3.00 ಬೆಲೆ. : ರೂ. ಏಪ್ರಿಲ್‌ 1991 | ಕಾಡಲೆದವರೀಗ ಹಣ್ಣುರಳ ರುಚಿಕರ ಅಹಾರ, ಮರುವಿನ ಬೆಳವಣಿಗೆಗೆ ಆಧಾರ. 3 Ws ಬೆಳೆಯಲು ರುಚಿಕರ ಸಾಧನ. Gx.35.90 Kn ವರ್ಷ: 35 ಸ | ಹ ಅತೃಪ್ತಿಯು ಪ್ರಗತಿಯ ಹಾದಿಯಲ್ಲಿಯ ಮೊದಲನೆಯ ಸಂಚಿಕೆ: $ ತ್ಯ ಹೆಜ್ಜೆ | ೯ ಎಪ್ರಿಲ್‌ 199 ನಿಷ್ಠ ಯೋಜಕ. ಹ ಓಡುವವರಿಗೆ ಒಂದೇ ದಾರಿ, ಬೆನ್ನು ಹತ್ತಿದವರಿಗೆ | - ರಶಿಯನ್‌ ಹ ಕಪ್ಪದನಂತರಸುಖ ಮತ್ತು ಕಠಿಣತೆಯ ನುತರಮೃ ಇರುತ್ತದೆ ಸುಪಾದಕ - ಪೈಗಂ! ಆರ್‌.ಎ.ಉಪಾಧ್ಯ 4 ಚಂದಾ ದರಗಳು ಬಿಡಿ ಸಂಚಿಕೆ ಮ ರೂ.3 1 1 ವರ್ಷಕ್ಕೆ ಅಂಚೆ ಸೇರಿ ರೂ.34-00 ಕಾ 1 2 ವರ್ಷಕ್ಕೆ ಅಂಚೆ ಸೇರಿ ರೂ.65-00 | 3 ವರ್ಷಕ್ಕೆ ಅಂಚೆ ಸೇರಿ ರೂ.100-00 ನಿರ್ವಹಣೆ ರವಿ ಬೆಳಗೆರೆ. ಮುಖಪುಟ ಚಿತ್ರ: ಕ ಃ ಚಂದಾದಾರರಿಗೆ ಸೂಚನೆ ಅನಿಲ ಫೋಟೋ ಸ್ಟುಡಿಯೋ | *ಕಸ್ತೂರಿ' ತಿಂಗಳ 1ನೇ ದಿನಾಂಕದೊಳಗೆ ಪ್ರಕಟವಾ] “ಶಶಿ ಸಾಲಿ. | ವುದು. ತಿಂಗಳ 5ನೇ ದಿನಾಂಕದೊಳಗೆ ತಲುಪದೇ ಹೋದರೆ || ಚಂದಾದಾರರು ತಮ್ಮ ಟಪಾಲು ಕಟ್ಟೆಯಲ್ಲಿ ಮೊದಲು ವಿಚಾರಿಸಿ ಅನಂತರ ನಮಗೆ ತಿಳಿಸಬೇಕು. ಪತ್ರ ವ್ಯವಹಾರ ಮಾಡುವಾಗ ಚಂದಾ ನಂಬರು ಹಾಕಿರಬೇಕು. ಹುಬ್ಬಳ್ಳಿ - 580 020 KASTURI APRIL 1991 ತಾ ಸಾಟ್‌: * 8೬ ಪಾರಿವಾಳಗಳೆ ರೆಕ್ಕೆಬಿಚ್ಚಿರಿ...... ""ಪಾರಿವಾಳಗಳೆ ರೆಕ್ಕೆಬಿಚ್ಚಿರಿ ಯುದ್ಧನಾಡಿ ನಲ್ಲಿ” (ಎಸ್‌.ಬಿ. ನರಗುಂದಕರ) ಲೇಖನದಲ್ಲಿ ದಾಖಲಾದ ಕೊಲ್ಲಿಯುದ್ದದ ಕಾರಣ ಮತ್ತು ಕೊಲ್ಲಿ ರಾಷ್ಟಗಳ ಬಗೆಗಿನ ಮಾಹಿತಿ ಅಚ್ಚುಕಟ್ಟಾ ಗಿತ್ತು. ಯುದ್ಧದ ರಣಹದ್ದುಗಳು ಶಾಂತಿದೂತ ಪಾರಿವಾಳಗಳನ್ನು ರೆಕ್ಕೆ ಬಿಚ್ಚಲು ಬಿಡದೆ ಅವುಗಳ ಕ್ರೂರಹತ್ಯೆ ನಡೆಸಿವೆ. ಪರ್ಕಳ (ದ.ಕ) ಕೆ. ಪ್ರೀತಾ ಪೈ ಈ ವರ್ಷದ ಅತ್ಯುತ್ತಮ ಲೇಖನವೆಂದು ಪರಿಗಣಿಸಲು ಅರ್ಹವಾಗಿರುವ `"ಪಾರಿವಾಳಗಳೇ ರಕ್ಕೆ ಬಿಚ್ಚಿರಿ...'' ಬಗ್ಗೆ ಹೃತ್ಪೂರ್ವಕ ಧನ್ಯವಾದ ಗಳು. ಈ ಸಂಚಿಕೆ ತೀರ ತಡವಾಗಿ ಕೈಸೇರಿದ್ದು ಅಷ್ಟೇ ವಿಷಾದಕರ ಸಂಗತಿ. ಇನ್ನು ಮುಂದೆ ಹೀಗಾಗದಿರಲಿ.. ಮುಂಬಯಿ ಸಾತಪ್ಪ ಭರಭರಿ ಸದ್ಯ ಇರಾಕ-ಕುವೈತ್‌ ಬಿಕ್ಕಟ್ಟಿಗೆ ಪೂರ್ಣವಿ ರಾಮ ಬಿದ್ದಿದೆ. ಆದರೂ ಇದರ ವಿನಾಶಕಾರಿ ಪರಿಣಾಮ ಇನ್ನೂ ಹಲವು ವರ್ಷ ಮಾಸಲಿಕ್ಕಿಲ್ಲ. ಈ ಬಗ್ಗೆ ಪ್ರಕಟವಾದ ಲೇಖನ ಹಲವು ವಿಚಾರ ಪೂರ್ಣ ಮಾಹಿತಿಗಳನ್ನು ಒದಗಿಸಿದ್ದಲ್ಲದೆ ಸಂದ ರ್ಭೊಚಿತವಾಗಿತ್ತು ಉಪ್ಪಿನಂಗಡಿ ಲಿಂಗಪ್ಪ. ಎನ್‌ ಕಾಡುಕಡಿದು ಊರು ಮಾಡಿದರು ಲೇಖಕಿ ಪ್ರೇಮಾಭಟ್‌ ಅವರು ಅಲೆಮಾರಿ ಜನಾಂಗದ ವಸತಿ ಸಮಸ್ಯೆಯನ್ನು ಹತ್ತಾರು ಪಾತ್ರ ಗಳೊಡನೆ ಪರಿಣಾಮಕಾರಿಯಾಗಿ ಚಿತ್ರಿಸಿದಾರೆ. ] ಕೊನೆಗೆ ಎಲ್ಲರೂ ಕಾಡು ಬಿಟ್ಟು ಊರಿಗೆ ಬಂದದು ಒಂದು ಆರೋಗ್ಯಕರ ಚಿಹ್ನೆ, ಒಟ್ಟಿನಲ್ಲಿ ಒಂದು ಉತ್ತಮ ಕತೆ. ರ್ಕಳ ವನಜ ಬಿಸಿಲಿನ ಕಿರಣಗಳೂ ಪ್ರವೇಶಿಸದಿದ್ದ ಕಾಡನ್ನು ವಲಸೆ ಬಂದ ಪರಿವಾರ ನಾಶಮಾಡುತ್ತ ಖೇಮ ದ್ರುಮನಂಥವರಿಂದ ಮೋಸ ಹೋಗುವುದು ಚೆನ್ನಾಗಿ ಚಿತ್ರಿತವಾಗಿದೆ. ಪಾಂಡು. ಬೀರಿಯರ ತಂಡದ ಬಗ್ಗೆ ಬೇಸರವಾಯಿತು. ಹಾಲಜ್ಜನ ವನ್ಮ ಪ್ರಾಣಿ ಬಗೆಗಿನ ಮಮತೆ ಮನ ಮುಟ್ಟಿತು. ಪ್ರೇಮಾಭಟ್‌ ಅವರಿಗೆ ಧನ್ಯವಾದಗಳು ಬೆನಕಟ್ಟ ಪಾಂಡುರಂಗ ಎಚ್‌. ಕಟಗೇರಿ ನನ್ನ ಬಾಲ್ಯದ ಬಹಳಷ್ಟು ವರ್ಷಗಳನ್ನು "ಬಿಸಿಲೆ'ಯ ಪರಿಸರದಲ್ಲಿ ಕಳೆದು ಅಲ್ಲಿಯ ದಟ್ಟಾ ರಣ್ಮ, ಆನೆ, ಹುಲಿ, ಚಿರತೆ, ಕಾಡುಕೋಣ, ಕಡವೆ, ಸೆಬ್ಬಾವುಗಳನ್ನು ನೋಡಿ ರೋಮಾಂಚನ ಅನುಭ ಸಿರುವ ನನಗೆ ಶ್ರೀಮತಿ ಪ್ರೇಮಾ ಭಟ್‌ ಅವರ ಕಾಡಿನ ವರ್ಣನೆ ಓದಿ ಅಯ್ಕೋ ಪಾಪ ಅನಿಸಿತು ಅವರು ಬರೆದಿರುವಂಥ ಕಾಡು ಜನರು (ಕಾಡು ಕುರುಬರು) ನಮ್ಮ ಬಿಸಿಲೆ ಕಾಡಿನಲ್ಲಿ ವಾಸವಾಗಿದ್ದ ಯಾವುದೇ ಕುರುಹುಗಳಿಲ್ಲ. ಈ ಕಥೆಯಲ್ಲಿ ವರ್ಣಿ ತವಾಗಿರುವ ಮರಸೇಬು, ಮುತ್ತುಗದೆಲೆ, ಹುಣಸೆ ಮರ ಅಲ್ಲಿ ಬೆಳೆಯುವ ದಿಲ್ಲ ಚಿಕ್ಕುಂದೂರು ಆನಂದಕುಮಾರ್‌ ಚೆನ್ನಪ್ಪನ ಮಕ್ಕಳು ಚೆನ್ನಪ್ಪನ ಮಕ್ಕಳಂತಹ ಪದ್ಯಗಳ ಸುರಿಮಳೆ ಕನ್ನೂರಿಯಲ್ಲಿ ಆಗಲೆಂದು ಆಶಿಸುತ್ತೇನೆ. ಜಯಂತ ಕಾಯ್ಕಿಣಿಯವರ ಪದ್ಯದ ಶೈಲಿ ಮಹಾಕವಿ ಬೋದಿಲೇರ್‌ ಅಥವಾ ಬ್ಲೇಕ್‌ನ ಮಟ್ಟದ್ದು ಅವರ ಮಾನವತೆಯ ತಿಳಿವಳಿಕೆ ಅತ್ಯಂತ ಸೂಕ್ಷ್ಮ ವಾದುದು ಅವರ ವಿಶ್ಲೇಷಣೆ ವಿಜ್ಞಾನಿಯಂತಿದೆ. ಮುಂಬಯಿ ಡಾ. ನಾಗರಾಜ ಹುಯಿಲಗೋಳ ಭಾರತದ ಸಾಧುಗಳು ಭಾರತದ ಸಾಧುಗಳು (ಚಂದ್ರಕಾಂತ ವಡ್ಡು) ಲೇಖನ ಸಾಧು ಸನ್ಯಾಸಿಗಳ ಬಗ್ಗೆ 'ಕ್ಷ'ಕಿರಣ ಬೀರುತ್ತದೆ. ಲೇಖಕರು ಓದುಗರನ್ನು ತಮ್ಮ ಲೇಖ ನಯ ಜೊತೆಯಲ್ಲಿಯೇ ಕೊಂಡೊಯ್ಯುತ್ತಾರೆ. ಅಂತೂ ಭಾರತದಂತಹ ಪುಣ್ಯ ಭೂಮಿಯಲ್ಲಿ ಜನ ಬಾಡಿದ ಜಾಜ್‌ ' ಸಾಧುಸಂತರ ನೆಲೆಯೂ ಹಿಂದೆ ವೈಭವಭರಿತವಾ ಗಿತ್ತೆಂಬುದನ್ನು ಲೇಖನ ಪ್ರತಿಬಿಂಬಿಸುತ್ತದೆ. ಬೆಂಗಳೂರು ರಿಗೈಟ್‌ ಆಯ್ಕರ ಈ ಸಮಗ್ರ ಲೇಖನ ಸನ್ಯಾಸಿಗಳ ಮೂಲವನ್ನು ಎಳೆಎಳೆಯಾಗಿ ಕೆದಕುತ್ತಾ ಓದುಗರನ್ನು ವಿಮರ್ಶಾ ತಕ ಹಾಗೂ ವಿಚಾರಾತ್ಮಕ ಪ್ರಪಂಚಕ್ಕೆ ಸೆಳೆಯು ತ್ತದೆ. 7 ರಾಮನಾಥಪುರ : ಆರ್‌.ಎಸ್‌. ಸುಬ್ರಹ್ಮಣ್ಮ ಕಥೆಗಳು ರವಿ - ಬೆಳಗೆರೆಯವರ “ಪರಿಚಯ' ಕತೆಯು ೦ಬಾ : ಸೋಗಸಾಗಿಯೂ, ಕುತೂಹಲ ಕೆರಳಿಸು ೦ತೆಯೂ ಮೂಡಿಬಂದಿದೆ. ಮಾಗಡಿ ಶಿವಾನಂದ ರಾ ಕುಂದಿ ಪುತ್ತೂರು ಶ್ರೀಕಾಂತ ಅವರ (ಫೆಬ್ರವರಿ ೯೧) "ತರುಣ ಇಂಜಿನಿಯರನ ರಾಜಿ' ಕತೆ ಮನ ಸೆಳೆ ಯಿತು. ಕತೆ ಇಂದಿನ ಪರಿಸ್ಥಿತಿಗೆ ಕನ್ನಡಿಯಾಗಿದೆ. - "ದಾವಣಗೆರೆ ರಾಜಗೋಪಾಲ ವಾಂಜ್ರೆ "ನಿರಾಶ್ರಿತ' ವಾಸ್ತವತೆಗೆ ತೀರ ಹತ್ತಿರವಾಗಿದ್ದು ಶ್ರೀಮತಿ ಜ್ಯೋತ್ಸಾ ದೇವಧರ ಅವರು ಘಟನೆ ಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಠಾಣಾಕುಶನೂರ ಮೂಲಿಮನಿ ಎಸ್‌.ವಿ. ಆ ಮನೆ ಹೆಂಡತಿಯದು, ಈ ಮನೆ ತಾಯಿ ಯದು ಎಂದು ಮನದಲ್ಲೇ ನೆನೆದು ತಾನೇ ನಿರಾಶ್ರಿತ ಎಂಬ ಭಾವನೆ ಅಭಿವ್ಯಕ್ತಗೊಂಡ ಕತೆ ಚೆನ್ನಾಗಿದೆ. . ಕಾದರವಳ್ಳಿ ವೈ.ಸಿ. ಮೇಲಿನಮನಿ "ಪರಿಚಯ' . ಅತ್ಯಂತ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಯಿತು. ಸಮಾಜದಲ್ಲಿ ಅಡ ಗಿದ ಸಜ್ಜನ ಮುಖವಾಡದವರನ್ನು ಬಯಲಿಗೆಳೆ ದಿದೆ. ನರಗುಂದ ರಾಮಕೃಷ್ಣ ದ ಕುಲಕರ್ಣಿ ಮಾರ್ಚ್‌ ತಿಂಗಳ "ಕಸ್ತೂರಿ' ತುಂಬಾ ಹಿಡಿ ಸಿತು." ರವಿ ಬೆಳಗೆರೆಯವರ "ಪರಿಚಯ' ಬರಹ ಗಾರನ. ಒಳಪ್ರಪಂಚದ ಪರಿಚಯವನ್ನು ಸಮರ್ಥ : ವಾಗಿ ಮಾಡಿದೆ. ಶಹಪೂರ: - ' : ಶಿವರಂಜನ ಸತ್ಯಂಪೇಟೆ DB 6ಳ್‌ 1091 7 , (ಕೆಲವೇ. ವಾರ, ತಿಂಗಳುಗಳ ವ್ಯತ್ಮಾಸವಷ್ಟೇ. ಇದು ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟವಾಗಿರುವ ಶೀಘ್ರ ಬಟವಾಡೆ' ಕತೆಯನ್ನು ವೈಜ್ಞಾನಿಕ ಕತೆ ಎಂದು ಕರೆದಿರುವುದು ಸರಿಯಲ್ಲ. ಅದನ್ನು “ಕಲ್ಪನಾ ಕತೆ' ಎಂದು ಕರೆಯಬಹುದು. ಶ್ರೀರಂಗ ಪಟ್ಟಣ ಬದರೀನಾಥ ಹೆಚ್‌.ಜಿ. ಮದುಳು: ಆ ನಕ್ಕ ೪ "ಮೆದುಳು: . ಒಂದು ಜೈವಿಕ ಸಮಯ ಯಂತ್ರ ?' (ಫೆಬ್ರವರಿ ೯೧) ಲೇಖನ ಕುರಿತು ಎನ್‌.ಎಸ್‌. ಚಿದಂಬರರಾವ್‌ ಅವರು, ಎತ್ತಿದ ಅನುಮಾನಕ್ಕೆ ಲೇಖಕರು ನೀಡಿದ ಉತ್ಪರ: ಯಾರೇ , ಧೀರ್ಫುಯುಷಿಯನ್ನು ಆತನ ದೀರ್ಫಾಯುಷ್ಯದ ಗುಟ್ಟಿನ ಬಗ್ಗೆ ಪ್ರಶ್ನಿಸಿದಾಗ ಆತ ನೀಡುವ ಕಾರಣಗಳು. ಎರಡು. ಮೊದನೆಯದು ದುಶ್ಚಟಗಳಿಂದ ದೂರವಿರುವಿಕೆ. ಎರಡನೆಯದು ಚಿತ್ತ ಶಾಂತಿಯನ್ನು ಕಳೆದುಕೊಳ್ಳದೆ ಜೀವಿಸುವಿಕೆ. ಮೊದಲ ಕಾರಣ ಆತನನ್ನು ಕೃತಕ ಸಾವಿನಿಂದ (ಅನೈಸರ್ಗಿಕ) ದೂರ ಕೊಂಡೊಯ್ದರೆ. ಎರಡನೆಯ ಕಾರಣ - ಆತನನ್ನು ನೈಸರ್ಗಿಕ ಸಾವಿನಿಂದ ರಕ್ಷಿಸು ತ್ತದೆ. ಈ ವ್ಯಕ್ತಿಯು ತನ್ನ ಕರ್ತವ್ಯವನ್ನು ಮಾಡು ತ್ತಲೇ ಇರುತ್ತಾನೆ. ಆದರೆ ಆತನ ಆಲೋಚನೆಗಳು ಯಾವಾಗಲೂ ಸ್ಪಷ್ಟವಾಗಿರುತ್ತದೆ. ಜೀವನವನ್ನು ಎದುರಿಸಲಾರದವರು ಆಲೋಚನೆಯ ಭಾರದಿಂದ ಕುಗ್ಗಿ ಬೇಗನೆ ವಯಸ್ಸಾದವರಂತೆ ಕಾಣುವದಿ ಲ್ಲವೇ? ಆಹಾರವಿಲ್ಲದೆ ಹಲವಾರು ದಿನ (ಚಳಿ ನಿದ್ರೆ ಸ್ಥಿತಿಯಲ್ಲಿ) ಜೀವವನ್ನು ಹಿಡಿದುಕೊಂಡಿರಲು ಆದರೆ ನಿದ್ರೆಯೇ ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಸಾವನ್ನಪ್ಪಬೇಕಾಗುತ್ತದೆ ಏಕೆ ? ಬೆಕ್ಕು ನಾಯಿ ಇತ್ಯಾದಿ ಪ್ರಾಣಿಗಳು ತಾವು ಹೊಂದಿರುವ ಮೆದುಳಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಚಿ ಸುತ್ತವೆ. ಸದಾ ಶತ್ರುವಿನ ಭಯದಲ್ಲೇ ಬದುಕಬೇ ಕಾಗಿರುವ ಬೀದಿ ಬೆಕ್ಕಿಗಿಂತ ಮನೆಯಲ್ಲೇ ಸಾಕಿದ ಬೆಕ್ಕು ಹೆಚ್ಚುಕಾಲ ಬದುಕಬಹುದು. ಇದೇನಿದ್ದರೂ ನಮ್ಮ ಗಣನೆಗೆ ಬಾರದೆ ಹೋಗುತ್ತದೆ. ಬೆಂಗಳೂರು ಪ್ರಸನ್ನ ತಂತ್ರಿ.ಕೆ ಡಲೆದವರೀಗ ನಾಡಿಗೆ ಬಂದಿದ್ದಾರೆ ! ದಾರ್ಥ ಚಿಂತಾಮಣಿ ಸಿಕ ಒತ್ತಡಕ್ಕೆ ಎಕ್ಕುಪ್ರೆಷರ್‌ ಕಿತ್ಸೆ ತ್ಮ ಮತ್ತು ಸುಳ್ಳು (ನೀತಿ ಕತೆ) ದ್ದಾಂ ರೂಪುಗೊಂಡ ರೋಚಕ ಕತೆ ನಂದದ ಶೋಧ. ಂಬಾ (ಕವಿತೆ) ಶಿಯಾದ ಕೊನೆಯ ರಾಜಕುಟುಂಬದ ಅಂತಿಮ ಯಾತ್ರೆ ನಿಮ್ಮ ಶಬ್ದ ಭಾಂಡಾರ ಬೆಳೆಯಲಿ ಚುಂಬಕ ಮಾನವ ಪ್ರವೀಣ (ಜಪಾನಿ ಕತೆ) ಏಲ್ಲಿಂದೆಲ್ಲಿಗೆ ಬೆಳೆಯಿತು ತಾಳೆ ಕೆಂಪುಪಟ್ಟಿಯ ತಾಂಡವ ನೃತ್ಯ ಬಹು ಉಪಯೋಗಿ ಲವಂಗ ಪಕ್ಷಿ ವಿಜ್ಞಾನಿ ಡಾ. ಹೂಮ್‌ ಚಿಹವೇ, ಹೇಗೆ ಬಣ್ಣಿಸಲಿ ನಿನ ಮಹದಾನಂದವ ? ಇದುವೇ ಜೀವ ಇದು ಜೀವನ “ಅಪ್ಪ ಎಂದರೆ...' (ತೆಲುಗು ಕತೆ) ಆತ್ಮದ ವಿವಿಧ ನೆಲೆಗಳು ಪರೀಕ್ಷೆಯಲ್ಲಿ ಅಂಕ ಗಳಿಸಲ ಅಷ್ಟನಿಯಮಗಳು ಕೊಲೆಸ್ಟೆರಾಲ್‌ ಹತೋಟಗೆ ಸೂರ್ಯಕಾಂತಿ ಎಣ್ಣೆ ಬಿಡಿಸಲಾಗದ ಒಗಟು ಈ ಪಿರಾಮಿಡ್‌ ಜೀವನ ದರ್ಶನ ಸಣ್ಣ ಮನುಷ್ಮರ ಪೇಟೆ (ಯಿಡ್ಡಿಶ್‌ ಕತೆ) ಚುಂಬನದ ಮೂಲವೆಲ್ಲಿ? “ಕಂಬ್ಳೀವುಳ !'' ಈ ಸಂಚಿಕೆಯಲ್ಲಿ ಡಿ.ಎ. ಬಡಿಗೇರ ಪಾವೆಂ ` ಎಚ್‌.ಎಂ. ಕೋಳಿವಾಡ ಮುರಲೀಧರ ಕುಲಕರ್ಣಿ ರವಿ ಬೆಳಗೆರೆ ಬಿ. ಸುಬ್ರಾಯ ಅಡಿಗ ಎಚ್‌.ಎಸ್‌. ಶಿವಪ್ರಕಾಶ್‌ ಅರುಣ ಟೇಕಲ್‌ ಗೋಪಾಲಕೃಷ್ಣ ನಕಶೀಮಾ ಟೋನ್‌ “ಸುವ್ದಿ' ಜಿ.ವಿ.ಎಸ್‌. ರಾವ್‌ ಶ್ರೀಹರ್ಷ ಮುರಲೀಧರ ಕುಲಕರ್ಣಿ ಎ. ಗುರುಪ್ರಸಾದ್‌ ಶ್ರೀ ಜಗನ್ನಾಥ ಶರ್ಮಾ ಹಾಲ್ಲುತ್ತೂರು ಶ್ರೀಪತಿರಾವ್‌ ಡಾ. ಕೆ.ಸಿ. ಮರಿಯಪ್ಪ ಬಿ.ಎಸ್‌. ಶ್ರೀನಿವಾಸ್‌ ಎಸ್‌.ಜೆ. ಸುಜಾತ ಕೆ.ಟಿ. ಪಾಂಡುರಂಗಿ ಶೋಲೋಮ್‌ ಅಲ್ಕೆಂ ಕೃಷ್ಣರಾಜ ಕೆ.ವಿ. ಅಯ್ಕರ್‌ ೧೦೨ ೧೦೬ ಪುಸ್ತಕ ವಭಗ ಉರುಳಿನ ನೆರಳಿನಲ್ಲಿ 3 ಜ್ಯೂಲಿಯಸ್‌ ಫ್ಯೂಚಿಕ್‌ ೧೧೧ ET don NA ಕ ಕಾಮಾ ಕಾಡುಮೇಡುಗಳಲ್ಲಿ ಅಲೆ ಯುತ್ತ ದಟ್ಟಡವಿಯ ಕಠಿಣತಮ ಬದುಕಿನೊಂದಿಗೇ ಒಂದಾದ ಲಮಾಣಿ ಜನಾಂಗದ ಬೆನ್ನಿಗೆ ಸಾಂಸ್ಕೃತಿಕ ಪರಂಪರೆಯೇ ಇದೆ. ವಿಶಿಷ್ಟ ಉಡುಗೆ ತೊಡುಗೆಗ ಳೊಂದಿಗೆ ಅಡವಿಯಲ್ಲಿ ಅಲೆದವ ರೀಗ ನಾಡಿನಲ್ಲಿ ನೆಲೆಯೂರತೊ ಡಗಿದ್ದಾರೆ. ಅತ್ಕಂತ ವರ್ಣರಂಜಿತ ಜೀವನಕ್ರಮ ರೂಢಿಸಿಕೊಂಡಿ ರುವ ಈ ಜನಾಂಗದ ಒಂದು ಅರ್ಥಪೂರ್ಣ ಅಧ್ಯಯವನವಿಲ್ಲಿದೆ. ಜಾಣಜೆದನಂಗ ನಾನಗೆ ಐಂ೦ಬವಾ ನರೆ ಹಾರವ. ಬಡಿಗೇರ ಸದದ ರ ಪಶ್ಚಿಮದಲ್ಲಿ ನಿಧಾನವಾಗಿ ಸೂರ್ಯ ಕತ್ತಲಿನೊಳಕ್ಕೆ ಕಾಲ ` ' ದ್ದುತ್ತಿದ್ದಾನೆ. ಬೆಟ್ಟದ ಕಣಿವೆಯಲ್ಲಿ ಹೆಣ್ಣು ಮಗ : ಳೊಬ್ಬಳು ಕಟ್ಟಿಗೆಯ ಹೊರೆ ಹೊತ್ತು ಓಡುತ್ತಿ ದ್ದಾಳೆ. ಓಡುವ ವೇಗಕ್ಕೆ, ನೆತ್ತಿಯ ಮೇಲಿನ ಭಾರಕ್ಕೆ ಈಡಾದ ಆಕೆಯ ಇಡೀ ದೇಹದಲ್ಲೊಂದು ಲಯ ವಿದೆ, ಕುಣಿತವಿದೆ, ಮೋಹಕತೆಯಿದೆ. ಆ ಶ್ರಮ ಜೀವಿಯ ಬೆನ್ನು ಹಗಲಿಡೀ ಉರಿವ ಸೂರ್ಯನ ಕಿರಣಗಳಿಗೆ ಸಿಕ್ಕು ಬೆಂದಿದ್ದರೂ, ದುಡಿದ ರೆಟ್ಟೆಗಳು ಸೋತಿದ್ದರೂ ಅವಳು ತೊಟ್ಟ ಲಂಗದ, ಹೊದ ಎಮಿ ನ್‌ 1991 ಮುಸುಕಿನ, ಬಿಗಿದು ಕಟ್ಟಿದ ರವಿಕೆಯ ತುಂಬ ಹೊಳೆಯುವ ಆಗಸದ ನಕ್ಷತ್ರಗಳಂತಹ ಪುಟ್ಟ ಕನ್ನಡಿಗಳಲ್ಲಿ ಬದುಕುವ ಅದಮ್ಯ ಉತ್ಸಾಹವಿದೆ. ಏನೆಲ್ಲ ಶ್ರಮದ ನಂಶರವೂ ನಗುವ ಚೈತನ್ಯವಿದೆ. ಆಕೆ ಲಮಾಣಿ ಹೆಂಗಸು ! ಉತ್ತರದ ಗುಜರಾತವೋ, ರಾಜಸ್ತಾನವೋ ಮತ್ಯಾವ ಗಿರಿಪರ್ವತದ ನಡುವಿನ ಊರಿನಿಂದ ಬಂದವಳೋ.... ಗೊತ್ತಿಲ್ಲ! ಆದರೆ ಎಲ್ಲಿಂದಲೋ ಬಂದವಳು ತನ್ನೊಂದಿಗೆ ಏನೆಲ್ಲ ತಂದಿದ್ದಾಳೆ. ಒಂದು ಸಂಸ್ಕೃತಿಯ, ಸಮೃದ್ಧತೆಯ, ಶ್ರಮದ 5 ಮತ್ತು ಚೈತನ್ಯದ ಕುರುಹಾಗಿ ನಿಂತಿದ್ದಾಳೆ ಲಮಾಣಿ ಹೆಣ್ಣುಮಗಳು ವಿಶೇಷವಾಗಿ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದ ಉದ್ದಗಲಕ್ಕೂ ಬಂದು ನೆಲೆಗೊಂ ಡಿರುವ ಈ ಲಮಾಣಿಗರು ಯಾರು ? ಎಲ್ಲಿಯ ವರು ? ಬಂದರೇಕೆ ? ಎಂದು ಬಂದವರು ? ನಮ್ಮ ಸಡುವೆ ವರುಷಾನುಗಟ್ಟಲೆ ಉಳಿದರೂ ಬದಲಾಗದ ಈ ಜನಾಂಗ ನಿಜಕ್ಕೂ ಅನೇಕ ಆಸಕ್ತಿಕರ ಪ್ರಶ್ನೆಗಳನ್ನೊಡ್ಡುತ್ತದೆ. ಲಮಾಣಿಗರನ್ನು ಕುರಿತಾದ ಅಧ್ಯಯನ ಸಂಪೂರ್ಣವಾಗಿ. ಆಗಿಲ್ಲವೆಂ ಬುದು ನಿಜವಾದರೂ ಅವರ ಬಗ್ಗೆ ಈತನಕ ತಿಳಿದುಬಂದಿರುವ ವಿವರಗಳೇ ಸಾಕಷ್ಟು ಅಚ್ಚರಿ ಹುಟ್ಟಿಸುತ್ತವೆ. ಅವುಗಳಲ್ಲಿ ಕೆಲವು ಅಂಶಗಳ ಬಗ್ಗೆ ಇಲ್ಲಿ ಚರ್ಚೆಯಿದೆ. ಲಮಾಣಿ, ಲಂಬಾಣಿ, ಲಂಬಾಡಿ, ಸುಕಾಲ, ೦ಜಾರಾ, : ಬಣಜಾರ, . ವಂಜಾರ, ಬ್ರಿಂಜಾರಿ, ಚಾರಣ, ಜೋಗಿ ಬಂಜಾರಾ, ಗವಾರ, ಶಿರಕಿವಾಲಾ ಮುಂತಾದ ವಿವಿಧ ಹೆಸರುಗಳನ್ನು ಹೊತ್ತು ಭಾರತ ದೇಶದ ಮತ್ತು ವಿಶ್ವದ ನಾನಾ ಭಾಗಗಳಲ್ಲಿ ನೆಲೆ ಗೊಂಡ ಲಮಾಣಿಗರು ಮೂಲತಃ ಹಿಂದುಗಳು. ಅವರದೊಂದು ಬುಡಕಟ್ಟು ಜಾತಿ. "ಗೊರಮಾಟಿ' ಎಂಬುದು ಅವರು ತಮ್ಮ ಜಾತಿಗಿಟ್ಟುಕೊಂಡ ಹೆಸರು. ಒಂದು ಸಮೀಕ್ಷೆಯ ಪ್ರಕಾರ ಅವರಲ್ಲಿ ೧೬ ಉಪಜಾತಿಗಳಿವೆ. ("ಲಂಬಾಣಿ ಸಂಸ್ಕೃತಿ'- ಡಾ. ಪಿ.ಕೆ. ಖಂಡೋಬಾ) ಇವರ ಪೈಕಿ ಧಾಡಿ, ಢಾಲಿಯಾ, ಸನಾರ, ನಾವಿ, ಜೋಗಿ, ಮಾರವಾ, ವಾಡಿ, ರೋಹಿದಾಸ ಮುಂತಾದವರು ಅಸ್ಪೃಶ್ಯರು. ಸಾಮಾನ್ಯವಾಗಿ ಅನೇಕ ಕಡಿ ಲಮಾಣಿಗಳನ್ನು ಪರಿಶಿಷ್ಟ ಜಾತಿಯವರೆಂದು ಪರಿಗಣಿಸಿದಾಗ್ಲ್ಗೂ, ಅವರು ಅಸ್ಪೃಶ್ಯರಲ್ಲವೆಂಬುದು ಗಮನೀಯ ಅಂಶ. ಲಮಾಣಿಗರು ಮೂಲತಃ ಉತ್ತರ ಭಾರತದವ ರೆಂಬುದು ಹೆಚ್ಚಿನ ವಿದ್ವಾಂಸರ ಅಭಿಪ್ರಾಯವಾ ಗಿದೆ. ಅವರನ್ನು ಗುಜರಾತ ಮತ್ತು ರಾಜಸ್ತಾನಕ್ಕೆ ಸೇರಿದವರೆಂದು ಗುರುತಿಸುವ ಯತ್ನ ನಡೆದಿದೆ. ಲಮಾಣಿಗರ ಸ್ಫುರದ್ರೂಪ, ಗೌರವರ್ಣ ಮುಂತಾ ದವುಗಳ ಆಧಾರದ ಮೇಲೆ ಅವರನ್ನು ಆರ್ಯರ ಗುಂಪಿಗೆ ಸೇರಿಸುವ ವಾದವೂ ಮೊಳೆತು ನಿಂತಿದೆ. ಆದೇನೇ ಇರಲಿ, ವಿಂಧ್ಯದಾಚೆಗಿನ ' ಈ ಸುಂದರ ಸಂತತಿ ನಮ್ಮ ಈ ದ್ರಾವಿಡ ಭೂಮಿಗೆ ಬಂದುದಾ ದರೂ ಏಕೆ? ಮೊದಲಿನಿಂದಲೂ ಒಂದಲ್ಲ ಒಂದು ಅವಘಡಕ್ಕೆ ತುತ್ತಾಗುತ್ತಿದ್ದ ಉತ್ತರ ಭಾರ ತದಿಂದ ಗುಳೇ ಎದ್ದು ಬಂದಿರಬಹುದಾದ ಈ ಅಲೆಮಾರಿ ಜನಾಂಗ ಮೂಲದಲ್ಲಿ ವ್ಯಾಪಾರಿ ಸಮೂಹವಾಗಿತ್ತೆಂಬುದು ನಿರ್ವಿವಾದ ಅಂಶ. ಸಮುದ್ರ ತೀರದಿಂದ ಕತ್ತೆ, ಎತ್ತು, ಕುದುರೆಗಳ ಮೇಲೆ "ಲವಣ'ವನ್ನು (ಉಪ್ಪು) ಹೊತ್ತು ತರುತ್ತಿದ್ದ ಈ ಅಲೆಮಾರಿಗಳೇ ಲವಣಿಗರಾಗಿ, ಕಾಲಾಂತರ ದಲ್ಲಿ ಲಮಾಣಿ, ಲಂಬಾಣಿ. ಇತ್ಯಾದಿ ಹೆಸರು ಪಡೆದಿರಬಹುದು. ಅಂತೆಯೇ ವಾಣಿಜ್ಯ ರಂಗದ ಲ್ಲಿದ್ದ "ವಣಿಕ'ರೇ ಮುಂದೆ ವಣಜಾರರೂ, ಬಣ ಜಾರರೂ, ಬಂಜಾರರೂ ಆಗಿರಬಹುದು. ಒಟ್ಟಿ ನಲ್ಲಿ ಅಲೆಮಾರಿ ವ್ಯಾಪಾರಿಗಳಾಗಿದ್ದವರು ಈ ಜನ. ಅಂದು ಬಸ್ಸು, ರೈಲುಗಳಿಲ್ಲದ ಕಾಲದಲ್ಲಿ ' ಊರಿಂದೂರಿಗೆ ಪಶುಗಳ ಮೇಲೆ ಆಹಾರ ಧಾನ್ಯ, ಜೀವನಾವಶ್ಯಕ ವಸ್ತುಗಳು ಮತ್ತು ಕೆಲವೊಮ್ಮೆ ಮುತ್ತು ರತ್ನಗಳನ್ನೂ ಹೊತ್ತು ತಂದು, ಮಾರಿ ಜೀವಿಸುತ್ತಿದ್ದ ಈ ಜನ ಕಾಲಾಂತರದಲ್ಲಿ ರೈಲು, ಬಸ್ಸುಗಳು ಹುಟ್ಟಿಕೊಂಡಾಗ ಕಂಗಾಲಾಗಿರಬೇಕು. ತಮ್ಮ ಸೋತ ಎತ್ತುಗಳ ಜೊತೆಗೆ ತಾವೂ ಈ ದ್ರಾವಿಡ ಭೂಮಿಯಲ್ಲಿ ನೆಲೆಗೊಂಡಿರಬೇಕು ! ನಿರಂತರ ಅಲೆಮಾರಿತನಕ್ಕೀಡಾದ ಮತ್ತು ತಮ್ಮ ಅಲೆದಾಟದ, ವ್ಯಾಪಾರದ ಮೇಲೆ ವಿಪರೀತ ಭರವಸೆಯಿಟ್ಟುಕೊಂಡಿದ್ದ ಲಮಾಣಿಗರು ಬದ ಲಾದ ಕಾಲಫಟ್ಟದಲ್ಲಿ ನಿರ್ಗತಿಕರಾಗಬೇಕಾಯಿತು. ಅವರೆಲ್ಲೂ ಆಸ್ತಿ ಖರೀದಿಸಿರಲಿಲ್ಲ. ಅವರದೆನ್ನುವ ನೆಲ ಅವರಿಗಿರಲಿಲ್ಲ. ದಕ್ಷಿಣ ಭಾರತದ ಕಾಡುಗ ೪ಲ್ಲೊ ಇಲ್ಲಿನ ಊರುಗಳ ಅಕ್ಕಪಕ್ಕದಲ್ಲೋ ಕಸೂರಿ ಗುಡಿಸಲುಗಳನ್ನೆಬ್ಬಿಸಿಕೊಂಡು ಬದುಕಬೇಕಾ ಯಿತು. ಇದು ಒಂದು ಸಾಧ್ಯತೆ ಮತ್ತೊಂದು ಸಾಧ್ಯತೆಯೆಂದರೆ, ಅಂದಿನ ರಾಜರ ಸೈನ್ಯಗಳಲ್ಲಿ ವೀರ ಸೈನಿಕರಾಗಿದ್ದ ಈ ಜನಾಂಗ ತಮ್ಮ ರಾಜರನ್ನು ವೈರಿಗಳು ಸದೆಬಡಿ ದಾಗ ಅನಿವಾರ್ಯವಾಗಿ ಕಾಡುಪಾಲಾಯಿತು. ಹಣ್ಣುಹಂಪಲು, ಕಟ್ಟಿಗೆ, ಜೀನು ಮಾರಿಕೊಂಡು, ಮರಗಳಿಂದ ಹೆಂಡವಿಳಿಸಿಕೊಂಡು ಬದುಕಿದ್ದೂ ನಿಜವಿರಬಹುದು. ಮೊಘಲರ ಪತನದ ನಂತರ ಆ ಸೇನೆ ಚೆಲ್ಲಾಚೆದುರಾಗಿ ಕೆಲವು ತುಕಡಿಗಳು ವೃತ್ತಿ ಪರ ಅಪರಾಧಿ ಸಮೂಹಗಳಾದಂತೆಯೇ (ಉದಾ ಹರಣೆಗೆ: ಪಿಂಡಾರಿಗಳು) ಕೆಲ ಲಮಾಣಿ ಜನರು ಸಣ್ಣಪುಟ್ಟ ಅಪರಾಧಗಳನ್ನು ಮಾಡಿದ್ದಿರಬಹುದು. ಆದರೆ ಆಂಗ್ಲಪ್ರಭುಗಳು ಇಡೀ ಜನಾಂಗವನ್ನೇ ಅಪರಾಧಿ ಸಮೂಹವೆಂದು ಗುರುತಿಸಿ ಅದರ ಮೇಲೆ ಅಕ್ಷಮ್ಮ ಅತ್ಯಾಚಾರ ನಡೆಸಿದರು. ಮೊದಲೇ ಅಲೆಮಾರಿಗಳಾಗಿದ್ದವರನ್ನು, ಪೂರ್ತಿ ನೆಲೆಯಿಲ್ಲದಂತೆ ಮಾಡಿದುದು ಒಂದು ದೊಡ್ಡ ದುರಂತ. ಎಲ್ಲೇ ಕಳ್ಳತನಗಳಾದರೂ ಅವುಗಳನ್ನು ಮುಗ್ಧ ಲಮಾಣಿಗಳ ತಲೆಗೆ ಕಟ್ಟಿದ ಉದಾಹರಣೆ ಗಳು ಎಷ್ಟೋ ಇವೆ. ಮತ್ತೊಂದು ಅಭಿಪ್ರಾಯದಂತೆ, ಲಮಾಣಿ ಗರು ಮೊಫಲ್‌ ಸಾಮ್ರಾಜ್ಯದ ಸೇನಾಧಿಪತಿ ಅಸಫ್‌ ಖಾನನೊಂದಿಗೆ ಸೈನಿಕರಾಗಿ ದಕ್ಷಿಣಕ್ಕೆ ಬಂದರಂತೆ. ಬಹುಶಃ ಯುದ್ಧದ ದಿನಗಳು ಮುಗಿದಾಗ ಇದ ರಲ್ಲಿ ಹೆಚ್ಚಿನವರು. ಪಶುಸಂಗೋಪನೆಗೆ ತೊಡಗಿರ ಬೇಕು. ಲಮಾಣಿ ತಂಡದ ಒಡೆಯರು ಇಂತಿಷ್ಟು ದನಕರುಗಳನ್ನೂ, ಇಷ್ಟಿಷ್ಟು ಕುರಿಗಳನ್ನೂ ಹೊಂದಿ ದ್ದರೆಂಬ ಲಿಖತ ಐತಿಹಾಸಿಕ ದಾಖಲೆಗಳು ದೊರೆ ತಿವೆ. ವ್ಯಾಪಾರವನ್ನೇ ಮುಂದುವರೆಸಿ ಊರು ಸೇರಿದವರು ಶ್ರೀಮಂತರಾಗಿ ಮಾರವಾಡಿಗಳಾದ ರೆಂದೂ, ಕೈ ಸೋತು ಕಾಡುಸೇರಿದ ಬಡವರು ಲಮಾಣಿಗಳಾದರೆಂದೂ. ಹೇಳುವುದುಂಟು. ಈ ಎರಡೂ ಜನಾಂಗಗಳ ವೇಷ, ಭಾಷೆ, ಸಂಪ್ರದಾ ಯಗಳಲ್ಲಿ ಕೊಂಚ. ಸಾಮ್ಯ. ಕಂಡುಬರುವುದು ಎಪಿ.ಲ್‌ 1991 ರೋಮಾನೊಗಳೆಂದು ನಿಜವೇ ಆದರೂ ಮೇಲಿನ ವಾದಕ್ಕೆ ಮತ್ಯಾವ ಪುಷ್ಕಿಯೂ ಇಲ್ಲ. ಕೇವಲ ಹಿಂದೂಸ್ತಾನದಲ್ಲೇ ಅಲ್ಲದೆ ಲಮಾಣಿ ಗಳು ಜಗತ್ತಿನ ಐವತ್ತಕ್ಕಿಂತ ಹೆಚ್ಚು ದೇಶಗಳಲ್ಲಿ ನೆಲೆಗೊಂಡಿದ್ದಾರೆನ್ನಲಾಗಿದೆ. ರುಮಾನಿಯಾ, ಹಂಗರಿ, ಜರ್ಮನಿ, ಸ್ಪೇನ್‌ ಮುಂತಾದ ದೇಶಗಳಲ್ಲಿ ನೆಲೆಸಿರುವ. ಲಮಾಣಿಗಳನ್ನು ಜಿಪ್ಸಿ, . ಸಿಂಧಿ, ಕರೆಯುತ್ತಾರೆಂಬುದಾಗಿ ಶಾಸಕಿ ಬಿ.ಟಿ. ಲಲಿತಾನಾಯಕ್‌ ಅವರು ಒಂದೆಡೆ ಹೇಳಿದ್ದಾರೆ. ಲಮಾಣಿ ಎಂಬ ಹೆಸರು ಕೇಳಿದೊಡನೆ ಕೈತುಂಬ ವಿಚಿತ್ರವಾದ ದಂತದ ಬಳೆ ಧರಿಸಿ, ಹಣೆಯ ಮೇಲೆ ಜಾರಿದ ಕೂದಲ ಕುಚ್ಚಿಗೆ ಬೆಳ್ಳಿಯ ಆಭರಣ ನೇತಾಡಿಸಿ ಮೈತುಂಬ ಕನ್ನಡಿ ಮೆತ್ತಿ ಕೊಂಡ ಲಂಗ, ಅರೆ ಮುಚ್ಚಿದ. ಬೆನ್ನು ಮತ್ತು ಬೆಳ್ಳನೆಯ ಮೈಯ್ಯಲ್ಲಿ ಅರಳಿ. ನಿಂತ ಹಚ್ಚೆಗಳಿಂದ ಸಿಂಗರಗೊಂಡ ಹೆಂಗಸೊಬ್ಬಳ ಚಿತ್ರ ನಮ್ಮ ಕಣ್ಣೆದು ರಿಗೆ ನಿಲ್ಲುತ್ತದೆ. ಬಣ್ಣದ ಬಟ್ಟೆ, ಕನ್ನಡಿ, ಬಳೆ, ಆಭರಣಗಳ ಅಲಂಕಾರ ಈ ಬುಡಕಟ್ಟಿನ ವೈಶಿಷ್ಟ್ಯ ಅದರ ಸೌಂದರ್ಯವೂ ಹೌದು. ಎಲ್ಲಿದ್ದರೂ ಅವರನ್ನು ಗುರುತಿಸಬ ' ಹುದು. ಆ ಶ್ರದ್ಧೆಯನ್ನು ಅಭಿನಂದಿಸಬಹುದು. ವಿಶೇಷವೆಂದರೆ ಭಾರತದ ಮತ್ಯಾವ ಬುಡಕಟ್ಟಿನ ಜನರೂ ಈ ತೆರನಾದ ಸಾಂಪ್ರದಾಯಿಕ ಉಡು ಪನ್ನು ಉಳಿಸಿಕೊಂಡು ಬಂದಿಲ್ಲ. ಲಮಾಣಿ ಹೆಂಗಸರು ಧರಿಸುವ ಲೆಹಂಗಾ, ಫೇಟಿಯಾ, ಕಾಂಚಳಿ, ಛಾಂಟಿಯಾ, ಕಾಲ ಕಡಗ, ಪಟಿಯಾ, ವಾಂಕಳ, ಘುಗರಿ,,ಟೋಪ್ಲಿ ಚೋಟ್ಟಿ ಇತ್ಯಾದಿಗಳೆಲ್ಲ. ಈ ಜನಾಂಗಕ್ಕೆ ಸೌಂದರ್ಯದ ಕಳಶವನ್ನಿಟ್ಟ.ಆಭರಣಗಳು. ಒಂದೊಂದು ಬಗೆಯ ಆಭರಣವೂ, ಒಂದೊಂದು ಬಗೆಯ ಉಡುಪೂ ಸಂಕೇತಗಳೇ ! ಆ ಹೆಣ್ಣುಮಗಳ ಲಮಾಣಿ ಮಹಿಳೆ ತನ್ನ ಉಡುಪಿನ ಹೆಚ್ಚಿನ ಭಾಗವನ್ನು ತಾನೇ ತಯಾರಿಸಿಕೊಳ್ಳು ತಾಳೆ. ಸುಮ್ಮನೆ ಕದಲಿದರೆ ಸಾಕು ಜಲ್‌ರುಲ್ಲನೆ ಸದ್ದುಮಾಡಿ ಮುದವುಂಟುಮಾಡುವ ಆಭರಣ ಗಳು ಒಂದೆಡೆಯಾದರೆ, ಸೂರ್ಯನ ಕಿರಣಗಳಿಗೆ ಪ್ರತ್ಯುತ್ತರವಾಗಿ ಫಳಗುಡುವ " ಕನ್ನಡಿ ಕಣ್ಣಿನ ಶ್ರದ್ಧೆಯ ಆಕೆಯ ಲಂಗ, ಅಂಗಿಗಳು ಮತ್ತೊಂದೆಡೆ. ಹಿಂದೊಮ್ಮೆ ಯುದ್ಧಕ್ಕೆ ಹೋದ ಯೋಧ ಅಲ್ಲಿ ಹತನಾದನಂತೆ. ಇತ್ತ ಅವನ ಬರುವಿಕೆಗಾಗಿ ಕಾದು “ಕೂತ ಆತನ ಮಡದಿ ತನ್ನ ಉಡುಪನ್ನು ಹೊಲೆ ದುಕೊಳ್ಳುತ್ತಿದ್ದಳು. ಉಡುಪು ಅರ್ಧಕ್ಕೇ ನಿಂತಿತು. ಆಕೆ ಪತಿಯೊಡನೆ ಚಿತೆಯೇರಿದಳು. ಅವಳನ್ನು ಗೌರವ ಪೂರ್ವಕವಾಗಿ ಕಂಡ ಇತರೆ ಲಮಾಣಿ ಮಹಿಳೆಯರು ಅವಳಂತೆಯೇ ಸಿಂಗರಿಸಿಕೊಂಡರು. ಅವಳು ಅರೆಬರೆಯಾಗಿ ಸಿದ್ಧಪಡಿಸಿಟ್ಟ ಉಡುಪೇ ಇವರಿಗೂ ಮಾದರಿಯಾಯಿತು. ಅಂತೆಯೇ "ಲೂ ಈ ಹೆಂಗಸರು ಅರೆಬರೆಯಾಗಿ ಮೈಮು ಸಿಎ ಉಡುಪು ಧರಿಸುತ್ತಾರೆಂಬ ನಂಬಿಕೆಯೊಂ ದಿದೆ. ಈ ತೆರನಾದ ಬಣ್ಣದ ಉಡುಪು ಸಾಲದೆಂ ಬಂತೆ ಲಮಾಣಿ ಹೆಂಗಸರು ತೋಳು, ಕೈ, ಮುಖ ಗಳ ಮೇಲೆ ಹಚ್ಚಿ ಹಾಕಿಸಿಕೊಳ್ಳುತ್ತಾರೆ. ಹಿಂದೆ ಬಣಗಳಲ್ಲಿ ಜೀವಿಸುತ್ತಿದ್ದ ಜನರು ಒಂದು ಬಣ ದಿಂದ ಮತ್ತೊಂದು ಬಣಕ್ಕೆ ಹುಡುಗಿಯನ್ನು ಬಲವಂತವಾಗಿ ಹೊತ್ತು ತಂದು ವಿವಾಹವಾಗುವ ಪದ್ಧತಿಯಿತ್ತು. ಹಾಗೆ ತಂದ ಹುಡುಗಿ ಒಡಿ ಹೋಗದಿರಲೆಂದು ಕೈಕಾಲುಗಳಿಗೆ ಭಾರದ ಹಿತಾಳೆ ತಟ್ಟೆಗಳನ್ನೂ, ಕೋಳ, ಬೇಡಿಗಳನ್ನೂ ತೊಡಿಸುತಿ ದರು. ಆ ಕೋಳ-ಬೇಡಿಗಳೇ ಕಾಲಾಂತರದಲ್ಲಿ ಹೆಂಗಸರ ಗೌರವದ ಲಾಂಛನಗಳಾದ ತಾಳಿ, ಬಳೆ. 8 ಕಾಲುಂಗುರ, ಗೆಜ್ಜೆ ಇತ್ಯಾ ದಿಗಳಾದವೆಂಬ ವಾದವೂ ಒಂದಿದೆ. ಅದನ್ನು ಅನುಮೋದಿಸಿದವರಿಗೆ ಲಮಾಣಿ ಮಹಿಳೆಯರ ಭಾರದ ಆಭರಣಗಳಿಗೆ ಅರ್ಥ ಸಿಗುವುದೂ ಉಂಟು. ಆದರೆ ಇತ್ತೀಚೆಗೆ ಈ ವಿಶಿಷ್ಟ ಉಡಿಗೆ ಕೇವಲ ಅನಕ್ಷರಸ್ಥ ಲಮಾಣಿ ಗರಿಗೇ ಸೀಮಿತವಾಗತೊಡಗಿದೆ. ಕಲಿತವರು ನಿಧಾ ನವಾಗಿ ಈ ಎಲ್ಲ ಸೊಬಗನ್ನು ಕೈಬಿಡತೊಡಗಿ ದ್ದಾರೆ. ನಾಗರಿಕತೆಗೂ ಸಂಸ್ಕೃತಿಯನ್ನು ನಾಶಗೊಳಿ ಸುವ ಶಕ್ತಿಯಿದೆ ನೋಡಿ ! ದೇಶದಾದ್ಯ ೦ತ ಚೆದುರಿಹೋದ ಲಮಾಣಿಗ ರಲ್ಲಿ ಆಯಾ ರಾಜ್ಯಗಳಿಗೆ ತಕ್ಕ ಹಾಗೆ ಸಾಂಸ್ಕೃತಿಕ ಜೀವನ ವಿಧಾನಗಳ ಹುಸ ಗೋಚರವಾಗಿ ದ್ದರೂ, ಮದುವೆಗೆ ಸಂಬಂಧಿಸಿದಂತೆ ದೇಶವಿಡೀ ಲಮಾಣಿಗಳು ಒಂದೇ ಸಂಪ್ರದಾಯವನ್ನು ಅನು ಸರಿಸುವುದು ವಿಶಿಷ್ಟ. ಸಗೋತ್ರ ವಿವಾಹವು ನಿಷಿ ದೃವೆನ್ನಲಾದ ಲಮಾಣಿಗಳಲ್ಲಿ "ಜಾತ್‌' ಮತ್ತು 'ಭುಕ್ಕಾ' ಎಂಬೆರಡು ಪ್ರಮುಖ ಗೋತ್ರಗಳಿವೆ. ವರದಕ್ಷಿಣೆಯ ಹಾವಳಿಯಿಂದ ಇತ್ತೀಚಿನ ತನಕ ದೂರವೇ ಉಳಿದಿದ್ದ ಲಮಾಣಿ ತಾಂಡೆಗಳಲ್ಲಿ ಅದಕ್ಕೆ ಪ್ರತಿಯಾದ ಕನ್ಮಾ ಶುಲ್ಕದ ಪದ್ಧತಿ ಇದೆ. ಕನ್ಯಾ: ಶುಲ್ಕವನ್ನು ಅವರು ಕರಾರ್‌ ಎಂದು ಕರೆಯುತ್ತಾರೆ. "ರಾಂಸಡೀ' ಕರಾರ್‌ ಎಂಬುದು ಪಶುಗಳ ರೂಪದಲ್ಲಿ ಕೊಡಲಾಗುವ ಕನ್ಯಾ ಶುಲ್ಕ ಒಎಂಗಿದ್ದು "ವಾಂಸಳೀ' ಕರಾರ್‌ ಎಂಬುದು ಹಣದ ರೂಪದಲ್ಲಿ ಕೊಡುವಂತಹುದಾಗಿರುತ್ತದೆ. ಮದು ವೆಗಳು ಹಿರಿಯರ ನಿರ್ಧಾರದಂತೆಯೇ ಆಗುತ್ತವೆ. ಕಾನಸಾಮಳಿ, ಸಾಕ್‌, ಸಕ್ರಿ ಕಾರ್ಯ, ಸಗಾಯಿ ಅಥವಾ ಗೋಳ ಖಾಮೇರೋ ಮುಂತಾದವುಗಳು ಮದುವೆಯ ಪೂರ್ವದ ಒಪ್ಪಿಗೆ, ವೀಳ್ಯದ ಶಾಸ್ತ್ರಗ ಳನ್ನು ಹೋಲುವಂತಹ ಸಮಾರಂಭಗಳಾಗಿದ್ದು, ನಿಜವಾದ ಮದುವೆ ನಾಲ್ಕಾರು ದಿನಗಳ ಕಾಲ ನಡೆಯುತ್ತದೆ. ಬೆಳದಿಂಗಳ ರಾತ್ರಿಗಳಲ್ಲಿ. ಅತ್ಯಂತ ಸಡಗರದಿಂದ ಸಾಗುವ ಮದುವೆಗಳಲ್ಲಿ ಸಾರಾಯಿ ಹಂಚಿಕೆಯದು ದೊಡ್ಡ ಪಾತ್ರ. ಮನಸಾರೆ ಕುಡಿದು, ಹಾಡಿ, ಕುಣಿದು ನಲಿಯುವ ಲಮಾಣಿ ಗಳು ತಮ್ಮ ಬುಡಕಟ್ಟು ಸ್ವರೂಪಗಳನ್ನು ವ್ಯಕ್ತಪ ತನೂದ ಡಿಸುವುದೂ ಇಂಥ ಸಂದರ್ಭಗಳಲ್ಲೇ. ಅದ್ಧೂರಿಯಾಗಿ ಸಿಂಗರಿಸಿಕೊಂಡು ಬರುವ ಗಂಡು ಒಂದೆಡೆಯಾದರೆ, ರೋದಿಸುತ್ತ ತೀರ ಸರಳ ಉಡುಪಿನಲ್ಲಿ ಮುನಿದು ಕೂಡುವ ಹುಡುಗಿ ಮತ್ತೊಂದೆಡೆ. ತನ್ನ ತಾಂಡೆ, ಗೆಳತಿಯರು ಮತ್ತು ತಂದೆ ತಾಯಂದಿರನ್ನು ತೊರೆದು ಹೋಗುವ ದುಃಖದಲ್ಲಿ ಹುಡುಗಿ ನೊಂದು ಮುದ್ದೆಯಾಗು ತ್ತಾಳೆ. ಅವಳು ತನ್ನೆಲ್ಲ ದುಃಖವನ್ನು ಮದುವೆಯ ಕೂನೆಯಲ್ಲಿ ಬೀಳ್ಕೊಡುವ ಸಮಾರಂಭವಾದ 'ಹವೇಲಿ'ಯಲ್ಲಿ ತೋರ್ಪಡಿಸುತ್ತಾಳೆ. ಹೆತ್ತವರು ಕೊಟ್ಟ ಹಸುವಿನ ಮೇಲೆ ನಿಂತು ಕೈಗಳನ್ನೆತ್ತಿ ಗೋಳೋ ಎಂದಳುತ್ತಾಳೆ. ಅಲೆಮಾರಿ ತಂಡಗಳಾ ಗಿದ್ದರಿಂದ ಮತ್ತೊಮ್ಮೆ ತನ್ನವರನ್ನು ನೋಡು ತ್ರೇನೋ ಇಲ್ಲವೋ ಎಂಬ "ದಿಗಿಲು ಅವಳನ್ನು ಸಹಜವಾಗಿಯೇ ಅಳಿಸುತ್ತದೆ. ಲಮಾಣಿಗರಲ್ಲಿ ಮದುವೆಗೆ ಸಂಬಂಧಪಟ್ಟಂತೆ ಅತಿಯಾದ ಮಡಿವಂತಿಕೆಗಳಿಲ್ಲ. ಗಂಡನನ್ನು ಕಳೆ ದುಕೊಂಡವಳು ಗಂಡನ ಸೋದರನನ್ನು ಮದುವೆ ಯಾಗಬಹುದು. “ಕೂಡಿಕೆ ಮದುವೆ' ಮತ್ತು ಬಹುಪತ್ನಿತ್ವಗಳೂ ವಿರಳವಲ್ಲ. ಹೆಣ್ಣುಮಕ್ಕಳಲ್ಲೂ ಮರುಮದುವೆಗಳು ಸಹಜ. ಮಕ್ಕಳಾಗಲಿಲ್ಲವೆಂಬ ಎಪ್ರಿಲ್‌ 1991 ಕಾರಣಕ್ಕೂ ಬೇರೆ ಮದುವೆಯಾಗಬಹುದು ಎಂಬ ವಿನಾಯತಿ ಲಮಾಣಿಗರಿಗಿದೆ. ಕಾಡುಮೇಡು ಅಲೆದು ಬಂದ ಲಮಾಣಿಗಳು ಇತ್ತೀಚೆಗೆ ಊರುಗಳಿಗೆ ಬಂದು ನೆಲೆಗೊಳ್ಳುತ್ತಿ ದ್ದಾರೆ. ಆದರೆ ಸಂಪೂರ್ಣವಾಗಿ ಊರೊಳಕ್ಕೆ ಬರುವುದಿನ್ನೂ ಅವರಿಗೆ ಸಾಧ್ಯವಾಗಿಲ್ಲ. ಲಮಾಣಿ ಗಳು ಅಸ್ಪೃಶ್ಯರೇನಲ್ಲ. ಆದರೆ ಅವರು ವಾಸವಾಗಿ ರುವುದು ಹಳ್ಳಿಗಳಿಂದ ಕೊಂಚ ದೂರದ ತಮ್ಮ "ತಾಂಡೆ' ಅಥವಾ "ಹಟ್ಟಿ'ಗಳಲ್ಲಿ. ತುಂಬ ಶ್ರಮಜೀ ವಿಗಳಾದ ಲಮಾಣಿಗರು . ಇವತ್ತಿಗೂ ಹುಲ್ಲು, ಸೌದೆ, ಜೀನು ತಂದು ನಗರಗಳಲ್ಲಿ ಮಾರುತ್ತಾರೆ. ಕುರಿ ಕಾಯುತ್ತಾರೆ. ದನ ಸಾಕುತ್ತಾರೆ. ಹೆಂಡವಿಳಿಸಿ ಮಾರುವುದೂ, ತಮ್ಮದೇ ಆದ ಭಟ್ಟಿಗಳಲ್ಲಿ ಮಾದಕ ಪಾನೀಯವಿಳಿಸಿ ಮಾರುವುದೂ ಈಗೀಗ ಕಡಿಮೆಯಾಗುತ್ತಿದೆ. ಜೊತೆಗೆ ಅರಣ್ಯ ಇಲಾಖೆಯ ವರ ಕಿರಿಕಿರಿಗಳು ಈ ಮುಗ್ಧರನ್ನು ಕಾಡುಗಳಿಂದ ಹೊರಗಟ್ಟಿವೆ. ಆದರೆ ಊರುಗಳಿನ್ನೂ ಒಳಕ್ಕೆ ಕರೆದುಕೊಂಡಿಲ್ಲ. ಪುರುಷರಿಗಿಂತ ಹೆಚ್ಚು ಶ್ರಮಜೀ ವಿಗಳಾದ ಲಮಾಣಿ ಮಹಿಳೆಯರು ದಿನವಿಡೀ ದುಡಿಯುತ್ತಾರಾದರೂ, ಅವರದು ಮಾತೃಪ್ರಧಾನ ಕುಟುಂಬವಲ್ಲ. ಲಮಾಣಿಗರಿಗೆ ಅವರದೇ ಆದ ದೈವ, €ವರು, ನಂಬಿಕೆಗಳಿವೆ. ಆದರೆ ಇತರ ಜಾತಿಗಳ ವರಂತೆ ಇವರು ದೇವರ ಕೋಣೆಗಳಿಗೆ ಗಂಟು ಬಿದ್ದವರಲ್ಲ. ಲಮಾಣಿಗರ ಕುಲದೇವರು ಸೇವಾಭಾಯ್‌. ಇವನಿಗೆ ಸೇವಾಲಾಲ್‌, ಬಾಲಾಜಿ ಎಂತಲೂ ಹೆಸರು. ಸೇವಾ ಭಾಯ್‌ನ ಬಗ್ಗೆ ಅನೇಕ ಕಥೆಗಳು, ಹಾಡುಗಳು ಇವೆ. ಸೇವಾಭಾಯಿ ಬ್ರಹ್ಮಚಾರಿ. ಲಮಾಣಿಗರಿಗೋಸ್ಕರ ಮತ್ತು ಅವರ ಶ್ರೇಯಸ್ಸಿ ಗೋಸ್ಕರ ದುಡಿದು ಮಡಿದವನು. ಮಹಾರಾಷ್ಟ್ರದ ಜೋಧಪುರಫಡದಲ್ಲಿ ಸೇವಾ ಭಾಯಿಯ ದೊಡ್ಡ ದೇವಸ್ಥಾನ ಇದೆ. ರಾಮನ ವಮಿ ಮುಂದೆ ದೊಡ್ಡ ಜಾತ್ರೆ ನಡೆಯುತ್ತದೆ. ಆಗ ದೇಶದ ನಾನಾ ಭಾಗಗಳಿಂದ ಲಮಾಣಿ ಜನರು ಇಲ್ಲಿ ಸೇರುತ್ತಾರೆ. ಸೇವಾಭಾಯಿಯ ತಾಯಿ ಧರ್ಮಿಣಿ' ಮಾತಾ. ತಂದೆ ಭೀಮಾನಾಯಕ. ಈ ಪರಂಪರೆಯ ಸದ್ಯದ ಗುರು ರಾಮರಾವ. ಇವರೂ ಸಹ ಬ್ರಹ್ಮಚಾರಿ. ಇವರು ಆಹಾರ ಸೇವಿಸುವದಿಲ್ಲ. ಕೇವಲ ಹಣ್ಣು ಹಾಲು, ಶೇಂಗಾ ಬೀಜ, ಬೇವಿನ ರಸ ಸೇವಿಸುವರು. ಲಂಬಾಣಿಗರ ಕುಲದೇವತೆ ಮೀಟುಭುಕ್ಕ. ಸಾಮಾನ್ಯವಾಗಿ ಈ ದೇವತೆಯನ್ನು ಎಲ್ಲರೂ ಪೂಜಿಸುವರು. ಅಲ್ಲದೆ ಕೆಲವು ತಾಂಡಾಗಳಲ್ಲಿ ಮರಿಯವ್ವ (ದುರ್ಗಷ್ಟ), ದ್ಯಾಮವ್ವ ಮುಂತಾದ ಗ್ರಾಮ ದೇವತೆಗಳನ್ನು ಸಹ ಪೂಜಿಸುವರು. ಇವರ ದೇವಸ್ಥಾನಗಳ ಎದುರು ಸಾಮಾನ್ಯವಾಗಿ ಎರಡು ಬಾವುಟಗಳು. ಕಂಡುಬರುತ್ತವೆ. ಒಂದು ಬಿಳಿ ಬಣ್ಣದ್ದು, ಮತ್ತೊಂದು ಕೆಂಪು ಬಣ್ಣದ್ದು. ಬಿಳಿ ಬಾವುಟ. ಸೇವಾಲಾಲನ ಚಿಹ್ನೆ, ಕೆಂಪು ಬಾವುಟ ಮದರಿಯಮ್ಮನ ಚಿಹ್ನೆ. ಈ ದೇವತೆಗಳನ್ನಲ್ಲದೇ ಲಂಬಾಣಿಗರು ಕೆಲವು ಭೂತ-ಪ್ರೇತಗಳನ್ನೂ ಆರಾ ಧಿಸುವರು. ದೆವ್ವಗಳ ಮತ್ತು ದೇವರ ಸಂಪ್ರೀತಿಗಾಗಿ ಕುಠಿ-ಕೋಳಿಗಳನ್ನು ಬಲಿಕೊಡುತ್ತಾರೆ. “ಲಮಾಣಿ'ಗರ ಹಾಡು, ನೃತ್ಯ, ಕುಣಿತ ಅತ್ಯಂತ ಆಕರ್ಷಕ, ಅರ್ಥಪೂರ್ಣವಾದವುಗಳು. ಮದುವೆ, ಹಬ್ಬ, ಹುಣ್ಣಿಮೆ, ಜಾತ್ರೆ, ನಾಮಕರಣ ಇತ್ಯಾದಿ ಸಂದರ್ಭಗಳಲ್ಲಿ ನರ್ತಿಸುತ್ತ ವಿಶಿಷ್ಟ ಬಗೆಯ ಹಾಡುಗಳನ್ನು ಹಾಡುವರು. ಲಮಾಣಿ ಹಾಡುಗಳು ಲಯ, ಪ್ರಾಸ, ಉಪಮೆ, ಅರ್ಥ, ಅಲಂಕಾರ ಮುಂತಾದ ಎಲ್ಲ ಸಾಹಿತ್ಯಿಕ ಮೌಲ್ಯಗಳನ್ನು ಒಳ ಗೊಂಡಿವೆ. ಇನ್ನು ಕುಣಿತಗಳಂತೂ ಕಣ್ಣಿಗೆ ಹಬ್ಬ 10 ಉಂಟುಮಾಡುವಷ್ಟು ಮೋಹಕ. ಪ್ರತಿದಿನ ಸಂಜಿ ತಾಂಡಾದಲ್ಲಿ ಹಾಡಿ ಕುಣಿಯುವರು. ಪೂರ್ಣ ವೃತ್ತ, ಅರ್ಧವೃತ್ತ ಇತ್ಯಾದಿ ಕುಣಿತಗಳಲ್ಲಿ ಅನೇಕ ವಿಧಗಳುಂಟು. ಹಬ್ಬ, ಉತ್ಸವ, ಜಾತ್ರೆ ಮುಂತಾದ ಸಂದರ್ಭಗಳಲ್ಲಿ ಹೊಸ ವೇಷ-ಭೂಷಣ ತೊಟ್ಟು ಹರ್ಷೊೋದ್ಗಾರಗಳೊಂದಿಗೆ "ಆಡಿ ಆಡಿ ಬಾಪುರೆ, ಗ್ವಾಡಿ ಹತ್ತಿ ನೋಡಿರೆ' ಎಂದು ಹಾಡುತ್ತ ಕುಣಿ ಯುವರು. ಈ ಜನ ತಮ್ಮ ಭಾಷೆಯ ಹಾಡುಗಳನ್ನಲ್ಲದೆ ಕನ್ನಡದ ಹಾಡುಗಳನ್ನೂ ಹಾಡುವರು. ಇವರ ಗೀತೆಗಳೆಲ್ಲ "ಬಾಯಿಯೇ' ಎಂಬ ನುಡಿಯೊಂದಿಗೆ ಆರಂಭವಾಗುವವು. ರಾಮಾಯಣ, ಮಹಾಭಾರತ ಪ್ರಸಂಗಗಳು ಇವರ ಹಾಡಿನಲ್ಲಿ ಬರುತ್ತವೆ. ಕುಲ ಗುರು ಸೇವಾಲಾಲನ ಕುರಿತು ಅನೇಕ ಹಾಡುಗಳು ಇವೆ. “ಸೇವಾ ಭಾಯ್‌ ಚಾಲೋರೆ ಸ್ವರ್ಗಕೇನ ಸಾಥ ಯಾಡೀನ ಶೋಭತಲೇನ'' ಸೇವಾಭಾಯಿ ಸ್ವರ್ಗಕ್ಕೆ ಹೊರಟಿದ್ದಾನೆ. ಅವರ , ಜೊತೆ ಯಾಡಿಯರು ಸಹ ಎಂಬುದು ಈ ಹಾಡಿನ ಅರ್ಥ. ಹೆಣ್ಣು ತವರಿಗೆ ಹೋಗುವಾಗ ಹಾಡುವ “ಹಾವೇಲಿಯೋ ಆಸಿಸ್ಕಾ ಹರಿರೀಸೆ ಹರಿಯಾಳಿ ರೇಸೀಯೀ....... ಮಾರಿಯ ನಾಯಿಂಕೆ ಬಾ ಬಾಲೇರಿ ನಂಗಾರಿ ಧೂದೂ ಆಯೀಸೆ ಪೂತೂ ಸಾಳೀಸೆ ಮಾರಿಯೇ ವಡೇ ಲಾಜೂ ವದೇನ್‌ ಘೂಲರಾಜು ಫೆಲೇಸೆಯ ಮಾರೆ ನಾಯೀಕ್‌ ಬಾ ಬಾಲೇರಿ ನಂಗಾರಿ'' ಎಂಬ ಹಾಡಿನ ಅರ್ಥ: ಕರಕಿಯ ಕುಡಿಯಂತೆ, ಹಾಲೂ-ಜೇನಿನಂತೆ ತವರಿನ ತಂಡ ಬೆಳೆಯಲಿ ಎಂಬುದಾಗಿದೆ. ಲಮಾಣಿಗರು ಆಚರಿಸುವ ಪ್ರಮುಖ ಹಬ್ಬಗ ಳೆಂದರೆ ದೀಪಾವಳಿ (ದವಾಳಿ), ಹೋಳಿ, ಮಹಾ ನವಮಿ, ಯುಗಾದಿ ಮುಂತಾದವು. ಈ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಹಾಡು ಹಾಡುತ್ತಾರೆ. ಕಸೂರಿ ಮಳೆ ಬರದಿದ್ದಾಗ ಇವರು ಮಳೆರಾಯನ ಕುರಿತು ಕೆಲವು ಹಾಡು ಹಾಡುವರು. ಬೇರೆ. ಜಾತಿಯ ಜನ ಸಹಿತ ಲಂಬಾಣಿಗರಿಂದ ಹಾಡಿಸಿ ದರೆ ಮಳೆ ಬರುವದೆಂಬ ನಂಬಿಕೆಯಿಂದ ಇವರನ್ನು ಹಾಡಲು ಕರೆಸುವರು. ಲಮಾಣಿಗರು ಮಕ್ಕಳ ನಾಮಕರಣ ಹಾಗೂ ಜಾವಳ ಕಾರ್ಯಕ್ರಮಗಳನ್ನು ಬಹಳ ಸಡಗರದಿಂದ ಮಾಡುವರು. ಇವರಲ್ಲಿ ಸಂಸ್ಕಾರ ಪದ್ಧತಿ ಕೂಡ ವಿಚಿತ್ರವಾಗಿದೆ. ಸತ್ತ ವ್ಯಕ್ತಿಯ ಕಾಲನ್ನು ಇವರಲ್ಲಿ ಮಡಚುವದಿಲ್ಲ. ಶವಕ್ಕೆ ತಣ್ಣೀರಿನ ಸ್ನಾನ ಮಾಡಿ ಸುವರು.. ಸುಡುವ ಹಾಗೂ ಹೂಳುವ ಎರಡೂ ಪದ್ಧತಿ ಇವರಲ್ಲಿದೆ. ದಾರಿ ಖರ್ಚಿಗೆ ಎಂದು ಹೆಣದ ಕಾಲಿಗೆ ಕಾಸನ್ನು ಬಿಳಿ ಬಟ್ಟೆಯಲ್ಲಿ ಕಟ್ಟುವರು ಪಿಂಡದ ಪದ್ಧತಿಕೂಡ ಇವರಲ್ಲಿ ಉಂಟು. ಇಷ್ಟೆಲ್ಲ ಸಂಸ್ಕೃತಿ, ಹಿನ್ನೆಲೆ, ಇತಿಹಾಸಗಳುಳ್ಳ ಲಮಾಣಿಗರು ಆಡುವ ಭಾಷೆ ಗೋಡಬೋಲಿ. ಇದೊಂದು ತೆರನಾದ ಮಿಶ್ರಭಾಷೆ. ಇದಕ್ಕೆ ಲಿಪಿ ಯಿಲ್ಲ. ಆಯಾ ಪ್ರಾಂತ್ಯದ ಲಿಪಿಯನ್ನೇ ಇದಕ್ಕೆ ಬಳಸಲಾಗುತ್ತಿದೆ. ಲಮಾಣಿಗರಾದರೂ ಆಯಾ ಪ್ರಾಂತ್ಯದ ಮುಖ್ಯ ಸಾಂಸ್ಕೃತಿಕ ಪ್ರವಾಹಕ್ಕೆ ಒಳಗಾ ಗುತ್ತಿದ್ದಾರೆ. ಆದರೆ ಇತ್ತೀಚೆಗಪ್ಪೆ ಇವರನ್ನು ಸಂಘ ಟಿಸುವ ಯತ್ನಗಳು ನಡೆದಿವೆ. ಸಂಘಟನೆ ಮಾತ್ರ ಅವರ ಭವಿತವ್ಯ ರೂಪುಗೊಳಿಸೀತು. (ಆಧಾರ ಗ್ರಂಥ: "ಲಂಬಾಣಿ ಸಂಸ್ಕೃತಿ'- ಡಾ. ಪಿ.ಕೆ. ಖಂಡೋಬಾ) * ಲೈಂಗಿಕ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ವಿವಿಧ ಜಾಹೀರಾತುಗಳ ಆಶ್ವಾಸನೆಗಳಿಂದ ಸಣ್ಣ ಸುಖ ದಾಂಪತ್ಯ ಜೀವನವನ್ನು ಹಾಳು ಮಾಡಿಕೊಂಡಿದ್ದೀರಾ? ಹಾಗೂ ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಹಣವನ್ನು ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ. ವಿವಾಹಕ್ಕೆ ಮೊದಲು ಅಥವಾ ವಿವಾಹದ ನಂತರ ಬರುವ ಎಲ್ಲಾ ರೀತಿಯ ಲೈಂಗಿಕ ಆಸಕ್ತಿ ಕಳೆದುಕೊಂಡು, ದಾಂಪತ್ಯ ಜೀವನದಲ್ಲಿ ನಿರಾ ಸ ಚಿಂತಿಸುವಿರಾ? ಲೈಂಗಿಕ ನಿಶ್ಶಕ್ತಿ, ಶೀಘ್ರ ಸ್ವಪ್ನಸ್ಟಲನ, ಲೈಂಗಿಕ ನರಗಳ ದೌರ್ಬಲ್ಕ, (V.D.) ಗ ಕ ಸಿಫಿಲಿಸ್‌ ಮತ್ತು ಗಡಸು ಇಲ್ಲದಿರುವಿಕೆ 'ಹಾಗೂ ಬಹಲ ಜೀವನದಲ್ಲಿ ಬರುವ ಎಲ್ಲಾ ಖಾಯಿಲೆಗಳಿಗೆ ಕರ್ನಾಟಕದ ಹೆಸರಾಂತ, "ಎಲ್ಲರಿಗೂ ಗೊತ್ತಿರುವ ಲೈಂಗಿಕ ತಜ್ಞ ಡಾ. ಎಂ. ಹೆಚ್‌. ಮಲ್ಲಿಕ್‌ (Govt. Regd.) ರವರನ್ನು ಇಂದೇ ಭೇಟಯಾಗಿರಿ. ಇವರು ಹಲವಾರು ವರ್ಷಗಳ ವೈದ್ಯಕೀಯ ಅನುಭವಿ. ವಂಶಪಾರಂಪಯ್ಯವಾಗಿ ಬಂದಿದ್ದು, ಕಳೆದ 180 ವರ್ಷಗಳಿಂದಲೂ ದೇಶಾದ್ಯಂತ ನಡೆಸುತ್ತಿದ್ದಾರೆ. ಬೆಂಗಳೂರಿನ ಹೆಸರಾಂತ ಅತ್ಯಂತ ಹಳೆಯ ವಿಶ್ವಾಸನೀಯ ಚಿಕಿತ್ಸಾಲಯ. ನೀವು ಇದಕ್ಕಾಗಿ ಖುದ್ದಾಗಿ ಭೇಟಿ ಮಾಡಿ' ಅಥವಾ ಯಾವುದೇ ಊರಿನಿಂದಾಗಲಿ ಕೂಡಲೇ ರಿಪ್ಲೈ (ಕವರ್‌) ಪತ್ರದೊಂದಿಗೆ ವೃವಹರಿಸಿ. ನೀವು ಇರುವ. ಜಾಗದಲ್ಲಿಯೇ ಪೋಸ್ಟ್‌ ಪಾರ್ಸಲ್‌ ಮುಖಾಂತರ ಔಷಧಿಯನ್ನು: ಪಡೆದು ನಿಮ್ಮ ದಾಂಪತ್ಯ ಜೀವನವನ್ನು ಸುಖಮಯವಾಗಿರಿಸಿಕೊಳ್ಳಿರಿ. ` ಸೂಚನೆ: ಸನ್‌ ಸಾವಿರದ ಒಂಭೈನೂರ ಎಪ್ಪತ್ತೊಂದರಿಂದ ಇದುವರೆಗೂ ದೇಶಾದ್ಯಂತ ಸಾವಿ " ರಾರು ಜನರ ಸೇವೆ ಸಲ್ಲಿಸಿ ಹೆಸರು ಗಳಿಸಿರುತ್ತಾರೆ. ಡಾ. ಎಂ. ಹೆಚ್‌. ಮಲ್ಲಿಕ್‌ - ಮಲ್ಲಿಕ್‌ ಡಿಸ್ಬೆನ್ಸರಿ 34/2, ಶ್ರೀ ಹರಿರಾಂ ಕಾಂಪ್ಲೆಕ್ಸ್‌ (ಸಾಗರ್‌ ಥಿಯೇಟರ್‌ ಪಕ್ಕದಲ್ಲಿ), ಕೆಂಪೇಗೌಡ ರಸ್ತೆ, ಬೆಂಗಳೂರು-560 009. ಸು ಸಮಯ: ಬೆಳಿಗ್ಗೆ 3ರಿಂದ 1ರ ವರೆಗೆ, ಸಂಜೆ 4ರಿಂದ 8 ರ ವರೆಗೆ. ಭಾನುವಾರ 9ರಿಂದ 1ರ ವರೆಗೆ ಮಾತ್ರ. ವೀರ್ಯಸ್ಟಲನ, ಸ ಇವರ ವೈದ್ಯಕೀಯ ಸೇವೆಯು ದರ್‌ ಇ೦ತಮುಣೆ - 146 - ಶಬ್ದಗಳ ವಿಚಿತ್ರ ಯಾತ್ರೆ: | ದಾದಿಯೆಂದರೆ ಮೊಲೆಯೂಡುವವಳು; "ನರ್ಸ್‌' ಎಂದರೂ ಅವಳೇ ಔೌಷಯಿಂದ ಭಾಷೆಗೆ ಶಬ್ದಗಳು ಎರವಲು ಹೋದಾಗ ಬಹುತರವಾಗಿ ಅವುಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಆದರೆ ಕೆಲವೊಮ್ಮೆ ಈ ಕೆಲಸ ದುಷ್ಕರ್ಲ ಉದಾಹರಣೆಗೆ ತಮಿಳಿನಲ್ಲಿ "ಅವೈ' ಎಂಬ ಪದ ಇದೆ. ಇದರ ಅರ್ಥ ಸಭೆ ಆಗಲಿ, ಅದಕ್ಕೇನು ಎನ್ನುತ್ತೀರಿ? ಆದರೆ. ಅದು "ಸಭಾ' ಶಬ್ದದ್ದೇ ತದ್ಭವ ಎಂದು ಹೇಳಿದರೆ ಮಾತ್ರ ನಂಬುವುದು ಕಷ್ಟವಾಗುತ್ತದೆ. ಇದಕ್ಕೆ ಕಾರಣ ತಮಿಳು ಭಾಷೆಯಲ್ಲಿ ಸಂಸ್ಕೃತದ "ಸ'ಕಾರವೂ ಇಲ್ಲ; "ಭ'ಕಾರವೂ ಇಲ್ಲ. ಆದ್ದರಿಂದ ಎರವಲು ಪದವನ್ನು ತಮ್ಮ ವರ್ಣ ಪದ್ಧತಿಗೆ ಒಗ್ಗುವಂತೆ ಅವರು ಬದಲಾವಣೆ ಮಾಡಿಕೊಂಡರು. 'ಸ'ಕಾರವನ್ನು ಕೈ ಬಿಟ್ಟರು; ಅದರಲ್ಲಿನ "ಅ' ಎಂಬ ಸ್ವರವನ್ನು ಮಾತ್ರ ಉಳಿಸಿಕೊಂಡರು. "ಭಾ' ತಮಿಳಿನಲ್ಲಿ ಕನ್ನಡದಲ್ಲಿನಂತೆ "ಭೆ" ಆಗಿ, "ಭ' ತಮಿಳಿನಲ್ಲಿಲ್ಲದ್ದರಿಂದ ಅದನ್ನು ಹತ್ತಿರದ "ವೌಕಾರಕ್ಕೆ ತಿರುಗಿಸಿಕೊಂಡರು. (ಭ- ವಗಳ ಅದಲು ಬದಲು ತಮಿಳಿನಲ್ಲಿ ಮಾತ್ರವಲ್ಲ, ಬಂಗಾಲಿಯಲ್ಲೂ ಆಗುತ್ತದೆ. ಅವರು "ಅಭಿಮನ್ಯು' ವನ್ನು "ಅವಿಮನ್ಯು' ಎಂದು ಬರೆಯುವುದುಂಟು). ಈ "ಸ'ಕಾರದ ಅಭಾವದಿಂದಾಗಿ ತಮಿಳರು "ಸಂಧಿ' ಪದವನ್ನು "ಅಂತಿ'ಯಾಗಿ ಮಾಡಿಕೊಂಡು "ಅಂದಿ'ಯೆಂದು ಓದುತ್ತಾರೆ. "ಸಹಸ್ರ' : ಎಂಬುದು 'ಆಯಿರ'* ಆಗುತ್ತದೆ. (ಹೀಗೆ ಚತಸ್ಸಹಸ್ರ ಎಂಬುದು ತಮಿಳಿನಲ್ಲಿ "ನಾಲಾಯಿರ' ಆಗುತ್ತದೆ. 'ನಾಲಾಯಿರ ಪ್ರಬಂಧ' ಎಂಬ ಪವಿತ್ರ ಗ್ರಂಥ ತಮಿಳಿನಲ್ಲಿ ದೆ). ತಮಿಳಿನಲ್ಲಿ "ಪ್‌ ಕೂಡ ಇಲ್ಲ. ಆದ್ದರಿಂದ "ಆಷಾಢ' "ಆಟ' ಆಗಿ ಬಿಡುತ್ತದೆ. (ಈ ಪದ ತುಳುವಿನಲ್ಲಿ ಕೂಡ ಅದೇ ಅರ್ಥದಲ್ಲಿದೆ.) ಉತ್ತರ ಕನ್ನಡಿಗರು ಉಪಾಕರ್ಮ (ಜನಿವಾರ ಹಾಕುವ ಹಬ್ಬ) ವನ್ನು "ಶ್ರಾವಣಿ' ಎನ್ನುತ್ತಾರೆ. (ಅದು ಶ್ರವಣ ನಕ್ಷತ್ರವುಳ್ಳ ಪೂರ್ಣಿಮೆಯಂದು ನಡೆಯುತ್ತದೆ.) ತಮಿಳರು ಅದನ್ನು "ಆವಣಿ' ಎನ್ನುತ್ತಾರೆ. ತಮಿಳಿನಷ್ಟು ಕಡಿಮೆ ವರ್ಣಗಳು ತುಳುವಿನಲ್ಲಿಲ್ಲ. ಆದರೂ ಕೆಲ ಅಕ್ಷರಗಳು ತುಳು, ಅಥವಾ ಒಟ್ಟೇ ದ್ರಾವಿಡ ನಾಲಗೆಗೆ ಒಗ್ಗು ವುದಿಲ್ಲ. ಆದ್ದರಿಂದ "ಫಾಲ್ಗುನ' ತುಳುವಿನಲ್ಲಿ 'ಪಗ್ಗು' ಆಗಿಬಿಡುತ್ತದೆ, 'ವೈಶಾಖ' - "ಬೇಶ' "ಶ್ರಾವಣ' - "ಸೋಣ', "ಮಾಘ' - "ಮಾಗಿ' ಅಥವಾ "ಮಾಯಿ' ಆಗಿಬಿಡುತ್ತವೆ. ಭಾರತದ ಹೊರಗಿನ ಭಾಷೆಗಳಲ್ಲಂತೂ ಕೇಳುವುದೇ ಬೇಡ. "ಧ್ಯಾನ' ಜಪಾನಿ ಭಾಷೆಯಲ್ಲಿ "ರುನ್‌' ಎಂದು ಪಲ್ಲಟ ಹೊಂದುತ್ತ ದಲ್ಲ. ಚೀನಿ ಭಾಷೆಯಲ್ಲಿ ಕೂಡ ಸಂಸ್ಕೃತದ ಅನೇಕ ಪದಗಳು ಗುರುತಿಸಲಾರದಷ್ಟು ಬದಲಾಗುತ್ತವೆ. ತಮಿಳಿಗೆ ಮತ್ತೆ ತಿರುಗುವುದಾದರೆ ಸಂಸ್ಕೃತ "ಕಾವ್ಯ' ಅಲ್ಲಿ "ಕಾಪ್ಟಿಯಮ್‌' ಆಗುವುದು ಒಂದು ಸ್ವಾರಸ್ಯ. (ದಿವಂಗತ ಗೋವಿಂದ ಪೈಗಳು ನಮ್ಮ ಕಾವ್ಯ ಅನೇಕ ವೇಳೆ "ಕಾಪ್ಯ' ಎಂದು ತಮ್ಮನ್ನು ಸೇರಿಸಿಕೊಂಡು ತಮಾಷೆ ಮಾಡುತ್ತಿದ್ದರು. "ಕಾಪ್ಯ' ಎಂದರೆ ಕಪಿಚೇಷ್ಟೆ). - ಕೆಲವೇಳೆ ಭಾಷಾ ನಿಯಮಗಳು ಶಬ್ದಗಳನ್ನು ತುಂಬಾ ಬದಲಾಯಿಸುವುದುಂಟು. ತಮಿಳಿನಲ್ಲಿ ರ, ಲ ಇವೆರಡೂ ಇವೆ; ಆದರೆ ಅವು ಶಬ್ದದ ಮೊದಲಲ್ಲಿ ಇರತಕ್ಕದ್ದಲ್ಲ. ಆದ್ದರಿಂದ ಅವಕ್ಕೊಂದು ಸ್ವರದ ಊರೆಗೋಲು ಕೊಟ್ಟು "ಅರಾಮನ್‌' (ರಾಮ) "ಉಲಕು' ( ಲೋಕ) ಎಂದು ಬದಲಾಯಿಸಿಕೊಳ್ಳುತ್ತಾರೆ. ಸಂಸ್ಕೃತದ ಕ್ಲಿಷ್ಟ ಒತ್ತಕ್ಷರಗಳನ್ನು ಸರಳೀಕರಿಸುವ ಒಲವಿನಿಂದಾಗಿ ಈ ಸ ತದ್ಭವಗಳು ಇನ್ನಷ್ಟು ದಿಕ್ಕು ತಪ್ಪಿಸುತ್ತವೆ. "ಸಂಸ್ಕೃತ' "ಬ್ರಾಹ್ಮಣ'ನೇ ತಮಿಳು "ಪಾರ್ಪ' (ಕನ್ನಡ- .| ಪಾರ್ವ) ಆಗಿದ್ದಾನೆಂದು ಸುನೀತಿಕುಮಾರ ಚಟರ್ಜಿ ಹೇಳುತ್ತಾರೆ. ಆದರೆ "ಪಾರ್ವ' ಎಂಬುದು | ದ್ರಾವಿಡ “ಪಾರ್‌' (ಕಾಣು) ಎಂಬುದರಿಂದ ಹುಟ್ಟಿತೇ ಸಂಸ್ಕೃತದಿಂದಲೇ ಬಂತೇ ಎಂಬುದು ಗಲಿಬಿ | ' ಲಿಯ ಪ್ರಶ್ನೆಯಾಗಿ ಬಿಡುತ್ತದೆ. ಸಂಸ್ಕೃತವೇನು ಪರಭಾಷೆಗಳಿಂದ ಪದಗಳನ್ನು ಸೇರಿಸಿಕೊಳ್ಳುವ ವುದರಲ್ಲಿ ಹಿಂದಿಲ್ಲ. ಅದಕ್ಕೂ ಇಂಗ್ಲೀ ಹಿನ ಹಾಗೆ ಶಬ್ದಗಳ ವಿಷಯದಲ್ಲಿ ಅಗಾಧ ಹಸಿವು. ಅದೂ ಕೂಡ ಪರಭಾಷಿಕ ಶಬ್ದಗಳನ್ನು ತನ್ನ | ನಾಲಗೆಯ ನೇರಕ್ಕೆ ತಿರುಚಿಕೊಂಡು ಕೆಲವೊಮ್ಮೆ ಪತ್ತೆಯೇ ಹತ್ತದಂತೆ ಶಬ್ದಗಳನ್ನು ತೆಗೆದುಕೊಳ್ಳುತ್ತದೆ. ಕಿಟ್ಟೆಲ್‌ ಕೋಶದಲ್ಲಿಯೂ ದ್ರಾವಿಡ ಭಾಷಾ ತುಲನಾತ್ಮಕ ಕೋಶದಲ್ಲಿಯೂ ಇಂಥ ಶಬ್ದ ಗಳನ್ನು ಹೆಕ್ಕಿ, ಊಹಿಸಿ, ಕೊಡಲಾಗಿದೆ. ಉದಾಹರಣೆಗೆ ಸಂಸ್ಕೃತದ "ತೇರಾಯ' (ನೀರು) ದ್ರಾವಿಡದ "ತುಯ್‌' (ಒದ್ದೆಯಾಗು) ಎಂಬುದರಿಂದ ಹುಟ್ಟಿ ರಬಹುದೆಂದು ಸುಲಭವಾಗಿ ನಮಗೆ ಹೊಳೆಯುವುದಿಲ್ಲ. ನೀರಜ, ನೀರದ ಮೊದಲಾದ ಶಬ್ದಗಳನ್ನು ಸಂಸ್ಕೃತದಲ್ಲಿ ಹುಟ್ಟಿಸಿದ "ನೀರ' ಶಬ್ದ ದ್ರಾವಿಡ "ನೀರ್‌' ಇನಿಂದ ಹುಟ್ಟಿ ತೆಂಬುದು ಸುಮಾರು ಖಚಿತ. i Ww: ಇನ್ನೊಂದು ಭಾಷೆಯಿಂದ ಶಬ್ದ ಸ್ವೀಕರಿಸಿದಾಗ ಆ ಇನ್ನೊಂದು ಭಾಷೆ ಅದರ ಮೂಲಾರ್ಥಕ್ಕಿಂತ ಸಾಕಷ್ಟು ಭಿನ್ನ ಅಥವಾ ವಿಶೇಷಿತ ಅರ್ಥದಲ್ಲಿ ಬಳಕೆಗೆ ತರುವುದುಂಟು. "ಆಯಾ' ಎಂಬ ಶಬ್ದ ಆಸ್ಪತ್ರೆಗಳನ್ನು ಕಂಡವರಿಗೆಲ್ಲ ಪರಿಚಿತ. "ನರ್ಸ್‌' ಗಳಿಗಿಂತ ಕೆಳ ಮಟ್ಟದ ಪರಿಚಾರಿಕೆ ಆಯಾ. ಈ ಶಬ್ದ ನಮಗೆ ಈ ಅರ್ಥದಲ್ಲಿ ಇಂಗ್ಲೀಷಿನಿಂದ ಬಂದದ್ದು. ಅವರು ತೆಗೆದುಕೊಂಡದ್ದು ಪೋರ್ಚುಗೀಸಿ ನಿಂದ. ಅಲ್ಲಿ ಆ ಶಬ್ದಕ್ಕೆ (೩1೩) ದಾದಿ ಅಥವಾ ನರ್ಸ್‌ ಎಂದೂ ಮಕ್ಕಳನ್ನು ಆರೈಕೆ ಮಾಡುವುದರೊಡನೆ . ಅವುಗಳಿಗೆ ಶಿಕ್ಷಣ ಕೊಡುವ 'ಗವರ್ನೆಸ್‌' ಎಂದೂ ಅರ್ಥ. ನಮ್ಮಲ್ಲಿ ಬರೀ ಪರಿಚಾರಿಕೆಯೆಂಬ ಅರ್ಥದಲ್ಲಿ ಮಾತ್ರ ಚಲಾವಣೆಯಲ್ಲಿದೆ. ನೆರೆಯ ಸ್ಪಾನಿಶ್‌ ಭಾಷೆಗೂ ಆ ಶಬ್ದ ಹೋಗಿದೆ. ಅಲ್ಲಿ ಪರಿಚಾರಿಕೆಯೆಂಬ ಅರ್ಥವೇ ಇಲ್ಲ ಎಂದು ಕೋಶಗಳಿಂದ ತಿಳಿಯುತ್ತದೆ. ಅಲ್ಲಿ ಅವಳು ಗವರ್ನೆಸ್‌, ಪಾಠ ಹೇಳಿಕೊಡುವವಳು ಮನೆ ಮಾಸ್ತರಣಿ, ಮಾತ್ರ. ಇಷ್ಟಕ್ಕೂ ಮೀರಿ ಈ ಶಬ್ದ ಹೊರಟದ್ದು ಭಾರತದಿಂದಲೇ. ಉರ್ದು. ಕೋಶಗಳು ಅದು ಪಾರಸೀಕ ಶಬ್ಬ್ದವೆನ್ನುತ್ತವೆ. ಪಾರಸೀಕದಲ್ಲಿ ಅವಳು ಮಕ್ಕಳಿಗೆ ಹಾಲು ಕುಡಿಸುವುದೇ ಮೊದಲಾದ ಸೇವೆಗಳನ್ನು ಮಾಡುವ ದಾದಿ ಅಥವಾ ಉರ್ದುವಿನಲ್ಲಿ ಅಷ್ಟೇ ಅರ್ಥದಲ್ಲಿ “ಆಯಾ'ವನ್ನು ಬಳಸುತ್ತಾರೆ ಎನ್ನಬಹುದ್ಕು ಯುರೋಪಿಯನ್ನರು ಸಂಸಾರ ಸಮೇತ ಇಲ್ಲಿ ನೆಲೆಸಿದಾಗ ಇಲ್ಲಿ ಅಗ್ಗವಾಗಿ ಕೆಲಸಕ್ಕೆ ಸಿಗುವ ಇಂಥ ಪರಿಚಾರಿಕೆಯರನ್ನು ನೇಮಿಸಿಕೊಳ್ಳು ತ್ತಿದ್ದರು. ಅವರಿಗಿರುವ ಉರ್ದು ಅಭಿದಾನವನ್ನೇ ಸ್ವೀಕರಿಸಿ ಪೋರ್ಚುಗೀಸ್‌ ಭಾಷೆಯಲ್ಲಿ ಅದನ್ನು ಸೇರಿಸಿಕೊಂಡರು. ಇತರ ಯುರೋಪಿಯನ್‌ ಭಾಷೆಗಳು ಸ್ವಲ್ಪ ಹೆಚ್ಚು ಕಡಿಮೆ ಅರ್ಥದಲ್ಲಿ ಅದನ್ನು ಸ್ವೀಕರಿಸಿಕೊಂಡವು. ಹೀಗೆ ಆಕ್ಸ್‌ಫರ್ಡ್‌ ಇಂಗ್ಲೀಷ್‌ ಡಿಕ್ಕನರಿಯಲ್ಲಿ ಇದು ಆಂಗ್ಲೊ- ಇಂಡಿಯನ್‌ ಪದವೆಂದು ನಮೂದಿಸಿದೆ. "ನರ್ಸ್‌' (೧೬೯೫೮) ಎಂಬ ಇಂಗ್ಲೀಷ್‌ ಶಬ್ದವನ್ನು ನಾವು ಸ್ವೀಕರಿಸಿದ್ದೇವಲ್ಲ. ಬಹುತರವಾಗಿ ಆಸ್ಪತ್ರೆಯಲ್ಲಿ ಅಥವಾ ಖಾಸಗಿಯಲ್ಲಿ ರೋಗಿಗಳ ಪರಿಚಾರಿಕೆಯರಾಗಿರುವ ತರಬೇತಿ ಹೊಂದಿದ ಹೆಣ್ಣು ಮಕ್ಕಳಿಗೆ ಈ ಅಭಿದಾನವಾಗಿ ನಾವೀಗ ಅದನ್ನು ಪ್ರಯೋಗಿಸುತ್ತೇವೆ. ಇಂಗ್ಲಿ €ಷಿನಲ್ಲಿ ಗurse ' ಧಾತುವಿಗೆ ಮೊಲೆಯೂಡಿಸಿ ಸಾಕು ಎಂಬ ಪ್ರಧಾನ ಅರ್ಥವಿದ್ದು ೧೬೧೮: ಎಂಬ ಲ್ಯಾಟಿನ್‌ ಧಾತುವಿನಿಂದ (:ಆಹಾರ ಕೊಟ್ಟು ಸಾಕು) ಅದು ಹುಟ್ಟಿದೆ. ಹೀಗೆ ಇಂಗ್ಲೀಷಿನಲ್ಲಿ wet nurse ಎಂಬ ಪದವಿದೆ. ತಾಯಿಗೆ ಬದಲಾಗಿ ಮಕ್ಕಳಿಗೆ ಮೊಲೆಯೂಡಿಸುವ ದಾದಿಗೆ ಆ ಹೆಸರು. ಯೌವಃ ಕಿಡಬಾರದೆಂಬುದಕ್ಕಾಗಿ ಶ್ರೀಮಂತ ಮಹಿಳೆಯರು ಇಂಥದಾದಿಯರನ್ನಿಟ್ಟುಕೊಳ್ಳುವ ಪದ್ಧತಿ ಬ್‌ ಲ್ಲಿಯೂ ಇತ್ತು. ರಾಜಪುತ್ರರನ್ನು ತುಚ್ಛೀಕರಿಸುತ್ತ ದಾಸಿಯರ ಮೊಲೆಯನ್ನುಂಡು ಬೆಳೆದವರಾದ ನೀವು ಕ್ಹುಲ್ಲಕತನವನ್ನು ಅಲ್ಲಿಂದಲೇ ಮೈಗೂಡಿಸಿಕೊಂಡಿದ್ದೀರೆಂದು ಕವಿಗಳು ಹೇಳಿದ್ದುಂಟು. ಇನ್ನು ನಮ್ಮದೇ ಪದವಾದ "ದಾದಿ'ಯ ಮೂಲ ಶೋಧಿಸಹೋದರೆ ಅದು ಸಂಸ್ಕೃತದ 'ಧಾತ್ರಿ' ` '; ಯಿಂದ ಹೊರಟದ್ದು ಗೋಚರವಾಗುತ್ತ ದೆ. ಪ್ರಧಾನವಾಗಿ ಇದರರ್ಥ ರಕ್ಷಕಿ, ಸಾಕುವಾಕೆ ಎನ್ನುವುದ ರೊಡನೆ, ಮೊಲೆ ಕೊಡುವ ದಾಸಿ, ಸೂಲಗಿತ್ತಿ ಇತ್ಯಾದಿ ಅರ್ಥಗಳೂ ಅದಕ್ಕಿವೆ. ಕೆಲ ನಿರುಕ್ತಿಕಾರರು ಅದನ್ನು "ಧೇ' (-[ಮೊಲೆ] ಚೀಪು) ಧಾತುವಿಗೂ ಒಯ್ದು ಮುಟ್ಟಿಸುತ್ತಾ ರೆ. ಮೊಲೆ ಕೊಡುವವಳೆಂದು ಇದರ ತಾತ್ಪರ್ಯವಾಗುತ್ತದೆ. ಆದ್ದರಿಂದಲೇ "ಧೇನು' (ಹಾಲು ಕೊಡುವಂಥಾ ಆಕಳು) ಎಂಬ ಶಬ್ದ ಉಂಟಾದ್ದು. ಒಂದು ಕುತೂಹಲದ ವಿಷಯವೆಂದರೆ ನಟನಿಗೆ "ಧಾತ್ರೀ ಪುತ್ರ' (ದಾದಿಯ ಮಗ) ಎಂಬ ಹೆಸರಿರುವುದು. ಅರಮನೆಯ ದಾದಿಯರ ಮಕ್ಕಳು ಆ ಕಾಲದಲ್ಲಿ ನಟರಾಗುತ್ತಿದ್ದರೆಂದು ಇದರಿಂದ ತರ್ಕಿಸಬಹುದೇನೋ. [7 - ಪಾವೆಂ. ಹ ಹರಾ ಮ್‌ ಹಸ ತಾಜಾ ಸಮುಜಗಾಗಾಸಸರ್ಜ ರ ರನನ: ಹಾಹಾ ದಾಡಹಾನಿರಾವವನ್‌ಾನಾನಾವಾಲಣವಿವಾವಾರಾಜನಾವಾನಾವನಾ ನಾನಾನಾ ಒಲಿದು ಒಳ್ಳೆಯ ಕಥೆ, ಕಾದಂಬರಿ, ಲೇಖನ ಬರೆದಾಗ ಅದಕ್ಕೆ ಒಂದು ಶೀರ್ಷಿಕೆ, ಶಿರೋನಾಮ, ಹೆಸರು (Tit) ಕೊಡುವುದು ಲೇಖಕರಿಗೆ ಬರಹಗಾರರಿಗೆ, ಕವಿಗಳಿಗೆ ಒಂದು : ಅತ್ಯಂತ ಪ್ರಯಾಸವಾದ ಕೆಲಸ. ಇದು ಸುಪ್ರಸಿದ್ದ ಬರಹಗಾರರಿಗೂ ಒಂದು ತಲೆ ನೋವಾಗಿತ್ತು ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ. ವಿಶ್ವವಿಖ್ಯಾತ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್‌ ಒಂದು ಉತ್ತಮವಾದ ನಾಟಕವನ್ನು ರಚಿಸಿದರು. ನಾಟಕವೇನೋ ಬರೆದದ್ದು ಪೂರ್ಣವಾಯಿತು. ಆದರೆ ಅದಕ್ಕೆ ಸರಿಯಾದ ಒಂದು ಒಳ್ಳೆಯ ಹೆಸರು (Ti) ಇಡುವುದು ಷೇಕ್ಸ್‌ ಪೀಯರ್‌ರವರಿಗೆ ಭಾರಿ ತಲೆ ನೋವಾಯಿತು. ಬಹಳ ದಿನಗಳ ನಂತರ ಓದುಗರು ಹೇಗಾದರೂ ಅರ್ಥಮಾಡಿಕೊಳ್ಳಲಿ ಎಂದು ಭಾವಿಸಿ ಕೊನೆಗೆ ಷೇಕ್ಸ್‌ಪಿಯರ್‌, ಪುಸ್ತಕಕ್ಕೆ "As you 11/6 ॥' ಅಂತ ಹೆಸರಿಟ್ಟ ರಂತೆ. (ಸಂಗ್ರಹ) ಜಿ.ವಿ.ಪ್ರಭು * ಅವರಡೈೈವರುಗೊರ್ಬಚೇವ್‌! : ರಷ್ಯದ ಅಧ್ಯಕ್ಷ ಮಿಖಾಯೆಲ್‌ ಗೊರ್ಬಚೇವ್‌ ತುರ್ತಾಗಿ ಸಭೆಯೊಂದಕ್ಕೆ ಹೋಗಬೇಕಾಗಿತ್ತು. ಆಗಲೇ ಸಾಕಷ್ಟು ತಡವಾಗಿತ್ತು. ಕಾರನ್ನು ವೇಗ ಮಿತಿ ಮೀರಿ ನಡೆಸಲು ಡೈವರ್‌ ನಿರಾಕರಿಸಿದಾಗ ಗೊರ್ಬಚೇವ್‌ ತಾವೇ ಕಾರನ್ನು ವೇಗವಾಗಿ ನಡೆಸಹತ್ತಿದರು. ದಾರಿಯಲ್ಲಿ ಪೊಲೀಸರು ಕಾರನ್ನು ತಡೆದರು. ಡೈವರನನ್ನು ದಸ್ತಗಿರಿ ಮಾಡಲು ಅಧಿಕಾರಿಯು ಪೊಲೀಸನೊಬ್ಬನಿಗೆ ಹೇಳಿದಾಗ 'ಕಾರಿನಲ್ಲಿದ್ದವರನ್ನು ಶಿಕ್ಷಿಸುವಂತಿಲ್ಲ' ಎಂದ ಆ ಪೊಲೀಸು. "ಏಕೆ? ಯಾರವರು?' ಕೇಳಿದ ಅಧಿಕಾರಿ. ಅದಕ್ಕೆ ಪೊಲೀಸು "ಅವರು ಯಾರೋ ಗೊತ್ತಿಲ್ಲ. ಆದರೆ ಅವರ ಡೈವರು ಮಾತ್ರ ಪ್ರೆಸಿಡೆಂಟ್‌ ಗೊರ್ಬಚೇವ್‌' ಎಂದ. ಕಾನೂನಿನ ಮಾತು ಬಿಟ್ಟುಕೊಟ್ಟು ಇಬ್ಬರು ಅಲ್ಲಿಂದ ಕಾಲ್ಪೆಗೆದರು. (ಸಂಗ್ರಹ) ಕೆ.ವೆಂಕಣ್ಣಾಚಾರ್‌ ಕಸ್ತೂರಿ ಇ ಎಣ್ಯೂಪ್ರಕಕ್‌ ಒಂದೆ ಮಾನಸಿಕ ಒತ್ತಡ ಅಥವಾ ಪ್ರಯಾಸ (tress) ಎನ್ನುವುದು ಈಗ ಬಹಳ ಬಳಕೆಯಲ್ಲಿರುವ ವಿಷಯ: ನಮ್ಮ ಹೊಸ ಪೀಳಿಗೆಯ ವರ್ತನಾ (ಬಿಹೇವಿಯರ್‌) ವಿಜ್ಞಾನಿಗಳೂ, ಆಡಳಿತ ( ಮೆನೇಜ್‌ಮೆಂಟ್‌) . ಪಂಡಿತರೂ ಹಾಗೂ ವಿವಿಧ ಚಿಕಿತ್ಸಾ ಶಾಸ್ತ್ರಿಗಳೂ ಈ ವಿಷಯವನ್ನು ವಿವರಿಸಲು ಒತ್ತಡಕ್ಕೆ ಒಳಗಾಗುತ್ತಿ ದ್ದಾರೆ. ನಿರ್ಬಂಧನೆಗೆತುತ್ತಾಗುತ್ತಿದ್ದಾರೆ. ಹಾಗಾದರೆ ಈ ಪ್ರಯಾಸ ಎಂದರ ಏನು? ಆಥಣ ಜೈವಿಕ (ಬಯೊಲಾಜಿಕಲ್‌) ಅಥವಾ ಮಾನ ಸಿಕವಾದ ಒಂದು ಭಾರ ಎಂದು ಎನ್‌ಸೈಕ್ಲೊಪೀ ಡಿಯಾ ಬ್ರಿಟಾನಿಕಾ ಈ ಪದವನ್ನು ವರ್ಣಿಸಿದೆ. ಇದು ನಮ್ಮ ಅಂಗಾಂಗಗಳ ಕಾರ್ಯಕಲಾಪಗ ಳನ್ನು ಆತಂಕಿಸಬಹುದು. ಉಷ್ಣ, ಶೀತ, ಗದ್ದಲ ಮುಂತಾದವು ನಮ್ಮ ಜೈವಿಕ ಪ್ರತಿಕ್ರಿಯೆಗಳನ್ನು ಹಾಗೂ ನಿರಾಶೆ, ನಷ್ಟ ಮುಂತಾದವು ನಮ್ಮ ಮಾನಸಿಕ ಸ್ಪಂದನಗಳನ್ನು ಸೃಜಿಸುತ್ತವೆ. ಕೆಲ ಸಂದರ್ಭಗಳು ಈ ಎರಡೂ ಬಗೆಯ ಪ್ರತಿಕ್ರಿಯ ಗಳನ್ನು ಉತ್ಪನ್ನ ಮಾಡುತ್ತದೆ. ಕಾರಣ : ನಮ್ಮ ದೇಹ ಮನಸ್ಸು ಒಂದಾಗಿ ಸಹಕರಿಸಿ ಎಪ್ರಿಲ್‌ 1991 * ಎಚ್‌.ಎಮ್‌. ಕೋಳಿವಾಡ + ಕೆಲಸಮಾಡುತ್ತವೆ. ಈ ಕಾರ್ಯ ಬಹಳಕ್ಷಿಷ್ಟವಾ ದದ್ದು. ಸಂದರ್ಭ ಮತ್ತು ಘಟನೆಗಳಿಗೆ ನಾವು ಪ್ರತಿಕ್ರಿಯೆ ರೂಪಿಸುತ್ತೇವೆ. ಈ ಪ್ರತಿಕ್ರಿಯೆಗಳು ದೈಹಿಕ ಹಾಗೂ ಆವೇಶ ( ಎಮೊಶನಲ್‌) ಪೂರ್ಣವಾದವೂ ಇರುವವು. ಇಂಥ ಪ್ರತಿಕ್ರಿಯೆ ಗಳು ಮಾನಸಿಕ ಒತ್ತಡ ನಿರ್ಮಿಸುತ್ತವೆ. ಒಬ್ಬ ವ್ಯಕ್ತಿಯ ಪ್ರತಿಕ್ರಿಯೆಗಳು ಇನ್ನೊಬ್ಬನ ಪ್ರತಿಕ್ರಿ ಯೆಗಳಿಂದ ಭಿನ್ನವಾಗಿರುವವು. ಮನುಷ್ಯನ ವ್ಯಕ್ತಿ ತ್ವದ ವಿಶಿಷ್ಟ ಗುಣಗಳನ್ನವಲಂಬಿಸಿ ನಿರ್ಮಿತಗೊ ಳ್ಳುವ ಈ ಪ್ರತಿಕ್ರಿಯೆಗಳು ಸಕಲರಿಗೂ ಸಮನಾಗಿ ಯಾವ ನಿರ್ದಿಷ್ಟ ಸಂದರ್ಭದಲ್ಲೂ ಇರಲಾರವು. ವ ವೈಶಿಷ್ಟ್ಯತೆಗನುಗುಣವಾಗಿ ಒತ್ತಡಗಳು [A ವ್ರ 4° ನಾಕಲಾಗುವುದಿಲ್ಲ. : ನಮ್ಮ ಅನುಭವಗಳು ನಮ್ಮ ವ್ಯಕ್ತಿತ್ವದ ವೈಶಿಷ್ಟ್ಯತೆಯನ್ನು ರೂಪಿಸು ತವೆ, ಹಾಗೂ ಬದಲಿಸುತ್ತವೆ. ವಿವಿಧ ಸಂದರ್ಭ ಹಾಗೂ ಮನೋಭಾವಗಳಿಗನುಸಾರವಾಗಿ ವ್ಯಕ್ತಿ ತ್ವದ ವಿಶಿಷ್ಟತೆಗಳು ಬದಲಾಗುತ್ತವೆ. ಅಲ್ಲ ದೆ ಬವು ನಮ್ಮ ಶಾರೀರಿಕ ಹಾಗೂ ಮಾನಸಿಕ ಆರೋ ಇವನ್ನೂ ಅವಲಂಬಿಸಿವೆ. ಇವೇ ಮೊದಲಾದ ಕಾರಣಗಳಿಗಾಗಿ ಒತ್ತಡವನ್ನು ನಿರ್ದಿಷ್ಟವಾಗಿ ಅಳೆಯಲು ಆಗುವುದಿಲ್ಲ. ಅಗತ್ಯ ಒಂದಿಷ್ಟು ನಿರ್ಬಂಧ ನಮಗೆ ಅವಶ್ಯಕ. ಇದು ನಮ್ಮಲ್ಲಿ ಜಾಗ ತೆಯನ್ನು ತೀಕ್ಷ್ಣತೆಯನ್ನು ಕಾಯ್ದಿಡುತ್ತದೆ. ಆಹ್ವಾನ (ಚಾಲೆಂಜಿಸ್‌)ಗ ಳನ್ನು ಎದುರಿಸಲು ಬೇಕಾಗುವ ಸನ್ನದ್ಧತೆಯನ್ನು ನಮ್ಮಲ್ಲಿ ಸೃಜಿಸುತ್ತ ದೆ. ನೀವು ಮೃಗಾಲಯಗ ಳಲ್ಲಿ ಹಾಗೂ ಸರ್ಕಸ್ಸಿನಲ್ಲಿ ಸಿಂಹಗಳನ್ನು ನೋಡಿ ರಬಹುದು. ಅವು ಮಂದವಾಗಿಯೂ ಅನಾರೋ ಗ್ಯದಿಂದಲೂ ಕೂಡಿರುತ್ತ ವೆ, ಅಲ್ಲವೆ?. ಇದಕ್ಕೆ ಕಾರಣ ಮುಖ್ಯತಃ ನಾವು ಅವುಗಳ ಆಹ್ವಾನಗ ಳನ್ನು ಕಸಿದುಕೊಂಡಿರುವುದು. ಈ ಕಾರಣಕ್ಕಾ ಗಿಯೇ ದೊಡ್ಡ ದೊಡ್ಡ ಶಹರಗಳಲ್ಲಿಯ ವಿದ್ಯಾ ರ್ಥಿಗಳು ಹಳ್ಳಿಗಾಡಿನ ಸಮಕಕ್ಷದ ಶಾಲೆಯ ಮಕ್ಕಳಿಗಿಂತ ತುಂಬ ಚುರುಕಾಗಿರುತ್ತಾ ರೆ. ಇದೇ ಕಾರಣಕ್ಕಾಗಿಯೇ ಅನೇಕ ಜನ ನಿವೃತ್ತರಾದ ಮರುದಿನದಿಂದಲೇ ಒಮ್ಮೆಲೇ ಮುದುಕರಾಗಿ ಬಿಡುತ್ತಾರೆ. ಮ್ಹಂದತ್ವ $ .. ಆದಿ ಮಾನವನಿಗೆ ಸ್ಪರ್ಧೆ ಮೂಲದಲ್ಲಿ ದೈಹಿ ಕವಾಗಿತ್ತು. ಆಹಾರಕ್ಕಾಗಿ ಹಾಗೂ ಸ್ವರಕ್ಷಣೆಗಾಗಿ 'ಹೋರಾಡುವುದಾಗಿತ್ತು. ಇಂದು ನಾವು ಇಂತಹ ದೈಹಿಕ ಸ್ಪರ್ಧೆಗಳನ್ನು ಎದುರಿಸಬೇಕಾಗಿಲ್ಲ. ಆಧುನಿಕ ಸಭ್ಯತೆ ದೈಹಿಕ ಆಹ್ವಾನಗಳನ್ನು ಇಲ್ಲ 'ದಾಗಿಸಿದೆ. ಕ್ರೀಡಾಂಗಣದಲ್ಲಿ ಮಾತ್ರ ಇಂಥ ಸ್ಪರ್ಧೆಗಳು ಇಂದು ಕಂಡು ಬರುತ್ತಿವೆ. ಇವೆಲ್ಲ ಸ್ವಇಚ್ಛೆಯಿಂದ ಆರಿಸಿಕೊಂಡಂತಹವು. ಇಂದು ನಾವು ಎದುರಿಸುವ ಸ್ಪರ್ಧೆ, ಆಹ್ವಾನಗಳು ಮಾನ 16 ಸಿಕ ಉದ್ವೇಗಗಳಿಂದ ಕೂಡಿವೆ. ಈ ಉದ್ವೇಗಗಳು ನಾವು ಇತರ ಜನರೊಂದಿಗೆ ವ್ಯವಹರಿಸುವ ಪರ ಸ್ಪರ ಸಂಬಂಧಗಳಿಂದ, ನಮ್ಮ ಕಾರ್ಯಕ್ಷೇತ್ರಗಳ ಲ್ಲಿಯ ಪರಿಸ್ಥಿತಿಯಿಂದ ಹಾಗೂ ನಮ್ಮ ಮನೆಗಳ ಲ್ಲಿಯ ಸಂವೇದನೆಗಳಿಂದ ಹುಟ್ಟಿಕೊಳ್ಳುತ್ತವೆ. ಈ ಸ್ಪರ್ಧೆಗಳು ಕೆಲ ಸಲ ಆನಂದದಾಯಕವಾ ಗಿಯೂ ಇರಬಹುದು. ಇಂಥವು ನಮ್ಮ ಕಾರ್ಯ ಕುಶಲತೆಯನ್ನು ಶಿಖರಕ್ಕೆ ಮುಟ್ಟಿಸುತ್ತವೆ. ಎಲ್ಲ ಎಧದ ಯಾಂತ್ರಿಕ ಉತ್ಪಾದನೆಯಲ್ಲಿ, ಉತ್ಪಾದಿ ' ಸಿದ ವಸ್ತುವಿನ ಒಟ್ಟು ತೂಕ ಉತ್ಪಾದನೆಗಾಗಿ ಬಳಸಿದ ವಸ್ತುಗಳ ಒಟ್ಟು ತೂಕಕ್ಕೆ ಸಮನಾಗಿರು ತ್ತದೆ. ಆದರೆ ಮನುಷ್ಯ ಮಾತ್ರ ತನ್ನ ಸೃಜನಶೀಲ ತೆಯಿಂದ ಉತ್ಪಾದನೆಗಾಗಿ ಉಪಯೋಗಿಸಿದ ಒಟ್ಟು ವಸ್ತುಗಳ ತೂಕಕ್ಕಿಂತ ಮಿಗಿಲಾಗಿ ಉತ್ಪಾ ದಿಸಬಲ್ಲ. ಪ್ರಾಣಿಗಳಿಗೆಲ್ಲ ಸ್ಪರ್ಧೆ ಆಹ್ವಾನಗಳು ಅವಶ್ಯಕ. ಸ್ಪರ್ಧೆ ನಮಗೆ ಅವಶ್ಯಕವಾದ ಉತ್ತೇ ಜನ, ಉದ್ವೇಗಗಳನ್ನು ನೀಡುತ್ತದೆ. ಸ್ಪರ್ಧೆಗಳಿ ಲ್ಲದಿದ್ದರೆ ನಾವೆಲ್ಲ ಕಳಾಹೀನರಾಗಿ ಮೃಗಾಲ ಯದಲ್ಲಿಯ ಸಿಂಹಗಳಂತಾಗುತ್ತೇವೆ. ಮಂದ ವಾದ ಹಾಗೂ ಕಳಾಹೀನ ಬದುಕು ನಮ್ಮ ಕೌಶಲ್ಯ ವನ್ನು ಕರ್ತೃತ್ವ ಶಕ್ತಿಯನ್ನು ಕ್ಷೀಣಿಸುತ್ತದೆ. ಅಪಾಯ : ್‌“ ಸ್ಪರ್ಧೆಗಳನ್ನು ಸ್ವೀಕರಿಸಲು ಅನುರೂಪವಾ ಗುವಂತೆ ನಾವು ರೂಪಗೊಂಡಿದ್ದೇವೆ. ಈ ಗುಣ ನಮಗೆ ನೈಸರ್ಗಿಕವಾಗಿ ಬಂದದ್ದು. ಆದರೆ ಅಸಾ ಧ್ಯವಾದ ಸ್ಪರ್ಧೆಗಳು ನಮ್ಮನ್ನು ಅಪಾಯದ ವಲಯಕ್ಕೆ ತಳ್ಳುತ್ತವೆ. ಅತ್ಯಧಿಕ ಒತ್ತಡ ನಮ್ಮ ವ್ಯವಹಾರಿಕ ಗುಣಗಳನ್ನು, ರೀತಿ ನೀತಿಗಳನ್ನು ಬದಲಿಸುತ್ತವೆ. ಇದು ನಮ್ಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ನಾಶ ಮಾಡುತ್ತದೆ. ಇಂತಹ ಅಪಾಯಕಾರಿ ನಿರ್ಬಂಧಗಳು ನಮ್ಮ ಶರೀರದ ಮೇಲೆ ಬೀರುವ ಪರಿಣಾಮಗಳು ವಿವಿ ಧವಾಗಿರುತ್ತವೆ. ಅಲ್ಲದೆ ಈ ಪರಿಣಾಮಗಳು ವ್ಯಕ್ತಿ ವ್ಯಕ್ತಿಗೂ ಭಿನ್ನಭಿನ್ನವಾಗಿರುತ್ತವೆ. ಅಸಾಧ್ಯ ವಾದ ಸ್ಪರ್ಧೆಗಳಿಗೆ ನಮ್ಮ `ಶರೀರ ಯಾವ ರೀತಿ ಯಲ್ಲಿ ಸ್ಪಂದಿಸುವುದು ಎಂಬುದನ್ನು ಅರಿತುಕೊ ಕಸ್ತೂರಿ ಳ್ಳುವುದು ಅವಶ್ಯಕ. ಕಾರಣವೇನೆಂದರೆ ನಾವು ನಮ್ಮ ಪ್ರತಿಕ್ರಿ ಯೆಗಳನ್ನು ಬದಲಿಸಿ ಅಥವಾ ನಮ್ಮ ವರ್ತನೆಗಳನ್ನು ಬದಲಿಸಿ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಿದೆ. ಪ್ರತಿಕ್ರಿಯೆ : ನಮ್ಮೆ ದುರು ರೂಪುಗೊಂಡಿರುವ ಗಂಡಾಂತ ರಕ್ಕೆ ಸೆಡ್ಡು ಹೊಡೆದು ಪ್ರತಿಸ್ಪರ್ಧೆಗೆ ನಿಂತಾಗ 4 ನಮ್ಮ ಶರೀರದ ಮೇಲೆ ಮೊಟ್ಟಮೊದಲು ಆಗುವ ಪ್ರತಿಕ್ರಿಯೆ ಎಂದರೆ ಅದು ಗಂಡಾಂತರ ವನ್ನು ಎದುರಿಸಲು ಸನ್ನದ್ಧವಾಗುವುದು. ಇಂತಹ ಪರಿಸ್ಥಿತಿಯಲ್ಲಿ ನಮಗಿರುವುದು ಎರಡೇ ದಾರಿ. ಒದಗಿದ ಗಂಡಾಂತರವನ್ನು ಎದುರಿಸಿ ಹೋರಾಡುವುದು ಅಥವಾ ಆತ್ಮರಕ್ಷಣೆಗಾಗಿ ಪಲಾಯನ ಮಾಡುವುದು. ಸನ್ನದ್ಧತೆಯ ಪರಿಸ್ಥಿ ತಿಯಲ್ಲಿ ನಮ್ಮ ದೇಹದಲ್ಲಿ ಬದಲಾವಣೆಗಳಾಗು ವವು. ಮೊಟ್ಟಮೊದಲಿಗೆ ನಮ್ಮ ಸ್ನಾಯುಗಳೆಲ್ಲ ಬಿಗಿಯಾಗಿ ಬಿಗಿದುಕೊಳ್ಳುವವು. ಹೀಗೆ ಬಿಗಿದು ಕೊಂಡ ಸ್ನಾಯುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಪೂರೈಕೆ ಬೇಕಾಗುವುದರಿಂದ ಹೃದಯದ ಗತಿ ತೀವ್ರಗೊಳ್ಳುವುದು. ಈ ಸ್ಥಿತಿ ನಮ್ಮ ಉಸಿರಾ ಟದ ಗತಿಯನ್ನು ಹೆಚ್ಚಿಸುವುದು. ದೇಹದಲ್ಲಿ ಶೇಖರಿಸಿಟ್ಟ ಸಕ್ಕರೆ ಹಾಗೂ ನೆಣ (ಫ್ಯಾಟ್‌) ಹೆಚ್ಚಿನ ಪ್ರಮಾಣದಲ್ಲಿ ರಕ್ತ ದಲ್ಲಿ ಬಿಡುಗಡೆಯಾ ಗುವವು. ಕೊಲೆಸ್ಟರಾಲ್‌ ಕೂಡ ಅಧಿಕ ಪ್ರಮಾಣ ದಲ್ಲಿ ರಕ್ತ ದೊಳಗೆ ಸೇರಿಕೊಳ್ಳುವುದು. ಪಚನ ಕ್ರಿಯೆಗಳಿಗೆ ರಕ್ತದ ಪೂರೈಕೆ ಕಡಿಮೆ ಆಗುವುದು. ಸ್ನಾಯುಗಳ ಬಿಗಿತದಿಂದ ಮಲಮೂತ್ರಗಳ ವಿಸ ರ್ಜನೆ ಕ್ಷೀಣಿಸುವುದು. ನಾವು ಜಾಗ ೃತರಾಗಿರು ವಂತೆ ನೋಡಿಕೊಳ್ಳಲು ಮಿದುಳಿಗೆ ರಕ್ತದ ಕೊರೆ ೃಕೆ ಹೆಚ್ಚಾಗುವುದು. ತ್ವಚೆಯಲ್ಲಿನ ರಕ್ತ ಸೋಸಿ ಸ್ನಾಯುಗಳಿಗೆ ಹೋಗುವುದರಿಂದ ಬಂಣ ಕುಂದುವುದು. ಕಂಣುಗಳು ವಿಕಾಸಗೊಳ್ಳು ವವು. ಜೊಲ್ಲಿನ ಸ್ರಾವ ಕಡಿಮೆಯಾಗಿ ಬಾಯಿ ಒಣಗುವುದು. ಪಿಚುಟರಿ ಮತ್ತು. ಎಡ್ರಿನಲ್‌ ಗ್ರಂಥಿಗಳು ಪ್ರಚೋದನೆ ಹೊಂದಿ ಹೆಚ್ಚಿನ ಪ್ರಮಾಣದಲ್ಲಿ ಹಾರ್‌ಮೋನುಗಳನ್ನು ರಕ್ತದಲ್ಲಿ ಎಪ್ರಿಲ್‌ 1991 ಬಿಡುಗಡೆ ಮಾಡುವವು. ಹೆಚ್ಚಿನ ಹಾರ್‌ಮೋನ್‌ ಗಳು ಏನೆಲ್ಲ ಪರಿಣಾಮಗಳನ್ನು ಬೀರುವವು! ದೇಹದ ನಮ್ಮ ದೇಹ ರೋಗ ಮತ್ತು ಅಲರ್ಜಿಜನ್ಯ ವ್ಯಾಧಿ ಗಳಿಗೆ ಸುಲಭವಾಗಿ ಸೋಲುವದು. ಗಂಡಾಂತರ ವನ್ನು ಎದುರಿಸಿದಾಗ ಅಥವಾ ಆತ್ಮರಕ್ಷಣೆಗೆ ಪಲಾಯನ ಮಾಡಿದಾಗ ಆಗುವ ದೈಹಿಕ ಶ್ರಮ ದಿಂದ ಮೇಲಿನ ಪ್ರತಿಕ್ರಿಯೆಗಳೆಲ್ಲ ಹಿಮ್ಮುಖ ವಾಗಿ ನೀಗುವವು. ಸನ ್ಲೆದೃತೆಯ ಸ್ಥಿತಿಯಿಂದ ಹಿಂದಿರುಗಿ ಬರಲು ದೈಹಿಕ ಶ್ರಮ ಅವಶ್ಯವಾಗಿ ಪ್ರಮುಖವಾಗಿ ಗುವುದು. ಈಪ್ರ ತಿಕ ಯೆ ಪ್ರಾಣಿ ಮಾತ್ರಕ್ಕೆಲ್ಲ ಒಂದೇ ಆಗಿರುವುದು. ಇಂತಹ ಪ್ರತಿಕ್ರಿಯೆ ಸುಖಕರವಾದ ಸನ್ನಿವೇಶಗ_ ಳಿಂದಲೂ ಉಂಟಾಗಬಹುದು. ಪ್ರೇಮಪಾಶ ದಲ್ಲಿ ಸಿಲುಕಿದ "ಶಕುಂತಲೆ' ಯರಿಗೂ "ದುಷ್ಕಂತ ರಿ'ಗೂ ನಿದ್ರಾ ನಾಶವಾಗಲು ಇಂತಹ ಸನ್ನದ್ಧ ತೆಯ ಸ್ಥಿತಿಯಿಂದಾದ ಸ್ನಾಯುಗಳ ಬಿಗಿತವೇ ಕಾರಣ. ಪ್ರತಿಭಟನೆ : ಇಂದಿನ ನಮ್ಮ ಮುಂದುವರೆದ ನಾಗರಿಕ ಜೀವನ ಶೈಲಿಯಲ್ಲಿ ಗಂಡಾಂತರ ಅಥವಾ ಆಹ್ವಾನ (ಚಾಲೆಂಜಿಸ್‌)ಗಳ ರೂಪ ಬದಲಾ ಗಿದೆ. ವಾಯುನಿಯಂತ್ರಿತ ಕೋಣೆಯಲ್ಲಿ ತಿರು ಗುಣಿಯ ಮೆತ್ತನ್ನ ಕುರ್ಚಿಯಲ್ಲಿ ಕುಳಿತು ಆಡಳಿ ತಗಾರರೂ ಪ್ರಬಂಧಕರೂ ಅರ್ಥಶಾಸ್ತ್ರಿ ಗಳೂ ಲೇಖಾಗಾರರೂ ವಿಜ್ಞಾನಿಗಳೂ ಜ್ಞಾನಿಗಳೂ ದಿನಂಪ್ರತಿ ಅನೇಕಾನೇಕ ಸಮಸ್ಯೆಗಳನ್ನು ಎದುರಿ ಸುತ್ತಾರೆ. ಅವರು ಎದುರಿಸುವ ಆಹ್ವಾನಗಳಿಗೆ ದೆ ಹಿಕವಾಗಿ ಪ್ರತಿಭಟಿಸಲು ಅಥವಾ ಪಲಾಯನ ಹೇಳಲು ಅವಕಾಶವಿಲ್ಲ. ಆದುದರಿಂದ ಇಂಥ ಸಮಸ್ಯೆಗಳನ್ನು ಎದುರಿಸಲು ಸನ್ನ ದ್ರರಾದ ಅವರ ದೇಹದಲ್ಲಿ ಆಗುವ ಪ್ರತಿಕ್ರಿಯೆಗಳ ಪ್ರಭಾವಕ್ಕೆ ಶ್ರಮದ ಅಭಾವದಿಂದ ವಿಮೋಚನೆ ಸಾಧ್ಯವಾಗು ವುದಿಲ್ಲ. ಕಾರಣ ಅವರ ಸನ್ನದ್ಧತೆಯ ಸ್ಥಿತಿ ಬಹಳ - ಕಾಲದವರೆಗೆ ಮುಂದುವರೆಯುವುದು. ಇಂತಹ ' ಸ್ಥಿತಿ ಬಹಳ ಕಾಲದವರೆಗೆ ಮುಂದುವರೆಯುವು 17 ಪ್ರತಿರೋಧಕ ಶಕ್ತಿ ಕುಗ್ಗುವುದರಿಂದ ' — ದರ ಪರಿಣಾಮವಾಗಿ ಅವರಿಗೆ ಸ್ಥಿರವಾದ ಬಿ.ಪಿ. ಮಲಬದ್ಧತೆ, ಅಗ್ನಿಮಾಂದ್ಯ, ಆಮ್ಲಿಯತೆ, ಮೂತ್ರದ ತೊಂದರೆ, ಸಕ್ಕರೆ ರೋಗ, ನೋವು ನವೆತ ಹಾಗೂ ಅಲರ್ಜಿಜನ್ಯ ತೊಂದರೆಗಳು ಹುಟ್ಟಿಕೊಳ್ಳುವವು. ಉಪಾಯ : ಮಾನಸಿಕ ಒತ್ತಡಕ್ಕೆ ಒಳಗಾದ ಹಾಗೂ ಒಳ ಗಾಗಬಹುದಾದ ಜನರೆಲ್ಲ ಮುಖ್ಯವಾಗಿ ಗಮನಿ ಸಬೇಕಾದದ್ದು ಏನೆಂದರೆ ಒತ್ತಡದಿಂದಾದ ಪರಿ ಣಾಮಗಳಿಂದ ಮುಕ್ತಿ ಪಡೆಯಲು ದೈಹಿಕ ಶ್ರಮ ದಿಂದ ಸಾಧ್ಯವಾಗುವುದು. ಮಾನಸಿಕ ಒತ್ತಡದ ಪ್ರಭಾವಕ್ಕೆ ದೈಹಿಕ ಶ್ರಮದಿಂದ ಮುಕ್ತಿ ದೊರೆ ಯುವುದು. ನಮ್ಮ ಪ್ರತಿಕ್ರಿಯೆಗಳನ್ನು ಬದಲಿ ಸಿಯೋ ಅಥವಾ ಒತ್ತಡ ಉತ್ಪನ್ನ ಮಾಡುವ ಸನ್ನಿವೇಶಗಳನ್ನು ನಿಯಂತ್ರಿಸಿಯೋ ಇದರ ಮೇಲೆ ವಿಜಯ ಸ್ಥಾಪಿಸದಿದ್ದರೆ ನಾವು ವಿಪರೀತ ಪ್ರಯಾಸದಿಂದ ಕುಸಿಯುತ್ತೇವೆ. ಇದನ್ನು ಜಾಗೃ ತೆಯ ಘಂಟೆಯಾಗಿ ಪರಿಗಣಿಸಬೇಕು. ಎಕ್ಕುಪ್ರೆಶರ : ಎಕ್ಕುಪ್ರೆಶರಿನಿಂದ ಅನೇಕ ಪೀಡೆಗಳನ್ನು ಪರಿ ಹರಿಸುವಂತೆ ಈ ಮಾನಸಿಕ ಒತ್ತಡವನ್ನು ಸಮ ರ್ಪಕವಾಗಿ ಉಪಚರಿಸಬಹುದು. ಎಕ್ಕುಪೆಶರ್‌ ಬಂದದ್ದು ಎಕ್ಕುಪಂಕ್ಚರನಿಂದ. ಎಕ್ಕುಪ್ರೆಶರನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿದ್ದುಂಟು. 1) ಶಿಯಾತ್ಸು 2) ಮೆರೀಡಿಯನ್‌ 3) ರೊನೋ ಲೊಜಿ (Zonology) 4) ರಿಫ್ಲೆಕ್ಟೊಲೋಜಿ. ರಿಫ್ಲೆ ಕ್ಲೊಲೊಜಿಯ ಅನುಸಾರ ಶರೀರದ ಅಂಗ ಉಪಾಂಗಗಳೆಲ್ಲ ಪಾದಗಳಲ್ಲಿ ಪ್ರತಿಬಿಂಬಿತವಾ ಗಿವೆ. ಶರೀರದ ಯಾವುದೇ ಅಂಗ ಪೀಡಿಸುತ್ತಿ ದ್ದಾಗ ಆ ಅಂಗದ ಪ್ರತಿಬಿಂಬಿತ ಕೇಂದ್ರ ಸಂವೇದ ನಾಶೀಲವಾಗುವುದು. ಈ ಬಿಂದುವಿಗೆ ಒತ್ತಡ ನೀಡಿದಾಗ ಖ್ರಿಲಿರೋ ಸ್ಬು (ಬಯೋ ಎಲೆಕ್ಟ್ರಿಕ್‌ ಕರೆಂಟ್‌)ದ ಪ್ರವಾಹ ಸುಗ : ಸ ಮವಾಗಿ ಹರಿಯಹತ್ತುವುದು. ಇದರಿಂದ ರಕ್ತ ಪರಿಚಲನೆ ಸುಗಮವಾಗುವುದು. ಹೀಗಾಗಿ ಪೀಡಿತ ಅಂಗ ತನ್ನ ಮೊದಲಿನ ಸ್ಥಿತಿಗೆ ಮರಳು ವುದು. ಈ ರೀತಿಯಾಗಿ ಪೀಡೆಯ ಪರಿಹಾರವಾ ಗುವುದು. ಕೆಳಗೆ ನಮೂದಿಸಿದ ಪ್ರತಿಬಂಬಿತ ಬಿಂದುಗ ಳಿಗೆ ಒತ್ತಡ ನೀಡಿ ನಾವು ಒತ್ತಡಗಳಿಂದುಂಟಾದ ಪರಿಣಾಮಗಳನ್ನು ಸುಗಮವಾಗಿ ನಿಯಂತ್ರಿಸಬ ಹುದು, ನಿವಾರಿಸಬಹುದು. 1) ಮಿದುಳಿನ ಬಿಂದು (ಉದ್ರೇಕ ಸಂತೈಸಲು) 2) ಹೃದಯ ಮತ್ತು ಪುಪ್ಪುಸ (ಉದ್ರೇಕ ಸಂತೈ ಸಲು) 3) ಎಲ್ಲ ಗ್ರಂಥಿಗಳು (ಉದ್ರೇಕ ಸಂತೈಸಲು) 4) ಲಿವರ್‌ (ಉದ್ರೇಕ ಸಂತೈಸಲು) 5) ಪಾಚನ ಪ್ರಣಾಲಿ (ಪ್ರಚೋದಿಸಲು) 6) ಮೂತ್ರ ಪ್ರಣಾಲಿ (ಪ್ರಚೋದಿಸಲು) 7) ಮಲಬದ್ಧತೆಯ ಬಿಂದು (ಪ್ರಚೋದಿಸಲು) 8) ಜನನಾಂಗಗಳು (ಪ್ರಚೋದಿಸಲು) 9) ಸ್ಪೈನ್‌ ಹಾಗೂ ಸೆಂಟ್ರಲ್‌ ನರ್ವಸ್‌ ಸಿಸ್ಟಿಮ್‌ ವ್ಯವಸ್ಥೆ (ಸಂತೈಸಲು) ಹೀಗೆ ಒತ್ತಡ ನೀಡಿದಾಗ ದೇಹವೆಲ್ಲಾ ಬಿಗಿತ ಗಳಿಂದ ಮುಕ್ತಿ ಪಡೆದು ವಿಶ್ರಾಂತಿ ಹೊಂದು ವುದು. ರಾತ್ರಿ ತಡೆಯಿಲ್ಲದೆ ಗಾಢ ನಿದ್ರೆ ಬರು ವುದು. ಮರುದಿನ ನೀವು ಹೊಸ ಮನುಷ್ಯರಾಗಿ ರುವಿರಿ. ಇದರೊಡನೆ ಸೂರ್ಯ ನಮಸ್ಕಾರ ಅಥವಾ ದೂರದವರೆಗೆ ನಡೆದುಕೊಂಡು ಹೋಗುವುದು, ಜಾಗಿಂಗ್‌ ಮುಂತಾದ ಮಿದು ವ್ಯಾಯಾಮ ಹಾಗೂ ಶವಾಸನವನ್ನು ಮಾಡಿದರೆ ಈ ಸ್ಟ್ರೆಸ್‌ ನಿವಾರಣೆಯಾಗಲು ಸಾಧ್ಯ. @ SSNS 6 ) ಹೂಟೆಲ್‌ ರೊಸ್ಸಿಯಾ' ಪ್ರಪಂಚದ ಅತಿ ದೊಡ್ಡ ಹೊಟೆಲ್‌. ಮಾಸ್ಕೊದಲ್ಲಿ ಇರುವ ಈ ಹೊಟೆಲ್‌ 3200 ಕೊಠಡಿಗಳನ್ನು ಹೊಂದಿದೆ. ಒಬ್ಬ ಮನುಷ್ಯ ದಿನಕ್ಕೊಂದು ರೂಮಿನಂತೆಕಳೆಯಲು ಎಂಟೂವರೆ ವರ್ಷಕ್ಕಿಂತ ಹಚ್ಚು ಸಮಯ ಬೇಕಾಗುವುದು. (ಸಂ.) ಎಮ್‌.ಚಂದ್ರಶೇಖರ್‌ ಕಸ್ತೂರಿ . SS EE ಓಮ್ಮೆ ಸತ್ಯ ಮತ್ತು ಸುಳ್ಳುಗಳ ನಡುವೆ ತಾನು ಹೆಚ್ಚು, ತಾನು ಹೆಚ್ಚು ಎಂಬ ವಿವಾದ ಉಂಟಾ ಯಿತು. ತಮ್ಮಿಬ್ಬರಲ್ಲಿ ಯಾರು ಜನರಿಗೆ ಹೆಚ್ಚು ಉಪಯುಕ್ತ ಎಂದು ಅವು ತಿಳಿಯಬಯಸಿದವು. ಅದನ್ನು ಪರೀಕ್ಷಿಸಲು ಎರಡೂ ಬ ಜನನಿಬಿ ಡವಾದ ಪ ದೇಶಕ್ಕೆ ಹೊರಟವು. ಸುಳ್ಳು ಅಲ್ಲಿ ಇಲ್ಲಿ ಇಣುಕುತ್ತಾ ಅಂಕುಡೊಂಕಾದ ಕಾನಡಿ ಗಳ ಮೇಲೆ ಸಾಗಿದ್ದರೆ, ಸತ್ಯ ನೇರವಾದ ಹೆದ್ದಾ ರಿಯ ಮೇಲೆ ಸಾ ಸಾಗಿತ್ತು. ಅನೇಕ ಊರುಗಳನ್ನು ದಾಟಿ ಅವು ಜನಭರಿತ ವಾದ ಒಂದು ನಗರಕ್ಕೆ ಬಂದು ತಲುಪಿದವು. ಅವು ಅರಸ, ಮಂತ್ರಿ, ಮಾಂಡಲೀಕ, ಕವಿ, ನ್ಯಾಯಾ ಧೀಶ, ವ್ಯಾಪಾರಿ, ಜ್ಯೋತಿಷಿ ಹೀಗೆ ಎಲ್ಲರ ಬಳಿಯೂ ಹೋದವು. ಎಲ್ಲೆಲ್ಲಿ ಸುಳ್ಳು ಹೋಗು ತ್ತಿತ್ತೋ ಅಲ್ಲಿಯ ಜನ ನಿರಾತಂಕವಾಗಿ ಜೀವಿಸು ತ್ತಿದ್ದರು. ನಗುನಗುತ್ತಲೇ ಒಬ್ಬರಿಗೊಬ್ಬರು ಮೋಸ ಮಾಡುತ್ತಿದ್ದರು. ಎಂತಹ ಅನೈತಿಕ ಕೆಲಸ ಮಾಡಲೂ ಅವರು ಸಂಕೋಚಪಟ್ಟು ಕೂ ಳ್ಳುತ್ತಿ ರಲಿಲ್ಲ. ಆದರೆ ಸತ್ಯ ಅವರ ಬಳ ಸಾಗಿದಾಗ ಎಪ್ರಿಲ್‌ 1991 ಮುರಲೀಧರ ಕುಲಕರ್ಣಿ ಅವರಲ್ಲಿ ಆತ್ಮಶೋಧನೆ ಆರಂಭವಾಗುತ್ತಿತ್ತು. ಇನ್ನೊಬ್ಬರಿಗೆ. ಮೋಸ ಮಾಡಲು ಅವರ ಮನಸ್ಸು ಒಪ್ಪುತ್ತಿರಲಿಲ್ಲ. ತಪ್ಪು ಮಾಡಿದಾಗ ಒಬ್ಬರ ಕಣ್ಣಲ್ಲಿ. ಇನ್ನೊಬ್ಬರು ಕಣ್ಣು ಹಾಕಿ ನೋಡಲು ಸಹ ಹದರುತ್ತಿದ್ದರು. ಯಾವಾಗ ಅವರಿಗೆ ಸತ್ಯದ ದರ್ಶನವಾಯಿತೋ ಆಗ ಅವರು ಅನ್ಯಾಯದ ವಿರುದ್ಧ ಸಿಡಿದೇಳತೊಡಗಿ ದರು. ಪೀಡಿತರು ಅತ್ಯಾಚಾರಿಗಳ ವಿರುದ್ದ, ಗೇಣಿ ದಾರರು ಜಮೀನ್ದಾರರ ವಿರುದ್ಧ, ಗ್ರಾಹಕರು ವ್ಯಾಪಾರಿಗಳ ವಿರುದ್ಧ ಮಾಂ ಡಲೀಕರು ಸಾಮ್ರಾ ಟನ ವಿರುದ್ಧ ಕತ್ತಿ ಯನ್ನು ಮಸಿಯತೊಡಗಿ ದರು. ಎಲ್ಲೆಡೆ ರಕ್ತಪಾತವಾಗತೊಡಗಿತು. ಆಗ ಜನರು ಸತ್ಯದ ಸಹವಾಸದಿಂದ ಬೇಸತ್ತರು. ಅವರು ಸುಳ್ಳಿಗೆ ಹೇಳಿದರು, ""ದಯವಿಟ್ಟು ನೀನು ನಮ್ಮ ನ್ನು ಬಿಟ್ಟು. ಹೋಗಬೇಡ ನೀನಿಲ್ಲದೆ ನಾವು ಜೀವಿಸಲ ಸಾರವು. *? ಅವರು ಸತ್ಯಕ್ಕೆ ಹೇಳಿದರು, "'ನೀನು ನಮಗೆ ಕೇವಲ ತೊಂದರೆಗಳನ್ನು ಮಾತ್ರ ತರುತ್ತೀ. ನೀನು ನಮ್ಮ ಬಳಿ ಸಾರಿದ ಕೂಡಲೇ ನಮಗೆ 19 ಆತ ತ ಶೋಧನೆ ಆರಂಭವಾಗಿ ಬಿಡುತ್ತ ದೆ. , ಯಾವ ಅನೆ ತಿಕ ಕೆಲಸ ಮಾಡಲೂ ಮನಸ್ಸು. ಒಪ್ಪುವು ದಿಲ್ಲ. ನಿನ್ನ ಸಂಪರ್ಕ ಮಾತ್ರದಿಂದ "ಈ ಜಗತ್ತಿ ನಲ್ಲಿ ಎಷ್ಟೋ ಯೋಧರು, ಕವಿಗಳು, ಕಲಾವಿ ದರು ನೀನು ಬೋಧಿಸುವ ಒಣ ಆದರ್ಶಕ್ಕೆ ಬಲಿ ಯಾಗಿದ್ದಾರೆ. ನೀನು ಕೇವಲ ಆದರ್ಶವನ್ನು ಬೋಧಿಸುತ್ತೀ. . ಬದುಕುವುದನ್ನು ಕಲಿಸುವು ದಿಲ್ಲ. ನಿನ್ನ ಸಹವಾಸದಿಂದ ಯಾರಿಗೂ ಸುಖ ಸಿಕ್ಕಿಲ್ಲ. ಸಿಗುವುದೂ ಇಲ್ಲ. ಆದುದರಿಂದ ನಿನ್ನ ಸಹವಾಸ ನಮಗೆ ಬೇಡ ಇಲ್ಲಿಂದ ಹೊರಟು ಬ ಕೇಳಿ ಸುಳ್ಳು, ಸತ್ಯವನ್ನು ಹೀಯಾಳಿ "ಡಿದೆಯಾ ಜನರಿಗೆ ನಾನೇಷ್ಟು ಹರವೂ ಎಲ್ಲಿಲ್ಲಿ ನಾವು re ಅಲ್ಲಲ್ಲಿ ಜನ "ನಿನಗಿಂತ ಹೆಚ್ಚಾಗಿ ನನ್ನನ್ನೇ ಸ್ವಾಗತಿಸಿದರು. ಈಗಲಾದರೂ ನಾನೇ ಹಚ್ಚು ಎ ಎಂದು ಒಪ್ಪಿಕೊಳ್ಳುವಿಯಾ?'' ಎಂದು ಸುಳ್ಳು ಬಿಂಕದಿಂದ ಕೇಳಿತು. ""ಒಪ್ಪಿದೆ ಗೆಳೆಯಾ ಈವರೆಗೆ ನಾವು ಜನರಿ ರುವ ಸ್ಥಳಗಳನ್ನು ಸಾಕಷ್ಟು ತಿರುಗಿದ್ದಾಯಿತು. ಈಗ ನಿರ್ಜನವಾದ ಪರ್ವತದ ತುದಿಗೆ ಹೋಗೋಣ. ಅಲ್ಲಿ ಸಾವಿರಾರು ವರ್ಷಗಳ ಯಷಿಮುನಿಗಳ ತಪಸ್ಸಿನ ಪ್ರಭೆಯಿದೆ. ಅವರ ಚಿಂತನೆ ಮತ್ತು ಉಪದೇಶಗಳ ಸಾರವಿದೆ. ಪ ದ್ವಿಯ ಎಲ್ಲ ಬಂಧನಗಳಿಂದ ಮುಕ್ತರಾದ ವರು ಮಾತ್ರ ಅಲ್ಲಿ ಜೀವಿಸಬಲ್ಲರು. ಅಲ್ಲಿರುವ ಶುಭ್ರಶ್ವೆ (ತ ಹಿಮ, ಸ್ಫಟಿಕದಂತಹ ನೀರು ಅಲ್ಲಿನ" 1 ಕಣಿವೆಗಳಲ್ಲಿ ಅರಳುವ ಹೂಗಳಿಗೆ ಕೇಳೋಣ ಎ ಯಾರು ಹೆಚ್ಚು ಎಂಬುದನ್ನು'' ಎಂದು ಸವಾಲು ಹಾಕಿತು ಸತ್ಯ. ಅದಕ್ಕೆ ಉತ್ತ ರಿಸಿದ್ದು ಸುಳ್ಳು ""ನನ್ನಿಂದ ಸಾಧ್ಯವಿಲ್ಲ . ನಾನು ಅಲ್ಲಿಗೆ ಡೀ ಲಾರೆ. ಅಷ್ಟು ಎತ್ತರಕ್ಕೆ ಏರಲು ನನಗೆ ಉಸಿರು ಕಟ್ಟಿ ದಂತಾಗುತ್ತದೆ'' ಎಂದು ಹೇಳಿತು. ""ಏಕೆ ನಿನಗೆ ಎತ್ತರವನ್ನು ಕಂಡರೆ ಹೆದರಿ ಕೆಯೇ?'' ಸತ್ಯ ಕೇಳಿತು. ""ಹೆದರಿಕೆಯೇನೂ ಇಲ್ಲ. ಆದರೆ ನಾನು ಅಲ್ಲಿ ಬಂದು ಮಾಡುವುದಾ ' ದರೂ ಏನು? ನನ್ನ ಆಟವೆಲ್ಲ ಜನರಿದ್ದಲ್ಲಿ ಮಾತ್ರ. ನನ್ನ ಆಳ್ವಿಕೆಯೆಲ್ಲ ಜನ ಸಾಮಾನ್ಯರ ಮೇಲೆ. ಇಡೀ ವಿಶ್ವದ ತುಂಬೆಲ್ಲ ನನ್ನ ಸಾಮ್ರಾ ಜ್ಯವೇ! ಆದರ್ಶದ ಬೆನ್ನು ಹತ್ತಿದ ಕೆಲವು ಸಾಹಸಿ ಗಳು ಮಾತ್ರ ನನ್ನನ್ನು ವಿರೋಧಿಸಿ ನಿನ್ನ ಮಾರ್ಗದ ಮೇಲೆ $ಸಾಗುತ್ತಾರೆ. ಆದರೆ ಅದರಿಂದ ನನ್ನ ಸಾಮ್ರಾಜ್ಯಕ್ಕೇನೂ ಅಪಾಯವಿಲ್ಲ. ಏಕೆಂದರೆ ಇಂತಹ ಜನರು ಕೇವಲ ಬೆರಳೆಣಿಕೆ ಯಷ್ಟು ಮಾತ್ರ ಇರುತ್ತಾರೆ'' ಸುಳ್ಳು ನುಡಿ ಯಿತು. ""ನೀನು ಹೇಳುವುದು ನಿಜ ಗೆಳೆಯ. ಆದರೆ ಈ ಬೆರಳೆಣಿಕೆಯಷ್ಟು ಜನರೇ ಯುಗಪು ರುಷರನಿಸಿಕೊಳ್ಳುತ್ತಾರೆ. ಅವರ ಹೆಸರುಗಳು ಅಜರಾಮರವಾಗುತ್ತವೆ. ನಿನ್ನ ಸಹವಾಸ ಮಾಡಿ ದವರು ಕಾಲಗರ್ಭದಲ್ಲಿ ಹೇಳಹೆಸರಿಲ್ಲದಂತೆ ಅಡಗಿ ಹೋಗುತ್ತಾರೆ'' ಎಂದು ಸತ್ಯ ಹೇಳಿತು. (ಸಾಧಾರ) 6 ಪಶ್ಚಿಮ ಆಫ್ರಿಕದ ಮಾತ್ಕಾನಿ ಎಂಬ ಗುಡ್ಡಗಾಡು ಜನಾಂಗದವರು ಅಡುತಿ ದ್ದ ಕಾಲ್ಫೆ ಂಡಿನಾಟ ವಿಶಿಷ್ಟವಾದದ್ದು. ಅವರು ಆಟಕ್ಕೆ ಬಳಸುತ್ತಿದ್ದ ಚೆಂಡು ರಬ್ಬರಿನಿಂದ ಜ್ಞಾ ಮನುಷ್ಯರ ಪಮ ಸ್ಕಾಟ್‌ಲಂಡಿನಲ್ಲಿ ಡೆಂಕನ್‌ ಮ್ಯಾಟಿಕೈರ್‌ ಎಂಬ pd (ಕ್ರಿ.ಶ. ಲಪ ಕಾವ್ಯರಚನೆಗಾಗಿ ಜಗತ್ಛಸಿದ್ಧಿ ಪಡೆದಿದ್ದ. ಅವನು ಸ್ವತಃ ಬರೆಯುತ್ತಿರಲಿಲ್ಲ; ಹಾಗಿ ಒಬ್ಬಿಬ್ಬರನ್ನು ನೇಮಿಸಿಕೊಂಡಿದ್ದ. ಸ್ವತಃ ಓದುತ್ತಿರಲಿಲ್ಲ; ಅದಕ್ಕೆಂದೇ ಒಂದಿಬ್ಬರನ್ನು ಸಂಬಳೆ ಕೊಟ್ಟು ಇಟ್ಟು ಕೊಂಡಿದ್ದ. ಆತನಿಗೆ ಓದು-ಬರೆಹ ಬರುತ್ತಿರ ಲಿಲ್ಲ. ಅದಕ್ಕಾಗಿ ಆತ ಕೊನೆ ತನಕ ಪ್ರಯತ್ನಿಸಲೂ ಇಲ್ಲ. ಪಶ್ಚಿಮ ಜರ್ಮನಿಯ ಡ್ಲೂ ಸೆಲ್‌ ಡಾರ್ಫ್‌, ಎಂಬ ಪಟ್ಟಣದ ನಿವಾಸಿ ಹೆನ್ರಿ ಲಾಫರ್‌ ಸತತ ಹತ್ತು ದಿನಗಳವರೆಗೆ ಎಡಗಣ್ಣು ಮುಚ್ಚಿ ಬಲಗಣ್ಣಿನ ರೆಪ್ಪೆಗಳನ್ನು ಬಡಿಯದೇ ಬಹುಮಾನ ಹಡೆದ. 20 ಎಂ.ಮೊಹಮ್ಮದ ಶಸ ) ಕ ಕಸ್ತೂರಿ ರವಿ ಬೆಳಗೆರೆ ಮನುಷ್ಯನ ಸ್ವಭಾವವೇ ಹಾಗೆ. ಆತ ಅತಿರಂಜಿತ ಕಲ್ಪನೆಗಳಲ್ಲಿ ಸುಖಿಸುತ್ತಾನೆ. ನಮ್ಮ ಯಾವುದೇ ಕೃತಿಯನ್ನು ಓದಿ; ಅಲ್ಲಿರುವ ಪಾತ್ರಗಳಲ್ಲಿ ಎರಡೇ ಜಾತಿ. ಒಂದು ರಾಮಚಂದ್ರನ ಅಪರಾವತಾರ. ಮತ್ತೊಂದು ರಾವಣಾಸುರನ ವಿಕೃತ ಸೃಷ್ಟಿ! ಈ ಮಾತು ಮೆಸೊಪಟೇಮಿಯಾದ ಚಿನ್ನದ ನೆಲದಲ್ಲಿ ಬೆಳೆದು ಭೂತಾಕಾರವಾಗಿ ನಿಂತ ಸದ್ದಾಮ್‌ ಹುಸೇನರಿಗೂ ಅನ್ವಯಿಸುತ್ತದೆ. ಕೆಲವರಿಗೆ ಆತ ಮತ್ತೊಬ್ಬ ಪ್ರವಾದಿ, ಅರಬ್‌ ರಾಷ್ಟ್ರಗಳ ಪೆಕ್ಕೆಕ ರಕ್ಷಕ, ಮಹಾನ್‌ ವೀರನಾಗಿ ಕಂಡರೆ ಮತ್ತೆ ಕೆಲವರ ಕಣ್ಣಿಗೆ ರಕ್ತ ಪಿಪಾಸು, ಅಧಿಕಾರ ದಾಹಿ, ಲೋಭಿ. ಲಂಪಟ ಕ ಈ ಶತಮಾನದ ಅತಿ ಕ್ರೂರ ಮನುಷ್ಯನಂತೆ ಕಾಣುತ್ತಾನೆ. ..... ಯಾವುದು ಸರಿ? ಎರಡೂ ತಪ್ಪೇ ಇರಬಹುದು. ಕೊಲ್ಲಿ ಯುದ್ಧದ ಬಗ್ಗೆ, ಅದರ ಸೋಲು-ಗೆಲುವು- ಪರಿಣಾಮಗಳ ಬಗ್ಗೆ ಜಗತ್ತಿನ ಎಲ್ಲ ಪತ್ರಿಕೆಗಳೂ ಸಾವಿರಾರು ಪುಟಗಳಷ್ಟು ಬರೆದಿವೆ. ಸುಮ್ಮನಾಗುತ್ತಿವೆ. ಆದರೆ ಸದ್ದಾಂರ ಖಾಸಗಿ ಬದುಕಿನ ಬಗ್ಗೆ ಈ ತನಕ ತಿಳಿದು ಬಂದಿರುವುದು ತೀರ ಕಡಿಮೆ. ಆ ನಿಟ್ಟಿ ನಲ್ಲಿ ) ಹೆಚ್ಚಿನ ಬೆಳಕು ಚೆಲ್ಲುವುದು "ಕಸ್ತೂರಿ'ಯ ಪ್ರ ಯತ್ನ. ಜಿ EMER ವಾ ಸಂ ದವ ಇಬ ರ ಾಭರ್ಸಾರಾರಾ ಘಾಧರಾಹಾಕಾರಾಣಾಣಾಪಾಕತರ್ಯಾಣಣ ಹಾಹಾ ""ಅಂಥದೊಂದು ಕಾಲ ಬಂದೇ ಬರುತ್ತದೆ. ಜಗತ್ತಿನ ಅತ್ಯಂತ ಬಲಹೀನ ವ್ಯಕ್ತಿಯೂ ಕೂಡ ತನ್ನ ಅತ್ಯಂತ ಶಕ್ತಿಶಾಲಿ ಶತ್ರುವಿನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ. ಆತ ಸದಾ ಜಾಗೃತನಾಗಿ ದ್ದರೆ ಸಾಕು.''.. * ಮಾರಿಯೋ ಪ್ಯೂಜೋ ಅವನಿನ್ನೂ ಏಳು ವರ್ಷಗಳ ಹುಡುಗ. ಎಪ್ರಿಲ್‌ 1991 ಹಾಲುಗೆನ್ನೆಯ ಮೇಲೆ ಏನೋ ಹೊಳಪು. ಬಿಟ್ಟ ಕಣ್ಣುಗಳಲ್ಲಿ ಎಂಥವೋ ಕನಸುಗಳು. ತನ್ನ ಮಣ್ಣು ಗೋಡೆಗಳ ಗುಡಿಸಲಿನ ಮೂಲೆಯಲ್ಲಿ ಮಲಗಿ ತನ್ನೊಂದಿಗೆ ತಾನೇ ಮಾತಾಡಿಕೊಳ್ಳುತ್ತಿ ದ್ದವನಿಗೊಂದು ಕರ್ಕಶವಾದ ದನಿ ಕೇಳಿಸುತ್ತದೆ ದೆ, ""ಏಳೋ ಸೂಳೇ ಮಗನೇ ...... ಕುರಿ ಯಾರು ನಿಮ್ಮಪ್ಪ ಕಾಯ್ತಾನಾ?'' ಹುಡುಗ ಬೆಚ್ಚಿ ಬೀಳುತ್ತಾನೆ. ಅದರ ಬೆನ್ನ ಹಿಂದೆಯೇ ಬೀಳುವ ಗುದ್ದುಗಳು ಅವನ ಕನಸುಗಣ್ಣಿನ ತುಂಬ ನೀರು ಮೂಡಿಸುತ್ತವೆ. ಹುಡುಗ ಕನಸುಗ ಳನ್ನು ಮಡಚಿಟ್ಟು ಕುರಿಗಳ ಹಿಂಡು ಬೆನ್ನಟ್ಟಿ ನಡೆಯತೊಡಗುತ್ತಾನೆ. ಅವತ್ತಿನ ಆ ಮಂಕು ಕವಿದ ನೀರಸ ಮುಂಜಾ ನೆಯಲ್ಲಿ ಅಳುತ್ತಾ, ಶಪಿಸುತ್ತಾ ಕುರಿಗಳ ಹಿಂಡಿನ ಹಿಂದೆ ನಡೆಯುತ್ತಿದ್ದ ಹುಡುಗನಿಗಾಗಲೀ, ಅವ ನನ್ನು ಬೈದು ಆಚೆಗಟ್ಟಿದ ಅವನ ಮಲತಂದೆಗಾ ಗಲೀ, ಈ ಹುಡುಗ ಮುಂದೆ ಇಡೀ ಜಗತ್ತನ್ನೇ ಬೆಚ್ಚಿಸುತ್ತಾನೆಂಬ ಪರಿಕಲ್ಪನೆ ಖಂಡಿತ ಇರಲಿಲ್ಲ. ಆ ಹುಡುಗನ ಹೆಸರು ಸದ್ದಾಂ ಹುಸೇನ್‌! ನರಳಿದನು ಬಾಲ್ಯದಲ್ಲಿ ಈಗ್ಗೆ ಐವತ್ಮೂರು ವರ್ಷಗಳ ಹಿಂದೆ ಏಪ್ರಿಲ್‌ 28, 1937ರಂದು ಟೈಗ್ರಿಸ್‌ ನದೀ ತೀರದ ಶಕ್ರಿತ್‌ ಪಟ್ಟಣದ ಪಕ್ಕದ ಹಳ್ಳಿಯಾದ ಅಲ್‌ಔಜಾದಲ್ಲಿ ಒಂದು ಕಡುಬಡವ ಕುಟುಂಬದಲ್ಲಿ ಸದ್ದಾಂ ಜನಿ ಸಿದ. ಆ ಮನೆತನ, ಅವರ ವಾಸದ ಗುಡಿಸಲು, ಅಲ್‌ಔಜಾ ಹಳ್ಳಿ ಮತ್ತು ಇರಾಕದ ಅಂದಿನ ಸ್ಥಿತಿಗ _ ತಿಗಳೆಲ್ಲವಕ್ಕೂ ಒಂದೇ ತೆರನಾದ ಮಂಕು ಕವಿ ದಿತ್ತು. ಭೀಕರ ಬಡತನ! ಸುತ್ತಲಿನ ಮರಳುಗಾ ಡಿನ ಮರಳ ಕಣಗಳ ಮೇಲಿಂದ ಬೀಸಿ ಬಂದ ಗಾಳಿ ಇರಾಕದಾದ್ಕಂತ ಹರಡಿದ್ದು ದಾರುಣ ಹಸಿವು, ಬಡತನ ಮತ್ತು ಅಸ್ಥಿರತೆಯನ್ನು. ಸದ್ದಾಮನ ಬಾಲ್ಯದ ಬಗ್ಗೆ ದೊರೆತಿರುವ ಮಾಹಿತಿ ಸಾಲದು. ತನ್ನ ಆ ನೋವಿನ ದಿನಗ ಳನ್ನು ಸದ್ದಾಂ ಸ್ಮರಿಸಿಕೊಳ್ಳಲು ಇಚ್ಛಿಸುವುದಿಲ್ಲ ವಂತೆ! ಆದರೆ ಕೌರ್ಯ, ಅಪಮಾನ, ನಿಂದೆಗ ಳನ್ನು ಮಾತ್ರ ಆತ ಯಥೇಚ್ಛವಾಗಿ ಅನುಭವಿ ಸಿದ್ದ. ಸದ್ದಾಂನ ತಂದೆ "ಹುಸೇನ್‌ ಅಲ್‌ ಮಜೀ ದ್‌' . ಸತ್ತಾಗ ಈತನಿನ್ನೂ ಹುಟ್ಟಿರಲಿಲ್ಲ ಎಂಬುದು ಒಂದು ಹೇಳಿಕೆಯಾದರೆ, ಈತ _ಹುಟ್ಟಿದ ಕೆಲ ತಿಂಗಳಲ್ಲೇ ಅವನ ತಂದೆ ಮರಣಿಸಿ ` ದನೆಂಬುದು ಮತ್ತೊಂದು ಹೇಳಿಕೆ. ಉಹುಂ, ಅದೂ ಅಲ್ಲ - ಸದ್ದಾಂನ ತಂದೆ ಯಾವುದೋ '22 ಕಾರಣಕ್ಕೆ ಬೇಸತ್ತು ಹೆಂಡತಿ ಮಕ್ಕಳನ್ನು ಬಿಟ್ಟು . ಹೋಗಿದ್ದ ಎಂಬುದಾಗಿ ಇರಾಕದ ಅಧ್ಯಕ್ಷ . ಸದ್ದಾಂ ಹುಸೇನರ ಮಾಜಿ ಕಾರ್ಯದರ್ಶಿಯೊ. ಬ್ಬರು ಅಮೆರಿಕದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸದ್ದಾಂ ಬಾಲ್ಯದಿಂದಲೇ ತಂದೆಯ ಪ್ರೀತಿಗೆ ಎರವಾಗಿದ್ದ. ಅವನ ತಾಯಿ "ಸುಭಾ' ಗಂಡನಿಂದ ಬೇರೆಯಾದ ಮೇಲೆ ಕೆಲ ವರ್ಷಗಳ ಕಾಲ ಮಕ್ಕಳನ್ನು ಕಟ್ಟಿಕೊಂಡು ಒಬ್ಬಂಟಿಯಾಗಿ ದ್ದಳು. ಆದರೆ ಇನ್ನೂ ಆಕೆಯ ಯೌವ್ವನ ಕಾಲ ಮುಗಿದಿರಲಿಲ್ಲ. ಇಬ್ರಾಹಿಂ ಹಸನ್‌ ಎಂಬ ಎವಾ ಹಿತ ಹಳ್ಳಿ ಗನೊಂದಿಗೆ ಆಕೆ ಸಂಬಂಧ ಬೆಳೆಸಿದಳು. ಇಸ್ಲಾಂ ಧರ್ಮದ ಕಟ್ಟಳೆಗಳು ಅನುಮತಿಸಿದಂತೆ ಆತ ಮರುಮದುವೆ ಮಾಡಿಕೊಳ್ಳಬಹುದಾಗಿತ್ತಾ ದರೂ, 'ಸುಭಾ ತನ್ನ ಪತಿಯ ಮೊದಲ ಪತ್ನಿ ಯನ್ನು ಆತನಿಂದ ಬೇರ್ಪಡಿಸಿದ ನಂತರವೇ ಅತನ ಕೈ ಹಿಡಿದಳಂತೆ. ಶುದ್ಧ ಒರಟನೂ, ಕ್ರೂರಿಯೂ ಆಗಿದ್ದ ಇಬ್ರಾಹಿಂ ಹಸನ್‌ನ ಕಂಗ ಳಿಗೆ ಪುಟ್ಟ ಹುಡುಗ ಸದ್ದಾಂ ಶನಿ ಸಂತಾನದಂತೆ ಕಂಡಿದ್ದ. "ನಿನ್ನ ಈ ನಾಯಿ ಮಗನ ಮುಖ ಕಂಡರೆ ನನಗಾಗದು' ಎಂದು ಸುಭಾಳಿಗೆ ಹೇಳು ತ್ತಿದ್ದ. ಕೇವಲ ಕುರಿ ಕಾಯುವುದಲ್ಲ, ಸದ್ದಾಂ ನನ್ನು ಕೋಳಿ ಕದಿಯುವ ಕೆಲಸಕ್ಕೂ ಹಚ್ಚುತ್ತಿದ್ದ. ಅವನು ಕದ್ದು ತಂದ ಕೋಳಿಗಳನ್ನು ಮಲತಂದೆ ಮಾರಿ ಚೈನಿ ಹೊಡೆಯುತ್ತಿದ್ದರೆ ಬಾಲಕ ಸದ್ದಾಂ ಅವಮಾನದಿಂದ ಭುಸುಗುಡುತ್ತಿದ್ದ. ಅಂಥಕೆಟ್ಟ ವಾತಾವರಣದಲ್ಲಿ ಬೆಳೆದ ಸದ್ದಾಂ ತನ್ನ ಸೋದರ ಸಂಬಂಧಿಯಾದ ಅದ್ನಾನ್‌ ಖೈರುಲ್ಲಾ ಶಾಲೆಗೆ ಹೋಗುತ್ತಿದ್ದುದನ್ನು ಆಸೆ ಯಿಂದ ನೋಡುತ್ತಿದ್ದ. ಆದರೆ ಕುರಿ ಕಾಯು ವುದು ಬಿಟ್ಟು ಶಾಲೆಗೆ ಹೊರಟು ನಿಂತ ಮಲಮಗ ನನ್ನು ಅವನ ತಂದೆ ಪ್ರಾರಂಭದಲ್ಲೇ ಒದ್ದು "ದಾರಿಗೆ ಹಚ್ಚಿದ್ದ!' ಆದರೆ 1947ರ ಹೊತ್ತಿಗೆ ಸದ್ದಾಂ ವಿಶ್ವ ಪ್ರಯತ್ನ ಮಾಡಿ ಶಾಲೆಗೆ ಸೇರಿಯೇ ಬಿಟ್ಟ. ಅವನಿಗಾಗ ಹತ್ತು ವರ್ಷ ವಯಸ್ಸು. ಮುಂದೆ ಆತ ಅದ್ನಾನ್‌ ಖೈರುಲ್ಲಾನ "ತಂದೆಯೂ, ತಾಯಿಯ ಸೋದರನೂ ಆಗಿದ್ದ ಕಸ್ತೂರಿ ಗೆ ೈರುಲ್ಲಾ ತುಲ್ಫಾರವರಲ್ಲಿಗೆ ಹೋದ. ಮೊಟ್ಟ ಮೊದ ಬಾರಿಗೆ ಅವನು: ಬಾಗ್ದಾದ್‌. ನಗರಿ ಯನ್ನು ನೋಡಿದ್ದ. ತನ್ನ ಹಳ್ಳಿಯಂತೆಯೇ, . ತಕ್ರಿತ್‌ ಸಗರದಂತೆಯೇ ಘೋರ ಬಡತನ, ರಾಜ ಕೀಯ ಅಸ್ಥಿ ರತೆಗಳನ್ನು ಹೊದ್ದು ಮಲಗಿದ ನಗರ ವಾಗಿತ್ತು ಬಾಗ್ದಾದ್‌. ಅಲ್ಲಿ ಬಾಗ್ದಾದಲ್ಲಿ ಸೋದರ ಮಾವಖೆ ೈರುಲ್ಲಾ ತುಲ್ಫಾ ಬಾಗ್ದಾ ದದಲ್ಲಿ ಶಿಕ್ಷಕರಾಗಿದ್ದ ವರು. ಹಿಂದೊಮ್ಮೆ ನಡೆದ ನಾಜಿವಾದಿಗಳ ಸೈನಿಕ ಕ್ರಾಂತಿಯನ್ನು ಬೆಂಬಲಿಸಿ ಬ್ರಿಟಿಷರಿಂದ ಶಿಕ್ಷೆಗೊಳಗಾದವರು. ಹೀಗಾಗಿ ಅವರ ಮನದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಎರುದ್ಧ ವಿಚಿತ್ರವಾದ ಅಸಹನೆ, ದ್ವೇಷಗಳಿ ದ್ದವು. ಅವರ ನೆರಳಿನಲ್ಲಿ ಬೆಳೆದ ಸದ್ದಾಂ ಸಹಜ ವಾಗಿಯೇ ಅದೇ ಅಸಹನೆ, ದ್ವೇಷಗಳನ್ನು ಪಾಶ್ಚಿ ಮಾತ್ಯರೆಡೆಗೆ ಬೆಳೆಸಿಕೊಂಡ. ತೀರ ತಡವಾಗಿ ಶಾಲೆಗೆ ಸೇರಿದ ಸದ್ದಾಂ ಕುಂಟುತ್ತ, ಎಡವುತ್ತಾ ತನ್ನ ಮಾಧ್ಯಮಿಕ ಶಾಲೆ ಮುಗಿಸುವ ಹೊತ್ತಿಗೆ ಅವನಿಗೆ ಹದಿನಾರು ತುಂಬಿತ್ತು. ಬಂದೂಕು ಪ್ರೇಮ - ಅದು ಮಲತಂದೆಯ ಮೇಲಿನ ಕೋಪವೋ, ಬಡತನದಲ್ಲಿ ಬೆಳೆದ ಪರಿಣಾಮವೋ ಒಟ್ಟಿನಲ್ಲಿ ಬಾಲ್ಯದಿಂದಲೂ ಸದ್ದಾಂನನ್ನು ಆಕರ್ಷಿಸಿದ್ದು "ಬಂದೂಕು'! ಆದರೆ ಶಾಲೆಯಲ್ಲಿ ಪೆದ್ದನೆನಿಸಿ ಕೊಂಡ ಕಾರಣಕ್ಕಾಗಿ ಸದ್ದಾಂ ಅಂದಿನ ಬಾಗ್ದಾದ್‌ ಮಿಲಿಟರಿ ಅಕಾದೆಮಿಯೊಳಕ್ಕೆ ಸೇರುವಲ್ಲಿ ವಿಫಲ ನಾದ. ಅಲ್‌ಔಜಾಕ್ಕಿಂತ ಎಭಿನ್ನ ವಾತಾವರಣವನ್ನು ಬಾಗ್ದಾದ್‌ ನೀಡಿತ್ತಾದರೂ ಸದ್ದಾಂ ಯಾವಾ ಗಲೂ ತನ್ನ ತಕ್ರಿತ್‌ ನಾಡಿನ ಗೆಳೆಯರೊಂದಿಗೇ ಇರುತ್ತಿದ್ದ. ಈ ತಕ್ರಿತ್‌ ನಾಡಿಗೂ ತನ್ನದೇ ಆದ ಆಕ್ರೋಶಪೂರ್ಣ ಇತಿಹಾಸವಿತ್ತು. ಒಂದು ಕಾಲಕ್ಕೆ ಮರದ ವಸ್ತುಗಳ ತಯಾರಿಕೆ, ವ್ಯಾಪಾರಗ ಳಿಂದ ಸಮ ದ್ರವಾದ ನಾಡು ಕಾಲಾಂತರದಲ್ಲಿ ಬಡತನದ ಅಭಿಶಾಪಕ್ಕೆ ತುತ್ತಾಗಿತ್ತು. ಅಲ್ಲಿನ ಯುವಕರಿಗೆ ಏನೋ ಕೀಳರಿಮೆ, ಹೇಗಾದರೂ ಎಪ್ರಿಲ್‌ 1991 ಮಾಡಿ ಎಲ್ಲರ ಕಣ್ಣು ಸೆಳೆಯುವ ಅಭಿಲಾಷೆ. . ಮತ್ತೊಂದು ವಿಶೇಷವೆಂದರೆ, ತಕ್ರಿತ್‌ ಇರಾಕದ ಬಹುಪಾಲು ಸುನ್ನಿಗಳು ನೆಲೆಗೊಂಡಿದ್ದ ಪ್ರದೇಶ. ಸುನ್ನಿಗಳು ಇರಾಕದಲ್ಲಿ ಮೊದಲಿನಿಂ ದಲೂ ಅಲ್ಪ ಸಂಖ್ಯಾತರೇ. ಬಹುಸಂಖ್ಯಾತರಾ ಗಿದ್ದ ಷಿಯಾಗಳು ಇವರನ್ನು ಕಡೆಗಣಿಸುತ್ತಿ ದ್ದರು. ಇದೂ ಕೂಡ ಸದ್ದಾಂರಂತಹ ಅಂದಿನ - ಯುವಕರಿಗೆ ವಿಕ್ಷಿಪ್ತ ಶ್ರತೆಯನ್ನು ಒದಗಿಸಿರಲುಕಾರ ಣವಾಗಿರಬಹುದು. ಆಗ ಸದ್ದಾಂ ತನ್ನ ಮಾವ ನೊಂದಿಗೆ ಟೈಗ್ರಿಸ್‌ನ ಪಶ್ಚಿಮ ತೀರದಲ್ಲಿ ಒಂದು ಬಡಕುಟುಂಬಗಳ ಸಮೂಹದಲ್ಲಿ ವಾಸವಾಗಿದ್ದ... ಅವನು ಎಂಥ ಇರಾಕನ್ನು ಕಂಡಿದ್ದು? ಐದು ನೂರು ವರ್ಷಗಳ ಕಾಲ ಅಖಂಡವಾಗಿ ಇರಾ ಕನ್ನು ಓಟ್ಟೋಮನ್‌ ತುರ್ಕೀಯರು ಆಳಿದ್ದರು. ಆ ನಂತರ ಆಳಿದ ಬಿ ಬ್ರಿಟಿಷರು 1932ರಲ್ಲಿ ಇರಾ ಕನ್ನು ಬಿಟ್ಟು ಹೋಗಿದ್ದರು. ಅವರು ಹೋದ ಐದು ವರ್ಷಗಳ ನಂತರ ಹುಟ್ಟಿದ ಸದ್ದಾಂಗೆ ಬುದ್ಧಿ ತಿಳಿಯುವ ಹೊತ್ತಿಗೆ ಇರಾಕಿ ಸೆ ೈನ್ಯಗಳು ಆ ನೆಲದ ಅಸೀರಿಯನ್ನರನ್ನೂ, ಯಹೂದಿಗ ಳನ್ನು ಹೇಳಹೆಸರಿಲ್ಲದಂತೆ ಮಾಡಿದ್ದರು. ಇರಾ ಕಿನ ತುಂಬಸೈ ನ್ಯವೇ ಸೈ ನ್ಯ! ಸದ್ದಾಂ ವಿದ್ಯಾರ್ಥಿ ಯಾಗಿದ್ದಾಗಲಂತೂ ಇರಾಗನ ಅತಿ ಕೆಟ್ಟ ದಿನ ಗಳು ನಡೆಯುತ್ತಿದ್ದವು. ರಾಜಕೀಯ ಕೊಲೆಗಳ ಹಬ್ಬ ನಡೆದಿತ್ತು. 1952ರಲ್ಲಿ ಸದ್ದಾಂ ಒಂದು ಸಚೇತನ ರೋಮಾಂಚನಕ್ಕೊಃ ಳಗಾದ. ಈಜಿಪ್ತದ್ಧ ರಾಜರ ಆಳ್ವಿಕೆಯನ್ನು ಅಂತ್ಯ ಗೊಳಿಸಿದ ಗಮಾಲ್‌ ' ಅಬ್ದುಲ್‌ ನಾಸೀರ್‌ "ಇಡೀ "ಅರಬ್‌ ಸಮೂಹಕ್ಕೆ 23 ಆಶಾಕಿರಣವಾಗಿ ಕಂಗೊಳಿಸಿದ್ದ. ಪ್ರಾರಂಭದಲ್ಲಿ ಈಜಿಪ್ತದ ರಾಜಮನೆತನದ ಪತನವನ್ನು ಅಮೆ ರಿಕ ಬೆಂಬಲಿಸಿತಾದರೂ, ನಾಸಿರ್‌ ಕಮ್ಯೂನಿಸ್ಟ್‌ ರಷಿಯಾದತ್ತ ಸ್ನೇಹಹಸ್ತ ಚಾಚಿದಾಗ ಪಶ್ಚಿಮಕ್ಕೆ " ಇರಿಸುಮುರಿಸಾಯಿತು. ಸುಯೆಜ್‌ ಕಾಲುವೆ ಯನ್ನು ನಾಸೀರ್‌ ರಾಷ್ಟ್ರೀಕೃತಗೊಳಿಸಿದಾಗ ಲಂತೂ 1956ರಲ್ಲಿ ಫ್ರಾನ್ಸ್‌, ಬ್ರಿಟನ್‌ ಮತ್ತು ಇಸ್ರೇಲ್‌ಗಳು ಈಜಿಪ್ತವನ್ನು ಮುತ್ತಿದವು. ಆದರೆ ಅಂತಿಮ ಜಯ. ನಾಸೀರ್‌ನದಾಗಿತ್ತು. ಇಸ್ರೇಲಿಗಳನ್ನು ಬಗ್ಗು ಬಡಿದ ಆತ ಅರಬರ ಕಣ್ಮಣಿಯಾಗಿಬಿಟ್ಟ. ಅಂತೆಯೇ ಸದ್ದಾಂ ನಾಸೀ ರ್‌ನ ಆರಾಧಕನಾಗಿದ್ದ. ಆಗಿನ್ನೂ ಸದ್ದಾಂಗೆ ಹತ್ತೊಂಬತ್ತು ವರ್ಷ. ಈಜಪ್ತದಲ್ಲಾದಂತೆಯೇ ಇರಾಕದಲ್ಲೂ ಅಂದಿನ ರಾಜಮನೆತನದ ವಿರುದ್ಧ ಒಂದು ಮಿಲಿಟರಿ ದಂಗೆಯಾಯಿತು. ಅದು ವಿಫಲವಾಯಿತಾ ದರೂ, ಆ ತನಕ ಕೈಲಿ ಬಂದೂಕು ಹಿಡಿಯದ »- ಯುವಕ ಸದ್ದಾಂ ಮೊದಲ ಬಾರಿಗೆ ಬಂದೂಕಿನ ಮೊರೆತ ಕೇಳಿ ಪುಳಕಿತನಾಗಿದ್ದ. ಯಾವುದೇ ಸೈನಿಕ ತರಬೇತಿ ಹಿನ್ನೆಲೆಗಳಿಲ್ಲದ ವ್ಯಕ್ತಿಯೊಬ್ಬ ಮಿಲಿಟರಿ ದಂಗೆಯಲ್ಲಿ ಪಾಲ್ಗೊಂಡಿದ್ದು ಅದೇ ಮೊದಲ ಬಾರಿ. ಮುಂದಿನ ವರ್ಷ ಆತ "ಬಾತ್‌' ಪಕ್ಷ ಸೇರಿದ. ಅಧಿಕಾರವಿಲ್ಲದ, ಗುರುತಿಸುವ ಕೆಗೂ ಅರ್ಹವಲ್ಲದ ಅಂದಿನ ಬಾತ್‌ ಪಕ್ಷದಲ್ಲಿ ಕೇವಲ 300 ಜನ ಸದಸ್ಯರಿದ್ದರು. ಮೊದಲ ಕೋಟೆ | 1958ರಲ್ಲಿ ರಾಷ್ಟ್ರೀಯ ಸೈನ್ಯವೊಂದರ ನೆರವಿ ನಿಂದ ಬಾತ್‌ ವಿರೋಧಿ ಗುಂಪಿನ ನಾಯಕನಾ » ಗಿದ್ದ ಅಬ್ದುಲ್‌ ಕರೀಮ್‌ ಕಾಸಿಮ್‌ ಇರಾಕದ ದೊರೆ ಎರಡನೇ ಫೈಸಲ್‌ನನ್ನು ಪದಚ್ಕುತಗೊಳಿ ಸಿದ. ದೊರೆಯನ್ನು ಕೊಲ್ಲಲಾಯಿತು. ಹೀಗೆ ಮತ್ತೊಂದು ಗುಂಪು ಅಧಿಕಾರ ಕಬಳಿಸಿದುದನ್ನು ಅಸಹಾಯಕರಾಗಿ ನೋಡುತ್ತ ನಿಲ್ಲುವ ಪಾಳಿ ಬಾತ್‌ ಪಕ್ಷದವರದಾಗಿತ್ತು. ಆದರೆ 1959ರಲ್ಲಿ. “ಕಲವು ಯುವಕರು ಕೈಗಳಲ್ಲಿ ಮಷೀನುಗನ್ನು ಹಿಡಿದು ಬಾಗ್ದಾದದ ರಸ್ತ ಯಲ್ಲಿ ಓಡುತಿ ದ್ದ ಕಾಸಿ " ೩4 ಇ 8 aes OO ಕ್ಷಿ ಮ್‌ರ ಕಾರಿನ ಮೇಲೆ ಗುಂಡಿನ ಮಳೆಗರೆದರು.. ಎ ಅದರ ನೇತೃತ್ವವನ್ನು ಸದ್ದಾಂ ವಹಿಸಿದ್ದ. 'ಆ ಹೊತ್ತಿಗಾಗಲೇ ಆತ ತಕ್ತಿತ್‌ನ ಕಮ್ಯುನಿಸ್ಟನೊಬ್ಬ ನನ್ನು ಹಾಡಹಗಲೇ ಕೊಂದು ಕುಖ್ಯಾತನಾಗಿದ್ದ. ಅದರಲ್ಲೂ ಕಾಸಿಮ್‌ನ ಬೆಂಬಲಿಗನಾದ ಕಮ್ಯುನಿ ಸ್ಪನೊಬ್ಬನನ್ನು ಕೊಂದದ್ದು ಆತನಿಗೆ ಹೆಮ್ಮೆಯ ವಿಷಯವಾಗಿತ್ತು. ಅದಕ್ಕಿಂತ ಹೆಚ್ಚಿನ ಹೆಮ್ಮೆ ಯೆಂದರೆ ಕೊಲ್ಲಲ್ಪಟ್ಟ ವ್ಯಕ್ತಿ ಸದ್ದಾಂನ ಭಾವ ಮೈದುನನಾಗಿದ್ದ! ಈ ಕೊಲೆಗೆ ಸದ್ದಾಂನ ಮಾವ ಪ್ರೇರಣೆಯಾಗಿದ್ದುದರಿಂದ ಅವರಿಬ್ಬರೂ ಬಂಧಿ ತರಾಗಿದ್ದರು ಮತ್ತು ಕೆಲಕಾಲದ ನಂತರ ಬಿಡುಗ ಡೆಯೂ ಆಗಿದ್ದರು. ರಾಜಕೀಯ ಕೊಲೆಗಳು ಇರಾಕದಲ್ಲಿ ಸಾಮಾನ್ಯವಾಗಿದ್ದ ಕಾಲವದು. ಮುಂದೆ ಕಾಸೀಮ್‌ ಮೇಲೆ' ನಡೆದ ವಿಫಲ ಕೊಲೆ ಯತ್ನದ ಘಟನೆ ಸದ್ದಾಂನನ್ನು ನಿಜಕ್ಕೂ 'ಹೀರೋ' ಆಗಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಎರಡು ಕತೆಗಳಿವೆ. ಕೊಲೆಯತ್ನದಲ್ಲಿ ಸದ್ದಾಂ ತೀವ್ರವಾಗಿ ಗಾಯಗೊಂಡ. ಗುಂಡೊಂದು ಆತನ ತೊಡೆಯಾಳದಲ್ಲಿ ಹುದುಗಿಹೋಗಿತ್ತು. ತನ್ನ ಸಹಚರನನ್ನು ಕರೆದು ಚೂರಿಯಿಂದ ತೊಡೆ ಯನ್ನು ಅಗೆದು ಗುಂಡನ್ನು ಹೊರ ತೆಗೆಯಿಸಿ ಕೊಂಡ ಸದ್ದಾಂ, ಆ ನೋವಿನಿಂದ ಎಚ್ಚರ ತಪ್ಪಿದ. ಮುಂದೆ ಅಲೆಮಾರಿ ಬುಡಕಟ್ಟಿ ನವನ ವೇಷ ಧರಿಸಿ ಟೈಗ್ರಿಸ್‌ ನದಿಯನ್ನು ದಾಟಿ, ಕತ್ತೆ ಯೊಂದರ ಮೇಲೆ ಕುಳಿತು ಮರುಭೂಮಿಯನ್ನು ಹಾಯ್ದು ಸಿರಿಯಾವನ್ನು ತಲುಪಿದ ರೋಚಕ ಕಥೆಯನ್ನು ಸದ್ದಾಂ ಪ್ರಿಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮತ್ತೊಂದು ಹೇಳಿಕೆಯ ಪ್ರಕಾರ, ಸದ್ದಾಂಗೆ ತಗುಲಿದ್ದು ಮಾಮೂಲಿ ಪೆಟ್ಟು. ಆತ ಗುಟ್ಟಾಗಿವೆ ದ್ಯನೊಬ್ಬನಿಂದ ಚಿಕಿತ್ಸೆ ಪಡೆದು ಸಿರಿಯಾಕ್ಕೆ ಪಾರಾಗಿ ಹೋದ. ಮುಂದೆ 1968ರಲ್ಲಿ ಆ ವೈದ್ಯನ ಯಣ ತೀರಿಸಲೆಂದೇ ಆತನನ್ನು ಬಾಗ್ದಾದ್‌ ಮೆಡಿಕಲ್‌ ಕಾಲೇಜಿನ ಮುಖ ಸ್ಫನನ್ನಾ ಗಿ ಮಾಡಿದ. ಕತೆಗಳೇನೇ ಇರಲಿ, ಸದ್ದಾಂ ಸಿರಿಯಾದಿಂದ ಈಜಿಪ್ತದ ರಾಜಧಾನಿಯಾದಕೆ ರೋ ತಲುಪಿದ. ಕಸ್ತೂರಿ ಈಜಿಪ್ಟ್‌ ಸರ್ಕಾರದ ಹಣ್ಣ ಸಹಾಯ ಪಡೆದು ' ನಾಲ್ಕು ವರ್ಷ ಅಲ್ಲೇ ನೆಲೆಸಿ ತನ್ನ ಇಪ್ಪತ್ತನಾ ಲ್ಕನೇ ವಯಸ್ಸಿನಲ್ಲಿ ಆತ ಹೈಸ್ಕೂಲು ವಿದ್ಯಾ ಭ್ಯಾಸ ಮುಗಿಸಿದ. ಈ ಅವಧಿಯಲ್ಲಿ ಆತ ಎರಡು ಬಾರಿ ಜೇಲು ಪಾಲಾಗಿದ್ದ. ಒಮ್ಮೆ ಇರಾಕಿ ವಿದ್ಯಾ ರ್ಥಿಯೊಬ್ಬನನ್ನು ರಾಜಕೀಯ ಭಿನ್ನಾಭಿಪ್ರಾಯ ಗಳಿಗಾಗಿ ಕೊಲೆ ಮಾಡಲು ಆತ ಹವಣಿಸಿದ್ದ. ಮತ್ತೊಮ್ಮೆ ಒಬ್ಬ ಬಾತ್‌ ಪಕ್ಷದ ವಿದ್ಯಾರ್ಥಿ ಯನ್ನು ಇರಿದು ಹಾಕಲು ಯತ್ನಿಸಿ, ಆತನನ್ನು ಕೈರೋದ ಬೀದಿಬೀದಿಗಳಲ್ಲಿ ಓಡುವಂತೆ ಮಾಡಿದ್ದ. ಅದೇ ವಿದ್ಯಾರ್ಥಿ ಮುಂದೆ ಜೋರ್ಡಾ ನದ ವಾರ್ತಾ ಮಂತ್ರಿಯಾದನೆಂಬುದು ಬೇರೆ ಸಂಗತಿ. 1961ರಲ್ಲಿ ಕೈರೋ ವಿಶ್ವವಿದ್ಯಾಲಯದ ಕಾನೂನು ಪದವಿ ಕೋರಿ ತರಗತಿಗೆ ಸೇರಿದ ಸದ್ದಾಂ ಒಂಬತ್ತು ವರ್ಷಗಳ ನಂತರ 1970ರಲ್ಲಿ ಕಾನೂನು ಪದವಿ ಪಡೆದ. ಆದರೆ ಆ ಹೊತ್ತಿಗೆ ಆತ ಇರಾಕದ ಅತ್ಯಂತ ಪ್ರಮುಖ ರಾಜಕಾರಣಿ ಯಾಗಿದ್ದ ಮತ್ತು ಪದವಿಯನ್ನು ಬಾಗ್ದಾದಕ್ಕೇ ತರಿಸಿಕೊಂಡ! ಅದೊಂದು ಗೌರವ ಪದವಿಯಾ ಗಿತ್ತು. ಮದುವೆ - ಪದವಿ ಕೈರೋದಲ್ಲಿದ್ದಾಗಲೇ 1963ರಲ್ಲಿ ಸದ್ದಾಂ ತನ್ನ ಮಾವನ ಮಗಳಾದ ಸಜೀದಾಳನ್ನು ವಿವಾಹ ವಾದ. ಅಷ್ಟರಲ್ಲಿ ಇರಾಕ್‌ನ ಬಾತ್‌ ಪಕ್ಷದ ಕಾರ್ಯಕರ್ತರು ಬಾಗ್ದಾದ್‌ನಲ್ಲಿ ಅಂದಿನ ಅಧ್ಯಕ್ಷ ಕಾಸೀಮ್‌ರನ್ನು ಕೊಲೆ ಮಾಡಿದ ಸುದ್ದಿ ಕೈರೋ ತಲುಪಿತ್ತು. ಸದ್ದಾಂ ತನ್ನ ಓದಿಗೆ ಶರಣು - ಹೇಳಿ ಇರಾಕಕ್ಕೆ ಓಡಿ ಬಂದ. ಕೊಲೆಯಾದ ಆಡಳಿ ತಗಾರ ಕಾಸೀಮ್‌ ಇರಾಕದಲ್ಲಿ ತುಂಬ ಜನಪ್ರಿಯ ವ್ಯಕ್ತಿಯಾಗಿದ್ದರು. ಜನಪ್ರಿಯತೆ ಯಾವ ಮಟ್ಟ ದ್ದಿತ್ತೆಂದರೆ ಕಾಸೀಮ್‌ರ ಕೊಲೆಯಾಗಿದೆಯೆಂಬು ದನ್ನೇ ಇರಾಕದ ಜನ ನಂಬಲಿಲ್ಲ. ಆತ ಎಲ್ಲೋ ಅಡಗಿಕೊಂಡಿದ್ದು ಇಂದಲ್ಲ ನಾಳೆ ಹೊರಬಂದಾ ನೆಂದೇ ಕಾಯುತ್ತಿದ್ದರು. ಆತ ಮರಣಿಸಿರುವು ದನ್ನು ಜನರಿಗೆ ಖಚಿತಪಡಿಸಲು ಬಾತ್‌ ಪಕ್ಷದ ಎಪಿ ಲ್‌ 1991 ಧುರೀಣರು ಒಂದು ಅನಾಗರೀಕ ವಿಧಾನವನ್ನು ಅನುಸರಿಸಬೇಕಾಯಿತು. ಬಂದೂಕಿನ ಗುಂಡುಗ ಳಿಂದ ತೂತುತೂತಾಗಿ ಹೋಗಿದ್ದ ಕಾಸೀಮರ ಶವವನ್ನು ಕುರ್ಚಿಯೊಂದರ ಮೇಲೆ ಕೂಡಿಸಿ, ದೇಹದ ಪ್ರತಿ ಗಾಯಗೊಂಡ ಭಾಗವನ್ನು ದೂರ ದರ್ಶನದಲ್ಲಿ ತೋರಿಸಲಾಗುತ್ತಿತ್ತು. ಕಾರ್ಯಕ್ರ ಮದ ಕೊನೆಯಲ್ಲಿ ಕಾಸೀಮ್‌ರ ಶವವನ್ನೆಳೆದು ಹಾಕಿ ಅದರ ಮುಖಕ್ಕೆ ಸೈನಿಕನೊಬ್ಬನು ಕ್ಯಾಕರಿಸಿ ಉಗಿಯುವ ದೃಶ್ಯವನ್ನು ಎಷ್ಟೊಂದು ನಿರ್ದಯ ವಾಗಿ ಪ್ರದರ್ಶಿಸಲಾಗುತ್ತಿತ್ತೆಂದರೆ, ಅದನ್ನು ನೋಡಿದ ಯಾವುದೇ ಇರಾಕಿ ಪ್ರಜೆಯ ಮನಸ್ಸಿ ನಲ್ಲಿ ಅದು ಅಚ್ಚಳಿಯದೇ ಉಳಿದುಹೋಗು ತ್ತಿತ್ತು. ಸದ್ದಾಂನಿಗಾಗ ಕೇವಲ ಇಪ್ಪತ್ತಾರು ವರ್ಷ. ಅದು ಆಸೆಗಳ ವಯಸ್ಸು. ಬಾತ್‌ ಪಕ್ಷದಲ್ಲಿ, ಸರಕಾರದಲ್ಲಿ ಒಂದು ಖಚಿತವಾದ ನೆಲೆಗಳಿಸಿಕೊ ಳ್ಳಬೇಕೆಂಬ ಹಂಬಲ ಹೆಡೆ ಬಿಚ್ಚಿತ್ತು. ಆತ ಬಾತ್‌ ಸರಕಾರದ ಸೇವೆಗೆ “ಇಂಟರೋಗೇಟರ್‌ ಮತ್ತು ಟಾರ್ಚರರ್‌' ಆಗಿ ಸೇರಿಕೊಂಡ. ರಾಜಕೀಯ ಖೈದಿಗಳನ್ನು ಪ್ರಶ್ನಿಸುವ ಮತ್ತು ಹಿಂಸಿಸಿ ಬಾಯಿ 25 ಬಿಡಿಸುವ ಕಟುಕರ ಖಾನೆಯ ಅಧಿಪತಿಯಾಗಿ ನೇಮಕಗೊಂಡ. "ಕ್ವಸರ್‌- ಅಲ್‌-ನಿಹಯ್ಯಾಹ್‌' (ಅಂತ್ಯದ ಅರಮನೆ) ಎಂದು ಹೆಸರಿಸಲಾಗಿದ್ದ ಅರಮನೆಯಲ್ಲಿ ಈ ಕಟುಕರ ಕಾರ್ಯಾಚರಣೆ ನಡೆಯುತ್ತಿತ್ತು. ಹಿಂದಿನ ದೊರೆ ಎರಡನೇ ಫೈಜ ಲ್‌ನನ್ನು ಕಾಸಿಮ್‌ ಇದೇ ಅರಮನೆಯಲ್ಲಿ ಕೊಲೆ ಗೈದಿದ್ದರಿಂದ ಈ ಹೆಸರನ್ನಿಟ್ಟು ಅದನ್ನು ಹಿಂಸಾ ಗೃಹವನ್ನಾಗಿ ಬಳಸಲಾಗುತ್ತಿತ್ತು. ಕಟುಕರ ಮನೆಯ ಅಧಿಪತಿಯಾಗಿ ಹೋದ ಸದ್ದಾಂ ಬಾಲ್ಯದಿಂದ ಹೆಪ್ಪುಗಟ್ಟಿದ ಸೇಡು, ವಿಕೃತಿ, ರೋಷಗಳನ್ನು ವ್ಯಕ್ತಗೊಳಿಸುವ ಕ್ರೂರಾ ತಿಕ್ರೂರ ವಿಧಾನಗಳನ್ನು ರೂಪಿಸಿಕೊಂಡ. ಬಹುಶಃ ಅವನ ವಿಕೃತಿಗಳೆಲ್ಲ ರೂಪುಗೊಂಡ ಕಾಲವದು. ಆತ ಖೈದಿಗಳನ್ನು ಯಾವ ಮಟ್ಟಿಗೆ ಹಿಂಸಿಸುತ್ತಿದ್ದನೆಂದರೆ, ಒಂಬತ್ತು ತಿಂಗಳ ನಂತರ ಬಾತ್‌ ಪಕ್ಷ ಅಧಿಕಾರ ಕಳೆದುಕೊಂಡ ಮೇಲೆ ಆ ಅರಮನೆ ಹೊಕ್ಕವರಿಗೆ ಎಲ್ಲೆಂದರಲ್ಲಿ ಮನುಷ್ಯರ ಕೈ ಬೆರಳ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿ ರುವುದು ಕಂಡಿತು. ರಕ್ತ ದಾರುಣವಾಗಿ ಹೆಪ್ಪಾ ಗಿತ್ತು. ಮೃತರ ರಕ್ತಸಿಕ್ತ ಬಟ್ಟೆ ಗಳ ದೊಡ್ಡ ರಾಶಿ ಗಳು ಕಂಡು ಬಂದವು. ಅಂತೂ ಒಂಬತ್ತು ತಿಂಗ ಳೊಳಗಾಗಿ ಬಾತ್‌ ಆಳ್ವಿಕೆ ವಿಫಲಗೊಂಡು, ಸೇನೆಯ ಕೆಲ ಬಲಪಂಥೀಯರು ಹಾಗೂ ಬಾತ್‌ ` ಪಕ್ಷದೊಳಗೇ ಇದ್ದ ವಿದ್ರೋಹಿಗಳು ಅಧಿಕಾರಕ್ಕೆ ಬಂದರು. ಪಕ್ಷ ಇಬ್ಭಾಗವಾಯಿತು. 26 ಅಧಿಕಾರದಂಚಿಗೆ ಹೀಗೆ 1963ರಲ್ಲಿ ಪಕ್ಷ ಇಬ್ಭಾಗವಾದಾಗ ಸದ್ದಾಂ, ಪಕ್ಷದ ಸ್ಥಾಪಕರಲ್ಲೊಬ್ಬರಾದ ಸಿರಿ ಯನ್‌ ಮೂಲದ ನಾಯಕ ಮೈಕೇಲ್‌ ಅಫ್‌ ಲಾಕ್‌ ಎಂಬುವರನ್ನು ಬೆಂಬಲಿಸಿದ್ದ. ಈ ನಿಯ ತ್ತಿಗೆ ಫಲಿತವಾಗಿ ಮುಂದಿನ ವರ್ಷ ಸದ್ದಾಂನನ್ನು ಬಾತ್‌ ಪಕ್ಷದ ರೀಜನಲ್‌ ಕಮ್ಯಾಂಡ್‌ ಸದಸ್ಯನ . ನ್ನಾಗಿ ನೇಮಿಸಲಾಯಿತು. ಸದ್ದಾಂ ಹುಸೇನರ ಕ್ಷಿಪ್ರ ಬೆಳವಣಿಗೆ ಪ್ರಾರಂಭವಾದುದೇ ಇಲ್ಲಿಂದ. ಅವರಿಗೆ ತಮ್ಮ ಹಿರಿಯ ಸೋದರ ಸಂಬಂಧಿ ಯಾದ ಜನರಲ್‌ ಅಹ್ಮದ್‌ ಹಸನ್‌ ಅಲ್‌ಬಕ್ಸ್‌ರ ವರ ಆಶೀರ್ವಾದವಿತ್ತು. ಅಲ್‌ಬಕ್ಸ್‌ ಆಗ ಬಾತ್‌ ಪಕ್ಷದ ಅತ್ಯಂತ ಗೌರವಾನ್ವಿತ ಸದಸ್ಯರೂ, ಹಿರಿಯ ಮಿಲಿಟರಿ ಅಧಿಕಾರಿಯೂ ಆಗಿದ್ದರು. ಸದ್ದಾಂ ಮತ್ತು ಬಕ್ಸ್‌ರ ಸಂಬಂಧವನ್ನು ಮತ್ತಷ್ಟು ಲಾಭದಾಯಕವಾಗಿ ಬೆಸೆದವಳು ಸದ್ದಾಂರ ಪತ್ನಿ ಸಜೀದಾ. ಆಕೆ ತನ್ನ ತಂಗಿಯೊಬ್ಬ ಳನ್ನು ಬಕ್ರ್‌ರ ಮಗನಿಗೆ ಕೊಟ್ಟು ಮದುವೆಮಾಡಿ ದಳಲ್ಲದೆ, ಬಕ್ರ್‌ರ ಇಬ್ಬರು ಮಕ್ಕಳನ್ನು ತನ್ನ ತಮ್ಮಂದಿರಿಗೆ ತಂದುಕೊಂಡಳು. ಒಟ್ಟಾರೆ ಇರಾಕ್‌ ರಾಜಕೀಯದ ಸರ್ವೋಚ್ಛ ಸೋಪಾನದ ಮೇಲೆ ಸದ್ದಾಂರ ಬಳಗದ, ನೆಂಟರ, ರಕ್ತ ಸಂಬಂ ಧಿಗಳ ಡೇರೆ ಎದ್ದು ನಿಲ್ಲತೊಡಗಿತು. 1965ರಲ್ಲಿ ಅಲ್‌ಬಕ್ಸ್‌ ಬಾತ್‌ ಪಕ್ಷದ ಮಹಾಕಾರ್ಯದರ್ಶಿ ಯಾಗಿ ನೇಮಕಗೊಂಡರು. ಅದರ ಮರುವ ರ್ಷವೇ ಸದ್ದಾಂರನ್ನು ಉಪಮಹಾಕಾರ್ಯದ ರ್ಶಿಯಾಗಿ ನೇಮಿಸಲಾಯಿತು. ಆದರೆ ಬಾತ್‌ ಪಕ್ಷ ಅಧಿಕಾರದಲ್ಲಿರಲಿಲ್ಲ. ಅವು ನಿಜಕ್ಕೂ ಹೋರಾಟದ ದಿನಗಳಾಗಿದ್ದವು. 1964ರ ಅಕ್ಟೋಬರ್‌ ತಿಂಗಳಲ್ಲಿ ಸದ್ದಾಂರನ್ನು ಭೂಗತ ಚಟುವಟಿಕೆಗಳ ಆಪಾದನೆಯ ಮೇಲೆ ಬಂಧಿಸಲಾಯಿತು. ಎರಡು ವರ್ಷಗಳ ಜೈಲು ವಾಸ ಅನುಭವಿಸಿದ ಸದ್ದಾಂ 1966ರಲ್ಲಿ ಜೈಲಿ ನಿಂದ ತಪ್ಪಿಸಿಕೊಂಡರು. ಜೈಲು ವಾಸದ ಅವಧಿ ನಿಜಕ್ಕೂ ಅವರ ಜೀವನದಲ್ಲಿ ಬದಲಾವಣೆಯ ಕಾಲವಾಗಿತ್ತು. ಮೊದಲಿನ ಹುಂಬತನ, ಒರಟು . ಹಹೂರಿ ನಡವಳಿಕ್ಕೆಗಳು ಒಂದು ವ್ಯವಸ್ಥಿತ ಕ್ರೌರ್ಯವಾಗಿ ಪರಿವರ್ತಿತಗೊಂಡವು. ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳಲ್ಲೇ ಪಕ್ಷ ಇಬ್ಬಾಗವಾಗಿ, ಸೋತು ಕೆಳಗಿಳಿದುದಕ್ಕೆ ಅವರು ಕಾರಣಗಳನ್ನು ಆಲೋಚಿಸಿದರು. ಬಾತಿಸ್ಟ್‌ ರನ್ನು ಮೀರಿ ಬೆಳೆದ ಬಲಪಂಥೀಯರು, ಪಕ್ಷದೊಳಗಿನ ವಿದ್ರೋಹಿ ಗಳು ಮತ್ತು ಆಂತರಿಕವಾಗಿ ಬಲಹೀನಗೊಂಡ ಪಕ್ಷ ಮುಂತಾದ ಎಲ್ಲವನ್ನೂ ತಮ್ಮಲ್ಲೇ ಚರ್ಚಿಸಿ ಕೊಂಡರು. ಏಕತೆ ಮತ್ತು ಒಂದು ಸಶಕ್ತ ಭದ್ರತಾ ಪಡೆಗಳಿಲ್ಲದ ಹೊರತು ತಮ್ಮ ಪಕ್ಷ ಬೆಳೆಯಲಾರ ದೆಂಬ ಸತ್ಯ ಅವರಿಗೆ ಗೋಚರಿಸಿತು. ಜೇಲಿನಿಂದ ತಪ್ಪಿಸಿಕೊಂಡು ಬಂದ ಕೂಡಲೆ ಅವರು ಮಾಡಿದ ಕೆಲಸವೆಂದರೆ "ಜಿಹಾಜ್‌ ಹನೀ ನ್‌' ಎಂಬ ಭದ್ರತಾ ದಳವನ್ನು ಕಟ್ಟಿದ್ದು. ಯಾವುದೇ ಸಣ್ಣ ವಿಷಯದಲ್ಲಿ ತಮ್ಮನ್ನು ಪ್ರತಿಭ ಪರಿಣಾಮಕಾರಿ ಬ ತ ಬಾಣಿ oe ದಂ. . ಸುವರ್ಣಸುಸಂಧಿ !ಅತಿ ಶೀಘ್ರ ಪರಿಹಾರ ದಾಂಪತ್ಕ ಸಮಸ್ಯೆಗೆ ನಂಬುಗೆಯ ಚಿಕೆ ಕಾರಾಕಾಣಾಕಾಗಾಗಸ)ಾಗಕಸಾಗಸಾಣಾಣಾಾ ವಿವಾಹದ ಮೊದಲು ಹಾಗೂ ನಂತರದ ನಿಶ್ನಕ್ತಿಗೆ ಉತ್ಕೃಷ್ಠ ಪರಿಹಾರ ಸ್ವಪ್ನದೋಷ, ಶೀಘ್ರ ಸ್ಥಲನ, ನರಗಳ ದೌರ್ಬಲೃತ್ಯೆ ಚರ್ಮರೋಗ, ಹೊಟ್ಟಿ ನೋವು, ಬಿಳಿತೂನ್ನು, ಬಿಳಿಸೆರಗು, ಮುಟ್ಟುದೋಷ, ಲೈಂಗಿಕ ವ್ಯಾಧಿ ಹಾಗೂ ಮೂಲವ್ಯಾಧಿಗೆ ಇಂದೇ ತಜ್ಜರಾದ ಡಾ$ ಎಸ್‌.ಎಂ. ಯಾದಗೀರ Registered Medical practitioner) ಇವರನ್ನು ಭೆಟ್ಟಿಯಾಗಿ ಯುನಾನಿ ಚಿಕಿತ್ಸೆ ಪಡೆದು ಜೀವನ ಸುಖಮಯವನ್ನಾಗಿ ಮಾಡಿಕೊಳ್ಳಿ. ಭೆಟ್ಟಿಯ ವೇಳೆ ಮುಂಜಾನೆ 8 ರಿಂದ ರಾತ್ರಿ 8 ರವರೆಗೆ ಸ ಬೆಂಗಳೂರು: ಪ್ರತಿ ತಿಂಗಳು 1ಹಾಗೂ 2 ರಂದು ಹೋಟೆಲ್‌ ಬ್ರಾಡವ್ನೌ ಕೆಂಪೆಗೌಡ ರೋಡ. ಸೇ ಮೈಸೂರು: ಪ್ರತಿ ತಿಂಗಳು 3 ರಂದು ಇಂದ್ರಭವನ, ಧನ್ನಂತರಿ ರೋಡ, ಸೇ ಹಾಸನ : ಪ್ರತಿ ತಿಂಗಳು 4 ರಂದು ಹೋಟಿಲ್‌ಹರ್ಷಮಹಲ, ಶಿವಮೊಗ್ಗೆ: ಪ್ರತಿ ತಿಂಗಳು 5 ರಂದು ಹೋಟೇಲ್‌ ಸತ್ಕಾರ, ಸೇ ಉಡುಪ : ಪ್ರತಿ ತಿಂಗಳು 6 ರಂದು ಹೋಟಿಲ್‌ ಆಶೋಕ ಸ ಮಂಗಳೂರು : ಪ್ರತಿ ತಿಂಗಳ 7 ರಂದು ಉಡ್‌ಲ್ಲಾಂಡ ಹೋಟಿಲ್‌, ಸ ಬೆಳಗಾಂ: ಪ್ರತಿ ತಿಂಗಳು 9 ರಂದು ಸತ್ಕಾರ ಹೋಟಿಲ್‌ ಮಾರುತಿ ಗಲ್ಲಿ. ಸೇ ಬಿಜಾಪುರ ಪ್ರತಿ ತಿಂಗಳು 10 ರಂದು ಟೂಂಸ್ಕ ಹೋಟೆಲ್‌ ಸ ಗುಲ್ಬರ್ಗಾ : ಪ್ರತಿ ತಿಂಗಳು 1 1ರಂದು ಮೋಹನ್‌ ಲಾಡ್ಕ ಸೇ ಹೊಸಖೌಟೆ : ಪ್ರತಿ ತಿಂಗಳು 12 ರಂದು ಮೆಲ್ಲಿಗೆ ಟೂಂಸ್ಕ ಹೋಮ ಸ ದಾವಣಗೆರೆ : ಪ್ರತಿ ತಿಂಗಳು 13 ರಂದು ಸರ್ಕಲ್‌ ರೆಸ್ಫೋರೆಂಟ 1 ಹುಲ್ಕಳ್ಳಿ : ಪ್ರತಿ ತಿಂಗಳು 21 ರಿಂದ 31 ರವರೆಗೆ ಹೋಲ್‌ ಗೋವನ ಟಾವರ ರೂಂನಂ. 217 ಲ್ಯಾಮಿಂಗ್ಟನ್‌ ರೋಡ, ಸೆಂಟ್ರಿಲ ಲಾಯಬ್ರರಿ ಎದುಂಗೆ ಹುಬ್ಬಳ್ಳಿ - 20 ಭೋನ್‌: 65099 ಮನೆ ಫೋನ್‌ 266878, 66679 ಸಮಕ್ಷಮ ಭೀಟಿಯಾಗದವರು 1 ರೂ ಸ್ವಾಂಪ ಇಟ್ಟು ಬರೆಯಿರಿ. ಟಿಸಿದರೂ ಆ ವ್ಯಕ್ತಿಯನ್ನು ನಿರ್ನಾಮ ಮಾಡಿಬಿ ಡುವ ಕಾರ್ಯಕ್ರಮ ಅವರದಾಯಿತು. ಭದ್ರತಾ ದಳವಂತೂ "ಕೇವಲ' ಸದ್ದಾಂ ಹುಸೇನರಿಗೆ ನಿಷ್ಠೆ ಯಿಂದ ಇರತೊಡಗಿತು ಮತ್ತು ಬೆಳೆಯತೊಡ ಗಿತು. ಸದ್ದಾಂ ನಿಜವಾದ ಅರ್ಥದಲ್ಲಿ ಭಯೋ ತ್ಪಾದಕತೆಯ ಶಿಲ್ಪಿಯಾದರು. ಮತ್ತೆ ಪಕ್ಷ ಬೆಳೆಯಿತು. 1968ರ ಜುಲೈ 30 ರಂದು ಸದ್ದಾಂ ಹಾಗೂ ಬಾತ್‌ ಪಕ್ಷದ ಕಾರ್ಯಕ ರ್ತರು ಇರಾಕ್‌ದ ಅಧಿಕಾರ ಕಸಿದುಕೊಂಡರು. ಸದ್ದಾಂರ ಹಿರಿಯ ಸೋದರ ಸಂಬಂಧಿ ಅಲ್‌ ಬಕ್ರ್‌ ದೇಶದ ಅಧ್ಯಕ್ಷರೂ, ಸೈನ್ಯದ ದಂಡನಾಯ ಕರೂ, ಮಹಾಕಾರ್ಯದರ್ಶಿಯೂ, ಪಕ್ಷದ ರೆವೂಲ್ಯೂಶನರಿ ಕಮಾಂಡ್‌ ಕೌನ್ಸಿಲ್ಲಿನ ಅಧ್ಯ ಕ್ಷರೂ' ಆಗಿ ನೇಮಕಗೊಂಡರು. ಸಹಜವಾ ಗಿಯೇ ಸದ್ದಾಂ ಕೌನ್ಸಿಲ್ಲಿನ ಉಪಾಧ್ಯಕ್ಷರೂ, ಹಾಗೂ ಆಯುರ್ವೇದಿಕ ಪದ್ಧತಿಯ ಅತ್ಯುತ್ತಮ ಡಾ। ಎಸ್‌.ಎಂ. ಯಾದಗೀರ ಆದರ್ಶ ಡಿಸ್ಪನ್ನರಿ ಕಾರ್ಪೊರೇಶನ್‌ ಬಿಲ್ಲಿಂಗ್‌ ಎದುರಿಗೆ ಗಣೇಶ ಪೇಟ ಹುಬ್ಬಳ್ಳಿ - 580 ೦2೦. Pe SY 27 [4 ಆಂತರಿಕ ರಕ್ಷಣಾಪಡೆಗಳ ಮುಖ್ಯಸ್ಥರೂ ಆಗಿ - ನೇಮಕವಾದರು. ನಿಚ್ಚಳವಾಗಿ ಅವರು ತಮ್ಮ ಖಾಸಗಿ ಸೈನಿಕ ಬಲವನ್ನು ಬೆಳೆಸಿಕೊಳ್ಳತೊಡಗಿ ದುದು ಆಗಲೇ! ಅವರ ನೆಚ್ಚಿನ ಅನುಯಾಯಿಗ ಳಾಗಿದ್ದ ನೂರಾರು ಜನ ಯುವಕರು ರಕ್ಷಣಾ ಪಡೆಗಳ ವಿಶೇಷ ತರಬೇತಿ ಪಡೆದರು. ಹತ್ತಿರದ ಸಂಬಂಧಿಗಳಾದ ಬರ್ಜಾನ್‌, ಸಬಾವಿ, ವಾತ್‌ ಬನ್‌, ಅಲಿಹಸನ್‌ ಅಲ್‌ಮಜೀದ್‌, ಅಷದ್‌ ಯಾಸೀನ್‌ ಮುಂತಾದವರೆಲ್ಲ ಕೆಲವೇ ದಿನಗಳಲ್ಲಿ ಕುಖ್ಯಾತ ರಕ್ಷಣಾ ಪಡೆಗಳ ನೇತಾರರಾದರು. ಕೇವಲ ಮೂವತ್ತೊಂದು ವರ್ಷ ವಯಸ್ಸಿನ ಸದ್ದಾಂರನ್ನು ಇಡೀ ದೇಶ "ಮಿಸ್ಟ ರ್‌ ಡೆಪ್ಯೂಟಿ' ಎಂದೇ ಕರೆಯುತ್ತಿತ್ತು. ಅವರೊಬ್ಬರಿಗೇ ಆ ಸವ ಲತ್ತು. ಅವರು ಹತ್ತು ವರ್ಷ ಕಾಲ ಬಕ್‌ ಆಡಳಿ ತದ ಡೆಪ್ಯೂಟಿಯಾಗಿದ್ದಾಗ್ಯೂ ನಿಜವಾದ ಅರ್ಥ ದಲ್ಲಿ ಅವರೇ ದೇಶವನ್ನಾಳತೊಡಗಿದರು. ಬಾತ್‌ ಪಕ್ಷ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದಿ ದ್ದವೇನೋ, 9 ಅಕ್ಟೋಬರ್‌ 1968ರಂದು ಇಸ್ರೇ ಲಿನ ಗೂಢಚಾರರ ತಂಡವೊಂದನ್ನು ತಾನು ಬಂಧಿಸಿರುವುದಾಗಿ ಬಾತ್‌ ಸರ್ಕಾರ ಘೋಷಿ ಸಿತು. 1969ರ ಜನವರಿ 5ರಂದು ವಿಚಾರಣೆಯ ನಾಟಕ ನಡೆಸಿ ಹದಿನೇಳು ಜನ ಬಂಧಿತರಲ್ಲಿ ಹದಿನಾಲ್ಕು ಜನರನ್ನು ನೇಣಿಗೇರಿಸಲಾಯಿತು. 28 ೬ ಎಷ್ಟ್‌ ಅವರಲ್ಲಿ ಹನ್ನೊಂದು ಜನ ಯಹೂದಿಗಳು! ಮೃತರ ಶರೀರಗಳನ್ನು ಬಾಗ್ದಾದ್‌ನ ಲಿಬರೇಶನ್‌ ಸ್ಕೇರ್‌ನಲ್ಲಿ ವಿಕಾರವಾಗಿ ನೇತು ಹಾಕಲಾಗಿತ್ತು. ಈ ನೇಣು ಶಿಕ್ಷೆಯನ್ನು ವಿದೇಶಿ ಪತ್ರಿಕೆಗಳು ಖಂಡಿಸಿದಾಗ ಸದ್ದಾಂ ತಣ್ಣನೆಯ ದನಿಯಲ್ಲಿ ಉತ್ತರಿಸಿದ್ದರು, ""ನಾವು ಕೇವಲ ಗೂಢಚಾರ ರನ್ನು ನೇಣುಹಾಕಿದ್ದೇವೆ. ಯಹೂದಿಗಳು ಕ್ರಿಸ್ತ ನನ್ನೇ ಶಿಲುಬೆಗೇರಿಸಿದಂಥವರು!'' ನಿಜವಾದ ಕೊಲೆಗಳ ಕಾಲ ಶುರುವಾಯಿತು. ಮೊದಮೊದಲು ನೇಣಿಗೇರಿದವರು ಯಹೂದಿ ' ಗಳೇ ಆದರೂ ಮುಂದೆ ಮುಸ್ಲಿಮರ ಪಾಳಿ ಪ್ರಾರಂಭವಾಗದೆ ಇರಲಿಲ್ಲ. ಸದ್ದಾಂರ ರಾಜ ಕೀಯ ಶತ್ರುಗಳು ಒಬ್ಬೊಬ್ಬರಾಗಿ ಮುಗಿಸಲ್ಪ ಟ್ರರು. ಸದ್ದಾಂ ಯಾರನ್ನೂ ನಂಬುವುದಿಲ್ಲ. ಅವರ ನಂಬಿಕೆಗೆ ಪಾತ್ರರೆಂದರೆ ಕೇವಲ ಅವರ ರಕ್ತ ಸಂಬಂಧಿಗಳು! ಅಥವಾ ತಮ್ಮ ಜಾತಿ ಬಾಂಧ ವರು ಅಥವಾ ತಮ್ಮ ನಾಡಿನವರು. ದೇಶದ ಎಲ್ಲ ಪ್ರಮುಖ ಹುದ್ದೆಗಳಲ್ಲೂ ಸದ್ದಾಂರ ಬಳಗ ವಿಜೃಂಭಿಸಿತು. ಗಣತಂತ್ರದ ಹೆಸರಿನಲ್ಲಿ ವಿನೂ ತನ ಅರಸೊತ್ತಿಗೆ ಆರಂಭವಾಯಿತು. ಸದ್ದಾಂ ಸಂಪೂರ್ಣವಾಗಿ ನಂಬಿಕೆಯಿರಿಸಿ ಕೊಂಡದ್ದು ತಮ್ಮ ರಕ್ಷಣಾ ದಳಗಳ ಮೇಲೆಯೇ. ಅವುಗಳ ಮೂಲಕ ಪಕ್ಷವನ್ನು ನಿಯಂತ್ರಿಸಿದರು. ಅವುಗಳ ನಿರ್ವಹಣೆಗೆ ಬೇಕಾದ ಹಣವನ್ನು ಸದ್ದಾಂ ಶೇಖರಿಸಿದ್ದೂ ವಾಮಮಾರ್ಗದಿಂ ದಲೇ! ಮೂಲತಃ ಜೂಜಾಡುವುದನ್ನು ಇಸ್ಲಾಂ ವಿರೋಧಿಸುತ್ತದೆ. ಮೊದಲಿನ ' ದೊರೆಗಳು ಕುದುರೆ ಜೂಜಿಗೆ ಅನುಮತಿ ನೀಡಿದ್ದರು. ಮಧ್ಯೆ ಕಾಸೀಮ್‌ ಸರ್ಕಾರ ಕುದುರೆ ಜೂಜನ್ನು ನಿಲ್ಲಿ ಸಿತ್ತು. ಆದರೆ ಸದ್ದಾಂ ಮತ್ತೆ ಕುದುರೆಗಳನ್ನೋಡಿ ಸಿದರು. ಅದರ ಮೂಲಕ ವಸೂಲಿ ಮಾಡಲಾದ ಕರವನ್ನು ರಕ್ಷಣಾ ದಳಗಳ ಮೇವಿಗೆ ಬಳಸಿದರು. ಕೈಯಲ್ಲೀಗ ಅಧಿಕಾರವಿತ್ತು. ಲಾಲಸೆಗೆ ಅಂತ್ಯವಿ ರಲಿಲ್ಲ. ಎಲ್ಲ ಕನಸುಗಳ ಸಾಕಾರ ಕಾಲವದು. ತಮ್ಮ ಹಾದಿಗೆ ಮುಳ್ಳಾದವರನ್ನು ನಿರ್ದಯ ವಾಗಿ ಕಿತ್ತಸೆದರು. ಸದ್ದಾಂ ಸಾರ್ವಜನಿಕ ಜೀವನದಲ್ಲಿ ಮಹಾ . ಯೋಗಿಯಂತೆ ಕಂಗೊಳಿಸಿದರೂ ಅತ್ಯಂತ ನಿಕೃಷ್ಟ ವೈಯಕ್ತಿಕ ಜೀವನ ನಡೆಸುತ್ತಾರೆಂ ಬುದು ಅಮೆರಿಕನ್ನರ ಅಭಿಪ್ರಾಯ. ಅವರಿಗೆ ಲಂಪಟತೆಯನ್ನು ಆರೋಪಿಸಲಾಗಿದೆ. ಆದರೆ --ಸದ್ದಾಂ ಹೆಂಗಸರ ಬೆನ್ನು ಬೀಳುವವರಲ್ಲವೆಂದೇ ಜನಪ್ರಿಯರಾದವರು. ಇದು ಮತ್ತೊಂದು ಸತ್ಯ! ಅದೇನೇ ಇದ್ದರೂ ತಮ್ಮ ಸಾಮಾಜಿಕ ವರ್ಚಸ್ಸಿನ ಬೆಳವಣಿಗೆಗಾಗಿ ಅವರು ಬಾಗ್ದಾದದ ಖ್ಯಾತ ವಣಿಕ ಮನೆತನದ ಹೆಣ್ಣು ಮಗಳಾದ ಸಮೀರಾ ಶಾಹಬಂಡಾರ್‌ ಎಂಬಾಕೆಯನ್ನು ಎರಡನೆ ಪತ್ನಿ ಯನ್ನಾಗಿ ಸ್ವೀಕರಿಸಿದರೆಂಬುದು ಮಾತ್ರ ನಿಜ. ಸಮೀರಾ ಎತ್ತರನೆಯ ಸ್ಫುರದ್ರೂಪಿ ಹೆಂಗಸು, ವಿವಾಹಿತೆ. ಆಕೆ ಮೊದಲ ಬಾರಿಗೆ ಸದ್ದಾಂರನ್ನು ಭೇಟಿಯಾದಾಗ ಇರಾಕಿ ಏರ್‌ಲೈನ್ಸ್‌ನ ಅಧಿಕಾರಿ ಯಾಗಿದ್ದ ನೂರುದ್ದೀನ್‌ ಅಲ್‌ ಸಫಿ ಎಂಬಾತನ ಮಡದಿಯಾಗಿದ್ದಳು. ಸದ್ದಾಂ ವಿವಾಹದ ವಿಷಯ ಮುಂದಿಟ್ಟಾಗ ಸಫಿ ತೆಪ್ಪಗೆ ಅಲ್ಲಿಂದ ಕಣ್ಮರೆಯಾದ. ನಂತರ ಆತನನ್ನು ಏರ್‌ಲೈನ್ಸ್‌ನ ಡೈರೆಕ್ಟ ರನನ್ನಾಗಿ ನೇಮಿಸಲಾಯಿತು. ಸಮೀರಾ ನಿಜಕ್ಕೂ ಶಾಹಬಂಡಾರ್‌ ಮನೆತನ ದವಳಲ್ಲವೆಂದು , ಸುದ್ದಿ ಹರಡಿದ ಫರೂಕ್‌ ಎಂಬಾತನನ್ನು ಪತ್ನಿ ಸಮೇತ ಜೀವಾವಧಿ ಶಿಕ್ಷೆಗೆ ಒಳಪಡಿಸಿದ ಭೂಪ ಸದ್ದಾಂ ಎಂಬುದಾಗಿ ಅಮೆ ರಿಕನ್‌ ಪುಸ್ತಕಗಳು ಬರೆಯುತ್ತವೆ. ಅಲ್ಲದೆ ಸದ್ದಾಂ ತಮ್ಮ ಪೂರ್ವಾಪರಗಳ ಬಗ್ಗೆ ಯಾರೇ ಕೊಂಕು ನುಡಿದರೂ ಸಹಿಸಿಕೊಳ್ಳುವ ವ್ಯಕ್ತಿಯಲ್ಲ ವಂತೆ. ಹಿಂದೊಮ್ಮೆ ತಕ್ರೀತ್‌ನ ಸೈನ್ಯಾಧಿಕಾರಿ ಯಾದ ಉಮರ್‌ ಅಲ್‌ ಹಜಾ ಎಂಬಾತ ತನಗೂ, ಸದ್ದಾಂರ ತಾಯಿಗೂ ಸಂಬಂಧವಿತ್ತೆಂದು ಹೇಳಿ ಕೊಂಡಿದ್ದನಂತೆ. ಅದನ್ನು ಸದ್ದಾಂ ತನ್ನ ಹತ್ತಿರದ ಬಂಟರ ಮುಂದೆ ಹೇಳಿದಾಗ ಉದ್ರಿಕ್ತರಾದ ಅವರು ಹಜಾನನ್ನು ನಿಂತ ನಿಲುವಿನಲ್ಲೇ ಸೀಳಿ ಹಾಕಿದರು. ಅವನ ಮಗನನ್ನು ಕೊಂದರು. ಮನೆ ಯನ್ನು ಹಾಳುಗೆಡವಿದರು ಎಂಬುದಾಗಿ ಅಮೆರಿ ಕದ ಲೇಖಣಿಗಳು ಬರೆಯುತ್ತವೆ. ಅಧಿಕಾರಕ್ಕೆ ಬಂದ ಕೂಡಲೇ ದೇಶವನ್ನು ಬಳ . ಗದವರ ನಡುವೆ ಹಂಚಿ ಹರಾಜಿಗಿಟ್ಟ ಸದ್ದಾಂ ಅನಿವಾರ್ಯವಾಗಿ ಲಂಚಗುಳಿತನ, ಮೋಸ ಅದ್ಯಕ್ಷ ತೆಗಳನ್ನು ಕಂಡೂ ಕಂಡೂ ಸುಮ್ಮನಿರಬೇ ಕಾಯಿತು. ಆತನ ಸೋದರ ಮಾವ ಖೈರುಲ್ಲಾ ತುಲ್ಫಾನನ್ನು ಸಾಕಿದವನೆಂಬ ಗೌರವದಿಂದ ಬಾಗ್ದಾದದ ಮೇಯರ್‌ನನ್ನಾಗಿ ನೇಮಿಸಿದರು ಸದ್ದಾಂ. ಕಡೆಗೆ ಅವರೇ ಆತನ ಲಂಚ ಗುಳಿತನ ಸಹಿಸಲಾಗದೆ ಆತನನ್ನು ಕೆಳಗಿಳಿಸಬೇಕಾಯಿತು. ಇವತ್ತಿಗೂ ಆತ ಒಬ್ಬ ಶ್ರೀಮಂತ ವ್ಯಾಪಾರಿ! ಇಡೀ ದೇಶದ ಸೈನ್ಯಾವಶ್ಯಕ ವಸ್ತುಗಳ ಖರೀ ದಿಯನ್ನು ಸದ್ದಾಂ ತಮ್ಮ ಸೋದರ ಸಂಬಂಧಿ ಹಾಗೂ ಅಳಿಯನೂ ಆದ ಹುಸೇನ್‌ ಕಮಲ್‌ ಅಲ್‌ ಮಜೀದ್‌ ಎಂಬಾತನಿಗೆ ಒಪ್ಪಿಸಿದ್ದಾರೆ. ಅವರ ಮೊದಲ ಮಡದಿ ಸಜೀದಾಳ ಹೆಸರಿನ ಮೇಲೆ ದೊಡ್ಡ ವ್ಯಾಪಾರ ವಹಿವಾಟುಗಳಿವೆ. ಇತ್ತೀಚೆಗೆ ಮೃತನಾದನೆನ್ನ ಲಾದ ಸದ್ದಾಂರ ಪುತ್ರ ಉದಾಯಿ ಕೋಟ್ಯಂತರ ರೂಪಾಯಿಗಳ ವ್ಯಾಪಾ ರವಿದ್ದ ಸಂಸ್ಥೆಗಳ ಒಡೆಯನಾಗಿದ್ದ. ಬಕ್‌ ಕಾಲ ದಲ್ಲಿ "ಡೆಪ್ಯೂಟಿ' ಯಾಗಿದ್ದುಕೊಂಡೇ ಸಮಸ್ತ ವನ್ನು ಅನಭವಿಸಿದ ಸದ್ದಾಂ 1979ರ ಹೊತ್ತಿಗೆ ನೇರವಾಗಿ ಆಡಳಿತದ ಚುಕ್ಕಾಣಿ ಹಿಡಿಯಲು ಸನ್ನ ದ್ಹರಾದರು. ಅದು ಇರಾಕದ ಇತಿಹಾಸದಲ್ಲಿ ಒಂದು ಪರೀಕ್ಷಾ ಕಾಲ. ಇರಾಣದ ಆಯಾ ತೊಲ್ಲಾ ಖೊಮೇನಿಯ ಧರ್ಮಭ್ರಾಂತಿ ಇರಾ ಕಕ್ಕೆ ತೀವ್ರವಾಗಿ ಹರಿದು ಬಂತು. ಬಹು ಸಂಖ್ಯಾತ ರಾದ ಷಿಯಾ ಪಂಥೀಯರು ಇರಾಕದಲ್ಲಿ ದಂಗೆ ಯೆದ್ದರು. ಬಾತ್‌ ಪಕ್ಷದಲ್ಲೇ ಇದ್ದ ಷಿಯಾ ಸದಸ್ಯರು ಈ ದಂಗೆಯನ್ನು ಹತ್ತಿಕ್ಕುವ ವಿಷಯ ದಲ್ಲಿ ಸದ್ದಾಂರನ್ನು ವಿರೋಧಿಸಿದರು. ಆಗಲೇ ವಯಸ್ಸಾಗಿದ್ದ ಅಲ್‌ಬಕ್ಸ್‌ ಹಿಯಾಗಳನ್ನು ಎದುರು ಹಾಕಿಕೊಳ್ಳುವ ಗಟ್ಟಿತನ ತೋರಲಿಲ್ಲ ಷಿಯಾ ಸದಸ್ಯರು ಅಲ್‌ಬಕ್‌ ಸುತ್ತ ಜಮಾಯಿಸಿ ಬಿಟ್ಟರು. ಅಷ್ಟರಲ್ಲಿ ಇರಾಕ್‌ನ ಬಾತ್‌ ಪಕ್ಷದ ಕಡುವೈರಿಗಳಾಗಿದ್ದ ಸಿರಿಯಾ ಬಾತಿಸ್ಟ್‌ ಪಕ್ಷದ ವರು ಎಲ್ಲ ದ್ವೇಷ, ಮರೆತು ಇರಾಕ್‌ನೊಂದಿಗೆ ಒಂದುಗೂಡುವರೆಂಬ ಹೊಸ ಅಲೆಯನ್ನು ಸದ್ದಾಂ ಉಂಟು ಮಾಡಿದ್ದರು. ಈ ಅಲೆಯೇ ಅವರಿಗೆ ಮುಳುವಾಗಲಿತ್ತು. ಆದರೆ ಅಧಿಕಾರ ಕಳೆದುಕೊಳ್ಳಲು ಸರ್ವಥಾ ಸಿದ್ಧರಾಗದ ಸದ್ದಾಂ ಮತ್ತು ಅವರ ತಿಕ್ರಿತ್‌ ಅನುಯಾಯಿಗಳು ಅರವ ತ್ನಾಲ್ಕು ವರ್ಷದ ಅಲ್‌ಬಕ್ರ್‌ರನ್ನು ಒತ್ತಾಯದಿಂ ದಲೇ ಪದವಿಗೆ ರಾಜಿನಾಮೆ ಕೊಡುವಂತೆ ಮಾಡಿ ದರು. "ಅನಾರೋಗ್ಯದ ಕಾರಣದಿಂದಾಗಿ' ಎಂಬ ನೆವ ಹೇಳಿ 16 ಜುಲೈ 1979ರಂದು ಬಕ್ರ್‌ ರಾಜಿ ನಾಮೆ ನೀಡಿದ ಕೂಡಲೆ ಸದ್ದಾಂ ಇರಾಕದ ಅಧ್ಯ ಕ್ಷರಾದರು. ಅಧಿಕಾರಕ್ಕೆ ಬಂದ ಕೂಡಲೆ ತಮ್ಮನ್ನು : ವಿರೋಧಿಸಿದ ಪ್ರಮುಖ ನಾಯಕ ರಾದ ಮಹ್ಮದ್‌ ಮಹಜೋಬ್‌, ಮಹ್ಮದ್‌ ಆಯೇಷ್‌, ಬಿದೇನ್‌ ಫದಲ್‌, ಘನೀಮ್‌ ಅಬ್ದುಲ್‌ ಜಬೀಲ್‌ (ಸದ್ದಾಂರ ಒಂದು ಕಾಲದ ಆತ್ಮೀಯ) ತಲೀಬ್‌ ಅಲ್‌ ಸುವೆಲೇಹ್‌, ಅದ್ನಾನ್‌ ಹಮ್ದಾನಿ (ಉಪಪ್ರಧಾನಿ) ಮುಂತಾ ದವರನ್ನು ನಿರ್ದಯವಾಗಿ ಕೊಲ್ಲಿಸಿದರು. ಪದ ಎಗೆ ಬಂದ ಮರುದಿನವೇ ಹಿರಿಯ ಸೈನ್ಯಾಧಿಕಾರಿ ಜನರಲ್‌ ವಾಲಿದ್‌ ಮಹ್ಮದ್‌ ಸೀರತ್‌ರನ್ನು - ಕೊಂದು ಚೂರು ಚೂರು ಮಾಡಲಾಯಿತು. ಈಗ ಸದ್ದಾಂ ಒಂದರ್ಥದಲ್ಲಿ ಅಜಾತ ಶತ್ರು! ಶತ್ರುಗಳಿದ್ದರಾದರೂ ಎಲ್ಲಿ? ಅವರೇ ಸರ್ವಸ್ವ. ಅವರ ಒಂದೊಂದು ಕೊಲೆಯೂ ಅವರನ್ನು ಸಿಂಹಾಸನದ. ಮೇಲೆ ಭದ್ರಗೊಳಿಸಿತು. ಹೀಗೆ ಇರಾಕ್‌ ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ಸಿಕ್ಕ ನಂತರ ಅವರ ಕಣ್ಣು ಗಡಿಗಳಾಚೆಗೆ ಸರಿಯತೊಡ ಗಿದ್ದು ಅನೇಕ ಐತಿಹಾಸಿಕ ದುರಂತಗಳಿಗೆ ನಾಂದಿ ಯಾಯಿತು. 9 ಬಾರಾ ಕಾ ಾಾಾಗಘ/)ಸಉಸ,್ಪಸಾಮ ಆನಂದದ ಶೋಧ ಸ್ಪೇನಿನಲ್ಲಿ ಆಗರ್ಭ ಶ್ರೀಮಂತನೊಬ್ಬ ವಾಸಿ ಸುತ್ತಿದ್ದ. ಆತನ ಬಗ್ಗೆ ಹಬ್ಬಿದ ವದಂತಿಯ ಪ್ರಕಾರ ಆತ ಎಂದೂ ಸರಿಯಾಗಿ ಉಣ್ಣುತ್ತಿರ ಲಿಲ್ಲ. ಒಳ್ಳೇ ಬಟ್ಟೆ ಧರಿಸುತ್ತಲೂ ಇರಲಿಲ್ಲ. ಕುರುಡು ಕಾಸನ್ನೂ ಆತ ದಾನ ಮಾಡಿದವನಲ್ಲ. ಆತ ದೇವರೊಡನೆ ಬೇಡಲೆಂದೇ ಮಂದಿರಕ್ಕೆ ಹೋಗುತ್ತಿದ್ದ. ಒಮ್ಮೆ ಅವನಿದ್ದ ನಗರದಲ್ಲಿ ಭಯಂಕರ ರೋಗ ಹರಡಿತು. ಸಾವಿರಾರು ಜನ ಸತ್ತರು. ಹೆಂಗಸರು ಮಕ್ಕಳು ನಿರಾಶ್ರಿತರಾಗಿ ಓಣಿಗಳಲ್ಲಿ ಅಲೆಯತೊಡಗಿದರು. ಆ ನಗರದಲ್ಲಿ ಒಬ್ಬರು ಮಹಾತ್ಮರಿದ್ದರು. ಅವರು ನಗರವಾಸಿಗಳ ಈ ದುಃಸ್ಥಿತಿಯನ್ನು ನೋಡದಾದರು. ನಿರಾಶ್ರಿತ ಮನುಷ್ಯರ ಸೇನೆಗೆ ಅವರು ಮುಂದಾದರು. ಅವರು ಜನರಿಂದ ಚೆಂದಾ ಪಡೆದು, ಅದರಿಂದ ಆಹಾರ ಬಟ್ಟೆಗ ಳನ್ನು ಕೊಂಡು ಪೀಡಿತರಿಗೆ ಹಂಚತೊಡಗಿದರು. ಮಹಾತ್ಮರು ಶ್ರೀಮಂತರ ಸಹಾಯ ಯಾಃ: ದರು. ಅವರು ಬಯಸಿದಷ್ಟು ಹಣ ದೊರೆಯ ವಿಲ್ಲ. ಮಹಾತ್ಮರು ಚಿಂತೆಗೀಡಾದರು. ಕಟ್ಟಕ ಡೆಗೆ ಅವರೊಂದು ಉಪಾಯ ಕಂಡು ಹಿಡಿದರು. ಅವರು ನಗರದ ಆ ವಿಖ್ಯಾತ ಕೃಪಣ ಶ್ರೀಮಂ ತನ ಬಳಿ ನಡೆದು, "" ಮಹಾಶಯರೇ .... ನೀವು ನನಗೆ ಒಂದು ಕಾಸನ್ನೂ ಕೊಡಬೇಕಿಲ್ಲ. ಹತ್ತು ಸಾವಿರ ರೂಪಾಯಿಯ ಒಂದು ಚೆಕ್ಕನ್ನು ಇಂದು ಸಂಜೆಯವರೆಗೆ ಕೊಡಿರಿ. ಸಂಜೆ ನಾನು ನಿಮ್ಮ ಆ ಚೆಕ್ಕನ್ನು ಮರಳಿಸುವೆ'' ಎಂದರು. _ ("ಸಂಜೆಯ ತನಕ ಚೆಕ್‌ ಹಿಡಿದು ಏನು ಮಾಡು ವಿರಿ?'' ಆಶ್ಚರ್ಯದಿಂದ ಕೇಳಿದ ಕೃಪಣ. "“ನೀವು ನಗರದ ಮಹಾ ಸೇಠರಾಗಿಯೂ ಕೃಪಣರಿದ್ದೀರಿ. ನಾನು ನಿಮ್ಮ ಚೆಕ್‌ ಇತರರಿಗೆ ತೋರಿಸಿದಾಗ, ಅವರು ಖಂಡಿತ ಬೆರಗಾಗು ತಾರಿ, ಹ್‌. 1001 ಸ್ಪೇನ್‌ ದೇಶದ ಕಥೆ ... ಬಿ.ಸುಬ್ರಾಯ ಅಡಿಗ ವರು. ನಿಮ್ಮಂತಹ ಕ ಓಪಣರೇ 10 ಸಾವಿರ ರೂಪಾಯಿ ಕೊಟ್ಟಿರುವಾಗ, ಅವರು ಅದಕ್ಕಿಂತ ಹೆಚ್ಚು ಹಣ ಕೊಡುವರು. ಈ ರೀತಿ ದಾನ ಮಾಡದೆಯೇ ನಿಮಗೆ ಪುಣ್ಯ ದೊರೆಯುವುದು'' ಈ ವ್ಯಾಪಾರ ಲಾಭದ್ದೆಂದು ಕ ೈಪಣನಿಗೆ ಮನ ದಟ್ಟಾ ಯಿತು. “ಏನೂ ಕಳೆದುಕೊಳ್ಳದೆ ಹೆಸರು ಹಾಗೂ ಪುಣ್ಯ ದೊರೆಯುತ್ತಿರುವಾಗ ಅದನ್ನೇಕೆ : ಬಿಟ್ಟುಗೊಡಬೇಕು?' ಎಂದು ಯೋಚಿಸಿ, ಆತ ತಕ್ಷಣ 10 ಸಾವಿರ ರೂಪಾಯಿಯ ಚೆಕ್‌ ಬರೆದು ಮಹಾತ್ಮರ ಕೈಗಿತ್ತ. ಮಹಾತ್ಮರ ಊಹೆಯಂ ತೆಯೇ ಕೆಲಸ ನಡೆಯಿತು. ಆ ಚೆಕ್‌ ನೋಡಿ ಜನ ನಾ ಮುಂದು ತಾ ಮುಂದು ಎಂಬಂತೆ ಉದಾರ ವಾಗಿ ದಾನ ಮಾಡಿದರು. ಸಂಜೆಯೊಳಗೆ ಲಕ್ಷಾಂ ತರ ರೂಪಾಯಿ ಸಂಗ್ರಹವಾಯಿತು. ಸಂಜೆಯಾಗುತ್ತಲೇ ಮಹಾತ್ಮರು ಆ ಕೃಪ ಣನ ಚೆಕ್ಕನ್ನು ಮರಳಿಸಲು ಬಂದರು. ಆದರೆ ಕೃಪಣ ಅದನ್ನು ತೆಗೆದುಕೊಳ್ಳಲು ಒಪ್ಪಲೇ ಇಲ್ಲ. ಮಹಾತ್ಮರು ಚಕಿತರಾದರು. ಆ ಕ ಪಣ 10 ಸಾವಿರ ರೂಪಾಯಿ ದಾನ ಮಾಡಿಯಾನೆಂದು ಯಾರೂ ನಂಬುವಂತಿರಲಿಲ್ಲ. ""ನೀವೇಕೆ ಚೆಕ್‌ ತೆಗೆದುಕೊಳ್ಳುವುದಿಲ್ಲ 9'' ಎಂದು ಕೇಳಿದ ರವರು. ಆಗ ಆ ಕೃಪಣ ಇಂತೆಂದ: ""ಇದುವರೆಗೆ ನನಗೆ ದಾನದ ಮಹಿಮೆ ತಿಳಿದಿರಲಿಲ್ಲ. ನಾನು ಚೆಕ್‌ ಕೊಟ್ಟಾಗಿನಿಂದ ಪ್ರಶಂಸೆ ಹಾಗೂ ಅಭಿನಂ ದನೆಗಳ ಸುರಿಮಳೆಯೇ ಬರತೊಡಗಿದೆ. ಇದ ರಿಂದ ಸಿಕ್ಕಷ್ಟು ಸುಖ ಹಿಂದೆಂದೂ ಸಿಕ್ಕಿರಲಿಲ್ಲ. ಈಗ ಈ ಚೆಕ್ಕನ್ನು ಹಿಂದೆ ಪಡೆದು, ನಾನು ಆ ಅನಿರ್ವಚನೀಯ ಸುಖದಿಂದ ವಂಚಿತನಾ ಗಲೇ?''.ಆ ಬಳಿಕ ಆತ 10 `ಸಾವಿರ ರೂಪಾ ಯಿಯ ಇನ್ನೊಂದು ಚೆಕ್‌ ಹರಿದು ಮಹಾತ್ಮರ ಕೈಯಲ್ಲಿಟ್ಟ! (ಹಿಂದಿಯಿಂದ) ಈ 31 ಅಂಬಾ ಗಡಿಬಿಡಿಯ ಬೀದಿಯಲ್ಲಿ ಹಾದುಹೋಗುತ್ತಿ 'ರುವಾಗ ಎಡಗಡೆಯಿಂದ ಅಂಬಾ . .' ಎಂಬ ಕೂಗು ಮತ್ತೆ ಗಡಿಬಿಡಿಯಲ್ಲಿ ಅಡಗಿಕೊಳ್ಳುತ್ತಿ ದ್ದಾಗ ಬಲಗಡೆಯ ಬೀದಿಯಿಂದ "ಅಂಬಾ ....' ಇನ್ನೊಂದು ಕೂಗು ಮತ್ತೆ ಗಡಿಬಿಡಿ ಸುತ್ತ ಗಜಿಬಿಜಿ ಮತ್ತೆ ಈ ಬೀದಿಯಿಂದಲೇ ಸ ಆಮೇಲೆ ಎಷ್ಟೊ ₹ ಗಡಿಬಿಡಿಯ ಗಜಿಬಿಜಿಯ ಬೀದಿಗಳಲ್ಲಿ ಗಲ್ಲಿಗಳಲ್ಲಿ ಕಳೆದು ಬೀದಿಗಳು ಗಲ್ಲಿಗಳು ನನ್ನೆದೆಯಲ್ಲಿ ಜಿ ನಿಮ್ಮ ದೆಯಲ್ಲಿ ನೀರವದಲ್ಲಿ ಈ ಖಾಲಿ ಕಾಗದದಲ್ಲಿ ಮತ್ತೆ "ಅಂಬಾ ಪೇ * ಎಚ್‌.ಎಸ್‌.ಶಿವಪ್ರಕಾಠಿ ನಾನಾ ee SN 32 ಸ ಕ್‌ ಹಾ ಇತಿಹಾಸದ ರಕ್ತರಂಜಿತ ಪುಟ : ರಶಿಯಾದ ಕೊನೆಯ ಚಕ್ರವರ್ತಿ ರಭಾರ್‌ ಎರಡನೇ ನಿಕೊಲಸ್‌ ಮತ್ತು ಅವನ ಕುಟುಂಬದ ಸದಸ್ಯರ ಮರಣ ದಂಡನೆ ಆಧುನಿಕ ಇತಿಹಾಸದ ರಕ್ತಸಿಕ್ತ ಅಧ್ಯಾಯಗಳಲ್ಲಿ ಒಂದು. ರಶಿಯಾದಲ್ಲಿ ಅಕ್ಟೋಬರ್‌ ಮಹಾಕ್ರಾಂತಿಯ ಅನಂತರ ಇಡೀ ದೇಶ ಅಂತರ್ಯುದ್ಧದ ದಾವಾನಲದಲ್ಲಿ ಸಿಲುಕಿದಾಗ ಎಲ್ಲೆಲ್ಲೂ ಸಾವಿನ ವಿಕಟನರ್ತನ ನಡೆಯುತ್ತಿದ್ದಾಗ ರಶಿಯಾದ ರೊಮನೊವ್‌ ರಾಜಕುಟುಂಬದವರನ್ನು ವಿಚಾರಣೆಗೆ ಗುರಿಪಡಿಸದೆಯೇ ಅಮಾನುಷವಾಗಿ ಗುಂಡಿಕ್ಕಿ ಕೊಲ್ಲಲಾ ಯಿತು. ರೊಮನೊವ್‌ ರಾಜಕುಟುಂಬದ ಹತ್ಯೆ ಹೇಯ ನರಮೇಧವೆಂದು ರಶಿಯಾದ ಆಧುನಿಕ ಅತಿಹಾಸಕಾರರೊಬ್ಬರು ವರ್ಣಿಸಿದ್ದಾರೆ. —————————————————————— ರಶಿಯಾದ ಇಕತೆರಿನ್‌ಬರ್ಗ್‌ನ ವೊಜ್ಜೆಸೆನ್ನ್‌ಕಿ ತ್ತನಾಲ್ಕು ತಾಸು ಪೊಲೀಸರ ಭದ್ರಕಾವಲಿದ್ದ ಪ್ರಾಸ್ಪೆಕ್ಟ್‌ನಲ್ಲಿತ್ತು ಆ ನಿವಾಸ. ಎರಡು ಸುತ್ತು ನಿವಾಸವದು. 1918 ಜುಲೈ 16ರಂದು ರಾತ್ರಿ ಆ ಬಲಿಷ್ಠವಾದ ಆವರಣಗಳ ನಡುವೆ ದಿನದ ಇಪ್ಪ ನಿವಾಸದ ಯಲ್ಲಿ ಕ, ಹ್‌ 100! Wl ' ಒಂಟಿ ಬಲ್ಬ್‌ ಮಂಕು ಬೆಳಕು ಚೆಲ್ಲುತ್ತಿತ್ತು. ಬೆಳ 'ಗಿನ ಜಾವ ಎರಡು ಗಂಟೆಗೆ ಸಣ್ಣ ಗಡ್ಡದ, ದಟ್ಟ ವಾದಕಪ್ಪು ಕೂದಲಿನ ವ್ಯಕ್ತಿಯೊಬ್ಬ ಹನ್ನೊಂದು ಮಂದಿಯ ಗುಂಪನ್ನು ಕೊಠಡಿಗೆ ಕರೆತಂದ. ಮೊದಲು ಮಧ್ಯಮ ನಿಲುವಿನ, ಸೆ ನಿಕರ ಸಮ ವಸ್ತ್ರ ಧರಿಸಿದ್ದ ವ್ಯಕ್ತಿ ಯೊಬ್ಬ ಬಾಲಕನನ್ನು ಎತ್ತಿ . : ಕೊಂಡು ಕೊಠಡಿಗೆ ಕಾಲಿರಿಸಿದ. ಬಾಲಕನು ಸೈನಿ ದವರ ಕರ ಸಮವಸ್ತ್ರ ಟೋಪಿ ಧರಿಸಿದ್ದ. ಅವನೊಂದಿಗೆ ಮಧ್ಯವಯಸ್ಸು ದಾಟಿದ ಓರ್ವ ಮಹಿಳೆ ಮತ್ತು ನಾಲ್ವರು ಯುವತಿಯರು ಹಿಂಬಾಲಿಸಿದರು. ಅವ ರೆಲ್ಲರೂ ಪ್ರವಾಸದಲ್ಲಿ ಧರಿಸುವ ಉಡುಪು : ತೊಟ್ಟಿದ್ದರು. ಇದ್ದಕ್ಕಿದ್ದಂತೆ ಇರುಳಿನ ನೀರವ ಮೌನವನ್ನು ಭೇದಿಸುವಂತೆ ಹೊರಗೆ ಯಾರೋ ಟ್ರಕ್‌ ಒಂದನ್ನು ಹೊರಡಿಸಿದ ಸದ್ದು ಕೇಳಿಸಿತು. ಅದೇ ಸಂದರ್ಭದಲ್ಲಿ ಇನ್ನೂ ಹನ್ನೆರಡು ಮಂದಿ ಆಯುಧಗಳಿಂದ ಸಜ್ಜಾಗಿ ಆ ಕೊಠಡಿಯನ್ನು ಪ್ರವೇಶಿಸಿದರು. ಕಪ್ಪು ಕೂದಲಿನ ವ್ಯಕ್ತಿಯ ಕೈಯಲ್ಲಿ ಎರಡು ಗನ್‌ಗಳಿದ್ದವು. ಒಂದು ಕೋಲ್ಟ್‌ ಪಿಸ್ತೂಲು ಮತ್ತೊಂದು ಮಾಸರ್‌ ಬಂದೂಕು. ಹೊಸದಾಗಿ ಕೊಠಡಿಯನ್ನು ಪ್ರವೇ ಶಿಸಿದವರ ಕೈಯಲ್ಲಿಯೂ ರಿವಾಲ್ವರ್‌ಗಳಿದ್ದವು. ಹನ್ನೆರಡು ಮಂದಿ ರಿವಾಲ್ವರ್‌ ಹಿಡಿದು ಕೊಠ ಡಿಯ ಆಯಕಟ್ಟಿನ ಜಾಗಗಳಲ್ಲಿ ನಿಂತರು. ಜುಲೈ 17ರ ಬೆಳಗಿನ ಜಾವ ಎರಡು ಗಂಟೆ. ರಶಿಯಾದ ಕೊನೆಯ ರುಾರ್‌ (ಚಕ್ರವರ್ತಿ) ಎರಡನೇ ನಿಕೋಲಸ್‌ ಮತ್ತು ಅವನ ಕುಟುಂಬ ಆಯುಷ್ಯದ ಕೊನೆಯ ಕ್ಷಣಗಳಾಗಿದ್ದುವು. ಸಣ್ಣ ಗಡ್ಡದ, ದಟ್ಟ ಕಪ್ಪು ಕೂದಲುಗಳ ವ್ಯಕ್ತಿಯ ಹೆಸರು ಇಯಾಕೊವ್‌ ಯೂರೊವ್‌ಸ್ಕಿ. ಅಂದು ಇಪಾತಿಯೆವ್‌ ನಿವಾಸದ (ಆ ದಿನಗಳಲ್ಲಿ ಈ ನಿವಾಸಕ್ಕೆ ವಿಶೇಷ ಕಾರ್ಯಾಚರಣೆ ನಿವಾಸ ಎಂದೂ ಹೆಸರಿತ್ತು) ರಕ್ಷಣೆಗಾಗಿ ನೇಮಕವಾ ಗಿದ್ದ ಸ್ಥಳೀಯ ಭದ್ರತಾ ಪೊಲೀಸ್‌ದಳದ ಮುಖ, ಸ್ಥಿನಾಗಿದ್ದ. ಜುಲೈ 16 ರಾತ್ರಿ ಜುಲೈ 17ರ ಬೆಳಿ a Weed ಷಾ ನ 4 ನಾ ಗಿನ ಜಾವದ ಅವಧಿಯಲ್ಲಿ ಇಪಾತಿಯೆವ್‌ ನಿವಾ ಸದಲ್ಲಿ ನಡೆದ ಘಟನೆಗಳು ಮುಂದೆಐತಿಹಾಸಿಕವೆ ನಿಸಲಿವೆ ಎಂಬುದೂ ಯುರೊವ್‌ಸ್ಕಿಗೆ ಗೊತ್ತಿತ್ತು. ಎರಡು ವರ್ಷಗಳ ಅನಂತರ ಆತ ಬರೆದಿರಿಸಿದ "ನೆನಪುಗಳಲ್ಲಿ' ಆ ರಾತ್ರಿಯ ಘಟನೆ ಗಳ ಎವರಗಳಿವೆ. ಇತಿಹಾಸಕಾರ ಪೊಕೊವ್‌ಸ್ಕಿ ಸಲುವಾಗಿ ಈ ನೆನಪುಗಳನ್ನು ಬರೆದಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ. 1927ರಲ್ಲಿ ರಶಿ ಯನ್‌ ಕ್ರಾಂತಿಯ ಹತ್ತನೇ ವರ್ಧಂತಿ ವರ್ಷ ದಲ್ಲಿ ಆತ ಎರಡು ಗನ್‌ಗಳನ್ನು ಕ್ರಾಂತಿ ಮ್ಯೂಸಿ ಯಂಗೆ ಕೊಡುಗೆ ನೀಡಿದ. ಯುರೊವ್‌ಸ್ಕಿ ನೆನಪುಗಳು ಹೀಗೆ ಬಿಚ್ಚಿಕೊ ಳ್ಳುತ್ತವೆ.... 1918 ಜುಲೈ 16ರಂದು ಬೆಳಿಗ್ಗೆ ಪರ್ಮ್‌ ಪಟ್ಟಣದಿಂದ ಸಾಂಕೇತಿಕ ಪರಿಭಾಷೆಯಲ್ಲಿರುವ - ತಂತಿ ಸಂದೇಶ ತಲುಪಿತು. ರೊಮನೊವ್‌ ರಾಜ ಕುಟುಂಬದವರನ್ನು ಮುಗಿಸಿ ಬಿಡುವ ಆಜ್ಞೆ ಅದ ರಲ್ಲಿತ್ತು. ಅದೇ ದಿನ ಸಂಜೆ ಉರಲ್ಲನ ಪ್ರಾದೇಶಿಕ ಭದ್ರತಾದಳದ ಮುಖ್ಯಸ್ಥ ಫಿಲಿಪ್‌ಗೊಲೊಷೆ ಚೈನ್‌ ರಾಜಕುಟುಂಬದವರಿಗೆ ಮರಣದಂಡನೆ ಕಾರ್ಯಗತಗೊಳಿಸುವ ಇನ್ನೊಂದು ಆಜ್ಞೆ ಹೊರಡಿ ಸಿದ. ರೊಮನೊವ್‌ ಕುಟುಂಬದವರ ಶವಗ ಳನ್ನು ಒಯ್ಯಲು ನಡುರಾತ್ರಿ 12 ಗಂಟೆಗೆ ಟ್ರಕ್‌ ಇಪಾತಿಯೆವ್‌ ನಿವಾಸಕ್ಕೆ ತಲುಪಲಿದ್ದಿತು. ಸಂಜೆ 6 ಗಂಟೆಗೆ ರೊಮನೊವ್‌ ಕುಟುಂಬ ದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಹುಡುಗ ಸಿದ್ದೆವ್‌ನನ್ನು ಅಜ್ಞಾತ ಸ್ಥಳವೊಂದಕ್ಕೆ ಕಳುಹಿಸಿ ದರು. ಈ ಬೆಳವಣಿಗೆ ರಾರ್‌ ಮತ್ತು ಅವನ ಪತ್ನಿ ಹಾಗೂ ಮಕ್ಕಳನ್ನು ತೀವ್ರ ಚಿಂತೆಗೀಡು ಮಾಡಿತು. ರಾರ್‌ನ ಖಾಸಗಿ ವೆ ದ್ಯ ಬೋತ್ಕಿ ನ್‌ಗೂ ಕಳವಳವಾಯಿತು. ಹುಡುಗನ ಮಾವ ನನ್ನು ಈಚೆಗೆ ಪೊಲೀಸರು ಬಂಧಿಸಿದ್ದರು. ಎರಡು ದಿನಗಳ ಬಳಿಕ ಆತ ಸೆರೆಯಿಂದ ತಪ್ಪಿಸಿ ಕೊಂಡ. ಈಚೆಗೆ ಆತನೇ ಬಂದು ಪೊಲೀಸರಿಗೆ ಶರಣಾಗಿದ್ದಾನೆ, ಆತ ಹುಡುಗನನ್ನು ನೋಡುವ ಅಪೇಕ್ಷೆ ವ್ಯಕ್ತಪಡಿಸಿದ ಕಾರಣ ಸಿದ್ದೆವ್‌ನನ್ನು A ಅವನ ಬಳಿಗೆ ಕಳುಹಿಸಲಾಗಿದೆ ಎಂದು ಅಡುಗೆ . ಹುಡುಗ ಇದ್ದಕ್ಕಿದ್ದಂತೆ ಕಣ್ಮರೆಯಾದುದರ ಬಗ್ಗೆ ಯೂರೊವ್‌ಸ್ಕಿ ಸಮಜಾಯಿಷಿ ನೀಡಿದ. ರಾತ್ರಿ ಹನ್ನೆರಡೂವರೆ ಕಳೆದರೂ ಟ್ರಕ್‌ ಆಗಮಿಸಲಿಲ್ಲ. ಕಾರ್ಯಾಚರಣೆಯನ್ನು ಮತ್ತೆ ಮುಂದೂಡಬೇ ಕಾಯಿತು. ನರಮೇಧ ಏತನ್ಮಧ್ಯೆ ರಾರ್‌ ಕುಟುಂಬದವರ ಮೇಲೆ ವಿಚಾರಣೆ ಇಲ್ಲದೆಯೇ ಮರಣದಂಡನೆ ಜಾರಿ ಗೊಳಿಸಲು ಎಲ್ಲ ಸಿದ್ಧತೆಗಳೂ ಮುಕ್ತಾಯವಾ ದವು. ಹತ್ಯೆ ನಡೆಸಲು ರಿವಾಲ್ವರ್‌ಧಾರಿಯಾದ ಹನ್ನೆರಡು ಮಂದಿ ಪೊಲೀಸರನ್ನು ಯುರೊವ್‌ಸ್ಕಿ ಆರಿಸಿದ. ಅವರಲ್ಲಿ ಆರು ಮಂದಿ ಲೆಟ್ವಿಷ್‌ ಜನಾ ಗಕ್ಕೆ (ಲಾತ್ವಿಯಾ ಗಣರಾಜ್ಯದವರು) ಸೇರಿದವ ರಾಗಿದ್ದರು. ಅವರು ರುಾರ್‌ನ ಹೆಣ್ಣು ಮಕ್ಕಳ ಮೇಲೆ ಗುಂಡು ಹಾರಿಸಲು ನಿರಾಕರಿಸಿದರು. ಸುಮಾರು ಒಂದು ಗಂಟೆಗೆ ಟ್ರಕ್‌ ನಿವಾಸದ ಎದುರು: ಬಂದು ನಿಂತಾಗ ಮೇಲಂತಸ್ತಿನಲ್ಲಿ ಥಾರ್‌ ಕುಟುಂಬದವರು ಗಾಢ ನಿದ್ದೆಯಲ್ಲಿ ದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಡಾ. ಬೋತ್ತಿ , .ನ್‌ಗೆ ಎಚ್ಚರವಾಯಿತು. ಆತ ಉಳಿದವರನ್ನು ಎಬ್ಬಿಸಿದ. ಅಂತರ್ಯುದ್ಧದ ಕಾರಣ ನಗರದಲ್ಲಿ ಅರಾಜಕತೆ ಹರಡಿರುವುದರಿಂದ ಸುರತೆತೆ ದೃಷ್ಟಿ ಯಿಂದ ನೀವೆಲ್ಲ ಕೆಳ ಅಂತಸ್ತಿನ ಕೊಠಡಿಗೆ ವಾಸ ಬದಲಾಯಿಸುವುದು ಉತ್ತಮ ಎಂದು ಭದ್ರತಾ ದಳದ ಪೊಲೀಸರು ರುಭಾರ್‌ನಿಗೆ ಸಲಹೆ ಮಾಡಿ ದರು. ರಾರ್‌ ಮತ್ತು ಅವನ ಕುಟುಂಬದವರು ಉಡುಪು ಧರಿಸಿ ಸಿದ್ಧವಾಗಲು ಒಂದು ತಾಸು ಹಿಡಿಯಿತು. ಕೆಳ ಅಂತಸ್ತಿನಲ್ಲಿ ಮರದ ಗೋಡೆಗ ಳಿರುವ ಕೊಠಡಿಯನ್ನು ಆರಿಸಿದ್ದರು. ರಿವಾಲ್ವರ್‌ ನಿಂದ ಸಿಡಿದ ಗುಂಡು ಹಿಂದಕ್ಕೆ ಚಿಮ್ಮುವುದನ್ನು ತಪ್ಪಿಸಲು ಅಂತಹ ಕೊಠಡಿಯೇ ಪ್ರಶಸ್ತ ಎಂದು ಯೂರೂೊವ್‌ಸ್ಕಿ ನಿರ್ಧರಿಸಿದ್ದ. ಕೊಠಡಿಯಲ್ಲಿದ್ದ ಎಲ್ಲ ಪೀಠೋಪಕರಣಗಳನ್ನು ಬೇರೆಡೆಗೆ ಸಾಗಿಸ ಲಾಯಿತು. ಕೊಠಡಿಯ ಹೊರಗೆ ಕೆಂಪು ಸೇನೆಯ ಆಯುಧಧಾರಿ ಕಾವಲುಗಾರರಿದ್ದರು. ಸುಪರಿಂ ಟೆಂಡೆಂಟ್‌ ಯೂರೋವ್‌ಸ್ಕಿ ತಾನೇ ಖುದ್ದಾಗಿ ಮೇಲಂತಸ್ತಿಗೆ ಹೋಗಿ ರಾರ್‌ ಮತ್ತು ಕುಟುಂ ಬದವರನ್ನು ಕೆಳಗೆ ಕರೆದುಕೊಂಡು ಬಂದ. ರಾರ್‌ ಎರಡನೆ ನಿಕೋಲಸ್‌ ಸೈನಿಕರು ಧರಿಸುವ ಉಡುಪು ಧರಿಸಿ ಕಿರಿಯ ಮಗ ಅಲೆಕ್ಷಿಯನ್ನು ಎತ್ತಿಕೊಂಡಿದ್ದ. ರುಾರಿನಾ ಅಲೆಗ್ಹಾಂದ್ರಾ ಫೆದೊರೊವ್ನಾ, ತಾತ್ಕಾನಾ, ವೊಲ್ಲಾ, ಅನಸ್ತಾ ಸಿಯಾ, ಮರಿಯಾ, ಡಾಕ್ಟರ್‌ ಬೋತ್ಸಿನ್‌, ಕೆಲಸ ದಾಳು ಖಾರಿತೊನೊವ್‌, ಸೇವಕಿ ದೆಮಿದೊವ ರಭಾರ್‌ನನ್ನು ಹಿಂಬಾಲಿಸಿದರು (ಡಾಕ್ಟರ ಬೋತ್ಸಿನ್‌ ಮತ್ತು ಸೇವಕರಿಗೆ ರುಾರ್‌ ಕುಟುಂಬ ವನ್ನು ತ್ಯಜಿಸಿ ನಿವಾಸದಿಂದ ಹೊರಡಲು ಅನು ಮತಿ ನೀಡಲಾಗಿತ್ತು. ಆದರೆ ಅವರು ಅದನ್ನು ನಿರಾಕರಿಸಿದರು ಎಂಬ ಸುದ್ದಿಯೂ ಇದೆ) ಕೆಳ ಅಂತಸ್ತಿನ ಖಾಲಿ ಕೋಣೆಯೊಳಗೆ ಪ್ರವೇಶಿಸು ವಾಗ ರಾಣಿ ಅಲೆಗ್ಸಾಂದ್ರ ಅಲ್ಲಿ ಕುಳಿತುಕೊಳ್ಳಲು ಒಂದೇ ಒಂದು ಕುರ್ಚಿ ಇಲ್ಲದಿರುವ ಬಗ್ಗೆ ಸೋಜಿಗ ವ್ಯಕ್ತಪಡಿಸಿದಳು. ಯೂರೊವ್‌ಸ್ಕಿ ತಕ್ಷಣ ಎರಡು ಕುರ್ಚಿಗಳನ್ನು ತರಿಸಿದ. ಅವುಗ ಳಲ್ಲಿ ಒಂದರಲ್ಲಿ ಅಲೆಕ್ಸಿ ಕುಳಿತರೆ, ಮತ್ತೊಂದ ರಲ್ಲಿ ಅಲೆಗ್ಸಾಂದ್ರಾ ಕುಳಿತಳು. ಉಳಿದವರು ಸಾಲಾಗಿ ನಿಲ್ಲಲು ಆಜ್ಞೆಯಾಯಿತು. ಹೊರಗೆ ಆಯುಧಧಾರಿಗಳಾಗಿ ನಿಂತವರಿಗೆ ಒಳ ಬರಲು ಆಜ್ಞೆಯಾಯಿತು. ಅವರು ಒಳಗೆ ಪ್ರವೇಶಿಸಿದ ಬಳಿಕ ಯೂರೂೊವ್‌ಸ್ಕಿ ಅತಿ ಕ್ರೂರ ಆಜ್ಞೆಯನ್ನು ರಾರ್‌ನಿಗೆ ತಿಳಿಸಿದ. ""ಯೂರೋಪ್‌ನಲ್ಲಿರುವ ರೊಮನೊವ್‌ ಕುಟುಂಬದ ಸಂಬಂಧಿಕರು ರಶಿಯಾದ ಮೇಲೆ ಧಾಳಿ ನಡೆಸಲು ಸಿದ್ಧತೆ ನಡೆಸುತ್ತಿರುವುದರಿಂದ ರೊಮನೊವ್‌ ರಾಜಕುಟುಂಬದವರನ್ನು ಗುಂಡಿಕ್ಕಿ ಕೊಲ್ಲಲು ಉರಲ್ಸ್‌ ಸರಕಾರದ ಕಾರ್ಯ ನಿರ್ವಾಹಕ ಸಮಿತಿ ನಿರ್ಧರಿಸಿದೆ'' ಎಂದುಯೂರೂೊವ್‌ಸ್ಕಿ ಹೇಳಿದ. ರುಾರ್‌ ನಿಕೋ ಲಸ್‌ ತನ್ನ ಪತ್ನಿ ಮತ್ತು ಮಕ್ಕಳ ಕಡೆಗೆ ಅಸಹಾ ಯಕ ನೋಟ ಬೀರಿದ. ಮತ್ತೆ ಸುಪರಿಂಟೆಂಡೆಂ ಟರ ಕಡೆಗೆ ತಿರುಗಿ ನೀವು ಹೇಳಿದ್ದೇನು ಎಂದು 15 ಪ್ರಶ್ನಿಸಿದ. ಯೂರೊವ್‌ಸ್ಕಿ ಮತ್ತೊಮ್ಮೆ ಮರಣ ದಂಡನೆ ಆಜ್ಞೆಯನ್ನು ಉಚ್ಚರಿಸಿದ. ರಿವಾಲ್ವರ್‌ ಹಿಡಿದು ನಿಂತಿದ್ದ ಪೊಲೀಸರಲ್ಲಿ ಪ್ರತಿಯೊಬ್ಬ ನಿಗೂ ಯಾರ ಮೇಲೆ ಗುಂಡು ಹಾರಿಸಿ ಕೊಲ್ಲಬೇ ಕೆಂದು ತಿಳಿಸಲಾಯಿತು. ಹೆಚ್ಚು ರಕ್ತ ಹರಿಯಿಸದೆ ತಕ್ಷಣ ಪ್ರಾಣ ಹೋಗುವಂತೆಗುಂಡು ಹಾರಿಸಲು ಆಜ್ಞೆಯಾಯಿತು. ರಾರ್‌ ನಿಕೋಲಸ್‌ ಸಾವನ್ನು ಸ್ವಾಗತಿಸಲು ಸಿದ್ಧವಾಗಿರುವಂತೆ ಮೌನವಾ ಗಿದ್ದ. ಕೆಲವೇ ಸೆಕೆಂಡುಗಳಲ್ಲಿ ರಿವಾಲ್ವರ್‌ನಿಂದ ಗುಂಡು ಹಾರಿತು. ಮೂರು ನಾಲ್ಕು ನಿಮಿಷ ಗುಂಡು ಹಾರಾಟ ಮುಂದುವರಿಯಿತು. ಸ್ವತಃ ಯೂರೋವ್‌ಸ್ಕಿ ರಾರ್‌ ನಿಕೋಲಸ್‌ನ ಮೇಲೆ ನೇರವಾಗಿ ಗುಂಡು ಹಾರಿಸಿ ಕೊಂದ. ಅನಂತರದ ಸರದಿ ಅಲೆಗ್ಸಾಂದ್ರಾಳದು. ಆ ಮೇಲೆ ಉಳಿದ ವರ ಸರದಿ. ರುಾರ್‌ ಮತ್ತು ರಾರಿನಾ ಗುಂಡೇ ಟಿನಿಂದ ತಕ್ಷಣ ಸತ್ತರು. ಉಳಿದವರಿಗೆ ಆ ಭಾಗ್ಯ ಎರಲಿಲ್ಲವೇನೊ. ಅಲೆಕ್ಸಿ, ಆತನ ನಾಲ್ವರು ಸೋದರಿಯರು, ಡಾಕ್ಟರ್‌ ಬೋತ್ಸಿನ್‌ ಮತ್ತು ರಾರಿನಾಳ ಸೇವಕಿ ತಕ್ಷಣ ಸಾಯಲಿಲ್ಲ. ಮತ್ತೊಂದು ಸುತ್ತು ಗುಂಡು ಹಾರಿಸಿ ಅವರನ್ನು ಕೊಲ್ಲಲಾಯಿತು. ಆಲಿಕಲ್ಲು ಮಳೆಯಂತೆ ರಿವಾ ಲ್ವರ್‌ನಿಂದ ಸಿಡಿದ ಗುಂಡುಗಳು ಮರದ ಗೋಡೆಗೆ ಅಪ್ಪಳಿಸಿ ಹಿಂದಕ್ಕೆ ಚಿಮ್ಮುತ್ತಿದ್ದುವು. ರಾರ್‌ನ ಹೆಣ್ಣು ಮಕ್ಕಳಲ್ಲಿ ಒಬ್ಬಳು ಪೂರ್ತಿ ಸತ್ತಿರಲಿಲ್ಲ. ಬಯೊನೆಟ್‌ನಿಂದ ಇರಿದು ಅವ ಳನ್ನು ಕೊಲ್ಲಲು ಯತ್ನಿಸಿದರೆ ಅವಳು ಧರಿಸಿದ ದಪ್ಪ ಲಂಗವನ್ನು ಭೇದಿಸಿ ಬಯೊನೆಟ್‌ ಶರೀರ ವನ್ನು ತಾಗಲು ಸ್ವಲ್ಪ ಸಮಯ ತಗಲಿತು. ಒಟ್ಟಿ ನಲ್ಲಿ ಇಡೀ ಹತ್ಯಾಕಾಂಡ ಮುಗಿಯಲು 20 ನಿಮಿ ಷವಾಯಿತು. ಶವ ಸಾಗಾಣಿಕೆ ಅನಂತರ ಶವಗಳನ್ನು ಟ್ರಕ್‌ಗೆ ಸಾಗಿಸುವ ಕೆಲಸ ಆರಂಭವಾಯಿತು. ಕಳೇಬರದಿಂದ ಸುರಿದ ರಕ್ತ ಟ್ರಕ್‌ನಲ್ಲಿ ಹರಡುವುದನ್ನು ತಪ್ಪಿಸಲು ` ಉಣ್ಣೆಯ ಒರಟು ಬಟ್ಟೆ ಯನ್ನು ಅವುಗಳ ಮೇಲೆ ಮುಚ್ಚಿದರು. ಇದೇ ಸಂದರ್ಭದಲ್ಲಿ ಶವ ಸಾಗಿ ಸುವ ಕೆಲಸ ಮಾಡುತ್ತಿದ್ದ ಕೆಲವು ಗಾರ್ಡ್‌ಗಳಿಗೆ ಶವಗಳಿಗೆ ಮೈಮೇಲಿದ್ದ ಆಭರಣಗಳನ್ನು ಕದಿ ಯುವ ಚಪಲ ಹುಟ್ಟಿತು. ಇದನ್ನು ಮೊದಲೇ ಊಹಿಸಿದ್ದ ಯೂರೊವ್‌ಸ್ಕಿ ರಾಜಕುಟುಂಬದ ವರು ಧರಿಸಿದ್ದ ಒಡವೆಗಳನ್ನು ಕದಿಯಲು ಪ್ರಯ ತ್ನಿಸಿದರೆ ಸ್ಥಳದಲ್ಲಿಯೇ ಗುಂಡಿಟ್ಟು ಕೊಲ್ಲಲಾಗು ವುದು ಎಂದು ಎಚ್ಚರಿಸಿದ. ಕಾಮ್ರೇಡ್‌ ಎರ್ಮ ಕೊವ್‌ (ಈತ ಕಮ್ಯೂನಿಸ್ಟ್‌ ಪಾರ್ಟಿ ಸದಸ್ಯನಾ ಗಿದ್ದ, ವರ್ಕ್ಸ್‌ - ಇಸೆತ್ಸ್‌ಕ್‌ ಕಲ್ಲಿದ್ದಲು ಗಣಿ ಯಲ್ಲಿ ಕೆಲಸಮಾಡುತ್ತಿ ದ್ದ) ಶವಗಳನ್ನು ಟ್ರಕ್‌ಗೆ ಸಾಗಿಸುವ ಕೆಲಸವನ್ನು ಯಶಸ್ವಿಯಾಗಿ ಪೂರೈ ಸಿದ. ಅವುಗಳನ್ನು ಎಲ್ಲಿ ಸಮಾಧಿ ಮಾಡು ವುದು? ಎರಡನೇ ದೊಡ್ಡ ಸಮಸ್ಯೆ ಅವರಿಗೆ ಎದುರಾಯಿತು. ಎರ್ಮಕೊವ್‌ ಪರಿಹಾರೋ ಪಾಯ ಸೂಚಿಸಿದ. `ಬೆಳಗಿನ ಜಾವ ಮೂರು ಗಂಟೆಗೆ ಅವರು ವರ್ಕ್ಸ್‌ - ಇಸೆತ್ಸ್‌ಕ್‌ ಕಲ್ಲಿದ್ದಲು ಗಣಿ ಪ್ರದೇಶ ವನ್ನು ದಾಟಿದರು. ಅಲ್ಲಿಂದ ಮುಂದೆ ರಸ್ತೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದ ಕಾರಣ ಟ್ರಕ್‌ ಮುಂದುವರಿಯುವಂತಿರಲಿಲ್ಲ. ಕಾರಿನಲ್ಲಿ ಪ್ರಯಾಣ ಮುಂದುವರಿಸಲು, ಅನಂತರ ಸ್ವಲ್ಪ ದೂರ ಕುದುರೆ ಗಾಡಿಯಲ್ಲಿ ಸಾಗಲು ನಿರ್ಧರಿಸ ಲಾಯಿತು. ವರ್ಕ್ಸ್‌ - ಇಸೆತ್ಸ್‌ಕ್‌ ಕಲ್ಲಿದ್ದಲು ಗಣಿ ಪ್ರದೇಶದಿಂದಸುಮಾರು3 ಮೈಲು ದಾಟಿದ ಬಳಿಕ ಅವರಿಗೆ 25 ಮಂದಿಯುಳ್ಳ ಅಶ್ವಾರೋಹಿ ಗಳ ತಂಡ ಎದುರಾಯಿತು. ಶವಗಳನ್ನು”ಸಮಾಧಿ ಮಾಡಲು ಎರ್ಮಕೋವ್‌ ಆರಿಸಿದ ಕೆಲಸಗಾ ರರು ಅವರಾಗಿದ್ದರು. ಶವಗಳನ್ನು ನೋಡಿದ ತಕ್ಷಣ ಓಹ್‌ ಇವರೆಲ್ಲ ಸತ್ತಿದ್ದಾರೆಎಂದು ಅವರು ಉದ್ಗರಿಸಿದರು. ರುಾರ್‌ ಕುಟುಂಬದವರನ್ನು ಮುಗಿಸುವ ಕೆಲಸವನ್ನು ತಮಗೆ ಒಪ್ಪಿಸಲಾಗು ತ್ತದೆ ಎಂದು ಅವರು ಭಾವಿಸಿದ್ದರು. ಅನಂತರ ಎಲ್ಲ ಶವಗಳನ್ನು ಕುದುರೆಗಾಡಿಗೆ ಸಾಗಿಸಲಾ ಯಿತು. ಅವು ಎರಡು ಆಸನಗಳುಳ್ಳ ಕುದುರೆಗಾ ಡಿಗಳು. ಶವ ಸಾಗಿಸಲು ಯೋಗ್ಯವಾಗಿರಲಿಲ್ಲ. ಶವಗಳ ಮೈಮೇಲಿದ್ದ ಒಡವೆಗಳನ್ನು ನೋಡಿ ಕಾರ್ಮಿಕರ ಕಣ್ಣುಗಳು ಮಿನುಗಿದವು. ಕದಿ ಯಲು ಪ್ರಯತ್ನಿಸಿದರೆ ಸ್ಥಳದಲ್ಲಿಯೇ ಗುಂಡಿಕ್ಕ aS ಈಾನಿಾ 6 ಲಾಗುವುದು ಎಂದು ಯೂರೊವ್‌ಸ್ಕಿ ಮತ್ತೊ ಮ್ಮೆ ಎಚ್ಚರಿಸಿದ. ರುಾರ್‌ನ ನಾಲ್ವರು ಹೆಣ್ಣು ಮಕ್ಕಳು ಚಿನ್ನದ ಎಳೆಗಳಿಂದ ಕಸೂತಿ ಹಾಕಿದ ಬೆಲೆಬಾಳುವ ಕುಪ್ಪಸಗಳನ್ನು ಧರಿಸಿರು ವುದು ಯೂರೊವ್‌ಸ್ಕಿಯ ಗಮನ ಸೆಳೆಯಿತು. ಶವಗಳನ್ನು ಹೂಳುವ ಮೊದಲು ಅವುಗಳ ಮೈಮೇಲಿನ ಉಡುಪುಗಳನ್ನು ಕಳಚಿ ಬೆತ್ತಲೆಗೊ ಳಿಸಲು ನಿರ್ಧರಿಸಲಾಯಿತು. ಆದರೆ ಶವಗಳನ್ನು ಹೂಳುವ ಸ್ಥಳ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಚೆನ್ನಾಗಿ ಬೆಳಗಾಗಲು ಒಂದೆರಡು ತಾಸು ಉಳಿದಿತ್ತು. ಶವಗಳನ್ನು ಸಮಾಧಿ ಮಾಡಲು ಯಾವುದೇ ಸಿದ್ಧತೆ ನಡೆದಿರಲಿಲ್ಲ ಎಂಬುದು ಆಗ ಸ್ಪಷ್ಟವಾಯಿತು. ಅವರು ಪ್ರಯಾಣಿಸುತ್ತಿದ್ದ ಕಾರು ಕಾಡಿನ ದಾರಿಯಲ್ಲಿ ಎರಡು ಮರಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದ ಕಾರಣ ಅದನ್ನು ಅಲ್ಲಿಯೇ ಬಿಟ್ಟು ಕುದುರೆಗಾಡಿ ಯಲ್ಲಿ ಪ್ರಯಾಣ ಮುಂದುವರಿಸಿದರು. ಆ ವೇಳೆಗೆ ಅವರು ಇಕತೆರಿನ್‌ಬರ್ಗನಿಂದ ಹತ್ತು ಮೈಲು ದೂರ ಕ್ರಮಿಸಿದ್ದರು. ಮುಂಜಾನೆ ಏಳು ಗಂಟೆಗೆ ಅವರು ಕೊಪ್ತಿಯಾಕಿ ಗ್ರಾಮಕ್ಕೆ ತಲುಪಿ ದರು. ಗ್ರಾಮದ ಸಮೀಪಕಾಡಿನಲ್ಲಿ ಪಾಳು ಬಿದ್ದ ಹಳೆಯ ಕಲ್ಲಿದ್ದಲು ಗಣಿಯಿತ್ತು. ಒಂದು ಕಾಲ ದಲ್ಲಿ ಅದು ಚಿನ್ನದ ಗಣಿಯಾಗಿತ್ತು. ಏಳು ಅಡಿ ಆಳದ ಗಣಿಯಲ್ಲಿ ಎರಡು ಅಡಿ ತನಕ ನೀರು ತುಂಬಿತ್ತು. ಆ ಸ್ಥಳದ ಸುತ್ತಲೂ ಕಾವಲುಗಾರರು ನಿಂತು ಗ್ರಾಮದ ಯಾರೊಬ್ಬರೂ ಅಲ್ಲಿಗೆ ಸುಳಿಯದಂತೆ ಜಾಗ್ರತೆವಹಿಸಿದರು. ಆಗ ಯೂರೊವ್‌ಸ್ಕಿ ಐವರು ಕಾರ್ಮಿಕರು ಮತ್ತು ಇಬ್ಬರು ರೆಡ್‌ಗಾ ರ್ಡ್‌ಗಳನ್ನು ಮಾತ್ರ ಅಲ್ಲಿರಿಸಿ ಉಳಿದವರನ್ನೆಲ್ಲಾ ದೂರ ಕಳುಹಿಸಿ ಶವಗಳನ್ನು ಸಮಾಧಿ ಮಾಡಲು ನಿರ್ಧರಿಸಿದ. ಶವಗಳ ಉಡುಪು ಕಳಚಿ ಬೆತ್ತಲೆ ಮಾಡಿ ಸುಡಲು ನಿರ್ಧರಿಸಿದ. ರಾಣಿ ಅಲೆ ಗ್ಲಾಂದ್ರಾ ರೇಶ್ಮೆ ಬಟ್ಟೆಯಲ್ಲಿ ಮುತ್ತಿನ ಹರಳುಗ ಳನ್ನು ಪೋಣಿಸಿದ ಆಕರ್ಷಕ ಸೊಂಟ ಪಟ್ಟಿ ಧರಿಸಿ ದ್ದಳು. ಆಕೆ ತೊಟ್ಟುಕೊಂಡಿದ್ದ ಎಲ್ಲ ಆಭರಣ 11 ಗಳ ಒಟ್ಟು ತೂಕವೇ 8 ಕೆ.ಜಿ.ಗಳಷ್ಟು. ಅವೆಲ್ಲ ವನ್ನೂ ಅಲಾಪತ್ಯೆವ್‌ಸ್ಕ್‌ ಎಂಬಲ್ಲಿ ಪಾಳು ಬಿದ್ದ ಕಟ್ಟಡದ ತಳಭಾಗದ ಕೋಣೆಯಲ್ಲಿ ಹೂತು ಹಾಕಲಾಯಿತು. (1919ರಲ್ಲಿ ರುಾರ್‌ ಕುಟುಂ ಬದ ಹತ್ಯೆಯ ತನಿಖೆ ಮುಗಿದ ತರುವಾಯ ಅವೆ ಲ್ಲವನ್ನೂ ಅಗೆದು ತೆಗೆದು ಮಾಸ್ಕೋ ನಗರಕ್ಕೆ ಕಳುಹಿಸಲಾಯಿತು) ಉಳಿದ ಸೊತ್ತುಗಳನ್ನು ಸುಟ್ಟು ಹಾಕಿದರು. ಶವಗಳನ್ನು ನೀರಲ್ಲಿ ಮುಳು ಗಿಸಿದರು. ಅನಂತರ ಕೈ ಬಾಂಬ್‌ ಸ್ಫೋಟಿಸಿ ಗುಂಡಿಗೆ ಮಣ್ಣು ತುಂಬಿಸಿದರು. ಈ ಪ್ರಕ್ರಿಯೆ ಯಲ್ಲಿ ಕೆಲವು ಶವಗಳಿಗೆ ಜಖಂ ಆಗಿರಬೇಕು. ಕೆಲವು ಶವಗಳ ಅಂಗಾಂಗಗಳು ಮುಖ್ಯವಾಗಿ ಕೆ ¥ ಹಾಗೂ ಕಾಲಿನ ಬೆರಳುಗಳು ತುಂಡಾದವು. ಕೆಲವು ತಿಂಗಳ ಬಳಿಕ ಇಡೀ ಕಾರ್ಯಾಚರಣೆಯ ತನಿಖೆಗೆ ಸಂಬಂಧಿಸಿ ತನಿಖಾಧಿಕಾರಿಗಳು ಗಣಿಯ ತಳವನ್ನು ಜಾಲಾಡಿ ಶೋಧಿಸಿದಾಗ ತುಂಡಾದ ಕೈಗಳು ಬೆರಳುಗಳು ಪತ್ತೆಯಾದವು. ಆದರೆ ರೂಮನೊವ್‌ ಕುಟುಂಬದ ಶವಗಳು ಶಾಶ್ವತ ವಾಗಿ ಈ ಗಣಿಯ ಹೊಂಡದಲ್ಲಿ ಉಳಿಯಲಿಲ್ಲ. ಅದು ತಾತ್ಕಾಲಿಕ ಸಮಾಧಿಯಾಗಿತ್ತು. ಅದೇ ದಿನ (ಜುಲೈ 17) ಮಧ್ಯಾಹ್ನ 11 ಗಂಟೆಯ ವೇಳೆಗೆ ಯುರೋವ್‌ಸ್ಕಿ ಕಾರ್ಯಾಚರಣೆ ಮುಕ್ತಾಯವಾ ದುದರ ಬಗ್ಗೆ ಉರಲ್ಸ್‌ ಕಾರ್ಯನಿರ್ವಾಹಕ ಸಮಿ ತಿಗೆ ವರದಿ ಒಪ್ಪಿಸಿದ. ರುಾರ್‌' ನಿಕೋಲಸ್‌ ಮತ್ತು ಕುಟುಂಬದವರ ಶವಗಳು ಯಾವುದೇ ಕ್ಷಣದಲ್ಲಿಯೂ ಗ್ರಾಮದ: ಜನರ ಕಣ್ಣಿಗೆ ಬೀಳುವ ಭೀತಿಯಿತ್ತು. ಶವಗಳನ್ನು ವ್ಯವಸ್ಥಿತ ವಾಗಿ ಸಮಾಧಿ ಮಾಡದೆ ವಿಧಿಯೇ ಇರಲಿಲ್ಲ. ಆಗ ಉರಲ್ಸ್‌ ಕಾರ್ಯನಿರ್ವಾಹಕ ಸಮಿ ತಿಯ ಅಧಿಕಾರಿಗಳಿಬ್ಬರು (ಸಫರೊವ್‌, ಬೆಲೊ ಬೊರೊದೊವ್‌) ಉಪಯುಕ್ತ ಸಲಹೆ ನೀಡಿ ದರು. ಕೊಪ್ಪಿ ಯಾಸ್ಕಿ ಗ್ರಾಮದಿಂದ ಮಾಸ್ಕೋ ನಗರದ ಕಡೆಗೆ ಸಾಗುವ ರಸ್ತೆಯಲ್ಲಿ 9 ಕಿ.ಮೀ. ದೂರದಲ್ಲಿ ಆಳವಾದ, ನೀರು ತುಂಬಿದ ಸುರಂಗ ಗಳಿವೆ. ಅದು ಸಮಾಧಿಗೆ ಪ್ರಶಸ್ತ ಸ್ಥಳವೆಂದು ಅವನಿಗೆ ತಿಳಿಸಲಾಯಿತು. ತಕ್ಷಣವೇ ಯೂರೊ ವ್‌ಸ್ಕಿ ತನ್ನ ಬೆಂಗಾವಲು ಮಂದಿಯೊಂದಿಗೆ ಕಾರಿ ನಲ್ಲಿ ಆ ಸ್ಥಳಕ್ಕೆ ಧಾವಿಸಿದ. ಆದರೆ ಮಧ್ಯ ದಾರಿ ಯಲ್ಲಿ ಕಾರು ಕೆಟ್ಟು ಹೋಗಿ ಮುಂದೆ ಚಲಿಸಲು ನಿರಾಕರಿಸಿದಕಾರಣ ಆ ಸ್ಥಳಕ್ಕೆ ಬೇಗನೆ ತಲುಪಲು ಸಾಧ್ಯವಾಗಲಿಲ್ಲ. ಕಾಲ್ನಡಿಗೆಯಲ್ಲಿ ಅಲ್ಲಿಗೆ ತಲು ಪಿದ. ಅಲ್ಲಿ ನೀರು ತುಂಬಿದ ಆಳವಾದ ಮೂರು ಸುರಂಗಗಳಿದ್ದವು. ಶವಗಳ ಕತ್ತಿಗೆ ಕಲ್ಲು ಬಿಗಿದು ಅದರಲ್ಲಿ ಮುಳುಗಿಸಲು ಯೋಚಿಸಿದ. ಆದರೆ ಆ ಸ್ಥಳದ ಆಸುಪಾಸಿನಲ್ಲಿ ಕೆಲವು ರೆಡ್‌ಗಾರ್ಡ್‌ಗ ಳಿದ್ದ ಕಾರಣ ಯೂರೋವ್‌ಸ್ಕಿಯ ಯೋಜನೆ ಫಲಿಸಲಿಲ್ಲ. ಶವಗಳನ್ನು ಮುಳುಗಿಸುವಾಗ ಅವರು ನೋಡಿದರೆ ಇಡೀ ಪ್ರಕ್ರಿಯೆ ಕಾಳ್ಗಿಚ್ಚಿ ನಂತೆ ಹರಡಬಹುದು ಎಂದು ಆತ ಭಾವಿಸಿದ. ಮತ್ತೆ ಶವಗಳನ್ನು ಇಕತೆರಿನ್‌ಬರ್ಗ್‌ನಿಂದ ಸಾಗಿ ಸಿದ ಟ್ರಕ್‌ನಲ್ಲಿಯೇ ತುಂಬಿಸಿ ಭದ್ರತಾ ದಳದ ಮೂರು ನಾಲ್ಕು ಮಂದಿ ಇದ್ದ ಬೆಂಗಾವಲಿನ ಕಾರು ಅದನ್ನು ಹಿಂಬಾಲಿಸುವುದು ಎಂದು ಯೂರೊಪ್‌ಸ್ಕಿ ನಿರ್ಧರಿಸಿದ. ಈ ಮಧ್ಯೆ ಯೂರೂೊವ್‌ಸ್ಕಿ ದಾರಿಯಲ್ಲಿ ಬರುತ್ತಿದ್ದ ಕುದುರೆ. ಗಾಡಿಯೊಂದರಲ್ಲಿ . ಕೊಪ್ತಿಯಾಕಿ ಗ್ರಾಮಕ್ಕೆ ವಾಪಸಾದ. ದಾರಿಯಲ್ಲಿ ಮತ್ತೆ ಒಂದೆರಡು ಅಪ ಘಾತಗಳಾದವು. ಶವಗಳನ್ನು ಮುಳುಗಿಸಿದ ಪಾಳು ಬಿದ್ದ ಗಣಿಯಿರುವಲ್ಲಿ ಗೆ ಅವರು ಪ್ರಯಾ ಣಿಸುತ್ತಿಷ್ಟಾಗ ಯೂರೂೊವ್‌ಸ್ಕಿ ಕುದುರೆಗಾಡಿ ಯಿಂದ ಜಾರಿ ಬಿದ್ದು ತೀವ್ರ ಗಾಯವಾಯಿತು. ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಅವನ ಜೊತೆ ಗಿದ್ದ ಭದ್ರತಾ ದಳದವರೂ ಗಾಡಿಯಿಂದ ಬಿದ್ದು ಗಾಯಗಳಾದವು. ಶವಗಳನ್ನು ಸುರಂಗಗಳಲ್ಲಿ ಹೂಳಲು ನಿರ್ಧರಿಸಿದ ಯೋಜನೆಯನ್ನು ಕೈ ಬಿಡಬೇಕಾಗುವುದೇನೋ ಎಂದು ಯೂರೊ ವ್‌ಸ್ಕಿ ಯೋಚಿಸಿದ. ಪಾಳು ಬಿದ್ದ ಗಣಿಯಿಂದ ಶವಗಳನ್ನು ಮೇಲೆತ್ತಿ ಎಲ್ಲ ವನ್ನೂ ಸುಟ್ಟು ಹಾಕಲು ಅಂತಿಮವಾಗಿ ನಿರ್ಧರಿಸಲಾಯಿತು. ಕೊನೆಗೆ ಜುಲೈ 17ರ ಸಂಜೆ ಶವ ದಹನಕ್ಕೆ ಅಗತ್ಯವಿರುವ ವಸ್ತು ಗಳನ್ನು (ಸೀಮೆಎಣ್ಣೆ, ಹೈಡ್ರೊಕ್ಲೋರಿಕ್‌ ಆಮ್ಲ ಇತ್ಯಾದಿ) ಸಂಗ್ರಹಿಸ ಕನಸೂ ನಿ ಲಾಯಿತು. ರಾತ್ರಿ 11 ಗಂಟೆಯೊಳಗೆ ಶವಗಳ ದಹನಕಾರ್ಯ ಮುಗಿಯಬೇಕೆಂದು ಯೂರೊ ವ್‌ಸ್ಕಿ ನಿರ್ಧರಿಸಿದ. ಆದರೆ ಭದ್ರತಾದಳದ ಕೆಲವು ಪೊಲೀಸರ ಮಧ್ಯೆ ಉದ್ಭವಿಸಿದ ಸಣ್ಣ ಘರ್ಷ ಣೆಯ ಪರಿಣಾಮವಾಗಿ ಈ ಕೆಲಸ ಮತ್ತೆ ತಡವಾ ಯಿತು. ಹೆಣಗಳನ್ನು ಮೇಲೆತ್ತಲು ಬಲವಾದ ಹಗ್ಗಗಳನ್ನು ಆರಿಸಲಾಯಿತು. ಮಧ್ಯ ರಾತ್ರಿ ಹನ್ನೆ. ರಡು ಗಂಟೆಗೆ ಯೂರೊಪ್‌ಸ್ಕಿಯ ತಂಡ ಕೊಪ್ತಿ ಯಾಕಿ ಗ್ರಾಮಕ್ಕೆ ತಲುಪಿತು. ಆಕಸ್ಮಿಕ ಅಪಘಾತ ಏತನ್ಮಧ್ಯೆ ಇನ್ನೊಂದು ದಿನ ಉದಯವಾಗು ತ್ತಿತ್ತು. ರುಾರ್‌ ಕುಟುಂಬದ ಹತ್ಯೆಯಾಗಿ ಅಂದಿಗೆ ಎರಡನೇ ದಿನ. ಪಾಳು ಬಿದ್ದ ಚಿನ್ನದ ಗಣಿಯ ಲ್ಲಿಯೇ ಕೆಲವು ಶವಗಳನ್ನು ಸಮಾಧಿ ಮಾಡುವು ದೆಂದು ನಿರ್ಧರಿಸಲಾಯಿತು. ಆಗ ಎರ್ಮಕೊ ವ್‌ನ ಪರಿಚಯವಿದ್ದ ರೈತನೊಬ್ಬ ಅಲ್ಲಿಗೆ ಬಂದ. ಶವಗಳನ್ನು ಮೇಲೆತ್ತುವ ಕೆಲಸ ಮತ್ತೆ ತಡವಾಯಿತು. ಶವಗಳನ್ನು ಆಳವಾದ ಸುರಂಗಕ್ಕೆ ಎಸೆಯುವುದು ಎಂದು ನಿರ್ಧರಿಸಿದರು. ಆದರೆ ಶವಗಳನ್ನು ಒಯ್ಯಲು ಬಳಸಿದ ಕುದುರೆಗಾಡಿ ಸಾಕಷ್ಟು ಬಲಿಷ್ಠವಾಗಿರಲಿಲ್ಲ. ಗಾಡಿ ತುಸು ದೂರ ಹೋಗುವಷ್ಟರಲ್ಲಿ ಹೆಣಗಳ ಭಾರಕ್ಕೆ ಅದು ಮುರಿಯಿತು. ಆಗ ಸುಪರಿಂಟೆಂಡೆಂಟ್‌ ಯೂರೊವ್‌ಸ್ಕಿ ಸಮೀಪದ ಪಟ್ಟಣಕ್ಕೆ ಹೋಗಿ ಒಂದು ಟ್ರಕ್‌ ಮತ್ತು ಎರಡು ಕಾರುಗಳನ್ನು ಎರವಲು ಪಡೆದ. ಆ ದಿನವೂ ರಾತ್ರಿ 9ರವರೆಗೆ ಕೆಲಸ ಆರಂಭಿಸಲು ಸಾಧ್ಯವಾಗಲಿಲ್ಲ. ಜುಲೈ 19ರಂದು ಮುಂಜಾನೆ ಶವಗಳನ್ನು ಒಯ್ಯುತ್ತಿದ್ದ ಟ್ರಕ್‌ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿತು. ಶವಗ ಳನ್ನು ಆ ಸ್ಥಳದಲ್ಲಿ ಯೇ ಸುಟ್ಟು ಹಾಕುವುದು ಅಥವಾ ಆಳವಾದ ಹೊಂಡ ಅಗೆದು ಹೂಳುವು ದರ ಹೊರತು ಅನ್ಯಮಾರ್ಗವಿರಲಿಲ್ಲ. ರುಾರ್‌ ಕುಟುಂಬದ ಕಗ್ಗೊಲೆಯಾಗಿ ಅಂದು ಮೂರನೇ ದಿನ. ಎಲ್ಲ ಹೆಣಗಳೂ ಕೊಳೆತು ದುರ್ನಾತ ಸಹಿಸಲಸಾಧ್ಯವಾಗಿತ್ತು. ಅವು ಇನ್ನಷ್ಟು ದುರ್ನಾತ ಬೀರುವುದನ್ನು, ಕೊಳೆಯು ಅ. ಸಿಗೆ 100೧ ವುದನ್ನು ತಪ್ಪಿಸಲು ಅವುಗಳ ಮೇಲೆ ಹೈಡ್ರೋ ಕ್ಲೋರಿಕ್‌ ಆಮ್ಲ ಸುರಿಯಲಾಯಿತು. ಮೊದಲು ಅವರು ರಾಜಕುಮಾರ ಅಲೆಕ್ಸಿ ಮತ್ತು ರಾಣಿ ಅಲೆಗ್ಸಾಂದ್ರ ಫೆದೊರೊವ್ನಾಳ ಶವಗಳ ಮೇಲೆ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದರು. ಉಳಿದ ಶವಗಳನ್ನು ಸಾಮೂಹಿಕ ಗೋರಿಯಲ್ಲಿ ಸಮಾಧಿ ಮಾಡಲು ಅವರು ನಿರ್ಧರಿಸಿದರು. ಬೆಳಗಿನ ಜಾವದ ವೇಳೆಗೆ ಕಾರ್ಮಿಕರು ಎಂಟು ಅಡಿ ಉದ್ದ ಆರು ಅಡಿ ಆಳದ ಚೌಕಾಕೃತಿಯ ದೊಡ್ಡ ಹೊಂಡ ನಿರ್ಮಿಸಿದರು. ಎಲ್ಲ ಶವಗಳನ್ನೂ ಅದ ರಲ್ಲಿ ಗುಡ್ಡೆ ಹಾಕಿ ಮತ್ತೂಮ್ಮೆ ಹೈಡ್ರೋಕ್ಲೋ ರಿಕ್‌ ಆಮ್ಲ ಸುರಿದರು. ಅನಂತರ ಹೊಂಡವನ ಅವುಗಳ ಮೇಲೆ ವ ಗುರುತು ಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಯೂರೊವ್‌ಸ್ಕಿಯ "ನೆನಪುಗಳಲ್ಲಿ' ಇಷ್ಟು ವಿವರಗಳು ನಮಗೆ ದೊರೆಯುತ್ತವೆ. ಅವೆಲ್ಲವೂ ಶೀಘ್ರಲಿಪಿಯಲ್ಲಿವೆ. ಇಕ್ತೆರಿನ್‌ ಬರ್ಗ್‌ನ ಇಪಾತಿಯೆವ್‌ ನಿವಾಸ ದಲ್ಲಿ ರಶಿಯದ ಕೊನೆಯ ಚಕ್ರವರ್ತಿ ಎರಡನೇ ನಿಕೋಲಸ್‌ ಮತ್ತು ಕುಟುಂಬದವರ ಅಮಾನುಷ ಹತ್ಯೆಯಾಗಿ ಇಪ್ಪತ್ತು ವರ್ಷಗಳ ತರುವಾಯ 1938ರಲ್ಲಿ ಯೂರೊವ್‌ಸ್ಕಿ ಕ್ರೆಮ್ಲಿನ್‌ನ ಆಸ್ಪತ್ರೆ ಯಲ್ಲಿ ಹೊಟ್ಟೆ ಹುಣ್ಣಿನ ಕಾಯಿಲೆಯಿಂದ ಮರ ' ಣಶಯ್ಯೆಯಲ್ಲಿದ್ದ. : ಆಸ್ಪತ್ರೆಯ ಹಾಸಿಗೆಯಿಂ ದಲೇ ಆತ ತನ್ನ ಮಕ್ಕಳಿಗೊಂದು ಪತ್ರ ಬರೆದಿದ್ದ. ಆದರೆ ಆ ಪತ್ರದಲ್ಲಿ 1918 ಜುಲೈ 16ರ ರಾತ್ರಿ ನಡೆದ ಕರಾಳ ಘಟನೆಗಳ ವಿವರಗಳಿರಲಿಲ್ಲ. ತನ್ನ ಆಯುಷ್ಯದ ಅಂತಿಮ ಕ್ಷಣಗಳಲ್ಲಿಯೂ ಆತ ಅಂದಿನ ಅಮಾನುಷ ಕೃತ್ಯಕ್ಕೆ ಕಿಂಚಿತ್‌ ಪಶ್ಚಾ ತ್ತಾಪ ವ್ಯಕ್ತಪಡಿಸಿದ ಕುರುಹೂ ಈ ಪತ್ರದಲ್ಲಿರ ಲಿಲ್ಲ. ಜುಲೈ 16-17ರ ಭಯಾನಕ ರಾತ್ರಿಯ ಘಟನೆ ಗಳಲ್ಲಿ ಸಹಭಾಗಿಯಾದ ಇತರ ವ್ಯಕ್ತಿಗಳು ಆ ದಿನವನ್ನು ಜ್ಞಾಪಿಸಿಕೊಳ್ಳುತ್ತಿದ್ದರೇ? ಉದಾಹರ ಣೆಯಾಗಿ "ಉರಾಲ್ಸ್‌ಕಿ ರಬೊಚಿ' ಪತ್ರಿಕೆಯ ಸಂಪಾದಕ ವೊರೊಬಿಯೆವ್‌ ಉರಲ್ಸ್‌ ಪ್ರಾದೇ ಶಿಕ ಕಾರ್ಯಕಾರಿ ಸಮಿತಿಯ ಸದಸ್ಯರಲ್ಲಿ ಒಬ್ಬ ನಾಗಿದ್ದ. ರೊಮನೊವ್‌ ರಾಜಕುಟುಂಬವನ್ನು ನಾಮಾವಶೇಷಗೊಳಿಸುವ ನಿರ್ಧಾರ ಕೈಗೊಂಡ ಸದಸ್ಯರಲ್ಲಿ ಆತನೂ ಸೇರಿದ್ದ. ರುಾರ್‌ ಕುಟುಂ ಬದ ಹತ್ಯೆ ನಡೆದು ಹತ್ತು ವರ್ಷಗಳ ಬಳಿಕ 1928ರಲ್ಲಿ ಈತ ತನ್ನ "ನೆನಪು'ಗಳನ್ನು ಪ್ರಕಟಿ ಸಿದ. ಆತ ಹೀಗೆ ಬರೆದಿದ್ದಾನೆ: ಪ್ರತಿ ಕ್ರಾಂತಿಕಾರಿಗಳ ದಾಳಿಯಿಂದ ಇಕ್ತೆರಿನ್‌ ರ್ಗನ್ನು ರಕ್ಷಿಸುವುದು ಅಸಾಧ್ಯವೆನಿಸಿದಾಗ ಜಕುಟುಂಬದವರ ಭವಿಷ್ಯದ ಚಿಂತೆ ಎಲ್ಲ ರನ್ನೂ ಕಾಡಿತು. ಅಂದಿನ ಅಂತರ್ಯುದ್ರದ ಪರಿ ಕಿ J ೩ . ಸ್ಥಿತಿಯಲ್ಲಿ ಮಾಜಿ ರುಾರ್‌ನನ್ನು ಬೇರೆಡೆಗೆ ಕಳು ಹಿಸಲು ಸಾಧ್ಯವಿರಲಿಲ್ಲ. ಆದುದರಿಂದ ಉರ ಲ್ಸ್‌ನ ಪ್ರಾದೇಶಿಕ ಸೋವಿಯೆತ್‌ನ ಸಭೆಯೊಂದ ರಲ್ಲಿ ರೊಮನೊವ್‌ನ ಕುಟುಂಬದವರನ್ನು ` ವಿಚಾರಣೆ ನಡೆಸದೆಯೇ ಗುಂಡಿಕ್ಕಿ ಕೊಲ್ಲಲು ನಿರ್ಧರಿಸಲಾಯಿತು. ಜುಲೈ 16-17ರ ರಾತ್ರಿ ರಾಜಕುಟುಂಬದವರನ್ನು ನಿದ್ದೆಯಿಂದ ಎಬ್ಬಿಸಿ ವಿಶೇಷಕಾರ್ಯಾಚರಣೆ ನಿವಾಸದ ಕೆಳ ಅಂತಸ್ತಿನ ಕೊಠಡಿಗೆ ಕರೆ ತರಲಾಯಿತು. ಅನಂತರ ಅವರಿಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಅವ ಕಾಶ ನೀಡದೆ ರೆಡ್‌ಗಾರ್ಡ್‌ಗಳು ಗುಂಡು ಹಾರಿಸಿ ಅವರ ಬದುಕಿನ ಕತೆ ಮುಗಿಸಿದರು. ಮರುದಿನ ಮುಂಜಾನೆ ಉರಲ್ಲ್‌ನ ಪ್ರಾದೇಶಿಕ ಸೋವಿಯೆ ತ್‌ನ ಪ್ರಿಸೀಡಿಯಂ ಹಿಂದಿನ ರಾತ್ರಿ ನಡೆದ ಘಟನೆ ಗಳ ಕುರಿತ ಅಧಿಕೃತ ಹೇಳಿಕೆ ನೀಡಿತು. ಅದರ ಬೆನ್ನಲ್ಲೇ ಕೇಂದ್ರ ಸರಕಾರ ಈ ಹೇಳಿಕೆಯನ್ನು ಅಧಿಕೃತವಾಗಿ ಒಪ್ಪುವವರೆಗೂ ಅದನ್ನು ಪ್ರಕಟಿ ಸಲು ಸಾಧ್ಯವಿಲ್ಲ ಎಂದು ಆಜ್ಞೆಯೂ ಹೊರ ಟಿತು. ಎರಡು ದಿನಗಳ ಬಳಿಕ ಕೇಂದ್ರ ಕಾರ್ಯನಿ ರ್ವಾಹಕ ಸಮಿತಿ ಹೇಳಿಕೆಯನ್ನು ಅಧಿಕೃತವಾಗಿ ಅನುಮೋದಿಸಿದ ಸುದ್ದಿ ತಲುಪಿತು. * xx ರಶಿಯಾದ ರಾಜಕೀಯ ಬದುಕಿನಲ್ಲಿ ಮಹ ತ್ತರ ಪರಿವರ್ತನೆಗಳಾಗಿರುವ ಇಂದಿನ ದಿನಗ ಳಲ್ಲಿ 73 ವರ್ಷಗಳ ಹಿಂದೆ ನಡೆದ ರೊಮನೊವ್‌ ರಾಜಕುಟುಂಬದ ಹತ್ಯೆಯನ್ನು ಕುರಿತು ಇತಿಹಾಸ ಕಾರರು ವಿಭಿನ್ನ ನಿಲುವು ತಳೆದಿದ್ದಾರೆ. ರಶ್ಯದ ಕೊನೆಯ ರುಾರ್‌ ಮತ್ತು ಅವನ ಕುಟುಂಬದ ಹತ್ಯೆ ಅಕ್ಟೋಬರ್‌ ಮಹಾಕ್ರಾಂತಿಯ ಅತಿರೇಕಗ ಳಲ್ಲಿ ಒಂದು ಎಂದು ಅವರು ಪರಿಗಣಿಸಿದ್ದಾರೆ. ವಿಚಾರಣೆಗೆ ಗುರಿಪಡಿಸದೆಯೇ ರುಭಾರ್‌ ಕುಟುಂ ಬವನ್ನು ಅಮಾನುಷವಾಗಿ ಹತ್ಯೆ ಮಾಡಿದ್ದು ನರಮೇಧವಲ್ಲವೇ ಎಂದು ಅವರು ಪ್ರಶ್ನಿಸು ತ್ತಿದ್ದಾರೆ. (ಕೃಪೆ: ಸ್ಪುಟ್ನಿಕ್‌) Re ಎಂ 0 ಶಯ ಫ7»ಘಉ ರ ಚಾ 1. ಪ್ರತ್ಯಯ (ಅ) ಎದುರು ಬೀಳುವಿಕೆ (ಆ) ವಿಶ್ವಾಸ (ಇ) ಪಲಾಯನ (ಈ) ಮೇಲಾಟ 2. ಭದ್ರ (ಅ) ಹರಿಯುವಿಕೆ (ಆ) ಕೊಳಕು ವಾಸನೆ (ಇ) ಸುರಕ್ಷಿತ (ಈ) ಮೋಡ 3. ಆಶಯ (ಅ) ನಿಟ್ಟುಸಿರು (ಆ) ಉಸಿರು ಕಟ್ಟುವಿಕೆ (ಇ) ಶಿಕ್ಷೆ ಕೊಡುವುದು (ಈ) ಅಭಿಪ್ರಾಯ 4. ಮುದಿತ (ಅ ) ಆನಂದಗೊಂಡ ( ನ ಹಾರ್ಸ್‌ ( ಇ) ತಲೆ ಬೋಳಾದ (ಈ) ಬೀಗ ಹಾಕಿದ 5. ನಕಾರ (ಅ) sm ಮುಟ್ಟುವ ವ ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳ ಪರಿಚಯ ಮಾಡಿಕೊಡಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು ಅವುಗಳಲ್ಲಿ ಒಂದು ಮಾತ್ರ ಸರಿ ಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು “ಮೊದಲು ಆರಿಸಿಕೊಳ್ಳಿರಿ. ಆಮೇಲೆ ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ. 7. ಹೈದ (ಅ) ಸಾವಕಾಶ (ಆ) ನೀರು ತುಂಬುವ ಗುಡಾಣ (ಇ) ಹುಡುಗ (ಈ) ಬಿಲ್ಲಿನ 8. ಸೊಮ್ಮು (ಅ ) ಜೂ ಜೂಜಿನ ಪಣ (ಆ) ಕೃತಜ್ಞತೆ (ಇ) ಮೈಗಳ್ಳತನ ( ಈ) ಸೊಬಗು ರಿ A: ಜಿಡಿ ಹಿ BGG ತ ಜ. 11 J ಇ ಸ 3 ೨ fl a 2 & ta ತ್ರ ಈ) 6 ನ 6) ಬ ೦ಕಿಗಾ 1೫3 ತ೨ವ ಕಲ್ಲುಗಳು ಠಿ 8 ಹ ಶಜ್ದುಭಾಂಡಾರದದ ಸರಿಯಾದ ಅರ್ಥಗಳು 1.ಪ ಯ KN ವಿಶ್ವಾಸ, ನಂಬಿಕೆ; ಖಂಡಿತವಾಗುವುದು. ಫನ್ನಿ ಏನೆಂದರೂ ಅವಳಿಗೆ ಅವನ ಮಾತು ಪತ್ತ ke ಬರಲಲ: (ಸಂ.) 2. ಭದ್ರ (ಇ) ಸುರಕ್ಷಿತ; ಶುಭಕರ, ಮಂಗಳಕರ; ಶ್ರೇಷ್ಠ. ಉದಾ: ಗುಟ್ಟು ಅವನ ಕೈಲಿ ಭದ್ರವಾಗಿತ್ತು. (ಸಂ.) 3. ಆಶಯ (ಈ) ಅಭಿಪ್ರಾಯ; ಮನಸ್ಸು; ಕೋಶ. ಉದಾ: ಒಳ್ಳೆಯ ಆಶಯದಿಂದ ಹೇಳಿದ. ಮಾತು. (ಸಂ -) 4. ಮುದಿತ ಉದಾ: ಸುದ್ದಿ ಕೇಳಿ ಮುದಿತನಾದ (ಸಂ. ಮುದ: ಸಂತೋಷ- ದಿಂದ) 5. ನಕಾರ (ಅ) ಇಲ್ಲವೆನ್ನುವುದು, ನಿರಾಕರಿಸುವುವಿಕೆ, ಒಲ್ಲೆನೆ ನ್ನುವಿಕೆ ಉದಾ: ಬೇಡಿಕೆಗೆ ನಕಾರದ ಉತ್ತರ ಬಂತು. (ಸಂ. ನಂಇಲ್ಲ*ಕಾರ:ವ ಡುವಿಕೆ) ಹ ದಯಂಗಮ ಸುಂದರ, SE ಜು: ಹೃದಯಂಗಮವಾದ ಮಾತು. (ಸಂ. ಹೃದಯಂ: ಮನಸ್ಸನ್ನು * ಗಮ: ಹೊ [a ತ್ಮಾ ಪಾಳೆ ಕ್ಕುವ) 42 | (ಈ) ಚಾತುರ್ಯ, 7.ಹೆ ದ (ಇ) ಹುಡುಗ, ಬಾಲಕ. ಉದಾ: ನಮ್ಮೂರ ಹೈದರು ಬಲು ತುಂಟರು (ದೇಶ್ಯ(?) ತಮಿಳು- ಪಯ್‌: ಹಸುರುತನ, ಎಳೆತನದಿಂದ?) 8. ಸೊಮ್ಮು (ಈ) ಸೊಬಗು, ಸೌಂದರ್ಯ; ರೀತಿ; ಸಂಬಂಧ. ಉದಾ: ಸೊಮ್ಮಿನ ತರುಣಿ. (ಸಂ. ಸ್ವಯಂ ತಾನು?) 9. ಸ್ಟಾಲಿತ್ಯ (ಇ) ತಪ್ಪು ನಡೆ, ಎಡಹುವುದು, ಬೀಳುವುದು; .- ದೋಷ. ಉದಾ: ಬರವಣಿಗೆಯ ಸ್ಟಾಲಿತ್ಯಗಳು. (ಸಂ. ಸ್ಪಲಿತ: ಎಡಹುವಿಕೆ- ಅದರ ಭಾವ) 10. ಮೋರಿ (ಅ) ತೂಬು, ಗಟಾರು, ಚರಂಡಿ. ಉದಾ: ಬಚ್ಚಲು ಈರಿ. (ಹಿಂದಿ) 11. ಮೋಘ (ಈ) ವ್ಯರ್ಥವಾದ್ದು, ಹುಸಿಯಾದದ್ದು, ನಿರುಪ ಯೋಗಿ. ಉದಾ: ಪ್ರಯತ್ನ ಗಳು ಮೋಘವಾದವು. (ಸಂ.) 12. ಚಾಕಚಕ್ಕ ಜಾಣ್ಮೆ, ಚುರುಕುತನ. ಉದಾ: ಚಾಕಚಕ್ಕದಿಂದ ಕೆಲಸ ಸಾಧಿಸಿದನು. (ಸಂ.) ನಿಮ್ಮ ಶಬ್ದಶಕ್ತಿಯ ತರಗತಿ ;" ನೀವು" ಏನು ಎಷ್ಟು - ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ "ಕೆಳಗಿನಂತೆ ನಿಮ, ಶಬ್ದಶಕ್ತಿಯ ತರಗತಿ ಗಳನ್ನು ತಿಳಿಯಿರಿ... 6-. 8 ಸರಿಯಿದ್ದರೆ 9-10 11-12 “ನ. ಸಾಧಾರಣ . ಉತ್ತಮ ಎನ ಅತ್ಯುತ್ತಮ : ಸೂರಿ ಐವತ್ತೆಂಟು ವರ್ಷಗಳ ಯೂರಿ ಕಲ್ನಿತ್ತೇವನ ಶರೀರದ ದೆಶೆಯನ್ನು ನೋಡಿ ಡಾಕ್ಟರುಗಳು ಚಕಿ ತರಾಗಿದ್ದಾರೆ. ಇವನ ದೇಹ ಶಕ್ತಿಶಾಲಿ ಚುಂಬಕ ದಂತೆ; ಯಾವುದೇ ಧಾತುವಿನ ಸಾಮಾನನ್ನು ಐದು ಅಡಿ ದೂರದಿಂದ ತನ್ನೆಡೆಗೆ ಸೆಳೆದುಕೊಳ್ಳು ತ್ತದೆ. ಚಾಕು, ಚಮಚ, ಕತ್ತರಿ, ಬಾಂಡ್ಲಿ, ತವ, ಐರನ್‌ ಬಾಕ್ಸ್‌ ಇಂತಹವುಗಳನ್ನು ಸರಕ್ಕೆಂದು ಇವನ ಶರೀರ ಸೆಳೆದುಕೊಂಡುಬಿಡುತ್ತದೆ. ಇದ ರಿಂದ ಇವನು ಸಾಮಾನುಗಳ ಹತ್ತಿರ ಓಡಾಡು ವಂತೆಯೇ ಇಲ್ಲ! ಯೂರಿ 39 ವರ್ಷಗಳಿಂದ ಕಬ್ಬಿಣದ ಅದಿರಿನ ಗಣಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇವನಿಗೆ 40 ವರ್ಷ ವಯಸ್ಸಾದಾಗ ಈ ರೀತಿಯ ಚುಂಬ ಟೇಕಲ್‌ ಗೋಪಾಲಕೃಷ್ಣ ಕೀಯ ಲಕ್ಷಣ ಇವನ ದೇಹದಲ್ಲಿ ಪ್ರಕಟವಾ ಯಿತು. ಮೊದಲು ಮೊದಲು. ಲೋಹದ ಸಾಮಾನು ಗಳು ಮೈಯಿಗೆ ಮೆತ್ತಿ ಕೊಂಡಂತಾಗುತ್ತಿತ್ತು. ಆಮೇಲೆ ಸ್ಥಿತಿ ದುಸ್ತರವಾಗುತ್ತಾ ಬಂತು. ಶರೀರ ದಿಂದ ಈ ಸಾಮಾನುಗಳನ್ನು ಬಿಡಿಸುವುದೇ ಕಷ್ಟ ವಾಯಿತು. "ಈಗ ನನಗೆ ಹೊರಗೆ `'ಹೋಗಲೇ ಹೆದರಿಕೆ ಯಾಗುತ್ತೆ' ಅನ್ನುತ್ತಾನೆ ಈತ. ಹೊರಗೆ ಹೋದರೆ . ಯಾರದೋ ವಸ್ತುಬಿಡಿಸಿಕೊಂಡು ಎಪಿ ಲ್‌ 1991 ಬಂದು ತನಗೆ ಮೆತ್ತಿಕೊಂಡರೆ ಫಜೀತಿಯಾಗು ತ್ತದೆ ಎಂಬುದು ಯೂರಿಯ ಸಮಸ್ಯೆ. ಅದನ್ನು ಆಮೇಲೆ ಬಿಡಿಸಲು ಆಗದೇ ಹೋದರೆ ಏನು ಗತಿ? ನೀವೇ ಯೋಚಿಸಿ. ದಿನೇದಿನೇ ಚುಂಬಕದ ಶಕ್ತಿ ಇವನಲ್ಲಿ ಹೆಚ್ಚುತ್ತಾ ಹೋಗುತ್ತಿದೆ. ಎಷ್ಟೋ ಸಲ ಚಾಕು, ಚೂರಿ, ಎಗರಿ ಬಂದು ಇವನ ದೇಹಕ್ಕೆ ತೀವ್ರವಾದ ಘಾಯವನ್ನು ಉಂಟುಮಾಡಿವೆ. ಈ ಕಾರಣದಿಂದ ಕಬ್ಬಿಣದ ಅದಿರಿನ ಗಣಿಯ ಅಧಿಕಾರಿಗಳು. ಇವನನ್ನು ಕೆಲಸದಿಂದ ತೆಗೆದು 43 : ಹಾಕಲು ಯೋಚಿಸುತ್ತಿದ್ದಾರೆ. ಇವನ ಶರೀರದ ' ಈ ವಿಚಿತ್ರ ಶಕ್ತಿಯಿಂದ ಗಣಿಯಲ್ಲಿ ದುರ್ಫಟನೆ ' 'ಯಾಗಬಹುದೆಂದು ಹೆದರುತ್ತಾರೆ. ಪತ್ನಿಯ ಪ್ರೇರಣೆಯಿಂದ ಇವನು ಡಾಕ್ಟರುಗಳ ಹತ್ತಿರವೂ ' ಹೋದ. ವಿಶ್ವವಿಖ್ಯಾತ ಡಾ. ಸೆರ್‌ಗ ಈ ಫ್ರೂಮಿನ್‌ ಇವನ ಚಿಕಿತ್ಸೆ ಮಾಡುತ್ತಿದ್ದಾರೆ. "" ಮಾನವೀಯ ' ಚುಂಬಕತ್ವ ಅಂತಹ ಆಶ್ಚರ್ಯವೇನಲ್ಲ. ಕೋಟಿ ಜನಗಳಲ್ಲಿ ಒಬ್ಬರಿಗೆ ಈ ರೀತಿ ಉಂಟಾಗು ತ್ತದೆ.'' ಎಂದು ಹೇಳಿಕೆಯಿತ್ತಿದ್ದಾರೆ. ಆದರೆ ' ಯೂರಿ ವಿಷಯ ನಿಜಕ್ಕೂ ಪ್ರಮಾದವಾಗಿದೆ Maa ಣೂ ಇಷ್ಟು ಹೆಚ್ಚು ಚುಂಬಕತ್ವ ಮೊದಲ ಬಾರಿಗೆ ಕಂಡು ಬಂದಿರುವುದು ಯೂರಿಯಲ್ಲಿಯೇ. ನೋಡಲು ಯೂರಿ ಆರೋಗ್ಯವಾಗಿ ಕಂಡರೂ ಸಹ ಇವನ ಶರೀರದಲ್ಲಿ ಎಲ್ಲೋ ಹೆಚ್ಚು ಕಡಿಮೆ ಯಿದೆ ಎಂದು ಡಾಕ್ಟರು ಹೇಳಿಕೆಯಿತ್ತಿ ದ್ದಾರೆ. ಅನೇಕ ವರ್ಷಗಳ ಕಾಲ ಉಚ್ಛ ಚುಂಬಕತ್ವ ಇರುವ ಕಬ್ಬಿಣದ ಅದಿರಿನ ಗಣಿಯಲ್ಲಿ ಕೆಲಸ ಮಾಡಿದ್ದರಿಂದ ಈ ರೋಗ ಇವನಿಗೆ ಉಂಟಾಗಿರ ಬಹುದೆಂದು ಡಾಕ್ಟರರ ಅಭಿಪ್ರಾಯ. ಇವನ ರೋಗಕ್ಕೆ ಉಪಚಾರ ಕಂಡುಹಿಡಿಯಲು ಇನ್ನೂ ನಾವು ಅಸಮರ್ಥರಾಗಿದ್ದೇವೆಂದು ಡಾಕ್ಟರರು ಎನ್ನುತ್ತಾರೆ ಈ ಡಾಕ್ಟರ್‌. ಅಭಿಪ್ರಾಯ ಪಟ್ಟಿದ್ದಾರೆ. ಅ * ಗೂಬೆಯಸಂಕೇತ : ತಮಿಳುನಾಡಿನ ವೆಲಿಂಗ್‌ಟನ್‌ ಅದರ ಮಿಲಿಟರಿ ಮಹಾವಿದ್ಯಾಲಯದಿಂದಾಗಿ ಎಶ್ವವಿಖ್ಯಾತವಾ ಗಿದೆ. ಅತ್ಯುನ್ನತ ಮಿಲಿಟರಿ ಅಧಿಕಾರಿಗಳಿಗೆ ತರಬೇತಿ ನೀಡುವ ಮಹಾವಿದ್ಯಾಲಯದ ಅಧಿಕ ತ ಚಿಹ್ನೆ ಏನು ಗೊತ್ತೆ? 1.56 ಕೆ.ಜಿ. ತೂಕದ ಬೆಳ್ಳಿಯ ಗೂಬೆಯ ಮೂರ್ತಿ ಅದರ ಹೆಮ್ಮೆಯ ಲಾಂಛನವಾಗಿದೆ. ಗೂಬೆ ಅನೇಕರಿಗೆ ದುಃಶಕುನದ ಪಕ್ಷಿ. ಪುರಾಣಗಳಲ್ಲಿ ಅದು ಲಕ್ಷ್ಮಿಯ ವಾಹನ. ರೋಮ್‌ನ ಬುದ್ಧಿ ದೇವತೆ ಮಿನರ್ವಳ ಪ್ರೀತಿ ಪಾತ್ರ ಜೀವಿಯದು. ಮರಾಠರಲ್ಲಿ ಗೂಬೆಯ ಧ್ವನಿಯನ್ನು ಕೇಳಿಕೊಂಡು ಭವಿಷ್ಯ ನುಡಿಯುವ ವಾಡಿಕೆಯಿದೆ. ಬಸವನ ಹುಳು, ಜೀರುಂಡೆ, ಹೆಗ್ಗಣ ಮೊದಲಾ ದವನ್ನು ಕಬಳಿಸಿ ರೈತರಿಗೆ ಅದು ಉಪಕರಿಸುತ್ತದೆ. ತಂತ್ರಬದ್ಧವಾಗಿ ಸದ್ದಿಲ್ಲದೆ ಕಾರ್ಯ ಮಗ್ನವಾ ಗಿರುವ ಈ ಪಕ್ಷಿಯನ್ನು ಪರಿಶ್ರಮ, ಚಿಂತನೆ, ಕಟ್ಟೆಚ್ಚರಗಳ ಸಂಕೇತ ಎಂದು ಭಾವಿಸಲಾಗುತ್ತದೆ. ಹೀಗಾಗಿ ಅದು ಮಹಾವಿದ್ಯಾಲಯವೊಂದರ ಹೆಮ್ಮೆಯ ಸಂಕೇತವಾಗಿದೆ. 9 ರಂಜಾನಿನಉಪವಾಸ : ಉಊಪವಾಸವ್ರತವಾದ ರಂಜಾನಿನ ಆಚರಣೆಯ ಬಗ್ಗೆ ಹಜರತ್‌ ಮಹಮದರು ಹೀಗೆಂದಿರುವರು. “ನೀವು ಉಪವಾಸ ಮಾಡುವಾಗ ನಿಮ್ಮ ಕಿವಿ, ಕಣ್ಣು, ನಾಲಗೆ, ಕೈ ಹಾಗೂ ಪ್ರತಿಯೊಂದು ಅಂಗವೂ ಉಪವಾಸ ಮಾಡಲಿ. ಉಪವಾಸವು ಒಂದು ಧಾರ್ಮಿಕ ಶಿಸ್ತು. ಅದು ನಮ್ಮನ್ನು ಅಲ್ಲಾ ಬಳಿ ಕರೆದೊಯ್ಯುವ ಸಾಧನ: ಉಪವಾಸವು ನನಗಾಗಿ ಮಾತ್ರ ಆಗಿರುವುದರಿಂದ ಅದಕ್ಕೆ ತಕ್ಕ ಫಲ | ನೀಡುವುದು ನನ್ನ ಹಕ್ಕು ಎಂದು ಅಲ್ಲಾ ಭಾವಿಸುತ್ತಾರೆ: ಆದ್ದರಿಂದ ರಂಜಾನಿನ ಮಾಸದಲ್ಲಿ | ಉಪವಾಸವು ಅಲ್ಲಾನ-ಭಕಶಕರ್ತವವಾಗಿದೆ.' ಕ್ಷೆ | My | (೫ಂಗ್ರಹ) ಕ.ವೆಂಕಣ್ಣಾ ಚಾರ್‌ | | ಅಚಾರ ಘಾ ಘಾನಾ ಣಾ ಘಾ ಯ 55 4 ಫರ್‌ ಜಪಾನಿ ಕಥೆ : ಪುರಾತನ ಚೀನದ ಚಾವೊ ರಾಜ್ಯದ ರಾಜಧಾನಿ ಹ್ಯಾನ್‌ಟನ್‌ನಲ್ಲಿ ಚಿ ಚಾಂಗ್‌ ಎಂಬ ಬಿಲ್ಲಾರ ನಿದ್ದ. ಅವನಿಗೆ ಪ್ರಪಂಚದಲ್ಲೆ ಶ್ರೇಷ್ಠ ಬಿಲ್ಲಾರ ಎನಿಸಿಕೊಳ್ಳಬೇಕೆಂಬ ಆಸೆ. ಅನೇಕ ಕಡೆ ವಿಚಾರಿ ಸಿದ ಮೇಲೆ ದೇಶದಲ್ಲಿ ಅತ್ಯುತ್ತಮ ಆಚಾರ್ಯ ವಿಯ್‌ಫಿ ಎಂದು ಅವನಿಗೆ ತಿಳಿಯಿತು. ನೂರು ಗಜ ದೂರದಿಂದ ಒಂದು ಎಲೆಯೊಳಗೆ ಬತ್ತಳಿಕೆ ಯಲ್ಲಿದ್ದ ಬಾಣಗಳನ್ನೆಲ್ಲ ತುಂಬಬಲ್ಲ ಕೌಶಲ್ಯ ಮೂಲ: ಎಷ್ಟೇ ಮುಜುಗರವಾದರೂ ಹೀಗೆಯೇ ಕಾಲೊ ತ್ತನ್ನು ಆಡಿಸುತ್ತ ನೆಯ್ಯುವಂತೆ ಈತ ಒತ್ತಾಯಿ ಸಿದ. ಚಿ ಚಾಂಗ್‌ ನಿತ್ಯ ಹೀಗೆ ಮಗ್ಗದಡಿ ಮಲಗಿ ದೃಷ್ಟಿಸುವುದನ್ನು ಮುಂದುವರೆಸಿದ. ಎರಡು ವರ್ಷದ ಬಳಿಕ ಕಾಲೊತ್ತಿನ ಕೆಳಗೆ ರೆಪ್ಪೆ ಸಿಕ್ಕಿ ಹಾಕಿಕೊಂಡರೂ ರೆಪ್ಪೆ ಆಡಿಸದೆ ಇರುವ ಘಟ್ಟಕ್ಕೆ ತಲುಪಿದ. ಮಗ್ಗದ ಅಡಿಯಿಂದ ಆತ ಕೊನೆಯ ಸಲ ಹೊರ ಬಂದಾಗ ಈ ದೀರ್ಫ ಅಭ್ಯಾಸ ಫಲಕಾರಿಯಾದದ್ದನ್ನು ಕಂಡ. ಈಗ ಕಣ್ಣುಗು ಡ್ಲೆಗೇ ಪೆಟ್ಟಾದರೂ, ಬೆಂಕಿ ಕಿಡಿ ಹಾರಿದರೂ, ಧೂಳಿನ ರಾಸಿಯೇ ಬಿದ್ದರೂ ಈ ಯಾವುದೂ ೮೮೮ ನಕಶೀಮಾ ಟೋನ್‌ ಸಂಗ್ರಹಾನುವಾದ : ಎಚ್‌.ಪಾಂಡುರಂಗ ವಿಠಲ EES ಈ ಆಚಾರ್ಯನದ್ದು ಎಂಬ ಪ್ರಸಿದ್ಧಿ ಇತ್ತು. ಅವನು ಇದ್ದ ದೂರದ ರಾಜ್ಯಕ್ಕೆ ಚಿ ಚಾಂಗ್‌ ಪ್ರಯಾಣ ಬೆಳೆಸಿ, ಅವನ ಶಿಷ್ಯನಾದ. ಎಯ್‌ ಫಿ ಮೊದಲು ಕಣ್ಣು ಮಿಟುಕಿಸದೆ ಇರುವುದನ್ನು ಕಲಿಯಲು ಆಜ್ಞೆ ಮಾಡಿದ; ಚಿ ಚಾಂಗ್‌ ತನ್ನ ಮನೆಗೆ ಹೋದ. ಒಳಗೆ ಹೋದೊ ಡನೆ ಹೆಂಡತಿಯ ಮಗ್ಗದ ಅಡಿ ನುಸುಳಿ ಅಂಗಾತ ಮಲಗಿದ. ಮಗ್ಗದ ಕಾಲೊತ್ತು ಕಣ್ಣ ಹತ್ತಿ ರವೇ ಆಡುವುದನ್ನು ದುರುಗುಟ್ಟಿ. ನೋಡುವುದು ಆತನ ಉದ್ದೇಶ. ಹೀಗೆ ಇದ್ದ ಅವನನ್ನು ನೋಡಿ” ಆತನ ಹೆಂಡತಿ ಆಶ್ಚರ್ಯಪಟ್ಟಳು. ಹೀಗೆ ಅಡಿ [4 ಈ. ಕ್ಯಾ ಕ್‌ ಮಾರಾ ರಾಸ್‌ © 9% ತಾಲ ಜಾ ಯಿಂದ ಯಾರಾದರೂ ಗಂಡಸುನೋಡುತಿ.ಜದ: ಎಪ್ರಿಲ್‌ 1991 ಮುಚ್ಚಿಸಲು ಅಸಮರ್ಥವಾಗಿತು? ರೆಪ್ಪೆಯ ಸ್ನಾಯುಗಳಿಗೆ ಎಂತಹ ತರಬೇತಿ ನೀಡಿದ್ದನೆಂದರೆ ನಿದ್ದೆ ಮಾಡುವಾ ಗಲೂ ಅವನ ಕಣ್ಣು ಅಗಲವಾಗಿ ತೆರೆದೇ ಇರು ತ್ತಿತ್ತು. ಒಂದು ದಿನ ಕಣ್ಣು ತೆರೆದು ತನ್ನ ಮುಂದಿ ರುವುದನ್ನು ದಿಟ್ಟಿಸುತ್ತ ಕುಳಿತಿರುವಾಗ ಸಣ್ಣ ಜೇಡವೊಂದು ಆತನ ರೆಪ್ಪೆಗಳ ನಡುವೆ ಬಲೆ ನೇಯ್ದಿತು. ಆತನಿಗೆ ಈಗ ತನ್ನ ಸಾಧನೆಯ ಬಗ್ಗೆ ಗುರುವಿಗೆ ಹೇಳುವ ಎಶ್ವಾಸ ಬಂತು. `"ಚೆ 'ಡಾಂಗ್‌-ತನ್ನ ಸಾಧನೆಯ ಹಂತಗಳನ್ನು ತಿ ನ - +, ತ್‌ ತ ನೆನಪಿಸಿ`ಹೇಳುತಿ.ದ ೯ತೆಯೇ ಬಿಯ್‌ಫಿ, "ರಪ್ತು : ವಸ್ತುಗಳನ್ನು ಗಮನಿಸಿ ನೋಡುವುದನ್ನು ಕಲಿ. ಕ್ಹ್ಪವಾದದ್ದು ಎದ್ದು ಕಾಣುವಂತಾ ದಾಗ, ಸಣ್ಣದು ಭಾರಿಯಾಗಿ ಕಾಣುವ ಕಾಲ ಬಂದಾಗ ಮತ್ತೆ ಬಂದು ನನ್ನನ್ನು ಕಾಣು' ಎಂದ. ಚಿ ಚಾಂಗ್‌ ಪುನಃ ಮನೆಗೆ ಹಿಂದಿರುಗಿದ. ಈ ಸಲ ಮನೆಯ ಕೈತೋಟಕ್ಕೆ ಹೋಗಿ ಅತಿ ಸಣ್ಣ ಹುಳುವನ್ನು ಹುಡುಕಿದ. ಬರಿಗಣ್ಣಿಗೆ ಕಂಡೂಕಾ ಇದಷ್ಟು ಸೂಕ್ಷ ಹುಳು ಸಿಕ್ಕಾಗ ಅದನ್ನು ಹುಲ್ಲಿನ ದಳವೊಂದರ ಮೇಲೆ ಇಟ್ಟು ಒಳಗೆ ತಂದು ತನ್ನ ಕೋಣೆಯ ಕಿಡಕಿಗೆ ತೂಗು ಹಾಕಿದ. ಆ ಕೋಣೆಯ ಇನ್ನೊಂದು ತುದಿಗೆ ಹೋಗಿ ಕುಳಿತು ದಿನಗಟ್ಟಲೆ ಆ ಹುಳುವನ್ನು ದಿಟ್ಟಿಸಿ ನೋಡಲಾರಂಭಿಸಿದ. ಮೊದಲಿಗೆ ಆತ ಅದನ್ನು ಬರೀ ನೋಡಬಲ್ಲವನಾಗಿದ್ದ. ಹತ್ತು ದಿನಗಳ ಬಳಿಕ ಅದು ಸ್ವಲ್ಪ ದೊಡ್ಡದಾಗಿ ಕಂಡಂತೆ ಭಾಸ್ಯ ವಾಯಿತು. ಮೂರು ತಿಂಗಳ ಕೊನೆಯಲ್ಲಿ ಅದು ಒಂದು ರೇಷ್ಮೆ ಹುಳುವಿನಷ್ಟು ಬೆಳೆದಂತೆ ಕಂಡು, ಅದರ ದೇಹದ ಭಾಗಗಳನ್ನೆಲ್ಲ ಆತ ಗುರುತಿಸಬ ಲ್ಲವನಾಗಿದ್ದ. ಹೀಗೆ ಹುಳುವನ್ನು ದಿಟ್ಟಿ ಸುತ್ತಾ ಕುಳಿತಾಗ ಚಿ ಚಾಂಗ್‌ ಯತುಗಳು ಸರಿದಿದ್ದನ್ನೂ ಗಮನಕ್ಕೆ ತಂದುಕೊಳ್ಳಲಿಲ್ಲ: ವಸಂತದ ನಗುತ್ತ ಹೊಳೆ NU NOH ಶೀವಾಮನ.. ಕಸೂರಿ - 2% ಚೂ 2 ಕಾಕ ಯುವಸೂರ್ಯ ಹೇಗೆ ಗ್ರೀಷ್ಮದ ಧಗೆಯ ಚುಚ್ಚುವ ತೀಕ್ಷ್ಣ ದೃಷ್ಟಿ ಹರಿಸಿದನೆಂಬುದು; ವರ್ಷಾಕಾ ಲದ ಪಿ ಭಾರವಾದ ಆಕಾಶದಲ್ಲಿ ಬೆಳ್ಳಕ್ಕಿಗಳ ಸಾಲು ಸಾಗುತ್ತಾ ಇದ್ದು ಕ್ರಮೇಣ ಹೇಗೆ ಆ ಆಕಾಶವು ಬೂದಿ ಬಣ್ಣದ ಶಿಶಿರದ ಚಳಿಯನ್ನು ಉದುರಿಸಿ ತೆಂಬುದು, ಇವಾವುದೂ ಅವನ ದ್ಯ ಷ್ಟಿಯಲ್ಲಿ ಈಗ ಅಸ್ತಿತ್ವದಲ್ಲೇ ಇರಲಿಲ್ಲ. ಆಸ ತದಲ್ಲಿ, ಇದ್ದುದು 'ಹುಲ್ಲಿ ನ ಮೇಲಿನ ಸೂಕ್ಷ್ಮ ತ ಮಾತ್ರ. ಪ್ರತಿ ಹುಳು ಸತ್ತಾಗ ಅಥವಾ ಮಾಯ ವಾದಾಗ ಇನ್ನೊಂದು ಅಷ್ಟೇ ಸೂಕ್ಷ್ಮವಾದ ಹುಳುವನ್ನು ತಂದಿಡಲು ಅವನ ಆಳು ಇದ್ದ. ಆ ಹುಳುಗಳ ಗಾತ್ರ ಚಿ ಚಾಂಗ್‌ನ ದೃಷ್ಟಿಯಲ್ಲಿ ನಿರಂತರವಾಗಿ ದೊಡ್ಡದಾಗುತ್ತಲೆ ಇತ್ತು. ಆತ ಮೂರು ವರ್ಷಗಳು ಆ ಕೋಣೆಯಲ್ಲೇ ಇದ್ದ. ಆಮೇಲೆ ಒಂದು ದಿನ ಕಿಡಕಿಯಲ್ಲಿನ ಹುಳು ಒಂದು ಕುದುರೆಯಷ್ಟು ದೊಡ್ಡದಾದು ` ದನ್ನು ಕಂಡ. ತನ್ನ ಮೊಣಕಾಲು ತಟ್ಟುತ್ತ "ಕೃತಾ ರ್ಥನಾದೆ' ಎಂದು ಉದ್ಗರಿಸುತ್ತ ಅವನು ಮನೆ ಯಿಂದ ಹೊರಬಿದ್ದ. ಅಲ್ಲಿ ಅವನಿಗೆ ತನ್ನ ಕಣ್ಣನ್ನೆ ನಂಬಲಾರದಂತಹ ಆಶ್ಚರ್ಯ ಕಾದಿತ್ತು. ಕುದುರೆ ಗಳು ಬೆಟ್ಟದಷ್ಟು ಗಾತ್ರದವಾಗಿ ಕಂಡವು. ಹಂದಿ ಗಳು ಗುಡ್ಡದಷ್ಟಿದ್ದವು. ಕೋಳಿಗಳು ಕೋಟೆ ಬುರುಜುಗಳಷ್ಟು ಎತ್ತರವಾಗಿದ್ದವು. ಆತ ರೋಮಾಂಚಗೊಂಡು ಆನಂದದಿಂದ ತುಂಬಿ ತನ್ನ ಮನೆಗೆ ಹಿಂದಿರುಗಿ ತನ್ನ ಹಗುರು ಬಿಲ್ಲಿಗೆ ಒಂದು ತೀರ ತೆಳ್ಳಗಿನ ಷುವೋ ಪೆಂಗ್‌ ಬಾಣ ವನ್ನು ಹೂಡಿದ. ಆ ಹುಳುವಿನ ಹ ದಯಕ್ಕೆ ಗುರಿಯಿಟ್ಟು ನೇರವಾಗಿ ಹೊಡೆದ. ಅದು ಇದ್ದ ಎಲೆ ಸ್ವಲ್ಪವೂ ಅಲುಗಾಡಲಿಲ್ಲ. ಈಗ ಆತ ತಡಮಾಡದೆ ವಿಯ್‌ಫಿಯ ಬಳಿ ಹೋಗಿ ಈ ಎಲ್ಲವನ್ನು ಹೇಳಿದ. ಈ ಸಲ ಗುರು ವಿಗೂ ಮೆಚ್ಚಿಗೆಯಾಗಿ, “ಚೆನ್ನಾಗಿ ಸಾಧಿಸಿದೆ' ಎಂದು ಬಿಲ್ಲಾರಿಕೆಯ ಸೂಕ್ಷ್ಮಗಳನ್ನು ಅರಿಯಲು ಹೀಗೆ ಐದು ವರ್ಷ ತಪಸ್ಸು ಮಾಡಿದ ಚಿ ಚಾಂಗ್‌ ನಿಗೆ ತನ್ನ ಈ ಕಠಿಣ ಪರಿಶ್ರಮ ಫಲ ನೀಡಿತೆಂದು ಎಪ್ರಿಲ್‌ 1991 ಕಾ ಅನಿಸಿತು. ಬಿಲ್ಲಾರಿಕೆಯ ಎಲ್ಲ ಸಿದ್ಧಿಗಳೂ ತನ್ನ ಶಕ್ತಿಯ ಅಳವಿನಲ್ಲೆ ಇವೆ ಎಂಬ ವಿಶ್ವಾಸ ಮೂಡಿತು. ಮನೆಗೆ ಹಿಂದಿರುಗುವ ಹಾದಿಯಲ್ಲಿ ಇದನ್ನು ದೃಢಗೊಳಿಸಲು ತಾನೇ ಕೆಲವು ಪರೀಕ್ಷೆ ಗಳನ್ನು ಮಾಡಿಕೊಂಡ. ಮೊದಲು ತನ್ನ ಗುರು ವಿಯ್‌ಫಿಯ ಪ್ರಸಿದ್ಧಿ ಯಂತೆ ತಾನೂ ನೂರುಗಜ ದೂರದಲ್ಲಿರುವ ಎಲೆಯೊಂದರಲ್ಲಿ ಬತ್ತಳಿಕೆಯಲ್ಲಿದ್ದ ಬಾಣಗಳ ನ್ನ್ನ ಲ್ಲ ತುಂಬಿದ. ಕೆಲವು ದಿನಗಳ ಬಳಿಕ ಬಲ ಮೊಳಕೈ ಮೇಲೆ ಒಂದು ಲೋಟ ನೀರನ್ನಿಟ್ಟು ಕೊಂಡು ಅದರ ಒಂದು ಹನಿಯೂ ಚೆಲ್ಲದಂತೆ ತನ್ನ ಭಾರವಾದ ಬಿಲ್ಲಿನಿಂದ ಬಾಣ ಪ್ರಯೋಗಿಸಿ ಒಂದೇ ಎಲೆಯೊಳಗೆ ನೂರು ಬಾಣಗಳನ್ನು ತುಂಬಿದ. ಇನ್ನೊಂದು ವಾರದ ಬಳಿಕ ಅವನು ನೂರು ಹಗುರು ಬಾಣಗಳನ್ನು ಎತ್ತಿಕೊಂಡು ದೂರದ. ಗುರಿಗೆ ಸರಸರನೆ ಪ್ರಯೋಗಿಸಿದ. ಆಗ ಮೊದ: ಲಿನ ಬಾಣ ನೇರ ಗುರಿ ಕಣ್ಣಿಗೆ ನಾಟಿತು. ಎರಡನೆ ಯದು ಮೊದಲಿನದರ ಗರಿಗೆ ನಾಟಿತು. ಮೂರ ನೆಯದು ಎರಡನೆಯದರ ಗರಿಗೆ ನಾಟಿತು. ಹೀಗೇ ಕೆಲವು ಕ್ಷಣಗಳಲ್ಲಿ ಬಾಣಗಳೆಲ್ಲಾ ಒಂದ ನ್ನೊಂದು ಕಚ್ಚಿ ಗುರಿಯಿಂದ ಬಿಲ್ಲಿನವರೆಗೆ ಒಂದೇ ಸಾಲಾಗಿ ನಿಂತವು. ಅವನ ಗುರಿ ಎಷ್ಟು ನಿಖರವಾಗಿತ್ತೆಂದರೆ, ಬಾಣ ಪ್ರಯೋಗವಾದ ಬಹುಕಾಲದವರೆಗೂ ಆ ಬಾಣಗಳು ಉದುರದೆ ಗಾಳಿಯಲ್ಲಿ ತೂಗುತ್ತ ಹಾಗೇ ನಿಂತಿದ್ದವು. ಇದನ್ನು ಮರೆಯಿಂದ ನೋಡುತ್ತಿದ್ದ ವಿಯ್‌ ಫಿಗೂ ತಡೆಯಲಾಗದೆ, ಚಪ್ಪಾಳೆ ತಟ್ಟಿ, "ಶಾಭಾ ಸ್‌' ಎಂದು ಕೂಗಿದ. ಚಿ ಚಾಂಗ್‌ ಎರಡು ತಿಂಗಳ ಕೊನೆಗೆ ಮನೆಗೆ ಮರಳಿದ. ಅವನ ಸುದೀರ್ಥ ಔದಾಸೀನ್ಯದಿಂದ ಬೇಸತ್ತಿದ್ದ ಹೆಂಡತಿ ತೀರಾ ಸಿಟ್ಟಾಗಿ ವಾಗ್ಬಾಣಗ ಳನ್ನು ಸುರಿಸಿದಳು. ಆತ ಅವಳ ಚಂಡಿತನವನ್ನು ತಗ್ಗಿಸಲು ತನ್ನ ಹಕ್ಕಿಬಿಲ್ಲಿಗೆ ಚಿಕ್ಕ ಚಿ ವಿಯ್‌ ಬಾಣವೊಂದನ್ನು ಚೂಡಿ: ಪೂರ್ತಿ ನಾಣನ್ನೆ ಳೆದು ಅವಳ ಕಣ್ಣಿನ "ಹತ್ತಿರ ಬಿಟ್ಟ. ಅದು ಅವ 47 ಕೆ ರೆಪ್ಪೆಯ ಮೂರು ಕೂದಲನ್ನು ಕತ್ತರಿಸಿ ' ಹೋಯಿತು. ಆದರೆ ಬಾಣದ ನಿಖರ ಗುರಿಯೂ ' ವೇಗವೂ ಎಷ್ಟಿತ್ತೆಂದರೆ ಅವಳಿಗೆ ಅದು ಗೊತ್ತೇ ಆಗಲಿಲ್ಲ. ಬೈಗಳ ಮಳೆಯನ್ನು ಮುಂದುವರೆಸಿ ': ದಳು. ಹೀಗೆ ಚಿ ಚಾಂಗ್‌ ತನ್ನ ಆಕಾಂಕ್ಸೆಯ ಸಿದ್ಧಿಯ ಹತ್ತಿರ ಬಂದಿದ್ದ. ಇನ್ನು ಎಯ್‌ ಫಿಯಿಂದ ಕಲಿ ಯಬೇಕಾದದ್ದೇನೂ ಉಳಿದಿರಲಿಲ್ಲ. ಆದರೆ ಒಂದೇ ಅಡ್ಡಿ ಉಳಿದಿತ್ತು! ಅದೆಂದರೆ ಸತಃ ವಿಯ್‌ ಫಿಯೇ ಎಂದು ಅರಿವಾದಾಗ ಚಿ ಚಾಂಗ್‌ ಸಖೇದಾಶ್ಚರ್ಯಗೊಂಡ. ಗುರು ಜೀವಂತವಿರುವವರೆಗೆ ಈತ ತನ್ನನ್ನು ಅದ್ವಿತೀಯ ಬಿಲ್ಲಾರನೆಂದು ಕರೆದುಕೊಳ್ಳುವುದು ಅಸಾಧ್ಯವಾ ಗಿತ್ತು. ಈಗ ಗುರುವಿನ ಸಮಾನನಾಗಿದ್ದರೂ ಅವನನ್ನು ಮೀರಿಸಲಾರೆ ಎನ್ನಿಸಿತು. ಅವನ ಜೀವಂತಿಕೆ ಈತನ ಮಹೋದ್ದೇಶವನ್ನು ಅಲ್ಲಗಳೆ ಯುತ್ತಿತ್ತು. ಒಂದು ದಿನ ಚಿ ಚಾಂಗ್‌ ಗದ್ದೆಯಲ್ಲಿ ನಡೆಯು ತ್ತಿದ್ದಾಗ ದೂರದಲ್ಲಿ ವಿಯ್‌ ಫಿ ಕಾಣಿಸಿದ. ಈತ ಒಂದು ಕ್ಷಣವೂ ಸಂದೇಹ ಪಡದೆ ಬಿಲ್ಲನ್ನೆತ್ತಿ ಒಂದು ಬಾಣ ಹೂಡಿ ಗುರುವಿಗೆ ಗುರಿಯಿಟ್ಟ. ವೃದ್ಧ ಗುರುವಾದರೋ ತಕ್ಷಣವೇ ಏನು ನಡೆ ಯುತ್ತಿದೆ ಎಂಬುದನ್ನು ಗೃಹಿಸಿ ತಾನೂ ಬಾಣ ಹೂಡಿದ. ಇಬ್ಬರೂ ಒಂದೇ ಕ್ಷಣದಲ್ಲಿ ಬಾಣ ಪ್ರಯೋಗಿಸಿದರು. ಅರ್ಧ ದಾರಿಯಲ್ಲಿ ಅವು ಒಂದಕ್ಕೊಂದು ತಗುಲಿ ಬಿದ್ದವು. ಚಿ ಚಾಂಗ್‌ ಇನ್ನೊಂದು ಬಾಣ ಬಿಟ್ಟ. ಅದನ್ನು ಎರಡನೆಯ ಬಾಣದಿಂದ ವಿಯ್‌ ಫಿ ಕತ್ತರಿಸಿದ. ಗುರುವಿನ ಬತ್ತಳಿಕೆ ಖಾಲಿಯಾಗುವವರೆಗೆ ಈ ವಿಚಿತ್ರ ದ್ವಂದ್ವ ಯುದ್ಧ ನಡೆಯಿತು. ಶಿಷ್ಕನ ಬಳಿ ಆಗ ಇನ್ನೊಂದೇ ಒಂದು ಬಾಣ ಉಳಿದಿತ್ತು. ಚಿ ಚಾಂಗ್‌ "ಈಗ ನನ್ನದೇ ಅದೃಷ್ಟ' ಎನ್ನುತ್ತ ಆ ಕೊನೆಯ ಬಾಣವನು ಗುರಿಯಿಟ್ಟ. ಅದನ್ನು ಡವಎಯ್‌ ಫಿ ತನ್ನ $ ಪಕ್ಕದ ಲ್ಲಿದ್ದ ಜಾಲಿಮುಳ್ಳಿನ ುರವೊಂದರ ಟೊಂ ೦ಗೆಯನ್ನು ಮುರಿದ. ಶಿಷ್ಯನ “ಬಾಣ ಸುಯ್ಯೆನ್ನುತ್ತ ತನ್ನ ಹ್ಮ ುದಯವನ್ನು ಸೀಳ ೯ ಟೀ ಗ 66 ಬಂದಾಗ, ಒಂದು ಮುಳ್ಳಿನ ಮೊನೆಯನ್ನು ಬಾಣದ ಮೊನೆಗೆ ನಿಖರವಾಗಿ ತಾಗಿಸಿ, ಆದು ತನ್ನ ಕಾಲ ಕೆಳಗೆ ಬೀಳುವಂತೆ ಮಾಡಿದ. ತನ್ನ ಉದ್ದೇಶ ಹೀಗೆ ವಿಫಲವಾದಾಗ ಚಿ ಚಾಂಗ್‌ ತುಂಬ ನಾಚಿಕೆಪಟ್ಟ. ಒಂದೇ ಒಂದು ಬಾಣವಾದರೂ ಸಫಲವಾಗಿದ್ದರೆ ಇಂತಹ ಭಾವನೆ ಮೂಡುತ್ತಿರಲಿಲ್ಲ. ಆದರೆ ಗುರುವಿಯ್‌ ಫಿ ತಾನು ಪಾರಾಗಿದ್ದಕ್ಕೆ ನಿರಾತಂಕದ ಉಸಿರಿಟ್ಟ; ಈ ಸಂಗತಿಯಿಂದ ಆತ ಸ್ವಶಕ್ತಿಯ ಬಗ್ಗೆ ಎಷ್ಟು ಹೆಮ್ಮೆ ಪಟ್ಟನೆಂದರೆ ಕೊಲೆ ಮಾಡಲಿದ್ದವನ ಬಗ್ಗೆ ಕೋಪ ಬರಲೇ ಇಲ್ಲ. ಇಬ್ಬರೂ ಹತ್ತಿರ ಓಡಿ ಬಂದು ಅಪ್ಪಿಕೊಂಡರು. (ಪುರಾತನರ ವಿಚಿತ್ರ ರೀತಿಗಳನ್ನು ನೋಡಿ! ಈಗ ಯೋಚನೆಯಲ್ಲಾ ದರೂ ಇಂತಹ ವರ್ತನೆ ಬಂದೀತೇ? ಹಳೆಯ ಜನರ ಹೃದಯ ನಮ್ಮದರಂತೆ ಖಂಡಿತ ಇರ ಲಿಲ್ಲ. ಪುರಾಣ ಕಾಲದ ರಾಜ ಹುವಾನ್‌ ಇದುವ ರೆಗೆ ತಿಂದಿರದ ಭಕ್ಷ್ಯ ಮಾಡೆಂದಾಗ ಆತನ ಅರಮ ನೆಯ ಮುಖ್ಯ ಅಡುಗೆಯವನಾದ ಇ ಯಾ ತನ್ನ ಮಗನನ್ನೇ ಬೇಯಿಸಿ ರುಚಿ ನೋಡಿ ಎಂದದ್ದು; ಬ ಷಿನ್‌ ಸಂತತಿಯ ಮೊದಲ ಚಕ್ರವರ್ತಿ ತನ್ನ ತಂದೆ ಸತ್ತ ರಾತ್ರಿಯೇ ಅವನ ಮೆಚ್ಚಿನ ದಾಸಿಯನ್ನು ಸ್ವಲ್ಪವೂ ಅಳುಕದೆ ಮೂರು ಬಾರಿ ಸಂಭೋಗಿ ಸಿದ್ದು-ಇಂತಹ ಸಂಗತಿಗಳನ್ನು ನಾವು ಹೇಗೆ ತಾನೇ ವಿವರಿಸಿಯೇವು?) ಎಯ್‌ ಫಿ ತನ್ನ ಗಟ್ಟಿ ತಲೆಯ ಶಿಷ್ಯನನ್ನು ಅಪ್ಪಿಕೊಳ್ಳುವಾಗಲೂ ಎಂದಾದರೊಂದು ದಿನ : ಇವನಿಂದ ತನ್ನ ಜೀವಕ್ಕೆ ತೊಂದರೆ ಎಂಬುದನ್ನು ಮರೆಯಲಿಲ್ಲ. ಈ ನಿರಂತರ ಅಪಾಯ ದೂರಾಗ ಬೇಕಾದರೆ ಚಿ ಚಾಂಗ್‌ನ ಮನಸ್ಸಿಗೆ ಬೇರೆ ಗುರಿ ಯನ್ನು ತೋರಿಸಬೇಕಿತ್ತು. "ಮಿತ್ರ, ನನಗೆ ಗೊತ್ತಿರುವ ಚಾಪ ವಿದ್ಯೆಯ ನ್ನೆಲ್ಲ ನೀನು ಕಲಿತೆ. ವಿದ್ಯಾ ರಹಸ್ಯಗಳಲ್ಲಿ ಇನ್ನೂ ನೀನು ಮುಂದುವರೆಯಬೇಕೆಂದಿದ್ದರೆ ಅತಿ ದುರ್ಗಮವಾದ ಟಾ ಚಿಂಗ್‌ ಕಣಿವೆ ದಾಟಿ ಹೊ ಪರ್ವತದ ಪಶ್ಚಿಮದ ಶಿಖರವನ್ನು ಏರು. ಅಲ್ಲಿ ನಿನಗೆ ವೃದ್ಧ ಪಿತಾಮಹ ಕಾನ್‌ಯಿಂಗ್‌ ಸಿಕ್ಕರೂ ಕಸೂರಿ ಟಿಪ್ಪಣಿ: ಟಾವೊ ಧರ್ಮದಲ್ಲಿ ಕಲೆಯೂ, ಎಲ್ಲ ರೀತಿಯ ಕುಶಲತೆಯೂ ಮುಖ್ಯ. ಆ ಮತದವರು ಕಲೆ ಕೌಶಲ್ಯಗಳಲ್ಲಿ ಟಾವೊ (ಯತ) ಅಥವಾ ಅದಕ್ಕೆ ಸಂವಾದಿಯಾದ ಶಕ್ತಿಯು ಉಪಯೋಗವಾಗಿರುವು ದನ್ನು ಕಾಣುತ್ತಾರೆ. ಚಕ್ರಕಾರ, ಬಡಗಿ, ಕಟುಕ, ಬಿಲ್ಲಾರ, ಈಜುಗಾರ ಮೊದಲಾದವರೆಲ್ಲ ತಮ್ಮ ಕಲೆಯಲ್ಲಿ ಸಿದ್ಧಿಪಡೆಯುವುದು ಆ ಕಲೆಗಳ ಬಗೆಗಿನ ಮಾಹಿತಿ, ಅಂಶಗಳನ್ನು ಕಲೆ ಹಾಕುವುದರಿಂ ದಲ್ಲ, ಅಥವಾ ತಮ್ಮ ಇಂದ್ರಿಯಗಳ ಮತ್ತು ಸ್ನಾಯುಗಳ ಶಕ್ತಿಯನ್ನು ಉಪಯೋಗಿಸುವುದನ್ನು ಕಲಿಯುವುದರಿಂದಲ್ಲ. ಬದಲಾಗಿ ಅವರು ತೋರಿಕೆಯ ವೈಶಿಷ್ಟ್ಯ ವಿಭಿನ್ನತೆಗಳ ಕೆಳಗೇ, ತಮ್ಮೊಳ ಗಿನ ಮೂಲಸತ್ವ ಮತ್ತು ತಾವು ಕೆಲಸ ಮಾಡುವ ಮಾಧ್ಯಮದೊಳಗಿನ ಮೂಲಸತ್ವದ ನಡುವೆ ಇರುವ ಮೂಲಭೂತ ಮೈತ್ರಿಯನ್ನು ಉಪಯೋಗಿಸುವುದರಿಂದ ಸಿದ್ಧಿ ಪಡೆಯುವರು. ""ಕ್ರಿಯೆಯ ತುತ್ತತುದಿಯ ಸ್ಥಿತಿ ಅಕ್ರಿಯೆಯಲ್ಲಿದೆ'' ಎಂಬ ಈ ಕತೆಯ ನಾಯಕ ಚಿ ಚಾಂಗ್‌ನ ಅಭಿಪ್ರಾಯವನ್ನು ಚೀನೀ ವೇದ ಟಾವೊ ಟೆ ಚಿಂಗ್‌ನಲ್ಲಿ ಹೀಗೆ ನುಡಿಯಲಾಗಿದೆ: (ಅಧ್ಯಾಯ 38) ಅತಿ ಹೆಚ್ಚು “ಶಕ್ತಿ 'ವಂತನಾದವನು ತನ್ನಲ್ಲಿ “ಶಕ್ತಿ 'ಯಿದೆಯೆಂದು ತೋರಲಾರ ಹೀಗೆ ತನ್ನೊಳಗೆ “ಶಕ್ತಿ' ಯನ್ನು ಹೊಂದಿರುವನು. ಅಲ್ಪ "ಶಕ್ತಿ'ಯಿರುವವ “ಶಕ್ತಿ 'ಯ ತೋರಿಕೆಯನ್ನು ನಿಲ್ಲಿ; ಸಲಾರ ಹೀಗೆ ನಿಜವಾಗಿ “ಶಕ್ತಿ 'ಯನ್ನು ಹೊಂದಲಾರ ಅತಿ "ಶಕ್ತಿ'ವಂತ ಕರ್ಮ ಸಂನ್ಯಾಸಿ ಅಲ್ಪ "ಶಕ್ತಿ'ವಂತ ಕ್ರಿಯಾಶಾಲಿ (ಗೀತೆಯ "ಯಾನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ। ಯಸ್ಕಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ: ಮೊದಲಾದ ವಾಕ್ಯಗಳಲ್ಲೂ ಈ ತತ್ವವನ್ನು ಕಾಣಬಹುದು. ) ಸಿಗಬಹುದು. ಈ ಯುಗದಲ್ಲಾಗಲಿ, ಕಳೆದ ಯುಗದಲ್ಲಾಗಲಿ ಬಿಲ್ವಿದ್ಯೆಯಲ್ಲಿ ಅವನಿಗೆ ಸಮಾ ನರಾದವರು ಯಾರೂ ಇಲ್ಲ. ಅವನ ವಿದ್ಯೆಗೆ ಹೋಲಿಸಿದರೆ ನಮ್ಮದು ಮಕ್ಕಳಾಟ. ಇನ್ನು ನಿನಗೆ ಈ ಪ್ರಪಂಚದಲ್ಲಿ ಗುರುಗಳಾಗಲು ಅರ್ಹರು ಅವನನ್ನು ಬಿಟ್ಟರೆ ಯಾರೂ ಇಲ್ಲ. ಹೋಗು. ಹುಡುಕು. ಅವನೇನಾದರೂ ಇನ್ನೂ ಜೀವಂತ ಇದ್ದರೆ ಅವನ ಶಿಷ್ಯನಾಗು' ಎಂದ. ಒಡನೆಯೇ ಚಿ. ಚಾಂಗ್‌ ಪಶ್ಚಿಮದತ್ತ ಹೊರಟ. ಅವನಿಗೆ ತನ್ನ ಸಾಧನೆಯನ್ನು ಮಕ್ಕ ಎಪ್ರಿಲ್‌ 1991 ಳಾಟ ಎಂದುದು ಹೆಮ್ಮೆ ಮುರಿದಂತೆ ಆಯಿತಷ್ಟೆ ಅಲ್ಲ, ತನ್ನ ಮಹತ್ವಾಕಾಂಕ್ಷೆ ಪೂರ್ಣವಾಗಲು ಇನ್ನೂ ದೂರ ಇದೆ ಎಂಬ ಹೆದರಿಕೆಯೂ ಆಯಿತು. ತನ್ನ ವಿದ್ಯೆಯನ್ನು ಆ ಹಳೆಯ ಗುರುವ ನದರ ಜತೆಯಲ್ಲಿ ಒರೆ ಹಚ್ಚುವ ಅವಕಾಶ ಕಳೆದು ಹೋಗಬಾರದೆಂಬ ತವಕದಿಂದ ಹೊ ಪರ್ವತ ಹತ್ತಲು ಹೊರಟ. ಟಾ ಚಿಂಗ್‌ ಕಣಿವೆಯನ್ನು ಅವನು ಪ್ರಯಾಸ ದಿಂದ ದಾಟಿ ಆ ದುರ್ಗಮ ಪರ್ವತವನ್ನು ತುಂಬ ಕಷ್ಟದಿಂದ ಏರಿದ. ಅವನ ಪಾದರಕ್ಷೆಗಳು 49 ೫. ಮಾದಾರ ಯಾ ಕಕ ಕ ಘಘಘಘಘಘ ಚ ಘಘಘೂಘಕಫ ಕ ಟಚಅಘಶಘಪ್ಪ್ರ[ಂಢಡಚಚ್ಚ೪.್‌₹್‌ೈ್‌! ` ಹರಿದು, ಪಾದಗಳು ಬಿರಿದು ರಕ್ತ ಹರಿಯಿತು. ತಿರುಗುವಂತಾಯ್ತು. ಅಷ್ಟರಲ್ಲಿ ಆ ವೃದ್ಧ ಹಗು: ಎದೆಗುಂದದೆ ಆತ ಅಪಾಯಕಾರಿ ಇಳಿಜಾರುಗ ಳನ್ನು ಪ್ರಪಾತಗಳಿಗೆ ಇಟ್ಟಿದ್ದ ಅತಿ ಕಿರಿದಾದ ಸೇತುವೆಗಳನ್ನೂ ದಾಟಿ, ಹೊ ಪರ್ವತದ ಶಿಖರ ದಲ್ಲಿ ಕಾನ್‌ ಯಿಂಗ್‌ ಇದ್ದ ಗುಹೆಯೊಳಗೆ ನುಗ್ಗಿದ. ವೃದ್ಧ ಪಿತಾಮಹ ಕಾನ್‌ಯಿಂಗ್‌ ನಿಜಕ್ಕೂ ಅಲ್ಲಿದ್ದ. ಆತಪ್ರಶಾಂತವಾದ ಮೇಕೆಯ ಕಣ್ಣುಗಳಿದ್ದ ಹಣ್ಣು ಮುದುಕನಾಗಿದ್ದ. ಇದುವ ರೆಗೆ ಚೆ ಚಾಂಗ್‌ ನೋಡಿದ್ದ ಮುದುಕರುಗಳಿಗಿಂ ತಲೂ ಹೆಚ್ಚು ಮುದುಕನಾಗಿದ್ದ. ಅವನ ಬೆನ್ನು ತುಂಬ ಬಾಗಿತ್ತು. ನಡೆಯುವಾಗ ಆತನ ಶುಭ್ರ ಬಿಳಿ ಕೂದಲು ನೆಲವನ್ನು ಒರೆಸುತ್ತಿತ್ತು. ಇಷ್ಟು ವಯಸ್ಸಾದ ಯಾರಿಗಾದರೂ ಕಿವಿ ಮಂದವಾಗಿರಲೇಬೇಕೆಂದು ಭಾವಿಸಿದ ಚಿ ಚಾಂಗ್‌ ಗಟ್ಟಿ ಯಾದ ದನಿಯಲ್ಲಿ "ನಾನು ಅತ್ಯು ತ್ತಮ ಬಿಲ್ಲಾರ ಹೌದೋ ಅಲ್ಲವೋ ಅಂತ ಪರೀ ಕ್ಷಿಸಿಕೊಳ್ಳಲು ಬಂದಿದ್ದೇನೆ' ಎಂದು ಘೋಷಿಸಿ, ಉತ್ತರಕ್ಕೆ ಕಾಯದೆ ತನ್ನ ದೊಡ್ಡ ಬಿಲ್ಲನ್ನೆತ್ತಿ ಟ್ಟು ಚೇ ಬಾಣವೊಂದನ್ನು ಹೂಡಿ, ಮೇಲೆ ಹಾರು ತ್ತಿದ್ದ ಹಂಸಗಳ ಗುಂಪಿನತ್ತ ಬಿಟ್ಟ. ತಕ್ಷಣವೇ ನೀಲಿ ಆಕಾಶದಿಂದ ಐದು ಹಕ್ಕಿಗಳು ಸತ್ತು ಉರು ಳಿದವು. ವೃದ್ಧ ಸಹನೆಯಿಂದ ಮುಗುಳ್ನಕ್ಕು "ಮಹ ರಾಯಾ ಇದು ಬಿಲ್ಲು ಬಾಣಗಳನ್ನು ಉಪಯೋ ಗಿಸಿದ ಹೊಡೆತ. ಅವು ಇಲ್ಲದ ಹೊಡೆತವಿಲ್ಲದ ಹೊಡೆತ ನಿನಗೆ ತಿಳಿದಿಲ್ಲವೆ? ನನ್ನ ಜತೆ ಬಾ' ಎಂದ. ತನ್ನ ವಿದ್ಯೆಯಿಂದ ವೃದ್ಧನ ಮೇಲೆ ಏನೂ ಪರಿಣಾಮವಾಗದ್ದನ್ನು ಕಂಡ ಚಿ ಚಾಂಗ್‌ ಮಂಕಾಗಿ ಅವನ ಹಿಂದೆ ಹೋದ. ಗುಹೆಯಿಂದ ಇನ್ನೂರು ಅಡಿ ದೂರದಲ್ಲಿದ್ದ ಕೋಡುಗಲ್ಲಿನ ತುದಿಗೆ ಹೋಗಿ ನೋಡಿದಾಗ ಅದು "ಮೂರು ಸಾವಿರ ಅಡಿಯ ಪರದೆ' ಎಂದು ಚಾಂಗ್‌ ಟ್ಟಿ ಪ್ರಾಂತದ ಹಳ್ಳೆಬರು ಹೇಳುವ ಪ್ರಪಾತದ ಅಂಚಾ ಗಿತ್ತು. ಬಂಡೆಗಳ ನಡುವೆ ನೂಲಿನಂತೆ ಪರ್ವತದ ರುರಿಯೊಂದು ಹರಿಯುವುದು ಕೆಳಗೆ ಕಾಣು pe 50 ss ಗೆ sr ತ್ತಿತ್ತು. ಚಿ ಚಾಂಗ್‌ನಿಗೆ ಕಣ್ಗತ್ತಲೆ ಬಂದು ತಲೆ ` ರಾಗಿ ತುದಿಯ ಚಪ್ಪಡಿಯೊಂದರ ಮೇಲೆ ಓಡಿ ' ನಿಂತುಹಿಂದಿರುಗಿ ಚಿ ಚಾಂಗ್‌ನಿಗೆಹೇಳಿದ. "ಈಗ ನಿನ್ನ ಚಾತುರ್ಯ ತೋರು. ನಾನಿರುವಲ್ಲಿ ಬಾ. ನಿನ್ನ ಬಿಲ್ಲಾರಿಕೆ ನೋಡೋಣ' ಚಿ ಚಾಂಗ್‌ನ ಹೆಮ್ಮೆ ಈ ಆಹ್ವಾನಕ್ಕೆ ಒಪ್ಪು ವಂತೆ ಮಾಡಿತು. ಹಿಂದೆ ಮುಂದೆ ನೋಡದೆ ಆತ ವೃದ್ಧನೊಡನೆ ಸ್ಥಳ ಬದಲಾಯಿಸಿದ. ಆ ಚಪ್ಪ ಡಿಯೇ ಆತ ನಿಂತೊಡನೆ ಆಚೀಚೆ ಅಲ್ಲಾಡತೊಡ ಗಿತು. ಇಲ್ಲದ ಧೈರ್ಯ ತಂದುಕೊಂಡು ಅವನು ನಡುಗುವ ಬೆರಳುಗಳಿಂದ ಬಿಲ್ಲಿಗೆ ಬಾಣ ಹೂಡಿದ. ಆಗಷ್ಟೆ ಒಂದು ಸಣ್ಣ ಕಲ್ಲು ಚಪ್ಪ ಡಿಯ ಅಡಿಯಿಂದ ಉರುಳಿ ಸಾವಿರಾರು ಅಡಿಗಳ ತನ್ನ ಪ್ರಯಾಣ ಆರಂಭಿಸಿತು. ಅದನ್ನು ನೋಡಿ ಚಿ ಚಾಂಗ್‌ನಿಗೆ ತನ್ನ ಆಯ ತಪ್ಪಿದಂತೆನಿಸಿ, ಆ ಚಪ್ಪಡಿಯ ಅಂಚನ್ನು ಗಟ್ಟಿಯಾಗಿ ಹಿಡಿದು ಅದರ ಮೇಲೆ ಮಲಗಿದ. ಅವನ ತೊಳ್ಳೆ ನಡುಗಿ ಇಡೀ ಶರೀರದಿಂದ ಬೆವರು ಬಸಿಯಲಾರಂಭಿ ಸಿತು. ವೃದ್ಧ ನಕ್ಕು, ತನ್ನ ತೋಳುನೀಡಿ, ಚಿ ಚಾಂಗ್‌ ನನ್ನು ಚಪ್ಪಡಿಯಿಂದ ಇಳಿಸಿಕೊಂಡ. ತಾನು ಅದರ ಮೇಲೆ ಲಘುವಾಗಿ ನೆಗೆದು, "ಮಹ ರಾಯ, ನಿಜವಾದ ಬಿಲ್ಲಾ ರಿಕೆಯೇನೆಂಬುದನ್ನು ನಾನು ತೋರಿಸಲೇ' ಎಂದ. ಚಿ ಚಾಂಗ್‌ನ ಹೃದಯ ಗಟ್ಟಿಯಾಗಿ ಬಡಿ ಯುತ್ತ ಮುಖವೆಲ್ಲ ಬಿಳಿಚಿಕೊಂಡಿದ್ದರೂ, ಗುರುವಿನ ಕೈ ಖಾಲಿಯಿರುವುದನ್ನು ಗಮನಿಸು ವಷ್ಟು ಚುರುಕಾಗಿತ್ತು N ಆತಸತ್ತ ದನಿಯಲ್ಲಿ, “ನಿಮ್ಮ ಬಿಲ್ಲು ಎಲ್ಲಿ?” ಎಂದು ಕೇಳಿದ. "ನನ್ನ ಬಿಲ್ಲು ..... ನನ್ನ ಬಿಲ್ಲು?' ಎಂದು ನಗೆಯಾಡುತ್ತ ವೃದ್ಧ ಹೇಳಿದ, "ಎಲ್ಲಿಯವರೆಗೆ ಬಿಲ್ಲು ಬಾಣಗಳು ಬೇಕಾಗುತ್ತವೆಯೋ ಅಲ್ಲಿಯ ವರೆಗೆ ಕಲೆಯ ಅಂಚಿನಲ್ಲೇ ಇರುತ್ತಾನೆ. ಬಿಲ್ಲು ಬಾಣ ಎರಡನ್ನೂ ಕೈ ಬಿಡುತ್ತದೆ ನಿಜವಾದ »-» ಕಸ್ತೂರಿ ಬಿಲ್ಲಾರಿಕೆ. ಒಂದು ಹದ್ದು ಅವರ ತಲೆಯ ಮೇಲೆ ಅತಿ ಎತ್ತರದಲ್ಲಿ ಹಾರಾಡುತ್ತಿತ್ತು. ಆ ತಪಸ್ವಿಯು ಅದನ್ನು ತಲೆಯೆತ್ತಿ ನೋಡಿದ. ಚಿ ಚಾಂಗ್‌ ಅವನ ದೃಷ್ಟಿಯನ್ನು ಅನುಸರಿಸಿದ. ಹದ್ದು ಅದೆಷ್ಟು ಎತ್ತರದಲ್ಲಿತ್ತೆಂದರೆ ಚಿ ಚಾಂಗ್‌ನ ಸೂಕ್ಷ್ಮ ದೃಷ್ಟಿಗೂ ಅದು ಸಾಸಿವೆಯಷ್ಟು ಸಣ್ಣ ದಾಗಿ ತೋರಿತು. ಅದೃಶ್ಯ ಬಾಣವೊಂದನ್ನು ಅಶ ರೀರಿಯಾದ ಧನುಸ್ಸಿಗೆ ಹೂಡಿದ ಕಾನ್‌ಯಿಂಗ್‌ ಕಿವಿಯವರೆಗೆ ನಾಣನ್ನೆಳೆದು ಬಿಟ್ಟ. ಮರುಕ್ಟ ಣವೇ ಆ ಹದ್ದು ರೆಕ್ಕೆ ಮಡಿಸಿ, ಕಲ್ಲಿನಂತೆ ಕೆಳಗೆ ಬಿತ್ತು. ಚಿ ಚಾಂಗ್‌ ನಿಬ್ಬೆರಗಾದ. ಈಗ ಮೊದಲ ಬಾರಿಗೆ ತಾನು ತೀರ ಕಷ್ಟದಿಂದ ಪ್ರಭುತ್ವ ಸಂಪಾ ದಿಸಿದ ತನ್ನ ತಿರುಳಿಲ್ಲದ ವಿದ್ಯೆಯ ಪರಿಮಿತಿ ಎಷ್ಟೆಂದು ಅರ್ಥವಾಯಿತು. ಆವೃದ್ಧ ತಪಸ್ವಿಯೊಂದಿಗೆ ಅವನು ಆ ಪರ್ವ ತದಲ್ಲಿ ಒಂಬತ್ತು ವರ್ಷಗಳನ್ನು ಕಳೆದ. ಆತ ಈ ಕಾಲದಲ್ಲಿ ಯಾವಾವ ಪ್ರಕಾರಗಳಲ್ಲಿ ಶಿಕ್ಷಿತನಾದ ನೆಂದು ಯಾರಿಗೂ ತಿಳಿಯಲಿಲ್ಲ. ಹತ್ತನೆಯ ವರ್ಷದಲ್ಲಿ ಆತ ಕೆಳಗಿಳಿದು ತನ್ನ ಮನೆಗೆ ಹಿಂದಿ ರುಗಿದಾಗೆ ಆತನಲ್ಲಿ ಆಗಿದ್ದ ಬದಲಾವಣೆಯನ್ನು ಕಂಡು ಎಲ್ಲರೂ ಚಕಿತರಾದರು. ತನ್ನದೇ ಸರಿ ಯೆಂಬ ಮೊದಲಿದ್ದ ಅವನ ದುರಹಂಕಾರಿ ಮುಖಭಾವ ಈಗ ಮಾಯವಾಗಿತ್ತು. ಅದರ ಜಾಗದಲ್ಲಿ ಭಾವನೆಗಳಿಲ್ಲದ ದಡ್ಡನೊಬ್ಬನ ಮರ ದಂತಹ ಮುಖಭಾವವಿತ್ತು. ಹಳೆಯ ಗುರು _ ಎಯ್‌ ಫಿ ಅವನ ಭೇಟಿಗಾಗಿ ಬಂದು, ಅವನನ್ನು ನೋಡಿದೊಡನೆ "ಈಗ ನೀನು ನಿಜಕ್ಕೂ ಶ್ರೇಷ್ಠ ನಾಗಿರುವೆ. ನನ್ನಂತಹವರು ನಿನ್ನ ಪಾದಸ್ಪರ್ಶಿ ಸಲೂ ಯೋಗ್ಯರಲ್ಲ' ಎಂದ. ಚಿ ಚಾಂಗ್‌ನನ್ನು ದೇಶದಲ್ಲಿನ ಧನುರ್ಧಾರಿಗ ಳಲ್ಲಿ ಅತಿ ಶ್ರೇಷ್ಠ ಎಂದು ಹ್ಯಾನ್‌ಟನ್‌ನ ನಿವಾಸಿ ಗಳು ಹೊಗಳಿದರು; ಎಂದಾದರೂ ತನ್ನ ಚಾಪ ಕೌಶಲ್ಯವನ್ನು ಅವ ತೋರಿಸಿಯಾನೇ ಎಂದು ಅಸಹನೆಯಿಂದ ಕಾದರು. ಆದರೆ ಅವರ ಆಸೆ ಯನ್ನು ಚಿ ಚಾಂಗ್‌ ಪೂರ್ಣಗೊಳಿಸಲೇ ಇಲ್ಲ. ಎಂದೂ ಬಿಲ್ಲು ಬಾಣ ಹಿಡಿಯಲಿಲ್ಲ. ಬಹುಶಃ ಆತನಲ್ಲಿದ್ದ ದೊಡ್ಡ ಬಿಲ್ಲನ್ನು ಪರ್ವತದಲ್ಲಿಯೇ ಬಿಟ್ಟು ಬಂದಿದ್ದನೇನೋ. ಹೀಗೇಕೆ ಎಂದು ಯಾರೋಕೇಳಿದಾಗ ಅವನು ನೀರಸಧ್ವನಿಯಲ್ಲಿ “ಕರ್ಮದ ಕೊನೆ ಅಕರ್ಮದಲ್ಲಿದೆ ಮಾತಿನ ತುತ್ತ ಎಪ್ರಿಲ್‌ 1991 ತುದಿಯು ಮೌನದಲ್ಲಿದೆ, ಚಾಪ ವಿದ್ಯೆಯ ಔನ್ನತ್ಯ ಬಾಣ ಹೊಡೆಯದೆ ಇರುವುದರಲ್ಲಿದೆ' ಎಂದ. ಅವನ ಮಾತನ್ನು ಹ್ಯಾನ್‌ಟನ್‌ನ ಜಾಣರು ಅರ್ಥಮಾಡಿಕೊಂಡು ಬಿಲ್ಲನ್ನು ಮುಟ್ಟಲು ಒಲ್ಲದ ಈ ಧನುರ್ವಿದ್ಯಾಶ್ರೇಷ್ಠನ ಎದುರು ಗೌರ - ವದಿಂದ ನಿಂತರು. ಈಗ ಬಾಣ ಹೊಡೆಯಲು ನಿರಾಕರಿಸಿದ್ದೇ ಆತನ ಕೀರ್ತಿ ಬೆಳೆಯಲು ಕಾರಣ ವಾಯಿತು. ದೇಶವಿಡೀ ಚಿ ಚಾಂಗ್‌ನ ಬಗ್ಗೆ ಅನೇಕ ' ವದಂತಿ ದಂತಕತೆಗಳು ಹಬ್ಬಿದವು. ಯಾವಾ 'ಗಲೂ ಮಧ್ಯರಾತ್ರಿ ಕಳೆದ ಮೇಲೆ ಅವನ ಮನೆಯ ತಾರಸಿಯ ಮೇಲೆ ಯಾರೋ ಅದೃಶ್ಯ ನಾಣನ್ನು ಮಿಡಿಯುತ್ತಿರುವ ಧ್ವನಿ ಕೇಳಿ ಬರು ತ್ತದೆ ಎಂದು ವರದಿಯಾಯಿತು. ಕೆಲವರು ಆಚಾ ರ್ರರ ಒಳಗೆ ಸೇರಿರುವ ಧನುರ್ವಿದ್ಯಾದೇವನು ರಾತ್ರಿ ಹೊರಬಂದು ದುಷ್ಟಶಕ್ತಿಗಳಿಂದ ಅವ ನನ್ನು ರಕ್ಷಿಸುವನು ಎಂದರು. ಒಂದು ರಾತ್ರಿ ಚಿ ಚಾಂಗ್‌ ಮೋಡ ಹತ್ತಿ ಸವಾರಿ ಮಾಡುತ್ತ ತನ್ನ ಮನೆಯ ಮೇಲೇ ಹಾದು ಹೋದದ್ದನ್ನು ಸ್ಪಷ್ಟ ವಾಗಿ ಕಂಡೆನೆಂದು ಅಲ್ಲೆ ಹತ್ತಿರ ವಾಸಿಸುತ್ತಿದ್ದ ವ್ಯಾಪಾರಿಯೊಬ್ಬ ವದಂತಿ ಹಬ್ಬಿಸಿದ. ಆಗ ಚಿ ಚಾಂಗ್‌ ತನ್ನ ಬಿಲ್ಲನ್ನು ಹಿಡಿದಿದ್ದನೆಂದೂ, ಪುರಾ ಣಕಾಲದ ಚತುರ ಬಿಲ್ಲಾರರಾದ ಹೂ ಇ ಮತ್ತು ಯಾಂಗ್‌ ಯು ಚಿಯವರ ನೆ ಪುಣ್ಯದ ಜತೆ ತನ್ನ ವಿದ್ಯೆ ಯನ್ನು ಹೋಲಿಸಿ ನೋಡುತಿ ದ್ದನೆಂದೂ ಸುದ್ದಿಯಾಯಿತು. ವ್ಯಾಪಾರಿಯ ಕತೆಯ ಪ್ರಕಾರ ಈ ಮೂವರು ಆಚಾರ್ಯರ ಬಾಣಗಳು ಮೃಗಶಿರಾ ಹಾಗೂ ಲುಬ್ಬಕ ಪುಂಜದ ನಡುವೆ ಹೊಳೆಯುವ ನೀಲಿ ರೇಖೆಗಳಾಗಿ ನಿಂತುವಂತೆ. ತಾನು ಚಿ ಚಾಂಗ್‌ನ ಮನೆಯೊಳಕ್ಕೆ ಇಳಿಯಲಿರುವಾಗ ಕಿಟ ಕಿಯಿಂದ ಇದ್ದಕ್ಕಿ ದ್ದಂತೆಯೇ ಗಾಳಿಯೊಂದು ತನ್ನ ಹಣೆಗೆ ಬಡೆದು" ಗೋಡೆಯಿಂದ ತಾನು ಉರುಳಿ ಬಿದ್ದುದಾಗಿ ಕಳ್ಳನೊಬ್ಬ ಹೇಳಿದ. ಅದರ ನಂತರ ದುಷ್ಟ ರ್ಕಾರೂ ಚೆ ಚಾಂಗ್‌ ಮನೆಯ ಹತ್ತಿರ ಕಂ ಸುಳಿ ಯೇ Ww 52 4 ದಾ ಕ ಫಿ ಲ್ಲ. ಅಷ್ಟೇಕೆ, ಮೇಲೆ ಹಾರುವ ಹಕ್ಕಿ ಗಳ ಗುಂಪೂ ಆತನ ಚಾವಣಿಯ ಗಾಳಿಯನ್ನು ತಪ್ಪಿಸಿ ಹಾರುತ್ತಿದ್ದುವಂತೆ. ಮೋಡಗಳೆತ್ತರಕ್ಕೆ ಈ ಕೀರ್ತಿ ಹಬ್ಬುತ್ತಾ ಇರಲು, ಚಿ ಚಾಂಗ್‌ ಮುಪ್ಪಾದ. ದೇಹ ಮತ್ತು ಚಿತ್ತವು ಹೊರಗಿನ ವಸ್ತುಗಳ ಕಡೆ ಹರಿಯದೆ ತಮ್ಮಷ್ಟಕ್ಕೆ ತಾವು ಅಸ್ತಿತ್ವದಲ್ಲಿರುವ ವಿಶ್ರಾಂತ ಸರಳತೆ ಎದ್ದು ಕಾಣುವ ಸ್ಥಿತಿಗೆ ಆತ ಹೆಚ್ಚು ಹೆಚ್ಚಾಗಿ ಪ್ರವೇಶಿಸಿದಂತೆ ತೋರುತ್ತಿತ್ತು. ಉದ್ವೇಗವಿಲ್ಲದ ಆತನ ಮುಖ ಯಾವ ಭಾವಕ್ಕೂ ಇನಿತೂ ಆಸ್ಪದ ಕೊಡುತ್ತಿರಲಿಲ್ಲ. ಹೊರಗಿನ ಯಾವ ಶಕ್ತಿಯೂ ಆ ಪರಿಪೂರ್ಣ ಪ್ರಶಾಂತತೆಯನ್ನು ಅಲ್ಲಾಡಿಸಲಾಗುತ್ತಿರಲಿಲ್ಲ. ಈಗ ಆತ ಮಾತನಾಡುವುದೇ ಅಪರೂಪವಾ ಗಿತ್ತು; ಇತ್ತೀಚೆಗೆ ಆತ ಉಸಿರಾಡುತ್ತಿರುವನೋ ಇಲ್ಲವೋ ಎಂದು ಯಾರಿಗೂ ಹೇಳಲು ಸಾಧ್ಯವಿ ರಲಿಲ್ಲ. ಅನೇಕ ಬಾರಿ ಅವನ ಕೈಕಾಲು ಸೆಟೆತು ಒಣಮರದ ಬೊಡ್ಡೆಯಂತೆ ನಿರ್ಜೀವವಾಗಿ ಕಾಣುತ್ತಿದ್ದವು. ವಿಶ್ವದ ಆಳದ ಮೂಲಭೂತ ನಿಯಮಗಳಿಗೆ ಆತ ಎಷ್ಟರಮಟ್ಟಿಗೆ ಶೃತಿಗೊಂಡಿ ದ್ವನೆಂದರೆ, ಜೀವನದ ಸಂಜೆಯಲ್ಲಿ "ನಾನು' ಮತ್ತು 'ಅವನು', "ಇದು' ಮತ್ತು "ಅದು' ಎಂಬುದರ ನಡುವಿನ ವ್ಯತ್ಯಾಸವೇ ಅವನಿಗೆ ತೋರುತ್ತಿರಲಿಲ್ಲ. ಇಂದ್ರಿಯಗಳು ತೋರುವ ಎವಿಧವರ್ಣದ ವೈಶಿಷ್ಟ 6ಗಳು ಆತನ ಗಮನ ಸಳೆಯುತ್ತಲೇ ಇರಲಿಲ್ಲ. ಎಷ್ಟು ನಿರ್ವಿಕಾರನಾಗಿ ದ್ಹನೆಂದರೆ ಆತನ ಕಣ್ಣು ಕಿವಿಯಾಗಿ ಇರಬಹು ದಿತ್ತು; ಕಿವಿ-ಮೂಗಾಗಿ, ಮೂಗು-ಬಾಯಾಗಿ ಇರಬಹುದಿತ್ತು. ಪರ್ವತದಿಂದ ಹಿಂದಿರುಗಿದ ನಲವತ್ತು ವರ್ಷಗಳ ಮೇಲೆ ಚಿ ಚಾಂಗ್‌ನು ಹೊಗೆ ಗಾಳಿ ಯಲ್ಲಿ ಲೀನವಾಗುವಂತೆ ಶಾಂತನಾಗಿ ಪ್ರಪಂಚ ತ್ಕಾಗ ಮಾಡಿದನು. ಈ ವರ್ಷಗಳಲ್ಲಿ ಆತ. ಬಿಲ್ಲು ಬಾಣಗಳನ್ನು ತೆಗೆದುಕೊಳ್ಳುವುದಿರಲಿ, ಬಿಲ್ವಿ ದ್ಶೆ ಯ ಕುರಿತು ಒಂದು ಮಾತನ್ನೂ ಆಡಲಿಲ್ಲ. ಆತನ ಕೊನೆಯ ವರ್ಷದಲ್ಲಿ ನಡೆದ. ಕತ ಕಾ ಪರಾ. ತಾಗ (ಷ್ಟ ೭ದು: ಒಂದು ದಿನ್ನಆತ ತನ ಸ್ನೇಹಿತನ ಮನೆಗೆ [CR ಕಸ್ತೂರಿ ಹೋಗಿದ್ದಾಗ ಅಲ್ಲಿದ್ದ ಮೇಜಿನ ಮೇಲೆ ಒಂಡು ಉಪಕರಣವಿತ್ತು. ಚಿ ಚಾಂಗ್‌ನಿಗೆ ಆ ಉಪಕರಣ ತಾನು ಹಿಂದೆಂದೋ ಉಪಯೋಗಿಸುತ್ತಿದ್ದಂತಹ ದ್ದೆನಿಸಿದರೂ ಅದರ ಹೆಸರಾಗಲಿ, ಉಪಯೋಗ ವಾಗಲಿ ನೆನಪಿಗೆ ಬರಲಿಲ್ಲ. ನೆನಪನ್ನು ಬೆದಕಿ ಸಾಕಾಗಿ ಆತ ಸ್ನೇಹಿತನತ್ತ ತಿರುಗಿ, "ದಯವಿಟ್ಟು ನನಗೆ ಹೇಳು ಇದರ ಹೆಸರೇನು? ಏತಕ್ಕಾಗಿ ಇದನ್ನು ಉಪಯೋಗಿಸುವರು?' ಎಂದು ಕೇಳಿದ. ಚಿ ಚಾಂಗ್‌ ಏನೋ ಹಾಸ್ಯ ಮಾಡುತ್ತಿ ದ್ದಾನೆ ಎಂಬಂತೆ ಆ ಮನೆಯೊಡೆಯ ನಕ್ಕ. ಆತ ಮತ್ತೆ ಅದೇ ಪ್ರಶ್ನೆ ಕೇಳಿದಾಗ ಸ್ನೇಹಿತ ಸ್ವಲ್ಪ ಸಂಶಯದಿಂದ ನಕ್ಕ. ಚಿ ಚಾಂಗ್‌ ತುಂಬ ಗಂಭೀರ ವಾಗಿ ಮತ್ತೆ ಅದೇ ಪ್ರಶ್ನೆ ಕೇಳಿದಾಗ ಸ್ನೇಹಿತ ಡೆನೋ ಇಲ್ಲ ವೋ. ಎಂದು ಚಿ ಚಾಂಗ್‌ನನ್ನೆ ನೋಡುತ್ತ, ಮುದುಕನಿಗೆ ಅರಳುಮರಳಾಗಿಲ್ಲ. ಮತ್ತು ತಮಾಷೆ ಮಾಡುತ್ತಿಲ್ಲ ಎಂದು ಖಚಿತಪಡಿ ಸಿಕೊಂಡು, ತುಂಬ ಅಚ್ಚರಿಯ ದನಿಯಲ್ಲಿ ತೊದ ಲಿದ: "ಓ ಆಚಾರ್ಯ! ನೀನು ಬಹುಶಃ ಎಲ್ಲ ಕಾಲಗಳಲ್ಲಿನ ಅತ್ಯುನ್ನತ ಆಚಾರ್ಯನೇ. ಹಾಗಾ ಗಿಯೇ ನಿನಗೆ ಬಿಲ್ಲಿನ .... ಹೆಸರು ಮತ್ತು ಉಪಯೋಗ ಮರೆತಿದೆ!'. ಈ ಘಟನೆಯಾದ ನಂತರ ಸ್ವಲ್ಪ ದಿನ ಹ್ಯಾನ್‌ ಟನ್‌ ನಗರದ ಚಿತ್ರಗಾರರು ತಮ್ಮ ಕುಂಚವನ್ನು ಒಗೆದರಂತೆ; ಸಂಗೀತ ಕುಶಲರು ತಮ್ಮ ವಾದ್ಯಗಳ ತಂತಿ ಕಿತ್ತು ಹಾಕಿದರಂತೆ; ಬಡಗಿಗಳಿಗೆ ಮೂಲೆ ಮಟ್ಟ ಹಿಡಿದಾಗಲೆಲ್ಲ ನಾಚಿಕೆಯಾಗುತ್ತಿತ್ತಂತೆ. ದಿಗ್ಭಾಂತನಾದ. ತಾನು ಸರಿಯಾಗಿ ಕೇಳಿಸಿಕೊಂ ಕ ಸರಾಗ, ನೆನಪಿನಲ್ಲಿಡಿರಿ ೧.2. € < (Wo yl ಹ್‌ ನಮ್ಮ ವಿಚಾರಗಳು ಶುದ್ಧವಾಗಿರಬೇಕಾದರೆ ಈ ಕೆಳಗಿನ ಸೂತ್ರಗಳನ್ನು ನೆನಪಿನಲ್ಲಿಡಬೇಕು. ನಮ್ಮ ಪರಿಶೀಲನೆ ವ್ಯಾಪಕವಿರಬೇಕು. ಜಾಗೃತವಾದದ್ದಾಗಿರಬೇಕು. . ಒಂದು ತೀರ್ಮಾನಕ್ಕೆ ಬರುವ ಮುನ್ನ ಇದಕ್ಕೆ ಆಧಾರವಾದ ವಾಸ್ತ ವಿಕಾಂಶಗಳನ್ನೆಲ್ಲಾ ಗಮನಿಸಿದ್ದೇವೆಯೇ ಎಂದು ನೋಡಬೇಕು. . ವಾಸ್ತವಿಕಾಂಶಗಳನ್ನು ಆರಿಸಿಕೊಳ್ಳುವುದರಲ್ಲಿ ನಾವು ಪಕ್ಚಪಾತರಹಿತವಾಗಿದ್ದೇವೆಂದು ಮನದಟ್ಟು ಮಾಡಿಕೊಳ್ಳಬೇಕು. ಉತ್ಪೇಕ್ಷೆಗೆ ಮತ್ತು ದುಡುಕಿ ಮಾಡಿಕೊಳ್ಳುವ ತೀರ್ಮಾನಕ್ಕೆ ಅವಕಾಶ ಕೊಡಬಾರದು. ಇವುಗಳನ್ನು ಗಮನಿಸಿರಿ , ನಾವು ಕಣ್ಣಿಗೆ ಬಿದ್ದದ್ದನ್ನೆಲ್ಲಾ, ಕಿವಿಯಿಂದ ಕೇಳಿದ್ದನ್ನೆಲ್ಲಾ ಗಮನಿಸುವುದಿಲ್ಲ. ಕೆಲವನ್ನು ಮಾತ್ರ ಗಮನಿಸುತ್ತೇವೆ. . ಇಂದ್ರಿಯಗಳು ವಸ್ತುವಿನ ಬೇರೆ ಬೇರೆ ಮುಖವನ್ನು ನಮಗೆ ಪರಿಚಯ ಮಾಡಿಕೊಟ್ಟರೂ ಪದಾರ್ಥಗಳ ಸಮಗ್ರ ಜ್ಞಾನ ಪಡೆಯುತ್ತೇವೆ. ವುದಿಲ್ಲ. ಸಮಗೃವಾಗಿಯೇ ನೋಡುತ್ತೆ ವೆ. ಪದಾರ್ಥಗಳನ್ನು ಛಿದ್ರಛಿದ್ರವಾಗಿ ನೋಡು . ನಾವು ಗ್ರಹಿಸುವ 5 ಜ್ಞಾನೆ-ಪ್ರತ್ಯೇಕ ಇಂದ್ರಿಯಜನ್ಯ ಜ್ಞಾನ ಪ್ರತ್ಯೇಕ, ಪ್ರತ್ಯೇಕವಾದ ಖಂಡ ಜ್ಞಾನವಾಗುವುದಿಲ್ಲ. ಅಸಂಘಟಿತವಾದದ್ದು ಜ್ಞಾನವಾಗುವುದಿಲ್ಲ. ಸಂಘಟಿತವಾದದ್ದು ಜ್ಞಾನವಾಗುತ್ತದೆ. J) ಇಡಾನ. ಧಿ ಕಹತ, ಇರ್‌ ಡಕ... ಮಾತ, Wi ಆತೆ UND ಎನ್ನು ವುದನ್ನು ಗ ಹಿಸುವದು (ಸಂಗ್ರಹ) ಕೆ.ಎಸ್‌.ಅಮೃತ.ನೀರ್ಸಾ ——ಲ್ಲಿಂದೆಲ್ಲಿಗ ಬೆಳೆಯಿತು ತಾಳೆ! ಯಾವುದೇ ಗಿಡವನ್ನು ನೆಡುವ ಮುಂಚೆ ಆ ಗಿಡದ ವಿವಿಧ ಬಗೆಯ ಉಪಯುಕ್ತತೆ ಕುರಿತು ವಿವೇಚಿಸುವುದು ಸಾಮಾನ್ಯ. ವರ್ಷಗಟ್ಟಲೆ ಸತುವು, ನೀರು ಉಣಿಸಿ ಬೆಳೆಸುವ ಮರಗಳು ಕೊಡಬಹುದಾದ ಕಟ್ಟಿಗೆ, ಹಣ್ಣು ಗಿಡದ ಆಯುಷ್ಯ, ಶೀಘ್ರ ಬೆಳವಣಿಗೆ ಇತ್ಯಾದಿಗಳೆಡೆ ಗಮನವೀಯುವುದರಲ್ಲಿ ಅರ್ಥವಿದೆ. ಇತ್ತೀಚಿನ ದಿನಗಳಲ್ಲಿ ಎಣ್ಣೆ ಮತ್ತು ಕೊಬ್ಬು ಪದಾರ್ಥಗಳಿಗೆ ಜಗತ್ತಿನಾದ್ಯಂತ ವಿಪರೀತ ಬೇಡಿಕೆ ಇದೆ. ಚೀನಾ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಎಣ್ಣೆ ಉತ್ಪಾದನೆ ರಾಷ್ಟ್ರದ ಬೇಡಿಕೆಯನ್ನು ಸರಿದೂ ಗಿಸಲು ಸಮರ್ಥವಾಗದೆ ಆ ದೇಶಗಳು ಆಮದಿ ಗಾಗಿ ಅಪಾರ ಹಣ ವ್ಯಯಿಸುತ್ತಿವೆ. ಈ ಹಿನ್ನೆಲೆ ಯಲ್ಲಿ ಎಣ್ಣೆ ಉತ್ಪಾದನೆಯ ಅಗತ್ಯ ಹಿಂದೆಂದಿಗಿಂ ತಲೂ ಈಗ ಹೆಚ್ಚಾಗಿದ್ದು ಈ ನಿಟ್ಟಿನ ಸಂಶೋಧ ನೆಗಳಿಗೆ ಮಹತ್ವದ ಚಾಲನೆ ದೊರಕುವಂತಾಗಿದೆ. ಅಂತೆಯೇ ನೂರಕ್ಕಿಂತ ಹೆಚ್ಚು ವರ್ಷ ಬದು ಕುಳಿದು ಮಾನವನ ಅಗತ್ಯ ಪೂರೈಸುವ ತಾಳೆ ಮರಕ್ಕೆ ಭಾರಿ ಬೆಲೆ ಬಂದಿದೆ. ಈ ಮರ ಎರಡು ಬಗೆಯ ಎಣ್ಣೆಯನ್ನು ಒದಗಿಸಬಲ್ಲದು. ಹಣ್ಣಿನ ತಿರುಳಿನಿಂದ ಸಂಸ್ಕರಿಸುವ ತಾಳೆ ಎಣ್ಣೆ ಒಂದು ಬಗೆಯದಾದರೆ, ಬೀಜದ ತಿರುಳಿನಿಂದ ಹೊರತೆ ಗೆದ ತಾಳೆ ಬೀಜದೆಣ್ಣೆ ಮತ್ತೊಂದು ಬಗೆಯದು. ಈ ಎರಡೂ ಬಗೆಯ ಎಣ್ಣೆ ಆಹಾರ ಪದಾರ್ಥ `: ವಾಗಿಯಲ್ಲದೆ ಸಾಬೂನು, ಸೌಂದರ್ಯ ವರ್ಧಕ ಗಳ ತಯಾರಿಕೆಯಲ್ಲಿಯೂ ಬಳಸಲ್ಪಡುತ್ತದೆ. ತಾಳೆ ಎಣ್ಣೆ ಉತ್ಪಾದನೆಗಾಗಿ ಏಶಿಯಾ, ಆಫ್ರಿಕಾ ಅಮೆರಿಕಾ ಪ್ರದೇಶಗಳಲ್ಲಿ ಲಕ್ಷಾಂತರ ಹೆಕ್ಟೇರ್‌ ಭೂಮಿಯನ್ನು ಉಪಯೋಗಿಸಲಾಗುತ್ತಿದ್ದರೂ ಬೇಡಿಕೆಯ ಗಣನೀಯ ಏರಿಕೆಯಿಂದಾಗಿ ವರ್ಷಂ ಪ್ರತಿ ಹತ್ತು ದಶಲಕ್ಷ ತಾಳೆಯ ಮರಿ ಗಿಡಗಳನ್ನು ನೆಡಲಾಗುತ್ತಿದೆ, ಕಳೆದ ಮೂರು ದಶಕಗಳಲ್ಲಿ ತಾಳೆ ಮರದ ಕೃಷಿಯ ಭಾರಿ ಹೆಚ್ಚಳ ಖಾದ್ಕ ತೈಲದ ಉತ್ಪಾದನೆಯಲ್ಲಿ ತಾಳೆ ಎಣ್ಣೆಗೆ ಎರಡನೇ ಸ್ಥಾನ ದೊರಕಿಸಿಕೊಟ್ಟಿದೆ. ಮಾರುಕಟ್ಟೆಯಲ್ಲಿ ತಾಳೆ ಎಣ್ಣೆಗೆ ನಂಬರ್‌ ಒನ್‌ ಸ್ಪರ್ಧಾತ್ಮಕ ಸವತಿಯೆಂದರೆ ಸೋಯಾಬಿನ್‌. ಇತ್ತೀಚಿನ ಇಪ್ಪತ್ತು ವರ್ಷಗಳ ಲ್ಲಂತೂ ತಾಳೆ ಎಣ್ಣೆಯ ಉತ್ಪಾದನೆ ಇಮಡಿಸಿದೆ. ಕೃಷಿ ಭೂಮಿಯ ಮೂರನೇ ಒಂದರಷ್ಟು ಭಾಗ ದಲ್ಲಿ ತಾಳೆ ಗಿಡಗಳನ್ನು ನೆಟ್ಟು ರಾಷ್ಟ್ರದ ಶೇಕಡಾ ಹತ್ತರಷ್ಟು ರಫ್ತಿನ ಪದಾರ್ಥವನ್ನಾಗಿಸಿಕೊಂಡಿರುವ ಮಲೇಶಿಯಾ ಪ್ರಪಂಚದಲ್ಲಿಯೇ ಅತಿ ಹೆಚ್ಚು ತಾಳೆ ಎಣ್ಣೆ ಪದಾರ್ಥ ಉತ್ಪಾದಿಸುವ ಅಗ್ರ ರಾಷ್ಟ್ರವಾ ಗಿದೆ. ನಂಬಲಸಾಧ್ಯವಾದ ಸತ್ಯವೆಂದರೆ ಕೇವಲ ಒಂದು ಶತಮಾನದ ಹಿಂದೆಯಷ್ಟೇ ಆಫ್ರಿಕಾ ಮೂಲದ ಈ ತಾಳೆ ಮರ ಏಶಿಯನ್ನರಿಗೆ ಅಪರಿ ಚಿತವಾಗಿತ್ತು! ತಾಳೆ ಮರದ ಕೇವಲ ನಾಲ್ಕು ಸಸಿಗಳನ್ನು (೧೮೭೭ರಲ್ಲಿ) ಮಲೇಶಿಯಾದಲ್ಲಿ ನೆಟ್ಟಿದ್ದೇ ಇಂದು ಪವಾಡಸದೃಶವಾಗಿ ಹಬ್ಬಿ ಅನಿ ವಾರ್ಯ ಖಾದ್ಯವಾಗಿ ಬೆಳೆದು ನಿಂತಿದೆ. ತಾಳೆ ಎಣ್ಣೆಯ ಮಹತ್ವದ ಅರಿವಾಗುತ್ತಲೇ ಅದರ ತಳಿ ಅಭಿವೃದ್ಧಿಗೆಂದು ಸಾಕಷ್ಟು ಸಂಶೋಧ ನೆಗಳು ನಡೆದು ಹೆಕ್ಟೇರಿಗೆ ಮೂರು ಟನ್ನು ಇದ್ದ ಉತ್ಪಾದನೆಯನ್ನು ಐದು ಟನ್ನುಗಳಿಗೆ ಹೆಚ್ಚಿಸಲಾ ಗಿದೆ. ತಾಳೆಯೆಣ್ಣೆಯಲ್ಲಿ ಶೇಕಡಾ ಐವತ್ತರಷ್ಟು ಕೊಬ್ಬಿನಂಶ ಇರುವುದರಿಂದ ಇದರ ಸೇವನೆ ರಕ್ತ ದೊಳಗಿನ ಕೊಲೆಸ್ಟಿರಾಲ್‌ ಪ್ರಮಾಣವನ್ನು ಹೆಚ್ಚಿಸು ವುದೆಂದು ಇದುವರೆಗೆ ಸಂಶಯಿಸಲಾಗಿತ್ತು. ಆದರೆ ಪ್ಯಾರೀಸಿನ ವಿಜ್ಞಾನಿ ಡಾ: ಫಾತಿ ಡ್ರಿಸ್‌ ಅವರು ಅನೇಕ ಮನುಷ್ಯರು ಮತ್ತು ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಈ ಊಹೆ ಇನ್ನೂ ಯಜುವಾತಾಗಿಲ್ಲ. ಅಷ್ಟೇ ಅಲ್ಲ ಸಂಸ್ಕರಣ ಪೂರ್ವ ತಾಳೆ ಎಣ್ಣೆಯಲ್ಲಿರುವ ಬೀಟಾಕೆರೂಟಿನ್‌, ಟ್ರೈಕೋ ಟಿನಾಲ್‌ಗಳು ಟ್ಯೂಮರ್‌ವಿರೋಧಿ ಲಕ್ಷಣಗಳನ್ನು ಹೊಂದಿವೆ ಎಂದು ಡಾ: ಡ್ರಿಸ್‌ ಅಭಿಪ್ರಾಯಪಡು ತ್ತಾರೆ. (ಆಧಾರ) “ಸುವ್ಪಿ' eee ವ 54 | ಅನುಭವ : ಕಾ a ಜಿ.ವಿ.ಎಸ್‌. ರಾವ್‌ ನಮ್ಮ ದೇಶದಲ್ಲಿ "ಕೆಂಪು ಪಟ್ಟಿ' (ಸೀರ 1806), ಆಡಳಿತ ವ್ಯವಸ್ಥೆಗೇ ಒಂದು ಪರ್ಯಾಯ ಪದವೆನಿ ಸಿದೆ. ದೆಹಲಿ ನಮ್ಮ ದೇಶದ ರಾಜಧಾನಿಯಾಗಿರು ವಂತೆಯೇ ಕೆಂಪು ಪಟ್ಟಿಯ ಭದ್ರ ಕೋಟೆಯೂ ಆಗಿದೆ. ಇದೇ ಒಂದು ಆದರ್ಶ ಆಡಳಿತ ವ್ಯವಸ್ಥೆ ಯೆಂದು ಬಹಳಷ್ಟು ಮಂದಿ ರಾಜಕಾರಣಿಗಳೂ, ಉಚ್ಚ ಅಧಿಕಾರಿಗಳೂ ತಿಳಿದಿದ್ದಾರೆ. ಆದರೆ ಇದರ ವಿಷಮ ಪರಿಣಾಮಗಳನ್ನು ಅನುಭವಿಸು ವವರು ದೇಶದ ಬಡಪಾಯಿ ನಾಗರಿಕರು. ದೆಹ ಎಪ್ರಿಲ್‌ 1991 ಲಿಯ ನಾಗರಿಕರಿಗೆ, ಅದರಲ್ಲೂ ಸರ್ಕಾರಿ ನೌಕರ ರಿಗೆ ಈ ಕೆಂಪು ಪಟ್ಟಿ ವ್ಯವಸ್ಥೆಯ ಅನುಭವ ಬಹಳ ನಿಕಟ, ಗಹನ. ನೀವು ದೆಹಲಿಗೆ ಬಂದು ನಿಮ್ಮ ಕಛೇರಿಯಲ್ಲಿ ಕಾರ್ಯಭಾರ ವಹಿಸಿಕೊಂಡ ಮೇಲೆ, ಮೊದಲು ನಿಮ್ಮ ವಾಸಕ್ಕೆ ಬೇಕಾದ ಸವಲ ತ್ತುಗಳನ್ನು ಪಡೆಯಲು ಯುದ್ಧಸ್ತರದಲ್ಲಿ ಒಂದು ಕಾರ್ಯಕ್ರಮವನ್ನು ರೂಪಿಸಿಕೊಳ್ಳಬೇಕು. ಮನೆ (Quarter) ಪಡೆಯಲು ಒಂದು ಮಹಾ ಯಜ್ಞ ವನ್ನೇ ನಡೆಸಬೇಕಾಗುತ್ತದೆ. ನಿರ್ಮಾಣಭವನಕ್ಕೆ ಹೋಗಿ ಸಂಬಂಧಪಟ್ಟ ಅಧಿಕಾರಿಯನ್ನು ಸಂದ ರ್ಶಿಸಬೇಕು. ಅವರು ಕೇಳಿದಷ್ಟು ನಮೂನೆ (Form) ಗಳನ್ನು ಸವಿವರವಾಗಿ ತುಂಬಿಸಿ ಸಲ್ಲಿಸ ಬೇಕು. ಆ ನಮೂನೆಗಳಲ್ಲಿ ಇಡೀ ನಿಮ್ಮ ಸರ್ಕಾರಿ ಜಾತಕವೇ ಮೂಡಿರಬೇಕು. ಮೇಲಾಗಿ ಏನಾ ದರೂ ತಪ್ಪು ವಿವರಕೊಟ್ಟಿದ್ದರೆ ಮನೆಯೇಸಿಗದಿ ರುವ ಬೆದರಿಕೆಯೂ ಸ್ಪಷ್ಟವಾಗಿರುತ್ತದೆ. ಮನೆ ಸಿಗುವ ತನಕ ಪದೇ ಪದೇ ನಿರ್ಮಾಣ ಭವನದ ಯಾತ್ರೆಗಳನ್ನು ಮಾಡುತ್ತಿರಬೇಕು; ನಿಮ್ಮ ಇಷ್ಟ ದೇವತೆಯ ದರ್ಶನಕ್ಕೆ ಹೋಗುತ್ತಿರುವಂತೆ. ಅಬ್ಬಾ! ಕೊನೆಗೊಂದು ದಿನ ಮನೆ ಸಿಕ್ಕಾಗ ನೀವು ನಿಶ್ಚಿಂತೆಯಿಂದ ಉಸಿರಾಡುವಷ್ಟರಲ್ಲೇ, ಮತ್ತಷ್ಟು ಸಮಸ್ಯೆಗಳು ಎದುರಾಗುತ್ತವೆ. ಮನೆಗೆ ರಿಪೇರಿ ಮಾಡಿಸುವ (ಅದು ಅಷ್ಟು ದು್ಪಿತಿಯಲ್ಲಿರುತ್ತೆ), ನಲ್ಲಿಯ ಮತ್ತು ದೀಪದ ಕನೆಕ್ಷನ್‌ ಪಡೆಯುವ, ಇಂತಹ ಇನ್ನೆಷ್ಟೋ ಸಮ ಸೈಗಳು. ಪ್ರತಿಯೊಂದು ಬಾಬಿಗೂ ಒಂದೊಂದು ಕಛೇರಿ; ಅಲ್ಲಿ ಅರ್ಜಿ, ಠೇವಣಿ ಇತ್ಯಾದಿಗಳ ಪುನರಾವೃತ್ತಿ. ನೀವು ಭಗೀರಥನನ್ನು ನೆನೆಸಿ ಕಾರ್ಯೋನ್ಮುಖರಾಗುತ್ತೀರಿ. ಈ ಮಧ್ಯೆ ನೀವು ನಿಮ್ಮ ಕಛೇರಿಯಲ್ಲಿ ಮಾಡುವ ಕೆಲಸವೆಂದರೆ ಕೇವಲ ಹಾಜರಿ ಹಾಕುವುದು. ನಿಮ್ಮ ಸಹೋ ದ್ಯೋಗಿಗಳೆಲ್ಲರೂ ಈ ಸಮಯದಲ್ಲಿ ನಿಮಗೆ ಹೆಚ್ಚಿನ ಸಹಕಾರ ನೀಡುತ್ತಾರೆ. ಏಕೆಂದರೆ, ಎಲ್ಲರೂ ಸಹತಾಪಿಗಳೇ, ಈ ಬವಣೆಗಳನ್ನು ಅನುಭವಿಸಿದವರೇ. ಕೊನೆಗೊಂದು ದಿನ ನಿಮಗೆ ವಾಸಕ್ಕೆ ಯೋಗ್ಯವಾದ ಮನೆ ದೊರಕಿ, ನೀವು ಆ 55 ಶ್‌ ಸುಖವನ್ನು ಸವಿಯುವಷ್ಟರಲ್ಲೇ ಮತ್ತೊಂದು - ಸಮಸ್ಯೆ ಎದುರಾಗುತ್ತದೆ. ಅಲ್ಲಿ ನಿಮ್ಮ ಕಾರು ನಿಲ್ಲಿಸಲು ಗೆರೇಜೇ ಇಲ್ಲ. ಈ ಕೆಂಪು ಪಟ್ಟಿಯ ಸಾಮ್ರಾಜ್ಯದಲ್ಲಿ ಮನೆಗೊಂದು ಗೆರೇಜ್‌ ಎನ್ನುವ ಸೂತ್ರ ಸಲ್ಲದು. ಒಂದು ಕಾಲೋನಿಯಲ್ಲಿ ನೂರು ಮನೆಗಳಿದ್ದರೆ, ಗೆರೇಜುಗಳಿರುವುದು ಅರವತ್ತೆ. ನೀವು ಆ ಅರವತ್ತು ಜನ ಅದೃಷ್ಟವಂ ತರ ಗುಂಪಿನಲ್ಲಿಲ್ಲ ಎಂದು ಹೇಳಬೇಕಿಲ್ಲ. ಕಾರನ್ನು ರಸ್ತೆಯಲ್ಲಿ ನಿಲ್ಲಿಸುವಂತಿಲ್ಲ. ಬಿಸಿಲು ಮಳೆಗಳ ಹೊಡೆತದಿಂದಾಗುವ ಹಾನಿಯಲ್ಲದೆ, ಕಾರು ಕಳುವಾಗುವ ಸಂಭವವೂ ಇದೆ. ಗೆರೇಜು ದೊರಕಿಸಿಕೊಳ್ಳಲು ನೀವು ಮತ್ತೊಂದು "ಮಿನಿ' ಯಜ್ಞವನ್ನೇ ಪ್ರಾರಂಭಿಸಬೇಕು. ಪುನಃ ಅರ್ಜಿ, ನಿರ್ಮಾಣಭವನದ ಯಾತ್ರೆ ಇತ್ಯಾದಿಗಳ ಪುನರಾ ವರ್ತನೆ. ಮೊದಲು ಮನೆಗೆ ಒಂದು ಕ್ಯೂ; ಮನೆ ಸಿಕ್ಕ ನಂತರ ಗೆರೇಜಿಗೆ ಮತ್ತೊಂದು ಕ್ಯೂ, ಇದು ನಿಯಮ. ನಿಮಗೆ ಜರೂರಾಗಿ ಗೆರೇಜು ಬೇಕಿ ದ್ದರೆ, ಮಂತ್ರಿಗಳಿಂದ Out 08 tum ಸ್ಯಾಂಕ್ಟ ನ್‌ ಮಾಡಿಸಬೇಕು, ಇದು ಮತ್ತೊಂದು ನಿಯಮ. ಮಂತ್ರಿಗಳ ಆದೇಶ ಪಡೆಯಲು, ಅರ್ಜಿಯ ಜೊತೆಕಾರಿನ ಮೆಡಿಕಲ್‌ ಸರ್ಟಿಫಿಕೇಟ್‌ ಕೊಡಬೇ ಕೇನೋ! ನಮ್ಮ ಮಾನ್ಯ ಮಂತ್ರಿಗಳು ಇಂತಹ ಘನ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂ ದಲೇ ನಮ್ಮ ದೇಶ: ಇಷ್ಟು ಮುಂದುವರೆದಿರು ವುದು! ಕೊನೆಗೆ ಹೇಗೋ ಗೆರೇಜು ಸಿಕ್ಕಿದರೂ ಕಾರಿನ ಬಗ್ಗೆ ನಿಮ್ಮ ಬವಣೆ ಮುಗಿಯುವುದಿಲ್ಲ. ನೀವು ಅದನ್ನು ಬೇರೆ ರಾಜ್ಯದಿಂದ ತಂದಿದ್ದರಿಂದ ಅದಕ್ಕೆ ಸಲ್ಲುವ ವಾಹನ ತೆರಿಗೆಯನ್ನು ಇಲ್ಲಿ ಕಟ್ಟುವಂತಿಲ್ಲ. ಇಲ್ಲಿ ತೆರಿಗೆ ಕೊಡಬೇಕಿದ್ದರೆ (ಕೊಡದಿರಲುಂಟೆ?) ಅದರ ರಿಜಿಸ್ಟ್ರೇಶನ್‌ ಬದ ಲಿಸಬೇಕು. ಈ ಕೆಲಸವೇನೂ ಸುಲಭ ಸಾಧ್ಯ ವಲ್ಲ. ಈ ವಿಷಯದಲ್ಲಿ ನನ್ನ ಸಹೋದ್ಯೋಗಿ ಯೊಬ್ಬರ ಅನುಭವವನ್ನೆ € ನೋಡೋಣ. ಅವರು ಈ ಕೆಲಸಕ್ಕೆ (ತೆರಿಗೆ ಕಟ್ಟುವುದಕ್ಕೆ) ಒಂದು ದಿನವನ್ನೇ ಮುಡಿಪಾಗಿಟ್ಟು, ಸ್ವತಃ ಬೆಳಿ ಗ್ಗೆಯೇ ಸಂಬಂಧಪಟ್ಟ ೫೦ ಕಛೇರಿಗೆ 56 ಹೋದರು. ಅಲ್ಲಾಗಲೇ ಒಂದು ದೊಡ್ಡ ಕ್ಕೂ ' ಬೆಳೆದಿತ್ತು. ಕ್ಯೂನಲ್ಲಿ ನಿಂತು ಸುಮಾರು ಮೂರು ಘಂಟೆಯ ನಂತರ ಸಂಬಂಧಿಸಿದ ಉದ್ಯೋಗಿಯ ಮೇಜನ್ನು ತಲುಪಿದರು. ತಮ್ಮ ಕಾರಿನ ತರಿಗೆ ಹಣ ಮತ್ತು ಸಂಬಂಧಿಸಿದ ಕಾಗದಗಳನ್ನು ಅವನ ಮುಂದಿರಿಸಿದರು. ಆ ಕಾರಕೂನ ಅವುಗಳ ಮೇಲೆ ಕಣ್ಣಾಡಿಸಿ, ನೀವು ತರಿಗೆ ಸಲ್ಲಿಸಬೇಕಾದರೆ ನಿಮ್ಮ ಟ್ರಾನ್ಸ್‌ಫರ್‌ ಆದೇಶದ ನಕಲು, ಅಫಿಡವಿಟ್‌ ಮತ್ತು ನಿಮ್ಮ ರೇಷನ್‌ ಕಾರ್ಡು ಇವುಗಳನ್ನೂ ಕೊಡಿ ಎಂದ. ಇವರು ಬೇಸರದಿಂದ, ರೇಷನ್‌ ಕಾರ್ಡಿನಲ್ಲಿ ನನ್ನ ಕಾರನ್ನು ಸೇರಿಸಿಲ್ಲ ಅಲ್ಲದೆ ನನ್ನ ಕಾರಿಗೆ ರೇಷನ್‌ ಬೇಕಿಲ್ಲ ಎಂದರು. ಸಿಟ್ಟಿ ಗೆದ್ದ ಕಾರಕೂನ, ""ಗೇಲಿ ಮಾಡಬೇಡಿ, ನಮ್ಮ ನಿಯಮಗಳ ಪ್ರಕಾರ ಆ ದಾಖಲೆಗಳನ್ನು ಕೊಟ್ಟರೆ ಮಾತ್ರ ನಿಮ್ಮ ತೆರಿಗೆ ತೆಗೆದುಕೊಳ್ಳು ವುದು, ಇಲ್ಲದಿದ್ದರೆ ಹೊರಡಿ'' ಎಂದ. ಇವರು ಹೇಗೋ ಕಷ್ಟಪಟ್ಟು ಪರಿಸ್ಥಿತಿ ನಿಭಾಯಿಸಿ, ಉಸ್ಸಪ್ಪ ಎನ್ನುತ್ತಾ ಮನೆಗೆ ಬಂದರು. ಬೇರೆ ಪ್ರಾಂತದಿಂದ ಕಾರು ತಂದರೆ ಅಲ್ಲಿಯ RTO ಮತ್ತು ಪೊಲೀಸರಿಂದ "1೫0 00]600100'' ಸರ್ಟಿ ಫಿಕೇಟ್‌ ತರಬೇಕಂತೆ. ಇಲ್ಲದಿದ್ದರೆ ಇಲ್ಲಿ ತೆರಿಗೆ ಕಟ್ಟುವಂತಿಲ್ಲ. ಈ ಸರ್ಕಾರಿ ನೌಕರರೂ ಡಕಾ ಯಿತರಿರಬಹುದು ಎನ್ನುವ ಅನುಮಾನವಿರ ಬೇಕು! ನಿಮ್ಮ ಮಗನನ್ನು ಸ್ಕೂಲಿಗೆ ಸೇರಿಸುವುದೂ ಬಹಳ ತ್ರಾಸದಾಯಕವಾದ ಕೆಲಸ. ಪ್ರವೇಶ ದೊರಕಿಸಲು ಅನೇಕ ಬಾರಿ ಸ್ಕೂಲಿನ ಯಾತ್ರೆ ಮಾಡಿ ಪ್ರಿನ್ಸಿಪಾಲರ ಮನವೊಲಿಸುತ್ತೀರಿ. ನಂತರ, ನಿಗದಿತ ದಿನ ಪ್ರವೇಶಕ್ಕೆ ಬೇಕಾದ, ಅವರು ಕೇಳಬಹುದಾದ ಎಲ್ಲ ದಾಖಲೆಗಳನ್ನೂ ಸರ್ಟಿಫಿಕೇಟುಗಳನ್ನೂ ತೆಗೆದುಕೊಂಡು ಹೋಗುತ್ತೀರಿ. ಸಂಬಂಧಿಸಿದ ಕಾರಕೂನ, ಇವ ಲ್ಲದೆ ಮತ್ತೊಂದು ಸರ್ಟಫಿಕೇಟ್‌ - ನಿಮ್ಮ ಸಂಬಳದ ಸರ್ಟಿಫಿಕೇಟ್‌ - ಬೇಕೆನುತಾನೆ. ನಿಮ್ಮ ಸಂಬಳ ""ಇಷ್ಟು ಸಾವಿರ'' "ಎಂದು ಮೊದಲೇ ಅರ್ಜಿಯಲ್ಲಿ ನಮೂದಿಸಿರುತ್ತಿ €ದಿ. ಹಗೂದಿ ತ್ತ | ಅದು ಸಾಲದು. ಅವನಿಗೆ ನಿಮ್ಮ ಕಛೇರಿಯಿಂದ ಅದು ಅಷ್ಟೇ ಎಂದು ಸರ್ಟಿಫಿಕೇಟ್‌ ಬೇಕು. ಅದೇಕೆ ಎಂದು ವಿಚಾರಿಸಲಾಗಿ ಆತ ಹೇಳುತ್ತಾನೆ, ""ನೋಡಿ, ಮೂರೂವರೆ ಸಾವಿರಕ್ಕೆ ಕಡಿಮೆ ಸಂಬಳವಿದ್ದವರ ಮಕ್ಕಳಿಗೆ ಶುಲ್ಕದಲ್ಲಿ ರಿಯಾಯಿ ತಿಯಿದೆ. ಆದ್ದರಿಂದ ಯಾರೂ ಸುಳ್ಳು ಮಾಹಿತಿ ಕೊಡದಿರಲಿ ಎಂದು ಈ ವ್ಯವಸ್ಥೆ'' ಇದನ್ನು ಕೇಳಿ ನೀವು ಒಂದು ಕ್ಷಣ ಸ್ಥಂಬೀಭೂತರಾಗುತ್ತೀರಿ. ಒಡನೆ ನಿಮಗೆಕೋಪವೂ ಬರುತ್ತೆ. ನಿಮ್ಮ ಅರ್ಜಿ ಯಲ್ಲಿ ನಮೂದಿಸಿದಂತೆ ನಿಮ್ಮ ಸಂಬಳ ಮೂರು ವರೆ ಸಾವಿರಕ್ಕಿಂತ ಹೆಚ್ಚು; ಹಾಗೆಂದ ಮೇಲೆ ಈ ಸರ್ಟಿಫಿಕೇಟಿನ ಅವಶ್ಯಕತೆಯೇನು? ಪೈಮರಿ ಶಾಲೆಯ ವಿದ್ಯಾರ್ಥಿಯೂ ಇದನ್ನು ಅರ್ಥ ಮಾಡಿಕೊಳ್ಳಬಲ್ಲ. ಆದರೆ, ಕಾರಕೂನ ಅಚಲ. ""ನಾವೇನೂ ಮಾಡುವಂತಿಲ್ಲ. ಇದು ನಿಯಮ'' ಅವನು ಹೇಳಿದ ಧೋರಣೆಯಲ್ಲಿ ಇದೇನೋ ಬ್ರಹ್ಮ ಲಿಖಿತವಿರಬೇಕು. ಆ ಶಾಲೆಯ ಪ್ರಿನ್ಸಿಪಾಲರು, ಮೇಲಿನ ಅಧಿಕಾರಿಗಳು, ಎದ್ಯಾ ಮಂತ್ರಿಗಳು ಕೊನೆಗೆ ಪ್ರಧಾನಮಂತ್ರಿಗಳೂ ಸಹ > ಈ ನಿಯಮವನ್ನು ಬದಲಿಸಲಾರರು ಎನ್ನುವ ಸೂಚನೆ. ಈ ಕೆಂಪು ಪಟ್ಟಿಯ ತಾಂಡವಕ್ಕೆ ನಿಮ್ಮಲ್ಲಿ ಬೇರಾವ ಉತ್ತರವೂ ಇಲ್ಲ. ಕಾರಕೂನ ಕೇಳಿದ ಸರ್ಟಿಫಿಕೇಟನ್ನು ತರದಿದ್ದರೆ ನಿಮ್ಮ ಮಗ ನಿಗೆ ಶಾಲೆಯಲ್ಲಿ ಪ್ರವೇಶವಿಲ್ಲ. ಹೀಗೆಯೇ ಎಲ್ಲ ಕ್ಷೇತ್ರಗಳಲ್ಲೂ ಕೆಂಪು ಪಟ್ಟಿಯ ಪ್ರತಾಪವನ್ನು ನೋಡಬಹುದು. ಈ ಕೆಂಪು ಪಟ್ಟಿ ಪುರಾಣ ಬಹಳ ಪುರಾತನವಾದದ್ದು, ಎಣೆಯಿಲ್ಲದ್ದು, ಕೊನೆಯಿಲ್ಲದ್ದು. ನಮ್ಮ ದೇಶ ದಲ್ಲಿ ಎಲ್ಲ ರೀತಿಯ ಕೆಲಸ ಕಾರ್ಯಗಳಿಗೂ ಭಗೀರಥ ಪ್ರಯತ್ನವನ್ನೇ ಮಾಡಬೇಕಾಗುತ್ತದೆ. ಒಂದು ಟೆಲಿಫೋನ್‌ ಹಾಕಿಸಿಕೊಳ್ಳಬೇಕ್ತಾಗಲಿ ಅಥವಾ ಒಂದು ದೊಡ್ಡ ಕೈಗಾರಿಕೆ ಸ್ಥಾಪಿಸಲು ಬೇಕಾಗುವ ಲೈಸೆನ್ಸ್‌ ಪಡೆಯಬೇಕಾಗಲಿ, ಮೊದಲು ಈ ಕೆಂಪು ಪಟ್ಟಿಯ ಚಕ್ರವ್ಯೂಹವನ್ನು ಭೇದಿಸಬೇಕು. ಹತ್ತಾರು, ಕೆಲವು ಬಾರಿ ನೂರಾರು ನಮೂನೆಗಳನ್ನು ತುಂಬಿ, ಲೆಕ್ಕವಿಲ್ಲ ಎಪ್ರಿಲ್‌ 1991 ""ಹುಡುಗಿ ಕಪ್ಪಾದ್ರೆ ಏನಾಯ್ತು ಬಿಡಿ! ನೀವು ಒಪ್ಪಿ ಕೊಂಡ್ರೆ ಇನ್ನೂ ಮೂವತ್ತು ಸಾವಿರ ಹೆಚ್ಚಿಗೆ ಸಿಕ್ಕುತ್ತೆ” ದಷ್ಟು ಸರ್ಟಿಫಿಕೇಟುಗಳನ್ನು ಲಗತ್ತಿಸಿ, ಅಷ್ಟೇ ಸಂಖ್ಯೆಯ ಅಫಿಡವಿಟ್ಟುಗಳನ್ನು ಅರ್ಪಿಸಿ, ಠೇವ ಣಿಗಳೆಂಬ ಕಾಣಿಕೆಗಳನ್ನು ಕೊಟ್ಟು, ಸಂಬಂಧಿಸಿದ ಇಲಾಖೆಯ/ಸಂಸ್ಥೆಯ ದೇವಾಧಿದೇವತಗಳನ್ನು (ಅಧಿಕಾರಿ/ಮಂತ್ರಿ) ಸಂದರ್ಶಿಸಿ, ಪೂಜಿಸಿ ಒಲಿ ಸಬೇಕು. ಈ ಎಲ್ಲ ಕೆಲಸಗಳಿಗೆ ಕೆಲವು ತಿಂಗಳುಗ ೪ಿಂದಹಿಡಿದುಕೆಲವು ವರ್ಷಗಳೇ ಬೇಕಾಗುತ್ತವೆ. ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಪರ್ಮಿಟ್‌, ಲೈಸೆನ್ಸ್‌, ಕೋಟಾ ವ್ಯವಸ್ಥೆ ಕೆಂಪು ಪಟ್ಟಿ ಶಾಹಿಯ ಬೆಳವಣಿಗೆಗೆ ಬಹಳ ಪ್ರಶಸ್ತವಾದ ಭೂಮಿಕೆಯಾ ಗಿದೆ. ಒಂದು ಇನ್ನೊ ೦ದಕ್ಕೆ ಪೂರಕವಾಗಿದೆಯೆನ್ನ ಬಹುದು. ಕೆಂಪು ಪಟ್ಟಿಯ ಪ್ರಭಾವವನ್ನು ಕೇವಲ ಸಾಮಾನ್ಯ ನಾಗರಿಕರೇ ಅಲ್ಲದೆ, ಉದ್ಯಮಿ ಗಳು, ವ್ಯಾಪಾರಿಗಳು, ನೌಕರರು, ವಿದ್ಯಾರ್ಥಿ ಗಳು, ವಿದೇಶಿ ಪರ್ಯಟಕರು ಇವರೆಲ್ಲರೂ ಅನುಭ ಎಸಿ ಚೆನ್ನಾಗಿ ತಿಳಿದಿದ್ದಾರೆ. ಬೇರೇನೂ ಮಾರ್ಗವಿ ಲ್ಲದೆ ಅದರೊಡನೆ ಸಹಬಾಳ್ವೆ ನಡೆಸುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಕೆಲವರು ಈ ಕೆಂಪು 57 ಶ್ರ ಪಟ್ಟಿಯ ಪ್ರಭಾವವನ್ನು ಕುಗ್ಗಿಸಲು ಪ್ರಯತ್ನಿಸು ತ್ತಿದ್ದಾರೆ; ಆದರೆ ಹೆಚ್ಚು ಸಫಲತೆಯನ್ನೇನೂ ಗಳಿಸಿಲ್ಲ. ಹೋದ ವರ್ಷ ವಾಣಿಜ್ಯ ಮಂತ್ರಿಗಳಾ ಗಿದ್ದ ಅರುಣ್‌ ನೆಹರು ಒಂದು ಚಕಿತಗೊಳಿಸುವ ಸಂಗತಿಯನ್ನು ಹೊರಗೆಡವಿದರು. ಯಾವುದೋ ಒಂದು ಮಾಲನ್ನು ರಫ್ತು ಮಾಡಲು ಬೇಕಾದ ಪರ್ಮಿಟ್ಟಿಗೆ ಅರ್ಜಿ ಸಲ್ಲಿಸುವಾಗ ಅದರೊಡನೆ ಇಪ್ಪತ್ತಾರು ನಮೂನೆ (೯ಂrm)ಗಳನ್ನು ಲಗತ್ತಿಸ ಬೇಕಾಗಿತ್ತಂತೆ. ನೆಹರು ಸಂಬಂಧಿಸಿದ ಅಧಿಕಾರಿಗ ಳನ್ನು ಕರೆದು ಪ್ರಣಾಲಿಯನ್ನು ಸರಳೀಕರಿಸಿ ಎಂದಾಗ ಮೊದಲು ಯಾರು ಇಪ್ಪತ್ತಾರುನಮೂ ನೆಗಳನ್ನು ನಿಗದಿಮಾಡಿದ್ದರೋ ಅವರೇ ಅವಶ್ಯಕ ತೆಯನ್ನು ಕೇವಲ ಎರಡಕ್ಕೆ ಸೀಮಿತಗೊಳಿಸಿದ ರಂತೆ! ಅರುಣ್‌ ನೆಹರು ಮಂತ್ರಿಮಂಡಲದಿಂದ ಹೊರಗಾದ ಮೇಲೆ ಪುನಃ ಇಪ್ಪತ್ತಾರು ನಮೂನೆ ಗಳ ನಿಯಮವಾಪಸು ಬಂದಿದ್ದರೆ ಆಶ್ಚರ್ಯವೇ ನಿಲ್ಲ. ಕಾಂಗ್ರೆಸ್‌ ನಾಯಕ, ಪೂರ್ವ ಮಂತ್ರಿ ಎ. ಎನ್‌. ಗಾಡ್ಲ್ಗಿಲ್‌ರವರು ಹೇಳಿದ ಒಂದು ಸಂಗತಿ ಬಹಳ ರೋಚಕವಾಗಿದೆ. ಅದು ನಡೆ ದದ್ದು ಬಹಳ ಹಿಂದೆ ಅವರ ತಂದೆ ಎನ್‌.ವಿ.ಗಾ ಡ್ಲಿಲರು ಪಂಜಾಬಿನ ರಾಜ್ಯಪಾಲರಾಗಿದ್ದ ಸಮ ಯದಲ್ಲಿ. ಮಗ ಗಾಡ್ಲಿಲರು ಇಂಗ್ಲೆಂಡಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಒಮ್ಮೆ ರಾಜಭವನದಲ್ಲಿ ತಂದೆಯೊಡನೆ ಕೆಲ ಸಮಯ ಕಳೆದರು. ಆಗ ಪ್ರತಿದಿನ ಬೆಳಿಗ್ಗೆ ಮುಖ್ಯ ಅಡುಗೆಯವನು ಬಂದು ಇವರನ್ನು ಆ ದಿನದ '"ಮೆನು'' ಏನಿರ ಬೇಕು ಎಂದು ಕೇಳಿ ಬರೆದುಕೊಂಡು ಅದರಂತೆ ಅಡುಗೆ ಮಾಡುತ್ತಿದ್ದನಂತೆ. ಗಾಡ್ಗಿಲರಿಗೆ ಏನೋ ಸಂದೇಹ ಬಂದು ಪ್ರತಿದಿನ ನನ್ನನ್ನೇ ಏಕೆ ಕೇಳುತ್ತೀ ಎಂದು ಅವನನ್ನು ಪ್ರಶ್ಲಿಸಿದರಂತೆ. ಅದಕ್ಕೆ ಅವನ ಉತ್ತರ ಹೀಗಿತ್ತು. "ಸರ್‌, ಗೌರ್ನ ರರ ಹಿರಿಯ ಮಗನನ್ನು ಕೇಳಿ ಅವರ ಇಷ್ಟಾನು ಸಾರ ಮೆನು ತಯಾರಿಸಬೇಕು ಎನ್ನುವ ಒಂದು ನಿಯಮವಿದೆ. ಅದಕ್ಕೋಸ್ಕರವೇ ನಾನು ತಮ್ಮನ್ನು ಕೇಳುವುದು'' ಇದನ್ನು ಕೇಳಿ ಗಾಡ್ಗಿಲ 58 ರಾ ಹಾ ರ್‌ ರಿಗೆ ಬಹಳ ಆಶ್ಚರ್ಯವಾಯಿತು. ಈ ಕಾನೂನಿನ ಆಧಾರವೇನು ಎಂದು ತಿಳಿಯಲು ರಾಜಭವನದ ರಕಾರ್ಡುಗಳನ್ನು ತಿರುವಿ ಹಾಕಿದಾಗ ಅವರಿಗೆ ತಿಳಿದು ಬಂದ ಸಂಗತಿ ಹೀಗಿತ್ತು. ಹಿಂದೆ ಒಬ್ಬ ಬ್ರಿಟಿಷ್‌ ಗೌರ್ನರರ ಕಾಲದಲ್ಲಿ ಅವರ ಹಿರಿಯ ಮಗ ಅಲ್ಲಿ ತಯಾರಾಗುತ್ತಿದ್ದ ಅಡುಗೆಯ ಬಗ್ಗೆ ಅಸಮಾಧಾನ ಸೂಚಿಸಿದ್ದನಂತೆ. ಇದಕ್ಕೆ ಪರಿಹಾ ರವಾಗಿ ಪ್ರತಿದಿನವೂ ಬಟ್ಲರನು ತಮ್ಮ ಹಿರಿಯ ಮಗನ ಸಲಹೆಯನ್ನು ಪಡೆದ ನಂತರವೇ ಆ ದಿನದ ಭೋಜನ ತಯಾರಿಸಬೇಕು ಎಂದು ಗೌರ್ನ ರರು ಆದೇಶವಿತ್ತಿದ್ದರು. ಬ್ರಿಟಿಷರು ಭಾರತ ವನ್ನು ಬಿಟ್ಟ ಮೇಲೂ ಪಂಜಾಬಿನ ರಾಜಭವನ ಆ ಆದೇಶದ ಕುರುಡುಪಾಲನೆ ನಡೆಸುತ್ತಿತ್ತು. ಇಂತಹ ಎಷ್ಟೋ ನಿದರ್ಶನಗಳನ್ನು ಎಲ್ಲ ಕ್ಷೇತ್ರಗಳಲ್ಲೂ, ಎಲ್ಲ ಹಂತಗಳಲ್ಲೂ ನೋಡಬ ಹುದು. ಸೀಮಿತ ಕಾಲಕ್ಕೆ, ಸೀಮಿತ ಉದ್ದೇಶಗ ಳಿಗೆ ಅನ್ವಯಿಸುವ ಎಷ್ಟೋ ಕಾನೂನು ಕಟ್ಟಲೆ ಗಳು ಶಾಶ್ವತವಾಗಿ ಉಳಿದು ಬಿಡುತ್ತವೆ. ಯಾರೂ ಅವುಗಳನ್ನು ಕಾಲಕಾಲಕ್ಕೆ ಪರಾಮರ್ಶಿಸುವ ಗೋಜಿಗೆ ಹೋಗುವುದಿಲ್ಲ. ಅಲ್ಲದೆ ನಮ್ಮ ದೇಶ ದಲ್ಲಿರುವಷ್ಟು ಕಾನೂನುಗಳು ಇನ್ನಾವ ದೇಶ ದಲ್ಲೂ ಇಲ್ಲವೆನ್ನಬಹುದು. ನಮ್ಮ ಸಂವಿಧಾ ನವು ಪ್ರಪಂಚದಲ್ಲೇ ಅತ್ಯಂತ ಬೃಹತ್‌ ಗಾತ್ರದ ಸಂವಿಧಾನವಾಗಿದೆಯೆನ್ನುವುದನ್ನು ಇಲ್ಲಿ ನೆನೆಸ ಬಹುದು. ಎಷ್ಟೋ ಕಾನೂನುಗಳಲ್ಲಿ ವಿರೋಧಾ ಭಾಸಗಳಿದ್ದರೂ, ಆ ಕಾನೂನುಗಳ ಅವಶ್ಯಕತೆ ಯಿಲ್ಲದಿದ್ದರೂ ಒಂದು ರೀತಿಯ ಎಲಕ್ಷ ಣ ಅಭಿ ಮಾನದಿಂದ ಅವನ್ನು ಉಳಿಸಿಕೊಳ್ಳುತ್ತೆ €ವೆ. ನಾವೆಷ್ಟು ಕಾನೂನು ಪ್ರಿಯರೆಂದರೆ, ನಮ್ಮ ದೇಶ ದಲ್ಲಿ ಕಾನೂನು, ನಿಯಮಗಳ ವಿಶಾಲ ಅರಣ್ಯಗ ಳನ್ನೇ ನಿರ್ಮಿಸಿದ್ದೇವೆ. ಅನವಶ್ಯಕ, ಅವ್ಯವಹಾ ರಿಕ ನಿಮಯ ಕಾನೂನುಗಳಿಂದಾಗುವ ಬವಣೆ, ಹಿಂಜರಿಕೆ, ಹಾನಿ ಇವೆಲ್ಲವೂ ನಮ್ಮ ಕರ್ಮ ಫಲವೋ, ಬ್ರಹ್ಮ ಬರೆಹವೋ ಎಂಬಂತೆ ಅನುಭ ಎಸುತ್ತೇವೆ. ಸರಕಾರಿ ನೌಕರ ಶಾಹಿಯೊಳಗಿರುವ ತನ್ನದೇ ಕಸೂರಿ ಕಳ್‌ 4 ಆದ ಜಾತಿ ಪದ್ಧತಿ, ಕಾನೂನು ಕಟ್ಟಳೆಗಳು ಕೆಂಪು ಪಟ್ಟಿಯ ಇನ್ನೊಂದು ಮುಖ. ನಮ್ಮ ಸಮಾಜದ ಲ್ಲಿರುವಂತೆಯೇ ಆಡಳಿತರಂಗದಲ್ಲೂ ವರ್ಣಾ ಶ್ರಮ ಧರ್ಮಕ್ಕನುಗುಣವಾಗಿ ಜಾತಿ ಭೇದ, ಪ್ರಭೇದಗಳಿವೆ. ಒಂದೇ ಸಿವಿಲ್‌ ಸೇವಾ ಚಯನ ಪರೀಕ್ಷೆಯ ಮೂಲಕ ಎಲ್ಲ ಇಲಾಖೆಯ ಉಚ್ಚ ಅಧಿಕಾರಿಗಳು ನಿಯಮಿಸಲ್ಪಡುತ್ತಾರಾದರೂ ಒಂದು ವಿಶಿಷ್ಟ ವರ್ಗದ ಅಧಿಕಾರಿಗಳು ಇತರ ಎಲ್ಲ ವರ್ಗದವರಿಗಿಂತ ಸರ್ವೋತ್ತಮರೆಂದೂ, ಉಚ್ಚ ಕುಲದವರೆಂದೂ ಪರಿಗಣಿಸಲ್ಪಟ್ಟಿದ್ದಾರೆ. ಅವರ ಸಂಬಳ ಸಾರಿಗೆಗಳು, ವ್ಯವಹಾರ, ನೀತಿ ನಿಯಮಗಳೂ ಹಾಗೆಯೇ ಭಿನ್ನ. ಅವರು ಮಾಡಿದ್ದೇ ಕಾನೂನು, ನುಡಿದದ್ದೇ ವೇದವಾಕ್ಯ. ಮಂತ್ರಿಗಳೂ ಕೂಡ ಈ ವರ್ಗಕ್ಕೆ ಸೂಕ್ತ ಗೌರವ, ಕಾಣಿಕೆಗಳನ್ನು ಸಲ್ಲಿಸಬೇಕು. ಇದೇರೀತಿ ಪ್ರತ್ಯೇಕ ವರ್ಗಕ್ಕೂ ತನ್ನದೇ ಆದ ನಿರ್ದಿಷ್ಟ ಸ್ಥಾನ ಮಾನ ಗಳಿವೆ. ಅದಕ್ಕಿಂತ ಕೆಳವರ್ಗಕ್ಕೆ ಸೇರಿದ ಅಧಿಕಾರಿ ಗಳು ಆ ವರ್ಗದವರಿಗೆ ತಲೆ ಬಾಗಬೇಕು. ಒಂದು ವರ್ಗಕ್ಕೆ ಸೇರಿದ ಅಧಿಕಾರಿಗಳು ಇತರ "ಕೆಳ — ವರ್ಗದ'' ಅಧಿಕಾರಿಗಳ ಕಛೇರಿಗಳನ್ನು ಯಾವ ಎಪ್ರಿಲ್‌ 1991 ಕಾರಣಕ್ಕೂ ಸಂದರ್ಶಿಸುವುದಿಲ್ಲ. ಆ "ಕೆಳವರ್ಗ ದ' ಅಧಿಕಾರಿಗಳು ಎಷ್ಟೇ ವರಿಷ್ಠರಾಗಿದ್ದರೂ ಸಂದರ್ಭ ಎಷ್ಟೇ ಜರೂರಾಗಿದ್ದರೂ ಅವರೊ ಡನೆ ಪತ್ರವ್ಯವಹಾರವೊಂದನ್ನುಳಿದು ನೇರ ಸಂಪರ್ಕ ಸಲ್ಲದು. ಕೆಲವು ಬಾರಿ ಪತ್ರವ್ಯವಹಾ ರವೂ ನಿಷಿದ್ಧ. ಈ ಕಟ್ಟಳೆಗೆ ನನ್ನ ಸಹೋದ್ಯೋಗಿ ಯೊಬ್ಬರ ಅನುಭವ ಒಳ್ಳೆಯ ಉದಾಹರಣೆ. ಅವರು ಒಂದು ರಾಜ್ಯದ ರಾಜಧಾನಿಯಲ್ಲಿ ಕೇಂದ್ರಸರ್ಕಾರದ ಒಂದು ಇಲಾಖೆಯ ಪ್ರಮು ಖರಾಗಿ ಕೆಲಸ ಮಾಡುತ್ತಿದ್ದಾಗ ನಡೆದ ಸಂಗತಿ. ಒಂದು ದಿನ ಅಕಸ್ಮಾತ್‌, ಅಪವಾದವಾಗಿ ಎನ್ನಬ ಹುದು, ""ಮೇಲು ವರ್ಗದ'' ಒಬ್ಬ ಅಧಿಕಾರಿ ಅವರನ್ನು ನೋಡಲು ಬಂದ. ಅವನು ಸೇವಾ . ವರಿಷ್ಠತೆಯಲ್ಲಿ ಇವರಿಗಿಂತ ಕಿರಿಯ (unior). ತನ್ನ ಇಲಾಖೆಗೆ ಸಂಬಂಧಿಸಿದ ಯಾವುದೋ ಒಂದು ವಿಷಯವನ್ನು ಚರ್ಚಿಸಲು ಬಂದಿದ್ದ. ಮಾತಿನ ಮಧ್ಯೆ ನನ್ನ ಸಹೋದ್ಯೋಗಿ ಹೇಳಿ.. ದರು. ""ನೋಡಿ, ನಾನು ಒಂದು ಮುಖ್ಯವಾದ ವಿಷಯದಲ್ಲಿ ನಿಮಗೆ 2-3 ಡಿ.ಒ. (Demi-Offi- cial) ಪತ್ರಗಳನ್ನು ಬರೆದಿದ್ದೆ. ನಿಮ್ಮಿಂದ ಅವಕ್ಕೆ ಜವಾಬು ಬಂದಿಲ್ಲ'' ಆತ ನಿರ್ದಾಕ್ಷಿಣ್ಯವಾಗಿ, ನನಗೆ ಅಂತಹ ಪತ್ರಗಳಿಗೆ ಜವಾಬು ಕೊಡಲು ಸಮಯವಿಲ್ಲ ಎಂದ. ಇವರು ಪ್ರಶ್ನಿಸಿದರು. "ನಾನು ಕೇಂದ್ರ ಸರ್ಕಾರದ ಒಂದು ಇಲಾಖೆಯ ಮುಖ್ಯಸ್ಥ. ನಿಮಗೆ ನನ್ನಂತಹವರಿಂದ ದಿನಕ್ಕೆ ಎಷ್ಟು ಡಿ.ಒ. ಪತ್ರಗಳು ಬರಬಹುದು? ನೀವು ಜವಾಬು ಕೊಡಲಾಗದಪ್ಟೆ?'' ಆತ ನಿರ್ಲಿಪ್ತ ನಾಗಿ ಉತ್ತರಿಸಿದ; ""ನೋಡಿ, ಶ್ರೀ ....... ರವರೆ, ನಾನು ಕೇವಲ ಮುಖ್ಯ ಮಂತ್ರಿಗಳ ಮತ್ತು ಮುಖ್ಯ ಸಚಿವರ ಪತ್ರಗಳಿಗೆ ಮಾತ್ರ ಜವಾಬು ಕೊಡುತ್ತೇನೆ''. ಇಂತಹ ಪರಿವೇಶದಲ್ಲಿ ವಿವಿಧ ಇಲಾಖೆಗಳ ಪರಸ್ಪರ ಸಹಕಾರ, ಸುಗಮ ಆಡಳಿತ, ಜನ ಕಲ್ಯಾಣ, ದೇಶದ ಪ್ರಗತಿ ಇವೆಲ್ಲಾ ಗೌಣ. ""ಮೇಲು ವರ್ಗದ'' ಅಧಿಕಾರಿಗಳ ಸ್ಥಾನ, ಮಾನ, ಮರ್ಯಾದೆಗಳನ್ನು ಕಾಯ್ದಿಡುವುದು ಆಡ ಳಿತ ಯಂತ್ರದ ಒಂದು ಮುಖ್ಯ ಉದ್ದೇಶವೆನಿ ಸಿದೆ. ಅಲ್ಲದೆ ವಿಳಂಬ ನೀತಿ, ಜವಾಬುದಾರಿ ಯನ್ನು ಇತರರ ಮೇಲೆ ಹೊರಿಸುವುದು, ಎಲ್ಲ ತಪ್ಪಿಗೂ ಬೇರೊಬ್ಬರ ಕಡೆ ಬೆರಳು ಮಾಡುವುದು ಈ ಪ್ರವೃತ್ತಿಗಳು ಬೇರೂರುವುದು ಸಹೆಜ. ಕೆಲವು ವಿದೇಶಿ ಸರ್ಕಾರಗಳು ಮತ್ತು ಜನತೆ ಕೆಂಪು ಪಟ್ಟಿಯ ಕಟ್ಟಾ ವಿರೋಧಿಗಳು. ಆ ದೇಶಗ ಳಲ್ಲಿ ಕೆಂಪು ಪಟ್ಟಿಯನ್ನು ಕುಂಠಿತಗೊಳಿಸುವ, ನಾಶಪಡಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಅಂತಹ ಸಮಾಚಾರಗಳನ್ನು ಓದಿದ ಮತ್ತು ಆ ದೇಶಗಳನ್ನು ಸಂದರ್ಶಿಸಿದ ಕೆಲವು ಮಂದಿ ಭಾರತೀಯರೂ ಕೆಂಪು ಪಟ್ಟಿಯ ಬಗೆಗೆ ದ್ವೇಷ ಭಾವನೆ ತಳೆಯುತ್ತಿದ್ದಾರೆ. ಅಂತಹವರ ಅಭಿಪ್ರಾಯಗಳ ಬಗ್ಗೆ ನನ್ನ ಸಹೋದ್ಯೋಗಿಯೊ ಬ್ಬರೊಡನೆ ಒಮ್ಮೆ ಮಾತನಾಡುತ್ತಿದ್ದೆ. ನಾನೆಂದೆ ""ಅಮೆರಿಕ, ಜಪಾನ್‌, ಜರ್ಮನಿ, ಸ್ವಿಟ್ಟರ್‌ ಲೆಂಡ್‌ ಮುಂತಾದ ದೇಶಗಳಲ್ಲಿ ಕೆಂಪು ಪಟ್ಟಿಯ ಹಾವಳಿಯಿಲ್ಲದೆ ಅಲ್ಲಿನ ನಾಗರಿಕರು ಬಹಳ ಸುಖ ಜೀವನ ನಡೆಸುತ್ತಿದ್ದಾರಂತೆ. ಮನೆಗೆ ಟೆಲಿ ಫೋನ್‌ ಬೇಕಾದರೆ, ಸಂಬಂಧಪಟ್ಟ ಕಂಪೆನಿಗೆ ಫೋನ್‌ ಮಾಡಿದರೆ 2 ಘಂಟೆಯೊಳಗೆ ಹಾಕುತ್ತಾ ರಂತೆ. ಏನು ಸೌಕರ್ಯ ಬೇಕಾದರೂ ಮನೆ ಸ ಯಲ್ಲಿ ಕುಳಿತೇ ಟೆಲಿಫೋನಿನ ಮೂಲಕ ಒದಗಿಸಿ : ಕೊಳ್ಳಬಹುದಂತೆ. ನೀರಿನ ಅಭಾವ, ವಿದ್ಯುತ್‌ ಕಡಿತ, ಎಲ್ಲಕ್ಕೂ "ಫಾರಂ' ಭರಿಸುವ, ಕ್ಯೂ ನಿಲ್ಲುವ ಬವಣೆ, ಇವು ಯಾವುದೂ ಇಲ್ಲ ವಂತೆ'' ಇದಕ್ಕೆ ನನ್ನ ಸಹೋದ್ಯೋಗಿಯ ಪ್ರತಿಕ್ರಿಯೆ ಬಹಳ ಮಾರ್ಮಿಕವಾಗಿತ್ತು; ಕಣ್ಣು ತೆರೆಸುವಂ ತಿತ್ತು. "" ನೋಡಿ ಸರ್‌, ನಮಗೆ ಬೇಕಾದ ಎಲ್ಲ ಸವಲತ್ತುಗಳೂ ಯಾವ ಜಂಜಾಟ, ಬವಣೆಯೂ ಇಲ್ಲದೆ ತಕ್ಷಣ ದೊರಕುವಂತಿದ್ದರೆ ಅಂತಹ ಜೀವ ನದಲ್ಲಿ ಸ್ವಾರಸ್ಕವೇ ಇಲ್ಲ. ಆ ವಿದೇಶಗಳ ಜನ ರಿಗೆ ನಿಜವಾದ ಸುಖದ ಅರಿವೇ ಇಲ್ಲ'' ಎಂದರು. ನಾನು ಗೊಂದಲಕ್ಕೀಡಾಗಿ ಅದು ಹೇಗೆ ಎಂದೆ. ಅವರು ತಮ್ಮ ವ್ಯಾಖ್ಯಾನವನ್ನು ಮುಂದು ವರಿಸಿದರು. ""ನಮಗೆ ಎಲ್ಲ ಅನುಕೂಲತೆಗಳೂ ಕೂತಲ್ಲಿ ಸಿಕ್ಕಿದರೆ, ನಾವು ಏನೂ ಕಷ್ಟಪಡದೆ ಎಲ್ಲ ಸೌಲಭ್ಯಗಳೂ ದೊರಕುವಂತಿದ್ದರೆ ನಾವು ಕಾಲ ಕಳೆಯುವುದು ಹೇಗೆ? ನಮ್ಮ ನೌಕರಶಾ ಹಿಗೆ ಹೆಚ್ಚು ಕೆಲಸವಿಲ್ಲದೆ ಅದು ಕ್ರಮೇಣ ನಶಿಸ ಬಹುದು. ಪಾರ್ಕಿನ್ನನ್ನನ ಸೂತ್ರವೇ ತಲೆ ಕೆಳಗಾ ಗುವುದಿಲ್ಲವೇ? ಅಲ್ಲದೆ, ಅಂತಹ ಸನ್ನಿವೇಶ ದಲ್ಲಿ ಜನತೆಗೆ ನಮ್ಮ ರಾಜಕಾರಣಿಗಳೇನು ಆಶ್ವಾ ಸನೆಗಳನ್ನು ಕೊಡಬಲ್ಲರು! ಈಗ ನೋಡಿ, ನಮ್ಮ ದೇಶದಲ್ಲಿ ಪ್ರತಿದಿನ, ಪ್ರತಿಯೊಂದು ಕ್ಷೇತ್ರ ದಲ್ಲೂ, ಪ್ರತಿಯೊಂದು ಬಾಬಿನಲ್ಲೂ ನಾವು ಕಷ್ಟಪಟ್ಟು, ಹೆಣಗಿ, ಹೋರಾಡಿ ನಮ್ಮ ಇಷ್ಟು ರ್ಥಗಳನ್ನು ಸಾಧಿಸಿಕೊಳ್ಳುತ್ತೆ ೇೀವೆ. ಇದರಲ್ಲೇ ಇರುವುದು ನಮ್ಮ ನಿಜವಾದ ಆತ್ಮ ತ್ರ ಪ್ತಿ, ಸುಖ, ಆನಂದ'' ಎಂದರು. ಆ ಕ್ಷಣ ನನಗೆ ನಮ್ಮ ದೇಶದಲ್ಲಿ ಕೆಂಪು ಪಟ್ಟಿಯ ಪ್ರಾಬಲ್ಯಕ್ಕೆ ಮತ್ತು ಅದರ ಜನಪ್ರಿಯತೆಗೆ ನಿಜವಾದ ಕಾರಣದ ಅರಿ ವಾಯಿತು! ನಮ್ರತೆಯಿಂದ ನನ್ನ ಸಹೋದ್ಯೋ ಗಿಗೆ ವಂದಿಸಿದೆ. ನಿಜವಾಗಿಯೂ ಕೆಂಪು ಪಟ್ಟಿಯು ನಮ್ಮ ಪುರಾತನ ಸಂಸ್ಕೃತಿಯ ಅವಿಭಾಜ್ಯ ಅಂಗವ ಲ್ಲಲ್ವೆ? 60 a ere ಚೀನ ಕಾಲದಿಂದಲೂ ಸಾಂಬಾರ ಪದಾ ರ್ಥವಾಗಿ ಲವಂಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇಂದು ಔಷಧಿಯಾಗಿಯೂ ಇದು ಅತ್ಯಮೂಲ್ಯ ವಾಗಿದೆ. ಟೂತ್‌ಪೇಸ್ಟ್‌, ವಾತರೋಗದ ಔಷಧ ತಯಾರಿಕೆಯಲ್ಲಿ ಲವಂಗದ ಎಣ್ಣೆನ್ನು ಬಳಸಲಾ ಗುತ್ತಿದೆ. ಲವಂಗ ಬೆಳೆಯ ಮೂಲಸ್ಥಾನ ಮೊಲಕ್ಕಸ್‌. ಇದರ ಪ್ರಾಮುಖ್ಯತೆಯನ್ನು ಮೊಟ್ಟಮೊದಲಿಗೆ ಕಂಡು ಹಿಡಿದ ಖ್ಯಾತಿ ಚೀನಿಯರದ್ದು. ಲವಂಗದ ಬಳಕೆ; ಉಪಯೋಗ ಹೆಚ್ಚಿದಂತೆ ಈ ಬೆಳೆ ಮೊಲ ಕೃಸ್‌ ದ್ವೀಪಗಳಿಂದ ಹೊರಕ್ಕೆ ಹೆಜ್ಜೆ ಇಕ್ಕಿತು. 1498ರಲ್ಲಿ ವಾಸ್ಕೋ-ಡಿ-ಗಾಮ ಕ್ಯಾಲಿಕಟ್‌ ಸೇರಿದ ನಂತರ ಲಿಸ್‌ಬನ್‌ ನಗರ ಲವಂಗ ವ್ಯಾಪಾ ರದ ಪ್ರಮುಖ ವಾಣಿಜ್ಯ ಕೇಂದ್ರವಾಯಿತು. 1602ರಲ್ಲಿ ಡಚ್ಚರು ತಮ್ಮ ಸಾಮ್ರಾಜ್ಯವನ್ನು ಲವಂಗ ಬೆಳೆಯುವ ದ್ವೀಪಗಳ ಮೇಲೆ ಸ್ಥಾಪಿಸಿದ ನಂತರ ತಮ್ಮ ವಶದಲ್ಲಿರುವ ಅಂಬೋಯಾನಾ ವನ್ನು ಬಿಟ್ಟು ಬೇರೆ ಯಾವ ಪ್ರದೇಶದಲ್ಲೂ ಲವಂಗ ಬೆಳೆಯದಂತೆ ಸುಗ್ರೀವಾಜ್ಞೆ ಹೊರಡಿಸಿ ದರು. ಮುಂದೆ 1818ರಲ್ಲಿ ಹರಮೆಲಿಬಸ್‌ ಸಲಾ ದಿವಿ ನ್‌ 1991 ಶೀಹರ್ಷ ಎಂಬಾತ ಜಾಂಜಿಬಾರ್‌ಗೆ ಲವಂಗದ ಸಸಿಗಳನ್ನು ತಂದು ಬೆಳೆಸಿದ. ಅಲ್ಲಿಂದ ಮುಂದೆ ಲವಂಗ ಆ ದೇಶದ ಪ್ರಮುಖ ವಾಣಿಜ್ಯ ಬೆಳೆಯಾಯಿತು. ಈಗಲೂ ಕೂಡಾ ಪ್ರಪಂಚದ ಒಟ್ಟು ಲವಂಗ ಉತ್ಪಾದನೆಯಲ್ಲಿ ಶೇಕಡಾ 90ರಷ್ಟು ಪಾಲು ಈ ದೇಶದ್ದೇ. ಭಾರತಕ್ಕೆ ಲವಂಗವನ್ನು ತಂದು ಬೆಳೆಸಿದವರು ಈಸ್ಟ್‌ ಇಂಡಿಯಾ ಕಂಪೆನಿಯವರು. ತಮಿಳುನಾ ಡಿನ ಕೋರ್ಟ್‌ ಅಲ್ಲಾಮಾನ್‌ ಸಾಂಬಾರ ಪದಾ ರ್ಥಗಳ ತೋಟದಲ್ಲಿ ಮೊದಲ ಬಾರಿಗೆ ಈ ಬೆಳೆ ಯನ್ನು ಬೆಳೆಸಲಾಯಿತು. ಇಂದು ಅತಿ ಹೆಚ್ಚು ಲವಂಗ ಉತ್ಪಾದಿಸುವ ಪ್ರದೇಶಗಳೆಂದರೆ ಜಾಂಜಿಬಾರ್‌ ದ್ವೀಪ ಸಮೂ ಗಳು. ಎರಡನೇಯ ಸ್ಥಾನ ಮಡಗಾಸ್ಕರ್‌ ದ್ವೀಪದ್ದು. ಲವಂಗದ ಮರ ನಿತ್ಯ ಹರಿದ್ವರ್ಣದ ಸಸ್ಯ. 12 ಮೀ. ಎತ್ತರದವರೆಗೂ ಬೆಳೆಯಬಲ್ಲದು. ಬೆಳವಣಿಗೆ ನೇರ. ತೊಗಟೆ ಬೂದಿ ಬಣ್ಣದ್ದು. ಎಲೆಗಳಿಗೂ ಸುವಾಸನೆ ಇರುತ್ತದೆ. ಲವಂಗದ ಮರಗಳಲ್ಲಿ ಹಾವುಗಳಿರುವುದು ಸಾಮಾನ್ಯ. ದೇಶದ ಹವಾಗುಣಕ್ಕೆ ತಕ್ಕಂತೆ ಲವಂಗವೂ 61 ಬೇರೆ ಬೇರೆ ಗುಣಧರ್ಮಗಳನ್ನು ಹೊಂದಿರು ತ್ತದೆ. ಎಲ್ಲ ಬೆಳೆಗಳಿಗೂ ಬರುವಂತೆ ಲವಂಗ. ಗಿಡಗಳಿಗೂ ರೋಗಗಳು ಬರುತ್ತವೆ. ಮರಗಳ ಶೀಘ್ರ ಕ್ಷೀಣಿಸುವಿಕೆ ಜಾಂಜಿಬಾರ್‌ ಮತ್ತು ಇತರ ಲವಂಗ ಬೆಳೆ ಪ್ರದೇಶಗಳಲ್ಲಿ ಕಂಡು ಬರುವ ಸಾಮಾನ್ಯ ರೋಗ. ಈ ರೋಗ ತಗಲಿದ ಗಿಡಗ ಳಲ್ಲಿ ಎಲೆಗಳು ಉದುರುತ್ತವೆ. ಡೈಬ್ಯಾಕ್‌ ಮತ್ತು ಸಫುಲ ರಾಸ್‌ ಮೈಕಾಡಿಯಾ ಲವಂಗದ ಗಿಡಗ ಳನ್ನು ಕಾಡುವ ಇನ್ನೆರಡು ರೋಗಗಳು. ಲವಂಗವನ್ನು ನಾಟಿ ಮಾಡಿದ 7ನೇ ವರ್ಷ ದಲ್ಲಿ ಫಸಲುಬರಲು ಆರಂಭವಾಗುತ್ತದೆ. ಆದರೆ 15ನೇ ವರ್ಷದಲ್ಲಿ ಪೂರ್ಣ ಪ್ರಮಾಣದ ಫಸ ಲನ್ನು ನಿರೀಕ್ಷಿಸಬಹುದು. ಇದರ ವಿಶೇಷವೆಂದರೆ ಲವಂಗದ ಗಿಡಗಳು ಫಲ ನೀಡುವುದು ಎರಡು ವರ್ಷಕ್ಕೊಮ್ಮೆ. (ಇದಕ್ಕೆ ಅಪವಾದವೂ ಇಲ್ಲವೆಂ ದಲ್ಲ) ಮೈದಾನ ಪ್ರದೇಶದಲ್ಲಿಯ ಗಿಡಗಳು ಸೆಪ್ಟೆಂಬರ್‌- ಅಕ್ಟೋಬರ್‌ ತಿಂಗಳಲ್ಲಿ ಹೂ ಬಿಟ್ಟರೆ ಮಲೆನಾಡು ಪ್ರದೇಶದಲ್ಲಿ ಡಿಸೆಂಬರ್‌- ಜನವರಿಯಲ್ಲಿ ಹೂ ಬಿಡುತ್ತವೆ. ಲವಂಗದ ಮರ ಗಳ ಆಯುಷ್ಯ?5ರಿಂದ 100 ವರ್ಷ. ಪೇಟೆಯಲ್ಲಿ ದೊರೆಯುವ ಲವಂಗ ಒಣಗಿದ ಮೊಗ್ಗು. ಸಾಮಾನ್ಯವಾಗಿ ಲವಂಗವನ್ನು ಮೂರು ದರ್ಜೆಗಳಾಗಿ ವಿಂಗಡಿಸುತ್ತಾರೆ. ಪೆನಾಂಗ್‌ ಲವಂಗ, ಅಂಬೋಯಾನ ಲವಂಗ ಮತ್ತು ಜಾಂಜಿಬಾರ್‌ ಲವಂಗ. ಉಪಯೋಗ : ಲವಂಗ ಬಹುಪಯೋಗಿ. ಅಡಿಗೆಯಿಂದ ಹಿಡಿದು ಔಷಧಿ ತಯಾರಿಕೆಯವರೆಗೂ ಇದರ ಬಳಕೆ ಇದೆ. ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಇದರ ಬಳಕೆ ಹೆಚ್ಚು. ಜಾವ ಮತ್ತು ಚೀನಾ ದೇಶಗಳಲ್ಲಿ ಸಿಗರೇಟು ತಯಾರಿಕೆಯಲ್ಲೂ ಇದು ಬಳಕೆಯಾಗುತ್ತಿದೆ. ತೆ ಲಿ: ಲವಂಗದ ತೆ ಓಲ ತಿಳಿ ಹಳದಿ ಬಣ್ಣದ್ದು. ಗಾಳಿಯ ಸಂಪರ್ಕಕ್ಕೆ ಬಂದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಲ್ಲಿ 85-90 ಶೇಕಡಾರಷ್ಟು ಯುಜಿನಾಲ್‌ ಇರುತ್ತದೆ. ಇದು ಸುಗಂಧ ದ್ರವ್ಯ ತಯಾರಿಕೆಗೆ ಅತಿ ಅಗತ್ಯ. ಚಾಕೋಲೇಟ್‌ ಮತ್ತು ಕೋಕೋ ಮೊದಲಾ ದವುಗಳಿಗೆ ರುಚಿ ಹಾಗೂ ಸುವಾಸನೆ ಬರುವಂತೆ ಮಾಡಲು ಯುಜಿನಾಲ್‌ ಮತ್ತು ಆಲ್ಕೋಹಾಲ್‌ ಸೇರಿಸಿ ಕುದಿಸಿ ಅದಕ್ಕೆ ಕಾಸ್ಟಿಕ್‌ ಪೊಟ್ಯಾಷ್‌ ಹಾಕಿ ವೆನಿಲಿನ್‌ ತಯಾರಿಸಿ ಅದನ್ನು ಉಪಯೋಗಿಸು ತ್ತಾರೆ. © ಸಪ್ತ ಸಾಮಾಜಿಕ ಸೂತ್ರಗಳು .. ಹಟವಾದಿಯೊಡನೆ ಹೆಚ್ಚು ಚರ್ಚಿಸಿ ಉಪಯೋಗವಿಲ್ಲ. ಅದಕ್ಕಿಂತ ಮಾತಿನ ವಿಷಯ ಬದಲಾಯಿಸುವುದೊಳ್ಳೆಯದು. ಬೇರೆ ಬೇರೆ ಜನರ ವಿಚಾರಗಳು ಬೇರೆ ಬೇರೆಯಾಗಿರುತ್ತವೆಂದು ನಾವು ಸದಾ ನೆನಪಿನಲ್ಲಿಡಬೇಕು. . ನಾವು ತಪ್ಪು ಮಾಡಿದಾಗ ನಮ್ಮ ತಪ್ಪನ್ನು ಒಪ್ಪಲು ಹಿಂಜರಿಯಬಾರದು. . ಸ್ವಂತ ವಿಷಯಗಳನ್ನು ವಿನೋದ ದೃಷ್ಟಿಯಿಂದ ನೋಡುವ ಮನೋಭಾವ ಬೇಕು. , ಚಿಂತೆಯಲ್ಲಿ _ಿದ್ದಾಗ, ಅಸ್ವಸ್ಥರಿದ್ದಾಗ ಭಾವನೆಯ ಒತ್ತಡವನ್ನು ಸಾಧ್ಯವಾದಷ್ಟು ನಿಗ್ರಹಿಸಬೇಕು. . ಬೇರೆಯವರು ಸಿಟ್ಟಿ ಗೆದ್ದಾ ಗನಾವುಕ್ಬಮಿಸಲು ತಯಾರಾಗಬೇಕು. ಸಿಟ್ಟು ಮಾಡುವವನು ಸಿಟ್ಟಿಗೆ ಪಾತ್ರನಾಗಿರದೆ ಕರುಣೆಗೆ ಪಾತ 5 ನಿರುವನು. . ಎಲ್ಲ ರನ್ನೂ ಪ್ರೀತಿಸಲು ಸಾಧ್ಯವಾಗದಿದ್ದರೂ ಅವರ ಬಗ್ಗೆ ಆಸ್ಥೆ ವಹಿಸಲು ಪ್ರಯತ್ನಿಸಬೇಕು. (ಸಂಗ್ರಹ) ಚಂದ್ರಶೇಖರ ಜೋಯ್ದ ಎಜ್ಞಾನಿ ಡಾ| ಹ್ಯೂಮ್‌ ಭೌರತದ ಸುಪ್ರಸಿದ್ಧ ಪಕ್ಷಿ ವಿಜ್ಞಾನಿ ಸಲೀಂ ಅಲಿ ಹೆಸರನ್ನು ಅರಿಯದವರಾರು? ಪಕ್ಷಿಪ್ರಪಂ ಚದ ಅರಿವನ್ನು ಜನತೆಗೆ ಮಾಡಿಕೊಟ್ಟು ಅವರಲ್ಲಿ ಪ್ರಕೃತಿ ಪ್ರೇಮವನ್ನು ಬೆಳೆಸುವಲ್ಲಿ ಸಲೀಂ ಅಲಿ "ಯವರ ಕೊಡುಗೆ ಅಪಾರ. ಆದರೆ ಸಲೀಂ ಅಲಿ ಯವರು ಪಕ್ಷಿಪ್ರಪಂಚವನ್ನು ಪ್ರವೇಶಿಸುವುದಕ್ಕೆ ಎಷ್ಟೋ ವರ್ಷಗಳ ಪೂರ್ವದಲ್ಲೇ ಭಾರತದ ಪಕ್ಷಿಸಂಕುಲವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿ ಪಕ್ಷಿವಿಜ್ಞಾನಕ್ಕಾಗಿಯೇ ಮೀಸಲಾದ ನಿಯತಕಾ ಲಿಕವೊಂದನ್ನು ಹೊರಡಿಸುತ್ತಿದ್ದ ವ್ಯಕ್ತಿಯ ಹೆಸ ರನ್ನು ಬಹುಶಃ ಅನೇಕ ಪ್ರಕೃತಿ ಪ್ರೇಮಿಗಳು ಅರಿತಿರಲಾರರು. ಆ ವ್ಯಕ್ತಿಯೇ ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪಕರೆಂದು ಪ್ರಖ್ಯಾತ ' ರಾದ ಅಲೆನ್‌ ಆಕ್ಟೆ €ವಿಯನ್‌ ಹ್ಯೂಮ್‌. 'f ಹ್ಯೂಮ್‌ರ ಜೀವನದ ಈ ಇನ್ನೊಂದು ಮುಖ ಜನಸಾಮಾನ್ಯರಿಗೆ ಅಗೋಚರವಾಗಿಯೇ ಉಳಿ ದಿದೆ. ತನ್ನ ತಾಯ್ನಾಡಿನಲ್ಲಿ ಐ.ಸಿ.ಎಸ್‌. ಪದವಿ ಯನ್ನು ಪಡೆದುಕೊಂಡ ಹ್ಯೂಮ್‌ 1849ರಲ್ಲಿ ಭಾರತಕ್ಕೆ ಬಂದರು. ಆಗ ಅವರಿಗಿನ್ನೂ ಕೇವಲ 21 ವರ್ಷ. ಅವರನ್ನು ಬ್ರಿಟಿಷ್‌ ಸರ್ಕಾರ ಉಪ್ಪಿನ ಎಪಿಲ್‌ 1991 ಮುರಲೀಧರ ಕುಲಕರ್ಣಿ ಆಯುಕ್ತರನ್ನಾಗಿ (“Commissioner of Salt’) ನೇಮಿಸಿತು. ಈ ಹುದ್ದೆ ಹ್ಯೂಮರಿಗೆ ವ್ಯಾಪಕ ವಾದ ಪ್ರವಾಸ ಕೈಕೊಳ್ಳಲು ಅನುವು ನೀಡಿತು. ಈ ಅವಧಿಯಲ್ಲಿ ಅವರು ಕನ್ಯಾಕುಮಾರಿಯಿಂದ ಪೇಶಾವರದವರೆಗೆ ವ್ಯಾಪಕವಾದ ಪ್ರವಾಸ ಕೈಕೊಂಡು ಭಾರತದ ಅಪೂರ್ವ ಪಕ್ಷಿಸಂಕುಲದ ಬಗ್ಗೆ ಅಧ್ಯಯನ ನಡೆಸಿದರು. ತಮ್ಮ ಈ ಹವ್ಯಾಸ ವನ್ನು ಕೇವಲ ಪಕ್ಷಿವೀಕ್ಷಣೆಗಷ್ಟೇ ಸೀಮಿತಗೊಳಿ ಸದೆ ಪಕ್ಷಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು 50 ಜನ ಸ್ವಯಂಸೇವಕರನ್ನು ನಿಯಮಿಸಿದರು. ತಾವು ಕಲೆಹಾಕಿದ ಮಾಹಿತಿ ಮತ್ತು ಸ್ವಯಂಸೇವ ಕರು ನೀಡಿದ ಮಾಹಿತಿಗಳ ಆಧಾರದ ಮೇಲೆ “The birds of the empire’ ಎಂಬ ಹೆಸರಿನ ಹಲವು ಸಂಪುಟಗಳನ್ನು ಪ್ರಕಟಿಸಿದರು. ಪಕ್ಷಿಗಳ ಬಗ್ಗೆ ತಾವು ನಡೆಸಿದ ಅಧ್ಯಯನದ ವಿವರಗಳನ್ನು ಪ್ರಕಟಿಸಲು ಮತ್ತು ಭಾರತದಲ್ಲಿರುವ ಇತರ ಪಕ್ಷಿಪ್ರೇಮಿಗಳೊಂದಿಗೆ ಸಂಪರ್ಕ ಬೆಳೆಸಲು ‘Stray feathers’ ಎಂಬ ಹೆಸರಿನ ನಿಯತಕಾಲಿಕ ವೊಂದನ್ನು 1872ರಲ್ಲಿ ಆರಂಭಿಸಿದರು. ಕಲಕತ್ತ ಯಿಂದ ಪ್ರಕಟವಾಗುತ್ತಿದ್ದ ಈ ಪತ್ರಿಕೆ ಅವರು 63 ಭಾರತವನ್ನು ಬಿಟ್ಟು ಹೋದ ನಂತರವೂ ಪ್ರಕಟ ವಾಗುತ್ತಿತ್ತು. ಇದು ಭಾರತದಲ್ಲಿ ಹೊರಡಿಸ ಲಾದ ಪ್ರಪ್ರಥಮ ಪ್ರಕೃತಿ ವಿಜ್ಞಾನದ ಪತ್ರಿಕೆ ಯಾಗಿತ್ತು. ಈ ನಿಯತಕಾಲಿಕವೇ ಈಗ ಮುಂಬೈ ಯಿಂದ ಹೊರಡುವ Joumal of the natural history society ಎಂಬ ಪತ್ರಿಕೆಗೆ ನಾಂದಿಯಾ ಯಿತು. ವಿಶೇಷವಾಗಿ ಈಶಾನ್ಯ ಭಾರತದಲ್ಲಿ ಕಂಡ ಅನೇಕ ಹೊಸ ಹೊಸ ಪಕ್ಷಿಗಳ ಬಗ್ಗೆ ಅವರು ತಮ್ಮ Stray feathers ಎಂಬ ನಿಯತಕಾಲಿಕ ದಲ್ಲಿ ವರದಿ ಮಾಡಿದರು. ತಮ್ಮ ಬಿಡುವಿನ ವೇಳೆಯನ್ನು ಅವರು ಪಕ್ಷಿ ವೀಕ್ಷಣೆ ಮಾಡುವುದರಲ್ಲಿಯೂ ಅವುಗಳ ಮೊಟ್ಟೆ ಹಾಗೂ ಗೂಡುಗಳನ್ನು ಸಂಗ್ರಹಿಸುವುದ ರಲ್ಲಿಯೂ ಕಳೆಯುತ್ತಿದ್ದರು. ಭಾರತದಲ್ಲಿ ಅವರು ವಾಸಿಸಿದ 25 ವರ್ಷಗಳಲ್ಲಿ ಅವರು 63000 ಪಕ್ಷಿಗಳ ಗರಿಗಳನ್ನು 19000 ಬಗೆಯ ಮೊಟ್ಟೆಗಳನ್ನು ಸಂಗ್ರಹಿಸಿದರು. ಇದಕ್ಕಾಗಿ ಅವರು ವೆಚ್ಚ ಮಾಡಿದ ಹಣ 20 ಸಾಎರ ಪೌಂಡು. ಈ ಎಲ್ಲಾ ವಸ್ತು ಗಳನ್ನು ಅವರು ಸಿಮ್ಲಾದಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಸಂಗ್ರಹಿಸಿಟ್ಟಿ ದ್ದರು. ಆಗಿನ ಕಾಲದಲ್ಲಿ ಅವರ ಈ ವೈಯಕ್ತಿಕ ಸಂಗ್ರಹ ಇಡೀ ಏಷ್ಯಾ ಖಂಡದಲ್ಲೇ ಅಪೂರ್ವವೆನಿಸಿತ್ತು. ತಮ್ಮ ಸಂಗ್ರಹ ಹಾಗೂ ಅಧ್ಯಯನದ ಆಧಾರದ ಮೇಲೆ ಅವರು 1873 ರಲ್ಲಿ ‘Nests and eggs of Indian birds’ ಎಂಬ ಹೊತ್ತಿಗೆಯನ್ನು ಪ್ರಕಟಿಸಿದರು. ಆರು ವರ್ಷಗಳ ತರುವಾಯ The Game birds of India ಎಂಬ ಹೊತ್ತಿಗೆಯನ್ನು ಮೂರು ಸಂಪುಟಗಳಲ್ಲಿ ಪ್ರಕಟಿ ಸಿದರು. ತಮ್ಮ ಹವ್ಯಾಸಕ್ಕೆ ಹೆಚ್ಚಿನ ಸಮಯವನ್ನು ನೀಡುವ ಉದ್ದೇಶದಿಂದ ಹ್ಯೂಮ್‌ರವರು 1882 ರಲ್ಲಿ ಸ್ವಇಚ್ಛೆಯಿಂದ ನಿವೃತ್ತಿ ಹೊಂದಿದರು. ಆಗಿನ ಗವರ್ನರ್‌ ಜನರಲ್ಲರಾಗಿದ್ದ ಲಾರ್ಡ್‌' ಲಿಟ್ಟನ್‌ರವರು ಅವರಿಗೆ ಪಂಜಾಬದ ಗವರ್ನರ ಹುದ್ದೆಯನ್ನು ನೀಡಲು ಬಯಸಿದರು. ಆದರೆ ಹ್ಯೂಮರು ಅದನ್ನು ನಿರಾಕರಿಸಿದರು. ಏಕೆಂದರೆ ಆಗ ಅವರು ರುಾರಖಂಡ ಪ್ರದೇಶದ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸಿದ್ದರು. ಪಕ್ಷಿಗಳ ಅಭ್ಯಾಸ : ಕ್ಕಾಗಿ ಪ್ರ: ಸೈತ ಹುದ್ದೆಯನ್ನು ಸಹ ನಿರಾಕರಿಸಿದ ಅವರ ಪ್ರಕೃತಿ ಪ್ರೇಮ ಅಸಾಧಾರಣವಾದದ್ದು. 1884ರಲ್ಲಿ ಅವರ ಜೀವನದಲ್ಲಿ ಘಟಿಸಿದ ಒಂದು ಘಟನೆ ಅವರಿಗೆ ತುಂಬ ಆಫಘಾತವ ನ್ನುಂಟು ಮಾಡಿತು. ಆ ಆಘಾತದಿಂದ ಅವರು ಚೇತರಿಸಿಕೊಳ್ಳಲೇ ಇಲ್ಲ. ಪಕ್ಷಿ ವೀಕ್ಷಣೆಗಾಗಿ ಸಿಮ್ಲಾದಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಅವರು ಕೆಲವು ಕಾಲ ಹೊರಗುಳಿಯಬೇಕಾ ಯಿತು. ಆ ಸಮಯದಲ್ಲಿ ಅವರ ನಿವಾಸದಲ್ಲಿ ದರೋಡೆಯಾಯಿತು. ' ತಮ್ಮ ಬೆಲೆಬಾಳುವ ವಸ್ತುಗಳು ಕಳುವಾದುದಕ್ಕೆ ಅವರಿಗೆ ದುಃಖವಾಗ ಲಿಲ್ಲ. ಆದರೆ ತುಂಬ ಪರಿಶ್ರಮದಿಂದ ತಾವು ಸಂಗ್ರಹಿಸಿಟ್ಟಿದ್ದ ಮೊಟ್ಟೆ ಗಳು, ಗೂಡುಗಳು, ಗರಿ ಗಳು ಈ ದರೋಡೆಯಲ್ಲಿ ನಾಶಹೊಂದಿದ್ದರಿಂದ ಅವರಿಗೆ ತುಂಬ ದುಃಖವಾಯಿತು. ಅವರ ಜೀವನ ಚರಿತ್ರೆಯನ್ನು ಬರೆದವನ ಅಭಿಪ್ರಾಯ ದಂತೆ "" ಇದೊಂದು ನಿಯೋಜಿತ ದರೋಡೆಯಾ ಗಿತ್ತು, ಮತ್ಸರದ ಪ್ರತಿಕ್ರಿಯೆಯಾಗಿತ್ತು'' ಈ ಘಟನೆಯಿಂದ ತುಂಬ ವಿಹ್ವಲರಾದ ಹ್ಯೂಮ್‌ರು ತಮ್ಮ ಅಳಿದುಳಿದ ಸಂಗ 'ಹವನ್ನು ಔitish mu- seum of natural historyಗೆ ದಾನ ಮಾಡಿದರು. ಭಾರತದಲ್ಲಿ ಪ್ರಕೃತಿ ವಿಜ್ಞಾನದ ಶಾಸ್ತ್ರೀಯ ಅಧ್ಯಯನಕ್ಕೆ ತಳಹದಿ ಹಾಕಿದ ಕೀರ್ತಿ ಹ್ಯೂಮ್‌ರ (ಸಾಧಾರ) ವರಿಗೆ ಸಲ್ಲುತ್ತದೆ. ಚೆಹದಾನಂದವೇ ನೈಜ ಮಹದಾನಂದ. ಇದು ಚಹಾಪ್ರಿಯರೆಲ್ಲಠ ಮೆಚ್ಚಿನ ಮಾತೇ ಸೈ. ಬಲ ವಂತಕ್ಕೇ ಕುಡಿದರೂ, ಚಹ ಒಳಗಿಳಿದಂತೆ, ಅದರ ಬಗೆಗಿನ ಪೂರ್ವಾಗ್ರಹವೆಲ್ಲ ಹೊರಗೋಡಿ ಅಸಲಿ ಹದಿನಾರಾಣೆ ಪಕ್ಷ ಪಾತಿಗನೂ ನಿಷ್ಟಕ್ಷಪಾ ತದ ನೆರಳಿಗಾಗಮಿಸಿ ನಿಷ್ಟುಪಿಯಾಗುಳಿದಾನು. ಚಹದಾನಂದವು ಮನೆಯಿಂದ ಮನೆಗೆ, ಹೊಟೇ ಲಿಂದ ಮೊಟೇಲಿಗೆ ಭಿನ್ನವಾಗುತ್ತದೆ; ಕಾರಣ ಅದು ನೀಡಿಕೆಯ ಗತ್ತು, ಮಾತು ಬೆರೆಸುವ ಮತ್ತು, ಗತ್ತಿನ ಬೆರಿಕೆ ಸೇರದ ಮೆಲ್ಲುಡಿ, ಜೆ ಸಲಿ ೧೨ ನೂರೆಂಟಾದರೂ ಕಾರಣಗಳು ಇರಬಹು ದೇನೋ ಪರಂತು ಚಹದ ಬ್ರಾಂಡ್‌- ಗ್ರಾಂಡ್‌ ಶ್ರ ಇತ್ಯಾದಿ ಭಿನ್ನ ತೆಯಂತೂ ಅಲ್ಲ. ಉತ್ಕೃಷ್ಟ ಚಾಪುಡಿ ಬಗ್ಗಿಸಿಯೂ, ನಿಜವಾದ ಸಕ್ಕರೆ ಹಾಲನ್ನು ಹಾಕಿಯೂ, ತದನಂತರವೂ ಉತ್ತಮ ವಾಗಿ ತೊಳೆದ, ಫಳಗುಟ್ಟುವ ಪಿಂಗಾಣಿ ಕಪ್ಪು- ಬಸಿಗಳಲ್ಲಿ ಹಬೆಯಾಡುವ ಚಹವನ್ನು ಸಿಡುಕು ಮೋರೆಯೊಂದಿಗೆ ನೀಡಿದರೆ, “ಪಂಚತಾರಾ' 65 ಹೊಟೇಲಿನ ತಿಂಡಿಯ ತಟ್ಟೆಯಲ್ಲಿ ನೊಣ ಕಂಡಂತಾಗುವುದು. ಪಂಚತಾರಾ ಹೊಟೇಲೆಂ ದರೆ, ನಾನು ಬೆಂಗಳೂರು, ಮದ್ರಾಸು, ಕಲ್ಕತ್ತ ನಗರಗಳ ನೆನಪಿನ ಕಲ್ಪನಾ ಲೋಕಕ್ಕೆ ನೆಗೆದವ ನಲ್ಲ. ನನ್ನ ಹುಟ್ಟಿದೂರು; ಮತ್ತು ಅದೊಂದೇ ಮುಖ್ಯ ಕಾರಣಕ್ಕಾಗಿ ಮೆಚ್ಚಿ ದೂರಾಗಿರುವ ತರ್ಲೆ ಕುಂಟ್ನಳ್ಳಿಯಲ್ಲಿ ಶೀನಪ್ಪನ "ಪಂಚತಾರಾ" ಹೊಟೇಲೊಂದಿದೆ. ಬೇವು, ಹಲಸಿನ ಮರಗಳ ಕಿಗ್ಗಲನಾಮ ಸಂವತ್ಸರದ ಫರ್ನೀಚರ್‌ಗಳು, "ಕ ಪ್ಪು' ಮರದ ಷೋಕೇಸು, ಬಣ್ಣ ಗೆಟ್ಟ ಗಾಜು, ಛತ್ತಿಗೆ ಸೋಗೇ ಗರಿ. ಅದಾವ ಕಲಾವಿದನ ಮಾಂತ್ರಿಕತೆಯೋ, ಛತ್ತಿನಲ್ಲಿ ಅಲ್ಲಲ್ಲಿ ಅಂಗೈ ಯಗಲದ ಕಿಂಡಿಗಳಿದ್ದು ಪರಿಶುಭ್ರ ನೀಲಾಕಾಶದ ಕೃಷ್ಣಪಕ್ಷದ ರಾತ್ರಿಗಳಲ್ಲಿ ನೀವು ತಲೆ ಎತ್ತಿ ವೀಕಿ ಸಿದಿರಾದರೆ ಐದು ನಕ್ಷತ್ರಗಳು ಒಂದು ಸಮಾ ತರದ ಕಿಂಡಿಗಳಿಂದ ಫಳಗುಟ್ಟು ತ್ತವೆ. ಅಂದ ಸ 0 ೩ py - ಮೇಲೆ ಇದು ಪಂಚತಾರಾ ಹೊಟೇಲೆ ಅಲ್ಲವೆ? ಲ ತು Ce — ಗಳು, ಕೈಯಲ್ಲಿ ಶೀನಪ್ಪ ಅಕ್ಕರೆಯಿಂದ ಕೊಟ್ಟ, ಹಬೆಯಾಡುವ ಚಹಾ (ಅದರಲ್ಲಿ ಒಂದು ಭಾಗ ` ಆಗಲೇ ಗಂಟಲಿನಿಂದ ಹೊಟ್ಟೆಗೆ ಇಳಿಯುತ್ತಾ, ಬೇಸರ ದುಗುಡಗಳನ್ನೆಲ್ಲ ಆಜೆಗಟ್ಟುತ್ತಿದೆ. ಈ ಘಳಿಗೆಯನ್ನೇ ಕವಿಪುಂಗವರು "ಅಮೃತ ಘಳಿಗೆ' ಎಂದಿರಬೇಕು.) ಕಾಣದ ಲೋಕದ ಕಲ್ಪನೆಯ ಅಮೃತಕ್ಕಿಂತ ನಮ್ಮ ಶೀನಣ್ಣನ ಚಹವೇ ವಾಸಿ; ಅದೂ ಅಲ್ಲದೆ ಬ್ರಹ್ಮನಿಗಾದರೂ “ಅಮೃತ' ಸೃಷ್ಟಿಗಾಗಿ ಚಹದ "ಕಿಕ್‌' ದೊರೆತಿಲ್ಲ ಎಂದು ಹೇಳುವುದಾದರೂ ಹೇಗೆ. ಚೆನ್ನಾಗಿ “ಗುಂಡು ಹಾಕಿ' ಆ ಸ್ಫೂರ್ತಿಯಲ್ಲಿ ಗುಂಡಿನಿಂದ ಆಗುವ ದುಷ್ಪರಿಣಾಮಗಳ ಮೇಲೆ ಸೊಗಸಾದ ಲೇಖನ ಬರೆಯುವ ಮಾದರಿಯಲ್ಲೂ "ಚಹ' ಅಮೃತದ ಹಿಂದೆ ಇತ್ತೆ? ಇರಬಹುದೇನೋ. ಅದೇನೇ ಇದ್ದರೂ ಇವುಗಳೆಲ್ಲ ಚಹದ ಕಿಮ್ಮತ್ತನ್ನು ಇನ್ನಷ್ಟು ಹೆಚ್ಚಿಸುವುದಂತೂ ಹೌದು. ಚಹದಾನಂದವು ಕುಡಿಯುವಾತನ "ಮೂ ಡ್‌'ಗೆ ಹೊಂದಿಕೊಳ್ಳಬಲ್ಲ ನೈಜಾನಂದ. ಗಾದೆಯೇ ಇಲ್ಲವೆ...... ""ಬೀಸುವ ದೊಣ್ಣೆ ನ್‌ ಹೀಗೆ, ಸಮಸ್ಯೆಯ ನಡುವೆ ಅರ್ಧ ನಿಮ ಷವನ್ನು ಚೆಹಕ್ಕಾಗಿ ವೆಚ್ಚ ಮಾಡುವುದಾದರೆ, ಆ ಅರ್ಧ ನಿಮಿಷದಲ್ಲಿ ಯಾವುದೋ ಒಂದು ಆಶಾ ಕಾರಿ ತಿರುವು ಬರಬಹುದು. ಸಾಲ ಕೊಡಬಲ್ಲ ಸ್ನೇಹಿತರೂ ಅದೇ ಸ್ಥಳಕ್ಕೆ ಬರಬಹುದು ...... ಇತ್ಯಾದಿ. ಇಷ್ಟೆಲ್ಲ ಹೇಳಿದ ಮೇಲೂ ಇನ್ನೊಂದು ಬಗೆಯ ಚಹದಾನಂದವು ಉಳಿದೇ ಉಳಿಯು ತ್ತದೆ. ಇಂಥ ಚಹದಾನಂದವನ್ನಂತೂ, ಚಹಾಪ್ರಿ ಯರೆಲ್ಲರೂ ಒಂದಲ್ಲ ಒಂದು ಊರಿನಲ್ಲಿ, ಒಂದಲ್ಲ ಒಂದು ಹೊಟೇಲಿನಲ್ಲಿ ಅನುಭವಿ ಸಿಯೇ ಇರುತ್ತಾರೆ. ಇಂಥ ಆನಂದವೂ ಚಹದಾ ನಂದದ ಕಿಮ್ಮತ್ತನ್ನು ಪರೋಕ್ಷವಾಗಿ ಹೆಚ್ಚಿಸು ವುದೇ ಆದ್ದರಿಂದ ಇದನ್ನು ಉಲ್ಲೆ ಖಿಸದಿದ್ದಲ್ಲಿ ಚಹಾಪ್ರಿಯರು ಸಿಟ್ಟಿಗೆದ್ದಾರು. ಬೇಸರ ಓಡಿಸಲು ಒಂದು ಚಹಕ್ಕಾಗಿ ಆರ್ಡ ರಿಸಿ, ಮತ್ತೆ ಬೇಸರದ ಬಸಿರಲ್ಲಿ ಮುಳುಗುವಿರಿ. ಕ್‌ nd ಮಾಣಿಯೋ: ಮನೆಯಾಕೆಯೋ (ಚಹ ನೀಡು ವವರು ಇವರಿಬ್ಬರೇ ಅಧಿಕ ಓತ ಮಂದಿ; ಅನಧಿ ಕೃತ ಮೂಲಗಳನ್ನು ದಾಖಲಿಸಿಲ್ಲ. ಮಹಿಳಾಮ ಣಿಗಳು `ಮಾಣಿಯೋ, ಮನೆಯಾತನೋ' ಎಂದು ತಿದ್ದಿ ಓದಿಕೊಳ್ಳತಕ್ಕದ್ದು). ಅಂತೂ ಚಹ ಬರುತ್ತದೆ. ಚಹ ಎಷ್ಟು ಕೆಟ್ಟದಾಗಿರುತ್ತದೆಂದರೆ ಬಾ ಕುಡಿಯುತ್ತ, ಕುಡಿಯುತ್ತ ..... ""ಮುಗಿ ಯಿತು ..... ಇನ್ನೊಂಡೆರಡೇ ಗುಟುಕು ಜನ್‌ “ಅಬ್ಬಾ' ಅಂತೂ ಮುಗಿಯಿತು ..... ** ಎಂದು ಲೋಟವನ್ನು ಕೆಳಗಿಡುವಾಗ ಎಂಥ ಸಂಕಟಾ ನಂದ. ಹಿಮಾಲಯ ಹತ್ತಿ ಇಳಿದವನ ಸಂತೋಷ, ಈ ಸಂತೋಷದ ಮುಂದೆ ಏನೇನೂ ಅಲ್ಲ. ಮೋಡ ಚದುರಿ ಸಂಜೆಯ ಬೆಚ್ಚನೆ ಬಿಸಿಲು ಮತ್ತೆ ಮೈ ಮುತ್ತಿಕ್ಕಿದಂಥಾ ಪರಮಾನಂದ. ಜೊತೆಗೆ ಮುಂದಿನ ಚಹಾ ಒಳ್ಳೆಯದಾಗಿರಬೇಕು ಎಂದು ಮನಸ್ಸೂ ಸಾಂದರ್ಭಿಕವಾಗಿ ಮಿದುಳಿಗೆ ಸಂದೇಶ ಕಳಿಸಿರುತ್ತದೆ. ಹಾಗಾಗಿ ಮುಂದಿನ ಚಹ ಕ್ಕಾಗಿ ಕಾಯುವವರೆಗೂ 'ತಾತ್ಮಾಲಿಕ'ವಾಗಿಯಾ ದರೂ ಆಶಾವಾದಿಯಾಗುಳಿಯಬಲ್ಲ ಅವಕಾಶ a ವಾಗುತ್ತದೆ. ಅಲ್ಲದೆ ಸಾಕಷ್ಟು ವಿರಾಮವಿದ್ದಲ್ಲಿ, ಬಸ್ಸಿಗಾಗಿ ಕಾಯುತ್ತ, ವಿಶಾಲಮರದನೆರಳಿನಲ್ಲಿ ಜೊಂಪಿನಿಂದ ಅರೆ ಮಲಗುವುದೂ ಜೀವಕ್ಕೆ ಪ್ರಿಯವಾಗುವ ವಿಚಾರವೇ. ಆದರೆ ನಿದ್ದೆ ಯಂತೂ ಆಳಕ್ಕಿಳಿಯದೇ ಬಸ್ಸಿನ ಶಬ್ದಕ್ಕೆ ಎಚ್ಚರ ವಾಗುವ ವ್ಯಾಪ್ತಿಯಲ್ಲಂತೂ ಇರಬೇಕು. ಚಹದಾನಂದವೇ ಮಹದಾನಂದ. ಬಡಭಾ )ಲ್ಲ -... ಭಾರತದ ಬಡ ಮಂದಿಗ ರಿಗೂ, ನಿಜವಾಗಿ ಹಿಂದುಳಿದವರಿಗೂ, ಕೆಲವೇ ಪೈಸೆಗಳ ರುಣತ್ಕಾರದ ವಾಸ್ತ ವತೆಗೆ ಚಹಾ ಪ್ರತ್ಯಕ್ಷ. ಶ್ರೀಮಂತಿಕೆಯ ಗತ್ತೇನಿದ್ದರೂ, ಆದು ಕೇವಲ ಕಪ್ಪು-ಬಸಿಗಳ ಹೆಚ್ಚುವರಿಯಲ್ಲಷ್ಟೆ. ಹಿಂದುಳಿದವನು, ಸಾದಾ ಚೇರಿನಲ್ಲಿ ಕುಳಿದು ಸಾದಾ ಗ್ಲಾಸಿನಲ್ಲಿ ಚಹ ಹೀರಿದರೆ, ಮುಂದುವರಿ ದವನು ಸೋಫಾದ ಮೇಲೆ ಎರಾಜಮಾನವಾಗಿ ಉತ್ಕೃಷ್ಟ ಪಿಂಗಾಣಿಸೆಟ್ಟಿನಲ್ಲಿ ಚಹಾ ಹೀರುತ್ತಿರು ತ್ತಾನೆ. ಹೀಗಾಗಿ ಚಹದ ಸ್ಥಾ ನ-ಮಾನ ಬದಲಾ ದರೂ, ಚಹದ "ಕಿಕ್‌' ಅಂತೂ ಒಂದೇ. ಹಣವ ದ್ವರೂ ಚಹ ಕುಡಿಯದ ಮಂದಿಗಳೇ ನಿಜಾರ್ಥ ದಲ್ಲಿ ದಟ್ಟದರಿದ್ರರು. ಕೆಲವೊಮ್ಮೆ ವೈದ್ಯರು ಚಹಕಾಫಿಗಳ ಮೇಲೆನಿಷೇಧವನ್ನು ಹೇರುವರು. ಈ ನಿಷೇಧದೊಂದಿಗೆ, ದೀರ್ಫಾಯುಷ್ಯದ ಗ್ಯಾರಂಟಿ ಕಾರ್ಡನ್ನೇನೂ ಲಗತ್ತಿಸಿರುವುದಿಲ್ಲ. ಆದ್ದರಿಂದ ಚಹ ಕುಡಿಯಲಾರದೇ ದಿನವೊಂದು ಯುಗವಾಗಿ, ದೀರ್ಫಾಯುಷ್ಯದ ಶಾಪಕ್ಕೆ ಗುರಿ ಯಾಗುವುದಕ್ಕಿಂತ, ಇದ್ದಷ್ಟು ದಿನ ಇದ್ದು ಚಹ ಕುಡಿದೇ ಮಂದಸ್ಮಿ ತವದನನಾಗಿ ಉಳಿಯುತ್ತೇನೆ ಎನ್ನುವುದು ಧೀರರ ಮಾತು. ಚೆಹಕ್ಕೆ ಗೌರವ ಸಲ್ಲಿಸದವರಾರು? ಎಂಥ ಸಿಕ್ಸ್‌ ಅಧಿಕಾರಿಯೇ ಇರಲಿ, ಸೀಟಿನಿಂದ ತಾತ್ಕಾ ವಿಕವಾಗಿ ಮಾಯವಾದ ಗುಮಾಸ್ತನ ಬಗ್ಗೆ, ಆತನ ಪಕ್ಕಿಗನೋ: ಪಕ್ಕಿಗಳೋ, ಎದುರಿಗ ನೋ(ಳೋ) ..... “ಚಹಕ್ಕೆ ಹೋಗಿದ್ದಾರೆ ಸಾರ್‌” ಎಂದಾಗ ಬಾಲ ಮುದುರಿದ ಬೆಕ್ಕಿನಂತಾ ಗುವನು. ಈ ಒಂದು ನೆಪದ ಹೊರತಾಗಿ ಬೇರಾವ ನೆಪವೂ ಇಂಥ “ಕುರ್ಸಿಗಳ್ಳ'ರನ್ನು ಉಳಿಸದು. ಹೀಗಾಗಿ ಎಲ್ಲ ಕಾರಣಕ್ಕೂ ಈ “ಚಹ'ದ ನೆಪ ಒಡ್ಡಿ, ಇದರ ಕಿಮ್ಮತ್ತು ಕೆಲವೆಡೆ ಉಳಿದೇ ಇಲ್ಲ ಎನ್ನುವುದೂ ನಿಜವಿರಬಹುದು. ಹೇಗಾದರೂ, “ಹೂವಿನೊಡನೆ ನಾರೂ ಸ್ವರ್ಗ' ಎನ್ನುವಂತೆ 67 ಚಹಕ್ಕಾಗಿ ಅಧಿಕಾರಿಯ ಮನಸ್ಸಿನಲ್ಲಿ ಮೂಡುವ ಪ್ರೀತಿಯೊಂದಿಗೆ, ಗುಮಾಸ್ತನ ಕೆಲಸ ಚೋರತ ನವೂ ಬೆರೆತು ಹೋಗುವುದು. ಆದರೆ ಕೆಲವು ಸಿ.ಐ.ಡಿ.ಗಳನ್ನು ಮೀರಿದೋಪಾದಿಯ ಅಧಿಕಾರಿಗಳೂ ಇರುತ್ತಾರೆ. ಪಕ್ಕಿಗರ- ಎದುರಿಗರ ಮಾತನ್ನು ನಂಬದೆ ಸ್ವತಃ "ಸ್ಪಾಟ್‌ ಇನ್ಸ್‌ಪೆಕ್ಷನ್‌'ಗೆ ತೆರಳುತ್ತಾ ರೆ. ಆಗ ಇನ್ನೊಂದು ವಾಮ ಮಾರ್ಗದಿಂದ ಆ 'ಮಾಯಾವಿ'ಯ ಹಿತೈ , ಷಿಯು ಹೆಚ್ಚಿನ ವೇಗದಿಂದ ತೆರಳಿ ಅದೇ ಹೊಟೇ ಲಿನಲ್ಲಿ ಚಹಾ ಕಪ್ಪಿನೊಂದಿಗೆ "ಮಾಯಾವಿ'ಯೊ ಡನೆ ಆಸೀನನಾಗಿ ಸದ್ಯಕ್ಕಂತೂ ಬಚಾವ್‌ ಆಗು 43,83 \ / ass Aes ವುದು ಸಾಧ್ಯತೆಯ ಪರಿಮಿತಿಗಳಲ್ಲೊಂದು. ಇದ ರಿಂದ ಚಹದ: ಮಹತ್ತಂತೂ ಗೌಣವಾಗದು. ಏಕೆಂದರೆ "ಔೀ' ಎಂದು ಕರೆಸಿಕೊಳ್ಳುವ ನೌಕರ ನಿಗೂ ಚಹ ಬೇಕೇಬೇಕಲ್ಲ ; ಬದಲಾವಣೆ ಎಂದರೆ, ಚಹವೇ ಆತನ ಸೀಟಿಗೆ ಆಗಮಿಸುತ್ತದೆ. ಇನ್ನು ಊಟಕ್ಕೆ -ತಿಂಡಿಗೆ ಬೇರೆಯವರನ್ನು ಬಲವಂತ ಪಡಿಸಿದರೂ ಅವರು ಆಯಿತು ಎಂದು ನು ಣುಚಿಕೊಳ್ಳುತ್ತಾ ರೆ. ಆದರೆ ಚಹಕ್ಕೂ ಅದೇ ಉತ್ತರವನ್ನು ನೀಡಿ ಪಾರಾಗುವಂತಿಲ್ಲ. "“ಪರ 68 ವಾಗಿಲ್ಲ, ಇನ್ನೊಮ್ಮೆ ಆಗಲೇಳಿ, ಬನ್ನಿ' ಎಂದು ಬಲವಂತದಿಂದ ಎಬ್ಬಿಸಿಕೊಂಡು (ಕರೆಯುವ ಮಂದಿ ಐದಾರಿದ್ದಾಗ- ಬೇಡೆಂಬಾತನನ್ನು ಅಕ್ಷ ರಶಃ ದಬ್ಬಿಕೊಂಡೇ) ಸೆಳೆದೊಯ್ಯಲೂಬಹುದು. ಹೀಗೆ ನೀವು ಯಾರಿಂದ ಬೇಕಾದರೂ ಪಾರಾಗ ಕೋಟೆಯ ಮಾತು. ಚಹದಿಂದ ಒಲಿಸಿಕೊಂಡು, ಮೈಮನವನ್ನು ಮೆತ್ತಗಾಗಿಸಿ, ಅಲ್ಲಿ ನಮ್ಮ ಕಾರ್ಯ ಸಾಧನೆಯ ಬೀಜವನ್ನು ಬಿತ್ತಿಕೊಳ್ಳಬಹುದು. ಬೇಸಿಗೆಯಲ್ಲಿ ಚಹದ ಸ್ಥಾನವನ್ನು ತಂಪುಪಾನೀ ಯಗಳು ಆವರಿಸುವವಾದರೂ ಅದರ ಪ್ರಭಾವ ತೀರ ಹಂಗಾಮಿ. ಎಂಥ ಬಿರುಬೇಸಿಗೆಯಲ್ಲೂ ನಿಗದಿತ ಸಮಯಕ್ಕೆ “ಚಹ' ಆಗದಿದ್ದರೆ ಮಿದುಳು ತನ್ನ ಕೆಲಸವನ್ನು ನಿಲ್ಲಿಸುವುದು. ಹಾಗಾಗಿ ತಣ್ಣೀ ರಿನಲ್ಲಿ ಮುಖ ತೊಳೆದು ಸಿದ್ದರಾಗಿ, ಚಹಾ ಸೇವಿ ಸುವವರಿದ್ದಾರೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆ ಯುವಂತೆ, ಬಿಸಿಯನ್ನು ಬಿಸಿಯಿಂದಲೇ ತೆಗೆಯು ವುದು ಲೇಸೆಂಬ ತತ್ವಪ್ರತಿಪಾದಿಗರಿವರು. “ಸರ್ವ ಚಹಮಯಂ ಜಗತ್‌' ಎಂಬ ಚಹೋಕ್ತಿಯಂತೂ ಲೋಕವಿದಿತ. "ಒಂದು ಕಪ್‌ ಉತ್ತಮ ಚಹಾ ದೊಂದಿಗೆ ಎಂಥ ಕೆಟ್ಟ ಲೇಖನವನ್ನಾದರೂ ಸಹಿ ಸಬಲ್ಲೆ' ಎಂದೊಬ್ಬ ಕಡಕ್‌ ವಿಮರ್ಶಕರು ಮನಃ ಪೂರ್ತಿಯಾಗಿ ಹೇಳಿರುವರು. ಹೀಗೆ ಚಹವಲ್ಲದೆ ಸೃಜನಶೀಲತೆಯಿಲ್ಲ; ಸೃಜನಶೀಲತೆಯಿಲ್ಲದೆ ಅರ್ಧ ಜೀವವೇ ಇಲ್ಲ; ಅರ್ಧ ಜೀವವೇ ಇಲ್ಲವಾ ದಾಗ ಉಳಿದರ್ಧಕ್ಕೂ ನೆ ಬಜ ಕಿಮ್ಮತ್ತಿಲ್ಲ ...... ಎಂಬಂಥ ಕಠೋರ ಸ್ಥಿತಿ. ಹೀಗೆ ತಲೆಯಲ್ಲಿ ಅಪ್ಪಿತಪ್ಪಿ ಇರಬಹುದಾದ ಸರಕನ್ನು ಅಗೆಯುವ ಪಿಕಾಸಿಯೇ ಲೇಖನಿ ಎಂದಾದರೆ, ಅದರ ನಿಜ ವಾದ "ಶಾಯಿ' ಏನಿದ್ದರೂ ಚಹವೇ. 'ಲೇಖನಿ ಏನಿದ್ದರೂ ಮೂಲದೇವರಂತೆ. ಉತ್ಸವ ಮೂರ್ತಿಯಂತೂ ದಿಟಕ್ಕೂ ಚಹವೇ. ಹೊಟ್ಟೆ ಯಲ್ಲಷ್ಟು ಚಹ, ಲೇಖನಿಯಲ್ಲ ಷ್ಟು ಶಾಯಿ, ಯಾರ ಕಾಟ ಹಂಗೂ ಇಲ್ಲದ ಸ್ಥಿತಿಯಲ್ಲಿ ಎದುರಿ ನಲ್ಲಷ್ಟು ಬಿಳಿ ಕಾಗದಗಳು...... ಇಂಥ ಘಳಿಗೆಗ ಳಲ್ಲಿ ಅಷ್ಟೋ ಇಷ್ಟೋ ಬರಹವಂತೂ ಜನ್ಮ ತಾಳುವುದು. ತಿಂಡಿ-ಊಟಗಳಿಂದ ಸ್ಫೂರ್ತಿಬಾ ರದು. ಬದಲಿಗೆ ಇದ್ದ-ಬದ್ದ ಸ್ಫೂರ್ತಿಯೂ ಮಾಯವಾಗಿ ನಿದ್ರೆ ಬರುವುದು. ದೀರ್ಫಾವಧಿ ಓದಿನಲ್ಲೂ ಮಧ್ಯೆ- ಮಧ್ಯೆ ಚಹಾಬೇಕು. ಇಲ್ಲ ವಾದಲ್ಲಿ ಪುಸ್ತಕವೇ ತಲೆದಿಂಬಾಗುವ ಅಪಾಯ . ನೆನಪೇ ಚಿರಕಾಲ. ಪುಸ್ತಕದ ಹೂರಣ ಮಸಕಾ ದರೂ ಚಹದ ಪರಮಾನಂದವು ಪರ್ಮನೆಂಟ್‌. ಪುಸ್ತಕ... ಒಂದು ವೇಳೆ ತಲೆನೋವು ತಂದರೆ, ಆಗಲೂ ಚಹದ ನೆರವು ಅತ್ಯಗತ್ಯ. ಹೀಗಾಗಿ ಚಹವು ಸರ್ವರಿಗೂ ಒಂದಲ್ಲ ಒಂದು ಎದೆ. "'ಎರಡಧ್ಯಾಯಗಳ ನಡುವೆ ಒಂದು ಬಗೆಯ ಆನಂದ ನೀಡುವ "ಮಲ್ಟಿ ಪರ್ಪಸ್‌ ದರಾಂ ಚಹಾ, ಎರಡು ದರಾಂಗಳ ನಡುವೆ ಮಹತ್ತನ್ನು' ಹೊಂದಿದೆ. ಪರಮಾತ್ಮನೂ N ”» ತ ಆ ಒಂದು ಅಧ್ಯಾಯ'' ಎಂಬ ಸೂತ್ರದಲ್ಲಿ ಅಮೃತಸೃಷ್ಟಿಸುವ ಮುನ್ನ ಚಹದ ಒಂದು ಪೆಗ್‌ ಯಾವುದೇ ಗ್ರಂಥವನ್ನು ಓದಿದರೂ ಅದರ ಹಾಕಿರಲಿಕ್ಕೇ ಬೇಕು. ೨ ""ಯುವರ್‌ ಸಿನ್ಸಿಯರ್‌ ಫ್ರೆಂಡ್‌'' ಇಾರಡನೆಯ ಪ್ರಪಂಚ ಯುದ್ಧ ನಡೆಯುತ್ತಿದ್ದ ಕಾಲ. 1940ರಲ್ಲಿ ಜರ್ಮನಿಯಿಂದ ಹಿಟ್ಲರ್‌ ಗಾಂಧೀಜಿಯವರಿಗೆ ಒಂದು ಪತ್ರ ಬರೆದಿದ್ದರಂತೆ. ""ನಾವು (ಜರ್ಮನ್‌ರು) ಬಿ ಬ್ರಿಟನ್ನಿನ ಮೇಲೆ ದಾಳಿ ಮಾಡಬೇಕೆಂದು ಇದ್ದೇವೆ. ನಿಮ್ಮ ದೇಶದಿಂದ ಆಂಗ್ಲರನ್ನು ಓಡಿಸಲು ನೀವು ಮಾಡುತ್ತಿ ರುವ ಕೃಷಿ ಪ್ರಂಶಸನೀಯವಾದದ್ದು. ಆದರೆ, ನಿಮ್ಮ ಅಹಿಂಸಾ ಸಿದ್ಧಾಂತದಿಂದ ನಿಮ್ಮ ದೇಶ ಸ್ವಾತಂತ್ರ್ಯ ವನ್ನು ಪಡೆಯುತ್ತದೆಯೆಂಬ ನಂಬಿಕೆ ನನಗಿಲ್ಲ. ನೀವು ಸಹಕರಿಸಿದರೆ ತುಪಾಕಿನಿಂದ ನಿಮ್ಮ "ದೇಶಕ್ಕೆ ಸ್ವಾತಂತ್ರ ವನ್ನು 'ಕೊಡಿಸುತ್ತೆ ವೆ. ಆಂಗ್ಲರನ್ನು ಓಡಿಸಿ. ನಮ್ಮ ಸಹಾಯ, ಸಂಪತ್ತು ನಿಮಗೆ ಕೊಡುತ್ತೆ ವೆ. ನಿಮ್ಮ ಮಿತ್ರ ಹಿಟ್ಲರ್‌.'' ಇದಕ್ಕೆ ಗಾಂಧೀಜಿಯವರ ಉತ್ತರ- ಮಿತ್ರನೇ! ನನಗೆ ಶತ್ರುಗಳು ಇಲ್ಲ. ಆದುದರಿಂದ ನಿಮ್ಮನ್ನು ಈ ರೀತಿ ಸಂಬೋಧಿಸಬೇಕಾಗಿ ಬಂತು. ನೀವು ಯುರೋಪ್‌ಖಂಡದಲ್ಲಿ ನಿಮ್ಮ ಫ್ಯಾಸಿಸ್ಟ್‌ ವಿಧಾನಗಳಿಂದ ಚಿಕ್ಕ ಚಿಕ್ಕ ದೇಶಗಳನ್ನು ಕಬಳಿಸುತ್ತಿ ದ್ದೀರಿ. ಇದು ಬಹಳ ನಾಚಿಕೆಯ ಐಚಾರ. ಎಷ್ಟು ಚಿಕ್ಕ ದೇಶವಾದರೂ ಅದರ ಸ್ವೇಚ್ಛೆ, ಸ್ವಾತಂತ್ರ್ಯಗ ಳಿಗೆ ಅಡ್ಡಿ ಪಡಿಸುವುದು ಮಾನವತೆ ಅನ್ನಿಸಿಕೊಳ್ಳುವುದಿಲ್ಲ. ನಿಮ್ಮ ಸಹಕಾರದಿಂದ ಆಂಗ್ಲರನ್ನು ನಮ್ಮ ದೇಶದಿಂದ ಓಡಿಸುವುದು ನಮಗೆ ತಲೆ ತಗ್ಗಿಸುವಂತಹದು. ನಮ್ಮ ದೇಶ ಯಾರ ಸಹಕಾರ, ಸಹಾಯವೂ ಇಲ್ಲದೇನೆ ಆಂಗ್ಲ ಪಾಲನೆಯಿಂದ ವಿಮುಕ್ತಿ ಹೊಂದುತ್ತೆ ಎಂದು ನಾನು ಭಾವಿಸುತ್ತಿ ದ್ದೇನೆ. ಇಂತಿ Your Sincere friend ಇದರಲ್ಲಿನ ತಮಾಷೆ ಏನೆಂದರೆ ಈ ಉತ್ತರ ಹಿಟ್ಲರ್‌ಗೆ ತಲುಪಲಿಲ್ಲ ವಂತೆ. ಆ ದಿನಗಳಲ್ಲಿ "ಸೆನ್ಹಾರಿಂಗ್‌' ಇರುತ್ತಿತ್ತು. ಹಡಗಿನ ಮೂಲಕ ಉತ್ತ ರಗಳನ್ನು' ರವಾನೆ ಮಾಡುತ್ತಿದ್ದರು. ಮದ ರಾಸು ರೇವಿನಲ್ಲಿ ಗಾಂಧೀಜಿಯವರ ಪತ್ರ ಸೆನ್ಸಾರ್‌ ಅಧಿಕಾರಿಗಳ ಕೈ ಯಲ್ಲಿ ಬಿತ್ತು. ಆ ಪತ್ರದಲ್ಲಿ | ಬ್ರಿಟೀಷ್‌ರ ಮೇಲೆ ವ್ಯತಿರೇಕವಾಗಲಿ, ಬೇರೆ `ವಧವಾದ ಅಭ್ಯಂತರಕರವಾದ ವಿಷಯವಾಗಲಿ ಇರದಿದ್ದರೂ" "ಯುವರ್‌ ಸಿನ್ಸಿಯರ್‌ ಫ್ರೆಂಡ್‌'' ಎಂಬ ಪದದಿಂದ ಆ ಉತ್ತ ರವನ್ನು ಜರ್ಮನಿಗೆ Post ಮಾಡಲಿಲ್ಲವಂತೆ! (ಸಂಗ್ರಹ) ಪಿ ಪಿ.ಎಚ್‌.ಸ್ಲಾ ನಮಿ ~~~ ಎನ ಈ 69 ನೌನು ನನ್ನ ಉದ್ಯೋಗ ನಿಮಿತ್ತ ಶಿವಮೊಗ್ಗ ದಿಂದ ಭದ್ರಾವತಿಗೆ ಪ್ರತಿದಿನ ರೈಲಿನಲ್ಲಿ ಪ್ರಯಾ ಣಿಸುತ್ತಿದ್ದೆ. ಆ ದಿನ ನನಗೆ ರೈಲು ತಪ್ಪಿದ್ದರಿಂದ ಬಸ್ಸಿನಲ್ಲಿಯೇ ಹೋಗೋಣವೆಂದು ಶಿವಮೊ ಗ್ಗದ ತುಂಗಾ ನದಿಯ ದಡದಲ್ಲಿರುವ ಬಸ್ತು ನಿಲ್ದಾಣಕ್ಕೆ ಹೋದೆ. ಆ ಸಮಯದಲ್ಲಿ ನಿಲ್ದಾ ಣದ ಸಿಮೆಂಟ್‌ ಬೆಂಚಿನ ಮೇಲೆ ತುಂಬಾ ಚಿಂದಿ ಚಿಂದಿಯಾದ ಉಡುಪು ತೊಟ್ಟ, ನೋಡಿದರೆ ಅಸಹ್ಯ ಬರುವ ರೀತಿಯಲ್ಲಿ ಹುಚ್ಚನಂತಿದ್ದ ಗಡ್ಡ ಧಾರಿ ವ್ಯಕ್ತಿಯೊಬ್ಬ ಕಾಲು ಚಾಚಿ ಮಲಗಿದ್ದ. ಸಮೀಪದಲ್ಲಿ ಯುವತಿಯೊಬ್ಬಳು ಭದ್ರಾವ ತಿಯ ಕಡೆ ಪ್ರಯಾಣಿಸಲು ಬಸ್ಸು ಕಾಯುತ್ತಿ ದ್ದಳು. ಸ್ವಲ್ಪ ಹೂತ್ತಿನಲ್ಲಿ ಬಸ್ಸು ದೂರದಿಂದ ಬರುವುದು ಕಾಣಿಸಿ, ಯುವತಿ ಹೊರಡಲು ಹೆಜ್ಜೆ ಮುಂದಿಟ್ಟಳು. ತಕ್ಷಣ ಬೆಂಚಿನ ಮೇಲೆ ಮಲ ಗಿದ್ದ ವ್ಯಕ್ತಿ ಆ ಯುವತಿಯನ್ನು ಕುರಿತು, ““ಎ ಲ್ಲಿಗೆ ಸಾಯಲಿಕ್ಕೆ ಹೋಗುತ್ತಿದ್ದೀಯ'' ಎಂದು ಒಂದೇ ಸಾರಿ ಅಬ್ಬರಿಸಿ ನಂತರ ಏನೂ ನಡೆಯದ ವನಂತೆ ಕಣ್ಣು ಮುಚ್ಚಿ ಮಲಗಿದ. ಆ ಅಬ್ಬರಕ್ಕೆ ಬೆಚ್ಚಿ ಯುವತಿಯು ನನ್ನ ಕಡೆ ತಿರುಗಿ ನೋಡಣ್ಣ ಇವನು ಹಿಂಗ್ಯಾಕೆ ಅಂತಾನೆ ಎಂದು ಗಾಬರಿಯಿಂ ದಲೇ ಪ್ರಶ್ನಿಸಿದಳು. ನಾನು ಕೂಡ ಆ ವ್ಯಕ್ತಿಯ ವಿಚಿತ್ರ ನಡವಳಿಕೆಯಿಂದ ಬೆಚ್ಚಿಬೀಳುವಂ ತಾಯ್ತು. ನನ್ನಿಂದ ಏನೂ ಪ್ರತಿಕ್ರಿಯೆ ಬಾರದಾಗ ಯುವತಿಯು ನಾನು ಬಸ್ಸಿಗೆ ಹೋಗುವುದಿಲ್ಲ ಲ ಮನೆಗೆ ಹೋಗುತ್ತೇನೆಂದು ಬಿಕ್ಕಳಿಸುತ್ತಾ ಹೊರ ಟುಹೋದಳು. ಇಷ್ಟು ನಡೆಯುವಾಗ ಬಸ್ಸು ಹೊರಟುಹೋಗಿತ್ತು .. ನಾನು ಸಹ ಅರ್ಧ ಗಂಟೆಯ ನಂತರ ಬಂದ ಇನ್ನೊಂದು ಬಸ್ಸಿನಲ್ಲಿ | 70 ಹೊರಟೆ. ಹಾಗೆ ನಾನು ಸುಮಾರು 3-4 ಮೈಲಿ ದೂರ ಸಾಗಿರಬಹುದು, ಅಲ್ಲಿ ಮೊದಲು ಹೋಗಿದ್ದ ಬಸ್ಸು ಅಪಘಾತಕ್ಕೆ ಈಡಾಗಿ ಉರುಳಿ ಬಿದ್ದುದ್ದು ಕಂಡು ಆಶ್ಚರ್ಯಪಟ್ಟೆ. ಅದರಲ್ಲಿದ್ದ ಕೆಲವು ಜನರಿಗೆ ತೀವ್ರ ಪೆಟ್ಟಾಗಿದ್ದಾಗಿ ತಿಳಿಯಿತು. ಹುಚ್ಚನಂತಿದ್ದ ವ್ಯಕ್ತಿಯ ಎಚ್ಚರಿಕೆ ಮೀರಿ ಯುವತಿ ಬಸ್ಸಿನಲ್ಲಿ ಪಯಣಿಸಿದ್ದರೆ ಖಂಡಿತವಾ ಗಿಯೂ ಸಾಯುತ್ತಿದ್ದಳೇನೋ! ಆತನ ಎಚ್ಚರಿ ಕೆಗೆ ಭಯಪಟ್ಟು ನಾನು ಕೂಡ ಬಸ್ಸನ್ನು ಹತ್ತ ದಂತೆ ಪ್ರೇರೇಪಣೆಯಾದದ್ದು ಸಹ ಯಾವುದೋ ಅದೃಶ್ಯ ಶಕ್ತಿಯ ಕೈವಾಡವೇ ಸರಿ. ಆ ವ್ಯಕ್ತಿ ಮತ್ತು ವ್ಯಕ್ತಿಯ ಮೂಲಕ ನುಡಿಸಿದ ಎಚ್ಚರಿಕೆಯ ಮಾತುಗಳು ಇನ್ನೂ ನಿಗೂಢವೆ!! ಇ ಎಂ.ಎಸ್‌. ಚಂದ್ರು ನನ್ನ ಎದ್ಕಾರ್ಥಿಯೊಬ್ಬ ಕಳೆದ ವರ್ಷ ಪದವೀ ಧರನಾಗಿ ಉದ್ಯೋಗಾರ್ತಿಯಾಗಿ ಬೆಂಗಳೂರಿಗೆ ತೆರಳಿದ. ಪ್ರತಿಭೆ ಹಾಗೂ ವಿದ್ಯಾರ್ಹತೆ ಇದ್ದರೂ ಪೈಪೋಟಿಯ ಇಂದಿನ ದಿನಗಳಲ್ಲಿ ಪ್ರಭಾವಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವಂಥ ಸಂದರ್ಭದಲ್ಲಿ ಇಲ್ಲಿಯೂ ತಕ್ಕುದಾದ ಹುದ್ದೆ ಆತನಿಗೆ ದೊರೆಯ ಲಿಲ್ಲ. ತನ್ನ ಈ ಕೊರಗನ್ನು ಆಗಾಗ ಪತ್ರಮು ಖೇನ ನನಗೆ ತಿಳಿಸುತ್ತಿದ್ದ. ಕಳೆದ ವಾರ ಊರಿಗೆ . ಬಂದಿದ್ದಾಗ ನನ್ನನ್ನು ಭೇಟಿ ಮಾಡಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿದ ವಿಷಯ ಹೇಳಿ ದಾಗ ಅಭಿನಂದಿಸಿದೆ. ಆದರೆ ಆತ ಮುಂದುವ ರೆದು ಹೇಳಿದ - "“ನಾನು ಈಗ ಕೆಲಸದಲ್ಲಿರುವ ಕಂಪನಿ ತಮಿಳುನಾಡಿನವರದ್ದು. ಅಲ್ಲಿ ತಮಿಳಿನ ವರಿಗೇ ಆದ್ಯತೆ. ಚೆನ್ನಾಗಿ ತಮಿಳು ಮಾತನಾಡಲು ತೂಗಿ 4 ಹಾಹಾಸ ಸಹುಪಾ ಖಾನಾ ರಸ ಶವಪಜ ಮಾದರ ನಜರ್‌. ನಡವ EST STE RSET PRE TON SSE ಬಲ್ಲ ನಾನುಗೆಳೆಯನೊಬ್ಬನ ಮೂಲಕ "ನಾನೂ ತಮಿಳಿನವನೇ' ಎಂದು ಹೇಳಿ ಕೆಲಸ ಗಿಟ್ಟಿಸಿ ಕೊಂಡೆ; ಬೇರೆ ದಾರಿಯಿರಲಿಲ್ಲ'' ಆತ ಕನ್ನಡಿಗ ನಾಗಿ, ಕನ್ನಡಿನಾಡಿನಲ್ಲೇ ತಾನು ಕನ್ನಡದವನಲ್ಲ ವೆಂದು ಹೇಳಿಕೊಳ್ಳುವ ಪರಿಸ್ಥಿತಿ ಬಂದಿತ್ತು! ಕನ್ನ ಡನಾಡಿನ ರಾಜಧಾನಿಯಲ್ಲಿ ಕನ್ನಡಕ್ಕೆ, ಕನ್ನಡಿಗ ರಿಗೆ ಉಂಟಾಗುತ್ತಿರುವ ಅನ್ಕಾಯ, ಒದಗಿಬರು ತ್ತಿರುವ ಹೀನಾಯ ಪರಿಸ್ಥಿತಿಗೆ ಇದೊಂದು ನಿದ ರ್ಶನ ಮಾತ್ರವೇನೋ! ಅ 0.ಅರವಿಂದ ಭದ್ರಾವತಿ ಣೌಠಿನು ದ್ವಿತೀಯ ಬಿ.ಎಸ್ಲಿಯಲ್ಲಿ ಓದುತ್ತಿದ್ದ ಸಮಯ. ಆಗಿ ನಮ್ಮ ಧಿಯರಿ ಪರೀಕ್ಷೆಗಳೆಲ್ಲ ಮುಗಿದು ಪ್ರಾಕ್ಟಿಕಲ್‌ ಪರೀಕ್ಷೆ ನಡೆಯುತ್ತಿತ್ತು. "ಅಂದು ಭಾನುವಾರವಾದ ಕಾರಣ ನಾನು ಸ್ನಾನ: ಮಾಡಲು ತಲೆ ತುಂಬಾ ಎಣ್ಣೆ ಮೆತ್ತಿ ಕೊಂಡು ಬಿಚ್ಚೋಲೆ ಗೌರಮ್ಮಳ ಹಾಗೆ ಕುಳಿ ತಿದ್ದೆ. ನನ್ನ ರೂಮ್‌ಮೇಟ್‌ ಬೇರೆ ಬ್ಯಾಚಿನಲ್ಲಿದ್ದ ಕಾರಣ ಅವಳ ಪರೀಕ್ಷೆಗಳೆಲ್ಲ ಮುಗಿದು ಊರಿಗೆ ಹೊರಡುವ ತಯಾರಿನಲ್ಲಿದ್ದಳು. ಅವಳನ್ನು ಕರೆ ದುಕೊಂಡು ಹೋಗಲು ಅವಳ ತಂದೆಯವರು ಹಾಸ್ಟೆ ಲ್‌ ಗೇಟಿನ ಬಳಿ ಕಾಯುತ್ತಿದ್ದರು. ನಾನು ಅವಳೊಂದಿಗೆ ಅವಳ ಭಾರವಾದ ಪೆಟ್ಟಿ ಗೆಯನ್ನು ಹಿಡಿದುಕೊಂಡು, ಅವಳನ್ನು ಬೀಳ್ಕೊಡಲು ಹೊರಟೆ. ಗೇಟಿನ ಬಳಿ ಸಾಮಾನನ್ನು ಇಳಿಸಿ, ಅವಳು ವಾರ್ಡನ್‌ರವರ ಅಪ್ಪಣೆ ಪಡೆಯಲು ಅವರ ರೂಮಿಗೆ ಹೋದಳು. ನಾನು ಗೇಟಿನ ಬಳಿ ಪೆಟ್ಟಿಗೆಯನ್ನು ಇಳಿಸಿ ನಿಂತೆ. ಅಲ್ಲೇ ನಿಂತಿದ್ದ ಅವಳ ತಂದೆಯವರು ಜೇಬಿನಿಂದ ಎರಡು ರೂಪಾಯಿಯ ನೋಟನ್ನು ತೆಗೆದು ನನ್ನ ಮುಂದೆ ಹಿಡಿದರು. ಪರಿಸ್ಥಿತಿಯ ಅರಿವಾಗಿ ನನ್ನ ಮುಖ ಅಪಮಾನದಿಂದ ಕೆಂಪಾಯಿತು. ಅವರು ನನ್ನನ್ನು ಕೆಲಸದವಳೆಂದು ಭಾವಿಸಿದ್ದರು. ನನ್ನ ಮುಖನೋಡಿ ಅವರಿಗೂ ತಮ್ಮ ತಪ್ಪಿನ ಅರಿವಾ ಗಿರಬೇಕು. ಪೆಚ್ಚಾಗಿ ನಗುತ್ತಾ ನೋಟನ್ನು ಜೇಬಿ ನೊಳಗಿಳಿಸಿದರು. ನಾನು ಗೆಳತಿಯ ಬರುವನ್ನು- ತ ವಾಘಾ ಘ)ಗಬಗಕಾರ a ಅತಾ ಯಾಂ ಕಾಯದೇ ರೂಮಿಗೆ ವಾಪಸಾದೆ. ನಾಲ್ಕು ದಿನ ಕಳೆದು ನಾನು ಊರಿಗೆ ಹೋದಾಗ, ನನ್ನ ಗೆಳತಿ ಕ್ಷಮೆಯಾಚಿಸಿ ಬರೆದ ಪತ್ರ ನನ್ನ ದಾರಿ ಕಾಯುತ್ತಿತ್ತು. ಅ ತಾರಸುಂಟಿಕೊಪ್ಪ ಸದಾಕಾಲ ಸಮಯ ಪ್ರಜ್ಞೆಯ ಅಭಾವದಿಂದ ನರಳುವ ಸರಕಾರಿ ಬಸ್ಸುಗಳಿಗಾಗಿ ನಿಲ್ದಾಣದಲ್ಲಿ 'ಕಾಯು'ವ ಅನುಭವ ಸಾಮಾನ್ಯವಾಗಿ ಎಲ್ಲ ರಿಗೂ ಆಗಿರುತ್ತದೆ. "ವಿಚಾರಣೆ' ಫಲಕದ ಹಿಂದೆ ಮುಖ ಸಿಂಡರಿಸಿಕೊಂಡು ಕುಳಿತ ವ್ಯಕ್ತಿಯನ್ನು ಬಸ್ಸಿನ ಬಗ್ಗೆ ವಿಚಾರಿಸಿ ಅಸಡ್ಡೆಯ ಉತ್ತರ ಪಡೆ ಯುವುದು ಸಹ ಅತಿ ಸಾಮಾನ್ಯ. ಆದರೆ ಹಾವೇರಿ ಬಸ್‌ ನಿಲ್ದಾಣದಿಂದ ಪಯಣ ಹೊರಟವರಿಗೆ ಮಾತ್ರ ಹೊಸದೊಂದೇ ಆದ ಅನುಭವ ಕಾದಿರು ತ್ತದೆ. ನಿಲ್ದಾಣಕ್ಕೆ ಬಸ್ಸು ಬಂದ ತಕ್ಷಣವೇ ಅಂಗವಿ ಕಲ ವ್ಯಕ್ತಿಯೊಬ್ಬ ಅದು ಹೋಗುವ ಊರುಗಳ ಹೆಸರುಗಳನ್ನು ಜೋರು ದನಿಯಲ್ಲಿ ಕೂಗಿ ಪ್ರಯಾಣಿಕರನ್ನು ಎಚ್ಚರಿಸುತ್ತಾನೆ. ಅಡಿಯಿಂದ ಮುಡಿಯವರೆಗೆ ಹೇಗೆ ಅಳೆದರೂ ಎರಡು ಅಡಿ ಮೀರದ ಈ ವ್ಯಕ್ತಿಯ ಹೆಸರು ರಜಾಕಮಿಯ ಸವಣೂರು. ಈತನಿಗೆ ಎರಡೂ ಕಾಲುಗಳಿಲ್ಲ. ಬರಿ “ಕೈಚಳಕ'ದಿಂದಲೇ ಕಾಲುಳ್ಳವರು ನಾಚು ವಂತೆ ಚಕಚಕನೆ ಓಡಾಡುತ್ತ ಪ್ರಯಾಣಿಕರಿಗೆ ಅನುಕೂಲ ಮಾಡುತ್ತಾನೆ. ಸಾರಿಗೆ ಸಂಸ್ಥೆಯ ವರೇ ಧ್ವನಿವರ್ಧಕದಲ್ಲಿ ನೀಡಬೇಕಾದ ವಿವರಗ ಳನ್ನು ಈ ಅಂಗವಿಕಲ ವ್ಯಕ್ತಿ ಒಂದಿನಿತೂ ಬೇಸರಿ ಸದೆ ಶ್ರದ್ಧೆಯಿಂದ ನೀಡುತ್ತಾನೆ. ಭಿಕ್ಷೆ ಬೇಡಿ ಉದರ ನಿರ್ವಹಿಸುವಷ್ಟು ಸ್ವಾಭಿ ಮಾನಹೀನನಲ್ಲದ ರಜಾಕಮಿಯ ಸ್ವತಃ ಕಾಲಿಲ್ಲ ದಿದ್ದರೂ ನಡೆದಾಡುವ ಜನರಿಗೆ "ಮಾರ್ಗದರ್ಶ ನ' ನೀಡುವುದರಲ್ಲೇ ಸಂತೃಪ್ತಿ ಕಂಡುಕೊಳ್ಳುವ ಅಪರೂಪದ ಹೃದಯವಂತ. ಇಂಥವರು ಎಷ್ಟು ಜನ ಸಿಕ್ಕಾರು? 71 ರ್‌ TREE ಮೂಲ: ತ್ರೀ ಜಗನ್ನಾಥ ಶರ್ಮಾ ಕನ್ನಡಕ್ಕೆ : “ರಂಗನಾಥ” Se ಅಪ್ಪ ಎಂದರೆ ಮುತ್ತು! ಅಪ್ಪ ಎಂದ ಮಿಂಚು! ಅಪ್ಪ ಎಂದರೆ ಸ್ಪರ್ಶ! ಅಪ್ಪ ಎಂದರೆ ಸುವಾಸನೆ! ಅಪ್ಪನನ್ನು ಕುರಿತು ನನಗಿಷ್ಟೇ ಗೊತ್ತು! ನನಗೆ ಏಳೆಂಟು ವರ್ಷವಿದ್ದಾಗ, ಅಪ್ಪ ಗಿಡ್ಡವಾಗಿ ದ್ದರು. ಕುಂಬಳಕಾಯಿಯ ಬೀಜದಂತೆ ಹಳದಿಯಿ ದ್ದರು. ಮಡಿ ಪಂಚೆಯನ್ನುಟ್ಟು, ಮೇಲೆ ಜುಬ್ಬಾ ಧರಿಸುತ್ತಿದ್ದರು. ಉಷ್ಣ ಶರೀರವಂತೆ, ಯೌವ್ವನದ ವೇಳೆಗೇ ಅಪ್ಪನ ತಲೆ ನರೆತಿತ್ತಂತೆ! ಅಮ್ಮ ಹೇಳಿದಳು. ಆದ್ದರಿಂದ ತಲೆಯ ಮೇಲೆ ಮೇಘ ಶಕಲವನ್ನು ಇರಿಸಿಕೊಂಡಿರುವಂತೆ ಬೆಳ್ಳ ಬೆಳ್ಳನೆಯ ಉದ್ದ ವಾದ ಕೂದಲಿನಿಂದ ನೋಟಕ್ಕೆ ಮೋಹಕವಾ! ಕಾಣುತ್ತಿದ್ದರವರು. ಆಪ್ಪ ಹುಟ್ಟಿ, ಕಣ್ಣು ಬಿಚ್ಚಿ, ಅಜ್ಜಿಯನು ಎ ನೋಡಿಯೇ ಇಲ್ಲವಂತೆ! ಅಜ್ಜಿ ಕಣ್ಮುಚ್ಚಿದ ಳಂತೆ! ಅಜ್ಜನೇ ಅಪ್ಪನನ್ನು ಬೆಳೆಸಿ, ದೊಡ್ಡವ: ನ್ನಾಗಿ ಮಾಡಿದರೆಂದು ಅಮ್ಮ ಹೇಳುತ್ತಾ ಳೆ ಅಮ್ಮನನ್ನು ಅಪ್ಪನಿಗೆ ಗಂಟು ಹಾಕಿ, ಅಜ್ಜ ಸ್ವಗಃ ಸೇರಿದರೆಂದು ಕೂಡಾ ಹೇಳಿದಳು. ಮದುವೆಯಾದ ಮೂರು ವರ್ಷಕ್ಕೆ ಅ ಹುಟ್ಟಿದಳು. ನಂತರ ನಾನು ಹುಟ್ಟಿ ದೆ. ನಾನ ಹುಟ್ಟಿದ ಮೂರು ವರ್ಷದವರೆಗೆ ಅಪ್ಪ ನಮ್ಮೊ ದಿಗೇ ಇದ್ದರಂತೆ. ಎದುರಿಗಿದ್ದು ಬೇಸಾಯವನ: ನೋಡಿಕೊಳ್ಳುತ್ತಿದ್ದರಂತೆ! ಮನೆಯಲ್ಲಿಯೆ ಇರುತ್ತಿದ್ದರಂತೆ! ಮನೆಯ ಹಿಂದಿನ ಸ್ಥಳದೇ ಪಡುವಲಕಾಯಿಯ ಬಳ್ಳಿಯನ್ನು ಬೆಳೆಸುತ್ತಿರ ರಂತೆ, ಮಲ್ಲಿಗೆಯ ಸಸಿಗಳನ್ನು ನಾಟುತ್ತಿದ್ದರಂ ಚೆಂಡು ಹೂವುಗಳ "ನಡುವೆ' ಚೆಲುವಾಗಿ ನಲ ತ್ತಿದ್ದರಂತೆ! ಆಮೇಲೆ ಏನಾಯಿತೆಂದರೆ ಅಮ್ಮ ಬಿಕ್ಕಿ ಬಿ ಅಳುತ್ತಿದ್ದರೇ ಹೊರತು ಏನೂ ಹೇಳುತ್ತಿರಲಿಲ್ಲ ಮತ್ತಷ್ಟು ಕೇಳಿದರೆ "ಅದೇನು ಕಥೆಯೇ! ಎಂದು ಬೇಸರ ಪಡುತ್ತಿದ್ದಳು. ಅಪ್ಪ ಎಂದರೆ ಕಥೆಯೆಂದು 'ಅಮ್ಮನಿಗೆ 4 ಯದು ಪಾಪ! Se ರಾಜನ ಬೇಸಾಯದೊಂದಿಗೆ ಹಿಂದುಳಿದ `ಪ್ರಾಂತಗ ಳಲ್ಲಿ ಅಪ್ಪ ವ್ಯಾಪಾರ ಮಾಡುತ್ತಿದ್ದರಂತೆ! ಗುಡ್ಡ ಬೆಟ್ಟಗಳಲ್ಲಿ ವಾಸ ಮಾಡುವ ಬೆಟ್ಟದ ದೊರೆಗ ಳಿಂದ ಅಳಲೇಕಾಯಿ, ಕತಕ ಬೀಜಗಳು, ಮೂಲಿಕೆ ಗಳು, ಜೇನುಗಳನ್ನು ಕೊಂಡು ಇಲ್ಲಿ ನಮ್ಮ ಊರಿನಲ್ಲಿ ಅವುಗಳನ್ನು ಮಾರಬೇಕೆಂದು ಮಾಡಿ ದ್ದರಂತೆ! ಲಾಭದ ಮಾತು ಹಾಗೆ ಬಿಟ್ಟು, ಆ ವ್ಯಾಪಾರ ವ್ಯವಹಾರದಲ್ಲಿ ಅಮ್ಮ ಅಪ್ಪ; ನನ್ನೇ y ಕಳೆದುಕೊಳ್ಳಬೇಕಾಗಿ ಬಂತು ಎಂದಳು. ನನಗೆ ನಾಲ್ಕು ವರ್ಷ ವಯಸ್ಸಿದ್ದಾಗ, ನಮ್ಮ ಮನೆಯ ಮೇಲೆ ಖಾಕೀ ಕಾಗೆಗಳು ದಾಳಿ ಮಾಡಿ ದವು. ಅಪ್ಪನನ್ನು ಪ್ರಶ್ನೆಗಳಿಂದ ಕೊಂದು ಕೊಂದು ತಿಂದವಂತೆ. ಅಪ್ಪನ ಪುಸ್ತ ಕಗಳನ್ನು ಕೊಕ್ಕಿನಿಂದ ಹಿಡಿದುಕೊಂಡು ಹೋದದ್ದಲ್ಲದೇ, ಅಪ್ಪನನ್ನು ಸುತ್ತುವರಿದು ಎಳೆದುಕೊಂಡು ಹೋದವಂತೆ! ""ಯಾಕೆ ಎಳೆದುಕೊಂಡು ಹೋದವೆಂದು'' ಕೇಳಿದರೆ ಅಮ್ಮ ಕಾರಣಗಳನ್ನು ಹೇಳುತ್ತಿರಲಿಲ್ಲ ಕಣ್ಣೀರನ್ನು ಸುರಿಸುತ್ತಿದ್ದಳು. ""ಪುರಾಣವೇನು?'' ಎನ್ನುತ್ತಿದ್ದಳು. ಅಪ್ಪ ಎಂದರೆ ಪುರಾಣವೆಂದು ಹುಚ್ಚು ತಾಯಿಗೆ ತಿಳಿಯದು. ಆಸ್ತಿ ಎಲ್ಲವನ್ನೂ ಮಾರಿ, ಕಾಗೆಗಳಿಂದ ಅಪ್ಪ ನನ್ನು ರಕ್ಷಿ ಸಿಕೊಳ್ಳಬೇಕೆಂದುಕೊಂಡಿದ್ದಳಂತೆ ಅಮ್ಮ- ಆಪ್ತರೊಡನೆ ಮಾತುಕತೆ ಕೂಡ ನಡೆಸಿ ನ್ಹಳಂತೆ. ಆದರೆ ಅವಕಾಶ ಕೊಡದೆ, ಕಾಗೆಯ ಸೂಡಿನಿಂದ ತಪ್ಪಿಸಿಕೊಂಡು ಗುಡ್ಡಗಾಡಿಗೆ ಅಪ್ಪ ಬಡಿಹೋದರಂತೆ! ಒಂದು ವರ್ಷದವರೆಗೆ ಕಾಣಿ ಸಿಯೇ ಇಲ್ಲವಂತೆ! ಆಗ ನನಗೆ ಐದು ವರ್ಷದ ನಯಸ್ಸ ತೆ! ನನ್ನನ್ನು ಶಾಲೆಗೆ ಗವಿ! ಅ' ಬರೆದು, ಪ' ಕೆಳಗೆ." ಪ' ಬರೆದರೆ "ಪ್ರ-ಅಪ್ಪ' ಎಂದು ಸಾತ್ರಿಯ ವೇಳೆಯಲ್ಲಿ ಅಕ್ಕ ನನಗೆ ಪಾಠ ಹೇಳು ದ್ದರೆ, ಮೂಗು ಎಳೆದುಕೊಳ್ಳುತ್ತಾ ಮೂಕ '0ತೆ ಅಮ್ಮ ಕರಗಿ ಹೋಗುತಿ ್ರಿದ್ದಳು. "ಅದೆಂಥಾ ಪಾಠ!' ಎನ್ನುತ್ತಿದ್ದಳು. ರದ ಬೆಪ್ಪಿ ಅಮ್ಮ. ಒಂದಾನೊಂದು ರಾತ್ರಿ ನನ್ನ ಕೆನ್ನೆ ಗಳ ಮೇಲೆ ತುಟಿಯೂರಿದ ಸ ಸ್ಪರ್ಶ ಬಿಜ ಮರುಘಳಿಗೆ ಯಲ್ಲಿ ಬಿರುಸಾದ ಸ್ಪರ್ಶ ತಗಲಿ ಕಚಗುಳಿಯಿಟ್ಟಂ ತಾಯಿತು. ಕಣ್ಣುತೆರೆದು ನೋಡಿದರೆ! ಲಾಟೀ ನನ್ನು ಎತ್ತಿ ಹಿಡಿದು ನಿಂತ ಅಮ್ಮ ಕಾಣಿಸಿದಳು. ಒಂದೆಡಗೇ ಅಮ್ಮ ಹಾಗೆನಿಂತಿದ್ದರೆ, ಇನ್ನೊಂದೆಡೆ ಗಿಡ್ಡದಾಗಿ, ಕುಂಬಳ ಬೀಜದಂತೆ ಹಳದಿಯಾಗಿ, ಮಡಿಪಂಚೆಯನ್ನು ಸುತ್ತಿಕೊಂಡಿರುವ ಬೇರೆ ಯಾರೋ ನಿಂತಿದ್ದರು. ನಿದ್ದೆ ಚೆದುರಿ ಹೋಯಿತು. ಎದ್ದು ಮಂಚದ ಮೇಲೆ ಕುಳಿತು ಕೊಂಡೆ. ಸ ""ಯಾರಮ್ಮಾ9'' ಕೇಳಿದೆ. ಅಮ್ಮ ಉತ್ತರ ಕೊಡಲಿಲ್ಲ. ಕಿರುನಗೆ ನಕ್ಕಳು. ನನ್ನನ್ನು ತಮ್ಮ ಉಡಿಯಲ್ಲಿ ಕೂರಿಸಿಕೊಂಡರವರು. "“ಏನು ಓದುತ್ತಿದ್ದೀಯಾ?'' ಎಂದು ಕೇಳಿ ದರು. "“ಒಂದನೇ ತರಗತಿ'' ಎಂದು ಹೇಳಿದೆ. “ಅವನಿಗೆ ವಾರದ ಹೆಸರುಗಳೆಲ್ಲಾ ಬರುತ್ತವೆ' ಎಂದಳು ಅಕ್ಕ. "ನಿಜವೇನು?' ಅವರು ಅಚ್ಚರಿ ಹೊಂದಿದರು. ಕಣ್ಣು ದೊಡ್ಡವು ಮಾಡಿ ನನ್ನನ್ನು ಮೆಚ್ಚುಗೆಯಿಂದ ನೋಡಿದರು. ""ಹೇಳಲೇನು?'” ಎಂದೆ. ಅವರು ಹೇಳೆನ್ನು ವಂತೆ ತಲೆಯಾಡಿಸಿದರು. ಆದಿವಾರ ಒಂದು, ಸೋಮವಾರ ಎರಡು, ಮಂಗಳವಾರ ಮೂರು, ಬುಧವಾರ ನಾಲ್ಕು, ಗುರುವಾರ 'ಐದು, ಶುಕ ಕೃವಾರ ಆರು, ಶನಿವಾರ ಏಳು.ಈ ಏಳೂ ವಾರಗಳ ಹೆಸರುಗಳು! ಎಂದು ಒಪ್ಪಿಸಿದೆ. ಖುಷಿಯಾದರವರು. ಇನ್ನೂ ಬಿಗಿ ಯಾಗಿ ಅಪ್ಪಿಕೊಂಡರು. ಮುದ್ದುಗರೆದರು ಅವರ ತುಟಿಗಳು ಗಮ್ಮತ್ತಾ ದ ವಾಸನೆಯನ್ನು ಬೀರಿದವು. ಮತ್ತೇ ಮತ್ತೇ ಕನ್ನೆಯ ಮೇಲೆ ಮುತ್ತಿಟ್ಟರೆ ಚೆನ್ನಾ ಗಿತ್ತೆಂದೆನಿಸಿತು. ಅಮ್ಮ ನೆಲಗಡಲೆ ಬೀಜವನ್ನು ಹುರಿದು ತಂದಳು. ಮೊರದಲ್ಲಿರಿಸಿದಳು. ಒಂದಿಷ್ಟು ಕಸ್ತೂರಿ ಅಪ್ಪ ಎಂದರೆ ಪಾಠವೆಂದು ತಿಳಿದುಕೊಳ್ಳಲಾ - ps ಗಾ” ಹ್‌ ೯ ಬೆಲ್ಲದ ಚೂರನ್ನು ಕೂಡಾ ಹತ್ತಿರ ಇರಿಸಿದಳು. “ತಿನ್ನುತ್ತೀಯಾ?' ಕೇಳಿದರವರು. ““ಅರ್ಧ ರಾತ್ರಿಯಲ್ಲಿ ತಿಂದರೆ ಅರಗಿಸಿಕೊಳ್ಳ ಲಾರ! ಅವನಿಗೆ ಬೇಡ ಬಿಡಿ'' ಎಂದಳಮ್ಮ. ಸುಲಿದು ಬೀಜಗಳನ್ನು ಮುಷ್ಟಿಯಲ್ಲಿ ಅವರಿಗೆ ಕೊಡಹತ್ತಿದಳು. ಒಂದು ಕೈಯಿಂದ ಅವುಗಳನ್ನು ತೆಗೆದುಕೊಂಡು ತಿನ್ನುತ್ತಾ ಮತ್ತೊಂದು ಕೈಯಿಂದ ನನ್ನ ತಲೆ ನೇವರಿಸುತ್ತಾ ಕೂತಿದ್ದರ ವರು. ನಿದ್ದೆ ಕವಿದು ಬರುತ್ತಿದ್ದರೆ ಅವರ ಎದೆಯ ಮೇಲೆ ಒರಗಿ ಬೆಚ್ಚಬೆಚ್ಚಗೆ ನಿದ್ದೆ ಮಾಡಿದೆ. ಬೆಳಗಾಗೆ ಎದ್ದು ನೋಡುವ ವೇಳೆಗೆ ಅವರ ಉಡಿಯಲ್ಲಿರಲಿಲ್ಲ ನಾನು, ಯಥಾಪ್ರಕಾರ ಮಂಚದ ಮೇಲೆ ಇದ್ದೆ. “ರಾತ್ರಿ ಬಂದದ್ದು ಯಾರೇ9?' ನಾನುಕೇಳಿದೆ. “"ಯಾರು ಬಂದಿದ್ದರು? ಯಾರೂ ಬರಲಿಲ್ಲ '' ಅಮ್ಮ ಎಂದಳು. ಮಜ್ಜಿಗೆ ಕಡೆಯುವ ಕಡ ಗೋಲಿಗಾಗಿ ಹುಡುಕುವುದನ್ನು ಮೊದಲು ಮಾಡಿದಳು. "“ಗಿಡ್ಡಗಿದ್ದರು ನೋಡೂ! ನನ್ನನ್ನು ಮುದ್ದಿ ಸಿದ್ದರು ನೋಡೂ! ನಾನವರ ಉಡಿಯಲ್ಲಿ ಮಲ ಗಿದ್ದೆ ನೋಡೂ! ಅವರು ಬಂದಿದ್ದರಲ್ಲವೇ?'' ಎಂದರೆ- "“ಕನಸು ಕಂಡಿರುತ್ತೀ'' ಎಂದಳಮ್ಮ. “ಛಲೋ ಕನಸು'' ಎಂದೆ ನಾನು. - ಅಪ್ಪ ಎಂದರೆ ಕನಸೆಂದು ಅಮ್ಮನಿಗೆ ತಿಳಿದೇ ತಿಳಿಯದು. ಆ ದಿನ ನನ್ನನ್ನು ಶಾಲೆಗೆ ಕಳುಹಿಸಲಿಲ್ಲ. ಹೋಗುತ್ತೇನೆಂದರೆ ಬೇಡವೆಂದಳು. ತನ್ನ ಹಿಂದೇ ನನ್ನನ್ನು ಇಟ್ಟುಕೊಂಡಳು. ಬಹಳ ದಿನಗಳ ನಂತರ ಒಂದು ಮಳೆಯ ರಾತ್ರಿ ನಿದ್ದೆಯಿಂದ ಎಚ್ಚೆತ್ತು ಬಂದು ನೋಡಿ ದರೆ! ಅವರೇ ನನ್ನನ್ನು ಮುದ್ದಿಸುತ್ತಾ ಮತ್ತೇ ಕಾಣಿಸಿದರು, ತನ್ನ ಬಿರುಸುಗಡ್ಡದ ಕೆನ್ನೆಗಳಿಗೆ ನನ್ನ ಕೆನ್ನೆಗಳನ್ನು ಅದುಮಿಕೊಳ್ಳುತ್ತಾ. ಲಾಟ ನಿನ ಬೆಳಕು ಅವರ ಮೂಗಿನ ಮೇಲೆಪ್ರತಿಫಲಿಸು ತ್ತಿತ್ತು. ನೋಟ ಹರಿಸಿ ನೋಡಿದೆ. ಅಮ್ಮ ಎಪ್ರಿಲ್‌ 1991 “ನಿಮ್ಮ ಮನವಿಪತ್ರಗಳನ್ನು ಇನ್ನೊಮ್ಮೆ ಬಂದಾಗ ತೆಗೆದುಕೊಂಡು ಹೋಗ್ರಿ ೇೀನಿ ಆಗಬಹುದೇ? ಕಾರಿನ ಡಿಕ್ಕೀಲಿ ಜಾಗ ಇಲ್ಲ!” ' ದೀಪದ ಬತ್ತಿಯನ್ನು ಕಡಿಮೆ ಮಾಡಿದಳೇಕೋ ಬೆಳಕನ್ನು ಕುಗ್ಗಿಸಿ ಕಣ್ಣುಗಳಲ್ಲಿ ಬಚ್ಚಿಟ್ಟುಕೊ ಡಳು. ""ಬುಜ್ಜೀ! ಚೆನ್ನಾಗಿದ್ದೀಯಾ'' ಕೇಳಿದ! ವರು. “ಅವನಿಗೇನು? ಚೆನ್ನಾಗಿದ್ದಾನೆ! ನಿರ ಮಾಡು ಕಂದಾ! ನಿದ್ದೆ ಮಾಡು'' ಎಂದಳಮ್ಮ ನನ್ನನ್ನು ಮಲಗಿಸಲು ಶುರು ಮಾಡಿದಳು. ಕಣ ರೆದು ನೋಡುತ್ತಿದ್ದೆ ಎಲ್ಲವನ್ನೂ. ಅವರು ಬೀ! ಹಚ್ಚಿದರು. ಹೊಗೆಯ ವಾಸನೆ, ಅವರ ತುಟಿಗ' ವಾಸನೆ ಒಂದಾಗಿರುವಂತೆ ನನಗೆ ತೋರಿತು ಉಸಿರನ್ನು ಗಟ್ಟಿಯಾಗಿ ಎಳೆದು ಆ ವಾಸ ಯನ್ನು ಎದೆಯಲ್ಲಿ ಹಿಡಿದಿಟ್ಟುಕೊಂಡು ನಿರ ಯಲ್ಲಿ ಕರಗಿ ಹೋದೆ. ಬೆಳಗಿನ ಜಾವಕ್ಕೆ ಮಳೆ ನಿಂತಿತ್ತು. ಎಚ್ಚರವ ಗಿತ್ತು. ಅವರು ಇರಲಿಲ್ಲ. ಹಾಲನ್ನು ಹಿಂಡಿಕೆ. ಳ್ಳುವುದಕ್ಕೆ ಕೈಯಲ್ಲಿ ತಂಬಿಗೆಯನ್ನು ಹಿಡಿದ ಮನೆಯ ಹಿಂದಿನ ಭಾಗದಲ್ಲಿಯ ಆಕಳದ ಬ ಅಮ್ಮ ಹೋಗುವುದರಲ್ಲಿದ್ದಳು. ""ಅಮ್ಚಾ! ರಾತ್ರಿ ಒಳ್ಳೇ ಕನಸು ಬಂದಿತ್ತು ಎಂದೆ. ““ಎಂಥಾ ಕನಸು'' ಕೇಳಿದಳು. ""ಗಿಡ್ಡಗಿದ್ದರು. ನೋಡೂ, ನನ್ನನ್ನವರು ಮುದ್ದುಗರೆದರು ನೋಡೂ ..... '' ಎಂದು ಹೇಳತೊಡಗಿದೆ. ""ಕನಸೂಯಿಲ್ಲ ಏನೂಯಿಲ್ಲ! ಹುಚ್ಚು ಹಾಡೂ, ನೀನೂ'' ಎಂದಳಮ್ಮ . ಅಪ್ಪ ಎಂದರೆ ಹಾಡೆಂದು ಅಮ್ಮನ ಊಹೆಗೆ ನಿಲುಕಲಿಲ್ಲ. ಚಳಿಗಾಲ! ದೀಪಾವಳೀ ಹಬ್ಬದೊಂದಿಗೆ ಚಳಿ ದೀಪಗಳ ಹತ್ತಿರ ಬಂದಿತ್ತು. ಆ ದಿನಗಳಲ್ಲಿ ಬಟ್ಟೆಗಳ ಪೆಟ್ಟಿ ಗೆಯಲ್ಲಿ ಬಚ್ಚಿಟ್ಟಿದ್ದ ಹೊದಿಕೆಯನ್ನು ತೆಗೆದು ಬೆಚ್ಚಗಿರುವುದೆಂದು ಹೇಳಿ ಅಮ್ಮ ಅದನ್ನು ನನಗೆ ಹೊದೆದುಕೊಂಡು ಮಲಗಲು ಕೊಟ್ಟಳು. ಅಂಗಾತ ಮಲಗಿ ಹೊದಿಕೆಯನ್ನು ಮೇಲಕ್ಕೆ ಎಳೆದು ತಲೆ ಮುಚ್ಚುವಂತೆ ಮುಸುಕು ಹಾಕಿ ಕೊಂಡೆ. ಆಗ ರಾತ್ರಿಯ ಹೊತ್ತಿನಲ್ಲಿ ಬರುವ "ಅವರೇ" ನನ್ನ ಶರೀರವನ್ನೆಲ್ಲಾ ತಡವಿದಂತೆ ಅನಿ ಸಿತು. ಹೊದಿಕೆಯ ನೆರಳು ಅವರ ಗೂಡಿನಂತೆನಿ ಸಿತು. ಆ ಗೂಡೆಲ್ಲ ಅವರ ಪರಿಮಳದಿಂದ ತುಂಬಿ ದಂತೆನಿಸಿತು. ಉಚ್ಚ್ವಾಸ ನಿಶ್ವಾಸಗಳನ್ನು ಹೆಚ್ಚು ಮಾಡಿ ಖುಷಿ ಪಟ್ಟೆ. ಅಮ್ಮನನ್ನು ಕರೆದು ""ಗಿಡ್ಡ ಗಿದ್ದರು ನೋಡೂ, ನನ್ನನ್ನವರು ಮುದ್ದುಗರೆ ದರು ನೋಡೂ ಈ ಹೊದಿಕೆಯೆಲ್ಲಾ ಅವರ ವಾಸನೆಯಿಂದ ತುಂಬಿದೆ'' ಎಂದು ಹೇಳಿದೆ. ಆಗ ಅಮ್ಮನ ಹತ್ತಿರ ಅಕ್ಕ ಕೂಡಾ ನಿಂತಿದ್ದಳು. "“ಅವರು ಯಾರೆಂದುಕೊಂಡಿದ್ದಿ €ಯಾ?'' ಕೇಳಿದಳಕ್ಕ. ಯಾರೇ '' ಕೇಳಿದೆ. ಆತುರದಿಂದ ಎದ್ದು ಳಿತೆ. ಹೇಳಲು ಅಕ್ಕ ಬಾಯಿಬಿಟ್ಟಳೋ ೩ಲ್ಲವೋ, ಅಮ್ಮ ಅಕ್ಕನ ಪ್ರಯತ್ನವನ್ನು ತಡೆ ರಳು, ""ಯಾರಾದರೆನಿನಗೇನೋ! ಮಲಗು! ಮಲ ಖ'' ಎಂದಳು. ""ಇವನೊಬ್ಬ ತುಂಟ! ಎಲ್ಲಾ ಕೇಕು'” ಎಂದಳು. “ಎಲ ವೂ ಬೇಡ! ಅಪ್ಪ ಒ೦ದೇ ಬೇಕು'' ಎಂದು ಹೇಳು ಬೇಕೆನಿಸಿತು ಆ ಅಮ್ಮ ನೊಡನೆ. ಸಿಟ್ಟಾಗುವಳೆಂದು ಸುಮ್ಮನಿದ್ದೆ. ಮರುದಿನ- | ವರಾಂಡದಲ್ಲಿ ಕುಳಿತು, ಬಿಸಿಲಿನಲ್ಲಿ ಬೇಯುತ್ತಾ ಅಕ್ಕ ಸ್ವೆಟರ್‌ ಹೆಣೆಯುತ್ತಿದ್ದಳು. ಸೂಜಿಗಳನ್ನು ವಿಚಿತ್ರವಾಗಿ ತಿರುಗಿಸುತ್ತಿದ್ದಳು. ಅದು ಆಟದಂತಿತ್ತು. ""ನನಗೇನಾ9'' ಕೇಳಿದೆ ಅಕ್ಕನನ್ನು. "ಅಲ್ಲ, ಅಪ್ಪನಿಗೆ'' ಎಂದಳು. “ಅಪ್ಪ ಎಲ್ಲಿದ್ದಾರೆ ಹೇಳೋದಿಲ್ವೇ?'' ಗೋಗರೆದೆ. ದೂರದಲ್ಲಿಯ ಬೆಟ್ಟ ಗಳನ್ನು ತೋರಿಸಿದಳು. ಬೆಟ್ಟಗಳ ಮೇಲೇರಿ ಬರುತ್ತಿದ್ದ ಸೂರ್ಯನನ್ನು ತೋರಿಸಿದಳು. ತೋರಿಸಿ, “"ಅಲ್ಲಿ ಇದ್ದಾರೆ'' ಎಂದುನಕ್ಕಳು. ನನ್ನನ್ನು ಆಡಿಸುತ್ತಿದ್ದಾಳೆ ಎಂದು ಕೊಂಡೆ. ಸಿಟ್ಟಿನಿಂದ ಅವಳ ಬೆನ್ನಿಗೆ ಪಟಪಟ ಹೊಡೆದು ಕೆ ಓಗೆಟುಕದೆ ಬೀದಿಯ ಕಡೆ ಓಡೋಡಿ ಹೋದೆ. ಆಮೇಲೆ ಅಕ್ಕ ಹೆಣೆಯುತ್ತಿದ್ದ ಸ್ವೆಟರ್‌. ಮುಗಿದು ಬರುತ್ತಿದ್ದಂತೆ, ಅದು ಅಪ್ಪನಿಗೆಂದು ತಿಳಿದು, ಅದರ ಕೈಗಳನ್ನು ನನ್ನ ಗಂಟಲ ಸುತ್ತಲೂ ಹಾಕಿಕೊಳ್ಳುತ್ತಿದ್ದೆ. ಲೂಜುಲೂಜಾಗಿ ಸ್ವೆಟರ್‌ ಕೈಗಳು ನನ್ನ ಕುತ್ತಿಗೆಯ ಸುತ್ತಲೂ ಅಂಟಿಕೊಂಡಿದ್ದರೆ ನನ್ನನ್ನು ಯಾರೋ ಬಿಗಿದಪ್ಪಿ ಹಿಡಿದಂತಾಗುತ್ತಿತ್ತು. ಅಪ್ಪ ಹೀಗೇ ಇರುತ್ತಾರೆಂದು ಭಾವಿಸಲು ಅಪ್ಪನ ಫೋಟೋ ಕೂಡಾ ಮನೆಯಲ್ಲಿಲ್ಲ. ಅವರು ಯಾವತ್ತೂ ಫೋಟೋ ತೆಗೆಸಿಕೊಂಡಿರ ಲಿಲ್ಲವಂತೆ! ಅಜ್ಜನ ತೈಲವರ್ಣ ಚಿತ್ರವಿದೆ. ಅದನ್ನು ತೋರಿಸಿ "ಹೀಗೆಯೇ ಇರುತ್ತಾರೆ'' ಎಂದು ಒಂದು ಸಲ ಅಕ್ಕ ಹೇಳಿದ್ದಳು. ಆ ದಿನ ದಿಂದ ಅಪ್ಪನನ್ನು ನೋಡಬೇಕೆನಿಸಿದಾಗಲೆಲ್ಲ ಅಜ್ಜನ ತೈಲವರ್ಣ ಚಿತ್ರ ನೋಡಿ ಸಂತಸಪಡು ತ್ತಿದ್ದೆ! ಅಕ್ಕ ಅಪ್ಪನಿಗಾಗಿ ಹೆಣೆಯುತ್ತಿರುವ ಸ್ವೆಟರ್‌ ಪೂರ್ತಿಯುಯತ; ಆದಿನ ಅಕ್ಕನ ಸಂತೋಷ ಅಷ್ಟಿಷ್ಟಲ್ಲ. ಸ್ಥೆ ್ವಿಟರನ್ನು ಭುಜಗಳ ಹತ್ತಿರವಿಟ್ಟು ಕಸ್ತೂರಿ ಅಪ್ಪನಿಗೆ ಯಾವಾಗ ಕೊಡ್ತೀಯಾ?9'' ಅಕ್ಕನನ್ನು ಕೇಳಿದೆ. "“ಅಪ್ಪಾಜೀ ಬಂದು ತೆಗೆದುಕೊಳ್ಳುತ್ತಾರೆ'' ಎಂದಳು. "ಯಾವಾಗ ಬರುತ್ತಾರೆ?'' ಉತ್ಸಾಹದಿಂದ ~ ಕೇಳಿದೆ. “ಯಾವಾಗಲೋ ಒಮ್ಮೆ ಬರ್ತಾರೆ! ಬಾರದೇ ಇದ್ದರೆ ಇಲ್ಲ, ಅವರೇನು ದೇವ ರೋ?'' ಅಮ್ಮ ಎಂದಳು. ಅಪ್ಪ ಎಂದರೆ ದೇವ ರೆಂದು ಅಮ್ಮನಿಗೆ ಗುರುತಿಸಲಾಗಲಿಲ್ಲ. ಒಂದು ಚಳಿಯ ರಾತ್ರಿ ಯಾರೋ ಬಂದ ಸದ್ದು. ಸೋಕಿಯೂ ಸೋಕದ ವಾಸನೆ. ನನ್ನ ಹತ್ತಿರಕ್ಕೆ ನಡೆದು ಬರುತ್ತಿರುವ ಸುಗಂಧವನ್ನು ಅಮ್ಮ ತಡೆಗಟ್ಟಿ ದಳು. "“ ಮಾತಾಡಿಸಿದರೆ ಸಾಕು! ಪತ್ತೆ ಮಾಡಿ ಬಿಡು ತ್ತಾನೆ'' ಎಂದಳು. ಸ್ಪಷ್ಟಾತಿಸ್ಪಷ್ಟವಾಗಿ ಕೇಳಿ ಬಂದವಾಮಾತುಗಳು. ಆಮೇಲೆ ಮತ್ತೇನೂ ಕೇಳಿಬರಲಿಲ್ಲ. ನಿದ್ದೆಯಲ್ಲಿ ಪೂರ್ತಿಯಾಗಿ —ಮುಳುಗಿಹೋದೆ. ಆದಿನ ಚೆನ್ನಾಗಿ ನೆನಪಿದೆ. ಕತ್ತಲು ದಟ್ಟವಾ ಗುತ್ತಿದೆ. ಅಮ್ಮ ಲಾಟೀನಿನ ಹರಳನ್ನು ಸ್ಥ ಸ್ವಚ್ಛಗೊ ಳಿಸುತ್ತಿದ್ದಳು. ಮೂವರು ವ್ಯಕ್ತಿ ಗಳು ನಮ್ಮ ಬಾಗಿಲಿಗೆ ಬಂದರು. ರಕ್ತಸಿಕ್ತ ಭಾವ ಮಡಿಪಂಚೆ ಯನ್ನೂ ಜುಬ್ಬಾವನ್ನೂ, ಸ್ವೆಟರನ್ನೂ ಕೊಟ್ಟು, ಹೇಳಬಾರದ ಮಾತನ್ನು ಹೇಳಿದಂತಿದ್ದರು. ಗೋಳೋ ಎಂದತ್ತು ಅಮ್ಮ ಎದೆ ಎದೆ ಬಡಿದು ಕೊಂಡಳು. ಅಕ್ಕನನ್ನು ಅಪ್ಪಿಕೊಂಡು ಒಂದೇಸ ವನೆ ಅತ್ತಳು. ಆ ದೃಶ್ಯವನ್ನು ಕಂಡು ಹೆದರಿ ನಾನೂ ಅತ್ತೆ. ಅಕ್ಕನ ನನ್ನನ್ನು ಹತ್ತಿರಕ್ಕೆ ತೆಗೆದು | ಕೊಂಡಳು, ರಮಿಸಲು ನೋಡಿದಳು. ಬಂದ ಮೂವರೂ ಹೊರಟುಹೋದರು. ಊರವರು ಒಬ್ಬೊಬ್ಬರಾಗಿ ಬರಹತ್ತಿದರು. ಬಾನು ಸಮಾಧಾನಪಡಿಸಲು ನೋಡಿದರು. "ಅಂದುಕೊಂಡಿದ್ದೇ! ಅತ್ತು ಪ್ರಯೋಜನ ವೇನು?'' ಎಂದರು. ಏನಾಯಿತೇನಾಯಿತೆಂದರೆ- ನಿಮ್ಮ ಅಪ್ಪ ಸತ್ತು ಹೋಗಿದ್ದಾನೆಂದರು. ತುಪಾಕಿಯ ಗುಂಡಿಗೆ ತುತ್ತಾಗಿದ್ದಾನೆಂದರು. ಸ್ವೈಟರ್‌ ಮಡಿಕೆ ಬಿಚ್ಚಿ ನೋಡಿ. ""ಜರಡಿಯಂ ತಿದೆ! ಎಷ್ಟು ಗುಂಡು ಪಾರಾಗಿವೆಯೋ'' ಎಂದು ದುಃಖಿಸಿದರು. ಅಕ್ಕ ಹೆಣೆದ ಸ್ವೆಟರ್‌ ಅದು! ಕೆಂಪು ಬಣ್ಣದ್ದು ಮತ್ತಷ್ಟು ಕೆಂಪು ಕೆಂಪಾಗೆ ಕಾಣಿ ಸತೊಡಗಿತ್ತು. ""ಅಪ್ಪ ಯಾರೇ? ಯಾವಾಗ ಬಂದಿ ದ್ವರೇ?'' ಅಕ್ಕನನ್ನು ಕೇಳಿದೆ. ""ಗಿಡ್ಡಗಿದ್ದರು. ನೋಡೂ, ನಿನ್ನನ್ನವರು ಮುದ್ದುಗರೆದರು ನೋಡೂ, ಅವರೇ! ಅವರೇ ನಮ್ಮಪ್ಪ! ಮೊನ್ನೆ ಬಂದಿದ್ದರು'' ಅಕ್ಕ ಎಂದಳು. ನನ್ನನ್ನು ಗಟ್ಟಿಯಾಗಿ ಹಿಡಿದು ಜೋರಾಗಿ ಅತ್ತು ಬಿಟ್ಟಳು. ಅಕ್ಕನ ಅಪ್ಪುಗೆಯಿಂದ ಬಿಡಿಸಿಕೊಂಡು ಅಪ್ಪನ ಸ್ವೆಟರನ್ನು ಕೈಗಳಲ್ಲಿ ತೆಗೆದುಕೊಂಡೆ. ಮುಖವನ್ನು ಅದರಲ್ಲಿಟ್ಟು, ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಉಜ್ಜಿದೆ. ಬಿರುಗಡ್ಡದ ಕೆನ್ನೆಗಳಿಗೆ ನನ್ನ ಕೆನ್ನೆಯಿಂದ ಅದುಮಿದ ಸ್ಪರ್ಶ ಉಂಟಾ ಯಿತು. ನನಗಿಷ್ಟವಾದ ವಾಸನೆ ಬಂದಿತ್ತು. ಅಪ್ಪನ ವಾಸನೆ, ಅಪ್ಪನ ಸ್ಪರ್ಶ ನನ್ನನ್ನು ಅಂಟಿ ಕೊಂಡಿದ್ದವೆಂದೆನಿಸಿತು, ಅಳಬೇಕೆನಿಸಲಿಲ್ಲ. ಏಳೇಳು ಲೋಕಗಳಲ್ಲಿದ್ದರೂ ಅಪ್ಪನನ್ನು ಹುಡುಕಿ ಹಿಡಿದುಕೊಳ್ಳಬೇಕೆನಿಸಿತು. ಆ ಮಾತು ಹೇಳಿದರೆ - ““ಬಿಸಾಡಿದ ವಸ್ತುವಾ ಏನು ಹುಡುಕಿದರೆ ಸಿಗುವುದಕ್ಕೆ'' ಎಂದು ಅಮ್ಮ ಎನ್ನಬಹುದು, ಅಳಬಹುದು. ಆದರೆ ಅಮ್ಮನಿಗೆ ಈವತ್ತಿಗೂ ತಿಳಿಯದು. ಅಪ್ಪ ಎಂದರೆ ನಿತ್ಯಾವಶ್ಯಕ ವಸ್ತುವೆಂದು! 6 Pole (eA QF: EOE ಎಪ್ರಿಲ್‌ 1991 77 ಅತದ ವಿವಿಧ ಮಾನವನು ಸಾಮಾಜಿಕ ಎಕಾಸ, ಬೌದ್ದಿಕ ಏಕಾಸಗಳ ಎಎಧ ಸ್ತರಗಳಲ್ಲಿ ಮುಂದುವರಿ ಯುತ್ತಾ ಹೋದಂತೆಲ್ಲಾ, ಅವನು "ತಾನು' “ತ ನ್ನದು' ಎಂತ ಕರೆದುಕೊಳ್ಳುವ, ಭಾವಿಸುವ ಅನೇಕ ಸಂಗತಿಗಳು ಬದಲಾವಣೆ ಹೊಂದುವವು. ಈ ಪ್ರಕ್ರಿಯೆಯನ್ನು ನಾವು ಆತ್ಮದ ವವಧ ನೆಲೆ ಗಳು ಎಂದು ಕರೆಯಬಹುದು. ಒಬ್ಬ ಬಡವನು ತನ್ನ ಗುಡಿಸಲು, ತನ್ನ ಕುಟುಂಬ, ಸಣ್ಣ ಪುಟ್ಟ ವಸ್ತುಗಳು, ಹೆಚ್ಚೆಂದರೆ ತನ್ನ ಜೀವನೋಪಾ ಯಕ್ಕೆ ನೆರವಾಗುವ ಒಂದೆರಡು ಸಾಮಗ್ರಿಗಳು ಇವುಗಳಲ್ಲಿ "ತಾನು' ತನ್ನದು' ಎಂಬುದನ್ನು ಕಾಣುತ್ತಾನೆ. ಶ್ರೀಮಂತನೊಬ್ಬನು ತಾನು ಕೂಡಿಟ್ಟ ಹಣ, ಗಳಿಸಿದ ಸಂಪತ್ತು, ತಾನು ಅಲಂ ಕರಿಸಿದ ಪದವಿ, ಸಾಮಾಜಕ ಪ್ರತಿಷ್ಠೆ ಇತ್ಯಾದಿಗ ಳಲ್ಲಿ 'ತಾನು' "ತನ್ನದು' ಎಂಬುದನ್ನು ಕಾಣು ತ್ತಾನೆ. ನಮಗೆ ಇವರಿಬ್ಬರ ನಡುವೆ ಅಜಗಜಾಂ ತರ ವ್ಯತ್ಯಾಸ ಕಂಡರೂ, ಸ್ವಲ್ಪ ಆಳವಾಗಿ ಪರಿಶೀ ಲಿಸಿದರೆ ಇವರಿಬ್ಬರ ಆತ್ಮದ "ನೆಲೆ' ಅಥವಾ "ಅವಸ್ಥೆ' ಒಂದೇ ಆಗಿದೆ. ಇಬ್ಬರೂ “ತಾನು' "ತನ್ನ ದು' ಎಂಬುದನ್ನು ಗುರುತಿಸುವುದು ಒಂದೇ ಬಗೆ; ತಾನು ತನ್ನ ದೆಂಬುದಕ್ಕೆ ಏನಾದರೂ ಧಕ್ಕೆ ಬಂದಾಗ ವರ್ತಿಸುವ ರೀತಿ ಒಂದೇ. ಅಂದ ಮೇಲೆ ತ್ರೀಮಂತನಲ್ಲಿ ಅಧಿಕ ಸಂಪತ್ತು, ಕಲಿಕೆ, ವಿದ್ಯಾವಿನೋದಾದಿಗಳು ಇದ್ದರೂ ಅವನು "ತಾ ನು' “ತನ್ನದು' ಎಂಬ ಅರಿಯುವಿಕೆಯ ರೀತಿಯು ಬಡವನಿಂದ ಭಿನ್ನವಾಗಿಲ್ಲವೆಂದಾಯಿತು. ಇದನ್ನು ಹೇಳುವ ಅಗತ್ಯ ಇಷ್ಟೇ: ಕೇವಲ ಭೌತಿಕ ಹ ತ್ರ ಆರ್ಥಿಕ ಉನ ತಿ ಮಾನವನನು ಬದಲಿ ಇಷ್ಟ '` ಗಸ RN ತ ಮೇಲ್ನೊ ಆಟಕ್ಕೆ ಕಂಡರೂ, ಅದಕ್ಕಿಂತ ಭಿನ್ನವಾದ ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ ವಿಕಸನಗಳು ಮಾತ್ರ “ತಾನುತ್ವ' (ನಾನುತ್ವ)ದ ನೈಜ ನೆಲೆ ಯನ್ನು ಅರಿಯಲು ಅರಸಲು ಆಕರವಾಗುವುದೆಂ ಬುದು ನಾವು ತಿಳಿಯಬೇಕಾದ ಅತಿ ಮುಖ್ಯ ಸತ್ಯವಾಗಿದೆ. ಈ “ತಾನು' “ತನ್ನದು' ಎನ್ನುವುದರ ನಿಜಸ್ವ ರೂಪವನ್ನು ಅರಿಯಲು ಎಲ್ಲರೂ ಪ್ರಯತ್ನಿಸು ವುದಿಲ್ಲ. ಪ್ರಯತ್ನಿಸಿದವರೆಲ್ಲರೂ ಅರಿಯಬ ಲ್ಲರು ಎಂತ ಹೇಳಲೂ ಸಾಧ್ಯವಾಗದು. ಏಕೆಂದರೆ ಹಾಲ್ಮುತ್ತೂರು ತ್ರೀಪತಿರಾವ್‌ ಅದನ್ನು ಅರಿಯುವುದೇ ಜ್ಞಾನ ಹಾಗೂ ಸಂಸ್ಕೃ ತಿಯ ಪರಮೋಚ್ಚ ಗುರಿ ಎಂದು ಹೇಳಲಾಗಿದೆ. “Know thyself and you will know ALL” (ಆತ್ಮವನ್ನು ಅರಿ, ಎಲ್ಲವನ್ನು ಅರಿಯುವೆ.) ಈ ದಿಶೆಯಲ್ಲಿ ಧರ್ಮ ಹಾಗೂ ಧರ್ಮ ಗ್ರಂಥಗಳು ಮಾನವನ ಚಿಂತನೆಯ ಎಏವಿಧ ಹಂತಗಳ ಕ್ರೋಢೀಕರಣ ಸ್ವರೂಪ ಹೊಂದಿವೆ. ಎಲ್ಲಾ ಧರ್ಮಗಳಲ್ಲೂ ಒಂದಿಷ್ಟು ಕಲ್ಪನೆಗಳು ತುಂಬಿ ದ್ದರೂ ಅವುಗಳ ಪ್ರಯತ್ನ, ಗುರಿ ಒಂದೇ. ಈ ವಿಶ್ವದ ಬಗ್ಗೆ, ಅದನ್ನು ನಿಯಂತ್ರಿಸುವ ಶಕ್ತಿಯ ಬಗ್ಗೆ, ನಿಯಮಗಳ ನೆಲೆ (Origin of laws of universe) ಯ ಬಗ್ಗೆ, "ಆತ್ಮ' ವೆಂಬುದೇನೆಂಬು ದರ ಬಗ್ಗೆ ಚಿಂತನೆಗಳು ಅವಿರತವಾಗಿ ನಡೆದಂತೆ ಕಾಣುವುದು. ನಾವು ಸಾಮಾನ್ಯವಾಗಿ "ನಾನು' ಎಂಬ ಪ್ರಜ್ಞೆ ಹೊಂದಿರುವಿಕೆಯನ್ನು ಸಂಸ್ಕೃತದಲ್ಲಿ “ಅಹಂ' ಎಂತಲೂ, ಆಂಗ್ಲ ಭಾಷೆಯಲ್ಲಿ "ಇಗೋ" (€೧0) ಕಸ್ತೂರಿ ನಟರು WW TU ಉಬಖುಖಟು. ಈ ಅಲಿ ವು ಅಥವಾ ಪ್ರಜ್ಞೆ ಸಮಾಜದಲ್ಲಿ ವ್ಯವಹರಿಸುವಾಗ ಅನಿ 'ವಾರ್ಯ ಹಾಗೂ ಅಗತ್ಯವಾದ ಅಂಶವಾಗಿದೆ. ಕ ತಿ d | ಖಿ ಹಹ ನಿಜವಾದ ಆತ್ಮ (True 5೮17 ವನ್ನು ಅರಿಯಲು ಈ ಪ್ರಜ್ಞೆಯನ್ನು ಸಂಪೂರ್ಣ ಅಳಿಸಿ ಹಾಕಬೇ ಕಾದ ಅವಶ್ಯಕತೆಯಾಗಲೀ ಔಚಿತ್ಯವಾಗಲೀ ಇಲ್ಲ. ಆದರೆ ನೈಜ ಆತ್ಮ ಪ್ರಜ್ಞೆ (Self realisa- tion) ನಮ್ಮಲ್ಲಿ ಮೂಡಿದಾಗ ನಾನು (680), ನನ್ನದು ಗಳ ಪ್ರಜ್ಞೆ ಮೊದಲಿನ ರೀತಿಯಲ್ಲಿರದೇ ಸಮಾಜದಲ್ಲಿ ವ್ಯವಹರಿಸುವಾಗ ಅದೊಂದು ಕೇವಲ ಪರಿಕರವಾಗಿರುವುದಷ್ಟೆ. ಆದ್ದರಿಂದಲೇ ನಿಜವಾದ ಆತ್ಮದಲ್ಲಿ ಸ್ಥಿತರಾದವರಿಗೆ ಸುಖದುಃ ಖಗಳು, ಲಾಭನಷ್ಟಗಳು, ಮಾನಅಪಮಾನಗಳು ತನ್ನ ಮೊನಚನ್ನು ಕಳೆದುಕೊಂಡು ಹಾನಿರಹಿತ ವಾಗುವವು. ಆತ್ಮದಲ್ಲಿ ಸ್ಥಿತರಾದವರು ಸಮಾಜ ದಲ್ಲಿ ವ್ಯವಹರಿಸುವಾಗ ಎಲ್ಲರಂತೆ ಸುಖ- ದುಃಖ, ನೋವು-ನಲಿವು, ಸೋಲು-ಗೆಲುವು, ಸಹನೆ- ಅಸಹನೆಗಳ ಸುಳಿಯಲ್ಲಿ ಬಾಳುತ್ತಿರು ವಂತೆ ಹೊರನೋಟಕ್ಕೆ ಕಂಡರೂ, ಇವರಲ್ಲಿ ಸದಾ ಜಾಗೃತವಾಗಿರುವ ಆತ್ಮದ ಅರಿವು ($pin- tual consciousness) ಇವರ ಚೇತನಕ್ಕೆ ಹೊಸ ಸ್ಪಂದನವನ್ನು ನೀಡಿ ಇವರನ್ನು ಎಶೇಷ ವ್ಯಕ್ತಿಗಳ ನ್ನಾಗಿ ಮಾಡಿರುವುದನ್ನು ನಾವು ಕಾಣಬಹುದು. ಹಾಗಾದರೆ ಈ "ಆತ್ಮ' ಯಾವುದು? ಎಲ್ಲಿದೆ? ಅದು ಇದೆ ಎಂಬುದು ಹೇಗೆ ಖಚಿತವಾ ಗುವುದು? ಈ ವಿಷಯದಲ್ಲಿ ಹೆಚ್ಚಿನ ಬೆಳಕನ್ನು ಆತ್ಮ ಸ್ಥಿತರಾದವರು ಮಾತ್ರ ನೀಡಬಲ್ಲರು. ಪ್ರಪಂ ಚದ ಧರ್ಮ ಗ್ರಂಥಗಳ ಬಾಹ್ಯ ಆಚರಣೆಗಿಂತ ಮಿಗಿಲಾಗಿ ಒಳ ಅರ್ಥ (Esotric meaning)ವನ್ನು ಗ್ರಹಿಸಬಲ್ಲವರಿಗೆ, ಆಧ್ಯಾತ್ಮ ವಿಚಾರಗಳ ಅಭಿರುಚಿ ಬೆಳೆಸಿಕೊಂಡವರಿಗೆ ಆತ್ಮ ವನ್ನು ಅರಿಯಲು ಉತ್ಕಟ ಇಚ್ಛೆ ಉಂಟಾದ “ನಚಿಕೇತ'ರಿಗೆ, "ವಿವೇಕಾನಂದ'ರುಗಳಿಗೆ ಇದು ಸಾಧ್ಯವಾಗುವ ವಿಚಾರ. ಆದರೆ ನಮ್ಮಂತಹ ಸಾಮಾನ್ಯರೂ ಈ ಆತ್ಮದ ರುಲಕನ್ನು ಪಡೆ ಎಪ್ರಿಲ್‌ 1991 . ಡಲು ನಮ್ಮದೇ ಆದ ರೀತಿಯಲ್ಲಿ ಪ್ರಯತ್ನಿ ಸಬ ಹುದು. ಸಂಶಯವಾದ (Sceptism), ಶೂನ್ಯವಾದ (Nihilism), ಅಜ್ಞೇಯತಾವಾದ (Agnosti- ism) ಇನ್ನೂ ಅನೇಕ ವಾದವಿವಾದಗಳ ನಡುವೆ ಬಾಳುತ್ತಿರುವ ನಾವು ಅದೇ ವಾದವಿವಾದ ಸರಣಿ ಯಿಂದಲೇ ಆತ್ಮವನ್ನು ಅರಿಯಲು ಪ್ರಯತ್ನಿಸಬ- ಹುದೆಂಬುದು ಗಮನಾರ್ಹ ಸಂಗತಿ. ಈ ದಿಶೆ ಯಲ್ಲಿ ಓರ್ವ ಯೋಗಿ ಮತ್ತು ನನ್ನ ನಡುವೆ ನಡೆದ ಕೆಲವು ನಿಮಿಷಗಳ ಸಂಪರ್ಕದಿಂದ ಸಂಗ್ರ ಹಿಸಿದ ಮಾಹಿತಿಯ ಕನ್ನಡ ರೂಪಾಂತರವನ್ನು ಇಲ್ಲಿ ಕೊಡುತ್ತಿದ್ದೇನೆ. ವಿಷಯ ಕ್ಲಿಷ್ಟವಾಗಿದ್ದು ಅಪಾರ್ಥಕ್ಕೂ ಎಡೆಮಾಡಬಲ್ಲದು. ಆದರೂ ಪ್ರಯತ್ನಿಸಿದ್ದೇನೆ. ಸಾಮಾನ್ಯವಾಗಿ “ನಾನು ಈ ಕಾರ್ಯ ನಡೆ ಸಿದೆ. ಆ ಕೆಲಸ ಮಾಡಿದೆ. ಅಲ್ಲಿಗೆ ಹೋದೆ. ಇಲ್ಲಿಗೆ ಬಂದೆ' ಈ ರೀತಿಯ ಮಾತುಗಳನ್ನು ನಾವು ಪ್ರತಿದಿನವೂ ಆಡುತ್ತಿರುತ್ತೇವೆ. ಇದರಿಂದ ಗೊತ್ತಾಗುವುದೇನೆಂದರೆ ಈ "ನಾನು'ವು ( ಆತ್ಮ) ಎಲ್ಲಕ್ಕೂ ಕರ್ತೃ ಅಥವಾ ಪ್ರವರ್ತಕವೆಂದು ಹೇಳಿದ ಹಾಗಾಯಿತು. ಹೀಗೆಯೇ ಯೋಜಚಿ ಸುತ್ತಾ ಹೋಗೋಣ. ಎಲ್ಲಾ ಪರಿಣಾಮಗಳ ಹಿಂದೆ ಕ್ರಿಯೆ ಮತ್ತು ಕ್ರಿಯೆಯನ್ನುಂಟು ಮಾಡುವ ಸ್ತರ (Function and origin) ವನ್ನು ನಾವು ಗುರುತಿಸಬಲ್ಲೆ ವಾದರೆ ಅಂತಹ ಸ್ತರವನ್ನು ನಾವು ನಿರ್ಮಾತೃ ಅಥವಾ ಕರ್ತೈ ಎನ್ನಲಡ್ಡಿ ಯಿಲ್ಲ. ತಾತ್ವಿಕವಾಗಿ ಕರ್ತೃವವನ್ನು “ಆತ್ಮ' ಎನ್ನ ಬಹುದು. ಕ್ರಿಯೆಯನ್ನು "ಸೃಜನತೆ' ಎನ್ನಬ ಹುದು. ಇರಲಿ, ನಾವು ನಿತ್ಯ ಜೀವನದಲ್ಲಿ "ನಾ ಮ' ಎಂದು ಗುರುತಿಸುವ ಆತ್ಮವು ನಿಜವಾದ ಆತ್ಮ (True self) ಅಲ್ಲ. ಏಕೆಂದರೆ ನಾವು ಚಿಕ್ಕ ಮಗುವಾಗಿದ್ದಾಗ "ನಾನು' ಎಂಬ ಅನುಭಾವ ಅಲ್ಲಿರಲಿಲ್ಲ. ಶೈಶವಾವಸ್ಥೆಯನ್ನು ದಾಟಿದಂತೆ ಸುತ್ತಮುತ್ತಲಿನ ಜಗತ್ತಿಗೆ ಸ್ಪಂದಿಸಲು ತೊಡಗಿ ದಾಗ ಈ "ನಾನು' ವಂದು ಗುರುತಿಸಿಕೊಳ್ಳುವಕೆ ಪ್ರಾರಂಭವಾಯಿತು. ಆದ್ದರಿಂದ ಈ "ನಾನು" 79 ಸುತ್ತಮುತ್ತಲಿನ ಜಗತ್ತಿಗೆ ಸ್ಪಂದಿಸುವಷ್ಟು ಮಟ್ಟಿಗೆ ಸೀಮಿತ. ಆದರೆ ಈ 'ನಾನು' ಪ್ರಜ್ಞೆ ಯೊಂದಿಗೇ ಕೆಲಮಟ್ಟಿಗೆ ಸ್ವಾರ್ಥತೆ- ತ್ಯಾಗಶೀಲತೆ, ಸಂಕುಚಿತತೆ- ವಿಶಾಲತೆ, ಕ ರ್ಯ-ದಯೆ, ಅನೀತಿ-ನೀತಿ, ಇವೆಲ್ಲಾ ಬೆಳೆ ಯುವುದೂ ಸಹಜ. ನಿಜವಾದ ನಾನು (ಆತ್ಮ, real self ) ಈ ಸೀಮಿತ "ನಾನು'ವನ್ನು ಅದಕ್ಕೆ ಹೊಂದಿಕೊಂಡ ದೇಹವನ್ನೂ, ದೇಹ ಮನಸ್ಸು ಗಳ ಅಸಂಖ್ಯ ಕಾರ್ಯಕ್ಷೇತ್ರಗಳನ್ನೂ ನಿರ್ಮಿ ಸಿದೆ. ಅದು ಎಲ್ಲಕ್ಕೂ ಆಧಾರವಾದ್ದರಿಂದ ಅದ ರಿಂದಲೇ ಎಲ್ಲವೂ ಅಭಿವ್ಯಕ್ತಿ ಮತ್ತು ಸಾಕಾರತೆ ಪಡೆಯುವುದು; ಸ್ಥಿತಿಗೊಳ್ಳುವುದು; ನಂತರ ನಾಶ (ಪರಿವರ್ತನ) ಗೊಳ್ಳುವುದು. ಈ ರೀತಿ ನಡೆಯುತ್ತಾ ಸಾಗಿದೆ. ಈ ನಿಜವಾದ 'ನಾನು' ಅಥವಾ "ಆತ್ಮ' ಯಾವುದು? ಈ ಜಗತ್ತು ಮತ್ತು ಜೀವಿಗಳು 'ಏನೂ ಇಲ್ಲ ರುವಿಕೆ' ಅಥವಾ ಶೂನ್ಯದಿಂದ ಆವಿರ್ಭವಿಸಿತು ಅಥವಾ ಸ ಜನಗೊಂಡಿತು ಎನ್ನುವುದಾದರೆ ಆ ಶೂನ್ಯ (Nothingness) ವನ್ನೇ ನಾವು ಆತ್ಮ ಎನ್ನಬಹುದು. ಏಕೆಂದರೆ ಆ" ಶೂನ್ಯ' ವುಆದಿಯಿ ಲ್ಲದ್ದು ಮತ್ತು ಅವಿನಾಶಿ (£m). ಶೂನ್ಯ . ವನ್ನು ನಾಶಮಾಡುವುದು ಹೇಗೆ? ಆದ್ದರಿಂದ ಅವಿನಾಶಿ ಶೂನ್ಯದಿಂದ ಈ ವಿಶ್ವ ಶ್ವ ಆವಿರ್ಭ ವಿಸಿತು ಎನ್ನು ವುದಾದರ ಆ ಶೂನ್ಯವೇ ಈ ವಿಶ್ವದ ಕರ್ತೃ, ಪ್ರವರ್ತಕ ಹಾಗೂ "ಆತ್ಮ' ಎಂದಾಯಿತು. ಈ ಪರಿವರ್ತನ ಶೀಲ ವಿಶ್ವ ಎಂದಾದರೊಂದು ದಿನ ನಾಶ ಹೊಂದಿದರೆ ಕಾರು ಲಯಗೊಂಡರೆ (ಯಾವುದಕ್ಕೆ ಪ್ರಾರಂಭವಿದೆಯೋ ಅದಕ್ಕೆ ಅಂತ್ಯವೂ ಇರುವುದು. ಯಾವುದಕ್ಕೆ ಪ್ರಾರಂಭಎ ಲ್ಲವೋ ಅದಕ್ಕೆ ಅಂತ್ಯವೂ ಇಲ್ಲ), ಆಗ ಈ ವಿಶ್ವವನ್ನು ಆವಿರ್ಭವಿಸಿದ, ಪ್ರವರ್ತಿಸಿದ ಆ “ಶೂನ್ಯ' ಮಾತ್ರ ಉಳಿಯುವುದು! ಆ ಶೂನ್ಯ ವನ್ನು ಶೂನ್ಯ ಎಂದು ಕರೆದರೂ ಒಂದೆ; ದೇವ ರೆಂತ ಕರೆದರೂ ಒಂದೇ, ಆತ್ಸವೆಂತ ಕರೆದರೂ ಒಂದೇ; ಪರಬ್ರಹ್ಮವೆಂತ ಕರೆದರೂ ಒಂದೇ; ಅಲ್ಲಾಎಂತ ಕರೆದರೂ ಒಂದೇ; “ಫಾದರ್‌ ಇನ್‌ ಹೆವನ್‌' ಎಂತ ಕರೆದರೂ ಒಂದೇ; ಈಶ್ವರ ಎಂತ ಕರೆದರೂ ಒಂದೇ; ನಿರ್ವಾಣ ಎಂತ ಕರೆದರೂ ಒಂದೇ; ಸಚ್ಚಿದಾನಂದ ಎಂತ ಕರೆದರೂ ಒಂದೇ; ಪರಿಭಾಷೆಗಳು ಬೇರೆ ಬೇರೆ ' ಆದರೂ ಸತ್ತ ಒಂದೇ. ನ e ಆಯಾ ಸಗ ಆಗಿತು ತು] 194ರಲ್ಲಿ ಅಲಿಸ್ತ ಕೂಟದ ಮಿನಿ ಅಧಿವೇಶನವೊಂದು ದೆಹಲಿಯಲ್ಲಿ ನಡೆದಿತ್ತು. ಯ | ಅಧ್ಯಕ್ಷ ಗೆಮಲ್‌ 'ಅಬ್ದೆಲ್‌ ನಾಸೆರ್‌ ಅದರಲ್ಲಿ ಭಾಗವಹಿಸಲು ಬಂದಿದ್ದರು. ಆಗ ದೆಹಲಿಯ | ಮಹಾನಗರ ಪಾಲಿಕೆಯು ಅವರ ಗೌರವಾರ್ಥ ಸತ್ಯಾರ ಕೂಟವೊಂದನ್ನು ಏರ್ಪಡಿಸಿತ್ತು. ಅವರು | ಪ್ರಧಾನಿ ಇಂದಿರಾಜಿಯೊಂದಿಗೆ ಸಭಾಂಗಣಕ್ಕೆ ಬಂದಾಗ ನೌಕಾದಳದ ವಾದ್ಯಗೋಷ್ಠಿಯು ಈಜ | ಫಿ ಸಿನ ರಾಷ್ಟ್ರಗೀತೆಯನ್ನು ನುಡಿಸಿತು. ಅಗ ಎಲ್ಲರು ಳಕು ಪ್ರದ ವಳ : ಆಗ ನುಡಿಸಿದ್ದು ಈಜಿಪ್ಟಿನ ದೊರೆ ಫರೂಕರನ್ನು ಅಭಿನಂದಿಸುವ ಗೀತೆಯನ್ನು, ನಸ: ಕ ಇದನ್ನು ಅರಿತ ಇಂದಿರಾಜಿ ಕೆಂಡದುಂಡೆಯಾದರು. ಆಗ ನಾಸರ್‌ ಇಂದಿರಾಜಿ ಅವರನ್ನು | 80 ಇಂದಿರಾಜಿ ಕೋಪ ಇಳಿದುಹೋಯಿತು. ಸ ಗರ್‌ | Ws) ಪಾ ಮುರ್ಮು ಟಾ ಇ... ಡಾ ಪಂಚ ಅಂಕ ಗಳಲ 4 ನಿಯಸುಗಣ ಡಾ.ಕೆ.ಸಿ.ಮರಿಯಪ್ಪ ಪಕ್ಷ ಎಂದಾಕ್ಷಣ ಅನೇಕ ವಿದ್ಯಾರ್ಥಿಗಳಿಗೆ ಪರೀಕ್ಷಾ ಜ್ವರ ಬರುವುದುಂಟು. ಮಾನಸಿಕವಾಗಿ ಪರೀಕ್ಷೆಗೆ ಸಿದ್ಧವಾಗಿಲ್ಲದ ವಿದ್ಯಾರ್ಥಿಗಳಲ್ಲಿ ಈ ರೀತಿಯ ದೌರ್ಬಲ್ಯಕಾಣುವುದುಂಟು. ಪರೀಕ್ಷಾ ಸಮಯದಲ್ಲಿ ಹಗಲು-ರಾತ್ರಿ ಓದುವ ವಿದ್ಯಾ ರ್ಥಿಗಳಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ಹೀಗೆ ಓದುವುದರಿಂದ ಪರೀಕ್ಷಾ ಕೊಠಡಿಯಲ್ಲಿ ಗೊಂದಲ ಉಂಟಾಗುತ್ತದೆ. ಉತ್ತರ ಬರೆಯಲು ಅಸ್ಪಷ್ಟವಾಗುತ್ತದೆ. ಓದಿದ್ದು ಮರೆಯುವುದೂ ಉಂಟು. ಪರೀಕ್ಷೆಯ ಬಗ್ಗೆ ಉದ್ವಿಗ್ನತೆ, ಭಯ ಖಂಡಿತ ಒಳ್ಳೆಯದಲ್ಲ - ಇದರಿಂದ ಕಲಿಕೆಗೆ, ಸ್ಥ ತಿಗೆ ಧಕ್ಕೆ ಉಂಟಾಗುತ್ತದೆ, ಕೆಲವು ವಿದ್ಯಾರ್ಥಿಗಳು ಭಯ ದಿಂದ ಮುಕ್ತರಾಗದೆ ಪರೀಕ್ಷೆಯನ್ನೇ ಕೈ ಬಿಡುವು ದುಂಟು. ಇತರರ ಬಲವಂತಕ್ಕೆ ಪರೀಕ್ಷೆಗೆ ಹಾಜ ರಾಗಿ, ಸರಿಯಾಗಿ ಬರೆಯದೆ ಮನೆಗೆ ಮರಳುವು ದುಂಟು. ಅಂತಹ ಅಧೈರ್ಯದ ವಿದ್ಯಾರ್ಥಿಗ ಳಿಗೆ ಪೋಷಕರು, ಶಿಕ್ಷಕರು ಸಮಾಧಾನಪಡಿಸಿ, ಧೈರ್ಯ ತುಂಬಿ ಅವರಲ್ಲಿ ಆತ್ಮವಿಶ್ವಾಸ ಮೂಡಿ ಸಬೇಕು. ಕೆಲವು ವಿದ್ಯಾರ್ಥಿಗಳಂತೂ “ಪರೀಕ್ಷೆ' ಎಂದರೆ ಆಕಾಶವೇ ಅವರ ತಲೆಯ ಮೇಲೆ ಕಳಚಿ ಎಪ್ರಿಲ್‌ 1991 ಬಿದ್ದಂತೆ ತಡಬಡಿಸುತ್ತಾರೆ. ಕುಳಿತು ಓದಲು ಮನಸ್ಸಿಲ್ಲ, ಮಲಗಿದರೆ ನಿದ್ರೆ ಬಾರದು, ಹಸಿವು ನೀರಡಿಕೆಗಳತ್ತ ಮನಸ್ಸಿಲ್ಲ, ಬಾಯಿ ಒಣಗಿ ಮುಖಕಪ್ಪಿಡುವುದುಂಟು. ಹೀಗೆ ಪರೀಕ್ಷಾ ಸಮ ಯದಲ್ಲಿ ಕಾಡಿ ಕಂಗಾಲಾಗುತ್ತಾರೆ. ಈ ರೀತಿಯ ಮಾನಸಿಕ ಸ್ಥಿತಿ ಪರೀಕ್ಷೆಗೆ ಮಾರಕವಾಗಿರುವುದ ರಿಂದ, ಈ ಭಯವನ್ನು ಹೋಗಲಾಡಿಸುವುದು ಸೂಕ್ತ. ಪರೀಕ್ಷಾ ದೃಷ್ಟಿಯಿಂದ ಅಂಥ ವಿದ್ಯಾ ರ್ಥಿಗಳಿಗೆಧೆ ರ್ಯ ತುಂಬುವುದೇ ಈ ಲೇಖನದ ಉದ್ದೇಶ. ವಿದ್ಯಾರ್ಥಿಗಳು ಪರೀಕ್ಷೆಗೆ ಈ ರೀತಿ ಭಯಪ ಡಲು ಹತ್ತು ಹಲವಾರು ಕಾರಣಗಳು ಇರುತ್ತವೆ. ಅನುತ್ತೀರ್ಣವಾಗುವ ಭಯ, ಅಥವಾ ಕಡಿಮೆ ಅಂಕಗಳು ಬಂದು ಮುಂದಿನ ವ್ಯಾಸಂಗಕ್ಕೆ ಧಕ್ಕೆ ಆಗಬಹುದೆಂಬ ಅಂಜಿಕೆ. ಜೊತೆಗೆ ವರ್ಷವಿಡೀ ಕಾಲ ಕಳೆದು ಪರೀಕ್ಷಾ ಸಮಯದಲ್ಲಿ ಮಾತ್ರ ಹಗಲಿರುಳು ಓದುವುದರಿಂದ ವಿಷಯಗಳು ಗೊಂದಲಮಯ ಆಗುವುದುಂಟು. ಹೀಗೆ ಮಾನ ಸಿಕ ಘರ್ಷಣೆ ಉಂಟಾಗುತ್ತದೆ. ಇದನ್ನು ತಪ್ಪಿ ಸಲು ಶಾಂತ ಮನದಿಂದ ವ್ಯಾಸಂಗ ಮಾಡಿ, ಧೆ ೈರ್ಯವಾಗಿ ಪರೀಕ್ಷೆಯನ್ನು ಎದುರಿಸುವು ದೊಂದೇ ಉಳಿದಿರುವ ಮಾರ್ಗ. ಪರೀಕ್ಷಾ ಭಯ ಯಾರಿಗೆ? ಇಂದಿನ ಬಹುತೇಕ ವಿದಾ ರ್ಥಿಗಳಿಗೆ ಓದು ಗೌಣವಾಗಿ, ಪಠ್ಯೇತರ ಚಟುವಟಿಕೆಗಳು ಪ ಪ್ರಧಾ ನವಾಗಿರುವುದನ್ನು ಕಾಣುತ್ತೇವೆ. ಇದು ಪಟ್ಟಣ 81 ' ಪ್ರದೇಶದ ವಿದ್ಯಾರ್ಥಿಗಳ ಸ್ಥಿತಿಯಾದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸ್ಥಿತಿಯೇ ಬೇರೆ. ವ್ಯವಸಾಯವೇ ಪ್ರಧಾನವಾಗಿರುವ ಗ್ರಾಮೀಣ ಪ್ರದೇಶದಲ್ಲಿ ತಮ್ಮ ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳಿಸಿದರೆ ಏನು ಪ್ರಯೋ ' ಜನ. ಅದಕ್ಕೆ ಬದಲಾಗಿ ಕೂಲಿಗೆ ಕಳಿಸಿದರೆ 8-10 ರೂಪಾಯಿಗಳನ್ನು ತಂದರೆ ಅಂದಿನ ಗಂಜಿಗೆ ಆಧಾರವಾದೀತು ಎಂಬುದು ಬಡವರ ಧೋರಣೆ ಯಾಗಿರುತ್ತದೆ. ಒಂದು ಪಕ್ಷ ಶಾಲಾ-ಕಾಲೇಜಿಗೆ ಕಳಿಸಿದರೂ ಬಿಡುವಿನ ವೇಳೆಯಲ್ಲಿ ವ್ಯವಸಾಯ ವೃತ್ತಿಯಲ್ಲಿ ತೊಡಗಿಸುತ್ತಾರೆ. ಕೆಲಸಗಳ ಒತ್ತಡ ದಿಂದಾಗಿ ಓದಿಗೆ ಬಿಡುವು ದೊರೆಯದೆ, ದೈಹಿಕ ಪರಿಶ್ರಮದಿಂದಾಗಿ ಓದಿನಲ್ಲಿ ಆಲಸ್ಕ ಮೂಡು ವುದುಂಟು. ಹೀಗೆ ಮಾನಸಿಕವಾಗಿ ಸಿದ್ಧರಿಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಭಯ ಸ್ವಾಭಾ ವಿಕವಾಗಿಯೇ ಬರುತ್ತದೆ. ಈ ಪರೀಕ್ಷಾ ಭಯ ಪಟ್ಟಣ ಪ್ರದೇಶ, ಗ್ರಾಮೀಯ ಪ್ರದೇಶವೆನ್ನದೆ ಎಲ್ಲಾ ವಿದ್ಯಾರ್ಥಿಗಳಲ್ಲೂ ಇರುತ್ತದೆ. * ಅನೇಕ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟ ದಲ್ಲಿ ಅಂಕಗಳು ಬರುವುದಿಲ್ಲ. ಕಷ್ಟಪಟ್ಟು ' ವ್ಯಾಸಂಗ ಮಾಡಿಯೂ ಕಡಿಮೆ ಅಂಕಗಳು ' ಬಂದವು ಎಂತಲೋ ಅಥವಾ ಅನುತ್ತೀರ್ಣ ' ನಾದೆ ಎಂತಲೋ ವಿದ್ಯಾರ್ಥಿಗಳು ಗೊಣಗು | ವುದು ಉಂಟು. ಏಕೆ ಹೀಗಾಗುತ್ತದೆ? ಕಷ್ಟಪಟ್ಟು | ವ್ಯಾಸಂಗ ಮಾಡುವುದು ಎಷ್ಟು ಮುಖ್ಯವೋ, ಸರಿಯಾದ ರೀತಿಯಲ್ಲಿ ಪರೀಕ್ಷೆಯಲ್ಲಿ ಉತ್ತರಿಸು ' ವುದೂ ಅಷ್ಟೇ ಮುಖ್ಯವಾಗಿರುತ್ತದೆ. ಪರೀಕ್ಷೆ ಯಲ್ಲಿ ಉತ್ತೀರ್ಣನಾಗಲು, ಒಂದೊಂದು ' ಅಂಕವೂ ನಿರ್ಣಾಯಕ ಅಂಕವಾಗಿರುತ್ತದೆ. ಪರೀ ಕ್ಷೆಯನ್ನು ಧೈರ್ಯವಾಗಿ ಎದುರಿಸಲು ಎದ್ಕಾ ' ರ್ಥಿಗಳಿಗೆ ಕೆಲವು ನಿಯಮಗಳನ್ನು ಉಲ್ಲೇಖಿಸಿ ದ್ದಾರೆ. ಈನಿಯಮಗಳು ಬಹಳ ಸರಳವಾದವುಗಳು. ' ವಿದ್ಯಾರ್ಥಿಗಳಿಗೆ ಈ ನಿಯಮಗಳು ಗೊತ್ತಿಲ್ಲ ವೆಂಬ ಭಾವನೆಯಾಗಲೀ ಈ ಮೂಲಕ ವಿದ್ಯಾ 82 ರ್ಥಿಗಳಿಗೆ ತಿಳಿಸಬೇಕೆಂಬ ಉದ್ದೇಶವಾಗಲೀ ನನ್ನ: . ದಲ್ಲ. ನಮಗೆ ಇವೆಲ್ಲಾ ಗೊತ್ತು ಎಂಬ ತಾತ್ಸಾರ ಮನೋಭಾವನೆ ವಿದ್ಯಾರ್ಥಿಗಳಿಗೆ ಸಲ್ಲದು. ಗೊತ್ತಿರುವುದನ್ನೇ ಮತ್ತೊಮ್ಮೆ ನೆನಪು ಮಾಡಿ ಕೊಡುವುದು, ಗೊತ್ತಿಲ್ಲದವರಿಗೆ ನೆರವಾಗಲಿ ಎಂಬುದೇ ನನ್ನ ಮುಖ್ಯ ಉದ್ದೇಶ. ಪರೀಕ್ಷೆಗಾಗಿ ಸಿದ್ಧತೆ ನಡೆಸುವಾಗ ನನಗೆ ಎಲ್ಲಾ ಗೊತ್ತು ಎಂಬ ಅತ್ಯುತ್ಸಾಹವಾಗಲೀ, ತಾತ್ಸಾರವಾಗಲೀ ಅಥವಾ ಏನೂ ಗೊತ್ತಿಲ್ಲ ವೆಂಬ ಕೀಳರಿಮೆಯಾಗಲೀ ವಿದ್ಯಾರ್ಥಿಗಳಿಗೆ ಇರ ಬಾರದು. ವಿದ್ಯಾರ್ಥಿಗಳು ಅದರಲ್ಲೂ ಮುಖ್ಯ ವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮುನ್ನ ಈ ಅಷ್ಟ ನಿಯಮಗಳನ್ನು ನೆನಪಿಸಿಕೊಳ್ಳಬೇಕು. ಹಾಗೂ ಕಾರ್ಯರೂಪಕ್ಕೆ ತರಲು ಪ್ರಯತ್ನಿಸ ಬೇಕು. ಆಗ ಮಾತ್ರ ನಿರೀಕ್ಷಿತ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಉತ್ತಮ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಲು ನೆರವಾಗುತ್ತದೆ. ಅಷ್ಟ ನಿಯಮಗಳು ಮೊದಲನೆ ನಿಯಮ:- ಪರೀಕ್ಷೆಗಾಗಿ ಸಿದ್ಧತೆ ನಡೆಸುವಾಗ ಹಿಂದಿನ ಸಾಲಿನ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕು. ಬರೆದುದನ್ನು ಸಂಬಂಧಪಟ್ಟ ಉಪನ್ಯಾಸಕರಿಗೆ ತೋರಿಸಿ, ಅವರೊಡನೆ ಚರ್ಚಿಸಿ ಉತ್ತರದಲ್ಲಿ ಇರಬಹುದಾದ ಲೋಪ ದೋಷಗಳನ್ನು ತಿದ್ದಿಕೊಳ್ಳಬೇಕು. ಉತ್ತರ ಬರೆ ಯುವ ವಿಧಾನದ ಬಗ್ಗೆ ಪೂರ್ಣ ಪರಿಕಲ್ಪನೆ ಪಡೆಯಬಹುದು. ಇದು ಒಂದು ಕೌಶಲವಾದು ದರಿಂದ ಇದನ್ನು ರೂಢಿಸಿಕೊಂಡು ಅಭ್ಯಾಸ ನಡೆ ಸುವುದು ಉತ್ತಮ. ಹೀಗೆ ಹಳೆಯ ಪ್ರಶ್ನೆ ಪತ್ರಿಕೆ ಗಳಿಗೆ ಉತ್ತರ ಬರೆಯುವುದರಿಂದ ಎಷ್ಟು ವಿಷ ಯಗಳು ತಿಳಿದಿವೆ. ಇನ್ನೆಷ್ಟು ತಿಳಿಯಬೇಕು ಎಂಬ ತುಲನಾತ್ಮಕವಾದ ಅಭಿಪ್ರಾಯ ಹೊಂದಲು ಸಾಧ್ಯವಾಗುತ್ತದೆ. ಜೊತೆಗೆ ಪರೀಕ್ಷಾ ಕೊಠಡಿ ಯಲ್ಲಿ ಹೇಗೆ ಉತ್ತರ ಆರಂಭಿಸಬೇಕು, ಹೇಗೆ ಮುಕ್ತಾಯ ಮಾಡಬೇಕು ಎಂಬ ಅರಿವು ಉಂಟಾ ಗುತ್ತದೆ. ಪರೀಕ್ಷೆಯಲ್ಲಿ ಮೂರು ಗಂಟೆಗಳ ಕಸ್ತೂರಿ ಡ್‌ | ಕಾಲಾವಕಾಶವಿದ್ದರೆ ಮನೆಯಲ್ಲಿ ಎರಡೂವರೆ ಗಂಟೆಗಳಲ್ಲಿ ಉತ್ತರ ಬರೆದು ಮುಗಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಓದಿದ್ದನ್ನು ಪರಿಷ್ಠ ರಣ (Revision) ಮಾಡಿಕೊಳ್ಳಲು ಇದೊಂದು ಉತ್ತಮ ವಿಧಾನ. ಎರಡನೆಯ ನಿಯಮ:- ಪರೀಕ್ಷಾ ಕೊಠಡಿಗೆ ಹತ್ತು ನಿಮಿಷಗಳು ಮುಂಚಿತವಾಗಿ ಪ್ರವೇಶಿಸಿ ನಿಗದಿತ ಆಸನಗಳಲ್ಲಿ ಕುಳಿತುಕೊಳ್ಳಬೇಕು. ಪರೀಕ್ನಾ ಕೊಠಡಿಯಲ್ಲಿ ಸಮಯದ ಪರಿಪಾಲನೆ ಬಹಳ ಮುಖ್ಯವಾದದ್ದು. ಉತ್ತರ ಪತ್ರಿಕೆಯ ಮುಖಪುಟದಲ್ಲಿ ಕೇಳಿರುವ ವಿವರಗಳನ್ನು ಭರ್ತಿ ಮಾಡಬೇಕು. ಪ್ರಶ್ನೆಪತ್ರಿಕೆ ಪಡೆದ ಮೇಲೆ ಎಲ್ಲಾ ಪ್ರಶ್ನೆಗಳನ್ನೂ ಏಕಾಗ್ರತೆಯಿಂದ ಓದಿ ಅರ್ಥಮಾ ಡಿಕೊಳ್ಳಲು ಹತ್ತು ನಿಮಿಷಗಳನ್ನು ವಿನಿಯೋಗಿಸಿ ಕೊಳ್ಳಬೇಕು. ಉತ್ತರವನ್ನು ಬರೆದು ಮುಗಿಸಿದ ಮೇಲೆ ಕಡೆಯಲ್ಲಿ ಪುನರಾವರ್ತನೆ ಮಾಡಲು ಹದಿನೈದು ನಿಮಿಷಗಳನ್ನು ಮೀಸಲಿಟ್ಟುಕೊಳ್ಳ ಬೇಕು. ಉಳಿದ ಅವಧಿಯಲ್ಲಿ ಪ್ರತಿ ಪ್ರಶ್ನೆಗೂ ನಿಗದಿತವಾಗಿ ಹಂಚಿಕೊಂಡು ಉತ್ತರ ಬರೆದು ಮುಗಿಸಲು ಪ್ರಯತ್ನಿಸಬೇಕು. ಮೂರನೆಯ ನಿಯಮ:- ಪರೀಕ್ಷಾ ಕೊಠಡಿ ಯಲ್ಲಿ ಪ್ರಶ್ನೆಪತ್ರಿಕೆಯನ್ನು ಒಂದೆರಡು ಸಾರಿ ಪೂರ್ತಿ ಓದಿದ ಮೇಲೆ ಉತ್ತರಿಸಲು ಆರಂಭಿಸ ಬೇಕು. ಇಡೀ ಪ್ರಶ್ನೆ ಪತ್ರಿಕೆಯನ್ನು ಓದುವುದ ರಿಂದ ಆ ವಿಷಯದ ಪೂರ್ಣ ಕಲ್ಪನೆ ಮನದಲ್ಲಿ ಮೂಡುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿ ಎಷ್ಟು ಪಶ್ನೆ ಗಳಿವೆ, ಎಷ್ಟು ಪರ್ಯಾಯ (Choice) ಪ್ರಶ್ನೆ ಗ ಳಿವೆ ಎಂಬ ಅರಿವು ಉಂಟಾಗುತ್ತದೆ. ಈ ಅರಿವು ಮೂಡಿದ ನಂತರ ಚೆನ್ನಾಗಿ ಉತ್ತರಿಸಬಲ್ಲ ಪ್ರಶ್ನೆ : ಯಿಂದ ಉತ್ತರ ಬರೆಯಲು ಪ್ರಾರಂಭಿಸಬೇಕು. ಉತ್ತರಿಸದೇ ಯಾವುದೇ ಪ್ರಶ್ನೆಯನ್ನೂ ಬಿಡಬಾ ರದು. ಚ ನಾಲ್ಕನೆಯ ನಿಯಮ:- ಪ್ರಶ್ನೆಗಳನ್ನು ಒದಿ ದಾಗ ಕೆಲವೊಮ್ಮೆ ತುಂಬಾ ಗಾಬರಿಯಾಗಬ ಹುದು. ಅಂದರೆ ನಿರೀಕ್ಷಿತ ಪ್ರಶ್ನೆಗಳು ಬಾರದೇ ಇರಬಹುದು. ಈ ರೀತಿ ಉದ್ವೇಗಗೊಂಡರೆ ಓದಿ ಎಪ್ರಿಲ್‌ 1991 ರುವ ವಿಷಯವೂ ಮರೆತುಹೋಗಬಹುದು. ಈ ರೀತಿ ಆದಾಗ ಅನೇಕ ವಿದ್ಯಾರ್ಥಿಗಳು ಅರ್ಧ ಗಂಟೆಯ ನಂತರ ಹೊರ ಹೋಗುತ್ತಾರೆ. ಹೊರಗೆ ಹೋಗಿ ಪಶ್ಚಾತ್ತಾಪ ಪಟ್ಟುಕೊಂಡಿ ರುವ ನಿದರ್ಶನಗಳೂ ಉಂಟು. ಪರೀಕ್ಷಾ ಕೊಠ ಡಿಯಲ್ಲಿ ಉದ್ವೇಗಕ್ಕೆ ಖಂಡಿತ ಒಳಗಾಗದೆ, ಶಾಂತವಾಗಿ ಯೋಚಿಸಿ ಉತ್ತರವನ್ನು ಬರೆ ಯುತ್ತಾ ಹೋದಂತೆ ಸ್ಮೃತಿಪಟಲದಿಂದ ಉತ್ತರ ತಾನಾಗಿಯೇ ಬರುತ್ತದೆ. ಉತ್ತರ ಬರೆಯುವಾಗ ಯೋಚಿಸಿ ಪ್ರಶ್ನೆಗೆ ತಕ್ಕಷ್ಟು ಉತ್ತರವನ್ನು ಮಾತ್ರ ಬರೆಯಬೇಕು. ಅತಿ ಹೆಚ್ಚು ಅಥವಾ ಕಡಿಮೆ ಉತ್ತರವನ್ನು ಬರೆ ಯಲು ಪ್ರಯತ್ನಿಸಬಾರದು. ಉತ್ತರ ಸಂಕ್ಷಿಪ್ತ ವಾಗಿ, ನೇರವಾಗಿರಬೇಕು. ಅವಶ್ಯವೆನಿಸಿದ ಕಡೆ ಉದಾಹರಣೆಗಳನ್ನು ಬರೆದರೆ ಉತ್ತಮ. ಅಸಂ ಬದ್ಧ, ಅಸ್ಪಷ್ಟ ಉತ್ತರ ಬರೆಯುತ್ತಾ ಹೋಗಿ ಸಮಯವನ್ನು ವ್ಯಯಮಾಡಬಾರದು. ಪ್ರಶ್ನೆಯ ಸಂಖ್ಯೆಯನ್ನು ಸ್ಪಷ್ಟವಾಗಿ ಮಾರ್ಜಿನ್‌ ಒಳಗೆ ಬರೆಯುವುದನ್ನೂ ಮರೆಯಬಾರದು. ಐದನೆಯ ನಿಯಮ:- ಪ್ರಶ್ನೆ ಪತ್ರಿಕೆಯಲ್ಲಿ ಪ್ರಬಂಧ ಪ್ರಶ್ನೆಗಳು ಹಾಗೂ ವಸ್ತುನಿಷ್ಟ ಪ್ರಶ್ನೆ ಗಳು ಇದ್ದರೆ ಮೊದಲು ವಸ್ತುನಿಷ್ಟ ಪ್ರಶ್ನೆಗಳಿಗೆ ಉತ್ತರಿಸಬೇಕು. ಅವುಗಳನ್ನು ಬರೆಯುವುದ ರಿಂದ ಹೆಚ್ಚು ಅಂಕಗಳನ್ನು ಗಳಿಸಬಹುದು. ನಂತರ ಟಿಪ್ಪಣಿ ರೂಪದ ಪ್ರಶ್ನೆಗಳಿಗೆ ಉತ್ತರಿಸ ಬೇಕು. ಅನಂತರ ಪ್ರಬಂಧ ಪ್ರಶ್ನೆಗಳಿಗೆ ಉತ್ತರಿಸ ಬೇಕು. ಮುಖ್ಯವಾಗಿ ಎಸ್‌.ಎಸ್‌.ಎಲ್‌.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಗಳಲ್ಲಿ ಇದು ಅನ್ವ ಯವಾಗುತ್ತದೆ. ಪ್ರಬಂಧ ಪ್ರಶ್ನೆಗಳಿಗೆ ಉತ್ತರಿಸುವಾಗ ಪ್ರಶ್ನೆಗೆ ಎಷ್ಟು ದೀರ್ಥವಾದ ಉತ್ತರ ಬರೆಯು ತ್ತೀರಿ ಎಂಬುದು ಮುಖ್ಯವಲ್ಲ. ಎಷ್ಟು ಅಚ್ಚುಕ ಟ್ಟಾಗಿ, ವಿಷಯವನ್ನು ಎಷ್ಟು ಸ್ಪಷ್ಟವಾಗಿ ಬರೆ ಯುತ್ತೀರಿ ಎಂಬುದು ಮುಖ್ಯ. ಉತ್ತರವನ್ನೂ ಸಂಕ್ಷಿಪ್ತವಾಗಿ ಕಾಲಮಿತಿಯೊಳಗೇ ಬರೆದು ಮುಗಿಸಬೇಕು. 83 ಬೆಟ್ಟಗಳ ಅರಸುತ್ತಾ 'ದಟ್ಟವಾಯಿತು ಭಾವ ತಿಟ್ಟುಗಳ ಹತ್ತುತ್ತಾ ತೆವರುಗಳಲಿಳಿಯುತ್ತಾ ಮಟ್ಟವಾಯಿತು ಸ್ವಭಾವ! ಆ ದೊಡ್ಡರಂಗೇಗೌಡ ಆರನೆಯ ನಿಯಮ:- ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲವೆಂದು ಕೈಬಿಡಬಾರದು. ವಿಷಯ ಗೊತ್ತಿದ್ದರೂ ಕೀಳರಿಮೆ (Inferiority Co- mplex) ಸ್ವಭಾವದ ವಿದ್ಯಾರ್ಥಿಗಳಿಗೆ ಕೆಲವೊಮ್ಮೆ ಹೀಗೆ ಆಗುವುದುಂಟು. ಅಂತಹ ಪ್ರಶ್ನೆಗಳಿಗೆ ಕಡೆ ಯಲ್ಲಿ ಯೋಚಿಸಿ, ಕಡೆಗೆ ಆ ಅಧ್ಯಾಯದ ಬಗ್ಗೆ ಏನು ತಿಳಿದಿದೆಯೋ ಅದನ್ನೇ ಬರೆದರೂ ಸಾಕು. ಕೆಲವು ಸಾರಿ ಆ ಉತ್ತರವೇ ಸರಿಯಿರುತ್ತದೆ. ಒಂದು ನಿದರ್ಶನ ಕೊಡುವುದಾದರೆ ಈಗ್ಗೆ 5-6 ವರ್ಷಗಳ ಹಿಂದೆ ಒಬ್ಬ ವಿದ್ಯಾರ್ಥಿ ಇಂಗ್ಲಿಷ್‌ ವಿಷಯಕ್ಕೆ ಪರೀಕ್ಷೆಗೆ ಕುಳಿತುಕೊಂಡಿದ್ದ. ಆತನ ಕೊಠಡಿಗೆ ನಾನೇ ಮೇಲ್ವಿಚಾರಕನಾಗಿದ್ದೆ. ಅರ್ಧ ಗಂಟೆಯ ನಂತರ ಹೊರಗೆ ಹೋಗಲು ಅನು ವಾದ. ನಾನು ಬಿಡಲಿಲ್ಲ, ಬದಲಾಗಿ ""ಇಂಗ್ಲಿಷ್‌ ಪಾಠಗಳ ಬಗ್ಗೆ ನಿನಗೆ ಏನು ಗೊತ್ತು ಯೋಚಿಸಿ ಬರೆ,'' ಎಂದು ಹೇಳಿದೆ. ಕಡೆಯ ಗಳಿಗೆಯವ ರೆಗೂ ಆ ವಿದ್ಯಾರ್ಥಿ ಕುಳಿತು ಉತ್ತರ ಬರೆದ. ಫಲಿತಾಂಶ ಬಂದಾಗ ಆ ವಿದ್ಯಾರ್ಥಿ ಉತ್ತೀರ್ಣ ನಾಗಿದ್ದ. ಹೀಗೆ ವಿಚಾರ- ವಿಷಯ ತಿಳಿದಿದ್ದರೂ ಕುಳಿತು ಸಹನೆಯಿಂದ ಬರೆಯುವ ತಾಳ್ಮೆಯನ್ನು ಕಳೆದುಕೊಂಡಿರುವ ಇಂದಿನ ವಿದ್ಯಾರ್ಥಿಗಳು ತಮಗೆ ತಾವೇ ಕೀಳರಿಮೆ ಸ್ವಭಾವದವರಾಗಿರು ತಾರಿ. ಏಳನೆಯ ನಿಯಮ:- ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆದು ಮುಗಿಸಿದ ನಂತರ ಇಡೀ ಉತ್ತರ ಪತ್ರಿಕೆಯನ್ನು ಒಂದು ಸಾರಿ ಓದಬೇಕು. ಹೀಗೆ 84 ಮಾಡುವುದರಿಂದ ಯಾವುದೇ ವಿಷಯ ಕೈಬಿಟ್ಟಿ | 2 ದ್ದರೂ ಸೇರಿಸಬಹುದು. ಕಾಗುಣಿತ, ವ್ಯಾಕರಣ ದೋಷಗಳಿದ್ದರೆ ಸರಿಪಡಿಸಿಕೊಳ್ಳಬಹುದು. ಜೊತೆಗೆ ಕೊಟೇಶನ್‌ (೦೬೦೩/100)ಗಳನ್ನು ಬರೆ ದಿದ್ದರೆ ಅವುಗಳಿಗೆ "ಅಂಡರ್‌ ಲೈನ್‌' (Under ine) ಮಾಡುವುದರಿಂದ ಹೆಚ್ಚು ಅಂಕಗಳನ್ನು ಗಳಿ ಸಲು ಸಹಕಾರಿಯಾಗುತ್ತದೆ. ಜೊತೆಗೆ ಪ್ರಶ್ನೆಗಳ ಸಂಖ್ಯೆಗೂ ಬರೆದಿರುವ ಉತ್ತರಕ್ಕೂ ಸರಿಯಾಗಿ ದೆಯೇ ಎಂದು ಮತ್ತೊಮ್ಮೆ ಪರಿಶೀಲಿಸಲು ಸಾಧ್ಯವಾಗುತ್ತದೆ. ಎಂಟನೆಯ ನಿಯಮ:- ಪರೀಕ್ಷೆಯಲ್ಲಿ ಹೆಚ್ಚು ವರಿ ಹಾಳೆಗಳನ್ನು ತೆಗೆದುಕೊಂಡಾಗ, ಮೊದಲು ನೊಂದಣಿ ಸಂಖ್ಯೆ, ಪುಟದ ಸಂಖ್ಯೆಯನ್ನು " ತಪ್ಪದೇ ನಮೂದಿಸಬೇಕು. ಕಡೆಯಲ್ಲಿ ಎಲ್ಲಾ ಹಾಳೆಗಳನ್ನು ಕ್ರಮವಾಗಿ ಜೋಡಿಸಿ, ಉತ್ತರ ಪತ್ರಿಕೆಯ ಹಿಂಬದಿಯಲ್ಲಿ ಕಟ್ಟಬೇಕು. ಮೇಲ್ವಿ " ಚಾರಕರಿಗೆ ಹಿಂದಿರುಗಿಸುವ ಮುನ್ನ ಮುಖ ಪುಟ ದಲ್ಲಿ ಒಟ್ಟು ಪುಟಗಳ ಸಂಖ್ಯೆಯನ್ನು ಬರೆಯ ಬೇಕು. ನೊಂದಣಿ ಸಂಖ್ಯೆಯನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಬೇಕು. ನಂತರ ಉತ್ತರ ಪತ್ರಿ ಕೆಯನ್ನು ಕೊಠಡಿ ಮೇಲ್ವಿಚಾರಕರಿಗೆ ಕೊಟ್ಟು ಹೊರಗೆ ನಡೆಯಬಹುದು. ಸಾಸಿವೆಯಷ್ಟು ಶ್ರಮಪಟ್ಟು ಸಾಗರದಷ್ಟು ಸುಖ ಅಪೇಕ್ಷಿಸುವ ಇಂದಿನ ವಿದ್ಯಾರ್ಥಿಗಳ ಮನೋಭಾವನೆ ಬದಲಾಗಬೇಕು. ಕನಿಷ್ಠ ಶ್ರಮ ವನ್ನೇ ಪಡದೆ ಗರಿಷ್ಠ ಫಲಕ್ಕಾಗಿ ಆಸೆಪಡುವುದು ತಪ್ಪಬೇಕು. ತಮ್ಮ ಭವಿಷ್ಯದ ಲಿಪಿಕಾರರು, ವ್ಯಕ್ತಿತ್ವ ನಿರ್ಮಾಪಕರು ತಾವೇ ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು. "ಕೆಟ್ಟ ಮೇಲೆ ಬುದ್ದಿ ಬಂತು'' ಎಂಬಂತೆ ಮುಂದೆಂದೋ ಒಂದು ದಿನ ಪಶ್ಚಾತ್ತಾಪ ಪಡುವ ಮುನ್ನ ಈಗಲೇ ಭದ್ರ ಬುನಾದಿಗೆ ನಾಂದಿ ಹಾಕ ಬೇಕು. ಸಾಹಸ, ಪರಿಶ್ರಮ, ಅಚಲ ವಿಶ್ವಾಸಗ ಳನ್ನು ಬೆಳೆಸಿಕೊಳ್ಳಬೇಕು. ಇತ್ತಕಡೆಗೆ ನಮ್ಮ . ವಿದ್ಯಾರ್ಥಿ ಸಮೂಹ ಗಮನ ಹರಿಸುವಂತಾಗಲಿ ಎಂದು ಆಶಿಸುತ್ತೇನೆ. ಈ ಕಸೂರಿ 2 ಉಣ್ಣೆ ಕಾಳುಗಳು ನಮ್ಮ ಆಹಾರದ ಅವಿಭಾಜ್ಯ ಅಂಗ. ದಕ್ಷಿಣ ಭಾರತದಲ್ಲಿ ಪ್ರಚಲಿತವಿರುವ ಆಹಾರ ಪದ್ಧತಿಯಲ್ಲಿ ದೈನಂದಿನ ಆಹಾರ ಸೇವ ನೆಯಲ್ಲಿ ಕೊಬ್ಬು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಉತ್ತರ ಭಾರತದಲ್ಲಿ ಸಾಸಿವೆ ಎಣ್ಣೆ (Mustard ೦1) ಅಡಿಗೆಗೆ ಅತಿ ಮುಖ್ಯ. ದಕ್ಷಿಣ ಭಾರತದಲ್ಲಿ ಎಳ್ಳು, ಕಡಲೇಕಾಯಿ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆ ದೈನಂದಿನ ಬಳಕೆಯಲ್ಲಿ ಮಹತ್ತರ ಪಾತ್ರ ವನ್ನು ಹೊಂದಿವೆ. ಆದರೆ ಸೂರ್ಯಕಾಂತಿ ಎಣ್ಣೆ, ಸೋಯಾಎಣ್ಣೆ ಹಾಗೂಕುಸುಬೆ ಎಣ್ಣೆಗಳ ಬಳಕೆ ಹೆ ಬ. ಎಸ್‌. ಪ್ರೀನಿವಾಸ್‌ ಔಶಾಾಾ- ಅತಿ ವಿರಳ. ಅನೇಕ ಸಂಘ ಸಂಸ್ಥೆಗಳು ಹಾಗೂ ಕೃಷಿ ವಿಶ್ವವಿದ್ಯಾಲಯದ ಗ ೃಹ ವಿಜ್ಞಾನದ ಘಟಕ ಸೂರ್ಯಕಾಂತಿ ಎಣ್ಣೆ ಹಾಗೂ ಸೋಯಾ ಎಣ್ಣೆ ಬಳಕೆಯ ಲಾಭವನ್ನು ಎರಡು ದಶಕಗ ಳಿಂದ ಪ್ರಚುರ ಪಡಿಸುತ್ತಿವೆ. ಸೂರ್ಯಕಾಂತಿ ಎಣ್ಣೆಯ ಉಪಯೋಗ ದಿಂದ ರಕ್ತದಲ್ಲಿ ಸಂಚರಿಸುವ ಕೊಲೆಸ್ಟರಾಲ್‌ ಪ್ರಮಾಣವನ್ನು ನಿಯಂತ್ರಿಸಬಹುದು. ಆದರೆ ಕಡಲೇಕಾಯಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಯನ್ನು ಉಪಯೋಗಿಸಿದರೆ ರಕ್ತದಲ್ಲಿ ಕೊಲೆಸ್ಟೆ ರಾಲ್‌ (Cholesterol) ಪ್ರಮಾಣ ಹೆಚ್ಚಾ ಗು ತ್ತದೆ. ಈ ರೀತಿಯ ನಿಯಂತ್ರಣಕ್ಕೆ ಕೊಬ್ಬಿನಲ್ಲಿ ರುವ ಅಸಂತೃಪ್ತ ಮೇದೋ ಆಮ್ಲಗಳೇ (Unsa- ಎಪ್ರಿಲ್‌ 1991 turated fatty acids) ಎಂದು ವೆ ಜ್ಞಾನಿಕವಾಗಿ ತಿಳಿದು ಬಂದಿದೆ. ಹೃದಯ ರೋಗಕ್ಕೆ ತುತ್ತಾಗುವ ಅನೇಕ ಜನರ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚು ಪ್ರಮಾ ಣದಲ್ಲಿ ಇರುತ್ತದೆ. ಅಲ್ಲದೆ ರಕ್ತದಲ್ಲಿ ಕೊಲೆಸ್ಟೆ ರಾಲ್‌ ಪ್ರಮಾಣವೂ ಹೆಚ್ಚಾಗಿರುತ್ತದೆ. ಕೊಲೆಸ್ಟೆರಾಲ್‌ ಬಿಳುಪಾದ ಮೇಣದಂತಹ ವಸ್ತು. ಇದು ಕೊಬ್ಬಿನೊಂದಿಗೆ ಸುಲಭವಾಗಿ ಬೆರೆಯುತ್ತದೆ. ಆದರೆ ಇದು ರಾಸಾಯನಿಕವಾ ಗಿಯೂ, ಕಾರ್ಯನಿರ್ವಹಣೆಯ ದೃಷ್ಟಿಯಿಂ ದಲೂ ಮೇಧಸ್ಸಿ ಗಿಂತ ವಿಭಿನ್ನವಾದದ್ದು. ಇದು ನಮ್ಮ ದೇಹದಲ್ಲಿ ಅನೇಕ ಜೀವಕಣಗಳಲ್ಲಿ ಸಂಯೋಜಿಸಲ್ಪಡುತ್ತದೆ. ಹೇರಳವಾಗಿ ಪಿತ್ತ ಕೋಶದಲ್ಲಿ ಸಂಯೋಜನೆಯಾಗುತ್ತದೆ.. ಈ ಜೈವಿಕ ಘನವಸ್ತು ಜೀವಕೋಶಗಳಲ್ಲಿ ಸತತ ವಾಗಿ ಸಂಯೋಜನೆ ಹೊಂದಿ ಅನೇಕ ಬದಲಾವ ಣೆಗಳನ್ನೂ ಹೊಂದುತ್ತದೆ. ಮಾನವ ದೇಹದಲ್ಲಿ ಉತ್ಪತ್ತಿಯಾಗುವ ಬೋದಕ ಸ್ರಾವಗಳಿಗೆ (110- ೧ಜಿ rmones) ಇದು ಪೂರ್ವಗಾಮಿ. ದೇಹದ ರಚನೆ ಯನ್ನು ಹೊಂದಿಕೊಂಡು ಪುರುಷರಲ್ಲಿ ಲ್ಯಂಡ್ರೋಜನ್‌ ಮತ್ತು ಸ್ತ್ರೀಯರಲ್ಲಿ ಈಸ್ಟ್ರೋ ಜನ್‌ ಎಂಬ ಬೋದಕ ಸ್ರಾವವಾಗಿ ಪರಿವರ್ತನೆ ಹೊಂದುವುದು. ಮಿದುಳು, ಮಿದುಳು ಬಳ್ಳಿಯ ಹಾಗೂ ನರಮಂಡಲದ ಅವಿಭಾಜ್ಯ ಆಂಗವಾದ ಕೊಲೆಸ್ಟೆರಾಲ್‌ ನರಮಂಡಲದಲ್ಲಿ ಹರಿಯುವ ತರಂಗವಾಹಿನಿಗೆ ಪೂರಕ. ಅಲ್ಲದೆ ನರಮಂಡಲ ದಲ್ಲಿ ವಿದ್ಯುತ್‌ವಾಹಕದಂತೆ ಹಾಗೂ ವಿಷಯಗ್ರಾ ಹಿಯಂತೆ ಕಾರ್ಯನಿರ್ವಹಿಸುತ್ತದೆ. ಅಂದ 85 ಮೇಲೆ ಜೀವಕಣಗಳ ಆರೋಗ್ಯಕ್ಕೆ ಮತ್ತು ದೈನಂ ದಿನ ಚಟುವಟಿಕೆಗಳಿಗೆ ಇದು ಅತ್ಯಂತ ಅಮೂಲ್ಯ ವಾದ ಘಟಕ. ಇಂತಹ ಗುಣಗಳಿರುವ ವಸ್ತು ಹಲವು ಸಂದರ್ಭಗಳಲ್ಲಿ ನಮಗೆ ಮಾರಕವಾಗಬ ಹುದು ಎಂಬುದು ಆಶ್ಚರ್ಯಕರವಾದ ಸಂಗತಿ. ಇದರ ರೂಪರೇಷೆಗಳನ್ನು ಅರಿಯಲು ವಿಜ್ಞಾನಿ ಗಳು ಸಂಶೋಧನೆ ನಡೆಸುತ್ತಿದ್ದಾರೆ. ಒಬ್ಬ ಸಾಮಾನ್ಯ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಕೊಲೆಸ್ಟೆ ರಾಲ್‌ ಪ್ರಮಾಣ ದೇಹದ ಪ್ರತಿ ಕಿಲೋಗ್ರಾಮ್‌ ತೂಕದಲ್ಲಿ 1.5 ಗ್ರಾಮನ್ನು ಮೀರಬಾರದು. ಅದರಂತೆಯೇ ರಕ್ತದಲ್ಲಿ ಇದರ ಗರಿಷ್ಠ ಪ್ರಮಾಣ ಒಂದು ಮಿಲಿಲೀಟರ್‌ ರಕ್ತಕ್ಕೆ 280 ಮಿಲಿಗ್ರಾಂ ಮೀರಬಾರದು. ಹಾಗೆಯೇ ಇದರ ಕನಿಷ್ಠ ಪ್ರಮಾಣ ಮಿಲಿಲೀಟರಿಗೆ 150 ಮಿಲಿಗ್ರಾಮುಗಳಷ್ಟು. ರಕ್ತದಲ್ಲಿ ಗರಿಷ್ಠ ಪ್ರಮಾ ಣವನ್ನು ಮೀರಿದಾಗ ಹೆಚ್ಚಿನ ಕೊಲೆಸ್ಟೆ ರಾಲ್‌ ರಕ್ತನಾಳದ ಅಪಧಮನಿಗಳಲ್ಲಿ ಶೇಖರಿಸಲ್ಪಡು ತ್ತದೆ. ಇದರಿಂದಾಗಿ ರಕ್ತನಾಳಗಳು ಪೆಡಸಾಗಿ ರಕ್ತದ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಹೃದಯ ಹೆಚ್ಚು ಕೆಲಸ ಮಾಡಬೇಕಾಗುವುದು. ಕೊಲೆಸ್ಟೆರಾಲಿನ ಸಂಗ್ರಹ ಅತಿಯಾದಾಗ ರಕ್ತ ನಾಳ ಪೂರ್ತಿಯಾಗಿ ಮುಚ್ಚಿ ಹೃದಯಸ್ಥಂಬನಕ್ಕೆ ನಾಂದಿಯಾಗುತ್ತದೆ. ಇದಲ್ಲದೇ ದೇಹದಲ್ಲಿನ ಅತ್ಯಧಿಕ ಪ್ರಮಾಣದ ಕೊಲೆಸ್ಟೆರಾಲ್‌ ಪಿತ್ತಜನ ಕಾಂಗ ರೋಗಕ್ಕೂ ಕಾರಣವಾಗುತ್ತದೆ. ರೋಗ ಗ್ರಸ್ಥ ಪಿತ್ತಜನಕಾಂಗದಲ್ಲಿ ಹೇರಳವಾಗಿ ಉತ್ಪತ್ತಿ ಯಾಗುವ ಪಿತ್ತಶ್ಚರಿ ಹರಳುಗಳಿಗೆ (ಜಂ Stones) ಇದು ಪೂರ್ವಗಾಮಿ. ಇದರಿಂದ ಪಿತ್ತಜನಕಾಂಗ ಹಾಗೂ ಪಿತ್ತಕೋಶಗಳಲ್ಲಿ ಅನೇಕ ನ್ಯೂನತೆಗಳು ಉದ್ಭವಿಸುತ್ತವೆ. ಅಂದರೆ, ಜೀವಕೋಶದಲ್ಲಿ ಸತತವಾಗಿ ಕೊಲೆಸ್ಟೆರಾಲ್‌ ಸಂಯೋಜನೆ ಹೊಂದುವುದು ಮತ್ತು ಕಣ್ವಗಳ ನೆರವಿನಿಂದ ಮಾರ್ಪಾಡುಹೊಂದುವುದು. ನಾವು ಸೇವಿಸುವ ಆಹಾರದಲ್ಲಿ ಕೊಲೆಸ್ಟೆ ರಾಲ್‌ ಪ್ರಮಾಣ ಕಡಿಮೆ ಯಾದರೆ ಪಿತ್ತಕೋಶದಲ್ಲಿ ಇದರ ಸಂಯೋಜನೆ ಹೆಚ್ಚಾಗುವುದು. ಆದುದರಿಂದ ಕೊಲೆಸ್ಟೆ ರಾಲ್‌ ೩0 ಇಲ್ಲದ ಮೇಧಸ್ಸು ಅಥವಾ ಎಣ್ಣೆ ಪದಾರ್ಥಗಳು ಎಂದು ನಾವು ಓದುವ ಜಾಹೀರಾತುಗಳು ಹುರು ಳಿಲ್ಲದ ಘೋಷಣೆಗಳು. ಸಾಮಾನ್ಯವಾಗಿ ಪ್ರಾಣಿ ಗಳ ಕೊಬ್ಬಿನ ಜೊತೆಯಲ್ಲಿ ಕೊಲೆಸ್ಟೆರಾಲ್‌ ಹೆಚ್ಚಿನ ಅಂಶದಲ್ಲಿ ದೊರೆಯುತ್ತದೆ. ಆದರೆ ಸಸ್ಯ ಜನ್ಯವಾದ ಎಣ್ಣೆ ಕಾಳುಗಳು ಮತ್ತು ಇವುಗಳಿಂದ ತೆಗೆದ ಎಣ್ಣೆಯಲ್ಲಿ ಕೊಲೆಸ್ಟೆ ರಾಲ್‌ ಇರುವುದಿಲ್ಲ. ರಕ್ತದಲ್ಲಿ ಕೊಲೆಸ್ಟೆರಾಲ್‌ ಪ್ರಮಾಣ ಹೆಚ್ಚಾ ದಾಗ ಗ್ಲಿಸರಾಲ್‌ ಪ್ರಮಾಣವೂ ಅಧಿಕವಾಗಿರು ತ್ತದೆ. ಇಂತಹ ಸಂದರ್ಭದಲ್ಲಿ ಸಂತೃಪ್ತ ಮೇದೋ ಆಮ್ಲವನ್ನು ಹೊಂದಿರದ ಮೇಧಸ್ಸಿನ (ಉದಾ: ಕೊಬ್ಬರಿ ಎಣ್ಣೆ, ಕಡಲೇಕಾಯಿ ಎಣ್ಣೆ, ಬೆಣ್ಣೆ, ತುಪ್ಪ, ಹಾಲು, ಮೊಸರು) ಸೇವನೆ ಯನ್ನು ವರ್ಜಿಸಬೇಕು. ಅಲ್ಲದೆ ಅಸಂತೃಪ್ತ ಮೇದೋ ಆಮ್ಲಗಳಿರುವ ಮೇಧಸ್ಸನ್ನು . (ಉದಾ: ಸೂರ್ಯಕಾಂತಿ ಎಣ್ಣೆ, ಸೋಯಾ ಎಣ್ಣೆ, ಕುಸುಬೆ ಎಣ್ಣೆ) ಹೆಚ್ಚು ಪ್ರಮಾಣದಲ್ಲಿ ಸೇವಿಸಬೇಕು. ಇದರಿಂದ ಅಸಂತೃಪ್ತ ಮೇದೋ ಆಮ್ಲಗಳು ರಕ್ತದಲ್ಲಿರುವ ಕೊಲೆಸ್ಟೆ ರಾಲ್‌ನೊಂ ದಿಗೆ ಸುಲಭವಾಗಿ ಸಂಯೋಜನೆ ಹೊಂದಿ ರಕ್ತ ದಿಂದ ಬೇರೆಯಾಗಲು ನೆರವಾಗುತ್ತದೆ. ಈ ದಿಶೆ ಯಲ್ಲಿ ಸೂರ್ಯಕಾಂತಿ ಎಣ್ಣೆ ಹೆಚ್ಚು ಫಲಕಾರಿ ಯಾಗಿದೆ ಎಂದು ಇತ್ತಿಚಿನ ಸಂಶೋಧನೆಗಳಿಂದ ತಿಳಿದು ಬಂದಿದೆ. ನಮ್ಮ ದೈನಂದಿನ ಚಟುವಟಿಕೆಗೆ ಮೇಧಸ್ಸು ಅತ್ಯವಶ್ಯಕ. ಇದು ನಮ್ಮ ದೇಹಕ್ಕೆ ಅತ್ಯವಶ್ಯಕ ವಾದ ಕ್ಯಾಲರಿ ಅಂದರೆ ಶಕ್ತಿಯನ್ನು ನೀಡಲು ನೆರವಾಗುತ್ತದೆ. ಅಲ್ಲದೇ ಇದು ಜೀವಕೋಶದ ಮತ್ತು ಚರ್ಮದ ಅವಿಭಾಜ್ಯ ಅಂಗ. ಶ್ರಮಜೀವಿ ಗಳಿಗೆ ಮತ್ತು ಕ್ರೀಡಾಪಟುಗಳಿಗೆ ಇದು ಹೆ ಪ್ರಮಾಣದಲ್ಲಿ ಬೇಕಾಗುತ್ತದೆ. ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ವ್ಯಾಯಾಮ ಮಾಡಲು ಸಮಯವಿಲ್ಲದ ಕಾರಣ ಇವರ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ ಬೊಜ್ಜು ಬೆಳೆಯುವ ಸಂಭವ ಉಂಟು. ಅಂತಹವರು ದೇಹದಲ್ಲಿ ಮೇಧಸ್ಸಿನ ಪ್ರಮಾಣವನ್ನು ನಿಯಂತ್ರಿತ ಆಹಾರ ಕಸೂರಿ: ಗುವ ಸೇವನೆಯಿಂದ ಹತೋಟಿಯಲ್ಲಿಡಬಹುದು. . ಸಸ್ಮಜನ್ಮವಾದ ಹಲವು ಎಣ್ಣೆಕಾಳುಗಳಲ್ಲಿ ಹಾಗೂ ಪ್ರಾಣಿಜನ್ಯವಾದ ಮೇಧಸ್ಪಿನಲ್ಲಿ ವಿಶಿಷ್ಟ ರೀತಿಯ ಅಸಂತೃಪ್ತ ಮೇಧೋ ಆಮ್ಲಗಳು ಗಣ ನೀಯ ಪ್ರಮಾಣದಲ್ಲಿ ದೊರೆಯುತ್ತವೆ. ಇವುಗ ೪ಿಗೆ ೫, ಮೇಧೋ ಆಮ್ಲಗಳು ಎಂದು ಕರೆಯ ಲಾಗಿದೆ. ಇವುಗಳನ್ನು (೮85೮011೩! fatty acids) ನಿವಾರ್ಯ ಮೇಧೋ ಆಮ್ಲಗಳು ಎಂದು ಪರಿಗಣಿಸಬಹುದು. ಇವು ನಾವು ಸೇವಿಸುವ ಆದುದರಿಂದಲೇ ಇವುಗಳನ್ನು ಹೊಂದಿದ ಮೇಧ ಸ್ಲಿನ ಸೇವನೆಯಿಂದ ರಕ್ತದಲ್ಲಿರುವ ಕೊಲೆಸ್ಸೆ ರಾಲ್‌ ಪ್ರಮಾಣ ನಿಯಂತ್ರಿಸಲ್ಪಡುತ್ತದೆ. ಎಣ್ಣೆ ಕಾಳುಗಳಲ್ಲಿ ಸೂರ್ಯಕಾಂತಿ ಎಣ್ಣೆಯಲ್ಲಿ W, ಮೇಧೋ ಆಮ್ಲ ಗಣನೀಯ ಪ ಪ್ರ ಪ್ರಮಾಣದಲ್ಲಿ ಇದೆ ಎಂದು ಪ್ರಯೋಗಗಳಿಂದ ಕಂಡು ಬಂದಿದೆ. ಆದುದರಿಂದ ನಾವು ದೆ ನಂದಿನ ಆಹಾರ ತಯಾರು ಮಾಡುವಾಗ ಕಡಲೇಕಾಯಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಗೆ ಬದಲಾಗಿ ಸೂರ್ಯ ಆಹಾರದಿಂದಲೇ ದೊರಕಬೇಕು. ಈ ಮೇಧೋ ಆಮ್ಲಗಳು ನಿತ್ಯ ಜೀವನದಲ್ಲಿ ಜೀವಕೋಶದಲ್ಲಿ ನಡೆಯುವ ಅನೇಕ ರಾಸಾಯನಿಕ ಕ್ರಿಯೆಗಳಿಗೆ ಅತಿ ಮುಖ್ಯ. ೪, ಮೇಧೋ ಆಮ್ಲಗಳು ಕೊಲೆ ಸ್ಟೆರಾಲ್‌ ಕಣದೊಂದಿಗೆ ವಿಶಿಷ್ಟ ರೀತಿಯಲ್ಲಿ ನ್ಯೂನತೆಯಿಂದ ಉದ್ಭವಿಸುವ ರೋಗರುಜಿನಗ ಸಂಯೋಜನೆ ಹೊಂದಿ ಅದನ್ನು ರಕ್ತದಿಂದ ಳನ್ನು ತಡೆಗಟ್ಟಬಹುದು. ಬೇರ್ಪಡಿಸಲು ಅತ್ಯಂತ ಫಲಕಾರಿಯಾಗಿವೆ. ಈ ಕಾಂತಿ ಎಣ್ಣೆ ಯನ್ನು ಅಡಿಗೆಯ ಮಾಧ್ಯಮ (Cooking 1466107) ವನ್ನಾಗಿ ಉಪಯೋಗಿಸಿ ದರೆ ರಕ್ತದಲ್ಲಿ ಕೊಲೆಸ್ಟೆರಾಲ್‌ ಪ್ರಮಾಣವನ್ನು ಕನಿಷ್ಟ ಮಟ್ಟಕ್ಕೆ ಇಳಿಸಬಹುದು. ಅಲ್ಲದೆ ಈ | ಹಿ೦ದು ಕಾಲದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಜಾರ್ಜ್‌ ಲೆಬರ್‌ ಪಶ್ಚಿಮ ಜರ್ಮನಿಯ (ಆಗಿನ) ರಕ್ಷಣಾ ಸಚಿವರಾದರು. ಆ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಈ ಎರಡೂ ಕೆಲಸಗ ಳಲ್ಲಿ ಏನಾದರೂ ಸಾಮ್ಯ ಕಂಡುಬರುತ್ತದೆಯೇ ಎಂದು ಕೇಳಿದರು. ಅದಕ್ಕೆ ಜಾರ್ಜ್‌ ಅವರು ನಸುನಗುತ್ತ "ಹೌದು ಎರಡೂ ಕೆಲಸಗಳಲ್ಲೂ ಒಂದು ಗಮನಾರ್ಹ ಸಾಮ್ಯವು ಕಂಡುಬರುತ್ತದೆ. ಎರಡೂ ಕೆಲಸಗಳಲ್ಲೂ ತುಂಬಾ ಎತ್ತರಕ್ಕೆ ಹೋಗಬೇಕಾಗಿ ಬರುತ್ತದೆ. ಆದರೆ ಹಾಗೆ ಹೋದವರ ತಲೆ ಮಾತ್ರ ತಿರುಗಬಾರದು. ಹಾಗೇನಾದರೂ ಆದಲ್ಲಿ ಪತನ ಖಂಡಿತ' ಎಂದರಂತೆ. ಈಸ್ಕಿಲಸ್‌ನ ಮರಣ : ; ಸುಪ್ರಸಿದ್ಧ ಗ್ರೀಕ್‌ ನಾಟಕಕಾರ, ಗ್ರೀಕ್‌ ರುದ್ರನಾಟಕಗಳ ಪಿತಾಮಹ ಈಸ್ಕಿಲಸ್‌ ವಿಶ್ವದ ಸಾಹಿತ್ಯ ಪ್ರೇಮಿಗಳಿಗೆ ಸುಪರಿಚಿತ. ಸುಮಾರು ಎಪ್ಪತ್ತು ಶ್ರೇಷ್ಠ ನಾಟಕಗಳನ್ನು ಬರೆದ ಈ ಮಹಾಸಾಹಿತಿಯ ಮರಣ ವಿಚಿತ್ರ ಎನಿಸುವಂಥ ರೀತಿಯಲ್ಲಿ ಸಂಭವಿಸಿತು. ಒಂದು ದಿನ ಈಸ್ಥಿಲಸ್‌ ಏನನ್ನೋ ಆಳವಾಗಿ ಚಿಂತಿಸುತ್ತಾ ಗದ್ದೆಯೊಂದರಲ್ಲಿ ಕುಳಿತಿದ್ದ. ಭಾರಿ ಆಮೆಯೊಂದನ್ನು ಹೊತ್ತು | ಮೇಲೆ ಹಾರುತಿ ತ್ತಿದ್ದ ಗರುಡವೊಂದು ಅವನ ಖಲ್ವಾಟ ತಲೆಯನ್ನು ಕಂಡು ಅದು ಒಂದು ಬಂಡೆಯಿರ ಬೇಕೆಂದು ಭಾವಿಸಿತು. ಆಮೆಯನ್ನು ಕೊಲ್ಲ ಬೇಕಂದು ಅದನ್ನು ಈ ಸಾಹಿತಿಯ ತಲೆಯ ಮೇಲೆ ಎತ್ತಿ ಹಾಕಿತು. ತಲೆಯೊಡೆದ ಈಸ್ಕಿಲಸ್‌ ಸ್ಥಳದಲ್ಲಿಯೇ ಸತ್ತ ನಂತೆ. | ಅ (ಸಂಗ್ರಹ) ಕೆ.ವೆಂಕಣ್ಣಾಚಾರ್‌ 4 87 ಎಪ್ರಿಲ್‌ 1991 88 ಡೆ ಫೇ ಗನಿ ದಸ ಪಿಸಿಕೈಡ ಕಾಪಿ ಮಾಡೋಜೆ | ಇಮಾ) ಸಾ IoD ಭನುನೂಲನಾಗು ತೆ | ಸ್ನೇಕ್‌ 0 ಬಾಮು ಗಾಂ ಶಾಾಸೀಪಿ. ಪಾನ್‌ ಮಡಿಬ್ರೆ,ಸಸಟ್ರಸಿ ಅಲ್ವಾ, 1 ಸಂದು ಪಾರ್ಟಿ ಕಡಿ, prot ಕ ಶ್‌ 1 f ೬ | ಈ Sy, ಔಹಿದಾಕೆ। ಕಾಸಿ ಬೀ ಆಯೂರು ಯೂಡ್ಮಿಬಪೀ | OTF pS » ಪರಿ ತು ಬಂತಲ್ಲಾ ಮಕ್ಕಳು ಿಏಿಕೊಳ್ತೆ ದಾಕೆ! ಕಸೂರಿ ಜಗತ್ತಿನ ಅದ್ಭುತಗಳಲ್ಲಿ ಒಂದಾದ ಈಜಿಪ್ಟಿನ ಪಿರಾಮಿಡ್‌ಗಳು ಅದರಲ್ಲೂ ಮುಖ್ಯವಾಗಿ ಫೇರ್ಚೋ ಕುಫುವಿನ ಪಿರಾಮಿಡ್‌ ಬೀರಿದಷ್ಟು' ಭಯ, ಕುತೂಹಲ ಹಾಗೂ ಪ್ರಭಾವವನ್ನು ಇನ್ಯಾವುದೇ ಸ್ಮಾರಕ ಬೀರಿಲ್ಲ. 4,500 ವರ್ಷಗಳ ಹಿಂದೆ ಕಟ್ಟಲ್ಪಟ್ಟ ಕಲ್ಲಿನ ಅತೀ ದೊಡ್ಡದಾದ ಈ ಕಟ್ಟಡ ಐದು ಹಕ್ಳೆ €ರುಗಳಷ್ಟು ಜಾಗವನ್ನು ಆಕ್ರ ದ ಮಿಸಿದೆ. ಇದರ. 2.3 ಮಿಲಿಯನ್‌ ಕಲ್ಲು ಗಳು (ಪ್ರ ಪ್ರತಿಯೊಂದರ ತೂಕ2.5ರಿಂದ50 ಟನ್‌ಗಳು) ಮರುಭೂಮಿಯಿಂದ 147 ಮೀಟರ್‌ಗಳಷ್ಟು ಎತ್ತರದಲ್ಲಿವೆ. ಗೀಜಾದ ಪಿರಾಮಿಡ್‌ನ ಕಲ್ಲುಗ ೪೦ದ 'ಇಡೀ ಫ್ರಾನ್ಸಿನ ಸುತ್ತ ಸುಮಾರು 3 ಮೀಟರ್‌ ಎತ್ತರ ಹಾಗೂ | ಮೀಟರ್‌ ಅಗಲದ ಕಲ್ಲು ಗೋಡೆ ಕಟ್ಟ ಬಹುದೆಂದು ನೆಪೋಲಿಯನ್‌ ಅಂದಾಜು ಮಾಡಿದ್ದ. ಈ ಪಿರಾಮಿಡ್‌ ವಿಶೇಷ ವಾಸ್ತುಶಿಲ್ಪಕ್ಕೆ ಹೆಸ ರುವಾಸಿಯಾಗಿದೆ. ಇಲ್ಲಿ ಕಲ್ಲುಗಳನ್ನು ಒಂದ ಕ್ಕೊ ೦ದು ಎಷ್ಟು ಕರಾರುವಾಕ್ಕಾಗಿ ಜೋಡಿಸಲಾಗಿ ದೆಯಿಂದರೆ ಬದು ಸಣ್ಣ ಇಗ ತುಂಡು ಎರಡು ಕಲ್ಲುಗಳ ಮಧ್ಯೆ ನುಸುಳುವುದು ಸಹ ಕಷ್ಟ. ಆಗ್ನೇಯದ ಮೂಲೆ ವಾಯುವ್ಯದ ಮೂಲೆಗಿಂತ ಕೇವಲ | ಸೆ.ಮೀ. ಮಾತ್ರ ಎತ್ತರ ವಾಗಿದೆ. ಇವುಗಳ ಉದ್ದಗಲವೂ ಅಷ್ಟೇ. 20 ಸೆ.ಮೀ. ಗಿಂತ ವ್ಯತ್ಯಾಸವಿಲ್ಲ. ಈ ಎಲ್ಲಾ ಕಲಾಚಾ "ತುರ್ಯ ಸಂಶೋಧಕರನ್ನು ಚಕಿತಗೊಳಿಸಿದೆಯ ಳೇ ಅ ತೂ ಗ ಯಿ mm ಲ್ಲದೆ ಹಲವಾರು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿ ದೆ. ಕೆಲವರು ಕಂಪ್ಯೂಟರ್‌ಗಳ ನೆರವು ಪಡೆದಿರಬೇಕೆಂದರೆ, ಇನ್ನೂ ಕೆಲವರು ಬೇರೆ ಗ್ರಹಗಳ ಬುದ್ಧಿ ಜೀವಿಗಳ ಸಹಾಯದಿಂದ ಲೇಸರ್‌ ಬೀಮ್‌ನಿಂದ ಕಲ್ಲು ಗಳನ್ನು ಕರಾರುವಾ ಕ್ಕಾಗಿ ತುಂಡು ಮಾಡಿರಬೇಕೆಂದು ವಾದಿಸುತ್ತಾರೆ ಪ್ಯೂ ಪಿರಾಮಿಡ್‌ನ್ನು ಹಲವಾರು ಬಾರಿ ಅಳತ ಮಾಡಲಾಗಿದೆ. ಎಕ್ಸ್‌ರಗೆ ಒಳಪಡಿಸಲಾಗಿದೆ. ವೈಜ್ಞಾನಿಕ ಅಧ್ಯಯನ ನಡೆಸಲಾಗಿದೆ. ಆದರೂ ಇದರ ಬಗ್ಗೆ ಬಗೆ ಹರಿಯದ ಪ್ರಶ್ತೆ ಗಳಿವೆ. ಎಸ್‌.ಜೆ.ಸುಜಾತ ಪುರಾತನ ಈಜಿಪ್ಟಿನವರಿಗೆ ಗಾಡಿಗಳ ಅಥವಾ ಚಕ್ರಗಳ ಬಳಕೆ ಗೊತ್ತಿರಲಿಲ್ಲ. ಭಾರತ್ತೋಲನ ಯಂತ್ರಗಳ ಅರಿವಿರಲಿಲ್ಲ. ಹಾಗಾದರೆ ಕರಾರು ವಾಕ್ನ್ತಾದ ಅಳತೆಯ ಕಲ್ಲು ಗಳನ್ನು ಕೇವಲ ಉ ಸುತ್ತಿಗೆಯಂತಹ ಸಣ್ಣ ಸಾಧನಗಳಿಂದ ಅಥವಾ ಬಾಹು ಬಲದಿಂದಲೇ ಜೋಡಿಸಿದರೆ? ಒಳಭಾ ಗಕ್ಕೆ ಬೇಕಾದ ಕಲ್ಲುಗಳನ್ನು ಪ್ರಸ್ನಭೂ ಮಿಯ ಸುಣ್ಣದ ಕಲ್ಲುಗಳಿಂದ ತೆಗೆದುಕೊಳ್ಳಲಾ ಗಿದೆ. ಗೋರಿ ಹಾಗೂ ಕೈರೋದ ಯನ್ನು ಕಟ್ಟಲು ಬೇಕಾದ ಉತ್ತಮ ಕಲ್ಲು ಗಳನ್ನು ನೆ ನೈ ಲ್‌ ನದಿಯ ಪೂರ್ವ ದಡ ತರಲಾಗಿತ್ತು k ಗೀಜಾ Nu Pp ಅಳೆ ವ ಆ ANIC ಗಳನ್ನು ಕಟ್ಟಲು ಬೇಕಾದ ಗ್ರಾನೈಟ್‌ ದಕ್ಷಿಣ ಒಸ್ತಾನ್‌ನಿಂದ ಬಂದಿತ್ತು. ಕಲ್ಲು ಕುಟಿಗರು ಕಲ್ಲು ಗಳನ್ನು ಪುಡಿ ಮಾಡಲು ವಿಶೇಷವಾದ ಗಡಸಿನ ಚಿಮ್ಮಟಿಗೆಯನ್ನು ಉಪಯೋಗಿಸುತ್ತಿದ್ದರು. ನಯವಾದ ಹಾಗೂ ಆಕಾರಗೊಳಿಸಿದ ಕಲ್ಲುಗ ಳನ್ನು ಸನ್ನೆ ಕೋಲು ಹಾಗೂ ಹಾರೆಗಳ ಸಹಾಯ ದಿಂದ ಚಕ್ರವಿಲ್ಲದ ಜಾರು ಬಂಡಿಗಳ ಮೇಲಿಟ್ಟು ನೈಲ್‌ ನದಿಯ ಬಳಿಯ ದೋಣಿಗೆ ಸಾಗಿಸಲು ಕನಿಲಿಯಾಕುಗಳು ಬೆವರಿಳಿಸುತ್ತ ಎಳೆದಿರಬೇಕು. ಪಿರಾಮಿಡ್‌ನವರೆಗೂ 18 ಮೀಟರ್‌ ಅಗಲದ ಕೆಸರು ದಾರಿಯನ್ನು ಮಾಡಲಾಗಿತ್ತು. ಕ್ರಿ. ಫೂ. 5ನೇ ಶತಮಾನದಲ್ಲಿ (2000 ವರ್ಷಗಳ ನಂತರ) ಭೇಟಿ ನೀಡಿದ ಗ್ರೀಕ್‌ ಇತಿಹಾಸಕಾರ ಹಿರೋಡೆ ಟಸ್‌ ಈ ಕೆಸರು ದಾರಿಯನ್ನು ಪಿರಾಮಿಡ್‌ನಷ್ಟೇ ವಿಶೇಷವಾದದ್ದೆಂದು ಹೊಗಳಿದ್ದಾನೆ. ಹಿರೋಡೆ ಟಸ್‌ನ ಪ್ರಕಾರ (ಈತನಿಗೆ ದೇವಸ್ಥಾನದ ಪಾದ್ರಿ ಯಿಂದ ಸಿಕ್ಕಿದ ಮಾಹಿತಿಯ ಆಧಾರದಿಂದ) ಈ ಕೆಸರು ದಾರಿಯನ್ನು ನಿರ್ಮಿಸಲು ಹತ್ತು ವರ್ಷ ಗಳು ಹಾಗೂ ಪಿರಾಮಿಡ್‌ಗಳನ್ನು ಕಟ್ಟಲು ಇನ್ನೂ ಇಪ್ಪತ್ತು ವರ್ಷಗಳು ಬೇಕಾದವು. ಒಂದು ಲಕ್ಷ ಜನರು ಅವಿರತವಾಗಿ ಕೆಲಸ ಮಾಡು ತ್ತಿದ್ದರು. ಹಾಗೂ ಮೂರು ತಿಂಗಳಿಗೊಮ್ಮೆ ಇನ್ನೊಂದು ಗುಂಪು ಸಿದ್ಧವಾಗಿರುತ್ತಿತ್ತು. ಆದರೆ ಈಜಿಪ್ಟಿನವರ ಪ್ರಕಾರ ಕುಫು ಆಡಳಿತ ನಡೆಸಿದ್ದು 23 ವರ್ಷಗಳು ಮಾತ್ರ. ಪಿರಾಮಿಡ್‌ನ ನಿರ್ಮಾ ಣದ ಮೊದಲೆ ಸತ್ತಿದ್ದರೆ ಇನ್ನಿತರ ಪಿರಾಮಿಡ್‌ಗ ಳಂತೆ ಇದೂ ಪೂರ್ಣವಾಗದೆ ಉಳಿಯುತ್ತಿತ್ತು. ಇವೆಲ್ಲ ಕ್ಕಿಂತ ಆಶ್ಚರ್ಯದ ಸಂಗತಿಯೆಂದರೆ ಅಷ್ಟು ಭಾರದ ಕಲ್ಲುಗಳನ್ನು ಅಷ್ಟು ಎತ್ತರಕ್ಕೆ ಹೇಗೆ ಸಾಗಿಸಿದರೆಂಬುದು! ಸನ್ನೆ ಕೋಲು ಹಾಗೂ ಚಿಕ್ಕ ಚಿಕ್ಕ ಹಲಗೆಗಳ ಸಹಾಯದಿಂದ ಸಾಗಿಸಲಾ ಯಿತೆಂದು ಹಿರೋಡೆಟಸ್‌ ಹೇಳುತ್ತಾನೆ. ಆದರೆ ಇಂಜಿನಿಯರುಗಳ ಪ್ರಕಾರ 50 ಟನ್‌ಗಳಿಗಿಂತ ಹೆಚ್ಚಿನ ತೂಕದ ಗ್ರಾನೈಟ ತುಂಡುಗಳನ್ನು ಈ ರೀತಿ ಸಾಗಿಸಲು ಸಾಧ್ಯವಿ ಗೆ ಸ ದಿರುವುದರಿಂದ 20 ವರ್ಷಗಳಲ್ಲಿ ಈ ರೀತಿ ಕೆಲಸ ಮುಗಿಸುವುದು ಆಸಾಧ್ಯ. ಇಟ್ಟಿ ಗೆಗಳಿಂದ ಕಟ್ಟಿದ ಹಂಬು ಹಾಗೂ ಮನುಷ್ಯ ಬಲದಿಂದ ಸಾಗಿಸಿರಬಹುದೆಂದು. ಹೇಳುತ್ತಾರೆ. ಈ ರೀತಿಯ ಹಂಬುಗಳ (ramps) ಅವಶೇಷಗಳನ್ನು ಇನ್ನಿತರರ ಪಿರಾಮಿಡ್‌ಗಳ ಬಳಿ ಕಾಣಬಹುದಾದರೂ ಈ ವಾದದಲ್ಲಿ ಸತ್ವ ಎಲ್ಲ. ಪ್ರತಿ ಬಾರಿ ಕಲ್ಲು ಏರಿಸುವಾಗ ಈ ಹಂಬನ್ನು ಎತ್ತರಿಸಬೇಕಾಗುತ್ತದೆ. ಹೀಗಾದಲ್ಲಿ ಗ್ರೇಟ್‌ ಪಿರಾಮಿಡ್‌ಗೆ ಕಟ್ಟಿದ ಹಂಬು ಸುಮಾರು 1.6 ಕಿ.ಮೀ. ಎತ್ತರವಿರಬೇಕು. ಇಷ್ಟು ಕಟ್ಟಲು ದೇಕಾದ ಮಾನವ. ಬಲ ಆಗ ಇತ್ತೆ ಂಬುದು ಸಂಶ ಯಾಸ್ಪದ. ಈ ರೀತಿ ಹಂಬಿತ್ತೆ ೦ದುಕೊಂಡರೂ ಪಿರಾಮಿಡ್‌ನ ತುದಿಗೆ. ಬಂದಾಗ ಅದರ ಅಗಲ. ಕೇವಲ ಮೂರು ಮೀಟರ್‌ಗಳಷ್ಟು ಮಾತ್ರ. ಅಟ್ಟಣಿಗೆ ನಿರ್ಮಿಸಿದರೂ ಬೇಕಾದಷ್ಟು ಕೆಲಸಗಾ ರರು ಅಲ್ಲಿ ನಿಲ್ಲಲು ಆಗುತ್ತಿರಲಿಲ್ಲವೆಂದು ಪರಿ ಣಿತರು ಅಭಿಪ್ರಾಯ ಪಡುತ್ತಾರೆ. ಈಜಿಪ್ಟಿನ ವರು ತಮ್ಮ ತಾಂತ್ರಿಕ ಸಾಧನೆಯನ್ನು ಗೋರಿ ಯಲ್ಲಿ ಚಿತ್ರಗಳ ಮೂಲಕ ತೋರಿಸಿದ್ದರೂ, ಹಸ್ತ ಪ್ರತಿಗಳಿದ್ದರೂ ತಂತ್ರ ಕೌಶಲ್ಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಸತ್ತ ನಂತರವೂ ಆತ್ಮ ಇರುತ್ತದೆಂದು ನಂಬಿದ್ದ ಈಜಿಪ್ಟಿನವರು . ಬದುಕಿದ್ದಾಗ ಅನುಭವಿಸುತ್ತಿದ್ದ ಸುಖ ಸತ್ತ ನಂತ ರವೂ ಬೇಕೆಂದು ಅದಕ್ಕಾಗಿ ಹಲವಾರು ವಸ್ತುಗ ಳನ್ನು ಗೋರಿಯಲ್ಲಿಡುತ್ತಿದ್ದರು. ಇದರಲ್ಲಿ ಮುಖ್ಯವಾದದ್ದು ದೇಹವನ್ನು ಕೆಡದಂತೆ ರಕ್ಷಿಸು ವುದು. ಇದಕ್ಕಾಗಿ ಶವವನ್ನು ಕೊಳೆಯದಂತೆ ಸುಗಂಧ ಲೇಪಿಸಿ ಇಡುವ ವಿಧಾನವನ್ನು ಕಲಿತು ಕೊಂಡರು. ದೇಹಕ್ಕೇನಾದರೂ ಆದರೆ ಎಂದು ಅದರ ಬದಲಿಗೆ ವಿಗ್ರಹಗಳನ್ನು ಇಟ್ಟು ಲಿಖಿತ ಮಂತ್ರ ಪ್ರಯೋಗದಿಂದ ಜೀವ ತುಂಬಬಹು ದೆಂದು ನಂಬಿದ್ದರು. ಸತ್ತವನಿಗೆ ಶತಮಾನಗಳಿಗಾ ಗುವಷ್ಟು ಆಹಾರ, ಒಡವೆ, ಆಯುಧ, ಪೀಠೋ ಪಕರಣ, ಬಿಯರ್‌ ಹಾಗೂ ವೈನ್‌ಗಳನ್ನು ಇಡು ತ್ತಿದ್ದರು. ಸೈನಿಕರ, ಸೇವಕರ, ಹಾಗೂ ಹಡಗು ಗಳ ಮಾದರಿಗಳನ್ನು ಅಲ್ಲಿಡಲಾಗಿತ್ತು. ಅಲ್ಲದೆ ಸತ್ತವನ ಹೆಂಡತಿ, ಮಕ್ಕಳು, ವಿಜಯೋತ್ಸವ x ಸ ತ್‌ ಆತನ ಕಿ ಕ್ರೀಡೆಗಳ ಬಗ್ಗೆ ಚಿತ್ರಿಸಲಾಗು ತ್ತಿತ್ತು. ಇವೆಲ್ಲ ವನ್ನು ಶರೀರದೊಂದಿಗೆ ಅಭೇಧ್ಯ 4 ಗೋರಿಯೊಳಿಟ್ಟು. ಸತ್ತವನ ನೆನಪಿಗಾಗಿ ' ಸುತ್ತಲೂ ದೇವಸ್ಥಾನಗಳನ್ನು ಕಟ್ಟಲಾಗುತ್ತಿತ್ತು. ಮೊದಮೊದಲು ಕುಫವಿಗೆ ಅಷ್ಟು ಬೃಹತ್‌ ಪಿರಾಮಿಡ್‌ನ್ನು ನಿರ್ಮಿಸುವ ಯೋಚನೆಯಿರ ಲಿಲ್ಲ. ಮಮ್ಮಿಯನ್ನು ಇಡುವಷ್ಟು ಚಿಕ್ಕದಾದ ಸಾಧಾರಣ ಗೋರಿಯನ್ನು ಕಟ್ಟಲು ಯೋಜಿ ಸಿದ್ದ. ಆದರೆ ಗೋರಿ ಕಟ್ಟುವ ರಾಜನ ಹುಚ್ಚು ಅಭ್ಯಾಸ ಬೆಳೆದಂತೆ ಅದನ್ನು ವಿಸ್ತರಿಸಲಾಯಿತು. ' ರಾಣಿಯ ಕೋಣೆ, ಇದಕ್ಕಿಂತ ದೊಡ್ಡದಾದ ರಾಜನ ಕೋಣೆ ಮೆ ದಾನ ಮಟ್ಟದಿಂದ 4 ಅಡಿ ಎತ್ತರದಲ್ಲಿದ್ದು ಪಿರಾಮಿಡ್‌ನ ಮಧ್ಯ ಭಾಗದ ಲ್ಲಿದೆ. ಇದಕ್ಕೆ ಪ್ರವೇಶಿಸಲು ಇರುವ ಒಂದೇ ಬಾಗಿಲು ತಿರುಗುವ ಹಾಗೆ ಸುಣ್ಣದ ಕಲ್ಲಿನಿಂದ ಮಾಡಿದ್ದು, ಪಿರಾಮಿಡ್‌ನ 13ನೇ ಮೆಟ್ಟಿಲ ಬಳಿ ಇದ್ದು ಮೈದಾನದಿಂದ 17 ಮೀಟರ್‌ 'ಎತ್ತ ರದ ಲ್ಲಿದೆ. ಕ್ರಿ.ಶ. 820ರಲ್ಲಿ ಈಜಿಪ್ಟಿನ ಮುಸ್ಲಿಂ ಖಲಿಫ್‌ 'ಔಬ್ದುಲಾ- ಆಲ್‌- ಮಾಮುನ್‌ ಪಿರಾಮಿಡ್‌ನ ಒಳಗಿದೆಯೆಂದು ನಂಬಲಾದ ವೆ ೈಜ್ಞಾನಿಕ ಹಾಗೂ ಖಗೋಲ ಹಸ್ತಪ್ರತಿಗಳ ಬಗ್ಗೆ ಅರಿ ಯಲು, ತುಕ್ಕು ಹಿಡಿಯದ ವಿಚಿತ್ರ ಲೋಹದ ಹಾಗೂ ಒಡೆಯದೆ ಬಗ್ಗಿಸಬಹುದಾದ ಮೆದು ಗಾಜಿನ ಬಗ್ಗೆ ತಿಳಿಯಲು ಪಿರಾಮಿಡ್‌ನ ಒಳಗೆ ಪ್ರವೇಶಿಸಿದರು. ಇದನ್ನು ಪ್ರವೇಶಿಸಲು ಇದ್ದ - ಗುಪ್ತದ್ವಾರದ ಬಗ್ಗೆ ಆಗಲೇ ಮರೆತು ಹೋಗಿದ್ದ ರಿಂದ ಮರಳಿನ ಮೇಲಿಂದ ಕಲ್ಲಿಗೆ ಕಾಲುವೆ ತೋಡಿದರು. 30 ಮೀಟರ್‌ ಒಳಗೆ, ಪೂರ್ಣಗೊ ಸದ ನೆಲದೊಳಗಿರುವ ಮೃ ತ ಗೃ ಹಕ್ಕೆ ಗುವ ದಾರಿಯನ್ನು ಕಂಡರು. ಆದರೆ ಅಲ್ಲಿ ೫ಎ ಹಾಗೂ ಅವಶೇಷದ ಹೊರತು ಇನ್ನೇನಿ ರಲಿಲ್ಲ. ಅರ್ಧ ದಾರಿಯ ನಂತರ ಗ್ರಾನೈಟ್‌ - ಕಲ್ಲುಗಳಿಂದ ಮುಚ್ಚಿದ ದಾರಿಯನ್ನು ಕಂಡರು. ಅದನ್ನು ಕತ್ತರಿಸಿ ಒಳ ಪ್ರ ರ್ರವೇಶಿಸಿ ನಂತರ ಈ ಖಾಲಿಯಾದ ರಾಣಿ ಹಾಗೂ ರಾಜನ ಕೋಣೆಗೆ ಗುಣಕೆ ಗುಣ ಗುಣಿಸಿದರೆ ಗುಣವಂತರ ತೇಜಃಧಾರೆ ಗುಣಕೆ ಹಣ ದಾಹ ಸೇರಿದರೆ ಗುಣಾಢ್ಯರ ೭ ಬಣ್ಣವೂ ಬೇರೆ! ೨ ದೊಡ್ಡರಂಗೇಗೌಡ ಒಯ್ಯುವ ಸುರಂಗ ಮಾರ್ಗ ನೋಡಿದರು. ಗ್ರಾನೈಟಿನಿಂದ ಮಾಡಿದ ನುಣುಪಾದ ಮುಚ್ಚಳ ಏರದ. ಶಿಲೆಯ ಶವದಾನಿಯ ಹೊರತು ಬೇರೇನೂ ಕಾಣಸಿಗಲಿಲ್ಲ. ಆದರಿದು ನಂಬಲಸಾ ಧ್ಯವಾಗಿತ್ತು. ಒಂಭತ್ತು ವರ್ಷ ರಾಜ್ಯಭಾರ ಮಾಡಿ ತನ್ನ 19ನೇ ವಯಸ್ಸಿನಲ್ಲಿ ತೀರಿಕೊಂಡ ರಾಜ ಟುಟುಕಾಮನ್‌ ಗೋರಿಯಲ್ಲಿ ಸಿಕ್ಕಿದ ಅಗಾಧ ಸಂಪತ್ತಿಗೆ ಹೋಲಿಸಿದರೆ 23 ಮಾಜ ರಾಜ್ಯಭಾರ ಮಾಡಿದ ಕುಫುನ ಸಂಪತ್ತು ಇದಕ್ಕಿಂತ ಹೆಚ್ಚಿರಬೇಕಿತ್ತು. ಕುಪುವಏನ ಮಮ್ಮಿ ಸಹ ಸಿಗ ಲಿಲ್ಲ. 1763ರಲ್ಲಿ ಇನ್ನೊಂದು ಮಾರ್ಗ ಪತ್ತೆಯಾ ಯಿತು. ರಾಜನ ಕೋಣೆಯ ಪಕ್ಕದ ಗ್ರಾಂಡ್‌ ಗ್ಯಾಲರಿಯಿಂದ ನೇರವಾಗಿ ನಿರ್ಮಿಸಿದ ಈ ರಹಸ್ಕ ಮಾರ್ಗ 60 ಮೀಟರ್‌ ಉದ್ದವಾಗಿತ್ತು. ಗ್ರಾನೈಟ್‌ ಚಿಣೆಗಳನ್ನು ಜೋಡಿಸಿದ ನಂತರ ತಪ್ಪಿ ಸಿಕೊಳ್ಳಲು ರಾಜನಿಗೆ ಗೊತ್ತಿಲ್ಲದಂತೆ ಮಾಡಿದ ಮಾರ್ಗ ಇದಾಗಿರಬೇಕೆಂದು ನಂಬಲಾಗಿದೆ. ಈ ಮಾರ್ಗದ ಮೂಲಕವೇ ಕುಫುವಿಗೆ ಚಿನ್ನದ ರಸ ಲೇಪಿತ ಮಮ್ಮಿಯನ್ನು ಹಾಗೂ ಅಪಾರ ಸಂಪ ತ್ತನ್ನು ಗೋರಿ ಕಳ್ಳರುಸಾಗಿಸಿರಬೇಕು. ಹಾಗಿದ್ದರೆ ಆಹಾರ ಸಾಮಗ್ರಿ ಗಳೇನಾದವೆಂಬ ಪ್ರಶ್ನೆ ಏಳು ತ್ತದೆ. ಹಾಗೆಯೇ ಶಿಲಾ ಶವದಾನಿಯ ಮುಚ್ಚಳ ವೇನಾಯಿತು? ಕೃತಕ ಗೋರಿಗಳನ್ನು ಕಟ್ಟು ವುದು ಫೇರ್ದೋಗಳಿಗೇನು ಹೊಸದಾಗಿರಲಿಲ್ಲ. ಬಹುಶಃ ಯಾವುದೋ ಚಿಕ್ಕ ಗೋರಿಯಲ್ಲಿ (ಇನ್ನೂ ಕಂಡು ಹಿಡಿಯಬೇಕಾದ) ಕುಫು ಹಾಗೂ ಅವನ ಅಗಾಧ ಸಂಪತ್ತನ್ನಿಟ್ಟು ದೊಡ್ಡ ಹ DNS ಪಿರಾಮಿಡ್ಡನ್ನೇ ತೋರಿಕೆಗಾಗಿ ಕಟ್ಟಿ ರಬೇಕೆಂಬ ಸಾಧ್ಯತೆಯೂ ಇದೆ. ಸಕ್ಕಾರದ ಜೋಸರನ ಪಿರಾ ಮಿಡ್‌ ಜೇನುಗೂಡಿನಂತಿದ್ದು ಹಲವಾರು ಕೋಣೆಗಳಿವೆ. ಆದರೆ ಕುಫುವಿನ ಪಿರಾಮಿಡ್‌ ನಲ್ಲಿ ಕೆಲವೇ ದಾರಿಗಳಿದ್ದು ಮೂರು ಕೋಣೆಗಳು ಮಾತ್ರ ಇವೆ. 1966ರಲ್ಲಿ ನೊಬೆಲ್‌ ಪ್ರಶಸ್ತಿ ವಿಜೇತ ಭೌತ ಶಾಸ್ತ್ರಜ್ಞ ಲೂಯಿಸ್‌ ಆಲ್ವಾರಿಜ ಹಾಗೂ ಆತನ ಸಂಗಡಿಗರು ಕುಫುವಿನ ಮಗ ಕಾಫ್ರಿಯ ಪಿರಾಮಿ ಡ್‌ನ ಕೋಣೆಯಲ್ಲಿ ಕಾಸ್ಮಿಕ್‌ ಕಿರಣ ಶೋಧನೆ ನಡೆಸಿ ಒಳಭಾಗದ ಚಿತ್ರಣ ಪಡೆದರು. ಆದರೆ ಹೆಚ್ಚಿನ ಮಾಹಿತಿಯೇನೂ ದೊರೆಯಲಿಲ್ಲ. ಕ್ಯಾಲಿಫೋರ್ನಿಯಾದ ಸ್ಯಾಫೋರ್ಡ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಗುಪ್ತ ಕೊಠಡಿಗಳ ಬಗ್ಗೆ ಪುನಃ ಕಾರ್ಯಾಚರಣೆ ಪ್ರಾರಂಭಿಸಿತು. 1954ರಲ್ಲಿ 43 ಮೀಟರ್‌ ಉದ್ದಧ ದೇವದಾರು ಮರದ, ಕೋಣೆಗಳಿದ್ದ ದೋಣಿಯೊಂದು ಗ್ರೇಟ್‌ ಪಿರಾಮಿಡ್‌ನ ದಕ್ಷಿಣದ ಭಾಗದ ಮರಳಿ ನಲ್ಲಿ ಪತ್ತೆಯಾಯಿತು. ಇದು ಧಾರ್ಮಿಕ ಎಧಿಗ ಳಲ್ಲಿ ಮಾತ್ರ ಬಳಸುತ್ತಿದ್ದ ಕುಫುವಿನ ಸನ್‌ ಬೋಟ್‌ ಇರಬೇಕೆಂದು ನಂಬಲಾಗಿದೆ. ಶಿಲ್ಪ ಶಾಸ್ತ್ರಜ್ಞರ ಪ್ರಕಾರ ಇದೇ ತರಹ ಮೂನ್‌ ಬೋಟೊಂದು ಪಿರಾಮಿಡ್‌ನ ಪೂರ್ವ ಭಾಗದ ಲ್ಲಿರಬೇಕೆಂದು ಹೇಳುತ್ತಾರೆ. ಆದರೆ ಅದಿನ್ನೂ ಪತ್ತೆಯಾಗಬೇಕಾಗಿದೆ. ""ಏನಂತಹ ಅವಸರ?'' ಈಜಿಪ್ಟಿನ ಕ್ಯೂರೇಟರ್‌ ಒಬ್ಬರು ಹೇಳುತ್ತಾರೆ, "45 ಶತಮಾನಗಳಿಂದ ಹಾಗೆಯೇ ಇರುವಾಗ ಇನ್ನು ಕೆಲವು ದಶಕಗಳ ಕಾಲ ಯಾರಿಗೂ ಸಿಗದೆ ಇದ್ದರೆ ತೊಂದರೆಯೇನಿಲ್ಲ. ಯಾರಿಗೆ ಗೊತ್ತು ಬಹುಶಃ ಆ ರಾಜನಿಗೆ ಅದು ಬೇಕಿರಬಹುದು. ಸು ನ2 ಕೆಡಿಸಿ ನಾಶಮಾಡುವ ಕೀಟಗಳನ್ನು ನಿಯಂತ್ರಿಸಲು ಕೀಟ ನಾಶಕ್ಕೆ “ವೈರಸ್‌ ಆತ್ಮಹತ್ಯಾ ಪಡೆ” | ಜೈವಿಕ ವಿಜ್ಞಾನಿಗಳು ಹೊಸದೊಂದು ವಿಧಾನವನ್ನು ಆವಿಷ್ಯರಿಸಿದ್ದಾರೆ. ಕೀಟಗಳ ಮೇಲೆ ದಾಳಿ ' ಮಾಡಿ ಅವಗಳಿಗೆ ಅಂತ್ಕ ಕಾಣಿಸುವ "ವೈರಸ್‌ಗಳ ಆತ್ಮಾಹತ್ಕಾ ಪಡೆ'ಯನ್ನು ಭಾರತದ ಜೈವಿಕ | ವಿಜ್ಞಾನಿಗಳು ಅಭಿವೃದ್ದಿಪಡಿಸಿದ್ದು ಮುಂದಿನ ದಿನಗಳಲ್ಲಿ ಈ “ಪಡೆ'ಯ ಸಹಾಯದಿಂದ ರೈತರು | ಕೀಟಗಳ ವಿರುದ್ದ ಹೋರಾಡಬಹುದಾಗಿದೆ. ಬೆಳೆದ ಪೈರುಗಳಿಗೆ ಗಂಟುಬೀಳುವ ಕೀಟಗಳನ್ನು ನಿರ್ದಯವಾಗಿ ನಾಶಪಡಿಸುವ ಈ ಕೀಟ ನಾಶಕ ವೈರಸ್‌ಗಳು ತಮ್ಮ ಕರ್ತವ್ಯ ನಿರ್ವಹಿಸಿದ ನಂತರ ತಮ್ಮಷ್ಟಕ್ಕೆ ತಾವೇ ಸತ್ತುಬೀಳು | ವುದರಿಂದ ಪಾರ್ಶ್ವಪರಿಣಾಮದ ಭಯಕ್ಕೆ ಕಾರಣವಲ್ಲ. ಇವು ವಾತಾವರಣದೊಳಗೆ ಸೇರಿ ದೇಹರಚನೆಯ ಸೂಕ್ಷ್ಮ ಜೀವಿಗಳಾಗಿದ್ದು “ಪಾಲಿಹೆಡ್ರಿನ್‌' ಎಂಬ ಕವಚವೇ ಇವುಗಳಿಗೆ ನೈಸರ್ಗಿಕ ಏರಿಳಿತ್ತ ಸೂರ್ಯನ ಪ್ರಕಾಶ ಇತ್ಯಾದಿಗಳಿಂದ ರಕ್ಷಣೆ ಒದಗಿಸುತ್ತದೆ. ವೈರಸ್‌ಗಳ ಈ ಪ್ರಾಣ ರಕ್ಷಕ ಗುಟ್ಟನ್ನು ಅರಿತುಕೊಂಡಿರುವ ವಿಜ್ಞಾನಿಗಳು ಅದನ್ನೇ ಉಪಯೋಗಿಸಿಕೊಂಡು, ವೈರಸ್‌ಗಳ ಕವಚಕ್ಕೆ ಕಾರಣವಾದ ಜೀನ್‌ಗಳನ್ನು ತೆಗೆದುಹಾಕುತ್ತಾರೆ. ಈ ರೀತಿ ಹತ್ಯಾ ಪದೆ' ತೀಟಗಳನ್ನು ಕೊಂದುಹಾಕಿದ ಕಂತರ ಕವಚದ ಕನಡದಲ ತಲಭೇ (0051 | ಸಾವನ್ನಪ್ಪತ್ವದೆ. | ಕೀಟಗಳ ಹಾವಳಿಯಿಂದ ತಲಿ ರೋಸಿದ ರೈತರ ಪಾಲಿಗೆ ವರವಾಗಿ ಬರಲಿರುವ ಈ | "ವೈರಸ್‌ ಸೇನೆ' ಇನ್ನೂ ಪ್ರಯೋಗದ ಹಂತದಲ್ಲಿದೆ. ಕೀಟಗಳ ಮೇಲೆ ಮಾತ್ರ ತಮ್ಮ ಪ್ರತಾಪ ತೋರುವ ಈ ವೈರಸ್‌ಗಳು ಇತರೆ ಪ್ರಾಣಿ, ಪಕ್ಷಿ, ಗಿಡಗಳ ಮೇಲೆ ದುಷ್ಪರಿಣಾಮ ಬೀರಲಾರವ. | ಪ್ರಯೋಗಶಾಲೆಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ವೈರಸ್‌ ಪಡೆ ಹೊರಬರುವುದನ್ನೇ ನಿರೀಕ್ಷಿಸ | | ಲಾಗಿದೆ. ಅಪಾಯವನ್ನುಂಟು ಮಾಡುವ ಸಾಧ್ಯತೆಯೂ ಇಲ್ಲ. ಈ ವೈರಸ್‌ಗಳು ಅತ್ಕಂತ ಮೃದು ಸಿದ್ಧಗೊಳಿಸಿದ "ಆತ್ಮಾ “ಚಂದಿರ” SSE ES ಹಾ ಜಾ ಸಾಜ ಎ ರಾ | TTT ಕ TTT ಕೆ.ಟಿ. ಪಾಂಡುರಂಗಿ ವಿಚಾರ-ವಿವೇಕ ಮನುಷ್ಯನು ಜೀವನದಲ್ಲಿ ಯಶಸ್ವಿಯಾಗಲು ವಿಚಾರ ವಿವೇಕ ಎರಡೂ ಅಗತ್ಯ, ಯಾವುದೇ ಒಂದು ವಸ್ತುವಿನ ಅಥವಾವಿಷಯದ ಸ್ವರೂಪ ಲಕ್ಷ ಕಣ ಪ್ರಕಾರ ಅವುಗಳ ಹೊಂದಾಣಿಕೆ ಇವುಗಳನ್ನೆಲ್ಲಾ ತರ್ಕಬದ್ದವಾಗಿ ವಿಶ್ಲೇಷಿಸುವುದು ವಿಚಾರ. ಇವುಗಳ ಹಿತ-ಅಹಿತ ಪರಿಣಾಮ, ಗ್ರಾಹ್ಯ ಅಗ್ರಾಹ್ಯತೆಯ ತೂಕ, ಉಚಿತ ಅನುಚಿತತೆಗಳ ಮೌಲ್ಯಮಾಪನಗಳನ್ನು ಮಾಡುವದು ವಿವೇಕ. ಲಾಕ ಡು ತಾರ್ಕಿಕ ಕ್ರ ಮ. ವಿವೇಕ ಒಂದು ನೈತಿಕ ಮೌಲ್ಯ. ರವ ವಿವೇಕವನ್ನು ಕುದುರಿಸಲು ಸಹಾಯ ಮಾಡಬಹುದು. ವಿವೇಕವೂ ವಿಚಾರವೂ ಜೋ ಹವಾ ನೆರವಾಗಬಹುದು. ಹೀಗೆ ಇವು ಪರಸ್ಪರ ಪೋಷಕವಾದ ಅಂಶಗಳು. ಆದರೆ ವಿಚಾರವು ಪ್ರಖರವಾಗಿದ್ದವರಿಗೆಲ್ಲ ವಿವೇಕವಿರುತ್ತದೆ ಎಂದು ಹೇಳಲು ಬರುವುದಿಲ್ಲ. ಯಾವುದೋ ಒಂದು ತರ್ಕದ ಸರಣಿ ಅಥವಾ ಸಿದ್ಧಾಂತಕ್ಕೆ ಕಟ್ಟು ಬಿದ್ದವರು ಅದೇ ದಿಕ್ಕಿನಲ್ಲಿ ವಿಚಾರ ಮಾಡುತ್ತ ಹೋಗಿ ಏಕಮುಖರಾಗುವ ಸಂಭವವಿರುತ್ತದೆ. ತಮ್ಮ ಚರನ ಸರಿ ಎಂಬ ಮೊಂಡುತನವನ್ನು ಬೆಳೆಸಿಕೊಳ್ಳುವ ಸಂಭವವಿರುತ್ತದೆ. ತಮ್ಮ ತರ್ಕದ ಸುಳಿಯಲ್ಲಿ, ಯೇ ತಾವು ಸಿಕ್ಕಿ ಬೀಳುವ ಸಂಭವವಿರುತ್ತದೆ. ಆದರೆ ವಿವೇಕವು ಹಾಗಲ್ಲ. ಎಲ್ಲವನ್ನೂ "ಓತ ಅಹಿತ ಪರಿಣಾಮಗಳಿಂದ ಅಳೆದು ನೋಡುತ್ತದೆ. ವಿಚಾರದ ಬಾ ತೆಗೆದುಕೊಂಡರೂ ಅದಕ್ಕೆ ಪರಾಧೀನವಾಗುವುದಿಲ್ಲ. ಆಯಾ ವಿಷಯ ಮತ್ತು ವಸ್ತುಗಳ ಗ್ರಾಹ [ ಅಗ್ರಾಹೃತೆಯ ಮೌಲ್ಯಮಾಪನ ತ ವಿಚಾರವನ್ನು ಉಪಯೋಗಿಸಿಕೊಳ್ಳುತ್ತದೆ. ವಿವೇಕಿಯಾದವನು ಬಹಳ ಮಾರ ಮಾಡುವವನಾ ಗಿರಬೇಕೊಬ ಅಗತ್ಯವಿಲ್ಲ. ವಿವೇಕಕ್ಕೆ ಆತ್ಮಸಾಕ್ಷಿ ಅಂತಪ್ರೇರಣೆಗಳು ಹೆಚ್ಚು ಸಹಾಯಕ. ವಿಚಾರ ಕೇವಲ ಬಾಹ್ಯ ಸಾಧನ. ಒಮ್ಮೊಮ್ಮೆ ಮ್ಚೆ ಅತಿ ವಿಚಾರವುವಿದೇಕಕ್ಕೆ : ಆತಂಕವೂ ಆಗುತ್ತದೆ. ವಿವೇಕಿಯಾದವನು ಸ್ವಹಿತ ಪರಹಿತಗಳನ್ನು ಹೆಚ್ಚು ಯಶಸ್ವಿಯಾಗಿ ಸಾಧಿಸುವನು. ಅವನಿಗೆ ಯಾವುದೇ ವಿಷಯದಲ್ಲಿ ಮೊಂಡತನವಿರುವುದಿಲ್ಲ. ನಮ್ರಸೆಯಿರುವುದು. ತನ್ನ ತಿಳುವಳಿಕೆಗಿಂತ ಹೆಚ್ಚು ಯೋಗ್ಯವಾದದ್ದನ್ನು ಯಾರಾದರೂ ಹೇಳಿದರೂ ಅದನ್ನು ಒಪ್ಪಿಕೊಳ್ಳುವನು. ವಿಚಾರವಂತನೂ ತನಗಿಂತ ಹೆಚ್ಚು ವಿಚಾರಶೀಲರು | ಹೇಳಿದ್ದನ್ನು ಒಪ್ಪಿಕೊಂಡಾಗಲೂ ಆದು ಅವನಲ್ಲಿ ಯ ವಿವೇಕದ ಕಾರ್ಯವೇ ಆಗಿರುತ್ತದೆ. ಚುರುಕು ಬುದ್ಧಿಯವರಿಗಿಂತ-ಸಾಮಾನ್ಯ ಬುದ್ಧಿಯವರು ಹಚ್ಚು ವಿವೇಕಿಗಳಾಗಿರುವರು. ಅದು ಏನೇ ಇದ್ದರೂ ಮನುಷ್ಯನಿಗೆ ವಿವೇಕ ವಿಚಾರ ಎರಡೂ ಅಗತ್ಯ. ವಿವೇಕವು ಅನುಭವದಿಂದ ವಿಕಸಿತವಾ . ಹೋಗುವುದು. ವಿಚಾರವು ತರ್ಕದಿಂದ ಬೆಳೆಯುತ್ತ ಹೋಗುವುದು. e ನ ನಾನೀಗ ನಿಮಗೆ ಹೇಳುತ್ತಿರುವ ಸಣ್ಣ ಮನು ಷ್ಕರ ಪೇಟೆ ಯಾವುದೆಂದು ತಿಳಿದಿದ್ದೀರಿ, ಓದು ಗರೇ? ಪೀಪಾಯಿಯೊಳಗೆ ಸೀಗಡಿ ಮೀನುಗ ಈ ಳನ್ನು ಒತ್ತಾಗಿ ತುಂಬಿರುವಂತೆ, ದೈವ ಕೃಪೆಗೊಳ ಗಾದ ಪ್ರದೇಶದ ಮಧ್ಯದಲ್ಲಿ ಬರಿಯ ಜ್ಯೂಗಳೇ 1 ಪಾಶ ರಕೊಂಡಿರುವ ಪೇಟೆಯ ಬಗೆಗೆ ಸ್ವಲ್ಪ ಎಸ್ತ / ಜಾಯಾ ರಿಸಿ ಹೇಳುತ್ತಿದ್ದೇನೆ. ಈ ಪೇಟೆಯ ಹೆಸರು ಕಸಿ ಲೆವ್ನ. ಈ ಹೆಸರು ಹೇಗೆ ಹುಟ್ಟಿಕೊಂಡಿತು ಗೊತ್ತೆ? ಹೇಳುತ್ತೇನೆ ಕೇಳಿ: ಜ್ಯೂಗಳ ದಾರಿದ್ರ್ಯ ವೈವಿಧ್ಯದೊಡನೆ ಬಹು ಮುಖಿಯಾದದ್ದು. ಒಬ್ಬ ಬಡವ ದುರದೃಷ್ಟದ ವನಾಗಿರುತ್ತಾನೆ. ಅವನೊಬ್ಬ ಪಾಪರ್‌, ಭಿಕ್ಷುಕ, ಸ್ಕೋರರ್‌, ಬರಗೆಟ್ಟವ, ತಿರುಕ ಅಥವಾ ಸೋತು ಸುಣ್ಣಾದವ. ಪ್ರತಿಯೊಬ್ಬನ ಬಗೆಗೂ ಹೀಗೆ ಬೇರೆ ಬೇರೆ ದನಿಗಳಲ್ಲಿ ಹೇಳಲಾಗುತ್ತದೆ. ಆದರೆ ಈ ಎಲ್ಲವೂ ಮಾನವನ ದರಿದ್ರತೆಯನ್ನೇ ಒತ್ತಿ ಹೇಳುತ್ತವೆ. ಹೀಗಿದ್ದೂ ಮತ್ತೊಂದು ಹೆಸ ರಿದೆ - ಕಸ್ರಿಲ್‌ ಅಥವಾ ಕಸ್ತಿಲಿಕ್‌. ಈ ಹೆಸರನ್ನೂ ಸಾಕಷ್ಟು. ಏರಿಳಿತಗಳ ದನಿಯಲ್ಲಿ ಹೇಳಲಾಗು ತ್ತದೆ. ಬಡಾಯಿ ಕೊಚ್ಚಿಕೊಳ್ಳುವವನ ಬೀಗಿನಲ್ಲಿ ಕೂಡ. ಉದಾಹರಣೆಗೆ, ““ಓಹ್‌! ನಾನು ಯಾವಾಗಲೂ ಕಸ್ರಿಲಿಕ್‌!'' ಒಬ್ಬ ಸಾಧಾರಣ ಪಾಪರ್‌ನಂತಲ್ಲ. ಬದುಕಿನಲ್ಲಿ ಸೋತವನಾದರೂ ದಾರಿದ್ರ್ಯದ ಹೀನತೆಯನ್ನು ಹತ್ತಿರಕ್ಕೆ ಸುಳಿಯಗೊಡದಂಥ ವೈರುಧ್ಯವುಳ್ಳ ವನು. ಇದಕ್ಕವನು ನಕ್ಕು ಬಿಡುತ್ತಾನೆ. ಅವ ನೊಬ್ಬ ಬಡವ, ಆದರೂ ಸಂತೋಷಿಯಾಗಿರು ತಾವ ತ್ನಾನಿ. ಮೂಲ : ಶೋಲೋಮ್‌ ಅಲ್ಕೈಂ ಕನ್ನ ಡಕ್ಕೆ : ಲಿಂಗರಾಜು ಪರ್‌ ತೆ ಇಂತು. ೫ wd ಮಾಳ ಕಾಗ ತ್‌ ರಲ್ಲ, ತನ ©» ಸುತ್ತುವರಿದಿರುವ ದೀಶಬೂ$ ಗೆ Go fs GL ೭೬ ಜೆ ಈ ಸ ತ "41 [a GL eel 2) ೮ £ ನ ನಡಾ a ಇ - Nl LN - | J § A ತ ನ್ನ್ನ ಕ ಶಿ 9.33% ಸೃಷ್ಟಿಸಿಕೊಂಡಿರುವ ನಾಗರಿಕತೆ, ಸಂಸ್ಕೃತಿ, ಅಭಿ ವೃದ್ಧಿಗಳಿಂದಲೂ ದೂರವಾಗಿದೆ. ಇಂಥ ವಿಷ ಯಗಳಿಗೆ ಸಂಭಾವಿತ ವ್ಯಕ್ತಿಯೊಬ್ಬ ಹ್ಯಾಟ್‌ ತೆಗೆದು ಗೌರವ ತೋರಬಹುದು. ಆದರೆ ಈ ಸಣ್ಣ ಮನುಷ್ಯರಲ್ಲ! ಮೋಟಾರ್‌ ಕಾರು, ಏರೋಪ್ಲೇನ್‌ಗಳಿರಲಿ, ಈಗಾಗಲೇ ತುಂಬಾ ಹಳೆಯದಾಗಿ ಸಾಮಾನ್ಯವೆನಿಸಿರುವ ರೈಲಿನ ಬಗೆಗೂ ಇವರಿಗೆ ಏನೂ ತಿಳಿದಿಲ್ಲ. ""ಆಂಥದ್ದು ಇಲ್ಲವೇ ಇಲ್ಲ'' ಎನ್ನುತ್ತಾರವರು! ""ಯಾಕೆಂದ ರೆ'' ಅವರು ಹೇಳುವಂತೆ, ""ಇದೊಂದು ಕನಸು. ಕಟ್ಟುಕತೆ. ಸ್ವರ್ಗದಲ್ಲಿ ಸಂತೋಷವಿರುತ್ತೆ ಎನ್ನು ತ್ತೀರಲ್ಲ ನೀವು, ಅದರ ಹಾಗೆ.'' ಆದರೆ ಬಂದ ಸಲ ಕಸಿ 'ಲೆವ್ನದ ಒಬ್ಬಾತ ಬಂದ. ವಾಪಸ್ಸು ಬಂದ ಎಂದು ಆಣೆ, ಪ್ರ ಮಾಣಗಳ ಟ್ರ. ಸಸ ವನ್ನು ರೈ ಲಿನಲ್ಲಿ ೭ ಒರಗಿ ಸಿಕೊಂಡ ಪ ಎಂದು ಗಂಟೆಯಷ್ಟು ಕಾಲವಾ ರೈಲಿನಲ್ಲೇ ಪ್ರಯಾಣ "ಮಾಡಿದ್ದ. ಜ್‌ ಮಾತ್ರ ಇದಕ್ಕವರು ನಕ್ಕುಬಿಟ್ಟರು. ಕತೆ! ಚಕ್ರಗಳು ಉರುಳ್ತವೆ, ಹೊಗೆ ಕೊಳವೆ ಸಿಳ್ಳೆ ಹಾಕುತ್ತೆ, ಬೋಗಿಗಳು ಮುಂದಕ್ಕೆ ಹೋಗ್ತವೆ, ಜನ ಮಾಸ್ಕೋಗೆ ಹೋಗ್ತಾರೆ, ಆಮೇಲೆ ವಾಪಸ್ಸು ಬರ್ತಾರೆ!'' ಏನಿಲ್ಲ, ವುದು? ನೀವು ಅವರನ್ನೇ ಕೇಳಿ, ""ನೀವು ಹೇಗೆ ಬದುಕ್ತಿ ಬಸ ಭುಜ ಕುಲುಕಿಸುತ್ತಾ ನಕ್ಕು ಹೇಳುತ್ತಾರೆ, ಇದನ್ನು ಈ ಸಣ್ಣ ಮನುಷ್ಯರು ಅರ್ಥ ಮಾಡಿ ಕೊಂಡದ್ದು ಹೇಗೆಂದರೆ: ಒಂದು ಗಂಟೆಯಷ್ಟು ಕಾಲ ಪ್ರಯಾಣ ಮಾಡಿದ ಇವನು, ಆಮೇಲೆ ಉಳಿದ ದೌರಿಯನ್ನು ನಡೆದೇ ಹೋದ ಎಂದು. 5 4 ಆದರೂ ರೈಲಿನ ವಿಷಯ ಬಾಕಿಯುಳಿದಿತ್ತು. ಪ ಕಸ್ರಿಲೆವ್ದದ ಜ್ಯೂವೊಬ್ಬ ಆಣೆಯಿಟ್ಟು ಹೇಳಿ ಸ ದರೂ ರೈಲಿನಂಥದ್ದು ಇಲ್ಲವೇ ಇಲ್ಲ, ಇದೆಲ್ಲಾ , ಸುಳ್ಳು « ದುಬಿಟ್ಟರು. ಇದು ಸತ್ಯ. ಗಾಳಿ ಮಾತಿ ನಲ್ಲಿ ಹೊಸದೊಂದನ್ನು ಸೃಷ್ಟಿಸಿ ಹೇಳುತ್ತಿಲ್ಲ ಎಂದ ಇವನು ರೈಲಿನ ಐಂದ್ರಜಾಲವನ್ನೆಲ್ಲಾ ಅವರಿಗೆ ವಿವರಿಸಿ ಹೇಳಿದ. ಕಾಗದದ ಮೇಲೆ ಚಿತ್ರವೊಂದನ್ನು ಬಿಡಿಸಿದ. ಚಕ್ರಗಳು ಹೀಗುರು ಳುತ್ತವೆ, ಹೊಗೆ ಕೊಳವೆ ಸಿಳ್ಳೆ ಹಾಕುತ್ತದೆ, ಬೋಗಿಗಳು ಚಲಿಸುತ್ತವೆ, ಜನ ಮಾಸ್ಕೋಗೆ ಪ್ರಯಾಣ ಮಾಡುತ್ತಾರೆ; ಕಸ್ರಿಲೆವ್ನದ ಜನ ಕೇಳಿಯೇ ಕೇಳಿದರು. ತಲೆದೂಗುತ್ತಾ ಸಮ್ಮತಿ ಯನ್ನೂ ಸೂಚಿಸಿದರು. ಹೃದಯದಾಳದಲ್ಲಿ #4 ಎಂಥಾ ಆದ್ದರಿಂದಲೇ ಇವರೆಲ್ಲಾ ಸಣ್ಣ ಮನುಷ್ಯರು. ಮ. ಮಂಕರಲ್ಲದ ಯಾರೂ ಇಲ್ಲ. ವಿಷಯಗಳಿಗೆ ತಲೆಕೆಡಿಸಿಕೊಳ್ಳ ದ ಮನುಷ್ಯರೇ ಎಲ್ಲರೂ. ಆದರೆ ವಿರೋಧಾಭಾಸ ವೆಂಬಂತೆ ಎಲ್ಲಾ ಕಡೆಯೂ ಹಾಸ್ಯಗಾರರು, ಕತೆ ಹೇಳುವವರು, ಸಂತೋಷಿ ಗಳು, ಸಾಮಾನ್ಯ ಹೃದಯದವರನ್ನು ಆರೈಕೆ ಮಾಡುವವರೂ ಇದ್ದಾರೆಂಬುದನ್ನು ತಿಳಿದಿ ದ್ದಾರೆ. ಬಡವರಾದರೂ ಸಂತೋಷಿಗಳು.: ಯಾವುದು ಇವರನ್ನು ಇಷ್ಟೊಂದು ಸಂತೋಷದ ಲ್ಲಿ ಟ್ರಿದೆಯೋ ಹೇಳುವುದು ಸುಲಭವಲ್ಲ. ಬರಿಯ ಉಲ್ಲಾಸದ ಬದುಕು ಬದುಕು “ನಾವು ಹೇಗೆ ಬದುಕ್ತ! ದೀವಿ? ಲೇಖಕರ ಪರಿಚಯ ಜಗತ್ತಿನ ಶ್ರೇಷ್ಠ ಸಾಹಿತಿಗಳಾದ ಡಿಕನ್ಸ್‌, ಗೊಗೋಲ್‌, ಚೆಕಾಫ್‌, ಮೊದಲಾದವರ ಸಾಲಿಗೆ ಸೇರುವ ಯಿಡ್ಡಿಶ್‌ ಲೇಖಕ ಶೋಲೋಮ್‌ ಅಲ್ಕೈಂ. ಆಧುನಿಕ ಯಿಡ್ಡಿಶ್‌ ಸಾಹಿತ್ಯವನ್ನು ಸಮೃದ್ಧಗೊಳಿ ಸಿದ ಇವನು 1859ರ ಮಾರ್ಚ್‌ 2ರಂದು ಉಕ್ಸೈನ್‌ನ ಪೆರೆಯ್‌ಸ್ಲಾವ್‌ನಲ್ಲಿ ಬಡ ಅಂಗಡಿಯವನೊಬ್ಬ ||ಮಗನಾಗಿ ಹುಟ್ಟಿದ. ತಮ್ಮ ಜನರಲ್ಲಿ ಪರಸ್ಪರರನ್ನು ಅಭಿವಂದಿಸುವ "ಶೋಲೋಮ್‌ ಅಲ್ಕೈಂ' ಎಂ ಅಂಕಿತದಲ್ಲಿ ಸಾಹಿತ್ಯ ಸೃಷ್ಟಿಗೆ ತೊಡಗಿದ ಸಾಲೊಮನ್‌ ರಬಿನೋವಿತ್ವ್‌ನನ್ನು ಆರಂಭದಲ್ಲೇ ಟಾಲ್‌ ಸ್ಟಾಯ್‌, ಚೆಕಾಫ್‌, ಗಾರ್ಕಿ ಮೊದಲಾಗಿ ಎಲ್ಲರೂ ಪ್ರಶಂಸಿಸಿದರು. ಜ್ಯೂ ಜನಾಂಗ ಇತಿಹಾಸದುದ್ದಕ್ಕೂ ಬದುಕುತ್ತಾ ಬಂದ ನೆಲೆಯಿಲ್ಲದ ಅಲೆಮಾರಿ ಬದುಕನ್ನೇ ಬದುಕಿದ ಈತ ತನ್ನ ಸಾಹಿತ್ಯದಲ್ಲೂ ಇದನ್ನು ದಟ್ಟವಾಗಿಸಿದ. ಆಧುನಿಕ ಕಥಾ ಪ್ರಕಾರಕ್ಕೆ ಸ್ಪಷ್ಟ ಚೌಕಟ್ಟೊಂದು ರೂಪುಗೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಪ್ರಕಾರದೊಳಗೆ ನಿರೂಪಣೆಯ ಕಲೆಗಾರಿಕೆಯನ್ನು ತುಂಬಿದವನು ಈತನೇ. ಮಾರ್ಕ್ಸಿಸ್ಟ್‌ ಆಗಿದ್ದ ಈತ ತನ್ನ ಸಾಹಿತ್ಯಕ್ಕೆ "ಕಸ್ರಿಲೆವ್ನ' ಎಂಬ ಕಾಲ್ಪನಿಕ ಪೇಟೆಯೊಂದನ್ನು ಕೇಂದ್ರವಾಗಿಸಿಕೊಂಡಿದ್ದ. ಮಾನವತಾವಾದಿಯೂ ಆಗಿದ್ದ ಈತನನ್ನು ಜ್ಯೂ ಜನರು "ಯಿಡ್ಡಿಶ್‌ ಭಾಷೆಯ ಮಾರ್ಕ್‌ಟ್ವಿನ್‌' ಎಂದು ಕರೆದರೆ; ಮಾರ್ಕ್‌ಟ್ವಿನ್‌ ತನ್ನನ್ನು “ಇಂಗ್ಲಿಷ್‌ ಭಾಷೆಯ ಶೋಲೋಮ್‌ ಅಲ್ಕೈಂ' ಎಂದು ಕರೆದುಕೊಂಡ. ಬದುಕಿನುದ್ದಕ್ಕೂ ಬವಣೆಪಟ್ಟ ಈತ 1916ರಲ್ಲಿ ನ್ಯೂಯಾರ್ಕ್‌ನಲ್ಲಿ ಸಾಯುವ ಮುನ್ನ, ತನ್ನ ಸಮಾಧಿ ಯನ್ನು (ಶ್ರೀಮಂತರು, ಪ್ರಸಿದ್ಧ ವ್ಯಕ್ತಿಗಳ ಸಮಾಧಿಗಳ ನಡುವೆ ಮಾಡದೆ, ಸಾಮಾನ್ಯ ಜನರ ಕೂಲಿಕಾರರ ಸಮಾಧಿಗಳ ನಡುವೆ ಮಾಡಬೇಕು ಎಂದು ಹೇಳಿದ. ಆತನ ಕತೆಗಳಲ್ಲಿ ಪ್ರಾತಿನಿಧಿಕವಾದುದು: “ಸಣ್ಣ ಮನುಷ್ಯರ ಪೇಟೆ'' ಯದಂತೆ ಬದುಕುತ್ತಾರೆ. ಆಮೇಲೆ, ಪವಿತ್ರವಾದ ಸಬ್ಬತ್‌ ಯಾವಾಗ ಬರುತ್ತದೋ ಆಗ, ಯೆಹುಪೆ ಟ್ಹಾದರೂ ಹಾಳಾಗಲಿ, ಒಡೆಸ್ಪಾವಾದರೂ ಯಾರಿಗೆ ಗೊತ್ತು? ನಾವು ಬದುಕಿದೀವಿ?'' ಅಸಾಮಾನ್ಯವೆನಿಸುವ ವಿಷಯ ನೀವು ಯಾವಾಗ ಲಾದರೂ ಇವರನ್ನು ಭೇಟಿಯಾದರೆ, ಇಲಿಗಳು ಅಲ್ಲಿ ಅದಿದೆ, ಇಲ್ಲಿ ಇದಿದೆ ಎಂದು ಗೆಬರುವಂತೆ ಕೇಳತೊಡಗುತ್ತಾರೆ. ಸುಮ್ಮನೆ ನಿಂತುಕೊಳ್ಳಲಾ ಗುವುದಿಲ್ಲ. ""ಏನು ಇಷ್ಟೊಂದು ಅವಸರ ಪಡ್ತೀ ದಿರಿ?'' ""ನಾನ್ಯಾಕೆ ಅವಸರ ಪಡಲಿ? ಆಯ್ತು, ಇದಿರೋದು ಹೀಗೆ, ನಾವು ಅವಸರದಲ್ಲಿ ದ್ದರೆ ನಾವು ಯೋಚಿಸ್ತಾ ಏನನ್ನಾದರೂ ಪಡಿಯೋಕೆ ಓಡೋಣ, ಒಂದಿಷ್ಟು ಪೆನ್ನಿಗಳನ್ನಾದರೂ ಪಡೆ ಯೋಣ ಸಬ್ಬತ್‌ಗೆ ತೆಗೆದಿಟ್ಟುಕೊಳ್ಳೋಣ.'' ಸಬ್ಬತ್‌ಗೆಂದು ತೆಗೆದಿರಿಸಿಕೊಳ್ಳುವುದು - ಇದೇ ಇವರ ಜೀವನದಲ್ಲಿನ ಗುರಿ. ಇಡೀ ವಾರ ಇವರು ಕೂಲಿಕಾರರು, ಬೆವರಿಡುತ್ತಾರೆ, ತೊಡುವ ಬಟ್ಟೆ ತೆಗೆದಿಡುತ್ತಾ ರೆ, ಸಬ್ಬತ್‌ಗಾಗಿ ಸ್ನಲ್ಪವಾದರೂ ಇರಲಿ ಎಂದು ತಿನ್ನ ದಂತೆ, ಕುಡಿ 1 ಸ್ವಲ್ಪ 4 ಎಪಿಲ್‌ 1991 ಹಾಳು ಬೀಳಲಿ; ಭೂಮಿಯಲ್ಲಿನ ಪ್ಯಾರಿಸ್‌ ಕೂಡ ಕುಗ್ಗಿ ಚಿಕ್ಕದಾಗಿರುತ್ತ ದೆ! ಕಸ್ರಿಲೆವ್ನ ಬದುಕುತ್ತ ದೆ! ಆದ್ದರಿಂದಲೇ ಕಸ್ರಿಲೆವ್ದ ಕಾಲಾನುಕಾಲದಿಂ ದಲೂ ನಿಂತಿದೆ. ಸಬ್ಬತ್‌ ದಿನ ಒಬ್ಬ ಜ್ಯೂ ಕೂಡ ಇಲ್ಲಿ ಹಸಿವಿನಿಂದಿರುವುದಿಲ್ಲ. ಒಬ್ಬ ಜ್ಯೂನಲ್ಲಿ ಸಬ್ಬತ್‌ಗಾಗಿ ಮೀನಿರುವುದಿಲ್ಲವೇ? ಮೀನಿಲ್ಲ ದಿ ದ್ದರೆ ಮಾಂಸವಿರುತ್ತದೆ. ಮಾಂಸ ಸವಿಲ್ಲದಿದ್ದರೆ ಹೈ ರಿಂಗ್‌ ಮೀನಿರುತ್ತದೆ. ಹೈ ರಿಂಗ್‌ ಮೀನಿಲ್ಲದಿ ದ್ದರೆ ಬಿಳಿ ಬ್ರೆಡ್ಡಿರುತ್ತದೆ. ಬಿಳಿ ಬ್ರೆಡ್ಡಿಲ್ಲದಿದ್ದರೆ ಕರಿ ಬ್ರೆಡ್‌ ಮತ್ತು ಈರುಳ್ಳಿ ಗಳಿರುತ್ತವೆ. ಕರಿ ಬ್ರೆಡ್‌ ಮತ್ತು ಈರುಳ್ಳಿ ಗಳೂ ಇಲ್ಲದಿದ್ದರೆ ನೆರೆ ಯವರಿಂದ ಕಡ ಕೇಳಿ. ಪಡೆಯುತ್ತಾನೆ. ""ಜಗ 2 ತೊಂದು ಚಕ್ರ. ಅದು ತಿರಗ್ತಾ ಇದೆ'' ಕಸ್ರಿಲೆವ್ನ 97 & nd ದವರು ಈ ಮಾತನ್ನು ಸಾಕಷ್ಟು ಸಲ ಹೇಳು ತ್ತಾರೆ. ಇದು ಹೇಗೆ ತಿರುಗುತ್ತಿದೆ ಎನ್ನುವುದನ್ನು ಕೆ ಯಿಂದಲೂ ತೋರಿಸುತ್ತಾರೆ. ಇವರು ಎಲ್ಲ . ವನ್ನೂ ಚಮತ್ಕಾರದಲ್ಲೇ : ಗುರುತಿಸುತ್ತಾರೆ. ಕೆಲವು ವಿಷಯಗಳನ್ನು ಮಾತ್ರ ತಮ್ಮ ತಂದೆ- ತಾಯಿಯರಿಂದ ತುಂಬ ಚುರುಕಿನಲ್ಲಿ ಕಲಿತಿರು ತ್ತಾರೆ. ಈ ಸಣ್ಣ ಮನುಷ್ಯರ ಬಗ್ಗೆ ನೀವು ಕೇಳುವ ಕತೆಗಳು ಅದ್ಭುತವಾದವಾದರೂ ಅವೆಲ್ಲಾ ನಿಜ | ವಾಗಿರುತ್ತವೆ. ಕ ' ಬೇಕೆಂದರೆ ಕಸ್ಪಿಲೆವ್ನದಲ್ಲಿ ಹಸಿವಿನಿಂದ ಬಳ ಲುತ್ತಿದ್ದ ಒಬ್ಬಾತ ತನ್ನ ಭವಿಷ್ಯವನ್ನು ಅರಸುತ್ತಾ ವಿಶಾಲ ಜಗತ್ತಿನತ್ತ ಹೊರಟ ಈ ಕತೆಯನ್ನೇ ; ನೋಡಿ: ದೇಶವನ್ನು ತೊರೆದ ಇವನು ಅಲೆ » ಯುತ್ತಾ ದೂರಕ್ಕೆ ಹೋದ. ಕಡೆಗೆ ಪ್ಯಾರಿಸ್ಸನ್ನು ತಲುಪಿದ. ಅಲ್ಲಿ ಇವನು ಸ್ವಾಭಾವಿಕವಾಗಿಯೇ | ಮೇಯರ್‌ರನ್ನು ನೋಡಬೇಕು ಎಂದುಕೊಂಡ. ಒಬ್ಬ ಜ್ಯೂ ಪ್ಯಾರಿಸ್ಸಿ ಗೆ ಬಂದು ಮೇಯರ್‌ರನ್ನು ಭೇಟಿಯಾಗಲಿಲ್ಲ ಅಂದರೆ? ಆದರೆ, ಅವರು ಇವನನ್ನು ಒಳಗೆ ಬಿಡಲಿಲ್ಲ. ""ಏನು ೫ ತೊಂದರೆ?'' ಏನೆಂದು ಅವನಿಗೂ ತಿಳಿದಿತ್ತು. ""ನಿನ್ನ ಕೋಟು ತೇಪೆ ಹಾಕಿದೆ'' ಬಾಗಿಲು | ಕಾಯುವವ ಹೇಳಿದ. : "(ನೀನೊಬ್ಬ ಮೂರ್ಪ'' ಜ್ಯೂ ಹೇಳಿದ. ""ನನ್ನ ಹತ್ತಿರ ಒಳ್ಳೆ ಕೋಟು ಇದ್ದಿದ್ದರೆ ನಾನು ಪ್ಯಾರಿಸ್‌ಗೆ ಬರ್ತಿದ್ದೆ ಅಂದುಕೊಂಡಿದೀಯಾ?'' , ಇದು ಪೇಚಿಗಿಟ್ಟು ಕೊಂಡಿತು. ಆದರೆ ಕಸ್ರಿಲೆ ವ್ನದವನನ್ನು ಮೇಲೆ ಬಿಡಲಿಲ್ಲ. ಒಂದು ಕ್ಷಣ ಯೋಚಿಸಿದ ಇವನು ಬಾಗಿಲಲ್ಲಿದ್ದವನಿಗೆ ಹೇಳಿದ: '"ನಿಮ್ಮ ಸಾಹೇಬರಿಗೆ ಹೇಳು, ಮನೆ ಬಾಗಿಲಿಗೆ ಬಂದಿರೋನು ಸಾಮಾನ್ಯ ಭಿಕ್ಷುಕ ನಲ್ಲ. ಒಬ್ಬ ಜ್ಯೂ ಬಂದಿದಾನೆ; ಪ್ಯಾರಿಸ್‌ನಲ್ಲಿ ಎಷ್ಟು ಬೆಲೆ ಕೊಟ್ಟರೂ ಸಿಕ್ಕದಂಗಿರೋ ವಸ್ತುಗ ಳನ್ನು ಕೊಡೋಕೆ ತಂದಿದಾನೆ ಅನ್ನು'' ಈ ಮಾತುಗಳನ್ನು ಕೇಳಿ ಮೇಯರ್‌ಗೆ ಕುತೂ ಹಲವಾಯಿತು. ವ್ಯಾಪಾರಿಯನ್ನು ಒಳಗೆ ಬಿಡಲು ಹೇಳಿದ. iss. ಸ್‌ ""ಶೋಲೋಮ್‌ ಅಲ್ಮೈಂ'' ಮೇಯರ್‌ . ಹೇಳಿದ. "“ಅಲ್ಕೈಂ ಹೇಳಿದ. ""ಕೂತುಕೊಳ್ಳಿ. ಎಲ್ಲಿಂದ ಬಂದಿರಿ9'' ""ನಾನು, ಕಸ್ರಿಲೆವ್ನದಿಂದ ಬಂದೆ.'' ""ಏನೇನು ಒಳ್ಳೆ ಸುದ್ದಿ ತಂದಿದೀರ?'' ""ಆಯ್ತು ಮಿ. ಮೇಯರ್‌, ನಮ್ಮ ಪೇಟೇಲಿ ಜನ ನೀವು ತೀರಾ ಕೆಟ್ಟವರಲ್ಲ ಅಂತ ಹೇಳ್ತಾರೆ. ನೀವು ಪಡೆದುಕೊಂಡಿರೋದರ ಅರ್ಧದಷ್ಟನ್ನ ಇಲ್ಲ, ಕಾಲುಭಾಗದಷ್ಟನ್ನಾದರೂ ನಾನು ಗಳಿಸಿ ಕೊಂಡಿದ್ದರೆ ಉಳಿದದ್ದನ್ನೆಲ್ಲಾ ಹಂಗೇ ಬಿಟ್ಟುಬಿ ಡುತಿದ್ದೆ. ಆಮೇಲೆ ನಿಮಗೆ ಯಾವುದೂ ಕೊರತೆ ಯಾಗಿಲ್ಲ ಅಂತಲೂ ಊಹಿಸಿಕೊಳ್ತಿದ್ದೆ. ಜನ ಗಳೂ ನಿಮ್ಮನ್ನು ತುಂಬಾ ಶ್ರೀಮಂತರು ಅನ್ನೋ ಹಾಗೇ ನೋಡೋರು. ಆಮೇಲೆ ನಿಮಗೆ ಏನು ಕೊರತೆ? ಒಂದೇ ಒಂದು ವಿಷಯ - ಶಾಶ್ವತ ವಾದ ಬದುಕು. ನಾನು ನಿಮಗೆ ಮಾರಾಟಕ್ಕೆ ತಂದಿರೋದು ಇದೇ.'' ಇದನ್ನು ಕೇಳಿ ಮೇಯರ್‌ ಹೇಳಿದ. ""ಆ ಯಿತು. ಈಗ ವ್ಯಾಪಾರಕ್ಕೆ ಬರೋಣ. ನನಗೆ ಇದರ ಬೆಲೆ ಎಷ್ಟು9'' ""ನಿಮಗೆ ಇದರ ಬೆಲೆ'' ಖಾತ್ರಿ ಮಾಡಿಕೊಳ್ಳ ಲೆಂದು ಒಂದು ಕ್ಷಣನಿಲ್ಲಿಸಿದ ""ನಿಮಗಿದರ ಬೆಲೆ ಮುನ್ನೂ ರು ರೂಬಲ್‌ಗಳು'' ""ನೀವು ಹೇಳೋ ಸರಿಯಾದ ಬೆಲೆ ಇದೇ ನಾ?'' '"ನಾನು ಹೇಳೋದರಲ್ಲೇ ಉತ್ತಮವಾ ದದ್ದು ಇದೇ. ಮುನ್ನೂ ರಕ್ಕಿಂತಲೂ ಜಾಸ್ತಿ ಹೇಳ ಬಹುದಿತ್ತು. ಆದರೆ ಇಷ್ಟನ್ನ ಹೇಳಿಬಿಟ್ಟ ದೀನಿ. ಇದೇ ಕೊನೆ.'' "ಮೇಯರ್‌ ಹೆಚ್ಚೇನನ್ನೂ ಹೇಳಲಿಲ್ಲ. ಆದರೆ ಒಂದರ ಹಿಂದೊಂದಾಗಿ ಮುನ್ನೂರು ರೂಬಲ್‌ ಗಳನ್ನು ಎಣಿಸಿದ. ಹಣವನ್ನು ಜೇಬಿಗಿಟ್ಟುಕೊಂಡ ನಮ್ಮ ಕಸ್ರಿಲೆ ವ್ನದವನು ಆಮೇಲೆ ಮೇಯರ್‌ಗೆ ಹೇಳಿದ. ಶೋಲೋಮ್‌'' ವ್ಯಾಪಾರಿ Elan ಸ ""ನೀವು ಹೆಚ್ಚು ಕಾಲ ಬದುಕಿರಬೇಕು ಅಂದು ಕೊಂಡಿದ್ದರೆ, ನಾನು ನಿಮಗೆ ಕೊಡೊ ಸಲಹೆ ಏನು ಅಂದರೆ; ಸದ್ದು, ಆತುರ ತುಂಬಿಕೊಂ ಡಿರೋ ಈ ಪ್ಯಾರಿಸ್‌ ಬಿಟ್ಟು ಬಿಡಿ ಸಾಹುಕಾರರೇ, ನಮ್ಮ ಕಸ್ಪಿಲೆವ್ನಕ್ಕೆ ಹೋಗಿ, ಅಲ್ಲಿ ನೀವು ಯಾವಾ ಗಲೂ ಸಾಯೋದಿಲ್ಲ. ಯಾಕೆ ಅಂದರೆ ನಮ್ಮ ಕಸ್ರಿಲೆವ್ನ ಅಂಥ ಪೇಟೆ. ಅಲ್ಲಿ ಶ್ರೀಮಂತರು ಯಾವಾಗಲೂ ಸಾಯೋದೇ ಇಲ್ಲ.'' ಇದೇ ತರ ಅಮೆರಿಕಾಗೆ ಹೋದ ಮನುಷ್ಯ ನೊಬ್ಬನ ಕತೆಯೊಂದೂ ಇದೆ ... ಆದರೆ ಸಣ್ಣ ಮನುಷ್ಯರ ಎಲ್ಲ ಕತೆಗಳನ್ನೂ ನಿಮಗೆ ಹೇಳುತ್ತಾ ಕುಳಿತರೆ ಮೂರು ದಿನ ಹಗಲೂ ರಾತ್ರಿ ಮಾತು, ಮಾತು ಎಂದು ನಾನು ಮಾತಾಡುತ್ತಲೇ ಇರಬೇ ಕಾಗುತ್ತದೆ. ಮಾತು ಮುಗಿಯುವುದೇ ಇಲ್ಲ. ಇದರ ಬದಲಿಗೆ ಪೇಟೆಯ ವಿವರದತ್ತ ಹೊರಳಿ ನೋಡೋಣ. ಇದನ್ನು ಸುಂದರವಾಗಿರುವ ಒಂದು ಸಣ್ಣ ಪೇಟೆ ಎಂದು ಕರೆಯಲೇ? ಸ್ವಲ್ಪ ದೂರದಿಂದ ನೋಡಿದಾಗ ನಾನು ಹ್ಯಾಗೆ ಹೇಳಲಿ ಇದನ್ನ? ಬೇಯಿಸಿದ ಬ್ರೆಡ್ಡಿನಾಕಾರದಲ್ಲಿ ಬಣ್ಣದ ಹೂ ಬೀಜಗಳನ್ನೊಳಗೊಂಡ ಗುಬುಟಿನಂತಿದೆ. ಕೆಲವು ಮನೆಗಳನ್ನು ಬೆಟ್ಟದ ತಪ್ಪಲಿನಲ್ಲಿ ಕಟ್ಟಿ ದ್ದರೆ, ಉಳಿದವನ್ನು ಕೆಳಗೆ ಸಮನೆಲದಲ್ಲಿ ಒಂದ ಕ್ಕೊಂದು ಜೋಡಿಸಿಕೊಳ್ಳುವಂತೆ ಕಟ್ಟಿದ್ದಾರೆ; ಒಂದಕ್ಕಿಂತ ಮತ್ತೊಂದು ಎತ್ತರವಾಗಿ ಸ್ಮಶಾನದ ಲ್ಲಿರುವ ಗೋರಿ ಕಲ್ಲುಗಳಂತೆ. ರಸ್ತೆಗಳೆಂದು ಕರಯಲು ಸಾಧ್ಯವಾಗದಂತಿದೆ, ಏಕೆಂದರೆ ಮನೆಗ ಳನ್ನು ಯಾವ ಯೋಜನೆಯ ಪ್ರಕಾರವಾಗಿಯೂ ಕಟ್ಟಿಲ್ಲ. ಅಂಥ ವಿಷಯಗಳಿಗೆಲ್ಲಾ ಇಲ್ಲಿ ಕೋಣೆ ಎನ್ನುವುದೆಲ್ಲಿದೆ? ಖಾಲಿ ಇರುವ ಜಾಗದಲ್ಲಿ ಕಟ್ಟಲು ಹೋದಾಗ ಅಂಥದೆಲ್ಲಾ ಯಾಕೆ? ಭೂಮಿಯಲ್ಲಿ ವಾಸವಿರಬೇಕು ಎಂದು ಬರೆದಿದೆ. ಅದನ್ನೆಲ್ಲಾ ಅಳೆದು ನೋಡು ಎಂದಲ್ಲ. ಇಷ್ಟಕ್ಕೇ ಬೇಸರಗೊಳ್ಳಬೇಡಿ, ಅಲ್ಲಲ್ಲಿ ಕೆಲವು ಬೀದಿಗಳಿವೆ, ದೊಡ್ಡ ಬೀದಿಗಳು ಚಿಕ್ಕ ಬೀದಿಗಳು, ಸಂದುಗೊಂದಿಯ ಓಣಿಗಳು. ಬೆಟ್ಟದ , ತಪ್ಪಲಿನಿಂದ ಆರಂಭವಾದದ್ದು ಎಲ್ಲೆಲ್ಲೋ ಸುತ್ತಿ, ಮತ್ತೆಲ್ಲೋ ಹೊರಳಿ ಕೆಳ ತಗ್ಗಿನ ಒಂದು ಮನೆಯ ಬಳಿಯೋ, ನೆಲ ಮಾಳಿ ಗೆಯ ಗೋಡೆಯೊಂದರ ಎದುರಿಗೋ ಅಥವಾ ಜಳ ಹ್‌ 100೧1 ಗುಂಡಿಯೊಂದರ ಬಳಿಯೋ ಈ ಬೀದಿಗಳು ಕೊನೆಗೊಂಡರೆ ಅವರಿಗೇನಾಗಬೇಕಿದೆ? ನೀವು ಪೇಟೆಗೆ ಹೊಸಬರಾಗಿದ್ದರೆ ರಾತ್ರಿ ಹೊತ್ತಿನಲ್ಲಿ ಒಬ್ಬರೇ ಲಾಟೀನಿಲ್ಲದೆ ಹೊರಗೆ ಹೋಗಬೇಡಿ. ಇಲ್ಲಿಯೇ ವಾಸ ಮಾಡುತ್ತಿರುವ ಸಣ್ಣ ಮನು ಷ್ಯರು ಹೇಗಾದರೂ ಇರಲಿ. ಅವರ ಬಗ್ಗೆ ನಿಮಗೆ ಯಾವ ಚಿಂತೆಯೂ ಬೇಡ. ಕಸ್ರಿಲೆವ್ನದವರು ಕಸ್ರಿಲೆವ್ನದವರೇ. ಅವರು ಕಸ್ರಿಲೆವ್ನದೊಳಗೆ ಯಾವಾಗಲೂ ಕಳೆದು ಹೋಗುವುದಿಲ್ಲ. ಪ್ರತಿ ಯೊಬ್ಬನೂ ತನ್ನ ಹೆಂಡತಿ, ಮಕ್ಕಳನ್ನು ಹುಡುಕಿ ಕೊಂಡು ಹೋಗುತ್ತಾನೆ, ಹಕ್ಕಿಯೊಂದು ತನ್ನ ಸ್ವಂತ ಗೂಡಿಗೇ ಮರಳಿ ಹೋಗುವಂತೆ. ಪೇಟೆಯ ಮಧ್ಯದಲ್ಲಿ ಅರ್ಧವೃತ್ತಾಕಾರದ ಸ್ಥಳವೊಂದಿದೆ. ಇದನ್ನು ಚೌಕವೆಂದೂ ಕರೆಯಬ ಹುದು. ನೀವು ಇಲ್ಲಿಯೇ ಅಂಗಡಿ ಮುಂಗಟ್ಟು ಸಂತೆ ಮಳಿಗೆಗಳು, ಚಿಲ್ಲರೆ ಅಂಗಡಿಗಳ ನ್ನೆಲ್ಲಾ ನೋಡುವುದು. ಆಸುಪಾಸಿನ ಹಳ್ಳಿಗಳ ಎಲ್ಲ ರೈತರೂ ತಮ್ಮ ದಾಸ್ತಾನುಗಳಾದ ಮೀನು, ಈರುಳ್ಳಿ, ಮೂಲಂಗಿ ಮತ್ತಿತರ ಸಾಮಗ್ರಿಗಳನ್ನು ಇಲ್ಲಿಗೆ ತರುತ್ತಾರೆ. ಈ ಸಾಮಗ್ರಿಗಳನ್ನೆಲ್ಲಾ ಮಾರಾಟ ಮಾಡುವ ಇವರು ತಮ್ಮ ಜೀವನಕ್ಕೆ ಅಗತ್ಯವಿರುವ ವಸ್ತುಗಳನ್ನು ಈ ಸಣ್ಣ ಮನುಷ್ಯ ರಿಂದ ಕೊಂಡುಕೊಳ್ಳುತ್ತಾರೆ. ಕಸ್ರಿಲೆವ್ನದವರು ತಮ್ಮ ಜೀವನವನ್ನು ಹೀಗೆಯೇ ಸರಿದೂಗಿಸಿಕೊ ಳ್ಳುತ್ತಿರುವುದು. ಸಾಕಾಗದೆ ಹೋದರೂ ಏನೂ ಇಲ್ಲದಿರುವುದಕ್ಕಿಂತ ಉತ್ತಮ. ಈ ಚೌಕದಲ್ಲೇ ಪೇಟೆಯ ಮೇಕೆಗಳೆಲ್ಲಾ ಬಿಸಿಲು ಕಾಯಿಸಿಕೊ ಳ್ಳುತ್ತಾ ಮಲಗಿರುತ್ತವೆ. ಇಲ್ಲಿಯೇ ಸಿನಗಾಗ್‌ಗಳಿವೆ, ಪಂಚಾಯ್ತಿ ಮನೆಗಳಿವೆ, ಚರ್ಚ್‌ಗಳಿವೆ ಮತ್ತು ಜ್ಯೂ ಮಕ್ಕಳು ಧರ್ಮಗ್ರಂಥಗಳನ್ನೊ ೀದುವ ಚೆದರ್‌ಗಳಿವೆ. ಏದ್ಯಾರ್ಥಿಗಳು ಮತ್ತು ರಬಾಯಿಯವರ ಪಠ ಣದ ಜೋರು ಸದ್ದಿಗೆ ಯಾರ ಕಿವಿಯಾದರೂ ಕಿವುಡಾದೀತು. ಹೆಂಗಸರು ಸ್ನಾನಕ್ಕೆ ಹೋಗುವ ಸ್ನಾನದ ಮನೆಗಳೂ ಇಲ್ಲಿಯೇ ಇವೆ. ಸಾರ್ವಜ ದ್ರ ನಿಕ ಸಂಘ-ಸಂಸ್ಥೆ ಗಳ ಕಟ್ಟಡಗಳೂ ಇಲ್ಲಿಯೇ 100 : \ ಇವೆ. ನೀರುಗಾಲುವೆ, ನೀರಾವರಿ ಕಾಮಗಾರಿ, : ದ್ಯುಚ್ಛಕ್ತಿ ಅಥವಾ ಇಂಥ ಸಿರಿವಂತವಾದ ಏನನ್ನೂ ಕಸ್ರಿಲೆವ್ನದವರು ಇಲ್ಲಿಯ ತನಕ ಕೇಳಿಯೇ ಇಲ್ಲ. ಇವೆಲ್ಲದರಿಂದ ಅವರಿಗೇನಾಗ ಬೇಕಿದೆ? ಎಲ್ಲಾ ಕಡೆಯೂ ಜನ ಅದೇ ಸಾವನ್ನು ಸಾಯುತ್ತಾರೆ ಮತ್ತು ಅವರನ್ನು ಇದೇ ಭೂಮಿ ಯಲ್ಲಿಡುತ್ತಾರೆ, ಅದೇ ಗುದ್ದಲಿಗಳಿಂದ ಮುಚ್ಚು . ತ್ತಾರೆ. ನಮ್ಮ ರಬಾಯಿಗಳಾದ ರೆಬ್‌ ಇಸ್ಕೈಲ್‌ ಹೇಳುವುದೇನೆಂದರೆ ತನಗೆ ತುಂಬಾ ಸಂತೋಷ ವಾಗುವುದು ಮದುವೆ, ಮತ್ತಿತರ ಸಮಾರಂಭಗ ಳಲ್ಲಿ ಕೆಲವು ಲೋಟ ವೆ ವೃನ್‌ ಕುಡಿದು, ಉದ್ದ ಕೋಟಿನ ಸ್ಕರ್ಟ್‌ನ್ನು ಮೇಲೆ ಸಿಗಿಸಿ ಕಜಟ್ಸ್‌ಕಿ ನೃತ್ಯ ಮಾಡುವಾಗ .. ಆದರೆ ಕಸ್ತಿಲೆವದ ನಿಜವಾದ ಕಳೆಯಿರು ವುದು ಅದರ ಸ್ಮಶಾನಗಳಲ್ಲಿ - ಈ ಅದ ೈಷ್ಟ ವಂತ ಪೇಟೆಗೆ ಎರಡು ಶ್ರೀಮಂತ ಸ್ಥಶಾನಗಳಿವೆ, ಹಳೆ ಯದು ಮತ್ತು ಹೊಸದು. ಹೊಸದರಲ್ಲಿ ಹಳೆಯ ದಕ್ಕಿಂತ ಶ್ರೀಮಂತ ಗೋರಿಗಳಿವೆ, ಅಷ್ಟೆ. ಇಲ್ಲೀಗ ಯಾರನ್ನು ಹೂಳಲೂ ಸ್ಥಳವಿಲ್ಲ. ಆದರೂ ಯಾರಾದರೂ ದುದೈ ೯ವದ ಸಾವಿಗೋ ಇಲ್ಲಾ, ಕೊಲೆಗೋ ತುತ್ತಾದ ಶೇಷ ಸಂದರ್ಭಗಳಲ್ಲಿ. ಮಾತ್ರ ಸಂದಿಯೊಂದರಲ್ಲಿ ಅವಕಾಶ ಕೊಡುತ್ತಾರೆ. ಆದರೆ ಹಳೆ ಸ್ಮಶಾನದ ಘನತೆಯ ಬಗ್ಗೆ ಕಸ್ತಿಲೆ ವ್ನದವರಿಗೆ ಗೌರವವಿದೆ. ಈ ಹಳೇ ಸ್ಮಶಾನದ ತುಂಬ ಹುಲ್ಲು ಬೆಳೆದಿದ್ದು ಪೊದೆಗಳೂ ಇವೆ, ಕಲ್ಲುಗಳು ಇಲ್ಲಿ ನೇರವಾಗಿಲ್ಲ. ಆದರೂ ಇವು ಅಪರೂಪದ ಮುತ್ತಿನಂತೆ, ಸಿರಿತನದ ಚೂರುಗ ಳಂತೆ, ಕಣ್ಣೊಳಗಿನ ಗುಡ್ಡೆಗಳಂತಿದ್ದು ಖಜಾನೆ ' ಯಷ್ಟು ಬಲವನ್ನಿ ರಿಸಿಕೊಂಡಿದೆ. ಈ ಜಾಗದಲ್ಲಿ ಮಲಗಿರುವವರು. ಕಸಿ ಿಲೆವ್ನದ ಪೂರ್ವಿಕರಷ್ಟೆ ಅಲ್ಲ, ರಬಾಯಿಗಳು, ಧರ್ಮ ಪಾಲನೆಯಲ್ಲಿ ಗೌರವ ಪಡೆದವರು, ಪಂಡಿತರು, ವದ್ವಾ ೦ಸರು ಮತ್ತು ಪ್ರಸಿದ್ಧ ವ್ಯಕ್ತಿ ಕಿಗಳೊಡನೆ ಚೆಲ್ಲಿ ತ್‌ಸ್ತಿಯ ವರ ಕಾಲದಿಂದಲೂ `ಶೌರ್ಯ ತೋರಿ ಮಡಿದ ವರೂ ಇದ್ದಾರೆ. ಆದರೆ ಇವರೆಲ್ಲಾ ಈಗ ಭೂಮಿಯ ತುಣುಕೊಂದರ ಒಡೆತನ ಪಡೆದಿ ದ್ದಾರೆ. ಅವರು ಪಡೆದಿರುವ ಈ ತುಣುಕಿನಲ್ಲಿ ಹುಲ್ಲಿನ ಗರಿ ಚಿಗುರೊಡೆಯುತ್ತಿದೆ, ಮರಗಳು ಬೆಳೆದು ನಿಲ್ಲುತ್ತಿವೆ, ಗಾಳಿ ಹಿತಕರವಾಗಿ ಬೀಸು ತ್ತದೆ. ಯಾರಾದರೂ ಇಲ್ಲಿ ಸರಾಗವಾಗಿ ಉಸಿರಾ ಡಬಹುದು. ಹೊಸ ವರುಷಕ್ಕೆ ಒಂದು ತಿಂಗಳಷ್ಟು ಮುಂಚೆ ""ಅಳುವ ದಿನಗಳು'' ಸಮೀಪಿಸಿದಾಗ ಇಲ್ಲಿ ಏನು ನಡೆಯುತ್ತದೆ ಎನ್ನುವುದನ್ನು ನೀವೇ ನೋಡಬಹುದು. ಗಂಡಸರು ಮತ್ತು ಹೆಂಗಸರು ಮುಖ್ಯವಾಗಿ ಹೆಂಗಸರು, ಹಿಂಡುಗಟ್ಟಿ ಕೊಂಡು ಇಲ್ಲಿನ ದಾರಿಗಳಲ್ಲಿ ಮೇಲಿನಿಂದ ಕೆಳಗೆ ಹೋಗುತ್ತಾ ತಮ್ಮ ಪೂರ್ವಿಕರ ಗೋರಿಗಳತ್ತ ಹೋಗುತ್ತಾರೆ. ದೇಶದ ಎಲ್ಲಾ ಭಾಗದಿಂದಲೂ ಬಂದು ಸೇರುವ ಜನ ತಮ್ಮ ಹೃದಯದೊಳಗಿನ ಕಣ್ಣೀರನ್ನು ಪವಿತ್ರವಾದ ಈ ಗೋರಿಗಳ ಮೇಲೆ ಹರಿಸುತ್ತಾರೆ. ನನ್ನನ್ನು ನಂಬಿ; ಆಗ, ಇಲ್ಲಿ ಯಾರೂ ಸುಲಭವಾಗಿ ಅಳಲಾಗುವುದಿಲ್ಲ. ಕಸಿ ಲೆವ್ನದ ಇಂಥ "“ಬಯಲು ಪ್ರದೇಶ''ವನ್ನು ಬಿಟ್ಟು ಹೋಗಲೂ ಸಾಧ್ಯವಾಗುವುದಿಲ್ಲ. ಯಾರೇ ಆದರೂ ಸಿನಗಾಗ್‌ನಲ್ಲಿ ಸುಲಭವಾಗಿ ಅಳಬಹುದು. ಆದರೆ ಸಿನಗಾಗ್‌ ಸ್ಮಶಾನಕ್ಕೆ ಬರು ವುದಿಲ್ಲ. ಕಸ್ರಿಲೆವ್ನದ ಕಲ್ಲು ಕುಟುಕರಿಗೆ, ಛತ್ರಗ ಳವರಿಗೆ, ಹಾಡುಗಾರರಿಗೆ, ಸ್ಮಶಾನದ ಕಾವಲಿನ ವರಿಗೆ ಈ ಸ್ಮಶಾನ ಆದಾಯ ತರುವ ಮೂಲ ಸ್ಥಾನವಾಗಿದೆ. ಹೊಸ ವರುಷಕ್ಕೆ ಮೊದಲಿನ ತಿಂಗ ಪ್ರಶ್ನಿಸಿದರು. «ee a ಇನಿ “ನಮ್ಮ ಮನೆಗೆ ಬನ್ನಿ »» ಆಯುಸ್ಸು ಮುಗಿದು ತೀರಿಕೊಂಡ ಆನಂದರಾಯರು ನರಕಕ್ಕೆ ಯಾತ್ರೆ ಬೆಳೆಸಿದರು. ಅಲ್ಲಿ ಸಂತೋಷದಿಂದಲೇ ನಗುನಗುತ್ತಾ ಓಡಾಡಿಕೊಂಡಿದ್ದ ರಾಯರನ್ನು ಕಂಡ ಯಮಧರ್ಮರಾಯ, ವ್‌ ನಿರಾಯರೆಯ | ನಿಮಗೆ ನರಕವೆಂದರೆ ಸ್ವಲ್ಪವೂ ಭಯವಿಲ್ಲ ವೇ! 1)'' ಅಂತ “ಏನೂ Ri | ಇದು ನರಕಾನೇ ..... 1? ಖಂಡಿತ ಅಲ್ಲಾ ಸ್ವಾಮಿ! ಇದು ಸ್ವರ್ಗ! ಇದು ಸ್ವರ್ಗ! ನರಕ ನೋಡ್ಬೆ ಕಾದರೆ ಭೂಮಿ ಮೇಲಿರೋ ನಮ್ಮ ಮನೆಗೆ ಬನ್ನಿ ಕ್ಕೆ? ಎಂದರು ರಾಯರು. .ಳಾದ್ದರಿಂದ ಸುತ್ತಲಿನ ಪಾಪರ್‌ಗಳಿಗೆ, ಹಳವರಿಗೆ ಸುಗ್ಗಿಯ ದಿನಗಳಾಗಿರುತ್ತವೆ. ""ನೀವು ಯಾವಾಗಾದರೂ "ನಮ್ಮ ಬಯಲು ಪ್ರದೇಶ'ಕ್ಕೆ ಹೋಗಿದ್ದೀರಾ9'' ಕಸ್ಪಿಲೆವ್ನದವರು ನಿಮ್ಮನ್ನು ತುಂಬಾ ಸಂತೋಷದಿಂದ ಕೇಳುತ್ತಾರೆ, ತಮ್ಮ ತಂದೆಯ ದ್ರಾಕ್ಷಿ ತೋಟಕ್ಕೆ ಹೋಗಿ ಬಂದಿ ರುವಿರೇನೋ ಎಂಬಂತೆ: ನೀವು ಇಲ್ಲಿಗೆ ಹೋಗಿ ರದೆ ಇದ್ದರೆ ನಿಮ್ಮ ಬಗ್ಗೆ ಮರುಕ ತೋರುತ್ತಾರೆ. ನೀವು ಈ ""ಬಯಲು ಪ್ರದೇಶ''ಕ್ಕೆ ಹೋದಾಗ ಗೋರಿಗಳ ನೆಡುಗಲ್ಲುಗಳಲ್ಲಿರುವ ಮಸಕಾದ ಹಳೇ ಅಕ್ಷರಗಳನ್ನು ' ತಪ್ಪದೇ ಓದಿ: ಮತ್ತು ಇದರಿಂದ ಈ ಜನರ ಇಡೀ ಕತೆಯನ್ನು ನೀವೇ ಕಂಡುಕೊಳ್ಳಿ. ಇಷ್ಟೇ ಅಲ್ಲದೆ ನಿಮ್ಮ ಭಾವನೆಗ ಳೊಂದಿಗೆ ಕಲ್ಪನೆಯನ್ನೂ ಬೆಳೆಸಿಕೊಳ್ಳಬಹುದಾ ದರೆ ಬಡತನದ ಸಣ್ಣ ಮನುಷ್ಯರ ಈ ಶ್ರೀಮಂತ ಸ್ಮಶಾನಗಳನ್ನು ನೋಡಿ ಹಳೇ ವಾಕ್ಯಗಳನ್ನೇ ಮತ್ತೆ ಉಚ್ಛೆರಿಸಿ: ""ಓ ಜಾಕೋಬ್‌, ನಿನ್ನ ಡೇರೆಗಳು ಎಷ್ಟೊಂದು ಸುಂದರವಾಗಿವೆ; ನಿನ್ನ ವಿಶ್ರಾಂತಿ ಸ್ಥಳಗಳು ಎಷ್ಟೊ ಂದುಚೆನ್ನಾ ಗಿವೆ, ಓಣಸ್ಸೈ ಲ್‌!'' xx x (ಸಬ್ಬತ್‌: ವಾರಕ್ಕೊಮ್ಮೆ ಬರುವ ಧಾರ್ಮಿಕ ಆಚರ ಣೆಯ ಪವಿತ್ರ ಊಟದ ದಿನ, ಶನಿವಾರ ಸಿನಗಾಗ್‌: ಜ್ಯೂಗಳ ಆರಾಧ್ಯ ಮಂದಿರ, ಚರ್ಚ್‌ನಂೆ. ಚೆದರ್‌: ವಿದ್ಯಾರ್ಥಿಗಳಿಗೆ ಸಂಪ್ರದಾಯದ ರೀತಿಯಲ್ಲಿ ಜ್ಯೂ ಧರ್ಮವನ್ನು ಬೋಧಿಸುವ ಶಾಲೆ. ರಬಾಯಿ: ಜ್ಯೂಗಳ ಧಾರ್ಮಿಕ ಗುರು, ಪಾದ್ರಿಗಳಂತೆ ಅ (ಸಂಗ್ರಹ) ಜೆ.ವಿ.ಪ ಪ್ರಭು 101 ಸಂಸತ ಕವಿಗಳು ಚುಂಬನವನ್ನು "ಅಧರಾ ಮೃತ' ಎಂದು ಕರೆದರು. ಪುರಾತನ ಗ್ರೀಕ್‌ ಕವಿಗಳು ಅದನ್ನು ಸ್ವರ್ಗದ ಕೀಲಿ ಕೈ ಎಂದರು. ಹಾಸ್ಯ ಕವಿಯೊಬ್ಬ ಚುಂಬನವನ್ನು ಅನುಭವಿಸ ಬೇಕೇ ಹೊರತು ಅದರ ಬಗ್ಗೆ ಮಾತಾಡಬಾರದು ಎಂದಿದ್ದಾನೆ. ಚುಂಬನಗಳಲ್ಲಿ ಅಸಂಖ್ಯ ವಿಧಾನಗಳು. ರವೀಂದ್ರರ "ಗಾರ್ಡನರ್‌' ಕವನ ಸಂಗ್ರಹದಲ್ಲಿ ತೋಟಗಾರನೊಬ್ಬ ರಾಣಿಯನ್ನು ಪ್ರೇಮಿಸು ES ae EE ಕೃಷ್ಣರಾಜ ಲಾ ತ್ತಾನೆ. ಆದರೆ ತನಗೆ ಅವಳ ಮುಖಚುಂಬನದ ಯೋಗವಿಲ್ಲವೆಂದು ಆತ ಬಲ್ಲ. ಆತ ಬೇಡುವು ದಿಷ್ಟೇ, ಅವಳು ಹೂದೋಟದಲ್ಲಿ ಸಂಚರಿಸು ವಾಗ ಅವಳ ಪಾದಕ್ಕಂಟಿದ ಒಂದು ಧೂಳಿ ಕಣ ವನ್ನು ಚುಂಬಿಸಿ ತೆಗೆಯುವ ಅನುಗ್ರಹ ದೊರಕಲಿ ಎಂದು. ಕೃಷ್ಣನು ಗೋಪಿಯರ ತುಟಿಗಳ ಮೇಲೆ ಒತ್ತಿದ ಮುದ್ರೆಯ ನೆನಪು ಎಷ್ಟು ಮಾದಕವಾಗಿ ತ್ತೆಂದರೆ ಅವರು "ಆಧತೆ ಸೀಧುನಾಃ ಪ್ಯಾಯಯ ಸ್ವನಃ' "ತುಟಿಯ ಮದಿರೆಯನಿತ್ತು ತಣಿಸು ನಮ್ಮ' ಎಂದು ಮತ್ತೆ ಮತ್ತೆ ಕೇಳುತ್ತಾರೆ. ತೊಟ್ಟಿ ಲಲ್ಲಿ ಶಾಂತವಾಗಿ ನಿದ್ರಿಸಿದ ಮಗುವಿನ ತುಟಿ ಯಿಂದ ತಾಯಿ ಮೆದುವಾಗಿ ಸೆಳೆದುಕೊಂಡ ಚುಂಬನವೇ ಬೇರೆ, “ಅಮರ ಶತಕ'ದಲ್ಲಿ ಗಂಡ ನಿದ್ರಿಸಿದ್ದಾನೆಂದು ಬಗೆದು ಮೆಲ್ಲನೆ ಅವನ ಗಲ್ಲ ವನ್ನು ಮುತ್ತಿಟ್ಟು ಅವನು ಪುಲಕಿತನಾದುದನ್ನು ಕಂಡು ನಾಚಿಕೊಂಡ ನವವಧುವಿನ ಕಳ್ಳ ಚುಂಬ ನವೇ ಬೇರೆ. ಚುಂಬನವು ಎಲ್ಲಿ, ಎಂದು ಪ್ರಾರಂಭವಾ ಯಿತು? ಪಾಶ್ಚಾತ್ಯ ಸಂಶೋಧಕರ ಪ್ರಕಾರ ವೇದ ಕಾಲದ ಭಾರತವೇ ಚುಂಬನದ ಮೂಲ ಸ್ಥಳ. ಆದರೆ ಆಗ ಅದು ಮೂಸುವ ರೂಪದಲ್ಲಿತ್ತು. ರಾಮಾಯಣದಲ್ಲಿ ತಾಯಂದಿರು ತಮ್ಮನ್ನು ನಮಸ್ಕರಿಸಿದ ಮಕ್ಕಳನ್ನೆತ್ತಿ ಮೂಸುವ ಸಂದರ್ಭ ಗಳೆಷ್ಟೋ ಬರುತ್ತವೆ. ಕನ್ನಡದ ಮುತ್ತು, ಮುದ್ದು, ಮುಂಡು ಎಂಬ ಧಾತುಗಳು ಮೂಸು ಎಂಬುದರಿಂದಲೇ ಹುಟ್ಟಿದವೆಂದು ಕಿಟೆಲ್‌ ಕೋಶ ತರ್ಕಿಸುತ್ತದೆ. ಆದರೆ ಮಹಾಭಾರತಕಾಲ ದವರೆಗೂ ತುಟಿ ತುಟಿಗಳ ಮುದ್ದಾಟ ಪ್ರಚಾರಕ್ಕೆ ಬಂದಿರಲಿಲ್ಲ. ಅನಂತರ ಅದು ಭಾರತದಿಂದ ಪೂರ್ವಕ್ಕೆ ಚೀನದತ್ತ ಹಾಗೂ ಪಶ್ಚಿಮದಲ್ಲಿ ಇರಾಣ, ಅಸೀರಿಯ, ಸಿರಿಯ, ಗ್ರೀಸ್‌, ಇಟಲಿಗ ಳತ್ತ ಹಬ್ಬಿತು. ತುಟಿಗಳ ಚುಂಬನವು ಬಹುಶಃ ಪ್ರಾರಂಭ ದಲ್ಲಿ ಹಣೆಗೆ ಹಣೆ ಹಚ್ಚುವುದರಿಂದಾರಂಭಿಸಿರ ಬೇಕು. ಅನಂತರ ಮೂಗು ಅದರಲ್ಲಿ ಪ್ರಧಾನ ಹಾಸ ಸುಂಬನವು ಕೇವಲ ಪ್ರೀತಿಯನ್ನಲ್ಲ ಭಯಭಕ್ತಿಯನ್ನೂ ಪ್ರದರ್ಶಿಸಿದ್ದುಂಟು! ಪ - 102 ಕಸೂರಿ ಪಾತ್ರ ವಹಿಸಿತು. ಇಂದಿಗೂ ಮಲಯ ಮತ್ತು ದಕ್ಷಿಣ ದ್ವೀಪಗಳಲ್ಲಿ ಮೂಗು ಮೂಗಿನ ಘರ್ಷ ಣೆಯೇ ಪ್ರೀತಿ ಸೂಚಕವಾಗಿದೆ. ಎಸ್ಕಿಮೋಗ ಳಲ್ಲಿ ಪ್ರಣಯಿಗಳು ಬಲು ಮಮತೆಯಿಂದ ಮೂಗಿಗೆ ಮೂಗು ತಿಕ್ಕುತ್ತಾರೆ. ಚೀನೀಯರ ಮುತ್ತು ಮೂಗನ್ನು ಕೆನ್ನೆಗೆ ಒತ್ತಿ ಉಸಿರೆಳೆದುಕೊ ಳ್ಳುವ ರೂಪ ಧರಿಸುತ್ತದೆ. ತುಟಿ ತುಟಿಗಳ ಮುತ್ತು ಅಸಹ್ಯವೆಂದು ಅವರ ತಿಳಿವಳಿಕೆ. ಇಂಡೋಚೀನದಲ್ಲಿ ತಾಯಂದಿರು ಫಿರಂಗಿಯ ವರ ಮುತ್ತು ಕೊಡುತ್ತೇನೆಂದು ಮಕ್ಕಳನ್ನು ಹೆದ ರಿಸುತ್ತಾರಂತೆ! ಆಫ್ರಿಕನ್ನರು ಕೂಡ ತುಟಿ ಮುದ್ದನ್ನು ಎಂದೂ ಮೆಚ್ಚುವುದಿಲ್ಲ. ಈಜಿಪ್ತದ ಲ್ಲಿಯೂ ಚುಂಬನ ಬೇರೂರಿಲ್ಲ. ಜಪಾನೀಯ ರಲ್ಲಿ ಚುಂಬನಕ್ಕೆ ಶಬ್ದವೇ ಇಲ್ಲ. ತಾಯಿ ಮಕ್ಕಳ ನಡುವೆ ಮಾತ್ರ ಇಲ್ಲಿ ಚುಂಬನದ ಸಂಪ್ರದಾಯ ವಿದೆ. ತದ್ವಿರುದ್ಧವಾಗಿ ಫ್ರೆಂಚರಲ್ಲಿ ಈಗ ಪ್ರಣ ಯಿಗಳು ಹೊರತು ಮತ್ತುಳಿದವರು ಪರಸ್ಪರ ಚುಂಬಿಸುವುದು ಪಾಪ ಎಂಬಂತಾಗಿಬಿಟ್ಟಿ ದೆ! ಚುಂಬನವು ಎಲ್ಲ ದೇಶಗಳಲ್ಲಿ ಎಲ್ಲ ಕಾಲಗ ಳಲ್ಲಿ ಒಂದೇ ಅರ್ಥವನ್ನು, ಪ್ರೀತಿಯನ್ನು ಸೂಚಿ` ಸುತ್ತಿರಲಿಲ್ಲ ಎಂದು ಹೇಳಿದರೆ ನಿಮಗೆ ಆಶ್ಚ ರ್ಯವಾದೀತು. ಅದೊಂದು ಥರದ ನಮಸ್ಕಾರ ವನ್ನು ಸೂಚಿಸುತ್ತಿತ್ತು. ಪ್ರಾಚೀನ ಇರಾಣೀಯ ರಲ್ಲಿ ಗಂಡಸು- ಗಂಡಸರು ಸಮಾನ ಅಂತಸ್ತಿನವ ರಾಗಿದ್ದರೆ ತುಟಿ ಮುದ್ದು ತೆಗೆದುಕೊಳ್ಳುತ್ತಿ ದ್ದರು. ಅಸಮಾನ ಅಂತಸ್ತಿನವರಾಗಿದ್ದರೆ ಕೆನ್ನೆ- ಮುದ್ದು ತೆಗೆದುಕೊಳ್ಳುತ್ತಿದ್ದರು. ಪ್ರಾಚೀನ ರೋಮನ್ನರಲ್ಲಿ ಕೆನ್ನೆ ಮುದ್ದು ಸ್ನೇಹವನ್ನೂ ಬಾಯಿ ಮುದ್ದು ಪ್ರೀತಿಯನ್ನೂ ತುಟಿತುಟಿಗಳ ಸ್ಪರ್ಶ ಕಾಮವನ್ನೂ ಸೂಚಿಸುತ್ತಿತ್ತು. ಪಾಶ್ಚಾತ್ಯ ರಲ್ಲಿ ಇಂದು ಹಣೆ ಮುದ್ದು ಗೌರವವನ್ನೂ ಕೆನ್ನೆ ಮುದ್ದು ಸ್ನೇಹ ಮಮತೆಗಳನ್ನೂ ಕೈಗೆ ಮುದ್ದಿ ಟ್ರರೆ ಆದರವನ್ನೂ, ಪಾದ ಚುಂಬನವು ದೈನ್ಯ ವನ್ನೂ ಮುಖ ಚುಂಬನವು ಪ್ರಣಯವನ್ನೂ ಪ್ರಕಟಿಸುತ್ತದೆನ್ನ ಬಹುದು. ನಾವು ಭಾರತೀಯರು ಸಾಷ್ಟಾಂಗ ನಮಸ್ಕಾರ ಎಪಿ ಲ್‌ 1991 ಮಾಡುತ್ತೇವಲ್ಲ. ಅದು ಪಾದವನ್ನು ಚುಂಬಿ ಸುವ ರೂಢಿಯದೇ, ಇನ್ನೂ ಭಯ ಭಕ್ತಿ ಸೂಚಕ ವಾದ ರೂಪಾಂತರವೆಂದು ತೋರುತ್ತದೆ. ಅರಬ ಪ್ರಜೆಗಳು ತಮ್ಮ ಅರಸರ ಮುಂದೆ ಉದ್ದಂಡ ನಮಸ್ಕಾರ ಹಾಕಿ ನೆಲವನ್ನು ಚುಂಬಿಸುತ್ತಾರೆ. ಭಯ ಭಕ್ತಿ ಸೂಚಕ ಚುಂಬನದಲ್ಲಿ ಒಂದು ವಿಪರೀತ ವಿಧಾನವೆಂದರೆ ಹಿಂಭಾಗದ ಚುಂಬನ. ಮಾಟಗಾತಿಯರು ಸೈತಾನನ ಪ ೈಷ್ಟವನ್ನು ಚುಂಬಿಸಿದಂತೆ ತೋರಿಸುವ ಕೆಲ ಪುರಾತನ ಚಿತ್ರ ಗಳಿವೆ. ತಪ್ಪು ಮಾಡಿದವರಿಗೆ ಶಿಕ್ಷೆಯೆಂದು ಅಥವಾ ಅವಮಾನ ಮಾಡುವುದಕ್ಕಾಗಿ ಈ ಪೃಷ್ಠ ಚುಂಬನವನ್ನು ವಿಧಿಸಲಾಗುತ್ತಿತ್ತೆಂದು ಹಳೆಯ ಜ್‌” ನಡೆದು ಬಂದಿದಾರಿ ಮೇ 1959ರ ಸಂಚಿಕೆಯಿಂದ ಕಥೆಗಳಿಂದ ತಿಳಿಯುತ್ತದೆ. ಇದರದೇ ಇನ್ನೊಂದು ಅವತಾರವೆಂದರೆ ತಂಟೆಕೋರ ಮಕ್ಕ ಳಿಗೆ ಉಪಾಧ್ಯಾಯರು ಬೆತ್ತವನ್ನು ಮುತ್ತಿಡು ತೆ ರಿಸ ಪದಡತಿ ವಂತೆ ಬಲಾತ್ಮರಿಸುತ್ತಿದ್ದ ಪದ್ಧತಿ. | ಗೌರವ- ಭಯಸೂಚಕ ಚುಂಬನವು ಬೇರೊಂದು ರೂಪದಲ್ಲಿಯೂ ಪ್ರಚಲಿತವಾ ಗಿತ್ತು. ರೋಮಿನಲ್ಲಿ ಆಳುಗಳು ಒಡೆಯನ ಬಟ್ಟೆ ಯನ್ನು ಕೈಯಿಂದ ಸ್ಪರ್ಶಿಸಿ ಬಳಿಕ ಆ ಕೈಯನ್ನು ಮುತ್ತಿಟ್ಟುಕೊಳ್ಳುತ್ತಿದ್ದರು. ತುರ್ಕಿ ಜನರು ತಮ ಕೆ. ಯನು ಚುಂಬಿಸಿ ಅದನು ಹಣೆಗೆ ಎತಿ ಸ "ಲ ಆ ಇ pf) ಗೌರವ ಸೂಚಿಸುತ್ತಾರೆ. ಆಗ್ರಾದಲ್ಲಿ ತಾಜಮಹ ಲಿಗೆ ಹೋದಾಗ ಮಮತಾಜ್‌- ಶಾಹಜಹಾನರ 103 ಗೋರಿಗಳನ್ನು ಒಬ್ಬ ಮುಸ್ಲಿಂ ಮುದುಕಿ ಸಶಬ್ರ ವಾಗಿ ಚುಂಬಿಸಿದ್ದನ್ನು ನೋಡಿ ನನಗೆ ಸೋಜಿಗ ವಾಯಿತು. ಆದರೆ ಇದೇನೂ ಹೊಸದಲ್ಲವಂತೆ. ಮುಸ್ಲಿಮರು ಮಕ್ಕಾಯಾತ್ರೆಗೆ ಹೋದಾಗಕಾಬಾ ದೇಗುಲದಲ್ಲಿ ಪವಿತ್ರ ಶಿಲೆಯನ್ನು ಮುತ್ತಿಡುತ್ತಾ ರಂತೆ. ಇಷ್ಟೇ ಅಲ್ಲ, ಅವರು ದೇಗುಲದ ಮುಂದೆ ತಮ್ಮ ಕೈ, ಹಣೆ, ಬಲ ಕೆನ್ನೆ, ಹೊಟ್ಟೆ ಮತ್ತು ಎದೆಯನ್ನು ಬೆರಳುಗಳಿಂದ ಮುಟ್ಟಿಕೊಂಡು ಬಳಿಕ ಆ ಬೆರಳುಗಳನ್ನು ಚುಂಬಿಸುತ್ತಾರೆಂದು ಬರ್ಟನ್‌ ಹೇಳುತ್ತಾನೆ. ಬೀದಿ ಕಾಮಣ್ಣರುಕೆಲ ವೇಳೆ ತಮ್ಮ ಬೆರಳುಗ ಳನ್ನು ಮುತ್ತಿಟ್ಟು ದಾರಿಹೋಕ ಹುಡುಗಿಯರ ಕಡೆ ಅದನ್ನು "ಛೂ ಬಿಡು'ತ್ತಾರಲ್ಲ, ಇದು ಇಂದು ಕಿಡಿಗೇಡಿತನವಾಗಿದ್ದರೂ 5,500 ವರ್ಷ ಗಳ ಹಿಂದೆ ದೇವತಾ ನಮಸ್ಕಾರದ ಪದ್ಧತಿಯಾಗಿ ತ್ತಂತೆ. ಪ್ರಾಚೀನೆ ಸುಮೇರಿಯನ್ನರ ಚಿತ್ರಲಿಪಿ ಯಲ್ಲಿ ಪ್ರಾರ್ಥನೆಯನ್ನು ಸೂಚಿಸುವ ಲಿಪಿಯು ದೇವರ ಕಡೆಗೆ ಮುತ್ತನ್ನು ಛೂ ಬಿಡುವ ಚಿತ್ರವೇ ಆಗಿತ್ತಂದು ಲಾಂಗ್‌ಡನ್‌ ಹೇಳುತ್ತಾನೆ. 104 ಗ್ರೀಕರೂ ರೋಮನ್ನರೂ ಸೂರ್ಯ ಚಂದ್ರಾದಿ ದೇವತೆಗಳಿಗೆ ಹೀಗೆ ಛೂ- ಮುತ್ತನ್ನು ಕೊಡುತ್ತಿ ದ್ದರು. ಯಹೂದ್ಯರಲ್ಲಿ ಧಾರ್ಮಿಕ ಚುಂಬನ ಪದ್ಧತಿ ಇದ್ದರೂ ತುಟಿ-ತುಟಿಗಳ ಮುತ್ತು, ಅದೂ ಗಂಡ ಸರು-ಹೆಂಗಸರ ನಡುವೆ, ತೀವ್ರವಾಗಿ ನಿಷೇಧಿಸ ಲ್ಪಟ್ಟಿತ್ತು. ಆದರೆ ಕೈಸ್ತ ಧರ್ಮ ಪ್ರಸಾರಕನಾದ ಸಂತ ಪಾಲನು "ಪವಿತ್ರ ಚೆಂಬನದಿಂದ ಪರಸ್ಪರ ರನ್ನು ಆದರಿಸಿರಿ' ಎಂದಾಜ್ಞಾ ಪಿಸಿದ್ದರಿಂದ ಕೈಸ್ತ ರಲ್ಲಿ ಈ ಆಚಾರ ಲಿಂಗ ಪರಿಭೇದವಿಲ್ಲದೆ ವಿಪರೀ ತವಾಗಿ ಹಬ್ಬಿತು. ಕೊನೆಗೆ ಅಗೇಪ್‌ ಹಬ್ಬದ ಸಮಯದಲ್ಲಿ ಈ ಪವಿತ್ರ ಚುಂಬನ ಎಷ್ಟು ಅವಾಂತರಕ್ಕಿಟ್ಟುಕೊಂಡಿತಂದರೆ, ಗಂಡಸರು ಗಂಡಸರನ್ನೂ ಹೆಂಗಸರು ಹೆಂಗಸರನ್ನೂ ಮಾತ್ರ ಚುಂಬಿಸಬೇಕೆಂದು ಪಾದ್ರಿಗಳು ವಿಧಿಸಬೇಕಾ ಯಿತು. ಅಗೇಪ್‌ ಹಬ್ಬದ ಸ್ವಾರಸ್ಯ ಅಂದಿನಿಂದ ಬಹಳ ಇಳಿದುಹೋಗಿರಬೇಕು! ದೇವತೆಗಳಿಗೆ ಚುಂಬನ ಸೇವೆ ಮಾಡುವ ಪದ್ಧ ಕೆಲ ಕೌತುಕದ ಪರಿಣಾಮಗಳನ್ನು ಕಾತ್‌, ತಿಂ ಕಸೂದಿ ಇಂದಿಗೂ ನಾವು ಕಾಣಬಹುದು. ಸಿಸಿಲಿ ದ್ವೀಪದ ಪ್ರಾಚೀನ ಗ್ರೀಕ್‌ ನಗರವಾದ ಅಗ್ರಿಗೆಂಟಮ್‌ನ ಮಂದಿರವೊಂದರಲ್ಲಿ ಪ್ರಾಚೀನ ಗ್ರೀಕ್‌ ದೇವತೆ ಯಾದ ಹೆರಾಕಲ್ಸ್‌ನ ಕಂಚಿನ ಮೂರ್ತಿಯ ತುಟಿ ಮತ್ತು ಗಡ್ಡದ ಬಹುಭಾಗವು ಭಕ್ತರ ಚುಂಬನ ಸೇವೆಯ ಫಲವಾಗಿ ಸಂಪೂರ್ಣ ಸವೆದು ವಿರೂಪ ವಾಗಿ ಹೋಗಿದೆ. ಅಷ್ಟು ದೂರವೇಕೆ, ರೋಮ್‌ ನಗರದ ಪ್ರಸಿದ್ಧ ಸಂತ ಪೀಟರನ ಮಂದಿರದಲ್ಲಿ ಆ ಕೈಸ್ತ ಸಂತನ ಕಂಚಿನ ಪ್ರತಿಮೆಯೊಂದಿದೆ; ಕಳೆದ 1500 ವರ್ಷಗಳಿಂದ ಭಕ್ತರು ಅದರ ಬಲ ಪಾದವನ್ನು ಚುಂಬಿಸಿ ಚುಂಬಿಸಿ ಈಗ ಅದರ ಅಲ್ಪಾಂಶವಷ್ಟೇ ಉಳಿದಿದೆ. ಸಂತ ಪೀಟರನು ಭಕ್ತರಿಂದ ನನ್ನನ್ನುಳಿಸಪ್ಪಾ ಎಂದು ಮೊರೆಯಿಡು ತ್ತಿರಬೇಕು! ಮಾನವನ ಪ್ರೇಮೋಪಹಾರವಾಗಿ. ರೂಪು ಗೊಂಡಿರುವ ಚುಂಬನದಲ್ಲಡಕವಾದ ಸಂಪ ರ್ಕದ ಹಂಬಲದ ಮೂಲನೆಲ್ಲಿದೆ? ' ಅತ್ಯಂತ ಸೂಕ್ಷ ಜೀವಿಗಳಲ್ಲಿ ಕೂಡ ಈ ಹಂಬಲವಿರುವು ದನ್ನು ಕಂಡು ವಿಜ್ಞಾನಿಗಳು ಚಕಿತರಾಗಿದ್ದಾರೆ. ಪಾರಾಮೀಸಿಯಂ ಎಂಬ ಅತಿ ಸೂಕ್ಷ್ಮ ಜೀವಿ ಯನ್ನು ತೆಗೆದುಕೊಳ್ಳಿರಿ. ಇದರ ಸಂತಾನವೃದ್ಧಿ ಲೈ ಂಗಿಕ ಸಂಪ ಪರ್ಕದಿಂದಾಗದೆ ವಿಭಜನೆಯಿಂದ ಆಗುತ್ತ ಬೆ. ಹೀಗೆ ಸುಮಾರು ಮುನ್ನೂರು ಸಲ ವಿಭಜನೆ ಹೊಂದಿದ ಮೇಲೆ ಪಾರಾಮೀಸಿಯಂ ನಿರ್ವೀರ್ಯತೆಯಿಂದ ಮರಣ ಹೊಂದುತ್ತದೆ. ಆದರೆ ಅದೇ ಪಾರಾಮೀಸಿಯಂ ಇನ್ನೊಂದು ಪಾರಾಮೀಸಿಯಂನೊಡನೆ ತನ್ನ ಮುಖಪ್ರ ದೇಶ ದಲ್ಲಿ ಕೆಲಕ್ಷ ಣಗಳವರೆಗೆ ಬೆರೆಯಿತಂದರೆ ಕಾಯ ಕಲ್ಪ ಹೊಂದಿದಂತಾಗಿ ಮತ್ತೆ ಮುನ್ನೂರು ಸಲ ವಿಭಜನೆ ಹೊಂದುವುದನ್ನು ತಾಳಿಕೊಳ್ಳಬಲ್ಲ ದು. ಚುಂಬನವನ್ನು ಅಧರಾಮ )ತವೆಂದು ಕರೆದ ನಮ್ಮ ಕವಿಗಳು ವಿಜ್ಞಾನದಿಂದ ಬಹಳ ದೂರ ಇರಲಿಲ್ಲ! ಸ್ಪರ್ಶವು ಇಂದ್ರಿಯಗಳ ತಾಯಿ. ಅದು ಪ್ರೇಮದ ಆಕಾರವೆಂದೂ ಸಂಯೋಗವು ಅದರ ಆಕಾರವೆಂದೂ ಬೇನ್‌ ಹೇಳುತ್ತಾನೆ. ಮೃದು ಸ್ಪರ್ಶದಿಂದ ಮಿದುಳು ಉತ್ತೇಜಿತವಾಗುತ್ತ ದೆಂದು ಹೇಡೆನ್‌ ಹೈನನು ತೋರಿಸಿಕೊಟ್ಟ ದ್ದಾನೆ. ಬೆಕ್ಕು, ನಾಯಿಗಳು ಯಜಮಾನನ ಮೈಗೆ ತಮ್ಮ ತಲೆಯನ್ನು ಒರೆಸುವಾಗ, ಆನೆಗಳು ಸೊಂಡಿಲುಗಳನ್ನು ಒಂದಕ್ಕೊಂದು ಹೆಣೆಯು ವಾಗ, ಹಕ್ಕಿಗಳು ಒಂದನ್ನೊಂದು ಚಂಚುವಿನಿಂದ ಕುಕ್ಕುವಾಗ, ಕೀಟಗಳು ತಮ್ಮ ಮೀಸೆಗಳನ್ನು ಒಂದಕ್ಕೊಂದು ತಗಲಿಸುವಾಗ ಸ್ಪರ್ಶದ ಒಂದು ವಿಶೇಷ ಸ್ವರೂಪವಾದ ಚುಂಬನವನ್ನು ಪ್ರೀತಿ ದ್ಯೋತಕವಾಗಿ ಉಪಯೋಗಿಸುತ್ತವೆ. ಹೊರ ಚರ್ಮವು ಒಳಚರ್ಮವನ್ನು ಸಂಧಿಸುವಲ್ಲಿ "ಸ್ಪರ್ಶಾನುಭವವು ತುಂಬಾ ಸೂಕ್ಷ್ಮವಾಗಿರು ತ್ತದೆ. ತುಟಿಗಳು ಅಂಥಾ ಸಂಧಿ ಸ್ಥಾನಗಳಲ್ಲಿ ಒಂದು ವಿಶೇಷ. : ಕಾಮೋತ್ತೇಜಕ ಸ್ಥಾನದ ಕ್ರಿಯೆಯೇ ಚುಂಬನದಿಂದ ಸಿಗುವ ನಿರ್ವಚ ನೀಯ ಆನಂದದ ರುರಿಯಾಗಿದೆ. ಮುಖಪ್ರಾಂ ತದ ಈ ಉತ್ತೇಜನೀಯತೆಯ ಕಾರಣದಿಂದಲೇ ಮಕ್ಕಳೂ ಮಂಗಗಳೂ ಸಿಕ್ಕಿ ೈದ್ದನ್ನೆಲ್ಲ ಬಾಯಿಗೆ ತುರುಕಲು ಹವಣಿಸುತ್ತವೆ. 'ಎಷ್ಟೋ ವೇಳೆ ಮಕ್ಕಳು ತಾಯಿಯನ್ನು ಪಿ ಪ್ರೀತಿಯಿಂದ ನೆಕ್ಕುವು ದನ್ನು ಕಾಣುತ್ತೆ ತ ಅನಾಗರಿಕರಲ್ಲಿ ತಾಯಿಯೂ ಮಕ್ಕಳನ್ನು ನೆಕ್ಕುವುದುಂಟು. ಮಾನವನ ಪೂರ್ವಜರು ಮೊದಲು ತಾವೇ ಆಹಾ ರವನ್ನು ಜಗಿದು ಅಣಿಗೊಳಿಸಿ ಮಗುವಿನ ಬಾಯೊಳಗೆ ಹಾಕುತ್ತಿದ್ದರೆಂದು ತರ್ಕಿಸಲಾಗಿದೆ. ಮುಖ ಚುಂಬನವು ಇಂಥ ಅನಾದಿ ಕಾಲದ ಸುಖಾನುಭವಗಳ ಅಸ್ಫುಟ ಸ್ಮರಣೆಯಿಂದೊಡ ಗೂಡಿದೆಯೆಂಬುದಕ್ಕೆ ವಿಶೇಷ ಸಂಶಯವಿಲ್ಲ. ಅದೇ ಇಂದು ಉದಾತ್ತೀಕೃತವಾಗಿ ಚುಂಬನವೆಂ ಬುದು ಭಾವನಾದ್ಯೋತಕವಾದ ಶಾರೀರಿಕ ಕ್ರಿಯೆ ಯಾಗಿದೆ; ಅದಕ್ಕೆ ಪಾತ್ರರಾದವರಲ್ಲಿಯೂ ಅದೇ ಭಾವನೆಯನ್ನು ಪ್ರೇರಿಸುತ್ತದೆ. 4 ಎಪ್ರಿಲ್‌ 1991 105 ""ಕಂಬ್ಳೀವುಳ!'' ಕೈಲಾಸಂ ದೊಡ್ಡ ದೊಡ್ಡ ನಾಟಕ ನೋಡಿದ ವರು. ಭಾಸ, ಕಾಳಿದಾಸ, ಭವಭೂತಿ ಮುಂತಾದ ಕವಿವರರ ನಾಟಕಗಳನ್ನು ತಾವೇ ಓದಿ ಆನಂದಪ ಟ್ಟವರು. ಅನೇಕ ನಾಟಕಗಳನ್ನು ತಾವೇ ಬರೆದು ದಲ್ಲದೆ ಅವುಗಳಲ್ಲಿ ತಾವೂ ನಟಿಸಿದವರು. ಆಗಿನ ಪ್ರಪಂಚದ ಉತ್ತಮೋತ್ತಮ ನಟನಟಿಯರನ್ನು ಅವರು ನೋಡಿದವರು; ಅವರೊಡನೆ ಇದ್ದು, ನಡೆದು, ನುಡಿದು ಕಲಿತವರು. "ಇಂತಹವರ ಸಂಗವು ನನ್ನ ಸುಕೃತವಲ್ಲದೆ ಇನ್ನೇನು!' ಎಂದು ಭಾವಿಸಿದೆ. ಕೈಲಾಸಂಗೆ ಹಳ್ಳಿಯವರ ಹಾಡು, ಕುಣಿತ, ನಾಟಕ ಎಂದರೂ ಇಂತೆಯೇ ಅಭಿಮಾನ. ಒಂದು ದಿನ ತುಳಸೀ ತೋಟದ ನಾಟಕ ಮಂದಿರ ದಲ್ಲಿ ಯಾವುದೋ ತುಮಕೂರು ಕಂಪೆನಿಯವರ "ರಾಮಾಂಜನೇಯ ಯುದ್ಧ' ವೆಂಬ ನಾಟಕ ವಿತ್ತು. Railway Stationನ ಆಗಿನ Spencer's ಇಂದ ಬರುವ ದಾರಿಯಲ್ಲಿ ಮೆಟ್ಟಿಲು ಇಳಿದು, ತುಳಸೀ ತೋಟದ ಮುಂದೆ ಬಂದಾಗ ಅಲ್ಲಿ ನಾಟಕ ನಡೆಯುತ್ತಿತ್ತು. ಮತ್ತೆ ಕೆರೆಯ ಕಟ್ಟೆಯ ಮೇಲೆ ಕುಳಿತು, ಸ್ವಲ್ಪ ಕಾಲ ಅದು ಇದು ಮಾತಾಡಿ, ನಾಟಕ ಮಂದಿರದ ಬಳಿ ಮತ್ತೆ ಬಂದಾಗ ರಾತ್ರೆ ಹನ್ನೊಂದು ಗಂಟೆಯಾಗಿ ಹೋಗಿತ್ತು. ನಾಟಕ ನೋಡೋಣವೆ?'' ಕ್ಟ ಡಲಾಸಂ. ""ಯಾವುದೋ ಹಳ್ಳಿ ಕಂಪೆನಿ ಇರಬೇಕು, ಸರ್‌. ಜನಗಳೂ ಹೆಚ್ಚು ಬಂದಿಲ್ಲ. ನಾಟ್ಕ ಷುರಂ ಆಗಿ ಎಷ್ಟೋ ಹೊತ್ತಾಗಿದೆ. ನೆಟ್ಟಗೆ ಮನೆಗೇ ಹೋಗೋಣ'' ಎಂದೆ. ಅಂದರು 106 ಕ — ಸೆ ಎ.ಅಯ್ಯರ್‌ Po ""ಇರು ವೆಂಕಟೇಶ್‌. Can’t we still enjoy i? ಚೆನ್ನಾಗಿ ಹಾಡೋರೂ ಇರಬಹುದು. ವರದಾ ಚಾರಿ ಕಂಪೆನಿ ಮಟ್ಟುಗಳಿಗಿಂತ ಈ ಚಿಕ್ಕ ಕಂಪೆನಿ ಹಾಡುಗಳು ಎಷ್ಟೋ ಚೆನ್ನಾಗಿರುತ್ತೆ. ಇದು ಕೇಳು, ಎಷ್ಟು ಚೆನ್ನಾಗಿದೆ ಈ ಮಟ್ಟು!'' ಎಂದು ಹಾಡುವುದಕ್ಕೆ ಷುರು ಮಾಡಿದರು: ""ಎಳೆಯ ತಾವರೆಯಂತೆ ಪೊಳೆವ ನಿನ್ನಾಸ್ಕದ ಚೆಲುವೆಗೆ ಮರುಳಾದೆ ...! ನೋಡು: ಆ Simple ೦೦- 7770511100, how very lovely and, that Lift” ಎಂದರು. “ಚೆನ್ನಾಗಿದೆ, ಸರ್‌. ಈಗೇನು, ಹೋಗಿ ನೋಡಬೇಕೂಂತಿದ್ರೆ ನೋಡಿಯೇ ಬಿಡೋಣ'' ಎಂದು ಹೇಳುತ್ತ, ಕೈಲಾಸಂ ಅವರ ಜೊತೆಯಲ್ಲಿ. ticket officeಗೆ ಬಂದೆ. ಜೇಬಿನಿಂದ ೧೬೧೮ ತೆಗೆದು, ""ಸರ್‌, ನನ್ನ ಹತ್ತಿರ ಇರೋದು ಗಣ rupees and five ೩೧7೩5. One eight ಯ ಗೆ ಮಾತ್ರ ಟಿಕೆಟ್‌ ತಗೋಬಹುದು.'' ಕೆ Veo “Here, give me eight annas’” ಎಂದು ನನ್ನ ಕೈಯಿಂದ ಎಂಟಾಣೆ ಇಸುಕೊಂಡು, ""ಎರಡು ಟಿಕೆಟ್‌ ಕೊಡಿ, ಸಾರ್‌.'' ಎಂದು ಕಿಟಕಿ ಯಲ್ಲಿ ಎಂಟಾಣೆ ಕೊಟ್ಟು, ನಾಲ್ಕು ನಾಲ್ಕಾಣೆಯ ಎರಡು ಟಿಕೆಟ್‌ ತೆಗೆದುಕೊಂಡರು. ನಾನು: “"ಏನ್‌ ಸಾರ್‌! ಅಲ್ಲಿ ಹ್ಯಾಗೆ ಕೂತ್ಕೊ ಳ್ಳೋದು? ಈಚಲು ಚಾಪೆಕೂಡ ಹಾಸಿರೋಲ್ಲ. ಬರೀ ಮಣ್ಣಿನ ನೆಲ. ಸಾರಿಸಿದ್ದು ಕೂಡ ಅಲ್ಲ. ಅಲ್ಲೇ ಎಲೆ ಅಡಿಕೆ ಹಾಕ್ಕೊಂಡು ಉಗಿದಿರ್ತಾರೆ. ಸಾಲದ್ದಕ್ಕೆ ಎಂಜಲು ಬೀಡಿಗಳು. ಏನೇನೋ ಅಸಹ್ಯ. ಹ್ಯಾಗೆ, ಸಾರ್‌?'' ಕೈಲಾಸಂ: "ನಾಟ್ಕ ಚೆನ್ನಾಗಿದ್ರೆ, ನಾಳೆ ಕಸ್ತೂರಿ + 2 3 ; ನಾಲ್ಕು ರೂಪಾಯಿ ಕ್ಲಾಸ್ಸ್ಗೇ ಹೋಗೋಣ. No- 1106 ಮಾಡೋಕೆ ನಾಲ್ಕಾಣೆ ೮೩೩5 ಏರೀ! ಮಗು Come on, dear boy, ನಿನ್ನ ಪಂಚೆ ಕೊಳೆ ಆಗದ ಹಾಗೆ ನನ್ನ 0೪೮-೦೦೩೬ ಹಾಸ್ತೇನೆ. We will certainly enjoy the Play.” ಒಳಗೆ ಹೋಗಿ ಕೂತೆವು. ನಾನು ಅದುವರೆಗೆ ನಾಲ್ಕಾಣೆ ಕ್ಲಾಸಿನಲ್ಲಿ ಕುಳಿತು ನಾಟಕ ನೋಡಿದ ವನೇ ಅಲ್ಲ. ಜನ ಅಷ್ಟೇನೂ ಹೆಚ್ಚಾಗಿರಲಿಲ್ಲ. ಆ ನಾಲ್ಕಾಣೆ ಕ್ಲಾಸಂತೂ ಯಥಾ - ನಾನು ಹೇಳಿದ ಹಾಗೇ ಇತ್ತು. ಕುಳಿತುಕೊಳ್ಳಬೇಕೆಂದಿದ್ದ ಸ್ಥಳದ ಕಶ್ಮಲವನ್ನು ಕೈವಸ್ತ್ರದಿಂದ ಸ್ವಲ್ಪ ಗುಡಿಸಿ ದಂತೆ ಮಾಡಿದೆ. ""“ಅಲ್ಲಿ! ಯಾರ್ರೀ ನೀವು? ಧೂಳ್ಯಾಕ್ರಿ ಎಬ್ಬಿಸ್ತೀರಿ?'' ಎಂದು ಯಾರೋ ಅಂದರು. ಅಷ್ಟರಲ್ಲಿ ನನ್ನ ಪಕ್ಕದಲ್ಲಿ ಕೂತವರೂ ಬ್ಬರು ಎಲೆ ಅಡಿಕೆ ಹೊಗೆಸೊಪ್ಪು ಅಗಿಯುತ್ತಿದ್ದ ಕೈಲಾಸಂ ಸ್ಮರಣೆ: ನಾಟಕವನ್ನು ಆಡುತ್ತಿದ್ದಾಗ, ಕೈಲಾಸಂ ಆತ॥- smet ಎಂಬ ಉರ್ದು ಪದವನ್ನು ಸರಿಯಾಗಿ ಉಚ್ಚರಿಸದಿದ್ದುದನ್ನು ಗಮನಿಸಿ, ಆ ಪದವನ್ನು ಹೀಗೇ ಉಚ್ಚರಿಸಬೇಕು ಎಂದು ಆತನಿಗೆ ಒಂದು ಪತ್ರ ಬರೆದರಂತೆ. ಆಗ ಆತ ಇವರನ್ನು ತನ್ನ ಹೋಟಲಿಗೆ ಬರಮಾಡಿಕೊಂಡು ಇವರೊಡನೆ ಮಾತುಕತೆಯಾಡಿ, ಅದೇ ನಾಟಕದಲ್ಲಿ ತಾನು ಬಳಸುತ್ತಿದ್ದ ಇನ್ನೂ ಅನೇಕ ಪದಗಳ ಸರಿಯಾದ ಉಚ್ಚಾರವನ್ನು ಕೇಳಿ ತಿಳಿದುಕೊಂಡು, ಕೈಲಾ ಸಂಗೆ ಔತಣವಿಟ್ಟು, ಮಾರನೆಯ ದಿನ ಅದೇ ನಾಟಕಕ್ಕೆ ಒಂದು Complementary pass ಕೊಟ್ಟು, Next to King’s Boxನಲ್ಲಿ ಕರೆದು ಕೂಡಿಸಿ ಉಪಚರಿಸಿದ್ದನಂತೆ! ಅದೇ ಕೆ ಟಬಲಾಸಂ ಈಗ ಥೇಟ್‌ ನಾಲ್ಕಾಣೆ ಪ್ರಭುವಿನಂತೆ- ಉಡುಪಿನಲ್ಲೂ ಮಾತಿನಲ್ಲೂ ಟಿ.ಪಿ. ಕೈಲಾಸಂ ಅವರಂತಹ ಮಹಾನ್‌ ಲೇಖಕರ ಕುರಿತು ಒಂದು ಸ್ಮರಣೀಯ ಪುಸ್ತಕ. ಅದರ ಕರ್ತ ಮತ್ತೊಬ್ಬ ಶಕ್ತ ಬರಹಗಾರರಾದ ಕೆ.ವಿ. ಅಯ್ಯರ್‌. ಕೃತಿಗೆ ತಿಲಕಎಟ್ಟಂತೆ ಡಿ.ವಿ.ಜಿ.ಯವರ ಮುನ್ನುಡಿ. ಈ ಪುಸ್ತಕದ ಆಯ್ದ ಪುಟಗಳನ್ನು ಕಸ್ತೂರಿಯ ಓದುಗರ ಅವಲೋಕ ನಕ್ಕಾಗಿ ಒದಗಿಸುತ್ತಿದ್ದೇವೆ. ವರು, ಹಿಂದಕ್ಕೆ ತಿರುಗಿ ಖಾಲಿ ಜಾಗ ಇದ್ದ ಕಡೆ ಎಂಜಲನ್ನು ಪಿಚಕಾರಿಯಿಂದ ಹೊಡೆದ ಹಾಗೆ ದೂರಕ್ಕೆ ತುಪ್ಪಿ ""ಧೂಳ್ಯಾಕ್ರಿ ಎಬ್ಬಿಸ್ತೀರಿ? ಆ ವಸ್ತ್ರಾನ ಹಾಸ್ಕೊಂಡು ಹಂಗೇ ಕುಂತ್ಕೊಂಬುಡಿ'' ಅಂದರು. ಕೈಲಾಸಂ, ನನ್ನ ಎಡಭಾಗದಲ್ಲಿ, ಕುತ್ತಿ ಗೆಯಲ್ಲಿದ್ದ ಚಾಕ್‌ಲೆಟ್‌ ಬಣ್ಣದ muಗler ಅನ್ನು ತಮ್ಮ ತಲೆಗೆ ಸುತ್ತಿ, ಕಂಬಳಿಯ ಹಾಗಿದ್ದ ೦%€- :7-೦೦೩! ಅನ್ನು ಕೆಳಕ್ಕೆ ಹಾಸಿಕೊಂಡು, ಒಂದು ಬೀಡಾ ಅಗಿಯುತ್ತ ನಡುವೆ ಸಿಗರೇಟ್‌ ಹಚ್ಚೆ ಸೇದುತ್ತ, ಇವರೂ ಥೇಟ್‌ ನಾಲ್ಕಾಣೆ ಪ್ರಭುಗ ಳಂತೆಯೇ ಕುಳಿತರು. ಹಿಂದೆ 100608 ಪಟ್ಟ ಣದಲ್ಲಿ "ಆಟಿಸ್‌ ಸ್ಥಿನ್ನ ರ್‌' ಎಂಬ ಮಹಾ ನಟ, KISMET ಎಂಬ ಎಪ್ರಿಲ್‌ 1991 ಯಥಾವತ್ತಾಗಿ-ಹಳ್ಳಿಯ ನಾಟಕವನ್ನು ಅವ ಲೋಕಿಸುತ್ತಾ, ಧೂಳಿನಲ್ಲೂ ಕೊಳೆಯಲ್ಲೂ ಕುಳಿತಿದ್ದಾರೆ. ಇನ್ನು ನನಗೇತರ ಮನಃ್ಲೇಶ? ಇಲ್ಲದ ಸ್ಥಾನ ಮಾನ, ಗೌರವಗಳನ್ನು ಭ್ರಮಿಸಿ ಕೊಳ್ಳುವುದು ಸರಿಯಲ್ಲ. ಎಂದುಕೊಂಡು, "66- moercay ಎಂದು ದೊಡ್ಡದಾಗಿ ಮಾತನಾಡುವು ದಕ್ಕಿಂತ ಅದರಲ್ಲಿದ್ದು ನಡೆದು ಬಾಳುವುದೇ ದೊಡ್ಡತನ' ಎಂದು ನನ್ನ ಗರ್ವಕ್ಕೆ ನಾನೇ ನಾಚಿಕೆ ಪಟ್ಟುಕೊಂಡು, ನಾಟಕ ನೋಡುತ್ತಾ ಕುಳಿತೆ. ಆ ತುಳಸೀ ತೋಟದ ನಾಟಕ ಮಂದಿರ ವಂತೂ (ಯಾವ ಯುಗದ್ದೊ!) ಮಾನವನ ಮೂಲ ಪುರುಷರು ತಮ್ಮ ಆದಿಯ ಆವಾಸವಾದ ಗುಹೆಗಹ್ವರಾದಿಗಳನ್ನು ಬಿಟ್ಟು ಆಗ ತಾನೇ 107 ಬೊಂಬು, ಬಿದಿರು, ಹುಲ್ಲು, ಸೋಗೆ ಮುಂತಾ ದುವನ್ನು ಬಳಸಿಕೊಂಡು ಮನೆ ಕಲ್ಪಿಸಿಕೊಂಡ ಕಾಲದಲ್ಲಿ ಕಟ್ಟಿ ದ್ದಿರಬೇಕು. ಅಥವಾ, ಅದಕ್ಕಿಂತ ಸ್ವಲ್ಪ ಅನಂತರ, ಎಂದರೆ ಮಣ್ಣು ಗೋಡೆ, ಕಲ್ಲು ಕೂಚ, ಬಿದಿರು ಸೂರು, ನಾಡ ಹೆಂಚು ಇವುಗಳ ಪ್ರಾಬಲ್ಯದ ಕಾಲದಲ್ಲಿ ಕಟ್ಟಿ ದ್ದಿರಬೇಕು. ಆ ಕಟ್ಟ ಡದ ಸೂರಿನಿಂದ, ಕೆಳಗೆ ಕುಳಿತಿದ್ದ ಪ್ರೇಕ್ಟಕರ ಮೈಯ ಮೇಲೂ ತಲೆಯ ಮೇಲೂ ಕಂಬಳಿಹು ಳುಗಳು ತಪತಪನೆ ಉದುರುತ್ತಿದ್ದುವು. ಎಲ್ಲರೂ ತಲೆ ಮೈ ಕೈ ಕೆರೆದುಕೊಳ್ಳುತ್ತಿದ್ದವರೇ. ಆಗ September ತಿಂಗಳು. ಕ್ಟ ೈಲಾಸಂ ಕುಳಿತಿದ್ದ ಕಡೆಯಿಂದ ರಂಗಸ್ಥಳ ಸರಿಯಾಗಿ ಕಾಣಬರುತ್ತಿರಲಿಲ್ಲ. . ಅವರಿಗೂ ರಂಗಸ್ಥಳಕ್ಕೂ ನಡುವೆ, ಮರೆಯಾಗಿ, ಯಾವನೋ ಪೇ್ರೇಕ ಕ ಒಂದು ಕರಿಯ ಕಂಬಳಿ ಯನ್ನು ಹೊದೆದುಕೊಂಡು, ನಿಂತೇ ನಾಟಕವನ್ನು ನೋಡುತ್ತಿದ್ದ. ಇತರರು ""ಅಯ್ಯಾ, ಕುಂತುಕೊ ಳ್ಳಯ್ಯಾ ನಿನ್ನ ಹಾಗೆ ನಾವೂ ದುಡ್ಡು ಕೊಟ್ಟು ಬಂದವರಲ್ವಾ) ನಾವೂ ನೋಡಬೇಡವೆ? ನಿಂತುಕೊಂಡು ನೋಡಬೇಕಾದರೆ, ಹಿಂದಿನ ಗೋಡೆಗೆ ಹೋಗಿ ಒರಗಿ ನಿಂತುಕೊ. ಕೂತುಕೊ ಳ್ಳಯ್ಯಾ'' ಎಂದು ಎಷ್ಟೋ ವಿನಯವಾಗಿ ಕೇಳಿ ಕೊಂಡರು. ಅವರ ಮಾತುಗಳನ್ನು ಆತ ಲಕ್ಷಿಸಲೇ ಇಲ್ಲ. ಆಮೇಲೆ ಒತ್ತಾಯ ಮಾಡಿದರು, ಕೋಪಿ” ಸಿಕೊಂಡರು; ಯಾವುದಕ್ಕೂ ಅವನು ಕಿವಿ ಕೊಡ ಲಿಲ್ಲ. ""ಈ ಕಡೆ ಬನ್ನಿ, ಸಾರ್‌. ಇಲ್ಲಿ ಚೆನ್ನಾಗಿ ಕಾಣುತ್ತೆ''. ಅಂತ ನಾನು ಕೈಲಾಸಂ ಅನ್ನ ಕರೆದೆ. ಕೈಲಾಸಂ "" ಆ ಕಂಬಳಿ ಹೊದೆದ ಮನುಷ್ಯ, ಇಷ್ಟು ಜನ ಕೇಳುತ್ತಿ ದ್ದರೂ ಕೂತುಕೊಳ್ಳಲೇ ಇಲ್ಲವಲ್ಲ! ಇವನ್ನ ಏನಾದರೂ ಮಾಡಿ ಕೂಡಿಸ ಲೇಬೇಕು'' ಅಂತ ಬಹಳ ಹೊತ್ತಿನಿಂದಲೂ ಹೊಂಚು ಹಾಕುತ್ತಿದ್ದರೆಂದು ಕಾಣುತ್ತದೆ. ತಮ್ಮ ಧ್ವನಿಯನ್ನು ಗೊಗ್ಗರ ಮಾಡಿಕೊಂಡು, "ಗೂಂ ಡರ ಗೂಂಡ' ಕೂಗಿದ ಹಾಗೆ ""ಕೂತ್ಕೊ ಳ್ಳೋಲೇ ಕಬ್ಬೀವುಳ!'' ಎಂದು ಒಂದು ಸಾರಿ ಕಿರಿಲಿದರು. ಬೇರೆ ಯಾರ, ಯಾವ, ಒಳ್ಳೆಯ 108 ಕುಳಿತುಬಿಟ್ಟ! ಆಗ ಅಲ್ಲಿ ಯಾರೋ ಪಕ್ಕದಲ್ಲಿ ಕುಳಿತಿದ್ದವರು ""ಅಂಗೇಳ್ಬೇಕು ಇವರಿಗೆ. ಒಳ್ಳೇ ಮಾತಿನಾಗ್‌ ಯೋಳಿದ್ರೆ ತಿಳ್ಕಾಕೇ ಇಲ್ಲ. ಚಂಬಾರ್ಕ ದೇವ ಚಪ್ಪಲ್ಕ ಪೂಜಾ!'' ಅಂದರು. ಕಂಬಳಿ ಹೊದ್ದಿದ್ದವನಿಗೆ “ಏಕ್‌ದಂ' ಸಿಟ್ಟು ಬಂತು. ""ಯಾವ್‌ ನನ್‌ ಮಗನೋ ನನ್ನ ಚಂಬಾರ ಅಂದದ್ದೂ?'' ಅಂತ ಹೇಳಿದವನ ಮೇಲೆ ಧಾವಿಸಿದ. ಗಲಭೆಗೆ ಷುರು ಆಯಿತು. ರಂಗಸ್ಥಳದ ಮೇಲೆ ಯುದ್ಧಕ್ಕೆ ತಯಾರಾಗಿದ್ದ ಶ್ರೀ ರಾಮಾಂಜನೇಯರು ಕೂಡ ನಮ್ಮ ನಾಲ್ಕಾಣೆ ಕ್ಲಾಸಿನಲ್ಲಿ ಆಗುತ್ತಿದ್ದ ಯುದ್ಧದ ಕಡೆಯೇ ನೋಡತೊಡಗಿದರು. ಪೋಲೀಸಿನವ ನೊಬ್ಬ ಕೈಯಲ್ಲಿ ಬೆತ್ತ ಹಿಡಿದು ಬಂದು, ""ಕೂ ತುಕೊಳ್ಳಿ! ಕೂತುಕೊಳ್ಳಿ!'' ಎಂದು ಗದ್ದರಿಸಿದ. ಜನ ಲೆಕ್ಕಿಸಲಿಲ್ಲ. ಕೈಲಾಸಂ, ಈ ಗಲಾಟೆಯ ನಡುವೆ, ಒಂದು ಸಿಗರೆಟ್‌ ಹಚ್ಚಿ, Smoke ring ಬಿಡುತ್ತ ಆನಂದವಾಗಿ ಕುಳಿತಿದ್ದರು. ನನಗೋ, ""ಯಾಕಪ್ಪಾ ಬಂದ್ವಿ ಈ ಹಾಳು ನಾಟ್ಯಕ್ಕೆ? ಬಯಾಸ್ಕೋಪಿಗಾದರೂ ಹೋಗಬಹುದಾಗಿ ತ್ತಲ್ಲ!'' ಎನಿಸಿತು. ಗಲಭೆ ಹೆಚ್ಚಿತು; ಡ್ಯೂಟಿ ಮೇಲಿದ್ದು ನಾಟಕ ನೋಡುತ್ತಿದ್ದ ಪೋಲೀಸ್‌ ಇನ್ಸ್‌ಪೆಕ್ಟರೂ ಇನ್ನೊಬ್ಬ ಕಾನ್ಸ್‌ಟೇಬಲೂ ನಾಲ್ಕಾಣೆ ಕ್ಲಾಸಿಗೆ ನುಗ್ಗಿ ಬಂದು, ಕೈಬೆತ್ತದಿಂದ ಪಟಪಟನೇ ಹತ್ತಾರು ಜನರ ತಲೆಯ ಮೇಲೆ, ಮೈಮೇಲೆ ಬಿಗಿದರು. ಸದ್ಯ, ನಮ್ಮ ಹತ್ತಿರದವ ರೆಗೂ ಏಟು ಏಕೆ ಬರಲಿಲ್ವೊ ಕಾಣೆ. ಸ್ವಲ್ಪ ಹೊತ್ತಿನಲ್ಲೇ ಗಲಭೆ ಅಡಗಿತು. ನಾನು ಕೆ ಲಾಸಂ ಅನ್ನು ಕೇಳಿಕೊಂಡೆ: ""ಸಾರ್‌, ಇನ್ನು ಮನೆಗೆ ಹೋಗೋಣ'' ಅಂತ. ಅವರೆಂದರು:. ""ತಾಳು, ಮಗು. ಆ ರಾಮನ ಪಾರ್ಟು ಮಾಡಿದಾನಲ್ಲ, ಆ "ಕಾಲಾ ಬಿಲ್ಲಿ', ಅವನು ಚೆನ್ನಾಗಿ ಹಾಡ್ತಾನಂತೆ. ಕೇಳ್ಬಿಟ್ಟು ಹೋಗೋಣ.'' ನನಗೊ, ನಾಟಕವೂ, ಸನ್ನಿವೇ ಶವೂ, ಕುಳಿತುಕೊಂಡಿದ್ದ ಸ್ಥಳವೂ, ಒಂದಕ್ಕಿಂತ ಕಸೂರಿ ಕ Ke AS a s "ಒಂದು ಸರ್ವಾಸಹ್ಯವಾಗಿತ್ತು. ಕೈಲಾಸಂ ಮಾತ್ರ ಆನಂದವಾಗಿ ಕುಳಿತಿದ್ದರು. ಮೇಲಿನಿಂದ ಉದು ರುತ್ತಿದ್ದ ಕಂಬಳಿ ಹುಳುಗಳ ಬಾಧೆಯನ್ನು ನೋಡುತ್ತಿರುವುದು ನನಗೆ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ನನ್ನ ತಲೆಯ ಮೇಲೊಂದು ದೊಡ್ಡ ಹುಳು ಬಿತ್ತು. ನಾನು ಅದನ್ನು ತತ್‌ಕ್ಷಣ ಜ್ರ ಯಿಂದ ಕೊಡವಿದೆ. ಆ ರಭಸಕ್ಕೆ, ಆ ಹುಳ ಇನ್ನೊಬ್ಬರ ಕುತ್ತಿಗೆಯ ಮೇಲೆ ಹೋಗಿ ಬಿತ್ತು. ಆತ, ಅದು ಏನೆಂದುಕೊಂಡನೋ! ಆ ಹುಳು ವನ್ನು ತನ್ನ ಅಂಗೈಯಿಂದ ಕುತ್ತಿಗೆಯ ಮೇಲೆ . ಚೆನ್ನಾಗಿ ತಿಕ್ಕಿ ಕೊಂಡುಬಿಟ್ಟ. ಹುಳು ಚಟ್ಟಿ ಆಗಿ ಹೋಯಿತು. ಆದರೆ, ಒಂದೆರಡು ನಿಮಿಷಗಳೊ ಳಗಾಗಿ ಅವನ ಕುತ್ತಿಗೆಯಲ್ಲಿ ಷುರುವಾಯಿತು ಉರಿ. ಕೆರೆದಷ್ಟೂ ಹೆಚ್ಚಾಯಿತು, ಉರಿ. ಪಕ್ಕದ ಲ್ಲಿದ್ದ ಒಬ್ಬಾತ ""ಅಲ್ರೀ! ಕಂಬ್ಬೀವುಳಾನ ಕುತ್ಸೇ ಗಾಕ್ರೀ ಅಂಗ್‌ ತಿಕ್ಕೊಂಡ್ರೀ? ಅದಕ್ಕೇ ಅಷ್ಟು ಉರಿ! ತಾಳ್ರಿ, ಕಂಬ್ಳೀಯಿಂದ ಚೆನ್ನಾಗಿ ಉಜ್ಜಿ ಬಿಟ್ರೆ, ಹೋಗುತ್ತೆ'' ಎಂದು ಆ ಕಂಬಳಿ ಹೊದೆದಿ ದ್ಲವನ ಕಂಬಳಿಯ ಕೊನೆಯಿಂದ ಇವನ ಕುತ್ತಿಗೆ ಯನ್ನು ಚೆನ್ನಾ ಗಿರಕ್ತ ಬರುವವರೆಗೆ ಉಜ್ಜಿ ಬಿಟ್ಟ. ಅದರಿಂದ ಉಜ್ಜಿಸಿಕೊಂಡವನಿಗೆ ಉರಿ ಸಾವಿರ ಪಾಲು ಅಧಿಕವಾಯಿತು. ಕಂಬಳಿ ಹೊದೆದಿದ್ದ ಆ ಮನುಷ್ಯ ""ಯಾಕ್ರಿ! ಬಿಟ್ಟೆ ಸಿಕ್ಟೋಯ್ತೋ ನನ್‌ ಕಂಬ್ಬಿ?'' ಎಂದು ಜಗಳಕ್ಕೆ ಬಂದ. ಉಜ್ಜಿ ಸಿಕೊಂ ಡವನು ಉರಿಯನ್ನು ತಡೆಯಲಾರದೆ, ಲಬೋ ಲಬೋಂತ !! ಬಾಯ್‌ ಬಾಯ್‌ ಬಡ್ಕೊಂಡು, ತಕಪಕ ಕುಣಿದಾಡಿಬಿಟ್ಟ. ಸಬ್‌ ಇನ್ಸ್‌ಪೆಕ್ಟರೂ ಕಾನ್ಸ್‌ಟೇಬಲುಗಳೂ “ಏನೋ ಅನಾಹುತ ನಡೆದ್ದೋಯ್ತು!'' ಅಂತ ಬೆತ್ತ ಹಿಡಿ ದುಕೊಂಡು ಬಂದು ನಾಲ್ಕು ನಾಲ್ಕು ಬಿಗಿದರು. ಜನರ ಸದ್ದೂ ಅಡಗಿತು. ಕಂಬಳಿ ಉಜ್ಜಿಸಿಕೊಂಡ ವನು ಇನ್ನೂ ಅರಚುತಾನೇ ಇದ್ದ. ಸ ಸಬ್‌ ಇನ್‌ಸ್ಪೆ ಕ್ಚರ್‌ ಅವನನ್ನು ಮೆಲ್ಲಗೆ ಹೊರಗೆ ಕರೆದು ಕೊಂಡು ಹೊರಟುಹೋದ. ಗಲಭೆ ಕಡಿಮೆಯಾ ಯಿತು. ಅದುವರೆಗೂ ಈ ನಾಲ್ದಾ ಎಪ್ರಿಲ್‌ 1991 ಅಮ್ಮಾ! ಹೀಗೆ ಕೇಳ್ತಿ ದೀನಿ ಅಂತ ತಪ್ಪು ತಿಳಕೊ ಬೇಡಿ .... ನಾನು ತೆಗಿಯೋ ಪಿಕ್ಚರ್‌ನಲ್ಲಿ ಹೀರೊ ಯಿನ್‌ ಪಾತ್ರ ಮಾಡುತ್ತೀರಾ? ನೈಜ ನಾಟಕದಿಂದ ಅಲ್ಲಿ ರಂಗಸ್ಥಳದ ಮೇಲೆ ನಿಂತಿದ್ದ ಶ್ರೀ ರಾಮಾಂಜನೇಯರ ವಾಗ್ಯುದ್ಧ ಮತ್ತೆ ಮೊದಲಾಯಿತು. ಯಾರೋ ಒಬ್ಬ ನಾಲ್ಕಾಣೆಯ ಪ್ರಭು ಗಟ್ಟಿಯಾಗಿ "ಖಾಮೂ ಷ್‌!' ಸಹ ಕೂಗಿದ. ಎಲ್ಲರೂ ತೆಪ್ಪಗಾದರು. ರಾಮಾಂಜನೇಯ ಯುದ್ಧ ಮುಂದುವರೆಯಿತು. ಸುಗ್ರೀವ ವಿಭೀಷಣಾದಿಗಳು ನಡುವೆ ಬಂದು ಸಮಾಧಾನ ಮಾಡಿದರು. ಮೇಲಿನಿಂದ ಅಶರೀರ ವಾಣಿಯಾಯಿತು. ಆಂಜನೇಯನು ಶಾಂತನಾಗಿ, (ಶ್ರೀರಾಮನನ್ನು ತನ್ನ ಸ್ವಾಮಿಯೆಂದರಿತು, ಬಹು ದುಃಖದಿಂದ ಶರಣು 'ಹೋದನು. ಅಂತರಿಕ್ಷ ದಿಂದ ಪುಷ್ಪವೃಷ್ಟಿ ಯಾಯಿತು. ಸೀತಾ ಮಾತೆಯು ಗಗನದ ಕಡೆಗೆ ನೋಡಿ, ಗ್‌ ಪುತ್ತ, ದೇವತೆಗಳು ಮಹಾ ಸಂತೋಷದಿಂದ ಪುಷ್ಪವೃಷ್ಟಿ ಯನ್ನು ಕರೆಯುತ್ತಿರುವರು'' ಯ ಅದನ್ನು ಕೇಳಿದ ಭಾ ಣೆ ಪ್ರಭುವೊಬ್ಬನಿಗೆ ಬಹಳ ಕೋಪ ಬಂದು ""ಪುಸ್ಪ ಮೇಲಿಂದ ಬೀಳ್ತಿರೋದು ಕಂಬ್ಳಿವುಳ್ಗಳು ಕಾಣಿ! '' ಎಂದು ಗಟ್ಟಿಯಾಗಿ ಅರಚಿದ. ಅಷ್ಟು ಬಿಗು ಮಾನದಿಂದ ನಡೆದ ಬಂದಿದ್ದ ನಾಟಕದ ವೈಖರಿ ಯೆಲ್ಲ ಆ ಒಂದೇ ಮಾತಿನಲ್ಲಿ ಹಾರಿಹೋಯಿತು. ಚಪ್ಪರದಲ್ಲಿದ್ದ ಜನರು ಮಾತ್ರವೇಕೆ, ಶ್ರೀ ಸೀತಾ ರಾಮ ಲಕ್ಷ್ಮಣ ಆಂಜನೇಯ ವಿಭೀಷಣ ಸುಗ್ರೀ ವಾದಿಗಳು ಕೂಡ "ಹೋ' ಎಂದು ನಗತೊಡಗಿ ದರು! ಮಂಗಳ ಕೂಡ ಹಾಡದೆ ಪರದೆ ಬಿಟ್ಟುಬಿ ಟ್ರರು. ಅಂತೂ ಆ ನಾಟಕವೇನೋ ನಮಗೆಲ್ಲಾ ಹೊಟ್ಟೆ ಹಿಡಿಸದಷ್ಟು ನಗುವುಂಟು ಮಾಡಿತು. ಮನೆಗೆ ಹೋಗುತ್ತ, ದಾರೀಲೂ ಅದೇ ಹುಚ್ಚು ಹುಚ್ಚು ನಗು: ""ಪುಸ್ಪ ಅಂತ ಪುಸ್ತ, ಮೇಲಿಂದ ಬೀಳ್ತಿರೋದು ಕಂಬ್ಬೀವುಳ್ಗೆಳು ಕಾಣ್ರೀ!'' ಆ ಮಾತನ್ನು ನೆನೆಸಿಕೊಂಡಷ್ಟೂ ನಗುವೇ. ಕೈಲಾಸಂ ಹೇಳಿದರು: ""ನೋಡಿದ್ಯಾ, ವೆಂಕ ಟೇಶ್‌ would you have enjoyed this much in the one-eight class? ನಾಲ್ಕಾಣೆ ಕ್ಲಾಸು ನವರಸಿಕರು ಕೂಡೋ ಸ್ಥಳ. ಅವರು ಆಡೋ ಮಾತು, ಅವರು ನೋಡೋ ದೃಷ್ಟಿ, ಅವರು ಪಡೋ ಅಭಿಪ್ರಾಯ ಇವುಗಳಿಗೆ ಅವಕಾಶ ಕೊಟ್ರೇನೇ ನಾಟಕ ಬದುಕೋದು, ನಾಲ್ಕು ಕಾಸೂ ಸಿಕ್ಕೋದು ..... ನೀನು ಅಮೆಚೂರ್‌ ಕಂಪೆನಿ ನಾಟಕ, "ತಪ್ಪೆವರಿದಿ' ನೋಡಿದೀಯ? ರಾಘವಾಚಾರ್‌ ೩ ಮಾಡಿದ್ದು?'' ನಾನು: ""ಇಲ್ಲ, ಸರ್‌. "ರಾಮದಾಸ್‌' ನೋಡಿದ್ದೇನೆ. ನಿಮ್ಮ “ನಾಸಾಮಿನಾ ಪೈ ನೀಕು ದಯಲೇದೇ?' ಕೇಳಿದ್ದೇನೆ.'' ಕೈಲಾಸಂ: ""ಓ, ಅದೇ! ಆಮೇಲೆ ಅದನ್ನ Change ಮಾಡ್ಬಿಟ್ಟೆ. ನೀನು ನೋಡ್ಲಿಲ್ಲಾಂತ ಕಾಣುತ್ತೆ. ಅದು “ಡ್ರಾಂದಾಸ್‌' ಆಗ್ಟೋಯ್ತು, ಮಗು. ಭಜನೆ ಕೇಳಿಲ್ವೇ ನೀನು: ಕಡುಪುನೊಪ್ಪಿಕಿ ಕಾಲು ದರ್ರಾಂ, ಮುಕ್ಕುನೊಪ್ಪಿಕಿ ಮುಕ್ಕಾಲು ದರ್ರಾಃ ಒಳ್ಳುನೊಪ್ಪಿಕಿ ಒಕ್ಕ ದರ್ರಾಂ, ತಾಗೇವಾಳ್ಳಿಕಿ ಮಂಚಿದಿ ರ್ರಾಂ; ರಾಮ ರಾಮ ಜಯ ರಾಜಾರಾಂ ..... ಅದಲ್ಲ ವೆಂಕಟೇಶ್‌, ನಾನು ಹೇಳ್ತಾ ಇದ್ದದ್ದು. "ತಪ್ಪೆವರಿದಿ?' ನಾಟಕ. ನೋಡು, ಪಾಪ, ರಾಘವಾಚಾರ್‌ ಚೆನ್ನಾ ಗೇ ಮಾಡಿದ್ರು, ಆ ದಿವಸದ ನಾಟಕ. ಆದರೆ, ಚಿಲ್ರೆ ಪಾರ್ಟುಗಳು ತುಂಬ ಅಧ್ವಾನ್ನ ಮಾಡಿಬಿಟ್ಟು. 18368 ಏನು ಒಬ್ರಿಗೂ ಸರಿಯಾಗಿ ಬರ್ತಿರ್ಲಿಲ್ಲಾ. ನಾಟಕ ಕಳೆ ಕಟ್ಟಿಲ್ಲ, ಕೆಟ್ಟೋಯ್ತು. ಕೊನೇಲಿ soliloquy ಒಂದು ಬರುತ್ತೆ, ರಾಘವಾಚಾರ್ರದು. ಎಲ್ಲಾ ಹೇಳಿ, ಕೊನೆಗೆ ಅವರು "ಅಯ್ಯೋ.....! ತಪ್ಪೆವ ರಿದಿ? ತಪ್ಪೆವರಿದೀ?!' ಅಂದ್ರು. ನಾಲ್ಕಾಣೆ ಪ್ರಭುಗಳು ಸುಮ್ಮನಿರಬೇಕೋ ಬೇಡ್ವೋ, ಆ 1೯೩gೀdyನ ನೋಡಿ, ಘಟ್ಯಾಗಿ "ಮಾದಿರಾ, ರಾಘವಾ! ತಪ್ಪು ಮಾದಿರಾ, ಡಬ್ಬು ಇಚ್ಚಿನ ವಾಳ್ಳಿ ದಿರಾ!' ಅಂತ ಕೂಗೇಬಿಟ್ರು! ಹಾಳಾಗ್ಹೋಯ್ತು ನಾಟಕ! ಅದೇ ಕೊನೇನೂ ಆಗ್ಟೋಯ್ತು ಆ ನಾಟಕಕ್ಕೆ.'' ಮನೆ ಸೇರಿ ಮಲಗಿಕೊಂಡ ಮೇಲೂ ಆ ದಿನದ ನಾಟಕದ ನೆನಪೇ! ಆ ದಿನದ ಹುಚ್ಚು ನಗುವೇ ನಗು! ಕೈಲಾಸಂ ಹೇಳಿದ್ದು ನಿಜ: ನಾಲ್ಕಾಣೆ ಕ್ಲಾಸಿನವರು ನಿಜವಾಗಿಯೂ ರಸಿಕರು. ರೂಪಾಯಿ ತೆತ್ತು, ಮುಂದ್ಗಡೆ ಸೋಫಾದಲ್ಲಿ ಕುಳಿತು, ಬಿಂಕದಿಂದ ತಮ್ಮ ಅಂತಸ್ತಿನ ಬಿಗುಮಾ ನದಿಂದ, ಧರಿಸಿದ ಜರೀರುಮಾಲಿನ ಗೌರವಕ್ಕಾ ದರೂ ಬಿಮ್ಮನೆ ಕುಳಿತು ನಾಟಕ ನೋಡಿ ಹೋಗು ವರಿಗಿಂತ ಇವರು ಎಷ್ಟೋ ವಾಸಿ. ಚೆನ್ನಾಗಿದ್ದರೆ, ಚೆನ್ನಾಗಿಯೇ ಪ್ರೋತ್ಸಾಹಿಸುತ್ತಾರೆ; ಇಲ್ಲದೆ ಹೋದರೆ, ತಲೆಯೆತ್ತದ ಹಾಗೆ ಮುಖಕ್ಕೆ ....ಳಿ ಹೋಗ್ತಾರೆ. (ಕೆ.ಎ.ಅಯ್ಕರ್‌ ಅವರ 'ಕೈಲಾಸಂ ಸ್ಮರಣೆ' ಪುಸ್ತಕದಿಂದ ಆಯ್ದ ಲೇಖನ) 110 ಕಸ್ತೂರಿ | Ny W NW ಪ್ರಿಯ ಓದುಗರೇ, ಓಿರ್ನಿನ್‌ ನಗರದ ನಾರು ನ್ಯಾಯಾಲಯವೊಂದರಲ್ಲಿ ನನ್ನ ಪತಿ ಜ್ಯೂಲಿಯಸ್‌ ಫ್ಯಾಚಿಕ್‌ರಿಗೆ 1943 ಅಗಸ್ಟ 25ರಂದು ಮರಣ ದಂಡನೆ ವಿಧಿಸಲಾಯಿತು. ನನ್ನ ಪತಿಯ ಮುಂದಿನ ಗತಿ ಏನಾಯಿತೆಂಬ ಬಗೆಗೆ ನನ್ನನ್ನು ಕಾಡುತ್ತಿದ್ದ ಪ್ರಶ್ನೆಗಳು ಆ ಬಂದಿಖಾನೆಯ ಸುತ್ತಲಿನ ಎತ್ತರವಾದ ಗೋಡೆಗಳಿಂದ ಕೇವಲ ಮಾರ್ದನಿಗೊಂಡು ನನಗೇ ಮರಳುತ್ತಿದ್ದವು. ಹಿಟ್ಲರನ ಜರ್ಮನಿಯು 1945ರ ಮೇ ತಿಂಗಳಲ್ಲಿ ಸೋಲನ್ನೊಪ್ಪಿಕೊಳ್ಳಬೇಕಾಯಿತು. ಕೈದಿಗಳು ಬಿಡುಗಡೆಗೊಂಡರು. ಹಾಗೆ ಬದುಕಿ ಉಳಿದುಕೊಂಡವರಲ್ಲಿ ನಾನೂ ಒಬ್ಬಳಾಗಿದ್ದೆ. ವಿಮೋಚನೆ ಹೊಂದಿದ ನನ್ನ ತಾಯ್ನಾಡಿಗೆ ಹಿಂದಿರುಗಿದ ಮೇಲೆ ನಾನು ನನ್ನ ಪತಿಗಾಗಿ ಹುಡುಕಾಡಿದೆ. ನನ್ನ ಪತಿಗೆ ನಾರು ನ್ಯಾಯಾಲಯ ಮರಣ ದಂಡನೆ ವಧಿಸಿ 14ನೇ.ದಿನ-1943 ಸೆಪ್ಟೆಂಬರ 8ರಂದು ಗಲ್ಲಿ ಗೇರಿಸಲಾಗಿ ತ್ತೆಂದು ನಾನು ತಿಳಿದೆ. ಪ್ರಾಗ್‌ನಗರದ ಪ್ರಾಂಕ್ರಾಟ್ಸ್‌ ಸೆರೆಮನೆಯಲ್ಲಿದ್ದಾಗ ಜ್ಯೂ. ಫ್ಯೂಚಿಕ್‌ ಕೆಲವು ಟಿಪ್ಪಣಿಗಳನ್ನು ಬರೆದಿದ್ದರೆಂದು ಸಹ ನನಗೆ ಗೊತ್ತಾಯಿತು. ಎ.ಕೊಲಿನ್‌ಸ್ಕಿ ಎಂಬ ಚೆಕ್‌ ಸೆರೆಮನೆ ಕಾವಲುಗಾರ ಫ್ಯೂಚಿಕರವರ ಜೈಲುಕೋಣೆಗೆ ಕಾಗದ ಮತ್ತು ಸೀಸದ ಕಡ್ಡಿ ತಂದು ಕೊಟ್ಟು ಅವರು ಬರೆದಿಟ್ಟ ಕಾಗದದ ಹಾಳೆಗಳನ್ನು ಗುಟ್ಟಾಗಿ ಒಂದೊಂದಾಗಿಯೇ ಹೊರಗೆ ಸಾಗಿಸಿದ್ದನು. ಆ ಕಾವಲುಗಾರನನ್ನು ನಾನು ಸಂಧಿಸಿದೆ. ನನ್ನ ಪತಿ ಬರೆದಿದ್ದ ಟಿಪ್ಪಣಿಗಳನ್ನು ಸಂಗ್ರಹಿಸಿದೆ. ಕ್ರಮಾಂಕಗಳನ್ನು ಹೊಂದಿದ್ದ ಆ ಹಾಳೆಗಳು ವಿಶ್ವಸ್ಥರಾದ :ಬೇರೆ ಬೇರೆ ಜನರಲ್ಲಿ ಅಡಗಿದ್ದು ಅವುಗಳು ನನಗೆ ದೊರೆತವು. ಅವುಗಳನ್ನು ಈ ಪುಸ್ತಕದಲ್ಲಿ ಓದುಗರಿಗೆ ಅರ್ಪಿಸಲಾಗಿದೆ. ಇದು ಜ್ಯೂಲಿಯಸ್‌ ಫ್ಯೂಚಿಕರವರ ಜೀವನದ ಕೊನೆಯ ಅಧ್ಯಾಯವಾಗಿದೆ. ಅವರ ಕಟ್ಟಕಡೆಯ ಕೃತಿಯಾ ಗಿದೆ, ಅ ಅಗಸ್ತಿ ನಾ ಫ್ಯೂಚಿಕ್‌ ., ಎಪ್ರಿಲ್‌ 1991 ಹ ುರುಳಿನ ನೆರಳಿನಲ್ಲಿ ಮೂಲ: ಜ್ಯೂಲಿಯಸ್‌ ಫ್ಯಾಚಿಕ್‌ ಕನ್ನಡಕ್ಕೆ: ವಾಸುದೇವ ಪ್ರಕಾಶನ: ನವಕರ್ನಾಟಕ ಪಬ್ಲಿಕೇಶನ್ಸ್‌ ಪ್ರೈ.ಲಿ. ಎಂಬೆಸಿ ಸೆಂಟರ್‌, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌, ಪೂರ್ವ ಬೆಂಗಳೂರು - 560 001 ಬೆಲೆ: ರೂ.9200 ಪುಟ: 158 ಇಪ್ಪತ್ತನಾಲ್ಕು ಗಂಟೆಗಳು: ಹತ್ತು ಗಂಟೆ ಹೊಡೆಯಲು ಇನ್ನೇನು ಐದು ನಿಮಿಷಗಳಿವೆ. 1942ರ ಎಪ್ರಿಲ್‌ 24, ವಸಂತಕಾಲದ ಸುಂದರ ಹಿತಕರ ಸಂಜೆ. ನಾನು ಮುದುಕನೊಬ್ಬನಂತೆ ನಟಿಸಿಕೊಂಡು ಕುಂಟುತ್ತಾ ಆದಷ್ಟು ಬೇಗ ಬೇಗನೇ ನಡೆಯುತ್ತಿದ್ದೇನೆ. ರಾತ್ರಿ ಹತ್ತು ಗಂಟೆಗೆ ಕರ್ಫ್ಯೂ ಜಾರಿಗೆ ಬಂದ ಬಳಿಕ ಕಟ್ಟಡದ ಬಾಗಿಲನ್ನು ಮುಚ್ಚುವುದರಿಂದ ಅದಕ್ಕಿಂತ ಮುಂಚೆಯೇ ಜೆಲಿನಿಕ್‌ ಪರಿವಾರವನ್ನು ಕೂಡಿಕೊಳ್ಳುವುದು ನನ್ನ ಉದ್ದೇಶ. ನನ್ನ ಆಪ್ತ ಸಂಗಾತಿ ಮಿರೆಕ್‌ ನನಗಾಗಿ ಅಲ್ಲಿ ಕಾಯುತ್ತಿದ್ದಾನೆ. ಅವರು ನನ್ನನ್ನು ಚಹಾ ನೀಡಿ ಸ್ವಾಗತಿಸಿದರು. ಮಿರೆಕ್‌ ಅಲ್ಲೇ ಇದ್ದಾನೆ. ಫ್ರೀಡ್‌ ದಂಪತಿಗಳೂ ಅಲ್ಲಿದ್ದಾರೆ. "ಆದರೆ, ಇದು ಒಂದು ಅನಾವಶ್ಶ ಕವಾದ ಅಪಾಯವಾಗಬಲ್ಲದು. ""ನನಗೆ ನಿಮ್ಮನ್ನು ಕಾಣಬೇಕೆಂಬ ಬಯಕೆ ಖಂಡಿತಾ ಇದೆ. ಆದರೆ ಹ ರೀತಿ ಜೊತೆಯಾಗಿ ಕುಳಿತಿರುವುದು ಒಳ್ಳೆಯದಲ್ಲ. ಒಂದೇ ಕಾಲಕ್ಕೆ ಕೋಣೆಯೊಂದ ರಲ್ಲಿ ಇಷ್ಟು ಜನ ಸೇರಿದರೆ ಕಾರಾಗೃಹ ಸೇರುವುದಕ್ಕೂ, ಸಾವನ್ನು ಆಹಾ ನಿಸುವುದಳ್ನೂ ಅತಿ ಸುಲಭದ ದಾರಿಯಾಗುತ್ತ ದೆ. ನೀವು ಕ ಪಿತೂರಿಯ ನಿಯಮಗಳಿಗೆ ಬದ್ಧರಾಗಿರಬೇಕು, ಅಥವಾ ನಮ್ಮೊಂ ದಿಗೆ ದುಡಿಯುವುದನ್ನು ಬಿಡಬೇಕು. ಏಕೆಂದರೆ ಹೀಗೆ ಮಾಡುವುದರಿಂದ. ನೀವು ಸ್ವತಃ ಅಪಾಯಕ್ಕೆ ಒಳಗಾಗುತ್ತೀರಿ ಮಾತ್ರವಲ್ಲ ಇತರರಿಗೂ ಅಪಾಯವನ್ನು ತಂದೊಡ್ಡುತ್ತೀರಿ. ಬಾ ಹೇಳಿದ್ದು ಅರ್ಥವಾಯಿತೆ?'' "“ಹೌದು. ಅರ್ಥವಾಯಿತು.'' ""ನನಗಾಗಿ ಏನನ್ನು ತಂದಿದ್ದೀರಿ?'' "ಕೆಂಪು ಹಕ್ಕುಗಳು ಪತ್ರಿಕೆಯ ಮೇ ದಿನದ ಸಂಚಿಕೆಗೆ ಸಿದ್ಧಪ್ರತಿಯನ್ನು ತಂದಿದ್ದೇನೆ.'' ಗ ಒಳ್ಳೆಯದಾಯಿತು. ಮಿರೆಕ್‌, ನೀನೇನು ತಂದಿದ್ದೀ?'' ಸದೇನೂ ಇಲ್ಲ. ಕೆಲಸ ಸಲೀಸಾಗಿ ನಡೀತಾ ಇದೆ.'' ಭಾ ಬಾಗಿಲು ಬಡಿದಂತಾಯಿತು. "“ಬಾಗಿಲು ತೆರೆಯಿರಿ! ನಾವು ಪೊಲೀಸರು ಬಂದಿದ್ದೇವೆ ತ್‌್‌ ಉರುಳಿನ ನೆರಳಿನಲ್ಲಿ ಬೇಗನೆ ಕಿಟಕಿಯಿಂದ ಹಾರಿ ತಪ್ಪಿ ಸಿಕೊಳ್ಳಿ. ನನ್ನ ಬಳಿ ಪಿಸ್ತೂಲಿದೆ. ನಾನು ಅವರನ್ನು ತಡೆಯುತ್ತೆ ನೆ: ಆದರೆ ಕಲ್ಲ ಮೀರಿ ಹೋಯಿತು. ಗೆಸ್ತಾಪೋ (ನಾರು ಪಡೆಯ ಗುಪ್ತಚರ ವಿಭಾಗ) ಪ ಪಡೆಯ ಜನರು ಕಿಟಕಿಗಳ ಹಿಂದೆಯೂ ನಿಂತಿದ್ದಾರೆ. ತಮ್ಮ ಬಂದೂಕುಗಳನ್ನು ಕೋಣೆಯತ್ತ ನೆಟ್ಟಿದ್ದಾರೆ. ಗೂಢಚಾ ರರು ಬಾಗಿಲನ್ನು ಒಡೆದು ಅಡಿಗೆ ಮನೆಯ ಮೂಲಕ ಕೋಣೆಗೆ ಬಂದರು. ಒಂದು, ಎರಡು, ಮೂರು. ಬಿಟ್ಟು/ಒಂಭತ್ತು ಜನ. ಅವರು ಒಳನುಗ್ಗಿದ ಬಾಗಿಲಿನ ಹಿಂದೆಯೇ ನಾನು ಅವಿತಿದ್ದುದರಿಂದ ಅವರ ಕಣ್ಣಿಗೆ ಬೀಳಲಿಲ್ಲ. ನಾನು ಅವರ ಬೆನ್ನ ಹಿಂದಿನಿಂದ ಅವರನ್ನೆ ಲ್ಲ ಸುಲಭವಾಗಿ ಗುಂಡಿಕ್ಕಿ ಕೊಲ್ಲಬಹು ದಿತ್ತು. ಆದರೆ, ಅವರ ಒಂಭತ್ತೂ ಬಂದೂಕುಗಳು ಇಬ್ಬರು ಮಹಿಳೆಯರ ಕಡೆಗೂ ಮೂವರು ಅವಿವಾಹಿತ ಪುರುಷರ ಕಡೆಗೂ ಗುರಿಯಿಟ್ಟಿ ದ್ದವು. ನಾನೇನಾದರೂ ಗುಂಡು ಹಾರಿಸಿದರೆ ನನಗಿಂತಲೂ ಮೊದಲು ನನ್ನ ಐವರು ಮಿತ್ರರು ಪೊಲೀಸರ ಗುಂಡುಗಳಿಗೆ ಬಲಿಯಾಗುತ್ತಾ ರೆ. ನಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರೂ ಕೂಡ ಆ ಐವರು ಮಿತ್ರರನ್ನು ಗುಂಡಿನ ದಾಳಿಯಿಂದ ಉಳಿಸುವುದು ಸಾಧ್ಯವಿಲ್ಲ. ನಾನು ಗುಂಡು ಹಾರಿಸದೇ ತೆಪ್ಪಗಿದ್ದರೆ ನನ್ನ ಮಿತ್ರರು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಕಾರಾಗೃಹವಾಸ ಅನುಭವಿಸಬೇಕಾಗಬಹುದು. ನಂತರ ಕ್ರಾಂತಿ ನಡೆದು ಅವರನ್ನು ಜೀವ ಸಹಿತ ಬಿಡುಗಡೆ ಮಾಡಬಹುದು. ನಾನು ಮೂಲೆಯನ್ನು ತೊರೆದು ಹೊರಬಂದೆ. ""ಓ ಇನ್ನೊಬ್ಬನಿದ್ದಾನೆ!'' ಮೊದಲ ಹೊಡೆತ ನನ್ನ ಮುಖಕ್ಕೆ ಬಿತ್ತು. ಒಬ್ಬನನ್ನು ಉರುಳಿಸಬಲ್ಲಷ್ಟು ಬಲವಾದ ಹೊಡೆತ ' ಅದು. | | ""ಕೈಗಳನ್ನೆತ್ತು.'' ಮತ್ತೆ ರಡು ಹೊಡೆತಗಳು ಬಿದ್ದವು. ನಾನು ಕಲ್ಪಿಸಿದ ರೀತಿಯಲ್ಲೆ ಇದೆಲ್ಲಾ ನಡೆಯುತ್ತಿ ತ್ತು. ಇನ್ನಷ್ಟು ಒದೆಗಳೂ ಹೊಡೆತಗಳೂ ಬಿದ್ದವು. ಅವರು ನನ್ನನ್ನು ಒಂದು ಮೋಟಾರು ಗಾಡಿಯೋಕ್ಕೆ ಎಳೆದುಕೊಂಡು ಹೋದರು. ""ಯಾರು ನೀನು?'' "ಪ್ರಾಧ್ಯಾಪಕ ಹೊರಾಕ್‌.'' "ಸುಳ್ಳು ಹೇಳುತ್ತಿದ್ದೀಯ ನೀನು.'' ನಾನು ನನ್ನ ಭುಜ ಕುಣಿಸಿದೆ. “ಅಲುಗಾಡದೆ ಕುಳಿತುಕೋ. ಇಲ್ಲವಾದಲ್ಲಿ ಗುಂಡು ಹಾರಿಸುತ್ತೇವೆ]'' ""ಸರಿ ಹಾಗಾದರೆ ಗುಂಡು ಹಾರಿಸಿ.'' ಅದರ ಬದಲು ಅವರು ನನ್ನನ್ನು ಇನ್ನಷ್ಟು ಗುದ್ದಿದರು. ಬಂಧನಗಳ ವಿಭಾಗದ ಹೊಣೆ ಹೊತ್ತಿದ್ದ ನೀಳಕಾಯದ ಅಧಿಕಾರಿಯೊಬ್ಬ ರಿವಾಲ್ವರನ್ನು ತನ್ನ ಜೇಬಿನಲ್ಲಿರಿಸುತ್ತಾ ನನ್ನನ್ನು ತನ್ನ ಕಚೇರಿಗೆ ಕರೆದೊಯ್ದ. ಅವನು ನನ್ನ ಸಿಗರೇಟನ್ನು ಹೊತ್ತಿಸಿದ. ""ಯಾರು ನೀನು?)'' ""ಪ್ರಾಧ್ಯಾಪಕ ಹೊರಾಕ್‌.'' ""ಸುಳ್ಳಾ ಡುತ್ತಿರುವೆ.'' ಭನ ಕ್ಕ ಯಲ್ಲಿ ದ್ದ ಗಡಿಯಾರ ಹನ್ನೊ ೦ದು ಗಂಟೆ ತೋರಿಸುತ್ತಿ ತ್ತು. "'ಇವನನ್ನು ಜಪ್ತಿ ಮಾಡಿ.'' ಅವರು ನನ್ನ ವಸ್ತ್ರಗಳನ್ನು ಕಳಚಿ ಜಪ್ತಿ ಮಾಡಿದರು. ಸ ; | ಕಸ್ತೂರಿ ಕ್‌ pa ; ಉರುಳಿನ ನೆರಳಿನಲ್ಲಿ ““ಅವನ ಬಳಿ ಗುರುತು ಚೀಟಿಯೊಂದಿದೆ.'' ತ ""ಹೆಸರೇನಿದ?'' "ಪ್ರಾಧ್ಯಾಪಕ ಹೊರಾಕ್‌'' "“ಅದನ್ನು ಸರಿಯಾಗಿ ಪರಿಶೀಲಿಸಿ.'' "“ಇದನ್ನು ನಿನಗೆ ಯಾರು ಕೊಟ್ಟರು?'' ""ಪೊಲೀಸ್‌ ಕೇಂದ್ರ ಕಚೇರಿಯವರು.'' ಆಗ ಮೊದಲನೆಯ ಲಾಠಿ ಏಟು ಬಿತ್ತು. ಅದರ ಹಿಂದೆಯೇ ಎರಡನೆಯದು ..... ಮೂರನೆಯದು ಹ ಅವುಗಳನ್ನು ನಾನು ಎಣಿಸುತ್ತ ಹೋಗಲೆ? ಬೇಡ ಮಗು, ಅಂತಹ ಲೆಕ್ಕಾಚಾರಗಳನ್ನು ನೀನು ಯಾರಿಗೂ ವರದಿ ಮಾಡಬೇಕಾಗಿಲ್ಲ. ಓರ್ವ ಎಷ್ಟು ಏಟುಗಳನ್ನು ಸಹಿಸಿಕೊಳ್ಳಬಹುದು? ಮಧ್ಯರಾತ್ರಿಯಾಯಿತೆಂದು ರೇಡಿಯೋ ಗುನುಗುತ್ತದೆ. ನೀಳಕಾಯದ ಅಧಿಕಾರಿಯು ಮಂದಸ್ಮಿತನಾಗಿ ಕೋಣೆಯೊಳಕ್ಕೆ ಬಂದ. ""ನೋಡಯ್ಯ, ನಮಗೆ ಎಲ್ಲವೂ ತಿಳಿದಿದೆ. ಎಲ್ಲವನ್ನೂ ಹೇಳಿ ಬಿಡು, ವಿವೇಚನೆಯಿಂದ ವರ್ತಿಸು.'' ಅವರ ವಿಶೇಷ ನಿಘಂಟಿನಲ್ಲಿ "ವಿವೇಚನೆ' ಎಂಬ ಪದಕ್ಕೆ "ದ್ರೋಹ' ಎಂಬ ಅರ್ಥವಿದೆ. ನಾನು ವಿವೇಚನೆಯಿಂದ ವರ್ತಿಸಲು ಸಾಧ್ಯವಿಲ್ಲ. ""ಅವನನ್ನು ಕಟ್ಟಿ ಹಾಕಿ, ಇನ್ನೂ ಸ್ವಲ್ಪ ಹೆಚ್ಚು ಏಟು ಹಾಕಿ.'' ಈಗ ನಾನು ಮತ್ತೆ ಹೊಡೆತಗಳನ್ನು ಎಣಿಸಲು ಸಾಧ್ಯವಾಗಿದೆ. ನಾನು" ತುಟಿಗಳನ್ನು ಕಚ್ಚುತ್ತಿರುವ ಜಾಗದಲ್ಲಿ ಮಾತ್ರ ನನಗೆ ನೋವಿನ ಅರಿವಾಗುತ್ತಿದೆ. ರಕ್ತ ಸೋರುತ್ತಿರುವ ನನ್ನ ಸಡುಗಳನ್ನು ನನ್ನ ನಾಲಗೆಯು ಸವರಿತು. ಈಗ ಗಂಟೆ ಮೂರಾಗಿರಬೇಕು. ಉಪ ಪನಗರಗಳಲ್ಲಿ ಮುಂಜಾವು ಎದ್ದು ಬರುತ್ತಿದೆ. ಅವರು ನನ್ನ ಪತ್ನಿಯನ್ನು ಒಳಕ್ಕೆ ಕರೆತಂದರು. ""ಇವನು ನಿನಗೆ ಗೊತ್ತೆ?'' ಆಕೆಗೆ ಕಾಣಿಸದಿರಲೆಂದು ನಾನು ನನ್ನ ಬಾಯಿಯ ಸುತ್ತಲೂ ಒಸರಿದ್ದ ರಕ್ತವನ್ನು ನುಂಗುತ್ತೇನೆ. ""ಐವನಾರೆಂದು ನಿನಗೆ ಗೊತ್ತೆ?'' ""ಇಲ್ಲ, ನನಗೆ ಗೊತ್ತಿಲ್ಲ.'' ತನಗುಂಟಾಗಿದ್ದ ಭೀತಿಯನ್ನು ಪ್ರಕಟಿಸುವ ಒಂದಿಷ್ಟೂ ಚಿಹ್ನೆಯನ್ನು ತೋರಿಸದೆ ಆಕೆ ಅದನ್ನು ನುಡಿದಳು. ನನ್ನನ್ನು ಎಂದಿಗೂ ಗುರುತಿಸುವುದಿಲ್ಲ ಎಂಬ "ವಚನವನ್ನು ಆಕೆ ಅಕ್ಷರಶಃ ಪಾಲಿಸಿದಳು. ' ಅವರು ಅವಳನ್ನು ಹೊರಗೊಯ್ದರು. ಗಂಟೆ ನಾಲ್ಕಾಯಿತು. ಸಾವು ಬಹಳ ನಿಧಾನವಾಗಿ ಬರುತ್ತಿದೆ. ಅದನ್ನು ಸಂಧಿಸಲು ನಾನ್ಮು ಹೋಗಲೇ? ಆದರೆ ಹೇಗೆ? ನಾನು ಯಾರೋ ಒಬ್ಬನಿಗೆ ಮರು ಏಟು ಕೊಟ್ಟು ನೆಲಕ್ಕುರುಳಿಸಿದೆ. ಅವರು ನನ್ನನ್ನು ಒದೆಯಲಾರಂಭಿಸಿದರು. ಐದು ಗಂಟೆ, ಆರು ಗಂಟೆ, ಏಳು, ಹತ್ತು. ಆಮೇಲೆ ಮಧ್ಯಾಹ್ನ ನನ್ನ ಮೇಲೆ ಮತ್ತ ಷ್ಟು ಹೊಡೆತಗಳು ಬೀಳುತ್ತವೆ, ನಂತರ ನನ್ನನ್ನು ಎಚ್ಚ 4 ರಿಸುವುದಕ್ಕೋಸ್ಕರ ನನ್ನ ಮೇಲೆ ನೀರನ್ನು ಎರಚುತ್ತಾ ರೆ. ಮತ್ತೆ ಹೊಡತಗಳು, ಕೂಗಾಟಗಳು. ""ಹೇಳು! ಹೇಳು!'' ಆದರೆ. ನಾನು ಇನ್ನೂ ಸಾಯುತ್ತಿಲ್ಲ. ಅಮ್ಮಾ, ಅಪ್ಪಾ ನನ್ನನ್ನು ಇದೆಲ್ಲವನ್ನು ಸಹಿಸುವಷ್ಟು ಬಲಿಷ್ಟನನ್ನಾಗಿ ಏಕೆ ಮಾಡಿದಿರಿ? ಸಂಜೆ ಐದು ಗಂಟೆ. ಈಗಾಗಲೇ ಅವರೆಲ್ಲ ಬಳಲಿ ಹೋಗಿದ್ದಾರೆ. ಇದ್ದಕ್ಕಿದ್ದಂತೆ ದೂರದಿಂದ, | 115 ಎಪ್ರಿಲ್‌ 1991 ಸ ಕ 8 ಗೇ ಸಸ ಮಾ ; ಉರುಳಿನ ನೆರಳಿನಲ್ಲಿ ನಾ ಅಳೆಯಲಾಗದಷ್ಟು ದೂರದಿಂದ ಶಾಂತವಾದ ಸೌಮ್ಯ ee ತೇಲಿ ಬರುತ್ತದೆ, ಮೈದಡವಿದಷ್ಟು' ಮೃ ದುವಾಗಿ ಕೇಳಿಬರುತ್ತ ದೆ. ""ಅವನಿಗೆ ಬೇಕಾದಷ್ಟಾ ಯಿತು.' ಸ್ವಲ್ಪ ಕಾಲಾನಂತರ ನಾನೊಂದು ಮೇಜಿನ ಬಳಿ ಕುಳಿತಿದ್ದೆ. ನನ್ನ ಹಿಂದಿನಿಂದ ಯಾರೋ ನನ್ನ ತಲೆಗೆ ಬಡಿಯುತ್ತಾರೆ, ಕೈಗಳನ್ನೆತ್ತಿ, ಕಾಲುಗಳನ್ನು ಬಗ್ಗಿಸಿ ಕುಳಿತುಕೊಳ್ಳುವಂತೆ ಆಜ್ಞಾಪಿಸುತ್ತಾ ರೆ. ಕೆಳಗೆ- ಮೇಲೆ-ಕೆಳಗೆ ಮೂರನೇ ಸಲ ನಾನು ಕೆಳಗೆ ಉರುಳು ತ್ತೇನೆ. ನೀಳಕಾಯದ ಎಸ್ಸೆಸ್‌ ಪಡೆಯ ವ್ಯಕ್ತಿಯೊಬ್ಬ ನನ್ನ ಮೇಲೆ ನಿಂತು ನನ್ನನ್ನು ತುಳಿಯುತ್ತಾ ಎಬ್ಬಿಸಲು ಯತ್ನಿಸುತ್ತಾನೆ. ""ನಿನಗೆ ಹೃದಯವೇ ಇಲ್ಲ'' ನೀಳಕಾಯದ ಎಸ್ಸೆಸ್‌ ವ್ಯಕ್ತಿ ಹೇಳುತ್ತಾನೆ. ""ಓ ನನಗೆ ಖಂಡಿತವಾಗಿಯೂ ಹ ೃದಯವಿದೆ;'' ನಾನು ಹೇಳುತ್ತೇನೆ. ಮತ್ತೆ ದೂರದಿಂದ, ಅಳೆಯಲಾಗದಷ್ಟು ದೂರದಿಂದ ಆ ಮ ದುವಾದ ಹಿತವಾದ ಧ್ವನಿ ಕೇಳುತ್ತದೆ. ""ಅವನು ಬೆಳಗಿನವರೆಗೆ ಉಳಿಯುವುದಿಲ್ಲ'' ಇನ್ನೂ ಐದು ನಿಮಿಷಗಳಲ್ಲಿ ಹತ್ತುಗಂಟೆಯಾಗಲಿದೆ. 1942 ಎಪ್ರಿಲ್‌ 25 ವಸಂತ ಕಾಲದ ಸುಂದರ ಹಿತಕರ ಸಂಜೆ. ಸಾವಿನ ನೆರಳಿನಲ್ಲಿ:- ಸೂರ್ಯನ ತಾಪವೂ ತಾರೆಗಳ ಬೆಳಕೂ ..... ನಮಗೆ ಕಾಣದಾದಾಗ, ನಮಗೆ ಕಾಣದಾದಾಗ ..... ಪ್ರಾರ್ಥನಾ ಭಂಗಿಯಲ್ಲಿ ತಮ್ಮ ಕೈಗಳನ್ನು ಕೆಳಗಡೆ ಜೋಡಿಸಿಟ್ಟುಕೊಂಡು ಇಬ್ಬರು ವ್ಯಕ್ತಿಗಳು ಬಿಳಿ ಗೋಡೆಗಳ ನೆಲಮಾಳಿಗೆಯಲ್ಲಿ ಒಬ್ಬರ ಹಿಂದೊಬ್ಬರು ನಿಧಾನವಾಗಿ ಸುತ್ತುತ್ತಿದ್ದಾರೆ. ತರಬೇತಾ ಗದ ಅವರ ಧ್ವನಿಗಳು ಶೋಕ ಗೀತೆಯೊಂದನ್ನು ಹಾಡುತ್ತಿವೆ. ಆತ್ಮವೆಂತು ಉಲ್ಲಸಿತವಾಗಿ ಗರಿಗೆದರಿ ಹಾರುತ್ತದೆ ಮೇಲಿರುವ ಸ್ವರ್ಗದೆಡೆಗೆ, ಮೇಲಿರುವ ಸ ರ್ವರ್ಗದೆಡೆಗೆ ...... ಯಾರೋ ಒಬ್ಬರು ಸತ್ತಿ ರಬೇಕು. ನನ್ನ ಕಣ್ಣು ಗಳನ್ನು ಮೇಲಕ್ಕ ರಳಿಸಿ ಸುತ್ತಲೂ ನೋಡುವುದರಲ್ಲಿ ನಾನು ಸಫಲನಾದೆ. ಇಲ್ಲಿ ಬೇರಾರೂ ಇ ಇಲ್ಲ. ನಾನು ಮತ್ತು ಆ ಇಬ್ಬರು ವ್ಯಕ್ತಿಗಳನ್ನು ಬಿಟ್ಟರೆ ಬೇರಾರೂ ನನಗೆ ಕಾಣಿಸುತ್ತಿಲ್ಲ. ಹಾಗಾದರೆ ಅವರು ಯಾರಿಗಾಗಿ ಶೋಕಗೀತೆ ಹಾಡುತ್ತಿದ್ದಾರೆ? ಹಾಗಾದರೆ, ಇದು ನನ್ನ ಶವಸ ೦ಸ್ಕಾರಕ್ಕೆ ತಯಾರಿಯೆ? ಅಯ್ಯೋ ಅಪರಿಚಿತರೇ, ನನ್ನ ಮಾತು ಸ್ವಲ್ಪ ಕೇಳಿ, ನಾನು ಸತ್ತಿಲ್ಲ, ನಾನಿನ್ನೂ ಜೀವಂತವಾಗಿದ್ದೇನೆ. ಅವರಿಗೆ ನನ್ನ ಮಾತು ಕೇಳಿಸುತ್ತಿ ಲ್ಲ. ಈಗ: ನನಗೆ ನೆನಪಾಗು ತ್ತಿದೆ. ನನ್ನನ್ನು ಎಬ್ಬಿಸಲು ಮತ್ತು ನನಗೆ ಉಡುಪನ್ನು ತೊಡಿಸಲು ಯಾರೋ ಪ ಪ್ರಯಾಸಪಟ್ಟರು. ಆಮೇಲೆ ಅವರು ನನ್ನನ್ನೊಂದು. ಪ್ರೇತವಸನದ ಮೇಲಿಟ್ಟು ಎತ್ತಿಕೊಂಡು ಹೋದರು. ಎಲ್ಲೋ ದೂರದ ವೇದನೆ ಮತ್ತು ಬಾಯಾರಿಕೆ ಮಾತ್ರ ನನಗಾಗುತ್ತಿದೆ. ""ನೀರು]'' ಅವರಲ್ಲೊಬ್ಬನು ನನ್ನ ತಲೆಯನ್ನು ಎತ್ತಿ ಹಿಡಿಯುತ್ತಾನೆ. ಇನ್ನೊ ಬಬ್ಬ ನೀರಿನ ಪಾತ್ರೆಯನ್ನು ನನ್ನ ತುಟಿಗಳಲ್ಲಿ ಇರಿಸುತ್ತಾ ನೆ. ಃ ಅಯ್ಯೋ ಎರಡು ದಿನಗಳಿಂದ ನೀನು ಬರೇ ನೀರನ್ನು ಮಾತ್ರ ಸೇವಿಸುತ್ತಿರುವೆ.'' ನೀರಾದರೋ ತುಂಬಾ ತಣ್ಣಗಿದೆ. ನಿದ್ದೆ, ನಾನು ನಿದ್ದೆ ಮಾಡಬೇಕಾಗಿದೆ. ಪ್ರಾಂಕ್ರಾಟ್ಸನ ಪೊಲೀಸ ಸೆರೆಮನೆಯ ಅಂಧಕಾರಮಯವಾದ ಹಗೆ ಹೊಗೆಯಾಡುವ ಸ್ವಾಗತ ಕಚೇರಿಯಲ್ಲಿ ನಾನೀಗ ಇದ್ದೇನೆ. ಅವರು ನನ್ನನ್ನು ನೆಲದ ಮೇಲೆ ಇರಿಸುತ್ತಾರೆ. ಉಗ್ರವಾದ ಜರ್ಮನ್‌ pi ಕಸ್ತೂರಿ .. ಇವಿ Py ಉರುಳಿನ ನೆರಳಿನಲ್ಲಿ ಧ್ವನಿಯು ಕೇಳಿದ ಪ್ರಶ್ನೆಯನ್ನು ಹುಸಿ ಸ್ನೇಹದ ಚೆಕ್‌ ಧ್ವನಿಯು ಅನುವಾದಿಸುತ್ತದೆ: ""ಅವಳು ನಿನಗೆ ಗೊತ್ತೆ My ಕೈಮಂಚದ ಎದುರು ವಿಶಾಲ ವದನವುಳ್ಳ ಯುವತಿಯೊಬ್ಬಳು ನಿಂತಿದ್ದಾಳೆ. ಆಕೆಯ ಕಣ್ಣುಗಳು ' ನನ್ನನ್ನು ನೋಡಿ ನನಗೆ ವಂದಿಸುತ್ತಿವೆ. ""ಆಕೆಯ ಪರಿಚಯ ನನಗಿಲ್ಲ.'' ತ ನನಗೆ ನೆನಪಿದೆ . ಪೆಟ್ಟಿಕ್‌ ಕಟ್ಟ ಡದಲ್ಲಿ ಆಕ್ಷುಬ್ಬ ರಾತ್ರಿಯಂದು ಕೇವಲ ಒಂದೇ ಕ್ಷಣಕಾಲ ನಾನು ಅವಳನ್ನು ನೋಡಿದ್ದೆ. ಈಗ ಎರಡನೇ ಸಲ. ಆಕೆ ಅರ್ನೋಸ್ತ ಲೋರೆಂಜ್‌ ಅವರ ಪತ್ನಿ. 1942ರ ಸೇನಾಡಳಿತದ ಮೊದಲ ದಿನಗಳಲ್ಲಿಯೇ ಆಕೆಗೆ ಮರಣದಂಡನೆಯನ್ನು ವಿಧಿಸಲಾಯಿತು. ಅನಿಚ್ಚಾ ್ವಿ ಜಿರಾಸ್ಕೊವಾ! ಆಕೆ ಮುಂದಕ್ಕೆ ಬಾಗಿ ನನಗೆ ಹಸ್ತಲಾಘವ ನೀಡಲು ಮುಂದಾದಾಗ ಅವರು ಆಕೆಯನ್ನು. ಬಲಾತ್ಕಾರದಿಂದ ಆಚೆ ತಳ್ಳುತ್ತಾ ರೆ. ಅವರ ಪ ರ್ರಶ್ನೆಗಳು ನನಗೀಗ ಕೇಳಿಸುವುದೇ ಇಲ್ಲ. ಗುರುವಾರ. ನನ್ನ ಪ ಪ್ರಜ್ಞೆ ಮರಳಿ ಬರುತ್ತ ದೆ. ನನ್ನ ಸಹ ಡಿ ದಿಗಳ ಪೆ ಪೈಕಿ ಕಿರಿಯವನಿಗೆ ಕರೆಕ್‌ ಎಂದು ಹೆಸರು. ಅವನು ಹಿರಿಯಾತನನ್ನು ' ಅಪ್ಪಾ' ಎಂದು ಕರೆಯುತ್ತಾನೆ. ಅಪರಾಹ್ನ. ಕೋಣೆಯ ಬಾಗಿಲು ತೆರೆಯುತ್ತದೆ. ನಿಶ್ಯಬ್ದವಾಗಿ, ಮೆಲುನಡೆಯಲ್ಲಿ ನಾಯಿಯೊಂದು ಒಳ ಪ್ರವೇಶಿಸುತ್ತ ದೆ. ಮತ್ತೆ ಎರಡು ಜೊತೆ ಭಾರೀ ಬೂಟುಗಳು ಕಂಡು ಬರುತ್ತವೆ. ಅವುಗಳಲ್ಲಿ ಒಂದು ಜೊತೆಯು ಈ ನಾಯಿಯ ಒಡೆಯನಿಗೆ ಸೇರಿದ್ದೆಂದು ನನಗೀಗಲೇ ಗೊತ್ತು. ಅವನು ಪ್ರಾಂಕ್ರಾಟ್ಸ್‌ ಸೆರೆಮನೆಯ ಮೇಲ್ವಿಚಾರಣಾಧಿಕಾರಿ. ಎರಡನೆಯ ಜೊತೆಯು ಗೆಸ್ತಾಪೋ ದಳದ ಕಮ್ಯುನಿಸ್ಟ್‌ ವಿರೋಧಿ ವಿಭಾಗದ ಮುಖ ಸ್ಮನದ್ದು. ಇ ಒಂದು ಕುರ್ಚಿಯ ಮೇಲೆ ಕುಳಿತುಕೊಂಡು ತನ್ನ ಪ ರ್ರಶ್ಲೆ ಗಳ ಸರಮಾಲೆಯನ್ನು ಆರಂಭಿಸು . ;, ತ್ತಾನೆ. ""ನೀವು ಆಟದಲ್ಲಿ ಸೋತಿದ್ದೀರಿ. ಕೊನೇ ಪಕ್ಷ ನಿನ್ನನ್ನಾ ದರೂ ಉಳಿಸಿಕೋ. ಬಾಯಿ ಬಿಡು!'' ""ನೀನು ಬಕ್ಸಾ ಕುಟುಂಬದೊಡನೆ ಎಷ್ಟು ಕಾಲ ವಾಸವಾಗಿದ್ದೆ?'' ಬಕ್ಸಾ ಕುಟುಂಬದೊಡನೆ? ಇದು ತುಂಬಾ ಅತಿರೇಕಕ್ಕೆ ಹೋಗಿದೆ. ಇವರಿಗೆ ಇದನ್ನೆಲ್ಲ ಹೇಳಿದವರು ಯಾರು? ಈ ತನಿಖೆ ಒಂದು ಗಂಟೆಯ ಕಾಲ ನಡೆಯಿತು. ಈಗ ಸಂಜೆಯಾಗಿದೆ. ಕೈಗಳನ್ನು ಜೋಡಿಸಿದ ಇಬ್ಬರು ವ್ಯಕ್ತಿಗಳು ಒಬ್ಬರ ಹಿಂದೆ ಒಬ್ಬರಂತೆ ಸುತ್ತು ಬರುತ್ತಿದ್ದಾರೆ. ತಮ್ಮ ಶೋಕಭರಿತವಾದ, ಸಮವಾಗಿಲ್ಲದ ಧ್ವನಿಗಳೊಂದಿಗೆ ಸಾವಿನ ಶೋಕ ಗೀತೆ ಯನ್ನು ಹಾಡುತ್ತಿದ್ದಾರೆ: "ಸೂರ್ಯನ ತಾಪವೂ..... ನಮಗೆ ಕಾಣದಾದಾಗ .....'' ಓ ಸಜ್ಜನರೇ ನಿಲ್ಲಿಸಿ! ಇಂದು ಮೇ ಒಂದನೇ ದಿನದ ಮುನ್ನಾ ದಿನ, ಮಾನವನ ಪಾಲಿಗೆ ಅತ್ಯಂತ ಸುಂದರವಾದ ದಿನ. ಮೇ ದಿನದ ಮುಂಜಾನೆ: ತೆರೆದ ಕಿಟಕಿಯಿಂದ ಹೊಸಗಾಳಿ ನುಗ್ಗಿ ಬಂದು ನೆಲದಲ್ಲಿ ಹಾಸಿರುವ ನನ್ನ ಹುಲ್ಲಿನ ಹಾಸಿಗೆಯ ಸುತ್ತ ಹರಿಯುತ್ತಿರುವ ಅನುಭವ ನನಗಾಯಿತು. ಒಮ್ಮೆಗೇ ಹಾಸಿಗೆಯ 4 ಹುಲ್ಲು ಕಡ್ಡಿಗಳು ಚುಚ್ಚುತ್ತಿ ರುವ ಅನುಭವವಾಗುತ್ತದೆ. ನನ್ನ ದೇಹದ ಪ್ರತಿಯೊಂದು ಬಿಂದುವಿನ ಲ್ಲಿಯೂ ಸಾವಿರ ನೋವುಗಳು ತುಂಬಿರುವುದರಿಂದ ಉಸಿರಾಡುವುದಕ್ಕೆ ಕಷ್ಟವೆನಿಸುತ್ತಿದೆ. ನಾನು ಸಾಯುತಿ ದ್ದೇನೆ. ಸಾವೇ, ನೀನು ಬರುವುದಕ್ಕೆ ಬಹಳ ಕಾಲ ತೆಗೆದುಕೊಂಡಿರುವೆ. ಓರ್ವ ಸ್ವತಂತ್ರ ಜೀವಿಯಾಗಿ ಜೀವಿಸಬೇಕು, ತುಂಬಾ ದುಡಿಯಬೇಕು, ತುಂಬಾ ಪ್ರೀತಿಸಬೇಕು, ಹಾಡಬೇಕು, ಜಗತ್ತ ನ್ನೆಲ್ಲ ಸುತ್ತಬೇಕು ಎಂದು ನಾನು ಹಾರೈಸಿದ್ದೆ. ನಾನು ಪ್ರಬುದ್ಧತೆಯನ್ನು ತಲುಪಿದಾಗಲೇ ನನ್ನಲ್ಲಿ ಅಸದೃಶವಾದ ಬಲವಿದ್ದಿತು. ಈಗ ಎಲ್ಲ ನಷ್ಟವಾಗಿದೆ. | 117 ಎಪಿಲ್‌ 1991 ಉರುಳಿನ ನೆರಳಿನಲ್ಲಿ. ನಾ ಮೇ ದಿನ! ಬೆಳಗಿನ ಈ ಹೊತ್ತಿನಲ್ಲಿ ಉಪನಗರಗಳಲ್ಲಿ ನಾವು ಎಚ್ಚೆತ್ತು ನಮ್ಮ ಬಾವುಟಗಳನ್ನು ಸಿದ್ಧಪಡಿಸುತ್ತಿದ್ದೆವು. ಈ ಹೊತ್ತಿನಲ್ಲಿ ಮಾಸ್ಕೋದ ಬೀದಿಗಳಲ್ಲಿ ಮೇ ದಿನದ ಪಥ ಸಂಚಲನಕ್ಕಾಗಿ ಸೇನಾಪಡೆಯ ಮುಂದಾಳುಗಳು ತಮ್ಮ ತಮ್ಮ ಸ್ಥಾನಗಳಲ್ಲಿ ಬಂದು ನಿಲ್ಲುತ್ತಿರುತ್ತಾ ರೆ. ನಾನೂ ಅವರಲ್ಲೊಬ್ಬ. ನನಗೆ ಕುತ್ತಿಗೆ ಒತ್ತಿದಂತೆ ಅನಿಸುತ್ತಿದೆ. ನನಗೆ ಉಸಿರಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ನನ್ನ ಗಂಟಲಿನ ಗೊರಗೊರ ಸದ್ದು ನನಗೆ ಕೇಳಿಸುತ್ತದೆ. ಸ್ವಲ್ಪ ನೀರು ಕುಡಿದರೆ ಇದು ಕಡಿಮೆಯಾಗಬ ಹುದೇನೋ ..... ಆದರೆ ಪಾತ್ರೆಯಲ್ಲಿದ್ದ ನೀರೆಲ್ಲ ಖಾಲಿಯಾಗಿದೆ. ಕೋಣೆಯ ಮೂಲೆಯಲ್ಲಿರುವ ಶೌಚಾಲಯದಲ್ಲಿ ಬೇಕಾದಷ್ಟು ನೀರಿದೆ. ನಾನು ನನ್ನ ಹೊಟ್ಟೆ ಯಾಸರೆಯಿಂದ ತೆವಳಿಕೊಂಡು ಹೋಗು ತ್ತೇನೆ. ಕೊನೆಗೂ ನಾನಲ್ಲಿಗೆ ತಲುಪುತ್ತೇನೆ. ನೀರನ್ನು ಗಟಗಟನೆ ಕುಡಿಯುತ್ತೇನೆ. 267ನೇ ಸೆರೆಮನೆ ಕೋಣೆ:- ಬಾಗಿಲಿನಿಂದ ಕಿಟಕಿಗೆ ಏಳು ಹೆಜ್ಜೆಗಳು. ಕಿಟಕಿಯಿಂದ ಬಾಗಿಲಿಗೆ ಏಳು ಹೆಜ್ಜೆಗಳು. ಅದು ನನಗೆ ಚೆನ್ನಾಗಿ ಗೊತ್ತು. ನನ್ನ ಪ್ರಾಂಕ್ರಾಟ್ಸ್‌ ಸೆರೆಮನೆ ಕೋಣೆಯ ನೆಲಕ್ಕೆ ಹಾಸಿರುವ ದೇವದಾರು ಹಲಗೆಗಳ ಮೇಲೆ ಶತಪಥ ತುಳಿಯುತ್ತ ಆ ದೂರವನ್ನು ನಾನು ಅದೆಷ್ಟು ಸಲ ಕ್ರಮಿಸಿ ದ್ದೇನೆ! ನಾನು ಕಿಟಕಿಯ ಪಕ್ಕದಲ್ಲಿ ಹಾಸಿರುವ ಹುಲ್ಲು ಹಾಸಿಗೆಯ ಮೇಲೆ ಕದಲದೆಯೇ ಬಿದ್ದಿದ್ದೇನೆ ಆರು ವಾರಗಳಿಂದ. ನನಗೆ ಈಗಷ್ಟೇ ಪುನರ್ಜನ್ಮ ಬರುತ್ತಿ ದೆ. ಈ ಕೋಣೆಯಲ್ಲಿ ಕೆಲವು ಬದಲಾವಣೆಗ ಳಾಗಿವೆ. ಬಾಗಿಲಿನ ಮೇಲೆ ಬರೆಯಲಾಗಿದ್ದ ಮೂರು ಹೆಸರುಗಳಲ್ಲಿ ಈಗ ಎರಡೇ ಉಳಿದಿವೆ. ಕರೆಕ್‌ ಈಗ ಕಂಡುಬರುತ್ತಿಲ್ಲ. ದಯಾಮಯಿ ಹೃದಯದ ನೆನಪುಗಳನ್ನು ಮಾತ್ರವೇ ಅವನು ಬಿಟ್ಟು ಹೋಗಿದ್ದಾನೆ. ಅವನ ಹೆಸರು ಕರೆಕ್‌ ಮಾಲೆಟ್ಟ. ಹ್ಯಾಡ್ಲಿಟ್ಟ ಬಳಿಯ ಕಬ್ಬಿಣದ ಗಣಿಯ ಪಂಜರದಲ್ಲಿ ಯಂತ್ರ ಕರ್ಮಿಯಾಗಿ ದುಡಿಯುತ್ತಿದ್ದ. ಭೂಗತ ಸಮರಕ್ಕೆ ಅಗತ್ಯವಾಗಿದ್ದ ಸ್ಫೋಟಕ ವಸ್ತುಗಳನ್ನು ಅವನು ಹೊರಕ್ಕೆ ಒಯ್ಯುತ್ತಿದ್ದ. ಅವನನ್ನೂ ಎರಡು ವರ್ಷಗಳ ಹಿಂದೆ ಬಂಧಿಸಲಾಯಿತು. ಈಗ ಬಹುಶಃ ಬರ್ಲಿನ್‌ನಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾನೆ. ಆತನು ನನ್ನ ಮಂಚದ ಮೇಲೆ ಕುಳಿತುಕೊಂಡು ನನಗೆ ಉಣಿಸಲು ಪ್ರಯತ್ನಿಸುತ್ತಿದ್ದ. ನನಗಾದರೋ ತಿನ್ನುವುದಕ್ಕೆ ಆಗುತ್ತಿರಲಿಲ್ಲ. ನಾನಿಲ್ಲಿಗೆ ಬಂದು ಈಗಾಗಲೇ ಎಂಟು ದಿನಗಳಾಗಿವೆಯೇ? 267ನೇ ಕೋಣೆಯಲ್ಲಿ ಉಳಿದಿರುವ ಇಬ್ಬರು ಮಾತ್ರ ಈಗಲೂ ಅದೇ ನಿಷ್ಠೆಯಿಂದ ಕುಳಿತುಕೊಂಡಿ ದ್ದಾರೆ, ""ಅಪ್ಪ ಮತ್ತು ನಾನು. “ಅಪ್ಪ' 60 ವರ್ಷ ವಯಸ್ಸಿನ ಅಧ್ಯಾಪಕರು. ಹೆಸರು ಜೋಸೆಫ್‌ ಪೇಕ್ಷಿಕ್‌. ನನ್ನನ್ನು ಬಂಧಿಸುವುದಕ್ಕೆ 85 ದಿನಗಳ ಮುಂಚೆ ಅವರ ಬಂಧನವಾಯಿತು. ಚೆಕ್‌ ಜನರು ತಮ್ಮ ಸ್ವಾತಂತ್ರ್ಯವನ್ನು ಪಡೆದ ಬಳಿಕ ಅವರ ಪಾಠಶಾಲೆಗಳ ಕಾರ್ಯವಿಧಾನವನ್ನು ಉತ್ತಮ ಪಡಿಸುವ ಯೋಜನೆಯೊಂದನ್ನೂ ರೂಪಿಸುವುದರ ಮೂಲಕ "''ಜರ್ಮನ್‌ ರೈಖ್‌ ಆಡಳಿತದ ವಿರುದ್ಧ ಒಳ ಸಂಚನ್ನು'' ನಡೆಸಿದರೆಂಬುದು ಅವರ ಮೇಲಿನ ಆರೋಪವಾಗಿತ್ತು. ಅವರು ಪ್ರತಿ ರಾತ್ರಿಯೂ ನನ್ನ ಬಳಿ ಕುಳಿತಿರುತ್ತಿದ್ದರು. ಮೃತ್ಯುವು ನನ್ನ ಹತ್ತಿರ ಸುಳಿದಾಗಲೆಲ್ಲ ತನ್ನ ಬಳಿಯ ಒದ್ದೆ ಬಟ್ಟೆಯಿಂದ ನನ್ನನ್ನು ಒತ್ತುತ್ತ ಅದನ್ನು ಓಡಿಸುತ್ತಿದ್ದರು. ನನ್ನ ಗಾಯಗಳಿಂದ ಒಸರುತ್ತಿದ್ದ ಕೀವನ್ನು ತೆಗೆದು ಅವುಗಳನ್ನು ಶುದ್ಧಗೊಳಿಸುತ್ತಿದ್ದರು. ಮೊದಲನೆಯ ರಾತ್ರಿ ನನ್ನ ಮೇಲೆ ನಡೆದ ಚಿತ್ರ ಹಿಂಸೆಯ ತರುವಾಯ ನಮ್ಮ ಸಂಬಂಧ ಈ ರೀತಿ ಆರಂಭಗೊಂಡಿತು. 267ನೇ ಕೋಣೆಯಲ್ಲಿ ಜೀವನವು ಸಮ ೃದ್ಧವಾಗಿ ಸಾಗುತ್ತಿತ್ತು. ಕೆಲವೊಮ್ಮೆ ಬಾಗಿಲು ತೆರೆದುಕೊಳ್ಳು ತ್ತಿತ್ತು. ಹಾಗೂ ಪ್ರತಿ ಗಂಟೆಗೊಮ್ಮೆ ನಮ್ಮನ್ನು ಪರೀಕ್ಷಿಸಲಾಗುತ್ತಿತ್ತು. ಆದರೆ ನಾವಿಬ್ಬರೂ ತೀರಾ ಕ್ಷೀಣರಾಗಿದ್ದೆವು. ಬಳಲಿದ್ದೆವು. ಎರಡು ದಿನಗಳ ನಂತರ ಮತ್ತಿಬ್ಬರು ಕೈದಿಗಳ ಪರಿಚಯವಾಯಿತು. 118 ಲ ಹಳಣದಿ ೫ & “A ತ a ಸ ಉರುಳಿನ ನೆರಳಿನಲ್ಲಿ ಪ್ರತಿದಿನ ಪೆಟ್ಟೆಕ್‌ ಕಟ್ಟಡದ ಅಧಿಕಾರಿ ಮಹಾಶಯರುಗಳು ನನಗೆ ಕರ ಕಳುಹಿಸಿದಾಗಲೆಲ್ಲ ಪೊಲೀಸ್‌ . ಅಧಿಕಾರಿಯು "'ಕೈದಿಯು ಸಾಗಿಸಲ್ಪಡುವುದಕ್ಕೆ ತಕ್ಕ ಸ್ಥಿತಿಯಲ್ಲಿಲ್ಲ'' ಎಂದು ಆ ಕರೆ ಪತ್ರದ ಮೇಲೆ ಬರೆದು ಹಿಂದೆ ಕಳುಹಿಸುತ್ತಿದ್ದ. ಆದುದರಿಂದ ನಾನು ಯಾವ ಸ್ಥಿತಿಯಲ್ಲಿದ್ದರೂ ಕಳುಹಿಸಿಕೊಡಬೇ ಕೆಂದು ಅವರು ಆಜ್ಞಾಪಿಸಿದರು. ನಂಬಿಗಸ್ಥ ಆಳುಗಳ ಅಥವಾ ಸ್ಥಾನೀಯ ಸೇವಕರ ಸಮವಸ್ತ್ರ ಗಳನ್ನು ಧರಿಸಿದ ಇಬ್ಬರು ಕೈದಿಗಳು ಕೆ ಬಮಂಚದೊಡನೆ ನಮ್ಮ ಕೋಣೆಯ ಮುಂದೆ ನಿಲ್ಲುತ್ತಾರೆ. ನನಗೆ ಬಟ್ಟೆಗಳನ್ನು ತೊಡಿಸಲು ಅಪ್ಪ ಹೆಣಗುತ್ತಾರೆ. ನಂಬಿಗಸ್ಥ ಕೈದಿಗಳು ನನ್ನನ್ನು ಕೈಮಂಚದ ಮೇಲೆ _ ಮಲಗಿಸಿ ಒಯ್ಯುತ್ತಾರೆ. ಜೈಲಿನ ಅಂಗಳದಲ್ಲಿ ನಿಂತಿದ್ದ ಹೇರುವಾಹನದಲ್ಲಿ ಅವರು ಕೆ ಮಂಚವನ್ನು ಇಳಿಸಿದರು. ಇಬ್ಬರು ಎಸ್ಸೆಸ್‌ ಜವಾನರು ಚಾಲಕನ ಜೊತೆ ಕುಳಿತರು. ನನ್ನ ಹೆಂಡತಿಗೆ ಮಾತ್ರ ನನ್ನ ಬಗ್ಗೆ ಏನೂ ಗೊತ್ತಿರಲಿಲ್ಲ. ನಾವಿರುವುದಕ್ಕಿಂತ ಕೆಳಗಿನ ಅಂತಸ್ತಿನಲ್ಲಿ, ನಮ್ಮ ಕೋಣೆಯ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಕೋಣೆಯೊಂದರಲ್ಲಿ ಆಕೆ ಒಂಟಿಯಾಗಿ ಜೀವಿಸುತ್ತಿ ದ್ದಳು. ಆಕೆ ನನ್ನ ಬಗ್ಗೆ ಕಾತರವನ್ನೂ, ಆಶಯವನ್ನೂ ಹೊತ್ತುಕೊಂಡಿದ್ದಳು. ಒಂದು ದಿನ ಆಕೆಯ ಪಕ್ಕದ ಕೋಣೆಯಲ್ಲಿದ್ದ ಕೈದಿಯೋರ್ವಳು ನನ್ನ ಅಂತ್ಯದ ವಿಚಾರವನ್ನು ಅವಳಿಗೆ ತಿಳಿಸಿದಳು. ಇಷ್ಟು ದಿನವೂ ನನ್ನ ಈ ಅಸಹ್ಯಕರವಾದ ಮಂಚದ ಮೇಲೆ ನಾನು ಹೊರಳಾಡುತ್ತಿದ್ದಾಗ ಪ್ರತಿಸಂಜೆ ನನ್ನ ಗುಸ್ತಿನಾಗೆ ಅತ್ಯಂತ ಪ್ರಿಯವಾಗಿದ್ದ ಹಾಡನ್ನು ಹಾಡಲು ಪ್ರಯತ್ನಿಸುತ್ತಿದ್ದೆ. ನಾನು ಅಷ್ಟೊಂದು ಭಾವಪೂರ್ಣವಾಗಿ ಹಾಡುತ್ತಿದ್ದಾಗಲೂ ಆಕೆಗೆಯಾಕೆ ಕೇಳಿಸಲಿಲ್ಲ? ಇಂದು ಆಕೆಗೆ ಇದೆಲ್ಲವೂ ತಿಳಿದಿದೆ; ಆ ಹಾಡು ಇಂದು ಆಕೆಗೆ ಕೇಳಿಸುತ್ತಿದೆ. ಸೂರ್ಯನ ಬಿಸಿಲಿಲ್ಲದೆ ಜೀವನವಿಲ್ಲ. ಅಂತೆಯೇ ಹಾಡಿಲ್ಲದೆಯೂ ಜೀವನವಿರದು. ಇಲ್ಲಿ ನಮಗೆ ವ ಹಾಡಿನ ಅವಶ್ಯಕತೆ ಇಮ್ಮಡಿಯಾಗಿದೆ, ಏಕೆಂದರೆ ಇಲ್ಲಿಗೆ ಸೂರ್ಯನ ಬಿಸಿಲು ತಲುಪುವುದಿಲ್ಲ. °° ಕ್ರಮಾಂಕ 400:- ಪುನರ್ಜನ್ಮವು ಒಂದು ವಿಶೇಷ ಘಟನೆಯಾಗಿದೆ. ಅದು ಸಾಧಾರಣವಾದುದು. ಚೆನ್ನಾಗಿ ನಿದ್ರಿಸಿ ಎಚ್ಚೆತ್ತ ತರುವಾಯ ಸುಂದರವಾದ ದಿನದಂದು ಜಗತ್ತು ಆಕರ್ಷಣೀಯವಾಗಿರುತ್ತದೆ. ಅಂತೆಯೇ ಪುನರ್ಜನ್ಮದ ದಿನವು ಮಿಕ್ಕೆಲ್ಲ ದಿನಗಳಿಗಿಂತಲೂ ಹೆಚ್ಚು ಸುಂದರವಾದುದು. ಇಲ್ಲಿಯೂ ಸಹ ಹಾಗೆಯೇ ಆಗುತ್ತದೆ. ಅದು ಕೇವಲ ಕ್ಷಣಿಕವಾದುದು ಎಂಬ ಸತ್ಯವನ್ನು ನೀವು ಮನಗಾಣುತ್ತೀರಿ. ಕೊನೆಗೊಂದು ದಿನ ಅವರು ನಿಮ್ಮನ್ನು ಹೊರ ಜಗತ್ತಿಗೆ ಒಯ್ಯುತ್ತಾರೆ. ಒಂದು ದಿನ ಅವರು ಕ್ರ ಮಂಚವನ್ನು ಒದಗಿಸದೆಯೇ ನಿಮ್ಮನ್ನು ವಿಚಾರಣೆಗೆ ಬರಹೇಳುತ್ತಾರೆ. ನೀವು ನಡೆಯುವುದಕ್ಕಿಂತ ಹೆಚ್ಚಾಗಿ ತೆವಳುತ್ತಾ ಸಾಗುತ್ತೀರಿ. ಕೆಳಗಡೆ ಸಹ ಕೈದಿಗಳು ನಿಮ್ಮ ಕೈ ಹಿಡಿದುಕೊಂಡು ನಿಮ್ಮನ್ನು ಕಾರಾಗೃಹದ ಬಸ್ಸಿನೊಳಕ್ಕೆ ಒಯ್ಯುತ್ತಾರೆ. ಬಸ್ತು ಪೆಟ್ಟೆಕ್‌ ಕಟ್ಟಡದ ಅಂಗಳದೊಳಕ್ಕೆ ಸರಕ್ಕನೆ ತಿರುಗು ತ್ತದೆ, ನಿಮ್ಮ ಹೊಸ ಸಂಗಾತಿಗಳನ್ನು, ನಿಮ್ಮನ್ನು ಕೆಳಗೆ ಇಳಿಸುತ್ತಾರೆ. ನೀವೆಲ್ಲರೂ ಒಂದು ವಿಶಾಲವಾದ ಕೋಣೆಯೊಳಕ್ಕೆ ನಡೆಯುತ್ತೀರಿ. ತಮ್ಮಾ, ಆದು ಅವರ ಹೊಸ ಜೀವನದ ಒಂದು ತುಣುಕು. ಅದನ್ನು ಹ "ಸಿನಿಮಾ' ಎಂದು ಕರೆಯುತ್ತಾರೆ. ಆ ಪರದೆಯ ಮೇಲೆಯೇ ನೀವು ನಿಮ್ಮ ಜೀವನವನ್ನು ನೂರಾರು . ಸಲಸಮೀಕ್ಷಿಸಲಿದ್ದೀರಿ. ಇಂದು 1943 ಮೇ ತಿಂಗಳ ಮೊದಲ ದಿನ: ನನಗೆ ಬರೆಯಲು ಅವಕಾಶ ದೊರೆಯುವ ಎಲವ ದಿನ. ಮತ್ತೊಮ್ಮೆ ಕ್ಷಣಕಾಲಕ್ಕಾದರೂ ಕಮ್ಯೂನಿಸ್ಟ ಸಂಪಾದಕನಾಗಿ ಇರಲು, ಹೊಸ ಜಗತ್ತಿನ ಸಮರಶೀಲ ಪಡೆಯ ಮೇ ದಿನದ ಪಥದ ಸಂಚಲನದ ಬಗ್ಗೆ ಬರೆಯಲು, ಅವಕಾಶ ನೀಡುವ & ಅದೃಷ್ಟ ಮಯವಾದ ದಿನ. ಬೆಳಿಗ್ಗೆ ನಮ್ಮ ಪಕ್ಕದ ಕೋಣೆಯ ಮಿತ್ರರು, ಬಿಥೋವೆನ್‌ನ ಸಂಗೀತದ 119 ಎಪ್ರಿಲ್‌ 1991 ಹಾ! ಹ — ಉರುಳಿನ ನೆರಳಿನಲ್ಲಿ ಎರಡು ಚರಣಗಳನ್ನು ನುಡಿಸಿ ಶುಭಾಶಯಗಳನ್ನು ಸಲ್ಲಿಸುತ್ತಾ ರೆ. ನಾವು ನಮ್ಮ ಬಳಿಯಿರುವುದರಲ್ಲೆ e ಅತ್ಯುತ್ತಮವಾದ ಬಟ್ಟಿ ಗಳನ್ನು ಆರಿಸಿ ಧರಿಸಿಕೊಳ್ಳುತ್ತೇವೆ. ನಮಗೆ ಬೆಳಗಿನ ಉಪಾಹಾರ ಅತ್ಯುತ್ತಮ ಹ ವಾಗಿರುತ್ತದೆ. ಸಂಗಾತಿ ಸ್ಕೊರೆಪಾ ತನ್‌ ಮೇ ದಿನದ ಶುಭಾಶಯದ ರೂಪದಲ್ಲಿ ಎರಡರ ರು 3 ಬನ್‌ಗಳನ್ನು ನೀಡುತ್ತಾರೆ. ತನ್ನ ಭಾವನೆಗಳನ್ನು ಪ್ರಕಟಿಸಲು ಬನ್‌ಗಳನ್ನು ನೀಡುವಾಗ ನಮ್ಮ ಬೆರಳುಗಳು ಬನ್‌ಗಳ ಅಡಿಯಲ್ಲಿ ಪರಸ್ಪರ ಸ್ಪರ್ಶಿಸಿ ಮೃದುವಾದ ಒತ್ತುವಿಕೆಯನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಮಾತನಾಡುವ ಧೈರ್ಯ ಯಾರಿಗೂ ಇಲ್ಲ. ನಮ್ಮ ಕಿಟಕಿಯ ಕೆಳಗಡೆ, ಕೆಳ ಅಂತಸ್ತಿನ ಮಹಿಳಾ ಕೈದಿಗಳು ತಮ್ಮ ನಿಯಮಿತ ವ್ಯಾಯಾಮಗಳಿಗಾಗಿ ಹೊರಗೆ ಓಡಾಡುತ್ತಿದ್ದಾರೆ. ನಂತರ ನಮ್ಮ ಸರದಿ ಬರುತ್ತ ದೆ. ಮಿತ್ರರೇ ಇಂದು ಮೇ ದಿನ. ನಾವು ಏನಾದರೂ ಹೊಸತಾದುದನ್ನು ಆರಂಭಿಸೋಣ. ಕಾವಲುಗಾರ ನೋಡಿದರೂ, ನೋಡದಿದ್ದರೂ ನಾವು ಲೆಕ್ಕಿಸುವುದು ಬೇಡ. ಮೊದಲ ನೆಯ ವ್ಯಾಯಾಮ ಕಮ್ಮಾರನ ಸುತ್ತಿ ಗೆಯನ್ನು ಬೀಸುವುದು, ಒಂದು, ಎರಡು, ಒಂದು, ಎರಡು, ಕಾಳನ್ನು ಕತ್ತರಿಸುವುದು ಎರಡನೇ ವ್ಯಾಯಾಮ. ಸುತ್ತಿಗೆ ಮತ್ತು ಕತ್ತಿ ಸಂಗಾತಿಗಳಿಗೆ ಇದು ಅರ್ಥವಾಗು ತ್ತದೆ. ಗೆಳೆಯರೇ ಇದೇ ನಮ್ಮ ಮೇ ದಿನದ ಪ್ರದರ್ಶನ. ನಾವು ಸಾವಿನೆಡೆಗೆ ಸಾಗುತ್ತಿದ್ದರೂ ಕೂಡ, ದೃಢವಾಗಿ ನಿಲ್ಲುವೆವು ಎಂಬ ನಮ್ಮ ಮೇ ದಿನದ ಪ ಪ್ರತಿಜ್ಞೆಯನ್ನು ಈ ಮೂಕಾಭಿನಯವು ಸೂಚಿಸು ತ್ರ ದೆ. ಕೋಣೆಗಳಿಗೆ ಮರಳುತ್ತೇವೆ. 1943ರ ಮೇ ದಿನಾಚರಣೆಯು ಯೋಗ್ಯವಾದ ರೀತಿಯಲ್ಲಿ ನಮ್ಮ 267ನೇ ಕೋಣೆಯಲ್ಲಿಯೇ ಮುಕ್ತಾಯವಾಯಿತೆಂದು ನಾವು ಭಾವಿಸಿದ್ದೆವು. ಆದರೆ ಅದೇ ಕೊನೆಯಾಗಿ ರಲಿಲ್ಲ. ಹ , ಪೆಟ್ಟಕ್‌ ಕಟ್ಟಡದಲ್ಲಿ ನಡೆದ "ಸಿನಿಮಾ' ಮಾತ್ರ ಒಂದಿಷ್ಟೂ ಸಂತೋಷದಾಯಕವಾಗಿರಲಿಲ್ಲ. ಅಲ್ಲಿ ನಿಂತರೆ ಇತರರ ಪ್ರಲಾಪಗಳೂ ಅಳುವಿಕೆಯೂ ನಿಮಗೆ ಕೇಳಿಸುತ್ತವೆ. ನಿಮಗೇನು ಕಾದಿದೆಯೋ ಎಂದು ನೀವು ಚಕಿತರಾಗುತ್ತೀರಿ. ಜನರು ಒಳಗೆ ಹೋಗುವಾಗ ಬಲಶಾಲಿಗಳಾಗಿ ಇರುವುದನ್ನೂ ನೀವು ನೋಡುತ್ತೀರಿ. ಎರಡು ಅಥವಾ ಮೂರು ಗಂಟೆಗಳ ನಂತರ ಅವರು ಹೊರ ಬರುವಾಗ ಚಿತ್ರಹಿಂಸೆ ಯಿಂದ ಬಳಲಿ, ಎಕಲಾಂಗರಾಗಿರುತ್ತಾರೆ. ನಾನು ಸಿನಿಮಾದಲ್ಲಿ ಹೆಚ್ಚು ಹೊತ್ತು ಕುಳಿತಿರಲಿಲ್ಲ. ಚೆಕ್‌ ಭಾಷೆ ಮಾತನಾಡುತ್ತಿದ್ದ ಇಬ್ಬರು ನನ್ನನ್ನು ಮೇಲೆ ಒಯ್ಯುವ ಎಲಿವೇಟರ್‌ನೊಳೆ ಕರೆದೊಯ್ದರು. 400ನೇ ಸಂಖ್ಯೆಯನ್ನು ಹೊತ್ತ ಬಾಗಿಲಿರುವ ಇನ್ನೊಂದು ವಿಶಾಲವಾದ ಕೋಣೆಯೋಕ್ಕೆ ನನ್ನನ್ನು ಒಯ್ದರು. ನಾನು ಏಕಾಂಗಿಯಾಗಿರಲಿಲ್ಲ. ಅಚ್ಚರಿಗಳಿಂದ ತುಂಬಿದ್ದ ಆ ಗಂಟೆಗಳು ಓಡಿದಂತೆಲ್ಲ. ಬೆಂಚುಗಳು ತುಂಬಿಕೊಂಡವು. ಕೆಲವೊಂದು ಅಚ್ಚರಿಗಳು ಎಷ್ಟೊಂದು ವಿಚಿತ ವನಿ ನನಗೆ ಅವು ಅರ್ಥವೇ ಆಗಲಿಲ್ಲ. ಇನ್ನೂ ಕೆಲವು ತೀರಾ ಕೂ ರವಾಗಿದ್ದವು. ಮೊದಲನೆಯ ಅಚ್ಚರಿಯು ವಿಚಿತ ಶವೂ, ಕ್ರೂರವೂ ಆಗಿರಲಿಲ್ಲ. ಆದರೆ ದಯಾಪೂರ್ಣವಾಗಿತ್ತು. ಅಲ್ಪ ಮಹತ್ವದ್ದೂ ಆಗಿತ್ತು. ಆದರೆ ನಾನದನ್ನು ಎಂದಿಗೂ ಮರೆಯಲಾರೆ. ನನ್ನನ್ನು ಕಾಯುತ್ತಿದ್ದ ಗೆಸ್ತಾಪೋ ಜವಾನನು ನನ್ನತ್ತ ಬಂದು ಅರ್ಧ ಸುಟ್ಟು ಹೋಗಿದ್ದ ಸಿಗರೇಟನ್ನು ಎಸೆದನು. ಅದನ್ನು ನಾನು ಎತ್ತಿ ಕೊಳ್ಳಬೇಕೆ! ಅಥವಾ ನನ್ನನ್ನು ಒಂದು ಸಿಗರೇಟನ್ನು ಕೊಟ್ಟು ಖರೀದಿಸಲಾಯಿತು ಎಂದು ಅವನು ಭಾವಿಸಲು ಅನುವು ಮಾಡಿಕೊಡಬೇಕೆ? ಆದರೆ ಅವನು ಆ ಸಿಗರೇಟಿನ ಹಿಂದೆ ಇರಿಸಿದ್ದ ದೃಷ್ಟಿಯು ನಿಷ್ಕಪಟವಾಗಿತ್ತು; ಎರಡನೇ ಅಚ್ಚರಿ - ನಾಲ್ಕು ಜನರು ನಾಮಿ ರೀತಿಯಲ್ಲಿ ಹೆಜ್ಜೆ ಹಾಕುತ್ತಾ ಹಾ ಕೋಣೆಯೊಳಕ್ಕೆ ಬಂದು ಅಲ್ಲಿದ್ದವರನ್ನು, ನನ್ನನ್ನು ಸೇರಿಸಿ ಚೆಕ್‌ ಭಾಷೆಯಲ್ಲಿ ವಂದಿಸಿದರು. ಮೇಜಿನ ಹಿಂದೆ ಕುಳಿತುಕೊಂಡರು. ತಮ್ಮಲ್ಲಿದ್ದ ಕಾಗದ “ಪತ ಶ್ರಗಳನ್ನು ಬಿಡಿಸಿದರು. ನೋಡಿದರೆ, ಅವರು ಅಧಿಕಾರಿಗಳಂತೆ ಕಂಡು ಬರುತ್ತಿದ್ದರು. ಆದರೆ ನನಗೆ ಅವರ ಪರಿಚಯವಿದೆ. ಅವನು ಟೆರಿಂಗ್ಸ್‌' 120 - ಇಹ - ಅಲ್ಲವೆ? ಅವಳು ಅಂಕಾ ವಿಕೋವ. ಆಕೆ ಕಷ್ಟ ಸಹಿಷ್ಣುವಾದ ಹೋರಾಟಗಾತಿಯಾ ಗಿದ್ದಳು. ಮೂರನೆ ಯವನು ವಾಷೆಕ್‌ ರೆಜೆಕ್‌. ಉತ್ತರ ಬೊಹೆಮಿಯನ್‌' ಗಣಿಗಳಲ್ಲಿ ದುಡಿಯುತ್ತಿದ್ದ ಇಟ್ಟಿಗೆ ಕಟ್ಟುವ ಕಾರ್ಮಿಕ. ಆಗ ಅವನು ಪಕ್ಷದ ಜಿಲ್ಲಾಕಾರ್ಯದರ್ಶಿಯಾಗಿದ್ದ. ಆದರೆ, ಅವರು ಇಲ್ಲೆ ನು ಮಾಡುತ್ತಿ ದ್ದಾರೆ? ನನಗೆ ಈ ಪ್ರಶ್ನೆ ಗಳಿಗೆ ಉತ್ತರ ದೊರೆತಿರಲಿಲ್ಲ. ಈ ವೇಳೆಗೆ ಇತರರು ಬಂದರು. ಮಿಕ್ಮಾ ಇ ಚೆಲಿನೆಕ್‌ ದಂಪತಿಗಳು, ಮತ್ತು ಫಿ ಡೆ ದಂಪತಿಗಳನ್ನು ಕರೆತಂದರು. ಹೌದು ಅವರೆಲ್ಲ ರನ್ನೂ ನನ್ನೊಂದಿಗೆ ಬಂಧಿಸಲಾಗಿತ್ತು. ಆದರೆ ಪಾವೆಲ್‌ ಕ್ರೊ ಪಾಚೆಕ್‌ ಇಲ್ಲೇಕೆ ಬಂದರು) ಇದಕ್ಕೆ ಉತ್ತರ ಸಿಗುವುದಕ್ಕೆ ಹೆಚ್ಚು ಕಷ್ಟವೇನಿಲ್ಲ. ಆದರೆ ಇದೊಂದು ಕ್ರೂರವಾದ ಹೊಡೆತವಾಗಿದೆ. ಬಹುಶಃ ಮಿರೆಕ್‌ ಎಲ್ಲವನ್ನೂ ಹೇಳಿರಬೇಕು. ನಮ್ಮ ಎಲ್ಲರ ಬಗೆಗೂ ವರದಿ ಒಪ್ಪಿಸಿರಬೇಕು. ಚೆಕ್‌ ಬುದ್ದಿಜೀವಿಗಳ ರಾಷ್ಟ್ರೀಯ! ಕ್ರಾಂತಿಕಾರಿ ಸಮಿತಿಯಲ್ಲಿ ಲ್ಲಿ ಇರಬೇಕಾಗಿದ್ದ ಲೇಖಕರಾದ ವ್ಲಾದಿಮಿಕ್‌ ವಾಚುರ; ಪ್ರಾಧ್ಯಾಪಕ ರಾದ ಫೆಲ್ಬರ್‌, ಹಾಗೂ ಅವರ ಪುತ್ರ! ಗುರುತು ಸಿಗದಂತೆ ವೇಷ ಮರೆಸಿಕೊಂಡಿದ್ದ ಬೆಡ್ರಿಚ್‌ ವಾಕ್ಷವೆಕ್‌ ಎಲ್ಲರೂ ಅಲ್ಲಿದ್ದರು. ನಂತರದ ದಿನಗಳಲ್ಲಿ ನನ್ನನ್ನು ಪ್ರತಿ ದಿನವೂ 400ನೇ ಕೋಣೆಗೆ ಕರೆದೊಯ್ಯಲಾಗುತ್ತಿತ್ತು. ನಾನು ಹೊಸ ವಿವರಗಳನ್ನು ಕಂಡುಕೊಳ್ಳು ತ್ತಿದ್ದೆ. ಅದು ದುರಂತಮಯವೂ, ಭಯಾನಕವೂ ಆಗಿತ್ತು. ಮಿರೆಕ್‌ ಕೋಣೆಯಲ್ಲಿ ಶತ್ರು ಗಳಿಗೆ ಸಿಕ್ಕಿದ ಗುಪ್ತ ಕಾಗದ ಪತ್ರಗಳ ಗೂಢಾರ್ಥವನ್ನು ಶತ್ರುಗಳಿಗೆ ಹೇಳುವುದ ಕ್ಕಿಂತ ಸಾಯುವುದೇ ಲೇಸು ಎನ್ನುವುದನ್ನು ಅವನು ಮರೆತ. ಅವನು ಮಾಡಿದ ಈ ಎಲ್ಲಾ ಕೆಲಸಗಳೂ ನನಗೆ ಬೇಸರವನ್ನುಂಟು ಮಾಡಲಿಲ್ಲ. ನಾನೇ ಸ್ವತಃ ಗೆಸ್ತಾಪೋ ದಳದ ಕೈಗೆ. ಸಿಕ್ಕಿ ಬಿದ್ದಿದ್ದೆ. ಈಗ ನನಗೆ ನೋವನ್ನುಂಟು ಮಾಡುವ ವಿಚಾರ ಏನಿರಬಹುದು? ಈಗಲೂ ಜೀವಂತವಾಗಿದ್ದನಾದರೂ ಅವನು ಸತ್ತಂತೆಯೇ ಸರಿ. ಏಕೆಂದರೆ, ಅವನು ತನ್ನ ತಂಡದಿಂದ ತಾನಾಗಿಯೇ ಹೊರಬಂದನು. 400ನೇ "ಕೋಣೆಯು ಯುದ್ಧಕ್ಷೆ ತ್ರದಲ್ಲಿ ಬಹಳ ಮುಂಚೂಣಿಯಲ್ಲಿದ್ದ ಕಂದಕವಾಗಿತ್ತು. ಅದು ವೈರಿಗಳಿಂದ ಸಂಪೂರ್ಣವಾಗಿ ಸುತ್ತು ವರಿಯಲ್ಪ ಟ್ಟಿತ್ತು. ಆದರೆ, ಇಲ್ಲಿ ನೀವು ಮಾತುಗಳ ಹಿಂದೆ ಅಡಗಿಕೊಳ್ಳು ವುದಕ್ಕೆ ಸಾಧ್ಯವಿರಲಿಲ್ಲ. ಇಲ್ಲಿ ಅವರು ನಿಮ್ಮ ಮಾತುಗಳನ್ನು ತೂಗುತ್ತಿರಲಿಲ್ಲ. ಬದಲಾಗಿ ನಿಮ್ಮಲ್ಲಿ ಏನಿದೆ, ನೀವು ಯಾವುದರಿಂದ ಮಾಡಲ್ಪಟ್ಟಿದ್ದೀರಿ ಎನ್ನುವುದನ್ನು ಪರೀಕ್ಷಿಸುತ್ತಿದ್ದರು. ಈ ವೇಳೆಗೆ ನಿಮ್ಮ ವ್ಯಕ್ತಿತ್ವವನ್ನು ದೃಢಗೊಳಿಸಿದ, ದುರ್ಬಲಗೊಳಿಸಿದ ಗುಣಗಳೆಲ್ಲ ಸಾಯುವ ಮೊದಲು ಬೀಸುವ ಬಿರುಗಾಳಿಯಲ್ಲಿ ಕೊಚ್ಚಿ ಹೋಗಿರುತ್ತಿತ್ತು. ನಿಷ್ಠನಾದವನು ಪ ಪ್ರತಿರೋಧಿಸುತ್ತಾ ನೆ, ದ್ರೋಹಿ ಯಾದವನು ಮೋಸ ಮಾಡುತ್ತಾ ನೆ, ವೀರನಾದವನು ಹೋರಾಡುತ್ತಾನೆ, ದುರ್ಬಲನಾದವನು ಬಿಟ್ಟು ಬಿಡುತ್ತಾನೆ. ಪಾತ್ರಗಳು ಮತ್ತು ಚಿತ್ರಗಳು:- ಇತಿಹಾಸದ ಈ ಕಾಲಾವಧಿಯಲ್ಲಿ ಬದುಕಿರುವವರಲ್ಲಿ ನಾನು ಒಂದು ವಿನಂತಿ ಮಾಡುತ್ತೆ ನೆ: ಈ ಹೋರಾಟದಲ್ಲಿ ಭಾಗವಹಿಸಿದ ಜನರನ್ನು ಎಂದಿಗೂ ಮರೆಯಬೇಡಿ. ಪ್ರಸಕ್ತ ಕಾಲವೂ ಕ್ರಮೇಣ ಗತಕಾಲದ ಇತಿಹಾಸವಾಗುತ್ತದೆ. ಇತಿಹಾಸವನ್ನು ಬರೆದ ಅನಾಮಧೇಯ ವೀರರ ಮಹಾಯುಗವೆಂದು ಅದನ್ನು ಕರೆಯಲಾಗುತ್ತದೆ. ಅವರು ನಿಮ್ಮ ಕುಟುಂಬದಲ್ಲೇ ಒಬ್ಬರಾಗಿದ್ದರಂತೆ, ಅಥವಾ ಚ ಅವರಾಗಿದ್ದಂತೆ ನೀವು 'ಭಾವಿಸಬೇಕೆಂದು ನಾನು ಬಯಸುತ್ತೆ ನೆ. ವೀರರ ಇಡೀ ಕುಟುಂಬಗಳನ್ನೆ K ಕೊಲೆಗೈ ಯ್ಯಲಾಗಿದೆ. ಅವರಲ್ಲಿ ಯಾರಾದರೊಬ್ಬರನ್ನು ಆರಿಸಿಕೊಂಡು ನಿಮ್ಮ ಸ್ವಂತ ಮಗ Bh A | ಮಗಳಂತೆ ಪ್ರಿ ತಿಸಿರಿ; ಭವಿಷ್ಯತ್ತಿನ ಒಳಿತಿಗಾಗಿ ಜೀವಿಸಿದ್ದ ಓರ್ವ ಮಹಾವ್ಯಕ್ತಿ ಯೆಂದು ಅವರ ಬಗ್ಗೆ ಹೆಮ್ಮೆ ಪಡಿರಿ. ಒಬ್ಬ ಪ್ರತ್ಯಕ್ಷದರ್ಶಿಯ ಸಾಕ್ಷ್ಯವನ್ನು ಈ ಕೆಳಗೆ ಕೊಡುತ್ತಿದ್ದೇನೆ. 121 4 ಚೆಲಿನಿಕ್‌ ದಂಪತಿಗಳು: ಜೊನ್‌ ಮತ್ತು ಮರಿಯ. ಆತಟ್ರಾಮ್‌ ಗಾಡಿಯಲ್ಲಿ ನಿರ್ವಾಹಕನಾಗಿದ್ದ. ಮತ್ತು ಆಕೆ ಮನೆಗೆಲಸದ ಕಾರ್ಮಿಕಳಾಗಿದ್ದಳು. ಮನೆ ನಂಬಲಾಗದಷ್ಟು ಜೊಕ್ಕಟವಾಗಿದ್ದವು. ಅವರಿಬ್ಬರೂ ನಿಷ್ಠೆಯಿಂದ ಸದ್ದುಗದ್ದಲವಿಲ್ಲದೆ ದುಡಿಯುತ್ತಿದ್ದರು. ಶತ್ರುವಿನ ಆಕ್ರಮಣದಿಂದಾಗಿ > ಅವರ ಮೇಲೆ ಭಾರಿ ಪ್ರಮಾಣದಲ್ಲಿ ಕೆಲಸಗಳ ಹೊರೆಬಿದ್ದಾಗಲೂ ಕೂಡ ಅವರು ಹಿಂಜರಿಯಲಿಲ್ಲ. ಮೇ 19, 1943: ಇಂದು ರಾತ್ರಿ, ಅವರು ನನ್ನ ಪ್ರೀತಿಯ ಗುಸ್ತಿನಾಳನ್ನು "ದುಡಿಮೆಗಾಗಿ' ಪೋಲೆಂಡಿಗೆ ಎಳೆದೊಯ್ದರು. ಟೈಫಸ್‌ ಜ್ವರದಿಂದ ಸಾಯುವುದಕ್ಕಾಗಿ ಆಕೆಯನ್ನು ಕರೆದೊಯ್ದರು. ಆಕೆಗೆ ಇನ್ನು ಜೀವನದಲ್ಲಿ ಕೇವಲ ಕೆಲವೇ ವಾರಗಳು ಉಳಿದಿವೆ. ನನ್ನ ಮೇಲಿನ ಮೊಕದ್ದಮೆಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ನಂತರ ಎರಡು ಅಥವಾ ಮೂರು ತಿಂಗಳಲ್ಲಿ ಅಂತ್ಯವು ಬಂದು ಬಿಡುತ್ತದೆ. ಈ ಟಿಪ್ಪಣಿಗಳು ಎಂದಿಗೂ ಮುಗಿಯುವುದಿಲ್ಲ. ಆದರೆ ಇಂದು ನಾನು ಏನನ್ನೂ ಬರೆಯಲಾರೆ. ನನ್ನ ಮನಸ್ಸಿನಲ್ಲೂ, ಹೃದಯದಲ್ಲೂ ಗುಸ್ತಿನಾಳ ನೆನಪೇ ತುಂಬಿಕೊಂಡಿದೆ. ಓರ್ವ ಸ್ನೇಹಿತ ತನ್ನ ಸ್ನೇಹಿತನಿಗೆ ಸಹಾಯ ಮಾಡುವ ರೀತಿಯಲ್ಲಿಯೇ ನಾವು ಹಲವಾರು ವರ್ಷಗಳ ಕಾಲ, ಪರಸ್ಪರರಿಗೆ ಸಹಾಯ ಮಾಡಿದ್ದೇವೆ. ಜೊತೆಯಾಗಿ ದುಡಿದಿದ್ದೇವೆ. ಹಲವಾರು ವರ್ಷಗಳಿಂದ ನನ್ನ ಲೇಖನಗಳ ಮೊದಲ ಓದುಗಳೂ, ಮೊದಲ ವಿಮರ್ಶಕಳೂ ಆಗಿದ್ದಳು; ಅವಳೇ ನನ್ನ ಗುಸ್ತಿನಾ, ಗಾಢವಾದ ಪ್ರೀತಿ ಮತ್ತು ಮಹತ್ತರ ಶಕ್ತಿಯ ಮೂರ್ತರೂಪ. ನನ್ನ ಅಂತಿಮ ಇಷ್ಟ ಪತ್ರ; - ನನ್ನಲ್ಲಿ ನನ್ನ ಪುಸ್ತಕಾಲಯದ ಹೊರತು ಬೇರೇನೂ ಇರಲಿಲ್ಲ. ಗೆಸ್ತಾಪೋ ದಳದವರು ಅದನ್ನೂ ಕೂಡ ನಾಶಪಡಿಸಿದರು. ಅವುಗಳಲ್ಲಿ ಅತ್ಯುತ್ತಮವಾದವುಗಳನ್ನು ಆರಿಸಿ ಐದು ಪುಸ್ತಕಗಳಾಗಿ ವಿಂಗಡಿಸ * ಬೇಕೆಂದು ನನ್ನ ಸಂಗಾತಿ ಲಾಡ್ಯಾ, ಸ್ತೋಲರಲ್ಲಿ ಕೇಳಿಕೊಳ್ಳುತ್ತೇವೆ: ಆ ಐದು ಕೃತಿಗಳೆಂದರೆ, p ಹ _ ಕಾ ಗ್ಗ ನ ನೆರಳಿನಲ್ಲಿ 1) ರಾಜಕೀಯ ಲೇಖನಗಳು ಮತ್ತು ಚರ್ಚೆಗಳು 2) ಆಂತರಿಕ ವ್ಯವಹಾರಗಳ ಬಗ್ಗೆ ಆಯ್ದ ವರದಿಗಳು 3) ಸೋವಿಯತ್‌ ಒಕ್ಕೂಟದಿಂದ ಸಂಗ್ರಹಿಸಿದ ಟಿಪ್ಪಣಿಗಳು 4) ಮತ್ತು 5) ಸಾಂಸ್ಕೃತಿಕ ಹಾಗೂ ನಾಟಕದ ಬಗೆಗಿನ ಅಧ್ಯಯನಗಳು ಮತ್ತು ಲೇಖನಗಳು. ನಮ್ಮ ತಲೆಮಾರಿನ ಜನರ ಬಗ್ಗೆ ಒಂದು ಕಾದಂಬರಿಯನ್ನು ಬರೆಯಲು ನಾನು ಆರಂಭಿಸಿದ್ದೆ. ಅದರ ' ಎರಡು ಅಧ್ಯಾಯಗಳು ನನ್ನ ಹೆತ್ತವರ ಬಳಿ ಇವೆ. ಮಿಕ್ಕ ಅಧ್ಯಾಯಗಳನ್ನು ಬಹುಶಃ ನಾಶ ಮಾಡಲಾ ಗಿದೆ. ನನ್ನ ಬಗ್ಗೆ ಗೆಸ್ತಾಪೋ ದಳದವರು ಹೊಂದಿರುವ ಕಡತಗಳಲ್ಲಿ ನನ್ನ ಅನೇಕ ಕಥೆಗಳ ಹಸ್ತಪ್ರತಿಗ ಳನ್ನು ನಾನು ನೋಡಿದೆ. ಜಾನ್‌ ನೆರೂದರ ಬಗ್ಗೆ ನನಗಿರುವ ಆದರವನ್ನು, ಮುಂದೆ ಹುಟ್ಟಲಿರುವ ಸಾಹಿತ್ಯೇತಿಹಾಸಕಾರರಿಗೆ ನಾನು ಬಿಟ್ಟು ಕೊಡುತ್ತಿದ್ದೇನೆ. ಅವರು ನಮ್ಮ ಮಹಾನ್‌ ಕವಿಯಾಗಿದ್ದರು. ನನ್ನ ಸಾವಿನಿಂದಾಗಿ ನಮ್ಮ ಕುಟುಂಬದಲ್ಲಿ ಉಂಟಾಗುವ ತೆರವನ್ನು ನನ್ನ ತಂದೆ ಹಾಗೂ ತಾಯಿ ಮರೆಯುವಂತೆ ಮಾಡಲು ಅವರನ್ನು ಹಾಡು ಮತ್ತು ವಿನೋದಗಳಿಂದ ಸಂತೋಷಪಡಿಸುತ್ತಿರಬೇ ಕೆಂದು ನಾನು ನನ್ನ ಸಹೋದರಿಯರಾದ ಲಿಬಾ ಮತ್ತು ವೆರಾರಲ್ಲಿ ಕೇಳಿಕೊಳ್ಳುತ್ತೇನೆ. ನಾವು ಸೌಖ್ಯಸಾಧನೆಗಾಗಿಯೇ ಜೀವಿಸಿದೆವು. ಅದಕ್ಕಾಗಿಯೇ ಹೋರಾಟಕ್ಕೆ ಇಳಿದೆವು. ಅದಕ್ಕಾಗಿಯೇ ಸಾಯು ತ್ತಿದ್ದೇವೆ. ನಮ್ಮ ಹೆಸರುಗಳೊಂದಿಗೆ ದುವೆಂದಿಗೂ ಸೇರದೇ ಇರಲಿ. ಮೇ 19 1943 -ಜ್ಯೂಪ್ಯೂ. ನಾನು ಜೆಲಿನೆಕ್‌ ದಂಪತಿಗಳನ್ನು ವಿವರಿಸಲು ತೊಡಗಿದ್ದೆ. ಗೆಸ್ತಾಪೋ ದಳದವರು ಅವಳ ಮಾದರಿ ಮನೆಯನ್ನು ಐದು ನಿಮಿಷಗಳಲ್ಲಿ ಪುಡಿಗುಟ್ಟಿದ್ದನ್ನು ನೋಡುವಾಗ ಅವಳ ಕಣ್ಣುಗಳಲ್ಲಿ ಭೀತಿ ತುಂಬಿಕೊಂಡಿತ್ತು. ತಲೆಯನ್ನು ಗಂಡನತ್ತ ತಿರುಗಿಸಿ ""ಈಗೇನಾಗುತ್ತದೆ ಜೋ?'' ಅವನು ಯಾವತ್ತೂ ಹೆಚ್ಚು ಮಾತನಾಡುತ್ತಿದ್ದವನಲ್ಲ. ""ಮರಿಯ, ನಾವು ಸಾಯುವುದಕ್ಕಾಗಿ ಹೋಗಲಿರುವೆವು'' ಅದನ್ನು ಕೇಳಿ ಅವಳು ಚೀರಲಿಲ್ಲ. ನಡುಗಲೂ ಇಲ್ಲ. ಒಂದು ದಿನ ಅವರು ಜೆಲಿನೆಕ್‌ ದಂಪತಿಗಳನ್ನು ಬೇರೆಡೆಗೆ ಒಯ್ದರು. ಅವರ ಗತಿ ಏನಾಯಿತೆನ್ನುವು ದನ್ನು ಕಂಡು ಹಿಡಿಯಲು ನಾನು ವಿಫಲಯತ್ನ ಮಾಡಿದೆ. ಆಕೆಯ ಕೊನೆಯ ಸಂದೇಶ ಹೀಗಿತ್ತು: ""ನಾಯಕರೇ ನನ್ನ ಮರಣಕ್ಕಾಗಿ ದುಃಖಿಸದಿರುವಂತೆ ಹೊರಗಿರುವ ಸಂಗಾತಿಗಳಿಗೆ ಹೇಳಿ.'' ವೈಸುಪಿಲ್‌ ದಂಪತಿಗಳು: ನಾನು ಆ ದಂಪತಿಗಳನ್ನು ಚೆನ್ನಾಗಿ ಬಲ್ಲೆ. ಅವರು ಪರಸ್ಪರರನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ತಾವು ಒಬ್ಬರನ್ನೊ ಬ್ಬರು ತಮಾಷೆಯಾಗಿ ಅಮ್ಮಣ್ಣಿ ಮತ್ತು ಅಪ್ಪಣ್ಣ ರೆಂದು ಕರೆದುಕೊಳ್ಳುತ್ತ ಸುಖವಾಗಿ ಜೀವಿಸುತ್ತಿದ್ದ ಆ ಪುಟ್ಟ ಸ್ವಪ್ನ ಲೋಕಕ್ಕೆ ತನ್ನ ಪತಿಯನ್ನು ಮರಳಿ ತರುವುದಕ್ಕೆ ಎಷ್ಟೊ ೦ದು ಒಳ ಸಂಚುಗಳನ್ನು ಆಕೆ ರೂಪಿಸಿರಬಹುದು. ಆದರೆ ಆಕೆ ತನ್ನ ಜೀವನವನ್ನು ಸಾಗಿಸಲು ಒಂದೇ ಒಂದು ದಾರಿಯನ್ನು ಕಂಡುಕೊಂಡಳು. ಭೂಗತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು. ಒಂದು ತಿಂಗಳ ಬಳಿಕ ಅವಳನ್ನು ಬಂಧಿಸಲಾಯಿತು. 400ನೇ ಕೋಣೆಯಲ್ಲಿದ್ದ ನಮ್ಮ ಬಹು ಜನರು ಆ ಸುದ್ದಿ ಕೇಳಿ ಗಾಬರಿಯಾದರು. ಆಕೆ ಒಂದೇ ಒಂದು ಶಬ್ದವನ್ನೂ ಬಿಟ್ಟುಕೊಡ ಲಿಲ್ಲ. ಗೆಸ್ತಾಪೋದ ಅನಾಮಧೇಯ ಸಾಗಾಣಿಕೆಗಳಲ್ಲೊಂದರಲ್ಲಿ ಆಕೆ ಅದೃಶ್ಯಳಾದಳು. ಲೀದ: ಬಕ್ಸಾ ಅವರ ಪರಿವಾರವನ್ನು ಭೇಟಿಯಾಗಲು ನಾನು ಅದೇ ಮೊದಲ ಬಾರಿಗೆ ಹೋಗಿದ್ದಾಗ ಸಂಜೆಯಾಗಿತ್ತು. ಜೋಸೇ ಮಾತ್ರ ಮನೆಯಲ್ಲಿದ್ದನು. ಆತನ ಜೊತೆಗೆ ಉತ್ಸಾಹ ಪುಟ್ಟಿಯ ಕಣ್ಣುಗಳಿದ್ದ ಪುಟ್ಟ ಹುಡುಗಿಯೊಬ್ಬಳೂ ಇದ್ದಳು. ಅವಳನ್ನು ಲೀದ ಎಂದು ಕರೆಯುತ್ತಿದ್ದರು. A: ಬೇಗನೆ ಸ್ನೇಹಿತರಾದೆವು. ಈ ಪುಟ್ಟ ಮಗುವಿಗೆ 19 ವರ್ಷ ವಯಸ್ಸು ಎಂದು ತಿಳಿದಾಗ ಆಶ್ಚರ್ಯವೇ ಆಯಿತು. ಆ ಮನೆಯಲಿ ಸುಮಾರು 6 ತಿಂಗಳುಗಳ ಕಾಲ ವಾಸಿಸಿದ ಬಳಿಕ ನಾನು ಚ 7 123 1... ಚೇ ಅ ಥೈ _ಎಂ ಬಡಾ ಖಾ ೧ ' ಉರುಳಿನ ನೆರಳಿನಲ್ಲಿ ಮೊದಲ ಬಾರಿಗೆ ಮನೆಯನ್ನು ಬಿಟ್ಟು ಹೊರಟಾಗ ಆಕೆಯೂ ನನ್ನೊಡನೆ ಬಂದಳು. ಈ ನಮ್ಮನ್ನು ಹಾದುಹೋಗುತ್ತಿದ್ದವರು ನನಗಿಂತ ಹೆಚ್ಚಾ ಗಿ ಅವಳನ್ನೇ ನೋಡುತ್ತಿ ದ್ದರು. ಈ ಕಾರಣದಿಂದಲೇ ಆಕೆ ನನ್ನೊಡನೆ ತಿರುಗಾಟಕ್ಕೆ 'ಬರುತ್ತಿದ್ದ ಳು. ಈ ಕಾರಣದಿಂದಲೇ ಮೊದಲ ಸಲ ಕಾನೂನು ಬಾಹಿರ ಸಭೆಗೆ ನಾನು ಹೋದಾಗ ಆಕೆ ನನ್ನೊಡನೆ ಬಂದಳು. ಕಾರಣದಿಂದಲೇ ಆಕೆ ನನ್ನ ಮೊದಲ ಗುಪ್ತ ವಸತಿಗೆ ಬಂದು ನೆಲೆಸಿದಳು. ಹೀಗೆ ಆಕೆ ಸಹಜವಾಗಿಯೇ ನನ್ನ ಭೂಗತ ಸಂದೇಶವಾಹಕಳಾಗಿ ಬೆಳೆದಳು. ಈ ಕಾರ್ಯದಲ್ಲಿ ಆಕೆಗೆ ಮಿರೆಕ್‌ನ ಪರಿಚಯವಾಯಿತು. ಅವನಾಗಲೇ ಸಾಕಷ್ಟು ಕೆಲಸ ಮಾಡಿ ಪರಿಣಿತನಾ ಗಿದ್ದ. ಆತ ಅವಳ ಮೇಲೆ ಸಾಕಷ್ಟು ಪ್ರಭಾವ ಬೀರಿದ. 1942ರ ಆರಂಭದಲ್ಲಿ ಆಕೆ ಪಕ್ಷದ ಸ ಸದಸ್ಯತ್ವದ ಬಗ್ಗೆ ಅಳುಕುತ್ತಾ ಪ್ರಶ್ನಿ ಸತೊಡಗಿದಳು. 1942ರ ಫೆಬ್ರುವರಿಯಲ್ಲಿ ಕೇಂದ್ರೀಯ ಸಮಿತಿಯ ಬಹುಮತದ ನಿರ್ಧಾರದಿಂದಾಗಿ ಆಕೆ ನೇರವಾಗಿ ಪಕ್ಷದೊಳಕ್ಕೆ ಪ್ರವೇಶ ಪಡೆದಳು. ಭಾರಿ ಮಂಜು ಮುಸುಕಿದ್ದ ರಾತ್ರಿಯಲ್ಲಿ ನಾವು ಮನೆ ಕಡೆ ನಡೆಯುತ್ತ ಹೊರಟೆವು. ಇಂದು ಮೌನವಾಗಿದ್ದಳು; ಮನೆಯ ಬಳಿ ಮೈ ದಾನವನ್ನು ದಾಟುತ್ತಿರುವಾಗ ಆಕೆ ಒಮ್ಮಿಂದೊಮ್ಮೆಗೇ ನಿಂತಳು. ಹೀಗೆ ಹೇಳಿದಳು: ""ಇದು ನನ್ನ ಜೀವನದ. ಅತ್ಯಂತ ಮುಖ್ಯ ವಾದ ದಿನವೆಂದು ನನಗೆ ಗೊತ್ತಿದೆ. ಇಂದಿನಿಂದ ನಾನು ಸ್ವತಃ ನನ್ನ ಅಧಿಕಾರಕ್ಕೆ ಒಳಪಟ್ಟ ವಳಾಗಿರುವುದಿಲ್ಲ '' ಉನ್ನತ ನಾಯಕತ್ವ ದೊಂದಿಗೆ ನಮ್ಮ ಅತ್ಯಂತ ಗುಪ್ತ ವಾದ ಕಾರ್ಯ ಸಂಬಂಧಗಳನ್ನು ಆಕೆಯೇ ನಿರ್ವಹಿಸಿದಳು. ನಮ್ಮ ಬಂಧನವಾದ ಒಂದು ತಿಂಗಳ ಬಳಿಕ ಅವಳನ್ನು ಬಂಧಿಸಲಾಯಿತು. ಅವಳಿಗೆ ಹಲವಾರು ವಿಚಾರಗಳು ತಿಳಿದಿದ್ದವು, ಆದರೆ ಒಂದೇ ಒಂದು ವಿಚಾರವನ್ನೂ ಆಕೆ ಬಿಟ್ಟು ಕೊಡಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಆಕೆ, ತನ್ನ ಮೊದಲಿನ ಕೆಲಸವನ್ನು ಮುಂದುವರಿಸಿದಳು. ಈಗ ಆಕೆ ರೈಖ್‌ನಲ್ಲಿ ವಿಚಾರಣೆಯನ್ನು ಎದುರಿಸಲು ನಮ್ಮೊಂದಿಗೆ ಹೋಗುತ್ತಿ ದ್ದಾಳೆ. ಸ್ವಾತಂತ್ರ್ಯ ಸಿಗುವವರೆಗೆ ಬದುಕಿ ಉಳಿಯುತ್ತೇನೆನ್ನುವ ಯುಕ್ತವಾದ ಆಶೆಯನ್ನು ಇಟ್ಟುಕೊಂಡಿ ರುವುದು ನಮ್ಮ ಇಡೀ ಗುಂಪಿನಲ್ಲಿ ಆಕೆ ಮಾತ್ರ. 1942ರ ಸೇನಾಡಳಿತ:- ಮೇ 27, 1943: ಇದು ಕೇವಲ ಒಂದು ವರ್ಷದ ಹಿಂದಿನ ಮಾತು. ಮತ್ತೊಮ್ಮೆ ಚಿತ್ರಹಿಂಸೆ ನೀಡಿಯಾದ ಬಳಿಕ, ಅವರು ನನ್ನನ್ನು "ಸಿನಿಮಾ' ಕೋಣೆಗೆ ಕರೆದೊಯ್ದರು. ಮೊಗಸಾಲೆಯಲ್ಲಿ ನಾವು ಜನರಲ್‌ ಎಲಿಯಾಷಾ ಅವರನ್ನು ಸಂಧಿಸಿದೆವು. ಅವನ ಕಣ್ಣುಗಳಲ್ಲಿ ಭಾವಾವೇಶ ಕುಣಿಯುತ್ತಿತ್ತು. ಕಾವಲುಗಾರರ ಬೇಲಿಯಾಚೆಯಿಂದಲೇ ಅವನು ನನ್ನನ್ನೂ ಗುರುತಿಸಿ ನನ್ನ ಬಳಿ ಬಂದು ಉಸುರಿದ. ""ಸೇನಾಡಳಿತವನ್ನು ಘೋಷಿಸಲಾಗಿದೆ'' ನನ್ನ ಪ್ರಶ್ನೆಗೆ ಉತ್ತರಿಸಲು ಅವನಿಗೆ ಅವಕಾಶವಿರಲಿಲ್ಲ. ಪೆಟ್ಟೆಕ್‌ ಕಟ್ಟಡದಿಂದ ನಾವು ಬೇಗನೆ ಹಿಂದಿರುಗಿ ಬಂದುದನ್ನು ನೋಡಿ ಪ್ರಾಂಕ್ರಾಟ್ಸನ ಕಾವಲುಗಾರರು ಆಶ್ಚರ್ಯಚಕಿತರಾದರು. ಮರುದಿನ ಅವರು ನಮ್ಮನ್ನು ಮೊಗಸಾಲೆಯಲ್ಲಿ ಸಾಲಾಗಿ ನಿಲ್ಲಿಸಿ ಚಿತ್ರಹಿಂ "ಗೆ ಕರೆದೊಯ್ಯಲು ಅಣಿಗೊಳಿಸಿದರು. ನಮ್ಮ ಜೊತೆ ಸಂಗಾತಿ ವಿಕ್ಟರ್‌ ಸೆ ನೆಕ್‌ ಕೂಡ ಇದ್ದರು. ಅವರು ಪಕ್ಷದ ಕೇಂದ್ರಸಮಿತಿಯ ಕಟ್ಟಕಡೆಯ ಜೀವಂತ ಸದಸ್ಯರಾಗಿದ್ದರು. ಸೆರೆಮನೆಯ ಅಧಿಕಾರಿ ಯೊಬ್ಬ ಬಿಳಿಯ ಕಾಗದದ ತುಂಡೊಂದನ್ನು ಅವರ ಕಣ್ಣಿನೆದುರು ಆಡಿಸುತ್ತಿದ್ದ. ಆ ತುಂಡಿನ ಮೇಲೆ ದಪ್ಪಕ್ಷರಗಳಲ್ಲಿ ಹೀಗೆ ಬರೆದಿತ್ತು: "ಬಿಡುಗಡೆಯ ಆಜ್ಞೆ' ಆತ ಕರ್ಕಶವಾಗಿ ನಗುತ್ತಿದ್ದಾನೆ. "“ಎಲ್ಲಾ ದರೂ ಸಾಧ್ಯವುಂಟೆ ....'' ಹಾಗೆ ಹೇಳಿ ಅವನು ತನ್ನ ಬೆರಳನ್ನು ತನ್ನ ಕುತ್ತಿಗೆಯ ಸುತ್ತ ಎಳೆದುತೋರಿ “ಸಿದ. ""ನಾಳೆಯ ಒಳಗೆ ನಿನಗೆ ಬುದ್ಧಿ ಬಾರದೇ ಹೋದಲ್ಲಿ ನಿನ್ನನ್ನು ಗುಂಡಿಕ್ಕಿ ಕೊಲ್ಲಲಾಗುವುದು'' ಎಂದು ನನಗೆ/ಅವರು ಅಂತ್ಯದಲ್ಲಿ ಹೇಳುತ್ತಾರೆ. ಆ ಮಾತುಗಳಿಗೆ ಇನ್ನೇನೂ ಅಷ್ಟೂ ಂದು ಹೆದರಬೇ Se ಉರುಳಿನ ನೆರಳಿನಲ್ಲಿ ಕಾದ ಅಗತ್ಯವಿಲ್ಲ. ಅಂದು ರಾತ್ರಿ ನಾನು ನನ್ನ “ವಿಚಾರಣೆ' ಯನ್ನೂ ಮುಗಿಸಿ ಕೋಣೆಗೆ ಮರಳಿದಾಗ ತುಂಬಾ ತಡವಾಗಿತ್ತು. ಕೆಳಗಡೆ ಗೋಡೆಯ ಬಳಿಯಲ್ಲಿ ವ್ದಾ _ದೀಮೀರ್‌ ವಂಚಾರ ನಿಂತಿದ್ದರು. ಅವರ ಕಣ್ಣುಗಳು ನಮ್ಮ ಬಾಳುಗಳಿಂದಾಚೆಗೆ ಎಷ್ಟೋ ದೂರದಲ್ಲಿ ಏನನ್ನೋ ದಿಟ್ಟಿ ತಿಸುತ್ತಿದ್ದವು. ಅರ್ಧ ಗಂಟೆಯ ತರುವಾಯ ಅವರ ಹೆಸರನ್ನು ಕೂಗಲಾಯಿತು ನ್‌ ಹೆಣಗಳ ರಾಶಿ ಬೆಳೆಯುತ್ತಿದೆ. ಅವುಗಳನ್ನು ಹತ್ತರಂತೆ ಅಥವಾ ನೂರರಂತೆ ಲೆಕ್ಕ ಹಾಕುವಂತಿಲ್ಲ. ಸಾವಿರಗಟ್ಟಲೆ ಎಣಿಸ ಬೇಕಾದ ಸ್ಥಿತಿ ಬಂದಿದೆ. ಆದರೆ ಇಂತಹ ಭಯಾನಕ ಸನ್ನಿ ವೇಶದಲ್ಲಿ ಯೂ ಜನರು ಜೀವನ ಸಾಗಿಸುತಿ ತಿದ್ದಾರೆ. ಅದನ್ನು ನಂಬುವುದೇ ಸಾಧ್ಯವಿಲ್ಲ. ಸೇನಾಡಳಿತದ ಮಧ್ಯ ಭಾಗದಲ್ಲಿ ನನ್ನ ಅಧಿಕಾರಿಯು ನನ್ನನ್ನು ಹೊರಗಡೆ ಬ್ರಾನಿಕ್‌ಗೆ ಕರೆದೊ ಯ್ದನು. ಜೂನ್‌ ತಿಂಗಳ' ಆ ಸುಂದರ ವಾತಾವರಣವು ಪರಿಮಳ ಭರಿತವಾಗಿತ್ತು. ಕೆಲವೊಮ್ಮೆ ನಾನು ಪೊಲೀಸ್‌ ಕಾರಿನಲ್ಲಿ ಕುಳಿತು ವಿಚಾರಣೆಗೆ ಹೋಗುತ್ತಿದೆ ತಿದ್ದಿ. ಆಗ ನಾನು ಕಿಟಕಿಯಿಂದಾಚೆ ಹೊರಲೋಕ ವನ್ನು ನೋಡಬಹುದಾಗಿತ್ತು. ಸಾಮಾನ್ಯವಾಗಿ ಅವರು ನನ್ನನ್ನು ಸಾಕಷ್ಟು ತಡವಾಗಿಯೇ ಕೋಣೆಗೆ ವಾಪಾಸು ತರುತ್ತಿದ್ದರು. ನಾನು ಹಿಂದಿರುಗಿ ಬರುತ್ತೆ ನೋ ಇಲ್ಲವೋ ಎಂದು ಅಪ್ಪ ಪೆಷೆಕ್‌ ಸದಾ ಚಿಂತಿತರಾಗುತ್ತಿದ್ದರು. ನಾನು ಒಳ ಬಂದೊಡನೆಯೇ ನನ್ನನ್ನು ಅಪ್ಪಿಕೊಳ್ಳುತಿ ದ್ದರು. ನಾನು ನನಗೆ ದೊರೆತ ಸುದ್ದಿಯನ್ನು ಅವರಿಗೆ ತಿಳಿಸುತ್ತಿ ತ್ರಿದ್ದೆನು. ಇತಿಹಾಸದ ಒಂದು ತುಣುಕು ಜೂನ್‌ 9 1943: ನನ್ನ ಕೋಣೆಯಿಂದ ಮುಂದೆ ನಡುಕಟ್ಟೊಂದು ತೂಗಾಡುತ್ತಿದೆ. ನನ್ನದೇ ನಡುಕಟ್ಟು. ಸದ್ಯೋ ಭವಿಷ್ಯದಲ್ಲಿ ನನ್ನನ್ನು ಸಾಗಿಸಲಾಗುವುದೆಂಬುದರ ಚಿಹ್ನೆ ಅದು. ರಾತ್ರಿ ಯ ಹೊತ್ತು ಅವರು ನನ್ನನ್ನು ವಿಚಾರಣೆಗಾಗಿ ಕೈ ಖ್‌ಗೆ ಕರೆದೊಯ್ಯಲಿದ್ದಾರೆ, ಇವೇ ಮುಂತಾದ ವಿಚಾರಗಳನ್ನು ಅದು ಸೂಚಿಸುತ್ತಿ ತ್ತು. ಆದರೆ, ಬೇರೆ ಎಲ್ಲೇ ಆದರೂ ಕೂಡ ಬರೆಯುವುದಕ್ಕೆ ನನಗೆ ಯಾವ ಅವಕಾಶವೂ ಸಿಗದು. ಆದುದರಿಂದಲೇ ಇದು ನನ್ನ ಕಟ್ಟಕಡೆಯ ಪ್ರಮಾಣ ಪತ್ರವಾಗಿರುತ್ತದೆ. 1941ರ ಫೆಬ್ರುವರಿಯಲ್ಲಿ ಜೆಕೊಸ್ತವಾಕಿಯಾದ ಕಮ್ಯುನಿಸ್ಟ ಪಕ್ಷದ ಇಡೀ ಕೇಂದ್ರೀಯ ಸಮಿತಿ ಯನ್ನು ಅವರು ಬಂಧಿಸಿದರು. ನಮ್ಮ ಪತನದ ತರುವಾಯ ಪಕ್ಷದ ಕೆಲಸಗಳನ್ನು ವಹಿಸಿಕೊಳ್ಳಲು ಸಿದ್ಧರಾಗಿದ್ದ ಎರಡನೆಯ ತಂಡದ ನಾಯಕರನ್ನು ಕೂಡ ಅವರು ಬಂಧಿಸಿದರು. ಕಾರಣಗಳೇನು ಎನ್ನುವುದು ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ಪ್ರಾಯಶಃ ಮುಂದೊಂದು ದಿನ ಅದಕ್ಕೆ ವಿವರಣೆ ಸಿಗಬಹುದೇನೋ. ಗೆಸ್ತಾಪೋ ಅಧಿಕಾರಿಗಳು ಸೆರೆಸಿಕ್ಕಿ ಅವರ ಬಾಯಿ ಬಿಡಿಸಲು ಸಾಧ್ಯವಾದಾಗ ಅದು ಬೆಳಕಿಗೆ ಬರಬಹುದು. ವೈರಿ ಸೇನೆಯು ಸೋವಿಯತ್‌ ಒಕ್ಕೂಟದ ಮೇಲೆ ದಾಳಿ ಮಾಡಲು ಸರ್ವ ಸನ್ನದ್ಧವಾಗಿದ್ದ ಸಮಯದಲ್ಲೇ ನಮ್ಮ ಮೇಲೆ ಈ ಪ್ರಹಾರವು ಬಿದ್ದಿತು. ಮೊದಲೇ ಹಾಕಿಕೊಳ್ಳಲಾಗಿದ್ದ ಯೋಜನೆಯಂತೆ ಉಳಿದವರು ನನ್ನನ್ನು ಸಂಪರ್ಕಿಸುವರೆಂದು ಭಾವಿಸಿ ನಾನು ಕಾಯುತ್ತಾ ಕುಳಿತೆ. ಆದರೆ ನನ್ನ ಕಾಯುವಿಕೆಯು ವ್ಯರ್ಥವಾಯಿತು. ಸುಮ್ಮನೆ ಕಾಯುತ್ತ ಕುಳಿತಿರಬಾರದೆಂದು ಒಂದು ತಿಂಗಳ ನಂತರ ಸ್ಪಷ್ಟವಾಗಿಯೇ ತಿಳಿದು ಬಂದಿತು. ಆದುದರಿಂದ ನಾನು ಇಲ್ಲಿಂದ ಹೊರಗಡೆ ಸಂಪರ್ಕವನ್ನೂ ಅರಸತೊಡಗಿದೆನು. ಮೊಟ್ಟಮೊದಲು ನಾನು ಕಂಡ ಇಂತಹ ವ್ಯಕ್ತಿಯೆಂದರೆ ಹೊನ್ಹಾ ವೈಸ್ಕೊಲುಲ್‌. ಅವರು ಪಕ್ಷದ ಕೇಂದ್ರ ಬೊಹಿಮಿಯಾ ವಿಭಾಗದ ನಾಯಕರಾಗಿದ್ದರು. ಪಕ್ಷಕ್ಕೆ ಒಂದು ಪತ್ರಿಕೆಯಿಲ್ಲದಂತೆ ಆಗಬಾರದೆಂದು "ಕೆಂಪು ಹಕ್ಕುಗಳು' ಪತ್ರಿಕೆಯ ಪ್ರಕಟಣೆಯನ್ನು ಪುನರಾರಂಭಿಸಲು ಅವರಾಗಲೇ ಒಂದಷ್ಟು ವಿಷಯಗಳನ್ನು ಸಿದ್ಧಪಡಿಸಿದ್ದರು. ನಾನು ಮುಖ್ಯ ಸಂಪಾದಕೀಯವನ್ನು ಬರೆದೆನು. ಆದರೆ ನಾನು ನೋಡದೇ ಇರುವ ಮಿಕ್ಕ ಲೇಖನಗಳನ್ನು "ಕೆಂಪು ಹಕ್ಕುಗಳು' ಎಂಬ .ಹೆಸರಿನಡಿಯಲ್ಲಿ ಪ್ರಕಟಿಸಬಾರದೆಂದೂ ಬದಲಾಗಿ “ಮೇ ಪತ್ರಿಕೆ' ಎಂಬ ಹೆಸರಲ್ಲಿ ಪ್ರಕಟಿಸಬೇಕೆಂದು ನಾವು ಪರಸ್ಪರ ಒಪ್ಪಂದಕ್ಕೆ ಬಂದೆವು. ಮುಂದಿನ ತಿಂಗಳುಗಳನ್ನು ಪಕ್ಷದ ಕಾರ್ಯಕರ್ತರ ಕೆಲಸಗಳಿಗೆ ಮಿಸಲಾಗಿಡಲಾಯಿತು. ಆ ಪ್ರಹಾರವು ಎಷ್ಟೇ ಉಗ್ರವಾಗಿದ್ದರೂ ಕೂಡ ಪಕ್ಷವನ್ನು ಕೊಲ್ಲುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ. ಪಕ್ಷದ ಕಾರ್ಯಕರ್ತರ ತಂಡವೊಂದು ಪ್ರಕಟಿಸಿದ "ಕೆಂಪು ಹಕ್ಕುಗಳು' ಪತ್ರಿಕೆಯ ಪ್ರತಿಯೊಂದನ್ನು ನಾನು ಕಂಡೆ. ಅದರಲ್ಲಿ ಅನುಭವಿ ರಾಜಕಾರಣಿಯೊಬ್ಬರು ಕೆಲಸ ಮಾಡಿದ್ದನ್ನು ನಾನು ಗಮನಿಸಿದೆ. ಕಟ್ಟಕಡೆಗೆ ನಮ್ಮಿಬ್ಬರನ್ನೂ ಬಲ್ಲವರೂ, ನಮ್ಮಿಬ್ಬರ ಬಗೆಗೂ ಖಾತರಿಯನ್ನೂ ಸ್ವತಃ ನೀಡಬಲ್ಲವರೂ ಆಗಿದ್ದ ವ್ಯಕ್ತಿಯೊಬ್ಬರನ್ನು ನಾವು ಕಂಡುಹಿಡಿದೆವು. ಆತನ ಹೆಸರು ಡಾ.ಮಿಲೋಷ್‌ ನೆದ್‌ವೆದ. ಆತ ಒಳ್ಳೆಯ ಯುವಕನಾಗಿದ್ದ. ಆತನೇ ನಮ್ಮ ಪ್ರಥಮ ಸಂದೇಶವಾಹಕನಾದನು. ಡಾ.ನೆದ್‌ವೆದ್‌ರನ್ನು ಕಂಡುಹಿಡಿದು ಆತನನ್ನು ನಾನು ಅಡಗಿಕೊಂಡಿದ್ದ ಬಾಕ್ಸ್‌ ಪರಿವಾರದ ಮನೆಗೆ ಕರೆದು ತರುವಂತೆ ಲೀದಳನ್ನು ಕಳುಹಿಸಿದೆನು. ಆತ ಕೂಡಲೇ ಬಂದನು. ಮೇ "ಪತಿ; ಕೆಯಲ್ಲಿ ಆ ಸಂಪಾದಕೀಯವನ್ನು ಬರೆದಿದ್ದ ವ್ಯಕ್ತಿ ಯನ್ನು ಕಂಡುಹಿಡಿಯುವ ಕೆಲಸವನ್ನು ಅವನಿಗೆ ಒಪ್ಪಿ ಸಲಾಗಿತ್ತು ಎನ್ನುವ ವಿಷಯವನ್ನು ಅವನ ಮಾತಿನ "ಮಧ್ಯ ಅತೀವ ಎಚ್ಚ ರಿಕೆಯಿಂದ ನನಗೆ ತಿಳಿಸಿದನು. ಅದನ್ನು ನಾನೇ ಬರೆದಿದ್ದೆ ಎನ್ನು ವ ಯಾವ ಸಂದೇಹವೂ ಅವನಿಗೆ ಉಂಟಾಗಿರಲಿಲ್ಲ. ಏಕೆಂದರೆ ಅತ್ತ ಕಡೆ ಇದ್ದ. ಸದಸ್ಯ ರೆಲ್ಲರೂ, ನನ್ನ ನ್ನು ಬಂಧಿಸಲಾಗಿದೆಯೆಂದೂ ಬಹುಶಃ ಈಗಾಗಲೇ ವಧಿಸಲಾಗಿದೆಯೆಂದೂ ಖಚಿತವಾಗಿ ನಂಬಿದ್ದರು. 1941ರ ಜೂನ್‌ 22ರಂದು ಹಿಟ್ಲರನು ಸೋವಿಯತ್‌ ಒಕ್ಕೂಟದ ಮೇಲೆ ದಾಳಿ ಮಾಡಿದನು. ನಾನು ಅಷ್ಟು ದೀರ್ಫ ಕಾಲದಿಂದ ಅರಸುತ್ತಿದ್ದ ವ್ಯಕ್ತಿಯನ್ನು ಕೊನೆಗೆ ಜೂನ್‌ 30ರಂದು ನಾನು ಭೇಟಿಯಾ ದೆನು. ತಾನು.ಯಾರನ್ನು ಭೇಟಿಯಾಗಲಿದ್ದೇನೆ ಎನ್ನುವುದು ಆತನಿಗೆ ತಿಳಿದಿದ್ದುದರಿಂದ ಆತನು ನಾನು ಸೂಚಿಸಿದ್ದ ಎಳಾಸಕ್ಕೆ ಬಂದನು. ಅವನಾರೆಂಬುದು ನನಗಿನ್ನೂ ತಿಳಿದಿರಲಿಲ್ಲ. ಅದು ಪ್ರೇಮಿಗಳ | ಉರುಳಿನ ನೆರಳಿನಲ್ಲಿ ಮಿಲನಕ್ಕೆ ತಕ್ಕುದಾದ ರಾತ್ರಿಯಾಗಿತ್ತು. ನಾನು ದೀಪವನ್ನು ಹೊತ್ತಿಸಿದಾಗ ನಾವಿಬ್ಬರೂ ಪರಸ್ಪರ ಅಪ್ಪಿಕೊಂಡಿದ್ದೆವು. ಅವರು ಹೊನ್ಹಾ ಜಿಕಾ. ನಾವಿಬ್ಬರೂ ಒಂದು ಒಪ್ಪಂದಕ್ಕೆ ಬರಲು ಕೆಲವೇ ನಿಮಿಷಗಳು ಸಾಕಾದವು. ಕೆಲವೇ ದಿನಗಳಲ್ಲಿ, ಹೊಸ ನಾಯಕತ್ವದ ಮೂರನೇ ಸದಸ್ಯನ ಪರಿಚಯವೂ ' ನನಗಾಯಿತು. ಅವರೇ ಹೊನ್ಹಾ ಚೆದ್ದಿ. ಅವರು ಪ್ರತಿಭಾವಂತರಾಗಿದ್ದು, ಸದಾ ಹೊಸ ಉಪಕ್ರಮಗ ಳನ್ನು ಕೆ ೈಗೊಳ್ಳುತ್ತಿ ದ್ದರು. ಅನೇಕ ತಿಂಗಳುಗಳ ಪಟ್ಟು ಬಿಡದ ಹೋರಾಟವು ನಮ್ಮನ್ನು ಅತ್ಯುತ್ತಮ ಸಂಗಾತಿಗಳನ್ನಾಗಿ ಮಾಡಿತು. ಚೆರ್ನಿ, ವಿಧ್ವಂಸಕ ಕಾರ್ಯಗಳು ಮತ್ತು ಸಶಸ್ತ್ರ ಕ್ರಾಂತಿಯ ತಯಾರಿಗಳ ಹೊಣೆ ವಹಿಸಿಕೊಂಡಿದ್ದರು. ನನ್ನ ಮೇಲೆ ಪತ್ರಿಕೋದ್ಯಮದ ಹೊಣೆ ಇತ್ತು. ನಮ್ಮ ಕಾರ್ಯಭಾರಗಳ ವಿಭಜನೆಯು ಜವಾಬ್ದಾರಿಯ ವಿಭಜನೆಯಾಗಿತ್ತೇ ಹೊರತು ಕೆಲಸಗಳ ವಿಭಜನೆಯಾಗಿರಲಿಲ್ಲ. ನಮಗೆ ಜೀವಿಸುವುದಕ್ಕೇ ಜಾಗ ಇಲ್ಲದಿರುವಾಗ ಕೆಲಸ ಮಾಡುವುದು ತೀರಾ ಕಷ್ಟದಾಯಕವಾಗಿರುತ್ತಿತ್ತು. ಪಡಿತರ ಚೀಟಗಳಲ್ಲದೆ ಆಹಾರವನ್ನು ಪಡೆಯುವುದೂ ಸಾಧ್ಯವಿರಲಿಲ್ಲ. ನಾವು ಹೋರಾಟದಲ್ಲಿ ಸಕ್ರಿಯ ಪಾತ್ರವನ್ನು ವಹಿಸಲೇಬೇಕಾಗಿದ್ದ ವೇಳೆಯಲ್ಲಿ ಈ ಎಲ್ಲಾ ಅಡೆತಡೆಗಳನ್ನು ನಾವು ದಾಟಬೇಕಾ ಗಿತ್ತು. ದುರಾಕ್ರಮಣಕಾರರ ಎರುದ್ಧ ಆಂತರಿಕ ಸೇನಾರಂಗದಲ್ಲಿ ಹೋರಾಡಬೇಕಾದುದು ನಮ್ಮ ಕರ್ತವ್ಯವಾಗಿದೆ. ನಮ್ಮ ಸ್ವಂತದ ಸದಸ್ಯ ಬಲದಿಂದ ಮಾತ್ರವಷ್ಟೇ ಅಲ್ಲದೆ, ಇಡೀ ಚೆಕ್‌ ಜನಾಂಗದ ಬಲವನ್ನು ಕೂಡ ಸಾಧ್ಯವಾದಷ್ಟು ಮಟ್ಟಿಗೆ ಬಳಸಿ ನಾವು ಹೋರಾಡಬೇಕಾಗಿದೆ. 1941ರ ಸಪ್ಪೆಂಬರ ಆದಿ ಭಾಗದ ವೇಳೆಗೆ ಗಣನೀಯವಾದ ಕಾರ್ಯಭಾರಗಳನ್ನು ವಹಿಸಿಕೊಳ್ಳಲು ಅಜ್ಞಾನ ಹ ಅಜ್ಞಾನಿಯಾಗಿರುವುದಕ್ಕಿಂತ ಹುಟ್ಟ ದಿರುವುದೇ ಲೇಸು. ಏಕೆಂದರೆ ಅಜ್ಞಾನವೇ ಎಲ್ಲ ಕೆಟ್ಟದ್ದಕ್ಕೆ ಮೂಲ. (ಪ್ಲೇಟೋ) ಹ ಅಜ್ಞಾನವೇ ಮೋಹ ಮತ್ತು ಸ್ವಾರ್ಥಕ್ಕೆ ಮೂಲವಾದುದರಿಂದ ಅಜ್ಞಾನಿ ದುಷ್ಟನಾಗಿರು ತ್ತಾನೆ. (ಮಹಾತ್ಮಾ ಗಾಂಧೀಜಿ ೧೨ ೫% ಅಜ್ಞಾನವೆನ್ನುವುದು ಚಂದ್ರನಕ್ಷತ್ರಗಳಿಲ್ಲದ ರಾತ್ರಿಯಂತೆ. (ಕನ್‌ಫ್ಯೊ ಶಿಯಸ್‌) ನ ಕ್ಲ ನ ಜ್ಲೆಯಿಲ್ಲ. ಅರಿಯದ ವಿಷಯದಲ್ಲಿ ಅಜ್ಞಾನವನ್ನು ಒಪ್ಪಿಕೊಳ್ಳಲು ನನಗೆ ಸ್ವಲ್ಪವೂ ಲಜ್ಜಯಿಲ್ಲ ತ್ತ ಸತತ ಕ (ಸಿಸೇರೋ) ಚಾ ಕ ೫% ಅಜ್ಞಾನದಂತಹ ಶತ್ರು ಇನ್ನೊಂದಿಲ್ಲ. (ಚಾಣಕ್ಕ) (ಸ್ವಾಮಿವಿವೇಕಾನಂದ) 1 ದುಃಖಕ್ಕೆ ಕಾರಣ ಅಜ್ಞಾನವೆಂಬ ಮಾತು ಹಗಲಿನಂತೆಸ್ಪಷ್ಟ. (ಸಂಗ್ರಹ) ಬಿ.ವಾಸುದೇವ ವರ್ಣ A 4 ಉರುಳಿನ ನೆರಳಿನಲ್ಲಿ ಪಾ || ಸಮರ್ಥವಾಗಿದ್ದ ಕೇಂದ್ರೀಯ ಘಟಕವನ್ನು ಮತ್ತೆ ದೃಢವಾಗಿ ಸಂಘಟಿಸಿದ್ದೇವೆ ಎಂದು ನಾವು ಹೇಳಿಕೊಳ್ಳಬಹುದಾಗಿತ್ತು. ಜನರ ಗಮನವನ್ನು ಸೆಳೆಯುವುದಕ್ಕಾಗಿ ಪ್ರಚಾರ ನರ್ಯಗಳು ಆರಂಭಗೊಂ ಡವು. ಎಲ್ಲೆಡೆ ಕಾರ್ಯಾನೆಗಳಲ್ಲಿ ಮುಷ್ಕರಗಳು ನಡೆದುವು. ಹೆಚ್ಚು ದೃಢವಾ: ಸೆಳೆಯುತ್ತಿದ್ದ ನಮ್ಮ ಸಕ್ರಿಯ ಪ್ರತಿರೋಧವನ್ನು ಮುರಿಯುವಲ್ಲಿ ಸೇನಾಡಳಿತವು ವಿಫಲವಾಯಿತು. ನಮ್ಮ ವಾರ್ತಾಪತ್ರಿಕೆಗಳು ವ್ಯಾಪಕವಾಗಿ ಪ್ರಸಾರವಾಗುತ್ತಿದ್ದವು. ಹಿಟ್ಲರನ ವಿರುದ್ಧ ಜಗತ್ತು ಎಂಬ ಹೆಸರಿನಲ್ಲಿ ತಮ್ಮ ಸ್ವಂತ ಪತ್ರಿಕೆಯೊಂದನ್ನು ಹೊರಡಿಸುತ್ತಿದ್ದ ಸುಕ್ಸ್‌ ಲೋರೆಂಜಾ ತಂಡವೂ ಉತ್ತಮ "ವಾಗಿ ಕೆಲಸ ಮಾಡುತ್ತಿತ್ತು. ನಾನೇನಾದರೂ ಸಿಕ್ಕಿಬಿದ್ದರೆ ನನ ಕೆಲಸವನ್ನು ಐ. ಬೂಳ್ಳಲು ಬದಲಿ ವ್ಯಕ್ತಿಯನ್ನು ಬಹು ಮೊದಲೇ ಸಿದ್ಧಪಡಿಸಲಾಗಿತ್ತು. ಹೀಗೆ ನನ್ನ ಬಂಧನವಾದಾಗ ಕೇಂದ್ರೀಯ ಸಮಿತಿಯು ತನ್ನ: ಸಾಮಾನ್ಯಕಾರ್ಯವನ್ನು ಮುಂದುವರಿಸಿತ್ತು. 1942 ಮೇ 27ರ ರಾತ್ರಿ ಹೊನ್ಹಾಜಿಕಾ ಅವರನ್ನು ಬಂಧಿಸಲಾಯಿತು. ಅವರು ತನ್ನ ನಲ್ಮೆಯ ಮಂದಹಾಸವನ್ನು ಸೂಸುತ್ತ ನನ್ನಲ್ಲಿ ಹೀಗೆಂದು ಹೇಳಿದರು: ''ಜೂಲೊ! ನಿನ್ನ ಆರೋಗ್ಯದ ಕಡೆ ಗಮನವಿರಲಿ'' 1942ರ ಬೇಸಗೆಯಲ್ಲಿ ಹೊನ್ಹಾಚೆರ್ನಿ ಯವರನ್ನೂ ಬಂಧಿಸಲಾಯಿತು. ಶತ್ರುಗಳು ಅವರನ್ನು ದೀರ್ಥಕಾಲ ಸೆರೆಮನೆಯಲ್ಲಿ ಟ್ಟರು. ಸೆರೆಮನೆ ವಾಸವು ಅವರಲ್ಲಿ ಯಾವ ಬದಲಾವಣೆಯನ್ನೂ ಉಂಟುಮಾಡಲಿಲ್ಲ. ಎಪ್ರಿಲ್‌ ತಿಂಗಳಿನ ಕೊನೆಯ ಭಾಗದಲ್ಲಿ ಶತ್ರುಗಳು ಅವರನ್ನು ಒಮ್ಮಿಂದೊಮ್ಮೆಗೇ ಪ್ರಾಂಕ್ರಾಟ್ಸ್‌ನಿಂದ ಹೊರಗೊಯ್ದರು. ಆದರೆ ಚೆರ್ನಿಯವರನ್ನು ಮತ್ತ ಕಾಣುವೆನೆಂಬ ಆಶೆ ನನ್ನಲ್ಲಿಲ್ಲ. ನನ್ನ ಸ್ವಂತ ಜೀವನ ನಾಟಕದ ಅಂತ್ಯವು ಸಮೀಪಿಸುತ್ತಿದೆ. ಆ ಅಂತ್ಯದ ಬಗ್ಗೆ ಬರೆಯಲು ನನಗೆ ಸಾಧ್ಯವಿಲ್ಲ. ಏಕೆಂದರೆ ಅದು ಹೇಗಿರುತ್ತದೆಯೆಂದು ನನಗೆ ಈಗಲೂ ಗೊತ್ತಿಲ್ಲ. ಇದು ಇನ್ನೇನೂ ನಾಟಕವಾಗಿ ಉಳಿದಿಲ್ಲ. ಇದುವೇ ಜೀವನ. ನಿಜ ಜೀವನದಲ್ಲಿ ಪ್ರೇಕ್ಟಕರಿರುವುದಿಲ್ಲ; ನೀವೆಲ್ಲರೂ ಜೀವನದಲ್ಲಿ ಪಾತ್ರವಹಿಸುತ್ತೀರಿ. ಕೊನೆಯ ಅಂಕದ ಪರದೆಯು ಏಳುತ್ತಿದೆ. ಗೆಳೆಯರೇ ನಾನು ನಿಮ್ಮೆಲ್ಲರನ್ನೂ ಪ್ರೀತಿಸಿದ್ದೆನು. ಎಚ್ಚರದಿಂದಿರಿ * ಖಯ ನ್ನ ಿಯಯಯಲ್ನಿಯಯ್ಮಯ್ಟ ುಯಯಯ್ನ ಮಿಯಯ್ನಲ್ನ್ನಮ ಮ ಯಯಯಯ್ನ್ನ್ಪರಯನುಸಯಯಯ್ವ ರಾ . Printed and Published by, B.S.SAVANOOR on behalf of Loka Shikshana Trust at Samyukta Karnataka Press’, Koppikar Road, Hubli - 580 020. (Phone: 64303); No. 2, Residency Road, Bangalore - 560 025 (Phone: 2 13265). Managing Editor: K.SHAMARAO Representatives: Bombay: V.Satyamurthy (Phone: 5510592) Madras: S.K.Murthi (Phone: 414870) New Delhi: V.K.Chopra (Phone: 7114785) Registered with the Registrar of Newspapers for India under No. 3633/57. 128 . ಟ್‌ 7 ವಾಸಿತ ಹಾಗೂ ಸ್ಥಾದಿಷ್ಯ ಮುಖಶುದ್ಧಿಗಾಗಿ ಚಮನ್‌ ಇದು ಅತ್ಯಂತ ಸ್ವಾದಿಷ್ಟ ಹಾಗೂ ರುಚಿಕರವಾದ ಚೂರ್ಣವಾಗಿದೆ. ಇದನ್ನು ಸೇವಿಸುವದರಿಂದ ಬಾಯಿಯು ಸುವಾಸಿತವಾಗುತ್ತದೆ. ಜನಮನದಲ್ಲಿ ಏನೆಲ್ಲ ಇದೆ? ನಾವಾ ಈ ಚಮನದಲ್ಲಿ ಜೇಷ್ಮಮಧು, ಕೇಶರ, ಏಲಕ್ಕಿ. ಲವಂಗ್ಕೆ | ಪತ್ರಿ, ಜಾಜಿಕಾಯಿ, ಬಡೆಸೋಪ್‌, ಮೆಂಥಾಲ್‌ ಗಳಂಥ ಅನೇಕ | ಬಗೆಯ ಸುಗಂಧಿತ ಹಾಗೂ ರುಬಿಕರ ವಸ್ತುಗಳು ಒಳಗೊಂಡಿರುವವು. ಅದಕ್ಕೆಂದೇ ಇದು ಚಿಕ್ಕಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಸ್ಪಾರ್‌ ಕಂಪನಿ, ಬೆಳಗಾಂವ್‌ M. K Publicity ಮ KASI1UKI, Kannada 31165! kegi10. KRNG-43, Licence IYo.L 2120/1 WF 10.53 1710೮: Rs.3.00 ಕ್‌ ಹಾ CM/172/90 KAN ನಾ ) MAP ಪಾಲಿಯೆಸ್ಟರ್‌ ಚಿಫಾನ್‌ ಸೀರೆಗಳು ಪ್ರೇಮಿಕಾ ೨ ಪದ್ಮಿನಿ * ಪ್ರಿಯಾ * ರಜನಿ ದಿ ದಾವಣಗೆರೆ ಕಾಟನ್‌ ಮಿಲ್ಸ್‌ ಲಿಮಿಟೆಡ್‌ ದಾವಣಗೆರೆ-577002 ಶೋ-ರೂಂಗಳು: 9 ಕಾವೇರಿ ಭವನ್‌, ಬೆಂಗಳೂರು-560009 9 ದಾಜಿಬಾನ್‌ಪೇಟ್‌, ಹುಬ್ಬಳ್ಳಿ-580020 * ಚಿತ್ರದುರ್ಗ ರೋಡ್‌, ದಾವಣಗೆರೆ-577002 * ಹೊಳಲ್‌ಕೆರೆ ರೋಡ್‌, ಚಿತ್ರದುರ್ಗ-577501 See ಕಟಕ!