111... ೭ (07?ಊಓ೭೫೯೭.೩೫ " ಜಾ ಟ್ಟ ಕಾರಾ ನಾ ಲ ಟು ರ್ಜ ಕ ' ರ್‌ ಗೆ ರ್‌ ಗ್ಗ ಗೆ ಗೆ ಹ ಗ ೧ 1 ಸ ಸ ಚ ನ್ಗ 3 ಇ ಗ್ರ ಗೆ ನ್ಗ ; 1 ಅ ( 23 ಗ ಲಿ ೆ ಟಿ ಸ ನ್ಗ -ದಿ 1 ನ್ಗ 12 ೨ 2 2 ನ್ಗ ಸ್ಸ ನ ್ಗ ಗೆ ಗ 1 1; ಗ್ಗ 32 (ನ ಗ ಗ 1) ಗ್ಗ ಗ (ಲ ಇ ಸ್ಯ ಚ ಗೆ ಬಡ ದ 3 1 ಕ್ಸ ಗ ಲ 4 ಗ್ಗ 0 ಗ ಘಿ ಲ್ಲ ಗೆ ಸ 1 (ತ ಗೆ 14 ದ ಕೆ ಸ ೪೭ ೨2. 2) ೆ ಗೆ 2 ಥೆ 1 12 6] ದ ಸ ಗ ಗೆ ಎಲ್ರ . ೧ರ ಗ 8 ಬಲೆ ) 7೧ ಗ 1 ( 1 ಗೆ | 0) 1 ಗೆ ಸ] 3 | ಗೆ 1 ನೇ ಇ ಇತಿ ಗ ಗೆ ತಲ ಗ್ಗ ಗೆ ಡೊ ( ಗೆ ನ್ಗ ೮ (ಲ ಗ್ಗ 1 ಡೆ ಜಾ ಎ2 ಗೆ ಸ್ಸ ಓ₹ ಎಇಡ್ಯಂಿ 2 ಕ್ಸ ಸ್ಸ 23 77323 ಯ 1 ಜ.1 ಸ್ಸ ಇ] ಆ ಹಟ ಬ ತು ಜ್‌ ಗೆ 1 “ನ್‌ ಗ್ಗ ಳೆ 38 (೧) ( ಸ್ಟಾ ಡಾ "ತೌ. " | ಲ ಆಬಾ ಘಟ್ಟ ಲೆ 72 ಸಚ 1 ಬೇಡ್‌ ಕಂ ನ ಲ ಆ. ೆ 2 | ಟಗ ಟಸ್‌ ಟ್‌ ಜಸ ್ಸ ಸ್ರ ? 4 ಎ 4 ಗ್ಗ ಕ್ಕ ೫2 ೫ ಆ ತ್ತ ು ಊಿ 1 ಗ್ಗ ನ 2೨ ೨ ಗೆ ಗ್ಗ ೨ ಸ ತ ಹ್‌ (೨ ನ 1 "ವ ದಜ ಬು ಸ ನ್ಗ (2 ಟಂ (ದ ಊಟ ಟ್‌ ಬಾರ ಲಭ ಲ ್ಲ ತ್ರತ ್ಗ 1 18: ೨ ಸಾ 1 ಗ 2 ತ (ಸ ಲ್ಲ 9) | 1 ಗ ೆ ಯ ಹ್‌ ॥ " ಗು ಸ ಸ್ಸ ಥೆ ಗ ೧ ಲಿ ೫% ಜಾ ಜೆ ್ಗ ೆ ಜ್‌ ಖ್ಯ ಸ 1 ; ಎ ಹಾ ಇ ಬೇ ಬಾ ಕ ಗೆ (ಲ ನ್‌ » 1 ೆ ಕ ಇ ೦ಬ, ಬಿ ಇ 1೧೪) ಸ ಜೂ % ಗೆ 1 1. 0 1 ಕ್‌ 02) 33 ಗಿ ಳು 1 0[2 ತ ") ಜೆ ಗೆ 1 | 1 1 ್ರ ಶ್‌ ಇಸ ಕ ) ಗೆ ಸ್ಸ 6) ಡೈ ಟಾ ಜಡಿ 70 40172 ಊ ಸ 2 ಟೆ ್ಗ ೆ ) 1 ಬ್ದ 5 49 ಓಗ್ಗ| ಸ್ಸ 1 ಸ ಥೆ ಬ ಖಿ 4 ೨9 10 ಗೆ ಗ 1 ಗ 32 ು 1. ? ಗೆ ಐ ) | ಸ [171 ಗೆ 30 ಕೆ 1 (8 ಸ ಗೆ 40) ಗೆ 1 ) ಗೆ | ್ಯ ಗೆ ಸ ಗ ಗೆ ಗೆ ನ 1 ಗ ) ಗ್‌ ಗೆ ೬6 ಗ ಯ 1" ಉಳಿಯ ಖಯಯುುಯುಯುಯುಯಯಯಯುಯುುಂಯುುುುಯುಯುುಂಯಯುುುಯುುುಂಂುಂ ನ ಇತ್ತೆ ಇತತ ತ್ನ ಕ್ಟ ಭಾತ್ಮ್ಮಳಾತ್ಮ್ಮ ತ್ಮ ಜಿ ಅತಾ ತಸ ಪಡಕಾಚ ಅಲಚತುದ 2222 2ನ ನ 222222 22222222 ಪ್ರ ತಿಕಿ೦ಗಳ ೧ನೇ ದಿನಾಂಕ "8 ಕಸ್ತೂರಿ” ಇಂದು ನಮ್ಮ ಸರ್ವಶ್ರೇಷ್ಠ ಗ ಗು ಸ. ಪ್ರತಿ ತಿಂಗಳೂ ಎಷ್ಟೋ ಓದುಗರು ಪ್ರತಿಗಳ ಬಗ್ಗೆ ನಿರಾಶೆಯಾಗುತ್ತಿ ದ್ದಾ ರೆ. "ಅದಕ್ಕಾ ಗಿ ಈ ಯೋಜನೆ. ಇಂದಿ ನಿಂದಲೇ “ಕಸ್ತೂರಿ"ಯ ೫6..ಎ0ಿ ೬೦ ಸಂಚಿಕೆಗಳನ್ನು ಕಾಯ್ದಿರಿಸಿ, ಅದು ಪ್ರತಿ ತಿಂಗಳೂ ನೀವಿದ್ದಲ್ಲಿ ಕೈಸೇರು ವದು. ನೀವು ಪ್ರತ್ಯೇಕ ಚಂದಾ ಹಣ ಕಳಿಸಬೇಕಾಗಿಲ್ಲ! ಕೇವಲ ರೂಪಾಯಿ ಒಂದುನೂರಾ ಇಪ್ಪತ್ತು (ರೂ. ೧೨೦) ಗೆ (ಸಳ ಕೇವು ಇಟ್ಟ ಕೆ ಸಾಕು. ' ಗ್ರ; 3. ಐದು ವರ್ಷಗಳಲ್ಲಿ ೬೦ ಸ೦ಚಿಕೆಗಳನ್ನೂ ಪಡೆದುದಲ್ಲದೆ ನ ಡು ನಿಮ್ಮ೧೨೦ ರೂ. ಗಳ ಕೇವನ್ನು ಮರಳಿ ಪಡೆಯುವಿರಿ. 'ಸಪಾಶಾಫ | ಹ ಈ ಯೋಜನೆ ಜೂನ್‌ ೩೦, ೧೯೬೧ರ ವರೆಗೆ ಮಾತ್ರ 21 1ಟೊಳಳತಿಕಣ ಟಸಿತ ಊರ್ಜಿತದಲ್ಲಿರುವದು, 3 “ಸುಜ?” ನ್‌ 3೩. ಕೂಡಲೇ “ಕಸ್ತೂರಿ ಬಳಗ? ಕ್ಕ ಸೇರಿರಿ, ಜೆಳಗಿನ ಫಾರ್ಮನ್ನು ತುಂಬಿ: ಹಣ ಸಹಿತ ಇಂದೇ *ಳಿಸಿರಿ. ಇಚ್ಛಾ ರ್‌ ವ್ಯವಸ್ಥಾಪಕರು * ಕಸ್ತೂರಿ ಬಳಗೆ” ಪೋ. ಜಾ. ನಂ. ೩೦, ಹುಬ್ಬಳ್ಳಿ. ಮಿಶ್ರರೆ ನಿಮ್ಮ ಡ ಕಸ್ತೂರಿ ಬಳಗ” ದ ಯೋಜನೆಯಲ್ಲಿ ಭಾಗ ವಹಿಸಲು ನಾನು ತ ಸುತ್ತೇನೆ. ಅದಕ್ಕಾಗಿ ರೂ. ೧೨೦ ನ್ನ್ನ ಇಂದು ಮ. ಆ.1ಚೆಕ್ಕ/ಡ್ರಾಸ್ಟ್‌ ಮೂಲಕ ಕ್ರ ಸಿದ್ದೇನೆ, ಈ ಯೋಜನೆಯಂತೆ... ೧೯೬೧ ರಿಂದ ೫ ವರ್ಷ ಕಾಲ ಕಸ್ತೂರಿ ಸಂಚಿಕೆಗಳನ್ನೂ ಆ ಅವಧಿಯ ಕೊನೆಗೆ ಕ ೧೨೦ ನೂ ಪಡೆಯಲು ಹಕ್ಕು ನನಗಿದೆ. ಕೂಡಲೆ 4 ಕಸ್ಪೂರಿ ಬಳಗದ ಕೇವಿನ ರಶೀದಿ "ಯನ್ನು ಸ್‌ ಹೆಸರು_ ( ಪೂರ್ಣ) ಯ 3 ಕಸ್ತೂರಿ? ಏಕೆ ಅತ್ಯಂತ ಇನಸಪ್ರಿಯನಾಗಿಕೆ.?. ' ಈ ಅದು ಇಂದಿನ ಜಗತ್ಮನ್ನು ನೋಡುವ ಕಿಡಿಕಿಯಂತಿದೆ. $ ಅದರ ಶೈಲಿ ತಿಳಿ, ಸಶಕ್ತ ಚಿತ್ರವತ್ತಾಗಿದೆ. ಈ ಅದು ಎಲ್ಲ ಬಗೆಯ ಒಳ್ಳೆಯ ರುಚಿಗಳಿಗೂ ಮೆಚ್ಚುವ ಲೇಖಗಳಿಂದೊಡ ಗೂಡಿದೆ. ಈ ಅದು ವಿವಿಧ ಭಾಷೆಗಳಿಂದ ವಾಚನೀಯವಾದದ್ದನ್ನೆಲ್ಲ ಸಂಗ್ರಹಿಸುತ್ತದೆ. ಠ;್ರ್ರ ಅದು ಸುಂದರವಾಗಿ, ಅಚ್ಚುಕಟ್ಟಾಗಿ ಮುದ್ಳಿತವಾಗುತ್ತದೆ. “ ಕಸ್ತೂರಿ? ಪ್ರತಿತಿಂಗಳು ೨೦,೦೦೦ ಕ್ಕೂ ಹೆಚ್ಚು ಮನೆಗಳನ್ನು ಸೇರುತ್ತದೆ ! ವಾರ್ಹಿಕ ಚಂದಾ: ರೂ. ೮ ಬಿಡಿ ಸಂಚಿಕೆ: ೭೫ ನ.ಪೈ. * ನೀವು "" ಕಸ್ತೂರಿ ಬಳಗ''ಕ್ಕೈೆ ಸೇರಿದರೆ ನೀವೇ ಪ್ರತಿಗಳನ್ನು ಪಡೆಯಬಹುದು ಅಥವಾ ೫ ವರ್ಷಗಳಕಾಲ ನಿಮ್ಮ ಮಿತ್ರಬಾಂಧವರಲ್ಲಿ ಯಾರೊಬ್ಬರಿಗೂ ಕಳಿಸುವಂತೆ” ಹೇಳಬಹುದು. ಅವಧಿಯ ಅಂತ್ಯದಲ್ಲಿ ಕೇವಿನ ಹಣ ನಿಮಗೇ ದೊರೆಯುವದು. | ಪಿಲ್‌ಫರ್‌ ಪ್ರೂಫ್‌ ನಿಮ್ಮ ಮೆಚ್ಚಿನ ಆರೋಗ್ಯವರ್ಧಕ ಟಾನಿಕ್‌ ವಿಟಮಿನರಗಳಿ೦ದ ಕೂಡಿರುವ ವಾಟರ್‌ಬರೀಸ್‌ ಕಂಪಾಂಡ್‌ ಕೇಳಿ ಪಡೆಯಿರಿ ನೀನೀಗ ಭಾರತದ ಲೋಕಪ್ರಿಯ ಹಾಗೂ ವಿಟಮಿನ್‌ಯುಕ್ತವಾದ ಆರೋಗ್ಯವರ್ಧಕ ಓಟ್‌ ಟಾನಿಕನ್ನು ಪಡೆಯುಬಲ್ಲಿರಿ. ವಾಟರ್‌ ಬರೀಸ್‌ ಕಂಪೌಂಡಿನ ಈ ಪ್ರಸಿದ್ಧ ಫಾರ್ಮುಲಾ- " ಕೇಸರಿ ಬಣ್ಣದ ದಲ್ಲಿ ಸ್ಪೂರ್ತಿದಾಯಕವಾದ ಹಾಗೂ ಆರೋಗ್ಯವರ್ಧಕವಾದ ಅಧಿಕ ವಿಟಮಿನ್‌- ಘ, ಮುಚ್ಚಳವನ್ನು ಗಳನ್ನು ಕೂಡಿಸಿ ಅದರ ಪೌಷ್ಟಿಕತೆಯನ್ನು ಮತ್ತಷ್ಟು ಹೆಚ್ಚಿಸಿರುತ್ತದೆ. ವಾಟರ್‌- ಇ್ಲಔರಾಂಬರಿಸಿರಿ ಬರೀಸ್‌ ವಿಟಮಿನ್‌ ಕಂಪೌಂಡ್‌ ನಿಮಗೆ ಅನೇಕ ರೀತಿಯಲ್ಲಿ ಹಿತಕಾರಿಯಾಗಿದೆ. 1 600/4004 ಇದು ರಕ್ತವನ್ನು ಅಧಿಕ ಪುಷ್ಟಿಗೊಳಿಸಿ, ಕಳೆದು ಹೋದ ಸ್ಪೂರ್ತಿ ಮುತ್ತು ಶಕ್ತಿಯನ್ನು ಪುನ: ಒದಗಿಸಿ ಕೊಡುತ್ತದೆ. ಅಲ್ಲದೆ ಇದು ಸ್ನಾಯುಗಳಿಗೆ ಹೊಸ ಚೇತನವನ್ನೊದಗಿಸಿ, ನರಗಳು ಅಧಿಕ ಶಕ್ಕಿಯುಕ್ತವಾಗುವಂತೆ ಮಾಡುತ್ತದೆ ಮತ್ತು ರೋಗರುಜೆಗಳನ್ನು ವಿರೋಧಿಸಿ ತಡೆಗಟ್ಟುವ ಶಕ್ತಿಯನ್ನೀಯುತ್ತದೆ. ಕಾಯಿಲೆಯಾದ ನಂತರ ಆರೋಗ್ಯವನ್ನು ಪುನ: ಶೀಘ್ರವಾಗಿ ಸಂಪಾದಿಸಲು ಇದು ಅತ್ಯಂತ ಸಹಾಯಕಾರಿಯಾಗಿದೆ. 2/0/0404 ಕ್ಟ ಕೇಸರಿ ಬಣ್ಣದ. %, ಈ ಲೇಬಲನ್ನು ಥೆ ಸ ಪರಾಂಬರಿಸಿರಿ 1.1 | ಲಂಗಾ0೦೪೧.. ಧಾಚ್ಯ್‌ಕಫಗಶ್ಮ | ವಾಣದ್‌ಬದೀಸ್‌ ವಿಟಮಿನ್‌ ಕಇ೧ಹಾಂಡ್‌ ನಿಮ್ಮ ಆಹಾರಕ್ಕೆ ಪೂರಕವಾಗಿದೆ ಥಿ ಮತ್ತು ಗುಯೊಕೊಲ್‌ ಔಷಧಗಳಿಂದ ಕೂಡಿದ ಕೆಂಪು ಲೇಬಲಿನ ವಾಟರ್‌ ಬರೀಸ್‌ ಕಂಪೌಂಡ್‌ ಕೂಡಾ ದೊರೆಯುತ್ತದೆ. ಕತೆ ಪಿಗ್ಮಿ ಪ್ರ ಕೃತಿ ಹೇಳುತ್ತಿ ರುವ ಪಾಠ "ಹನಿಗೂಡಿ ಹಳ್ಳ?. ಗಂಭೀರವಾಗಿ ಭೋರ್ಗರೆಯುತ್ತಿರುವ ಸಪ್ತ ಸಾಗರಗಳ ಅಪಾರ ಜಲರಾಶಿಯ ನಿಶಾಲತೆಯನ್ನು ಊಹಿಸ್ಕಿ-- ಚಿಕ್ಕ ಪುಟ್ಟ ತುಂತುರು ಹನಿಗಳು ಒಂದುಗೂಡಿಯಾದ ನಿಶಾಲ ಜಲಾಶಯ ವಿದು. ಹಲವು ಹನಿಗಳು ಒಂದಾಗದಿರುತ್ತಿದ್ದರೆ ಈ ಸಾಗರಗಳ ಮಾತೇ ಇರಲಿಲ್ಲ ಅಲ್ಲನೆ? ಅಂತಲೆ ನಮ್ಮ ಹಿರಿಯರ ಮುತ್ತಿನಂತಹ ಮಾತು-- ""ಹನಿಗೂಡಿ ಹಳ್ಳ?' ಜಿಲ್ಲಕೆ ನಯೆಸೈಸಗಳೂ ಹಾಗೆಯೇ. ೨೫ ನಯೆಪೈಸೆ ಬಹಳ ಚಿಕ್ಕ ಮೊತ್ತ ವಾಗಿರಬಹುದಾದರೂ ಹನಿಗಳೊಂದಾಗಿ ಸಾಗರವಾದಂತೆ ಈ ನಯಸೈಸೆಗಳು ಒಟ್ಟು ಗೂಡಿದಾಗ ಒಂದು ಸಂಪತ್ತಾಗಬಲ್ಲದು. ಪ್ರಿ | ' ಇದು ನಿಮ್ಮ ಚಿಲ್ಲರೆ ನಯೆಪೈಸೆಗಳನ್ನು ಕ ಟ್ರಿ ದೊಡ್ಡ ನಿಧಿಯಾಗಿ ಮಾರ್ಪಡಿಸುವುದು. ೨೩ಂ೦ಡಿಕೇಟ್‌ ಬೇೀಂಕ್‌ ದಿ ಕೆನರಾ ಇಂಡಸ್ಟ್ರಿಯಲ್‌ %& ಬೇಕಿಂದ್‌ ಸಿಂಡಿಕೇಟ್‌ ಲಿಮಿಟೆಡ್‌ ಲೇಖಕರಿಗೆ ಸೂಚನೆ ಕಸ್ತೂರಿಯಲ್ಲಿ ಪ್ರಕಟನೆಗಾಗಿ. ಲೇಖ, ಪ್ರಬಂಧ, ಕಥೆ ಸರ್‌ ವ ಲಾಗುವುದು. ಕಾಗದದ ಒಂದೇ ಮಗ್ಗಲಿಗೆ ವಿ ಕ ನ್ನ ಡ ಜೆ ಸ್ಟ್‌ ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ ಪ್ರತಿತಿಂಗಳ ೧ ನೆ ದಿನಾಂಕ ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕ ಪೃಕಟವಾಗುವುದು, ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ ಲೇಖಗಳಾದಕೆ ಅವುಗಳ. ಮೂಲ ಲೇಖಕ ಸ್ಟ ಹಾಗು ಪ್ರಕಾಶಕರ ಹೆಸರು ವಿಳಾಸಗಳನ್ನೂ ಬಗಗ ಸುಷ್ಟ 1 ಒದಗಿಸಬೇಕು. ಮೂಲ ಲೇಖಕರ ಅನುಮತಿ ರಂಗನಾಥ ದಿವಾಕರ ಪಡೆದೇ: ' ಲೇಖಗಳನ್ನು ಕಳಿಸಿದಕೆ ಅವುಗಳ ಸಹಾಯಕ ಸಂಪಾದಕರು ; ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ ವಾಗುವುದು. ಅಸ್ವೀಕೃತ ಲೇಖಗಳು ತಿರುಗಿ ಬೇಕಾಗಿದ್ದರೆ 'ಲೇಖಗಳ ಸಂಗಡವೇ ತಿರುಗಿ ಗು ಕಳಿಸಲು ಅವಶ್ಯಬೀಳುವಷ್ಟು ಅಂಚೆ ತಿಕೀಟು ಲಳ ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ ಲೋಕಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ ವಾದರೆ ಯಥಾವಕಾಶ ಪ್ರಕಟಿಸಲಾಗುವದು. ಬ ಲೇಖಕರು ತಮ್ಮ ಲೇಖಗಳ ಸ್ಥಳಪ್ರತಿಗಳನ್ನು ಕಚೇರಿ : ಕಾಯಿ ಟ್ಟುಕೊಳ್ಳುವದೊಳಿತು. ಲೇಖಗಳು ಅಕಸ್ಮಾತ್ತಾಗಿ ಕಳೆದು ಹೋದರೆ ಸಂಪಾದಕರು ಹೊಣೆಗಾರರಲ್ಲ. ಲೇಖ ಪ್ರಕಟವಾದರೆ “ ಕಸ್ತೂರಿ”ಯು ಬಬ | ಆಗಿಂದಾಗ್ಗೆ ಗೊತ್ತುಪಡಿಸಿಕೊಂಡ ಕ್ರಮದಲ್ಲಿ ಗ ಪ್ರತಿಫಲವನ್ನು ಆದಷ್ಟು ಬೇಗ ಕೊಡಲಾಗು ಸಂಯುಕ್ತಕರ್ನಾಟಕಮುದ್ರಣಾಲಯ ವದು, ಲೇಖಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. ಮುಖಚಿತ್ರ : ಚಂದಾದಾರರಿಗೆ ಸೂಚನೆ “ಜಮೀನ ಕೆ ತಾರೆ' ಚಿತ್ರಪಟದ ಪ್ರತಿತಿಂಗಳ"ಕಸ್ತೂರಿ”ಆಯಾ ತಿಂಗಳ ೧ನೇ ಒಂದು ದೃಶ್ಯ ದಿನಾಂಕದೊಳಗೇ ಪ್ರಕಟವಾಗುವದು. ಅದು ಆ ಚಂದಾದಾರರಿಗೆ ಆಯಾ ತಿಂಗಳ೫ನೇ ದಿನಾಂಕ ಚಂದಾ ದರ : ದೊಳಗೆ ತಲಪುವದು. ಹಾಗೆಬಾರದಿದ್ದಕೆ ಚಂದಾ ವಾರ್ಷಿಕ (ಅಂಚೆಸೇರಿ). ರೂ.6.೦೦ ದಾರರು ತಮ್ಮ ಟಪಾಲು ಸಟ್ಟಿಯಲ್ಲಿ ಮೊದಲು ಅರ್ಥ ವರ್ಷ ರೂ.೪.೫೦ ವಿಚಾರಿಸಿ ನಮಗೆ ತಿಳಿಸಬೇಕು. ಚಂದಾದಾರರು 'ಬಿಡಿಸಂಚಿಕೆ ೨. ರೂ.೦.೭೫ ಕಾರ್ಯಾಲಯದೊಡನೆ ಪತ್ರ ವ್ಯವಹಾರ ಮಾಡು ವಾಗ್ಗೆ ತಮ್ಮ ಚಂದಾ ನಂಬರು ಕಾಣಿಸಲು ಮರೆಯಬಾರದು. ಗೆ ಆಚಾರ್ಯ ಸಂಯುಕ್ತ ಕರ್ನಾಟಕ ಕಾರ್ಯಾಲಯ ಹುಬ್ಬಳ್ಳಿ ಹುಬ್ಬಳ್ಳಿ 13501 [11 1961 ಭಾರತ ಪಾಕಿಸ್ತಾನಗಳ ಒಕ್ಕೂಟ *್ಠಿ ಲುಯಿ ಫಿಶರ್‌ ಸ ಪದ ಶ್ರೀ ಸರದಾರ ನೀರನಗೌಡರು ., ಏ. ವಿ. ಆಚಾರ್ಯ ॥ ಶಿವಣ್ಣ ಮಾಸ್ಟ್ರು (ಕಥೆ) .. ಶ್ರೀಮತಿ ಗೀತಾ ಕುಲಕರ್ಣಿ ಸ "ಇದುವೆ ಜೀವ್‌ ಇದು ಜೀವನ ತೆ ದಜ ಹರಿ ಇಂಬ ಗಜರತ್ನ _. ಶಿವಾಜಿ ಶಂಕರ ಗ ಕೆಸಿ |: ಕಾನ್‌ಸ್ಟಾಂಟೀನ್‌ 'ುಯೋಲ್ಕೊವಸ್ಥಿ... ರಾಧಾಕೃಷ್ಣ `'ಫಾಗರಾಣೆಯು ಕೈಲಿಸಂ. ರಾ. ಯೋಧ.. “ಮಾ ಬ 2. ಸ್ತ್ರೀ-ಸರಸಾಯನ ಶಾಸ್ತ್ರ ಸ ರಾಧಾಕೃಷ್ಣ 1 ` ಬಿಗೆದಂತೆ ಬಾಳು ,.. ಬಳ್ಳೂರು ಸುಬ್ರಾಯ ಅಡಿಗ ಸಹ ಹೊಸ ಅಸ್ತ್ರ (ಕಥೆ) ,. ಐಂ. ಎಸ್‌. ಕಲ್ಯಾಣಸುಂದರಂ ಸುಷ್ಟ 'ಅನೇರಿಕೆಯಲ್ಲಿ ಗಾಂಧೀಜಿ ಸ್ತ ರಂ. ರಾ. ದಿವಾಕರ 11 |*ನಗೆಮಲ್ಲಿಗೆ ಟಿ 111/: ವಿವಾಹ ದುರಂತದಿಂದ ಹುಟ್ಟದ ಆಸ್ಪತ್ರೆ. ಪೂರ್ಣಿಮಾ ಪಕ್ವಾಸಾ ಮ ಆತ ಚಿನ್ನ ಮಾಡಿದ ತೆ ಕೆ. ಎಸ್‌. ರಾವ್‌ ರ್ನ. ಚಿಪ್ಪಿನ ಹಂದಿಯ ವಿಚಿತ್ರ ಜೀವನ .,ಗುಮ್ಮರಾಜು ರಾಜಾರಾಮರಾವು ಳು ್‌ ವಕ ಕ್ತಿತಿತ್ಟ ತ (ಸ 1ಓಕ]ನಳ್ಲ ಮೆಂಟ್‌ ಆಟ್ಲಿ .. ತ ಪಾವೆಂ ನ `ಹೊಸ ಗೆಳೆಯ. ಘಿ ಟಿ. ಎಸ್‌. ಕೃಷ್ಣರಾವ್‌ `ನಿಮ್ಮ ಶಬ್ದಭಾಂಡಾರ ಬೆಳೆಯಲಿ ' ಕ ಬಾಳು ನನಗೇನು ಕಲಿಸಿದೆ? ನ ಶಂಕರಾಚಾರ್ಯ . ಭೂಮಿ ಹೇಗೆ ಸ ತ ಮುರಲೀಧರ ಹ ಒಂಭತ್ತರ ವೈಚಿ | ಎಂ. ಎಸ್‌. ಮುನೋಳಿ ಲೈ ಬೀರಿಯ ೫ ಆರ್‌. ಕೆ. ನಾಯಕ ತಷತ ಶಿ ತನೆ ದಿಶಾ ಸಂಕೇತ ಕ ' ಮಕ್ಕಳ ಮುಟ್ಟು ದೋಷ ಡಾ. ಬಾ. ಶಂ. ಜಾವಡೇಕರ ಪುಸ್ತಕವಿಭಾಗ ಟೆ ` ಕೋಸೆನ್‌ ಬರ್ಗರ ವಿಚಾರಣೆ 1 ದುಷ್ಕಂತ ಕ್ರಿಸ್ತ ಭಾರತಕ್ಕೆ ಬಂದಿರಲಿಲ್ಲ ರೆ. ಫಾದರ್‌ ಐ. ಎಚ್‌. ಲೋಜೊ ವಿಚಿತ್ರ ನಿಜ ೧೧೩ :-' ೧೧೯ ೧೪೫. ೧೪೭ ತಮ್ಮವರ ಹುಟ್ಟಿದ ಮನುಷ್ಯ ಏನು ಮಾಡಬೇಕು ಎಂಬು ದಿನ್ನೂ' ತಿಳಿದಿಲ್ಲ. ಹೆಚ್ಚಿನವರು ತಮ್ಮ ಹಾಗೂ ಹೊಚ್ಪಿಯನ್ನು ಹೇಗಾದರೂ ತುಂಬಿಸಿಕೊಂಡು: ಅಷ್ಟರಿಂದೆಲೇ ತಮ್ಮ ಜೀವನ ಸಾರ್ಥಕವಾಯಿತೆಂದು ತಿಳಿಯುತ್ತಾರೆ... ಕೆಲ ವರು ಇನ್ನೂ ತುಸು ಮುಂದೆ ಹೋಗಿ ಸಮಾಜ 'ಹಲ್ಲಿಮಹತ್ವದ ಸ್ಥಾನವನ್ನು ಪಡೆಯ ಬಯಸಿ ಸಂಪತ್ತನ್ನು: ಗಳಿಸುವ ಯತ್ನವನ್ನು ಮಾಡು ತ್ತಾಕೆ... ಸದ್ಗತಿಯನ್ನು... ಇನ್ನು. ಕೆಲವರು ಪರಲೋಕದಲ್ಲಿ ಪಡೆಯುವುದೇ ತಮ್ಮ ಗುರಿ ಯೆಂದು ತಿಳಿದು. 'ಅದತ್ಕಾಗಿ ಆದಷ್ಟು "ಸಚ್ಚು ಪುಣ್ಯ ಸಂಪಾದಿಸಲು ಬಯಸುತ್ತಾರೆ. ಸಕ್ಕ ಸತ್ಯ ನುಡಿಯುವುದೇ ಮುಂ. ಕ್ಯಾ ತಾಡಫೆಗಳ ಪುಣ್ಯ. ತಾರ ಗಳೆಂದು ಜನ ಮನ್ನಿ ಪ . ಆದಕ್ಕೆ ಈ ಗಳೆ ಜೀವನದ ರ್ಯ ಎಷ್ರಿಲ್‌ ೧೯೬೧ ಸಂ೦ಕಃ( ವರ್ಷ ೫ (| ಕೊನೆಯ ಧೈೇಯವೆಂದು ತಿಳಿದು. ಅವರು ಸಿದ್ಧಿ ಗಾಗಿ ಯತ್ನಿಸುವ ಜನ ಎಚ್ಟದ್ವಾರು 3... ಗ! ಮುಖ್ಯಪ್ಪ ಪ್ರಶ್ನೆಯೆಂದರೆಮನಸ್ಸಿನದು. ಕೋಟ್ಯಿ ಧೀತನೊಬ್ಬ ಯಾರನ್ನೊ ಪ್ರಸನ್ನಗೊಳಿಸಲು, ಅಥವಾ "ಯಾರನ್ನೋ ಸೋಲಿಸಲು ಇಲ್ಲವೆ ಕೀರ್ತಿ ಯಶಗಳನ್ನು ಸಂಪಾದಿಸಲು ಲಕ್ಷಗಟ್ಟ ಲೆ ದಾನ ಮಾಡುತ್ತಾಳೆ. ಇದರಿಂದ ಆತನಿಗೆ ಪುಣ್ಯಪ್ರಾಪ್ತಿಯಾಗುವುದೇ ತನ್ನ ಬಡತನದ ಮೂಲಕ. ದಾನ ಮಾಡಲಾರದ ಬಡಪನೊಬ್ಬ ತನ್ನ ಅಸಹಾಯ ಸ್ಥಿ ತಿಗಾಗಿ, ವೃಥ್ಯಪಡುತ್ತಿದ್ದ ಕೆ ಪುಣ್ಯ ಸಂಪಾದಿಸುತಿ ತ್ರಿ ಲ್ಲವೇ ಕ ದ್‌ ಮತ್ತೆ. ಪರಲೋಕವೆಂಬುದು ಈ ಪೃಥಿ ನ ಯಲ್ಲಿಜೆಯೋ ಅಥವಾ. ಹೊರಗೋ ಸ ಪ್ರಶ್ನೆಯೂ ಇದೆ... ಅದು ಹೊರಗಿದೆ ಎಂದು ಕೊಂಡರೂ ಯಾವ. ಕಾರ್ಯದಿಂದ. ಇಹಲೋಕ ೨ ಕ ಕ ಕಸ್ತೂರಿ, ಎಪ್ಪಿಲ ದಲ್ಲಿ ಒಳ್ಳೆಯದಾಗುವುದೊ ಅದೇ ಕಾರ್ಯದಿಂದ ಅಲ್ಲಿಯೂ ಒಳ್ಳೆಯದಾಗಲೇ ಬೇಕು. ಈ ಲೋಕ ದಲ್ಲಿ ಒಳ್ಳೆಯವರಿಗೆ ಕೆಡಕಾಗುತ್ತದೆ, ಸೆಟ್ಟವರಿಗೆ ಕಲ್ಯಾಣವಾಗುತ್ತದೆ ಎನ್ನುವವರು ಭ್ರಮೆಗೊಳ ಗಾಗಿರುವರು. ಸಾಮಾನ್ಯವಾಗಿ ಜನ ಯಾರು ಒಳ್ಳೆಯವ, ಯಾರು ಶೆಟ್ಟಿವ ಎಂಬುದನ್ನು ಅವರ ಸಂಪತ್ತಿನ ಮಾನದಿಂದ ನಿರ್ಧರಿಸು- ತ್ತಾರೆ. ಸಂಪತ್ತಿನ ಮಾತು ಬಂದರೆ ಸಂನ್ಯಾಸಿಗಳ ನೆನಪೆ ಬರುವುದು ಸ್ವಾಭಾವಿಕ. ಸಂಪತ್ತನ್ನು ತ್ಯಜಸಿದವನು ಸ್ವರ್ಗವನ್ನು ಪಡೆದೇಕೊಂಡ ಎಂದರೆ ನಾನು ನಂಬುವ್ರದಿಲ್ಲ. ಮನಸ್ಸಿ ನಯಾವ ಮೂಲೆಯಲ್ಲೆ ಆಗಲಿ. ಸಂನ್ಯಾಸ ಸ್ವೀಕರಿಸಿದ್ದ ಕ್ಕಾಗಿ ಪಶ್ಚಾತ್ತಾ ಪವಿದ್ದರೆ ಸಾಕು, ಎಲ್ಲವೂ ವ್ಯರ್ಥವೇ. ಪಶ್ಚಾತ್ತಾ 'ಪವಾಗುತ್ತಿ ಲ್ಲವೆಂದರೂ ಮನಸ್ಸಿನ ನಾನಾ ವಿಕಾರಗಳಿಂದ ಆತ ಮುಕ್ತಿ ಪಡೆದಿದ್ದಾನೆಂದು ಹೇಗೆ ಹೇಳಬೇಕು? ಅಂದರೆ ಒಟ್ಟಿನಲ್ಲಿ ಎಲ್ಲವೂ ಮನಸ್ಸನ್ನ ಅವ ಲಂಬಿಸಿದೆಯೆಂದಾಯಿತು.. ಯಾರನ್ನೇ ತಿಳಿದು ಕೊಳ್ಳಬೇಕಾಗಿದ್ದರೆ,ಯಾರಿಗಾದರೂ ತಿಳಿವಳಿಕೆ ಕೊಡಬೇಕಾಗಿದ್ದರೆ, ಯಾರನ್ನಾದರೂ ಅಳೆಯ ಬೇಕಾಗಿದ್ದರೆ ಅವೆಲ್ಲವಕ್ಕೆ ಸಾಧನವೆಂದರೆ ಮನಸ್ಸು. ಜಾ ಬಂಕಿಮಚಂದ್ರ ಚಟ್ಟೋಪಾಧ್ಯಾಯ ೫ ಸ್ವಾರ್ಥಕ್ಕೂ ಅದರದೇ ಆದ ಒಂದು ಮಹ- ತ್ವ ವಿದೆ. ಹೇಗೆ ಬರ್ಫವು ಮಾಂಸವನ್ನು ಕೊಳೆ ಬ ಬಿಡುವುದಿಲ್ಲವೋ ಹಾಗೆಯೇ ಸ್ವಾ ರ್ಧವೂ ಮನುಷ್ಯನ ಅಸ್ತಿತ್ವ ವನ್ಮು ಕಾಯ್ದು 1ಡಿ ಬರುತ್ತದೆ. ಚೀನೀ ಸೂತ್ರ ೧೯೬೧ ಒಳ್ಳೇ ಅಭಿರುಚಿ ಯಾರಿಗೂ ಜನ್ಮಸಿದ್ಧವಾಗಿ ಬರುವುದಿಲ್ಲ; ಅದನ್ನು ಸಂಪಾದಿಸಬೇಕಾಗು ತ್ತದೆ. ಜನ್ಮಸಿದ್ಧ ಅಭಿರುಚಿಗಳೆಲ್ಲವೂ ಕುರುಚಿ ಗಳೇ. ಸಂಗೀತದಲ್ಲಿ ಮಕ್ಕಳ ಅಭಿರುಚಿ ಅಸಹ್ಯ ವಾಗಿರುತ್ತದೆ, ಸಾಹಿತ್ಯದಲ್ಲಂತೂ ವಿಕಾರವಾ- ಗಿರುತ್ತದೆ. ಸುರುಚಿ ಮೆಲ್ಲಮೆಬ್ಬಗೆ, ನಮ್ಮನ್ನು ಮೀರಿದುದನ್ನು ಅರ್ಥ ಮಾಡಿಕೊಳ್ಳುವ ಯತ್ನ ದಲ್ಲಿ, ನಮಗೆ ಅಗಮ ವಾದುದನ್ನು. ಮೆಚ್ಚುವ ಕಾಸದಲ್ಲಿ, ಬೆಳೆದುಬರುತ್ತ ದೆ. "ಎಳ್ಳೆಯರು ಬೇಸರಿಕೆ ತಂದರೂ ಸಹಿಸುವ. ಮೂಲಕ ನಾವು ಕಾಲಾಂತರದಲ್ಲಿ ಕೆಟ್ಟದ್ದನ್ನು ಕಂಡು ಬೇಸರಿಕೆ ಪಡಲು ಕಲಿಯಬೇಕಾಗುತ್ತದೆ. ಆಗ ನಾವು ಇನ್ನೂ ಹೆಚ್ಚು ಒಳ್ಳೆಯದನ್ನು ಅಪೇಕ್ಷಿಸಲು ಅಣಿ ಯಾಗುತ್ತೇವೆ. ಒಂದೇ ಮಾತಿನಲ್ಲಿ ಅದು ಶ್ರದ್ಧೆಯಿಂದ ಹುಟ್ಟುವ ಮಾತು. ಸೌಂದರ್ಯವೆಂ- ಬುದು ರೂಪಾಯಿ ಕೊಟ್ಟು ಕೊಳ್ಳಲು ಬರುವ ಪದಾರ್ಥವಲ್ಲ, ಬಲಾತ್ಕಾರದಿಂದ ಕಸಿದುಕೊಳ್ಳ ಬಹುದಾದ ವಸ್ತುವಲ್ಲ, ಐಡವಿ ನಡೆಯಲು ಕರಿಯುವಂತೆ ಅದನ್ನು ಅಭ್ಯಸಿಸಬೇಕಾಗುತ್ತ ದೆಂಬ ಶ್ರದ್ಧೆ ಜೀಕು. __ಶತ್ಯಜಾಸಿ ಸಿ. ಇ. ಎಂ. ಜೋಡ್‌ ನೆ ದಗ ಹ ಮಾನವಾ, ನೀನು ನಡೆಯುತ್ತಲೇ ಇರು. ಯಾವಾತ ಕುಳಿತುಕೊಳ್ಳುತ್ತಾನೋ ಅವನ ಭಾಗ್ಯವೂ. . ಕುಳಿತುಕೊಂಡು ಬಿಡುತ್ತದೆ. ಯಾವನು ಮಲಗುತ್ತಾನೋ ಅವನ ಭಾಗ್ಯವೂ ಮಲಗುತ್ತದೆ.. ಆದರೆ ಯಾವಾತನು ನಡೆಯು ತ್ತಲೇ ಇರುವನೋ ಅವನ ಭಾಗ್ಯವು ನೆರಳಿನಂತೆ ಅವನ ಹಿಂದೆಯೇ ನಡೆದುಕೊಂಡು ಬರುತ್ತದೆ. ನಿರಂತರ ಚಲನೆಯಿಂದಲೇ ಮನುಷ್ಯನಿಗೆ ಅಮೃತ ಪ್ರಾಪ್ತವಾಗುತ್ತದೆ. -_ ಚರವೈತಿ [್ಲ ಚೀನದ ಗಂಡಾಂತರ ಬಾಗಿಲಿಗೆ ಬಂದಿರುವಾಗ ಇದಕ್ಕಿಂತ ಉತ್ತಮ ಹಾದಿ ಇನ್ನೊಂದಿಲ್ಲ ಕ ಭಾರತ-ಪಾಕಿಸ್ತಾನಗಳ ಒಕ್ಕೂಟ ಚಿಕ್ಕಿ ಬೇಕಾದುದೇನು?” ನಾನು ಕೇಳಿದೆ. “ ಚೀನ ನಮ್ಮನ್ನು ನುಂಗಬಯಸುತ್ತಿದೆ. ಆದರೆ ಒಂದು; ಚೀನದ ಗಂಡಾಂತರವು ಭಾರತ ದಲ್ಲಿ ಕಾಶ್ಮೀರ ಪ್ರಶ್ನೆ ಅಥವಾ ಪಾಕಿಸ್ತಾನದ ಪ್ರಶ್ನೆ ಯಾವಾಗಲೂ ಪ್ರಚೋದಿಸಿರದಂಥ ದೇಶಪ್ರೇಮವನ್ನು ಉಂಟು ಮಾಡುತ್ತಿದೆ” ಎಂದು ನೆಹರೂ ಮಂತ್ರಿಮಂಡಲದ ಉಚ್ಚ ಮಂತ್ರಿ ಗಳೊಬ್ಬ ರು ಉತ್ತರವಿತ್ತರು. 1 ಆಫ್ರಿಕಗಳಲ್ಲಿ ರಾಷ್ಟ್ರಿ (ಯತೆ ಇದೆ, ಆದರೆ ರಾಷ್ಟ್ರಗಳಿಲ್ಲ. ರಾಷ್ಟ್ರ ಳು ಇನ್ನೂ ಹುಟ ಟ್ಟ ಬೇಕಾಗಿವೆ. ಹೊಸದಾಗಿ ಸ ಸ್ವತಂತ್ರ ಭಾ ಸರ. ' ಕಾರಗಳು ದೇಶದ ಸಕಲ ಪಂಗಡಗಳ ಸಹಕಾರ ಸೌಹಾರ್ದವನ್ನು ಕುದುರಿಸಿ ರಷ ಸ್ಟ್ರೀಯತೆಯನ್ನು ಹುಟ್ಟಿ ಸುವುದೇ ತಮ್ಮ ಕಾರ್ಯ ೫ ತಿಳಿಯು ತ್ತೆ” ಡಚ್‌ ವಿರೋಧಿ ಜಾವ! ಅಗತ್ಯವಾದ ರಾಷ್ಟ್ರ (ಯ . ಭಾವನೆಗೆ ಬೀಜವಾದೀತೆಂದು ತಿಳಿದು ಇಂಡೋನೇಶಿಯದ ಅಧ್ಯಕ್ಷ ಸುಕಾ ರ್ನೊರು ಡಚ್‌ರ ವಶದಲ್ಲಿರುವ ನ್ಯೂಗಿನಿ ಇಂಡೋನೇಶಿಯದ್ದು ಎಂದು ; ಸಾಧಿಸುತ್ತಿದ್ದಾರೆ. ಇಸ್ರಾಯಲ್‌ ಮೇಲಿನ ಅರಬರ ಹಗೆ ಇಡ ಉಡ್ಬೇಶದಿಂದ ಕಡಿದೆ. ಭಾರತ-ಪಾಕಿಸ್ತಾನ ಗಳೆರಡೂ ಕಾಶ್ಮೀರದ ಒಡೆತನದ ಪ ಪ್ರಶ್ನೆಯನ್ನು ರಾಷ್ಟ್ರ ಯಕ ಸಾಧನೆಗಾಗಿ. ಬಳಸ ಸುತ್ತಿವೆ. ಜು ಜಾ ಬ ಚ್‌ ಷ್ಟಿ ಲುಯಿ ಫಿಶರ್‌ ಶ್ರೀ ಉುಯಿ ಫಿಶರರು ಭಾರತದ ಹಳೇ ಮಿತ್ರರು. ಅಮೇರಿಕನ್ನರಾದ ಅವರು ಅನೇಕ ವರ್ಷ ರತಿಯದಲ್ಲಿ ಪತ್ರಿಕಾ ಪ್ರತಿನಿಧಿಯಾ ಗಿದ್ದು ಕಮ್ಯ್ಯುನಿಜಂಗೆ ರೋಸಿದವರು. ಭಾರತ ದಲ್ಲಿ ಗಾಂಧೀಜಿ ನಡೆಸುತ್ತಿದ್ದ ಅಹಿಂಸಾತ್ಮಕ ಪ್ರಯೋಗವನ್ನು ತುಂಬ ಆಸ್ಥೆಯಿಂದ ನೋಡಿ ಅವರು ಭಾರತಕ್ಕೆ ಬಂದು. ಗಾಂಧೀಜಿಯ ಮರಣ ಕಾಲದಲ್ಲಿ ಇಲ್ಲಿದ್ದರು. ಅವರು ಬರೆದ ಗಾಂಧೀ ಚರಿತ್ರೆ ತುಂಬ ಜನಪ್ರಿ ಯವಾಗಿದೆ. ದಕ್ಷಿಣ ಭಾರತದ ಅನೇಕರು ಉತ್ತರದ ಕಾಶ್ಮೀ ರದ ಬಗ್ಗೆ ಚಿಂತೆ ಮಾಡುತ್ತಿ ಲ್ಸ. ಭಾರತ 1 ವರಿಗೆ "ಶಿವರ ದಿನನಿತ್ಯ ದ ಕಷ್ಟ ಶನಿಷ್ಕುರಗಳ ಗದ್ದ ಲದಲ್ಲಿ ಕಾಶ್ಮೀರದ ಮಟ ಬರುವು ದಿಲ್ಲ. ಮತ್ತೆ, ಪಾಕಿಸ್ತಾನ ಭಾರತಕ್ಕಿಂತ ದುಭಗ ಲವ! ಉತ ಸೌಮ್ಯಪ ಪ್ರ ಕ್ಸ ತಿಯ ಹಿಂದು ಗಳಿಗೆ ಪಾಕಿಸ್ತಾನದ ಯೋದ್ಯ 'ಮರೋವೃ ತ್ತಿಯ ಮುಸಲಾ ನರೆಂದರೆ ರಕ್ತ ಗತವಾದ ಚೂ ಡೇನೋ ನಿಜ. ಆದರೆ « ಆಧುನಿಕ ಸಮರತಂತ್ರ ದಲ್ಲಿ ವೈ ಯಕ್ತಿಕ ಪರಾಕ್ರ ಮಕ್ಕಿ ಜ್ನ ತಾಂತ್ರಿ ಷೆ ಹಂದ ಹೆಚ್ಚು ಪಾ ಪ್ರಾಧಾನ್ಯ ವಿದ್ದು. ಭಾರತವು ಈ ವಿಚಾರದಲ್ಲಿ ಪಾಕಿಸ್ತಾನ "ನ್ಯೂ ಲೀಡರ್‌) ತ ಹ ಸ ಕಸ್ತೂರಿ, ಏಪ್ರಲ್‌ ೧೫೬೧: ' ಜ 77೫೯೫. 1 ೫9188 ಕ್ಕಿಂತ ಎಷ್ಟೊ! ಮುಂದಿದೆ. ಆದುದರಿಂದ ರಾಷ್ಟ್ರೀ ವಾಗಬಹುದು. ಭೂಗೋಲ, ಹಣಕಾಸು ಮತ್ತು ' ಯತೆಗೆ ತಳಜಿದಿಯಾಗಬಹುದಾದ ದ್ವೇಷಭಯ ಕುಲ ಪರಂಪರೆಗಳ ದೃಷ್ಟಿಯಿಂದ ಭಾರತ ಪಾಕಿ, ಗಳನ್ನು ಪಾಕಿಸ್ತಾನವಾಗಲಿ, ನೆಹರೂ ಮತ್ತು ಸ್ತಾನೆಗಳೆರಡೂ ಒಂದೇ ಆಗಿದ್ದು ಸಂಯುಕ್ತ ಕೃಷ್ಣ | ಮೆನನ್ನರಾಗಲಿ ತಮ್ಮ ಜನರಲ್ಲಿ ಹುಟ್ಟಿ: ಸಂರಕ್ಷಣೆಯ ಪ್ರಶ್ನೆಯ ಮಾತಿಗೆ ಎದುರು ಬಹುಶ ಎಂಬುದು ಸಂದೇಷಾಸ್ಟ ದವಾಗಿದೆ. ಹೇಳುವಂತಿಲ್ಲ. ಗಾಂಧೀಜಿಯವರ ಆಧ್ಯಾತ್ಮಿಕ ಆದರೆ ಕೆಂಪೆ ಚೀನವು ಕಗಾಗಲೆ( ಭಾರತದ ಉತ್ತರಾಧಿಕಾರಿಗಳಾಗಿರುವ ಶ್ರೀ ವಿನೋಬಾ ಪ್ರದೇಶವನ್ನು ಆಕ್ರಮಿಸಿದೆ. ಇನ್ನಿಷ್ಟು ಪ್ರದೇಶ ಭಾವೆಯವರು ಕಾಶ್ಮೀರದಲ್ಲಿ ಭಾಷಣ ಮಾಡುತ್ತ ವನ್ನು ಆಕ್ರಮಿಸುವ ಸಾಮರ್ಥ್ಯ ಅದಕ್ಕಿದೆ. “ ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಅಯೂಬ ' ಬಹುಕಾಲ ತಡೆದು ಮತ್ತು ಹಿಂಜರಿಯುತ್ತಲೇ ಖಾನರು ಸಂಯುಕ್ತ ಸಂರಕ್ಷಣೆಯ ಏರ್ಣಾ ಡನ್ನು ನೆಹರೂರವರು ಚೀನವನ್ನು ಆಕ್ರಮಣಕಾರ ಸೂಚಿಸಿರುವುದು ನನಗೆ ಸಂತೋಷವನ್ನುಂಟು " ಎಂದು ಸಾರಿದ್ದಾರೆ. ಭಾರತದ ಕಮ್ಯ್ಮನಿಸ್ಟರ ಮಾಡಿದೆ, ಆದರೆ ಉಭಯತರ ವಿದೇಶ ಧೋರಣ ಬೆಂಬಲ ಪಡೆಯಬಹುದಾದ್ದರಿಂದ ಜೇನದ ಒಂದೇ ಆಗದೆ ಇದು ಸಾಧ್ಯ ಎಲ್ಲ. ಭಾರತವು ಗಂಡಾಂತರ ಇನ್ನಿಷ್ಟು ದೊಡ್ಡ ದಾಗಿದೆ. ಇದ ತಟಿಸ | ನೀತಿಯನ್ನನುಸ ಸುತ್ತಿದೆ. ಪಾಕಿಸ್ತಾನವು ರಿಂದ ಭಾರತದಲ್ಲಾ ದ ರಾಷ್ಠ್ರ (ಯ ಪ್ರ ತಿಕ್ರಿಯೆ ಬಗವಾದ ಒಪ್ಪಂದದಂಥ ಒಪ್ಪ ಂದಗಳಲ್ಲಿ ಬಲವತ್ತ ರವಾಗಿದೆ. ರ್ಚಯಾಗಗಿವವಕ್ಕೆಗೆ ಸಂಯುಕ್ತ ಸಂರ ಭಾರತಕ್ಕೆ ಚೀನ ಸದ್ಯದ ಮಾತ್ರವಲ್ಲ, ದೀರ್ಭಾ ಕ್ಷಣೆಯ ಮಾತು ಹೇಗೆ ಸಾಧ್ಯವಾದೀತು ? ಕಿ ವಧಿಯ, ಸಮಸ್ಯೆಯಾಗಿದೆ. ನೆಹರು ಯ್‌ ಎಂದಿದ್ದಾರೆ. ಚೀನದ ಗಡಿಯ ಸಮೀಪ ಸೆ ಸೈನಿಕ ಕಾಣ್ಯಗಳನ್ನು ಈ ವಾದ ನ್ಯಾಯವಾದದ್ದೈ. ಇಂದು ಸಂರ ಬಲಪಡಿಸಿರುವುದು :: ಮಾತ್ರವಲ್ಲದೆ. ಭಾರತ 'ಕ್ಷಣೆಯ ಪ್ರಶ್ನೆ ಬಹುಮಟ್ಟಿಗೆ ವಿದೇಶ ಧೋರ ಮತ್ತು ಚೀನಗಳ ನಡುವಿರುವ ನೇಪಾಳ, ಸಿಕ್ಕಿಂ ಣದ ಅಂಗವೇ ಆಗಿರುವುದರಿಂದ ಸಂಯುಕ್ತ ಭೂತಾನಗಳನ್ನು ತಮಗೂ ಚೀನಕ್ಕೂ ನಡು ಸಂರಕ್ಷಣೆಯ ವ್ಯವಸ್ಥೆ ಆಗಬೇಕಾದರೆ ಖಳು 'ಎನ ರಕ್ಷಣಾ ಸ್ವಾನಗಳನ್ನಾಗಿ 'ಮಾಡಲು ಸಾಮಾನ್ಯವಾದ" ವಿದೇಶ ಬವ ಪ್ರಯತ್ನಿಸುತ್ತಿದೆ. ಗುವುದು. ಆದಕೆ ಚೀನದ,ಆಹ್ವಾನವನ್ನೆದುರಿಸಲು ಇನ್ನೂ ಸೆಂಟೊ ಮತ್ತು ಸೀಟೂ ಸೈನಿಕ ಕೂಟಗಳ ಬಲವಾದೆ ಕ್ರೈಮಗಳು ಅಗತ್ಯವಾಗಿವೆ. ಚೀನದ ಸದಸ್ಯನಾಗಿರುವ ಪಾಕಿಸ್ತಾನವು ಕಮ್ಕುನಿಸ್ಟ್‌ ವಿರುದ್ಧ ಸ್ಟ ರ. ಸಂರಕ್ಷಣೆಯನ್ನೊದಗಿಸಿ ಕೂಟಿದ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳ ಕೊಳ್ಳಲು ಭಾರತ - ಪಾಕಿಸ್ತಾನಗಳು ತಮ್ಮ ಬಣಕ್ಕೆ ಸೇರಿದಂತಾಗಿದೆ. ಇದರಿಂದ ಭಾರತ ಸೈನ್ಯಗಳನ್ನು ಒಂದುಗೂಡಿಸಿಕೊಳ್ಳಬೇಕಾದ ಮತ್ತು ಪಾಕಿಸ್ತಾನಗಳ ಸಂಯುಕ್ತ ಸಂರಕ್ಷಣೆಯ ಪ್ರಮೇಯ ಇಂದು ಒದಗಿ ಬಂದಿದೆ. ಏರ್ಪಾಡಿಗೆ.: ವಿದೇಶ ಧೋರಣದ .: ಆತಂಕ `` ನಕಾಶೆಯನ್ನು ನೋಡಿದರೆ ಚೀನವು ಆಕ್ರಮಿ ವುಂಟಾಗಿದೆ. ಏಶಿಯದ ಶಾಂತಿ ಮತ್ತು ಅಭಿ ' ಸಿರುವ.ಭಾರತದ ಪ್ರದೇಶವು ಪಾಕಿಸ್ತಾನಕ್ಕೆ ವೃದ್ಧಿ ಹಾಗೂ ಕಮ್ಯುನಿಸ್ಟ್‌ ಸಾಮ್ರಾ ಜ್ಯವಾದದ ಏ /ಗಂಡಾಂತರಕಾರಿಯಾಗಬಹುದು ಎಂದು ತಿಳಿ ವಿರುದ್ಧ ಚಾಟಿ ದೃಷ್ಟಿಯಿಂದ ಶ್‌ ಯುವುದು. ಅದರಂತೆ ಚೀನವು ಪಾಕಿಸ್ತಾನದ ಒಪ್ಪ ಂದ ಕೂಟಗಳಲ್ಲಿ ಸೊ ನದ' ಸೇಕೃಡೆಗೆ ಮೇಲೆ ಮಾಡುವ ದಾಳಿ ಭಾರತಕ್ಕೂ ಮುಳು ವಾಸ್ತವ ಮಹತ್ವ ವಿಲ್ಲ. ಕೇವಲ ಅಮೇರಿಕೆಗೆ ಪಾಕಿಸ್ತಾನಕ್ಕೆ ಶಸ್ತ್ರಾಸ ಭಾರತ- ಪಾಕಿಸ್ತಾನಗಳ ಒಕ್ಕೂಟ ೫ . (ಸೆಕಸ್ತಾನದಲ್ಲಿ ಕೆಲ ಸೈಫಿ” ಠಾಣೆಗಳನ್ನು ಒದ '8ಸುವುದಕ್ಕಿಂತ ಹೆಜ್ಜೆ ೇನೂ'ಘ್ರ ಬೋಜನ: ಅದ “ರಿಂದ ಇಲ್ಲ... ಈ ಒಪ್ಪ ೦ದಗಳಲ್ಲಿ ಪಾಕಿಸ್ತಾನ ' ಇರುವುದಕ್ಕಿಂತಲೂ ತಂತ ವಾಕಿಸ್ತಾ ನಗಳ 'ಸಂಯುಕ್ತ ಸಂರಕ್ಷಣೆ ಏರ್ಪಾಡು ಮಹತ್ವ ದ್ದಾ "ಗಿದೆ. ಈ ಬಗೆಯ ಏರ್ಭಾಡಿನಿಂದ ಆಫ್ರಿ ಟಿ "(ಯಗಳ ಸ್ವರೂಪವೇ ಬದಲೌದ(ತು. ಏಶಿಯದ "ಮೇಲಿನ ಆಕ್ರಮಣದ ವಿರುದ್ಧ ಒಂದು ದೊಡ್ಡ 'ಕೋಜಿಯನ್ನು ಕಟ್ಟಿ ದಂತಾದೀತು. ಮ್‌ ದೈಷ್ಟ್ರಯಿಂದಲೂ ಚೀನದ ಆಕ್ರಮಣ ದಿಂದ ಭಾರತದಲ್ಲಿ ಮೂಡಿರುವ ಭಯದ ದೃಷ್ಟಿ ಯಿಂದಲೂ ಪಾಕಿಸ್ತಾನಕ್ಕೆ ಶಸ್ನಾಸ ಪೂರೈಕೆ ಧೋರಣವನ್ನು ತ್ಯಜಿಸುವುದರಿಂದ ಪಾಶ್ಚಿ ಮಾತೃ ರಾಷ್ಟ್ರಗಳಿಗೂ ಜಗೆಕ್ತಿಗೂ ಲಾಭವಾದೀತು. ಪೂರೈಕೆಯಾಗುತ್ತಿರು ವುದು ಅಮೇರಿಕೆಯು ತಮ್ಮ ಮೇಲೆ. ಹಗೆ ಸಾಧಿಸುವುದರ ದ್ಯೋತಕ ಎಂದೇ -ಭಾರತೀ ಯರ ಭಾವನೆಯಿದೆ. ಸೆ ದೇಶಗಳಿಗೆ ಅಮೇರಿಕ ಒದಗಿಸುತ್ತಿ 'ಕುಪೆ'ಶಸೌ ಸ್ತ್ರಾಸ್ತ್ರ ಸಹಾಯವು ನಿಜವಾಗಿ ಆರ್ಚಿಕ ಅನುಕೂಲಕ್ಕಾಗಿ ಕೊಡುವ ಧ ಸಹಾಯಶೇ ಆಗಿದೆ:`ವಿದೇಶೆಗಳಿಗೆ ಶಸ್ತ್ರಾಸ್ಟ ಸ್ತ್ರ ಒದಗಿಸುವಲ್ಲಿ ಕೊಡುಗೈ ದನಿಯಾಗಿ ಅಮೇದಿಕನ್‌ 'ಕಾಂಗ್ರೆಸೆ ' ಅಭಿವೃ ದ್ಮಿಗಾಗಿ ಧನಸಹಾಯ ನೀಡಲು ಸ ಮುಂದು ನೋಡುತ್ತದೆ. : ಈ ನಿತ [ವನ್ನ ರಿತ ಕೆಲ ಸರಕಾರಗಳು ಸಂರಕ್ಷಣೆಗಾಗಿ ಸ ಶಸ್ತ್ರಾಸ ಸ ಸ್ರಗಳನ್ನೂ ಧನ ಸಹಾಯವನ್ನೂ ಪಡೆಯುತ್ತ ನ ದ ಅವರ ಸೆ ಸ್ಶೆ ನ ವೆಚ್ಚ ಕಡಿಮೆಯಾಗಿ ಹಾಗೆ ಉಳಿದ ಹಣವನ್ನು ವಂ 'ಇತಕ ಕಾರ್ಯ ಗಳಿಗಾಗಿ ಉಪಯೋಗಿಸುತ್ತಾ ರೆ ಭಾರತವು ಇದಕ್ಕೆ ಏರುದ್ಧವಾಗಿ ವರ್ತಿಸುತ್ತ. ದೆ. :ಅದು : 04! ಅರ್ಥಿಕ ಸಹಾಯವನ್ನು ಪಡದು: ಉಳಿಸಿಕೊಳ್ಳು ವ ಹಣದಿಂದ ಶಸ್ತಾಸ ಗಳನ್ನು ಕೊಳ್ಳುತ್ತದೆ. ಹೀಗೆ « ಅಮೇರಿಕ ಪರಿಣಾಮದಲ್ಲಿ-ಭಾರತದ ಎರುದ್ಧ ಪಾಕಿಸ್ತಾ- ನಕ್ಕೂ ಪಾಕಿಸ್ತಾನದ ವಿರುದ್ಧ ಭಾರತಕ್ಕೂ ಶಸ್ತ್ರಾಸ್ತ್ರ: ಪೂಕ್ಕಿ ಸಿದಂತಾಗುತ್ತದೆ. ಇದೇನೂ ರಾಷ್ಟ್ರ ಸಗ ಸಂರಕ್ಷಣೆ, ಕಮು ನಿಜಂದ ಏರುದ್ಧ ಚ] ಶಾಂತಿ ರಕ್ಷಣೆಗಳ ಬಗ್ಗೆ ಇಡುವ ಜಾಣತನದ ಹೆಜ್ಜೆಯಲ್ಲ. ನೆಹಕೂರ ನಂತರ ಭಾರತದಲ್ಲಿ ಅತ್ಯಂತ ಪ್ರಭಾವ ಶಾಲಿಗಳಾಗಿರುವ ವಿನೋಬಾ ಭಾವೆ ಯವರು "ಪಾಕಿಸ್ತಾನವು ಪ್ರತಿವರ್ಷ ಸನಿಷ್ಠ ೧೦೦ ಕೋಟಿ ರೂಪಾಯಿಗಳನ್ನು ಸೈನ್ಯಕ್ಕಾಗಿ ವೆಚ್ಚ ಮಾಡುತ್ತದೆ. ಭಾರತವು ಅದರ ಮೂರು ಪಟ್ಟು ವೆಚ್ಚ ಮಾಡುತ್ತದೆ. ಪ್ರತಿವರ್ಷ ೪೦೦ ಕೋಟಿ ರೂಪಾಯಿಗಳನ್ನು ಸೈನ್ಯಕ್ಕಾಗಿ ವೆಚ ಮಾಡುವುದೆಂದರೆ: ಅತಿಯಾಗಿ ಹೋಯಿತು. ನಮ್ಮ ಬಲ ಮತ್ತು ಎಡಗೈ ಏರಡೂ ಶಸ್ತ್ರ ಸಜಿ ! ತವಾಗಿರುವುದು ನನಗೆ" ತುಂಬ ನೇದ ಯನ್ನುಂಟು : ಮಾಡುತ್ತದೆ ” : ಎನ್ನುತ್ತಾರೆ. ಅವರ ದೃಷ್ಟಿಯಲ್ಲಿ ಭಾರತ : ,ಮತ್ತು. ಪಾಕಿ ಸ್ತಾನಗಳ ಸೈನ್ಯಗಳು ಒಂದೇ ದೇಹದ ಏರಡು ಸೈಗಳಿದ್ದ ಂತೆ. “ಇಡೀ ಜಗತ್ತೆ ಒಂದಾಗುವ ಸ್ಥಿತಿ ಯಲ್ಲಿದೆ ಆದ್ದರಿಂದ ಭಾರತ ಪಾಕಿಸ್ತಾ ನಗಳು ಒಬ ಬೇಕು. ಇತ್ತೀಚಿನ ಮಹಾಪೂರ ಗಳಲ್ಲಿ ನಮ್ಮ ನದಿಗಳು ಕೋಟಿಗಟ್ಟಲೆ ರೂಪಾಯಿಗಳ . ನಾಟುಗಳನ್ನು . ಪಾಕಿಸ್ತಾನ ಕ್ಕೊಯ್ದವು. ನದಿಗಳು, ಪರ್ವತಗಳು, ಮಹಾ ಪೂರಗಳು ಎಲ್ಲವೂ “ ಒಂದಾಗಿರಿ' ಎಂಬ ಸಂದೇಶವನ್ನು ನಮಗೆ ಈಯುತ್ತಿವೆ” ಎಂದು ಅವರು ಹೇಳಿದ್ದಾ ರೆ. ಭಾವೆಯವರೇನೂ ಕಲ್ಪನೆಯ ಮಾತುಗಳನ್ನು ಆಡಲಿಲ್ಲ. ಅವರ ಸ ಸೂಚನೆಯಲ್ಲಿ ವ್ಯಾವಹಾರಿಕ ರಾಜಕಾರಣ ಕಾಣಿಸುತ್ತಿದೆ. “ಬಂಧು ರಾಷ್ಟ್ರಗ ಳಾದ ಪಾಕಿಸ್ತಾನ ಮತ್ತು ಭಾರತಗಳ ಒಕ್ಕೂಟ ವೊಂದೇ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿ ಬಲ್ಲದು. ಬರೆದೂ ಆಡಳಿತ ದೃಷ್ಟಿಯಲ್ಲಿ ಜ್ರ ಕಸ್ತೂರಿ, ಎಪ್ರಿಲ್‌ ೧೯೬೧ ಬೇರೆ. ಬೇರೆಯಾಗಿರಲಿ. : ಆದರೆ ಸಂರಕ್ಷಣೆ, ವಿದೇಶ ವ್ಯವಹಾರ ಮತ್ತು ಸಾರಿಗೆ ಸಂಪರ್ಕ- ಈ ಮೂರು ವಿಚಾರಗಳು ಉಭಯತರಿಗೂ ಸಾಮಾನ್ಯವಾಗಿರಲಿ,” ಇದು ವಿನೋಬಾಜಿಯ ವರ ಹೇಳಿಕೆ. ಪಾಕಿಸ್ತಾನದ ಜನ್ಮದಾತರಾದ ಜನ್ನಾರವರು ಪಶ್ಚಿಮ ಮತ್ತು ಪೂರೃಪಾಕಿಸ್ತಾನಗಳಿಗೆ ಭಾರ ತದ ನಡುವಿನಿಂದ ನೇರ ಹಾದಿ ಬೇಕೆಂದು ವ್ಯರ್ಥ ಬಡಿದಾಡಿದರು. ಭಾರತ-ಪಾಕಿಸ್ತಾನಗಳ ಒಕ್ಕೂಟವಾದಲ್ಲಿ ಒಂದೇಕೆ, ಇಂಥ ಹಲವು ಮಾರ್ಗಗಳು ತೆಕೆಯುವವು. ಭಾರತ-ಪಾಕಿಸ್ತಾನಗಳೆರಡೂ ತಮ್ಮ ಉತ್ಪ ನ್ನದಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟನ್ನು ಸೈನ್ಯಕ್ಕಾಗಿ ವೆಚ್ಚ ಮಾಡುತ್ತಿವೆ. ಚೀನದ ಆಕ್ರಮಣ ಜರು ಗುವ ಪೂರ್ವದಲ್ಲಿ ಇವೆರಡೂ ಸೈನ್ಶಗಳು ಒಂದರ ಮೇಲೊಂದು ಕಾವಲಾಗಿದ್ದವು. ಕಾಶ್ಮೀರ ಅಥವಾ ಇನ್ನಾವುದಾದಕೊಂದು ನೆವದಿಂದ ಎದುರು ಪಕ್ಷ ಆಕ್ರಮಣ ಮಾಡಬಯಸುತ್ತದೆ ಎಂದು ಎರಡೂ ಹೇಳುತ್ತವೆ. ಇವು ಕೇವಲ ಕಲ್ಪನೆಯ ಭಯಗಳಾಗಿರಬೇಕು. ಇಲ್ಲವೆ ಏರಡೂ ದೇಶಗಳು ಹೀಗೆಯೆ ಇರುವವರೆಗೆ ಅಳಿಯಲಾರದ ಭಯಗಳಾಗಿರಬೇಕು. ದೇಶದ ವಿಭಜನೆಯನ್ನು ಕುರಿತು ಪಶ್ಚಾತ್ತಾಪ ಪಡುವವರುಭಾವೆಯವರೊಬ್ಬರೇಅಲ್ಲ. ಸ್ವತಂತ್ರ ಪಕ್ಷದ ಸೆಂಸ್ನಾಪಕರಾದ ಶ್ರಿ. ಸಿ. ರಾಜಗೋಪಾ ಲಾಚಾರಿಯವರೂ ಹಾಗೆಯೆ ಹೇಳುತ್ತಾರೆ. ನೆಹರೂ ಸ್ವತಃ ಒಕ್ಕೂಟದ ವಿಚಾರವನ್ನು ಸಮರ್ಥಿಸುತ್ತಾರೆ. “ನೊಯಾರ್ಸ ಜೈಮ್ಸ್‌' ಪತ್ರಿಕೆಯ ೧೯೫೭, ಮಾರ್ಚ್‌ ೨ ರ ಸಂಚಿಕೆ ಯಲ್ಲಿ ಅವರು ಸಾಯರಸ್‌ ಎಲ್‌. ಸೂಲ್‌ ಬರ್ಜರರಿಗೆ ಇತ್ತಿದ್ದ ಸಂದೇಶದಲ್ಲಿ “ಸಂಯುಕ್ತ ಸಂರಕ್ಷಣೆಯ ವ್ಯವಸ್ಥೆ ನಮಗಿರಬೇಕು ಎಂದು ಇಪ್ಪತ್ತು ವರ್ಷಗಳ ಹಿಂದೆ ನಾನು ಹೇಳಬಹು ದಾಗಿತ್ತು. ಆದರೆ ಈಗ ಆ ಮಾತೆತ್ತಿದರೆ ನಾವು ತಮಗಿಂತಲೂ ದೊಡ್ಡ ರಾಷ್ಟ್ರದವರಾದುದರಿಂದ ಪಾಕಿಸ್ತಾನ ದಿಗಿಲಿನಿಂದಲೇ ಆ ಪ್ರಶ್ನೆಯನ್ನು ನೋಡುತ್ತದೆ. : ಆದಕೆ ನಿಜವಾಗಿಯೆಂದಕೆ ಪರ ಸ್ಪರರ ಸ್ವಾತಂತ್ರ್ಯವನ್ನು ಕಾಯ್ದುಕೊಂಡು ಈ ರೀತಿ. ಒಂದಾಗುವುದೇ ನಮ್ಮ ಮುಂದಿರುವ ಯೋಗ್ಯ ಹಾದಿಯಾಗಿದೆ.” ಎಂದಿದ್ದರು. ಸಂರಕ್ಷಣೆ, ಸಾರಿಗೆ ಮತ್ತು ವಿದೇಶಧೋರಣ ಗಳನ್ನು ಒಟ್ಟಾಗಿ ಮಾಡಿಕೊಳ್ಳುವುದೇನೂ ತೋರಿಕೆಗೆ. ಅನಿಸುವಷ್ಟು ಸಠಿಣವಾಗಿಲ್ಲ. ಮಹಾತ್ಮಾ ಗಾಂಧಿಯವರು. ೧೯೪೨ ರಕ್ಲಿ ನನ್ನೊಡನೆ, “ ನಿಜ ಜೀವನದಲ್ಲಿ ನಮ್ಮನ್ನು ಎರಡು ರಾಷ್ಟ್ರಗಳಾಗಿ ಪ್ರತ್ಯೇಕಿಸುವುದು ಸಾಧ್ಯ ವಿಲ್ಲ. ನಾವು ಎರಡು ರಾಷ್ಟ್ರಗಳಲ್ಲ. ತನ್ನ ಕುಲದ ಹಿಂದಿನ ಇತಿಹಾಸವನ್ನು ನೋಡಿದರೆ ಪ್ರತಿಯೊಬ್ಬ ಮುಸಲ್ಮಾನನಿಗೂ ಹಿಂದೂ ಹೆಸ' ರಿದ್ದುದು ಸಂಡುಬಂದೀತು. ಪ್ರತಿಯೊಬ್ಬ ಮುಸಲ್ಮಾನನೂ ಇಸ್ಲಾಂಧರ್ಮವನ್ನು ಸ್ವೀಕರಿ ಸಿರುವ ಹಿಂದು” ಎಂದಿದ್ದರು. ಧರ್ಮವು ಭೇದವನ್ನು ಕಲ್ಪಿಸುತ್ತದೆ ಎಂಬುದು ನಿಜ. ಹಿಂದು ಮುಸಲ್ಮಾನರು ಪರಸ್ಪರರಲ್ಲಿ ಊಟ ಮಾಡುವುದಿಲ್ಲ. ಲಗ್ನಮಾಡಿಕೊಳ್ಳುವುದಿಲ್ಲ. ಆದರೆ ಬ್ರಿಟಿಶರ ಕಾಲದಲ್ಲಿ ಭಾರತದ ಸೈನ್ಯ ದಲ್ಲಿದ್ದ ಹಿಂದು, ಶೀಖ ಮತ್ತು ಮುಸಲ್ಮಾ ನರು ಒಂದೇ ಮೇಜಿನ ಬಳಿ ಕುಳಿತು ಒಂದೇ ಬಗೆಯ ಆಹಾರವನ್ನು ತಿನ್ನುತ್ತಿದ್ದರು. ಅವರು ಒಟ್ಟಾಗಿ ಶಿಕ್ಷಣ ಪಡೆದು ಒಟ್ಟಾಗಿ ತಾದುತ್ತಿ ದ್ಡರು. ಅಷ್ಟೇಕೆ. ವಿಭಜನೆಯ ನಂತರವೂ ಕಾಶ್ಮೀರದಲ್ಲಿ ಸಂಯುಕ್ತ ರಾಷ್ಟ್ರ ಸಂಘವು ಯುದ್ಧ ವಿರಾಮವನ್ನು ಸಾಧಿಸಿದಾಗ ಭಾರತ ಮತ್ತು ಪಾಕಿಸ್ತಾನ ಸೈನ್ಯಗಳ ಮುಖ್ಯಸ್ಥರು ಹಳೆಯ ಸ್ನೇಹಿತರಂತೆ ಭೆಟ್ಟಿಯಾದರು. ಭಾರತದ ವಿಭಜನೆ ಅನಗತ್ಯವಾದ ಶಸ್ತ್ರ ಕ್ರಿಯೆಯಾ”ಗಿತ್ತು. ಗಾಂಧೀಜಿ ಮರಣ ಪರ್ಕಂ ತವೂ ಅದನ್ನು ವಿರೋಧಿಸಿದರು. ಪಾಕಿಸ್ತಾನ ಹುಟ್ಟುವ ಮೊದಲು ಸದ್ಯದ ೂಪದಲ್ಲಿ ಪಾಕಿಸ್ತಾನ ಅವ್ಯವಹಾರ್ಯ ಮತ್ತು ಗೆದ್ದಲು ಹಿಡಿದದ್ದು ಎಂದು ಜಿನ್ನಾ ಹೇಳಿದರು. ಆದರೆ ಪಾಕಿಸ್ತಾನ ಬೇಕಾದರೆ ಪಂಜಾಬ ಬಂಗಾಲಗಳನ್ನು ತುಂಡು ಮಾಡದೆ ಸಾಧ್ಯ ಎಲ್ಲ ಎಂದಾಗ ಜಿನ್ನಾ ಒಪ್ಪಿದರು. ಪರಸು! ಸಹಸ್ರಾರು ಜನರ ರಕ್ತ ಹರಿಯಿತು. ಈ ಗಾಯ ಪಸಿಚಯಿ ಇದೆ. ಭಾರತ-ಪಾಕಿಸ್ತಾ ನಗಳಲ್ಲಿಯ ಅರಹೊಟ್ಛಿ ಸ ಬದಕುವ ಲಕ್ಷಗಟ್ಟ ಜೆ. ಜನ ನಿತ್ಯವೂ ಕ ವಿಭಜನೆಯ ಪ್ರಾ ಯಶ್ಚಿ ತ್ತವನ್ನು 1] ತ್ತಾರೆ. ಸ್ಟಾ ತಂತ್ರ, ಪೂರ್ವ ದಲ್ಲಿ ಈಗ ಪಾಕಿಸಾ ನೆ ದಲ್ಲಿರುವ ಪ್ರದೆ ಸೇಶಗಳು "ಸಖಬನ್ನು ಜೆಳೆಯುತ್ತಿ ದು, ಭಾರತದ ಪ ದೇಶದಲ್ಲಿ ಈಗ ಇರುವ ಗಿರಣಿಗಳು ಗದ ಸರಕುಗಳನ್ನು ತಯಾ ರಿಸುತಿ ತಿದ್ದವು. ಮುಂದೆ ವಿಭಜನೆಯ ನಂತರ ಭಾರತ ಸಣಬು ಬೆಳೆಯತೊಡಗಿತು. ಪಾಕಿ ಸ್ತಾನ ಗಿರಣಿಗಳನ್ನು ಕಟ್ಟಿತು. ಹೀಗೆ ಮಾಡಿ ಕೊಳ್ಳು ವ ಆರ್ಥಿಕ ಬಲ ಇಬ್ಬರಿಗೂ ಇಲ್ಲ. ಭಾರತದಲ್ಲಿ ಅಗ್ಗ ವಾಗಿ ಸಿಗುವ ಕಚ್ಚಾ ಸಾಮಗ್ರಿ, ಗಾಗಿ ಪಾಕಿಸ್ತಾ ಗ ದೂರ ದೂರದ ಗೇಶಗಳಿನೆ ಹೋಗುತ್ತದೆ. ಭಾರತದಲ್ಲಿ ಹುಟ್ಟು ವ ನದಿಗಳ ನೀರನ್ನು ಪಾಕಿಸ್ತಾನ ಆವಲುಟಿಸಿದೆ ತ್ತ ಭಾರತದ ಜೀವನ ಮಟ ವನ್ನು ರಿಸುವುದೇ ಅತ್ಯ ತ ಪ್ರಯಾಸದ ಹ ದ್ಧಾಗ ಹೊಸ ಸ ಅನಾನುಕೂಂತೆಗಳನ್ನು ಹುಟ್ಟ ಕಸಿಕೊಂಡಿರುವ ಈ ವಿಭಕ್ತ ರಾಷ್ಟ್ರ ಗಳ ಜೀವನ ಮಟ ವನ್ನೇರಿಸುವುದು ಇನ್ನೆಷ ಷ್ಟು ಕ ವಾಗಿರಬೇಡ। ಭಾರತ-ಪಾತಿಸ್ತಾ ನಗಳೆರಡೂ ಒಕ್ಕಲುತನದ ದೇಶಗಳಾಗಿದ್ದ ರೂ ಚಂತ ಭಾರತ ಆಹಾರ ಮುಖ್ಯತಃ ಅಲ್ಲಿ ಆಹಾ ಉತ್ಪಾದನೆ ಕ ಯನ್ನು ಬಹಳ ಮಟ್ಟಿ ಗೆ `ಹೆಚಿ ಸಿಕೊಂಡಿದ್ದ. ರೂ "3 ಜನ ಸಂಖ್ಯೆಯೂ ಸ್ಯಾ ಏರುತಿ ತ್ರಿರುವುದ ಭಾರತ-ಪಾಕಿಸ್ತಾನಗಳ ಒಕ್ಕೂಟ ೭ ರಿಂದ ಸ್ಥಿತಿ ಯಥಾಸ್ಥಿತಿ ಆಗಿದೆ... ಅಮೇರಿಕ ದಲ್ಲಿ ಭಾರತದ ರಾಯಿಭಾರಿಗಳಾಗಿರುವ ಶ್ರೀ. ಛಗಲಾರು ಭಾರತದಲ್ಲಿ ಜನ ಸಂಖ್ಯೆಯ ನಿಯಂ ತ,ಣವಾಗುವುದೇ ಮುಖ್ಯ ಸಮಸ್ಯೆ ಓಂದಿದ್ದಾಕೆ. ಹಿತ ಪಾಕಿಸ್ತಾನದ ಅಧ್ಯಕ್ಷ ಅಯೂಬಖಾನರು ಏರು ತ್ತಿರುವ ಪಾಕಿಸ್ತಾನದ. ಜನಸಂಖ್ಯೆ ದೊಡ್ಡ ಸಮಸ್ಯೆ ಯಾಗಿದೆ ಎಂದಿದ್ದಾರೆ. ತ ಪಾಕಿಸ್ತಾ ನಗಳ ಒಕ್ಕೂಟ ಇನ್ನಿಷ್ಟು ತಲೆನೋವಿಗೆ ಕಾರಣವಾದೀತು ಎನ್ನಬಹುದು. ಶ್ರ ತಲೆನೋವೆನ್ನು ವುದು ತೋರಿಕೆಯದು ಅಷ್ಟೆ. ಗಳು 7 ಮಂತ ಬೇರೆ ಬೇರೆ ರಾಷ್ಟ್ರ ಗಳಾಗಿ ಸ್ವತಂತ್ರ ಆಡಳಿತ ನಡೆಸುವ 4 ಟು ಎದುರು. ಪರ್ಯತಪ್ರಾಯವಾದ ಸಮಸೆ [ಗಳುಳಿದೇ ಉಳಿಯುವವು.. ಆದಕೆ ಟ್‌ ಸೈನ್ಯಗಳು, ಎರಡು ಬಗೆಯ ವಿದೇಶ ಧೋರಣ, ನಿರರ್ಥಕ ಹಗೆಯಿಂದ ಪ ಪರಸ್ಪರ ಹೋರಾಡುವ ಆರ್ಥಿಕ ವ ವಸ್ಥೆ, ಪ್ರತ್ಯೇಕ ಪ್ರತ್ಯೇಕವಾದ ಸಾರಿಗೆ ಸರ್ಕ ವ್ಯವಸ್ಥೆ ಇವುಗಳಿಗಾಗಿ ಆಗುವ ಅನಾವಶ್ಯಕ ವೆಚ' ಇಲ್ಲದಂತಾಗುವುದು. ಈಗ ಹತ್ತು ಹನ್ನೆರಡು ವರ್ಷಗಳಿಂದಲೂ ತಲೆತಿನ್ನುವ.. ಕಾಶ್ಮೀರ ಸಮಸ್ಯೆಯೂ ಇಲ್ಲದಂತಾದೀತು. ಕಾಶ್ಮೀರವು ಶ್ರ ಒಕ್ಳೂ ಟದ ಮೂರನೆಯ ಸದಸ ನಾಗಿರು ಜಾ! ಸ್ವಾಯತ್ತ ಕಾಶಿ (ರವು' ಬಡಿದಾ ಡುವ ಭಾರತ ಫಾಕಿಸ್ಟಾ ನಗಳಿಗೆ ರಣರಂಗ ವಾಗುವಂತಿದ್ದ ರೂ ಅವೆರಡೂ ದೃಷ್ಟಿಯಿಂದ ಸಸ್ಯ ಕಾಶ್ಮಿ (ರವು ಏರ: ಡನ್ನೂ ಒಂದುಗೂಡಿಸು ವ ಸೇತುವೆಯಾದೀತು. ಮತ್ತು ಈ ಬಗೆಯ ಒಕ್ಳೂ ಟ ೧೯೪೭ ರಲ್ಲಿ ಭಾರತವನ್ನು ವಿಭಜಿಸಿದ 4 ರಾಜಕಾ ರಣವನ್ನು ತಿದಿ ತು. ಎರಡೂ ಕಡೆಗಳ ಅನೇಕ ರಿಗೆ ವಿಭಜನೆಯಿಂದಾಗಿ ಆಗುವುದೆಂದು ತಿಳಿದಿದ್ದ ಲಾಭಗಳು ಮ ಶಗಜಲವಾಗಿದ್ದ ವು ಎಂದು ಈಗ ಗೊತ್ತಾ ಗಿದೆ. ತ "ಔಜೃಷ್ಟಾ ಇಷ್ಟು ಪರಸ್ಪರ ಹಿತ ಖಾಂಯಯ ದುರ್ಗಂಧವನ್ನು ಕಾಲೇಟಿಸಿಂದ ತೊಲಗಿಸಿರಿ | ಅದರೊಂದಿಗೆ ದಿನವಿಡೀ ಹಂತಕ್ಷಯವನ್ನು ಇದಿರಿಸಿರಿ ? ವಿಕೆಂದರೆ : ಕಾಲ್ಗೇಟ್‌ ಡೆಂಟಿಲ್‌ ಕ್ರೀಮ್‌ನೊಂದಿಗೆ ಒ 85ರಷ್ಟು ಕ್ರಿಮಿಗಳು ನಾಶಫಾಗುತ್ತವೆ. ಊಟವಾದೊಡನೆ ಕಾಲ್ಗೇಓನಿಂದ ಹಲ್ಲುಜ್ಜುವುದರಿಂದ ದೆಂತ- ಮಂಜನಗಳ ಇತಿಹಾಸದಲ್ಲೇ ಹಿಂದೆಂದೂ ಆಗದಷ್ಟು ಆಧಿಕ ಜನರ ದಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟಲು ಗಳಲ್ಲಿ ಬಾಯಿಯ ದುರ್ಗಂಧವು ಕೂಡಲೇ ಿವಾರಿಸಲ್ಪಡುತ್ತದೆ. ಈ ಎರಡು ಪ್ರಮಾಣಗಳನ್ನು ಕಾಲ್ಗೆ. ಟ್‌ ವೈಜ್ಞಾನಿಕ ಪರೀ- ಶ್ಷೆಗಳ ಮುಖನ ಸಿದ್ಧಗೊಳಿಸಿರುತ್ತದೆ. ಕಾಲ್ಗೇಟಗೆ ಮಾತ್ರ ಈ ಪ್ರಮಾಣವಿದೆ! ಊಟವಾದ ಮೇಲೆ ಬರೇ ಬಾಯಿ ಮುಕ್ಕಳಿಸುವುದರಿಂದ ಪ್ರಯೋಜನವಾಗಲಾರದು-ಪ್ರತಿ ಊಟದ ಮೇಲೆ ತಪ್ಪದೆ ನಿಮ್ಮ ಹಲ್ಲುಗಳನ್ನು ಕಾಲ್ಗೇಓನಿಂದೆ ಉಜ್ಜಿರಿ. ಇದೆರ ಪ್ರಬಲವಾ ಸಂದು ಸಂದುಗಳಿಗೆ ಒಳನುಗ್ಗುವ ನೊರೆಯು ಅಗೋಚರವಾದ ಹಲ್ಲುಗಳ ನಡುವಿನ ಸಂದುಗಳಿಗೆ ಹೊಕ್ಕಿ, ನಿಮ್ಮ ಬಾಯಿಯ ದುರ್ಗಂಧಕ್ಕೂ, ಹಲ್ಲುಗಳ ಕ್ಷಯಿಸುವಿಕೆಗೂ ಕಾರಣವಾದ ಆ ಗೊಳಿಸುವುದು. ಮಕ್ಕಳಿಗೆ ಕಾಲ್ಗೇಟನಿಂದ ಹಲ್ಲುಜ್ಜು ವುದೆಂಡರೆ 'ತುಂಬಾ ಪ್ರೀತಿ, ದೀರ್ಫಕಾಲ ಉಳಿಯುವ ಅದರ ನೆಚ್ಚಿನ ಫೆಪಂ್‌ಮಿಂಟ್‌ ಸ್ವಾದವು ಇದರಲ್ಲಿ ಕೂಡಿರುತ್ತದೆ. ನಿಮಗೆ ಹಲ್ಲುಪುಡಿ ಹೆಚ್ಚು ಇಷ್ಟವಾಗಿದ್ದರೆ ಈ ಎಲ್ಲಾ ಪ್ರಯೋಜನಗಳನ್ನು ಕಾಲ್ಗೇಟ್‌ ಟೂತ್‌ ಪೌಡರ್‌ರಿಂದಲೂ ಪಡೆಯಿಂ.. ಒಂದು ಡಬ್ಬಿ ಹಲವು.ತಿಂಗಳುಗಳವರೆಗೆ ಸಾಕಾಗುವುದು. ಕಾಲ್ಗೇಓನಿಂದ ತಪ್ಪದೆ ಹಲ್ಲುಜ್ಜು ವುದರಿಂದೆ ರ್ರಿ: ಬಾಯಿಯ ದುರ್ಗಂಧವು ನಿವಾರಿಸಲ್ಪಡುತ್ತದೆ ರ್ಳಿ' ದಂತಶ್ಷಯವನ್ನು ವಿರೋಧಿಸಲಾಗುವುದು ೪” ಹಲ್ಲುಗಳು ಪರಿಶುಭ್ರವಾಗಿ ಉಳಿಯುವವು ೫ 151೨೨೦ ಬಾಯಿಯ ದುರ್ಗಂಧವನ್ನು ನಿವಾರಿಸಲು ಮತ್ತು ಹಲ್ಲುಗಳು ಶುಭ,ನಾಗಿರಲು... ಹೆಚ್ಚಿಗೆ ಜನರು ಆವಾ ಪಕ್ಕಾ ದಾವ "ಕಗ ಸಾಹಾ ದೆ ಹಾ ಪ್ರಸಂಚದ ಇನ್ನಿತರ ಡೆಂಟಲ್‌ ಕ್ರೀಮ್‌ಗಳಿಗಿಂತ ಅಧಿಕವಾಗಿ ಕಾಲ್ಗೇಟನ್ನೇ ಕೊಂಡುಕೊಳ್ಳುತ್ತಾರೆ ಕೊಳೆಯುತ್ತಿರುವ ಆಹಾರ ಕಣಗಳನ್ನು ನಿವಾರಿಸಿ. ಸ್ವಚ್ಛ- ತ ಹೆಲ್ಲುಜ್ಜುವುದರಿಂದೆ ಬಾಯಿಯಲ್ಲಿ ದುರ್ಗಂಧವನ್ನುಂಟು .: ಮಾಡುವ ಹಾಗೂ ಹಲ್ಲುಗಳನ್ನು ಶ್ಷಯಿಸುವ ಶೇಕಡ ಸಾಧ್ಯವಾಗುತ್ತದೆ. ಇದಲ್ಲದೆ.ಕಾಲ್ಲೇಓನಿಂದ 10ರಲ್ಲಿ? ಸಂದರ್ಭ ಹಪಿಷರ್ಟ್ಯಾ .. ದ್ವರು. ಹರಿಜನರು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಇವರ ಜೀವನ ಸವೆದಿದೆ ಪದ್ಮಶ್ರೀ ಸರದಾರ ವೀರನಗೌಡರು ಡೆ ()ರದಾರ ವೀರನಗೌಡ ಪಾಟೀಲರು “ ಸರ ದಾರ” ರಾದದ್ದು ೧೯೩೦ ರಲ್ಲಿ ಹಿರೇಕೆರೂರಿನ ಕರನಿರಾಕರಣ "ಸಮರದಲ್ಲಿ. ಆ ಸತ್ಯಾಗ್ರ ಹದ ಯೋಜಕರು, ಗತ್ತುಗಾರರು, ಜಯಾ ಹು : ಬಲ್ಲವೂ ಅವರಾಗಿದ್ದರು. ಅದನ್ನವರು ಬಾರ್ಕೋಲಿ ಸತ್ಯಾಗ್ರ ಹದ ಮಾದರಿಯ ಮಕ್ಕ ಯೋಜಿಸಿ ಆ ಸತ್ಯಾಗ್ರಹವನ್ನು ಪ್ರತ್ಯಕ್ಷವಾಗಿ . ಅಭ್ಯಸಿಸಲು ಅವರು ಬಾರ್ಡೊ(ಲಿ ಗತ ದ ಗಳಿಗೆ ಹೋಗಿದ್ದರು. ಆ ಐತಿಹಾಸಿಕ ಸಮರ ನ ಯಶಸ್ವಿಯಾಗಲು ಮೂರು ಮುಖ್ಯ ಕಾರಣಗಳಿ ಟೈ 'ಡ 5.2 ೯ ಹ ಆಚಾರ್ಯ ದ್ಮುದನ್ನವರು ಮನಗಂಡರು. ಒಂದು ಕೈತರಿಗಿದ್ದ ನಿಜವಾದ ಕಷ್ಟ, ಎರಡು, ನೆರೆಯಲ್ಲೇ ಇದ್ದ ಒಂದು ದೇಶಿ ಸಂಸ್ಥಾನ; ಮೂರು, ಬಿಗಿಯಾದ ಸಂಘಟನೆ. ಮೊದಲೆರಡು ಅವಶ್ಯಕತೆಗಳು ಹಿರೇಕೆರೂರು ತಾಲೂಕಿನಲ್ಲಿದ್ದವು. ಮೂರನೆಯ ದನ್ನೂ ವೀರನಗೌಡರು ಒದಗಿಸಿದರು. ಅದ ಅವರ ಹುಟ್ಟು ತಾಲೂಕಾಗಿತ್ತು; ಸರದಾರ ಪಟೀಲರಂತೆ ಅವರು ಸ ಸ್ವ ತ ಕೈತ ವರ್ಗದಿಂದಲೇ ಉದ್ಭ ವಿಸಿದವರಾಗಿದ್ದ ಕ್ಸ ಸೇನಾಪತಿಯಲ್ಲಿರ ಚೀತಾ ನಿಷ್ಕೆ,ನಾಯತತ್ತ್ಯ,ಸ ಸ್ವಾಕ್ಛತ್ಕಾಗ ಅವರ - ೧೦ ಲ್ಲಿತ್ತು. ಪರಿಣಾಮವಾಗಿ ಸರಕಾರಕ್ಕೆ ಕಂದಾಯ ದಲ್ಲಿ ರೂಪಾಯಿಗೆ ಒಂದಾಣೆಯಷ್ಟು ವಸೂಲು ಮಾಡುವುದಾಗಲಿಲ್ಲ, ಕೊನೆಗೆ ಹಚ್ಚು ಭಾಗ ಕಂದಾಯವನ್ನು ಸರಕಾರ ಮಾಫಿ ಮಾಡಬೇಕಾ ಯಿತು. ವೀರನಗೌಡರು ಕರ್ನಾಟಕದ ಸರದಾರ ಕಿಂದು ಖ್ಯಾತರಾದರು. ಆದರೆ ವೀರನಗೌಡ ಪಾಟೀಲರ ಹೆಸರು ಚಿರಸ್ಥಾಯಿಯಾಗುವುದಾದರೆ ಅದು ಈ ಸರ ದಾರಿಕೆಯಿಂದಲ್ಲ. ಅದು ಆ-ಸರದಾರ ಸಹಜ ವಾದ ಹೃದಯವಂತಿಕೆಗೋಸ್ಕರವಾಗಿ. ಹರಿ ಜನರ ಹಕ್ಕುಗಳಿಗಾಗಿ ಅವರು ಕೈಕೊಂಡ ಹೋರಾಟ, ಅವರ ದುಃಖಶಮನಕ್ಕಾಗಿ ಅವರು ಮಾಡಿದ ಪರಿಶ್ರಮ; ಅನಾಥ ಮಕ್ಕಳಿ ಗಾಗಿ, ಮಹಿಳೆಯರಿಗಾಗಿ - ಅವರು ನಡೆಸಿದ ಕಾರ್ಯ, ಮಹಿಳಾ ಶಿಕ್ಷಣದಲ್ಲಿ ಅವರು ತಪಿಸಿದ ". ತಪಸ್ಸು--- ಇವು ಸಾವಿರಾರು ಹೆಂಗಸರು--- ಮಕ್ಕಳ ಹೃದಯದಲ್ಲಿ ಶಾಶ್ವತವಾಗಿ ಅವ ರನ್ನು ನಿಲ್ಲಿಸಿವೆ. ಅವರಿಗೆ “ ಪದ್ಮಶ್ರಿ” ಬಿರುದು ಬಂದದ್ದು ಇದಕ್ಕಾಗಿಯೆ.... ಮತ್ತು ತಮ್ಮ ಸರದಾರಿಕೆಗಿಂತಲೂ ತಮ್ಮೀ ದಯಾಧರ್ಮಕ್ಕೆ ದೊರೆತ ಪೆರಸ್ಕಾರ ಅವರ ಹೃದಯಕ್ಕೆ ಹತ್ತಿರ ವಾದುದೆಂದು ನನಗೆ ಅವರೊಡನೆ ಮಾತಾಡುತ್ತಿ ದ್ಹಾಗ ಅನಿಸಿತು. ಅವರ ಸಾಮಾಜಕ ತೈಕ್ಷಣಿಕ ಕಾರ್ಯದ ಮುಖ್ಯ ಸಾಧನವಾದ ಹುಬ್ಬಳ್ಳಿಯ ಸ್ಟ ಎದ್ಯಾ ಪೀಠದ ಚಟುವಟಿಕೆಗಳು, ಅವು ಗಳ ವಿಸ್ತರಣೆಗಾಗಿ ಅವರ ತಲೆಯಲ್ಲಿರುವ ವಿವಿಧ ಯೋಜನೆಗಳನ್ನು ನಿವರಿಸುತ್ತಿ ರುವಾಗ ವಾರ್ಧಕ್ಕದಿಂದ ಕಂತಿದ ಅವರ ಕಣ್ಣುಗಳಲ್ಲಿ ಕಾಂತಿ ಮಿನುಗುತ್ತದೆ. ವೀರನಗೌಡ ಪಾಟೀಲರು : ಧಾರವಾಡ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕಚವಿ ಗ್ರಾ 'ಮದಲ್ಲಿ ೧೮೮೯ ಎಪ್ರಿಲ್‌ ೧೦ ರಂದು ಹುಟ್ಟಿ ಗ ತಜಿ ನೀರಬಸನ ಸ ಗೌಡರು ಗ್ರಾ ಜೆ ಪಟೀಲರು. ಹಳ್ಳಿಯ ಶಾಲೆಯಲ್ಲಿ ಶಿಕ್ಷಣ ಪಡದ ಕಸ್ತೂರಿ, ಎಪ್ರಿಲ್‌ ೧೯೬೧ ಮೇಲೆ ಮಗನು ಕಣ್ಣೆದುರಿಂದ ಮರೆಯಾಗುವು ದನ್ನು ಸಹಿಸದ ತಂದೆ ಅವರನ್ನು ಉಚ್ಚೆ ಶಿಕ್ಷಣಕ್ಕೆ ಕಳಿಸಲೊಪ್ಪಲಿಲ್ಲ. ೧೯೦೨ ರಲ್ಲಿ ತಂದೆ ತೀರಿದ ಮೇಲೆಯೆ ಅವರು ಮಾಧ್ಯಮಿಕ ಶಾಲೆ ಕಂಡದ್ದು. ಸವಣೂರು, ಧಾರವಾಡ, ಬೆಳಗಾವಿಗಳಲ್ಲಿ ಬಂಧುಬಾಂಥವರ ಮನೆಯಲ್ಲಿದ್ದುಕೊಂಡು, ಕೆಲ ವೇಳೆ ಅವರಲ್ಲಿ ಕೆಲಸ ಮಾಡಿ ಮೆಟ್ರಿಕ್‌ ಆದಾಗ ಅವರಿಗೆ ೨೨ ವರ್ಷವಾಗಿ ಹೋಗಿತ್ತು. ಪುಣೆಯ ಫರ್ಗುಸನ್‌ ಕಾಲೇಜಿನಲ್ಲಿ ಅಭ್ಯಾಸ ಮುಂದುವರಿಸಿ ೧೯೧೬ ರಲ್ಲಿ ಬಿ. ಎಜಿ. (ಕೃಷಿ) ಪದವೀಧರರಾದ ಅವರಿಗೆ ತಮ್ಮ ತಾಲೂಕಿನ ಪ್ರಪ್ರಥಮ ಪದವೀಧರನೆಂದು ತಾಲೂಕಿನ ಜನ ಬಂಗಾರದ ಪದಕವನ್ನಿತ್ತರು. “ನೀವು ಪ್ರಥಮ ವರ್ಗದಲ್ಲಿ ತೇರ್ಗಡೆಯಾ ಗುತ್ತ ಬಂದಿರಾ?” ಎಂದು ನಾನು ಕೇಳಿದೆ. “ ಇಲ್ಲ, ಯಾವಾಗಲೂ ಮೂರನೇ ವರ್ಗ ದಲ್ಲೇ. ಆದರೆ ನೋಡಿರಿ, ಒಮ್ಮೆ ಬ್ಯಾರಿಸ್ಟರ್‌ ಜಯಕರರು ಕಾಲೇಜಿನ ಸಭೆಯಲ್ಲಿ ಭಾಷಣಕ್ಕೆ ಬಂದಾಗ ಒಂದು ಮಾತು ಹೇಳಿದ್ದ ರು: ಫಸ್ಟ್‌ ಚ ಕ್ಲಾಸ್‌, ಸೆಕೆಂಡ್‌ ಕ್ಲಾಸ್‌ ವಿದಾ ರ್ಥಿಗಳಿ'ದ ನಾವು ಏನನ್ನೂ ನಿರೀಕ್ಷಿಸಲು ಸಾಧ್ಯ ಎಲ್ಲ. ಅವರು ಯಾವುದೋ ನೌಕರಿಯಲ್ಲಿ ಜಸ. ಮುಳುಗಿ ಮಾಯವಾಗಿ ಹೋಗುವಳು. ಸಮಾಜಕ್ಕೇನಾ ದರೂ ಕೆಲಸ ಆಗಬೇಕಾದಕೆ ಥರ್ಡ್‌ ಕ್ಲಾಸಿ ನವರಿಂದಲೇ. ಏನಿಲ್ಲೆಂದರೂ ವೀರನಗೌಡರ ವಿಷಯದಲ್ಲಿ ಜಯಕಕರ ಮಾತು ಸತ್ಯವಾಯಿತು. ಡೆಕ್ಕನ್‌ ಎಜುಕೇಶನ್‌ ಸೊಸೈಟಿಯ ಸದಸ ಸ್ಕರ ತ್ಯಾಗ ಮಯ ಸೇವೆ ಗೌಡರ ಮನಸಿನ ಮೇಲೆ ತುಂಬ ಪರಿಣಾಮ ಮಾಡಿತ್ತು. ರಾಷ್ಟ್ರೀಯತೆಯ ಕೇಂದ್ರವಾದ ಪುಣೆಯಲ್ಲಿ ಅವರು ಆಗಲೇ ದೇಶ ಹಿತದ ಅರಿವು ಹೊಂದಿದ್ದರು. ಅದು ಬ್ರಾಹ್ಮಣೇ ತರರಲ್ಲಿ ಜಾಗೃತಿ ಉದಯಿಸುತ್ತಿದ್ದ ಕಾಲ, ಅದರ ಪರಿಣಾಮವೂ ವೀರನಗೌಡರ ಮೇಲೆ ಪದ್ಮಶ್ರೀ ಸರದಾರ ನೀರನಗೌಡರು ೧೧ ಆಗದಿರಲಿಲ್ಲ. ಹಿಂದುಳಿದ ತಮ್ಮ ಸಮಾಜಕ್ಕೆ ವಿದ್ಯೆಯೇ ತಾರಕ ಮಂತ್ರವೆಂದು ತೋರಿ ಅವರು ತಾವೂ ಶಿಕ್ಷಕರಾಗಲು ನಿರ್ಧರಿಸಿದರು. ಬಿ. ಎಜಿ. ಆಗಿ ಮರಳಿದವರು ಬೆಳಗಾವಿಯಲ್ಲಿ ಕರ್ನಾಟಕ ಲಿಂಗಾಯತ ಎಜುಕೇಶನ್‌ ಸೊಸ ಟಿಯ ನಿರ್ಮಾಣದಲ್ಲಿ ಸಹಕರಿಸಿ ಅವರು ಅದರ ಸಂಸ್ಥಾಪಕ ಸದಸ್ಯರೂ ಹಲಕಾಲ ಅದರ ಕಾರ್ಯ ದರ್ಶಿಗಳೂ ಆಗಿದ್ದರು. ಪ್ರಾಧ್ಯಾಪಕತ್ವಕ್ಕೆ ಅರ್ಹತೆ ಬರಲೆಂದು ಅವರು ಬಿ. ಎಸ್‌ಸಿ..ಯೂ ಆದರು. ೧೪ ವರ್ಷಕಾಲ ಆ ಸಂಸ್ಥೆಯ ಗಿಲ ಗಂಚಿ ಅರಟಾಳ ಹೈಸ್ಕೂಲಿನಲ್ಲಿ ವಿಜ್ಞಾನ ಶಿಕ್ಷಕ ರಾಗಿದ್ದು ಅವರು ಕೊನೆಗೆ ಗಾಂಧೀಜಿಯ ಚಳ ವಳಿಯಿಂದ ಆಕೃಷ್ಟರಾಗಿ ರಾಜೀನಾಮೆಯಿತ್ತಾಗ ಹೆಡ್ಮಾಸ್ತರ ಪದದಲ್ಲಿದ್ದರು. ಬ್ರಿಟಿಶ್‌ ಸರಕಾರದೊಡನೆ ಸಹಕರಿಸಿ ಹೆಚ್ಚು ನೌಕರಿಗಳನ್ನು ಬ್ರಾ ಹ್ಮಣೇತರರಿಗೆ ದೊರಕಿಸಿ ಕೊಡುವ ಮೂಲಕ ಸಮಾಜದ ಉತ್ಕರ್ಷ ಸಾಧಿಸಬಹುದೆಂದು ಬಲವಾಗಿ ನಂಬಿದ್ದ ಅಂದಿನ ಲಿಂಗವಂತ ಮುಂದಾಳುಗಳಿಂದ ತಮ್ಮ ಸಮಾಜ ವಿಮುಖಗೊಳಿಸಿ ಕಾಂಗ್ರೆಸ್ಸಿನ ಸ್ವಾತಂತ್ರ ಚಳವಳಿಯತ್ತ ಆಕರ್ಷಿಸಿದ ಯಶಸ್ಸು ಖಂಡಿತ ವಾಗಿ ಶ್ರೀ ವೀರನಗಾಡರಿಗೆ ಸೇರಬೇಕು. ತಮ್ಮ ಸಮಾಜದ ಮೇಲೆ ಅವರಿಗೆ ವ್ರೀತಿ ಯಿದ್ದರೂ ಅವರು ಎಂದೂ ಜಾತೀಯವಾದಿ ಗಳಾಗಿರಲಿಲ್ಲ. ರಾಷ್ಟ್ರೀಯತೆ ಅವರನ್ನು ಆಕರ್ಷಿ ಸಿತ್ತು. ಅವರ ಮೊದಲನೇ ಹೆಂಡತಿಯ ಕಡೆ ಯವರು (ಅವರು ೧೯೧೮ ರಲ್ಲಿ ಮದುವೆಯಾಗಿ ದ್ವರು) ಯಾವುದಾದರೂ ಸರಕಾರಿ ನೌಕರಿ ಹಿಡಿ ದರೆ ಹೆಣ್ಣು ಕೊಡುತ್ತೇವೆ ಎಂದು ಸೂಚಿಸಿದಾಗ ಆ ಕರಾರಿನ ಮೇಲೆ ಮದುವೆಯೆ ಬೇಡವೆದಿ ದ್ಮರು. ನೌಕರಿಯ ಅನೇಕ ಅವಕಾಶಗಳನ್ನ ವರು ನಿರ್ಧಾರದಿಂದ ನಿರಾಕರಿಸುತ್ತ ಬಂದಿ ದ್ಮರು, ಗಾಂಧೀಜಿಯ ಪ್ರಭಾವಕ್ಕೊಳಗಾಗಿ ಖಾದಿ ಧರಿಸತೊಡಗಿದ್ದ ರು. ಡಿ ಸ ಜ್ಞ .ಂ ಒಂದು ಸಲ ಬೆಳಗಾವಿಯ ಆಗಿನ ಕಲೆಕ್ಟರ್‌ ಕೆ, ಎಲ್‌. ಇ. ಸೊಸೈಟಿಗೆ ಭೆಟ್ಟಿ ಕೊಟ್ಟಾಗ ವೀರನಗೌಡರು. ಧರಿಸಿದ ಖಾದಿ - ಸೂಟನ್ನು ಕೆಕ್ಕರಗಣ್ಣಿನಿಂದ, ಶಿಷ್ಟಾಚಾರವನ್ನೆಲ್ಲ ಮರೆತು, ದಿಟ್ಟಿಸಿದ್ದು. ವೀರನಗೌಡರನ್ನು ಸಂಪೂರ್ಣ ನಿರ್ಧಾರಕ್ಕೆ ತಂದಿತು. ಸ್ವರಾಜ್ಯವಿಲ್ಲದೆ ಇಂಥ ಸಂಸ್ಥೆ ಗಳು ಹೆಚ್ಚು ಒಳ್ಳೆಯದನ್ನು ಮಾಡಲಾರ ವೆಂದು ಸ್ವಾಭಿಮಾನಿಗಳಾದ ಅವರಿಗೆ ತೋರಿತು. ಅವರು *ೆ. ಎಲ. ಇ. ಸೊಸೈಟಿಗೆ ರಾಜೀ ನಾಮೆಯಿತ್ತು ಕಾಂಗ್ರೆಸ್‌ ಸೇರಿದರು. ೧೯೩೦ ರಲ್ಲಿ ಅವರು ಹೊಸಮನಿ ಸಿದ್ಧಪ್ಪನವರ ಅಧ್ಯಕ್ಷತೆ ಯಲ್ಲಿ ಒಂದು ಬ್ರಾಹ್ಮಣೇತರ ಪರಿಷತ್ತು ಕರಿದು ಕಾಂಗ್ರೆಸ್‌ ಸೇರುವ ಗೊತ್ತುವಳಿಯನ್ನು ಒಮ್ಮತ ದಿಂದ ಪಾಸು ಮಾಡಿಸಿಕೊಂಡರು. ಇದು ಬ್ರಿಟಿಶ ಸರಕಾರಕ್ಕೊಂದು ಬರಸಿಡಿಲೇ ಆಗಿತ್ತು. ಬ್ರಾಹ್ಮಣೇತರರ ಬೆಂಬಲ ತಮಗಿರು ವಾಗ ಕಾಂಗ್ರೆಸ್ಸಿನ ಚಳವಳಿ ಈ ಪ್ರದೇಶದಲ್ಲಿ ತಮಗೇನೂ ಮಾಡಲಾರದೆಂದು ಬಗೆದಿದ್ದ ಅವ ರಿಗೆ ಈಗ ತೀರ ನಿರಾತೆಯಾಯಿತು. ವೀರನಗೌಡರು ಅದರ ಬೆಲೆಯನ್ನೂ ತೆರ ಬೇಕಾಯಿತು. ಹಿರೇಕೆರೂರಿನ ಕರನಿರಾಕರಣೆ ಯಲ್ಲಿ ಅವರ ಬಂಧನವಾಗದಿದ್ದರೂ ಅವರ ಮನೆ ಜಪ್ತಿಯಾಯಿತು. ೧೯೩೨ ರಲ್ಲಿ ಅವರನ್ನು ಮೊದಲು ಸ್ಥಾನಬದ್ಧತೆಯಲ್ಲಿಟ್ಟು ಆಮೇಲೆ ಕರಾರು ಹಾಕಿ ಬಿಡುಗಡೆ ಮಾಡಿದರೂ ಇವರು ಕರಾರು ಮುರಿದದ್ದರಿಂದ ೧೫ ತಿಂಗಳ ಶಿಕ್ಷೆ ಯಾಗಿ ಹಿಂಡಲಗಿಯ ಸೆರೆಮನೆಯಲ್ಲಿ ಮೂರನೇ ವರ್ಗದಲ್ಲಿ ಇಡಲ್ಪಟ್ಟಿರು. ೧೯೪೦ರ ಅವರು ವೈಯಕ್ತಿಕ ಸತ್ಯಾಗ್ರಹದಲ್ಲಿ ಮತ್ತೆ ಸೆಕೆ ಮನೆ ಕಂಡರು. ೧೯೪೨ ರಲ್ಲಿ ಕೆಲಕಾಲ ಭೂಗತ ಚಳವಳಿ ನಡೆಸಿ ಎರಡೂವಕೆ ವರ್ಷ ಶಿಕ್ಲೆಗೊಳ ಗಾದರು. ೧೯೩೨ ರ ಅವರ ಸೆರೆಮನೆ ವಾಸ ಅವರನ್ನು ಬಲು ಕಠೋರ ಪರೀಕ್ಷೆಗೆ ಒಳಪಡಿಸಿತು. ತಿ ಕಸ್ತೂರಿ, ಎಪ್ರಿಲ್‌ ೧೯೬೧ ಮೂರನೇ ವರ್ಗದ ಕೈದಿಯಾಗಿದ್ದುದೇ ಅವರಿಗೆ ಸಾಕಷ್ಟು ಕಿರುಕುಳದಾಯಕವಾಗಿತ್ತು. ಕೈದಿ ಗಳನ್ನು ಸಂಘಟಿಸಿ ಅಧಿಕಾರಿಗಳನ್ನು ಎದುರಿ ಸುವ “ರಿಂಗ್‌ ಲೀಡರ್‌” ಎಂದು ಬೇಕೆ ಅವ ರನ್ನು ಪ್ರತ್ಯೇಕಿಸಿ ಇಡಲಾಗಿತ್ತು. ಅವರ ಭೆಟ್ಟಿಗೆ ಬಂದವರನ್ನು ಸರಳುಗಳಾಚೆಗೆ ನಿಲ್ಲಿಸಿ ಮಾತಾಡ ಹೇಳುತ್ತಿದ್ದರು. ಇದು ತಮ್ಮ ಸ್ವಾಭಿಮಾನಕ್ಕೆ ಈಕುಂದೆಂದು ವೀರನಗೌಡರು ದೂರದ ಶಾಂತಿ ರಿಕೇತನದಿಂದ ತಮ್ಮನ್ನು ಕಾಣ ಬಂದ ವ್ರೀತಿಯ ಮಗಳನ್ನು (ಲೀಲಾವತಿ) ಕೂಡ ಕಾಣಲು ನಿರಾಕರಿಸಿದರು. ಶಿಕ್ಷೆಯ ಅವಧಿ ತೀರಿದ ನಂತರವೂ ಅವರಿ ಗಾಗಿದ್ದ ೩೦೦ ರೂಪಾಯಿಯ ದಂಡ ಕೊಡಲು ನಿರಾಕರಿಸಿದ್ದರಿಂದ ವೀರನಗೌಡರ ಬಿಡುಗಡೆ ಯಾಗಲಿಲ್ಲ. ಆಗ ನಾಟಕಗಳಲ್ಲಿ ಮಾತ್ರ ನಡೆಯು ವಂಥ ಒಂದು ಘಟನೆ ಅವರ ಜೀವನದಲ್ಲಿ ಒದ ಗಿತು. ಅವರ ಹೆಂಡತಿ ನಾಗಮ್ಮನವರು ತೀವ್ರ ಅಸ್ವಸ್ಥದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಆಪ ಕೇಶನ್‌ಗಾಗಿ ಕಾಯುತ್ತಿದ್ದಾರೆಂದು ವಾರ್ತೆ ಬಂತು. ಅದರ ಬೆನ್ನಿಗೇ ಶಾಂತಿಠಿಕೇತನ ದಲ್ಲಿದ್ದ ಅವರ ಮಗಳು ಟೈಫಾಯ್ಡ್‌ ಆಗಿ ಬದುಕು ಸಾವುಗಳ ನಡುವೆ ತೂಗಾಡುತ್ತಿದ್ದಾ ಳೆಂದು ತಂತಿ ಬಂತು. ದಂಡ ತೆತ್ತರೆ ಬಿಟ್ಟೀ ವೆಂದು ಸರಕಾರದವರು; ಆದದ್ದಾಗಲಿ ಸತ್ಯಾ ಗ್ರಹ ಧರ್ಮ ಬಿಡೆನೆಂದು ಗೌಡರು. ಈ ತಿಕ್ಕಾ ಟದ ಸುದ್ದಿ ವಿಶ್ವಕವಿ ರವೀಂದ್ರರಿಗೆ ತಿಳಿದೊಡನೆ ಅವರು *ೆರಳಿ ವೈಸರಾಯರಿಗೂ ಮುಂಬಯಿ ಗವರ್ನರರಿಗೂ ಪ್ರತಿಭಟನೆಯ ತಂತಿಗಳನ್ನು ಕಳಿಸಿದ ಫಲವಾಗಿ ತಾತ್ಪೂರ್ತಿಕವಾಗಿ ವೀರನ ಗೌಡರ ಬಿಡುಗಡೆಯಾಯಿತು. ಅವರು ಬಂಗಾ ಲಕ್ಕೆ ಹೋದರು. ಕಲಕತ್ತೆಯ ಆಸ್ಪತ್ರೆಯಲ್ಲಿ ಅವರ ಮಗಳು ಮರಳಿ ಮರಳಿ ಮರುಕಳಿಸುವ ಟೈಫಾಯ್ಕಿನಿಂದ ಸಾವಿನ ದವಡೆ ಸೇರಿ ಅದೇ ಹಿಂದಿರುಗುವಂತಿದ್ದಾಗ ಸರಕಾರ ವೀರನ ಗೌಡ ರಿಗೆ ಮತ್ತೆ ಸೆರೆಮನೆಯಲ್ಲಿ ಹಾಜರಾಗಲು ಆಜ್ಞೆ ಕಳಿಸಿತು. ಮಗಳನ್ನು ಬಡೋದೆಗೆ ಕರೆದೊಯ್ದು ಪರಿಚಿತರೊಬ್ಬರಲ್ಲಿ ಬಿಡಬೇಕೆಂದರೆ. ಗಾಡಿ ಖರ್ಚಿಗೂ ಕೈಯಲ್ಲಿ ಬಿಡಿ ಕಾಸಿಲ್ಲದೆ ಅವರು ಅಪ್ರ ತಿಭರಾದರು. ಮಿತ್ರರಿಗೆ ಕಳಿಸಿದ ತಂತಿಗಳು ವಿಫಲವಾಗಿದ್ದವು. ಮುಂಗಾಣದಿದ್ದ ಗೌಡರಿಗೆ ಆಗ ಒಬ್ಬ ಅನಿಮಿತ್ತ ಬಾಂಧವಕೊಟ್ಟಿ ೫೬ ರೂ. ಅವರನ್ನು ಈ ಭಯಾನಕ ಸಂಕಟದಿಂದ ಉಳಿ ಸಿತು. “ದೇವರು ನಂಬಿದವರ ಕ್ಳೈ ಬಿಡುವುದಿಲ್ಲ” ಎಂದು ವೀರನಗೌಡರು ಈಗಲೂ ಈ ಫಘಟಿನೆ ಯನ್ನು ಭಾವನಾಪೂರ್ವಕ ವರ್ಣಿಸುತ್ತಿರುತ್ತಾರೆ. ವೀರನಗೌಡರ ;,ಹರಿಜನ ಕಾರ್ಯ ಗಾಂಧೀಜಿ ಆ ಪ್ರಶ್ನೆ ಎತ್ತಿಕೊಳ್ಳುವುದಕ್ಕಿಂತ ಎಷ್ಟೋ ಮೊದಲೇ ಪ್ರಾರಂಭವಾಗಿತ್ತೆಂದು ಅನೇಕರಿಗೆ ಗೊತ್ತಿರಲಿಲ್ಲ. ಬಹುಶಃ ೧೯೨೪ ರಲ್ಲಿರಬೇಕು. ಗಿಲಗಂಚಿ. ಅರಟಾಳ ಹೈಸ್ಕೂಲಿನಲ್ಲಿ ಒಂದು ಕ್ಲಾಸಿನಲ್ಲಿ ಮೋರೆ ಒಣಗಿಸಿಕೊಂಡು ಪ್ರತ್ಯೇಕ ವಾಗಿ ಕುಳಿತಿದ್ದ ಒಬ್ಬ ಹುಡುಗ ಅವರ ಗಮನ ಸೆಳೆದ. ಅವರು ಅವನ ಬಳಿ ಹೋಗಿ ಏಕೆ, ಬೇರೆ ಕುಳಿತಿದ್ದಿ ಎಂದು ವಿಚಾರಿಸಿದಾಗ ಆತ ಅಸ್ಪೃಶ್ಯ ಎಂದು ತಿಳಿಯಿತು. ವೀರನಗೌಡರು ಅವನನ್ನು ವ್ರ(ತಿಯಿಂದ ಮುಟ್ಟಿದರು. ಹುಡುಗ ಅಂದಿನಿಂದ ಅವರಿಗೆ ಅತಿ ಕೃತಜ್ಞನಾದ. . ಈ ಘಟನೆಯಿಂದ ಹರಿಜನರ, ವಿಶೇಷವಾಗಿ ಯಾರೂ ಸೇರಿಸಿ ಕೊಳ್ರಲೊಲ್ಲದ ಹರಿಜನ ವಿದ್ಯಾರ್ಥಿಗಳ ಕಷ್ಟ ಗಳ ಪರಿಚಯ ಅವರಿಗಾಗಿ ೧೯೨೮ ರಲ್ಲಿ ಅವರು ಹರಿಜನ ಬೋರ್ಡಿಂಗ್‌ ಒಂದನ್ನು ಬೆಳಗಾಂವಿ ಯಲ್ಲಿ ಸ್ಥಾಪಿಸಿದರು. ಇದು ಕರ್ನಾಟಕದಲ್ಲೇ ಪ್ರಥಮ ಹರಿಜನ ವಿದ್ಯಾರ್ಥಿ ಗೃಹವಾಗಿತ್ತು. ಈ ಚಟುವಟಿಕೆಗಳಿಂದ ಅವರು ಸ್ವಜನರಲ್ಲೂ ಒಂದು ಬಗೆಯ ಅಸ್ಪೃಶ್ಯರೇ ಆದರು. ತಾಯಿ ಕೂಡ ಅವರಿಗೆ ಬುದ್ಧಿ ಹೇಳಬಂದರು. ವೀರನ ಗೌಡರು ಯಾವುದಕ್ಕೂ ಅಂಜಲಿಲ್ಲ. ೧೯೩೩ ರಲ್ಲಿ ಸೆಕೆಮನೆಯಿಂದ . ಬಿಡುಗಡೆ ಪದ್ಮ ಶ್ರೀ ಸರದಾರ ನೀರನಗೌಡರು ಯಾದೊಡನೆ ಗಾಂಧೀಜಿ ಅವರನ್ನು ಕರ್ನಾಟಕ ಹರಿಜನ ಸೇವಕ ಸಂಘದ ಅಧ್ಯಕ್ಷರಾಗಲು ಫ್ರೇಳಿ ಕೊಂಡರು ಒಂಭತ್ತು ವಠ್ಚ ಆ ಪದದಲ್ಲಿ ಉಳಿದ ಅವರು ಅತ್ಯಂತ ರಭಸದಿಂದ ಹರಿಜನ ಸೇವೆ ಮಾಡಿದರು... ಆಗ ಸಂಘವು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಸ್ಥಾಪಿಸಿದ ಹುಡುಗರ ಎಂಟು, ಹುಡುಗಿಯರ ಒಂದು ಧರ್ಮಾರ್ಥ ಹರಿಜನ ವಿದ್ಯಾರ್ಥಿ/ಗೃಹಗಳು ಇಂದಿಗೂ ಕೆಲಸ ಮಾಡುತ್ತಿವೆ. ಅವರು, ಮತ್ತು ಹತ್ತಿಪ್ಪತ್ತು ಹರಿಜನ ಬಾಲಿಕೆಯರೊಡನೆ ಕರ್ನಾಟಕದಲ್ಲೆಲ್ಲ ಬಿರುಗಾಳಿ... ಸಂಚಾರ ಸೆಕೊಂಡರು. *ೆರೆ ಕುಂಟಿಗಳು ಗುಡಿ ಗುಂಡಾ ರಗಳು ಹರಿಜನರಿಗಾಗಿ ತೆರವಾದವು. ಕರ್ನಾ- ಟಕದ ಪ್ರಾಚೀನ ದೇವಾಲಯವಾದ ಬನವಾ ಸಿಯ ಮಧುಕೇಶ್ವರ ದೇವಾಲಯದೆದುರು ಅವರು ಕೈಕೊಂಡ ಸತ್ಯಾಗ್ರಹದ ಫಲವಾಗಿ ಅದು ಹರಿಜನರಿಗೆ ಮುಕ್ತವಾಯಿತು. ಹರಿ ಜನರು ಲಿಂಗವನ್ನು 'ಮುಟ್ಟಿ ಪೂಜಿಸಿ ಬಂದರು. ಬ್ರಾಹ್ಮ ಣರ ದೇವಾಲಯಗಳ ಮೇಲೇ ಇವರ ಕಣ್ಣು ಎಂದು ಅದರ ಪೂಜಾರಿಗಳು ಗೊಣಗಿದ್ದನ್ನು ಕೇಳಿ ವೀರನಗೌಡರು ವೀರಶೈವರ ಪ್ರಧಾನ ದೇವಸ್ಥಾ ನವಾದ ಉಳುವಿಯ ಚೆನ್ನಬಸವೇಶ್ವರ ದೇವಾಲಯಕ್ಕೆ ದೌಡು ಒಯ್ದರು. “ ಹೊರಗೆ ಸಾವಿರಾರು ಜನ ನೆರೆದಿದ್ದರು. ಮೊಕ್ತೇಸರರು ದೇವಾಲಯದ ಬಾಗಿಲು ಹಾಕಿ ಅಡ್ಡ ನಿಂತಿ ದ್ವರು. ಪ್ರವೇಶಕ್ಕಾಗಿ ಬಂದ ನಮ್ಮನ್ನವರು ಪುಸ ಲಾಯಿಸಿದರು, ಹೆದರಿಸಿದರು. ಪೋಲೀಸರನ್ನೂ ತೋರಿಸಿದರು. ಲೆಕ್ಕಿಸದೆ ನಾವು ಮುನ್ನುಗ್ಗಿ ದೆವು. ಕೊನೆಗೆ " ಚೆನ್ನಬಸವೇಶ್ವರಾ, ನೀನೇ ನೋ- ಡಿಕೋ' ಎಂದು ಬಾಗಿಲು ತೆಕೆದು ಕೊಟ್ಟರು.” ಎಂದು ವೀರನಗೌಡರು ಆ ಘಟನೆಯನ್ನು ನೆನೆದುಕೊಳ್ಳುತ್ತಾರೆ. ಅನಂತರ ದೇವಾಂಗ ದವರ ಪ್ರಮುಖ ಸ್ಥಾನವಾದ ಬಾದಾಮಿಯ ಬನ ಶಂಕರಿಯೂ ಹರಿಜನರಿಗೆ ಬಾಗಿಲು ತೆಕೆದಳು ಹೆಂಡತಿ ನಾಗಮ್ಮ ೧೩ ಶ್ರೀಮತಿ ನಾಗಮ್ಮ ನವರು ವೀರನಗೌಡರು ಒಂದು ವಿಷಯದಲ್ಲಿ ತುಂಬ ಸುದ್ಧೆವಿಗಳು. ಅವರ ಎರಡನೆಯ ಪತ್ನಿ ( ಮೊದ ಲಿನವರು ಮದುವೆಯಾಗಿ ೧೮ ತಿಂಗಳಲ್ಲೆ ತೀರಿ ಕೊಂಡಿದ್ದರು.) ವಾಸ್ತವಿಕಾರ್ಥದಲ್ಲಿ ಅವರ ಜೀವನ ಸಂಗಾತಿಯಾಗಿದ್ದಾರೆ. ಶ್ರೀಮತಿ ನಾಗಮ್ಮನವರು ಉಚ್ಚ ಶಿಕ್ಷಣ ಪಡೆದ ಮಹಿಳೆ ಯಲ್ಲ. ಆದರೆ ವೀರನಗೌಡರ ಸಾಮಾಜಕ, ರಾಜಕೀಯ ಕಾರ್ಯಗಳಲ್ಲೂ ಅವರೊಡನೆ ಸಹ ಕರಿಸಿದ ನಾಗಮ್ಮನವರು ಕರ್ನಾಟಕದ ಅಸಾ ಮಾನ್ರ ಮಹಿಳೆಯರಲ್ಲಿ ಒಬ್ಬರೆನಿಸಿದ್ದಾರೆ. ಗಾಂಧೀಜಿ ಕರ್ನಾಟಕದಲ್ಲಿ ಹರಿಜನ ಸಂಚಾರ ಕೈಕೊಂಡಾಗ ನಾಗಮ್ಮನವರ ಕಿವಿಯಲ್ಲಿ ಪಿಸು ಗುಟ್ಟಿದೆ ಒಂದು ಸೂಚನೆಯೆ ಇಂದು ವೀರನ ಗೌಡರ ಸಂಸ್ಥೆ ಗಳ ಬೀಜಾರೋಪಣ ಮಾಡಿತು. " ನೀವು ಒಬ್ಬಿಬ್ಬರು. ಹರಿಜನ ಬಾಲಿಕೆಯರ ನ್ನೇಕೆ ಸಾಕಬಾರದು 1” ಎಂದು ಗಾಂಧೀಜಿ ಕೇಳಿದ್ದರು. ನಾಗಮ್ಮ ತಟ್ಟನೆ ಒಬ್ಬಿದರು. ಇಬ್ಬರು ಅನಾಥ ಹರಿಜನ ಬಾಲಿಕೆಯರು ವೀರನ ಆ ಕಸ್ತೂರಿ, ಎಪ್ರಿಲ್‌ ೧೯೬೧ ಗೌಡರ ದತ್ತಕ ಮಕ್ಕಳಾಗಿ ಔರಸ ಮಕ್ಕಳೊ ಡನೆ ಬದುಕ ತೊಡಗಿದರು. ಅದೇ. ಮುಂಡೆ ಹರಿಜನ ಬಾಲಿಕಾಶ್ರಮವಾಗಿ ೫೦ ಹರಿಜನ ಬಾಲಿಕೆಯರ ಎದೆ ಬುದ್ಧಿಗಳ ಹೊಣೆ ಹೊತ್ತಿತು.' ಅನಂತರ ಅದರ ಚಟುವಟಿಕೆಗಳನ್ನು ಇಡೀ ಸಮಾಜಕ್ಕೆ ವಿಸ್ತರಿಸಿ ಅದಕ್ಕೆ ಪಂಡಿತ ಜವಾಹರಲಾಲರ ಮುಖಾಂತರ ೧೯೫೦ ಡಿಸೆಂ- ಬರಿನಲ್ಲಿ ಮಹಿಳಾ ವಿದ್ಯಾಪೀಕವೆಂದು ಹೆಸರಿಡ ಲಾಯಿತು. ಶ್ರೀ ವೀರನಗೌಡರ ಅಧ್ಯಕ್ಷತೆಯಲ್ಲಿ ಈ ಸಂಸ್ಥೆ ಇಂದು ಹುಬ್ಬಳ್ಳಿಯಲ್ಲಿ ಮಹಿಳಾ ಕಲ್ಯಾಣದ ಅತಿ ಅಸಡ್ಡೆ ಗೊಳಗಾದ ಕ್ಷೇತ್ರಗಳಲ್ಲಿ ಅಮೂಲ್ಯ ಕಾರ್ಯ ಮಾಡಿದೆ. ಅದರ ವಿವಿಧ ಸಂಸ್ಥೆ ಗಳು ಎಂಟಿಕಕೆ ವಿಸ್ತಾರವಾದ ನೆಲೆಯಲ್ಲಿ ಹೆಬ್ಬಿವೆ. ಪ್ರಾಥಮಿಕ ಮಹಿಳಾ ಬ್ರೀನಿಂಗ್‌ ಕಾಲೇಜು ಅನೇಕ ಅನಾಥ ಮಹಿಳೆಯರಿಗೆ ಗೌರವಪೂರ್ಣ ಜೀವನದ ದಾರಿ ತೋರಿಸಿದೆ. ಅದಕ್ಕೆ ಹೊಂದಿದ ಪ್ರಾಥಮಿಕ ಶಾಲೆಯಲ್ಲಿ ೧೮೦ ಹುಡುಗ ಹುಡು ಗಿಯರು ಕಲಿಯುತ್ತಿದ್ದಾರೆ. ಹುಡುಗ ಹುಡುಗಿಯರ ಜೀವನದಲ್ಲಿ ನೈತಿಕ ದೃಷ್ಟಿಯಿಂದ ಅಪಾಯದ ವಯಸ್ಸೆಂದರೆ ಹೈಸ್ಕೂಲು ವಯಸ್ಸು” ಎನ್ನುವ ಶ್ರಿ ಗೌಡರು ಆ ವಯಸ್ಸಿನಲ್ಲಿ ಹುಡುಗಿಯರು ಮಿಶ್ರ ಶಾಲೆಗೆ ಹೋಗುವ ಅಗತ್ಯವನ್ನು ತಪ್ಪಿಸಲು ಸ್ಥಾಏಸಿದ ಹುಡುಗಿಯರ ಹೈಸ್ಕೂಲಿನಿಂದ ೧೯೬೦ ರಲ್ಲಿ ಪ್ರಥಮ ತಂಡವು ಎಸ್‌. ಐಸ್‌. ಸಿ. ಪರೀಕ್ಷೆ ಕೊಟ್ಟಿದೆ. . ೧೯೫೦ ರಲ್ಲಿ ಸಂಸ್ಥೆಯ ಪರವಾಗಿ ಒಂದು ಶಿಶು ವಿಹಾರವೂ ಆಯಿತು. ಮಹಿಳಾ ವಿದ್ಯಾಪೀಠದ ಅಂಗವಾಗಿ ೮೦ ಹುಡುಗಿಯರಿಗೆ: ಆಶ್ರಯವೀಯುವ ಒಂದು ಧಮಾರ್ಥ ಬೋರ್ಡಿಂಗ್‌, ೧೬೦ ಹುಡುಗಿಯರಿ ಗಾಗಿ ಇನ್ನೂಂದು ಬೋರ್ಡಿಂಗ್‌ ಕೂಡ ನಡೆ ಯುತ್ತಿವೆ. ಈಚಿಗೆ ಸ್ಫಾವಿಸಿದ ಹುರುಡ ಹುಡುಗಿಯರ ಮೂಕ ಆಶ್ರಮವು ಆಗಲೆ ೭ ಹುಡುಗಿಯರಿಗೆ ಹೆಣಿಗೆ, ಸಂಗೀತಗಳನ್ನು ಕಲಿಸುತ್ತಿದ್ದು ಬ್ರೇಲ್‌ ಪದ್ಧತಿ ಯಿಂದ ಅಕ್ಷರ ಶಿಕ್ಷಣವನ್ನೂ ಕೊಡುತ್ತಿದೆ.” ಪ್ರಾಯಸ್ಪರಾದ ವಯಸ್ಸು (೨೦-೩೫) ನಿರ್ಗತಿಕ ಮಹಿಳೆಯರಿಗಾಗಿ. ಸಂಸೆಯು : ತರಜೇತಿ ಯೋಜನೆ ಮಾಡಿದೆ. ಇದು ಭಾವಿ ಗ್ರಾಮಸೇವಿಕೆ ಯರನ್ನು ಅಣಿಗೊಳಿಸುತ್ತಿದೆ. ಸಂಗೀತ, ನೃತ್ಯ, ಹೊಲಿಗೆ, ಆಟಿಗೆ ತಯಾರಿಕೆ ವರ್ಗಗಳು ಮಹಿಳೆ ಯರಿಗೆ ಕಲಾಶಿಕ್ಷಣವೀಯುತ್ತಿವೆ. ಎಲ್ಲಕ್ಕೂ ಹೃದಯ ಸ್ಪರ್ಶಿಯಾದುದೆಂದರೆ ಅವರ ಅನಾಥ ಶಿಶು ಸಂರಕ್ಷಣ ಕಾರ್ಯ. ನಾವು ಅವರ ಮುಂದೆ ಮಾತಾಡುತ್ತ ಕುಳಿತಿದ್ದಂತೆ ಒಬ್ಬ ಹುಡುಗಿ ಎರಡು ವರ್ಷದ ಮಗುವೊಂದ- ನ್ನೆತ್ತಿಕೊಂಡು ಬಂದಳು. ಇದು "“ ನಿರ್ಗತಿಕ ಮಗು. ಇದಕ್ಕೆ ಮೋಹನ ಎಂದು ಗಾಂಧೀ ಜಿಯ ನೆನಪಿಗಾಗಿ ಹೆಸರಿಟ್ಟಿದ್ದೇವೆ” ಎಂದರು ಗೌಡರು. ಚೆನ್ನಾಗಿ ತಿಂದುಂಡು ಮ್ಳ ತುಂಬಿದ್ದ ಈ ಗೆಲವು ಮೋರೆಯ ಮಗು ಈ ಆಶ್ರಮದಲ್ಲಿ ಅದಕ್ಕೆ ಮಾತೃಪ್ರೇಮದ ಕೊರತೆಯಾಗುತ್ತಿಲ್ಲ ವೆಂದು ತೋರಿಸಿತು. ಅಷ್ಟರಲ್ಲಿ ಸ್ವತಃ ನಾಗಮ್ಮ ನವರು. ಇನ್ನೊಂದು. ಮಗುವನ್ನೆತ್ತಿಕೊಂಡು ಬಂದರು... " ಇದರ ತಾಯಿ ಇದನ್ನು ಕೊಂದು ಬಿಡಬೇಕೆಂದಿದ್ದಳು..- ಅನೀತಿಯ ಫಲವಾಗಿ- ತ್ತದು. ನಾವು ಪೋಲೀಸ್‌. ನೆರವು ಪಡೆದು ಅದನ್ನುಳಿಸಿದೆವು ` ಎಂದು ಗೌಡರು ಹೇಳಿದರು. ಅದು ಗೌಡರನ್ನು ತುಂಬ ನೆಚ್ಚಿ ಕೊಂಡಿದ್ದಂತೆ ಕಂಡಿತು. [ ಇದನ್ನೆಲ್ಲ ಕಟ್ಟಿ ಮುನ್ನಡೆಸುವುದು ಸುಲಭ ಕಾರ್ಯವಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾ . ರದ ಸಾಲ- ನೆರವುಗಳು ಕಟ್ಟಡಗಳ ರಚನೆ ಮೊದಲಾದವುಗಳಿಗೆ ತೆಲವಂಶ ದೊಳೆತಿವೆ. ಉಳಿದದ್ದಕ್ಕೂ ದೈನಂದಿನ ವೆಚ್ಚಗಳಿಗೂ ಗೌಡರು ಬಹಳ ಕಷ್ಟಪಡಬೇಕಾಗಿದೆ. ನಗರ ದಿಂದ ಸಾರ್ವಜನಿಕ ಸಹಾಯ ವಿಶೇಷವಾಗಿ ಪದ್ಮಶೀ ಸರದಾರ ವೀರನಗಾಡರು ೧೫ ಇಲ್ಲ; ಹಳ್ಳಿಗಳಿಂದ ಯಾರು ಜೋಳ, ಯಾರು ಅಕ್ಕಿ, ಯಾರು ತರಕಾರಿ ಕೊಟ್ಟ ಕಿ ಬಕರಿಸ ಲಾಗುತ್ತದೆ. ಗೌಡರು ಇದಕ್ಕಾಗಿ ಬಳೇ. ಸಂಚೆ- ರಿಸಬೇಕಾಗುತ್ತದೆ. ದೇಶಸೇವೆ ಸದಾ ಅವರನ್ನು ಆಕರ್ಷಿಸಿದೆ ಯಾದರೂ ರಾಜಕಾರಣ ಅವರನ್ನು ಕಡೆಗ- ಣ್ಣಿಂದಲೇ ನೋಡಿದೆ. ದೀರ್ಫಕಾಲ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸದಸ್ಯರಾಗಿದ್ದ ಅವರು ೧೯೩೮-೩೯ ರಲ್ಲಿ 5 ಜಿಲ್ಲಾ ಬೋರ್ಡಿ ನ ಅಧ್ಯಕ್ಷರಾಗಿದ್ದು ಚಳವಳಿ ಪ್ರಾ ರಂಭವಾದಾಗ ರಾಜೀನಾಮೆಯಿತ್ತರು. ೧೯೪೬ ರಿಂದ ಮುಂಬ- ಯಿಯ ಮುಂದೆ ೧೯೫೬ರಲ್ಲಿ ಮೈಸೂರಿನ ವಿಧಾನ ದ್ದರು. ಮಂತ್ರಿಪದಕ್ಕೆ ಅವರ ಸರು ಕೇಳಬರುತ್ತಿ ದ್ಧ ರೂ ಅವರಿಂದದು ತಬ್ಬಿ ತ 1೪ ( ಅವರ ಮಗಳಾದ ಶಿ ಶ್ರೀಮತಿ ಲೀಲಾವತಿ ಮಾಗಡಿಯವರು ಇಂದು ಮೈಸೂರು ರಾಜ್ಯದ ಉಪಮಂತ್ರಿಯಾಗಿದ್ದಾರೆ,) ಸರದಾರ ವೀರನಗೌಡರ ಕ್ಲೇತ್ರ ರಾಜಕೀಯ ತಾ 4... 4 ಎಚ ಲ್ಲ : ಅಲ್ಲವೇ ಅಲ್ಲವೆಂದು ತೋರುತ್ತದೆ. ಈಗ ರಾಜ ಕಾರಣಕ್ಕೆ ಅವರು ಶರಣು ಹೊಡೆದಿದ್ದಾರೆ. ೧೯೫೮ರಲ್ಲಿ ವಿನೋಬಾ ಕರ್ನಾಟಕಕ್ಕೆ ಬಂದಾಗ ತಮ್ಮ ಅಳಿದುಳಿದ ಐದೆಕರೆಯನ್ನು ಭೂದಾನ ವಿತ್ತು ವಿನೋಬಾ-ಶಾಂತಿ ಸೈನಿಕನಾಗಿ ಪ್ರತಿಜ್ಞೆ ಕೈಕೊಂಡು ಅವರು ಸರ್ವಸೇವಾ ಸಂಘಕ್ಕೆ ಸೇರಿದರು. ಮೂರು ಗಂಡು, ನಾಲ್ಕು ಹೆಣ್ಣು ಮಕ್ಕಳ ತಂದೆಯಾದ ೭೩ ವರ್ಷದ ಸರದಾರ ವೀರನ ಗೌಡರು ಇನ್ನೂ ಸೇವೆಯ ಕನಸುಗಳನ್ನು ಕಟ್ಟು ತ್ತಲೇ ಇದ್ದಾರೆ... ಈಗ ಇವರ ತಲೆಯಲ್ಲಿರು- ವುದು ಹಳ್ಳಿಯ ಹುಡುಗಿಯರ ಶಿಕ್ಷಣಕ್ಕೆ ಪ್ರೋತ್ಸಾಹವೀಯುವುದಕ್ಕಾಗಿ ೪೦೦ ವಿದ್ಯಾರ್ಥಿ ನಿಯರ ಹಾಸ್ಟೆಲ್‌ ಒಂದು, ಮಹಿಳಾ (ಗ್ರಾಮ) ವಿಶ್ವವಿದ್ಯಾಲಯ್ಕಇನ್ನೊಂದು. ಈಗಾಗಲೆ ಇದಕ್ಕೆ ಬೇಕಾದ ಯತ್ನಗಳು ನಡೆದಿವೆ. ಇನ್ನೂ ಗಟ್ಟಿ ಯಾಗಿಯೆ ಇರುವ ವೀರನಗೌಡರು ಇವುಗಳನ್ನೂ 1 ಸಾಧಿಸುವಕೆಂದು ನಂಬಿದರೆ ಮೋಸವಾಗದು. * ' ಚುರುಕು ಹುಡುಗರ ಜು ಯೋಗ್ಯ ಸಮಯಕ್ಕೆ ಯೋಗ್ಯ ಸ್ಥ ಳದಲ್ಲಿ ತೋರಿಬರುವದಿಲ್ಲ. ಇದೇ ಕಷ್ಟ ಇ ಮೂರ್ಪರು ಎಲ್ಲವನ್ನೂ ಮಾಡಬಹುದು;-- ಬುದ್ಧಿ ಯನ್ನು ದೊಂದನ್ನು ಮಾತ್ರ ಜಿಟ್ಟು ಡ್ಡ ಪ್ತಿಯಾದ ಮೇಲೂ ತೃಪ್ತಿ ಮತ್ತು ಸಂಪತ್ತೆ ನೆ ಹೇಗೆ *ರೆಯರ್ಶಿಕೂ) ಧ್ಯ ಡ್ಡ ಗೌರವಿಸುವು ಣ್ಣ ಶಾಂತಿಯನ್ಸೀಯದಿರುವುದನ್ನು ಡ್ಡ ಟೆ ನರು ಈಗ ಸಿಗರೇಟ ಸೇದುವುದನ್ನು ಬಟ್ಟಿ ದ್ಧಾರೈ? «ಹೌದೇ. ಅದಕ್ಕೆ ದೃಢನಿರ್ಧಾರ, ಆತ್ಮ ಬಲ ಬೇಕಾಗುತ್ತ ಗ “ಅವೆರಡೂ ನನ ಲ್ಲ 'ನೇಕಾದಷ್ಟಿ ದೆ. ಸಾನ ಮಾಡುವಾಗಲೆಲ್ಲಾ ಹಮಾಮ್‌ ಸಾಖೂನನ್ನೇ ಉಪಯೋಗಿಸಿ ಹಮಾಮಾ್‌ ಕುಟುಂಬದ ಪ್ರತಿಯೊಬ್ಬರ ನೆಚ್ಚಿನ ಸಾಬೂನು .. ಅಲ್ಲದೆ ಇದು ದೀರ್ಥಕಾಲ ಬಳುತ್ತದೆ! ಟಾಟಾ ತಯಾರಿಕೆ 7ಗ1/-7 ೬1! ಜೋಜೋ ಶೀ ಕಿತ್ಸ! ಸಲಮಾನಂಡಾ! ನಂಡ ಗೋಪಿಯ ಕಂಡ! ಕಂಡ ಮುಕುಂಡಾ। ಜೋ ಜೋ!। ನನ್ನ ಗಂಟ್ಸು ಒಣಗಿಹೋತು., .. ನಿಂಗೆ ಆಡಿ, ಆಡಿ, ನಿದ್ದೆ ಮಾತ ಇಲ್ಲ.. ಆಕಮ್ಮ್ಮಾ ಅಲೋದು,. . , ತೊಟ್ಟಿಲು ಬೇಡಾ, ,,. ಆತು .... ನಾನೇ ಒತ್ತಿಕೊಬೇಕಾ, , ಅಬ್ಬಾ ಕಲ್ಲಾ? ಇ ಓ/ 1 ೌ ಬ / (ಓ” ಶ್ರೀಮತಿ ಗೀತಾ ಕುಲಕರ್ಣಿ ಒಟ್ಟು ಜೋಲೊ,. ನಿಂದು? ಅಲ್ಲಾ. . ಇಡೀ ದಿನ ನಾ....ಎತ್ತಿಕೊಂದ್ಲೆ ಅಡಿಗೆ ಆಲು ಮಾ ಬೇಕು? ಬಾಯಿ ತೆಗೆದು ನಗುತ್ತೀಯಾ? ನನ್ನ ಪುತ್ತಾನಿ!,... ನೋದು "ಅವಲಿಗೆ' ಆ- ಪೀಚಿಗೆ ಓಗಜೇಕು, , ನಂಗೆ ಅಡಿಗೆ ಆಗಬೇಕು. ....ನನ್ನ ಆಜ,,,, ಚುಮ್ಮನೆ ಮಕ್ಕೊ ಮಲಿ, ,,,ನಿಂಗೆ ಚಂಡ ಅಂಗಿ ಲುಚಿ ಲುಚಿ ತಿಂದಿ ಮಾತ್ಮೇನೆ ಹೂಂ, ,.. “ವೆಗಾನ- ಸಂಧಾನ” ಕಥಾ ಸಂಗ್ರಹದಿಂದ ೧೭ ( ಪ್ರಕಾಶಕರು: ಲಲಿತ ಸಾಹಿತ್ಯ ಮಾಲ್ಕೆ ಧಾರವಾಡ ) ಕ ಕಸ್ತೂರಿ, ಎಪ್ರಿಲ್‌ ೧೯೬೧ ಪಾಲೂಗದಲೊಲು। ಪವದಿಸಿದವನೆ । ಆಲದ ಎಲೆ ಮಾಲೆ | ಮಲಗಿದ್ದ ಚಿಚುನೆ॥8 ಜೋ ಜೋ॥ . ಒಂದಲ್ಲ, ಎರಡಲ್ಲ, ಹದಿನೆಂಟು ವರುಷ ಗಳ ಬಳಿಕ ಆ ಮನೆಯ ಮೆಟ್ಟಲು ಏರುತ್ತಿರುವ ಶಿವಣ್ಣ ಮಾಸ್ಟ್ರನ್ನು ಒಳಗಡೆ "ತೊಟ್ಟಿಲು ತೂಗು ತ್ತಿರುವ ಹಾಡು ಅಲ್ಲಿಯೇ ತಡೆದು ನಿಲ್ಲಿಸಿತು... ಅವರ ಕಿವಿಗಳಿಗೆ ಅದೇ.. ಆ ಹಿಂದಿನ ಬಾಲ ಭಾಷೆಯ ತೊದಲು ಮಾತಿನ ಮಗುವಿನ ಲಲ್ಲೆ ಮಾತು ಮೈಯೆಲ್ಲ ನವಿರೇಳುವಂತೆ ಮಾಡಿತು. ಅಲ್ಲಿಯ ವಸ್ತುಸ್ಥಿತಿ ಅವರ ಮನಸ್ಸಿನ ತೆರೆಗಳನ್ನು ಬಡಿದೆಬ್ಬಿಸಿತು. ಗೋಡೆಗೆ ಒರಗಿನಿಂತ ಶಿವಣ್ಣ ತಮ್ಮನ್ನು ತಾವೆ ಮರೆತಿದ್ದರು! ಅವರ ಮನಸ್ಸು ತನ್ನ ಬಹಳ ಹಿಂದಿನ ದಿನಗಳನ್ನು .ಮೆಲುಕು ಹಾಕುವುದರಲ್ಲಿ ತೊಡಗಿತ್ತು । ಗಿ ಟ್ಟ ಅಂದು ಶಿವಣ್ಣನ ಜೀವನದಲ್ಲಿ ಹೊಸ ತಾರೆ ಉದಿಸಿತೇನೊ ಎನ್ನುವ ಭ್ರಾಂತಿ; ಅವರನ್ನು ಮರುಳು ಮಾಡಿತ್ತು. ಅವರ ಹೆಚ್ಚಿನ ಸಮಯ ಶಾಲೆಯಲ್ಲಿ ಕಳೆದು ಹೋಗುತ್ತಿತ್ತು. ಮನೆಗೆ ಬಂದರೆ ತಾನು-ತನ್ನಾಕೆ ಪದ್ಮಾ! ಅವರ ಬಾಳು ವೆಯಲ್ಲಿ ಹಗ್ಗಿನ ಸುಳಿವೇ ಇರಲಿಲ್ಲ. ಅವರಾಕೆ ಪದ್ಮಮ್ಮ ಶಾಲೆಯಿಂದ ಅದೇ ಮನೆಗೆ ಬಂದಿದ್ದ ಗಂಡನಿಗೆ ಹೇಳಿದ ಮೊದಲು ಮಾತು, "ಅವರು ಯಾರೊ. . ನನಗೆ ಹೊಸಬರು... ಒಳ್ಳೆಯ ಜನರಂತೆ ಕಂಡರು... ಅವರ ಮಗಳಿಗೆ ನೀವು ಪಾಠ ಹೇಳಬೇಕಂತೆ.” ಶಿವಣ್ಣ ಅದನ್ನು ಅಷ್ಟು ಮನಸ್ಸಿಗೆ ತಂದು ಕೊಂಡಿರಲಿಲ್ಲ. ಊಟ ಮುಗಿಸಿ ಕೈತೊಳೆಯುತ್ತಿರುವಾಗ "ಮತ್ತೆ ಗಂಡನಿಗೆ ಕೇಳುವಂತೆ, “ನೋಡಿ, ಮತ್ತೆ ಅಲ್ಲಿಗೆ ಹೋಗದೆ ಇರಬೇಡಿ..ಆ ಮಗೂನ್ನ ೩ ನೋಡಿದ ಮೇಲೆ ನಿಮಗೂ ಈ ಮನೆಯ ನೆನಪೇ ಆಗಲಾರದು. ,." ಎಂದು ನುಡಿದರು. .ಆ ರಾತ್ರಿಯೆಲ್ಲ ಮಲಗಿದ್ದ ಶಿವಣ್ಣಗೆ ಮಡಬಿಯ ಮಾಡ ಮತ್ತೆ ಮತ್ತೆ ನೆನಏಿಗೆ ಬಂದವು. . ಪಕ್ಕಕ್ಕೆ ಹೊರಳಿ ನೋಡಿದರು... ಪದ್ಮಾ ಗಾಢ ನಿದ್ರೆಯಲ್ಲಿದ್ದಳು. . ಎಷ್ಟು ಆಸೆ ಯಿರಬೇಡ! ಆದರೆ. . ಅದೇಕೆ ನಮ್ಮಾಸೆ ಆಸೆ ಯಾಗಿಯೇ ಉಳಿಯಿತು?..ಆ ದುಃಖವನ್ನು ಏನು ಕೊಟ್ಟರೂ ತುಂಬಿಕೊಳ್ಳಲು ಸಾಧ್ಯವೇ ? ಹಿಂದಿದ್ದ ಚಪಲತೆ ಈಗ ತನ್ನವಳಲ್ಲಿ ಉಳಿದಿಲ್ಲ. .ಬೇಕೆಯವರ ಮಕ್ಕ ಛನ್ನ್ನ ತ್ತ ಕೊಳ್ಳು ವುದರಲ್ಲಿ ಅತೆ ಮನಸ್ಸು ತೃ ಪ್ರಿ ಹೊತ್ತ ಡೆ. ಜಿಕ ಸ್ಕೂಲಿಗೆಂದು ಜಾಕಿ” ಇಲ್ಲಿ ಒಂಟಿಗಳಾಗಿ ದಿನಕಳೆಯುವ ತನ್ನವಳ ಬಗ ತುಂಬ ಕೆಡುಕೆ ನಿಸಿತು.... ಮರುದಿನ ಮತ್ತೆ ಮಡದಿ ಅದೇ ಮಾತನ್ನು ನೆನಪಿಗೆ ತಂದಳು. , ಮಾತಿನಲ್ಲಿ ಒಬ್ಬ ಕೊಂಡರೂ ಶಿವಣ್ಣ ನಲ್ಲಿ ಯಾವ ಬದಲಾವ ಣೆಯೂ ಕಂಡುಬಾರದಂತಿತ್ತು. ಅಂದೇ ಸಂಜೆ ಸ್ಕೂಲಿನಿಂದ ನೇರವಾಗಿ ಹೊಸ ಮನೆಯ ಮೆಟ್ಟಲು ಏರುತ್ತಿದ್ದಂತೆ ಒಳ ಗಿನ ಕೋಣೆಯಿಂದ ಜೋಗುಳ ಹಾಡು, ಜೊತೆ ಜೊತೆಯಲ್ಲಿ, ಮಗುವನ್ನು ಮುದ್ದು ಮಾಡುವ ಮಾತುಗಳೂ ಸೇಳಬಂತು ಶಿವಣ್ಣ ನಿಗೆ ..ಆ ಧ್ವನಿಯಲ್ಲಿರುವ ಇಂಪು ! , , ಮಾತಿನಲ್ಲಿರುವ ಚತುರತೆ । ಇದು ಸಾಲದೂ ಎನ್ನುವಂತೆ, ಒಡತಿ. ಗಾಂಭೀರ್ಯದ ಮಾತೃಭಾವ। --ಲ್ಲ್ಬದೆಲ್ಲವೂ ಒಂದು ಕ್ಷಣ ಶಿವಣ್ಮನನ್ನು ತಬ್ಬಿಬ್ಬಾಗಿ ಮಾಡಿತು. ---ಅಷ್ಟರಲ್ಲಿ ಸ್ವಾಗತಿಸಲು ಬಂದ ಜಾನ ಕಮ್ಮ, ಬಾಗಿಲಲ್ಲೇ ನಿಂತು ನಗುತ್ತ, ಒಳಗಿನ ಮಾತುಗಳನ್ನು ಕೇಳುತ್ತಿರುವ ಶಿವಣ್ಣ ಮಾಸ್ಟ್ರನ್ನು ನೋಡುತ್ತ, "ಫು ಹುಡುಗಿ ಇಡಿಯ ದಿನ ಇದರಲ್ಲೇ ಸಮಯ ಕಳೆಯುತ್ತಾಳೆ. ಸ್ಕೂಲಿಗೂ ಹೋಗೊ ಹ | | ತಿವಣ ಮಾಸ್ಟ್ರು ಫಸ 26 ದಿಲ್ಲ.. ತುಂಬ ಹಟಮಾರಿ.. ತನ್ನ ಮಾತೇ ಆಗ ಬೇಕು. ಅವಳಿಗೆ ಆಟಕ್ಕೆ ಒಂದು ಬೆಕ್ಕಿನಮರಿ ಇದ್ದರಾಯಿತು. ಅದೇ ಅವಳಿಗೊಂದು ಮಗು!” ---ಎಂದರು'ನಗುತ್ತ. “ಏನು? ಬೆಕ್ಕಿನ ಮರಿಯೊಂದಿಗೆ ಆಟವೇ?” ಅಚ್ಚರಿಗೊಂಡು ಕೇಳಿದರು ಶಿವಣ್ಣ. “ಹೂಂ.. ನೋಡಲು ಬನ್ನಿ. ಮತ್ತೆ, ಇಲ್ಲ ವಾದರೆ ನೀವೂ ನಂಬಲಾರಿರಿ.” ಎಾಹೀಗೆನ್ನುತ್ತ ಜಾನಕಮ್ಮ, ಶಿವಣ್ಣ ಮಾಸ್ಟ ಸ್ಫನ್ನು, ೬ ಶಿಷ್ಯಳಾಗುವವಳ ಕೋಣೆ ಯೊಳಕ್ಕೆ ಕರೆದೊಯ್ದ ಟ್‌ ,. ಕೋಣೆಯ ಒಂದು ಮೂಲೆಯಲ್ಲಿ ಆಟದ ಅಡಿಗೆಯ ಪಾತ್ರೆಗಳೆಲ್ಲ ಇದ್ದವು. ಅಡಿಗೆಯ ಸಿದ್ಧ ತೆಯೂ ನಡೆದಂತಿತ್ತು!.. . ಇನ್ನೊ ದು ಮೂಲೆಯಲ್ಲಿ ಪುಟ್ಟ ಮುತ್ತೆ ದೆ ತೊಟ್ಟಿ ಲು ತೂಗುತ್ತ ಹಾಡುತ್ತಿ ತ್ತು ಅದರಲ್ಲಿ ಹಾಯಾಗಿ ಮಲಗಿ ನಿದ್ರಿಸು ತಿತ್ತು, ಒಂದು ಚಿಕ್ಕ ಬಿಳಿಯ ಬ ಮರಿ । ಶಿವಣ್ಣ ಮಾಸ್ಟಿಗೆ ಇದನ್ನು ನೋಡಿ ಹಿಡಿಸ ಲಾರದಷ್ಟು ನಗು ಟಕ ಗಟ್ಟಿ ಯಾಗಿ ನಕ್ಕು ಬಿಟ್ಟರು. ತೋಹಯಲ್ಲಿ ತುಂಬಿದ ನಗುವಿನ ಪ್ರತಿಧ್ದ ನಿ ಹುಡುಗಿಯ ಏಕಾಗ್ರ ಚಿತ್ತಕ್ಕೆ ಭಂಗ ನ ತಿರುಗಿ ಕ್ಕೆ ತನ್ನ ತಾಯಿಯೊಡನೆ ನಿಂತ ಅಪರಿಚಿತಕೊಬ್ಬ ರು। ಉಟ್ಟಿದ್ದ ಪುಟ್ಟ ಸೀಕೆಯ ಸೆರಗಿನಿಂದ ಮುಖ ಮುಚ್ಚಿ ಕೊಂಡಿತು. ಆ ಹುಡುಗಿ! ಶಿವಣ ಮಾಸ್ಟ್ರಿಗೆ ಮಡದಿಯ ಮಾತು ನೆನಪಿಗೆ ಬಂತು ನಿಜ... "ಆ ಮಗುವನ್ನು ನೋಡಿದ ಮೇಲೆ ನಿಮಗೆ ತ ಮನೆಗೆ ಬರುವ ಮನಸ್ಸಾಗದು. , |!” . ಯಾವ ಆಕರ್ಷಣೆ?.... ಆ ಚಂಚಲ ಬೊಗಸೆ ಗಣ್ಣು ಗಳು! ಆ ಚುರುಕಿನ ಹಾವಭಾವ! ನಿಜಕ್ಕೂ "ಶಿವಣ್ಣ ಆ ಕ್ಷಣಕ್ಕೆ ಆ. ಮಗುವಿಗೆ ಮಾರುಹೋದರು. ತಿಳಿಯದೆ ಅವರ ಕಾಲು ಗಳು ಮುಂದಕ್ಕೆ ಮಗುವಿನ ಹತ್ತಿರ ಕುಳಿತು, " ಮಗೂ, ಫಿನ್ನ ಈ ' ಮಗುವಿ' ನ ಹೆಸ ಕೇನು? __-ಎಂದರು, ಅವಳ ತಲೆ ನೇವರಿಸುತ್ತ. ಹುಡುಗಿ ಮುಖದ ಸೆರಗನ್ನು ತೆಗೆದುಬಿಟ್ಟಿತು. ನಾಚಿಕೆ-ಸಂಕೋಚ ಮರೆಯಾಗಿತ್ತು .. ತನ್ನ ಮಗುವನ್ನು “ ಬೆಕ್ಕಿನ ಮರಿ "ಯೆಂದೇ ಎಲ್ಲರೂ ಹಾಸ್ಯ ಮಾಡುವವರು. ಅದರಲ್ಲಿ ಈ ಹೊಸಬರು ಅದನ್ನು ತನ್ನ ಮಗುವೆಂದೇ ಹೆಸರನ್ನು ಕೇಳಿ ದಾಗ ಆ ಹುಡುಗಿ ಉಬ್ಬಿ ಬಿಟ್ಟಿತು. “ ಅದಲ ಹೆಸರು ಚಂಚಲ ಕುಮಾಲಿ.? “ ಮತ್ತೆ ನಿನ್ನ ಹೆಸರು?” “ ನನ್ನದು ಮದುಲಾ. ,” "ಏನು ,.. ಮದುಲಾ ?? ಶಿವಣ್ಣ ಚು ಸ್ಟ್ರು “ ಮದುಲಾ” ಎಂದು ಉಚ್ಚ ರಿಸಿದಾಗ ಜಾನಕವಮ ನಿಗೆ ನಗು ಬಂತು. ಶಿವಣ್ಣ ಅಷ್ಟು ಲಘುವಾಗಿ ತನ್ನ ಮಗಳನ್ನು ಜ್‌ ಪಡಿಸಿಕೊಂಡದ್ದು ಅವರಿಗೆ ಹಿಗ್ಗಾಗಿತ್ತು., “ ಮಾಸ್ಟೆ ್ರೇ, ಅವಳಿಗೆ ಇನ್ನೂ ರ ಹಾ ಬರೋದಿಲ್ಲ. ಅವಳ ಮಾತೂ ಸ ತಿಳಿಯು ವುದು ಕಷ್ಟ. ಇನ್ನು ನೀವುಂಟು ಅವಳುಂಟು, ಅವಳ ಹೆಸರು ಮೃದುಲಾ. ಸ " ಮ್ಳ ದರ್ಯಾ]? ಮೃ ದುಲಾ”, ಬರದೆರಡು. ಬಾರಿ ಬಜಿ ಗುಣಗುಣಿಸಿ ದರು ಶಿವಣ್ಣ ಮಾಸ್ಟ್ರು ! ಏನು ಚೆಲುವಿನ ಹೆಸರು ! ಹೆಸರಿಗೆ ಒಪ್ಪುವ ಮಗುವಿದು ; ಮಗುವಿಗೆ ಒಪ್ಪುವ ಹೆಸ [ ಅವರ ಅಂತಃಕರಣ ಉಕ್ಕಿ ಬಂದು, ಆ ಮಗುವಿನ ಮುದ್ದಾ ದ ಗಲ್ಲಕ್ಕೆ ಮುತ್ತಿ ಟ್ಟರು. ಹೆಜ್ಜೆ ಇಟ್ಟವು. ದಿನಗಳು ತಿ ಇವೆ... ಶಿವಣ್ಣನ ಬರಡಾದ ಹೃದಯದಲ್ಲಿ, ಮೃ ದುಲೆಯ ಮೃ ದು ಮಾತು ಕಿ ಅವರ ಜನನಕ್ಕೆ ಜೈ ನೀ ಕಸ್ತೂರಿ, ಎಪ್ರಿಲ್‌ ೧೯೬೧ ಸೊಂಪು ತಂದಿದೆ. ಅವರೀಗ ಸ್ಕೂಲಿನಿಂದ ಬರಲು ತಡಮಾಡುವಂತಿಲ್ಲ ಪದ್ಮಮ್ಮ ಮನೆಯಲ್ಲಿ ಏನೇ ತಿಂಡಿ ತೀರ್ಥ ಮಾಡಿದರೂ ಮೃದುಲೆಯನ್ನು ಬಿಟ್ಟು ತಿನ್ನು ವಂತಿಲ್ಲ ಮೃದುಲೆಯ ದಿನದ ಬಹು ಸಮಯ ಪದ್ಮಮ್ಮನ ಕಣ್ಣೆದುರೇ ಕಳೆಯುತ್ತಿದೆ. ಅವಳ ಬೆಕ್ಕಿನ ಮರಿ ಈಗ ಅಲ್ಲೂ ಿಡಾಡುತ್ತಿದೆ. ಮೃದುಲೆಯ ಮಾತಿನೊಂದಿಗೆ ಅದು. ತನ್ನ " ಮೀಯಾಂ ಮೀಯಾಂ” ಎನ್ನುವ ಸ್ವರ ಸೇರಿ ಸುತ್ತಿದೆ. ಸತಿ-ಪತಿಗಳಿಬ್ಬರಲ್ಲೂ ಹೊಸೆ. ಉತ್ಸಾಹ ಮೂಡಿಸಿದ್ದಳು, ಪುಟ್ಟ ಮೃದುಲಾ .. ಅವಳಿಗೆ ಗಂಟಿಗಟ್ಟಲೆ ಪಾಠ ಹೇಳುತ್ತ ಕುಳಿತ ಶಿವಣ್ಣನನ್ನು ಜಾನಕಮ್ಮ ಎಬ್ಬಿಸಿದಾಗ, ಮನಸ್ಸಿಲ್ಲದ ಮನದಿಂದ ಹೊರಟುಹೋಗುತ್ತಿ ದ್ವರು. . ಇಷ್ಟು ಸುಖಕ್ಕೆ ತೃಪ್ತಿಹೊಂದಿತ್ತು ಶಿವಣ್ಣನ ಮನಸ್ಸು. . ಅಂದು ಶಾಲೆಯಲ್ಲಿ ಮಕ್ಕಳಿಗೆ ಟೈಫಾ- ಯಿಡ್‌ ಇಂಜೆಕ್ಷನ್‌ ಚುಚ್ಚಿಸಿ, ಮನೆಯ ದಾರಿ ಹಿಡಿದಾಗ ಶಿವಣ್ಣನಿಗೆ ಕತ್ತಲಾದುದು ಕಂಡು ಬಂತು. ದಿನದಂತೆ ಸ್ವಾಗತಿಸಲು ಮಡದಿ ಬಾಗಿಲಲ್ಲಿ ನಿಂತಿರಲಿಲ್ಲ... ಮನೆಯಲ್ಲಿ ಕತ್ತಲೆ ತುಂಬಿತ್ತು.. ಬದು ಶಿವಣ್ಣನಿಗೆ ಹೊಸದು! ಮನಸ್ಸಿ ನಲ್ಲಿ ಏನೇನೋ ಭಾವನೆಗಳು ಬಂದು ಹೋದವು. ಮನೆಯೊಳಕ್ಕೆ ಕಾಲಿಟ್ಟರೂ ಅವರಾಕೆಯ ಸುಳಿಎಲ್ಲ.. “ಫದ್ಮಾ....ಪದ್ಮಾ.... ಒಂದೇ ಸಾರಿಗೆ ಎರಡೆರಡು ಬಾರಿ ಕರೆದರು. "ಖು... ಆಲ್ಲಿದ್ದೇನೆ.....? ಪದ್ಮಮ್ಮ ತೀರ ಸೊೋತವರಂತೆ ನುಡಿದರು. ಶಿವಣ್ಣ ಒಳಗೆ ಬಂದು ನೋಡಿದಾಗ ಹಾಸಿಗೆ ಯಲ್ಲಿ ಬಿದ್ದುಕೊಂಡಿದ್ದರು ಪದ್ಮಮ್ಮ ೫ .... ಮೈ ಕಾದು ಕೆಂಡವಾಗಿತ್ತು. ಹಿಂದೆಂದೂ ಕಾಯಿಲೆಯಿಂದ ಹೀಗೆ ಮಲಗಿದವರಲ್ಲ. ಶಿವಣ್ಣನ ಕಾಲಿನ ಬಲವೇ ಕುಗ್ಗಿದಂತೆನಿಸಿ, ಅಲ್ಲೇ ಹುಸಿದರು. ಸ್ನ ಮಕ್ಕಳಿಲ್ಲವೆಂದು ತನ್ನಾತನೆಲ್ಲಿ ನೊಂದು ಕೊಳ್ಳುವರೊ? ಎಂದು ಪದ್ಮಮ್ಮ ತಮ್ಮ ನೀಗ ಲಾರದ ದುಃಖವನ್ನು ಮರೆ ಮಾಡಿ, ಪತಿಯೆದುರು ನಗುತ್ತಲೇ ಇರುವರು. , .. ಪತಿಯ ಸುಖ-ದುಃಖ ದಲ್ಲಿ ಸಮಭಾಗಿಯಾಗಿ ನಡೆದುಕೊಂಡವರು... ತಾನಿಂದು ಹೀಗೆ ಹಾಸಿಗೆ ಹಿಡಿದರೆ ! ತನ್ನಾತನ ಹೃದಯಕ್ಕೆ ಎಂಥ ಪೆಟ್ಟು ಬಿದ್ದೀತೆನ್ನುವ ಯೋ- ಚನೆ ಪದ್ಮಮ್ಮನನ್ನು ಗಾಸಿ ಮಾಡಿತ್ತು. ಶಿವಣ್ಣ ಇಡಿಯ ಜಗತ್ತನ್ನೆ ಮರೆತರು... ಸ್ಕೂಲಿಗೂ ಕಾಲೆಳೆಯಲಿಲ್ಲ. ,, ಆದರೆ ಪದ್ಮಮ ಟೈಫಾಯಿಡಿಗೆ ಬಲಿಯಾದರು.... ಶಿವಣ್ಣನಿಗೆ ಜಗತ್ತೇ ಶೂನ್ಯವೆನಿಸಿತು. ಬ ಪದ್ಮಮ್ಮನಿಲ್ಲದ ಅವರ ಬಾಳು ಬರಿದಾಯಿತು. ದೂರ, .ದೂರ, .ಓಿಡಿಬಿಡಬೇಕೆಂಡೆನಿಸಿತು. ಜಾನಕಮ್ಮನ ಮನೆಗೆ ಹೋದಾಗ ಮೃದುಲೆ ಪದ್ಮಮ್ಮನನ್ನು ನೆನೆದು, ಶಿವಣ್ಣ ಮಾಸ್ಟ್ರನ್ನು ಅಬ್ಬಿ ಕೊಂಡು ಅತ್ತುಬಿಟ್ಟಿತು. ಶಿವಣ್ಣ ಅಲುಗಾಡದೆ ಕುಳಿತಿದ್ದರು .... ಮಾತಿಲ್ಲ-ಕತೆಯಿಲ್ಲ.... ಜಾನಕಮ್ಮ ಬಂದ ದುಃಖವನ್ನು ತತ್ತಿಕ್ಕಿ, ಮೃದುಲೆಯನ್ನು ಸಂತೈಸತೊಡಗಿದರು. .... ಮಾರನೆ ದಿನ ಶಿವಣ್ಣ ಮಾಸ್ಟ್ರ ಮನೆ ಬರಿದಾಗಿತ್ತು! ಎಲ್ಲೆಡೆಯಲ್ಲೂ ಜಾನಕಮ್ಮ ಹುಡುಕಿಸಿದರು. ಮೃದುಲೆಯ ಕೋದನೆ ಅವ- ಕಿದೆಯನ್ನು ಹಿಂಡಿಬಿಟ್ಟಿತ್ತು. ಆದರೆ, , .. ಎಲ್ಲವೂ ನೀರವ. ಶಿವಣ್ಣ ಮಾಸ್ಟ್ರು.... ಬರಲೇ ಇಲ್ಲ! ಸ ಒಂದೇ ಬಾರಿಗೆ ಎದ್ದ ತೆಕೆಗಳು ಹಾಗೇ ಎದ್ಮೆಂತೆ ಮರೆಯಾದವು. ಈಗ ತಾನು ನಿಂತಿರುವ ಸ್ಥಳ, ಕಾಲ ಯಾವುದೆಂದು. , ಶಿವಣ್ಣ ಮಾಸ್ಟ್ರ ಅರಿವಿಗೆ ಬಂತು. _.ಈಗ ತಾನುಹೇಗಾಗಿರುವೆ?...ಅದೇ... ಆ ಹಿಂದಿನ “ಶಿವಣ್ಣ ಮಾಸ ಸ್ಟ್ರು' ಎಂದಕೆ ನಂಬ- ಬಹುದೇ ಊರ ಜನ 11 ಊರು ಬಿಟ್ಟು ಹೊರಟಾಗ ಇನ್ನೂ ಏರು ಜವ್ವನದ ಧಷ್ಟಪುಷ್ಟ ದೇಹ! ಒಪ್ಪ ಓರಣವಾ ಗ ವೇಷಭೂಷಣ | ..ಅದೇ ಈಗ? . ನಸು ಬಾಗಿದ ಜಿನ್ನು ! ನೆಕೆತ ತಲೆ 1 ಸುಕ್ಕುಗಟ್ಟಿದ ಸು ತನ್ನ ಭಾರ ವನ್ನು ಬೆತ್ತದ ಮೇಲೆ ಹಾಕಿರುವ ದೇಹ! ಮನ- ಸ್ಲನ್ನು ಕವಿದಿದ್ದ ನಿರುತ್ಸಾಹ... ಅವರ ವಯ ಸ್ಸಿನ ಮೇರೆಯನ್ನು ಕೈಮಾಡಿ ತೋರಿಸುತ್ತಿತ್ತು. ಶಿವಣ್ಣ ಕೋಣೆಯೊಳಗಿಟ್ಟ ಕಾಲುಗ- ಳನ್ನು ಹಿಂದೆಗೆದುಬಿಟ್ಟರು. ಒಳಗಿನಿಂದಲೇ ಇದೆಲ್ಲವನ್ನೂ ನೋಡುತ್ತಿದ್ದ ಜಾನಕಮ್ಮನಿಗೆ ಶಿವಣ್ಣ ಎ ಸನ್ನು ಕಂಡಾಗ ಎದೆ ಧಸ ಕೈಂದಿತು. ಸತು ಮಾರ್ಪಾಡು! ..ತನಗೂ ಪ್ರಾಯ ಸಂದಿದೆ. ಆದಕೆ ಶಿವಣ್ಣ ಜ್‌ ಜ್‌ ಬಾರದಷ್ಟು ಬದಲಾಗಿ ದ್ವಾರೆ. ಆ ನಡಿಗೆ, ಮುಖದಲ್ಲಿ ಜೋಡುಚಿಲುಮೆ ಯಂತಿರುವ ಕಣ್ಣಿನ ದೃಷ್ಟಿಯಿಂದ ಮಾತ್ರ ಶಿವಣ್ಣ ಮಾಸ್ಟ್ರನ್ನು" ಬಜ್‌ ರಟ ಇ ಬನ ಶಿವಣ್ಣ. . ಊರ ನೆನಪು ಈಗ ಲಾದರೂ ಆಯಿತೇ 1 " ಈ ಮನೆ ನೆನಪಾಯಿತು- -ಅಂತ ಬಂಡೆ... ಆದರೆ ಇಷ್ಟು ವರುಷಗಳ ಮೇಲಾದರೂ ನನ್ನ ಗುರುತು ಒಡಿದಿರಲ್ಲ ಜಾನಕಮ್ಮ? ತನ್ನ ಗುರುತು ಹಿಡಿದ ಜಾನಕವ ನನ್ನು ಬ ಶಿವಣ್ಣನ ಕಣ್ಣುಗಳಿಂದ ಭಳ ಜಾರಿತು. "ಶಿವಣ್ಣಾ, ನಿಮ್ಮನ್ನು ಮರೆಯುವುದು ಈ ೨೧ ಶ್ರ ನಣ್ಣ ಮಾ ಸ್ಫ್ರು ಜನ್ಮ! ದಲ್ಲಿ ಸಾಧ್ಯವೆ? ಕೀವು ಹೋದ ರಾತ್ರಿ ನಮ್ಮ "ಮೃ ನು ಓಡಿಯುವುದು ಗ್‌ ಕಷ್ಟ ಜು [ಗ ಜಾನಕಮ್ಮನ ಮಾತಿನಲ್ಲಿ. ಅವರು ಈ ವಕೆಗೂ ನುಂಗಿದ ದುಃಖದ ಶಾಖ ಶಿವಣ್ಣನಿಗೆ ತಾಕಿದಂತಾಯಿತು. “ಹೌದಮ್ಮ .. ನಾನು ಹುಚ್ಚು ಹಿಡಿದವನಂತೆ ಊರೂರು ಅಲೆದೆ, ,.. ಮೃದುಲೆಯ ನೆನಪು, , ಆಗದೆ ಹೋಗಲಿಲ್ಲ. ಮತ್ತೆ ಮೋಹದಲ್ಲಿ ಬೀಳ ಬಾರದೆಂದೇ ಇಷ್ಟು ವರುಷಗಳ ದೀರ್ಫ ಅವಧಿ ಕಳೆದೆ! ಆದರೂ ಮೃದುಲೆಯನ್ನು ಮರೆಯ ಲಾಗಲಿಲ್ಲ!” ಕಣ್ಣೀರು ಒರಸುತ್ತ ಶಿವಣ್ಣ ನುಡಿದರು. "ದಣಿದು ಬಂದಿದ್ದೀರಿ.,.... ಏನಾದರೂ ಮೊದಲು ಉಪಹಾರ ತೆಗೆದುಕೊಂಡು ವಿಶ್ರ ಮಿಸಿಕೊಳ್ಳಿ.' ---ಇಷ್ಟು ನುಡಿದು ಜಾನಕಮ್ಮ ಒಳಗೆ ಹೊರಟರು. ಶಿವಣ್ಣನಿಗೆ ಉಪಹಾರ-ವಿಶ್ರಾಂತಿ ಯಾವುದೂ ಬೇಕಿರಲಿಲ್ಲ!,, ಅವರ ಹಸಿದ ಹೈದಯಕ್ಕೆ.. ಮೃದುಲೆಯ ನೆನಪು ಬೇಕಿತ್ತು | ಹೊರಟಿದ್ದ ಜಾನಕಮ್ಮನನ್ನು ಅಲ್ಲೆ ತಡೆದು ನಿಲ್ಲಿಸಿ, "ಮೊದಲು ನನ್ನ ಮೃದುಲೆಯ ವಿಷಯ ವಿವರ ವಾಗಿ ತಿಳಿಸಿ,,,. ಅದೇ ನನ್ನ ದಣಿವಿಗೆ ಪರಿ ಹಾರವಾದೀತು.” ಏನು ಹೇಳಲಿ ಶಿವಣ್ಣಾ,.? ಮೃದುಲೆಯ ಅದೃಷ್ಟಕ್ಕೆ ಏನು ಕೊರತೆ ಇತ್ತು?,, ಆದರೆ ನನ್ನ ದುರದೃಷ್ಟಕ್ಕೆ ಯಾರು ಏನು ಮಾಡಿಯಾರು ಹೇಳಿ, ಶಿವಣ್ಣಾ ಕ! ಜಾನಕಮ್ಮ, ಈ ವರೆಗೆ ತಡೆಹಿಡಿದಿದ್ದ ಕಣ್ಣೀ ರಿಗೆ ಜೂ ಬೆ ಶಿವಣ್ಣನ ಮನಸ ಸ ಹಗು ರಾಗಿ ತಿಳಿಯಾಗತೊಡಗಿತ್ತು.. ಆದಕೆ ತ ಉಡಿ ನಿಂದ ನೊಂದುಕೊಂಡ ಅವರು, “ಏನು ಹೇಳಿ ಜಾನಕಮ್ಮ? ನನ್ನ ಮೃದು ್‌ ಕಸ್ತೂರಿ, ಎಪ್ರಿಲ್‌ ೧೯೬೧ ಲೆಗೆ ಮದುವೆಯಾಗಿಲ್ಲವೆೇ ಕೌ “ಮದುವೆಯಾಗಿತ್ತು... ರತಿ- ಮನ್ಮಥ ರ ಜೋಡಿ ಎಂದರು ಜನರೆಲ್ಲ. ಸುಖ-ಸಂಪತ್ತಿಗೆ ಕಡಿಮೆ ಇರಲಿಲ್ಲ. ಆದಕೆ.. ಮೊದಲ ಹೆರಿಗೆಯಲ್ಲಿ ಕಣ್ಣು ಮುಚ್ಚಿದಳು. 1 ಜಾನಕಮ್ಮ ಬಿಕ್ಕಿಬಿಕ್ಕಿ ಅತ್ತುಬಿಟ್ಟಿರು. ಶಿವಣ್ಣ ಕಲ್ಲುಗೊಂಬೆಯಂತೆ ಕುಳಿತುಬಿಟ್ಟೆ ದ್ಹಾರೆ. ಕಣ್ಣಿನಲ್ಲಿ ಒಂದೇ ಒಂದು ಹನಿಯೂ ಇಲ್ಲ. ಜಾನಕಮ್ಮ ಎಷ್ಟೋ ಶಿವಣ್ಣ ಕುಳಿತಲ್ಲಿಂದ ಏಳಲಿಲ್ಲ. ಣವೂ ಕಂಡುಬರಲಿಲ್ಲ! ; ಜಾನಕಮ್ಮ ಏನೊ ನೆನಪಿಸಿಕೊಂಡು, “ಶಿವಣ್ಣ, ಮೃದುಲೆಯ ಮಗಳು ರೂಪಾ ಒಳಗಿದ್ದಾಳೆ. ನೋಡುತ್ತೀರಾ?” ಎಂದರು. `` 'ಶಿವಣ್ಣ ತುಟಿ ಎರಡು ಮಾಡಲಿಲ್ಲ ಅಷ್ಟರಲ್ಲಿ ಮತ್ತೆ ಒಳಗಿಂದ ಹಾಡುವ ಸ್ವರ ಸಮಯ ಕಾದರು.. ಏಳುವ ಲಕ್ಷ ಕೇಳಬಂತು ಕ ಜೋ ಜೋಶೀ ಕಿತ್ಸ! ಪಲಮತಾನಂಡಾ। ನಂಡ ಗೋಪಿಯ ಕಂಡ! ಕಂಡ ಮುಕುಂಡಾ॥ ಜೋ ಜೋ॥ ಕುಳಿತಿದ್ದ ಶಿವಣ್ಣ ಒಮ್ಮೆಲೇ ಎದ್ದು ನಿಂತರು. ಕೋಣೆಯೊಳಕ್ಕೆ ಕಾಲಿರಿಸಿದರು. ಅದೇ ಪ್ರಾಯ | ಅದೇ ನೋಟ | ಚೆಲುವು ! ಎಲ್ಲವೂ ಅವಳದೇ । ಪುಟ್ಟ ಹುಡುಗಿ ತೊಟ್ಟಿಲು ತೂಗುತಿತ್ತು | ಬಿಳಿಯ ಬೆಕ್ಕಿನಮರಿ 'ಒಳಗೆ ನಿದ್ರಿಸುತ್ತಿತ್ತು | ಶಿವಣ್ಣನ ಜೀವವನ್ನೇ ಯಾರೊ ಎಳೆದಂತಾ ಯಿತು. ..*ನನ್ನ ಮೃದುಲಾ” ಎಂದವರೇ ರೂಪಾನ್ನ ತಬ್ಬಿಕೊಂಡು ಎದೆಗವಚಿ ಮುತ್ತಿಟ್ಟರು, ಶಿವಣ್ಣ ! 3೯ ಅದೇ ಪ್ರಥಮ ಪರೀಕ್ಷೆ ಪ್ರಾಚೀನ ಗ್ರೀಕ್‌ ದೇಶದ ನೀರರಲ್ಲಿ ಅತಿ ನೀರರೂ ಶೂರರೂ ಶಿಸ್ತಿನವರೂ ಆದವರೆಂದರೆ ಸ್ಪಾರ್ಟಾ ರಾಜ್ಯದವರು. ಇತಿಹಾಸಕಾರ ಹೆರೋಡೋಟಿಸನ ಹೇಳಿಕೆಯ ಪ ತನಕ್ಕೆ ಕಾರಣ ಅವರ ನ್ಯಾಯಶಾಸ್ತ್ರಿ ಲೈಕರ್ಗಸನು ಪ್ರಾ ಸಸ ಸಂಪ್ರದಾಯ. ಜಾಂ ಹುಟ್ಟಿದ ಪ್ರತಿಯೊಂದು ಮಗುವನ್ನು ಪ್ರಕಾರ ಅವರ ಈ ಗಂಡಸು ಹೊಲದಲಿ ಇಟ್ಟು ಬರಬೇ ಕೆಂದು ಆತ ವಿಧಿಸಿದ್ದ. ಸ್ಟ ಪರೀಕ್ಷೆಯಲ್ಲಿ ದ ತಿನ ಮಕ್ಕ ಳನ್ನು ಶೌರ್‌ ಪರೀಕ್ಷೆ ಯಲ್ಲಿ ತೇರ್ಗಡೆಹೊಂದಿದವೆಂದು ಭಾವಿಸಿ ಅವುಗಳನ್ನು ಬೇತು ಮಾಡಲಾಗುತ್ತಿತ್ತು. ಯುದ್ಧ ಕಲೆಯಲ್ಲ ತರ ತಿದ್ದುಪಡಿ ಮಾರ್ಚ್‌ ತಿಂಗಳ ಕಸ್ಮೂ ರಿಯಲ್ಲಿ ಪ್ರ ಕಟವಾದ " ಇರವನ"್‌' ಎಂಬ ಪುಸ್ಮಕನವಿಭಾಗ ವನ್ನು ಸಂಗ್ರ ಒಸಿದವರು ಶ್ರೀ ಎಮ್‌. ಟಿ, “ಸುಬ್ರಹ್ಮಣ ಆ) 6, ಹೆಸರು ಪ ಪ್ರ ತಫಾಗದಿ ಉಳಿಯಿತು. ಭ್ಯ ಇವರು. ಕಣ್ಣು ತಪ್ಪಿ ಅವರ ಸರಿ ಹಾಕಿತ್ತು. ಇಷ ತ್ತ | ಕೊ. ೩೪ ಇದುಸ ಜೀವು ಇದು ಜೀವನ ಆಗ ನಾವು ಕಡೂರಿನಲ್ಲಿ ಎಸ್‌. ಎಸ್‌. ಎಲ್‌. ಸಿ. ಪರೀಕ್ಷೆಗಾಗಿ ಓದುತ್ತಿದ್ದೆವು. ಸಹವ್ಯಾಸಂಗದ ಫಲ ಪಡೆಯಲು ಒಂದು ಕೋಣೆಯನ್ನು ಬಾಡಿಗೆಗೆ ತೆಗೆದುಕೊಂಡು ಇರತೊಡಗಿದೆವು. ಪರೀಕ್ಷೆ ಮುಗಿಯಿತು. ರಜೆ ಬಂದಿತು. ರಜೆಯಲ್ಲಿ ನನಗೆ ಅವಸರ ಕೆಲಸವಿದ್ದುದರಿಂದ ಜೇಗ ನಮ್ಮೂರಿಗೆ ಹೋಗಿಬಿಟ್ಟೆ. ನನ್ನ ಸಾಮಾನುಗಳನ್ನು, ಒಂದು ಪೆಟ್ಟಿಗೆಯನ್ನು ಕಡೂರಿನಲ್ಲಿಯೇ ಬಿಟ್ಟು ಹೋಗಿದ್ದೆ. ಊರಿನಿಂದ ಹಿಂದಿರುಗಿ ಬಂದು ನೋಡಲು ಕೋಣೆಗೆ ಜೀಗ ವಿಚಾರಿಸಲು ನನ್ನ ಸ್ನೇಹಿತ ರೆಲ್ಲರೂ ಕೋಣೆಯ ಬಾಡಿಗೆ ತೀರಿಸಿ, ಖಾಲಿ ಮಾಡಿ ತಮ್ಮ ಊರಿಗೆ ಹೊರಟು ಹೋದರೆಂದು ತಿಳಿಯಿತು. ನನ್ನ ಪೆಟ್ಟಿಗೆ ಯಲ್ಲಿದ್ದ ಪದಾರ್ಥವೊಂದು ನನಗೆ ಅಗತ್ಯ ಬೇಕಾಗಿತ್ತು. ಆದರೆ ಸೆಟ್ಟಗೆಯೆಲ್ಲ? ಅದು ತುಂಬ ಭಾರವಿದ್ದು ದರಿಂದ, ನನ್ಗ ನಿತ್ರರು ತಮ್ಮ ಸಾವಾನಿನೊಡನೆ ಅದನ್ನು ಒಯ್ಯು ವುದು ಕಷ್ಠ ತೈಸಾಧ್ಯವಾಗಿತ್ತು. ಬ ಹಡೂ ರಿನಲಿಯೇ' ಯಾರ ಮನೆಯಲ್ಲೋ ಇರ ಬೇಕೆಂದು ಊಹಿಸಿ ಅದರ ಪತ್ತೆಗೆ ತೊಡ ಗಿದೆ, ನನ್ಗ ಆ ನಿತ್ರ ರಲ್ಲೊಬ್ಬ, ಶ್ರೀನಿ- ವಾಸನ ಸಂಬಂಧಿಗಳ; ಆ ಉನನತ ಟೀ ಇದ್ದರು. ಅವರನ್ನು ನೋಡಿದ್ದೆ. ಹೆಸರು ತಿಳಿದಿರಲಿಲ್ಲ. ಮನೆ ನೋಡಿರಲಿಲ್ಲ. ಆದಿನ ರಾತ್ರಿ ನನ್ನ ಪರಿಚಯಸ್ಸ ರೊ ಬ್ಬರ ಮನೆಯಲ್ಲಿ ಮಲಗಿದ್ದು, ಮಾರನೇ ದಿ ಅವರ ಕಚೇರಿಯ ಜಾವಳಿ ಹೋದೆ. ೬... ೨೩ ಕೊನೆಗೆ ಅವರು ಸಿಕ್ಕರು. ಮನೆಗೆ ಕರೆದು ಕೊಂಡು ಹೋಗಿ ಪೆಟ್ಟಿಗೆಯನ್ನು ಕೊಟ್ಟ ರು. ಪೆಟ್ಟಿಗೆ ಅವರಲ್ಲಿಯೇ ಇತ್ತು. ಪೆಟ್ಟಿಗೆಯ ಬಾಗಿಲು ತೆರೆದು ನೋಡಿದೆ. ಸಂದಿನಿಂದ ಒಳಗೆ ' ತೂರಿಸಲ್ಪಟ್ಟದ್ದ ಒಂದು ಕಾಗದ ಸಿಕ್ಕಿತು. ಅದರಲ್ಲಿ ಹೀಗಿತ್ತು: 4 ವೆಂಕಟೇಶ, ನಿನ್ನ ಪೆಟ್ಟಿಗೆಯನ್ನು ನನ್ನ ನೆಂಟರಾದ ಗೋಪಾಲರಾಯರ ವಶಕ್ಕೆ ಕೊಟ್ಟಿದ್ದೇನೆ. ಅವರ ಮನೆ, ಪೊಸ್ಟಾಫೀಸ್‌. ಜೀದಿ ಯಲ್ಜ್ಬಿದೆ. ಮನೆ ನಂಬರು ಗ. 113. ಹೋಗಿ ತೆಗೆದುಕೊ, " ಇನ್ನೇನೂ ವಿಶೇಷವಿಲ್ಲ. ಇತ್ತಿ ಶ್ರೀನಿವಾಸ.'' ೨. ಎಚ್‌, ವೆಂಕಟೇಶ ಮಧೂಾ ್ಯಕ್ನ್‌ದ ಮೂರು ಗಂಟೆಯ ಉರಿ ಬಿಸಿಲಿನಲ್ಲಿ ಕೈಯಲ್ಲಿ ಒಂದು ಹಾಸಿಗೆ ಸುರುಳಿ ಹಡಿದ ಸುಮಾರು ೬೫ ವರ್ಷದ ಹಿರಿಯರೊಬ್ಬರು ಹೆಂಡತಿ ಹಾಗೂ ಹತ್ತು ವರ್ಷದ ಮೊಮ ಒಗನನ್ನು ಕೂಡಿಕೊಂಡು ಸಿಟಿ ಮಾರ್ಕಿಟನ' ಬಸ್‌ಸ್ಟ್ಯಾಂಡ್‌ ಬಳಿ. ಯಲ್ಲ, ಅವರಿವರನ್ನು ಏನೇನೋ ವಿಚಾರಿ ಸುತ್ತ ತಿರುಗಾಡುತ್ತಿ ದ್ದ ರು. ಗಾಬರಿ ಗೊಂಡ ಮುಖ; ಏನೋ ಆಪತ್ತಿ ನಲ್ಲಿದ್ದ ತೆ ನೋಡಿದವರಿಗೆ ಅನಿಸುತ್ತಿತ್ತು. ಅಲ್ಲಿಯೇ ನಿಂತಿದ್ದ ನನ್ನ ಬಳಿಗೆ ಬಂದು ಹೇಳಿದರು: ೨೪ ಕಸ್ತೂರಿ, ಎಪ್ರಿಲ್‌ ೧೯೬೧ “ನಾನು ಇಲ್ಲಿಯೇ ಸಮೀಪದ... ನಗರ ದವ. ಆರಾಧನೆಗೆಂದು ಇವರನ್ನು ಕರೆದು ಕೊಂಡು ಬಂದೆ. , ಕಾಲನಿಯ ಬಸ್ಸಿಗಾಗಿ ಕಾದಿದ್ದಾಗ್‌ ಯಾರೋ ಜೇಜಚನಲ್ಲಿಯ ಪರ್ಸು ಹಾರಿಸಿದರು. ೩೫ ರೂಪಾಯಿ ಹೋಯಿತು. ಏನು ವಾಡಬೇಕೆಂಬುದು ತೋಚಲೊಲ್ಲ್ಬದು. ,? ನನ್ನ ಮುಖವನ್ನು ಒಂದು ಕ್ಷಣಿ ನೋಡುತ್ತ ನಿಂತರು. ಅವರು ಹೇಳಿದ್ದು ನಿಜನೇ ಸುಳ್ಳೇ ಎಂದು ಯೋಚಿ ಸುವುದಕ್ಕೂ ವ್ಯವಧಾನನಿಲ್ಬ. ನನ್ನ ಅಭಿ- ಪ್ರಾಯ ಅವರಿಗೆ ಹೇಳಿ ಕೈಯಲ್ಲಿ ಎರಡು ರೂಪಾಯಿ ಕೊಟ್ಟಿ. ನನ್ನ ವಿಳಾಸ ಕೇಳಿ ತೆಗೆದುಕೊಂಡರು. ರಾತ್ರಿ ಊಟಕ್ಕೆ ಕುಳಿತಾಗ ಈ ಸಂಗತಿ ಯನ್ನು ಕೇಳಿ ನನ್ನಾಕೆ «ಸರಿ, ಒಳ್ಳೆಯ ಕೆಲಸ ವರಾಡಿದಿರಿ. ನಾವು ಆರಾಧನೆಗೆ ಹೋಗಿ ನಾಲ್ಕು ಕಾಸು ಹಾಕಲಿಲ್ಲ! ಹಾಗೆ ದೇವರಿಗೆ ಹೋಗದ್ದು ಹೀಗೆ ಹೋಯಿತು? ಎಂದಳು. ಆರು ವರ್ಷದ ನನ್ನ ಮಗು. *"ದೇವರಿಗೆ ಕೊಟ್ಟ ದುಡ್ಡು ತಿರುಗಿ ಸಿಕ್ಕುತ್ತೆಯೇ?'' ಎಂದ. "ಹೂಂ? ಎಂದುತಲೆ ಅಲ್ಲಾಡಿಸಿದೆ. ಕೆಲತಿಂಗಳ ನಂತರ ಮಾರ್ಕೆಟ್ಟನಿಂದ ಮನೆಗೆ ಬರುತ್ತಿದ್ದಾಗ ಬಳಿಯಲ್ಲಿಯೇ ಒಬ್ಬನು ಬೆತ್ತದ ಸಾಮಾನು ವರಾರುತ್ತಿ- ದ್ಹದ್ಧು ಕಂಡಿತು. ಅದರಲ್ಲಿಯ ಹೂನಿನ ಬುಟ್ಟ ಬಹಳ ಸುಂದರವಾಗಿತ್ತು. ಕೊಳ್ಳ ಲು ಹೋದೆ. ಪರ್ಸು ತೆಗೆದು ನೋಡಿ ದಾಗ ಎರಡು ರೂಪಾಯಿ ಕಡಿಮೆ! ಇನ್ಸೊನ್ಮೆ ಕೊಂಡರಾಯಿತೆಂದು ಹೇಳಿ ಜಂತಿರುಗುವುದರಲ್ಲಿದ್ದೆ. «ಸಾರ್‌! ಕೆಲವು ತಿಂಗಳ ಹಿಂದೆ ಅರಾ. ಧನೆಗೆ ಬಂದಿದ್ದ ಅದೇ ಮುದುಕರು. ನನ್ಗ ಹತ್ತರ ಬಂದ್ಳು “ ಕ್ಷಮಿಸಬೇಕು ಸಾರ್‌. ನೀವು ಕೊಟ್ಟ ಎಡ್ರೆಸ್‌ ಕಳೆದು ಹೋಯಿತು....ನಿಮ್ಮನ್ನು ಕಂಡು ನಿಮ್ಮ ಸಹಾಯದ ಯುಣ ಎಂದು ತೀರಿಸು ಬಲಳ್ಳೆನೋ ಎಂದು ಚಡಪಡಿಸುತ್ತಿದ್ದೆ. ನಿಮ್ಮ ಹೇಳಿಕೆಯಂತೆ ವೈರ್‌ ವಾಡಿ ಮರುದಿನವೇ ದುಡ್ಡು ತರಿಸಿಕೊಂಡ, ಎಂದು ನನ್ನಎರಡು ರೂಪಾಯಿ ಕೊಟ್ಟಿರು. ಅವರನ್ನು ಬಲವಂತದಿಂದ ಆ ರಾತ್ರಿ ಮನೆಗೆ ಕರೆದುಕೊಂಡು ಹೋದೆ. ಜಿತ್ತದ ಬುಟ್ಟಿಯನ್ನು ಕೊಂಡುಕೋಂಡೇ ನಡೆದೆ. ಆ ಬೆತ್ತದ ಬುಟ್ಟಿಯನ್ನು ನೋಡಿ ನನ್ನಾ ಕೆಗೆಬಲುಹಿಗ್ಗು. “ಇದು ಎಲ್ಲಿಯದು?” ಎಂದಳು.“ ದೇವರು ಕೊಟ್ಟದ್ದು? ಎಂದೆ. ೨ _ ವೆಂ. ಬೆಂಗಳೂರು ಬೆಂಗಳೂರಿನಲ್ಲಂತೂ ಗಂಡಸರು ಮಾಡ ಬಲ್ಲದ್ದನ್ನೆಲ್ಲ ಹೆಂಗಸರೂ ವರಾಡಬಲ್ಲರೆಂದು ತೋರಿಸಲು ಸಿದ್ಧರಾದ ಮಹಿಳೆಯರಿದ್ದಾ ರೆಂದು ತೋರಿಸುವ ಒಂದು ಘಟನೆ ಮೊನ್ನೆ ಸಂಭನಿಸಿತು. ನಾವು ಕೆಲ ಗೆಳೆಯರು ಒಂದು ಬಸ್ಸು ಹತ್ತಿ; ಕುಳಿತಿದ್ದೆವು. ನಮ್ಮ ಸೀಟನ ತುದಿ ಯಲ್ಲಿ ಸುಶಿಕ್ಷಿತಳ ಹಾಗೆ ಕಾಣುವ, ಬೆಲೆ ಬಾಳುವ ಬಟ್ಟೆ ಧರಿಸಿದ ತರುಣಿಯೊಬ್ಬಳು ಸ್ವಲ್ಪ ಮುದುಡಿ ಕುಳಿತಿದ್ದಳು. ಹೆಂಗಸ ರಿಗೆ ಪ್ರತ್ಯೇಕ ವ್ಯವಸ್ಥೆಯಿರುವ ಬೆಂಗ ಳೂರು ಬಸ್ಸಿನಲ್ಲಿ ಗಂಡಸರ ಸೀಟಗೆ ದಾಳಿ ಯಿಟ್ಟಿ ಅವಳ ಆಧುನಿಕತೆ ನಮ್ಮನ್ನಾಕರ್ಷಿ ಸಿತು. ನಮ್ಮ ವ್ಯಂಗ್ಯ ಹರಟಿ ಅವಳನ್ನೇ ಲಕ್ಷಿಸಿ ಅನ್ಯೋಕ್ಕಿ ರೂಪದಲ್ಲಿ ಹರಿಯ ತೊಡಗಿತು. ಆದರಿಂದ ರೋಸಿಯೋ ಎಂಬಂತೆ ಅವಳು ಅಲ್ಲಿಂದೆದ್ದು ಮೂರು ಸಾಲು ಮುಂದೆ ಹೋಗಿ ಇನ್ನೊಂದು. ನ್ಮ ಫ ತ ಲ್‌ ಎ 1 ಆ ಕ್ಕಿ ಕೊ ಫ ಕ್ಮ ಕ್ಕ ಸೀಟಬನ ಖಾಲಿ ಸ್ಥಳವನ್ನು ಆಶ್ರಯಿಸಿ ದಳು. ಅಸ್ಟರಲ್ಲಿ ಕಂಡಕ್ಟರ್‌ ಬಕೆಟ್‌ ಕೊಡುತ್ತ ಬಂದ. ನಮ್ಮ ಸಾಲು ಮುಗಿಸಿ ಮುಂದಿನ ಸಾಲಿಗೆ ಹೋದಾಗ ಆ ಸೀಟನ ಪ್ರಥಮ ಸ್ಥಾನದಲ್ಲಿದ್ದ ಒಬ್ಬ ತರುಣ ನಗುತ್ತ, ಆ ತರುಣಿಯ ಕಡೆ ಬೊಟ್ಟು ತೋರಿಸಿ “ಮುಂದಿನ ಸಾಲಿನಲ್ಲಿರುವ ನನ್ನ ಹೆಂಡತಿ ನನ್ನ ಟಕೇಟ್‌ ಕೊಳ್ಳುತ್ತಾಳೆ? ಎಂದ. ನಾವೆಲ್ಲ ಗಾಬರಿಯಾದೆವು. ಆ ಸಾಲಿನಲ್ಲಿ ಟಿಕೇಟ್‌ ಕೂಡುವಾಗ ಆ ತರುಣಿ ಒಂದೇ ಬಏಕೇಟನ ಹಣ ಕೊಟ್ಟಿದ್ದು ನೋಡಿ ಕಂಡಕ್ಟರ್‌, “ಸಿನ ನಿಮ್ಮ ಯಜ ಮಾನರ ಟಿಕೇಟ್‌ ಕೊಳ್ಳಲು ಮರೆತಿರಾ?? ಎಂದು ಪರಿಹಾಸಪೂರ್ವಕ ಶ8ೇಳಿದ. ಅವಳು ಸಿಡಿದೆದ್ದು, “ ಎಲ್ಲಿಯ ಯಜ ಮಾನರು? ನನಗೆ ಮದುನೆಯೇ ಆಗಿಲ್ಲ. ತಮಾಷೆ ಮಾಡುತ್ತೀರಾ? ರಿಪೋರ್ಟ್‌ ಮಾಡ್ತೀನಿ'' ಎಂದು ಎಗರಾಡಿದಳು. ಕಂಡಕ್ಟರ್‌ ಸೆಚ್ಚಾಗಿ ಆ ತರುಣನನ್ನು ತೋರಿಸಿದ. ಯುವತಿ ಕ್ರೋಧದಿಂದ “ಶೇಮ್‌ ಶೇಮ್‌! ಎಂದು ಇಂಗ್ಲೀಷ ನಲ್ಲಿ ಧಿಕ್ಕಾರ ಮಾಡಿದಳು. ಬಸ್ಸಿನಲ್ಲಿದ್ದವರ ರೋಷನೆಲ್ಲ ತರುಣನ ಮೇಲೆ ತಿರುಗಿತು. ತರುಣ ಮಾತ್ರ ಹೆದರ ಲಿಲ್ಲ. “ನೋಡಿ, ಮನೆ ಬಟ್ಟು ಹೊರಡು ವಾಗ ಖಂಡಿತ ನನ್ನ ಪರ್ಸು ನನ್ನ ಪ್ಯಾಂಟಿನ ಕಿಸೆಯಲ್ಲತ್ತು, ಈಗ ಇಲ್ಲ. ನನ್ನ ಹೆಂಡತಿ ಇದುವೇ ಜೀವ, ಇದು ಜೀವನ ೨೫ ಹೊರತು ಮತ್ತಾರೂ ನನ್ನ ಸೆಸೆಗೆ ಕೈ- ಹಾಕುವುದಿಲ್ಲ. ಆದ್ದರಿಂದ ಅದು ಅವಳ ಹತ್ತಿರವೇ ಇರಬೇಕು. ನೋಡಿ ಬೇಕಾ ದರೆ? ಎಂದು ಅನಳನ್ಯೇ ದಿಟ್ಟಿಸಿ ನಕ್ಕ. ಅವಳು "ಸುಳ್ಳು ಸುಳ್ಳು? ಎಂದು ಕೂಗು ತ್ತಿದ್ದಂತೆಯೇ “ಹಾಗಾದರೆ ನೋಡಿರಿ? ಎನ್ನುತ್ತ ಅವಳ ಕೈಚೀಲವನ್ನು ಸೆಳೆದು ಕೊಂಡು ಪ್ರಣಾರ್ಧದಲ್ಲಿ ಒಂದು ಮನಿ ಪರ್ಸನ್ನು ಹೊರ ತೆಗೆದು ಕಂಡಕ್ಟರನ ಕೈಲಿ ಕೊಟ್ಟು “ಇದನ್ನು ತೆರೆದು ನೋಡಿ. ಅದರಲ್ಲಿ ನನ್ನ ಫೋಟೋ ಇದ್ದರೆ ಅದು ನನ್ನದೇ ಎಂದೊಪ್ಪಿ?'' ಎಂದ. ಆತ ಹೇಳಿದ್ದು ನಿಜವಾಗಿತ್ತು. ಆ ತರುಣಿ ತಲೆ ತಗ್ಗಿಸಿದಳು. ಬಸ್ಸೆಲ್ಲ ನಗು ತುಂಬಿತು. ತರುಣ ಅಲ್ಲಿಗೇ . ಬಿಡದೆ, “4 ನೀವು ನನ್ನ ಹೆಂಡತಿಯಲ್ಲವೆ?? ಎಂದು ಕೇಳಿದ. ಅವಳು ಕ್ಷಮೆ ಬೇಡಿದಳು. ಆದರೆ ಆತ ಬಿಡಲಿಲ್ಲ. “ನೀವು ನನ್ಗ ಹೆಂಡತಿ ಯೆಂದು ಇಷ್ಟು ಜನರ ಮುಂದೆ ಒಪ್ಪ ಬೇಕು. ಇಲ್ಲನೆ ಪೋಲೀಸ್‌ ಸ್ಟೇಶನ್ನಿಗೆ ಹೊರಡಬೇಕು'' ಎಂದು ಹಡಿದ. ಕಡೆಗೆ ಅವಳು ಎದ್ದು ನಿಂತು ಅವನಿಗೆ ಕೈ ಮುಗಿದು “ನಾನು ನಿಮ್ಮ ಹೆಂಡತಿ'' ಎಂದು ಹೇಳಿ ಹಾಗೇ ಬಸ್ಸಿನಿಂದಿಳಿದು ಕಣ್ಮರೆಯಾದಳು. ತರುಣ ಪಾಕೀಟನ್ನು ಮತ್ತೆ ಜೇಬಿಗೆ ತುರುಕಿದ. ಎನಿಲ್ಲ, ಆರ, ದೇಶಪಾಂಡೆ, ಗಲಗಲ ಹ್‌ ಪಟ್ಟು 4 ಯಾರನ್ನಾದರೂ ಪರಮಸುಖಯಾಗಿ ಮಾಡಬೇಕೆನಿಸಿದಾಗ ದೇವರು ಮೊದಲು ಅವನ ಕತ್ತೆ ಕಳೆಯುವಂತೆ ಮಾಡಿ ಆ ಮೇಲೆ ಅದು ಮರಳಿ 11 5-4 ಸಿಗುವಂತೆ ಮಾಡುತಾ ನೆ. ಹೆ ನಾಸರುದ್ದೀನ್‌ ಹೋಜಾ (ತುರ್ಕಿ ಸಂತ) ಅದಕ್ಕಿಂತ ಉದಾತ್ತ ಹತುಷ್ಟಾದ ಜಗತ್ತಿ ನಲ್ಲಿದ್ದಿರಲಾರದು ಹರಿ ಎಂಬ ಗಜರತ್ನ ಸ್ಟಾ "ಸಾವರಕುಂಡ' ಎಂಬ ಊರಿಗೆ ನೀವು... ಹೋದರೆ ಊರಹೊರಗೆ ಅಮೃತಶಿಲೆಯ ಒಂದು ಸ್ಮಾರಕವನ್ನು ಕಾಣು ವಿರಿ... ಅದರ ಮೇಲೆ “ಕಾರ್ಲೇಕರ ಗ್ರ್ಯಾಂಡ್‌ ಸರ್ಯ ನ ಗಜರತ್ನ ಹರಿ ಇಲ್ಲಿ ಚಿರಕಾಲ ನಿದ್ರಿ ಸುತ್ತಿದೆ” ಎಂದು ಬರೆದಿದೆ. ಆ ಗುಣವಂತ ಗಜರತ್ನದ ಚೇತೋಹಾರಿ ಕತೆಯನ್ನೆ ನಾನೀಗ ಹೇಳುತ್ತೇನೆ. ಹರಿ ಹೆಸ ರಿಗೆ ತಕ್ಕಂತೆ ನಿಜವಾಗಿಯೂ ಪ್ರೇಕ್ಷಕರ ಮನ ಸ್ಸನ್ನು ಹರಣ ಮಾಡುತ್ತಿತ್ತು. ಲ ಗ್ಗ ದೆ ಶಿವಾಜಿ ಶಂಕರ ಕಾರ್ಲೇಕರ ನಾನು ಹುಟ್ಟಿದ ದಿನವೇ ನಮ್ಮ ಸರ್ಕಸ್ಸಿನಲ್ಲಿ ಹರಿ ಪ್ರವೇಶಿಸಿತು. ಅಂತೆಯೆ ಇರಬೇಕು, ನನ್ನ ತಂದೆ ಪ್ರೊ. ಶಂಕರರಾವ ಕಾರ್ಲೆೇಕರರು ಅದನ್ನು ಬಹಳ ಆತ್ಮೀಯವಾಗಿ ಬ್ರೀತಿಸುತ್ತಿ ದ್ವರು. ನಮ್ಮಲ್ಲಿ ಬಂದಾಗ ಅದು ಕೇವಲ ಐರಡೇ ವರ್ಷದ್ವಿತ್ತು. ತನ್ನ ಪುಟ್ಟಿ ಸೊಂಡಿಲನ್ನು ಎತ್ತಿ ಹರಿ ತಾಯಿಯ ಸ್ಮನಪಾನ ಮಾಡತೊಡಗಿ ತೆಂದರೆ ನೋಡುವವರಿಗೆ ಅದೊಂದು ಮೋಜಿನ ವಿಷಯವೆನಿಸುತ್ತಿತ್ತು. ಸುಂದರ ಆಕಾರ,ಡೌಲಿನ ನಡಿಗೆ ಇವುಗಳಿಂದ ಅದು ಬಲು ಮುದ್ದು ಗ್ಗೆ ಕ 1 (( (1 ಕ ಹಾಸಾಸಾಜ ಬಾಬಾರ ನಣ [ತ್ರ | ಲು | | ರಲು ನಡಯ” ೨. ಬ್ರಿ ಕ ಗದ ಹರಿ ಎಂಬ ಗಜರತ್ಸ ಮುದ್ಠಾಗಿ ತೋರುತ್ತಿತ್ತು. ಡೌಲಿಫಿಂದ ನಡೆ ಯುವ ಆನೆಯು ಒಳ್ಳೇ ಕಾಲ್ಗುಣದ್ದೆಂದು ಹೇಳುತ್ತಾರೆ. ಮತ್ತು ಆ ಮೇರೆಗೆ ಹರಿ ಸರ್ಕ ಸ್ಸಿನಲ್ಲಿ ಸೇರಿದೆ ಮೇಲೆ ನಮ್ಮ ಸರ್ಕಸ್ಸು ದಿನ ದಿನಕ್ಕೆ ಹೆಚ್ಚಿನ ಉತ್ಕರ್ಷವನ್ನೇ ಹೊಂದುತ್ತ ಹೋಯಿತು. ಹೆರಿಸ ಸ್ವಲ್ಪ ದೊಡ್ಡ ದಾಗುತ್ತಲೆ ಪ್ರೊ. ಶಂಕರ ರಾಯರು 'ಿದಕ್ಕೆ ಬೇಕೆ ಬೇರೆ ಆಟಗಳನ್ನು ಕಲಿಸ ತೊಡಗಿದರು. ಚ ಬುದ್ಧಿ ಹರಿತವಾಗಿತ್ತು. ಅದು ಬೇಗ ಬೇಗ ಕಲಿಯುತ್ತಿತ್ತು. ಮೊಟ್ಟಿ ಮೊದಲು ಹಿಂಗಾಲುಗಳ ಮೇಕೆ ನಿಲ್ಲರಿಕ್ಕೆ ಸಲ ಸಿದರು. ಆ ಮೇಲೆ ಎರಡೇ ಕಾಲುಗಳಿಂದ ನಡೆಯಲಿಕ್ಕೆ ಸಶಿಸಿದರು. ಆಗ ನಮಲ್ಲಿ ಇದ್ದ ಇಪ್ಪತ್ತೈದು ಆನೆಗಳಲ್ಲಿ ಹರಿಯೆ ಚಿಕ್ಕ ದು. ಎಲ್ಲ ಆನೆಗಳು ಮೆ ದಾನಿಗೆ ಲ್‌ೆ ಇ ಅವೆಲ್ಲವು ಗಳ ಹಿಂದೆ ಊಟಾ ತ್ತು. ಎಲ್ಲ ಆನೆಗಳು ಸರ್ಕಸ್‌ ಮಾಡುವಾಗ. ಇದು ಬರಿ ನಿಂತುಕೊ ಳ್ಳುತ್ತಿತ್ತು. ಆಗ ಅದೂ ಒಂದು ತಮಾಷೆಯ ಅನಿಸುತ್ತಿತ್ತು. ಮೊದಲಿನಿಂದಲೂ ಹರಿಗೆ ಪ್ರೊ. ಶಂಕರರಾ ಯರ ಕೈಯಿಂದಲೇ ಆಹಾರ ಪಡೆಯುವ ರೂಢಿ ಯಾಗಿದ್ದು ದರಿಂದ ಬೇರಾರು ತಿನ್ನಿಸಹೋದರೂ ಅದು 'ಮುಟ್ಟುತ್ತಿ ರಲಿಲ್ಲ... ಶಂಕರರಾಯರು ಕಾರ್ಯನಿಮಿತ. ಪರವೂರಿಗೆ ಹೋದರೆ ಆದಿನ ಹರಿಗೆ ಉಪವಾಸವೇ. ಶಂಕರರಾಯರಲ್ಲಿ ಅಂಥ ಪ್ರೀತಿ ಆ ಮೂಕ ಪ್ರಾಣಿಗೆ. ಬರಬರುತ್ತಾ ಹರಿ ಟಟ ಫುಟ್‌ ಬಾಲ್‌ ಆಡಲಿಕ್ಕೂ ಕಲಿಯಿತು. ಅದಕೆದುರು ಚೆಂಡನ್ನು ಒಗೆದಕೆ ಅದು ತನ್ನ ಮುಂಗಾಲಿನಿಂದ ಪುಟಿಸುತ್ತಿತ್ತು. ಆ ಮೇಲೆ ಅದಕ್ಕೆ ' ಒಂದು ಮೋಜಿನ ಆಟ ಕಲಿಸಿದರು. ಗ] ತನ್ನ ಬೆನ್ನ ಮೇಲೆ ಕೂತರೂ ಅದು ಒಂದು ವಶಿಷ್ಟ ಬಗೆಯಲ್ಲಿ ಮೈ ಅಲುಗಾಡಿಸಿ ಅವರನ್ನು ಸ ನೆಲದ ಮೇರೆ" ಕೆಡವಿಬಿಡುತ್ತಿ ತ್ತು. ಸರ್ಕಸ್ಸಿನ ೨೭ ಆಟ ಸುರುವಾದ ಮೇಲೆ ಶಂಕರರಾಯರು “ಈ ಆನೆಯ ಬೆನ್ನಮೇಲೆ ಎರಡೇ ನಿಮಿಷ ಯಾರಾ ದರೂ ಶೂತರೆ ಅವರಿಗೆ ಐದು ರೂಪಾಯಿ ಬಕ್ಷೀಸು ಕೊಡಲಾಗುತ್ತದೆ” ಎಂದು ಸಾರುತ್ತಿ ದರು. ಧೈರ್ಯದಿಂದ ಬಂದವರೆಲ್ಲ ಅವಮಾನ ಹೊಂದಿ ಹೋಗುತ್ತಿದ್ದರು. ನಮ್ಮ ಕ್ಯಾಂಪು ಕೊಲ್ಲಾಪುರದಲ್ಲಿ ಇದ್ದಾಗ ಒಂದು ಸ ಸ್ವಾರಸ್ಯದ ಘಟನೆ ನಡೆಯಿತು. ಎಂದಿ ನಂತೆ “ಹರಿಯ ಬೆನ್ನ ಮೇಲೆ ಕೂತು ತೋರಿಸಿ ದವರಿಗೆ ಐದು ರೂಪಾಯಿ ಬಹುಮಾನ” ವೆಂದು ಶಂಕರರಾಯರು ಸಾರಿದರು. ಆಗ ಭೀಮ ಕಾಯದ ಜಟ್ಟಿಗಳೊಬ್ಬರು ಮುಂದೆ ಬಂದರು. ಪಹೆಲವಾನೀ ಪದ್ಧತಿಯಲ್ಲಿ ರುಮಾಲು ಸುತ್ತಿ ದ್ವರು. ಮೈಯಲ್ಲಿ ಮಲಮಲ" ಅಂಗಿ ತೊಟ್ಟಿ ದ್ವರು. ಧೋತರ ಉಟ್ಟು ಕಾಲಲ್ಲಿ ಕೊಲ್ಲಾ, ಪುರೀ ಮೆಟು ಗಳನ್ನು ಹಾಕಿದ್ದ ರು. ಜಟ್ಟಿ ಆನೆಯ ಹತ್ತಿರ ಬೂ ಟ್ಟ ಹುಲು ಮ ಸೇ ತಮ ಗೇ ಸು ಮಾಡಬಲ್ಲದೆಂದು ಬಗೆದು ಅದರ ಹತ್ತಿರ ಹೋದರು. ಬನ್ನ ಮೇಲೆ ಕ್ರೈ ಆಡಿಸಿದರು. ಆದರೂ ಆನೆ ಸುಮ್ಮನಿತ್ತು. 4 ಸಾಧು ಪ್ರಾಣಿಗೆ ಹೆದರುವವರು ಎಂಥ ಮೂರ್ಜರಿಂದು ಜಟ ಜಟ್ಟಿಗಳು ಅದರ ಬೆನ್ನ ಮೇಲೆ ಹತ್ತಿ ಕೂತರು. ಜಾದೂ ಸಳೆದಿರಲಾರದು, ಆನೆ ಮ್ಳ ಅಲುಗಾಡಿಸಿತು. ಪಹೆಲವಾನರು ಎರಡು ಷ್ಣ ಎತ್ತ ರಕ್ಕೆ ಹಾರಿ ದೂರ ಹೋಗಿಬಿದ್ದ ರು. ಮೆಟ್ಟು ಒತ್ತಟ್ಟಿಗೆ ರುಮಾಲು ಒತ್ತಟ್ಟಿಗೆ. ವಿಪ ರೀತ "ಪಟ್ಟು `ಜೇಕೆ ಬಿದ್ದಿತ್ತು. ಜಟ ನಗೆಗೆ ಪಾರವೇ ಇಲ್ಲದಂತಾಯಿತು. ಹರಿ ಇನ್ನೊಂದು ಕೆಲಸ ಮಾಡುತ್ತಿತ್ತು. ಕಟ್ಟಿ ಗೆಯ ಚೌಕೋನದ ಮೇಲೆ ನಿಲ್ಲುತ್ತಿ ತ ಆ ಮೇಲೆ ಅದರ ನಾಲ್ಕೂ ಕಾಲುಗಳಲ್ಲಿ ಗೆಜ್ಜೆಗಳನ್ನು ಕಟ್ಟುತ್ತಿದ್ದರು ಸೊಂಡಿಲಲ್ಲಿ ಒಂದು ಮುಖನೀಣೆಯನ್ನು ಕೊಡುತ್ತಿದ್ದ ರು ಹಿಂದಿನ ಮಗ್ಗಲಿಗೆ ಒಬ್ಬ ಮೃದಂಗೆ 1 "ಕ್ಟ ಆದ ಮೇಲೆ ಪುನಃ ಘಂಟಾವಾದನ. ೪ ಲ್ಯ ಟ್ಟ ಳ್‌ ಲ್‌ ಟ್‌ ್‌್‌್ಪ್‌್ಕ್ಹ "4 ರ್ನ ೨೮ ಕಸ್ತೂರಿ, ಎಪ್ರಿಲ್‌ ೧೯೬೧ ವನ್ನು ಹಿಡಿದುಕೊಂಡು ನಿಲ್ಲುತ್ತಿದ್ದನು. ಆಗ ಹರಿ ಬಾಯಿಯಿಂದ ಮುಖವೀಣೆಯನ್ನು ಬಾರಿಸಿ ಬಾಲದಿಂದ ಮೃದಂಗವನ್ನು ಬಾರಿಸಿ ಕುಣಿಯ ಲಾರಂಭಿಸುತ್ತಿತ್ತು. ಪ್ರೇಕ್ಷಕರು ಹರ್ಷಗೊಂಡು ಕೂಗುತ್ತಿದ್ದರು. ಚಪ್ಪಾಳೆ ತಟ್ಟುತ್ತಿದ್ದರು. ಆ ಮೇಲೆ. ಹರಿ ':`ರಾಯರ ಠೀವಿಯಲ್ಲಿ ಸ್ಟೂಲೊಂದರ ಮೇಲೆ ಕೂತು ಗಂಟಿ ಬಾರಿಸಿ ಆಳನ್ನು ಕರಿಸುತ್ತಿತ್ತು. ಆಳು ತಚ್ಚೆಯಲ್ಲಿ ಬುಂದೀ ಉಂಡೆಗಳನ್ನುಇಟ್ಟುಕೊಂಡು ಬರುತ್ತಿದ್ದ. ಅಷ್ಟೂ ಉಂಡೆಗಳನ್ನು ಸೊಂಡಿಲಿಂದ ಎತ್ತಿ ತಿಂದು ಪುನಃ ಸೇವಕ ಪ್ರವೇಶ. ಈ ಸಲ ಸೇವಕ ಸೆಕೆಯ (ಶರಬತ್ತಿನ) ಬಾಟಲಿಯನ್ನು ತರುತ್ತಿದ್ದ. ಹರಿ ರಾಯರು ಸೆರೆ ಕುಡಿದು ಸೊಂಡಿಲಿಂದ ಡ್ರಾವರ್‌ ಎಳಕೊಂಡು ಒಳಗಿನ ಒಂದು ರೂಪಾಯಿಯನ್ನು ಆಳಿನ ಕೈಗಿತ್ತು ಕಳಿಸುತ್ತಿದ್ದರು. ಇಷ್ಟಾದಕೆ. ಹರಿಯ ಕೆಲಸ ಮುಗಿಯಿತು. ಹರಿ ಎದ್ದು ಎರಡೇ ಕಾಲ ಮೇಲೆ ನಿಂತು ಪ್ರೇಕ್ಷ ಕರಿಗೆ ತಲೆಬಾಗಿ ಅಭಿವಾದನೆ ಮಾಡುತ್ತ ಎರಡೇ ಕಾಲುಗಳಿಂದ ನಡೆಯುತ್ತ ತಂಬುವಿನ ಹೊರಗೆ ಹೋಗುತ್ತಿತ್ತು. ವಯಸ್ಸು ಹೆಚ್ಚಾದಂತೆ ಗಾತ್ರ ಬೆಳೆಯಿತು. ಕೋರೆಗಳು ಬಂದವು. ಎರಡೂ *ಶೋರೆಗಳಿಗೆ ಬಂಗಾರದ ತಗಡಿನ ವೇಷ್ಟನವನ್ನು ಕೂಡಿಸಿ ದರು. : ಮುತ್ತಿನಿಂದ ದಂಡೆಗಳನ್ನು ಹೆಣೆದ ಜೂಲನ್ನು ಬೆನ್ನ ಮೇಲೆ ಹೊದಿಸುತ್ತಿದ್ದರು. ಹಣೆಯ ಮೇಲೆ ಬೆಳ್ಳಿಯ ಕವಚ. ಶಂಕರ ರಾಯರು ಮಕ್ಕಳಂತೆ ಬೆಳೆಸಿದ್ದ ಪ್ರಾಣಿಗಳಲ್ಲಿ ಹರಿ ಕಟ್ಟಕಡೆಯದು, ಮತ್ತು ಎಲ್ಲಕ್ಕೂ ಪ್ರೀತಿ ಯದು. ಸಾವಿರಾರು ರೂಪಾಯಿ ವೆಚ್ಚ ತಗಲಿ ದರೂ ಚಿಂತಿಸುವಂತಿರಲಿಲ್ಲ. ಶುದ್ಧ ತುಪ್ಪ, ಬೆಲ್ಲ ಮತ್ತು ಕಣಕಗಳಿಂದ ಮಾಡಿದ ಆಹಾರ ಇದಕ್ಕೆ ನಿತ್ಯ ಸಲ್ಲಬೇಕು. ಆ ಮೇಲೆ ಹರಿಗಾಗಿ ಒಂದು: ಮೂರು ಗಾಲಿಯ ಸೈಕಲ್ಲೂ ಸಿದ್ಧವಾ ಯಿತು. ಮುಂದಿನ ಗಾಲಿಯನ್ನು ಒಂದು ಮಗ್ಗ ಲಿಗೆ ತುಸು ಹೊರಳಿಸಲಾಗಿತ್ತು. ಹಿಂದಿನ ಗಾಲಿ ಗಳು ತುಸು ಚಿಕ್ಕವು. ಅವುಗಳ ಮೇಲೆ ಕಬ್ಬಿ ಣದ ಒಂದು ದಪ್ಪನ್ನ ತಗಡನ್ನು ಹಾಸಿದಂತೆ ಕೂಡಿಸಲಾಗಿತ್ತು. ಮೂರೂ ಗಾಲಿಗಳಿಗೆ ರಬ ರಿನ ಟಾಯರುಗಳಿದ್ದವು. ಮುಂದಿನ ಗಾಲಿಯ ಎರಡೂ ಮಗ್ಗಲಿಗೆ ಪೆಡಲ್‌ಗಳಂತೆ ಎರಡು ತಜಬ್ಬೆಗಳನ್ನು ಕೂಡಿಸಲಾಗಿತ್ತು. ಹಿಂದಿನ ತಗ ಡಿನ ಮೇಲೆ ಹಿಂಗಾಲುಗಳನ್ನಿಟ್ಟು ಮುಂದಿನ ಎರಡೂ ಕಾಲುಗಳನ್ನು ಈ ತಟ್ಟಿಗಳ ಮೇಲೆ ಊರಿ ಹರಿ ಸೈಕಲ್‌ ನಡೆಸುತ್ತಿತ್ತು. ಮುಂದಿನ ಗಾಲಿ ಮೊದಲೆ ಒಂದು ಬದಿಗೆ ತಿರುಗಿಸಿದಂತೆ ಇದ್ದುದರಿಂದ ಸೈಕಲ್‌ ದುಂಡಗೆ ಸುತ್ತು ಹಾಕು ತ್ತಿತ್ತು. ಈ ಸೈಕಲ್‌ ಮಾಡಿಸಲಿಕ್ಕೆ ಆಗ ಏಳು ಸಾವಿರ ರೂಪಾಯಿ ಖರ್ಚಾಗಿದ್ದವು. ಅಂಥ ಸೈಕಲನ್ನು ಯಾವ ಸರ್ಕಸ್ಸೂ ಇಟ್ಟಿಲ್ಲ. ಹರಿಯ ಕುಶಾಗ್ರ ಬುದ್ಧಿ ಎಷ್ಟು ಮಾತಾಡುವ ಪ್ರಾಣಿಯಾಗಿದ್ದರೆ ಅದು ಮನುಷ್ಯ ರನ್ನೂ ಹಿಮ್ಮೆ ಟ್ಟಿಸುತ್ತಿತ್ತು. ಬಡೋದೆಯ ಹತ್ತಿರ ಡಭ್ಯೋಯಿ ಎಂಬ ಊರಲ್ಲಿ ನಮ್ಮ ಕ್ಯಾಂಪು ಇತ್ತು. ಅದು ಮಳೆಗಾಲ. ಭಾರೀ ಮಳೆ ಆಗಿತ್ತು. ಡಭೋಯಿ ಹತ್ತಿರ ಹರಿಯುತ್ತಿದ್ದ ಹೊಳೆಗೆ ಮಹಾಪೂರ ಬಂದಿತ್ತು. ನೀರಿನೊಂದಿಗೆ ಅನೇಕ ದನಗಳೂ ಜನರೂ ಕೊಚ್ಚಿ ಬಂದರು. ವನ್ಯಪ್ರಾಣಿಗಳೊಂದಿಗೇ ಜೀವನಕಳೆದ ಶಂಕರ ರಾಯರ ಅಂತಃಕರಣ ಪೂರ್ಣ ಮಾನವೀಯವಾ ಗಿತ್ತು. ಮಹಾಪೂರದ ಅನಾಹುತವನ್ನು ಕಣ್ಣಾರೆ ಕಂಡು ಸುಮ್ಮನಿರಲಾಗದೆ ಮಾಹುತ ನನ್ನು ಕರೆದು ಎಲ್ಲ ಆನೆಗಳನ್ನುನದಿಯ ಪ್ರವಾಹ ದಲ್ಲಿ ನಿಲ್ಲಿಸಿ ಹರಿದು ಬರುವ ಜನರನ್ನು ಸೊಂಡಿಲ ದಿಂದ ಎತ್ತಿ ದಂಡೆಗೆ: ತಂದು ಬಿಡುವಂತೆ ಮಾಡಲು ಹೇಳಿದರು. ಇಪ್ಪತ್ತೈದು ಆನೆಗಳು ಆ ದಿನ ಎಷ್ಟೋ ಪ್ರಾಣಗಳನ್ನು ಉಳಿಸಿದವು. ಹ ಚಿಕ್ಕ ಹರಿ ಒಂದೇ ಇಪ್ಪತ್ತೈದು ಜನರನ್ನು ಗುಜರಾತದ ' ಇತ್ತೆಂದರೆ ಆ. ೧ಗಗಿಳ್ಪಾ ತಂ ಮೃತ್ಯುವಿನ ದವಡೆಯಿಂದ ಪಾರುಮಾಡಿತು. ಟ್‌ ಸುದ್ದಿ ಆಗ ಬಡೋದೆಯ ಮಹಾರಾಜ ರಾಗಿದ್ದ ದಾನಶೂರ ಸೆಯಾಜಿರಾವ್‌ ಗಾಯಕ '_. ವಾಡರ ಕಿವಿಗೆ ಮುಟ್ಟಿತು. ಅವರು ಕೂಡಲೆ ಶಂಕರರಾಯರನ್ನು ಬಡೋದೆಗೆ ಶರೆಸಿದರು. _ ಅವರೊಂದಿಗೆ: ಹರಿಗೂ ಆಮಂತ್ರಣವಿತ್ತು. ' ಶಂಕರರಾಯೆರಿಗೆ ಹತ್ತು ಸಾವಿರ ರೂಪಾಯಿಗ- ಳನ್ನು. ಕೊಟ್ಟು ಗೌರವಿಸಿದರಲ್ಲದೆ. ಹರಿಯ '. ಕಾಲಿಗೆ ಬಂಗಾರದ ಕಡಗವನ್ನು ಹಾಕಿ ಸರ- 3 "ಇಾರೀ ಬ್ಯಾಂಡಿನೊಂದಿಗೆ ಊರೆಲ್ಲ ಮೆರವಣಿಗೆ | ಮಾಡಿ ಮೂಶಪ್ರಾಣಿಗೆ ಸನ್ಮಾನ ಮಾಡಿದರು. '. ಸಾವಿರಾರು ಪೌರರು ಮೆರವಣಿಗೆಯನ್ನು ನೋಡಿ ಮೆಚ್ಚಿದರು. ... ಬಡೋಡಾ ಸಂಸಾನದಲ್ಲಿ ನ್ಯಾರೊ ಗೇಜ್‌ . ರೇಲೈ ಇದೆ. ಗಾಡಿಗಳು ಚಿಕ್ಕವು. ಆದ್ದರಿಂದ ಆನೆಗಳನ್ನು ನಡೆಸಿಕೊಂಡೇ ಹೋಗಬೇಕಾಗು. ' ಕ್ರ್ರಿತ್ತು. ಆದರೆ ಹರಿ ಎಲ್ಲ ಆನೆಗಳಂತಲ್ಲ; ಮಾಲಿ ೫ರ ಬ್ರೀತಿಯ ಪುತ್ರಕ | ಅವರು ಹರಿಗೆ ಒಂದು ನ ಯುಕ್ತಿಯನ್ನು ಹೇರಿಕೊಟಿ ಕದ್ದರು. ಗಾಡಿಯಲ್ಲಿ ಇದ್ದಾಗ ಮುಂದಿನ ಬಲಗಾಲನ್ನೂ ಹಿಂದಿನ ಡಿ ಎಡಗಾಲನ್ನೂ ಎತ್ತಿಹಿಡಿದು ಓಡುವ ಗಾಡಿಯಲ್ಲಿ ಸಮತೂಕ ಜಥ ವುದೇ ಅದು. ಮೂಕ '. ಪ್ರಾಣಿ. ಒಂದು ಸ್ಟೇಶಸ್ನಿನಿಂದ ಇನ್ನೊಂದು ' ಸ್ಟೇಶನ್‌ ವರೆಗೆ ಇದೇ ರೀತಿ ಎರಡೇ ಕಾಲ ಮೇಲೆ ನಿಂತು ಪ್ರವಾಸ ಮಾಡಿತು. ಇಂಥ ಬುದ್ಧಿ ತ ಆನೆಯ ಅಂತ್ಯ ಮಾತ್ರ ಬಹಳ ಡುವ ುಪು ಬ ಕೊಂಡದಲ್ಲಿ ನಮ್ಮಕ್ಕಾಂಪಿತ್ತು. ಶಂಕರರಾಯರು 5೫ ಟ್‌ ಹರಿ ಎಂಬ ಗಜರತ್ನ ೨೯ ಏನೊ *ೆಲಸಕ್ಕೆ ಪುಣೆಗೆ ಹೋದವರು ಮೂರು ವಾರಗಳ ವರೆಗೆ ವಿಷಮಜ್ವರದಿಂದ ಹಾಸಿಗೆ ಹಿಡಿದರು. ಇತ್ತ ಹರಿ ತನ್ನ ಒಡೆಯನಿಲ್ಲದೆ ತಾನು ಅನ್ನ ನೀರನ್ನೇ ಮುಟ್ಟಿ ಒಗಟು ಸತ್ಯಾಗ್ರ ಹ ಹೂಡಿತು. ಆ ಸಾ ಣಿ ಉಪವಾಸೆವಿರುವು ದನ್ನೂ ಹೌಹಾರಿ ಆತಿಷ್ಟ ತನ್ನ ಒಡೆಯನನ್ನು ಹುಡುಕಾಡುವುದನ್ನೂ ನೋಡಿ ಬಹಳ ಖೇದ ವೆನಿಸುತ್ತಿತ್ತು. ಸದಾಕಾಲ ಹರಿ ಕಣ್ಣೀರು ಸುರಿಸಲಾರಂಭಿಸಿತು. ತನ್ನ ಒಡೆಯ ಯಾಪಾಗ ಬಂದು ತನ್ನ ಜಿನ್ನ ಮೇಲೆ ಕ್ಸೈ ಆಡಿಸುವನೆಂದು ಸ! ದಾರಿ ಹ ತಾಣ! ಇಪ್ಪ- . ತ್ತೊಂದು ದಿವಸ ಪ್ರತೀಕ್ಷೆ ನಡೆಸಿ ಆ ಏಕನಿಷ್ಠ ಪ್ರಾಣಿ ಕೊನೆಗೆ ಮೈ ಚೆಲ್ಲಿತು. ಮತ್ತೆ ಏಳಲಿಲ್ಲ. ಈ ವಾರ್ತೆಯನ್ನು ಕೇಳಿದ ಶಂಕರರಾಯರಿಗೆ ಒಮ್ಮೆಲೆ ಮೂರ್ಛೆ ಬಂತು. ನಾಲ್ಕು ದಿನ ಅವರೂ ಉಪೋಷಣೆ ಮಾಡಿದರು. ಹರಿಯ ನಿಧನದ ದೆಸೆಯಿಂದ ಮೂರು ದಿನ ಸರ್ಕಸ್‌ ಬಂದು ಮಾಡಲಾಯಿತು. ಹರಿಯನ್ನು ಹುಗಿದ ಸ ಸ್ಥಳದಲ್ಲಿ. ಹರಿಯ ಸ್ಮರಣಾರ್ಥವಾಗಿ . ಒಂದು ಅಮೃತ ಶಿಲೆಯ ಗೋರಿಯನ್ನು ಕಟ್ಟಿಲಾಯಿತು. ಸ ಸ ಬರೆಯಲಾಯಿತು ; ಕಾರ್ಲೇಕರ ಗ್ರ್ಯಾಂಡ ಸರ್ಕಸಿ ನ ಗಜರತ್ನ "ಹರಿ' ಇಲ್ಲಿ ಚಿರ ಕಾಲ ಧಿದ್ರಿಸುತ್ತಿ ದ ಜಗಾ. ಮುಂಚೆ ಎರಡೂ ಹಲ್ಲುಗಳನ್ನು ಕೊರೆದು ಇಟು ಕೊಂಡೆವು. ಅವು “ಬತ ನಮ್ಮ ದೇವರ ಮನೆಯಲ್ಲಿ ಇವೆ. . ನೋಡಿದಾ ಗೊಮ್ಮೆ ಹಳೇ ಸ್ಮ ತಿಯನ್ನು ಮರುಕಳಿಸಿ ನಣು ಜೆ ತರುತ್ತ ವೆ ಚ ' ಒಮ್ಮೆ ಕೈಲಾಸಂರವರು “ ಜಗತ್ತೇ ಒಂದು ರಂಗಭೂಮಿಯೆಂದು ಷೇಕಾ- ಸ ಸ್ಪಿಯರ್‌ ಹೇಳುತ್ತಾ ನೆ. ಆದರೆ ಅದು ಸುಳ್ಳು ಸುಸ್ತಾದಾಗ ಸುಧಾರಿಸಿಕೊಳು ವುದಕ್ಕೆ ಸಮಾಜದಲ್ಲಿ ಸೈಡ್‌ ನಿಂಗ್‌ ಎಲ್ಲ? ೫ ಎಂದು ಹೇಳಿದರು. ಕ ಫ್ರಾ ((& ಕ್‌ ತ ಹಿ. ಮೇಫರಾಜನ್‌ ಅವನು *ಿವುಡನಾಗಿದ್ದ, ಆದರೆ ಸುದೂರ ಅಂತರಿಕ್ಷ ಯಾತ್ರೆಯ ಕನಸು ಕಂಡ! ಕಲೆ ಓತಿಯನ್ನರು ತಮ್ಮ ಮೊದಲನೇ ಸ್ಟುಟ್ನಿಕ್ಕನ್ನು ೧೯೫೭ ಸೆಪ್ಟೆಂಬರದಲ್ಲೇ ಹಾರಿಸಬೇಕೆಂದು ಶತ ಪ್ರಯತ್ನ ಮಾಡಿದರು. ಆದರೆ ಹಲವು ಅನಾ- ನುಕೂಲಗಳ ದೆಸೆಯಿಂದ ಸೆಪ್ಟೆಂಬರ ದಾಟಿ ನಾಲ್ಕು ದಿನಗಳ ನಂತರ ಅವರ ಕೃತಕ ಉಪ ಗೃಹ ಗಗನವನ್ನು ಸೇರಿತು. ಅವರು ಈ ವಿಲಂಬ ಕ್ಕಾಗಿ ನೊಂದುಕೊಂಡದ್ದು ಅಷ್ಟಿಷ್ಟಲ್ಲ. ಸೆಪ್ಟೆಂಬರದಲ್ಲೇ ಸ್ಟುಟ್ನಿತ್ಕು ಹಾರಿಸಿಬಿಡ ಬೇಕೆಂಬ ಅವರ ಛಲದ ಹಿಂದೆ ಅವರ ರಾಷ್ಟ್ರ ವೀರನೊಬ್ಬನನ್ನು ಗೌರವಿಸಬೇಕೆಂಬ ಹಂಬಲ ವಿತ್ತು. ಅವನ ಹೆಸರು ಕಾನ್‌ಸ್ಟಾಂಟೀನ್‌ ಹುಯೋಲ್ಕೊವಸ್ಥಿ. ( ಭೂಮಿ ಮಾನವನ ತೊಟ್ಟಿಲಾಗಿದೆ. ನಿಜ, ಆದಕೆ.. ಮಾನವ ಕಡೆತನಕ ತೊಟ್ಟಿಲಲ್ಲೇ ಇರಲಾರ ” ಎಂದು ಸಾರಿದ ಬುಯೋಲ್ಕೂವಸ್ಕಿ ಗ್ರಹಾಂತರ ಪ್ರಯಾ ಣದ ಪ್ರಪ್ರಥಮ ಕನಸುಗಾರನಾಗಿದ್ದ. ಮಾನವ ೩೦ ಗ್ರಹಾಂತರ ಯಾನದ ಓತಾಮಹ ಕಾನ್‌ ಸ್ಥಾಂೀನ್‌ ಹಜೋಶ್ಕೊಪ್ಟಿ ೯ ರಾಧಾಕೃಷ್ಣ ರಾವ ಒಂದಲ್ಲ ಒಂದು ದಿನ ಸೂರ್ಯನ ಸುತ್ತಮುತ್ತಲ ಆಕಾಶವನ್ನೆಲ್ಲ ಗೆದ್ದುಕೊಂಡು ಬೇಕಾದಂತೆ ವಿಹರಿಸಲಿದ್ದಾನೆ: ಎಂದು ದೃಢವಾಗಿ ಹೇಳಿ ಆತ ಅದನ್ನು ಸಾಧಿಸಲು ಬೇಕಾದ ಬಹುಭಾಗ ವೈಜ್ಞಾ ನಿಕ ಪೂರ್ವ ಸಿದ್ಧತೆಯನ್ನು ಪೂರೈಸಿದ್ದ. ಆತ ಹುಟ್ಟಿದ್ದು ೧೮೫೭ ಸೆಪ್ಟೆಂಬರದಲ್ಲಿ. ಅವನ ಶತ ಮಾನೋತ್ಸವ ಕಾಲದಲ್ಲೇ ಪ್ರಪ್ರಥಮ ಕೃತಕ ಚಂದ್ರನನ್ನು ಹಾರಿಸಿ ಗ್ರಹಾಂತರ ಯಾನದ ಮೊದಲ ಹೆಜ್ಜೆ ಇಟ್ಟು ಬಿಡಬೇಕೆಂದು ರಶಿಯ ನ್ನರು ಆಶಿಸಿದ್ದು ಸಹಜವೇ. ಬುಯೋಲ್ಕೊವಸ್ಕಿಯ ಹಿರಿಮೆಯೆಂಡಕೆ, ಭೂಮಿಯ ಅನೇಕ ಕನಸುಗಾರರು ಇನ್ನೂ ಹಕ್ಕಿ ಯಂತೆ ಗಾಳಿಯಲ್ಲಿ ಹಾರಬೇಕೆಂದಿದ್ದ ಸಮಯ ದಲ್ಲಿ ಆತ ಈ ಭೂಮಿಯ ಪರ್ಲು ಹರಿದು ಕೊಂಡು ಕೋಟ್ಯಂತರ ಮೈಲು ದೂರದಲ್ಲಿದ್ದ ಅನ್ಯಗ್ರಹಗಳಿಗೆ ಹಾಕುವ ಎಣಿಕೆ ಹಾಕತೊಡ ತ ಗ್ರಹಾಂತರ ಯಾನದ ಪಿತಾಮಹ; ಕಾನ್‌ಸ್ಟಾಂಟೀನ್‌ ಹುಯೋಲ್ಯೊವಸ್ಕಿ ೩೧ ಕ್‌ ಇ ಗಿದ... ತಾನೋ, ಬರಿ. ಬಡಪಾಯಿ ಶಾಲಾ ಮಾಸ್ತರ | ಬುಯೋಲ್ಕೊವಸ್ಕ್ಥಿಯ ಜೀವನ ಸಾಮಾನ್ಶ .. ರಿಗೆ ಅಸಾಧ್ಯವೆನಿಸಬಹುದಾದ. ಕಷ್ಟ ಗಳನ್ನು ॥ ಬುದ್ಧಿ ಇನ್ನಷ ಷ್ಟು ತೀವ್ರವಾಯಿತು. ಎದುರಿಸಿ ಯಶಸ್ಸಿನ ಶಿಖರವನ್ನೇರಿದ ರಶಿಯನ್‌ ತರುಣನ ಕಥೆಯಾಗಿದೆ. ಸ ಬಡ ತಂದೆ ತಾಯಿಗಳ ಮಗ ಹತ್ತನೇ ವಯಸ್ಸಿನಲ್ಲಿ ಅವನಿ ಗೊಂದು ಘೋರ ಜ್ವರ ಬಂದು ಅವನ ಜೀವ ವನ್ನು ಬಿಟ್ಟು. ಕಿವಿಯನ್ನು ತೆಗೆದುಕೊಂಡು ಹೋಯಿತು. ಅದರೊಡನೆ ಅವನ ಶಾಲಾಶಿಕ್ಷ- ಣವೂ ಸಮಾಪ್ತಿಹೊಂದಿತು. ಕಿವುಡನಿಗೆ ಎಲ್ಲಿಯ ವಿದ್ಯೆ? ನಿಶ್ಶಬ್ದ ಪ್ರಪಂಚದಲ್ಲಿ ಹಿಯೋಲ್ಕೊವಸ್ಕಿಯ ಚ ಪುಸ್ತ ಷ್ಟ ಸತ ಕವಿತೆಗಳನ್ನು ಬರೆಯುವ, ಹಕ್ಕಿ ಗಳ `ಅಶ್ಲಿ ಪಂಜರಗಳನ್ನು ಸಂಗ್ರ ಒಸುವು ಪೋಟೋ ತೆಗೆಯುವ ಹವ್ಯಾ ಹ ಅವನಿಗೆ ಅಂಟಿಕೊಂಡವು. ಕೊನೆಗೆ ಅವನನ್ನು ಹಿಡಿದುಕೊಂಡ ಹುಚ್ಚು ಗಣಿತ ಮತ್ತು ಭೌತಶಾಸ್ತ್ರ ದು, ೧೫ನೇ ವಯ ಸ್ಸಿಗೇ ಆತ ಪುಸ್ತಕ ಬಲದಿಂದ ಈ ಶಾಸ್ತ್ರ ಸ್ರಗಳನ್ನು ಸಾಕಷ್ಟು ಕ್ಸ ವಶ ಮಾಡಿಕೊಂಡ. ಆಗತೇ ಡು ದೃಷ್ಟ ತ ಆಕಾಶದತ್ತ ನಟ್ಟಿತ್ತು. ಭೌತ ಶಾಸ್ತ್ರದ ಅಭ್ಯಾಸದಲ್ಲಿ ಕೇಂದ್ರಾ ಕರ್ಷಣ ಶಕ್ತಿಯ ಪರಿಚಯವಾದೊಡನೆ ಆತ ಅದನ್ನೇಕೆ ಅಂತರಿಶ್ಷಯಾನಕ್ಕೆ ಉಪಯೋಗಿಸಬಾರದು? ಎಂದುಕೊಂಡ. ಅದರ ಬಗ್ಗೆ ತುದಿಮೊದಲಿ ಲ್ಲದ ಚಿಂತನೆಯ ನಂತರ ಆತ ಇ ದಿನ “ತಿಳಿ ಯಿತು!' ಎಂದು ಕುಣಿದಾಡಿದ. ಅಂತರಿಕ್ಷ ಯಾ- ನದ ಸಮಸೆ ಗಳನ್ನ ಲ್ಲ ತೀರಿಸಿಬಿಟ್ಟಿದ್ದೆ ನೆ ಎಂದು ಅವನಿಗೆ ಮನವರಿಕಯಾಗಿತ್ತು. ಸ್ರ ಒಪ್ಪೊತ್ತು ಮಾತ್ರ. ಮರುದಿನ ಬೆಳಗ್ಗೆ "ಏಳುವಾಗ ಆತನಿಗೆ ತನ್ನ ಯೋಜನೆಗಳಲ್ಲಿದ್ದ ಹುಳುಕುಗಳು ಹೊಳೆದು ನಿರಾತೆಯುಂಟಾಗಿ ಬಿಟ್ಟಿತು. ಆದಕೆ ಅವನಿಗಾಗ ೧೬ ವರ್ಷ ಮಾತ್ರ. ಇನ್ನೂ ಬೇಕಾ ದಷ್ಟು ಸಮಯ ಇತ್ತು. ಸ್ವಯಂಶಿಶ್ಷಣದಿಂದ ಆತ ಶಿಕ್ಷಕ ಪರೀಕ್ಷೆ ಯಲ್ಲಿ ತೇರ್ಗಡೆ ಹೊಂದಿ ಅಧ್ಯಾಪನ ವೃತ್ತಿ ಯನ್ನು ಕೈಕೊಂಡ. ಅಂದಿನಿಂದ ಆತಳಂ ವರ್ಷ ಕಾಲ ಗಣಿತ, ಭೌತ ಶಾಸ್ತ್ರಗಳ ಶಿಕ್ಷಕನಾಗಿ ದುಡಿದ. ೧೮೮೦ ರಲ್ಲಿ ಹುಯೋಲ್ಕೂವಸ್ಕಿ ಸ್ವತಂತ್ರ ವಾಗಿ ಸಂಶೋಧನೆ ನಡೆಸಿ ಸೆಂಟ್‌ ಪೀಟರ್ಸ್‌ ಬರ್ಗಿನ ಭೌತ-ರಸಾಯನ ಸಂಘಕ್ಕೆ ಕಳಿಸಿದ ಕೆಲ ಬರಹಗಳು ಆ ಸಂಘದ ಪಂಡಿತರನ್ನು ಅಪ್ರ ತಿಭಗೊಳಿಸಿದವು. ಅನಿಲಗಳು, ನಕ್ಷತ್ರ ಟ್ಟ ವಿಕಿರಣ ಮೊದಲಾದ ವಿಷಯಗಳಲ್ಲಿ ಆತ ಮಂಡಿಸಿದ ಸಿದ್ಧಾಂತಗಳಲ್ಲಿ ಹೊಸದೇನೂ ಇರೆ ಲಿಲ್ಲ. ಆತ ಹುಟ್ಟುವ ಒಂದೆರಡು ' ವರ್ಷ ಮೊದಲೇ ಇತರ ವಿಜ್ಞಾನಿಗಳು ಆ ಅಂಶಗಳನ್ನು ಕಂಡುಹಿಡಿದಿದ್ದರು. (ಪಾಪ, ಹುಯೋಲ್ಕ್ಯೋ ವಸ್ಕಿಗೆ ಮಾತ್ರ ಅದು ಗೊತ್ತಿರಲಿಲ್ಲ.) ಆದರೆ ತಲೆ ನಕರಿತ ವಿಜ್ಞಾನಿಗಳು ಭಾರಿ. ಪ್ರಯೋಗ ಶಾಲೆಗಳಲ್ಲಿ ಪ್ರಯತ್ನಿಸಿ ಕಂಡುಹಿಡಿದ ಸಂಗತಿ ಗಳನ್ನು ಕಾಲೇಜನ್ನೇ ಕಾಣದ ೨೩ ವರ್ಷದ ಹುಡುಗನೊಬ್ಬ ಸ್ವತಂತ್ರವಾಗಿ ಕಂಡುಹಿಡಿದ ದ್ಮಾನೆಂಬುದು ಅವರನ್ನು ಚಕಿತಗೊಳಿಸಿತ್ತು. ಮೊದಲೇ ಬೇರೆಯವರು ಕಂಡುಹಿಡಿದ ಸಂಗತಿ ಗಳನ್ನೇ ತಾನು ಕಂಡುಹಿಡಿದಿದ್ದೆನೆಂಬುದನ್ನುರಿತು ಅವನಿಗೆ ನಿರಾಶೆಯಾಗದಿರಲಿಲ್ಲ. ಆದಕೆ ತಾನು ಸ್ವತಂತ್ರವಾಗಿ ಸಾಗಿದ್ದರೂ ಸರಿ ದಾರಿ ಯಲ್ಲೇ ಸಾಗುತ್ತಿದೆ ನಲ್ಲ ಎಂಬ ಸಮಾಧಾನ ದಿಂದ ಆತ ತನ್ನ ಪ್ರಯತ್ನಗಳನ್ನು ಮುಂದೆ ಸಾಗಿಸಿದ. ವಿಮಾನಗಳನ್ನು ಕುರಿತು ಅವನೀಗ ಚಿಂತಿಸ ತೊಡಗಿದ್ದ. ಅವುಗಳ ಆಕ ತಿಯನ್ನು ಗಾಳಿಗೆ ತಡೆಯೊಡ್ಡ ದಂತೆ ರೂಪಿಸಿದರೆ ಹಾರಲು ಸುಲಭವಾಗುವುದು. ಎಂಬ ಹೊಸ ಕಲ್ಪನೆ ಅವ ನಿಗೆ ಬಂದಿತ್ತು. ಅವನಿನ್ನೂ ೨೫ ಜಟ್‌ ಜೈ ಕಸ್ತೂರಿ, ಎಪ್ರಿಲ್‌ ೧೯೬೧ ಗಿದ್ದರೂ ಇತರರು ಪ್ರೊಪೆಲ್ಸರ್‌' ಮಾದರಿಯ ವಿಮಾನಗಳ ರಚನೆಯ ಯತ್ನದಲ್ಲಿದ್ದಾಗ ಆತ ಅದಕ್ಕೂ ಎಷ್ಟೋ ಮುಂದೆ ಹೋಗಿ ಜೆಟ್‌ ಪದ್ಧತಿಯ ವಿಮಾನಗಳನ್ನು ರಚಿಸಬಹುದೆಂಬ ಅಂಶವನ್ನು ತನ್ನ “ಅಂತರಿಕ್ಷ ಯುಗ” ಎಂಬ ಪುಸ್ತಕದಲ್ಲಿ ಚರ್ಚಿಸಿದ್ದ. ವಿಮಾನಗಳ ರಚನೆಯಲ್ಲೇ ಆತ ಮುಂದುವರಿ ದಿದ್ದರೆ ಬಹುಶಃ ಆತ ಪ್ರಥಮ ವಿಮಾನ ಯೋಜ ಕನೇ ಆಗಬಹುದಿತ್ತೇನೋ. ಆದರೆ ಅಷ್ಟರಲ್ಲಿ ಇನ್ನೊಮ್ಮೆ ಅವನಿಗೆ ಅಸ್ಪ ಓಸ್ಟ ವಾಯಿತು. ಈ ಸಲ ಅವನು ಒಂದು ವರ್ಷ ಸ ಹಾಸಿಗೆ ಹಿಡಿಯ ಬೇಕಾಯಿತು. ಕೆಲ ಕಾಲ ಅವನ ಬಾಯಿಯೂ ಹೋಗಿಬಿಟ್ಟಿತು. ಇಷ್ಟೂ ಸಾಲದೆಂಬಂತೆ ಅವನ ಪುಸ್ತಕಾಲಯ ಮತ್ತು ಪ್ರ ಯೋಗಶಾಲೆಗೆ ಬೆಂಕಿ ಬಿದ್ದು ಆತ ತಯಾರಿಸಿದ್ದ. ವಿಮಾನ ಮಾದರಿಗಳ ಸಹಿತ ಎಲ್ಲವನ್ನೂ ಆಹುತಿಗೊಂಡಿತು. ಈ ಎರಡನೇ ವಿಪತ್ತಿನಿಂದ ಚೇತರಿಸಿಕೊಂ- ಡೆದ್ದ ಆತ ಸಹಾಯಕ್ಕಾಗಿ ರಶಿಯದ ಸೇನಾಪತಿ ಮಂಡಲದ ಮುಂದೆ ಕೈಚಾಚಿದ. ತಾನು ಯೋಜಿಸಿದ ವಿಮಾನಗಳು ಯಶಸ್ವಿಯಾದರೆ ಯುದ್ಧ ವಿದೆ [ಯಲ್ಲೇ ಕ್ರಾ ಜಸ ಡ ಬಕೆದು' ವಿವಕೆಗಳನ್ನೆ ಸರಿಸಿದ. ಆದರೆ ೩೩ ವರ್ಷದ ಈ ಮರುಳು. ಮಾಸ್ತರನ ಹೊಸೆ ವಿಚಾ ರಗಳು ರಶಿಯದ ಸೇನಾಪತಿಗಳನ್ನು ಆಕರ್ಷಿಸ ಲಿಲ್ಲ. ಅಂದಿನ ರಶಿಯನ್‌ ಅಧಿಕಾರಿಗಳಿಗೆ ಹೊಸ ವಿಚಾರಗಳು ಪಥ್ಯವಾಗಿರಲಿಲ್ಲ. ಆದರೂ ಬುಯೋಲ್ಕೊವಸ್ಕಿಯ ಲೇಖಗಳು ಕೆಲವರನ್ನು ಆಕರ್ಷಿಸಿ ತಕ್ಕಮಟ್ಟಿಗೆ ಧನಸಹಾ ಯವೂ ಬಂತು. ಆತ ೧೮೯೬ ರಲ್ಲಿ ಲೋಹ ಮಯವಾದೊಂದು ವಿಮಾನವನ್ನು ಸಟ್ಟಿದ. ಅದರ ಪರೀಕ್ಷೆಗಾಗಿ ಒಂದು ಗಾಳಿ ಕೊಳಿವೆ ಯನ್ನೂ ನಿರ್ಮಿಸಿದ. ಇವೆರಡರಲ್ಲೂ ಆತ ವಿಮಾನ ರಚನೆಯಲ್ಲಿ ಪ್ರಸಿದ್ಧರಾದ ಜರ್ಮನಿಯ ತ್ಸೆಪೆಲಿನ್‌ ಮತ್ತು ಅಮೇರಿಕದ ರೈಟ್‌ ಬಂಧು 9 ಲ | '` ೯ ಸ್ತ ಕ 1" "ೆ ಗಳಿಗಿಂತ ಹತ್ತಾರು ವರ್ಷ ಮುಂದಿದ್ದ. ಸೇನಾಪತಿ ಮಂಡಲದ ಅನಾಸ್ಥೆಯೂ ಸ್ವತಃ ಬುಯೋಲ್ಕೊವಸ್ಕಿಯ ಕಲ್ಪನಾ ಶಕ್ತಿಯೂ ಅವನನ್ನು ವಾಯುಯಾನವನ್ನು ನಡುವೆ ಕೈ- ಬಿಟ್ಟು ಭೂಮಿಯ ಈ ತೆಳ್ಳನ್ನ ಗಾಳಿಯ ಪರೆ ಯನ್ನು ದಾಟಿಹೋಗುವ. ಯೋಜನೆಯತ್ತ ನೂಕಿರಬೇಕು. ಗ್ರಹಾಂತರಗಳಿಗೆ ಹಾರುವ ವಿಚಾರ. ಆಗ ಹೊಸದೇನೂ ಆಗಿರಲಿಲ್ಲ. ಪ್ರಸಿದ್ದ ಫ್ರೆಂಚ್‌ ವೈಜ್ಞಾನಿಕ ಕಾದಂಬರಿಕಾರ ಜೂಲ್ಸ್‌ ವರ್ನ್‌ ಒಂದು ಭಾರಿ ತೋಫಿನಿಂದ ಮನುಷ್ಯನನ್ನು ಅಂತರಿಕ್ಷಕ್ಕೆ ಹಾರಿಸುವ ಕಲ್ಪನೆ ಯನ್ನು ಮಂಡಿಸಿದ್ದ. ಇತರರು “ಗುರುತ್ವಾಕ- ರ್ಷಣ ನಿರೋಧಕ ಕವಚ”ಗಳ ಕಲ್ಪನಾ ವಿಲಾ ಸವನ್ನು ---ಅದರ ಅರ್ಥವೇನೋ ಯಾರಿಗೂ ತಿಳಿದಿರಲಿಲ್ಲ !--ಹರಿಬಿಟ್ಟಿದ್ದರು. ಆದರೆ ೧೮೯೫ ರಲ್ಲಿ ಬುಯೋಲ್ಕೊವಸ್ಕಿ ಈ ವಿಚಾರವನ್ನು ಪ್ರಪ್ರಥಮವಾಗಿ ಒಂದು ಲೇಖ ದಲ್ಲಿ ಚರ್ಚಿಸಿದಾಗಲೇ ಅವನದು ಬರಿ ಕಲ್ಪನಾ ವಿಲಾಸವಲ್ಲವೆಂದು ತೋರಿಸಿತು. ಅಂತರಿಕ್ಷ ಯಾನದಲ್ಲಿರುವ ತೊಡಕುಗಳನ್ನೆಲ್ಲ ಆತ ಆಗಲೇ ಗಮನಿಸಿದ್ದ. ಆಕಾಶಬಾಣ ಮೂಲಕವೇ ಅಂತ ರಿಕ್ಷಯಾತ್ರೆ ಸಾಧ್ಯ: ಅದಕ್ಕೆ ಅಂದಿನ ಆಕಾಶ. ಬಾಣಗಳಂತೆ ಘನರೂಪಿ ಇಂಧನ ಪ್ರಯೋಜನ ವಿಲ್ಲ, ದ್ರವರೂಪಿ ಇಂಧನ ಬೇಕು: ಅದರಲ್ಲಿ ಕುಳಿತುಕೊಳ್ಳ ಲಿರುವ ಜನರಿಗೆ. ಬಲವಾದ ಮೊಹರು ಭಿಗಿ ಸತ್ಯೇಕ ಕೋಣೆ ಬೇಕು, ಇಲ್ಲದಿದ್ದರೆ ಟಗಳ ಜಾ) ಪ್ರದೇಶದಲ್ಲಿ ಅವರು ಅಪಾಯಕ್ಕೊಳಗಾಗುವರು- - ಇವೆಲ್ಲ ವನ್ನಾತ ಆಗಲೆ ಹೇಳಿಟ್ಟಿದ್ದ. ಕೆಲ ವರ್ಷ ಯಾರೂ ಇದನ್ನು ಲಕ್ಷಿಸಲೇ ಇಲ್ಲ. ಆದಕೆ ಬುಯೋಲ್ಕೊವಸ್ಕಿ ತನ್ನ ಸರ್ವ ಸಮಯವನ್ನು ಈಗ 5 ವಿಷಯಕ್ಕೇ ಮೀಸಲಿರಿಸಿ ಬಿಟ್ಟಿದ್ದ... ಅವನು: ತನ್ನ ಯೋಜನೆಯನ್ನು ಸಿದ್ಧಾ ತಿಸಿ ಒಂದು ಗ ಗ್ರಂಥವನ್ನೆ ( ಬರೆದ, : ಐದು ಗ್ರಹಾಂತರ ಯಾನದ ಪಿತಾಮಹ: ಕಾನ್‌ಸ್ಟಾಂಹೀನ್‌ ಹಿುಯೋಲ್ಕೊವಸ್ಥಿ ತ್ಠಿಷ್ಟಿ ವರ್ಷ ಅದು ಪ್ರಕಾಶಕರಿಲ್ಬದೆ ಸಕೊಳೆತನಂತರ ಗೊಳಪಡಿಸಿದರು. ೧೯೦೩ ರಲ್ಲಿಪ ಪ್ರತಟವಾಯಿತು. “ಜೆಟ್‌ ಪ್ರಜೋ ಹದಿನಾರನೇ ವಯಸ್ಸಿನಿಂದ ಗ್ರಹಾಂತರ ದಿತ ಯಂತ್ರ ಸ ಅಂತರಿಕ್ಷ ಪರಿಶೀಲನೆ”. ಪ್ರಯಾಣದ ಚಿಂತನೆ ಮಾಡುತ್ತಿದ್ದ ರುಯೋ ಎಂದು ಅದರ ಹೆಸರಾಗಿತ್ತು. ಲ್ಯೊವಸ್ಕಿ ೧೯೨೬ ರಲ್ಲಿ ಬರೆದ ತನ್ನ ಆತ್ಮಚರಿತ್ರೆ ಈ ಸಿದ್ಧಾಂತದಲ್ಲಿ ಮಂಡಿಸಿದ ಅನೇಕ ತತ್ವ ಯಲ್ಲಿ ತನ್ನ ಆಶೆಯನ್ನು ಪೂರ್ತಿ ಮಾಡಿಕೊ- ಗಳು ಇಂದು ಸ್ಟುಟ್ನಿಕ್ಳುಗಳನ್ನೂ ಚಂದ್ರನೌಕೆಗ ಳೃಲು ತನಗೆ ಸಾಧ್ಯವಾಗಿಲ್ಲೆಂದು ಹಳಹಳಿಸಿ ಳನ್ನೂ ಈಗ ಶುಕ್ರ ನೌಕೆಯನ್ನೂ ಹಾರಿಸಿದ ದ್ಹಾನೆ. ಅವನು ಕಣ್ಮುಂದೆಯೆ ಮನುಷ್ಯ ವಿಮಾನ ಆಕಾಶ ಬಾಣಗಳಲ್ಲಿ ಉಪಯೋಗಿಸಲ್ಪಟ್ಟಿವೆ ಯುಗದಲ್ಲಿ ಪ್ರವೇಶಿಸಿದ್ದ. ಆ ಓಟದಲ್ಲಿ ಗಂಭೀರ ಯೆಂಬುದು ಯುಯೋರ್ಕೊವಸ್ಥಿಯ ವಾ ಸ್ಪವಿಕ ವಾಗಿ ಜಬುಯೋಲ್ಕೊವಸ್ಥಿ ಭಾಗ ವಹಿಸಿದ್ದರೆ ಬುದ್ಧಿಯನ್ನೂ ವೈಜ್ಞಾನಿಕ ವಿಚಾರ ಸ್ಪಷ್ಟತೆ. ಬಹುಶಃ ಆತನಿಗೆ ಸುಲಭ ಕೀರ್ತಿಯೂ ಅಪಾರ ಯನ್ನೂ ತೋರಿಸುತ್ತದೆ. ಅಂದಿನಿಂದ ೨೩ ವರ್ಷ ಧನವೂ ಲಭಿಸಬಹುದಾಗಿತ್ತು. ಗ್ರಹಾಂತರ ಕಾಲ ಆತ ಗ್ಯ ಲೇಖಗಳ ಮೂಲಕ ತನ್ನ ಆಕಾಶಬಾಣಕ್ಕೆ ಇನ್ನೂ ಕಾಲ ಪಕ್ಚವಾಗಿರಲಿಲ್ಲ. ಸಿದ್ದಾ ಂತವನ್ನು ವಿಸ್ತರಿಸಿದನು. ಪ್ರಾ ರಂಭದಲ್ಲೇ ಒಂದು ತೊಡಕೆಂದರೆ ಬುಯೋಲ್ಕೊವಸ್ಕಿ ಅವನು ೆ ಭೂಮ್ಯಾಕಾಶಗಳ ಕನಸು ” ಎಂಬ ಎಷ್ಟು ದೊಡ್ಡ ಗಣಿತ-ಭೌತ ವಿಜಾ ತನಿಯಾಗಿ ಲೇಖದಲ್ಲಿ ಭೂಮಿಗೆ ಕೆಲ ನೂರು ಮೈ ಲುದೂರ ದನೆ ನೋ ಅಷ್ಟು ದೊಡ್ಡ ಎಂಜಿನಿಯೆರನಾಗಿರ ದಲ್ಲಿ ಶಾಶ್ಯ ತವಾದೊಂದು ಉಪಗ್ರ ಜೆ ಭ್ರಮಿಸು ಲಿಲ್ಲ. ಅದೇ ಕ ಸೋಲಿಗೆ ಕಾರಣವಾಗಿರ ವಂತೆ ಸೆ ಅದರಿಂದ ಗ್ರ ಅಡ 11008 1 ಆದರೆ ಜುಯೋಲ್ಕೊ ವಸ್ಕಿ ಯೆ ಜೀವನ ಆಕಾಶಬಾಣಗಳನ್ನು ಕೆ ಎಂದು ವನ ಸ್ನ ಸೋಲೆಂದು ಹೇಳುವ ಧರ್ಯ ಹಾಂತು ಸೂಚಿಸಿದ್ದ. ಈಗ ವಿಜಾ ಶನಿಗಳು ಮಾಡಬೇ ಜು ರಶಿಯನ್ನರೂ ಅಮೇರಿಕನ್ನ ರೂ ಕ್ಸೃ ತಕ ಕೆಂದಿರುವುದೂ ಅದೇ. ಮೊನ್ನೆ ಶುಕ್ರಗ್ರ ಹಕ್ಕೆ ಉಪಗ ಸ ಹಗಳನ್ನು ಹಾರಿಸುವುದಕ್ಕೆ ಉತ ಹಾರಿಸಿದ ಯಾನವನ್ನು ಇಂಥ ತಾತ್ಕಾಲಿಕ ಸುತ್ತಿರುವ ತಂತ್ರ ಗಳಲ್ಲಿ ಸು ಹಿಯೋ ಉಪಗ್ರಹದಿಂದಲೇ ಹಾರಿಸಲಾಯಿತು. ಲೊ ವಸ್ಟ್ರಿಯ ಉಚಿ ಷ್ಟವಾಗದೆ ಇಲ್ಲ. ದ್ರವ ೨೫ ವರ್ಷ ಕಾಲ (ಲ್ಯಳಸ್ಟ ತನ್ನ ರೂಪಿ ಜಲಜನಕವನ್ನು ಇಂಧನವಾಗಿ ಉಪ ಕನಸ ನ್ನು ನನಸು ಮಾಡುವ ಸಲುವಾಗಿ ನಾನಾ ಯೋಗಿಸುವ ಯೋಚಕ ಆತನದೇ. ಶ್ರೇಣೀ ತರದ ಆಕಾಶಬಾಣ ಮಾದರಿಗಳನ್ನು ನಿರ್ಮಿ (17010- -518೩86) ಆಕಾಶ ಬಾಣದ ಉಪಾಯ ಸುತ್ತಲೇ ಹೋದ. ಇವುಗಳಲ್ಲಿ ಎಲ್ಲವೂ ವ್ಯವ ವನ್ನು ಅವನು ಆರಂಭದಲ್ಲೇ ಸೂಚಿಸಿದ್ದ. ಹಾರ್ಕವಾಗಿದ್ದ ವೆಂದಲ್ಲ. ಆದರೆ.: ಕೆಲವು ಬಯ ಹಲವು ಆಕಾಶ ಬಾಣಗಳನ್ನು ಒಂದಕೊ ದು ಗಳಿಂದ ದೂರಗಾಮಿ ಆಕಾಶ ಬಾಣಗಳನ್ನು ಜೋಡಿಸಿ ಹಾರಿಸಬೇಕೆಂದೂ ಅದರಲ್ಲಿರುವ ನಿರ್ಮಿಸಲು ಬೇಕಾಗುವ ಮಹತ್ವ ದ ವೈ ಜ್ಞಾನಿಕೆ ಇಂಧನ ಉರಿದುಹೋದ ಮೇಲೆ ಅದು ತ್ರ ಣಿ ತತ್ತ ಜಟ ಮತ್ತಾ ಗೇಟು ಶದಿಕ ಯಿಂದ ಬಿಡುಗಡೆ ಗ ಮಾ ಯ ಜು ಸ 1 ಬ ಎಕಾ ಡಿ ಯಾಗುತ್ತ ದೆಂದೂ. 1 ಹೇಳಿದ್ದ, ಮ್‌ ಲ್ಲ ಉಪಯೋಗಿಸಿ- ಕಲ್ಪನೆಯಿಲ್ಲದೆ ಇಂದಿನ ಕೃತಕ ಉಪಗ್ರ ಹಗಳು ಕೊಂಡು ಮಿತ ತ್ರರಸ್ನು ಸಾಕಷ್ಟು ತೊಂದಕೆ ಅಸಾಧ್ಯವಾಗುತ್ತಿದ್ದ ವು. 4. ಕೆ ಜ( ತಳ 1. ಕಸ್ತೂರಿ, ಎಪ್ರಿಲ್‌ ೧೯೬೧ ಅಂತರಿಕ್ಷಯಾನ ಮಾಡಿದ ಆಕಾಶ ಬಾಣ ಗಳು ತಿರುಗಿ ಭೂಮಿಗೆ ಬರಬೇಕಲ್ಲ. ತಿರುಗಿ ಬರುವಾಗ ಅದರ ರಭಸದ `ದೆಸೆಯಿಂದ ವಾತಾ ವರಣ ಘರ್ಷಣೆಯ ಮೂಲಕ ಅದು ಉರಿದು ಹೋಗಲಿಕ್ಕಿಲ್ಲವೆ? ಈ ಪ್ರಶ್ನೆಯನ್ನು ಆತ ಯೋಚಿಸದೆ ಬಿಟ್ಟಿ ಕಲಿಲ್ಲ. ಇದಕ್ಕಾಗಿ ಆಕಾಶ ಬಾಣವು ಭೂಮಿಯ ಸುತ್ತ ವಿಶಿಷ್ಟ ಪಥದಲ್ಲಿ ತಿರುಗುತ್ತ ಅದರ ವೇಗ ಕುಗ್ಗುವಂತೆ ಮಾಡ ಬಹುದೆಂದಾತ ಸೂಚಿಸಿದ್ದ. ಶ್ರೇಣೀ ಆಕಾಶ ಬಾಣಗಳಲ್ಲಿ ಅರ್ಧ ದಾರಿಯಲ್ಲಿ ಕಳಚಿ ಹಾಕ ಲಾದ ಖಾಲಿ ಆಕಾಶಬಾಣಗಳನ್ನು ಜೋಡಿಸಿ ಒಂದು ಶಾಶ್ವತ ಅಂತರಿಕ್ಷ ನಿಲ್ಮಾಣವನ್ನು ರಚಿ ಸುವ. ವಿಚಾರದಲ್ಲಿ ಆತ ತನ್ನ ಕೊನೆಯ ದಿನ ಗಳಲ್ಲಿ ; ಉತ್ಸಾಹದಿಂದ ಸಂಶೋಧನೆಗಳನ್ನು ಸಾಗಿಸಿದ್ದ. ೭೮ ನೇ ವಯಸ್ಸಿನಲ್ಲಿ, ೧೯೩೫ ರಲ್ಲಿ ಬುಯೋ . `ಲ್ಯೊವಸ್ಕಿ ಮರಣ ಹೊಂದಿದ. ಆತ ಗೃಹಾಂತರ "ಗಳಿಗೆ ಹೋಗುವ ಆಕಾಶ ಬಾಣಗಳನ್ನು ಕಾಣ ಸ ತ ಜೆಯೆ ಇಹಲೋಕವನ್ನು ತ್ಯಜಿಸಬೇಕಾಯಿತು. ನಿಜ ಆದರೆ ತನ್ನ ಆತ್ಮಚರಿತ್ರೆ ಬರೆಯುವಾಗಿದ್ದ ಅಯಶಸ್ವಿ ಭಾವನೆ ಸಾಯುವಾಗ ಅವನಲ್ಲಿ ಉಳಿದಿರಲಿಲ್ಲ. ಜೆಟ್‌ ಎಂಜಿನನ್ನು ರೂಪಿಸಲು ತನಗೆ “೪೦ ವರ್ಷ ಹಿಡಿದದ್ದು ನೋಡಿ ಮಂಗಳ ಗ್ರಹಕ್ಕೆ ಹಾರಲು ಮಾನವ ಎಷ್ಟು ಶತಮಾನ ಕಾಯಬೇಕೋ ಬಂದಿದ್ದೆ. ಆದರೆ ಈಗ ಕಾಲ ಸಂಶೋಚಗೊಂಡಿದೆ' ಎಂದಾತ ಸಾಯುವ ಎರಡು ವರ್ಷ ಮೊದಲು ಜಗತ್ತನ್ನು ಕುರಿತು ಬಿತ್ತರಿಸಿದ ಭಾಷಣದಲ್ಲಿ ಆಶೆಯಿಂದಲೇ ಮಾತಾ ಡಿದ್ದ. ಅವನ ಕಾರ್ಯಕ್ಕಾಗಿ ದೊರೆತ ಪ್ರಶಂಸೆಯೂ ಕಡಿಮೆಯಾಗಿರಲಿಲ್ಲ. ೧೯೧೭ ರಲ್ಲಿ ಕ್ರಾಂತಿ ಯಾದ ನಂತರ ಸರಕಾರದ ಪ್ರೋತ್ಸಾಹ ಅವ ನಿಗೆ ಧಾರಾಳವಾಗಿ ಲಭಿಸಿತು. ೧೯೨೪ ರಲ್ಲಿ ಸೋವಿಯಟ್‌. ರಶಿಯ ಅವನನ್ನು “ಅಂತರಿಕ್ಷ ಯಾನದ ಪಿತಾಮಹ' ಎಂದು ಸಾರಿತು. ೧೯೨೩ ರಲ್ಲಿ ಅವನ ವಿಚಾರಗಳನ್ನೊಳಗೊಂಡ “ಆಕಾಶ ಬಾಣದಿಂದ ಗೃಹಾಂತರ ಪ್ರಯಾಣ” ಎಂಬೊಂದು ಪುಸ್ತಕ ಹರ್ಮನ್‌ ಓಬರ್ತ ನೆಂಬವನಿಂದ ಜರ್ಮನ್‌ ಭಾಷೆಯಲ್ಲಿ ಬರೆಯ ಲ್ಪಟ್ಟಿ ನಂತರ ಜಗತ್ತಿನ ಕುತೂಹಲದೃಷ್ಟಿಯೂ ಅವನತ್ತ ಹೊರಳಿತು. ಆತ ಬರೆದ “ಪೃಥ್ವಿ ಯಾಚೆಗೆ”' ಎಂಬ ಕಾದಂಬರಿ ಅತ್ಯಂತ ಜನ ವ್ರಿಯವಾಯಿತು. ಸೋವಿಯಟ್‌ ಸರಕಾರ ಅವನ ೭೫ ನೇ ಜನ್ಮದಿನೋತ್ಸವವನ್ನು ವಿಜೃಂಭಣೆಯಿಂದ ಆಚ ರಿಸಿತು. ಸ್ಟಾಲಿನ್‌ ಸ್ವತಃ ಅವನಿಗೊಂದು ಶುಭಾ ಶಯದ ತಂತಿ ಕಳಿಸಿದ... ಮೂರು ವರ್ಷಗಳ ನಂತರ ಆತ ಸತ್ತ ಮೇಲೆ ಅವನ ಮನೆಯನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾಡಲಾಯಿತು. ಆತ ಬಹುಕಾಲ ವಾಸಿಸಿದ್ದ ಕಾಲುಗಾ ಪಟ್ಟಣ ದಲ್ಲಿ ಒಂದು ಶಿಲಾಸ್ತಂಭ ಅವನ ಧ್ಯೇಯವಾಕ್ಕ ವನ್ನು ಇಂದಿಗೂ ಉದ್ಭೋಷಿಸುತ್ತಿದೆ. "ಮಾನವಕುಲ : ಚಿರಂತನವಾಗಿ ಭೂಬದ್ಧ ವಾಗಿ ಉಳಿಯದು. ಅದು ಜಗತ್ತಿನ ಮತ್ತು ಅಂತರಿಕ್ಷದ ಅನುಸಂಧಾನದಲ್ಲಿ ಮೊದಲು ಅಂಜಂಜುತ್ತ ವಾತಾವರಣವನ್ನು ದಾಟಿಹೋಗು ವ್ರದು. ಅನಂತರ ಸೂರ್ಯನ ಸುತ್ತಲ ಆಕಾಶ ವನ್ನೆಲ್ಸ ಗೆಲ್ಲುವುದು.” ಡೀ ತ್ತೆ ಕಾಂಗೊಕ್ಕೆ ಹೋದ ಸಂ. ರಾ. ಯೋಧನೊಬ್ಬನಿಗೆ ಬಂದ ಕೋವತಾಂಚಕ ಅನುಭವ ನಾಗರಾಜಯ ಸಥ ್ರ ಸಂ. ರಾ. ಯೋಧ ಜ್‌ ಕಾಂಗೋಕ್ಕೆ ಬೆಲ್ಡಿಯಂ ಸ್ವಾತಂ ತ್ರ ಖವನ್ನಿತ್ತ ನಂತರ ಯಾದವೀಕಲಹಕ್ಕಾರಂಭ ವಾಗಿ. ಅಲ್ಲಿಯ ಸ್ಪಿತಿ. ಹದಗೆಡುತ್ತಲೇ ಹೋಯಿತು. ಯೂ ರಾಷ್ಟ್ರ ಸಂಘವು ಅಲ್ಲಿಗೆ ತನ್ನ ಸನ್ನ ವನ್ನು ಕಳಿಸಲು ನಿಶ್ಚ ಯಿಸಿ ಬಾಕ ಶ್ರೀ ರಾಜೇಶ್ವರ ಕ್ರ ದಯಾಲರನ್ನು ತನ್ನ ಪ್ತ ಪ್ರತಿನಿಧಿ ಯನ್ನಾಗಿ ಸಹಃ ಜಗತ್ತಿನ ಲಕ್ಷ್ಯವೆಲ್ಲ ಕಾಂಗೋದ ಮೇಲೆ ಕೇಂದ್ರೀಕೃ ತವಾಯಿತು. ಆದರೆ ಈ ರಾಜಕೀಯ ಕಾಸಿಂ ನಡುವೆ ಒಂದು ಅತ್ಯಂತ ರೋಮಾಂಚಕಾರಿಯಾದ ಸತ್ರ ಕಥೆ ಗಮನಕ್ಕೆ ಬರಲೇ ಸತು ಹೋಗಿದ್ದ ಸನ್ನಿ ಬಂದು ನಿಕ ತಡ ಕ್ಯಾಪ್ಟನ್‌ ನೆಲ್ಸ್‌ ಜಬೋಹೆವು ನೆರ ಕಥೆ ಇದು. ಅವರೀಗ ಅಲ್ಲಿಂದ ತಿರುಗಿ ಸ ಜನರ ಛ್ರ ಹರಾ ಇಷು 1 | ಹಾ " | ಛಕ್ತು 1 ್ಲ್ಗ ಕ್ರೈ 14. ( ೆ 3 (| 1 ಟ್ಸ (11 ) || ರಾ. ಮು ಕ್ತಾ ರಾಜೆ ಬಂದಿದ್ದು ಸ್ವೀಡನ್ನಿನ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಹೊಂದುತ್ತಿದ್ದಾಕೆ. ಅವರ ಮೈಮೇಲೆಲ್ಲ ಉಗುರಿನ ಭೀಕರ ಗಾಯಗಳ 'ಸಲೆಗಳಿವೆ. ಸರ್ಪಗಳ ದೇವಿ. ರುವಾನಳ ಚಿತ್ರ ಅವರ ಕಣ್ಮುಂದೆ ಸುಳಿದಾಗಲೆಲ್ಲ ಅವರ ಮೆ ಕೂದಲು ಗಲ] ನೆಟ್ಟ ಗಾಗುತ್ತದೆ ದಿ. ಗರ ಟೃಡವಿಗಳಲ್ಲಿ ಇನ್ನೂ ಕಲ ಮೂಲನಿವಾಸಿಗಳು ವಾಸಿಸುತ್ತಾರೆ. ಕಿ ಲ್ಲ ಲ್ಲ ಬಾಕೂಟು ಕುಲ ಭೀಕರವಾದದ್ದು. ಇವ ರನ್ನೂ 153 ಸರ್ಪಗಳನ್ನು ಸಜ ಇವರು ಪರಮ ವೀರರು. ವು ವಾಸಸ್ಥಾನಕ್ಕೆ “ಸಾ ಯಾವ ಕುಲದ ಮನು ಷ್ಯನೂ ಹೋಗುವ ಸಾಹಸೆ ಮಾಡುವುದಿಲ್ಲ. ತ ಬಾಕೂಟು ಕುಲದ ರಾಣಿ ರುವಾನಾ ಈ *“ ಧರ್ಮಯುಗ 3 ದಿಂದ ೩೫ ೩೬ ಕಸ್ತೂರಿ, ಎಪ್ರಿಲ್‌ ೧೯೬೧ ರಿಂದ ಅತಿ ನಿಂದ್ಯ ಕಾರ್ಯಗಳನ್ನು ಮಾಡಿಸುತ್ತಿ ದ್ಹಳು. ಇಡೀ ಬಾಕೂಟು ಕುಲ ಅವಳ ಸಂಕೇತದಂತೆ ನಡೆಯುತ್ತಿತ್ತು. ಆಶ್ಚರ್ಯ ವೆಂದಕೆ ಈ ಬಾಕೂಟು ಜನರ ದೇವಿಯಾದ ಕುವಾನಾ ಅಚ್ಚ ಬಿಳಿ ಬಣ್ಣದವಳಾಗಿದ್ದಳು. ರುವಾನಾಳ ಶೋಧಕ್ಕಾಗಿ ಸಂಯುಕ್ತ ರಾಷ್ಟ್ರ ಸಂಘವು ಶಕಳಿಸಬಯಸಿದ ಸೈನಿಕ ತಂಡಕ್ಕೆ ನೆಲ್ಸ್‌.. ಬೋಹೆಮನ್ನರನ್ನು ಕ್ಯಾಪ್ಟನ್ನನ್ನಾಗಿ ಮಾಡಲಾಯಿತು. ಬಾಘೂಟು ಜನರು ಕರಿ ೪ :ತೊಗಲಿನವರನ್ನು ಸ್ವತಃ ಕೊಂದು ತಿನ್ನುವ ಕಾದರೂ ಬಿಳಿ ಚರ್ಮದವರ ವಧೆ ರುವಾನಾಳ - "ಮುಖಾಂತರ ಸರ್ಪಗಳ ಪೀಠದ ಮೇಲೆ ಜರು ಗುತ್ತಿತ್ತು ಎಂದು ವದಂತಿಯಿತ್ತು. ಬಾಕೂಟು ಜನರು ಹಿಡಿದು ರುವಾನಳ ಬಳಿ ಒಯ್ದಾಗ ಅವಳಿಗೆ ಎಲ್ಲವನ್ನೂ ತಿಳಿಸಿ ಹೇಳಬೇಕು ಎಂದು ಬೊಹೆಮನ್ನರಿಗೆ ಹೇಳಿದ್ದರು. ಫೇಳಿಕೆಯ ಮಾತಿ ನಂತೆಯೆ ಎಲ್ಲ ನಡೆಯಿತು. ಕ್ಯಾಪ್ಟನ್‌ ಬೊಹೆ ಮನ್ನರ' ಸಂಗಡಿಗರನ್ನೆಲ್ಲ ಕೊಂದ ನಂತರ ಬಾಕೂಟು ಜನರು ಅವರನ್ನು ಬಂಧಿಸಿ ಒಂದು ಅಂಧಕಾರಮಯ ಗುಡಿಸಲಿನಲ್ಲಿ ಒಯ್ಯ ಚೆಲ್ಲಿ ದರು. ಅಲ್ಲಿ ಅವರು ಎಚ್ಚರ ತಬ್ಬಿದರು. ಅವರಿಗೆ ಎಚ್ಚರ ಬಂದಾಗ ಅವರ ಸಮ್ಮುಖ ದಲ್ಲಿ ಅತ್ಯಂತ ಸುಂದರಿಯಾದ, ಆದರೆ ಅಷ್ಟೇ ಭಯಂಕರ, ಕ್ರೂರ ದೃಷ್ಟಿಯುಳ್ಳ ವಿಚಿತ್ರ ವೇಷದ, . ಅರೆನಗ್ನ ಸ್ತ್ರೀ ನಿಂತಿದ್ದಳು. ಬೊಹೆ ಮನ್‌ ಇಂಗ್ಲೀಷಿನಲ್ಲಿ ಕೇಳಿದರು, “ನೀನು ಕುವಾನಾ ಏನು?” ಅವಳು ಉತ್ತರವಾಗಿ ತಿರಸ್ಕಾರದಿಂದ ನೆಲದ ಮೇಲೆ ಉಗುಳಿದಳು. ಬೊಹೆಮನ್‌ ಫ್ರೆಂಚ್‌ಭಾಷೆಯಲ್ಲಿ "ನಾನು ಸಂಯುಕ್ತೆ ರಾಷ್ಟ್ರಸಂಘದ ಪ್ರತಿನಿಧಿ. ನಿನ್ನನ್ನು ಹುಡುಕುವುದಕ್ಕಾಗಿಯೆ ನನ್ನನ್ನು ಕಳಿಸಿದ್ದಾರೆ” ಬಂದರು. ಆ ಸುಂದರಿ ಫ್ರೆಂಚ್‌ ಭಾಷೆಯಲ್ಲಿ ಉತ್ತರ ವಿತ್ತಳು: “ಇಂದು ನೀನು ಸಾಯಜೀಕಾಗುವುದು. ಸರ್ಪಗಳ ಪೀಠದ ಮೇಲೆ ಇಂದು ನಿನ್ನನ್ನು ಬಲಿ ಕೊಡಲಾಗುವುದು. ” “ ಆದರೆ ನನ್ನ ಮಾತುಗಳನ್ನಿಷ್ಟು.... "ನಮಗೆ ನಿನ್ನ ಮಾತುಗಳು ಬೇಕಿಲ್ಲ. ರಕ್ತ ಬೇಕು” ರುವಾನಾ ಗುಡುಗಿದಳು. ಇಷ್ಟೆಂದು ಅವಳು ಅಲ್ಲಿಂದ ಹೋಗಿಬಿಟ್ಟಳು. ಕಾಂಗೊ ಈಗ ಸ್ವತಂತ್ರ ರಾಜ್ಯವಾಗಿದೆಯೆಂದು ಅವಳಿಗೆ ಹೇಗೆ ತಿಳಿಸಿ ಹೇಳಬೇಕೆಂಬುದು ಕ್ಯಾಪ್ಟ ನ್ನರಿಗೆ ತಿಳಿಯಲಿಲ್ಲ. ಈಗ ಕಾಂಗೋದ ಕಾಡು ಕುಲದವರನ್ನು ನಾಗರಿಕರನ್ನಾಗಿ ಮಾಡಲು ಬಯಸುತ್ತಿದ್ದಾರೆ. ಸರಕಾರ ಅವರಿಗೆ ಸಕಲ ಸಹಾಯ ಮಾಡಲು ಸಿದ್ಧವಿದೆ ಎಂದು ಹೇಗೆ ತಿಳಿಹೇಳಬೇಕು? ಇಲ್ಲಿಗೆ ಬರುವ ಮೊದಲು ಯಾವುದನ್ನು ಕಪೋಲ ಕಲ್ಪಿತವೆಂದು ಜೊಹೆಮನ್‌ ಭಾವಿಸಿ- ದ್ಡರೊ ಅವೆಲ್ಲ ಈಗ ನಿಜವೆಂದು ಪ್ರತ್ಯಯಕ್ಕೆ ಬರತೊಡಗಿತ್ತು. ಬಾಕೂಟು ಜನರು ಜೀವಂತ ಮನುಷ್ಯರ ರಕ್ತವನ್ನು ತೆಗೆದು ಅದರಲ್ಲಿ - ಬೇರೆ ಬೇರೆ ರಸಗಳನ್ನು ಕೂಡಿಸಿ ಕುಡಿಯುತ್ತಾರೆ. ಇನ್ನೂ ಅನೇಕ ಬಗೆಯ ಅಸಹ್ಯ ಕಾರ್ಯಗಳನ್ನು ಮಾಡುತ್ತಾರೆ ಎಂಬೆಲ್ಲ ಮಾತುಗಳು ನಿಜವಿರ ಬೇಕು ಎಂದು ಅವರಿಗೆ ನಂಬಿಗೆಯಾಗತೊಡ ಗಿತು. ಇಂಥ ಶಕಾಡು ಜನರಿಗೆ ಸಂಯುಕ್ತ ರಾಷ್ಟ್ರ ಸಂಘದ ಸಂದೇಶವನ್ನು ಮುಟ್ಟಿ ಸುವುದು ಹೇಗೆ ಎಂಬುದು ಅವರ ಬುದ್ಧಿಗೆ ಹೊಳೆಯದಾ- ಗಿತ್ತು. ಕುವಾನಾ ಹೋದಳು. ಇಬ್ಬರು ಬಾಕೂಟು ಸಿಪಾಯಿಗಳು ಬೊಹೆಮನ್ನರ ಕಾವಲಿಗೆ ನಿಂತರು. ' ಅವರಿಬ್ಬರೂ ಭಯಂಕರವಾಗಿ ಕಾಣಿಸುತ್ತಿದ್ದರು. ಎದೆ, ಹೆಗಲು ಮತ್ತು ತಲೆಗಳಿಗೆ ಅಚ್ಚ ಸೆಂಪು ಬಣ್ಣವನ್ನು ಬಳಿದುಕೊಂಡಿದ್ದರು. ಅವರ ಉಗು ರುಗಳು ವಿಪರೀತ ಬೆಳೆದಿದ್ದವು. ಬೊಹೆಮನ್ನರ ಅಂಗಾಂಗಗಳೆಲ್ಲ ಬಹಳ ನಾಗರಾಣಿಯ ಕೈಲಿ ಸಂ. ರಾ. ಯೋಧ ೩೭ ನೋಯುತ್ತಿದ್ದವು. ಅವರಿಗೆ ಅಸಹ್ಯ ನೀರಡಿಕೆ ಯಾಗಿತ್ತು. ಅವರು ನೀರನ್ನು ಯಾಚಿಸಿದಾಗ ಆ ಬಾಕೂಟು ಯೋದ್ಧರು ಹುಡುಗಿಯರಂತೆ ಕಿಸಕ್ಕನೆ ನಕ್ಕು ಅವರ ಯಾತನೆಯನ್ನು ಕಂಡು ನಲಿಯತೊಡಗಿದರು. ಸಂಜೆಯಾಗುತ್ತ ಬಂತು. ಅತ್ಯಂತ ಅಪಸ್ಮರ ದಲ್ಲಿ ತಾಳದ ಕಲ್ಪನೆಯೂ ಇಲ್ಲದೆ ನಗಾರಿಗಳು ಬಾರಿಸತೊಡಗಿದವು. ಒಡೆದ ಕೊಳಲಿನ ಅಪ- ಶ್ರುತಿಯಂಥ ಸ್ವರದಲ್ಲಿ ಜನರು ಹಾಡತೊಡಗಿ ದರು... ಬೊಹೆಮನ್ನರ ದೇಹದ ಒಂದೊಂದು ನರವೂ ಪೀಡೆಯಿಂದ ಹೊಡೆದುಕೊಳ್ಳುತ್ತಿತ್ತು. ಸಮಯ ತ್ವರಿತಗತಿಯಲ್ಲಿ ಸಾಗುತ್ತಿತ್ತು. ಅಕ ಸ್ಮಾತ್ತಾಗಿ ನಗಾರಿಯ ಸಪ್ಪಳ ನಿಂತಿತು. ಬೊಹೆ ಮನ್ನರ ಗುಡಿಸಲಿನಲ್ಲಿ ಒಂದು ವಿಚಿತ್ರ ಜೀವಿ ಪ್ರವೇಶಿಸಿತು... ಯಾವುದೋ ಕಾಡು ಪ್ರಾಣಿ- ಯಿರಬೇಕು. ಎಂದು ಬೊಹೆಮನ್‌ ಮೊದಲು ತಿಳಿದರು... ಆದರೆ ಲಕ್ಷ್ಯಗೊಟ್ಟು ನೋಡಿದಾಗ ಅದೊಂದು ಕಾಲಿನಿಂದ ತಲೆಯ ವರೆಗೆ ದೊಡ್ಡ ಬುರಕೆಯನ್ನು ಧರಿಸಿದ ವ್ಯಕ್ತಿಯೆಂದು ಅವರಿಗೆ ಗೊತ್ತಾಯಿತು. ಅದರ 'ಎಕಡು ಕಾಲುಗಳು ಮತ್ತು ಸೊ ಕೈಗಳು ಕಾಣಿಸ ಸುತ್ತಿದ್ದವು. ಆ ಬುರಕಾ ಗತೆ ಹೆಡೆಯಂತಿತ್ತು. ವಿಷದ ಹಲ್ಲುಗಳಿರಬೇಕಾದಲ್ಲಿ ಹಂದಿಯ ಹೆಲ್ಲುಗಳ ಚಿತ್ರ ಬರೆದಿದ್ದ ರು. ಈತ ಬಾಕೂಟು ಜನರ ಪ್ರಕೋಹಿತ ಎಂದು ಬೊಹೆಮನ್ನರಿಗೆ ಅಂದಾಜಾಯಿತು. ಆತನ ಹಿಂದೆ ಆರು ತರುಣಿಯರು ಬಂದರು. ಅವರ ಕರಿ ದೇಹ ಹಿಲಾಲುಗಳ ಬೆಳಕಿನಲ್ಲಿ ಅಪೂರ್ವ ರೀತಿಯಲ್ಲಿ ಮಿನುಗುತ್ತಿತ್ತು. ಕ| ತರುಣಿಯರ ನಡುವಿದ್ದ. ಕುವಾನಾಥ ಮುಖದ ಮೇಲಿನ ಪ ಪ್ರತಿ ಯೊಂದು. ಗೆರೆಯಲ್ಲಿಯೂ ದುಷ್ಟ ವಾಸನೆ ಎದ್ದು ಕಾಣುತ್ತಿತ್ತು. ಜಾಸಗ ಹೊರಟು ಹೋಗಲು ಅವಳು ಆಜ್ಞಾಪಿಸಿ “ರುವಾನಾ ಬಂದಿ ದ್ಹಾಳೆ. ಸರ್ಪಗಳ ವೀಠವನ್ನೇರಲು ಸಿದ್ಧನಾಗು” ಸ್ಟ ಶೆ ಎ (ತ ಹ ಇ. (೪% ೩ ಎಂದು ಬೊಹೆಮನ್ನರಿಗೆ ಹೇಳಿದಳು. ಕ್ಯಾಪ್ಟನ್ನರು ಮಾತಾಡಬಯಸಿದರು. ಆದರೆ ಅವರ ನಾಲಿಗೆ ಅಂಟಿಕೊಂಡುಬಿಟ್ಟಿತು. ಇದೆಲ್ಲ ಮೂರ್ಬತನ, ನನ್ನ ಮಾತು ಕೇಳು ಎಂದು ಕೂಗಿ ಹೇಳಲು ಅವರು ಬಯಸಿದರು. ಆದರೆ ಶಬ್ದಗಳು ಗಂಟಲಲ್ಲಿಯೆ ಉಳಿದುಬಿಟ್ಟಿವು. ಅವರು ಆ ರಾಕ್ಷಸಿ ದೇವಿಯನ್ನು ಮಿಕಿ ಮಿಕಿ ನೋಡುತ್ತ ಬಿದ್ದು ಕೊಂಡರು. ರುವಾನಾ ಒಬ್ಬ ತರುಣಿಯ ಕೈಲಿದ್ದ ಜಲಪಾತ್ರೆಯನ್ನು ತೆಗೆದು, '. ಕೊಂಡು ಅದರಲ್ಲಿದ್ದ ಸುಗಂಧಿತ ಜಲವನ್ನು... ಕ್ಯಾಪ್ಟನ್ನರ ತಳಯ ಮೇಲೆ ಚಿಮುಕಿಸಿದಳು, ಅಪವಿತ್ರ ವ್ಯಕ್ತಿಯನ್ನು ಶುದ್ಧ ಗೊಳಿಸುವವಳಂತೆ. ಆಮೇಲೆ ಟೋ ಕುಳಿತು ಮಾಂತ್ರಿಕ ರಂತೆ ಮಂತ್ರ ಗುಣಗುಣಿಸುತ್ತ ರೊಹನತ್ಕರ ಮೆ ಮೇಲೆಲ್ಲ "ಕೈಯಾಡಿಸಿದಳು.. ಆಮೇಲೆ ಅವ ಮೈನೇಲಿನ "ರವೆಯನ್ನು ಎಳೆದು ತಗೆದು ಚಪ್ಪಾಳೆ ಬಾರಿಸಿದಳು. ಆಗ ಅವಳ ಸಂಗಡ ಬಂದಿದ್ದ ಆರೂ ತರುಣಿಯರು ಬೊಹೆಮನ್ನರ ಮೈಮೇಲೆ ಬಿದ್ದು ಪರಚತೊಡಗಿದರು. ಅವರ ಮೆ ಮೇಲಿನ ಅರಿವೆಗಳನ್ನೆಲ್ಲ ಹರಿದು ಹಾಕಿದರು. ಕೈಕಾಲುಗಳನ್ನು ಕಟ್ಟಿದ್ದುದರಿಂದ ಬೊಹೆಮ- ಕಃ ರುಯಾವಪ ಪ ಪ್ರತಿಕಾರವನ್ನೂ ಮಾಡುವಂತಿರ ಲಿಲ್ಲ... ಆ ತರುಣಿಯರು ಅವರನ್ನು ಪರಚಿ, ಚಿವುಟಿ, ಕಚ್ಚಿ ಅವರು ಚಡಪಡಿಸುವುದನ್ನು ಕಂಡು ಸಂತಸ ಕೇಕೆ ಹಾಕಿದರು. ತಮ್ಮ ಉಗುರುಗಳಿಂದ ಅವರ ಎದೆ, ಬೆನ್ನು ಕಾಲು ಗಳ ಮೇಲೆ ಸುಂದರ ಸರ್ಪಾಕ ತಿಗಳನ್ನು ಬರೆ ದರು. ಅವರ ಮೈಯಿಂದ ರಕ್ತ ಲೂ ದಾಗತಮ್ಮ ಗಗನತ ನೆಕ್ಕ ತೊಡಗಿದರು. 1 ನೀತಿ ಪರಮ ಸ ಗಗನ ಕ ನಂತರ ಆ ಕ ಸಾಕುಮಾಡಲು ಕುವಾನಾ ಆದೇಶವಿತ್ತಳು. ಅವರು ಹೊರಟು ಹೋದ ನಂತರ ರುವಾನಾ ಕಿಂಚಿತ್‌ ಕರುಣ ಸ್ವರದಲ್ಲಿ ಹೇಳಿದಳು: “ ಕೀವು ನನ್ನ ಈ ಪವಿತ ಕೆ ಕಸ್ತೂರಿ, ಎಪ್ರಿಲ್‌ ೧೯೬೧ ಕನ್ಶೆಯರನ್ನು ಕ್ಷಮಿಸುವಿರೆಂದು ಅಶಿಸಿದ್ದೇನೆ. ಅವರು ನಿರುಪಾಯರು. ತಮ್ಮಧಕ್ಕ ಕಟ್ಟಳೆಗೆ ಬದ್ಧರಾಗಿದ್ದಾರೆ.” ವೇದನೆಯಿಂದ ಚಡಪಡಿಸುತ್ತಿದ್ದ ಕ್ಯಾಪ್ಟನ್‌ ಬೊಹೆಮನ್‌' ಸಿಟ್ಟಿನಿಂದ, "ನಿನ್ನ ತೆಲೆ ತೆಟ್ಟಿರು ವುದೇ ನಿಜ” ಎಂದರು. “ಹೌದು. ನನಗೂ ಒಮ್ಮೊಮ್ಮೆ ಹಾಗನಿಸು ತ್ತದೆ.” “ನೀನು ನಿಜವಾಗಿಯೂ ನಿನ್ನನ್ನು "ದೇವ' ಎಂದು ತಿಳಿದುಕೊಂಡಿರುವಿಯಾ?” “ನಾನೇನೂ ಅಷ್ಟು ಮೂರೃಳಲ್ಲ. ಬಾಕೂಟು ಜನರು ನನ್ನನ್ನು ತಮ್ಮ ದೇವಿಯೆಂದು ತಿಳಿಯು ತ್ತಾರೆಂಬುದು ಮಾತ್ರ ಗ್‌ೆ ಅಲ್ಲ ಎಂದು ಅವ ರಿಗೆ ಗೊತ್ತಾದರೆ ಸಟ ನನ್ನನ್ನೇ ಕೊಂದು ಹಾಕುವರು. ಈ ದೇವೀತ್ವವೇ ನನ್ನನ್ನು ಬದುಕಿ ಸುವ ತಾಯತವಾಗಿದೆ.” “ ನೀನೇಕೆ ಓಡಿಹೋಗುವುದಿಲ್ಲ?” “ ಬಾಕೂಟು ಜನ ತಮ್ಮ ದೇವದೇವತೆ ಗಳನ್ನು ಪೂಜಿಸುತ್ತಾರೆ, ಆದರೆ ನಂಬುವುದಿಲ್ಲ” ರುವಾನಾ ಹೇಳಿದಳು. “ಅಂದರೆ ನೀನು ಇಲ್ಲಿಯೇ ವನ್ನೆಲ್ಲ ಕಳೆಯುವಿಯಾ ?* ರುವಾನಾ ನಿಟ್ಟಿಸುರು ಬಿಟ್ಟು ನುಡಿದಳು. "ಇನ್ನೇನು ಮಾಡಲಿ? ನನ್ನ ಗ ಇಲ್ಲಿಯೆ ಸಳೆಯಬೇಕಾಗಿದೆ. ಈಗ ನಾನು ನಿಮ್ಮನ್ನು ಬದುಕಿಸಬೇಕೆಂದರೂ ಬದುಕಿಸಲಾಕೆ. ನಿಮ್ಮನ್ನು ಉಳಿಸಲು ಯತ್ನಿ ಸಿದರೆ ನಾವಿಬ್ಬರೂ ಬಾಕೂಟು ಜನರಿಂದ ಕೊಲ್ಲಲ್ಪಡುವೆವು. ಬಹಳವೆಂದರೆ ಪೀಠದ ಮೇಲೆ ನಿಮಗೆ ಆದಷ್ಟು ಕಡಿಮೆ ಯಾತ- ನೆಯಾಗುವಂತೆ ನಾನು ಮಾಡಬಲ್ಲೆ. ಆದಷ್ಟು ಬೇಗ ನಿಮಗೆ ಮರಣ ಬರುವಂತೆ ವ ನೆಂದು ನಂಬಿ.” "ಆದರೆ ಬೇರೆ ಯಾವುದಾದರೂ ಹಾದಿಯನ್ನು ಹುಡುಕಲು ಬಾರದೆ? ಯಾವುದೊಂದೆ ನಿನ್ನ ಜೀವನ ಉಪಾಯದಿಂದ ..* “ಇಲ್ಲ.' ಆಮೇಲೆ ಬಾಕೂಟು ಜನರು ತಾವು ಹಿಡಿದು ತಂದವರಕೊಡನೆ ಇದೇ ರೀತಿಯಾಗಿ ನೂರಾರು ವರ್ಷಗಳಿಂದ ನಡೆದುಕೊಳ್ಳುತ್ತ ಬಂದಿದ್ದಾರೆಂದು ರುವಾನಾ ಹೇಳಿದಳು. ಅವರ ಪುರೋಹಿತರ ಬದಲು ತಾನು ಈಗ ಅವರ ಕಾರ್ಯ ವನ್ನು ಮಾಡುತ್ತಿರುವುದೇ ಈ ಸಂಪ್ರದಾಯದಲ್ಲಿ ಆಗಿರುವ ಬದಲಾವಣೆಯೆಂದು ತಿಳಿಸಿದಳು. ಜನರನ್ನು ಕೊಂದ ಬಳಿಕ ನೀನೂ ಅವರ ರಕ್ತವನ್ನು ಕುಡಿಯುವಿಯಾ? ಎಂದು ಜೊಹೆ ಮನ್‌. ಕೇಳಿದಾಗ ನಿರುಪಾಯಳಾಗಿ ತಾನು ಹಾಗೆ ಮಾಡುವುದಾಗಿ ರುವಾನಾ ಹೇಳಿದಳು. ಅವಳು ತನ್ನ ಕತೆಯನ್ನು ಹೇಳಿದಳು. ಅವಳು ತನ್ನ ೧೪ನೆಯ ವಯಸ್ಸಿನಲ್ಲಿ ಪ್ಯಾರಿಸ್ಸಿನ ಒಂದು ಶಾಲೆಯಲ್ಲಿ ಕಲಿಯುತ್ತಿದ್ದಳು. ಆಗ ಅವಳ ಹೆಸರು ಜೆನೆಟಿ ಫೆಬ್ರೆ ಎಂದಿತ್ತು... ಒಂದು ದಿನ. ಅವಳು ತನ್ನ ತಂದೆತಾಯಿಗಳೊಡನೆ ಇಾಂಗೋದ ಒಂದು ನದಿಯಲ್ಲಿ ನೌಕಾವಿಹಾರ ಮಾಡುತ್ತಿದ್ದಾಗ ಒಂದೆಡೆ ದೋಣಿ ಮಗುಚಿ ಕೊಂಡಿತು. ತಂದೆ-ತಾಯಿ ಸತ್ತರೊ ಬದುಕುಳಿ ದರೊ ಅವಳಿಗೆ ಗೊತ್ತಿರಲಿಲ್ಲ. ಅವಳು ಮಾತ್ರ ಒಂದು ಅಡವಿಯಲ್ಲಿ ಏಕಾಂಗಿಯಾಗಿ ಬಿದ್ದ ಕೊಂಡಿದ್ದಳು. ತನ್ನ ಎದುರು ಒಂದು ದೊಡ್ಡ ಸರ್ಪವನ್ನು ಕಂಡು ಅವಳು ಮತ್ತೆ ಮೂರ್ಛೆ ಹೋಗಿದ್ದಳು. ಸರ್ಪ ಅವಳ ಮೈಗೆ ಸುತ್ತು ಹಾಕಿ ಕುಳಿತುಕೊಂಡಿತ್ತು. ಆ ಬ ಸ್ಮೆಯಲ್ಲಿಯ ಬಾಕೂಟು ಜನರು "ಅವಳನ್ನು ಕಂಡರು. ಇದೊಂದು ರಹಸ್ಯಮಯ ಯು ಅವರು ಭಾವಿಸಿದರು. ಯಾವುದೋ ಹಳೆಯ ಭವಿಷ್ಯ ವಾಣಿ ಈ ರೂಪದಲ್ಲಿ ನಿಜವಾಗಿತ್ತು. ಸರ್ಪಗಳ ದೇವಿ ರುವಾನಾ ಪ್ರಕಟವಾಗಿದ್ದಳು ಅವರ ದೃಷ್ಟಿಯಲ್ಲಿ. “ಕಳೆದ ಹನ್ನೆರಡು ವರ್ಷಗಳಲ್ಲಿ ನೀನೆಷ್ಟು ಜನರನ್ನು ಕೊಂದಿರುವಿ? ” ಬೊಹೆಮನ್‌ ಸೇಳಿ ಓಲ್‌ 3 ದರು. ॥ “ಬಹಳ ಜನರನ್ನು ಕೊಂದಿದ್ದೇನೆ. ಅವರಲ್ಲಿ ನಾಲ್ವರು ಬಿಳಿಯರಿದ್ದರು. ಅವರಲ್ಲೊಬ್ಬ ಕ್ಯಾಪ್ಟ್‌ನ್‌ನಿದ್ದ. ಬಾಕೂಟು ಜನ ಆಗಾಗ ಬೇರೆ ಕುಲದವರನ್ನು ಹಿಡಿದು ತಂದು ಕೊಲ್ಲು ತ್ತಾರೆ. "ತಾಸು ಸರ್ಪಪೀಠದ ಮೇಲೆ ಸಾಯುವಾಗ ಜೆನೆಟಿ ಫೆಬ್ರೈಯನ್ನು ಕೊಂದೇ ಸಾಯುವೆ ಎಂದು ಕ್ಯಾಪ್ಟನ್‌ ಬೊಹೆಮನ್‌ ಮನದಲ್ಲಿಯೆ ಅಂದು ಕೊಂಡರು. ಮತ್ತೆ ಒಮ್ಮಿಂದೊಮ್ಮೆ ನಗಾರಿಗಳ ಸಪ್ಪಳ ಕೇಳಿಸತೊಡಗಿತು. ಅದನ್ನು ಸೇಳಿದೊಡನೆ ಕುವಾನಾಳ ಹಗಲುಗನಸು :ಮುಗಿದಂತಾಗಿ ಅವಳು ಯಂತ್ರವತ್‌ ಎದ್ದು ನಿಂತು “ ಸಮಯ ವಾಯಿತು” ಎಂದಳು. ಮತ್ತೆ “ ಹೆದರಬೇಡಿ, ನಿಮಗೆ ಆದಷ್ಟು ಕಡಿಮೆ ಯಾತನೆಯಾಗುವಂತೆ. ಮಾಡುತ್ತೇನೆ” ಎಂದಳು. ಅಷ್ಟರಲ್ಲಿ ಪುನಃ ಆ ಆರು ತರುಣಿಯರು ಒಳಗೆ ಬಂದರು. ಅವರ ಕರಿ ದೇಹದ *ೆಂಪು ಕಣ್ಣು ಗಳು ಕ್ರೂರವಾಗಿ ಹೊಳೆಯುತ್ತಿದ್ದವು. ಅವರು ಬಿಸಿದವಕ್ಕೇ. ಕ್ಯಾಪ್ಟ ನ ರನ್ನು ಹೆಣನನ್ಸ ತ್ತಿ ದಂತೆ ಎತ್ತಿ ಡು ರುವಾನಾಳ ನೇತೃ ತ್ರ ದಲ್ಲಿ ಸರ್ಪಪೀಠಕ್ಕೆ ಒಯ್ದರು. ಶಾ 13೫ ಬಾಕೂಟು ಜನರ ಅಪ ಸ್ವರದ ಸಂಗೀತ ಕಳೆಯೇರುತ್ತಿ ತ್ತು. ಬೊಹೆಮನ್ನ ಕನ್ನ ಪೀಠದ ಮೇಲೆ ಚೆಲ್ಲಿ ಅವರ ಬಣಗಳ ನಡುವೆ. ಒಂದು ಪೆಟ್ಟಿ ಗೆ ತುರುಕಿದರು. ಎರಡೂ ಕೈಗಳನ್ನು ಮೇಲೆತ್ತಿ ಹಿಡಿದು ಕೊಂಡು ಇ ಮೆಲ್ಲಗೆ ಪೀಠವನ್ನೇರಿ ಬಂದಳು. ಪೂಜೆಗಾಗಿ ನೆರೆದಿದ್ದ ಆ ಕಾಡು ತ ರತ್ತ ಮುಖ ತಿರುಗಿಸಿ ಅವಳು ನಿಂತಾಗ ಅವರೆಲ್ಲ ಒಮ್ಮಿಂದೊಮ್ಮೆ ಸ್ತಬ್ಧರಾದರು. ಪ್ರಾ ರ್ಥನೆ ಹೇಳಿದ ನಂತರ ಅವಳು ಬೊಪೆಮನ್ನರ ರ “ಮೊಣ ಕಾಲುಗಳ ನಡುವಿದ್ದ ಪೆಟ್ಟಿಗೆಯಿಂದ ಒಂದು | ಜೆ ಚ್‌ 1] 1.1 ( ನಾಗರಾಣಿಯ ಕೈಲಿ ಸಂ. ರಾ. ಯೋಧ ರ್ಶ ಸರ್ಪವನ್ನು ಹೊರಗೆ ತೆಗೆದಳು. ಜನರೆಲ್ಲ ಸಂತೋಷದಿಂದ ಅರಳಿದರು. ರುವಾನಾ ಆ ಸರ್ಭವನ್ನು ಬ ಚಾ ಎದೆಯ ಮೇಲಿಟ್ಟಾಗ ಅವರ ಮುಖ ಇನ್ನಿಷ್ಟು ಅಗಲವಾಯಿತು. ರುವಾನಾ ಮೆಲ್ಲಗೆ “ಸತ್ತ 1.2 ನಿಶ್ಚ ಲವಾಗಿ ಬಿದು ಕೊಂಡಿರಿ. ಅದಕೆ, ಸರ್ಪ ಭ್‌ ವುದಿಲ್ಲ' ಎಂದು ಬೊಹೆಮನ್ನರಿಗೆ ಹೇಳಿದಳು. ಧಾರ್ಮಿಕ ವಿಧಿಗಳು ನೆರವೇರುತ್ತಿದ್ದಂತೆ ಆರು ಸರ್ಪಗಳು ಬೊಹೆಮನ್ನರ ಎದೆಯ ಮೇಲೆ ಹರಿದಾಡತೊಡಗಿದ್ದವು. ತುಸು ಅಲುಗಾಡಿದರೆ ಸರ್ಪ ಕಡಿದೀತೆಂಬ ಭಯದಿಂದ ಅರ್ಧಮೃತ ರಂತಾದ ಬೊಹೆಮನ್‌ ಶಿಲೆಯಂತೆ ಬಿದ್ದು ಕೊಂಡಿದ್ದರು. ಆದಕೆ ಏನನ್ನಾದರೂ ಮಾಡ ಬೇಕು, ಕೂಡಲೆ ಮಾಡಬೇಕು ಎಂಬ ವಿಚಾರ ಅವರಲ್ಲಿ ಸುತ್ತುತ್ತಿತ್ತು. ರುವಾನಾ ಒಂದು ಹೆಜ್ಜೆ ಹಂದೆ? ಸರಿದು "ತಮ್ಮತ್ತ ತಿರುಗಿದಾಗ ಮರಣಜದ ಕ್ಷಣ ಬಂತು ಎಂದು. ಅವರಿಗೆ ತಿಳಿಯಿತು... ಆಗ. ಅವರು ತಮ್ಮೆ ಲ್ಲ ಶಕ್ತಿಯಿಂದ ಎದೆಯನ್ನು ಮೇಲೆತ್ತಿ ಸಡಿಕಾಗ ಆರೂ ಗಳು ಕೆಳಗೆ ಹಾರಿ ಬಿದ ವು. ನೆರೆದಿದ್ದ ಆ ಕಾಡು ಜನ ರಲ್ಲಿ ಗಡಿಬಿಡಿಯೆದ್ದಿ ತು. ಆ ಸರ್ಪಗಳಲ್ಲಿ ರುವಾ ಬ ಕಾಲಿನ ಬಳಿ ಬಿದ್ದಿದ್ದ ಕೃಷ್ಣಸ ಸರ್ಪ ವೊಂದು ಅವಳ ಹಿಮ ಡವನ್ನು' ಕಚ್ಚಿ ಬಿಟ್ಟಿತು. ಉಳಿದ ಸರ್ಪಗಳೆಲ್ಲ ಐ ಕೆಳಗಿಳಿದು ಓಡತೊಡಗಿದಾಗ "ಜನರೆಲ್ಲ ಹೌಹಾರಿ ಪಲಾ- ಯನ ಮಾಡತೊಡಗಿದರು. ಒಂದು ನಿಮಿಷ ನಿಶ್ಚ ಲವಾಗಿ ನಿಂತ ರುವಾನಾ ತನ್ನನ್ನು ಕಡಿದ ಸವದ ಮೈಮೇಲೆ ಬಹು ಪ್ರೀತಿಯಿಂದ ಕೈಯಾಡಿಸಿದಾಗ 'ಬೊಜೆಮನ್ನ ರು ದು ಡರ ಕಣ್ಣಲ್ಲಿ ನೀರು ಕ ಕೋಡು ಅವಳು, “ನನ್ನ ಚಪ ಈ ಪೀಠದ ಮೇಲೆಯೆ ಆಗಚೇಶೆಂದು ನನ್ನ ದೇವತೆಯ ಇಚ್ಛೆ ಇತ್ತು. ಸರ್ಪಾತ್ಮ ಗಳು ಕುವಾನಾಳ ಮರಣವನ್ನು. ಬಯಸಿರುವುದರಿಂದ ಅವಳೀಗ ಟಟ ಕಸ್ತೂರಿ, ಎಪ್ರಿಲ್‌ ೧೯೬೧ ಸಾಯಲೇಬೇಕು,” ಎಂದಳು. ಮುಕ್ತಿಯ ಆನಂದದಿಂದ ಅವಳ ಕಣ್ಣು ಗಳಲ್ಲಿ ನೀರು ತುಂಬಿತ್ತೊ ಅಥವಾ ಸಾವು ಬಂತೆಂದು ಬಂದಿತ್ತೊ. ಹೇಳುವುದು ಸಾಧ್ಯವಿಲ್ಲವಾದರೂ ಅವಳ ಮುಖದ ಮೇಲೊಂದು ವಿಚಿತ್ರ ಬಗೆಯ ಸಂತೋಷದ ಹೊಳಪಿದ್ದುದು ಮಾತ್ರ ನಿಜವಾ- ಗಿತ್ತು. ಅವಳು ಸರ್ರನೆ ಪೀಠದ ಒಂದು ತುದಿಗೆ ಹೋಗಿ ಸರ್ಪಾಕೃತಿಯ ಹಿಡಿಕೆಯಿದ್ದ ಒಂದು ಹರಿತವಾದ ಚೂರಿಯನ್ನೆತ್ತಿ ಕೊಂಡಳು. ಹಾ। ಇನ್ನು ತನ್ನನ್ನು ಇರಿದುಕೊಲ್ಲುವಳು ಎಂದು ಬೋಹೆಮನ್‌ ತಿಳಿದರು. ರುವಾನಾ ಹೇಳಿದಳು... "ಈ ಚೂರಿಯಿಂದಲೇ ನಾನಿಲ್ಲಿ ನೂರಾರು ಜನರ ಕೊಲೆ ಮಾಡಿದ್ದೇನೆ. ಆದರೆ ನಿಮ್ಮನ್ನು ಮುಕ್ತ ಮಾಡಬೇಕೆಂದೇ ದೇವರ ಇಚ್ಛೆಯಾಗಿರಬೇಕು.' ಇಷ್ಟೆಂದು... ಅವಳು ಬೊಹೆಮನ್ನರನ್ನು ಕಟ್ಟಿ ಹಾಕಿದ್ದ ಹಗ್ಗವನ್ನು ಕತ್ತರಿಸಿದಳು. ಕಂಪಿತ ಸ್ವರದಲ್ಲಿ ಆ ಆರು ತರು 11/11 /"' ಣಿಯರನ್ನು ಕರೆದು ಅವರ ಭಾಷೆಯಲ್ಲಿ ಏನನ್ನೊ ಹೇಳಿದಳು. ಬೊಹೆಮನ್ನರನ್ನು ಮಮತೆಯ ಕಂಗಳಿಂದ ನೋಡಿದಳು. ವಿಷ ಏರುತ್ತ ಬಂದು ಅವಳ ಬಿಸಿ ಜೀವ ತಣ್ಣ ಗಾಯಿತು. ಆದಕೆ. ಯಾರೂ ಅವಳ ಮರಣಕ್ಕಾಗಿ ಶೋಕಿಸಲಿಲ್ಲ.. ಅವಳು ಅವರ ಸರ್ಪದೇವ ತೆಯ ಇಚ್ಛೆಯನ್ನು ಪೂರೈಸುವ ಸಾಧನವಾಗಿ ದಳು. ಅಷ್ಟೆ. ಆ ಜನ ರುವಾನಾಳ ಕೊನೆಯ ಆಜ್ಞೆಯನ್ನು ಪಾಲಿಸಿದರು- ಕ್ಯಾಪ್ಟನ್‌ ಜಬೊಹೆ ಮನ್ನ ರನ್ನು ಒಂದು ದೋಣಿಯಲ್ಲಿ ಕೂಡ್ರಿಸಿ ನದಿ ಯಲ್ಲಿ ಬಿಟ್ಟುಬಿಟ್ಟಿರು. ಕೆಲದಿನಗಳ ನಂತರ ಸಾವಿನ ಅಂಚಿನಲ್ಲಿದ್ದ ಬೊಹೆಮನ್ನರನ್ನು ಬೇರೊಂದು ಕುಲದವರು ಕಂಡರು. ಅವರ ಊರಲ್ಲಿ ಬೊಹೆಮನ್ನರು ಸಾವಕಾಶವಾಗಿ ಮತ್ತೆ ಜೀವ ಜಗತ್ತಿಗೆ ಬಂದರು. ಅಲ್ಲಿಂದ ಮುಂಡೆ ಸ್ವೀಡನ್ನಿಗೆ ಬಂದು ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.* 1 ್ಗ ರಾಮನ್‌ ಪರಿಣಾಮ ನಿಜ್ಞಾನಿ ಸಿ. ನಿ. ರಾಮನ್ನರು ಸ್ವೀಡನ್ನಿನಲ್ಲಿ ನೋಬೆಲ್‌ ಪಾರಿತೋಷಕ ಪಡೆ ಯಲು ಹೋದಾಗ ತಮ್ಮ ಶೋಧವಾದ “4 ರಾಮನ ಪರಿಣಾಮ? ನನ್ನು ನಿಜ್ಞಾನಿ ಗಳೆದುರು ಸಿದ್ಧಮಾಡಿ ತೋರಿಸಿದರು. ರಾಮನ್‌ ಪರಿಣಾಮವೆಂದರೆ ದ್ರವಪದಾ- ರ್ಥಗಳ ಮೂಲಕ ಹಾಯುವ ಪ್ರಕಾಶದ ಚದರುನಿಕೆಯನ್ನು ಕುರಿತಾದದ್ದು. ರಾಮನ್ನರು ಅಂದು ಈ ಪ್ರಾತ್ಯಕ್ರಿಕೆಗಾಗಿ ಆರಿಸಿಕೊಂಡ ದ್ರವವು ಮದ್ಯಾರ್ಕ ವಾಗಿತ್ತು. ಪ್ರಾತ್ಯಕ್ಷಿಕೆ ಮುಗಿದ ನಂತರ ಭೋಜನ ಕೂಟ ಪ್ರಾರಂಭವಾಯಿತು. ಅದರಲ್ಲಿ ಮದ್ಯದ ಧಾರಾಳ ಉಪಯೋಗವಾಯಿತು. ರಾಮನ" ಮದ್ಯವನ್ನು ಮುಟ್ಟಲಿಲ್ಲ. ಆದರೆ ನೈಷ್ಮಿಕ ಬ್ರಾಹ್ಮಣರಾದ ಆಗ ನೆರೆದ ನಿಜ್ಞಾನಿಯೊಬ್ಬರು ರಾಮನ್ನರಿಗೆ ಅನುನಯ ಮುಡಾಡಿದರು: “ಇರಲಿರಲಿ ಒಮ್ಮೆ ಸವಿ ನೋಡಿರಿ ರಾಮನ್‌! ಈ ವರೆಗೆ ನೀವು ಮದ್ಯದ ಮೇಲೆ ರಾಮನ ಪರಿಣಾಮವನ್ನು ನಮಗೆ ತೋರಿಸಿದಿರಿ. ಈಗ ರಾಮನ್ಸರ ಮೇಲೆ ಮದ್ಯದ ಪರಿಣಾಮವನ್ನು ನೋಡುವ ಅವಕಾಶ ಕೊಡಿರಿ!» | ಡ್ನ ೫0. 109.50 ಓಂದುಸ್ಥಾಫ್‌ ಲೀವರ್‌ ಲಿಮಿಟೆಡ್‌ ಅವರಿಂದ ಕೆಕ್ನೋತ ಪ್ರೊ ಶ್ರೈಟಂ ಅಮಿ ದಿನೇ ದಿನೇ ಅಧಿಕ ಸುಂದರ ಚರ್ಮ- ರಶ್ಸೋನ ಅದರಮರ್ಮ ನೀವ ಕಿಕ್ಸೋನವನ್ನು ಬಳಸುವಾಗ ಅದರೆ ಅದ್ಭುತ ಗುಣ ನಿಮಗೆ ಕಂಡುಬರುವುದು. ಅದರ ಮೃದುವಾದ ನೊರೆಯಲ್ಲಿ ಕ್ಕಾಡಿಲ* ಚರ್ಮವನ್ನು ಸುಂದರಗೊಳಿಸುವ ಎಣ್ಣೆ ಗಳ ಒಂದು ವಿಶಿಷ್ಟ ಮಿಶ್ರಣ--ಇದೆ. ಅದರ ಪ್ರಭಾವ ಚರ್ಮದ ಅಂತರ್ಭಾಗಕ್ಕೂ ಬೀಳು ತ್ತದೆ ಮತ್ತು ಅದರಿಂದ ಚರ್ಮವು ಹೆಚ್ಚು ನುಣುಪಾಗಿ, ಹೆಚ್ಚ _ ಕೋವ`೪ವಾಗಿ ಸುಂದರವಾಗುವುದು ! ಬಹಳ ಹೊತ್ತಿ ನವರೆಗೆ ನಿಮಗೆ ಉಲ್ಲಾಸ ನನ್ನೀಯುವ ವಿಶಿಷ್ಟ ಪರಿಮಳವಿರುವ ರೆಕ್ಸೋನ ನಿಮ್ಮ ಸ್ನಾನಕ್ಕೆ ಆದರ್ಶಪ್ರಾಯ ಬಾದುದು. ಗ್ಗ 10 ಡೆ ಸ 14! ಟೆ (ಗೆ 1. |. | | (| ಗ 8 ೫1 ಇಲ್ಲ 4 ಚ್ಟ ಇ ಸ ಹೊಸ ರ್ಯಾಪರ್‌ಇರುವ, ಹೊಸ ್ನ |. ಆಕಾರವಿರುವ ಹೊಸ ಹಸುರು ಗ ಬಣ್ಣವಿರುವ ಹಸ ರೆಕ್ಸೋನ ಕ್ಯ ಕ ನಿಮ್ಮ ಪ್ರೀತಿಗೆ 4 ಇ 4 ಹ ಸ ಗೆ ಚ ಜಾ ಆ ಎಂ ಜ್‌ (3ರೆಕ್ಸೋನ ಸಿಎ ಎ [ು ಇ1///////// 17/77/1111 1111 11111144 ೯ ಟಿಡ್‌, ಆಸ್ಚ್ರ(ಲಿಯಾ ಅವರಿಗಾಗಿ ಭಾರತದಲ್ಲಿ ತಯಾರಿಸಲ್ಪಟ್ಟ, ರಸಾಯನಶಾಸ ಈ ಗಗ ಸ ಡೆ ಪ ಶಾಟ ಕವವಲ” ಹೆಣ್ಣಿನ ಬಣ್ಣಗಳು ಅಸ್ಟ್ರೇಕೆ ಬದಲಾಗುತ್ತನೆಂಬುದಕ್ಕೆ ಜೀವರಸಾಯನ ಶಾಸ್ತ್ರದ ಉತ್ತರ ಊಂ ಕಾಲದಿಂದಲೂ ಗೆಂಡಸಿಗೆ ಹೆಂಗ ಸೊಂದು ಸಮಸ್ಯೆಯಾಗಿದ್ದಾಳೆ. ಅವಳು ಅವನಿಗೆ ಬೇಕು, ಅವಳಿಂದ ಅವನಿಗೆ ಸ್ಪೂರ್ತಿ ಬರುತ್ತದೆ- ಆದರೆ ಅವಳನ್ನು ಅರ್ಥ ಮಾಡಿಕೊಳ್ಳ ಲು ಅವ ನಿಂದಾಗಿಲ್ಲ. 'ಸ್ತ್ರಿಯಶ್ಚ ಚಿತ್ತಂ,. ಬ್ಗ ವೊ( ನೆ ಜಾನಾತಿ.” ೪೨ ಹೆಣ್ಣಿ ನ ಆಕರ್ಷಣೆ ಮತ್ತು ಅವಳ ದುರೂಹ್ಯ ಸ್ವಭಾವದ ಮೂಲವಲ್ಲ? ಎಂದು ಈಚೆಗೆ ಸಂತೋಧನೆ ನಡೆಸಿದ. ಡಾಕ್ಟರರು ಇದಕ್ಕೆಲ್ಲ “ಸ್ತ್ರೀ-ರಸಾಯನ'”ವೇ ಕಾರಣ ಎಂದು ಕಂಡು ಹಿಡಿದಿದ್ದಾರೆ. ಸ್ತ್ರೀ ಶರೀರದಲ್ಲಿ ಉತ್ಪಾದನೆ ಹೊಂದುವ "ಹಾರ್ಮೊೋನು”ಗಳೆಂಬ ರಾಸಾಯ- ನಿತಳಗಳು ಅವಳ ಅಂಗಾಂಗಗಳನ್ನು ವ್ಯಾ ಗ ಕೊಡುವ ಪ ಪ್ರಚೋದನೆಗಳೇ ಅವಳನ್ನು ಳಾಗಿ ಮಾಡುತ್ತವೆ. ಸ್ತ್ರೀಯ ಭೂಷಣವೆನಿಸಿದ ಆ ಕವಿಮನೋ ಹರ ಲಜ್ಜೆ ಯನ್ನೇ ತೆಗೆದುಕೊಳ್ಳಿ. ಹನ್ನೊಂದು ಹನ್ನೆರಡು ವರ್ಷಗಳ ವರೆಗೂ ಇಂದಿನ ಶ್ಯ ನಗೂ ಯರು ಹುಡುಗರೊಡನೆ ಸ ೦ಕೋಚವಿಲ್ಲದೆ ಬೆರೆ ಯುತ್ತಾರೆ. ಆ ಮೇಲೆ ಒಮಿ ಎರೊಮ್ಮೆ ಅವರ ನಡಿಗೆಗೊಂದು ಒಯ್ಯಾರ, ಕಣ್ಣೊಳಗೊಂದು ಕಾಂತಿ, ವರ್ತನೆಯಲ್ಲೊಂದು ನಾಚುಗುಳಿತನ ಮೂಡುತ್ತದೆ. ಅಸ್ತವ್ಯಸ್ತ ವೇಷಗಳಾಗಿದ್ದ ಅವ ಛಿಗೆ ಹಲ ಕಾಲ ಕನ್ನಡಿಯ ಮುಂಡೆ ನಿಂತು ಅಲಂಕರಿಸಿಕೊಳ್ಳುವ ಚಪಲ ಹುಟ್ಟುತ್ತದೆ. ಆಗಲೆ ಅವಳು ಹೆಂಗಸಾಗಿ ಬಿಟ್ಟಿದ್ದಾಳೆ. ದಕ್ಕೇನು ಕಾರಣ? ಅವಳ ಮಿದುಳಿನ ಬುಡದಲ್ಲಿರುವ ಏಚುಟರಿ ಗ್ರಂಥಿಗಳು ಈ ವರೆಗೆ ಉತ್ಪಾದಿಸದ ಒಂದು ವಿಶಿಷ್ಟ ಹಾರ್ಮೊನನ್ನು ಉತ್ಪಾದಿಸುತ್ತವೆ. ಅದು ಅವಳ ಅಂಡಾಶಯ ವನ್ನು ಪರಿಪಕ್ಚಾ ವಸ್ಥೆ ಗೆ ಬೆಳೆಸುತ್ತದೆ. ಅನಂತರ ಜಸ್ಟ್‌ ಸ್ನ ಹಾರ್ಪೊ!ನುಗಳಿ ಬಆ ಅದ್ಭುತ ರಾಸಾಯನಿಕಗಳನ್ನು ಉತ್ಪತ್ತಿ ಮಾಡ ತೊಡಗುತ್ತವೆ. ಇವುಗಳ ಮೂರ್ತಿ ಸಣ್ಣ ದು ಕೀರ್ತಿ ದೊಡ್ಡ ದು. ಅವುಗಳ ಪರಿಮಾಣ ಎಷ್ಟು ಚ ಯಾಗಿರುತ್ತ ದೆಂದಕೆ, ಶರೀರದಲ್ಲಿರುವ ಎಲ್ಲಸ್ತಿ ಹಾರ್ಮೊನುಗಳನ್ನು ಶೋಧಿಸಿ ತೆಗೆದು. ಸ ಬೇಕಾದರೆ ಅತಿ ಸೂಕ್ಷ್ಮ ತಕ್ಕಡಿಯೇ ಬೇಕಾ- ದೀತು: ಆದರೆ ಇಷ್ಟೊಂದು ಹಾರ್ಮೊೋನುಗಳು ರಕ್ತದಲ್ಲಿ ಬೆರೆಯುವುದರಿಂದಲೇ ಅವಳ ಲೈಂಗಿಕ ಅವಯವಗಳು ಬಳ್ಳಯತ್ನತೆ; ಎಲುಬಿನ ರಚನೆ ಬದಲಾಗುತ್ತದೆ; ಚರ್ಮ ಮೆದುವಾಗಿ ತಳತಳಿ ಸುತ್ತದೆ, ರೋಮಗಳು ವಿಶಿಷ್ಟ ಸ್ತ್ರೀ ಸಹಜತೆ ಯನ್ನು ಅಳವಡಿಸಿಕೊಳ್ಳುತ್ತವೆ : ದನಿ' ಮಧುರ ವಾಗುತ್ತದೆ. ಅವಳ ಅಂಗಾಂಗಗಳು ಸ್ತ್ರೀ ವಿಶಿಷ್ಟ ವಕ್ರರೇಖೆಯನ್ನು ಪಡೆಯುತ್ತವೆ. ಅವಳೀಗ ಯತುವಾಗುತ್ತಾಳೆ. ತಿಂಗಳು ತಿಂಗಳು . ಮುಬ್ಬಾಗತೊಡಗುತ್ತಾಳೆ. ಅದಕ್ಕಿಂತಲೂ ಆಶ್ಮರ್ಯವೆಂದರೆ ಅವಳ ಭಾವ ನೆಗಳ ಹಾಗು ಜೀವನ ದೃಷ್ಟಿಯ ಬದಲಾವಣೆ. “ಸ್ತ್ರಿ-ರಸಾಯನ"ವಿದು ಪುರುಷನನ್ನು ಆಕರ್ಷಿಸಿ . ಮಾತೃತ್ವವನ್ನು ಪಡೆಯುವ ಧ್ಯೇಯದಿಂದ ಅವ ವಿಗೆ ಅಪೂರ್ವವಾದ ಲಾವಣ್ಯವನ್ನು ದಯಪಾ- ' ಲಿಸುತ್ತದೆ. | ಗಂಡಸು ನಿಸರ್ಗದ ಸಂತಾನೋತ್ಪತ್ತಿ ಕ್ರಿಯೆ ಯಲ್ಲಿ ಒಂದು ಸಾದಾ ಆಯುಧ ಮಾತ್ರ. ಪ್ರಾ- ಯಕ್ಕೆ ಬರುತ್ತಿ ರುವಾಗಿನಿಂದ ವೃದ್ಧಾಪ್ಯದ ವರೆಗೆ ಹೆಚ್ಚು ಕಡಿಮೆ ನಿರಂತರವಾಗಿ ವೀರ್ಯಾಣುಗ ಳನ್ನು ಸಿದ್ದ ಪಡಿಸುವುದೇ ಅವನ ಲೈಂಗಿಕ ಕಾರ್ಯ- ಇದಕ್ಕಾಗಿ ಏಕಪ್ರಕಾರವಾಗಿ ಅವನ ಅಂಡ ಗಳು ಪುರುಷ ಹಾರ್ಮೊನುಗಳನ್ನು ಉಂಟು ಮಾಡುತ್ತವೆ. ಆದರೆ ಸ್ತ್ರೀ ಹಾಗಲ್ಲ. ಅವಳ ತಾಯ್ತನದ ಸಂಕೇತವಾದ ಯತುಚಕ್ರದ ಒಂದೊಂದು ಸುತ್ತಿನಲ್ಲಿಯೂ ಅವಳ ಶರೀರದಲ್ಲಿ ವಿವಿಧ ಸ್ತ್ರೀ ಹಾರ್ಮೋನುಗಳು ಬೇರೆ ಬೇಕೆ ಪ್ರಮಾಣಗಳಲ್ಲಿ ಸಮತೂಕವನ್ನು ಹೊಂದಬೇಕಾಗುತ್ತದೆ. & ಬದಲಾಗುತ್ತಿರುವ ರಾಸಾಯನಿಕ ಪ್ರಕ್ರಿಯೆಯೇ ಸ್ತ್ರೀಯನ್ನು ಪುರುಷನಿಗೆ ಅರ್ಥವಾಗದಿರುವ ಪದಾರ್ಥವಾಗಿ ಮಾಡಿರುವುದು, ಅವಳನ್ನು ಪ್ರೆರುಷನು ದುರೂಹ್ಕಜಂತುವೆಂದು ಕರಿಯುವ ಹಾಗೆ ಮಾಡಿರುವುದು. ಏಕೆಂದಕೆ ಈ ರಾಸಾ ಯನಿಕ ಪರಿವರ್ತನೆಯೊಡನೆ ಅವಳ ಮನಸ್ಸಿನ ಸ್ಪಿತಿಯೂ ಪಲ್ಲಟ ಹೊಂದುತ್ತ ಹೋಗುತ್ತದೆ. ಒಂದು ಸುತ್ತು ಏರಿಳಿತ ೨೮ ದಿನಗಳ ವಕಿಗೆ | ಕ ೬ ೪ ಸ್ತ್ರೀ.ರಸಾಯನ ಶಾಸ್ತ್ರ ಶ್ತ ಸಾಮಾನ್ನವಾಗಿ ಸಾಗುತ್ತದೆ. ' ಮುಟ್ಟಾಗುವ ಉದ್ದೇಶವೆಂದರೆ ಗರ್ಭಾಶಯದಲ್ಲಿ ಹೊಸ ಪರೆ ಯನ್ನು ಬೆಳೆಸುವುದು. ಅವಳ ಅಂಡಾಶಯ ದಿಂದ ಹೊರಬೀಳುವ ಅಂಡವು ಪಿರುಷ ಬೀಜ ವನ್ನು ಸಂಧಿಸಿ ಗರ್ಭಾಧಾನವಾದುದಾದರೆ ಆ ಫಲಿತ ಅಂಡಕ್ಕೆ ಆಧಾರವಾಗಲು ಈ ಪರೆ ಬೇಕಾಗುತ್ತದೆ... ಒಂದು ಖುತುಚಕ್ರದಲ್ಲಿ ಗರ್ಭಾಧಾನವಾಗದಿದ್ದಕ್ಕೆ. ಹೊಸ ಅಂಡಕ್ಕೆ ಆಶ್ರಯವಾಗಿ ಹೊಸ ಪರೆ ರೂಪಗೊಳ್ಳಲು ಅವಕಾಶ ಮಾಡಿಕೊಡುವುದಕ್ಕಾಗಿ ಹಳೇ ಪರೆ ಯನ್ನು ಹೊರ ತಳ್ಳುವುದೇ ಮಟ್ಟಾಗುವಿಕೆ. ಹೀಗೆ ಖತುಚಕ್ರ ಗರ್ಭಾಧಾರಣೆಯಾಗುವ ವರೆಗೂ ಸಾಗತಕ್ಕದ್ಮು. ಈ ಖತುಚಕ್ರದ ಆವರ್ತವನ್ನು ನಿಯಂತ್ರಿ ಸುವ ಕೆಲಸ ಎರಡು ಮಹಾ ಪ್ರತಾಪಿ ಹಾ- ರ್ಮೊೋನುಗಳದು. ಒಂದರ ಹೆಸೆರು “ ಎಸ್ಕೊ- ಜೆನ್‌," ಇನ್ನೊಂದರದು " ಪ್ರೊ ಜೆಸ್ಟಕೊನ್‌. ” ಒಂದರ ಉತ್ಪತ್ತಿ ಹೆಚ್ಚಿದಾಗ ಇನ್ನೊಂದು ಇಳಿ ತರವಾಗುತ್ತದೆ, ಇನ್ನೊಂದು ಹೆಚ್ಚಿದಾಗ ಮೊದ ಲಿನದರ ಸ್ರಾವ ಕಡಿಮೆಯಾಗುತ್ತದೆ. ಮುಟ್ಟಾಗಿ ೧೪-೧೫ ದಿನಗಳ ವರೆಗೆ ಎಸ್ಟ್ರೋ ಜೆನ್‌ ಸ್ರಾವವನ್ನು ಅಂಡಾಶಯಗಳು ಅಧಿಕಾ ಧಿಕವಾಗಿ. ಮಾಡುತ್ತ ಹೋಗುತ್ತವೆ. ಇದ ರೊಡನೆ ಅಂಡಾಶಯದಲ್ಲಿ ಅಂಡವು ಬಲಿಯುತ್ತ ಹೋಗುತ್ತದೆ. ೧೩ ರಿಂದ ೧೯ ನೇ ದಿನದ ಅವಧಿ ಯಲ್ಲಿ ಪಕ್ಷವಾದ ಅಂಡವು ತನ್ನ ಕವಚವನ್ನು ತೊರೆದು ಅಂಡಾಶಯದಿಂದ ಹೊರಟು ಡಿಂಭ ನಲಿಕೆಯ ಕಡೆ (11100180 000) ಸಾಗು ತ್ತದೆ... ಆಗ ಆ ಪರಿತ್ಯಕ್ತ ಕವಚವೇ ತಾತ್ಕಾ ಲಿಕವಾಗಿ ಪ್ರೊ ಜೆಸ್ಟಕೋನ್‌ ಹಾರ್ಮೊ!ನನ್ನು ಸ್ರವಿಸುವ ಗ್ರಂಥಿಯಾಗುತ್ತದೆ. ಅಂಡಾಶಯ ದಿಂದ ಹೊರಟ ಅಂಡಕ್ಕೆ ವೀರ್ಯಾಣು ಸಂಯೋಗ ವಾಗಿ ಗರ್ಭ ನಿಂತಕೆ ಅದಕ್ಕಾಧಾರವಾದ ಪರಿ ಯನ್ನು ಉಂಟುಮಾಡುವುದು ಈ ಹಾರ್ಮೊಃ 9 ಕಸ್ತೂರಿ, ಎಪ್ರಿಲ್‌ ೧೯೬೧ ನಿನ ಕೆಲಸ... ಆ ಸಾಕೆ ಗರ್ಭ ನಿಲ್ಲದೆ ಹೋದರೆ ಪ್ರೊಜೆಸ್ಟ ರೋನ್‌ ಗ್ರಂಥಿ . ಅಲೇ . ಒಣಗಿ ರ ಮುಟ್ಟಿನ ಕೆಲ ದಿನ ಮುಂಚೆ. ಎರಡೂ ಇಂಬ ನುಗಳ ಉತ್ಪತ್ತಿ ತಗ್ಗುತ್ತದೆ. ಇದರ ಫಲವಾಗಿ ಗರ್ಭಕೋಶದ. ವರೆಗೆ. ರಕ್ತ ಹೋಗು ವುದು ಫಿಂತು ಹೋಗಿ ಕೊನೆಗೆ ಮುಣ್ಚ ೬ನಸ್ರಾವ ದಲ್ಲಿ ಆ ಪರೆ ಹೊರತಳ್ಳಲ್ಪಡುತ್ತದೆ. ಈ ಹಾರ್ಮೊನ್‌ ವೃತ್ಯಾಸದ ಪರಿಣಾಮ ವೇನು? ಸ್ತ್ರೀಯ ಮಾನಸಿಕ ಪಲ್ಲಟಗಳನ್ನೆಲ್ಲ ಡಾಕ್ಟರರು ` ಇದೇ ವ್ಯತ್ಯಾಸಕ್ಕೆ ಆರೋಪಿಸಿ ದ್ಹಾಕೆ. . ಅಮೇರಿಕದ ಮನೋವೈದ್ಯಳಾದ ಡಾ. ಥೆರಿಸೆ ಬೆನೆಡೆಕ್ಕ, ಜೀವರಸಾಯನ ಶಾಸ್ತ್ರಿ ಡಾ. ಬಿ. ಬಿ. ರುಬೆನ್‌ಸೆ ಸ್ಟೈನ್‌, ಪ್ಯಾರೀಸಿನ ಡಾ. ಡಬ್ಲು . ಆರ್‌. ಕುಕ್‌ ನಸ ಸಂಶೋಧ ಕರು ನಡೆಸಿದ ಪರಿಶೀಲನೆಗಳು ಇದನ್ನು ದೈಢ- ಪಡಿಸಿವೆ... ಅವರು ಸೆಲ ಹೆಂಗಸರ ಮಾನಸಿಕ ಬದಲಾವಣೆಗಳನ್ನೂ ಯೋನಿಸ್ರಾ ವದಲ್ಲಿ ದೊರೆತ *ಹಾರ್ಮೊೋನು ಪ್ರಮಾಣಗಳನ್ನೂ ೧೫೨ ಖತು ಚಕ್ರಗಳವರೆಗೆ ನಿರಂತರವಾಗಿ ಹೋಲಿಸಿದರು. ಮನೋವೈದ್ಯರು ಮಾನಸಿಕ ಪಲ್ಲಟಗಳನ್ನು ಯಾವ ಯಾವ ಅವಧಿಯಲ್ಲಿ ಕಂಡರೋ ಆಯಾ ಅವಧಿಯಲ್ಲೇ ಹಾರ್ಮೋನುಗಳ ಪ್ರಮಾಣ ಪಲ್ಲಟವೂ "ಆಗಿತ್ತ ೦ದು ಅದರಲ್ಲಿ ಸಿದ್ಧ ಪಾತು. ಎಸ್ಟ್ರೊ ಜೆನ್‌ ಸ್ರಾ ವ ಅಧಿಕವಾಗಿದ್ದ ಅವಧಿ ಯಲ್ಲಿ ಜ್‌ ಸ ಮನಸ್ಸು ಹೆಚ್ಚು ಚುರು ಕಾಗಿಯೂ ಬಳಕ ಹೊಂದಿಕೆಯುಳ್ಳ ದ್ಮಾಗಿಯೂ ಇರುತ್ತದೆಂದು. ಕಂಡುಬಂತು. ಆಗ ಕಾಮೋತ್ತೇ(ಜನವೂ ಮಿಗಿಲಾಗಿರುತ್ತದೆ. ಅದು ಸಹಜವೇ. ಈ ಅವಧಿಯ ಕೊನೆಗೇ ಆಗು ವ್ರದಾದಕಿ ಗರ್ಭಾಧಾನ ಆಗುತ್ತದೆ. ತಮ್ಮೀ ಹಿತವಾದ ಭಾವನೆಗಳನ್ನು ಪ್ರಕಟಿಸಲು ಅವ ಕಾಶ ದೊರೆಯದೆ ಹೋದರೆ ಈ ಸಮಯದಲ್ಲಿ ಸಲ ಹೆಂಗಸರು ಉದ್ವಿಗ್ನರೂ ಶೀಘ್ರ ಕೋಪಿ ಗಳೂ ಆಗುವುದುಂಟು. ತದ್ವಿರುದ್ಧವಾಗಿ, ಎಸ್ಟ್ರೊಜೆನ್‌ಸ್ರಾವ ಕಡಿಮೆ ಯಾಗಿ ಪ್ರೊಜೆಸ್ಟ್ರರೋನ್‌ ಅಂಶ ಏರತೊಡಗಿ ದಂತೆ: ಅವಳ ಉತ್ತೇಜಿತ ಅವಸ್ಥೆ ಶಾಂತ: ವಾಗುತ್ತ ಬರುತ್ತದೆ. ಕಾಮಾಸಕ್ತಿಯೂ ಹೆಚ್ಚು ಪ ಸ ನಯವಾಗುತ್ತದೆ. ಆದರೆ ಎಲ್ಲಕ್ಕೂ ತೀತ್ಷ್ಣವಾದದ್ಮು ಮುಟ್ಟಾ ಗುವ ಕೆಲ ದಿನ. ಮುಂಚೆ. ಮತ್ತು ಮಚ್ಚಿನ ಪ್ರಾರಂಭದಲ್ಲಿ. ಎರಡೂ ಹಾರ್ಮೋನುಗಳ ಸ್ರಾವ ಇಳಿಮುಖವಾದಾಗಿನ ಅವಸ್ಥೆ. ಆಗ ಅವರಲ್ಲಿ ದೈಹಿಕ ಅಸ್ವಸ್ಥ, ಅಕಾರಣ ಕೋಪ ತಾಪ, 1] ಚಿಂತೆ ಮತ್ತು ಕ್ಲೇಶ ಇವು ಕಾಣಿಸಿಕೊಳ್ಳುತ್ತವೆ. ಪ್ಯಾರೀಸಿನಲ್ಲಿ ನಡೆದ ಒಂದು ಪರಿಶೀಲನೆಯಲ್ಲಿ ಹೆಂಗಸರು ಹಿಂಸಾ ಚಾರಪೂರ್ವಕ ನಡೆಸಿದ ಕೊಲೆ ಮತ್ತು ದುಷ್ಕ ರ್ಮಗಳಲ್ಲಿ ನೂರಕ್ಕೆ ೮೪ ರಷ್ಟು ಮುಟ್ಟಾ- ಗುವ ಮುಂಚಿನ ಮತ್ತು ಮುಟ್ಟಾದ ಪ್ರಥ- ಮದ ದಿನಗಳಲ್ಲಿ ಸಂಭವಿಸಿದವೆಂದು ತಿಳಿ- ಯಿತು. ಅಮೇರಿಕದ ಒಂದು ಭಾರೀ ಹೆಂಗಸರ ಸೆರೆಮನೆಯಲ್ಲಿ ಪರಿಶೀಲನೆ ಮಾಡಿದಾಗ ಈ ಅವ ಧಿಯಲ್ಲಿಯೇ ಹೆಂಗಸರು ನೂರಕ್ಕೆ ೯ ರಷ್ಟು ದುಷ್ಕರ್ಮಗಳನ್ನು ಮಾಡಿದ್ದರೆಂದು ವಿದಿತವಾ ಯಿತು. ಎಲ್ಲ ಕಡೆಗೂ ಗಂಡಂದಿರು ಪರೀಕ್ಷಿಸಿ ದಕೆ ತಮ್ಮ ಹೆಂಡಂದಿರು ತಮ್ಮ ಮೇಲೆ ಹರಿ ಹಾಯುವ ಅವಧಿಯೂ ಹೆಚ್ಚಾಗಿ ಇದೇ ಎಂದು ಮನಗಂಡಾರು. ಎಲ್ಲಕ್ಕೂ ಕಾರಣ ತಾತ್ಕಾ ಲಿಕ ಹಾರ್ಮೋನ್‌ ಕೊರತೆ. ಲೈಂಗಿಕ ಹಾರ್ಮೋನುಗಳು ೨-- ಪುರುಷ ಇರಲಿ ಸ್ತ್ರೀ ಇರಲಿ--ಶರೀರದ ಮೇಲೆ ಮಾಡುವ ಪರಿಣಾಮಗಳು ನಿಜವಾಗಿ ಬೆರಗುಪಡಿಸುವಂ- ಥವು. ನಮ್ಮ ವರ್ತನೆಗಳನ್ನು, ನಮ್ಮ ಮೂಲ ಪ್ರವೃತ್ತಿಗಳನ್ನು ಕೂಡ ಅವು ಬದಲಾಯಿಸ ಬಲ್ಲವು. ಸ್ತ್ರೀ ಹಾರ್ಮೊನನ್ನು ಕೊಟ್ಟರೆ ಹುಂಜಗಳು ಕಾವುಕೂಡ್ರಲಾರಂಭಿಸುವವು ಸ್ಟ್ರೀ-ರಸಾಯನಶಾಸ್ತ್ರ | ೪೫ ಗಂಡಿಲಿಗಳು ಗೂಡು ಸಟ್ಟುವುದಲ್ಲದೆ ಮೊಲೆ ಹಾಲು ಕೂಡ ಅವುಗಳಲ್ಲಿ ಉಂಟಾಗುವುದು. ಅದೇ ಪ್ರಕಾರ ಗಂಡು ಹಾರ್ಮೋನು ಹೆಣ್ಣು ಪ್ರಾಣಿಗಳಲ್ಲಿ ಹೆಚ್ಚು ಆಕ್ರಮಣ ಶೀಲತೆಯ ನ್ನುಂಟುಮಾಡುತ್ತವೆ. ಹೇಂಟಿಗಳಿಗೆ ಪುರುಷ ಹಾರ್ಮೊನ್‌ ಕೊಟ್ಟಿರೆ ಜುಟ್ಟಿ ಬೆಳೆಯು- ತ್ತದೆ. ಆದರೆ. ಮೇಲೆ ಸುಸಯಾ ಸ್ತ್ರೀಗೆ ಸ್ತ್ರೀತ್ವ ವನ್ನೂ ಪುರುಷನಿಗೆ ಪುರುಷತ್ವವನ್ನೂ ಇ ಕೊಡುವವಲ್ಲ. ಮೂತ್ರಪಿಂಡದ ನೇಲ್ಬಾ, ಗದಲ್ಲಿರುವ ಒಂದಾಣೆಯಷ್ಟು ದೊಡ್ಡ ಅಡೆ, ನಲ್‌ ಗ್ರಂಥಿಗಳೂ ಮಹತ್ವದ ಬ ಗಳನ್ನು ಸ್ರವಿಸುತ್ತವೆ. 1 ಸ್ರಾವ ( ಹೆಂಗಸು-ಗಂಡಸಂಬೃ ರಲ್ಲಿಯೂ) ಪುರುಷ ವಿಶಿಷ್ಟ ಗುಣಗಳನ್ನು ಪ್ರಚೋದಿಸುತ್ತವೆ. ಇವು ಗಳ "ಯೆ ಹೆಂಗಸರಲ್ಲಿ ಅತಿರೇಕವಾಗಿದ್ದರೆ ಅಶ್‌ ಗಡ್ಡ ಕೂಡ ಬೂ ಬಾಲ್ಕ ದಲ್ಲೇ ಈ ತೊಂದರೆಯಿದ್ದರೆ ಯಾೌವನಾರಂಭ ದಲ್ಲಿ ಹೆಂಗಸರಲ್ಲಿ ಪ್ರಾರಂಭವಾಗಬೇಕಾದ ಬದಲಾವಣೆ ಆಗದೇ ಹೋಗಬಹುದು. ಲೈಂಗಿಕ ಚಟುವಟಿಕೆಗೂ ಆಡೆ ಡ್ರೆನಲ್‌' ಗ್ರಂಥಿ ಗಳಿಗೂ, ಸಂಬಂಧವಿದೆ. ೨೫0 ಚಟುವಟಿಕೆ ಹೆಚ್ಚು ಕಡಿಮೆಯಾದರೆ ಸಿ ಸ್ತ್ರೀಯರ ಕಾನೋತ್ತೇ ಜನೆಯಲ್ಲೂ ಆಗುತ್ತ ಜಿನ ಮುಟ್ಟು ನಿಂತು, ಅಂಡಾಶಯದಲ್ಲಿ ಹಾರ್ಮೋನು ಗಳ ಉತ್ಪಾ ದನೆ ಕುಂದಿದ ನಂತರ ಅದನ್ನು ತುಂಬಿಕೊಳ್ಳ ಲು ಆಡ್ರನಲ್‌ಗಳು ಹೆಚ್ಚು ಚಟುವಟಿಕೆ ಸ ತ್ತ್ತ ತ್‌ ಇದು ಮಿತಿ ಯಿ ಮುಪಿ ಸನ ಹೆಂಗ ಸರಲ್ಲೂ ೫೫ರ (ಕವಾದೀತು. ಏಚುಟರಿ ಗ್ರಂಥಿಯಾದರೂ ಲೈ 0ಗಿಕ ಕ್ರಿಯೆಗೆ ಸಂಬಂಧಪ ಟ್ವದ್ದೇ. ಅದರ: ಹಾರ! ಸ್ರಾವದಲ್ಲಿ ಕೊರತೆ ಬಹಳವಾದರೆ ಹೆಂಗಸರಲ್ಲಿ ಲೈಂಗಿಕ ಬೆಳವಣಿಗೆ ಕುಂಠಿತವಾಗಿ ಅವರು ಬಂಜೆಯರಾಗುತ್ತಾರೆ. ಅದರ ಸಾಧಾರಣ ಕೊರ ತೆಯೂ ಸರಿಯಾಗಿ ಮುಟ್ಟಾ ಗಲು ಅಡ್ಡ ಬರು ತ್ತದೆ. ಅದರ ಅತಿ ಚಟುವಳಿಕೆಯುಳ್ಳ “ಹೆಂಗ ಸರು ಗಾತ್ರದಲ್ಲಿ ಗಂಡಸರಂತೆ ಆಗಿ ನಟ್ಟ ಯಕೆ ನಿಸುವ ಜು ಹಾರ್ಮೋನುಗಳ ವಿಚಾರ ಹೆಚ್ಚು ತಿಳಿದು ಬಂದಂತೆ ಡಾಕ್ಟರರು ಅನೇಕ ಅಸಾಮಂಜಸ್ಯಗ ಳನ್ನು ಪರಿಪರಿಸಲು ಅವುಗಳನ್ನು ಪಯೋಗಿಸಲಾ ರಂಭಿಸಿದ್ದಾ ರೆ. ಉದಾಹರಣೆಗೆ ಕಾಮೋತ್ತೇ- ಜನೆ ತೀರ ಕಡಿಮೆಯಾಗಿರುವ ಹೆಂಗಸರಿಗೆ ಪುರುಷ ಹಾರ್ಮೋನು ಕೊಟ್ಟ ಕೆ ಅವರ ಉತ್ತೇ ಜನೆ ಸರಿಪಡುತ್ತದೆ. ಮಿತಿಮೀಂದ ಕಾಮಾ ತುರತೆಯುಳ್ಳ ಹೆಂಗಸು ಸ್ತ್ರೀಹಾರ್ಮೋನುಗಳ ಸೇವನೆಯಿಂದ ಸಿ ಸಿಮಿತಕ್ಕೆ `ಹಬಹುದು: ಆದಕೆ ಇವುಗಳ ಪ ಪ್ರಯೋಗ ತಜ್ಞ ಡಾಕ ಶರರಿಂದಲೇ ಆಗಬೇಕು. ಇಲ್ಲದಿದ್ದ ರೆ ಮೀಸೆ ಹೊತ್ತ ಹೆಂಗಸಿ ನಂಥ ವಿಪರೀತಗಳು" ಘಟಿಸ ಬಹುದು. ಒಂದು ಸಂಗತಿ ನಿಜ; ಹೆಂಗಸು ತನ್ನ ವಿಶಿಷ್ಟ ವಾದ ಹಾರ್ಮೊನ್‌ ರಸಾಯನ ಶಾಸ್ತ್ರದಿಂದ ನಿಯಂತ್ರಿಸ ಸಲ್ಪಡುತ್ತಾಳೆ.. ಅವಳ ಶಾರೀರಿಕ ಕಸಾಯ್‌ ಇಗ ಊ ಏಕಪ್ರ ಕಾರವಾದು ದಲ್ಲ. ಆದ ರಿಂದಲೇ ಅವಳ ಮನಸ್ಸು ಸ್ತ್ರೀ- ಮನಸ್ಸು. ಇದನ್ನ ರಿತಕೆ ಗಂಡಸು ) ಅದನ್ನು `್ರ ಲಾರದೆ ಹೋದರೂ ಉಪಾಯದಿಂದ ಅಪಾಯ ಗಳನ್ನು ತಪ್ಪಿಸ ಸಬಲ್ಲ. 3 ದೃಷ್ಟಿಕೋಣನೇ ಬಾಳನ್ನು ನಡೆಸುತ್ತದೆ ಬಗೆದಂತೆ ಬಾಳು ಮೂಲ: ಗಜಾನನ ಅನುವಾದ: ಬಳ್ಳೂರು ಸುಬ್ರಾಯ ಅಡಿಗ ದ್ರು ಬಾರಿ ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ ಅಜ್ಞಾತ ವ್ಯಕ್ತಿಯಿಂದ ಅಭಿ ನಂದನ ಪತ್ರವೊಂದು ನನ್ನ ಕೈಸೇರಿತು. ಪತ್ರವು ಬಹು ಕಿರಿದಾಗಿದ್ದರೂ ಸುಂದರವಾದ ಕಾಗದದ ಮೇಲೆ. ಬಹು ಸುಂದರ ಹಸ್ತಲಿಪಿಯಲ್ಲಿ ಬರೆ ಯಲ್ಪಟ್ಟಿತ್ತು. ಆ ಕಿರು ಪತ್ರವು ನನ್ನನ್ನು ವಿಚಾರ ಮಗ್ನನನ್ನಾಗಿ ಮಾಡಿತು. "ನಿಮ್ಮ ಲೇಖನದಲ್ಲಿ ನಿಮ್ಮ ಹೃದಯ ಬುದ್ಧಿ 'ಗಳ ಸುಂದರ ಭಾವನೆಗಳು ವ್ಯಕ್ತವಾಗುತ್ತವೆ. ಆ ಬಗ್ಗೆ ನಿಮ್ಮನ್ನು ಪ್ರಶಂಸಿಸು ಎಂದಿಷ್ಟೇ ಅದರಲ್ಲಿತ್ತು. ನನ್ನಲ್ಲಿ ಸುಂದರ ಭಾವನೆಗಳಷ್ಟೆ[ ಇರುವು ದಿಲ್ಲ... ಆದಕೆ ಈ ವ್ಯಕ್ತಿಯ ದೃಷ್ಟಿ ಮಾತ್ರ ಆ ಸುಂದರ ಭಾವನೆಗಳ ಕಡೆಗೇ ಹರಿಯಿತು. ಮನುಷ್ಯನು ಈ ದೃಷ್ಟಿ ಕೋಣವನ್ನೇ ತನ್ನಹಾಗೂ ಪ,ಪಂಚದ ವ್ಯವಹಾರದಲ್ಲಿ ಉಪೆಯೋಗಿಸಿ ಕೊಂಡರೆ ಅವನೆಂದೂ ಪರಾಜಯವನ್ನು ಎದುರು ತ್ತೇನೆ ' ಬಂದರು. ಹ ಗೊಳ್ಳೆಬೇಕಾಗುವುದಿಲ್ಲ. ಆದರೆ ಜನ ಯಾವಾ ಗಲೂ ತಮ್ಮ ಕೊರತೆಯ ಕಡೆಗೇ ದೃಷ್ಟಿ ಹರಿಸು ತ್ತಾರೆ. ಅರ್ಧ ತುಂಬಿದೆ ಪಾತ್ರೆಯನ್ನು "ಅರ್ಧ ತುಂಬಿದೆ'' ಯೆಂದು ಹೇಳುವವರೆಷ್ಟಿದ್ದಾರೆ? ಎಲ್ಲರೂ "ಅದು ಅರ್ಧ ಬರಿದಾಗಿದೆ' ಯೆಂದೇ ಹೇಳುತ್ತಾರೆ. "ಅರ್ಧ ತುಂಬಿದೆ' ಮತ್ತು "ಅರ್ಧ ಬರಿದಾಗಿದೆ' ಎಂಬ ಎರಡು ರೀತಿಗಳಲೆ ಪ್ರಪಂಚ ಎಭಾಗಿಸಲ್ಪಟ್ಟಿದೆ. ನಾವು ಇವೆರಡರಲ್ಲಿ ಯಾವ ಭಾಗಕ್ಕೂಸೇರಬಹುದು. ಪಾತ್ರೆಯ ಅರೆ ತುಂಬಿದ ಭಾಗದತ್ತನೋಡಿ ಸಂತಸ ಪಡುವುದಾ ಗಲಿ, ಅರೆ ಬರಿದಾದ ಭಾಗದತ್ತ ನೋಡಿ ಚಿಂತೆ ಗೊಳಗಾಗುವುದಾಗಲಿ ನಮ್ಮನ್ನೇ ಅವಲಂಬಿಸಿದೆ. "ನಮ್ಮ ದೃಷ್ಟಿ ಯಾವ ಭಾಗದ ಮೇಲಿದ್ದ ಕೇನು? ಪಾತ್ರೆಯೇನೋ ಅದೇ ಅಲ್ಲವೆ? ಎಂದು ನೀವು ಯೋಚಿಸಬಹುದು. ಆದಕೆ ವಿಚಾರ ಇಷ್ಟಕ್ಕೆ ನಿಲ್ಲುವುದಿಲ್ಲ. ನಿಮ್ಮ ಸದ್ಗುಣ ಗಳನ್ನು ನೋಡಿ ನೀವು ಶಕ್ತಿಶಾಲಿಗಳೆಂದು ಭಾವಿಸಿಕೊಳ್ಳುವಿರೋ ಅಥವಾ ನಿಮ್ಮ ಕೊರತೆ ಗಳನ್ನು ಕಂಡು ಕೊರಗುತ್ತ : ಇರುವಿರೋ ಎಂಬುದೇ ಇದರರ್ಥ. ಜನರು ದಿನಾಲೂ ತಮ್ಮ ಕೊರತೆಗಳನ್ನು ಲೆಕ್ಕಿಸುತ್ತ ಇರುತ್ತಾರೆ. ಅವನ್ನು ತಿರಸ್ಕಾರ. ದೃಷ್ಟಿಯಿಂದ ನೋಡುತ್ತಾರೆ. ಅವುಗಳ ಬಗ್ಗೆ. ಗಂಭೀರವಾಗಿ ವಿಚಾರ ಮಾಡಿ, ತಮ್ಮ ಅಂತರ್ಮನದಲ್ಲಿ ಅವನ್ನು ಒಟ್ಟು ಗೂಡಿಸಿಡುತ್ತಾರೆ. ಪರಿಣಾಮವಾಗಿ ಅವರು ಅವನತಿಯತ್ತ ವೇಗವಾಗಿ ಸಾಗುತ್ತಿರುತ್ತಾಕೆ. ಯಾರು ಯಾವಾಗಲೂ ಯಾವುದರ ಕುರಿತು ಯೋಚಿಸುತ್ತಿರುತ್ತಾರೋ ಸಟ್ಟಿಕಡೆಗೆ ಅದೇ ಅವರ ಪಾಲಿಗೆ ಸಿಗುತ್ತದಷ್ಟೇ. - ಆ ದಿನ ನೆರೆಮನೆಯ ಇಬ್ಬರು ಹುಡುಗರು ಆಡುತ್ತ ಆಡುತ್ತ ನಮ್ಮ ಮನೆಯ ಬಾಗಿಲಿಗೆ ಇಬ್ಬರ ಕೈಯಲ್ಲೂ ಏನೋ ಇತ್ತು. ನಾನು ಸೋಹನನೊಡನೆ-- "ಇದೇನು ತುಂಬ ಉಲ್ಲಾಸದಿಂದಿರುವೆ?' ಎಂದು ಕೇಳಿದೆ. ಅವನು ನಗುತ್ತ ಮುಟ್ಟ ಬಿಡಿಸಿ ಒಂದಾಣೆ 6 ಆರೋಗ್ಯ * ದಿಂದ ೪೬ _ ತೋರಿಸುತ್ತ--- "ನನ್ನ ತಾಯಿ ನನಗೆ ಈ ಆಣೆ ಕೊಟ್ಟಿದ್ದಾಳೆ. ಒಂದಾಣೆಯ ಹೆಣ್ಣು ಕೊಂಡು- ಜೀ ಕ 3% ' ೩! ಕ | ಇದೇ ಕೊಳ್ಳೆ ಬೇ ಕತ್ತು. ಕೊಂಡು ನಾನೂ ತಿನ್ನುವೆ; ನನ್ನ ಗೆಳೆಯನಿಗೂ ಕೊಡುವೆ'- ಎಂದ... ಮೋಹನನೊಡನೆ ನಾನು ಪ್ರಶ್ನೆ ಕೇಳಿದಾಗ-- "ನನಗೂ ಒಂದಾಣೆ ಸಿಕ್ಕಿದೆ. ಆದರೆ ಒಂದಾಣೆಗೆ ಏನು ಬರುತ್ತದೆ? ನಾಲ್ಕಾಣೆಯಿದ್ದಿದ್ದರೆ ಅನುಕೂಲವಾಗುತ್ತಿತ್ತು'- ಎಂದ. ಅವರಿಬ್ಬರ ವ್‌ ದೃಷ್ಟಿ ಕೋಣವೇ ಮುಂ- ದೆಯೂ ಉಳಿಯಿತೆಂದರೆ ಜೀವನದಲ್ಲಿ ಯಾರಿಗೆ ಸಾಫಲ್ಯ ಸಿಕ್ಕೀತೆಂದು ನೀವೇ ಹೇಳಿರಿ; ನಗುವ ಸೋಹನನಿಗೋ? ಅಳುವ ಮೋಹನನಿಗೊ? ಡಾಕ್ಟರ್‌ ಮಿತ್ತಲರ ಪತ್ನಿ ಈ ಬಾರಿ ಬೇಸಗೆ ಯಲ್ಲಿ ನೈನಿತಾಲದ ಪ್ರವಾಸ ಮುಗಿಸಿ ಹಿಂದಿರುಗಿ ದಾಗ ನಾನು ಅವಳನ್ನು ಕಾಣಲು ಹೋದೆ. ಅವಳ ಮೂವರು ಮಕ್ಕಳೂ ಪತಿಯೂ ಅವ- ಳೊಂದಿಗೆ ನೈನಿತಾಲಕ್ಕೆ. ಹೋಗಿದ್ದರು. ಅವಳು ತುಂಬ ಪ್ರಸನ್ನ್ನ ಮನಸ್ಸಿನಿಂದ ನೈನಿ- _ ತಾಲದ ಅನುಭವಗಳನ್ನು ನನಗೆ ತಿಳಿಸುತ್ತಿ ದಳು, ನೈನಿತಾಲದಲ್ಲಿರುವಾಗ ಮಕ್ಕಳಿಗೆ ಶೀತವಾಗಿ ತ್ತೆಂದೂ ಪತಿಗೆ ಎರಡು ದಿನ ಜ್ವ ರಬಂದಿತ್ತೆಂದೂ ಮಾತಿನ ವೇಳೆ ಅವಳು ಚ್‌ ಆದರೆ ಅವಳು ಈ ಘಟನೆಯನ್ನು ಬಹು ಸಾಧಾರಣ ರೀತಿಯಲ್ಲಿ ತಿಳಿಸಿದಳು. ; ಅದಕ್ಕೆ ಹೆಚ್ಚೇನೂ ಪ್ರಾಧಾನ್ಯ ಕೊಡಲಿಲ್ಲ. ' ವಿಶೇಷವಾಗಿ ಅವಳು ತನ್ನ ಮನೋರಂಜಕ ಅನುಭವಗಳನ್ನ ವಿವರಿ ಸುತ್ತ ಹೋದಳು. ಆ ಮಹಿಳೆಯು ಶೀತ ಹಾಗೂ ಜ್ವರದ ಕುರಿತೇ ಅನವರತವೂ ಯೋಚಿಸುತ್ತಿ ದರೆ ತನ್ನ ಪ ಪ್ರವಾಸದ ಆನಂದವನ್ನೈಲ್ಲ ಕಳೆದು ಅಲ್ಲದೆ ೨ ನನ್ನೂಡನೆ ನಗನಗುತ್ತ ಇಟು ಬದಲು ಅಳುತಳುತ್ತ ತಿಳಿಸಬೇಕಾಗುತ್ತಿತ್ತು. . ಆದಕೆ ಅವಳ ಗಮನ ವೆಲ್ಲ ಕಷ್ಟದ ಕಡೆಗಿರದೆ ಆನಂದದ ಕಡೆಗಿದ್ದು ದ ತ ರಿಂದಲೇ ಇದೆಲ್ಲ ಶಕ್ಕವಾಯಿತು. .. ಶ್ರೀಮತೀ "ಮತ್ತಲಳ ಗುಣವನ್ನು ನನ್ನ ಬಗೆದಂತೆ ಬಾಳು ೪೭ ಗೆಳೆಯನಾದ ವಿಶ್ವನಾಥನೆದುರು ಹೊಗಳಿದಾಗ ಅವನು ಅಷ್ಟೇನೂ ಸಂತುಷ್ಟನಾಗಲಿಲ್ಲ. "ಜೀವನ ದಲ್ಲಿ ಪ್ರಕಾಶದ ಕಡೆ ನೋಡುವುದೇನೋ ಒಳ್ಳೇದೇ. ಆದರೆ ಪ್ರಕಾಶದತ್ತ ನೋಡುವುದ ರಿಂದಲೇ ಕೋಗಿ ಜಃ ಹೊಂದುವುದೂ ಇಲ್ಲ; ಸಾಲ ಸಂದಾಯವಾಗುವುದೂ ಇಲ್ಲ; ಬಡವ ಶ್ರೀಮಂತನೆನಿಸುವುದೂ ಇಲ್ಲ. ಮತ್ತು ಈ ದೃಷ್ಟಿಕೋಣವು ಹಣವಿಲ್ಲದವರಿಗೆ;ಹಣ ತಂದು ಕೊಡುವುದೂ ಇಲ್ಲ!'--.ಎಂದನವನು. ನಾನು ಅವನ ಮಾತು ಕೇಳಿ ಸುಮ ನಾದೆ. ಆದರೆ ಮನದಲ್ಲಿ "ಆಶಾ ಪ್ರಕಾಶವೇ ಹೀಗಿಗೆ ಆರೋಗ್ಯ'ಲಾಭವನ್ನೀಯುತ್ತದೆ--- ಔಷಧವಲ್ಲ; ಆಶಾ ಪ್ರಕಾಶದಿಂದಲೇ ಸಾಲ ತೀರಿಸುವ ಶ್ರ ಯುಂಟಾಗುತ್ತದೆ; ನಿರಾಶೆಯ ಕತ್ತಲು ಮುಸು ದ್ವಕೆ ಮನುಷ್ಯ ಏನನ್ನೂ ಮಾಡಲಾರ. ಪ್ರಕಾಶ ದತ್ತ ನೋಡುತ್ತಿದ್ದರೆ ಬಡವ ಶ್ರೀಮಂತನಾಗ ಲಾರ-- ನಿಜ; ಆದರೆ ಪ್ರ ಸನ್ನತೆ ಹಾಗೂ ಮಾನ ಸಿಕ ಶಾಂತಿಯ ದ ಷ್ಟ್ರಿಯಿಂದ "ಅವನು ಶ್ರಿ (ಮಂತ ನೆಂದೇ ಹೇಳಬೇ ಕು; ಮತ್ತು ಈ ದೃಷ್ಟಿಕೋ ಣವೇ ಜನರನ್ನು ಹಸತ ದೃಷ್ಟಿಯಿಂದಲೂ ಶೀಮಂತನನ್ನಾಗಿ ಮಾಡಲು ಸವರ್ಶವಾಗಿದೆ' ಬಂದಂದುಕೊಂಡೆ. ಈಗೊಂದು ಸತ್ಯ ಘಟನೆ ಕೇಳಿರಿ. ಶಿವನಾಥ ಹಾಗೂ ರಘುತಾಥ' ಅಣ್ಣತಮ ಂದಿರು. ಇಬ್ಬರೂ ಒಬ್ಬ ರೈತನ ಮಕ್ಕಳು. ತಿನನಾಥನು ವಿವಾಹ ॥ ಬಂಕ ಹ ತಂದೆಯು ಅವನಿಗೆ ೫೦ ಬಿಘೆ ಜಮೀನನ್ನು ಕೊಟ್ಟು ಅವನನ್ನು ಮನೆ ಯಿಂದ ಬೇರ್ಪಡಿಸಿದ. ಶಿವನಾಥನು ೫೦ ಬಿಘಿ ಗಳಲ್ಲಿ ೧೦ ಬಿಘಿ ನೆಲವನ್ನು ಅಡವಿಟ್ಟು ಅದ ರಿಂದ. ಬಂದ ಹಣದಿಂದ ಬೇಸಾಯಕ್ಕೆ ಚೇಕದ ಬಲ್ಲ ಸಾಮಾನುಗಳನ್ನೂ ಡಕ ೂದ ಒಟ್ಟಿ ಗೆಒಂದು *ರು ಮನೆಯನ್ನೂ ಕಟ್ಟಿಕೊಂಡ. ಅನನು ಶಾಂತಿಯಿಂದ ಜೀಸಾಯದ ಕೆಲಸವನ್ನು ಮುಂದುವರಿಸಿದ. ರಘುನಾಥನ ಮದುವೆಯಾದ 1 ೪೮ ಕಸ್ತೂರಿ, ಎಪ್ರಿಲ್‌ ೧೯೬೧ ಬಳಿಕ ಅವನಿಗೂ ತಂದೆಯಿಂದ ೫೦ ಬಿಫಿ ಜಮಿೂನು ದೊರೆಯಿತು. ಅವನನ್ನೂ ಮನೆಯಿಂದ ಬೇರ್ಪಡಿಸಲಾಯಿತು. ಆದರೆ ಅವನು ಇದರಿಂದ ಸಂತುಷ್ಟನಾಗಲಿಲ್ಲ. ಅವನೂ ಅಣ್ಣ ನಂತೆಯೇ. ೧೦ ಬಿಫೆ ನೆಲವನ್ನು ಅಡವಿಟ್ಟು ಬೇಸಾಯಕ್ಕೆ ಬೇಕಾಗುವ ಸಾಮಾನುಗಳನ್ನು ಕೊಂಡುಕೊಂಡ; ಮನೆಯನ್ನೂ ಸಟ್ಟಿಕೊಂಡ. ಆದಕೆ ಅವನ . ಗೊಣಗಾಟ ಸದಾ ಕಾಲವೂ ಇದ್ದೇ ಇತ್ತು..." ಯಾವ ತಂದೆಯಾದರೂ ತನ್ನ ಮಗನನ್ನು ಸಾಲಗಾರನನ್ನಾಗಿ ಮಾಡಿ ಹೀಗೆ ಮನೆಯಿಂದ ಓಿಡಿಸುತ್ತಾನೆಯೆ? ನಾನು ಸಾಲ ತೀರಿಸಲೆ? ಹೊಟ್ಟಿ ಹೊರೆದುಕೊಳ್ಳು ವುದಕ್ಕಾಗಿ ಸಂಪಾದಿಸಲೆ?'.. ಎಂದು ಗೊಣಗುತ್ತಿದ್ದ. ಹೀಗಿರುವಾಗ ಬೇಸಾಯದ ಕಡೆಗೂ ಅವನು ಗಮನ ಕೊಡಲಿಲ್ಲ. ಅತ್ತ ಶಿವನಾಥ ಪ್ರಯತ್ನ ಪಟ್ಟು ಬೇಸಾಯ ಮಾಡುತ್ತಿದ್ದ. ಬೇಸಾಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನೂ ಪತ್ರಿಕೆಗಳನ್ನೂ ಓದುತ್ತಿದ್ದ. ಪ್ರತಿಯೊಂದು ಕೆಲಸದಲ್ಲೂ ಉತ್ಸಾಹ ತುಂಬಿ ತುಳುಕುತ್ತಿತ್ತು. ಪರಿಣಾಮ ವಾಗಿ ಶಿವನಾಥನ ಬೆಳೆ ಹೆಚ್ಚಿ, ಅವನು ತನ್ನೆಲ್ಲ ಸಾಲವನ್ನೂ ತೀರಿಸಲು ಸಮರ್ಥನಾದ. ರಘು ನಾಥನ ಬೇಸಾಯ ಅಷ್ಟೇನೂ ಒಳ್ಳೇದಾಗಲಿಲ್ಲ. ಅವನ ಸಾಲವೂ ಹೆಚ್ಚುತ್ತ ಹೋಯಿತು; ಮತ್ತು ಅವನು ಹೋದಲ್ಲೆಲ್ಲ ತನ್ನ.ತಂದೆಯನ್ನು ರಿಂದಿಸ ತೊಡಗಿದ. ಈ ವೃತ್ತಾಂತವು ತಂದೆಯ *ಿವಿಗೆ ಬಿದ್ಮಾಗ ಅವನು ತನ್ನಿಬ್ಬರು ಮಕ್ಕಳನ್ನೂ ಕರೆಕಳುಹಿಸಿದ. ಅವರೆದುರಿಗೆ ಒಂದು ಅರ್ಧ ತುಂಬಿದ ಕೊಡವ ನ್ನಿಟ್ಟು ರಘುನಾಥನೊಡನೆ.. .. "ಇದೇನು?' ಬಂದು ಕೇಳಿದ. "ನನ್ನೊಡನೆ. ಇದೇಕೆ ತಮಾಷೆ ಮಾಡುತ್ತಿ ದೀರಿ?.. ಅರ್ಧ ಬರಿದಾದ ಮಣ್ಣಿನ ಕೊಡವ- ಲ್ಲವೆ ಇದು? ೨. ಎಂದ ರಘುನಾಥ. ಶಿವನಾಥನೊಡನೆಯೂ ಇದೇ ಪ್ರಶ್ನೆ ಕೇಳಿ ದಾಗ ಅವನೆಂದ--- "ಅಪ್ಪಾ! ಈ ಕೊಡ ಅರ್ಧ ತುಂಬಿಕೊಂಡಿದೆ.' ಮುದುಕನ ಕಂಗಳು ಉಜೃಲವಾದವು. ಅವನು ರಘುನಾಥನೊಡನೆ ಹೀಗೆಂದ- "ಮಗನೆ, ನಿನ್ನೆಲ್ಲ ಅಸಫಲತೆಗಳಿಗೂ ನಿನ್ನ ದೃಷ್ಟಿಕೋಣವೇ ಕಾರಣವಾಗಿದೆ. ನೋಡು ; ನಿನಗೆ ಅರ್ಧ ಬರಿ ದಾಗಿ ಕಾಣುವ ಕೊಡವೇ ಶಿವನಾಥನಿಗೆ ಅರ್ಧ ತುಂಬಿದಂತೆ ಕಾಣಿಸುತ್ತದೆ... ಅರ್ಧ ತುಂಬಿದ ಕೊಡವನ್ನು ಪೂರ್ಣ ತುಂಬಿಸಲೂ ಬಹುದು. ಆದರೆ ಯಾವುದು ಅರ್ಧ ಬರಿದಾಗಿದೆಯೋ ಅದು: ಇನ್ನೂ ಬರಿದಾಗುತ್ತ ಹೋಗುವುದಲ್ಲವೆ?' ರಘುನಾಥ ತನ್ನ ತಪ್ಪನ್ನರಿತುಕೊಂಡ. ಅವನು ತನ್ನ ಅಣ್ಣ ಹಾಗೂ ತಂದೆಯ ಸಲಹೆ ಯಿಂದ ಮನಸ್ಸಿಟ್ಟು ಬೇಸಾಯ ಮಾಡತೊಡ ಗಿದ; ಮತ್ತು ಮೆಲ್ಸಮೆಲನೆ ತನ್ನ ಸಾಲವನ್ನೆಲ್ಲ ತೀರಿಸಿ ಒಬ್ಬ ಗಣ್ಯ ವ್ಯಕ್ತಿಯೆನಿಸಿಕೊಂಡ. ಈಗ, ನೀವಾವ ವಿಭಾಗಕ್ಕೆ ಸೇರುವವರೆಂಬು ದನ್ನು. ತಿಳಿಸಿ; ರೊಟ್ಟಿಗೆ ತುಪ್ಪವಿಲ್ಲವೆಂದು ಅಳುತ್ತೀರಾ? ಅಥವಾ ರೊಟ್ಟಿ ದೊರೆಯಿತಲ್ಲ!- ಎಂದು ಹಿಗ್ಗುತ್ತೀರಾ! ನಿರಾಶರಾದಾಗ . ಕೋಣೆಯ ಮೂಲೆಯಲ್ಲಿ ಕುಳಿತು, ನಿಮ್ಮ ಅಭಾವಗಳನ್ನೇ ಲೆಕ್ಕ ಹಾಕುತ್ತ ದುಃಖಿಸುವಿರಾ? ಅಥವಾ ನಿಮ್ಮ ನಿರಾಶೆಯನ್ನು ದೂರ ತಳ್ಳಿ, ನಿಮಗಿಂತಲೂ ಹೆಚ್ಚು ನಿರಾಶವಾದ ವನನ್ನು ಸಂತೈಸುವುದಕ್ಕಾಗಿ ನಿಮ್ಮ ಸಮಯ ವನ್ನು ಉಪಯೋಗಿಸುವಿರಾ? ನೀವು ನಿಮ್ಮ ಜೀವನವನ್ನು ಹೇಗೆಉಪಯೋ ಗಿಸಿಕೊಳ್ಳಬಯಸುವಿರೋ ಹಾಗೆಯೇ ಅದು ರೂಪುಗೊಳ್ಳುತ್ತದೆ. ಜೀವನದಲ್ಲಿ ನೀವು ಅಭಾ ' ವಗಳನ್ನೇ ಕಂಡು ಅಸಂತುಷ್ಟರಾಗುತ್ತ ಇದ್ದರೆ ಎಂದೂ ನಿಮಗೆ ಸಂತೋಷ ಕಾಣಸಿಗುವಂತಿಲ್ಲ. ನೀವು ಆನಂದ ಪ್ರಸನ್ನತೆಗಳನ್ನೇ ನೋಡುತ್ತಿ' ದ್ದರೆ ಅದೆ ನಿಮಗೆ ಯಾವಾಗಲೂ ದೊರೆಯು ವುದು. 1. ಹಾ `ಒಂದು ತಮಿಳು ಕಥೆ 1) “ಡೆ ನ ಟಬ್‌ ಉಡ ಕೆ ರಿ ಗ1/ 5:1 | 1 1184. ಸ [ಕ್‌ ನ | | ೨10114 2 ಆಟ ್‌ "| 7/೯, ೯ ಉತರು ಕಾಲದಲ್ಲಿ ಎರಡು ರಾಜ್ಯ ಗಳು ನೆರೆಹೊರೆಯಾಗಿದ್ದವು. ಒಂದರ ರಾಜಧಾನಿ ಅಲಕಾಪ್ರರಿ. ಇನ್ನೊಂದರದು ಮಧುರಾಪುರಿ. ಅಲಕಾಪುರಿಯ ರಾಜ ಅಲಕೇಶ. ಮಧು ರಾಪುರಿಯ ರಾಜ ಮಧುರೇಶ. ಎರಡೂ ರಾಜ್ಯಗಳು ಈಶಕೃಪೆಯಿಂದ ಸಮೃದ್ಧವಾಗಿ ದ್ವವು. ಸಾಕಷ್ಟು ಅರಣ್ಯಸಂಪತ್ತಿತ್ತು. ಹನ್ನೆ ರಡೂ ತಿಂಗಳು ಹರಿಯುವ ನದಿಗಳಿದ್ದವು. ತುಂಬಿದ ಸರೋವರಗಳಿದ್ದವು. ವಿಪೆಲವಾದ ಖನಿಜ ಸಂಪತ್ತಿತ್ತು. ಬೇಕಾದಾಗ ಮಳೆ ಬೀಳು ವಷ್ಟು ಇಂದ್ರನ ಕೃಪೆ ಇತ್ತು. ಹೊಲಗಳಲ್ಲಿ ಹೊನ್ನು ಬೆಳೆಯುತ್ತಿದ್ದರು ಪ್ರಜೆಗಳು ಎಂದಕೆ ಕ ಅತಿಶಯೋಕ್ತಿಯಾಗಲಾರದು. ಉದ್ಯೋಗ ೬4 ಕಡ್ಲಿ, ರ್ಳ ಎಂ, ಎಸ್‌, ಕಲ್ಯಾಣಸುಂದರಂ ವ್ಯವಸಾಯಗಳು ಊರ್ಜಿತ ಸ್ಥಿತಿಯಲ್ಲಿ ಇದ್ದವು. ಕೊರತೆಯನ್ನು ಜನರು ಕೇಳಿಯೂ ಅರಿತಿರಲಿಲ್ಲ. ಹೊತ್ತುಗಳೆಯಲೆಂದು. ಆಗಾಗ ಇಬ್ಬರೂ ರಾಜರು ರಣಾಂಗಣಕ್ಕಿಳಿಯುತ್ತಿದ್ದರು. ಯುದ್ಧ ಮಾಡುತ್ತಿದ್ದರು. ಒಬ್ಬರನ್ನೊಬ್ಬರು ಸೋಲಿಸುತ್ತಿ ದ್ಮರು. ಸೋತವನು ಮುಂದಿನ ಯುದ್ಧದಲ್ಲಿ ವಿಜಯವನ್ನು ಸಂಪಾದಿಸಲು ನಡುವಣ ಕಾಲ ದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಅಂತೂ ಇಬ್ಬರೂ ಸಮಾನಕೆಂಬಂತೆ ಸುಖದಿಂದ ರಾಜ್ಯ ವಾಳುತ್ತಿದ್ದರು. ಒಮ್ಮೆ ಮಧುರೇಶ, " ಯಾವ ಹೊಸ ಬದಲಾ ವಣೆಯೂ ಆಗುವಂತೆ ಕಾಣುವುದಿಲ್ಲ. ಅದೇ ಕಾಳಗ, ಅದೇ ಸೋಲು, ಅಥವಾ ಜಯ; ಜಯ ಸ್ಸ ಕಸ್ತೂರಿ, ಎಪ್ರಿಲ್‌ ೧೯೬೧ ಅಥವಾ ಸೋಲು. ಈ ಯುದ ವನ್ನು ಕೊನೆಯ ದಾಗಿ ಮಾಡಿ ನನ್ನ ಸಾರ್ವಭಾಮತ್ವ ವನ್ನೇಕೆ ಸ್ಥಾಪಿಸಬಾರದು?” ಎಂದು ನಗೆ ತ ಪ್ರಧಾನ ಸಚಿವನನ್ನು ಕರೆಯಿಸಿ ಅವನೆದುರು ತನ್ನ ವಿಚಾರವನ್ನು ಗತೆ ರಾಜನೀತಿಜ್ಞ ನಾದ ವೃದ್ಧ ಸಚಿವ ತುಂಬ ಆಲೋಚನೆ ನಾಡಿ ಒಂದು ಯುಕ್ತಿ ಹುಡುಕಿದ. ಸಚಿವನ ವಿಚಾರದ ವೈಖರಿಯನ್ನು ಕಂಡು ರಾಜನು ಸಾನಂದಾಶ್ಚರ್ಕ ದಿಂದ ದಂಗಾದ. ಅಮಿತ ಬಹುಮಾನದಿಂದ ಸಚಿವನನ್ನು ಗೌರವಿಸಿದ. ಮರುದಿನವೇ ಮಧುರೇಶ ಮಧುರಾಪುರಿಯ ಕುಬೇರನೆನಿಸಿದ್ದ ನಾರಾಯಣ ಶೆಟ್ಟಿ ನವಕೋಟಿ ಯನ್ನು ತನ್ನ ಮಂತ್ರಾಲೋಚನೆಯ ಕೋಣೆಗೆ ಕರೆಯಿಸಿ ಅವನೆದುರು ಹೊಸ ವಿಚಾರವನ್ನು ವಿವರಿಸಿ ನಿರ್ವಹಿಸಬೇಕೆಂದು ಆಜ್ಞಾ ಪಿಸಿದೆ. ಶೆಟ್ಟಿ ಸಂತೋಷದಿಂದ ಒಬ್ಬಿದ. ಕೆಲ ದಿನಗಳಲ್ಲೆ ಅಲಕಾಪರಿಯ. ಜನರು ತಮ್ಮೂ! ರೆ ಪೇಟಿಯಲ್ಲಿ ಒಂದು ಹೊಸ ಕಿರಾಣಿ ಅಂಗಡಿಯನ್ನು ಕಂಡರು. ವಿಚಾರಿಸಲಾಗಿ ಅದು ಮಧುರಾಪೆರಿಯ ವ್ಯಾಪಾರಿಯದೆಂದು ತಿಳಿ ಯಿತು. ಆಗ ಜನರು " ಎಂಥ ಮೂರ್ಬನಿವನು । ಪರದೇಶದಲ್ಲಿ ಹೆಚ್ಚಿನ ಸುಂಕತೆತ್ತು ವ್ಯಾಪಾರ ನಡೆಸುವನಂತೆ! ಎಂದಾದರೂ ಲಾಭವಾದೀತೆ? ಹುಚ್ಚ, ಹಾಳಾಗಿ ಹೋಗಲಿ, ನಮಗೇಕೆ ಅವನ ಗೊಡವೆ! ” ಎಂದರು. ಎಲ್ಲ ಅಂಗಡಿಕಾರರಿಗಿಂತ ಇವನ ದರ ಕಡಿಮೆ ಇದ್ದರೂ ಮೊದಮೊದಲು ಜನ ಇವ ನಲ್ಲಿ ಬರುತ್ತಿರಲಿಲ್ಲ. ಪದ್ಧತಿಯಂತೆ ಮೊದಲಿನ ತಮ್ಮ ಅಂಗಡಿಗಳಿಗೇ ಹೋಗುತ್ತಿದ್ದರು. ಅದರೂ ಈತ ಹಿಂಜರಿಯಲಿಲ್ಲ. ಕೊನೆಗೆ ಅಗ್ಗ ದರದ ಆಕರ್ಷಣವನ್ನು ಹತ್ತಿಕ್ಕುವುದು ಜನ ರಿಂದಾಗಲಿಲ್ಲ. ಜನರು ಇವನಲ್ಲಿಯೇ ವ್ಯಾಪಾರ ಮಾಡಲು ನುಗ್ಗತೊಡಗಿದರು.ಶೀಘ್ರವೇ ಶೆಟ್ಟಿಯ ಹೆಸರು ನಾಲ್ಕೂ ದಿಕ್ಕಿನಲ್ಲಿ ಹಬ್ಬಿತು. ಆತ ರಾಜ್ಯದಲ್ಲಿ ಇನ್ನೂ ಅನೇಕ ಅಂಗಡಿಗಳನ್ನು ತೆಕೆದು ತನ್ನ ವ್ಯಾಪಾರವನ್ನು ಬೆಳೆಸಬೇಕಾ ಯಿತು. ಇದರ ಪರಿಣಾಮ ಅಲಕಾಪುರಿಯ ವ್ಯಾಪಾರಿ ಗಳ ಮೇಲೆ ಆಯಿತು. ಅವರು ರಾಜನೆದುರು ದೂರು ಒಯ್ದರು. ರಾಜ ಇಷ್ಟೊಂದು ಕಡಿಮೆ ಬೆಲೆಗೆ ವ್ಯಾಪಾರ ನಡೆಸುತ್ತಿರುವ ಶೆಟ್ಟಿಯ ಉದ್ಯೋಗದ ಗುಟ್ಟು ಏನೆಂಬುದನ್ನು ತಿಳಿದು ಕೊಳ್ಳಲು ಗುಪ್ತಚಾರರನ್ನು ಕಳಿಸಿದ. ಇತ್ತ ಮಧುರಾಪುರಿಯ ಸಚಿವ ಇನ್ನೊಂದು ಆಂದೋಲನವನ್ನು ಪ್ರಾ ರಂಭಿಸಿದ್ದ. “ ಸಾಮಾ ಜಿಕ ಉತ್ಕಾ_ಂತಿ, ಸುಧಾರಿಸಿದ ಒಕ್ಕಲುತನ ಮತ್ತು ವ್ಯಾಪಾರೋದ್ಯೋಗಗಳ ಬಗ್ಗೆ ಹೊಸೆ ಪ್ರಯೋಗಗಳನ್ನು ನಡೆಸಿ ಅಧಿಕ ಉತ್ಪಾದನೆ ಯನ್ನು ಮಧುರಾಪಿರಿ ಸಾಧಿಸಿರುವುದರಿಂದ ಶೆಟ್ಟಿಗೆ ಕಡಿಮೆ ಬೆಲೆಗೆ ವಾ ್ಯಪಾರವನ್ನು ಮುಂದ ರಿಸಲೂ ಅಭಿವೃದ್ಧಿ ಗೊಳಿಸಲೂ ಸಾಧ್ಯವಾಗು ತ್ತಿದೆ” ಎಂದು ನಡೆಯುತ್ತಿದ್ದ ಪ್ರಚಾರವನ್ನು ಗುಪ್ತಚಾರರು ನಂಬಿದರು. . ಆದಕೆ.: ಹೊಸ ಪ್ರಯೋಗಗಳೆಂದರೇನು, ಸುಧಾರಿಸಿದ ಒಕ್ಕಲು ತನವೆಂದರೇನು?. ಸಾಮಾಜಕ ಉತ್ಕಾ ಶತಿ ಎಂದರೇನು ಎಂಬುದನ್ನು ತಿಳಿಕೊಳ್ಳಬೇಕೆಂಬ ಎಚಾರ ಮಾತ್ರ ಯಾರ ತಲೆಯಲ್ಲೂ ಬರಲಿಲ್ಲ. ಗುಪ್ತಚಾರರಂತೂ ಮಂತ್ರಿಯ ಪ್ರಚಾರದಿಂದ ಪೂರ್ತಿ ಅಪ್ರತಿಭರಾಗಿ ಹೋಗಿದ್ದರು. ಮ ಬುದ್ಧಿಯ ಚದುರಂಗದಾಟದಲ್ಲಿ ಮಧುರಾ ಪುರಿಯ ಸಚಿವನನ್ನು ಹಿಂದೆ ಹಾಕುವ ವಿಚಾರ ವಾಗಲಿ, ಶಕ್ತಿಯಾಗಲಿ, : ಸಾಹಸವಾಗಲಿ ಯಾರಲ್ಲೂ ಇರಲಿಲ್ಲವಾದ್ದರಿಂದ ಇದ್ದದ್ದೇ ಇರಲಿ ಎಂದು ಎಲ್ಲರೂ ಸುಮ್ಮನಾದರು. ಒಮ್ಮೆ ವಿಶ್ವ ದಲ್ಲೇ ತಮ್ಮ ಒಕ ಲುತನ, ಕೈಗಾರಿಕೆ, ವ್ಯಾಸ್‌ ಗಳಿಗಾಗಿ ಜಸ ರಾಗಿದ್ದ ಬ ಜುತ್ತಯ. ಇಂದು ಹತಬಲವಾಯಿತು. ಜೀವನ | ಹಣದ ಚಿಂತೆ ಎಲ್ಲರ ತಲೆಯಲ್ಲಿ ಹೊಸತಾಗಿ. _ ಬರತೊಡಗಿತು. ತಕ್ಕಮಟ್ಟಿಗೆ ಅನುಕೂಲತೆ ಇರುವವರು ಹೇಗೋ ಬೇರೆ ವ್ಯವಸಾಯವನ್ನು ಮಾಡತೊಡಗಿದರು. ಹಣವಂತರು ಕೂಡಿಟ್ಟ ದುಡ್ಡನ್ನೇ ತಿಂದು ಮುಗಿಸಲಾರಂಭಿಸಿದರು. ಉಳಿದವರು ದಿನಗೂಲಿಗೆ ಬಾಯಿದೆಕೆಯ ತೊಡ ಗಿದರು. ಅದೂ ಸಿಗದವರು ಅಡ್ಡಹಾದಿ ಹಿಡಿದರು. ಇತ್ತ ಮಧುರೇಶ ಸಮಸ್ತ ವ್ಯಾ ಕೆಲಸಗಾರರನ್ನೂ ನಿಯಂತ್ರಣಕ್ಕೆ ತಂದು ಕೊಂಡು ಅಲಕಾಪಿರಿಯ ಎಲ್ಲ ಆರ್ಥಿಕ ಸೂತ್ರ ಗಳನ್ನು ತನ್ನ ಹಿಡಿತಕ್ಕೆ ಎಳಕೊಂಡ. ಭಂಡಾರ ಕರಗತೊಡಗಿತು. ಆದರೂ ವಿಜಯೋನ್ಮಾದದ ಕಳೆ ಅವನ ಮುಖದ ಮೇಲೆ ತೇಲಾಡತೊಡ ಗಿತು. ತಂತ್ರಜ್ಞ ರನ್ನು ಕರೆಸಿ ಎರಡೂ ರಾಜಧಾನಿ ಗಳ ನಡುತೆ ಡೊಡ್ಡ ರಾಜಮಾರ್ಗವು ನಿರ್ಮಾಣ ವಾಗಬೇಕು, ಸರ್ವ ಅನುಕೂಲತೆಗಳು ಕ “ಬೇಕು, ಎಂದು ಆಜ್ಞಾಪಿಸಿದ. ಸಾಗಾಟ, ಸಂಚಾರ ಸುಲಭವಾಯಿತು. ಇತ್ತ ಅಲಕಾಪುರಿಯ ಸಾಮಾನ್ಯ ಜನರಿಗೂ ಅಗ್ಗ ದರದಲ್ಲಿ ಸಕಲ ಸೌಕರ್ಯಗಳು ಲಭಿಸು ತ್ತಿದ್ದುದರಿಂದ ಸಂತೋಷವೇ ಆಗುತ್ತಿತ್ತು. ಕನ ಸಿನಲ್ಲಿಯೂ ಎಣಿಸದ್ದನ್ನು ಅವರು ಪ್ರತ್ಯಕ್ಷ ಕಾಣುವಂತಾಗಿತ್ತು. ಸೇಲ ವರ್ಷಗಳು ಕಳೆದವು. ಆಗಾಗ ಬರ ಗಾಲದ ಸುದ್ದಿಗಳು ಬರತೊಡಗಿದವು. ರೋಗ ರುಜಿನಗಳಿಂದ ಹಳ್ಳಿಗಳಲ್ಲಿ ಜನರ ಸಾವಿನ ಪ್ರಮಾಣ ಹೆಚ್ಚಿ ದೆ ಎಂಬ ವಾಕ್ಷೆ ಗಳು ಬರತೊಡ ಗಿದವು. ರ ರಾಜನತ್ತ ಆಸೆಯಿಂದ ನೋಡ ತೊಡಗಿದರು. ದೀನೋದ್ಧಾರಕ ಅಲಕೇಶ ಮಹೀಪತಿ ದೇವತೆಗಳ ಕೋಪಶಮನಾರ್ಥ ಕ - ವಾಗಿ ಪೂಜೆ, ಯಜ್ಞ : ದೇವತಾಕಾರ್ಯಗಳನ್ನು .. ಪ್ರೋತ್ಸಾಹಿಸಿದ. ತ್ತ ನಾರಾಯಣ ಟ್ಟಿ ಕಡಿಮ ದರದಲ್ಲಿ ಜನರಿಗೆ ಅನ್ನವನ್ನು ಕೊಡ ಲಾರಂಭಿಸಿದ. ಆದರೆ ಅತ್ತ ಕೊಲೆ ಸುಲಿಗೆಗಳ ವಾರ್ತೆಗಳೂ | ವಾ ಪಾರಿಗಳನ್ನೂ ೫೧ ಹೊಸ ಅಸ್ತ್ರ ಕೇಳಬರತೊಡಗಿದವು. ಮಹಾರಾಜನು ದೇಶ ದಲ್ಲಿ ಶಾಂತತೆಯನ್ನು ಕಾಪಾಡಲು ಸೈನಿಕರಿಗೆ ಆಜಾ ಪಿಸಿದ. : ಜನ ರಾಜನಲ್ಲಿ ಬಂದು ಕಾಲಿಗೆ ಬಿದ್ದು ಸಂಕಟವಿಮೋಚನೆಗಾಗಿ ಬೇಡಿಕೊಳ್ಳ ತೊಡಗಿದರು. ಒಮ್ಮೆಲೆ ದರಗಳು ಏರತೊಡಗಿದವು. ವಿಚಾ ರಿಸಿದಾಗ ಮಧುರಾಪುರಿಯಲ್ಲಿ ನಾಗರಿಕರ ಜೀವ ನದ ಮಟ್ಟಿ ಏರಿಸಲೆಂದು ಹೊಸ ಕ್ರಮ ಕೈಕೊಳ್ಳಲಾಗುತ್ತದೆ ಐಂದು ತಿಳಿದುಬಂತು. ಜೀವನದ ಮಟ್ಟ । ಹೊಸ ಅನರ್ಥ! ಅಲಕಾವ ತಿಯ ಜನರು ಜೀವನದ ಮಟ್ಟ ಏರುವುದರ ಅರ್ಥ ತಿಳಿಯದೇ ಗೋಳಾಡಿದರು. ಇದರ ಪರಿ ಕಾಮ ರಾಜನ ಮೇಲೂ ಆಯಿತು. ಸೈನ್ಯವನ್ನು ಸಾಕುವುದೂ ಅವನಿಗೆ ದುಷ್ಕರವಾಯಿತು. ಹಳೆ ಸಾಧು ಒಬ್ಬ ಹೇಳಿದ್ದ ಮಾತು ನೆನ ಪಾಯಿತು. “ಯತುಮಾನಕ್ಕನುಸರಿಸಿ ನವಿಲು ತನ್ನ ಪುಚ್ಚ ಬಿಚ್ಚಿ ಗರಿಗೆದರಿ ಕುಣಿಯುವುದಲ್ಲದೆ ಯೋಗ್ಯ ಯತುಮಾನವಿಲ್ಲದಾಗ ಮಹಾರಾಜಕನಿ ಗಾಗಿಯೂ ಅದು ಗರಿಗೆದರಿ ಕುಣಿಯದು | ”___ ರಾಜ ಏನೂ ಮಾಡಲಾರದವನಾಗಿದ್ದ. ತನ್ನ ಪ್ರಜೆಗಳಿಗೇ ಪುನಃ ಕಾರ್ಯನಿರತರಾಗಲು ಆಜ್ಞಾ ಏಸಿದ. ಆದಕೆ ಹೊತ್ತು ಮೀರಿಹೋಗಿತ್ತು. ರೈತರು ನೇಗಿಲುಗಳನ್ನು ಸುಟ್ಟು ಅಡಿಗೆ ಮಾಡಿದೆವಂದು ಹೇಳಿದರು. ದನಕರುಗಳನ್ನು ಸಾಕಲಾಗದೆ ಉಪಯೋಗಿಸಲಿಕ್ಕೂ ಬ ಬಾರದೆ ಉತ ವೆಂದು ಹೇಳಿದರು. ಬಹು ಕಾಲ ಅಲಕ್ಷಿಸಲ್ಪ ಹೊಲಗಳು ಈಗ ಬಿರುಸಾಗಿ ಬಿಟ್ಟಿವೆ, ತ್‌ ಬೆಳೆಯಲು ಸಾಧ್ಯವಾಗುವುದಿಲ್ಲ ಬಡು ಲ ನೇಕಾರರು ಹೇಳಿದರು; *ಮಗ [ಗಳನ್ನು ಹೊಸದಾಗಿ ಮಾಡಬೇಕು. ಮಾಡಿದ. ಮಗ್ಗ ಗಳಿಂದ ನೇಯಲೂ ಹೊಸದಾಗಿ ಕಲಿಯಬೇಕು. ಬೆಳೆಸಿದ ಹತ್ತಿಗೆ ಬೆಳೆಸಲಿಕ್ಕೆ ಬೇಕಾದಷ್ಟೂ ಬೆಲೆಬಾರದಂತಾದಾಗ, ಅದಕ್ಕಿಂತ ಅಗ್ಗ ದರ ಗ ಕಸ್ತೂರಿ, ಎಪ್ರಿಲ್‌ ೧೯೬೧ ದಲ್ಲಿ ಹೊರಗಿನಿಂದ ಬಂದ ಬಚ್ಚಿಗಳೆ ದೊಕೆತಾಗ ಕೈತರು ಹತ್ತಿ ಬೆಳೆಯುವುದನ್ನೇ' ಬಿಟ್ಟರು. ಈಗ ಹತ್ತಿಯ ಬೀಜಗಳೂ ವು ಇಲಿಯ ಗುದು ಗಳನ್ನು ಕೆದರಿ ಹುಡುಕಬೇಕಷ್ಟೆ (| ಉಳಿದ ೪1 ಹಾಡೂ ಇದಕ್ಕಿಂತ ಬೇರೆಯದಾಗಿರಲಿಲ್ಲ. ರಾಜ ಸಂತಪ ಪ್ರನಾಗಿ “ ಸ್ರೃತಪ್ನ ಪ್ರ ಜೆಗಳೇ, ನಿಮ್ಮ ರಕ್ಷಣೆಗಾಗಿ ರಾಜನಾದ ಸ ಜೀವನ ವಿಡೀ ದುಡಿದರೂ ನಿಮಗೆ ಅದರ ಪರಿವೆ ಇಲ್ಲ ದಂತೆ ಮಾತಾಡುತ್ತಿರುವಿರಿ. ನೀವೆಲ್ಲರೂ ಮೈ. ಗಳ್ಳ ರು. ಹೋಗಿ, ಎಲ್ಲಿ ಇದ್ದಲ್ಲಿಂದ ನಿಮ್ಮ ಚ ಆಯುಧಗಳನ್ನು ಹುಡುಕಿ "ನಿಮ್ಮ ನಿಮ್ಮ ಕಾರ್ಯ ಪ್ರಾರಂಭಿಸಿರಿ. 'ಮುಂದಾಳೊಬ್ಬ ನಡುಗುತ್ತ ನುಡಿದ: “ದಯ ದೋರಜಚೀಕು, ದೆಡಿಕೆ. ಕಬ್ಬಿ ಣದ ಆಯುಧಗಳು ತುಕ್ಕು ಹಿಡಿದು ಹಾಳಾಗಿತೆ. ಕಟ್ಟಿಗೆಯವು ಲಡ್ಡಾಗಿ ಹೋಗಿವೆ. ನಮ್ಮ ವ್ಯಾಪಾರಕ್ಕೆ ನಮ್ಮಲ್ಲೇ ಆಸ್ಪದವಿಲ್ಲದಂತಾದಾಗ ನಾವು ನಮ್ಮ ವ್ಯವಸಾಯಗಳನ್ನು ಬಿಟ್ಟು ಬೇರೆ ಕೆಲಸಗಳಲ್ಲಿ ತೊಡಗಬೇಕಾಯಿತು. ನಮ್ಮಲ್ಲಿ ಹಲವು ಘನ ವಂತರೂ ದನಗಳ ಸೆಗಣಿಯನ್ನೂ ಕಾಡಿನಿಂದ ಕಟ್ಟಿಗೆಗಳನ್ನೂ ಆರಿಸಿ ಮಾರಿ ಉದರನಿರ್ವಾಹ : ಮಾಡಬೇಕಾಗಿದೆ. ಈ ನಮ್ಮ ಎಲುಬು ತೊಗ ಲಿನ ಗೊಂಬೆಗಳಂತಿರುವ ಮಕ್ಕಳಲ್ಲಿ ಅನಾದಿ ಕಾಲದಿಂದ ಬಂದ ಯಾವ ಕಲೆಯ ಅವಶೇಷವೂ ಉಳಿದಿಲ್ಲ!” ಬಾ ಸಾಕು, ” ತಲೆ ಕೊಡಹಿದ ರಾಜ. ಮಂತ್ರಿಯತ್ತ ಹೊರಳಿ ಗುಡುಗಿದ: " ನಿನಗೆ ಬುದ್ಧಿ ಇರಲಿಲ್ಲ. ನೀನೇ ನನ್ನ ರಾಜ್ಯವನ್ನು ಹಾಳು ಮಾಡಿದೆ. ಯಾರಾಕೊ ಮಜ ನನ್ನ, ಕಣ್ಣು ತೆರೆಯೆಲೆಂದು ಯೆತ್ನಿಸಿದಕೆ ನೀನು ಅವ ರನ್ನು ಕ್ರಾಂತಿಕಾರಕರೆಂದು ಕರೆದೆ. ನಾನು ಎಂಥ ಮೂರ್ಬ. ಅಥವಾ ನಿನ್ನನ್ನು ನಂಬಿದ್ದಕ್ಕೆ ನೀನೇ ಏನಾದರೂ ನನ್ನ ಕುತ್ತಿಗೆ...” ಈ ವಾಕ್ಯಕ್ಕೆ ಸಹನೆ ಮೀರಿ ಮಂತ್ರಿ ಕತ್ತಿ ಯನ್ನು ಹಿಡಿದ... ರಾಜನೂ ಟೊಂಕದಲ್ಲಿದ್ದ ಖಡ್ಗಕ್ಕೆ ಕೈಹಾಕಿದ. ಇಷ್ಟರಲ್ಲಿ ದೂತನೊಬ್ಬನು ಓಲಗದಲ್ಲಿ ನುಗ್ಗಿ, “ ಮಹಾರಾಜಕೆ, ಮಹಾ ರಾಜಕ, ಘತವಾಯಿತು. ಮಧುರೇಶನ ಸೈನ ನಮ್ಮ ರಾಜಧಾನಿಯನ್ನು ಎಲ್ಲ ಕಡೆಯಿಂದಲೂ ಮುತ್ತಿದೆ. ” "ಪ್ರಾಣದ ಹಂಗು ದೊರೆದು ದೇಶದ ಸ್ವಾತಂ ತ ಕಕ್ಕೌಗಿ ಕಾದಿರಿ” ರಾಜನೆಂದ. ಆ ಆದರೆ ಸಮಯ ಆಗಲೇ ಮೀರಿತ್ತು. ಮೃತ್ಯು ಅಲಕಾಪುರಿಯಲ್ಲಿ ತಾಂಡವವಾಡತೊಡಗಿತು. ಅಂಗಡಿಗಳು, ಬೃಹತ್‌ಪ್ರಾಸಾದಗಳು ಬೆಂಕಿಯ ಬಾಯಲ್ಲಿ ಆಹುತಿಯಾದವು. ಶತ್ರುಗಳು ಅಡ್ಡ ಬಂದ ಎಲ್ಲರನ್ನೂ ಕತ್ತಿಯಿಂದ ತಿವಿದು ಸೀಳ ತೊಡಗಿದರು. ರಾಜ ರಣಾಂಗಣದಲ್ಲೇ ಮಡಿದೆ. ಅಲಕೇಶನ ದೇಹೆ ಭೂಮಿಗುರುಳುತ್ತಿರುವಂತೆ ಅವನ ಬಾಯಿಂದ ಕ್ಷೀಣ ಸ್ವರದಲ್ಲಿ ಈ ಶಬ್ದಗಳು ಹೊರಬಿದ್ದವು: “ಈ ಶೀತಲ ಯುದ್ಧ ನಿನ್ನೆಯದಲ್ಲ. ಬಹು ಹಿಂದಿನದು. ಮೊತ್ತಮೊದಲು ಅಗ್ಗದರದ ಅಂಗಡಿ ಪ್ರೂರಂಭವಾದಾಗಲೇ ಆ ಗೋಮುಖದ ಹಿಂದೆ ವ್ಯಾಘ್ರ ಅಡಗಿತ್ತೆಂದು ನಾನು ತಿಳಿಯ ಬೇಕಿತ್ತು. ಅಂದಿನ ಅಂಗಡಿ ಮಾರಿಗೆ ಔತಣ ವಾಗಿತ್ತು. ಅದೇ ಇಂದು ನನ್ನ ಪೂರ್ವಜರ ಗೌರವದ ನಗರವನ್ನು ನೆಲ ಸಮ ಮಾಡು ಕೆಜಿ.” 3೯ ಎಂ ಮಹಾತ್ಮರ ವಿಜಾರಗಳು ಅಲ್ಲಿ ಆಜಾರಕ್ಕಿಳಿಯುತ್ತಿವೆ ಪಾ ಇನಿ ವಾ ೧೨ ೨ 0) ಲಿಯೇ ರ ; (೨) ರಂ. ರಾ. ದಿವಾಕರ ಗೆ00. ತತ್ವ ಹಾಗೂ ತಂತ್ರ ಇವು '.. ಅಮೇರಿಕೆಗೆ (ಯು. ಎಸ್‌. ಏ.) ತೀರ ಹೊಸೆ ವೆಂದು ಹೇಳಲಿಕ್ಕಾಗುವುದಿಲ್ಲ. ಜೀಸಸ್‌ ಕ್ರಾಯಿಸ್ಟನು ಪೂರಾ ಅಹಿಂಸಾವಾದಿಯೇ ಆಗಿ ದ್ಮನು; ಪೂರ್ಣ ನೈತಿಕ ಜೀವನವೇ ಎಲ್ಲಕ್ಕೂ ಶ್ರೇಷ್ಠ ಜೀವನ ಎಂದು ಸಾರಿದನವನು; ದೇವರಲ್ಲಿ ಅಪಾರ ಶ್ರದ್ಧೆಯೆ ಅವನ ಧರ್ಮದ ತಳಹದಿ. ಅದೇ ರೀತಿ, ಥೋರೋ ಎಂಬವನು ತನ್ನ ವ್ಯಕ್ತಿ ಜೀವನದಲ್ಲಿ ಅನ್ಯಾಯದ ಕರಗಳ ನಿರಾಕ- ರಣೆ, ಸವಿನಯ ಕಾಯದೆಭಂಗ ಇತ್ಯಾದಿ ಗಳನ್ನು ಆಚರಿಸಿ ತೋರಿಸಿದನು. ಆದರೆ ಈಗ ಗಾಂಧೀಜಿಯವರು ಅಹಿಂಸಾ ವಾದದ ಮಹಾ ಆಚಾರ್ಯರು, ಭಾಷ್ಯಕಾರರು, ಸತ್ಯಾಗ್ರ ಹದ ಪರಮ ಪ್ರಣೇತರು, ಸವಿನಯ ಕಾಯದೆಭಂಗದ ಶ್ರೇಷ್ಠ ಜಗದ್ಗು ರುಗಳು ಎಂದು ಮನ್ನಣೆ ಪಡೆಯುತ್ತಿದ್ದಾರೆ. "ಮೇರಿ ಕೆಯ ಜನಸಾಮಾನ್ಯರಲ್ಲಿ ಅಪರ ಬಗ್ಗೆ ಈ ಭಾವನೆಗಳು ನೆಲೆಸುತ್ತಿವೆ. ಇಷ್ಟೇ ಅಲ್ಲ. ಅಲ್ಲಿಯ ವಿದ್ವಾಂಸರು, ಗ ಮಹಾ ಲೇಖ ಕರು ಅವರಿಗೆ ಈ ಉಚ್ಚಸ್ಥಾನವನ್ನು ಕೊಡುತ್ತಿ ದ್ವಾರಕೆ. " ಇಂಥ ಮಹಾ ಪುರುಷನೊಬ್ಬನು ಈಚೆಗೆ ಈ ಪೃಥ್ವೀತಲದ ಮೇಲೆ ಬಾಳಿ, ಬದುಕಿ, ಹ ಲ್‌ ಬ ೫ ೫೩ ಜಗತ್ತಿಗೆ ಬೆಳಕು ಬೀರಿ ಹೊದನೇ' ಐಂಬ ಬಗ್ಗೆ. ಜನರು ಅಚ್ಚ ರಿಪಡುವರು. ಎಂದು ಎಜ್ಞಾನಿಗಳಲ್ಲಿ ಅತಿ 'ಷ್ಠನಾದ ಐನ್‌ಸ್ಟೈ ನನನು ಡಿದುದುಂಟು, "ನವನ ಸರಿಸಾಟಿಯನ್ನು ಹುಡುಕಬೇಕಾಗಿದ್ದರೆ ಎರಡು ಸಾವಿರ ವರುಷ ಗಳಾಚೆ ಹೋಗಬೇಕಾದೀತು' ಎಂದು ಲುಯಿ ಫಿಶರ್‌. ಎಂಬ ದೊಡ್ಡ ಲೇಖಕನು ಬರೆದಿರು ವನು. ಮಾನವನು ಈಗಿದ್ದ ಸ್ವಾರ್ಧಭಾವವನ್ನು ಕಡೆಗಣಿಸಿ ತನ್ನ ಪರಾಠ್ಠ ಭಾವವನ್ನು” ಬೆಳೆಸಿಕೊ- ಳ್ಳದೆ ಹೋದಕೆ. ಮಾನವಕುಲದ ಉದ್ಭಾ ರವಾ ಗದು, ಎಂಬ ಪ್ರಮೇಯವನ್ನು ಸಾಧಕಬಾಧಕ | ಪ್ರಮಾಣಗಳಿಂದ ಸಿದ್ಧ ಮಾಡಿ ತೋರಿಸಿದ ಪ್ರಸಿದ್ಧ ಸಮಾಜವಿಜ್ಞಾನ ಸೋರೋಕಿನ್ನನು ತನ್ನ “ಮಾನವ ಸಮಾಜದ ಪೆನಾರಚನೆ' ಎಂಬ ಪುಸ್ತಕವನ್ನು "ಅಮರ ಜೀವಿಯಾದ ಮೋಹನ ದಾಸ ಕರಮಚಂದ ಗಾಂಧಿ' ಇವರಿಗೆ ಮುಡು ಏಟ್ಟಿದ್ದಾನೆ । ಈಚೆಗೆ (ಕಾಂಸ್ಟೆಸ್ಟ್‌ ಆಫ್‌ ವಾಯೋಲನ್ಸ್‌) " ಒಂಸೆಯನ್ನು' ಗೆಲ್ಲುವುದು ಎಂಬ ಗ್ರಂಥವನ್ನು ಕುಮಾರಿ ಬಾಂಡ್ಕುರಾಂಟ್‌ ಎಂಬ ವಿದುಷಿ ಬಣಿಓವಳು ಹಾಗೂ ಅದನ್ನು ಒಳ್ಳೆ ಹೆಸರುವಾಸಿಯಾದ ಪ್ರಿನ್‌ಸ್ಟನ್‌ ವಿಶ್ವ ವಿದ್ಯಾಲಯದವರು ಪ್ರ ಕಟಿಸಿರುವರು. ಅದು ನ್‌್‌ ತ ಅ ತ್‌ಾ ಇಟ್ಸ್‌ | ವಿದ್ವಾಂಸರ ಒಂದು ಚಿಕ್ಕ ಕೂಟವನ್ನು ಹಾರದ ಅಡಿಗೆ ಮಾಡಿಸಿದ್ದ ರು. 'ಹೆಂಡಂದಿರು ಆದಿನ ಶಾಕಾಹಾರವನ್ನೇ ಸೇವಿಸಿ ' ಔರು, ಅವರೊಡನೆ ಮೂರು ಗಂಟಿ ಕಾಲ ವಿಚಾರ ಕ ಚ ೫ ಸ! ಹೊ" ಕು ಕಸ್ತೂರಿ, ಎಪ್ರಿಲ್‌ ೧೯೬೧ ಗಾಂಧಿವಾದ ಹಾಗೂ ತಂತ್ರ ಇವುಗಳ ಮೇಲೆ ಉತ್ತಮವಾದ ಭಾಷ್ಕ ಬೆಂಸುವುದು. ಕುಮಾರಿ ಬಾಂಡ್ಯ್ಯ ರಾಂಟ್‌ ಈಕೆ ೧೯೫೩ ರಲ್ಲಿ ಭಾರತಕ್ಕೆ ಬಂದಿದ್ದ ಛು ಹಾಗೂ ನನ್ನೊಡನೆ ಗಾಂಧೀ ತತ ಜಾ ನವನ್ನು ಒಂದು ಗಂಟಿ ಕಾಲ ಚರ್ಚಿ ಸಿದ್ದ ಛು” “ನಾನು ಬಾರ್ಕಲೇಗೆ (ಕ್ಯಾಲಿ ಪೋ ಯಾ ವಿಶ್ವವಿದ್ಯಾಲಯ) ಹೋದಾಗ ಕರೆದು ನನ್ನನ್ನು ಊಟಕ್ಕೆ ಆಮಂತ್ರಿಸಿದ್ದಳು. ಆಗ ನನಗೆ ಭಾರತದಲ್ಲಿ ಜೆಟ್ಟಿಯಾದ ನೆನಪನ್ನು ಕೊಟ್ಟು ಪ್ರಸ್ತಾ ಬಸಿದು. ಈಗ ಆಕೆ ದೊಡ್ಡ ಸಕಳ ಅದು ದು, ಗಾಂಧೀ ತತ್ವ ಜ್ಗಾ ನದ ಪ್ರಚಾರಕಳೂ ಅಹುದು. ಅದೇ ರೀತಿ, ತ್ರಿ ಮ್‌ ಸೊರೋಕಿನ್‌ ಇವರು ನನ್ನನ್ನು ತಮ್ಮ ನೆಗೆ ( ಹಾರವರ್ದ್‌ ಹತ್ತರ ವಿಚೆಂಸ್ಟರ್‌ ಎಂಬಲ್ಲಿ) ಮಧ್ಯಾನ್ಹ ದ ಊಟಕ್ಕೆ ಕರೆದು ಉತ್ತಮ ಶಾಕಾ ತಾವು ಗಂಡ ಮಯ ನಡೆಯಿತು. ಮುಖ್ಯವಾಗಿ ಗಾಂಧಿ, ''ಅಕೆವಿಂಧ ಮುಂತಾದವರ ತತ್ವಜ್ಞಾನದ ಚಕ್ಕ ಆಯಿತು. ಅಹಿಂಸಾಮಾಕ್ಗದ ತು ನ | ಪ್ರಗತಿ. ಅಶಕ್ಕ ಎಂಬುದೇ ಮಾತುಗಳ ಮಥಿ 1; ತಾರ್ಕೆ ವೆಂದು ಹೀಲಷ್ಟುದು! ತ ಅಮೇರಿಕೆಯಲ್ಲಿ ಒಂದು ಕಡೆ ಇನೆ 7೮ ಇಲೆ ಐರಿಮಾಣು ಶಕ್ತಿಯೆ ಅತೀವ ಹಾಗೂ ತೀವ್ರ ಸಂಶೋಧನೆ ಹಾಗೂ ಅಣ್ಯಸ್ತ್ರಗಳ ಸಂಗ್ರಹ ಇವು ನಡೆದಿದ್ದರೆ ಇನ್ನೊಂದೆಡೆ ಯುದ್ಧ ವಿರೋಧಿಗಳ (ವಾರ್‌ 'ಕೆಬುಸ್ಟರ್ಸ್‌) ಹಾಗೂ ಶಾಂತಿವಾದಿಗಳ (ಪ್ಯಾಸಿ ಫಿಸ್ಟ್‌) ತಂಡಗಳು ಬೆಳೆಯಲಾರಂಭಿಸಿವೆ. ಈ ತಂಡಗಳು ಚಿಕ್ಕವಿರುವವು ಹಾಗೂ ಪರಿಣಾಮಕಾರಕವಿಲ್ಲ ಎಂಬುದು ನಿಜ. ಜನರು ಅವರನ್ನು ಹಿಂಬಾಲಿಸದಿದ್ದರೂ ಸಂದರ್ಭಾನು ಸಾರ ಅವರು: ಮಾಡುವ ಸವಿನಯ ಕಾಯದೇ ಚಾ ಸದ್ಯಕ್ಕೆ ಭಂಗವನ್ನು ತಾವು ಕೈಕೊಳ್ಳದಿದ್ದರೂ ಜನರಿಗೆ ಆ ವಿಚಾರ ಸಲ್ಲುತ್ತಿದೆ. ಯಾಕೆಂದರೆ ಅವರಿಗೂ ಯುದ್ಧ ಬೇಡ, ಶಾಂತಿ ಬೇಕು. ಆದರೆ ಸರಿಯಾದ ಹಾಗೂ ಪರಿಣಾಮಕಾರಿಯಾದ ಮಾಕ್ಸದ ಬಗ್ಗೆ ಅವರಲ್ಲಿ ನಿರ್ಫಾರವಿಲ್ಲ! ಸಾಮಾನ್ಯತಃ ಕ್ರಿಶ್ಚನ್ನರಲ್ಲಿ ಕ್ಷೇಕರ್ಸ್‌ ಪಂಥ ದವರೆಲ್ಲರೂ ಪೂರ್ಡಶಾಂತಿವಾದಿಗಳು. ಅಲ್ಲಲ್ಲಿಯ ಫ್ರೆಂಡ್ಸ್‌ ಸೊಸಾಯಿಟಿ (ಗೆಳೆಯರ. ಗುಂಪಿ) ಐಂಬ ಕೂಟಿದವರು ಕೂಡ ಶಾಂತಿವಾದಿಗಳು. ಅದೆ ರೀತಿ ಬೋಸ ನ್‌ ಹಾಗೂ ಹಾರವರ್ದ್‌ ವಿಶ್ವವಿದ್ಯಾಲಯಗಳಲ್ಲಯ ಕ್ಟ ಪಂಡಿತರು ಹಾಗೂ ವಿದ್ಯಾರ್ಫಿ ಗಳು ಫ್ರೆಂಡ್ಸ್‌ ಸರ್ವಿಸ್‌ ಕಮೀಟಿ ಎಂಬ ಸಂಸೆ ಸ್ಸೆಯನ್ನು ಸ್ಥಾಪಿಸಿ ಈ ವಿಚಾರಗಳ ಪ್ರ ಚಾರ ಮಾಡುತ್ತಿದ್ದಾರೆ. ನ್ಯೂಯಾರ್ಕ್‌ ಪಟ್ಟ ್ವಣದಲ್ಲಿಯೂ ಈ ಬಗೆಯ ಗುಂಪುಗಳಿವೆ. ನಾನು ಆಯಾ ಸ್ಥಳಗಳಿಗೆ ಹೋದಾಗ ನನಗೆ ಅವರು ಆಸ್ಚೆ ಯಿಂದ ಆಮಂ ತ್ರಣ ಕೊಟ್ಟಿರಲ್ಪದೆ ಅತ್ಯ ತ ಕುತೂಹಲ ಭಾವ ' ಡಸ ನನ್ನ ವಿಚಾರಗಳನ್ನು ತಿಳಿದುಕೊಳ್ಳೆ ಲು ಯತ್ನಿಸಿದರು. ಪರರಾಷ್ಟ್ರದ ದಾಳಿ ಬಂದಾಗ ಹಾಗೂ ಅಂತರ್‌ ರಾಜ ನೆ ರಾಜಕಾರಣದಲ್ಲಿ, ಅದೇ ರೀತಿ ಈಗ ನಡೆದಿರುವ ಹಿಂಸಾತ್ಮಕ ಶಸ್ತ್ರಾಸ್ತ್ರಗಳ ಮೇಲಾಟಓದಲ್ಲಿ ಗಾಂಧೀ ತಂತ್ರ ವನ್ನು ಯಾವ ರೀತಿ ಅಮಲಿನಲ್ಲಿ ತರಬೇಕು ಎಂಬುದೇ ಮುಖ್ಯವಾಗಿ ಅವರೆದುರಿನ ಸಮಸ್ಯೆ ಗಳು... "ನೀವು ಭಾರತದ ಶಾಂತಿಮಯ ಆಂದೋಲನದಲ್ಲಿ ಪ್ರತ್ಯಕ್ಷ ಭಾಗವಹಿಸಿದವರು, ಗಾಂಧೀಜಿಯವರ ಸಮಕಾಲೀನರಿದ್ದು ಅವರ ಸಮೀಪದ ಅನುಯಾಯಿಗಳಾಗಿ ನಡೆದವರು. ಆದುದರಿಂದ ನಿಮ್ಮ ಅನುಭವವು ಅತ್ಯಂತ ಮಹ ತ್ವದ್ಮು' ಎಂದು ಅವರು ಪ್ರಸ್ತಾಪಿಸುತ್ತಿದ್ದರು. ಆಗ ನಡೆದ ಚರ್ಚೆ. ಮುಂತಾದವುಗಳನ್ನು ಸಂಕಲಿತ ರೂಪದಿಂದ ಪ್ರಶ್ನೋತ್ತರದ ಧಾಟಿ ಯಲ್ಲಿ ಇನ್ನೊಂದು ಸಂದರ್ಭದಲ್ಲಿ ಕೊಡುವುದು ಗೆ ಕೊಡೂ” ಅಮೇರಿಕೆಯಲ್ಲಿ ಗಾಂಧೀಜಿ ೫೫ ಉಚಿತವಾಗುವುದು. ಆಮೇ(ರಿಕೆಯಲ್ಲಿ ಭೆಟ್ಟಿಯಾದ ಎಲ್ಲ ಗಾಂಧೀ ವಾದಿ ವ್ಯಕ್ತಿಗಳ. ಚತ ಸಂಘ ಸಂಸ್ಥೆಗಳ ನಾಮನಿದ್ದೇಶವನ್ನು ಇಲ್ಲಿ ಮಾಡುವುದು ಸಾಧ ಧ್ಯ ಎಲ್ಲ. ಆದರೆ ಹಲವು ಮಹತ್ವದ ಹೆಸರುಗಳನ್ನು ಇಲ್ಲಿ ಕೊಡಬಲ್ಲೆ. ಬೋಗ್ಟನ್‌ ವಿಶ್ವವಿದ್ಯಾ ಲಯದಲ್ಲಿ. ಪ್ರೊ. ಅಮಿಯಾ ಚಕ್ರವರ್ತಿ ಎಂಬವರು ಭಾರತೀಯ ವಿಚಾರ, ಸಂಸ್ಕೃತಿ ಗಳ ಅಧ್ಯಾಪಕರಿರುವರು. ಗಾಂಧೀ ವಿಚಾರ ಗಳನ್ನು ಕುರಿತು ಅವರು " ಸತ್ಯಾಗ್ರಹ-ದಿ ಪಾವರ್‌ ಆಫ್‌ ಟ್ರುಥ್‌' ಎಂಬ ನನ್ನ ಪುಸ್ತಕ ವನ್ನ ಪಠ್ಯಪುಸ್ತಕವನ್ನಾಗಿ ನೇಮಿಸಿದ್ದಾರೆ. ಇದು ನನ್ನ " ಸತ್ಯಾಗ್ರಹ' ಪುಸ್ತಕದ ಅಮೇರಿಕನ್‌ ರೂಪ. ಗಾಂಧೀವಾದಿಗಳಲ್ಲಿ ಈ ಪುಸ್ತಕಕ್ಕೆ ಒಳ್ಳೆ ಮನ್ನಣೆ ಇದೆ. ಆರ್ಕರ್‌ಸ್ಟ್ರಿಂಗರ್‌, ಡೀಟ್ನಾ ರಾಬರ್ಟ್‌ ಗಿಲ್‌ಮೋರ್‌, ಮಸ್ಟೆ, ಏಕಸ್‌, ಬಯಾರ್ಡ್‌ ರಸ್ಟಿನ, ಹೋಮರ್‌ ಜಾಕ್ಸ್‌ ಡಾ. ಹೋಮ್ಸ್‌. ಈ ಮುಂತಾದವರನ್ನು ನಾನು ಭೆಟ್ಟಿಯಾಗಿದ್ದೆನು,. ಇವರು ಹಾಗೂ ಇವರು ನಡೆಸ ತ್ತಿ ರುವ ಸ ಸಂಸ್ಥೆ ಗಳು, ಇವರಲ್ಲಿ ಹಲವರು ಬಿಕೆ ಜಲ [ಗ ಂಥಗಳು ಅಷೀರಿಕೆ ಯಲ್ಲಿ ಗಾಂಧೀ ವಿಚಾರಪ ಔ್ರಣಾಲಿಯನ್ನು ಹಬ್ಬಿ ಸಲು ಬಹಳ ಸಹಾಯಕವಾಗಿವೆ. ಇವರಲ್ಲಿ ಹಲವರು ಕೇವಲ ವಿಚಾರ ಟ್ಟ ಯಲ್ಲಿ ಅಷ್ಟೇ ಇದ್ದು ಸಂತುಷ್ಟ ರಾಗದೆ, " ಪೊಲಾ ರಸ್‌ ಮುಂತಾದ ಅಸ್ತ್ರಗಳ ವಿರುದ್ಧ ಪ್ರತ್ಯಕ್ಷ ಕಾಯದೆಭಂಗವನ್ನು ಹೂಡಿ ಸೆರಮನೆಯನ್ನು ಕೂಡ ಸೇರಿದ್ದಾರೆ. ಅವರ ಸಂಖ್ಯೆ ಅತ್ಯಲ್ಪ, ವಿದ್ದರೂ ಅದರಿಂದ ಅಮೇರಿಕೆಯ ಬಾಜಾ ಚ ದಲ್ಲಿ ಒಂದು ಹೊಸ ಶಕ್ತಿಯ ಅವತಾರವಾಗು ತ್ತಿದೆ ಎಂಬುದು ವ್ಯಕ್ತವಾಗುವುದು. ಇನ್ನು ಅಲ್ಲಿಯ ನಿಗ್ರೋ ಜನರಲ್ಲಿ ನಡೆದ ವಿಚಾರಳ್ರಾ ತಿ ಹಾಗೂ ಅಂದೋಲನದತ್ತ ಇವರ ಸಂಖ್ಯೆ ಅಮೇರಿಕೆಯಲ್ಲಿ ಒಂಬತ್ತರಲ್ಲಿ ಒಂದು ಪಾಲು ಇರಬಹುದು. ನಿಗ್ರೋ ಜನರಲ್ಲಿ ರಕ್ತ ಮಿಶ್ರಣವು ಕೂಡ ದೊಡ್ಡ ಪ್ರ ಮಾಣದಲ್ಲಿ ಆಗಿದೆ. ಆದರೂ ಅವರಿಗೆ " ಕಲರ್ಡ್‌' (ಟಬಣ್ಣದವರು) ಎಂಬ ಅಭಿಧಾನ ಕೊಡಲಾಗಿದೆ. ವೃತ್ತಪತ್ರಗಳಲ್ಲಿ ಪ್ರಕಟನೆ ಗಳನ್ನು ಕೊಡುವಾಗ "ಕಲರ್ಡ್‌' ಎಂಬ ಶಬ್ದ ವನ್ನೆ ಉಪಯೋಗಿಸಲಾಗುತ್ತಿದೆ. ಕಾಯದೆಯಿಂದ, ಸಂವಿಧಾನದಿಂದ, ಅಲ್ಲಿಯ ಸುಪ್ರೀಂ ಕೋರ್ಟಿನ ತೀರ್ಪೆಗಳ ಮೂಲಕ "ಎಲ್ಲರೂ ಸಮಸಮಾನರು' ಎಂಬ ಸಿದ್ಧಾಂತಕ್ಕೆ ಮನ್ನಣೆ ಇದ್ದರೂ ಪ್ರತ್ಯಕ್ಷ ಆಚರಣೆ ಹಾಗೂ ವ್ಯವಹಾರಗಳಲ್ಲಿ ಬಹಳ ಕೀಳು ಬಗೆಯ ತಾರ ತಮ್ಮ ಹಾಗೂ ಅನ್ಯಾಯ ಅಲ್ಲಿ ಬೆಳೆದುಬಂದಿವೆ. ಅವೆಲ್ಲವುಗಳ ವಿರುದ್ಧ ಈಗ ಅಮೇರಿಕೆಯಲ್ಲಿ, ವಿಶೇಷತಃ ದಕ್ಷಿಣದ ಏಳೆಂಟು ಸಂಸ್ಥಾ ನಗಳಲ್ಲಿ (ಡೀಪ್‌ ಸೌಥ್‌) ಬಹಳ ದೊಡ್ಡ ಸವಿನಯ ವಿರೋಧವನ್ನು ಹೂಡಲಾಗಿದೆ. ಅದರ ಮುಖಂ ಡರು ಡಾ. ಮಾರ್ಟಿನ್‌ ಲೂಥರ್‌ ಕಿಂಗ್‌ ಎಂಬ ವರು. ಅವರು ಪತ್ನಿ(ಸಮೇತರಾಗಿ ೧೯೫೯ ರಲ್ಲಿ ಭಾರತಕ್ಕೆ ಬಂದಿದ್ದರು. ಗಾಂಧೀ ನಿಧಿಯವರು ಅವರ ಸಂಚಾರದ ವ್ಯವಸ್ಥೆ ಮಾಡಿದ್ದ ರು. ಆದುದ ರಿಂದ ನಾನು ಅವರ ಊರಾದ ಅಟ್‌ಲಾಂ ೦ಟಬಾಕ್ಕೆ ಹೋಗಿ ಮೂರು ದಿವಸ ತಂಗಿದೆ ನು, ಆಗ ಅಲ್ಲ ಸತ್ಯಾಗ್ರಹಿಗಳ ಒಂದು ದೊಡ್ಡ ಪರಿಷತು, ಕೂಡಿತ್ತು. . ಡಾ. ಲೂಥರ್‌ ಕಿ0ಗ್‌ ಇವರು ಬಹಳ ಉದ್ಭೋಧಕ ಭಾಷಣದ ಮೂಲಕ ಜನರಿಗೆ ಮಾರ ದರೃನ ಮಾಡಿದರು. ಬಿಳಿಯರ ಶಾಲೆಗಳಲ್ಲಿ ಪ್ರ ಶ್ರವೇಶವಿಲ್ಲದಿರುವಿಕೆ, ದೊಡ್ಡ ದೊಡ್ಡ ಸ್ಟೊ ್ಟೀರ್ಸ್‌ ಮುಂತಾದವುಗಳಲ್ಲಿ ಬಿಳಿಯಕೊಡನ' ಗನ ಪ್ರತಿಬಂಧ ಇತ್ಯಾದಿ ಅನ್ಯಾಯಗಳ ವಿರುದ್ಧ ಅಲ್ಲಿಯ ನಿಗ್ರೋ ಜನರು ಅಬಂಸಾತ್ಮಕ ವಿರೋಧವನ್ನು ಹೂಡಿದ್ದಾಕೆ. ಅಲ್ಲಲ್ಲಿ ಚೂ ಸಾಕಷ್ಟು ಜಯವೂ ದೊರೆಯು ತ್ರ ತ ೫೬ ಇನ್ನು ಹತ್ತು ವರುಷಗಳಲ್ಲಿ ಈ ಎಲ್ಲ ಅನ್ಕಾ ಯಗಳು ದೂರವಾಗಿ ಹೋಗುವವು ಎಂಬ ಆತ್ಮ ಎಶ್ವಾಸವು ಡಾ. ಕಿಂಗ್‌ ಇವರಲ್ಲಿ ಉಂಟಾಗಿದೆ. " ನಾನು ಕ್ರೈಸ್ತನಿಂದ ಅಹಿಂಸೆಯನ್ನು ಕಲಿತೆ ; ಆದರೆ ಸಮಾಜದಲ್ಲಿಯ ಅನ್ಕಾಯ್‌ಗಳನ್ನು ಅಹಿಂಸಾ ಮಾರ್ಗದಿಂದ ಹೇಗೆ ತೊಡೆಯಬೇ ಕೆಂಬದನ್ನು ಗಾಂಧಿಯವರಿಂದ ಕಲಿತೆ, ಎಂದು ಡಾ. . ಕಿಂಗರು ಜನಜನಿತವಾಗಿ ಹೇಳು ವರು. ಸತ್ಯಾಗ್ರಹ ಹಾಗೂ ತ್ಯಾಗಪೂರ್ಹಕವಾಗಿ ಎಧಾಯಕ ಕಾರ್ಕಗಳ ಮೂಲಕ ಸಮಾಜಸೇವೆ, ಇವುಗಳ ಅಭೇದ್ಯ ಸಂಬಂಧವನ್ನು ಇನ್ನೂ ಅಲ್ಲಿಯ ಗಾಂಧೀವಾದಿಗಳಲ್ಲಿ ಅನೇಕರು ಸಾಕಷ್ಟು ತಿಳಿದುಕೊಂಡಿಲ್ಲ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಪ್ರಸಂಗ ಬಂದಾಗೆಲ್ಲ ನಾನು ಈ ಮಾತನ್ನು ಒತ್ತಿ ಹೇಳುತ್ತಿದ್ದೆ. ಸವಿನಯ ಕಾಯದೆ. ಭಂಗ. ಅಥವಾ ಶಾಂತಿಮಯ ವಿರೋಧ, ಇದೊಂದು ಒಳ್ಳೇ ಉಪಾಯ, ಎಂದು ಅದನ್ನು ಉಪಯೋ(ಗಿಸಲನುವಾಗುವವರೇ ಬಹಳ. ಆದರೆ ತಾತ್ವಿಕ ವಿಚಾರ ಮಾಡುವವ ರೆಲ್ಲ, ವಿಶೇಷತಃ ಡಾ. ಕಿಂಗ್‌ ಮುಂತಾದವರು ಈ ಅಭೇದ್ಯ ಸಂಬಂಧವನ್ನು ಚೆನ್ನಾಗಿ ಅರಿತು ಕೊಂಡಿದ್ದಾರೆ. ತಮ್ಮ ಭಾಷಣ ಲೇಖನಗಳಲ್ಲಿ ಕೂಡ ಅವರು ಈ ಮಾತನ್ನು ಬಹಳ ಸ್ಪಷ್ಟವಾಗಿ ಹೇಳುತ್ತಾರೆ. ಅಲ್ಲಿಯ ಗಾಂಧೀವಾದಿಗಳೊಡನೆ ಭೇಟಿ, "ಸತ್ಯಾಗ್ರ ಹ', ಕಸ್ತೂರಿ, ಎಪ್ರಿಲ್‌ ೧೯೬೧ ಚಕ್ಚೈ, ವಿಚಾರವಿನಿಮಯ ಮುಂತಾದವುಗಳಲ್ಲದೆ : ಅಟಲಾಂಟಾದಲ್ಲಿ ಎರಡು ಮೂರು ಡೆಗೆ "ಅಹಿಂಸಾ ತತ್ವ,' "ಕ್ರೈಸ್ಟ್‌ ಹಾಗೂ ಗಾಂಧಿ' ಈ ವಿಷಯಗಳನ್ನು *ುರಿತು ನಾನು ಜಾಹೀರು ಭಾಷಣ ಮಾಡುವ ಪ್ರಸಂಗ ಗಳು ಬಂದವು. ಅವುಗಳನ್ನು ಅಲ್ಲಿಯ ಜನರು ಬಹಳ ಲಕ್ಷಗೊಟ್ಟು ಕೇಳಿದರು. ಒಟ್ಟಿಗೆ ನೋಡಲಾಗಿ ಅಮೇರಿಕೆಯಲ್ಲಿಯ ನಿಗ್ರೋ ಜನರಿಗೆ ಗಾಂಧೀವಾದವೊಂದು ಹೊಸ ಶಕ್ತಿಯನ್ನು ಕೊಟ್ಟಿದೆ. ಅದು ಅವರ ಹೋರಾಟಿ ದಲ್ಲಿ ಪ್ರತ್ಯಕ್ಷ ಉಪಯೋಗಿಸಲಿಕ್ಕೆ ಬರುವ ಆಯುಧವಾಗಿ ಪರಿಣಮಿಸಿದೆ. ಈ ರೀತಿ " ಗಾಂಧಿ' ಈಹೊತ್ತು ಅಮೇ- ರಿಕೆಯ ವಿಚಾರ ಸೃಷ್ಟಿಯಲ್ಲಷ್ಟೇ ಅಲ್ಲ, ಕಾರ್ಯ ಕ್ಷೇತ್ರದಲ್ಲಿ ಕೂಡ ಮಹತ್ವದ ಸ್ಥಾನವನ್ನು ಪಡೆ ದಿದ್ದಾರೆ. ಆದುದರಿಂದಲೇ ಗಾಂಧೀನಿಧಿ, ಗಾಂಧೀ ಶಾಂತಿ ಪ್ರತಿಷ್ಠಾನ, ಗಾಂಧೀ ಚಲಚ್ಚಿತ್ರ ಮುಂತಾದವುಗಳ ಬಗ್ಗೆ ನಾನು ಮಾತನಾಡಲು ಪ್ರಾ ರಂಭಿಸಿದೊಡನೆ ಅಮೇರಿಕನ್ನರು ಒಳ್ಳೆ ಆಸ್ಥೆ ಯಿಂದ ಕೇಳುತಿದ್ದರು ಹಾಗೂ ಪ್ರಶ್ನಿಸುತಿದ್ದರು. ಭಾರತ ಹಾಗೂ ಅಮೇರಿಕೆ. ಈ ಎರಡು ಮಹಾನ್‌ ರಾಷ್ಟ್ರಗಳ ನಡುವೆ ಹೆಚ್ಚೆಚ್ಚು ಬಾಂಧವ್ಯ ಬೆಳೆಯಲು ಗಾಂಧೀ! ವಿಚಾರಗಳು ಕೂಡ ದೊಡ್ಡ ಸಾಧನಗಳಾಗಬಲ್ಲವೆಂಬುದು ಸ್ಪಷ್ಟ. ಹ ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಯುದ್ಧಕ್ಕೆ ಹೋಗಿ ಸೋತು ಓಿಡಿ ಬಂದ ಅಧಿಕಾರಿಗಳಿಗೆ ಹೆಂಗಸರ ಬಟ್ಟೆಯಂಡಿಸಿ ಅನಮಾನ ಮಾಡುತ್ತಿದ್ದರಂತೆ ಹೀಗೆಂದು ಕ್ರಿ. ಶ. ೬೪೧ರಲ್ಲಿ ಕನ್ನಡನಾಡಿನಲ್ಲಿ ಸಂಚಾರ ಮಾಡಿದ ಚೀನೀ ಯಾತ್ರಿಕ ಹ್ಯೂ ಯೆನ್‌ ತ್ಸಾಂಗ್‌ ಬಶೆಡಿಟ್ಟಿ ದ್ದಾನೆ. ಎ-ರನೀಂದ್ರನಾಥ ಎಸ್‌. ಬಿ, ಗ 05 ಪಟ ಟಾ ಯಂ ಪಾ ಜಾಂ ರ್ಪಯ ಾನಾಾ“೧ ತ | | | | "ಸಗೆತುವಿಗೆ' | | ಕ] ಒಮ್ಮೆ ಗಾಂಧೀಜಿಯವರ ಆಶ್ರಮ ದಲ್ಲ, ಗಾಂಧೀಜಿಯವರು ಪ್ರಾರ್ಥನೆಗಾಗಿ ಒಳಗಿದ್ದರು. ಹೊರಗೆ ಒಬ್ಬ ಗಾಂಧೀ ಟೊಪ್ಪಿಗೆ ಧರಿಸಿದ ಹುಡುಗ ಕೂತಿದ್ದ. ಓರ್ವ ಹ್ಯಾಖ್‌ಧಾರಿ ಬ್ರಿಟಬಿಷ"ರವನು ಈ ಹುಡುಗನನ್ನು ಗೇಲಿ ಮಾಡಬೇಕೆಂದು, “ನ, ಹುಡುಗಾ ನಿನ್ನ ತಲೇಮೇಲೆ ಟೋಪಿ ಇದೆಯೇ? ? ಎಂದು ಪ್ರಶ್ನಿಸಿದನಂತೆ. ಚುರುಕು ಹುಡುಗ, ತಕ್ಷಣವೇ ಉತ್ತರಿ ಧರ್ಮ್‌ ಸ್ವಾಮಿ, ನಿಮ್ಮ ಟೋಪಿಕೆಳಗೆ ತಲೆ ಇದೆಯೆ ?* ಎಂದು. ಬಿ.ಎಂ. ನಾಗೇಂದ್ರ ಶೆಟ್ಟಿ ರೇಲ್ವೆ ಅಫಘಾತದಲ್ಲಿ ಗೋವಿಂದ ರಾಯರು ಸತ್ತಿದ್ದರು. ಮಾತನಾಡುವುದ ರಲ್ಲಿ ನಿಮಾ ಏಜಂಟರು ಚತುರರೆಂದು ತಿಳಿದ ಅವರ ನುತ್ರರು ಗೋವಿಂದ ರಾಯರ ಹೆಂಡತಿಗೆ ಈ ಸುದ್ದಿ ತಿಳಿಸಲು ಓರ ನಿಮಾ ಏಜಂಟರನ್ನು ಕಳಿಸಿದರು. ನಿಮಾ ಏಜಂಟರು ಗೋವಿಂದ ರಾಯರ ಮನೆಗೆ ಬಂದು ಅವರ ಹೆಂಡ | ತಿಗೆ "ಅಮ್ಮಾ, ನಿಮ್ಮ ಗಂಡ ರೇಲ್ವೆ ಅಸ " ಘಾತವೊಂದರಲ್ಲಿ ೧೦,೦೦೧ ರೂಪಾಯಿ ಗೆದ್ದಿದ್ದಾರೆ'' ಎಂದು ಹೇಳಿದರು. 1] 5೨8 ೫೭ ಅಂಗಡಿಯಾತ- ಸ್ವಾಮಿ, ಇನ್ನು ನಿಮಗೆ ಉದ್ದರಿ ಸಿಗಲಾರದು. ನಿಮ್ಮ ಜಿಲ್‌ ಬಹಳ ಹೆಚ್ಚಾಗಿ ಬಿಟ್ಟಿದೆ. ಗಿರಾಕಿ- ಹೌದೊ ಅಲ್ಲವೊ? ಜಿಲ್‌ ನ್ಯಾಯವಾಗಿ ಎಷ್ಟ್ಟಿರಬೇಕೊ ಅಷ್ಟು ಮಾಡಿಬಿಡಿ. ಈಗಲೇ ಕೊಟ್ಟು ಬಿಡು ತ್ತೇನೆ, ತ ಹಳ್ಳಿಯ ಕವನ್ಮಾರ ತನ್ನಲ್ಲಿ ಹೊಸತಾಗಿ ಕೆಲಸಕ್ಕೆ ಬಂದಿದ್ದ ಹುಡುಗನಿಗೆ ಹೇಳಿದ. 4 ಕಬ್ಬಿಣದ ಸರಳು ಕಾಯಿಸಿ ಅದನ್ನು ಬಡಿಗಲ್ಲಿನ ಮೇಲಿಟ್ಟು ನಾನು ತಲೆಯಲ್ಲಾ ಡಿಸುತ್ತೇನೆ. ನೀನು. ಸುತ್ತಿಗೆಯಿಂದ ಅದನ್ನು ಹೊಡಿ. ಹುಡುಗ ಹಾಗೆಯೆ ಮಾಡಿದ. ಈಗ ಆತನೇ ಆ ಕಮ್ಮಾರ ಸಾಲೆಯ ಒಡೆಯ ನಾಗಿದ್ದಾನೆ. “ ಮೊದಲನೆ ತಾರೀಕಿನಂದೆ ಖಾಲಿ ಸರ್ಫ್‌ ಕಳ್ಳೊಂಡಿದ್ದಾರಲ್ಲ 38 ಗ್ರಹಚಾರ |» ೫೮ ಕಸ್ತೂರಿ, ಎಪ್ರಿಲ್‌ ೧೯೬೧ ಮಗ ಇಂತುಕೊಂಡೇ ಊಟ ಮಾಡ ತೊಡಗಿದ್ದನ್ನು ಕಂಡು ತಾಯಿ “ಯಾಕೋ ಮುಟ್ಕಾಳಾ, ಕುಳಿತು ಉಣ್ಣಲು ಏನು ಧಾಡಿ?” ಎಂದಳು. ಅದಕ್ಕೆ ಮಗ «4 ಕೂತು ಉಂಡರೆ ಕುಡಿಕೆ ಹಣ ಸಾಲದು ಎಂದು ಶಾಲೆಯು- ಲ್ಲಿಂದು ವಶಾಸ್ತರರು ಹೇಳಿದ್ದಾರಮ್ಮ'' ಎಂದ, ಎಸ್‌, ವೀರಣ್ಣ, ಸುರಪುರ ನಾಟಕ ಮುಗಿಯುತ್ತ ಬಂದಿತ್ತು. ತನ್ನ ದುಷ್ಕೃತ್ಯಗಳ ಪರಿಣಾಮವಾಗಿ ಖಲ ನಾಯಕ ಫಾಶಿಗೇರಿದ್ದ. ನಾಯಕ ನಾಯ ಕಿಯನ್ಸಾಲಿಂಗಿಸಿಕೊಂಡು “ ಫ್ರಯೈ, ಕೊನೆಗೆ ನಾನಿಬ್ಬರೂ ಏಕಾಂತದಲ್ಲಿ ಸುಖ ವಾಗಿ ಸೇರುವಂತಾಯಿತು'' ಎಂದ. ಆಗ ಪ್ರೇಕ್ಷಕರಲ್ಲೊಬ್ಬ ""ಇಲ್ಲಪ್ಪೊ! ಇಂದು ನಿಮ್ಮೆದುರು ಜನ ಇದ್ದಾರೆ. ನಾಳೆ ಮಾತ್ರ ನಿಮಗೆ ಏಕಾಂತ ಸಿಗುವುದು ಖಂಡಿತ'' ಎಂದು ಕೂಗಿದ. ೨ ಪ್ರವಾಸಿಕರು... ತಮ್ಮ ಕಾರಿನ ಹತ್ತಿರ ನಿಂತುಕೊಂಡು ಘೋಟೋ ತೆಗೆ ಸಿಕೊಳ್ಳಲೆಂದು ಸಾವಿರಗಟ್ಟಲೆ ಮೈಲು ದೂರ ಪ್ರಯಾಣ ಬೆಳೆಸುವವರು. ೩ “ ನಿಮ್ಮಲ್ಲಿ ಔಡಲೆಣ್ಣೆ ಇದೆಯೆ ?'' 6( ಇದೆ.?? "ಅಗಸಿ ಎಣ್ಣೆ? “ಅದೂ ಣದೆ.? “ಮತ್ತೆ ಜಿಸ್ಕ್ರೀಟು?'' "ಇದೆ ಸ್ವಾಮಿ, ಇದೆ.? 4 ಹಾಗಾದಕೆ ಸಾಬೂನು ಹಚ್ಚಿ ಕೊಂಡು ಕೈತೊಳೆದುಕೊಳ್ಳಿ. ಆಮೇಲೆ ನನಗೆ ಒಂದಾಣೆಯ ಜಿಸ್ಕೀಟು ಕೊಡಿ.? “ನಿಪರೀತ ಬಿಸಿಲು ನೋಡಿ ಅದೂ ಅಲ್ಲೆ ಛ ಮುದುಕರೊಬ್ಬರು ಒಂದು ದಿನ ನಮ್ಮ ಡಾಕ್ಟರರೊಡನೆ ಹೀಗೆ ಪ್ರಶ್ನಿಸಿದರು -- "ಡಾಕ್ಟ್ರೇ! ನಶ್ಯ ಸೇದುವುದರಿಂದ ಮಿದು ಳಿಗೇನಾದರೂ ಹಾನಿ ತಟ್ಟುತ್ತದೆಯೇ? ತ ಡಾಕ್ಟರ್‌. ""ಇಲ್ಲವೇಇಲ್ಲ, ಸ್ವಾಮೀ! ಯಾಕಂದರೆ ನಿಂದುಳಿದ್ದವರು ಯಾರೂ ನಶ್ಯ ಸೇದುವುದಿಲ್ಲ.'' -- ಬಿ, ಸಚ್ಚಿದಾನಂದ ಹೆಗಡೆ ಪುಸ್ತಕ ನಿಮರ್ಶೆ-- ಈ ಪುಸ್ತಕವನ್ನು ನಿಧಾನವಾಗಿ ಬದಿಗೆ ಸರಿಸುವುದು ಸರಿ ಯಲ್ಲ. ಇದನ್ನು ಬಹಳ ಜೋರಾಗಿ ಎಸೆಯಬೇಕು. ಸಲಹೆ: ಭಾಷಣಕಾರರು ತಮ್ಮಕೈಗ ಳಿಂದ ಏನು ವತಾಡಬೇಕೆಂದು ತೋಚದಿ ದ್ವಲ್ಲಿ ಅವುಗಳನ್ನು ಭದ್ರವಾಗಿ ಬಾಯಿ ಮೇಲೆ ಒತ್ತಲು ಪ್ರಯತ್ನಿಸಬೇಕು. -ಶ್ರೀ | ಬೇರೆ ಕಳೆದೋಯ್ತಾು.? ಅವರ ಗಂಡ ಸಾಯದಿದ್ದರೆ ಈ ಆಸ್ಪತ್ರೆ ಹುಟ್ಟುತ್ತಿದ್ದಿಲ್ಲ ಓನಪಹ್‌ದುರ ಂತಡಿಂಜ ಹುಟ್ಟಿದ ಆಸ್ಪತ್ರಿ ಪೂರ್ಣಿಮಾ ಪಕ್ವಾಸಾ ದ್ರು ಕರಿಮೋರೆಯವಳು ಮನೆಯಲ್ಲಿ ಕಾಲಿಟ್ಟ ನಂತರ ಸಣ್ಣ ಅಸ್ವಸ್ಥ ದಲ್ಲಿ ಗಂಗಾಬಾಯಿ ಸತ್ತಿ ಕ್ಷಣದಿಂದ ಒಬ್ಬರಿಗೂ ಶಾಂತಿಯೆಂಬುದು ದಳು. ಆಮೇಲೆ ಹದಿ ದಿನಾಲ್ಕು ವರ್ಷದ ದೇವಿಕೆ ಇಲ್ಲವೇ ಇಲ್ಲ.” ಶ್ರೀಮಂತವೂ ಸುಸಂಸ ಸತವೂ ಆದ ಶ್ವಶುರ “ತ್ತು. ಸ್ವಲ್ಪ ಮೆಲಗೆ ಮಾತಾಡು. ಅವಳಿಗೆ ಸ ಶಹವನ್ನು ಪ್ರವೇ ಸಿದ. ಳು ಕೇಳಿಸೀತು.? ಚ ಸ ಅವಳ ಗಂಡ ರಮಾಶಾಂತ ” “ ಫೇಳಿಸಿದಕೆ. ಕೇಳಿಸಿತು. *ೇಳಲೆಂದೇ ಹೊರಗಿನಿಂದ ಮನೆಗೆ ಬಂದಾಗ ಅವನ. ಮೆ ಯಲ್ಲಿ... ಸೆ ಮಾತಾಡುತ್ತಿದ್ದೇನೆ. ಇವಳು ಬಂದಂದಿನಿಂದ ಜ್ವರ ಕುದಿಯುತ್ತಿತ್ತು. ಡಾಕ್ಟರರು, ವೈದ್ಯರು: ನನ್ನ ಮಕ್ಕಳು ಬೇನೆ ಬೀಳಹತ್ತಿದ್ದಾರೆ. ಇವಳ ಬಕ ಉತ ತಮೋತ್ರ ಮ್ಮ್ಫ ಔಷಧ, ಸ | ಕಾಲುಗುಣವೆಂಥದೋ ! ಅತ್ತೆಯ ಮನೆಯಲ್ಲಿ ಕನ್‌ ಭಸ್ಮ ಎಲ್ಲವನ್ನು ಕೊಟ್ಟಿ ರೂ ಪ್ರಯೋ ಕ “ಗಂಡನನ್ನು ತಿಂದು ತಗಿ ಈಗ ತವರು ಮನೆಯ ಜನವಾಗಲಿಲ್ಲ. ಹದಿನಾರು ನರ್ಷದ” ದೇವಿ. ಮೇಲೆ ಸೇಡು ತ್ರೀ ರಿಸಿಕೊಳ್ಳ ಲು ಬಂದಿದ್ದಾಳೆ.” . ಕೆಯ ಮೇಲೆ: ಆಕಾಶವೇ ಕುಸಿಯಿತು ಕಲ್ಲಿನ “ಏನೇ, ಹೀಗೆ ಹುಚ್ಚು ಚ್ಚು ಮಾತನಾಡಲು ಮೂರ್ತಿಯಂತೆ ಅಚೇತನಳಾದ ದೇವಿಕೆ ಶೂನ್ಯ ನಿನಗೇನಾಗಿದೆ ಇಂದು? ಸ ದ ೈಷ್ಟಿಯಿಂದ ಎಲ್ಲವನ್ನೂ ನೋಡುತ್ತ ಲಿದ್ದ ಜ್ನ “ನನಗೇನೂ ಆಗಿಲ್ಲ. ಆದದ್ದು ನಿಮಗೆಯೇ. ಅವಳ ವಿಶ ವೇ ಉದ್ಭ್ವ ಸ್ಮವಾಗಿತ್ತು. ನಾನು ಹೇಳುವ ಸತ್ಯ ನಿಮಗೆ ಕೆಟ್ಟದ್ದಾಗಿ ಭಾವ ಗ ಳ್ಳ ಜಿ ಸತ್ತ ಬಳಿತ ಹರಿನಾಥ ಕಾಣಿಸತೊಡಗಿದೆ.” ತನ್ನ ವಿಧವೆ ತಂಗಿಯನ್ನು ತನ್ನ ಮನೆಗೆ ಕರೆ ಹೀಗೆ ದೇವಿಕೆಯ ಬಗ್ಗೆ ಇನ್ನೂ ಏನೇನು ತಂದ ತಿರುಗಿ ಅವಳನ್ನು ಅತ್ರ ಯ ಮನೆಗೆ ಮಾತು ನಡೆದಿದ್ದ ವೊ ಯಾರು ಬಲ್ಲರು. ಕ ಎಂದೂ ಕಳಿಸ ಸುವುದಿಲ್ಲ ಎಂದಾತ ದ್ಳ ಢ ನಿರ್ಧಾರ ಒಳ್ಳೆಯ ಮನೆತನದ ಒಳ್ಳೆಯ ಹುಡುಗನಿಗೆ ಮಾಡಿದ್ದ. ದೇವಿಕೆಗೆ ಒಂ ಸ ತೊಂದಕೆ ದೇವಿಕೆಯನ್ನು ಕೊಟ್ಟು ೫6 ನಿಶ್ಚಯಿಸಿದ ಯಾಗಬಾರದು ಎಂದು ತನ್ನ ಹೆಂಡತಿ ಸುಭ “ನವನೀತ ದಿಂದ ' ವ 4 ೬೦ ದ್ರೆಗೆ ಅಪ್ಪಣೆ ಮಾಡಿದ. ಅದಕ” ದೇವಿಕೆ ತವರ್ಮನೆಗೆ: ಬಂದ *ೆಲ ದಿನಗಳಲ್ಲಿಯೆ ಸುಭದ್ರೆಯ ಮಕ್ಕಳು ಬೇನೆ ಬೀಳತೊಡಗಿದರು. ಇದು ದೇವಿಕೆಯ ಕಾಲ ಗುಣವೆಂದೇ ಅವಳು ತಿಳಿದಳು. ಅವಳ ಹೃದಯ ದಲ್ಲಿ ಅಶುಭದ ಅಂಜಿಕೆ ಹುಟ್ಟಿ ತು. ತನ್ನ ಸಂಕಟ ಸಂತಾಪಗಳನ್ನು ಪ್ರಕಟ ಪಡಿಸುವುದ ಕ್ಯಾಗಿ ಅವಳು ದೇವಿಕೆಯ ದುಕ ತನ್ನ ಮಕ್ಕ ಛನ್ನು ಹೊಡೆಯುತ್ತಿದ್ದಳು. ದೇವಿಕೆಗೆ ಇದ್ದೆ ತಿಳಿಯುತ್ತಿರಲಿಲ್ಲವೆಂ ದಲ್ಲ; ಆದರೆ ಅವಳು ನಿಸ್ಸ- ಹಾಯಳಾಗಿದ್ದಳು. ಮತ್ತು ಇಂದು ಮುಂಜಾನೆಯ ಜಗಳದಲ್ಲಿ “ಈ ಕರಿ ಮೋರೆಯವಳು ಗಂಡನನ್ನು ನುಂಗಿದ್ದು ಮಾತ್ರವಲ್ಲದೆ ತವರು ಮನೆಯವರನ್ನೂ ತಿನ್ನಲು ಬಂದಿದ್ದಾಳೆ ಎಂಬ ಮಾತುಗಳನ್ನು ಕೇಳಿದಾಗ ; ದೇವಿಕೆ ಥರಥರ ಕಂಪಿಸಿದಳು. ಅವಳು ಹಾಸಿ ಗೆಯ ಮೇಲೆ ಬಿದ್ದುಕೊಂಡು ಬಿಕ್ಕಿ ಬಿಕ್ಕಿ ಅಳ ತೊಡಗಿದಳು... ಯಾವಾಗ ಅವಳಿಗೆ ಎಚ್ಚರ ತಬ್ಬಿತೋ ಅವಳಿಗೇ ತಿಳಿಯಲಿಲ್ಲ. ಕೆಲ ಹೊತ್ತಿನ ಮೇಲೆ. ಯಾರೋ ಪ್ರೇಮ ದಿಂದ ತನ್ನ ಹಣೆಯ ಮೇಲೆ ಕೈಯಾಡಿಸುತ್ತಿ ರು `ವುದು ಅವಳಿಗೆ ಸಸಿಗೆ ಕಣ್ಣು ತೆಕೆದು ನೋಡಿದರೆ ಅವಳ ಪ್ರೀತಿಯ ಅಣ್ಣ ಹರಿನಾಥ. ಆತ ದೇವಿಕೆಯನ್ನು ಸಂತಯಿಸಿ ಅವಳಿಗೆ 'ದಾಯಿಯ ' ಶಿಶ್ಚಣ ಕೊಡಿಸಲು ನೆರೆಯೂರಿಗೆ ಕಳಿಸುವ ನಿರ್ಧಾರ ಮಾಡಿದ. ದಾಯಿಯ ಶಿಕ್ಷಣ ಪಡೆಯುತ್ತಿರುವಾಗ ದೇವಿ ಕೆಗೆ ರೋಗಿ ಸ್ತ್ರೀಯರ ಮತ್ತು ಮಕ್ಕಳ ಸೇವೆ ಯಲ್ಲಿ ಆನಂದವೆನಿಸತೊಡಗಿತು. ಪರೀಕ್ಷೆಯಲ್ಲಿ ಮೇಲ್ತರಗತಿಯಲ್ಲಿ ಪಾಸಾದ ಮೇಲೆ ಸೂಲಗಿತ್ತಿ ಶಿಕ್ಷಣ ಪಡೆಯುವ ಇಚ್ಛೆ ಅವಳಲ್ಲಿ ಮೂಡಿತು. ಅಣ್ಣ ಹೂಂ ಎಂದ. ಸೂಲಗಿತ್ತಿ ಪರೀಕ್ಷೆಗೆ ಮೂರು ತಿಂಗಳುಗಳಿ ದ್ಹಾಗ ಅವಳು ದೊಡ್ಡ ಆಸ್ಪತ್ರಿಗೆ. ಪ್ರಾಕ್ಟಿಸ್‌ ಕಸ್ತೂರಿ, ಎಪ್ರಿಲ್‌ ೧೯೬೧ ಗಾಗಿ ಹೋಗಿದ್ದಳು. ಡಾ. ಮಿಸ್‌ ಹೆಲೆನ್‌ ಎಂಬ ಆಂಗ್ಲ ಮಹಿಳೆ ಆ ಆಸ್ಪತ್ರಿಯ ಪ್ರಮುಖ ಳಾಗಿದ್ದಳು. ಈ ಆಸ್ಪತ್ರಿಯಲ್ಲಿ ಯುರೋಪಿ- ಯನ್‌ ಮತ್ತು ಭಾರತೀಯ ಮಹಿಳೆಯರಿಗಾಗಿ ಬೇಕೆ ಬೇರೆ ವಾರ್ಡುಗಳಿದ್ದವು. ವರ್ಣಭೇದ ಅಲ್ಲಿ ತಾನೇ ತಾನಾಗಿ ವಿಜೃಂಭಿಸುತ್ತಿತ್ತು. ಒಮ್ಮೆ ಒಬ್ಬ ಹರಿಜನ ಹೆಂಗಸು ಅಲ್ಲಿ ಹಡೆದ ನಂತರ ಬೇನೆ ಬಿದ್ದಳು. ಪಾಯಚಶಾನೆಗೆ ಹೋಗುವಷ್ಟು ಶಕ್ತಿ ಕೂಡ ಅವಳಿಗಿರಲಿಲ್ಲ. ಆಗ ಯುರೋಪಿನ್‌ ವಾರ್ಡಿನಿಂದ ಕಮೋಡ್‌ ಸಾಸ್‌. ಸ ತಂದು ದೇವಿಕೆ ಅವಳ ತೊಂದರೆಯನ್ನು ನಿವಾರಿ , ಸಿದಳು.. ಈ ಸಂಗತಿ ಡಾ. ಮಿಸ್‌ ಹೆಲೆನ್‌ಳ ವಿಗೆ ಬಿದ್ದಾಗ ಅವಳು ತ3ಿಡಿಕಿಡಿಯಾಗಿ ದೇವಿ ಕೆಯನ್ನು ಕರೆಸಿ, " ಕಮೋಡಿನ ಉಪಯೋಗ ವನ್ನು ಒಬ್ಬ ಕರಿ ಹೆಂಗಸಿಗಾಗಿ ಮಾಡಿದೆಯ- ಲ್ಲವೆ? ಈ ತಬ್ಬಿಗಾಗಿ ಇಂದಿನಿಂದ ನಿನ್ನನ್ನು ಆಸ್ಪತ್ರಿಯಿಂದ ಹೊರಗೆ ಹಾಕಿದ್ದೇನೆ. ಇನ್ನೊಂದು ವರ್ಷದ ವರೆಗೆ ನೀನು ಪರೀಕ್ಷೆಗೆ ಕುರಿತುತೊಳ್ಳ ಲಾಕೆ” ಎಂದು ಗರ್ಜಸಿದಳು. ದೇವಿಕೆ ಸ ಸಮಾಚಾರವನ್ನು ತನ್ನ ಅಣ್ಣನಿಗೆ ತಿಳಿಸಿದಳು. ತಂಗಿಯ ಸ್ವಾಭಿಮಾನಕ್ಕಾಗಿ ಆತ ಸಂತೋಷಪ ಟ್ಟು ಕೊಂಡ. ಮರುವರುಷ "ದೇ ವಿಕೆ ಪರೀಕ್ಷೆಯಲ್ಲಿ ಲ್ಲಿ ಮೇಲ್ತ- ರಗತಿಯಲ್ಲಿ ಪಾಸಾದಳು. ಹರಿನಾಥ ತನ್ನೋರ್ವ ಮಿತ್ರನ ಮನೆಯಲ್ಲಿ ನಾಲ್ಕು ಮಂಚಗಳ ವ್ಯ ವಸ್ತೆ ಮಾಡಿ ಚಿಕ್ಕದೊಂದು ಪ್ರಸೂತಿಗೃಹವನ್ನು ತೆರೆದೆ. [1 ು ದಿನಗಳಲ್ಲಿಯೆ ದೇವಿಕೆಯ ನಿ8ಸ್ವಾರ್ಥ ಸೇವಾವೃತ್ತಿಯ ಕೀರ್ತಿ ನಾಲ್ಕೂ ಕಡೆ ಹಬ್ಬಿತು. ಅವಳ ನಿಷ್ಠೆ ಕಾರ್ಯತತ್ಪರತೆ ಗಳನ್ನು ಕಂಡು ಅತ್ಯಂತ ಪ್ರಭಾವಿತನಾದ ಹರಿ ನಾಥನ ಮಿತ್ರ ಸ ತನ್ನ ಇಡೀ ಮನೆಯನ್ನೆ ಬಿಟಿ ಬ್ಬತೊಟ್ಟು ತಾನು ಬೇರೆ ಮನೆ ಯಲ್ಲಿ ಕತುಡಗಳ 'ಅಲ್ಲದೆ ಸ ಪ್ರಾಪ್ತಿ ಯಲ್ಲ ಕೆಲವೊಂದು ಭಾಗವನ್ನು “ತಿಗೃಹ . ಶೆ 8 | ಕ ಕೆ ಕ ಕ ಹ ೫ಧ್ಬಕಗೆ: ೪ ತ್ಯಾಗಿ ಸದಾ ಕೊಡುವುದಾಗಿ ವಚನವಿತ್ತ. ಕೆಲಸ ಬೆಳೆಯಿತು; ಈ ಚಿಕ್ಕ ಪ್ರಸೂತಿ ಗೃಹ ಇಪ್ಪತ್ತೈದು ಮಂಚಗಳ ದೊಡ್ಡ ಸಂಸ್ಥೆಯಾ- ಯಿತು. ದೇವಿಕೆಯ ಕಾರ್ಯದಿಂದ ಪ್ರಭಾವಿತ ಳಾದ ಅವಳ ಅತ್ತಿಗೆ ಸುಭದ್ರೆ "ಕರಿಮೋಕರೆ ನಾದಿ ನಿಯ ಕಾರ್ಯಕ್ಕೆ ೨,೦೦೦ ರೂಪಾಯಿಗಳ ದೇಣಿಗೆ ಯನ್ನಿತ್ತಳು. ಮೊದಮೊದಲಿಗೆ ಈ ಪ್ರ ಸೂತಿಗೃ ಹದಲ್ಲಿ ಆಧುನಿಕ ಸೌಕರ್ಯಗಳಿರಲಿಲ್ಲ. ಮುಂದೆ ನಾಗರಿ- ತರ ಸಹಕಾರದಿಂದ ನಾಗಪುರ ಸಿವ್ಹಿಲ್‌ ಲೈನ್ಸ್‌ ನಲ್ಲಿ ಆಪರೇಶನ್‌ ಥಿಯೇಟರ್‌ ಮತ್ತು ಎಕ್ಸರೇ ಗಳಿಂದ ಸುಸಜ್ಜಿತವಾದ ದೊಡ್ಡದೊಂದು ಹೆರಿಗೆ ಆಸ್ಪತ್ರೆಯನ್ನು ದೇವಿಕೆ ಪ್ರಾರಂಭಿಸಿ ದಳು. ಅದನ್ನು ನಡೆಸುವ ಹೊಣೆಯನ್ನು ತಾನೇ ಹೊತ್ತಳು. ಜೊತೆಗೆ ಸುತ್ತಮುತ್ತಲಿನ ಹಳ್ಳಿ ಗಳಲ್ಲಿ ಅಡ್ಡಾಡಿ ಅಲ್ಲಿಯ ಹೆಂಗಳೆಯರಿಗೆ ಉಪ ಚಾರ ಮಾಡುವುದು ದೇವಿಕೆಯ ವೈಶಿಷ್ಟ್ಯವಾ- ಯಿತು. ಹಳ್ಳಿಯ ಜನಗಳೆಲ್ಲ ಅವಳನ್ನು “ದೇವಿ ಮಾಯಿ” ಎಂದು ಸಂಬೋಧಿಸುತ್ತಾರೆ. ನ ಆಸ್ಪತ್ರೆಯ ಕೀರ್ತಿ ಡಾ. ಮಿಸ್‌ ಹೆಲೆ- ನ್‌ಳ ಕಿವಿಗೂ ಬಿದ್ದಿತು. ಈಗವಳು ನಿವೃತ್ತ ಳಾಗಿದ್ದಳು. ಅವಳು ಒಂದು ದಿನ ತನ್ನೊಬ್ಬ ಸ್ನೇಹಿತಕೊಡನೆ.. ಈ ಆಸ್ಪತ್ರೆ. ನೋಡಲು ಬಂದಳು. ಅವಳು ಪ್ರಸೂತಿಗೃಹೆದ ಎಲ್ಲ ವಾರ್ಡು ಗಳನ್ನು ನೋಡಿದಳು. ಎಲ್ಲವುಗಳಲ್ಲಿಯೂ- ಜನರಲ್‌ ಇರಲಿ, ಸ್ಪೆಶಲ್‌ ಇರಲಿ - ಆಧುನಿಕ ಸೌಕರ್ಯಗಳು ಇದ್ದವು. "ದೇವಿಮಾಯಿ' ಯನ್ನು ನೋಡಲು ಅವಳು ಆಫೀಸಿಗೆ ಹೋದಳು. ಒಬ್ಬ ರೋಗಿಯನ್ನು ನೋಡಲು ಹೋಗಿದ್ದ “ದೇವಿಮಾಯಿ"” ಬಂದೊಡನೆಯೆ ಡಾ. ಮಿಸ್‌ ಹೆಲೆನ್ಸಳಿಗೆ ನಮಸ್ಕಾರ ಮಾಡಿದಳು. ವಿವಾಹ ದುರಂತದಿಂದ ಹುಟ್ಟದ ಆಸ್ಪತ್ರೆ ೬೧ ಒಂದೆರಡು ನಿಮಿಷ ದಿಟ್ಟಿಸಿ ನೋಡಿ “ಯಾರು, ದೇವಿಕಾ!” ಎಂದಳು. “ಹೌದು. ನಾನು ದೇವಿಕೆ. ನಿಮ್ಮ ದೆರ್ದೈವಿ ಶಿಷ್ಯೆ. ಇವೆಲ್ಲ ನಿಮ್ಮ ಕೃಪೆ ಮತ್ತು ಆಶೀರ್ವಾ ದದ ಫಲ. ನಿಮ್ಮ ದೇವಿಕೆಗೆ ಇಂದು ಒಂದಿಷ್ಟು ಜನಸೇವೆ ಮಾಡುವ ಸಾಮರ್ಥ್ಯ ಬಂದಿರುವುದು ನಿಮ್ಮ ಆಶೀರ್ವಾದದಿಂದಲೇ.” ಡಾ. ಹೆಲೆನ್‌ ಮೂತಕಳಾದಳು.. ಆಮೇಲೆ `ಕಂಪಿತ ಸ್ವರದಲ್ಲಿ “ ಶಹಬಾಸ್‌! ನೀನು ನಿಜ ವಾಗಿಯೂ ಭಾರತ ಮಾತೆಯ ಸುಪುತ್ರಿ. ನೀನು ನನ್ನ ಕಣ್ಣಿಗೆ ಅಂಜನ ಹಾಕಿದಿ. ನೀನು ನನ್ನನ್ನು ಕ್ಷಮಿಸಬೇಕು. ನಿನ್ನಂಥ ಕರ್ತವ್ಯನಿಷ್ಠ, ತೇಜಸ್ವಿ ಶಿಷ್ಕಳ ಮೇಲೆ ನಾನು ಅನ್ಕಾಯವೆಸಗಿದೆನಲ್ಲ ಎಂದು ನನಗೀಗ ತುಂಬ ದುಃಖವಾಗುತ್ತಿದೆ. ಅದಕ್ಕಾಗಿ ನಾನು ಯಾವ ಪ್ರಾಯಶ್ಚಿತ್ತವನ್ನು ಭೋಗಿಸಬೇಕು ಹೇಳು” ಎಂದಳು. “ಛೆ! ಛಃ ಎಂಥ ಮಾತಾಡುತ್ತಿರುವಿರಿ ಅಂದಿನ ಆ ಪ್ರಸಂಗ ಘಜಿಸದಿದ್ದರೆ ನನ್ನ ಅಂತ: ರಂಗದಲ್ಲಿ ಬಡವರ ಸೇವೆ ಮಾಡಬೇಕೆಂಬ ಭಾವನೆ ಹೇಗೆ ಹುಟ್ಟುತ್ತಿತ್ತು? '' ಡಾ. ಹೆಲೆನ್ನಳನ್ನು ಬೀಳ್ಕೊಟ್ಟಿನಂತರ ದೇವಿ ಕೆಗೆ ವಿದೇಶೀ ಮಹಿಳೆಯೊಬ್ಬಳ ಹೈದಯ ಪರಿ ವರ್ತನೆಯಾದದ್ದು ಸಮಾಧಾನವನ್ನಿತ್ತಿತು. ಮರುದಿನ ಒಬ್ಬ ಆಳು :ಒಂದು ದೊಡ್ಡ ಲಕೋಟಿಯನ್ನು ತಂದು ದೇವಿಕೆಯ ಕೈಗಿತ್ತ. ಅದರಲ್ಲಿದ್ದ ಕಾಗದಗಳನ್ನೊೋದಿದಾಗ ಡಾ. ಹೆಲೆನ್‌ ತನ್ನ ಸರ್ವ ಸಂಪತ್ತನ್ನೂ ದೈವಿಕೆಯ ಹೆಸರಿಗೆ ಮಾಡಿರುವುದು ತಿಳಿಯಿತು. ಡಾ. ಹೆಲೆನ್‌ಳಿಗಾದ ನೈಜ ಪಶ್ಚಾತ್ತಾಪ, ಅವಳ ಭಾವನಾಪ್ರಧಾನ ಹೃದಯ ಮತ್ತು . ಉಚ್ಚ ವಿಚಾರಗಳನ್ನು ಕಂಡು ದೇವಿಕೆಯ' ಕಣ್ಣುಗಳಲ್ಲಿ ಆನಂದಾಶ್ರು ಗಳು ಬಂದವು. “ನಿಮ್ಮನ್ನು ಎಲ್ಲಿಯೊ ನೋಡಿದಂತಿದೆಯಲ್ಲ” ಈ “ದೇವಿಮಾಯಿ''' ಯೆಂದರೆ. ಕಮಲಾ ಡಾ. ಮಿಸ್‌ ಹೆಲೆನ್‌ ಹೇಳಿದಳು. ಆ ಮೇಲೆ ಬಾಯಿ ಹೊಸಪೇಟಿ. ತ “ಇಲಲಿ ೨. ಪಾದರಸದಿಂದ ಬಂದಾರೆ ಮಾಡಿದೆನೆಂದು ಸಾರಿದ ಮಹಾಪುರುಷನ ಅಂತ್ಯ ಹೀಗಾಯಿತು! ಅತ್ರ ತ್ಯ ಮಾಡಿದರ! ಕೆ. ಎಸ್‌. ರಾವ್‌ ಜ್ಜ ಒಂದು ಅಮಾಲ್ಯ ವಸ್ತು ಎಂದಾದಂದಿ ತಿಂದ ಜನ ಅದನ್ನು ಕೃತ್ರಿಮ ರೀತಿಯಿಂದ ತಯಾರಿಸುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ತಾಮ್ರ, ಕಬ್ಬಿಣ ಮೊದಲಾದ ಕೀಳು ಲೋಹಗಳನ್ನು ಓಟು [| ಪರಿವ- ರ್ತಿಸಿ ಕೊಡುವೆನೆಂದು ಹೇಳಿ ಜನರನ್ನು ಮೋಸ ಗೊಳಿಸಿ ಹಣ ಎತ್ತಿ ಹಾಕಿದವರ ಎಷ್ಟೋ ಸತ್ಯ ಕಥೆಗಳನ್ನು ಸಾಮಾನ್ಯವಾಗಿ ಎಲ್ಲರೂ ಆಲ ತ್ತಾರೆ. ಪರುಷಮಣಿಯ ಸ್ಪರ್ಶದಿಂದ ಯಾವ ವಸ್ತುವಾದರೂ ಚಿನ್ನವಾಗುತ್ತದೆಂ್ಬಬ ದಂತ ಕಥೆಯೂ ಇದೆ. ಚಿನ್ನದ ಹುಚ್ಸು, ಅದನ್ನು ಕತ್ರಿ ಮವಾಗಿ ತಯಾರಿಸುವ ಪ್ರಯತ್ನ ಜಗತ್ತಿನ ೩೨ ಎಲ್ಲದೇ ಶಗಳಲ್ಲಿಯೂ ಇದೆ. ಚಿನ್ನದ ತ ದಿಂದ ಸಾಮಾನ ಬರು ಮೋಸ ಹೋಗುವುದೇನೂ ಆಶ್ಚರ್ಯವಲ್ಲ. 1 ವಿಜ್ಞಾನಿಗಳು ಕೂಡ ಬೆಪ್ಪು ತಕ್ಕಡಿಗಳಾದಕೆ ಆಗ ನಿಜವಾಗಿಯೂ ಆಶ್ಚರ್ಯಪಡಬೇಕಾದ್ದೇ. ಹಾಗೆ ಆದ ಸಂದರ್ಭ ಗಳೂ ಇವೆ. ಇಂಗ್ಲೆಂಡಿನ ರಾಯಲ್‌ ಸೊಸೈಟಿ ಎಂಬ ವಿಜ್ಞಾನ ಸಂಸ್ಥೆ ಜಗತ್ತಿನಲ್ಲಿಯೇ ಪ ಪ್ರಸಿದ್ಧವಾ- ದದ್ಮು.. ಈ ಸಂಸ್ಥೆಯ ಸದಸ ತ್ವ ದೊರಕಿದರೆ ಅದೊಂದು ಮಹಾಭಾಗ್ಯ ಚಿ ಡಾ” ತನಿಗಳು ತಿಳಿಯುತ್ತಾರೆ. ಚಿನ್ನ ಸೇ “ನಾನ ವನ್ನು ಕಂಡು ಇ ಹೇಳಿ ಈ ಸಂಸ್ಥೆ ಯನ್ನು ಭ್ರಮೆಗೀಡುಮಾಡಿದ ಮಹಾನುಭಾವ ನೊಬ್ಬ ಹದಿನೆಂಟನೆಯ ಶತಮಾನದಲ್ಲಿ ಆಗಿ ಹೋದ. ಆದರೆ ಆತನಿಂದ ತನ್ನ ಮೋಸವನ್ನು ದಕ್ಕಿ ಸಿಕೊಳ್ಳು ವುದಾಗಲಿಲ್ಲ. ಪ್ರಸಂಗ ಕುತ್ತಿ ಗೆಗೆ ಬ ಹ ವಿಷ ಕುಡಿದು "ಅತ್ಮಹತ್ಯೆ ಮಾಡಿ ಕೊಂಡ. ೧೭೮೨ ರೆ ಬೇಸಿಗೆಯಲ್ಲಿ ಒಂದು ಚಿಕ್ಕ ಪುಸ್ತಿಕೆ ಇಂಗ್ಲ ಂಡಿನಲ್ಲಿ ಪ್ರಕಟವಾಯಿತು. “ಜೇಮ್ಸ್‌ ಪ್ರ್ಯಾಸ್‌, ಎಂ. ಡಿ., ಎಫ್‌. ಆರ್‌. ಎಸ್‌., ಇವರ ಗಿಲ್‌ -ಪೋರ್ಡ್‌ನಲ್ಲಿರುವ ಪ್ರಯೋಗಶಾಲೆಯಲ್ಲಿ ೧೭೪೨, ಮೇ ತಿಂಗಳಲ್ಲಿ ಬೆಳ್ಳಿ ಮತ್ತು ಬಂಗಾರಗಳ ಮೇಲೆ ದ ಕೆಲವು ಪ ಪ್ರಯೋಗಗಳ ವರದಿ” ಎಂದು ಈ ಸ ಹೆಸ ತ್ತು. ಪಾದರಸವನ್ನು ಬೆಳ್ಳಿ ಮತ್ತು ಚಿನ್ನಗಳಾಗಿ. ಪರಿವರ್ತಿಸಲಾಯಿತು ಎಂದು ಇದರಲ್ಲಿ ಹೇಳಿದ್ದಿತು. ಕೀಳು ಲೋಹ ಗಳನ್ನು ಚಿನ ವನ್ನಾಗಿ ಮಾಡಬಹುದು ಎಂದು ಹೇಳುತ್ತ ಬಂದಿದ್ದ ರಸತಂತ್ರ (ಲೋಹಗಳನ್ನು ಚಿನ್ನವನ್ನಾಗಿ ಮಾಡುವ ವಿದೈ) ಕ್ಸ ಇದೊಂದು ಪುಷ್ಟಿಯಾಗಿತ್ತು. ೧೭೫೨ರಲ್ಲಿ ಲಂಡನ್ನಿನಲ್ಲಿ ಹುಟ್ಟಿದ ಪ್ರ್ಯಾಸ ನ ನಿಜ ಇವು ಜೇಮ್ಸ್‌ ಒಗಿನ್‌ಬೊಟಿಮ್‌ ಎಂದಿತ್ತು. ಅವನು ಆಕ್ಸಫರ್ಡ್‌ ವಿಶ್ವವಿದ್ಯಾ ಲಯದ ಮೆಗ್‌ಡೆಲನ್‌ ಹಾಲಿನಲ್ಲಿ ಶಿಕ್ಷಣಪಡೆದು ಕಾಮನಬಿಕ್ಳಿನ ನಾಲ್ಕು ಬಣ್ಣಗಳಲ್ಲಿ ನನ್ನ ಲಕ್ಸ್‌ -ಹುದು, ಬಿಳಿಬಣ್ಣದಲ್ಲಿ ಕೂಡ ಇಜಿ' ಎಂದು ಅನ್ನುತ್ತಾಳೆ ಉ೦. ಎನ್‌.-ರಾಜಂ ಹಿಂದುಸ್ಥಾನ್‌ ಲೀವರ್‌ ಅವರ ತಯಾರಿಕೆ " ಕಸ್ತೂರಿ, ಎಪ್ರಿಲ್‌ ೧೯೬೧ ೧೭೭ ಗು ಫ್ರ ಪ ಪ ೧೭೭೭ ರಲ್ಹಿ ಎಂ” ಎ. ಪದವಿ ಪಡೆದ. ಯನ್ನು ಕೊಂಡು ಅಲ್ಲಿ ಪ್ರ್ಯಾಸ್‌ ಒಂದು ಸುಸೆ ನಾಲ್ಕು ವರ್ಷಗಳ ನಂತರ ಈತನ ಚಿಕ್ಕಪ್ಪ ಜೇಮ್ಸ್‌ ಪ್ರ್ಯಾಸನು ಜೇಮ್ಸ್‌ ಹಿಗಿ೯ಬೊಟ ಮನು ಪ್ರಾಸ್‌ ಎಂಬ ಅಡ್ಡ ಹೆಸರನ್ನು ಧರಿಸ ಬೇಕೆಂಬ ಕರಾರು ಹಾಕಿ ಅವನಿಗೆ ೧೦,೦೦೦ ಪೌಂಡುಗಳ ಬಂಡವಳವನ್ನೂ ವರ್ಷಕ್ಕೆ ೧೩೦ ಪೌಂಡು ಆದಾಯ ಬರುವ ಆಸ್ತಿಯನ್ನೂ ಕೊಟ್ಟ. ಜೇಮ್ಸ್‌ ಹಿಗಿನ್‌ಬೊಟಮ್‌ ಜೇಮ್ಸ್‌ ಪ್ರ್ಯಾಸ್‌ನಾದ. ಅದೇ ಕಾಲಕ್ಕೆ ಅಂದರೆ ೧೭೮೧ ರಲ್ಲಿ ರಾಯಲ್‌ ಸೊಸೈಟಿಯ ಸದಸ್ಯ ಸ್ಥಾನಕ್ಕೆ ಇವನ ಹೆಸರು ಸೂಚಿಸಲ್ಪಟ್ಟಿತು. ಆತ ಅದೇ ವರ್ಷ ಮೇ ೧೦ ರಂದು ಸದಸ್ಯನಾಗಿ ಆರಿಸಲ್ಪ ಟ್ವಿದ್ದ್ಧೇ( ಅವನ ಜೀವನದಲ್ಲಿಯ ಪ್ರಥಮ ವಿಶೇಷ ವೆನ್ನಬಹುದು. ನಿಸರ್ಗತತ್ತ್ವ (181೬೩! 2111050011) ಮತ್ತು ವಿಶೇಷತಃ ರಸಾಯನ ಶಾಸ್ತ್ರದಲ್ಲಿ ಈತ ಪಾರಂಗತ ಎಂದು ಹೇಳ ಲಾಯಿತು. ಆದರೆ ಆಶ್ಚರ್ಯವೆಂದರೆ ಪ್ರ್ಯಾಸ್‌ ಇದುವರೆಗೂ ಒಂದೇ ಒಂದು ಲೇಖವನ್ನಾದರೂ ಪ್ರಕಟಿಸಿರ ಲಿಲ್ಲ. ಪಾದರಸವನ್ನು ಬಂಗಾರವನ್ನಾಗಿ ಮಾಡ ಬಹುದೆಂದು ಆತ ಬರೆದ ಲೇಖಗಳನ್ನು ಬಿಟ್ಟಿರೆ ಮುಂದೆ. ಕೂಡ ಆತ ಎಂದೂ ರಸಾಯನ ಶಾಸ್ತ್ರದ ಮೇಲೆ ಏನನ್ನೂ ಬರೆಯಲಿಲ್ಲ. ಅವನ ಸದಸ್ಯತ್ವವನ್ನು ಅನುಮೋದಿಸಿದ ಹನ್ನೊಂದು ಜನರಲ್ಲಿ ರಾಯಲ ಸೊಸೈಟಿಯ ಅಧ್ಯಕ್ಷರ ನಿಕಟ ಸ್ನೇಹಿತ ಡಾನ್‌ ಸೊಲಾಂಡರ್‌ ಮತ್ತು ರಿಚಾರ್ಡ್‌ *ರವಾನ್‌ ಅವರೂ ಇದ್ದರು. ಡಾನ್‌ ಸೊಲಾಂಡರನ ಬೆಂಬಲವು ಪ್ರ್ಯಾಸ್‌ನಿಗೆ ಸದಸ್ಯತ್ವ ದೊರಕಿಸಿಕೊಡಲು ತುಂಬ ಸಹಾಯ ಕವಾಗಿರಬೇಕು. *ರವಾನ್‌ ಒಬ್ಬ ಪ್ರಸಿದ್ಧ ರಸಾಯನ ಶಾಸ್ತ್ರಜ್ಞನೂ ಖನಿಜ ಶಾಸ್ತ್ರಿಯೂ ಆಗಿದ್ದ. ಚಿಕ್ಕಪ್ಪನಿಂದ ದೊರೆತ ಬಂಡವಳದಿಂದ ಗಿಲ್‌ಫೋರ್ಡಿನ ಬಳಿ ಸ್ಟೋಕ್‌ ಎಂಬಲ್ಲಿ ಆಸ್ತಿ 4 ರಸಾಯನ ಶಾಸ್ತ್ರದ ಬಗ್ಗೆ ಜತ ಪ್ರಯೋಗ ಶಾಲೆಯನ್ನು ಕಟ್ಟಿಕೊಂಡು ಪ್ರಯೋಗಗಳಿಗಾರಂಭಿಸಿದ. ೧೭೮೨ ರಲ್ಲಿ, ಆತ ಪಾದರಸವನ್ನು ಚಿನ್ನ ಮತ್ತು ಬೆಳ್ಳಿಯನ್ನಾಗಿ ಮಾರ್ಪಡಿಸಬಲ್ಲ ಎರಡು ಬಗೆಯ ಪುಡಿಗಳನ್ನು ತಾನು ಕಂಡು ಹಿಡಿದೆ ಎಂದು ಹೇಳಿದೆ. ಒಂದು ಬಿಳಿಯ ಪುಡಿ ಅದರೆ ತೂಕದ ಐವತ್ತುಪಟ್ಟು ತೂಕದ ಪಾದರಸವನ್ನು ಬೆಳ್ಳಿಯನ್ನಾಗಿಯೂ ಇನ್ನೊಂದು ಕೆಂಪೆ ಪುಡಿ ತನ್ನ ತೂಕದ ಅರವತ್ತು ಪಟ್ಟು ತೂಕದ ಪಾದ- ರಸವನ್ನು ಚಿನ್ನವನ್ನಾಗಿಯೂ ಮಾಡುವುದೆಂದು ಆತ ಪ್ರಕಟಿಸಿದನಾದರೂ ಈ ಪುಡಿಗಳನ್ನು ತಯಾರಿಸುವ ಬಗ್ಗೆ ಯಾವ ವಿವರವನ್ನೂ ಕೊಡ ಲಿಲ್ಲ. ಅವುಗಳನ್ನು ತಯಾರಿಸುವ ವಿಧಾನ ಬಲು ಕಷ್ಟದ್ದು ಮತ್ತು ಅನಾರೋಗ್ಯಕರವಾದದ್ದು ಎಂದಿಷ್ಟೇ ಆತ ಹೇಳಿದ. ಪಾದರಸಕ್ಕೆ ಮ ಕೆಂಪೆ ಅಥವಾ ಬಿಳಿ ಪುಡಿಯನ್ನು ಲೋಹವನ್ನು ಸುಲಭದಲ್ಲಿ ಕರಗುವಂತೆ ಮಾಡುವ ದ್ರ ವದೊಂ- ದಿಗೆ ಬೆರೆಸಿ ಒಂದು ಕುಲುಮೆಯಲ್ಲಿ ಕುದಿಸಿ ಆರಿ ಸಿದ ನಂತರ ಪಾದರಸದಷ್ಟೇ ತೂಕದ ಚಿನ್ನ ಅಥವಾ ಬೆಳ್ಳಿ ತಯಾರಾಗುವುದು ಎಂದು ಪ್ರ್ಯಾಸನ ಹೇಳಿಕೆಯಿತ್ತು. ಈತ ತಾನು ಸಾಯುವುದರೊಳಗೆ ತಾನು ತಯಾರಿಸಿದ ಪುಡಿ ಯನ್ನೆಲ್ಲ ಉಪಯೋಗಿಸಿಬಿಟ್ಟಿದ್ದರಿಂದ ಅವು ಏತರಿಂದ ಮಾಡಲ್ಪಟ್ಟಿದ್ದವು ಎಂದು ಕೊನೆಗೂ ಯಾರಿಗೂ ತಿಳಿಯಲೇ ಇಲ್ಲ. ಪ್ರ್ಯಾಸ್‌ ಮೊದಲು ಈ ಪ್ರಯೋಗಗಳನ್ನು ತನ್ನ ನೆರೆಯವರ ಎದುರಿನಲ್ಲಿ ತನ್ನ ಪ್ರಯೋಗ ಶಾಲೆಯಲ್ಲಿ ಮಾಡಿ ತೋರಿಸಿದ. ಮುಂದೆ ಈ ಸುದ್ದಿ ಹಬ್ಬಿದಂತೆ ಹೊರಗಿನವರೂ ನೋಡಲು ಬಂದರು. ೧೭೮೨ರ ಮೇ ೬ರಿಂದ ೨೫ರೊಳಗೆ ಪ್ರ್ಯಾಸ್‌ ಏಳು ಸಲ ತನ್ನ ಪ್ರಯೋಗಗಳನ್ನು ಪ್ರದರ್ಶಿಸಿದ. ಸುಮಾರು ೨೦ ಜನ ಅವನ್ನು ಕತ್ತಿ ಸಿದರು. . ಲಾರ್ಡ್‌ ಪಾಮರ್‌ಸ್ಟನ್‌ (ಮುಂದೆ ಆತ ಚಿನ್ನ ಮಾಡಿದ! ೬೫ ಪ್ರಧಾನ ಮಂತ್ರಿಯೌಾಗಲಿದ್ದವನ ತಂದೆ) ಮತ್ತು ರಾಯಲ್‌ ಸೊಸೈಟಿಯ ಇಬ್ಬರು ಫೆಲೊ'ಗ- ಳಂಥ ಪ್ರಮುಖರು ಈ ಪ್ರಯೋಗಗಳನ್ನು ಕಂಡ ರಾದರೂ ಒಂದು ಪ್ರಯೋಗದ ಕಾಲಕ್ಕೂ ಒಬ್ಬನೇ ಒಬ್ಬ ರಸಾಯನಶಾಸ್ತ್ರಿ ಅಲ್ಲಿ ಇರಲಿಲ್ಲ. ಮುಂದೆ ಕೆಲವೇ ವಾರಗಳಲ್ಲಿ ಅವನು ಪ್ರಕಟಿ ಸಿದ ಪುಸ್ತಕದ ಕಾರಣದಿಂದಲೇ ಎನ್ನಬೇಕ್ಕು ಪ್ರ್ಯಾಸನ ಕೀರ್ತಿ ಬಹುದೂರ ಹಬ್ಬಿತು. ಆಕ್ಸ್‌ ಫರ್ಡಿನಲ್ಲಿ ಈ ಪುಸ್ತಕ ಪ್ರಕಟವಾಯಿತು. ಇದಕ್ಕೂ ಮುಂಚೆಯೆ ಆಕ್ಸ್‌ಫರ್ಡ್‌ ವಿಶ್ವವಿದಾ ಲಯ ಪ್ರ್ಯಾಸನಿಗೆ ಎಂ. ಡಿ. ಪದವಿಯನ್ನು ಕೊಟ್ಟು ಗೌರವಿಸಿತ್ತು. ಪ್ರಸಿದ್ಧ ವಿಶ್ವವಿದ್ಯಾಲಯ ವೊಂದು ಯಾವ ಪರಿಶೀಲನೆಯನ್ನೂ ನಡೆಸದೆ ದಯಪಾಲಿಸಿದ ಈ ಪದವಿ ಕೂಡ ಅವನಿಗೆ ರಸಾ ಯನ ಶಾಸ್ತ್ರಕ್ಕೆ ಸಂಬಂಧಪಟ್ಟ ಕೊಡಲ್ಪಟ್ಟಿದ್ದು ಅವನ ಜೀವನದ ಎರಡನೇ ಅದ್ಭುತವಾಗಿತ್ತು. ಆದರೆ ಈ ಪುಸ್ತಕದ ಬಗ್ಗೆ ವಿಜ್ಞಾನಿಗಳಿಂದ ಟೀಕೆಗಳು ಬರತೊಡಗಿದವು. ರಾಯಲ್‌ ಸೊಸೆ ಟಿಯ ಪ್ರಮುಖ ಸದಸ್ಯನೊಬ್ಬನು ಹೀಗೆ ಸುಳು ಪ್ರತಿಪಾದನೆಗಳನ್ನು ಮಾಡುತ್ತಿ ರುವುದರಿಂದ ಸಂಸ್ಥೆಯ ಹೆಸರು ಕೆಡುತ್ತಿದೆಯೆಂದು ಕೂಗೆದ್ದಿ- ತು. ನಿರ್ವಾಹವಿಲ್ಲದೆ ಸೊಸೈಟಿಯ ಅಧ್ಯಕ್ಷರಾದ ಬ್ಯಾಂಕ್ಸರು" ಸಂದೇಶವಾಹಕರ ಮೂಲಕ ಪ್ರ್ಯಾಸನಿಗೆ ಹೇಳಿ ಕಳಿಸಿ ಸೊಸೈಟಿಯ ಸಮಿತಿ ಯೆದುರು ಪಾದರಸವನ್ನು ಚಿನ್ನ-ಬೆಳ್ಳಿಯಾಗಿ ಮಾಡುವ ಪ್ರಯೋಗವನ್ನು ಮಾಡಿ ತೋರಿಸ ಬೇಕೆಂದು ಸೂಚಿಸಿದರು. ಸೊಸೈಟಿಗೆ ಉತ್ತರ ವಾಗಿ ಪ್ರ್ಯಾಸ್‌ ತಾನು ಯೋಗ್ಯರ ಎದುರಿನಲ್ಲಿ, ಆಗಲೆ. ಪ್ರದರ್ಶನ ಮಾಡಿರುವುದಾಗಿಯೂ ಪುನಃ ಅಂಥ ಪ್ರದರ್ಶನಗಳಿಂದ ಪ್ರಯೋಜನವಿ ಲೆಂದೂಳ ಪೌಂಡು ಬೆಲೆಯ ಚಿನ್ನತಯಾರಿಸಲು ೭ ಪೌಂಡು ವೆಚ್ಚ ಬರುವುದರಿಂದ ಈ ಶೋಧವಾ ಗಿಯೂ ಆಗದಂತೆಯೆ ಎಂದೂ ಬರೆದ. ಸೊಸೆಟಿಗೆ ಪೇಚಿಗಿಟ್ಟುಕೊಂಡಿತು. ಪ್ರ್ಯಾಸ್‌ ಈಗ ತನ್ನ ಪುಸ್ತಕದಿಂದ ಬಹಳ ಜನಪವ್ರಿಯನಾಗಿ ಬಿಟ್ಟಿದ್ದರಿಂದ ಅವನನ್ನು ಏಕಾಏಕಿ ಸಂಸ್ಸೆಯಿಂದ ಹೊರಗೆ ಹಾಕಲು ಅದಕ್ಕೆ ಧೈರ್ಯಬರಲಿಲ್ಲ. ಆದರೆ ಸುಮ್ಮನೆ ಬಿಡಲೂ ಬರುತ್ತಿರಲಿಲ್ಲ. ಕೊನೆಗೂ ಪ್ರಯೋಗ ಮಾಡಿಯೆ ತೋರಿಸ ಬೇಕೆಂದು ಒತ್ತಾಯೆ ಬಂತು. ಆರು ತಿಂಗಳ ವರೆಗೆ ಪ್ರ್ಯಾಸ್‌ ಕಣ್ಮರೆಯಾಗಿ ಬಿಟ್ಟಿ. ಆತ ಆಗ ಜರ್ಮನಿಗೆ ಹೋಗಿದ್ದ. ಅಲ್ಲಿ ಕೂಡ ಅವನ ಪುಸ್ತಕ ಕುತೂಹಲವನ್ನು ಕೆರಳಿಸಿತ್ತು. ೧೭೮೩ರ ಅಗಸ್ಟ್‌ ತಿಂಗಳಲ್ಲಿ ಆತ ತಿರುಗಿ ಗಿಲ್ಡ್‌ ಫೋರ್ಡಿಗೆ ಬಂದ. ರಾಯಲ್‌ ಸೊಸೈಟಿಯ ಮೂವರು ಅವನ ಪ್ರಯೋಗಗಳನ್ನು ನೋಡಲು ಬಂದರು. ಪ್ರಯೋಗ ಶಾಲೆಯಲ್ಲಿ ಅವರನ್ನು ಕೂಡ್ರಿಸಿ ಪ್ರ್ಯಾಸ್‌' ತನ್ನ ಸಿದ್ಧತೆಗಳಿಗೆ ತೊಡಗಿದ. ನಡುವೆ ಯಾಕೋ ಒಮ್ಮೆ ಒಳಗೆ ಹೋಗಿಬಂದ. ತಿರುಗಿ ಬಂದಾಗ ಅವನು ಅಸ್ವಸ್ಥನಾದಂತೆ ತೋರಿತು. *ೆಲ ನಿಮಿಷಗಳಲ್ಲೆ ಪ್ರ್ಯಾಸ್‌ ನೆಲಕ್ಕೆ ಕುಸಿದು ಬಿದ್ದ. ಏನನ್ನೂ ಮಾಡುವ ಮೊದಲೇ ಆತನ ಪ್ರಾಣ ಹೋಗಿತ್ತು. ಅವನು ಎಷ ಕುಡಿದಿದ್ದ. ತ್ನ ಒಬ್ಬ ವಕೀಲರು ಯಾನಾಗಲೂ ತಮ್ಮ ಡಾಕ್ಟರ ನಿತ್ರರೊಬ್ಬರೊಡನೆ ವಾದ ದಲ್ಲಿ ಸೋಲುತ್ತಿದ್ದರು. ಒಂದು ದಿನ ಆ ವಕೀಲರು ಕೊನೆಯ ಆಸ್ತ್ರವೆಂದು ""ನನ ಗೊಬ್ಬ ಮೂರ್ಪ ಮಗನಿರುತ್ತಿದ್ದರೆ ಅವನಿಗೆ ಡಾಕ್ಟರನಾಗು ಎನ್ನುತ್ತಿದ್ದೆ? ಎಂದು ಹೇಳಿದರು. ಆಗ ಆ ಡಾಕ್ಟರ್‌ ನಿತ್ರರು ಶಾಂತವಾಗಿ "ಆದರೆ ಈ ಕುರಿತು ನಿಮ್ಮ ತಂದೆ ಯವರ ಅಭಿಸ್ಪ್ರಾಯ ಮಾತ _ ಇಂದು ನುಡಿದು ಮುಗಳ್ಳಕ್ಕರು, 11 5-9 ಸ್ಟ ಶ್ರ ಖಂಡಿತವಾಗಿಯೂ ಇದಕ್ಕೆ ನಿರುದ್ಧವಾಗಿತ್ತು ೆ [ಇಂಗ್ಲಿಷಿನಿಂದ ಸಂಗ್ರಹಿತ] -ರ್ನಬದೇಲಂಸಾಡಿ ಅದಕ್ಕೆ ಇರುವೆಗಳೆಂದರೆ ಪ್ರಾಣ ಸ್ಸ ಅಂಧ ವಿಶ್ವಾಸದ ಮೂಲಕ ಬಂದು ಅಪರೂಪದ ಪ್ರಾಣಿಯ ಅಸ್ತಿತ್ವವೇ ಈ ಜಗತ್ತಿ ನಲ್ಲಿ ಇಲ್ಲದಂತಾಗುವ ಭವವಿದೆ. “ಪಿಪೀ ಲಿಕಾ ಭಕ್ಷಿ ಎಂಬ ಚಿಬ್ಬಿನ ಹಂದಿಯೇ ಈ ಪ್ರಾಣಿ. ಈ ಪ್ರಾಣಿ ಯನ್ನು ದನದ ಕೊಟ್ಟಿಗೆಯಲ್ಲಿ ಜೀವಂತ ಸುಟ್ಟಿರೆ ದನ ಕರುಗಳು ಕ್ಷೇಮವಾಗಿರುವವು, ಹೆಚ್ಚಿನ ಹಾಲು - ಕೊಡುವವು. ಎಂದು *ೆಲವರು ತಿಳಿಯುತ್ತಿದ್ದಕೆ. ಗುಡ್ಡಗಾಡು ಜನರ ಸೆಲ ಪಂಗಡದವರು ಇದರ ಚಿಪ್ಪೆಗಳನ್ನು ತಾಯಿ ತದಂತೆ ಕಟ್ಟಿಕೊಂಡರೆ ಏಶಾಚಿ ಬಾಧೆಯಾಗು ವುದಿಲ್ಲ ಎಂದು ತಿಳಿಯುತ್ತಾರೆ. ಕೇವಲ ಇರುವೆಗಳೇ ಮುಖ್ಯ ಆಹಾರವಾಗಿರುವ ಈ ಸಾಧು ಪ್ರಾಣಿಯನ್ನು ಹಲವರು ಕಲ್ಪನೆಯಿಲ್ಲದೆ ನು ಗು ಪಡೆದಿರುವ ೬, ಚಿಪ್ಪಿನ ಹಂದಿಯ ವಿಚಿತ್ರ ಜೀವನ ಗುಮ್ಮರಾಜು ರಾಜಾರಾಮ ರಾವು ಅವರ ತೆಲುಗು ಲೇಖದ ರೂಪಾಂತರ ದುಷ್ಟ ಜಂತುವೆಂದು ಬಗೆದು ಕಂಡಲ್ಲಿ ಕೊಂದು ಹಾಕಿದಕೆ ಮತ್ತೆ ಕೆಲವರು ಅದರ ಮಾಂಸಕ್ಕೆ ಸಂಜೀವನ ಶಕ್ತಿಯಿದೆಯೆಂಬ ಭ್ರಮೆಯಿಂದ ಕೊಲ್ಲುತ್ತಾರೆ. ಚಿಬ್ಬನ ಹಂದಿಯ ಮಾಂಸ ಜೀವಾಮೃತವೆಂದೊ ಕಾಮೋತ್ಮೇಜಕವೆಂದೊ ಬುರುಡೆ ಹಾರಿಸಿ ಅದನ್ನು ಅಜ್ಜರಿಗೆ ಮಾರಿ ವಿಪ ರೀತ . ಲಾಭ ಮಾಡಿಕೊಳ್ಳುವವರಿದ್ದಾರೆ. ಜಿಪ್ಪಿನ ಹಂದಿಯ ಜಾತಿ ಏಕಪತ್ನಿ ವ್ರತಾಚಾ ರದ್ದು. ಇದು ಮರಿ ಹಾಕುವುದೂ ವಿರಳವಾದದ್ದ ರಿಂದ ಮೇಲೆ ಹೇಳಿದ ಕಾರಣಗಳಿಂದಾಗಿ ಈ ಪ್ರಾಣಿ ನಿರ್ವಂಶವಾಗುವಂಥ ಸನ್ನಿವೇಶವಿದೆ. ಚಿದ್ಬಿನ ಹಂದಿ ಸಸ್ತನಿ ಪ್ರಾಣಿ. ಪಶ್ಚಿಮಾರ್ಥ ಗೋಲದಲ್ಲಿ. ಕಂಡುಬರುವ ಆ್ಯಂಟ್‌' ಬೇರ್‌, ಲ್ಶಂಟ್‌ ಈಟರ್‌, ಆರ್ಮಡಿಲ್ಲೊ, ಮತ್ತು | | 1 ಸ ಅ ಡೋ ಲೋನೆ ಚಿಪ್ಪಿನ ಹಂದಿಯ ವಿಚಿತ್ರ ಜೀವನ ೬೭ ಸ್ಲಾತ್‌, . ಇಥೋಪಿಯದ ಆರ್ಡವಾರ್ಕ್‌ ಅಥವಾ ಗುಳಿಹಂದಿಗಳಿಗೂ ಚಿಬ್ಬನ ಹಂದಿಗ ಛಿಗೂ ದೂರದ ಸಂಬಂಧವಿದೆ. ಈ ಬಲ್ಲ ಪ್ರಾಣಿಗಳೂ ಇರುವೆ, ಗೆದ್ದಲು ಮುಂತಾದವು ಗಳನ್ನು ತಿಂದು ಬದುಕುವವುಗಳು. ಚಿಪ್ಪಿನ ಹಂದಿಗಳಲ್ಲಿ ಎಂಟು ಬಗೆಯಿದ್ದು ನಾಲ್ಕು ಎಧದವುಗಳನ್ನುಆಫ್ರಿಕೆಯಲ್ಲಿ ವಿಶೇಷತಃ ಇಥೋಪಿಯದಲ್ಲಿ ಕಾಣಬಹುದು. ಏಶಿಯದಲ್ಲಿ ಕಾಣಸಿಗುವ ನಾಲ್ಕು ಬಗೆಗಳಲ್ಲಿ ಚೀನದ ಮ್ಯಾಸಿಸ್‌' ಪೆಂಟಾಡಾಕ್ಟಿಲ್‌, ಆಗ್ನೇಯ ಏಶಿ ಯದ ಮ್ಯಾನಿಸ್‌ ಕ್ರಾಸಿಕಾಡ್ಯಾಟಾ ' ಎಂಬವು ಮುಖ್ಯವಾದವು. ಇದರಲ್ಲಿ ನೇಪಾಳ, ಟಿಜಿಟ್‌ ಮತ್ತು ಆಸಾಂಗಳಲ್ಲಿ ಇರುವ ಮೊದಲನೆಯ ಜಾತಿಯದಕ್ಕೆ ಬೆಟ್ಟದ ಚಿಪ್ಪಿನ ಹಂದಿ ಎನ್ನು ತ್ತಾರೆ... ಎರಡನೆಯದು. ಭಾರತದ ' ಎಲ್ಲ ಮೈದಾನ ಪ ಪ್ರದೇಶಗಳಲ್ಲಿ ಇದೆ. ರೂಪದಿ ತುಸು. ಮಟ್ಟಿಗೆ ಉಡವನ್ನು ಹೋಲುವ 4 ಪ್ರಾಣಿಯ ಅಳತ ಅದರ ಜಾತಿಗೆ ತಕ್ಕಂತೆ ಭಿನ್ನ ಭಿನ್ನವಾಗಿರುತ್ತದೆ. ಕೆಲವದರ ಶರೀರಕ್ಕಿಂತ ಬಾಲ ಚಿಕ್ಕದಾಗಿದ್ದರೆ ಕೆಲವದರ ಬಾಲ ಶರೀರಕ್ಕಿಂತ ಇಮ್ಮಡಿ ಉದ್ಧ್ಭವಿರುತ್ತದೆ. ಬಾಲವನ್ನು ಬಿಟ್ಟು ಇದು ಒಂದರಿಂದ ನಾಲ್ಕು ಅಡಿಗಳಷ್ಟು ಉದ್ಧವಾಗಿರುವುದು. ಎತ್ತರ ಹತ್ತ ರಿಂದ ಹದಿನೈದು ಅಂಗುಲಗಳಷ್ಟರುತ್ತದೆ. ಇದು .ಸಂಘಜಿ(ವಿಯಲ್ಲ. ಒಂಟಿಯಾಗಿರು ವುದೇ ಸಾಮಾನ್ಯ. ಕೆಲವು ಸಲ ಎರಡು ಮೂರು ಸೇರಿಕೊಂಡು ಒಂದೊಂದು ಸಂಸಾರವಾಗಿ ಪ್ರತ್ಯೇಕ ಪ್ರತ್ಯೇಕವಾಗಿರುತ್ತವೆ. ಇದು ನೆಲದ ಮೇಲೆಯೇ. ವಾಸಿಸುವ ಪ್ರಾಣಿಯಾದರೂ ಆಫ್ರಿಕೆಯಲ್ಲಿರುವ ಚಿಬ್ಬನ ಹಡಿ ವೃತ್ಷ ವಾಸಿಗಳಾಗಿರುವಂತೆ ಕಾಣಿ ಸುತ್ತದೆ. ಗಗ ಜಾತಿಯಂತೂ ಮರದಿಂದ ಇಳಿಯುವುದಿಲ್ಲ ವೆಂದೇ ಹೇಳಬಹುದು. ಏಶಿಯಾದವು ಮಾತ್ರ ಇ ಶಾಿಯಷ್ಟೇ ಗಿಡಗಳನ್ನೇರುತ್ತವೆ. ಜನ ಗಳ ಬಾಲ ಗಿಡವನ್ನು ಅಬ್ಬ ಹಿಡಿದು ಮೇಲೇರಲು ಅನುಕೂಲವಾಗಿದೆ. ಚಿಪ್ಪಿನ ಹಂದಿ ಭೂಮಿಯನ್ನು ಕೊಕೆದು ಒಳ ಗಡೆ ನಾಲ್ಕೈದು ಅಡಿ ಅಡ್ಡಗಲದ ಬಿಲವನ್ನು ತೋಡಿಕೊಂಡು ಅದರಲ್ಲಿ ವಾಸಿಸುತ್ತದೆ. ತನ್ನ ತೂಕದ ಮೂರು ಪಟ್ಟು ತೂಕದ ಶಲ್ಲ್ಬನ್ನು ಕೂಡ ನಿರಾಯಾಸವಾಗಿ ದೂರ ತಳ್ಳುವ ಶಕ್ತಿ ಈ ಪ್ರಾಣಿಗಿದೆ. ಬಿಲದ ಒಳಗೂ ಹೊರಗೂ ಅನೇಕ" ದಾರಿಗಳಿರುತ್ತವೆ. ಒಂದೊಂದು ಕಳ್ಳೆ ಮಾರ್ಗವು ಯಾವುದಾದರ ಮರೆಯಲ್ಲಿ ಬೆಳೆದ ಹೊದರನ್ನೊ ಬಂಡೆಗಲ್ಲಿನ ಗುಂಪೆನ್ನೊ ಸೇರು ತ್ತದೆ. ಬಿಲವನ್ನು ತೋಡುವಾಗ ಬಂದ ಕಲ್ಲು ಮಣ್ಣನ್ನು ಇದು ದೂರ ಒಯ್ದುಹಾಕುವುದರಿಂದ ಇದರ ಬಿಲವನ್ನು ಹುಡುಕುವುದು ಕಷ್ಟ ಸಾಧ್ಯ. ಅಕಸ್ಮಾತೆ ಗಾಯಕಿ ಶತ್ರು ಬಿಲವನ್ನು ಪ್ರವೇ- ಶಿಸಿದರೆ. ಚಿದ್ಬಿನ ಹಂದಿ ತನ್ನ ಸುರಂಗ ಮಾರ್ಗ ಗಳಲ್ಲಿ ಭು ಪಾರಾಗಿ ಹೋಗಿಬಿಡುತ್ತದೆ. ಹಗಲೆಲ್ಲ ನಿದ್ದೆ ಮಾಡಿ ರಾತ್ರಿ ಇದು ಹೊರಬೀಳು ವುದು. ಇದರ ಮೆ ಮೇಲೆ ಕಚಲಗಿಡದ ಮೇಲಿನ ಹೊಡಕೆಗಳಂತೆ ಕಾಣಿಸುವ ಒಂದು ರಕ್ಟ್ರಾ ಕವಚವಿರುತ್ತದೆ. ಗುಂಡಿನೇಟು ಕೂಡ ನು ದಷ್ಟು ಬಿರುಸಾಗಿರುತ್ತದೆ ಈ ಕವಚ. ಆಫ್ರಿಕೆ ಯಲ್ಲಿಯ ಎರಡು ಬಗೆಯ ಚಿಬ್ಬನ ಹಂದಿಗಳನ್ನು ಬಿಟ್ಟ ರೆ ಉಳಿದೆಲ್ಲ ಜಾತಿಯವಕ್ತೆ ತಲೆ . ಶೀರ ಗಳ” ಮೇಲ್ಭಾ ನ್ನ ಎರಡೂ ಪಕ್ಕ ಗಳು, ಇಡೀ ಬಾಲ ಇವಿಷ್ಟ ಕ್ಕೂ ಕವಚವಿಹಪುದು. ( ಅಪ ವಾದವಾದ ಆ ಎರಡು ಜಾತಿಯವಕ್ಕೆ ಬಾಲದ” ತುದಿಯ ಭಾಗಕ್ಕೆ ಮಾತ್ರ ಕವಚವಿರುವುದಿಲ್ಲ.) ಶರೀರದ ಕೆಳಭಾಗ ಷ್‌ ತಂ ಒಳಭಾಗಗಳಿಗೆ ಕವಚದ ರಕ್ಷಣೆಯಿರುವುದಿಲ್ಲ. ಆ ಭಾಗದಲ್ಲಿ ವಿರಳವಾಗಿ ಬೆಳೆದ ಕೂದಲುಗಳಿರುತ್ತ ಪೆ ಮಂಕಾದ ಕಂದು ಮಿಶ್ರಿತ ಬೂದು ಬಣ್ಣದ ರಕ್ತಾ ಕವಚದ ಚಿಪ್ಪು ಸಟ ನಿಜವಾಗಿ ನೋಡಿ ಓ್ರ ಜ್‌ ಕಸ್ತೂರಿ, ಎಪ್ರಿಲ್‌ ೧೯೬೧ ದರೆ ಕೂದಲುಗಳೇ! ಮನೆಯ ಮಾಡಿನ ಮೇಲಿನ ಹಂಚುಗಳ ಹೊದಿಕೆಯಂತೆ ಈ ಹೊದಿಕೆಗಳು ಒಂದರ ಮೇಲೊಂದು ಜೋಡಿಸಿದಂತಿರುತ್ತವೆ. ತುದಿ ಮುರಿದ ಎಲೆಗಳಂತೆ ಕಾಣುವ ಚಿಪ್ಪುಗಳು ಬಹು ಹರಿತವಾಗಿಯೂ ಇರುತ್ತವೆ. ಅಸಂಖ್ಯಾತ ವಾದ ಕೂದಲುಗಳು ಒತ್ತಾಗಿಬೆಳೆದು ಬೆಸೆದು ಹೋಗಿ ಸಿದ್ಧವಾದವು ಈ ಚಿಪ್ಪುಗಳು. ಚಿಪ್ಪಿನ ಹಂದಿಯ ಕಾಲು ಗಿಡ್ಡ. ಆದಕೆ ಅದ ಕ್ಕಿರುವ ಸಸುವು ಜಾಸ್ತಿ. ಪ್ರತಿಯೊಂದು ಪಾದಕ್ಕೂ ಐದು ಜೆರಳುಗಳಿರುತ್ತವೆ. ಹಿಂಗಾ ಲುಗಳು ಸಾಮಾನ್ಯವಾಗಿದ್ದು ಮುಂಗಾಲು ಗಳಲ್ಲಿಯೆ ವೈಶಿಷ್ಟ್ಯವಿರುತ್ತದೆ. ಈ ಡೊಂಕು ಕಾಲುಗಳ ಹೆಜ್ಜೆಗಳಲ್ಲಿ ನಾಲ್ಕು ಮತ್ತು ಐದನೆ ಬೊಟ್ಟುಗಳು ಉಳಿದವುಗಳಿಂದ ತೀರ ದೊಡ್ಡ ವಾಗಿರುತ್ತವೆ. ಎಲ್ಲ ಬೆರಳುಗಳಿಗಿರುವ ಉಗುರು ಗಳೂ ಉದ್ದವಾಗಿ ಕೊಂಡಿಯಂತಿರುತ್ತವೆ. ಈ ಏರಡು ದೊಡ್ಡ ಬೆರಳುಗಳ ಉಗುರುಗಳು ಇನ್ನೂ ಭಯಂಕರವಾಗಿದ್ದು ಅವು ಏರೆಡೆರಡು ಇಂಚು ಉದ್ಮವಾಗಿರುತ್ತವೆ.ಬಿಲ ತೋಡುವಾಗ, ಮರ ಹುತ್ತವಾಗ ಈ ಉಗುರುಗಳು ತುಂಬ ಪ್ರಯೋಜನಕ್ಕೆ ಬರುತ್ತವೆ. ಸಿಮೆಂಟಿನಷ್ಟು ಗಟ್ಟಿಯಾದ ವಸ್ತುವನ್ನು ಕೂಡ ಈ ಉಗುರು ಗಳು ಅನಾಯಾಸೆದಿಂದ ಬಗಿದುಹಾಕುವವು. ಚಿಬ್ಬಿನ ಹಂದಿ ವಿಚಿತ್ರ ಬಗೆಯಲ್ಲಿ ನಡೆಯು ತ್ತದೆ. ಬಾಲವನ್ನು ಮೇಲೆತ್ತಿ ಹಿಡಿದು ಬೆನ್ನು ಬಗ್ಗಿಸಿ ಹಿಂದಿನ ಕಾಲುಗಳನ್ನಷ್ಟೇ ನೆಲದ ಮೇಲೂರಿ ಇಡೀ ದೇಹದ ಭಾರವನ್ನು ಆ ಎರಡು ಅತಿರೇಕದ ಮುಂಗಾಲು ಬೆರಳುಗಳ ಮೇಲೆ ಹಾಕಿಕೊಂಡು ಆ ಮುಂಗಾಲುಗಳ ಸಹಾಯ ದಿಂದ ನಡೆಯುವುದರಿಂದ ಇದರ ನಡಿಗೆ ಬಲು ನಿಧಾನ... ನಡನಡುವೆ. ಕಂಗಾರುವಿನಂತೆ ಹಿಂಗಾಲು ಮತ್ತು ಬಾಲದ ತುದಿಯ ಮೇಲೆ ನಿಂತು ಸುತ್ತಮುತ್ತ ನೋಡಿ ಮತ್ತೆ ಪ್ರಯಾಣ ಮುಂದರಿಸುತ್ತದೆ. ಇದಕ್ಕೆ ಚೂಪಾದ ಸಣ್ಣ ಮೂತಿಯಿದೆ. ಮೂತಿಯ ತುದಿಯಲ್ಲಿರುವ ಮೂಗಿನ ಎರಡು ಹೊಳ್ಳೆಗಳಿಂದ ಇದು ವಾಸನೆಯನ್ನು ಚೆನ್ನಾಗಿ ಹಿಡಿಯುವುದಾದರೂ ಇದು ವಸ್ತುಗಳನ್ನು ಚೆನ್ನಾಗಿ ಕಾಣಲಾರದು, ಶಬ್ದಗಳನ್ನು ಕೇಳ ಲಾರದು. ಚಿಕ್ಕವಾಗಿರುವ ಕಣ್ಣುಗಳ ಶಕ್ತಿ ತೀರ ಕಡಿಮೆ. ಏಶಿಯದ ಚಿಬ್ಬಿನ ಹಂದಿಗಳಿಗೆ ಕಣ್ಣಿಗೆ ಕಾಣುವ ಚಿಕ್ಕ ಚಿಕ್ಕ ಕಿವಿಗಳಿದ್ದರೂ ಆಫ್ರಿಕೆಯದಕ್ಕೆ. ಕಿವಿ ಇಲ್ಲವೇ ಇಲ್ಲ. ಮೂತಿಯ ತುದಿಯಲ್ಲಿ. ಬಾಯಿ. ಹಲ್ಲುಗಳು ಇಲ್ಲವೇ ಇಲ್ಲ. ಆದರೆ ಒಂದು ಮೊಳ ಉದ್ದ ವಾದ ನಾಲಿಗೆಯಿದೆ. ತೆಳ್ಳಗೆ, ಚೂಪಾಗಿ ಇರುವ ಈ ನಾಲಿಗೆಯ ಮೇಲೆಲ್ಲ ಜೊಲ್ಲುರಸ ಹರಡಿರು ವುದರಿಂದ ಅದು ಬಹಳ ಅಂಟಾಗಿರುತ್ತದೆ. ಉಪಯೋಗಿಸದಿರುವಾಗ ನಾಲಗೆಯನ್ನು ಚಿದ್ಬಿನ ಹಂದಿ ಬಾಯಲ್ಲಿನ ಒಂದು ಕೋಶ ದಲ್ಲಿ ಅಡಗಿಸಿಕೊಂಡಿರುತ್ತದೆ. ಚಿಬ್ಬಿನ ಹಂದಿಯ ಮುಖ್ಯ ಆಹಾರ ಇರುವೆ. ಬಲಿತ ಇರುವೆಗಳಿಗಿಂತ ಇರುವೆ ಮೊಟ್ಟೆಯೆಂದು ನಾವು ತಪ್ಪಾಗಿ ಕರೆಯುವ ಇರುವೆಯ ಕೋಶಾ- ವಸ್ಥೆ ಗಳೇ ಇದಕ್ಕೆ ಮುಖ್ಯ ಆಹಾರ. ಇಂಥ ಜಾತಿಯ ಇರುವೆಯೆ ಆಗಬೇಕೆಂದಿಲ್ಲ. ಕಪ್ಪು, ಕೆಂಪೆ, ಕೆಂಜಿಗ ಯಾವುದಾದರೂ ಸರಿ. ಆದರೆ ಗೆದ್ದಲು ಮತ್ತು ಅದರ ಮೊಟ್ಟಿಗಳೆಂದಕೆ ಇದಕ್ಕೆ ವಿಶೇಷ ಮೆಚ್ಚಿಗೆ. ಆಹಾರಕ್ಕಾಗಿ ಹೊರಟಾಗ ಇರುವೆಯ ಗೂಡೋ ಹುತ್ತವೊ ಸಿಗುವ ವರೆಗೂ ನೆಲವನ್ನು ಮೂಸುತ್ತ ಹೋಗುವುದು. ಕೆಂಜಿಗದ ಗೂಡಿ ಗಾಗಿ ಮರವನ್ನೂ ಏರುವುದು. ಗೂಡು ಸಿಕ್ಕಿ ದೊಡನೆ ಉಗುರುಗಳಿಂದ ಅದನ್ನು ಬಗಿದು, ಮೂತಿಯನ್ನು ಸಾಧ್ಯವಾದಷ್ಟೂ ಒಳಕ್ಕೆ ತೂರಿ ತನ್ನ ಉದ್ದನ್ನ ನಾಲಿಗೆಯಿಂದ ಬಳಿಯಿತೆಂದಕೆ ಮೊಟ್ಟೆ ಮರಿ ಸಹಿತ ಇದ್ದು ಬಿದ್ದ ಗೆದ್ದಲುಗಳೆಲ್ಲ ಅದರ ಹೊಟ್ಚಿ ಸೇರುತ್ತವೆ. ದರೂ ಇದು ಅಪಾಯಕಾರಿಯಲ್ಲ. ಚಿಪ್ಪಿನ ಹಂದಿಯ ನಿಚಿತ್ರ ಜೀವನ ೬೯ ಇರುವೆಗಳನ್ನು ಭಕ್ಷಿಸುವಾಗ ಕಲ್ಲುಮಣ್ಣು ಕೂಡ ಹೊಟ್ಟಿಗೆ ಹೋದರೂ ಅದರಿಂದ ಚಿಬ್ಬಿನ ಹಂದಿಗೆ ಅಪಾಯವಿಲ್ಲ. ಬದಲು ಪ್ರಯೋಜ- ನವೇ ಇದೆ. ಹಲ್ಲಿನಿಂದ ಆಗುವ ಕೆಲಸವನ್ನು ಈ ಕಲ್ಲುಗಳು ಮಾಡಿಕೊಡುತ್ತವೆ. ನುಂಗಿದ ಆಹಾರವನ್ನು ಈ ಕಲ್ಲುಗಳ ಸಹಾಯದಿಂದ ಅರೆದು ಮೆದು ಮಾಡಿಸುವುದಕ್ಕಾಗಿ ಈ ಪ್ರಾಣಿ- ಯ ಹೊಟ್ಟಿಯಲ್ಲಿ ಪ್ರತ್ಯೇಕವಾದೊಂದು ಕೋಶ ವಿರುತ್ತದೆ. ಈ ಪ್ರಾಣಿಯನ್ನು ಕಂಡರೆ ಸ್ವಲ್ಪ ಭಯವೆನಿಸಿ ಇದಕ್ಕೆ ಜೋರಾಗಿ ಕೂಗಲು ಕೂಡ ಬರುವುದಿಲ್ಲ. ಅತಿ ಯಾಗಿ ಸಿಟ್ಟಿಗೆದ್ದಾಗ ಇಲ್ಲವೆ ಹೆದರಿದಾಗ ಹಾವಿ ನಂತೆ ಬುಸುಗುಟ್ಟುತ್ತದೆ. ಮಿತಿ ಮೀರಿ ಸೆಣಕಿ ದಾಗ ಒಂದು ವಿಧವಾದ ದುರ್ವಾಸನೆಯನ್ನು ಇದು ಬಿಡುತ್ತದೆ. ಅಪಾಯದ ಸೂಚನೆ ಸಿಕ್ಕೊಡನೆ. ಇದು ಮುಳ್ಳಿಲಿಯ ಹಾಗೆ ಉಂಡೆಗಟ್ಟಿ ಕೊಳ್ಳುವುದು. ಮುಂಗಾಲಿನೊಳಗೆ ತಲೆಯನ್ನು ತೂರಿಸಿ ಇಡೀ ಶರೀರಕ್ಕೆ ವಜ್ರ ಸಮಾನವಾದ ಬಾಲದಿಂದ ಭದ್ರ ಕೋಟಿ ಕಟ್ಟಿದಕೆ. ಆ ಮೇಲೆ ಈ ಪ್ರಾಣಿ ಅಜೇಯವಾಗಿ ಬಿಡುತ್ತದೆ. ಆ ಸುರುಳಿಯನ್ನು ಬಿಡಿಸುವುದೂ ಸಾಧ್ಯವಿಲ್ಲ. ವೈರಿ ಹಟಕ್ಕೆ | ಬಿದ್ದರೆ ಚಿಪ್ಪಿನ ಹಂದಿ ತನ್ನ ಅಗಲವಾದ ಗಡಸು ಬಾಲವನ್ನು ಬೀಸಿ ಶತ್ರುವನ್ನು ಹೊಡೆದು ಕ್ಷಣಾರ್ಧದಲ್ಲಿ ಮತ್ತೆ ಚಂಡಾಗಿ ಬಿಡುತ್ತದೆ. ಆದರೆ ಈ ಉಪಾಯಕ್ಕೂ ಸೋಲದ ಅದರ ಶತ್ರುಗಳುಂಟು. ಕೆಲವು ಪ್ರಾಣಿಗಳು ಚೆಂಡಿ ನಂತಾದ ಚಿಪ್ಬಿನ ಹಂದಿಯನ್ನು ಉರುಳಿಸಿ ಕೊಂಡು ಹೋಗಿ ನೀರಿನಲ್ಲಿ ಕೆಡವುವವೆಂದೂ ಅಲ್ಲಿ ಅದು ಜೀವ ಭಯದಿಂದ ಈಜಿ ದಂಡೆಗೆ ಬರಲೆತ್ನಿಸಿದಾಗ ಕೊಲ್ಲುತ್ತವೆಂದೂ ಹೇಳುತ್ತಾರೆ. ಆದರೆ ಅದಕ್ಕೆ ಸಾಕಷ್ಟು ಆಧಾರಗಳಿಲ್ಲ. ಚಿಪ್ಪಿನ ಹಂದಿಯ *ವಂಶವೃದ್ಧಿನಿಧಾನವಾಗಿ ಆಗುತ್ತದೆ... ಆಗೊಮ್ಮೆ ಈಗೊಮ್ಮೆಯಂತೆ ಚಿಪ್ಪಿನ ಹಂದಿ ಒಂದೊ ಎರಡೊ ಮರಿ ಹಾಕು ತ್ತದೆ... ಮರಿಗಳ ಮೈಮೇಲಿನ ಚಿಪ್ಪುಗಳು ಬಲಿ ತಿರುವುದಿಲ್ಲವಾದ್ದರಿಂದ ಅವು ತಮ್ಮನ್ನು ತಾವು ರಕ್ಷಿಸಿಕೊಳ್ಳಲಾರವು. ತಂದೆತಾಯಿಗಳು ಮರಿಗ ಳನ್ನು ಅವು ಬೆಳೆಯುವ ವರೆಗೆ ತಮ್ಮ ಬಾಲದ ಮೇಲೆಯೆ ಹೊತ್ತುಕೊಂಡು ತಿರುಗಾಡುತ್ತ ಜಾಗರೂಕತೆಯಿಂದ ರಕ್ಷಿಸುವವು. ಬೇಕಾದಷ್ಟು ಸ್ವಾತಂತ್ರ್ಯ ಕೊಟ್ಟು ಬಂಧನ ದಲ್ಲಿಟ್ಟಿರೂ ಚಿದ್ಬಿನ ಹಂದಿ ೨-೩ ವರ್ಷಗಳಿ ಗಿಂತ ಹೆಚ್ಚು ಕಾಲು ಬದುಕುವುದಿಲ್ಲ. ಅದು ಸ್ವತಂತ್ರ ಜೀವಿ. 3 ಕ್ಷಾತಾಪಾಣತಕಾಸಾಸಾವಾವು ಪಶ್ಚಿವು ಜರ್ಮನಿಯ ರಾಜಧಾನಿಯಾದ "ಬಾನ್‌ ನಲ್ಲಿ ಒಬತ್ತು ಅಂತಸ್ತಿನ ಪಾಡ್ಲಿನೆಂಟಬ್‌ಳ.ಭವನದೊಳಗೆ "ಫಾಯರ್‌.ಬ್ರಿಗೇಡ್‌' ಕಡೆಯಿಂದ ಈ ಸೂಚನೆ ಯಿರುವ ಜೋರ್ಡನ್ನು ನೇತುಹಾಕಿದೆ೨. “ಫಾಯರ್‌- ಜ್ರಿಗೇಡಿನ ಅನುಮತಿಯಿಲ್ಲದೆ ಎರಡನೆಯ್ಕ, ಮೂರನೆಯ ನಾಲ್ಕನೆಯ, ಐದನೆಯ, ಆರನೆಯ, ಏಳನೆಯ, ಎಂಟನೆಯ ಮತ್ತು ಒಂಬತ ನೆಯ ಅಂತಸ್ತುಗಳ ಕಿಡಿತಿಗಳಿಂದ ಕೆಳಗೆ ಹಾರಿಕೊಳ ತ್ತದೆ? ಲು ಸಕ್ಕಮನಾಯಿಯಿರು ಹೇಮಂತ ಎಸೆ ಹೊಸ ಶಿಖಕವನ್ನು ಮುಟ್ಟದೆ ಇ ತೆ ಉತ್ಕೈಷ್ಟ ತೆಯಾರಿಕೆಯನ್ನು ಬಯಸುವ ಪ್ರತಿಯೊಬ್ಬರೂ "ಲೊವನಾ' ವನ್ನೇ ಕೊಂಡು ಕೊಳ್ಳುತ್ತಾರೆ. ದಿನದಿಂದ ದಿನಕ್ಕೆ ಏರುತ್ತಿರುವ 'ಲೊಮಾ' ದ ಮಾರಾಟವೇ ಇದರೆ ನಿದರ್ಶನವಾಗಿರುತ್ತದೆ. ಇದೀಗ ಅಂತರ್ರಾಷಿ ೀಯ ಶಯಾರಿಕೆಯಾಗಿ ಪರಿಗಣಿಸಲ್ಪಟ್ಟು ಜಗತ್ತಿನೆ ಎಲ್ಲಾ ಭಾಗಗಳಿಗೂ ರಫ್ತುಗೈಯ್ಯಲ್ಪಡುತ್ತದೆ. ಈ ರೀತಿ "ಲೊಮಾ* ಅಮೂಲ್ಯವಾದ ವಿದೇಶೀ ಹಣವನ್ನು ಸಂಪಾದಿಸುತ್ತದೆ ಮಾತ್ರವಲ್ಲದೆ ಅಂತರ್ರಾಷ್ಟ್ರೀಯ ವ್ಯಾಪಾರ ಕೇತ್ರದಲ್ಲಿ ಭಾರತದ ಉತ್ಕೃಷ್ಟ ತಯಾರಿಕೆಯ ಲ ಒಂದು ನಿದರ್ಶನವಾಗಿ ಪರಿಣಮಿಂಸಲ್ಪಟ್ಟಿರುತ್ತದೆ. ಆದರ್ಶವಾದ ಕೂದಲೆಣ್ಣೆ ಣಾಗೂ ಕೂದಲನ್ನು ಕಪ್ಪುಗೊಳಿಸುವ ಸಾಧನ--"ಲೊ ಮಾವನ್ನು ಲಕ್ಟೋಷೆ ಲಕ್ಷ ಮಂದಿ ದಿನಾಲೂ ಉಪಯೋಗಿಸಿ ಇದು ಎಲ್ಲರ ವಿಶ್ವಾಸಕ್ಕೆ ಪಾತ್ರವಾದ ಕಯಾರಿಕೆಯೆಂದು ಸಿದ್ಧಗೊಳಿಸಿರುವರು. ಸೋಲ್‌ ವಿಜೆಂಬ್ಸ್‌ಃ ಎಮ್‌.ಎಮ್‌, ಖಂಬಾಹ್‌ವಾಲಾ ಲೋಕವಿಖ್ಯಾತವಾದೆ ಅಹಮ್ಮದಾಬಾದ್‌ 1. ಕೂದಲೆಣ್ಣೆ ಹಾಗೂ * ಏಿಜೆಂಬ್ಸ್‌: ಕೂದಲನ್ನು ಸಿ. ನರೋಶ್ತಮ್‌ ಅಂಡ್‌ ಕಂಪೆನಿ, ಕಪ್ಪುಗೊಳಿಸುವೆ ಟ್‌ ಟ್ಟ್ಸ್ಟ್‌ ಉಟ ್‌ಟ ್ಛಘ್‌್ಮಲಾ 2 ೫೫೫ ಫಛ ಗ ಟಲ್‌ ಭಲ ಲಘ ಹ್ಹ ( 1]. "ತೆ 11! | (| ಗ ತ್ತ 1 ಸುಪ್ರಸಿದ್ದ ಬಂಗಾಲಿ ಕಾದಂಬರಿಕಾರ ಶರ- ಚ್ಚಂದ್ರರು ಲೇಖನಿನಿಲಾಸಿಗಳು. ಅವರು ಅತಿ ಉತ್ತಮವಾದ, ಹೆಚ್ಚು ಬೆಲೆಯ ಕಾಗದದ ಮೇಲೆ ಬಲು ಬೆಲೆಯ ಘೌಂಟನ್‌ ಪೆನ್ನು ಗಳಿಂದಲೇ ಬರೆಯುತ್ತಿದ್ದರು. ಅವರ ಬಳಿ ನೀಲಿ, ಹಸಿರು, ಕಪು, ಕೆಂಪು ಶಾಯಿಗಳಿಂದ ತುಂಜಿದ ೧೯-೨೦ ಪೆನ್ನುಗಳು ಸದಾ ಇರುತ್ತಿ ದ್ದವು. ಬೆಲೆಯುಳ್ಳ ಕಾಗದ ಮತ್ತು ಪೆನ್‌ಗಳ ಮೇಲಿನ ಅವರ ಮಮತೆಯನ್ನು ಕಂಡುಅವರ ಸ್ಸೇಹಿತರು ಅವರಿಗೆ ಕಾಣಿಕೆ ಕೊಡುವಾಗಲೆಲ್ಲ ಅವನ್ನೆ ಕೊಡುತ್ತಿದ್ದರು. ಶರಚ್ಚಂದ್ರರೂ ಹಾಗೆಯೆ. ಎರಡನೆಯವರಿಗೆ ಕಾಣಿಕೆ ಕೊಡು ' ವಾಗ ಕಾಗದ-ಪೆನ್ನುಗಳನ್ನೇ ಕೊಡುತ್ತಿದ್ದರು. ಅವಕ್ಕಿಂತ ಬೆಲೆಯುಳ್ಳ ವಸ್ತು ಅವರ : ಜಗತಿ ' ನಲ್ಬ ಇರಲಿಲ್ಲ. ಗ ಬರೆಯುವ ಕಾಗದದ ಮೂಲೆಯಲ್ಲಿ ಅವ __ರೊಂದು ಮೊನೊಗ್ರೂವ್‌ ಹಾಕಿಸಿರುತ್ತಿದ ರು. ಈ ಸಂಕೇತ ಚಿಹ್ನ ಒಂದು ಹನಿರು ತೆಂಗಿನ ಕಾಯಿಯಾಗಿತ್ತು. “ಶರದೃತುವಿನಲ್ಲಿ ತೆಂಗಿನ ಕಾಯಿಗಳು ವಿಪುಲವಾಗಿ ಸಿಗುತ್ತವೆ. ಆಗ ಅವುಗಳ ಪ್ರಯೋಜನವೂ ಹೆಚ್ಚು. ನನ್ನ ಹೆಸರೂ ಶರತ್‌ ಎಂದಿದೆ. ಆದ್ದರಿಂದ ತೆಂಗಿನ ಸ ಕ:ಯಿಯನ್ಸೆ ನನ್ನ ಗಂರುತನ್ನಾಗಿ ಮಾಡಿ ಕೊಂಡಿದ್ದೇನೆ? ಎಂದು ಅವರನ್ನುತ್ತಿದ್ದರು. ಪೆನ್ನಿನ ನಿಬ್ಬು ಎಷ್ಟು ತೆಳ್ಳಗಾಗಿ, ಚೂಪಾದ ತುದಿಯುಳ್ಳಿದ್ಬಾಗಿರುತ್ತಿತ್ತೊ ಅಷ್ಟು ಅವರಿಗೆ ಪ್ರಿಯವಾಗಿರುತ್ತಿತ್ತು. ಯಾವುದಾದರೂ ಹೊಸ ಪೆನ್ನಿನ ಸುದ್ದಿ ಕೇಳಿದೊಡನೆ ಆ ಪೆನ್ನ- ನ್ನು ಕೊಂಡುಕೊಳ್ಳಲು ಅವರು ಆತುರರಾಗು ತ್ತಿದ್ದರು... ಅವರು. “ ವಂಗವಾಣಿ ? ಯಲ್ಲಿ *“ ಪಥೇರ ಬಾನಿ? ಕಾದಂಬರಿ. ಬರೆಯಲು ತೊಡಗಿದಾಗ ಸಂಪಾದಕರು ಅವರಿಗೊಂದು ಪೆನ್‌ ಕಾಣಿಕೆಯಾಗಿ ಕೊಟ್ಟಿರು. ಅದರ ನಿಬ್ಬು ತುಂಬ ತೆಳ್ಳಗಾಗಿದ್ದರೂ ಶರಚ್ಚಂದ್ರರಿಗೆ ಮೆಚ್ಚಿ ಗೆಯಾಗಲಿಲ್ಲ. ಅದಕ್ಕಿಂತಲೂ ತೆಳ್ಳಗಾದ ನಿಬ್ಬನ್ನು ಸಂಪಾದಕರು ಅಮೇರಿಕೆಯಿಂದ ತರಿಸಿ ಶರಚ್ಚಂದ್ರರನ್ನು ಸಂತುಷ್ಟ ಪಡಿಸಬೇಕಾ ಯಿತು. ಮೇಜು ಕುರ್ಚಿಗಳಿಗಿಂತ ಗಾದಿ. ಲೋಡು ಗಳ ಮೇಲೆ ಕುಳಿತು ಬರೆಯುವುದೇ. ಅವರಿಗೆ ಅನುಕೂಲವೆನಿಸುತ್ತಿತ್ತು. ದಿನಕ್ಕೆ ನಾಲ್ಕು ಗಂಟಿಗಳಿಗಿಂತ ಹೆಚ್ಚು ಕಾಲ ಅವರು ಬರೆಯು ತ್ತಿರಲಿಲ್ಲ. ಬರೆಯುವಾಗ ಎಡ ಮಗ್ಗಲಲ್ಲಿ ಸದಾ ಹುಕ್ಕಾ ತಯಾರಾಗಿರುತ್ತಿತ್ತು. .ಕಾಂತಿಲಾಲ ಮೋದಿ ಚಂಪಾರಣ್ಯದಲ್ಲಿ ನಡೆಯುತ್ತಿದ್ದ ಅನ್ಯಾಯ ಅತ್ಯಾಚಾರಗಳ ಬಗ್ಗೆ ಬಾಪೂಜಿಯವರು ಆಂದೋಲನವೆಜ್ಬಿಸಿದರು. ಜನರಲ್ಲಿ ಜಾಗೃತಿ ಯನ್ನುಂಟುಮಾಡಲಾರಂಭಿಸಿದರು. ಹೊಸ ಸಾಲೆಗಳನ್ನು ಪ್ರಾರಂಭಿಸಿದರು. ಜನರಿಗೆ ತಮ್ಮ ಅರಿವು ಉಂಟಾಗುವಂತೆ ಮಾಡುತ್ತಿ ದ್ದರು, ಇದರ ಪರಿಣಾಮ ಜನಜೀವನದಲ್ಲಿ ತೋರಿಬರುತ್ತಿತ್ತು. ಜಾಗ್ರತವಾಗುತ್ತಿದ್ದ ಜನ - ತೆಯಲ್ಲಿ, ಒಂದು ಬಗೆಯ ಹೊಸ ಹುರುಪು ಹೊಸ ಉತ್ಸಾಹ ತೋರಿ ಬರುತ್ತಿತ್ತು. ಆದರೆ ಚಳಿಯ ಬಂಡವಲದಾರರಿಗೆ ಮಾತ್ರ ಇದು ಸಹನವಾಗುತ್ತಿದ್ದಿಲ್ಲ, ಒಂದು ದಿನ ಒಬ್ಬರು-.. “ ಬಾಪೂಜೀ, ಕಿ ಕಸೂರಿ, ಎಪ್ರಿಲ್‌ ೧೯೬೧ ಇಲ್ಲಿಯ ಕಾರಖಾನೆ ಒಡೆಯ ಬಹಳ ಕ್ರೂರಿ ಯಾಗಿದ್ದಾನೆ. ಆತ ನಿಮ್ಮ ಕೊಲೆ ಮಾಡಬೇ ಕೆಂದಿದ್ದಾನೆ - ಕೊಲೆಗಡಕರಿಗೂ ಹೇಳಿ ಇಟ್ಟಿ ದ್ದಾನೆ ಖಿ ಎಂದು ಹೇಳಿದ. ರಾತ್ರಿ ಬಾಪೂಜಿ ಒಬ್ಬರೆ ಎದ್ದು ಆ ಒಡೆಯ ು ನಲ್ಲಿ ಹೋದರು. ಅನನೆದುರು ನಿಂತ್ಕು “ನನ್ನನ್ನು ಕೊಲ್ಲುವ ವಿಚಾರ ನಿನಗಿದೆಯಂತೆ. ಅದಕ್ಕೆ ನಾನು ಬಂದಿದ್ದೇನೆ. ನಿನಗೆ ಅನುಕೂಲ ವಾಗಲೆಂದು ಈ ರಾತ್ರಿ, ಈ ರೀತಿ ಒಬ್ಬನೇ ಬಂದಿದ್ದೇನೆ? ಎಂದರು. ಬಿಳಿಯ ಒಡೆಯನ ಜಂಘಾಬಲವೆ ಉಡುಗಿ ಹೋಯಿತು. ಆತ ಕಾಢಷ್ಠಪ್ರತಿಮೆಯಂತಾದ. 9 __ಕಾಕಃ ಕಾಲೇಲಕರ ವಿಜ್ಞಾನ ವಿಷಯಕ ಸಲಹೆಗಳನ್ನು ತನಗೆ ಇತ್ತಿದ್ದ ವಿಜ್ಞಾನಿ ಡಾ. ಜಾರ್ಜ್‌ ವಾಶಿಂಗ್ಟನ್‌ ಕಾರ್ವರರಿಗೆ ಕೃತಜ್ಞರಾಗಿದ್ದ ಟಾಮ್‌ ಹಸ್ಟನ್ನರು ಅವರಿಗೆ ಆಗಾಗ ಬೆಲೆ ಬಾಳುವ ಕಾಣಿಕೆಗಳನ್ನು ಕೊಡುತ್ತಿದ್ದರು. ಒಮ್ಮೆ ಹಸ್ಟನ್ನರು «4 ತಮಗೇನು ಬೇಕು ?? ಎಂದು ಕೇಳಲು ಕಾರ್ವರರು “ಒಂದು ವಜ್ರ? ಎಂದರು. ಹಸ್ಟನ್ನರು ಪ್ಲಾಟಿನಂ ಉಂಗುರದಲ್ಲಿ “4111/1111. 165 ಸ್ರ, /! ಆ. ಕ್ಕೂ ೩4/4/್‌ ಜು ನಿಗ್ರೊ ರಾತ್ರಿಯೂ ಎಚ್ಚ ರಿರುವವರ ಮನೆಯಲ್ಲಿ ಕಳ್ಳರು ಹೋಗಲಾರರು. ಸಂಸಾರದ ನಿಚಾರಗಳು ಪ್ರೇಶಮಾಡಲಾರವು. ರಂತೆಯೆ, ದೇವರಲ್ಲಿ 'ಿಶ್ವಾ ಸನಿಟ್ಟು ಜಾಗ್ರತರಾಗಿರುವವರ ಚಿತ್ರದಲ್ಲೂ ಕಟ ಟ್ಟಿ 4 1(111/1111/ ತ ಒಂದು ಉತ್ತಮ ವಜ್ರವನ್ನು ಕೂಡ್ರಿಸಿ ಕಳಿಸಿ ಕೊಟ್ಟರು. ಕೆಲ ದಿನಗಳ ನಂತರ ಕಾರ್ವರರನ್ನು ಭೆಟ್ಟಿ ಯಾದಾಗ ಹಸ್ಟನ್ನರು ""ನಾನು ಕಳಿಸಿದ ವಜ್ರ ಮೆಚ್ಚಿ ಗೆಯಾಯಿತೆ??” ಎಂದು ಕೇಳಿದರು. “ಓಹೋ! ನಾನು ಯಾವಾಗಲೂ ಅದನ್ನು ಉಪಯೋಗಿಸುತ್ತೇನೆ'' ಎಂದವರೇ ಕಾರ್ವ ರರು ಖನಿಜ ಪದಾರ್ಥಗಳ ಮಾದರಿಗಳನ್ನಿ- ಟ್ಟಿದ ಒಂದು ಪೆಟ್ಟಿಗೆಯನ್ನು ತೋರಿಸಿದರು. ಅದರಲ್ಲಿ ಉಳಿದವುಗಳೊಡನೆ ಆ ವಜ್ರದುಂಗು ರವೂ ಇತ್ತು. ೨. ರೀಡರ್ಸ್‌ ಡೈಜೆಸ್ಟ್‌ ಫ್ರೆಂಚ್‌ ಕಾದಂಬರಿಕಾರ ಬಾಲ ಕ್‌ ಬಹಳ ದುಂದುಗಾರನಾಗಿದ್ದ. ಅವನ ಚಿಕ್ಕಪ್ಪ ಸಾಯು ವಾಗ ತನ್ನ ಸಂಪತ್ತನ್ನು ಇವನ ಹೆಸರಿಗೆ ಜಿಟ್ಟು ಷ್‌ ಹೋಗಿದ್ದ: ಆಗ ಬಾಲ್ಜಕ್‌ ತನ್ನ ಚಿಕ್ಕಪ್ಪ ಸತ್ತ ಸುದಿ ಯನು, ತನ, ಮವಿಂತರಿಗೆ ಹೇಗೆ ತಿಳಿಸಿದ ೦ ಇ ಇ] ಜ್‌, ೦ ನೆಂದರೆ, ೫“ ನಿನ್ನೆ ಪ್ರಾ ತಃಕಾಲದಲ್ಲಿ ನಾನು ಮತ್ತು ನನ್ನ ಚಿಕ್ಕಪ ನಮ್ಮ ಮಾರ್ಗಗಳನ್ನು ಬೇಪ ತೇ “ಚ್ಚಿನ. ಸುಖ- ಸೌಲಭ್ಯ ಗಳನ್ನ ನುಭನಿಸುತ್ತ ನಮ್ಮ ನಮ್ಮ ಮಾರ್ಗ ದಲ್ಲಿ ರಿ ಪ್ರಾ ರಂಜಿಸಿದ್ದೇವೆ ಸ ಎಂದು. 4//14/" 11 111/ ಅದ ನೋಹಕ್ಳೆ ಬಲಿಯಾಗದಂತೆ ೨. ರಾಮಕೃಷ ು೪ಣ ತನ ನು ತಾನು ದಮನ ಮಾಡಿಕೊಳ್ಳು ವುದೇ ಕಷ್ಟ. ಅದನ್ನೆ ೀ ನಾವು ಮಾಡ ಚೇಕು. ಓಿಂಥವರೇ ಇಕ್‌ ಪರಗಳಂಡಂ ಲೂ ಸುಖಿಯನಗಿ ಸಕಾ ರೆ. ೨. ಭಗವಾನ್‌ ಮಹಾಫೀರ ಇಟ ೫. ಚರು ಚರು ಪಲ್ಟಾ ಇಟರಜ ತು ಸತರ 1) ಇದು 4ಮ್ಯಾನಸ?ರವ ಮ್ಯಾನರ್ಸ್‌ ಗ್ರಪ್‌ ಮುಕ್‌ಶ್ಚ೦” ನಿಮ್ಮ ಮಗುವಿನ ವಾಯು ಹಾಗೂ ಹೊ ಟ್ಟೆ ಶೂಲೆ ಉ ವನ್ನು ಸೌಮ್ಯರೀತಿಯಲ್ಲಿ ಉಪಶಮನಗೊಳಿಸುತ್ತದೆ; ಮತ್ತು ಮಗುವಿಗೆ ಹಲ್ಲು ಬರುವಾಗ ಹೊ& ಹ ಪದ್ರವ ಎಪಿ ತ್ರಯ ೩) /. ಅನ್ಯವಸ್ಥೆಗಳ; ಉಂಟಾಗದಂತೆಮಾಡಲು ನೆರವಾಗುತ್ತದೆ. ಹ೮೯/೮11 16 ಜೂ, 1 5-10 ಸ] ಸ "1. ಡಾ 6 || ಆ “ 1 ಗ | ೫10 (ಗ ತೆ 4. ಸ ರ್ಯ, 1! ಶಿ ಬ ಚು ಬು 'ಇಹಾಗ ಈ. ಗ 1/೬ (1 ಇಗ ಮಿ ಕ ಸಯ 1 "ತಾ ಸ (ಕ ( ' ಈ | 1 11. 1) 1 ಛೆ ( ಆ ॥ 14 ಟ್ರ 121/೬ ಉಂಶನೇ ಮಹಾಯುದ್ಧದ ಕಾಲದಲ್ಲಿ ಭಾರ . ತವು ಸ್ವಾತಂತ್ರ್ಯಕ್ಕಾಗಿ ಒತ್ತಾಯಪಡಿಸಿದಾಗ ' ಆಗಿನ ಪ್ರಧಾನಮಂತ್ರಿ ವಿನ್‌ಸ್ಟನ್‌ ಚರ್ಚಿಲ್ಲರು ' “ನಾನು ಪ್ರಧಾನಮಂತ್ರಿಯಾದದ್ದು ಬ್ರಿಟಿಶ್‌ ಸಾಮ್ರಾಜ್ಯದ ದಿವಾಳಿ ತೆಗೆಯುವುದಕ್ಕಲ್ಲ' ' ಎಂದು ಗರ್ವದಿಂದ ಘೋಷಿಸಿದರು. ಆಗ ಅವರ ಉಪಪ್ರಧಾನ ಮಂತ್ರಿಯಾಗಿದ್ದ ಮನುಷ್ಯ ಮನಸಿನಲ್ಲಿ ಏನು ಯೋಚಿಸಿದರೋ ಯಾರೂ ಅರಿಯರು. ಆದರೆ ಬ್ರಿಜಿಶ್‌ 1 ಸಾಮ್ರಾಜ್ಯದ' ದಿವಾಳಿ ತೆಗೆಯಲು ಒಲ್ಲದಿದ್ದ ಪ್ರಧಾನ 'ಮತ್ರಿಯನ್ನು ಯುದ್ಧ ಮುಗಿದೊ ಡನೆ ಬ್ರಿಟಿಶಿ” ಜನತೆ ಅಧಿಕಾರದಿ€ದ ತಳ್ಳಿತು. 1 ಪ್ರಧಾನ ಮಂತ್ರಿ ಯಾಗಿದ್ದ ವ್ಯಕ್ತಿಗೆ ಆ " ರಃ ದೊರಕಿತು; ನತ್ತು ಆ "ವ್ಯಕ್ತಿ ಮೂರು ವರ್ಷಗಳು ತೀರುವ ಮುಂಚ ಭಾರತ, ಬರ್ಮಾ, ' ಹಿಂಹಳಗಳಿಗೆ ಸ್ವಾತಂತ್ರ್ಯ ಕೊಟ್ಟು ಸಾಮ್ರಾ ಟಿ ಜೃದ ದಿವಾಳಿಯನ್ನೇ (ತು ಅದರಿಂದ . “ಭಾರತ ಸಮ್ರಾ ಟ್ಟ . ಆಗಿದ್ದಾತ ಬರಿಯ ಬ್ರಿಜಿಶ್‌ ಜನಯಾಗಿ ಉಳಿದ. ಆದಕೆ ೪೦ | ಕೋಟಿಗೂ ಕ ಜನತೆಯ ಹೃದಯದಲ್ಲಿ ಬ್ರಿಟನ್ನಿನ ಬಗ್ಗೆ ದ್ವೇಷದ ಸ ಪ್ರೀತಿ ೭೫ ಬ್ರಿಟನ್ನಿನ ಹಿಂದಿನ ಕಾನಿರ್ನಿಕ ಪ್ರಧಾನಮಂತ್ರಿಯ | ಜೀವನ ಕಥೆ ಪಾವೆಂ ಸೌಹಾರ್ದಗಳ ಬೆಳೆ ಬಿತ್ತಲ್ಪಟ್ಟಿತು. ಹೀಗೆ ದೆ ಷದ ಸಳ “ದ್ದ ಲ್ಲಿ ಪ್ರೀತಿಯ ಬೆಳೆ ಬಿತ್ತು ಗಃ ಕಲ್ಪನಾಶಕ್ತಿ ಮತ್ತು ಧೈರೃವಿದ್ದ ವ್ಯಕ್ತಿ ಯೆ ಅಟ್ಲಿ. ತೀರ ಸಾಮಾನ್ಯ ಯೋಗ್ಯತೆಯ ಪ್ರಧಾನ ಮಂತ್ರಿಯೊಬ್ಬ ನು ಅತ್ಯಂತ ಅಸಾಮಾನ್ಯ ಕಾ ್ರ್ರಂತಿಯೊಂದನ್ನು ರಕ್ತರಹಿತವಾಗಿ ಸಾಧಿಸಿದ ಉದು ಚಂ ಬ್ರಿಟನ್ನಿನ ಸಿ. ಆರ್‌. ಆಟ್ಮಿಯವರನ್ನಲ್ಲದೆ ಬೇರಾರನ್ನೂ ಯಾವ ದೇಶ ದಲ್ಲೂ ತೋರಿಸುವುದು ಕಷ್ಟವಾದೀತು. ಕೋಟಿ ಗಟ್ಟಳೆ ಅಧೀನ ಜನತೆಗೆ ಸ್ವಾತಂತ್ರ್ಯವನ್ನು ದಯಪಾಲಿಸಿದ್ದೊಂದೇ ಅಲ್ಲ ಆಟ್ಮಿಯವರ ಸಾಧನೆ. ಬ್ರಿಟಿಶ್‌ ಕಾರ್ಮಿಕ ಪಕ್ಷದ ಪ್ರಧಾನಿ ಯಾಗಿ ಅವರು ಬ್ರಿಟಿನ್ನನ್ನು ಸಮಾಜವಾದದ ದಾರಿಯಲ್ಲಿ ನಡೆಸಿಬಿಟ್ಟ ರು. ಅವರು ರಾಷ್ಟದ ಐದರಲ್ಲೊ ೦ದಂಶಕ್ಕಿ ತಗೆ ಹೆಚ್ಚು ಪ್ರಮುಖ ಉದ ಮಗಳನ್ನು ರಾಷ್ಟ್ರ "ಸದರ. ಕಲ್ಲಿದ್ದ ಲಿ, ಕೇಲೈ, ವಿದ್ಯುತ್‌ ಮತ್ತು ಗ್ಯಾಸ್‌, ನಾಗಂ ವಿಮಾನ ಮತ್ತು ಧೃ ಆಫ್‌ ಇಲ ತ್ತ ಇವೆಲ್ಲ ಅವರ "ಕೈಕೆಳಗೆ ಸರಕಾರದ ಸೊತ್ತಾ ದವು. ಬ್ರಿಟಿಶ್‌ ವೈದ್ಯಕೀಯ ಸೇವೆ ಹೆಚ್ಚು ಸ ಕಸ್ತೂರಿ, ಎಪ್ರಿಲ್‌ ೧೯೬೧ ಕಡಿಮೆ ಪೂರ್ಣವಾಗಿ ಸರಕಾರದ ನಿಯಂತ್ರಣ ಕ್ಕೊಳಪಟ್ಟಿತು. ಬ್ರಿಟಿಶ್‌ ಕಾರ್ಮಿಕ ಪಕ್ಷದ ನಾಯಕರಾಗಿ ಅವರು ಏಳು ವರ್ಷವೂ ಅಧಿ ಕಾರ ನಡೆಸ ಲಿಲ್ಲ. ಸಗ ಪಕ್ಷ ಅವ ರನ್ನು ಸೋಲಿಸಿತು. ಆದರೆ ಅವರು ಡಕ ಕ್ರಾಂತಿಯಿಂದ ದೇಶವನ್ನು ವಿಶೇಷವಾಗಿ ಹಿಂದಿ- ರುಡಿ ಲು ಇಂದಿಗೂ ಕಾನ್ಸರ್ವೇಟಿವರಿಗೆ ಸಾಧ್ಯ ವಾಗಿಲ್ಲ. ಸಾಮಾನ್ಯ ವ್ಯಕ್ತಿ ಎಂದೆವಲ್ಲ, ಕಮೆಂಟ್‌ ರಿಚಾರ್ಡ್‌ ಆಟ್ಮಿ ಹ ವ್ಯಕ್ತಿ ತ್ವದಲ್ಲಾ ಗಲಿ ರೂಪ ದಲ್ಲಾಗಲಿ ಎದ್ದು ಕಾಣಿಸನಂಥಾದ್ಮ ಏನೂ ತ ಇಲ್ಲ. ಎತ್ತ ರದ” ಆಳೂ ಅಲ್ಲ, ದಪ್ಪನೆಯ "ಮೈಕಟ್ಟು ಅಲ್ಲ, ಬೋಳು ಕ “ಕತ ಮೀಸೆಯ ಈ ವ್ಯಕ್ತಿ ಯಾವುದಾದರೂ ಕಂಪ ನಿಯ ಮ್ಯಾನೇಜರ್‌ ಇರಬಹುದೆಂದು ಯಾರಾ ದರೂ ಭಾವಿಸಬಹುದು. ಇಪ್ಪತ್ತು ವರ್ಷ ಕಾಲ ಬ್ರಿಟಿಶ್‌ ಕಾರ್ಮಿಕ ಪಕ್ಷದ ನಾಯಕತ್ವ ವಹಿಸಿದ ಆಟ್ಮಿಯವರು ಪ್ರಾರಂಭದಲ್ಲಿ ಸಮಾಜವಾದಿಯಾಗಿರಲಿಲ್ಲ. ಅವರು ಕಾರ್ಮಿಕ ಕುಟುಂಬದಲ್ಲಿ ಹುಟ್ಟಿದವರು ಕೂಡ ಅಲ್ಲ. ಪರಂಪರಾಪ್ರಿಯವಾದ ಮಧ್ಯಮ ವರ್ಗ ಕುಟುಂಬದಲ್ಲಿ ೧೮೮೩ ಜನವರಿ ೨೩ ರಂದು ಅವರು ಜನಿಸಿದರು... ಅವರ ತಂದೆ ಅಟಾರ್ನಿ- ಯಾಗಿದ್ದರು. ಕ್ಥೆ ಮೆಂಟ್‌ ಆಟಿ ಆಕ್ಸ್‌ ಫರ್ಡಿನಲ್ಲಿ ಶಿಕ್ಷಣ ಪಡೆದು ಯಾವ ವೈಶಿಷ್ಟ್ಯ ವನ್ನೂ ಪ್ರದರ್ಶಿಸದೆ ವಕೀಲರಾಗಿ ಹೊರ ಬಂದರು. ಮಾತ್ರ ಡಿಬೇಟಿಂಗ”ನಲ್ಲಿ ಅದರಲ್ಲಿ: ಅವರು. ವಹಿಸಿದ ಪಕ್ಷ ತುಂಬ ಅ.ಸಮಾಜವಾದಿಯಾಗಿತ್ತು. ಅನಿರ್ಬಂಧ ವ್ಯಾಪಾರ-ಫ್ರ್ರೀಬ್ರೀಡ್‌-ವನ್ನು ಅವರು ಪ್ರ ತಿಪಾ- ದಿಸಿದ್ದರು. . ಮಹಾ ವಕೀಲರಾಗುವ ಆಸೆ ಅವರಿಗಿತ್ತು. ಅದು ಕೈಗೂಡುವಂತೆ ಕಾಣದಿದ್ದ ಮೇಲೆ ಭಾಗವಹಿಸಿದ್ದರು. ಓ. ತ್ರ €. ಇ ಇಡೀ( ಅವಧಿಯಲ್ಲಿ ಅವರು ಒಮ್ಮೆ ಅವರು ನ್ಯಾಯಾಧೀಶರಾಗಲು ಪ್ರಯತ್ನಿಸಿ ಅದ ರಲ್ಲೂ ಅಯಶಸ್ವಿಯಾದರು. ಅವರು ಎರಡರಲ್ಲಿ ಯಾವುದೊಂದನ್ನಾದರೂ ಕೈಗೂಡಿಸಿಕೊಂಡಿ ಸಮಾಜವಾದಿ ಆಟ್ಮಿಯನ್ನು ಜಗತು ಕಾಣುತ್ತಿದ್ದಿಲ್ಲ. ೧೯೦೫ ರಲ್ಲಿ ನಡೆದ ಒಂದು ಘಟನೆ ಈ ಅಯ ಶಸ್ತಿ ವಕೀಲನ ದಾರಿಯನ್ನು ಬದಲಿಸಿತು. ಲಂಡನ್ನಿನ ಹೊಲೆಗೇರಿಯಾದ ಸ್ಪೆಪ್ನಿಯಲ್ಲಿ ನಡೆ ಯುತ್ತಿದ್ದ “ಬಾಯ್ಸ್‌ ತೆ ಬ್‌” ಎಂಬ ಸಂಸ್ಥೆಗೆ ಅವರು ಯಾಕೋ ಮಿತ್ರ ಕೊಡನೆ ಭೆಟ್ಟಿ ಕೊಟ್ಟಿ ಸ ಆಗ ಕಾರಖಾನೆಗಳಲ್ಲಿ' ದುಡಿಯುತ್ತಿದ್ದ ಅಪ್ರಾ ಯಸ್ಜ ಹುಡುಗರನ್ನು. ಅವರಿಗೆ ೧೮ ಗುರೂ ಡನೆ, "ಮಾಲಕರು ಹೂರಗೆ ಹಾಕಿಬಿಡುತ್ತಿದ್ದರು. ಏಕೆಂದರೆ ಇನ್ನೂ ಅವರನ್ನಿಟ್ಟುಕೊಂಡರೆ ಪ್ರಾ ಯ: ಸ್ಮರಿಗೆ ಕೊಡುವಷ್ಟು ಸಂಬಳವನ್ನು ಅವಂಗೆ ಕೊಡಬೇಕಾಗುತ್ತಿತ್ತಲ್ಲ!. ಇಂಥ ಕೆಲಸಗೇಡಿ ತರುಣನಿಗೆ ನೆರವು, ತರಬೇತಿ ಕೊಡಲು ಆ ತ ಹಬ್ಬುಸ್ಥಾ ಏತವಾಗಿತ್ತು. ಆ ಭಟ್ಟಿ ಅವರಿಗೆ "ತಾವಿದ್ದ ಐಷಾರಾಮದ ಮಧ್ಯಮ ವರ್ಗಕ್ಕಿ ಂತ ಭಿನ್ನ ವಾದ ಹೊಸ ಜಗ ತ್ತೊ ಇದನ್ನು. ತ ಅವರಿಗೆ ಸಖೇದಾ ಶ್ಚರ್ಯ ಪ ಲಂಡನ್ನಿನ ಹೊಲೆಗೇರಿಗಳಿಗೆ ಅವರು ಮೇಲಿಂದ ಮೇಲೆ ಹೋಗಿ ಬರತೊಡಗಿ ದರು. ನೋಡನೋಡಿದಂತೆ ಅವರಿಗೆ ಪ ಸಚಲಿತ ಸಾಮಾಜಿಕ ಪದ್ಧ ತಿಯ ಬಗ್ಗೆ ಸಂದೇಹ ಹೆಚ್ಚಿತು. ಈ. ಕೂಲಿಕಾರ ಜನರು ಹಗೆ ನಿಕೃಷ್ಟವಾಗಿ ಬಾಳುವ ಅಗತ್ಯವುಂಟಿ? ಅವ ತ! ಮಾನವರಾಗಿ ಬಾಳುವ ಅವಕಾಶ ನೀಡುವ ಸಮಾಜ ವ್ಯವಸ್ಥೆ ಸಾಧ್ಯವಿಲ್ಲವೇ? ಆಗ ಸಮಾಜವಾದದ ಪ್ರಚಾರ ಮಾಡುತ್ತಿದ್ದ ಫೆಬಿಯನ್‌ ಸೊಸೈಟಿಯ ಸಭೆಗಳಿಗೆ ಅವರು ಜೀತ (1, ಬರ್ನಾರ್ಡ್‌ ಶಾ ಮೊದ ಲಾದ ಸಮಾಜವಾದದ ಗಡ್ಡ ದ ಖಷಿಗಳ ಪ್ರವ ಚನಗಳನ್ನು ಕೇಳಿದರು. ಹೌದು, ಪ್‌ ಕೋಗಕ್ಕೆ ... ಸಮಾಜವಾದ ಮದ್ದು ಎಂದು ಅವರಿಗೆ ಮನ ... ವರಿಕೆಯಾಯಿತು. ೧೯೦೭ ರಲ್ಲಿ ಅವರಾಗಲೇ! ಯಾಗಿ. ಹೋಗಿದ್ದರು. ಅವರು. ಸ್ವತಂತ್ರ ಕಾರ್ಮಿಕ ಪಕ್ಷವನ್ನು ಸೇರಿದರು. ಸಾಬೂನು ಪೆಟ್ಟಿಗೆಗಳನ್ನು ಹೊತ್ತುಕೊಂಡು ಹೋಗಿ ಬೀದಿ ಮೂಲೆಗಳಲ್ಲಿ ಅವುಗಳ ಮೇಲೆ ನಿಂತು ಭಾಷಣ ಬಿಗಿಯತೊಡಗಿದರು; “ಕೆಲ ವೇಳೆ ವಿರೋಧಿ ಗಳು ನನ್ನನ್ನು ಪೆಟ್ಟಿಗೆಗಳಿಂದ ಕೆಳಗೆಳೆದೂ ಹಾಕುತ್ತಿದ್ದರು... ಎಂದವರು ಹೇಳಿದ್ದಾರೆ. ಕಾರ್ಮಿಕರಿಗೆ ಸಹಾಯ ಮಾಡಲು ಸ್ಥಾಏಿತ ವಾಗಿದ್ದ ಹೇಲ್‌ಬರಿ ಹೌಸ್‌ ಸಂಸ್ಥೆಯ ಮೆನೇ ಜರರಾಗಿ ಅವರು ಕಾರ್ಮಿಕರ ಪರವಾಗಿ ಹಲ ವಾರು ಕಾಯದೆಯ ಕದನಗಳನ್ನು ಸಾಗಿಸಿದರು. ತಮ್ಮ ವರ್ಗದವನಲ್ಲದಿದ್ದರೂ ತಮಗಾಗಿ ಶಾಂತರೀತಿಯಿಂದ ಪ್ರಾಮಾಣಿಕವಾಗಿ ಹೋರಾ ಡುವ ಈ ತರುಣ ವಕೀಲನ ಮೇಲೆ ಕಾರ್ಮಿ ಈರ ಆದರ ಹೆಜ್ಜಿತು. ಮೊದಲನೇ. ಮಹಾ ಯುದ್ಧದಲ್ಲಿ ಯುದ್ಧರಂಗಕ್ಕೆ ಹೋಗಿ ಎರಡು ಬಾರಿ ಗಾಯಗೊಂಡು ಮೇಜರ್‌ ಹುದ್ದೆಯ ವರೆಗೇರಿದ ಆಟ್ಮಿ ಯವರು ಯುದ್ಧ ಮುಗಿ ದೊಡನೆ ತಮ್ಮ ಹಳೆಯ ಕಾರ್ಯವನ್ನು ಕೈಕೊಂ ಡರು. ೧೯೨೨ ರಲ್ಲಿ ಅವರು ಪಾರ್ಲಿಮೆಂಟಿಗೆ ಆರಿಸಿ ಬಂದರು... ೧೯೨೪ ರಲ್ಲಿ ಕಾರ್ಮಿಕ ಪಕ್ಷ ಅಧಿಕಾರಕ್ಕೆ. ಪ್ರಥಮತಃ--. ಬಂದಾಗ ಅವರು ಅದರಲ್ಲಿ ಯುದ್ಧ ಶಾಖೆಯ ಅಂಡರ್‌- ಸೆಕ್ರೆಟರಿ ಆದರು. ೧೯೩೫ ರಲ್ಲಿ ಅವರು ಪಾರ್ಲಿ ಮೆಂಟಿನಲ್ಲ ಕಾರ್ಮಿಕ ಪಕ್ಷದ ನಾಯಕರಾಗಿ ಅರಿಸಲ್ಪಟ್ಟಕು. ಹತ್ತು ವರ್ಷದ ನಂತರ ಅವರು ದೇಶದ ಪ ಪ ಪ್ರಧಾನಮ ಂತ್ರಿಪದಕ್ಕೇರಿದರು. ಆಟ್ಮಿ ಸಃ ಸಾಮಾನ್ಯ ತೆ ವಿಷಯದಲ್ಲಿ ಅವರ ' ವಿರೋಧಿಗಳು ವ್ವ ಸುವ ಚಟಾಕಿ ಗಳಿಗೂ . ಹೇಳುವ ಕಥೆಗಳಿಗೂ ಲೆಕ್ಕವಿಲ್ಲ. "ಹುರಿಯ ಚರ್ಮ : ಹೊದ್ದ ಕುರಿ” ಕಕ! ಸಮಾಜವಾದಿ ಕ್ಲೆಮೆಂಟ್‌ ಆಟ್ಲಿ: ಸಾಮಾನ್ಯತೆಯ ಅಸಾಮಾನ್ಯ ಯಶಸ್ಸು ೭೭ ಅವರನ್ನು ಕೆಲವರು ಹಾಸ್ಯಮಾಡಿದ್ದಾರೆ. ಅವರು ಪ್ರಧಾನ ಮಂತ್ರಿ ಪದ ಸ್ವೀಕರಿಸಿದ ಸಂದರ್ಭವನ್ನು ಪ್ರಸಿದ್ಧ ನಾಟಕಕಾರನೊಬ್ಬ ಒಬ್ಬ ಪಾತ್ರನ ಬಾಯಲ್ಲಿ ಹೀಗೆ ಹಾಸ್ಯ ಮಾಡಿಸಿ ದ್ಧಾನೆ; “ ಖಾಲಿ ಟ್ಯಾಕ್ಸಿಯೊಂದು ಡೌನಿಂಗ್‌ ಬೀದಿಯ ೧೦ನೇ ಮನೆಯ (ಪ್ರಧಾನ ಮಂತ್ರಿಯ ಮನೆ) ಮುಂದೆ ಬಂದು ನಿಂತಿತು. ಅಕೋ, ಅದ ಕೊಳೆಗಿಂದ ಆಟ್ಲಿ ಹೊರಬಂದ।ಟ? ಆಟ್ಟಿ ಪ್ರಧಾನ ಮಂತ್ರಿ ಯಾಗಿದ್ದಾ ಗ ವಿರೋಧಿ ಚರ್ಚಿ ಲರ ಭಾಷಣವನ್ನು ಆಟ್ಲೆಯವರು ಬಲು ಚುಟು ಕಾಗಿ ಆದರೆ ಸ್ವಾರಸ್ಯವಾಗಿ ಖಂಡಿಸಿ ಪಾರ್ಲಿ ಮೆಂಟಿನಲ್ಲಿ ಭಾಷಣ ಮಾಡಿದ ಒಂದು ಸಂದರ್ಭ ದಲ್ಲಿ ಮೆಚ್ಚಿಗೆಯಿಂದ ಚರ್ಚಿಲ್ಲರು, “ಕೆಲಸಗಾರ ತುಂಬಿಗೂ ರಾಜಮಧು ತಿನ್ನಿಸಿದರೆ ಅದು ರಾಣಿ ಯಾಗುತ್ತದೆಂದು ತೋರುತ್ತದೆ” ಎಂದರಂತೆ. ಆಟ್ಲಿ ಯವರ ಸಾಮಾನ ತೆಯನ್ನು ಅವರ ವಿರೋಧಿಗಳೇ ಹೇಳಬೇಕೆಂದಿಲ್ಲ. ಅವರ ಬೆಂಬ ಲಿಗರಾದ ತಾರಿ 3 ೋಟಿಗ್ಗ: ಅದು ಚೆನ್ನಾಗಿ ಗೊತ್ತಿತ್ತು. 1 ಯವರ ಕೊರತೆಗಳನ್ನೆಲ್ಲ ತಿಳಿದೇ ಅವರು ತಮ್ಮ ನಾಯಕನಾಗಿ ಅವರನ್ನಾ ರಿಸಿಕೊಂಡರು. ಪ್ರಚಂಡರಾದ ರ್ಯಾಮ್ಗೆ ಮೆಕ್‌ ಡೊನಾಲ್ಡರನ್ನು ರಂಗ ಆರಿಸಿಕೊಂಡು ಅವರು ಬುದ್ಧಿ ಕಲಿತಿದ್ದರು. ಅಧಿಕಾರವನ್ನು ಗೆದ್ದುಕೊಂಡು ಪ್ರಧಾನ ಮಂತ್ರಿಯಾದ ಮೇಲೆ ಮೆಕ್‌ಡೊನಾಲ್ಡ್‌ ಸಮಾಜವಾದಕ್ಕೆ ದ್ರೋಹ ಮಾಡಿದ್ದರು. ಆಟ್ಮಿ “ ಪ್ರಚಂಡ 6. ಕ್ಶಿಲ್ಲ. ಆದರೆ ಪ್ರಾ ಮುಜೆಕರಾಗಿದ್ದ ಕೆಂಬುದರಲ್ಲಿ ಹಟ ಸಂದೇಹಕ್ಕೆ ಡೆ ಇರಲಿಲ್ಲ. ಅವರ ಸಮಾಜವಾದ ಅಗಿ ಭಕ್ಷಕ ಮಟ್ಟ ದ್ಹಾಗಿಲ್ಲ, ಮಂದಗಾಮಿಯೇ ಎಂಬುದನ್ನೂ ಕೆ ಬೆಂಬಲಿ ಗರು ಅರಿಯದಿಲ್ಲ. ಆದರೆ ತಾವೊಪ್ಪಿ ಕೊಂಡ ಸಮಾಜವಾದವನ್ನ ವರು ಕೈಬಿಡುವವರಲ್ಲಿ ಂದು ನಂಬಬಹುದಾಗಿತ್ತು. ಮೇಲಾಗಿ ಆಟಿ ಶಾಂತ ಪ್ರಕೃತಿಯವರು, ಚ | ಕಸ್ತೂರಿ, ಎಪ್ರಿಲ್‌ ೧೯೬೧ ಸ್ಥಿರವಾದ ವ್ಯಕ್ತಿತ್ವವುಳ್ಳ ವರು. ಆಗ ಕಾರ್ಮಿಕ ಪಕ್ಷದ ಇಬ್ಬರು. ಪ್ರಮುಖರಾದ ಹರ್ಬರ್ಟ್‌ ಮಾರಿಸನ್‌ ಮತ್ತು ಅರ್ಥರ್‌ ಗ್ರೀನ್‌ವುಡ್‌ ಒಬಬ್ಬರೊಬ್ಬರನ್ನು ಕೊಲೆಗಡಿಯುವಷ್ಟು ದ್ವೇಷಿಸು ತ್ತಿದ್ದುದರಿಂದ ವಿನಯಶೀಲ ಆಟ್ಲಿ ಮಧ್ಯದಲ್ಲಿ ನಿಂತು ತಮ್ಮ ನಾಯಕತ್ತ ವನ್ನು ಕಾಪಾಡಿಕೊಳ್ಳ ಬಲ್ಲವರಾದರು. ೧೯೪೦ ರಲ್ಲಿ ಬ್ರಿಟನ್ನಿಗೆ ಯುದ್ಧ ದಲ್ಲಿ ಸೋಲಾ ಗುತ್ತಿದ್ದಾಗ 'ಚರ್ಚಿಲ್ಲರು ಪ್ರಧಾನ "'`ಮಂತ್ರಿ ತ್ವ ವಹಿಸಿ ಸಕಲ ಪಕ್ಷೀಯ ಸರಕಾರ ಸ್ಟಾಪಿಸಿದರು. ಅದರಲ್ಲಿ ಆಟ್ಮಿಯವರಿಗೆ ಉಪ ಪ್ರಧಾನಿ ಪದ ದೊರೆಯಿತು. ಈ ಪದದಲ್ಲಿ ಅವರು ಅನೇಕ ಶಾಖೆಗಳ ಕಾರ್ಯವನ್ನು ಬಲು ದಕ್ಷತೆಯಿಂದ ನಿರ್ವ ಹಿಸಿದರು. ಚರ್ಚಿಲ್ಲರು ವಿದೇಶ ನೀತಿ, ಯುದ್ಧದ ಮಹಾ ಗತ್ತು ಗಳನ್ನಷ್ಟೆ ಷ್ಟ ರೇಖಿಸುವವರಾಗಿದ್ದ ರು. ಆದರೆ ಒಳ ; ಆಡಳಿತ ಮುಖ್ಯವಾಗಿ ಆಸ್ಲಿ ಯವರ ಹೆತ್ತಿರವೇ ಇತ್ತು. ಪ್ರತಿಯೊಂದನ್ನೂ. ವಿವರ ವಾಗಿ ಅಭ್ಯಸಿಸುವ ಆಡ್ಲಿಯವರು ಈ ಕಾರ್ಯ ಕ್ಸ ಅತ್ಯಂತ ಯೋಗ್ಯರಾಗಿದ್ದರು. ಯುದ್ಧ ಮುಗಿದ ನಂತರ ಚುನಾವಣೆಗಳಲ್ಲಿ ಆಟ್ಲಿಯವರ. ಪಕ್ಷ ಕಾನ್ಸರ್ವೆಟಿವರಿಗಿಂತ ಇಮ್ಮಡಿ ಸ್ಥಳಗಳನ್ನು ಗೆದ್ದು ಅಧಿಕಾರಕ್ಕೆ ಬಂತು. ೨೩ ರ ತಾರುಣ್ಯದಿಂದ ತಾವು ನಂಬಿದ್ದ ತತ್ತ ಗಳನ್ನು ಸ್ಸ ತಿಗಿಳಿಸ ಚ ಇದು ತಕ್ಕ ಸಂದರ್ಭ ತ] ಬ್ರ ಟಿಶ್‌ ಜನತೆಯ ಜನನವನ್ನು ಕಷ್ಟದಿಂದ ದೂರವಾಗಿರಿಸಲು, ೬/೮ ಮುಕ್ತವಾಗಿರಿಸಲು ಸಮಾಜವಾದದ ಕ್ರಮ ಗಳನ್ನು ಅವರು ಜಾರಿಗೆ ತಂದರು. ಅಟ್ಲಿ ಯವರಿಗೆ ಭಾರತದ ಸಮ ಸಾಕಷ್ಟು ಪರಿಚಿತವಾದುದಿತ್ತು. ಅವರು ಸೆ ಓಮನ್‌ ತ ಶನ್ನಿನ ಸದಸ್ಯರಾಗಿ ಚ ಬಂದಿದ್ದರು. ಆದ್ದರಿಂದ ಅವರು ಅಧಿಕಾರಕ್ಕೆ ಬಂದೊಡನೆ ಭಾರತಕ್ಕೆ ಸ್ವಾತಂತ್ರ್ಯ ಸು ೫ ಭಾರತ, ಬರ್ಮಾ, ನ ಹಳಗಳಿಗೆ ಸ್ವಾತಂತ್ರ್ಯ- ವನ್ನಲ್ಲದೆ ಮಲಯ, ಪೂರ್ವಾಥ್ರಿಕ, ಗೋಲ್ಡ್‌ ಕೋಸ್ಟ್‌ಗಳಿಗೆ ಅವರು ಮತಾಧಿಕಾರವನ್ನೂ ನೀಡಿದರು. ಅವುಗಳಲ್ಲಿ ಎರಡು ಇಂದು ಸ್ವತಂ ತ್ರವಾಗಿವೆ; ಪೂರ್ವ ಆಫ್ರಿಕ ಆ ದಾರಿಯಲ್ಲಿ ಬಹಳ ಮುಂದೆ ಸಾಗಿದೆ. ೧೯೪೫ ರಲ್ಲಿ ಅಧಿಕಾರಕ್ಕೆ ಬಂದ ಬ್ರಿಟಿಶ ಕಾರ್ಮಿಕ ಪಕ್ಷ ೧೯೫೦ ರ ಚುನಾವಣೆಯಲ್ಲಿಯೂ ಆರಿಸಿ ಬಂದರೂ ಅದರ. ಬಹುಮತ ಬಹಳ "ಫಟಾನುಕಟಿ'ಯಾಯಿತು. ಹದಿನೆಂಟೀ ತಿಂಗಳ ನಂತರ ಅದು ಮತ್ತೊಂದು ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿತು. ಆಟ್ಲಿಯವರ ನಾಯಕತ್ವದಲ್ಲಿ ಬಿ ಬ್ರಿಟಿಶ್‌ “ಪ್ರಸ್ಥ” 'ಳಿಯಿ ತೆಂದೂ ಜನರಿಗೆ ಸಚ ಬ ನಿರೀಕ್ಷಿಸಿ ದಷ್ಟು ಸುಖ ತರಲಿಲ್ಲೆಂದೂ ಈ ಸೋಲಿಗೆ ಅರ್ಥ ಹಚ್ಚಲಾಗಿದೆ. ಅದು ಹೇಗೇ ಇದ್ದರೂ ಅವರು ತಂದ ಕ್ರಾಂತಿಕಾರಿ ಬದಲಾವಣೆ ಬ್ರಿಟಿಶ್‌ ಸಮಾಜದಲ್ಲಿ ಅಳಿಯದ ಪರಿಣಾಮ ಮಾಡಿದೆ. ಆಟ್ಲಿಯವರು ವೃತ್ತಿಯಲ್ಲಿ ಬಲು ವಿನಯ ವಂತರು. ಆದರೆ ಇದು ಅವರ ಅಪಧೈರ್ಯದ ಕುರುಹಲ್ಲ. ಅವರಲ್ಲಿ ಪರಮಾವಧಿ ಆತ್ಮವಿಶ್ವಾ ಸವಿದೆ. "ಅತ ವಿಶ್ವಾಸದ ದೆಸೆಯಿಂದಲೇ ಅವರು ತಮೊ ಡನೆ ನಾಯಕತ ತ್ಯಾಗಿ ಹೋರಾಡಬಹು ದಾದ "ಜನಕು ತಂತಮೊ ಳಗೆ ಹೋರಾಡುವು ದನ್ನು ನೋಡುತ್ತ ನಿಶ್ಚಿ ಚ ಗ ಸುಮ್ಮನಿರುತ್ತಿ ದ್ವರು. ಇಬ್ಬರೂ ಸೋತು ತಮ್ಮ ಕಡೆ ಬರುವ ದಿನವಿದೆಯೆಂದು ಅವರಿಗೆ ಖಾತ್ರಿಯಿತ್ತು. ಅವರ ಆತ್ಮವಿಶ್ವಾಸಕ್ಕೊಂದು ಆಧಾರವಿದೆ. ಅವರಿಗೆ ತಮ್ಮ ಕೊರತೆಗಳೇನೆಂದು ಗೊತ್ತಿದೆ. ತಮಗೆ ಪ್ರತ್ಯಕ್ಷ ಪರಿಚಯವಿರದ ವಿಷಯವನ್ನು ಕಲ್ಬನಾಬಲದಿಂದ ಅರಿತುಕೊಳ್ಳುವ ಸಾಮರ್ಥ್ಯ ತಮಗಿಲ್ಲವೆಂದು ಬಲ್ಲ ಅವರು ತಮಗೆ ಗೊತ್ತಿದ್ದ ಸಂಗತಿಗಳಲ್ಲಷ್ಟೇ ವ್ಯವಹರಿಸುತ್ತಾರೆ. ಭಾರತ, ಬರ್ಮಾ ತಮಗೆ ಗೊತ್ತು;. ಆದ್ದರಿಂದ ಅವು ಗಳಿಗೆ ಸ್ವಾತಂತ್ರ್ಯವೀಯಲು ಧೈರ್ಯಮಾಡಿದರು. 1 ರಕ ಕ ಆ ಗ ಗ ಧರ ತಾ ಕ್‌ೆ ಬ್ವ ಕಾಣಲು ಬಯಸುವ ಯು ಟಾ ಹೊಸ ಕ್ರಮ...” ಒಲದ ಸಪಿಪಿವ ಎಂದು ಮುಂಬಯಿಯ ಸಮಾಜ ಸೇನಿಕಾ ಶ್ರೀಮತಿ ನೊರೀನ್‌4 ಆಮೋಲಿ$* ಹೇಳುತ್ತಾರೆ. 1117111111111111!!!!1 «ನಾನು ಕಾಣಲು ಬಯಸುವ ಹೊಸ ಕ್ರಮ ಮನೆಗಳಿಗೆ ಅನ್ವಯಿು ಸುತ್ತದೆ. ಎಂದು ಸಮಾಜ ಸೇವಿಕಾ ಶ್ರೀಮತಿ ನೊರೀನ್‌ ಆಮೋಲಿಕ್‌ ಹೇಳುತ್ತಾರೆ, "ಉದಾಹರಣೆಗೆ ಸರ್ಫನ್ನೆ ತೆಗೆದು ಕೊಳ್ಳಿರಿ. ನಾನು ಸಂದರ್ಶಿಸಿದ ಅನೇಕ ಮನೆ ಗಳಲ್ಲ ಅದು ಪ್ರೆಗತಿಯ ಪ್ರತೀಕವಾಗಿದೆ, ಸೀರೆ ಗಳು, ಷರ್ಟ್ಬುಗಳು ಇತ್ಯಾದಿ ಮನೆಯಎಲ್ಲಬಟ್ಟಿ ಗಳನ್ನು ಸರ್ಫ್‌ ಚೆನ್ನಾಗಿ, ಬೆಳ್ಳಗೆ ಒಗೆಯುತ್ತದೆ.* ಆಧುನಿಕ ಗೃಹಿಣಿಯರು ಒಪ್ಪುತ್ತಾರೆ -ಸರ್ಫ೯ ಬಟ್ಟೆಗಳಿಗೆ ಅನುಪಮ ಬಿಳುಪು ಬರುವಂತೆ ಒಗೆ ಯುತ್ತದೆ, ಎಂದು, ನಿಮ್ಮ ಮನೆಯಲ್ಲಿಯೂ` ಸರ್ವನ್ನು ಏಕೆ ಉಪಯೋಗಿಸಬಾರದು? ಕಾ ಸ ಳಾ ಎಡಿ ಹಾಡು, ಚಡ ಭಾರ ಒ.ಹಾಎ, ಅರ ನೀಲ್‌ ಅ... | ಹ ಗು ಎರಾ ಸ ನ ಎ ಎ ನಟ ಅಟ ಸರ್ಫ್‌ನಿಮ್ಮ ಬಟ್ಟೆಗಳಗೆ `ಿನುಸನು ಬಿಳುಪೆ) ಬಖವಂಕಿ ಏಗೆಯುತ್ತದೆ 80.17 :29 ೩0 ಓಂದುಸ ೯” ತ್ಧನ್‌ ಲೀವರ್‌ ಅವರ ತಯಾರಿಕೆ ಕ ಕಸ್ತೂರಿ, ಎಪ್ರಿಲ್‌ ೧೯೬೧ ಆಫ್ರಿಕ ಅವರಿಗೆ ಅಪರಿಚಿತ. ಆದ್ದರಿಂದ ಅದರ ವಿಷಯ ಅವರು ಮುಂದೋಡಲಿಲ್ಲ. ಸುಮ್ಮನೆ ಕುಳಿತಾಗ ಕಾಗದದ ಮೇಲೆ ಗೀಚುವ ಅಭ್ಯಾಸವೊಂದು ಅವರಿಗಿದೆ. ಪಾರ್ಲಿ ಮೆಂಟಿನಲ್ಲಿ ಭಾಷಣಗಳು ನಡೆಯುತ್ತಿರುವಾಗ ಅವರು ಶಾಂತವಾಗಿ ಗೀಚುತ್ತ ಕಾಡ್ರುತ್ತಿದ್ದರು. ಕೆಲವೇಳೆ ಅವರು ಹಲವು ಬಣ್ಣಗಳ ಪೆನ್ಸಿಲುಗ- ಛಂದ ಗೀಚುತ್ತಾರೆ. ಆದಕೆ ಗೀಚಿದ ಆಕೃತಿ ಗಳೆಲ್ಲ ವ್ಯವಸ್ಥಿತವಾದವುಗಳು. ವ್ಯವಸ್ಥಿ ತಚಿತ್ತ ಜಂಭ: ಯೋಚನೆಯಲ್ಲಿದೆಯೆಂದು * ಅದು ತೋರಿಸುತ್ತದೆ. ಅವರು. ನಾಯಕತ್ವದಿಂದ ನಿವೃತ್ತರಾದ ಮೇಲೆ. ತಮ್ಮ ಆತ್ಮಕಥೆಯನ್ನು ಬರೆದರು. ಚರ್ಚಿಲ್ಲರ ಆತ್ಮಕಥೆಯ ವೈಖರಿ ಯಲ್ಲಿ ಒಂದಂಶವೂ ಅದರಲ್ಲಿಲ್ಲ. ಆದರೆ ನಿರ್ವಿ ಶೇಷವಾದರೂ ವ್ಯವಸ್ಥಿತ, ನಿಶ್ಚಿತ ಬುದ್ಧಿಯೊಂದು ಇದ್ದದ್ದನ್ನು ಇದ್ದಂತೆ ಹೇಳುವ ಕಥೆ ಅದು. ನೀವು ಅದರಿಂದ ತಮಾಷೆ ಹೊಂದಲಾರಿರಿ; ಬಹಳ ' ಕಲಿಯಬಲ್ಲಿರಿ. ಆಟ್ಲಿ ಯವರಿಗೆ ಮಾತು 1 ಗಳೂ "ಚುಟುಕು. ಯನ್ನು ಎರಡೇ ತೆಗೆದಿದ್ದ ರಂತೆ. ಎಪ್ಪತ್ತು ದಾಟಿದ ಮೇಲೆ ೧೯೫೪ ರಲ್ಲಿ ಅವರು ಕಾರ್ಮಿಕ ಪಕ್ಷದ ನಾಯಕತ್ವದಿಂದ ನಿವೃತ್ತರಾ ದರು. ಅನಂತರ ಅವರನ್ನು ಲಾರ್ಡ್ಸ್‌ ಪದವಿ ಗೇರಿಸಿ ರಾಣಿ ಗೌರವಿಸಿದಳು. ಆದರೆ ನಾಲ್ಕು ಮಕ್ಕಳ ತಂದೆಯಾದ ಈ ಮುತ್ಸದ್ಧಿ ರಾಜಕಾ ರಣದಲ್ಲಿ ಆಸ್ಚೆ ಕಳೆದುಕೊಂಡಿಲ್ಲ. ಅವರು ಸ ದೇಶಾಟನೆ ಮಾಡಿದ್ದಾರೆ. ಈಚೆಗೆ ಅವರು ಭಾರತಕ್ಕೆ ಬಂದುಹೋದರು. ಇ ಭಾಷಣ ಒಮ್ಮೆ ಅವರು ಒಬ್ಬ ಮಂತ್ರಿ ಶಬ್ದ ಹೇಳಿ ಕೆಲಸದಿಂದ ಬ್ರಹ್ಮನ ಮಕ್ಕಳು “ ಸ್ವಪ್ನ ೫ ಮತ್ತು “ ಯಥಾರ್ಥ? ಪ್ರೀತಿಯ 1% ಇವುಗಳೆರಡೂ ಬ್ರಹ್ಮನ ಪಿ ಮಕ್ಕ ಳು ಬದು ದಿನ ಇಟು ಎರಡರ ನಡುವೆ ಜಗಳ ಊಹಿತ! ತುಟ ಬಳಿಗೆ ಹೋಗಿ “ ಅಪ್ಪಾ, ನಮ್ಮಿಬ್ಬರಲ್ಲಿ ಯಾರ ಮಹಿಮೆ ಸಾ ದುಡು ಎಂದು ಇಂದು ನಿರ್ಣಯ ನಾಗಬೇಕಾಗಿದೆ? ಎಂದು ಹೇಳಿದುವು. ಬ್ರಹ್ಮ ಮಕ್ಕ ಳ ಮೂಡಢತನಕ್ಕಾಗಿ ಮುಗುಳು ನಕ್ಕು ಹೇಳಿದ “ನೆಲದ ಮೇಲೆ ನಿಂತು ತಿ ಯಾರು ಆಕಾಶವನ್ನು ಮುಟ್ಟುತ್ತಾ ನೋ ಅವನ ಮಹಿಮೆ ಅಧಿಕವಾ ದುದು? ಎಂದು. ಎರಡೂ ಈ ೋಕ್ಸಗುಿ ಉತ್ಸುಕಗಳಾದವು. “ ಸ್ವಷ್ಠ?ವು ಆಕಾಶನನ್ನೆ ನೋಮುಟ್ಟತು. ಆದರೆ ಆದರ ಕಾಲುಗಳು ನೆಲದ ವರೆಗೆ ಸು ಶಕ್ತ ನಾಗಳೇ ಇಲ್ಲ. ಅದಕ್ಕೆ ಬಹಳ ನಿರಾಶೆಯಾಯಿತು. ಈಗ "ಯಥಾರ್ಥ್ಗೆದ ಸರದಿ ಬಂದಿತು. "ನೆಲದ ಮೇಲೇನೋ ಅದು ಸ್ಥಿರವಾಗಿ ನಿಂತಿತು. ಆದರೆ ಸಾವಿ ರಾರು ಬಾರಿ ಹಾರಿದರೂ ಅದು ಆಕಾಶಕ್ಕೆ ತಲುಪಲಿಲ್ಲ. ಎರಡರ ಈ ನಿಫಲ ಪ್ರಯಾಸವನ್ನು ನೋಡಿ ಬ್ರಹ್ಮನು ನಕ್ಕು ಹೇಳಿದ “ ನೋಡಿದಿರಲ್ಲನೇ, ನಿಮ್ಮ ಸಜಜ ಒಂದು ಬ ದಕ್ಕೆ ಭನ ಇರುವುದರಲ್ಲೇ ಸನೆಟುಲ್ಲಜಿ ಒಂದೇ ಆಗಿ ಇರುವುದರಲ್ಲಿ ಇಲ್ಲ.” ಸಂಗ್ರಹ: ಎಂ, ಗೋಪಾಲ ಕೃಷ್ಣ ಭಟ್ಟ, | ಸ ಫೌಬಾಯ್ಕ್ಬ್ಸ್‌ಾಶಿಯಾಲ 1೫.1 ಅಲ್ಲದೆ ಆರೋಗ್ಟ! ಲೈಫ್‌ಬಾಯ್‌ಯಿಂದ ಸ್ಮಾಸಮಾಡುವಾಗ ಉಂಟಾಗುವೆ ಆನಂದವೇ ಆನ೨ದ! ಮೈಗೆ ನಿರ್ಮಲತೆ, ಮನಸ್ಸಿಗೆ ಉಲ್ಲಾ ಸ, ಮೈಕೈಗಳಲ್ಲಿ ಕೊಳೆಯಾಗುವುದನ್ನು ತಪ್ಪಿ ಸುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಲೈಫ್‌ಬಾಯ್‌ಯ ಸಮೃಡ್ಡ ನೊಕಿ ಕೊಳೆಯಲ್ಲಿರುವ ಕ್ರಿಮಿಗಳನ್ನು ತೊಳೆದು ತೆಗೆದು ನಿಮ್ಮ ಕ ಆರೋಗ್ಯವನ್ನು ರಕ್ಷಿಸುತ್ತದೆ. | ಲೈಫ್‌ಬಾಯ*್‌ಯಿಂದ ಮನೆಯವರೆಲ್ಲರು ಆರೋಗ್ಯವಂತ ಟ್‌ ಲ್‌ ಓ. 17.229 (॥ ಮೋಜಿನ ಕಥೆ--ಅದರೆ ವಿಷಾದ ರೇಖೆಯೊಡನೆ ! ಹ! ಸ ದಲ ಇ ನ ನ್ನನ್ನು ಗುಮ್ಮಣ್ಣಗ ುಸಕ ಎಂದು ಕರೀತಾರೆ. ಈ ಹೆಸರು ಕೊೂಟ್ಟಿವರು ಮತ್ತ್ಯಾರೂ ಅಲ್ಪ. ನನ್ನ ಗೆಳೆಯರೇ. ಅವರ ಹೆಸರುಗಳೂ ಹಾಗೆಯೇ ಇವೆ. ಒಬ್ಬನ ಹೆಸರು ಗೆಂಡೆಪುಟ್ಟ- ಒಳ್ಳೆಗೆಡ್ಡೆ ಗೆಣಸಿನ. ಹಾಗೆ ಗಟ್ಟಿಗಟ್ಟಾಗಿ ಪುಟ್ಟಪುಟ್ಟಿದಾ ಗಿದ್ದ. ಇನ್ನೊಬ್ಬನ ಹೆಸರು ಹಸಿರು ಬಡಾಮಿ. ಬಾಡಾಮಿಯಂತೆ ಊದಿದ್ದ ತನ್ನ ಹೊಟ್ಟೆಯ ಮೇಲೆ ಯಾವಾಗಲೂ ಹಸಿರು ಬುಷ್‌ ಕೋಟ್‌ ಹಾಕಿರುತ್ತಿದ್ದ. ಮತ್ತೂಬ್ಬನ ಹೆಸರು ಭಟ್ಟಿದೇವ ಅಂತ. ಎಂತಹ ಕಚಡ ಕಾಫೀಪುಡಿ ಕೊಟ್ಟರೂ ಸೊಗಸಾದ ಕಾಫಿ! ಮಗದೊಬ್ಬನ ಹೆಸರು ೩ ನಿಜವಾದ ಹೆಸರು ಅವನ ತಡಿಮಾತುಗಳು "ಷಾಕ್‌' ಕೊಡುತ್ತಿದ್ದವು. ನೆ ಹೀಗ ಇತ್ಯಾದಿ,, ಅಲಿ ೪೨ ಬಿ. ಎಸ್‌. ಕಷ ರಾವ್‌ ೪ 'ಣ ಇತ್ಯಾದಿ. ಅಂದಮೇಲೆ ನನಗೆ "ಗುಗು' ಅಂತ ಹೆಸರು ಬಂದಿದ್ದ್ಯಾಕೆ ಅಂತ ನಾನು ಹೇಳಲೇ ಬೇಕಾದ್ವಿಲ್ಲ. ಆದರೆ ನಿಜವಾಗಿಯೂ ನಾನು ಗುಗು ಅಲ್ಲ. (ಗುಗ್ಗು ಹೌದೇನೋ ಗೊತ್ತಿಲ್ಲ). ಹಾಗೆ ತಿಳಿ ದುಕೊಂಡಿರುವವರಿಗೇ ಆ ಹೆಸರು ಒಪ್ಪಿತ್ತೇ ಅಂತ ಎದೆ (ಮೂಳೆ ಮೂಳೆ ಬಿಟ್ಟುಕೊಂಡಿದೆ) ತಟ್ಟಿಕೊಂಡು ಹೇಳುತ್ತೇನೆ... ಜನ ಕಂಡರೆ ನನಗೆ ಬಹಳ ಆಸೆ. ಎಲ್ಲಾದರೂ ಒಂದು ಗುಂಪು ಕಂಡರೆ ಅದರಲ್ಲಿ ಹೇಗೋ ನುಸುಳಿರುತ್ತೇನೆ. ಇದಕ್ಕೆ ನನ್ನ ಗಿಡ್ಡನೆಯ ಆಕೃತಿಯ ಸಹಕಾರಿ. ಗುಂಪಿನಲ್ಲಿ ಸೇರಿದ ಮೇಲೆ ನನ್ನ ರೀತೀನೆ ಬೇರೆ. ಗುಂಪ ಹ್ಯಾಗೋ, ಹಾಗೆ ನಾನೂನು. ಹೆಚ್ಚಿಗೆ ಜನ ನಗುತ್ತಿದ್ದರೆ ನಾನೂ ನಗುತ್ತೇನೆ. ಮುಂದಿನೆ ಮನೆ ಹರಿ (ದ ಪಂಚೆ)ರಾಯರ ವಿಷಯ ಮಾತಾ ಗ್ರ 6696 ವಂ್‌ ಗೋಲ"ಸ್ಕಿತ್ತನ ಕಥೆಯನ್ನಾಧರಿಸಿ ಜ್‌ ಡುತ್ತಾ ಇದ್ದ ನಾನೂ ಏನಾದರೂ ಹೇಳೋದು ಅಥವಾ ಬಿಳೀ ಟೋಪಿಗಳನ್ನು ನೋಡಿದರೆ ಕಾಂಗ್ರೆಸ್ಸೇ ಸರಿ ಅನ್ನೋದು, ಕಾವಿ ಟೋಪಿಗ ಳನ್ನು ನೋಡಿದರೆ ಅಶೋಕ ಮೇಹ್ತಾನ ಹೊಗ ಳೋದು. ಅಂತೂ ಎಲ್ಲರಿಗೂ ಬೇಕಾದವ ಎನ್ನಿಸಿ ಕೊಳ್ಳುವುದಕ್ಕೆ ಏನೇನು. ಮಾಡಬೇಕೋ ಅವೆಲ್ಲಾ ಕರಾಮತ್ತೂ (ಇದು ಮರಾಮತ್ತು ಮಂತ್ರಿ ಶಾಖೆಗಿಂತ ಮಿಗಿಲಾದದ್ದು ) ನನ್ನ ಹತ್ತಿರ ಉಂಟು... ಬಹಳ ಜನ ನನಗೆ ಪರಿ- ಚಯ ಇರೋದಕ್ಕೆ ಇದೇ ಕಾರಣ. ಯಾವ ಬೀದಿಗೆ ಹೋದರೂ “ಹೋ... ಹೋ,. ನಮ- ಸ್ಕಾರೆ, “ಹ್ಹ.. ಹ್ಹೆ...ಬೆಳಗಾಯ್ತೇ।', . “ಹ್ಹಿ. ಹ್ಹಿ . ಹೊರಟಿದ್ದೀರೀ ಅಂತ ಕಾಣುತ್ತೆ” ಇತ್ಯಾದಿ ಸೇಳುವವರು, ಮುಖನೋಡಿ ಹಲ್ಕಿಸಿ ಯುವವರು, ಹೆಸುವಿನ್ಮುಖಿಯಾಗಿ ತಮ್ಮ ಬಾಯಿ ಯು. ಕಿವಿಗಳನ್ನು ಮುಟ್ಟುವಂತೆ ಹಸಿ ಹಸಿ ಯಾಗಿ ನಗುವವರು ನನಗೆ ಸಿಕ್ಕೇ ಸಿಗುತ್ತಾರೆ. ಇಂತಹ ಸ್ನೇಹಿತರ ಸೇನೆ ನಮ್ಮ ಭಾರತೀಯ ಸೇನೆಯನ್ನೂ ಸಂಖ್ಯೆಯಲ್ಲಿ ಮೀರಿಸಿರಬಹುದು. ಆದಕೆ ಸುಂದರರಾಯ (ನಿಜವಾದ ಹೆಸರು ಬೇಕೆ, ನಿಮಗೆ ಹೇಳುವುದಲ್ಲ) ಆ ಜಾತಿಗೆ ಸೇರಿದವನಲ್ಲ. -ನನಗೆ ನಿಜವಾದ ಗೆಳೆಯ ಅವನು. ಎಂತಹ ಸಮಯದಲ್ಲೂ ಕೈಬಿಡದೆ ನನಗೆ. ಸಹಾಯ ಮಾಡಿದ್ದಾನೆ. ಮದುವೆ ಮಂಟಪದಲ್ಲೂ, ಹೆಂಡತಿ ಯಾಗುವವಳ ಕೈಹಿಡಿಯುವ ಬದಲು ನನ್ನ ಕ್ರೈ ಹಿಡಿದಿದ್ದ. ಆ ಮೇಲೆ ಪುರೋಹಿತರು ಮಂತ್ರ ಹೇಳಿ ಬಿಡಿಸಬೇಕಾಯಿತು. ಪ್ರತಿನಿತ್ಯ ನಾನೂ ಅವನೂ ಸಂಜೆಗೆ ತಿರು- ಗಾಡುವುದಕ್ಕೆ ಹೋಗುವ ವಾಡಿಕೆ. ನಾವಿಬ್ಬರೂ ಸೇರಿಬಿಟ್ಟಕೆ ಹರಜಿಗೆ ಹದ್ದು (ಪಕ್ಷಿಯಲ್ಲ) ಮೇರೆ ಇರುತ್ತಿರಲಿಲ್ಲ. ಆಚಿ ಲೋಕನಾದನ ಕಂತ್ರಿ ನಾಯಿಮರಿ ಬಾಲದ ವಿಷಯದಿಂದ ಹಿಡಿದು, ಕ್ರುತ್ಚೋ ವನ ಕುತಂತ್ರದ ಗಥ ಹೊಸ ಗೆಳೆಯ ಮನೆ. ಆರುಮೊಗಂ " ೮ಷ್ಟಿ ವರೆಗೂ ನಮ್ಮ ಚರ್ಚಾಟಿ* ನಡೆಯುತ್ತಿತ್ತು. ಅವರಿವರಲ್ಲಿ ಇರುವ, ಇಲ್ಲದಿರುವ ಎಲ್ಲ ಗುಣಗ ಳನ್ನೂ ಜಾಲಾಡಿ ಬಿಡುತ್ತಿದ್ದೆವು. ಇಷ್ಟೆಲ್ಲಾ ಹೇಳದಿದ್ದರೆ ನಿಮಗೆ ನನ್ನ ಮತ್ತು ಸುಂದರ ರಾಯನ ವಿಷಯ ಏನೂ ಗೊತ್ತಾಗೋದಿಲ್ಲ. ಆವತ್ತು ಭಾನುವಾರ. ಸಾಯಂಕಾಲ. ಮಳೆ ಮೋಡದ ಸುಳಿವಿಲ್ಲ. ಬಿರುಗಾಳಿಯ ಭರವಿಲ್ಲ. ಹವಾ ಹಿತಕರವಾಗಿತ್ತು. ಅಂತಹ ಹೊತ್ತಿನಲ್ಲಿ ಹೊರಗಡೆ ಹೋಗದೆ ಮನೆಯೊಳಗೆ ಕುಳಿತಿರಲು ಜಡಭರತನಿಗೂ ಭಾರವಾಗುತ್ತಿತ್ತೋ ಏನೋ ನಾ ಕಾಣೆ... ಸುಂದರರಾಯ ಸುಂದರವಾಗಿ ಪೋಷಾಕು ಧರಿಸಿ ಐದು ಘಂಟಿಗೆ ಸರಿಯಾಗಿ ಹಾಜರಾದ. ಸರಿ ಹೊರಟಿವು ಗಾಳಿಸವಾರಿಗೆ. ಸೆಕೆ ಏರಿ ಮೇಲೆ ಹೋಗಬೇಕೆಂದು ಸುಂದರ ರಾಯನ ಮೊರೆ. ಜನಜಂಗುಳಿ ಬೇಕಾದ ನಾನು ಅದಕ್ಕೆ ಪೂರ್ತಿ ಒಪ್ಪದೆ, ದೊಡ್ಡ ರಸ್ತೆಯ ಮೂಲಕ ಸ್ವಲ್ಪ ದೂರ ಹೋಗಿ ನಂತಕ-ಶೆರೆ ಕಡೆಗೆ ತಿರುಗಬಹುದೆಂದು ಸೂಚಿಸಿದೆ. ಸೂಚನೆ ಅಂಗೀಕಾರವಾಯಿತು. ದೊಡ್ಡ ರಸ್ತೆ ಎಂದ ಮೇಲೆ. ಅದರ ಬಗ್ಗೆ ನಾನು ಹೆಚ್ಚಿಗೆ ಹೇಳಬೇಕಾದುದೇನಿಲ್ಲ. ಸಮಸ್ತ ರೀತಿಯ ಜನಸ್ತೋಮವನ್ನು ನಾವಲ್ಲಿ ಕಾಣ ಬಹುದು. ಚಮ್ಮಾರ, ಸಾಹುಕಾರ; ಬಡವ, ಬೇಡುವವ; ಪತ್ರಿಕೆಯವ, ಪೀಪಿಯವ; ಕರಿಯ, ಕೊರಿಯ; ಹಣ್ಣು, ಹೆಣ್ಣು, ಮಣ್ಣು, ಹೊನ್ನು ಎಲ್ಲಾ | ಏನೇನು ಕಲ್ಪನೆಗೆ. ಸಿಗಬಹುದೋ ಅವೆಲ್ಲಾ. ಕಾದಂಬರಿಕಾರನಿಗೆ ಸಾವಗ್ರಿಗೆ ಕೊರತೆಯೇ ಇಲ್ಲ. ಅದನ್ನು ಗ್ರಹಿಸುವ ಕಣ್ಣೊಂ ದಿದ್ದರೆ ಸಾಕು. ಈ ಸೂಕ್ಷ್ಮಗ್ರಾಹಿ ಕಣ್ಣು ಅಗಲ ವಾಗಿ ತೆಗೆದಿರಬೇಕು. ಆದರೆ ಧೂಳು ಸೇರುವು ದಕ್ಕೆ ಅವಕಾಶ ಕೊಡಬಾರದು. ನನ್ನ ಗೆಳೆಯ ತ 111( 0) ಅನ್ನುವುದರ ಭಾವಾನು ವಾದ ೮೪ ಕಸ್ತೂರಿ, ಎಪ್ರಿಲ್‌ ೧೯೬೧ ಸುಂದರರಾಯ, ಕಾದಂಬರಿಕಾರನಲ್ಲದಿದ್ದ ರೂ ಸೂಕ್ಷ್ಮಗ್ರಾಹಿ. ಯಾವ ಕಿಂಚಿತ್‌ ವಿಷಯವೂ. ಅವನಕ[್ಕಿಗಮ ನ ತಬ್ಪಿಸಿ ಹೋಗುವುದಕ್ಕಾಗುತ್ತಿ ರಲಿಲ್ಲ. ನಮ್ಮ ಗೆಳೆಯರ ಗುಂಪಿಗೆ ಅವನೊಬ್ಬ ಹಾ 'ಜೋಮ್ಸ್‌ ಇದ್ದ ಂತೆ. "ನೋಡೋ ಈ ಕಡೆ, ಯಾಕೋ ನಮ್ಮಡೇಗೆ ಬರ್ತಾ ಇರೋ ಹಾಗಿದೆ” ಎಂದ ಸುಂದರರಾಯೆ ನನ್ನ. ಭುಜ ಜಗ್ಗಿಸಿ ತಿರುಗಿ ನೋಡಿದೆ. ಹೌದು, ತುಸು ದೂರ ದಲ್ಲೊಂದು ವ್ಯಕ್ತಿ ನಮ್ಮ ಕಡೆಗೇ ಧಾವಿಸಿತ್ತು. “ಸುಂದ್ರು, ನಿನ್ನ ಕೈಕೊಡಿಲ್ಲಿ. ನಾನು ಎಳೆದ ಕಡೆ, ದನ ಬಂದಂತೆ ಬಾ. ಆಮೇಲೆ ವಿವರ” ಎಂದವನೆ ಸುಂದರರಾಯನನ್ನು ಎಳೆದುಕೊಂಡು ಎಡಗಡೆಯಿದ್ದ ಸಂದಿಯೊಂದರ ನುಗ್ಗಿದೆ. ಆದಕೆ ಆ ವ್ಯ ಕ್ರ ನಮ ನ್ನು ಓಡಿಯಲೇಬೇಕೆಂದು ನಿರ್ಧರಿಸಿದ್ದೆ ತೋರಿತು. ಆತನ ಚಪ್ಪಲಿಯ ಪಟಪಟ ಶಬ್ದ ಜೋರು ಜೋರಾಗುತ್ತ ಸ್ನ ರಾತ್ರಿಯಲ್ಲಿ ದೀಪವಿಲ್ಲದೆ ಹೋಗುತ್ತಿದ್ದ ಸೈಕಲ್‌ ಸವಾರ, ಪೋಲೀಸನನ್ನು ಕಂಡಂತಾಗಿತ್ತು ನನ್ನ ಸ್ಟಿತಿ. ಪಾಪ, ಕಾ ನಳನ ಜೊತೆ ಓಲೆದ' ದಮಯಂತಿಯಂತಿದ್ದ. ಅವನ ಕ್ಳೈ ಇನ್ನೂ ನನ್ನ ಕೈಯಲ್ಲೇ! ಇತ್ತು. ನಿಷ್ಟತು ಹಾಗೆ ಓಿಡಿದೆವೋ ತಿಳಿಯಲಿಲ್ಲ. ತುಸು ಭಾರ ದೇಹಿಯಾದ ಸುಂದರರಾಯ “ನನಗಿನ್ನು ಓಡ ಕ್ಕಾಗೋಲಪ್ಪ ' ಅಂತ ತಟಿಸ ನಾಗಿ ನಿಂತೇಬಿಟ್ಟಿ. ನಮ್ಮ ಕೈಗಳ ಸಂಬಂಧದಿಂದ ನಾನೂ ನಿಲ್ಲಲೇ ಸೀ ಯಾತು' ಧೈರ್ಯ ಮಾಡಿ ಹಿಂತಿರುಗಿ ನೋಡಿದೆ. “ಏನೋ, ಎಲ್ಲಡಗಿಕೊಂಡಿದ್ದೆ ಇಷ್ಟು ದಿವಸ? ಮದುವೆಯಾದ್ದೆ ಕಾರಣ ಮಾಡಿಕೊಂಡು ಸ್ನೇಹಿ ತರನ್ನೆ ಲ್ಲಾ ಮಕೆತುಬಿಡೋದೆ ! “ ಎನ್ನುತ್ತಾ, ಆ ಗ! ವ್ಯಕ್ತಿ ನನ್ನ ಬಿಡುವಾಗಿದ್ದ ಕೈಯನ್ನು ಹಿಡಿದು ಸಾಬು ಆ ಕುಲುಕಾ ಟಕ ನನ್ನ ಮೈ ಯೆಲ್ಲಾ ಕಲಕಿ ಹೋಯಿತು. “ ಹೌದಪ್ಪ, ಏನು ಮಾಡಲಿ? ಕೈಲಾಸಂ ಕೈಲಾಸ ಸೇರಿದ: ಗೋವಿಂದರಾಯ ಗೋತ ಹೊಡೆದ. ಇನ್ನೊಬ್ಬ ಕಾನ್ಫೆಂಟ್‌ಾಗರ್ಲ್‌ ಹಿಂದೆ. ನಡೆದ. ನಾನು ತಾನೇ ಏನು ಮಾಡ್ಲಿ? ಮದುವೆ ಯಾದ ಮೇಲೆ ಮನೆ ಸೇರಿದೆ” ಎಂದು ಉಸಿರು ಏರಿ ಬರುತ್ತಿದ್ದರೂ ಒಂದೆ ಉಸಿರಿನಲ್ಲಿ ಬಾರಿಸಿದೆ. “ಸರಿ, ನೀನು ಬಿಡಪ್ಪ ಕವಿ. ಮಾತಿನಲ್ಲಿ ನಿನ್ನ ಗೆಲ್ಲಕ್ಕಾಗೋಲ್ಲ' ಎಂದು ಆ ವ್ಯಕ್ತಿ ಕಿಸಿನ್ಮುಖಿ ಯಾಡು ಇಷ್ಟರಲ್ಲಿ ನನ್ನ ಕೈ ಸಂಬಂಧ ಕಡಿಸಿ, ಷೆರ್‌ ಲಾಕ್‌ ಸುಂದರರಾಯ ತನ್ನ ತೀಕ್ಷೇ್ಣ ಕಣ್ಣುಗ- ಿಗೆ ಕೆಲಸ ಕೊಟ್ಟಿದ್ದ. ಆ ವ್ಯಕ್ತಿಯ ಪಡಿಯಚ್ಚು ಅವನ ಮನಸ್ಸಿನಲ್ಲಿ ಮೂಡಿತ್ತು. ಕೆರೆ ದಂಡೆಗೆ ಹೋಗಿ ಕುಳಿತಾಗ ಅವನು ಕೊಟ್ಟಿ ವಿವರಣೆ ಹೀಗಿತ್ತು: ಆ ವ್ಯಕ್ತಿ ಉಟ್ಟುಕೊಂಡಿದ್ದ ಪಂಜೆ ಹಳೆಯ ದಾಗಿ ಹರಿದಿದ್ದರೂ ಅದನ್ನು ಚೆನ್ನಾಗಿ ಒಗೆದು ಹೊಲೆದು ಇಸ್ತ್ರಿ ಮಾಡಿಸಿ, ಅಂದವಾಗಿ ಕಚ್ಚೆ ಪಂಚಿ ಉಟ್ಟಿದ್ದ. ಪಂಚೆಯ ತುದಿಯಲ್ಲಿ ಅಂಟಿ ಕೊಂಡಿದ್ದಜರಿ,ತಾನು ಮದುವೆಯ ಕಾಲದ್ಮೆಂದು ಸಾರಿಹೇಳುತ್ತಿತ್ತು. ಮುಚ್ಚೆದೆಯ ಕೋಟನ್ನು ಧರಿಸಿದ್ದರಿಂದ ಒಳಗಿನ ಅಂಗಿ ಕಾಣುತ್ತಿರಲಿಲ್ಲ. ಕೋಟು ತನ್ನ ಹಳೆಯತನವನ್ನು ಬಿಟ್ಟು ಕೊಟ್ಟಿತ್ತು. ಒಂದಾನೊಂದು ಸಾಲದಲ್ಲಿ ಅದು ನೀಲಿಯ ಕೋಣಯಾಗಿತ್ತೆಂದು ಕಾಣುತ್ತಿತ್ತು. ಈಗ ಅಲ್ಲಲ್ಲಿ ನೀಲಿಯ ಮಚ್ಚೆಗಳು ಮಾತ್ರ ಕಾಣುತ್ತಿದ್ದವು. ಕೋಟಿನ ಗುಂಡಿಗಳು ಹಿತ್ತಾ- ಳೆಯವಾದರೂ, ಚೆನ್ನಾಗಿ ತಿಕ್ಕಿ ತಿಕ್ಕಿ ಫಳ ಫಳ ಹೊಳೆಯುವಂತೆ ಮಾಡಿದ್ದನು. ತಲೆಯಮೇಲಿದ್ದ ಟೋಪಿ, ಕೊಂಡಾಗ ಮಕ್‌ಮಲ್ಸಿನದಾಗಿ ತ್ತೆಂದು ತೋರುತ್ತೆ. ಈಗ ಮಣಕು ಮಾತ್ರಇತ್ತು. ಕಾಲಿಗೆ ಪಾಲೀಷು ಮಾಡಿಸಿ ಹಾಕಿಕೊಂಡ ಗಿರಕಿ ಚಡಾವುಗಳ ಮೂತಿಗಳು ಬಾಯಿಬಿಟ್ಟು ಕೊಂಡು ನಮ್ಮನ್ನೆ ನುಂಗುವಂತಿದ್ದವು. ಕೈಯ್ಯ- ಗೆ ಕೆ ತತ್‌ ಸ ಕೆ | 4 ಕ ಸುಕ ಚು ಟು ಎ ಕು ಟಹು ಪಚ ಕುಹು ಚುತ್ತು ಸ ಹೂ ಪ ಕೊ ಇ ಲ್‌ ಹ್‌ ್ಯೋ 4 ಭೋ ಗ ಗೈ 4% ಳ್‌ ್ಪ೪್‌ ಹೊಸೆ ಲ್ಲೊಂದು ಬೆತ್ತ. ಆಕಾರ ಇನ್ನೂ ಉಳಿದಿತ್ತು ಅಡಕ್ಕೆ. ವ್ಯಕ್ತಿ ಣ್‌ ಸೂಪಕೇಷಗಳು ಹಾಗಿದ್ದವು. ಕ. ನಮ್ಮ ಭೇಟಿಸ್ಸಳಕ್ಕೆ ಒಬಂದಿರುಗೋಣ “ಅದಿಶ್ಲಿ, ಏನು ಇಷ್ಟು ಜೋರಾಗಿ ಹೋಗು ತ್ತಿದ್ದಿಯಲ್ಲಾ, ಯಾವ ಕಡೆ?” ಎಂದೆ. “ಅಂತಹದೇನೂ ಇಲ್ಲ. ನಿನ್ನ ಹಿಡೀಬೇಕು ಅಂತಲೇ ಬಂದೆ. ಯಾಕೆ, ನಾನು ಕೂಗಿದ್ದು ಕೇಳಿಸಲಿಲ್ಲವೆ?” ಎಂದು ಉತ್ತರ ನಿರೀಕ್ಷಿಸ ದೆಯೆ ತನ್ನ ಮಾತನ್ನು ಮುಂದುವರಿಸಿದ. “ನಿನಗೆ ಹೇಳಬೇಕಾದ ಸಮಾಚಾರ ಬಹಳ ಇದೆ. ಆದ್ರೆ ಎಲ್ಲಿ ನೀ ಸಿಗೋದೆ ಇಲ್ಲ. ನೋಡು ನಮ್ಮ ಮುನಿಸಿಪಲ್‌. ಪ್ರೆಸಿಡೆಂಟ್‌ ..... ಪ,ನವರು ಒಂದು ಪಾರ್ಟಿ ಕೊಟ್ಟಿದ್ದರಲ್ಲಾ ಅದಕ್ಕೆ ನನ್ನನ್ನು ಬಾ ಅಂತ ಬಲವಂತಮಾಡಿದ್ದರು. ಹೋಗಿದ್ದೆ. ಆದರೆ ನೋಡಪ್ಪ, ಅದೇನೋ ಎಂತೋ ಕಾಣೆ, ಎಲ್ಲರೂ ನನ್ನನ್ನೇ ಮುತ್ತಿ ಕೊಂಡರು. ಅಲ್ಲಿ ಎಲ್ಲರ ಜೊತೆ ಮಾತಾಡೋದ ರಲ್ಲಿ ಸುಸ್ತಾಯಿತು. ಏನಾದರೂ ಮಾಡಿ ತಬ್ಬಿಸಿಕೊಂಡ್ರೆ ಸಾಕು ಎನಿಸ್ತು. ಅಷ್ಟರಲ್ಲಿ ಸರಿ ಯಾಗಿ ಒಂದು ವಿಷಯ ಜ್ಞಾಪಕ ಬಂತು. ಹೇಳಿ -ತಬ್ಬಸಿಕೊಂಡು ಹೊರಟು ಬಂದೆ... ಮಹಿಳಾ ಸಮಾಜದ ಅಧ್ಯಕ್ಷಿಣಿ ಕ...ಮ್ಮ ನವರು ನನ್ನನ್ನು ಡಿನ್ನರ್‌ಗೆ ಕರೆದಿದ್ದರು. ಯಾರೋ ಜೊತೆಯವರು ಅಮೇರಿಕಾಕ್ಕೆ ಹೋಗುವರಂತೆ. ನಾನು... ಹೋಗೋಡು ತಡವಾಯಿತೆಂದು 11 .ಮ್ಮನವರಿಗೆ ಬಹಳ ಹೆದರಿಕೆಯಾಗಿ ತ್ತಂತೆ. ಎಲ್ಲಿ ಕೋಪ ಬಂದ್ಬಿಟ್ಟಿತ್ತೊ ನನಗೆ ಅಂತ. ಪಾಪ, ಎಲ್ಲಾ ರೂ ನನಗೋಸ್ಕರ ಕಾದು ಕೊಂಡಿದ್ದ ರು. ಡಿನ್ನರ್‌ ಬಲು ಸೊಗಸಾಗಿತ್ತು. ನಾನು ಜಾಂ ಬೇಕೆ... ಪಾರ್ಟಿಗೆ ಹೋಗಿದ್ದೆ ಅಂತ ಎಷ್ಟು ಹೇಳಿದರೂ ಬಲವಂತ ಮಾಡಿ ಬಹಳ ತಿನ್ನಿಸಿಬಿಟ್ಟರು. ಹೊಟ್ಟಿ ಭಾರ ವಾಗಿ: ಮನೆಗೆ ಹೋಗುವುದೆ ಕಷ್ಟವಾಗಿದೆ. ಗೆಳೆಯ ೮೫ ನೋಡು *....ಮ್ಮನವರ ಪರಿಚಯ ನಿನಗೆ ಖಂಡಿತ ಮಾಡ್ಕೊಡುತ್ತೀನಿ. ಯಾವಾಗ ಅಂತ ನಾಳೆ ತಿಳ್ಕೊಂಡು ಫೋನ್‌ ಮಾಡ್ತೀನಿ” ಅಂತ ಒಂದೇ ಉಸಿರಿನಲ್ಲಿ ಬಡಬಡಾಯಿಸಿದ. ಇನ್ನೂ ಉಸುರುತ್ತಿದ್ದುನೋ ಎನೊ. ಅಷ್ಟರಲ್ಲಿ ಸುಂದರ ರಾಯ “ಇವರ್ಯಾರು ಅಂತ ನನಗೆ ಪರಿಚಯನೇ ಮಾಡ್ಲಿ ಲ್ಲವಲ್ಲಯ್ಯಾ? ” ಎಂದು ನನ್ನ ಸಹಾ ಯಕ್ಕೆ ಬಂದ. “ ನೋಡು ಅಯ್ಯಂಗಾರಿ, ಇವರು ನನ್ನ ಆಪ್ತ ಗೆಳೆಯರು. ಸುಂದರರಾವ್‌ ಅಂತ. ದೊಡ್ಡ ಸಾಹಿತಿ. ಹೆಸರು ಏನೂ ನಿನಗೆ ಪರಿಚಯವಿಲ್ಲದೆ ಇಲ್ಲ. "ಬಾಡಿದ ಹೂ' ಎಂಬ ಕವನಸಂಕಲನ ಪ್ರಕಟಿಸಿದ್ದಾರೆ. "ನಿಜವಾಣಿ' ಯಲ್ಲಿ ಉಪಸಂಪಾ ದಕರಾಗಿದ್ದಾರೆ' ಎನ್ನುತ್ತಾ ಸುಂದರರಾಯನ ಕಡೆ: ಮುಖ ತಿರುಗಿಸಿದೆ. : ಅವನಾದರೋ ಕೋಸುನ್ಮುಖಿ (ಕೋಸಿನಂತೆ ಮುಖ ಅಗಲ ಮಾಡಿ ಎಂದರ್ಥ) ಯಾಗಿ ಅಯ್ಯಂಗಾರಿಯ ಮುಖದಲ್ಲಿ ಕಾಣುತ್ತಿದ್ದ ಬಿಳಿಯ ಕೂದಲು ಗಳನ್ನು ಎಣಿಸುತ್ತಿದ್ದಂತೆ ತೋರಿತು. " ಇವರೇ ಕಣೋ ಅಪ್ಪಣ್ಣಯ್ಯಂಗಾರ್ರು. ಇವರ ಬಗ್ಗೆ ನಿನಗೆ ಅನೇಕ ಸಲ ಹೇಳಿದ್ದೀನಿ. ಜ್ಞಾಪಕವಿಲ್ವೆ? ಏನು ಮಾಡಿದರೂ ಮಕಿಯಲಾ ಗದ ಸ್ನೇಹಿತರು. ಇವರ ಏರಿಮೆ ಎಷ್ಟು ಅಂತ ಹೇಳೋದಿಕ್ಕೆ ಆಗುಲ್ಲ” ಎಂದು ಸನ್ನ ಪುಟ್ಟ ಪರಿ ಚಯ ಭಾಷಣವನ್ನು ಮುಗಿಸಿದೆ. "ಮತ್ತೆ ಹ್ಯಾಗೋ ನನ್ನ ಕೈಯಲ್ಲಿದ್ದ ಸುಂದರರಾಯನ ಹಸ್ತ ಅಪ್ಪ ಶೈಜ್ಜಯ್ಯಂಗಾರಿಯ ಹಸ ಸ್ನದೊಳಗೆ ನಡುಗುತ್ತಿ ತ್ತು. ಅವರಿಬ್ಬ ರ ಬಾಯಿಗಳು ಫಿಟಿ ವಟಿ ಮಂತ ಗಳನ್ನು ಬಾರಿಸಿದವು. ಏಷ್ಟೊತ್ತು ಹಾಗೆ ನಿಂತಿದ್ದೆವೊ ಪರಿವೆಯಿಲ್ಲ. ತೆ ಸುಂದರ ರಾಯ "ತನ್ನ ಚಮತ್ಕಾರದ ರೀತಿಯಲ್ಲಿ ಅಗಲುವ ಸೂಚನೆ ಕೊಟ್ಟ, ಆಗ ಅಪ್ಪ ಣ್ಣಯ್ಯ ಗಾರಿ ಇದ್ದೋನು “ ಓಹೋ ಹೊತ್ತಾ. ಯ್ತು ಬಸ ಆರೂಪವಕೆ' ಎಂದು ಒಳ ಜೇ (ಬಿನಿಂದ ವಸ್ತು ೮೬ (2 9 ಕಸ್ತೂರಿ, ಎಪ್ರಿಲ್‌ ೧೯೬೧ ವೊಂದನ್ನು ತೆಗೆದು, ತನ್ನ ಅಂಗೈ ಯಲ್ಲೆ ನೋಡಿದೆ ಹಾಗೆ ಭು ಅಲ್ಲೆ ಬ ಗ್‌ ಗಡಿಯಾ ರದ ಖಾಲಿ ಚಾಕಟ್ಟ ಂದು ಸುಂದರರಾಯ ನನಗೆ ನಂತರ ತಿಳಿಸಿದ. ಆಯ್ಕೆಂಗಾರಿ ಗಂಟೆ ಊಹಿಸಿ ಸ ರಬೇಕು. ೦ದ್ದ್ದಾ ಗೆ ನಿನ್ನಿಂದ ಒಂದು ಕೆಲಸ ಆಗ್ಗೆ ಸಕು | ಮಧ್ಯಾಹ್ನ ಮನೆ ಯ ಡ್‌ ಕೋಟು ಹಾಕಿಕೊಂಡು ಬಂದ್ಬಿಟ್ಟಿ, ಪಾಕೀಟು ಇನ್ನೊಂದು ಕೋಟಿನಲ್ಲಿದ್ದಿ ದ್ದು “ಅಲ್ಲೆ ಉಳಿದಿದೆ. ಮಗೂಗೆ ಟಾನಿಕ್‌ ತೊಗ್ಳೂಡು"' ಬನ್ನಿ ಅಂತ ಮನೆಯೋಳು ಹೇಳಿದ್ದಾಳೆ. ನಿನಗೆ ಗೊತ್ತ ಲ್ಲ. ಇವತ್ತೇ ತೊಗೊಂಡು ಹೋಗದಿದ್ದ ರೆ ಅವಳೆಷ್ಟು ಪಂಚಾಯಿತಿ ಮಾಡುತ್ತಾಳೆ ಅಂತ. ಒಂದೈ ಕ ರೂಪಾಯಿ ಇದ್ದಕೆ ಕೊಟ್ಟಿ ರು. ನಾಳೆ ನಿನ್ನ ಸಿಗೆ ಹನ್ನೊಂದುಗಂಟಿಗೆ 'ತಂದ್ಕೊಟ್ಟಿ ಬಿಡುತ್ತೇನೆ ನೋಡು,ನೀನಿಷ್ಟು ಮಾಡಿದ್ರೆತುಂಬಾ ಉಪಕಾರ ವಾಗುತ್ತೆ. ಹೆಂಡತಿ ಬೈಗುಳ ತಬ್ಬಸೆ ಸ್ಕೊಬಹುದು' ಎಂದು ಅಪ್ಪಣ್ಣಯ್ಯ ಸುತತ ಹಲ್ಲುಹಲ್ಲು (ಎಲ್ಲಾ ಕೆಟ್ಟು ಕರ್ರ ಬಗ ವು) ಬಿಟ್ಟಿ, ಇಲ್ಲವೆನ್ನುವಂತೆ ಇ ಜ್ಜೇಬುಗಳನ್ನು ಹಾಗೆ "ಗೆ ತಡಕಾಡಿದೆ. ಅಷ್ಟರಲ್ಲಿ ಸುಂದರರಾಯ "ನಾನು ಕೊಟ್ಟಿರಲೇ'” ಎಂದವನೇ ಜೇಬಿನಿಂದ ಐದು ರೂಪಾಯಿ ತೆಗೆದು ` ಮಂತು ಮಾಡಿತು. ಥ್ಯಾಂಕ್ಸ್‌, ನಾಳೆ ಖಂಡಿತ ಕೊಡುತ್ತೇನೆ” ಎಂದ ವನೆ ಅಲ್ಲಿಂದ ಕಾಲ್ಕಿ ತ್ತ. "ಕೊಡ್ತಾನೆ ನನ ಕ್ಸ ಅವನ್ಸಾ ಕಯ್ಯ, ನಂಬಿ ಕೊಡೋಕ್ಹೋದೆ? ಅವನಿಗೆ "ಕೊಟ್ಟ ತಿರುಗಿ ಬರುವ ಹಾಗೇ ಇಲ್ಲ. ಅವನು ಹೇಜಿ ದ್ವೆಲ್ಲಾ ಬರೀ ಬುರುಡೆ, ಬಡಾಯಿ, ನೀನೊಳ್ಳೆ ಪಿಚ್ಚು. ಅವನ್ಹೇಳಿದ್ದೆಲ್ಲಾ ನಂಬಿಬಿಟ್ಟಿ' ಉದ್ವೇಗ ದಲ್ಲಿ ಸುಂದರರಾಯನಿಗೆ ಹೊಡೆಯಲೂ ಸಿದ್ದ ನಾಗಿದ್ದೆ. ಆದರೆ ಅವನು ಕೊಟ್ಟಿ ಉತ್ತರ ನನ್ನನ್ನು “ನನಗೂ ಗೊತ್ತಯ್ಯ. ಅವ ನಿಗೆ ಕೊಟ್ಟಿ ಹಣ ವಾಪಸ್‌ ಬರೋಲ್ಲ ಅಂತ ನನಗೂ ಟಿ ಯ್ತು. ಆದರೂ ಅವನ ಸ್ಥಿತಿ ನೋಡಿ ಘುರುಕನ್‌ ಯತು ನೋಡು, ಅವನ್ನು] "ಖ ನೋಡಿದರೆ ಮೂರು ದಿವಸ ಉಪವಾಸ ಆ ದಂತಿತ್ತು. ಹೋಗಲಿ, ಇವತ್ತಾದರೂ ಸರಿಯಾಗಿ ಊಟ ಮಾಡಲಿ ಅಂತ ಕೊಟ್ಟೆ. ಸದಾ ಇಂತಹ ನಾಟಕ ಹೊಡಬೇಕಲ್ಲಯ್ಯ ಇವನು ತನ್ನ ಜೀವನರಥ ನಡೆಸುವುದಕ್ಕೆ. ಮನೆಯಲ್ಲಿ ಹೆಂಡತಿ ಮಕ್ಕಳು ಹಸಿವಿನಿಂದ ಸಾದಿರುತ್ತಾರೆ. ಈ ಹೊಸೆ ಗೆಳೆಯನಿಗೆ ಸಹಾಯಮಾಡಿದ್ದು ತಪ್ಪೇ ನಲ್ಲಾ.” ಅಯ್ಯಂಗಾರಿಯ ಮುಂದೆ ಹಿಡಿದ. ತೆಗೆದುಕೊ- ನಾನು ತೆಪ್ಪಗಾದೆ. ಈಗಲೂ ಸಹ ಸುಂದರ ಳ್ರಲೋ, ಬೇಡವೊ! ಎಂದು ಅನುಮಾನಿಸುವಂತೆ : ರಾಯ ನನ್ನ ತ್ಸ ಹಿಡೀದೇ ಹೋಗದಿದ್ದರೆ, ನನ್ನ ಮುಖ ಒಂದು ಸಲ, ಸುಂದರರಾಯನ ನಾನು, | ಮಾಡುತ್ತಿದ್ದನೋ ಗೊತ್ತಿಲ್ಲ. ಮುಖ ಒಂದು ಸಲ ನೋಡಿ, ಕೊನೆಗೆ ನೋಟನ್ನು ಆದರೆ ನಮ್ಮ ಕೈಕ್ಳೈಗಳ ಸಂಬಂಧ ಸುಖವಾಗಿ ತೆಗೆದುಕೊಂಡು ಅಯ್ಯಂಗಾರಿ. “ತುಂಬಾ ಕೆರೆಯಂಗಳ ಹಾಸಿ ಮನೆ ತಲುಪಿದೆ. 3 ನಮ್ಮ ಮೇಲಿನ ಭಾರ ಇಳಿಸಿರೆಂದು ದೇವರನು ಪ್ರಾರ್ಥಿಸಬಾರದು; ನಮಗೆ ನಿನ್ನ ದೊಡ್ಡ ಬೆಂಬಲವಿರಲಿ ಎಂದು ಕೇಳಿಕೊಳ್ಳ ಸ್‌ ಕುಸ್ತಿ ಮತ್ತು ಆಹಾ “ರ್ಯ ರೂಜವೆಲ್ಟ್‌ ನಿವಾಹ ಇವೆರಡರಲ್ಲಿ ಬಹಳ ಅಂತರನಿದೆ. ಕುಸ್ತಿಯಲ್ಲಿ ಯಾರು ಗೆಲ್ಲುವರು ಎಂಬುದು ನೊದಲಿಗೆ ತಿಳಿದಿರುವುದಿಲ್ಲ. ಇಂ್ಲಲಳವಾ *ಆತಾಂಆಶಾಅ ಇರಾ *ಆಧ ರಹಾ ಅನು; ಸಾರ್‌ ನಆಾಅಆ ಆಹಾಆ ಆನಂ ಆಕಾ ಇಸು ಅಡಾ. * ನಿಮ್ಮಶ ಭಾಂಡಾರ ಬೆಳೆಯಲಿ ಆಂಆಾಂಲಾಂಆಾಂಲೂಂಉಾಂಯಾಂಉಾಂಉಯಾಂಉಾ ಯಾಂ ಆಸಾಂ ಸಾನ ಆಂವಾ ಅಯಾ ಆರಾ ಸಾಂಬ ಯಾಂ ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ಇಲ್ಲಿ ಪ್ರತಿ ತಿ೦ಗಳು ಕೆಲವು ಶಬ ಗಳನ್ನು ಪರಿಚಯ ಮಾಡಿಕೊಡಲಾಗುವುದು. ಲ ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು, ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ. ಆಮೇಲೆ ಇದರ ಬೆಸ್ಸಿನ ಪುಟ ನೋಡಿರಿ - ಶ್ವಾಪದ (ಅ) ನಾಯಿಯ ಕಾಲು (ಆ) ಕಷ್ಟ (ಇ) ತಪ್ಪು (ಈ) ಕಾಡುಪ್ರಾಣಿ ಉಪಾದೇಯ (ಅ) ಚೆನ್ನಾಗಿರುವ (ಆ) ಬಿರುದು (ಇ) ಶಿಕ್ಷಕ (ಈ) ಮೊದಲನೆಯ ಪ್ರತ್ಯವಾಯ (ಅ) ಒಂದು ರೋಗ (ಆ) ಹಿಂತೆಗೆದು ಕೊಳ್ಳುವುದು (ಇ) ಅಡ್ಡಿ (ಈ) ಕಳೆದು ಹೋಗುವಿಕೆ ಆ. ೪೩ ನಿಮಗೆ ಸರಿಯೆಸಿಸಿದ ಆರ್ಥವನ್ನು ಮೊದಲು ಆರಿಸಿಕೊಳ್ಳಿರಿ ಅಲ್ಲಿ ಸರಿಯಾದ ಅರ್ಥಗಳನ್ನು ವಿವರಿಸಿದೆ ಅಸಾಂಗ (ಅ) ಕುಂಟ (ಆ) ಕಡೆಗಣ್ಣು (ಇ) ಕಾಲು (ಈ) ಹಾಡು ಪರಿಪಕ್ತ್ವ (ಅ) ರೆಕ್ಕೆ (ಆ) ಸುತ್ತುವರಿ (ಇ) ಮಾಗಿದ (ಈ) ಚಿಂತೆ ಸುತರಾಂ (ಅ) ಎಂದೆಂದೂ (ಆ) ಮಗಳು (ಇ) ದಾಟುವಿಕೆ (ಈ) ನೂಲು ್‌್‌ ೧೦. ಭ್ರಂಶ (ಅ) ಮುಗುಚಿ ಹಾಕು (ಆ) ಮೋಸ (ಅ) ತುಂಬುವುದು (ಆ) ಪೂರ್ಣ (ಇ) || ಸಲು ಕ) ಎ೬ ಹುಚ್ಚು (ಈ) ಬೀಳುವಿಕೆ - ಗಣನೀಯ ೧೧. ಭಾಜನ (ಅ) ಶಿನನ ಪರಿವಾರ (ಆ) ಮಹತ್ವದ (ಅ) ಹೊಳೆಯುನಿಕೆ (ಆ) ಊಟ (ಇ) (ಇ) ವೇಶ್ಯೆಯ ಮುಗ (ಈ) ಸವಿಯಾದ ಹಾಡುವುದು ( ಈ) ಪಾತ್ರ ಕ*ವಿಚು ೧೨. ಪ್ರತಿಷೇಧ ಅ) ಆಲಿಸ " ಡ್ಯ ತ್ಕ 2 (ಆ) ಕೊಳೆ (ಇ) ಹಿಂಡು (ಅ) ತಡೆಯುವುದು (ಆ) ಸ್ನಾನ (ಇ) ಕೊಲೆ (ಈ) ಸೀಮೆ ಶ್ರಾಂ ಆತಾಂ ಡಾಂಲಾ ಆ ಎ4 ವ ೨೮೧೬. ಅರಳ. ಚಯ 2 ಇರೆ ಶ್ವಾಸದ (ಈ) ಕಾಡು ಪ್ರಾಣಿ, ಕ್ರೂರ ಮೃಗ; ಹುಲಿ. [ಸಂ.] ಉಪಾದೇಯ (ಅ) ಚೆನ್ನಾಗಿರುವ, ಶ್ರೇಷ್ಠವಾದ; ತೆಗೆದುಕೂಳ್ಳಲು ಅರ್ಹ ವಾದ, ಸ್ವೀಕಾರಾರ್ಹ, ಉದಾ-- ಈ ಪುಸ್ತಕ ತುಂಬ ಉಪಾದೇಯವಾಗಿದೆ. [ಸಂ. ಉಪ ೩ಎ ಹತ್ತಿರಕ್ಕೆ ಆ--ದೇಯ- ತೆಗೆದುಕೊಳ್ಳತಕ್ಕಂಥ] ಪ್ರತ್ಯವಾಯ (ಇ) ಅಡ್ಡಿ, ಆತಂಕ; ನಿರೋಧ; ಕಡಿಮೆಯಾಗುವಿಕೆ, ಕ್ಷೀಣ ದಶೆ; ಪಾಪ, ಅಪರಾಧ. ಉದಾ-- ಯಾವುದಕ್ಕೂ ನನ್ನಿಂದ ಪ್ರತ್ಯವಾಯ ವಿಲ್ಲ. [ಸಂ.] ಕವಡು (ಆ) ಕಪಟ; ಮಾಯೆ; ಕವಲು. ಉದಾ-- ಕವಡು ನುಡಿಗಳಿಗೆ ನಾನು ಮರುಳಾಗುವವನಲ್ಲ. [ಕನ್ನಡ] ಗಣನೀಯ (ಆ) ಮಹತ್ವದ, ಹೆಚ್ಚಿ ನ; ಲೆಕ್ಕಿಸತಕ್ಕ. ನೀನು ಗಣ ನೀಯವಾದಷ್ಟು ಸೇವೆ ಮಾಡಿರುವೆ ಅಂದರೆ ಸಾಕಷ್ಟು ಸೇವೆ ಮಾಡಿರುವೆ. ಮೋಸ; ಉದಾ-- [ ಸಂ. ಗಣನೀಯ ಎಇಲೆಕ್ಕ ಮಾಡ ಬೇಕಾದ] ಕಿವಿಚು (ಇ) ಹಿಂಡು, ಹಿಸುಕು, ಮರ್ದಿಸು. [ಕನ್ನಡ] ಅಪಾಂಗ (ಆ) ಕಡೆಗಣ್ಣು, ಕಣ್ಣಿನ ಣೂ 70 ಕುಡಿ. ಉದಾ-- ಅವಳ ಅಪಾಂಗ ದೃಷ್ಟಿಗೆ ಅವನು ಮನಸೋಶ. [ಸಂ] ಪರಿಪಕ್ತ (ಇ) ಮಾಗಿದ, ಸರಿಯಾಗಿ ಹಣ್ಣಾದ; ಸರಿಯಾಗಿ ಬೆಂದ; ಪ್ರಬುದ್ಧ ವಾದ, ಪೂರ್ಲವಾಗಿ ಬೆಳೆದ ; ಸುಸಂಸ್ಕೃತ ವಾದ. ಉದಾ-- ಅವನ ಮನಸ್ಸು ಪರಿ ೧೦. (1. « ಶಬ್ದಭಾಂಡಾರ ದ ಸರಿಯಾದ ಅರ್ಥಗಳು ಇಳೆ ಪಕ್ತವಾಗಿಲ್ಲ ಅಂದರೆ ಇನ್ನೂ ಬಲಿತಿಲ್ಲ. [ಸಂ. ಪರಿ- ಸುತ್ತಲೂ, ಪಕ್ಫವಬೆಂದ] ಸುತರಾಂ (ಅ) ಎಂದೆಂದೂ ಎಂದಿಗೂ; ಸರ್ವಥಾ; ಅತಿಶಯವಾಗಿ, ಚೆನ್ನಾಗಿ. ಉದಾ--- ನನಗಿದು ಸುತರಾಂ ಇಷ್ಟವಿಲ್ಲ ಎಂದರೆ ಸರ್ವಥಾ ಇಷ್ಟವಿಲ್ಲ. [ಸಂ, ಸುತರಂಂ ಇ ಅತಿಶಯವಾಗಿ] ಭ್ರಂಶ (ಈ) ಜೀಳುವಿಕೆ, ಜಾರುವಿಕೆ; ಕಳೆದು ಹೋಗುವಿಕೆ; ನಾಶ; ತಪ್ಪುಪಿಕೆ. ಉದಾ-- ಧರ್ಮಭ್ರಂಶ ಎಂದರೆ ಧರ ತಪ್ಪಿ ನಡೆಯುವುದು. [ಸಂ. ಭ್ರಂಶ್‌ ಬೀಳು. ಇಂದ] ಓ್ರ ಜನ (ಈ) ಪಾತ್ರ, ಭಾಂಡಿ; ಪಾಲು ಮಾಡುವಿಕೆ; ಭಾಗಿಸುವಿಕೆ; ಪಡೆಯಲು ಯೋಗ್ಯ ಅಥವಾ ಪಾತ್ರ. ಉದಾ: ಅವನು ದುಃಖಭಾಜನನಾದ, ಅಂದರೆ ದುಃಖಕ್ಕೆ ಗುರಿಯಾದ. ಅವಳ ಪ್ರೇಮ ಭಾಜನ ನಾದ ಅಂದರೆ ಪ್ರೀತಿಪಾತ್ರನಾದ. ಪ್ರತಿಷೇಧ (ಅ) ಕಡೆ, ನಿಷೇಧ; ತಿರಸ್ಕಾರ ; ಅಲ್ಲಗಳಯುವನಿಕೆ. ಉದಾ:- ರತಿಯನ್ನರು ನ್ಯ ಗೊತ್ತುವಳಿಯನ್ನು ಪ್ರತಿಷೇಧ ಮಾಡಿದರು ಅಂದರೆ ಅದು ಕೂಡದು ಎಂದು ತಡೆದರು. [ಸಂ.] ಕ ನಿಮ್ಮ ಶಬ್ದಶಕ್ತಿಯ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ, ೬೨ಲ ಸರಿಯಿದ್ದರೆ... .... ಸಾಧಾರಣ ೯-೧೦.” ..... ಉತ್ತಮ ಇ 0ಕ್ಕೆ ... ಅತ್ಯುತ್ತಮ ೪೮ ಸಾ ಜಾ ಕ್ರಾ | ವಜ್ರೋತ್ಸವದ ವಿಜೃಂಭಣೆಯಲಿ....... ಕೊರ್ಪೊರೇಶನ್‌ ಬೇಂಕ್‌ ಪಂಚವಾರ್ಷಿಕ ವಜ್ರೋತ್ಸವ ಠೇವಣಾತಿ ಯೋಜನೆಯು ಛ್ರಿ 9 ಧಾರಾಳ ಬಡ್ಡಿ ಅ ಉದಾರ ಶರ್ತು ಅ ವಿಶೇಷ ಸವಲತ್ತುಗಳಿಂದ ಕೂಡಿ ಆಕರ್ಷಕವಾಗಿದೆ; ಅತಿ ಫಲದಾಯಕವೂ ಅಗಿದೆ. ವಿವರಗಳಿಗೆ: ಈ ಬೇಂಕಿನ 92 ಶಾಖೆಗಳ ಪೈಕಿ ನಿಮಗದೆ ಸಮೂಪವಿರುವ ಶಾಖೆಯಲ್ಲಿ ವಿಜಾರಿಸಿರಿ ಫಲಭರಿತವಾದ ಶಠೇವಣಾತಿ ಯೋಜನೆಗೆ-- ಧಾರಾಳ ಬಡ್ಡಿ ಸಂಪಾದನೆಗೆ-- ಠೇವಣಾತಿಗಳಲ್ಲೆಲ್ಲಾ ಉತ್ತಮ ಶೇವಣಾತಿಗೆ-- ಕೋರ್ಪೊರೇಶನ್‌ ಬೇಂಕ್‌ ಪಂಚವಾರ್ಷಿಕ ವಜ್ರೋತ್ಸವ ಕೇವಣಾತಿ ! ಓ ಕೆನರಾ ಬೇಕಿಂಗ್‌ ಕೊರ್ತ್ಪೊರೇಶನ್‌ ಕಿಮಿಟಿಡ್‌ ಸ್ಥಾಪನೆ : 1906 ರಜಿಸ್ಟರ್ಡ್‌ಆಫೀಸು-. ಉಡುಪ, ಮೈಸೂರು ರಾಜ್ಯ "" ಜಗದ್ಗುರುಗಳಿರೂ ಬಾಳು ತಲಿಸಬಲ್ಲದು ಬಾಳು ನನಗೇನು.ಕಲಿಸಿದೆ? ಬ್ರಿ ನಿತ್ಯವೂ ನನಗೆ ಹೊಸ ಪಾಠ ಗಳನ್ನು ಕಲಿಸಲು ಸತತವಾಗಿ ಪ್ರಯತ್ನಿಸುತ್ತಿ ದ್ಮರೂ ನನಗೆ ಎಳ್ಳಷ್ಟೂ ಕಲಿಯುವುದು ಸಾಧ್ಯ ವಾಗಿಲ್ಲವೆಂದು ನನಗೆ ಆಗಾಗ ಅನಿಸುತ್ತಿದೆ. ಯಾಕಂದಕೆ ಜೀವನವನ್ನು ನಾನು ನೋಡುವ ಹಾಗು ಆ ಕುರಿತು ವಿಚಾರಿಸು- ವ ನನ್ನ ದೃಷ್ಟಿ ಅಷ್ಟೊಂದು ಆಳ ದಾಗಿರದೆ.: ತೋರಿಕೆಯದು ಮಾತ್ರವಾಗಿದೆಯಾದುದರಿಂದ ನನ್ನ ಜೀವನದಲ್ಲಿ ನನಗೆ ಬಂದ ವಿವಿಧ ಅನುಭವಗಳು ನನ್ನ ಈ ಕುಂದನ್ನು ಸರಿಪಡಿಸಲು ಸಮ ರ್ಥವಾಗಿಲ್ಲ. ನನಗೆ ನೆನಪಿರುವ-ಮಟ್ಟಿಗೆ`- ನನ್ನ ತೀರ ಹಳೆಯ ಅನುಭವ ಟೆರಡು. ನಾನು. | ಮೂರು ಅಥವಾ ನಾಲ್ಕು ವರ್ಷ ವಯ ಸ್ಸಿನವನಿದ್ಮಾಗ ಆಗಿರಬೇಕೆಂದೆ ನಿಸುತ್ತಿದೆ.. ಆದಕೆ. ಅವುಗಳನ್ನು ನೆನೆಯುವುದೇ ಇಂದು ಭಯಾನಕವೆನಿಸುತ್ತಿದೆ. ಯಾಕಂದರೆ ಆ ಘಟನೆಗಳೊಂದಿಗೆ .: ಲೋಭ, ಅತ್ಕಾಶೆ, ಮೋಸ, ದು&ಖಗಳೆಲ್ಲವೂ ಬೆಕೆತುಕೊಂಡಿವೆ. ಒಮ್ಮೆ ಬೆಕ್ಕೊ ಡು ನಮ್ಮ ಮನೆ ಹೊಕ್ಕಾಗ ಕಾಂಚಿ.ಕಾಮಕೋಟ ಸೀಠದ ಜಗದ್ಗುರು ಶಂಕರಾಚಾರ್ಯರಿಂದ ಸಣ್ಣ ಬಾಯಿಯ ಪಾತ್ರೆಯೊಂದರಲ್ಲಿನ ಬೆಲ್ಲ ` ವನ್ನು ತಿನ್ನಬಯಸಿ ಅದರಲ್ಲಿ ಹೇಗೊ ಮುಖ ವನ್ನು ಹಾಕಿತು. ಆದರೆ ಪಾಪ, ತಿರುಗಿ ಮುಖ ವನ್ನು ಹೊರತೆಗೆಯುವುದು ಮಾತ್ರ ಅದಕ್ಕೆ ಸಾಧ್ಯವಾಗದೆ ಅದು ನೋವಿನಿಂದ ಅತ್ತಿಂದಿತ್ತ ಇತ್ತಿಂದತ್ತ ಓಡಾಡತೊಡಗಿ- ತು. ಮನೆಯವರು ಹಾಗೂ ನೆಕೆಹೊಕೆಯವರು ಈ ಸಪ ಕೇಳಿ ಕಳ್ಳನು ಮನೆ ಹೊಕ್ಕಿರ ಬಹುದೆಂದು ತಿಳಿದರು. ಆದಕೆ ಬಹಳ ಹೊತ್ತಿನ ವರಿಗೆ ಈ ಸಪ್ಪಳ ನಿಲ್ಲವಾಗಲು ಆಯುಧ ಧಾರಿಗಳಾಗಿ ಧೈರ್ಯದಿಂದ ಮುಂದೆ ಬಂದು. ಶೆಲವರು ಬಾಗಿಲು ತೆರೆದಾಗ ಈ ಅಸೆ ಬುರುಕ ಜಿಕ್ಕು ಕಣ್ಣಿಗೆ ಬಿದ್ಮಿ- ತು. ಆಗ ಅವರು ಅದನ್ನೊಂ- ದು ಹಗ್ಗದಿಂದ ಕಂಬಕ್ಕೆ ಕಚ್ಚಿ ನಂತರ ಅತಿ ಪ್ರಯಾಸದಿಂದ ಅದರ ದರು. : ಮುಖವನ್ನು ಹೊರತೆಗೆಯಲಾಯಿತು. .. ತನ್ನ ಪ್ರಾಣ ಉಳಿಸಿಕೊಳ್ಳ ಲು ಹೋರಾಡುತ್ತಿ ದ್ದ ಆ ಬೆಸ ನ್ನು ಬಹುಶಃ ಬಳಕಗ ತಂದು ತನ್ನ ಷ್ಟ ತ ಸ ಓಡಾಡಿಕೊಂಡಿರಲೆಂದು ಬಿಟ್ಟಿರಲೇ “ಭವನ್‌ ಜರ್ನಲ"? ನಿಂದ ಚ ಸಟಟ ಛೆ ಹ ಕ | ದ ಕೂಡಲೇ ಬಾಳು ನನಗೇನು ಕಲಿಸಿದೆ? ' ೯೧ ಕೆಂದು ನನಗೆನಿಸುತ್ತದೆ. . ದುರಾಶೆಯಿಂದ ಪ್ರೇರಿ ತವಾಗಿ ನೆರೆಹೊರೆಯವರನ್ನೆಲ್ಲ ನಿದ್ದೆಗೆಡಿಸಿದ, ಧೃತಿಗೆಡಿಸಿದ ಈ ಘಟಿನೆಯೆ ನನ್ನ ಮನಃಪಟಲದ ಮೇಲೆ ಅಳಿಯದಂತೆ ಮೂಡಿರುವ ನನ್ನ ಪ್ರಥಮ ಅನುಭವ. ಇನ್ನೊಮ್ಮೆ ನಾನು ನಮ್ಮ ಮನೆಯೆ ಪಡಸಾಲೆ ಯಲ್ಲಿ ಒಬ್ಬನೇ ಆಡುತ್ತಿದ್ದುದನ್ನು ಕಂಡು ಎದು ರಿನ ರಸ್ತೆಯಲ್ಲಿ ಹೋಗುತ್ತಿದ್ದ ವನೊಬ್ಬನು ಬಳ ಬಂದು ನನ್ನ ಎರಡೂ ಕೈಗಳಲ್ಲಿದ್ದ ಪುಟ್ಟ ಚಿನ್ನದ ಕೈಕಡಗಗಳಿಗೆ ಕೈಹಾಕಿದನು. ಅವುಗಳ ಕೊಂಡಿ ಗಳು ಸಡಿಲಾಗಿದ್ದುದರಿಂದ ಕೂಡಲೇ ಅವನ್ನು ಸರಿಪಡಿಸಿಕೊಂಡು ಮರಳಿ ತಂದುಕೊಡಬೇ ಕೆಂದು ಅವನಿಗೆ ಆಜ್ಞಾ ಪಿಸಿದೆನು. ಅವನು ಸಾವ ಧಾನವಾಗಿ. ನನ್ನ ಕೈಕಡಗಗಳೆರಡನ್ನೂ ಬಿಚ್ಚಿ ಕೊಂಡು ಹೊರಗೆ ಹೊರಟುಹೋದನು. ಅವನ ಹೆಸರನ್ನು ವಿಚಾರಿಸಿದಾಗ ಪೊನ್ನುಸ್ವಾಮಿ ಎಂದು ಹೇಳಿದನು. ನನ್ನ ಕೈಕಡಗಗಳನ್ನು ಸರಿಪಡಿಸಲು ಕೊಟ್ಟಿದ್ದರಿಂದ ನನಗೆ ಅತ್ಯಾನಂದವಾಗಿತ್ತು. ಅಂತೆಯೆ ಈ ಸಂತಸದ ಸುದ್ದಿಯನ್ನು ಬೀರಲು ನಾನು ಕೂಡಲೇ ಮನೆಯೊಳಗೆ ಓಡಿದೆ. ಸಂಗತಿ ಯನ್ನು ನನ್ನಿಂದ. ಕೇಳಿ ತಿಳಿದ ಹಿರಿಯರು ಆ ಮನುಷ್ಯನನ್ನು ಹಿಡಿಯಲು ಹೊರಗೆ ಧಾವಿಸಿದರು. ಆದರೆ ಅವನು ಆಗಲೇ ಮಾಯವಾಗಿದ್ದ ; ; -ನನ್ನ ಚಿನ್ನದ ಕೈಕಡಗಗಳು ಅವನ ಹೆಸರಿಗೆ ತಕ್ಕಂತೆ ಅನನವೇ ಆಗಿಬಿಟ್ಟಿ ದ್ಡವು. (ಪೊನ್ನು ಸ್ವಾಮಿ “ಚಿನ್ನದ ಒಡೆಯ). ನನ್ನ ಎಳೆ ವಯಸ್ಸಿನಲ್ಲಿ ನಡೆದು ಹೋದ ಈ ಏರಡು ಘಟನೆಗಳು ನನ್ನ ಎಪ್ಪತ್ತರ ನೆರೆಹೊಕೆ- ಯಲ್ಲಿನ... ಈ ಮುದಿವಯಸ್ಸಿ ನಲ್ಲಿಯೂ ಒಂದಿ ಲ್ಲೊಂದು ರೂಪದಲ್ಲಿ ಮರುಕಳಿಸಿ ಬರುತ್ತಿವೆ. ವಾಸ್ಮವ ಜಗತ್ತನ್ನು ಈ ಸ್ವಾರ್ಥ ಹಾಗೂ ಪೊಳ್ಳು ತನದ ಅಳತೆಗೋಲಿನಿಂದಲೇ ನಾನು ಅಳೆ ಯತ್ತ ದ್ಮುದರಿಂದ' ಚಾಣಾಕ್ಷ. ಸ್ವಾಮಿ ಎಂದು ಸರು ಗಳಿಸಿದೆ. ಇದರಿಂದಾಗಿ ಸಾ ಬರ್ಥ ಬುದ್ಧಿ ಇಲ್ಲದೆ ಕೆಲಸ ಸಾಚವವಡಿ ಈ ಜಗತ್ತಿನಲ್ಲಿ ಇಲ್ಲವೇ ಇಲ್ಲವೆಂಬ ನಿರ್ಣಯಕ್ಕೆ ನಾಕು ಆಗಾಗ ಬರುವ ಸಂಭವವೇ ಹೆಚ್ಚಾಗಿತ್ತು. ಆದಕೆ ವರುಷಗಳುರುಳಿದಂತೆ, ನನ್ನ ಕ. ಸಹಜವಾಗಿ ಅಷ್ಟೊಂದು ಆಳವಾದುದಲ್ಲವಾ ದರೂ ಮತ್ತೊಂದು ಭಾವನೆ ನನ್ನ ಮೇಲೆ ಪರಿ ಣಾಮ ಮಾಡುತ್ತಿದೆ. ಈ ಪೃಥ್ವಿಯ. ಮೇಲೆ ಧರ್ಮ, ನೀತಿಗಳನ್ನು ಅಳವಡಿಸಿಕೊಂಡು ತಮ್ಮ ಲೌಕಿಕ ಹಿತವನ್ನಷ್ಟೇ ಏಕೆ, ತಮ್ಮವ ಸ್ಟ ಸಾಧನೆಯನ್ನೂ 1 ಸ್ವಯಂಪ್ರೀರಣೆ ಯಿಂದ ತಮ್ಮ ಜೀವನವನ್ನೇ ಟೇಲಿಯಸಾಗಾಶಿ ಸವೆಸ ವಕು ಕೆಲವರಿದ್ದಾರೆ ಎಂಬುದೇ. ಆ ಭಾವನೆ. ಅದು ೧೯೦೭ ರ.ಪ್ರಾ ರಂಭದಲ್ಲಿ ಒಂದು ದಿನ. ಆಗ ನಾನು ದಕ್ಷಿಣ ಆರ್ಕಾಟ್‌” ಜಲ್ಲೆಯ ತಿಂಡಿ ನಮ್‌ ಎಂಬ ಊರಲ್ಲಿ . ಮಿಶನ್‌ ಶಾಲೆಯ ವಿದ್ಯಾರ್ಥಿಯಾಗಿದ್ದೆ. .. ಅದರ ಹಿಂದಿನ ವರುಷ ನಮ್ಮೂರಿಗೆ ಸಂದರ್ಶನವಿತ್ತಿದ್ದ ಕಾಮಕೋಟಿ ಪೀಠದ ಶಂಕರಾಚಾರ್ಯರು. ಕಲವಾಯಿ ಎಂಬ ಹಳ್ಳಿಯಲ್ಲಿ ದೇಹವಿಟ್ಟಿರು. : ಎಂಬ : ವಾರ್ತೆ ಬಂದಿತು. ಯಗ್ವೇದವನ್ನು ಅಭ್ಯಸಿಸಿದ ನಂತರ ನನ್ನ ತಾಯಿಯ ಸೋದರಿಯ ಮಗನು ಆಚಾರ್ಯರ ಅನುಜ್ಞೆಯಿಂದ ಅವರ : ಪರಿವಾರ ಸೇರಿದ್ದನು. ಈಗ ಅವನನ್ನು. ಶಂಕರಾಚಾರ್ಯ ಪೀಠಕೆ ಕೂಡಿಸಲಾಯಿತೆಂದು ವಾರ್ತೆ ಬಂತು. ವಿಧವೆಯಾದ ನನ್ನ ಅಬಚಿಗೆ ಅವನೊಬ್ಬ ನೇ ಮಗ. ಅವನು ಸಂನ್ಯಾಸ ದೀಕ್ಷೆ ಪಡೆದುದು ಅವ- ಫಿಗೆ ವಜಾ ್ರಘಾತವನ್ನುಂಟುಮಾಡಿತ್ತು. ಮಠದ ಪರಿವಾರದಲ್ಲಿ ಅವಳಿಗೆ ಸಮಾಧಾನ ಹೇಳದ ವರು ಒಬ್ಬ ` ಉಳಿಯಲಿಲ್ಲ. ತನ್ನ ಸೋದರಿಗೆ ಸಮಾಧಾನ ಹೇಳುವುದು ಸ ಮಾಡಲೇ ಬೇಕಾದ ಕರ್ತವ್ಯವೆಂದು ನನ್ನ ತಾಯಿ ಬಗೆದು ದರಿಂದ ನಾವಿಬ್ಬರೂ ರಾ! ಹೊರಟಿವು. (ಈ | ಕಸ್ತೂರಿ, ಎಪ್ರಿಲ್‌ ೧೯೬೧ ಕಾಂಚೀಪೆರದವರೆಗೆ ನಾವು ರೈಲಿನಲ್ಲಿ ಹೋಗಿ ಅಲ್ಲಿಯ ಶಂಕರಾಚಾರ್ಯ ಮದಲ್ಲಿ ಉಳಿದು ಕೊಂಡೆವು. ನಾನು ಕುಮಾರ ಕೋಷ್ಠ ತೀರ್ಥ ದಲ್ಲಿ ನನ್ನ ಸ್ನಾನ ಸಂಧ್ಯಾದಿಗಳನ್ನು ತೀರಿಸಿ ಕೊಂಡನು. ಆಚಾರ್ಯ ಪರಮ ಗುರುಗಳು ಸಿದ್ಧಿ ಪಡೆದು ಹತ್ತು. ದಿನಗಳಾದನಂತರ ನಡೆಯುವ ಮಹಾಪೂಜೆಗೆಂದು ಸಾಮಾನುಗಳನ್ನು ಕೊಂಡೊಯ್ಯಲು ಅಲ್ಲಿಗೆ ಮಠದ ಬಂಡಿ ಬಂದಿ ದ್ವಿತು. ವಂಶಪರಂಪರವಾಗಿ ಮಠದ ಪಾರುಪತ್ಯ ಗಾರರಾಗಿದ್ದ.. ನಮ್ಮ ಪರಿಚಯಸ್ಥಶಕೊಬ್ಬರು ನನ್ನ ಬಳಿಗೆ ಬಂದು ಕಲವಾಯಿಗೆ ತಮ್ಮೊಡನೆ ಬರಬೇಕೆಂದು ಕೇಳಿಕೊಂಡರು. ನನ್ನ ಸಂಗಡ ಬಂದಿದ್ದ ನನ್ನ ತಾಯಿ ಹಾಗು ಇತರರಿಗೆ ನಮ್ಮ ಹಿಂದಿನಿಂದ ಬೇಕೆ ಬಂಡಿಯಲ್ಲಿ ಬರಲು ತಿಳಿಸ ಲಾಯಿತು. ಕಲವಾಯಿ ಸಮೀಪಕ್ಕೆ ಬರುತ್ತಿದ್ದಂತೆಯೆ ಪಾರುಪತ್ಯ ಗಾರರು ವಿಷಯವನ್ನು ಒಂದೊಡಾಗಿ “ಜಾಗ ಹೇಳತೊಡಗಿದರು. ಪೂರ್ವಾಶ್ರಮ ದಲ್ಲಿ ನನ್ನ ಅಣ್ಣ ನೆನಿಸಿದ ಆಚಾರ್ಯರಿಗೆ ಜ್ವರ ಬಂದು ಈಗಾಗಲೇ ಮತಿವಿಭ್ರಮ ಉಂಟಾಗಿದೆ ಯೆಂದು ತಿಳಿಯಿತು. ನನ್ನನ್ನು ಕರೆದುಕೊಂಡು ಬರಲೆಂದೆ ತಮಗೆ ತಿಂಡಿವನಕ್ಕೆ ಹೋಗಲು ಹೇಳ ಲಾಗಿತ್ತೆಂದೂ ಆದರೆ ಕಾಂಚೀಪುರದಲ್ಲಿಯೆ ನಾನು ಭೆಟ್ಟಿಯಾದದ್ದು ಅನುಕೂಲವಾಯಿ ತೆಂದೂ ಅವರು ಹೇಳಿದರು. , ಅಂತೆಯೆ ನನ್ನನ್ನು ನಮ್ಮ ಕುಟುಂಬದ ಇತರರಿಗಿಂತ ಮೊದಲೇ ಕರೆದೊಯ್ಯಲಾಗುತ್ತಿದೆಯೆಂದೂ ತಿಳಿಸಿದರು. ಈ ಅನಿರೀಕ್ಷಿತವಾದ ವಾರ್ತೆಯಿಂದ ನನಗೆ ಏನೂ ತಿಳಿಯದಂತಾಯಿತು. ನಾನು ಬಂಡಿಯಲ್ಲಿಯೇ ಸಾಷ್ಟಾಂಗವೆರಗಿ "ರಾಮ, ರಾಮ”. ಎಂದು ದೇವರ ನಾಮವನ್ನು ಸ್ತು ತಿಸತೊಡಗಿದೆನು. ನನ್ನ ತಾಯಿ ಇತರಕೊಡನೆ, ನಾವು ಕಲ ವಾಯಿ ಮುಟ್ಟಿದ ನಂತರ, ಸೆಲ ಸಮಯದ ಮೇಲೆ ಬಂದಳು. ತನ್ನ ಸೋದರಿಯನ್ನು ಸಮಾ ಧಾನಪಡಿಸುವ ಉದ್ದೇಶದಿಂದ ಅವಳು ಅಲ್ಲಿಗೆ ಬಂದಿದ್ದಕೆ ಅವಳಿಗಾಗಿ ಬೇರೆಯೇ ಕಾಡಿತ್ತು. ಈಗ ಅವಳನ್ನೇ ಇತರರು. ಸಂತಯಿಸುವ ಪ್ರಸಂಗ ಒದಗಿಬಂದಿತ್ತು । ನಾನು ಸಂನ್ಯಾಸ ಸ್ವೀಕರಿಸಿದ್ದೇನೋ ನಿಜ, ಆದರೆ ಅದು ನಾನಾಗಿಯೆ :ಸರ್ವಸಂಗಪರಿತ್ಕಾಗ ಮಾಡಿದುದರ ಪರಿಣಾಮವೇನಲ್ಲ. ಅಲ್ಲದೆ ಯಾ- ಕೊಬ್ಬ ಗುರುಗಳಡಿಯಲ್ಲಿದ್ದು ಕೊಂಡು ಅಭ್ಯಾಸ ಮಾಡಿದ ಅರ್ಹತೆಯು ನನ್ನಲ್ಲಿರಲಿಲ್ಲ. ನನ್ನ ಸಂನ್ಯಾಸಾಶ್ರಮದ. ಮೊದಲ ದಿನದಿಂದಲೂ ರಾಜವೈಭವದ ಸುಖಸೌಕರ್ಯಗಳೂ ಹೊಣೆ ಗಾರಿಕೆಗಳೂ ನನ್ನನ್ನು ನಸುತ್ತಿ ಬಟ್ಟು. ಆದರೆ ನಾನು ಸಂನ್ಯಾಸ ಸ್ವೀಕರಿಸಿದಾಗ ದಕ್ಷಿಣ ಅರ್ಕಾಟ್‌ ಜಿಲ್ಲಾ ನ್ಯಾಯಾಲಯದಲ್ಲಿ ಕ ಬಲುರು ರಾಮಕೃಷ್ಣ ಷ್ಠ ಯ್ಯ ಹಾಗು ಅಡಯಪ್ಪ ಜವ್‌ ಪಶುಪತಿ ಅಯ್ಯರ್‌ ಎಂಬಿಬ್ಬರು ಸದ್ಯ ಸಃ ಸ್ಮರು ನೌಕರಿಗಿದ್ದರು. ಅವರು ನನ್ನ ಗುರುಗಳ ಗುರುವಿನ ಪರಮ ಶಿಷ್ಯರಾಗಿದ್ದರು. ಆಗ ಅವರಿ ಬೃ್ಬರೂ ಕಲವಾಯಿಯಲ್ಲಿಯೆ ಇದ್ದರು. ನನ್ನ ತಾರುಣ್ಯದ ದಿನಗಳಲ್ಲಿ ನನ್ನ ಜೀವನವು ಮಹಾ ಸ ದೀಠಸ್ಸೆ ಸಂನ್ಯಾಸಿಗೊಪ್ಪೆವ ರೀತಿಯ ಯೇ ನಾನು ಬೆಳೆಯುವಂತೆ ನನಗೆ ಸಹಾಯ ಹಾ ಅವರು ದ ೈಢ ನಿಶ್ಚ ಶಯ ಮಾಡಿ- ದ್ವರೆಂದು ನನಗೆ ಆನಂತಕ ಸ್ಟ ಪ್ಪವಾಯಿತು. “ಮಕ 'ಷ್ಣಯ್ಯನವರು ನಿರ್ಲಿಪ್ತ ಮನೋ ಭಾವವುಳ್ಳ ವರಾದರೂ ಸಂಸಾರದ ತಾಪತ್ರಯ ಗಳು ಅವರಿಗೆ ಮಿತಿಮೀರಿ ಹೆಚ್ಚಿದ್ದರಿಂದ ಆ ಕೆಲಸದ ಪೂರ್ಣ ಹೊಣೆಯನ್ನು ಪಶುಪತಿ ಅಯ್ಯರರೆ ಹೊರಬೇಕಾಗಿಬಂತು. ಪಶುಪತಿ ತಮ್ಮ ವೇಳೆಯ ಬಹುಭಾಗವನ್ನು ಏಕಾಂತದಲ್ಲಿ ಧ್ಯಾನಸ್ಮರಾಗಿರುವುದಕ್ಕೂ ವೇದಾಂತ ಪ್ರಕರಣ ಗಳು ಹಾಗು ಶ್ರಿ ಶಂಕರಾಚಾರ್ಯರ ಕೃತಿ ಗಳನ್ನು ಓದುವುದರಲ್ಲಿಯೂ ವ್ಯಯಿಸುತ್ತಿದ್ದರು. ಮುಂಡೆ ಕೆಲವೇ ದಿನಗಳಲ್ಲಿ ಸರಕಾರಿ ಸೇವೆ ಯಿಂದ ಪಶುಪತಿ ನಿವೃತ್ತರಾದರು. ಅವರು ಮಠದಲ್ಲಿಯೇ ಬಂದು ಇರಲಾರಂಭಿಸಿ ನನ್ನ ಪ್ರತಿಯೊಂದು ಕ್ಸ ತಿ, ಮಾತು ಇಷ್ಟೆ ಏಕೆ ನಾನು ಕಣ್ಣು ಳು ಸುವುದರ ಮೇಲೆಯ ಸದಾಕಾಲ 'ಕಣ್ಣಿಟ್ಟಿರು. ಮಠದ ಆಡಳಿತದ ಮೇಲ್ವಿಚಾರಣೆ ಮಾಡಲೋಸುಗವೆಂದು ತಮ್ಮ .. ಧ್ಯಾನ ಸಮಯವನ್ನೂ ಅವರು ಶೆಲ ಮಟ್ಟಿಗೆ .. ಶಡಿಮೆ ಮಾಡಿದರು. ಆಗಾಗ. ಅವರು ನನ್ನನ್ನು ಪ್ರತ್ಯೇಕವಾಗಿ _. ಈಂಡು ತಾವು ನನ್ನಲ್ಲಿ ಕಂಡ ಕುಂದು ಕೊರತೆ ಗಳೆಲ್ಲವನ್ನೂ ಸ್ಪಷ್ಟವಾಗಿ ತಿಳಿಸಿ ಅವುಗಳು ಇಲ್ಲ ಜಾಸುತಃತ 6ಬ ಏನು ಏನು ಮಾಡಬೇಕೆಂಬ ಬಗ್ಗೆ ಸೂಚನೆಗಳನ್ನಿತ್ತು, ಈ ಸೂಚನೆಗಳನ್ನು ನಾನು ತಪ್ಪದೇ ಪಾಲಿಸಬೇಕೆಂದು ದೈನ್ಯದಿಂದ ಬೇಡಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಅವರು ಬಹು ಕಟುವಾಗಿ ನನಗೆ ಅನ್ನುವ ಪ್ರಸಂಗಗಳೂ ಬರುತ್ತಲಿದ್ದವು. ಅಂಥ ಸಮಯದಲ್ಲಿ ಅವರು ಅತ್ಯಂತ ವಿನಯದಿಂದ ಶ್ರೇಷ್ಠ ಆಶ್ರಮದಲ್ಲಿರುವ ನನಗೆ ಬಗೆಯುತ್ತಿರುವ ಈ ಎಲ್ಲ “ಅಪರಾಧ” ಗಳಿಗಾಗಿ. ನಾನು ವಯಸ್ಕನಾಗಿ ಪೂರ್ಣ ಸಂನ್ಯಾಸಿಯಾದಾಗ ತಾವು ಪ್ರಾಯಶ್ಚಿತ್ತ ಪಡೆ ಯುವುದಾಗಿ ಹೇಳುತ್ತಿದರು. ನಿತ್ಯವೂ ಪಶುಪತಿ ಅಯ್ಯರ್‌ ತಾವು ಭೆಟ್ಟಿ ಯಾದ ತಮ್ಮ ಮಿತ್ರರೆಲ್ಲರಿಗೂ ಅಂತರ್ಮುಖರಾ ಗಲು 'ಉಪದೇಶಿಸುತ್ತಿದ್ದರು. ಅವರೊಂದಿಗೆ ಬೇಕಾದಷ್ಟು ವಾದ ಮಾಡಿ ಲೌಕಿಕತೆಯ ಲೋಪ ದೋಷಗಳನ್ನೆ ತ್ತಿ ತೋರಿಸಿ ಉಪನಿಷತ್ತು ಹಾಗು ಶಂಕರರ ಪ್ರಕರಣಗಳು ಅವರಿಗೆ ದಾರಿ ತೋರ ಬಹುದೆನ್ನುತ್ತಿದ್ದರು. ಅವರು ೧೯೨೬ ರ ವರೆಗೆ, ಅಂದರೆ ೧೮ ವರುಷ ಸದಾಕಾಲ ನನ್ನೊಡನಿದ್ದು-ನೆನ್ನ ಶಂಕರ ಭಾಷ್ಯ ಪಾಠಗಳಲ್ಲಿ ಬ? ಸುತ್ತಿದ್ದ. ರಿ. ನನಗಾಗಿ ಅವರು ಸೊಳ್ಳೆ ಗಳು ಮತ್ತು ಆಸೇಕಾಲು ಕೋಗ ಕ್ಕಾಗಿ ಪ್ರಸಿದ್ದ ವಿರುವ ಕುಂಭಕೋಣದಲ್ಲಿದ್ದು ಬಾಳು ನನಗೇನು ಕಲಿಸಿದೆ? ಗ ೯೩ ಫಿರೇರಿಯಾಸಿಸ್‌ ರೋಗ ಹಾಗು ಜೃರ ತಾಪ ಗಳಿಂದ ಬಳಲಿದರು. ಆದರೂ ಅವರು ನನ್ನನ್ನು ಬಿಟಿ,ರಲು ಒಪ್ಪಲಿಲ್ಲ. ಅವರು ಕಡ್ಡಾಲೂರಿನಲ್ಲಿ ತಮ್ಮ ಮನೆಯಲ್ಲಿ ಆರು ತಿಂಗಳು ಹಾಸಿಗೆ ಹಿಡಿದರು. ಆಗ ಒಮ್ಮೆ ನಾನು ಕಡ್ಡಾಲೂರಿಗೆ ಹೋದಾಗ ನಮ್ಮ ಮೆರ ವಣಿಗೆ ಅವರ ಮನೆಯೆದುರು ಹಾಯಿತು. ಆಗ ಅವರು ಹೊರಬಂದು ಮಠದ ಆನೆಯನ್ನು ತಟ್ಟಿ ದರು. ಅದೇ ರಾತ್ರಿ ಅವರು ತಮ್ಮ ಕೊನೆಯುಸಿರ ನ್ನೆಳೆದರು. ಪಶುಪತಿ ಅಯ್ಯರರ ಜೀವನವೆಲ್ಲ ಇತರರಿ ಗಾಗಿ ಅಪಾರ ಪ್ರೇಮದಿಂದ ತುಂಬಿತ್ತು. ಆದನ್ನು ವ್ಯಕ್ತ ಪಡಿಸುವಲ್ಲಿ ಅವರಿಗೆ ಭಯವೆಂಬುದು ಇರ ಲಿಲ್ಲವಷ್ಟೇ ಅಲ್ಲ, ಅದಕ್ಕಾಗಿ ಅವರು ಯಾರ ಬಗ್ಗೆಯೂ ಪಕ್ಷಪಾತವೆಸಗಲಿಲ್ಲ. ೧೯೨೩ ರಲ್ಲಿ ತ್ರಿ ಚನಾಪಳ್ಳಿ' ಇಲ್ಲೆ ಯಪ್ರ ಕೈ ಕೊಂಡಾಗ ದು “ಹಳ್ಳಿ ಯಲ್ಲಿ ಸರ್ಚೇ ಪ್ರಸಂಗ ಬಂತು. ಅಲ್ಲಿ ಸುಮಾಡ "`ಹನ್ನೆ ರಡು ಮ ೯ದ ಮುಗ ಸ ಬಾಲಿಕೆಯೊಬ್ಬಳು ತನ್ನ ವು ಸುಳ್ಳು ಮಾತಾಡಿದುಡಕ್ಕಾಗಿ ಆಚೆಗೆ. ಬುದ್ಧಿ ಹೇಳುತ್ತಿ ದು ದನ್ನು ಸಂಡೆ. ಸತ್ಯದ ಬಗ್ಗೆ ಅವಳಿ ಲ್ಲಿನ ಶ್ರ ಶ್ರದ್ಧೆ, ತನ್ನ ತಮ್ಮನ ಬಗೆಗೆ 'ಅವಳಲ್ಲಿ ಪ್ರೇಮ್‌ ನ 'ಡದಂಡೆ ನೋಡಿಕೊಳ್ಳಲು ಅವಳನ್ನು ಪ್ರೇರೇಏಸಿರಬೇಕು. ಸಾಧುಸಂತರ ಉಪದೇಶಕ್ಕಿಂತ ಇದು ಎಷ್ಟೋ ಮಿಗಿಲು. ಅನಂತರ ಇಷ್ಟೊಂದು ವರುಷಗಳುರುಳಿದರೂ ಈ ಘಟನೆ ಅಚ್ಚಳಿಯದೆ ನನ್ನ ಮನದಲ್ಲಿ ಉಳಿ - ದಿದೆ. ನಾನು ಕೇರಳದ ಪ ಪ್ರ ಗ ಒಮ್ಮೆ ಸಾರ್ವಜನಿಕ ವಾಸ ಸ್ಥಳವೊಂದರಲ್ಲಿ ಉಳಿದು ಕೊಳ ಕೈಬೇಕಾಯಿತು. ನಮ್ಮ ಕೋಣೆಯ ಹತ್ತಿ ರದ ಕೋಣೆಯಲ್ಲಿ ನೆಲವು 1 ನಂಬೂದ್ರಿ ಬಾ ್ರಾಹ್ಮಣರು ಮಾತನಾಡುತ್ತ ಕುಳಿತಿದ್ದ ರು. ಅವರಲ್ಲಿ ಒಬ್ಬ ರು ತಮ್ಮ ನಿತ್ಯ ಪೂಜೆ ಮುಗಿಸ ಶ್ರಿ ೯ಳ್ಳ ; ಕಸ್ತೂರಿ, ಎಪ್ರಿಲ್‌ ೧೯೬೧ ಲೆಂದು ದೇವರ ಪೆಟ್ಟಿಗೆಯನ್ನು ತೆಗೆದರು. ಆದರೂ ಹರಜಿಯಲ್ಲಿ ಅವರೂ ಭಾಗವಹಿಸಿದ್ದರು. *ೆಲ ಸಮಯದ ನಂತರ ತಮ್ಮ ತಪ್ಪಿನ ಅರಿವು ಅವರಿ ಗಾಯಿತೆಂದು ತೋರಿತು. ಕೂಡಲೇ ಅವರು ತಮ್ಮ ದೇವರ ಪೆಟ್ಟಿಗೆಯನ್ನು ಕಟ್ಟಿಟ್ಟಿರು. ಅದನ್ನು ಕಂಡು ಇತರರು ಅದೇಶೆಂದು ಶ*ೇಳಿ ದಾಗ ಹರಟಿ ಹೊಡೆಯುತ್ತಿರುವುದರಿಂದ ದೇವರ ಪೂಜೆಗೆ ಅವಶ್ಯವಾದ ಮಾನಸಿಕ ಸ್ತಿಮಿತ ವನ್ನು ತಾವು. -ಕಳೆದುಕೊಂಡಿರುವುದಾಗಿಯೂ ಹಾಗೆಯೇ ಪೂಜೆಗೈದರೆ ಅದು ತೋರಿಕೆಗೆ ಮಾತ್ರ ವಾಗುವುದರಿಂದ ಆ ದಿನ ಪೂಜೆ ಮಾಡದಿರಲು ನಿರ್ಧರಿಸಿರುವುದಾಗಿಯೂ ಉತ್ತರಿಸಿದರು. ವೈಯಕ್ತಿಕ ಧರ್ಮಾಚರಣೆಯಲ್ಲಿ ಆ ಬ್ರಾಹ್ಮ ೫ ಅಂದು ತೋರಿದ ಪ್ರಾಮಾಣಿಕತೆ ಎಂದೂ ಅಳಿಯದ ಪರಿಣಾಮವನ್ನು. ನನ್ನ . ಮೇಲೆ ಮಾಡಿದೆ. ಉತ್ತರ ಅರ್ಕಾಟ್‌ ಜಿಲ್ಲೆಯ ಗಡಿ ಹಳ್ಳಿ ಯೊಂದರಲ್ಲಿ ೧೯೨೯ರಲ್ಲಿ ನಾನೊಬ್ಬ ಸಂನ್ಯಾಸಿ ಯನ್ನು ಕಂಡೆ. ಅವನಿಗೆ ತಮಿಳು ಇಲ್ಲವೆ ತೆಲಗು ಬಕುತ್ತಿರಲಿಲ್ಲ; ಮರಾಠಿ, ಹಿಂದಿಗಳನ್ನು ಮಾತ್ರ ಅವನು ಬಲ್ಬನು. ರೈಲಿನ ಮೂಲಕ ರಾಮೇಶ್ವ ರಕ್ಕೆ ಹೋಗಿ ಬಂದುದಾಗಿಯೂ ದಾರಿಯಲ್ಲಿ ತನ್ನ ದಂಡ ಕಳೆದುಹೋದುದಾಗಿಯೂ ಅವನು ನಗೆ ಹೇಳಿದನು. ಅಲ್ಲದೆ ಹೊಸ ದಂಡ ಸಿಕ್ಕುವ ವರೆಗೆ ಅವನು ಉಪವಾಸ ಮಾಡುತ್ತಿರುವಂತೆ ಕಂಡಿತು. ಆದುದರಿಂದ ಅವನಿಗೆ ದಂಡವೊಂದ ನ್ನೀಯಲಾಯಿತು. ನಾನು ತನ್ನ ಆಶ್ರಮಧರ್ಮ ವನ್ನು ರಕ್ಷಿಸಿದೆನೆಂದು. ಅವನು ಅಂದಿನಿಂದ ನನ್ನನ್ನು ತನ್ನ ಗುರುವೆಂದು ತಿಳಿಯಲಾರಂಭಿಸಿ ದನು. ಆಗಲೇ ಅವನು ಎಂಬತ್ತರ ಗಡಿಯನ್ನು ದಾಟಿದ್ದನು. ೧೯೪೫ ರಲ್ಲಿ ಸಿದ್ಧಿ ಪಡೆಯುವವರೆಗೆ ಅವನು ನನ್ನನ್ನು ಬಿಟ್ಟಿರಲು ಒಂದು ಕ್ಷಣ ಕೂಡ ಒಪ್ಪಲಿಲ್ಲ. ೧೯೨೯ರ ಚಾತುರ್ಮಾಸ್ಯದಲ್ಲಿ ಅವನು ನಮ್ಮ ಲ್ಲಿಗೆ ಬಂದು ಕೆಲ ದಿನಗಳಾಗುವುದರಲ್ಲಿಯೆ ನಾನು ಸುಮಾಕು ೪೦ ದಿನಗಳವರೆಗೆ ಚಳಿ ಜ್ವರದಿಂದ ಬಳಲಿಡೆನು. : ಅದುವಕೆಗೆ ಯಾರೂ ನನ್ನನ್ನು ಮುಟ್ಟುತ್ತಿರಲಿಲ್ಲ. ಆದರೆ ಆಗ ಇತರರ ಸಹಾಯವಿಲ್ಲದೆಯೆ ನಿಲ್ಲುವುದು ಕೂಡ ನನಗೆ ಅಸಾಧ್ಯವಾಗಿ : ಪರಿಣಮಿಸಿತು. ಈ ವೃದ್ಧ ಸಂನ್ಯಾಸಿ ನನ್ನ ಸೇವೆ ಮಾಡುವುದು ತನ್ನ ಕರ್ತವ್ಯವೆಂದು ಬಗೆದು ಅದಕ್ಕೆ ಮುಂದಾದನು. ಅವನು ತೀರ ಸಿಡುಕಿನ ಸ್ವಭಾವದವನು. ಅವನ ವಾಣಿ ಅಧಿಕಾರಯುತ ದರ್ಪದಿಂದಲೇ ಕೂಡಿರುತ್ತಿತ್ತು. ಅಂತೆಯೆ ಎಲ್ಲರೂ ಅವನನ್ನು ಎದುರುಹಾಕಿಕೊಳ್ಳಲು ಅಂಜುತ್ತಿದ್ದರು. ಮಧ್ಯ ಭಾರತದ' ದೇವಾಸ ಸಂಸ್ಥಾನದ ಕಂಡಾಯ ಖಾತೆಯಲ್ಲಿ ಅವನು ನಿವೃತ್ತ ಅಧಿಕಾರಿಯಂತೆ. ಅವನ ದರ್ಪದೆದುರು ನಾನಾಸಾಹೇಬ ಪೇತ್ವೆ. ಹಾಗೂ ರುಂಸಿ ರಾಣಿ ಲಕ್ಷ್ಮಿ (ಬಾಯಿ ಕೂಡ ತಲೆ ತಗ್ಗಿ ಸಲೇಬೇಕಾಗುತ್ತಿತ್ತೇನೊ! ನನ್ನ ಪಾದಪೂಜೆ ಮಾಡುವುದನ್ನು ಒಂದು ದಿನ ಕೂಡ ಅವನು ತಪ್ಪಿಸಲಿಲ್ಲ. ಅದನ್ನು ಬಿಡಿ ಸಲು ಯಾರೂ ಸಮರ್ಥರಾಗಲಿಲ್ಲ. ಈ ಪೂಜೆಯ ಸಮಯದಲ್ಲಿ ಅವನ ಕಣ್ಣೀರು ಧಾರೆ ಧಾರೆಯಾಗಿ ಹರಿಯುತ್ತಿತ್ತು. ಒಮ್ಮೆ ಕಾಂಚಿಯಲ್ಲಿ ಯಾತ್ರೆಗೆಂದು ಬಂದ ಅವನ ಸಂಬಂಧಿಕನೊಬ್ಬನು ಅವನೊಂದಿಗೆ | ಮಾತಾಡಿದನಂತರ ನನ್ನೆಡೆಗೆ ಬಂದು ನನ್ನನ್ನು ತರಾಟಿಗೆ ತೆಗೆದುಕೊಂಡನು. ತನ್ನ ಆಯುಷ್ಯದ ಶತಮಾನವನ್ನು ಸಮೀಪಿಸಿದ ಒಬ್ಬನು ನನ್ನನ್ನು ಯಾವ ದೇವರಿಗಿಂತಲೂ ಹೆಚ್ಚೆಂದು ಭಾವಿಸುತ್ತಿ ರುವಾಗ ಅದಕ್ಕೆ ಪ್ರತಿಯಾಗಿ ನಾನೇನನ್ನೂ ಮಾಡದಿರುವುದಕ್ಕಾಗಿ ಅವನು ಆಶ್ಚರ್ಯ ವ್ಯಕ್ತ ಮಾಡಿದನು. ನನ್ನ ಸ್ವಭಾವಸಿದ್ದ ಪೊಳ್ಳುತನದ ಮೂಲಕ ಅದಕ್ಕೆ ಯಾವ ಪ್ರತಿಕ್ರಿಯೆ ವ್ಯಕ್ತಪಡಿ ಸಲೂ ನನ್ನಿಂದಾಗಲಿಲ್ಲ. ಒಮ್ಮೆ ತಿರುಪತಿಗೆ ಹೋದಾಗ. ನಮ್ಮ ಪರಿ ನೀವು ಕ್‌ ಯರಾಾಂಯತಯ ಸಾಗ ಹಲಿ ಗ ಕ ಕ ಕ್ಸ ಕ ಕ | “ತ | ಷ್‌ ಗ 1ಡಿ ಟೆ ನ ; ಸತಿದಿತ್ಸೆ ಸ ಜಿ ರ್ಗ 1 ರ್ಸ್ಗ ಸಾ ಪ್‌ `ನ ಷ್ಟ ಾ್‌ ಸಾಸ ಜೀನನ ಮತ್ತು ಸೌಂದರ್ಯವು ಜೂಜಾಡಲು ಬಹಳೇ ವೆಗೌಲ್ಯವಾದವುಗಳು:-- ಆದರೆ ನಿಮಗೆ ನಿಮ್ಮ ನಿಮ್ಮ ಅದೃಷ್ಟವನ್ನು ಸರೀಕ್ರಿಸುವದೇ ಆದ ಸಕಕ್ಕೆ ಬಾಕ್‌ ಕತಾ) ನಿಮಗೆ ಬೇಕಾದ್ದನ್ನು, ಪಣ ತೊಡಿರಿ-.. ಆದರೆ ಲವ ನಿಮ್ಮ ಸೌಂದರ್ಯವನ್ನು ಮಾತ್ರ ಜಟ್ಟು ಒಮ್ಮೆ [ ನಿಮ್ಮ ಶುದ ವಾದ ಮತು ಜಾಜ್ಕಲ್ಕವಾದ ಕಾಂತಿ ಹ! ನ್ನ ರ್ಭಕ್ಷಿಸಿದ್ಕೆ. ಜಗ್ಗ, ಸತ್ರ ಯನ್ನು ನಿರ್ಲಕ್ರಿಸಿದರೆ, ಜಗತ್ತಿನ. ಯಾವ () ತ ಶಕ್ತಿಯೂ ಅದನ್ನು ಮರಳಿ ಕೊಡಲಾರದು. ನಿಮ್ಮ ಆ್ಮ ಸೌಂದರ್ಯ ಕಾಂತಿಗಾಗಿ “ಅಪಘಾನ ಸ್ನೋ? ವನ್ನು ಅವಲಂಜಿಸಿರಿ. ಸೌಂದರ್ಯ ವೃದ್ದಿಸುತ್ತದೆ... ಸೌಂದರ್ಯ ವೃದ್ಧಿ ಸುತರೆ ! ಲ ದ ದಂ ತ ಅವು ನಿಜವಾಗಿಯೂ ಒಳ್ಳೇಯವಾಗಿರುವವು.... ಅವಲಂಬನೀಯ........ ಈ. ಎಸ್‌. ಪಾಟನವಾಲ್ಕಾ ಯೋಗ್ಯ-- ಬೆಲೆಯುಳ್ಳವು ಮುಂಬಯಿು-೨೭ (ಭಾರತ) ೯೬ ಕಸ್ತೂರಿ, ಎಪ್ರಿಲ್‌ ೧೯೬೧ ವಾರದಲ್ಲಿ ವ್ರ ವೃ ದ್ಧ ಸ್ವಾ ಮಿಯೂ ಇದ್ದ ನು. ನಾನು ಬೆಟ್ಟವನ್ನೆ 0 ಚ ಭಕ ಪೂಜೆ ಮಾಡಿ ಮರಳುತ್ತಿ ರುವಂತೆಯೆ ಹೇಗೊ ಈ ವೃದ್ಧನು ಕೂಡ ಬೆಟ್ಟವನ್ನೇರಿ. ನಷ್ಟುನ್ನು ಎದುರುಗೊಂ ಡನು.. ಅವನ ವಯಸ್ಸು, ಆಶ್ರಮ ಹಾಗು ನಮ್ಮ ಮಠದೊಂದಿಗೆ ಅವನಿಗಿರುವ ಸಂಬಂಧ ವನ್ನು ಕಂಡು ದೇವಸ್ಥಾನದ ಅಧಿಕಾರಿಗಳು ಈ ಸಂನ್ಯಾಸಿಗೆ ಬಾಲಾಜಿಯ ದರ್ಶನ ಮಾಡಿಸಲು ವಿಶೇಷ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಕೂಡಲೇ ಅವನು ನನ್ನ ಪಾದಗಳ ಮೇಲೆಬಿದ್ದು, “ ಇವರೇ ನನ್ನ-ಬಾಲಾಜಿ. . ಕಮಿಸಿರಿ, ನಿಮ ಕೊಡುಗೆಯನ್ನು ಸ್ವೀಕರಿಸಲಾಕೆ” ಎಂದುಸುರಿ ದನು ।! ಬಾಲಾಜಿಯ ದರ್ಶನವಿಲ್ಲದೆಯೆ ಅವನು ಮರಳಿದನು. ಇದಲ್ಲದೆ ಮತ್ತಿಬ್ಬರು ವ್ಯಕ್ತಿಗಳೊಂದಿಗೆ ನನ್ನ ಸಂಬಂಧ ಬೆಳೆದುಬಂದಿತು. ಸ್ವಭಾವದಿಂದ ಅವ ರಿಬ್ಬರೂ ಈ ವೃದ್ಧ ಸಂನ್ಯಾಸಿಗಿಂತ ತೀರ ಭಿನ್ನ ವಾಗಿದ್ದರು. ಆ ಇಬ್ಬರಿಗೂ ಒಬ್ಬರಿಗೊಬ್ಬರ ಪರಿಚಯವಿರಲಿಲ್ಲವಿಷ್ಟೆ ಅಲ್ಲ, ಅವರ ವಯಸ್ಸಿ ನಲ್ಲಿಯೂ ತ ವರುಷಗಳ ಅಂತರವಿತ್ತು. | ಅವರ ವಿಚಾರ ಸರಣಿ ಹಾಗೂ ಕೃ ತಿಗಳು ಒಂದೇ ಬಗೆಯವಾಗಿದ್ದ ವು. ನನ್ನ ಪಾದಗಳನ್ನು ಪೂಜಿಸುವಾಗ ಅವರಿಬ್ಬ ರಿಗೂ ಇಟ 11 ತ್ತಿತ್ತು. ನಿತ್ಯ ಸು .್ರ ರಾತ್ರಿಯೆಲ್ಲ ನನ್ನ ಧ್ಯಾನದಲ್ಲಿಯೇ ಇರುತ್ತಿರುವು ದಾಗಿಯೂ ಅದರಿಂದಲೇ ಎಂಥ ಆಪತ್ತನ್ನೂ ಹಗುರಾಗಿ ಎದುರಿಸಲು ಸಾಧ್ಯವಾಗಿದೆಯೆಂದೂ ಅವರು ನನಗೆ ಹೇಳುತ್ತಿದ್ದರು. ಆದರೆ ಅವರಿಗೆ ನನ್ನ ಕುಂದುಕೊರತೆಗಳೂ ನನ್ನ ಸ್ವಭಾವಸಿದ್ಧ ಅಧ್ಯೈರ್ಯವೂ ತಿಳಿದುಬಂದಾಗ ನನ್ನ ಪಾದಪೂಜೆ ಯನ್ನು ಕೂಡಲೇ ನಿಲ್ಲಿಸಿಬಿಟ್ಟಿ ದ್ದಲ್ಲದೆ ಇತರರೂ ಹಾಗೆ ಮಾಡುವುದನ್ನು ತಡೆಗಟ್ಟಲು ಅವರು ಶಕ್ತಿ ಮೀರಿ ಪ್ರಯತ್ನಿಸಿದರು. ಈರೀತಿಯ ನನ್ನ ಪೂಜೆ ಯಿಂದಾಗಿಯೇ ನನಗೆ ಪೂರ್ಣ ಬೆಳೆಯುವುದು ಸಾಧ್ಯವಾಗಿಲ್ಲವೆಂದು ಅವರ ಸ್ಪಷ್ಟ ಅಭಿಪ್ರಾಯ ವಾಗಿತ್ತು. ಅವರಿಬ್ಬರೂ ಲೌಕಿಕವನ್ನು ಪೂರ್ಣ ತೊರೆದು ನನ್ನನ್ನು ಸುಧಾರಿಸುವುದಕ್ಕಾಗಿಯೆ ತಮ್ಮ ಜೀವ ನವನ್ನು ಮೀಸಲಾಗಿಟ್ಟಿರು. ಅದಕ್ಕಾಗಿ ಅವರು ನನ್ನ ತಪ್ಪು ತಡೆಗಳನ್ನು ನನಗೆ ಮುಚ್ಚು ಮರೆಯಿ ಲದ ತಿಳಿಸಿ ತಿದ್ದಿ ಕೊಳ್ಳ ಲು ಬೇಡಿಕೂಳ್ಳು ತ್ತ ರು. ಅಲ್ಲದೆ ಅದಕ್ಕಾಗಿ ಅವರು ದೇವರಿಗೆ ೨ರ್ಥನೆ ಸೆಲ್ಸಿಸುತ್ತಿದ್ದುದೂ ಉಂಟು. ಇರುತ ತ “ ದೇವರು ಕೆಲವರನ್ನು ಜೇರೆಯವರಿ ಗಾಗಿ ತಮ್ಮ ಜೀವ ಸವೆಸಲೆಂದೇ ಸೃಷ್ಟಿ ಸಿರುತ್ತಾನೆ? ಎಂಬುದೇ ಜೀವನದಲ್ಲಿ ನಾನು ಕಲಿತ ಪಾಠ. ಹ ಭಯಂಕರ ಬಿರುಗಾಳಿಯಿಂದಲೂ ನಮ್ಮ ನ್ಗು ಪಾರು ಮಾಡಬಲ್ಲ ಶಕ್ತಿ ಯೆಂಂ ದರೆ ನಮ್ಮ ವಿಶ್ವಾ ಸ. ನಿಶ್ವಾ ಸದ ಜಾಯ ನಿರಿ ನಾವು ಸಾಗರಗಳನ್ನು ಲಂಫಿಸ ಬಹುದು. ಸವನತಗಳನ್ನು ಎತ್ತಿ ಇಡಬಹುದು. ದೊಳಗಿನ ದೇವರು. ನಿಶ್ವಾ ಸವನೇ ನಮ್ಮ ಶಳಗ ನಿಶ್ಟಾ ಸವಿಲ್ಲದಿದ್ದ ಕೆ ಒಂದು ನಿಮಿಷದಲ್ಲಿ ಸ ಸ್ಟ್ರಿಯೆ ನಷ್ಟವಾಗಬಹುದು. ...ಗಾಂಧೀಜಿ ಭೂಮಿಗೆ ಇಂದಿನ ಸ್ವರೂಪ ಬರಲು ಕೋಟ ಕೋಟ ವರ್ಷಗಳು ಹಿಡಿದವು ್ಟಂ, ಮಾನವ ಮರಗಳಿಂದಿಳಿದು ಬಂದು, ಇದು ಏನು? ಇದು ಹೇಗೆ? ಎಂಬ ಪ್ರಶ್ನೆಗಳನ್ನು ಕೇಳುವಷ್ಟು ವಿಚಾರ ಶಕ್ತಿಯನ್ನು ಸಂಪಾದಿಸಿಕೊಂಡಂದಿನಿಂದ, ಆತ ತಾನು ನಿಂತ ಭೂಮಿಯ, ತನ್ನ ತಲೆಯ ಮೇಲಣ ಆಕಾಶದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತ ಬಂದಿದ್ದಾನೆ. ಹಗ ಲಲ್ಲಿ ಗಗನವನ್ನು ಬೆಳಗುವ ಆ ಉರಿಯುವ ಏಿಂಡ, ರಾತ್ರಿಯಲ್ಲಿ ಹಾಲು ಚೆಲ್ಲುವ ಆ ಬೆಳ್ಳಿಯ ಬಟ್ಟಿಲು-- ಇವೇನು? ಸೂರ್ಯ ಕಂತಿದೊಡನೆ ಕಣ್ಣು ಮಿಟುಕಿಸತೊಡಗುವ ಆತಾರೆಗಳೇನು? ನಾವು ಎಷ್ಟು ದೂರ ನಡೆದು ಹೋದರೂ ಮತ್ತೂ ಮುಗಿಯದ ಈ ಭೂಮಿ ಏತರ ಮೇಲೆ ನಿಂತಿದೆ? ಶರತ್ಕಾಲದೊಡನೆ ಬೆಳಗಿ, ಶಿಶಿರದೊಡನೆ ನಡುಗಿ, ವಸಂತದೊಡನೆ ಚಿಗುರಿ ಕಾಲದ ಚಕ್ರ ಗತಿಯ ಗುರುತುಗಳನ್ನು ಹಾಕುವ ನಮ್ಮೀ! 1 5-1) ೭ ಮುರಲೀಧರ ಭೂಮಿ ಎಂದು ಮೊದಲಾಯಿತು? ಹೇಗೆ ಮೊದಲಾಯಿತು? ಪ್ರತಿಯೊಂದು ಯುಗದಲ್ಲಿ ಪ್ರತಿಯೊಬ್ಬ ೩ ಚಿಂತಕ ಇದಕ್ಕೆ ಉತ್ತರ ಕೊಡಲು ಯತ್ನಿಸಿ ದ್ಮಾನೆ. ಅನುಭವದ ಅಳವಿಗಿಂತ ಕಲ್ಪನೆಯ ಹೊಳವು ಹೆಚ್ಚಾಗಿದ್ದ ಮಾನವನ ಆದಿ ಕಾಲ ದಲ್ಲಿ ಈ ಪ್ರಶ್ನೆಗಳನ್ನು ಅದ್ಭುತ ರಮ್ಯವಾಗಿ ಉತ್ತರಿಸಲಾಗುತ್ತಿತ್ತು. ತನಗೆ ಕಂಡದ್ದರ ಮೇಲಿಂದ ಭೂಮಿ ಚಪ್ಪಟಿಯಾಗಿದೆಯೆಂದು ತೀರ್ಮಾನಿಸಿದ ಆದಿ ಭಾರತೀಯರು ಇದನ್ನು ಮಹಾ ಕೂರ್ಮವೊಂದರ ಬೆನ್ನ ಮೇಲೆ ಠಿಂತ ನಾಲ್ಕು ಆನೆಗಳು ನಾಲ್ಕು ದಿಕ್ಫುಗಳಿಂದ ಎತ್ತಿ ಹಿಡಿದಿವೆಯೆಂದು ಕಲ್ಪಿಸಿದರು. ಇಜಿಪ್ತಿನವರು ಭೂಮಿಯೆಂಬುದೊದು ಭಾರೀ ಕೋಣೆ, ಗಗನ ವೆಂಬುದೊಂದು ಲೋಹದ ಮುಚ್ಚಳ, ತಾರೆಗ- ಷು ಕಸ್ತೂರಿ, ಎಪ್ರಿಲ್‌ ೧೯೬೧ ಳೆಂದರೆ ದೇವತೆಗಳು ತೂಗ ಹಾಕಿದ ದೀಪಗಳು ಎಂದರು. ಸೂರ್ಯನೆಂಬವ ದಿನಾಲೂ ಗಗನ ಪಥ ದಲ್ಲಿ ಸವಾರಿ ಮಾಡುವ ದೇವತೆಯೆನಿಸಿದ. ಇದೆಲ್ಲ ಎಂದು ಪ್ರಾರಂಭವಾಯಿತು? ಇದಕ್ಕೆ ಒಂದೊಂದು ಕಡೆ ಒಂದೊಂದು ಉತ್ತರ ಕೊಡ ಲೃಟ್ಟಿತು. ಎಂದೋ ಒಂದು ದಿನ ಇದುಪ್ರಾರಂಭ ವಾಯಿತು ಎಂದು ಬಹುಮಂದಿ “ಖಷಿ”ಗಳು ಒಪ್ಪಿದವರೇ. " ನೋ ಸದಾಸಿತ್‌ ನಾಸದಾ ಸೀತ್‌ ತದಾನೀಂ".. ಅಂದು ಇದೆ ಎಂಬುದೂ ಇದ್ದಿಲ್ಲ, ; ಇಲ್ಲವೆಂಬುದೂ ಇದ್ದಿಲ್ಲ --- ಎಂದು ಉಪನಿಷತ್ತಿನ ಯಷಿಗಳು ಹೇಳಿ ಅನಂತರ ಪ್ರಪಂಚ ಸೃಕಿ ಸೃಷ್ಟಿಯಾಯಿತು ಎಂದು ಹೇಳಿದ್ದಾರೆ. “ ಮೊದಲು ದೇವರು ಆಕಾಶವನ್ನೂ ಭೂಮಿ ಯನ್ನೂ ಮಾಡಿದ. ಆಗ ಭೂಮಿಗೆ ಆಕಾರವಿ- ದ್ವಿಲ್ಲ, ಅಡು ಶೂನ್ಯವಾಗಿತ್ತು... ಎಂದು ಬೈಬ ಲ್ಲಿನ ದ ಪ್ರಷ್ಟಾರರು ಸಾರಿದ್ದಾ ರೆ. ಆಜಿಮ ತತ್ವ ಚಿಂತಕರ ಈ ಸ್ಪೂರ್ತಿ ಊಹ ನೆಯನ್ನು ಆ ಮಟ್ಟಿಗೆ ಇಂದು ವಿಜ್ಞಾ ನಡ ಥೆ ಪಡಿಸಿದೆ. ಆದರೆ ಸ ಸೃಷ್ಟಿ ಯ ಆದ್ಯ ಂತಗಳ ಪ್ರ ಗಳಿಗೆ ಖಚಿತವಾದ ಾ ರ ಆದ್ಯ ಕ | ಕೆಲಕಾಲ ಪಶ್ಚಿ ಮದಲ್ಲಿ ಗ್ರ 1 ಪೂರ್ವದಲ್ಲಿ ಚಾರತಿ(ಯರೂ ಸಯನ ಉತ್ತರಕ್ಕೆ ಹತ್ತಿ ರ ಹತ್ತಿರ ಹೋಗುವಂತೆ ಕಂಡರು. ಪೈಥಾಗೊರ ಸನು (ಕ್ರಿ. ಪೂ. ೫೩೦) ಭೂಮಿಯೊಂದು ಗೋಲ, ಅದು ಗಗನದಲ್ಲಿ ನಿರಾಧಾರವಾಗಿ ನಿಂತಿದೆ. ಎಂದ. ಅವನಿಂದ ಎರಡೂವರೆ ಶತ ಗ 40 ಅರಿಷ್ಟಾ ರ್ಕಸನು ಕುಂ ಸೂರ್ಯನ ಸ ಸುತ್ತ ಕಿರುಗುತ್ತಿ ದೆಯೆಂದು ತರ್ಕಿ ದನು. ಭಾರತದಲ್ಲಿ ಪೌರಾಣಿಕರು ಟು ಆಕ ಸತಿಯನ್ನು ಕುರಿತು ಹುಲುಸು ಕಲ್ಪನೆಯಲ್ಲಿ ವಿಶರಸುತ್ತಿ ರುವಾಗ್ಗ ಭೂಮಿ ಯಾಃ ನ ಜಟಾ ಜ್ಯೋತಿಷ ಶಾಸ್ತ್ರಿ ಗಳು ಸಾರುತ್ತ ಬಂದರು. ಕ್ರಿ. ಶ. ೫ನೇ ಶತಕದಲ್ಲಿ ಆರ್ಯ ಭಟ್ಟ ಭೂಮಿ ಚನ ಅಚ್ಚಿ ನ. ಸುತ್ತ ಸಗ ರಿಂದಲೇ ಹಗಲಿರುಳುಗಳಾಗುತ್ತವೆಂದು ಬರೆ. ದನು. ಇದಕ್ಕೆ ಬೆಂಬಲ ಸಿಗಲಿಲ್ಲವೆಂಬುದು ದುರ್ದೈವದ ಸಂಗತಿ. ಯುರೋಪ್‌ ಏಶಿಯಗಳೆರಡರಲ್ಲೂ ವಿಜ್ಞಾ ನದ ತಾರ್ಕಿಕ ಪದ್ಧ ತಿಯ ಎರುದ್ಧ "'ಪೌರಾಜೆಕೆ ಪಂಥದ ವಿಜಯವು" ಸತ್ರ ತೋಧನೆಗೆ ಅಡ್ಡಗಾಲಿ ಕ್ಕಿತು. ವಶ್ಞಾನಿಗಳಿಗೆ. ತಮ್ಮ ಮಾತುಗಳನ್ನು ಸಿದ್ಧಪಡಿಸಿ ಜನರಿಗೆ ತಡಾ ಯಾವ ಸ ಕರಣವೂ ಇದ್ದಿಲ್ಲವಾಗಿ ಅವರು ಮೂಕರಾಗ ಬೇಕಾಯಿತು. ಆದರೆ ದೂರದರ್ಶಕದ ನಿರ್ಮಾ ಣವೂ ಅದರೊಡನೆ ಯುರೋಪಿನಲ್ಲಿ ಗೆಲಿ ಲಿಯೋ, ಕೋಪರ್ನಿಕಸ್‌, ನ್ಯೂಟನ್ನರಂಥ ವಿಜ್ಞಾನ ಬ್ರಹ್ಮರ ಕಾರ್ಯವೂ ಪರಿಸ್ಥಿ ತಿಯನ್ನು ಬದಲಿಸಿದವು. ಈ ವಿಜ್ಞಾನಿಗಳು ತೆಕೆದು ತೋರಿಸಿದ ವಿಶ್ವ ಯಾವ ಕಲ್ಪನಾ ಎಿಲಾಸಕ್ಕಿಂತಲೂ ಅದ್ಭುತ ವಾಗಿತ್ತು. ಕೋಟಿ ಕೋಟಿ ಕೋಟಿ ಗಾವುದ ವಿಸ್ತಾರವಾದ ವಿಶ್ವದಲ್ಲಿ ಅಸಂಖ್ಯ ನಕ್ಷತ್ರಪೆಂಜ ಗಳಲ್ಛೊಂದಾದ ಆಕಾಶ ಗಂಗೆಯ ಕೋಟ್ಯಂತರ ನಕ್ಷತ್ರಗಳಲ್ಲಿ ಒಂದು ಸಾಮಾನ್ಯ ನಕ್ಷತ್ರ ನಮ್ಮ ಸೂರ್ಕನೆಂದೂ ಅದರ ಸುತ್ತ ಪರಿಭ್ರಮಿಸುವ ಗೋಲ ಮಾಲೆಯಲ್ಲಿ ನಮ್ಮ ಭೂಮಿ ಒಂದೆಂದೂ ನಾವಿಂದು ಅರಿತಿದ್ದೇವೆ. ಆಕಾಶಗಂಗೆಯೆಂಬ ನಕ್ಷತ್ರ ಮಂಡಲದಲ್ಲಿ ನಮ್ಮ ಸೂರ್ಯ ಸೆಕೆಂಡಿಗೆ ೧೭೦ ಮೈಲು ವೇಗದಿಂದ ಸಾಗುತ್ತಿರುವಾಗ್ಗೆ ಅವನೊಡನೆ, ಅವನ ಸುತ್ತ, ಸೆಕೆಂಡಿಗೆ ೨೦ ಮೈಲು ಬೂ ಪ್ರದಕ್ಷಿಣೆ ಹಾಕುತ್ತ, ಸ್ವತಃ ತನ್ನ ಅಚ್ಚಿನ ಸ ತ್ತ ಗಂಟಿಗೆ ೧,೦೦೦ ಮೈಲಿ ನಂತೆ ತ ತಿರುಗುವ ಬುಗರಿಯಾದ ಈ ಭೂಮಿಯ ಮೇಲೆ ನಾವಿದ್ದೆ (ವೆಂಬ ಆಶ್ಚರ್ಯಕರ ಅಂಶವಿಂದು ಸಿದ್ದವಾಗಿದೆ. ವಿಶ್ವದ ಸ್ವರೂಪವನ್ನೊಮ್ಮೆ ಸಂಶಯಾತೀತ ವಾಗಿ ಸಿದ್ಧಾಂತ ಪಡಿಸಿದ ಮೇಲೆ ವಿಜ್ಞಾನಿಗಳ ಕುತೂಹಲ ಭೂಮಿ ಎಂದು, ಹೇಗೆ ಹುಟ್ಟಿತು? ಆ 1 ಕ ಸ ತ | ಭೂಮಿ ಹೇಗೆ ಹುಟ್ಟಿ ತು? ೯೯ ಎಂಬತ್ತ . ತಿರುಗಿತು. ೧೬೫೪ ರಲ್ಲಿ ಆಯ ರ್ಲಂಡಿನ ಆರ್ಚಿಬಿಷಪ್‌ ಅಶರರು ಬೈಬಲ್ಲಿನ ಆಧಾರದಿಂದ, ಪ್ರಪಂಚೆಸೃಷ್ಟಿ 3 ಕ್ರಿ. ಪೂ. ೪೦೦೪, ಅಕ್ಟೋಬರ ೨೬ ರಂದು ಬೆಳಗ್ಗೆ ೯ ಗಂಟಿಗೆ ಗು ಲೆಕ್ಕ ಹಾಕಿದ್ದರು. ಧರ್ಮಾಧಿ ಕಾರಿಗಳು ಅದಕ್ಕೆ "`ನ್ನಣೆ ಕೊಟ್ಟಿದ್ದರು. ಅದರ ವಿರುದ್ಧ ಕುಸ್ತಿ ಧರ್ಮಡ್ರೊ ಹವೆನಿ ಸಿತ್ತು. ಅದಕ ೧೯ನೇ ಶತಮಾನದ ಆರಂಭದಲ್ಲಿ ತಲೆ ಯೆತ್ತಿದ ಭೂಗರ್ಭ ಶಾಸ್ತ್ರ ಈ ಊಹೆಯನ್ನು ಸಂಪೂರ್ಣವಾಗಿ ಅಲ್ಲಗಳೆಯಿತು. ಮಾನವ ನೆಲವನ್ನಗೆದ ಹಾಗೆ. ಅಸಾಧ್ಯ ಸ್ಥಳಗಳಲ್ಲಿ ಅಸಾಧ್ಯ ಪದಾರ್ಥಗಳು ಗೋಚರಕ್ಕೆ ಬಂದವು. ಲೀಬಿಯಾದ.. ಮರುಭೂಮಿಯಲ್ಲಿ ಸಮುದ್ರ ಚಿಪ್ಪುಗಳು ಅಮೇರಿಕದ ಸಮಂ ರ್ತ ಶಿಖರದಲ್ಲಿ ತಿಮಿಂಗಿಲದ ಎಲುವು, ಇಂಗ್ಲೆಂಡಿ ನಲ್ಲಿ ತಾಳ. ವೃಕ್ಷಗಳ ಪಳೆಯುಳಿಕೆಗಳು ಭೂಮಿಯ ಕಥೆ ಇಂದಿದ್ದಂತೆ ಹಿಂದಿದ್ದಿ ಲ್ಲವೆಂದು ತೋರಿಸಿದವು. ಇಂದಿನ ಮಾನವನಾಗಲಿ ಅವನ. ಪೂರ್ವಜರಾಗಲಿ ಕಂಡು ಕೇಳಿರದ ಅಪೂರ್ವ ಜೀವಿಗಳ ಅವಶೇಷಗಳು ಭೂಮಿಯ ಗರ್ಭದ ಬೇರೆ ಬೇರೆ ಸ್ತರಗಳಲ್ಲಿ ಒಂದು ವಿಶಿಷ್ಟ ಕ್ರಮ ದಲ್ಲಿ ಸಿಕ್ಕಿದವು. ಇವೆಲ್ಲವೂ ಈ ಭೂಮಿ ಮಾತ್ರ ವಲ್ಲ, ಅದರಲ್ಲಿಯ ಪ್ರಾಣಿಗಳ ವಿಕಾಸ ಕೂಡ ಕೋಟ್ಯಂತರ ವರ್ಷಗಳನ್ನು ದಾಟಿ ಬಂದಿದೆ ಯೆಂದು ತೋರಿಸಿಕೊಟ್ಟಿವು. ಅನಂತರ ಈ ಶತಮಾನದ ಆರಂಭದಲ್ಲಿ ಕಂಡು ಹಿಡಿದ ವಿಕಿರಣಶೀಲ (೧೩61೦ ೩೦1೪೦) ಧಾತುಗಳ ಸ ಭಾವವು ಭೂಮಿಯ : ವಯಸ್ಸಿನ ಪ್ರಶ್ನೆಯನ್ನು 'ತೀರ್ಮಾನಿಸಿದಂತೆಯೇ ಮತು 'ಯುಕೇನಿಯಂ, ಥೋರಿಯಂ, ರೇಡಿಯಂ ಕಾಲ ಕಳೆದಂತೆ ಒಂದು ನಿರ್ದಿಷ್ಟ ಪ್ರ ಮಾಣದಲ್ಲಿ ಹ್ರಾಸ ಹೊಂದುತ್ತ ಹೋಗುತ್ತವೆ; ಮತ್ತು ಈ ಹ್ರಾಸವು ಉಷ್ಣತೆ, ಒತ್ತಡ ಮೊದಲಾದ ಯಾವ ಆ ರ ಲ್ಸ] ಬಾಹ್ಯ ಕಾರಣಗಳಿಂದಲೂ ಹೆಚ್ಚು ಕಡಿಮೆ ಯಾಗುವುದಿಲ್ಲ. ಈ ಹ್ರಾಸದ ಇ? ಪದಾರ್ಕ ಗಳ ಈ ಸಾಸ ಗಳ ಸಾವಕಾಶವಾಗಿ ಸೀಸದ ಪರಮಾಣುಗಳಾಗುತ್ತ ಸ ಹೀಗೆ ಒಂದು ರಾಶಿ ಯುರೇನಿಯಂದಿಂದ ಪ್ರ ವರ್ಷ ಅದರ ತೂಕದ ೭೬೦ ಆ ಲ್ಲೊಂದು ಅಂಶದಷ್ಟು ಸೀಸ ಹುಟ್ಟುತ್ತದೆ. ಭೂಗರ್ಭದಲ್ಲಿ ಸಿಕ್ಕುವ ಯುರೇನಿಯಂ ಅದಿರಿ ನಲ್ಲಿ ಎಷ್ಟಂಶ ಸೀಸವಿದೆಯೆಂದು: ತೂಗಿ ನೋ ಡಲು ಸಾಧ್ಯವಿದೆ. ತೂಗಿ ನೋಡಿ ಲೆಕ್ಕ ಹಾಕಿ ದಕೆ ಆ ಯುರೇನಿಯಂ ಅದಿರು ಎಷ್ಟು ವರ್ಷ ಹಿಂದೆ. ಭೂಗರ್ಭದಲ್ಲಿ ಉಂಟಾಯಿತೆಂದು ತಿಳಿಯಬಹುದು. ಭೂಮಿಯ ಬೇರೆ ಬೇಕೆ ಭಾಗ ಗಳಲ್ಲಿರುವ ವಿಕಿರಣ ಶೀಲ ಧಾತುಗಳನ್ನು ಈ ರೀತಿಯಾಗಿ ಪರೀಕ್ಷಿಸಿದಾಗ , ಅತಿ ಹೆಚ್ಚೆಂದರೆ ೨೫೦ ಕೋಟಿ ವರಠ್ಟ ಹಳೆಯ ಯುರೇನಿಯಂ ಇದೆ ಯೆಂದು ಸಿದ್ಧವಾಯಿತು. ಭವಿಯೂ ಹೊರಮ್ಮೆ ಅದೇ ಹೊತ್ತಿಗೆ ಘನರೂಪಕ್ಕೆ ಬಂತೆಂದು ಕೊಂಡರೆ ಈ ಭೂಮಿಯ ಜನ್ಮ ಸುಮಾರು ೩೦೦ ಕೋಟಿ ವರ್ಷಗಳ ಹಿಂದೆ ಉಂಟಾಯಿ ತೆಂದು ಅಂದಾಜು ಕಟ್ಟಿ ಬಹುದು. ಸಾಗರದಲ್ಲಿ ರುವ ಉಬ್ಬಿನ ಪ್ರಮಾಣ, ನಕ್ಷತ್ರಗಳ ಚಲನೆ ಮೊದಲಾದ ಬೇರೆ ಬೇರೆ ವಿಧಾನಗಳಿಂದ ಪರೀ- ಶ್ಲಿಸಿದಾಗ್ಯೂ ಈ ವಿಶ್ವಸ್ಯ ಸೃಷ್ಟಿ ೨೦೦ ಕೋಟಿ ವರ್ಷಗಳಿಗಿಂತ ಕಚಿನದಲ್ಲ, ೫೦೦ ಕೋಟಿ ವರ್ಷಗಳಿಗಿಂತ ಆಚಿನದಲ್ಲ ಎಂದು ಖಂಡಿತ ವಾಗಿದೆ. ಹೀಗೆ ಹಿಂದೂ ಪುರಾಣಿಕರು ಹೇಳುವ : ಯುಗ ಮತ್ತು ಕಲ್ಪಮಾನಗಳ ಲೆಕ್ಕಾಚಾರವು ಸತ್ಯಕ್ಕೆ ಹೆಚ್ಚು ಹತ. ರವಾಗಿದೆ.. ಅವರ ಲೆಕ್ಕ ದಂತೆ ಸೃಷ್ಟಿಯಾಗಿ ಇಂದಿಗೆ: ೧೯೦ ಕೋಟ ಬನ ಆದರೆ ಅವರು ಇದಕ್ಕೆ ಯಾವ ಕಾರಣವನ್ನೂ ಕೊಟ್ಟಿಲ್ಲವೆಂಬುದನ್ನು ಬುಕೆಯು ವಂತಿಲ್ಲ. ಜಟ ಊಹೆ ಕೇವಲ ಕಾಕತಾಲ ನ್ಯಾಯದಿಂದ ಸರಿಹೊಂದಿರಲೂ ಬಹುದು. ೧೦೦ ಭೂಮಿಯ ವಯಸಿ ನ ಪ್ರಶ್ನೆಯನ್ನು ಬಗೆಹರಿ ಸಿದ ಮೇಲೆ ಅದು ಹೇಗೆ ಹುಟ್ಟಿತು ಎಂಬ ಪ್ರಶ್ನೆ ಏಳುತ್ತದೆ. ಇದು ವಿಜ್ಞಾ ಗಳಿ ಅತಿ ಚಚ. ಸ್ಟ ದವಾದ ಕೂಟ ಪ್ರಶ್ನೆಯಾಗಿ ಉಳಿದಿದೆ. ಅವರು ಪ್ರಮೇಯಗಳನ್ನು ಮಂಡಿಸಿದ್ದಾರೆ, ಖಂಡಿಸಿದ್ದಾರೆ, ತಿದ್ದಿ ದ್ಹಾರೆ, ತಿರಸ್ಕ ಸ್ಫರಿಸಿದ್ದಾ ರಿ “ಅದು ಇಂದಿಗೆ ಎರಡು ಶತಮಾನಗಳಿಂದ ಹಾಗೆಯೆ ಸಾಗಿದೆ. ಭೂಮಿ ಹೇಗೆ ಹುಟ್ಟಿತು ಎಂಬ ಪ್ರಶ್ನೆಯನ್ನು ತೆಗೆದು ಕೊಂಡಾಗ *ೆಲ ನಿಶ್ಚಿತ ತಥ್ಯಗಳನ್ನು ನಾವು ಎದುರಿಸಬೇಕಾಗುತ್ತದೆ. ಕೊಪರ್ನಿಕಸ್‌ನಿಂದೀಚೆಗೆ ಸೂರ್ಯನ ಸುತ್ತ ಪರಿಭ್ರಮಿಸುವ ಪೃಥ್ವಿ ಮೊದಲಾದ ಗ್ರಹಗಳ ಮತ್ತು ಅವುಗಳ ಸುತ್ತ ಪ್ರದಕ್ಷಿಣೆ ಟು ಉಪಗ್ರಹಗಳ ವರ್ತನೆಯನ್ನು ಪರಿಶೀಲಿಸಿದರೆ ಅನೇಕ ಸಾಮ್ಯಗಳು ಕಾಣಬರುತ್ತವೆ. ಅವೆಲ್ಲವೂ ಸೂರ್ಯನ ಸುತ್ತ ಒಂದೇ ದಿಶೆ ಯಲ್ಲಿ ( ಪಶ್ಚಿಮದಿಂದ ಪೂರ್ವಕ್ಕೆ) ಪ್ರದಕ್ಷಿಣೆ ಹಾಕುತ್ತವೆ. ರಾಯಾವ ದಿಶೆಯಲ್ಲಿ ಪ್ರದಕ್ಷಿಣೆ ಹಾಕು ತ್ತವೊ ಅದೇ ದಿಶೆಯಲ್ಲಿ ತಮ್ಮ ಸುತ್ತ ಭ್ರಮಣ ಮಾಡುತ್ತವೆ. ಅವು ಯಾವ ದಿಶೆಯಲ್ಲಿ ಪ್ರದಕ್ಷಿಣೆ ಮಾಡುತ್ತವೆಯೋ ಅದೇ ದಿಶೆಯಲ್ಲಿ ಸೂರ್ಯನು ತನ್ನ ಅಕ್ಷದ ಸುತ್ತ ತಿರುಗುತ್ತಾನೆ. ಅವು ಯಾವ ದಿಶೆಯಲ್ಲಿ ತಮ್ಮ ಸುತ್ತ ತಿರುಗುತ್ತವೋ ಅದೇ ದಿಶೆಯಲ್ಲಿ ಅವುಗಳ ( ಹೆಚ್ಚಿ ನ) ಉಪಗ್ರಹಗಳು ಆಯಾ ಗ್ರಹಗಳ ಸುತ್ತ ` ದಕ್ಷಿಣೆ ಹಾಕುತ್ತ ವೆ. ಅವೆಲ್ಲ ಗ್ರಹಗಳೂ ಸೂರ್ಯ ನ ಸುತ್ತ ಹೆಚ್ಚು ಕಡಿಮೆ ಬಂತ ಮಟ್ಟ(ಪಾತತಿ) ಲ್ಲಿ ಸುತ್ತು ತ್ತವೆ. ಅವೆಲ್ಲವುಗಳ ಪ್ರ ದಕ್ಷಿಣೆಯ ಪಥಗಳೂ ಸುಮಾರಾಗಿ. ನರ್ಜಕಾಸರಗಳು ಕಸ್ತೂರಿ, ಎಪ್ರಿಲ್‌ ೧೯೬೧ ಸೂರ್ಯನಿಂದ ಆ ಗ್ರಹಗಳ ದೂರಗಳು ಒಂದು ವಿಶಿಷ್ಟ ನಿಯಮಕ್ಕೆ ಒಳಪಟ್ಟಂತೆ ಕಾಣು ತ್ತದೆ. ಇದನ್ನೆಲ್ಲ ನೋಡುವಾಗ ಪೃಥ್ವಿ ಮತ್ತು ಇತರ ಗ್ರಹಗಳು ಏಕ ಕಾಲದಲ್ಲಿ, ಒಂದೇ ಘಟನೆಯ ಪರಿಣಾಮವಾಗಿ ಉಂಟಾಗಿರಬೇಕೆಂದು ತರ್ಕಿ ಸುವುದು ತಪ್ಪಾ ಗಲಾರದು. ಪೃಥ್ವಿ ಮತ್ತು. ಸೂರ್ಯ ಮಾಲೆಯ ಇತರ ಗ್ರಹ ಗಳ ಉತ್ಪ ತ್ತಿ ಜು ಬಗ್ಗೆ ಪ ಕ್ರಥಮತ। ವೃವಸ್ಥಿತ. ತರ್ಕವನ್ನು ಮುಂದಿಟ್ಟ 'ವನೆಂದರೆ ಫ್ರೆಂಚ್‌ ನಿಸರ್ಗ ಶಾಸ್ತ್ರಿ ಬಫನ್‌. ೧೭೪೯ ರಲ್ಲಿ ಆತ ಮಂಡಿಸಿದ ಪ ಪ್ರಮೇಯ ಪ್ರ ಕಾರ ಕೋಟ್ಯ ೦ ತರ ವರ್ಷಗಳ ನಡೆ ಸೊರೈನಿಗೂ ಮತ್ತಾ ವ್ರುದೋ ಅಷ್ಟೇ ಪ್ರಚಂಡವಾದ ಆಕಾಶ ಕಾಯಕ್ಕೂ ಸ ತಾಳಲಾಟವೇ ಗ್ರಹಗಳ ಉದಯಕ್ಕೆ ಕಾರಣವಾಯಿತು. ಒಂದು ಜು ಧೂಮಕ್ಕೆತು” ದಾರಿ ತಬ್ಬ ಸೂರ್ಯನ ಮೇಲೆ ಎರಗಿದ್ದರಿಂದ ಸೂರ್ಯನಲ್ಲಿರುವ ಅನಿಲರೂಪಿ ಪದಾರ್ಥವು ಸಿಡಿದು ಹಾರಿತು. ಈ ಪದಾರ್ಥವೇ ಕಾಲಾಂತರದಲ್ಲಿ ತಣ್ಣಗಾಗಿ ಗ್ರಹಗಳಾದವು ಸ ಭೂಮಿ ಹೇಗೆ ಹುಟ್ಟಿತು? ಎಂದಾತ ಹೇಳಿದ. “ಧೂಮಕೇತು”ಗಳು ತೀರ ಹಗುರಾದ ಆಕಾಶ ಕಾಯಗಳೆಂದೂ ಅವುಗಳ ತಾಕಲಾಟದಿಂದ ಗ್ರಹಗಳು ಹುಟ್ಟಿರಲಾರ ವೆಂದೂ. ನಮಗಿಂದು ತಿಳಿದಿದೆ. ಅದರಿಂದ ಅನಂತರದ ವಿದ್ವಾಂಸರು ಧೂಮಕೇತುವಿನ ಬದಲು ಮತ್ತಾವುದೋ ಒಂದು ದಾರಿ ತಪ್ಪಿದ ನಕ್ಷತ್ರ ಸೂರ್ಯನಿಗೆ ತಾಕಲಾಡಿದ್ದರಿಂದ ಅಥವಾ ತೀಠ ಹತ್‌ ರ ಹಾಯ್ಡು 'ಹೋದದ್ದ ರಿಂದ ಸೂರ್ಯನ ಕುದಿಯುವ ಮೈಯಲ್ಲಿ ದೈತ್ಯಾಕಾರದೆ ಗಾಗಿ ಆ ಸತ ಇ" ಚತ ಬಂದ ಸ್ರ [ಳದಿಂದ ಪ್ರ ಪ್ರಚಂಡಪ ಪ್ರಮಾಣದಲ್ಲಿ ಸೌರ ಪದಾರ್ಥವು ಸೆಳೆದು ಅಕಾತರಲ್ಲಿ ತೂರಲ್ಪಟ್ಟಿ ತೆಂದೂ ಅದೇ ಆರಿ ಗ್ರ ಹಗೆಳಾಯಿತೆಂದೂ ಬಫನ್‌ಸಿದ್ಧಾಂತದಲ್ಲಿ ಸುಧಾರಣೆ ಮಾಡಿದರು. ತದ್ವಿರುದ್ಧ ವಾಗಿ: ೧೭೫೫ ರಲಿ ಪ್ರಸಿದ್ಧ ಛಿ ೧೧ ಸ ಎ ಜರ್ಮನ್‌ ತತ್ವಜ್ಞಾನಿ ಇಮ್ಯಾನ್ಯುವಲ್‌ ಕ್ಯಾಂಟನು ಮಂಡಿಸಿದ ಇನ್ನೊ ಚ ಸಿದ್ಧಾ ತ ವನ್ನು ಸುಧಾರಿಸಿ ೧೭೯೬ ಲ್ಲಿ ಫ್ಲ್ರೈಂಚ್‌ ಗಣಿತ ಶಾಸ್ತ್ರಿ ಲ್ಯಾಪೇಸನು 1 ವಾದ ವನ್ನು ಮಂಡಿಸಿದನು. ಅದರಲ್ಲಿ ಆಗಂತುಕ ನಕ್ಷತ್ರ ತ್ರಸ್ಕೆ ಸ್ಥಾನವಿಲ್ಲ. ಯುಗ ಯುಗಾಂತರಗಳ ಹಿಂದೆ ಸೂರ್ಮದಲ್ಲಿ 'ಭಯಂಶರ ಸ್ಫೊ (ಟವೊಂದು ಸಂಭವಿಸಿತು. ಆವಾಗ ಹೊರ "ತೂರಲ್ಪಟ್ಟ ಸೌರ ಪದಾರ್ಥದಲ್ಲಿ ಕೆಲವಂಶವು ಸೂರೈನ ಸುತ್ತ ಬಹುದೂರದ ವಕೆಗೆ ತೆಳ್ಳನ್ನ ಮುಸುಕಿ ನಂತೆ ಹಬ್ಬಿ ಸೂರ್ಯನೊಡನೆ ಸುತ್ತುತ್ತಿತ್ತು. ಕಾಲಾಂತರದಲ್ಲಿ . ಈ ಮುಸುಕು ಚಪ್ಪಟಿ ಯಾಗುತ್ತ ಬಂದು ಸೂರ್ಯನ ಸುತ್ತ ಅನೇಕ ಬಳೆ ಗಳಂತೆ ರೂಪುಗೊಂಡಿತು. ಈ ಜ್ವಲಂತ ಬಳೆ ಗಳೇ ಆ ಮೇಲೆ ತಣಿದು ಗ್ರಹಗಳಾದವು. ಅಂದಿನಿಂದ ಇಂದಿನ ವರೆಗೆ ಈ ಎರಡು ವಿಚಾರಧಾರೆಗಳ ವಿವಿಧ ರೂಪಾಂತರಗಳು ವಿಜ್ಞಾನಿಗಳ ಮನಸನ್ನು ಹಿಡಿದಿವೆ. ಪೃತಿ ೨ ಯೊಂದು ಪಕ್ಷದವರೂ ಇನ್ನೊಂದು ಪಕ್ಷದ ೧೦೧ ವಾದದ ಮೇಲೆ ಆಕ್ಷೇಪಗಳನ್ನು ಎತ್ತಿದ್ದಾಕೆ-- ಅವು ಗಂಭೀರವಾದವುಗಳೂ ಹೌದು. ಬಫನ್‌ನ “ಘರ್ಷಣ?' ಸಿದ್ಧಾಂತ ನಿಜವಾಗಿದ್ದಕೆ. ಭೌತ ಶಾಸ್ತ್ರದ ಚಲನ ನಿಯಮ ಪ್ರಕಾರ ಗ್ರಹಗಳು ಸೂರ್ಯನ ಸುತ್ತ ದೀರ್ಫವರ್ತುಲ ಪಥದಲ್ಲಿ ತಿರುಗಬೇಕಾಗಿತ್ತು. ಆದಕೆ ಅವು. ಹೆಚ್ಚು ಕಡಿಮೆ ವರ್ತುಲ ಪಥಗಳಲ್ಲಿ ಹರುಗುತ್ತವೆ ಯಲ್ಲ? ತದ್ವಿರುದ್ಧವಾಗಿ ಲ್ಯಾಲ್ಲೆ (ಸನ “ನೀಹಾ ರಿಕಾ” (ಬಳೆ) ಸಿದ್ದಾ ತಂತಕ್ಕೂ ಆಕ್ಷೇಪಗಳಿವೆ. ಸ್ಫೋಟವಾಗಿ ಉಂಡಾದ ಅನಿಲಮಯ ಬಳೆ ಯಲ್ಲಿನ ಪದಾರ್ಥವು ಕೂಡಿಕೊಂಡು ಗ್ರಹ ಗಳಾಗುವ ಸಂಭವವೇ ಇಲ್ಲ. ಮೇಲಾಗಿ ಪ ಸಿದ್ಧಾ ತ ನಿಜವಾಗಿದ್ದರೆ ಸೂರ್ಯ ನು ಗ್ರಹಗಳಿ ಗಿಂತ' ಹೆಚ್ಚು ವೇಗವಾಗಿ ತನ್ನ ಅಚ್ಚಿಕ ಸುತ್ತ ತಿರುಗಬೇಕಾಗಿತ್ತು. ಬದಲಿಗೆ ಸ ಸೂರ್‌ ಗ್ರಹಗಳಿ ಗಿಂತ ಮೆಲ್ಲಗೆ ತಿರುಗುತ್ತಾನೆ. ೧೩೫೧ ರಲ್ಲಿ. ಮಂಡಿಸಲ್ಪಟ್ಟಿ ಅಮೇರಿಕದ ಕೂಪರರ ಸಿದ್ಧಾ ತಪ ಪ್ರಕಾರ. ಗು ಹಗಳ ಉತ್ಪ ತ್ತಿಗೆ ಸ್ಫೋಟಿವಾಗರಿ ಬ ಶೂ ಕಾರಣವಲ್ಲ. ಸೃಷ್ಟಿಯ ಆದಿಯಲ್ಲಿ ಸಾಮಾನ್ಯ ವಾಗಿ ಈಗ ಎಲ್ಲರೂ ಒಪ್ಪ ವಂತೆ--- ಎಶ್ವವೆಲ್ಲ ತೆಳ್ಳಗೆ ಹಬ್ಬಿದ ಅನಿಲ ಮತ್ತು ಧೂಳಿಕಣಗಳಿಂ ದಾದ ಮೋಡಗಳಿಂದ ತುಂಬಿತ್ತು. ಗುರುತ್ವಾ ಕರ್ಷಣೆಗೊಳಪಟ್ಟು ಅವು ಅಲ್ಲಲ್ಲಿ ಸಂದಣಿಸಿ ಕುಗ್ಗಿ, ತಿತ್ತರಿ ತಿರುಗುತ್ತ, ಒತ್ತಡದಿಂದುಂಟಾದ ಉಷ್ಣ ಲ್‌ ಕೆಂಡದಂತೆ ಹೊಳೆಯ ತೊಡ ಗಿದಪು. ಇವೇ ಮೂಲ ನಕ ಶ್ಲತ್ರಗಳು. ಹಬ್ಬು! ಅರ್ಧದಷ್ಟು ಇಬ್ಭಾಗಗೊಂಡು ಜೋಡು ನಕ್ಷತ ಗಳಾಗಿವೆ, (ವಿಶ್ವದಲ್ಲಿ ಜೋಡು ನಕ್ಷತ್ರಗಳೇ ಹೆಚ್ಚು) ಕೆಲವಂತೂ ಮೂರು, ನಾಲ್ಕು ಐದು ಹ ಗುಂಪೆಗಳಾಗಿವೆ. ಆದರೆ ನಮ್ಮ ಸೂರ್ಯ ಮತ್ತು ವಿಶ್ವದ ಬೇಕೆ ಕೆಲ (ಬಹುಶಃ ೧೦೦. ಕೋಟಿ) ನಕ್ಷತ್ರಗಳು ಮಾತ್ರ ಒಂಟಿ ತಾರೆಗಳಾಗಿ ಉಳಿದವು. ಬದಲಿಗೆ ಅಪ್ರಗಳ ಫಥ ಕಸ್ತೂರಿ, ಎಪ್ರಿಲ್‌ ೧೯೬೧ ಸುತ್ತ ಹಗುರು ಅನಿಲಗಳ, ವಲಯಗಳು ರೂಪು ಗೊಂಡವು. ಕಾಲಾಂತರದಲ್ಲಿ ಗುರುತ್ವಾಕರ್ಷ ಣೆಯ ದೆಸೆಯಿಂದ ಈ ವಲಯದಲ್ಲಿ ಅಲ್ಲಲ್ಲಿ ಭಾರ ಪದಾರ್ಥಗಳ ರಾಶಿಗಳು ಸಿದ್ಧ ವಾಗಿ . ಅವು ತಿರು ಗುತ್ತ ತಾಕಲಾಡುತ್ತ ಬಂದಕೊಡನೊಂದು ಸೇರುತ್ತ ಸುಮಾರು ೧೦ ಕೋಟಿ ವರ್ಷಗಳ ಅವಧಿಯಲ್ಲಿ ಗ್ರಹಗಳು, (ಚಂದ್ರನಂಥ) ಉಪ ಗ್ರಹಗಳಾಗಿ ರೂಪಗೊಂಡವು. ಇದು ಸದ್ಯ ಜನಪ್ರಿಯವಾಗಿರುವ ಸಿದ್ಧಾಂತ. ಅಂತೂ ಅನಾದಿ ಕಾಲದಲ್ಲಿ ನಮ್ಮ ಭೂಮಿ ಏರು ತಗ್ಗುಗಳಿಲ್ಲದ ಚಂಡಾಗಿ ಸೂರ್ಯನ ಸುತ್ತ ಧೂಳಿನೋಡಗಳನ್ನು ಹೊಕ್ಕು. ಹೊರಡುತ್ತ ಧಾವಿಸುತ್ತಿತ್ತೆಂಬುದು ಎಲ್ಲ ಸಿದ್ಧಾ ತಗಳಿಗೆ ಒಬ್ಬಿ ತವಾದೆ. ಮಾತು. ಗುರುತ್ವಾಕರ್ಷಣೆಯ ಒತ್ತಡ ಮತ್ತು ಧೂಳಿ ಮೋಡದ ಮೂಲಕ ಸಾಗುವಾಗಿನ ಘರ್ಷಣೆಯಿಂದ ಅದು ಬಿಸಿ ಯೇರಿ ಕುದಿಯ ತೊಡಗಿತು. ಈ ಕೂಳುದಿಯಲ್ಲಿ ಭಾರವಾದ ಧಾತುಗಳು ಕೆಳಗೆ - ನಡುವಿಗೆ- ಇಳಿದು ಹಗುರವಾದವುಗಳು ಮೇಲಕ್ಕೆ ಉಕ್ಕಿ ಬಂದವು... ಒಳಗಿಂದ ನೀರಿನ ಉಗಿ ಮತ್ತು ಅಂಗಾರಾಮ್ಲವಾಯುವಎಿನ ರುರಿಗಳು ಮೇಲಕ್ಕೆ ಚಿಮ್ಮಿ ಹೊರ ನುಗ್ಗಿ ಆದಿಮ ವಾತಾವರಣವನ್ನು ನಿರ್ಮಿಸಿದವು.. ಮೆಲ್ಲಮೆಲ್ಲಗೆ ಬಹುಶಃ- ಕೆಲ ಲಕ್ಷ ವರ್ಷಗಳಲ್ಲಿ - ಭೂಮಿಯ ಹೊರಮೈಗೆ ನೂಕಲ್ಪಟ್ಟಿ ಹಗುರ ಪದಾರ್ಥ ಆರಿ ಗಟ್ಟಿಯಾ ಯಿತು. ಶತಮಾನ ಶತಮಾನ ಕಾಲ ಪೃಥ್ವಿಯಲ್ಲಿ ಅಕಲ್ಪನೀಯ ಕೋಲಾಹಲದದೃಶ್ಶ್ಯ ಮಸಗಿತ್ತು. ತೆಳ್ಳನ್ನ ಮೇಲ್ಬದರು ತಣಿದು “ಗ ಯಾದಂತೆ ಹೊಸ ಹಸವ ಪದಾರ್ಥ ಭೂಗರ್ಚದಿಕದ ಕ್ಕಿ ಹರಿಯತ್ತಿ ತ್ತು. ಭೂಗರ್ಭ ಇಂದಿಗೂ ಸ ರೌದ್ರ ದಿಂದ `ಘುದಿಯುತ್ತ ಡೆ. ಭೂಮಿಯ ಕೇಂದ್ರ ಲ್ಲಿ ೪,೦೦೦ ಮೈಲು ವ್ಯಾಸದ ಮಹಾ ಗೊ(೮ಫೊಂದು ಕಬ್ಬಿ ಬ ಮತ್ತು ಬಹುಶಃ ಕೆಲ ವಂಶ ನಿಕ್ಕಲಿನ ಕಾದ ರಸದಿಂದ ತುಂಬಿದೆ ಟುಂಡೂಟಸಣ 0! ಇದನ್ನು ಮುಚ್ಚಿ ಮೂರು ಒಂದಕ್ಕಿಂತ ಒಂದು ಹಗುರವಾದ ಮತ್ತು ತಣ್ಣ ಗಾದ ಸಲ. ಬಿಲಿವೈನ್‌ ಸ ಬಸಾಲ್ಟ್‌ ಮತ್ತು ಗೈನೈಟ್‌-- ಒಳಗಿನ ೫! ಉಷ್ಣತೆ ಯನ್ನು ಹೊರಗೆ ಬಾರದಂತೆ ತಡೆದಿವೆ. ಚ ತಣಿಯುವ ಯುಗದಲ್ಲೇ ಪೃಥ್ವಿಯ ಮೇಲಿನ ಪ್ರಥಮ ಭೂಖಂಡಗಳ ರಚನೆಯಾ ದದ್ದು. ಹೊಗೆ, ಉರಿಗಳ ನಡುವೆ ಒಳಗಿನಿಂದ ಉಕ್ಕಿ ಹರಿದ ಶಿಲಾರಸವು ಪೃಥ್ವಿಯ ನರಕ ಸದೃಶ ಹೊರ ಮೈಯಲ್ಲಿ ಹಬ್ಬಿ ಹೊಸ. ಹೊಸ ಪದರುಗಳಾದವು. ಹೀಗೆ ಅಲ್ಲಲ್ಲಿ ಮೇಲುಕ್ಕಿದ ಶಿಲಾರಸ ಶತಮಾನಗಳ ಅವಧಿಯಲ್ಲಿ ತಣಿದು ಕೆಲಭಾಗ ತಿರುಗಿ ಭೂಗರ್ಭಕ್ಕಿಳಿದುಹೋ- ಯಿತು. ಸೆಲಭಾಗ ಹಾಗೇ 'ಶೇಖರಗೊಂಡು ತೇಲುತ್ತ ಬಸಾಲ್ಬಿನ ಕೆಳ ಆವರಣದ ಆಧಾರ ದಿಂದ ಮೇಲೆದ್ದು ನಿಂತಿತು. ಹೀಗೆ ಆದ ಏರು ತಗ್ಗುಗಳೇ ಆದಿಮ ಭೂಖಂಡಗಳು ಮತ್ತು ಸಾಗರಗಳು. ಆಗ ನಮ್ಮ ಪೃಥ್ವಿ ನಡುಹಗಲಲ್ಲೂ ಕಗ್ಗತ್ತ ಲಿಂದ ಮುಚ್ಚಿತ್ತು. ಭೂಗರ್ಭದಿಂದ ಚಿಮ್ಮಿದ ಅಂಗಾರಾಮ್ಲ ಮತ್ತು ನೀರ ಹಬೆಯ ಮೋಡ ಗಳು ದಟ್ಟಿವಾಗಿ ಹಬ್ಬಿದ್ದವು. ಇದು ಎಷ್ಟು ಸಾವಿರ ವರ್ಷ ಕಾಲ ಸಾಗಿತೋ ಲೆಕ್ಕವಿಲ್ಲ. ಆದಕೆ. ಕೊನೆಗೊಮ್ಮೆ ಆ ಅಂಧಕಾರಮಯ ವಾತಾವರಣದ ಮೇಲ್ಭಾಗವು ಸಾಕಷ್ಟು ತಂಪಾಗಿ ನೀರ ಹಜಿ ಮಳೆಯಾಗಿ ಸುರಿಯಲಾ- ರಂಭಿಸಿತು. ಆದರೆ ಅದು ನೆಲದ ವಕೆಗೆ ಬರು ತ್ತಿರಲಿಲ್ಲ... ವಾತಾವರಣದ ಕೆಳಗೆ ಇನ್ನೂ ರೌರವ "ಉಷ್ಠ ತೆಯಲ್ಲಿದ್ದ ಲಾವಾ ರಸದ ಕಾರಣ ದಿಂದ ಮಳೆ "ನೆಲ ಸೇರುವ ಮೊದಲೇ ತಿರುಗಿ ಉಗಿಯಾಗಿ ಮೇಲೆ ತಳ್ಳಲ್ಪಡುತ್ತಿತ್ತು. ನೆಲವು ಸಾಕಷ್ಟು ತಣಿದ ಮೇಲೆಯೆ ಮಳೆ ನೆಲ ಸೇರಿದ್ದು. ಮತ್ತೆ ಎಂಥ ಮಳೆ ಅದು! ಆ ಮಳೆಗಾಲ “ತ ಗ ಹ ತ ಕೆ |] ಭೂಮಿ ಹೇಗೆ ಹುಬ್ಬಿತು? ಬಹುಶಃ ಒಂದು ಸಾವಿರ ವರ್ಷ ಸಾಗಿರಬೇಕು. ಹಗಲಿರುಳೂ ನಿರಂತರವಾಗಿ ಜಲಧಾಕೆ ಸುರಿ ಯಿತು. ಮಳೆ ಬಿದ್ದಂತೆ ಪೃಥ್ವಿಯ ಹೊರಪದರು ಬೇಗಬೇಗನೆ ತಣಿಯಲಾರಂಭಿಸಿತು. ತಗ್ಗಿನ ಪ್ರದೇಶಗಳು ನೀರಿನಿಂದ ತುಂಬಿದವು. ಪ್ರಥಮ ಮಹಾ ಸಾಗರಗಳು ಹೀಗೆ ಜನಿಸಿದವು. ಮೇಲೆ ಮುಸುಕಿದ್ದ ಮೋಡವೆಲ್ಲ ನೀರಾಗಿ ಬಿದ್ದ ಮೇಲೆ ವಾತಾವರಣ ತಿಳಿಗೊಂಡಿತು. ಸೂರ್ಯನ ಪ್ರಥಮ ಕಿರಣಗಳು ಅದರ ಮಗುವಿನೆ ಮುಖದ ಮೇಲೆ ಬೀರಿದವು. ಸಮುದ್ರಗಳ ವಿಸ್ತಾರವಾದ ಕ್ಸ ಡಿಯಲ್ಲಿ ಸೂರ್ಯ ತನ್ನ ಮೋರೆ ಕಾಣಬಲ್ಲವ- ನಾದ. ಪೃಥ್ವಿಯ ಸ್ವರೂಪ ಇಂದಿನದಕ್ಕೆ ಬರಲು, ಅದರ ಸಾಗರಗಳಲ್ಲಿ ಪ್ರಥಮ ಜೀವದ ಉತ್ಪತ್ತಿ ಯಾಗಲು ಮತ್ತೂ ಕೋಟಿ ಕೋಟಿ ವರ್ಷ ಗಳು ಹಿಡಿದವು... ಭೂಮಿಯ ಒಳಮೈಯ ಉಷ್ಣತೆ ಕಡಿಮೆಯಾದಂತೆ ಅದರ ಗಾತ್ರ ಕುಗ್ಗಿ ಹೊರಗೆ ಆಗಲೇ ತಣಿದು ಗಟ್ಟಿಯಾಗಿದ್ದ ಚಿಪ್ಪು ಒಣಗಿದ ಹಣ್ಣಿನ ತೊಗಲಿನಂತೆ ನಿರಿಗಟ್ಟಲಿತ್ತು. ೧೦೩, (ಆ ನಿರಿಗಳೇ ಪ್ರಥಮ ಪರ್ವತ ಶ್ರೇಣಿಗಳು); ಅಸಂಖ್ಯ ಮಳೆಗಾಲಗಳು ಸುರಿದ ನೀರಿನ ಧಾರೆ ಗಳು ನದಿಗಳಾಗಿ ಪರ್ವತಗಳನ್ನು ಸವೆಸಿ, ನೆಲ ವನ್ನು ತೇದು ಕಲ್ಲಿನ ಪದರನ್ನು ಮಣ್ಣಾಗಿ ಪರಿ ವರ್ತಿಸಲಿಕ್ಕಿತ್ತು ; ಶ್ರ ಮಣ್ಣಿನ ಸ್ಥಾನಾಂತರ ದಿಂದಾದ ಭಾರ ವ್ಯತ್ಯಾಸದಿಂದಲೂ ಒಳಗಿನ ತಿರುಳು ಹೆಚ್ಚು ಹೆಚ್ಚು ತಣಿದುದರಿಂದ ಹೊರ ಮೈಯಲ್ಲಾ ದ `ಿರಿಗಳಿಂದಲೂ ಪೃಥ್ವಿಯ ಬಾಹ್ಯ ರೂಪಕ್ಕೆ ಬದಲಾವಣೆಗಳು ಬರಲಿದ್ದವು; ಆ ಮೇಲೆ ಪೃಥ್ವಿಯ ವಾತಾವರಣದಲ್ಲಿ ತುಂಬಿದ ಮೂರು ಮುಖ್ಯ ಅನಿಲಗಳ ( ಅಮೋನಿಯ, ಹೈಡ್ರೊಜನ್‌, ಮೆಥೇನ್‌.) ಮೇಲೆ ಮೋಡ ಗಳಿಂದ ನಿರಂತರವಾಗಿ ಚಿಮ್ಮುತ್ತಿದ್ದ ಮಿಂಚಿನ ಆಘಾತದಿಂದ ಸಾಗರದಲ್ಲಿ ಪ್ರಪ್ರಥಮ ಜೀವ ರಸಾಯನಗಳಾದ ಅಮಿನೋ ಆಮ್ಲಗಳ ಸೃಷ್ಟಿ ಯಾಗಲಿತ್ತು; ಅನಂತರ ಅದರಲ್ಲಿ ಪ್ರಥಮ ಜೀವ ಕಣಗಳು ಉಂಟಾಗಲಿಕ್ಕತ್ತು ; ಅಲ್ಲಿಂದ ಜೀವ ಜಾತಗಳು ಕವಲೊಡೆದು ಅಸಂಖ್ಯ ಜಾತಿ ಗಳಾಗಿ ನೆಲ ನೀರುಗಳನ್ನು ಆಳಲಿಕ್ಕಿತ್ತು. 3 ಇಲ” ಇಾಂ- ಜಾಣರ ಮಾತು ಸುದ್ದಿ ಮತ್ತು ವದಂತಿಯ ನಡುವಿನ ಭೇದ ನೀವು ಹೇಳುತ್ತೀರೊ ಕೇಳ್ಕು ತ್ತೀರೊ ಎಂಬುದನ್ನು ಅವಲಂಬಿಸಿರುತ್ತದೆ. ಇನ್ನೊಬ್ಬರು ಹೇಳಿದರೆ ವದಂತಿ. ಆಂದರೆ ತಾನು ಹೇಳಿದರೆ ಸುದ್ದಿ ನಿಮಗೆ ದೊಡ್ಡಸಂಗತಿ ಮಾಡಲಿಕ್ಕೆ ಬರದಿದ್ದರೆ ಸಣ್ಣಿ ಸಂಗತಿಯನ್ನು ದೊಡ್ಡ ಪ್ರಮಾಣದಲ್ಲಿ ವಾಡಿರಿ. | | | 1 ಜನರು ಓದದೇ ಓದಿದ್ದೇವೆ ಎಂದು ಯಾವ ವುಸ್ತಕದ ಬಗ್ಗೆ ಹೇಳುತಾ ರೊ ಅದು ಯಶಸ್ವೀ ಪುಸ್ತ ಕನೆನ್ಸಲಡ್ಡಿ ಯಿಲ್ಲ. ೯ ಕ ಎಬಿ ಡಿ ಗಗ ಜೇ ಜೇಸರವನ್ನು ಕಳೆಯಲು ಮನುಷ್ಯನು ಕಂಡುಹಿಡಿದ ಸುಲಭ ಉಪಾಯ ನೆಂದರೆ ಕೆಲಸಮಾಡುವುದು. (0 0.4ಸ.ಖೈಗಳು ಹೊರನೋಟಕ್ಕೆ ನೀರಸ ವಾದವುಗಳಾಗಿ ಕಂಡರೂ ಅವುಗಳ ನಿರೀಕ್ಷಣೆ ಯಿಂದ ಮತ್ತು ಸತತಾಭ್ಯಾಸದಿಂದ ಅವುಗಳಲ್ಲಿ ಅಚ್ಚರಿಗೊಳಿಸುವಂತಹ ಮತ್ತು ವಿನೋದಕರ ವಾದ ರಹಸ್ಯಗಳನ್ನು ಕಂಡುಕೊಳ್ಳಬಹುದು. ಎಲ್ಲ ಅಂಕಿಸಂಖ್ಯೆಗಳಲ್ಲಿ ಒಂಭತ್ತು ಅತ್ಯಂತ ಕುತೂಹಲ ಮತ್ತು ವಿಸ್ಮಯಕಾರಕವಾಗಿದೆ. ಮುಕ್ತಾಫಲ, ಹಿರಣ್ಯ, ವೈಡೂರ್ಯ, ಪದ್ಮರಾಗ, ಪುಷ್ಪರಾಗ, ಗೋಮೇದ, ನೀಲ, ಗುರಾತ್ಮತ ಮತ್ತು ಪ್ರವಾಲ ಹೀಗೆ 'ನವರತ್ನ'ಗಳಿವೆ. ಪ್ರಸೂ ತಿಗೆ "ನವಮಾಸ'ಗಳು ತುಂಬಬೇಕು. ವಿಕ್ರಮಾ ದಿತ್ಕ ಚಕ್ರವರ್ತಿಯ ಆಸ್ಥಾನದಲ್ಲಿ ಆಯಾ ಶಾಸ್ತ್ರ ಮತ್ತು ಸಲೆಗಳಲ್ಲಿ ಭರತಖಂಡದಲ್ಲಿಯೇ ವಿದ್ಯಾಂಸರೆನಿಸಿದ ಧನ್ವಂತರಿ, ಕ್ಷಪಣಕ, ಅಮರ ಸಿಂಹ, ಶಂಕು, ವೇತಾಲಭಟ್ಟಿ, ಘಟಕರ್ಪರ, ಕಾಲಿದಾಸ, ವರಾಹಮಿಹಿರ ಮತ್ತು ವರರುಚಿ ಎಂಬ "ನವರತ್ನ'ರಿದ್ದರು. ಶ್ರವಣ, ಕೀರ್ತನ ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ ಮತ್ತು ಆತ್ಮನಿವೇದನ ಮೊದಲಾದ "ನವವಿಧಿ'ಗಳಿಂದಲೇ ಭಕ್ತಿಯು ಪೂರ್ಣವೆನಿಸು ವುದು. ನಕ್ಷತ್ರ ಚಕ್ರದಲ್ಲಿ "ಒಂಭತ್ತು' ರಾಶಿಗ ವಿದ್ದು, ಲಾಗು 'ರಾಶಿಯಲ್ಲಿ `ಒಂಭತ್ತು' ಚರಣಗಳಿವೆ. ದಿನ ನಿತ್ಯವೂ ಪ್ರ ಕಾಶ ಕೊಡುವ ಪ್ರಾಣಿ ಮತ್ತು ಸಸ್ಕ ಕೋಟಿಗಳ ಜೀವನಾಧಾರ ಹಗ ಸೂರ್ಯನ ಸುತ್ತಲೂ ಬುಧ, ಶುಕ್ರ, ಒಂಭತ್ತರ ವೈಚಿತ ಹೌದೋ ಅಲ್ಲವೋ ನೀವೇ ನೋಡಿಕೊಳ್ಳಿ... ಪಿ ಎಂ. ಎಸ್‌, ಮುನೋಳಿ ಪೃಥ್ವಿ, ಮಂಗಳ, ಗುರು, ಶನಿ, ಯುಕೀನಸ್‌, ನೆಪ್ಟೂನ್‌ ಮತ್ತು ಪ್ಲೂಟೋ ಎಂಬ "ನವಗ್ರಹ' ಗಳು ಸದಾ ತಿರುಗುತಿ. ರುತ್ತವೆ. ಸ್ರ ಸೃಷ್ಟಿಗೆ ಅವಶ್ಯಕವಾಗಿರುವ ಶೈ ಗಾರ, ಹಾಸ್ಯ, ಕರುಣ, ರೌದ್ರ, ವೀರ ಸ] ಬೀಭತ್ಸ, ಅದ್ಭು ತ ಮತ್ತು ಶಾಂತ ಇವು "ನವರಸೆ'ಗಳಾಗಿವೆ. ಗಣಿತ ಶಾಸ್ತ್ರದಲ್ಲಿ ಇದರ ವೆ ವೈಚಿತ್ರ್ಯ ಕಡಿಮೆ ಯೇನಲ್ಲ. ಎಲ್ಲ ಅಂಕಿಸಂಖ್ಯೆಗಳಲ್ಲಿ ಒಂಭತ್ತಕ್ಕೆ ಒಂದು ವಿಶಿಷ್ಟವಾದ ಸ್ಥಾನವಿದೆ. ಅದರ ಗುಣಾ ಕಾರ ಮೊದಲಾದವುಗಳಲ್ಲಿ ಒಂದು ಆಶ್ಚರ್ಯ ಕರವಾದ ಮತ್ತು ಸುಂದರವಾದ ಕ್ರಮ-' ವಿದೆ. ಮುಂದಿನ ಪುಟದಲ್ಲಿ ಕೊಟ್ಟಿರುವ ಪಟ್ಟಿಯನ್ನು ನೋಡಿ. ಅದರ ಒಂದನೇ ಕಾಲಮ್ಮಿನಲ್ಲಿರುವ ಸಂಖ್ಯೆಗಳ ದಶಂ ಸ್ಥಾನದ ಅಂಕಿಗಳು ಏರಿಕೆಯ ಕ್ರಮದಲ್ಲಿದ್ದರೆ ಎಕ್ಕಂ ಸ್ಥಾನದ ಅಂಕಿಗಳು ಇಳಿಕೆಯ ಕ್ರಮದಲ್ಲಿವೆ. ೨ನೇ ಕಾಲಮ್ಮಿನಲ್ಲಿ ಒಂದನೇ ಕಾಲಮ್ಮಿನಲ್ಲಿರುವ ಸಂಖ್ಯೆಗಳಿಗಿರುವ ಅಂಕಿಗಳಬೇರಿಜು ಇದ್ದು, ಪ್ರತಿಯೊಂದರಲ್ಲಿಯೂ ೯ ಇದ್ದು ದು ಗಮನಾರ್ಹವಾಗಿದೆ. ಈ ಅಂಕಿಗಳ ವಜಾಬಾಕಿ ತೋರಿಸುವ ಕಾಲಮಿ ನಲ್ಲಿಯ ಅಂಕಿ ಗಳಲ್ಲಿಯೂ ಒಂದು ನಿರ್ದಿಷ್ಟವಾದ "ಕ್ರಮವಿದೆ. ಕೊನೆಯ ಕಾಲವು ನ್ನ್ನ ಗಮನಿಸಿದಲ್ಲಿ ಒಂಭತ್ತರ ಮಗ್ಗಿಗಳು ಕೆಳಗಿನಿಂದ ಮೇಲ್ಗಡೆ ಬರೆಯಲ್ಪ- ಟ್ವಂತಿವೆ: ೧೦೪ 'ಒಂಭತ್ತರ ವೈಚಿತ್ರ್ಯ ೧೦೫ ಒಂಭತ್ತರ ಒಂದನೇ | ಒಂಭತ್ತರ. (| ಜಂದನೇ ಕಾಲನ್ಮಿನಲ್ಲಿರುವ ಅಂಕೆಗಳ ಮಗ್ಗಿ ಗಳು ಬೇರೀಜು | ವಜಾ ಬಾಕಿ | ಅದಲಂ ಬದಲು ಟಟ ಕ್ಸ 1] ತಿ | ಲ 1111, ತ ಶೆ ೧೮ ಡಿ ಕರಗ ಹ ೨೭ ದ ಸನ್ನೆ ಷ್ರ ೩೬ ಕ್‌ ಬು ೬ ೫೪ ದ ಡೆ ಸ ಜ್‌ ತೆ ತಿ ತಿ ೭೨ ೯ ಸ ೮೧ ” ಶ್ರ “ಆ ಚ ಸೆ ೯ ೦೯ ೨. ಒಂಭತ್ತರಿಂದ ಕೆಲವು ವಿಶಿಷ್ಟ ಸಂಖ್ಯೆ ಗಳಿಗೆ ಗುಣಿಸಿದ ಪಕ್ಷದಲ್ಲಿ ಅತ್ಯಂತ ಜಂ ಸ ಜು (॥(್ಗ ಕಾರಕವಾದ ಮತ್ತು ಕ್ರಮಬದ್ಧವಾದ ಸಂಖ್ಯೆ. 111) ೯೨೯೯ಎ೯ಂ: ಗಳು ಬರುತ್ತಿ ದ್ನ ಟ್‌ ರಿಯನ್ನು ಓಟುಮಾಜು ೯೯೯೯ .೯೩ಇ೯೦ಂಂಂ ತ್ತವೆ. ಕೆಳಗಿನ ಉದಾಹರಣೆಗಳನ್ನು ಗಮನಿಸ ೯೯೯೯೯೯೯೩ ೯೦೦,೦೦೦ ಜೇಕು: (ಬ) ೧೭೯೨3೨೧೧ (ಅ) (1) ೧೨೮೯೨3೧೩೧೦ ೧೨೨೭೯3೩೩೧೧೧ ೧೧೨೮೯೨೧೬೧೦೦ ೧೨೩ ೯3೪ ೬೧೧೧೧ ೧೧,೧೧೧೭೯--೧ ೧೦೦,೦೦೦ ೧,೨೩೪ ೯3೫ಎ ೧೧,೦೧೧೧ (11) .. ೨೯-೨೨-೨೦ ೨೨೨ «೯-3-೨ ೨,೦೦೦ ೨,೨೨೨,೨೨೨) ೯-೨ ೨೦,೦೦೦,೦೦೦ ೧೨,೩೪೫,೬೭೮)€೯-೯೩ ೧೧೧,೧೧೧,೧೧೧ 11 5.14 ತ ರ್ಕಿ ೧೦೬ (ಕ) ೦೯೯೨ ೮ಎಐಎ೮ ೯೨೯3 ೭೮೮ ೯೮೫೯3೬ ೮೮೮ ೯೮೭೨೯3 ೫ ೬ ೮೮೮೮ ೯೮೭೬ »« ೯-3-೪ ಎ ೮ಲ,೮೮೮ ೯೮೭೬೫ «೯-೩ ಇ ೮ರ೮,೮೮೮ ೯೮೭೬೫೪ ೯-೨ ೮,೮೮೮,೮೮೮ ೯೮೭೬೫೪೩ ೯-೧೩ ೮೮್ಕ೮ಲ೮,೮೮೮ ೯೮೭೬೫೪೩೨ «೯-೦ ೮೮೮,೮೮೮,೮೮೮ ೯೮೭೬೫೪೩೨೧೯ - ೧೩ ೮೮೮೮,೮೮೮,೮೮೮ ೩. ಒಂಭತ್ತರಿಂದ ಯಾವದೇ ಬೇಕಾದ ಸಂಖ್ಯೆಗೆ ಗುಜೆಸಲಾಗಿ ಬರುವ ಹೊಸೆ ಸ ಸಂಖ್ಯೆಯ ಅಂಕಿಗಳ ಬೇರೀಜಿಗೆ ಒಂಭತ್ತರಿಂದ ಭಾಗಹತ್ತು ವದು... ಉದಾಹರಣೆಗಾಗಿ, ಒಂಭತ್ತರಿಂದ ೧೫೨ ಕ್ಕೆ ಗುಣಿಸಲಾಗಿ ೧೩೬೮ ಬರುವದು. ಇದರ ಎಲ್ಲ ಅಂಕಿಗಳ ಬೇರೀಜು ೧೮ ಆಗು ತ್ತಿದ್ದು ಇದಕ್ಕೆ ಒಂಭತ್ತರಿಂದ ಭಾಗ ಹತ್ತುವ ದೆಂಬುದನ್ನು ಗಮನಿಸಬೇಕು. ಒಂಭತ್ತರ ಈ ಗುಣ ಲಕ್ಷಣದಿಂದಾಗಿ ಯಾವದೇ ಒಂದು ಕೊಟ್ಟಿ ಸಂಖ್ಯೆಗೆ೯ ರಿಂದ ಭಾಗ ಹತ್ತುವದೋ ಹೇಗೆಂಬು ದನ್ನು ಕಂಡುಕೊಳ್ಳಬಹುದು. ಕೊಟ್ಟಿ ಸಂಖ್ಯೆಯ ಅಂಕಿಗಳ ಬೇರೀಜಿಗೆ ೯ರಿಂದ ಭಾಗ ಹತ್ತುವಂ- ತಿದ್ದರೆ ಆ ಸಂಖ್ಯೆಗೆ ಭಾಗ ಹತ್ತುತ್ತದೆ. ಇಂತಹ ಇನ್ನೊಂದು ಅಂಕಿಯೆಂದರಕೆ ಮೂರು. ೪. ಒಂಭತ್ತಕ್ಕೆ ಯಾವದೇ ಅಂಕಿಯಿಂದ 'ಗುಣಿಸಲಾಗಿ ಬರುವ ಸಂಖ್ಯೆಯ ದಶಂ ಸ್ಥಾನದ ಅಂಕಿಯು ಗುಣಿಸಿದ ಅಂಕಿಗಿಂತ ಒಂದರಿಂದ ಸ್ತ್ರೀಯಂತೆ ಕೊೋಮಂಲನಿದ್ದು ಕಸ್ತೂರಿ, ಎಪ್ರಿಲ್‌ ೧೯೬೧ ಕಡಿಮೆ ಇರುವದು. ಮತ್ತು ಎಸ್ಶ್ಕ ಸ್ಟಾ ಸ್ಥಾನದ ಅಂಕಿಯು ೧೦ ರಲ್ಲಿ ಆ ಅಂಕಿಯನ್ನು ಕಳೆಯಲು ಬರುವ ಅಂಕಿಯಟ್ಬರುವದು. ಉದಾ : ೯೭ ೬.೬೩ (೬ಎಪಿ೧,ತಿ,೧೦-೭) ೫. ಎಕ್ಕಂ ಸ್ಥಾ ನದಲ್ಲಿ ಶೂನ್ಯವಿರದ ಯಾವದೇ ಒಂದು ಸಂಖ್ಯರ್ಗೆ ರಿಂದ ಗುಣಿಸ ಲಾಗಿ: ಬರುವ ಸಂಖ್ಯೆಯ ಎಕ್ಶಂ ಸ್ಥಾನದ ಅಂಕಿಯು ಗುಣಿಸಿದ ಸಖ್ಯ ಯ ಎಕ್ಕ ೦ಸ್ಥಾ ನದ ಅಂಕಿಯನ್ನು ೧೦ ರಲ್ಲಿ ಟು ಬರುವ ಅಂಕಿಯಷ್ಟರುವದು. ಮತ್ತು ಈ ಅಂಕಿಯ ಹಿಂದಿನ ಸ ಅಥವಾ ಸಂಖ್ಯೆಯು ಗುಣಿಸಿದ ಸಂಖ್ಯೆಯಲ್ಲಿ ಅದರ (ಗುಣಿಸಿದ ಸಂಖ್ಯೆಯ) ಎಕ್ಕಂ ಸ್ಥಾನದ ಹಿಂದಿನ ಅಂಕಿ ಅಥವಾ ಸಂಖ್ಯೆ ಯಲ್ಲಿ ಒಂದನ್ನು ಕೂಡಿಸಿ ಬರುವ ಅಂಕಿ ಅಥವಾ ಸಂಖ್ಯೆಯನ್ನು ಕಳೆಯಲಾಗಿ ಬರುವಷ್ಟು ಇರು ವದು. ಉಡಾ: | ] ೯೨ ೭೫ಎ೬೭೫ ೫ಎ೧೦0-೫ ೬೭ ಎ೭೫ -೮ ೯ ೯೪೬ಎಲ೮೫೧೪ ೪ಎ ೧0೦0. ಡಿ ಲೆ೫೧ಎ೯೪೬ - ೯೫ ೯ ೨೫೬೨೩೨೩೦೬೦೭ (11) (111) ಪ್ಲಿದ ೧೦ -- ತಿ ೨೩೦೬೦೨೫೬೨೩ -. ೨೫೬೩ ಯಲ್ಲಿ ಸ್ವಾ ವಲಂಜಿಯಾಗಿದ್ದರೂ ನಿನಮ್ರನೂ ಆಜ್ಞಾಧಾರಕನೂ `ಅಗಿರುವುದೇ 3 ಲಕ ಶಕ್ತಿವಂತನಾಗಿರುವುದು ಮತ್ತು ಎಲ್ಲ ಬಗೆ _.ಫಿವೇಕಾನಂದ ಮನುಷ್ಯ ನ ನಿಜವಾದ ಲಕ್ಷಣ. 8 'ಉೋ ಆಫ್ರಿಕವೇ ವಿಘ್ಣ ಪದಲ್ಲಿ ಮುಳುಗಿರುವ ಇಂದಿನ ದ ಶೃದಲ್ಲಿ ಅದರ ಪಶ್ಚಿ ಮ ದಂಡೆಯ- ಲ್ಲೊ ದು `ರಾಜ್ಯ. ಸುಖ ತ ಸಮಾಧಾನ ಗಳಿಂದ ಬಾಳುತ್ತಿರುವ ಸಂಗತಿ ಯಾರ ಗಮ ನಕ್ಕೂ ಬಾರದೆ ಹೋಗಬಹುದು. ಆ ದೇಶದ ಹೆಸರು ಲೈಬೀರಿಯ. ಆಫ್ರಿಕನ್‌ ತಲೆಬುರುಡೆಯ ಹಿಮ್ಮಗ್ಗಲ `ಬುಡದಲ್ಲಿರುವ ಈ ಚಿಕ್ಕ ದೇಶ ಕೇವಲ ೨೦ ವರ್ಷಗಳ ಹಿಂದೆ ಬೇರಾವ ಆಫ್ರಿ- ಕನ್‌ ದೇಶಕ್ಕಿ ತ ಬೇರೆ ಸ್ಥಿತಿಯಲ್ಲಿರಲಿಲ್ಲ. ಅದರ ಬಹುಭಾಸಕ್ಕೆ ಗಾಲಿಯುಳ್ಳ ವಾಹನವಾ ಗಲಿ, ಎತ್ತು ಗಾ” 1ಬ] ಕಡೆಗೆ ನೇಗಿ... ಲಿನ ಪರಿಚೆಯೆವಾಗಲಿ (ಬ೦ದ ಇರಲಿಲ್ಲ. ಅದರಲ್ಲಿದ್ದ | ನೂರಾರು ಮೂಲ ನಿವಾ ಸಿತಂಡಗಳು ಒಂದರೊ ಡನೊಂದು ಹೋರಾಡು ತ್ನಿದ್ದವು; ಸೋತು ಸೆರೆ ಸಿಕ್ಕವರು ಹೆಚ್ಚಾಗಿ ಗೆ ದ್ಡವರ ಹೊಟ್ಟೆಯೊಳಗೆ ವಿಶ್ರಾಂತಿ. ಪಡೆಯುತ್ತಿ- ದ್ದರು. ಕೆಲವೇ ವರ್ಷಗಳ ಹಿಂದೆ ಒಳ ನಾಡಿನಲ್ಲಿ : ವಿಪ್ಲವದಲ್ಲಿ ಮುಳುಗಿರುವ ಆಫ್ರಿಕದಲ್ಲಿ ಇದೊಂದೇ ಶಾಂತಿಸಮಾಧಾನಗಳುಳ್ಳ ರಾಜ್ಯವಾಗಿದೆ ಪಾಯಪ್ರಬುದ್ದವಾಗುತ್ತಿರುವ ಲೈಬೀರಿಯ ಆರ್‌. ಕೆ. ನಾಯಕ ಕ್ರೂರ ಪ್ರಾಣಿಗಳ ಭಯಭರಿತವಾದ ಕಾಲ್ಮಾರಿ ಗಳಲ್ಲದೆ. ರಸ್ತೆಗಳ ಹೆಸರನ್ನೇ ಅರಿಯದಿದ್ದ ಲೈಬೀರಿಯದಲ್ಲಿಂದು ಸಾವಿರಗಟ್ಟಳೆ ತಳತಳಿ- ಸುವ ಮೋಟಾರ್‌ ಕಾರುಗಳು ಚಲಿಸುತ್ತಿವೆ. ಶಾಲೆಗಳು ತಲೆಯೆತ್ತಿವೆ, ಆಸ್ಪತ್ರೆಗಳು ಮಂತ್ರ ವಾದವನ್ನು ಮೂಲೆಗೊತ್ತು ತ್ತ ಎಸೆ ಇಪ್ಪತ್ತು ವ್ರ ಗಳಲ್ಲಿ ನಿರ್ಯಾತವು. ೧೮ ಪಟ್ಟು ನರಿಗೆ ದೇಶ ಥು ಕಹಿ ದಾರಿಯಲ್ಲಿ ಡು ಡಾಗಿ, ನಡೆಯು ತ್ನಿದೆ. ಇದೆಲ್ಲವೂ ಸಾಧ್ಯವಾಗಿರುವುದು ದೇಶೀಯರಲ್ಲಿ ೧೦೮ ಒಮ್ಮಿಂದೊಮ್ಮೆ ಉದ್ಭವಿಸಿದ ಚೆ ತನೈದಿಂದಲ್ಲ. ಜಡಿ ಯೋಜನೆಗಳಿಂದಲ್ಲ. ಕಮ್ಯು ನಿಸ್ಟ್‌ ಅಥವಾ ಇತರ ಸರ್ವಾಧಿಕಾರದ ಒತ್ತಾ ಯದಿಂದಲ್ಲ; “ವಿದೇಶಿ ಬಂಡವಾಳ” ೨ ಅದು ಲೈಬೀರಿಯದ ಭಾಗ್ಯವನ್ನು ತಿದ್ದಿ ಬರೆದ ಕೈ, ಆಫ್ರಿಕದ ಸ್ವಾತಂತ್ರ್ಯಾಸನ್ನ ದೇಶಗಳಿಂದ ವಿದೇಶಿ ಬಂಡವಾಳ ಹೊರಗೆ ಧಾವಿಸಲು ಅವ ಸರ ಪಡುತ್ತಿದ್ದರೆ ಲೈಬ(ರಿಯದಲ್ಲದು ಒಳಗೆ ಬರಲು ಚಡಪಡಿಸುತ್ತಿದೆ. ಲೈಬೀರಿಯನ್ಕೆ ಇತಿಹಾಸವು ಆಫ್ರಿಕದ ಇತರ ಪದೇಶಗಳಿಗಿಂತ ಬೇರೆಯಾದ ಸೇರಿನಲ್ಲಿ ಭಾಗ್ಯ ವನ್ನು ಅಳೆದು ಕೊಟ್ಟಿದೆ. ಅದು ಆಧುನಿಕ ಇತಿ ಹಾಸದ ಪ್ರಥಮ ಸ್ವತಂತ್ರ ಪ್ರಜಾರಾಜ್ಯವಾಗಿದೆ. ಚಾ ಸ್ವಾತಂತ್ರ ಫವನ್ನು ಕಳೆದುಕೊಳ್ಳು ತ್ತಿ ದ್ದಾ ಗ್ಗೆ---೧೧೪ ವಳ ಹಿಂದೆ. ಲೈಜೀ- ರಿಯಪ್ರ ತನ್ನ ಸ್ವತಂತ್ರ ಅಸ್ತಿತ್ತ ವನ್ನು ಪ್ರಾ ಚೆ ಸಿತು. ವಾಸ್ತವಿಕವಾಗಿ "ಗುಲಾಮ ಗಣರಾಜ್ಯ” ಎಂದು ಹೆಸರಿಸಬಹುದು. ೧೮೧೬ ರ ಸುಮಾರಿಗೆ ಅಮೇರಿಕದಲ್ಲಿ ಬಿಡುಗಡೆ ಹೊಂದಿದ ಗುಲಾಮರ ಸಮಸ್ಯೆಯೊಂದು ತಲೆ ತಿನ್ನುತ್ತಿತ್ತು. ಬಿಳಿಯರಿಗೆ ಅವರು ದೇಶದಲ್ಲಿ ಬೇಡವಾಗಿದ್ದ ರು. ಏಕೆಂದರೆ ಅವರು ಇನ್ನೂ ಗುಲಾಮರಾಗುಳಿದವರ ತಲೆಯಲ್ಲಿ ಅಪಾಚುಳರ ವಿಚಾರಗಳನ್ನು ಉಂಟುಮಾಡುವ | ಸಂಭವವಿತ್ತು. ಬೇಕೆ ಕೆಲ ಉದಾರ ಬುದ್ಧಿ ಯ ಬಿಳಿಯರಿಗೆ ಗುಲಾಮಗಿರಿ ಹೋದರೂ “ಧಾಗರಿಕತ್ವ ಹಕ್ಕು ದೊರೆಯದ ಈ ಬಡಪಾಯಿಗಳಿಗಾಗಿ "ರ ಕೊಂದು ವ್ಯವಸ್ಥೆ ಮಾಡಬೇಕೆಂದು ಅನಿಸುತ್ತಿತ್ತು. ಎರಡೂ ವರ್ಗದ ಜನರು ಧನ ಸಂಗ್ರಹ ಮಾಡಿ " ಅಮೇರಿಕನ್‌. ವಸಾಹತು ಸಂಸ್ಥೆ 'ಯನ್ನು ಸ್ಥಾಪಿಸಿದರು. ಬಿಡುಗಡೆಯಾದ ಗುಲಾಮರಿಗೆ ಆಫ್ರಿ ಕದಲ್ಲೇ ಒಂದು ವಸತಿಯನ್ನು ಕಲ್ಪಿಸಿ ಕೊಡುವುದು ಅವರ ಉದ್ದೇಶವಾಗಿತ್ತು. ಲೈಬಿರಿಯವನ್ನು ತ್ರ ಸೂರಿ, ಎಪ್ರಿಲ್‌ ೧೯೬೧ ಅವರು ಕೊನೆಗೆ, ಆಫ್ರಿಕದ ಈ ಮೂಲೆ ಯನ್ನು ಆರಿಸಿಕೊಂಡು ಸ್ಥಳಿಕ ಕರಿಯ “ಅರಸ” ಕೊಡನೆ ಸಂಧಾನ ಮಾಡಿ ಕೆಲ ನೂರು ಡಾಲರು ಬೆಲೆಯ ಅಪರೂಪ ಪದಾರ್ಥಗಳನ್ನವರಿಗೆ ಕೊಟ್ಟು ಈ ಭೂಭಾಗವನ್ನೆಲ್ಲ. “ ಕೊಂಡರು” ಬಿಡುಗಡೆ ಹೊಂದಿದ ಗುಲಾಮರ ಮತ್ತು ಅವ ರಿಗೆ ಮುಂದಾಳುಗಳಾದ ಬಿಳಿಯರ ತಂಡಗಳು ಒಂದೊಂದಾಗಿ ಬಂದಿಳಿಯತೊಡಗಿದವು. ಕೆಲ ವರು ಜ್ವರದಿಂದ ಸತ್ತರು, ಕೆಲವರು ಹನೆ ತಡೆ ಯದೆ ಪ್ರಾಣ ನೀಗಿದರು; ಅವರ ಮನೆಗಳನ್ನು ಗಾಳಿ ಹಾರಿಸಿಕೊಂಡು ಹೋಯಿತು; ಅವರಿಗೆ ಪ್ರದೇಶವನ್ನು “ಮಾರಿದ್ದ” ಅರಸರು ಅನಂತರ ಗಾಬರಿಯಾಗಿ ತಮ್ಮ ಸವರ್ಣ ಬಾಂಧವರಾ ದರೂ ಪರಕೀಯರಾಗಿದ್ದ ನವಾಗತರನ್ನು ಕೊಲ್ಲಲು ಯೋಧರನ್ನು ಕಳಿಸಿದರು. ಆಗಂತು ಕರು ಜೀವ ಕೈಲಿ ಹಿಡಿದುಕೊಂಡು ಹೋರಾಡಿ ದರು... ಕೊನೆಗೆ ಒಬ್ಬ ಮುದುಕಿ ಧೈರ್ಯದಿಂದ ಒಂದು ತುಪಾಕಿಯೊಳಗೆ ಸಿಗರೇಟಿನ ಬೆಂಕಿ ಯನ್ನು ಹಾಕಿ ಹಾರಿಸಿದ್ದರಿಂದ ವ ಯುದ್ಧದಲ್ಲಿ ವಿಜಯ ಆಗಂತುಕರಿಗಾಯಿತಂತೆ. ಹೀಗೆ ಇಂದಿನ ರಾಜಧಾನಿಯಾದ ಮುನ್ರ್ರೋವಿ ಯದ ಸ್ಫಳದಲ್ಲಿ ಬಿಡುಗಡೆ ಹೊಂದಿದ ಕ ಮರ ಪ್ರ ಪ್ರ ಥಮ ವಸತಿಗಳು ಸ್ಥಾ ಪಿತವಾದವು. ೧೮೩೦ “ಷ್ಟು ಹೊತ್ತಿಗೆ ಪಾದ್ರಿ ಗಳಿಂದ ಸಹಾಯ ಹೊಂದಿದ ಗ ಕರಿಯರು ಭದ್ರ ವಾಗಿ ನೆಲೆಯೂರಿ ದ್ದರು. ಅವಣು ಸುತ್ತಲೂ ವಿಸ್ತರಿಸಿದರು. ೧೮೪೭ ರಿ ಅದೊಂದು ಚಿಕ್ಕ ಸ "ತಂತ್ರ ಕರಿಯ ಪ್ರ ರಾಜ್ಯವಾಗಿ ತನ್ನ ಹು ಪ್ರಾ ಸಕತ ಅವರು ಕೇನ ಪರಿಶ್ರ ಮಿಗಳಾಗಿದ್ದ ರು. ಬೇಗನೆ ಉತ್ಕ ಪತಿತ, ಆದರೆ ಅವರ ನಂತರ ದವರು ಆಲಸಿಗಳಾಗಿ ಐ? ಆರಾಮದ ಜೀವ ನಕ್ಕೆ ಮಾರುಹೋದರು. ತಾವು ಗುಲಾವರಾಗಿ ದ್ಮಾ ತಮ್ಮ ಒಡೆಯರ ಮಕ್ಕ ಳು ಜೀವಿಸುತ್ತಿ ದ್ವಂತೆ ತಮ್ಮ ಮಕ್ಕಳನ್ನು ತಾವು ಬೆಳಸಬೇ | | ಪ್ರಾಯ ಪ್ರಬುದ್ಧವಾಗುತ್ತಿರುವ ಲೈಬೀರಿಯ ಕೆಂಬ ಅವರ ಹಂಬಲದಿಂದ ಮುಂದಿನ ತಲೆ ಮಾರು ಕೆಲಸ ಮಾಡುವ 'ಅಭ್ಯಾಸವನ್ನೇ ಮರೆಯುವಂತಾಯಿತು. ಎಲ್ಲರೂ ಜಂಟಲ್ಮನ್ನ ಕಾದರು. ನಾಡಿನ ಮೂಲ ನಿವಾಸಿಗಳ ದುಡಿ ಮೆಯಿಂದ ಬದುಕುವವರಾದರು. ಕಳೆದ ಶತ ಮಾನದ. ಅಂತ್ಯ ದೊಳಗೆ ಲೈಬೀರಿಯದ ಆರ್ಥಿಕ ಬಲ ಕುಗ್ಗಿ ಹೋಗಿ ವಿದೇಶಿ ಬ್ಯಾಂಕು ಗಳಲ್ಲಿ ಸಾಲ ಹೆಚ್ಚಿತು. ಫ್ರೆಂಚರೂ ಬ್ರಿಟಿಶರೂ ಲೈಬೀರಿಯದ ಗಡಿ ಪ್ರ ದೇಶಗಳನ್ನು, ತಮ್ಮ ರಾಜ್ಯ ಗಳಿಗೆ ಸೇರಿಸಿಕೊಂಡರು. ೧೯೨೫ ರಷ್ಟು ಹೊತ್ತಿಗೆ ಫ್ರೆಂಚ್‌, ಜರ್ಮನ್‌, ಬ್ರಿಟಿಶ್‌, ಸ್ವಿಸ್‌ ಬ್ಯಾಂಕರರಿಗೆ ಅವರು ಕೊಡಬೇತಾಗಿದ್ದ ಸಾಲ ರೂ. ೭೦ ಲಕ್ಷದಬ್ಬತ್ತು. ಲೈಬೀರಿಯವನ್ನು " ದಿವಾಳಿ ದೇಶ ” ಎಂದು ಸಾರಿ ಮಗೆ ಇಂಟ ಕೊಟ್ಟುಬಿಡಿರೆಂದು ಬ್ರಿಟಿಶರೂ ಫ್ರೆಂಚರೂ ರಾಷ್ಟ್ರ ಸಂಘವನ್ನು ಒತ್ತಾಯಿಸಹತ್ತಿದರು. ಆದರೆ ಒಮ್ಮೆಲೇ ಭಾಗ್ಯ ಕಣ್ಣೆರೆಯಿತು--- ನೆನೆಯದ ರೀತಿಯಲ್ಲಿ. ಅಮೇರಿಕದ ಅತಿ ದೊಡ್ಡ ರಬ್ಬರ್‌ ಕಂಪೆನಿಯ ಸ್ಥಾಪಕನಾದ ಹಾರ್ವೆ ಫಯರಸ್ಪೋನನಿಗೆ ಬ್ರಿಟಿಶರ ರಬ್ಬರ್‌ ಗುತ್ತಿಗೆ ಯನ್ನು ಮುರಿಯಬೇಕೆಂಬ ಹಟ ಹುಟ್ಟಿತು. ಬ್ರೇಜಿಲ್‌ನಲ್ಲಿ ಇದಕ್ಕಾಗಿ ಯತ್ನಮಾಡಿ ವಿಫಲ ನಾದ ಆತ ೧೯೨೬ ರಲ್ಲಿ ಲೈಬೀರಿಯದತ್ತ ಕಣ್ಣು ಹೊರಳಿಸಿದ. ರಬ್ಬರ್‌ ಬೆಳೆಸಲು ಅದು ಆದರ್ಶ ಹವೆ-ನೆಲ ಎಂದಾತನಿಗೆ ಬೇಗನೆ. ಮನವರಿಕೆ ಯಾಯಿತು. ಲೈಬೀರಿಯದ ಅಧ್ಯಕ್ಷ ಚಾರ್ಲಸ್‌ ಕಿಂಗರು ಈ ಅಮೇರಿಕನ್‌ ಕೋಟ್ಯಧೀಶನ ಆಸ್ಥೆ ಯನ್ನು ಪ್ರೋತ್ಸಾಹಿಸಿದರು. ಫಯರ್‌ಸ್ಟೋನ್‌ ಒಂದು ಜೀೇರೆಯೆ ಕಂಪನಿ ಸ್ಥಾಪಿಸಿ ಅದರ ಮೂಲಕ ಲೈಬೀರಿಯಕ್ಕೆ ಎರಡು ಕೋಟಿ ರೂಪಾಯಿ ಸಾಲ ಕೊಡಿಸಿದನು. ಪ್ರತಿಯಾಗಿ ೧೦ ಲಕ್ಷ ಎಕರೆ ಭೂಮಿಯನ್ನು ರಬ್ಭ ರು ನೆಡುವ ದಕ್ಕಾಗಿ ೯ ವರ್ಷದ ಗುತ್ತಿಗೆಗ ಪಡದನು. ಅಂದಿನಿಂದ ಲೆ ಬೀರಿಯಕ್ಕೆ ಸಂಪತ್ತು ಹರಿಯ ೧೦೯ ತೊಡಗಿತು. ಫಯರ್‌ಸ್ಟೋನನು ಕೊಡುತ್ತಿದ್ದ ಆಕರ್ಷಕ ಶೂಲಿಯಿಂದ ಆಕರ್ಷಣೆಗೊಂಡು ಆಳವಾದ ಒಬಳನಾಡಿನಿಂದ ಮೂಲನಿವಾಸಿಗಳು ಸಾವಿರಗಟ್ಟಳೆಯಲ್ಲಿ ಬರತೊಡಗಿದರು. ಫಯರ್‌ ಸ್ಟೋನ್‌ ಅವರನ್ನು ಕೆಲಸಕ್ಕೆ ಗಂ ೨೫೦ ಚದರ ವೆ; ಲು ಗು ಉರುಳಿದವು. ರಬ್ಭ ರು ಜಾ ನೆಡಲ್ಪಟ್ಟಿ ವು. ಅವು ಬೆಳೆದಂತೆ ಫಯರ್‌ಸ್ಟೊ (ನ್‌ ತನ್ನ ಸ ಜ್ಯ ಕಟ್ಟ ತೊಡ ಗಿದನು. ಗ ಜಗತಿ ತ್ರಿನಲ್ಲೇ ಅತಿ 'ಸೊಡ್ಡ ರಬ್ಬರ್‌ ಕಾರಖಾನೆಯನ್ನು ಕಟ್ಟಿದನು. ತನ ರಬ್ಬರು ಗಿಡಗಳ ರಸ ಇಳಿಸುವವರಿಗಾಗಿ ಕಾರ ಖಾನೆಯ ಕೆಲಸಗಾರರಿಗಾಗಿ ಅವನು ಆಧುನಿಕ ಸೌಕರ್ಯಗಳುಳ್ಳೆ ೧೦,೦೦೦. ಮನೆಗಳನ್ನು ಸಟ್ಟಿ ದನು. ಅವರಿಗೆ ಕೆಲಸದ ತರಬೇತಿ ಕೊಡಿಸಿದನು. ಅವರ ಮಕ್ಕಳಿಗೆ ಶಾಲಾ ಸೌಕರ್ಯಗಳನ್ನೊದಗಿ ಸಿದನು. . ಅವರಿಗಾಗಿ ಆಸ್ಪತ್ರೆಗಳನ್ನು ನಿರ್ಮಿಸಿ ದನು. ಎರಡನೇ ಮಹಾಯುದ್ಧದ ಕಾಲದಲ್ಲಿ ಲೈೇಬಿರಿಯವು ಅಮೇರಿಕನ್ನರ ಯುದ್ಧ ನೆಲೆಯಾ ಯಿತು. ಇದು ಅಮೇರಿಕನ್‌ ಪ್ರಭಾವವನ್ನು ಇನ್ನಷ್ಟು ಹೆಚ್ಚಿ ಸಿತು. ಅಮೇರಿಕನ್‌ ಬಂಡವಳ ರಭಸದಿಂದ ದೇಶವನ್ನು ಪ್ರವೇಶಿಸಿತು. ಅವರು ಮುಟ್ಟಿದ್ದೆಲ್ಲ ಚಿನ್ನವಾಗಿದೆ. ಇಂದು ಲೈಬೀರಿಯದಲ್ಲಿ ಫಯರ್‌ಸ್ಟೋನನ ಒಂದು ಕೋಟಿ ರಬ್ಬರು ಗಿಡಗಳಿವೆ. ಅವುಗಳ ರಸ ಸಂಗ್ರ ಒಸುವ್‌ ಮತ್ತು ಕಾರಖಾನೆಯ್ಸಲ್ಲಿ ದುಡಿಯುವ ಜನರ ಸಂಖ್ಯೆ. ೫೫,೦೦೦ ವಾಗಿದೆ. ಪ್ರತಿ “ಈಳಿಗನಿಗೆ ದಿನಕೆ ಆರು ತಾಸಿನ ಕೆಲ ಸಕ್ಕೆ ರೂ. ೨ ಕೂಲಿ ಸಿಗುತ್ತದೆ. ಫಯರ್‌ ಸ್ಟೋನನೇ ಸ್ಥಾಪಿಸಿದ ಆಯಾತ-ಿರ್ಕಾತ ಕಂಪಿ ನಿಯವರು ಅಗ್ಗ ದರದಲ್ಲಿ ಅವನಿಗೆ ಆಹಾರ, ವಸ್ತ್ರ, ಕಂಬಳಿಗಳನ್ನು ಒದಗಿಸುತ್ತಾರೆ. ಅತ್ಯಾ ಧು ಔಷಧಿಗಳು ಅವನಿಗೆ ಪ್ರಕ್ಕಟಿ ಲಭ್ಯ ವಾಗುತ್ತವೆ.. ಅವನ ಮಕ್ಕಳಿಗೆ ಕ ೧೧೦ ಶಿಕ್ಷಣ ದೊರೆಯುತ ಡೆ. ದೇಶಕ್ಕೆ ಫಯರ್‌ಸೊ ಸೀನ್‌ ಕಂಪೆನಿಯ ಸೇವೆ ಗಮನಾರ್ಹವಾದದ್ದು. ೭೦೦ ಮೈಲು ಉತ್ತಮ ರಸ್ತೆ: ಅತ್ಯ ತ ಅನಾಗರಿಕ ಒಳನಾಡು ಗಳನ್ನು ನಾಗರಿಕತೆಗೆ ತೆರೆಯುತ್ತಿದೆ. . ಅದು ಸ್ಟಾಪಿಸಿದ ಹೆರಿಗೆ ಆಸ್ಪತ್ರೆಗಳಲ್ಲಿ. ವರ್ಷಕ್ಕೆ ೧,೫೦೦ ಮಕ್ಕ ಳು ಹುಟ್ಟುತ್ತಿವೆ. ನರಕದ | ಮಟ್ಟದಲ್ಲೇ ಬ ಗ ಉತ್ತಮ ಆಸ್ಪತ್ರೆ ಸಾ ಅದು ವರ್ಷಕ್ಕೆ ರೂ. ೩೨,೦೦ (4 ವೆಚ್ಚ ಮಾಡುತ್ತಿದೆ. ಕುಷ್ಟ, ಕುರುಡುರೋಗ ನಂ ಉಷ್ಣ ವಲಯ. ರೋಗಗಳ ಬಗ್ಗೆ ಆಫಿ,ಕದಲ್ಲೇ ಉತ್ತ ಮವಾದ ಸಂಶೋಧನಾ ಲಯಗಳನ್ನು ಸ್ಥಾಪಿಸ ಸಲಾಗಿದೆ. ಲೈಬೀರಿಯನ್‌' ಸರಕಾರದ ಉತ್ಪನ್ನದಲ್ಲಿ ನೂರಕ್ಕೆ ತತ್ತಿ ಕ್ಕೂ ಮಿಕ್ಕಿ--- ಸುಮಾರು ರೂ. ತಿ೫ ಕೋಟಿ. ಫಯರ್‌ಸ್ಟೋನ್‌ ಕಂಪಿನಿ ಯಿಂದ ಬಂದ”-ಈಕರ ಕಂದಾಯಗಳೇ ಎಂದರೆ ಫಯರ್‌ಸ್ಟೋನ್‌ ಕಂಪೆನಿಯ ಮಹತ್ವ ತಿಳಿ ದೀತು. ಆದರೆ ಸ್ಮಳೀಯ ಜನರನ್ನು ತಮ್ಮ ಕಾಲ ಮೇಲೆ ನಿಲ್ಲಿಸಲಿಕ್ಕೆ ಕಂಪೆನಿಯು ಕೊಡುತ್ತಿರುವ ಅವಕಾಶವು ಲೈಬೀರಿಯದ ಈ ವರೆಗಿನ ಆರ್ಥಿಕ ಪರಾಧೀನತೆಯಿಂದ ಹೊರಗೆ ತರಲು. ದಾರಿ ಮಾಡುತ್ತಿದೆ. ರಬ್ಬರು ತೋಟಿ ಮತ್ತು ಕಾರ ಖಾನೆಯಲ್ಲಿ ಅಗತ್ಯ ಬೀಳುವ ಕುಶಲ ಕೆಲಸ ಗಾರಿಕೆಗೆ ಹೆಚ್ಚು ಹೆಚ್ಚು ಜನ ಸ್ಥಳೀಯ ಕರಿಯ ರನ್ನು ತರಬೇತಿ ಮಾಡಲಾಗುತ್ತಿದೆ. ೨೭೦೦ ಕಾರಕೂನರು, : ಶಿಕ್ಷಕರೇ ಮೊದಲಾದವರು ಕರಿಯರೇ ಆಗಿದ್ದಾರೆ. ಇಲ್ಲಿ ತರಬೇತಾದ ಅನೇಕರು ಕೆಲಸ ಬಿಟ್ಟು ರಾಜಕೀಯದಲ್ಲಿ ಪ್ರವೇ ಶಿಸುವಷ್ಟು ಮುಂದುವರಿದಿದ್ದಾರೆ. ರಬ್ಬರು ತೋಟದ ಶಾಲೆಗಳಲ್ಲಿ ಉತ್ತಮ ರೀತಿಯಲ್ಲಿ ಪಾಸಾದವರಿಗೆ:: ರಾಜಧಾನಿಯ : ಸರಕಾರಿ ಹೈಸ್ಕೂಲುಗಳಿಗೆ ಮತ್ತು ಅಲ್ಲಿಂದಲೂ ಮುಂದೆ ವಿದೇಶಿ ಶಿಕ್ಷಣಕ್ಕೆ ಹೋಗಲು ಧನಸಹಾಯ ಕಸ್ತೂರಿ, ಎಪ್ರಿಲ್‌ ೧೯೬೧ `ಅಧ್ಯಕ್ಷ ಟಬ್ಮನ್‌ ನೀಡಲಾಗುತ್ತಿದೆ. ಈ ವರೆಗೆ ೧೮೦ ಮುಖ್ಯ ಮೇಲ್ವಿಚಾರಕರ ಸ್ಥಾನಗಳು ಬಿಳಿಯರಿಗೆ ಮೀಸ ಲಾಗಿದ್ದವು. ಈಗ ಅವುಗಳಿಗೂ ಸಾವಕಾಶ ವಾಗಿ ಲೈಬೀರಿಯನ್ನರಿಗೆ ಪ್ರವೇಶ ಸಿಗುತ್ತಿದೆ. ಮೊನ್ನೆ ಮೊನ್ನೆಯ ವರೆಗೆ ನೇಗಿಲನ್ನು ಕೂಡ ಕಂಡಿರದ ಮೂಲ ನಿವಾಸಿ ಲೈಬೀರಿಯನ್ನರಿಗೆ ಈಗ ಸ್ವಂತ ರಬ್ಬರು ತೋಟಗಳನ್ನು ಬೆಳೆಸಲು ಫಯರ್‌ಸ್ಟೋನ್‌ ಕಂಪೆನಿ ಪ್ರೋತ್ಸಾಹ ನೀಡು ತ್ತಿದೆ. ಲೈಬೀರಿಯನ್ನರು ಈಗ ಒಟ್ಟು ೭೫ ಲಕ್ಷ ಮರಗಳ ಒಡೆಯರಾಗಿದ್ದಾರೆ. ಲೈಬೀರಿಯದ ಈ ತೀವ್ರ ಮುನ್ನಡೆ ಮೋಜಿನ ವೆ [ಪರೀತ್ಯ 013 ಸಾಗುತ್ತಿದೆಯೆಂದಲ್ಲ. ಲ್ಪೆ ಬರಿಯ ಹೆಸರಿಗೇನೋ ಪ್ರಜಾಸತ್ತಾ ತ ಕೆ ಡೇ ಅಡಕೆ ಈ ಪ್ರಜಾಸತ್ತೆ ಟಿ ಬಂಡ ಬಿಡುಗಡೆ: ಸೊಂದಿಡೆ ನಿಗ್ರೋ ಗುಲಾ ಮರ ಸಂತೆತಿಯವರಿಗಷ್ಟೇ ಮೊನ್ನೆಯ ವಕೆಗೂ ಸೀಮಿತವಾಗಿತ್ತು. ': ಅವರೇ ಮತದಾರರು, ಅವರೇ ಆಳುವ ವರ್ಗ; ಒಳನಾಡಿನಲ್ಲಿದ್ದ ಅನಾ ಗರಿಕೆರಿಗಂತಿರಲಿ, ಅಲ್ಲಿಂದ ಬಂದು ಶಹರುಗಳಲ್ಲಿ ಪ್ರಾಯ ಪ್ರಬುದ್ಧವಾಗುತ್ತಿರುವ ಲೈಜೀರಿಯ ನೆಲಸಿದ ಅದೇ ಕರೀಬಣ್ಣದ ಸ್ಥಳೀಯ ನಿಗ್ರೋ ಗಳಿಗೂ ಮತಾಧಿಕಾರವಿದ್ದಿಲ್ಲ. ಅಮೇರಿಕೆ `ನಿಗ್ರೋಗಳು ತಮ್ಮ ಈ ಸವರ್ಣೀಯರನ್ನು ತುಚ್ಛ ಜೇ ನೋಡುವ ಪರಿಸ್ಥಿತಿ ಅಲ್ಲದೆ. ೧೯೪೪ ರಿಂದ ಲೈಬೀರಿಯದ ಅಧ್ಲ ಕ ರಾಗಿರುವ ವಿಲಿಯಂ ಟರ್ಬಿಮನ್ನ ರು ಈ ಅಸಂ ಬದ್ಧ ತೆಯನ್ನು ಮನಗಂಡು ಮತಾಧಿಕಾರವನ್ನು ವಿಸ ರಿಸಿದ್ದಾ ಗ್ರ " ಅಮೆರೊಲ್ಲೆ ೈಬೀರಿಯನ್‌ ೆ ಎಂಬ ಪದವನ್ನೇ ನಿರಾಕರಿಸಿ ಚ ಎಲ್ಲ ಲೈಬೀರಿಯನ್ನರೂ ಪೂರ್ಣ ಲೈಬೀರಿಯನ್ನಕೇ ಎಂದು ಸಾರಿದ್ದಾರೆ. ' ನಾಗರಿಕತೆಯ ಸೆಳವಿನಲ್ಲಿ ಸಿಕ್ಕಿದ ಮೂಲ ನಿವಾಸಿ ಒಂದು ಬಗೆಯ ಇತ್ತಂಡ ಮಾನಸಿಕ ಜೀವನವನ್ನು ಬಾಳುತ್ತಿದ್ದಾನೆ. ಶತಮಾನ ಗಳಿಂದ ರಕ್ತಗತವಾದ ಅಂಧಶ್ರದ್ಧೆಯನ್ನು ತಳ್ಳಿ ಹಾಕುವುದು ಅವನಿಗೆ ಸುಲಭವಾಗಿಲ್ಲ. ತೋಟದ ಕೆಲಸಕ್ಕೆ ಬರುವ ನಿಗ್ರೋಗಳಲ್ಲಿ ಒಳನಾಡಿನ ಮೂಲನಿವಾಸಿಗಳೇ ಹೆಚ್ಚು. ಇಲ್ಲಿ ರುವಾಗ ಅವರು ಕ್ರೈಸ್ತ ಧರ್ಮದ ಪ್ರಭಾವ ಕ್ಯೊಳಗಾಗಿ ಚರ್ಚುಗಳಿಗೆ ಹೋಗುತ್ತಾರೆ. ಆದಕೆ. ರಜೆಯ ಮೇಲೆ ತಮ್ಮ ಊರಿಗೆ ಹೋದಾಗ ತಮ್ಮ ಕುಲದ ದೆವ್ವ ದೇವತೆಗಳಿಗೇ ಅವರ ಭಯ ಭಕ್ತಿ ಮೀಸಲು. ಅಷ್ಟೇಕೆ, ತೋಟ ಗಳಲ್ಲಿರುವಾಗಲೂ ಅವರು ಭೂತ ಪ್ರೇತಗಳ ಭಯದಿಂದ ಕಿಟಕಿಗಳನ್ನು ಭದ್ರವಾಗಿ ರಾತ್ರಿ ಯೆಲ್ಲ ಮುಚ್ಚಿಡುತ್ತಾರೆ. ಒಮ್ಮೆ ಕಂಪನಿಯ ವರು ಅವರ ವಸತಿಗಳ ಸನ್ನಿವೇಶ ಸುಂದರವಾಗ ಬೇಕೆಂದು ಹುಲ್ಲಿನ ಬೀಜಗಳನ್ನು ಬಿತ್ತಿಸಿದರು. ಆದರೆ ಹುಲ್ಲು ಮೊಳ ಕೆಯೊಡೆಯುವ ಮೊದಲೇ ಕೆಲಸಗಾರರ ಹೆಂಡಂದಿರು ಅವುಗಳನ್ನೆಲ್ಲ ಕೆದರಿ ಕಿತ್ತು ನಿರ್ನಾಮ ಮಾಡಿದ್ದರು. ಹುಲ್ಲು, ಭೂತ ಏಶಾಚಿಗಳಿಗೆ ಆಶ್ರಯ ಸ ನ್ವನವಾಗಿದಯಲ್ಲ! ಹಳೆಯ ಕುಲದ ಕಾಯಿಗಳು ಸುಲಭ ವಾಗಿ ಮಾಯವಾಗುತ್ತಿಲ್ಲ. ರಬ್ಭ್ಬರ ಕಂಪೆನಿಯ ೧೧೧ " ಈಳಿಗರನ್ನು ೩೭ ವಿಭಾಗಗಳಾಗಿ ಮಾಡಲಾ ಗಿದೆ. ಅನಾದಿಯಿಂದ ಬೇಕೆ ಬೇಕೆಯಾಗಿದ್ದ ವ ೩೭ ಲೈಬೀರಿಯನ್‌ ಕುಲಗಳು ಒಟ್ಟಾಗಿ ದುಡಿ ಸಗ ಕೂಡ ಹಿಂಜರಿಯುತ್ತಿ ಕುಪುದ: ಇದಕ್ಕೆ ಕಾರಣ. ಅನೇಕ ಆಫ್ರಿಕನ್‌ ಡೇಶಗಳಲ್ಲಿಕುವುಂತ ಸುಲ ನಿಯಮಗಳು ಲೈಬೀರಿಯದಲ್ಲೂ ಬಿಗಿ ಯಾಗಿವೆ. ವ್ಯಕ್ತಿಗೆ ಅಲ್ಲಿ ಆರ್ಥಿಕ ಸ್ವಾತಂತ್ರ್ಯ ಎಲ್ಲ, ಕುಲವೇ ಎಲ್ಲರ ಗಳಿಕೆಗೂ ಅಧಿಕಾರಿ, ಎಲ್ಲರ ಹೊಟ್ಟೆಗೂ ಜವಾಬ್ಧಾರಿ. ಆದ್ದರಿಂದ ಯಾವ ಲೈಬ(ರಿಯನ್‌ ಮೂಲ ನಿವಾಸಿಯೂ ಸ್ವತಂತ್ರವಾಗಿ ಕಂಪೆನಿಯ ನೌಕರನಾಗಿ ತನ್ನ ಸಂಪಾದನೆಯ ಹಕ್ಕನ್ನು ಬಜಾಯಿಸಲಾರ. ಪರಿಣಾಮವಿಷ್ಟೇ : ತೋಟಗಳಲ್ಲಿ ಕೆಲಸಕ್ಕೆ ಹೋದವರ ಸೇವೆ ಕುಲಕ್ಕೆ ತಪ್ಪುವುದರಿಂದ ಆತ ಗೌಡನಿಗೆ ದಂಡ ತೆತ್ತೇ ನೌಕರಿ ಹಿಡಿಯ ಬೇಕಾಗುತ್ತದೆ. ಪರಿಣಾಮವಾಗಿ ಕಂಪೆನಿಯು ತಾನು ಭರ್ತಿ ಮಾಡಿಕೊಂಡ ಮೂಲ ನಿವಾಸಿ ಗಳಿಗಾಗಿ ವರ್ಷಕ್ಕೆ ರೂ. ೨,೦೦,೦೦೦ ದಷ್ಟು ಪರಿಹಾರವನ್ನು ವಿವಿಧ ಕುಲಗಳ ಗೌಡರಿಗೆ ತೆರ ಬೇಕಾಗುತ್ತದೆ! ಇದೊಂದು ಬಗೆಯ ಗುಲಾಮ ಗಿರಿಯೆ ತಾನೆ. ಲ್ಪೆ ೈಬೀರಿಯದ ರಾಜಕೀಯ ಸ್ವಾತಂತ್ರ ;ವೂ ಕ ಸಂಕದ ಆರ್ಥಿಕ ಬತುತ ನ ಮಿತವಾಗಿಯೆ ಇದೆಯೆನ್ನದೆ ವಿಧಿಯಿಲ್ಲ. ಇಡೀ ದೇಶದ ಸರಕಾರಿ ಆದಾಯದಲ್ಲಿ ಮೂರರ ಲ್ಲೊ ಂದು ಭಾಗ: ಒಂಡೇ ಕಂಪೆನಿಯಿಂದ ಬರು ತ್ತ ಔವಾಗ ಯಾವ ದೇಶ ಸ ಓತಂತ್ರವೆನಿಸೀತು ? ಫಯರ್‌ಸ್ಟೋನ್‌ (ಕ್ಷ ಗ ಕೆಂಪಿನಿ ರೈಬೀರಿಯದಲ್ಲಿ ಬೇರು ಹಬ್ಬಿ ಸಿದೆ ಯೆಂದಲ್ಲ. ಗುಡ್ರಿಚ್‌ "ಕಟ್ಟ ರ. ಕಂಪನಿ ಸ ೫೮,೦೦೦ ಎಕಕೆಯಲ್ಲಿ ರಬ್ಬ ರು. ನೆಡುತ್ತಿದೆ. ಸೈಟಿನಸ್‌ ಕಂಪೆನಿ ಸಾಥಿ, ಗಗ ತಾಳೀ( ಎಣ್ಣೆಗಳನ್ನು ಉತ್ಪಾದಿಸುತ್ತಿದೆ. ಆದರೆ ಅಧ್ಯಕ್ಷ ಟಬ್‌ಮನ್ನರು ಆಶಾವಾದಿ ೧೧೨ ಮತ್ತು ಸಂಶಯ ರಹಿತ ವ್ಯಕ್ತಿ. ವಿದೇಶಿ ಬಂಡ ವಾಳ ತಮ ಒದೇಶಕ್ಕೆ ತಾರಕವೆಂದವರು ನಂಬಿ ದ್ಹಾರೆ, ಇ 4 ಮುಕ್ತದ್ವಾರ” ಧೋರಣೆ ಯಿಂದ ಈಗ ಡಚ ಕು-..ಇಂಡೂನೇಶಿಯನನ್ನು ಕಳೆದುಕೊಂಡ ಮೇಲ ಅವರಿಗೆ ರಬ್ಬರು ಬೆಳೆ ಸಲು : ಒಂದು ಸ್ಥಳ ಬೇಕಿತ್ತು- 'ಬಂಡವಳ ದೊಡನೆ ಪ ಪ್ರವೇಶಿಸಿದ್ದಾರೆ. ಜರ್ಮನ್‌ ಕಂಪಿನಿ ಯೊಂದು ಬಾಳೆ ತೋಟಗಳನ್ನು ಪ್ರಾರಂಭಿಸಿದೆ. ಸ್ಪಾನಿಶ್‌, ಸ್ವಿಸ್‌, ಜರ್ಮನ್‌ ಬಂಡವಳ ಗಾರರೂ ಬೇರೆ ಬೇಕೆ ಉದ್ದಿಮೆಗಳಿ ಗಾಗಿ ೩] ಕಸ್ತೂರಿ, ಎಪ್ರಿಲ್‌ ೧೯೬೧ ಬಂಡವಳ ತರುತ್ತಿ ದ್ಹಾರೆ, ಅಷ್ಟು ಮಟ್ಟಿಗೆ ಲೈಬೀರಿಯ ಒಂದೆ! ದೇಶದ (ಗಜ ತುಸು ತುಸು ಬಿಡುಗಡೆ ಹೊಂದುತ್ತಿದೆ. ಇದೀಗ ನಿಂಬ ಪರ್ವತ, ಬೋಯಿಗುಡ್ಡ ಮೊದಲಾದೆಡೆ ಗಳಲ್ಲಿ ಲಕ್ಬಾ ತರ ಟನ್‌ ಕು ಣದ ಅದಿರು ನೆಲದ ಮೇಲೆಯೆ ಗಿರಿ ರೂಪದಲ್ಲಿರುವುದನ್ನು ಕಂಡು ಸರಕಾರವೇ ಯುಕೋಪಿಯನ್‌ ಕಂಪೆನಿ ಗಳೊಡನೆ ಪಾಲುಗಾರಿಕೆಯಿಂದ ಕಡಿಯತೊಡ ಗಿದೆ. ಬಹುಶಃ ಇದು ಲೈಬೀರಿಯ ಪ್ರಾಯ ಪ್ರ. ಬುದ್ಧ ವಾಗುತ್ತಿ ರುವುದರ ಡಿ 3 ಕಾಗೆಯೆ ಸತ್ಯಕಥೆ ಕಾಗೆ ಬಲು ದಿಟ್ಟ ಹಕ್ಕಿ. ಕುಶಲ ಚೋರನೂ ಹೌದು. ಗಳೆಂದರೆ ಪ್ರಾಣ. ತನಗಾದ ಅನ್ಯಾಯವನ್ನೊಮ್ಮೆ ಅದಕ್ಕೆ ತನ್ನ ಮರಿ ಅದು ಮರೆತರೂ ಮರೆ ತೀತು, ಆದರೆ ತನ್ನ ಮರಿಗಳಿಗಾದ ಅನ್ಯಾಯವನ್ಸೆಂದೂ ಅದು ಸಹಿಸುವುದಿಲ್ಲ. ಮಿರತದಲ್ಲಿ ಒಬ್ಬಾತನಿಗೆ ಇದರ ಕಟು ಅನುಭವ ಇತ್ತೀಚೆಗೆ ಬಂತು. ಆತ ತನ್ನ ಮನೆಯ ಜಗುಲಿಯಲ್ಲಿ ಕಾಗೆ ಕಬ್ಬಿಕೊಂಡಿದ್ದ ಗೂಡನ್ನು ನಾಶಮಾಡಿ ಅದರ ಲ್ಲಿದ್ದ ಮರಿಗಳನ್ನು ತುಳಿದು ಕೊಂದ: ಕಾಗೆಗಳು ಕಣ್ಣಾರೆ ಕಂಡಿದ್ದವು. ಈತನ ಈ ಕೃತಿಯನ್ನು ಮರಿಗಳ ಕೊಲೆಯಿಂದ ಕ್ರುದ್ಧವಾದ ಅವು ಆ ತಂದೆ-ತಾಯಿ ಮನುಷ್ಯನ ಮೇಲೆರಗಿ ತಲೆ ಮುಖಗಳನ್ನು ಕುಕ್ಕತೊಡಗಿದವು. ಆ ಮನುಷ್ಯ ಒಳ ಗೋಡಿ ಬಾಗಿಲು-ಕಿಟಕಿಗಳನ್ನು ಮುಚ್ಚಿಕೊಳ್ಳಬೇಕಾಯಿತು. ಆದರೆ ಕಾಗೆಗಳು ಜಿಡಲಿಲ್ಲ. ಅವು ಕಾವಲು ಕುಳಿತವು. ಹೊರಗೆ ಬಂದೊಡನೆ ಅವು ದಾಳಿ ಮಾಡುತ್ತಿದ್ದವು. ಗಳ ಬಳಗವೂ ದಾಳಿಯಲ್ಲಿ ಭಾಗವಹಿಸತೊಡಗಿದ್ದವು. ಆ ಮನುಷ್ಯ ಅವುಗಳ ಜೊತೆಯಲ್ಲಿ ಅವು ತ ಮನುಷ್ಯ ಮನೆಯ ಹೊರಗೆ ಬರಲಾರದೆ ತನ್ನ ಸ್ನೇಹಿತರಿಗೆ ಹೇಳಿ ಕಳಿಸಿದ. ಅವರು ಬಂದು ಕೆಲ ಕಾಗೆ ಗಳನ್ನು ಗುಂಡಿಕ್ಕಿ ಚ ಆದರೆ ಪ್ರ ಯೋಜನವಾಗಲಿಲ್ಲ. ಕಾಗೆ ಕಾಟ ತಪ್ಪಲಿಲ್ಲ. ಆ ಮನುಷ್ಯ ನಿಗೆ ಕೊನೆಗೆ ಆ ಮನುಷ್ಯ ರಾತ್ರಿ ಕಳ್ಳನಂತೆ ಮನೆಯಿಂದ ಹೊರಬಿದ್ದು ಕಾರಿನಲ್ಲಿ ಕುಳಿತು ಬೇರೆಡೆಗೆ ಹೋಗಬೇಕಾಯಿತು, ಆಗಲೂ ಕಾಗೆಗಳು ಕಾಕಾ ಎಂದು ಕರ್ಕಶವಾಗಿ ಕೂಗುತ್ತಲೇ ಅವನನ್ನು ಅಲಿಗಡದಲ್ಲಿ ವಾಸವಾಗಿದ್ದಾನೆಂದು ತಿಳಿಯುತ್ತದೆ. ಬೀಳ್ಳೊಟ್ಟವು. ಆ ಮನುಷ್ಯ ಈಗ ಹ ರಸ್ಕಿನ್‌ ಬಾಂಡ್‌ ಹ ಸಕಾಲದಲ್ಲಿ ಉಪಜಾರ ಮಾಡದಿದ್ದರೆ ಇದು ತುಂಬ ಕೆಟ್ಟ ಪರಿಣಾಮವನ್ನು ಮಾಡುವ ರೋಗ ಮಕಳ ಮುಟುದೋಷ ಗ] ಸು 7ನ ಎಲುವುಗಳು ವಕ್ರವಾಗಿದ್ದು, ಜಿನ್ನೈ ಲುವು ಬಾಗಿದ್ದು, ಎದೆಯ ಗೂಡು ಮುಂದೆ ಬಂದು, ಕೈಕಾಲಿನ ಸಂದುಗಳು ಬಾತು, ಹೊಟ್ಟಿ ಉಬ್ಬಿ, ತಲೆ ದೊಡ್ಡದಾಗಿ, ಇಡೀ ದೇಹವೇ ಎಕೃತವಾಗಿರುವ ಮಕ್ಕಳು ದಟ್ಟಿ ಜನವಸತಿ ಇರುವಲ್ಲಿ, ಯೋಗ್ಯ ಲಾಲನೆಪಾಲನೆ ಇಲ್ಲದ ಕಡೆ ಗಳಲ್ಲಿ, ಅಸ್ವಚ್ಛ ವಾತಾವರಣದಲ್ಲಿ, ಕೂಲಿ ಕಾರರಲ್ಲಿ, ಹಳ್ಳಿಯ ಅಶಿಕ್ಷಿತ ಜನರಲ್ಲಿ ಸಾಕಷು ಸಂಖ್ಯೆಯಲ್ಲಿ ಇರುವುದು ಕಾಣುತ್ತದೆ. ಇಂಥ ಹುಡುಗರಿಗೆ ಮುಟ್ಟುದೋಷವಾಗಿದೆ ಎಂದು ಹೇಳುವುದುಂಟು. ಇದಕ್ಕೆ ಡಾಕ್ಟರರು ರಿಕೆಟ್ಸ್‌ (8108065) ಎಂದು ಹೇಳುತ್ತಾರೆ. ಸರ್ಕಸ್ಸಿನಲ್ಲಿ ಉದ್ದ ವಿದೂಷಕನೊಂದಿಗಿರುವ ಕುಳ್ಳ ವಿದೂಷಕನೂ ಇದೇ ತರಹ ನಿಸರ್ಗದ ಅವಕೃಪೆಗೊಳಗಾಗಿ ಶಾರೀರಿಕ ಬೆಳವಣಿಗೆ ಸರಿ ಯಾಗಿ ಆಗದೆ ಎಿಕೃತರೂಪ ತಾಳಿದ ದುರ್ದೈವ ಮನುಷ್ಯ ! ನಾಲ್ಕೈದು ವರ್ಷದ ಹುಡುಗನಷ್ಟು ಕೈಕಾಲಿನ ಎಲುವು ಬೆಳೆದು ಮುಂದೆ ಈ ಬೆಳ ವಣಿಗೆ ಅಲ್ಲಿಗೇ ನಿಂತು ಬಿಟ್ಟು ವಯಸ್ಸಾದಂತೆ ಮುಖಚರ್ಯೆ ಮಾತ್ರ ಪ್ರೌಢವಾಗಿ ದೇಹ ನಾಲ್ಕು ವರ್ಷದಷ್ಟೇ ಉಳಿದು ಈ ಏಕೃತ ವಿದೂ ಷಕರ ಸೃಷ್ಟಿಯಾಗಿರುತ್ತದೆ. ವಿದೂಷಕನು 4 ಅನ್ಭು ತ* ದಿಂದ ೧೧ಕ್ಮ 1 5-15 ಡಾ. ಬಾ. ಶಂ. ಜಾವಡೇಕರ ಎಷ್ಟೋ ಪ್ರೇಕ್ಷಕರನ್ನು:ನಗಿಸುವನಾದರೂ ಸ್ವತ: ದುರ್ದ್ಯೈವಿಯೇ ಸರಿ. ಬಾಲ್ಯದಲ್ಲಿ ಈ ರೀತಿ ಮುಟ್ಟುದೋಷದಿಂದ ಮಕ್ಕಳು ಸೊರಗ ತೊಡಗಿ ದಾಗ ಕೂಡಲೆ ಯೋಗ್ಯ ಉಪಾಯ ಮಾಡದೇ ಹೋದರೆ ಈ ದೋಷ ಕೊನೆಯ ವರೆಗೆ ಉಳಿದು ಬಿಡುತ್ತದೆ. ಮನುಷ್ಯ ನ ಎಲುವಿನಲ್ಲಿ ಇರುವ ಮುಖ್ಯ ಘಟ ಕವೆಂದಕೆ ಕ್ಯಾಲ್ಸಿಯಂ (೮೩101007) ಕ್ಮ, ಆಹಾರದಿಂದಲೇ ಮನುಷ್ಯನಿಗೆ ತ್ರ ಇಲ್ಲ ಯಂ ಸಿಗುತ್ತದೆ... ಹಾಲು, ತತ್ತಿ, ಹಣ್ಣು- ಹಂಪಲು, ತರಕಾರಿ ಇತ್ಯಾದಿ ಸತಾರ್ಥಗಳು ಇದನ್ನು ನೀಡುತ್ತವೆ. ಪಾ ಪ್ರಾರಂಭದ ವಯಸ್ಸೇ ಶರೀ(ರನನ್ನು ಭರದಿಂದ ಬೆಳ; ಸುವ ವಯಸ್ಸಾದು- ದರಿಂದ ಈ ಕಾಲಕ್ಕೇ ಲ್ಸಿಯಂ ಪೂರೈಕೆ ಸಾಕಷ್ಟು ಗಗ) 'ಗತ್ಯ ದ್ವಿ ರುತ್ತ ಡೆ ಯು ಸಿಕೋಗಿಯಾಗಿ ಯೋಗ್ಯ ಪ್ರಮಾಣ ದಲ್ಲಿ ಬೆಳೆಯಬೇಕಾದಕೆ ಕ್ಯಾಲ್ಸಿ ಯಂನಂತೆ ವಿಟಾ ವಿನ್‌ "ಡಿ'ಯ ಅವಶ್ಯ ಕತೆಯೂ ಇದೆ. ವಿಟಾ ಮಿನ್‌ "ಡಿ' ಇಲ್ಲದಿದ್ದ | ಗ್ರಹಿಸಿದ ಆಹಾರದಲ್ಲಿ ಕ್ಯಾಲ್ಸಿಯಂ ಎಷ್ಟೇ 'ಇದ್ದ ಸ ಅದನ್ನು ಅರಗಿಸಿ ಕೊಂಡು ವಿನಿಯೋಗಿಸ ಲಾಗುವುದಿಲ್ಲ. ಮತ್ತು ಯಥಾಪ್ರಕಾರ ಮಕ್ಕಳು ಮುಟು ದೋಷಕ್ಕೆ ೧೧೪ . ಗುರಿಯಾಗುತ್ತಾಕೆ. ಆದ್ದರಿಂದ ಈ ರೋಗ ವನ್ನು ತಡೆಯಲು ವಿಟಾಮಿನ್‌ 'ಡಿ' ಮತ್ತು ಕ್ಯಾಲ್ಸಿಯಂ ಈ ಎರಡೂ ಪದಾರ್ಥಗಳು ಬೇಕಾ ಗುತ್ತವೆ. ಸೂರ್ಯಪ್ರಕಾಶದಲ್ಲಿ ನೀಲಲೋ- ಹಿತ (11117೩ 1710160) ಎಂಬ ಅದೃಶ್ಯ ಕಿರಣ ಗಳಿರುತ್ತವೆ. ಇವು ಮಕ್ಕಳ ಮೈಮೇಲೆ ಬಿದ್ದರೆ ಚರ್ಮದೊಳಗೆ ವಿಟಾಮಿನ್‌ "ಡಿ' ತಯಾರಾಗು ತ್ತದೆ... ಆದ್ದರಿಂದಲೇ ಮುಟ್ಟುದೋಷವಾಗ ಬಾರದೆಂದು ನೀಲಲೋಹಿತ *3ರಣಗಳ ಉಪ ಚಾರ ಮಾಡುತ್ತಾರೆ. ಬೆಳಗಿನ ಹೂಬಿಸಿಲಕ್ಲಿ ಮಗು ಒಂದೆರಡು ತಾಸು ಆಡಿದರೂ ಸಾಕು. ಜನವಸತಿ ದಟ್ಟಿವಾಗುತ್ತಿದ್ದು ಇತ್ತೀಚೆಗೆ ಶಹರ ಗಳಲ್ಲಿ ಈ ಸೂರ್ಯಪ್ರಕಾಶದ ಪೂರೈಕೆ ಮಕ್ಕ ವಿಗೆ ಚೆನ್ನಾಗಿ ಆಗದಂತಾಗಿದೆ. ಪ್ರತಿಯೊಂದು ಚಾಳಿನವರೂ ತಮ್ಮ ಮನೆಗಳ ಅಟ್ಟಗಳ ಮೇಲೆ ತಮ್ಮ ತಮ್ಮ ಚಾಳಿನ ಚಿಕ್ಕ ಮಕ್ಕಳನ್ನು ದಿನ- ಕೊಬ್ಬ ಪಾಲಕನಂತೆ ಆಡಿಸಿ ಈ ಕೊರತೆಯನ್ನು ತುಂಬ ಬಯಸಿದರೆ ಆಗಬಹುದು. ಎಂಟು-ಹತ್ತು ತಿಂಗಳ ವರೆಗೆ ಕೂಸಿಗೆ ತಾಯಿಯ ಮೊಲೆ ಹಾಲೇ ಹೆಚ್ಚು ಅವಶ್ಯಕ ವಿರುತ್ತದೆ. ಇದರಲ್ಲಿ ವಿಟಾಮಿನ್‌ "ಡಿ' ಮತ್ತು ಕ್ಯಾಲ್ಸಿಯಂ ನೈಸರ್ಗಿಕವಾಗಿ ಯೋಗ್ಯ ಬೆರಕೆ ಯೊಂದಿಗೆ ದೊರೆಯುತ್ತದೆ. ಐಎಂಟು- ಹತ್ತು ತಿಂಗಳ ವಕೆಗೆ ತಾಯಿಯ ಹಾಲು ಕುಡಿಯುವ ಮಕ್ಕ ಛಿಗೆ ಸಹಸಾ ಈ ರೋಗವಾಗುವುದಿಲ್ಲ. ಡಬ್ಬಿ ಳಲ್ಲಿ ಸಿಗುವ ಪೌಡರ್‌ ಹಾಲು ಎಷ್ಟೀ ಸ ಶುದ ವಾಗಿ ತಯಾರಿಸಿದ್ದಾ ಗಿದ್ದರೂ ಅದು ತಾಯಿಯ ಹಾಲನ್ನು ಸರಿಗಟ್ಟಲಾರದು. ಆದಕೆ ತಾಯಿಯ ಹಾಲೂ ಸೂ ವರ್ಷದ ವರೆಗೆ ಮಾತ್ರ ಕೂಸಿಗೆ ಯೋಗ್ಯ. ಆಮೇಲೆ ಆ ಹಾಲಿನಲ್ಲಿ ಮೇಲಿನ ಗುಣಗಳು ಕಡಿಮೆಯಾ ಗುವವು. 'ಅದ್ಡ ರಿಂದ ಆ ಮೇಲೂ ಈ ಹಾಲನ್ನು ಕುಡಿಸಿದರೂ ಮುಟ್ಟು ದೋಷವಾಗಬಹುದು. ಒಂದು ವರ್ಷದ ಗ ಮಕ್ಕಳಿಗೆ ಹೊರಗಿನ ಕಸ್ತೂರಿ, ಎಪ್ರಿಲ್‌ ೧೯೬೧ ಅನ್ನಪದಾರ್ಥಗಳನ್ನು ತಿನ್ನುವ ಅಭ್ಯಾಸ ಮಾಡಿ- ಸಬೇಕು. ಇಲ್ಲದಿದ್ದರೆ ಹೊರಗಿನಿಂದೂ ಅವಶ್ಯಕ ಜೀವನಸತ್ವ ಹಾಗೂ ತ್ಕಾಲ್ಸಿಯಂ ಓಗದೆ ತಾಯಿಯ ಹಾಲೂ ಅದನ್ನು ಪೂರೈಸಲು ಅಸ- ಮರ್ಥವಾಗಿ ಎರಡೂ ಬಗೆಯಲ್ಲಿ ಆ ಅಂಶದ ಕೊರತೆ ಹೆಚ್ಚಿ ಮಗು ಸೊರಗತೊಡಗುತ್ತದೆ | ಎಲುವಿನಲ್ಲಿ ಕ್ಯಾಲ್ಸಿಯಂ ೬೩% ಇರುತ್ತದೆ. ಪ್ರಮಾಣ ೬೦% ರ ಕೆಳಗೆ ಇಳಿಯಬಾರದು. ಇದೇ. ೨೧% ರಷ್ಟು ಕಡಿಮೆಯಾದರೆ ಮುಟ್ಟು ದೋಷವಾಗುತ್ತದೆ. ಆಗ ಎಲುವುಗಳು ಮಿದು ವಾಗಿ ಬಾಗಿ ಏಎಲುವಿನ ಎರಡು ತುದಿಗಳು ಬಾಯುತ್ತವೆ. ನಡುವಿನ ನಲಿಕೆಯಂಥ ಭಾಗ ಜರ್ಜರಿತವಾಗುತ್ತದೆ. ಹೀಗಾದಾಗ ಮಕ್ಕಳು ಹಟಮಾರಿಗಳಾಗು ತ್ತಾರೆ. ಅವರಿಗೆ ಸರಿಯಾಗಿ ನಿಡ್ಡೆ ಬರುವುದಿಲ್ಲ. ಹಣೆಯ ಮೇಲೆ ಹೆಚ್ಚು ಬೆವರು ಸುರಿಯಲಾರಂಭಿ ಸುತ್ತದೆ. ಮೇಲಿಂದ ಮೇಲೆ ನೆಗಡಿಯಾಗುತ್ತ ದೆ. ಹೊಟ್ಟಿ ಕೆಟ್ಟು ಜುಲಾಬು ಆಗುತ್ತದೆ. ಬಾಲಗ್ರಹ ನಿತಿ ಕೈಕಾಲುಗಳನ್ನು ಸೆ ಸೆಟಿಸುತ್ತಾರೆ. ಹಲ್ಲು ಬರುವುದೂ ತಡವಾಗುವುದು. ಮೊಳಕಾಲುಗಳು ಬಿಲ್ಲಿನಂತೆ ಬಾಗುತ್ತವೆ. "ಮುಟ್ಟ ದೋಷದ ಪ್ರಾ ರಂಭಿಕ ಲಕ್ಷಣಗಳೆಂ- ದಕೆ ಟು ಯ ತಿಂಗಳೊಳಗಿನ ಮಕ್ಕಳ ನೆತ್ತಿಯಂತೆಯೆ ಕಿವಿಯ ಹಿಂದಿನ (ತಲೆಯ) ಎಲುವೂ ಮಿದುವಾಗ ತೊಡಗುತ್ತದೆ. ಎದೆ ಮತ್ತು ಹೊಟ್ಟಿಯ ನಡುವೆ ವರ್ತುಲಾ ಕಾರದ ತಗ್ಗಾದ “ಪಟ್ಟಿ ಕಾಣತೊಡಗುತ್ತದೆ. ಇವಕ್ಕೆ ಡಾಕ್ಟ ಕರು. ಹ್ಯಾರಿಸನ್‌ ಸಲಕಸ್‌ ' ಎನ್ನತ್ತ ರೆ. 1 ಕಾಲಕ್ಕೆ ಉಪಚಾರಗಳನ್ನು ಪ್ರಾ ಂಭಿಸದಿದ್ದ ರೆ ಬೆಳವಣಿಗೆ ಸ್ಥ ಗಿತವಾಗಿ ಶ್ಯ ನೃಸಸರಿಕಾ ಯೀಗ(0೦೧001115), ಫುಪ್ಪುಸ ಜ್ವರ ( 2700170118 ) ಮುಂತಾದ ರೋಗ ಗಳು ಸಂಭವಿಸುವವು. ಹೆಣ್ಣು ಕೂಸಿನ ಕಟಿ ಮಕ್ಕಳ ಮುಟ್ಟು ದೋಷ ಬಂಧದ ಎಲವು. ಈ ರೀತಿ ವಿಕೃತವಾದರೆ ಮುಂದೆ. ಹೆರಿಗೆಯ ಕಾಲಕ್ಕೆ ತೊಂದರೆ ಯಾಗಿ ಕೃತ್ರಿ ತ್ರಿಮ ಸಾಧನಗಳನ್ನು ಟಟ : ಅಥವಾ ಸ ಸ್ಪೃಕ್ರಿಯೆ ಮಾಡಿ ( ಸಿಹಿರಿಯನ್‌ ಸೆಕ್ಶನ್‌) ಕೊಸನ್ನು ಹೊರಗೆ ತೆಗೆಯಬೇಕಾಗು ತ್ತದೆ. ಆದ್ದರಿಂದ ಹೆಣ್ಣು ಮಕ್ಕಳಿಗೆ ಮುಟ್ಟು ದೋಷವಾದರೆ ಬೇಗನೆ ಯೋಗ್ಯ ಉಪಚಾರ ಮಾಡಬೇಕಾದ್ದು ಅತ್ಯವಶ್ಯ. ಬಸಿರಾಗಿರುವಾಗಲೆ ಜಾಗ್ರತೆ ವಹಿಸಿದರೆ ಹುಟ್ಟಿದ ಮಕ್ಕಳಲ್ಲಿ ಮುಟ್ಟುದೋಷಕ್ಕೆ ಆಸ್ಪದ ಕಡಿಮೆಯಾಗುತ್ತದೆ. ಗರ್ಭದಲ್ಲಿಯೆ ವಿಟಾ- ಮಿನ್‌ ಡಿ ಮತ್ತು ಕ್ಯಾಲ್ಸಿಯಂಗಳ ಪೂರೈಕೆ ಯೋಗ್ಯ ಪ್ರಮಾಣದಲ್ಲಿ ಆಗುತ್ತ ಹೋದರೆ ಮುಂದಿನ ಅನಾಹುತ ತಡೆಯಲು ಎಷ್ಟೋ ಮಟ್ಟಿಗೆ ಸಾಧ್ಯ. ಗರ್ಭವತಿಯರು ತಮ್ಮ ನಿತ್ಯದ ಆಹಾರದಲ್ಲಿ ಕನಿಷ್ಠ ೭೦೦ ಇಂಟರ್‌ ನ್ಯಾಶನಲ್‌ ಯುನಿಟ್ಸ್‌ ವಿಟಾಮಿನ್‌ "ಡಿ' ಸೇವಿಸಬೇಕು. ಕಾಡ್‌ಲಿವ್ದರ ಆಯಿಲ್‌ನ್ನು ದಿನಕ್ಕೆ ಎರಡು ಚಮಚೆ ತೆಗೆದುಕೊಂಡರೆ ಈ ಪೂಕ್ಕಿಕೆಯಾಗುತ್ತದೆ. ತತ್ತಿಯೊಳಗಿನ ಹಳದಿ ಪದಾರ್ಥವೂ ಹಿತಕರವಾಗಿರುತ್ತದೆ. ಉತ್ತಮ ಹಾಲನ್ನು. ಅರ್ಥಸೇರಿನಂತೆ. ಸೇವಿಸಿದರೂ ವಿಟಾಮಿನ್‌ " ಡಿ' ಮತ್ತು ಕ್ಯಾಲ್ಸಿ ಯಂ ಪೂರೈ ವ್ವ ಯೋಗ್ಯವಾಗಿ ಆಗುವದು. ಶುದ್ಧ ಹವೆಯಲ್ಲಿ ಗ ಸೂರ್ಯ ಪ್ರ ಕಾಶದಿಂದೂ ಎಟ್ಮ್ಯಾ ಮಿನ್‌ "ಡಿ ಸುವುದು ಅಗತ್ಯ. ಮುಟ್ಟುದೋಷದ ಬಗ್ಗೆ ಎಷ್ಟು ಬೇಗ ನಾವು ಬಃ ಕೈಕೊಳ್ಳ ಬಹುದೊ ಅಷ್ಟು ಒಳಿತು. ಯಾಕಂದರೆ ರೋಗ ಬಲಿತ ಮೇಲೆ ಉಪಚಾರ ಗಳು ವ್ಯರ್ಥವಾಗುವ ಸಂಭವವಿರುತ್ತದೆ. "ವಿಟಾಮಿನ್‌ ಡಿ. ೨ ಮ್ಯಾಸಿವ್ದ ಥೆರಪಿ ' ಎಂಬುದು : ಮುಟು ದೋಷದ. ಮೇಲಿನ ಉಪ ಚಾರ ಪದ್ಧತಿಯ ಟೆ ಕಟಕ ಇದನ್ನು ೧೧೫ ಶಬ್ದಶಃ ವಿವರಿಸುವುದಾದಕೆ " ಮುಟ್ಟುದೋಷ ವಾದ ಹುಡುಗರಿಗೆ ವಿಟಾಮಿನ್‌ ಡಿ--- ೨ನ್ನು ವಿಪುಲ ಪ್ರಮಾಣದಲ್ಲಿ ಕೊಡುವುದು' ಎಂದು ಹೇಳಬಹುದು. ವಿಟಾಮಿನ್‌ "ಡಿ' ಯಲ್ಲಿ ಡಿ-೧ ಮತ್ತು ಡಿ.೨. ಎಂದು ಎರಡು ಬಗೆಗಳಿವೆ. ಈ ಬಗೆಯ ರೋಗಿಯಲ್ಲಿ ವಿಟಾಮಿನ್‌ ಡಿ. ೨ರ ಕೊರತೆಯೇ ಇರುವುದರಿಂದ ಅದನ್ನೇ ಪೂರ್ಕೆಸ ಬೇಕಾಗುತ್ತದೆ. ಚಿಕ್ಕಮಕ್ಕಳಿಗೆ ೭೦೦ ರಿಂದ ೧೦೦೦ ಯುನಿಟು ವಿಟಾಮಿನ್‌ ಡಿ. ಬೇಕಾಗು ವುದು. ಮತ್ತು ಮುಟ್ಟುದೋಷವಾದಾಗ ಮಗು ವಿಗೆ ವಾರಕ್ಕೆ ಕನಿಷ್ಠ ಆರು ಲಕ್ಷ ಯುನಿಟ್‌ ವಿಟಾಮಿನ್‌ ಡಿ. ೨ ಕೊಡಬೇಕಾಗುತ್ತದೆ. ಈ ಕ್ರಮವನ್ನು ಏಳೆಂಟು ತಿಂಗಳವರೆಗೆ ಇಡಬೇಕಾ ತ್ತದೆ. "ಇರೇಡಿಯೇಖಿಡ್‌ ಮಿಲ್ಕ್‌' (1೩618106 71111೭) ಕೊಟ್ಟು ಮುಟ್ಟು ದೋಷವನ್ನು ಕಡಿಮೆ ಮಾಡಬಹುದು. ಹಾಲಿನ ಮೇಲೆ ಕೃತ್ರಿಮ ಕಿರಣಗಳನ್ನು ಕೆಲಕಾಲದವರೆಗೆ ನಿರಂತರವಾಗಿ ಬಿಟ್ಟು (1£೩6181107) ಅದರೊಳಗಿನ ಎವಿಟಾ ಮಿನ್‌ ಡಿ. ೨ನ್ನು ಹೆಚ್ಚು ಮಾಡಬಹುದು. ಈ ರೀತಿ ತುಂಬಿಸಿದ ಹಾಲಿನಿಂದಲೂ ಮಕ್ಕಳಿಗೆ ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಾಮಿನ್‌ ಡಿ.೨ ನಿತ್ಯದ ಆಹಾರದಿಂದಲೇ ದೊರೆತಂತಾಗುವುದು. ಎಣ್ಣೆಯಿಂದ ತಿಕ್ಕಿಯೂ ಬಾಗಿದ ಎಲವು ಗಳನ್ನು ಸರಿಯಾಗುವಂತೆ ಮಾಡುತ್ತಾರೆ. ಕಾಡ್‌ ಲಿವ್ಡ ರ್‌: ಆಯಿಲ್‌ದಿಂದ ತಿಕ್ಕು ವ ರೂಢಿ ಇತ್ತು. ಆದರೆ ಅದು ಮ್ಮಘು 2 ಒಳಗೆ ಹೋಗ ಲಾರದು. ಅದಕ್ಕಿ ತ "ಲಿನ್ಕಾಮೆಂಟ್‌ ಕ್ಯಾಂಫರ'' ಎಂಬ ಬಣ್ಣ ಯನ್ನು ಉಪಯೋಗಿ ಸುವುದು ಒಳಿತು. ಕಾಲು ಕೆ ವಕ್ರವಾಗಿ ದ್ವರೆ ಬಂಧಫಲಕ (501175) ಕಟ್ಟಿ” ಇಡ ಬೇಕು. ಈ ವಕ್ರತೆ ಜಿಳೆಯಬಾರದೆಂದು ಮಕ್ಕ ಳು ಹೆಚ್ಚು ಬತ್ತ ಬಡದು ಗಜ(ಜಕೊಳ್ಳೂ ಹತ್ತಿ ಆಈ | “ಮುರಿ ರೇಡಿಯೋದಿಂದ ಉಲ್ಜಸಿತರಾಗುವಿರಿ 18.6.9. ಸ್‌ ಲ ಬ್ಯಾಂಡ ಪಿಯಾನೋ $ೀ ಸ್ಮಿಚ್‌ ಏಸಿ ಅಥವಾ ಎಸಿ/ಡಿಸಿ (ಎರಡು ಮಾಡಲ) ನೊಡೆಲ' ೦೩೬೪; ಓವಾಲ್ಕ, ಅಲ ನೇವ ಬ ಮಾಡೆಲ" ೦೩೨೨; ೬ ವಾಲ್ಕ ಅಲ" ನೇವ ೩ ಆ ಬ್ಯಾಂಡ ಏಸಿ ಇಲ್ಲವೆ ಏಸಿ/ಡಿಸಿ (೨ ಮಾಡಲ್‌) ಮೊಡೆಲ್‌ ೨೬೬ ೯ ೭ವಾಲ್ಕ, ಆಲ ವೇವ್ಹ ೫ ಬ್ಯಾಂಡ ಪಿಯಾನೋ ಕೀ ಸ್ಕಿಚ್‌ ಏಸಿ, ಮೊಡೆಲ್‌ ೦೩೫೨ : ೫ ವಾಲ್ಕ ಆಲ್‌ ವೇವ ೩ ಬಾಂಡ ಏಸಿ ಸ್‌ ರ ಕೆ ಇಲ್ಲವೆ ಏಸಿ/ಡಿಸಿ (ಎರಡು ಮಾಡಲ") ಮೊಡೆಲ: ೦೨೯೮ ೫ ನಾಲ್ಕ, ಆಲ್‌ ವೇವ್ಹ ೩ ಬ್ಯಾಂಡ ಏಸಿ/ಡಿಸಿ ಹಾಗೂ ಮೊಡೆಲ್‌ ೦೨೯೯ (ಡ್ರಾಯ ಜ್ಯಾಟರಿ) ೪ ವಾಲ್ಯ ಮೊೌಡೆಲ" ೦೭೨೪ ೬ ವಾಲ್ವ ಆಲ' ವೇವ ೦ ೪ ಬ್ಯಾಂಡ್‌ ಪೂರ ಬ್ಯಾಂಡ ಸ್ಪ್ರೆಡ್‌ ಏಸಿ ಇಲ್ಲನೆ ಎಸಿ ಡಿಸಿ (ತಿಮಾಡಲ್‌*) ಮಾಡೆಲ: ೦೭೩೭ ; (ಡಾ ಯ ಜಾ ಏರಿ) ಆ ಳೆ ೩ ವಾಲ್‌ ವ ಮೊಡೆಲ್‌ ೦೭೨೬ ; ೭೩ ವಾಲ ಆಲ್‌ ನ್‌ ವೇವ ೮ ಬ್ಯಾಂಡ, ಆಸು ಪೂರ್ಣ ಬ್ಯಾಂಡ ಸ್ಪೈ್ರೈಡ್‌]ಎಸಿ ಇಲ್ಲವೆ ಏಸಿ ಡಿಸಿ (ಎರಡು ಮೊಡೆಲ್ಲು) ನೊಡೆಲ೯ ೦೭೫೨ ೫ ವಾಲ್ಮ, ಆಲ್‌ "ವೇವ ೩ ಜ್ಯಾಂಡ “ಏಸಿ ಇಲ್ಲವೆ ಏಸಿ/ಡಿಸಿ (ಎರಡು ನಾಡಲ್‌) ಮೊಡೆಲ್‌ ೦೩೫೧ (ಡ್ರ್ರುಯ ಬ್ಯಾಟರಿ) ೫ವಾಲ್ಮ ೧೧೮ ಉಪಚಾರ ಆಹಾರಗಳನ್ನು ಯಥಾಯೋಗ್ಯ ವಾಗಿ ಒಂದು ವರ್ಷದ ವಕಿಗೆ ನೋಡಿಕೊಂಡರೆ ವ ರೋಗವನ್ನು ಹೋಗಲಾಡಿಸಬಹುದು. ಈ ರೀತಿ ಜಾಗ್ರ ತೆಯಿಂದ ಯತ್ನಿಸಿದರೆ. ಮುಂದೆ ಉಂಡು ಜ ಸತಿ ವಿಕೃತಿಗಳನ್ನು ತಡೆಯು ವುದು ಸಾಧ್ಯವಾಗಿರುವುದಾದರೂ ಪಾಲಕರಿಗೆ ಒಂದು ಮಹತ್ವದ ಸೂಚನೆ ಕೊಡುವುದು ಅಗತ್ಯ ದ್ವಿದೆ. ಅದೆಂದರೆ, ವಿಟಾಮಿನ್‌ "ಡಿ'ಕೊಡಬೇ ಗೊತ್ತಾದ ಮಾತ್ರಕ್ಕೆ ಇಲ್ಲದೆ ಕಾಗುತ್ತದೆ. ಎಂದು ಯಾರಾದರೂ ಡಾಕ್ಟರರ ಸಲಹೆ ಕಸ್ತೂರಿ, ಎಪ್ರಿಲ್‌ ೧೯೬೧ ವಿಟಾಮಿನ್‌ " ಡಿ' ಕೊಡುತ್ತಾಹೋದಕೆ ಪ್ರಮಾ ಕ್ಕಿಂತ ಹೆಚ್ಚು ವಿಟಾಮಿನ್‌ ವಿನಿಯೋಗವಾಗಿ ಎಲುವು ಬಾಲ್ಯದಲ್ಲೇ ಬಿರುಸಾಗಿ. ಮೂತಾ ಶಯದಲ್ಲಿ ಕ್ಯಾಲ್ಸಿಯಂನ ಹರಳುಗಳು ಹುಟ್ಟಿ ಕೊಳ್ಳಬಹುದು. ಈ ಬಗೆಯ ಹೊಸ ಎಕ್ಳ ತಿ ಪರವ್ದಿಟಾಮಿನೋಸಿಸ್‌'' ಎನ್ನುತ್ತಾ. ಇದಾದರೂ ಮುಟ್ಟುದೋಷದಷ್ಟೇ ಅಪಾಯಕರ ವಾದ ಇನ್ನೊಂದು ಬಗೆಯಾಗಿದೆ. ಆದ್ದರಿಂದ ವೈದ್ಯಕೀಯ ಸಲಹೆ ಪಡೆದೇ ಈ ಉಪಚಾರ ವನ್ನು ಮುಂದುವರೆಸಬೇಕು. 3 66 ಎಷ್ಟು ನೋಡಿದರೂ ಕಣ್ಣನ್ನು-ನಂಬಲಾಗುವುದಿಲ್ಲ. ತತ್ತ್ವವೇ ಇಲ್ಲಿ ತಲೆ ಕೆಳಗಾದಂತಿದೆ? ಎಂದು ಕಾನಡಾದಲ್ಲಿಯ ನ್ಯೂ ಗುರುತ್ವಾಕರ್ಷಣ ಬ್ರನ್ಸ್‌ ನಿಶ್‌ನ « ಮ್ಯಾಗ್ಸೈಬಕ್‌ ಹಿಲ್‌? ನ್ಸೇರಿದಾಗ ಹೇಳಬೇಕಾಗುತ್ತದೆ. ದ್ದ ಗುಡ್ಡದ ತಲೆಯ ಮೇಲೆ. 4 ಮೋಟರನ್ನು ಬ್ರೇಕನ್ನು ತೆಗೆಯಿರಿ. ಎಂದು ಬರೆದ ಹಲಗೆ ಒಯ್ಯಿರಿ. ಎಂಜಿನ್‌ ಬಂದುವತಾಡಿ ಯೊಂದಿದೆ. ಆ ಬಿಳಿಯ ಗುರುತಿನ ಬಳಿ ಹಾಗೆ ಮಾಡಿದೊಡನೆ ಅದ್ಬು ತ ಸಂಗತಿ ನಡೆಯುತ್ತದೆ. ಕಾರು ಹಿಮ್ಮುಖ ವಾಗಿ ಓಡತೊಡಗಿ ಗುಡ್ಡ ನನ್ನೆ ತು ಹೋದಂತೆ ಹೆಚ್ಚೆಚ್ಚು ನೇಗ ಪಡೆಯುತ್ತ ಜೆ ಈ ಆಶ್ಚ ರ್ಯಾಫಾತ ಜು ರಸ್ತೆಯ ಮಗ್ಗ ಬ ರುನಿ ಹೊಂಡದ ನೀರು ಕೂಡ "ಗುಡ್ಡ ದ ಮೇಲ್ಲ ಡೆಯ ದಿಕ್ಕಿನಲ್ಲೆ ಹರಿಯುತ್ತ "ದೆ. ಇದೇನೊ ಮ್ಳ ಗಜಲದಂತಿದೆ ಎಂದುಕೊಂಡು ಕೆಲವರು ಕಾರಿನಿಂದಿಳಿದು ನೆಲದ ಮೇಲೆ 0] ಮಲಗಿ ನೋಡುತ್ತಾರೆ. ಆದರೆ ಆಗ ಕೂಡ ನೀರು ಮೇಲಕ್ಕೆ ಹರಿಯುವುದು ಕಾಣಿಸುತ್ತದೆ. ಕೆಲವರು ಗುಡ್ಡದ ಅಡಿಯತ್ತ ನಡೆದು:ನೋಡಿದ್ದಾ ರೆ. ಕೆಳಕೆಳಗೆ ಹೋದಂ. ತೆಲ್ಲ ಕಾಲು ಒಜ್ಜೆ ಯಾಗುತ್ತ ದೆ. 'ತೇಕು ಹತ್ತುತ್ತದೆ. ಅದೇ ಮೇಲಕ್ಕೇರಿದಂತೆ ಕಾಲು ಹಗುರಾಗಿ" ಶ್ವಾ ಸೋಚ್ವಾಸ ಸುಲಭವಾಗುತ್ತದೆ. ಅವರ ಕಾಟ ಗ್ಗ ಕೌಿರುಗಳಿಗೆ ಅನುಭವಕ್ಕೆ ಬಂದರೂ ಅವರ ಕಣ್ಣು ಗಳಿಗೆ ಮಾತ್ರ ಏರು ಇಳಿಜಾರೆಂದೂ ಇಳಿಜಾರು ಏರು ತ ಕಾಣಿಸುವುದಿಲ್ಲ. ಜಗತ್ತಿ ನಲ್ಲಿಯ ಅತ್ಯಾಶ್ಚರ್ಯಕರವಾದ ಮೃ ಗಜಲನೋಟವನ್ನು ಒದಗಿಸುವ “ವ್ಯಾ ಗ್ಗೆ ಕಿಚಿ`ಕಿ ಬರ್‌ ಹಿಲ್‌? ಎಲ್ಲ ತರ್ಕವನ್ನೂ 1108 [| ಗ್ಯ | "( | ೨ ಸತ ವಿಭಾಗ `ಫುಸ ಸಂಗ್ರಾಹಕ ಶ್ಫಂತ ಥಾ | 0 ಯ ೩ ಫೆ 3 ಠಿ ಣೃ 4 ಸ್‌ ಬ ಹ "1 ಡಿ ೫೫3 ಗೇನ್‌. ' [ಗೆ ಯಹಾ“ ಸ ಎಡಿ] ತಗ ಸ್‌ (1 4 “ಡಿ 1] ಸ ಸ್‌ 0 ತ ಫು! ಮು ಸ ಸ್ಕಿ ರ್ಯ ಡಿ 011. ಇ ಜನು ಸಾಲ್‌ ರೋಸೆನ್‌ಬರ್ಗರ ವಿಚಾರಣೆ ಅನೇರಿಕದ ರೋಸೆನ”ಬರ್ಗ್‌ ದಂಪತಿಗಳನ್ನು ಬೇಹುಗಾರಿಕೆಗಾಗಿ ವಿಚಾ- ಡದ ಷಟ ಈ ಶತಮಾನದ ಅತಿ ಉದ್ಯೇಗಜನಕ ಫಘಟನೆಗಳಲ್ಲೊಂದಾಗಿದೆ. ಅದರಲ್ಲಿ ಪಣವಾಗಿದ್ದದ್ದು ಅಸ್ತಗಳಲ್ಲಿ ಬ್ರಹ್ಮಾಸ್ಟ್ರವೆನಿಸಿದ ಪರಮಾಣು ಬಾಂಜನ ರಹಸ್ಯ. ಅಮೇರಿಕ ಬ್ರಿಟನ್‌ಗಳಿಗೆ ರಶಿಯವು ಆ ಕಾಲದಲ್ಲಿ ಮಿತ್ರರಾಷ್ಟ್ರವಾಗಿ ದ್ದರೂ ಅದಕ್ಕೆ ಪ್ರ ಅಸ್ತ್ರದ ರಹಸ್ಯವನ್ನು ಆಂಗ್ಲ-ಅಮೇರಿಕನ್ನರು ತಿಳಿಸಿರಲಿಲ್ಲ. ರಶಿಯನ್ನರು ಈ ರಹಸ್ಯ ಭೇದಿಸುವುದರಲ್ಲ ಹೇಗೆ ಯಶಸ್ವಿಯಾದರು? ಅವರು ನ ಅಮೇರಿಕದಲ್ಲಿದ್ದ ಕಮ್ಯುನಿಸ್ಟರನ್ನು ಈ ಬೇಹುಗಾರಿಕೆಯಲ್ಲಿ ಹೇಗೆ ಉಪಯೋ ಗಿಸಿಕೊಂಡರು? ಎಂಬುದು ಈ ರೋಮಾಂಚಕ ಪುಸ್ತಕ ಸಂಗ್ರಹದ ವಿಷಯ. ಕೋಸೆನ್‌ಬರ್ಗ್‌ ದಂಹತಿಗಳು ನಡೆಸಿದ ಬೇಹುಗಾರಿಕೆಯಿಂದ ಎಷ್ಟು ಮಟ್ಟ ಗೆ ರಶಿಯನ್ನ ರಿಗೆ ಪ್ರಯೋಜನವಾಯಿತು? ಅದರಿಂದ ತಿಳಿದ “ಗತಿಗಳ ದಲೇ್‌ ಅವರು ಪರಮಾಣು ಬಾಂಬುಗಳನ್ನು ತಯಾರಿಸಲು ಕಲಿತಕೆ? ಈ ಪ್ರಶ್ನೆಗೆ ಯಾರೂ ಸರಿಯಾಗಿ ಉತ್ತರ ಕೊಟ್ಟಿ ಲ್ಲ. ಇದರಿಂದ ರಶಿಯನ್ನ ರಿಗೆ ನಿಜವಾಗಿ ಹೆಚ್ಚು ಲಾಭವಾಗಲಿಲ್ಲ; ಅವರು ತಮ್ಮ ಯತ್ತ ದಿಂದಲೇ ರಟ ಬಾ1ಟಗಳನ್ನು ನಿರ್ಮಿಸಿಕೊಂಡರು ಎನ್ನುವವರೂ ಇದ್ದಾ ರೆ. ಅನಂತರ ಹೈ ಡ್ರೊ ಜನ್‌ ನು ರಶಿಯನ್ನ ರು ಸ್ವ ತಂತ್ರವಾಗಿ ಅನೇರಿಕನ್ನೆ ರಿಗಿಂತ ಮೊದಲೇ ಸ್ಯ ಪಡಿಸಿದರಲ್ಲವೆ? " ವಸ್ತುಸ್ಲಿತಿ ಹೇಗಿದ್ದರೂ ಪರವನಾಣು ರಹಸ್ಯ ಸ್ಪೊ ೀಟದ ಈ ಪ್ರಕರಣವು ಬ್ರಿಟನ್‌ ಅನೇೋರಿಕಗಳಲ್ಲಿ “ಎಂದಿಲ್ಲದ ಕೋಲಾಹಲ ಎಬ್ಬಿ ಬ ಜೀಹುಗಾರರನ್ನು ಸದ್ದಿ ಲದೆ ಸೈನಿಕ ನ್ಯಾ ಯಾಲಯದಲ್ಲಿ ನಿಚಾರಿಸಿ ಸದ್ದಿಲ್ಲದೆ "ೆಗಪ್ಪಿಗೇರಿಸುವುದು ಸಂಸ್ರ ದಾಯನಾದರೆ ವ ನಿಚಾರಣೆಗಳಿಗೆ ಮಾತ್ರ ಅದ್ಭುತ "ಪ್ರ ಚಾರ ಸಿಕ್ಕಿತು. ಕಮ್ಮ ಪಕ್ಷದ ಜನ ತನ್ಮು ದೇಶಕ್ಕೆ ದ್ರೋಹ ಬಗೆದು ರಶಿಯಕ್ಕೆ ರ ಜತ ದಂಪತಿಗಳ ಗ ರಶಿ ಒಬ್ಬ ಪ್ರಮುಖ ನಿಜ್ವಾನಿಗೆ ೧೪ ವರ್ಷ, ತೋಸೆನ್‌ಬರ್ಗ್‌ ದಂಪತಿಗಳಿಗೆ ನಿಸ್ಜ್‌ ಇದನ್ಕೈ ತಾರಟವಗಳಳ ಕು ರ] ಪ್ರ ಯೋಜನವಾಯಿತೋ ಇಲ್ಲವೊ, ಅನೇಶರಿಗೆ ೩೦ ವರ್ಷಗಳ ವರೆಗೆ ಶಿಕ್ರೆ ಮತ್ತು ಮರಣವನ್ನು ಅದು ತಂದಿತು. ಇಂದು ಭಾರತದಲ್ಲಿಯೂ ರಶಿಯನ್‌ ಮತ್ತು ಚೀನಿಯರ ಪರವಾಗಿ ಬೇಹು ಗಾರಿಕೆ ನಡೆಸಿದ್ದಕ್ಕೆ ಅನೇಕ ಅಧಿಕಾರಿಗಳ ಬಂಧನವಾಗಿರುವ ಮತ್ತು ನಮ್ಮ ಕಮು್ಯನಿಸ್ಟರು ಚೀನದ ಪಕ್ಷ ವಹಿಸಿರುವ ಕಾಲದಲ್ಲಿ ಈ ಆಖ್ಯಾ ಯಿಕೆ ವಿಶೇಷ ಟ್‌ ನೀಯವಾಗಿದೆ. ಸಂಗ್ರಹ: ದುಷ್ಕಂತ ೧೨೦ ರೋಸೆನ"ಬರ್ಗರ ವಿಚಾರಣೆ (೫ರ ಅಗಸ್ಟ್‌ ತಿಂಗಳ ೬ನೆಯ ತಾರೀಖು. ಜಪಾನದಲ್ಲಿ ಹಿರೋಶಿಮಾ ನಗರದ ಜನರು ಎದ್ದು ರಿಶ್ಚಿಂತೆಯಿಂದ ತಮ್ಮ ಪ್ರಾತಃಕಾಲದ ಕಾರ್ಯಗಳಲ್ಲಿ ನಿರತರಾಗಿದ್ದಾಗ ಪ್ರಚಂಡ ಸಪ್ಪಳ 1೫8 ಸಸ! ವೊಂದು `ಕೇಳಬಂ ಜು. ಧಃ ಬೆಳಕೊಂದು ಸುತ್ತೆಲ್ಲ ಮಿಂಚಿ ಅವ ್ಸ ಕತ್ತಲೆಗೂಡಿ ಸಿತು. ಹವೆಯಲ್ಲಿ ಭಃ ಸಜ್ಜಾಗಿ ಅವರಿಗೆ ಉಸಿರಾಡಿಸುವುದೇ ಕಷ್ಟವಾಯಿತು. ದಟ್ಟಿವಾದ ಹೊಗೆ ಎಲ್ಲೆ ಡೆ ಹರಡಿತು. ಮನೆಗಳು ಉರುಳಿ ದುವು. ಎಲ್ಲೆ ಡೆಗೂ ಬೆಂಕಿ, ಧಗಧಗಿಸುವ ಉರಿ! ಸತ್ತವರ ಹೆಣಗಳು ಗಟಾರಗಳಲ್ಲಿ ಉರುಳಿ ಹರಿ ದಾಡಿದುವು. ನಗರದ ೨॥ ಲಕ್ಷ ಜನವಸತಿಯಲ್ಲಿ ೧॥ ಲಕ್ಷಕ್ಕೆ ಮೇಲ್ಪಟ್ಟು ಜನ ಸಾವೆ ನೋವಿಗೆ ತುತ್ತಾದರು. ೧೫ ಸಾವಿರ ಜನೆ ಎಲ್ಲಿ ಸಿಡಿದು ಹೋದಕೆಂಬುದೇ ಪತ್ತೆ ಯಾಗಲಿಲ್ಲ.. ಹಿರೋ ಶಿಮಾದಲ್ಲಿದ್ದ ೯೦: ಸಾವಿರ ಮನೆಗಳ ಛಲ್ಫಿ ೬೨ ಸಾವಿರ ನೆಲಸಮವಾಗಿದ್ದು ಪು. ಸತ್ತವರ ಬದುಕೇ ಮೇಲೆನ್ನುವಂತೆ ಬದ ದ್ವವರ ಗೋಳು 0 ಪ ಮಾಣು ವಿಕಿರಣದಿಂದಾಗಿ ಅವರು ನಾನಾ ತರ ಹದ ಕೋಗಗಳಿಗೆ ತುತ್ತಾದರು. . ಜಪಾನದ ) 6 ಲ 1 ಜನತೆಗೆ ಇದೇಕೆ, ಯಾತರಿಂದ ಹೀಗಾಯಿ ತೆಂಬುದೆ£ ತಿಳಿಯಲಿಲ್ಲ. ಮರುದಿನ ಅಮೇರಿಕದ ಶ್ವೇತ ಭವನವು ಪ್ರಕ ಟನೆಯೊಂದನ್ನು ಹೊರ ಡಿಸಿ, ಇತಿಹಾಸ ಸದಲ್ಲಿ ಇದುವರೆಗೆ ಬಳಸದೇ ಇದ್ದ 'ಸಾಸ್ರ್ರಮೊಂದನ್ನು ತಾವು. ಹಿರೋಶಿಮಾದ ಮೇಲೆ ಪ ಪ್ರಯೋಗಿಸಿದುದಾಗಿಯೂ ಈ ಅಸ್ತ್ರ ವ ಇದುವಳಗೆ ಉಪಯೋಗಿಸಲಾದ ಚಯ[$ ಗಿಂತ ಎರಡು ಸಾವಿರ ಪಟ್ಟು ಭೀಕರವಾದು ದೆಂದೂ ಸಾರಿತು. ಬಾಂಬು "ದ್ದ ೩೦ ದಿನ ಗಳಲ್ಲಿ ಜಪಾನ್‌ ಶರಣು ಬಂದಿತು. ಜಗತಿಗೆ ಪರಮಾಣು "ಬಾಂಬಿನ ಪರಿಚಯವಾದದ್ದು ಹೀಗೆ! ಪರಮಾಣು ಬಾಂಬನ್ನು ತಯಾರಿಸಿ ಪ್ರಯೋ 1] 5-16 ೧೨೧ ಗದಲ್ಲಿ ಅದು ಯಶಸ್ವಿಯಾಗಿದೆಯೆಂದು ಖಂಡಿತ ಮಾಡಿಕೊಂಡ ನಂತರ, ಅದನ್ನು ಜಪಾನದ ಮೇಲೆ ಪ್ರಯೋಗಿಸುವ ಮುಂಚೆ ಸೇರಿದ ವರಿಷ್ಠ ಸಮೆ ಳನದಲ್ಲಿ ಅಮೇರಿಕದ ಪ್ರತಿನಿಧಿ ಸ್ಥಾ ನ ರಿಗೆ ಸೂಚ್ಯ ವಾಗಿ ಹಂಜ ಷ ಕಂಡು ಕೇಳಿ ದಷ್ಟು ೪16 ೬೬6 ಅಸ ಸ್ತ್ರವೊಂದನ್ನು ನ ಹ ಸಿದ್ಧಪಡಿಸಿದೆ” ನ ಹೇಳಿದರಂತೆ. ರಶಿಯವ್ರೆ ಮಿತ್ರರಾಷ್ಟ್ರವಾಗಿದ್ದರೂ ಅಮೇ ರಿಕ ಈ ನವೀನ ಅಸ್ತ್ರದ ವಿವರಗಳನ್ನೇಕೆ, ಸೂಚ ನೆಯನ್ನು ಕೂಡ ರಶಿಯಕ್ಕೆ ಕೊಚ್ಚಿ ರಲಿಲ್ಲ. ಚನೆ “ಹೊಸ ಅಸ್ತ” ಸ ಸೂಚ ಶಬ್ದ ವನ್ನುಪಯೋಗಿಸಿ `ಮೇರಿಕನ್ನರು ಮಾತಾಡಿ ದಾಗ ಸ್ಟಾಲಿನ್ನನು ಅದರ ಬಗ್ಗೆ ಹೆಚ್ಚೇನನ್ನೂ ತಿಳಿದುಕೊಳ್ಳುವ ಆಸ್ಥೆ ತೋರಿಸಲೇ ಇಲ್ಲ. “ತುಂಬ ಸಂತೋಷ. ಜಪಾನೀಯರ ಮೇಲೆ. ಅದನ್ನು ಪ್ರಯೋಗಿಸಿ ವಿಜಯಿಗಳಾಗುವಿರೆಂದು ಹಾರ್ದಿಕವಾಗಿ ಹಾಕ್ಕಿಸುತ್ತೇನೆ” ಸ್ಟಾಲಿನ್‌ ಹೇಳಿದನಂತೆ. ಅಮೇರಿಕನ್ನರಿಗೆ ಸ್ಟಾಲಿನ್ನರ: ಈ ಅನಾಸಕ್ತಿ ಸ್ವಲ್ಪ ಸೋಜಿಗವನ್ನುಂಟುಮಾಡಿತಂತೆ. ಸೋಜಿ ಸ್‌ ಗಪಡಬೇಕಾದ್ದಿರಲಿಲ್ಲ, ಸ್ವಾಲಿನ್ನನಿಗೆ ಇದರ ಎಂದಷ್ಟೇ ವಿವರಗಳೆಲ್ಲ ಮೊದಲೆ ಗೊತ್ತಿದ್ದವು ಎಂಬ ಅಂಶ ಅಮೇರಿಕನ್ನರಿಗೆ ಎಷ್ಟೋ ಕಾಲದ ನಂತರವೇ. ಗೊತ್ತಾದದ್ದು, ಗೊತ್ತಾದಾಗ ಇಡಿ ಅಮೇರಿ ಠವೇ ಎದ್ದು ಕುಳಿತಿತು. ಪರಮಾಣು ಬಾಂಬು ನಿರ್ಮಾಣವಾಗಿ ಐದು ವರ್ಷದ ನಂತರ ಈ ಪರಮಾಣು ಬಾಂಬಿನ ತಯಾರಿಕೆಯ ವಿಷಯ ಅತ್ಯಂತ ಗುಚ್ಟಿನದಿರುವಾಗ, ರೋಸೆನ್‌ ಬರ್ಗ ದಂಪತಿಗಳು ಹಿ ವಿವರಗಳನೆ ಲ್ಲ ರಶಿ ಯಕ್ಕೆ ತಿಳಿಯ ಪಡಿಸಿದರೆಂದು ಅವರನ್ನು. ವಿಚಾ ರಣೆಗೆ ಗುರಿಪಡಿಸಲಾಯಿತು. ಆ ವಿಚಾರಣೆಯ ಖಿ ಪ್ರತಿಕ್ರಿಯೆಗಳು. ಜಗತ್ತಿನ ತುಂಬೆಲ್ಲ ಹ ಕೇಳಬಂದುವು. : ೨೦: ನೆಯ ಕ್ರಿಂ ೧೨೨ ಎಲ್ಲಿ ಕ್ಕ ಕ ಯಾವ ವೈಯಕ್ತಿಕ ವಿಚಾರಣೆಯೂ ಇದರಷು ಸಾರ್ವತ್ರಿಕ ಸ್ವರೂಪವನ ತಳೆದಿರಲಿ ವೆನ್ನಬಹುದು. ಅದರ ಸಂಕ್ಷೇಪ ಕಥನವು ಮುಂದಿನ ಪುಟ ಗಳಲ್ಲಿ ಮೂಡಿ ಬಂದಿದೆ. ಡೀ ಲ ಸೇ ಜಾಗತಿಕ ಮಹಾಯುದ್ಧವು ಸುರುವಾಗಿ ಒಂದೆರಡು ವರ್ಷಗಳು ಸಂದಿದ್ದುವು. ಜರ್ಮ ಸಿಯು ಪರಮಾಣುವನ್ನು ಭೇದಿಸಿದೆಯೆಂದೂ ಈ ತೋಧದ ಉಪಯೋಗವನ್ನು ಒಂದು ಮಹಾನ್‌ ಅಸ್ತ್ರವನ್ನು ತಯಾರಿಸುವುದರಲ್ಲಿ ಮಾಡಿಕೊಳ್ಳ ಲಿದೆಯೆಂದೂ ಆ ಅಸ್ತ್ರವನ್ನು ಬಳಸಿದುದಾದರೆ, ಇಡೀ ಇಂಗ್ಲಂಡ್‌ ದೇಶವು ಒಂದು ವಾರದಲ್ಲಿ ನಿರ್ನಾಮವಾಗುವುದೆಂದೂ ಮಿತ್ರ ರಾಷ್ಟ್ರಗಳ ಖಚಿತ ನಂಬುಗೆಯಾಗಿತ್ತು. ವಿಜ್ಞಾನಿ ಶ್ರೇಷ್ಠ ರಾದ ಪ್ರೊ. ಐನ್‌ಸ್ಟೈನರೇ ಈ ವಿಚಾರದಲ್ಲಿ ಅಮೇರಿಕೆಯ ಅಧ್ಯಕ್ಷರಿಗೆ ಎಚ್ಚರಿಕೆ ಕೊಟ್ಟಿ ದ್ದರು. ಆಗ' ಅಮೇರಿಕೆಯ ಅಧ್ಯಕ್ಷರಾಗಿದ್ದ ಕೂಸ್‌ವೆಲ್ಟರು ಪರಮಾಣು ವಿಜ್ಞಾನಿಗಳ ಒಂದು ಸಮಿತಿಯನ್ನು ಗೌಪ್ಯವಾಗಿ ಸ್ಥಾಪಿಸಿ ಯುದ್ಧ ಕಾರ್ಯದಲ್ಲಿ ಪರಮಾಣು ಶಕ್ತಿಯ ಉಪಯೋಗ ವನ್ನು ಮಾಡಿಕೊಳ್ಳುವ ಬಗೆಯನ್ನು ಅವರಿಗೆ ಒಪ್ಪಿಸಿದರು. ೧೯೪೧ ರಲ್ಲಿ ಜಪಾನೀಯರು ಮಿಂಚಿನ ವೇಗದಿಂದ ಬಂದು ಪರ್ಲ್‌ ಹಾರ್ಬ ರನ್ನು. ವಶಪಡಿಸಿಕೊಂಡ ಮೇಲಂತೂ ಈ ಕಾರ್ಯಕ್ಕೆ ತುಂಬ ಚಾಲನೆ ದೊರೆಯಿತು. ಇಂಗ್ಲೆಂಡಿನ ಕೆಲವು ವಿಜ್ಞಾನಿಗಳು ಅಮೇರಿ ಕಕ್ಕೆ ಬಂದರು. ಗೌಪ್ಯದ ಪರಮಾವಧಿಯಲ್ಲಿ ಈ ಕೆಲಸವು ಸಾಗಿದ್ದಿತು. ರಶಿಯವು ಆ ಕಾಲಕ್ಕೆ ಮಿತ್ರ ರಾಷ್ಟ್ರಗಳ ಪರವಾಗಿ ಜರ್ಮನಿಯ ವಿರುದ್ಧ ಹೋರಾಡುತ್ತ ಲಿತ್ತು. ಸುರುವಿಗೆ ತಟಸ್ಥವಾಗಿದ್ದು, ನಂತರ ಯುದ್ಧದಲ್ಲಿ ಸೇರಿದ್ದೆ ರಶಿಯದ ಬಗ್ಗೆ ಇಂಗ್ಲಂಡ್‌ ಅಮೇರಿಕ, ಕಾನಡಾ ಮುಂತಾದ ಮಿತ್ರ ರಾಷ್ಟ್ರ ಕಸ್ತೂರಿ, ಎಪ್ರಿಲ್‌ ೧೯೬೧ ಗಳಲ್ಲಿ ಅಷ್ಟೊಂದು ವಿಶ್ವಾಸ ಮೂಡಿರಲಿಲ್ಲ. ಹೀಗಾಗಿ ಪರಮಾಣು ಬಾಂಬಿನೆ ತಯಾರಿಕೆಯ ವಿಚಾರದಲ್ಲಿ ರಶಿಯವನ್ನು ಸಂಪೂರ್ಣ ಅವರು ದೂರವಿಟ್ಟಿದ್ದರು. ಇತ್ತ ರಶಿಯ ಜರ್ಮನಿಯ ಕೆಲ ವಿಜ್ವಾನಿಗ- ಳನ್ನು ಒಡೆದುಕೊಂಡು, ಪರಮಾಣು ಶಕ್ತಿಯುಳ್ಳ ಅಸ್ತ್ರವನ್ನು ಸಿದ್ಧಪಡಿಸಲು ಪ್ರಯೋಗವನ್ನು ನಡ ಸಿತು... ಆದರೆ ಇಂಗ್ಲೆಂಡ್‌-ಅಮೇರಿಕಗಳು ವು ವಿಷಯದಲ್ಲಿ ಮುಂದೆ ಹೋಗಿವೆಯೆಂದು ಅದಕ್ಕೆ ತಿಳಿದುಬಂದಾಗ ಗೂಢಚಾರರ ಮುಖಾಂತರ ಅದನ್ನು ತಿಳಿಯುವುದಕ್ಕೆ ಸಾಹಸಪಟ್ಟಿತು. ಅಲ್ಪಾವಧಿಯಲ್ಲಿಯೆ ರಶಿಯದ ಗೂಢಚಾರತನದ ಕಾರ್ಕ ಮುಂದುವರಿದ ಪ್ರತಿಯೊಂದು ರಾಷ ದಲ್ಲಿ ಆಳವಾಗಿ ಬೇರು ಬಿಟ್ಟಿತು. ಮತ್ತು ವ್ಯಾಪಕ ವಾಗಿ ಹಬ್ಬಿತು. ಅಂಥ ನೂರಾರು ಚಾರರಲ್ಲಿ ರೋಸೆನ್‌ಬರ್ಗ ದಂಪತಿಗಳೂ ಇದ್ದರು. ರಶಿಯನ್‌ ಗೂಢಚಾರರ ಮೊದಲ ಸುಳುಹು ೧೯೪೫ ರಲ್ಲಿ ಕಾನಡಾದಲ್ಲಿ ಹತ್ತಿತು. ಡಾ. ಎಲೆನ್‌ ಮೇ ಎಂಬ ಬ್ರಿಟಿಶ್‌ ವಿಜ್ಞಾನಿಯನ್ನು ಬಂಧಿಸಿ ಹತ್ತು ವರ್ಷಗಳ ಸೆರೆಮನೆ ವಾಸಕ್ಕೆ ಗುರಿ ಮಾಡಲಾಯಿತು. ಆದರೆ ಇಷ್ಟರಿಂದ ರಶಿಯನ್‌ ಬೇಹಿಗರ ಬಲೆಯ ಸೂತ್ರವನ್ನು ಕಂಡುಹಿಡಿಯುವಂತಿರ ಲಿಲ್ಲ. ಇಂಗ್ಲೆಂಡ್‌ ಅಮೇರಿಕೆಗಳ ಸರಕಾರ ಗಳು ಅವರನ್ನು ಹುಡು*, ಪುರಾವೆ ಸಹಿತವಾಗಿ ಹಿಡಿಯುವುದಕ್ಕೆ ಒಂದೇ ಸವನೆ ಧಡಪಡಿಸಿ ದರೂ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಅವರಿಗೆ ಏನನ್ನೂ ಸಾಧಿಸಲಿಕ್ಕಾಗಲಿಲ್ಲ! ೧೯೫೦ ಫೆಬ್ರುವರಿಯಲ್ಲಿ ಒಮ್ಮೆಲೆ ಚಕ್ರಗಳು ಉರುಳಲಾರಂಭಿಸಿದವು. ಅಮೇರಿಕದ ಗುಪ್ತ ಪೋಲೀಸ್‌ ದಳವಾದ ಐಎಫ್‌. ಬಿ. ಆಯ್‌.ಗೆ ಕೆಲ ಮಾಹಿತಿಗಳು ದೊರೆತು ಹೊಸೆ ಜಾಡು ಹತಿದಿತು. ಈ ಮಾಹಿತಿಗಳ ಮೇಲಿಂದ ಇಂಗ್ಲಂಡಿನಲ್ಲಿ ಪರಮಾಣು ವಿಜ್ಞಾನಿ ಡಾ. ರೋಸೆನ್‌ಬರ್ಗರ ವಿಚಾರಣೆ ಫ್ರಕ್ಸ್‌ನನ್ನು ಬಂಧಿಸಲಾಯಿತು. ಡಾ. ಫುಕ್ಸ್‌ ಪ್ರಥಮ ಪರಮಾಣು 1004 ತಯಾರಿಸು ವಲ್ಲಿ, ಇಂಗ್ಲೆ ಡಿನ ಪ್ರತಿನಿಧಿ-ವಿಜ್ಞಾ ತನಿಯಾಗಿ ಅಮೇರಿಕಕ್ಕೆ "ೋಗಿದ್ದವ. ಮುಂದೆ ಹ ಸಡ್ರೋ ಜನ್‌ ಕ ಸಿದ್ಧ ತೆಯಲ್ಲಿಯೂ ಜನ ಅಂಗವಿದ್ದಿತು. ಇಂಥ ಉಚ್ಚ ಅಧಿಕಾರವುಳ್ಳ ವಿಜ್ಞಾ ನಿಯ ರಶಿಯಕ್ಕೆ ಗ ವಿವರಗಳ ನ್ನ ತಿಳಿಸುತ್ತಿದ್ದಾನೆಂದು ತಿಳಿದುಬಂದಾಗ ಎರಡೂ ರಾಷ್ಟ್ರಗಳಲ್ಲಿ ಹಾಹಾಕಾರವೆದ್ದಿತು. ಯುದ್ಧಾ ನಂತರದಲ್ಲಿ ರಶಿಯಕ್ಕೂ ಇತರ ಮಿತ್ರ ರಾಷ್ಟ್ರ ಗಳಿಗೂ ಮನಸ್ತಾಪ ದಿನದಿನಕ್ಕೆ ಬೆಳೆದು ಕೋರಿಯದಲ್ಲಿ ಕಮ್ಯುನಿಸ ಸ್ಟ್‌ ಆಶ್ರಮಣವಾಗು ತ್ತಿದ್ದ ಕಾಲದಲ್ಲಿ ಈ ಸುದ್ದಿ ಪ್ರಕಟವಾದುದು ವಾತಾವರಣ ಇವನ್ನು ಅಗತ್ಯ ಕ್ಸ ಸ್‌ ಹೆಚ್ಚು ಕದಡಿ ಸಿತು. ಇಂಥ ಗುಟಿ ನ ವಿಷಯಗಳಲ್ಲಿ ಇಂಗ್ಲ 0 ಡಿನ ಸಹಕಾರವಿಟ್ಟು ಕೊಳ್ಳ ಕೂಡದೆಂದು ಅಮ ರಿಕದಲ್ಲಿ ಚಳುವಳಿ ಸ ಭವ ವ್ರ "ವಿಷಯದಲ್ಲಿ ಇಂಗ್ಲಂ ೦ಡಿನ ಗೌಪ್ಶ ರಕ್ಷಣಾ ಯೋಜನೆಗಳು ಬಿಗಿಯಾಗಿರಲಿಲ್ಲ ಸ ಹೇಳು ವುದರಲ್ಲಿ ವಿಶೇಷ ಅರ್ಥವಿರಲಿಲ್ಲ. ಏಕೆಂದರೆ '-ಘುಕ್ಸ್‌ ಹಿಟ್ಲ ರನ ರಾಜ್ಯದಲ್ಲಿ. ಹೊರದೂಡ ಲ್ಪಟ್ಟು ೧೯೩೩. ರಲ್ಲಿ ಇ ಇಂಗ್ಲ ಂಡಿಗೆ ಬಂದವನಾಗಿ ದ್ದ ಗ ವ್ರ ಒನ್ನೆಲೆಯೂ ಅವನ ಬುದ್ಧಿ ಮತ್ತೆಯೂ ಅವ ನನ್ನು ಪರಮಾಣು ವಿಜ್ಞಾ ನ “ಕ್ಷೇತ್ರ ದಲ್ಲಿ ಮೇಲೆತ್ತಿದ್ದ ವು. ಯುದ್ಧ 'ಆರಂ॥ ಭವಾದಾಗ ಎಡಿನ್‌ಬರ್‌ ವಿಶ ವಿದ್ಯಾಲಯದಲ್ಲಿ ಪರಮಾಣು ಪ್ರೊಫೆ ಫೆಸರನಾಗಿದ್ದ ಅವನನ್ನು ಮೊದಲು ಜರ ನ್‌ ಮೂಲದವನೆಂದು ಬಂಧಿಸಿದ್ದರ ರೂ ಆನು3॥ ಬಿಡುಗಡೆ ಮಾಡಿ ಬ್ರಿಟಿಶ್‌ ನಾಗರಿಕತ್ವ ವನ್ನು ನೀಡಿ ಪರಮಾಣು ಸಂತೋಧನೆಗೆ ಹ್‌ ಗಿತ್ತು. ಆದರೆ ಮೂಲತಃ ಅವನೊಬ್ಬಮಾಕ್ಸ್‌ ೯ವಾದಿ ಬಐಂಬುದು ಯಾರಿಗೂ ಹೊಳೆದಿರಲಿಲ್ಲ. ೧೯೩೨ ರಲ್ಲಿಯೇ ಅವನು ಜರ್ಮನಿಯ "ಕಮ್ಯುನಿಸ್ಟ್‌ ೧೨ನ, ಪಕ್ಷದ ಸ ಸ್ಕನಾಗಿದ್ದ. ಅವನನ್ನು ವಿಚಾರಣೆಗೆ ಗುರಿಪಡಿಸಿದಾಗ, “ ಜಗತ್ತಿನ ಸಮಸ್ಯೆಗಳನ್ನು ರಶಿಯವೊಂದೇ ಬಗೆಹರಿಸಬಲ್ಲುದು. ಆ ಶೆಲಸ ದಲ್ಲಿ ನಾನೂ ಭಾಗಿಯಾಗಬೇಕೆಂಬುದೇ ನನ್ನ ಜೀವನದ ತ `` ಎಂದು ಹೇಳು ವಷ್ಟು ಅವ ಕಮ್ಯುನಿಸ್ಟ್‌. ಪ್ರಭಾವ ಗ ಗಳ್ಳಗ್ಟ ವಾಸ್ತವವಾಗಿ ಪರಮಾಣು ಬಾಂಬ್‌ ಗುಪ್ತ ಚಾರತನದ ಇಡಿ! ಸರಪಳಿಯಲ್ಲಿ ಈ ಒಂದು ಅಂಶ ಹೆಜ್ಜೆ ಹೆಜ್ಜೆ ಗೆ ಪುನರಾವರ್ತನೆ ಹೊಂದ ಲಿತ್ತು. « ಅದೆರಲ್ಲಿ ಸೇರಿದ ಪ್ರ ತಿಯೊಬ್ಬ ವ್ಯಕ್ತಿ ಯೂ ಕಮ್ಯುನಿಸಂ ಮತ್ತು ರಶಿಯದ ಬಗ್ಗೆ ಚಾ ಭೂತಿ ತಾಳಿದವನಾಗಿದ್ದ ನು. ೧೯೪೨ ರಲ್ಲಿ ಘುಕ “ನನು ನ್ನ್ನ ಹಾರ ಲ್‌ ಪರ ಮಾಣು ಕೇಂದ್ರ ದ ಅಧಿಕಾರಿಯೆಂದು ನೆ ೇಮಿಸಿ ಮಿಕ! ಅವನು ರಶಿಯದ ಗೂಢಚಾರ ನಾಗಿಯೇ ಒಳಗೊಳಗೆ ಕಾರ್ಯಕೆ ಉದ್ಯುಕ್ತ ನಾ ದನು. ೧೯೪೩ ರಲ್ಲಿ ಅವನನ್ನು ಬ್ರಿ ಬಿಟಿಶವಪ ಪ್ರತಿನಿಧಿ ಯಾಗಿ, ಅಮೇರಿಕದ ಸುಮಾ ಅಸ್ತ್ರ ಚಾ ರಿಕೆಯ ಕೇಂದ್ರ ಕ್ರೈ ಕಳಿಸಲಾಯಿ ಏರಡು ಮೂರು ಕ ಕಾಲ ಅಲ್ಲಿಯ ಇದ್ದು ತಿರುಗಿ ಇ ೦ಗ್ಸಂಡಿಗೆ ಬಂದನು. ತಿರುಗಿ ಬಂದಾಗ ಹಾರ್ವೈಲ್‌ ಪರಮಾಣು ಕೇಂದ್ರದ ತಾರ್ಯ ಕ್ಷೇತ್ರವು ಬಹಳಷ್ಟು ಬೆಳೆದಿತ್ತು. ವಿದೇ ಶದಲ್ಲಿ ಅನುಭವ ಪಡೆದು ಬಂದ ಅವನನ್ನು ಅಲ್ಲಿ ಹಿರಿಯ ವಿಜ್ಞಾನಿಯೆಂದು ಪರಿಗಣಿಸಲಾಯಿತು. ಸ್ಕಾರ್ಟಲಂಡ್‌ ಯಾರ್ಡಿನವರು ೧೯೫೦ ರಲ್ಲಿ ಅವನನ್ನು ಬಂಧಿಸಿ, ಪ್ರಶ್ನಿಸಿದಾಗ ಡಾ. ಘುಕ್ಸ ಬಲು ಬೇಗ ಎಲ್ಲವನ್ನು ಒಪ್ಪಿ ಕೊಂಡನು ಯುದ್ಧಾ ನಂತರ ರಶಿಯವು ನಡೆಸು ತ್ತ ದ್ದ ಚಟು ವಟಿಕೆಗಳು ಆಗಲೆ ಅವನ ನಲ್ಲಿ ರಶಿಯದ ಬಗ್ಗೆ ಸಂದೇಹವನ್ನು ಮೂಡಿಸಿದ್ದವು. ಘುಕ್ಸ್‌ ತಾನು ಯಾವಜಾವ ಮಾಹಿತಿಯನ್ನು ಪೂರೆ ಧಸಿದನೆಂಬು ದನ್ನೂ ಹೇಳಿದನು. ಆದರೆ ಆ ಸುದಿ ರಶಿಯಕ್ಕೆ 4 ೧೨೪ ಹೋದ ಬಗೆ ಮಾತ್ರ ತನಗೆ ತಿಳಿಯದು ಎಂದನು! ಅಗತ್ಯ . ಕಂಡಾಗ ಗುಪ್ತ ಸುದ್ದಿ ಯನ್ನು ತನ್ನಿಂದ ಪಡೆಯಲು, ಗುರುತು ಕೊಟ್ಟು ಯಾರು ಯಾರೊ ಬರುತ್ತಿದ್ದರೆಂದೂ ಅವರ ಪರಿಚಯ ತನಗೆ ಇದ್ದಿ ಲ್ಲವೆಂದೂ ಅವನ ಹೇಳಿಕೆಯಾಗಿತ್ತು. ಅಂತೂ ಅವನ ಅಪರಾಧವು ಸಿದ್ಧವಾಗಿ, ಇಂಗ್ಲೆಂಡಿನ ಕಾನೂನಿನ ಪ್ರಕಾರ ವಿದೇಶೀ ಗುಪ್ತಚಾರರಿಗೆ ವಿಧಿಸಲಿಕ್ಕಿರುವ ಪರಮಾವಧಿ ಶಿಕ್ಷೆ ಎಂದರೆ ೧೪ ವರ್ಷಗಳ ಶಿಕ್ಷೆಯನ್ನು ಅವನಿಗೆ ವಿಧಿಸಲಾಯಿತು. ಆದರೆ ಅಮೇರಿಕದಲ್ಲಿ ಅವನು ನಡೆಸಿದ ಗೂಢ ಚಾರತನದಲ್ಲಿ ಭಾಗವಹಿಸಿದವರಾರೆಂದು ತಿಳಿ ಯಲು ಅಮೇರಿಕ ಆತುರಪಟ್ಟಿತು. ಘುಕ್ಸ್‌ನಿಂದ ಅಮೇರಿಕೆಗೂ. ಸಾಕಷ್ಟು ಅನ್ಯಾಯವಾಗಿತ್ತು. ಘುಕ್ಸ್‌ನು ಸೆರೆಮನೆಯಲ್ಲಿದ್ದಾಗ ಬ್ರಿಟಿಶ ಸರ ತಾರದ. ಅನುಮತಿ-ಪಡೆದು ಅಮೇರಿಕದ ಎಫ್‌. ಬಿ.'ಐ.:ಯವರು' ಅವನ ಸಹಾಯಕರಾರೆಂದು ಪ್ರಶ್ನಿಸಿದರು. “೪೦ ವರ್ಷ ವಯಸ್ಸಿನ ಗಿಡ್ಡನೆಯ ವ್ಯಕ್ತಿ. ವೃತ್ತಿಯಲ್ಲಿ ಕೆಮಿಸ್ಟ್‌. ಅವನ ತಂದೆ-ತಾಯಿಗಳು ರಶ್ಶನ್ನರಾಗಿದ್ದಾರೆ. ಹೆಸರು ಮಾತ್ರ ಗೊತ್ತಿಲ್ಲ'' ಏಂದ ಫುಸ್ಸ್‌. ಫುಕ್ಸ್‌ನಿಗೆ. ನಿಜವಾಗಿಯೂ ಸಹಾಯಕನ ಹೆಸರು ಗೊತ್ತಿರಲಿಲ್ಲ. ೧೯೪೩-೪೭ ರ ಅವಧಿಯ ವರೆಗೆ ಇಂಥ ಕಾರ್ಯದಲ್ಲಿ ತೊಡೆಗಿದವರೆಂಬ ಬಗ್ಗೆ ಸಂಶಯಿತರಾದ ಒಂದು ಸಾವಿರದಖ್ಬರುವ ಜನ , ರನ್ನು ಎಫ್‌. ಬಿ. ಐ. ಯವರು ಪರಿಶೀಲಿಸಿದರು. ಅವರೆಲ್ಲರ ಚಿತ್ರಗಳನ್ನು ಫುಕ್ಸ್‌ನಿಗೆ ತೋರಿಸಿ ದರೂ ಅವನಿಗೆ : ಥಟ್ಟಿನೆ ತನ್ನ ಸಹಾಯಕನ ಗುರುತು ಹಿಡಿಯಲಾಗಲಿಲ್ಲ. ಆ ಚಿತ್ರಗಳಲ್ಲಿ ಹ್ಯಾರಿ ಗೋಲ್ಡ್‌ ಎಂಬವ ನದೂ ಇದ್ದಿತು. ಫುಸ್ಸ್‌ ಕೊಟ್ಟಿ ವಿವರಗಳೆಲ್ಲ ಅವನಿಗೆ ಹೊಂದಿಕೆಯಾಗುತ್ತಿದ್ದವು. ಅವನು ಕಸ್ತೂರಿ, ಎಪ್ರಿಲ್‌ ೧೯೬೧ ಸ್ವಿಜರ್ಲಂಡಿನಲ್ಲಿ ರಶಿಯನ್‌ ತ್ಯ ದೆತಾಯಿಗೆ ೪ಂದ೧೯೧೦ ರಲ್ಲಿ ಹುಟ್ಟಿದ. ನಾಲ್ಕು ಪಠ್ಟಗಳಲ್ಲಿ ಅವನ ತಂದೆ ತಾಯಿಗಳು ಅಮೇರಿಕಕ್ಕೆ ವಲಸೆ ಬಂದಿದ್ದರು. ವೃತ್ತಿಯಿಂದ ಫಿಲಡಲ್ಫಿಯದಲ್ಲಿ ಕೆಮಿಸ್ಟನಾಗಿದ್ದನು. ಅಲ್ಲಿನ ಒಂದು ಆಸ್ಪೃತ್ರೆ- ಯಲ್ಲಾತ ಹೈದಯ ರೋಗದ ಬಗ್ಗೆ ಸಂಶೋಧನೆ ನಡೆಸುವ ವಿಜ್ಞಾನಿಯಾಗಿದ್ದನು. ಮೂರು ವರ್ಷಗಳ ಹಿಂದೆಯೇ ಗೋಲ್ಡ್‌ ನನ್ನು ರಶಿ. ಯನ್‌: ಚಾರನೆಂಬ ಸಂಶಯದಿಂದ ಹಿಡಿದು ಪರಾವೆ. ಸಿಗದೇ ಬಿಟ್ಟುಕೊಡಲಾಗಿದ್ದಿತು. ಪುಕ್ಸ್‌ನು ಗೋಲ್ಡನನ್ನು ಸಂದರ್ಶಿಸಿದ ಸ್ಕಳಗ: ಛಲ್ಲಿ, ಗೋಲ್ಡ್‌ನನ್ನು ಓಡಾಡಿಸಿ ಎಫ್‌. ಬಿ. ಐ. ಯವರು ಅವನ ಫಿಲ್ಮ್‌ ತೆಗೆದರು [ ಅದನ್ನು ಫುಕ್ಸ್‌ನಿಗೆ ತೋರಿಸಿದಾಗ, ಅವನು ಕೂಡಲೇ ಗೋಲ್ಡನ ಗುರುತು ಹಿಡಿದನು. ಗೋಲ್ಡನನ್ನು ಬಂಧಿಸಿದ್ದು ಮೇ ೧೯೫೦ ರಲ್ಲಿ. ಅವನು ೧೯೪೩ ರಿಂದ ೧೯೪೭ ರ ವರೆಗೆ ರಶಿ ಯನ್‌. ಎಜಂಖಿರಿಗೆ ಪರಮಾಣು ಬಾಂಬಿನ ಹಾಗು ಸೈನಿಕ ಖಾತೆಯ ಗುಟ್ಟಿನ ವಿಷಯಗ ಛನ್ನು ಮುಟ್ಟಿಸುವ ದೂತನಾಗಿದ್ದನೆಂಬ ಬಗ್ಗೆ ಸಾಕಷ್ಟು ಪರಾವೆಗಳು ಹೊರಟವು. ೧೯೪೪ ರಿಂದ ೧೯೪೫ ರ ಸೆಪ್ಟೆಂಬರದ ವಕೆಗೆ ಅವನು ಫುಕ್ಸ್‌ನನ್ನು ಹಲಬಾರಿ ಕಂಡು ಲಿಖಿತ ಮತ್ತು ಮುಖತದಿಂದ ಗೌಪ್ಶಗಳನ್ನು ಪಡೆದಿದ್ದನು. "ರಶಿಯದ ಧ್ಯೇಯಗಳು ನನಗೆ ಸಮ್ಮತವಾಗಿ ದ್ವವು. ಅದಕ್ಕೆ ಸಹಾಯ ಮಾಡುವುದು ಯೋಗ್ಯ ವೆಂದೂ ಅಮೇರಿಕವು ಬಚ್ಚಿಡುತ್ತಿದ್ದ ಕೆಲ ಗುಪ್ಪ ಸಂಗತಿಗಳು ನ್ಯಾಯವಾಗಿ ಅದಕ್ಕೆ ಸಿಗಬೇಕಾ ದುದು ಯೋಗ್ಯವೆಂದೂ ನಾನಾಗ ಸೆನೆದಿದ್ದೆ” ಎಂದಾತ ಹೇಳಿದ. ಗೂಢಚಾರರ ವಿಷಯಕ ವಾದ ೧೯೧೭ ರ ಕಾಯದೆಯನ್ವಯ ಅವನಿಗೆ ೩೦ ವರ್ಷಗಳ ಪರಮಾವಧಿ ಶಿಕ್ಷೆಯನ್ನು ವಿಧಿಸ ಲಾಯಿತು. ಫುಕ್ಸ್‌ನ, ಅನಂತರ ಗೋಲ್ಡ್‌ನ ಸಂಗತಿ ಕುಟುಂಬದ ಅಚ್ಚುಮೆಚ್ಚನದು ತಾಜಾ ಮತ್ತು ಉತ್ತಮ ೂ.ಕ್‌ಬಾ ಪೈವೇರ್ಟ ಲಿಮಿಟಿ ಬ್ರೂಕ್‌ ಬಾಂಡ್‌ ಇಂಡಿಯಾ ಕೈವೇಓ ಲಿಮಿಟೆಡ್‌ 1ಗ/788 363 ೧೨೬ ಸ ಕಸ್ತೂರಿ, ಎಪ್ರಿಲ್‌ ೧೯೬೧ ಸುಖಮಯ ಸ್ತ್ರೀ ಜೀವನ ವೆಂದರೇನೇ ಸ್ತ್ರೀಯರಿಗಾಗಿ ಆದರ್ಶ ಆರೋಗ್ಯದಾಯಕ ವೌಜ್ಯಾ ಯುಟೋನದಲ್ಲಿ, ಸ್ತೀಯರ ಹ್‌ ಆರೋಗ್ಯ, ಸಧಡತೆ, ಉತ್ಸಾ ಹ ಹಾಗೂ ಶಕ್ತಿ ಕಪಗಿಸುವ ಆಶೋಕ, ಅಶ್ವ "ಸಧಾ, ಶತಾವರಿ, ಸಾರಿವಾ ಮುಂತಾದ ಹೆಸರಾದ ಆಯುರ್ವೇದೀಯ ಔಷಧಗಳು ಸಮಾವೇಶವಾಗಿವೆ. ಆಯುರ್ವೇದೀಯ ಅರ್ಕಶಾಲಾ ಲಿಮಿಬೆಡ್‌, ಸಾೌಾತಾ ಲ ಕರ್ನಾಟಕ ವಿತರಣ ಕೆಂದ್ರ : ಬೋರವಣಕರೆ. ಚಾಳ, ಸ್ಟೈಶನ್‌ ಕೋಡೆ ಹುಬ್ಬಳ್ಳಿ - ಎಲ್ಲೆಲ್ಲಿಯೂ ಸಿಗುತ್ತದೆ. ಸ್ಥಳೀಯ ಔಷಧವ್ಯಾಪಾರಿಗಳಲ್ಲಿ ವಏಿಚಾರಿಸಿರಿ. ತ ವಾಸಾ ರಾರ ಬಾರದ ಹ 1 ಮುಗಿಯಿತು. ರೋಸೆನ್‌ಬರ್ಗ್‌ರ ವಿಷಯ ದತ್ತ ಬರಬೇಕೆಂದಕೆ ಇನ್ನೂ ಅವಕಾಶವಿದೆ! ಎಂ ದಕ ರಶಿಯನ್‌ ಕ ಇರತನದ ಸರಪಳಿಯಲಿ ಮುಖ ವಾದ ಕೊಂಡಿಗಳು ಸಿಗಲು ಇನ್ನೂ ಆಸ ವಿದ್ದಿತು. ಪರಮಾಣು ರಹಸ್ಯದ ಗೂಢಚಾರತನದಲ್ಲಿ . ಯವರಿಗೆ ಮೇಲಿಂದೆ ಮೇಲೆ. ಕೇಳಿಬರುತ್ತಿದ್ದ. ಎರಡು... ಹೆಸರುಗಳೆಂದರೆ “ಜಾನ್‌: ಡೋ” ಉರುಫ್‌. “ಜಾನ್‌” ಮತ್ತು "ರಿಚಾರ್ಡ್‌ ರೋ" ಉರುಫ್‌ ಇತ ಗೂಢಚಾರರಿಂದ ಕಸಿದುಕೊಂಡ ಅನೇಕ ದಾ ಹಸರ ುಗಳ ಉಲ್ಲೇಖವಿತ್ತು. ಣಿ ದಿದ ಬುದ್ದಿ ಕೌಶಲ ಇವ ು ನಕ್ಕೇ ದಾರರಿಗನಿಸಿತ್ತು. ಆದ ಒಗಟವನ್ನೊಡೆಯಲು ಬೇಕಾ ದು ಸಷ ಮರ್ಮವನ್ನು ಹೊರಗೆಡಹಿ 9 (, 3 1 ್ಕ್ಸಾ ಡಿ ರದೆ ತ್‌ಾ ಲ್ನ 'ತನಗಿನ್ನು ಮರಣದಂಡನೆಯ ಗತಿ ಎಂ ಸ್ಥಿತಿ ಬಂದಾಗ, ಹ್ಯಾರಿ ಗೋಲ್ಡ್‌ ಸರಕಾರೀ ಪರ ಸಾಕ್ಷಿದಾರನಾಗಿ, ಇನ್ನೂ ಸಲವರ ಹೆಸ ರನ್ನು ಯ ಸು ಮುಖ ಖ್ಶ ವಾದ ವ ವ್ಯಕಿ ಕ್ವಿಗಳೆಂದರೆ ಗಿ “ಗ್ಲಾಸ್‌ ದಂಪತಿ ಗಳು ಅವನು ಹೇಳಿದ ಇನ್ನೊಂದು ಮಹತ್ವ ದ ಹೆಸ ರೆಂದರೆ ಯಕೂವ್‌ಲೇವ್‌್‌ ಎಂಬವನದು. ಈತ ೧೯೪೧ ರಲ್ಲಿ ಅಮೇರಿಕದ ರಶ್ಶನ್‌ ರಾಯಭಾರಿ ಕಚೇರಿಯಲ್ಲಿ ಕಾರಕೂನನಾಗಿ ತನ್ನ ದೇಶದಿಂದ ಬಂದವ. ಆದರೆ ಹ ಮಾಡದೆ, ಬೇಹಿಗರ ಪಡೆಯ ಬ್ಯಸ್ಮನಾಗಿ ಸ ಜ್ರ ಗ ಏನೊ, ಒಂದೆ 1100 000501 ನ ಸ ರಲ್ಲಿ ವನ್ನು ರಶಿಯಕ್ಕೆ ಮರಳಿ ಹೋದವನು ಮತ್ತೆ ಬರ ರೋಸೆನ್‌ಬರ್ಗರ ವಿಚಾರಣೆ ಹ್ಯಾರಿ ಗೋಲ್ಡನಿಗೆ ದೌತ್ರ್ಯ ಕಾರ್ಯವನ್ನು ವಹಿಸಿಕೊಟ್ಟಿವನೇ ಈ ಯೆಕೊವ್‌ಲೇವ್‌. ಫುಕ್ಸ್‌ನಿಂದ ಮಾಹಿತಿಯ ಕಾಗದಪತ್ರಗಳನ್ನು ಇಸಿದುಕೊಂಡು ಯೆಕೊವ್‌ಲೇವ್‌ನಿಗೆ ಮುಟ್ಟಿ ಸುವ ಹೊಣೆ ಈ ಹ್ಯಾರಿ ಗೋಲ್ಡ ನದಾಗಿತು. ಎಲ್ಲ ವಿವರಗಳನ್ನು ನೋಡಿದಮೇಲೆ “ ಜಾನ್‌ ಡೋ? ಎಂದರೆ' ಯೆಕೊವ್‌ಲೇವ್‌ ಎಂದು ಎಫ್‌. ಬಿ. ಐ. ಪತ್ತ್ವೇದಾರರಿಗೆ ಖಂಡಿತವಾ ಯಿತು. ಒಂದು ಸಲ ಯೆಶಕೊವ್‌ಲೇವ್‌ ಆಲ್ಬು ಕರ್ಕ್‌ ಐಂಬ ನಗರಕ್ಕೆ ಹೋಗಿ ಒಬ್ಬ ರನ್ನು ಭಟ್ಟ ಯಾಗಿ ಬರುವ ಗುಟಿ ನ ಕೆಲಸವನ್ನು” ಗೋಲ್ಡ ಕ ಒಪ್ಪಿ ಸಿದನು. ಡಕ ವ್ರ ಮುಂಚೆ ಫುಕ್ಸ್‌ ಅವನನ್ನ ತನ್ನ ಕಡೆಗೆ ಬರಲು ತಿಳಿಸಿದ್ದರಿಂ ಡೆ ಗೋಲ್ಡ್‌ ಚದಲು ಒಪ್ಪಲಿಲ್ಲ. ಆದರೆ. ಅಲ್ಲು ಕರ್ಕ್‌ನ ಲ್ಲಿದ್ದ ಮನುಷ್ಯನ ನೂ ಪರಮಾಣು ಬಾ ಟೆ ವಿಷ ಯದಿ ಗುಟ್ಟಿನ ನ್ನೇ ತಿಳಿಸಲಿದ್ದಾ ನೆಂದೂ ಕೂಡಲೇ ಅವನನ್ನು ಕಾಣಬೇ ಕೆಂಡೂ ಯೆಕೊವ್‌ಲೆವಾ ಒತ್ತಾಯಿಸಿದನು. ಇದು. ನಡೆದುದು ಜೂನ್‌ ೦೯೪೫ ರಲ್ಲಿ ಗೋಲ್ಡ್‌ ಅಲ್ಟು ಕರ್ಕ್ಮ್‌ ತಲುಪಿ ತನಗೆ ಕೊಟ್ಟಿ ದ್ಧ ಜ್‌ ಮನೆಗೆ ಹೋಗಿ ಬಾಗಿಲು ತಟಿ ದನು. “ಯಾರವರು? ಎಂಬುದಾಗಿ ಕೇಳುತ್ತ ಎನು ೨೮-೩6 ವರ್ಷದ ತರುಣನೊಬ್ಬ ಬಾಗಿಲು ತಕ ದನು. ಪೂರ್ವ ಸೂಚನೆಯಂತೆ ಗೋಲ್ಡ್‌, ಸಾಕ ಜೂಲಿಯಸ್‌ ಕಡೆಯಿಂದ ಬಂದಿ- ದೆ ಬನ. ಈ ಕಾಗದದ ತುಂಡು ತಗೊಳ್ಳಿ ” ಎಂದು ಕೈಚಾಚಿದನು. ಇಷ್ಟರಲ್ಲಿ ಆ ಮನೆಯಾಕೆಯೂ ಬಂದಳು. ಟಾ ಕೂಡಲೇ ಅಡ್ಡ ತಿಡ್ಡ ಲಾಗಿ ಹರಿದಿದ್ದ ಆ ಕಾಗದವನ ನ್ನ್ನ ಇಸಿದುಕೊಡು ತನ್ನ ಪರ್ಸಿ ೧೨೩೭ ನಲ್ಲಿದ್ದ ಇನ್ನೊಂದು ತುಂಡಿನೊಡನೆ ಕೂಡಿಸಿ ನೋಡಿದಳು. ಎರಡೂ ಒಂದೇ ಮೂಲ ಕಾಗದ ದಿಂದ ಹರಿದ ತುಂಡುಗಳಾಗಿದ್ದುವು. ಮರುದಿನ ಅವನನ್ನು ಮತ್ತೆ ಬರಮಾಡಿ ಕೊಂಡು, ಬಂದುಮಾಡಿದ ಕಾಗದವೊಂದನ್ನು ಅವನ ಕೈಯಲ್ಲಿ ಕೊಡಲಾಯಿತು. ಅದಕ್ಕೆ ಪ್ರತಿಯಾಗಿ ಗೋಲ್ಡ್‌ ತಾನು ತಂದಿದ್ದ ೫೦೦ ಪೌಂಡುಗಳ ನೋಟುಗಳನ್ನು ಅವನಿಗೆ ಒಬ್ಬಿಸಿ ದನು: ಈ ಕಾಗದದ ತುಂಡು ಮುಂದೆ ವಿಚಾರಣೆ ಯಲ್ಲಿ ಬಲು ಮಹತ್ವದ ಪಾತ್ರವನ್ನು ವಹಿಸಿತು! ಅದು ಬರಿಯೆ. ಕಾಗದದ ತುಂಡು -ಅಗಿರದೆ, ಜೆಲೊ € ಎಂಬ ತಿನಿಸನ್ನು ಹಾಕಿಟ್ಟಿದ್ದ. ಪೆಟಿ ಗೆಯ "ರಟ್ಟು ಆಗಿದ್ದಿತು. ಗಜ 'ಅದನ್ನು ವಿಶಿಷ್ಟ ಫಾ! ಹರಿದು ಇಬ್ಬ ಕು. ಬೇರೆ ಜೀರೆವ್ಯ ವೃತಿ ಗಳ ತ್ರಯಲ್ಲಿ ಕೆೊಡಲಾಗಿದ್ದಿ ತು.. ಅದು ಇದಿ. ತೆಂದಕೆ ಹೆಸರು ದೆಸೆಯನ್ನು ಪರಸ ಸ ಕೇಳುವ ಕಾರಣವಿರಲಿಲ್ಲ. ಕೇಳಬಾರದೇಬ. ಸಂಳೇತವೂ ಇದ್ದಿ ತೆನ್ನಬಹುದು. ಜಿ ರಲ್ಲಿ ಲ್ಲಿ ವಾಸವಾಗಿದ್ದ ವರೇಗಿ ವ ಸ್‌ ದಂಪೆತಿಗಳು. ಹತ್ತಿ ರದಲ್ಲಿದ್ದ ಲಾಸ ಯ ಪರಮಾಣು ವಿಜಾ ನ ಸ ಡೇವಿಡ್‌ ಗ್ರೀನ್‌ಗ್ಲಾಸ್‌ ಸ ಮುಖ್ನ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿ' ದ್ದೆ. ಅಮೇರಿಕದ ವಿವಿಧ ಕಡೆಗಳಿಂದ ಐದಾರು 'ಜನ ಪ ್ರ ಸಿದ್ಧ ವಿಜ್ಞಾನಿ ಗಳು ಬಂದು ಗುಟಿ ನಲ್ಲಿ ಏನೊ ಸಿದ್ದ 'ಗೊಳಿಸುತ್ತಿ ದ್ಹಾರೆಂಬುದಷ್ಟೆ ಅವನಿಗೆ ತಿಳಿದಿತ್ತು ಅದಕ್ಕೂ ಹೆಚ್ಚು ಅವನು ವಿಚಾರ ಮಾಡಹೋಗಿರಲಿಲ್ಲ. ರಥ್‌ ಕೊಡನ ಅವನ ಮದುವೆಯಾಗಿ ಒಂದೆರಡು ವರ್ಷಗಳು ಮಾತ್ರ ಕಳೆದಿದ್ದವು. ಡೇವಿಡ್‌ ಲಾಸ್‌ ಅಲಾಮೋ (ಸದಲ್ಲಿ ಕೆಲಸಕ್ಕೆ ಬರುವ ಮುಂಚೆ ಇಬ್ಬರೂ ನ್ಯೂಯಾರ್ಕಿನಲ್ಲಿಯ ೨ ಹ | ಇದ್ದರು. ಹೊಸ ಕೆಲಸಕ್ಕೆ ಅವನು ಸೇರಿದಾಗ ರಥ್‌ ನ್ಯೂಯಾರ್ಕಿನಲೆ ( ರಿಂತಳು. ಡೇವಿಡ್‌ನ ಅಕ್ಕ ಎಥೆಲ್‌; ಅವಳ ಗಂಡ ಜ್ಯೂಲಿಯಸ್‌ ರೋಸೆನ್‌ಬರ್ಗ್‌ ಇವರೂ ಆ ನ್ಯೂಯಾರ್ಕಿನಲ್ಲಿಯೆ ವಾಸವಾಗಿದ್ದರು. ಇಬ್ಬರೂ ದಂಪತಿಗಳು ಸೂಟಿಯ ದಿನಗಳಲ್ಲಿ ಒಂದೆ ಸೇರುತ್ತಿದ್ದರು. ಕೋಸೆನ್‌ಬರ್ಗ್‌ ದಂಪತಿಗಳು ಕಮ್ಯುನಿಸ್ಟರೆಂಬುದು ಇವರಿಗೆ ಸ್ಪಷ್ಟವಾಗಿ ತಿ ದಿದ್ವಿತು. ಜಗತ್ತಿನ ಸುಖ-ಶಾಂತಿಗಳಿಗೆ, ಅಮೇ ರಿಕದ ಬಂಡವಾಳಶಾಹಿಗಿಂತ ರಶಿಯೆದ ಸಮತಾ ವಾದವೇ ಮೇಲು ಎಂಬ ಬಗ್ಗೆ ಚರ್ಚೆ ಅಲ್ಲಿ ನಡೆಯದೇ ಇರುತ್ತಿದ್ದಿಲ್ಲ. ಯ್ಟ ನಿಜವಾಗಿ ಕೋಸೆನ್‌ಬರ್ಗ್‌ ದಂಪತಿಗಳು ಸ್ತಿ ರಪಟ್ಟ ಕಮ್ಯುನಿಸ್ಟರಾಗಿದ್ದರು. ಇಬ್ಬರ ತಂದೆ ತಾಯಿಗಳೂ ಪೂರ್ವ ಯುರೋಪಿನಿಂದ ನ್ಯೂಯಾ ರ್ಕಿಗೆ ಬಂದು ನೆಲಸಿದ ನಿಷ್ಠಾವಂತ ಯಹೂದ್ಯ ರಾಗಿದ್ದರು. ದರ್ಜಿಯಾಗಿದ್ದ ಜೂಲಿಯಸ್‌ನ ತಂದೆಯಂತೂ ಮಗೆ ಯಹೂದ್ಯ ರಬ್ಬಿ (ಪುರೋ ಹಿತ)ನಾಗಬೇಕೆಂದು ಬಯಸಿದ್ದ. ಆದರೆ *ತೋ ಅಂಟಿ ರಾವಸ್ಥೆಯಲ್ಲೇ ಇಬ್ಬರಿಗೂ ಕಮ್ಯುನಿಜಂ ನ ನ ತೆ ಬಳಸಲಾಗಿ ಕೊಂಡು ಅವರು ಯಹೂದ್ಯ ಧರ್ಮವನ್ನು ಸ್ಪರಿಸಿ ತಂದೆ. ತಾಯಿಗಳನ್ನು ದುಃಖಿಗಳಾಗಿ ನ (೨ ೬ 2 ಬ. ಣೆ ಠೃ ಮಾಡಿದರು ಥೆಲ್‌: ತನ್ನ ಕಮ್ಮುನಿಜಂನ್ನು ನಿವಾರಣಯಾಯಿತ್ತು ತ ಮಾಡಿದ್ದರು. ರ ನಿಜಂನ್ನು ತ್‌ಾ ದ್‌್‌ ೧೩ ವರ್ಷದ ತನ್ನ ತಮ್ಮ ಡೇವಿಡ್‌ ಗ್ರ್ರೀನ ಮೂಲವಾ ಧಗ ತ ೨೪ ಜೆ ಇಡಿಯ ಎ ಯು ತ ಗ್ಲಾಸನಿಗೂ ಉಪದೇಶಿಸಿದ್ದಳು. ಇಲಕ್ಟ್ರಿಕಲ ಸಚ ನಿ ೧೨ ಬ್‌ ಹತ ೬.| ಇ ಜರ್ಮನ್‌ ದ್ನ ನದ ಗೆ ಎಂಜಿನಿಯರನಾಗಿದ್ದ ಜೂಲಿಯಸ್‌ ರೋಸಿನ್‌ ಇ ಎ ಲ್‌ ಬರ್ಗ್ಹ ೧೯೪೩-೪೫ ರಲ್ಲಿ ಅಮೇರಿಕದ ಸೈನ್ಯ 8 ( ಸ್‌ | ೨೨2 ಕ ೦೨ ಜಡ ೧ ಇಲಖ ತ್ಟ್‌ ಡು ಡಂ 2 ೨ ಎಂಜಿನಿಯರಿಂಗ್‌ ಇನ್‌ಸ್ಕಕ್ತರನಾ ಹೆರ್ಡೆ2ಸಾ ಮೂಲವ್ಯಾಧಿ, ಖಾತೆಯಲ್ಲಿ ಬಂಜಿನಿ ಸ ಇಲಿ (ಟಿ ಈಗ ಅಸನವ್ರಣಗಳು, ಉರಿ ಗಿದ, ಆದರೆ ಕಮ್ಮನಿಜಂಗೂ ಆತನಿಗೂ ವ ಬೇನೆ ಇತ್ಳಧಿಗಳಿಗೆ ತಕ್ಷಣ ಕ ಸ್ರ ಸ ಆದು ನತು ಚಿರಕಕೆಲೋಪಶಮನ.. ಸ್ಪಂಬಂಧವಿದ್ದುದು ಬೆಳಕಿಗೆ ಬಂದ ಮೇಲಿ ಆ ನೋವು ತುರಿಕೆಗಳಿಗೆ ಬಹು ಗುಣಕಾರಿ. ಃ ಗೆ ಬತ್ತ ಲೇಪನಕ್ಕೆ ಅಮೋಘವಾದುದು. ಆತ ನ್ಯೂಯಾ ಣಿ ಹೆರ್ಡೆಜಾದಲ್ಲಿ 'ಮತಳಟ್ಟು ವಂತೆ ಮಾಡುವ ಮೆದ್ದುಸೇರಿಲ್ಲ ಬಟ್ಟೆಗೆ ಕರೆಕ ಟ್ಟುವುದಿಲ್ಲ. ಕಃ ಜ್‌ೆಗ್‌ ಆ್‌ ೆ | ರೋಸೆನ್‌ಬರ್ಗರ ವಿಚಾರಣೆ “ ಇನ್ನೂ ನೌಕರಿಯಲ್ಲಿದ್ದಾಗಲೆ. ಕೋಸೆನ್‌ .. ಬರ್ಗ್‌ ದಂಪತಿಗಳು ರಶಿಯದ ಪರವಾಗಿ ಗೂಢ ಕ ಗಳನ್ನು ಸಂಗ್ರಹಿಸಿ ಕೊಡಲಾರಂಭಿಸಿದರು. ಶ್ರ ತಮ್ಮೀ ಯೋಜನೆಯಲ್ಲಿ ಅವರು ಎಥೆಲ್ಲಳ ತಮ್ಮ ಡೇವಿಡ್‌ನನ್ನೂ ಅವನ ಹೆಂಡತಿ ರಥ್‌ಳನ್ನೂ ಸೆಳೆದುಕೊಂಡಿದ್ದರು. ಅದು ಆರಂಭವಾದದ್ದು ಹೀಗೆ: ರಥ್‌ ಒಬ್ಬಳೇ ನ್ಯೂಯಾರ್ಕಿನಲ್ಲಿ ಉಳಿ ದಾಗ ಒಂದು ದಿನ (ನವ್ಹೆಂಬರ ೧೯೪೪) ರೋ- ಸೆನ್‌ಬರ್ಗ್‌ ದಂಪತಿಗಳು ಅವಳನ್ನು ಊಟ .. ಸೈಂದು ಆಮಂತ್ರಿಸಿದರು. ಅವರಿಗೆ ಪ್ರಿಯವಾದ ಹರಟಿಯೆಂದು ನ್‌ ಕಮ್ಯುನಿಸ್ಟ್‌ ಪಾರ್ಟಿ ಯ ವಿಷಯವನ್ನೆತ್ತಿದಳು. ಡನ. ಎಥೆಲ್‌, ನಿಮ್ಮ ಮನೆಯಲ್ಲಿ "ಡೇಲಿ ವರ್ಕರ್‌' (ಕಮ್ಯುನಿಸ್ಟ್‌) ಪತ್ರಿಕೆ ಕಾಣುವುದೇ ಇಲ್ಲ.” “ ಹೌದು. ಅದನ್ನು ತರಿಸುವುದನ್ನು ನಿಲ್ಲಿಸಿ *ದ್ದೇವೆ. -ಇಷ್ಟೇ ಯಾಕೆ, ಇವರು ಪಾರ್ಟಿಯ ಮೀಟಿಂಗುಗಳಿಗೆ ಹೋಗುವುದನ್ನೂ ಬಿಟ್ಟಿ ದ್ಹಾರೆ. "ಹೀಗೇನು? ಆಶ್ಚರೃದ ಸಂಗತಿಯೇ ಇದು. ಅಂದರೆ ಕಮ್ಯುನಫಿಸ್ಟ್‌ ಪಾರ್ಟಿಗೆ ರಾಜೀನಾಮೆ ಕೊಟ್ಟಿರೇನು ಮತ್ತೆ? ಅಂಥ ಪ್ರಸಂಗವೇನು ಬಂತು?” “ಪ್ರಸಂಗ ಬೇರೆಯೇ ಬಂದಿದೆ; ರಥ್‌, ಸಮತಾ ವಾದದಲ್ಲಿ ನಿನ್ನಂತೆ ಗೊಡ್ಡು ಸಹಾನುಭೂತಿ ಯೆನ್ಸಿಿಟ್ಟರೇನು ಪ್ರಯೋಜನ?. ಅದಕ್ಕಾಗಿ ಫಿಶ್ಚಿತ ಕಾರ "ವನ್ನು ಮಾಡುವುದಕ್ಶಿ ಟ್ಟುಕೊಂಡಿದ್ದೆ ನೆ ಸೆ (( ಏನದು 9೫ “ ರಶಿಯಾಕ್ಕೆ ಸಹಾಯ ಮಾಡುವುದು? “ಇಲ್ಲಿ ಕುಳಿತು ನೀವೇನು ಸಹಾಯ ಮಾಡ ಬಲ್ಲಿರಿ?” 36 ೬' " ಲ್ಲಿ ಕುಳಿತೇ ಮಾಡುವುದು ಬಹಳ ಇದೆ. ..* ಇಲ್ಲಿಯ ಮಿಲಿಟರಿ ವಿಷಯಕ ಗುಟ್ಟಿನ ಸಂಗತಿ 1. 5-17 ತ ಟಾ ್ಮಾ ಹ ಹ ಇ ೧೨೯ ಗಳನ್ನು ಅವರಿಗೆ ತಿಳಿಯಪಡಿಸುವುದು.” "ಅಂದರೆ! ಗೂಢಚಾರರ ಕೆಲಸ |! ಇದೇನು ಹೇಳುತ್ತೀಯೇ? ನಮ್ಮ ದೇಶ್ಮಶ್ವ ದ್ರೋಹ ಬಗೆ ದಂತಾಗುವುದಿಲ್ಲವೆ1” “ದ್ರೊ (ಹಪೆಂತಾದೀತು? ಕಶಿಯಾ ಎಂದರೆ ನಮ್ಮ ವೈಂ ರಾಷ ಸ್ರ ವಲ್ಲವಷ್ಟೆ. ಅವರೂ ಜರ್ಮ ಆ ವಿರುದ್ಧ ಮ್ಮ ಹಾಗೆ ಹೋರಾಡುತ್ತಿ ದ್ಹಾರೆ.” “ ಹಾಗಿದ್ದರೆ ರಶಿಯಾಕ್ಕೆ ಗುಟ್ಟಿನಿಂದ ಇಂಥ ವೆಲ್ಲ ವಿಷಯ ತಿಳಿಸುವ" ಅಗತ್ಯವಾದರೂ ಏನು?” “ ಅಮೇರಿಕ ಹಾಗೆ ಮಾಡುತ್ತಿಲ್ಲವೆಂದು! ಹಿಟ್ಲರನು ಯಾರಿಂದ ಚೆನ್ನಾಗಿ ಪೆಟ್ಟು ೨೦ದನೆ ನೊ, ಅಂಥ ರಶಿಯಾದ ಸಾಮರ್ಥ್ಯದ ಗ್ಗೆ ಮಿತ್ರ ರಾಷ್ಟ್ರಗಳಿಗೆ ಒಳಗೊಳಗೇ: ಹೆದರಿಕೆ. ಇದೆ. ಅಂತೆಯೇ ಇವರೆಲ್ಲ ಸೇರಿ ರಶಿಯಾವನ್ನು ಹೊರಗಿ ಟ್ಟಿದ್ಧಾರೆ.. ಈಗ ನೋಡು, ಅಮೇರಿಕ ಜರ್ಮ ಡು “ಮೇಲೆ ಪ ಪ್ರಯೋಗಿಸಲು ಒಂದು ಮಹಾಸ್ತ್ರ ವನ್ನು ಸಿದ್ಧ ಗೊಪಿಸ ತ್ತಿದೆ. ಅದಕ್ಕಾಗಿ ಇಂಗ್ಲ ಡೆ ರಿಂದ, ಕಾನಡಾದಿಂ ದ ವಿಜ್ಞಾ ತನಿಗಳನ್ನು ಕಿಸಿ ದರು... ರಶಿಯಾವನ್ನು ಮಾತನಾಡಿಸರಿ ಕೂಡ.” ತಃ ಹಿಟ್ಲ ರನ ಎರುದ್ಧ ಮಹಾ ಅಸ ಸ್ತೃವನ್ನು ಸಿದ್ಧ ಗೊಳಿಸ ಸುತ್ತಿ ದ್ಹಾರೆಯೆ [ ಸೆ " ಪಾಪ, ನಿನಗೇನೂ ಗೊತ್ತೇ ಇಲ್ಲ!” “ ನನಗೆ ಹೇಗೆ ಗೊತ್ತಾಗಬೇಕು.” “ ಅಲ್ಲವೇ ಹುಚ್ಚೇ, ನಮ್ಮ ಡೇವಿಡ್‌ ಅಲ್ಲಿಯೇ, ಕೆಲಸಕ್ಕೆ ಇದ್ದಾನೆ. ಗೊತ್ತಿಲ್ಲವೆಂದು ಸುಳ್ಳು ಹೇಳಬೇಡ.” ೧೯ ವರ್ಷದ ಸಣ್ಣ ಹುಡುಗಿ ರಥ. ನಿಜ ವಾಗಿಯೂ ತನಗೆ ತಿಳಿದಿಲ್ಲವೆಂದು ಅಂಗಲಾಚಿ ಹೇಳಿದಳು. ಆಗ ಅಲ್ಲಿಯೇ ಇದ್ದ ಜೂಲಿಯಸ್‌ ಹೇಳಿದ: “ ಹೋಗಲಿ ಬಿಡು. ನಿನಗೆ ಗೊತ್ತಿರುವ ಸಂಭ ೧೩೦ ವವೂ ಇಲ್ಲ. ಬಹಳ ಗುಟ್ಟಿನಲ್ಲಿ ನಡೆದಿದೆ ಆ ಕೆಲಸ. ಒಂದು ಕೆಲಸ ಮಾಡು. ನಿನ್ನ: ಗಂಡ ನನ್ನು ಕಂಡು ಅವನಿಂದ, ಅಲ್‌ ಎಲಾಮೋಸಿ ಪ್ರಯೋಗ ಶಾಲೆ, ಅಲ್ಲಿ ಸಿದ್ಧವಾಗುತ್ತಿರುವ ಅಸ್ತ್ರ ಇವುಗಳ ಬಗ್ಗೆ ಮಾಹಿತಿಯನ್ನು ನಮಗೆ ತಂದು ಕೊಡುವಿಯಾ ? ” | “ ಅವ್ವಯ್ಯಾ ! ಎಂದಿಗೂ ಶಕ್ಯವಿಲ್ಲ. ಇಂಥ ಕೆಲಸ ನಾನು ಎಂದೂ ಮಾಡಲಾಕೆ. ನಿಮ್ಮಷ್ಟು ಧೈರ್ಯ ನನಗಿಲ್ಲ. ಡೇವಿಡ್‌ ಕೂಡಾ ಎಂದಿಗೂ ಒಪ್ಪಲಿಕ್ಕಿಲ್ಲ. ಗಂಡ- ಹೆಂಡಿರಿಬ್ಬ ರೂ ಅವಳಿಗೆ ತಿಳಿಸಿ: ಹೇಳಿ ನೋಡಿದರು. ಅಡ ಅವಳು ತನ್ನ ಭಯದ ವರ್ತುಲದಿಂದ ಹೊರಬರಲಿಚ್ಛಿಸಲಿಲ್ಲ. ಕೊನೆಗೆ ಎಥೆಲ್‌-.. “ ಇಷ್ಟಾದರೂ ಮಾಡು, ನಾವು ಹೀಗೆ ಮಾ ಹಿತಿ ಕೇಳುತ್ತಿದ್ದೇವೆ ಎಂಬ ಸಂದೇಶವನ್ನಾ ದರೂ ಅಣ್ಣನಿಗೆ ಮುಟ್ಟಿಸು'” ಎಂದಳು. “ ನಿನಗೆ ಹೋಗಿ ಬರುವ ವೆಚ್ಚವೆಂದು ಹಣ ವನ್ನು ಕೊಡುತ್ತೇವೆ” ಎಂದು ಜ್ಯೂಲಿಯಸ್‌ ದನಿಗೂಡಿಸಿದನು. ಆ ಸ್ಪಳದಿಂದ ಎರಡು ಸಾವಿರ ಮೆ ಲಿನ ಮೇಲಿರುವ ತನ್ನ ಗಂಡನನ್ನು ಕಾಣುವ ಆ ನ್‌ ಕಾಶವು, ಹೊಸದಾಗಿ ಇಸಜೂರಿ ರಥ್‌ಳ ಬಾಯಲ್ಲಿ ನೀರೂರಿಸಿತು. ಅಲ್ಲದೇ ಮದುವೆಯ ದಿತೀಯ ವಾರ್ಷಿಕ ವಠ್ಫ ತಿ ಸಮೀಹಿಸಲಿತ್ತು. ಅವಳು ವಿಚಾರದಲ್ಲಿ ಮಗ್ನಳಾದುದನ್ನು ಕಂಡು, ಜ್ಯೂಲಿಯಸಿ ಸ್ಟ್‌ ಡ್ರಾ ಯರಿನಿಂದ ೧೫೦ ಸೌಂಡುಗಳನು ತಾರಕ ಅವಳ ಕೈಯಲ್ಲಿ ರುಕಿದನು. “`ಇದು ನಿನ್ನ ಹೋಗಿ ಬರುವ ತ ಆ ಎಂದನು. ತ ನ ಛೇ. ನೀವೇಕೆ ನನಗಾಗಿ ವೆಚ್ಚಮಾಡು ವ್ರದು?” " ನಾನೇನು ನನ್ನ ಕೈಯಿಂದ ಕೊಡುತ್ತಿಲ್ಲ. ನಮ್ಮ ಮಿತ್ರರಾದ ರಶಿಯನ್ನಕೆ ಕೊಟ್ಟದ್ದು.” ಕೆ 8 2. ಇಟ. ಸ ಕಸ್ತೂರಿ, ಎಪ್ರಿಲ್‌ ೧೯೬೧ ಮರುವಾರವೇ ರಥ್‌ ಅಲ್‌ಎಲಾಮೋಸಕ್ಕೆ ಹೊರಓಳು. ಗಂಡನಿಗೆ ಎಲ್ಲ ಸುದಿ ಯನ್ನೂ ನಿವೇದಿಸಿದಳು. ಮೊದಲಿಗೆ ಅವನೂ ಒಪ್ಪಲಿಲ್ಲ. ಆದರೆ ಎಥೆಲ್‌ಳ ಬಾಲ್ಕದ ಉಕ ಶಿವ ನಿಗೆ ಮರೆತಿರಲಿಲ್ಲ. ಮರುದಿನ ರಾತ್ರಿ ಅವಳಿಗೆ, ತಾನು ಕೆಲಸ ಮಾಡುತ್ತಿರುವ ವಿಜ್ಞಾನಶಾಲೆಯ ಚಕಬಂದಿ, ಕೆಲಸ. ಮಾಡುವ ಎಜ್ರಾ ನಗಳ ಹೆಸರುಗಳು, ಯಂತೊ ೨್ರೀಪಕರಣಗಳು, ಸಿಬೃ 0ದಿ ಇಟ್ಟ 1, ಸಭ) ಜಾಡು ತಾಸು ಹೇಳಿದನು. ನ್ಯೂಯಾರ್ಕಿಗೆ ತಿರುಗಿ ಬಂದ ರಥ್‌ ಅದನ್ನು ಯಥಾವತ್ತಾಗಿ ಕೋಸೆನ್‌ಬರ್ಗ್‌ ದಂಪತಿಗಳಿಗೆ ರಿವೇದಿಸಿದಳು. ಹೆಂಡತಿ ಬಂದುಹೋದ ಮೇಲೆ ಸ ಪ್ರಯೋಗಶಾಲೆಯಲ್ಲಿ ನೆಡೆಯುತ್ತಿರುವ ಕೆಲ ಸದ ಪ್ರತಿಯೊಂದು ಅಂಗವನ್ನೂ ಸೂಕ್ಷ್ಮ ರೀತಿ ಯಿಂದ ಪರಿಶೀಲಿಸತೊಡಗಿದನು. ಗುಟ್ಟಿನ ಮಾತುಕತೆಗಳಿಗೆ *ಿವಿಗೊಡಲಾರಂಭಿಸಿದನು. ತನಗೆ ತಿಳಿಯದಿದ್ದ ವಿಷಯಗಳನ್ನು, ಸಂಶಯ ಬರದಂತೆ, ಸಂಬಂಧಪಟ್ಟ ವರನ್ನು ಕೇಳುವಷ್ಟೂ ಅವನು ಅಲ್ಲಿಯ ಒರಿಯಧಿ ಕಾರಿಗಳ ಎಶ್ವಾಸ ಸಕ್ಕೆ ಪಾತ್ರನಾ ನಾ ಗಿದ್ದನು. ಎಜು ತಿಂಗಳುಗಳಾದ ಮೇಲೆ ಡೆವಿಡ್‌ ರಜೆ ಪಡೆದು ತಾನೇ ನ್ಯೂಯಾರ್ಕಿಗೆ ಬಂದನು. ಬರುವಾಗ ಹೆಚ್ಚ ನ ಮಾಹಿತಿಯನ್ನು ತಂದನು. ಬಾಂಬನ್ನು ತಜಾಗುತ ಮುಖ್ಯ ಯಂತ್ರ ಗಳ ಚಿತ್ರ ಗಳನ್ನು ಅಲ್ಲಿಯೇ ಕುಳಿತು ಬಕೆಪನು. ಜ್ಯೂಲಿಯಸ್‌ ಕೋಸೆನ್‌ಬರ್ಗನಿಗೆ ಈ ವಿಷಯ ದಲ್ಲಾದ ಪ್ರ ಪ್ರಗತಿಯನ್ನು ಕಂಡು ಸಮಾಧಾನ ವಾಯಿತು. ಟ್ರಸತಿಯೇ ಡೇವಿಡ್‌ ಗಿ ೀನ್‌ಗ್ಲಾಸ ನಿಗೆ ೨೦೦ ಪೌಂಡು ಹಣವನ್ನು ತೊಟ್ಟಿನ ನು. ಇಷ್ಟಕ್ಕೇ ಬಾಂಬ್‌ ಇಯಾರಉ2 ಬ ಪೂರ್ಣ ಶಿಳಿದಿರಲಿಲ್ಲವಷ್ಟೆ. ಡೇವಿಡ್‌ನು ಪ ಮಾಣುಶಕ್ತಿಯನ್ನು ಒತ್ತಾಗಿ ಕೇಂದ್ರಿ ಕ್‌ ಅದನ್ನು ತಯಾರಿಸುವ ಬಗೆ ಅದರಲ್ಲಿ ಒಂದು ದಿನ ರೋಸೆನ್‌ಬರ್ಗರ ವಿಚಾರಣೆ ಅಡು: ಮಹಾನ್‌. ಘರ್ಷಣೆಯಿಂದ ಸಿಡಿದು ಬೀಳುವುದಕ್ಕೆ ಅಗತ್ಯವಿದ್ದ, ಒಂದು ವಿಶಿಷ್ಟ ಭೂತಗನ್ನಡಿಯ ವಿಚಾರವಾಗಿ ಹೇಳಿದ್ದನು ಹೇಗೆ? (ಗೆ? ಡೇವಿಡ್‌ಗೆ ಮೂರು ವಾರಗಳ ರಜೆ ಇತ್ತಷ್ಟೆ. ಜ್ಯೂಲಿ ಯಸ್‌ ತ ನ್ಪ್ಪ ೧೩೧ ತಾಸಿನವರೆಗೆ :ಈ ಅಕೆದಾಟಿವಾದ ಮೇಲೆ, ಸುಮ್ಮನೆ ಸುತ್ತಾಡುತ್ತಿದ್ದ ಕಾರು ತನ್ನ ಮೊದ ಲಿನಸ ಛಕ್ಕೆ ಯೇ ಬಾತು (ಈ ಅಪರಿಚಿತ ರಶಿ ಯನ್‌” ಜಾ ಬಐಂಬುದು ಮುಂದಿನ ವಿಚಾರ ಣೆಯಲ್ಲಿಯೂ ಹೊರಪಡಲಿಲ್ಲ. ಡೇವಿಡ್‌ನಿ ಗಂತೂ ಗೊತ್ತಿರಲಿಲ್ಲ. ಜ್ಯೂಲಿಯಸ್‌ ಈ ಬಗ್ಗೆ ಭಾವಮೈದುನನನ್ನು, ಒಂದು ನಿರ್ದಿಷ್ಟ ಸ್ಥಳ. ಬಾಯಿ ಬಿಡಲೇ ಇಲ್ಲ.” ಆತ ಯೆಕೋವ್ಚ್‌ ದಲ್ಲಿ ಜೆಟ್ಟಿಯಾಗಲು ತಿಳಿಸಿದನು. (ವಿಡ್‌ ಲೇವ್‌ನೇ ಇರಬೇಕೆಂ ದು “। ಅಲ್ಲಿ ಕಾಯುತ್ತಿದ್ದಾಗ, ಜ್ಯೂಲಿಯಸ್‌ನ ಡೇವಿಡ್‌ ಊರಿಗೆ ಹಿಂತಿರುಗಿದ ಮೇಲೆ, ಸಂಗಡ, ಓರ ಅಪರಿಚಿತ ರಶಿಯನ್‌ ಬಂದಿ ಹೆಚ್ಚಿನ ಮುಸಿ ಕೋಸೆನ್‌ಬರ್ಗರಿಗೆ ಡ್ಡನು. ಕಾಲಕಾಲಕ್ಕೆ ಮುಟ್ಟಿಸುವ ಬಗೆ ಹೇಗೆ ಎಂಬ ಕಾರಿನಲ್ಲಿ ಕುಳಿತಿದ್ದಾ ಗೆ! ಹಿನ ಭೂತ ಗನ್ನ ಡಿಯೆ ವಿಚಾರವಾಗಿ ತುಂಜಾಪ ಪ್ರಶ್ನೆ ಗಳನ್ನು ಕೇಳಿದನು. ಡೇವಿಡ್‌ಗೆ ಅದೆಲ್ಲದಕ್ಕೂ. ಉತ್ತರ ಹೇಳುವಷ್ಟು ಮಾಹಿತಿ ದೊರೆತಿರಲಿಲ್ಲ. ಅರ್ಧ್ವ ಟೆ ಬಗ್ಗೆ ಮಾತುಕತೆಗಳು ನಡೆದುವು. ಆ ಕಾಲಕ್ಕೆ ಶ್ರೀಮತಿ ಸಿಡೊರೊವಿಕ್‌- ಎಂಬ ರಶಿಯನ್‌ ಹೆಣ್ಣುಮಗಳೂ ಇದ್ದಳು. ಆಕೆ ಮಧ್ಯವರ್ತಿನಿ ಯಾಗಿ ಓಡಾಡಬೇಕೆಂದು ಜ್ಯೂಲಿಯಸ್‌ ಸೂಚಿ ಕೆ! 1ಕ18118118/18118/18115118/18118/18118118/18115118118118/18118115118/18118/18118/12118118118/18/18118/15118/18/1818115118118118118/18/18118/18/ 766 1943 ಸುಗಂಧ ಸುಮಧುರವಾದ ಸುಗಂಧ ದ ಶವ್ಯಗಳಿಗೆ ನಾಡಿನಾದ್ನಂ ಪ್ರ ಖ್ಯಾ ತವಾ ತೆ 1೮1 :-""೪ಟಗ37608180'' ಸೊ ತ ಸೀ ೫ ೫ ೫ ಗುಲಾಬ್‌ '5।18118/:8118118/(51 0/51 88/8/8188; 8|ಜ;/0//5:8/:8//811681:8:,8:/ 8 ಸವಯ ಸತರ ಹಾ ಸಟ ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಸ ಪರ್‌ಫ್ಯೂ ಮ್ದ ಬ್ಯಾಗ ಮತ್ತು ಪರಿಮಳಯುಕ್ತ ಸ್‌ ದ್ರ ವ್ಕ ಗಳನ್ನ ( ಚಾರ ಗಡ ಉಪ ಪಯೋಗಿಸಿರಿ, ತ್ರೆ ರಾಮಕೃ ಷ್ಗ್ಲ ಪ್ಪ ಸುನಂದ ಅಗರಬತ್ತಿ ಫ್ಯಾ ಕ್ಟ ರಿ 1820, ಅಕ್ಬ ರ ರಸ್ತ ಮ್ಳೈ ಜಿ ೫18 818 81818168 123:.8/18:18/.8/10/:818:19//0/18;18: 8: 5।15118115// ಶಯಾರಕರು;-- ಮಾಲೀಕರು: (ಜ| ಈಗ 8/58/1168 5118/18/ 1 ಸುನಂದರಾಜ ಆಗರಬತ್ತಿ ಸುನಂದ ರೋಸ್‌ ಬತ್ತಿ ಪೂಜಾರಿಣಿ ಬತ್ತಿ ಕೆ-ಫೂಲ್‌ ಅಗರಬತ್ತಿ ನ ಕಾ: ಔ 6 65 ೪: ಈ 8: 5! 8:5 88/6: 8!:8/[5!18/8:8/5::9':3::8/|8/ 819/8: 8/5! 8/6/5116: 8/82 98/18/1159 :(8/13110,:8: ಗಗ ಎ0 ಬಟ ಯಯ ದ ಒಂಒಒ (ಒ್ಪ್ಥಕೃೃ್ತಲಘ ತ ದ ೧೩೨ ಸಿದ. ಅವಳು ಡೇವಿಡ್‌ನ ಮನೆಗೆ ನೇರವಾಗಿ ಹೋಗಲಾರಳಷ್ಟೆ. ಅದಕ್ಕಾಗಿ ರಥ್‌ ಮತ್ತು ಆಕೆ ಸಿನೆಮಾ ಥಿಯೇಟರಿನಲ್ಲಿ ಸಂಧಿಸಬೇಕೆಂದೂ ಪರಸ್ಪರರ ಪರ್ಸುಗಳನ್ನು ಬದಲಾಯಿಸಿಕೊಳ್ಳ ಬೇಕೆಂದೂ ಸೂಚಿಸಲಾಯಿತು. ಒಂದರಲ್ಲಿ ಡಾಲರ್‌ ನೋಟುಗಳಿರುವುದಾದಕೆ, ಇನ್ನೊಂದ ರಲ್ಲಿ ಬಾಂಬಿನ ತಯಾರಿಕೆಯ ಮೇಲಿನ "ನೋಟ್ಸ್‌' ಇರಬೇಕೆಂದಾಯಿತು. ತುಸು ಹೊತ್ತಿನ ಮೇಲೆ ಆ ರಶಿಯನ್‌ ಮಹಿಳೆ ಎದ್ದು ಹೋದಳು. ಅದೇಶೋ ಈ ಸೂಚನೆ ಅಷ್ಟೊಂದು ಸುಕ್ಷೇಮವೆಂದು ಕಾಣಲಿಲ್ಲ. ಡೇವಿಡ್‌ ಒಬ್ಬನೇ ಮೊಗಸಾಲೆಯಲ್ಲಿ ಕುಳಿತಾಗ, ಇತರ ಇಬ್ಬರು ಹೆಂಗಳೆಯರೂ ಜ್ಯೂಲಿಯಸ್‌ನೂ ಅಡಿಗೆಯ ಮನೆಗೆ ಹೋಗಿ ಮಾತನಾಡತೊಡಗಿದರು. ಆಗ ಜ್ಯೂಲಿಯಸನ ಕಣ್ಣಿಗೆ ಜೆಲ್ಲೋ ತಿನಿಸಿನ ತೆರ ' ವಾದ ಪೆಟ್ಟಿಗೆ ಕಾಣಿಸಿತು. ಅದನ್ನೇ ಅಡ್ಡತಿಡ್ಡ ಲಾಗಿ ಹರಿದು ಒಂದು ತುಂಡನ್ನು ರಥ್‌ಳ ಕೈಗಿ ತ್ತನು. ಇನ್ನೊಂದನ್ನು ಯಾರು ತರುವರೋ ಅವರಿಗೆ ಮಾಹಿತಿಯನ್ನು ಒದಗಿಸಬೇಕು ಎಂದು ಸೂಚಿಸಿದನು. ರಥ್‌ಳಿಗೆ ಇದು ಒಪ್ಪಿಗೆಯಾಯಿತು. ಹೊರಗೆ ಬಂದು ಡೇವಿಡ್‌ನಿಗೆ ಅದರ ವಿಷಯ ಹೇಳಿದನು. “ಎಷ್ಟು ಸರಳ ಮತ್ತು ಸುರಕ್ಷಿತವಾದ ಎಚಾರವಾಗಿದೆಯಲ್ಲ!” ಎಂದು ಡೇವಿಡ್‌ ಉದ್ಗಾರವನ್ನೆತ್ತಿದನು. “711೮ $177165 (1111185 ೩೯೮ ೩1%೩)5 01090£' ಎಂದು ಜ್ಯೂಲಿಯಸ್‌ ಉತ್ತರವಿತ್ತನು! ಅದೇ ಜೆಲ್ಲೋ ಪೆಟ್ಟಿಗೆಯ ಕಾಗದದ ತುಂಡನ್ನು ಹಿಡಿದುಕೊಂಡು ಗೋಲ್ಡ್‌ ಜೂನ್‌ ನಲ್ಲಿ ಬಂದಿದ್ದ | ೧೯೪೫ ಸೆಪ್ಟೆಂಬರ್‌ ತಿಂಗಳಲ್ಲಿ ಡೇವಿಡ್‌ ಮತ್ತೆ, ಕೆಲ ದಿನಗಳ ರಜೆ ಪಡೆದು ನ್ಯೂಯಾ ರ್ಕಿಗೆ ಬಂದನು. ಬಂದವನೇ ತನ್ನ ಬೀಗನನ್ನು ಕಸ್ತೂರಿ, ಎಪ್ರಿಲ್‌ ೧೯೬೧ ಭೆಟ್ಟಿಯಾದನು. ಆ ವೇಳೆಗೆ ಪರಮಾಣು ಬಾಂಬಿನ ಬಹಿರಂಗ ಪ್ರಯೋಗ ಆಗಿ ಹೋಗಿ ದ್ವಿತು. ಅದರ ತಯಾರಿಕೆಯ ಹೆಚ್ಚಿನ ವಿವರಣೆ ಗಳಿಗಾಗಿ ರಶಿಯದ ಏಜಂಟಿರು ಹಾತೊಕೆಯು ತ್ತಿದ್ದಾಗ--- | “ಈ ಸಲ ಬಹಳಷ್ಟು ಮಾಹಿತಿಯನ್ನು ತಂದಿ ದ್ವೇನೆ, ವಿಶೇಷತಃ ಭೂತಗನ್ನಡಿಗಳ ಕಾರ್ಕ -ಪದ್ಧತಿಯ ಪೂರ್ಣ ಪರಿಚಯವನ್ನು ಮಾಡಿ ಕೊಂಡು ಬಂದಿದ್ದೇನೆ ಎಂದು ಹೇಳುತ್ತ, ಭೂತಗನ್ನಡಿ, ಅನಂತರ ಕಚ್ಚಾ ಕರಡನ್ನೂ ಹಾಕಿ ತೋರಿಸಿದನು. ಅವೆರಡನ್ನೂ ವಿವರಿಸುವ, ೧೦-೧3 ಪುಟಗಳ ಟಿಪ್ಪಣಿಯನ್ನು ಅಲ್ಲಿಯೆ ಕುಳಿತು ಬರೆದುಕೊಟ್ಟಿನು. ಜ್ಯೂಲಿಯಸ್‌, ಎಥೆ ಲ್‌ರು ಅದನ್ನು ಓದಿ ಅದಕ್ಕೆ ಭಾಷೆಯ ಸಂಸ್ಕೆರ ಣವನ್ನು ಕೊಟ್ಟರು. ಎಥೆಲ್‌ ಈ ಮುಂಚೆ ಟೈಿ- ಏಿಸ್ಟ್‌ ಎಂದು ಕೆಲಸ ಮಾಡಿದವಳಿದ್ದಳು. ಮನೆ ಯಲ್ಲಿಯ ಟೈಪ್‌ರೈಟರಿನಿಂದ, ಟಿಪ್ಪಣಿಗಳನ್ನು ಟೈಪ್‌: ಮಾಡಿಕೊಟ್ಟಳು. ಈ ಸಾರೆ ಡೇವಿಡ್‌ನಿಗೆ ೨೦೦ ಪೌಂಡುಗಳ ಪ್ರತಿಫಲ ದೊರೆಯಿತು ರಥ್‌ಳಿಗೆ ಮಾತ್ರ ತಾವು ಬಹಳ ದೂರ ಹೋಗಿರುವುದಾಗಿ ಅನಿಸತೊಡಗಿತು. ನ್ಯೂಯಾ ರ್ಕಿಗೆ ಹೊರಡುವ ಮುನ್ನವೇ, ಗಂಡನಿಗೆ, ಈ ಕಳ್ಳತನದ ಕೆಲಸ ಇಲ್ಲಿಗೆ ಸಾಕು ಬಂದು ಹೇಳಿ ನೋಡಿದಳು. ಆದರೆ ಡೇವಿಡ್‌ ಹಿಂತಿರುಗುವ ಸ್ಥಿತಿಯಲ್ಲಿರಲಿಲ್ಲ. ಒಪ್ಪಿಕೊಂಡ ಕಾರ್ಯದಲ್ಲಿಯ ಸುಲಭ ಯಶಸ್ಸು, ಹಣದ ಆಮಿಷ ಅವನನ್ನು ಬಹು ದೂರ ಒಯ್ದಿದ್ದುವು. ಕೋರ್ಟಿನಲ್ಲಿ ವಿಚಾರಣೆಯ ಕಾಲಕ್ಕೆ ಹೊರ ಬಂದ ಗೌಪ್ಶ ಸ್ಫೋಟದ ಘಟಿನೆಗಳಲ್ಲಿ ಇವೇ ಮುಖ್ಯವಾದವುಗಳು. "ರಿಚಾರ್ಡ್‌ ರೋ” ಎಂದಕೆ ಜೂಲಿಯೆಸ್‌ ರೋಸೆನ್‌ಬರ್ಗನೇ ಎಂಬಲ್ಲಿ ಪತ್ತೇದಾರರಿಗೆ ಸಂದೇಹ ಉಳಿಯಲಿಲ್ಲ. ೧೯೪೬ ರ ಕೊನೆಗೆ ಯೆಕೋವ್ಡ್‌ ಲೇವ್‌ ರಶಿ ಯಾಕ್ಕೆ ಹಿಂತಿರುಗಿದ. ಅವನು ಹೊರಟುಹೋದ . ೫ ಬಾ ` ಲ ಳೆ ಕ ಗ ಕ ನೆ ಮು ಕು "ು ಸ್‌ ಕ್ಕೆ? ಅಕ ಲಡುವ್ರುರು ೪0% ಮನೆಯವರು ಅದಕ್ಕೆ ೧ ಅರ್ಹರಲವೆ ಹಿಂದುಸ್ಥಾನ್‌ ಲೀವರ್‌ ಹ ದ ಅವರ ತಯಸಿಕ$ಿಕೆ. $5-50 ೫. ೧೩೪ ಮೇಲೆ ಈ ಬೇಹಿಗತನ -ಬಹಳ ದಿನ ನಡೆದಂತೆ. ಕಾಣಲಿಲ್ಲ. ಇಷ್ಟರಲ್ಲಿ ಗ್ರೀನ್‌ ಗ್ಲಾಸನ ಮಿಲಿಟರಿಯ ನೌಕರಿ” ತೊನಗೊಡಿ ತ. ಅವನೂ ನ್ಯೂಯಾ ರ್ಕಿಗೇ ಬಂದನು. ಬೀಗರಿಬ್ಬರೂ ಸೇರಿ ಯಂತ್ರೋಪಕರಣಗಳ ಅಂಗಡಿಯನ್ನು ಪಾಲಿ ನಿಂದ ನಡೆಸತೊಡಗಿದರು. ಆದಕೆ ವ್ಯವಹಾರ ದಲ್ಲಿ ಅಷ್ಟೊಂದು ಹೊಂದಿಕೆಯಾಗಿರಲಿಲ್ಲ. ೧೯೫೦ ಮಃ ತಿಂಗಳಲ್ಲಿ ಹ್ಯಾರಿ ಗೋಲ್ಡ ನನ್ನು ಬಂಧಿಸಿದೊಡನೆ ಆ ಸುದ್ದಿ ಯು. ದಪ್ಪಕ್ಕ ರಗಳಲ್ಲಿ ಪ್ರಕಟವಾದ ಪತಿ ತ್ರಿಕೆಯನ್ನು ಗು ಹೋಗಿರ ಗ್ರೀನ್‌ಗ್ಲಾಸನ ಮನೆಗೆ ಧಾವಿಸಿದನು. “ಗೋಲ್ಡನ ಬಂಧನವಾಗಿದೆ. ಇನ್ನು ಮೇಲೆ ನಿಮ್ಮ ಪಾಳಿಯೂ ಬರಬಹುದು. ಕೂಡಲೇ ನೀವು ಇಲ್ಲಿಂದ ಹೊರಟು ಮೆಕ್ಸಿಕೋ ದೇಶಕ್ಕೆ ಹೋಗಿಬಿಡಿರಿ. ಸ್ವಲ್ಪವೂ ತಡ ಮಾಡಕೂಡದು” ಎಂದನು. ಗಂಡಹೆಂಡಿರಬ್ಬರೂ ವಿವಂಚನೆಗೊಳಗಾ ದರು... ಈ ಪ್ರಕರಣ ಎರಡು ಮೂರು ವರ್ಷ ಗಳ ಹಿಂದೆಯೇ ಮುಗಿಯಿತೆಂದು ಅವರು ತಿಳಿ ದಿದ್ಮಾಗ ಇದೊಂದು ಹೊಸ ವಿಪತ್ತು ಕಾಣಿಸಿ ಕೊಂಡಂತಾಗಿತ್ತು. ಗೋಲ್ಡ್‌ ತಮ್ಮ ' ಹೆಸರನ್ನು ಹೇಳದೇ ಇರುವುದಿಲ್ಲ. ಮೆ (ಲಾಗಿ ಬ ಪರಮಾಣು ಬಾಂಬಿನ ಪ ಪ್ರಯೋಗ ಶಾಲೆಯಲ್ಲೇ ಕೆಲಸ ಮಾಡುತ್ತಿ ದ್ದನಾದ್ಧರಿಂದ ತಪ್ಪಿ ಸಿಕೊಳ್ಳು ವುದು ಕಠಿಣವೆಂದು ಡೇವಿಡ್‌ನಿಗೆ ಅನಿಸಿತು. ಮೆಕ್ಸಿಕೋಕ್ಕೆ ಹೋಗಬೇಕೆಂದರೆ. ಪಾಸ್‌ ಪೋರ್ಟ್‌ ಬೇಕು. ಆ ರೀತಿಯಾಗಿ ಎದ್ದು ಕಾಣುವಂತಾಗದೇ, ಪ್ರವಾಸೀ ಪರಮಿಟ್ಟಿನ್ನು ಪಡೆದು ಹೋಗಬೇಕೆಂದು ಜ್ಯೂಲಿಯಸ್‌ ಹೇಳಿ ದನು. ಆದಕೆ ಎರಡು ಎಳೆಯ ಮಕ್ಕಳನ್ನು ಕಟ್ಟಿ ಸೊಂಡು ಹೋಗುವುಡಾದರೂ ಹೇಗೆ ಎಂದು ಕಸ್ತೂರಿ, ಎಪ್ರಿಲ್‌ ೧೯೬೧ ರಥ್‌ಳಿಗೆ ಚಿಂತೆಯಾಯಿತು. “ ಎರಡನೆಯ ಕೂಸು ಹತ್ತು ತಿಂಗಳು ದಾಟಿಜೆ. ಏನೂ ಆಗು ವುದಿಲ್ಲ” ಎಂದು ಜೂ ್ಯಲಿಯಸ್‌ ಗದರಿಸಿದ. ಅವರ. ವೆಚ್ಚಕ್ಕೆಂದು ಬ ಸಾವಿರ ಪೌಂಡು ಗಳನ್ನು ಕೊಟ್ಟ ಶನಲ್ಲದೆ, | ಐದಾರು. ಸಾವಿರ ಡಾಲರ್‌ ಹಣವನ್ನು ಮುಂದೆ ಕಳಿಸುವುದಾಗಿ ಆಶ್ವಾಸನವನ್ನಿತ್ತನು. ಕೊನೆಗೆ ಪಾಸ್‌ಪೋರ್ಟ್‌ ಪಡೆದೇ ಹೋಗ ಬೇಕೆಂದು ನಿರ್ಣಯವಾಯಿತು. ಮತ್ತು ತಾವೆಲ್ಲ ಮೆ ಮೃಲೀ ಬೇನೆಯಿಂದ ಬಳಲುತ್ತಿದ್ದು ಮೈಲಿ ಜತೆ ಸಿಕೊಂಡ ಬಗ್ಗೆ ಡಾಕ್ಟರರಿಂದ ಸರ್ಟಿ ಫಿಟ್‌ ತರಬೇಕು ಎಂಗೆ. "4 ಸುಳ್ಳು ಸರ್ಟಿಫಿಕೇಟ್‌ ದೊರಕಿಸುವುದಕ್ಕೆ ಒಪ್ಪಲಿಲ್ಲ. ಪಾಸ್‌ಪೋರ್ಟ್‌ ಸಲುವಾಗಿ ಗುಟ್ಟಿ ನಲ್ಲಿ ಫೋಟೋ ತೆಗೆಸಿಕೊಳ್ಳುವುದೂ ಅವಳಿಗೆ ಅಸಾಧ್ಯವಾಗಿ ಕಂಡಿತು. ಅದನ್ನೂ ತಾನು ಮಾಡಿಸಿಕೊಡುವುಡಾಗಿ ಜ್ಯೂಲಿಯಸ್‌ ಮುಂಡೆ ಬಂದನು. ಊರು ಬಿಡದ ಹೊರತು ಅನ್ನ ಉಪಾಯವಿರ ಲಿಲ್ಲ. ಮೆಕ್ಸಿಕೋಕ್ಕೆ ಹೋದ. ಮೇಲಾದರೂ ಮುಂದೇನು ಎಂಬ ಪ್ರಶ್ನೆ ಬಂತು. ಅದಕ್ಕೆ ಜ್ಯೂಲಿಯಸನ ಯೋಜನೆ ಸಿದ್ಧವಾಗೇ ಇತ್ತು. ಆಯ್‌. ಜಾಕ್ಸನ್‌ ಎಂಬ ಹೆಸರನ್ನು ಧರಿಸಿ, ಅದೇ ಹೆಸರಿನಿಂದ, ಮೆಸ್ಸಿಕೋದಲ್ಲಿರುವ ರತಿ. ಯನ್‌ ರಾಯಭಾರಿ ಕಚೇರಿಗೆ ಅರ್ಜಿ ಹಾಕ ಬೇಕು; ' ಅರ್ಜಿ ಹಾಕಿದ ಮರುದಿನದಿಂದ ಮೂರು ದಿನಗಳ ವರಿಗೆ, ಕೊಲಂಬಸ್‌ನ ಮೂರ್ತಿ ಇರುವ ಕೋರ್ಟಿನಲ್ಲಿ ಸಂಜೆ. ೫ ಗಂಟಿಯ ಹೊತ್ತಿಗೆ, ಮೂರು ದಿನ ಕಾಯ ಬೇಕು. ಆಗ ಒಬ್ಬ ಮನುಷ್ಯ ಬರುತ್ತಾನೆ. "ನಾನು ಓಕ್ಲಾ ಹಾಮಾದಿಂದ ಬಂದಿದ್ದೇನೆ. ಕೊಲಂಬಸನ "ಇಷ್ಟು ದೊಡ್ಡ ಮೂರ್ತಿಯನ್ನು ನಾನೆಲ್ಲೂ ಕಂಡಿಲ್ಲ' ಏಂ ದು “ಡೇವಿಡ್‌ ಉತ್ತರ ಕೊಡಬೇಕು. “ಪ್ಯಾರಿಸ್‌ದಲ್ಲಿ ಇದಕ್ಕೂ ಕೋಸೆನ್‌ಬರ್ಗರ ನಿಚಾರಣೆ ಸುಂದರವಾದ ಮೂರ್ತಿಗಳಿವೆ” ಎಂದು' ಆ ಆಗುಂತುಕನು ಉತ್ತರ ಕೊಡುತ್ತಾನೆ. ಅದೇ ಮನುಷ್ಯನೇ ಡೇವಿಡ್‌ನಿಗೆ ಮುಂದಿನ ಪ್ರಯಾ ಣದ ಅನುಕೂಲತೆಗಳನ್ನು ಬದಗಿಸಿಕೊಡು ತ್ತಾನೆ. ಅಲ್ಲಿಂದ ಹಡಗನ್ನು ಹತ್ತಿ ಯುರೋಪಿಗೆ ಬಂದು, ಸ್ವೀಡನ್‌, ಸ್ವಿಯುರ್ಲಂಡ್‌ಗಳನ್ನು ದಾಟಿ ಹುಕೋಸ್ಲೋವಾಕಿಯಾಕ್ಕೆ ಹೋಗಿ ವಾಸವಾಗಿರಬೇಕು. ಅಲ್ಲಿ ಏನು ಮಾಡಬೇಕು? ಎಂದರೆ ತನ್ನ ಗುಪ್ತ ನಾಮವನ್ನು ಬರೆದು “ನಾನು ಇಲ್ಲಿಗೆ ಬಂದಿದ್ದೇನೆ”. ಎಂಬ ಸಾಲನ್ನೂ ಕಾಣಿಸಿ, ಅಲ್ಲಿಯ ರಶಿಯನ್‌” ರಾಯಭಾರಿ ಕಚೇರಿಯಲ್ಲಿ ಕೊಟ್ಟರಾಯಿತು | ಗ್ರೀನ್‌ಗ್ಲಾಸ್‌ ದಂಪತಿ ಗಳು ಅಲ್ಲಿಂದ ಮುಂದೆ ನಿಶ್ಚಿಂತರಾಗಿ ಬದುಕ ಬಹುದು. ೨... ದು ಅಪ್ಪಟ ಕಮ್ಯುನಿಸ್ಟ್‌ ರಕೊೋಸೆನ್‌ ಬರ್ಗನ ಹಂಚಿಸೆಯಾಗಿತ್ತು.' ಮಾತು ಕೊಟ್ಟಂತೆ ಜ್ಯೂಲಿಯಸ್‌ ಅವರಿಬ್ಬರ ೪ ಪಾಸ್‌ಪೋರ್ಟ್‌ ಪೋಟೋ ತೆಗೆಸಿಕೊಟ್ಟಿನು. ಇನ್ನು ಮೂರು ಸಾವಿರ ಡಾಲರುಗಳನ್ನೂ ಅವರ ಕೈಗೆ ಹಾಕಿದನು. ತಮ್ಮ ಪಾಲಿನ ಧಂದೆಯಲ್ಲಿ ಹಣದ ಸಲುವಾಗಿಯೇ ತಕರಾರು ಬಂದು ಹತ್ತು ಡಾಲರಿನ . ಅರ್ಥಿಕ ಸಹಾಯಕ್ಕೆ ಸಹ ಹಿಂದು ಮುಂದೆ ನೋಡುತ್ತಿದ್ದ ಜ್ಯೂಲಿಯಸ್‌ ಈಗ ನೀರಿನಂತೆ ಹಣ ಸುರಿಯಲು ಮುಂದೆ ಬಂದಿದ. ೦ಎ ಜ್ಯೂಲಿಯಸ್‌ ಇಷ್ಟಲ್ಲ ಎಚ್ಚರ ವಹಿಸಿದ್ದರೂ ೧) ಸ ಗ ಗ್ರೀನ್‌ಗ್ಲಾಸ್‌ ದಂಪತಿಗಳು ಊರು ಬಿಡ ಲಿಲ್ಲ. ಎಫ್‌. ಬಿ. ಐ.ಯವರೂ ಇವರ ಪಾಳ ವ್ಸ ಇಷ್ಟ ದ ಇತ ತಿಯ ಮೇಲಿದ್ದರು. ಜೂನ್‌ ಮಧ್ಯದಲ್ಲಿ ಎಣಿಸಿ ದಂತೆ ಡೇವಿಡ್‌ನೆ ಬಂಧನವಾಯಿತು. ಈವಾಗ ಎಡೆ ವಿಸಿ ಬಂದು «ಗ ಎಥ್ಲೆಲ ಧಾವಿಸಿ ಬಂದು, ರಥ್‌, ನಿನ್ನ ಗಂಡ ಹಿ ಹ್‌ ಫೈ ಏನನ್ನೂ ಒಡನುಡಿಯದಂತೆ ಬಜಾಯಿಸು. ತಾನೂ ಸಿಕ್ಕಿಬೀಳುವನಲ್ಲದೆ, ಎಲರನೂ ತ ( ಸ ಬ ಬ್‌ ಇಲದ, ಬಲ್ಲಂನ್ನೂ ತೂಡ ಭ್ಯ ಸ ಆಫ್ಟ?) ಸ್ನ ೨ ಕಿಗೆ ಹಾಕುವನು” ಎಂದು ಹೇಳಿದಳು. ೧೩೫ ಸ್ಚ್ರಿ ಲ ಇ ಸಃ ಸ ನ ಟಿ ಸ ` ನ ಸೋಲ* ಡಿಸ್ಟ್ರೀಬ್ಕೂಟರ್ಸ್‌ : ಎ.ನಿ.ಆ೦,.ಎ. & ಕಂ. ಬೊಂಬಾಯಿ. 2 1111111111111111111111111111111111111111111111111111111111111111111111॥ ೧೩೬ ಆಗುವುದು ಆಗಿ ಹೋಯಿತು. *ಕೆಲ ದಿನ ಗಳ ನಂತರ ರಥ್‌ಳ ಬಂಧನವೂ ಆಯಿತು. ಬಹುಶಃ ಅವಳ ಪ್ರೇರಣೆಯಿಂದೊ ಏನೋ, ಗ್ರೀನ್‌ಗ್ಲಾಸ್‌ ದಂಪತಿಗಳು ತಮ್ಮ ವಿಚಾರಣೆ ಯಲ್ಲಿ ಒಂದನ್ನೂ ಮುಚ್ಚಿ ಡದೇ ಎಲ್ಲವನ್ನು ನಿವೇಸಿದರು. ಮಾಘಫೀ ಸಾಕ್ಷಿದಾರರಾದಕೆ ತಮ ಗಾಗುವ ಶಿಕ್ಷೆಯಲ್ಲಿ ಸವಲತ್ತು ದೊರೆಯಬಹು ದೆನ್ನುವ ನಿರೀಕ್ಷೆಯೂ ಹಾಗೆ ಮಾಡಿಸಿರಬೇಕು. ಗ್ರೀನ್‌ಗ್ಲಾಸ್‌ ದಂಪತಿಗಳ ವಿಚಾರಣೆಯ ಮೋಜೆಂದರೆ, ರಥಾಳನ್ನು ಬಿಟ್ಟುಕೊಡಲಾ ಯಿತು... ಅವಳು. ಅಪರಾಧಿನಿಯೆಂದಾಗದೇ ಮಾಫೀ ಸಾಕ್ಷೀದಾರಳಾದಳು. ಅವಳ ಗಂಡ ನಿಗೆ ಮಾತ್ರ ೧೫ ವರ್ಷಗಳ ಶಿಕ್ಷೆಯನ್ನು ವಿಧಿಸ ಲಾಯಿತು. ಷಿ ೧೯೪೫ ಜುಲೈ ೧೭, ರಂದು ಜ್ಯೂಲಿಯಸ್‌ ಕೋಸೆನ್‌ಬರ್ಗನ ಮೇಲೆ ಪೋಲೀಸರು ಮುಗಿ ಬಿದ್ದರು. ಅಗಸ್ಟ್‌ ೧೧ ರಂದು ಎಥೆಲ್ಲಳನ್ನು ಹಿಡಿದರು. ಸಾಕ್ಷಿದಾರರ ಎಲ್ಲ ಹೇಳಿಕೆಗಳು ಮುಗಿದ ಮೇಲೆ, ರೋಸೆನ್‌ಬರ್ಗ ದಂಪತಿಗಳು ಗೂಢಚಾರತನದಲ್ಲಿ ಮೊದಲಿಂದ ಕೊನೆಯ ವಕಿಗೆ ಅವ್ಯಾಹತವಾಗಿ ಕೆಲಸ ಮಾಡಿ, ಪ್ರಮುಖ ಪಾತ್ರ ವನ್ನು ವಹಿಸಿದರೆಂಬುದಾಗಿ ಸಾಕ್ಷಿದಾರರ ಹೇಳಿಕೆಯಿಂದ ಸಿದ್ಧವಾಗಿದ್ದಾಗ, ಜ್ಯೂಲಿಯಸ್‌ ಕೋಸೆನ್‌ಬರ್ಗ್‌ ಸಾಕ್ಷಿಯ ಕಟಾಂಜನದಲ್ಲಿ ಬಂದು ನಿಂತನು. ಸರಕಾರೀ ವಕೀಲರು ಸವಾ ಏನ್ನು ಆರಂಭಿಸಿದರು:--- ವಕೀಲ. ೧೯೪೪ ರ ನವ್ದೆಂಬರದಲ್ಲಿ ನೀವು ರಥ್‌ ಗ್ರೀನ್‌ಗ್ಲಾಸಳನ್ನು ಭೆಟ್ಟಿಯಾ ದಾಗ, ಆಕೆಯ ಗಂಡನಿಂದ ಗುಟ್ಟಿನ ಮಾಹಿತಿ ಪಡೆದುಕೊಂಡು ಬರಲು ಹೇಳಿದಿರಾ? ಕೋಸೆನ್‌ಬರ್ಗ್‌ --- ಇಲ್ಲ. ವಕೀಲ_-ನೀವು ರಥ್‌ಳಿಗೆ ೧೫೦ ಡಾಲರುಗ ಕಸ್ತೂರಿ, ಎಪ್ರಿಲ್‌ ೧೯೬೧ ಳನ್ನು ಕೊಟ್ಟು ಗಂಡನ ಕಡೆ ಹೋಗಿ ಮಾಹಿತಿ ತರಲು, ಯಾವಾಗಲಾದರೂ ಹೇಳಿದಿರಾ? ಕೋಸೆನ್‌ಬರ್ಗಿ ೨ ಇಲ್ಲ. ಚ ವಕೀಲ ಗ್ರೀನ್‌ಗ್ಲಾಸ್‌ ೧೯೪೪ ರಲ್ಲಿ ಲಾಸ್‌ ಅಲಾಮೋಸಿನ ಪ್ರೊಜೆಕ್ಟಿನಲ್ಲಿ ಕೆಲಸ ಮಾಡುತ್ತಿದ್ದುದು ನಿಮಗೆ ಗೊತ್ತಿತ್ತು. ಕೋ ಬರ್ಗ ೨ ಇಲ್ಲ. ವಕೀಲ. ಇದು ನೋಡಿರಿ. ಗ್ರೀನ್‌ ಗ್ಲಾಸ್‌ ತೆಗೆದ ಪರಮಾಣು ಬಾಂಬಿನ ಕರಡು ಚಿತ್ರ. ಇದನ್ನು ನೀವು ಈ ಮುಂಚೆ ಅವನಿಂದ ಕಂಡಿದ್ದಿರಾ? ಕೋ' ಬರ್ಗ ತ. ಇಲ್ಲ. ನಾ ನೋಡಿಲ್ಲ. ವಕೀಲ 2 ನೀವು. (' ಬರ್ಗ--- ಇಲ್ಲ! ಯಾವುದಕ್ಕೂ ರೋಸೆನ್‌ಬರ್ಗ, "ಇಲ್ಲ' *" ನನಗೆ ಗೊತ್ತಿಲ್ಲ' ಮತ್ತು "ನೋಡಿಲ್ಲ" ಈ ೧ ಚುಟುಕು ನುಡಿಯನ್ನು ಒಡನುಡಿಯುತ್ತಿದ್ದ. ಅದರಿಂದ ಬೇಸತ್ತ ವಕೀಲರು ಪ್ರಶ್ನೆಗಳ ಧಾಟಿಯನ್ನು ಬದಲಿಸಿದರು. “ನೀವು ಕಮ್ಯುನಿಸ್ಟ್‌ ಹೌದೋ, ಅಲ್ಲವೊ?” ; "ಈ ಪ್ರಶ್ನೆಗೆ ನಾನು ಉತ್ತರ ಕೊಡುವುದಿಲ್ಲ. ಇದು ನನ್ನನ್ನು ಅನವಶ್ಯಕ ತಬ್ಬಿನಲ್ಲಿ ಸಿಲುಕಿಸ ಬಹುದು. ” "ಇಸೊ, "ನಾನು ಈಗ ಆಗಲಿ, ಹಿಂದೆ ಆಗಲಿ ಕಮ್ಯುನಿಸ್ಟ್‌ ಪಕ್ಷದ ಸದಸ್ಯನಿದ್ದಿಲ್ಲ' ಎಂದು ನೀವು ಹಿಂದೊಮ್ಮೆ ಹೇಳಿಕೆ ಕೊಟ್ಟಿದ್ದರ ನಕಲು ಇದು. ನಿಮ್ಮ ಅಂದಿನ ಮತ್ತು ಇಂದಿನ ಹೇಳಿಕೆಗಳು ಎರಡೂ ನಿಜವೆ? ಉತ್ತರ ಲ / " ಇದಕ್ಕೆ ಉತ್ತರ ಕೊಡಲು ನಿರಾಕರಿ ಸುತ್ತೇನೆ. ಇದು ನನ್ನನ್ನು ತಬ್ಬನಲ್ಲಿ ಸಿಲುಕಿಸ ಬಹುದು. ” “ ರಶಿಯದ ವಿಷಯದಲ್ಲಿ ಸಹಾನುಭೂತಿ ಪಕ್ಷದ ಸದಸ್ಯರು ಅಮ್ಮಾ ಸ ಸಾಪ ತಾಯಿ ಅದ್ಭುತ ಭಟ ುಡುಗರು. ೫ ನಾನು ಮಾಡುವ [| ವಾದ ದೋಸೆಗಳನ್ನು ನಮಗೆ ಕೊಟ್ಟಿ ಳು. : ಅಡಿಗೆಯನ್ನು ಸಹಿಸುವುದಿಲ್ಲ. ಅಡಿಗೆ ನೀನು ಅಂಥಹ ದೋಸೆಗಳನ್ನು ಏಕೆ ವಿಷಯದಲ್ಲಿ ನಾಸು ಸೋತಂತೆ ಸರಿ, ಕಾಸ ಬಾ ನಐತಾದಿಚಾ ಬು ಅಡಿಗರ ವಿಧಾನದಲ್ಲಿ ಲೋಪ 1 ಇ ವಿರಲಾರದು ;ಆದರೆಅದುನೀವು ಇಕೆ ಉಪಯೋಗಿಸುವ ಎಣ್ಣೆಯಲ್ಲಿ 'ದೋಷನಿರಬೇಕು. ವಖಿಂದಿನ | [ಸಲ ತುಷಾರ್‌ ವನಸ್ಪತಿಯನ್ನು ಅಡಿಗೆಯಲ್ಲಿ ಉಪಯೋಗಿಸು. ಮಾಲತಿ ತನ್ನ ಸ್ಭ್ದೆ ಹಿತಳ. ಸಲಹೆ ತೆಗೆದುಕೊಳ್ಳುತ್ತಾಕೆ. ಈಗೆ ತಿಳಿಯಿತು. ಮಾಲತಿಗೆ ರುಚಿಕರವಾಜಿ. ಅಡಿಗೆಯ ಗುಟ್ಟು. ಅದೇ ಆರೋಗ್ಯಕರವಾದ: ಮತ್ತು ರುಚಿಕರವಾದ ತುಷಾರ್‌ ವನಸ್ಪತಿ. ತುಷಾರ್‌, ಇ ನಿಟನಿನ್‌ ಸಿ ಮತ್ತು ಐ ಒಳಗೊಂಡಿದೆ) ಸ ತಿಂದಿರುವ ದೋಸಿ ಭು ಮತ್ತು ಗಳಲ್ಲಿ ಇವು ತುಂಬಾ ರುಚಿ (| ಸ್ಟ್‌ ಸ ಕರವಾಗಿವ. ಅಮ್ಮಾ ಸೀನು: ಬ 1... ಶುದ್ಧೀಕರಿಸಿದ ತುಷಾರ್‌ ಎಣ್ಣೆ ಅಡಿಗೆ ಇನ್ನು ಲ್‌ಿ ಬ | ೧೩೮ ಯಿಟ್ಟುಕೊಂಡದ್ಮಲ್ಲದೇ, ನಮ್ಮ ದೇಶಕ್ಕೆ ನೀನು ದ್ರೊ! ಬಗೆದಿದ್ದೀಯೆ " ಎಂದಾಗ ರೋಸೆನ್‌ ಬರ್ಗ್‌ ಸ್ವಲ್ಪ ಬಾಯಿ ಬಿಟ್ಟು ಮಾತನಾಡಿ ದ್‌ ನಾ " ಇಲ್ಲ. ನಾನು ನನ್ನ ದೇಶ, ನಮ್ಮ ರಾಜ್ಯ ಘಟನೆ, ನಮ್ಮ ನ್ಯಾಯದಾನಪದ್ಧತಿ ಇವುಗಳಲ್ಲಿ ಸಂಪೂರ್ಣ ನಿಷ್ಕೆಯುಳ್ಳ ವನಿದ್ಧೇನೆ. ೧೯೪೫ ರಲ್ಲಿ ನನಗೆ ರಶಿಯನ್‌ ಸರಕಾರದ ಬಗ್ಗೆ ಸಹಾನು ಭೂತಿ ಇದ್ದದ್ದು ಹಚ ಶ್ರಮಜೀವಿಗಳ ಉನ್ನ ತಿಯ ಬಗ್ಗೆ, ಜನತೆಯ ಅನಕ್ಷರತೆಯನ್ನು ಕಳೆ ಯುವ ಬಗ್ಗೆ, ವಿಧಾಯಕವಾದ ಸಮಾಜ ಸುಧಾ -ರಣೆಯ ಕಲಸಗಳನ್ನು ಕೈಕೊಳ್ಳು ವ. ಬಗ್ಗೆ ರಶಿಯಾ ಸಾಕಷ್ಟು ಡೌ ಕೆಲಸ _ ಮಾಡಿದೆ ಎಂದು ನಾನು ತಿಳಿದಿದ್ದೆ. ೬೦ ಲಕ್ಷ ಜನ ಯಹೂದ್ಮರನ್ನು : ಕೊಂದ ಹಿಟ್ಲ ರನೆಂಬ ದೈತ್ಯನನ್ನು ನಾಶ ಮಾಡುವಲ್ಲಿ | ಹಚ್ಚು ಆಾಗಸಿಕ್ಕಿಯು ನನಗೆ ಅನಿಸಿಪ್ಮಿ. ಈಗೂ ಅನಿಸು ತ್ತದೆ. ಟ್‌ ಎಥೆಲ್‌ ಕರೋಸೆನ್‌ಬರ್ಗ್‌ ಕೂಡಾ, ಗಂಡನ ಪಲ್ಲವಿಯನ್ನೇ ಅನುಸರಿಸಿ, ವಿಚಾರಣೆಯಲ್ಲಿ ಉತ್ತರ ಸೊಟ್ಟಿಳು. ಇಬ್ಬರೂ ಯಾವ ಮಾ- ತಿಗೂ ಒಪ್ಪಲಿಲ್ಲ. ಆರೋಪಿಗಳ ಪರ ವಕೀಲರು ತಮ್ಮ ವಾದ ದಲ್ಲಿ, “ಗ್ರೀನ್‌ಗ್ಲಾ ಸರೇ ಇದರಲ್ಲಿ "ಮುಖ್ಯ ಪಾತ್ರ ಕ್ಕ ತಮ್ಮ ಮೇಲೆ: ಬಂದ ಆಪಾದನೆಯನ್ನು ಅನವಶ್ಯ ಚ ಕೋಸೆನ್‌ / ಬರ್ಗ್‌ ದಂ ಪತಿಗಳ ಮೇ ಲೆ. ಹಾಕಿದ್ದಾರೆ. ಗೂಢಚಾರತನದ ಅಪರಾಧವಲ್ಲದೇ, ತಬ್ಬತಸ್ಥ ರಲ್ಲದ ಈ ಇಬ್ಬರ ಜೀವಕ್ಕೆ ಗಂಡಾಂತರವನೊ ಸ್ನ ಡ್ಡಿದ ತಮ್ಮ ಅಮಾನುಷ ವೃತ್ತಿಯಿಂದ ಗಿ ಸೀನ ನ್‌ ಗ್ಲಾಸ ಸ್‌ ಸಾಗು 2 ಒಂದು ಅಪರಾಧ ವನ್ನು ಮಾಡಿದ್ದಾರೆ. ಕೋಸೆನ್‌ಬರ್ಗ್‌ ದಂಪತಿ ಗಳ ಎರುದ್ಧ ಬಂದಾದರೂ ನೇರವಾದ ಪುರಾವೆ ಯಿಲ್ಲ. ರಾಜಕೀ ಯ ಸಾಧನೆ, ಪ್ರಚಾರಗಳ ಷಾ ಕಸ್ತೂರಿ, ಎಪ್ರಿಲ್‌ ೧೯೬೧ ದೃಷ್ಟಿಯಿಂದ ಸರಕಾರವು ಗ್ರೀನ್‌ಗ್ಲಾಸ್‌ ದಂಪತಿಗಳನ್ನು ಒಡಕೊಂಡು ಈ ನಿಷ್ಟಾಪಿಗ ಳನ್ನು ಅಪಾದಿತರನ್ನಾಗಿ ಮಾಡಿದೆ. ತಮ್ಮ ಪಾಲಿನ “ವ್ಯವಹಾರದ ವಿಷಯದಲ್ಲಿ ಗ್ರೀನ್‌ ಗಾ ನ ಸನಿಗೂ ಕೋಸೆನ್‌ಬರ್ಗನ ಮೆ ಲೆ ದ್ವೇಷ ವಿದ್ದಿತು' ಎಂದು ಮುಂತಾಗಿ ಹೇಳಿದರು. ಇದಕ್ಕೆ ಉತ್ತರರೂಪವಾಗಿ ಸರಕಾರೀ ಪರ ವಕೀಲರು ತಮ್ಮ ವಾದದಲ್ಲಿ ಜೆಲ್ಲೋ ಪೆಟ್ಟಿ ಗೆಯ ಕಾಗದದ 'ತುಂಡಿನೇರ ಪ್ರರಾನೆಯನ್ನು ಎತ್ತಿ ತೋರಿಸಿದರು. ಸರಕಾರವು ರಾಜ ತೀಯ ಉದ್ದೇಶವನ್ನಿಟ್ಟುಕೊಂಡು ಕಮ್ಯುನಿಸ್ಟ. ರನ್ನು ಹೀಗೆಳೆಯುವುದಕ್ಕಾಗಿ ಈ ಪ್ರಸಂಗದ ಉಪಯೋಗವನ್ನು ಮಾಡಿಕೊಳ್ಳುವುದಾಗಿದ್ದರೆ, ಕೋಸೆನ್‌ಬರ್ಗರನ್ನೇ ಏಕೆ, ಮತ್ತಾರಾದರೂ ' ಪ್ರತಿಷ್ಠಿತ ಕಮ್ಯುನಿಸ್ಟರ ಹೆಸರನ್ನೇ ಹೇಳುವಂತೆ ಗ್ರೀನ್‌ಗ್ಲಾಸರನ್ನು ಪೆಸಲಾಯಿಸಬಹುದಿತ್ತ ಲ್ಲವೆ? ಮುಖ್ಯತಃ ನಮ್ಮ ದೇಶದ ಅತ್ಯಂತ ಹಿರಿಯ ಸಾಧನೆಯಾದ ಪರಮಾಣು ಬಾಂಬಿನ ನಿರ್ಮಾಣದ ವಿವರಗಳನ್ನೂ ಇತರ ಮಿಲಿಟರಿ ಗುಟು ಗಳನ್ನೂ ಅನ್ಯದೇ ಶಕ್ಕೆ ಬಿಟ್ಟುಕೊಟ್ಟು ಫುಹದನ್ಯಾಯ ಮಾಡಿದ್ದಾ ಕೆ. ದೇ ಶದ ಸಂರಕ್ಷ ಣೆಯ ಅಸ್ತಿವಾರವನ್ನೇ ಅಲುಗಾಡಿಸಿದ್ದಾರೆ. ನಮ್ಮ ಈ ವೈಜ್ಞಾನಿಕ ಪ್ರಯೋಗಗಳಿಂದ ರಶಿಯಾ ಬಹುಮಟ್ಟಿಗೆ ಲಾಭವನ್ನು ಹೊಂದಿ, ಈ ಕ್ಷೇತ್ರ ತ್ರದಲ್ಲಿ ನಮಗಿಂತ ಒಂದು ಹೆಜ್ಜೆ ಮುಂದಡಿ ಇಡುವಂತೆ ಮಾಡಿದವರೇ ಇವರು. ಎಂಬ ಮಾತನ್ನು ಒತ್ತಿ ಹೇಳಿ ಮುಗಿಸಿದರು. ಮೊದಲಿಗೆ ಜ್ಯೂರಿ ಜನರ ನಿರ್ಣಯ ಹೊರ ಬರಬೇಕಷ್ಟೆ. ಚ ಕೋಸೆನ್‌ಬರ್ಗ್‌ ದಂಪತಿ ಗಳು ತಪ್ಪಿ ಸ್ಟ ಎಂಬ ನಿರ್ಣಯವನ್ನಿತ್ತರು. ಮರು ಜಾ ನ್ಯಾ ಯಾಧೀಶರಾದ ಕಾಫ್‌ಮನ್‌ ಕೊಟ್ಟ ಊರಿನ ಕೆಲವೊಂದ ಭಾಗವು ವಾಚ- ನೀಯ ವಾಗಿದೆ. "ಇದು ವರೆಗೆ ನಡೆದ ಸುದ್ದಕೃ ಹಾಗೂ ನಿಷ್ಟ ಕ್ಷಪಾತ ವಿಚಾರಣೆಯು ರಶಿಯದಲ್ಲಾ ಗಿದ್ದ ರೆ ಎಂದೂ ನಡೆಯುತ್ತಿದ್ದಿಲ್ಲ. ದೇಶದ್ರೊ (ಓತನದ ಆಪಾದನೆಯುಳ್ಳೆ ವ ತ್ರಯ ವಿಚಾರಣೆಗೆ ಅಲ್ಲಿ _ ಒಂದು ದಿನ ಕೂಡ ಬಿಡಿಯುತ್ತಿದ್ದಿಲ್ಲ. ಒಗಿದ್ದು, ಈ ಆರೋಪಿಗಳು ಸತ್ಯ-ನ್ಯಾಯಾಲಯಗಳಿಲ್ಲದ, ವ್ಯಕ್ತಿ ಸ್ವಾತಂತ್ರ್ಯವಿಲ್ಲದ ಆ ರಾಷ್ಟ್ರದ ಬಗ್ಗೆ ಕಳ ಕಳಿಯುಳ್ಳವರಾಗಿ, ನಮ್ಮ ದೇಶದೆ ವಿರುದ್ಧ ನಡೆದುಕೊಳ್ಳುವುದಕ್ಕೆ ಮುಂದಾದರು. (ಷ್ರ್ಯ ಒಳಸಂಚಿನಲ್ಲಿ ಜ್ಯೂಲಿಯಸ್‌ ರೋಸೆನ್‌ ಬರ್ಗನೇ ಮುಖ್ಯ ಸೂತ್ರಧಾರನೆಂಬುದು, ಪುರಾ- ವೆಗಳಿಂದ ಸ್ಪಷ್ಟವಾಗಿದೆ. ಆದರೆ ಇದರಲ್ಲಿ ಅವನ ಹೆಂಡತಿಯ ಪಾತ್ರವೂ ಕಡಿಮೆಯದಲ್ಲ. ಇಂಥ ಹೀನ ಕೆಲಸದಿಂದ ಗಂಡನನ್ನು ನಿವೃ ್ರ ಗೊಳಿಸು ವ್ರದಂತಿರಲಿ, ಆಕೆ ಅವನನ್ನು ಪ್ರೋತ್ಸಾಹಿಸಿದ. ಳಲ್ಪದೆ, ಸಾದ್ಯಂತವಾಗಿ ನೆರವಾಗಿದ್ದಾಳೆ. ಆಕೆ ತಿಳಿಗೆಟ್ಟು ಈ ಕೆಲಸ ಮಾಡಿದವಳಲ್ಲ. ವಯಸ್ಸಿ ನಲ್ಲಿ ಗಂಡನಿಗಿಂತ ಮೂರು ವಷ ೯ಕೈ ಹಿರಿಯಳು. ಡೇವಿಡ"ರಿಂದ ಏಳ. ವರ್ಷಕ್ಕೆ ದೊಡ್ಡ ವಳು, * ತನ್ನ ಈದ. ಷ್ಕೃತ್ಯದಿಂದ ತನ್ನ ಮಕ್ಕ ಛ ಗತಿಯೇ ನಾದೀತು ಎಂಬ ವಿಚಾರ ಗೊತ್ತಿ ದ್ದೂ ಅದನ್ನು ಗಮನಕ್ಕೆ ತಾರದೇ, ಈತೆ ಈ ದುರಾರೋಚಕೆ ಯಲ್ಲಿ ಸ ಸಂಪೂರ್ಣ ಭಾಗಿಯಾಗಿದಾ ಳೆನ್ನುವುದು ನನಗೆ ಆಶ ರವನ್ನು ಟುಮಾಡಿದೆ. ಹಳಿಗಳ ನಿಮ್ಮ ಅಪರಾಧವು ಕಗ್ಗೊ ಲೆಗಿಂತಲೂ ಮಿಗಿಲಾದದ್ದಾ ಗಿದೆ. ಕೊಲೆಯನ್ನು ಮಾಡುವವರು, ತಮಗಾಗದ ಒಬ್ಬ |ರನ್ನೋ!, ಇಬ್ಬ ರನ್ನೋ ಮುಗಿಸುತ್ತಾಕೆ. ಅದರಿಂ ದ ಮೃತನ ಕುಟುಂಬಕ್ಕೆ ದುಃಖವಾಗುತ್ತ ದೆ. ಕೊಲಸಡುಳ ನನ್ನು ಗಟ ಶಿಕ್ಷಿಸಿದ ನಂತರ, ಪ್ರಕರಣ ಅಲ್ಲಿಗೆ ಮುಕ್ತಾ ಯವಾಗುತ್ತದೆ. ಸ ಕ ಈ 'ವಜಾರತೆ ನಡೆದಾಗ ರೋಸೆನ್‌ಬರ್ಗನಿಗೆ ತ್ಠಿ೨, ಎಥೆಲ್ಲಳಿಗೆ ತಿ೫, ಡೇವಿಡ್ಡನಿಗೆ ೨೮ ವಯಸ್ಸಾಗಿತ್ತು. ತ್ಯ ರೋಸೆನ್‌ಬರ್ಗರ ನಿಚಾರಣೆ' ೧೩೯೯ ನಮ್ಮ ದೇಶದ ಪರಮಾಣು ಬಾಂಬಿನ ನಿರ್ಮಾ ಣದ ಗೌಪ್ಯವನ್ನು ರಶಿಯನ್ನರಿಗೆ ಮಾರಿಕೊಂಡ- ದ್ಡರ ದೂರದ ಪರಿಣಾಮವಾಗಿ, ಸದ್ಯ ನಡೆದ ಕೋರಿಯನ್‌ ಯುದ್ಧದಲ್ಲಿ ೫೦ ಸಾವಿರ ಅಮೇರಿ ಕನ್‌ “ಬಾಂಧವರ ಮರಣಕ್ಕೆ ಅಪ್ಪ ಪ್ರತ್ಯಕ್ಷವಾಗಿ ಕಾರಣರಾಗಿದ್ದೀರಿ. ಇನ್ನಷ್ಟು ಜನ ಇದಕ್ಕೆ ತುತ್ತಾಗುವಕೊೋ ಯಾರು ಬಲ್ಲರು? “ನಿಮ್ಮಿಬ್ಬರ ಅಪರಾಧದ ಬಗ್ಗೆ ನನಗೆ ಸಂಪೂರ್ಣ `ಾತ್ರಿ ಯಾಗಿದೆ. ನಿಮಗೆ ಸಹಾನು ಭೂತಿಯನ್ನು ಟಸ್‌ ಶಕ್ಕವೇ ಎಂಬು ದಾಗಿ, ದಾಖಲೆಗಳನ್ನು ಮತ್ತೊಮ್ಮೆ ತಿರುವಿ ಹಾತದೆ. ನನ್ನ ವಿವೇಕವನ್ನೂ ಕೇಳಿಕೊಂಡೆ. ಉತ್ತರ ಸಿಗಲಿಲ್ಲ. ನಿಮ್ಮ ಅಪರಾಧದ ಗಂಭೀರ ಸ್ವರೂಪವನ್ನು ಮನದಂದರೆ ಕಿಂಚಿತ್ತಾದರೂ ಸಹಾನುಭೂತಿಗೆ `ನೀವು ಅರ್ಹರಲ್ಲ. ನಿಮ್ಮ ಶಿಕ್ಷೆಯನ್ನು ಸೌಮ್ಯಗೊಳಿಸಹೋ(ದೆನಾದರೆ, ನ್ಯಾಯದಾನದ ವಿಷಯದಲ್ಲಿ ನಾನು ಪಕ್ಷಪಾತಿ ಯಾದಂತಾಗುತ್ತದೆ. ನಾನು ನಿಮಗಿಬ್ಬರಿಗೂ ಈ ಮೂಲಕ ಮರಣದಂಡನೆಯನ್ನು ವಿಧಿಸಿರು ತ್ತೇನೆ. ಳ್ಳ ೧೯೫೧ರ ಎಪ್ರಿಲ್‌ ತಿಂಗಳಲ್ಲಿ ಈ ತೀರ್ಪು ಹೇಳಲ್ಬ ಟ್ಟಿತು. ಸೆ ದಲ್ಲಿ ಜರುಗಬೇಕಾಗಿದ್ದ ಮಣನಡನೆಯ ಶಿಕ್ಷೆಯು ಕೃತಿಯಲ್ಲಿ ಬರ ಲಿಲ್ಲ. ಆರೋಪಿಗಳು ಅಪೀಲು ಮಾ ಎಟ. ಅದಾದ ಮೇಲೆ ಫೆಡರಲ್‌ (ಸುಪ್ರಿ (ಮ್‌) ಕೋರ್ಟಿ ಗೂ ಹೋಯಿತು. ಕಾನೂನಿನ ಸೂಕ್ಷ್ಮ ಎಳೆ ಗಳನ್ನು ಎತ್ತಿಕೊಂಡು, ತಾಂತ್ರಿ ತ್ರ ತಪ್ಪು ತಡೆಗ ಛಂ ದಾದರೂ ಆಗಲಿ, ಕಾರ್ಪಷನ್ನ ರ ಬರು ಬದಲಿಸಲು ಆಕೋಪಿಪರ ಬಲು ಸಾಕಷು ಬುದ್ಧಿಮತ್ತೆಯನ್ನು ಪ್ರದಶಿನಸಿದರು. ಆದರ ಅಮೇರಿಕೆಯ ಸುಪ್ರೀಮ್‌ ಕೋರ್ಟು ಫೆ ಕೋರ್ಟಿನ ತೀರ್ಪನ್ನು ಎತ್ತಿಹಿಡಿಯಿತು. ಸ 1೫ ಸ ್ಗ ಟ್ರ | ನರಗಳನ್ನು || 4 ಜ್ವರವನ್ನು ನ್ಗ ವನ್ನು | ಶಾಂತಪಡಿಸುತ್ತದೆ | ಡಿರತ್ತಾಹವನ್ನು ಬ ಕಡಿಮೆಗೊಳಿಸುತ್ತದೆ ್ಫ 4್ಫೋೋೋೋ್ಯಷಟ್ಟ್ಟೋೋೋ.4 ಟಟ್ಟೆಮಮ ಯೂ ಜಾ ಟೂ ಗುಣಪಡಿಸುತ್ತದೆ 1 ಡಾಕ್ಟರರ ಸುರಕ್ಷಿತ ಔಷಧದಂತೆ ಶಾಸ್ತ್ರೀಯ ರೀತಿಯಲ್ಲಿ ಸಮ್ಮಿಲನವಾದ ನಾಲ್ಕು ಔಷಧಗಳಿಂದ ಕೂಡಿದ «ಅನಾಸಿನ"* ನೋವನ್ನು ಸಂಪೂರ್ಣವಾಗಿ, ಅತಿ ಶೀಘ್ರವಾಗಿ ಗುಣಪಡಿಸುತ್ತದೆ. ಅನಾಸಿನ" (1) ತಲೆ ನೋಪು, ಶೀತ, ಜೃರ, ಹಲ್ಲು ನೋವು ಹಾಗೂ ಸ್ನಾಯುಗಳ ನೋವನ್ನು ಅಧಿಕ ಶೀಘ್ರವಾಗಿ ಉಪಶಮನ ಗೊಳಿಸುತ್ತದೆ; (2) ಗಾಬರಿಗೊಳಿಸುವ ನರಗಳಿಗೆ ಶಾಂತತೆಯನ್ನೀಯುತ್ತದೆ--ನೀವು ಸುಖವಾಗಿ, ಆರಾಮ ದಿಂದಿರುವಂತೆ ಮಾಡುತ್ತದೆ; (3) ನಿರುತ್ಸಾಹನನ್ನು ಹೋಗಲಾಡಿಸುತ್ತದೆ; (4) ಜ್ವರನನ್ನು ಕಡಿನೆ ಮಾಡುತ್ತದೆ. ನಾಲ್ಕು ಔಷಧಗಳಿಂದ ಕೂಡಿರುವ ಅನಾಸಿನ", ನೋನನ್ನು ಉಪಶಮನಗೊಳಿಸುವುದಕ್ಕೆ ಅಧಿಕ ಉತ್ತಮವಾಗಿದೆ. ಯಾವಾಗಲೂ ಮನೆಯಲ್ಲಿ "ಅನಾಸಿನ್‌? ಇಟ್ಟುಕೆೊಳ್ಳಿರಿ. ಬ1೫110//011000/004410 0 0 010 ಉ ಸ್ಗಳಿ ಆರೋಗ್ಯಕರವಾಗಿರುವ ಸೆಲೋಫೇನ"* ಪ್ಯಾಕ್‌ ನಲ್ಲಿ ಸೀಲ್‌ಮಾಡಿದ ಎರಡು ಬಿಲ್ಜೆಗಳೂ, ಭದ್ರ ವಾಗಿ ಸಿಲ್ಸರ್‌-ಪ್ರೂಫ್‌ ಪ್ಯಾಕಿಂಗ್‌ ನಲ್ಲಿ ಮುಚ್ಚ ಲ.ಟ, ಸೀಸೆಗಳಲಿ 32 ಬಿಲೆಗಳೂ--ಮನೆಗಳಲ್ಲಿ ಉಪಖಜೋಗಿಸಲು' . ಅನ;ಕೂಲವಾಗುನಂತೆ- ರೂ- ೧ ೋಗಿಸಲು ವಂತ. 4 ಬ್ಸ್ನ್ಗ ಪಯ ಸ ಸ ಕ 4." ಗಳೋ ದೊರೆಯುತ್ತವೆ. ಗಗ ಊ್ಟ್ಯೂ ನ *೫್ಮ್ಮ್ಯ ರೋ! ಸು ಸುನು ಸುನು ಜು” ಸಯ ನ 74444 18135107100 080?: ೧೫೦೯೫೯೫೫£3 111717: &5 « 0೦. ೬1111181 ಚ್‌ ಹ ಖ್‌ ನ ಕ“ | ೨ ಅದರೆ. ಈ ವಾದವು ಕೋರ್ಟಿನ ಆವರಣ ನನ್ನು ಬಿಟ್ಟು ಜನತೆಯಲ್ಲಿ. ಪ್ರಚಂಡವಾಗಿ ಸ್ನ ಹಬ್ಬಿತು. ಒಂದೆಡೆಗೆ ಕೋರಿಯಾ ರಣರಂಗದಲ್ಲಿ ರಶಿಯವು ಪ್ರಚ್ಛನ್ನವಾಗಿ ಶತ್ರುರಾಷ್ಟ್ರವಾಗಿದ್ದು ಕೊಂಡು, ಅಮೇರಿಕನ್ನರ -ಜೀವ ನಷ್ಟವಾಗುತ್ತಿ ದ್ಮಾಗ, ಕೋಸೆನ್‌ಬರ್ಗರನ್ನು ಮರಣದಂಡನೆಗೆ ಗುರಿ ಮಾಡಿದ್ದೇ ಸರಿ ಎಂದು ತಿಳಿದು ತಮ್ಮಷ್ಟ ಕ್ಸ್ಸ ಇದ್ದ ಸಾಮಾನ್ಯ ಅಮೇರಿಕನ್‌ ಜನತೆ, ವಸ ತ ಸಂಖ್ಯೆಯನ್ಲಿದ್ದಿತು. ಇನ್ನೊಂದೆಡೆ ನಿರಪರಾಧಿ | ಗಳಾದ ಈ ಕೋಸೆನ್‌ಬರ್ಗರನ್ನು ಉಳಿಸೋಣ, ್ಥ ಆ ಬಗ್ಗೆ ಬೊಬ್ಬಾಟ ಮಾಡೋಣ ಎಂದು ಟೊಂಕ ಶಟ್ಟಿ ನಿಂತ ಕಮ್ಯುನಿಸ್ಟ್‌ ಪಕ್ಷಪಾತಿಗಳ ಗುಂಪೂ ಇದ್ದಿತು. ಕೋಸೆನ್‌ಬರ್ಗ್‌ ನ್ಶಾಯ ಸಾಧನೆಗಾಗಿ ರಾಷ್ಟ್ರ ಯ ಶಮೀಟಿಯೊಂದು ಸ್ಧಾ ಪವಿತವಾಯಿತು! ಗರಣಿ ಹಾಗೂ ಕಾರಖಾನೆ ಗಳಲ್ಲಿ ಏಿಕೆಟಿಂಗ್ಳ, ಹರತಾಳ ನಡೆದವು. ಬೀದಿ ಗಳಲ್ಲಿ ಮೆರವಣಿಗೆಗಳು ಹೊರಟವು. ಸಾವಿ- ಸ ಜನರ ಸಹಿ ಸಂಗ್ರಹ ನಡೆದು, ಅಮೇರಿ ತ್ವೇತಭವನದತನಕ ಮೆರವಣಿಗೆಗಳೊಂದಿಗೆ ತ ಮನವಿಯನ್ನ ರ್ಪಿಸಿದ್ದಾಯಿತು. ರೋಸೆ- ನ್‌ಬರ್ಗರನ್ನಿಟ್ಟಿದ್ದ “ಕೆ ಮನಗೆ ಮಹಿಳೆಯರ ಹಾಗೂ ಎಳೆಯ ಮಕ್ಕಳ ಯಾತ್ರೆ ಮ ಸಹಾಸುರೂಕಗನಾರ ಘೋಷಣಳನ್ನು ನ ಹಿಂತಿರುಗಿತು. ಈ ಚಳುವಳಿಯು ಅಮೇರಿಕಕ್ಕೆ ಮಾತ್ರ ಸೀಮಿತವಾಗಿರದೇ ಅಂತಾರಾಷ್ಟ್ರೀಯ ಸ ಸ್ವ ' ನನ್ನು ತಾಳಿತು. ಫ್ರೆಂಚ್‌ ಕಮ್ಯುನಿಸ್ಟರು “ಗ್ರ ಪ್ರತಿಭಟನೆಯನ್ನು ಕಳಿಸಿದರು. ತಮ್ಮ ನಾಡಿ ನಲ್ಲಿ ಗಲಭೆಯನ್ನು ಮಾಡಿದರು. ಕಮ್ಯುನಿಸ್ಟ್‌ ೬ ಚನದಿಂದಂತೂ "ಹತ್ತಾ ರು ಮನವಿಗಳೂ, ಹೆದ `ರಿಕೆಯ ಪತ್ರಗಳೂ ಅಧಿಕೃ ತವಾಗಿಯೆ ಹೋದು ವು. ಹವಕರ ಆಸ್ಪ ವಿಸಡ ಕೂಡಾ ರೋಸೆನ*ಬರ್ಗರಿಗೆ ಸ್‌ ಶಿಕ್ಷೆ ಅತ್ಯಂತ ಕ್ರೂರವಾದುದೆಂಬಾಶಯಡ ಪ ಶ್ರತಿಭಟನೆ ಕಳ ಹ ರೋಸೆನ್‌ಬರ್ಗರ ನಿಚಾರಣೆ ೧೪೧ ಬಂತು. ಇತ್ತ ಆಪಾದಿತರ ವಕೀಲರು ಮತ್ತೂ ಒಮ್ಮೆ ಈ *ೇಸಿನ ವಿಚಾರವಾಗಬೇಕೆಂದು, ಅರ್ಜಿ ಕೊಟ್ಟರು. ಅರ್ಜಿ ಕೊಟ್ಟಾಗ ಅದರ ಜೊತೆಗೆ, ಕೋಸೆನ್‌ಬರ್ಗರ ಶಿಕ್ಷೆಯನ್ನು ಕಡಿಮೆ ಮಾಡ ಬೇಕೆಂದು, ೫೦ ಸಾವಿರ ಜನರು ಸಹಿ ಮಾಡಿದ ಅರ್ಜಿಯನ್ನೂ ಇಡಲಾಗಿತ್ತು ! ಹೊಸ” ಅರ್ಜಿಗಳ ವಾದದ ಸಾರವೆಂದರೆ " ರೋಸೆನ್‌ಬರ್ಗರ ಅಪರಾಧದ ಬಗ್ಗೆ, ತೀರ್ಬಿ ನ ಮುಂಚೆಯೇ ಅಧಿಕಾರಿಗಳು ಅದರ "ಬಬ್ಬ ಟ ಮಾಡಿ ಜನತೆಯಲ್ಲಿ ತಪ್ಪು ಭಾವನೆ ಹರಡಿದ್ದ ರಿಂದ ನ್ಯಾಯಾಧೀಶರಿಗೆ ನಿಷ್ಪಕ್ಷಪಾತ ನಿಕ್ಚಯ ವನ್ನು ಕೊಡುವುದು ಸ ಸಾಧ್ಯವಾಗಿಲ್ಲ. ಪರಮಾಣು ಬಾಂಬಿನ ಗುಟಿ ಸನ್ನು ರೋಸೆನ್‌ಬರ್ಗರು ಬಿಟ್ಟು ಕೊಟ್ಟಿಕೆಂದು ಜಿ ಲಯಾಗವ ಕಾಲದಲ್ಲಿ ರಶಿಯಾ ಅಮೇರಿಕದ ನತ್ತರಾಷ್ಯ ಗಿದ್ದ ಹೀಗಾಗಿ ಅಮೇರಿಕದ ಸಂರಕ್ಷಣಕ್ಕೆ ಯಾವ ಧಕ್ಕೆಯೂ ಉಂಟಾಗಿಲ್ಲ. ಈಗ ಹ ಶತು ರಾಷ್ಟ್ರವಾಗಿದೆ ಯೆಂಬ ಕಾರಣದಿಂದ ಅಪರಾಧವನ್ನು ಆ ರೀತಿ ಎಳೆಯುವುದು ಸರಿಯಲ್ಲ. ಹೀಸ ಪರವಾಗಿ ಸಾರ್ವಜನಿಕ ಚಳವಳಿ ನಡೆದದ್ದಂತೂ ಸರಿಯೆ. ಅದನ್ನು ಬಿಟ್ಟಿರೂ ದೇಶ ವಿದೇಶಗಳ ಪ್ರ ತಿಷ್ಮಿತ ವ್ಯಕ್ತಿಗಳೂ ವಿಜ್ಞಾನಿಗಳೂ ರಾಜ ಕಾರಣಿಗಳೂ' ಈ ಶಿಕ್ಷೆ. ಹೆಚ್ಚಾಯಿತು ಎಂಬ ಹೇಳಿಕೆಗಳನ್ನು ಇತ್ತಿದ್ದಾರೆ. ಮಿಲಟಸಿ ಗೌಪ್ಶ ವನ್ನ ಹೊರಗೆಡಹಿದ ಆರೋಪವನ್ನು ಹೊತ್ತ ಫುಕ್ಸ್‌, ಗೋಲ್ಡ್‌, ಗ್ರೀನ್‌ಗ್ಲಾಸ್‌, ಕೋಸ್ಟ್‌ ಸ್ಕಾಲಿ "ಟಿ ಸೆರೆಮೆವಾಸವಾಯ್ತು, ರಥ್‌ ಗಿ ಸನ್‌ಗ್ಲಾಸಳಂತಹರ ಮೇಲೆ ಅಪಾದನೆ ಯನ್ನೆ ಹೊರಿಸ ಸಲಿಲ್ಲ. ಅಂಥದು ರೋಸೆನ್‌ಬರ್ಗ ರಿಗೆ ಜೆ ಮರನ । ದಂಡನೆ? ತಾರಣ ಅವರ ಶಿಕ್ಷೆಯನ್ನು ಕಡಿಮೆ ಮಾಡಬೇಕು.?' ಕಾಫಮನ್‌ ಪುನಃ ಅದರ ವಿಚಾರಣೆಮಾಡಿದ. ಮತ್ತು ಜನೆವರಿ ೧೯೫೩ ರಲ್ಲಿ ಅದಕ್ಕೆ ಸ ಮ್ಮೆ ೧೪೨ ತೀರ್ಪನ್ನು ಕೊಡುವಾಗ, ಫಿರ್ಕಾದಿಯ ಎಲ್ಲ ಮಾತುಗಳಿಗೆ ಉತ್ತರಿಸಿದುದಲ್ಲದೇ ೨೦ ತಿಂಗಳ ಅವಧಿಯಲ್ಲಿ ಮೂರು ನಾಲ್ಕು ನ್ಯಾಯಾಸ್ಥಾನ ಗಳು ಅವರ ಕೇಸಿನ ವಿಚಾರಣೆ ನಡೆಸಿದ್ದು, ಎಲ್ಲಿಯೂ ಅವರು ತಪ್ಪಿತಸ್ಪರಲ್ಲ ಐಂಬ ವಾದವು ಕೇಳಬರಲಿಲ್ಲ. ಅವರ ತಪ್ಪು ದೊಡ್ಡದಲ್ಲ ಎಂದು ಹೇಳುವಂತೆ ಯಾವ ಹೊಸ - ಪ್ರರಾವೆಯೂ ಮುಂದೆ ಬಂದಿಲ್ಲ... ಈ ಒಂದೂವರೆ ವರ್ಷದ ಅವಧಿಯಲ್ಲಿ, ತಮ್ಮ ಕೃತಿಗಾಗಿ ಅವರು ಪಶ್ಚಾ ತ್ತಾಪಪಟ್ಟ ಹಾಗೆ ಕಾಣೆ. ಅವರ ಕಮ್ಯುನಿಸ್ಟ್‌ ನಿಷ್ಠೆಯು ಇಷ್ಟೊಂದು ಆಳವಾಗಿದೆಯಲ್ಲ, ಅವರು ಸ್ವಲ್ಪವೂ ತಮ್ಮ ಬಾಯಿ ಬಿಚ್ಚಲಿಲ್ಲ. ಅವರನ್ನು ಬಿಡುಗಡೆ ಮಾಡಿದುದಾದಕೆ ಪುನಃ ಇದೇ ಕಾಯ ಕವನ್ನು ನಡಸುವವರೇ ಆಗಿದ್ಮಾರೆ. ಇತರರ ಸ್ಥಿತಿ ಹಾಗಿರಲಿಲ್ಲ. . .ಈ ಹೊಸ ಅರ್ಜಿಯನ್ನು ಬರ್‌ಖಾಸ್ತ್‌ ಮಾಡಿದ್ದೇನೆ. ' ಮತ್ತೆ ಶ್ವೇತಭವನದ ಮುಂದೆ ಪಿಶೆಟಿಂಗ್‌, ನಗರದ ಕೂಟಗಳಲ್ಲಿ ಸಭೆಗಳು, ಬೀದಿಗಳಲ್ಲಿ ಮೆರವಣಿಗೆಗಳು ಹೊರಟವು. ಇತ್ತ ಕಾಫ್‌ ಮನ್ನರ ತೀರ್ಪೆ ಸರಿಯಾದುದೆಂಬ ಧ್ವನಿಯೂ ಈ ಬಾರಿ ಗಟ್ಟಿಯಾಗಿ ಕೇಳಬಂತು. ಸುದ್ರೀಮ ಕೋರ್ಟಿನ ನಿರ್ಣಯದ ನಂತರ, ರೋಸೆನ್‌ ಬರ್ಜರಿಗೆ ವಿಧಿಸಿದ ಶಿಕ್ಷೆಯನ್ನು ಕಡಿಮೆ ಮಾಡ ಬೇಕೆಂದು ಅಮೇರಿಕೆಯ ಅಧ್ಯಕ್ಷರಿಗೆ ಮನವಿ ಮಾಡಲಾಯಿತು. ಈ ಅರ್ಜಿಯನ್ನು ಸಲ್ಲಿಸುವುದ ಕೈಂದು ವಕೀಲರು, ಪಾದ್ರಿಗಳು ಇತರ ಪ್ರ ತಿಷ್ಮಿತ ಜನರ ಕಡೆಗೆ ಹೋಗಿ, ಶಕ್ಕವಿದ್ದರೆ ಒತ್ತಾಯಿಸಿ ಅವರಿಂದ ಸಹಿ ಪಡೆಯುವ ಸಂಘಟಿತ ಪ್ರಯ ' ತ್ನವೂ ನಡೆಯಿತು | ಆವಾಗ ಟ್ರೂಮನ್‌ ಅಧ್ಯಕ್ಷರಾಗಿದ್ದರು. ಆದರೆ ಅವರ ಅಧಿಕಾರದ ಅವಧಿ ೧೦-೧೫ ದಿನ ಮಾತ್ರ ಉಳಿದಿದ್ದಿತಾದ್ದರಿಂದ ಈ ದಯಾದಾನದ ಅರ್ಜಿಯ ವಿಚಾರಣೆಯನ್ನು ಅವರು ಮಾಡ ಹೋಗಲಿಲ್ಲ. ಕಸ್ತೂರಿ, ಎಪ್ರಿಲ್‌ ೧೯೬೧ ಮುಂದೆ ಐಸೆನ್‌ಹಾವರರು ಫೆಬ್ರುವರಿ ತಿಂಗ ಳಲ್ಲಿ ಇದ್ದಕ್ಕೆ ಉತ್ತರವನ್ನು ಕೊಟ್ಟರು. ಆತ. ' ಹೇಳಿಕೇಳಿ ಮಿಲಿಟರಿ ಮನುಷ್ಯ. ಅಮೇರಿಕೆಯ ಸಾಮಾನ್ಯ ಜನತೆ, , ಹಾಗೂ . ಪತ್ರಿಕೆಗಳು ಕೋಸೆನ್‌ಬರ್ಗ ಮಠಣದಂಡನೆಯ ಬಗ್ಗೆ ಅನುಕೂಲಾಭಿವ್ರಾಯವುಳ್ಳ ವರಿರುವಾಗ, ಕೋ- ಸೆನ್‌ಬರ್ಗರಿಗೆ ಸಹಾನುಭೂತಿಯನ್ನು ತೋರಿ ಸುವ ಮನೋಭೂಮಿಕೆಯನ್ನು ಅವರು ಇಟ್ಟು ಕೊಳ್ಳಲಿಲ್ಲ. ಕ್ಷಮಾದಾನದ ಅರ್ಜಿಯನ್ನು ತಿರ ಸೈರಿಸಿದರು. ಕ ಆದರೂ ಚಳುವಳಿ ನಿಲ್ಲಲಿಲ್ಲ. ಇಷ್ಟೇ ಅಲ್ಲ, ಹೆಚ್ಚೆಚ್ಚಾಗಿ ಹಬ್ಬಿತು. ಕಾನೂನಿನ ರೀತ್ಕಾ ಹೊಸ ಹೊಸ ಮುದ್ದೆಗಳನ್ನು ಎತ್ತಿಕೊಂಡು ಮತ್ತೆ ಕೋರ್ಟಿಗೆ ಅರ್ಜಿಗಳನ್ನು. ಸಾದರ ಪಡಿಸಲಾ. ಯಿತು. ಉದಾಹರಣೆಗೆ ;- ೧೯೧೭ರಲ್ಲಿ ಪಾಸಾದ ಎಸ್ಬಿಯಾನೇಜ್‌ ಅ್ಯಕ್ಟ್‌ ಪ್ರಕಾರ ಗೂಢಚಾರ. ತನವು ಯುದ್ದಕಾಲದಲ್ಲಿನಡೆದರೆ ಮಾತ್ರ ಮರಣ ದಂಡನೆ, ಇತರ ಕಾಲದಲ್ಲಾದರೆ 30 ವರ್ಷದ ಜೇಲುವಾಸ ಇದೆ. ಆದ್ದರಿಂದ ಮರಣದಂಡನೆ ಯನ್ನು ರದ್ದುಪಡಿಸಿ, ೨೦ ವರ್ಷಕ್ಕೆ ಆ ಶಿಕ್ಷೆ ಯನ್ನು ಇಳಿಸಬೇಕೆಂದು ಕೇಳಿಕೊಳ್ಳಲಾಯ್ತ | ಕೋರ್ಟು ಅದಕ್ಕೆ ಒಪ್ಪಲಿಲ್ಲ. ಅಲ್ಲಿಂದ ಹೊಸೆ ದೊಂದು ವಾದ ! ೧೯೪೬ ರಲ್ಲಿ ಪರಮಾಣು ಶಕ್ತಿಯ ವಿಷಯದ ಕಾನೂನೊಂದು ಪಾಸು ಮಾಡಿದ್ದರಿಂದ ಅಷ್ಟರ ಮಟ್ಟಿಗೆ ೧೯೧೭ ರ ಎಸ್ಬಿಯಾನೇಜ್‌ ಲೃಕ್ಟ್‌ ರದ್ಮಾದಂತೆಯೇ ಸರಿ. ೧೯೧೭ ರ ಕಾನೂನಿನ ಪ್ರಕಾರ ಈ ವಿಚಾರಣೆ ನಡೆದದ್ದೇ ತಪ್ಪೆ ಎಂದು ಹೇಳಲಾಯಿತು. ಕೋರ್ಟು ಅದಕ್ಕೆ ಸಮರ್ಪಕ ಉತ್ತರವನ್ನು ಕೊಟ್ಟು ಅದನ್ನೂ ಕಿತ್ತಿ ಹಾಕಿತು. ಇತರ ಅಪರಾಧಗಳಿಗಿಂತ ಈ ಬೇಹಿಗತನ ದಲ್ಲಿ ಹೆಚ್ಚಿನ ಗೌಪ್ಯಗಳನ್ನು ಇತರ ಅಂಥ ವ್ಯಕ್ತಿ ಗಳನ್ನು ತಿಳಿದುಕೊಳ್ಳುವ ವಿಚಾರವು ಸರಕಾ- ರಕ್ಕೆ ಅಗತ್ಯವಿರುತ್ತದಲ್ಲದೇ, ಸೈಗೆ ಸಿಕ್ಕವರನ್ನು ಕೋಸೆನ್‌ಬರ್ಗರ ವಿಚಾರಣೆ ಸಂಪೂರ್ಣವಾಗಿ ಶಿಕ್ಷಿಸುವುದೊಂದೇ ಅಲ್ಲ. ಮರಣದಂಡನೆಯ. ಹೆದರಿಕೆ ಇದ್ಮಾಗ್ಯೂ ರೋಸೆ ನ್‌ಬರ್ಗ್‌ ದಂಪತಿಗಳು ಬಾಯಿಬಿಟ್ಟಿರಲಿಲ್ಲ. "ರಗಾದರೂ ಈ ಬೇಹಿಗತನ ದಲ್ಲಿ ತೊಡಗಿದ ಇತರರ ಹೆಸರುಗಳನ್ನೂ ತಮ್ಮ ಕಾಯಕದ ವಿವರಗಳನ್ನೂ ನೀವು ಕೊಟ್ಟ ದ್ಹಾದರೆ ಮರಣ ದಂಡನೆಯನ್ನು ರದ್ದುಗೊಳಿಸಿ, ಅಲ್ಪ ಶಿಕ್ಷೆಯ ಮೇಲೆ ಮುಗಿಸುತ್ತೇವೆ'__ಎಂಬುದಾಗಿ ಅಧಿ ಕಾರಿಗಳು ಒತ್ತಾಯಿಸಿ ನೋಡಿದರು. ಕೋಸೆನ್‌ಬರ್ಗ್‌ರ ವಕೀಲರಿಗೆ ಅಷ್ಟು ವಿಷಯ ಸಾಕಾಯಿತು. ನ್ಯಾಯದಾನದಲ್ಲಿ ಕಾರ್ಯಾಂಗದ ಹಸ ಸಶ್ಷೇಪವೆಂತಿದೆಯೆಂಬುದನ್ನೂ ಸರಕಾರಕ್ಕೆ ರೋಸೆನ್‌ಬರ್ಗರ [ಅಪರಾಧದ ಬಗ್ಗೆ ತಮ ಗೆಯೆ' ಖಾತ್ರಿ ಯಿಲ್ಲವೆಂದೂ ಪತ್ರಿ ಕೆಗಳಲ್ಲಿ ಹೇಳಿಕೆ ಇತ್ತು. ಅಷ್ಟೇ ಅಲ್ಲದೆ, ರೋಸೆನ್‌ ಬರ್ಗ್‌ರಿಂದ ಕೂಡ, ಈ ಕೆಳಗಿನ ಆಶಯದ ಹೇಳಿಕೆಯನ್ನು ಕೊಡಿಸಿದರು. “ನಮ್ಮ ,ನಿರಪರಾಧಿತ್ವದ ಸತ್ತ ಸೆಂಗತಿ ತಿಯನ್ನು ಕ ಅಲ್ಲಗಳೆಯಬೇಕೆಂದು ಡೇಳುವಲ್ಲಿ, 24 ಇಲೆ ಎಲ್ಲೊ ಇ ರವನ್ನು ವ್ಯಕ್ತ ಪಡಿಸಿದ. ಮಹಾ ' ಮೋಸಗಾರಿ ಮಿಗ ಕೆಯ ಹಾಗೂ ಅಮಾನುಷವಾದ ಈ ತೀರ್ಪಿನ ಸ್ವರೂಪವನ್ನು ಹೋಗಲಾಡಿಸಲು ನಾವು. ನೆರವಾಗಲಿಚ್ಚಿಸುವುದಿಲ್ಲ ಅಂಜಿಕೆಯಿದ್ದರೂ ಕೂಡ, ನಾವು ಶಿರಪರಾಧಿ ಗಳೆಂಬ ಸಂಗತಿಗೆ ನಕ ನ ತ್ಕ ಫ್ರಿ (ಇಓ ಬ ; ಛ್ಕ «ಆ ೬ ಈ. ಬ್ರ ್ಕ್‌ು ರಟ ೮| -ಓ ಆ) ಲಿ. ಮಿ (ಲಿ ಃ €) ೬ ಸ ಐ ತ್ತ ನ್‌್‌ ರ. 1, 2. ಇ 38( ೪ ತ್ರ ಲ ಆ ೭೬ ಕೂ 1. ೪ ಲ ೪) ಇ ಟ್‌ 6% ಶ್ರ ಣಜ ಸ್ರ ೭ ಕೆ 23 ಗೆ 00: ಜಿ ೦ ಜ್‌ ”್ತ ೩೬ “೭1 ಳು (2೬ ತ ೭೫೬ ೨ ತ ॥ ೦೬ ಡ್ಯ ರ್‌ೂ ಕ್‌ ಸಕು ಶೂ ಟೆ ತ್‌ ಗ ಹೈಡ್‌ 0೧ ₹೬ ತ ಫೆ ೨ ೭ ಯ. ೦ ಕ್‌ ೬ ಒ ಎಂಟುಸಾವಿರ ಜನ ಇದು ಬಹಳವಾಯಿತು) ಸೇ ಲ್ಸ ದೊಡ್ಡ ಮೆರವಣಿಗೆಗಳಲ್ಲಿ ರೋಸೆನ್‌ ), ತಾಯಿಯನ್ನೂ ಮ ಕೃ ನ್ನೂ ಂಡು ನಡೆಯುತ್ತಿದ್ದರು. ಪರರಾಷ್ಟ್ರ ಗಲಭೆಗಳು ನೊದರಿಗಿಂ ೦ತ ಹೆಜ್ಜೆ ದುವು. ಅಮೇರಿಕನ್‌ ಸರಕಾರವು ಸೊಲೆಗಡು ಈರ ಸರಕಾರವಾಗಿದೆಯೆಂದು ಸಾರಲಾಯಿತು. ಇತರ ಕಡೆಗಿರುವ ಆಮೇರಿಕನ್‌ ರಾಯಭಾರಿ ಕಚೇರಿಗಳನ್ನು ಮುಚ[ಲಾಯಿತು. ಇಂಗ್ಲೆಂಡಿನ ಇ... [9 ಡೇಲಿ ವರ್ತರ್‌ ಪತ್ರಿತೆಯು ಐದು ಇಂಚು ಎತ ರದ, ದಪ್ಪಕ್ಷರಗಳಲ್ಲಿ “ಅಮೇರಿಕನ್‌ ಸರಕಾರ ದಿಂದ ' ರೋಸೆನ್‌ಬರ್ಗ್‌ರ ಕೊಲೆ” ಎಂಬ ಶೀರ್ಷಿಕೆಯನ್ನು ಪ್ರಕಟಿಸಿತು. ಇತ್ತ ಅಮೇರಿ 1॥( 11111)111111 ()11111(£) 11) 180507೮ 7ರ, ರ 1180111ಓ.. (5೮11೯೯ ೧೯೧೯೧೫೯ ೫೩೭14೫೬೧೮೧ ಭಾತಿ ಗನ ಗಾ ಗಾಸಾಎ ತ ಸಾ ಸ ಜಾತ ೧೪೪ ಕನ್‌ ಸರಕಾರಕ್ಕೂ ಈ ಮರಣದಂಡನೆಯು ಒಟ್ಟಿನ ಕಮ್ಯುನಿಸ್ಟ್‌ ಚಳುವಳಿಗೆ ಪ್ರರಸ್ಕಾರ ವನ್ನು ಶೊಟ್ಟಿಂತಾದೀತೆಂಬ ಭಯವಿತ್ತು. ಫ್ರಾನ್ಸಿನಲ್ಲಿದ್ದ ಅಮೇರಿಕನ್‌ ರಾಯಭಾರಿಯು, ಅಮೇರಿಕೆಯ ಎರುದ್ಧ ಜಾಗತಿಕ ಅಭಿಪ್ರಾಯ ವನ್ನು ಉದ್ರೇಕಗೊಳಿಸುವಲ್ಲಿ ಈ ಮರಣದಂಡ ನೆಯು ಕಾರಣವಾಗಬಹುದೆಂದು ತನ್ನ ಸರಕಾ ರಕ್ಕೆ ಎಚ್ಚರವನ್ನು ಹೇಳಿದುದಾಗಿ ಪತ್ರಿಕೆಗಳಲ್ಲಿ ವರದಿಯಾಯಿತು! ಕ ೧೯೫೩ರ ಜೂನ್‌ ೧೯ ರಂದು ಕೋಸೆನ್‌ಬರ್ಗ ದಂಪತಿಗಳಿಗೆ ವಿದ್ಯುತ್‌ ಕುರ್ಚಿಯಲ್ಲಿ ಕುಳ್ಳಿರಿಸಿ ಮರಣದಂಡನೆ ವಿಧಿಸಲ್ಪಟ್ಟಿತು... ಅತ್ಯಂತ ಶಾಂತ ಮುಖಭಾವದಿಂದ ಆ ಶಿಕ್ಷೆಯನ್ನು ಅವರು ಅನುಭವಿಸಿದರು. ಕ ಅವರು. ಯಾವ ಧರ್ಮವನ್ನು ಅಲ್ಲಗಳೆದಿದ್ದರೋ ಆ ಯಹೂದ್ಯ ಧರ್ಮದ ರಬ್ಧಿ ಯೊಬ್ಬ. ಆಗ. ಪ್ರಾರ್ಥನೆಯನ್ನೋದಿದ. ಚಕ ಗಂಡ ಬಂದು ಕುರ್ಚಿಯಲ್ಲಿ ಕುಳಿತ. ೨೦೦೦ ವೋಲ್ಟಿನ. ಮೂರು ವಿದ್ಯುತ್‌. ಆಘಾತ ಕೊಟ್ಟೊಡನೆ "೨ವನ ಪ್ರಾಣಪಳೃ ಹಾರಿತು. ಹೆಂಡತಿ ಇನ್ನೂ ಗಟ್ಟಿಯಾಗಿದ್ದಳು. ಮೂರು ಆಘಾತಗಳ ನಂತರ ಇನ್ನೂ ಅವಳ ಹೈದಯ ಬಡಿಯುತ್ತಿದ್ದುದರಿಂದ ಮತ್ತೆರಡು ಆಘಾತಗ ಳನ್ಸಿತ್ತರು. ಗೂಢಚಾರತನದ ಅಪಾದನೆಯ ಮೇಲೆ ಸಿವಿಲ್‌ ನ್ಯಾಯಾಲಯದ ಮರಣ ದಂಡನೆಗೆ ಗುರಿಯಾದವರಲ್ಲಿ, ಇಡೀ ಅಮೇರಿ ಕದ ಇತಿಹಾಸದಲ್ಲಿ ಅವರೇ ಮೊದಲಿಗರು. ಇಂದಿನ ಮಟ್ಟಿಗೆ ಅವರೇ ಸೊನೆಯವರು. ಒಚ್ಟೇ. ಮರಣದಂಡನೆಗೆ ಗುರಿಪಡಿಸಲಾದ ಅಮೇ ಜ್‌ ಹೆಣ್ಣು ಮಕ್ಕ ಛಲ್ಲಿ ಎಥೆಲ್‌ ರೋಸೆನ್‌ ಬರ್ಗ್‌ ಎರೆಡನೆಯುವಳಾಗಿದ್ದಾ ಛೆ ಮೋಜೆಂದರೆ ಅವರು ಗಲ್ಲಿಗೇರಿಸಲ್ಪ ಟ್ಟ ಅನಂ ತರ ಅಮೇರಿಕದಲ್ಲಿ ಯಾವ ವಶೇಷ ಸಭಯಖ ಆಗಲಿಲ್ಲ! ಏನಿದ್ದ ರೂ ರೋಸೆಫ್‌ಬರ್ಗ್‌: ದಂಪತಿಗಳ ಸ ಸ್ಟ ತ ಸ್ಯ ಹ್‌ 4 ಹಾಂ ಟೌ ಕಸ್ತೂ ರ್ಕಿ ಎಪ್ರಿಲ್‌ ೧೯೬೧ ಪ್ರಕರಣದಲ್ಲಿ ಕೆಲವೊಂದು ಅಂಶಗಳು ಹಾಗೇ ಉಳಿದುಕೊಂಡಿವೆ. ಅವರು ಗೂಢಚಾರರಾಗಿ ಕೆಲಸ ಮಾಡುತ್ತಿದ್ದರೆಂಬುದನ್ನು ಯಾರೂ ಅಲ್ಲ ಗಳೆಯುವುದಿಲ್ಲ. ಆದಕೆ ಕಾನೂನಿನ ರೀತ್ಯಾ ಅದಕ್ಕೆ ಶಿಕ್ಷಿಸಬೇಕಾದಕೆ ಪುರಾವೆಗಳು ಬೇಕು. ಇತರರ ಹೇಳಿಕೆಗಳನ್ನು ಬಿಟ್ಟಿಕೆ ಕೋಸೆನ್‌ ಬಕ್ಗರ ಈ ಸೆಲಸದ ಬಗ್ಗೆ ಪುರಾವೆಗಳೆಲ್ಲಿದ್ದುವು? ಇಷ್ಟಕ್ಕೂ ಅವರು ಗುಟ್ಟಿನ ಮಾಹಿತಿಯನ್ನು ಪೂರೈಸಿದ ಕಾಲಕ್ಕೆ ರಶಿಯಾ ಮಿತ್ರರಾಷ್ಟ್ರವಾಗಿ ತ್ತೆಂಬುದು ಸುಳ್ಳಲ್ಲ. ರಶಿಯಾ ತತ್ವತಃ ಅಮೇ ರಿಕದ ವಿರೋಧೀ ರಾಷ್ಟ್ರವಾಗಿದ್ದರೂ ಇಂದಿಗೂ ಶತ್ರು ರಾಷ್ಟ್ರವಲ್ಲ. ೧೯೧೭ ರ ಕಾನೂನನ್ನು ಗೆರೆಕೊರೆದು ಅನ್ವಯಿಸುವುದಾದರೆ, ಅವರನ್ನು ಶಿಕ್ಷಿಸುವುದು. ಅಷ್ಟು . ಸಮಂಜಸವೆನಿಸಬ- ಹುಡೆ? ಕಾನೂನಿನ ದೃಷ್ಟ ಯಿಂದ ಈ ಜಗ್‌ ದರೆ ಮಾಕವಕು ಇಯ ಒಂದು ವಿಚಾರವೂ ಇದರಲ್ಲಿದೆ. ಫುಕ್ಸ್‌, ಗ್ರೀನ್‌ಗ್ಲಾಸ್‌ ಇವರ ಆಪರಾದವೂ ಹೆಚ್ಚಿ ನಡೇ. ಅಲ್ಲವೆ 1 [ ''ಅವರು ಒಪ್ಪಿ ಸೊಂಡರೆಂದು ಅಕೆಗೆ ಜೈ'ಲುವಾಸವಾಯಿತು. ಕೋಸೆನ್‌ಬರ್ಗರು ಒಬ್ಬಿ ಗ್‌ ೈಲಿಲ್ಲವೆಂದು ಮರ ಣದಂಡನೆಯೆ ? ಬಾಲು ಈ ಅಂತಿಮ ಶಿಕ್ಷೆ ಇಲ್ಲದಾಗ ಇವರಿಗೇ ಏಕೆ ಮರಣದಂಡನೆ? ಕೋಸೆನ್‌ಬರ್ಗರಿಗೂ ದೀರ್ಫಾವಧಿ ಸೆರೆಮನೆ ವಾಸವನ್ನು ವಿಧಿಸಿದ್ದರೆ ಅಮೇರಿಕವು ಇಷ್ಟು ಕಟುವಾದ ಆೀಕೆಗೆ ಗುರಿಯಾಗುತ್ತಿ ರಲಿಲ್ಲ ವೇನೊ. ಮರಣದಂಡನೆಗೆ `ಗುರಿಪಡಿಸಿ, ಸಾಮಾನ್ಯ ವ್ಯಕ್ತಿಗಳಾಗಿದ್ದ ಕೋಸೆನ್‌ಬರ್ಗರನ್ನು ಜಾಗ : ತಿ 'ಹುತಾತ ಚನ್ನಾಗಿ ಮಾಡಿದುದೇಕೆ ? ಆ ಘಟನೆ ನಡೆದು ಎಂಟು ವರ್ಷಗಳು ಸಂದರೂ ಈ ಕೆಲವೊಂದು ಅಂಶಗಳು ಸಂಶಯ ' ಗಳಾಗೇ ಉಳಿದಿವೆ. ಮುಂದೂ ಪ್ರಶ್ನಾರ್ಥಕ ' ಗಳಾಗಿ ಉಳಿಯುತ್ತವೆ. 3 ಕ್‌ ಸಷ ತತ _ನಾದಭೂಮಿ ) ಇಸ ಕಸ ಸ್‌ ಫ್ಸ್ಟೈ. ಯ ಜನೆವರಿ ೧೯೬೧ ಸಂಚಿಕೆಯಲ್ಲಿ "ಯೇಸು. ಕ್ರಿಸ್ತ ಭಾರತಕ್ಕೆ ಬಂದಿದ್ದನೆ?” ಐಂಬ ಲೇಖ ಪ್ರಶಕಜವಾಗಿದೆ. ಅದರಲ್ಲಿರುವ ವಾದಗಳೆಲ್ಲ ತಪ್ಪಾಗಿವೆ. ೧. ದಿವ್ಶ ಜೇಸುನಾಥರು ೧೨ ಶಿಂದೆ ೨೦ನೇ ವಯಸ್ಸಿನ ವರೆಗೆ ಎಲ್ಲಿ ವಾಸಿಸುತ್ತಿದ್ದರೆಂಬುದು ತಿಳಿದಿಲ್ಲವೆಂಬುದು ಸರಿಯಲ್ಲ. ಬೈಬನ್ಲಿನ "ಹೊಸ ಒಡಂಬಡಿಕೆ'ಯ ಮಾರ್ಕ್‌ ೨ನೇ ಅಧ್ಯಾಯ ೨-೩ ನೇ ವಚನಗಳನ್ನೋದಿದರೆ ಅವರು ನಜ ಕೇತಿನಲ್ಲೇ ವಾಸಿಸುತ್ತಿದ್ದೆರೆಂಬುದು. ರುಜು ವಾಗುತ್ತದೆ. ಆದ್ದರಿಂದ ಅವರು ಹಿಮಾಲಯಕ್ಕೆ ಬಂದು ವಾಸವಾಗಿರಲಿಲ್ಲ. ೨. ಜೇಸುನಾಥರ ಬಗ್ಗೆ ಈ ಕಟ್ಟುಕಥೆಯನ್ನು ಕಟ್ಟಿದವರು ೫೮೫೮೧೯೦೪ ರಲ್ಲಿ ಜೀವಿಸಿದ ಪಂಜಾಬಿನ ಮಿರ್ಜಾ ಗುಲಾಂ ಅಹಮ್ಮದರೆಂದು ತಿಳಿದುಬಂದಿದೆ... ಆಗ ಕ್ರೈಸ್ತ ಮಿಶನರಿಗಳು ಪಂಜಾಬಿನಲ್ಲಿ ಮತಪ್ರಸಾರ' ಮಾಡುವುದನ್ನು ಕಂಡುದಿಗಿಲಾದ ಹಿಂದುಗಳು ದಯಾನಂದಸರ ಸ್ವತಿಯವರ ನೇತೃತ್ವದಲ್ಲಿ ಹಿಂದುತ್ವವನ್ನು ಬಲ ಪಡಿಸಲುದ್ಯುಕ್ತರಾದರು. ಮುಸ್ಲಿಮರಲ್ಲಿಯೂ ಧಾರ್ಮಿಕ ಉತ್ಸಾಹ ಹೆಚ್ಚಿತು. ಮಿಠರ್ವಾ ಗುಲಾ ಮರು ಹಿಂದೂ, ಮುಸ್ಲಿಂ, ಕ್ರೈಸ್ತ ಮತಗಳನ್ನು ಒಂದುಗೂಡಿಸಬೇಕೆಂಬುದಕ್ಕಾಗಿ ತಮ್ಮನ್ನು ದೇವರು ಕಳಿಸಿದ್ದಾನೆಂದೂ ತಾವೇ ಮುಸ್ಲಿಮರ ಕಡೇ ನಬಿ, ಹಿಂದುಗಳ ಕಡೇ ಅವತಾರ, ಕ್ರಿಸ್ತು ನಾಥರ. ಎರಡನೇ ಆಗಮನ ಎಂದೂ 5.19 ಸಾರಿ ಭಾರತಕ್ಕೆ ಬಂದಿರಲಿಲ್ಲ (61 ದರು. ಕ್ರಿಸ್ತುನಾಥರು ಶಿಲುಬೆಯಲ್ಲಿ ಸತ್ತಿದ್ದಿಲ್ಲ ವೆಂದೂ ಅನಂತರ ಕಾಶ್ಮೀರಕ್ಕೆ ಅವರು ಬಂದಿದ್ದ ರೆಂದೂ ಹೇಳಿ ಅವರು ಯೇಸುಕ್ರಿಸ್ತ ರದೆಂದು ತೋರಿಸಿದ ಶ್ರೀನಗರದ ಸಮಾಧಿ ನಿಜವಾಗಿ ಕೇವಲ ೨೦೦ ವರ್ಷ ಹಳೆಯದು. ಅದರ ಮೇಲೆ ಇರುವ ಯುಸೂಪ್‌ ಅಸಾಪ್‌ ಎಂಬ ಬರೆಹದಲ್ಲಿ "ಯುಸು” ಎಂದರೆ ಜೇಸು. ಎಂದು ಮಿರ್ಜಾ ಗುಲಾಮರು ಮಾಡಿದ ವ್ಯಾಖ್ಯಾನ ನಿಜವಾಗಿ ಅದ್ಭುತವಾಗಿದೆ. ತಿ. ೧೨ನೇ ವಯಸ್ಸಿಗೆ ಕ್ರ ನಾಥರು ಹಿಮಾ ಲಯಕ್ಕೆ ಬಂದಿದ್ದರೆಂದು ಷ್ಟನೆ ಮಾಡಿದ ಇನ್ನೊಬ್ಬ ರಶಿಯದ ನಿಕೊಲಾಸ್‌ ನೊಟ್ಟೊ ವಿಶ್‌. ಇವನು ಬೌದ್ದ ಮತವನ್ನು ಅಭ್ಯಸಿಸಲು ಇಶ್ಮೀರಕ್ಕೆ ಬಂದು ಲಡಾಕ್‌ನ ಲೇ ನಗರದ ಬೌದ್ಧ ಸಂನ್ಯಾಸಿಗಳ ಆಶ್ರಮದಲ್ಲಿ ಕೆಲ ಕಾಲ ವಾಸಿಸಿದನು. ನಾನಂತ್ರರ ಅವನು ೧೮೯೪ ರಲ್ಲಿ ಒಂದು ಗ್ರಂಥ ಬರೆದು ೧೨ನೇ ವಯಸ್ಸಿನಲ್ಲಿ ಕ್ರಿಸ್ತರು ಭಾರತಕ್ಕೆ ಬಂದು ಆ ೨ ದ್ದ ಸಂನ್ಯಾಸಿಗಳೊಡನೆ ಇ ಸು ಎ ಸೃ ಭಾರತಶಾಸ್ತ್ರ ಡ್ಮ್‌ ಪ್ರವಾ ಮ್ಯಾಕ್ಸ್‌ ಮುಲ್ಲರ್‌ ೧೮೯೪ ರಲ್ಲಿ ಗಾ ಎ?) ೧೯ನೇ ಶತಮಾನ ಪತ್ರಿಕೆಯಲ್ಲಿ ನಿಕೊಲಾ ೧೪೫ ೧೪೬ ಕಸ್ರರಿ, ಎಪ್ರಿಲ್‌ ೧೯೬೧ ಸನ ಸೇವಿ ಮೈಲೇ ಗಗ ಕ್ರಾ ಇ ಷ್ಟ ಲ ಆ ಹ ಸನ, ಹೇಳಿಕ ಸುಳ್ಳೆಂದು ಸಿದ್ಧಪಡಿಸಿದರು. ಅನಂ. ೧೮೯೬ ರ ಎಪ್ರಿಲ್‌ನ “೧೯ನೇ ಶತಮಾನ” ಆಕರ ಭ್ರ ರೂ ಬು ಕ ಕ ಜೆ ೆ ಇ ತರ ೧೮೯೫ ರಲ್ಲಿ ಆಗ್ಯಾದ ರೆ. ಅರ್ಜಿಬಾಲ್‌. ಸಂಚಿಕೆಯಲಿ ವಾ ತ್‌ ಲ ಇಬ್ನ “ಇ ಚಿಕೆಯಲ್ಲಿ ಪ್ರಕಟ ತ್ರ ಡಗಣ ಸರು ೨ ನ್‌ಗಗಷು ಸತಂ ನ್‌ ೧ ಡ್ಛಾ್‌ ದೊ ವ್‌ ( (೧ ಡ್‌ ಇದು ಕಸೆ ಆಿಗ್ಗೊಸಿರಿ ಲೇ ಜಗಿರಕ್ಶು ಸ್ವಿತಿ8 ಹೂಗಿ ಬ ಖಿ ಠ್‌ ಬೃಸಾರಿ ಯೇಸುಕ್ರಿಸ್ತ ಭಾರತಕ್ಕ ೫1) ಬ್‌ ಆ] ಇ ಟೆ ಪೆ ಸ್‌, ಸಂನ್ಯಾಸಿ ಆಶ್ರಮದಲ್ಲಿ ಶ್ರೇಷ್ಠ ಸಂನ್ಯ್ಕಾಸಿಯನ್ನು : ಬಂದದು. ಸುಳ್ಳೆಂದು ಎಂದೊ ಸಿದವಾಗಿದ ರೂ ಜು ಕ್‌ ॥ ಹೆ ಎ ಆ ಧಿ ಗು ನ್‌ ಹ ಇಂ ಹ ಟೆ ಪೆ ಸ ಒಕ ) ಕಂಡರು. ಆದರೆ ಆತ ತಾನು ನಿಕೊಲಾಸನಿಗೆ ಇನ್ನೂ ಕಲವರು ಅದನ್ನು ನಂಬುತ್ತಿರುವುದು ತ್ರರುವು ಜೆ ಜೆ ತೆ ಇಲ್ಲಿ ನ ಅವನು ಹೇಳಿರುವ ದಾಖಲೆಗಳನ್ನು ತೋರಿ ಆಶ್ಚರ್ಯ. ಸೌಧ ಬಸಹು ಅಲಾ ಇಂ ಓದೇ ಸುಳೆಂದೂ ಅಂಥ ಸಾಖಲೆಗಳೆಃ ತಮ ಇ ಸ ಲ್ಯ .್ರ. ಕಂ) ಜಸ ಳ್ಸಾನ ಕ ಟಿ ಪಿ ತ ೯ ಛ್ಲಿಲ್ಲವೆಂದೂ ಹೇಳಿಕೆ ಕೊಟ್ಟಿನು ಇದೂ ೨_ ರೆ. ಫಾದರ್‌ ಐ, ಎಚ". ಲೋಬೊ ಮಡಕೆಯನ್ನು ಒಡೆಯುವುದು ಕಷ್ಟ ವೇನಲ್ಲ: ಮಡಕೆ ಎಷ್ಟು ದೊಡ್ಡದೊ ಒಡೆಯುವುದು ಅಷ್ಟು ಸುಲಭ. ಆದರೆ ಬನ್ನು ಒಡೆದ ಮೇಲೆ ಪುನಃ ಮೊದಲಿ- ದ್ವಂತೆ ಮಾಡುವುದು ಕಠಿನ, ಅಲ್ಲ; ಅಸಾಧ್ಯ. ಆದ್ದರಿಂದ ಒಡೆಯುವ ಮೊದಲು ಆ ಮಡಕೆಯ ರಿಕ್ತಸ್ಥಾನವನ್ನು ತುಂಬುವವರು ಯಾರು ಎಂಬುದನ್ನು ಯೋಚ ಸಬೇಕು. __ರಾಜಗೋಪಾಲಾಚಾರಿ 2. 00000000000 ಊ್ಯೂ 4 ಚ್ಚ 4 ಚ ಮು ನುಮುಮಿಿಿುುುುುುುುಾಾಾಾಿಾಾಾಿಾಾಾಾಿಿುಖುಖಸುಖುಾಖಾು ಗ್ಲೂಕೋವಿಟಾ ಅಧಿಕ ಉತ್ಸಾ ಹ ಶಕ್ತಿ ಯನ್ನ ೀಯುತ್ತ ಗ್ಲೂಕೋನಿಟಾ ದೈನಂದಿನ ಆಹಾರಕ್ಕೆ ಪ್ರಷ್ಟಿ ಯನ್ನಿತ್ತು ಪರಿಪೂರ್ಣಗೊಳಿಸಲು ಆದರ್ಶವಾಗಿದೆ. ಇದು ನಿಮ್ಮ ಜೀವಾಂಗಗಳಿಗೆ ಅನಿವಾರ್ಯವಾದ ರಕ್ತ ಸಕ ಕೆಯಸ್ಸೀಯುತ್ತದೆ. ಫಾಧಾಕಾರಾರಾಕ ಕೆ ಡ್‌ ಇದು ದುಡಿಯುವ ಅಥವಾ ಆಟವಾಡುವ ಜನರಿಗೂ, ಬೆಳೆಯುತ್ತಿರುವ ಮಕ್ಕಳಿಗೂ ಮತ್ತು ಗರ್ಭಿಣಿ ಗ್ಲೂಕೋನಿಟಾವನ್ನು ಚಹ, ಕಾಫಿ, ಹಾಲು ಯರಿಗೂ ಮತ್ತು ಬಾಣಂತಿಯರಿಗೂ ಅಧಿಕ ಅಥವಾ ಇತರ ತಣ್ಣ ಗಿನ ಪಾನೀಯಗಳೊಡನೆ ಉತ್ಪಾಹ ಶಕ್ತಿ ಯನ್ನೀ ಕೆಯುಲು ಆದರ್ಶವಾಗಿದೆ. ಬೆರಿಸಿ ಸೇ ಓಂದರಿಂದ ಮೂರು ಚಹ ಚಮಚದಷ್ಟು ಸ? _್ಲಕೋವಿಟಾವನ್ನು ಪ್ರತಿ- ಗಾೂಕೋವಿಟಾ ಡೆ ತ್‌ *ಫಾ ಯ ಸ್ಸ ಯೊಂದು ತ ಯಾ ಗ್ಲಾಸ್‌ ಪಾನೀಯ ಗೆ 4 ದೊಡನೆ ಸೇರಿಸಿರಿ. ಇದು ನೀರಿನೊಡನೆ ಅಧಿಕ ಉತ್ಸಾಹ ಶಕ್ತಿ ಚ್ಚ ಕೂಡಲೇ ಕರಗಿಹೋಗುತ್ತದೆ. ಕಾರ್ನ್‌ ಪ್ರಾಡಕ್ಟ್ಸ್‌ ಕಂ. (ಇಂಡಿಯಾ) ಬು ಭಾರತ ದೇಶದ ಏಜೆಂಟ್ಸ್‌: ಸೆರೀ ಅಂಡ್‌ ಕಂಪೆನಿ ಲಿಮಿಟೆಡ್‌ ಎ ಕ ೧ ಛ್‌ ಪ ಅ ೪ ಎ ಧದ ಸ ಇಂ ಎ2 ೧೨.0. 0 ಹ್ಮ 2೩ ನಿಚಿತ್ರ-ನಿಜ ಜ್‌ ಭುಅೂಾ- ಅ. ೨೨. ಉಎಹಿಎ- ಗ್‌ ಬಗ ್ಸ್‌್ಠಯ್ನ್ದ ನನ ದ ಯದ ಎ. ಜೀ | ಸ ಕ ದ್ರಕ್ಟಿ ದೇಶದಲ್ಲಿ " ಕ್ಲಾವುಡೊ' ಎಂಬ ಒಬ್ಬ ಮನುಷ್ಯನಿದ್ಮಾನೆ. ಆತ ನಮ್ಮಂತೆ ಯಾವ ಕೆಲಸವನ್ನೂ ಮಾಡುವದಿಲ್ಲ. ಆದರೂ ನಮ ಗಿಂತ ಹೆಚ್ಚಿನ ಸಂಪಾದನೆ ಮಾಡುತ್ತಾನೆ. ಆತ ಮಾಡುವ ಕೆಲಸವನ್ನು ಬೇರೆ ಯಾರಾದರೂ ಮಾಡಬೇಕೆಂದರೆ ಸ್‌ ಗಲು ಸಾಧ್ಯವೆ: ಇಲ್ಲ. ಒಂದೂವರೆ ಗಂಟಿಯ ವರಿಗೆ ಶರೀರದ ಯಾವ ಭಾಗವನ್ನೂ ಅಲ್ಲಾಡಿಸದೆ, ಕಣ್ಣುರೆಪ್ಪೆ ಗಳನ್ನು ಕೂಡ ಬಡಿಯದೇ ಮರದ ಗೊಂಬೆ ಯಂತೆ ಆತ ನಿಂತು ಬಿಡುತ್ತಾನೆ. ಈ ಕೆಲಸ ಅಷ್ಟೇನು ಕಣವಲ್ಲ ಎನ್ನುತ್ತೀರಾ? ಹಾಗಾದರೆ ಪ್ರಯೋಗಮಾಡಿ ನೋಡಿರಲ್ಲ! ಕ್ಲಾವುಡೂ ಒಮ್ಮೊಮ್ಮೆ ಕಟ್ಟಿಗೆಯಲ್ಲಿ ಕೊರೆದ ಸೈನಿಕನ ಗೊಂಬೆಯ ಅಭಿನಯ ಮಾಡುತ್ತಾನೆ ಕೀಲಿಕೊಟ್ಟಿ ಗೊಂಬೆಯಂತೆ ದಡದಡ ಹ೬್ಷ೩ಡು ತ್ತಾನೆ. ಇವನ ವೇಷಭೂಷೆ ಹಾಗೂ ನಟನೆ ನೋಡಿದರೆ ನೂರಕೆ ಕ್ಕ ತೊಂಬತ್ತರಷ್ಟು ಜನರು ಭ್ರಾಂತರಾಗುತ್ತಾರೆ. ಅಥವಾ ಕಕ್ಕೆ ಮೆಣಸಿನಕಾಯಿಯೊಂದಿಗೆ ಕೊಂಡು ತಿನ್ನುತ್ತಾರೆ. ಈಪ್ರ ಸ್‌ `` ಪದಿನೇಳನೆ ೇ ಶತಮಾನದಲ್ಲಿ ಅಲ್ಲಿಯ: ಶಿಷ್ಟ ಸಮಾಜದ ಜನರಲ್ಲೂ ಸ ಪ್ರಚಾರದಲ್ಲಿತ್ತು. ಕೊನೆಗೆ ಸರಕಾರವೇ ಕಾನೂ ನಿನಿಂದ ಅದನ್ನು ತಡೆಗಟ್ಟಿ ತು. ಈಗ ಈ ಪದ್ಧತಿ ಸಾಕಷ್ಟು ಕಡಿಮೆಯಾಗಿರು ವ್ರದಾದರೂ ಇಂದಿಗೂ ಬುಕಾರೊ' ತಿಂದೆ! ಸಾಂದರ್ಯವೃದ್ಧಿ ಮಾಡಿಕೊಳ್ಳುವವರ ಸಂಖ್ಯೆ ಸಾಕಷ್ಟಿದೆ. ಶ್ಯ ಶ್ಯ ಸೆ ೧ ಗತ್ತಿನ ಒಂದು ಅತಿ ವಿಚಿತ್ರ ಪ್ರಾಣಿಯದು ! ಈ `` ಒಂದೇ ಪ್ರಾಣಿಯನ್ನು ಪಶು, ಪಕ್ಷಿ, ಮತ್ತು ಹಾವು--- ಹೇಗೆ ಬೇಕಾ ದರೂ ಸೆಂಬೋಧಿಸಬಹುದು. ಏಕೆಂದರೆ- ಇದರ ಆಸೆ (ಲಿಯಾದಲ್ಲಿ ಪ್ರಟಿಪನ್‌ 'ಎಂಬೊಂದು ಜ್‌ ಚುಂಚು ಬಾತಕೋಳಿಯಂತಿರುತ್ತದೆ. ಪಕ್ಷಿ ಗಳಂತೆ ಇದಾದರೂ ತತ್ತಿ ಹಾಕುತ್ತದೆ. ಇದು ಪಶುವಿನಂತೆ ಸೆಸ್ತನ ಪ್ರಾಣಿಯಾಗಿದೆ. ನಾಲ್ಕು ಕಾಲುಗಳು ಇದಕ್ಕಿವೆ. ಆದರೂ ಹಾವಿನಂತೆ ಇದು ಹೊಟ್ಟಿಯಿಂದಲೇ ಸರಿಯುತ್ತದೆ. ಮ್ಶೆ ಮೇಲೆ ದಟ್ಟ ಕೂದಲಿರುವದರಿಂದ ರಗ್ಗು ಹೊದ್ದು ಕೊಂಡಂತೆ ತೋರುತ್ತದೆ. ಇದರ ಕೂಗಿನ ಸಪ್ಪ ಳ ನಾಯಿಯ ಬೊಗಳುವಿಕೆಯಂತೆ ಶೇಳಿಸು ತ್ತದೆ ನೆಲದಮೇಲೆ, ಚತುಷ್ಟಾದ ಪ್ರಾಣಿಯಂತೆ ನಾಲ್ಕು ಕಾಲುಗಳಿಂದ- ನಡೆಯುವ ಈ ಪ್ರಾಣಿ | ಹೆ ೫ ನೀರಲ್ಲಿ ಈಸುವಾಗ ಕೈಕಾಲು ಸ ರು ಸ್ಪೇನದ ಸ್ತ್ರೀಯರು ಕುಂಬಾರನ ತಿಗರಿಯ ತ್ತದೆ. ಹಾವಿನಂತೆ: ಇದಾದರೂ ವಿಷವುಳ್ಳ ಮೇಲಿನ ಮಣ್ಣನ್ನು ತಿನ್ನು ತ್ತಾರೆ. ಈ ಮಣ್ಣನ್ನು ಪ್ರಾಣಿ. ಇದರ ವಿಷ ಹಾವಿನಂತೆ ಹಲ್ಲಿನಲ್ಲರದೆ' ಅವರು “ಬುಕಾರೂ” ಎನ್ನು ತ್ತಾರೆ. ಬುಕಾರೊ ಬಂದಿರ ಕಾಲುಗಳಲ್ಲಿ ಇರುತ್ತದೆ. ತಿಂದಕೆ ಸೌಂದರ್ಯ ಹುಚ್ಚು ವುದೆಂದು ಇವರ ಹಿಂಗಾಲುಗಳಿಂದ ಈ ಪ್ರಾಣಿ ಯಾರನ್ನು ನಂ ಬಿಕೆಯಾಗಿದೆ. ಸ್ಪೇನದ' ದಕ್ಷಿಣ ಭಾಗದೆ ಹೊಡೆಯುವದೋ ಅವನು ಸಿಶ್ಚಿ ತನ್ನು ಯು ಸ್ತ್ರೀಯರಂತೆ ಪುರುಷರೂ : ಈ ಮಣ್ಣನ್ನು *ೆಂಪು ' ತ್ತಾನೆ. ಇರಾ ಸ.ಸ ೧೪೭ ದಿನ ನಿತ್ಯದ ಸೇವನೆಯಲ್ಲಿ ದಿನವಿಡೀ ಉಲ್ಲಾಸ ಕೊಡುವ ಮಂಗಳೂರು ಪ, ಫಿ. ಎಸ್‌. ಬೀಡಿಗಳನ್ನೇ ಸೇರಿ ಆನಂದ ಪಡೆಯಿರಿ ೫4864/೬0೧೯ 7 ಔ 550165 ಸ 1/071/201110138 : ಔ. %. 5. 017೯01೯5 7೫೩111೬18೫ 1.11). 708! ಔಂ೫ 71೧೦. 7, 80617810211 ಗಿ!ಇಇ೮ 1೬೦೫೫8 - ಡಿ 1108781735: ""701111001[015'' 0110%£; 83, 83 % ೫೩೭೯೨[ಐ8೫೦೯: 593 ಅಅೀಅಈಇಆಅಅ೪ಆ೨೪ಉ೨೪೪ಉಇ-ಇ ಕನ್ನಡದಲ್ಲಿ ತೀರ ಹೊಸಬಗೆಯ ಗ್ರಂಥ ! ಸಂಗೀತ ವಿದುಷಿ ಕುವರಾರಿ ಗಾಯತ್ರಿ ರಾಜಾಪೂರ ಇವರು ಗಾಯನ ಕಲೆಯಲ್ಲಿ ಪ್ರವೀಣತೆಯನ್ನ್ಳು ಗಳಿಸಿ ಸ್ವಾನುಭವದಿಂದ ಬರೆದ ಗ್ರಂಥ || ಭಾರತೀಯ ಸಂಗೀತ ದರ್ಶನ ಡೆಮ್ಮಿ ಅಷ್ಟಪತ್ರ ೩೦೦ ಕ್ಕೂ ಮಿಕ್ಕಿ ಪುಟಗಳು ಬೆಲೆ: ೫ ರೂಪಾಯಿ ಮಾತ್ರ ಅಂಚೆ ವೆಚ್ಚ ಬೇರೆ. ಪಿ. ಪಿ. ಯಿಂದ ಕಳಿಸಲಾಗುವದಿಲ್ಲ. ಲೋಕ ಶಿಕ್ಷಣ ಟ್ರಸ್ಟಿನ ಪ್ರಕಾಶನ ದೊರೆಯುವ ಸ್ಥಳ: ಸಂಯುಕ್ತ ಕರ್ನಾಟಕ್ಕ ಕೊಪ್ಪೀಕರರೋಡ್ಕ ಹುಬ್ಬಳ್ಳಿ ಸಂಯುಕ್ತ ಕರ್ನಾಟಿಕ, ೨ ರೆಸಿಡೆನ್ಸಿ ರೋಡ, ಜೆಂಗಳೂರು-೧. ಹೊಸದರಲ್ಲಿ ಹೊಸತರ...... ಜೀವನದ ವಿವಿಧರಂಗಗಳಲ್ಲಿ ನಿತ್ನೋಸಯೋಗಿ ಓದುವದು ಬರಿ ರಂಜನೆಗಾಗಿರದೆ ಪ ಹ ಲು ಎಸ ಜ್ವಾನಾರ್ಜನಗಾಗಿ ಎನ್ನುವುದನ್ನು ಸಾರಿಹೇಳುಂವ ಏಕೈಕ ಮಾಸಪತ್ರಿಕೆ ಕಾಮದೇನು ವಾ. ಚಂದಾ ೫ ರೂ. ಬಿ.ಸಂ, ೫೦ ನ, ಪೈ. ಹುಬ್ಬಳ್ಳಿ ತ್ತೆ ಬೆಂಗಳೂರು ೧ ಏಸಾಸಾಮಾತಾಸಾ ಅ ಾ-ಫಾ-ತ್ರಾ-ತಾ-ತ್ರಾ ವಾಸಾರಾರ್ಯಾಸಾ-ರಾ-ಕಾ- ತ್ರಾತಾ ತಾ-ತಾ-ತು-. "1115 1188221706 ೦೪7೧೦೮ 0೫ 170 1.01೩ 5111502೧೩8 ']'[5(, 1111011. 15 ೧17(06 ೩೧6 00115100 0) 5111 11. ೫. 0೦11! ೩ (6 5೩/7711 1087728101 11065, 10001187 8026, 1111011. | ತೆ 9 ಶೀ ದಿವಾಕರ ವ ಜು ರಂಗರಾ ಘೆ ಣ್‌ ಆನಾ ಕಹಾ ಟೌ ೩೧ನೇ ` ರಂಗರಾಯರ ಶ್ರ 804 ನ್‌ ಗೀ ೮. 710 ಪುಟ: ೧೨೦ ಜಬೆಲೆ;. ರೂ.೧೨೫೦ (ಅ. ವೆ. ಪ್ರತ್ಯೇಕ): ಜ್‌ ಸ ಅಧ್ಯಾತ್ಮ ಕಾರ್ಯಾಲಯ, ಹುಶ್ಶಿಳ್ಳಿ: ಹಾಗೂ ತಿ ರಸಿಶೆಕ್ಳಿ ಕೋ, ಜ್‌ ಜಗಳೂರು ೧ (ಗಿ ' ೩. ೫.೬.೭೪14) 1೦11111 ೧೯1 1 11 ಗ ರ್ಯ 0110/01 11 8"(7711106 1ಇ' ೨2 ಒಐಜಂಘೀಂ (7೪ ೪01/ ಗೀ 1 1 0 ಕ 4 ೧೩೬1೪ 1441 ಇಂಪಾಸಕಾಸಾವಾವಾಣಾಸಾವಾಸಾಣ್ಗಾ 1 ಕ ಡಾ ಎ್ನ ಬ ಾರಾಗಾಗಾ ಸ್ಯ ಇ. ವ್ಯೂ ಗಾ ಒಗತ ಕಾಣಪಾಶಾಸಾ & ಓಂಓ೬: 53 ರ್ಸ್ಗಟ86ೇ ೫.61] ಷ್ಠ ಆಯಿಲ್‌ ಮಿಲ್‌, ಮಂಗಳೂರು ತ್‌ಾ ಕ