿಂದ ನರಳುತ್ತಿದ್ದ +ವರು ಸುಮಾರು 200 ಮಂದಿ ಈಗಾಗಲೇ ಗುಣ +ಮುಖರಾಗಿ ಆರೋಗ್ಯವಂತರಾಗಿದ್ದಾರೆಂದು +ಅವರ ಪಟ್ಟಿ ಯಿಂದ ತಿಳಿದು ಬರುತ್ತದೆ. ಅವರಲ್ಲಿ +ಹೆಚ್ಚಿನವರು ರೈಲು ಇಲಾಖೆಗೆ ಸೇರಿದವರು. +ಜೇನುನೊಣಗಳಿಂದೆ ದೇಹದ ಆಯ್ದ ಒಂದು +ಭಾಗಕ್ಕೆ (ಹೆಚ್ಚಾಗಿ ಕೈಗೆ) `ಕಚ್ಚಿಸಿಕೊಂಡ ಬಳಿಕ + + +ಕಸೂರಿ + + +“ವಾರು ಹಬವೃದು ನಿಮಿಷಗಳ ತನಕ ಅದರ +ಕೊಂಡಿಯನ್ನು ಅಲ್ಲೇ ಉಳಿಯಲು ಬಿಡಬೇಕು. +ದೇಹದ ಯಾವ ಭಾಗಕ್ಕೆ ಚುಚ್ಚಿಸಿಕೊಳ್ಳಬೇಕೆಂಬ +ನಿರ್ಧಾರವನ್ನು ರೋಗದ ಸ್ಥಿತಿ ಮತ್ತು ರಕ್ತದ +ಒತ್ತಡವನ್ನು ತಿಳಿದುಕೊಂಡು ಈ ವೈದ್ಯರೇ +ಕೈಗೊಳ್ಳುವರು. + +ಚಿಕಿತ್ಸೆಗೆ ನೊಣಗಳು ವಿಶೇಷವಾಗಿ ಅಗತ್ಯ +ಬೀಳುವುದರಿಂದ ಅದರ ಸಂಖ್ಯೆಯನ್ನು ಸದಾ +ಕಾಯ್ದುಕೊಳ್ಳಲು ಆ ಬಗ್ಗೆ ಖರ್ಚಿನ ಬಾಬ್ತಾಗಿ +ಎರಡು ರೂಪಾಯಿ ಪಡೆದುಕೊಳ್ಳುತ್ತಾರೆ. ಬೇರೆ +ಬೇರೆ ತರಹದ ವ್ಯಾಧಿಗಳಿಗಾಗಿ ಎಎಿಧ ಬಗೆಯ +ಜೇನನ್ನು ಕೂಡಾ ತಯಾರಿಸಿ ಔಷಧಿಯಾಗಿ +ನೀಡುತ್ತಾರೆ. ಕೆಲವೊಮ್ಮೆ ನೊಣಗಳಿಂದ ಕಚ್ಚಿಸಿ +ಕೊಂಡೂ ಗುಣ ಹೊಂದದ ರೋಗಿಗಳು ಜೇನಿನ +ಉಪಯೋಗದಿಂದ ಗುಣ ಹೊಂದುತ್ತಾರೆಂದು +ಅವರು ಹೇಳುತ್ತಾರೆ. +ಆಯುರ್ವೆದ ಶಾಸ್ತ್ರದಲ್ಲಿ : + +ಜೇನಿನ ಉಪಯೋಗದ ಕುರಿತು ಆಯು +ರ್ವೇದ ವೈದ್ಯಶಾಸ್ತ್ರದಲ್ಲಿ ಉಲ್ಲೇಖಗಳಿವೆಯೇ +ಹೊರತು ಜೇನುನೊಣ ವಿಷಪ್ರಯೋಗದ ಕುರಿ +ತಾಗಿ ನಿರ್ದಿಷ್ಟವಾಗಿ ಅದರ ಕುರಿತು ಅರಿವು +ದೊರಕುವುದಿಲ್ಲ. ಆದುದರಿಂದ ಸರಕಾರವು ಈ +ಜೇನುನೊಣದ ವಿಷದ ಉಪಯೋಗವನ್ನು +ಆಯುರ್ವೇದ ಚಿಕಿತ್ಸೆ ಯ ಒಂದು ಭಾಗವನ್ನಾಗಿ +ಸ್ವೀಕರಿಸಿ ಜನರಿಗೆ ಅದರಲ್ಲಿ ಎಶ್ವಾಸವುಂಟಾಗು +ವಂತೆ ಮಾಡುವುದು ಅಗತ್ಯವೆಂದು ವೈದ್ಯರು +ಅಭಿಪ್ರಾಯ ಪಡುತ್ತಾರೆ. ಕೇರಳದ ಚೆರುತುರುತ್ತಿ +ಎಂಬಲ್ಲಿರುವ ಆಯುರ್ವೇದ ಮತ್ತು ಸಿದ್ಧ ಕೌನ್ಹಿ +ಲಿನ ಪಂಚಕರ್ಮ ಸಂಸ್ಥೆಯಲ್ಲಿ ಈ ಬಗ್ಗೆ ಅನು +ಕೂಲತೆಗಳನ್ನು ಒದಗಿಸಿದರೆ ಅವರು ಎಲ್ಲಾ ಎಧ +ದಲ್ಲಿ ಕಾರ್ಯ ಪ್ರವೃತ್ತರಾಗಿರುವುದಾಗಿ ತಿಳಿಸಿ +ರುತ್ತಾರೆ. "“ಈ ರೀತಿ ಸುಲಭವಾಗಿ ದೊರೆಯ +ಬಲ್ಲ ವೆಚ್ಚರಹಿತ ಚಿಕಿತ್ಸಾವಿಧಾನವನ್ನು ಹೆಚ್ಚಿನ +ವಿದೇಶೀ ರಾಜ್ಯಗಳು ಅಂಗೀಕರಿಸಿರುವಾಗ ನಮ್ಮ +ಜನರೇಕೆ ಇಂತಹ ಚಿಕಿತ್ಸಾ ಕ್ರಮದಿಂದ ವಂಚಿತರಾ + + +ಗಬೇಕು?'' ಎಂದು ಅವರು ಪ್ರಶ್ನಿಸುತ್ತಾರೆ. + + +ಸಪ್ಪಂಬರ 1991 + + +ಎದೇಶಗಳಲ್ಲಿ : + +ರಶಿಯದಲ್ಲಿ ಈ ಕುರಿತಾದ ಚಿಕಿತ್ಸಾವಿಧಾನ +ಉಪಯೋಗದಲ್ಲಿದೆಯೆಂದು ಅಲ್ಲಿನ ಪುಸ್ತಕ +ದಿಂದ ತಿಳಿಯುತ್ತದೆ. ಇಂಗ್ಲಂಡು ಮತ್ತು ಇತರ +ಪಾಶ್ಚಾತ್ಮ ದೇಶಗಳಲ್ಲಿಯೂ ಇದರ ಕುರಿತು +ಜ್ಞಾನವಿದೆಯೆಂದು ತಿಳಿದುಬರುತ್ತದೆ. ಆದರೆ +ಹೊರಜಗತ್ತಿಗೆ ಈ ಎಪಿಟೊಕ್ಲಿನ್‌ ವಿಷ ಚಿಕಿತ್ಸೆಯ +ಕುರಿತು ತಿಳಿವಳಿಕೆಯುಂಟಾದುದು ಇತ್ತೀಚೆಗೆ. +“ಅರಬ್‌ ಟೈಮ್ಸ್‌' ಎಂಬ ಪತ್ರಿಕೆಯೂ ತನ್ನ +1988ರ ಎಪ್ರಿಲ್‌ 16ರ ಸಂಚಿಕೆಯಲ್ಲಿ ಚೀನಾ +ದೇಶದ ಡಾ! ಚೆನ್‌ವೆಲ್‌ ಎಂಬ 80ರ ಪ್ರಾಯದ +ವೃದ್ಧ ವೈದ್ಯ ಸುಮಾರು ಇಪ್ಪತ್ತು ಬಗೆಯ ಎಎಧ +ರೋಗಗಳ ಚಿಕಿತ್ಸೆಯಲ್ಲಿ ಜೇನುನೊಣ ವಿಷಬಳ +ಕೆಯ ವಿಧಾನವನ್ನು ಕಂಡು ಹಿಡಿದಿರುವ ಬಗ್ಗೆ +ಪ್ರಕಟಿಸಿದುದರಿಂದ ಈ ವಿಚಾರ ಪ್ರಚಾರ +ವಾಯಿತು. ಅದರಂತೆ ಸುಮಾರು ಐದು ದಶಕಗ +೪ಿಂಡ ಈ ಎಪಿಟೊಕ್ಲಿನ್‌ ಎಧಾನವನ್ನುಪಯೋ + + +ಗಿಸಿ ಸುಮಾರು ಮೂವತ್ತು ಸಾವಿರ ರೋಗಿಗಳಿಗೆ + + +ಚಿಕಿತ್ಸೆ ಮಾಡಿರುವ ಪ್ರಥಮ ವೃತ್ತಿನಿರತ ವೈದ್ಯ +ನಾತ. ಈಗಲೂ ಆ ವೈದ್ಯರ ಬಳಿಗೆ ದಿನಾಲೂ +ಸುಮಾರು ಐವತ್ತರಂತೆ ರೋಗಿಗಳು ಚಿಕಿತ್ಸೆಗಾಗಿ +ಬರುತ್ತಿರುವರೆಂದು ವರದಿಯಿದೆ. ಈತನ +ಚಿಕಿತ್ಸಾಕೇಂದ್ರವ್ರು. ಚೀನಾದ ಹ್ಯುವಾನ್‌ +ಪ್ರಾಂತ್ಯದ ಚಾಂಗ್‌ಶಾನಗರದಲ್ಲಿರುವ ಸೆಂಟ್ರಲ್‌ +ಸೌತ್‌ ಇಂಡಸ್ಟ್ರಿಯಲ್‌ ವಿಶ್ವವಿದ್ಯಾಲಯದಲ್ಲಿದೆ. + +ಈ ರೀತಿ ಜೇನುನೊಣದ ವಿಷವನ್ನು ಚಿಕಿತ್ಸೆ ' +ಗಾಗಿ ಬಳಕೆ ಮಾಡುತ್ತಿರುವ ಕೇಂದ್ರ ಭಾರತದಲ್ಲಿ +ಬೇರೆಯಲ್ಲಿಯೂ ಇರುವುದು ಕಂಡುಬಂದಿಲ್ಲ. +ಸುಮಾರು ಒಂದು ದಶಕದ ಹಿಂದೆ ಸ್ಥಾಪಿತವಾದ +ಈ ನಾಡವೈದ್ಯ ಎಡತ್ತಿಲ್‌ ಕೃಷ್ಣನ್‌ ನಡೆಸುತ್ತಿ +ರುವ ಶೋರನೂರಿನ ಕೇಂದ್ರ ಏಕೈಕ ಸಂಸ್ಥೆ +ಮಾತ್ರವಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ, ರಶಿಯ +ದಲ್ಲಿ, ಚೀನಾದಲ್ಲಿ ಈ ಜೇನುನೊಣ ವಿಷದ +ಚಿಕಿತ್ಸಾವಿಧಾನ ಜನಪ್ರಿಯವಾಗಿದ್ದರೂ ಭಾರತ +ದಲ್ಲಿರುವ ಏಕೈಕ ವೈದ್ಯನೆಂದರೆ ತಾನೊಬ್ಬನೇ +ಎಂಬುದು ಎಡತ್ತಿಲ್‌ ಕೃಷ್ಣನ್‌ರ ಹೆಗ್ಗಳಿಕೆ. 9 + + +13 + + +ಪುನರ್ನಿರ್ಮಾಣಕ್ಕೆ ಈ ನಿರ್ನಾಮ + + + + + + + + +* ಗೋಪಾಲ ವಾಜಪೇಯಿ + + + + + +""ತೊಂ ಕುಂಯಾಗುತ್ತದೆ ... ಸುಂದರ +ಕಾಡು ಸುಡುಗಾಡಾಗುತ್ತದೆ ... ಬಯಲು ಬೆಟ್ಟ +ವಾಗುತ್ತದೆ, ಬೆಳ್ಳಿ ಬೆಟ್ಟ ರುಂಡ ಕಡಿದ ಮುಂಡ +��ಾಗಿ ನಿಲ್ಲುತ್ತದೆ ...'' - ಸಾರುವ ಅಯ್ಕನವರ +ಉಗ್ಗಡಿಕೆ ಅಲ್ಲ ಇದು, ಸೃಷ್ಟಿಯ ವಿಚಿತ್ರ +ವಾಸ್ತವ. + +ಕರ್ತಾರ ತನ್ನ ಕುಲುಮೆಯ ತಿದಿಯನ್ನು ಒತ್ತಿ +ದಾಗಲೆಲ್ಲ ಹೀಗೆಯೆ. ಲಾವಾಪಾತ್ರೆ ಉಕ್ಕುತ್ತದೆ. +ಭೂಮಿ ಬಾಯ್ದೆರೆದು ಕಿಚ್ಚನ್ನು ಕಕ್ಕುತ್ತದೆ. ನಿಗಿ +ನಿಗಿ ಕೆಂಡದೊಂದಿಗೆ ಶಿಲಾರಸ ಸುತ್ತೆಲ್ಲ ಹರಿಯು +ತ್ತದೆ. ಹಗಲು ರಾತ್ರಿಯಾಗುತ್ತದೆ. ನೀಲಾಗಸ +ದಲ್ಲಿ ಎತ್ತರಕ್ಕೇರಿ ಅಂದಾದುಂದಿಯಾಗಿ ಮುಸು +ಕುತ್ತದೆ “ಅಂಧಾಧುಂದ್‌'! ಅದರಿಂದ ಬಿಸಿ +ಬೂದಿ ಮತ್ತು ವಸುಧೆಯ ಉಡಿಯೊಳಗಿನ ಅಪ +ರಿಮಿತ ದ್ರವ್ಯಗಳ ಅವ್ಯಾಹತ ಮಳೆ. ಉಲಿವ +ಹಕ್ಕಿ, ನಲಿವ ನವಿಲು, ಗುಡುಗುವ ಹುಲಿ, ನಡು +ಗುವ ಹುಲ್ಲೆ-ಒಟ್ಟಿನಲ್ಲಿ ಜೀವರಾಶಿಗಳೆಲ್ಲ ಆ +ಬಿಸಿಗೆ ಬೂದಿಗೆ ದೂಳಿಗೆ ಉಸಿರುಕಟ್ಟಿ ಶವರಾಶಿ +ಒಟ್ಟುತ್ತದೆ. + + +ಕಸ್ತೂರಿ + + +ಇದು ಎಂದಿನಿಂದಲೂ ನಡೆದು ಬಂದ ನಿಯತಿ + +ನಿಯಮ. +ರ್ಗ + +ಪ್ರಕೃತಿಯ ಈ ಅನಲಾದ್ಭುತವಾದರೂ +ಏನು? ಹೇಗೆ? ಏಕೆ? + +ವಸುಂಧರೆಯ ಒಡಲಾಳದಲ್ಲಿ, ಶಿಲಾಖಂಡ +ಗಳಡಿಯಲ್ಲಿನ ಆ ತಾಪಕ್ಕೆ ಕಲ್ಲು ಬಂಡೆ ಲೋಹ +ಖನಿಜಗಳೆಲ್ಲ ಕುದಿವ ದ್ರವರೂಪದಲ್ಲಿವೆ. (Mಂ- +ಗ rocks). ಅವುಗಳೊಂದಿಗೆ, ಅವು ಕರಗುವ +ಸಂದರ್ಭದಲ್ಲಿ ಸೂಸಿದ ಅನಿಲಗಳ ಗುಳ್ಳೆಗಳು +ಬೇರೆ. ಈ ಮಿಶ್ರದ್ರವ (ಮ್ಯಾಗ್ಮಾ-%೬೯773)ಕ್ಕೆ +ಸದಾ ಕಾಲವೂ ಭೂಮಿಯ ಮೇಲ್ಪದರದೆಡೆ +ನುಗ್ಗುವ ಹವಣಿಕೆ. ಕೊರಕಲುಗಳ ಮೂಲಕ +ಊರ್ಧ್ವಮುಖಿಯಾಗಿ ಸಾಗುವ ಈ ಮ್ಯಾಗ್ಮಾ +ಪೊಳ್ಳುಗಳಲ್ಲಿ-ಕುಳಿಗಳಲ್ಲಿ ಮಡುಗಟ್ಟುತ್ತದೆ. +( ಭೂಪದರದ ಕೇವಲ ಮೂರು ಕಿಲೋಮೀಟ + + +ಆಫ್ರಿಕದ ಕಾಂಗೋ ಜಗತ್ತಿನ ಏಕಮೇವ + + +ಲಾವಾಕೊಳ ಇರುವ ದೇಶ. ಕಿವು ಕೊಳದ | + + +ಉತ್ತರಕ್ಕಿರುವ ನಿರಾಗೊಂಗೊ ಜ್ವಾಲಾಮು + + +ಖಿಯ ಬಾಯಿ 3600 ಅಡಿ ಅಗಲಕ್ಕೆ ತೆರೆದು + + +ಕೊಂಡು ಕತಕತ ಕುದಿಯುವ ಲಾವಾವನ್ನು +ಅನುಗಾಲವೂ ಉಗುಚುತ್ತಿರುತ್ತದೆ. ಈ +ಲಾವಾ ಕಡಾಯಿಯ ಆಸುಪಾಸಿನಲ್ಲೇ +ಇನ್ನೂ ಎಂಟು ಜಾಗೃತ ಜ್ವಾಲಾಮುಖಿಗ +ಳಿವೆ. ಇಲ್ಲಿ ಭೂಕಂಪಗಳು ತೀರ ಸಾಮಾನ್ಯ. + + +ಸಪಂಬರ 1991 + + +ರುಗಳ ಆಳದಲ್ಲಿ ಕೆಲವೆಡೆ ಇಂಥ. "ಮ್ಯಾಗ್ಮಾ +ಮಡುವು' ಗಳು ಸಿಕ್ಕಾವು.) + +ನಾವಂದುಕೊಂಡಂತೆ ಶಿಲಾಖಂಡಗಳು +ತೆಪ್ಪಗೆ ಕೂಡುವ ಜಡಜಾಯಮಾನದವಲ್ಲ. +ಅವಕ್ಕೂ ತಮ್ಮವೇ ಮೇಲುಗೈಯಾಗಬೇಕೆಂಬ +ಛಲ. ಅವು ನಡೆಸುವ ಒತ್ತಾಟ-ತಿಕ್ಕಾಟಗಳ ಫಲ +ಈಜ್ವಾಲಾಮುಖಿಸ್ಫೋಟಗಳು. ಈಪೆ ಫೋಟಿ- +ಡಿಕ್ಕಿಯಾಟಗಳಿಂದಾಗಿ ಶಿಲಾರಸ ಹುಚ್ಚೆದ್ದು +ಭೂಪದರವನ್ನಾದರೂ ಸೀಳೀತು. ಇಲ್ಲವೆ +ಪರ್ವತಾಗ್ರವನ್ನಾದರೂ ಭೇದಿಸೀತು. ಭೂ +ತಾಯಿಯ . ಹೊಟ್ಟೆ ಯನ್ನು ಬಗೆದು ಪಾತಾಳ +ದಿಂದ ಪುಟದೇಳುವ ಈ ರಕ್ಕಸದ ಅಕ್ಕಸ ಅಟ್ಟ +ಹಾಸ ಹೇಳಲಸದಳ. + +ಹೀಗೆ ಮೀಲುಗೈ ಸಾಧಿಸುವ ಮ್ಯಾಗ್ಮಾ +ಭೂಮಿಯ ಮೇಲ್ಮೈ ವಾತಾವರಣದೊಂದಿಗೆ +ಒಂದಾದಾಗ, ಆ ಅನಿಲಗಳು ಅನಲವಾಗಿ ಕುದಿವ + + + + + +15 + + +ರಸ "ಲಾವಾ' ಆಗಿ ಸುತ್ತೆಲ್ಲ ಸೂರೆಯಾಗುತ್ತದೆ. + + +ನಿರ್ಮಾಣವಾದದ್ದು +ಹೀಗೇ.) ಒಂದೊಮ್ಮೆ ಗಟ್ಟಿಯಾಗಿದ್ದರೆ ಜಪಾ +ನಿನ ಮೌಂಟ್‌ ಫ್ಯೂಜಿಯ ಜ್ವಾಲಾಮುಖಿಯಂತೆ +ಕಡಿದಾದ ಪರ್ವತ ರೂಪದಲ್ಲಿ ನಿಂತೀತು. +ರೆ + +ರೋಮನ್‌ ಅಗ್ನಿದೇವತ "ವಲ್ಕವಸ್‌'ನಿಂ +ದಾಗಿ “ವಲೈನೊ' ಪದ ಹುಟ್ಟಿಕೊಂಡಿತಂತೆ. + +ಭೂಮಧ್ಯ ಸಮುದ್ರದ ದ್ವೀಪವೊಂದಕ್ಕೆ +"ವಲೈನೊ ಐಲೆಂಡ್‌' ಎಂಬ ಹೆಸರು ಬಂದದ್ದು +ಈ ದೇವತೆಯಿಂದಲೇ. (ಅಲ್ಲಿನ ಜ್ವಾಲಾಮುಖಿ +ಯೀಗ ಸುಪ್ತ.) + +ಜಗತ್ತಿನ : ಜಾಗೃತ ಜ್ವಾಲಾಮುಖಿಗಳ ಒಟ್ಟು +ಸಂಖ್ಯೆ 850 ನಡುಕ ಅಂದಾಜು. ಈ ಪೈ ಗೆ +ಕೆಲವು ಜಲಾಂತರ್ಗತ ಜ್ವಾಲಾಮುಖಿಗಳು". +ದಾಖಲೆಯ ಪ್ರಕಾರ ಇಂಡೋನೇಶ್ಯ ಅತಿ ಹಚ್ಚು +“ಜಾಗ ತ ಜ್ವಾಲಾಮುಖಿಗಳ ದೇಶ". ಅಲ್ಲಿರುವ +167ರ ಪೈಕಿ 77 ಜ್ವಾಲಾಮುಖಿಗಳು ಈವರೆಗೆ +ಅಗ್ನಿವಮನ ಮಾಡಿಕೊಂಡಿವೆ. ಉಳಿದವು ಇತಿ +ಹಾಸ ಪೂರ್ವಕಾಲದಲ್ಲಿ ಕೆಂಡಕಾರಿರಬೇಕು. + +ರೆ + +ರೋಮನ್‌ ಸಾಮ್ರಾಜ್ಯದ ಪಾಂಪೆ ಭೂಗತ +ವಾದ ಕಥೆಯನ್ನು ಹೇಳಲೇಬೇಕು. ಕ್ರಿಸ್ತಶಕಾರಂ +ಭದ ಮೊದಲ ಶತಮಾನದಲ್ಲಿ ವೆಸುವಿಯಸ್‌ +ಜ್ವಾಲಾವಿಕೋಪದಿಂದಾಗಿ ಅದು ಅಧ್ವಾನಕ್ಕೀಡಾ +ಯಿತು. (ಅಂಥ ಅನಾಹುತಗಳಿಗೆಲ್ಲ ಮುಂದೆ +ಅನ್ವರ್ಥವೂ ಆಯಿತು). ಕಿರಿಯ ಪ್ಲಿನಿ ಅದನ್ನು +ಕಣ್ಣಿಗೆ ಕಟ್ಟುವಂತೆ ಬರೆದಿಟಿ ಕ್ಪಿದ್ದಾನೆ. ಆತ +ನೀಡಿದ, " " ಭೂತಲಸ್ವ ರ್ಗವನ್ನು ನರಕ ಸದೃಶವ + + +1 ಇದು ಜಗತ್ತಿನ ಅತಿ ದೊಡ್ಡ ಜಾಗೃತ ಜ್ವಾಲಾ +ಮುಖಿ. ಮೊನ್ನೆ ಮೊನ್ನೆ, 1975 ಹಾಗೂ 19೫4ರಲ್ಲಿ, +ಇದು ಅಗ್ನಿತಾಂಡವವಾಡಿತು. + +16 + + +` ನ್ನಾಗಿ ಮಾಡಿದ'' ಆ ಅಗ್ನಿತಾಂಡವದ ವಿವರಗಳ + + +ನ್ನೋದಿದರೆ ನಮ್ಮ ರಕ್ತ ಹೆಪ್ಪುಗಟ್ಟುತ್ತದೆ. +ಕ್ರಿಸ್ತಶಕ 79ರ ಅಗಸ್ಟ್‌ 24. ನಡುಮಧ್ಯಾಹ್ನ +ದಲ್ಲಿ ವೆಸುವಿಯಸ್‌ ಮುಗಿಲೆತ್ತರಕ್ಕೆ ಭುಗಿಲೆ +ದ್ದಿತು. ಅದರ ಪಶ್ಚಿಮಕ್ಕೆ 32 ಕಿಲೋಮೀಟರ್‌ +ದೂರದ ಮಿಸೆನಮ್‌ವರೆಗೂ ಆ ಅಗ್ನಿಜ್ವಾಲೆ +ಗಳು, ಆ ಹೊಗೆ ಕಾಣುತ್ತಿದ್ದವು! ಇದನ್ನು ಕಂಡು +ಬೆಕ್ಕಸಗೊಂಡ ಹಿರಿಯ ಪ್ಲಿನಿ (ಮೇಲೆ ಹೇಳಿದ +ಕಿರಿಯನ ಚಿಕ್ಕಪ್ಪ). ಆತ ಪ್ರಕೃತಿಶಾಸ್ತ್ರಜ್ಞ. +ವಿಜ್ಞಾನಿಯೂ ಹೌದು. ಮಿಸೆನಮ್‌ನಲ್ಲಿದ್ದ ಆ +ಸಾಮ್ರಾಜ್ಯದ ನೌಕಾಪಡೆಯ ಅಧಿಕಾರಿಯೂ +ಆಗಿದ್ದ. ಅಲ್ಲೆಷ್ಟೆಲ್ಲ ನಾಶವಾಗಿದೆಯೋ, ಏನೆಲ್ಲ +ಭಸ್ಮ ವಾಗಿದೆಯೋ, ತನ್ನ ಗೆಳೆಯರು ಅದೆಂಥ +ಕಷ್ಟಕ್ಕೀಡಾಗಿದ್ದಾರೊ, ಅವರನ್ನು ಪಾರುಮಾಡ +ಬೇಕು ಎಂದುಕೊಂಡ. ಹಡಗೊಂದರಲ್ಲಿ ಆ +ಬೆಂಕಿಬೆಟ್ಟದೆಡೆ ಪಯಣಿಸಿದ. ““ದೆ ೈತ್ಯನಂಥ ನನ್ನ +ಚಿಕ್ಕಪ್ಪ, ಭಯವಿಹ್ವಲರಾಗಿ ಬೇರೆಲ್ಲರೂ ಬೆಟ್ಟ +ದಿಂದ ದೂರವಾಗುತ್ತಿದ್ದ ಸಮಯದಲ್ಲಿ, ಅದ +ರೆಡೆ ಧಾಎಸಿದ”' ಎನ್ನುತ್ತಾನೆ ಕಿರಿಯ ಪ್ಲಿನಿ. + + +2 ಸಾಗರ ತಲದಲ್ಲಿರುವ ತಗ್ಗು ಗಳಿಂದಲೂ, ಕಿರಿದಾದ +ಶಿಲಾಶಿಖರಗಳಿಂದಲೂ ಜ್ವಾಲಾಮುಖಿ ಸ್ಫೋಟವಾ +ಗುವುದುಂಟು. ಇಂಥ ಕೆಲ ಜ್ವಾಲಾಸ್ಫೋಟಗಳು ಸಾಗ +ರದ ಪಾತಳಿಯನ್ನೂ ಮೀರಿ ಬೆಂಕಿ- ಬಂಡೆಗಳನ್ನು +ಉಗುಳಬಹುದು. ಹೀಗಾದಾಗಲೆಲ್ಲ ಅಲ್ಲಿ ಜ್ವಾಲಾ +ಮುಖಿಜನ್ಮ ವಸ್ತುಗಳು ಒಟ್ಟಿ ಬಿದ್ದು ದ್ವೀಪಗಳ +ನಿರ್ಮಾಣವಾಗುತ್ತದೆ. ಫಿಲಿಪೈನ್ಸ್‌ ನ ಮನಿಲಾದಿಂದ +56 ಕಿಲೋಮೀಟರುಗಳ ಅಂತರದಲ್ಲಿರುವ ಟಾಗಾ +ಯ್ಚೇಯ್‌ನಲ್ಲಿರುವ ತಾಲ್‌ ಕೊಳದ ಮಧ್ಯದ ಐದು +ಮೈಲು ಉದ್ದ- ಮೂರು ಮೈಲು ಅಗಲದ ದ್ವೀಪ +ಹುಟ್ಟಿದ್ದು ಹೀಗೆಯೆ. 1111ರಲ್ಲಿ ಆಗಿನ ಸ್ಫೋಟದಲ್ಲಿ +1,335 ಜನ ಸಾವನ್ನಪ್ಪಿದರು. 1965ರಲ್ಲಿ ಇದು +ಮೂರು ದಿನ ಗುರುಗುಟ್ಟಿ ಹಲವು ಟನ್ನುಗಳಷ್ಟು +ಮಣ್ಣು -ಕಲ್ಲುಗುಂಡು ಮತ್ತು ನೊರೆಗಲ್ಲುಗಳನ್ನು +ಉಗುಳಿತು. ಇದು ಉದುರಿಸಿದ ಬೂದಿಯ ಹೂಟ +ತುಂಬಿ ಗದ್ದೆಗಳು, ನ ಮಾದವ ಕತತ +ಚುಮು + + +ಕಸೂರಿ + + +ಆದರೆ ಭಯಂಕರ ಭಸ್ಮಪಾತದಿಂದಲೂ, +ನೀರಲ್ಲಿ ದಿಮ್ಮಿಗಳಾಕಾರದಲ್ಲಿ ತೇಲುತ್ತಿದ್ದ +ಜ್ವಾಲಾಮುಖಿಜನ್ಯ ನೊರೆಗಲ್ಲು (Pumice) ಗಳ +ಹೊಡೆತದಿಂದಲೂ ಗಾಸಿಗೊಂಡಿತು ನೌಕೆ. +ಹಾಗೂ ಹೀಗೂ ವೆಸುವಿಯಸ್‌ನ ದಕ್ಷಿಣಕ್ಕಿರುವ +ಸ್ಟ್ಯಾಬಿಯೆ ಎಂಬಲ್ಲಿಗೆ ಬಂದು ತಲುಪಿದ ಹಿರಿಯ +ಪ್ಲಿನಿ. + +ಅದಾಗಲೇ ಜೀವಚ್ಛವಗಳಂಾಗಿದ್ದ ಗೆಳೆಯ +ರಿಗೆ ಆತ ಧೈರ್ಯ ಹೇಳಿದ: “"ಛೆ, ಅದೇನೆಂದು +ಕೊಂಡಿದ್ದೀರಿ? ಆ ಬೆಂಕಿಗೆ ಹೆದರುವುದೆ? ಹುಚ್ಚ +ಪ್ಪಗಳಿರಾ, ಅದು ರೈತರು ಹಚ್ಚಿದ ಗುಡ್ಡಗಿಚ್ಚು +(Bonfire)’’ ಎಂದ. (ಆದರೂ ಈ 'ವಿಚಿತ್ರ' +ಏನಿರಬಹುದು ಎಂದು ಯೋಚಿಸುತ್ತಲೇ +ಇದ್ದ.) "ಸುಮ್ಮನೆ ಮಲಗಿಕೊಳ್ಳಿ. ಏನೂ ಆಗು +ವುದಿಲ್ಲ'' ಎಂದು ಆತ ನೆಲಕ್ಕೆ ಬೆನ್ನು ಹಚ್ಚಿದ. +ದಣಿದ ಕಣ್ಣುಗಳು ಮುಚ್ಚಿಕೊಂಡವು. ಭಯ +ಗ್ರಸ್ತ ಗೆಳೆಯರಿಗೆಲ್ಲಿಯ ನಿದ್ದೆ? ರಾತ್ರಿಯಿಡಿ +ಅವರು ಇಲ್ಲಿರುವುದೇ, ಇಲ್ಲ ಎಲ್ಲಿಗಾದರೂ +ಹೋಗಿ ಬಿಡುವುದೇ ಎಂದು ಪರಸ್ಪರ ಕೇಳಿಕೊ +ಳ್ಳುತ್ತ ಲೇ ಇದ್ದರು. ಯಾರ ಬಳಿಯೂ ಉತ್ತರವಿ +ರಲಿಲ್ಲ. ಮಧ್ಯರಾತ್ರಿ ಮೀರಿತ್ತು. ಇದ್ದಕ್ಕಿದ್ದಂತೆ +ಮತ್ತದೇ ಸದ್ದು .. ಭೂಮಿ ಗರ್ಜಿಸಿದಂತೆ, ಗದು +ಗುಟ್ಟಿದಂತೆ. ಗೆಳೆಯರ ಬೆನ್ನುಹುರಿಯಲ್ಲಿ ಚುಳ +ಕೈಂದಿತು. ಪ್ಲಿನಿಯೂ ಛಂಗನೆದ್ದು ಕುಳಿತ. ಅವ +ರೆಲ್ಲ ಹಾಸಿಗೆ-ದಿಂಬು ಹಿಡಿದೇ ಹೊರಬಂದರು. +ಹೊರಗೆ ಶಿಲಾವೃಷ್ಟಿ ಶುರುವಾಗಿತ್ತು. ಅವರೆಲ್ಲ +ಬೀಸಿ ಬರುವ ಬಿಸಿ ಕಲ್ಲುಗಳಿಂದ ತಲೆ ಹೋಳಾಗ +ದಿರಲೆಂದು ದಿಂಬುಗಳನ್ನು ತಲೆ ಮೇಲಿರಿಸಿ +ಕೊಂಡು ಕಾಲಿಗೆ ಬುದ್ಧಿ ಹೇಳಿದರು. + +ಅಗಸ್ಟ್‌ 25. ಬೆಳಗಾಗಿತ್ತು. ಆದರೆ ಕೋಳಿ +ಗಳು ಕೂಗಲಿಲ್ಲ. ಸೂರ್ಯ ಕಾಣಿಸಿಕೊಳ್ಳಲೂ +ಇಲ್ಲ. ಮಧ್ಯರಾತ್ರಿಗಿಂತಲೂ ದಟ್ಟವಾದ ಕತ್ತಲೆ +ಆವರಿಸಿಕೊಂಡಿತ್ತು. ಗೆಳೆಯರೊಂದಿಗೆ ಪಾರಾಗಿ +ಮಿಸೆನಮ್‌ಗೆ ಹೋಗಬೇಕೆಂದುಕೊಂಡ ಪ್ಲಿನಿ. +ಆದರೆ ಸಮುದ್ರದ ನೀರು ಬಿಸಿಯಾಗಿತ್ತು, ಬೆಟ್ಟ +ದೆತ್ತರ ಅಲೆಗಳು ಅಲ್ಲೆಲ್ಲ ಮುಟ್ಟಾಟ ನಡೆಸಿ + + +ಸಪ್ಟಂಬರ 1991 + + + + + +ವ್ಯೋಮದತ್ತ ರದ ಮದೋನ್ನತ್ತ ಆನೆ +ಗಳು ಸಾವಿರ ಸಾವಿರ ಸಂಖ್ಯೆ ಯಲ್ಲಿ ಒಂದರ +ಪಕ್ಕ ಒಂದು ನಡೆದು ಬಂದಂತೆ "ಬೂದಿ +ಸುಂಟರಗಾಳಿ'ಯೊಂದು ಪಠ್ಲಿ ಮದೆಡೆಯ +ಜ್ವಾಲಾಮುಖಿಯಿಂದ ಬೀಸಿ ಬಂತು. ಆ +ಮಹಾಸಾಗರದಂಥ ಜಲಾಶಯವನ್ನು ನುಂಗಿ +ನೂಣೆಯಿತು. ಅದರಲ್ಲಿ ನೀರು ಕುಡಿಯು + + +ತ್ತಿದ್ದ ಬೆಟ್ಟ ದತ್ತರದ ರ್ಲಿನೋಗಳು, ಕಾಡು +ಕುದುರೆಗಳು ಮತ್ತಂದೂ ಹುಟ್ಟ ದಂತೆ ಐಕ್ಕ +ವಾದವು. + +"ಇತಿಹಾಸ ಪೂರ್ವ ಪ್ರಾಣಿಗ��� ಪಾಂಪೆ' +ಯಾದದ್ದು ಕೋಟಿ ವರ್ಷಗಳ ಹಿಂದೆ. + + +ಮತ್ತೆ ಭುಗಿಲೆದ್ದಿತು ಬೆಟ್ಟ. ಗಂಧಕದ ನಾತದಿಂದ +ಅವರೆಲ್ಲರ ಶ್ವಾಸ ಕಟ್ಟಿತು. ಗೆಳೆಯರು ಸಿಕ್ಕತ್ತ +ಓಡಿದರು. ಪ್ಲಿನಿಗೆ ಅದು ಅಸಾಧ್ಯದ ಮಾತಾ +ಯಿತು. ಕುಸಿದು ಬಿದ್ದ. (ಎರಡು ದಿನಗಳ ನಂತರ +ಆತನ ಶವ ಸ್ಟ್ಯಾಬಿಯೆಯ ಮರಳು ದಂಡೆಯ +ಮೇಲೆಮುಗಿಲಿಗೆ ಬೆನ್ನಾಗಿ ಬಿದ್ದುಕೊಂಡಿತ್ತೆಂದು +ಕಂಡವರು ಕಿರಿಯ ಖ್ಲಿನಿಗೆ ಸುದ್ದಿ +ಮುಟ್ಟಿಸಿದರು.) + +ತನ್ನ ಚಿಕ್ಕಪ್ಪ ಅತ್ತ ಸೆಣಸುತ್ತಿದ್ದಾಗ ಇತ್ತ +ಮಿಸೆನಮ್‌ನಲ್ಲಿ ಕಿರಿಯ ಪ್ಲಿನಿ ""ಅಷ್ಟು ದೂರ +ದಿಂದ (32 ಕಿ.ಮೀ.) ನಮ್ಮೆಡೆಗೆ ವೇಗವಾಗಿ +ಸಾಗಿಬರುವ ಕರಿ ರಕ್ಕಸನನ್ನು ಕಂಡು ದಿಕ್ಕೆಟ್ಟೆ ವು. +ಆ ಧೂಮದೈತ್ಯದ ವಿಕಟಾಟ್ಪಹಾಸಕ್ಕೆ ನಡುಗಿ +ದೆವು. ಕಣ್ಣು ಮುಚ್ಚಿ ತೆರೆವುದರಲ್ಲೇ ಅದರ +ಮುಷ್ಟಿಗೆ ಸಿಲುಕುವೆವೇನೋ ಎಂದು ಹೆದರಿ ಓಡ +ತೊಡಗಿದೆವು'' ಎಂದು ತಾಯಿಯೊಂದಿಗೆ, ಇತರ +ಸಾವಿರಾರು ಜನರಂತೆ ಪಲಾಯನ ಹೇಳುತ್ತಾನೆ. +""ಹಗಲೇ ಇರುಳಾಗಿ, ನಾವೆಲ್ಲ ಕಣ್ಣು ತಿಕ್ಕಿಕೊ +ಳ್ಳುತ್ತ, ಕೆಮ್ಮುತ್ತ-ಕ್ಯಾಕರಿಸುತ್ತ ನಡೆದಿದ್ದೆ ವು. +ಎಲ್ಲರೂ "ಮುಸುಕಿದೀ ಮಬ್ಬಿನಲಿ ಕೈ ಹಿಡಿದು +ನಡೆಸೆನ್ನ' ನೆಂದು ದೇವರಲ್ಲಿ ಮೊರೆಯಿಡುತ್ತಿ + + +17 + + +ದ್ದರು. ಇನ್ನು ಕೆಲವರು ದೇವತಗಳೂ ಬೆದರಿ +ಓಡಿಹೋಗಿರಬೇಕು. ಅಂತೆಯೇ ಈ ಅಂತಕ +ಅಟಾಟೋಪ ನಡೆಸುತ್ತಿದ್ದಾನೆ' ಎಂದುಕೊಳ್ಳು +ತ್ತಿದ್ದರು. ವಿಶ್ವವನ್ನು ಬೆಳಕು ಕಾಣಲಾರದು, +ನಮಗಿನ್ನು ಅಂಧ ಜೀವನವೇ ಗತಿ ಎಂದೇ ಭಾವಿ +ಸಿದೆ,'' ಎಂದು ಬರೆದಿರುವ ಕಿರಿಯ ಪ್ಲಿನಿ, +""ಕ್ರಮೇಣ ಮದೋನ್ಮತ್ತ ಮೋಡ ಸರಿಯಿತು. +ಸೂರ್ಯ ಕಾಣದಿದ್ದರೂ ಬೆಳಕು ಹರಿಯಿತು. +ಎಲ್ಲೆಲ್ಲೂ ಆಳೆತ್ತರದ ಬೂದಿ ಸಮಾಧಿ. ನಾವು +ಕಷ್ಟಪಟ್ಟು ಕಾಲೆತ್ತೆತ್ತಿ ನಡೆದೆವು,'' ಎನ್ನುತ್ತಾನೆ. +ಕೊನೆಯಲ್ಲಿ ಆತ, “"ಈ ವಿವರಗಳು ಇತಿಹಾಸ +ಕೃಷ್ಣು ಮಹತ್ವದ ಮಾಹಿತಿಗಳಲ್ಲ ಬಿಡಿ'' ಎಂದು +ಬರೆದರೂ ಈ ಟಿಪ್ಪಣಿದಕ್ಕದೆ ಹೋಗಿದ್ದರೆ +ಅಂದು ವೆಸುವಿಯಸ್‌ನಲ್ಲಿ ಏನು ನಡೆಯಿತೆಂಬು +ದರ ಅರಿವು ಬಹುಶಃ ನಮಗಿರುತ್ತಿರಲಿಲ್ಲ +ವೇನೋ. ವೆಸುವಿಯಸ್‌ನ ಇತಿಯಾಸೆ ಆರಂಭ +ವಾಗುವುದೇ "ಪ್ಲಿನಿಯ ಟಿಪ್ಪಣಿ” ಯಿಂದ. + +ಸುಮಾರು ಎರಡು ಸಾವಿರ ವರ್ಷಗಳವರೆಗೆ +ಗಟ್ಟಿ ಬೂದಿಯ ರಾಶಿಯಡಿಯಲ್ಲಿ ಮಲಗಿದ್ದ +ಪಾಂಪೆ ಮತ್ತು ಹರ್ಕ್ಯೂಲೇನಿಯಮ್‌ (ಇಂದಿನ +ಎರ್ಕೊಲ್ಯಾನೊ) ಅವಶೇಷಗಳೀಗ ಅಂದಿನ ಕಥೆ +ಯನ್ನು ನಮಗೆ ಹೇಳುತ್ತಲಿವೆ. ಆ ಪರ್ವತದ +ತಪ್ಪಲಿನಲ್ಲಿ ನೈಖಯತ್ಯಕ್ಕಿದೆ ಹರ್ಕ್ಯೂಲೇನಿ +ಯಮ್‌, ಆಗ್ನೇಯಕ್ಕೆ ಪಾಂಪೆ. ಕ್ರಿಸ್ತಶಕ 1709 +ರಲ್ಲಿ, ಬಾವಿ ಅಗೆಯುತ್ತಿದ್ದ ಆಳೊಬ್ಬ ಭಸ್ಮ +ಸಮಾಧಿಯಲ್ಲಡಗಿದ್ದ ಹರ್ಕ್ಕೂಲೇನಿಯಮ್‌ +ನಗರವನ್ನು ಪತ್ತೆ ಹಚ್ಚಿದ. + +ಆತ ಅಗೆದ ಜಾಗದಲ್ಲಿ ಸಿಕ್ಕದ್ದೊಂದು ರಂಗ + + +ತಿ ಇಟಲಿಯ ಫ್ಲಾರೆನ್ಸ್‌ ನಲ್ಲಿರುವ ಲಾರೆಂಶಿಯನ್‌ +ಲ್ಪ 'ಬ್ರರಿಯಲ್ಲಿದು ಸುರಕ್ಷಿ ತ. ಮೆಡಿಸಿ ಕುಟುಂಬದ +ವರು ಈ ಲೈಬ )ರಿಯನ್ನು "ಪುನರುತ್ಥಾನ ಕಾಲ'ದಲ್ಲಿ +ಸ್ವಾಪಿಸಿದರು. ಇಲ್ಲಿ ವರ್ಜಿಲ್‌, ದಾಂತೆ, ಟ್ಯಾಕಿಟಸ್‌ +ಮುಂತಾದವರ ಒಟ್ಟು 13,000 ಹಸ್ತಪ್ರತಿಗಳಿವೆ. +ಆಯಾ ಪ್ರಸಿದ್ಧರ ಹಸ್ತಾಕ್ಷರವುಳ್ಳ, ಇಲ್ಲವೆ ಅತಿ +ವಿಶೇಷವೆನಿಸಬಹುದಾದ ಅಮೂಲ್ಯ ಹಸ್ತಪ ಶ್ರತಿಗ +ಳನ್ನು ಮಾತ್ರ ಅಧಿಕೃ ತವೆಂದು ರಕಿ ಕ್ಸಿಸಿಡಲಾಗಿದೆ. + + + + + +ಫಿಲಿಪೈನ್ಸ್‌ ಸಮೂಹದಲ್ಲಿ ಅದಷ್ಟು +ದ್ವೀಪಗಳಿವೆಯೊ! 7.10 ಎಂದು us +ಅಂದಾಜು. ಹೊಸ ದ್ವೀಪಗಳ ಹುಟ್ಟು - + + +ಸಾವು ಇಲ್ಲಿ ಸಾಮಾನ್ಯ. ಅಚ್ಚರಿಪಡಬೇಡಿ. + + +ಜಲಾಂತರ್ಗತ ಜ್ವಾಲಾಮುಖಿಗಳ ಕಣ್ಣುಮು +ಚ್ಹಾ ಲೆಯಿದು. ಹೊಸ ದ್ವೀಪ ಹುಟ್ಟುತ್ತದೆ, +ಒಂದೆರಡು ವರ್ಷಗಳಲ್ಲೇ ತೆರೆಗಳು "ನಡೆ +ಸುವ "ಧೃತರಾಷ್ಟ್ರ ಆಲಿಂಗನ'ದಲ್ಲಿ ಪುಡಿ +ಯಾಗಿ ನೀರಿನೊಂದಿಗೆ ಬೆರೆಯುತ್ತದೆ. + + +ಮಂದಿರ. ಆ ್ಯಂಪಿಥಿಯೇಟರಿನ ರಂಗಮಂಟಪ +ಹಾಗೂ ಪ್ರಸಾಧನಾಗಾರಗಳು ಅಡಗಿಸಿಕೊಂ +ಡದ್ದು ಅಪಾರ ಸಂಪತ್ತು ಹಾಗೂ ಅಪೂರ್ವ +ಕಲಾಕೃತಿಗಳನ್ನು. ನೇಪಲ್ಲಿನ ಆಳುವ ದೊರೆಗೆ +ಸುದ್ದಿ ಗೊತ್ತಾಯಿತು. ಆ ಇಡಿ ರಂಗಮಂದಿರ +ವನ್ನು ಅಗೆಯಿಸಿ, ದೊರೆತದ್ದನ್ನೆಲ್ಲ ಅರಮನೆ +ಗೊಯ್ದು ಒಟ್ಟಿಸಿದ ಆ ಭೂಪ. + +ವೆಸುವಿಯಸ್‌ ಆಕ್ರೋಶದ ಆ ಮಧ್ಯಾಹ್ನ. +ಎರಡೂವರೆಯಿಂದ ಮೂರು ಸಾವಿರದವರೆಗೆ +ಪ್ರೇಕ್ಷಕರು ಕೂರಬಹುದಾಗಿದ್ದ ಆ ರಂಗಮಂದಿ +ರದಲ್ಲಿ “ದುರಂತ' ನಾಟಕವೊಂದರ ಪ್ರದರ್ಶನ +ನಡೆಯುತ್ತಿತ್ತು. ರಂಗದ ಮೇಲೆ ರಕ್ಕಸ ಮುಖ - +ವಾಡದ ನಟ ಗರ್ಜಿಸುತ್ತಿದ್ದ ಹೊತ್ತಿನಲ್ಲೇ ಅತ್ತ +ವೆಸುವಿಯಸ್‌ನಿಂದ “ನೂರು ರಕ್ಕಸರ ಒಕ್ಕೊರಲ +ಗರ್ಜನೆ.' + +ಕ್ರಿಸ್ತಪೂರ್ವ 80ರಲ್ಲಿ ರೋಮನ್ನರು ಪಾಂಪೆ +ಯನ್ನು ತಮ್ಮ ವಸಾಹತುವನ್ನಾಗಿಸಿಕೊಂಡು, +ಅದನ್ನು ಸುಸಂಸ್ಕೃತ, ಕೃಷಿ ಪ್ರಧಾನ ಪ್ರದೇಶವ +ನ್ನಾಗಿಯೂ ಮೀನುವ್ಯಂಜನ ಮತ್ತು ಮದ್ಯಗಳ +ರಫ್ತು ಕೇಂದ ಶ್ರವನ್ನಾಗಿಯೂ ಬೆಳೆಸಿದರು. ಗೃಹ +ಕೈಗಾರಿಕೆಗಳು ಅಂದಿನ ಪಾಂಪೆ ವಾಸಿಗಳ ಆದು +ಯದ ಮುಖ್ಯ ಮೂಲಗಳಾಗಿದ್ದವು. + +ಹದಿನೇಳು ವರ್ಷಗಳ ಹಿಂದಷ್ಟೇ (ಕ್ರಿಸ್ತಶಕ +62) ಆದ ಭಯಂಕರ ಭೂಕಂಪದಿಂದ ತತ್ತರಿಸಿ +ಜೇತರಿಸಿಕೊಳ್ಳು ತ್ತಿದ್ದ ಪಾಂಪೆಗೆ ಲಘು ಭೂಕಂಪ +ಗಳೊಂದಿಗೆ ` "ಪಾ ಅಿರಂಭವಾದ ವೆಸುವಿಯಸ್‌ + + +ಕಸ್ತೂರಿ + + +ವಕೋಪ ಮರಣಾಂತಿಕ ಪೆಟ್ಟನ್ನಿತ್ತಿತು. ತಮ್ಮ +ಫಲವತ್ತಾದ ಬದುಕಿನ ನೆಲೆಯಾಗಿ ನಿಂತಿದ್ದ +ಪರ್ವತವೇ ಸಾವನ ಸೆಲೆಯಾಗಿ ಮಾರ್ಪಟ್ಟೀ +ತೆಂದು ಆ ಜನ ಅಂದುಕೊಂಡಿರಲೇ ಇಲ್ಲ. + +ಆ ಎರಡು ದಿನಗಳಲ್ಲಿ ವೆಸುವಿಯಸ್‌ನ +ಉನ್ಮಾದದ ಪ್ರಮಾಣ ಮತ್ತು ಪರಿಣಾಮಗ +ಳೇನು ಎಂಬುದನ್ನು ಈ ಶತಮಾನದಲ್ಲಿ ಹೊರ +ಗೆಡಹಿದ್ದಾರೆ ಜ್ವಾಲಾಮುಖಿ ಶಾಸ್ತ್ರಜ್ಞರು, ಭೂಗ +ರ್ಭಶಾಸ್ತ್ರ ಪರಿಣಿತರು. ಜ್ವಾಲಾಮುಖಿ ಸ್ಫೋಟ +ವೊಂದರ ಪ್ರಕ್ರಿಯೆಯಲ್ಲಿ ನಡೆಯುವುದೇನೇನು +ಎಂಬುದನ್ನೂ ಬಿಡಿಸಿಟ್ಟಿ ದ್ದಾರವರು. + +ನೇಪಲ್ಸ್‌ ಕೊಲ್ಲಿಯ ಆಳದಲ್ಲಿ ನಡೆಯುವ +ಆಫ್ರಿಕನ್‌ ಮತ್ತು ಯುರೋಪಿಯನ್‌ ಖಂಡ +ಪೀಠಗಳ `ಡೀಡಿಯಾಟ'ದಲ್ಲಿ ಗಾಸಿಗೊಳ್ಳು +ತ್ತಲೇ ಬಂದಿದೆ ಇಟಾಲಿಯನ್‌ ದ್ವೀಪ��ಲ್ಪ. ಈ +ಪ್ರದೇಶದಲ್ಲಿ ಭೂಕಂಪಗಳು ಹೆಚ್ಚು. ಜ್ವಾಲಾ +ಮುಖಿ ಪರ್ವತಗಳ ಸರಮಾಲೆಯೇ ಇಲ್ಲಿರು +ವುದು ಈ ಕಾರಣದಿಂದ (ರೋಂನಿಂದ ಸಿಸಿಲಿವ +-ರೆಗೆ ಒಂಬತ್ತು ಜ್ವಾಲಾಮುಖಿಗಳಿವೆ). ನೇಪಲ್ಲಿಗೆ +ತೀರ ಸಮೀಪದ, 4,203 ಅಡಿ ಎತ್ತರದ, ವೆಸುವ +ಯಸ್‌ ಜ್ವಾಲಾಮುಖಿ ಈ ಎರಡು ಸಾವಿರ ವರ್ಷ +ಗಳ ಅವಧಿಯಲ್ಲಿ ಎಂಬತ್ತು ಸಲ ಉಕ್ಕಿ ಹರಿದಿದೆ. +1631 ಹಾಗೂ 1906ರಲ್ಲಂತೂ ಇದರ “ಉರುವ +ಣಿಗೆ' ಮನುಕುಲ ಮರೆಯಲಾರದಂಥದು. 194 +ರಿಂದ ಮೌನವ್ರತವನ್ನಾ ಚರಿಸುತ್ತಿದೆಯಾದರೂ +ಈ ಅಜಗರ ಯಾವ ಹೂತ್ತಿಗಾದರೂ ಬುಸುಗು +ಡುತ್ತ ಏಳುವ ಭಯ ಇದ್ದದ್ದೆ. . + +ಕ್ರಿಸ್ತಶಕ 79ರ "ಕಿಚ್ಚುಗುಳುವಿಕೆ'ಯ ನಂತರ +ಒಟ್ಟೈಸಿದ ಬೂದಿ ಇತ್ಯಾದಿಗಳನ್ನು ಕಳೆದ ದಶಕ +ದಲ್ಲಿ ಪರೀಕ್ಷಿಸಿದ ರ್ಹೋಡ್‌ ಐಲೆಂಡ್‌ ವಿಶ್ವವಿದ್ಯಾ +ಲಯದ ಜ್ವಾಲಾಮುಖಿ ಶಾಸ್ತ್ರಜ್ಞ ಹೆರಾಲ್ಡರ್‌ +_ 4 ಇಳಿಜಾರಿನಲ್ಲಿ ಗಂಟೆಗೆ 100ರಿಂದ 300 ಕಿಲೋಮೀ +ಟರ್‌ ವೇಗದಲ್ಲಿ ಸಾಗುವ ಈ ಪ್ರವಾಹ 10 ಡಿಗ್ರಿ +ಸೆಲ್ಲೆಸ್‌ (212 ಡಿಗ್ರಿ ಫೆ.ಹೀ.) ಗಿಂತ ಹೆಚ್ಚು ಉಷ್ಣವಾಗಿ +ರುತ್ತದೆ. ಸಮತಟ್ಟು ಜಾಗದಲ್ಲಿ ಇದರ ವೇಗ ಗಂಟೆಗೆ +ನಮ್ಮ ಕೆಎಸ್‌ಆರ್‌ಟಿಸಿ ಬಸ್ಸಿನಷ್ಟು. + + +ಸಪ್ಟಂಬರ 1991 + + +ಸಿಗರ್ಡ್‌ಸನ್‌ ಅಗಸ್ಟ್‌ 24ರ ಆ ಸನ್ನಿವೇಶವನ್ನು . +ನಮ್ಮೆದುರು ನಿಲ್ಲಿಸುತ್ತಾರೆ. sf + +""ವೆಸುವಿಯಸ್‌ ಸುಮಾರು ಹನ್ನೊಂದು +ಗಂಟೆಗಳ ಕಾಲ ಬೆಂಕಿ ಕಾರಿಕೊಂಡಿತು. ವಾಯು +ಮಂಡಲಸ್ತರ (5(8105010£೮)ದಲ್ಲಿ ಸುಮಾರು +20 ಕಿಲೋಮೀಟರುಗಳೆತ್ತರಕ್ಕೆ ಅದು ಬೆಂಕಿ ಬಂಡೆ +ಗಳನ್ನು ಚಿಮ್ಮಿತು. ಮುಂದೆ ಪ್ರತಿ ಗಂಟೆಗೆ ಅರ್ಧ +ಅಡಿಯಂತೆ ಬೂದಿ ಮತ್ತು ನೊರೆಗಲ್ಲುಗಳು +ಪಾಂಪೆಯ ಮೇಲೆ ಒಟ್ಟಿಬೀಳತೊಡಗಿದವು. +ಮಧ್ಯ ರಾತ್ರಿಯ ಹೊತ್ತಿಗೆ ಈ ಅಗ್ನಿ ಕಾರಂಜಿಯ +ಇಳಿತವುಂಟಾಗಿ ಪರ್ವತದ ಇಳಿಜಾರುಗಳಲ್ಲಿ ಅತಿ +ತಾಪದ ಅನಿಲಗಳು ನೊರೆಗಲ್ಲು ಮತ್ತು ಅಗ್ನಿಶಿಲೆ +ಗಳ ಪ್ರಜ್ವಲಿತ ಪ್ರವಾಹ“ * ಭರದಿಂದ ಸಾಗಿ +ದವು. ನಂತರ ಈ ಪ್ರವಾಹಗಳು ಪಾತಳಿ ಮತ್ತು +ವೇಗ ಹೆಚ್ಚಿಸಿಕೊಂಡು. ಹರ್ಕ್ಯೂಲೇನಿಯಂ ಬಳಿ +ಆಸ್ಫೋಟಿಸಿದಾಗ ಆ ನಗರ ಯಮಪುರಿಯಾ +ಯಿತು. ಮುಂದೆ ಈ "ಬೆಂಕಿಯ ಹೊಳೆ' ಮೆಲ್ಲಗೆ +ಸರಿಯಿತು. + +"“ಈ ಜ್ವಾಲಾಮುಖಿ ಸ್ಫೋಟದಲ್ಲಿ ಲಾವಾ +ಇರಲಿಲ್ಲ. ಮ್ಯಾಗ್ಮಾ ಅತಿ ಆಸ್ಫೋಟಕವಾಗಿತ್ತು. +ಉಗಿ ಮತ್ತು ಇತರ (ಕ್ಷಿಪ್ರ ಬಾಷ್ಟ ಗುಣದ) +ಅನಿಲಗಳಿದ್ದ ವು. ಉಗಿ ಮ್ಯಾಗ್ಮಾವನ್ನು ನೊರೆಗ +ಲ್ಲುಗಳನ್ನಾಗಿ ಪರಿವರ್ತಿಸುತ್ತದೆ. ಈ ನೊರೆ +ಗಲ್ಲು ಸಾಮಾನ್ಯವಾಗಿ ಪೆಟ್ಟು ಕೊಡಬಲ್ಲಷ್ಟು +ಗಟ್ಟಿ ಯಾಗಿರುವುದಿಲ್ಲ. ಆದರೆ ದೊಡ್ಡ ಗಾತ್ರ +ನೊರೆಗಲ್ಲುಗಳು ಆಗ ಕ್ಷಿಪಣಿಗಳಂತೆ ಬೀಸಿ ಬಂದಿ +ರಬೇಕು. (ಹಿರಿಯ ಪ್ಲಿನಿ ಹಾಗೂ ಆತನ ಸಂಗಡಿ +ಗರು ಅವುಗಳಿಂದ ತಲೆ ಉಳಿಸಿಕೊಳ್ಳಲು ದಿಂಬು +ಹೊತ್ತು ಓಡಿರಬೇಕು.) + + +"ಅಗಸ್ಟ್‌ 24ರ ಮಧ್ಯಾಹ್ನ ಪ್ರಾರಂಭವಾದ +ನೊರೆಗಲ್ಲು ಹಾಗೂ ಬೂದಿ ಮಳೆ ಮತ್ತು ಪ್ರಜ್ವ +ಲಿತ ಪ್ರವಾಹಗಳು ಮರುದಿನ ಮುಂಜಾನೆಯವ +ರೆಗೂ ಸಾಗಿಯೇ ಇದ್ದವು. ಮೊದಲು ಬಲಿಯಾ +ದದ್ದು ಹರ್ಕ್ಯೂಲೇನಿಯಂ. ನಂತರ ಪಾಂಪೆ. +(ಅಗಸ್ಟ್‌ 25ರ ಇಂಥ ಪ್ರವಾಹ ಮತ್ತು ದಟ್ಟ +ಹೊಗೆಯಿಂದಾಗಿ ಕಿರಿಯ ಪ್ಲಿನಿ ತಾಯಿಯೊಂದಿಗೆ + +19 + + +"ವಲ್ಯ ಸ್‌'ನಲ್ಯ ಉಪಿಥಿಯೇಟರಿನ ರಂಗದ +ಮೇಲೆ ಧಾರಾವಾಹಿ ಹ ದುಭೂಮಿ +ಹುಟ್ಟಿ ದಾಗಿನಿಂದಲೂ ನಡಯುತ್ತ ಲೇ ಇದೆ- +"ವಸುಂಧರೆಯ ಒಡಲ ವೈ ಚಿತ್ರ್ಯ'' ಎಂದ + + +ದರ ಹೆಸರು. + + + + + +ಮಿಸೆನಮ್‌ನಿಂದ ಓಡಿಹೋದದ್ದು.) ನೊರೆ +ಗಲ್ಲು ಮತ್ತು ಬೂದಿಗಳ ಭಾರದಿಂದಾಗಿ +ಮನೆಯ ಮಾಳಿಗೆಗಳು ಕುಸಿದವು. ಕಿಟಕಿ, +ಬಾಗಿಲು, ಬೆಳಕಿಂಡಿಗಳ ಮೂಲಕ ಒಳಸೇರಿದ +ಬೂದಿಯಿಂದಾಗಿ ಜನ ಉಸಿರು ಕಟ್ಟಿ ಸತ್ತರು. +ಬೂದಿ ತುಂಬಿದ ಮೋಡದಲ್ಲಿ ಪ್ರಾಣಾಂತಕ ಅನಿ + + +ಲವೂ ಸೇರಿತ್ತು. ಮರಳುಗಾಡಿನ ಸುಂಟರಗಾಳಿ + + +ಯಂತೆ ಬೀಸಿ ಬಂದ ಈ ಬೂದಿ ಶ್ವಾಸಕೋಶದಲ್ಲಿ +ಸೇರದಂತೆ ತಡೆಗಟ್ಟಲು ಜನ ಉಸಿರು ಬಿಗಿ ಹಿಡಿದಿ +ರಬೇಕು. ಆದರೆ ಎಷ್ಟು ಹೊತ್ತು? ಬಾಯಿಂದ +ಉಸಿರಾಡಿದ ಸಂದರ್ಭದಲ್ಲಿ ಈ ಬೂದಿ ಅವರ +ಶ್ವಾಸನಾಳದಲ್ಲಿ ಸಿಮೆಂಟಿನಂತೆ ಗಟ್ಟಿ ಗೊಂಡಿರ +ಬೇಕು ...'' + +ಆ ದುರಂತದ ಮೊದಲು ಮುನ್ನೂರು ವರ್ಷ +ಸುಮ್ಮನಿತ್ತು ವೆಸುವಿಯಸ್‌. ಆಗಿನವರಿಗೆ ತಾವಿ +ರುವುದು ಬಿಸಿ ಬಾಣಲೆಯಲ್ಲಿ ಎಂಬುದರ ಅರಿವಿ +ರಲಿಲ್ಲ. ಆಧುನಿಕ ಹರ್ಕ್ಕೂಲೇನಿಯಂ ನಿವಾಸಿ +ಯೊಬ್ಬ ಹೇಳುತ್ತಾನೆ- ""ನಾವು ವಾಸಿಸಿರುವುದು +ಬೆಂಕಿ ಗೂಡಿನ ಮೇಲೆ ಕಟ್ಟಿದ ಮನೆಗಳಲ್ಲಿ'' + + +ಎಂದು. ಬಹುಶಃ ಈಗ ಜಗತ್ತಿನ ಎಲ್ಲ ಜ್ವಾಲಾ + + + + + +, ಮುಖಿ ಪ್ರದೇಶಗಳವರಿಗೆ, ತಾವು ನಿಂತುಕೊಂಡಿ ' +ರುವುದು ಅಗ್ನಿಸರ್ಪ ಹುತ್ತದ ಅಕ್ಕಪಕ್ಕ ಎ ಎಂಬು +ದರ ಅರಿವಿದೆ. +x + +ನಿಮ್ಮ ಮನೆಯ ಪ್ರೆಶರ್‌ ಕುಕ್ಕರ್‌ ಸೀಟಿ +ಹಾಕುತ್ತ ಉಗಿಯನ್ನು ಚಿಮ್ಮುವ ಹಾಗೆ, ಕೆಲವೆಡೆ +ಭೂಪದರದ ಕೊರಕಲುಗಳಿಂದ ಹತ್ತಾಳೆತ್ತರಕ್ಕೆ +ಉಗಿ ಎಗರಿ ಮ್ಯಾಗ್ಗಾಕ್ಕೆ ದಾರಿ ಮಾಡಿಕೊಡುವು +ದುಂಟು. ಹೊಸ ಅಗ್ನಿ ರಾಕ್ಷಸನ ಅವತಾರವಾಗು +ವುದೇ ಹೀಗೆ. ಇಟಲಿಯ ಫ್ಲೆಗ್ರಿಯನ್‌ ಫೀಲ್ಡ್‌ +ನಲ್ಲಿ 3800 ವರ್ಷಗಳ ಹಿಂದೆ ಆಸ್ಟೊನಿ ಜ್ವಾಲಾ +ಮುಖಿಇದೇ ರೀತಿ ತಲೆಯೆತ್ತಿತು. ಅದರ ಹಾವಳಿ +ವೆಸುವಿಯಸ್‌ನ ಕ್ರಿಸ್ತಶಕ 79ರದಕ್ಕಿಂತ ದುರ್ಭರ. +ಈ ' ಫಾಸಲೆಯಲ್ಲಿ 1538ರಲ್ಲಿ ಕತ್ತೆತ್ತಿ ನಿಂತ +ಟ್ರಿಪರ್‌ ಗೋಲ್‌ನ ನೂಯೊವೊ ಜ್ವಾಲಾಮುಖಿ +ಮುಂದಿನ ನಾಲ್ಕು ಶತಮಾನಗಳವರೆಗೆ ಆಗೀಗ +ಬುಸುಗುಟ್ಟಿ ಸುಮ್ಮನಾಯಿತು. ಇದೇ ಪ್ರದೇಶ +ದಲ್ಲಿ 36,000 ವರ್ಷಗಳ ಹಿಂದೆ ಉಪಟಳ ನಡೆ +ಸಿದ ಉದ್ದಂಡ ಜ್ವಾಲಾಮುಖಿಯನ್ನು ""ಈ ಎಲ್ಲ +ಮರಿ ಜ್ವಾಲಾಮುಖಿಗಳ ತಾಯಿ'' ಎಂದಿದ್ದಾರೆ +ಪರಿಣತರು. ಸುತ್ತಲಿನ ಸುಮಾರು ಪ್ರದೇಶವನ್ನು +ಐವತ್ತು ಮೀಟರ್‌ ದಪ್ಪದ ಬೂದಿಯಿಂದ +ಮುಚ್ಚಿ ಹಾಕಿದ ಈ ಜ್ವಾಲಾಮುಖಿ ಸಿಡಿತದಂಥ +ದನ್ನು ಇತಿಹಾಸ ಕಾಲದಲ್ಲಿ ಮತ್ತೆಂದೂ ಕಂಡಿಲ್ಲ +ಎಂದು ದಾಖಲೆ ಹೇಳುತ್ತದೆ. + +1815ರಲ್ಲಾದ (ಏಪ್ರಿಲ್‌ 5ರಿಂದ?) ಇಂಡೋ + + +ಈ ಜ್ಞಾಲಾಮುಖ ಸ್ಫೋಟಗಳಲ್ಲಿ ಬೂದಿ ಮತ್ತು ನೊರೆಗಲ್ಲು ಹರಡಿಕೊಂಡ ಪ್ರಮಾಣ + + + + + +: ನೇಶ್ಯ ದ ಸುಂಬಾವಾ ದ್ವೀಪದ ತಂಬ��ರಾಜ್ವಾಲಾ +ಮಾ ಸ್ಫೋಟದಂಥದು ಇನ್ನೆಂದೂ ಆಗಿಲ್ಲ. | +ಏಳು ಮೈಲು ಅಗಲ ಬಾಯಿ ತೆರೆದು ನಿಂತ ಈ +| ಅನಾಹುತದಲ್ಲಿ 90,000 ಜನ ಅಸು ನೀಗಿದರು. + +ಕ್ರಿಸ್ತಶಕ 130ರಲ್ಲಿ ಲ್ಲಿ ನ್ಯೂರೀಲಂಡದಲ್ಲಿ ಟೌಪೊ + + +ಜ್ವಾಲಾಮುಖಿ ಮುನ್ನೂರು ಕೋಟಿ ಟನ್‌ಗ: + + +ಷ್ಟು ನೂರೆಗಲ್ಲನ್ನು ಹೊರ ಚೆಲ್ಲಿತು. ಇದು +ಗಂಟೆಗೆ 400 ಮೈಲು ವೇಗದಲ್ಲಿ ಸಾಗಿ 6180 +ಮೈಲು ಪ್ರದೇಶವನ್ನು ಹಾಳುಗೆಡವಿತು. ಅತಿ +ಉದ್ದದ ಲಾವಾ ಪ್ರವಾಹ ಉಂಟಾದದ್ದು 1783 +ರಲ್ಲಿ, ಆಗ್ನೇಯ ಐಸ್‌ಲ್ಯಾಂಡಿನ ಲಾಕಿ ಜ್ವಾಲಾ +ಮುಖಿಯಿಂದ. ಈ ಪ್ರವಾಹ 140 ಚದರ ಮೈಲು +ಹರಡಿತು. + +1883ರಲ್ಲಿ (ಅಗಸ್ಟ್‌ 27) ಅತಿ ದೊಡ್ಡ +ಆಸ್ಫೋಟವುಂಟಾದದ್ದು ಸುಮಾತ್ರಾ ಮತ್ತು +ಜಾವಾಗಳ ನಡುವಿನ (ಸುಂದಾ ಗುಂಪಿನ) + +ಕಾ ಟಾವೊ ಜ್ವಾಲಾಮುಖಿಯಲ್ಲಿ. ಒಟ್ಟು +163 ಗ್ರಾಮಗಳು ನಿರ್ನಾಮಗೊಂಡು 36,380 +ಜನ ಹತರಾದರು. ಮೂವತ್ನಾಲ್ಕು ಮೈಲು ಎತ್ತ +- ರದವರೆಗೆ ಬಂಡೆಗಲ್ಲುಗಳು ಚಿಮ್ಮಿದ ಈ ಜ್ವಾಲಾ +ಸ್ಫೋಟದ ಹತ್ತು ದಿನಗಳ ನಂತರ ಬೂದಿ ಮಳೆ + + +ಆರಂಭವಾಗಿ 3313 ಮೈಲುಗಳಗಲ ವ್ಯಾಪಿಸಿತು. " ' + + +ಸ್ಫೋಟದ ನಾಲ್ಕು ಗಂಟೆಗಳ ನಂತರ ಅದರ +ಸದ್ದು 2968 ಮೈಲು ದೂರದ ರೊಡ್ರಿಗ್ಸ್‌ ದ್ವೀಪ +ದಲ್ಲಿ ದಾಖಲಿಸಲ್ಪಟ್ಟಿತು. ಈ ಆಸ್ಫೋಟದ ಶಕ್ತಿ +ರಶಿಯದ ಜಲಜನಕ ಬಾಂಬ್‌ ಪರೀಕ್ಷಾ +ಸ್ಫೋಟದ 26 ಪಟ್ಟು ಹೆಚ್ಚಾಗಿತ್ತಂತೆ. ಸುಮಾ +ತ್ರಾದ ಉತ್ತರಕ್ಕಿರುವ ಟೋಬಾ ಜ್ವಾಲಾಮುಖಿ +685 ಮೈಲು "ಅಗಲ ಬಾಯಿ' ತೆರೆದು ನಿಂತಿದೆ. +ಇದೇ ಪ್ರದೇಶದ ಟಾಂಬೋರಾ ಜ್ವಾಲಾಮುಖಿ +1816ರಲ್ಲಿ 12,000 ಜನರನ್ನು ಕೊಲ್ಲುವುದರ +ಜತೆಗೆ ಸುರಿದ ಬೂದಿ ಮಳೆಯಿಂದಾಗಿ ಅದು +“ಬೇಸಿಗೆಯಿಲ್ಲದ ವರ್ಷ' ವೆನಿಸಿತು. ' + +ರ + +ಉತ್ತರ ಅಮೆರಿಕದ ಸೆಂಟ್‌ ಹೆಲೆನ್ಸ್‌ಗೆ +“ಸಾವಿನ ಬೆಟ್ಟ' ವೆಂದೇ ಹೆಸರು. ಕ್ರಿಸ್ತಪೂರ್ವ + + +ಸಪ್ಪಂಬರ 1991 + + +, 1900ರಿಂದಲೂ ಅದು ಆಘಾತವೊಡ್ಡುತ್ತಲೇ +ಬಂದಿದೆ. ಕ್ರಿಸ್ತಶಕ 1500, 1831 ಹಾಗೂ ಮೊನ್ನೆ + + +ಮೊನ್ನೆ 1980ರಲ್ಲಿ ಹೆಲೆನ್ಸ್‌ "ಮಾರಣ ಹೋಮು' +ಗಳನ್ನು ನಡೆಸಿತು. 1831ರ ನಂತರದ ಇಪ್ಪತ್ರೆ' +ವರ್ಷಗಳವರೆಗಿನ ಅದರ ಬಂಬಾಟದಿಂದಾಗಿಯೆ +ಹೆಲೆನ್ಸ್‌ಗೆ “ಸಾವಿನ ಬೆಟ್ಟ'ವೆಂಬ ಹೆಸರು +ಬಂದದ್ದು. 1980ರ ಮೆ 18ರ ಹೆಲೆನ್ಸ್‌ನ ಕ್ರಸ್ಕದ +ಕಥೆಯನ್ನಿಷ್ಟು ಸಂಕ್ಷಿಪ್ತವಾಗಿ ಹೇಳಿಬಿಡುತ್ತೇನೆ. +ಆ ರವಿವಾರ... ಹೆಲೆನ್ಸ್‌ ಸ್ಫೋಟ ಹತ್ತು ಮೆಗಾ +ಟನ್‌ ಬಾಂಬುಗಳ ಸಮಶಕ್ತಿಯದಾಗಿತ್ತು. ಅನಿಲ +ಗಳು, ಬೂದಿ ಮತ್ತು ನೊರೆಗಲ್ಲುಗಳ ಪ್ರವಾಹ +ಗಂಟೆಗೆ 200 ಮೈಲುಗಳ ವೇಗದಲ್ಲಿ ಸಾಗಿತು. +ಪೂರ್ವದೆಡೆಗೆ ಬೀಸಿದ ಗಾಳಿ ಮುಂದೆ ಹದಿನ್ನದು +ದಿನಗಳಲ್ಲಿ ನ್ಯೂಯಾರ್ಕ್‌, ವಾಶಿಂಗ್ಟನ್‌ ಡಿಸಿ., +ಪೆನ್‌ಸಿಲ್ವೇನಿಯಾ, ಜಾರ್ಜಿಯಾ, ಟೆಕ್ಸಾಸ್‌ +ಮೊದಲಾದ ನಗರಗಳ ಮೇಲೆಲ್ಲ ಬೂದಿ ಬೀಳಿಸಿ +ಅಟ್ಲಾಂಟಿಕ್‌ ಸಾಗರದಲ್ಲೂ ಅದನ್ನು ವಿಸರ್ಜಿ +ಸಿತು. ಯಾಕಿಮಾ ನಗರಕ್ಕಿದು ತಂದ ತಲೆನೋವು +600,000 ಟನ್‌ ಭಾರದ್ದು. ಇದರಿಂದ ಕೂಡಿದ್ದ +ಹೆಪ್ಪುಗಲ್ಲಾದರೂ ಎಷ್ಟು? ನಾಲ್ಕುನೂರು ಟನ್ನು +ಗಳು! ಸ್ಫೋಟದಿಂದ 500 ��ಿರೋಶಿಮಾಗಳು + + + + + +ಲಾವಾಪಾತ್ರೆ ಉಕ್ತಿ ಹರಿದು ಆರಿದಮೇಲೆ +.. ಆದೂಳು, ಆಮ್ಲ ಹನಿಗಳುದುರುವಿಕೆಯ +ಪರಿಣಾಮವಾಗಿ ಎಷ್ಟೋ ಕಾಲದವರೆಗೆ +ಭೂಮಿ ತಣ್ಣ ಗಾಗುವುದುಂಟು. ವಾತಾವರ +ದ ಉಷ್ಣತೆ ಅಳಿಯುವುದುಂಟು. ತತ್ಪರಿ +ಣಾಮವಾಗಿ ಬೇಸಗೆ ರಹಿತ ವರ್ಷಗಳೂ +ಹಿಮಪಾತದ ಹೆಚ್ಚು ವಿಕೆ-ಜಲಮೂಲಗಳ +ಹಪ್ಪುಗಟ್ಟು ವಿಕೆಯೂ ಸಂಭವಿಸುವು +ದುಂಟು. ಜ್ಞಾಲಾಮುಖಿಸಿಡಿತ ವಾತಾವರಣ +ದಲ್ಲಿ ಬದ ದರಾವಣೆಯನ್ನು ಚೀಲದ ರೀತಿ +ಯಲ್ಲಿ ತಂದೊಡ್ಡುಃ ವಪರಿಯಿದು, ಇದರಿಂದ +ಸೂರ್ಯಪ್ರಕಾಶ ಭೂಮಿಯಿಂದ ದೂರವಾ +ಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ವಿಜ್ಞಾ +ನಿಗಳು. + + + + + + + +ಭೂಪದರದೆಡೆ ಹೇಗೆ ನುಗ್ಗುತ್ತದೆ?'' ಎಂಬ +ಮೂಲ ಪ್ರಶ್ನೆಗಳಿಗೆ ಉತ್ತರ ಹುಡುಕಲು +ವಿಜ್ಞಾನ ಇನ್ನೂ ಪ್ರಯತ್ನಿಸುತ್ತಲೇ ಇದೆ. + + + + + +ನಡುಗಬೇಕು ಅಷ್ಟು ಪ್ರಚಂಡ ಅದರ ಶಕ್ತಿ. +ಎಲ್ಲೆಲ್ಲೂ ಗಂಧಕದ ನಾತ ಇಡುಗಿತ್ತು. ತಿಳಿ ನೀಲಿ +ಹೊಗೆ ಹಬ್ಬಿತ್ತು. ಇಪ್ಪತ್ತು ಲಕ್ಷ ಪಕ್ಷಿಗಳು, +ಮತ್ಸ್ಯ ಪ್ರಭೇದಗಳು ಹಾಗೂ ಪಶುಗಳು ಆ +ನಿರ್ಮಮ ಧೂಮವಲಯದಲ್ಲಿ ನಿರ್ನಾಮ +ಗೊಂಡವು. ಶ್ವಾಸಕೋಶ ಮತ್ತು ಶ್ವಾಸನಾಳದಲ್ಲಿ +ಬೂದಿ ಸೇರಿ ಸತ್ತ ವರೆಷ್ಟೋ. ಸಸ್ಯಗಳ ಮೇಲಾದ +ಪರಿಣಾಮವಂತೂ ಇನ್ನೂ ಭೀಕರ. ವಾಯವ್ಯ +ಪ್ಯಾಸಿಫಿಕ್ಕಿಗೆ ಇದರಿಂದ ಹಲವು ಕೋಟಿ ಡಾಲರು +ಗಳ ಕೃಷಿ ಉತ್ಪನ್ನದ ಹಾನಿ. ತಜ್ಞರ ಪ್ರಕಾರ ಈ +ಭಾಗದಲ್ಲಿ ಹಾಳಾಗಿರುವ ಆಹಾರ ಉತ್ಪಾದನೆ +ಯನ್ನು ಮತ್ತೆ ಮೊದಲಿನಂತಾಗಿಸಲು ನಲವತ್ತು +ವರ್ಷಗಳಾದರೂ ಬೇಕಂತೆ. (ಸೆಂಟ್‌ ಹೆಲೆನ್ಸ್‌ +ಸಮೀಪವೇ ಇರುವ ಇನ್ನುಳಿದ ಎಂಟರ ಪೈಕಿ +ಹುಡ್‌ ಮತ್ತು ರೇನಿಯರ್‌ ಜ್ವಾಲಾಮುಖಿಗಳು +ಮುಖ್ಯವೆನಿಸುತ್ತವಾದರೂ ಅವು "ಹಿರಿಯಣ್ಣ' +ನಷ್ಟು ಪ್ರಬಲವಲ್ಲ.) +ರ್ಗ + +ಎರಡನೆಯ ಮಹಾಯುದ್ಧದ ಹೊಗೆ ಜಗ +ತ್ತಿನ ನಗೆಯನ್ನು ಮರೆಸುತ್ತಿದ್ದ ಸಂದರ್ಭದ +ಲ್ಲಿಯೇ ಮೆಕ್ಷಿಕೋದ ಮೆಕ್ಕೆ ಜೋಳದ ಹೊಲ + + +22 + + +ವೊಂದು ಜ್ವರಪೀಡಿತವಾಯಿತು. ಆಗಲ್ಲಿ ಚಳಿ +ಗಾಲ. ವಾಯವ್ಯ ಮೆಕ್ಸಿಕೋದ ಕ್ಕುಯಿರಿರೋ +ಕೊಳ್ಳ ಪ್ರದೇಶದ ಪ್ಯಾರಿಕ್ಕುಟಿನ್‌ ಹಳ್ಳಿಯ ರೆ ೈತ +ಡಿಯೊನಿಸಿಯೊ ಪೊಲಿಡೋಗೆ ಆ ಬಿಸಿ ಆಪ್ಯಾಯ +ಮಾನವೆನಿಸಿತು. ರಾತ್ರಿಯೆಲ್ಲ ತನ್ನ ಹೊಲದಲ್ಲಿ +ಬೆಚ್ಚೆಗೆ ಮಲಗತೊಡಗಿದ ಆತನಿಗೆ ನೆಲದಡಿ +ಯಲ್ಲಿ ಪ್ಯಾಟನ್‌ ಟ್ಯಾಂಕುಗಳು ಓಡಾಡಿದಂಥ +ಅನುಭವ. ಹಳವಂಡವಿರಬೇಕೆಂದುಕೊಂಡನವ. +ಮರುದಿನ ರೆಂಟೆ ಹೊಡೆಯುತ್ತಿದ್ದಾಗ ಒಡ್ಡಿನ +ಬಿರುಕಿನಲ್ಲಿ ಹೊಗೆಯನ್ನು ಕಂಡ. ತರಗೆಲೆಗಳ + + +* ಮೇಲೆ ಸೇದಿದ ಬೀಡಿಯನ್ನಾರಿಸದೆ ಯಾರೋ + + +ಚೆಲ್ಲಿರಬೇಕೆನಿಸಿತು. ಮುಚ್ಚಿ ಮನೆಗೆ +ನಡೆದ. ಮರುದಿನ ಆ ಬಿರುಕು ಬೆಳೆದಿತ್ತು. +ಹೊಗೆಯೂ ಹೆಚ್ಚಾಗಿತ್ತು. ಜತೆಗೆ ಏಚಿತ್ರ ಬುಸು +ಗುಟ್ಟು ಏಕೆ. ಬೆದರಿದ ಆತ ಹಳ್ಳಿಗೆ ಓಡಿದ. ಪಾದ್ರಿ +ಯನ್ನು ಕಂಡು ಸಂಗತಿಯನ್ನು ಹೇಳಿದ. ""ರಾತ್ರಿ +ಯದು ಇನ್ನೂ ಇಳಿದಿಲ್ಲವೇನು? ಬಾಯಿಗೆ + + +'ಬಂದ ಹಾಗೆ ಬಡಬಡಿಸಬೇಡ. ಕುಡಿತ ಕಡಿಮೆ + + +ಮಾಡು, ಎಲ್ಲ ಸರಿ��ೋಗುತ್ತದೆ'' ಎಂದುಬಿಟ್ಟ +ಪಾದ್ರಿ. ರಾತ್ರಿಯಿಡಿ ಪೊಲಿಡೋನ ತಲೆಯಲ್ಲಿ ಆ +"ಏಚಿತ್ರ'ದ ಎಚಾರವೆ ಕುದಿಯತೊಡಗಿತ್ತು. . +ಮರುದಿನ ಬುತ್ತಿಕಟ್ಟಿಕೊಂಡು : ಹೊಲಕ್ಕೆ +ಹೋದರೆ ಎಲ್ಲಿದೆ ಅದು? ಬಯಲು ಬೆಟ್ಟವಾ +ಗಿತ್ತು. ಬೆಟ್ಟ ಕೆಟ್ಟ ಹೊಗೆ ಕಾರುತ್ತಿತ್ತು. ಆ ಹೊಗೆ +ನಾರುತ್ತಿತ್ತು. ದಮ್ಮಿನದೈತ್ಯನೊಬ್ಬಕೆಮ್ಮಿದಂತೆ- +ಕೆಮ್ಮಿ ಕಫ ಸಡಿಲ ಮಾಡಿಕೊಂಡಂತೆ-ಗಂಟಲಿಗೆ +ಬಂದ ಕಫವನ್ನು ಕ್ಯಾಕರಿಸಿ ಉಗುಳಿದಂತೆ. ರೆ ೈತ +ಕುಸಿದು ಬಿದ್ದ. 1943ರ ಜನೆವರಿ 20. ಹೊಸ +ಜ್ವಾಲಾಮುಖಿಯೊಂದು ಜನಿಸಿತ್ತು. ದಿನಗಳೆ +ದಂತೆ ಆ ಕೊಳ್ಳವನ್ನೂ ತನ್ನ ಕಬಂಧ ಬಾಹುವಿ +ನಲ್ಲಿ ಕಬಳಿಸಿ ಬೆಳೆದಿದ್ದ ಅಗ್ನಿ ದೈತ್ಯ. +ಪ್ಯಾರಿಕ್ಕುಟಿನ್‌ ಜ್ವಾಲಾಮುಖಿಯ "ವಾಂತಿ": +2000 ಅಡಿ ಉದ್ದಕ್ಕೆ 600 ಅಡಿ ಅಗಲಕ್ಕೆ ಇಪ್ಪತ್ತು +ಅಡಿ ದಪ್ಪದ ಪ್ರವಾಹವಾಗಿ ಹರಿಯಿತು. ಆರು +ವಾರಗಳಲ್ಲಿ ಉದ್ದವನ್ನು ಮೂರು ಪಟ್ಟಿಗೂ +ಅಗಲ ಹಾಗೂ ದಪ್ಪವನ್ನು ಐದು ಪಟ್ಟಿಗೂ + + +ಕಸ್ತೂರಿ + + +ಹಿಗ್ಗಿಸಿಕೊಂಡಿತು. ಹತ್ತು ವಾರಗಳ ಹೊತ್ತಿಗೆ +ಬೆಟ್ಟ 11,000 ಅಡಿಗಳಿತ್ತರ ಬೆಳೆಯಿತು. +ಸುತ್ತಲಿನ ಹಳ್ಳಿಗಳೆಲ್ಲ ಹೂತುಹೋಗಿದ್ದವು. +ಲಾವಾ ಹರಿದಲ್ಲೆಲ್ಲ ಒಂದೊಮ್ಮೆ ಹಸಿರು +ಮುರಿದ ಗಿಡಮರಗಳೂ, ಹಿಂದೆಲ್ಲ ಉಸಿರಾಡಿದ +ಪ್ರಾಣಿ ಪಕ್ಷಿಗಳೂ ಕರಕು ಶವಗಳಾಗಿ ಬಿದ್ದಿದ್ದವು. +ಒಟ್ಟು ಹತ್ತು ಲಕ್ಷ ಯಾರ್ಡಿಗೂ ಹೆಚ್ಚು ಪ್ರದೇಶ +ಲಾವಾದಡಿ ಮಲಗಿತ್ತು. ಹೊಗೆ ಮತ್ತು ಉಗಿ +4,500 ಅಡಿ ಎತ್ತರಕ್ಕೂ, ಕಲ್ಲು ಬಂಡೆಗಳು 3,000 + + +ಅಡಿ ಎತ್ತರಕ್ಕೂ ಚಿಮ್ಮುತ್ತಿದ್ದವು. ಆ ಬೆಂಕಿ ರಕ್ಕಸ: + + +ನಿಂದ ಸುರಕ್ಷಿತವೆನ್ನಬಹುದಾದ ದೂರದಲ್ಲಿ +ಕೂಡ ದನಕರು-ಮಕ್ಕಳುಮರಿಗಳು ಎಲುವಿನ +ಹಂದರಗಳಂತಾಗತೊಡಗಿದರು. +ಹುಟ್ಟಿದ ಎಂಟು ತಿಂಗಳಿಗೆ ಈ ಜ್ವಾಲಾಮುಖಿ +ಗೊಬ್ಬ ತಮ್ಮ ಜೊತೆಯಾದ. ಆಹೊಸಲಗ್ಗಿಶಿಖ +ರಕ್ಕೆ ಜನ “ರುುುಪಿಕೊ' (ಚಿಕ್ಕವ) ಎಂದರು. +ಲಾವಾ ಬಾಂಬು * ಗಳನ್ನೆಸೆಯತೊಡಗಿದ ಈ +ಮರಿರಕ್ಕಸ ಅಣ್ಣನಿಗಿಂತ ಎತ್ತರ ಬೆಳೆದ. ಈಗ +“ಪ್ಯಾರಿಕ್ಕುಟಿನ' ತಮ್ಮನ ಆರ್ಭಟವನ್ನು +" ನೋಡುತ್ತಾ ಸುಮ್ಮನುಳಿಯಿತು. "ರುಪಿಕೊ' +ಜೀವದಿಂದುಳಿದದ್ದು ಐದೇ ತಿಂಗಳು. ಜನೆವರಿ +1944ರಲ್ಲಿ ಅದು ಇದ್ದಕ್ಕಿದ್ದಂತೆ ಬಾಯಿಮು +ಚ್ಹಿತು. ಆದರೆ, “ತಾಕ್ವಿ' ಎಂಬ ಮತ್ತೊಂದು + + +ಜ್ವಾಲಾಮುಖಿ ಇಲ್ಲಿ ಕಾಣಿಸಿಕೊಂಡು ಲಾವಾ . + + +ಹೊಳೆಯನ್ನು ಹರಿಸಿತು. + +ರೆ +ಹೆಸರು "ಐಸ್‌ಲ್ಯಾಂಡ್‌!' ಬೇಕಾದರೆ ಹಿಮ +ಸಾಮ್ರಾಜ್ಯವೆನ್ನಿ. ಆದರೆ ಈ ಪ್ರದೇಶದ ಅಡಿ +ಯಲ್ಲಿ ಅಗಾಧವಾದ ಅಗ್ಗಿಷ್ಟಿಕೆಯೊಂದಿದೆ. +ಅಂತೆಯೇ ಈ ಶತಮಾನದಲ್ಲಿದು ಬೆಂದಷ್ಟು +ಬಹುಶಃ ಬೇರಾವ ದೇಶವೂ ಬೆಂದಿಲ್ಲ. 1900 +| ರಿಂದ, ಸರಾಸರಿ ಆರು ವರ್ಷಕ್ಕೊಂದರಂತೆ ಒಟ್ಟು +ಹದಿನಾಲ್ಕು ಬಾರಿ ಇಲ್ಲಿ” ಜ್ವಾಲಾಮುಖಿಗಳು +ಧಾಂಧಲೆ ಹಾಕಿವೆ. + + + + + +' ಶ್ರ ಮಿಸೈಲುಗಳಂತೆ ಸುಮಾರು ಮೈಲುಗಳಷ್ಟು +ದೂರಕ್ಕೆ ಚಿಮ್ಮಲ್ಪಡುವ ಲಾವಾ ಉಂಡೆಗಳು. + + +ಸಪಂಬರ 1991 + + +ಮೊಲದ ಬಿಳಿ ಚರ್ಮ ಬಿರಿದು ರಕ್ತ ಕಾಣಿಸಿ +ಕೊಂಡಂತೆ ಶುಭ್ರ ಹಿಮದ ಬಯಲಲ್ಲಿ ಬುದಿಂ +ಗನೆ ಬೆಂಕಿ ಕಾಣಿಸಿಕೊಂಡ 1973ರ ಜನೆವರಿ 20ರ +ಆ ರಾತ್ರಿ... ಐಸ್‌ಲ್ಯಾಂಡಿನ ದಕ್ಷಿಣದ ಹೈಮೀ +ದ್ವೀಪದ ವೆಸ್ಟ್‌-ಮನ್‌-ಐರ್‌ ಹಳ್ಳಿಯಲ್ಲಿ +ಅಲ್ಲೋಲಕಲ್ಲೋಲ. ಮುತ್ತಜ್ಜನಂತಿರುವ +ಹೆಲ್ಲಾಫೆಲ್‌ (ಇದು 5,00 ವರ್ಷಗಳಿಂದ ತಣ್ಣ +ಗಿದೆ) ಜ್ವಾಲಾಮುಖಿಯ ಸಮೀಪವೇ ಅದರ +ಮರಿಮಗನೋ ಗಿರಿಮಗನೊ ಆಗಿ ಆಂದು' +ಹುಟ್ಟಿಕೊಂಡಿತು "ಕರ್ಕ್ಫೂಫೆಲ್‌.' ಅದರ +ಕೆನ್ನಾಲಗೆಗಳು ಹತ್ತು ಮೈಲು ದೂರಕ್ಕೆ ಕಾಣುತ್ತಿ +ದ್ದವಂತೆ! +ವೆಸ್ಟ್‌-ಮನ್‌-ಐರ್‌ ಆ ದೇಶದ ಮಹತ್ವದ + +ಮೀನುಗಾರಿಕೆ ಕೇಂದ್ರ. ದೇಶದ ಮೀನು ರಫ್ತಿನ +ಆದಾಯದ ಬಹುಪಾಲು ದೊರೆಯುವುದು ಈ +ಹಳ್ಳಿಯಿಂದಲೇ. ಕರ್ಕೂಫೆಲ್‌ನ ಅನಾಹುತ ಈ +ಆದಾಯಕ್ಕೇ ಬೆಂಕಿಯಿಕ್ಕಿತು. ಐದಾರು ಸಾಎರ +ವರ್ಷಗಳ ಹಿಂದೆ ಉಂಟಾದ ಜಲಾಂತರ್ಗತ +ಲಾವಾ ಕಾರಂಜಿಯಿಂದ ಹುಟ್ಟಿಕೊಂಡ ಐಸ್‌ +ಲ್ಯಾಂಡಿನ ಸುತ್ತಲಿನ ಕಿರು ದ್ವೀಪ ಹಕ್ಕೆ +ಇದೇ ರೀತಿ ತಲೆಯೆತ್ತಿದ ದ್ವೀಪ ಸರ್ಟ್‌ಸೀ ಸೇರಿ + + +- ಕೊಂಡದ್ದು ತೀರ ಇತ್ತೀಚೆಗೆ. ಇಲ್ಲಿ | ಸತತ + + +ಮೂರು ವರ್ಷಗಳವರೆಗೆ ಲಾವಾ ಉ +ಸಾಗಿಯೇ ಇತ್ತು. + +ಕರ್ಕ್ವೂಫೆಲ್‌ ದಿಗ್ಗನೆದ್ದು ನಿಂತು ಮುಮ್ಮೊಗ +ವಾಗಿ ಒಮ್ಮೆಲೆ ಲಾವಾ ಉಗುಳಲಾರಂಭಿಸಿತು. +ಕ್ಷಿತಿಜದಲ್ಲಿ ಉರಿಯ ತೆರೆ. ಎಲ್ಲೆಲ್ಲೂ ಗಟ್ಟಿ +ಬೂದಿಯ ಮರಳುಗಾಡು. ಮೂರು ತಿಂಗಳಲ್ಲಿ + + +ಒಟ್ಟಿ ಬಿದ್ದ ಲಾವಾದಿಂದ ಹೈಮೀ ದ್ವೀಪ ಪೂರ್ವ + + +ಕರಾವಳಿಯಲ್ಲಿ ಅರ್ಧ ಚದರ ಮೈಲು ಬೆಳೆ +ಯಿತು. | + +ಅದಾಗಲೇ ಮುನ್ನೂರು ಮನೆಗಳನ್ನು +ಮುಚ್ಚಿ ಹಾಕಿದ್ದ ಈ ಜ್ವಾಲಾರಾಕ್ಷಸ 1973 ಫೆಬ್ರ +ವರಿ 19ರಂದು ಉತ್ತರದೆಡೆ ಕಪ್ಪರಿಸಿ ಬಿತ್ತು. +ನೂರಡಿ ಎತ್ತರದ ಅಗ್ನಿಪರ್ವತ ಅಡ್ಡ ಬಿದ್ದರೆ +ಲಾವಾ ಪ್ರವಾಹವುಂಟಾಗದಿದ್ದೀತೆ? 150 ಅಡಿ + + +23 + + +ಹುತ್ತದಿಂದ ಧುತ್ತೆಂದು ಕತ್ತೆತ್ತಿ ನಿಂತು +ವಿಷವುಗುಳುವ ಆಗ್ನಿ ಸರ್ಪಗಳು ಈ ಜ್ವಾಲಾ + + +ಮುಖಿಗಳು. + + +ಎತ್ತರದ ಲಾವಾ ಗೋಡೆ ಅನ್ಯಗ್ರಹದಿಂದ ಬಂದ +ದೆವ್ವದಂತೆ ರಸ್ತೆಯಲ್ಲಿ ಚಲಿಸತೊಡಗಿತು. +ಆಲ್ಲಿಯ ಜನ ಧೈರ್ಯಸ್ಥರು. ನಿರಂತರ ನೀರೆ +ರಚಿ ಲಾವಾವನ್ನು ಗಟ್ಟಿ ಗೊಳಿಸಿದರು. ತನ್ಮೂಲಕ +ಅದರ ಪ್ರವಾಹವನ್ನು ತಡೆಗಟ್ಟಿದ ಇಂಥ +ಪ್ರಯೋಗ ಬಹುಶಃ ಜಗತ್ತಿನಲ್ಲೇ ಮೊದಲನೆ +ಯದು. ಈ ಕ್ರಮ ಹೆಚ್ಚಿನ ಅನಾಹುತವನ್ನು +ತಪ್ಪಿಸಿತು. + +ಆರು ತಿಂಗಳ ಕಾಲ ಕಾಡಿತು ಕರ್ಕೂಫೆಲ್‌. +450 ಅಡಿ ದಪ್ಪ ಬಿದ್ದ ಕೆಂಡಗಲ್ಲುಗಳಿಂದಾಗಿ ರಾಶಿ +ಬಿದ್ದ ನೊರೆಗಲ್ಲು ಎಷ್ಟು ಗೊತ್ತೆ? ಐವತ್ತು +ಕೋಟಿ ಟನ್‌ಗಳು! + + + + + +ರ್ಗ + +ಕಳೆದ ಆರು ತಿಂಗಳಲ್ಲಿ ಜಪಾನ್‌, ಫಿಲಿಪೆ ೈನ್ಸ್‌ +ಮತ್ತು, ಈ ಶತಮಾನದಲ್ಲಿ ಮೊದಲ ಬಾರಿಗೆ +ಭಾರತದಲ್ಲೂ ಜ್ವಾಲಾಮುಖಿಗಳು ಸುದ್ದಿ +ಮಾಡಿವೆ. + +ಜಪಾನಿನ ಉಂರುನ್‌ ಪರ್ವತ ಸಿಡಿದೆದ್ದು +ಎಪ್ರಿಲ್‌ನಿಂದ ಹಾವಳಿ ಎಬ್ಬಿಸಿದೆ. ಪ್ರಾಣ ಹಾನಿ +ನೂರರಷ್ಟಾದರೂ, ಅದು ಜಪಾನಿನ ಮೃತ್ಯು +ಪ್ರಾಯ ಪ್ರಾಕೃತಿಕ ವಿಕೋಪವಾಗಿ ಪರಿಣಮಿ +ಸಿದೆ. 1926ರಲ್ಲಿ ತೊಕ್ಕಾಚಿ: ಪರ್ವತವೂ ಇಲ್ಲಿ +ಹೀಗೇ ಹಾರಾಡಿ ಎರಡು ಹಳ್ಳಿಗಳನ್ನು ಹುಗಿದು +ಹಾಕಿತ್ತು. + +ಫಿಲಿಪೈನ್ಸಿನ ಪಿನಾಟೊಬೊ ಜ್ವಾಲಾಮು +ಖಿಯೂ ಇದೇ ಹೊತ್ತಿನಲ್ಲಿ ಗಹಗಹಿಸಿ ನಗುತ್ತಿ ದೆ +ಯಲ್ಲ ವೆ? + +ಜಾಗತಿಕ ಜ್ವಾಲಾಮುಖಿಗಳ ನಕ್ಷೆಯಲ್ಲಿ +ಸ್ಥಾನ ಪಡೆದಿರುವ ನಮ್ಮ ಅಂದಮಾನಿನ +ಬ್ಯಾರನ್‌ ಅಗ್ನಿಪರ್ವತ ನೂರೆಂಬತ್ತೆಂಟು ವರ್ಷ +ಗಳ ನಿದ್ದೆಯಿಂದೆದ್ದಿದೆ. ಫೋರ್ಟ್‌ ಬ್ಲೇರ್‌ನ +ಈಶಾನ್ಯಕ್ಕೆ 140 ಕಿಲೋಮೀಟರ್‌ ದೂರದ ಹತ್ತು + + +24 + + +ಚದರ ಕಿಲೋಮೀಟರಿನ ನಿರ್ಜನ ದ್ವೀಪ. + + +ಬ್ಯಾರನ್‌. ಇಪ್ಪತ್ತು ಲಕ್ಷ ವರ್ಷಗಳ ಮೊದಲು +ಸಾಗರ ಜ್ವಾಲಾಮುಖಿ ಸಿಡಿತದ ಪರಿಣಾಮವಾಗಿ +ಇದು ಹುಟ್ಟಿಕೊಂಡಿತಂತೆ. 60,000 ವರ್ಷಗಳ +ಹಿಂದೆ ಮೊದಲ ಸಲ ಇದು ಅಗ್ನಿಯನ್ನು ಚಿಮ್ಮಿ + + +ತೆಂದು ಪರಿಣತರ ಅಭಿಪ್ರಾಯ. 1803ರಲ್ಲಿ ತೆರೆದ. . +ಬಾಯನ್ನು ಹನ್ನೆರಡು ವರ್ಷಗಳವರೆಗೆ ಮುಚ್ಚಿ + + +ರಲೇ ಇಲ್ಲ ಬ್ಯಾರನ್‌. ಇದೀಗ ಎಪ್ರಿಲಿನಿಂದ +ಮತ್ತೆ ಧಗಧಗ ಉರಿಯುತ್ತಿದೆ. ಪ್ರಾಣಾಂತಕವ +ಲ್ಲದ ಅನಿಲ, ಹೊಗೆಯನ್ನು ಆಗಸದಲ್ಲಿ 300- : +400 ಮೀಟರುಗಳೆತ್ತರ ಚೆಲ್ಲುತ್ತಿರುವ ಬ್ಯಾರನ್ನನ + + +` ಲಾವಾ ಹರಿದು ಸಮೀಪದ ಸಾಗರ ತಲವನ್ನು + + +ಸೇರುತ್ತಿದೆ. ಹೀಗಾಗಿ ಸಮುದ್ರ ಉಷ್ಣೋದಕದ +ಪಾತ್ರೆಯಂತಾಗುತ್ತಿದೆ. ಗಂಧಕದ ಅಂಶ ಈ +ನೀರಲ್ಲಿ ಹೆಚ್ಚುತ್ತಿದೆ. + + +(1787ರಿಂದಲೂ ಇಲ್ಲಿ ಅನಿಲ ಮತ್ತು ಉಗಿ. ಸ + + +ಕಂಡು ಬರುತ್ತಿತ್ತೆಂದು ದಾಖಲೆಗಳು ಹೇಳುತ್ತವೆ. + + +ಕಳೆದ ನಾಲ್ಕು ವರ್ಷಗಳಿಂದಲೂ ಇದೇ ಪುನರಾ + + +ವರ್ತನೆಯಾದುದನ್ನು ಕಂಡಿದ್ದಾರೆ ಭೂಗರ್ಭ +ವಿಜ್ಞಾನಿಗಳು.) + +ಸದ್ಯ ಇಲ್ಲಿಯ ಸಾಗರ ಜೀವಿಗಳು ಸುರಕಿ ಕ್ಲಿತವೆ +ನಿಸಿದೆಡೆ ಈಜಿ ಹೋಗಿವೆ. ಹೋಗಲೇಬೇಕಲ್ಲ. +ಅಸ್ತಿತ್ವಕ್ಕಾಗಿ ಹೋರಾಟ ಎಲ್ಲ ಜೀವಿಗಳಿಗೂ +ಅನಿವಾರ್ಯ. ಕಾಡು ಮೇಕೆಗಳು ಕೆಲವು ಸತ್ತಿವೆ, +ಬಾವಲಿಗಳು ಕರಕಾಗಿ ಬಿದ್ದು ಹಾಸಿಗೆ ನಿರ್ಮಿ +ಸಿವೆ; ಆದರೆ ಅಂಜುಬುರುಕ ಪ್ರಾಣಿಗಳಾದ ಏಡಿ +ಗಳು ಮಾತ್ರ ಎಲ್ಲಾದರೂ ಎಂತಾದರೂ ಇರಲು +900 ಅಡಿ ಎತ್ತರದ ಬೆಟ್ಟ ವನ್ನೇರಿ ಹೊರಟಿರುವು +ದನ್ನು ಕಂಡವರೂ ಇದ್ದಾರೆ! ` + + +ಬ್ಯಾರನ್ನನ 100 ಕಿಲೋಮೀಟರ್‌ ಅಂತರ , +ದಲ್ಲಿ ನಾರ್ಕೊಂಡಮ್‌ ದ್ವೀಪದಲ್ಲೂ ಒಂದು ! + + +ಜ್ವಾಲಾಮುಖಿ ಪರ್ವತವಿದೆ. ಅದರ ಆಯುಸ್ಸು ಕ + + +ಮುಗಿದು ಶತಮಾನಗಳೇ ಕಳೆದಿವೆ. + + + + + +ಸ್ಥ ಪ್ರಿ ಕರ್ತ ತನ್ನ ದೀವಳಿಗೆಗೆ ಹಾರಿಸುವ +ಕುಳ್ಳಿ ಗಳೇನು ಈ ಜ್ವಾಲಾಮುಖಿಗಳು? + + + + + + + + +ರ್ಕ ೬ +ಜ್ವಾಲಾಮುಖಿಯೊಂದರ ರೌದ್ರಾವತಾರ +ಸಾವಿನ, ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿಸು +ತ್ತದೆ ನಿಜ ನಂತರದ ಹಲವಾರು ವರ್ಷಗಳವರೆಗೆ +ಅಲ್ಲಿ ಎಲ್ಲವೂ ಹೊಸದಾಗಿ ಶುರುವಾಗಬೇಕಾಗು +ತ್ತದೆ. ನೋವು ಮಾಯವಾಗಿ ನಗೆ ಅರಳುವುದು + + +'' ದೀರ್ಥಕಾಲದ ನಂತರ. + + +ಹೌದು. ಜ್ವಾಲಾಮುಖಿಗಳು ಸ್ಫೋಟಿಸಿದಾಗ +ಅವು ಶಾಪ ಹೇಗೋ ಹಾಗೇ ಶತಮಾನಗಳ +ನಂತರ ವರವಾಗಿ ಪರಿಣಮಿಸುತ್ತವೆ. ವೆಸುವಿಯ +ಸ್‌ನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. +. ಆ ಮಹಾವಿಪತ್ತಿಗೆ ಮೊದಲು ರ���ಮನ್ನರು ಆ +ಭೂಮಿಯಲ್ಲಿ ತೆಗೆಯುತ್ತಿದ್ದದ್ದು ವರ್ಷಕ್ಕೆ +ನಾಲ್ಕು ಬೆಳೆ. ಇದೀಗ ಅಲ್ಲಿ ನಮಗೆ ಕಾಣುವುದು +ಹಸಿರು ಮುರಿಯುವ ಭೂಮಿ, ಸಮೃದ್ಧ +ಫಸಲು. ಶತಮಾನಗಳಿಂದ ಭೂಕಂಪಗಳು ಅಲ್ಲಿ +ಭೂಮಿಯನ್ನು ಅಲುಗಾಡಿಸಿ ಸಮತಟ್ಟಾಗಿಸಿ +ದ್ದರೆ ಜ್ವಾಲಾಮುಖಿಗಳು ಅತ್ಯುತ್ತಮ ಗೊಬ್ಬರ +೯ ವನ್ನು ಒದಗಿಸಿವೆ. + + +ಭೂತಾಯಿ ಕ್ಷಮಾಶೀಲೆ, ಕರುಣಾಮಯಿ. +ಆಗೀಗ ಆಕೆ ಸಿಟ್ಟಿ ಗೇಳುವುದುಂಟಾದರೂ ಅದು +ಎಸ್‌ ಒಳಿತಿಗೇ. ಮುಂದಿನ ಫೀಳಿಗೆಗೆ ಬೇಕಾದ +ಸಮೃದ್ಧಿಯನ್ನು ತರಲೆಂದೇ. ತನ್ನ ಸಮತೋಲ +ನವನ್ನು ಭೂಮಿ ಕಾಯ್ದುಕೊಳ್ಳುವ ಪ್ರಿ ಯೆಯ +ಲ್ಲಿ ನ ಪರಿಸ್ಥಿತಿಗಳು ಈ "ಪ್ರ ಕೃತಿ ವಿಕೋಪ'ಗಳು. +ರ್ಗ +""ಕೊರಡು ಕೊನರುತ್ತ ದಯ್ಯಾ - ಬರಡು +ಹಯನಾಗುತ್ತದೆ. ಕೂಡಿ ಬಿದ್ದ ಬೂದಿಯೇ +ಬೆಳ್ಳಿ ಹುಡಿಯಾಗುತ್ತದೆ. ಕಲ್ಲರಳಿ ಹೂವಾಗು +ತ್ತಯ್ಯಾ- ಹಣ್ಣಾಗುತ್ತದೆ. ಕುರುಡನಿಗೆ ಕಣ್ಣಾಗು +ತ್ತದೆ ...'' ಸಾರುವ ಅಯ್ಕನವರ ಸೂಳ್ನು +ಡಿಯೂ ಹೌದಿದು, ಸೃಷ್ಟಿಯ ವಿಚಿತ್ರ ವಾಸ್ತ +ವವೂ ಹೌದು. 6 + + +(ನ್ಯಾಶನಲ್‌ ಜಿಯಾಗ್ರಫಿಕ್‌, ವರ್ಲ್ಡ್‌ ಡೈಜೆಸ್ಟ್‌, +ದಿ ಯುನೆಸ್ಕೊ ಕೊರಿಯರ್‌, ಸಂಡೆ, ದಿ ವೀಕ್‌, ಫ್ಯಾಸಿ +ಫಿಕ್‌ ಫ್ರೆಂಡ್‌, ಗಿನ್ನಿಸ್‌ ದಾಖಲೆ ಪುಸ್ತಕ ಮತ್ತು ಇತರ +ಮೂಲಗಳಿಂದ ಪಡೆದ ಮಾಹಿತಿಯಿಂದ ಈ ಲೇಖನ +ವನ್ನು ಸಿದ್ಧಪಡಿಸಲಾಗಿದೆ.) + + +ಸಮಣೆಲ್ಲಾಸ್ಟಾ ಸ್ವಾತಂತ್ರ ಬಂದು ಇಷ್ಟು ವರ್ಷ ಗಳಾದ ನಂತರ ಶಾಡಾ- +ೀಮಎಲ್ಲಗೆಹೋಗಿದ್ದೆ? ಇಷ್ಟು ತ್ರಾ ನನ್‌ಮಾಡ್ರಾಂದ್ರಿ? +ರ Are ಸಾ + + +ಸಪ್ಟಂಬರ 1991 + + + + + + + + + + + + +ಅಯ್ಯೋ ... ನಿಮಗೆ ಗೊತ್ತಾಗೋಲ್ಲಾ ತ +ರೀ.... ಹಾಗಲ್ಲ, ಹೀಗೆ .... ಕುಕ್ಕರ್‌ಗೆ ಹತ್ತು +ನಿಮಿಷ ಆದ ಮೇಲೆ ...... ಸ್ವಿಮ್‌ ಕಡೆ ಇಡ +ಬೇಕ್ರೀ ... ಸ್ವಿಮ್‌'' ಎಂದಳು ಪ್ರೇಮ ಮೊನ್ನೆ +ಗ್ಯಾಸ್‌ ಸ್ಟ್‌ವ್‌ ನಾನು ಸರಿ ಮಾಡಲು +ಹೋದಾಗ. + +“ಸ್ವಿಮ್‌ (5೫704) ಅಲ್ಲವೇ .... ಸಿಮ್‌ +(SM) .... ಸಿಂ ... ಸ್ವಿಮ್‌ ಎಂದರೆ ಈಜೋ +ದೂಂತ .... ತಿಳೀತೇನೇ'' + +"ನಿಮ್ಮ ಇಂಗ್ಲೀಷ್‌ ಯಾರಿಗೆ ಬೇಕ್ರೀ ..... +ಸಿಮ್ಮೋ, ಸ್ವಿಮ್ಮೋ..... ಕೆಲಸ ಮುಖ್ಯ .... +ಹೀಗೆ ಶಾಖ ಕಡಿಮೆ ಮಾಡಬೇಕು... ತಿಳೀತೇ'' +ಎಂದು ನನಗೇ ತಿಳಿ ಹೇಳಿದ್ದಳು, + +ಈಗ್ಗೆ ಕೆಲವು ದಿನಗಳ ಹಿಂದೆ ನಮ್ಮ ಮನೇಲಿ +ಒಂದು ವಿದ್ಯುತ್‌ ಸ್ವಿಚ್‌ ಸರಿ ಇರಲಿಲ್ಲ. ನನ್ನ +ತಮ್ಮ ರಮೇಶ ಎಲೆಕ್ಟ್ರಿಶಿಯನ್‌, ಅವನಿಗೇ +ಫೋನ್‌ ಮಾಡಿ ಹೇಳಿದ್ದೆ. “ರಿಪೇರಿ ಮಾಡಪ್ಪಾ. +ಹೊರಗಿನವರಿಗೆ ಹೇಳಿದರೆ "ಕನ್‌ಸಲ್ಟೆ €ಶನ್‌ +ಫೀಸು', ಮನೆ "ವಿಸಿಟಿಂಗ್‌ ಛಾರ್ಜ್‌' ಎಂದು +ಯದ್ವಾತದ್ವಾ ಬಿಲ್ಲಿಗೆ ಸೇರಿಸ್ತಾರೆ. ನೀನೇ ಬಂದು +ಸ್ವಿಚ್‌ ರಿಪೇರಿ ಮಾಡು'' ಎಂದು ಹೇಳಿದ್ದೆ. +ಅವನು ರಿಪೇರಿ ಮಾಡಿ ಹೋದ. + + +26 + + +5. + + + + + +` ನಾನು ಅದೇ ಸಂಜೆ ಮನೆಗೆ ಬಂದ ಮೇಲೆ + + +ಆ ಸ್ವಿಚ್‌ ನೋಡಿದೆ. “"ಸ್ವಿಚ್‌ ಕೆಳಗೆ ಹಾಕಿದ್ರೆ: +“ಆನ್‌' ಅಲ್ಲವೇನೇ..... ನೋಡು ನಮ್ಮನೆಯ + + +ಬೇರೆ ಸ್ವಿಚ್‌ಗಳು ಹಾಗೇ ಇವೆ'' ಎಂದು ಹೊಸ +ಸ್ವಿಚ್‌ ಕೆಳಗೆ ಹಾಕಿದೆ. ಕ +"“ನಿಮಗೆ ಒಂದು ಚೂರೂ ಗೊತ್ತಾ ಗೋಲ���ಲಾ + + +ರೀ... ನಿಮ್ಮ ತಮ್ಮ ಆ ಸ್ವಿಚ್‌ನ ತಲೆ ಕೆಳಗಾಗಿ + + +ಹಾಕಿದಾರೆ. ಆ ತೊಲೆ ಸಂದೀಲಿ ಸ್ವಿಚ್‌ ಹಾಕಕ್ಕೆ +ಕಷ್ಟ ಅಂತ ಹಾಗೆ ಹಾಕಿದಾರೆ. ಅದು ಬಾಕಿ ಎಲ್ಲಾ +ಸ್ವಿಚ್‌ ಅಂತೆ ಇಲ್ಲ. ಕೆಳಗೆ ಹಾಕಿದರೆ "ಆಫ್‌', +ಮೇಲೆ ಅದುಮಿದರೆ "ಆನ್‌'. ನನಗೇ ಹೇಳಿದಾರೆ +$6 ನಿಮಗೆ ಗೊತ್ತಾಗೋಲ್ಲ'' ಎಂದು ನಿಜ +ವನ್ನೇ ನುಡಿದಳು ನನ್ನಾಕೆ. + + +ಅ ಹಾ.ಮೈ.ಸೂರಿ. + + + + + + + + +ಮಾರನೇ ದಿನ ಆಫೀಸಿನಲ್ಲಿ, “ನಿಮಗೆ ` +ಫೋನ್‌ ಬಂದಿದೆ, ಸಾರ್‌'' ಎಂದ ಆಫೀಸ್‌ +ಜವಾನ. + + + + + +_.. ."ಯಾರದ್ದೋ?'' ಎಂದೆ. +“ನಾಚಿಕೆ ಆಯ್ತದೇ'' +""ಯಾಕೋ'' +""ನಿಮ್ಮ ಹೆಂಗಸ್ರು'' +""ಏನು?''` +"ಕರೀತಾ ಅವ್ರೆ ಸ್ಲಾರ್ರ್‌'' +""ಓಹೋ, ಅಷ್ಟೇ ತಾನೇ'' ಎನ್ನುತ್ತಾ ನಾನೇ +ಫೋನ್‌ ರಿಸೀವರ್‌ ಕೈಗೆತ್ತಿಕೊಂಡೆ. +""ಹಲೋ, ಯಾರು?'' +""ನಾನು. ಪ್ರೇಮ. ನಿಮಗೆ, ಏನೂ ಗೊತ್ತಾ +ಗೋಲ್ಲ ರೀ...'' +""ಯಾಕೆ? ಏನಾಯ್ತು?'' +""ಆಫೀಸಿನಿಂದ ಬರ್ತಾ ಇನ್‌ಷೂರನ್ಸ್‌ ಟೇಪ್‌ +ತನ್ನೀ ..... ಆಮೇಲೆ ಎಲ್ಲಾ ಹೇಳ್ತೀನಿ'' +"“ಅದು ಯಾವ ಟೇಪೇ?'' +"“ಮರೀದೇ ತನ್ನಿ ಸಂಜೆ ಹೇಳ್ತೀನಿ'' +. ಎಂದು ಫೋನ್‌ ಕುಕ್ಕಿಬಿಟ್ಟಳು. +ನನ್ನ ಗೆಳೆಯರನ್ನೆಲ್ಲಾ ಕೇಳಿದೆ. ಇನ್‌ಷೂ +” ರನ್ಸ್‌ ಟೇಪ್‌ ಯಾವುದು ಅಂತ. +ರೆಡ್‌ ಟೇಪ್‌ ಗೊತ್ತು, ಟೈಪ್‌ರೈಟಿಂಗ್‌ +ರಿಬ್ಬನ್‌ ಗೊತ್ತು, ವಿಮಲಮ್ಮನ ಎರಡು ಜಡೆ +ಟೇಪ್‌ ಗೊತ್ತು ಇದು ಯಾವ ಹೊಸ +ಟೇಪ್‌? +ಯಾರಿಗೂ ತಿಳೀಲಿಲ್ಲ. +ಸಂಜೆ ಬರೀ ಕೈಲಿ ಮನೆಗೆ ಬಂದೆ. “ಅಯ್ಯೋ +ನಿಮಗೆ ಗೊತ್ತಾಗೋಲ್ಲಾ ರೀ' ಎದುರಿಗೇ +ಇದ್ದಳು. +""ತಂದಿರಾ9'' +""ಏನೇ?'' +""ಇನ್‌ಷೂರನ್ಸ್‌ ಟೇಪು'' +““ಅದು ಯಾವ ಟೇಪೇ?'' +ನಿಮ್ಮ ತಮ್ಮ ಹಾಕಿದ್ದ ಆ +ವಿದ್ಯುತ್‌ ವೈರನ್ನ ಇಲಿ ಕಡಿದು ಹಾಕಿದೆ. ಸ್ವಿಚ್‌ +ಮೇಲೆ ನೋಡಿ ..... ಆ ವೈರ್‌ ಸೇರಿಸುಕ್ಕೆ .... +ಆ ಎಲೆಕ್ಟ್ರಿಶಿಯನ್‌ ಹತ್ತಿರ ಇರತ್ತಲ್ರೀ +ಟೇಪು ..... ಅದೇ!'' ಎಂದಳು. + + +ತತ ಅ ಅಡಿ + + +“mn 1001 + + +$662 ಆ + + +ಹಚ ಹ. ಹ್ವಾಃ'.:ಲೇ..; ಅದರ +ಹೆಸರು ಇನ್‌ಸುಲೇಶನ್‌ ಟೇಪೇ ....'' ಎಂದು +"“ಅಯ್ಯೋ ನಿಮಗೆ ಗೊತ್ತಾ +ಗೋಲ್ಲ'' ಎಂದು ವಾಡಿಕೆಯಂತೆ ನನಗೇ ಪುನಃ +ಹೇಳಿಬಿಡೋದೆ! + +ಇನ್ನೊಮ್ಮೆ ನಮ್ಮ ಸಂಸ್ಥೆಯಲ್ಲಿ ಹೀಗಾಯ್ತು +ನೋಡಿ. + +ಹಲವು ಪೆದಾರ್ಥಗಳಿಗೆ (ಬಟ್ಟೆ, ಸೀರೆ, ಇತರ +ಪಾಕೆಟ್‌ಗಳಿಗೂ) ಮಾರಲು ಮುಂಚೆ ಇಷ್ಟಿಷ್ಟು +ದರ ಎಂದು ನಿಗದಿ ಮಾಡಿ, ಚೀಟಿ ಬರೆದು, ಸೀಲ್‌ -: + + +ಆ ಸೆ +Big + + +27ಗಗಗಗ್ಗ | + + +[2111717111] + + + + + +ಹಾಕಿ, ಆಯಾ ಪದಾರ್ಥಗಳಿಗೆ ಲಗತ್ತಿಸಬೇಕು. +ಒಂದು ವಸ್ತುವಿನ ಬೆಲೆ ಐದು ರೂಪಾಯಿ ಎಂದು +ನಿಗದಿಮಾಡಿ, ಅದಕ್ಕೆ ದಾರಕಟ್ಟಿ ಚೀಟಿ ಲಗತ್ತಿಸು +ತ್ತಿದ್ದೆ. ಆಗಲೇ ನಮ್ಮ ಬಾಸ್‌ ನನ್ನ ಬಳಿ ಬಂದರು. + +““ಏನ್ರೀ ಇದೂ:' ಎಂದರು. + +“ಇದು ಐದು ರೂ. ಬೆಲೆ ಬಾಳುತ್ತೆ. ಅದಕ್ಕೇ +ಈ ಚೀಟಿ ಹಾಕ್ತಿದೀನಿ.'' + +““ನಿಮ್ಮ ತಲೆ... ಐವತ್ತು ರೂಪಾಯಿ ಬೆಲೆ +ಹಾಕ್ರೀ.'' + + +ಅದರ ನಿಜ ಬೆಲೆ ಒಂದೇ + + +27 + + +ರೂಪಾಯಿ. ಜನಕ್ಕೆ ಅನ್ಯಾಯ ಮಾಡಬಾರದೂ +ಅಂತ .... ಡಬಲ್‌ ಲಾಭ ಸೇರಿಸಿ ಐದು +ರೂಪಾಯಿ ಮಾಡಿದೀನಿ.... ನೀವು..... ಅದಕ್ಕೆ +ಐವತ್ತು ರೂಪಾಯಿ ಅಂತ ಹೇಳ್��ೀರಲ್ಲ .... +ಸಾರ್‌ ....'” ಎಂದೆ. +""ನಮ್ಮ ಜನಗಳಿಗೆ "ಕಡಿತ' ಆದರೆ ತುಂಬಾ +ಹಿತ ಕಣ್ರೀ ...... ಹೆಚ್ಚು ಹೆಚ್ಚು "ಕಡಿತ' ಆದ್ರೆ +AR ಹೆಚ್ಚು ಹೆಚ್ಚು ಜನಕ್ಕೆ ಸುಖಸಿಗತ್ತೆ, ಮಾಲು +ಬೇಗ, ಬೇಗ ಸೇಲ್‌ ಆಗತ್ತೆ ..... ಐವತ್ತು +ರೂಪಾಯಿ ಬೆಲೆ ನಿಗದಿ ಮಾಡಿ ಶೇಕಡಾ +ತೊಂಬತ್ತು ಕಡಿತ ಅಂತ ಬೋರ್ಡ್‌ ಹಾಕ್ರೀ +ಸೆ ಆಗ ನೀವು ಹೇಳಿದ ಐದು ರೂಪಾಯಿ +ಬೆಲೇನೇ ಆಗಲಿಲ್ಲವೇ? ನಿಮಗೇನೂ ಗೊತ್ತಾ +ಗೋಲ್ಲಾರೀ'' ಎಂದು ನನ್ನ ಹೆಂಡತಿ ನನಗೆ +ಹೆಳುವಂತೆಯೇ ಹೇಳಿಬಿಟ್ಟರು! + + + + + + + + + + + + + + + + + + + +ರಾತ್‌ + + +ಆಗಲೇ ನನಗೆ ಈ "ಕಡಿತ'ದ ಸುಖ ಚೆನ್ನಾಗಿ +ಅರ್ಥವಾದುದು. + +ಸಂಜೆ ಮನೆಗೆ ಬಂದ್ರೆ, ಪ್ರೇಮ ಹೊಸ ಸೀರೆ +ತೋರಿದಳು. ""ಇದು ನೋಡ್ರೀ ದುಶ್ಶಾಸನ +ಸ್ಕಾರೀ ಸೆಂಟರ್‌ನವರದ್ದು. ಹಬ್ಬಕ್ಕೆ ಅಮೋಘ +ಕಡಿತ ಮಾರಾಟದಲ್ಲಿ ತಂದದ್ದು .... ಶೇಕಡಾ +ತೊಂಬತ್ತು ರಿಬೇಟ್‌!'' ಎಂದಳು. + +"“ಅಲ್ಲವೇ ..... ಆ ಕಡಿತದ ಸೀರೆ ....'' +- ಎಂದು ನಾನು ಮಾತು ಮುಂದುವರಿಸುವುದರೊ +11111111111 ಳಗೇ, ""ಅಯ್ಯೋ es ನಿಮಗೆ ಇವೆಲ್ಲಾ +ಗೊತ್ತಾಗೋಲ್ಲಾ ರೀ'' ಎಂದು ನನಗೇ ದಬಾ +ಯಿಸಿದಳು. + +ನಾನೇ ಅಂಟಿಸಿದ್ದ ಕಡಿತದ ರೇಟ್‌ ಲೇಬಲ್‌ +ನನ್ನ ಹೆಂಡತಿಯ ಸೀರೆಯಲ್ಲಿತ್ತು! © + + + + + + + + +pS 3 ¥ x. 2 +ನ ತ ಷರ ಬ್ಬನನ್ನು ಆಶ್ರಯಿಸುತ್ತದೆ. ಭೂಮಿ ಒಬ್ಬನಿಂದ ಒಬ್ಬನನ್ನು ಸೇರುತ್ತದೆ. ಆದರೆ +ಮಃ ೀರ್ತಿ ಎಂಬುದು ಒಂದೇ. ಅದು ಮತೊ ರನ್ನು ಸೇರ ರು +ಕತ ಬ್ಬರನ್ನು ಸೇರದ ಪತಿವ್ರತೆಯಂತೆ ನಿಷ್ಠೆ +- ಸುಭಾಷಿತ ರತ್ನ ಭಾಂಡಾಗಾರ +೫ ೫ರ್ಥತೀ + + +| +x ಹ ವಾಗ ಮಗಿಷ ೧೧೫ ಕ್ಸ್‌ | + + +ಹಾ +~~ | 4 +5941 we dle 661018 ಇತ್‌ ಡ್‌. ಗಗ್‌ we + + + + + + + +8 + + +ಕ್‌ + + + + + +ಹಾಲು ಯುಕ್ತ ಫೆರೆಕ್ಸ್‌ ಸೆರಿಯಲ್‌ನ ರೀಫಿಲ್‌ +ಫ್ಯಾಕ್‌ನಿಂದ, ನೀವು 40 ಗ್ರಾ. ಪ್ಯಾಕ್‌ ಮೇಲೆ +ರೂ. 4/-ಉಳಿಸಬಲ್ಲಿ ರಿ. + +ಮಗುವಿಗೆ 4 ತಿಂಗಳು ತುಂಬುತ್ತಲೇ ಹಾಲು +ಯುಕ್ತ ರುಚಿಕರ ಫೆರೆಕ್‌- ಸೆರಿಯಲ್‌ ನೀಡಿ-ಮಗುವಿನ +f ಬೆಳವಣಿಗೆಯನ್ನು ನಾ + + + + + + + +ರೆಕ್ಸ್‌ + + +ಆಈಯಲು ರುಚಿಕರ ಸಾಧನ. + + + + + +ನೀಗ ಆಯ್ದ ಮಾರುಕಟ್ಟೆ ಗಳಲ್ಲಿ ಲಭಿಸುತ್ತದೆ. Gx.429.91 Kn + + +! ~ x 100! ಗ + + +ಈ. +ಕ್‌ 0೭ +( ಈ + + +ಕಾಲದ ದಾಖಲೆಗೆ ಹೀರಿ +ಅಮರರಾಗಬಯಸುವುದು ಎಷ್ಟೊಂದು ನಿರರ್ಥಕ! + + +ಪಾಯವಿಲ್ಲದ ಗೋಪುರ + + +ಬೆಟ್ಟಗಳ ಬಳಿ ವಾಸಿಸುವವನು ತಾನು ನಿಲ್ಲು +ವಾಗಲೂ ಕೂರುವಾಗಲೂ, ತಿನ್ನುವಾಗಲೂ +ಕುಡಿಯುವಾಗಲೂ ಬೆಟ್ಟಗಳ ಜತೆ ಸಂವಾದದಲ್ಲಿ +ರಬೇಕು. + +ಚುಂಗ್‌ನಾನ್‌ ಬೆಟ್ಟ ಶ್ರೇಣಿಯಂಥ ಶ್ರೇಣಿ +ಬೇರೊಂದಿಲ್ಲ. ಬೆಟ್ಟಗಳ ಬಳಿ ಎದ್ದ ಪಟ್ಟಣಗಳ +ಲ್ಲೆಲ್ಲ ಫು ಫೆಂಗ್‌ನಂಥ ಪಟ್ಟಣ ಇನ್ನೊಂದಿಲ್ಲ. +ಸಹಜವಾಗಿ ಅಲ್ಲಿನ ದೃಶ್ಯಾವಳಿಗೆ ಬೆಟ್ಟ ಶಿಖರ +ಗಳು ಅವಿಭಾಜ್ಯ ಭಾಗವಾಗಿವೆ. ಆದರೂ ಅಲ್ಲಿನ +ರಾಜ್ಯಪಾಲನ ನಿವಾಸಕ್ಕೆ ಒಂದು ಬೆಟ್ಟವೂ ಕಾಣು +ವುದಿಲ್ಲ. ಇದರಿಂದ ಒಳ್ಳೆಯ ಪರಿಣಾಮವಾಗಲಿ +ಕೆಟ್ಟ ಪರಿಣಾಮವಾಗಲಿ ಏನಿಲ್ಲವಲ್ಲ. ಆದರೂ +ಅದು ಸರಿಯಲ್ಲ ಅಂತ ಪಾಯವಿಲ್ಲದ ಗೋಪುರ +ಕಟ್ಟಲ್ಪಟ್ಟಿತು. + +ಈ ಗೋಪುರ ಕಟ್ಟುವ ಮೊದಲು ರಾಜ್ಯಪಾಲ +ಆಗಾಗ ಕೆ ಯಲ್ಲಿ ಬೆತ್ತ ಹಿಡಿದು ಬೆಟ್ಟಗಳ ಬುಡ +ದಲ್ಲಿ ಸುತ್ತಾಡುವನು. ಅಲ್ಲಿಂದ ಬೆಟ್ಟ ಶಿಖರಗಳ +ರೇಖೆ ಮರಗಿಡಗಳೆಡೆಯಿಂದ ಅವನಿಗೆ +ಆಗೊಮ್ಮೆ ಈಗೊಮ್ಮೆ ಕಾಣುವುದು- +ಗೋಡೆಯ ಆಚೆ ಬದಿಯಲ್ಲಿ ಹೋಗುವವರ ತಲೆ +ತುದಿ ಕಂಡಂತೆ. ಇದರ ಪರಿಣಾಮವಾಗಿ ಆತ +ಕೆಲಸದಾಳುಗಳನ್ನು ಕರೆದು, ತನ್ನ ಮನೆಯ +ಮುಂದೆ ಒಂದು ಚೌಕಾಕಾರದ ಹೊಂಡ +ತೋಡಿಸಿ, ಅದರ ಮಣ್ಣಿನಿಂದ ಒಂದು ಗೋಪುರ +ಕಟ್ಟಿಸಿದ. ಅದು ಅವನ ಮನೆಯ ಛಾವಣಿಗಿಂತ +ಸ್ವಲ್ಪ ಎತ್ತರವಿತ್ತು ಅಷ್ಟೆ. ಗೋಪುರ ಹತ್ತಿದವ +ರಿಗೆ ಎತ್ತರಕ್ಕೇರಿದ ಭಾವನೆ ಬರುತ್ತಿರಲಿಲ್ಲ; +ಮುತ್ತು ಸುತ್ತಣ ದೃಶ್ಯಾವಳಿ ಅಲ್ಲಿಂದ ಎತ್ತರಕ್ಕೆ + +ಬತ್ತಿತ್ತು. ಹಾಗಾಗಿ ರಾಜ್ಯಪಾಲ ಈ ಗೋಪು + +*ಯವಿಲ್ಲದ ಗೋಪುರ' ಎಂದು ಹೆಸ + + +ಸು ಟುಂಗ್‌ ಫೋ ಎಂಬ ವಿದ್ವಾಂಸ + + +"ಖು ಮಾಡಲು ಹೇಳಿದ. + + +ಪೋ ಹೇಳಿದ: ““ಪೂರ್ಣತ್ವ ಶೈಧಿಲ್ಯಗಳ +ಸರದಿ ನಮ್ಮ ಜ್ಞಾನಕ್ಕೆ ಮೀರಿದ ಸಂಗತಿ. ವರ್ಷ +ಗಳ ಕೆಳಗೆ ಈ ಸ್ಥಳ ಮಂಜು ಮಳೆ ಇಬ್ಬನಿಗಳಿಗೆ +ಒಡ್ಡಿಕೊಂಡಿದ್ದಾಗ; ಉಡ, ನರಿಗಳ ವಾಸಸ್ಥಾನ +ವಾಗಿದ್ದಾಗ ಇವತ್ತಿನ ಗೋಪುರವನ್ನು ಯಾರು +ಮುಂಗಂಡಿದ್ದರು? ಹಾಗೆಯೇ ಮುಂದೆ ಕಾಲ + + +_ಚಕ್ರಕ್ಕೆ ಸಿಕ್ಕ ಗೋಪುರ ಮತ್ತೆ ಎಂದು ಬಟ್ಟ + + +ಬಯಲಾಗುವುದೆಂದು ಕೂಡಾ ಯಾರೂ ಹೇಳ +ಸುತ್ತಲಿನ ಭೂದೃಶ್ಯವನ್ನು ದಿಟ್ಟಿಸುತ್ತಾ ರಾಜ್ಯ +ಪಾಲನಿಗೆ ಹೇಳಿದ: ““ಹಿಂದಿನ ವಿಶಾಲವಾದ, + + + + + +ಒ೦ದು ಚಾವೋ ತತ್ವ ಪ್ರಸ೦ಗ + + + + + +ಭವ್ಯವಾದ, ಇದಕ್ಕಿಂತ ನೂರು ಪಾಲು ಗಟ್ಟಿಯಾ +ಗಿದ್ದ ಅರಮನೆಗಳೆಲ್ಲ ಈಗೆಲ್ಲಿ? ಎಲ್ಲ ಮಣ್ಣಾ +ಗಿವೆ. ಕುರುಹಿಗೆಂದು ಒಂದು ಇಟ್ಟಿಗೆ, ಒಂದು +ಹಂಚು ಕೂಡ ಉಳಿದಿಲ್ಲ. ಈ ಗೋಪುರವೂ +ಹಾಗೇ ಅಳಿದು ಹೋಗದೇ? ಗೋಪುರಗಳೇ +ಚಿರಂತನವಾಗಿ ಉಳಿಯುವುದಿಲ್ಲವೆಂದಾದರೆ +ಗಾಳಿಯಲ್ಲಿ ಕರಗಿ ಹೋಗುವ ಹೊಗಳಿಕೆ ಮಾತು +ಗಳ ಅಮರತ್ವವನ್ನು ನಾವು ಎಷ್ಟರಮಟ್ಟಿಗೆ +ನಂಬಬಹುದು? ಈ ರೀತಿಯಾಗಿ ತಮ್ಮ ಕಾಲದ +ದಾಖಲೆಗೆ ಸೇರಲು ಪ್ರಯತ್ನಿಸುವವರ ಬಗ್ಗೆ +ಅಯ್ಯೋ ಅನಿಸುತ್ತದೆ.'' ನಂತರ ಫೋ ಮೇಲಿನ +ಮಾತುಗಳನ್ನು ದಾಖಲು ಮಾಡಿದ. ಈ + + +ಬಿ.ಜನಾರ್ದನ ಭಟ್‌ + + +ಧಿನದಲ್ಲಿ ಪ್ರತಿ 10 ನಿಮಿಷಗಳ ಅಂತರದಲ್ಲಿ +ನಮ್ಮ ದೇಹದ ತೂಕ ಬದಲಾಗುತ್ತಲೇ ಇರು +ತ್ತದೆ. ಈ ತೂಕ ಬದಲಾವಣೆಗಳನ್ನು +ಮುನ್ನೂರು ವರ್ಷಗಳ ಹಿಂದೆ ಇಟಲಿಯ +“ಪಾಡೋ' ಎಂಬಲ್ಲಿ ವಾಸಿಸಿದ್ದ ವೈದ್ಯಶಾಸ್ತ್ರದ +ಪ್ರಾಧ್ಯಾಪಕ ಸಾಂಕ್ಟೋರಿಯಸ್‌ (1561-1636) +ಎಂಬಾತ ಮೊದಲ ಬಾರಿ ಕಂಡು ಹಿಡಿದ. ಆತ +ಗೆಲಿಲಿಯೋನ ಸಹೋದ್ಯೋಗಿ. + +ದೊಡ್ಡ ತೂಕ ಮಾಪಕವೊಂದನ್ನು ರಚಿಸಿದ್ದ +ಸಾಂಕ್ಟೋರಿಯಸ್‌ ತನ್ನ ದೇಹದ ತೂಕದ ಬದ +ಲಾವಣೆಯಾಗುವ ರೀತಿಯನ್ನು ಕಂಡುಹಿಡಿ +ಯಲು ಬಹುಕಾಲ ಪ್ರಯೋಗನಿರತನಾಗಿರು +ತ್ತಿದ್ದ. ಅದನ್ನು ನೋಡಲು ಅವನ ಪ್ರಯೋಗ +ಶಾಲೆಯಲ್ಲಿ ಬಹು ಸಂಖ್ಯೆಯಲ್ಲಿ ಜನ ಕುತೂಹಲ + + +ದಿಂದ ಕಾಯುತ್ತಿದ್ದರು. ಸಾಂಕ್ಟೋರಿಯಸ್‌, + + +ಒಂದು ರಾತ್ರಿಯಲ್ಲಿ ಒಂದು ಕಿಲೋಗ್ರಾಮಿ +ನಷ್ಟು ತೂಕವನ್ನು ಕಳೆದುಕೊಳ್ಳಬಲ್ಲವನಾಗಿದ್ದ. + +ಬೇರೆ ಬೇರೆ ಕಾರಣಗಳಿಂದ ನಮ್ಮ ದೇಹದ +ತೂಕವನ್ನು ಕಳೆದುಕೊಳ್ಳಬಹುದು. 24 ಗಂಟೆಗ +ಳಲ್ಲಿ ದೇಹದಿಂದ ಹೊರ ಹೋಗುವ ಕಾರ್ಬನ್‌ +ಡೈ ಆಕ್ಸೈಡ್‌ 75ರಿಂದ 859 ಗ್ರಾಮಿನಷ್ಟು ತೂಕದ +ಇಳಿಕೆಗೆ ಕಾರಣವಾಗುತ್ತದೆ. ಶ್ವಾಸಕೋಶದ +ಮೂಲಕ ನಷ್ಟವಾಗುವ ನೀರಿನ ಪ್ರಮಾಣದ +ಮುಂದೆ ಇದು ತೀರ ಅಲ್ಪ. ಅಲ್ಲಿ 150ರಿಂದ 500 +ಗ್ರಾಂ ನೀರು 24 ಗಂಟೆಗಳ ಅವಧಿಯಲ್ಲಿ ನಷ್ಟ +ವಾಗುತ್ತದೆ. ಬೆವರಿನ ಮೂಲಕ ಕಳೆದು +ಹೋಗುವ ಪ್ರಮಾಣ ಇನ್ನೂ ಹೆಚ್ಚು. + +ದೊಡ್ಡ ದೊಡ್ಡ ಹನಿಗಳಾಗಿ ದೇಹದಿಂದ +ಬೆವರು ಇಳಿದು ಬರದಿದ್ದರೂ ಮನುಷ್ಯನು ಸದಾ +ಬೆವರುತ್ತಲೇ ಇರುತ್ತಾನೆ. ಬೆವರಿಕೆ ದೇಹವನ್ನು +ತಂಪುಗೊಳಿಸುವುದಿಲ್ಲ. ಅದು ತುಂಬಾ ಹೆಚ್ಚಿನ +ಶಾಖದ ವಿರುದ್ದ ಮಾತ್ರ ರಕ್ಷಣೆ ಕೊಡುವುದು. +ಪರಿಸರದ ಉಷ್ಣತೆ 40 ಅಥವಾ 50 ಸೆಂ.ನಷ್ಟು + + +ಹೆಚ್ಚಿದ್ದರೂ ದೇಹದ ಸಹಜ ಉಷ್ಣತೆ ಸುಮಾರು . +37 ಸೆಂ. (ಕಂಕುಳಲ್ಲಿ). ಆ ಉಷ್ಣತೆಯು ಶ್ವಾಸ. + + +ಸಪ್ಟಂಬರ 1991 + + + + + + + + +& ) + + +೨ ರಾಜಶೇಖರ ಎನ್‌. ನಾಯ್ಕ ೬ + + +ಸೋಶ ಮತ್ತು ಚರ್ಮದ ಮೂಲಕ ನೀರು ಆವಿ +ಯಾಗುವುದರಿಂದ ' ಸ್ಥಿರವಾಗಿಸಲ್ಪಡುವುದು. +ಬೆವರಿಕೆ ಸದಾ ಕಾಲಕ್ಕೂ ಉಪಯುಕ್ತವಲ್ಲ. +ಬೆವರು ದೇಹದ ಮೇಲ್ಭಾಗದಲ್ಲಿ ದೊಡ್ಡ ದೊಡ್ಡ +ಹನಿಗಳಂತೆ ಸಂಗ್ರಹಗೊಂಡು ಹರಿದರೂ ಯಾವ +ಪರಿಹಾರವನ್ನೂ ಕೊಡುವುದಿಲ್ಲ. ಏಕೆಂದರೆ +ಅದು ಆವಿಯಾಗದೇ ದೇಹವನ್ನು ತಂಪಾಗಿಸುವು " + + +31 + + +ತಾ + + +ದಿಲ್ಲ. ಇದರಿಂದಾಗಿ ಒಣ ಮರಳುಗಾಡಿನಲ್ಲಿ ' + + +ಉಷ್ಣತೆಯನ್ನು ತಾಳುವುದು ತೇವದ ಉಷ್ಣವಲ +ಯದ ಅರಣ್ಯಕ್ಕಿಂತ ಸುಲಭ. ಕಾರಣವೇನೇ +ಇದ್ದರೂ ಮೂರರಿಂದ ಐದು ಲೀಟರ್‌ ನೀರು +ನಷ್ಟವಾಗುವುದರಿಂದ ತಡೆಯಲಾರದಷ್ಟು +ಬಾಯಾರಿಕೆ ಉಂಟಾಗುತ್ತದೆ. ಅದನ್ನು ಆದಷ್ಟು +ಶೀಘ್ರ ಕಳೆದುಕೊಂಡರೆ ಮಾರಕವೇನಲ್ಲ. + +ತಂಪು ಹವಾಮಾನದಲ್ಲಿ 250ರಿಂದ 170 +ಗ್ರಾಮಿನಷ್ಟು ನೀರು ಚರ್ಮದಿಂದ ಆವಿಯಾಗು +ತ್ತದೆ. ಸುಡು ಬಿಸಿಲಿನಲ್ಲಿ ಹೆಚ್ಚು ಶ್ರಮದಾಯಕ +ಕೆಲಸದಲ್ಲಿ ನಿರತನಾದ ವ್ಯಕ್ತಿಯು 10-15 +ಲೀಟರ್‌ ಬೆವರನ್ನು 24 ಗಂಟೆಗಳಲ್ಲಿ ಸುರಿಸಬಲ್ಲ. +ಕೆಲವು ಬಾರಿ ಗಂಟೆಗೆ ನಾಲ್ಕು ಲೀಟರ್‌ನಷ್ಟು +ನಷ್ಟವಾಗಬಲ್ಲದು. ಇಂಥ ಸನ್ನಿವೇಶದಲ್ಲೂ +ಚರ್ಮವು ಒಣಗಿರಬಹುದು. ದಕ್ಷಿಣ ಪ್ರದೇಶಗ +ಳಲ್ಲಿ ವಾಸಿಸುವ ಜನರು 70ರಿಂದ 150 ಟನ್‌ +ಬೆವರನ್ನು ಎಪ್ಪತ್ತು ವರ್ಷದ ಜೀವಾವಧಿಯಲ್ಲಿ + + +ಸುರಿಸುತ್ತಾರೆಂಬುದು ಒಂದು ಸಾಧಾರಣ +ಅಂದಾಜು. ಈ ಪ್ರಮಾಣವು ಮೂರು ದೊಡ್ಡ +ರೇಲ್ವೆ ಟ್ಯಾಂಕ್‌ಗಳನ್ನು ತುಂಬಲು ಸಾಕಾಗುತ್ತದೆ. +ಬೆವರಿನ ಗ್ರಂಥಿಗಳು ರಕ್ತದಿಂದ ನೀರನ್ನು +ಪಡೆಯುತ್ತವೆ. ಬೆವರುವುದು ವಿಪರೀತವಾಗದೇ +ರಕ್ತವು ಸಾಂದ್ರವಾಗುವುದಿಲ್ಲ. ಮತ್ತು ಬೆವರು +ವಿಕೆಯ ಪ್ರಮಾಣ ಕಡಿಮೆಯಾಗತೊಡಗಿದಂತೆ, +ಅದೇ ಪ್ರಮಾಣದಲ್ಲಿ ನೀರು ಸಂಗ್ರಹ ಕೋಶಗ +ಳಿಂದ ರಕ್ತನಾಳದೊಳಕ್ಕೆ ಹರಿದುಹೋಗುವುದು +(ಚರ್ಮ ದಡಿಯ ಪ್ರದೇಶ, ಸ್ನಾಯುಗಳು ಮತ್ತಿ +ತರ ಅಂಗಭಾಗಗಳು ನೀರಿನ ಮುಖ್ಯ ಸಂಗ್ರಹ +ಗಳು). ತದ್ವಿರುದ್ಧ ಮನುಷ್ಯ ಕುಡಿದ ನೀರನ್ನು +ಕರುಳಿನಿಂದ ರಕ್ತ ಹೀರಿದರೆ ಅದೇ ಪ್ರಮಾಣದ +ನೀರು ಕೂಡಲೇ ಸಂಗ್ರಹ ತೋಶಗಳಿಗೆಕೊಂಡೊ +ಯ್ಯಲ್ಪಡುತ್ತದೆ. ಮನುಷ್ಯ ಆರೋಗ್ಯದಿಂದ ಇರ +ಬೇಕಾದರೆ ಯಥೇಚ್ಛವಾಗಿ ನೀರು ಕುಡಿಯ +ಬೇಕು. ತಿ + + ++ ಕ ೨ ೪ ಕ್ಕಿ 4 ಕ್ವ ೯ +ಮಾ ಗಾಗಾ ಬಕಾ ಗಗ ಎ ಗಾಗ ಕ ಸ ಕಾಯಕ ಸ ಹಾಗಕಾ ಸ ತಾಗ ಸಾ ಸ ಫಾಗೂಾ + + + + + + + + +ದೊಡ್ಡದಾಗಿದೆಯಂತೆ. + + +ವಿಜ್ಞಾನಿಗಳು ಲೆಕ್ಕ ಹಾಕಿ ಹೇಳಿದ್ದಾರೆ. + + +32 + + +ಭಾರೀ ದೊಡ್ಡ ನಕ್ಷ ತ್ರಮಂಡಲದ ಶೋಧ + + +ಅಮೆರಿಕೆಯ ಅರಿರೋನಾದಲ್ಲಿರುವ ಕಿಟ್‌ ಪೀಕ್‌ ರಾಷ್ಟ್ರೀಯ ವೇದ ಶಾಲೆಯ ಎಜ್ಞಾನಿಗಳು +ಒಂದು ದೊಡ್ಡ ಹೊಚ್ಚ ಹೊಸ ನಕ್ಷತ್ರ ಮಂಡಲವನ್ನು ಶೋಧಿಸಿದ್ದಾರೆ. ಅದು ಇದುವರೆಗೆ, +ಜಗತ್ತಿಗೆ ದೊಡ್ಡದೆಂದು ಗೊತ್ತಾಗಿರುವ ನಕ್ಷತ್ರ ಮಂಡಲಕ್ಕಿಂತ ನಾಲ್ಕೂವರೆ ಪಟ್ಟು ಹೆಚ್ಚು + + +ಈ ನಿಹಾರಿಕೆ, ಅಂದರೆ ಗೆಲಾಕ್ಸಿ ಯನ್ನು ನೋಡಲು ಎಜ್ಞಾನಿಗಳು ತೊಂಬತ್ತು ಸೆಂಟಿಮೀಟರಿನ | +ದೂರದರ್ಶನವನ್ನು ಉಪಯೋಗಿಸಿದರೆಂದು ಸೆ ಫನ್‌ ನಿಯತಕಾಲಿಕ ವರದಿ ಮಾಡಿದೆ. +ಅದು ಭೂಮಿಯಿಂದ ಒಂದು ನೂರು ಕೋಟಿ ಪ್ರಕಾಶ ವರ್ಷಗಳಷ್ಟು ದೂರದಲ್ಲಿದೆಯೆಂದು + + +ಪ್ರಕಾಶವು ಒಂದು ಸೆಕೆಂಡಿಗೆ ಮೂರು ಲಕ್ಷ ಕಿಲೋಮೀಟರ್‌ ವೇಗದಲ್ಲಿ ಚಲಿಸುವುದು. + +ಈ ನಕ್ಷತ್ರ ಮಂಡಲವನ್ನು "“ಅಖೇಲಿ 2029'' ಎಂದು-ಕರೆದಿದ್ದಾರೆ. ಈ ನಕ್ಷತ್ರ ಮಂಡಲವು +ಒಂದು ತುದಿಯಿಂದ ಇನ್ನೊಂದು ತುದಿಗೆ ಅರವತ್ತು ಲಕ್ಷ ಪ್ರಕಾಶ ವರ್ಷಗಳಷ್ಟು ಉದ್ದವಾಗಿದೆ +ಎಂದು ಲೆಕ್ಕ ಹಾಕಿದ್ದಾರೆ. ಅದು ಈ ಪ ಓಧ್ವಿ ಇರುವ ಮಿಲ್ಕೀ ವೇ ಕ್ಷೀರಪಥ ಗೆಲಾಕ್ಸಿ ಗಿಂತಲೂ + + +ಅರವತ್ತು ಪಟ್ಟು ದೊಡ್ಡದಾಗಿದೆ ಎಂದು ಆ ವಿಜ್ಞಾನ ಪತ್ರಿಕೆಯು ತಿಳಿಸಿದೆ. + + + + + + + + + + + + + + + + +(ಸಂಗ್ರಹ) ಶಂಕರಗೌಡ ಪಾಟೀಲ + + + + + +ಕನಸೂ ರ + + +1 + + +ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ + +ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳ ಪರಿಚಯ ಮಾಡಿಕೊಡಲಾಗುವುದು. ಆಯಾ + +ಶಬ್ದದ ಮುಂಡೆ ನಾಲ್ಕು ಅರ್ಥಗಳನ್ನು ಕೊಟ್ಟದ್ದು ಅವುಗಳಲ್ಲಿ ಒಂದು ಮಾತ್ರ ಸರಿ +ಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ. ಆಮೇಲೆ | + + +ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ. + + +1. ಮ್‌ೌಖಕ +(ಅ) ಊರಿನ ಗೌಡ +(ಆ) ಬಾಯಿ ಮಾತಿನ ಮೂಲಕ ಆಗುವ +(ಇ) ಮುತ್ತು +(ಈ) ಬಿಡುಗಡೆ +2. ಬಾಂದು ಕಲ್ಲು +( ಅ) ಬಂಡೆಕಲ್ಲು +(ಆ) ಕತ್ತಿ ಮಸೆಯುವ ಕಲ್ಲು +(ಇ) ಗಡಿಕಲ್ಲು +(ಈ) ಒಳೆಕಟ್ಟುವ ಕಲ್ಲು +3. ಗಾಳುಮೇಳು +(ಅ) ಪಲಾಯನ +(ಆ) ಬೊಬ್ಬೆ +(ಇ) ಹಾಳಾಗುವಿಕೆ +(ಈ) ಗಾಬರಿ +4. ಗಿಂಜು +(ಅ) ಕಿಸಿ +(ಆ) ಒದ್ದೆಮುದ್ದ ಮಾಡು +(ಇ) ತೊಡಕಾಗು +(ಈ) ಖಜಾನೆಯಿರುವ ಊರು +5. ಅನಧ್ಯಾಯ +(ಅ) ಪರಿಶಿಷ್ಟ +(ಆ) ಅಭ್ಯಾಸದಲ್ಲಿ ಸೋಮಾರಿ +(ಇ) ಪಾಠವಿಲ್ಲದ ದಿನ +(ಈ) ಪಂಡಿತನಲ್ಲದ +6. ಗಜಮು +(ಅ) ತಲೆ ಕೆಳಗೆ +(ಆ) ಮೊಳ ಹಾಕು +(ಇ) ಗರ್ಜನೆ +(ಈ) ಆನೆ ಕಾಲು ರೋಗ + + +ಸಪ್ಟಂಬರ 1991 + + +ಅ) ಮಾಂಸ ತುಂಬಿರುವಿಕೆ +ಆ) ಇನ್ನ��ಬ್ಬನ ಕೈಲಿ ಸಿಕ್ಕಿಬೀಳುವುದು +ಇ) ಗುಣವಾಗುವಿಕೆ + +) ಇಂದ್ರಿಯ ನಿಗ್ರಹ + + +ಅ) ಮರ್ಯಾದೆ ಇಟ್ಟುಕೊಳ್ಳು +) ಕವಚ ತೊಡು + +ಇ) ದ್ವೇಷವಿಟ್ಟುಕೊಳ್ಳು +) ಶೌರ್ಯ ತೋರಿಸು + + +ಬೇರೊಂದೂರಿಗೆ ಹೋಗಿ ನೆಲೆಸುವಿಕೆ +ಇಳಿಜಾರಾದ ಛತ್ತು +ಇ) ಇಚ್ಛೆ ಇಲ್ಲದಿರುವಿಕೆ +ಈ) ಸುತ್ತು ದಾರಿ +10. ಹುರುಳು +(ಅ) ನೆಲದ ಮೇಲೆ ಹೊರಳು +(ಆ) ಹಿಂದಿರುಗುವಿಕೆ +(ಇ) ತಿರುಳು +ed Me +11. + + + + + + + + +1. ಮೌಖಿಕ + + +(ಆ) ಬಾಯಿದೆರೆ, ಬರವಣಿಗೆಯಲ್ಲಿ ಲ್ಲದ್ದು ಉದಾ: +ಮೌಖಿಕ ಪರೀಕ್ಷೆ; ಮೌಖಿಕಸಂದೇಶ ( ಸಂ. ಮುಖ- +ದಿಂದ) + +2. ಬಾಂದು ಕಲ್ಲು + +(ಇ) ಗಡಿಯನ್ನು ಗುರುತಿಸುವ ಕಲ್ಲು, ಕಟ್ಟೆಕಲ್ಲು +ಉದಾ:ಬಾಂದು ಕಲ್ಲ ನ್ನ್ನ ಕಿತ್ತುಹಾಕಿದರು +( ಮರಾಠಿ- ಬಾಂದ- ಅಣೆಕಟ್ಟು ) + +3. ಗಾಳುಮೇಳು + +(ಈ) ಗಾಬರಿ, ಆತುರ, ಗಲಿಬಿಲಿ. ಉದಾ: ಸುದ್ದಿಕೇಳಿ +ಅವಳಿಗೆ ಒಮ್ಮೆಲೇ ಗಾಳುಮೇಳಾಯಿತು (ಹಿಂದಿ- +ಮರಾಠಿ- ಘಾಲಮೇಲ) + +4. ಗಿಂಜು + +(ಆ) ಕಿಸಿ, ಅಗಲವಾಗಿ ತೆರೆ. ಉದಾ: ಹಲ್ಲು ಗಿಂಜು +ವುದು ಬೇಡ. (ತೆಲುಗು- ಗಿಂಜ) + +5, ಅನಧ್ಯಾಯ +(ಇ) ಪಾಠವಿಲ್ಲದ ದಿನ, ಶಾಲೆಗೆ ರಜಾ ಇರುವಿಕೆ, +ವ್ಯಾಸಂಗಕ್ಕೆ ನಿಷೇಧ. ಉದಾ: ಅನಧ್ಯಾಯದ ದಿನ +ಊರಿಗೆ ಹೋಗಿ ಬಂದ. (ಸಂ. ಅನ್‌: ಅಲ್ಲ* ಅಧ್ಯಾ +ಯಂ ಅಭ್ಯಾಸ) + +6. ಗಜಮು + +(ಆ) ತಲೆಕೆಳಗಾಗಿರುವುದು. ಉದಾ: ಗಜಮು +ನಿಂತರೂ ಕೆಲಸವಾಗಲಿಲ್ಲ. (ಪಾರಸೀಕ- ಕಜ್‌- +ಅಡ್ಡತಿಡ್ಡ- ವಿಪರೀತ) + + +7. ವಶಿತ್ವ +(ಈ) ಇಂದ್ರಿಯ ನಿಗ್ರಹ, ಹತೋಟಿ, ತನ್ನ ಮನಸ್ಸು +ಇಚ್ಛೆಗಳನ್ನು ಅಂಕೆಯಲ್ಲಿಡುವ ಶಕ್ತಿ. ಉದಾ: ವಶಿತ್ವ +ವಿದ್ದರೆ ಜಗತ್ತನ್ನು ಗೆಲ್ಲಬಹುದು (ಸಂ.) + +8. ವರ್ಮವಿಡು + +(ಇ) ದ್ವೇಷವಿಟ್ಟುಕೊಳ್ಳು, ಕುನಿಸು ಇಟ್ಟುಕೊಳ್ಳು. +ಉದಾ: ಸಣ್ಣ ವಿಷಯಗಳಲ್ಲಿ ಕೂಡ ವರ್ಮವಿಟ್ಟು +ಕೊಳ್ಳುತ್ತಾರೆ. ( ದೇಶ್ವ- ತಮಿಳು- ವಣ್ಮಂ) + +9. ವಲಸೆ + +(ಅ) ಇದ್ದೂರಿಂದ ಬೇರೆಡೆ ಹೋಗಿ ನೆಲಸುವುದು, +ಗುಳೇ ಹೋಗುವುದು. ಉದಾ: ವಲಸೆಗಾರರೇ ಸ್ಥಳೀ +ಯರನ್ನು ಹೆದರಿಸುತ್ತಾರೆ (ದೇಶ್ಯ) + +10. ಹುರುಳು + +(ಇ) ತಿರುಳು, ಒಳಗಿನ ಗಟ್ಟಿ ಭಾಗ, ವಾಸ್ತವತೆ, + + +ಒಳಸಾಮರ್ಥ್ಯ. ಉದಾ: ಹುರುಳಿಲ್ಲದ ಮಾತು +(ದೇಶ್ಯ- ಪುರುಳ್‌) + +11. ಪೈಪೋಟ + +(ಇ) ಮೇಲಾಟ, ಸ್ಪರ್ಧೆ. ಉದಾ: ನೌಕರಿಪೆ ಪೋಟಿ +ರಲ್ಲಿ ಗೆಲ್ಲುವುದು ಕಷ್ಟ (ದೇಶ್ಯ- + + +0) +12. ತೆ +(ಈ) ನೀರಿನ ಪಸೆ, ಒದ್ದೆ. ಉದಾ: ತೇವ ತುಂಬಿದ + + +ನಿಮ್ಮ ಶಬ್ದಶಕ್ತಿಯ ತರಗತಿ | +ನೀವು ಎಷ್ಟು ಶಬ್ದಗಳಿಗೆ" ಅರ್ಥ +ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ +ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿ + + +ಗಳನ್ನು ತಿಳಿಯಿರಿ. ೆೌ + +6- 8 ಸರಿಯಿದ್ದರೆ ... ಸಾಧಾರಣ +HY ಉತ್ತಮ +12..." ಎ, ಅತ್ಯುತ್ತಮ + + + + + +ಕಸೂರಿ + + +WE ಸೌ.ಸಸ್ಟಾನಂಸ BNET + + + + + +ಸದಾಕಾಲ ತಮ್ಮ ಕೆಲಸದಲ್ಲಿಯೇ ಮೈಮರೆ +ಯುವ ಇವರು ತಮ್ಮ ಊರಾದ ಹೊನ್ನಾವರ +ದಲ್ಲಿ ಕೆಲ ವಾರವಾದರೂ ಹಾಯಾಗಿ ಇರಬೇ +ಕೆಂದು ಕನಸು ಕಾಣುತ್ತಲೇ ಇರುತ್ತಾರೆ. ಒಮ್ಮೆ +ಅಲ್ಲಿಗೆ ಹೋಗಲು ಒಪ್ಪಿಕೊಂಡೆ. + +ಇವರೋ ಹೆಣ್ಣು ಮಕ್ಕಳು ತವರು ಮನೆಗೆ +ಹೋಗುವ ಉತ್ಪಾಹ ತಾಳಿ ಪ್ರವಾಸದ ರೂಪು +ರೇಖೆಗ��ನ್ನು ಹಾಕಿಕೊಳ್ಳಲಾರಂಭಿಸಿದರು. +ಅಲ್ಲಿಯ ಬಾಲ್ಯದ ಸೆ ಹಿತರಿಗೆ, ವಿವಾಹಿತ +ಸೋದರಿಯರಿಗೆ, ಪತ್ರಮುಖೇನ ತಮ್ಮ ಬರ +ವನ್ನು ಜಾಹೀರುಪಡಿಸಿದರು. ಅತ್ತೆಗೊಂದು +ಒಳ್ಳೆಯ ರೇಷ್ಮೆ ಸೀರೆ, ಚಿಕ್ಕ ನಾದಿನಿಗೆ ಸಲವಾರ +ಕಮೀಜ್‌, ಮಕ್ಕಳಿಗೆ ಬಾಬಾ ಸೂಟ್‌ ಖರೀದಿ +ಸಲು ನಾನು ಆಗ್ರಹ ಮಾಡಿದೆ. ""ಯಾರ್ಕಾರಿಗೆ +ಏನೇನು ಒಯ್ಯಬೇಕು ಎನ್ನುವುದು ನನಗೆ +ಚೆನ್ನಾಗಿ ಗೊತ್ತು,'' ಎಂದು ನನ್ನ ಬಾಯಿ ಮುಚ್ಚಿ +ಸಿದರು. ಆದರೆ ಬ್ಯಾಂಕಿನಿಂದ ಒಂದು ಪೈಸೆ +ಕೂಡಾ ತಾರದಿದ್ದರಿಂದ ಹಣ ಎಲ್ಲಿಂದ ಜೋಡಿ +ಸುತ್ತಿದ್ದಿರಬಹುದೆಂಬ ಸಂದೇಹ ನನ್ನನ್ನು ಕಾಡು +ತ್ತಿತ್ತು. + +ಒಂದು ದಿಬ್ಬಣಕ್ಕಾಗುವಷ್ಟು ಜನ ನಮ್ಮ ಆಗ +ಮನಕ್ಕಾಗಿ ಹೊನ್ನಾವರ ಬಸ್‌ ನಿಲ್ದಾಣದಲ್ಲಿ +ಎದುರು ನೋಡುತ್ತಿದ್ದರು. ಇವರು ತಂದಿದ್ದ +ಒಂದೇ ಸೂಟ್‌ಕೇಸಿನ ಅಂದಚೆಂದಕ್ಕೆ ಮರುಳಾಗಿ +ಮಕ್ಕಳು ಹೊರಲು ನಾನು-ತಾನೆಂದು ನುಗ್ಗಿ + + +ಸಪ್ಟಂಬರ 1991 + + +ದರು. ಹೆಚ್ಚು ಸಾಮಾನು ಇರಲಿಲ್ಲ. ಆದ್ದರಿಂದ +ಬಂದವರು ನಮ್ಮನ್ನೇ ಹೊತ್ತು ಮನೆಗೆ ಒಯ್ದು +ರೇನು ಗತಿ? ಎಂದು ದಿಗಿಲಾಯಿತು! +ಮನೆಯಲ್ಲಿ, ತಮ್ಮ ನಿಯಂತ್ರಣದಲ್ಲಿಯೇ +ಇಟ್ಟುಕೊಂಡ ದೊಡ್ಡ ಕೈ ಚೀಲದಿಂದ ಇವರು +ಒಂದೊಂದೇ ಸಾಮಾನು ಹೊರಗೆಳೆಯಲಾರಂಭಿ +ಸಿದಾಗ, ಮನೆಯವರೆಲ್ಲ ಬಂದು ಮುತ್ತಿಕೊಂ +ಡರು. ವಾರಕ್ಕೊಮ್ಮೆ ಹಜಾಮವನಿಂದ ದಾಡಿ +ಮಾಡಿಸಿಕೊಳ್ಳುತ್ತಿದ್ದ ಮಾವನವರಿಗೆರೇರುರ್‌- +ಬ್ಲೇಡಿನ ಪುಟ್ಟ ಸೆಟ್‌ ಕೊಟ್ಟಾಗ ಖುಷಿಯಿಂ +ದಲೋ, ತಮಾಷೆಯಿಂದಲೋ ನಕ್ಕರು. ಅತ್ತೆ +ಯವರಕೈಗೆ ಅವರ ಪ್ರೀತಿಯ ಸೇಬಿನ ಪೊಟ್ಟಣ +ಹೋದಾಗ ಅಪೂರ್ವ ನಿಧಿಯೆಂಬಂತೆ ಒಳ +ಕೋಣೆಯಲ್ಲಿ ಸೇರಿಸಿದರು. ನಾದಿನಿಗೆ ಬಟ್ಟೆಯ +ಮೇಲೆ ಡಿಸೈನ್‌ ಬಿಡಿಸಲು ಕ್ರಾಯ್‌ಲಿನ್‌ ಬಣ್ಣ +ಮತ್ತು ಕುಂಚವನ್ನು ಕೊಟ್ಟಾಗ, ತನ್ನ ಕನಸು +ನನಸಾಯಿತೆಂದು ಉದ್ದ ರಿಸಿದಳು. ಮನೆಯ +ಗೋಡೆಗಳ ಮೇಲೆಲ್ಲ ಇದ್ದಲಿನಿಂದ ಗೀಚುತ್ತಿದ್ದ +ಪುತ್ತು ಎಗೆ ಬಣ್ಣದ ಚಾಕ್‌ ಪೆಟ್ಟಿಗೆ ಮತ್ತು ಹಾಳೆ +ಕೊಟ್ಟಾಗ ಅವನ ಕಲಾಕುಸು ರಿಗೆ ಹೊಸ + + +35 + + +ಆಯಾಮ ದೊರೆತು ಕುಣಿದಾಡಿದ. ಲತಾಳ +ಪಾಲಿಗೆ ಲೋಲಕ್ಕು, ಕೃಪಾಳ ಪಾಲಿಗೆ ಹೂವಿನ +ಕ್ಲಿಪ್‌ ಬಂದುವು. ಚೀಲದ ಅಡಿಯಲ್ಲಿದ್ದ ಪೇರಲ +ಹಣ್ಣಿನ ರಾಶಿ, ಎಲ್ಲರ ಬಾಯಲ್ಲಿ ನೀರೂರಿಸಿತು. +ತಮ್ಮವರನ್ನೆಲ್ಲ ಖುಷಿಗೊಳಿಸಲು ಇವರು +ಮೂವತ್ತು ರೂಪಾಯಿ ಕೂಡಾ ಖರ್ಚು ಮಾಡಿ +ರಲಿಲ್ಲ! ಸಂಬಂಧಿಕರು ಇಲ್ಲವೆ ಗುರುತಿನವರ +ಮನೆಗೆ ಹೋದಾಗ ಏನಾದರೂ ಕೊಡಬೇಕಲ್ಲ +ಎಂಬ ಮನೋಭಾವದಿಂದ ಅದು, ಇದನ್ನು +ಒಯ್ಯುವುದಕ್ಕಿಂತ, ಅವರವರಿಗೆ ಯಾವುದು +ಪ್ರೀತಿಯೋ ಅದನ್ನೇ ಒಯ್ಯಬೇಕೆನ್ನುವ ಇವರ +ಲೆಕ್ಕಾಚಾರದಿಂದ ಮೋಜೆನಿಸಿತು. + +ಆ ಒಂದು ತಿಂಗಳಿನ ರಜಾ ದಿನಗಳು ಹೇಗೆ +ಕಳೆದುವೆಂದು ತಿಳಿಯಲೇ ಇಲ್ಲ. ಹೊರಟು +ನಿಂತಾಗ ಆರು ಆಳು ಹೊರುವಷ್ಟು ಸಾಮಾನು +ಗಳು ನಮ್ಮೊಡನೆ ಹೊರಡಲು ಸಿದ್ಧವಾಗಿದ್ದವು. +""ಪ್ರತಿವರ್ಷವೂ ಹೀಗೇ ಬರುತ್ತಿರು. ಆತ್ಮೀ +ಯತೆ ಹೆಚ್ಚುತ್ತದೆ,'' ಎಂದು ಎಲ್ಲರೂ ಒಕ್ಕೊರ +ಲಿನಿಂದ ಸಾರಿದರು. + +ಮುಂಬಯಿಯಲ್ಲಿ ಹ + +ಮರುವರ್ಷ ಚೇಂಜ್‌ ಇರಲಿ ಎಂದು, ನನ್ನ +ಸೋದರಮಾವನಲ್ಲಿ ಹೋಗೋಣ ಎಂದು +ಪಟ್ಟು ಹಿಡಿದೆ. ಅವರು ಬಡ ಕುಟುಂಬದಲ್ಲಿ +ಹುಟ್ಟಿ ತಮ್ಮ ಬುದ್ಧಿಮತ್ತೆ ಹಾಗೂ ದುಡಿತಗಳಿಂ +ದಲೇ ಮುಂಬಯಿಯ ಮಹಾನಗರದ ಕಮೀಶ +ನರ್‌ ಪದಕ್ಕೆ ಏರಿದ್ದರು. ಕೆಲ ದಿನಗಳ ಮಟ್ಟಗೆ +ಅವರಲ್ಲಿ ಬರುವ ವಿಚಾರವಿದೆ, ಎಂದು ಬರೆದ +ದ್ದಕ್ಕೆ ಟೈಪ್‌ ಆದ ಉತ್ತರ ಬಂದಿತು, ""ಸದ್ಯಕ್ಕೆ +ನಮ್ಮ ಅಡಿಗೆಯವಳು ಕಾಯಿಲೆ ಬಿದ್ದಿದ್ದಾಳೆ. +ಡೈವರನು ಊರಿಗೆ ಹೋಗಿದ್ದಾನೆ. ನಾವು ರಜೆ +ಯಲ್ಲಿ ಕಾಶ್ಮೀರಕ್ಕೆ ಹೋಗಲಿದ್ದೇವೆ. ಮುಂದಿನ +ತಿಂಗಳ ಮೊದಲ ವಾರದಲ್ಲಿ ಬನ್ನಿ. ಪ್ರಥಮ +ವರ್ಗದಲ್ಲಿ ಪ್ರವಾಸ ಮಾಡಿದರೆ ಉತ್ತಮ. + +ಆಯಾಸವಾಗಲಾರದು. ಉತ ತ್ರಮವಾದ ಬಟ್ಟೆ +ಬರೆಗಳನ್ನು ತಪ್ಪ ದೇ ತನ್ನಿ, ಇಲ್ಲಿ ಅವುಗಳ ಅವಶ್ಯ +ಕತ ಹೆಚ್ಚು'' ಎಂದು ವಿಶೇಷ ಸೂಚನೆ ಬರದಿ + + +36 + + +ದ್ದರು! ಇಂಥ ಆತಿಥ್ಯ ನಮಗೆ ಬೇಕೆ? ಎಂದು - +ಇವರು ವಕ್ರವಾಗಿ ನುಡಿದಾಗ, ""ನಮ್ಮ ಬಾಲ್ಕ +ದಲ್ಲಿ ಅವರು ಹಲವು ಬಾರಿ ಸಹಾನುಭೂತಿ, +ಕಳಕಳಿ ತೋರಿದ್ದಾರೆ. ಕೃತಜ್ಞತೆ ಸೂಚಿಸುವುದ +ಕ್ಕಾದರೂ ಒಮ್ಮೆ ಹೋಗಿ ಬರಲೇಬೇಕು,'' +ಎಂದೆ. ಬ್ಯಾಂಕಿನಲ್ಲಿಟ್ಟ ಹಣವನ್ನೆ ಲ್ಲ ಪಡೆದು +ಮುಂಬೈಗೆ ಹೋಗುವ ತಯಾರಿಗೆ ಪ್ರಾರಂಭಿಸಿ +ದೆವು. + +ಇವರಿಗಾಗಿ ಸ್ಪೇಶಲ್‌ ಸೂಟ್‌ ಹೊಲಿಸಿದ್ದಾ +ಯಿತು. ಮನೆಯ ಡೆಸ್‌ ಎಂದು ಪಾಜಾಮಾ, +ಡ್ರೆಸಿಂಗ್‌ ಗೌನ್‌, ಮ್ಯಾಕ್ಸಿಗಳನ್ನು ಖರೀದಿಸಿದ್ದಾ +ಯಿತು. ಕೊಂಡ ನಾಲ್ಕು ಬೆಂಗಳೂರು, +ಮೆ ಸೂರು, ಕಾಂಜೀವರಂ ಸೀರೆಗಳಿಗೆಲ್ಲ +ಒಪ್ಪುವ ರವಕೆ ಪೆಟಿಕೋಟ್‌ ಹೊಲಿಸಿದ್ದಾ +ಯಿತು. ಸೋದರತ್ತೆ ಮತ್ತು ಮಗಳಿಗಾಗಿ ನಮ್ಮ +ಆರ್ಥಿಕ ಸ್ಥಿತಿಗೆ ಮೀರಿ ಮೂರು ಸೀರೆಗಳನ್ನು. +ಕೊಂಡದ್ದಾಯಿತು. ಸಾಮಾನು ತುಂಬಲು ಅತ್ಯಾ +ಧುನಿಕವೆನಿಸಿದ ಸೂಟ್‌ಕೇಸ್‌ ಕೊಂಡಾಯಿತು, +ಹೊಸ ಬಟ್ಟೆ ಬರೆಗಳನ್ನು ಪ್ರವಾಸಾರಂಭದಲ್ಲೆ +ಧರಿಸಬೇಕೆ? ಎಂಬುದರ ಬಗ್ಗೆ ಭಿನ್ನಾಭಿಪ್ರಾಯ +ವಾಗಿ ಯಾವ ತೀರ್ಮಾನವನ್ನೂ ಕೆ ಓಗೊಳ್ಳಲಾಗ +ಲಿಲ್ಲ. ಯಾವ ಹಳೇ ಬಟ್ಟೆ ಯನ್ನೂ ಜತೆಗೆ ಒಯ್ಯ +ಬಾರದೆಂದು ಮಾತ್ರ ಒಮ್ಮತದ ನಿರ್ಧಾರಕ್ಕೆ +ಬಂದೆವು. + +ರವಿವಾರವಾದ್ದರಿಂದ, ಸೋದರಮಾವನ +ವರೇ ಕರೆಯಲು ಸ್ಪೇಶನ್ನಿಗೆ ಬರಬಹುದೆಂಬ +ನಂಬಿಕೆ ಸುಳ್ಳಾ ಯಿತು. ನಾವೇ ಟ್ಯಾಕ್ಸಿ ಮಾಡಿ +ಕೊಂಡು ಅದರಲ್ಲಿ ಹೋಗುವುದೆಂದು ಮೂದಲೇ +ತಿಳಿದಿದ್ದರೆ, ಎರಡನೇ ವರ್ಗದಲ್ಲೆ ಪ್ರಯಾಣಿಸಿ +ಎಷ್ಟೊಂದು ಹಣ ಉಳಿಸಬಹುದಾಗಿತ್ತು ಎಂದು +ಇವರು ಗೊಣಗಿದರು. ಕಾರ್ಮಿಕೆಲ್‌ ರಸ್ತೆ ಯಲ್ಲಿ +ಅಂತಸ್ತಿನ ಭವ್ಯ ಬಂಗಲೆಯೆದುರು ಟ್ಯಾಕ್ಸಿ +ನಿಂತಾಗ ದ್ವಾರಪಾಲಕನು ಗೇಟು ತೆರೆಯಲು +ಒಪ್ಪೆಲೇ ಇಲ್ಲ. ಸಾಹೇಬರ ಹತ್ತಿರ ಫೋನಿನಲ್ಲಿ +ಮಾತನಾಡಿ, ಬಂದವರು ತಮ್ಮವರೇ ಎಂದು +ಅವರಿಂದ ಖಾತ್ರಿಯಾದ ಮೇಲಿ ಧಾವಿಸಿ ಬಂದು + + +ಕಸೂರಿ : + + +PN + + + + + +ತಾಡಿ + + +ಮೋಔ, ದ್ರ ಹೆಚ್ರೇಲ್‌ ಬೆರೆ 298 +ಕೇದು ಒಂದು ಒಳ್ಳೆಯ ಉದ್ದೇ +೫೪೧55 ಮೇವೆ. ಇನ್ನು. ಮೇಲೆ ಜನ +% Cycle for health. ಅನ್ನೇದ್ರ ಣೆ +ಗಮನ ಕೊಡಲ ಅಕಾ +ಸಾಮಾನು ಕೆಳಗಿಳಿಸಿ, ಕೋಣೆಯಲ್ಲಿ ತಂದಿಟ್ಟ. +ಅತಿಥಿಗೃಹದ ಕೋಣೆಯನ್ನು ತೋರಿಸಿದವನೇ +ಅದೃಶ್ಯನಾಗಿಬಿಟ್ಟ, ""ಕೈಕಾಲು ತೊಳೆದುಕೊಳ್ಳಿ, +ಸ್ನಾನ ಮಾಡಿ, ಬಾಯಾರಿಕೆಗೆ ಬೇಕೇ? ಚಹ ಕುಡಿ +ಯಲು ಬನ್ನಿ'' ಎಂದು ಹೇಳುವವರು ಯಾರೂ +ಇಲ್ಲದೇ ಮುಖ ಮುಖ ನೋಡಿಕೊಂಡು +ಪೆಚ್ಚಾಗಿ ನಕ್ಕೆವು. + +ಅರ್ಧ ಗಂಟೆಯ ನಂತರ, "ಮೇಮ್‌ ಸಾಹೇ +ಬರು ತಮ್ಮನ್ನು ನೋಡಲು ಬಯಸುತ್ತಾರೆ' +ಎಂದು ಆಳೊಬ್ಬ ಅವರ ಕೋಣೆಗೆ ಕರೆದೊಯ್ದ; +ಈ ಮುಂಜಾವಿನಲ್ಲಿ ಷೋಡಶಾಲಂಕಾರಗಳಿಂದ +ಸಜ್ಜಾದ ಗೃಹಿಣಿಯನ್ನು ನೋಡಿ ಅವಾಕ್ಕಾದೆ. +ಆಗಷ್ಟೇ ಮುಗಿಸಿ ಬಂದಿದ್ದ ಸ್ವಿರುರ್ಲಂಡ್‌ +ಯಾತ್ರೆ ಬಗ್ಗೆ, ಒಂದು ತಾಸಿನ ತನಕ ಕೊರೆದರು. +ನಡುವೆಯೇ ""ಕ್ಚಮಿಸಿ, ಸ್ವಲ್ಪ ಬಾತ್‌ರೂಮಿಗೆ +ಹೋಗಬೇಕಾಗಿತ್ತು'' ಎಂದೆ. ""ಅರೇ! ನೀವು +ಈಗ ತಾನೆ ಬಂದಂತೆ ಕಾಣುತ್ತದೆ. ನಮ್ಮಲ್ಲಿ +ಬರುವ ಅತಿಥಿಗಳೆಲ್ಲ ಸಾಮಾನ್ಯವಾಗಿ ಹೊಟೇ +ಲುಗಳಲ್ಲಿ ಸ್ನಾನ, ನಾಶ್ತಾ ಮುಗಿಸಿಯೇ ಬರುವು + + + + + + + +ಸಪ್ಟಂಬರ 1991 + + + + + +ದರಿಂದ ಆ ದಿಕ್ಕಿನಲ್ಲಿ ಯೋಚಿಸಲೇ ಇಲ್ಲ. ಏಕ +ನಾಥ್‌!'' ಎಂದು ಆಳನ್ನು ಕೂಗಿ ಬಚ್ಚಲುತೋರಿ +ಸಲು ಹೇಳಿ, ಸ್ನಾನಕ್ಕೆ ನೀರು, ನಾಶ್ತಾ ಕೊಡಲು +ಆಜ್ಞಾಪಿಸಿದರು. ಅಂತೂ ಮನೆಗೆ ಬಂದ ಎರಡು +ಗಂಟೆಯ ನಂತರ, ಹೆಚ್ಚಿಗೆ ಸುಟ್ಟ ಟೋಸ್ಟ್‌ +ಜಾಮ್‌, ಆರಿದ ಚಹಾಗಳು ದೊರೆತಾಗ, ಆತಿಥ್ಯ +ಇನ್ನೂ ಉಳಿದುಕೊಂಡಿದೆ ಅನಿಸಿತು. ಮನೆಯ +ಯಜಮಾನಿ ಊಟದ ಮನೆಯವರಿಗೂ ಆಗ +ಮಿಸಿ, ""ಸಾವಕಾಶ ನಾಶ್ತಾ ಮಾಡಿ, ಅವಸರವಿಲ್ಲ +ಮಧ್ಯಾಹ್ನ ನಮಗೆಲ್ಲ ಮದುವೆ +ಊಟಕ್ಕೆ ಆಮಂತ್ರಣವಿದೆ. ನೀವು ಏನು ಮಾಡು +ತ್ತೀರಾ?'' ಎಂದು ರಾಗವೆಳೆದರು. ನಾನು +""ಏನೂ ಯೋಚಿಸಬೇಡಿ ಮಾಮಿ, ನಮ್ಮ +ಊಟದ ಏರ್ಪಾಡು ನಾವೇ ಮಾಡಿ +ಕೊಳ್ಳುತ್ತೇವೆ'' ಎಂದಾಗ ಖುಷಿಪಟ್ಟರು. +ಪರಿವಾರವೆಲ್ಲ ಕಾರಿನಲ್ಲಿ ಹೊರಟ ನಂತರ, +ಅಡಿಗೆಯವನಿಗೆ ಏನೇನು ಸಾಮಗ್ರಿ ಯಿದೆ ಎಂದು +ವಿಚಾರಿಸಿದಾಗ, ಮೇಮ್‌ ಸಾಹೇಬರು, ನಾಲ್ಕು +ಆಲೂಗಡ್ಡೆ, ಎರಡು ಈರುಳ್ಳಿ, ಆರು ಚಪಾತಿಯ +ಹಿಟ್ಟನ್ನು ಹೊರಗೆ ಇಡಿಸಿ ಉಗ್ರಾಣಕ್ಕೆ ಬೀಗ +ಜಡಿದಿದ್ದಾರೆ ಎಂದ. ಕೊಟ್ಟ ಸಾಮಾನುಗಳಿಂದ +ಆಲೂಗಡ್ಡೆ ಪಲ್ಕ, ಚಪಾತಿ ಮಾಡಿ ಊಟ ಮುಗಿ +ಸಲು ಅವನಿಗೆ ಹೇಳಿ, ನಾವು ಹತ್ತಿರದ ಹೊಟೇ +ಲಿಗೆ ಹೋಗಿ, ತಂದೂರಿ ಚಿಕನ್‌, ಪರಾಠ, +ಸಾಮೋಸಗಳ ಭರ್ಜರಿ ಊಟ ಮುಗಿಸಿ ಹಿಂದಿರು +ಗಿದೆವು. ಕಾಲು ನಡಿಗೆಯಲ್ಲಿ ಹೋಗಿ ದರವಾನ, +ವಾಚಮನ್‌ಗಳಿಗೆ ಮೀಸಲಾದ ಇರಾನಿ ಹೋಟ್ಲಿ +ನಲ್ಲಿ ಅತಿಥಿಗಳು ಊಟ ಮಾಡಿದರೆಂದು ಸಾಹೇ +ಬರಿಗೆ ಗೊತ್ತಾದರೇನು ಗತಿ? ಎಂದು ಆಳು, +ಅಡಿಗೆಯವರು ನಡುಗುತ್ತ ಆಕ್ಷೇಪಿಸಿದರು. ಒಳ್ಳೆ +ಪೇಚಿಗೆ ಸಿಕ್ಕಿಕೊಂಡೆವಲ್ಲ? ಇಲ್ಲಿಂದ ಪಲಾಯನ +ವೊಂದೇ ಮಾರ್ಗ, ಇವರ ಆಪ್ತರಲ್ಲಿ ಹೋಗೋ +ಣವೆಂದು, ಮಾಮಿ ಪರಿವಾರ ವಾಪಸ್ಪಾದ ಮೇಲೆ +ಸೂಚಿಸಿದೆ. ""ಎಲ್ಲಾದರೂ ಉಂಟೆ? ಇಂದು +ಸಂಜೆ ನಮ್ಮಲ್ಲಿ ದೊಡ್ಡ ಭೋಜನ ಕೂಟವಿದೆ. +ಅನಾಯಾಸವಾಗ�� ಬಂದಿದ್ದೀರಿ. ಅದನ್ನು ನೋಡಿ + + +“eee + + +37 + + + + + +ಕೊಂಡೇ ನಾಳೆ ಬೆಳಿಗ್ಗೆ ಹೋಗಬಹುದಂತೆ'' +ಎಂದು ಔದಾರ್ಯ ತೋರಿದರು. ತಿಂಗಳ +ವಾಸ್ತವ್ಯ ಹೂಡಲು ಮುಂದಾಗಿ ತಿಳಿಸಿ ಬಂದವ +ರಿಗೆ, ಒಂದೇ ದಿನದಲ್ಲಿ ಜಾರಿ ಹೋಗುವಂತೆ +ಮಾಡಿದ ಗೃಹಿಣಿಯ ಚಾತುರ್ಯಕ್ಕೆ ತಲೆ +ದೂಗಿದೆ. + +ಅವರಿಗಾಗಿ ತಂದ ಸೀರೆ ಕೊಟ್ಟಾಗ ಅಸಮಾ +ಧಾನದ ಗೆರೆ ಮುಖದಲ್ಲಿ ಮೂಡಿ ಮಾಯವಾ +ಯಿತು. ""ಇದು ಕಾಂಜೀವರಂ ಅಲ್ಲ. ಬೆಂಗಳೂ +ರಿನದು ತಾನೆ? ನೇಯ್ಗೆ ಜಾಳಾಗಿ, ನೋಟಕ್ಕೆ +ಅಗ್ಗವಾಗಿ ತೋರುತ್ತಿದೆ!'' ಎಂದಾಗ ಪಾತಾಳಕ್ಕೆ +ಇಳಿದು ಹೋದೆ. ದೊಡ್ಡವರ ಸಹವಾಸ ಸಲ್ಲ +ಎಂದು ಮುಂಚಿತವಾಗಿ ಇವರು ನೀಡಿದ ಸೂಚನೆ +ಮನ್ನಿಸಬೇಕಾಗಿತ್ತು ಎಂದೆನಿಸಿತು. ಜೊತೆಗೆ ತಂದ +ನನ್ನ ನಾಲ್ಕು ಸೀರೆ ಸೇರಿಸಿದೆ. ""ಮಗಳು ಆಯ್ದು +ಕೊಳ್ಳಲಿ'' ಎಂದು ಆಳಿನ ಕೈಯಲ್ಲಿ ಮಗಳ +ರೂಮಿಗೆ ನಾಲ್ಕೂ ಸೀರೆಗಳನ್ನು ಕಳಿಸಿ, ತಿರುಗಿ +ಬರುತ್ತ ಆಲ್ಬಮ್‌ ತರಲು ಹೇಳಿದರು. ಒಂದೊಂ +ದಾಗಿ ಫೋಟೋ ತೋರಿಸುತ್ತ, ಇದು ಶ್ರೀನಗರ +ದಲ್ಲಿ, ಆಗ್ರಾದಲ್ಲಿ, ಸಿಮ್ಲಾದಲ್ಲಿ, ಲಂಡನ್‌ನಲ್ಲಿ +ಎಂದು; ನಂತರ ಪ್ರಧಾನಿಯೊಂದಿಗೆ, ರಾಷ್ಟ್ರಪತಿ +ಯವರೊಂದಿಗೆ, ರಾಜೇಶ್‌ಖನ್ನಾ » ದಿಲೀಪ್‌ +ಕುಮಾರರೊಂದಿಗೆ ಎಂದು ಸಮಾಜದಲ್ಲಿ ತಮಗಿ +ರುವ ಅಂತಸ್ತು, ಸ್ಥಾನಮಾನಗಳನ್ನು ಪರಿಚಯಿಸ +ಲಾರಂಭಿಸಿದರು. "“ನಾವು ಯಾವ ಚಲಚಿ ತ್ರ +ಮಂದಿರದಲ್ಲೂ ತಿಕೇಟು ಕೊಳ್ಳಬೇಕಾಗಿಲ್ಲ. +ಏ. ಐ.ಪಿ. ಸಮಾರಂಭ ಯಾವುದಿದ್ದರೂ ಆಮಂ +ತ್ರಣವಿರದೇ ಇರುವುದಿಲ್ಲ. ಅಂತಾರಾಷ್ಟ್ರೀಯ +ಮಟ್ಟದ ಡಿನ್ನರ್‌ಗಳು ತಿಂಗಳಿಗೆ ನಾಲ್ಕಾರಾದರೂ +ಇರುತ್ತವೆ!'' ಎಂದರು. + +ಆರು ಗಂಟೆಗೆ ಬ್ಯೂಟಿ ಪಾರ್ಲರ್‌ನಿಂದ ಹಿಂದಿ +ರುಗಿದ ತಾಯಿ ಮಗಳು ಪರಿಚಯ ಹತ್ತದಷ್ಟು +ಅಲಂಕೃತವಾಗಿದ್ದರು! ಮುಡಿ ಹಾಕಿದ್ದಕ್ಕೆ +ಐವತ್ತು ರೂಪಾಯಿ, ಹುಬ್ಬು ತೀಡಿದ್ದಕ್ಕೆ ಹತ್ತು +ರೂಪಾಯಿ, ಮುಖಕ್ಕೆ ಮಸಾಜ್‌ ಮಾಡಿ ಬಣ್ಣ +ಲೇಪಿಸಿದ್ದಕ್ಕೆ ನೂರು ಆಜ್‌ ಎಂದು ಲೆಕ್ಕಾ + + +38 + + +“+ + + +ಚಾರ ಹೇಳಿದರು. ""ಆದರೆ ಸಾಹೇಬರೇ ಈ | +ಪಾರ್ಲರಿನ ಉದ್ಭಾಟನೆ ನೆರವೇರಿಸಿದ್ದರಿಂದ +ನಮ್ಮಿಂದ ಒಂದು ಕಾಸೂ ಸ್ವೀಕರಿಸುವುದಿಲ್ಲ'' +ಎಂದು ಹೆಮ್ಮೆಯಿಂದ ಸಾರಿದರು. ನನ್ನ ಎರಡು ' +ಜಡೆ ನೋಡಿ, "“ಹಿಂದೊಮ್ಮೆ ಕೇಶರಾಶಿ, ಸೌಂದ +ರ್ಯದ ಕುರುಹಾಗಿತ್ತು. ಆದರೆ ಕಾಲ ಬಧಲಾ +ಗಿದೆ. ಈಗ ಕೂದಲು ಕತ್ತರಿಸುವುದೇ ಪ್ರ ಚಲಿತ +ಫ್ಯಾಶನ್‌. ಬಾಯ್‌ಕಟ್‌, ತೀರ ಚಿಕ್ಕ ಕೂದಲು +ಲೇಟೆಸ್ಟ್‌ ಕ್ರೇರು್‌ ಎಂದು ಪಿಂಕಿ ಹೇಳುತ್ತಾಳೆ. +ಈ ಸಂಜೆ ಬರಲಿರುವ ಹೆಂಗಳೆಯರನ್ನು ನೋಡಿ +ದರೆ ನಿನಗೇ ಗೊತ್ತಾಗುತ್ತದೆ-ಟ್ರೆಂಡ್‌. ಬೆಂಗ +ಳೂರಿಗೆ ಹೋದ ನಂತರ ನಿನ್ನ ಹಂದಿ ಬಾಲಗಳಿಗೆ +ಮೋಕ್ಷ ಕಾಣಿಸು'' ಎಂದು, ಅರ್ಧ-ಹಾಸ್ಯ, +ಅರ್ಧ ಗಂಭೀರ ಧ್ವನಿಯಲ್ಲಿ ಮಾಮಿ ನುಡಿದರು. +ಮಾಂಗಲ್ಯದ ಬಗ್ಗೆ ಏನೇನೋ ನಂಬಿಕೆ ಇಟ್ಟು +ಕೊಂಡವಳಿಗೆ ಇದರಿಂದ ಆಫಘಾತವಾಗಿ, ಬಚ್ಚ +ಲಿಗೆ ಓಡಿ ಕಣ್ಣೀರು ಹಾಕಿ ಮನಸ್ಸನ್ನು ಹಗುರವಾ +ಗಿಸಬೇಕಾಯಿತು. + +ಆಫೀಸ್��� ಕಾರಿನಲ್ಲಿ ಬಂದಿಳಿದ ಸೋದರಮಾ +ವನವರು ""ಹೇಗಿದ್ದಿಯಾ? ಗಂಡ ಹೇಗಿದ್ದಾನೆ? +ಪ್ರವಾಸ ಹೇಗಾಯಿತು? ಯಾವುದಕ್ಕೂ +ಸಂಕೋಚ ಬೇಡ. ಆರಾಮಾಗಿ ನಾಲ್ಕು ದಿನ +ಇದ್ದು ಹೋಗಿ'' ಎಂದು ಉಪಚರಿಸಿದರು. ಅಷ್ಟ +ರಲ್ಲಿ ಗಣ್ಯರೊಬ್ಬರ ಫೋನ್‌ ಬಂದಿತೆಂದು ಅತ್ತ +ಗಮನ ಹರಿಸಿದರು. ಇವರು ಎಲ್ಲಿಯೂ ಕಾಣದ್ದ +ರಿಂದ ಹಿಂಬದಿಯ ಗಾರ್ಡನ್ನಿಗೆ ಹೋದೆ. ಅಲ್ಲಿ +ಕಾಗೆ ಸಂಸಾರವನ್ನು ಏಕಚಿತ್ತದಿಂದ ನೋಡುತ್ತ +ಇವಾವುದರ ಸಂಬಂಧವಿಲ್ಲ ವೆಂಬಂತಿದ್ದರು. +""ಈ ಕಾಗೆಯನ್ನು ನೋಡು. ಕಮೀಷನರ್‌ ಅಲ್ಲ +ದಿದ್ದರೂ, ಕಾರು, ಬಂಗಲೆ, ಅಡಿಗೆಯವ, +ಆಳು-ಕಾಳು ಇಲ್ಲದಿದ್ದರೂ, ಸುಖ- +ಸಂತೋಷಕ್ಕೆ ಆತ್ಮಾಭಿಮಾನಕ್ಕೆ ಏನೇನೂ ಕೊರತೆ +ಯಿಲ್ಲ'' ಎಂದು ಮಾರ್ಮಿಕವಾಗಿ ಹೇಳಿದರು. +ದಾಡಿ ಮಾಡಿಕೊಂಡು ಸೂಟ್‌ ಧರಿಸಿ ಪಾರ್ಟಿಗೆ +ಸಿದ್ಧರಾಗಿ,'' ಎಂದು ಹೇಳಬಂದವಳು, ಹೆಣ್ಣು +ಕಾಗೆ, ಗಂಡು ಕಾಗೆಯ ಹೇನು ಹೆಕ್ಕುವುದನ್ನು + + +ಕಸೂರಿ + + +& aN + + + + + + + + +ಕ್‌ ಮಳೆಗಾಲದಿಲ್ಲೂದರೂ ವಿರ೧ಳ +ಬೌಲ್‌ ಇುಳಣದೆಯಾಂಂ ಕ + + +ನೋಡುತ್ತ ನಿಂತೆ. ಅಷ್ಟರಲ್ಲಿ ಜವಾನನು +ಓಡುತ್ತ ಬಂದು ""ಮೇಮ್‌ ಸಾಬ್‌ರು ನಿಮ್ಮನ್ನು +ಕೂಗುತ್ತಾರೆ'' ಎಂದು ಕರೆದುಕೊಂಡೇ ಹೋದ. +ತಾವು ಗಣ್ಯ ಅತಿಥಿಗಳನ್ನು ಸ್ವಾಗತಿಸುವಾಗ +ಅಡಿಗೆ ಮನೆ ಮೇಲ್ವಿಚಾರಣೆ ಮಾಡಲು ಅವರಿಗೆ +ನನ್ನ ಸಹಾಯ ಬೇಕಿತ್ತು, ಅಲ್ಲಿಯೂ ಜೋಡಿ +ಸಿದ್ದ ಪ್ಲೇಟುಗಳು, ಗ್ಲಾಸುಗಳು, ಪಾತ್ರೆಗಳು +ಆಕರ್ಷಕವಾಗಿದ್ದವೇ ಹೊರತು ಅಡಿಗೆಯಲ್ಲ. +ದೊಡ್ಡ ಹಾಲಿನಲ್ಲಿ ಟೇಬಲ್ಲುಗಳನ್ನು ವ್ಯವಸ್ಥಿ +ತವಾಗಿ ಮಂಡಿಸಿ, ಮೇಲ್ವಾಸು ಹಾಕಿ, ಅಡಿಗೆಯ + + +' ಮತ್ತಿತರ ಪರಿಕರಣಗಳನ್ನು ಹೊಂದಿಸಿ ಇಟ್ಟರು, + + +ಒಂದರಲ್ಲಿ ಗೋಲಾಕಾರವಾಗಿ ಕತ್ತರಿಸಿದ ಸೌತೆ +ಕಾಯಿ, ಇನ್ನೊಂದರಲ್ಲಿ ಟೊಮ್ಯಾಟೊ, +ಮತ್ತೊಂದರಲ್ಲಿ ಈರುಳ್ಳಿ ಹೋಳುಗಳು. ಬಿಳಿ +ಅನ್ನ, ಹಳದಿ ಅನ್ನ, ಹಸಿರು ಅನ್ನ, ಕೆಂಪು ಅನ್ನದ +ಪ್ರಕಾರಗಳು. ಬೇಳೆ, ಪಲ್ಯ, ಏನೋ ಸಿಹಿ ಬಾಳೆ +ಹಣ್ಣುಗಳು, ಉಪ್ಪಿನಕಾಯಿ ಇದ್ದವು. ಅಡಿಗೆ +ಮನೆಯಲ್ಲಿದ್ದ ಆಹಾರ ಮೂವತ್ತು ಜನರಿಗೆ +ಸಾಲುವಷ್ಟು ಇತ್ತು. ಆದರೆ ಬಂದವರು +ನೂರಾರು ಜನ. ಇದು ಭೋಜನ ಕೂಟವೇ +ಫ್ಯಾಶನ್‌ ಪರೆಡೇ ಹೇಳುವುದು ಕಷ್ಟದ್ದಾಯಿತು. + + +ತೆ + + +ಸಪ್ಟಂಬರ 1991 + + + + + +ಸರ್ಜನ್ನರ ಪತ್ನಿ, ಮೇಯರರ ಪತ್ನಿ, ನ್ಯಾಯಾಧೀ +ಶರ ಪತ್ನಿಯರೆಲ್ಲ ಮಾತಿನಿಂದಲೇ ಹೊಟ್ಟೆ +ತುಂಬಿಸಿಕೊಳ್ಳುತ್ತಿರುವರೆಂಬುದು ಸ್ಪಷ್ಟವಾ +ಯಿತು. ಸೋದರಮಾವನ ಮಗಳು ಪಿಂಕಿ, + + +"ನನ್ನ ಮಮ್ಮಿ ಬೆಂಗಳೂರ ಆಂಟಿಯಿಂದ ನನಗಾಗಿ + + +ನಾಲ್ಕು ಅತ್ಯಂತ ಸುಂದರ ಸೀರೆ ತರಿಸಿದ್ದಾರೆ'' +ಎಂದು ತೋರಿಸಲು ಸ್ನೇಹಿತೆಯರನ್ನು ರೂಮಿಗೆ +ಕರೆದೊಯ್ದಳು. ನಾನು ಸಿಡಿಲೆರಗಿದಂತೆ ಆಗಿ +ನಿಂತಿದ್ದೆ. ಹತ್ತಿ ತೂಗುವಲ್ಲಿ ನೊಣಕ್ಕೆ ಉಪವಾಸ +- ಎಂಬಂತೆ ಇತ್ತು ನನ್ನ ಸ್ಥಿತಿ. ಮಿತಭಾಷಿಯಾದ +ಇವರು ಜನರೊಟ್ಟಿಗೆ ಬೆರೆಯಲಿ ಎಂದು ಒತ್ತಾ +ಯದಿಂದ ಮುಂಬೆ ಗೆ ಹೊರಡಿಸಿಕೊಂಡು +ಬಂದು ತಪ್ಪು ಮಾಡಿದೆನೆಂದು ಮರುಗಿ��ೆ. ಅಧಿ +ಕಾರ, ಸಿರಿವಂತಿಕೆಯ ಟೊಳ್ಳುತನಗಳನ್ನು ಹತ್ತಿರ +ದಿಂದ ಕಾಣುವಂತೆ ಆಯಿತು. + +ಪಾತ್ರೆಗಳೆಲ್ಲ ಬರಿದಾಗಿದ್ದರೂ ಯಜಮಾ +ನತಿ, ಯಾರೂ ಏನೂ ತಿನ್ನುತ್ತಿಲ್ಲವಲ್ಲ? ಎಂದು +ಉಪಚರಿಸುತ್ತಲೇ ಇದ್ದರು. ಹಿತ್ತಿಲ ಬಾಗಿಲಿ +ನಿಂದ ತರಿಸಿದ ನಾಲ್ಕಾರು ಬೈಡ್‌, ಮೊಟ್ಟೆಯ +ಪಲ್ಯಗಳು ಟೇಬಲ್ಲಿಗೆ ಬಂದವು, ಎನ್ನುವದರೊ +ಳಗೆ ಮಾಯವಾದವು. + +ಬಂದ ಅತಿಥಿಗಳೆಲ್ಲ ಬೀಳ್ಕೊಳ್ಳುವಾಗ, "ಅ +ಡಿಗೆ ಎಷ್ಟೊಂದು ಸ್ವಾದಿಷ್ಟದಾಗಿತ್ತು! ನಿಮ್ಮ ಕೈ +ಅಡಿಗೆಯ ಖ್ಯಾತಿ ಕೇಳಿಯೇ ಉಣ್ಣಲೆಂದು +ಬಂದೆವು. ನಿಮ್ಮದು ನಳಪಾಕ,' ಎಂದು ಹೇಳಿ +ದಾಗ ಅತಿಥಿಗಳ ಟೊಳ್ಳುತನದ್ದೂ ಪರಿಚಯವಾ +ಯಿತು. ""ಅಡಿಗೆ ಬಹಳ ರುಚಿಕಟ್ಟಾ ಗಿರಬೇಕು. +ಅಂತೆಯೇ ಏನೂ ಮಿಕ್ಕಲಿಲ್ಲ!'' ಎಂದು ಗೊಣ +ಗುತ್ತ ಅಡಿಗೆ ಮನೆಗೆ ಬಂದ ಗೃಹಿಣಿ, ಅರ್ಥ +ಗರ್ಭಿತವಾಗಿ ನಮ್ಮತ್ತ ನೋಡಿದರು. +""ಮಧ್ಯಾಹ್ನ ತಡವಾಗಿ ತಂದೂರಿ ಚಿಕನ್‌ ತಿಂದಿ +ದ್ದೆವು. ಇನ್ನೂ ಜೀರ್ಣವಾಗಿಲ್ಲ. ಏನೂ ಹಸಿವೆ +ಯಿಲ್ಲ, ಯೋಚಿಸಬೇಡಿ'' ಎಂದಾಗ ಅವರ +ಮುಖದಲ್ಲಿ ಗೆಲುವು ಕಾಣಿಸಿತು. ಅಡಿಗೆಯವರು +ತಮ್ಮ ಪಾಲನ್ನು ಮೊದಲೇ ಹೊಡೆದಿರುತ್ತಾರೆ! +ಎಂದು ಉಳಿದ ಚೂರುಪಾರು ತಾವು ಮುಗಿಸಿ + + +39 + + +ಮಲಗಲು ತೆರಳಿದರು. + +ಹಸಿದ ಹೊಟ್ಟೆಯಲ್ಲೂ ಸುಖನಿದ್ರೆಯಲ್ಲಿದ್ದ +ಇವರನ್ನು ನೋಡಿದಾಗ ಎಂಥ ಸಾಧುಪ್ರಾಣಿ! +ಅನಿಸಿತು. ಬೆಳಿಗ್ಗೆ ನಾಲ್ಕು ಗಂಟೆಗೆ ಎಚ್ಚರವಾ +ದರೂ ಒಂದು ಲೋಟ ಕಾಫಿ ಮಾಡಿ ಕುಡಿಯುವ +ಸ್ವಾತಂತ್ರ್ಯ ಆ ಮನೆಯಲ್ಲಿ ಇರಲಿಲ್ಲ. ಅಡಿಗೆಯ +ವನನ್ನು ಎಬ್ಬಿಸೋಣವೆಂದರೆ ಅಡಿಗೆ ಮನೆಗೇ +ದೊಡ್ಡ ಬೀಗ ಜಡಿದಿದ್ದರು. ಮುಂದೇನು +ಮಾಡುವುದೆಂದು ತಲೆಯ ಮೇಲೆ ಕೈ ಹೊತ್ತು +ಕುಳಿತಾಗ, ಇವರು ಮೊದಲು ಈ ಸುವರ್ಣ +ಪಂಜರದಿಂದ ಹೊರಗೆ ಹೋಗೋಣ. ನಂತರ +ಮುಂದಿನದನ್ನು ನಿರ್ಧರಿಸೋಣ ಎಂದು ಸೂಚಿ +ಸಿದರು. ಸೋದರಮಾವ ಮತ್ತು ಮಾಮಿಗೆ +ಒಂದು ಕಿರುಪತ್ರ ಬರೆದೆ. ""ಮುಂದಿನ ಕಾರ್ಯ +ಕ್ರಮ ತಲೆ ಕೆಳಗಾಗುವುದರಿಂದ ನಸುಕಿನಲ್ಲೇ +ಹೊರಟಿದ್ದೇವೆ. ನಿಮ್ಮ ಸಕ್ಕರೆ ನಿದ್ರೆ ಕೆಡಿಸುವ +ಮನಸ್ಸಿಲ್ಲವಾದ್ದರಿಂದ ಈ ಕಿರುಪತ್ರ ಬರೆಯುವ +ಸಾಹಸ ಮಾಡಿದೆ. ನಿಮ್ಮ ಆದರ, ಆತಿಥ್ಯ, ಪ್ರೀತಿ +ಗಳಿಗೆ ನಾವು ಚಿರಖಣಿಗಳು.'' ಚೀಟಿಯನ್ನು +ಹೊರಗಿನ ಟೇಬಲ್‌ ಮೇಲೆ ಇಟ್ಟೆ. ಆದರೆ ದ್ವಾರ +ಪಾಲಕನು ಸಾಹೇಬರ ಅಪ್ಪಣೆಯಿಳ್ಲದೇ ಹೊರ +ಗಿನವರಿಗೆ ಒಳಗೂ, ಒಳಗಿನವರನ್ನು ಹೊರಗೂ +ಬಿಡಲು ನಿರಾಕರಿಸಿದ. ಹತ್ತು ರೂಪಾಯಿಯ +ನೋಟುಕೈಯಲ್ಲಿಟ್ಟಾಗ, ಸಾಹೇಬರಸಾಮಾನು +ಯಾವುದೂ ಹೂರಗೆ ಹೋಗುತ್ತಿಲ್ಲವೆಂದು ಖಚಿ +ತಪಡಿಸಿಕೊಂಡು ಹೋಗಗೊಟ್ಟ. +ಮರು ಆತಿಥ್ಯ! (ಬೆಂಗಳೂರಲ್ಲಿ) + +""ದಸರಾ ಹೊತ್ತಿಗೆ ಮೈಸೂರು- +ಬೆಂಗಳೂರು ನೋಡಿ ಹೋಗಲು ಬರಲಿದ್ದೇವೆ. +ನಿಮ್ಮಲ್ಲಿಯೇ ಉಳಿದುಕೊಳ್ಳಲಿದ್ದೇವೆ'' ಎಂದು +ಮಾಮಿಯವರಿಂದ ಪತ್ರ ಬಂದಾಗ ನನ್ನ ಜಂಘಾ +ಬಲವೇ ಉಡುಗಿಹೋಯಿತು. ರೇಷ್ಮೆ ಸೀರೆ ಕಳೆ +ದುಕೊಂಡ ಸನ್ನಿವೇಶದ ನೆನಪು ಹಸಿರಾಗಿಯೇ +ಇತ್ತು. ಇವರು ಮಾತ್ರ ಇಷ್ಟೂ ವಿಚಲಿತರಾಗದೇ +"ಅವರ ಆತಿಥ್ಯದ ಜವಾಬ್ದಾರಿಯನ್ನು ನನಗೇ +ಬಿಡು' ಎಂದದ್ದರಿಂದ ನೆಮ್ಮದಿಯಾಯ್ತು. +40 + + +ಮರುಪ್ರಯಾಣಕ್ಕೆ ತಿಕೀಟು ಕಾದಿರಿಸಲು ಹೇಳಿ +ದ್ದರು. ಆದರೆ ಬಸ್‌, ಟ್ರೇನುಗಳ ಸೌಲಭ್ಯ ಸಾಕ +ಹ್ಟಿದೆ. ಸ್ಥಳ ಕಾದಿರಿಸುವ ಅವಶ್ಯಕತೆ ಇಲ್ಲ ವೆಂದು +ಅವರಿಗೆ ತಿಳಿಸಿದ್ದಾಯಿತು. "ರೈಲ್ವೇ ಸ್ಟೇಷನ್‌ +ಹತ್ತಿರವೇ ಮನೆಯಿದೆ. ಟ್ಯಾಕ್ಸಿಯವರಿಗೆ ತೊಂದ +ರೆಯಾಗಲಾರದು' ಎಂಬ ಮಾತನ್ನು ಸೇರಿಸಿ +ದರು. ಟ್ಯಾಕ್ಸಿಯಿಂದ ಇಳಿಯುತ್ತಿ ದ್ದವರಿಗೆ, "ಪ್ರ +ಥಮ ವರ್ಗದ ಪ್ರವಾಸ ಸುಖಕರವಾಯ್ತೆ? ಏರ್‌ +ಕಂಡಿಶನ್ನ ಡಬ್ಬಿಯಲ್ಲಿ ಬಂದಿರಾ?' ಎಂದು ವಿಚಾ +ರಿಸಿದಾಗ, ""ನಾವೀಗ ನಿವೃತ್ತರಾಗಿದ್ದೇವೆ. +ಸ್ವಂತ ಖರ್ಚಿನ ಪ್ರವಾಸವಲ್ಲವೇ? ಎರಡನೆ +ದರ್ಜೆಯಲ್ಲೇ ಬಂದೆವು,'' ಎಂದರು ಮಾಮಾ. +ಮಾಮಿಯ ಮುಖ ತಟ್ಟನೆ ಕಳೆಗುಂದಿತು. ನಿಂಬೆ +ಹಣ್ಣಿನ ಪಾನಕ ಸವಿಯುತ್ತ "ಇದು ಯಾವ ಕಂಪ +ನಿಯ ಜ್ಯೂಸ್‌? ತುಂಬ ಚೆನ್ನಾಗಿದೆ,' ಎಂದರು. +"ನಮ್ಮದೇ ಕಂಪನಿಯದು,' ಎಂದು ಚುಟುಕಾಗಿ +ಉತ್ತರಿಸಿದರು ಯಜಮಾನರು. ಅವರು ರೋಕ್‌ +ಖರೀದಿಯೊಳಗೆ ರೂಪಾಯಿಗೆ ಹತ್ತರಂತೆ ತಂದ +ನಿಂಬೆಹಣ್ಣಿನ ರಸ ಹಿಂಡಿ ಸಕ್ಕರೆ ಪಾಕಿಗೆ ಸೇರಿಸಿ +ಸಾಯ್‌ರಪ್‌ ಮಾಡಿಟ್ಟಿದ್ದರು. ಮಡಕೆಯ +ತಣ್ಣೀರು ಹಾಕಿ, ನೊರೆ ಬರಲು ಸ್ವಲ್ಪ ಅಡಿಗೆ +ಸೋಡಾ ಬೆರಸಿದ್ದರು. + +ಗರಿಗರಿಯಾದ ದೋಸೆಗಳನ್ನು ಒಂದರ +ಹಿಂದೊಂದು ಹೊಟ್ಟೆ ಗಿಳಿಸುತ್ತ, "ಈ +ದೋಸೆಯ ಮಿಕ್ಸ ಯಾವುದು? ಇಲ್ಲಿಯ ಪ್ರಸಿದ್ಧ +ಎಮ್‌.ಟಿ.ಆರ್‌.ದ್ದೇ?'' ಎಂದು ಮಾಮಿ ವಿಚಾ +ರಿಸಿದರು. ""ಅಲ್ಲ, ಹೊಸದಾಗಿ ಕೆ.ಟಿ.ಆರ್‌. +ಪ್ರಾರಂಭವಾಗಿದೆ; ಅದರದ್ದು'' ಎಂದರು. +ನನಗೆ ನಗು ತಡೆದುಕೊಳ್ಳುವುದು ಕಷ್ಟದ್ದಾ +ಯಿತು. ಕಾಫಿ ತರಲು ಒಳಗೆ ಓಡಿದೆ. ಗಮಗಮಿ +ಸುತ್ತಿದ್ದ ಕಾಫಿ, ""ಇದು ಕೊಥಾಸ್‌ ಫಿಲ್ಟರ್‌ +ಕಾಫಿಯೇ?'' ಎಂದು ಪಿಂಕಿ ಕೇಳಿದಳು. ಇದು +"ಕೆ.ಕಾಫಿ' ಹೊಸ ಶೋಧವೆಂದರು. ಬಂದ ಅತಿಥಿ +ಗಳು ಸ್ನಾನ ಮುಗಿಸಿ ಬೆಂಗಳೂರಿನ ಸುತ್ತಾಟಕ್ಕೆ +ಹೊರಟ ನಂತರ, ಯಶಸ್ವಿ ದೋಸೆಗಳ ಬಗ್ಗೆ +ಎಚಾರಿಸಿದೆ. ""ನೀನು ಹಳತಾಗಿದೆ, ಎಂದು + + +ಕಸ್ತೂರಿ + + +೪ ಡೀಕಷ್ಟವ ಇಲ ಜಂ ಮುಫೀಠಿ. +ಹ್ರೀೋಲ್ಯೈಕರು ಅವಿಕಿಗಾಗಿ ಎಲ್ಲ +ಹರದಾಔಿಜರ ಫಿಕಿ.ಲ್ದ »... ಶೀಟಿ +ಇನೀ . + + +ಮೂಲೆಗೆ ಸರಿಸಿದ ಮೈದಾ ಇತ್ತಲ್ಲವೇ? ಅದಕ್ಕೆ +ಸ್ವಲ್ಪ ಅಕ್ಕಿ ಹಿಟ್ಟು, ಈರುಳ್ಳಿ, ಕೋತಂಬರಿ +ಸೊಪ್ಪು, ಸಣ್ಣ ರವೆ ಸೇರಿಸಿದೆ. ದೋಸೆಯ +ಮೇಲ್ಭಾಗಕ್ಕೆ ಪುಡಿಚಟ್ನಿ ಸವರಿದ್ದೆ. ಆಲೂಗಡ್ಡೆ +ಪಲ್ಯವನ್ನಂತೂ ನೀನು ಮುಂಜಾಗ್ರತೆಯಿಂದ +ರಾತ್ರೆಯೇ ಮಾಡಿ ಇಟ್ಟಿದ್ದಿ'' ಎಂದು ಕೊಂಕು +ನುಡಿದರು. ಊಟ ಮಾಡಿ ಮಿಕ್ಕ ಅಡಿಗೆಗೆ ಇವರ +ಹೆಸರು ಮುಂಜಾಗ್ರತಾ ಕ್ರಮವೆಂದು! ಹೊಸ +ದಾಗಿ ಪ್ರಾರಂಭವಾದದ್ದು ಕಾಮತ್‌ ಟಿಫಿನ್‌ +ರೂಂ ಅಲ್ಲವೆ? ಎಂದಾಗ ಇಬ್ಬರೂ ನಕ್ಕೆವು. "ಈ +ಸ್ಪೇಶಲ್‌ ಕೆ.ಕಾಫಿ ಯಾವುದು?' ಎಂದಾಗ, +"ಸ್ವಲ್ಪ ಹೆಚ್ಚು ಬ್ರೂ ಪುಡಿ ಹಾಕಿ, ಏಲಕ್ಕಿ, ಜಾಜಿ +ಕಾಯಿ ಪುಡಿ ಸೇರಿಸಿದ್ದೇನೆ. ಚಹ ಕುಡಿಯುವವ +ರಿಗ�� ಒಳ್ಳೆಯ ಕಾಫಿಯೆಲ್ಲ ಫಿಲ್ಟರ್‌ ಕಾಫಿಯೇ!' +ಎಂದು ತಮ್ಮ ಹೊಸ ಶೋಧದ ಬಗ್ಗೆ ವಿವರ +ನೀಡಿದರು. + +ಅತಿಥಿಗಳು ಹಿಂದಿರುಗಿ ಬರುವ ತನಕ ಊಟ +ಮಾಡುವ ಮನಸ್ಸು ಇರಲಿಲ್ಲ. ಅತಿಥಿಗಳೆಲ್ಲ ಆ + + +ಸಪ್ಪಂಬರ 1991 + + + + + +ವೇಳೆಗೆ ಹಿಂದಿರುಗುವುದೇ ಹೆಚ್ಚು . ನಾವು ನಮ್ಮ +ವೇಳೆಗೆ ಊಟ ಮುಗಿಸಿದರೆ ಚೆನ್ನಾಗಿರುತ್ತದೆ +ಎಂದು ವಾದಿಸಿದರು. ಅವರೆಲ್ಲ ವಾಪಸ್ಸಾದದ್ದು +ಮಧ್ಯಾಹ್ನ ಮೂರು ಗಂಟೆಗೆ! ಎಳೆನೀರು +ಕುಡಿದು, ಆಯ್ದಕ್ರೀಂ ತಿಂದು, ಎಲ್ಲಿಯೋ +ವಡಾ-ಕಾಫಿ ಸೇವಿಸಿ, ಹಸಿವು ಇಲ್ಲವೆಂದು +ಯಾರೂ ಊಟ ಮಾಡಲಿಲ್ಲ. ಉಳಿದ ಅಡಿ +ಗೆಯೇ ರಾತ್ರೆಗೆ ತಾಜಾ ರೂಪ ತಾಳಿತು. ತೊವ್ವೆಗೆ + + +ಟೊಮ್ಯಾಟೊ, ಸಾರಿನ ಪುಡಿ ಸೇರಿಸಿ, ರಸಂ + + +ಸಾರೆಂದು ನಾಮಕರಣ ಮಾಡಿ ಅದಕ್ಕೆ ಪರಮಾಶಿ + + +ಇಂಗಿನ ಒಗ್ಗರಣೆ ಕೊಟ್ಟಾ ಯಿತು. ಅರ್ಧ ಅನ್ನಕ್ಕೆ +ಒಗ್ಗರಣೆ ಕೊಟ್ಟು ""ಫೋಡಣಿ'' ಭಾತ್‌ ಮಾಡಿ. +ದರು. ಮರುದಿನವೂ ಅಡಿಗೆ ಮಿಕ್ಕಿತು. ಆದರೆ + + +ಮಧ್ಯಾಹ್ನದ್ದೇ ಅಡಿಗೆ ರೂಪಾಂತರ ಹೊಂದಿತು. + + +ಸಾರಿಗೆ ಈರುಳ್ಳಿ ಬೀನ್ಸ್‌ ಬೇಯಿಸಿ ಸೇರಿಸಿ +ಸಾಂಬಾರ್‌ ಎಂದರು. ಬೆಳ್ಳುಳ್ಳಿ ಹಸಿ ಶುಂಠಿ, +ಈರುಳ್ಳಿಗಳನ್ನು ಚೆನ್ನಾಗಿ ಹುರಿದು ಅನ್ನಕ್ಕೆ ಸೇರಿಸಿ +ಪಲಾವ್‌ ಎಂದರು. ಇನ್ನೊಂದು ದಿನ ಉಳಿದ +ಗಟ್ಟ ಬೇಳೆಗೆ ತರಕಾರಿ ಸೇರಿಸಿ ಕೂಟು! ಎಂದು +ಕರೆದಾಗ ನನಗೆ ನಗೆ. ಮಿಕ್ಕಿ ಉಳಿದ ವ್ಯ ೦ಜನಗಳ +ಬಣ್ಣ ಬದಲಿಸುವುದು ಮತ್ತು ಭಾರಿ ಒಗ್ಗ ರಣೆ +ಕೊಡುವುದು, ಮನೆ ತುಂಬ ಘಮ್‌ ಅನ್ನಿಸು +ವುದೇ ಇವರ ಅಡಿಗೆಯ ಕೈ ಚಳಕವಾಗಿತ್ತು. + + +ಮಿಕ್ಕಿದ ಅನ್ನವನ್ನೇ ರಡು ಬಾರಿ ಲಿಂಬೂ +ಭಾತ್‌, ಚಿತ್ರಾನ್ನ? ದು. ಕರೆದು ಬೆಳಗಿನ +ಅಡಿಗೆಯವನ ರುಚಿ, + + +ನಾಶ್ರಾಕ್ಕೆ ತಿನ್ನಿಸಿದ. +ವಾಸನೆಯಿಲ್ಲದ ನ೪..ಎಕವನ್ನೇ ಊಟ ಮಾಡು +ತ್ತಿದ್ದ ಪಿಂಕಿಗೆ ಈ ಅತ್ಯಾ ಧುನಿಕ ಅಡಿಗೆ ತುಂಬ +ಇಷ್ಟವಾಯಿತು. ಅವನ್ನು ಸಿದ್ಧಪಡಿಸುವ ವಿಧಾನ +ಗಳನ್ನು ಬರೆದುಕೊಳ್ಳಲು ಬಂದಾಗ, ಕಕ್ಕಾವಕ್ಕಿ +ಯಾದ ನನ್ನ ನೆರವಿಗೆ ಇವರು ಬಂದರು. 6 +ಳದು ಹಳೇಕಾಲದ ಅಡಿಗೆ, ಮಾಪು, ಅಳತೆ, +ಒಂದೂ ಇಲ್ಲ. ಕಣ್ಣಿನ ಅಂದಾಜಿನ ಮೇಲೆಯೇ +ಎಲ್ಲ ಸೇರಿಸಿಬಿಡುತ್ತಾ ಳೆ. ನಾನು ಪ್ರತಿ ಐಟಮ್ಮಿನ +ಅಳತೆ, ತೂಕ, ಸೂತ್ರಗಳನ್ನು ಬರೆದು ಕಳಿಸು +ತ್ತೇನೆ' ಎಂದು ಆಶ್ವಾಸನೆಯಿತ್ತರು! + + +41 + + +ಮೈಸೂರು ನೋಡಿ ಹಿಂದಿರುಗಿದ ಮರುದಿನ +ಸೋದರಮಾವನ ಸಂಸಾರ ಮುಂಬಯಿಗೆ +ಹೊರಟು ನಿಂತಿತು. ಅವರನ್ನು ಟೈನು ಹತ್ತಿಸಿ +ಹಿಂದಿರುಗಿ ಇವರು ಆಲ್‌ಮೇರಾದಿಂದ ದೊಡ್ಡ +ಪೊಟ್ಟಣ ಣವೊಂದನ್ನು ಹೊರಗೆಳೆದು ನನ್ನ ಕೈಗಿ +ತ್ತರು. ತೆರೆದು ನೋಡುತ್ತೇನೆ. ಐದು ರೇಷ್ಮೆ +ಸೀರೆಗಳು! ಕಣ್ಣುಗಳನ್ನೇ ನಂಬಲಾಗಲಿಲ್ಲ. +ಇವೆಲ್ಲ ಹೇಗೆ ಬಂದವು? ಚೇತರಿಸಿಕೊಂಡು +ಕೇಳಿದೆ. "ಅಂದು ಮಾಮಾ, ಯಾರನ್ನೋ +ನೋಡಬೇಕೆಂದು ನನ್ನನ್ನು ಕರೆದುಕೊಂಡು +ಹೊರಗೆ ಹೋಗಿರಲಿಲ್ಲವೇ? ತಮ್ಮ ಮಗಳಿಗಾಗಿ +ನಾಲ್ಕು ರೇಷ್ಮೆ ಸೀರೆ ಕೊಂಡ ಅಂಗಡಿ +ಯಾವುದು? ಎಂದು ವಿಚಾರಿಸಿದರು. ಅವನ್ನು +ಮಾಮಿಯವರು ಕುಹಕದಿಂದ ಎತ್ತಿ ಹಾಕಿದ್ದು +ನೆನಪಿಗೆ ಬಂದು, ""ನೀವಾಗಿ ಇದನ್ನು ನೆನಪು +ಮಾಡಿದ್ದು ಒಳ್ಳೆಯದೇ ಆಯಿತು. ಅಂದಿನ +ಭಾರೀ ಭೋಜನಕೂಟದಲ್ಲಿ ಗಲಾಟೆಯಲ್ಲಿ ಸೀರೆ +ಗಳ ಹಣ ಕೊಡುವುದನ್ನು ಮಾಮಿಯವರು +ಮರೆತೇ ಬಿಟ್ಟರೆಂದು ಕಾಣುತ್ತದೆ'' ಎಂದು ಸಾವ +ಕಾಶವಾಗಿ ಹೇಳಿದೆ. ಕೂಡಲೇ ಮಾಮ ಹಣ +ಹಿಂದಿರುಗಿಸಿದರು. ಅದರಿಂದ ನಾನು ನಾಲ್ಕು +ಸೀರೆ ಕೊಂಡೆ. ಈ ಐದನೆಯದನ್ನೂ ತಮ್ಮ +ಪ್ರೀತಿಯ ಸೋದರ ಸೊಸೆಗೆ ಕೊಡಮಾಡಿ +ದ್ದಾರೆ,'' ಎಂದು ನಗುತ್ತ ಹೇಳಿದರು. ಈ ಘಟನೆ +ಅರಗಿಸಿಕೊಳ್ಳಲು ಕೊಂಚ ಸಮಯ ಹಿಡಿಯಿತು! + +ಮರು ಟಪಾಲಿಗೇ ಸೋದರಮಾವನವರ + + +ಯಮನ ಉತ್ತರ ಇ + + +ಪತ್ರ. ಬಂದಿದ್ದರಿಂದ ಅಡಿಗೆ ವಿಧಾನ ತರಿಸಿ +ಕೊಡಲು ಪಿಂಕಿ ಹೇಳಿರಬೇಕು ಎಂದುಕೊಂಡೆ. +ಆದರೆ ಅದರಲ್ಲಿ ಮಾಮಾ ಅವರು ತಮ್ಮ ಅಸಹಾ +ಯಕತೆಯನ್ನು ತೋಡಿಕೊಂಡಿದ್ದರು. +""ಬೆಂಗಳೂರಿಗೆ ಬಂದಾಗ ನೀವಿಬ್ಬರೂ +ಅನ್ಯೋನ್ಯವಾಗಿರುವ ರೀತಿ ನೋಡಿ ತುಂಬ +ಸಂತೋಷವಾಯಿತು. ಪರಮಾತ್ಮ ನಿಮ್ಮನ್ನು +ಹೀಗೆಯೇ ಇಟ್ಟಿರಲಿ. ಜನರ ದೃಷ್ಟಿಯಲ್ಲಿ +ನಾನೊಬ್ಬ ಅತ್ಯಂತ ಯಶಸ್ವಿ ವ್ಯಕ್ತಿ. ಆದರೆ ನನ್ನ +ಬವಣೆ ಏನೆಂದು ಹೇಳಲಿ? ತನ್ನ ಜಾತಕ ಬಲದಿಂ +ದಲೇ ನಾನು ಈ ಪದವಿಗೆ ಏರಿದೆ ಎಂದು ನಿನ್ನ +ಸೋದರತ್ತೆ ನಂಬಿದ್ದಾಳೆ. ಪ್ರತಿಯೊಂದರಲ್ಲೂ +ಈಕೆಯ ಅಧಿಕ ಪ್ರಸಂಗ ... ನೀವು ಒಂದು +ತಿಂಗಳ ಸಲುವಾಗಿ ನಮ್ಮಲ್ಲಿ ಬಂದವರು, ಒಂದು +ಊಟ ಕೂಡ ಮಾಡದೇ ಕೂಡಲೇ ಹಿಂದಿರುಗು +ವಂತೆ ಆದ ಸಂದರ್ಭ ಅಡಿಗೆಯವನಿಂದ ಗೊತ್ತಾ +ದಾಗ ಅಪಾರ ನೋವಾಯಿತು. ನಿಮ್ಮ ತೀರ +ಸಾದಾ, ಸರಳ ಜೀವನಕ್ಕೆ ಮಾರು ಹೋಗಿದ್ದೇನೆ. +ಮುಂದಿನ ವರ್ಷ ನಾನೊಬ್ಬನೇ ನಿಮ್ಮಲ್ಲಿ +ಬಂದು ಹೋಗುವೆ. ಬೇಡ ಎನ್ನಬೇಡಿ'' ಎಂದೆಲ್ಲ +ಕಳಕಳಿಯಿಂದ ಬರೆದಿದ್ದರು. ಆದರೆ ಆ ವರ್ಷ +ಮುಗಿಯುವುದರೊಳಗೆ ಮಾಮಾ ಹೃದಯಾಘಾ +ತದಿಂದ ಇಹಲೋಕ ಯಾತ್ರೆಯನ್ನು ಮುಗಿಸಿ +ದರು. ಅವರಿಗೆ ಆತ್ಮೀಯ ಆತಿಥ್ಯ ಒದಗಿಸುವ +ಅವಕಾಶವನ್ನು ಸದಾ ಕಾಲ ಕಳೆದುಕೊಂಡು +ಬಿಟ್ಟೆವು. ಈ + + +ಒಮ್ಮೆ ವಾಹನಾಪಘಾತವೊಂದರಲ್ಲಿ ಡೈವರ್‌ ಹಾಗೂ ಧರ್ಮಗುರು ಇಬ್ಬರೂ ಸತ್ತರು. +ಯಮ ದೂತರು ಡೈವರನನ್ನು ಸ್ವರ್ಗಕ್ಕೂ ಧರ್ಮಬೋಧಕನನ್ನು. ನರಕಕ್ಕೂ ಕರೆದೊಯ್ದರು. +ಇದೇಕೆ ಹೀಗೆ ಎಂದು ಧರ್ಮಗುರು ಕೇಳಿದಾಗ ಯಮಧರ್ಮನು "ನೀನು ಬೋಧನೆಯ ಕಾರ್ಯ + + +ದಲ್ಲಿ ತೊಡಗಿದ್ದಾಗ ಎಲ್ಲರೂ ನಿದ್ರಿಸುತ್ತಿದ್ದರು. ಆದರೆ ಈ ಡ್ರೈವರು ವಾಹನವನ್ನು ಓಡಿಸುತ್ತಿ +ದ್ದಾಗ ಎಲ್ಲರೂ ಪ್ರಾರ್ಥಿಸುತ್ತಿದ್ದರು. ಅವರವರು ಮಾಡಿದ ಕಾರ್ಯಕ್ಕನುಗುಣವಾಗಿ ಫಲ. + + +ಈಗಲಾದರೂ ತಿಳಿಯಿತೇ' ಎಂದ. + + +[3 ಕೆ.ವೆಂಕಣ್ಣಾ ಚಾರ್‌ + + + + + + + + + + +ಜು ಮಹಾರಾಷ್ಟ್ರ ಸರಕಾರಕ್ಕೆ ನಾವು ಕನ್ನಡಿಗರು +ಎಂಬ ದೃಷ್ಟಿಯಿಂದ ಮಲಮಕ್ಕಳು! ನಮ್ಮ ಸರ +ಕಾರಕ್ಕೆ ನಾವು ಹೊರನಾಡ ಕನ್ನಡಿಗರು! ಇತ್ತ +ಮನೆಗೂ ಅಲ್ಲ, ಅತ್ತ ಕೆರೆಗೂ ಇಲ್ಲ ಎಂಬ +ಪರಿಸ್ಥಿತಿ ನಮಗಿಂದು ಒದಗಿದೆ. ಒಳಗೆ ಬರಬೇ + + +ಕೆಂದು ತಡಪಡಿಸಿದರೂ ನಮ್ಮನ್ನು ಕೈ ಮಾಡಿ. + + +ಕರೆಯುವ ದಿಟ್ಟ ನಿಲುವಿನ ಕೆಚ��ಚೆ ದೆ ಧುರಿಣರು +ಇನ್ನೂ ಬರಬೇಕಾಗಿದೆ ...'' + + +೨ ಮಂಜುಳಾ ಪಡೆಸೂರ + + +""ಕರ್ನಾಟಕ ಸರಕಾರವು, ಕರ್ನಾಟಕ +ರಾಜ್ಯವು ಮೂಡಿ ಬಂದಂದಿನಿಂದ, ನಮ್ಮನ್ನು +ಮರೆತಿದೆಯೇನೋ ಎಂಬ ಭಾವನೆ ಗಡಿ ಕನ್ನಡಿಗ +ರಲ್ಲಿ ಬಲವಾಗಿ ಮೂಡಿದೆ.'' + +- ಅವರು ಹಾಗೇ ಇಂಥ ಅನೇಕ ವಾಸ್ತವ +ಸಂಗತಿಗಳನ್ನು ಹೇಳುತ್ತಲಿದ್ದರು. ಸುಮಾರು +ಅರ್ಧ ಗಂಟೆಯವರೆಗೆ ಸಾಗಿದ ಅವರ ಭಾಷಣ +ಎಲ್ಲಿಯೂ -ಭಾವಾವೇಶಕ್ಕೆಡೆಗೊಡಲಿಲ್ಲ. ರಾಜ +ಕೀಯ ಪುಢಾರಿಯ ಒಣ ಮಾತೂ ಅದಾಗಲಿಲ್ಲ. +ಕಳಕಳಿ ಮತ್ತು ಸವಾಲುಗಳಿಂದ ಕೂಡಿತ್ತು ಅವರ + + +NS 1991 + + +ಡಾ.ಸಿದ್ಧನಾಥರಿಗೆ +ಎಂಬತ್ನಾಲ್ಕು ವರ್ಷಗಳವರೆಗೂ +ಕನ್ನ ಡವೇ ಉಸಿರಾಯಿತು. + + + + + +ಮಾತು. ಕರ್ನಾಟಕ ಇತಿಹಾಸವೆಂಬ ಕನ್ನಡಿಗೆ +ಮೆತ್ತಿದ ರಾಜಕೀಯದ ದೂಳನ್ನು ಕೊಡಹುವ, +ನಿರಾಸಕ್ತಿಯ ಜಿಡ್ಡನ್ನು ತೊಳೆಯವ ಪ ಶ್ರಯತ್ನವ +ದಾಗಿತ್ತು. ಗಡಿನಾಡ "ಕನ್ನಡಿಗರಾದ ತಮ್ಮೆಲ್ಲರ +ಬಗ್ಗೆ ಕರ್ನಾಟಕ “ಎಲ್ಲಾದರೂ ಇರು, ಎಂತಾ +ದರೂ ಇರು, ನಮಗೇನು?' ಎಂಬ ಉದಾಸೀನ +ಭಾವ ತಾಳಿದುದರ ಬಗೆಗಿನ ನೋವು ಮಾತ್ರ +ಎದ್ದು ಕಾಣುತ್ತಿತ್ತು. + +ಹನ್ನೊಂದು ವರ್ಷಗಳ ಹಿಂದಿನ ಸಂಗತಿ +ಇದು. (1980, ಫೆಬ್ರವರಿ 20). ಬೆಳಗಾವಿಯ +ಲಿಂಗರಾಜ ಕಾಲೇಜಿನ ಮೈದಾನ. ಐವತ್ತೆರಡನೆ +ಕನ್ನಡ ಸಾಹಿತ್ಯ ಸಮ್ಮೇಳನ. ಗಡಿ-ಹೊರನಾಡ +ಕನ್ನಡಿಗರ ಗೋಷ್ಠಿಯಲ್ಲಿ ಆಹಿರಿಯ"“ಭಾವನಾ +ತ್ಮಕವಾಗಿ ಆಡಳಿತಾತ್ಮಕವಾಗಿ ಎಲ್ಲಿಯವರೆಗೂ +ನಾವು ಹೀಗೆ ಮನೆಯ ಹೊರಗಿರೋಣ ಹೇಳಿ'' +ಎಂದು ಕೇಳುತ್ತಿದ್ದಾಗ ಅಲ್ಲಿದ್ದ ರಾಜಕೀಯ +ಪುಢಾರಿಗಳು ಆಕಳಿಸುತ್ತಿದ್ದರು. + +ಹೌದು. ಈ ಆಲಸ್ಕ-ಆಕಳಿಕೆಗಳ ಪರಿಣಾಮ +ವಾಗಿಯೇ ಕನ್ನಡ ಡಿಂಡಿಮದ ಧ್ವನಿ ಕುಗ್ಗುತ್ತ +ಲಿದೆ. (ಅಥವಾ ನವೆಂಬರ್‌ ಒಂದರಂದು ಮಾತ್ರ + + +43 + + +ಕೇಳುತ್ತದೆ ಎನ್ನಿ). ಕರ್ನಾಟಕ ಏಕೀಕರಣದ +ಹೋರಾಟ ಆರಂಭವಾದಾಗಿನಿಂದಲೂ ಡಿಂಡಿ +ಮದ ಧ್ವನಿಯನ್ನು ಕೇಳದಂತೆ ಮಾಡುವ +ಪ್ರಯತ್ನ ನೆರೆರಾಜ್ಯಗಳವರಿಂದ ನಡೆದೇ ಇದೆ. +ಕನ್ನಡ ಭಾಷೆ ಮತ್ತು ಸಂಸ್ಕೃತಿ ಮೇಲೆ ನಿರಂತರ +ಕೊಡಲಿ ಪೆಟ್ಟು ಬೀಳುತ್ತಲೇ ಇದೆ. + +""ನಾವು ಎಲ್ಲಿದ್ದರೂ ಕನ್ನಡಿಗರಾಗಿಯೇ +ಬದುಕಬೇಕೆಂಬುದು ನಮ್ಮ ಛಲ, ನಿಮ್ಮ ಬೆಂಬಲ +ನಮಗೆ ಬಲ. ಕನ್ನಡದ ನೆಲ ಕುಲದಿಂದ ಕನ್ನಡದ +ಧರ್ಮದಿಂದ ನಮ್ಮನ್ನು ವಿಂಗಡಿಸಲು ಯಾರಿಂ +ದಲೂ ಸಾಧ್ಯವಿಲ್ಲ'' ಆ ಹಿರಿಯ (ಡಾ.ಸಿದ್ಧ +ನಾಥ ಬಳ್ಳಾರಿ) ಹೇಳಿದಾಗ ಗಡಚಿಕ್ಕುವ +ಚಪ್ಪಾಳೆ. ನಮ್ಮಲ್ಲಿ ಚಪ್ಪಾಳೆ ಶೂರರಿಗೇನು +ಕಡಿಮೆ? + +ಚಪ್ಪಾಳೆ ಶೂರರಾದ್ದರಿಂದಲೇ ನಾವು, ಕನ್ನಡಿ +ಗರು, ಕೈ ಬಿಟ್ಟು ಹೋದ ಕನ್ನಡ ಪ್ರದೇಶಗಳನ್ನು +ಮರಳಿ ಪಡೆಯುವ ಯತ್ನವನ್ನು ಕೈ ಬಿಟ್ಟು ಕೂತಿ +ದ್ದೇವೆ. "ರಾಜಕೀಯ ಕಾರಣಗಳಿಂದಾಗಿ' ಮಹಾ +ಜನ ವರದಿಯನ್ನು ಜಾರಿಗೆ ತರಲು ಒತ್ತಾಯ +ಮಾಡದೇ ನಮ್ಮ ಧುರೀಣರು ತೆಪ್ಪಗಿದ್ದಾರೆ. +"ನ್ಯಾಯಸಮ್ಮತ ಇತ್ಯರ್ಥ' ಯಾವ ಸರಕಾರಕ್ಕೂ +ಬೇಕಾಗಿಲ್ಲ. ಆದರೆ ತಮ್ಮ ನೆಲದಲ್ಲೇ ಪರಕೀಯ +ಪ್ರಜ್ಞೆಯಿಂದ ನರಳುತ್ತಿರುವ ಗಡಿನಾಡ ಕನ್ನಡಿ +ಗರ ಧ್ವನಿಯಾಗಿ ನ��ಂತ ಡಾ.ಸಿದ್ಧನಾಥ ಬಳ್ಳಾರಿ +ಯವರು ಮಾತ್ರ ತಮ್ಮ ಕೊನೆಯುಸಿರಿನವರೆಗೂ +(ನಿಧನ: 7-4-91) ಕನ್ನಡತನವನ್ನೂ, ಕನ್ನಡಿ +ಗರ ಹಿರಿಯ ಗುಣವಾದ ಸಹ ೃದಯತೆಯನ್ನೂ +ಮೆರೆದರು. + +ಸಿದ್ದ ರಾಮೇಶ್ವರನ ತಾಣ ಸೊನ್ನಲಾಪುರ +ಅಥವಾ ಸೂಲ್ಲಾಪುರವೆಂದರೆ ಡಾ. ಬಳ್ಳಾರಿಯವ +ರಿಗೆ ಪಂಚಪ್ರಾಣ. ಆ ನಗರದ ಸರ್ವತೋಮುಖ +ಬೆಳವಣಿಗೆಗೆ ಅವರು ಅಖಂಡ ಪರಿಶ್ರಮ +ಪಟ್ಟರು. ಅಲ್ಲಿಯ ಕನ್ನಡಿಗರಂತೂ ಸರಿಯೆ, +ಮರಾಠಿ ಭಾಷಿಕರು ಕೂಡ ಅವರನ್ನು "ಡಾಕ್ಟ ರ್‌ +ಸಾಹೇಬ್‌' ಎಂದು ಗೌರವದಿಂದಲೇ ಕಾಣುತ್ತಿ +ದ್ದರು. ಮರಾಠಿ ಪತ್ರಿಕೆಗಳಂತೂ ಸಿದ್ಧನಾಥರನ್ನು + + +44 + + +""ಸೋಲಾಪೂರ ಸಾಠಿ ತಳಮಳಣಾರೆ ಡಾಕ್ಟರ್‌'' +(ಸೊಲ್ಲಾಪುರಕ್ಕಾಗಿ ತಳಮಳಿಸುವ ಡಾಕ್ಟರ್‌) +ಎಂದೇ ಕರೆಯುತ್ತಿದ್ದವು. ಡಾ.ಬಳ್ಳಾರಿಯವರ +ನಿಧನದ ಮರುದಿನ ಮರಾಠಿ ಪತ್ರಿಕೆಗಳು ಅವರ +ಕುರಿತು ಅಗ್ರಲೇಖನಗಳನ್ನೂ, ಸುದೀರ್ಫ್ಥ ಲೇಖ +ನಗಳನ್ನೂ ಪ್ರಕಟಿಸಿದುವೆಂದರೆ ಅವರು ಅಲ್ಲಿಯ +ಜನಜೀವನದೊಂದಿಗೆ ಅದೆಷ್ಟು ಹಾಸುಹೊಕ್ಕಾಗಿ +ದ್ದರೆಂಬುದರ ಅರಿವಾಗುತ್ತದೆ. + +ಡಾ.ಸಿದ್ದನಾಥ ಬಳ್ಳಾರಿ ಒಂದು ದೃಷ್ಟಿ +ಯಿಂದ ಭಾಷಾಬಾಂಧವ್ಯದ ಹರಿಕಾರನಾಗಿ +ನಿಂತರು. ""ಗಡಿ ವಿಷಯದ ವೈಷಮ್ಯವನ್ನು +ರಾಜಕಾರಣಿಗಳು ಬೆಳೆಸುತ್ತಾರೇನೋ ನಿಜ. +ಆದರೆ ಅದಕ್ಕಾಗಿ ಭಾಷಾವಿವಾದವನ್ನೆ ಕೆ ಹೆಚ್ಚು +ಬೆಳೆಸಬೇಕು? ರಾಷ್ಟ್ರದ ಐಕಮತ್ಯದ ದ ಷ್ಟಿ +ಯಿಂದ ಈ ಎವಾದಕ್ಕೆ ನೀರೆರೆಯುವುದೆಂದರೆ +ಅದು ಸ್ವನಾಶದ ದಾರಿ'' ಎಂದು ನಂಬಿದ್ದ ಬಳ್ಳಾ +ರಿಯವರು ಕನ್ನಡ-ಮರಾಠಿ ಭಾಷಿಕರ ಪಾಲಿನ +ಆಧಾರಸ್ತಂಭವಾಗಿ ನಿಂತರು. ಅಂತೇ ಮರಾಠಿ +ದಿನ ಪತ್ರಿಕೆ "ಸಂಚಾರ' ತನ್ನ ಅಗ್ರಲೇಖನದಲ್ಲಿ +""ಜಾಜಿ ಮಲ್ಲಿಗೆಯಂತೆ ಅವರು ಸದಾ ಆನಂದವ +ನ್ನೀಯುತ್ತಿದ್ದರು'' ಎಂದು ವರ್ಣಿಸಿದೆ. + +"`ಸಹಜೀವನ-ಸಹಬಾಳ್ವೆ ಇಂದು ನಮ್ಮ +ರಾಷ್ಟ್ರದ ನೆಮ್ಮದಿಗೆ ಅತ್ಯವಶ್ಯ ಸೂತ್ರ ಎಂಬು +ದನ್ನು ಯಾರಾದರೂ ಅರಿತುಕೊಂಡಿದ್ದರೆ +ಅವರು ಗಡಿಕನ್ನಡಿಗರು ಮಾತ್ರ. ಯಾಕೆಂದರೆ, +ದ್ವೇಷ-ಕಟುತ್ವಭಾವಗಳು ಪ್ರಗತಿಪಥದೆಡೆ ನಮ್ಮ +ನ್ನೆಂದೂ ಕರೆದೊಯ್ಯಲಾರವು. ಐಕಮತ್ಯದ +ವಿಸ್ತಾರವನ್ನು ಎಷ್ಟು ಹೆಚ್ಚು ಸಾಧ್ಯವೋ ಅಷ್ಟು +ಮಾಡುತ್ತಲೇ ಇದ್ದರೆ ಬಾಳಿಗೊಂದು ನೆಮ್ಮದಿ'' +ಎಂದು ದೃಢವಾಗಿ ನಂಬಿದ್ದವರು ಡಾ. ಬಳ್ಳಾರಿ. + +ಹಗರಿಬೊಮ್ಮ ನಹಳ್ಳಿಯವರಾದ (ಬಳ್ಳಾರಿ +ಜಿಲ್ಲೆ) ಡಾ.ಸಿದ್ಧನಾಥ ವಿದ್ಯಾರ್ಥಿ ದೆಸೆಯಲ್ಲೇ +ಗಾಂಧೀಜಿಯ ಪ್ರಭಾವಕ್ಕೊಳಗಾಗಿ ಹೋರಾ +ಟದ ಬದುಕಿನಲ್ಲಿ ಅಡಿಯಿಟ್ಟ ವರು. ತಮ್ಮ ತಾರು +ಣ್ಯದಲ್ಲಿ ಅವರು ಮನೆಗಿಂತ ಸೆರೆಮನೆಯಲ್ಲಿ +ದ್ದುದೇ ಹೆಚ್ಚು. ಸ್ವಾತಂತ್ರ್ಯ ಹೋರಾಟ-ಶಿಕ್ಷಣ. + + +ಕಗೂನವಿ + + +ಪೂರೈಕೆಗಳನ್ನು ಒಟ್ಟೊಟ್ಟಿಗೆ ನಡೆಯುವುದು +ಸಾಧ್ಯವೇ? ಪಂ.ತಾರಾನಾಥರ ವಿದ್ಯಾಪೀಠದಲ್ಲಿ +ಓದಿ ಮುಂದೆ ಆಯುರ್ವೇದ ವೈದ್ಯಕೀಯ ಶಿಕ್ಷ +ಣಕ್ಕಾಗಿ ಅವರು ನಡೆದದ್ದು ಹರಿದ್ವಾರ- +ಕಲಕತ್ತೆಯೆಡೆಗೆ. i + +ಹರಿದ್ವಾರದಲ್ಲಿ ಮೂವರು ಸದಸ್ಕರನ್ನೊಳ + +"ಗೊಂಡ "���ರ್ನಾಟಕ ಸಂಘ'ವನ್ನು ಕಟ್ಟಿದ ಸಿದ್ಧ + +ನಾಥರು, ಅಲ್ಲಿಗೆ ಬರುವ ಕರ್ನಾಟಕದ ಯಾತ್ರಿಕ +ರಿಗೆ ಅನುಕೂಲವಾಗುವಂತೆ ಧರ್ಮಛತ್ರವೊಂ +ದನ್ನು ಸ್ಥಾಪಿಸಿದರು. (ಅದರ ಸುಧಾರಣೆಗಾಗಿ +ಅವರು ಮೈಸೂರು ಮಹಾರಾಜರಿಗೆ ಲಿಖಿತ +ನಿವೇದನೆಯೊಂದನ್ನು ಮಾಡಿಕೊಂಡುದರ ಫಲ +ವಾಗಿ ಇಂದಿಗೂ ಆ ಧರ್ಮಶಾಲೆ ಸಕಲಸೌಕ +ರ್ಯಗಳಿಂದ ಕಾರ್ಯಗೈಯುತ್ತಿದೆ.) ನಂತರ +ಕಲಕತ್ತೆಯಲ್ಲಿ ಶಿಕ್ಷಣ ಮುಂದುವರೆಸಿ ಪದವೀಧ +ರರಾಗಿ ಮರಳಿ ಕೊಟ್ಟೂರಿಗೆ ಬಂದರು. + +ಕೊಟ್ಟೂರಿನಲ್ಲಿ 1932ರ ಸುಮಾರಿಗೆ ದಲಿತ +ಸೇವೆ, ಅಸ್ಪೃಶ್ಯತಾ ನಿವಾರಣೆ, ಸಾಕ್ಷರತಾ + +- ಪ್ರಚಾರ, ರಾಷ್ಟ್ರೀಯ ಭಾವನೆಯ ಜಾಗೃತಿಗಳಿ + +ಗಾಗಿ "ದೀನ ಸೇವಾಶ್ರಮ' ಸ್ಥಾಪಿಸಿ ಮಹಾತ್ಮಾಜಿ +ಯಿಂದ ಅದಕ್ಕೆ ಅಡಿಗಲ್ಲು ಹಾಕಿಸಿದ್ದ ಸಿದ್ಧನಾ +ಥರು ಹತ್ತು ವರ್ಷಗಳ ನಂತರ ಅಲ್ಲಿಗೆ ಬಂದಾಗ +"ಕ್ವಿಟ್‌ ಇಂಡಿಯಾ ಚಳುವಳಿ' ಆರಂಭವಾಗಿತ್ತು. +ಮತ್ತೆ ಸ್ವಾತಂತ್ರ್ಯ ಹೋರಾಟ-ಸೆರೆಮನೆವಾಸ. +(ಆಗ ಅವರೊಂದಿಗೆ ಜೇಲಿನಲ್ಲಿದ್ದವರು ಎಸ್‌. +ನಿಜಲಿಂಗಪ್ಪ). ಕರ್ನಾಟಕ ಪ್ರದೇಶ ಕಾಂಗ್ರೆಸ್‌ +ಸಮಿತಿಯಲ್ಲಿ ಬಳ್ಳಾರಿಯನ್ನು ಕೆಲಕಾಲ ಪ್ರತಿನಿಧಿ +ಸಿದ್ದರು ಸಿದ್ಧನಾಥ. + +ಕುಟುಂಬದಲ್ಲಿ ನಡೆದ ದುರ್ಫ್ಥಟನೆಯೊಂದ +ರಿಂದಾಗಿ ಕೊಟ್ಟೂರನ್ನು ಬಿಡಬೇಕಾಗಿ ಬಂದಾಗ +ಡಾ.ಸಿದ್ಧನಾಥ ಹಿಡಿದದ್ದು ಸೊಲ್ಲಾಪುರದ ಹಾದಿ +ಯನ್ನು. ಅಲ್ಲಿಯ ನಗರ ಮಹಾಪಾಲಿಕೆಯ +ವೈದ್ಯಾಧಿಕಾರಿಯಾಗಿ ಮೂರು ದಶಕಗಳ ಕಾಲ +ಸೇವೆ ಸಲ್ಲಿಸಿದ ಸಿದ್ಧನಾಥರು ಅದನ್ನು ನಮ್ಮ +ಲ್ಲಿಯ "ಮುನಸಿಪಲ್‌ ದವಾಖಾನೆ'ಗಳಂತಿಡದೆ +ನಿಜವಾದ ಆರೋಗ್ಯ ಮಂದಿರವನ್ನಾಗಿಸಿದರು. + + +ಸಪ್ಪಂಬರ 1991 + + + + + +ಹಾದಿ +ನಾನು ಮುಂದೆ ಮುಂದೆ ಹೋದಂತೆ ನಾನುನಡೆದ ಹಾದಿ +ಹಿಂದೆ ಹಿಂದೆ ಬರುತ್ತಿದೆ ನಾನು ನಿಂಡಲ್ಲಿಗೆ ನಿಂತು +ನಾನು ಕುಳಿತಲ್ಲಿಗೆ ಕುಳಿತು ನಾನು ಮಲಗಿದಲ್ಲಿಗೆ +ಮಲಗಿ ನಾನು ಹೋದಲ್ಲಿಗೆ ಹೋಗುತ್ತಿರುತ್ತದೆ. + + +ಚೆನ್ನ ಣ್ಣ ವಾಲೀಕಾರ + + + + + +ಜತೆ ಜತೆಗೆ ಸೊಲ್ಲಾಪುರ ನಿವಾಸಿಗಳ ಸಾಂಸ್ಕೃತಿಕ +ಶೈಕ್ಷಣಿಕ ಆರೋಗ್ಯವೂ ಸುಧಾರಿಸುವಂತೆ ಶ್ರಮಿ +ಸಿದರು. + +ಎಲ್ಲರನ್ನೂ ಹಚ್ಚಿಕೊಂಡು- ಮೆಚ್ಚಿಕೊಂಡು +ಬಾಳಿದ ಡಾ.ಸಿದ್ಧನಾಥರು ಸೊಲ್ಲಾಪುರದ ಜನ +ಮಾನಸದಲ್ಲಿ ನೆಲೆ ನಿಂತರು. ""ಎಲ್ಲರೊಂದಿಗೆ +ತಮ್ಮ ಅನ್ನ-ಅನುಭವಗಳನ್ನು ಹಂಚಿಕೊಂಡ +ಮಹಾನುಭಾವ'' ಎಂದು ಅವರನ್ನು ಸೊಲ್ಲಾ +ಪುರದವರೆಲ್ಲ ನೆನೆಯುತ್ತಾರೆ. + +ನಿಜಲಿಂಗಪ್ಪನವರು ಕರ್ನಾಟಕದ ಮುಖ್ಯ +ಮಂತ್ರಿಯಾಗಿದ್ದ ಸಂದರ್ಭ. ಡಾ.ಸಿದ್ದನಾಥರು +ಸೊಲ್ಲಾಪುರದಿಂದ ಅವರಿಗೊಂದು ಒತ್ತಾಯ +ಪೂರ್ವಕ ವಿನಂತಿಪತ್ರ ಬರೆದರು - "ಕರ್ನಾಟಕದ +ಮೆಡಿಕಲ್‌ ಮತ್ತು ಇಂಜಿನಿಯರಿಂಗ್‌ ಕಾಲೇಜುಗ +ಳಲ್ಲಿ ಸೊಲ್ಲಾಪುರದ ವಿದ್ಯಾರ್ಥಿಗಳಿಗಾಗಿ ಹತ್ತು +ಜಾಗಗಳನ್ನು ಮೀಸಲಿಡಬೇಕು' ಎಂದು. ನಿಜಲಿಂ +ಗಪ್ಪನವರೊಂದಿಗೆ ಈ ಕುರಿತು ಅನೇಕ ದಿನಗಳ +ಪತ್ರವ್ಯವಹಾರ, ಮಾತುಕತೆ ನಡೆಯಿತು. +ಕೊನೆಗೂ ಅವರ ಮಾತಿಗೇ ಮೇಲುಗೈ. ಇದರಿ��� +ದಾಗಿ ಸೊಲ್ಲಾಪುರದ ಕನ್ನ ಡಿಗ ವಿದ್ಯಾರ್ಥಿಗ +ಳಷ್ಟೇ ಅಲ್ಲ, ಮರಾಠಿ ಭಾಷಿಕರಿಗೂ- +ಅಲ್ಪಸಂಖ್ಯಾತ ವರ್ಗದವರಿಗೂ ಪ್ರವೇಶಾವ +ಕಾಶ ದೊರೆಯಿತು. ಅದೂ ಕ್ಯಾಪಿಟೇಶನ್‌ ಫೀ +ಇಲ್ಲದೆಯೆ! + +""ಗಡಿ ಪ್ರಶ್ನೆ ಬಗೆ ಹರಿಯಲಿ, ಬಿಡಲಿ - +ಆದರೆ ಗಡಿಯಲ್ಲಿರುವ ಕನ್ನಡ-ಮರಾಠಿ ವಿದ್ಯಾ +ರ್ಥಿಗಳಿಗೆ ಅದರ ಬಿಸಿ ತಾಗದಿರಲಿ'' ಎಂದು +ಬಯಸುತ್ತಿದ್ದ ಡಾ.ಸಿದ್ಧನಾಥರದು ಎಂಥ +ಉದಾತ್ತ ಮನಸ್ಪಲ್ಲವೆ? ಕನ್ನಡ-ಮರಾಠಿ, + + +45 + + +ಹಿಂದಿ, ತೆಲುಗು, ಬಂಗಾಳಿ ಭಾಷೆಗಳನ್ನು ಸರಾಗ +ವಾಗಿ ಮಾತಾಡಬಲ್ಲವರಾಗಿದ್ದ ಅವರು ಆ +ಕಾರಣದಿಂದಲೇ ಎಲ್ಲರನ್ನೂ ಹತ್ತಿರವಾಗಿಸಿ +ಕೊಂಡಿರಲು ಸಾಕು. ಆ ಆತ್ಮೀಯತೆ, ನಗು +ಮುಖ, ಮೃದುನುಡಿಗಳು ಎಂಥ ಜಾಡ್ಯವನ್ನೂ- +ಎಂಥ ದ್ವೇಷವನ್ನೂ ದೂರ ಮಾಡಿಬಿಡುವಂ +ಥವು. ಸಾರ್ವಜನಿಕ ಜೀವನದಲ್ಲಿ ಒಬ್ಬ ವ್ಯಕ್ತಿ +ಜನಾನುರಾಗಿಯಾಗುವುದರ ಗುಟ್ಟಲ್ಲವೆ ಈ +ಆತ್ಮೀಯತೆ. + +ಕನ್ನಡವನ್ನು “ಕಾನಡಿ' ಎಂದೂ ಗಡಿಗೆಯೊ +ಳಗೆ ಕಲ್ಲು ಹಾಕಿ ಕುಲುಕಾಡಿದಂತೆ ಕೇಳುತ್ತ +ದೆಂದೂ ಚೇಷ್ಟೆ ಮಾಡುತ್ತಿದ್ದ ಮರಾಠಿ ಭಾಷಿಕ +ರಿಗೆ ಕನ್ನಡವನ್ನು "ಕನ್ನಡ' ವೆಂದೇ ಉಚ್ಚರಿಸಲು +ಹೇಳಿಕೊಟ್ಟರು ಸಿದ್ಧನಾಥ. ಅಷ್ಟೇ ಅಲ್ಲ, ಕನ್ನ +ಡದ ಸಂಸ್ಕೃತಿ-ಸಾಹಿತ್ಯಗಳ ಪರಿಚಯವನ್ನೂ +ಮಾಡಿಕೊಟ್ಟರು. ನಮ್ಮ ರಂಗವೈಭವದ +ಪರಿಚಯ ಮರಾಠಿಗರಿಗೆ ಆಗಲೆಂಬ ಉದ್ದೇಶ +ದಿಂದ ಸುಳ್ಳದ:ಶ್ರೀ ಶೈಲ ಮಲ್ಲಿಕಾರ್ಜುನ ನಾಟ್ಯ +ಸಂಘದ “ಕಿತ್ತೂರು ಚೆನ್ನಮ್ಮ' ನಾಟಕವನ್ನು +ಸೊಲ್ಲಾಪುರದಲ್ಲಿ ವ್ಯವಸ್ಥೆ ಗೊಳಿಸಿದರು. ತಿರು +ಗುವ ರಂಗಮಂಚ, ಜೀವಂತ ಆನೆ, ಕುದುರೆಗಳ +ಪ್ರವೇಶ, ನುರಿತನಟನಟಿಯರ ಅಭಿಯನ ಚಾತು +ರ್ಯಗಳಿಂದಾಗಿ ನಾಟಕವನ್ನು ಬಾಯ್ದೆರೆದು +ನೋಡಿಯೇ ನೋಡಿದರು ಮರಾಠಿ ಭಾಷಿಕರು. +ಒಂದು ವರ್ಷದವರೆಗೆ ಕನ್ನಡ ರಾಣಿ ಅಲ್ಲಿ ಕತ್ತಿ +ರುಳಪಿಸಿದಳು. + +ಕರ್ನಾಟಕದ ರಾಜಧಾನಿಯೊಂದಿಗೆ ಸಂಪರ್ಕ +ಸುಲಭವಾಗಲೆಂಬ ಹಿರಿಯಾಸೆಯಿಂದ ಸೊಲ್ಲಾ +ಪುರದಿಂದ ಬೆಂಗಳೂರಿಗೆ ರೆ ಲು ಓಡಬೇಕೆಂದು +ವಾದಿಸಿ ಯಶಸ್ವಿಯಾದವರು ಡಾ. ಸಿದ್ಧನಾಥ. ಆ +ಕಾರಣದಿಂದಲೇ ಇಂದು ಸೊಲ್ಲಾಪುರದ ವ್ಯಾಪಾ +ರಸ್ಕರು' ಗೋಲಗುಮ್ಮಟ ಎಕ್ಸ್‌ಪ್ರೆಸ್‌' ಮೂಲಕ +ಬೆಂಗಳೂರಿಗೆ ಹೋಗಿ ಬರುವುದು ಸಾಧ್ಯವಾ +ಗಿದೆ. ಹಾಗೆಯೇ ಸೊಲ್ಲಾಪುರ-ಮೆ ಸೂರುಗಳ +ನಡುವೆ ಬಸ್‌ ವ್ಯವಸ್ಥೆಯೂ ಆಗಿದೆ. + + +ಅನೇಕ ಕನ್ನಡ ಪತ್ರಿಕೆಗಳ "ಸೊಲ್ಲಾಪುರ +ವರದಿಗಾರ'ರಾಗಿ ಕೆಲಸ ಮಾಡಿದ ಡಾ. ಬಳ್ಳಾರಿ +ಯವರು ಸೊಲ್ಲಾಪುರದಲ್ಲಿ ನಡೆದಾಡುವ +ಲೈಬ್ರರಿ ಎನಿಸಿದರು. ನಿತ್ಯ ಹತ್ತಾರು ಪತ್ರಿಕೆಗ +ಳನ್ನು ಕೊಂಡು ಓದಿ ಉಳಿದವರಿಗೂ ಓದಲು +ಹಚ್ಚದಿದ್ದರೆ ಅವರಿಗೆ ನಿದ್ದೆಯೇ ಬರುತ್ತಿರಲಿಲ್ಲ. +ಕರ್ನಾಟಕ ಏಕೀಕರಣ ಇತಿಹಾಸದ ಅಭ್ಯಾಸ +ಮಾಡಬೇಕಾದರೆ ಡಾ.ಬಳ್ಳಾರಿಯವರು ಸಂಗ್ರಹಿ +ಸಿಟ್ಟ "ಪೇಪರ್‌ ಕಟಿಂಗ್ಸ್‌ ಫೈಲ್‌' ನೋಡಬೇಕು. + +ದ.ರಾ. ಬೇಂದ್ರೆಯವರೊಂದಿಗೆ ಡಾ. ಬಳ್ಳಾರಿ +ಯವರು ನಡೆಸುತ್ತಿದ್ದ ಸಾಹಿತ್ಯಕ- ಚರ್ಚೆಗಳನ್ನು +ಬರೆದು ಪ್ರಕಟಿಸಿದರೆ ಅದೊಂದು ಅಮೌಲ್ಯ +ಕೃತಿಯಾದೀತು. ಶ್ರೀಮತಿ ಜಯದೇವಿತಾಯಿ +ಲಿಗಾಡೆಯವರಿಂತೂ ಕನ್ನಡದ ಕೆಲಸಕ್ಕೆ ಬಳ್ಳಾರಿ +ಯವರನ್ನೇ ನಂಬಿದ್ದರು. ಮಹಾರಾಷ್ಟ್ರ ಸರಕಾರ +ದೊಂದಿಗೆ ಪಟ್ಟು ಹಿಡಿದು ಕನ್ನಡ ಪಠ್ಯಪುಸ್ತಕ +ಗಳು ಪ್ರಕಟವಾಗುವಂತೆ ನೋಡಿಕೊಂಡರು. ಆ +ಪ್ರದೇಶಗಳಲ್ಲಿ ಕನ್ನಡ ಉಳಿಯಲು ಬೆಳೆಯಲು +ನೂರಾರು ಕನ್ನಡ ಶಾಲೆಗಳು ಬೇಕೆಂಬುದನ್ನು +ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಮನದ +ಟ್ಟಾಗಿಸಿ ಯಶಸ್ವಿಯಾದರು. ಮಹಾಜನ ಆಯೋ +ಗದೆದುರು ಗಡಿಭಾಗದ ಕನ್ನಡಿಗರ ಅಹವಾಲನ್ನು +ಪರಿಣಾಮಕಾರಿಯಾಗಿ ಮಂಡಿಸಿದರು. ಭಾಷಾ +ವಾರು ಚಳವಳಿಯ ಅಂಗವಾಗಿ ಇಂದಿರಾ ಗಾಂಧಿ +ಯವರೆದುರು ತಮ್ಮ ವಾದ ಮನವಿಯನ್ನು +ಇರಿಸಿ, * ಕರ್ನಾಟಕ ಕಾವೇರಿಯಿಂದ ಗೋದಾವ +ರಿಯವರೆಗಿದೆ. ಕೊನೆ ಪಕ್ಷ ಸಾಂಗ್ಲಿ, ಜತ್ತ, ಅಕ್ಕಲ +ಕೋಟೆ, ಸೊಲ್ಲಾಪುರ, ಮಂತ್ರಾಲಯ, ಮಂಜೇ +ಶ್ವರಗಳಾದರೂ ಕನ್ನಡ ನಾಡಿಗೆ ಸೇರಬೇಕು'' +ಎಂದು ಒತ್ತಾ ಯಿಸಿದ್ದರು. + +ಕಾಯಾ-ವಾಚಾ- ಮನಸಾ ಅಖಂಡ ಕರ್ನಾ +ಟಕವನ್ನು ಬಯಸಿದ್ದ ಡಾ. ಬಳ್ಳಾರಿ ಕಣ್ಮರೆಯಾ +ದರು ನಿಜ. ಆದರೆ ಅವರ ಆದರ್ಶಗಳು, ಆಶಯ +ಗಳು ಈಡೇರುವಂತೆ ನೋಡಿಕೊಳ್ಳಬೇಕಾದ್ದು +ಕನ್ನ ಡಿಗರೆಂದೆನಿಸಿಕೊಳ್ಳುವವರ ಕರ್ತವ್ಯ. ಕಿ + + +~~ + + +46 + + +ಸ್ರ. + + +11 + + + + + +ನಮ್ಮ ಮನೆಯ ಕೆಲಸದವಳು ತುಂಬ +ಚುರುಕು. ದಕ್ಷ ಹಾಗೂ ಸಮಯ ಪ್ರಜ್ಞೆಯ +ವಳು. ಅದೊಂದು ದಿವಸ ಅವಳು ಕೆಲಸಕ್ಕೆ ಬರು +ವಾಗ ತುಂಬ ತಡ. ಅವಳ ಮಾಸಿದ ಸೀರೆ, ಹರಿದ +ಕುಪ್ಪುಸ ಹಾಗೂ ಕೆದರಿದ ಕೂದಲು ಅವಳಿಗೆ +ಏನೋ ಆಗಬಾರದ್ದು ಆದಂತೆ ಕಾಣುತ್ತಿತ್ತು. +ನಾನುನೇರವಾಗಿಕೇಳಲುಸ್ವಲ್ಪ ಸಂಕೋಚಪ + + +ಟ್ರರೂ, ನನ್ನವಳು ಕುತೂಹಲ ಹತ್ತಿಕ್ಕ +ಬೇಕಲ್ಲ ""ಇದೇನೆ ನಿನ್ನ ಅವಾಂತರ?'' ನನ್ನ + + +ವಳು ಕೇಳುತ್ತಾಳೆ. ನನ್ನ ಆಶ್ಚರ್ಯ, ಆತಂಕ + + +ಹಾಗೂ ನೆಮ್ಮದಿಗೆ ಅಂತಹದೇನು ಆಗಿರಲಿಲ್ಲ. +ಸುಮಾರಾಗಿ ಚೆನ್ನಾಗಿರುವ ಅವಳ ಮೇಲೆ +ಯಾರೂ ಕೆ 3 ಮಾಡಿರಲಿಲ್ಲ. ನಗರ ಸೌಂದರ್ಯ +ಕ್ಕಾಗಿ ಯಾವ ಸರಕಾರವೂ ಅವಳ ಪುಟ್ಟ ಗುಡಿಸ + + +ಲಿಗೆ ಬುಲ್‌ಡೋಜರ್‌ ಡಓಡಿಸಿರಲಿಲ್ಲ! +ಅವಳ ಮಾತಿನಲ್ಲೇ ಹೇಳುವು +ದಾದರೆ, + + +ಸಾಲಮೇಳದ ಕಾರ್ಯಕ್ರಮದ ಅಡಿಯಲ್ಲಿ +ಸಾಲಕ್ಕೆ ಅರ್ಜಿ ಹಾಕಲು ರಾಷ್ಟ್ರೀಕ ತ ಬ್ಯಾಂಕಿಗೆ + + +ಸಪ್ಪಂಬರ 1991 + + +ಹೋಗಿದ್ದಳು. ಒಳ್ಳೆಯ ಡ್ರೆಸ್‌ ಮಾಡಿಕೊಂಡರೆ +ಇವಳಿಗೆ ಸಾಲದ ಅವಶ್ಯಕತೆ ಇಲ್ಲವೆಂದು ಸಾಲ +ಕೊಡುವುದಿಲ್ಲವಂತೆ - ಸಿಗುವ 5000/- ಸಾಲ +ದಲ್ಲಿ 3000/- ರೂ. ಬ್ಯಾಂಕಿನವರಿಗೆ ಪೊಲೀಸ +ರಿಗೆ ಲಂಚದಂತೆ - ಉಳಿದ 2000/-ರೂ ಕೆ ಗೆ +ಸಿಗುವುದಂತೆ ....! ಅದನ್ನೂ ಕೂಡ ಹಿಂತಿರುಗಿ +ಡುವ ಅವಶ್ಯಕತೆಯಿಲ್ಲ ವಂತೆ ....! ಹೀಗಂತ +ಅವಳ ಗಲ್ಲಿಯ ಲೀಡರ್‌ ಹೇಳಿರುವನಂತೆ - +ಸ್ವತಃ ಬ್ಯಾಂಕ ಉದ್ಯೋಗಿಯಾದ ನನ್ನ ಹ ದಯ +ಬಡಿತ ತೀವ್ರವಾಗುತ್ತದೆ. + +9 ರಮಾನಂದಶರ್ಮಾ +ಅಲಲಿ ಹತ್ತು ವರ್ಷಗಳ ಹಿಂದಿನ ಒಂದು +ಘಟನೆ. (ಉದ್ದೇಶ ಫೂರ್ವಕ ಅನೇಕ ವರ್ಷಗಳ +ನಂತರ ಘಟನೆಯ ಕುರಿತು ಬರೆಯುತ್ತಿ ದ್ದೇನೆ. ) +ಅಂದು ಜಿಲ್ಲೆಯ ಓರ���ವ ವಿದ್ವಾಂಸರ ಭಾಷಣ. +ಎಂದಿನಂತೆ ಕಿಕ್ಕಿರಿದ ಜನ. ನಾವು ನಾಲ್ಕು ಜನ +ಮಿತ್ರರು. ಒಬ್ಬರು ಯಕ್ಷಗಾನ ಕಲಾವಿದರು, +ಇಬ್ಬರು ಕಾಲೇಜು ಉಪನ್ಯಾಸಕರು ಮುಂದಿನ +ಪಂಕ್ತಿಯಲ್ಲಿ ಆಸೀನರಾಗಿದ್ದೆವು. ಅಂದಿನ ಭಾಷ +ಕಾರರು ಉದಯೋನ್ಯು ಖ ಕಲಾವಿದರು, ಕವಿ +ಗಳು, ವಿಮರ್ಶಕರು, ವಾಗ್ಧಿ ಗಳು ಎಲ್ಲವೂ ಆಗಿ +ದ್ದರು! ಪ್ರತಿದಿನವೆಂಬಂತೆ ಪತ್ರಿಕೆಗಳ ಮೂಲಕ +ಅವರ ಕೀರ್ತಿಯ ಪರಿಮಳ ಹರಡುತ್ತಲೇ ಇತ್ತು. +ಆಗಾಗ ಜಿಲ್ಲೆಯ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ +ಲೇಖನಗಳೂ +ಕಾಣಿಸಿಕೊಳ್ಳುತ್ತಿದ್ದುವು. ಹೀಗಾಗಿ ಈ ಯುವ +ವಿದ್ವಾಂಸರ ಭಾಷಣವನ್ನು ಕೇಳುವುದರಲ್ಲಿ +ನಾವೂ ತೀವ್ರ ಆಸಕ್ತರಾಗಿದ್ದೆವು. + +ಭಾಷಣ ಪ್ರಾರಂಭವಾಯಿತು, ಒಂದು +ಘಂಟೆಯ ಕಾಲ ನಿರರ್ಗಳವಾಗಿ ವಾಕ್ವ ವಾಹ ಹರಿ +ಯಿತು! ಸಮಯಕ್ಕೆ ಸರಿಯಾಗಿ ಮುಕ್ತಾಯವೂ +ಆಯಿತು. + +ಈ ಕಾರ್ಯಕ್ರಮದ . ತರುವಾಯ +ಬೇರೊಂದು ಮನೋರಂಜನಾ ಕಾರ್ಯಕ್ರಮ +ಎತ್ತು. ಹಾಗಾಗಿ ಸಭೆ ಚದುರಿದರೂ ನಾವು +ನಾಲ್ವರು ಅಲ್ಲೇ ಕುಳಿತಿದ್ದೆವು. + +47 + + +ಆದರೆ ಆ ದಿನದ ಭಾಷಣದ ಕುರಿತು ನಮ್ಮಲ್ಲಿ +ಯಾರೂಬ್ಬರೂ ಚಿಕಾರವೆತ್ತಲಿಲ್ಲ. ಸುಮಾರು +ಹತ್ತು ನಿಮಿಷಗಳ ತರುವಾಯ ಮಾೌನವಾಗಿರು +ವುದಕ್ಕೆ ಮನಸ್ಪೊಪ್ಪದೆ ನಮ್ಮ ಯಕ್ಷಗಾನದ +ಕಲಾವಿದರು, ""ಬಹಳ ಚೆನ್ನಾಗಿ ಮಾತನಾಡಿ +ದರು, ಅಲ್ಲವೆ?'' ಎಂದು ತಮ್ಮ ಮೆಚ್ಚಿಗೆ +ಯನ್ನು ಸೂಚಿಸಿದರು. ಕೂಡಲೇ ಒತ್ತಿಟ್ಟ +ಸ್ವಿಂಗನ್ನು ಸಡಿಲ ಬಿಟ್ಟ ೦ತಾಯಿತು. ಉಪನ್ಯಾಸಕ +ಮಿತ್ರರೊಬ್ಬರು ತಡೆಯದೆ, ""ಇಂದಿನ ಭಾಷ +ಣದ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವೇ +ನು?'' ಎಂದು ನನ್ನನ್ನು ಕೇಳಬೇಕೆ? ನಾನಂದೆ, +"ಸ್ವಾಮಿ, ಅವರು ಆರಿಸಿದ ವಿಷಯವೇನು? +ಕೊಟ್ಟ ವಿವರಣೆ ಏನು? ಒಂದಕ್ಕೊಂದು +ಸಂಬಂಧ ನನಗೇನೂ ಕಾಣಿಸಲಲ್ಲ. ಅಂತೂ +ಎಲ್ಲಿಂದ ಎಲ್ಲಿ ಗೋ ಹಾರಿ ಏನೇನೋ ಶ್ಲೋಕಗ +೪ನ್ನು ಹೇಳಿ, ಬೇರೆ ಬೇರೆ ಗ್ರಂಥೋಕ್ತಿ ಗಳನ್ನು +ಧಾರಾಳವಾಗಿ ಚೆಲ್ಲಿದರು. ಅದ್ದು ತವೆಂದರೆ, +ಒಂದು ಘಂಟೆಯ ಕಾಲ ಏನೇ ಇರಲಿ ನಿರರ್ಗಳ +ವಾಗಿ ಮಾತನಾಡಿದರು! ಆದರೆ ಜಾತ್ರೆಗೆ ಹೋದ +ಮಕ್ಕಳು ಮನೆಯವರು ಖರ್ಚಿಗೆಂದು ಕೊಟ್ಟ +ಹಣವನ್ನು ವ್ಯರ್ಥ ಖರ್ಚು ಮಾಡಿದ ಹಾಗಾ +ಯಿತು. ಆರಿಸಿಕೊಂಡ ವಿಷಯಕ್ಕೂ ಕೊಟ್ಟ ಎವ +ರಣೆಗೂ ಯದ್ವಾತದ್ವಾ ಸಂಬಂಧ. + +ಇಷ್ಟಂದದ್ದೇ ಮತ್ತೂ ಬ್ಬ ರ ಬಾಯಿಂದಸ್ಪಷ್ಟ +ವಿಮರ್ಶೆ ಹೊರಟಿತು. ""ಬರೇ ಪ್ರಲಾಪ!'' + +ಯಕ್ಷಗಾನ ಕಲಾವಿದರಿಗೆ ಭಾಷಣ ನಿಜವಾಗಿ +ಅರ್ಥವಾಗಿರಲಿಲ್ಲ. ಹಾಗೆಂದು ಹೇಳಿದರೆ ತಾನು +ಸಣ್ಣ ವನೆನಿಸುತ್ತೇನೆ ಎಂಬ ಭಯ ಅದಕ್ಕಾಗಿ, +""ಚೆನ್ನಾ ಗಿ ಮಾತನಾಡಿದರು ಎಂದು ತಾನೇನೂ +ಕಡಿಮೆಯವನಲ್ಲವೆಂದೂ ಪ್ರದರ್ಶಿಸುವುದಕ್ಕೆ +ಮುಂದಾದರು. ಉಳಿದವರ ಅಭಿಪ್ರಾಯ ಕೇಳಿದ +ಮೇಲೆ ಬೆಪ್ಪಾದರು. ಇಂದು ಹೆಚ್ಚಿನ ವಿಮರ್ಶೆ +ಗಳು, ಭಾಷಣಗಳು ಹೀಗಿವೆಯೇ?! ಸತ್ಯ ಹೇಳು +ವುದಕ್ಕೆ ಭಯಪಟ್ಟು ಸುಮ್ಮನೆ ನುಂಗಿ ಕುಳಿತು +ಕೊಳ್ಳುತ್ತಾ ರೆಯೇ? + +ಅ ವಿ.ವಾಮನಪ್ರಭು + + +48 + + +1983ರಲ್ಲಿ ಮಾರ್ಚ್‌ ತಿಂಗಳಿನ ಒಂ���ು ದಿನ ' + + +ಕ + + +ಪಿ.ಯು.ಸಿ. ಶಿಕ್ಷಣಕ್ಕಾಗಿ ನಾನಾಗ ಮೈ ಸೂರಿನ +ಲ್ಲಿದ್ದೆ. ಸರಕಾರಿ ಅಂಧ ಮಕ್ಕಳ ಶಾಲೆಯಲ್ಲಿ +ಅಧ್ಯಾಪಕರಾಗಿದ್ದ ನನ್ನ ದೊಡ್ಡಪ್ಪ(ಅವರೂ +ಅಂಧರು)ನವರನ್ನು ಮನೆಗೆ ಕರೆದುಕೊಂಡು +ಬರಲು ಅವರ ಶಾಲೆಗೆ ಹೋಗಿದ್ದೆ. ನಾನು +ಹೋದಾಗ ಅವರು ಪಾಠ ಮಾಡುತ್ತಿದ್ದ +"ಪಿರಿಯಡ್‌' ಇನ್ನೂ ಮುಗಿದಿರಲಿಲ್ಲ. ಹಾಗಾಗಿ, +ಮಹಡಿಯ ಮೇಲಿನಿಂದ ಸುತ್ತಲಿನ ಪ್ರಕೃತಿ +ಯನ್ನು ತನ್ಮಯತೆಯಿಂದ ಗಮನಿಸುತ್ತಿದ್ದೆ. ವಿಶಾ +ಲವಾದ ಕಟ್ಟಡ. ಸುತ್ತಲೂ ವಿಶಾಲವಾದ +ಬಯಲು. ರಸ್ತೆಯ ಇನ್ನೂಂದು ಬದಿಯಲ್ಲಿದ್ದ +ಕಟ್ಟ ಡದಿಂದ ತಮ್ಮ '"ಪಿರಿಯಡ್‌' ಮುಗಿಸಿ +ಕೊಂಡು, ರಸ್ತೆ ದಾಟಿ, ವಿಶಾಲವಾದ ಮೈ ದಾನ +ದೊಳಕ್ಕೆ ಇಬ್ಬರು ವದ್ವಾರ್ಥಿನಿಯರು ಪ್ರವೇಶಿಸಿ +ದರು. ಇಬ್ಬರೂ ಅಕ್ಕ-ತಂಗಿಯರು, ಪೂರ್ಣ +ದೃಷ್ಟಿ ಹೀನರು. ಆತ್ಮೀಯವಾಗಿ ಹರಟುತ್ತಾ, +ನಿಧಾನವಾಗಿ ಬರುತ್ತಿದ್ದರು. ಆಗ, ಯಾವ +ಮಾಯದಲ್ಲೋ ಮೈದಾನದೊಳಕ್ಕೆ ಪ್ರವೇಶಿ +ಸಿದ್ದ ಹೋರಿಯೊಂದು ಬಲವಾಗಿ "ಹೂಂ'ಕರಿ +ಸುತ್ತಾ ಇವರೆಡೆಗೆನುಗ್ಗಿ ತು. ಎತ್ತ ಹೋಗಬೇಕು, +ಏನು ಮಾಡಬೇಕೆಂಬುದನ್ನ ರಿಯದೇ ಭಯ +ದಿಂದ ಕಿರುಚುತ್ತಾ ಓಡಿ, ಬಾಲಿಕೆಯರಿಬ್ಬರೂ +ಒಂದೆಡೆ ಬಿದ್ದರು. ಇಷ್ಟರಲ್ಲೇ ಶಾಂತವಾದ +"ಹೋರಿ' ತನ್ನ ಪಾಡಿಗೆ ತಾನು ಹೊರಟು +ಹೋಯಿತು. ಮಹಡಿಯ ಮೇಲಿನಿಂದ ಇದನ್ನು +ನೋಡುತ್ತಿದ್ದ ನಾನು ದಿಜ್ಜೂಢನಾಗಿ ನಿಂತಿದ್ದೆ. +ಕ್ಷಣಗಳಲ್ಲೇ ಸಾವರಿಸಿಕೊಂಡು ಮೇಲೆದ್ದ ಅವರಿ +ಬ್ಬರೂ, ಒಬ್ಬರನ್ನೂಬ್ಬರು ಗಟ್ಟಿ ಯಾಗಿ ತಬ್ಬಿ +ಕೊಂಡು ಅಳುತ್ತಾ ಮುಂದೆ ನಡೆದರು. + +ಈ ಘಟನೆ ನಡೆದು ವರ್ಷಗಳೇ ಕಳೆದಿವೆ. +ಆದರೆ, ನೆನಪಿನ್ನೂ ಹಚ್ಚ ಹಸುರಾಗಿದೆ. ದೃಷ್ಟಿ +ಹೀನತೆಯ ಭೀಕರತೆ ಹಾಗೂ ಅಂಧರ ಅಸಹಾಕತೆ +ಯನ್ನು ಇಷ್ಟೊಂದು ಪರಿಣಾಮಕಾರಿಯಾಗಿ +ನನಗೆ ತೆಳಿಸಿಕೊಟ್ಟ ಘಟನೆ ಬೇರೊಂದಿಲ್ಲ ಕ + + +ಅ ನಾ.ಗಣೇಶಲಾವ್‌ + + +ಕಹಣರದಿ + + + + + +6 + +ದೇವರು ಇದ್ದಾನೆ' ಅಥವಾ 'ದೇವರು +ಇಲ್ಲ' ಈ ವಿಚಾರದಲ್ಲಿ ಬೇಕಾದಷ್ಟು ತರ್ಕ ವಿತ +ರ್ಕಗಳು ನಡೆದಿವೆ. ನಡೆಯುತ್ತಲೂ ಇವೆ. ಕೆಲವ +ರಿಗೆ ಸಮರ್ಥನೀಯವಾಗಿ ಕಾಣುವ ತರ್ಕ. +ಇನ್ನೂ ಕೆಲವರಿಗೆ ಅಸಂಬದ್ಧವಾಗಿ ಕಾಣುವು +ದಿದೆ. ಇಂತಹ ವಿಚಾರಗಳನ್ನು ಒಮ್ಮತ ಸಾಧ್ಯ +ವಿಲ್ಲದಿದ್ದರೂ ವಿವಿಧ ದೃಷ್ಟಿ ಕೋಣಗಳುಳ್ಳ +ಚರ್ಚೆ ನಡೆದರೆ ತಪ್ಪೇನಿಲ್ಲ. + +ನಾವು ವಾಸಿಸುತ್ತಿರುವ ಇಂದಿನ ಯುಗದಲ್ಲಿ, +ವಿಜ್ಞಾನ ಮತ್ತು ವೈಜ್ಞಾನಿಕ ದೃಷ್ಟಿಯಿಂದ +ದೂರ ಸರಿದು ತೆಗೆದುಕೊಳ್ಳುವ ಯಾವ ನಿರ್ಣ +ಯಗಳೂ ಉತ್ತಮ ನಿರ್ಣಯಗಳಾಗಲು ಸಾಧ್ಯ +ಎಲ್ಲ. ಏಕೆಂದರೆ ವಿಜ್ಞಾನ ನಮ್ಮ ಜೀವನದಲ್ಲಿ +ಇ ಹಾಸುಹೊಕ್ಕಾಗಿ ಬೆರೆತುಕೊಂಡಿದ್ದು, ವೈಜ್ಞಾನಿಕ +ಅಳತೆಗೋಲಿನಿಂದ ಸಮರ್ಥಿಸಲಾಗದುದೆಲ್ಲಾ +"ಕಲ್ಪನೆ' ಹಾಗೂ "ಅಸತ್ಯ' ಎನಿಸಿದರೆ ಆಶ್ಚರ್ಯ +ವಿಲ್ಲ. + +“ಧರ್ಮ' "ದೇವರು' ಇಂತಹ ಗಹನ ಎಚಾರ +ಗಳಲ್ಲಿ ವಿಜ್ಞಾನ ಏನು ಹೇಳುತ್ತದೆ? ಎಜ್ಞಾನ +ಏನೂ ಹೇಳದಿದ್ದಾಗ ಅದು ವಿಜ್ಞಾನದ ಅಸಾಮ +ರ್ಥ್ಯವನ್ನು ಸೂಚಿಸುವುದ��? ಅಥವಾ ಅದು ತನ್ನ +ತೀರ್ಮಾನನ್ನು ಕೊಡಲು ಸಾಧ್ಯವಾಗದ ಕಾರಣ +ನಾವು "ಧರ್ಮ' "ದೇವರು' ಇಂತಹ ವಿಚಾರಗ +ಳನ್ನು ನಮ್ಮ ತಲೆಯಿಂದ ತೆಗೆದು ಹಾಕಬೇಕೆಂದು +ಅರ್ಥವೇ? + +ಪ್ರಯೋಗದ ಮೂಲಕ ಸಿದ್ಧವಾದಾಗ +ಮಾತ್ರ ಅದು ಸ್ವೀಕಾರಯೋಗ್ಯ ಎನ್ನುವುದಾ +ದರೆ, ದೇವರನ್ನು ಪ್ರಯೋಗ ಮೂಲಕ ಸಿದ್ಧ +ಸಪ್ಟಂಬರ 1991 + + +ಮಾಡಿ ತೋರಿಸಲು ಈವರೆಗೆ ಸಾಧ್ಯವಾಗಿಲ್ಲ; +ಹಾಗೂ ಮುಂದೂ ಸಾಧ್ಯವಾಗುವ ಸಂಭವವಿಲ್ಲ +ಎನ್ನಬೇಕು. ಏಕೆಂದರೆ ಪ್ರಯೋಗಗಳೆಲ್ಲವೂ +ಕಾಲ ಮತ್ತು ಸ್ಥಳ (Time and Space)ದ +ಮಿತಿಯಲ್ಲಿ ನಡೆಯುವುದು. ಒಮ್ಮೆ ಕಾಲಮತ್ತು +ಸ್ಥಳದ ಪರಿಮಿತಿಯಲ್ಲಿ ವೈಜ್ಞಾನಿಕ ಪ್ರಯೋಗ +ಮುಖಾಂತರ ದೇವರನ್ನು ಗುರುತಿಸುವುದು +ಸಾಧ್ಯವಾಯಿತೆಂದುಕೊಳ್ಳೋಣ. ಆಗ ಆ +ದೇವರು ದೇವರಾಗಿ ಉಳಿಯುವುದಿಲ್ಲ; ಏಕೆಂ +ದರೆ ಅಂತಹ ದೇವರು ಇದ್ದಾನೆಂದು ನಮಗೆ +ಗೊತ್ತಾದ ಮೇಲೆ ಅವನನ್ನು (ಅಥವಾ +ಅದನ್ನು) ನಾವು ಯಾವ ಯಾವ ಪ್ರಯೋಜನಕ್ಕೆ + + +ಹಾಲ್ಮು ತ್ತೂ ರುತ್ರೀಪತಿರಾವ್‌ + + +ಬಳಸಿಕೊಳ್ಳಬಹುದು? ಅವನನ್ನು ಉಪಯೋಗಿ +ಸಿಕೊಳ್ಳುವುದು (Harnessing) ಹೇಗೆ? ಈ ರೀತಿ +ಯಾಗಿ ನಾವು ವೈಜ್ಞಾನಿಕವಾಗಿ ಚಿಂತಿಸಬೇಕ +ಲ್ಲ ವೇ? ವಿಜ್ಞಾನದ (Science) ಜತೆಯಲ್ಲಿ +ತಂತ್ರಜ್ಞಾನ (Technology)ವನ್ನೂ ಕಾರ್ಯ +ಗತ ಮಾಡಬೇಕಲ್ಲವೇ? ಇಲ್ಲದಿದ್ದರೆ ವಿಜ್ಞಾನದ +ಆವಿಷ್ಕಾರದಿಂದ ಏನು ಪ್ರಯೋಜನವಾದೀತು! +ಅಂದಮೇಲೆ ಆಗ ಅವನು ದೇವರಾಗಿ ಉಳಿ +ಯಲು ಸಾಧ್ಯವಿಲ್ಲ. ಏಕೆಂದರೆ ದೇವರು ಸರ್ವ +ನಿಯಂತ್ರಕ. ಅವನನ್ನು ನಾವೇ ನಿಯಂತ್ರಿಸಲು +ಪ್ರಾರಂಭಿಸಿದ್ದೇವಲ್ಲವೇ? ಆದ್ದರಿಂದ ಅವನು +ದೇವರಿರಲಾರ. ಅಥವಾ ಅವನೇ ದೇವರಾಗಿದ್ದರೆ + +49 + + + + + +ಅವನನ್ನು ಉಂಟು ಮಾಡಿದ ಇನ್ನೊಬ್ಬ ದೇವರಿ +ರಲೇಬೇಕು! ಆ ದೇವರನ್ನು ನಾವು ಪ್ರಯೋಗ +ಶಾಲೆಯಲ್ಲಿ ಪುನಃ ಹುಡುಕಬೇಕಾದೀತು! + +ವಿಜ್ಞಾನದ ಅಸಾಮರ್ಥ್ಯವನ್ನು ವಿವರಿಸಲು +ನಾನು ಪ್ರಯತ್ನಿಸಿಲ್ಲ. ಎಲ್ಲವೂ ಪ್ರಯೋಗ ಶಾಲೆ +ಯಲ್ಲಿಯೇ ಸಮರ್ಥಿಸಲ್ಪಡಬೇಕೆಂದು ವಿಜ್ಞಾನ +ಎಲ್ಲಿಯೂ ಹೇಳಿಯೂ ಇಲ್ಲ. ಯಾವ ವಿಚಾರ +ಗಳಲ್ಲಿ ಪ್ರಯೋಗ, ಲ್ಯಾಬೊರೇಟರಿಗಳು ಪ್ರವೇ +ಶಿಸುವುದು ಸಾಧ್ಯವಿಲ್ಲವೋ, ಅಲ್ಲಿ ನಮಗೆ +ವೈಜ್ಞಾನಿಕ ಚಿಂತನೆಗಳು ಅವಶ್ಯ. ವೈಜ್ಞಾನಿಕ +ಚಿಂತನೆ ಮೂಢವಾಗಿ ಏನನ್ನೂ ಒಪ್ಪುವುದಿಲ್ಲ. +ವೈಜ್ಞಾನಿಕ ಚಿಂತನೆಗೆ ಇನ್ನೊಂದು ಹೆಸರು +ವೆ ೈಚಾರಿಕತೆ. ಈ ವೈಚಾರಿಕತೆ ಭಾರತೀಯರಾದ +ನಮಗೆ ಹೊಸತಲ್ಲ. ಇಲ್ಲೊಂದು ಮಾತು, +ವೈಚಾರಿಕತೆಯ ಲಾಂಛನದ ಅಡಿಯಲ್ಲಿ, +ವೈಜ್ಞಾನಿಕ ಆರಾಧಕ (ಂtಗಸs)ರೆಂದು ತೋರಿ +ಸಿಕೊಳ್ಳುವ ಆತುರದಲ್ಲಿ, ನಾವು ಒಮ್ಮೊಮ್ಮೆ +ಎಷ್ಟೋ ವಿಷಯಗಳನ್ನು ಪರಿಶೀಲಿಸದೆಯೇ ತಿರ +ಸ್ಮರಿಸುವುದು ಎಲ್ಲೆಲ್ಲೂ ಕಂಡುಬರುತ್ತಿದೆ. +ಇದೊಂದು ದುಃಖದ ಸಂಗತಿ. ನಿಜವಾದ ವೈಜ್ಞಾ +ನಿಕತೆಗೂ ಪೂರ್ವ ಗ್ರಹ(Prejudice)ಕ್ಕೂ ಅತಿ +ದೂರ. ವೈಜ್ಞಾನಿಕ ಅಳತೆಗೋಲಿನಿಂದ ಇನ್ನೂ +ತೀರ್ಮಾನವಾಗಬೇಕಿರುವ ವಿಷಯಗಳಲ್ಲಿ +ವಿಚಾರವಂತರು ಪರ-ವಿರೋಧ ನಿಲುವನ್ನು +ತಾಳುವುದು ಸರಿಯಲ್ಲ. ��ದಾ ತೆರೆದ ಮನಸ್ಸು +ಮಾತ್ರ ಸತ್ಯವನ್ನೇ ಅರಸೀತು. + +ಪ್ರಯೋಗಶಾಲೆ (Labouratory) ಮತ್ತು +ತಂತ್ರಜ್ಞಾನ (Technology)ಗಳ ಇತಿಮಿತಿ +ಯನ್ನು ಮೀರಿದ, ಆದರೆ ಮಾನವನನ್ನು +ಸದಾ ಕಾಡುವ, ಅನೇಕ ಪ್ರಶ್ನೆಗಳಲ್ಲಿ "ದೇವರಿ +ದ್ದಾನೆಯೇ' ಎಂಬುದೂ ಒಂದು. ಈ ಪ್ರಶ್ನೆಯು +ಇತರ ಅನೇಕ ಪ್ರಶ್ನೆಗಳನ್ನು ಒಳಗೊಂಡಿದೆ. ಈ +ಎಲ್ಲಾ ಪ್ರಶ್ನೆಗಳನ್ನೂ ಒತ್ತಟ್ಟಿಗೆ ಚರ್ಚಿಸುವುದು +ಈ ಲೇಖನದ ವ್ಯಾಪ್ತಿಯನ್ನು ಮೀರಿಸಿದೆ. ಆದರೆ +ಕೆಲವೊಂದು ಪ್ರಶ್ನೆಗಳನ್ನು ಪಟ್ಟಿ ಮಾಡಿದಾಗ +ಮಾತ್ರ ವಿಷಯ ಎಷ್ಟೊಂದು ಗಹನವಿದೆ + + +50 + + +ಎಂಬುದು ನಮಗೆ ಗೊತ್ತಾಗುವುದು. + +1) ದೇವನೊಬ್ಬನಿದ್ದರೆ ಈ ವಿಶ್ವವನ್ನು ಸೃಜಿಸಿ +ಇದನ್ನು ಅವಿರತವಾಗಿ ನಡೆಸುವ ಅವನ +(ಅವಳ/ಅದರ) ಉದ್ದೇಶವೇನಿರ +ಬಹುದು? ಇದರಿಂದ ಪ್ರಯೋಜನವೇನು? +ಇದಕ್ಕೆ ಕೊನೆ ಎಲ್ಲಿ? + +2) ಆದಿ ಮತ್ತು ಅಂತ್ಯ ಕಾಣದ ಈ ಅದ್ಭುತ +ವಿಶ್ವದಲ್ಲಿ ನಮ್ಮ ಸೌರವ್ಯೂಹವನ್ನು +ಹೋಲುವ ಲೆಖ್ಬವಿಲ್ಲದಷ್ಟು ಸೌರವ್ಯೂಹ +ಗಳು ಒಂದೊಂದು "ಗೆಲಾಕ್ಷಿ' (ಕ್ಷೀರಪಥ) ! +ಯಲ್ಲಿವೆ. ಇಂತಹಗೆಲಾಕ್ಷಿಗಳ ಒಂದೊಂದು +ಸಮೂಹ (Cluster) ಗಳೂ ಲೆಖ್ಬವಿಲ್ಲ +ದಷ್ಟು, ಕೊನೆಯೇಕಾಣದಷ್ಟು ಇರುವ ವಿಶ್ವ +ಇದು. ಇಂತಹ ವಿಶ್ವಕ್ಕೆ ದೇವನೊಬ್ಬನಿದ್ದಾನೆ +ಎಂಬುದು ಬರಿ ಕಲ್ಪನೆ ಅಥವಾ ಕಟ್ಟುಕತೆ +ಯಾಗಿ ಕಾಣುವುದೇ? + +3) ಈ ಅಗಾಧ ವಿಶ್ವವು ವಿವಿಧಶಕ್ತಿಗಳ ಸಂಘರ್ಷ +ದಿಂದ ಉಂಟಾಯಿತು, ಎನ್ನೋಣವೇ? +ಹಾಗೆಂದೇ ಒಪ್ಪುವುದಾದರೂ ಆ ಸಂಘರ್ಷ +ದಲ್ಲೂ ಒಂದು ಸಂಘಟನೆ, ಕ್ರಮಬದ್ಧತೆ, +ಗುರಿ ಇರುವುದಾದರೆ, ಎಲ್ಲವೂ ಒಂದು +ನಿಯಂತ್ರಣಕ್ಕೊಳಪಟ್ಟಿದೆ ಎಂದು +ಅರ್ಥವೇ? ಆ ನಿಯಂತ್ರಣವನ್ನೇ ನಾವು” +ದೇವರೆಂತ ಕರೆಯಬಹುದೇ? + + +4) ನಾವು "ಸ ಷ್ಟಿ ವಾದ' | (Theory of + + +creation)ವನ್ನು ಒಪ್ಪುವವರಾಗಿರಲಿ, +ಅಥವಾ 'ವಿಕಾಸವಾದ' (Theory of +vduction)ವನ್ನು ಒಪ್ಪುವವರಾಗಿರಲಿ, +ಈ ವಿಶ್ವದಲ್ಲಿ ಅತ್ಯಂತ ಆಶ್ಚರ್ಯಮಯ +ಮತ್ತು ಪ್ರಕೃತಿಯ "ಅದ್ಭುತ ಎನ್ನಬಹು +ದಾದುದು ಮಾನವನ ಚಿಂತನಶಕ್ತಿ (Inteli- +8೮೧೦೮) ಯು ಎಂಬುದರಲ್ಲಿ ಎರಡು ಅಭಿ +ಪ್ರಾಯಗಳಿಲ್ಲ. ಇಂತಹ ಅದ್ಭುತವನ್ನು +ವಿಶ್ವದಲ್ಲಿ ಇರಿಸಿದುದು ಮತ್ತು ಸದಾ +ಕಾರ್ಯೋನ್ಮುಖವಾಗಿ ಮಾಡಿರುವುದು, +ಯಾವ ಶಕ್ತಿಯೇ ಆಗಿರಲಿ ಅದು "ಜಡ' + + +ಕಸೂರಿ + + +ಫಿ + + +ವಂತೂ ಆಗಿರಲಾರದು, ಅಲ್ಲವೇ? "ಜಡ +'ದಿಂದ “ಚೇತನ' ಉಗಮಿಸಲಾರದು +ಎಂಬ ಸಂಗತಿಯನ್ನು ನಾವು ಒಪ್ಪುವುದಾ +ದರೆ, ಇದೆಲ್ಲದರ ಹಿಂದೆ ನಾವು ಒಂದು +ವಿಶ್ವ ಚೇತನ' ವನ್ನು ಗುರುತಿಸಬೇಕಾಗು +ವುದೇನೋಟೆ ಅದನ್ನೇ "ದೇವರು ಎಂದು +ಗುರುತಿಸಬಹುದೇ? + +5) ಈ ವಿಶ್ವದಲ್ಲಿ ಎಲ್ಲವೂ ಸೂಕ್ಷ್ಮಸ್ಥಿತಿಯಿಂದ +ಸ್ಥೂಲತೆ (17716581100) ಯನ್ನು ಪಡೆ +ಯುವುದು. ಒಂದು ಚಿಂತನೆಯ ಪ್ರಕಾರ +ಸ್ಥೂಲ ಎಂಬುದು ಸೂಕ್ಷ್ಮ (unmanifest)ದ +ಬಾಹ್ಯ ಸ್ವರೂಪ. "ಸೂಕ್ಡ್ಮ'ವು ಅವ್ಯಕ್ತ, +ಅಮೂರ್ತ, ಮತ್ತು ಅವರ್ಣನೀಯ. ವ್ಯಕ್ತ +ಹಾಗೂ ಮೂರ್ತಗೊಂಡ ಮಾನವ ಈ +“ಅವ್ಯಕ್ತ' ಮತ್ತು "ಅಮೂರ್ತ'ವನ್ನು ತನ್ನ +ಪರಿಕರಗಳ ನೆರವಿನಿಂದ ತಿಳಿಯಲಾರ; +ಬೌದ್ಧಿಕವಾಗಿ ಒಪ್ಪಬಹುದಷ್ಟೆ. ಆದರೆ +ತನ್ನಲ್ಲಿ ತಾನು ಧ್ಯಾನಸ್ಮನಾದಾಗ ಅರಿಯಲು +ಸಾಧ್ಯ. ಇದು ವಿಚಾರ ಯೋಗ್ಯವೇ? + +6) ಈ ಭೌತಿಕ ವಿಶ್ವ ಅನೇಕ ನಿಯಮ (Physical, +Chemical, Biological, Mathematical +aws)ಗಳಿಂದ ಕೂಡಿದೆ. ಒಂದು ವೇಳೆ ನಿಯ +ಮಗಳಿಲ್ಲದಿದ್ದರೆ, ಅಥವಾ ನಿಯಮಗಳಲ್ಲಿ +ನಿಖರತೆ ಇಲ್ಲದಿದ್ದರೆ "ವಿಜ್ಞಾನ' “ತಂತ್ರ +ಜ್ಞಾನ' ಎಂಬುದೇ ಇರುತ್ತಿರಲಿಲ್ಲ! ಏಕೆಂದರೆ +ನಿಯಮಗಳಿಲ್ಲದ ವಿಶ್ವ ಒಂದು ಅವ್ಯವಸ್ಥಿತ +ಸ್ಥಿತಿ (chaos) ಆಗುತ್ತಿತ್ತು. ವಿಶ್ವ ಅಸಂಖ್ಯ +ನಿಯಮಗಳ ಸಂಗಮ ಎನ್ನುವುದಾದರೆ +ಅಂತಹ ಅಸಂಖ್ಯ ನಿಯಮಗಳನ್ನು +ಅಸ್ತಿ ತ್ವ(€ಇ।$1) ಗೊಳಿಸಿದ, ಇರುವಿಕೆಗೆ ಕಾರಣ +ವಾದ, ಹಾಗೂ ಆ ಎಲ್ಲಾ ನಿಯಮಗಳಿಗೂ +ಆಧಾರ(ಟಗೇ!ying) ವಾದ ಒಂದು ನಿಯ +ಮವಿರಬೇಕು. ಅದನ್ನು "ಜಗನ್ನಿಯಾಮಕ' +ಎನ್ನೋಣವೇ? ದೇವರು ಎಂತಲೂ ಕರೆಯ +ಬಹುದೇ? + +7) ""ಮಾನವನ ಮಟ್ಟಿಗೆ ಹೇಳುವುದಾದರೆ + + +ಸಪ್ಪಂಬರ 1991 + + +"ಹುಟ್ಟು' ಮತ್ತು "ಸಾವು' ಇವುಗಳ ನಡುವೆ +ಕೆಲಕಾಲ ನಲಿಯುವ, ನೋಯುವ ಬಾಳು +ಅವನದು. “ಜಗನ್ನಿಯಾಮಕ', "ದೇವರು' +ಇರಲಿ ಬಿಡಲಿ; ಅದನ್ನು ವಿಚಾರ ಮಾಡುವು +ದರಿಂದ ಅವನಿಗೇನು ಪ್ರಯೋಜನ? +ಸಾವು ಸಂಭವಿಸುವುದರೊಳಗೆ ಇರುವ +ಬಾಳಿನಿಂದ ಆದಷ್ಟು ಸುಖ ಸಂತೋಷ +ಹೊಂದಲು ಪ್ರಯತ್ನಿಸುವುದು ಒಳಿತ +ಲ್ಲವೇ? ಏಕೆಂದರೆ ಸಾವೇ "ಕೊನೆ'. ಸಾವಿನ +ನಂತರ ಏನೂ ಇಲ್ಲ'' ಈ ರೀತಿ"ವಿವೇಕ'ದ +ಮಾತನಾಡುವವರನ್ನು ನಾವೆಲ್ಲರೂ ಕೇಳಿ +ದ್ದೇವೆ. ಆದರೆ ಇಂತಹ "ವಎವೇಕ'ದ ಮಾತ +ನಾಡುವವರೂ ಒಮ್ಮೊಮ್ಮೆ ಸಮಸ್ಯೆಗಳ +ಸುಳಿಯಲ್ಲಿ, ಸಂದೇಹದಬಿರುಗಾಳಿಯಲ್ಲಿ, +ಪ್ರಶ್ನೆಗಳ ರಾಶಿಯಲ್ಲಿ, ಸಿಕ್ಕಿ ಒದ್ದಾಡುತ್ತಿ +ದ್ದುದನ್ನು. ನಾವೆಲ್ಲರೂ ಕಂಡಿದ್ದೇವ +ಲ್ಲವೇ? ಆದ್ದರಿಂದ ವಿಜ್ಞಾನ ಸತತ ಪರಿಶೀ +ಲಿಸುತ್ತಿರುವ ಹಾಗೂ ದೇವರಿರುವನೇ +ಇಲ್ಲವೋ ಎಂಬ ಪ್ರಶ್ನೆಯೊಂದಿಗೇ ಬೆಸೆದು +ಕೊಂಡಿರುವ ಇನ್ನೊಂದು ಪ್ರಶ್ನೆ "ಸಾವು +ಜೀವನದ ಕೊನೆಯೇ? ಸಾವಿನಾಚೆಗೆ ನಮ್ಮ +ಇಂದ್ರಿಯಗಳಿಗೆ ಅಗೋಚರವಾದ, ಆದರೆ +ಸಾವನ್ನು ಪಡೆದವರಿಗೆ ತುಂಬ “ನಿಜ'ವಾದ +ಸೂಕ್ಷ್ಮ, (refined), ಆದರೆ ಅನುಭವ +ಗಮ್ಯ, ಚುತುರ್ಪರಿಮಾಣ (four dime- +nsional), ಗುಣ ಹೊಂದಿದೆ ಎಂದು ಹೇಳ +ಲಾದ, ವಿಶ್ವವೊಂದು ಇದೆಯೇ? ಜಗತ್ತಿನ +ಹಲವು ಧರ್ಮಗಳಲ್ಲಿ ಸ್ಪಷ್ಟವಾಗಿಯೂ, +ಇನ್ನು ಕೆಲವು ಧರ್ಮಗಳಲ್ಲಿ ಅಸ್ಪಷ್ಟವಾ +ಗಿಯೂ, ಕೆಲವೆಡೆ ಉತ್ಪ್ರೇಕ್ಷೆಯಿಂದಲೂ +ಪ್ರತಿಪಾದಿತವಾಗಿರುವ ಪರಲೋಕ (ಪರ- +ಮೀರಿದ, Beyond), ಪುನರ್ಜನ್ಮಗಳ +ವೈಜ್ಞಾನಿಕ ಪರಿಶೀಲನೆ ನಡೆದಿದೆಯೇ? * +ಜೀವನದ (ಜೀವಿಗಳ) ಅಂತಿಮ ಲಕ್ಷ್ಯದ +ಬಗ್ಗೆ ವೈಜ್ಞಾನಿಕ ಚಿಂತನೆ ನಡೆಸದೇ, ದೇವ +ರಿದ್ದಾನೆಯೇ ಅಥವಾ ಇಲ್ಲ ವೇ ಎಂಬಪ್ರಶ್ನೆ + + +51 + + +ಯನ್ನು ಪ್ರತ್ಯೇಕಗೊಳಿಸಿ ಚರ್ಚಿಸುವುದು, +ತರ್ಕಿಸುವುದು, ಪ್ರಶ್ನೆಯನ್ನು ಜಟಿಲಗೊಳಿ +ಸಿದಂತಾಗುವುದಿಲ್ಲವೇ? + +ಈ ಮೇಲಿನ ಪ್ರಶ್ನೆಗಳು ನಮ್ಮನ್ನು +ವೆ ಜ್ಞಾನಿಕವಾಗಿ ಚಿಂತಿಸುವಂತೆ ಮಾಡಲು, +ಸಹಾಯವಾಗಬಹುದೆಂದು ಭಾವಿಸಲಾ +ಗಿದೆ. ಅವುಗಳಿಗೆ ನಾವು ಹೇಗೆ ಪ್���ತಿಕ್ರಿಯಿ +ಸುತ್ತೇವೆ, ಎಂಬುದು ನಾವು ಬೆಳೆಸಿಕೊಂಡ +ವೈಜ್ಞಾನಿಕ ದೃಷ್ಟಿಯನ್ನು ಅವಲಂಬಿಸಿದೆ. +ರೂಢ ಮೂಲ ನಂಬಿಕೆಗಳ ಮೊರೆ ಹೊಕ್ಕ ರೆ +(ರೂಢ ಮೂಲ ನಂಬಿಕೆಗಳೆಲ್ಲಾ ಅವೆ ವೈಜ್ಞಾ +ನಿಕ ಮತ್ತು ಮೂಢ ನಂಬಿಕೆಗಳು ಎಂದು +ಇದರ ಅರ್ಥವಲ್ಲ), ಸತ್ಯದಿಂದ ದೂರ +ಸರಿಯುವ ಅಪಾಯವಿದೆ. + +ಜಗತ್ವಸಿದ್ದ ವಿಜ್ಞಾನಿ ಆಲ್‌ಬರ್ಟ್‌ +ಐನ್‌ಸ್ಟೀನ್‌ (Albert 11೧5061೧) ರವರು +ದೇವರ ಬಗ್ಗೆ, ಧರ್ಮದ ಬಗ್ಗೆ ಹೀಗೆ ಹೇಳಿ +ದ್ದಾರೆ: + +My religion Consists of a humble +admiration of the Superior spirit, +who reveals himself in the slight de + + + + + +ಎಸ್ಟು ಶೆಟ್ಟ ಗಟ್ಟ ತ + + + + + +tails we are ableto perceive, with our +frail and feeble minds. that deeply +emotional conviction of the prese- +nce of a superior reasoning power, +which is revealed in the in compre- +hensible universe forms my idea of +೧00.೨ +ದೇವರ ವಿಚಾರದಲ್ಲಿ ಐನ್‌ಸ್ಟೈನ್‌ರವರ +ಉದಾತ್ತ ಚಿಂತನೆಯ “ಮುಂದುವರಿಕೆ' +ಯನ್ನು ನಾವು ನಮ್ಮ ಉಪನಿಷತ್ತುಗಳಲ್ಲಿ +ಕಾಣಬಹುದೇ? +ಸೂಕ್ಷ್ಮಾತಿ ಸೂಕ್ಷ್ಮಂ ಕಲಿಲಸ್ಪಮಧ್ಯೆ ¢ +ವಿಶ್ವಸ್ಯ ಸೃಷ್ಟಾ ರ ಮನೇಕ ರೂಪಮ್‌! +ವಿಶ್ವಸ್ಕೇಕಂ ಪರಿವೇಷ್ಟಿ ತಾರಂ +ಜ್ಞಾತ್ಯಾ ಶಿವಂ ಶಾಂತಿ ಮತ್ಯಂತ ಮೇರೆ! +ತಮೀಶ್ವರಾರಾಂ ಪರಮಂ ಮಹೇಶ್ವರಂ +ತಂದೇವಾನಾಂ ಪರಮಂ ಚದೆ ೈವತಂ। . +ಪತಿಂ ಪತೀ ನಾಂ ಪರಮಂ ಪರಸ್ತಾ +ದ್ವಿದಾಮ ದೇವಂ ಭುವನೇಶಮೀಢ್ಯಂ। +ಒಂದು ಸೆಕಂಡಿಗೆ ಬೆಳಕು 186,000 ಮೈಲಿ ವೇಗ +ದಲ್ಲಿ ಹಾಯುತ್ತದೆ. ಎಂದರೆ ಒಂದು ವರ್ಷದಲ್ಲಿ. + + + + + +ಮೂಹ್ಯೋ € ಬೇಕ: + + +LESSON 2 ಶ್ಯ ಅತ್ರ ಬಹಳಾಸ್ಬೇಲೆ.. + + +“ಡಟ್ರ ೨ 4 ಜೇಡು, + + +ನಿಸ + + + + + +ಕಸೂರಿ + + +ಬೆಳಕು ಎಷ್ಟು ದೂರ ಹಾಯುತ್ತದೆ ಎಂಬುದನ್ನು +ನೀವೇ ಲೆಖ್ಬ ಹಾಕಿ ನೋಡಿ! ಇದಕ್ಕೆ ಬೆಳಕಿನ ವರ್ಷ +ವೆಂತ ಹೇಳಲಾಗುತ್ತದೆ. ನಮ್ಮ ಗೆಲಾಕ್ಸಿಯಿಂದ ನಮಗೆ +ಹತ್ತಿರವಿರುವ ಗೆಲಾಕ್ಸಿಯೊಂದಕ್ಕೆ ಬೆಳಕಿನ ವೇಗದಲ್ಲಿ +ಪ್ರಯಾಣ ಮಾಡಲು ಸಾಧ್ಯವಾಗುವುದಾದರೆ ಅಲ್ಲಿಗೆ +ತಲುಪಲು 2,00000 ವರ್ಷಗಳು ಬೇಕಾಗುತ್ತದೆ! Can +Sagan ಎಂಬ 5006 ವಿಜ್ಞಾನಿಯು "COSMES’ +ಎಂಬ ಕನ್ನಡ ಗ್ರಂಥದ 165ನೇ ಪೇಜಿನಲ್ಲಿ ಹೀಗೆ +ಹೇಳಿದ್ದಾನೆ: The Two Voyager space craft, +the fastest madines ever launched from +earth, are now travelling at one ten thou- +sand the speed of light. They would need +40,000 years to go the distance to the +nearest star! Do we have any hope of +leaving earth and traversing immense di- +stances? ಸ್ಕೋಲ ಜಿಸ್ಟ್‌ Paul Davisನು +Superforce ಎಂಬ ತನ್ನ ಗ್ರಂಥದ 243ನೇ ಪೇಜಿ +ನಲ್ಲಿ ಹೀಗೆ ಹೇಳಿದ್ದಾನೆ: ೫ Physics is the +product of design, the universe must have +a purpose and the evidence of modem +Physics requests strongly that purpose +includes ‘us’. + +3 John Hopkins University oberhini co- +llegeನಲ್ಲಿ Professor of Zoology ಮತ್ತು re- +search Associate ಆಗಿದ್ದ ವಿಜ್ಞಾನಿ Maynard. +M. Matcalf A.B., Ph.D., Sc.D.ರವರು The +Great Design ಎಂಬ ಗ್ರಂಥದ 217-219 ಪೇಜುಗ +ಳಲ್ಲಿ ಈ ರೀತಿ ಹೇಳಿದ್ದಾರೆ: + +Is the force, which is all there is itself +intelligent and purposeful; or is it contro- +1106 by some thing other than itself, which +15 intelligent and purposeful in its exercise +of control; or is it all blind, mechanical +with nothing of intelligence or purpose? + +I can find no evidence in favour of +conceiving of two district entities, a force +which is the universe and something besi- +des the universe which controls the uni- +versal force; though such conception + + +ಸಪಂಬರ 1991 + + +world not affect our search for intelligent +purpose in it all, I have no quarell with +the man who prefers the dualistic conce- +ption. The indication of intelligent purose +are same in either case. + +Our question “Is nature personal?” +which is essentially the same as "“15 there +intelligence and purpose in nature?” Su- +88೮515 that we iook in the matter and see +if wefind intelligence and purpose. As we +have said the wonderful and well-migh +infinitery diversified adaplations seen in + + +‘ nature might well suggest this. Manis part + + +of nature and man possesses intelligence. +If sender a bit of nature (Man as) built up +by nature in her growth has the inexpre- +ssibly great and valueble qualities interent +in personality, can if be other wise with +nature herself? Can the part be infinitely +greater qualitatively than the whole? To +me the very asking of question is its +ಗ ko . With the ever present +urge to ward unifying underlying rela- +tions, I cannot but feel that the physical +and spiritual are essentially one and that +the spiritual aspect is primary, the physi- +cal its out working; in other words all is +directed by INTELLIGENCE and is pu- +7008680... + +4 ಸಾವಿನಾಚೆಗಿನ ಸ್ಥಿತಿ, ಪುನರ್ಜನ್ಮ ಈ ವಿಚಾರಗ +ಳಲ್ಲಿ ನಡೆದಿರುವ ವೈಜ್ಞಾನಿಕ ಅನ್ವೇಷಣೆಗಳ ಬಗ್ಗೆ ಈ +ಲೇಖಕನಿಂದ ಮುಂದೆ ಬರಲಿರುವ ಲೇಖನ ಮಾಲೆ +ಯನ್ನು ತಪ್ಪದೇ ಓದಿ. + +5 ಇದರ ಕನ್ನಡ ಭಾಷಾಂತರದ ಅವಶ್ಯಕತೆ ಇಲ್ಲ +ವೆಂದು ಭಾವಿಸಿದ್ದೇನೆ. ಐನ್‌ಸ್ಟೀನ್‌ ಲೇಖನಿಯಿಂದ +ಹರಿದು ಬಂದ ಇಂತಹ ಗಹನ ವಿಚಾರಧಾರೆಯೊಂ +ದನ್ನು ಮೂಲಕ್ಕೆ ಅಪಚಾರವಾಗದಂತೆ ಭಾಷಾಂತರಿ +ಸಲು ಪ್ರಯತ್ನಿಸುವುದು ಒಂದು ಸಾಹಸವಾಗುವು +ದೇನೋ. ಅ + + +3 + + +ಸ ರ್ಗ ಸಮಾನವಾಗಿದ್ದ ಆ ದ್ವೀಪನಗರ ಕೆಲ + + +ನೆಶೆಷಗಳಲ್ಲಿ ರುದ್ರಭೂಮಿಯಾಯಿತು. +ಮೂರೇ ಮೂರು ನಿಮಿಷಗಳಲ್ಲಿ 40 ಸಾವಿರ +ಜನರು ಪ್ರಾಣ ಬಿಟ್ಟರು. ಈ ಶತಮಾನದ +ಪ್ರಾರಂಭ ಕಾಲದಲ್ಲಿ ಸಂಭವಿಸಿದ ಅತಿ ಭೀಕರ +ಜ್ವಾಲಾಮುಖಿಯ ಕಥೆ ಇದು. + + +54 + + + + + + + + +ಮಾರ್ಟನಿಕ್‌ (ವೆಸ್ಟ್‌ ಇಂಡೀಸ್‌) ಎಂದು ಆ +ದ್ವೀಪದ ಹೆಸರು. ಮೌಂಟ್‌ ಪೆಲಿ ಈ ದ್ವೀಪದಲ್ಲಿ +ತಲೆ ಎತ್ತಿ ನಿಂತ ಒಂದು ಪರ್ವತ. ಪೆಲಿ ಮೌಂಟ್‌ +ಎಂದರೆ "ನಗ್ನ ಪರ್ವತ' ಎಂದು ಅರ್ಥ. ಯಾಕೆ +ನಗ್ನ? ಜ್ವಾಲಾಮುಖಿಗೆ ಹೆಸರಾದ ಈ ಪರ್ವತ +ದಲ್ಲಿ ಹಿಂದೆ ಆಗಾಗ್ಗೆ ಜ್ವಾಲಾಮುಖಿಗಳೇಳುತ್ತಿ + + +ತಗೂನವಿ + + +ದ್ದುದರಿಂದ ಅದರ ಮೇಲೆ ಹಸುರು ಹೊದಿಕೆ +ಬೆಳೆಯುತ್ತಿರಲಿಲ್ಲ. ಅದಕ್ಕೇ ಈ ಹೆಸರು ಬಂದಿರ +ಬೇಕು. + +1902. ಮೌಂಟ್‌ ಪೆಲಿಯಲ್ಲಿ ಜ್ವಾಲಾಮುಖಿ +ಸಿಡಿಯದೆ 51 ವರ್ಷಗಳು ಕಳೆದಿದ್ದವು. ಅದು +ಈಗ ಸಸ್ಯಶ್ಯಾಮಲವಾಗಿತ್ತು. ಜನ ಸಂತಸದಿಂದ +ಜೀವಿಸುತ್ತಿದ್ದರು. + +ಹಿಂದೆ ಜ್ವಾಲಾಮುಖಿ ಕಾರಿದ್ದರೂ ಈಗ +ಶಾಂತವಾದ ಮೌಂಟ್‌ ಪೆಲಿಯ ಬಗ್ಗೆ ಎಲ್ಲರೂ +ನಿಶ್ಚಿಂತರಾಗಿದ್ದರು. + +ವಸಂತ ಕಾಲ ಬಂತು. ಇದ್ದಕ್ಕಿದ್ದಂತೆ ಮಾರ್ಟಿ +ನಿಕ್‌ ಪರ್ವತದ ಶಿಖರದಲ್ಲಿ ಹವೆಯ ಮುಸುಕು +ತೋರತೊಡಗಿತು. ಆಂ! ಪೆಲಿ ಸತ್ತಿಲ್ಲ, ಜೀವಂತ +ವಾಗಿದೆ ಎಂದುಕೊಂಡರು ಭಯಗ್ರಸ್ತ ಮಾರ್ಟಿ +ನಿಕ್‌ನ ಜನ. ಪೆಲಿಯ ಇಳಿಜಾರಿನಲ್ಲಿ ನೂರಾರು +ಎಕರೆ ಕಬ್ಬಿನ ಬೆಳೆ ಬೆಳೆಸಿ ಕೋಟ್ಯಧಿಪತಿಯಾಗಿದ್ದ +ಫೆರ್ನಾಂಡ್‌ ಕ್ಲರ್ಕ್‌ನೂ ಇದರಿಂದ ಕಳವಳ +ಗೊಂಡ. ಮೇ 2ರಂದು ಪೆಲಿಯ ಶಿಖರ ಗರ್ಜಿಸಿ +ಕಪ್ಪು ಹೊಗೆಯಾಡಿಸಿತು. ಅಗ್ನಿ ಜ್ವಾಲೆ ಎದ್ದಿತು. +ಬೆಂಕಿ ಕಿಡಿಗಳು ಸಿಡಿದವು. ರಾತ್ರಿಯ ಕತ್ತಲೆಯ +ಲ್ಲಂತೂ ಪೆಲಿಯ ಶಿಖರ ಮೃತ್ಯು ಬಾಯ್ದೆರದಂತೆ +ತೋರುತ್ತಿತ್ತು. + +ಮೇ ಐದರಂದು ಶಿಖ��ದ ಜ್ವಾಲಾಮುಖಿ +ಯಿಂದ ಉದ್ಭವಿಸಿದ ಮೇಘವೊಂದು ಪೆಲಿಯ +ತಪ್ಪಲಿನಿಂದ ಉರುಳಿ ಬಂದು ಒಂದು ಸಕ್ಕರೆ +ಕಾರ್ಯಾನೆಯನ್ನು ಮುಸುಕಿ ಅದರ ಸಾಹುಕಾರ, + + + + + +1967ರ ಡಿಸೆಂಬರ್‌ ಸಂಚಿಕೆಯಿಂದ + + +ಸಪ್ಟಂಬರ 1991 + + + + + + + + +ನಲವತ್ತು ಸಾವಿರ ಜನರನ್ನು +ಕೆಲ ನಿಮಿಷಗಳಲಿ ಅದು ಕೊಂದಿತು + + +ಅವನ ಹೆಂಡತಿ, ಒಬ್ಬ ತಾಂತ್ರಿಕ ಮತ್ತು 25 ಜನ +ಕಾರ್ಮಿಕರನ್ನು ಸ್ವಾಹಾ ಮಾಡಿತು. + +ಈ ಘೋರ ಸಂಗತಿಯಿಂದ ತಲ್ಲಣಿಸಿದ +ಫೆರ್ನಾಂಡ್‌ ಕ್ಲರ್ಕ್‌ ಮತ್ತು ಪೆಲಿಯ ತಪ್ಪಲು +ಗಳಲ್ಲಿ ವಾಸಿಸುತ್ತಿದ್ದ ಇತರರು ಸಪರಿವಾರವಾಗಿ +ಹತ್ತಿರದ ನಗರವಾದ ಸೆಂಟ್‌ ಪಿಯೆರಿಗೆ +ಬಂದರು. 25 ಸಾವಿರ ಜನರಿದ್ದ ಆ ನಗರದ +ಜನಸಂಖ್ಯೆ 40 ಸಾವಿರವಾಯಿತು. ನಗರದಲ್ಲಿ +ಎಲ್ಲಿ ನೋಡಿದರಲ್ಲಿ ಜನಸಂದಣಿ, ಗದ್ದಲ. +ಆದರೆ ಯಾರೂ ಅತಿಯಾಗಿ ಗಾಬರಿಗೊಳ್ಳಲಿಲ್ಲ. +ಮೌಂಟ್‌ ಪೆಲಿಯ ಜ್ವಾಲಾಮುಖಿಯಿಂದ ಇಡೀ +ಸೆಂಟ್‌ಪಿಯರಿಗೇ ಅಪಾಯ ಸನ್ನಿಹಿತವಾಗಿದೆ +ಎಂದು ಕ್ಲರ್ಕ್‌ ತನ್ನ ಗೆಳೆಯರಿಗೆ ಹೇಳಿದರೂ +ಅವರು, ""ಛೆ, ಛೆ, ನಗರಕ್ಕೆ ಎಲ್ಲಿಯ ಅಪಾಯ? +ಅಪಾಯವೆಲ್ಲಾದರೂ ಇದ್ದರೆ ಅಲ್ಲಿ, ಪೆಲಿಯ +ತಪ್ಪಲು ಪ್ರದೇಶದಲ್ಲಿ ಮಾತ್ರ'' ಎಂದು ತಿರ +ಸ್ಕಾರ ಮಾಡಿಬಿಟ್ಟ ರು. + +ಮೇ ಏಳರ ರಾತ್ರಿ. ಮೌಂಟ್‌ ಪೆಲಿಯು +ಮತ್ತೊಮ್ಮೆ ಭಯಜನಕ ರೂಪದಿಂದ ಅಗ್ನಿ +ಜ್ವಾಲೆ ಕಾರಿತು. ಸೆಂಟ್‌ ಪಿಯರಿಯ ಜನರೆಲ್ಲ - +ನೀಗ್ರೋಗಳೂ ಬಿಳಿಯರೂ - ಇದನ್ನು ಬಿಡು +ಗಣ್ಣುಗಳಿಂದ ನೋಡಿದರು. ಹೆಚ್ಚಿನವರಿಗೆ +ಇದೊಂದು ಮೋಜಿನ ದೃಶ್ಯವಾಗಿತ್ತು. ನಿಜವಾಗಿ +ಭಯಗೊಂಡವರು ಕೆಲವೇ ಜನ. + +ಫೆರ್ನಾಂಡ್‌ ಕ್ಲರ್ಕ್‌ ಸಂಸಾರಸಮೇತನಾಗಿ +ಪಿಯರಿ ನಗರದ ಒಂದು ಮನೆಯಲ್ಲಿ ಅತಿಥಿ +ಯಾಗಿ ವಾಸಿಸುತ್ತಿದ್ದ. ಮೇ ಏಳರ ರಾತ್ರಿ +ಕ್ಲರ್ಕ್‌ಗೆ ನಿದ್ದೆಯೇ ಬರಲಿಲ್ಲ. ಬೆಳಿಗ್ಗೆ ಬೇಗನೇ +ಎದ್ದು ಅವನು ಉಪಾಹಾರವನ್ನು ಮುಗಿಸಿದ. +ಮನೆಯಲ್ಲಿ ನೆರೆದಿದ್ದ ತನ್ನ ಬಂಧುಗಳು ಮತ್ತು +ಸ್ನೇಹಿತರಿಗೆ ಜ್ವಾಲಾಮುಖಿಯಿಂದ ಅಪಾಯ +ಖಂಡಿತವೆಂಬ ತನ್ನ ಕಳವಳವನ್ನು ಕ್ಲರ್ಕ್‌ ವ್ಯಕ್ತಪ + + +55 + + ++ + + +ತ + + +ಡಿಸಿದಾಗ ನೆರೆದಿದ್ದವರು ಅವನ ಮಾತುಗಳನ್ನು +ನಂಬಲಿಲ್ಲ. ಕ್ಲರ್ಕ್‌ ವಾಕ್ಯವನ್ನು ಮಧ್ಯದಲ್ಲೇ +ನಿಲ್ಲಿಸಿ ವಾಯುಭಾರ ಮಾಪಕವನ್ನು ನೋಡಿದ. +ಅದರ ಮುಳ್ಳು ಜೋರಾಗಿ ಕಂಪಿಸುತ್ತಿತ್ತು! + +ಕ್ಲರ್ಕ್‌ ತಕ್ಷಣ ತನ್ನ ಗಾಡಿಯನ್ನು ಸಿದ್ಧಗೊಳಿ +ಸಲು ಆಜ್ಞಾಪಿಸಿದ. ಆತ ಹೆಂಡತಿ ಮತ್ತು ತನ್ನ +ನಾಲ್ವರು ಮಕ್ಕಳೆಡೆಗೆ ಒಂದು ಅರ್ಥಪೂರ್ಣ +ದೃಷ್ಟಿ ಬೀರಿದ್ದೇ ತಡ, ಅವರು ತಯಾರಾದರು. +ಕ್ಲರ್ಕ್‌ ಮತ್ತು ಅವನ ಸಂಸಾರವನ್ನು ಹೊತ್ತ +ಗಾಡಿ ಪೆಲಿ ಪರ್ವತದಿಂದ ದೂರ ದಿಕ್ಕಿಗೆ ಸಾಗ +ತೊಡಗಿತು. + +ಸೆಂಟ್‌ ಪಿಯರಿಯ ಹೆಚ್ಚಿನ ಜನರೂ ಈಗ +ಗಾಬರಿಗೊಳ್ಳಹತ್ತಿದ್ದರು. ದ್ವೀಪವನ್ನೇ ಬಿಟ್ಟು +ಹೋಗಲು ಹಲವರು ಸಿದ್ಧತೆ ನಡೆಸತೊಡಗಿ +ದರು. ಹೀಗೆ ತಮ್ಮ ವಸಾಹತಿನಿಂದ ಜನ ಸಾಮೂ +ಹಿಕವಾಗಿ ಹೋಗತೊಡಗಿದರೆ ದ್ವೀಪವೇ ಖಾಲಿ +ಯಾಗಬಹುದೆಂದು ಕಳವಳಗೊಂಡ ಗವರ್ನರ್‌ +ಮ್‌ೌಟೆಬ್‌ ತಾನೇ ಸ್ವತಃ ಪತ್ನಿಯೊಂದಿಗೆ ಸೆಂಟ್‌ +ಪಿಯರಿಗೆ ಬಂದು ವಸತಿ ಹೂಡಿ, ವಿಹ್ವಲಗೊಂಡ +ಜನರನ್ನು ಸಾಂತ್ವನಗೊಳಿಸುವ ಕಾರ್ಯಕ್ರಮಗ +ಳನ್ನು ಕೆ ಗೊಂಡಿದ್ದ. ಆದರೂ ಸೆಂಟ್‌ ಪಿಯ +ರಿಯ ಬಂದರದಿಂದ ಮೇ ಎಂಟರಂದು ಹೊರಡ +ಲಿದ್ದ ರೋರೈಮಾ ಹಡಗದಿಂದ ಊರು ಬಿಡಲು +ಅನೇಕರು ನಿರ್ಧರಿಸಿದ್ದರು. + +ರೋರೈ ಮಾ ಹಡಗ ಸಂಸ್ಥೆಯ ಮುಖಾ ಧಿಕಾ +ರಿಯಾಗಿದ್ದ. ಎಲೆರಿ ಸ್ಕಾಟ್‌ ಮತ್ತು ಕ್ಯಾಪ್ಟನ್‌ +ಮುಗ್ಗಾ ರುಮೇ ಹಾ ಬೆಳಿಗ್ಗೆ ಆರು ಗಂಟೆಗೆ +ಮೌಂಟ್‌ ಪೆಲಿಯ 4,500 ಅಡಿ ಉನ್ನತ ಶಿಖರ +ವನ್ನು ನೋಡಿದಾಗ ಜಾ ಲಾಮುಖಿಯ ಅಟ್ಟ +ಹಾಸ ಹೆಚ್ಚುತ್ತ ಲೇ ಇತ್ತು, ರೋರೆ ಮಾವನ್ನು +ಏರಲು ಅನೇಕರು ಸಿದ್ದರಾಗಿ ಬು ದ್ದರು. + +1902ರ, ಮೇ ಎಂಟರಂದು ಸೆಂಟ್‌ ಪಿಯ +ರಿಯ ಗಡಿಯಾರಗಳು ಎಂಟು ಗಂಟೆಗೆ ಹತ್ತು +ನಿಮಿಷಗಳಿದ್ದಾಗ ನಿಂತವು. ಪೆಲಿ ಪರ್ವತದಾ +ಚೆಯ ಸೂರ್ಯನ ಪ್ರಖರ ಕಿರಣಗಳ ಹಿನ್ನೆಲೆ +ಯಲ್ಲಿ ಪೆಲಿಯ ಶಿಖರದಿಂದ ಬ ೈಹದಾಕಾರ + + +56 + + +ಆವಿಯ ಬುಗ್ಗೆ ಯೊಂದು ಮೇಲೆದ್ದಿತು. ಜಲವ +ಬಂದೂಕುಗಳು ಒಮ್ಮೆಗೇ ಸಿಡಿದಂತೆ ಅಗ್ನಿ ಕಣ +ಗಳು ಸಿಡಿದವು. + +ಪೆಲಿಯ ಗರ್ಭದಲ್ಲಿ ಲಾವಾರಸ ಕುದಿದು +ಪ್ರಳಯ ಭಯಂಕರ ಸ್ಫೋಟವಾಗಿ ಪೆಲಿಯ ನೆತ್ತಿ +ಸಿಡಿದು ಹಾರಿತು. ಒಮ್ಮೆಲೇ ಜನ ತತ್ತರಿಸಿದರು. +ಪರ್ವತದ ಮೇಲಿದ್ದ ಕಪ್ಪು ಹೊಗೆ ಆಕಾಶದಲ್ಲಿ +ಸಾವಿರಾರು ಅಡಿಗಳ ವಿಸ್ತಿ ೇರ್ಣಕ್ಕೆ ಪಸರಿಸಿತು. +ಬೆಂಕಿಯ ಜ್ವಾಲೆಯೆದ್ದು ರಾಶಿ ರಾಶಿ ಬೂದಿ ತಪ್ಪ +ಲಿನ ಭೂಭಾಗ ಮತ್ತು ಸಾಗರದ ಮೇಲೆ ಚೆಲ್ಲಿತು. + +ಅಷ್ಟರಲ್ಲಿ ಸೆಂಟ್‌ ಪಿಯರಿ ನಗರದ ದಿಕ್ಕಿಗಿದ್ದ +ಪೆಲಿಯ ಭಾಗ ಬಿರುಕು ಬಿಟ್ಟಿತು. ಅದರಿಂದ +ಹೊರಹೊಮ್ಮಿದ ಅದ್ಭುತ ಮೋಡವೊಂದು ಅತಿ +ರಭಸದಿಂದ ಮುನ್ನುಗ್ಗುತ್ತ ಬಂದು ಸೆಂಟ್‌ +ಪಿಯರಿ ನಗರವನ್ನೂ ಕಾರ್ಬೆಟ್‌ ಮತ್ತು ಲೇಪ್ರೆ +ಚ್ಯೂರ್‌ ಎಂಬೆರಡು ಹಳ್ಳಿಗಳನ್ನೂ ಪೂರ್ತಿಯಾಗಿ +ವಿನಾಶಗೊಳಿಸಿತು. 40,000 ಜನ ನಿರ್ನಾಮ +ವಾದರು. ಈ ಘೋರ ಎನಾಶಕ್ಕೆ ತಗಲಿದ +ಸಮಯ ಮೂರೇ ಮೂರು ನಿಮಿಷಗಳು. + +ಫೆರ್ನಾಂಡ್‌ ಕ್ಲರ್ಕ್‌ ತನ್ನ ಮಕ್ಕಳು ಮತ್ತು +ಪತ್ನಿ ಯನ್ನು ತಬ್ಬಿಕೊಂಡು ಬಹುದೂರದಿಂದ ಈ +ರೌದ್ರ ದ ಓಶ್ಯವನ್ನು ನೋಡಿದ. ತಮ್ಮನ್ನು ರಕ್ಷಿ +ಸಿದ ದೇವರನ್ನಾ ತ 'ಮನಸಾ ನೆನೆದ, ಆದರೆ ತನ್ನ +ಅನೇಕಾನೇಕ ಬಂಧುಗಳು, ಮಿತ್ರರನ್ನು ಅವನು +ಮತ್ತೆ ಕಾಣುವಂತಿರಲಿಲ್ಲ. + +ಧಗಧಗ ಜ್ವಲಿಸುತ್ತಿದ್ದ ನಗರವನ್ನು ಹಾಗೇ +ಬಿಟ್ಟು ಜ್ವಾಲಾಮುಖಿಯ ಆ ಮಾರಕ ಮೋಡ +ಸಾಗರದತ್ತ ಸಾಗಿ ಮ ತ್ಯುತಾಂಡವವಾಡಿತು. +ರೋರೈ ಮಾಕ್ಕೂ ಬೆಂಕೆ” ಹತ್ತಿತು. ಸ್ಕಾಟ್‌, +ಮೂರು ಜನ ಸುದ ಢ ದೇಹಿಗಳು ಮತ್ತು ಬೆಂಕಿ +ಯಿಂದ ಸಾಕಷ್ಟು ಗಾಯಗೊಂಡ ಕೆಲವರು +ರೋರೆ ಮಾವನ್ನು ಸುರಕ್ಷಿತವಾಗಿಸಲು ಹೋರಾ +ಡಿದರು. + +ಇನ್ನೊಂದು ಫ್ರೆಂಚ್‌ ನಾವೆ "ಸುಚೇ' ಅವಸರ +ವಸರವಾಗಿ ಬಂದರದಿಂದ ಹೊರಟಿತಾದರೂ +ಅದರಲ್ಲಿನ ಹೆಚ್ಚಿನವರು ಸತ್ತರು. ಪ್ರಯಾಣಿಕ + + +ಕಸೂರಿ + + +ರಲ್ಲಿ ಉಳಿದಿದ್ದವರೆಂದರೆ ಒಬ್ಬ ಚಿಕ್ಕ ಹುಡುಗಿ +��ತ್ತು ಅವಳ ದಾದಿ ಮಾತ್ರ. ಅದರ 47 ಚಾಲಕ +ಸಿಬ್ಬಂದಿಯಲ್ಲಿ ಉಳಿದವರು 28 ಜನರು ಮಾತ್ರ. + +ಇಷ್ಟೆಲ್ಲ ಅನರ್ಥಗಳನ್ನು ಮಾಡಿಯೂ +ಜ್ವಾಲಾಮುಖಿ ವಿರಮಿಸಲಿಲ್ಲ. ಅದರ ಆಕ್ರೋಶ +ಇಳಿಮುಖವಾಗಿ ಪೂರ್ತಿ ನಿಂತಿದ್ದು ಮೇ ಎಂಟ +-ರಂದುಸಂಜೆ. ಆಮೇಲೆ ಹತ್ತಿರದ ಫೋರ್ಟ್‌-ದ- +ಫ್ರಾನ್ಸ್‌ ರಕ್ಷಕದಳದವರು ಪರಿಹಾರ ಕಾರ್ಯಕ್ಕಾಗಿ + + +ಬಂದರು. "ಅದರೆ ಅಲ್ಲಿ ರಕ್ಷಿಸಲು ಯಾರೂ. + + +ಜೀವಂತ ಉಳಿದಿರಲಿಲ್ಲ. ಒಂದು ಕೋಣೆಯಲ್ಲಿ +ಇನ್ನೂ ಉಸಿರಾಡುತ್ತಿದ್ದ ಒಬ್ಬಳು ಮುದುಕಿ +ಯನ್ನು ಹೊರತರುವಷ್ಟರಲ್ಲಿ ಅವಳು ಅಸುನೀಗಿ +ದಳು. + +ಭಗ್ನವಾಗಿದ್ದ ಆ ನಿರ್ಜನೆ ನಗರ ನೋಡಿದ +- ವರಲ್ಲಿ ಕಣ್ಣೀರು ತರುವಂತಿತ್ತು. + +ಜ್ವಾಲಾಮುಖಿಯಿಂದ ಹುಟ್ಟಿದ ಆ ಮೋಡ +ಎರಡು ರೀತಿಗಳಿಂದ ವಿನಾಶವನ್ನು ತಂದಿತ್ತು. +ಅದರ ಬಲಾಢ್ಯ ಬಿರುಸಿನ ವೇಗಕ್ಕೆ ಸಿಕ್ಕಿದ ಪ್ರತಿ +ಎ ಯೊಂದು ವಸ್ತುವೂ ಮಗುಚಿ ಬೀಳುತ್ತಿತ್ತು. +ಗೋಡೆಗಳು ಮಗುಚಿ ಬಿದ್ದಾಗ ಅದರಡಿಗೆ ಸಿಕ್ಕಿ +ನಜ್ಜುಗುಜ್ಜಾಗಿ ಸತ್ತವರು ಕೆಲವರು. ನಗರದ +ನೋತ್ರದೇಮ್‌-ದ-ಲಾ ಗ್ರೇಡ್‌-ರಕ್ಷಕ +ದೇವಿಯ ಹದಿನಾಲ್ಕು ಅಡಿ ಎತ್ತರದ ಲೋಹದ +ಮೂರ್ತಿಗೆ ಜನರನ್ನು ಕಾಯುವುದಿರಲಿ, +ತನ್ನನ್ನೇ ಉಳಿಸಿಕೊಳ್ಳಲಾಗಲಿಲ್ಲ. ಜ್ವಾಲಾ +ಮುಖಿಯ ಮೋಡದ ರಭಸಕ್ಕೆ ಮೂರ್ತಿ ಉರು +ಳಿತ್ತು. + +ಆದರೆ ಹೆಚ್ಚಿನ ಮೃತ್ಯುಗಳಿಗೆ ಕಾರಣವಾ +ದದ್ದು ಜ್ವಾಲಾಮುಖಿ ಮೋಡದಲ್ಲಿದ್ದ ಸುಡುವ +ಆವಿ ಮತ್ತು ಧೂಳು. ಆ ವಾಯುರೂಪಿ ಮೋಡ +ಎಷ್ಟು ವೇಗವಾಗಿ ಸಾಗಿತ್ತೆಂದರೆ ಅದಕ್ಕೆ ಜನರ +ಎಲ್ಲ ಬಟ್ಟೆಗಳನ್ನು ಸುಡುವುದು ಸಾಧ್ಯವಾಗ +ಲಿಲ್ಲ. ಆದರೆ ಈ ಸುಡುವ ಆವಿಯನ್ನು ಸೇವಿಸಿದ +ವರೆಲ್ಲ ಸತ್ತರು. + +ಕೆಲವರು ಮಡಿದ ಸ್ಥಿತಿಗಳು ಮನ ಕರಗಿಸು + + +ವಂಥವು. ಮ ೃತ್ಯುಪೂರ್ವದ ಅಂತಿಮಯಾತನೆ + + +ಸಪ್ಟಂಬರ 1991 + + +` ಇಬ್ಬರು + + +ಯಲ್ಲಿ ವಿಕೃತಗೊಂಡ ಶವಗಳೇ ಹೆಚ್ಚಾಗಿದ್ದವು. +ಗೋಡೆ ಉರುಳಿ ಸತ್ತವರು ಮರಣಪೂರ್ವದಲ್ಲಿ +ವಿಶೇಷ ವೇದನೆಯನ್ನನುಭವಿಸಿರಲಿಕ್ಕಿಲ್ಲ. ಆದರೆ +ಸುಡುವ ಆವಿಯನ್ನು ಹೀರಿದವರು ಸಾಯುವ +ಮೊದಲು ತುಂಬಾ ವೇದನೆಪಟ್ಟಿ ರಬೇಕು. + +ಸಂರಕ್ಷಕ ದಳದವರು ಜೀವಂತವಾಗಿ ಉಳಿದ +ವರು ಯಾರಾದರೂ ಇರಬಹುದೇ ಎಂದು +ತುಂಬಾ ಹುಡುಕಾಡಿದರು. ಆದರೆ ಜೀವಂತವಾಗಿ +ಯಾರೂ ಸಿಗಲಿಲ್ಲ. + +ನಾಲ್ಕು ದಿನಗಳ ನಂತರ ಸುರಕ್ಷಾದಳದ +ನೀಗ್ರೋಗಳು ಭಗ್ನಾವಶೇಷಗಳ +ಒಂದೆಡೆ ನಡೆಯುತ್ತಿದ್ದಾಗ ಕೆಳಗಿನಿಂದ +ಯಾರೋ ಸಹಾಯಕ್ಕಾಗಿ ಕೂಗಿದ ಕ್ಷೀಣ ಸ್ವರ +ಕೇಳಿಸಿತು. + +ವಿಸ್ಮಯಗೊಂಡ ಆ ನೀಗ್ರೋಗಳು, +""ಯಾರದು?'' ಎಂದು ಕೇಳಿದರು. + +ಮತ್ತೆ ಅದೇ ಕ್ಷೀಣ ಧ್ವನಿ. + +""ಎಲ್ಲಿರುವೆ ನೀನು?'' ಎಂದು ಇನ್ನೂ ಗಟ್ಟಿ +ಯಾಗಿ ಕೂಗಿದರು. + +ಆಗ, ""ಅಯ್ಯೋ, ನಾನು ಇಲ್ಲಿದ್ದೇನೆ. ಕೆಳಗೆ, +ಜೈಲಿನ ನೆಲಮನೆಯ ಕೋಣೆಯೊಳಗೆ. ಅಯ್ಯಾ, +ಸಹಾಯ ಮಾಡಿ. ಹೊರಗೆಳೆಯಿರಿ'' ಎಂದು +ಕೆಳಗಿನಿಂದ ಮಾತು ಕೇಳಿಸಿತು. + +ಆ ಇಬ್ಬರು ನೀಗ್ರೋಗಳು ಭಗ್ನಾ ವಶೇಷಗಳ +ನ್ನೆಲ್ಲ ಎಳೆದಾಡಿ, ಅಗೆದು ನೆಲಮನೆಯ +ಕೋಣೆಯ ��ಾಗಿಲನ್ನು ಮುರಿದಾಗ ಒಬ್ಬ +ನಿತ್ರಾಣ ವ್ಯಕ್ತಿ ಹೊರಗೆ ಬಂದ. + +ಅವನ ಹೆಸರು ಅಗಸ್ಟ್‌ ಸಿಪಾರಿಸ್‌. ಅವನು +ಮಾಡಿದ ಯಾವುದೋ ಅಪರಾಧಕ್ಕಾಗಿ ಅವ್ನ +ನನ್ನು ನೆಲಮನೆಯಲ್ಲಿ ಬಂಧಿಸಿದ್ದರು. +ಸಿಪಾರಿಸ್‌ಗೂ ತುಂಬಾ ಬೆಂಕಿಯ ಗಾಯಗಳಾ +ಗಿದ್ದವು. ಈ ಜ್ವಾಲಾಮುಖಿಯ ಅನಾಹುತವನ್ನು +ವರದಿ ಮಾಡಲು ಬಂದ ಇಬ್ಬರು ಅಮೆರಿಕನ್‌ + + +. ಪತ್ರಿ ಕೋದ್ಯ ಮಿಗಳು ಸಿಪಾರಿಸ್‌ಗೆ ವೆ ವೈ ದ್ಯಕೀಯ. +` ಶುಶ್ರೂ ಷೆಯನ್ನೊ ದಗಿಸಿ ಅವನ ಗಾಯಗಳನ್ನೆ ಲ್ಲ + + +ಗುಣಪಡಿಸಿ ಅವನಿಂದ ಅವನು ಬದುಕಿದ ಕಥೆ + + +57 + + + + + +ಯನ್ನು ತಿಳಿದರು. ಸೆಂಟ್‌ ಪಿಯರಿಯಲ್ಲಿ ಜ್ವಾಲಾ +ಮುಖಯಿಂದ ಬದುಕಿ ಉಳಿದವನೆಂದರೆ ಅವ +ನೊಬ್ಬನೇ. + +ಸಿಪಾರಿಸ್‌ ಹೇಗೆ ಬದುಕಿದ? + +ಸಿಪಾರಿಸ್‌ ಬಂಧಿಸಲ್ಪಟ್ಟ ನೆಲಮನೆಗೆ ಕಿಟಕಿ +ಗಳಿರಲಿಲ್ಲ. ಗೋಡೆಯಲ್ಲಿದ್ದ ಒಂದು ಸಣ್ಣ +ತೂತಿನಿಂದ ಅವನಿಗೆ ಹಗಲು ರಾತ್ರಿ ತಿಳಿಯುತ್ತಿ +ತ್ತಷ್ಟೆ. ಜ್ವಾಲಾಮುಖಿಯು ರೌದ್ರಾಕಾರ ತಾಳಿದ +ದಿನ ಬೆಳಿಗ್ಗೆ ಎಂದಿನಂತೆ ತೂತಿನಿಂದ ಸೂರ್ಯ +ಪ್ರಕಾಶ ಕಾಣಿಸಿದರೂ ಕೆಲವೇ ನಿಮಿಷಗಳಲ್ಲಿ +ಅದು ಮಬ್ಬಾಗಿ ಮತ್ತೆ ರಾತ್ರಿಯಾದಂತೆ ಅವನಿಗೆ + + +ಪೂರ್ತಿ ಮೈಯೇ ಉರಿಯಿತು. ಅವನು ವೇದನೆ + + +ಯಿಂದ ಕೂಗಿದ, ನರಳಿದ. ಕೆಲ ನಿಮಿಷಗಳಲ್ಲಿ +ಗಾಳಿಯ ಸುಡುವಿಕೆ ಕಡಿಮೆಯಾದಾಗ ಅವನು +ಆದಷ್ಟು ಕಡಿಮೆ ಪ್ರಮಾಣದಲ್ಲಿ ಉಸಿರಾಡಿದ. +ಅಂತೂ ಕೆಲವೇ ಗಂಟೆಗಳಲ್ಲಿ ಗಾಳಿಯ ಉರಿ +ಕಡಿಮೆಯಾಯಿತು. ಆದರೆ ಕುಡಿಯಲುನೀರಿಲ್ಲ. +ಉಣ್ಣಲು ಆಹಾರವಿಲ್ಲ. ವೇದನೆಯಿಂದಲೇ ಆತ +ನಾಲ್ಕು ದಿನಗಳನ್ನು ಕಳೆದಿದ್ದ. ಅದೃಷ್ಟವಶಾತ್‌ +ಅವನ ಕೂಗು ರಕ್ಷಕ ದಳದವರಿಗೆ ಕೇಳಿಸಿದುದ +ರಿಂದ ಅವನು ಬದುಕಿದ. + +ದೈವಲೀಲೆ ಎನ್ನಬೇಕು. ಪಿರಿಯ 40 ಸಾವಿರ + + +ಭಾಸವಾಯಿತಂತೆ. ಸುಡುವ ಗಾಳಿ ಒಂದೇ ಸವನೆ ನಿವಾಸಿಗಳಲ್ಲಿ ಉಳಿದವನು ಅವನೊಬ್ಬನೇ. +ಅವನ ಕೋಣೆಯೊಳಗೂ ಬರುತ್ತಿತ್ತು. ಅವನ ಹ + + + + + + + + + + + + + +ಪಕ್ಷಪಾತವೆಂಬುದು ಕಾಲಕ್ಕೆ ಇಲ್ಲ. ಕಾಲವನ್ನು ತಡೆಯಲು ಯಾವ ಉಪಾಯವೂ ಇಲ್ಲ. ಅದರ +ಷಯದಲ್ಲಿ ಪರಾಕ್ರಮವು ನಡೆಯದು. ಮಿತ 5ರ ಅಥವಾ ಬಂಧು- ಬಳಗಗಳ ಸಹಾಯವು ಕಾಲವನ್ನೆ pS +ರಿಸಲು ನೆರವಾಗದು. ಅದು ನಮಗೆ ವಶವಾಗತಕ್ಕದ್ದಲ್ಲ. + + + + + + +- ರಾಮಾಯಣ + + + + + + + + + + +ಬದುಕನ್ನೇ ಬದಲಿಸಿದ ಪುಟ್ಟ ಘಟನೆ + + +ಅವನು ತನ್ನ ಶಾಲೆಯ ಜನರ: ವಿದ್ಯಾರ್ಥಿ ಎನಿಸಿಕೊಂಡಿದ್ದ. ಶಾಲೆಯ ಎಲ್ಲ ಸ್ಪರ್ಧೆಗಳಲ್ಲಿ +ಅವನು ಮೇಲುಗೈ ಸಾಧಿಸುತ್ತಿದ್ದ. ಒಮ್ಮೆ ಅವನ ಶಾಲೆಯಲ್ಲಿ ಕಥಾಸ್ಟ ರ್ಧೆಯೊಂದನ್ನು ಏರ್ಪಡಿಸಿ +ಒಂದು ತಿಂಗಳಿನ "ಸಮಯವನ್ನು ನೀಡಲಾಗಿತ್ತು. ಆದರೆ ಒಂದು ಚಿಕ್ಕ ಕಥೆ ಬರೆಯಲು ಒಂದು +ತಿಂಗಳು ಸಮಯದ ಅಗತ್ಯ ವೇ" ಇಲ್ಲವೆಂದು ಭಾವಿಸಿದ ಮೇಧಾವಿ ವಿದಾ ರ್ಥಿ ಗಡುವು ತೀರಲು +ಕೇವಲ ಮೂರು ದಿನಗಳಿರುವಾಗ ಅವಸರದಲ್ಲಿ ಕಥೆಯೊಂದನು ಸಿದ್ಧಪಡಿಸಿ ಅಪಾರ ಆತ್ಮವಿಶ್ವಾಸ ಸ +ದಿಂದ ಸ್ಪರ್ಧೆಗೆ ನೀಡಿದ. ಆದರೆ ಫಲಿತಾಂಶದ 0 ದಿನ ಆತನಿಗೆ ನಿರಾಶೆ ಕಾದುಕುಳಿತಿತ್ತು; ಬಹುಮಾನ +ಬೇರೊಬ್ಬನ ಭು ಮುಖಭಂಗಿತವಿದಾ ರ್ಥಿ ಅಳುತ್ತ ಕುಳಿತ. ಆತನ ಅಕ್ಕ ಸಮಾಧಾನಪಡಿ +ಸುತ್ತ ಹೇಳಿದಳು: ""ಯಾವುದೇ ಕೆಲಸದ ಬಗ್ಗೆ ಪೂರ್ವಸಿದ್ಧತೆ ಇಲ್ಲದೆ ಕೊನೇ ಘಳಿಗೆಯಲ್ಲಿ +ಅವಸರಿಸುವ ನಿನ್ನ ದುರಭ್ಯಾಸವೇ ಇದಕ್ಕೆ ಕಾರಣ. ನಿಜಕ್ಕೂ ನಿನಗೆ ಸೋಲಿನ ಬಗ್ಗೆ ಮಚ ವಿ +ದ್ದರೆ ಈ ಸೋಲನ್ನೆ ೇ ನಿನ್ನ ಯಶಸ್ಸಿನ ಪ್ರಥಮ ಸೋಪಾನಪಂದು ಭಾವಿಸಿ ಮುಂದುವರಿ... +ಅವಳ ಈ ಮಾತುಗಳು ಆ ವಿದಾ ರ್ಥಿಯ ಮೇಲೆ ಆಳವಾದ ಪರಿಣಾಮವನ್ನು ೦ಟು ಮಾಡಿದಷ್ಟು +ಮುಂದೆ ತನ್ನ ಕ 5ಮಬದ್ದವಾದ ಬರವಣಿಗೆಯಿಂದ ಆತ ವಿಶ್ವ ವಖ್ಯಾ ತ ಸಾಹಿತಿಯಾದ. 1954ರಲ್ಲಿ +ಆತ ಬರೆದ " ದಿ ಓಲ್ಡ್‌ ಮ್ಯಾನ್‌ ಅಂಡ್‌ ದಿ ಸೀ' ಗ್ರಂಥಕ್ಕೆ ನೊಬೆಲ್‌ ಪುರಸ್ಕಾರ ದೊರಕಿತು. + +ಆ ಬಾಲಕನೇ ಅಮೆರಿಕೆಯ ಸುಪ್ರಸಿದ್ದ ಸಾಹಿತಿ ಅರ್ನೆಸ್ಟ್‌ ಹಮಿಂಗ್ವೆ ಕ್ಷ + + +9 ಮುರಲೀಧರ ಕುಲಕರ್ಣಿ + + + + + + + + + + + + + + + + +58 + + +ಕಸೂರಿ + + + + + +ಕ ಸ್ನಾನದ ತೊಟ್ಟಿಯಲ್ಲಿ ಹೆಣ + + +1957ರ ಮೇ ಮೂರರ ನಡುರಾತ್ರಿ ಮುಂಚೆ +ಬ್ರಾಡ್‌ಫರ್ಡ್‌ ಪೊಲೀಸ್‌ ಠಾಣೆಗೆ ಒಂದು ದೂರ +ವಾಣಿ ಕರೆಬಂತು. ಮಾತಾಡಿದಾತ ಒಬ್ಬ +ಸಾಮಾನ್ಯ ವೈದ್ಯ. '"ರಾತ್ರಿ 11.30ರ ಸುಮಾರಿ +ನಲ್ಲಿ ತಮ್ಮ ನೆರೆಹೊರೆಯ ಎಲಿಜಬೆತ್‌ ಬಾರ್ಲೊ +ಸ್ನಾನ ಮಾಡುತ್ತಿದ್ದಾಗ ಸುಸ್ತಾಗಿ ಬಿದ್ದಿರುವ +ಳೆಂದೂ, ಕೂಡಲೇ ಅವರ ಮನೆಗೆ ಹೋಗಬೇ +ಕೆಂದೂ ಸ್ಕಿನ್ನರ್‌ ದಂಪತಿಗಳಿಂದ ಕರೆ ಬಂದು, +ಹೋಗಿ ನೋಡಿದರೆ ಸ್ನಾನದ ತೊಟ್ಟಿಯಲ್ಲಿ +ಹೆಂಗಸು ಸತ್ತು ಬಿದ್ದಿದ್ದಳು,'' ಎಂದು ಆ ವೈದ್ಯ +ಪೊಲೀಸಿಗೆ ತಿಳಿಸಿದ. + +ಕೂಡಲೇ ಪತ್ತೇದಾರ ಸಾರ್ಜೆಂಟ್‌ ನೇಲರ್‌ +ಸಾಲು ಮನೆಗಳಲ್ಲಿ ಒಂದಾಗಿದ್ದ ಆ ಮನೆಗೆ +ಹೋದ. ತೊಟ್ಟಿ ಅಡುಗೆ ಕೋಣೆ ಕೆಳಗಿದ್ದವು. +ಮಲಗುವ ಮನೆ, ಸ್ನಾನದ ಮನೆ ಮಹಡಿ ಮೇಲಿ +ದ್ದವು. ಮಹಡಿ ಮೆಟ್ಟಿಲ ಮೇಲುಗಡೆ, ಫೋನ್‌ +ಮಾಡಿದ್ದ ಆ ವೈದ್ಯ ಕಾದಿದ್ದ. ಅವನೊಂದಿಗೆ 38 +ವರುಷದ ಇನ್ನೊಬ್ಬನಿದ್ದ. ತಾನು ಹತ್ತಿರದ +ಸೆಂಟ್‌ ಲೂಕನ ಆಸ್ಪತ್ರೆಯಲ್ಲಿ ಮೇಲ್‌ ನರ್ಸ್‌ +ಆಗಿರುವ ಕೆನೆತ್‌ ಬಾರ್ಲೊ ಎಂದೂ ಸತ್ತಿರುವ +ವಳ ಗಂಡನೆಂದೂ ಶಾಂತಚಿತ್ತನಾಗಿ ಆತ ಪರಿ +ಚಯ ಹೇಳಿಕೊಂಡ. ಪತ್ತೇದಾರನನ್ನು ಸ್ನಾನದ +ಮನೆಗೆ ವೈದ್ಯ ಕರೆದೊಯ್ಯುವಾಗ ಬಾರ್ಲೊ +ಸುಮ್ಮನೆ ನೋಡುತ್ತ ನಿಂತಿದ್ದ. ಸ್ನಾನದ ತೊಟ್ಟಿ +ಯಲ್ಲಿ ನೀರಿರಲಿಲ್ಲ. ಸುಮಾರು 30 ವರುಷಗಳ + + +ಸಪ್ಟಂಬರ 1991 + + +- ಡಾ ಡಿ.ಎಸ್‌.ಶಿವಪ್ಪ + + +ವಯಸ್ಸಿನಿ ಎಲಿಜಬೆತ್‌ ಬಾರ್ಲೊ ಸ್ನಾನದ +ತೊಟ್ಟಿಯಲ್ಲಿ ಬಲ ಪಕ್ಕಕ್ಕೆ ತಿರುಗಿ ಬಿದ್ದಿದ್ದಳು. +ನಿದ್ದೆ ಮಾಡುವವಳಂತೆ ಅವಳ ತೋಳುಗಳು +ಮಡಿಸಿದ್ದವು. ಸ್ನಾನದ ತೊಟ್ಟಿ ಯಲ್ಲಿ ಮಲಗಿ +ದ್ದಾಗಲೋ ಕುಳಿತಿದ್ದಾಗಲೋ ಸುಸ್ತಾಗಿ ವಾಂತಿ +ಮಾಡಿಕೊಂಡು ನೀರೊಳಗೆ ತಲೆ ಮುಳುಗಿ ಸತ್ತಿರ +ಬಹುದು. ಅವಳ ಮೈಮೇಲೆ ಎಲ್ಲೂ ಗಾಯ, +ಪೆಟ್ಟುಗಳು ಕಂಡುಬರಲಿಲ್ಲ. ವೈದ್ಯ ಬಾಯಿ +ಬಿಡುವ ಮೊದಲೇ ಸಾರ್ಜೆಂಟ್‌ ನೇಲರ್‌ ಹೆಣದ +ಕಣ್ಣಿನ ಪಾಪೆಗಳು ಅಗಲವಾಗಿದ್ದುದನ್ನು ಗಮನಿ +ಸಿದ. ""ಅವಳು ಯಾವುದೋ ಮದ್ದಿನ ಪ್ರಭಾ +ವಕ���ಕೆ ಈಡಾಗಿರಬೇಕು. ಇದು ಕೇವಲ ನನ್ನ +ಊಹೆ. ಏನಾಯಿತೆಂದು ಬಾರ್ಲೊ ಹೇಳುತ್ತಾನೆ. +ನನ್ನ ವಿಳಾಸ ಇದು. ನನಗೆ ಕೊಂಚ ಕೆಲಸವಿದೆ, +ಬರುತ್ತೇನೆ'' ಎಂದು ಹೇಳಿ ಆ ವೈದ್ಯ ಹೊರಟು +ಬಿಟ್ಟಿ. pT +ಯಾವ ಅಳುಕೂ ಇಲ್ಲದೆ, ತಡವರಿಸದೆ +ಬಾರ್ಲೊ ತನ್ನ ಕತೆಯನ್ನು ನೇಲರಿಗೆ ಹೇಳಿದ. +ಅವನ ಹೆಂಡತಿ ಲಾಂಡ್ರಿಯಲ್ಲಿ ಕೆಲಸದಲ್ಲಿದ್ದಳು. +ಆ ದಿನ ಇಬ್ಬರಿಗೂ ರಜ. ಚಹ ಕುಡಿದ ಮೇಲೆ +ಎಲಿಜಬೆತ್‌ ತನ್ನ ಮೈಗೆ ಸರಿಯಿಲ್ಲವೆಂದೂ,' +ರಾತ್ರಿ ಏಳೂವರೆಗೆ ಒಂದು ದೂರದರ್ಶನದ +ಕಾರ್ಯಕ್ರಮವನ್ನು ತಾನು ನೋಡಬೇಕಾದ್ದ + + +59 +ಇ + + +ರಿಂದ ಆಗ ಎಬ್ಬಿಸಲು ಗಂಡನಿಗೆ ಹೇಳಿದಳಂತೆ. +ಆದರೆ ಅಷ್ಟು ಹೊತ್ತಿಗೆ ತಾನು ಎಚ್ಚರಿಸಿದಾಗ +ಇನ್ನಷ್ಟು ಹೊತ್ತು ಮಲಗಿರಬೇಕೆನಿಸುತ್ತೆ ಎಂದ +ಳಂತೆ. ರಾತ್ರಿ ಒಂಬತ್ತೂವರೆಗೆ ವಾಂತಿ ಆಯಿ +ತೆಂದು ಗಂಡನನ್ನು ಕರೆದಳಂತೆ. ಅವಳ ಹಾಸಿಗೆ +ಬಟ್ಟೆ ಗಳನ್ನು ಬದಲಾಯಿಸಿ ಮಲಗಿದ +ಬಾರ್ಲೊ. ಕೊಂಚ ಹೊತ್ತಿಗೆ ಬಹಳ ಸೆಖೆಯಾದ್ದ +ರಿಂದ ಸ್ನಾನ ಮಾಡುವೆ ಎಂದಳಂತೆ. ಬಾರ್ಲೊ +ಹಾಗೇ ತೂಕಡಿಸುತ್ತಿದ್ದ. ಹನ್ನೊ ೦ದು ಹೊಡೆ +ದಾಗ, ಎಚ್ಚರವಾಗಿ ನೋಡಿದರೆ ಅವಳ ಹಾಸಿಗೆ +ಖಾಲಿ ಇತ್ತು. ಸ್ನಾನದ ಮನೆಯಲ್ಲಿ ದೀಪ ಉರಿ +ಯುತ್ತಲೇ ಇತ್ತು. ಕೂಡಲೇ ಹೋಗಿ ನೋಡಿ +ದಾಗ, ಅವಳು ಸ್ನಾನದ ತೊಟ್ಟಿಯಲ್ಲಿ ಮುಳುಗಿ +ದ್ದನ್ನು ಕಂಡನಂತೆ ಬಾರ್ಲೊ. ಅವಳನ್ನು ಈಚೆಗೆ +ಳೆಯಲು ಎಷ್ಟು ಯತ್ನಿ ಸಿದರೂ ಭಾರವಾಗಿದ್ದುದ +ರಿಂದ ಸಾಧ್ಯವಾಗಲಿಲ್ಲ. ತೊಟ್ಟಿಯ ನೀರನ್ನೆಲ್ಲ +ಖಾಲಿ ಮಾಡಿ, ಅವಳು ಚೇತರಿಸಿಕೊಳ್ಳು ವಂತೆ +ಕೃತಕ ಉಸಿರಾಟ ಕ ಕ್ರಮವನ್ನು ಮಾಡಿ ನೋಡಿದ. +ಏನೂ ಕೈಗೂಡಲಿಲ್ಲ. +ಮಲಗುವ ಕೋಣೆಯ ಸುತ್ತಲೂ ನೇಲರ್‌ +ಕಣ್ಣು ಹಾಯಿಸಿದ. ಉಳಿದುದೆಲ್ಲ ಬಾರ್ಲೊ +ಕತೆಯನ್ನೇ ಅನುಮೋದಿಸುತ್ತಿತ್ತು. ಆದರೆ +ನೀರಿನ ತೊಟ್ಟಿ ಯಿಂದ ತನ್ನ ಹೆಂಡತಿಯನ್ನು +ಎತ್ತುವಾಗಲೂ ಬಾರ್ಲೋನ ಪಾಯಿಜಾಮ ನೆನೆ +ಯದಿರಲು ಹೇಗೆ ಸಾಧ್ಯ? +ಸಾರ್ಜೆಂಟ್‌ ನೇಲರ್‌ ಹ್ಯಾರೋಗೇಟನ +ಪೊಲೀಸ್‌ ಪ್ರಯೋಗಾಲಯದವರನ್ನು +ಕೂಡಲೇ ಕಳುಹಿಸಿಕೊಡಲು ಮೇಲಧಿಕಾರಿಗೆ ಕರೆ +ಇಸಳುಹಿಸಿದ. ಹತ್ತು ನಿಮಿಷಗಳಲ್ಲಿ ಬಂದ ಮೇಲ +ಧಿಕಾರಿ ಅಲ್ಲಿ ಕೆಲವು ಅಸಂಬದ್ಧತೆಗಳನ್ನು ಕಂಡ. +ಸ್ನಾನದ ಕೋಣೆಯ ಗೋಡೆಯ ಮೇಲಾಗಲಿ +ನೆಲದ ಮೇಲಾಗಲಿ ನೀರು ಚಿಮ್ಮಿದ್ದೇ ಕಾಣ +ಲಿಲ್ಲ. ಹಾಗೇ ನೀರು ಚಿಮ್ಮದೆಯೇ ತನ್ನ ಹೆಂಡತಿ +ಯನ್ನು ಬಾರ್ಲೊ ಹೊರದೆಗೆಯಲು ಯತ್ತಿ ಸಿರ +ಲಾರ. ತಡ ಮಾಡದೆ ಪ ಕ್ರಯೋಗಾಲಯಕ್ಕೆ. ಕರೆ +ಹೋಯಿತು. ರಾತ್ರಿ ಸರದಿಯಲ್ಲಿದ್ದ ಹ ನ + + +60 + + +ಮುಖ್ಯ ತನಿಖಾಧಿಕಾರಿ ಕಾಫೆಯೊಂದಿಗೆ ಡಾ. + + +ಡೇವಿಡ್‌ ಪೈಸ್‌ ಕೂಡ ಆ ಕಗ್ಗತ್ತಲ ರಾತ್ರಿಯಲ್ಲೇ +ಸುಮಾರು ಮೂರೂವರೆಗೆ ಬಂದರು. + +ಸತ್ತ ಹೆಂಗಸಿನ ಮೊಣಕೈಗೆ ನೀರು ಸೋಂಕಿ +ದ್ದುದನ್ನು ಡಾ. ಪೈಸ್‌ ಗಮನಿಸಿದ. ಹೆಂಡತಿ ಚೇತ +ರಿಸಿಕೊಳ್ಳುವಂತೆ ಕೃತಕ ಉಸಿರಾಟ ಕ್ರಮವನ್ನು +ಮಾಡಿದೆನೆಂಬ ಬಾರ್ಲೊನ ಹೇಳಿಕೆಗೆ ಇದು +ವಿರೋಧವಾಗಿತ್ತು. ಅಡುಗೆ ಕೋಣೆಯಲ್ಲಿ +ಎರ��ುಸಿರೀಂಜ್‌ಗಳು ಇದ್ದುದನ್ನು ಕಾಫೆ ಮುಖ್ಯ +ತನಿಖಾಧಿಕಾರಿ ಕಂಡ. ಹದರಲ್ಲೊಂದು ಇನ್ನೂ +ತೇವಗೊಂಡಿತ್ತು. ಕೂಡಲೇ ಬಾರ್ಲೊ ತಾನು +ಮೇಲ್‌ ನರ್ಸ್‌. ಆದ್ದರಿಂದ ತನ್ನಲ್ಲಿ ಸಿರೀಂಜ್‌ + + +_ ಗಳಿವೆ. ಕುರು ಎದ್ದಿದ್ದರಿಂದ ತನಗೆ ತಾನೇ ಪೆನಿಸಿ + + +ಲಿನ್‌ ಚುಚ್ಚಿಕೊಂಡಿದ್ದೆ ಎಂದ. ತನ್ನ ಹೆಂಡತಿ +ಗಂತೂ ತಾನು ಯಾವ ಮದ್ದನ್ನೂ ಚುಚ್ಚಿಲ್ಲ +ವೆಂದೂ ಹೇಳಿದ. ಕಣ್ಣು ಪಾಪೆ ಅಗಲವಾಗಿದ್ದು +ದರಿಂದ ಸತ್ತವಳು ಏನೋ ಮದ್ದು ಸೇವಿಸಿರಬ +ಹುದೆಂದು ಡಾ. ಪೈಸ್‌ ಶಂಕಿಸಿದ. ಅದೇ ರಾತ್ರಿ +ಹೆಣವನ್ನು ಮುಂದಿನ ಪರೀಕ್ಷೆ, ತನಿಖೆಗಳಿಗಾಗಿ +ಹ್ಯಾ ರೊಗೇಟಿಗೆ ಸಾಗಿಸಿದರು. + +'ಬೆಳಗಿನ ಜಾವ 5.40 ಗಂಟೆಗೇ ಡಾ. ಪೈಸ್‌ ಶವ +ಪರೀಕ್ಷೆಯನ್ನು ಆರಂಭಿಸಿದ. ಸ್ನಾನದ ತೊಟ್ಟಿ +ಯಲ್ಲಿ ಸರಕ್ಕನೆ ಸುಸ್ತು ಮಾಡುವಂತಹ ಕಾರಣ +ಗಳೇನೂ ಹೆಣದಲ್ಲಿ ಅವನಿಗೆ ತೋರಲಿಲ್ಲ. +ಗುಂಡಿಗೆಯಂತೂ ಉಳಿದೆಲ್ಲ ಅಂಗಗಳ ಹಾಗೆ +ಆರೋಗ್ಯವಾಗೇ ಇತ್ತು. ಗ್ರಂಥಿಗಳನ್ನು ಹುಷಾ +ರಾಗಿ ಪರೀಕ್ಷಿಸಿದರೂ ಏನೂ ಕೆಟ್ಟದ್ದು ಕಾಣ +ಲಿಲ್ಲ... ಕರುಳುಗಳಲ್ಲೂ ತೊರಳೆಯಲ್ಲೂ +(spleen) ಯಾವ ಸೋಂಕೂ ಇರಲಿಲ್ಲ. +ಚರ್ಮದ ಮೇಲೆ ಎಲ್ಲೂ ಚುಚ್ಚಿದ ಗುರುತುಗಲೇ +ಕಾಣಿಸಲಿಲ್ಲ. ಸತ್ತವಳು ಸುಮಾರು ಎರಡು +ತಿಂಗಳ ಬಸುರಿ. ಆದರೂ ತಲೆ ಸುತ್ತಿ, ಸುಸ್ತಾ ಗಿ +ನೀರಿನಲ್ಲಿ ಮುಳುಗುವಂತಹ ಬೇನೆ ಏನೂ ಅವಳ +ಲಿರಲಿಲ್ಲ. + +ಮಾರನೆಯ ದಿನ, ಹೆಣದಲ್ಲಿ ಇರಬಹುದಾದ +ಮದ್ದು, ವಿಷ ಮುಂತಾದವನ್ನು ಪತ್ತೆ ಮಾಡಲು + + +ಕಸ್ತೂರಿ + + +ತ + + +Kd + + +ನ್ಯಾಯ ವೈದ್ಯ ಪ್ರಯೋಗಾಲಯದ ವೈದ್ಯರು +ಬಲು ಶ್ರಮವಹಿಸಿದರು. ಇಡೀ ಜೀರ್ಣನಾಳ +ವನ್ನೇ ದಿನಗಟ್ಟಳೆ ಪರೀಕ್ಷಿಸಿದರು. ವಾಂತಿ, +ಮೂತ್ರ, ರಕ್ತ, ಈಲಿ, ತೊರಳೆ, ಪುಪ್ಪುಸ, +ಮಿದುಳು ಇವನ್ನೆಲ್ಲಾ ಜಾಲಾಡಿ ಪರೀಕ್ಷಿಸಿದ್ದಾ +ಯಿತು. ನೂರಾರು ರೋಗ, ಮದ್ದು, ಎಷಗಳಿ +ಗಾಗಿ ಸಾವಿರಾರು ಪರೀಕ್ಷೆಗಳನ್ನು ಮಾಡಿ ನೋಡಿ +ದರು. ಯಾವುದೂ ಹಿಡಿಯಲಿಲ್ಲ. ಸುಸ್ತಾಗಿ, +ಅರಿವು ತಪ್ಪಿ ಬೀಳಿಸುವ ಗೊತ್ತಾದ ಯಾವ ಕಾರ +ಣಗಳೂ ಕಂಡುಬರಲಿಲ್ಲ. ಸಿರೀಂಜ್‌ಗಳನ್ನೂ +ಅವುಗಳ ಸೂಜಿಗಳನ್ನೂ ಪರೀಕ್ಷಿಸಿದಾಗ ಪೆನಿಸಿ +ಲಿನ್‌ ಕೊಂಚ ಅಂಟಿದ್ದರಿಂದ ಬಾರ್ಲೊನ ಹೇಳಿಕೆ +ಇಲ್ಲಿ ಮಾತ್ರ ನಿಜವೆನಿಸಿತ್ತು. + +ಮೇ ಎಂಟರಂದು ಸೂಜಿಮದ್ದು ಚುಚ್ಚಿರಬ +ಹುದಾದ ಗುರುತುಗಳನ್ನು ಹುಡುಕಲು ಭೂತಗ +ನ್ನಡಿಯನ್ನೇ ಹಿಡಿದು ಸತ್ತವಳ ಇಡೀ ಮೈ +ಚರ್ಮವನ್ನೆಲ್ಲ ಡಾ. ಪ್ರೈಸ್‌ ಬೆದಕಾಡಿದ. ಎರಡು +ತಾಸುಗಳ ಶ್ರಮದಿಂದ ಎಡ ಪಿರ್ರೆಯ ಮೇಲೆ +ಎರಡು ಪುಟಾಣಿ ಗುರುತುಗಳು ಪಕ್ಕಪಕ್ಕದಲ್ಲಿ +ದ್ದುದು ಕಂಡಿತು. ಇಂತಹವೇ ಇನ್ನೆರಡು ಗುರು +ತುಗಳು ಬಲ ಪಿರ್ರೆಯ ಚರ್ಮದ ಮಡಿಕೆಯಲ್ಲಿ +ಕಂಡವು. ಸತ್ತವಳ ಮೈ ತುಂಬ ನರೂಲಿ, +ಮೊಡವೆ, ಸುಕ್ಕುಗಳು ಇದ್ದುದರಿಂದ ಮುಂಚೆ +ಇವು ಕಣ್ಣಿಗೆ ಬಿದ್ದಿರಲಿಲ್ಲ. ಶಂಕಿತವಾದ ಈ +ಚರ್ಮವನ್ನೂ ಅದರಡಿಯ ಕೊಬ್ಬು ಮಾಂಸಖಂ +ಡಗಳೊಂದಿಗೆ ಡಾ.ಪೈಸ್‌ ಕೊಯ್ದು ತೆಗೆದು +ಕೊಂಡ. ಹೊಸದಾಗಿ ಚುಚ್ಚಿದ ಉ��ಿಯೂತದ +ಗುರುತುಗಳನ್ನೂ ಅಲ್ಲಿ ಕಂಡ. ಎಡ ಪಿರ್ರೆಯ +ಮೇಲಿ ಚುಚ್ಚು ಗುರುತುಗಳು ಅವಳು ಸಾಯುವ +ಕೆಲವು ತಾಸುಗಳ ಮುಂಚೆಯಾದರೂ ಆಗಿರ +ಬೇಕು. ಅಂತೂ ಬಾರ್ಲೊ ಇಲ್ಲಿ ಒಂದು ಸುಳ್ಳು +ಹೇಳಿದ್ದ. ಅವಳ ಸಾವಿಗೆ ಸಂಬಂಧಿಸಬಹುದಾದ +ಏನನ್ನೋ ಅವಳಿಗೆ ಚುಚ್ಚಿರುವ ಸ್ಪಷ್ಟ ಪುರಾವೆ +ಇಲ್ಲಿದೆ. ಏನು ಚುಚ್ಚಿರಬಹುದು? ಈ ಎಚಾರ +ವಾಗಿ ಬಾರ್ಲೊನನ್ನೇ ಕೇಳಿದರೆ ಪ್ರಯೋಜನ +ಎಲ್ಲ. ಅವಳಿಗೆ ನಿರಪಾಯಕರವಾದ + + +ಸಪ್ಪಂಬರ 1991 + + +ಯಾವುದೋ ಜೀವಸತ್ವವನ್ನು ಕೊಟ್ಟೆ ಎನ್ನಬ +ಹುದು. ಯಾವುದೋ ನಿರ್ದಿಷ್ಟ ವಿಷವನ್ನು +ಚುಚ್ಚಿರುವುದು ನಿರ್ಧಾರವಾಗುವ ತನಕ, ಪೊಲೀ +ಸಿನವರಿಗೆ ಅವನು ಯಾವ ಸುಳಿವನ್ನೂ ನೀಡ +ಲಾರ. ಅವನ ಮೇಲೆ ವಿಶೇಷ ನಿಗಾ ಇರಿಸಿ +ಆಸ್ಪತ್ರೆಯಲ್ಲಿ ಅವನ ವಶದಲ್ಲಿದ್ದ ಮದ್ದುಗಳಲ್ಲಿ +ಯಾವುದಾದರೂ ನಾಪತ್ತೆ ಆಗಿದೆಯೇ ಎಂದು +ವಿಚಾರಿಸಿದರು. + +ಏನಾದರೂ ಚುಚ್ಚಿದ್ದುದು ಮೈಯಲ್ಲಿ +ಇನ್ನಾವ ಅಂಗಗಳಲ್ಲೂ ಕಂಡುಬರದಿದ್ದರೆ, +ಚುಚ್ಚಿದ ಜಾಗದಲ್ಲಾದರೂ ಸೂಕ್ಷ್ಮ ಪ್ರಮಾಣ +ಗಳಲ್ಲಿ ಇರಬಹುದೆಂಬ ಆಸೆಯಿಂದ, ಡಾ. ಪೈಸ್‌ +ಕೊಯ್ದು ತೆಗೆದಿದ್ದ ಹೆಣದ ಚರ್ಮ ಮುಂತಾದ +ವನ್ನು ಸದ್ಯಕ್ಕೆ ಶೀತಕದಲ್ಲಿ ಜೋಪಾನಿಸಿದ್ದರು. +ಚುಚ್ಚಿದ ಜಾಗ ತೀರ ಸಣ್ಣದಾಗಿದ್ದುದರಿಂದ +ಅಲ್ಲಿನ ಒಂದೊಂದು ತಂತೂ, ಎಳೆಯೂ +ಮುಖ್ಯವೆನಿಸಿತ್ತು. ಯಾವ ಮದ್ದಿನ ಇಲ್ಲವೇ +ಏಷದ ಪರೀಕ್ಷೆ ಬಹಳ ಮುಖ್ಯ ಎಂಬುದನ್ನು +ಮೊದಲು ನಿರ್ಧರಿಸಬೇಕಾಗಿತ್ತು. ಇದಕ್ಕಾಗಿ +ಲಂಡನ್ನಿನ ವಿಶೇಷ ತಜ್ಞರನ್ನೆಲ್ಲ ಕಂಡು ಚರ್ಚಿಸಿ +ಸಲಹೆ ಪಡೆದರು. ಕೊನೆಗೆ ಒಂದು ಪ್ರಶ್ನೆ ಉಳಿ +ಯಿತು. ಸುಸ್ತು, ವಾಂತಿ, ಬೆವರಿಕೆ, ದಿಢೀರ್‌ +ದುರ್ಬಲತೆ, ಅರಿವು ತಪ್ಪಿಕೆ ಪಾಪೆಗಳ ಅಗಲಿಸಿಕೆ +ಆಗಿ ಬಸಿರಿ ಎಲಿಜಬೆತ್‌ಳ ಸಾವಿಗೆ ಕಾರಣವಾದ +ಮದ್ದು ಇಲ್ಲವೇ ವಿಷ ಯಾವುದಿರಬಹುದು? +ಯಾಕೆಂದರೆ ಈ ಲಕ್ಷಣಗಳೆಲ್ಲ ರಕ್ತ ಸಕ್ಕರೆಯ +ಮಟ್ಟ ಕುಸಿದುದರ ಸೂಚನೆಗಳಾಗಿದ್ದವು. ಸಿಹಿ +ಮೂತ್ರ ರೋಗಿ ಹಾಯಾಗಿ ತೆಗೆದುಕೊಳ್ಳುವಷ್ಟು +ಇನ್ನುಲಿನ್ನನ್ನು ಆರೋಗ್ಯವಂತನಿಗೆ ಚುಚ್ಚಿದರೆ +ಆತ ರಕ್ತ ಸಕ್ಕರೆ ಕುಗ್ಗಿ ಸುಸ್ತಾಗಿ ಸಾಯುವನೆಂದು, +ಪ್ರಾಣಿಗಳ ಮೇಲಿನ ಪ್ರಯೋಗದಿಂದಲೂ ಅನು +ಭವದಿಂದಲೂ ವೈದ್ಯರಿಗೆ ಗೊತ್ತಿದೆ. ಹೆಣದ +ಮೂತ್ರ ಪರೀಕ್ಷೆಯಿಂದ ಎಲಿಜಬೆತ್‌ ಬಾರ್ಲೊ +ಸಿಹಿಮೂತ್ರ ರೋಗಿ ಆಗಿರಲಿಲ್ಲವೆಂದು ಖಚಿತ +ವಾಯಿತು. ಇಷ್ಟರಲ್ಲಿ ಮತ್ತೊಂದು ಪುರಾವೆ +ದೊರೆಯಿತು. ಗುಂಡಿಗೆಯ ಎರಡೂ ಕಡೆಯ + + +61 + + +ಗೂಡುಗಳಿದ್ದ ಮಿಶ್ರ ರಕ್ತದಲ್ಲಿನ ಸಕ್ಕರೆಯ +ಮಟ್ಟ ಶೇಕಡ210 ಮಿಲಿಗ್ರಾಂಗಳಿಗೇರಿತ್ತು. ಆದ್ದ +ರಿಂದ ಅವಳ ಸಾವಿಗೆ ರಕ್ತ ಸಕ್ಕರೆಯ ಇಳಿತ +ಕಾರಣವಾಗಿ ತೋರಲಿಲ್ಲ. ಅಲ್ಲಿಗೂ, ಏನೇ +ಆದರೂ ತನಿಖೆ ಮಾಡುವವರಲ್ಲಿ ಯಾರೂ ರಕ್ತ +ಸಕ್ಕರೆ ಇಳಿತದ ಲಕ್ಷಣಗಳನ್ನು ಸುಲಭವಾಗಿ ಮರೆ +ಯಲಿಲ್ಲ. ಮತ್ತೆ ಮತ್ತೆ ಅದನ್ನೇ ಚಿಂತಿಸುತ್ತಿ +ದ್ದರು. ತಮಗಾರಿಗೂ ಗೊತ್ತಿಲ್ಲದ ಇನ್ನೇನೋ +ಹೊಸ ವಿಧಾನ, ಉಪಾ��ವನ್ನು ಹೂಡಿರ +ಬಹುದೇ? ಇನ್ನೂಲಿನ್ನಿನ ಪ್ರಭಾವವನ್ನು +ಚೆನ್ನಾಗಿ ತಿಳಿದಿದ್ದ ಬಾರ್ಲೊ ತನ್ನ ಆರೋಗ್ಯ +ವಂತ ಹೆಂಡತಿಗೆ ಅವಳು ಸ್ನಾನಕ್ಕೆ ಹೋಗುವ +ಹೊತ್ತಿಗೆ ಸರಿಯಾಗಿ ಮಯಕ ಬಂದು ಮುಳುಗಿ +ಸಾಯುವಂತೆ ಮುಂಚೆಯೇ ಇನ್ನೂಲಿನ್ನನ್ನು +ಚುಚ್ಚಿರಬಹುದೇ? ಮೊದಮೊದಲು ಈ ಪ್ರಶ್ನೆ +ಗಳು ಕೇವಲ ಊಹಾಪೋಹಗಳಾಗಿದ್ದವು. ಆದರೆ +ಮೇ.23ರಂದು ಹ್ಯಾರೋಗೇಟಿನ ಮುಖ್ಯಾಧಿಕಾರಿ +ತಂದ ಇನ್ನಷ್ಟು ವಿವರಗಳು ಎಲ್ಲರ ಕಣ್ಣೂ ತೆರೆಸಿ +ಅವರ ದೃಷ್ಟಿಕೋನವೇ ಬದಲಾಯಿತು. + +ಈ ಬಾರ್ಲೊ ಒಬ್ಬ ವಿಚಿತ್ರ ಆಸಾಮಿ. ಸತ್ತ +ವಳು ಅವನ ಎರಡನೆಯ ಹೆಂಡತಿಯಂತೆ. ಮೊದ +ಲನೇ ಹೆಂಡತಿ 1956ರಲ್ಲಿ, 33ನೇ ವಯಸ್ಸಿನಲ್ಲಿ +ಸತ್ತಳಂತೆ. ಸಹೋದ್ಯೋಗಿಯೊಬ್ಬಳು ಸೆಂಟ್‌ +ಲೂಕನ ಆಸ್ಪತ್ರೆಯಲ್ಲಿ ಕೆಲವು ವೇಳೆ ಇನ್ಸೂಲಿ +ನ್ನನ್ನು ಚುಚ್ಚಲು ಬಾರ್ಲೋನನ್ನು ನೇಮಿಸುತ್ತಿ +ದ್ದರೆಂದು ಹೇಳಿದ್ದಳು ಬೇರೆ. + +ಈ ಸುದ್ದಿಯನ್ನು ಕೇಳುತ್ತಿದ್ದಂತೆ ಪ್ರಯೋಗಾ +ಲಯದ ವಿಷಶಾಸ್ತ್ರಜ್ಞರ ಉದ್ವೇಗ ಇನ್ನೂ +ಹೆಚ್ಚಿತು. ಬಾರ್ಲೊ ಇದಕ್ಕೆ ಹಿಂದೆ ನಾರ್ತ್‌ +ಫೀಲ್ಡ್‌ ಕ್ಷಯಾಸ್ಪತ್ರೆಯಲ್ಲಿ ಕೆಲಸದಲ್ಲಿದ್ದಾಗ, +ಒಬ್ಬ ರೋಗಿಯೊಂದಿಗೆ ಹರಟುತ್ತಾ ""ಯಾರಿಗಾ +ದರೂ ಸಾಕಷ್ಟು ಇನ್ನೂಲಿನ್ನನ್ನು ಚುಚ್ಚಿಬಿಟ್ಟರೆ +ಅವರ ಕತೆ ಅಲ್ಲಿಗೆ ಮುಗಿಯಿತು'' ಎಂದಿದ್ದ +ನಂತೆ. ಅಲ್ಲದೆ 1955ರ ಕ್ರಿಸ್ಮಸ್‌ ಕಾಲದಲ್ಲಿ ಗೆಳೆಯ +ಸಹೋದ್ಯೋಗಿಯೊಂದಿಗೆ ""ಇನ್ನೂಲಿನ್ನಿನಿಂದ +ಯಾರಿಗೂ ಗೊತ್ತಾಗದಂತೆ ಕೊಲೆ ಮಾಡಬ + + +62 + + +ಹುದು. ರಕ್ತದಲ್ಲಿ ಇನ್ನೂಲಿನ್‌ ಕರಗಿ ಹೋಗಿ +ಬಿಡುವುದರಿಂದ ಇದು ಎಂದಿಗೂ ಪತ್ತೆ ಆಗುವಂ +ತಿಲ್ಲ'' ಎಂದಿದ್ದನಂತೆ. + +ಅದೇ ದಿನ ಶೀತಕದಲ್ಲಿರಿಸಿದ್ದ ಹೆಣದ +ಪಿರ್ರೆಯ ಚರ್ಮ ಮುಂತಾದವನ್ನು ಹೊರತೆಗೆ +ದರು. ಇನ್ಸೂಲಿನ್ನನ್ನು ಕಂಡುಹಿಡಿಯುವುದು +ಹೇಗೆ? ತಜ್ಞರೆಲ್ಲರೂ ಸೇರಿ ಪ್ರಕಟವಾಗಿರುವ +ಬಗೆ ಬಗೆಯ ಪತ್ರಿಕೆ, ಪ್ರಬಂಧಗಳು, ವರದಿ, +ಪುಸ್ತಕಗಳು ಎಲ್ಲವನ್ನೂ ತಿರುವಿ ಹಾಕಿದರು. +ಇನ್ಪೂಲಿನ್ನಿಂದ ಕೊಲೆಯಾದ ವರದಿಗಳು +ಎಲ್ಲೂ ಸಿಗಲಿಲ್ಲ. ರೋಗಿಯ ಚರ್ಮದಲ್ಲಿ +ಇನ್ಸೂಲಿನ್ನನ್ನು ಕಂಡುಹಿಡಿವ ವಿಧಾನವನ್ನು +ಯಾರೂ ಹೇಳಿರಲಿಲ್ಲ. + +ಕೊನೆಗೆ, 1940ರ ಒಂದು ವರದಿ ದೊರೆ +ಯಿತು. ಆರೋಗ್ಯವಂತರಾಗಿದ್ದು, ಉಸಿರು +ಕಟ್ಟಿಯೋ ಮುಳುಗಿಯೋ ಸತ್ತವರ38 ಹೆಣಗಳ +ರಕ್ತದ ಮಟ್ಟದ ಪರೀಕ್ಷೆ ಮಾಡಿದ ಆ ವರದಿ +ಯಲ್ಲಿ ಗುಂಡಿಗೆಯಲ್ಲಿನ ಮಿಶ್ರರಕ್ತದ ಸಕ್ಕರೆಯ +ಮಟ್ಟಕ್ಕೂ ಮೈಯಲ್ಲಿನ ಬೇರೆ ರಕ್ತದಲ್ಲಿರುವು +ದಕ್ಕೂ ಸಂಬಂಧವೇ ಇರಲಿಲ್ಲ, ಎಂದಿದ್ದರು. +ಗುಂಡಿಗೆಯಲ್ಲಿ ಸಕ್ಕರೆಯ ಮಟ್ಟ ಬಹಳ +ಹೆಚ್ಚಿತ್ತು. ಇದಕ್ಕೆ ಮುಖ್ಯ ಕಾರಣ ಸಾವಿಗೆ +ಮುಂಚೆ ಹೆಚ್ಚಿನ ಸಕ್ಕರೆಯನ್ನು ಈಲಿ ಒದಗಿ +ಸಿತ್ತು. ಆದ್ದರಿಂದ ತನ್ನ ಹೆಂಡತಿಯನ್ನು +ಬಾರ್ಲೊ ಇನ್ನೂಲಿನ್‌ ಚುಚ್ಚಿ ಸಾಯಿಸಿರಬ +ಹುದೇ? + +ಇನ್ಸೂಲಿನ್ನಿಂದಲೇ ಕೊಲೆಯಾಗಿದೆಯೆಂದು +ಸಾಧಿಸುವುದು ಮುಂದಿನ ಕೆಲಸವಾಯಿತು. +ಕೇವಲ ಊಹೆ ಅನುಮಾನ ಸಾಲವು. ಎಲ್ಲವೂ +ವೈಜ್ಞಾನಿಕವಾಗಿ ರುಜುವಾತಾಗಬೇಕಿತ್ತು. +ಆದರೆ, ಏನೂ ಗೊತ್ತಿಲ್ಲದ ಕಡೆ ಸಾಧಿಸುವು +ದೇನು? ಇನ್ನೂಲಿನ್‌ ಒಂದು ಪ್ರೋಟೀನು. 1955 +ರಿಂದಲೂ ಅದರ ರಾಸಾಯನಿಕ ರಚನೆ ಗೊತ್ತಿ +ದ್ದರೂ ಅದನ್ನು ಗುರುತಿಸಲು ಯಾವ ಪರೀಕ್ಷೆ +ಗಳೂ ಇರಲಿಲ್ಲ. ಕೊನೆಗೆ, ಪ್ರಾಣಿಗಳಲ್ಲಿ ಇನ್ನೂ +ಲಿನ್ನಿನ ಪ್ರಭಾವದ ಪರೀಕ್ಷೆ ಯ ಹೊರತಾಗಿ + + +ಕಸೂರಿ + + +ಶಿ + + +ಬೇರೇನೂ ದಾರಿ ಉಳಿಯಲಿಲ್ಲ. ಚುಚ್ಚಿದ ಗುರು +ತುಗಳಿದ್ದ ಚರ್ಮ ಮುಂತಾದವುಗಳಿಂದ ಸಾರ +ವನ್ನು ತೆಗೆದರು. ಒಂದು ಗುಂಪಿನ ಚಿಟ್ಟಿಗಳಿಗೆ +ಬೇರೆ ಬೇರೆ ಪ್ರಮಾಣಗಳಲ್ಲಿ ಇನ್ನೂಲಿನ್‌ ಚುಚ್ಚಿ +ನೋಡಿದರು. ಇನ್ನೂಲಿನ್ನಿನ ಪ್ರಮಾಣಕ್ಕೆ +ತಕ್ಕಂತೆ ಚಿಟ್ಟಿ ಗಳು ನಡುಕ, ತುಯಿತ, ಚಡಪಡಿಕೆ, +ದುರ್ಬಲತೆಯಿಂದ ಮಯಕವಾಗಿ ಬಿದ್ದವು. + +ಹೆಣದ ಪಿರ್ರೆಯಿಂದ ತೆಗೆದ ಸಾರವನ್ನು +ಇನ್ನೊಂದು ಗುಂಪಿನ ಚಿಟ್ಟಿಗಳಿಗೆ ಚುಚ್ಚಿದಾಗ, +ಎಲ್ಲರೂ ಕುತೂಹಲದಿಂದ ಉಸಿರು ಹಿಡಿದು +ನಿಂತು ನೋಡಿದರು. ಇನ್ನೂಲಿನ್‌ ಚುಚ್ಚಿದಾಗ +ಆದ ಹಾಗೆಯೇ ಇಲ್ಲೂ ಅವೇ ಲಕ್ಷಣಗಳು +ಕಂಡುಬಂದವು. ಇವು ಮಯಕವಾಗಿ ಬಿದ್ದು +ಸತ್ತವು. ಅಲ್ಲದೆ, ಈ ಸಾರವಂತೂ ಇನ್ನೂ ಪ್ರಬ +ಲವಾಗಿತ್ತು. ಸಾಯುವ ಕೆಲವೇ ಗಂಟೆಗಳ +ಮುಂಚೆ ಚುಚ್ಚಿದಂತೆ ಕಂಡ ಎಡ ಪಿರ್ರೆಯ ಮೇಲೆ +ಚುಚ್ಚಿದ ಗುರುತುಗಳಿಂದ ತೆಗೆದ ಸಾರ ಬಲ +ಪಿರ್ರೆಯದಕ್ಕಿಂತ ಬಲವಾಗಿತ್ತು. ಎಡ ಪಿರ್ರೆಗೆ +ಕೊನೆಗೆ ಚುಚ್ಚಿರಬೇಕು. ಅದರಿಂದಲೇ ಬಹು +ಪಾಲು ರಕ್ತಗತವಾಗದೆ ಉಳಿದಿತ್ತು. + +ಗೊತ್ತಿರುವುದರೊಂದಿಗೆ ಗೊತ್ತಿಲ್ಲದ್ದರ +ಪ್ರಮಾಣವನ್ನು ಹೋಲಿಸಿದಾಗ ಅದರಲ್ಲಿ 84 +ಏಕಮಾನ ಇನ್ನೂಲಿನ್‌ ಇರುವುದು ನಿರ್ಧಾರ +ವಾಯಿತು. ಚುಚ್ಚಿದ್ದರಲ್ಲಿ ಎಲ್ಲೋ ಕೊಂಚ ರಕ್ತ +ಗತವಾಗದೆ ಉಳಿದಿದ್ದುರಿಂದ ಅವನು ಸುಮಾರು +200-300 ಏಕಮಾನಗಳನ್ನು ಚುಚ್ಚಿ ರಬೇಕೆಂದು +' ಅಂದಾಜಾಯಿತು. + +ಇದನ್ನು ಇನ್ನೂ ಖಚಿತಗೊಳಿಸಲು ಈ +ಹೋಲಿಕೆಯ ಪ ಪ ಕ್ರಯೋಗಗಳನ್ನು ಗಿನಿಯಿಲಿಗಳ +ಮೇಲೂ ನಡೆಸಿದರು. ಅಲ್ಲೂ ಇದೇ ಫ ಫಲಿತಾಂಶ +ಹೊರಬಿತ್ತು. ಜುಲೈ 1957ರ ಹೊತ್ತಿಗೆ ಇಲಿಯ +ಬಿಡಿಯಾದ ವಪೆಯ ಮೇಲಿನ ಪರೀಕ್ಷೆಗಳಲ್ಲೂ +ಸತ್ತ ಹೆಂಗಸಿನಿಂದ ತೆಗೆದ ಸಾರವೂ ಇನ್ನೂ ಲಿನ್ನ +ನಂತೆಯೇ ಸಕ್ಕರೆಯನ್ನು ಒಡೆಯುತ್ತಿ ದ್ದುದು +ಗೊತ್ತಾಯಿತು. ನ್ಯಾಯ ಶಾಸ್ತ್ರತಜ್ಞರು ಇಷ್ಟಕ್ಕೇ +ತೃಪ್ತರಾಗಲಿಲ್ಲ. ಇನ್ಸೂಲಿನ್ನನ್ನು ಖಚಿತವಾಗಿ + + +ಸಪ್ಟಂಬರ 1991 + + +ಗುರುತಿಸಲು ಯಾವ ಭೌತ ಇಲ್ಲವೇ ರಾಸಾಯ +ನಿಕ ಪರೀಕ್ಷೆಗಳೂ ಇಲ್ಲವಾದ್ದರಿಂದ ಎಲಿಜಬೆತ್‌ +ಬಾರ್ಲೊಳಿಂದ ತೆಗೆದ ಸಾರ ಎಲ್ಲ ರೀತಿಗಳಲ್ಲೂ +ಇನ್ನೂಲಿನ್ನಿನ ಹಾಗೆಯೇ ವರ್ತಿಸುತ್ತದೆಂದು +ಎಳ್ಳಷ್ಟೂ ಅನುಮಾನವಿಲ್ಲದೆ ರುಜುವಾತು ಆಗ +ಬೇಕೆಂದರು. + +ಇನ್ಸೂಲಿನ್ನನ್ನು ನಾಶಪಡಿಸಬಲ್ಲ ವಸ್ತುಗಳು +ಮೈಯಲ್ಲೇ ಕೆಲವಿವೆ. ಅಮೈನೊ ಆಮ್ಲವಾದ +ಸಿಸ್ಟಿಯೀನ್‌, ಎಲ್ಲ ಆರೋಗ್ಯವಂತರ ಜೀರ್ಣ +ರಸದಲ್ಲಿರುವ ಕಿಣ್ವವಾದ ಪೆಪ್ಸಿನ್‌ ಅಂತಹವೇ. +��ದ್ದರಿಂದ ಹೆಣದಿಂದ ತೆಗೆದ ಸಾರಕ್ಕೆ ಇವನ್ನು +ಹಾಕಿ ನೋಡಿದಾಗ, ನಿರೀಕ್ಷಿ ಸಿದಂತೆ ಚಿಟ್ಟಿಲಿ, +ಗಿನಿಯಿಲಿ, ಇಲಿಗಳ ಮೇಲೆ ಇನೂಲಿನ್‌ +ಪ್ರಭಾವ ನಾಶವಾಗಿತ್ತು. + +ಬಾರ್ಲೊ ತನ್ನ ಹೆಂಡತಿಗೆ ವಿಷ ಪ್ರಮಾಣ +ಗಳಲ್ಲಿ ಇನ್ಸೂಲಿನ್‌ ಚುಚ್ಚಿದ ಎನ್ನುವುದರಲ್ಲಿ +ಇನ್ನೂ ಅನುಮಾನ ಇರಬಹುದೆ? ಬಾರ್ಲೊ +ಇದಕ್ಕೆ ಏನು ಸಬೂಬು ಹೇಳಬಹುದು? ಇನ್ಸೂ +ಲಿನ್‌ ಅಲ್ಲದೆ ಬೇರಾವುದಾದರೂ ವಸ್ತುವಿನಿಂದ +ಈ ಪ್ರಭಾವಗಳನ್ನು ಕಾಣಬಹುದೆ? ಇದಕ್ಕಾಗಿ +ಇನ್ನಷ್ಟು ವಿಶೇಷ ಪರೀಕ್ಷೆಗಳನ್ನು ನಡೆಸಿದರು. +ಸಿಹಿಮೂತ್ರ ರೋಗಿಗಳು ನುಂಗುವ ಮಾತ್ರೆಗಳಿಂ +ದಲೂ ರಕ್ತಸಕ್ಕರೆಯ ಮಟ್ಟ ತಗ್ಗುವುದಾದರೂ. +ಇಷ್ಟು ಪ್ರಬಲ ಲಕ್ಷಣಗಳನ್ನು ತೋರಲಿಲ್ಲ. + +ಕೊನೆಯದಾಗಿ, ಎಷ್ಟೇ ಅಸಂಭವವನಿಸಿ +ದರೂ ಇನ್ನೂ ಒಂದು ಸಾಧ್ಯತೆ ಉಳಿದಿತ್ತು. +ಮೈಯಲ್ಲಿ ಇನ್ನೂಲಿನ್‌ ತಯಾರಿಸುವ +ಮೇದೋಜೀರಕ ಗ್ರಂಥಿಯಲ್ಲಿ ಗಡ್ಡೆ ಎದ್ದಿ +ದ್ದರೂ ರಕ್ತ ಸಕ್ಕರೆ ಪ್ರಮಾಣ ಹೀಗೇ ಅಪಾಯಕ +ರವಾಗಿ ಇಳಿದಿರುತ್ತ ದೆ. ಆದರೆ ಎಲಿಜಬೆತ್‌ +ಬಾರ್ಲೊಳ ಮೈಯಲ್ಲಿ ಅಂತಹ ಗಡ್ಡೆ ಎದ್ದಿರ +ಲಿಲ್ಲ. ಅಲ್ಲದೆ, ಅಂತಹ ಇನ್ನೂ ಲಿನ್‌ ಮೈಯಲ್ಲಿ +ಎಲ್ಲೆಲ್ಲೂ ಒಂದೇ ಸಮಪ ಕ್ರಮಾಣದಲ್ಲಿ ಇರು +ತ್ತಿತ್ತೇ ಹೊರತು, ಪಿರ್ರೆ ಚರ್ಮದಲ್ಲಿ ಮಾತ್ರ +ಹೆಚ್ಚಾಗಿರುತ್ತಿರಲಿಲ್ಲ. ಒಂದು ಪಿರ್ರೆಯಲ್ಲಿ +ಇನ್ನೂ ಹೆಚ್ಚಾ ಗಿತ್ತು. + + +63 + + +ಇಷ್ಟೆಲ್ಲ ಆದ ಮೇಲೆ ಅರಿವು ತಪ್ಪಿರುವಾಗ +ಅವಳನ್ನು ಮುಳುಗಿಸಲೆಂದೋ ಸ್ನಾನದ ತೊಟ್ಟಿ +ಯಲ್ಲೇ ಮಯಕವಾಗಿ ಮುಳುಗುವುದನ್ನು +ನೋಡಲೆಂದೋ ತನ್ನ ಹೆಂಡತಿಗೆ ಬಾರ್ಲೋ +ಇನ್ಲೂಲಿನ್ನನನ್ನು ಕೊಟ್ಟಿರಲೇಬೇಕೆಂದು ಪತ್ತೇ +ದಾರರು ನಿರ್ಧರಿಸಿದರು. ಸುಮಾರು ಎರಡು +ತಿಂಗಳು ಕಷ್ಟಪಟ್ಟ ಮೇಲೆ ಇನ್ನೊಂದು ಶಂಕೆ +ಎದ್ದಿತು. ಚುಚ್ಚಿದ ಇನ್ಲೂಲಿನ್‌ ರಕ್ತಗತವಾಗಿ +ಬಿಡುವುದರಿಂದ ಅದರಿಂದ ಕೊಲೆ ಮಾಡಿದರೆ +ಇನ್ಪೂಲಿನ್‌ ಪತ್ತೆಯಾಗದೆಂಬ ಅಭಿಪ್ರಾಯ +ವಿತ್ತು. ಆದರೆ, ಇದರ ವಿರೋಧವಾಗಿ, ಈ +ಹೆಣದಲ್ಲಿ ಇನ್ನೂಲಿನ್‌ ದೊರೆಯಲು ಕಾರಣ +ವೇನು? ಮೈಯಲ್ಲಿ ಆಮ್ಲೀಯ ಊತಕಗಳಲ್ಲಿ +ಇನ್ಪೂಲಿನ್‌ ಹಾಳಾಗದೆ ಉಳಿಯುತ್ತದೆ. ಹೆಣ +ದಲ್ಲಿ ಅದರಲ್ಲೂ ಒಳಾಂಗಗಳಲ್ಲಿ ಕಿಣ್ವಗಳ ನೆರ +ಎನಿಂದಕ್ಷಾ ರೀಯವಾಗುವುದಾದರೂ, ಸ್ನಾಯು +ಗಳಲ್ಲಿ ಹಾಲಿನಾಮ್ಲ ಉತ್ಪತ್ತಿಯಾಗುವುದರಿಂದ +ಇನ್ಲ್ನೂಲಿನ್‌ ಕೆಡದೆ ಉಳಿದಿತ್ತು. + +ತನಿಖೆಯೆಲ್ಲ ಮುಗಿದ ಮಾರನೆಯ: ದಿನ +1957ನೇ ಜುಲೈ 29ರಂದು ಬಾರ್ಲೊನನ್ನು ದಸ್ತ +ಗಿರಿ ಮಾಡಿ, ಇನ್ನೂಲಿನ್ನಿನಿಂದ ಆತ ತನ್ನ ಹೆಂಡತಿ +ಯನ್ನು ಕೊಂದನೆಂದು ಆಪಾದಿಸಿದಾಗ, ತಡ +ಬಡಿಸಿ ಸುಸ್ತಾದರೂ ಬೇಗನೆ ಚೇತರಿಸಿಕೊಂಡ. +ಮೊದಮೊದಲು ತನ್ನ ಹೆಂಡತಿಗೆ ಯಾವ ಚುಚ್ಚು +ಮದ್ದನ್ನೂ ಕೊಡಲಿಲ್ಲವೆಂದೇ ಸಾಧಿಸುತ್ತಿದ್ದ +ಅವನು ಇದ್ದಕ್ಕಿದ್ದ ಹಾಗೆ ಏನೋ ಚುಚ್ಚಿದ್ದೆ +ನೆಂದು ಒಪ್ಪಿಕೊಂಡ. ಚುಚ್ಚುಮದ್ದು ಇನ್ನೂ + + +ಪುದೆಂದು ಗೊತ್ತಿದ್ದರಿಂದ, ಕೆಲವು ಚುಚ್ಚುಮ ` +��್ದುಗಳನ್ನು ಆಸ್ಪತ್ರೆಯಿಂದ ಕದ್ದು ತಂದು ಅವಳು +ಸಾಯುವ ದಿನ ಕೊಟ್ಟಿದ್ದೆನೆಂದೂ ಹೇಳಿದ. + +ಈ “ತಪ್ಪೊಪ್ಪಿಗೆ' ಯಿಂದ ನ್ಯಾಯ ವೈದ್ಯಶಾಸ್ತ್ರ +ಪ್ರಯೋಗಾಲಯದ ತಜ್ಞರು ಗಾಬರಿಯಾಗ +ಲಿಲ್ಲ. ಎರ್ಗೊನೋವಿನ್‌ ಸಾಮಾನ್ಯ ಬಳಕೆಯ +ವಿಷವಾದ್ದರಿಂದ ಇದಕ್ಕಾಗಿ ಪರೀಕ್ಷೆಯನ್ನು +ಮೊದಲೇ ನಡೆಸಿದ್ದರು. ಅದನ್ನು ಅವಳಿಗೆ ಕೊಟ್ಟಿ +ದ್ದಿದ್ದರೆ ಮೂತ್ರದಲ್ಲಿ ಇರಬೇಕಿತ್ತು. ಆದರೆ ಇರ +ಲಿಲ್ಲ. ಎರ್ಗೊನೋವಿನ್ನನ್ನು ಒಂದು ಹೆಣದ +ಪಿರ್ರೆಗೆ ಚುಚ್ಚಿ ಅದರ ಸಾರದೊಂದಿಗೆ ಮತ್ತೆ ಎಲ್ಲ +ಪರೀಕ್ಷೆಗಳನ್ನೂ ಮಾಡಿದಾಗ ಯಾವ ಪ್ರಾಣಿಗ +ಳಲ್ಲೂ ಇನ್ನೂಲಿನ್‌ನ ಪ್ರಭಾವ ಒಂದೂ ಕಾಣ +ಲಿಲ್ಲ. + +ಡಿಸೆಂಬರ್‌ 1987ರಲ್ಲಿ ನ್ಯಾಯಾಧೀಶ ಹ್ಯಾರಿ +ಹಿಲ್ಬನ್‌ ಫಾಸ್ಟರ್‌, "" "ಇನ್ಸೂಲಿನ್‌ ಚುಚ್ಚಿ' ತನ್ನ +ಹೆಂಡತಿ ಎಲಿಜಬೆತ್‌ಗಳನ್ನು ಕೆನೆತ್‌ ಬಾರ್ಲೋ +ಕೊಲೆ ಮಾಡಿದ'' ನೆಂದು ಆಪಾದಿಸಿದನು. ಸರಕಾ +ರದ ಪರವಾಗಿ ವೈಜ್ಞಾನಿಕ ಪುರಾವೆಗಳನ್ನು +ಒಂದೊಂದಾಗಿ ವಿವರಿಸಲಾಯಿತು. ಆದರೂ, +ವಿಜ್ಞಾನದ ಮುನ್ನಡೆಯ ಹೊಸ ಶೋಧನೆಗಳು +ಇಂತಹ ವಿಚಾರಗಳಲ್ಲಿ ವಹಿಸುವ ಮಹತ್ತರ +ಪಾತ್ರದಲ್ಲಿ ಈ ಮೊಕದ್ದಮೆ ಜನರ ವಿಶೇಷ +ಆಸಕ್ತಿ, ಕುತೂಹಲಗಳನ್ನು ಕೆರಳಿಸಿತು. ಜ್ಯೂರಿ +ಗಳು ತಮ್ಮ ತೀರ್ಪನ್ನು ಹೇಳಲುಕೆಲವೇ ನಿಮಿಷ +ಗಳು ಸಾಕಾದವು. ಕೆನೆತ್‌ ತಪ್ಪಿತಸ್ಥನೆಂದು ಒಮ್ಮ +ತದಲ್ಲಿ ಸಾರಿದರು. ಆತನಿಗೆ ಜೀವಾವಧಿ ಶಿಕ್ಷೆ + + + + + +ಲಿನ್‌ ಅಲ್ಲ, ಅವಳ ಮೈ ಇಳಿಸಲೆಂದು ಎರ್ಗೊ ಯನ್ನು ವಿಧಿಸಲಾಯಿತು. © +ನೋವಿನ್‌ ಕೊಟ್ಟೆನೆಂದ. ಅದರಿಂದ ಮೈಯಿಳಿ (ಆಧಾರಿತ) +ನಿಮಗೆ ಗೊತ್ತೆ? + + + + + + +ಕೊಡುವ ಹಣ 15 ಪೈಸೆಗಳು ಮಾತ್ರ! + + +64 + + +ನಾವು ಕೊಳ್ಳುವ ಪ್ರತಿಯೊಂದು ಅಂಚೆ ಕಾರ್ಡಿನ ಮೇಲೂ 44 ಪೆ ಸಗಳ ರಿಯಾಯಿತಿ +ಪಡೆಯುತ್ತೇವೆ. ಏಕೆಂದರೆ ಪ್ರತಿಯೊಂದು ಕಾರ್ಡಿನ ಮುದ್ರಣ, ಸಾಗಣೆ ಮುಂತಾದವುಗಳಿಗಾಗಿ +ಅಂಚೆ ಇಲಾಖೆ 59 ಪೆ ಸೆ ಖರ್ಚು ಮಾಡಬೇಕಾಗುತ್ತದೆ. ಆದರೆ ನಾವು ಒಂದು ಅಂಚೆ ಕಾರ್ಡಿಗೆ + + + + + + + + + + + +ಡಿ ಹಾಲಸ್ವಾ ಮಿ.ಮ. ಮಲ್ಲ ನಗೌಡರ + + + + + +ಕಸೂರಿ +ತಾಯಿ + + +ಜಳವವನಗರ್ಕರ + + + + + + + + +ಕೆ.ಟಿ. ಪಾಂಡುರಂಗಿ +ಹಿಂಸೆ-ಅಹಿಂಸೆ +ಮನುಷ್ಯನು ಅನುಸರಿಸಬೇಕಾದ ಒಳ್ಳೆಯ ಗುಣಗಳಲ್ಲಿ ಅಹಿಂಸೆಯೂ ಒಂದು ಎಂದು ನಮ್ಮ ಹಿರಿಯರು + + +ಹೇಳುತ್ತ ಲೇ ಬಂದಿದ್ದಾರೆ. ಅಹಿಂಸೆ ಎಂಬ ಶಬ್ದಕ್ಕೆ ಬೇರೆಯವರ ಶರೀರಕ್ಕೆ ಧಕ್ಕೆಯಾಗುವಂಥ ಯಾವದೇ + +ಕಾರ್ಯವನ್ನು ಮಾಡಬಾರದು ಎಂಬುದು ಸ್ಥೂಲವಾದ ಅರ್ಥ. ಕೊಲ್ಲುವುದು, ಗಾಯಗೊಳಿಸುವುದು, ಪೆಟ್ಟು + +ಹಾಕುವುದು ಹೀಗೆ ಯಾವ ರೀತಿಯಿಂದಲೂ ಇನ್ನಿತರ ಮನುಷ್ಯರು ಅಥವಾ ಪ್ರಾಣಿಗಳಿಗೆ ಹಾಗೂ ಗಿಡಬಳ್ಳಿ + +ಗಳಿಗೂ ಕೂಡ ಕಪ್ಪ ಕೊಡದಿರುವುದು ಅಹಿಂಸೆ ಎಂಬುದನ್ನು ಎಲ್ಲರೂ ತಿಳಿದುಕೊಂಡಿದ್ದಾರೆ. +' ಆದರೆ ಅಹಿಂಸೆಯ ಆಳ ಇನ್ನೂ ಹೆಚ್ಚಾಗಿದೆ. ಬೇರೆಯವರಿಗೆ ಮನಸ್ಸು ನೋಯುವಂಥ ಬಿರುಸು ಮಾತುಗ +' ಳನ್ನು ಆಡದಿರುವುದೂ ಅಹಿಂಸೆ. ಬಿರುಸು ಮಾತನಾಡದಿದ್ದರೂ ಮೌನದಿಂದಲೂ ಕೋಪದ ಮುಖಚರ್ಯೆ, + +ಅವಹೇಳನದ ಮುಖಚರ್ಯೆ, ಇನ್ನಿತರ ರೀತಿಯಿಂದ ತಿರಸ್ಕಾರ ಕೋಪ ಸೂಚಿಸುವದು ಇವುಗಳನ್ನು ಮಾಡದಿರು +: ವುದೂ ಅಹಿಂಸೆ. + +ಹಿಂಸೆ ಕೇವಲ ಕೃತಿಯಿಂದ ಮಾತ್ರ ಆಗುವುದಿಲ್ಲ. ನಿಷ್ಠುರ ಮತ್ತು ದುಪ್ಪ ಮನೋಭಾವವನ್ನು ಪ್ರದರ್ಶಿಸುವು + +ದರಿಂದಲೂ ಆಗುತ್ತದೆ. ಇಂಥ ಮನೋಭಾವವು ದ್ವೇಷ ಅಸೂಯೆ ಕೋಪಗಳಿಂದ ಉಂಟಾಗುತ್ತದೆ. ಈ ದ್ವೇಷ +ಅಸೂಯೆ ಕೋಪಗಳು ಸ್ವಾರ್ಥ ಲೋಭಗಳಿಂದ ಆಗುತ್ತ. ವೆ. ಕೆಲವುಸಂದರ್ಭಗಳಲ್ಲಿ ತಪ್ಪು ತಿಳುವಳಿಕೆಯಿಂದಲೂ +' ಭಾವನಾಪರವಶತೆಯಿಂದಲೂ ಉಂಟಾಗುತ್ತವೆ. + +ಹಿಂಸೆಯನ್ನು ಬಿಟ್ಟು ಅಹಿಂಸಾ ಧರ್ಮವನ್ನು ಅನುಸರಿಸಬೇಕಾದರೆ ಈ ಸ್ವಾರ್ಥ ಲೋಭಗಳನ್ನು ಬಿಡಬೇಕಾಗು + +ತ್ತದೆ. ದ್ವೇಷ ಅಸೂಯೆಗಳನ್ನು ಬಿಡಬೇಕಾಗುತ್ತದೆ. ಹೀಗೆ ಅಹಿಂಸಾ ಧರ್ಮವನ್ನು ಅನುಸರಿಸುವುದೆಂದರೆ ಈ + +ದುಷ್ಪ ಭಾವನೆಗಳನ್ನು ಕಳೆದುಕೊಂಡು ಹೆಚ್ಚು ಹೆಚ್ಚು ಸುಸಂಸ್ಕೃತನಾಗುವುದು. ಅಹಿಂಸೆ ಸುಸಂಸ್ಕೃತತನದ + +ಆವಿರ್ಭಾವ. ಹಿಂಸೆ ಅಸಂಸ್ಕೃತತೆಯ ಪರಿಣಾಮ. ಅಹಿಂಸೆಯು ಕೇವಲ ಸಾಮಾಜಿಕ ಜೀವನದಲ್ಲಿ ಮಾತ್ರವಲ್ಲ +' ಆದರೆ ಕುಟುಂಬ ಜೀವನ ಪರಸ್ಪರ ಮಾನವೀಯ ಸಂಬಂಧ ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಮತ್ತು +' ಮನುಷ್ಯ ಮತ್ತು ನಿಸರ್ಗದ ಸಂಬಂಧ ಹೀಗೆ ಎಲ್ಲದರಲ್ಲಿಯೂ ಹಾಸುಹೊಕ್ಕಾಗಿ ಬೆಳೆದು ಬರಬೇಕು. ಅಹಿಂಸಾ +' ಧರ್ಮವು ಒಂದು ವಿಧವಾದ ಸ್ಥಿತಪ್ರಜ್ಞೆಯೇ ಆಗಿದೆ. ಇದನ್ನು ಕೈಗೂಡಿಸಿ ಕೊಂಡವರಿಗೆ ಜೀವನದಲ್ಲಿ +' ಮನೋಧೈರ್ಯ, ಶಾಂತಿ ಮತ್ತು ಆನಂದಗಳು ವಿಪುಲವಾಗಿ ದೊರೆಯುವವು. ಆದ್ದರಿಂದ ಪರಾಕಾಷ್ಠೆಯ +| ಅಹಿಂಸಾಧರ್ಮ ಎಲ್ಲರಿಗೂ ಸಾಧ್ಯವಾಗದಿದ್ದರೂ ಯಥಾಶಕ್ತಿ ಕಾಯಾ ವಾಚಾ ಮನಸಾ ಅಹಿಂಸಾ ಧರ್ಮವನ್ನು +ಅನುಸರಿಸುವುದು ಸುಸಂಸ್ಕೃತತೆಯ ಲಕ್ಷಣ. [3 + + +ಸಪ್ಪಂಬರ 1991 65 + + + + + +ಸ್ರಾಲವ್‌ದ +ಅಂತಿಮ ಕ್ಷಣಗಳು + + + + + + + + +ಅರುಣ + + +1953 ಮಾರ್ಚ್‌ ಒಂದರಂದು ರಶಿಯಾದ ಸರ್ವಾಧಿಕಾರಿ ಜೋಸೆಫ್‌ ಸ್ಟಾಲಿನ್‌ ತಮ್ಮ ಕ್ರೆಮ್ಲಿನ್‌ +ನಿವಾಸದಲ್ಲಿ ನಿಗೂಢವಾಗಿ ತೀರಿಕೊಂಡರು. ಸ್ಟಾಲಿನ್‌ರ ಏಕಮಾತ್ರ ಪುತ್ರಿ ಸತ್ಸಾನಾ ಅಲ್ಕುಲಿಯೆವಾ +1988ರಲ್ಲಿ ಸೋವಿಯತ್‌ ರಶಿಯಾವನ್ನು ತ್ಯಜಿಸಿದ ಬಳಿಕ " ನನ್ನ ಮೊಮ ಗಳಿಗಾಗಿ ಒಂದು ಪುಸ್ತಕ' ಎಂಬ +ಕೃತಿ ರಚಿಸಿದಳು. ತಂದೆ ಸ್ಟಾಲಿನ್ನರ ಸಾವಿನ ಹಿನ್ನೆಲೆ ಮತ್ತು. ತಮ್ಮ 'ವಾಸಿಲಿಯ ಸಾವಿನ ಕುರಿತು ಈ +ಕೃತಿ ಬೆಳಕು ಚೆಲ್ಲುತ್ತದೆ. ಸ್ಟಾಲಿನ್‌ ತೀರಿಕೊಂಡು ಮೂವತ್ತೈದು ವರ್ಷ ಕಳೆದಿದೆ. ಸತ್ಸಾಕಾ ಸಸರ + + + + + +ಕೃತಿ ಭವಿಷ್ಯದ ದಿನಗಳಲ್ಲಿ ಸಂಶೋಧಕರಿಗೆ ವಿಪುಲ ಮಾಹಿತಿ ಒದಗಿಸುವ ಗ ಸ್ರಂಥವೆನಿಸಲಿ + + +ದ್‌್‌ + + + + + +ene ಕಶ ವರತ ವರಶತವತಶ್‌ಥೌನಿನಲವುತ ತಲಾ ತಲ + + +1952-536 ಚಳಿಗಾಲದಲ್ಲಿ ಅಂದರೆ ನನ್ನ +ತಂದೆಯ ಮರಣಕ್ಕಿಂತ ಮೊದಲು ಹಾಗೂ +ನಂತರ ನಡೆದ ಎರಡು ಘಟನೆಗಳನ್ನು ಮರೆ +ಯಲು ಸಾಧ್ಯವಿಲ್ಲ. ಇವೆರಡು ಘಟನೆಗಳನ್ನು +ನನ್ನ ಹಿಂದಿನ ಕೃತಿಗಳಲ್ಲಿ ಪ್ರಸ್ತಾಪಿಸಿಲ್ಲ. ಆದರೆ +ಕಾಲ ಸರಿಯುತಿ; ತ್ತಿದ್ದಂತೆ ಅವುಗಳ ಮಹತ್ವ ಹೆಚ್ಚು +ತ್ತಿದೆ. ಅವೆರಡು ಘಟನೆಗಳಿಗೂ ನಿಕಟ ಸಂಬಂಧ +ವಿದೆ ಎಂದು ಅನಿಸುತ್ತದೆ. ಎರಡು ಘಟನೆಗಳ +ಲ್ಲಿಯೂ ಒಬ್ಬನೇ ನಿಗೂಢ ವ್ಯಕ್ತಿ ಕಾಣಿಸಿಕೊಂಡಿ +ದ್ದಾನೆ. + +1953 ಜನವರಿ ಅಥವಾ ಫೆಬ್ರವರಿಯಲ್ಲಿ +ತಂದೆಯೊಂದಿಗೆ ಕೊನೆಯ ಸಂಭಾಷಣೆ ನಡೆ +ಯಿತು. ಆ ದಿನ ಅವರು ಅನಿರೀ ಕ್ಷಿತವಾಗಿ +ನನ್ನೊ ೦ದಿಗೆ ಫೋನಿನಲ್ಲಿ ಮಾತನಾಡಿದರು. ಅನಿ +ರೀಕ್ಷಿ ತವಾಗಿ ಫೋನ್‌ ಮಾಡುವುದು ಅವರ +66 + + +ಸ್ವಭಾವ. 'ನಾದಿರಾಶ್ವಿಲಿ ಮೂಲಕ ಪತ್ರವೊಂ +ದನ್ನು ಕಳುಹಿಸಿರುವುದು ನೀನೇ ಏನು? ಯಾರು +ಈ ನಾದಿರಾಶ್ವಿಲಿ? ಅವನು ನಿನಗೆ ಗೊತ್ತೇ?' +ಎಂದು ತಂದೆ ಕೇಳಿದರು. ವಾಸ್ತವವಾಗಿ ಯಾವ +ಪತ್ರವನ್ನೂ ನಾನು ಕಳುಹಿಸಿರಲಿಲ್ಲ. ತಂದೆಯವ +ರಿಗೆ ನಾನು ಯಾವ ಪತ್ರವನ್ನೂ ರವಾನಿಸ +ಬಾರದು, ಅಂಚೆ ಪೆಟ್ಟಿ ಗೆಯಾಗಿ ಕೆಲಸ ಮಾಡಬಾ +ರದು ಎಂಬ ಕಟ್ಟುನಿಟ್ಟಾದ ನಿಯಮಗಳಿದ್ದುವು. +ಸ್ಟಾಲಿನ್‌ರಿಗೆ ಬಹಳ ಮಹತ್ವದ ಪತ್ರವೇನೋ +ತಲುಪಿರಬೇಕು. ಅದನ್ನು ತಂದ ವ್ಯಕ್ತಿ ಯಾರು +ಎಂಬುದನ್ನು ಅವರು ತಿಳಿದುಕೊಳ್ಳಲು ಬಯಸಿ +ದ್ದರು. "ಡ್ಯಾಡಿ ನನಗವನ ಪರಿಚಯಎಲ್ಲ' +ಎಂದೆ. " ಸರಿಹಾಗಾದರೆ' ಎಂದು ಅವರುಫ್ರೆ ಫೋನ್‌ +ಕೆಳಗಿಟ್ಟರು. + +ತಂದೆಯೊಂದಿಗೆ ಇದೇ ಅಂತಿಮ ಸಂಭಾಷಣೆ + + +ಕಸೂರಿ + + +ಯಾದ ಕಾರಣ ಆ ವ್ಯಕ್ತಿಯ ಹೆಸರು (ನಾದಿರಾ +ಶ್ವಿಲಿ) ಚೆನ್ನಾಗಿ ಜ್ಞಾಪಕವಿದೆ. ಮಾರ್ಚ್‌ ಒಂದ +ರಂದು (1953) ಮಧ್ಯಾಹ್ನ ತಂದೆಯವರನ್ನು +ಭೇಟಿಯಾಗಲು ನನಗೆ ಕರೆ ಬಂದಿತು. ಅವರು +ಮಾಸ್ಕೋ ಸಮೀಪ ಕುಂತ್ಸೆವೊ ನಿವಾಸದಲ್ಲಿ +ದ್ದರು. ನಾನು ಅಲ್ಲಿಗೆ ತಲುಪಿದಾಗಲೇ ಅವರು +ಸಂಪೂರ್ಣ ಪ್ರಜ್ಞಾಶೂನ್ಯರಾಗಿದ್ದರು. ಅವರ +ಶರೀರದ ಬಲಭಾಗಕ್ಕೆ ಲಕ್ವ ಹೊಡೆದಿತ್ತು. ಸ್ಟಾಲಿ +ನ್‌ರ ನಿಕಟವರ್ತಿಗಳು, ಸೇವಕರು, ಅಂಗರಕ್ಷಕ +ದಳದವರು ಡಾಕ್ಟರನ್ನು ಕರೆಯಿಸಲು ಹಲವು +ಬಾರಿ ಮನವಿ ಮಾಡಿದರೂ ಪ್ರಯೋಜನವಾಗ +ಲಿಲ್ಲ, ಸ್ಟಾಲಿನ್‌ರ ಖಾಸಗಿ ವೈದ್ಯ ವಿನೊಗ್ರ +ದೊವ್‌ ಸಮೀಪದಲ್ಲಿಯೇ ಇನ್ನೊಂದು ಕೊಠಡಿ +ಯಲ್ಲಿದ್ದರು. ಅವರಿಗೆ ಕರೆ ಕಳುಹಿಸಿದ್ದರೆ ತಕ್ಷಣ +ಅಲ್ಲಿಗೆ ಬರುತ್ತಿದ್ದರು. ಅದರ ಬದಲು ಕಿರಿಯ +ಅಧಿಕಾರಿಗಳು ಮೇಲಾಧಿಕಾರಿಗಳ ಅನುಮತಿಗೆ +ಕಾಯುತ್ತಿದ್ದರು. ಸ್ಟಾಲಿನ್‌ ಪ್ರಜ್ಞೆ ಇಲ್ಲದೆ +ಸುಮಾರು ಹನ್ನೆರಡರಿಂದ ಹದಿನಾಲ್ಕು ತಾಸು +ಯಾವುದೇ ಚಿಕಿತ್ಸೆ ಇಲ್ಲದೆ ಹಾಗೆಯೇ ಬಿದ್ದಿ +ದ್ದರು. ಸೋವಿಯತ್‌ ಸರಕಾರದ ಸಿಬ್ಬಂದಿ + + +An (001 + + +ಯೆಲ್ಲಾ ಅಲ್ಲಿ ನೆರೆದಿತ್ತು. ಸ್ಟಾಲಿನ್‌ರ ನೆಚ್ಚಿನ +ಬಂಟ ಅವರ ಬಲಗೈ ಎನಿಸಿದ್ದ ಬೆರಿಯಾ ಮಾತ್ರ +ನಿಶ್ಚಿಂತನಾಗಿದ್ದ. "ಯಾರೂ ಕಳವಳಪಡಬೇಡಿ, +ಭೀತಿಗೆ ಕಾರಣವಿಲ್ಲ. ಸ್ಟಾಲಿನ್‌ ನಿದ್ದೆ ಮಾಡುತ್ತಿ +ದ್ದಾರೆ, ಸ್ವಲ್ಪ ಹೊತ್ತಿನಲ್ಲಿಯೇ ಎಲ್ಲವೂ ಸರಿ +ಹೋಗಬಹುದು' ಎಂದು ಅವನು ಭರವಸೆ +ನುಡಿದ. ನಿವಾಸದಲ್ಲಿದ್ದ ಎಲ್ಲ ಸೇವಕರು, ಅಂಗ +ರಕ್ಷಕರು, ಸರಕಾರದ ದಿವ್ಯ ನಿರ್ಲಕ್ಷ್ಯದ ಬಗ್ಗೆ +ಬೇಸತ್ತು ಹೋಗಿದ್ದರು. ಕೊನೆಗೆ ಅಲ್ಲಿದ್ದವ���ೊ +ಬ್ಬರು ಸ್ಟಾಲಿನ್‌ರನ್ನು ಪಕ್ಕದ ಕೊಠಡಿಗೆ ಸಾಗಿ +ಸಲು ಸಲಹೆ ಮಾಡಿದರು. ಇದು ತೀರಾ ಅತಿರೇ +ಕದ ಕ್ರಮ. ಮಿದುಳಿನ ರಕ್ತಸ್ರಾವಕ್ಕೊಳಗಾಗಿ +ಲಕ್ವ ಹೊಡೆದವರನ್ನು ತಕ್ಷಣ ಬೇರೆಡೆಗೆ ಸ್ಥಳಾಂತ +ರಿಸಬಾರದು. ಮರುದಿನ ಬೆಳಿಗ್ಗೆ ವೈದ್ಯಕೀಯ +ವಿಜ್ಞಾನಗಳ ಅಕಾಡೆಮಿಯ ವೈದ್ಯರ ದೊಡ್ಡ +ತಂಡವೇ ಸ್ಟಾಲಿನ್ನರ ಆರೋಗ್ಯ ತಪಾಸಣೆಗೆ +ಅವರ ನಿವಾಸಕ್ಕೆ ಆಗಮಿಸಿತು. ಖಾಸಗಿ ವೈದ್ಯ +ವಿನೊಗ್ರದೊವ್‌ ಸ್ಟಾಲಿನ್‌ರ ಆರೋಗ್ಯಕ್ಕೆ +ಸಂಬಂಧಿಸಿದಂತೆ ಬರೆದಿರಿಸಿದ "ಕೇಸ್‌ ಹಿಸ್ಪರಿ' +ಎಲ್ಲಿ ಹುಡುಕಿದರೂ ಸಿಗಲಿಲ್ಲ. ಆ ಸಂದರ್ಭ + + + + + +ದಲ್ಲಿ ತೀರಾ ಅತ್ಯವಶ್ಯಕವೆನಿಸಿದ್ದ ಅದು ಕ್ರೆಮ್ಲಿ +ನ್‌ನ ಕ್ಲಿನಿಕ್‌ನಲ್ಲಿ ವೆ ದ್ಯಕೀಯ ದಾಖಲೆ ಪತ್ರಗಳ +ಕಡತದಲ್ಲಿ ಎಲ್ಲಿಯೋ ಹೂತು ಹೋಗಿರಬ +ಹುದು. + +ಸ್ಟಾಲಿನ್‌ ಮಾರ್ಚ ಐದರಂದು ಮಧ್ಯಾಹ್ನ +ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರ +ವನ್ನು ಮರಣೋತ್ತರ ಶವ ಪರೀಕ್ಷೆಗೆ ಒಯ್ಯಲಾ +ಯಿತು. ಕುಂತ್ಸೆವೊ ನಿವಾಸದಲ್ಲಿದ್ದ ಸ್ಟಾಲಿನ್‌ರ +ಸಿಬ್ಬಂದಿ ವರ್ಗದವರನ್ನೆಲ್ಲಾ ಹೊರ ಹಾಕಲು +ಬೆರಿಯಾನ ಆಜ್ಞೆಯಾಯಿತು. ನಿವಾಸದ ಪ್ರಧಾನ +ಬಾಗಿಲನ್ನು ಮುಚ್ಚಿ ಬೀಗ ಜಡಿಯಲಾಯಿತು. +""ಕ್ರೆಮ್ಲಿನ್‌ನಲ್ಲಿರುವ ಫ್ಲಾಟ್‌ನಲ್ಲಿ ಸ್ಟಾಲಿನ್‌ +ತೀರಿಕೊಂಡರು'' ಎಂದು ಸರಕಾರ ಅಧಿಕೃತ +ಸುದ್ದಿ ಪ್ರಕಟಿಸಿತು. ಇದು ಅಪ್ಪಟ ಸುಳ್ಳು ಸುದ್ದಿ. +ಸ್ಟಾಲಿನ್‌ರ ಆಪ್ತ ಸೇವಕರು, ಅಂಗರಕ್ಷಕರು +ಏನೂ ಮಾಡುವಂತಿರಲಿಲ್ಲ. ಅವರೆಲ್ಲ ಮೌನ +ವಾಗಿದ್ದರು. ಸ್ಟಾಲಿನ್‌ ತೀರಿಕೊಂಡು ಹತ್ತು +ವರ್ಷಗಳ ತರುವಾಯ ಓರ್ವ ಮಹಿಳೆ- ಈಕೆ +ಕುಂತ್ಸೆವೊ ನಿವಾಸದಲ್ಲಿ ಸುಮಾರು 30 ವರ್ಷ +ಸೇವೆಸಲ್ಲಿಸಿದ್ದಳು- ಮೇಲಿನ ಎಲ್ಲ ವಿವರಗಳನ್ನು +ನನಗೆ ತಿಳಿಸಿದಳು. + +ಅಪರಿಚಿತ + +ತಂದೆಯ ಪಾರ್ಥಿವ ಶರೀರವನ್ನು ಅಂತಿಮ +ಶೃದ್ಧಾಂಜಲಿ ಸಲ್ಲಿಸಲು "ಹಾಲ್‌ ಆಫ್‌ ಕಾಲಮ್ಮ್‌ +'ನಲ್ಲಿ ಇರಿಸಿದ್ದರು. ಶ್ರದ್ಧಾಂಜಲಿ ಸಲ್ಲಿಸಲು +ಬಂದವರು ಸಾಲಾಗಿ ಶವಪೆಟ್ಟಿಗೆಗೆ ಪ್ರದಕ್ಷಿಣೆ +ಬಂದು ಸಂತಾಪ ವ್ಯಕ್ತಪಡಿಸುತ್ತಿದ್ದರು. ಆ ಸಂದ +ರ್ಭದಲ್ಲಿ ಜಾರ್ಜಿಯಾದಿಂದ ಅಲ್ಲಿಗೆ ಬಂದಿದ್ದ +ನಿಯೋಗದಲ್ಲಿ ಎತ್ತರದ ನಿಲುವಿನ ದಢೂತಿ +ವ್ಯಕ್ತಿಯೊಬ್ಬ ನನ್ನ ಗಮನಸೆಳೆದ. ಆತಕಾರ್ಮಿಕ +ರಂತೆ ಉಡುಪು ಧರಿಸಿದ್ದ. ಆತ ಸ್ವಲ್ಪ ಹೊತ್ತು +ಶವಪೆಟ್ಟಿಗೆಯ ಸಮೀಪ ನಿಂತು ಮೌನವಾಗಿ +ಅತ್ತ. + +ಒಂದೆರಡು ದಿನಗಳ ಬಳಕ ಮನೆಯ ಬಾಗಿ +ಲಿನ ಕರೆಗಂಟೆ ಬಾರಿಸಿತು. ಬಾಗಿಲು ತೆರೆದು + + +ನೋಡಿದರೆ ಅದೇ ದಢೂತಿ, ಎತ್ತರದ ನಿಲುವಿನ. + + +68 + + +ಬಲಿಷ್ಠ ವ್ಯಕ್ತಿ. ""ಹಲೋ ಹೇಗಿದ್ದೀರಿ, ನಾನು +ಜಾರ್ಜಿಯಾದ ನಾದಿರಾಶ್ವಿಲಿ'' ಎಂದು ತನ್ನ ಪರಿ +ಚಯ ಹೇಳಿಕೊಂಡ. "ಒಳಗೆ ಬನ್ನಿ' ಎಂದು +ಆಹ್ವಾನಿಸಿದೆ. ಕೆಲವೇ ದಿನಗಳ ಹಿಂದೆ ತಂದೆ +ಫೋನಿನಲ್ಲಿ ಮಾತನಾಡಿದಾಗ ಪ್ರಸ್ತಾಪಿಸಿದ +ನಾದಿರಾಶ್ವಿಲಿ ಈತನೇ ಇರಬೇಕು ಅನಿಸಿತು. +ಅವನ ಕೈಯಲ್ಲಿ ಹಲವು ಕಾಗದ ಪತ್ರಗಳ ಕಂತೆ +ಯಿದ್ದ ಫೈಲೊಂದು ಇತ್ತು. ಆತ ನನ್ನ ಭೋಜನ +ಕೊಠಡಿಯನ್ನು ಪ್ರವೇಶಿಸಿ ಪಕ್ಕದ ಕುರ್ಚಿಯಲ್ಲಿ +ಕುಳಿತು ಎರಡೂ ಕೈಗಳನ್ನು ಮೇಜಿನ ಮೇಲೆ +ಊರಿ ರೋದಿಸತೊಡಗಿದ. ""ತೀರಾ ತಡವಾ +ಯಿತು, ತೀರಾ ತಡವಾಯಿತು'' ಎಂದು ಉದ್ದರಿ +ಸತೊಡಗಿದ. ಫೆ ೈಲಿನತ್ತ ದೃಷ್ಟಿ ಹರಿಯಿಸಿ ಕಳೆದ +ಹಲವು ವರ್ಷಗಳಿಂದ ನಾನು ಇದೆಲ್ಲ ವನ್ನೂ +ಸಂಗ್ರಹಿಸುತ್ತಿದ್ದೇನೆ. ನನ್ನನ್ನು ಕೊಲ್ಲಲು +ಬೆರಿಯಾ ಒಳಸಂಚು ನಡೆಸಿದ್ದಾನೆ. ಆತ ನನ್ನನ್ನು +ಜೈಲಿಗೆ ಅಟ್ಟಿದ, ನನ್ನನ್ನು ಹುಚ್ಚನೆಂದು ಘೋಷಿ +ಸಿದ. ಈ ಎಲ್ಲ ಹಿಂಸೆ, ಕಿರುಕುಳಗಳಿಂದ ತಪ್ಪಿಸಿ +ಕೊಂಡಿದ್ದೇನೆ. ಆತ ನನ್ನನ್ನು ಹಿಡಿಯಲಾರ, +ಎಂದಿಗೂ ಹಿಡಿಯಲಾರ'' ಎಂದು ಒಂದೇ ಉಸಿ +ರಲ್ಲಿ ಉದ್ವೇಗದಿಂದ ಹೇಳಿದ. ಸ್ವಲ್ಪ ಹೊತ್ತು +ಮೌನವಾಗಿದ್ದು ಆಮೇಲೆ ಮಾರ್ಶಲ್‌ +ರುಕೋವ್‌ (ಎರಡನೇ ಮಹಾಯುದ್ಧದಲ್ಲಿ +ರಶಿಯಾ ದೇಶಕ್ಕೆ ಜಯ ದೊರಕಿಸಿ ಕೊಟ್ಟ ಮಹಾ +ಸೇನಾನಿ) ಎಲ್ಲಿ ನೆಲೆಸಿದ್ದಾರೆಂದು ನಿಮಗೆ +ಗೊತ್ತೇ? ಎಂದು ಕೇಳಿದ. ನಾನು ಯೋಚಿಸಿದೆ. +ರ ನಾದಿರಾಶ್ವಿಲಿ ಬೆರಿಯಾನ ಬಗ್ಗೆಯೇ ತಂದೆಗೆ +ಪತ್ರ ಬರೆದಿರಬೇಕು. ಯಾರೋ ಆ ಪತ್ರವನ್ನು +ತಂದೆಗೆ ತಲುಪಿಸಿರಬೇಕು. ತಂದೆ ಆ ಪತ್ರವನ್ನು +ಓದಿದ್ದಾರೆಯೇ? ಈತ "ತೀರಾ ತಡವಾಯಿತು' +ಎಂದು ಉದ್ದ ರಿಸಿದ್ದರ ಅರ್ಥವೇನು? ಈಗ +ರುಕೋವ್‌ರನ್ನು ಭೇಟಿಯಾಗಲು ಏಕೆ ಬಯಸು +ತ್ತಾನೆ. ಅವರನ್ನು ಸುಲಭವಾಗಿ ಭೇಟಯಾಗಲು +ಯಾರಿಂದಲೂ ಸಾಧ್ಯವಿಲ್ಲ ಹೀಗೆ ನನ್ನ +ಯೋಚನಾ ಸರಣಿ ಮುಂದುವರಿಯಿತು. +""ನಾನು ಮಾರ್ಶಲ್‌ ರುಕೋವ್‌ರನ್ನು ಭೇಟ + + +ಲ್‌ + + +KA + + + + + +ಸ್ರೈಸಾನಾ + + +ಯಾಗಲೇಬೇಕು. ಇವೆಲ್ಲ ದಾಖಲೆ ಪತ್ರಗಳನ್ನು +ಅವರಿಗೊಪ್ಪಿಸಬೇಕು. ಆ ವ್ಯಕ್ತಿಯ ಬಗ್ಗೆ ಎಲ್ಲ +ಮಾಹಿತಿಗಳನ್ನೂ ಸಂಗ್ರಹಿಸಿದ್ದೇನೆ. ಆತ ಇನ್ನೆಂ +ದಿಗೂ ನನ್ನ ಹಿಡಿಯಲಾರ'' ಎಂದು ಕಿರುಚಿ +ಹೇಳಿದ ನಾದಿರಾಶ್ವಿಲಿ. "" ರುಕೋವ್‌ ಗ್ರಾನೊ + + +ವ್‌ಸ್ಕಿ ರಸ್ತೆಯ ಅಪಾರ್ಟ್‌ಮೆಂಟ್‌ ಒಂದರಲ್ಲಿ + + +ನೆಲೆಸಿದ್ದಾರೆ. ಯಾವ ಅಪಾರ್ಟ್‌ಮೆಂಟ್‌ ನನಗೆ +ಗೊತ್ತಿಲ್ಲ'' ಅಂದೆ. ಆತ ತೀವ್ರವಾಗಿ ಉದ್ವೇಗ +ಗೊಂಡಿದ್ದ. ಆಗಾಗ ಬಿಕ್ಕಳಿಸುತ್ತಾ ಚಿಕ್ಕ ಮಕ್ಕ +ಳಂತೆ ಅಳುತ್ತಿದ್ದ. ಒಟ್ಟಿನಲ್ಲಿ ವಿಚಿತ್ರ ಘಟನೆಗಳ +ಬಲೆಯಲ್ಲಿ ನಾನು ಸಿಕ್ಕು ಹಾಕಿಕೊಂಡಿದ್ದೇನೆ ಅನಿ +ಸಿತು. ಆತನ ಬೇಡಿಕೆಯನ್ನು ತೀರಸ್ಕರಿಸಲಾಗ +ಲಿಲ್ಲ. ಸ್ವಲ್ಪ ಹೊತ್ತಿನ ನಂತರ ಆತ ಹೊರಟು +ಹೋದ. + +ಮರುದಿನವೋ ಅಥವಾ ಅದೇ ದಿನವೋ +ಮನೆಯ ಫೋನ್‌ ರಿಂಗ್‌ ಆಯಿತು. ಆ ಕಡೆ +ಯಿಂದ ಮಾತನಾಡುತ್ತಿದ್ದವನು ಸ್ವತಃ ಬೆರಿಯಾ +ಆಗಿದ್ದ. ಆತನೂ ಆತನ ಕುಟುಂಬದವರೂ +ಹಲವು ವರ್ಷಗಳಿಂದ ನನಗೆ ಚೆನ್ನಾಗಿ ಪರಿಚಯ +ವಿದ್ದರೂ ಹಿಂದೆಂದೂ ಆತ ನನ್ನೊಂದಿಗೆ ಫೋನಿ +ನಲ್ಲಿ ಮಾತನಾಡಿರಲಿಲ್ಲ. ""ಸರಕಾರ ನಿಮಗೆ +ಪಿಂಚಣಿ ನೀಡಲು ಉದ್ದೇಶಿಸಿದೆ. ಬೇರೇನಾ +ದರೂ ಸಹಾಯ ಬೇಃದ್ದರೆ ಕೇಳಬಹುದು. + + +7 A 1091 + + +4 + + +ನನ್ನನ್ನೂ ನಿನ್ನ ಹಿರಿಯ ಸಹೋದರ ಎಂದು +ತಿಳಿದುಕೋ. ಯಾವ ಸಂಕೋಚವೂ ಇಲ್ಲದೆ +ಬೇಕಿರ���ವ ನೆರವು ಕೇಳು'' ಎಂದ. ನನ್ನ ಕಿವಿಗ +ಳನ್ನೇ ನನಗೆ ನಂಬಲಾಗಲಿಲ್ಲ. ಅನಂತರ ಕೆಲವು +ಕ್ಷಣಗಳ ಬಳಿಕ "" ಈ ವ್ಯಕ್ತಿ ನಿನ್ನನ್ನು ಭೇಟಿಯಾದ +ನಾದಿರಾಶ್ವಿಲಿ ಎಲ್ಲಿ ಉಳಕೊಂಡಿದ್ದಾನೆ ನಿನಗೆ +ಗೊತ್ತೇ'' ಎಂದು ವಿಚಾರಿಸಿದ ಬೆರಿಯಾ. + +ದೂರವಾಣಿ ಸಂಭಾಷಣೆಗಳನ್ನು ಕದ್ದು +ಕೇಳುವ ಪರಿಪಾಠ ಸೋವಿಯತ್‌ ರಶಿಯದಲ್ಲಿ +ತೀರಾಸಾಮಾನ್ಯ. ನನ್ನನ್ನು ಭೇಟಿಯಾಗುವ ಎಲ್ಲ +ವ್ಯಕ್ತಿಗಳ ಬಗ್ಗೆ ವಿವರಗಳು ತಕ್ಷಣ ಬೆರಿಯಾನಿಗೆ +ತಲುಪುತ್ತವೆ. ನಾದಿರಾಶ್ವಿಲಿ ಎಲ್ಲಿ ಉಳಕೊಂಡಿ +ದ್ದಾನೆ. ಎಂಬುದು ನಿಜವಾಗಿಯೂ ನನಗೆ +ಗೊತ್ತಿಲ್ಲ ಎಂದೆ ಪ್ರಾಮಾಣಿಕವಾಗಿ. ಅಲ್ಲಿಗೆ +ಸಂಭಾಷಣೆ ನಿಂತಿತು. ಬೆರಿಯಾನೊಂದಿಗೆ ಅದೇ +ನನ್ನ ಕೊನೆಯ ಸಂಭಾಷಣೆ. ಎರಡೂ ಸಂಭಾಷ +ಣೆಗಳಲ್ಲಿ ಒಬ್ಬನೇ ವ್ಯಕ್ತಿ (ನಾದಿರಾಶ್ವಿಲಿ) ಕಾಣಿಸಿ +ಕೊಂಡಿರುವುದು ವಿಲಕ್ಷಣ ವಿಪರ್ಯಾಸವೆನಿಸು +ತ್ತದೆ. + +ಕಿರುಕುಳ + +ಅಂದಿನ ದಿನಗಳಲ್ಲಿ (1951-59) ನಾನು +ಸೋವಿಯತ್‌ ಕಮ್ಯೂನಿಸ್ಟ್‌ ಪಾರ್ಟಿ ಕೇಂದ್ರ +ಸಮಿತಿಯ ಅಧೀನದಲ್ಲಿರುವ ಸಮಾಜ ಎಜ್ಞಾನ +ಗಳ ಅಕಾಡೆಮಿಯಲ್ಲಿ ರಶಿಯನ್‌ ಸಾಹಿತ್ಯದ ಬಗ್ಗೆ +ಸಂಶೋಧನೆ ಮಾಡುತ್ತಿದ್ದೆ. ಒಂದು ದಿನ +ಪಾರ್ಟಿಯ ನಿಯಂತ್ರಣ ಅಧಿಕಾರಿ ಶ್ಶ್ಕಿರಿಯತೊ +ವ್‌ನನ್ನು ಭೇಟಿಯಾಗಲು ಮೇಲಾಧಿಕಾರಿಗಳಿಂದ +ಆದೇಶವಾಯಿತು. ಹಿಂದೆ ಒಂದು ಬಾರಿ ಮಾತ್ರ +ಶ್ಶಿರಿಯತೊವ್‌ನನ್ನು ತಂದೆಯವರೊಂದಿಗೆ +ಕಂಡಿದ್ದೆ. ಶ್ಕಿರಿಯತೊವ್‌ ನನ್ನನ್ನು ಪ್ರೀತಿಯಿಂದ +ಮಾತನಾಡಿಸಿ ಕ್ಷೇಮ ಸಮಾಚಾರ ವಿಚಾರಿಸಿದ. +ಆತ ಯಾರನ್ನೇ ಆಗಲಿ ಪ್ರೀತಿಯಿಂದ ಮಾತನಾಡಿ +ಸಿದನೆಂದರೆ ಮುಗಿಯಿತು. ಭಾರೀ ಆಪತ್ತಿನಲ್ಲಿ +ಸಿಕ್ಕು ಹಾಕಿಕೊಂಡಿದ್ದಾನೆಂದೇ ಅರ್ಥ. + +""ನಾದಿರಾಶ್ವಿಲಿ ನಿನಗೆ ಹೇಗೆ ಪರಿಚಯ? +ಆತ ನಿನ್ನನ್ನು ಏಕೆ ಭೇಟಿಯಾದ? ಆತನಿಗೆ + + +69 + + +ಸಹಾಯ ಮಾಡುವುದು ತೀರಾ ಕೆಟ್ಟದ್ದು. ನೀನು +ಪಾರ್ಟಿಯಲ್ಲಿದ್ದು ದೀರ್ಫ್ಥಕಾಲವಾಗಿಲ್ಲ. ನಿನಗೆ +ಸಾಕಷ್ಟು ಅನುಭವವೂ ಇಲ್ಲ. ಇದೆಲ್ಲವನ್ನೂ +ನಾವು ಲೆಕ್ಕಕ್ಕೆ ತೆಗೆದುಕೊಳ್ಳುತ್ತೆ €ವೆ. ನಿಜವಾ +ಗಿಯೂ ನಡೆದಿರುವುದೇನು ಎಂದು ಸತ್ಯ ಹೇಳಿ +ಬಿಡು. ಎಲ್ಲವನ್ನೂ ಬರಹ ರೂಪದಲ್ಲಿ ತಿಳಿಸಿ +ಬಿಡು ಎಂದ ಶ್ಶಿರಿಯತೊವ್‌. + + +"ನಾದಿರಾಶ್ವಿಲಿ ಯಾರೆಂಬುದು ಖಂಡಿತವಾ . + + +ಗಿಯೂ ನನಗೆ ಗೊತ್ತಿಲ್ಲ. ಆ ದಿನ ತಂದೆಯ +ಪಾರ್ಥಿವ ಶರೀರಕ್ಕೆ ಶೃದ್ಧಾಂಜಲಿ ಸಲ್ಲಿಸಲು +“ಹಾಲ್‌ ಆಫ್‌ ಕಾಲಮ್ಸ್‌'ಗೆ ಬಂದವರ ಗುಂಪಿ +ನಲ್ಲಿ ಆತನೂ ಇದ್ದ. ಮರುದಿನ ಆತ ನಮ್ಮ +ಮನೆಗೆ ಬಂದ. ಮನೆಯೊಳಗೆ ಪ್ರವೇಶ ನೀಡಲು +ನಿರಾಕರಿಸುತ್ತಿದ್ದರೆ ನನ್ನ ವತಿಯಿಂದ ಅತಿ ಒರಟು +ವರ್ತನೆ ಎನಿಸುತ್ತಿತ್ತು. ಆದರೆ ಹಾಗೆ ಮಾಡ +ಲಿಲ್ಲ. ಬೇರೆ ಯಾವ ರೀತಿಯಿಂದಲೂ ನಾನು +ಅವನಿಗೆ ಸಹಾಯ ಮಾಡಿಲ್ಲ'' ಎಂದೆ. + +"“ಆತ ತೀರಾ ಕೆಟ್ಟವ. ಸರಕಾರವನ್ನು ನಿಂದಿ +ಸುತ್ತಾ ವದಂತಿಗಳನ್ನು ಹರಡುವುದೇ ಅವನ +ಕೆಲಸ. ನಿನ್ನ ಅಭಿಪ್ರಾಯವನ್ನು ಬರೆದು ತಿಳಿಸು. +ಇದು ಇಲ್ಲಿನ ನಿಯಮ'' ಎಂದ ಶ್ಶಿರಿಯತೊವ್‌. + +ಇಂತಹ ಪ್ರಹಸನ ನಾಲ್ಕೈದು ಬಾರಿ ನಡೆ +ಯಿತು. ಅನಂತರ ಛೀಮಾರಿ ಹಾಕಿದ ಆದೇಶ +ನೀಡಿದರು. ಮರುದಿನ ಅಕಾಡೆಮಿಯ ಕಾರ್ಯ +ದರ್ಶಿಯವರು ನನ್ನನ್ನು ಸಂತೆ ಸಿ ಚಿಂತಿಸಬೇಡ +ಎಲ್ಲವೂ ಸರಿಹೋಗುತ್ತದೆ. ಈ ರೀತಿ ಪಾರ್ಟಿ +ವಲಯವು ಛೀಮಾರಿ ಹಾಕಿದ ಆದೇಶಗಳನ್ನು +ಉದ್ಯೋಗಿಗಳಿಗೆ ನೀಡುವುದು ಅವರಿಂದ ಹಿಂತ +ಗೆದುಕೊಳ್ಳು ವುದು ಇಲ್ಲಿಯ ಮಾಮೂಲು ವಿದ್ಯ +ಮಾನ ಎಂದು ಸಾಂತ್ವನ ಹೇಳಿದರು. + +ಈ ಮಧ್ಯೆ ಸಂಶೋಧನಾ ಪ್ರಬಂಧ ರಚನೆ +ಮುಕ್ತಾಯ ಫಟ್ಟಕ್ಕೆ ತಲುಪಿತ್ತು. ಕ್ರೈಮ್ಲಿನ್‌ ನಿವಾ +ಸವನ್ನು ( ತಂದೆ ಅಧಿಕಾರಾವಧಿಯಲ್ಲಿ ಬಳಸು +ತ್ತಿದ್ದ ನಿವಾಸ) ಪ್ರವೇಶಿಸಲು ನನ್ನ ಬಳಿ ಇದ್ದ +ಪಾಸ್‌ ಅನ್ನು ಅಧಿಕಾರಿಗಳು ರದ್ದುಗೊಳಿಸಿದರು. +ನಿವಾಸ ಸದಲ್ಲಿದ್ದ ನಮ್ಮ ಸ್ವತ್ತುಗಳ ಮೇಲೆ ನಾನು + + +70 + + +ಹಕ್ಕು ಸ್ಥಾಪಿಸಿರಲಿಲ್ಲ. ಪಾಸ್‌ ಹಿಂತಿರುಗಿಸಲು +ಕ್ರೈಮ್ಲಿನ್‌ ಕಚೇರಿಗೆ ಹೋದಾಗ ಅಧಿಕಾರಿಯೊಬ್ಬ +ನನ್ನತ್ತ ಅನುಕಂಪದ ನೋಟ ಬೀರಿದ. ತಂದೆ +ತೀರಿಕೊಂಡ ಕೆಲವೇ ಕೆಲವು ದಿನಗಳೊಳಗೆ ಪಾಸ್‌ +ಹಿಂತಿರುಗಿಸಬೇಕಾಗಿ ಬಂದ ಪರಿಸ್ಥಿತಿಗೆ ವಿಷಾದ +ವ್ಯಕ್ತಪಡಿಸಿದ. ನನ್ನ ನಿಷ್ಪಯೋಜಕ ಪಾಸನ್ನು +ಸ್ವೀಕರಿಸಿದ. +ಸೋದರನ ಬಂಧನ + +ಕೆಲವು ದಿನಗಳ ತರುವಾಯ ನನ್ನ ಸಹೋದರ +ವಾಸಿಲಿಯನ್ನು ಬಂಧಿಸಿದ ಸುದ್ದಿ ಕೇಳಿದೆ. ವಾಸಿಲಿ +ವಾಯುಪಡೆಯಲ್ಲಿ ಕರ್ನಲ್‌ ಜನರಲ್‌ ಆಗಿದ್ದ. +ಅವನ ಮೂರನೇ ಪತ್ನಿಯೂ ಪತಿಯನ್ನು ಬಂಧಿ +ಸಿದ ಸುದ್ದಿಯನ್ನು ದೃಢಪಡಿಸಿದಳು. ಸರಕಾರ +ಮತ್ತು ಸೇವೆಯ ಉನ್ನತ ವಲಯಗಳಿಗೆ ಆತನಿಗೆ +ಮುಕ್ತ ಪ್ರವೇಶವಿದ್ದಿತು. ಅವನ ಸ್ಥಾನಮಾನ +ವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಖಂಡಿತವಾ +ಗಿಯೂ ಆತ ಭಾರೀ ಆಪತ್ತಿಗೆ ಸಿಲುಕಿರುವನೆಂಬು +ದರಲ್ಲಿ ಅನುಮಾನವಿರಲಿಲ್ಲ. + +ವಾಸಿಲಿ ಕಾಜಾನ್‌ನಲ್ಲಿ ದೇಶಭ್ರಷ್ಟನಾಗಿ ನೆಲೆ +ಸಿದ್ದಾಗ ಕೆ.ಜಿ.ಬಿ. ಅಧಿಕಾರಿಗಳಿಗೆ ರಹಸ್ಯ ಮಾಹಿ +ತಿಗಳನ್ನು ಒದಗಿಸುತ್ತಿದ್ದ ಮಹಿಳೆಯೊಬ್ಬಳು +ಅವನ ಬಳಿ ದಾದಿಯಾಗಿ ಸೇವೆ ಸಲ್ಲಿಸುತ್ತಿದ್ದಳು. +ಕ್ರುಶ್ಚೇವ್‌ ಸರಕಾರ ವಾಸಿಲಿಯನ್ನು ಜೈಲಿನಿಂದ +ಬಿಡುಗಡೆ ಮಾಡಿತು. ಆಗ ಅವನ ಆರೋಗ್ಯ +ಚೆನ್ನಾಗಿರಲಿಲ್ಲ. ಈ ಮಹಿಳೆ ಮೋಹದ ಬಲೆ +ಬೀಸಿ ವಾಸಿಲಿಯನ್ನು ಹಿಂಬಾಲಿಸಿದಳು. ಕಾಜಾನ್‌ +ನಲ್ಲಿ ವಾಸಿಲಿ ಆಕೆಯನ್ನು ಮದುವೆಯಾದ. +ಆಕೆಯ ಹೆಸರು ಮಾಷಾ. ಅದು ಅಕ್ರಮ ವಿವಾಹ +ವಾಗಿತ್ತು. ಏಕೆಂದರೆ ವಾಸಿಲಿ ಮೊದಲ ಹೆಂಡತಿಗೆ +ಏವಾಹ ವಿಚ್ಛೇದನ ನೀಡಿರಲಿಲ್ಲ. ಮಾಷಾಳಿ +ಗಂತೂ ನಿರ್ದಿಷ್ಟ ಉದ್ದೇಶಕ್ಕೆ ವಾಸಿಲಿಯನ್ನು +ಮದುವೆಯಾಗಬೇಕಾಗಿತ್ತು. ಈ ವಿವಾಹ ನಿರಾ +ತಂಕವಾಗಿ ನೆರವೇರಲುಕೆ. ಜಿ.ಬಿ. ಮತ್ತು ಸೋವಿ +ಯತ್‌ ಪೊಲೀಸರು ನೆರವಾದರು. ವಾಸಿಲಿ ಮಿತಿ +ಮೀರಿ ಕುಡಿಯುತ್ತಿದ್ದ. ಮಾಷಾ ಆಗಾಗ ವಾಸಿ +ಲಿಗೆ ನಿದ್ದೆ ಬರಿಸುವ, ನೋವು ಉಪಶಮನಗೊಳಿ + + +ಹಾಗ ಭ್ಯ ತ್ಮಾ + + +KA + + +ಸುವ ಇಂಜೆಕ್ಕನ್‌ ನೀಡುತ್ತಿದ್ದಳು. ವಾಸಿಲಿ 1962 +ಮಾರ್ಚ್‌ 19ರಂದು ಅತ���ಯಂತ ನಿಗೂಢ ಸನ್ನಿವೇಶ +ದಲ್ಲಿ ತೀರಿಕೊಂಡ. ಅಧಿಕಾರಿಗಳು ಅವನ ಸಾವಿನ +ಬಗ್ಗೆ ಯಾವುದೇ ಅಧಿಕ ೈತಮರಣ ಸರ್ಟಿಫಿಕೇಟ್‌ +ನೀಡಲಿಲ್ಲ. ಮರಣೋತ್ತರ ಶವಪರೀಕ್ಷೆಯೂ +ನಡೆಯಲಿಲ್ಲ. ಅವನ ಸಾವಿಗೆ ಮೂಲ ಕಾರಣ +ಇನ್ನೂ ನನ್ನ ಕುಟುಂಬಕ್ಕೆ ಗೊತ್ತಿಲ್ಲ. + +ಮಾಷಾ ನನ್ನ ಸಹೋದರನ ಕಾನೂನು ಬದ್ಧ +ಪತ್ನಿಯೆಂದೇ ವಾದಿಸಿದಳು. ವಾಸಿಲಿಯ +ಪಾರ್ಥಿವ ಶರೀರವನ್ನು ಕಾಜಾನ್‌ನಲ್ಲಿಯೇ +ದಫನ ಮಾಡಿದರು. ವಾಸ್ತವವಾಗಿ ವಾಸಿಲಿಯ +ಶವವನ್ನು ದಫನ ಮಾಡಿದ ಸ್ಥಳದಿಂದ ಮೇಲ +ಕೈತ್ತಿ ಮರಣೋತ್ತರ ಶವಪರೀಕ್ಷೆ ನಡೆಸಬೇ +ಕೆಂದು - ನಾನು, ವಾಸಿಲಿಯ ಮಕ್ಕಳು, ನಿಕಟ +ಬಂಧುಮಿತ್ರರು ಒತ್ತಾಯಿಸಿದ್ದೆವು. ಮಾಸ್ಕೋದ +ಲ್ಲಿದ್ದಾಗ ಈ ಬಗ್ಗೆ ಮಾತನಾಡಲು ಅಂದಿನ ಎದೇ +ಶಾಂಗ ಸಚಿವ ಗ್ರೊಮಿಕೋರನ್ನು ಭೇಟಿಯಾ +ಗಲುಪ್ರಯತ್ನಿಸಿದ್ದೆ. ಅವರುನನ್ನನ್ನು ಭೇಟಿಯಾ +ಗಲು ನಿರಾಕರಿಸಿದರು. ನನ್ನ ತಂದೆ ಹೇಗೆ ಮೃತ +ರಾದರು ಎಂಬುದರ ಬಗ್ಗೆ ನನಗಿಂತ ಹೆಚ್ಚು +ವಿಷಯ ವಾಸಿಲಿಗೆ ಗೊತ್ತಿತ್ತು. 1953 ಮಾರ್ಚ್‌ +ನಲ್ಲಿ ಸ್ಟಾಲಿನ್‌ ಸತ್ತಾಗ ಕುಂತ್ಸೆವೋ ನಿವಾಸದ +ಲ್ಲಿದ್ದ ಬಹಳಷ್ಟು ಸಿಬ್ಬಂದಿ ಅವನೊಂದಿಗೆ ಮಾತ +ನಾಡಿದ್ದರು. ಆತ ಆಗಾಗ ರೆಸ್ಟುರಾಂಟ್‌ನಲ್ಲಿ +ವಿದೇಶಿ ಪತ್ರಿಕಾ ಪ್ರತಿನಿಧಿಗಳನ್ನು ಭೇಟಿಯಾಗಿ +ಮಾತನಾಡುತ್ತಿದ್ದ. ಅವನ ಎಲ್ಲ ಚಟುವಟಿಕೆಗ +ಳನ್ನು ಕೆ.ಜಿ.ಬಿ. ಅಧಿಕಾರಿಗಳು ಗಮನಿಸುತ್ತಿ +ದ್ದರು. ಕೊನೆಗೆ ಅವನನ್ನು ಬಂಧಿಸಿದರು. ಕ್ಷಿಪ್ರ +ವಾಗಿ ಸಾಯಲು ನೆರವಾದರು. ವಾಸಿಲಿ ವಿಪರೀತ +ಕುಡಿಯುತ್ತಿದ್ದ. ಆದರೂ ಕೊನೆಯ ತನಕ ದೃಢ +ಕಾಯನಾಗಿ ಉಳಿದಿದ್ದ. ಮೂವರು ಪತ್ನಿಯರು, +ಮೂವರು ಮಕ್ಕಳನ್ನು ತ್ಯಜಿಸಿ ಆತ ಹೊರಟು +ಹೋದ. ಆತ ತುಂಬಾ ಉದಾರಿಯಾಗಿದ್ದ. ತನ್ನ +ಸುತ್ತಮುತ್ತ ಕಷ್ಟದಲ್ಲಿರುವವರಿಗೆ ನೆರವಾಗಲು +ಆತ ಧಾವಿಸುತ್ತಿದ್ದ. ಅವನ ಸಾವಿನ ನಂತರ +ಅವನ ಎಲ್ಲ ಸೊತ್ತುಗಳನ್ನು (ಆಯುಧಗಳು, + + +ಸಪ್ಟಂಬರ 1991 + + + + + +ಸೇನಾಪ್ರಶಸ್ತಿಗಳು, ಪೀಠೋಪಕರಣಗಳು, +ಹಾಗೂ ಇತರ ಅಮೂಲ್ಯ ವಸ್ತು ಗಳು) ಅವನ +ಇಬ್ಬರು ಪತ್ನಿಯರು ಕಸಿದುಕೊಂಡರು. ಮಗನಿಗೆ +ತಂದೆಯ ನೆನಪಾಗಿ ಒಂದು ಪೆನ್ಸಿಲ್‌ ಸಹಾ ದೊರ +ಕಲಿಲ್ಲ. + +ವಾಸಿಲಿಯ ಪಾರ್ಥಿವ ಶರೀರ ಕಾಜಾನ್‌ನಲ್ಲಿ +ಇರಬಾರದಾಗಿತ್ತು. ಮಾಸ್ಕೋದಲ್ಲಿ ನಮ್ಮ +ತಾಯಿಯ ದೇಹದ ಪಕ್ಕದಲ್ಲಿರಬೇಕಿತ್ತು. ಆತ +ಸ್ಟಾಲಿನ್‌ರಿಗಿಂತಲೂ ಹೆಚ್ಚಾಗಿ ತಾಯಿಯನ್ನು +ಪ್ರೀತಿಸುತ್ತಿದ್ದ. ತಾಯಿಯ ಸಾವು ಮಾನಸಿಕವಾಗಿ +ಅವನನ್ನು ಜರ್ಶುರಿತಗೊಳಿಸಿತ್ತು. + +ಸ್ಟಾಲಿನ್‌ ಸಾವಿಗೆ ಅಧಿಕೃತ ಕಾರಣವನ್ನು +ಸೋವಿಯತ್‌ ಸರಕಾರ ಈಗಾಗಲೇ ಘೋಷಿ +ಸಿದೆ. (ಸ್ಟಾಲಿನ್‌ ಪಾರ್ಶ್ವವಾಯು ಪೀಡಿತನಾಗಿ +ಸತ್ತ ಎಂಬುದು) ಆದರೆ ಸಾವಿಗೆ ನಿಜ +ವಾದ ಕಾರಣ ಬೇರೆಯೇ ಇದೆ. ಇತಿಹಾಸಕಾರ +ಎ.ಎನ್‌. ಪ್ರೊಸ್‌ಕ್ರಿಯಬಿಶೆವ್‌ರ.. ಅಪ್ರಕಟಿತ +""ನೆನಪುಗಳು'' ಕೃತಿಯ ಹಸ್ತಪ್ರತಿ ಇನ್ನೂ ಉಳಿ +ದಿದೆ. ಎನ್‌. ಎಸ್‌. ವ್ಲಾಸಿಕ್‌ರ ಕೌಟುಂಬಿಕ ದಾಖ +ಲೆಗಳು ಇವೆ. ಅವ���ಗಳಲ್ಲಿ ಸ್ಟಾಲಿನ್‌ರ ಕೆಲವು +ಅಪರೂಪದ ಫೋಟೋಗಳಿವೆ. ವ್ಲಾಸಿಕ್‌ +ಸುಮಾರು 30 ವರ್ಷ ಸ್ಟಾಲಿನ್‌ರ ನೆಚ್ಚಿನ ಅಂಗರ +ಕ್ಷಕನಾಗಿದ್ದ. ಇವೆರಡು ದಾಖಲೆಗಳೂ ಸ್ಟಾಲಿ +ನ್‌ರ ಸಾವಿನ ಬಗ್ಗೆ ವಿಪುಲ ಮಾಹಿತಿ ಒದಗಿಸಬ +ಹುದು. ಪ್ರೊಸ್‌ಕ್ರಿಯಬಿಶೆವ್‌ರ "ನೆನಪುಗಳು' +ಕೆ.ಜಿ.ಬಿ. ವಶದಲ್ಲಿದೆ. ಕುಂತ್ಲೆವೊ ನಿವಾಸದಲ್ಲಿ + + +7! + + +ಸೇವಕಿಯಾಗಿದ್ದ ಮಾತ್ರಿಯೋನಾ ಬುಟು +ಜೋವ, ವಲೆಂತಿನಾ ಇಸ್ತೊಮಿನಾ ಅಂಗರಕ್ಷಕ +ದಳದ ಅಧಿಕಾರಿ ಕ್ರುಸ್ತ್ಯಾಲೊವ್‌, ಕುರು್‌ಮಿ +ಚೊವ್‌, ಮೊಜಾಖನ್‌, ಯೆಫಿಮೊವ್‌, +ರಾಕೊವ್‌ ಮುಂತಾದವರ ಹೇಳಿಕೆಗಳನ್ನು ಪಡೆ +ದುಕೊಳ್ಳಬೇಕಾಗುತ್ತದೆ. ಆದರೆ 30 ವರ್ಷಗಳ +ಹಿಂದೆ ಅವರನ್ನೆಲ್ಲಾ ಸೇವೆಯಿಂದ ನಿವೃತ್ತಿಗೊ +ಳಿಸಿ, ಪಿಂಚಣಿ ನೀಡಿ ಎತ್ತಲೋ ಸಾಗ ಹಾಕಲಾ +ಯಿತು. ಈಚೆಗಿನ ವರ್ಷಗಳಲ್ಲಿ ಕುಂತ್ಸೆವೊ ನಿವಾ +ಸಕ್ಕೆ ಸಾರ್ವಜನಿಕರು ಪ್ರವೇಶಿಸಿಸುವಂತಿಲ್ಲ. +ಆಯ್ಕೆ ಮಾಡಿದ ಕೆಲವೇ ಕೆಲವು ಮಂದಿಗಷ್ಟೇ +ಪ್ರವೇಶ ಲಭ್ಯ. + +1967ರಲ್ಲಿ ನಾನು ಅಮೆರಿಕದಲ್ಲಿ ನೆಲೆಸಲು +ಬಯಸಿ ಅಲ್ಲಿನ ಪೌರತ್ವ ಪಡೆಯಲು ಬಯ +ಸಿದ್ದು ಸೋವಿಯತ್‌ ಸರಕಾರದ ಮೇಲೆ ವೈಯ +ಕ್ತಿಕ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ +ಅಲ್ಲ. ಇಂದಿಗೂ ನನಗೆ ಆ ಯೋಚನೆಯಿಲ್ಲ. +ಇದೀಗ ನನ್ನ ನಾಲ್ಕನೇ ಕೃತಿಯ ಬರವಣಿಗೆ +ಯನ್ನೂ ಮುಗಿಸಿದ್ದೇನೆ. ನನ್ನ ತಂದೆ ಮತ್ತು +ಸೋದರನ ಬಗ್ಗೆ ನನಗೆ ಗೊತ್ತಿ ರುವುದನ್ನೆಲ್ಲಾ +ಅದರಲ್ಲಿ ಬರೆದಿದ್ದೇನೆ. ಸ್ಟಾಲಿನ್‌ ಸತ್ತು ಮೂವ +ತ್ರೈದು ವರ್ಷ ಕಳೆದಿದೆ. ಭವಿಷ್ಯದ ದಿನಗಳಲ್ಲಿ +ನನ್ನ ಪುಸ್ತಕ ಸಂಶೋಧಕರಿಗೆ ವಿಪುಲ ಮಾಹಿತಿ +ಒದಗಿಸುವ ಗ್ರಂಥವೆನಿಸಬಹುದು. ಸೋವಿ +ಯತ್‌ ಸಮಾಜದ ರಾಜಕೀಯ ಸಾಮಾಜಿಕ ಬದು +ಕಿನ ಉನ್ನತ ಸ್ಥಾನದಲ್ಲಿರುವ ಯಾರೊಬ್ಬರೊಂ +ದಿಗೂ ವೈಯಕ್ತಿಕವಾಗಿ ನನಗೆ ದ್ವೇಷಎಲ್ಲ. +ಸೇಡು ತೀರಿಸಿಕೊಳ್ಳುವ ಇರಾದೆಯಿಲ್ಲ. ಬೆರಿಯಾ +ಒಬ್ಬನೇ ವಿಲಕ್ಷಣ ವ್ಯಕ್ತಿ. ನನ್ನ : ಕುಟುಂಬ +ಅರ್ಧಾಂಶ ಸದಸ್ಯರನ್ನು ನಾಶಗೊಳಿಸುವುದರಲ್ಲಿ +ಆತ ಯಶಸ್ವಿಯಾದ. + + +XK +ಬೆರಿಯಾನ ಅಂತ್ಯ + + +1953 ಜೂನ್‌ನಲ್ಲಿ ಒಂದು ದಿನ ನನ್ನ ಗೆಳತಿ +ಯೊಬ್ಬಳು ಇದ್ದಕ್ಕಿದ್ದಂತೆ ಭೇಟಿಯಾಗಿ "“ನಿನಗೆ +ಗೊತ್ತಿಲ್ಲವೇ ಬೆರಿಯಾನನ್ನು ಬಂಧಿಸಿದ್ದಾರೆ. + + +72 + + +ಅವನ ಫೋಟೋ ಎಲ್ಲೆಲ್ಲಿ ಇವೆಯೋ ಅವೆಲ್ಲ +ವನ್ನೂ ಕಿತ್ತು ಹಾಕಲು ಆದೇಶ ನೀಡಲಾಗಿದೆ'' +ಎಂದು ಕಂಪಿಸುವ ಧ್ವನಿಯಲ್ಲಿ ಹೇಳಿದಳು. ಅನಂ +ತರ ಹಲವು ಮಿತ್ರರ ಮೂಲಕ ಬೆರಿಯಾನ ಪತ +ನದ ಸುದ್ದಿ ಒಂದೊಂದಾಗಿಯೇ ಸೋರತೊಡ +ಗಿತು. ಲಾವ್ರೆಂತಿ ಬೆರಿಯಾ ರಶಿಯಾದ ಇತಿಹಾಸ +ದಲ್ಲಿ ಭಯೋತ್ಪಾದನೆಗೆ ಇನ್ನೊಂದು ಹೆಸರು. +ಈತಸ್ಟಾಲಿನ್‌ ಆಳ್ವಿಕೆಯ ಅತಿ ಪ್ರಬಲ ನಾಯಕನೆ +ನಿಸಿದ್ದ. 1938ರಲ್ಲಿ ಬೆರಿಯಾ ಎನ್‌ಕೆವಿಡಿ (ರಶಿ +ಯದ ಒಳಾಡಳಿತ ವ್ಯವಹಾರಗಳ ಸಚಿವಾಲಯ) +ಮುಖ್ಯಸ್ಥನಾಗಿದ್ದ. ಅನಂತರದ ವರ್ಷಗಳಲ್ಲಿ +ಅದೇ ರಶಿಯದ ಬಲಿಷ್ಠ ಗೂಢಚರ್ಯೆ ಸಂಸ್ಥೆ +ಕೆ.ಜಿ.ಬಿ. ಆಗಿ ಪರಿವರ್ತಿತವಾಯಿತ��. ಸ್ಟಾಲಿನ್‌ +ಆಳ್ವಿಕೆಯಲ್ಲಿ ಸಹಸ್ರಾರು ಮಂದಿ ರಾಜಕೀಯ +ವಿರೋಧಿಗಳು, ಲೇಖಕರು, ಕಲಾವಿದರು, +ವಿಜ್ಞಾನಿಗಳು, ನಟರು, ಬುದ್ಧಿಜೀವಿಗಳನ್ನು +ಚಿತ್ರಹಿಂಸೆ ನೀಡಿ ಕಗ್ಗೊಲೆ ಮಾಡಿದ ದೈತ್ಯನೀತ. +ಸ್ಟಾಲಿನ್‌ ಸತ್ತು ಅಧಿಕಾರದ ಸ್ಥಿತ್ಯಂತರವಾಗುವ +ಘಟ್ಟದಲ್ಲಿ ಕ್ರುಶ್ಚೇವ್‌ರ ನೇತೃತ್ವದಲ್ಲಿ ಬೆರಿ +ಯಾನ ಬಂಧನವಾಯಿತು. ಮಾಸ್ಕೋ ಮಿಲಿಟರಿ +ಡಿಸ್ಟಿಕ್ಟ್‌ನ ಭೂಗತ ಸೆರೆಮನೆಯಲ್ಲಿದ್ದ ಬೆರಿಯಾ +ನನ್ನು ಮಿಲಿಟರಿ ಅಧಿಕಾರಿಗಳು ವಿಚಾರಣೆ ನಡೆಸಿ +ಗುಂಡಿಟ್ಟು ಸಾಯಿಸಿದರು. ಸಾಯುವ ಮೊದಲು +ಬೆರಿಯಾ ಹಿರಿಯ ಮಿಲಿಟರಿ ಅಧಿಕಾರಿಗಳೆದುರು +ಮೊಣಕಾಲೂರಿ ಪ್ರಾಣಭಿಕ್ಷೆ ಯಾಚಿಸಿದ್ದ. +ಬೆರಿಯಾನ ಹೆಸರು ಕೇಳಿದರೆ ಸಾಕು ಜನ +ಭಯದಿಂದ ತತ್ತರಿಸುತ್ತಿದ್ದರು. ಬೆಂಕಿ, : ವಿಷ +ಸರ್ಪ, ಕ್ರೂರಮೃಗಕ್ಕಿಂತಲೂ ಹೆಚ್ಚಾಗಿ ಜನ +ಅವನಿಗೆ ಹೆದರುತ್ತಿದ್ದರು. ಮಿಲಿಟರಿ ಅಧಿಕಾರಿ +ಗಳು ಅತ್ಯವಸರದಲ್ಲಿ ಬೆರಿಯಾನ ವಿಚಾರಣೆ +ಮುಗಿಸಿ ಅವನ ಬದುಕನ್ನು ಕೊನೆಗೊಳಿಸಿದರು. +ಸೋವಿಯತ್‌ ಕಮ್ಯೂನಿಸ್ಟ್‌ ಪಾರ್ಟಿ ಅಂತಿಮ +ವಾಗಿ ಬೆರಿಯಾನಿಗೆ "ವಿದೇಶಿ ಗೂಢಚಾರ' +ಅಂತರ್ಯುದ್ಧದ ನಂತರದ ದಿನಗಳ ಪ್ರಮುಖ +ಪ್ರತಿ ಕ್ರಾಂತಿಕಾರಿ, ಭ್ರಷ್ಠವ್ಯಕ್ತಿ ಮುಂತಾದ ಬಿರು +ದುಗಳನ್ನು ದಯಪಾಲಿಸಿತು. 9 + + +ಕಸೂರಿ + + +ಬ + + +ಆ ನಂದು + + +pe CTY ETT IT LAT + + +ಗೆ Oa PTY ಇ + + + + + + + + +ದ ರಾದಾ +ee + +a ಗಾಜಾ ಮಾರಾ ಶವ ಅ + +- [ ಹಿ ದ ರೂ ಮ್ಮ್ಮ್ಮ್‌ + +3 ವ pe ಹಾಸ + +3 ವ್‌ i Ee + +BH ವ + + + + + +WN + + +ಸ +| +ಕ +| + +೧ + + +MUN + + +| +ಇ +) +) +py +& + + +ಎಲ್ಲೊ ನಿದ್ದೆಯಾಳದಲಿ +ಗೆಜ್ಜೆ ಉಲಿದಂತೆನಿಸಿ +ಮಂಪರ ಸರಿಸಿ ನೋಡಿದೆ + + +ಇವನ ಕೆ J ಚಳಕಕ್ಕೆ +ಕೆನ್ನೆ, ಮೆ ಬಿಸಿ ಬೆವರಿ +ಎದೆ, ನಡುವು, ಸೊಕ್ಕೇರಿ + + +ಸ್‌ + + + + + +ಇಳಿ ವಯಸಿನ ಬಸ್ಸಲಿ ಕಾಯ್ದಿಟ್ಟ ಕನ್ನೆ ತನ +ಹೊಸ ಹರೆಯದ ಜೋಡಿ ಕೊಳ್ಳೆ ಹೋದೀತೆಂದು +ಕಾಡುಗತ್ತಲೆ ಹೊರಗೆ ಭರೋ ಬೀಸುವ ಗಾಳಿ +ಇಲ್ಲಿ ಲಾಳಿಯ ಮಿಂಚು ಕಿವಿಯಲುಸುರಿ + +ಭಾವ ವರ್ತುಲದಲ್ಲಿ ಮುದಿ ಬಸ್ಸಿಗೂ ಮೆ ಯಿ +ಸಿಗ್ಗುಮೊಗ್ಗಿನ ಸಂಚು ಜುಮ್ಮೆ ನಿಸುವ +ಭುಜವು ಭುಜಕುಜ್ಜಿ ಕಾವುಗೊಂಡು ರತಿಲಹರಿಯ ರಾಗ +ಬೆರಳು ಕದಪಿಗೆ ಇಳಿದು ಈ ಲೀಲಾ ನಾಟಕಕೆ +ತುಟಿಗಳ ನಡುವೆ ಅಂತರ ಅಳಿದು ಕಣ್ಣ ಮಿಟಕಿ ಕಿಸಿಯಿತು +ಎದೆಗೆ ಹೂವಿನ ಚೆಂಡು ಕಿರು ಬೆಳಕಿನ ತಾರೆ +ಪಿಸು ಮಾತ ಜೇನ ಸೋನೆ ನಾನು ಕಾಣದ್ದೇನು + + +_ ನಡುವೆ ಕಿರುಗಂಟೆ ನಗೆ + +ಎತ್ತರದ ಬಾನು ಹತ್ತಿ ರವಂತೆ +ಗಂಡಾಡುವ ಮಾತೆಲ್ಲ + +ಮಡಿಲ ತುಂಬಿ ಮೌನ ಹೆಪ್ಪಾದಂತೆ +ಬಯಕೆ ತುಂಬಿದ ಹೆಣ್ಣು + +ತಿಂಗಳ ಬೆಳಕಿನ ಕಣ್ಣು + + +ಸಪ್ಟಂಬರ 1991 + + +ಎಂಬಂತೆ ಚಂದ್ರಮ +ಬಿದಿಗೆ ನಗೆ ಮುಕ್ಕಳಿಸಿದ +ಅರೆನೆರೆತ ತಲೆಯಲ್ಲಿ +ಹರೆಯವ ಹುಡುಕುತ್ತ +ಮನಸಾರೆ ನಾನು ನಕ್ಕೆ. + + +x + + +ರೋಗಾಣು ಮತ್ತು ವೈದ್ಯ ವಿಜ್ಞಾನಿಗಳ +ನಡುವಿನ ಸಮರ ಇಂದಿನದಲ್ಲ. ವಿಜ್ಞಾನಿಗಳು +ಮೇಲುಗೆ ೪ ಸಾಧಿಸಿದೆವೆಂದು ಬೀಗುವ +ಮುಂಚೆಯೇ ಹೊಸದೊಂದು ರೋಗ ಚಿಗಿತು +ವಿಜ್ಞಾನಿಗಳನ್ನು ಚಿತ್‌ ಮಾಡಬಹುದು. ಏಡ್ಸ್‌ +ಎಂಬ ಮರಣದೂತ ತನ್ನ ಪಾಶ ಎಸೆದದ್ದೂ +ಹೀಗೆಯೇ. ರೋಗಗಳ ರಾಜನಂತೆ ಮನುಕುಲದ +ಮೇಲೆ ಎರಗಿದ ಏಡ್ಸ್‌ ಇದೀಗ ತುಸು ಮೆತ್ತಗಾ +ದಂತೆ ತೋರುತ್ತದೆ. ಏಡ್ಸ್‌ ಮಾರಿಯನ್ನು ಪಳಗಿ +ಸಂಶೋಧನೆಗಳು ಬೆಳಕಿಗೆ ಬರುತ್ತಿವೆ. + +ಇದ್ದಕ್ಕಿದ್ದಂತೆ ಧುಪ್ಪೆಂದು ವಕ್ಕರಿಸಿದ +ಏಡ್ಸ್‌ನ್ನು ಇದೀಗ ಸಾಕಷ್ಟು ವಿಶ್ಲೇಷಿಸಿ ಅರ್ಥ +ಮಾಡಿಕೊಂಡಿರುವ ಏಜ್ಞಾನಿಗಳು ಈ ರೋಗಕ್ಕೆ +ಕಾರಣವಾದ ವೈ ರಸ್‌ಗಳು ವರ್ತಿಸುವ ರೀತಿ” +ರಿವಾಜು, ಶಕ್ತಿ- ದೌರ್ಬಲ್ಯ ಗಳನ್ನೂ ಪತ್ತೆ ಹಚ್ಚಿ +ದ್ದಾರೆ. ಇಲ್ಲಿ. ಯವರೆಗೆ ಅಮೆರಿಕೆಯಲ್ಲಿ ಅಜಿ +ಡೋಥೈ ಮಿಡಿನ್‌ (AZT) ಎಂಬ ವಿಷಕಣ +ವಿರೋಧಿ ಔಷಧಿಯನ್ನು ಮಾತ್ರ ಏಡ್ಸ್‌ ವಿರುದ್ಧ +ಸಸಲಾಗುತ್ತಿತ್ತು. ಆದರೆ ಈ ಔಷಧಿಯ +ದೀರ್ಫ್ಥಕಾಲೀನ ಬಳಕೆಯಿಂದ ಪಾಶ ರ್ವ ಪರಿಣಾ +ಮದ ರೂಪದಲ್ಲಿ ರೋಗಿಯ ಮೂತ ತ್ರಪಿಂಡ +ಹಾಗೂ ಪಿತ ಶ್ರಜನಕಾಂಗಗಳು ಹಾಳಾಗುವ + + +74 + + + + + +ಸಾಧ್ಯತೆ ಇತ್ತು. ಹೊಸದಾಗಿ ಅಭಿವ ೈದ್ಧಿಪಡಿಸಿ +ರುವ ಔಷಧಿ ಮಾತ್ರ ಈ ಬಗೆಯ ಪಾರ್ಶ್ವಪರಿಣಾ +ಮದಿಂದ ಹೊರತಾಗಿದೆ. + + +ಕೋಡಗನ ರೋಗ ಪ್ರತಿರೋಧ ಶಕ್ತಿಯ +ನಾಶಕ ವೈರಸ್‌ಗಳು (SIV-Simian Immuno- +deficiency Virus) ಒಂದು ಬಗೆಯ ಸೋಂಕು +ಹಬ್ಬಿಸುತ್ತವೆ. ಈ ಸೋಂಕನ್ನು ಏಡ್ಸ್‌ನ ಸಹೋ +ದರನೆಂದರೂ ಆದೀತು. ನವೀನ ಸಂಶೋಧ +ನೆಯ ಫಲಿತಾಂಶಗಳು ಈ ಸೋಂಕನ್ನು ಕೋತಿ +ಗಳಲ್ಲಿ ತಡೆಗಟ್ಟು ವ ಉಪಾಯವನ್ನು ಹುಡುಕಿ +ತೆಗೆದಿವೆ. ಅಮೇರಿಕೆಯ ಅನೇಕ ಪ ಕ್ರಿಯೋಗಾಲ +ಯಗಳಲ್ಲಿ ನಡೆಸಿದ ಅಸಂಖ್ಯಾತ ಪರೀಕ್ಷೆ ಗಳಲ್ಲಿ +ಸಾಯಿಸಿದ ಕೋಡಗನ ವೆ | ರಸ್‌ಗಳನ್ನು “ಕೋತಿ +ಗಳ ದೇಹದೊಳಗೆ ಹೊ ಗಿಸಲಾಯ್ತು, ತದನಂ +ತರ ಕೋತಿಗಳಲ್ಲಿ ಸೋಂಕು ಹಬ್ಬಿಸಲು ಅಗತ್ಯ +ಯ ೦ತ ಹತ್ತು ಪಟ್ಟು ಹೆಚ್ಚು ವರಿ ಸಜೀವ +ವೆ ೃರಸ್‌ಗಳನ್ನು ನೀಡಲಾಯಿತು. ಪ್ರಯೋಗಕ್ಕೆ +ಒಳಪಟ್ಟ ಬಹುಪಾಲು ಕೋತಿಗಳು. ವೈ ರಸ್‌ಗ +ಳನ್ನು 'ಯಶಸ್ಸಿ ಯಾಗಿ ಎದುರಿಸಲು ಶಕ್ತ ವಾಗಿ +ದ್ದವು. ರ ಮುಂಚಿನ ತಳಿ ಶಾಸ್ತ್ರೀಯ ತಾಂತಿ ತ್ರಿಕ +ತೆಯ ಮಾರ್ಗದಲ್ಲಿ ನಡೆಸಿದ್ದ 'ಪರೀಕೆ ಕ್ಲಿಗಳಿಗಿಂತ + +ಈ ಪ್ರಯೋಗವು ಭಿನ ವಾಗಿರುವುದನ್ನು ಗಮನಿ + + +ಕಸ್ತೂರಿ + + +ಸಬಹುದು. ' + +ಏಡ್ಸ್‌ ಅಪ್ಪಳಿಸಿದ ನಂತರ ಪ್ರಪಂಚದಾದ್ಯಂತ +ಅನೇಕ ವಿಜ್ಞಾನಿಗಳು ಸೂಕ್ತ ಮದ್ದನ್ನು ಅಭಿವೃ +ದ್ಧಿಪಡಿಸಲು ಅವಿಶ್ರಾಂತವಾಗಿ ದುಡಿಯುತ್ತಿದ್ದು +ಅವರೆಲ್ಲರ ಸಂಶೋಧನೆಗಳನ್ನು ಒಗ್ಗೂಡಿಸಿ ಪರ +ಸ್ಪರ ತಿಳಿವಳಿಕೆ ಮೂಡಿಸಲೆಂದೇ ಜೂನ್‌ 16ರಿಂದ +21ರವರೆಗೆ ಅಂತಾರಾಷ್ಟ್ರೀಯ ಏಡ್ಸ್‌ ಸಮ್ಮೇಳನ +ನಡೆದಿದೆ. ಪ್ರಪಂಚದ ಮೂಲೆಮೂಲೆಗಳಿಂದ +ಸುಮಾರು 8000 ವಿಜ್ಞಾನಿಗಳು ಇಟಲಿಯಲ್ಲಿ +ನೆರೆದು ಏಡ್ಸ್‌ನ ಪೂರ್ವೋತ್ತ ರಗಳನ್ನು ಪರಿಶೀ +ಲಿಸಿ ಹೊಸ ಆವಿಷ್ಕಾರದ ಹಾದಿಯಲ್ಲಿ ಹೆಜ್ಜೆ +ಇಕ್ಕಿದ್ದಾರೆ. ಈ ಸಮ್ಮೇಳನದಲ್ಲಿ ಭಾಗವಹಿಸಿದ +ಪ್ರಮುಖ ವಿಜ್ಞಾನಿಗಳೆಂದರೆ ಡಾ.ಜೋನ್ಸ್‌ +ಸಾಕ್‌ (ಪೋಲಿಯೋ ಲಸಿಕೆಯ ಪಿತಾಮಹ), +ಡಾ. ಡೇನಿಯಲ್‌ ಜಾಗುರಿ, ಮೇರಿ ಕ್ಯೂರಿ +(ಪ್ಯಾರೀಸ್�� ವಿ.ವಿ.) ಮುಂತಾದವರು. ಸಾಕ್‌ +ಅವರು ಊನ ರೂಪದ ಏಡ್ಸ್‌ ವೈರಸ್‌ನ ಬೆನ್ನು +ಹತ್ತಿ ಲಸಿಕೆ ತಯಾರಿಸಲು ಯತ್ನಿಸುತ್ತಿದ್ದರೆ, +ಜಾಗುರಿ ಅವರು ಪ್ರಸ್ತುತ ಮೈಲಿ ಬೇನೆಯ ಲಸಿ +ಕೆಗೆ ಬಳಸುವ ವೈರಸ್‌ಗಳನ್ನು ಆಧರಿಸಿ ಏಡ್ಸ್‌ಗೆ +ಮದ್ದು ಅರೆಯುತ್ತಿದ್ದಾರೆ. ಇವೆರಡೂ ಲಸಿಕೆ +ಗಳು ಈಗಾಗಲೇ ಏಡ್ಸ್‌. ಸಂಬಂಧಿ ಸೋಂಕು +ಗಳಿಗೆ ಪರಿಣಾಮಕಾರಿ ಮದ್ದುಗಳಾಗುವ ಸುಳಿವು +ನೀಡಿವೆ. + +ಜಗತ್ತಿನಾದ್ಯಂತ ಸುಮಾರು ಹತ್ತು ದಶಲಕ್ಷ + + + + + +ಜನರ ಎದೆಯ ಕೋಣೆ ಹೊಕ್ಕು ಮೆರೆಯುತ್ತಿ +ರುವ ಏಡ್ಸ್‌ ಈ ದಶಕದ ಅಂತ್ಯದೊಳಗೆ ತನ್ನ +ಕರಾಳ ಹಸ್ತಗಳನ್ನು ಸುಮಾರು 50 ದಶಲಕ್ಷ +ಜೀವಗಳೆಡೆ ಚಾಚಲಿದೆ. ಮಧ್ಯ ಆಫ್ರಿಕೆಯಲ್ಲಿ +ಸ್ಫೋಟಿಸಿದ ರೀತಿಯಲ್ಲಿಯೇ ಏಡ್ಸ್‌ ಏಷ್ಯಾದ +ಕೆಲವು ದೇಶಗಳ್ಲಿಯೂ ತನ್ನ ಸಾಮ್ರಾಜ್ಯ ವಿಸ್ತರಿ +ಸಲಿದೆ; ಅದರಲ್ಲೂ ಥೆ ಲೆಂಡ್‌ ಹಾಗೂ ಭಾರತ +ಅದರ "ಹಿಟ್‌ ಲಿಸ್ಟ್‌'ನ ಅಗ್ರಸ್ಥಾನದಲ್ಲಿ ರುವುದು +ಕಟುವಾಸ್ತವ! + +ಭವಿಷ್ಯದ ದಿನಗಳಲ್ಲಿ ಏಡ್ಸ್‌ನ್ನು ನಿಯಂತ್ರಿ +ಸಲುಕೆಲವು ಕ್ರಮಗಳನ್ನು ಆದ್ಯತೆ ಮೇಲೆ ತೆಗೆದು +ಕೊಳ್ಳದೆ ನಿರ್ವಾಹವಿಲ್ಲ. ಅವುಗಳೆಂದರೆ: +ಏಡ್ಸ್‌ನ ಕಂದಕದಂಚಿಗೆ ತಳ್ಳುವ ಅಪಾಯಕಾರಿ +ವರ್ತನೆಗಳ ಬಗೆಗೆ ಜನರನ್ನು ಎಚ್ಚರಿಸುವುದು, +ಏಡ್ಸ್‌ ವಿರುದ್ಧ ಸೆಣೆಸಬಲ್ಲ ಔಷಧಿಗಳನ್ನು ಅಭಿ +ವೃದ್ಧಿಪಡಿಸುವುದು ಮತ್ತು ಏಡ್ಸ್‌ ಹರಡುವಿಕೆ +ಯನ್ನು ತಡೆಗಟ್ಟಬಲ್ಲಥ ಪರಿಣಾಮಕಾರಿ ಲಸಿಕೆ +ಯನ್ನು ತಯಾರಿಸುವುದು. + +ಅಂತೂ ಏಡ್ಸ್‌ನ ರಹಸ್ಕದ ಬಾಗಿಲುಗಳು +ನಿಧಾನವಾಗಿಯಾದರೂ ತೆರೆದುಕೊಳ್ಳತೊಡ +ಗಿವೆ. ಭವಿಷ್ಯದ ದಿನಗಳಲ್ಲಿ ಪರಿಹಾರೋಪಾ +ಯದ ಗಂಟೂ ಬಿಚ್ಚಿಕೊಂಡೀತು. ಅಲ್ಲಿಯವರೆಗೆ +ಆ ದಿಕ್ಕಿನಲ್ಲಿ ಮನುಕುಲದ ಆಸೆಗಣ್ಣು ನೆಡ +ಬೇಕಷ್ಟೇ. ಖಿ +(ಆ | + + + + + +ಸಕ್ಕರೆ ಎಂದರೆ ಅಕ್ಕರೆಪಡುವ ಜನರೀಗ, ಈ ಡಯಾಬಿಟಿಸ್‌ ಯುಗದಲ್ಲಿ, ಸಿಗುವುದು ದುಸ್ತರ. +ನಿತ್ಯದ ಕಾಫಿ-ಟೀಗೂ ಸ್ಯಾಕರಿನ್‌ ಗುಳಿಗೆ ಬಳಸುವವರೇ ಬಹಳ. ಆದರೆ ಪ್ರತಿದಿನವೂ ಎರಡು ಪೌಂಡ್‌ +ಸಕ್ಕರೆಯನ್ನು ಬರಿ ಬಾಯಿಂದ ತಿನ್ನುವ ಮಹಿಳೆ ಆಗ್ನೇಯ ಲಂಡನ್ನಿನಲ್ಲಿದ್ದಾಳೆ. ಕಳೆದ ಹತ್ತು +ವರ್ಷಗಳಿಂದ ಆಕೆಗೆ ಅದೊಂದು ನಿತ್ಯ ಪರಿಪಾಠ. ಇಷ್ಟಾದರೂ 45 ವರ್ಷ ವಯಸ್ಸಿನ ಆಕೆ - ಮೇರಿ +ಹಾರ್ಟನ್‌-ಗೆ ತೂಕ ಹೆಚ್ಚಾಗಿಲ್ಲ, ಬೊಜ್ಜು ಬೆಳೆದಿಲ್ಲ. + +ಈ "ಸಕ್ಕರೆ ಕಾಯಿಲೆ' ಆಕೆಗೆ ಶುರುವಾದದ್ದು ಇಪ್ಪತ್ತು ವರ್ಷಗಳ ಹಿಂದೆ. ಮದುವೆಯಾದ +ಹೊಸತಿನಲ್ಲಿ ಆಗೀಗ ಚಮಚದಿಂದ ಸಕ್ಕರೆ ಹಾಕಿಕೊಳ್ಳಲಾರಂಭಿಸಿದ ಮೇರಿ ಇದೀಗ ಪ್ಲಾಸ್ಟಿಕ್‌ +ಪೊಟ್ಟ ಣವನ್ನೇ ಬಾಯಿಗೆ ಸುರಿದುಕೊಳ್ಳುತ್ತಾ ಳೆ. ಅದೂ ರಾತ್ರಿಯಲ್ಲಿ. ಜತೆಗೆ ಆಕೆಗೆ ಧೂಮಪಾನ + + + + + + + + + + + + + + + + + + + +- ಟೇಕಲ್‌ ಗೋಪಾಲಕ ಷ್ಣ + + + + + +75 + + +| ಮನೆ ಕಟ್ಟಿ ಆಮೇಲೆ ಹೆಣ್ಣು ತರುವುದು ಇಂದಿಗೂ ಕೆಲ ಗುಡ್ಡ ಗಾಡು ಜನಾಂಗಗಳಲ್ಲಿ ನಡೆದು ಬಂದಿದೆ. + + +ಹೆಂಡತಿಯ ಅವತಾರಗಳು + + +ಕನ್ನಡದಲ್ಲಿ ನಾವು ""ಹೆಂಡತಿ'' ಎನ್ನುವಾಗ ಅವಳು ಹೆಣ್ಣು ಎನ್ನುವುದಷ್ಟೇ ಆ ಶಬ್ದದಿಂದ +ಪ್ರತೀತವಾಗುತ್ತದೆ. ಆದರೆ ಬೇರೆ ಬೇರೆ ದ್ರಾವಿಡ ಭಾಷೆಗಳಲ್ಲಿ ಸುಮಾರು ಹದಿನಾಲ್ಕು ಪದಗಳು +ತುಲನಾತ್ಮಕ ದ್ರಾವಿಡ ಭಾಷಾ ನಿಘಂಟಿನಲ್ಲಿ ಹೆಂಡತಿಗೆ ಸಂಬಂಧಿಸಿ ಗುರುತಿಸಲ್ಪಟ್ಟಿವೆ. ಸಂಸ್ಕೃತದ +ಲ್ಲಿಯೂ ಹೆಂಡತಿಯನ್ನು ನಿರ್ದೇಶಿಸುವ ಪದಗಳು ಹಲವಿವೆ. ಅವುಗಳ ಅಧ್ಯಯನ ಕೆಲ ಸಾಂಸ್ಕೃತಿಕ, +ಸಾಮಾಜಿಕ ಅಂಶಗಳನ್ನು ಹೊರಗೆಡಹುತ್ತದೆ. + +ಹೆಣ್ಣು ಎಂಬುದರಿಂದಲೇ ಮದುವೆ ಮಾಡಿಕೊಂಡವಳನ್ನು ನಿರ್ದೇಶಿಸುವುದು ಸಾರ್ವತ್ರಿಕ +ಪ್ರವೃತ್ತಿ. ಉರ್ದು (ಅರಬ್ಬಿ) ""ಔರತ್‌'', ಹಿಂದಿ (ಸಂಸ್ಕೃತ) “"ಸ್ತ್ರೀ'' ಇತ್ಯಾದಿ ಉದಾಹರಣೆಗಳನ್ನು +ಕೊಡಬಹುದು. ಇಂಗ್ಲೀಷಿನ ೫116, ಫ್ರೆಂಚಿನ 1611176, ಸ್ಪಾನಿಶ್‌ 17017೮೯ ಎಲ್ಲ ಪ್ರಾಥಮಿಕವಾಗಿ +ಹೆಣ್ಣು, ಹೆಂಗಸು ಎಂಬರ್ಥದವೇ. ದ್ರಾವಿಡ ಶಬ್ದಗಳಲ್ಲಿ ಕೂಡ ಕುಯಿ ಭಾಷೆಯ ""ಆಪಿ'' +(= ಹುಡುಗಿ: ಹೆಂಡತಿ), ಪರ್ಜಿಯ ""ಆಯಿ'' ಮೊದಲಾದವೆಲ್ಲ ಇದೇ ವರ್ಗಕ್ಕೆ ಸೇರುತ್ತವೆ. ಯೋಚಿಸಿ +ದರೆ ಹೆಂಡತಿಗೆ ಹೆಣ್ಣೆಂದಲ್ಲದೆ ಮತ್ತೇನೆನ್ನಬಹುದು? ಹೆಂಡತಿಯನ್ನು '"ಏ ಹೆಣ್ಣೇ'' ಎಂದು +ಕರೆಯುವುದೂ ಉಂಟು. ತುಳು ಬ್ರಾಹ್ಮಣರು ಹಿಂದಿನ ತಲೆಮಾರುಗಳಲ್ಲಿ "“ಜೇವೇ'' (ಎ ಹುಡುಗಿ, +ಏ ಹೆಣ್ಣೇ) ಎಂದೇ ಕೂಗುತ್ತಿದ್ದರು. + +ಬೇರೆ ಸಮಾನ ಶಬ್ದಗಳಲ್ಲಿ ತಾನೇ ಸಾಂಸ್ಕೃತಿಕ, ಸಾಮಾಜಿಕ ಅಂಶಗಳು ವ್ಯಕ್ತವಾಗುವುದು. +ಭಾರತದಲ್ಲಿ ಸಾರ್ವತ್ರಿಕವಾದ ಒಂದು ಅಂಶವೆಂದರೆ ಹೆಂಡತಿಯನ್ನು ಮನೆಗೆ ಸಮೀಕರಿಸುವುದು. +ಸಂಸ್ಕೃತದಲ್ಲಿ ""ಗೃಹಿಣೀ ಗೃಹ ಮುಚ್ಯತೇ'' (ಗೃಹಿಣಿಯೇ ಗೃಹ ಎನಿಸುತ್ತಾಳೆ) ಎಂಬ ವಾಕ್ಯವುಂಟು. +ಹೆಚ್ಚು ಜನರಿಗೆ ತಿಳಿಯದಿರುವ ಸಂಗತಿಯೆಂದರೆ, ಸಂಸ್ಕೃತದ "'ದಂಪತಿ'' ಯಲ್ಲಿ ""ದಮ್‌'' ಎಂಬುದು +ಮೂಲತಃ ಮನೆ, ವಸತಿಯನ್ನು ಸೂಚಿಸುವ ಪದ. ಹೀಗೆ ಗಂಡ ಹೆಂಡತಿ ಎಂಬರ್ಥದಲ್ಲಿ ""ದಂಪತಿ'' +ಎನ್ನುವಾಗ ನಾವು ಮನೆಯನ್ನೇ ಹೆಂಡತಿಯೆನ್ನುತ್ತೇವೆ. ದ್ರಾವಿಡದ ""ಇತ್‌'' ಎಂದರೆ ಮನೆ. ಕೆಲ +ದ್ರಾವಿಡ ಭಾಷೆಗಳಲ್ಲಿ (ಉದಾ: ತಮಿಳು) ಇಲ್ಲೆಂದರೆ ಹೆಂಡತಿ ಕೂಡ. ಉತ್ತರ ತುದಿಯ ಬ್ರಾಹಾಇ +ಭಾಷೆಯ ""ಉರಾ'' (= ಉಳಿಯುವ ಎಡೆ: ಮನೆ) ಹೆಂಡತಿಗೆ ನಡೆಯುತ್ತದೆ. ಅದೇ ಭಾಷೆಯ +""ಕುಡ್ಲ್‌'' ಮತ್ತು ಈ ತುದಿಯ ಮಲೆಯಾಳಿ ""ಕುಟಿ'' (:ಕನ್ನಡ- ಗುಡಿ) ಕೂಡ ಗುಡಿಸಲಿಗೂ +ಹೆಂಡತಿಗೂ ಸಮವಾಗಿವೆ. ತಮಿಳಿನಲ್ಲಿ ""ವೀಡಾರಂ'' (= ಬಿಡಾರ) ಎಂದರೆ ಹೆಂಡತಿಯೂ ಹೌದು. +ಮೇಲೆ ""ಕುಟಿ''ಯ ಮಾತು ಹೇಳಿದೆವಲ್ಲ; ಬಹುಶಃ ಸಂಸ್ಕೃತದ ""ಕುಟುಂಬ'' ಎಂಬುದು ಈ +""ಕುಟೆ'' ಯಿಂದಲೇ ಯಾವುದೋ ದ್ರಾವಿಡ ಭಾಷೆಯ ಮೂಲಕ ಹೊಕ್ಕಿರಬೇಕೆಂದು ಸಂಶಯವಿದೆ. +""ನಮ್ಮ ಕುಟುಂಬ'' ಎಂದುನಾವೂ ಹೆಂಡತಿಯನ್ನು ನಿರ್ದೇಶಿಸುತ್ತೆ €ವಲ್ಲ. ಅಂತೂ ಹೆಂಡತಿಯಿಂದಲೇ +ಮನೆ, ಹೆಂಡತಿಗಾಗಿಯೇ ಮನೆ. ಇಂಗ್ಲೀಷಿನಲ್ಲಿಯೂ house wife ಎನ್ನುವುದಿಲ್ಲವೆ? ಮೊದಲು + + + + + + + + + + + + + + + +1 + + +""ಮಡದಿ'' ಶಬ್ದವನ್ನು ಹಿಂದೊಮ್ಮೆ ಚರ್ಚಿಸಿದ್ದೇನೆ. ಇದರ ಧಾತ್ವರ್ಥ ಅರಿಯದವಳು, ಮುಗ್ಧೆ. +ಮುಗ���ಧ ಹೆಣ್ಣು ಭಾರತದ ಗಂಡಸರಿಗೆ ಪ್ರಿಯಳೆಂದು ಕಾಣುತ್ತದೆ. (ಬೇಕಾದಂತೆ ನಂಬಿಸಬಹುದಲ್ಲ!) +""ಮುಗ್ಧ ವಧು''ಗಳನ್ನು ಗೀತಗೋವಿಂದದ ಜಯದೇವ ಹೊಗಳಿದ್ದೇ ಹೊಗಳಿದ್ದು! + +""ಪ್ರಿಯೇ'' ಎಂಬರ್ಥದ ಪದಗಳು ಹೆಂಡತಿಗೆ ಸಾರ್ವಭಾಷಿಕ ಅಭಿಧಾನಗಳಾಗಿವೆ. ಕನ್ನಡದ +""ಕಾದಲೆ'' ಇತ್ಯಾದಿಗಳು. ಇಂಗ್ಲೀಷ್‌ ರೇ ಕೂಡ. + +""ನನಗೂ ನಿನಗೂ ಅಂಟಿದ ನಂಟಿನ'' ಮಾತು ಬೇಂದ್ರೆಯವರ ಸಖೀಗೀತದ ಪಲ್ಲವಿಯಾಗಿದೆ. +ಈ ""ನಂಟು'' ಅಥವಾ ಜೋಡಿಸುವಿಕೆ ಹೆಂಡತಿ (ಅಥವಾ ಗಂಡ) ಗೆ ಅನೇಕ ಭಾಷೆಗಳಲ್ಲಿ ಅನ್ವಯಿಸು +ತ್ತದೆ. ತಮಿಳಿನಲ್ಲಿ ""ಕಿರವಿ'' (ಜೋಡಿಯಾದವಳು- ಕಿರವೋನ್‌ರ್‌-ಜೋಡಿಯಾದವ-ಗಂಡ), +"“ತುಣಲ್ವಿ'' (ಅದೇ ಅರ್ಥ) ಇದ್ದರೆ ಸಮುದ್ರಗಳಾಚೆ ಇಂಗ್ಲೀಷಿನ 50೦೬೩೮, ಪೋರ್ಚುಗೀಸಿನ +esposa "ಇತ್ಯಾದಿಗಳು ಅದೇ ಅರ್ಥವನ್ನು ಪ್ರತಿಧ್ವನಿಸುತ್ತವೆ. + +ಸಂಸ್ಕೃತದಲ್ಲಿ ಹೆಂಡತಿಗೆ, ವಿಶೇಷವಾಗಿ ಧರ್ಮ ಶಾಸ್ತ್ರಗಳಲ್ಲಿ, ""ಕ್ಷೇತ್ರ'” ಎಂಬ ಪದ ಬಳಸಲ್ಪ ಡು +ತ್ತದೆ. ಕ್ಷೇತ್ರವೆಂದರೆ ಗದ್ದೆ, ಹೊಲ, ಒಡೆತನದ ಭೂಮಿ. ಹೆಂಡತಿಯೂ ಕ್ಷೇತ್ರವೇ. ಯಾಕಂದರೆ +ಅವಳಲ್ಲಿ ಬೀಜ ಬಿತ್ತಿ ಮಕ್ಕಳ ಬೆಳೆಯನ್ನು ಯಜಮಾನ ಪಡೆಯುತ್ತಾನೆ. ಇದು ಕೃಷಿಯುಗದಲ್ಲಿ +ಪ್ರಚುರವಾದದ್ದು. ಹೊಲಗದ್ದೆಯಂತೆ ಹೆಂಡತಿಯೂ ಒಂದು ಸೊತ್ತು ಎಂಬ ಭಾವನೆಯಿಂದ ಹೊರಟ +ಈ ಪದ ಹೆಣ್ಣಿನ ದಾಸ್ಕದ ಮೊದಲ ಹೆಜ್ಜೆಯಾಯಿತು. ತನ್ನಿಂದ ಮಕ್ಕಳಾಗದಿದ್ದರೆ ತಾನಾರಿಸಿದ +ಅನ್ಯರಿಂದ ಹೆಂಡತಿಯಲ್ಲಿ ತನಗಾಗಿ ಮಕ್ಕಳನ್ನು ಪಡೆಯಬಹುದಿತ್ತು. ಅವನು ""ಕ್ಷೇತ್ರಜ'' ಎಂದು +ಧರ್ಮಶಾಸ್ತ್ರದ ಪರಿಭಾಷೆ. ಎಷ್ಟು ಹೊಲಗದ್ದೆಗಳನ್ನು ಬೇಕಾದರೆ ಮಾಡಿಕೊಳ್ಳಬಹುದಾದ ಹಾಗೆ ಎಷ್ಟು +ಹೆಂಡಿರನ್ನೂ ಮಾಡಿಕೊಳ್ಳಬಹುದು. ಹೆಂಡತಿಯನ್ನು ಗಿರವಿ ಇಡಬಹುದು. ಮಾರಬಹುದು, ಅಥವಾ +ಪಾಂಡವರಂತೆ ಜುಗಾರಿಯಲ್ಲಿ ಪಣವಾಗಿ ಒಡ್ಡಬಹುದು. ವ್ಯಭಿಚಾರದಿಂದ ಹೆಂಡತಿ ಮಕ್ಕಳನ್ನು +ಪಡೆದರೂ ಮಕ್ಕಳು ಗಂಡನಿಗೇ ಸೇರಬೇಕಲ್ಲದೆ ಮಿಂಡನಿಗಲ್ಲ. ಹೆಂಡತಿಯ ಮೇಲಿನ ಹಕ್ಕಿನಲ್ಲಿ +ಪಾತಿವ್ರತ್ಯದ ಕಲ್ಪನೆ ಆಮೇಲೆ ಬಂದದ್ದಾಗಿರಬೇಕು. ಹೆಂಡತಿಯ ಅಪಹರಣದಲ್ಲಿ ಸೊತ್ತಿನ ಅಪಹರ +ಣದ ಅಪರಾಧ ತಾನೇ ಅಡಕವಾಗಿತ್ತು. ಹಾಗಾದಲ್ಲಿ ನ್ಯಾಯಾಲಯಕ್ಕೆ ತನ್ನ ಸೊತ್ತನ್ನು ತಿರುಗಿ +ಕೊಡಿಸಲು ದೂರು ಕೊಡಬಹುದಿತ್ತು. ಚಂದ್ರನು ತಾರೆಯನ್ನು ಅಪಪರಿಸಿದ್ದಕ್ಕೆ ಬೃಹಸ್ಪತಿ ಬ ್ರಹ್ಮನಲ್ಲಿ +ದೂರು ಕೊಟ್ಟು ಅವಳನ್ನು ಅವರ ಮಗುವಿನೊಡನೆ ಪಡೆದ. + +ಸಂಸ್ಕೃತದಲ್ಲಿ ಹೆಂಡತಿಯೆಂದು ಅರ್ಥ ಕೊಡುವ ಇನ್ನೊಂದು ಪದ "“ಕಲತ್ರ''. ಇದು ಸ್ತ್ರೀಲಿಂಗದ +ಲ್ಲಲ್ಲ, ನಪುಂಸಕಲಿಂಗದಲ್ಲಿ ನಡೆಯುವುದು ಒಂದು ಸೋಜಿಗ. ಮಹಾಭಾರತದಲ್ಲೇ ಈ ಅರ್ಥದಲ್ಲಿ +ಈ ಶಬ್ದ ಕಾಣಿಸುತ್ತದೆ. ಈ ಪದದ ಮೂಲ ಏನೆಂಬುದು ಸ್ಪಷ್ಟವಾಗಿಲ್ಲ. ""ಕಲಶ'' ಮೊದಲಾದ +ಕೆಲ ಪದಗಳು ಪಾತ್ರ ಎಂಬರ್ಥದ ದ್ರಾವಿಡ ""ಕಲ''ದಿಂದ ಸಂಸ್ಕೃತಕ್ಕೆ ಹೋಗಿರಬೇಕೆಂದು ದ್ರಾ ವಿಡ +ಭಾಷಾ ಶಾಸ್ತ್ರಿ ಗಳು ತರ್ಕಿಸುತ್ತಾರೆ. (ಆದರೆ ಗ್ರೀಕ���‌, ಲ್ಯಾಟಿನ್‌ ಭಾಷೆಗಳಲ್ಲಿ ರುವ 0೩1% ಚಿಕ್ಕ ಪಾತ್ರ, +ಕುಳಿ ಎಂಬುದು ""ಕಲಶ''ಕ್ಕೆ ಜ್ಞಾತಿ ಪದವೆಂದು ಮೋನಿಯರ್‌ ವಿಲಿಯಮ್ಸ್‌ ಹೇಳುತ್ತಾ ನೆ). ಮೂಲ +ಯಾವುದೇ ಇರಲಿ, ಅದು. ಪಾತ್ರವೇ ಸೆ ಸೈ. ""ಕಲತ್ರ'' ಎಂಬುದೂ ತುಂಬಿಡುವ ಸಲಕರಣೆಯೇ. +ಪುರಾತನ ಮಾನವ ಹೆಂಗಸನ್ನು ಹಾಗೆ ಪ ಕಲ್ಪಿಸಿದ್ದು? ಗರ್ಭವನ್ನು ತುಂಬಿಕೊಳ್ಳುವವಳು ಹೆಂಡತಿ; +ಅವಳು ಪಾತ್ರ. ಆದ್ದರಿಂದಲೇ ಕಲತ '' ಬಂದಿರಬಹುದೇ? ಈ ಶಬ ಜಾ ದು ಎಂಬರ್ಥವೂ +ಇರುವುದನ್ನು ಗಮನಿಸಬೇಕು. + +ಅಂದ ಹಾಗೆ ""ಕಮ್ಮಿಯಾಯಿತು'' ಎನ್ನುವಾಗ ಈ "““ಕಮ್ಮಿ'' ಕನ್ನಡ ""ಕಡಿಮೆ'' ಎಂಬುದರ +ಹ್ರಸ್ವರೂಪ ಎಂದು ನೀವೆಣಿಸಿದ್ದೀರಾ? ತಪ್ಪು. ""ಕಮ್ಮಿ'' ಇ ಪಾರಸೀಕ ""ಕಮ್‌- +ಕಮೀ'' ಯಿಂದ ಬಂದದ್ದು. ಅರ್ಥ ಸುಮಾರಾಗಿ ಒಂದೇ. ಈ + + +- ಪಾವೆಂ. + + + + + + + + + + + + +“ಬ್ರಿಹ್ಮಚಾರಿಗೇಕೆ ಹೆಂಡತಿಯ ಚಿಂತೆ?' +ಎಂದು ಮೂಗೆಳೆಯಬೇಡಿ. ಮಾನ್ಯ ಪತಿ ಮಹಾಶ +ಯರ ಚಿಂತೆಯನ್ನು ನೋಡಿಯೇ ನಾನು ಅವರ +ಹೆಂಡತಿಯ ಕುರಿತು ಬರೆಯಹೊರಟಿದ್ದು. + +“Heaven will not be heaven to me +if Ido not meet my wife there” + +- Andrew Jackson + +“No man can live Piously or die ri- +ghteously without a wife” - Richter + +ಅರೆರೆ], ಏನು!? ಸ್ವರ್ಗ ಲೋಕದಲ್ಲೆಲ್ಲಿಯಾ +ದರೂ ನಿಮಗೆ ನಿಮ್ಮ ಪತ್ನಿ ಭೇಟಿಯಾದರೆ +ಅದುವೇ ನಿಮಗೆ ನರಕವೆ? ನೀವೆ ಕೈ ಹಿಡಿದ +ನಿಮ್ಮ ಪತ್ನಿ ಜೊತೆಗಿದ್ದರೆ ನರಕ ಹೇಗೆ ಸ್ವಾಮಿ? + +ಪತಿ ಮಹಾಶಯರು: “ಹ್ಞುಂ, ನಿಮಗೆ +ಗೊತ್ತಿಲ್ಲ ಬಿಡಿ. ಇಂದು ಹೆಂಡತಿಯನ್ನು ಕಟ್ಟಿ +ಕೊಂಡ ಗಂಡನ ಪಾಡು ನರಕಸದ ೈಶ. ಈ +ಸ್ವತಂತ್ರ ಭಾರತದಲ್ಲಿ ಗಂಡಂದಿರು .... ಗಂಡಂ +ದಿರು ಪತ್ನಿಯರ ಕಪಿಮುಷ್ಟಿ ಯಲಿ ಸಿಲುಕಿ ಪರ +ದಾಸ್ಯದಲ್ಲಿ ಕೊರಗಿ ಅವರ ಅಡಿಯಾಳಾಗಿ ಅವ +ರಿಗೆ ಹೆದರಿಕೊಂಡೇ ನಡೆಯಬೇಕು.” _ + +ನಾನು: “ಅಂದರೆ ...... ನೀಃವುೂ ..' + +ಪತಿ ಮಹಾಶಯರು: ಹ್ಞಾ ಹೌದು... ಲ್ಲ... +ಏನು ... ಇಲ್ಲ ನಾವು ಹೆಂಡಂದಿರಿಗೆ ಹೆದರುವು +ದಿಲ್ಲ!' + +ಗೊತ್ತುಂಟು ಸ್ವಾಮಿ, ಪತ್ನಿ ಯನ್ನು ಕಟ್ಟಿ +78 + + +“ಸುಪ್ರಿಯ' ಚೊಕ್ಕಾಡಿ + + +ಕೊಂಡು ನೀವು ಪಡುತ್ತಿರುವ ನಾಯಿಪಾಡು +ನನಗೂ ಗೊತ್ತಿದೆ. ಆದರೂ ದಿಢೀರಾಗಿ ನಿಮ್ಮ +ಪತ್ನಿಯನ್ನು ನಾನು ದೂಷಿಸಹೊರಟರೆ ನಿಮ್ಮ +ಕೋಪ ನೆತ್ತಿಗೇರಿ ನೀವು ನನ್ನ ತಲೆ ತೆಗೆದರೇನು +ಗತಿ? ಈವರೆಗೂ ಜೋಪಾನವಾಗಿ ಕಾಪಾಡಿ +ಕೊಂಡು ಬಂದ ತಲೆಯನ್ನು ಈಗ ಕಳೆದು +ಕೊಳ್ಳಲು ನನಗೇನು ಕೇಡುಗಾಲ ಬಂತು +ಸ್ವಾಮಿ? ಅದಕ್ಕಾಗಿ ಮೊದಲು ಪತ್ನಿಯನ್ನು +ಹೊಗಳಿ ನಿಮ್ಮನ್ನು ಕುರುಬುವಂತೆ (ಅಯ್ಯೋ +ನನಗಿಂತಹ ಒಳ್ಳೆ ಹೆಂಡತಿ ಇಲ್ಲವಲ್ಲಾ ಎಂದು) +ಮಾಡಿ .ನಂತರ ಧೈರ್ಯವಾಗಿ ನಿಮ್ಮ ಪತ್ನಿ +ಯನ್ನು (ಆ ಮೂಲಕ ನಿಮ್ಮನ್ನು!) ದೂಷಿಸಬ +ಹುದು ಅಂತ ನಿಮ್ಮ ಬಾಯಿ ಬಿಡಿಸಿದೆ. ಈಗ +ನೀವೇ ನಿಮ್ಮ ಅತಂತ ಸ್ಥಿತಿಯನ್ನು ಹೇಳಿಕೊಂಡಿ +ದ್ಹೀರಿ. ಆದ್ದರಿಂದ ಈಗ ನಾನು ನಿಮ್ಮ ಪತ್ನಿ +ಯನ್ನು ಕುರಿತು ಹೆದರಿಕೆಯಿಲ್ಲದೆ ಮಾತನಾಡಬ +ಹುದು. ಸಾವಧಾನಚಿತ್ತರಾಗಿ ಓದಿಕೊಳ್ಳಿ - +ನಮ್ಮ ಪತ್ನಿ ಬಿಟ್ಟರೆ! ನಿಮ್ಮ ಪತ್ನಿ ನಿಮ್ಮನ್ನು +ತನ್ನಿಚ್ಛೆಯಂತೆ ಕುಣಿಸಿ ನಿಮ್���ನ್ನು ಅವಳ ಅಂಕುಶ +ದಲ್ಲಿಟ್ಟುಕೊಂಡಿರುವಾಗ "ನಮ್ಮ ಹೆಂಡಂದಿರ + + +ಕುರಿತಾಗಿ ಮಾತನಾಡಬೇಡಿ' ಎಂದು ನೀವು +ಖಂಡಿತಾ ಹೇಳಲಾರಿರಿ. +"ಸಾವಿರ ಕುದುರೆಗೆ ಸರದಾರನಾದರೂ + + +ಮನೇ ಹೆಂಡತಿಗೆ ಕಾಸ್ತಾರ'' ಎಂಬ ಗಾದೆ ಸರ್ವ +ವೇದ್ಯ. ನಾನು ಓದಿದ ಹಲವಾರು ಬರಹಗಳಲ್ಲಿ + + +ಕಸ್ತೂರಿ + + +ಆಯಾ ಬರಹಗಾರರು ಹೆಂಡತಿಯನ್ನು ಹುಲಿ +ಯಂತೆ ಚಿತ್ರಿಸಿರುವುದನ್ನು ನೋಡಿದ್ದೇನೆ. ಕಾಲೇ +ಜಿನಲ್ಲಿ ಮದುವೆಯಾದ ಉಪನ್ಯಾಸಕರು ಬಹಳ +ಕಟ್ಟುನಿಟ್ಟಿನವರಾಗಿದ್ದಾರೆ. ವಿದ್ಯಾರ್ಥಿಗಳು +"ಹ್ಞೂಂ, ಕಾಲೇಜಿನಲ್ಲಿ ಹೀರೋ, ಮನೆಯಲ್ಲಿ +ಹೆಂಡತಿಯೆದುರು ಜೀರೋ' ಎನ್ನುವುದು ಎದ್ಯಾ + + +ವಂತರಾದ ನಮಗೆಲ್ಲಾ ತಿಳಿದ ವಿಚಾರವೇ! +ಪ್ರಾಥಮಿಕ ತರಗತಿಯಲ್ಲಿ ನಮಗೊಬ್ಬ + + +ದೂರ್ವಾಸ ಮೇಷ್ಟ್ರು ಇದ್ದರು. ಅವರು ಬೆತ್ತ +ವನ್ನು ಬಿಟ್ಟು ತರಗತಿಗೆ ಪ್ರವೇಶಿಸುತ್ತಿರಲಿಲ್ಲ. ಆ +ಬೆತ್ತ ಯಾವಾಗಲೂ ವಿದ್ಯಾರ್ಥಿ/ನಿಯರ ಬೆನ್ನಿನ +ಮೇಲೆ ನರ್ತಿಸುತ್ತಿತ್ತು. ಆದರೆ ಸಂಜೆ ಇವರ +ಮನೆಗೆ ಹೋದರೆ ಬೆತ್ತ ಇವರ ಕೈಯಿಂದ +ಪತ್ನಿಯ ಕೈಗೆ ವರ್ಗಾವಣೆಯಾಗಿ ಬೆತ್ತ ತನ್ನ +ಕೆಲಸ ಮುಂದುವರೆಸುತ್ತಿತ್ತಂತೆ. ಅಂತೂ ಬೆತ್ತ ಕ್ಕೆ +ಖಶ್ರಾಂತಿ ಇಲ್ಲ. ವ್ಯಂಗ್ಯ ಚಿತ್ರಕಾರರಂತೂ ಹೆಂಡ +ತಿಯ ಕೈಯಲ್ಲಿ ಲಟ್ಟಣಿಗೆ ಕೊಟ್ಟು ತಲೆ ಊದಿಸಿ +ಕೊಂಡು ಗಪ್‌ಚಿಪ್‌ ಆಗಿರುತ್ತಾರೆ. + + + + + +ಸಪ್ಟಂಬರ 1991 + + +ಈ ಮದುವೆಯಾದವರು ಯಾಕಾಗಿ ಹೆಂಡತಿಗೆ +ಹೆದರುತ್ತಾರೆ? ಹೆದರಲೆಂದೇ ಮದುವೆಯಾ +ದರೆ? ಅಂತೂ ಹೆದರುತ್ತಾರೆ. ದಾಸರಂತೂ +"ಹೆಂಡತಿ ಪ್ರಾಣ ಹಿಂಡುತಿ' ಎಂದು ಗೋಗರೆದಿ +ದ್ಹಾರೆ. ಈಗಿನ ಗಂಡಂದಿರಿ ಬಾಯ್ಬಿಟ್ಟು ಹೇಳದಿ +ದ್ದರೂ ಒಳಗೊಳಗೆ ಸಂಕಟ ಅನುಭವಿಸುವ +ವರೇ. '"ಬಾಯ್ಬಿಟ್ಟರೆ ಬಣ್ಣ ಗೇಡು!'' ಆದರೂ +ಮದುವೆಯಾದ ಆರಂಭದಿಂದಲೇ ಹೆಂಡತಿಯ +ರಿಗೆ ಹೆದರಬೇಕಾದ ಅವಶ್ಯಕತೆ ಇಲ್ಲವಂತೆ. ಇದ್ದಿ +ದ್ವರಲ್ಲಿ ತೃಪ್ತಿ! ಖ್ಯಾತ ಪ್ರಬಂಧಕಾರರಾದ ಶ್ರೀ +ಎ.ಎನ್‌. ಮೂರ್ತಿರಾಯರು "ಹೆಂಡತಿಯ ಹೆಸ +ರು' ಎನ್ನುವ ಪ್ರಬಂಧದಲ್ಲಿ ""ಹೆಂಡತಿಯ ಹೆಸ +ರಿಗೆ ಹೆದರಬೇಕಾದ ಪ್ರಮೇಯವೇನೋ +ಮುಂದೆ ಬರಬಹುದು, ಆದರೆ ಈಗಲೇ ಇಲ್ಲ. +ಅವಳು ನಮ್ಮನ್ನು ಕಾಡಿ ಪ್ರಾಣ ತೆಗೆಯಬೇಕಾ +ದರೆ ಒಂದೆರಡು ವರ್ಷ ಕಳೆದು, ಈಗ ಮುಗ್ಗೆ +ಯಾಗಿರುವವಳು. ಪಳಗಿದ ಗೃಹಣಿಯಾಗ +ಬೇಕು; ಅಲ್ಲಿಯವರೆಗೂ ಭಯವಿಲ್ಲ'' ಎಂದಿ + + + + + +79 + + +ದ್ದಾರೆ. ಅಂತೂ ಪತಿಮಹಾಶಯ ಯಾವುದೋ +ಒಂದು ಅವಧಿಯ ನಂತರ ಮತ್ತೆ ಹೆಂಡತಿಗೆ +ಹೆದರಬೇಕು +ಹಾಗಿದ್ದರೆ ಇಬ್ಬರು ಹೆಂಡತಿಯರಿದ್ದರೆ +ಯಾವ ಪತ್ನಿಗೆ ಹೆದರುವುದು? ಇವಳಿಗೆ ಹೆದರಿ +ದರೆ ಅವಳು ಬೆ ಓದಾಳು, ಅವಳಿಗೆ ಹೆದರಿದರೆ +ಇವಳು ಬೈದಾಳು! ಹೀಗೆ ಇಬ್ಬರೂ ಬಯ್ಯಲು +ಹೊರಟು - ಅವರಿಬ್ಬರೂಕೆ ಕೈ ಮಿಲಾಯಿಸಲು +ಹೊರಟರೆ ಪಾಪ ಗಂಡನಾದವನು ಯಾವ ಹೆಂಡ +ತಿಯ ರಕ್ಷಣೆಗೆ ಧಾವಿಸುವುದು? ಒಬ್ಬಳನ್ನು +ರಕ್ಷಿಸಹೊರಟು ಮತ್ತೊಬ್ಬಳಿಂದ ಗದರಿಸಿಕೊಳ್ಳ +ಬೇಕಾದ ತೊಂದರೆ ತೆಗೆದುಕೊಳ್ಳಬೇಕಲ್ಲ - ಆದ್ದ +ರಿಂದ ಹೆದರಿಕೆ��ಿಂದ ನಡುಗುತ್ತಾ ಯುದ್ಧವನ್ನು +ವೀಕ್ಷಿಸಬೇಕಷ್ಟೆ! ಅದಕ್ಕಾಗಿಯೇ ಇರಬಹುದು. +ಈ ಸುಭಾಷಿತ: +ಬಿಲದಿ ಹಾವಿದೆ ಹೊರಗೆ ಬೆಕ್ಕಿದೆ +ನಡುವೆ ಸಿಕ್ಕಿದೆ ಹೆಗ್ಗಣ +ಅದರ ಪಾಡೇ ಹೆಂಡಿರಿಬ್ಬರ +ಕಟ್ಟಿಕೊಳ್ಳುವ ಗಂಡನ +ಈ ದೃಷ್ಟಿಯಿಂದ ಹಿಂದಿನ ರಾಜಮಹಾರಾ +ಜರೇ ಉತ್ತಮ. ತನಗೆ ಬೇಕಾದಷ್ಟು ಪತ್ನಿಯ +ರನ್ನು ಹೊಂದಿಯೂ ಅವರಿಗೆ ಹೆದರದೆ ರಾಜ್ಯವ +ನ್ನಾಳುತ್ತಿದ್ದರಲ್ಲ, ಸಾಹಸಿಗರವರು! ಈಗಿನ +ಜ(ಪ್ರ ಜೆ) ರಂತೆ ಹೆಂಡತಿಯೆಂದರೆ ಮಾರುದ್ದ +ಓಡದೆ ಧೈರ್ಯದಿಂದ ಅವರನ್ನು ನಿಭಾಯಿಸುತ್ತಿ +ದ್ವರಲ್ಲ. ರಾಜರೇನೋ ಹೀಗೆ. ಗೋಚರಸುತಿ +ದ್ದರು. ಆದರೆ ಪ್ರಚೆಗಳ ಪಾಡು ಈಗಿನವರ +ಹಾಗೇ ಇತ್ತು ಎಂಬುದನ್ನು ಒಂದು ಸಂಸ್ಕೃತ +ಶ್ಲೋಕದಿಂದ ತಿಳಿದು ಬರುತ್ತದೆ. ಆ ಶ್ಲೋಕದ +ಅನುವಾದ ಹೀಗಿದೆ + + +''ತಗಣೆಗಳು, ಸೊಳ್ಳೆಗಳು +ಇರುಳಿನಲ್ಲಿ; + +ನೊಣಗಳು, ತಿರುಕರು ಹಗಲಿ +ನಲ್ಲಿ; + +ಇರುವೆಗಳು, ಹೆಂಡತಿ ಇವರಾ +ದರೋ + + +ಇರುಳು ಹಗಲು ಎರಡರಲ್ಲೂ +ನನ್ನ ನ್ನು ಬಾಧಿಸುತ್ತಾ ರೆ'' + +ಹೆಂಡತಿಯ ಕಾಟ ತಡೆಯಲಾಗದೆ ಬಸವಳಿದ +ಹೃದಯದ ಆಕ್ರಂದನ ಇದು. ಆದ್ದರಿಂದ ಗಂಡ +ಹೆಂಡತಿಗೆ ಹೆದರುವುದು ಹಿಂದಿನಿಂದ ಬಂದ +ಒಂದು ಪದ್ಧತಿ ಎಂದು ಧೆ ಧೈರ್ಯವಾಗಿ ಹೇಳ +ಬಹುದು. + +““Men marry to make an end; women. +1) make a biginning”” A. Dupuy +““™Maids want nothing but husbands, and +when they have them, they want ೮೪೮: +ry-thing™ - Shakshpear +ಮೇಲಿನ ಎರಡು ವಾಕ್ಯಗಳಲ್ಲಿ ನಿಮಗೆ ಪತ್ನಿಯ +ಸೂಕ್ಷ್ಮಚಿತ್ರಣ ಸಿಕ್ಕಿರಬಹುದು. ಹೆಂಡತಿಗೆ +ಗಂಡಂದಿರು ಎಷ್ಟು ಹೆದರುತ್ತಾರೆಂದರೆ ಅಯ್ಯೋ +ಹೆಂಡತಿಯ ಕಾಟ ತಡೆಯಲಾರೆನು ಎಂದು +ಸಾಯಲೂ ಹೆದರಿಕೆಯೇ ಅಂತೆ - ""ಸಾಯುವೆ +ನೆಂದರೆ ಹೆಂಡತಿ ಬಯ್ದಾಳು'' ಎಂದು! ವಸ್ತು +ಸ್ಥಿತಿ ಹೀಗಿದ್ದರೂ ಹೆಂಗಸರನ್ನು ಅಬಲೆಯ + +೦ದು ಕರೆದು ಗಂಡಸರು ಮೀಸೆ ತಿರುವುತ್ತಾ +ರಲ್ಲಾ, ಏನಿದರರ್ಥ? ಅನರ್ಥ! + +ಹೆಂಡಂದಿರ ವಶೀಲಿಗಳಲ್ಲಿ ಎತ್ತಿದ ಕೈ. +ದೊಡ್ಡ ಆಫೀಸರರ ಮಡದಿಯರಿಗಂತೂ ಒಂದು +ಘಳಿಗೆ ಪುರುಸೊತ್ತಿಲ್ಲ, ಯಾಕೆಂದರೆ ಯಾವಾ +ಗಲೂ ಜನರು ತಮ್ಮ ಕೆಲಸ ಕಾರ್ಯಗಳು ಬಸ +ವಾಗಿ ನೆರವೇರುವಂತೆ ಮಾಡಬೇಕೆಂದು ಈ ಆಫಿ +ಸರರಮಡದಿಯಲ್ಲಿ ಹೋಗಿ ಹೇಳುತ್ತಾ ರೆ. ಮಡ +ದಿಯ ಶಿಫಾರಸ್ಸಿ ನಂತೆ ಪತಿ ಜನರ ಕೆಲಸಗಳನ್ನು +ನಿರ್ವಹಿಸುತ್ತಾನೆ ನೆ. ನಮ್ಮೂರಿನಲ್ಲಿ ಓರ್ವ ಆಫೀ +ಸರ್‌ ಪತಿ ಇದರಲ್ಲಿ ಅಗ್ರ ಗಣ್ಯ. ಜನರು ತ +ಅಹವಾಲುಗಳನ್ನು ಅರ್ಜಿ ಮೂಲಕ FN, +ರುವುದು ಈ ಆಫೀಸರನ ಪತ್ನಿಯ ಕೈಗೆ. ಧನ +ಲಕ್ಷ್ಮೀ ಸಹಿತವಾಗಿ ಹೋದ ಅರ್ಜಿದಾರರಿಗೆ ದ್ಯ +ಗ ಹಲಕ್ಷ್ಮ ೬ ಹಸಿರು ನಿಶಾನೆ ತೋರಿಸುತ್ತಾ ಛೆ + +ಹೆಂಡತಿಗೆ ಹೆದರುವವರನ್ನು ಆಡಿ ಎನ್ನಲಾ +ದೀತೆ? ಖಂಡಿತಾ ಇಲ್ಲ. ಆ ಚಿಗರೆ ಕಂಗಳ + + +ಕಸೂರಿ + + +ಚೆಲುವೆಯ ಮೋಡಿಗೆ ಒಳಗಾಗಿ ಮದುವೆಯಾಗಿ +ಆಕೆಯ ಅಭೀಪ್ಪೆ ಗಳನ್ನು ಈಡೇರಿಸದಿದ್ದರೆ +ಪ್ರಿಯ ಪತ್ನಿ ಕಣ್ಣೀರ್ಗರೆಯಳೇ? ಹೆಂಡತಿಯ ಈ +ಒಂದು ಜುಜುಬಿ ಅಪೇಕ್ಷೆ ಯನ್ನೂ ಈಡೇರಿಸಲಾ +ಗದ ಪತಿ ಅವನೆಂಥವನು? ಆದ್ದರಿಂದ ಅವಳ +ಸುಖಸಂತೋಷನಗಳಿಗಾಗಿ ��ಕೆಗೆ ಹೆದರಿದರೆ ಅದ +—ರಲ್ಲೇನೂ ಹೇಡಿತನವಿಲ್ಲ. ಹೆದರಿಸು ದನ್ನು +ಆಕೆ ತನ್ನ ಹಕ್ಕೆಂದು ತಿಳಿದು ಹೆದರಿಸುವಾಗ ಪತಿ +ಯಾದವನು ಹೆದರುವುದು ತನ್ನ ಕರ್ತವ್ಯವೆಂದು +ತಿಳಿದು ಹೆದರಬೇಕು. ಹೆಂಡತಿಗೆ ಹೆದರದೆ +ಕರ್ತವ್ಯ ಭ್ರಷ್ಟರಾಗಲು ಯಾವ ಪತಿ ಇಷ್ಟ +ಪಟ್ಟಾನು? ಆದ್ದರಿಂದ ಹೆಂಡತಿಗೆ ಹೆದರುವುದ +ರಲ್ಲೇ ತನ್ನ ಪುರುಷಾರ್ಥವಡಗಿದೆಯೆಂದು ಪತಿ +ಮಹಾಶಯರು ತಿಳಿದಿದ್ದರೆ ಅದರಲ್ಲೇನು +ಆತ್ಚ ರ್ಯ? + + +A + + +ಸಪ ೦ಬರ 1991 + + + + + +ನಮ್ಮೂರ ಗುಂಡನಂತೂ ಹೆಂಡತಿಗೆ ಹೆದರ +ಬೇಕೆಂದಾದಲ್ಲಿ ನಾನು ಮದುವೆಯೇ ಆಗುವು +ದಿಲ್ಲ ಎನ್ನುತ್ತಾನೆ. ಅವನು ಹೇಳಲಿ ಬಿಡಿ, ಹೆಂಡ +ತಿಗೆ ಹೆದರಬೇಕಾಗುತ್ತದೆಯೆಂದು ನೀವ್ಯಾರೂ +ಮದುವೆಯಾಗದಿರಬೇಡಿ, ಯಾಕೆಂದರೆ ಮದುವೆ +ಯೆನ್ನುವುದು ಯುದ್ಧಕ್ಕೆ ಹೋಗುವಂತೆ ಸಾಹ +ಸದ ಕೆಲಸವಂತೆ (Marriage is an adventure, +C.K.Chesterston) +ಈಗಲಾದರೂ ನಿಮಗರ್ಥವಾಯ್ತಲ್ಲ, ನೀವು +ಮದುವೆಯಾಗದಿದ್ದರೇ ಹೇಡಿಗಳೆನಿಸಿಕೊಳ್ಳು +ತ್ತೀರಿ. ನೀವು ಮದುವೆಯಾದಿರೋ, +ಎಂದು ಹಲವಾರು ಗಂಡಂದಿರು +ನಿಮ್ಮ ಬೆನ್ನು ತಟ್ಟಿಯಾರು. ಆಮೇಲೆ ಬೆನ್ನಿಗೆ +ಹಂಡತಿ ಸಾಕಲ್ಲ (ತೊಂದರೆ ಇಲ್ಲ + +ಹೊರಟ ವೀರರಲ್ಲವೆ ನೀವು.) + + +like going to war + + +‘ನ್‌ +ಭೇಷ್‌! + + +81 + + +‘“When a man 772/1105 his trouble bigins™ +ಎಂಬುದೊಂದು ಮಾತಿದೆ. ಈ ತೊಂದರೆಗಳನ್ನು +ಎದುರಿಸುವ ಸಾಹಸ, ಧೆ ರ್ಯ, ಜಾಣ್ಮೆಗಳನ್ನು +ಹೊಂದಿರುವವರೆಂದರೆ ಮದುವೆಯಾದ ಗಂಡ +ಸರು ಮಾತ್ರ! ಯಾವ ಗಂಡಸು ತಾನೆ ಈ ತೆರನ +ಹೊಗಳಿಕೆಯನ್ನು ಇಷ್ಟ ಪಟ್ಟುಕೊಳ್ಳುವುದಿಲ್ಲ? +(ಹೊಗಳಿಕೆಗಾಗಿಯೇ ತುದಿಗಾಲಲ್ಲಿ ನಿಂತಿದ್ದೇವೆ +ಛೆ! ಮರ್ಯಾದೆಯ ಪ್ರಶ್ನೆ.) ಆದ್ದರಿಂದ +ಯುವಕರೇ, ಮದುವೆಯಾಗಿ ಸಾಹಸಿಗರೆನಿಸಿ +ಕೊಳ್ಳಿ! ಹೇಡಿತನವೂ ಸಾಹಸವೇ ಎಂದು ತರ್ಕ +ಬೇಕಾದರೂ ಮಾಡಿಕೊಳ್ಳಬಹುದು! ಹೆಂಡತಿ +ಗಾಗಿ ಹಂಬಲಿಸಿ ಹಂಬಲಿಸಿ ಕೊನೆಗೆ ಅವಳಿಗೆ +ಹೆದರುತ್ತಾ ಹೇಡಿಯಾದೆನಲ್ಲಾ ಎಂದು ವ್ಯಸನ +ಪಟ್ಟುಕೊಳ್ಳುವ ಪ್ರಶ್ನೆಯಿಲ್ಲ. ಯಾಕೆಂದರೆ ಶತ್ರು +ವಿನ ಪೆಟ್ಟಿಗೆ. ಯುದ್ಧದಲ್ಲಿ ಹೆದರಿಕೊಳ್ಳದವರೇ +ಇಲ್ಲ. + +ಮದುವೆಯಾದ ಓದುಗರೆ, ದಯವಿಟ್ಟು ನನ್ನ +ದೂ ಕೊರೆತವನ್ನು ಕ್ಷಮಿಸಿ, ಯಾಕೆಂದರೆ ಹೆಂಡ +ತಿಯ ಕುರಿತು ಅಧಿಕೃತವಾಗಿ "ಇದಮಿತ್ತಂ' +ಎನ್ನಲು ನನಗೆ ಅಧಿಕಾರವಿಲ್ಲ. ಮದುವೆಯಾದ +ಮೇಲೆ ಹೆಂಡತಿಯ ಕುರಿತು ಹೀಗೆಲ್ಲಾ ಬರೆಯಲು +ಅವಳು ಬಿಡಲಾರಳೆಂಬ ದೂರದ ಷ್ಟಿ ಯಿಂದ +ಈಗ ಏನೇನೋ ಗೀಚಿದ್ದಾನೆ ಭೂಪ ಎಂದು +ನೀವಂದುಕೊಂಡರೆ : ಪರವಾಗಿಲ್ಲ - ನಿಮ್ಮ +ಯೋಚನಾ ಸ್ವಾತಂತ್ರ್ಯಕ್ಕೆ ನಾನು ಧಕ್ಕೆ ತರಲಾರೆ. + +ಹೆದರಿಸುವವಳು ಹೆಂಡತಿ, ಹಾಗಿದ್ದಲ್ಲಿ ಅವ +ಳಿಗಿದು ಹೆಮ್ಮೆ ತರುವ ವಿಚಾರವೋ? ಹೌದೆಂದು +ನನಗನಿಸುವುದಿಲ್ಲ. "ನನ್ನ ಗಂಡ ನನಗೆ ಹೆದರು +ತ್ತಾನೆ' ಎಂದು ಯಾವ ಹೆಂಡತಿಯೂ ಡಂಗುರ +ಸಾರುವುದಿಲ್ಲ- (ಹಾಗಾಗಿಯೇ ಗಂಡನ ಮಾನ +ಉಳಿಯಿತು?) ಹಾಗೆ ಹೇಳಿದಳಾದರೆ "" ಎಂಥಾ +ಗಂಡನಯ್ಯ ಅವನು' ಎಂದು ಮೂದಲಿಸುವವರಿ +ಗೇನು ಕೊರತೆ ನಮ್ಮಲ್ಲಿ? ���ಾರೋ ಕೆಲವು +ಪ್ರಾಮಾಣಿಕ ಗಂಡಂದಿರು “ನಾವು ಹೆಂಡಂದಿರಿಗೆ + + +ಹೆದರುತ್ತೇವೆ' ಎಂದಾರು, ಆದರೆ ಅವರಹೆಂಡಂ ' + + +ದಿರು "ನಾವು ಹೆದರಿಸುವುದು ಹೌದು! ಎಂದು +ಒಪ್ಪಿಕೊಳ್ಳಲಾರರು. ಇರಲಿ, ಹೆದರಿದರೂ ಅವ +ರವರ ಹೆಂಡತಿಯರಿಗೆ ತಾನೆ ಎಂದು ಸಮಾಧಾನ +ಪಟ್ಟುಕೊಳ್ಳುವುದೇ ಬುದ್ಧಿ ವಂತಿಕೆಯಲ್ವೆ? + +ಒಂದನೇ ಹೆಂಡತಿ ತೀರಿ ಹೋಗಿ ಎರಡನೆ +ಹೆಂಡತಿಯನ್ನು ಮದುವೆಯಾದವರು "ನೀ +ನೇನೋ ಒದರುತ್ತಿರುವುದು?' ಎಂದು ನನ್ನನ್ನು +ದಬಾಯಿಸಿಯಾರು. ಹಾಗಿದ್ದರೆ ಇವರು ಮೊದ +ಲನೇ ಹೆಂಡತಿಗೆ ಹೆದರುತ್ತಿರಲಿಲ್ಲ ಎಂದ +ರ್ಥವೋ ಖಂಡಿತ ಅಲ್ಲ. ಮೊದಲನೆ ಹೆಂಡತಿಗೆ +ಹೆದರಿ ಹೆದರಿ ಅಭ್ಯಾಸವಾಗಿ ಅವರಿಗೆ ಅವರನ್ನು +ಹೆದರಿಸಲು ಓರ್ವ ಹೆಂಡತಿ ಬೇಕೇ ಬೇಕು. +ಅವರು ಹೆಂಡತಿಗೆ ಹೆದರುವುದರಲ್ಲೇ ಜೀವನ +ರಹಸ್ಯವನ್ನು ಕಂಡುಕೊಂಡವರು. ಹೆಂಡತಿಹೆದರಿ +ಸುತ್ತಾಳೆಂದ ಮಾತ್ರಕ್ಕೆ ಆಕೆ ಕೆಟ್ಟವಳೆ? ಅಲ್ಲ +ಸ್ವಾಮಿ, ಪತಿ ಹಿತಕ್ಕಾಗಿ ವಿಧಿಯಿಲ್ಲದೆ ಹೆದರಿಸುವ +ಕಾಯಕ ಅವಳದು! + +ಮದುವೆಯಾದ ಗಂಡಸರನ್ನು ಈ ಪತ್ನಿಯ +ರಿಂದ ರಕ್ಷಿಸೋ ಪ್ರಭು ಎಂದು ದೇವರಲ್ಲಿ +ಬೇಡುವ ಹಾಗೂ ಇಲ್ಲ, ಯಾಕೆಂದರೆ ದೇವರು +ವರವನ್ನನುಗ್ರಹಿಸಬೇಕಾದರೆ ಆತನಿಗೆ ಪತ್ನಿಯ +ಅನುಮತಿ ಅವಶ್ಯಕವಾಗಿರಬಹುದು! (ದೇವನ +ಪತ್ನಿ ತನ್ನ ಹಕ್ಕನ್ನು ಸುಲಭವಾಗಿ ಕಳೆದುಕೊಳ್ಳಲಾ +ರಳು) ಅಲ್ಲದೆ “Marriages are made in +heaven’ ಅಲ್ಲವೆ? ದೇವತೆಗಳೇ ನಿರ್ಧರಿಸಿದ +ಮದುವೆ, ಹಾಗಿದ್ದ ಮೇಲೆ ದೇವ ಪತ್ನಿಯರ +ಕೈವಾಡದಿಂದಲೇ ಪತಿಯು ಪತ್ನಿಗೆ ಹೆದರಿ ನಡೆ +ಯುವುದೆಂಬುದಕ್ಕೆ ಬೇರೆ ಸಾಕ್ಷಿ ಬೇಕೆ? ಆದ್ದ +ರಿಂದ ಪತಿಯಾದವನು ಪತ್ನಿಗೆ ಹೆದರಿಕೊಂಡಿರ +ಬೇಕೆಂಬುದೇ ದಂಪತಿ ಮೀಮಾಂಸೆಯೋ +ಏನೋ ಹಸಿವಾದಾಗ ಊಟ ಮಾಡುವಂತೆ +ಹೆಂಡತಿಯೆನ್ನುವಾಗ ಹೆದರುವುದು ಗಂಡನಾದ +ವನ ಒಂದು routine work! ry + + + + + +82 + + +ಕಸೂರಿ + + +ವಾರಾಂಗನೆಯಾಗಿದ್ದ ಅವಳ +ವೀರಾಂಗನೆಯಾಗಿ ಪರಿವರ್ತನಗೊಂಡಳ + + +ಅಜೀಜನ್‌ + + +ಮೂಲ : ಕುಸುಮಲತಾ ಮೇಘವಾಲ್‌ +ಅನುವಾದ : ಎಸ್‌. ವಿಶ್ವನಾಥ + + + + + +1857 ಜುಲೈ 11. ಕಾನ್‌ಪುರದ ಮೇಲೆ ಮತ್ತ +ಆಂಗ್ಲರ ಆಧಿಪತ್ಯ ಪ್ರಾರಂಭವಾಯಿತು. ವಿಜ +ಯದ ಅಟ್ಟಹಾಸದಿಂದ ಹಾಗೂ ಸೇಡಿನ ಕುದಿ +ಯಿಂದ ಉಕ್ಕುತ್ತಿದ್ದ ಕ್ರೂರ ಆಂಗ್ಲ ಸೇನಾಪತಿ +ಹ್ಯಾವ್‌ಲಕ್‌ ಹಗೆ ತೀರಿಸಿಕೊಳ್ಳಲು ತನ್ನ ಸೈನ್ಯಕ್ಕೆ +ಆಜ್ಞೆಯತ್ತ; ಕಾನ್‌ಪುರ ನಗರವನ್ನು ಲೂಟಿ +ಮಾಡಿ ಕಾದಾಡಲು ಸೆ ೈನ್ಯಕ್ಕೆ ಹೇಳಿದ. ಆ ದಿನ +ಕಾನ್‌ಪುರದ ಗಲ್ಲಿಗಲ್ಲಿಗಳಲ್ಲಿ ಅತ್ಯಾಚಾರದ +ಕ್ರೂರ ಕರಾಳ ರೂಪ ತಾಂಡವವಾಡಿತು. + +ಮಾರನೆ ದಿವಸ ಆತ ಯುದ್ಧ ಬಂಧಿಗಳ ಭವಿ ' +ಷ್ಯವನ್ನು ನಿರ್ಣಯಿಸಿದ. ಆತ ಪ್ರತಿಯೊಬ್ಬ +ಕ್ರಾಂತಿಕಾರಿಯನ್ನೂ ಗುಂಡು ಹಾರಿಸಿ ಕೊಲ್ಲಿಸು +ತ್ತಿದ್ದ. ಆಗ ಅವನ ಸಮ್ಮುಖದಲ್ಲಿ ಸುಂದರ +ಯುವತಿಯೊಬ್ಬಳನ್ನು ಕರೆ ತಂದು ನಿಲ್ಲಿಸಲಾ +ಯತು. + +""ಈಕೆ ಆಂಗ್ಲ ರನ್ನು ಮತ್ತು ಅವರ ಹೆಂಡಿರು +ಮಕ್ಕಳನ್ನು ಬಂಧಿಸಿ ವಧೆ ಮಾಡಿಸಿದವಳು,'' +ಎಂದು ಹೇಳಲಾಯಿತು. ಆದರೆ ಆ ಸೇನಾಧಿಪ +ತಿಗೆ" ಈ ಮಾತು ಕೇಳಿ ನಂಬಿಕೆ ಬರಲಿಲ್ಲ! ಇಷ್ಟು +ಸುಂದರಳಾದ ತರುಣಿ ಇಂಥಾ ಕ್ರೂರ ಕೆಲಸವನ್ನು +ಮಾಡುತ್ತಾಳೆಯೇ?! ಪಾಷಾಣ ಹೃದಯದ ಜನ + + +'ರಲ್‌ ಹ್ಯಾವ್‌ ಲಕ್‌ ಈ ಸುಂದರಿಯನ್ನು ನೋಡಿ + + +ಬೆವರಿದ! ಆತ ಆ ಕೈದಿಯೊಡನೆ, '"ನೀನು ನಿನ್ನ +ಅಪರಾಧಗಳಿಗೆ ನನ್ನಲ್ಲಿ ಕ್ಷಮೆ ಯಾಚಿಸಿದರೆ, +ನೀನು ಮೃತ್ಯು ದಂಡವನ್ನು ತಪ್ಪಿಸಿಕೊಳ್ಳ +ಬಹುದು,'' ಎಂದು ಹೇಳಿದ. + +ಬ್ರಿಟಿಶ್‌ ಸೇನಾಪತಿಯ ಈ ಮಾತು ಕೇಳಿ ಆ +ಸುಂದರ ಮುಖದ ಮೇಲೆ ನಸುನಗೆ ಮೂಡಿತು. +ಅವಳು, ""ನಾನು ಅತ್ಯಾಚಾರಿ ಕೊಲೆಗಡುಕನಿಂದ +ಕ್ಷಮೆ ಕೇಳುವುದಿಲ್ಲ. ನಾನು ಅತ್ಯಾಚಾರಿಗೆ ಶಿಕ್ಷೆ +ಎಧಿಸುವುದನ್ನು ಕಲಿತಿದ್ದೇನೆಯೇ ಹೊರತು ಅವ +ನಿಂದ ಕ್ಷಮೆ ಯಾಚಿಸುವುದನ್ನಲ್ಲ!'' ಎಂದು +ಗುಡುಗಿದಳು. + +ಆಸಾಹಸಿಸ್ತ್ರೀಯ ಈ ನಿರ್ಭೀತನುಡಿಗಳನ್ನು +ಕೇಳಿ ಹ್ಯಾವ್‌ಲಕ್‌ ಕ್ರೋಧದಿಂದ ನಡುಗಲಾರಂಭಿ +ಸಿದ. + +83 + + +""ನೀವು ಆಂಗ್ಲ ಜನರೊಡನೆ ನಡೆಸಿದ ವ್ಯವ +ಹಾರ ಅತ್ಯಾಚಾರವಲ್ಲವೇ?'' ಎಂದಾತ ಅವ +ಳನ್ನು ಕೇಳಿದ. + +""ನೀವು ಅತ್ಯಾಚಾರದ ಸೇಡು ತೀರಿಸಿಕೊಳ್ಳು +ವುದನ್ನಷ್ಟೇ ಕಲಿತಿದ್ದೀರಿ. ಆ ನರಪಶು ಜನರಲ್‌ +ನೀಲ್‌ ಭಾರತೀಯರ ಮೇಲೆ ನಡೆಸಿದ ಅತ್ಯಾಚಾ +ರಕ್ಕೆ ಕಾನ್‌ಪುರದಲ್ಲಿ ಹಗೆ ತೀರಿಸಿಕೊಂಡಿರಿ.'' + +""ನೀನು ಇಚ್ಛಿಸುವುದೇನು?'' ಆತ ಕೇಳಿದ. + +""ಆಂಗ್ಲರ ದುಶ್ಕಾಸನದ ಅಂತ್ಯ.'' + +ಈ ಮಾತನ್ನು ಕೇಳಿ ಜನರಲ್‌ ಹ್ಯಾವ್‌ ಲಕ್‌ನ +ಕ್ರೋಧದ ಸೀಮೆ ಮೀರಿತು. ಅವನು ಸಂಕೇತ +ನೀಡಿದ ತಕ್ಷಣ ಸೈನಿಕರ ಬಂದೂಕುಗಳು ಘರ್ಜಿ +ಸಿದವು. ಗುಂಡುಗಳು ಆ ಸುಂದರ ದೇಹದಲ್ಲಿ +ಜರಡಿಯಂತೆ ರಂಧ್ರ ಕೊರೆದವು. ಅವಳ +ನಿರ್ಜೀವ ದೇಹ ಭೂತಾಯಿಯನ್ನಪ್ಪಿತು. +ಆದರೂ ಅವಳ ಮುಖದ ಮೇಲಿನ ನಗೆ +ಹೇಗಿತ್ತೋ ಹಾಗೆಯೇ ಮಾಸದೆ ಉಳಿದಿತ್ತು. + +ಈ ಸುಂದರಿ ಕಾನ್‌ಪುರದ ಒಬ್ಬ ಸಾಧಾರಣ +ವೇಶ್ಯಯಾಗಿದ್ದಳು. ಹೆಸರು: ಅಜೀಜನ್‌. +ರೂಪದ ಬಜಾರಿನಲ್ಲಿ ಕುಳಿತಿದ್ದ ಈ ನಾರಿ ಕೂಡ +ಕೊನೆಯವರೆಗೂ ನಾರಿಯಾಗಿಯೇ ಉಳಿದಳು. +ನಾರೀ ಹೃದಯದ ಸಹಜ ಆಕಾಂಕ್ಷೆಗಳೂ ಅವಳ +ಈ ನರಕ ಜೀವನದಲ್ಲಿ ಹಿಂಗಿರಲಿಲ್ಲ. ಅದೊಂದು +ದಿನ ಅವಳೂ ತನ್ನ ಹೃದಯವನ್ನು ಬೇರೆಯವ +ರಿಗೆ ನೀಡಿದ್ದಳು! ಸ್ವಭಾವದಿಂದ ಆಕೆ ಶೌರ್ಯದ +ಪೂಜಕಳಾಗಿದ್ದುದರಿಂದ ಅವಳ ಪ್ರೇಮಪಾತ್ರ +ವ್ಯಕ್ತಿಯೂ ವೀರನೇ ಆಗಿದ್ದ. + +ಅಜೀಜನ್‌ ಯಾರಿಗೆ ತನ್ನ ಹೃದಯವನ್ನರ್ಪಿ +ಸಿದ್ದಳೋ, ಯಾರಿಗೆ ಸೋತಿದ್ದಳೋ ಆ ವ್ಯಕ್ತಿ +ಕ್ರಾಂತಿವೀರ ನಾನಾಸಾಹೇಬ್‌ ಪೇಶ್ವೆಯ ಬಲಗೈ +ಯಾಗಿದ್ದ. ಹೆಸರು: ಅಜೀಮುಲ್ಲಾ. ಶೌರ್ಯ +ಮತ್ತು ಪ್ರತಿಭೆಗಳು ಏಕೀಭವಿಸಿದ್ದ ಈ ದೇಶ ಭಕ್ತ +ನಿರ್ಧನ. ಕುಟುಂಬದಲ್ಲಿ ಜನಿಸಿಯೂ, ತನ್ನ +ಸ್ವಂತ ಬಲದಿಂದ ನಾನಾಸಾಹೇಬನ ಬಲಗೆ ಆಗು +ವವರೆಗೂ ಮುಂದೆ ಬಂದಿದ್ದ. ಅಜೀಮುಲ್ಲಾನಿಗೆ +ತನ್ನ ಮಾತ ಭೂಮಿಯ ಮೇಲೆ ಅಸೀಮ + + +84 + + +ಪ್ರೇಮ. ಹಾಗಾಗಿ ಆತ ಕ್ರಾಂತಿಕಾರಿ ಅಜೀಜನ್‌ + + +ಅಗೆ, ಹೃದಯದ ಯಾವ ಕೋಣೆಯಲ್ಲಿ ಸ್ಥಾನ +ನೀಡಲು ಸಾಧ್ಯ?! ಆದರೆ ಅಜೀಜನ್‌ಳ +ಪ್ರೇಮವೂ ಉಚ್ಚಸ��ತ ರದ್ದೇ. ಅವಳೂ ತನ್ನ +ಮಾತೃಭೂಮಿಯ ಯಣ ತೀರಿಸುವ ಹೊಣೆ +ಹೊತ್ತಳು. + +ಕಾಲ ಕಳೆದಂತೆ ಹತ್ತಿಕ್ಕಿದ ಸ್ವಾತಂತ್ರ್ಯ +ಪ್ರೇಮದ ಕೆಂಡ ದಾವಾನಲವಾಗಿ 1857ರ ಕ್ರಾಂತಿ +ರೂಪ ತಾಳಿ ಸ್ಫೋಟಿಸಿತು. ಕಾನ್‌ಪುರ ಈ +ಕ್ರಾಂತಿಯ ಪ್ರಮುಖ ಕೇಂದ್ರವಾಯಿತು. ಇಂಥ +ಅವಕಾಶ ಮತ್ತೆ ಸಿಗುವುದಿಲ್ಲವೆಂದು ಅಜೀಜನ್‌ +ಭಾವಿಸಿದಳು.' ರೂಪದ ಅಂಗಡಿಯಲ್ಲಿ ಕುಳಿತು +ಸತೀತ್ವದ (ಪಾವಿತ್ರ್ಯದ) ವ್ಯಾಪಾರ ಮಾಡುವ +ಈ ವಿಪರ್ಯಾಸದಿಂದ ರಕ್ಷಣೆ ಹೊಂದಲು, ನರ +ಜನ್ಮದ ಸಾರ್ಥಕತೆ ಮಾಡಿಕೊಳ್ಳಲು ಇದೇ +ಕೊನೆಯ ಅವಕಾಶವಾಗಿತ್ತು ಅವಳಿಗೆ. ಜೊತೆಗೆ +ತನ್ನ ಪ್ರೇಮಿಯಹೃದಯವನ್ನು ಈರೀತಿಗೆಲ್ಲಬ +ಹುದಾಗಿತ್ತು ಆಕೆ. ಹಾಗಾಗಿ ಅವಳು ಸ್ವಾತಂತ್ರ್ಯ +ಸಂಗ್ರಾಮದಲ್ಲಿ ಧುಮ್ಮಿಕ್ಕಿದಳು. + +ಸ್ವಾತಂತ್ರ್ಯದ ಈ ಸಂಗ್ರಾಮವನ್ನು ಸರಿಯಾ +ಗಿಯೇ ನಿಯೋಜಿಸಲಾಗಿತ್ತು. ಯೋಜನೆಯ +ಮೇರೆಗೆ, ಮೇ 31ರಂದು ಒಮ್ಮೆಲೇ ಉತ್ತರ +ಭಾರತದಲ್ಲಿ ಪೂರ್ತಿ ವಿದ್ರೋಹ ಸ್ಫೋಟಗೊಂ +ಡರೆ ಸಫಲತೆ ಗಳಿಸುವುದು ನಿಶ್ಚಯವಾಗಿತ್ತು. +ಆದರೆ ಮೀರಠ್‌ನಲ್ಲಾದ ಸೈನಿಕ ವಿದ್ರೋಹ, +ಸಮಯಕ್ಕೆ ಮೊದಲೇ ಕ್ರಾಂತಿ ಪ್ರಜ್ವಲಿಸುವಂತೆ +ಮಾಡಿತು. ಇದರಿಂದಾಗಿ ಆಂಗ್ಲರು ಚೇತರಿಸಿಕೊ +ಳ್ಳಲು ಅವಕಾಶವಾಯಿತು. ಅಸಫಲವಾದರೂ +ಈ ವಿದ್ರೋಹ ಆಂಗ್ಲರ ಶಾಸನದ ನಾವೆಯನ್ನು +ಅಲುಗಾಡಿಸಿತ್ತು. + +1857ರ ಜೂನ್‌ 4ರಂದು ಕಾನ್‌ಪುರದಲ್ಲಿ +ಕ್ರಾಂತಿಯ ಜ್ವಾಲಾಮುಖಿ ಸ್ಫೋಟಿಸಿತು. ನೋಡ +ನೋಡುತ್ತಿದ್ದಂತೆಯೇ ಕಾನ್‌ಪುರದಲ್ಲಿ ಕ್ರಾಂತಿ +ಕಾರಿಗಳ ಆಧಿಪತ್ಯ ಆರಂಭವಾಯಿತು. ನಾನಾ +ಸಾಹೇಬ್‌ ಅಲ್ಲಿಯ ಪೇಶ್ವೆಯಾದ; ಅಜೀ +ಮುಲ್ಲಾ ಆತನ ಮಂತ್ರಿಯಾದ. ಈ ದಿನದಿಂದ + + +ಕಸ್ತೂರಿ + + +1857ರ ಜುಲೈ 17ರ ಅವಧಿಯವರೆಗೆ ಕಾನ್‌ಪು +ರದ ಮೇಲೆ ಕ್ರಾಂತಿಕಾರಿಗಳ ಆಧಿಪತ್ಯ ನಡೆ +ಯಿತು. ಅಜೀಜನ್‌ ಈ ಸಂಗ್ರಾಮದ ಮಹಿಳೆ +ಯರ ಘಟಕದ ಮುಂದಾಳಾಗಿದ್ದಳು. ತಬಲಾದ +ತಾಳಕ್ಕೆ ತಕ್ಕಂತೆ ಕಾಲ್ಗೆಜ್ಜೆಗಳನ್ನು ಕುಣಿಸುತ್ತಿದ್ದ +ಅಜೀಜನ್‌ಳ ದೇಹ ಈಗ ಕಾಯಕಲ್ಪಗೊಂಡಂ + + +ಕಿತ್ತು; ಅವಳು ಮಿಂಚಾಗಿ ಎಲ್ಲ ದಿಕ್ಕಿನಲ್ಲಿಯೂ + + +ಪ್ರಜ್ವಲಿಸುತ್ತಿದ್ದಳು. +ಅವಳು ಹೆಂಗಸರ ಒಂದು ದಳವನ್ನು ಸಂಘಟಿ +: ಸಿದಳು. ಈ ಮಹಿಳಾದಳ ಪುರುಷ ವೇಷ ಧಾರಣೆ +ಮಾಡಿ ಕೈಯಲ್ಲಿ ಕತ್ತಿ ಹಿರಿದು ಹೊರಟರೆ ಜನ +ರಲ್ಲಿ ಹೊಸ ಹುರುಪು ಉತ್ಪಾಹ ಆವೇಶ ಉತ್ಪನ್ನ +ವಾಗುತ್ತಿತ್ತು! ಈ ಮಹಿಳೆ ದಳಕ್ಕೆ ಆಜ್ಞೆ ನೀಡುವ +ಹೊಣೆಯನ್ನು ಅಜೀಜನ್‌ ವಹಿಸಿಕೊಂಡಿದ್ದಳು. +ಗುಂಡು-ಸಿಡಿಮದ್ದುಗಳನ್ನು ಸೈನಿಕರವರೆಗೆ +ತಲುಪಿಸುವುದು; ಅವರಿಗೆ ವಿಶ್ರಾಂತಿ ನೀಡು +ಪುದು, ಅವರಿಗೆ ಊಟ ಮಾಡಿಸುವುದು, ಖಾದ್ಯ +ಸಾಮಗ್ರಿಗಳನ್ನು ಸಂಗ್ರಹಿಸುವುದು ಇತ್ಯಾದಿ ಎರ +ಡನೆ ರಕ್ಷಣಾ ಕೋಟೆಯ ಕಾರ್ಯಾಚರಣೆ ಮಾಡುತ್ತ + + +ಸಮಯ ಬಂದರೆ ಸೈನ್ಯದ ಮುಂಚೊಣಿಯಲ್ಲಿ. + + +ಏಕ ವ + + +ಈ ದಳ ಕಾದಾಡುತ್ತಿತ್ತು. + +ಕಾನ್‌ಪುರದ ಮೇಲೆ ಪುನಃ ಆಧಿಪತ್ಯ +ಮಾಡಲು ಆಂಗ್ಲರು ಹೆಚ್ಚು ಗಮನ ನೀಡಿದರು. +ಜನರಲ್‌ ನೀಲ್‌�� ಅತ್ಯಾಚಾರದ ಸಮಾಚಾರ + + +ಕಾನ್‌ಪುರವನ್ನು ತಲುಪಿದಾಗ ಹಗೆತನದ ಬೆಂಕಿ + + +ಯಲ್ಲಿ ಉರಿಯುತ್ತಿದ್ದ ಅಜೀಜನ್‌ ಆಂಗ್ಲರ +ಹೆಂಗಸರು ಮಕ್ಕಳ ವಧೆಗೆ ಆಜ್ಞೆ ನೀಡಿದಳು. +ಹೀಗೆ ಮಾಡುವುದರಿಂದ ಆಂಗ್ಲರು ಅತ್ಯಾಚಾರ +ವನ್ನು ತ್ಯಜಿಸಬಹುದು ಎಂದು ಈಕೆ ಹೀಗೆ ಆಜ್ಞೆ +ನೀಡಿದ್ದಳು. ಹೀಗೆ ಮಾಡುವುದರಿಂದ ಆಂಗ್ಲರ +ಅತ್ಯಾಚಾರದ ಸೇಡು ತೀರಿಸಿಕೊಂಡಂತೆಯೂ +ಆಗುತ್ತದೆಂದು ಆಕೆ ಭಾವಿಸಿದ್ದಳು. + +ಜನರಲ್‌ ಹ್ಯಾವ್‌ಲಕ್‌ನೊಡನೆ ನಡೆದ +ಅಂತಿಮ ನಿರ್ಣಾಯಕ ಯುದ್ಧದಲ್ಲಿ ಅವಳು +ಪೂರ್ಣ ಶೌರ್ಯದಿಂದ ಕಾದಾಡಿದ್ದಳು. ದೌರ್ಭಾ +ಗ್ಯದಿಂದ ಕೊನೆಯಲ್ಲಿ ಆಕೆ ಸೆರೆ ಹಿಡಿಯಲ್ಪ +ಟ್ಟಳು. ಗೆದ್ದ ಹ್ಯಾವ್‌ ಲಕ್‌ ಅವಳ ದರ್ಪದೆದುರು +ಪರಾಜಿತನಾಗಿ, ಮೃತ್ಯು ದಂಡ ವಿಧಿಸಬೇಕಾ +ಯಿತು. ಜಾಗೃತ ಥಯ ರ್ರತೀಕವಾಗಿ ಅವಳು +ಇತಿಹಾಸದ ಪುಟಗಳಲ್ಲಿ ಅಮರಳಾಗಿದ್ದಾಳೆ! 9 + + +ವಾಕ್ಯ ದ ಬೃ ಹತ್‌ ಕಾದಂಬರಿ! + + +ಎಷ್ಟೇ ಸಾಲುಗಳು ಇದ್ದರೂ ಕೊನೆಗೆ ಒಂದು ಪೂರ್ಣ ವಿರಾಮ ಚಿಹ್ನೆ ಇದ್ದೇ ಇರಬೇಕು. +ಹಾಗೆ ಫುಲ್‌ಸ್ಟಾಪ್‌ ಇದ್ದಾಗಲೇ ವಾಕ್ಯ, ಭಾವ, ಸರಳವಾಗಿ ಅರ್ಥವಾಗುವುದು, ಆದರೆ ಫುಲ್‌ +ಸ್ಟಾಪೇ ಇಲ್ಲದ ಪುಸ್ತಕ ಇದೆಯೆಂದರೆ ಆಶ್ಚರ್ಯವಾಗಬಹುದು! ಫುಲ್‌ಸ್ಟಾಪೇ ಇಲ್ಲದ ಪುಸ್ತಕ +ಬರೆದ ಗೌರವ ಜಾರ್ಜ್‌ ಆಂಡ್ರೋಕ್‌ಗೆ ಸಲ್ಲು ತ್ತದೆ. ಆತ, ತಾನು ಬರೆದ ಎಲ್ಲಾ ಕಾದಂಬರಿಗಳಿಗಿಂತ +ಒಂದು ಭಿನ್ನವಾದ ಕಾದಂಬರಿ ರಚಿಸಬೇಕೆಂದು: ನಿಶ್ಚಯಿಸಿ ಸತತವಾಗಿ ಎರಡು ವರ್ಷಗಳ ದೀರ್ಫ + + +ಸಾಹಿತ್ಯ ಕೃ ಷಿಯಿಂದ "ದಿ ಗೇಟ್ಸ್‌ ಆಫ್‌ ಪ್ಯಾ ರಡೆ ಸ್‌' ಎಂಬ ಫುಲ್‌ಸ್ಟಾಪೇ ಇಲ್ಲದ ಕಾದಂಬರಿ +ಯನ್ನು ರಚಿಸಿದ. 40 ಸಾವಿರ ಜಿಯಾ ಗ ಪುಸ್ತಕದಲ್ಲಿ ಆರಂಭದಿಂದ ಅಂತ್ಯದವರೆಗೂ +ಅಲ್ಪ ವಿರಾಮ ಚಿಹ್ನೆಯಾಗಲಿ, ಫುಲ್‌ಸ್ಟಾಪ್‌ ಆಗಲಿ ಎಲ್ಲೂ ಇಲ್ಲ. ಇದೇ ರೀತಿ ನಮ್ಮ ಭಾರತೀಯ +ಸಾಹಿತಿಗಳಲ್ಲಿ ಇಂಥ ಮಾ ಇದ್ದಾರೆ. ಅವರು ಬಂಗಾಳಿಯ ಸುಪ್ರಸಿದ್ಧ ಲೇಖಕರಾದ ಕಮ +ಕುಮಾರ್‌. ಅವರು ಬರೆದ "ಸುಹಾಸಿನ್‌ ಫಾಮೆಟೋನ್‌' ಇದೇ ರೀತಿ ಫುಲ್‌ಸ್ಟಾಪ್‌, ವಿರಾಮ + + +ಚಿಹ್ನೆ ರಹಿತ ಪುಸ್ತಕ. + + +` ಸಪ್ಟಂಬರ, 1991 + + +$ ಸಂಗ್ರಹ: ಜಿ.ವಿ.ಪ್ರಭು + + + + + +85 + + + + + +“ಮನಸಿದು ಹಕ್ಕಿಯ ಗೂಡು.'' +""ಇದರೊಳಗೇನಿದೆ ನೋಡು ..... 5 +ಹೌದು. ಮನಸ್ಸೆನ್ನುವುದು ಜಟಿಲವಾದ + +ಗೂಡಿದ್ದಂತೆ. ಮನಸ್ಸಿಗೆ ಸಂಬಂಧಿಸಿದಂತೆ + +ಎಷ್ಟೆಲ್ಲಾ ಸಂಕೀರ್ಣ ವಿಷಯಗಳಿವೆ?! ಅವುಗ +ಳಲ್ಲಿ "ಮೂಡ್‌' (ಊಂಂd) ಒಂದು. +"ಛೆ! ಇವತ್ತು ನನ್ನ ಮೂಡ್‌ ಏ ಸರಿಯಾ +್ಲಿ'; "ಥತ್‌! ಎಷ್ಟು ಒಳ್ಳೇ ಮೂಡ್‌ ಹಾಳಾ +ಗ್ಹೋಯ್ರು!; "ಅಯ್ಯೋ, ಓದೋದಿಕ್ಕೆ ಮೂಡ್‌ + +ಏ ಬರ್ತಾ ಇಲ್ಲ' ಎಂಬೆಲ್ಲಾ ಮಾತುಗಳನ್ನು ನೀವು + +ಕೇಳಿರಬಹುದು. ಈ "ಮೂಡ್‌'ಗೆ ಮನೋಭಾವ + +ಎಂದು ಸ್ಥೂಲವಾಗಿ ಹೆಸರಿಸಬಹುದು. "ಲಹರಿ' +ಎಂತಲೂ ಹೇಳಬಹುದು. + +ಪ್ರತಿಯೊಂದು ಚಿಕ್ಕ ಕೆಲಸಕ್ಕೂ "ಮೂಡ್‌' +ಇಲ್ಲಾಂತೆ ಹೇಳೋದು ಇತ್ತೀಚೆಗೆ ರೂಢಿಯಾಗಿ +ಬಿಟ್ಟಿದೆ... ಯಾವಾಗಲೋ ಒಂದು ಬಾರಿ + +“ಮೂಡ್‌' ಹಾಳಾದರೆ ಏನೂ ಪರವ���ಗಿಲ್ಲ. + +ಆದರೆ, ಆಗಾಗ ಹೀಗೆ ನಡೆಯುತ್ತಿದ್ದರೆ ಮಾತ್ರ + + +ಅದು ಆಲೋಚನೆ ಮಾಡಬೇಕಾದ ವಿಷಯವೇ. . + + +"ಮೂಡ್‌' ಇರುವುದು, ಹಾಳಾಗುವುದು +ಹೆಚ್ಚಾಗಿ ನಮ್ಮ ಕೈಯಲ್ಲೇ ಇದೆ. "ಮೂಡ್‌' +ತಂದುಕೊಳ್ಳುವುದು ನಮಗೆ ಅಸಾಧ್ಯವಾದ ಕೆಲಸ +ವೇನಲ್ಲ. ಟೆ + + +86 + + +- ಆರ್‌.ವಿ.ಕಟ್ಟೀಮನಿ, ತಡಕಲ್‌ + + +ಮೂಡ್‌ ಹಾಳಾದರೆ ಮಾನಸಿಕ ಸ್ಥಿರತೆ ಚದುರಿ +ಹೋಗುತ್ತದೆ. ಮನಸ್ಸು ಅನಾರೋಗ್ಯಕ್ಕೆ ಗುರಿ +ಯಾಗುತ್ತದೆ. ಇದರ ಪ್ರಭಾವ ಶಾರೀರಿಕ ಕ್ರಿಯೆ +ಗಳ ಮೇಲಾಗುತ್ತದೆ. ಜೀರ್ಣಶಕ್ತಿ ಕ್ಷೀಣಿಸು +ತ್ತದೆ. 'ಅನ್ನ ಅರಗುವುದಿಲ್ಲ. ಹುಳಿದೇಗುಗಳು. +ಶಿಥಿಲತೆ ಉಂಟಾಗುತ್ತದೆ. ಹೆಚ್ಚು ಕಾಲ +ಹೀಗೆಯೇ ಮೂಡ್‌ ಹಾಳಾಗಿದ್ದರೆ ಹೊಟ್ಟೆ +ಯಲ್ಲಿ ಅಲ್ಸರ್‌ ಉಂಟಾಗುತ್ತದೆ. ಬ್ಲಡ್‌ಪ್ರೆಶರ್‌ +ಏರುತ್ತದೆ. + +ಮೂಡ್‌ ಚೆನ್ನಾಗಿದ್ದರೆ ನ ಆರೋಗ್ಯ +ವಾಗಿ, ಆನಂದವಾಗಿ ಇರುತ್ತದೆ. ಪ್ರಸನ್ನಚಿತ್ತರಿಗೆ +ಮೂಡ್‌ ಯಾವಾಗಲೂ ಚೆನ್ನಾ ಗಿರುತ್ತದೆ ದೆ. ಪ್ರಸ +ನ್ನತೆ ಒಳ್ಳೆಯ ಆರೋಗ್ಯದ ಲಕ್ಷ ಣ. "ಆರೋಗ್ಯ +ಚೆನಾ ಗಿದ್ದರೆ ಆಲೋಚನೆಗಳು ಚಿನ್ನಾ ಗಿರುತ್ತವೆ. +ಆದ್ದರಿಂದ ಒಳ್ಳೆಯ ಮೂಡ್‌ +ಗೋಸ್ಕರ ನಾವು ಪ ಕ್ರಯತ್ನಿ ಸಬೇಕು. +ಮನಸ್ಸಿನ ಮೇಲೆ ಅಧಿಕಾರ : + +ಈ ಪ ಪ್ರಪಂಚದಲ್ಲಿ ಕಷ್ಟಗಳಿಗೆ ಕೊರತೆಯೇ +ನಿದೆ? ನಮಗೆ ನೋವುಂಟು ಮಾಡುವ ಘಟನೆ +ಗಳು, ಪರಿಸ್ಥಿತಿಗಳು ಎದುರಾಗುತ್ತಲೇ ಇರು +ತ್ತವೆ. ಸುಖವನ್ನುಂಟು ಮಾಡುವ ಘಟನೆಗಳು +ಸದಾ ಬರುವುದಿಲ್ಲ. ನಾವು ಮನಸ್ಸಿನ ಮೇಲೆ +ಅಧಿಕಾರ ಹೊಂದಬೇಕು. ಮೂಡ್‌ ನಮ್ಮ ಮೇಲೆ + + +ಕಸೂರಿ + + +| + + +ಆಧಾರ ಪಟ್ಟಿರಬೇಕೇ ಹೊರತು ನಾವು +ಮೂಡ್‌ನ ಮೇಲೆ ಆಧಾರ ಪಟ್ಟಿ ರಕೂಡದು. +ಮೂಡ್‌ ಯಾಕೆ ಕೆಡುತ್ತದೆಂದು ತಿಳಿದು +ಕೊಂಡ ಹೊರತು ನಾವದನ್ನು ನಿಯಂತ್ರಿಸಲಾ +ರೆವು. ಅಕಸ್ಮಾತ್ತಾಗಿ ಕೆಡುವುದಿಲ್ಲ ವಲ್ಲ? ಅದಕ್ಕೆ +ಏನೋ ಕಾರಣವಿರುತ್ತದೆ. ಆ ಕಾರಣ ತಿಳಿದು + + +೫--ಕೊಂಡು ಸರಿಯಾದ ಉಪಶಮನ ಮಾಡದಿದ್ದರೆ + + +ಅದು ನಮ್ಮ ಮೇಲೆ ಸವಾರಿ ಮಾಡುತ್ತದೆ. + + +` ಮೂಡ್‌ ಹಾಳಾಗುವುದು ನಮಗೆ ರೂಢಿಯಾ + + +ದರೆ, ಆಗ ಕಷ್ಟ ಮತ್ತಷ್ಟು ಜಾಸ್ತಿಯಾಗುತ್ತದೆ. +ಅದರಿಂದ ಮುಖ ಕಾಂತಿ ಕಳೆದುಕೊಳ್ಳುವುದು, +ಕಣ್ಣುಗಳು ಒಳಕ್ಕಿಳಿಯುವುದು, ಬಲಹೀನತೆ, +ಯಾರೊಂದಿಗೂ ಮಾತಾಡಬೇಕೆಂದೆನ್ನಿ ಸದಿರು +ವುದು ಮುಂತಾದ ಲಕ್ಷಣಗಳು ಉಂಟಾಗುತ್ತವೆ. + + + + + +ಹಾಕಿಕೊಳ್ಳೆ ಬೇಕಾದ ಪ್ರಶ್ನೆಗಳು : +ಪ್ರತಿಯೊಬ್ಬರಿಗೂ ಅವರವೇಸ ಶಭಾವಗಳಿರು +ತ್ತವೆ, ಮಾನಸಿಕ ್ಥಿತಿಗತಿಗಳಿರುತ್ತ ವೆ. ಯತು +ಗಳು ಬದಲಾದಂತೆ, ಇವು ಬದಲಾಗುತ್ತಿರುತ್ತವೆ. +ನಾವು ಸುಖವಾಗಿರಬೇಕೆಂದರೆ ಯಶಸ್ಸು ಗಳಿಸ +ಬೇಕೆಂದರೆ ನಾವು ಮೂಡ್‌ ಅನ್ನು ಜಯಿಸಬೇಕು. +ಮೂಡ್‌ ಕೆಟ್ಟು ಹೋದೊಡನೇ ನಾವು ಶಾಂತ +ವಾಗಿ ಆಲೋಚಿಸಬೇಕು. "ನಾವ್ಯಾಕೆ ಅಶಾಂತಿ +ಯಿಂದಿದ್ದೇವೆ? ಇತರರು ಕೋಪಿಸಿದ್ದರಿಂದ +ನಮಗೆ ಬಾಧೆಯುಂಟಾಗಿದೆಯೆ? ನಮಗಿಷ್ಟವಿ +ಲ್ಲದ ಕೆಲಸ ಮಾಡುತ್ತಿ ರುವೆವೆ? ಏನು ಮಾಡಬೇ + + +' ಕೆಂದು ತಿಳಿಯದ ಪರಿಸ್ಥಿತಿ��ಲ್ಲಿ ದ್ದೇವೆಯೇ? +A 1001 + + +ಯಾರ ಮೇಲಾದರೂ ನಮಗೆ ಕೋಪವಿ +ದೆಯೇ? ಇತರರಲ್ಲಿ ತಪ್ಪು ಹುಡುಕಿದ್ದರಿಂದ +ನಮಗೆ ಇಂತಹ ಪರಿಸ್ಥಿತಿ ಉಂಟಾಗಿದೆಯೇ? +ಇತರರನ್ನು ಸಂಸ್ಕರಿಸುವುದರಲ್ಲಿ ನಾವು ವಿಫಲ +ರಾಗಿದ್ದೇವೆಯೇ? ನಾವು ಬದಲಾವಣೆಗೆ ಇಷ್ಟಪ +ಡುತ್ತಿಲ್ಲವೆ?' + +ಪ್ರೇಮ, ಗೌರವ ಏನುಕಳೆದುಕೊಂಡೆವೆಂದು +ನಮ್ಮ ಮೂಡ್‌ ಹಾಳಾಯ್ತು? ನಮ್ಮ ಜೀವನ +ದಲ್ಲಿ ಅವುಗಳ ಮೌಲ್ಯ ಎಷ್ಟು? ನಮಗೆ +ನೋವುಂಟು ಮಾಡಿದ ವ್ಯಕ್ತಿಗಳನ್ನು ನೇರವಾಗಿ +ಭೇಟಿಯಾಗಿ ಅವರ ವರ್ತನೆ ನಮಗೆ ಹೇಗೆ +ನೋವುಂಟು ಮಾಡಿತು ಎಂಬುದನ್ನು ಹೇಳಿದರೆ +ಒಂದೊಂದು ಸಲ ಸಮಸ್ಯೆ ಪರಿಹರಿಸಲ್ಪಡ +ಬಹುದು. ಇನ್ನೊಬ್ಬರು ತಮಗೆ ತಿಳಿಯದಂ +ತೆಯೇ ನಮ್ಮೊಂದಿಗೆ ಆ ರೀತಿ ವರ್ತಿಸಿರಬ +ಹುದು. ನಾವು ತಿಳಿ ಹೇಳಿದರೆ ಸುಧಾರಿಸಿಕೊಳ್ಳಬ +ಹುದು, ಕ್ಷಮಿಸೆಂದು ಕೇಳಬಹುದು. ನಮ್ಮ +ಸಂಬಂಧಗಳು ಮತ್ತೆ ಮಾಮೂಲಿನಂತಾಗಬ +ಹುದು. + +ಸಂಬಂಧಿಸಿದ ವ್ಯಕ್ತಿಗಳೊಂದಿಗಲ್ಲದೆ ಇತರ +ರೊಂದಿಗೆ ಹೇಳುವುದರಿಂದ ಅದಕ್ಕೆ ವಿಪರೀತ +ಅರ್ಥಗಳುಂಟಾಗಬಹುದು. ಒಬ್ಬರ ಮೇಲಿನ +ಕೋಪವನ್ನು ಮತ್ತೊಬ್ಬರ ಮೇಲೆ ತೋರುವುದ +ಕ್ಕಿಂತ ನೇರವಾಗಿ ಆ ವ್ಯಕ್ತಿಯಿಂದಲೇ ಸ್ಪಷ್ಟೀಕ +ರಣ ಕೋರುವುದೊಳ್ಳೆಯದು. + + +ಕೋಪ ಹಾನಿಕಾರಕ : +ಕೋಪದಿಂದ. ಮೂಡ್‌ ಹಾಳಾಗುತ್ತದೆ. +ಕೋಪ ಬಹುಕಾಲ ಇದ್ದರೆ ಅದು ಆರೋಗ್ಯಕ್ಕೆ +ಹಾನಿಕರ. ಕೋಪಿಷ್ಟನೊಂದಿಗೆ ಸಂಪರ್ಕವಿಟ್ಟು +ಕೊಳ್ಳುವುದಕ್ಕೆ ಯಾರೂ ಇಷ್ಟಪಡುವುದಿಲ್ಲ. +ಕೋಪವನ್ನು ಜಯಿಸಲಾಗದಿರಬಹುದು. +ಆದರೆ ಅಕಾರಣವಾಗಿ ಕೋಪ ಬರದಂತೆ ಮಾತ್ರ +ನೋಡಿಕೊಳ್ಳಬಹುದು. ಯಾರ ಮೇಲೆ ಎಷ್ಟು +ಕೋಪ ಪ್ರದರ್ಶಿಸಬೇಕೆಂಬುದನ್ನು ತಿಳಿದುಕೊಳ್ಳ +ಬೇಕು. ಕೋಪ ತಣಿದ ನಂತರ ತಕ್ಷಣವೇ +ಮಾಮೂಲು ಸ್ಥಿತಿಗೆ ಬರಲು ಪ್ರಯತ್ನಿ ಸಬೇಕು. +87 + + +ಕಾಲ ಕಳೆದಂತೆಲ್ಲಾ ಕೋಪದ ಕಾರಣಗಳ ಮೇಲೆ +ಧೂಳು ಪೇರಿಕೊಂಡು ಅವು ಮತ್ತಷ್ಟು ಬಲಗೊ +ಳ್ಳತ್ತವೆ. + +ಅಪರಾಧ ಭಾವನೆಯಿಂದ ಬಹುಕಾಲ ನಮ್ಮ +ಮೂಡ್‌ ಹಾಳಾಗಿರುತ್ತದೆ. ಕೋಪ ವ್ಯಕ್ತಪಡಿ +ಸಲು ದಾರಿ ಸಿಗದಿದ್ದಾಗ ಅದು ಅಂತರ್ಮುಖಿ +ಯಾಗುತ್ತದೆ. ತನ್ನ ಮೇಲೆ ತನಗೆ ಕೋಪ ಏರ್ಪ +ಟ್ಟಾಗ ಅಪರಾಧ ಭಾವನೆ ಹುಟ್ಟುತ್ತದೆ. ತಪ್ಪು + + +ಮಾಡಿದಾಗ ಒಪ್ಪಿಕೊಂಡರೆ ಅಪರಾಧ ಭಾವನೆ, + + +ತೊಲಗುತ್ತದೆ. ಪ್ರತಿಷ್ಠೆಗೆ ಕಟ್ಟುಬೀಳದೆ ನಾವು +ನಮ್ಮ ತಪ್ಪುಗಳನ್ನು ಅಂಗೀಕರಿಸಬೇಕು. ಅಪ +ರಾಧ ಭಾವನೆ ಬಹುಕಾಲ ಗೂಡು ಕಟ್ಟಿಕೊಂಡಿ +ದ್ದರೆ ಅದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿ +ಕರ. ಆದ್ದರಿಂದ ತಕ್ಷಣವೇ ಒಪ್ಪಿಕೊಳ್ಳುವುದು +ಒಳ್ಳೆ ಯದು. +ಮನಸ್ಸಿ ಗೆ ಬಲವಂತ ಬೇಡ : + +ಕೆಲವೊಂದು ಕೆಲಸಗಳನ್ನು 'ಬಲವಂತಕ್ಕಾ ಗಿ +ಮಾಡುತ್ತೇವೆ. ಆಗ ನಮ್ಮ ಮೂಡ್‌ ಹಾ +ತ್ತದೆ. ಅದಕ್ಕೆ ಉಪಾಯ ಒಂದೇ, ಮನಸ್ಸು ಗಟ್ಟಿ +ಮಾಡಿಕೊಂಡು ಎದುರಿನವರಿಗೆ "ಇಂತಹ ತಪ್ಪು +ಕೆಲಸ ನನ್ನಿಂದಾಗದು' ಎಂದು ಹೇಳಿಬಿಡುವುದು +ಒಳ್ಳೆಯದು. ಮನಸ್ಸಿಗೆ ವ್ಯತಿರಿಕ್ತವಾದ ಕೆಲಸ +ವನ್ನು ಮಾಡಲೇಬೇಡಿ. ಯಾವ ವ್ಯಕ್ತಿ ಯಾದರೂ +ಕೃತಜ್ಞತೆಯ ಹೆಸರಿನಿಂದ ನಮ್ಮಿಂದ ತಪ್ಪು ಕೆಲಸ +ಮಾಡಿಸಲು ಪ್ರಯತ್ನಿಸಿದರೆ ಆತನನ್ನು +ಬಿಡಿಸಿಕೊಳ್ಳುವುದೊಳ್ಳೆಯದು. ಬಲವಂತಕ್ಕೆ +ಈಡಾಗಿ ಕೆಲಸಗಳನ್ನು ಮಾಡಿದರೆ ಮೂಡ್‌ +ಹಾಳಾಗುತ್ತದೆ. + +ಇತರರಲ್ಲಿ ತಪ್ಪು ಹುಡುಕುವುದರಿಂದ ಕೂಡ +ನಮ್ಮ ಮೂಡ್‌ ಕೆಟ್ಟುಹೋಗುತ್ತದೆ. ನಾವು ಇತ +ರರ ದೋಷಗಳನ್ನು ಎತ್ತಿ ತೋರಿಸಿದಾಗ ಅವರು +ಮಾತ್ರ ಸುಮ್ಮನಾಗುತ್ತಾರಾ? ನಮ್ಮ ಲೋಪ +ದೋಷಗಳನ್ನು ಎತ್ತಿ ತೋರಿಸುವುದಿಲ್ವೇ? ಆಗ +ನಮ್ಮ ಮೂಡ್‌ ಹಾಳಾಗದಿರುತ್ತದೆಯೇ? +ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ. ಆದ್ದರಿಂದ +ದೋಷಗಳನ್ನು ಹುಡುಕುವುದಕ್ಕಿಂತ ಗುಣ + + +88 + + +ಗಳನ್ನು ತಿಳಿದುಕೊಳ್ಳುವುದು, ಅವುಗಳನ್ನು. +ಪ್ರಶಂಸಿಸುವುದು ಒಳ್ಳೆಯ ಲಕ್ಷಣ. + +ಒಂದೊಂದು ಸಲ ನಾವು.ಕೆಲವು ವಿಷಯಗ +ಳಲ್ಲಿ ಎತ್ತಲೂ ನಿರ್ಣಯಿಸಿಕೊಳ್ಳಲಾಗದ ಸ್ಥಿತಿ +ಯಲ್ಲಿರುತ್ತೇವೆ. ಏನು ಮಾಡಬೇಕೋ, ಏನು +ಮಾಡಕೂಡದೋ ತಿಳಿಯದು. ಒಂದು ನಿರ್ಣ +ಯಕ್ಕೆ ಬರುವವರೆಗೆ ಹೀಗೆಯೇ ಇರುತ್ತೇವೆ. +ನಾವು ನಮ್ಮ ಜವಾಬ್ದಾರಿಗಳನ್ನು ವಾಯಿದೆ +ಹಾಕುತ್ತಿರುವಾಗ ಇಂತಹ ಸ್ಥಿತಿ ಹೆಚ್ಚಾಗಿ ಏರ್ಪ +ಡುತ್ತದೆ. ಯಾವುದು ಮಾಡಬೇಕೋ, +ಯಾವುದು ವಾಯಿದೆ ಹಾಕಬೇಕೋ ತಿಳಿಯದ +ಅನಿಶ್ಚಿತ ಸ್ಥಿತಿ ಏರ್ಪಡುತ್ತದೆ. ಆದ್ದರಿಂದ ಆವ! +ಕೆಲಸ: ಆಗಲೇ ಮಾಡಿಬಿಡಬೇಕು. + +ಪ್ರಪಂಚದಲ್ಲಿ ಯಾವೊಬ್ಬರ ನಿರ್ಣಯವೂ + + + + + +ಪರಿಪೂರ್ಣವಾದುದಲ್ಲ. ವ್ಯಕ್ತಿಯ ಎಲ್ಲ ನಿರ್ಣ +ಯಗಳೂ ಸರಿಯಾದವುಗಳಲ್ಲ. ಜೀವನದಲ್ಲಿ +ಯಶಸ್ಸು ಸಂಪಾದಿಸಿದ ವ್ಯಕ್ತಿಗಳು ಕೂಡ ತಮ್ಮ +ಶೇಕಡಾ. ಎಪ್ಪ ತ್ರೈದರಷ್ಟು. ನಿರ್ಣಯಗಳು +ಮಾತ್ರವೇ ಸರಿಯಾದವೆಂದು ಅಂಗೀಕರಿಸಿದ್ದಾರೆ. +ನಮ್ಮಂತಹವರಿಗಾದರೆ ಶೇಕಡಾ ಐವತ್ತರಷ್ಟು +ಅಥವಾ ಅದಕ್ಕಿಂತಲೂ ಕಡಿಮೆ ಸರಿಯಾಗ +ಬಹುದು. +ಬದಲಾವಣೆಗೆ ಸಿದ್ಧರಾಗಿ : + +ಇತರರಿಗೆ ಸಲಹೆಗಳನ್ನು, ಉಪದೇಶಗಳನ್ನು +ಕೊಡಲು ಪ್ರಯತ್ನಿ ಸುವುದು, ಅವರನ್ನು ತಿದ್ದಲು + + +ಅಗಾದ ಪಾ + + +ಪ್ರಯತ್ನಿಸುವುದರಿಂದಾಗಿ ನಮ್ಮ ಮೂಡ್‌ +ಹಾಳಾಗುತ್ತದೆ. ಪ್ರತಿ ವ್ಯಕ್ತಿಗೂ ಒಂದು ಪದ್ಧತಿ, +ಒಂದು ಲಕ್ಷಣ, ವಂಶಾನುಗತ ಲಕ್ಷಣಗಳು, +ಜ್ಞಾನ ಇರುತ್ತವೆ. ನಮಗೆ ಸರಿಯೆಂದು ಅನ್ನಿಸಿದ +ವುಗಳು ಎದುರಿನವರಿಗೆ ಸರಿಯೆಂದೆನ್ನಿ ಸದಿರಬ +ಹುದು. ಇತರರು ಸರಿಯಾಗುವುದಕ್ಕಿಂತಲೂ + + +"ನಮ್ಮ ಮೂಡ್‌ ಹಾಳಾಗುವುದೇ ಹೆಚ್ಚಿನ ಸಂದ + + +ರ್ಭಗಳಲ್ಲಿ ನಡೆಯುತ್ತದೆ. + +ಪ್ರಪಂಚದಲ್ಲಿ ಬದಲಾವಣೆ ಸಹಜ. ಈ +ಪ್ರಕೃತಿ ಕ್ಷಣ ಕ್ಷಣಕ್ಕೆ ಬದಲಾಗುತ್ತಿರುತ್ತದೆ. +ಮನುಷ್ಯನ ಪ್ರವೃತ್ತಿ ಕೂಡ ಬದಲಾಗುತ್ತಿರ +ಬೇಕು. ಬದಲಾವಣೆಗೆ ಸಿದ್ಧವಾಗಿರಬೇಕು. +ಹಳೆಯ ಆಚಾರಗಳನ್ನು ಬಿಟ್ಟು ಕೊಡಲು ತಯಾ +ರಿರಬೇಕು. ಪ್ರತಿಕೂಲ ಪರಿಸ್ಥಿತಿಗಳಲ್ಲಿ ಕೂಡ + + + + + +ಮೂಡ್‌ ಅನ್ನು ನಿಯಂತ್ರಿಸಿಕೊಳ್ಳಬೇಕು. + +ಪ್ರತಿ ಘಟನೆಯನ್ನೂ ಸೀರಿಯಸ್‌ ಆಗಿ, +ಗಂಭೀರವಾಗಿ ತೆಗೆದುಕೊಳ್ಳಕೂಡದು. ಪರಿಸ್ಥಿತಿ +ಗಳಿಗೆ ಅನುಕೂಲವಾಗಿ ನಮ್ಮನ್ನ��� ನಾವು:ತಿದ್ದಿ +ಕೊಳ್ಳಬೇಕು. ಪರಿಸ್ಥಿತಿಗಳೆಂದೂ ನಮಗೆ ಅನು + + +ಕೂಲವಾಗಿರಲಾರವು. ನಾವೇ ಅವುಗಳಿಗೆ +ಹೊಂದಿಕೊಳ್ಳಬೇಕು. ಅಪಜಯಗಳನ್ನು ಅತಿ +ಕ್ರಮಿಸಲು ಉಪಾಯಗಳನ್ನು. ಆಲೋಚಿಸ +ಬೇಕು. ಪರಿಹಾರ ಮಾರ್ಗವನ್ನು ಹುಡುಕಬೇಕು. + +ಧೆ ೈರ್ಯವಂತರು, ವಿವೇಕಿಗಳು ಅನುಕೂಲ +; ಪರಿಸ್ಥಿತಿಗಳಿಗೆ ಹಿಗ್ಗುವುದಿಲ್ಲ. ಪ್ರತಿಕೂಲ ಪರಿಸ್ಥಿ + + +Raines 1001 + + + + + + + + +ಹೊಟ್ಟೆಗೂ ಮೂಡ್‌?) : + +ಬ್ರಿಟನ್ನಿನ ಪ್ರಧಾನಿಯಾಗಿದ್ದ ಸರ್‌ ವಿನ್‌ +ಸ್ಟನ್‌ ಚರ್ಚಿಲ್ಲರ ಬಗ್ಗೆ ಕೇಳಿರದವರಾರು? +ಚರ್ಚೆಲ್ಲರು ಉತ್ತಮ ವಾಗ್ಧಿ, ಒಳ್ಳೆಯ +ಲೇಖಕ, ಅತ್ಯುತ್ತಮ ರಾಜಕಾರಣ ಪಟು. +ಬರವಣಿಗೆಯನ್ನೇ ವೃತ್ತಿಯಾಗಿ ಸ್ವೀಕರಿಸಬೇ +ಕೆಂದುಕೊಂಡಿದ್ದ ಉದಯೋನ್ಮುಖ ಲೇಖಕ +ನೊಬ್ಬ ಅವರ ಬಳಿ ಬಂದು, ತನ್ನ ಕೃತಿಗೆ +ಮುನ್ನುಡಿ ಬರೆದುಕೊಡಬೇಕೆಂದು ವಿನಂತಿಸಿ +ಕೊಂಡು ಪುಸ್ತಕವನ್ನು ಕೈಗಿತ್ತ. ಪುಸ್ತಕವನ್ನು +ತಿರುವಿ ಹಾಕಿದ ಚರ್ಚಿಲ್ಲರು ಮುನ್ನುಡಿ ಬರೆ +ಯಲೊಪ್ಪಿ ಆ ಯುವಕನನ್ನು ""ನೀನು ದಿನ +ಕೈಷ್ಟು ಗಂಟೆ ಬರೆಯುತ್ತೀಯಾ?'' ಎಂದು +ಕೇಳಿದರು. + +ಅದಕ್ಕೆ ಆ ಲೇಖಕ "“ಇಂತಿಷ್ಟು ಎಂದು +ನಿರ್ದಿಷ್ಟ ಸಮಯವಿಲ್ಲ ಸರ್‌. ನನಗೆ +ಮೂಡ್‌ ಬಂದಾಗ ಬರೆಯುತ್ತೇನೆ. ಕೆಲ +ವೊಮ್ಮೆ ಎಷ್ಟೋ ದಿನಗಳು ಮೂಡ್‌ ಬರು +ವುದೇ ಇಲ್ಲ.'' ಎಂದ. + +ಅದಕ್ಕೆ ಒಡನೆಯೇ ಚರ್ಚಿಲ್ಲರು +""ಮೂರ್ಪ!'' ಎಂದು ಬೈದರು. ""ಬರವ +ಣಿಗೆಯನ್ನು ವೃತ್ತಿಯನ್ನಾಗಿ ಆರಿಸಿಕೊಂಡ +ರುವ ನೀನು "ಮೂಡ್‌' ಅನ್ನು ಅವಲಂಬಿಸು +ತ್ತೀಯಾ9 ಹೇಳು, ನಿನ್ನ ಹೊಟ್ಟೆ ಯೂ ನಿನ್ನ +ಮೂಡ್‌ ಅನ್ನೇ ಅವಲಂಬಿಸಿರುತ್ತದೇನು?'' + +ಅದಕ್ಕೆ ಆ.ಲೇಖಕ ನಾಚಿ ತಲೆ ತಗ್ಗಿಸಿದ +ನಂತೆ. + + + + + + + + + + + + + + + + + + + + + + + + + + + + + +ತಿಗಳಿಗೆ ಕುಗ್ಗುವುದಿಲ್ಲ. + +"ಮೂಡ್‌' ಇಲ್ಲ ವೆಂದರೆ ಸೋಮಾರಿತನ : +"ಮೂಡ್‌'ನ ಪ್ರಕಾರ ಕೆಲಸ ಮಾಡುತ್ತಿರುವೆ + +ವೆಂದರೆ ನಾವು ಆವೇಶಕ್ಕೆ ದಾಸರೆಂದಾಯ್ತು. + +ಕೆಲಸವನ್ನು ಮುಂದೆ ಹಾಕಬೇಕೆಂದುಕೊಂಚಾಗ + +ಮೂಡ್‌ ಇಲ್ಲವೆನ್ನುತ್ತೇವೆ. ಮನಸ್ಸಿಗೆ ಹಿಡಿಸಿ + +ದರೆ ಮೂಡ್‌ ಅದಾಗೇ ಬರುತ್ತದೆ. ಮೂಡ್‌ + + +89 + + + + + +ಇಲ್ಲವೆಂದು ಹೇಳುತ್ತಿದ್ದೇವೆಂದರೆ ನಮ್ಮ +ಮನಸ್ಸು ಆರೋಗ್ಯವಾಗಿಲ್ಲವೆಂದರ್ಥ. ವಿಜಯ +ಸಾಧಿಸುವ ವ್ಯಕ್ತಿಗಳು ಮೂಡ್‌ನ ದಾಸರಲ್ಲ. +"ಮೂಡ್‌ ಇಲ್ಲ' ಎನ್ನುವುದೆಂದರೆ +ಗೊತ್ತಾ? ಸೋಮಾರಿತನ! + + + + + + + + +90 + + +ಸುವೆರ್ಣ ಸುಸಂಧಿ !ಅತಿ ಶೀಘ್ರ ಪರಿಹಾರ + + +ದಾಂಪತ್ಕ ಸಮಸ್ಯೆಗೆ ನಂಬುಗೆಯ ಚಿಕಿತ್ಸೆ ಹಾಾಾಸಾಗಗಾಾಣಾಗಾಗಣಾಣಾಣಾಣಾಣಾ +ವಿವಾಹದ ಮೊದಲು ಹಾಗೂ ನಂತರದ ನಿಶ್ಶಕ್ತಿಗೆ ಉತ್ಕಷ್ಕ ಪರಿಹಾರ +ಸ್ವಪ್ನದೋಷ, ಶೀಘ್ರ ಸ್ಥಲನ, ನರಗಳ ದೌರ್ಬಲೃತೈ ಚರ್ಮರೋಗ, ಹೊಟ್ಟಿ +ನೋವ, ಬಿಳಿತೊನ್ನು, ಬಿಳಿಸೆರಗು, ಮುಟ್ಟುದೋಷ, ಲೈಂಗಿಕ ವ್ಯಾಧಿ ಹಾಗೂ +ಮೂಲವ್ಯಾಧಿಗೆ ಇಂದೇ ತಜ್ಮರಾದ ಡಾ॥ ಎಸ್‌.ಎಂ. ಯಾದಗೀರ +Registered Medical practitioner) ಇವರನ್ನು ಭೆಟ್ಟಿಯಾಗಿ +ಚಿಕಿತ್ಸೆ ಪಡದು ಜೀವನ ಸುಖಮಯವನ್ನಾಗಿ ಮಾಡಿಕೊಳ್ಳಿ. +ಭೆಟ್ಟಿಯ ವೇಳ�� ಮುಂಜಾನೆ 8 ರಿಂದ ರಾತ್ರಿ 8 ರವರೆಗೆ +ಸೇ ಬೆಂಗಳೂರು; ಪ್ರತಿ ತಿಂಗಳು 1ಹಾಗೂ 2 ರಂದು ಹೋಟಿಲ್‌ ಬ್ರಾಡವೇ ಕೆಂಪಗೌಡ ೫ ಮೈಸೂರು: +Feb ಧನ್ನಂತಂ ರೋಡ, ರಾರಾ ಹಬ ರ +$ 5 ರಂದು ಹೋಟಿಲ್‌ ಸತ್ಕಾರ, ಸ ಉಡು : ಪ್ರತಿ ತಿಂಗಳು ಹೋಟಲ್‌ +ಆಶೋಕ ಸೇ ಮಂಗಳೂರು : ಪ್ರತಿ ತಿಂಗಳು 7 ರಂದು RE NS +ರಂದು ಸತ್ಕಾರ ಹೋಟಿಲ್‌ ಮಾರುತಿ ಗಲ್ಲಿ. * ಬಿಜಾಪುರ: ಪ್ರತಿ ತಿಂಗಳು 10 ರಂದು ಟೂರಂಸ್ಕ ಹೋಟಲ್‌ ೫ +ಗುಲ್ಬರ್ಗಾ ; ಪ್ರತಿ ತಿಂಗಳು 11ರಂದು ಮೋಹನ್‌ ಲಾಡ್ಜ, ಸ ಹೊಸಪಟೆ : ಪ್ರತಿ ತಿಂಗಳು 12 ರಂದು ಮಲ್ಲಿಗೆ +ಟೂರಿಸ್ಕ ಹೋಮ 1೫ ದಾವಣಗೆರೆ : ಪ್ರತಿ ತಿಂಗಳು 13 ರಂದು ಸರ್ಕಲ್‌ ರೆಸ್ಟೋರಂಟ, ಸ ಹುಬ್ಬಳ್ಳಿ : ಪ್ರತಿ ತಿಂಗಳು +21 ರಿ0ದ 31 ರವರೆಗೆ ಹೋಲ್‌ ಗೋವನ ಟಾವರ ರೂಂನಂ. 217 ಲ್ಯಾಮಿಂಗ್ಟನ್‌ ರೋಡ, ಸಂಟ್ರಲ ಲಾಯಬ್ರರಿ +ಎದುರಗೆ ಹುಬ್ಬಳ್ಳಿ - 20 ಹೋದ್‌ : 65099 ಮನೆ ಫೋನ್‌ 266878, 66679 +ಸಮಕ್ಷಮ ಭೇಟಿಯಾಗದವರು 1 ರೂ ಸ್ಥಾಂಪ ಇಟ್ಟು ಬರೆಯಿರಿ. + + +ಡಾ॥ ಎಸ್‌.ಎಂ. ಯಾದಗೀರ ಆದರ್ಶ ಡಿಸ್ಸೆನ್ನರಿ + + +ಕಾಮೊಣರೇಶನ್‌ ಬಿಲ್ಲಿಂಗ್‌ ಎದುರಿಗೆ ಗಣೇಶ ಮ ಹುಬಲ್ಳಿ - 580 ೦2೦. + + +ಕುಟುಂಬದಲ್ಲಿನ ವ್ಯಕ್ತಿ ಗಳನ್ನು, ನೆರೆಹೊರೆ +ಯವರನ್ನು, ಜೊತೆಯವರನ್ನು' ಪಿ ್ರೀತಿಸಿದರೆ, +ಮನಸ್ಸಿನೊಳಗಿಂದ ಅಸಹ್ಯ, ಶತ್ರುತ್ವ, ಈರ್ಷ್ಯೆ +ದ್ವೇಷಾದಿಗಳನ್ನು ತೊಲಗಿಸಿದರೆ ನಮ್ಮ ಮೂಡ್‌ +ಯಾವತ್ತೂ ಚೆನ್ನಾಗಿರುತ್ತದೆ. ಈ ಪ್ರಪಂಚನಮ +ಗೋಸ್ಕರವೆಂದೇ ಸೃಷ್ಟಿಸಲ್ಪಟ್ಟಿಲ್ಲ. ಇತರರು +ಕೂಡ ಇದರಲ್ಲಿ ಭಾಗಸ್ಥರೇ. + +ಆದ್ದರಿಂದ ಪರಿಸ್ಥಿತಿಗಳು ಯಾವತ್ತೂ ಅನು +ಕೂಲವಾಗಿರುವುದಿಲ್ಲ. ಒಬ್ಬರಿಗೆ ಅನುಕೂಲವೆಂ +ದೆನ್ನಿಸಿದವುಗಳು ಮತ್ತೊಬ್ಬರಿಗೆ ಪ್ರತಿಕೂಲವಾಗಿ +ಕಂಡುಬರಬಹುದು. ಸುಖ, ದುಃಖಗಳು, ಜನನ- +ಮರಣಗಳು, ಜಯಾಪಜಯಗಳು ನಿರಂತರ ಸತ್ಯ +ಗಳು. ಅವುಗಳನ್ನು ಸ್ವೀಕರಿಸುವುದಕ್ಕೆ ನಾವು +ಯಾವಾಗಲೂ ಸಿದ್ಧರಾಗಿರಬೇಕು. ಆಗಲೇ +ನಮ್ಮ ಮೂಡ್‌ ಚೆನ್ನಾಗಿರುತ್ತದೆ. ಈ (ಆಧಾರ) + + + + + + + + + + + + + + + + + + + + + + + + + + +.. ್ಳುಿಕನಾಥ ಜನಾರ್ದನ ವಾಘಮಾರ ಎಂಬ +| ಹೆಸರಿನ ಸಂಪಾದಕರಿಂದ "ದೀಪಾವಳಿ ವಿಶೇ +| ಜಾಂಕ'ಕ್ಕಾಗಿ ಕಥೆ ಕಳುಹಿಸಿ ಎಂದು ಕಾಗದ +.. ಬಂದಿದೆ. ದೀಪಾವಳಿ, ಯುಗಾದಿ ಹತ್ತಿರ ಬರು +ತ್ತಿದ್ದ ಹಾಗೇ ವಾಘಮಾರೆ, ಡೊಯಿಪೋಡೆ, +ಅಥವಾ ಆಗಲಾವೆ, ಎಂಬಿತ್ಯಾದಿ ಹೆಸರಿನ ವ್ಯಕ್ತಿ +ಗಳು "ಸಂಪಾದಕ' ಪದವಿ ಧರಿಸಿ ಲೇಖಕರಿಗೆ +ಕಾಗದಗಳನ್ನು ಬರೆಯುತ್ತಾರೆ. ಉಳಿದ ಸಮಯ +ದಲ್ಲಿ ಸಾಹಿತ್ಯದೊಂದಿಗೆ ಯಾವ ಸಂಬಂಧವೂ +ಇವರಿಗಿರುವುದಿಲ್ಲ. . ಆದರೆ ವರ್ಷಕ್ಕೊಮ್ಮೆ, +ಮಳೆಗಾಲದಲ್ಲಿ ಏಳುವ ನಾಯಿಕೊಡೆಗಳಂತೆ, +ಈ ಸಂಪಾದಕರುಗಳು ಕಾಣತೊಡಗುತ್ತಾರೆ. +ಸಾಕಷ್ಟು ಪ್ರಮಾಣದಲ್ಲಿ ಜಾಹೀರಾತುಗಳನ್ನು +ಸಂಗ್ರಹಿಸಿ, ಸಣ್ಣ ದೊಡ್ಡ, ಲೇಖಕ, ಲೇಖಕಿಯ +ರನ್ನು ಸಂಪರ್ಕಿಸಿ, ದೀಪಾವಳಿ ವಿಶೇಷಾಂಕಗ +ಳನ್ನು ಮುದ್ರಿಸಿ "ಸನ್ಮಾನ್ಯ ಸಂಪಾದಕ' ಎಂದು +ಸ್ವಯಂ ಪಟ್ಟಾಭಿಷೇಕ ಮಾಡಿಕೊಳ್ಳುತ್ತಾರೆ. +ಏಕನಾಥ ಜನಾರ್ದನ ವಾಘಮಾರೆ ಕೂಡ +ಸಾಹಿತ್ಯ ಪ್ರಪಂಚದ ಸಂಪಾದಕ ವೃಂದದಲ್ಲಿ +" ಹೀಗೇ ಒಂದು ಹೆಸರು ಅಷ್ಟೆ. ಕಾಗದವನ್ನು +ನೇರವಾಗಿ ಕ.ಬು.ಗೆ ಎಸೆಯಬೇಕೆಂದು ಅನಿಸಿತಾ + + +ಮೂಲ : ಗಿರಿಜಾ ಕೀರ್‌ + + +ದರೂ ಹಾಗೆ ಮಾಡುಪುದು ಸಾಧ್ಯವಾಗಲಿಲ್ಲ. +ಅದಕ್ಕೊಂದು ವೈಯಕ್ತಿಕ ಹಾಗೂ ಸಂವೇದನಾ +ತ್ಮಕ ಕಾರಣವಿತ್ತು. ಇದು ಕೇವಲ ಕಾಕತಾಳೀ +ಯವೂ ಅನ್ನಿ ಬೇಕಾದರೆ. + +"ಅಬೋಲಿ' ನನ್ನ ಸ್ನೇಹಿತೆ. ಏಕನಾಥ ಜನಾ +ರ್ದನ ವಾಘಮಾರೆ ಎಂಬ ವ್ಯಕ್ತಿಯ ಪತ್ನಿ ಆಕೆ. +ಎರಡು ವರ್ಷಗಳ ಹಿಂದೆ ಇವರಿಬ್ಬರ ಮದುವೆ +ರಜಿಸ್ಪರ್ಡ್‌ ಪದ್ಧತಿಯಿಂದಾಗಿತ್ತು. ಈ ವಿವಾ +ಹಕ್ಕೆ ಅಬೋಲಿಯ ಪರವಾಗಿ ನಾನೇ ಸಾಕ್ಷೀದಾರ +ಳಾಗಿದ್ದೆ. ಏಕನಾಥ ಮೆಡಿಕಲ್‌ ರಿಪ್ರೆಸೆಂಟೇಟಿವ್‌ +ಆಗಿದ್ದ. ಕಂಪನಿಯ ಬ್ಯಾಗ್‌ ತೆಗೆದುಕೊಂಡು +ಅಲ್ಲಲ್ಲಿ ಸುತ್ತಾಡಬೇಕಾಗುತ್ತಿತ್ತು. ಇದೊಂ +ದನ್ನು ಬಿಟ್ಟರೆ ಆತ ಆರ್ಥಿಕವಾಗಿ ಸುಖಿಯೇ. +ತಿಂಗಳ ಕೊನೆಯಲ್ಲಿ ಅವಶ್ಯಕತೆಗಳಿಗೆ ಸಾಕಾಗು +ವಷ್ಟು ಸಂಬಳ ಸಿಕ್ಕುತ್ತಿತ್ತು. ಅಬೋಲಿ ಗಂಡ +ನೊಂದಿಗೆ ಖುಶಿಯಾಗಿಯೇ ಇದ್ದಳು. + +ಆದರೆ "ವಎಧಿ'ಗೆ ಇದು ಸಮ್ಮತವಾಗಿರಲಿಲ್ಲ +ವೆಂದು ಕಾಣುತ್ತದೆ. ಒಂದು ರೈಲು ದುರ್ಫಟನೆ +ಯಲ್ಲಿ ಏಕನಾಥ ಸಿಕ್ಕುಬಿದ್ದ. ಅಬೋಲಿಗೆ ಈ +ವಿಷಯ ಗೊತ್ತಾಗುವ ವೇಳೆಗೆ ಬಹಳ ತಡವಾ +ಗಿತ್ತು. ದಿನ ರಾತ್ರಿಯೆನ್ನದೆ ಊರೂರು ಸುತ್ತಾ + +ಚ vee Sods "ಭೂ ಫೋ ಾರ್ಸ್‌ + + +ಡುವ ಏಕನಾಥ ರೈಲು ಅಪಘಾತದಲ್ಲಿ ಸಾಯ +ಬಹುದೆಂದು ಅಬೋಲಿ ಕಲ್ಪಿಸುವದಾದರೂ +ಸಾಧ್ಯವೆ? ಆತನ ಛಿದ್ರ ವಳಿದ್ರ ದೇಹ. ಒಂದು +ಕಡೆ ಆತನ ಬ್ಯಾಗ್‌ ಇನ್ನೊಂದು ಕಡೆ ಆತನ +ಐಡೆಂಟಿಟಿಕಾರ್ಡ್‌ ಸಿಕ್ಕಿದ್ದವು. ಇವಿಷ್ಟೇ ಆತನ +ಗುರ್ತಿನ ಪುರಾವೆಗಳು. + +ಆತನ "ಕಂಪನಿ' ಯಲ್ಲಿಯೇ ಅವಳಿಗೆ +ಕ್ಲಾರ್ಕ್‌ ನೌಕರಿ ಸಿಕ್ಕಿತು. ಆದರೂ ಜೀವನ- +ಸಂಗಾತಿಯನ್ನು ಕಳೆದುಕೊಂಡುದರ ನೋವು +ಮುಖದ ಮೇಲೆ ಎದ್ದು ಕಾಣುತ್ತಿತ್ತು. ಅಬೋಲಿ +ಮುಂಚಿನಂತೆ ಹಸನ್ಮು ಖಿಯಾಗಿ ಉತ್ಸಾಹಿಯಾಗಿ +ರುವುದನ್ನು ನೋಡುವುದಕ್ಕಾಗಿ ನಾನು ನಾನಾ +ಪ್ರಯತ್ನಗಳನ್ನು ಮಾಡುತ್ತಲೇ ಇದ್ದೆ. ಅವಳನ್ನು +ನಾಟಕ ಸಿನೇಮಾಗಳಿಗೆ ಕರೆದುಕೊಂಡು ಹೋಗು +ತ್ತಿದ್ದ... ಕಥಾಕಥನದ ಕಾರ್ಯಕ್ರಮಗಳಿಗಾಗಿ +ಹೊರ ಊರುಗಳಿಗೆ ಹೋಗಬೇಕಾಗಿ ಬಂದಾ +ಗಲೂ ಜೊತೆಗಿರಬೇಕವಳು. ನಾಟ್ಯ ಸ್ಪರ್ಧೆಗಳಿಗೆ +ಪರೀಕ್ಷಕಳಾಗಿ ಹೋಗುವ ಪ್ರಸಂಗ ಬಂದಾ +ಗಲೂ ಅವಳೇ ಜತೆಗಿರಬೇಕು. ಇದೆಲ್ಲದರ +ಉದ್ದೇಶ ಒಂದೇ ಒಂದು. ಮೂವತ್ತರ ಸುತ್ತ +ಮುತ್ತ ಇರುವ ಇವಳಿಗೆ ಜೀವನದಲ್ಲಿ ಮತ್ತ +ಆಸಕ್ತಿ ಹುಟ್ಟು ವಂತೆ ಮಾಡುವುದು ಸಾಧ್ಯವಾ +ದರೆ, ಒಂಟಿಯಾಗಿರುವ ಇವಳನ್ನು ಅರ್ಥ ಮಾಡಿ +ಕೊಂಡು ಹೊಸ ಜೀವನವನ್ನು ನೀಡಬಹುದಾ +ದಂತಹ ಜೊತೆಗಾರನನ್ನು ಹುಡುಕುವುದು. + +ನಮ್ಮ ಈ ಸಮಾಜದಲ್ಲಿ ಅದರಲ್ಲೂ +ಮಧ್ಯಮ ವರ್ಗದಲ್ಲಿ ಈ ಸಂಗತಿ ಸಹಜ ಸಾಧ್ಯ +ವಲ್ಲ, ಎಂಬುದರ ಅರಿವು ಇದ್ದರೂ ಅಸಾಧ್ಯವೂ +ಅಲ್ಲ ಎಂಬ ಧೈರ್ಯದಿಂದ ನಾನು ಪ್ರಯತ್ನ +ಮಾಡುತ್ತಲೇ ಇದ್ದೆ. ಹೇಗಾದರೂ ಅವಳು ಮತ್ತೆ +ಸಹಜ ಸ್ಥಿತಿಗೆ ಬರುವುದು ನನಗೆ ���ೇಕಾಗಿತ್ತು. +ಇದರಿಂದಾಗಿ ನನ್ನ ಅಬೋಲಿಯ ಸ್ನೇಹ +ಇನ್ನಷ್ಟು ಹತ್ತಿರದ್ದಾಗಿತ್ತು. + +ಮೊದಲಿನಿಂದಲೂ ಅಬೋಲಿಗೆ ನನ್ನ ಬಗ್ಗೆ +ಸ್ನ "ಹವಿದ್ದೇ ಇತ್ತು. ಅದು ಈಗ ಗಾಢ ವಿಶ್ವಾಸ +"ದಲ್ಲಿ ಪರಿವರ್ತಿತವಾಗಿತ್ತು. ಸಾಮಾನ್ಯವಾಗಿ + + +ಕ +ನಾನು ಹೇಳಿದ್ದನ್ನು ಅವಳು ಸಹಜವಾಗಿ ತಳ್ಳಿ +ಹಾಕುವುದಿಲ್ಲ ಎಂಬ ಭಾವನೆ ಮೂಡತೊಡ +ಗಿತ್ತು. ಇಂಥ ಪರಿಸ್ಥಿತಿಯಲ್ಲಿಯೇ ಪತ್ರಿಕಾ +ಸಂಪಾದಕ "ಏಕನಾಥ ಜನಾರ್ದನ ವಾಘಮಾರೆ' ' +ಎಂಬ ವ್ಯಕ್ತಿಯ ಆಹ್ವಾನ ನನಗೆ ಬಂದಿದ್ದು. +ಎಷ್ಟೊಂದು ವಿಚಿತ್ರ! + +ನನ್ನ ಮನದಲ್ಲಿ ಕತೆ ಜನ್ಮ ತಾಳಿದ್ದೇ ಇಲ್ಲಿ. +ಈ ಏಕನಾಥ ಜನಾರ್ದನ ವಾಘಮಾರೆ ..... +ಯಾರಿರಬಹುದು? ಹೇಗಿರಬಹುದು? ಸುಂದ +ರಾಂಗ, ಸುಸಂಸ್ಕೃತ ಹಾಗೂ ಬಹುಶಃ ವಿದುರ. + +ನನ್ನ ಮನಸ್ಸು ಕಲ್ಪನೆಯ ವಸ್ತುವನ್ನು ಹೆಣೆ +ಯತೊಡಗಿತು. ಒಂದು ಬಿಳಿಯ ಎಳೆಯಾದರೆ +ಮತ್ತೊಂದು ಕೆಂಪು ........ ಹೀಗೇ ..... + +ಸಾಹಿತ್ಯದೊಂದಿಗೆ ಈ ವ್ಯಕ್ತಿಯ ಸಂಬಂಧ +ಹೇಗಿರಬಹುದು? ಈತ ಸಂಪಾದಕ ಹೇಗಾದ) +ಎಷ್ಟು ಗೌರವಧನ ನೀಡಬಹುದು ಇತ್ಯಾದಿ ಸಂಗ +ತಿಗಳನ್ನು ಸ್ವಲ್ಪವೂ ಯೋಚಿಸದೇ ಆತನಿಗೆ +ಒಂದು ಕಾಗದವನ್ನು ಬರೆದೆ. + +""ತಮ್ಮ ವಿಶೇಷ ಸಂಚಿಕೆಗೆ ಲೇಖನ ಬರೆ +ಯಲು ನನಗೆ ಹರ್ಷವೆನಿಸುತ್ತದೆ. ನಿಮ್ಮ ಸಂಚಿಕೆ +ಹೊಸದಾಗಿರುವುದರಿಂದ ಕೆಲವು ಸಂಗತಿಗಳನ್ನು +ತಿಳಿದುಕೊಳ್ಳಲು ಬಯಸುತ್ತೇನೆ. ತಾವು ಶನಿವಾರ +ಸಾಯಂಕಾಲ 'ಟೀ'ಗೆ ನಮ್ಮ ಮನೆಗೆ ಬನ್ನಿ. +ವಿವರವಾಗಿ ಮಾತನಾಡಬಹುದು. + +ಆತನಿಂದ ಸಮ್ಮತಿ ಸೂಚಕ ಕಾಗದ ಬಂತು. +ನನ್ನ ಮನದಲ್ಲಿ ವಿಚಾರ ಸುತ್ತುತ್ತಲೇ ಇತ್ತು. +ಕೆಲವು ಸಂಗತಿಗಳನ್ನು ಮನದಲ್ಲಿ ಗಟ್ಟಿ ಮಾಡಿ +ಕೊಂಡು ಅಬೋಲಿಗೆ ಕೂಡ ಟೀಗೆ ಬರುವಂತೆ +ತಿಳಿಸಿದೆ - ಯಾವುದೇ ಮುನ್ಸೂಚನೆ ನೀಡದೆ. + +ಈ ಏಕನಾಥ ಜನಾರ್ದನ ವಾಘಮಾರೆಯ +ವಯಸ್ಸು 30ರ ಸುತ್ತಮುತ್ತ ಇರಬಹುದು. +ಸೌಮ್ಯ ಮುಖಭಾವ. ತಂದೆಯ "ಪ್ರಿಂಟಿಂಗ್‌ +ಪ್ರೆಸ್‌' ಇದೆ. ಹೊಸದಾಗಿಯೇ ಈ ಉದ್ಯಮಕ್ಕೆ + + +ಕೈ ಹಾಕುತ್ತಿದ್ದಾನೆ. ಮಗನ ಬೌದ್ಧಿಕ ಸಾಮರ್ಥ್ಯ + + +ಸಾಮಾನ್ಯವಾದುದು. ಹೆಚ್ಚು ಶಿಕ್ಷಣವೂ ಆಗಿಲ್ಲ. +ಆದರೆ ಉತ್ತಮ ಆರ್ಥಿಕ ಸ್ಥಿತಿಯಿಂದಾಗಿ + + +ತಂದೆಯೇ ಆತನನ್ನು ಈ ಉದ್ಯಮದಲ್ಲಿ ತೊಡಗಿ +ಸಿದ್ದಾರೆ. ಮುಖ್ಯ ವಿಷಯವೆಂದರೆ ಏಕನಾಥ ಅವಿ +ವಾಹಿತ ಕೂಡ. + +ನನಗೆ ಹುಡುಗ ಪರವಾಗಿಲ್ಲ ಎನಿಸಿತು. +ಅಬೋಲಿಯ ಕುರಿತು ಏನಾದರೂ ಆಗುವ ಹಾಗಿ + +“ದ್ದರೆ ಪ್ರಯತ್ನಿಸಲು ಅಡ್ಡಿ ಇಲ್ಲ ಅನಿಸಿತು. + +ಆತನಿಗೆ ಗೌರವಯುತ ಅತಿಥಿ ಸತ್ಕಾರ +ನೀಡಿದೆ. ""ಸಂಚಿಕೆಯ ಸಂಪಾದಕ ವಯಸ್ಸಿನಿಂದ +ಚಿಕ್ಕವನಾದರೂ "ಅಧಿಕಾರದಲ್ಲಿ' ದೊಡ್ಡವನೇ +ಹೌದು.'' ಎಂದೆ. ಆತ ಆನಂದಿತನಾದ. ಕಥೆ +ಬರೆದು ಕೊಡಲು ಒಪ್ಪಿದೆ. ಆತನಿಗೆ ಸಂತೃಪ್ತಿ + + +ಉಂಟಾಯಿತು. ಸ್ವಲ್ಪ 'ಫ್ರೀ'ಯಾಗೇ ಮಾತನಾ ` + + +ಡಿದ. ನಾನೂ ಈ ಸಮಯಸಾಧಿಸಿ ಅಬೋಲಿಯ + + +ತಾಪ ಹಾವ್‌ + + +' + + +ಪರಿಚಯ ಮಾಡಿಕೊಟ್ಟೆ. ಇಷ್ಟೊಂದು ಸಮಯ +ದಿಂದ ಅವಳು ಸುಮ್ಮನೆ ಇರುವುದು ಒಮ್ಮೆಲೆ +ನನ್ನ ಗಮನಕ್ಕೆ ಬಂತು. ಬಹುಶಃ ಹೆಸ���ಿನಲ್ಲಿಯ +ಸಾಮ್ಯದಿಂದಾಗಿ ಅವಳು ಗೊಂದಲಕ್ಕೀಡಾಗಿರ +ಬೇಕು. ಒಂದಿಷ್ಟು ಸಂಶಯಾತ್ಮಕ ದ ೈಷ್ಟಿಯಿಂ +ದಲೇ ಆತನನ್ನು ನೋಡುತ್ತಿದ್ದಳು. ಅವಳ ಸ್ಥಿತಿ +ಯನ್ನು ಅರಿತುಕೊಂಡು, ""ನನ್ನ ಸ್ನೇಹಿತೆಯ +ಬರವಣಿಗೆ ಸುಂದರವಾಗಿದೆ. ಸಾಮಾನ್ಯವಾಗಿ +ನನ್ನ ಕತೆಗಳನ್ನೆಲ್ಲ "ಫೇರ್‌' ಮಾಡುವುದು +ಅವಳೇ'' ಎಂದೆ. + +""ಹಾಗಾದರೆ. ನಿಮ್ಮ ಜೊತೆಯಿಂದಾಗಿ +ಅವರೂ ಲೇಖಕರಾದಾರು'' ಆತನೆಂದ. +ಅವಳೂ ಈಗಲೂ ಇಚ್ಛೆ + + +""ಹಾಗೇನಿಲ್ಲ. + + + + + + +ತ್ಯಾದಿ ವಿಚಾರಗಳು ಈಗ ಅಷ್ಟು ಮುಖ್ಯವಾಗಿರ ""ಗೊಂದಲಕ್ಕೀಡಾದಿರಲ್ಲವೇ? ಸಹಜ.'' +ಲಿಲ್ಲ, ಸದ್ಯ ಕ್ಕೆ ಅವರಿಬ್ಬರು ಸುಖವಾಗಿ ನಿ ಎಂದು ಆತ ಮುಂದುವರೆಸಿದ, “ಎಲ್ಲರೂ +ಸುರು ನನ್ನ ದೃಷ್ಟಿಯಲ್ಲಿ ಮುಖ್ಯವಾ ನಾನು ಸತ್ತೇ ಹೋಗಿದ್ದೇನೆ ಎಂದು ಭಾವಿಸಿ + + +ಗಿತ್ತು. ದ್ದಾರೆ. ನಾನುಕಳೆದ ಒಂದು ವರ್ಷದಿಂದ ಆಸ್ಪತ್ರೆ +ಏಕನಾಥ- ಅಬೋಲಿಯವರ ವಿವಾಹ ಯಲ್ಲೇ ಇದ್ದೆ. ಆ ಆಕ್ಷಿ ಡೆಂಟ್‌ನಿಂದಾಗಿ ಏನೇನು +ಮುಗಿಸಿ ನಾನು ಸ್ವಲ್ಪ "ಫ್ರೀ'ಯಾದೆ. ಅವರಿ ಅನುಭವಿಸಬೇಕಾಯಿತೋ FF ಛೆ. ಅದರ + + +ಬ್ಬರೂ "ಊಟಿ'ಗೆ ಮಧುಚಂದ್ರಕ್ಕೆ ಹೋಗಿ ನೆನಪೂ ಬೇಡ. ಪ್ಲಾಸ್ಟಿಕ್‌ ಸರ್ಜರಿಯಿಂದಾಗಿ +ಹಿಂತಿರುಗಿ ಬಂದಾಗ ಏಕನಾಥನ ಮುಖದ ನನ್ನ ಮುಖಚರ್ಯೆ ಸ್ವಲ್ಪ ಬದಲಾಗಿದೆ. ಆದರೆ +ಮೇಲೆ ತೃಪ್ತಿಯನ್ನೂ ಅಬೋಲಿಯ ಮುಖದ , ಬದುಕುಳಿದದ್ದೇ ದೊಡ್ಡ ಸಂಗತಿ. ....... ನೀವಾ +ಮೇಲೆ ಸಮಾಧಾನವನ್ನೂ ಕಂಡೆ. ಕೈಗೆತ್ತಿಕೊಂಡ ದರೂ ನನ್ನ ಗುರುತು ಹಿಡಿಯಬಹುದು ಅನಿ +ಕೆಲಸ ಯಶಸ್ವಿಯಾಗಿದ್ದಕ್ಕೆ ನನಗೂ ನೆಮ್ಮದಿ ಸಿತ್ತು. ಮೊದಲು ಮನೆಗೆ ಹೋದೆ. ಬೀಗ +ಯುಂಟಾಗಿತ್ತು. ಹಾಕಿತ್ತು. ಅಕ್ಕಪಕ್ಕದವರು ಯಾರೂ ಸರಿಯಾಗಿ +ಹೊಸ ವರ್ಷದ ದೀಪಾವಳಿ ಲೇಖನ ಪ್ರಾರಂ ಉತ್ತರಿಸಲಿಲ್ಲ. ಅದಕ್ಕೆ ನಿಮ್ಮ ಬಳಿ ಧಾವಿಸಿ +ಭವಾಗಿತ್ತು. ನನ್ನ ತಲೆಯಲ್ಲಿ ಒಂದು ಸುಖಾಂ ಬಂದೆ. ಅಬೋಲಿ ಎಲ್ಲಿದ್ದಾಳೆ? ಹೇಗಿದ್ದಾಳೆ? +ತ್ವದ ಕಾದಂಬರಿ ಸಿದ್ಧಗೊಳ್ಳುತ್ತಿತ್ತು. ಲೇಖನ ನಾನು ಅವಳನ್ನು ನೋಡಬೇಕು ..... ತ +ವನ್ನು ಪ್ರಾರಂಭಿಸುವ ಉದ್ದೇಶದಿಂದ ನನ್ನ ""ಓ! ನೋ! ..೬೬ ನೀವು ಅವರಲ್ಲ. ನೀವು +ಜಾಗಕ್ಕೆ ಬಂದು ಕುಳಿತೆ. ಬಿಳಿ ಹಾಳೆಯ ಮೇಲೆ ಅವರಾಗಿರಲು ಸಾಧ್ಯವೇ ಇಲ್ಲ. ಏಕನಾಥ ಜನಾ +ಇನ್ನೇನು ಬರೆಯಲು ಪ್ರಾರಂಭಿಸಬೇಕು ಎನ್ನುವ ರ್ದನ ವಾಘಮಾರೆ ಅಬೋಲಿಯ ಮೊದಲ +ಷ್ಟರಲ್ಲಿ ಕರೆಗಂಟೆ ಕೇಳಿಸಿತು. ಕಿಂಚಿತ್‌ ಬೇಸರದಿಂ ಗಂಡ. ಎಂ.ಆರ್‌. ಆತ ಎಂದೋ ತೀರಿಕೊಂಡಿ + + +ದಲೇ ಬಾಗಿಲು ತೆರೆದೆ. ದ್ದಾನೆ. ಆತ ಬದುಕಿರಲು ಸಾಧ್ಯವಿಲ್ಲ'' ನಾನು +""ಓಳಗೆ ಬರಬಹುದೇ?'' ಆಗಂತುಕ ಪ್ರಶ್ನಿ ಎಡಬಿಡದೆ ನುಡಿದೆ. + +ಸಿದ. ""ಮೊದಲ ಗಂಡ?'' ಆಗಂತುಕ ಪ್ರಶ್ನಿಸಿದ. +“ಹಾ E ನಿಮ್ಮನ್ನು ಎಲ್ಲೋ ನೋಡಿದ ಸಂಶಯದಿಂದ ""ರೀ ಮಿಸ್ಟರ್‌ ನೀವು ಯಾರಾ + +ನೆನಪು'' ನಾನೆಂದೆ. ದರೂ ಪರವಾಗಿಲ್ಲ. ಇಲ್ಲಿಂದ ಹೊರಟ್ಟೋಗಿ. +""ನಾನು ಏಕನಾಥ ಜನಾರ್ದನ ಪ್ಲೀಜ್‌ ಗೆಟ್‌ ಔಟ್‌'' ನಾನು ಕಿರುಚಿದೆ. ಎದೆ + +ವಾಘಮಾರೆ'' ಯಲ್ಲಿ ನೋವು ಕಾಣಿಸಿಕೊಂಡಂತೆ ಅನಿಸಿತು. + + +ಗದ ಕಣ್ಮುಂದೆ ಗಾಢಾಂಧಕಾರ ತುಂಬಿಕೊಂಡಿತು. ಅ +ಕಾರ್ಲೈಲ್‌ ದಾರ್ಶನಿಕನಾದದ್ದು : + + +ಸುಪ್ರಸಿದ್ಧ ದಾರ್ಶನಿಕ ಕಾರ್ಲೈೆಲನು ಆರಂಭದಲ್ಲಿ ತುಂಬಾ ಮಾತುಗಾರನಾಗಿದ್ದನು. ಎಂತಹ ' + +, ಉಜ್ವಲ ತಾತ್ವಿಕ ವಿಚಾರಗಳನ್ನೂ ತನ್ನ ಜಾಣ ಮಾತುಗಾರಿಕೆಯಿಂದ ಅವಹೇಳನ ಮಾಡುತ್ತಿದ್ದನು. +ಒಂದು ದಿನ ಅವನು ಮಿತ್ರನೊಬ್ಬನೊಡನೆ ಮಾತನಾಡುತ್ತಿದ್ದನು. ಆಗ ಏಕಾಏಕಿ ಸಿಡಿಲೊಂದು +ಬಡಿದು ಆ ಮಿತ್ರ ಸತ್ತು ಬಿದ್ದನು. ಈ ಗಂಭೀರ ಪ್ರಸಂಗದಿಂದ ಪ್ರಭಾವಿತನಾದ ಕಾರ್ಲೈಲ್‌ +ಮುಂದೆ ಗಂಭೀರ ತಾತ್ವಿ ಕ ಚಿಂತನೆಯಲ್ಲಿ ತೊಡಗಿ ವಿಶ್ವವಿಖ್ಯಾತ ದಾರ್ಶನಿಕನೆನಿಸಿದನು. + + +© ಕೆ.ವೆಂಕಣ್ಣಾಃ ಚಾರ್‌ + + + + + + + + + + + + + + + + + + + + + +ಕ | ಸ 97 +ಸಪ್ಪಂಬರ 1991 + + +ದೊರೆಯ ಅವಸಾನದ +ಸಂಪೂರ್ಣ ವೃತ್ತಾಂತ + + +9 ರವಿಬೆಳಗೆರೆ + + +ದೊಂಮರೆಯಾಗಿ ನಾಲ್ಕುತಿಂಗಳಾಗುತ್ತ ಬಂತು. ಶಾಂತಿ ಬೀಜಗಳನ್ನು ಜಗತ್ತಿನಾದ್ಯಂತ +ಬಿತ್ತಿ ಬಂದ ಬುದ್ಧ, ತನ್ನ ದಣಿವಾರಿಸಿಕೊಂಡ ಪುಟ್ಟ ದ್ವೀಪ ಶ್ರೀಲಂಕೆ. ಈ ಬೌದ್ಧ +ನಾಡಿನಲ್ಲೆದ್ದ ಹಿಂಸೆಯ ಬಿರುಗಾಳಿ ನೆರೆಯ ನಾಡಿನ ದೊರೆಯನ್ನೇ ಅಡ್ಡಗಲ ನುಂಗಿತು. +ವಿಶಿಷ್ಟಾದ್ವೈತದ ಸೃಷ್ಟಿಕರ್ತ ರಾಮಾನುಜಾಚಾರ್ಯರು ಕಣ್ತೆರೆದ ತ್ರೀಪೆರುಂಬುದೂರಿನ +ನೆಲವಿನ್ನೂ ರಾಜೀವರ ನೆತ್ತರಿಂಗಿಸಿಕೊಂಡಿಲ್ಲ. ಭರತ ಭೂಮಿಯ ಕೋಟ್ಯಂತರ ಮಾನವರ +ಎದೆಗಳ ಕಂಪನವಿನ್ನೂ ನಿಂತಿಲ್ಲ. ನಲವತ್ತನಾಲ್ಕನೇ ಸ್ವಾತಂತ್ರ್ಯ ದಿವಸದ ಹೊತ್ತಿಗೆ +ನಲವತ್ತಾರರ ಹರೆಯದ ಮಗನನ್ನು ಮಣ್ಣಿ ಗಿಟ್ಟು ಕುಳಿತಿದ್ದಾಳೆ ತಾಯಿ ಭಾರತಿ. + +ಹಂತಕರ ಸುಳಿವು, ಉದ್ದೇಶ, ಸಂಚು, ಕೊಲೆ ನಡೆದ ರೀತಿ ಮುಂತಾದ ವಿವರಗಳೆಲ್ಲ +ಅಷ್ಲಿಷ್ಟು, ಸಷ ವಾಗಿದೆ, ನಿಜ. ಆದರೆ ಭಾರತದ ಇತಿಹಾಸದ ದಿಕ್ಕನ್ನೇ ಬದಲಿಸಿದ ಮೂರು + + +ಟಟ ಉಲ + + +ಭೀಕರ ಹತ್ಯೆಗಳ ಪೈಕಿ ಮೂರನೆಯದಾದ ರಾಜೀವ್‌ ಹತ್ಯೆಯ ಕುರಿತು ಈಗಲೇ ಖಚಿತವಾಗಿ +ಏನನ್ನಾದರೂ ಹೇಳುವುದು ಅವಸರದ ಮಾತಾದೀತು. ಇತಿಹಾಸವನ್ನು ಇಷ್ಟು ಹತ್ತಿರದಿಂದ + + +ನೋಡುವುದು ಎಂಥ ಕಣ್ಣಿಗಾದರೂ ಕಷ್ಟವೇ. + + +ಇರಲಿ, ರಾಜೀವ್‌ ಬದುಕು-ಅಧಿಕಾರ-ಸಂಚು-ಹತ್ಯೆಗಳ ಸರಪಳಿಯನ್ನು ಬಿಚ್ಚುವ ಯತ್ನ +ಇಲ್ಲಿ ನಡೆದಿದೆ. ವೃತ್ತಾಂತದ ಭಾಗಗಳನ್ನು ಸಂಬಂಧಪಟ್ಟವರಿಂದಲೇ ಹೇಳಿಸಲಾಗಿದೆ. + + +ಓದಿಕೊಳ್ಳಿ. + + +ದಾದಿ ಹೇಳಿದ ಕಥೆ : + + +ನಾನು ... ಆ್ಯನಾ! ಲ್ಯನಾ ಆರ್ನ್‌ಷೋಲ್‌ .... +ಹೌದು. ಡೆನ್ಮಾರ್ಕಿನ ಮನಸ್ಸು ಮುದುಡುವ +ಚಳಿಯಲ್ಲಿ ಬೆಚ್ಚಗಿನ ರಗ್ಗು ಹೊದ್ದು ಕುಳಿತು + + +ಭಾರತದ ತಿಳಿ ಬಿಸಿಲ ಕನಸು ಕಾಣುವ ಮುದುಕಿ. - + + +ನನ್ನ ಹೆಸರು ಆ್ಯನಾ ಆರ್ನ್‌ಷೋಲ್‌. ಡೆನ್ಮಾರ್ಕಿ + +ನವಳು ಅಂದೆನಲ್ಲ, ಹೌದು. ಭಾರತದ ಬಹು + +ದೊಡ್ಡ ಭವನವೊಂದರಲ್ಲಿ ಎಂಥದೋ ಸಡಗರ, + +ದುಗುಡ, ಆತಂಕಗಳನ್ನು ಹೊತ್ತು ಅಂದು ನಡೆ + +ದಾಡಿದ್ದು ಈಗ ನಲವತ್ತಾರು ವರ್ಷಗಳಾದರೂ +98 + + + + + +ಮರೆವಾಗಿಲ್ಲ. 194ರ ಅಗಸ್ಟ್‌ ತಿಂಗಳ ಆ +ಮುಂಜಾವುಗಳು ಶ್ರಾವಣದ ಮಳೆಯ +ಮಧ್ಯೆಯೂ ಇದ್ದಕ್ಕಿದ್ದಂತೆ ದೊಡ್ಡ ಬೆಳಕಿನೊಂ +ದಿಗೆ ಹೊಳೆಯುತ್ತಿದ್ದವು. ರಾತ್ರಿ ಗಾಢಾಂಧಕಾರ +ಮತ್ತು ಸಂಜೆಗಳ ಜಿಟಿಜಿಟಿ ಮಳೆಯಿಂದ ಬೇಸತ್ತ +ನಮ್ಮ ಮನಸ್ಸುಗಳು ಮುಂಜಾವಿನ ಆ ಹೊಳೆವ +ಬೆಳಕು ಕಂಡೊಡನೆ ಅದೊಂದು ಅಲೌಕಿಕವಾದ + + +'ಸಂತಸದಿಂದ ನಲಿಯುತ್ತಿದ್ದೆ ವು. ಪ್ರಿಯಾ ಆಗಾಗ + + +ನನ್ನೆ ಡೆಗೆ "ಏನಾದೀತು ಆ್ಯನಾ?' ಎಂಬಂತೆ + + +ನೋಡುತ್ತಿದ್ದಳು. "ಹೆದರಬೇಡ ... ಎಲ್ಲ ಸರಿ + + +ಕಸೂರಿ + + +BY Y + + +' ಹೋಗುತ್ತೆ' ಎಂಬಂತೆ ನಾನು ಮುಗುಳ್ನಗು +ತ್ತಿದ್ದೆ. ಸಾಗರ ತೀರದ ಪಟ್ಟಣವಾದ ಮುಂಬ +ಯಿಯ ಆ ಬಂಗಲೆ ಯಾವುದೋ ಅನನ್ಯ +ಜೀವಿಯ ಬರುವಿಕೆಗಾಗಿ ಸಿದ್ಧಗೊಳ್ಳುತ್ತಿತ್ತು. + + +ಭವಂ + + +1944 ಅಗಸ್ಟ್‌ 30ರಂದು ಇಂದಿರಾ ಪ್ರಿಯದ + + +-ರ್ಶಿನಿ, ನನ್ನ ಮೆಚ್ಚಿನ ಹುಡುಗಿ ಪ್ರಿಯಾ, +___ ಮುದ್ದಾದ ಗಂಡು ಮಗು ಹಡೆದಳು. ಮಗುವನ್ನೆ + + +ತ್ತಿಕೊಂಡು ಇನ್ನಿಲ್ಲದ ಮಮತೆಯಿಂದ ನಾನು +"ಲೊಚಲೊಚನೆ ಮುತ್ತಿಕ್ಕಿದಾಗ, + +ನಾ... ಡೆನ್ಮಾರ್ಕಿನಲ್ಲೂ ಹೀಗೆ ಮಕ್ಕ +ಳಿಗೆ ಮುದ್ದು ಮಾಡ್ತೀರಾ?'' ನೋವಿನ ನಡು +ವೆಯೇ ಹುಸಿ ನಗೆ ನಕ್ಕು ಕೇಳಿದಳು ಪ್ರಿಯಾ. +“ಡೆನ್ಮಾರ್ಕಿನ ತಾಯಂದಿರು ತಾಯಂದಿರಲ್ಲ +ವೇನೇ?'' ಎಂದು ಅವಳಕೆನ್ನೆ ತಟ್ಟಿ ಮಗುವನ್ನು +ಮಡಿಲಿಗೆ ಹಾಕಿಕೊಂಡೆ. ಭಾರತದ ಆಗರ್ಭ +(ಶ್ರೀಮಂತ ನೆಹರೂ ಮನೆತನಕ್ಕೆ “ಗವರ್ನೆಸ್‌' +ಆಗಿ ಡೆನ್ಮಾರ್ಕಿನಿಂದ ಬಂದ ನಾನು ಜವಾಹರ +ಲಾಲ್‌ ನೆಹರೂ ಎಂಬುವವರ ಮಗಳಾದ +'' ಇಂದಿರಾ ಪ್ರಿಯದರ್ಶಿನಿಯ ಮೊದಲ ಮಗು +' ವನ್ನು ಎತ್ತಿಕೊಂಡ ಆ ಕ್ಷಣಗಳನ್ನು ಮರೆಯ +ಲಾರೆ. +ಭಾರತದಲ್ಲಿ ನನ್ನ ದಿನಗಳು ಸಂತೋಷವಾಗಿ +ಕಳೆದವೇನೋನಿಜ. ಆದರೆ ನೆಹರೂ ಕುಟುಂಬದ +' ವರು ಅಷ್ಟೊಂದು ಸಮಾಧಾನದಿಂದಿರಲಿಲ್ಲ. +ಅದೇಕೋ ಅವರು ಬ್ರಿಟಿಷರ ವಿರುದ್ಧ ಜಗಳ +ಕಾಯುತ್ತಿದ್ದರು. ಮಹಾತ್ಮಾ ಗಾಂಧಿ ಎಂಬ +ವೃದ್ಧರೊಬ್ಬರ ಮಾತು ಕೇಳಿಕೊಂಡು ಮುಷ್ಕರಗ +ಳನ್ನು ಹೂಡಿದ್ದರು. ಪಾಪ, ಗಂಡು ಹಡೆದ +ಪ್ರಿಯಾ ಆ ಸಂತೋಷವನ್ನು ಹಂಚಿಕೊಳ್ಳಲು +ಮನೆಯಲ್ಲಿ ಇದ್ದವರಾದರೂ ` ಯಾರು? +ಅದೇನೋ "ಚಲೇಜಾವ್‌ ಚಳವಳಿ'ಯಂತೆ, +ಅದನ್ನು ಮಾಡಲು ಹೋಗಿ ಮನೆಯವರೆಲ್ಲ +' ಜೈಲು ಸೇರಿದ್ದರು. + + +ತಂದೆಯಾಗಿ, ಗೆಳತಿಯಾಗಿ, ಅಕ್ಕನಾಗಿ ಉಳಿದೆ. +ಆಗಲೇ ಅಲ್ಲವೇ ಅವಳು ಅದೆಲ್ಲ ಹೇಳಿಕೊಂ + + +'° ಸಪಂಬರ 1991 + + +ಪ್ರಿಯದರ್ಶಿನಿಯನ್ನು +ತುಂಬ ಹಚ್ಚಿಕೊಂಡಿದ್ದ ನಾನೇ ಅವಳ ತಾಯಾಗಿ, .. + + +ಡದ್ದು? + +ಹೌದು, ಮಾತಿಗೊಮ್ಮೆ ಕರೆಯುತ್ತಿದ್ದಳು. +ಹೋಗಿ ಪಕ್ಕದಲ್ಲಿ ನಿಂತರೆ ಕೈ ಹಿಡಿದು ತನ್ನ +ಮಂಚದ ಮೇಲೇ ಕೂಡಿಸಿಕೊಂಡು ಕತೆಯೆಲ್ಲ +NE ತ್ತಿದ್ದಳು. + +""ಆನಾ, ನನ್ನ ತಂದೆ ಜವಾಹರ್‌ಲಾಲ್‌ +ನೆಹ್ರೂ 'ಮತ್ತು ಅಮ್ಮ ಕಮಲಾ ಮದುವೆಯಾದ. +ಇಪ್ಪತ್ತು ತಿಂಗಳಿಗೆ ನಾನು ಹುಟ್ಟಿದೆ ಕಣೇ. ಅಪ್ಪ +ಬಲು ಬುದ್ಧಿವಂತ. ಎಂಥ ರಸಿಕ ಅಂತೀಯ? +ನನ್ನನ್ನು ಜೀವದಂತೆ ಪ್ರೀತಿಸ್ತಾನೆ. ನಂಗೆ +ಇಂದಿರಾ ಪ್ರಿಯದರ್ಶಿನಿ ಅಂತ ಹೆಸರಿಟ್ಟೋನೂ +ಅವನೇ. ನಮ್ಮ ದೇಶದ ಹಿಂದೂಗಳಲ್ಲಿ ಹೆಣ್ಣು +ಮಗಳು ತನ್ನ ಮೊದಲ ಪ್ರಸವ ತವರು ಮನೇಲೇ +ಆಗಬೇಕಂತ ಇಷ್ಟಪಡುತ್ತಾಳೆ. ನನ್ನಮ್ಮ ಕಮಲಾ +ಅದರಂತೆಯೇ ಹೆರಿಗೆಗೆ ದಿಲ್ಲಿಗೆ ಹೋಗಬೇ +ಕೂಂತ ಇದ್ದಳಂತೆ. ಆದರೆ ನನ್ನಜ್ಜ ಮೋತಿಲಾಲ್‌ +ನೆಹರೂ ಮಾತ್ರ ಜಪ್ಪಯ್ಯ ಅಂದ್ರೂ ಒಪ್ಪದೆ +ಆನಂದ ಭವನದಲ್ಲೇ ಇರಲೆಂದರಂತೆ. ಗಂಡು +ಮಗುವಾದೀತೆಂದು ಕಾಯುತಿದ್ದ ನನ್ನಜ್ಜಿ ಸ್ವರೂ +ಪರಾಣಿಗೆ ನಾನು ಹುಟ್ಟಿದ್ದು ಕಂಡು ನಿರಾಸೆಯಾ +ಯಿತಂತೆ. "ನೋಡ್ತಿರು, ನನ್ನ ಮಗಳು ಸಾವಿ +ರಾರು ಗಂಡು ಮಕ್ಕಳಿಗಿಂತ ಪ್ರಬಲಳಾಗುತ್ತಾಳೆ. +ಭಾಗ್ಯವಂತೆ! < ಎಂದರಂತೆ ಅಜ್ಜ +ಮೋತಿಲಾಲ್‌.'' + +ಮಾತು ನಿಲ್ಲಿಸಿದ ಬಾಣಂತಿಯ ಕಂಗಳಲ್ಲಿ +ಉತ್ಸಾಹವಿದ್ದರೂ ಮುಖದೊಳಗಿನ ದಣಿವು +"ಮಾತು ಸಾಕು' ಎನ್ನುತ್ತಿತ್ತು. ನಾನು ಇಂದಿರೆಗೆ +ಕುಡಿಯಲು ಬಿಸಿ ನೀರೋ, ಕಾಫಿಯೋ ಕಲೆಸಿ +ಕೊಡುತ್ತಿದ್ದೆ. ಅವಳು ಮತ್ತೆ ಮಾತಿಗಿಳಿಯುತ್ತಿ +ದ್ದಳು. + +""ಲ್ಯನಾ, ನನ್ನಂಥ ಶ್ರೀಮಂತರ ಹುಡುಗಿಗೆ +ಶಾಲೆಯೊಂದು ಸಮಸ್ಯೇನಾ? ಆದ್ರೆ ನೋಡು, +ನಮ್ಮಪ್ಪ ಕಾಂಗ್ರೆಸ್ಸು. ಆಗೆಲ್ಲ ಕಾಂಗ್ರೆಸ್ಸಿನೋರು +ಬ್ರಿಟಿಷರನ್ನು ಬಹಿಷ್ಕರಿಸಿದ್ದ ಕಾಲ. ನನ್ನ ಓದಿಗೂ +ಬಂತು ದಾಳಿ. ಮೊದಲು ನನ್ನನ್ನ ಅಲಹಾಬಾದಿನ +ಮಾಡರ್ನ್‌ ಶಾಲೆಗೆ ಕಳಿಸಿದರು. ನನ್ನ ಶಾಲೆಯ + +99 + + + + + +ಫಿರೋಜ್‌ - + + +ವಿಷಯಕ್ಕೆ ಬರೀ ನನ್ನ ಕುಟುಂಬದವರಲ್ಲ, +ಮಹಾತ್ಮಾ ಗಾಂಧಿ ಕೂಡ ತಲೆ ಕೆಡಿಸಿಕೊಂಡಿ +ದ್ದರು. ಶಾಲೆ ಬಿಡಿಸಿದರು. ಮನೆಯಲ್ಲೇ ಪಾಠ +ಹೇಳಿಸಿದರು. 1926ರಲ್ಲಿ ಅಮ್ಮನಿಗೆ ಕ್ಷಯ +ರೋಗ ಅಂತ ಗೊತ್ತಾದಾಗ ನಾನು ಅಪ್ಪ- +ಅಮ್ಮನ ಜೊತೆ ಯೂರೋಪಕ್ಕೆ ಹೋದೆ +ನೋಡು! ಅಲ್ಲಿ ಜಿನೀವಾದಲ್ಲಿ ಒಂದೂವರೆ +ವರ್ಷ ಒಂದು ಶಾಲೇಲಿ ಓದಿದೆ. ಮತ್ತೆ 1927ರಲ್ಲಿ +ಭಾರತಕ್ಕೆ ವಾಪಸು ಬಂದಾಗ ಸೇಂಟ್‌ ಮೇರೀಸ್‌ +ಕಾನ್ವೆ ಂಟಿಗೆ ಸೇರಿದೆ. ಪುಣೆಯ ಗರ್ಲ್ಸ್‌ ಸ್ಕೂಲಿ +ನಲ್ಲೂ ಓದಿದೆ. 1933ರ ನಂತರ ರವೀಂದ ನಾಥ +ಠಾಕೂರಜೀ ಜೊತೇಲಿ ಶಾಂತಿನಿಕೇತನದಲ್ಲಿ ದ್ದೆ, +ಗೊತ್ತಾ? ಅಲ್ಲೇ ನಂಗೆ ಹದಿನೇಳು ವರ್ಷ +. ತುಂಬಿದ್ದು. + + +100 + + +ಪ್ರಿಯಾ ವಿವಾಹ + + +"ಆದ್ರೆ ಅಷ್ಟರಲ್ಲಿ ಅಮ್ಮಂಗೆ ಮತ್ತೆ ಕ್ಷಯ +ಬಂತು. ಮತ್ತೆ ಸ್ವಿಟ್ಟರ್‌ಲೆಂಡಿಗೆ ಹೋದ್ವಿ. 1936 +ಫೆಬ್ರುವರೀಲಿ ಅಮ್ಮ ತೀರಿಕೊಂಡಳು. ಅಪ್ಪ +ಅವಳ ಪಕ್ಕದಲ್ಲೇ ಕೂತು ಕಣ್ಣೀರಿಡ್ತಾ ಇದ್ದ. +ಮನಸ್ಸು ಚುರ್ರೆಂದು ಹೋಯ್ತು ಲ್ಯನಾ ...! +ಅವತ್ತೇ ನಾನು ನನ್ನ ತಂದೆ ಎವರ್‌ +ನೆಹ್ರೂ ಗೆ ತಾಯಿ, ಗೆಳತ್ತಿ ಮಗಳು, ಬಂಧು, +ಕಾರ್ಯದರ್ಶಿ .... ಎಲ್ಲವೂ ಆದೆ.'' + +ಇಂದಿರೆ ಉತ್ಸಾಹದಿಂದ ಹೇಳುತ್ತಿ ದ್ದಳು. +ಅಷ್ಟರಲ್ಲಿ ಮಗು ಎದ್ದು ಅಳತೊಡಗಿತು. +ಅದನ್ನು ಸುಧಾರಿಸಿ ಹಾಲೂಡಿಸಿ ಮಲಗಿಸಿದ + + +ನಂತರ ಪ್ರಿಯದರ್ಶಿನಿ ಮತ್ತೆ ಮಾತು ಬಿಚ್ಚಿದಳು... + + +"“ಮುಂದೆ ಓದಲು ನಾನು ಬ್ರಿಟನ್ನಿಗೆ ಹೋದೆ: +ನೋಡು ಆ್ಯನಾ, ನನ್ನ ಬದುಕಿನ ದಿಕ್ಕು ಬದಲಾ + + +ಹ್‌ + + +ಯಿತು. ಅಲಹಾಬಾದಿನವರೇ ಆದ ಫಿರೋಜ್‌ +.. ಗಾಂಧಿ ಆತ್ಮೀಯರಾದರು. ಪರಿಚಯ ಮೊದಲೇ +ಇತ್ತು. ಅವರು ಲಂಡನ್‌ ಸ್ಕೂಲ್‌ ಆಫ್‌ ಎಕನಾ +ಮಿಕ್ಸ್‌ನಲ್ಲಿ ಎದ್ಯಾರ್ಥಿಯಾಗಿದ್ದರು. ಆತ ನನ್ನ +ತಾಯಿಯ ಆತ್ಮೀಯರು. ಆದರೆ ನನ್ನ ತಂದೆಗೆ +ಆತನ ಬಗ್ಗೆ ಅಷ್ಟೊಂದು ಆಸಕ್ತಿಯಿರಲಿಲ್ಲ. +ನಾನು ಶಾಂತಿನಿಕೇತನಕ್ಕೆ ಹೋಗುವ ಮೊದಲೇ +ಫಿರೋಜ್‌ ನನ್ನೆಡೆಗಿನ ತಮ್ಮ ಭಾವನೆಗಳನ್ನು +ವ್ಯಕ್ತಪಡಿಸಿದ್ದರು. ಆದರೆ ನಾನೊಪ್ಪಿರಲಿಲ್ಲ. +ಫಿರೋಜ್‌ ನನ್ನ ತಾಯಿಯೊಂದಿಗೂ ನಮ್ಮ +ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದರು. +""ಅದೊಂದು ಪ್ರಶಸ್ತ ಸಂಜೆ ಅ್ಯನಾ ... +ಪ್ಯಾರಿಸ್ಸಿನ ಮೋಂಟ್‌ ಮಾರ್ಟೈಯ ಮೆಟ್ಟಿ ಲುಗ +ಳನ್ನು ನನ್ನೊಂದಿಗೆ ಇಳಿದು ಬರುತ್ತಿದ್ದ +ಫಿರೋಜ್‌ ನನ್ನನ್ನೇ ನೇರವಾಗಿ ಕೇಳಿದರು. .... +ಆ್ಯನಾ, ನಾನು ಒಪ್ಪಿಕೊಂಡೆ ..... '' ಇಂದಿರಾ +ತುಂಬು ನಾಚಿಕೆಯ ದನಿಯಲ್ಲಿ ಹೇಳಿದ್ದಳು. +ನಾನು ಪ್ರೀತಿಯಿಂದ ಅವಳ ಹಣೆ ನೇವರಿಸಿದೆ. +ಮುಂದಿನ ಕಥೆ ನನಗೆ ಗೊತ್ತೇ ಇತ್ತು. ಭಾರ +_ ತಕ್ಕೆ ಅವರಿಬ್ಬರೂ ಮರಳಿ ಬಂದ ಮೇಲೆ ಅವರ +ಪ್ರೇಮ ಪಕ್ವವಾಯಿತು. ಅದಕ್ಕೆ ಜವಾಹರರಿಂದ +ಪ್ರತಿರೋಧ ಬಂದಾಗ ಮಹಾತ್ಮಾಗಾಂಧಿ ಆ +ಫಾರಸೀ ಯುವಕನನ್ನು ಪ್ರಿಯದರ್ಶಿನಿ ಮದುವೆ +ಯಾಗುವುದೇ ಸೂಕ್ತವೆಂದು ನಿರ್ಧರಿಸಿದರು. +ಮಾರ್ಚ್‌ 26, 1942ರಂದು ಇಂದಿರಾ ಪ್ರಿಯದ +ರ್ಶಿನಿ-ಫಿರೋಜ್‌ರ ಮದುವೆಯಾಗಿತ್ತು. +ಮದುವೆಯಾದ ಆರು ತಿಂಗಳಲ್ಲೇ ಗಂಡ +ಹೆಂಡತಿಯರಿಬ್ಬರೂ ಜೈಲು ಕಂಡರು. ಸಾಲದೆಂ + + +ಬಂತೆ ಇಂದಿರೆಯ ಸೋದರತ್ತೆ ವಿಜಯಲಕ್ಷ್ಮಿ +ಕೂಡ ಜೈಲು ಪಾಲಾದಳು. ಜವಾಹರರನ್ನು +ಅಹ್ಮದನಗರದ ಚಾಂದ್‌ಬೀಬಿಯ ಹಳೆಯ +ಕೋಟೆಯ ಜೈಲಿನಲ್ಲಿಡಲಾಗಿತ್ತು. ಆ ಇಡೀ +ಕುಟುಂಬಕ್ಕೆ ಕಾಂಗ್ರೆಸ್ಸಿ ನ ದೆವ್ವ ಹಿಡಿದಿತ್ತು. +ಅದೇನು ಹೋರಾಟವೋ ಕಾಣೆ! 194 +4ರ ಅಗಸ್ಟ್‌ 20ರಂದು ಮೊಮ್ಮಗ ಹುಟ್ಟಿದರೆ +ಅದನ್ನು. ನೋಡಲು ಅಜ್ಜ ಬಂದದ್ದು + + +ಸಪ ಂಬರ 1991 + + +ಹನ್ನೊಂದು ತಿಂಗಳ ನಂತರ ..... 15 ಜೂನ" +1945ರಂದು. ಬಂದವರೇ ಮಗುವನ್ನೆತ್ತಿ ಕೊಂ +ಡರು. ಜವಾಹರರ ಕಣ್ಣು ದೇದೀಪ್ಯಮಾನವಾಗಿ + + +ಮಗುವಿಗೊಂದು ಹೆಸರು +ಕೊಡು' ಅಕ್ಕರೆಯಿಂದ ಕೇಳಿದಳು ಪ್ರಿಯದ +ರ್ಶಿನಿ. ಮುದ್ದಾದ ಮಗು ಬೊಚ್ಚುಬಾಯಲ್ಲಿ +ನಗುತ್ತಿತ್ತು. ಅದೇನನ್ನಿಸಿತೋ ಅಜ್ಜನಿಗೆ, + +"ರಾಜೀವ್‌!' ಅಂದರು. + +"ರಾಜ್ಯವಾಳು[' ಎಂಬ ಆದೇಶವೂ ಆ ಹೆಸರಿ +ನಲ್ಲಿತ್ತೇನೋ! ಅದರ ಬದಲು ಎಲ್ಲ ಅಜ್ಜಂದಿ +ರಂತೆ ಮೊಮ್ಮಗನ ತಲೆ ನೇವರಿಸಿ "ನೂರ್ಕಾಲ +ಬಾಳು' ಎನ್ನಬಾರದಿತ್ತೆ, ಅಂದುಕೊಂಡೆ. + +ಜವಾಹರರನ್ನು ಒಂಬತ್ತನೆಯ ಬಾರಿ ಜೈಲಿ +ನಿಂದ ಹೊರಬಿಡಲಾಗಿತ್ತು. : ಮತ್ತು ಅದು +ಕಡೆಯ ಕಾರಾವಾಸವೂ ಆಗಿತ್ತು. 1945ರ ದಿನ +ಗಳು. ಊರೆಂಬ ಊರೇ ಸಡಗರಗೊಳ್ಳುತ್ತಿತ್ತು. +ಬ್ರಿಟಿಷರು ದೇಶ ಬಿಟ್ಟು ಹೋಗುತ್ತಾರೆಂಬ ಸುದ್ದಿ +ಮಿಂಚಿನಂತೆ ಸಂಚರಿಸುತ್ತಿತ್ತು. ಬ್ರಿಟಿಷರು ಬಿಟ್ಟು +ಹೋದರೆ ಭಾರತೀಯರಿಗೇನು ಸಂತೋಷವೋ +.... ಎಂದು ನನ್ನ ಡೇನಿಶ್‌ ಮನಸ್ಸು ಅಚ್ಚರಿಗೊ +ಳ್ಳುತ್ತಿತ್ತು. ಏನೇ ಆದರೂ ಜವಾಹರರು ಸೆರೆಮನೆ +ಯಿಂದ ಹೊರ ಬಂದುದು ನನಗಂತೂ ತುಂಬ +ಸಂತೋಷವಾಗಿತ್ತು. ಅವರಿಟ್ಟ ಹೆಸರೇ ಗಟ್ಟಿ +ಯಾಗಿ ನಾವೆಲ್ಲ ಮಗುವನ್ನು "ರಾಜೀವ್‌' ಎಂದೇ +ಕರೆಯತೊಡಗಿದೆವು. ಎಂಥ ಮುದ್ದು ಹು��ುಗ! +ಕೊಂಚವೂ ಹಠವಿಲ್ಲ. ಅಮ್ಮನೇ ಬೇಕೆಂದಿಲ್ಲ. +ಎತ್ತಿಕೊಂಡವರ ಕೈ ಗೂಸು. ಹೊಟ್ಟೆ ತುಂಬಿದ್ದು +ಆಟಕ್ಕೆ ಬಿದ್ದರೆ, ತನ್ನದೇ ಲೋಕ. ನನ್ನೆದೆಯ +ಮಿದುವಿನ ಮೇಲೆ ಅದೆಷ್ಟು ನೆಮ್ಮದಿಯ ರಾತ್ರಿಗ +೪ನ್ನು ಕಳೆದನೋ ನನ್ನ ರಾಜೀವ! + +ಜವಾಹರರಿಗೆ ಯಾವುದರ ಕೊರತೆ? ಒಬ್ಬಳೇ +ಮಗಳು ಪ್ರಿಯಾ, ಅವಳ ಗಂಡ ಪ್ರವರ್ಧಮಾ +ನಕ್ಕೆ ಬರಲಿ ಎಂದು ಬಯಸಿದ್ದರಲ್ಲಿ ಪಿತೃ ಸಹಜ +ಪ್ರೀತಿಯಿತ್ತು. ಅಳಿಯ ಫಿರೋಜ್‌ಗಾಂಧಿಯನ್ನು +ಹನು ಒಡೆತನದಲ್ಲಿದ್ದ ಲಖನೌಗಿಂದ ಹೊರಡು + + +101 + + +ತ್ತಿದ್ದ "ನ್ಯಾಷನಲ್‌ ಹೆರಾಲ್ಡ್‌' ಪತ್ರಿಕೆಯ ಮುಖ್ಯ +ಸ್ಮನನ್ನಾಗಿ ಮಾಡಿದರು. ಹಿಂದೆ 1942ರಲ್ಲಿ ಪತ್ರಿಕೆ +ಗಳ ಮೇಲೆ ಬ್ರಿಟಿಷರು ಅದೇನೋ "ಸೆನ್ಹಾರ್‌' +ಅಂತ ಹೇರಿದಾಗ ಈ ಪತ್ರಿಕೆಯನ್ನು ಮುಚ್ಚಿ +ಹಾಕಲಾಗಿತ್ತು. ಪತ್ರಿಕೆ ಎಷ್ಟಾದರೂ ಜವಾಹರರ +ದಲ್ಲವೆ? ಮತ್ತೆ ಶುರುವಾಯಿತು. + +ಈ. ಫಾರಸೀ ಹುಡುಗ ಫಿರೋಜನೇನೂ +ಸಾಮಾನ್ಯನಲ್ಲ. ಮಹಾ ಗಟ್ಟಿಗ. ಹೆಂಡತಿ, ಮಗು +ವನ್ನು ಕರೆದುಕೊಂಡು ಲಖನ್‌ೌಗೆ ಹೊರಟ. +1946ರಲ್ಲಿ ಪತ್ರಿಕೆ ಮತ್ತೆ ಶುರುವಾಯಿತು. +ಇಂದಿರಾ ಆ ದಿನಗಳಲ್ಲಿದ್ದಷ್ಟು ಸಂತೋಷವಾಗಿ +ಮತ್ತೆಂದೂ ನಾನವಳನ್ನು ನೋಡಲಿಲ್ಲ. ಎಂಥ +ಅನ್ಯೋನ್ಯ ದಾಂಪತ್ಯ! ಪ್ರಿಯದರ್ಶಿನಿ ಮತ್ತೆ +ಗರ್ಭವತಿಯಾದಳು. ಈ ಮುದ್ದು ಹುಡುಗ +ರಾಜೀವ್‌ ನನ್ನ ಒಡಲು ಬಿಟ್ಟು ಕದಲಲಿಲ್ಲ. +ಆಗಾಗ ಇಂದಿರಾ ಲಖನೌದಿಂದ ದಿಲ್ಲಿಗೆ ಹೋಗಿ +ಬರುತ್ತಿದ್ದಳು. ವಿಧುರ ತಂದೆಗೆ ಮಗಳ ನೆರವು +ತುಂಬಬೇಕಿತ್ತು. ಹಾಗೊಮ್ಮೆ ದಿಲ್ಲಿಗೆ ಹೋದಾ +ಗಲೇ 194 ಡಿಸೆಂಬರ್‌ ಹದಿನಾಲ್ಕರಂದು ಎರಡ +ನೆಯ ಗಂಡುಮಗುವಿಗೆ ಪ್ರಿಯದರ್ಶಿನಿ ಜನ್ಮವಿ +ತ್ತಳು. + +ಅಜ್ಜ, ಮೊಮ್ಮಗನಿಗೆ ಹೆಸರಿಟ್ಟ "ಸಂಜಯ್‌|' + +ಎಂಥ ಮಗು ಅದು? + +ಅದೇನು ಹೊರಳಾಟ, ಅದೆಂಥ ಕಿರುಚಾಟ, +ಕೈ ಬೀಸಿದನೆಂದರೆ ಮುಗಿಯಿತು. ಹಿಡಿದಪಟ್ಟು +ಬಿಡುವ ಮಾತೇ ಇಲ್ಲ. ನನ್ನ ರಾಜೀವನ ಸ್ವಭಾ +ವಕ್ಕೆ ತದ್ವಿರುದ್ಧ. ಐದು ನಿಮಿಷ ಯಾರಾದರೂ +ಮಾತಾಡಿಸಲಿಲ್ಲವೆಂದರೆ ಸಾಕು, ತೀನ್‌ ಮೂರ್ತಿ +ಭವನದ ಸೂರು ಅದುರುವಂತೆ ಕಿರುಚುತ್ತಿದ್ದ. +ಪ್ರಿಯದರ್ಶಿನಿಗೆ ಅವನನ್ನು ಹಿಡಿಯುವುದು +ಸಾಕು ಸಾಕಾಗುತ್ತಿತ್ತು. + +ದಿಲ್ಲಿ-ಲಖನೌಗಳ ನಡುವೆ ಓಡಾಡುತ್ತಿದ್ದ +ಇಂದಿರೆಗೆ ಲಖನೌದ ಸಂಜೆಗಳು ಬಣ್ಣಗೆಡುತ್ತಿ +ದ್ದುದು ಅರಿವಿಗೆ ಬಾರದಿರಲಿಲ್ಲ. ಒಬ್ಬಂಟಿಗ +ನಾದ ತಂದೆಯನ್ನು ಹೊತ್ತು ಹೊತ್ತಿಗೆ ನೋಡಿ +ಕೊಳ್ಳುವ ಜವಾಬ್ದಾರಿ, ಕ್ರಮೇಣ ಆಸೆಯಾಗಿ + + +102 + + +=~ + + +ಪರಿಣಮಿಸಿತು: ಫಿರೋಜ್‌ ತನ್ನ ಮಡದಿಯ ' +ಅಂತರಂಗ ಅರಿತುಕೊಂಡವನಂತೆ, ಈ ವಿಷಯ ` +ದಲ್ಲಿ ಹೆಚ್ಚೆಚ್ಚು ಮೌನಿಯಾದ. ಅಂತರ್ಮುಖಿ +ಯಾದ. ಪ್ರೀತಿಸಿದ ಮಡದಿಗೆ ಹತ್ತಿರದವನಾಗದಿ +ದ್ದರೂ ಬೇಡ, ಮಕ್ಕಳಿಗೊಬ್ಬ ಒಳ್ಳೆಯ ಅಪ್ಪನಾ +ಗಲು ಆತ ತುಂಬ ಆಸೆಪಟ್ಟ. + +ಮಕ್ಕಳಿಗೆ ಆಡಲು ಕಲಿಸುವುದೆಂದರೆ ಆ +ಫಾರಸೀ ಹುಡುಗನಿಗೆ ಅದೆಂಥ ಪ್ರೀತಿಯೋ! +ರಾಜೀವ್‌ನನ್ನು ಬಿಡುವಾದಾಗಲೆಲ್ಲ ಕೂಡಿಸಿ +ಕೊಂಡು ಬೊಂಬೆ ಮಾಡಿ ���ೊಡುತ್ತಿದ್ದ. ಬೊಂಬೆ +ಮಾಡುವುದು ಕಲಿಸುತ್ತಿದ್ದ. ಆ ಮೂಲಕ ಕ್ರಿಯಾ +ತ್ಮಕವಾಗಿ. ಬದುಕುವ ಕನಸು ತುಂಬುತ್ತಿದ್ದ. +ರಾಜೀವ್‌ ನೂರಕ್ಕೆ ನೂರು ಅಪ್ಪನ ಮಗನೇ! +ಅದೇ ನೆಮ್ಮದಿಯ, ಸ್ಥಿರವಾದ, ಪ್ರಶಾಂತ +ಸ್ವಭಾವ. ತಂದೆಯಿಂದ ದುಡಿಮೆ, ಶ್ರಮ, ಆತ್ಮಾ +ಭಿಮಾನದ ಪಾಠಗಳನ್ನು ಕಲಿತಿದ್ದ. ಅಂತೆಯೇ +ಭಾರತೀಯ ಶಾಸ್ತ್ರೀಯ ಸಂಗೀತ ಈತನಿಗೆ ಬಾಲ್ಯ +ದಿಂದಲೇ ಪ್ರಿಯವಾಯಿತು. ಅದು ಫಿರೋಜ್‌ +ಗಾಂಧಿಯ ಅಚ್ಚುಮೆಚ್ಚು. ಪ್ರಾಣಿಗಳೆಂದರ್ದಂತೂ +ರಾಜೀವ್‌ ಕುಣಿದಾಡಿಬಿಡುತ್ತಿದ್ದ. ನಾಯಿ, ಗಿಳಿ, +ಪಾರಿವಾಳ, ಅಳಿಲು, ಹುಲಿಮರಿ ..... ಕ +ಮನೆಯಲ್ಲಿದ್ದುದು ಒಂದೇ ಎರಡೇ + +ಭಾರತಕ್ಕೆ ಸ್ವಾತಂತ್ರ್ಯ ಬಂದು ನೆಹ್ರೂ ಪ್ರಧಾ +ನಿಯಾಗಿದ್ದರು. ಅಪ್ಪನನ್ನು ನೋಡಿಕೊಳ್ಳುವ +ಜವಾಬ್ದಾರಿಯೊಂದಿಗೆ ಒಂದು ದೇಶದ +ಸರ್ವೋಚ್ಛ ಅಧಿಕಾರವನ್ನು ಅತ್ಯಂತ ಹತ್ತಿರ +ದಿಂದ ನೋಡುವ, ಅನುಭವಿಸುವ ಅಭಿಲಾಷೆ +ಪ್ರಿಯದರ್ಶಿನಿಯನ್ನು ಕ್ರಮೇಣ ಫಿರೋಜ್‌ +ನಿಂದ ದೂರ ಮಾಡಿತು. "ಛೆ, ಇದಲ್ಲಮ್ಮಾ +ಪ್ರಿಯಾ, ಇದಲ್ಲ ದಾರಿ' ಎಂದು ಸಾವಿರ ಸಲ +ಹೇಳಬಯಸಿದೆನಾದರೂ ನೆಹರೂ ಮನೆತನದ +ಒಬ್ಬ ಸಾಮಾನ್ಯ "ಗವರ್ನೆಸ್‌' ಆಗಿ ನಾನು ಆಡಬ : +ಹುದಾದ ಮಾತಲ್ಲ ಬಿಡು ಎಂದುಕೊಂಡು +ಸುಮ್ಮನಾದೆ. ನನಗಿಂತ ಹೆಚ್ಚು ಮೌನಿಯಾಗಿದ್ದ +ವನು ಫಿರೋಜ್‌ ಗಾಂಧಿ. ಆತನ ಮನಸು ಒಳ +ಗೆಲ್ಲೋ ಸದ್ದಿಲ್ಲದೆ ಮುರಿದು ಹೋಗಿತ್ತು. + + +ಶಗಗಣಣ . + + +\ + + + + + +ಮ + + +ಕಮಲಾ - ಜವಾಹರ - ಇಂದಿರಾ + + +` ಪ್ರಿಯದರ್ಶಿನಿ ತನ್ನ ಮಕ್ಕಳೊಂದಿಗೆ ದಿಲ್ಲಿಗೆ +ಬಂದು ನೆಲೆಸಿದಳು. ಆಕೆ ಭಾರತದ ಪ್ರಪ್ರಥಮ +ಪ್ರಧಾನಿಯ ಅತ್ಯಂತ ಹತ್ತಿರದ ವ್ಯಕ್ತಿಯಾಗಿ +ದ್ದಳು. ನಾಲ್ಕೂವರೆ ವರ್ಷದ ಕಂದಮ್ಮ +ರಾಜೀವ್‌ ಗಾಂಧಿಯನ್ನು ಇಂದಿರಾಪ್ರಿಯ +ದರ್ಶಿನಿ ಅದೊಂದು ದಿನ ಆ ಮಹಾತ್ಮಾಗಾಂಧಿ +ಎಂಬ ವೃದ್ಧರ ಬಳಿಗೆ ಕರೆದೊಯ್ದಳು. ರಾಜೀವ್‌ +ಆ ಅಜ್ಜನಿಗೆ ಹೂವು ಕೊಟ್ಟು ನಮಸ್ಕರಿಸಿದ. +ಅಜ್ಜ, ಮಹಾತ್ಮಾಗಾಂಧಿ ಮಗುವಿನ ಕೆನ್ನೆ ತಟ್ಟಿ, +ತಲೆ ಸವರಿ ಆಶೀರ್ವದಿಸಿದರು. ಅವತ್ತೇ ಕೊನೆ. +ಮರುದಿನ ಮಹಾತ್ಮಾಗಾಂಧಿಯನ್ನು ನಾಥೂ +ರಾಮ್‌ ಘೋಡಸೆ ಎಂಬಾತನು ದಾರುಣವಾಗಿ +ಕೊಂದು ಹಾಕಿದ. +ಭಾರತವೆಂಬ ಶಾಂತ ದೇಶದಲ್ಲಿ ಮಾನವ +ಪ್ರೇಮದ ತತ್ವ ಸಾರಿದ ಧರ್ಮ ಮತ್ತು ಜಾತಿಗಳು +ಮೊದಲ ಬಾರಿಗೆ ಜ್ವರಪೀಡಿತವಾದವು. ನಾಥೂ +ರಾಮ ಘೋಡ್ಲೆ ಆವೃದ್ಧರ ಕೊಲೆಯ ಮೂಲಕ +ತನ್ನ ಜಾತಿ-ಮತಗಳ. ಸೈತಾನನ ರಾಜ್ಯಕ್ಕೆ + + +ಸಪ್ಟಂಬರ 1991 + + +ಮೊದಲ ಕಂದಾಯ ಕಟ್ಟಿದ್ದ. ಆಮೇಲೆ ದೇಶ +ದಲ್ಲಿ ಏನೆಲ್ಲ ಆದವು. ಸಾವುಗಳ ಸಾಲೇ ಸಾಲು. + +ನಾನು ನೆಹರೂ ಮನೆತನದ "ಗವರ್ನೆಸ್‌' +ನೌಕರಿಯಿಂದ ನಿವ ೈತ್ತಳಾಗಿ ನನ್ನ ಕಡು ಚಳಿಯ +ದೇಶಕ್ಕೆ ಮರಳಿ ಬಂದೆ. + + +ಮೂಲೆಗಲ್ಲು ಹೇಳಿದ ಕಥೆ : + + +ನಿಮಗೆ ನಾನು ಗೊತ್ತಿಲ್ಲ. + +ಬಹಳ ಜನಕ್ಕೆ ಗೊತ್ತಿಲ್ಲ. ನನ್ನ ಒಡತಿಯ +ಹೆಸರು ದೇಶಕ್ಕೇ ಗೊತ್ತು. ತೀನ್‌ ಮೂರ್ತಿ +ಭವನ! ಅದೇಕೋ ನಾನದನ್ನು "ಒಡೆಯ' ಅನ್ನ +ಲಾರೆ. ಒಡತಿಯೆಂಬ ಹೆಸರೇ ಸರಿ. ಎಂಥ ಹೆಣ್ಣು +���ರುಳು ಏನೆಲ್ಲ ನೋಡಿದ್ದಾಳೆ +ನೋಡಿಯೂ ಸುಮ್ಮನಿದ್ದಾಳೆ. ಸರಿ, ಈಗ +ನಾನ್ಯಾರೆಂದು ಹೇಳುತ್ತೇನೆ ಕೇಳಿ. + +ನಾನು ನನ್ನೊಡತಿಯ ಬುನಾದಿಯೊಳಗಿನ +ಮೂಲೆ ಕಲ್ಲು ನನ್ನಂತೆ ನೂರಾರು, ಸಾವಿ + + +103 + + +ರಾರು ಕಲ್ಲು ನನ್ನೊಡತಿಯ ಮೆ kk ತುಂಬ ಮೆತ್ತಿ + + +ಕೊಂಡಿವೆ. ಅದಷ್ಟೇ ಅಲ್ಲ, ದಿಲ್ಲಿಯ ಬಂಗಲೆಗಳ +ಎಲ್ಲ ಬುನಾದಿ ಕಲ್ಲುಗಳೂ ನನ್ನ ಪದರಿನವೇ! + + +ಪಾಂಡವರಂಥ ಪಾಂಡವರಾಳಿದ ಹಸ್ತಿನಾವ K + + +ತಿಯ ದಿನಗಳಿಂದ ಹಿಡಿದು ಇಂದಿನೀವತ್ತಿನ +ವರ್ತಮಾನದ ತನಕ ದಿಲ್ಲಿಯ ಏರಿಳಿತಗಳನ್ನು +ಕಂಡಿದ್ದೇವೆ. ನಾವು ಮಾತನಾಡಿಲ್ಲ. ಮೌನ +ಮುರಿದಿಲ್ಲ. ಅಧಿಕಾರದ ಭಾರಕ್ಕೆ ಕಿರುಗುಟ್ಟಿ +ದ್ದೇವೆ, ಪಾಪದ ಕೊಡ ತುಂಬಿ ಬಂದಾಗ +ಹೂಂಗುಟ್ಟಿ ದ್ದೇವೆ. ಮತ್ತೆ ಸುಮ್ಮನಾಗಿದ್ದೇವೆ. +ಮೊನ್ನೆ ಮೊನ್ನಿನ ಹುಡುಗ ರಾಜೀವ್‌ ಗಾಂಧಿ +ಪುಟಪುಟನೆ ಹೆಜ್ಜೆಯಿಕ್ಕುತ್ತ ಅವರಮ್ಮನ ಸೆರಗು +ಹಿಡಿದು ನನ್ನೆದೆಯ ಮೇಲೆಲ್ಲ ಓಡಾಡಿದ್ದು ನನಗೆ +ಇಂದಿಗೂ ನೆನಪಿದೆ. ಮಹಾತ್ಮಾಗಾಂಧಿ ಕೊಲೆ +ಯಾದ ದಿವಸ ನನ್ನೊಡತಿಯ ಒಡಲಲ್ಲಿ ಅಳು, +ಉನ್ಮಾದ, ಆಕ್ರೋಶ, ಅಸಹಾಯಕತೆಗಳ +ಹಿಂಡೇ ಅಲೆದಿತ್ತು. ಆದರೆ ಎಂಥ ಜಾಣ, +ನೆಹರೂ! ಕೆಲವೇ ದಿನಗಳಲ್ಲಿ ಎಲ್ಲ ಮರೆತು +"ಕೆಂಪು ಕೋಟೆಯ ಗುಂಬಸ್ಸಿನ ಮೇಲೆ ನಿಂತು +ಬಿಳಿಯ ಪಾರಿವಾಳಗಳ ರೆಕ್ಕೆ ಯರಳಿಸತೊಡಗಿದ. +ರಾಜಕಾರಣದ ಕೆನ್ನೆಯ ಮೇಲೆ ಕಣ್ಣೀರು ಎಷ್ಟು +ಹೊತ್ತು ನಿಂತೀತು? +ಮಹಾತ್ಮಾ ಗಾಂಧಿ ಮರೆಯಾಗಿ ಹೋದ. +ಆದರೆ ಮೌನದುಸುಬಿನಲ್ಲಿ ಕುಳಿತೇ ಸಿಡಿಯು +ತ್ತಿದ್ದ ಮತ್ತೊಬ್ಬ ಗಾಂಧಿಯ ಬಗ್ಗೆ ನನ್ನೊ ಡತಿ +ಕಾತರಳಾಗಿದ್ದಳು. ನೆಹರೂಜಿಯ ಮಗಳು ಇಂದಿ +ರಾಪ್ರಿಯದರ್ಶಿನಿ ಗಂಡನ ಮನೆಯಿಂದ ಮಕ್ಕ +೪ನ್ನು ಕರೆದುಕೊಂಡು ದಿಲ್ಲಿಗೆ ಬಂದಿದ್ದಳಷ್ಟೆ ? +ತಂದೆಯೊಡನೆ ರಾಜಕೀಯದ ಚಾವಡಿಗಳಲ್ಲಿ +ಓಡಾಡಿದ ಹೆಣ್ಣು ಮಗಳು ಕೆಲವೇ ದಿನಗಳಲ್ಲಿ +ಪ ರ್ರಬುದ್ಧ ಹೆಂಗಸಾದಳು. ಪ್ರಧಾನಿಯನ್ನು ಕಾಣ +ಬಂದವರು ಎಷ್ಟೋ ಜನ ಇಂದಿರಾಜಿಯನ್ನು +ಕಂಡು ಸಂತೃ ಪ್ತ ರಾಗಿ ಮರಳಬೇಕಾಗುತ್ತಿ ತ್ತು. +ಕಾಂಗ್ರೆಸ್ಸಿ ನೊಳಗೂ ಆಕೆ ಪ್ರಬಲಳಾದಳು. +1957ರ ಹೊತ್ತಿಗೆ (ಸ್ವಾ ತಂತ್ರ್ಯ ಬಂದ ಹತ್ತೇ +ವರ್ಷದೊಳಗೆ) ಪ್ರಿಯದರ್ಶಿನಿ ಕಾಂಗ್ರೆಸ್ಸಿ ನ + + +104 + + +ಪಾರ್ಲಿಮೆಂಟರಿ ಬೋರ್ಡಿನ ಮೇಲೆಸಂಪೂರ್ಣ +ಹಿಡಿತ ಸಾಧಿಸಿದ್ದಳು. ಅವು ನಿಜಕ್ಕೂ ಆಕೆಯ +ಉಚ್ಛಾ,ಯದ ದಿನಗಳು. ಬದಲಾಗುತ್ತಿದ್ದ + + +ದೇಶದ ರಾಜಕಾರಣಕ್ಕೆ ತಕ್ಕ ಹೆಜ್ಜೆಯೂರಿ + + +ಕೊಂಡು ನಡೆಯುವ ಕಲೆ ಆಕೆಗೆ ಕರಗತವಾಗಿತ್ತು. + +ಆದರೆ ಲಖನೌದಲ್ಲಿ ಆಕೆ ಬಿಟ್ಟು ಬಂದಿದ್ದ +ಮಹಾಮನಿ ಫಿರೋಜ್‌ಗಾಂಧಿ 1942ರ ಚಲೆ +ಜಾವ್‌ ಚಳವಳಿಯ ಆದರ್ಶಗಳ ಮೊಟ್ಟೆಯಿಂದ +ಇನ್ನೂ ಹೊರಬಂದಿರಲಿಲ್ಲ. ಅತ್ಯುತ್ತಮ ಸಂಸ +ದೀಯ ಪಟುವಾಗಿದ್ದ ಫಿರೋಜ್‌ ತನ್ನ ಪ್ರಗತಿ +ಪರ ನಿಲುವಿಗೆ ಬದ್ಧನಾಗಿದ್ದ. ಲಂಚಕೋರತನದ +ಪ್ರಬಲ ವಿರೋಧಿಯಾಗಿದ್ದ ಈ ನೆಹರೂ ವಂಶದ +ಅಳಿಯ 1957ರಲ್ಲಿ ಖಾಸಗಿ ವಾಣಿಜ್ಯೋದ್ಯಮಿ +ಗಳು ಹಾಗೂ ಸರ್ಕಾರಿ ಒಡೆತನದ ವಿಮಾ��ಿಗಮ +ವೊಂದರ ಲಂಚಕೋರ ಚಟುವಟಿಕೆಗಳನ್ನು ಹಠಾ +ತ್ತನೆ ಬಯಲುಗೊಳಿಸಿದಾಗ ತೀನ್‌ ಮೂರ್ತಿಭವ +ನದ ಗೋಡೆಗಳು ಕಂಪಿಸಿದವು. ನೆಹರೂಜಿಯ +ನೆಚ್ಚಿನ ಹಿಂಬಾಲಕರಾಗಿದ್ದ ಟಿ.ಟಿ.ಕೃಷ್ಣಮಾ +ಚಾರಿ (ಅಂದಿನ ಹಣಕಾಸು ಮಂತ್ರಿ) ರಾಜಿನಾಮೆ +ಕೊಡುವ ಪ್ರಸಂಗವುಂಟಾಯಿತು. ನೆಹರೂ ಸಿಡಿ +ಮಿಡಿಗೊಂಡು ಮನೆಯ ತುಂಬ ಓಡಾಡಿದರು. +ಫಿರೋಜ್‌ಗಾಂಧಿ ರಾಷ್ಟ್ರದಾದ್ಯಂತ ಖ್ಯಾತರಾ +ದರು. ಆದರೆ ಅದೆಲ್ಲಿ ಹೊಂಚಿ ಕುಳಿತಿತ್ತೋ +ಸಾವು..... 1959ರಲ್ಲಿ ಮೊದಲ ಹೃದಯಾಘಾತ +ಕ್ಕೊಳಗಾದ ಫಿರೋಜ್‌ 1960ರ ಸಪ್ಪಂಬರಿನಲ್ಲಿ +ತಮ್ಮ ನಲವತ್ತೆಂಟನೇ ವಯಸ್ಸಿನಲ್ಲಿ ಕೊನೆಯು +ಸಿರೆಳೆದರು. + + +| + + +ತೀನ್‌ ಮೂರ್ತಿಭವನ ತನ್ನ ವಿಧವೆ ಮಗ. + + +ಳನ್ನು ತಬ್ಬಿ ಸಂತೈಸಿತು. ಆದರೆ ಇಂದಿರಾಪ್ರಿಯ +ದರ್ಶಿನಿ ವೆ ೃಧವ್ಯದ ಮುಸುಕಿನಲ್ಲಿ ಮುಳುಗ +ಲಿಲ್ಲ. ರಾಜಕಾರಣ ಕೆನ್ನೆ ಯೊರೆಸಿತು. ತಂದೆಯ + + +ನೆರಳಾಗಿ ನಿಂತಿದ್ದವಳು ಈಗಂತೂ ರಾಜಕಾರಣ . + + +ದಲ್ಲಿ ಐಕ್ಕಳಾಗಿ ಹೋದಳು. ನಾವು ರಾಜೀವ್‌, +ಸಂಜಯರ ಪುಟ್ಟ ಹೆಜ್ಜೆಗಳ ನವಿರು ಭಾರ +ಹೊತ್ತು ಪುಳಕಿತರಾಗುತ್ತ ಲೇ ಇದ್ದೆವು. ರಾಜೀವ್‌ +ಈಗ ಜರ್ಮನ್‌ ಹೆಣ್ಣು ಮಗಳಾದ ಎಲಿಜೆಬೆತ್‌ + + +ಕಸೂರಿ + + +ಗುಬಾ ಎಂಬಾಕೆ ನಡೆಸುತ್ತಿದ್ದ ಶಿಶುವಿಹಾರಕ್ಕೆ + + +ಹೋಗತೊಡಗಿದ್ದ. ಮುಂದೆ ವೆಲ್ಪಮ್‌ ಬಾಯ್ಸ್‌ +ಪ್ರಿಪರೇಟರಿ ಸ್ಕೂಲು ಮುಗಿಸಿ ಡೆಹರಾಡೂನಿನ +ಡೂನ್‌ ಶಾಲೆ ಸೇರಿದ. ಆಗ ಮುದ್ದು ಬಾಲಕ +ರಾಜೀವ್‌ಗೆ ಬರೀ ಹನ್ನೊಂದು ವರ್ಷ. ಡೂನ್‌ +ಶಾಲೆಯಲ್ಲಿ "ಮುಟ್ಟಿ ದರೆ ಮುನಿ' ಯಂತೆ ನಾಚು +ತ್ತಲೇ ಓಡಾಡಿಕೊಂಡಿದ್ದ ರಾಜೀವ್‌ ಸದಾ +ಕಡೆಯ ಬೆಂಚಿನ ಹುಡುಗನೇ. ಆಟಗಳಲ್ಲೂ ಆತ +ಮುಂದಿರಲಿಲ್ಲ. ಈ ಹುಡುಗ ಪ್ರಯೋಗ +ಶೀಲನೂ ಅಲ್ಲ. ತಮ್ಮನಂತ ಅಪಾಯಕಾ +ರಿಯೂ ಅಲ್ಲ ಅನ್ನಿಸಿಕೊಂಡ. ಆದರೆ ಆತನ +ನೆಮ್ಮದಿಯ ನಡವಳಿಕೆ ಎಲ್ಲರಿಗೂ ಪ್ರಿಯವಾಗು +ವಂತಿತ್ತು. 1960ರಲ್ಲಿ ರಾಜೀವ್‌ ಕೇಂಬ್ರಿಜ್‌ ಪರೀ +ಕೈಯನ್ನು ದ್ವಿತೀಯ `ದರ್ಜೆಯಲ್ಲಿ ಮುಗಿಸಿ +ದಾಗ, ನಮಗಾದರೂ ಏನು ಗೊತ್ತು ..... ಈತ +ಮುಂದೆ ರಾಷ್ಟ್ರದ ರಾಜಕಾರಣಕ್ಕೆ ದಾರಿ ತೋರು +ವಾತನಾದಾನೆಂದು? ಏನೇನೋ ಮಾತಾಡಿಕೊಂ +ಡೆವು. ಪಂಡಿತ ಪುತ್ರರೆಲ್ಲಾ ಇಷ್ಟೇ ..... ಅಂತ. + + +ಮುಂದೆ ಕೆಲವೇ ದಿನಗಳಲ್ಲಿ ರಾಜೀವ್‌ನನ್ನು +ಲಂಡನ್ನಿಗೆ ಕಳಿಸಲಾಯಿತು. ಮೊದಲು ಇಂಪೀರಿ +ಯಲ್‌ ಕಾಲೇಜಿನಲ್ಲಿ ಕಲಿಯತೊಡಗಿದ +ರಾಜೀವ್‌ ಎರಡನೇ ವರ್ಷದಲ್ಲೇ ಜಗದ್ವಿಖ್ಯಾತ +ಟ್ರಿನಿಟಿ ಕಾಲೇಜು ಸೇರಿಕೊಂಡ. ಅಲ್ಲಿ ಈ ರಾಜ +ಪುತ್ರ ಕಲಿಯಲು ತೊಡಗಿದ್ದು ಮೆಕ್ಕಾನಿಕಲ್‌ +ಇಂಜಿನೀಯರಿಂಗು! ಅದ್ಯಾಕೆ ಬೇಕಿತ್ತೋ, ಪುಕ್ಕ +ಕಟ್ಟಿಕೊಂಡು ಹಾರ ಬಯಸಿದವನಿಗೆ? ಇಲ್ಲಿ +ಅಮ್ಮ, ಅಜ್ಜನ ಮಧ್ಯೆ ಮುದ್ದಾಗಿ ಬೆಳೆದವನು +ಅಲ್ಲಿ ಇಂಗ್ಲಂಡಿನಲ್ಲಿ ಪಟ್ಟ ಪಾಡು ಪಾಡಲ್ಲ +ನೋಡಿ. ಅದೆಂಥ ಹಣದ ಕೊರತೆಯಿತ್ತೋ ಈ +ರಾಜಕುಮಾರನಿಗೆ .... ಐಸ್‌ಕ್ರೀಮ್‌ ಮಾರಿದ +ನಂತೆ, ಲಾರಿಗೆ ಮೂಟೆ ಹೊತ್ತನಂತೆ, ಬೇಕರಿ +ಯೊಂದರಲ್ಲಿ ರಾತ್ರಿ ಹೊತ್ತು ದುಡಿಯುತ್ತಿದ್ದ +ನಂತೆ! ತೀನ್‌ಮೂರ್ತಿ ಭವನದ ಹಾಲುಗಲ್ಲುಗಳ +ಮೇಲೆ ಮಖಮಲ್ಲಿನ ಹಾಸು ಹೊದಿಸಿ ಕೈ +ಹಿಡಿದು ನಡೆಸಲ್ಪಡುತ್ತಿದ್ದ ಹುಡುಗ ಲಂಡನ್ನಿನ +ಚಳಿಯಲ್ಲಿ ಮೂಟೆ ಹೊತ್ತನೆಂಬ ಸುದ್ದಿ ಕೇಳಿ + + + + + +ಸಪ್ಟಂಬರ 1991 + + +ತಾಯಿ - ತಾತ ಮತ್ತು ಲೇಡಿ ಮೌಂಟಬ್ಯಾಟನ್‌ರೊಂದಿಗೆ ಮೂರು ವರ್ಷದ ರಾಜೀವ + + +ನಾವೆಲ್ಲ ಪೇಚಾಡಿಕೊಂಡೆವು. ಕಡೆ ಕಡೆಗೆ ಆತ +ತೋಟವೊಂದರಲ್ಲಿ ಹಣ್ಣು ಹರಿಯಲು +ಹೋದದ್ದೂ ಹೌದಂತೆ! + +ನೋಡಲು ತುಂಬ ಸುಂದರನಾದ ರಾಜೀವ್‌ +ಅದೆಂಥಾ ಒಳಮುಚ್ಚುಗ ಮನುಷ್ಯನೆಂಬುದು +ನಮಗೆ ಗೊತ್ತಿತ್ತು. ಹುಡುಗಿಯರಿಂದ ಗಾವುದ +ದೂರ. ಗೆಳೆಯರೊಂದಿಗೆ “ಪಬ್ಬು'ಗಳಿಗೆ +ಹೋದರೂ ತನ್ನ ಪಾಡಿಗೆ ತಾನು "ಕೋಲಾ' +ಕುಡಿಯುವ ಜಾಣ. ಗೆಳೆಯರೊಂದಿಗೆ ತಾಸುಗ +ಟ್ಟಲೆ ಭಾರತದ ರಾಜಕಾರಣದ ಬಗ್ಗೆ ಚರ್ಚೆ +ಮಾಡಿದರೂ ಲಂಡನ್ನಿನ ವಿದ್ಯಾರ್ಥಿ ಚಳವಳಿಗಳ +ತಂಟೆಗೆ ಹೋದವನಲ್ಲ. ಅಷ್ಟೇಕೆ, ಎಂದಿಗೂ +ಲಂಡನ್ನಿನಲ್ಲಿ “ತಾನು ಭಾರತದ ಪ್ರಧಾನಿಯ +ಮೊಮ್ಮಗನೆಂದು ಹೇಳಿಕೊಳ್ಳದ ಅಂತರ್ಮುಖಿ +ರಾಜೀವ್‌. + +ಅಂಥ ಹುಡುಗ ಇದ್ದಕ್ಕಿದ್ದಂತೆ ನಮ್ಮ ಬಂಗ +ಲೆಯ ಗೋಡೆಗಳಿಗೆ ಸುದ್ದಿಯಾದ. "ಇಟಲಿಯ +ಹುಡುಗಿಯಂತೆ ..... ಸೋನಿಯಾ ಮೈನೋ +ಅಂತ ಇಟಲಿಯಿಂದ ಇಂಗ್ಲಂಡಿಗೆ +ಇಂಗ್ಲೀಷು ಕಲಿಯಲು ಬಂದವಳಂತೆ! +ನೋಡೋಕೆ ತುಂಬ ಚೆನ್ನಾಗಿದ್ದಾಳಂತೆ ಬ್‌ +ನಾವು ಬಿಡುವಿಲ್ಲದೆ ಹಗಲು ರಾತ್ರಿ ಹರಟಿದೆವು. +ಬೆಳಗಾಗುವದರೊಳಗಾಗಿ ನಮ್ಮ ರಾಜಕುವರ +ತನ್ನ ಇಟಲಿಯ ಗೆಳತಿಯೊಂದಿಗೆ ಬಂದಿಳಿದೇ +ಬಿಟ್ಟ. ಆಕೆಯನ್ನು ನೇರವಾಗಿ ಮನೆಗೆ ಕರೆ ತರದೆ +ತನ್ನ ಅಕ್ಕರೆಯ ಗೆಳೆಯರಾದ "ಬಚ್ಚನ್‌' ಕುಟುಂ +ಬದವರ ಮನೆಯಲ್ಲಿಟ್ಟಿದ್ದು ತೀನ್‌ ಮೂರ್ತಿಭ +ವನದ ಸಣ್ಣ ಪುಟ್ಟ ಕಲ್ಲುಗಳಿಗೂ ಸಿಟ್ಟು ಬರಿ +ಸಿತ್ತು. "ನಮ್ಮ ಮನೆಯ ಸೊಸೆ ನಮ್ಮ 'ಮನೆಗೆ +ಬರಬಾರದೆ' ಎಂದು ರೇಗಿಕೊಂಡೆವು. + +ಆದರೆ ಜವಾಹರ್‌ಲಾಲ್‌ ನೆಹರೂ 1964ರಲ್ಲಿ +ಗತಿಸಿದ ನಂತರ ತೀನ್‌ಮೂರ್ತಿ ಭವನಕ್ಕೂ- +ನೆಹರೂ ಕುಟುಂಬಕ್ಕೂ ಸಂಬಂಧ ಕಡಿದು +ಹೋಗಿ ನಮ್ಮ ಭವನವೀಗ ಕೇವಲ ಸ್ಮಾರಕವೆಂ +ಬುದು ನಮ್ಮ ಅರಿವಿಗೇ ಬರಲಿಲ್ಲ. ಎಷ್ಟೋ +ದಿನಗಳ ನಂತರ 1968ರ ಫೆಬ್ರು ವರಿ 25ರಂದು + + +106 + + +ರಾಜೀವ್‌, ಸೋನಿಯಾ ಮೈನೋರನ್ನು ಮದು +ವೆಯಾದರೆಂದು ತಿಳಿದು ಬಂತು. ನಮ್ಮ ಮನೆಗೆ +ಬಾರದಿದ್ದರೇನಂತೆ, ಸೊಸೆ ಸೋನಿಯಾ ಎಲ್ಲಿ +ದ್ದರೂ ನಮಗೆ ಸುದ್ದಿ ತಿಳಿಯುತ್ತಲೇ ಇತ್ತು. +ದಿಲ್ಲಿಯ ಯಾವ ಮನೆಯ ಬುನಾದಿ ಕಲ್ಲೂ +ಒಬ್ಬಂಟಿಯಲ್ಲ. ನಾವೆಲ್ಲ ಒಂದೇ ಪದರಿನ ಕಲ್ಲು +ಗಳು. ಸುದ್ದಿ ಬರುತ್ತಲೇ ಇತ್ತು. ಈಗಲೂ ಬರು +ತ್ತಿದೆ .... ಸಫ್ಟರ್‌ ಜಂಗ್‌ ರಸ್ತೆಯ ಮೊದಲ +ಮನೆಯಿಂದ, ಜನಪಥ್‌ ರಸ್ತೆಯ ಹತ್ತನೇ ಮನೆ +ಯಿಂದ... ಆದರೆ ಮೊದಲಿನ ಉತ್ಸಾಹ, ಸಂತಸ +ಈಗ ಉಳಿದಿಲ್ಲ. + +ಇಂಗ್ಲಂಡಿನಿಂದ ಹಿಂತಿರುಗುವಾಗ ಕೈಯಲ್ಲಿ" +ಡಿಗ್ರಿಯಿರದಿದ್ದರೂ ಮೆಚ್ಚಿದ ಮಡದಿಯೊಂದಿಗೆ +ಬಂದ ರಾಜೀವ್‌, ಆ ಹೊತ್ತಿಗಾಗಲೇ ರಾಜಕಾರ +ಣದಲ್ಲಿ ಮೇರು ಶಿಖರವೇರತೊಡಗಿದ್ದ ತಾಯಿ +ಯನ್ನು ಕಂಡು ಹೆಮ್ಮೆಯಿಂದ ಮುಗುಳ್ನಕ್ಕನೇ +ಹೊರತು ರಾಜಕಾರಣದ ಗೋಜಲಿಗೆ ಕೈ ಹಾಕ +ಲಿಲ್ಲ. "ಅಮ್ಮಾ, ನಾನು ವಿಮಾನವೇರುತ್ತೇನೆ' +ಎಂದ. + +ಮೊದಲಿನಿಂದಲೂ ರಾಜಕಾರಣಕ್ಕೆ ಹೇಳಿ +ಮಾಡಿಸಿದ ಸ್ವಭಾವ ತನ್ನ ಹಿರಿಯ ಮಗನದಲ್ಲ +ವೆಂದು ತೀರ್ಮಾನಿಸಿದ್ದ ಇಂದಿರಮ್ಮ ರಾಜೀವ್‌ +ನನ್ನು ದಿಲ್ಲಿಯ ಫ್ಲೈಯಿಂಗ್‌ ಕ್ಲಬ್‌ಗೆ ಸೇರಲು +ಕೂಡಲೆ ಅನುಮತಿಸಿದರು. ಪ್ರವೇಶ ಪರೀಕ್ಷೆ +ಪಾಸು ಮಾಡಿದ ರಾಜೀವ್‌ ಖಾಸಗಿ ಪೈಲಟ್‌ +ವೃತ್ತಿಯ ಜೊತೆಗೆ ಕಮರ್ಶಿಯಲ್‌ ಪೈಲಟ್‌ +ವೃತ್ತಿಯ ಅನುಮತಿ ಪತ್ರಗಳನ್ನೂ ಸಂಪಾದಿ +ಸಿದ. ಕೆಲವೇ ದಿನಗಳಲ್ಲಿ ಇಂಡಿಯನ್‌ ಏರ್‌ +ಲೈನ್ಸ್‌ ವಿಮಾನದ ಡೈವರಿಕೆ ದೊರೆಯಿತು. + +ಸಫರ್‌ ಜಂಗ್‌ ರಸ್ತೆಯ ಮನೆಯಲ್ಲಿ ಹೆಂಡತಿ +ಸೋನಿಯಾ, ತಾಯಿ ಇಂದಿರಾಜಿ ಜೊತೆ ತನ್ನ +ಬದುಕಿನ ಅತ್ಯುತ್ತಮ ದಿನಗಳನ್ನು ಕಳೆಯತೊಡ +ಗಿದ ರಾಜೀವ್‌ 1970ರ ಜೂನ್‌ 19ರಂದು +ಮೊದಲ ಮಗ ರಾಹುಲನನ್ನೆತ್ತಿಕೊಂಡ. ಮಗಳು ' +ಪ್ರಿಯಾಂಕ 1972ರ ಶಿಶಿರದಲ್ಲಿ ಜನವರಿ 12ರಂದು +ಜನಿಸಿದಳು. ಮನೆಯಲ್ಲಿ ಸಂತಸ ನಿರಂತರವಾಗಿ + + +ಕಸೂರಿ : +~ 1 + + + + + +ಸೋನಿಯಾ - ರಾಜೀವ್‌ ಒಂದಾದಾಗ +ಹರಿದಿತ್ತು. ತಮ್ಮ ಸಂಜಯ್‌ ತನ್ನ ಕಾರುಗಳ +ಕನಸಿನಲ್ಲಿ, ರಾಜಕಾರಣದ ಹುರುಪಿನಲ್ಲಿ ಲೋಕ +ವನ್ನೇ ಮರೆತಿದ್ದ. ರಾಜೀವ್‌ ವಿಮಾನಎಳಿದ +ಕೂಡಲೆ ಹೆಂಡತಿ ಮಕ್ಕಳ ಸಾಮೀಪ್ಯದಲ್ಲಿ +ಮೈಮರೆಯುತ್ತಿದ್ದ. +ಹದಿನಾಲ್ಕು ವರ್ಷಗಳ ಕಾಲ ಇಂಡಿಯನ್‌ +ಏರ್‌ಲೈನ್ಸ್‌ನ ವಿಮಾನಗಳೊಂದಿಗೆ ಹಕ್ಕಿಯಾಗಿ +ಹಾರಿದ ರಾಜೀವ್‌ ಭಾರತದ ರಾಜಕಾರಣದ ಬಗ್ಗೆ +ತುಂಬ ನಿರ್ದಿಷ್ಟವಾದ ಅನಿಸಿಕೆಗಳನ್ನು ಹೊಂದಿ +ದ್ದರು. ರಾತ್ರಿಯ ನೀರವತೆಯಲ್ಲಿ ಅವರು +ಮಡದಿ ಸೋನಿಯಾರೊಂದಿಗೆ ಮಾಡಿದ ಚರ್ಚೆ +ಗಳಲ್ಲಿ ಈ ದಂಪತಿಗೆ ಇದ್ದ ಭಾವನೆಗಳ ಸಾಮ್ಯ +ವನ್ನು ಸಫ್ಟರ್‌ ಜಂಗ್‌ನ ಮನೆ ಗೋಡೆಗೋಡೆ +ಗಳೂ ಬಲ್ಲವು. ಭಾರತದ ರಾಜಕಾರಣವೊಂದು +. ಕೊಳಕು, ಲಂಚಕೋರ, ಅಧಿಕಾರ ಲಾಲಸೀ +ಬಾಲಬಡುಕರ ಒಟ್ಟು ಸಮೂಹವೆಂಬುದು ಅವ +ರಿಬ್ಬರ ಅಂತಿಮ ಅನಿಸಿಕೆಯಾಗಿತ್ತು. ಇಟಲಿ +ಯಿಂದ ಸಾವಿರಾರು ಮೈಲು ದೂರಕ್ಕೆ ವಲಸೆ +ಬಂದ ಸೋನಿಯಾಗೆ ಭಾರತದ ರಾಜಕಾರ +' ಣಕ್ಕೂ, ಇಟಲಿಯ ಕ್ರಿಶ್ಚಿಯನ್‌ ಡೆಮೊಕ್ರಾಟ್ಸ್‌ +ಪಕ್ಷಕ್ಕೂ ಇದ್ದ ಸಮಾನ ರೋಗಗಳು ನಿಚ್ಚಳವಾಗಿ + + +ಸಪ್ಟಂಬರ 1991 + + +. + + +ಕಂಡು ಬಂದವು. ಇಟಲಿಯ ಮಾಫಿಯಾದೊಂ +ದಿಗೆ ಮುಸುಕಿನ ವ್ಯವಹಾರ ನಡೆಸುತ್ತಲೇ ಪ್ರಜಾ ' + + +ಪ್ರಭುತ್ವದ ಕುರಿತು ಭಾಷಣಮಾಡುತ್ತಿದ್ದ ಡೆಮೊ +ಕ್ರಾಟ್ಸ್‌ ನಾಯಕರಿಗೂ, ಭಾರತದ ರಾಜಕಾರಣಿಗ +ಳಿಗೂ ಹೆಚ್ಚಿನ ವ್ಯತ್ಯಾಸವಲ್ಲವೆಂಬುದು ಸೋನಿ +ಯಾರ ಅನಿಸಿಕೆಯಾಗಿತ್ತು. ರಾಜೀವ್‌ರ ಅಭಿಪ್ರಾ +ಯವೂ ಇದೇ ಆಗಿತ್ತಾದರೂ ಭಾರತದ ರಾಜಕಾ +ರಣವನ್ನು ತೀರ ಹತ್ತಿರದಿಂದ ಬಲ್ಲ ಅವರಿಗೆ +ಪ್ರಜಾಪ್ರಭುತ್ವದ ಕುಂದುಕೊರತೆಗಳು ಗೊತ್ತಿ +ದ್ದಂತೆಯೇ ಅದರ ವ್ಯಾಪ್ತಿ ವಿಸ್ತೀರ್ಣಗಳ +ಅರಿವೂ ಇತ್ತು. ಇಚ್ಛೆಯನರಿವ ಸತಿ, ವೆಚ್ಚಕ್ಕೆ. +ಹೊನ್ನು, ಬೆಚ್ಚನೆಯ ಮನೆ, ಮೆಚ್ಚಿನ ನೌಕರಿ +ಕರತ ಇಷ���ಟೆ ಲ್ಲ ಇದ್ದ ರಾಜೀವ್‌ ರಾಜಕಾರಣದ +ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲವೆಂಬುದು ಅಪ್ಪಟ +ಸತ್ಯ. ಹದಿನಾಲ್ಕು ವರ್ಷಗಳ ಕಾಲ ಅವರು +ಹಾಯಾಗಿ ವಿಮಾನದಲ್ಲಿ ಹಾರಾಡಿಕೊಂಡಿ +ದ್ದರು. 1977ರಲ್ಲಿ ಎಮರ್ಜೆನ್ಸಿಯ ಫಲಿತವೆಂ +ಬಂತೆ ಇಂದಿರಾಜಿ ಚುನಾವಣೆಗಳಲ್ಲಿ ದಾರುಣ +ವಾಗಿ ಸೋತಾಗ ರಾಜೀವ್‌ ಭಾರತವನ್ನೇ ಬಿಟ್ಟು +ಇಟಲಿಯಲ್ಲಿ ಪತ್ನಿ ಮಕ್ಕಳೊಂದಿಗೆ ನೆಲೆಗೊ +ಳ್ಳುವ ವಿಚಾರವನ್ನೂ ಮಾಡಿದ್ದರು. ಆದರೆ ಇಂದಿ +ರಾಜಿ ಆ ವಿಚಾರವನ್ನು ಶತಾಯಗತಾಯ ವಿರೋ +ಧಿಸಿ ಮಗ ಸೊಸೆಯನ್ನು ಭಾರತದಲ್ಲೇ ಉಳಿಸಿ . +ಕೊಂಡರು. 1980ರಲ್ಲಿ ನಡೆದ ಚುನಾವಣೆಗ +ಳಲ್ಲೂ ರಾಜೀವ್‌ ತಲೆ ಹಾಕಲಿಲ್ಲ. ಅದರ ವಿಜ +ಯದ ಎಲ್ಲ ಕೀರ್ತಿಯೂ ಸಂದದ್ದು ಸಂಜಯ್‌ +ಗಾಂಧಿ ಮತ್ತು ಗುಂಪಿಗೇ. ತುರ್ತು ಪರಿಸ್ಥಿತಿ +ಮತ್ತು ತದ ನಂತರದ ಸ್ಥಿತ್ಯಂತರಗಳನ್ನು ಇಂದಿ +ರಾಜಿ ಸ್ಥಿರವಾಗಿ ನಿಂತು ಎದುರಿಸಿದ್ದು ಮತ್ತು +ಗೆದ್ದದ್ದು ಸಂಜಯ್‌ಗಾಂಧಿಯ ಬಲದಿಂದಲೇ +ಎಂಬುದು ಸರ್ವವಿದಿತ. + +ಆದರೆ ಆಕಾಶದಲ್ಲಿ ಹಾರುತ್ತಿದ್ದ ರಾಜಕುವರ +ರಾಜೀವ್‌ ಅನಿವಾರ್ಯವಾಗಿ ಭಾರತದ ರಾಜಕಾ +ರಣಕ್ಕಿಳಿದದ್ದು ತನ್ನ ತಮ್ಮ ಸಂಜಯ್‌ 23 ಜೂನ್‌ +1980ರ ಮುಂಜಾನೆ ವಿಮಾನಾಪಘಾತದಲ್ಲಿ ಸತ್ತು +ನೆಲಕ್ಕುರುಳಿದಾಗ. +107 + + +ಅಮೇಥಿಯ ನೆಲದಿಂದ... + + +ಅಮೇಧಿಯ ಬೀದಿಯಲ್ಲಿ ಗೋಲಿಯಾ +ಡುವ ಮಕ್ಕಳಿಗೂ ಗೊತ್ತು. ನೆಹರೂ ಮನೆ +ತನದ ಕೂಸು, ಕಂದಮ್ಮಗಳು ದಿಲ್ಲಿ +ಕೋಟೆಯ ನೆತ್ತಿಯೇರಿ ರಾಜ್ಯವಾಳಿದ ಕಥೆ. +ನಾವು ಆರಿಸಿದವರೆಲ್ಲ ದೇಶವಾಳಿದ್ದಾರೆ ! +ಮೊದಲು ನೆಹರೂ ಆಮೇಲೆ ಅವರ ತಂಗಿ +ವಿಜಯಲಕ್ಷ್ಮಿ ಪಂಡಿತ್‌. ಪಾಪ, ಅದೊಂದು +ಹೆಣ್ಣು ಮಗಳು ಸದಾ ತೆರೆಯ ಹಿಂದಿನ +ನೆರಳಾಗಿಯೇ ಉಳಿದು ಹೋದಳು. + + +_ ಮುಂದೆ ಅಮೇಥಿಯ ನೆಲದಿಂದ ಎದ್ದು + + +ಬಂದ ಬೆಂಕಿ ಚೆಂಡು, ಆ ಹುಡುಗ +ಸಂಜಯ್‌ ಗಾಂಧಿ! ಅದೆಂಥ ಉನ್ಮಾದ, +ಅದೇನು ನಡೆದಾಟ, ಗುಡುಗಿನಂಥ +ಮಾತು, ಪಾದರಸದಂಥ ನಿರ್ಧಾರಗಳು! +ಆರೇಳು ವರ್ಷಗಳಲ್ಲಿ ಇಡೀ ದೇಶದ ಪಾರು +ಪತ್ಯವನ್ನೇ ಬದಲಿಸಿ ಬಿಸಾಡಿಬಿಟ್ಟ ಪುಣ್ಯಾತ್ಮ +ಇನ್ನಷ್ಟು ಕಾಲ ಬದುಕಿದ್ದಿದ್ದರೆ ಇನ್ನೇನೇನು +ನೋಡುತ್ತಿದ್ದೆವೋ! 23 ಜೂನ್‌ 1980 +ಮುಂಜಾನೆ ದಿಲ್ಲಿಯ ಆಕಾಶದಿಂದ +ಮಾಂಸದ ಮುದ್ದೆಯಾಗಿ ಆ ಹುಡುಗ +ಉರುಳಿ ಬಿದ್ದನೆಂಬ ಸುದ್ದಿ ಕೇಳಿದಾಗ ಮಗು +ವನ್ನು ಕಳೆದುಕೊಂಡ ಬಾಣಂತಿಯಂತೆ +ಬಿಳಿಚಿ ಹೋಗಿತ್ತು ಅಮೇಥಿಯ ನೆಲದೊ +ಡಲು. +ಆಗಷ್ಟೆ ಗೆದ್ದು ಗದ್ದುಗೆಯೇರಿದ್ದಳು. +ರೇನು? ಕೂತರೆ ಕೂಡಲು ಬಿಡದೆ, ನಿಂತೇ +ನೆಂದರೆ ನಿಲ್ಲಲು ಬಿಡದೆ ಕಾಡಿತ್ತು ಮಗನ +ಸಾವು. ಆಗ ಬಂದ ಈ ಹುಡುಗ ರಾಜೀವ್‌. +ರಾಜಕೀಯಕ್ಕೆ. + +ಅಂದ್ಹಾಗೆ ನಾನು ಕಾಲಸಿಂಹಠಾಕೂರ್‌ +ಅಂತ. ಮುಪ್ಪು ನನ್ನನ್ನು ಗಂಭೀರನೂ, +ಗೌರವಾನ್ವಿತನೂ ಹಾಗೂ ನಿಸ ನಿಹಾಯಕನೂ +ಆಗುವಂತೆ ಮಾಡಿದೆ. ಚಿಕ್ಕವನಿದ್ದಾಗ ನ +ದೊರೆ ನೆಹರೂ ಮಾಡಿದ "ಭಾಷಣಗಳನ್ನು +ಕೇಳಿಸಿಕೊಂಡಿದ್ದೇನೆ. ಮುಂದೆ ಆ ಹೆಣ್ಣು + + +108 + + +ದೊರೆಯ ಮಗಳು ಇಂದಿರಮ್ಮ +ಆದ + + +Mm ee + + +I +ಮಗ��ು ವಿಜಯಮ್ಮ ಆಕೆಯ ಸೋದರ + + +ಸೊಸೆ ಇಂದಿರಮ್ಮ ಕೂಡ ನಮೂರಿಗೆ +ಬಂದು ಮಾತನಾಡಿದ್ದರು. ಆ ಹುಡುಗ +ಸಂಜಯ, ಸುಂಟರಗಾಳಿಯಂತೆ ಬಂದು +ಬೆಳ್ಳಗೆ ನಗುತ್ತ ನಮ್ಮೂರ ಬೀದಿಗಳಲ್ಲಿ ಸುಳಿ + + +"ದಾಡಿ ಕೈಕೈ ಮುಗಿದು ಓಟು ಕೇಳುತ್ತಿದ್ದ + + +ಗತ್ತುಗಾರಿಕೆಯನ್ನು ದೂರದಿಂದಲೇ ನೋಡಿ +ಮೌನವಹಿಸಿದ್ದೇನೆ. + +ಆ ಹುಡುಗ ಹೋದ ನಂತರ ಕನಲಿ +ಹೋದಳು ಇಂದಿರಮ್ಮ ಸೊಸೆ ಮನೇಕಾ +ಜಗಳವಾಡಿಕೊಂಡು ಮಗನ ಸಮೇತ ಮನೆ +ಬಿಟ್ಟು ಹೋಗಿಬಿಟ್ಟಳು. ಕಂಗಾಲಾದ +ಮುದುಕಿ ಹಿರಿ ಮಗನ ಕೈ ಹಿಡಿದಳು. +ನೆಹರೂ ಮನೆಯ ಪಾಲಿಗವು ಬಲು ಕೆಟ್ಟ +ದಿನಗಳು. ಒಲ್ಲೆನೆಂದರೂ ಮಗನನ್ನು ರಾಜ +ಕೀಯಕ್ಕಿಳಿಸಿದಳು. ಸೊಸೆ ಸೋನಿಯಾ +ಆಂತೂ ರಾಜಕೀಯಕ್ಕೆ ತನ್ನ ಗಂಡ ಬರು +ವುದೇ ಬೇಡವೆಂದು ಅತ್ತು ರಂಪಾಟ ಮಾಡಿ +ದಳಂತೆ. ಆದರೆ" ಅಮೇಧಿಯ ನೆಲ +ಮತ್ತೊಬ್ಬ ರಾಜನ ಬರುವಿಕೆಗಾಗಿ ಕಾದಿತ್ತು. +ರಾಜಕಾರಣಕ್ಕೆ ಬಂದ ಹೊಸತರಲ್ಲಿ ಕೇವಲ +ಕಾಂಗ್ರೆಸ್‌ ಪಕ್ಷದ ರಿಪೇರಿಯಲ್ಲಿ ನಿರತನಾದ +ರಾಜೀವ್‌ ಬಗ್ಗೆ ಪತ್ರಿಕೆಯೊಂದು ಬರೆದ +ವಿಮರ್ಶೆ ಮಜವಾಗಿತ್ತು. ""ರಾಜಕೀಯವೆಂ +ದರೆ ಅಮ್ಮನ ಸೀರೆಯ ನೆರಿಗೆಗಳ ಮರೆ +ಯಲ್ಲಿ ನಡೆದಾಡುವುದಲ್ಲ... ಧೈರ್ಯವಿದ್ದರೆ +ಚುನಾವಣೆಗೆ ನಿಂತು ಗೆಲ್ಲಲಿ!” ಅಂತ ಬರೆ +ದಿದ್ದರು. ರಾಜೀವ್‌ ಸೀರೆ ನೆರಿಗೆಗಳ ಮರೆ +ಯಿಂದೀಚೆಗೆ ಬಂದರು. ಅಮೇಥಿ ಕಾಯು +ತ್ತಿತ್ತು. ನಾನು ನನ್ನ ಮನೆ ಹತ್ತಿರದ ಮತಗ +ಟ್ಲಿಯಲ್ಲಿ ಚೀಟಿ ಮಡಚಿ ಡಬ್ಬಿಗೆ ಹಾಕುವಾಗ +ಇಂದಿರಮ್ಮನ ಉತ್ತರಾಧಿಕಾರಿಯನ್ನು ಆರಿಸು + +ತ್ರಿದ್ದೇನೆಂಬ ಕಲ್ಪನೆ ನನ್ನಲ್ಲಿ ನಿಚ್ಚಳವಾಗಿತ್ತು. + +ಮುಂದೆಲ್ಲ ರಾಜೀವರ ಏರಿಕೆಯ ದಿನ +ಗಳೇ! ಅವರು ಕಾಂಗ್ರೆಸ್‌ ಪಕ್ಷದ ಪ್ರಧಾನ +ಕಾರ್ಯದರ್ಶಿಯಾದರು. ನೌಕರಿ ಮಾಡಿ + + +ಕಸೂರಿ + + +ಮಕ್ಕಳು, +ಕೊಂಡು ಹೆಂಡತಿ ಮಕ್ಕಳೊಂದಿಗೆ ವಾರ +ಕ್ಕೊಮ್ಮೆ ವಿಹಾರಕ್ಕೆ ಹೋಗುತ್ತಿದ್ದ ವ್ಯಕ್ತಿ +ಇದ್ದಕ್ಕಿದ್ದಂತೆ ಅಧಿಕಾರದ ಕುದಿವ ಕಡಾ +ಯಿಯ ಮುಂದೆ ನಿಲ್ಲಬೇಕಾದಾಗ ಮೊದ +ಮೊದಲು ಚಡಪಡಿಸುವಂತಾಯಿತು. +ಆದರೆ ಪಾಕದ ರುಚಿ ಹತ್ತಲು ಎಷ್ಟು +ಹೊತ್ತು ಬೇಕು? ಅಧಿಕಾರ ಆತ್ಮೀಯವಾ +ಯಿತು. ಸಹಜವಾಯಿತು... ಕಡೆಗೆ ಅನಿವಾ +ರ್ಯವಾಯಿತು. ಅವತ್ತು ದೇಶವನ್ನೇ ತಲ್ಲ +ಣಗೊಳಿಸಿದ ಪಂಜಾಬ್‌, ಅಸ್ಸಾಂ ಮತ್ತು +ಕಾಶ್ಮೀರದ ಸಮಸ್ಯೆಗಳೊಂದಿಗೆ ತಾಯಿ ಹೆಣ +ಗುತ್ತಿದ್ದಳು. ಆಂಧ್ರದಲ್ಲಿ ನಟಭಯಂಕದ +ಎನ್‌.ಟಿ. ರಾಮರಾಯರು ಸಡ್ಡು ಹೊಡೆದಿ +ದ್ದರು. ಅಸ್ಸಾಮದ ಯುವಕರು ಮುದಿಯ +ರನ್ನು ಕಂಡಕಂಡಲ್ಲಿ ಎದುರಿಸಿ ದಾಂಗುಡಿಯಿ +ಡುತ್ತಿದ್ದರು. ಬೆಲೆಗಳೇರಿದವು. ಹಿಂಸಾಚಾರ +ಬೀದಿಗಳಿಂದ ಮನೆಗಳಿಗೆ ನುಗ್ಗಿತು. ಈ +ಮಧ್ಯೆ ಇಂದಿರಾಜಿಯ ಹೆಮ್ಮೆ ಹಮ್ಮುಗಳ +ಸಂಕೇತವಾದ "ಏಷಿಯನ್‌ ಗೇಮ್ಸ್‌' ಗಳನ್ನು + + +ಸಪ್ಟಂಬರ 1991 + + + + + + + + +ಸೊಸೆಯಂದಿರು ಮೊಮ್ಮಕ್ಕಳೊಂದಿಗೆ ಇಂದಿರಾ + + + + + +ರಾಜೀವ್‌ ಅತ್ಯಂತ ಸಮರ್ಥವಾಗಿ ನಡೆಸಿ +ಕೊಟ್ಟರು. + +ಇಷ್ಟೆಲ್ಲ ನಡೆಯುತ್ತಿದ್ದಾಗ ಲೂ ಒಬ್ಬ +ಹುಡುಗಿ ನಮ್ಮ ಅಮೇಥಿಯ ���ೀದಿಗಳಲ್ಲಿ, +ಬಡವಗ ಕೊಳಗೇರಿಗಳಲ್ಲಿ ತನ್ನ ಪಾಡಿಗೆ +ತಾನು ಅಲೆಯುತ್ತ ನೊಂದವರ ಪಾಡು +ಕೇಳುತ್ತ ತನ್ನ ಕೈಲಾದ ನೆರವು ನೀಡುತ್ತ +ನಮ್ಮೆಲ್ಲರ ಪ್ರೀತಿ ಗಳಿಸಿಕೊಂಡಳು. ಎಲ್ಲಿ +ಅಮೇಥಿ ? ಎಲ್ಲಿಯ ಇಟಲಿ? ತನ್ನ ಗಂಡ +ಗೆದ್ದು ಹೋದ ಅಮೇಥಿಯ ಕೋಟೆಯನ್ನು +ಈ ಹುಡುಗಿ ಸೋನಿಯಾ ಗಟ್ಟಿಗೊಳಿಸು +ತ್ತಲೇ ನಣೆದಳು. 1980ರಲ್ಲಿ ಕಲ್ಕತ್ತಾದಲ್ಲಿ + + +ನಡೆದ ಕಾಂಗ್ರೆಸ್‌ ಮಹಾಸಭೆಯಲ್ಲಿ +“ಇಂದಿನ ಈ ಯುವಕನೇ ನಾಳಿನ ನಮ್ಮ + + +ಆಶಾಕಿರಣ' ಎಂದು ಕಾಂಗ್ರೆಸ್ಸಿನ ಮುದು +ಕರು ಬೊಚ್ಚು ಬಾಯಿ ಚಪ್ಪರಿಸುತ್ತಿದ್ದಾಗ ಈ +ಇಟಲಿಯ ಹೆಣ್ಣು ಮಗಳು ಅಮೇಧಿಯ +ಧೂಳು ರಸ್ತೆಗಳಲ್ಲಿ ಬಡವರ ಮನಸ್ಸುಗ +ಳೊಂದಿಗೆ ಮಾತನಾಡುತ್ತ ನಡೆದಿದ್ದಳು. +109 + + +ಕಾಲ ಉರುಳಿತು. -ಪಂಜಾಬದ ಹೇಮ +ಮಂದಿರದ ಮಧ್ಯೆ ಎದ್ದ ಬೆಂಕಿ ದಾವಾನಲ +ವಾಯಿತು. ಇಂದಿರಾಜಿ ತಾವೇ ಬೆಳೆಸಿದ +ಬಂದೂಕಿನ ಬೆಳೆಗೆ ಬಲಿಯಾದರು. 1984ರ +ಅಕ್ಟೋಬರ್‌ 31 ರಂದು ಅವಲ ಅಂಗ +ರಕ್ಷಕರೇ ಅವರನ್ನು ಮುಗಿಸಿ ಹಾಕಿದರು. +ಅಮೇಥಿ ಮತ್ತೆ ಅಂಧಕಾರದಲ್ಲಿ ಮುಳು +ಗಿತು. ನಾನಂತೂ ನನ್ನ ರೇಡಿಯೋಕ್ಕೆ ಕಿವಿ +ಗಳನ್ನು ಮೆತ್ತಿಕೊಂಡು ಕುಳಿತುಬಿಟ್ಟೆ. ಕಾಡ +ತೂಸುಗಳಿಂದ ಛಿದ್ರ ಛಿದ್ರವಾದ ಪ್ರಧಾ +ನಿಯ ದೇಹವನ್ನು ತನ್ನ ತೊಡೆಯ ಮೇಲೆ +ಮಲಗಿಸಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಾ +ದಿಲ್ಲಿಯ ಆಸ್ಪತ್ರೆಗೆ ಕರೆದೊಯ್ದ ಸೋನಿಯಾ +ಮಧ್ಯಾಹ್ನ ಎರಡೂವರೆತನಕ ಅತ್ತೆ ಬದುಕು +ಳಿದಾಳೇನೋ ಎಂಬ ಆಸೆಯಿಂದ ಆಸ್ಪತ್ರೆಯ +ಕಾರಿಡಾರುಗಳಲ್ಲಿ ಕಾತರಿಸಿದ ಸುದ್ದಿಗಳು +ಬಂದವು. ಕಡೆಗೆ ಬಂದದ್ದು ಇಂದಿರಾಜಿಯ +ಅಂತ್ಯದ ವಾರ್ತೆ. + +ಆ ಹೊತ್ತಿನಲ್ಲಿ ರಾಜೀವ್‌ ದಿಲ್ಲಿಯಿಂದ +ಒಂದು ಸಾವಿರ ಮೈಲಿ ದೂರದ ಪಶ್ಚಿಮ +ಬಂಗಾಳದ ಕೊಂಟೈ ಎಂಬಲ್ಲಿ ಕಾಂಗ್ರೆಸ್‌ +ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. +ಮುಂಜಾನೆ ಹನ್ನೊಂದರ ಹೊತಿಗ ಅವರಿಗೆ +ತಾಯಿ ಗಾಯಗೊಂಡ ಸುದ್ದಿ ತಿಳಿಸಲಾ +ಯಿತು. ಅಲ್ಲಿದ್ದ ಕಾಂಗ್ರೆಸ್‌ ನಾಯಕರು +ಎದೆಯೊಡೆದುಕೊಂಡರೂ ರಾಜೀವ್‌ +ಮಾತ್ರ ಸ್ಥಿರವಾದ ದನಿಯಲ್ಲಿ "ಕಾರ್ಯಕ್ರ +ಮಗಳನ್ನು ಮುಂದುವರೆಸಿ' ಎಂದವರೇ +ಕಾರು ಹತ್ತಿ ದಿಲ್ಲಿಯತ್ತ ಹೊರಟರಂತೆ.. +ಕೈಲಿದ್ದ ಪುಟ್ಟ ಟ್ರಾನ್ಸಿಸ್ಟರಿನಲ್ಲಿ ಬಿ.ಬಿ.ಸಿ. +ಬಿತ್ತರಿಸುತ್ತಿದ್ದ ವಾರ್ತೆಗಳು ಅವರಿಗೆ ಸತ್ಯವ +ನ್ನೆರೆಯುತ್ತಿದ್ದವು. ಕೊಂಟೈನಿಂದ ಹೊರಟ +ರಾಜೀವ್‌ ಕೋಲಾಫಾಟ್‌ ಎಂಬಲ್ಲಿ ತಮ +ಗಾಗಿ ಕಾಯುತ್ತಿದ್ದ ಇಂಡಿಯನ್‌ +ಏರ್‌ಲೈನ್ಸ್‌ನ ಹೆಲಿಕಾಪ್ಟರೊಂದನ್ನು ಹತ್ತಿ +ದಿಲ್ಲಿಗೆ ಬಂದರು. ಆ ಹೊತ್ತಿಗೆ ಎಲ್ಲ + + +110 + + +ಮುಗಿದು ಹೋಗಿತ್ತು. ಯಾವಾಗಲೋ +ಮುಗಿದಿತ್ತು! + +ಇಂದಿರಾಜಿ ಮರಣ ವಾರ್ತೆ ಕೇಳಿದ ತಕ್ಷಣ +ಮಾರಿಷಸ್‌-ಯೆಮನ್‌ ಅರಬ್‌ ರಿಪ +ಬ್ಲಿಕ್‌ಗಳ ಪ್ರವಾಸದಲ್ಲಿದ್ದ ಅಂದಿನ ರಾಷ್ಟ್ರಪತಿ +ಜೈಲ್‌ಸಿಂಗ್‌ ಎಲ್ಲ ಕಾರ್ಯಕ್ರಮ ರದ್ದುಗೊ +ಳಿಸಿ ಸಂಜೆ ಐದು ಗಂಟೆ ಹೊತಿಗೆ ದಿಲ್ಲಿಗೆ +ಬಂದಿಳಿದರು. ಐದೂವರೆ ಹೊತ್ತಿಗೆ +ರಾಜೀವ್‌ರನ್ನು ರಾಷ್ಟ್ರಪತಿ ಭವನಕ್ಕೆ ಬರಲು +ಹೇಳಿದರು. ಸಂಜೆ ಆರೂ ಮೂವತ್ತಕ್ಕೆ +ಮ್ಲಾನವದನ ರಾಜೀವ್‌, ತಮ್ಮ ನಲವತ್ತನೇ +ವಯಸ್ಸಿನಲ್ಲಿ ರಾಷ್ಟ್ರಪತಿ ಭವನದ ಅಶೋಕಾ +ಹಾಲ್‌ನಲ್ಲಿ ಭಾರತದ ಏಳನೆಯ ಮತ್ತು +ಅತ್ಯಂತ ಕಿರಿಯ ಪ್ರಧಾನಿಯಾಗಿ ಪ್ರಮಾಣ +ವಚನ ಸ್ವೀಕರಿಸಿದರು. ರೇಡಿಯೋಗಳು +ಸುದ್ದಿ ಸುರಿದವು. ನಾನು ಮನೆಯಿಂದ +ಹೊರಗೆ ಬಂದು ಖಾಲಿಯಂಗಳದಲ್ಲಿ ನಿಂತು +ಆಗಸದತ್ತ ಕಣ್ಣೆತ್ತಿದೆ. ಅಮೇಥಿಯ ಆಗ +ಸವೂ ಖಾಲಿಯಿತ್ತು ನನ್ನ ಕಣ್ಣಿನಂತೆ. + +ದಿಲ್ಲಿ ಹೊತ್ತಿ ಉರಿಯತೊಡಗಿತು. ಸಿಖ್‌ +ಹತ್ಯಾಕಾಂಡಕ್ಕೆ ವರ್ಣನೆ ಬೇಕಿಲ್ಲ. ದೇಶದಾ +ದ್ಯಂತ ಸಾವಿನ ರುದ್ರನೃತ್ಯ. ಒಂದೆಡೆ +ತಾಯಿಯ ಸಾವು, ನಡೆಯಬೇಕಿದ್ದ ಅಂತ್ಯಕ +ರ್ಮಗಳು, ಈ ಮಧ್ಯೆ ಕ್ರೋಧದಿಂದ ಭುಗಿ +ಲೆದ್ದ ದೇಶದಲ್ಲಿ ಸ್ಥಾಪಿಸಬೇಕಾಗಿದ್ದ ಶಾಂತಿ +ಇವೆಲ್ಲವುಗಳನ್ನು ಅತಿ ಕಷ್ಟದಿಂದ ನಿಯಂತ್ರಿ +ಸಿದರು ರಾಜೀವ್‌. | + +ಮುಂದೆ ಕೆಲವೇ ದಿನಗಳಲ್ಲಿ ಘೋಷಿಸ +ಲಾದ ಚುನಾವಣೆಗಳು ರಾಜೀವ್‌ ಪಾಲಿನ +ಮೊದಲ ತಲೆನೋವು ತಂದವು. ಎ. ಆರ್‌. +ಅಂತುಳೆಯಂತಹ ಶಕ್ತಿಗಳು ಕಾಂಗ್ರೆಸ್ಸಿನ +ವಿರುದ್ಧ ಬಂಡೆದ್ದವು. ಆದರೆ ಎಲ್ಲ ಅವಘ +ಡಗಳನ್ನು ಮೀರಿ, ಸ್ವತಃ ರಾಜೀವ್‌ ಕೂಡ +ಊಹಿಸದ ಮಟ್ಟದಲ್ಲಿ ಕಾಂಗ್ರೆಸ್‌ ಜಯ +ಭೇರಿ ಬಾರಿಸಿತು. ವಿರೋಧ ಪಕ್ಷಗಳು +ಸುಳಿವೇ ಇಲ್ಲದಂತೆ ಧೂಳೆದ್ದು ಹೋದವು. + + +ಕಸ್ತೂರಿ + + +' ಇಂದಿರಾ ಮರಣದ ಅನುಕಂಪದ ಅಲೆ +ಕಾಂಗ್ರೆಸ್ಸನ್ನೂ, ರಾಜೀವರನ್ನು ಕೆಂಪುಕೋ +ಟೆಯ ಮೇಲೆ ಸ್ಥಿರಗೊಳಿಸಿದವು. ಅಂದಿನ +ಚುನಾವಣಾ ಫಲಿತಾಂಶವನ್ನು ಕಂಡ ಅಮೇ +ಥಿಯ ಜನ ಅಂದುಕೊಂಡರು, “ಈ +ಹುಡುಗ ಇನ್ನೊಂದು ದಶಕ ಯಾರನ್ನೂ +ಏಳಲು ಬಿಡೋದಿಲ್ಲ!'' + +ಇಂದಿರಾ ಮರಣದ ಅನುಕಂಪದ ಅಲೆ +ಅಧಿಕಾರವನ್ನೇನೋ ತಂದು ಕೊಟ್ಟತು. +ಆದರೆ ಸರಕಾರಗಳು ಅಲೆಗಳ ಮೇಲೆ ನಡೆ +ಯಲಾರವು, ಎಂಬ ಸತ್ಯ ರಾಜೀವರಿಗೆ +ಕೆಲವೇ ದಿನಗಳಲ್ಲಿ ಮನವರಿಕೆಯಾಯಿತು. +ಡೂನ್‌ ಶಾಲೆಯ ಹಳೆಯ ದೋಸ್ತರು, +ಕಾಂಗ್ರೆಸ್ಸಿನ ಹೊಸ ಪೀಳಿಗೆಯ ಪುಂಡರು +ಸೇರಿಕೊಂಡು "ಮಿಸ್ಟರ್‌ ಕ್ಲೀನ್‌' ಹೆಸರಿಗೆ +ನಿಧಾನವಾಗಿ ಮಸಿ ಬಳಿದದ್ದು ರಹಸ್ಯವಾಗಿ +ಉಳಿಯಲಿಲ್ಲ. ಲಂಚಗುಳಿತನದ ಕಥೆಗಳು +ದಿಲ್ಲಿಯಿಂದ ಅಮೇಧಿಗೆ ಹಗಲಾಗುವುದ +ರೊಳಗೆ ಸರಿದು ಬಂದವು. ಕಾಂಗ್ರೆಸ್ಸಿನಿಂದ + + + + + +1959 - ನೆಹರೂರೊಂದಿಗೆ ಗಾಂಧಿಗಳು + + +ಸಿಡಿದು ಹೋದ ಕೆಲ ನಾಯಕರು ಸರಕಾ: +ರದ ವಿರುದ್ಧ ಬಂಡಾಯದ ಬಾವುಟಗಳನ್ನೆ +ತ್ತಿದರು. ಅಮೇಥಿಯ ಕೆಲವು ಮನೆಗಳಲ್ಲೂ +ಅಸಹನೆ ಕದಲಾಡಿತು. ನೋಡು ನೋಡು +ತ್ತಿದ್ದಂತೆಯೇ ರಾಜೀವ್‌ರ ಕನಸಿನ +ಗೋಪುರ ಮುರಿದು ಬಿತ್ತು. ಮತ್ತೆ ಆ +ಹುಡುಗ ಅಮೇಥಿಯ ಬೀದಿಗಳಲ್ಲಿ ಓಟು +ಕೇಳಲು ಬಂದಾಗ ಮೈಯ್ಯೆಲ್ಲಾ ಕೆಸರು. +ಕಂಗಳಲ್ಲಿ ನಾಚಿಕೆ, ಆತಂಕ, ಪಾಶ್ಚಾತ್ತಾಪಗಳ +ನೆರಳು. ಆದರೆ ಜೊತೆಗಿದ್ದ ಹುಡುಗಿ +ಸೋನಿಯಾ ನಮ್ಮ ಮನಸ್ಸು ಗೆದ್ದ ಮಗಳ +ಲ್ಲವೇ? ನಾವು ಮತ್ತೆ ರಾಜೀವ್‌ರನ್ನು ಗೆಲ್ಲಿ +ಸಿದೆವು. | +ಆದರ ಈ ಬಾರಿ ರಾಜಗದ್ದುಗೆ ಸಿಗಲಿಲ್ಲ. +ವಿರೋಧ ಪಕ್ಷದ ನಾಯಕರಾಗಿ ಕುಳಿತರು +ರಾಜೀವ್‌. ಸೋನಿಯಾ ಮಾತ್ರ ಎಂದಿನಂ +ತೆಯೇ, ಆಮೇಥಿಯ ಆಸುಪಾಸಿನಲ್ಲಿದ್ದಳು. +ಕಾಂಗ್ರೆಸ್ಸನ್ನು ಮೂಲೆಗೆ ತಳ್ಳಿ ಭುಜ ತಟ್ಟಿ +ಕೊಂಡು ಬಂದವರಾದರೂ ಎಷ್ಟರಮಟ್ಟಿಗೆ + + + + + +111 + + +ರಾಜ್ಯಮುಳಿದರು? ಕನ್ನಡಕದ ಹಿಂದ ಕನಸು +ಕಟ್ಟಿಕೊಂಡು ಬಂದ ವಿ. ಪಿ. ಸಿಂಗ್‌ ಸರಕಾರ +ಜಾತಿಗಳ ಭೂತಸವಾರಿ ಮಾಡಿ ನಾಶವಾ +ಯಿತು. ಕಳ್ಳ ದಾರಿಯಲ್ಲಿ ಬಂದು ಅಧಿಕಾ +ರದ ಬಾಗಿಲು ತಟ್ಟಿದ ಚಂದ್ರಶೇಖರ್‌ +ಕೋಟೆ ಬಾಗಿಲು ತೆರೆಯುವ ಮೊದಲೇ +ಮುಗ್ಗರಿಸಿದರು. ಭಾರತದ ಮೈ ತುಂಬ +ಸಮಸ್ಯೆಗಳ ಗಾಯ. ನೊಂದ ಜೀವಿಗಳ +ಆಕ್ರಂದನ. ರಾಮರಥದ ಗಾಲಿ, ಮಂಡಲ +ವರದಿಯ ಚಂಡ ಮಾರುತದ ಗಾಳಿ ಇಡೀ +ದೇಶವನ್ನೇ ಕಮರಿಗೆ ತಳ್ಳಿದವು. ಮನೆ ಮನೆ +ಯಲ್ಲಿ ಗೋಡೆಗಳೆದ್ದು ನಿಂತವು + +“ಇಲ್ಲ, ನಾನು ಭಾರತಕ್ಕೆ ಹೊಸದೊಂದು +ಕನಸುಕೊಡುತ್ತೇನೆ. ನನಗೆ ಮತ್ತೂಂದು +ಅವಕಾಶ ಕೊಡಿ'' ಎಂದು ಮತ್ತೊಮ್ಮೆ +ಎದ್ದು ನಿಂತರು ರಾಜೀವ್‌. ಅಮೇಥಿ ಮತ್ತೆ +ಆಸೆಯ ಗರ್ಭ ಧರಿಸಿತು. + +ನನಗೀಗ ತುಂಬ ವಯಸ್ಸಾಗಿದೆ. ಕಣ್ಣು +ಮಂಜಾಗಿವೆ. ಕಾಲು ಮೊದಲಿನಂತೆ ಕದಲು +ವುದಿಲ್ಲ. ಆದರೂ ಹೆಣಗಿಕೊಂಡೇ ನಡೆದು +ಹೋದೆ. ನನ್ನ ಮನೆ ಹತ್ತಿರದ ಮತಗಟ್ಟೆ +ಯಲ್ಲಿ ಚೀಟಿ ಮಡಚಿ ಹಾಕಿದ! “ಗೆಲ್ಲು +ನನ್ನ ದೊರೆಯೇ... ಗೆದ್ದು ರಾಜ್ಯವಾಳು !'' +ಎಂದು ಹರಸಿ ಬಂದೆ. ನನ್ನ ಹಾರೈಕೆ ಅರ್ಧ +ನಿಜವಾಯಿತು. ರಾಜೀವ್‌ ಗೆದ್ದರು! ಆದರೆ +ಫಲಿತಾಂಶ ಬರುವ ಮೊದಲೇ ದಕ್ಷಿಣದ +ತುದಿಯಿಂದ ಕೇಳಿ ಬಂದ ಸಿಡಿಮದ್ದಿನ ಸದ್ದು +ನಮ್ಮ ಮನೆಯ ಹುಡುಗನ ಸಾವಿನ ಸುದ್ದಿ +ಹೊತ್ತು ಬಂತು. ಅಮೇಥಿಯಲ್ಲಿ ನಿಗೂಢ +ಮೌನ. ""ನಮ್ಮೆಲ್ಲರೊಳಗೆ ಏನೋ ಸತ್ತಂ +ತಹ ಭಾವ. ನಿಜಕ್ಕೂ ಸತ್ತದ್ದು, ನಮ್ಮೂಳಗಿನ +ಭವಿತವ್ಯದ ಆಸೆ”, + +ನಾನು ಮುಸುಕು ಹೊದ್ದು ಮಲಗಿಬಿಟ್ಟ +ದ್ದೇನೆ. ಆ ಹೆಣ್ಣು ಮಗಳು ಸೋನಿಯಾ ಇತ್ತ +ಬರುವುದಿಲ್ಲವೆಂದು ಕೇಳಿದ ಮೇಲಿಂದ +ಯಾವುದರಲ್ಲೂ ಆಸಕ್ತಿಯಿಲ್ಲದಾಗಿದೆ. + + +112 + + +ಇಲ್ಲಿಗೆ ಎಲ್ಲ ಮುಗಿಯಿತೆನಿಸುತ್ತಿದೆ. ನನ್ನ + + +ಮಟ್ಟಿಗಂತೂ ಅದು ಹೌದು ! ಮತ್ತೊಂದು +ಸರಕಾರ, ಮತ್ತೊಬ್ಬ ಪ್ರಧಾನಿ. ಇದು +ಮುಂದುವರೆದೀತು. ಅದು ಸಹಜ. ಆದರೆ +ದೇಶದ ಮನಸ್ಸಿನ ಗಾಯ-ಅದು ಮಾಯು +ವಂತಹುದಲ್ಲ. ಮರೆಯುವಂತಹುದೂ + + +ಅಲ್ಲ. : +ನಿರಾಶ್ರಿತನ ನಿಟ್ಟುಸಿರು... + + +“ನೀವು ನನ್ನ ದೇಶದ ತೆಂಗುಗರಿಗಳನ್ನು +ಇರುಳಲ್ಲಿ ಆಗಸದ ಚಿಕ್ಕೆಗಳೊಂದಿಗೆ ಪಿಸು +ಗುಡುವುದನ್ನು ನೋಡಬೇಕು. ಈ ಪುಟ್ಟ +ದ್ವೀಪವನ್ನು ಎದ್ದೆದ್ದು ಬಂದು ಮುತ್ತಿಡುವ +ನೀಲ ಜಲಧಿಯನ್ನು ಕಾಣಬೇಕು. ನನ್ನ +ದೇಶದ ಸಾಗರ ತೀರಗಳ ಸಕ್ಕರೆ ಮರಳಲ್ಲಿ +ಮಲಗಿ ಕನಸು ಬಿಚ್ಚಿಕೊಳ್ಳಬೇಕು. ಹಸಿರು +ಕಾಡುಗಳಲ್ಲಿ ನವಿಲಿನಂತೆ ನಡೆದಾಡಬೇಕು. +ಇಲ್ಲಿನ ತೋಟಗಳಲ್ಲಿ ನೀವು ಚಿಟ್ಟೆಗಳಾಗ +ಬೇಕು. ಈ ಬೌದ್ಧ ನಾಡಿನ ನೆಮದಿಯಲ್ಲಿ +ನೀವು ಲೀನವಾಗಬೇಕು. ಬನ್ನಿ...ನನ್ನೂರಿಗೆ +ಬನ್ನಿ, ಸುಂದರ ಶ್ರೀಲಂಕೆಗೆ''- ಪ್ರಿಯ ಓದು +ಗರೇ, ಹೀಗೆ ನಿಮ್ಮನ್ನು ಹತ್ತು ವರ್ಷಗಳ +ಹಿಂದೆ ಕರೆಯುತ್ತಿದ್ದೆ. ನೀವು ಬರುತ್ತಿದ್ದಿರಿ. +ಆಗೆಲ್ಲ ಎಷ್ಟೊಂದು ಸಂತಸತಿತ್ತು ಏನೆಲ್ಲ +ಸಡಗರವಿತ್ತು? + +ಈಗೇನಿದೆ ? + +ನಾನು ದೇಶಭ್ರಷ್ಟ. ಏಕಾಂಗಿ. ಭಾರತದ - +ಹಳ್ಳಿಯೊಂದರಲ್ಲಿ ಅನಾಥನಾಗಿ ನಿರಾಶ್ರಿತ +ಶಿಬಿರವೊಂದರಲ್ಲಿ ಕುಳಿತು ಹಳೆಯ ಗಾಯ +ಗಳನ್ನು, ಮನದ ನೋವುಗಳನ್ನು ಸವರಿಕೊ +ಳ್ಳುತ್ತಿದ್ದೇನೆ. ಭವಿತವ್ಯದ ಅನಿಶ್ಚಿತತೆ, ಗತಕಾ +ಲದ ನೋವುಗಳ "ನಡುವೆ. ಒಂದು ಕ್ರೂರ +ವರ್ತಮಾನವನ್ನು ಅನುಭವಿಸುತ್ತಿದ್ದೇನೆ. + +ನನ್ನ ಹೆಸರು ಕಣ್ಣನ್‌. ನನ್ನ ಶ್ರೀಲಂಕೆಯ +ಜಾಫ್ನಾ ಕರಾವಳಿಯಲ್ಲಿ ಪುಟ್ಟ ಹಳ್ಳಿಯೊಂದ +ರಲ್ಲಿ ನನ್ನ ಗುಡಿಸಲಿತ್ತು. ಒಂದು ಹಾಯಿ + + +ಕಸ್ತೂರಿ : + + +ಡೋಣಿ, ನಾಲ್ಕಾರು ಬಲೆಗಳು, ಮನೆಯಲ್ಲಿ + + +' ಹೆಂಡತಿ, _ ಅಂಗಳದಲ್ಲಾಡುವ + + +ಮಕ್ಕಳು...ಸಾಗರದಲ್ಲಿ ಸಾವಿರಾರು ಬಂಗಾ + + +ರದ ಮೀನುಗಳು! ನನ್ನ ಬದುಕು ತಣ್ಣ +ಗಿತ್ತು ಮರದ ನೆರಳಿನಂತೆ, ಮಗುವಿನ +ನಗೆಯಂತೆ. ಅದೆಷ್ಟು ತಲೆಮಾರುಗಳಿಂದ +ನಾವು ಶ್ರೀಲಂಕೆಯಲ್ಲಿ ನೆಲೆಸಿದವರೋ. +`ನಾನು ಕಣ್ತೆರೆದದ್ದಂತೂ ಇದೇ ಜಾಫ್ನಾ +ಕರಾವಳಿಯ ನೆಲದಲ್ಲಿ. + +ನನ್ನ ಶ್ರೀಲಂಕೆ ಐರ್ಲೆಂಡಿನಪ್ಪೇ ಪುಟ್ಟ ದ್ವೀಪ. +ಹತ್ತಾರು ಧರ್ಮಗಳ ನೆಲೆವೀಡಾದ +ಶ್ರೀಲಂಕೆ ಎಲ್ಲ ಮತೀಯರಿಗೂ ಪವಿತ್ರ +ಭೂಮಿ. ದ್ವೀಪದ ಪೂರ್ವದಲ್ಲಿರುವ ಬಿಟ್ಟ + + +ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಬೌದ್ಧರ . + + +ಪಾಲಿನ ಬಂಗಾರದ ಬೆಟ್ಟ. ಇದರ ಮೇಲಿ +ರುವ ಕಲ್ಲಿನ ಪಾದದ ಗುರುತನ್ನು ಮುಸ್ಲಿ +ಮರು ಧರೆಗಿಳಿದು ಬಂದ ಮೊದಲ +ಮಾನವ "ಆದಾಮ'ನ ಪಾಔವೆಂದು ಪೂಜಿ +ಸುತ್ತಾರೆ. ಕ್ರೈಸ್ತರು ಅದನ್ನು ಕ್ರಿಸ್ತನ ಮೊದಲ +ಶಿಷ್ಯನಾದ ಸಂತ ಥಾಮಸ್‌ನ ಪಾದವನ್ನು + + +ತ್ತಾರೆ. ಹಿಂದೂಗಳ ಪಾಲಿಗದು ವಿಷ್ಣುಪಾದ. . + + +ಚೀನೀಯರಿಗದು ಮನುಕುಲದ ತಂದೆಯ +ಪದಚತ್ರ. ಅನೇಕ ಸಲ ದ್ವೀಪಕ್ಕೆ ಬಂದ +ಭಗವಾನ್‌ ಬುದ್ಧ ಈ ಬೆಟ್ಟದ ಮೇಲೆ +ವಿಶ್ರಾಂತಿ ಪಡೆದಿದ್ದನೆಂದೂ, ಈ ಪಾದ +ಆತನದೇ ಎಂದೂ ಬೌದ್ಧರು ನಂಬುತ್ತಾರೆ. +ನನ್ನ ದೇಶದಲ್ಲಿ ಜಾತಿಗಳಪ್ಪೇ ಅಲ್ಲ, +ಜನಾಂಗಗಳೂ ಅನೇಕ. ನೀಲಿಕಣ್ಣಿನ ಐರೋ +ಪ್ಯರಿಂದ ಹಿಡಿದು ಕಾಡುಗಪ್ಪು ಬಣ್ಣದ +ಕಂಗಳ ಚೆಲುವರೂ ಇದ್ದಾರೆ. ಗುಂಗುರು +ಕೂದಲ ಕೃಷ್ಣ ಸುಂದರಿಯರಿರುವಂತೆಯೇ +ನೀಳ ತಲೆಗೂದಲ ಅಂದಗಾತಿಯರೂ ಇಲ್ಲಿ +ದ್ದಾರೆ. ಚಪ್ಪಟೆ ಮೂಗು, ಬಾಣದಂತೆ +ನೀಟಾದ ಮೂಗು-ಇವೆಲ್ಲ ಈ ದ್ವೀಪದ +ವಿವಿಧ ಜನಾಂಗಗಳ' ಸ್ಪಷ್ಟ” ಸೂಚಿಗಳು. +ಅಂತೆಯೇ ಬಹುಕಾಲ ಒಂದೇ ದ್ವೀಪದಲ್ಲಿ + + +ಸಪ್ಪಂಬರ 1991 + + +ಬಾಳಿದುದರಿಂದ ಜನಾಂಗಗಳ ಸಂಕರವೂ +ಯಥೇಚ್ಛವಾಗಿ ಆಗಿದೆ. ಇದೆಲ್ಲ ವೈವಿಧ್ಯ +ತೆಯ ನಡುವೆಯೂ ನೆಮ್ಮದಿಯನ್ನುಳಿಸಿ +ಕೊಂಡು ಬಂದಿದ್ದ ಶ್ರೀಲಂಕೆ ಇದ್ದಕ್ಕಿದ್ದಂತೆ +"ರಾವಣ ದ್ವೀಪ'ವಾಗಿದ್ದು 1983ರಲ್ಲಿ. + +ಕ್ಷಮಿಸಿ, ಇದ್ದಕ್ಕಿದ್ದಂತೆ ಅಂದೆನಲ್ಲಾ, ಅದು +ಸರಿಯಲ್ಲ. ಶ್ರೀಲಂಕೆಯನ್ನು ಸುಮಾರು +ನಾಲ್ಕು ದಶಕಗಳಿಂದೀಚೆಗೆ ಜಾತಿ, ಭಾಷೆ, +ಜನಾಂಗ, ವರ್ಗಗಳೆಂಬ ರಕ್ಕಸ ಗೆರೆಗಳು +ಛಿದ್ರ ಛಿದ್ರಗೊಳಿಸುತ್ತಲೇ ಬಂದಿವೆ. ಅದೆಲ್ಲಾ +ಒಳಗೇ ಕುದಿಯುತ್ತಿದ್ದ ಲಾವಾರಸ. ಧಿಗ್ಗನೆ +ಹೊತ್ತಿಕೊಂಡು ಉರಿಯಲೊಂದು ನೆವ +ಬೇಕಿತ್ತು. ಅದು 1983ರ ಜುಲೈ ತಿಂಗಳಲ್ಲಿ + + + + + +ಕಾಣಿಸಿಕೊಂಡಿತು. ಅಂದಿನಿಂದೀತನಕ ಜ್ವಾಲೆ +ಆರಿಲ್ಲ, +1983ರ ಜುಲೈ ತಿಂಗಳಲ್ಲಿ ಮೂವರು + + +ತಮಿಳು ಯುವತಿಯರನ್ನು ಅಪಹರಿಸಿ, +ಮಾನಭಂಗ ಮಾಡಲಾಯಿತು. ಜಾಫ್ನಾ +ತಮಿಳರ ಕಣ್ಮಣಿಗಳಾಗಿದ್ದ ಇಬ್ಬರು. + + +ಎಲ್‌.ಟಿ.ಟಿ.ಇ. ಯೋಧರನ್ನು ದಾರುಣ +ವಾಗಿ ಕೊಲ್ಲಲಾಯಿತು. ಶ್ರೀಲಂಕಾ ಸೈನಿಕರ +ಈ ದುಷ್ಕೃತ್ಯಕ್ಕೆ ಜಾಫ್ನಾದ ಎಲ್‌.ಟಿ.ಟಿ.ಇ. +ಯೋಧರು ಮರುದಿನ ರಾಶ್ರಿಯೇ ಮಾರು +ತ್ತರ ನೀಡಿದರು. ಪಾಲಲೈ ಸೈನಿಕ ಶಿಬಿರ + + +113 + + +ಕ್ಕೊಂದು ಸುಳ್ಳೇ ನೆವ ಹೇಳಿ ಫೋನು ಮಾಡಿ +ಹದಿಮೂರು ಜನ ಸೈನಿಕರನ್ನು ಶಿಬಿರದಿಂದ +ಹೊರತರಲಾಯಿತು. ನೋಡನೋಡುತ್ತಿ +ದ್ದಂತೆಯೇ ಶ್ರೀಲಂಕಾ ಸೈನಿಕರ ಜೀಪು +ಭೂಗತ ಬಾಂಬೊಂದರ ಸಿಡಿತಕ್ಕೆ ಆಹುತಿ +ಯಾಗಿ ಚೂರುಚೂರಾಯಿತು. ಹದಿಮೂರು +ಸೈನಿಕರು ಮಣ್ಣಾದರು. | + +ಮರುದಿನ ಸುದ್ದಿ ಕೊಲಂಬೋ ತಲುಪಿ +ದಾಗ ಸಿಂಹಳೀಯರೆದೆಗಳಲ್ಲಿ ಭೂತ ಸಂಚ +ಲನ! ಆಗ ಶುರುವಾಯಿತು ತಮಿಳರ +ಕಗ್ಗೊಲೆಗಳ ಅಂತ್ಯವಿಲ್ಲದ ಅಧ್ಯಾಯ. ಸತ್ತ +ವರನ್ನು ಕೊಂದವರೇ ಲೆಕ್ಕವಿಟ್ಟಿಲ್ಲ. ಇತಿಹಾ +ಸಕ್ಕಾದರೂ ನೆನಪಿನ ಶಕ್ತಿ ಎಷ್ಟಿದ್ದೀತು? +ಸಾವು, ದ್ವೀಪದಲ್ಲಿ ಗುಡ್ಡೆಯಾಗಿ ಬಿದ್ದಿದೆ. + +ಲಂಕೆಯ ಇತಿಹಾಸದ ತೊಡಕುಗಳು +ಒಂದೊಂದಲ್ಲ. ಬೌದ್ಧ ಗ್ರಂಥಗಳ ಪ್ರಕಾರ +ಸಿಂಹಳೀಯ ಜನಾಂಗವನ್ನು ಸ್ಥಾಪಿಸಿದವನು +ಉತ್ತರ ಭಾರತದ ದೊರೆಯೊಬ್ಬನ ಮೊಮ್ಮ +ಗನಾದ ವಿಜಯ. ಈತ ಲಂಕೆಯ ಸಿಂಹಿಣಿ +ಯೊಂದಿಗೆ ಸಂಸಾರ ಮಾಡಿದನಂತೆ. ಆ +ಸಿಂಹ-ಮಾನವ ಸಮಾಗಮದ ಸಂತತಿಯೇ +ಸಿಂಹಳೀಯರು. ತಂದೆಯಿಂದ ಹೊರದೂ +ಡಲ್ಬಟ್ಟ ಈ ವಿಜಯ ಕ್ರಿಸ್ತಪೂರ್ವ 500ರಲ್ಲಿ +ತನ್ನ ಏಳುನೂರು ಜನ ಆರ್ಯ ಸೈನಿಕರೊಂ +ದಿಗೆ ಈ ದ್ವೀಪಕ್ಕೆ ಬಂದನಂತೆ. ಅದೇ ವರ್ಷ +ಬುದ್ಧ ನಿರ್ವಾಣ ಹೊಂದಿದ. ಅದಕ್ಕೆ +ಮುಂಚೆ ಕನಿಷ್ಟ ಮೂರುಸಲ ಭಗವಾನ್‌ +ಬುದ್ಧ ಶ್ರೀಲಂಕೆಗೆ ಬಂದು ಧರ್ಮ ಪ್ರಚಾರ +ಮಾಡಿದ್ದ. + +ಹೀಗೆ ಶ್ರೀಲಂಕೆಯ ಮೂಲ ನಿವಾಸಿಗಳೂ, +ಆರ್ಯ ಮೂಲದವರೂ ಆದ ಸಿಂಹಳೀ +ಯರು ದ್ವೀಪವನ್ನು ತಮ್ಮ ಸ್ವಂತ ಭೂಮಿ +ಯೆಂದು ಪರಿಗಣಿಸುತ್ತಾರೆ. ಮತ್ತು ಇದೇ +ದ್ವೀಪದ ಮತ್ತೊಂದು ಪ್ರಮುಖ ಜನಾಂಗ +ವಾದ ತಮಿಳರನ್ನು ದ್ರಾವಿಡರೂ, ಎರಡನೆ +ದರ್ಜೆಯ ಜನಾಂಗದವರೂ ಹಾಗೂ ವಲಸೆ + + +114 + + + + + +'ಮಹಾತಯ್ಯಾ + +ಬಂದ ಪರಕೀಯರು ಎಂದು ದ್ವೇಷಿಸುತ್ತಾರೆ. +ಆದರೆ ತಮಿಳರ ವಾದ ಬೇರೆಯೇ ಇದೆ. +ನಿಜಕ್ಕೂ ಈ ದ್ವೀಪದ ಮೂಲನಿವಾಸಿಗಳೇ +ನಾವು. ನಂತರ ಬಂದವನು ಉತ್ತರ ಭಾರ +ತದ ಆರ್ಯರ ವಿಜಯ. ಬೌದ್ಧ ಧರ್ಮವೂ +ಅವನು ಬಂದು ನೆಲೆಗೊಂಡ ಎಷ್ಟೋ +ವರ್ಷಗಳ ನಂತರ ಬಂತೇ ಹೊರತು, ಅವ +ನಿಗಿಂತ ಮುಂಚೆ ಬಂದುದಲ್ಲ. ತೀರ +ಪ್ರಾಚೀನ ಕಾಲದಿಂದಲೂ ಇಲ್ಲಿನ ಅನೂರಾ +ಧಪುರದಲ್ಲಿ ತಮಿಳು ರಾಜ್ಯವೊಂದಿತ್ತು. +ಅದರ ಕೊನೆಯ ದೊರೆ "ಈಳಲ' ಅಥವಾ ' +"ಈಳರ'ನೆಂಬುವವನನ್ನು ಸಿಂಹಳೀಯ +ರಾಜ ಧುತ್ತಗಮನಿ ಸೋಲ���ಸಿ ಕ್ರಿಸ್ತಪೂರ್ವ +101ರಲ್ಲಿ ತಮಿಳು ರಾಜ್ಯವನ್ನು ನಿರ್ನಾಮ +ಮಾಡಿದ. ಈಳಲನ ಸೋಲಿನ ನಂತರ +ತಮಿಳರೇನಾದರು ಎಂಬ ಬಗ್ಗೆ ಇತಿಹಾಸ +ಮೌನವಾಗಿದೆ. ಪಾಲಿ ಗ್ರಂಥಗಳಲ್ಲಿ ಸಿಂಹ +ಳೀಯ ದೊರೆಗಳು ಕೆಲ ಯುದ್ಧಗಳನ್ನು +ಮಾಡಿದರೆಂದು ಹೇಳಲಾಗಿದೆ. ಅದೇನೇ +ಇರಲಿ. ನಾವು ತಮಿಳರೇ ಇಲ್ಲಿನ ಮೂಲ +ನಿವಾಸಿಗಳು-ಇದು ಶ್ರೀಲಂಕಾ ತಮಿಳರ +ವಾದ. "ಈಳಲ' ದೊರೆಯ ಹೆಸರಿನಲ್ಲೇ +ಇಂದು ತಮಿಳರು ತಮ್ಮ ತಾಯ್ನಾಡು +"ಈಳಂ'. ಸ್ಥಾಪನೆಗೆ: ಹೆಣಗುತ್ತಿರುವುದು. +ಕ್ರಿಸ್ತಶಕ 1215ರ ಹೊತ್ತಿಗೆ ಜಾಫ್ನಾದಲ್ಲಿ +ಶಮಿಳು ರಾಜ್ಯವೊಂದು ಅಸ್ತಿತ್ವಕ್ಕೆ ಬಂತೆಂ + + +ಕಸ್ತೂರಿ + + +ಬುದು ಇತಿಹಾಸ ಸಿದ್ಧಪಡಿಸಿದೆಯಾದರೂ, +ಅದು ಕೇವಲ ತಾತ್ಕಾಲಿಕ ಪ್ರಭುತ್ವವೆಂದು +'ಹಿಂಹಳೀಯರ ೨ ವಾದಿಸುತ್ತಾರೆ. ಈ ತಾತ್ಕಾ +ಲಕ ಪ್ರಭುತ್ವ ಕಾಲವೇ ನಮ್ಮ ಸುವರ್ಣ +ಯುಗವೆಂದು ತಮಿಳರು ನಂಬುತ್ತಾರೆ. +ಇಷ್ಟಕ್ಕೂ ಸಿಂಹಳ-ತಮಿಳರಿಬ್ಬರನ್ನೂ + + +- ಒಂದೇ ತೆಕ್ಕೆಯಲ್ಲಿ ಅದುಮಿ ರಾಜ್ಯವಾಳಿದ + + +ವರು 1505ರಲ್ಲಿ ಬಂದ ಪೋರ್ತುಗೀಸಿ +ಭೂಪರು. ಅವರು ದ್ವೀಪಕ್ಕೆ ಬಂದಾಗ +ಸಿಂಹಳೀಯರ ಆಡಳಿತವಿದ್ದ "ಕೊಟ್ಟೆ' ರಾಜ್ಯ +ಈಗಿನ ಕೊಲಂಬೋದ ಬಳಿಯಿತ್ತು. ಅದು +ದ್ವೀಪದ ದಕ್ಷಿಣ ಮತ್ತು ಪಶ್ಚಿಮ ಭಾಗಗಳ +ನ್ನಾಳುತ್ತಿತ್ತು. ಎರಡನೇಯದು "ಕ್ಯಾಂಡಿ' +ರಾಜ್ಯವಾಗಿದ್ದು, ಅದು ದ್ವೀಪದ ಮಧ್ಯಭಾ +ಗವನ್ನಾಳುತ್ತಿತ್ತು. ಉತ್ತರ ಮತ್ತು ಪೂರ್ವ +ಭಾಗಗಳನ್ನಾಳುತ್ತಿದ್ದ ರಾಜ್ಯವೇ ತಮಿಳು ಅರ +ಸರ ಹಿಡಿತದಲ್ಲಿದ್ದ ಜಾಫ್ನಾ. ದಂಡೆತ್ತಿ ಬಂದ +ಪೋರ್ತುಗೀಸರು ಜಾಫ್ನಾ ಮತ್ತು ಕೊಟ್ಟೆ +ರಾಜ್ಯಗಳನ್ನು ಗೆದ್ದುಕೊಂಡರಾದರೂ, +ವಿಭಿನ್ನ ಭಾಷೆ, ಸಂಸ್ಕೃತಿ, ಧರ್ಮಗಳನ್ನು +ಹೊಂದಿದ್ದ ಸಿಂಹಳೀಯ ಹಾಗೂ ತಮಿಳು +ರಾಜ್ಯಗಳನ್ನು ಬೇರೆ ಬೇರೆಯಾಗಿಯೇ ಆಳಿ +ದರು. ಕ್ಯಾಳಂಡಿ ರಾಜ್ಯ ಮಾತ್ರ ಪೋರ್ತು +ಗೀಸರನ್ನೂ, ನಂತರ ಬಂದ ಡಚ್ಚರನ್ನೂ +ಎದುರಿಸಿ ನಿಂತಿತೇ ಹೊರತು ಶರಣಾಗಲಿಲ್ಲ. +ಆದರೆ ಪೌರ್ವಾತ್ಯ ರಾಷ್ಟ್ರಗಳ ಪಾಲಿಗೆ ಶಾಪ +ದಂತೆ ತೇಲಿಬಂದ ಬ್ರಿಟಿಷರು ಮಾತ್ರ ನೆಲೆ +ಯೂರುತ್ತಿದ್ದ ಡಚ್ಚರನ್ನು ಓಡಿಸಿ 1796ರಲ್ಲಿ +ಶ್ರೀಲಂಕೆಯಲ್ಲಿ ಸ್ಥಿರವಾದರು. + +ಬ್ರಿಟಿಷರ ಆಧಿಪತ್ಯದಲ್ಲಿ ಮೊಟ್ಟ ಮೊದಲ +ಬಾರಿಗೆ ದ್ವೀಪ ಒಂದು ಅಖಂಡ ರಾಜ್ಯವಾ +ಯಿತು. ಕೇಂದ್ರೀಕೃತ ಆಡಳಿತ ವ್ಯವಸ್ಥೆಯುಂ +ಟಾಯಿತು. ತಮಿಳರು ನೆಲೆ ಕಳೆದುಕೊಂ +ಡರು. ನೆಮ್ಮದಿಯಿಂದಿದ್ದ ದ್ವೀಪಕ್ಕೆ ರೋಗ +ದಂತೆ ಬಂದ ಬ್ರಿಟಿಷರು, ತಮ್ಮ ವ್ಯಾಪಾರೀ +ಲಾಭಗಳಿಗಾಗಿ ದ್ವೀಪದ ಆರ್ಥಿಕ ವ್ಯವಸ್ಥೆ +ಸಪ್ಟಂಬರ 1991 + + +ಯನ್ನೇ ಬದಲಿಸಿದರು. ಕಾಫಿ ಪ್ಲಾಂಟೇಶನ್‌ +ದ್ವೀಪದ ಪ್ರಮುಖ ಕಸುಬಾಯಿತು. ಮೊದ +ಲಿದ್ದಂತೆ ಆರ್ಥಿಕ ಸ್ವಾವಲಂಬನೆ ಉಳಿಯ +ಲಿಲ್ಲ. ಕ್ಯಾಂಡಿಯನ್ನರು ತಮ್ಮ ಹೊಲಗಳಿಂದ +ಹೊರದೂಡಲ್ಪ್ಬಟ್ಟರು. ಸಿಂಹಳೀಯರಾ +ಗಲೀ, ಶ್ರೀಲಂಕೆಯ ಮೂಲದ ತಮಿಳರಾ +ಗಲೀ ಬ್ರಿಟಿಷರ ಆಳುಗಳಾಗಿ ಪ್ಲಾಂಟೇಶನ್ನು +ಗಳಲ್ಲಿ ದುಡಿಯಲು ಸಿದ್ಧರಾಗಲಿಲ್ಲ. ಆಗ +ಶುರುವಾಯಿತು ವಲಸೆ! ಭಾರತದ ತಮಿ +ಳುನಾಡಿನಲ್ಲಿ ದಟ್ಟ ದಾರಿದ್ರ್ಯ, ಸಾಲ, ಅನಿಶ್ಚಿ +ತತೆಗಳ ನಡುವೆ ನಲುಗುತ್ತಿದ್ದ ತಮಿಳರನ್ನು +ಈ ಬ್ರಿಟಿಷರು ಕೆಲಸ ಕೊಡುತ್ತೇವೆಂದು +ಶ್ರೀಲಂಕೆಗೆ ಕರೆತಂದರು. ಕಾಫಿ ಪ್ಲಾಂಟೇಶ +ನ್ನುಗಳಲ್ಲಿ ವರ್ಷದುದ್ದಕ್ಕೂ ಕೆಲಸವಿರುತ್ತಿರ +ಲಿಲ್ಲವಾದ್ದರಿಂದ ತಮಿಳು ಕೂಲಿಗಳು ಕೆಲ +ತಿಂಗಳಮಟ್ಟಿಗೆ ದ್ವೀಪಕ್ಕೆ ಬಂದಿರುತ್ತಿದ್ದರು. +ಕೆಲವೇ ದಿನಗಳಲ್ಲಿ ಕಾಫಿ ತೋಟಗಳಿಗೆ +ರೋಗ ಬಿತ್ತು. ಇಡೀ ಸೀಮೆಯೇ ಸತ್ತು +ಹೋಯಿತು. ಕಾಫಿಯ ಜಾಗಕ್ಕೆ ಬ್ರಿಟಿಷರು +ತಂದು ನೆಟ್ಟದ್ದು ಚಹದೆಲೆಯ ಸಸಿಗಳನ್ನು! +ರಾತ್ರೋರಾತ್ರಿ ಶ್ರೀಲಂಕೆ ಚಹದ ಕಣಜವಾ +ಯಿತು. ಈ ಚಹದ ತೋಟಗಳಲ್ಲಿ ವರ್ಷ +ವಿಡೀ ಕೆಲಸ. ತಮಿಳು ಕೂಲಿಗಳು ದ್ವೀಪ +ದಲ್ಲೇ ಸ್ಮಿರಗೊಂಡರು. ಅಕ್ಷರಶಃ ಬ್ರಿಟಿಷರ +ಗುಲಾಮರಂತಿದ್ದ ತಮಿಳು ಕೂಲಿಗಳು ಕಾಲ + + +ಕ್ರಮದಲ್ಲಿ ಶ್ರೀಲಂಕೆಯವರೇ ಆಗಿ +ಹೋದರು. +ಭಾರತದಲ್ಲಿ ಹಿಂದೂ-ಮುಸ್ಲಿಂ ಏಕತೆ + + +ಯನ್ನು ಸೀಳಿ ಒಲೆಗಿಟ್ಟಂತೆಯೇ ಬಿಳಿಯರಿಗೆ +ಶ್ರೀಲಂಕೆಯ ಯಾವುದೇ ಜನಾಂಗವನ್ನು +ಬಲಿಷ್ಠವಾಗಿ ಬೆಳೆಯಲು ಬಿಡಬಾರದೆಂಬ +ಕಲ್ಪನೆಯಿತ್ತು. ಬಹುಸಂಖ್ಯಾತ ಸಿಂಹಳೀ +ಯರ ವಿರುದ್ಧ ಅಲ್ಪಸಂಖ್ಯಾತ ತಮಿಳರನ್ನು +(ದ್ವೀಪದ ಮೂಲ ನಿವಾಸಿ ತಮಿಳರನ್ನು) +ಎತ್ತಿಕಟ್ಟಿದರು. ಸಿಂಹಳದ ಉತ್ತರ ಮತ್ತು + + +ಸ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ +115 + + +ರುವ ಮೂಲ ತಮಿಳರು ಹಿಂದೂಗಳಾ +ಗಿದ್ದು ಬ್ರಿಟಿಷರ ಕಾಲಕ್ಕೆ ಬಂದ ಕ್ರೈಸ್ತ ಮಿಶ +ನರಿಗಳನ್ನು ಯಾವುದೇ ಪ್ರತಿರೋಧವಿಲ್ಲದೆ +ಒಪ್ಪಿಕೊಂಡರು. ಆದರೆ ದಕ್ಷಿಣ ಮತ್ತು +ಪಶ್ಚಿಮ ಭಾಗದ ಬೌದ್ಧ ಮೂಲದ ಸಿಂಹ +ಳೀಯರು ತಮ್ಮಸಂಸ್ಕೃತಿ ನಾಶವಾದೀತೆಂದು +ಮಿಶನರಿಗಳನ್ನು ತಿರಸ್ಕರಿಸಿದರು. + +ಇದರ ನೇರ ಪರಿಣಾಮವೆಂದರೆ, ತಮಿ +ಳರು ನೂತನ ವಿದ್ಯಾಭ್ಯಾಸಕ್ಕೆ ತೊಡಗಿ +ಬ್ರಿಟಿಷ್‌ ಆಡಳಿತದಲ್ಲಿ ಅಧಿಕಾರಿಗಳಾಗಿ, +ಗುಮಾಸ್ತರಾಗಿ, ಶಿಕ್ಷಕರಾಗಿ ಬೆಳೆಯುತ್ತ +ಹೋದರು. ಇಂಗ್ಲಿಷ್‌ ಓದು ಅವರನ್ನು +ಬುದ್ಧಿವಂತರನ್ನಾಗಿಸಿತು. ಸಂಖ್ಯೆಯಲ್ಲಿ +ಮೂಲ ತಮಿಳರು ಸಿಂಹಳೀಯರಿಗಿಂತ ಕಡಿ +ಮೆಯಿದ್ದರೂ ನೌಕರಿ ಪಡೆಯುವಲ್ಲಿ ಸಿಂಹ +ಳೀಯರಿಗೆ ಸಮನಾದರು. ಅವರಿಗೆ, ಅದ +ರಲ್ಲೂ ಸುಶಿಕ್ಷಿತ ಮಧ್ಯಮ ವರ್ಗದ ಮೂಲ: +ತಮಿಳರಿಗೆ ಬ್ರಿಟಿಷರು ಕೊಡುವ ಚಿಲ್ಲರೆ +ಉತ್ತೇಜನವೇ ದೊಡ್ಡ ವರವಾಯಿತು. +ತಮ್ಮ ಸೋದರರಾದ ಕೂಲಿ ತಮಿಳರು +(ಪ್ಲಾಂಟೇಶನ್‌ ಕೂಲಿಗಳು) ಹೀನಾಯವಾಗಿ +ಬದುಕುತ್ತಿದ್ದರೂ, ಮೂಲ ತಮಿಳರು ಬ್ರಿಟಿ +ಷರ ನೆರಳಲ್ಲಿ ಸುಖವಾಗಿದ್ದರು. ಸಿಂಹಳೀ +ಯರಿಗೂ, ಮೂಲ ತಮಿಳರಿಗೂ ಗೆಳೆತನ +ಸಾಧ್ಯವೇ ಆಗಬಾರದೆಂಬ ಉದ್ದೇಶದಿಂದ +ಬ್ರಿಟಿಷರು 1931ರಲ್ಲಿ ರಾಜಕೀಯ ಸುಧಾರ +ಣೆಗಳನ್ನು ತರುವ ನೆಪದಲ್ಲಿ ಭಾಷೆ, ಧರ್ಮ +ಮತ್ತು ಜನಾಂಗಗಳಿಗೆ ಅನುಗುಣವಾಗಿ +ರಾಜಕೀಯದಲ್ಲಿ ಅವಕಾಶ ಕಲ್ಪಿಸಿಕೊಡುತ್ತೇ +ವೆಂದು, ತನ್ಮೂಲಕ ದ್ವೀಪವನ್ನು ಅಡ್ಡಡ್ಡ +ಸೀಳತೊಡಗಿದರು. 1933ರಲ್ಲಿ ಲೆಜ���ಸ್ಲೇ +ಟಿವ್‌ ಕೌನ್ಸಿಲ್ಲಿನ ರಚನೆಯಾದಾಗ ಅದರಲ್ಲಿ +ಐರೋಪ್ಯ ಸಂಕರ ಸಂತತಿಯವರಾದ +ಬರ್ಗೇರರು, ಐರೋಪ್ಯರು, ಸಿಂಹಳೀ +ಯರು, ತಮಿಳರು, ತಮಿಳು ಮಾತನಾ +ಡುವ ಮುಸ್ಲಿಮರು, ಕ್ಯಾಂಡಿಯನ್‌ ಸಿಂಹ + + +116 + + +NE +ಳೀಯರು, ಭಾರತ ಮೂಲದ ಮುಸ್ಲಿ +ಮರು, ಮೂಲ ಶ್ರೀಲಂಕೆಯ ಮುಸ್ಲಿಮರು +ಎಂಬುದಾಗಿ ವಿಭಜನೆಗಳನ್ನು ಮಾಡಿ ಜಾತಿ +ವಾರು, ಭಾಷಾವಾರು ಪ್ರಾತಿನಿಧ್ಯ ಕಲ್ಪಿಸಿಕೊ +ಟ್ಟರು. ತಮಿಳರನ್ನೂ, ಸಿಂಹಳೀಯರನ್ನೂ, +ಮುಸ್ಲಿಮರನ್ನೂ, ಯುರೋಪಿಯನ್ನರನ್ನೂ +ಅವರವರಲ್ಲೇ ಪಂಗಡಗಳನ್ನಾಗಿಸಿ ಸೀಳಿ +ದರು. +ಒಂದೇ ಒಂದು ಪಕ್ಷವೂ ಪ್ರಬಲವಾಗಿ +ಬೆಳೆಯದಂತಾಯಿತು. ಮನೆಮನೆಗಳಲ್ಲಿ +ಗೋಡೆಗಳೆದ್ದು ನಿಂತವು. 1948ರಲ್ಲಿ +ಸಿಲೋನ್‌' ದ್ವೀಪಕ್ಕೆ ಸ್ವಾತಂತ್ರ್ಯ ದೊರಕಿದಾಗ . +ದ್ವೀಪದ ಯಾವ ಪ್ರಜೆಯಲ್ಲೂ ಅದು + + +ದೊರಕಿತೆಂಬ ಸಂತಸವಾಗಲೀ, ಜಯದ + + +ಉನ್ಮಾದವಾಗಲೀ ಕಾಣಲಿಲ್ಲ. ಶ್ರೀಲಂಕೆಗೆ +ಒಂದು ನೂತನ ಸಂವಿಧಾನವನ್ನು ನಾವು +ರಚಿಸಿಕೊಂಡದ್ದು ಸ್ವಾತಂತ್ರ್ಯ ಸಿಕ್ಕ ಇಪ್ಪತ್ತು +ವರ್ಷಗಳ ನಂತರ, 1972ರಲ್ಲಿ! ಆತನಕ +ಬ್ರಿಟಿಪರಿಟ್ಟ ಹೆಸರಿನಲ್ಲೇ ನಾವು ಕರೆಸಿಕೊಂ +ಡೆವು. + +ಆಗಷ್ಟೆ ನಾನು ಮದುವೆಯಾಗಿದ್ದೆ. ಹಾಯಿ +ದೋಣಿಯ ಮೇಲೆ ತೇಲಿಬರುವಾಗ ಹೆಂಡ +ತಿಯ ನೆನಪನ್ನೂ ಆಚೆಗೆ ನೂಕಿ ರಾಜಕಾರ +ಣದ ಸುದ್ದಿ ಕಿವಿಗೆ ಬೀಳುತ್ತಿತ್ತು. ಇಂಗ್ಲಿಷರ +ಕಾಲದಲ್ಲಿ ಕೇಂಬ್ರಿಜ್‌ನಲ್ಲಿ ಓದಿ ಬಂದಿದ್ದ +ಡಾನ್‌ ಸ್ಟೀಫನ್‌ ಸೇನಾನಾಯಕೆ ಎಂಬಾತ +1940ರಲ್ಲಿ ಯುನೈಟೆಡ್‌ ನ್ಯಾಷನಲ್‌ ಪಾರ್ಟ +(ಯು.ಎನ್‌.ಪಿ.)ಯನ್ನು ಸ್ಥಾಪಿಸಿದ್ದಾನೆಂದು +ಸುದ್ದಿಯಾಗಿತ್ತು. 1947ರಲ್ಲಿ ಚುನಾವಣೆ +ಗೆದ್ದು ರಾಜ್ಯವಾಳತೊಡಗಿದ. ಅಲ್ಲಿಂದ +ಶುರುವಾಯಿತು ನೋಡಿ, ತಮಿಳರ ಮೇಲೆ +ದಾಳಿ! + + +ಮೊದಲು ತಗಾದೆ ಬಂದದ್ದು +ಸಿಲೋನ್‌ನಲ್ಲಿ ವಾಸವಾಗಿದ್ದ ಭಾರತೀಯರ +ಬಗ್ಗೆ. ಆ ಪುಣ್ಯಾತ್ಮ `ಸೇನಾನಾಯಕೆ ಎಲ್ಲ + + +ಕಸ್ತೂರಿ + + +ಇ 5 + + +ಪತ್ರಗಳನ್ನ? + + +೯ + + +ಭಾರತೀಯರನ್ನೂ ಸೀಲೋನದ ಪೌರತ್ವಕ್ಕೆ + + +ಅನರ್ಹರೆಂದು ಘೋಷಿಸಿಬಿಟ್ಟ. ನಾವು .' ಗ +ಯಾವ ದೇಶದ ಪೌರರೂ ಅಲ್ಲವೆಂದ ! ' + + +ಮೂರು ತಲೆಮಾರುಗಳಿಂದ ದ್ವೀಪದಲ್ಲಿ +ನೆಲೆಗೊಂಡವರು ಮಾತ್ರ ಪೌರತ್ವಕ್ಕೆ ಅರ್ಹ +ರೆಂದ. ಎಲ್ಲಿಂದ ತರೋಣ ಜನ್ಮಪ್ರಮಾಣ +ಶ್ರೀಲಂಕಾದಲ್ಲಿ ಜನನ +ನೋಂದಣಿ ಶುರುವಾಗಿದ್ದೇ 1985ರಲ್ಲಿ. +ಹಾಗಿರುವಾಗ ನನ್ನ ಮುತ್ತಜ್ಜನ ಅಜ್ಜ +ಶ್ರೀಲಂಕಾದಲ್ಲೇ ಹುಟ್ಟಿದನೆಂಬುದಕ್ಕೆ +ಪುರಾವೆ ಎಲ್ಲಿ ತರಲಿ? ತಮಿಳು ಕೂಲಿಗಳಿ +ಗಂತೂ ನೆಲೆಯೇ ಇಲ್ಲದಾಯಿತು. ಭಾರತ +ಮೂಲದ ತಮಿಳರ ಪೌರತ್ವ ತಕರಾರಿಗಿಟ್ಟು +ಕೊಂಡಿತು. ನೌಕರಿಯಿಲ್ಲದ ಅಪಾಪೋಲಿ +ಸಿಂಹಳೀಯನೊಬ್ಬ ಏನೂ ಕಪ್ಪವಿಲ್ಲದೆ +ದ್ವೀಪದ ನಾಗರಿಕನೆನಿಸಿಕೊಳ್ಳುತ್ತಿದ್ದ. ಎಲ್ಲ +ಇದ್ದೂ ತಮಿಳರು ಬೀದಿ ಪಾಲಾದರು. +ಪ್ಲಾಂಟೇಶನ್‌ ತಮಿಳರು ಓಟಿನ ಹಕ್ಕಿನಿಂದ +ವಂಚಿತರಾದರು. ಅವರಲ್ಲಿದ್ದ ಒಗ್ಗಟ್ಟು, +ಸಂಘಟನೆಯನ್ನು ನಾನೆಲ್ಲೆಲ್ಲೂ ನೋಡಿಲ್ಲ. +ಅವರಿಗೆ ಓಟಿನ ಹಕ್ಕು ಕೊ���್ಟರೆ ತಮ್ಮ +ಭಾರತೀಯ ಬಂಧುಗಳನ್ನು (ವಲಸೆ ಬಂದ +ತಮಿಳರನ್ನು) ಆರಿಸಿ ಕಳಿಸುತ್ತಾರೆ. ಅವರದೇ +ರಾಜ್ಯವಾಗುತ್ತದೆ. ತಾವು ಮೂಲೆಗುಂಪಾಗು +ತ್ತೇವೆ ಎಂಬುದು ಸಿಂಹಳೀಯರ ಆತಂಕವಾ +ಗಿತ್ತು. | + +ಈ ಮಧ್ಯೆ ಆಕ್ಸ್‌ಫರ್ಡಿನಲ್ಲಿ ಓದಿ ಬಂದಿದ್ದ +ಎಸ್‌.ಡಬ್ಲು.ಆರ್‌.ಡಿ. ಬಂಡಾರ ನಾಯಿಕೆ +ಎಂಬಾತ ಕೆಲಕಾಲ ಯುನೈಟೆಡ್‌ ನ್ಯಾಷನಲ್‌ +ಪಾರ್ಟಿ (ಯು.ಎನ್‌.ಪಿ.) ಯಲ್ಲಿದ್ದು ಇದ್ದ +ಕ್ಕಿದ್ದಂತೆ ಒಂದಿನ ತನ್ನ ಕ್ರೈಸ್ತಧರ್ಮ ತ್ಯಜಿಸಿ +ಬೌದ್ಧನಾದ ! ಪಾದ್ರಿಗಳು ಹಾಕಿದ ಹಿಡಿಶಾಪ +ಎಲ್ಲಿ ಹೋಯಿತೋ ಬಿಡಿ, ಆತನಂತೂ +ರಾಜಕೀಯವಾಗಿ ಬೆಳೆದು ನಿಂತ. ಬೌದ್ದನಾ +ಗುವ ಉದ್ದೇಶವೇ ಅದಿತ್ತಲ್ಲ? 1951ರಲ್ಲಿ +ಆತ ಶ್ರೀಲಂಕಾ ಫ್ರೀಡಂ ಪಾರ್ಟಿ + + +ಸಪ್ಟಂಬರ 1991 + + + + + +ಬಾಲಸಿಂಘಂ + + +(ಎಸ್‌.ಎಲ್‌.ಎಫ್‌.ಪಿ.) ಕಟ್ಟಿದ. ಎಣ್ಬಾ +ದರೂ ಬ್ರಿಟಿಷರ ಕೈಗಳಲ್ಲಿ ಪಳಗಿದ ಹುಡುಗ +ನೋಡಿ, ತಮಿಳರ ವಿರುದ್ಧ ಬೌದ್ಧರನ್ನು ಎತ್ತಿ +ಕಟ್ಟತೊಡಗಿದ. ಹಳ್ಳಿಗಾಡಿನ ಜಮೀನುದಾ +ರರು, ಶಿಕ್ಷಕರು, ಬೌದ್ಧ ಭಿಕ್ಷುಗಳು, ವೈದ್ಯರು +ಮುಂತಾದವರನ್ನು ಒಗ್ಗೂಡಿಸಿದ. +1952ರಲ್ಲಿನ್ನೂ ಭಾಷೆಯ ಸಮಸ್ಯೆ ಉಬ್ಬೆವಿ +ಸಿರಲಿಲ್ಲ. ಈ ಪುಣ್ಯಾತ್ಮ ಬಂಡಾರನಾಯಿುಕೆ +ದ್ವೀಪದ ಆಡಳಿತ ಭಾಷೆಯಾದ ಇಂಗ್ಲಿಸಿನ +ಸ್ಥಾನದಲ್ಲಿ "ಸ್ವಭಾಷಾ' ಸ್ಥಾಪನೆ ಮಾಡಬೇ +ಕೆಂದು ರೊಳ್ಳಿ ತೆಗೆದ. ಸ್ವಭಾಷೆಯೆಂರೆ +ಆತನ ಅರ್ಥದಲ್ಲಿ ಸಿಂಹಳೀ ಭಾಷೆ. ಅಂದಿನ +ಪ್ರಧಾನಿ ಜಾನ್‌ ಕೋಟಿಲವಾಲ, ಇಂಗ್ಲಷಪ +ತೊಲಗಿದ ನಂತರ ಸಿಂಹಳೀ ಮುತ್ತು +ತಮಿಳು ಭಾಷೆಗಳನ್ನು ಸಮಾನ ಸ್ಥಾನದಲ್ಲಿ +ಡುವುದಾಗಿ ಭರವಸೆ ಕೊಟ್ಟರು. ಅದನ್ನು + + +" ಮೊದಲು ಒಪ್ಪಿಕೊಂಡಿತಾದರೂ 1955ರ + + +ಹೊತ್ತಿಗೆ ಬಂಡಾರನಾಯಿಕೆ ಪಕ್ಚ +(S.L.F.P.) ಸಿಂಹಳಿಯನ್ನೇ ಆಡಳಿತ ಭಾಷೆ +ಮಾಡಬೇಕೆಂದಿತು. ಆದರೆ ಯು.ಏನ್‌.ಪಿ. +ಮತ್ತು ಎಡಪಂಥೀಯ ಪಕ್ಷಗಳು ಎರಡಕ್ಕೂ +ಸಮಾನ ಸ್ಥಾನ ಬೇಕೆಂದವು. + +ಈ ಮಧ್ಯೆ ತಮಿಳರೂ ರಾಜಕೀಯವಾಗಿ +ಜಾಗೃತರಾಗಿದ್ದರು. 1952ರಲ್ಲಿ ಅಧಿಕಾರದ + + +117 + + +. ಲ್ಲದ್ದ ಯು.ಎನ್‌.ಪಿ.ಯೊಂದಿಗ್ನ್ನೆ ಸರಕಾರ +ರಚಿಸಲು ನೆರವಾದ ತಮಿಳು ಕಾಂಗ್ರೆಸ್‌ ಪಕ್ಷ + + +1956ರಲ್ಲಿ ಮತ್ತೆ ಚುನಾವಣೆಗಳು ಬಂದಾಗ ' + + +ಭಾಷಾ ಸಮಸ್ಯೆ ಮತ್ತು ಅಲ್ಪಸಂಖ್ಯಾತ +ತಮಿಳರ ಸಮಸ್ಯೆಗೆ ಯು.ಎನ್‌.ಏ. ಪರಿ +ಹಾರ ಒದಗಿಸುತ್ತಿಲ್ಲವೆಂದು ರೇಗಿ ರಾಜೀ +ನಾಮೆ ನೀಡಿತು. ತಮಿಳರಿಗೂ ಸಿಂಹಳೀಯ +ದಿಗೂ ಸಮಾನ ಬದುಕು ನೀಡಿ ! ಇಲ್ಲದಿದ್ದರೆ +: ಹಾವು ಪ್ರತ್ಯೇಕ ತಮಿಳು ರಾಷ್ಟ್ರ ಕಟ್ಟಿಕೊಳ್ಳು +ತ್ತೇವೆ ಎಂದು ತಮಿಳು ಕಾಂಗ್ರೆಸ್‌ ಗುಡು +ಗಿತು. ಆಗ ಬಿತ್ತಲಾಯಿತು-ಪ್ರತ್ಯೇಕತಾವಾ +ದದ ಬೀಜ ! + +ಈ ಮಧ್ಯೆ ತಮಿಳರ ಮಧ್ಯೆ ಚೆಲುವನಾ + + +ಯಕಂ ಎಂಬ ನಾಯಕ ಬೆಳೆದು ನಿಂತಿದ್ದ. +ಆತ ತಮಿಳು ಭಾಷೆಗಾಗಿ ಬಡಿದಾಡತೊಡ +ಗಿದ. ತಮಿಳರ ಪೌರತ್ವ, ದ್ವೀಪದ ಉತ್ತರ +ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ತಮಿಳರಿಗೆ +ಸ್ವಾಯತ್ತತೆ ನೀಡಬೇಕೆಂಬ ಹೋರಾಟ +' ಉಗ್ರವಾಯಿತು. 1957ರ ಹೊತ್ತಿಗೆ ಇದ +ರಿಂದ ಮೆತ್ತಗಾದ ಬಂಡಾರನಾಯಿಕೆ +ತಮಿಳು ನಾಯಕ ಚೆಲುವನಾಯಕಂ ಜೊತೆ +ಒಪ್ಪಂದ ಮಾಡಿಕೊಂಡ. ಕೊಂಡಿ ಬೆಸೆಯು +ವುದರಲ್ಲಿತ್ತು. ಆದರೆ ಅಧಿಕಾರದಿಂದ ವಂಚಿ +ತವಾಗಿದ್ದ ಯುನೈಟೆಡ್‌ ನ್ಯಾಷನಲ್‌ +ಪಾರ್ಟಿಯು ಈ ಒಪ್ಪಂದವನ್ನು ವಿರೋಧಿ +ಸಿತು. + +ಬಂಡಾರನಾಯಿಕೆ ತಮಿಳರಿಗೆ ಕೊಡಬಹು +ದಾಗಿದ್ದ ವಿನಾಯಿತಿ, ಸೌಲಭ್ಯಗಳನ್ನು ಸಿಂಹ +ಳರು ವ್ಯವಸ್ಥಿತವಾಗಿ ತಡೆದರು. ಈ ವಿಷ +ಯದಲ್ಲಿ ಬೌದ್ಧ ಭಿಕ್ಷುಗಳು ನಡೆದುಕೊಂ +ಡಷ್ಟು ಅಮಾನವೀಯವಾಗಿ ಮತ್ಕಾರೂ +ನಡೆದುಕೊಳ್ಳಲಿಲ್ಲ. ಇದಾ, ಆ ಬುದ್ಧ ಭಗ +ವಾನನ ಸಂತತಿ? ಎಂದು ನಾವು ಕಣ್ಣಗಲಿ +ಜ್‌ದೆವು. ತಮಿಳರ ಮುಖಂಡ ಚೆಲುವನಾ +ಯಕಂ ಜೈಲು ಸೇರಿದರು. ಬಂಡಾರನಾಯಿಕೆ + + +ರಂಗು ಬದಲಿಸಿದ. ತಮಿಳರನ್ನು ಬಹಿರಂಗ + + +118 + + +- ಬೀಡಾಯಿತು. + + +ವಾಗಿ ಖಂಡಿಸಿದ. ಅವರಿಗಿದ್ದ ಒಂದೇ ರಾಜ + + +ಕೀಯ ಮುಖವಾಣಿಯೆಂದರೆ ಫೆಡರಲ್‌ + + +ಪಾರ್ಟಿ. ಅದು ಕೂಡ ಸಂವಿಧಾನ ಬಾಹಿರ + + +ವೆಂದು ಘೋಷಿತವಾಯಿತು. ತಮ್ಮ ಹಕ್ಕುಗ +ಳಿಂದಾಗಿ ತಮಿಳರು ಶಾಂತಿಯುತ ಹೋರಾ +ಟಕ್ಕಿಳಿದರು. ಸಿಂಹಳರ ಕೈಗಳಲ್ಲಿ ಖಡ್ಗ +ರುಳಪಿಸಿದವು. ಪಣದುರವೆಂಬ ಊರಿನ + + +ಗುಡಿಯೊಂದರ ಪೂಜಾರಿಯನ್ನು ಸಿಂಹಳರು : + + +ಪೂರ್ತಿ ಸೀಮೆಎಣ್ಣೆಯಲ್ಲಿ ತೋಯಿಸಿ ಕಡ್ಡಿ +ಗ್ಹೀರಿದರು. ಶ್ರೀಲಂಕೆ ಸರಿಯಾಗಿ ಎರಡು +ತುಂಡಾಯಿತು. ಕೊಲಂಬೋ ಸಿಂಹಳರ +ನೆಲೆಯಾದರೆ, ಜಾಫ್ನಾ ಕೂಳಿಲ್ಲದ ತಮಿಳರ +ತಮಿಳರ . ಮೇಲಾದ +ಅನ್ಯಾಯ, ಅತ್ಯಾಚಾರಗಳಿಗೆ ಕೊನೆಯೇ +ಇಲ್ಲದಾಯಿತು. ಹಕ್ಕುಗಳಿಗಾಗಿ ದನಿಯೆತ್ತಿದ +ತಮಿಳರನ್ನು ಬಂಡಾರನಾಯಿಕೆ "ದೇಶ +ದ್ರೋಹಿ'ಗಳೆಂಬಂತೆ ನೋಡಿದ. +ಭಾರತದಿಂದ ವಲಸೆ ಬಂದ ತಮಿಳರ +ಮೇಲೆ ಶುರುವಾದ ಹಿಂಸಾಚಾರ ಕ್ರಮೇಣ +ದ್ವೀಪದ. ಮೂಲ ತಮಿಳರನ್ನೂ ಆವರಿಸಿ +ಕೊಂಡಿತು. ಅವರೂ ಪೌರತ್ವ ಕಳೆದುಕೊಂ +ಡರು. ಭಾಷೆ ಕಳೆದುಕೊಂಡರು. "ಎಂಥ +ತಪ್ಪು ಮಾಡಿದೆವಯ್ಯಾ ! ಬ್ರಿಟಿಷರು ದೇಶ: +ಬಿಟ್ಟು ಹೋಗುವಾಗ ತಮಿಳರಿಗೊಂದು +ಪ್ರತ್ಯೇಕ ದೇಶ ಮಾಡಿಕೊಟ್ಟು ಹೋಗಿ ಅಂತ +ಕೇಳದೆ ಬಹಳ ದೊಡ್ಡ ತಪ್ಪು ಮಾಡಿದೆವು!” +ಎಂದು ತಮಿಳರು ಮಾತಾಡಿಕೊಂಡದ್ದನ್ನು +ನಾನೆಷ್ಟೋ ಸಲ ಕೇಳಿ ಸುಮುನಾಗಿದ್ದೇನೆ. +ಕೊಲಂಬೋದಿಂದ ಓಡಿಸಲಾದ ತಮಿಳರ +ಕಣ್ಣೀರಿಗೆ ಅಂತ್ಯವೇ ಇರಲಿಲ್ಲ. ತಮಿಳು +ಗ್ರಂಥಗಳನ್ನೋದಿದವರು ಇಡೀ ಲಂಕೆಯೇ +ತಮಿಳರದು ಎನ್ನುತ್ತಿದ್ದರು. ಅಷ್ಟಲ್ಲದಿದ್ದರೂ +ತಮಿಳರ ಸಂಖ್ಯೆ ಹೆಚ್ಚಿದ್ದ ದ್ವೀಪದ ಉತ್ತರ +ಮತ್ತು ಪೂರ್ವ ಭಾಗಗಳನ್ನಾದರೂ ತಮಗೆ +ಬಿಟ್ಟುಕೊಟ್ಟುಬಿಡಿ ಎಂಬುದು ಅವರ ಕೂಗಾ + + +ಯಿತು. ತಮಿಳರ ಆವತ್ತಿನ ಎಲ್ಲ ಅಸಹನೆ, + + +ಕಸೂರಿ + + +ಆಕ್ರೋಶ, ಆಶೋತ್ತರಗಳಿಗೆ ಮುಖವಾಣಿ +ಯಾದದ್ದು "ತಮಿಳ್‌ ಯುನೈಟೆಡ್‌ ಲಿಬರೇ +ಶನ್‌ ಫ್ರಂಟ್‌' (TULF) ಎಂಬ ಪಕ್ಷ. +: "ಈಳಂ' ಎಂಬ ಕನಸು ಮೊದಲು ಟಿಸಿ +ಲೊಡೆದದ್ದು 1976ರಲ್ಲಿ. ತಮಿಳರು ಬಹು +ದೊಡ್ಡ ಸಂಖ್ಯೆಯಲ್ಲಿ “ವಡುಕ್ಕೊಡೈೆ' +ಎಂಬಲ್ಲಿ ಸಭೆ ಸೇರಿದರು. ಶತಾಯಗತಾಯ +ಹೋರಾಟ ಮಾಡಿ ನಾವು ತಮಿಳು ರಾಷ್ಟ +ವಾದ “ಈಳಂ' ಪಡೆದೇ ತೀರುತ್ತೇವೆಂದು +ನಾಯಕರು ಆಣೆ ಮಾಡಿದರು. ನಿರ್ಗತಿಕರಾ +ಗಿದ್ದ ತಮಿಳರಲ್ಲಿ ದೇಶಪ್ರೇಮದ ರಕ್ತ ಸಂಚ +ರಿಸಿತು. ಆ ನಡುರಾತ್ರಿಯ ನಿರ್ಧಾರಗಳಿಗಾಗಿ +ಅದೆಷ್ಟು ನೆತ್ತರ ಕಾಲುವೆಗಳನ್ನು ಹರಿಸಬೇ +ಕಾಯಿತೋ...! ನನಗಂತೂ ಎಲ್ಲ ಕಣ್ಣಿಗೆ +ಕಟ್ಟಿದಂತಿದೆ. + +1976ರಲ್ಲಿ ತಮಿಳರು ಮಾಡಿದ ನಿರ್ಧಾ +ರಕ್ಕೆ ಕಾರಣವಿಲ್ಲದೆ ಇಲ್ಲ. 1972ರಲ್ಲಿ +ಶ್ರೀಲಂಕಾ ಸರ್ಕಾರ ತನ್ನ ಸಂವಿಧಾನ ಬದ: + + +೫--ಲಾಯಿಸಿತು. ಆತನಕ "ಸಿಲೋನ್‌' ಎಂದೇ + + +ಕರೆಸಿಕೊಳ್ಳುತ್ತಿದ್ದ ದ್ವೀಪಕ್ಕೆ “ಶ್ರೀಲಂಕಾ' +ಎಂದು ಹೆಸರಿಟ್ಟರು. ಇಡಲಿ, ತಮಿಳರು +ಬೇಡೆನ್ನಲಿಲ್ಲ. ಆದರೆ ನಾನಾ ಜಾತಿ, ಭಾಷೆ, +ಪಂಗಡಗಳ ನೆಲೆಬೀಡಾದ ದ್ವೀಪವನ್ನು + + +"ಸಿಂಹಳ-ಬೌದ್ಧನಾಡು' ಎಂದು ಘೋಷಿಸು. + + +/ ಯೋಗಿ + + +ಗುತ್ತದೆ. + + + + + +ವುದೇ? ಸಿಂಹಳೀ ಭಾಷೆಯನ್ನು ಏಕೈಕ +ಅಧಿಕೃತ ಭಾಷೆಯೆಂದು ನಿರ್ಧರಿಸುವುಡೆ ? + + +`ಬೌದ್ಧ ಧರ್ಮವೊಂದೇ ರಾಷ್ಟೃಧರ್ಮವೆಂದು + + +ತೀರ್ಮಾನಿಸುವುದೆ ? ಜ +ಸಹಜವಾಗಿಯೇ ತಮಿಳರು ಕೆರಳಿದರು. + + +ಅವರ ಸಿಟ್ಟಿಗೆ ಅರ್ಥವಿತ್ತು. ಕಾರಣಗಳಿ +ದ್ದವು. ಅವರ ಮೇಲೆ ನಡೆದ ಅತ್ಯಾಚಾರ, +ಹಿಂಸೆಗಳಿಗೆ ಉತ್ತರವಾಗಿ ಅವರು +ಸಂಪೂರ್ಣ ಅಸಹಕಾರ ಚಳವಳಿ ಆರಂಭಿಸಿ +ದರು. ಜಾಫ್ನಾ ಬಾಗಿಲುಗಳು ಮುಚ್ಚಿಕೊಂ' +ಡವು. ತಮಿಳರು ತಮ್ಮದೇ ಆದ ಅಂಚೆ +ವ್ಯವಸ್ಥೆ ಮಾಡಿಕೊಂಡರು. ಸರ್ಕಾರದ +ಜಮೀನುಗಳನ್ನು ನಿರಾಶ್ರಿತರಾಗಿ ಬಂದವ +ರಿಗೆ ಹಂಚಿದರು. ಅಪ್ಪರಲ್ಲಿ ತುರ್ತು ಪರಿ +ಸ್ಥಿತಿ ಘೋಷಿಸಲಾಯಿತು. ಸಿಂಹಳದ ಸೇನೆ +ಜಾಫ್ನಾದೊಳಕ್ಕೆ ನುಗ್ಗಿ ಬಂತು. ನಿರಾಯುಧ, +ಶಾಂತಿಪ್ರಿಯ ತಮಿಳರನ್ನು ಅವರ ಮನೆ +ಯಲ್ಲೇ ಸದೆಬಡಿಯಲಾಯಿತು. +ಆದರೆ 1966ರಲ್ಲಿ ಮತ್ತೆ ಚೆಲುವನಾ +ಯಕಂ ಹಾಗೂ ಶ್ರೀಲಂಕೆಯ ಅಂದಿನ ಆಡ +೪ತಗಾರ ದೂದ್ಮೈ ಸೇನಾನಾಯಿಕೆ ಮಧ್ಯೆ +ಮತ್ತೊಂದು ಒಪ್ಪಂದವಾಯಿತು. ಅದರ +ಪ್ರಕಾರ ದ್ವೀಪದ ಉತ್ತರ ಮತ್ತು ಪೂರ್ವ +ಭಾಗಗಳಲ್ಲಿ ತಮಿಳು ಆಡಳಿತ ಭಾಷೆಯಾ +ಅಲ್ಲಿನ ನ್ಯಾಯಾಲಯಗಳಲ್ಲಿ +ತಮಿಳು ಬಳಸಲಾಗುತ್ತದೆ. ಜಿಲ್ಲಾ ಮಂಡ +ಲಿಗಳನ್ನು ಮಾಡಿ ಅಧಿಕಾರ ವಿಕೇಂದ್ರೀಕರಣ +ಮಾಡಲಾಗುತ್ತದೆ ಮತ್ತು ತಮಿಳರ ಮೇಲೆ +ಸಿಂಹಳರ ದಬ್ಬಾಳಿಕೆ ತಡೆಯಲಾಗುವುದು ! +ನಿಜಕ್ಕೂ ಈ ಒಪ್ಪಂದ ತಮಿಳರ ಆಶಾಕಿರ +ಣವಾಗಿತ್ತು. ಅದು ಸಾಕಾರಗೊಂಡಿದ್ದಿದ್ದರೆ +ರಕ್ತಪಾತದ ವ್ಯಥೆ ಮುಂದುವರೆಯುತ್ತಿರ +ಲಿಲ್ಲ. ಆದರೆ 1966ರಲ್ಲಿ ಪಾರ್ಲಿಮೆಂಟು + + +. -ಈ ಒಪ್ಪಂದದ ಬಗ್ಗೆ ಚರ್ಚಿಸುತ್ತಿದ್ದಂತೆಯೊಸಿ + + +ಹೊರಗೆ ಮೂರುಸಾವಿರ ಸಿಂಹಳೀ ಬೌದ್ದ +ಭಿಕ್ಷುಗಳು ಗದ್ದಲವೆಬ್ಬಿಸಿದರು. ಸಿಂಹಳೀಯ +ಜ್‌ 119 + + +ಯುಪಕರ ಉಗ್ರಗಾಮಿ ಸಂಘಟನೆಯಾದ +"ಜಗತಾ ವಿಮುಕ್ತಿ ಪೆರುಮನ' ಮತ್ತೆ ತಮಿ + + +ಳ( ಸುಮೂಹಿಕ ಕೊಲೆಗಾಗಿ ಮಚ್ಚು ಮಸೆ. + + +ಯೂಡಗಿತು. ಮೂರನೆಯ ಬಾರಿ ದ್ವೀಪ +ದಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಯಿತು. + +1170ರಲ್ಲಿ ಬಂಡಾರನಾಯಿಕೆಯ ಹೆಂಡತಿ +ಸಿು೨ೂವೋ ಬಂಡಾರನಾಯಿಕೆ ಅಧಿಕಾರಕ್ಕೆ +ಒಂದಳು. ಎಡಪಂಥೀಯರ ಬೆಂಬಲ ಆಕೆ +ಗಿ, ತಮಿಳರ ಪರವಾಗಿ ಆಗ ಮಾತಾಡ +ಬ್ಲದರು ಕೇವಲ ಎಡಪಂಥೀಯರು. ತಮಿ +ಳಗೆ ಓಟಿನ ಹಕ್ಕೇ ಇರಲಿಲ್ಲವಾದ್ದರಿಂದ +ಅವರಿಗ ಪ್ರಾತಿನಿಧ್ಯವಿರಲಿಲ್ಲ. ಆದರೆ ಎಡ + + +ಪಂಥೀಯರ ದನಿಯನ್ನೂ ಯುನೈಟೆಡ್‌ ` + + +ನ್ಯಾಷನಲ್‌ ಪಾರ್ಟಿ (ಯು.ಎನ್‌.ಪಿ.) ಬಗ್ಗು +ಬಡಿಯಿತು. + +'ಇಷ್ಟುದರೂ ತಮಿಳು ನಾಯಕರ +(ULF) ಹೋರಾಟ ಒಂದಲ್ಲ ಒಂದುದಿನ +ಗೆದ್ದು ತಮಿಳರಿಗೆ ನ್ಯಾಯದೊರಕೀತೆಂದು +ನಮ್ಮ ತಲೆಮಾರಿನವರಿಗೆ ಆಸೆಯಿತ್ತು. ಇದ್ದ +ಕ್ಕಿದ್ದಂತೆ ಒಂದು ದಿನ ಆ ಹುಡುಗ ರೇಗಿ +ನಿಂತ. "ಏ ತಮಿಳು ಮುದಿ ನಾಯಕರೇ, +ನಿಮ್ಮ ಗೊಣಗಾಟ ಪಿಸುಮಾತು ಚಮಚಾ +ಗಿರಿಗಳಿಂದ ಎಷ್ಟು ವರ್ಷ ತೆವಳಿದರೂ +ನಮ್ಮ ಕನಸಿನ ಈಳಂ ಕಟ್ಟಲಾಗುವುದಿಲ್ಲ, +ಅದಕ್ಕೆ ನಮ್ಮಂಥ ಯುವಕರ ಬಿಸಿನೆತ್ತರ +ಸಿಂಚನಬೇಕು ! ಹೋರಾಟ ನಿಮ್ಮ ತಾಕತ್ತಿನ +ದಲ್ಲ. ಘು ಗುಡಿಸಲಲ್ಲಿ ಬಿದ್ದುಕೊಳ್ಳಿ. +ಈಳಂ |ನಾವು ಯುವಕರು ಕಟ್ಟುತ್ತೇವೆ? +ಎಂದು ಅಬ್ಬರಿಸಿದ. + +ತ 1972ರಲ್ಲಿ "ತಮಿಳ್‌ ನ್ಯೂ ಟೈಗರ್ಸ್‌' +ಎಂಬ ಗುಂಪು ಕಟ್ಟಿದ. ನಾಲ್ಕು ವರ್ಷಗಳ +ನಂತರ ಅದಕ್ಕೆ “ಲಿಬರೇಶನ್‌ ಟೈಗರ್ಸ್‌ +ಆಟ್‌ ತಮಿಳ್‌ ಈಳಂ' (LTTE) ಎಂದು +ಇಿಸರಿಟ್ಟ. ಮೊದಲಬಾರಿಗೆ ಬಂದೂಕು +ಮುಟ್ಟಿದಾಗ ಆ ಹುಡುಗನಿಗೆ ಹದಿನೆಂಟು +ವರ್ಷ. ನಮ್ಮ ಬೆಸ್ತರ ಗುಡಿಸಲಿನ ಹುಡುಗ. + + +12" + + +ಆತನೇ ವೆಲ್ಲುಪಿಳ್ಳೆ ಪ್ರಭಾಕರನ್‌ ! ಮಾತೆಂ : +ದರೆ. ಸಿಡಿಲಿನಂತೆ. ನಡೆದರೆ ಮದ್ದಾನೆ +ಯಂತೆ. ಯುವಕರಪಷ್ಟೇ ಏಕೆ, ಇಡೀ ತಮಿಳು + + +" ಸಂಕುಲ ಈ ಯುವಕ ಪ್ರಭಾಕರನ್‌ನನ್ನು + + +ಆಸೆ, ಹೆಮ್ಮೆ ಪ್ರೀತಿಗಳಿಂದ ನೋಡಿತು. +ಹಸಿರು ಪಟ್ಟಿಗಳ ಅಂಗಿ, - ಬ್ರಶ್‌ ಮೀಸೆ, +ಗುಂಗುರು ಕೂದಲು, ಮುದ್ದಾದ ಮುಖ, +ಹೆಗಲಿಗೆ ಎಕೆ-47 ಬಂದೂಕು, ಕೈಲೊಂದು +ಹುಲಿ ಮರಿ, ಕೊರಳಿಗೊಂದು ಸೈನೈಡ್‌ +ಕ್ಯಾಪ್ಲೂಲಿನ ಕಪ್ಪು ದಾರ....ಇದು ಹೆಬ್ಬುಲಿ +ಪ್ರಭಾಕರನ್‌ನ ಚಿತ್ರ. ಸಾವಿರಸಾವಿರ ಯುವ +ಕರನ್ನು ಸಂಘಟಿಸಿದ ಧೀರ. + +ದ್ವೀಪದ ಉತ್ತರ ಮತ್ತು ಪೂರ್ವ +ಭಾಗಗಳು ನೈಸರ್ಗಿಕ ಸಂಪನ್ಮೂಲಗಳಿಲ್ಲದ +ಬಡ ಪ್ರಾಂತ್ಯಗಳು. ಅಲ್ಲಿನ ತಮಿಳರಿಗೆ +ವಿದ್ಯಾಭ್ಯಾಸವೊಂದೇ ಬದುಕಿನ ದಾರಿ. +ಇಂಗ್ಲಿಷರ ಕಾಲದಿಂದಲೇ ಶಾಲೆ ಕಂಡ ಮಕ್ಕ +ಳವು. ಚೆನ್ನಾಗಿ ಓದಿಕೊಂಡರು. ಸರಕಾರಿ +ಕೆಲಸಗಳು ಸಿಗುತ್ತಿದ್ದವು. ಅವರ ನೆಮ್ಮದಿಗೆ. +ಮೊದಲ ಪೆಟ್ಟು ಬಿದ್ದಿದ್ದೆಂದರೆ ಸಿಂಹಳೀ +ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ +ಮಾಡಿದಾಗ ! ಈ ಹುಡುಗರಿಗೆ ಬರುತ್ತಿದ್ದ +ತಮಿಳೂ, ಇಂಗ್ಲಿಷೂ ಮೂಲೆಗೆ ಬಿದ್ದವು. +ನೌಕರಿಗಳು ಸಿಗಲಿಲ್ಲ. ಸರಿ, ಹುಡುಗರೇನು +ದಡ್ಡರೇ? ವಿಜ್ಞಾನ ಓದತೊಡಗಿದರು. +ಡಾಕ್ಟರು, ಇಂಜಿನಿಯರು, ಮೆಕ್ಕಾನಿಕ್‌ಗಳಾ +ಗುತ್ತೇವೆಂದು ಹೊರಟರು. ದ್ವೀಪದ ಅರ್ಧ +ಭಾಗದ ತುಂಬಾ ಸೈನ್ಸ್‌ ಪದವೀಧರರೇ! +ಅಷ್ಟು ಜನಕ್ಕೂ ಉದ್ಯೋಗ ಸಿಗಬಹುದಿತ್ತು. +ಆದರೆ ಶ್ರೀಲಂಕಾ ಸರಕಾರ ಸಿಂಹಳೀಯ +ಯುವಕರಿಗೆ ಆದ್ಯತೆ ನೀಡಿತು. ತಮಿಳರಿ +ಗಿಂತ ಅರ್ಧದಷ್ಟು. ಮಾರ್ಕು ತೆಗೆದ ಸಿಂಹ +ಳೀಯರಿಗೆ ನೌಕರಿ ಕೊಟ್ಟರು. ಇವರು +ನೂರಕ್ಕೆ ತೊಂಬತ್ತು ತಂದರೂ ನೌಕರಿ +ಸಿಗಲಿಲ್ಲ. ಏನು ಮಾಡಿಯಾರು? ಸೈನ್ಸು +ಕ ಎರಲ್ಲ ಶಿಕ್ಷಕರಾದರು. ಜಾಫ್ನಾ ಕರಾವ ಕ + + +"ಹೂಂ + + +ಳಿಯ ತುಂಬ ಶಾಲೆಗಳು. ಅವುಗಳಿಂದ +“ಗುಂಪುಗುಂಪಾಗಿ ಹೊರಬಂದ ವಿದ್ಯಾರ್ಥಿಗ +ಳಿಗೆ ಮತ್ತೆ ಎದುರಾದದ್ದು ನಿರುದ್ಯೋಗ ! +ಶ್ರೀಲಂಕಾ ಸರಕಾರಿ ಉದ್ಯೋಗಗಳಲ್ಲಿ ಸಿಂಹ +ಳೀಯರಿಗೆ 80% ಪಾಲು! ತಮಿಳರು ಬೀದಿ +ಪಾಲು. + +1981ರ ಹೊತ್ತಿಗೆ ಸಿಂಹಳೀಯರ ಮಾತು +ಹಾಗಿರಲಿ, ಶ್ರೀಲಂಕಾ ಸರಕಾರಿ ಸೇನೆ, +ಪೊಲೀಸು ಪಡೆಗಳೇ ತಮಿಳರ ಮೇಲೆ +ಹಿಂಸಾಚಾರ ಆರಂಭಿಸಿದವು. ಹುಚ್ಚೆದ್ದ ಸೈನಿ +ಕರು ಜಾಫ್ನಾದ ಅತಿ ಪ್ರಾಚೀನ ಗ್ರಂಥಾಲ +ಯಕ್ಕೆ ಬೆಂಕಿಯಿಟ್ಟರು. ಅದರಲ್ಲಿ 95,000 +ಪುರಾತನ ತಮಿಳು ಗ್ರಂಥಗಳಿದ್ದವು. +ಬೂದಿ! ತಮಿಳು ಪತ್ರಿಕಾಲಯಗಳಿಗೆ +ಬಾಂಬಿಟ್ಟರು. ಎಲ್‌.ಟಿ.ಟಿ.ಇ. ಬೆಂಬಲಿಗ +ನೆಂಬ ಕಾರಣಕ್ಕೆ ಲೋಕಸಭಾ ಸದಸ್ಯ +ಯೋಗೀಶ್ವರನ್‌ ಮನೆಗೆ ಬೆಂಕಿಯಿಟ್ಟರು. +ತಮಿಳರು ಎದೆಗುಂದಿ ಹೋದರು. “ಪರ + ಕೀಯರೇ ಎಚ್ಚರಿಕೆ! ನಿಮ್ಮ ಹುಚ್ಚು ಕುಣಿತ +ಸಾಕು. ನಿಮ್ಮ ನಾಶ ಸಮೀಪದಲ್ಲಿದೆ?” +ಎಂಬ ಪೋಸ್ಟರುಗಳನ್ನು ಸಿಂಹಳೀಯರು +ದೇಶವಿಡೀ ಹಚ್ಚಿದರು. ಆತನಕ ಕೇವಲ +ಸಿಂಹಳೀ ಬೌದ್ಧರ ದಾಳಿ ಸಹಿಸಿದ ತಮಿಳರು +ಈಗ ಸಿಂಹಳೀ ಕ್ರೈಸ್ತರ ದಾಳಿಯನ್ನೂ ಸಹಿ +ಸಬೇಕಾಯಿತು. ಎಷ್ಟೂಂತ ಸಹಿಸಿಯಾರು ? +ಶತಶತಮಾನಗಳಿಂದ ಇದೇ ದ್ವೀಪದಲ್ಲಿ +ನೆಲೆಗೊಂಡವರನ್ನು ಪರಕೀಯರೆಂದರೆ +ಯಾಕೆ ಸುಮವಿದ್ದಾರು? ಪ್ರಭಾಕರನ್‌ +ಗರ್ಜಿಸಿದ. ತಮಿಳು ಹುಡುಗರು ಕೊರಳಿಗೆ +ಸೈನೈಡ್‌ ಕ್ಯಾಪ್ಸೂಲ್‌ ಕಟ್ಟಿಕೊಂಡು +ಬಂದೂಕು ಹೊತ್ತರು. "ಏಟಿಗೆ ಇದಿರೇಟು' +ಮಂತ್ರವಾಯಿತು. + + +ಆದರೆ ಅದಕ್ಕೆ ಶ್ರೀಲಂಕಾ ಸರ್ಕಾರ ನೀಡಿದ +ಮಾರುತ್ತರ ಪರಮ ಘೋರವಾಗಿತ್ತು. ಸರ +ಕಾರಿ ಸೈನ್ಯ ದಾರುಣವಾಗಿ ತಮಿಳರ ಮೇಲೆ +ಹಲ್ಲೆ ಮಾಡಿತು. ಮೂರುಸಾವಿರ ಅಮಾ: + + +ಸಪ್ಟಂಬರ 1991 + + +ಯಕ ತಮಿಳರ ಕಗ್ಗೊಲೆಯಾಯಿತು. .1ದಿ +ನೆಂಟು ಸಾವಿರ ಮನೆ ಧ್ವಂಸವಾದವು. :1ಮಿ +ಳರ ಐದುಸಾವಿರ ಅಂಗಡಿಗಳು ಬೆಂಕಿ೨ಿದ್ದು +ಹೋದವು. ಒಂದೂವರೆ ಲಕ್ಷ ಜನ ನರಾ +ಶ್ರಿತರಾದರು. ಇದೆಲ್ಲ ನಡೆದದ್ದು. ಎರಡೇ +ದಿನಗಳ ಅವಧಿಯಲ್ಲಿ. ಆಗ ಇದೇ ಜೆ.ಆರ್‌. +ಜಯವರ್ಧನೆ ರಾಜ್ಯವಾಳುತ್ತಿದ್ದ `ೌದ್ಧ +ನಂತೆ ಬೌದ್ಧ! ಮೂರನೆಯ ದಿನ ಶ್ರೀಲಂಕಾ +ಬಾನುಲಿಯಲ್ಲಿ ಭಾಷಣ ಮಾಡಿದ ತ +ದೊಡ್ಡ ಮನುಷ್ಯ ಕಡೆಯ ಪಕ್ಷ ತಮಿಳರ +ಕಗ್ಗೊಲೆಯನ್ನು ಖಂಡಿಸಲೂ ಇಲ್ಲ. ಸಿಂಹ +ಳೀಯರ ಕೃತ್ಯವೇ ಸರಿಯೆಂಬಂತೆ ಮಾತನಾ +ಡಿದ. ಎಲ್ಲ ತಮಿಳು ರಾಜಕೀಯ ಪಕ್ಷಗ +ಳ ಕಾನೂನು ಬಾಹಿರವೆಂದು ಘೋಷಿ +ಸಿದ."ತಮಿಳು ಈಳಂ ವಿಡುದಲೈ ಪುಲಿಗಳ್‌' +(ಎಲ್‌.ಟಿ.ಟಿ.ಇ.) ಮೊಟ್ಟಮೊದಲ ಬಾರಿಗೆ +ಸಿಂಹಳೀಯರ ವಿರುದ್ಧ ಸಶಸ್ತ್ರ ಹೋರಾಟ +ಪ್ರಾರಂಭಿಸಿತು. ತಮಿಳು ವ್ಯಾಘ್ರಗಳು + + +ಪೊಲೀಸರನ್ನು ಕಂಡಲ್ಲಿ ಸಿಗಿದು ಹಾಕಿದರು. ' + + +1981ರಲ್ಲಿ ತಮಿಳು ನೆಲೆಯಾದ ಜಾಫ್ನಾ +ದಲ್ಲೇ ತಮಿಳರ ಮೇಲೆ ಹಿಂಸಾಚಾರ ನಡೆ +ದಾಗ ಆದ ರಕ್ತಪಾತ ವ್ಯಾಘ್ರಗಳನ್ನು +ಮತ್ತಷ್ಟು ರೊಚ್ಚಿಗೆಬ್ಬಿಸಿತು. +ಕೆಲದಿನಗಳಲ್ಲಿಯೇ ಎಲ್‌.ಟಿ.ಟಿ.ಇ. ��ಿದ್ರ . +ವಾಯಿತು. ಮುಖ್ಯವಾಗಿ ನಗರದ +ಯುವಕ-ಯುವತಿಯರ ಉಗ್ರಗಾಮಿ ಸಂಘ +ಟನೆಯಾದ ಇದು ತಮಿಳು ರಾಷ್ಟ್ರ ವಿಮೋ +ಚನಾ ಹೋರಾಟದೊಂದಿಗೆ ಶ್ರೀಮಂತರ +ವಿರೋಧಿ ವರ್ಗ ಹೋರಾಟವನ್ನೂ ಮಾಡಾ +ತ್ತದೆಂದು ಹೇಳಿಕೊಳ್ಳುತ್ತದಾದರೂ ಅಲ್ಲಿ + + +ಆಂತರಿಕ ಪ್ರಜಾಪ್ರಭುತ್ವದ ಚಿಹ್ನೆಗಳೇನೂ + + +ನನಗೆ ಕಂಡಿಲ್ಲ. ಪೂರ್ವ ಮತ್ತು ಉತರ +ಶ್ರೀಲಂಕೆಯ ಮೇಲೆ ಹಿಡಿತವಿರುವ ಈ +ಸಂಘಟನೆಗೆ ಜಾಫ್ನಾ ಭದ್ರಕೋಟೆಯಾಗಿತ್ತು. +ಇದರೊಂದಿಗೇ ಇದ್ದ ಮತ್ತೊಬ್ಬ ಹುಡುಗ +ಉಮಾಮಹೇಶ್ವರನ್‌ 1980ರಲ್ಲಿ + + +121 + + +ಎಲ್‌.ಟಿ.ಟಿ.ಇ. ಬಿಟ್ಟು ಹೋಗಿ ಮತ್ತೊಂದು +ಸಂಘಟನೆ ' ಕಟ್ಟಿದ. PLOTE ಅದರ +ಹೆಸರು (ಪೀಪಲ್ಸ್‌ ಲಿಬರೇಶನ್‌ ಆರ್ಗನೈಸೇ +ಷನ್‌ ಆಫ್‌ ತಮಿಳ್‌ ಈಳಂ) ಈ ಸಂಘಟ +" ನೆಗೆ ಎಲ್‌.ಟಿ.ಟಿ.ಇ.ಯ ಗೆರಿಲ್ಲಾ ತಂತ್ರಗಳು +ಇಷ್ಟವಿಲ್ಲ. ಜನರ ನಡುವೆ ಇದ್ದುಕೊಂಡೇ +ಚಳವಳಿ ' ರೂಪಿಸುತ್ತೇನೆನ್ನುತ್ತದೆ. ಇದು +ಶ್ರೀಲಂಕೆಯ ಎರಡನೇ ಅತಿದೊಡ್ಡ ಉಗ್ರ +ಗಾಮಿ ಸಂಸ್ಥೆ. + +1975ರಲ್ಲಿ ಈ. ರತ್ನಸಭಾಪತಿ ಎಂಬ +ಹುಡುಗ ಲಂಡನ್ನಿಗೆ ಹೋಗಿ ಅಲ್ಲಿಂದಲೇ +EROS (ಈಳಂ ರೆವೊಲ್ಯೂಷನರಿ ಆರ್ಗ +ನೈಸೇಷನ್‌ ಆಫ್‌ ಸ್ಟೂಡೆಂಟ್ಸ್‌) ಎಂಬ ಸಂಘ +ಟನೆ ಮಾಡಿದ. ಈತನಿಗೆ ಯಾಸೀರ್‌ ಅರಾ +ಫತ್‌ನ ಉಗ್ರಗಾಮಿಗಳೊಂದಿಗೆ (PLO) +ಸಂಪರ್ಕವಿತ್ತು. ಕೆಲವು ತಮಿಳು ಹುಡುಗ +ರಿಗೆ ಪಿ.ಎಲ್‌.ಓ. ತರಬೇತಿಯನ್ನು ನೀಡಿತು. +ರತ್ನಸಭಾಪತಿ - ಮೂಲತಃ ಮಾರ್ಕ್ಸ +ವಾದಿ-ಲೆನಿನ್‌ವಾದಿ ಸಿದ್ದಾಂತ ಒಪ್ಪಿಕೊಂಡ +ವನು. ಭಾರತದಲ್ಲಿ ಇಂಥ ಹುಡುಗರನ್ನು +ನೀವು "ನಕ್ಸಲೈಟರು' ಅಂತೀರಿ. + +ಇದೇ ಸಂಘಟನೆ ಮತ್ತೆ ಛಿದ್ರವಾಗಿ ಅದರ +ಮಾರ್ಕ್ಸವಾದಿಗಳು 8೫881೯ (ಈಳಂ +ಪೀಪಲ್ಸ್‌ ರೆವೊಲ್ಯೂಷನರಿ ಲಿಬರೇಶನ್‌ +ಫ್ರರಿಟ್‌) ಎಂಬ ಸಂಘಟನೆ ಕಟ್ಟಿಕೊಂಡರು. + +ಮುಂದೆ + + +ಸಬಾರತ್ನಂ ಎಂಬ ಹುಡುಗ +1979ರಲ್ಲಿ TELO (ತಮಿಳ್‌ ಈಳಂ ಲಿಬರೇ +ಷನ್‌ ಆರ್ಗನೈಸೇಷನ್‌) ಕಟ್ಟಿದನಾದರೂ + + +೨86ರಲ್ಲಿ LTTE ಯೋಧರು ಸಬಾರತ್ನಂ +ಸಮೇತ ಸಂಘಟನೆಯ ಎಲ್ಲ ಹುಡುಗರನ್ನು +ಗುಂಡಿಟ್ಟು ಕೊಂದು ಹಾಕಿದರು. | +ಅನಿವಾರ್ಯವಾಗಿ ಭಾರತದ ಪ್ರಧಾನಿ +ಇಂದಿರಾಗಾಂಧಿಯವರು ಒಂದು ಹಂತದಲ್ಲಿ +ಶ್ರೀಲಂಕೆಯ ದಳ್ಳುರಿಯತ್ತ ಗಮನಹರಿಸ +ಬೇಕಾಯಿತು. ಅವರು ತಮ್ಮ ಕಡೆಯಿಂದ +1984ರಲ್ಲಿ ಜಿ. ಪಾರ್ಥಸಾರಥಿ ಎಂಬುವವ + + +122 + + +ರನ್ನು ಕೊಲಂಬೋಕ್ಕೆ ಕಳಿಸಿದರು. ಆತ +ಜಯವರ್ಧನೆಯೊಂದಿಗೂ, TULF +ನಾಯಕರೊಂದಿಗೂ ಚರ್ಚೆ ಮಾಡಿದರು. +ಕಡೆಗೂ ಒಂದು ಪಂಚಾಯಿತಿ ಮಾಡಿ +ಶ್ರೀಲಂಕಾದಲ್ಲಿ ತಮಿಳರ ಸಂಖ್ಯೆ ಹೆಚ್ಚಿರುವ +ಪ್ರಾಂತ್ಯಗಳಲ್ಲಿ ಪ್ರಾಂತೀಯ ಮಂಡಲಿಗ +ಳನ್ನು ರಚಿಸಿ ಅಲ್ಲಿ ತಮಿಳರಿಗೇ ಅಧಿಕಾರ +ನೀಡುವಂತೆ ಒಪ್ಪಂದ ಮಾಡಿಸಿದರು. +ಮೊದಲು ಎಲ್ಲಕ್ಕೂ ಆಗಲಿ ಎಂದು ತಲೆ +ಯಾಡಿಸಿದ ಜಯವರ್ಧನೆ ಸಿಂಹಳೀಯರ +ಒತ್ತಡ ಬಂದಾಗ ತಮಿಳರತ್ತ ತಾರಮ್ಯಯ್ಯ +ಆಡಿಸಿಬಿಟ್ಟ ! ಮತ್ತೆ ಶುರುವಾಯಿತು ಹಿಂಸೆ. +1985ರ ಮೇ ತಿಂಗಳಲ್ಲಿ ತಮಿಳು ಹುಲಿ +ಗಳು ಒಂದೇ ದಿನದಲ್ಲಿ ನೂರೈವತ್ತು ಸಿಂಹ +ಳೀಯರ ಕೊಲೆ ಮಾಡಿದ��ಗ ವಿಧಿಯಿಲ್ಲದೆ +ಜಯವರ್ಧನೆ ಭಾರತಕ್ಕೆ ಓಡಿಬಂದರು. ಆ +ಹೊತ್ತಿಗೆ ಪಾಪ, ಪ್ರಧಾನಿ ಇಂದಿರಾಗಾಂಧಿ +ಯವರ ಕೊಲೆಯಾಗಿ ಅವರ ಮಗ +ರಾಜೀವ್‌ ಗಾಂಧಿ ಎಂಬುವವರು ನಿಮ್ಮ +ದೇಶವಾಳುತ್ತಿದ್ದರಂತೆ. ಈ ಜಯವರ್ಧನೆ +ಮಾತುಕತೆಗೆ ಒಪ್ಪುತ್ತೇನೆಂದಾಗ ನಿಮ್ಮ +ರಾಜೀವ್‌ ಗಾಂಧಿ ಶ್ರೀಲಂಕಾದ ಐದೂ +ತಮಿಳು ಉಗ್ರಗಾಮಿ ಸಂಘಟನೆಗಳವರನ್ನು +ಸಂಪರ್ಕಿಸಿ “ಮೊದಲು ಬಂದೂಕು ಕೆಳಗಿ +ಳಿಸಿ, ಮಾತನಾಡೋಣ' ಅಂದರು. ಈ +ಗುರುಗುಡುವ ಹುಲಿಗಳೂ ಬಂದೂಕು ಕೆಳ +ಗಿಟ್ಟು ಭಾರತಕ್ಕೆ ಬಂದರು. ಅವರಿಗೆಲ್ಲ +ದಿಲ್ಲಿಯ ಅಶೋಕಾ ಹೋಟಲಿನಲ್ಲಿ +ರೂಮು, ಊಟ, ಭಾರೀ ವ್ಯವಸ್ಥೆಯಂತೆ. +ಮುಂದೆ ಎಲ್ಲರನ್ನೂ ಭೂತಾನದ ಥಿಂಪು +ಎಂಬಲ್ಲಿಗೆ ಕರೆದುಕೊಂಡು ಹೋಗಿ ಮಾತು +ಕತೆಗೆ ಕೂಡಿಸಿದರಂತೆ. ಆಶ್ಚರ್ಯವೆಂದರೆ + + +LTTE, EROS, EPRLF ಮತ್ತು + + +TELO ಎಲ್ಲರೂ ತಮಿಳು ಈಳಂ ಪ್ರಶ್ನೆ +ಬಂದಾಗ ಬಒಗ್ಗಟ್ಟಾದರಂತೆ. “ನಮಗೆ +ಹೀಗೆಲ್ಲಾ ಕೂತು ಮಾತಾಡೋಕೆ ಬರಲ್ಲಾ + + +ಕಸೂರಿ + + +ನಿಮಗೆ ಅನುಭವ ಇದೆ, ನೀವೇ ಮಾತಾಡಿ'' +ಅಂತ ಮತ್ತೆ TULFನ ಮುದಿ ನಾಯಕ +ರನ್ನೇ ಮಾತಿಗೆ ಬಿಟ್ಟರಂತೆ. ಆದರೆ ಶ್ರೀಲಂ +ಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗ +ಳನ್ನು ಒಂದುಗೂಡಿಸಿ, ತಮಿಳರಿಗೇ ಆಡಳಿ +_ತಾಧಿಕಾರ ಕೊಡಿ ಅಂತ ಉಗ್ರಗಾಮಿಗಳು +ಪಟ್ಟುಹಿಡಿದಾಗ ಮಾತುಕತೆ ವಿಫಲವಾದ +ವಂತೆ. ಇಷ್ಟಾದರೂ ಪಾಪ, ನಿಮ್ಮ ರಾಜೀವ್‌ +ಗಾಂಧಿಯವರು ಇಬ್ಬರಿಗೂ ರಾಜಿ ಮಾಡಿ +ಸೋಕೆ ಪ್ರಯತ್ನ ಮಾಡೇ ಮಾಡಿದರು. +ಕಡೇಗೆ 1985ರ ನವೆಂಬರ್‌ನಲ್ಲಿ +"ನೋಡ್ರಪ್ಪಾ, ನಾನು ಮಾಡೋಷ್ಟು ಮಾಡಿ +ದೀನಿ. ಉಳಿದದ್ದು ನಿಮ್ಗೇ ಬಿಡ್ತೀನಿ” ಅಂದು +ಬಿಟ್ರಂತೆ. + +ಮತ್ತೆ 1986ರಲ್ಲಿ ರಾಜೀ ಪಂಚಾಯಿತಿ +“ನಡೀತು. ಈ ಸಲ ತಮಿಳುನಾಡಿನ ಮುಖ್ಯ +ಮಂತ್ರಿ ಎಂ.ಜಿ. ರಾಮಚಂದ್ರನ್‌ ಭಾರೀ + + +ಆಸಕ್ತಿ ವಹಿಸಿದರು. ಅವರಿಗೆ ಶ್ರೀಲಂಕಾ + + +ತಮಿಳರು ಅಂದ್ರೆ ಬಲು ಪ್ರೀತಿ. ಜಯವ +ರ್ಥನೆ ಜೊತೆ ರಾಜಿ ಮಾಡಿಸಿ ಪೂರ್ವ +ಮತ್ತು ಉತ್ತರ ಪ್ರಾಂತ್ಯಗಳಿಗೆ ಪ್ರಾಂತೀಯ +ಆಡಳಿತ ಮಂಡಳಿ ಮಾಡಿಸಿ, ಅಧಿಕಾರ +ಕೊಡಿಸ್ಲೀನಿ ಅಂದರಂತೆ. ಆದರೆ ಈ ಹುಲಿ +ಗಳು ಮೊದಲು ಎರಡೂ ಪ್ರಾಂತ್ಯಗಳನ್ನು +ವಿಲೀನ ಮಾಡಿ ಅಂತ ಪಟ್ಟುಹಿಡಿದಾಗ +ಎಂ.ಜಿ.ಆರ್‌. ಕೂಡ ಸೋತು ಸುಮ್ಮನಾದ +ರಂತೆ. + +ರಾಜೀವ್‌ ಗಾಂಧಿಯವರಿಗಾದರೂ ಎಷ್ಟು +ಸಹನೆ ಇದ್ದೀತು. 1987ರಲ್ಲಿ ಪ್ರಭಾಕರನ್‌ಗೆ +ಮದ್ರಾಸು ಬಿಟ್ಟು ಹೋಗಿ ಅಂತ +ಎಂ.ಜಿ.ಆರ್‌. ಅವರಿಂದ ಹೇಳಿಸಿದರು. ತನ್ನ +ಹುಡುಗರನ್ನೆಲ್ಲ ಕರೆದುಕೊಂಡು ಜಾಫ್ನಾಕ್ಕೆ +ಬಂದ ಪ್ರಭಾಕರನ್‌ ಅತ್ಯಂತ ಹುಂಬ ಕೆಲಸ +ಮಾಡಿಬಿಟ್ಟ. “ಜಾಫ್ನಾದಲ್ಲಿ ನಾನು +ಪರ್ಯಾಯ ಸರಕಾರ ಪ್ರಾರಂಭಿಸುತ್ತೇನೆ” +. ಎಂದು ಘೋಷಿಸಿ ಬಿಟ್ಟ. ಆಗ ಬಂತು + + +ಸಪ್ಪಂಬರ 1991 + + + + + +ಕಿಟ್ಟ + + +ಊಟ + + +ನೋಡಿ ದಾಳಿ! ಮೊದಲೇ ಇಂಥ ಅವಕಾಶ +ಕ್ಕಾಗಿ ಕಾಯುತ್ತಿದ್ದ ಜಯವರ್ಧನೆ ಜಾಫ್ನಾ +ವಿರುದ್ಧ ಆರ್ಥಿಕ ದಿಗೃಂಧನ ಘೋಷಿಸಿಬಿ +ಟ್ಟರು. ಜನರ ನರಳಾಟ ಹೇಳತೀರದು. +ತಿನ್ನಲು ಗತಿಯಿಲ್ಲದ ಸ್ಥಿತಿ ಬಂತು. ಸೀಮೆ +ಎಣ್ಣೆ ಇಲ್ಲದೆ ಒಲೆ ಹಚ್ಚಲಾಗದೆ ಅಕ್ಕಿಯನ್ನು +ನೀರಿನಲ್ಲಿ ನೆನೆಸಿಟ್ಟು ತಿಂದ ದಿನಗಳು ನನಗೆ +ಚೆನ್ನಾಗಿ ನೆನಪಿವೆ. ಔಷಧಿಗಳಿಲ್ಲದೆ ಸತ್ತವ +ರೆಷ್ಟೋ? ಜಾಫ್ನಾ ಸಶಾನವಾಯಿತು. ಸಾಲ +ದೆಂಬಂತೆ ಸಿಂಹಳೀಯ ಸೈನಿಕ ದಾಳಿ. +ಎಲ್‌.ಟಿ.ಟಿ.ಇ. ಬಂದೂಕು ಕೆಳಗಿಡುವ +ಮಾತೇ ಇಲ್ಲ ಎಂದು ಪಟ್ಟು ಹಿಡಿಯಿತು. +ತಮಿಳರ ಹಾಹಾಕಾರ ನೋಡಿ ಸುಮ್ಮನಿಠ +ಲಾಗದ ಭಾರತ ಸರಕಾರ ತನ್ನ ವಾಯುಪ +ಡೆಯ ನೆರವಿನಿಂದ ಜಾಫ್ನಾದ ಜನಕ್ಕೆ +ಆಹಾರ, ಔಷಧಿ ಒದಗಿಸಿತು. ಶ್ರೀಲಂಕಾ +ದ್ವೀಪದ ನೆತ್ತಿಯ ಮೇಲೆ ಭಾರತದ ವಿಮಾ +ನಗಳು ರೆಕ್ಕೆ ಬಿಚ್ಚಿದುದನ್ನು ಕಂಡು +ಶ್ರೀಲಂಕಾ ಸರಕಾರ ದಿಗಿಲುಗೊಂಡಿತು. ಅನಿ +ವಾರ್ಯವಾಗಿ ಭಾರತದೊಂದಿಗೆ ಅದು +ಒಪ್ಪಂದ ಮಾಡಿಕೊಳ್ಳಬೇಕಾಯಿತು. + +ಅದೇ ಐತಿಹಾಸಿಕ 29 ಜುಲೈ 1987ರ +ಭಾರತ-ಶ್ರೀಲಂಕಾ ಒಪ್ಪಂದ. ರಾಜೀವ್‌ +ಗಾಂಧಿಯವರು ಅಂದು ಶ್ರೀಲಂಕೆಗೆ ಬಂದು +ಕೊಲಂಬೋದಲ್ಲಿ ಅಧ್ಯಕ್ಷ ಜಯವರ್ಧನೆ + + +123 + + + + + +ಹ + + +ಯವರನ್ನು ಭೇಟಿಯಾದರು. ಎರಡೂ +ದೇಶಗಳ ಸ್ನೇಹವೃದ್ಧಿ ಮತ್ತು ಶ್ರೀಲಂಕಾದ +ಆಂತರಿಕ ಶಾಂತಿಗಾಗಿ ಈ ಒಪ್ಪಂದವೆಂದರು. +ದ್ವೀಪದ ಎಲ್ಲ ಪ್ರಜೆಗಳ ಕ್ಷೇಮಕ್ಕಾಗಿ ಈ +ಮಾತುಕತೆಯೆಂದರು. ಅದರ ಪ್ರಕಾರ +ಶ್ರೀಲಂಕೆಯ ಅಖಂಡತೆ, ಸಾರ್ವಭೌಮತ್ವ +ಕಾಯಬೇಕು. ದ್ವೀಪದ ಎಲ್ಲ ಜನಾಂಗಗಳ +ಸಂಸ್ಕೃತಿಗಳ ರಕ್ಷಣೆಯಾಗಬೇಕು. ದ್ವೀಪದ +_ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಅನಾ +ದಿಕಾಲದಿಂದಲೂ ಬಾಳುತ್ತಿರುವ ತಮಿಳ +ರನ್ನು ಸ್ಥಳೀಯರೆಂದು ಗುರುತಿಸಿ ಸಹಬಾ +ಳ್ವೆಗೆ ಅವಕಾಶ ಮಾಡಿಕೊಡಬೇಕು. +ಪೂರ್ವ ಮತ್ತು ಉತ್ತರ ಪ್ರಾಂತ್ಯಗಳ +ವಿಲೀನಕ್ಕೆ ಶ್ರೀಲಂಕಾ ಸರಕಾರ ಒಪ್ಪಬೇಕು. +ಈ ವಿಲೀನದ ಮಧ್ಯಂತರ ಅವಧಿ, +ಪ್ರಾಂತೀಯ ಮಂಡಳಿಗಳ ಚುನಾವಣೆಗಳು +ನಡೆದ ನಂತರ ಪ್ರಾರಂಭವಾಗಿ ಆ ಕಾಲದಲ್ಲಿ +ಇಡೀ ಪ್ರಾಂತ್ಯಕ್ಕೆ ಒಬ್ಬ ಗವರ್ನರ್‌, ಒಬ್ಬ +ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ +ಹೊಂದಿರುತ್ತದೆ. 31 ಡಿಸೆಂಬರ್‌ +1988ರೊಳಗಾಗಿ ಪೂರ್ವ ಪ್ರಾಂತ್ಯದ +ಜನರು ಈ ವಿಲೀನಕ್ಕೆ ಸಮ್ಮತರು ಹೌದೋ +ಅಲ್ಲವೋ ಎಂದು ತಿಳಿದುಕೊಂಡು ಸಮ್ಮತ +ರಾಗದ ಪಕ್ಷದಲ್ಲಿ ಅವರು ಮತ್ತೊಂದು +ರಾಜ್ಯವಾಗಿ ಬೇರ್ಪಟ್ಟು ತಮ್ಮದೇ "ಆದ +ಮಂತ್ರಿಮಂಡಳ, ಮುಖ್ಯಮಂತ್ರಿ ಮತ್ತು +ರಾಜ್ಯಪಾಲರನ್ನು ಹೊಂದಬೇಕು. ಜನಾಂ +ಗೀಯ ಘರ್ಷಣೆಯಲ್ಲಿ ಮನೆಮಾರು ಕಳೆದು +೦ಡವರಿಗೂ ಮತದಾನದ ಹಕ್ಕು ದೊರ +ಕಿಸಬೇಕು. ಅವರು ಮತ್ತೆ ತಂತಮ್ಮ ಸ್ಥಳ +ದಲ್ಲಿ ನೆಲೆಗೊಳ್ಳಬೇಕು. ಒಪ್ಪಂದ ಸಹಿ +ಯಾದ ಕೂಡಲೆ ಉಗ್ರಗಾಮಿಗಳು ಶಸ್ತ್ರಾಸ್ತ್ರ +ಒಪ್ಪಿಸಬೇಕು. ಶ್ರೀಲಂಕಾ ಸೈನ್ಯವನ್ನು 25 +ಮೇ 1987 ರಂದು ಹಿಂತೆಗೆದುಕೊಳ್ಳಬೇಕು. +ಎಲ್ಲ ಬಂಧಿತ ಉಗ್ರಗಾಮಿಗಳ ಬಿಡುಗಡೆ, +ಪುನರ್ವಸತಿಗೆ ಸರ್ಕಾರ ಬದ್ಧವಾಗಬೇಕು. + + +124 + + +ಈ ಎಲ್ಲ ಅಂಶಗಳ ಸಾಕಾರಕ್ಕಾಗಿ ಭಾರತ +ತನ್ನ ಸೇನೆಯನ್ನು ದ್ವೀಪಕ್ಕೆ ಅವಶ್ಯಕವಾದಾಗ +ಕಳಿಸಿಕೊಡುತ್ತದೆ. . ಚುನಾವಣೆಗಳನ್ನು ನಡೆ +ಸಲೂ ಸಹಾಯಮಾಡುತ್ತದೆ ಮತ್ತು +ಶ್ರೀಲಂಕೆಯಲ್ಲಿ ಸಿಂಹಳವು ಅಧಿಕೃತ ಭಾಷೆ +ಯಾಗಿದ್ದು ತಮಿಳು ಹಾಗೂ ಇಂಗ್ಲಿಷ್‌ ಸಹ +ಅಧಿಕೃತ ಭಾಷೆಗಳಾಗಿರುತ್ತವೆ. +ಎಲ್ಲ ಸರಿಯೇ, ಆದರೆ ಇದಕ್ಕೆ ಯಥಾಪ್ರ +ಕಾರ [LTTE ಒಪ್ಪಲಿಲ್ಲ. ಒಪ್ಪಂದಕ್ಕೆ ಸಹಿ +ಯಾದ ಮಾರನೆಯ ದಿನವೇ ರಾಜೀವ್‌ +ಅವರು ಭಾರತದಿಂದ ದ್ವೀಪಕ್ಕೆ ಭಾರತೀಯ +ಶಾಂತಿಪಾಲನಾ ಪಡೆ (IPKF) ಕಳಿಸಿದರು. +ನಲವತ್ತೆಂಟು ಗಂಟೆಗಳೊಳಗಾಗಿ ಉಗ್ರಗಾ +ಮಿಗಳು ಶಸ್ತ್ರ ಕೆಳಗಿಡಬೇಕಿತ್ತು. ತಕ್ಷಣ +ವಿಲ್ಲುಪಿಳ್ಳೆ ಪ್ರಭಾಕರನ್‌ರನ್ನು ದಿಲ್ಲಿಗೆ ಕರೆಸಿ +ಕೊಳ್ಳಲಾಯಿತು. ಅಲ್ಲಿ ಆತ +ರಾಜೀವ್‌ರೊಂದಿಗೆ ತೊಂಬತ್ತು ನಿಮಿಷ +ಮಾತುಕತೆ ನಡೆಸಿದ. ಒಪ್ಪಂದ ಬೇಡವೆಂದ. +ತಮಿಳರ ಹೋರಾಟಕ್ಕೆ ಬೆಂಬಲ ನೀಡಿ +ಅಂದ. ಆದರೆ ರಾಜೀವ್‌ ಖಡಾಖಂಡಿತ +ವಾಗಿ ಈ ಒಪ್ಪಂದ ಅಂತಿಮವಾದ್ದು. ನೀವೂ +ಸಮ್ಮತಿಸಲೇ ಬೇಕು, ಇಲ್ಲದಿದ್ದರೆ ಶಾಂತಿ +ಪಡೆ ಕಾದಾಟಕ್ಕಿಳಿಯುತ್ತದೆ ಎಂದು ಎಚ್ಚರಿ +ಸಿದರಂತೆ. ಮೊದಲೇ ಲಂಕೆಯ ಸೈನಿಕರ +ದಾಳಿಯಿಂದ ಜರ್ಜರಿತನಾಗಿದ್ದ ಪ್ರಭಾಕ +ರನ್‌ ಭಾರತದ ಸೈನ್ಯವನ್ನೆದುರು ಹಾಕಿಕೊ +ಳ್ಳುವುದು ಬೇಡವೆನಿಸಿ "ಸರಿ, ಬಂದೂಕು : +ಕೆಳಗಿಡುತ್ತೇನೆ' ಅಂದು ಬಂದನಂತೆ. ಅತ್ತ +ಪ್ರಭಾಕರನ್‌ ದಿಲ್ಲಿಗೆ ಹೋದ ಕೂಡಲೆ +ತಮಿಳು ಜನ ಕೆರಳಿ ನಿಂತರು. ತಮ್ಮ +ನಾಯಕನನ್ನು ಬಂಧಿಸಿದ್ದಾರೆಂಬ ಗುಮಾನಿ +ಅವರಿಗೆ. + +ಕಡೆಗೆ ಆಗಸ್ಟ್‌ 4, 1987 ರಂದು ಪ್ರಭಾ +ಕರನ್‌ ದಿಲ್ಲಿಯಿಂದ ಮರಳಿ ಬಂದ. ಆ +ಹುಡುಗ ಅಂದು ಸಂಜೆ ಜಾಫ್ನಾದ ಸುದು : +ಮಲೈ ಅಮ್ಮನ್‌ ಮಂದಿರದ ಮುಂದಿನ + + +ಕಸೂರಿ + + +ಬಯಲಲ್ಲಿ ಮಾಡಿದ ಭಾಷಣ ನಿಜಕ್ಕೂ +ಅಪೂರ್ವವಾಗಿತ್ತು. ಎಂಥ ಆವೇಶವಿತ್ತು +ಹುಡುಗನ + +ಮರುದಿನವೇ (ಆಗಸ್ಟ್‌ 5) ಪಾಲಲೈ + + +ಎಂಬಲ್ಲಿ ನಡೆದ ಸಮಾರಂಭದಲ್ಲಿ LTTE +ಯೋಧರು ಕೆಲವರು ಶಸ್ತ್ರಾಸ್ತ್ರಗಳನ್ನು ಶರ +ಣೊಪ್ಪಿಸುವ ಕೆಲಸ ಮಾಡಿದರು. ಆದರೆ +ಸತ್ಯವೇನೆಂಬುದು ನನಗೆ ಗೊತ್ತಿತ್ತು. ಯಾವ +ಉಗ್ರಗಾಮಿ ತಂಡವೂ ತನ್ನ ಎಲ್ಲ ಆಯುಧ + + +ಗಳನ್ನು ಒಪ್ಪಿಸಲಿಲ್ಲ. ನೆಪಕ್ಕೆರಡು +ಬಂದೂಕು ತಂದಿಟ್ಟರು.. ಆದರೂ LTTE +ಮಾತು ತಪ್ಪದಂತೆ ಶಾಂತಿಯುತ + + +ಹೋರಾಟ ನಡೆಸಿತು. ಒಪ್ಪಂದದ ಫ್ರಕಾರ +ಮಧ್ಯಂತರ ಪ್ರಾಂತೀಯ ಮಂಡಲಿ ಅಸ್ವಿತ್ವಕ್ಕೆ +ಬರಲಿಲ್ಲ. LTTE ಮೊದಲಬಾರಿಗೆ ಅನ್ನಸ +ತ್ಯಾಗ್ರಹ ಆರಂಭಿಸಿತು. ಅದರ ಯೋಧ +ಅಮೃತಲಿಂಗಂ ತಿಲೀಪನ್‌ ಉಪವಾಸ +_ ಕುಳಿತ. ಸತ್ತೇ ಹೋದ! ಆಯುಧ ಕೆಳಗಿ +'ಟ್ಬರೆ ಎಲ್ಲ ಉಗ್ರಗಾಮಿಗಳಿಗೆ ಕ್ಷಮೆ ನೀಡು +ತ್ರೇನೆಂದು ಘೋಷಿಸಿದ ಒಪ್ಪಂದವನ್ನು +ಮುರಿದು ಶ್ರೀಲಂಕಾ ಸರಕಾರ ಇಬ್ಬರು +LTTE ನಾಯಕರನ್ನೂ ಹತ್ತು ಜನ +ಯೋಧರನ್ನೂ ಬಂಧಿಸಿತು. ನಮ್ಮನ್ನು ಬಿಡ +ದಿದ್ದರೆ, +ಹಿಂಸಿಸಿದರೆ, ಅದು ನಿಮ್ಮ ಜವಾಬ್ದಾರಿ +ಎಂದು LTTE ನಾಯಕರು ಭಾರತದ +ಶಾಂತಿಪಡೆಗೆ ಎಚ್ಚರ ನೀಡಿದರು. ಶಾಂತಿಪಡೆ +ತೆಪ್ಪಗಿತ್ತು ಅವರನ್ನು ಕೊಲಂಬೋಗೆ +ಒಯ್ಯಲು ಸಿದ್ಧವಾದ ಕೂಡಲೆ ಎಲ್ಲ ಹನ್ನೆ +ರಡು ಜನ ಸೈನೈಡು ನುಂಗಿ ಸತ್ತರು! +LTTE ಭಾರತದ ಮೇಲಿನ ವಿಶ್ವಾಸ +ಮುರಿದುಬಿತ್ತು ಮತ್ತೆ ಹಿಂಸಾಚಾರ +ಆರಂಭ. ಈ ಬಾರಿ LTTE ಯೋಧರು +ಸಿಂಹಳದ ಪ್ರಜೆಗಳನ್ನು ಸದೆ ಬಡಿದರು. +ಸಿಂಹಳದ ಪೊಲೀಸರು ಜೈಲುಗಳಲ್ಲಿದ್ದ +ತಮಿಳು ಖೈದಿಗಳನ್ನು ದಾರುಣವಾಗಿ + + +ಸಪ ೦ಬರ 1991 + + +ಕೊಲಂಬೋಗೆ ಕೊಂಡೊಯ್ದು + + +ಕೊಂದರು. ಒಪ್ಪಂದ ಮುರಿದಿರೆಂದು +ಶ್ರೀಲಂಕಾ ಸರಕಾರ [TTEಯನ್ನು ದೂಷಿ +ಸಿತು. ಅದನ್ನು ಭಾರತ ಸರ್ಕಾರ ಅನುಮೋ +ದಿಸಿತು. ಯುದ್ಧಕ್ಕೆ ಎಲ್ಲರೂ ಕಾಲು ಕೆರೆದಿ +ದ್ದರು. ತಪ್ಪು ತಿಳಿವಳಿಕೆಗಳ ಮೋಡಕಟ್ಟಿತ್ತು. +1987 ಅಕ್ಟೋಬರಿನಲ್ಲಿ ಯುದ್ಧ ಸಿದ್ಧತೆ +ಗಳು ಶುರುವಾದವು. ಭಾರತ-ಲಂಕಾ ಪಡೆ +ಗಳು ಕೊಲಂಬೋದಲ್ಲಿ ಕುಳಿತು ಕತ್ತಿ ಮಸೆ +ದವು. ಈತನಕ ಜಾಫ್ನಾ ಪಟ್ಟಣವನ್ನು +ಶ್ರೀಲಂಕಾ ಸೈನ್ಯ ವಶಪಡಿಸಿಕೊಂಡಿರಲಿಲ್ಲ. +ಅದು ಭಾರತ ಸರ್ಕಾರದ ಮಾತಿಗೆ ಮನ್ನಣೆ +ಕೊಟ್ಟು ಸುಮ್ಮನಿತ್ತು. ಆದರೆ ಎಂಥ ವಿಪ +ರ್ಯಾಸ! ಈಗ ಭಾರತ ಸೈನ್ಯ ಶ್ರೀಲಂಕಾ +ಸರಕಾರದ ಪರವಾಗಿ ತಮಿಳರ ಭದ್ರಕೋಟೆ +ಜಾಫ್ನಾವನ್ನು ವಶಪಡಿಸಿಕೊಳ್ಳಹೊರಟಿತ್ತು! +ಕೇವಲ ಎರಡುಸಾವಿರ LTTE ಯೋಧ +ರಿದ್ದ ಜಾಫ್ನಾ ಕೋಟೆಯನ್ನು 25 ಅಕ್ಟೋ +ಬರ್‌ 1987 ರಂದು ಭಾರತ ಶಾಂತಿ ಪಡೆ +ಗಳು ವಶಪಡಿಸಿಕೊಂಡವು. ಆದರೆ ಸರಳ +ವಾಗಿ ಅಲ್ಲ. + +ಮಾವೋ-ತ್ಸೆ-ತುಂಗ್‌ ಕಲಿಸಿದ ಗೆರಿಲ್ಲಾ +ಯುದ್ಧ ಪದ್ಧತಿ ಅಳವಡಿಸಿಕೊಂಡ LTTE +ಯೋಧರು ಜಾಫ್ನಾದ ಜನಸಾಮಾನ್ಯರಲ್ಲಿ +ಸಲೀಸಾಗಿ ಬೆರೆತು ಮರೆಯಾಗಿಬಿಡುತ್ತಿ +ದ್ದರು. ಅಪಾರವಾದ ಜನಬೆಂಬಲವಿದ್ದುದ +ರಿಂದ ಅವರನ್ನು ಗುರುತಿಸುವುದೂ ಕಪ್ಪ. +ಹೀಗಾಗಿ ಭಾರತದ ಪಡೆಗಳು ಕಂಡವರ +ಮೇಲೆ ದಾಳಿ ಮಾಡಿತು. ನಾಗರಿಕರು +ಎಷ್ಟೋ ಜನ ಸತ್ತರು. ಕೈಕಾಲು ಕಳೆದುಕೊಂ +ಡರು. + +ಎಲ್ಲಕ್ಕಿಂತ ದಾರುಣವಾದದ್ದೆಂದರೆ +ತಮಿಳು ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾ +ಚಾರಗಳು. ಈ ರಕರಂಜಿತ ಪುಟವನ್ನು +ಮನುಕುಲದ ಇತಿಹಾಸದಿಂದ ಕಿತ್ತು +ಹಾಕಲು ಅದೆಷ್ಟು ಬುದ್ಧರು ಹುಟ್ಟಬೇಕೋ, +ಎಷ್ಟು ಜನ ಗಾಂಧಿಗಳು ಮೂಡಿಬರ + + +125 + + +ಬಿಳಿಯ ಕಲೆಗಳಿಗಾಗಿ ಚಿಕಿತ್ಸೆ + + + + + + + + + + + + + + + + + +ಎಷ್ಟು ಬೇಗನೆ ಕೆಲಸ ಮಾಡುವುದೆಂದರೆ ಚಿಕಿತ್ಸೆ ಆರಂಭಿ- +ಸಿದ ಕೂಡಲೇ ಮಚ್ಚೆಯ ಬಣ್ಣ ಬದಲಾಗುತ್ತಾ ಚರ್ಮದ +ಸಹಜವಾದ ಬಣ್ಣ ಬೇಗನೇ ಬರುತ್ತದೆ. ಎಲ್ಲಾ ಕಡೆಗಳಿಂ- +ದಲೂ ನೀವು ನಿರಾಶರಾಗಿದ್ದರೆ, ನಮ್ಮ ಚಿಕಿತ್ಸೆಯನ್ನು +ಒಮ್ಮೆ ಪ್ರಯತ್ನಿಸಿರಿ. ದಯವಿಟ್ಟು ಮಚ್ಚೆಗಳ ಸ್ವರೂಪ, +ಗಾತ್ರ, ಇರುವ ಸ್ಥಳ ಮತ್ತು ಕಾಲಾವಧಿಯನ್ನು ಬರೆ- +ಯಿಠರಿ. ನಿಮ್ಮ ರೋಗದ ಬಗ್ಗೆ ಸಂಪೂರ್ಣ ವಿವರಗಳನ್ನು +ಬರೆಯಿರಿ ಮತ್ತು ಚಿಕಿತ್ಸೆ ಅಥವಾ ಸಲಹೆಯನ್ನು ಕೇಳಿರಿ. +Vaidya B.H.Mathur (B.H.K.W) + +P.0.Katri Sarai ಖರ: + + + + + +ಪ್ರಯತ್ನಿಸಬೇಡಿರಿ. ಈ ದಿನವೇ ನಿಮ್ಮ ಕಾಯಿಲೆಯ +ಪೂರ್ತಿ ವಿವರವನ್ನು ಬರೆಯಿರಿ. ಚಿಕಿತ್ಸೆಗೆ ಅಥವಾ ಸಲ- +ಹೆಗೆ ಕೇಳಿರಿ ಮತ್ತು ವಿವಾಹ ಜೀವನದ ನಿಜವಾದ ಸುಖ, +ಉಲ್ಲಾಸವನ್ನು ಪಡೆಯಿರಿ + +Price Special Treatment Rsಂ/- +Special Strong Treatment Rs.500/- + +Vaidya B.H.Mathur (B.H.K.Y.) + +P.0.Katri Sarai (Gn) + + +ನಮಗೆ ಹೊಗಳಿಕೆ ಯ್‌ +ಚಿಕಿತ್ಸೆ, ಕೂದಲು ನರೆ ಬಣ್ಣಕ್ಕೆ ಬದಲಾಗುವುದನ್ನು +ತಡೆದು, ಬ���ಳಿಗೂದಲನ್ನು ಶಪ್ಪಾಗಿಸುತ್ತದೆ. ಕೂಡಲೇ +ಬೇಡಿಕೆ ' ಮುಂದಿಡಿ. ಚಿಕಿತ್ಸೆಗೆ ರೂ. 25/- ಸ್ಟೇಪಲ್‌ +ರೂ.70/- (seventy) +ವೈದ್ಯಾಜೀಯ ವಿಳಾಸ +Vaidya B.H. Mathur (B.H.K.0) + +P.0.Katri Sarai (Gaya) + + + + + + + + + + +ಬೇಕೋ! ಮನೆಮನೆಗೂ ನುಗ್ಗಿದ ಸೈನಿಕರು +ಗಂಡಸರಿಗೆ ಗುಂಡಿಕ್ಕಿದರು. ಹೆಂಗಸದನ್ನು +ಅವರ ಅಣ್ಣ, ತಮ್ಮ ತಾಯಿ, ತಂಗಿಯರ +ಮುಂದೇ ಸರದಿಯಂತೆ ಹತ್ತಾರು ಜನ +ಮಾನಭಂಗ ಮಾಡಿದರು. ಯಾವ ಮನಸ್ಸು +ಕುದಿಯುವುದಿಲ್ಲ ಹೇಳಿ? + +ತಮಿಳು ವ್ಯಾಘ್ರಗಳು ಅತ್ಯಂತ ಕಡಿಮೆ +ಅಂಜುವುದು, ಸಾವಿಗೆ ? ಅವರ ಯೋಧ +ಆಕಸ್ಮಾತ್‌ ಬಂಧಿತನಾದರೆ ಅವನು ಪರಮ +ಅಯೋಗ್ಯನೆಂದು ಪರಿಗಣಿಸಲ್ಪಡುತ್ತಾನೆ. +ನಗುತ್ತಲೇ ಸೈನೈಡು ತಿನ್ನುತ್ತಾರೆ ಚಾಕಲೇಟಿ +ನಂತೆ. ಅವರು ಅತ್ಯಂತ ಬುದ್ಧಿವಂತ ಹುಡು +ಗರು. ಸೈನ್ಸ್‌ ಗ್ರಾಜುಯೇಟುಗಳು. ಮನೆ +ಯಲ್ಲೇ ಕೂತು . ಬಾಂಬು ಮಾಡುತ್ತಾರೆ. +ನೆಲದಲ್ಲಿ ಹುಗಿದು ಬಂದು ಮನೆಯಲ್ಲೇ +ಕೂತು ನೂರಾರು ಮೀಟರು ದೂರದ +ಬಾಂಬು ಸಿಡಿಸುತಾರೆ. ಶಾಂತಿಪಡೆಯ +ಟ್ಯಾಂಕರುಗಳನ್ನೇ ಪುಡಿಪುಡಿ ಮಾಡಿದ್ದಾರೆ. +ಕ್ಯಾನುಗಟ್ಟಲೆ ಪೆಟ್ರೋಲಿಗೆ ಬೆಂಕಿ ನೀಡಿ +ಸೈನಕರ ಮೇಲೆಸೆದಿದ್ದಾರೆ. ಅದೆಂಥ ಭೀಕರ +ಯುದ್ಧವೆಂದರೆ, ಇತಿಹಾಸದಲ್ಲಿ ಮೊಟ್ಟಮೊ +ದಲ ಬಾರಿಗೆ ಒಂದೇ ಸಲಕ್ಕೆ ಶತ್ರುವಿನ +ಮೇಲೆ ನೌಕಾಪಡೆ, ವಾಯುಪಡೆ ಮತ್ತು +ಭೂಸೈನ್ಯಗಳನ್ನು ಬಳಸಲಾಯಿತು. ಒಬ್ಬ +LTTE ಯೋಧನಿಗೆ ಎಪ್ಪತ್ತು ಜನರಂತೆ +ಭಾರತದ ಸೈನಿಕರನ್ನು ಕಳಿಸಲಾಗಿತ್ತು. +ಸೈನಿಕರ ವರ್ತನೆ ವಿಪರೀತವಾಗಿತ್ತು. ಅನ +ವಶ್ಯಕವಾಗಿ ಆಸ್ಪತ್ರೆ, ಕಚೇರಿ, ಪತ್ರಿಕಾಲಯ, +ಟಿ.ವಿ. ಕೇಂದ್ರಗಳನ್ನು ಬಾಂಬಿಟ್ಟು ಚೂರು +ಚೂರು ಮಾಡಿದರು. ಅಕ್ಟೋಬರ್‌ 25ರ +ಹೊತ್ತಿಗೆ LTTE ಹುಲಿಗಳು ಸೋತು ಗವಿ +ಸೇರಿಕೊಂಡವು. ಅವರ ಎರಡೂವರೆ +ಸಾವಿರ ಯೋಧರಲ್ಲಿ ಏಳುನೂರು ಜನ +ಸತ್ತಿದ್ದರು. ಎರಡು ದಿನಗಳ ನಂತರ + + +. LTTE ನಾಯಕರಲ್ಲೊಬ್ಬನಾದ ಅಜಿತ್‌ + + +ಮಹಾತಯ ಯುದ್ಧ ನಿಲ್ಲಿಸಿ ಎಂದು ಕೈಮು + + +ವ್ಯರ್ಥ + + +ಕಡಲು ಕಳಿಸಿದ +ಮೇಘ ಸಂದೇಶ + + +ಪರ್ವತಗಳ ತಡೆಗೆ +| ಎಲ್ಲೋ ಉದುರಿ +ನದಿಯ ತಲುಪಲೇ ಇಲ್ಲೆ +9 ಯು.ಆರ್‌.ಲಲಿತಾ + + +ಗಿದ. ಭಾರತ ಒಪ್ಪಬೇಕಿತ್ತು. ಅಕ್ಟೋಬರ್‌ +10 ರಂದು ಇದ್ದ ಸ್ಥಾನಕ್ಕೆ ಮರಳಬಹು +ದಿತ್ತು. ಆದರೆ ಒಪ್ಪಲಿಲ್ಲ. ಜನ ಶಾಂತಿಪಡೆಗೆ +ಹಿಡಿಶಾಪ ಹಾಕಿದರು. 1988ರಲ್ಲಿ ತಮಿಳು +ವ್ಯಾಘ್ರುಗಳು ಪೂರ್ವ ಪ್ರಾಂತ್ಯಕ್ಕೆ ವಲಸೆ +ಹೋದವು. ಅವರ ಬಟ್ಟಿಕಲುವಾ ನೆಲೆ +ಶಾಂತಿಪಡೆ ವಶವಾಗಿತ್ತು. ಇವರ ಹುಡುಕಿ +ನಾಶಮಾಡುವ (Search and destroy) +ಯುದ್ಧ ತಂತ್ರದಲ್ಲಿ ಐದುಸಾವಿರ ನಾಗರಿ +ರು ಸತ್ತರು. + +ಇಷ್ಟಾದರೂ ಶಾಂತಿಪಡೆಗೆ ಪ್ರಭಾಕ +ರನ್‌ನನ್ನು ಬಂಧಿಸಲಾಗಲಿಲ್ಲ. ಕಿಳಿನೋಚಿ, +ಮುಳ್ಳೆತ್ತಿವು ಮತ್ತು ವಾವುನಿಯಾದ ಕಾಡು +ಗಳಲ್ಲಿ ಆ ಹುಲಿಯನ್ನು ಹಿಡಿಯಲಾಗಲೇ +ಇಲ್ಲ. LTTE ಪೂರ್ಣ ಶರಣಾಗಲೆಂಬುದು +ಭಾರತದ ಪಟ್ಟು. ನಾವು ವಿಯಟ್ನಾಂ ತರ +ಹದ ಯುದ್ಧ ಮಾಡುತ್ತೇವೆಂಬುದು ವ್ಯಾಘ್ರ +ಗಳ ವಾದ. ಈ ಮಧ್ಯೆ ಶ್ರೀಲಂಕಾದ ಪೂರ್ವ +ಮತ್ತು ಉತ್ತರ ಪ್ರಾ��ತ್ಯಗಳಲ್ಲಿ ಶ್ರೀಲಂಕಾ +ಸರಕಾರದ ಪರವಾಗಿ ಭಾರತದ ಶಾಂತಿಪಡೆ +ಗಳು ಚುನಾವಣೆ ನಡೆಸಿದವು. (ಇದಲ್ಲವೆ +ವಿಪರ್ಯಾಸ?) LTTE ಚುನಾವಣೆಗ +ಳನ್ನು ಬಹಿಷ್ಯರಿಸಿದ್ದರಿಂದ ಮುಖ್ಯವಾದ +ರಾಜಕೀಯ ಪಕ್ಷಗಳೇ ಇಲ್ಲದ, ಮತದಾ +ರರೇ ಇಲ್ಲದ,, ಕೆಲವೆಡೆ ಅಭ್ಯರ್ಥಿಗಳೇ +ಇಲ್ಲದ ಚುನಾವಣೆಗಳು ನಡೆದವು. ಭಾರ +ತದ ಸೈನಿಕ ಶಕ್ತಿಯ ಗೌರವದ ಪ್ರಶ್ನೆಯೆಂ + + +ಸಪ್ಟಂಬರ 1991 + + + + + +ಬಂತೆ ಚುನಾವಣೆಗಳು ಮುಗಿದು ಯಾವು +ದಕ್ಕೂ ಕೆಲಸಕ್ಕೆ ಬಾರದ, ತಮಿಳರ ಆಶೋ +ತ್ರರಗಳೂ ಈಡೇರದ ಉತ್ತರ-ಪೂರ್ವ +ಪ್ರಾಂತ್ಯಗಳ ಮಂಡಲಿಗಳು ಆಸ್ತಿತ್ವಕ್ಕೆ +ಬಂದವು. ಅಷ್ಟು ಹೊತ್ತಿಗೆ ಶಾಂತಿಪಡೆ ಎಲ್ಲ +ರಿಗೂ ಸಾಕುಸಾಕಾಗಿತ್ತು. ತಮಿಳರ ಪಾಲಿನ +ರಕ್ಷಕನಾಗಿ ಬಂದ ಶಾಂತಿಪಡೆ ತಮಿಳರ +ಸಮಾಧಿ ಕಟ್ಟಿತು. ಸಿಂಹಳೀಯರಿಗೂ ಅದು +ಗೆಳೆಯನಾಗಲಿಲ್ಲ. LTTEಯನ್ನೂ ಪೂರ್ತಿ +ನಾಶಮಾಡಲಿಲ್ಲ. ಅತ್ತ ತಮಿಳರಿಗೂ +ಬೇಡದ, ಸಿಂಹಳೀಯರೂ ತಿರಸ್ಕರಿಸಿದ +ಒಂದು ನಿರರ್ಥಕ ಒಪ್ಪಂದಕ್ಕಾಗಿ ತಮ್ಮ +ಸೈನಿಕರು, ಗೌರವ ಮತ್ತು ತಮಿಳರ ಪ್ರಾಣ +ಗಳನ್ನು ಪಣಕ್ಕಿಟ್ಟರು ರಾಜೀವ್‌ ! + +ತಮಿಳುನಾಡಿನಲ್ಲಿ ಕಾಂಗ್ರೆಸ್‌ ಮತ್ತು +ಅದರ ಮಿತ್ರ ಪಕ್ಷಗಳ ವಿರುದ್ಧ ಸೆಣೆಸಾಡಿ +ಗೆದ್ದ ಕರುಣಾನಿಧಿ LTTEN ಬಹಿರಂಗ +ಬೆಂಬಲ ನೀಡಿದರು. ಭಾರತ ಶಾಂತಿಪಡೆಯ +ಅಧಿಕಾರಿಗಳು ಉತ್ತೇಜನ ನೀಡಿ ಬೆಳೆಸಿದ +EPRLF ಮತ್ತು ENDIF ಪಕ್ಷಗಳ +ಪ್ರಾಂತೀಯ ಸರ್ಕಾರ ಒಂದು ದಿನವೂ +ಕೆಲಸ ಮಾಡಲಿಲ್ಲ. ಮದ್ರಾಸಿನಲ್ಲಿ ಬಂಧಿಸ + + +'ಲಾದ LTTE ನಾಯಕ ಕಿಟ್ಟು ಆಮರ + + +ಣಾಂತ ಉಪವಾಸದ ಘೋಷಣೆ ಮಾಡಿ +ದಾಗ ಆತನನ್ನು ಭಾರತ ಸರ್ಕಾರ ತೆಪ್ಪಗೆ + + +ಜಾಫ್ನಾಕ್ಕೆ ಕಳಿಸಬೇಕಾಯಿತು. ಕಡೆಗೆ +ಶ್ರೀಲಂಕಾ ಸರ್ಕಾರವೇ ಬಾಯಿಬಿಟ್ಟು +ಹೇಳಿತು, "ರಾಜೀವ್‌ ಗಾಂಧಿಯ +ವರೇ...ನಿಮ್ಮ ಶಾಂತಿಪಡೆ ಹಿಂದಕ್ಕೆ ಕರೆಸಿ +ಕೊಳ್ಳಿ! + + +1989ರ ಹೊತ್ತಿಗೆ ಪ್ರೇಮದಾಸ ಸರ್ಕಾರ +ನೇರವಾಗಿ LTTEಯೊಂದಿಗೇ ಮಾತನಾಡ +ತೊಡಗಿತು. ಇಬ್ಬರಿಗೂ ಶಾಂತಿಪಡೆ ಬೇಕಾ +ಗಿರಲಿಲ್ಲ. ಶಾಂತಿಪಡೆಗೂ ಅಲ್ಲಿರುವುದು + +ಸಾಕಾಗಿತ್ತು. +127 + + +ET + + +ಹೀಗೆ ಮುಗಿಯದ ಕತೆಯನ್ನು ರಾಜೀವ್‌ +ಮುಗಿಸಲೆತ್ನಿಸಿದರು. ಲಂಕೆಯ ಬೆಂಕಿಗೆ +ಅವರು ಕೈಹಾಕಿದ್ದು ಅನಿವಾರ್ಯವಾಗಿತ್ತಾ +ದರೂ, ಮುಂದೆ ಅದರೊಂದಿಗೆ ವರ್ತಿಸಿದ +ರೀತಿಯಲ್ಲಿ ಅಕ್ಷಮ್ಯ ದೋಷಗಳಿದ್ದವು. ಅರೆ +ಜೀವ ಕೊರೆ ಜೀವವಾದ 1TTE ವ್ಯಾಘ್ರ +ಗಳು ಗವಿಗಳಲ್ಲೇ ಮೊರೆಯುತ್ತ ಹಳೆಯ +ಗಾಯಗಳನ್ನು ನೆಕ್ಕುತ್ತ ಬಿದ್ದಿದ್ದವು. ಇಲ್ಲಿ, +ನಿಮ್ಮ ದೇಶದಲ್ಲಿ ರಾಜೀವ್‌ ಸರ್ಕಾರ ಬಿದ್ದು +ಮತ್ತೆರಡು ಸರ್ಕಾರಗಳೂ ಬಿದ್ದು ಅಂತಿಮ +ವಾಗಿ 1991ರ ಚುನಾವಣೆಗಳನ್ನು ಘೋಷ +ಸಿದಾಗ ವ್ಯಾಫುಗಳು ಹೊರಬಂದವು! +ಚುನಾವಣೆಗಳಲ್ಲಿ ರಾಜೀವ್‌ ಗೆಲ್ಲುವುದು +ಖಚಿತವಿತ್ತು. ಆತ ಗೆದ್ದರೆ ಮತ್ತೆ ಶಾಂತಿಪ +ಡೆಯ ಸಿಂಹಸ್ವಪ್ನ! + +ಕಣ್ಣಿಲ್ಲದ, ಕೈಕಾಲುಗಳಿಲ್ಲದ, ಭವಿತವ್ಯದ +ಆಸೆ ಸತ್ತ ಮಾನಭಂಗದಿಂದ ಘಾಸಿಗೊಂಡ, +ಇಡೀ ಕುಟುಂಬವನ್ನೇ ಶಾಂತಿಪಡೆಯ +ಬಾಯಿಗಿಟ್ಟು ಬಂದ ನೂರಾ��ು ಆತ್ಮಗಳು +LTTE ಗುಹೆಯಲ್ಲಿವೆ. ಅವರು ಜಾಣರು. +ಹೋರಾಟದ ಆಳ ಅಗಲ ಬಲ್ಲವರು. +ಬಾಂಬುಗಳೆಂದರೆ ರಬ್ಬರು ಚೆಂಡುಗಳು +ಎನ್ನುವವರು. ಹಳೆಯ ಸೇಡು ಪ್ರಜ್ವಲಿಸಿ +ದಾಗ ಬಾಂಬು ಸಿಡಿಯಲು ಎಷ್ಟು ಹೊತ್ತು +ಬೇಕು? ಹುಡುಕಿದ ಜಾಗ ಸಿಕ್ಕೇ ಬಟ್ಟತು. +ಶ್ರೀಪೆರುಂಬದೂರು...ರಾಜೀವ್‌ ಮುಗಿದು +ಹೋದರು. + + +ಸೊಲ್ಲೆದ್ದಾಗ ಪ್ರಧಾನಿಗಳು ದೇಶದ ಅಖಂ + + +ಡತೆಯ ಕುರಿತು ಮಾತಾಡಿದರು. ಅದಕ್ಕಾಗಿ +ಹೆಣಗಿದರು. ಅದೇ ಸೊಲ್ಲು ತಮಿಳು +ಜನಾಂಗ ಶ್ರೀಲಂಕೆಯಲ್ಲೆಬ್ಬಸಿದಾ : +ಮೊದಲು ಅದಕ್ಕೆ ನೆರವು ನೀಡಿದರು. ಕಡ : +ಸೊಲ್ಲು ಸದೆಬಡಿದರು. ನಿಮಗೆ ಗೊತ್ತಿರಲಿ +ಕ್ಕಿಲ್ಲ. ಶಾಂತಿಪಡೆಯ ಅಧಿಕಾರಿಗಳು ಕೆಲವು +LTTE ಹುಡುಗರನ್ನು ಬಂಧಿಸಿದಾಗ ಅದ +ರಲ್ಲೊಬ್ಬ ಹುಡುಗನನ್ನು ಎಲ್ಲೋ ನೋಡಿ +ದ್ವೈವಲ್ಲಾ ಎನಿಸಿತಂತೆ. ಫಕ್ಕನೆ ಗುರುತು +ಸಿಕ್ಕಿತು. ಆ ಹುಡುಗ ಇದೇ ಭಾರತೀಯ +ಅಧಿಕಾರಿಗಳಿಂದ ಮದ್ರಾಸಿನಲ್ಲಿ ತರಬೇ + + +ಪಡೆದ LTTE ಯೋಧ! , | + +ಬೆಂಕಿಯನ್ನು ಎಷ್ಟು ಹತ್ತಿರದಿಂದ ಬಳಸಬ +ಹುದೆಂಬ ಸಾಮಾನ್ಯ ರಹಸ್ಯ ಅರಿಯದ +ರಾಜೀವ್‌ ಅದರೊಂದಿಗೇ ಆಡಿ ಅದರಲ್ಲೇ +ಮುಗಿದುಹೋದರು. ನಾನು ಈ ನಿರಾಶ್ರಿತ +ಶಿಬಿರದಲ್ಲಿ ಯಾವ ಭರವಸೆಯೂ ಇಲ್ಲದೆ ' +ಬದುಕಿ ಉಳಿದಿದ್ದೇನೆ. ಅಂಥ ಶ್ರೀಮಂತ, +ಸುಂದರ, ಸ್ನಿಗ್ಧ ಪ್ರಧಾನಿ ರಾಜೀವ್‌ ಗಾಂಧಿ +ಯವರ ಸಾವಿಗೆ ನನ್ನ ಕಣ್ಣು ಹನಿಗೂಡಿವೆ. +ಈ ನೆಲ ಇನ್ನೂ ನನ್ನಂಥ ಅನಾಥರಿಗೆ +ಕೊಟ್ಟಿರುವ ಆಶ್ರಯಕ್ಕೆ ನನ್ನೆದೆಯಲ್ಲಿ ಜುಣ +ಭಾರ ಕದಲುತ್ತದೆ. "ಈ ತಮಿಳರೇ ಹೀಗೆ, +ಹೋದ ಕಡೆಗೆಲ್ಲಾ ರಗಳೆ ಮಾಡ್ತಾರೆ' ಅನ್ನು + + +ವವರಿದ್ದಾರೆ. ಅವರಿಗೆ ನನ್ನದೊಂದೇ +ವಿನಂತಿ....ನಾವು ಶ್ರೀಲಂಕೆಗೆ ಹೋದವ +ರಲ್ಲ." ಅಲ್ಲಿಯವರೇ! ನಮಗೊಂದು + + +ಕಡೆಗೊಂದು ಮಾತು ಹೇಳಲಾ? ತಾಯ್ನಾಡು ಬೇಕು. ನಮ್ಮ “ಈಳಂ' ನಮ +ಕಾಶ್ಮೀರ, ಪಂಜಾಬ್‌ಗಳಲ್ಲಿ ವಿಭಜನೆಯ ಸಾಕು. 9 +ಶಾಲಿ ಇರು ಆ ಇರಾ ಅ ಎರಾ ಬ ಎಂದೂ ಈಸ + + + + + + +Managing Editor: K.SHAMARAO + + +128 + + +Printed and Published by B.S.SAVANOOR ೦೧ Behalf of Loka Shikshana Tru +at Samyukta Karnataka Press’, Koppikar Road, Hubli-580 020. (Phone: 64303); +No.2, Residency Road, Bangalore-560 025 (Phone: 213265). + + +Registered with the Registrar of Newspapers for India under No.3633/57. + + + + + + + +Rk + + + + + +WORRIED ABOUT HAIR LOSS? + + + + + + +6 + + +ಗಿ + + + + + +INTRODUCING +KEPREE SCALP STIMULANT + + +THE ORIGINAL HERBAL HAIROIL +FROM KERALA. + + +x Nourishes & Stimulates hair growth +x Stops dandruff, hairloss and premature baldness. +x Made from pure & genuine medicinal herbs. +x Prepared meticulously as per the ancient scriptures. +Now available in all leading stores +in leakproof aluminium containers +CONTENTS 100 ML + + +Maximum Retail Price Rs. 195/- +inclusive of all taxes. + + + + + + + + + + + + + + + + + +Kepree Marketing (P) Ltd. + + +(Affiliated to +Kepree Group Companies Ltd., U.S.A) + + +“Aqua Forte’, No. 10, Ground Floor, +No. 12, Kensington Road, +Bangalore-560 042. + + + + + + + + + + +Distributors: RACHANA DISTRIBUTORS +Lamington Road. Hubli-20. Ph: 65550. + + +ES + + + + + + + + + + +MAP/DCM/173/90 KAN + + + + + +ಪಾಲಿಯೆಸ್ಪರ್‌ ವೇಷ-ಭೂಷಣಗಳು + + +ಸಿಲ್ಕ್‌-ಎನ್‌-ಸಿಲ್ಕಿ 6 ಚಿಫಾನ್‌ * ಅಲ್‌ಮಾಂಡ್‌ +ಮೋಹಿನಿ * ಸುಮಾ * ಮಾರ್ವೆಲ್‌ + + + + + +ದಿ ದಾವಣಗೆರೆ ಕಾಟನ್‌ ಮಿಲ್ಸ್‌ ಲಿಮಿಟೆಡ್‌ ದಾವಣಗೆರೆ-577002 + + +ಶೋ-ರೂಂಗಳು: 9 ಕಾವೇರಿ ಭವನ್‌, ಬೆಂಗಳೂರು-560009 9 ದಾಜಿಬಾನ್‌ಪೇಟ್‌, ಹುಬ್ಬಳ್��ಿ-580020 +* ಚಿತ್ರದುರ್ಗ ರೋಡ್‌, ದಾವಣಗೆರೆ-577002 * ಹೊಳಲ್‌ಕೆರೆ ರೋಡ್‌, ಚಿತ್ರದುರ್ಗ-577501 + + + + + + + +