ರಾಟವಾಗು ಸೈಂಟ್‌ ಜೂ ಇನ್‌ 19 ದ್‌್‌ (> 50-277 KAN ee ರು ಹಾಕ್ಲಿ ಕೊ 4 ಲೇಖಕರಿಗೆ ಸೂಚನೆ ಕಸ್ತೂರಿಯಲ್ಲಿ ಪ್ರಕಟಣೆಗಾಗಿ ಕಳುಹಿಸುವ ಲೇಖ, ಪ್ರಬಂಧ, ಕಥೆ ಮೊದಲಾದವನ್ನು ಕಾಗದದೆ ಒಂದೇ ಮಗ್ಗೆ ಲಿಗೆ ವಿರಳವಾಗಿ ಬರೆದಿರಬೇಕ. ಲೇಖಕರ ಹೆಸರು ವಿಳಾಸ ಸ್ಪಷ್ಟವಿರಬೇಕು. ಅನುವಾದ ರೂಪಾಂತರ ಇಲ್ಲವೆ ಸಾಧಾರ ಲೇಖನಗಳಾದರೆ ಮೂಲ ಲೇಖಕರ ಮತ್ತು ಪ್ರಕಾಶಕರ : ಹೆಸರು ವಿಳಾಸಗಳಿರಬೇಕು. ಇಂಥ : ಲೇಖನಗಳಿಗೆ ಪೂರ್ವಾನುಮತಿ ದೊರಕಿಸಿಕೊಂಡರೆ ಉತ್ತಮ. ಅಸ್ವೀಕೃತ ಲೇಖನಗಳು ತಿರುಗಿ ಬೇಕಾಗಿದ್ದರೆ, ಜತೆಗೆ ಸಾಕೆಷ್ಟು ಅಂಚೆ ಚೀಟಿಗಳನ್ನು ಇರಿಸಿ. - ಲೇಖನಗಳಲ್ಲಿ ಸೂಕ್ತ ಬದಲಾವಣೆ ವಾಡಿ ಕೊಳ್ಳುವ ಅಧಿಕಾರ ಸಂಪಾದೆಕರಿಗೆ ಇದೆ. ho ವ್ಯವಸ್ಥಾ ಆಕ ಸಂಪಾದಕ ; ೧೦ಗನ-ಥ ದಿವಾ*ರ ಶ್ರಧಾನ ಖ:ದಿ, ಶಾವುಣ ಆಂ ೨ ಪಾದಕ; ಕರೆ; ಕ, ಬಿ, ಕುಲ್‌ರ್ಣಿ ವಃ ಖಪುಟ ಃ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ಶಿಲ್ಪದಲ್ಲಿ ಇಂ ದ್ರ-ಶಚಿ- ಫೆ ಬಿ. ಕುಲಕರ್ಣಿ ಚಂದಾದಾರರಿಗೆ ಸೂಚನೆ ಕಸ್ತೂರಿ ತಿಂಗಳೆ ಒಂದೆನೇ ದಿನಾಂಕ- ದೊಳೆಗೇ ಪ್ರಕಟವಾಗುವುದು. ತಿಂಗಳೆ ೫ ನೇ ದಿನಾಂಕದೊಳೆಗೆ ತಲುಪದೇ ಹೋದರೆ ' ಚಂದಾದಾರರು ತಮ್ಮ ಟಪಾಲುಕಟ್ಟೆಯಲ್ಲಿ ಮೊದೆಲು ವಿಚಾರಿಸಿ, ನಮಗೆ ತಿಳಿಸಬೇಕು. ಪತ್ರವ್ಯವಹಾರ ಮಾಡುವಾಗ ಚಂದಾ ನಂಬರು ಹಾಕಿರಬೇಕು. ಚಂದಾ ದರ ೩ ನರ್ಷ (ಅಂಚೆ ಸೇರಿ) ರೂ. ೩೫-೦೦ ೨ ವರ್ಷ ರೂ ೨೫-೦೦ ೧ ನರ್ಷ ರೊ ೧೪-೦೦ ಅರ್ಧ ನರ್ಷ ,, ರೊ. ೭-೫೦ KASTURI April 1977 19 ಸಹಚಿಂತನ ಎ ೩ ಜನತಂತ್ರದ ಪವಾಡ ಇ ಖಾ. ಶಾ. ೫ ಅಣಜಿಗಳು ಆ ೭ ಪ್ರಜಾಸತ್ತೆಯ ದೇಖಾವೆ ನ್‌್‌ ಲಾಂಗೂಲಾಚಾರ್ಯ ೧೧ ಎರಡು ಕವನಗಳು ಹ್‌ ೧೫ ಕಪ್ಪು-ಬಿಳುಪು ye ೧೬ ಮಾನವಶಾಸ್ತ್ರದಲ್ಲೊಂದು ಪತ್ತೇದಾರಿ ... ಶ್ರೀವತ್ಸ ವಟಿ ೧೮ ನಗೆಮಲ್ಲಿಗೆ ee ೨೩ ಅಪರಾಧಿ ಸ್ಥಾನದಲ್ಲಿ ಆಧುನಿಕ ಔಷಧಿ ತಾ ಜಿ. ಟಿ. ನಾರಾಯಣರಾವ್‌ : ೨೫ ಶಾರದಾ ಹಾನಗಲ್‌ | (ರ ಎನ್ನೆ ೩೨ ನೆರೆ (ಕಥೆ) ತೆ ಪ್ರಿಯದರ್ಶಿ ೪೧ ಕಲ್ಲಿದ್ದಲಿಗೆ ಮತ್ತೆ ಪ್ರಾಶಸ್ತ, ಬಂತು 2 ಎಂ. ಆರ್‌. ಎಸ್‌. ರಾವ್‌ ೪೭ ದುಕೋಬರ್ಸ್‌ ಪ ಎಚ್ಚೆಚ್‌ ೪೨ ಮಡಿದಳಾ ಮಹಾ ತಾಯಿ ಬಿ ರಾ. ಅ. ನಾರಾಯಣ ೫೫ ' ಅವರು ಹೇಳಿದ್ದು ೫ ೫೭ ಉತ್ಕಲಮಣಿ ಗೋಪಬಂಧುದಾಸರು ಬ ಲಕ್ಷ್ಮೀ ನಾಗರಾಜಯ್ಯ ೫೯ ಬಿಳಿ ಕೂದಲು ಕ ಪುರಾಣಿಕ ೬೫ ಸೂರ್ಯಾಸ್ತ ೨ 81, ಕೇಶವ ವಟಿ ೭೦ ಸತ್ಯದ ಶಕ್ತಿ (ಕಥೆ) ೬... : ಮಧುರಂ ರಾಮಮೂರ್ತಿ ೭೩ ಪ್ರಜಾತಂತ್ರವನ್ನು ಮೆಟ್ಟಿನಿಂತವರಿವರು ... ಟಿ. ಎಂ. ಸುಬ್ಬರಾಯ ೯೦ ಆಕ್ಟೋಪಸ್‌ (ಕಥೆ) ಸೂ ವಿಕ್ಷರ್‌ ಹ್ಯಾಗೋ ೯೫ ಹಂಪಿಯ ತರುಣ ತಪಸ್ವಿ ೫ ದ.ಲ. ಕೆರೂರ ೯೯ ಇದುವೆ ಜೀವ ಇದು ಜೀವನ ye ೧೦೫ ಜನಸಂಖ್ಯಾ ಸಮಸ್ಯೆ ಷ್ಠ ವಸಂತ ಗುಮಾಸ್ತ ೧೦೭ ಮಗ್ರೇಧಿ: ದೇಹದ ಮಹಾರಕ್ಷಕ ಅಂಗ ..... ಎನ್‌. ಬಿ. ವಸಂತಕುಮಾರ ೧೧೦ ಪುಸ್ತಕ ನಿಭಾಗ ಜಎಿಪಹೃತ | ಚ ಸಿ. ಬಿ. ಚಂದ್ರಶೇಖರ ೧೧೩ ' «4 ರ್ಯಾ 4 ಮೂರು ಕಥೆಗಳು ಮಾರ್‌ ಸಂಸಿಕೆಯಂಲ್ಲಿ ಹಿಂದಿಯಿಂದ ಕನ್ನಡದಲ್ಲಿ ಅನುವಾದಗೊಂಡು ಪ್ರಕಟವಾಗಿರುವ ಪ್ರೀ ಭಗವತಿ ಡನಣ ವರ್ಮರವರ ಕಥೆ *ಉಡುಗೊರೆ' ನಿಜಕ್ಕೂ ಸ್ವಾಗತಾರ್ಹವಾದದ್ದು. ಜೀವನದಲ್ಲಿ ತಪ್ಪು ಮಾಡಿದ ಹೆಣ್ಣು ಆ ಶಪ್ಪನ್ನೊಪ್ಪಿಕೊಂಡು ತನ್ಫ ಬದುಕಿನಲ್ಲಿ ಹೊಸ ವೆಕೌಲ್ಯಗಳನ್ನೂ ಕಂಡುಕೊಳ್ಳಲು ಪ್ರಯತ್ನಿಸಿ ಹೇಗೆ ;ಷ್ಕಿ,ಯಂಳಾಗುತ್ತಾಳೆ ಎಂಬುದನ್ನು ಸರಳವಾಗಿ, ಸುಂದರವಾಗಿ ಚಿತ್ರಿಸಿದ್ದಾರೆ. ಹಾಗೆಯೇ ಇದೇ ಸಂಚಿಕೆಯಲ್ಲಿ ಬಂದ "ಪಣ' ತುಂಬ ಫರಿಣಃಮಕ್‌ರಿ ಥೆ. ಒಬ್ಬ ಮನುಷ್ಯ (ಏಕಾಂತದ (ಲ್ಯ) ಹಂತಹಂತವಾಗಿ ಉನ್ನತ ವ:ಟ್ವಿಕ್ಕೇರಿ ಪ್ರಾಪಂಚಿಕ ಸ:ಏಗಳಿಂದ ಹೇಗೆ ವಟಕ್ತಿಯನ್ನು ಪಡೆಯುತ್ತಾ ನೆಂಬುದಂ ಇಲ್ಲಿ ಸೊಗಸಾಗಿ ಮೂಡಿಬಂದಿದೆ. "ನಾಟಿ ಕಥೆ ಅಪ್ಪಕೃಪ್ಪ. ಸೊಂಡೂರು " ಇಐಎ, ಬೈತುಂಬಿ ಮಾರ್ಜ್‌ "“*ಕಸ್ತೂರಿ'ಯಲ್ಲಿ ಪ್ರಕಟಗೊಂಡ *ಮೃತ್ಯುವಿನ ಪಖಖದ್ಧ' ಮೈನವಿರೇಳುವಂಕಿದೆ. ಕೋಲಾರ : ಇಎಂ. ಎನ್‌. ನನಸಿಂಹರೂರ್ತಿ, ಮಾಡರ್ಕೆ, ೧೯೭೬ರ] *ಕಸ್ತೂರಿ' ಯನ್ನು ನೋಡಿ ಮತ್ತು ಓದಿ ತುಂಬ ಸಂತೋಷವಾಯಿತು ಏಕೆಂದರೆ ಮುಖ್ಯವಾಗಿ. ೧) "ಐಹೊಳೆ ಶಿಲ್ಪ' ಚತ್ರ ಲೇ8ನವನ್ನೆ ಕಂಡು "ಕಸ್ತೂರಿ'ಯು ಇತ್ತೀಜಿಗಿನ ಸಂಚಿಕೆಗಳಳ್ಳ ಅಂಥ ಲೇಖನ ೪; ಕಂಡುಬಂದಿರಲೆ* ಇಲ್ಲ. ೨) ಮುಂಖಚಿತ್ರದ ಆಯ್ಕೆ, ಛಾಯಾಚಿತ್ರಗಳ ವ್ಯಾಮೋಹ ಬಿಟ್ಟ ಇತ್ರಕಲೆಯನ್ನು ಪ್ರೋತ್ಸಾಹಿಸಿ. ದುದು ಮತ್ತ್ತು ಚಿತ್ರ ಕಲಾವಿನ£ತಿಗ4ಂದ ಚಿತ್ರ ಗಳನ್ನ ಆಹ್ವಾನಿಸಿದುದಂ, ೩) ಎಲ್ಲ ರೀತಿಯ ಲೇ೫ನೆಗಳ್ನು, ಉತ್ತವಂ ಕಥೆಗಳನ್ನು, ಕನನಗಳನು ಪ್ರಕಟಸಿದುದು. *ಸಹಚಿಂತನ'ದಲ್ಲಿ ಫೆಬತ್ತಿವರಿಯ "ಬದುಕಲು ಕಲಿಯಿರಿ ನ್ನ ೀಕಿಸಿದುದಳಕ್ಕೆ ಕಾರಣವೇನೆಂದು ಹೆೊಳೆಖಂಲಿಲ್ಲ. ಆಂತಹ ಉತ್ತಮ ಲೇಜನವನ್ನು ವ್ಯಂಗ್ಕವಾಗಿ ಕಂಡ:ದದರ ಔಚಿತ್ಯ ವೇನು? ಇದೆ? ಸಂಚಿಕೆ ಯುನ "ಕನ್ನಡಿ: ಅದ: ಹಿಂದು-ವಖಂದಂ' ಲೇಖನೆ ಈ ಹಿಂ"ಯೇ ಇನ್ನೊಂದು ಒಂದ ಕನ್ನೆಡ ಪಕ್ರಿಕೆಯಳ್ಳಯೇ, ಬರೇ ವಾಕ್ಯಗಳ ಬದಲುವಣೆ ಹೊಂದಿ ಪ್ರಕಟವಾಗಿತ್ತು. ದಳ). ಇಯು, ಶಶಿಧರೆ ಬಗ್ಗೆ ನನು ಬರೆದ ಲೇಖನವನ್ನು ಪೃಕಟಸಿದ್ದಕ್ಕೆ ಧನ್ಯ ವಾದಗಳು, ಅದೇ ಲೇ8ನದ ಪುಟ ೯೩ರ ಎರಡನೇ ಕಾ ವಿನ ೨೫ನೇ ಸಾಲಿನ? “ಕೆಲವು ವೇಳೆ ಎಲೋಪೇಸಿಯವೆಂಬ -ಲುವುನೋವೂ ಉಂಬಾಗಂ ವುದು” ಎಂದರಿ ತಪ್ಪಾಗಿ ಅಚ್ಚುಗಿದೆ. ಆದರೆ ಎಲೊಪಶಿಯ (61೦೧೮೦1೩) ಆಂದರೆ ಕೂನಲಾ ಉದುರುವುದಂ; ಎಲುವು ನೋವು ಅಲ್ಲ, ವಿಟಮಿನ್‌ ಎ ಆಗಃಧವಾಗಿ ಸೇವಿಸಿದರೆ ಎಲೋ ಪೇಸಿಯ ವೂ ಬರುತ್ತ ಎ, ಇವು ಎಂಡು ಬೇರೆ ಬೀರೆ ಚಿಹ್ನಗಳೇ ವಿನಾ, ಒಂದೇ ಅಲ್ಲ, ಮಂಗಳೂರಂ ಡಾ ಪ್ಮಿ ಎಸ್‌, ನರಸಿಂಹಭಟ್ಛ ಚಹದ ಕಪಿ ನೆಲ್ಲಿ ಬಿರುಗಾಳಿ ಸೂರಿ ಉಂ ಎಪ್ರಿಲ್‌ ಸಂಚಿಕೆಯಲ್ಲಿ ಪ್ರಕಟ ವಾದ "ಚಹದ *ಬ್ಬನಲ್ಲಿ ಬಿರುಗಾಳಿ' ಲೇಖನ ಚೆನ್ನಾಗಿದೆ, ಇಕಿಹಾಸದ ಗರ್ಭದಲ್ಲಿ ಬಹು ಕಾಲದ ಹಿಂದೆಯೇ ಸೇರಿಹೋದ ಸ್ವರಸ್ಕಕರ ಸಂಗತಿಯನ್ನು ಪ್ರಸ್ತಾತಪಡಿಸಿದುದಳ್ಕೆ ಧನ್ಮವಾದಗಳು, ಮಂಡ್ಯ “ಎಂ, ಕೆ, ಸೀತಾಪತಿ "ಚಪದ ಕಪ್ಪಿನಲ್ಲಿ ಬಿರುಗಃಳಿ' ಲೇಖನಕ್ಕೆ ಸಂಬಂಧಿಸಿ ನನ್ನ ಈ ಪ್ರತಿಕ್ರಿಯೆ. ಬಹುಕಾಲದ ಹಿಂದೆಯೇ ಇಕಿಹಾಸದ ಗರ್ಭದಲ್ಲಿ ಸೇರಿ ಹೋದ ಇಂತಹ ಘಟನೆಯ:ನ್ನೂ ಭರಿಸಿದ ಲೇಖನ ಗಳಿಗೆ "ಸೇಲಕ್ಸೆ ವ್ಯಾಲ್ಯೂ” ಮಾತ್ರ ಇದೆಯೇ ಹೊರತು ಐಕಿಹಾಸಿಕ ದ “ಬಡಸ ತ ಮಹತ್ವವಿರುವು ದಿಲ್ಲ, ಜೀ ಕ್ಷೇತ್ರದಲ್ಲಿದ್ದು ಕೊಂಡು ಇಂಡ ಪರ್ವ ಕಾಲದಲ್ಲಿ ಭಾಗವಹಿಸಿದ ವ್ಯಕ್ತಿಗಳ ವೆಕೌಲ್ಯ- ಮಾ£ನರ್ವಾಬೀಕಾದದ್ದು ಆವರ ಸಾಧನೆಗಳಿಂದಲೇ ಹೊರತು ವೈಯಕ್ತಿಕ ನಂಬಿಕೆ - *ವಿಶ್ವುಸಗಳಿಂದಲ್ಲ. ಹಾಸನ ಎಸ್‌, ಎಂ, ರಾಮಕ "ಶೆಟ್ಟಿ ಗಂಗಾಧರ ಪಂತರ ಪಾನಿಪತ್‌ ನಿವ್ಮೂ ಮಾರ್ಚ್‌ ಪುಸ್ತಕ ವಿಳಾಗ "ಗಂಗಾಧರ ಪಂಠಿರ ಪಾನಿ೭ತ"' ಇತ್ತೀಚಿನ ಒಂನೆರಡು ವರ್ಷಗಳಲ್ಲಿ "ಕಸ್ತೂರಿ'ಯಂಲ್ಲಿ ಬಂದ ಪುಕ್ತಕ ವಿಭಾಗಗಳಲ್ಲಿ ಉಕ್ತವನಿವಾದಂದರಿ. “ಕೆಲಾಸ್ಟೋಫಿ ಥಿಯರಿ'ಯಂಥ ಒಂದರಿ ಸಿದ್ಧಾಂತವನ್ನು (ಬಹುಶಃ ಅದನ್ನು ಇಂವಿತ್ಟಂ ಎಂಬು ಹೇಳಒಹುದಾರಷ್ಟು ೩ಚಿಶ ಸಿದ್ಧಾ ಂಕವಾಗಿಳ್ಳವೆಂಂಂ ನನ್ನ ಭಾವನೆ) ಬಳಸಿಕೊಂಡ ಕಬ್ಬ ಬೆಳೆಸಿದ ಈ ಇಥೆ ಓದಿಸಿಕೊಂಡು ಹೋಗಂಿಕ್ತದೆ, ಆಬರೆ £ಂಕರು ಒಂದು ಆಘಾತದ ಕಾರಣದಿಂದ ವರ್ಶ ಮಾನವನನ್ನು ಪೂರ್ತಿ ಮರೆತು ಊಹೆಯಿ:ಂದ ಮಾತ್ರ ನಿರ್ಮಾಣವಾಗಬಲ್ಲಂಥ ಸ್ಥಿತಿಗೆ ಹೋದರೆಂಪಂ ಹೇಳಿ ದರೆ ಅವರ ಮನಸಿಕ ಅಃ ಸೈಯನ್ನ ಆರ್ಥ ವಡಿ ಕೊಳ್ಳ ಬಹುದನ, ಆದರೆ ಅನರ €ನ)ಭವ ಬರಿ ಮಾನ ಸಿಳವಾಗಿರಲಿಛ, ಆವರ ಅನುಭನ ಈ ಆಘಾತದ ನಂಕರ ಪುಣೆಯಿಂದ ವಃಿಂಬಯಿ ಹೋದರೆಂಬುದೂ ವಖಂಬಯಿಯಲ್ಲಿ ಅವರಿಗೆ ಮತ್ತೊಂದು: ಆಘಾತ ೪ ಕಸ್ತೂರಿ, ಎಪ್ಕಿಲ್‌ ೧೯೭೭ ಮಾತ್ರನನ್ನು ಕಿಳುವಳಿಕೆಯ ಈಗಿನ ಅವ ಸ್ಕೈಯಲ್ಲಿ ಕಠಿಣ ವೆನಿಸುತ್ತದೆ. ಆದರೆ ೩ಂ ವೈಜ್ಞಾನಿಕ *ಕಥೆ' ಹಡಗಿ ರುವುದರಿಂದ ಓದಿಗೆ ಮೂತ್ರ ರಳಸಂಗವಾಗುವುನಲ್ಲ, ಜಮಖಂಡಿ ಎಆರ್‌, ಎಸ್‌. ಜಿನಿ್ಮ್ಮಿ ಕಾರ್ಟರ್‌ § ಮಾರ್ಚ್‌ "ಕಸ್ತೂರಿ'ಯಲ್ಲಿ ಅರೆನೀರಿಕದ ನೂತನ ಅಧ್ಯಕ್ಷ ಜಿಮ್ಮಿ ಕಾಟರೆ ಬಗ್ಗೆ ಬಂದ ಲೇಖನ ಸಮ- ಯೋಚತವಾಗಿದೆ. ಪೃಜಾತಂಕ್ರ ಅಮೇರಿಕದಂಥ ೪0 ೦೦0ನರೆದ ರಾಷ್ಟ್ರದಲ್ಲಿ ಮಾತ್ರವೇ ಸಮರ್ಥ ವಾಗಿ ಕಾರ್ಯ ಮಾಡನಲ್ಲುದು ಎಂಬ ಭಃನನೆ ಅನು ವರಗೆ ನರಗಿತ್ತು, ಆದರೆ ನರಿ ಭಾರತದಲ್ಲಿ ಇತ್ತೀಚೆ ಲೋಕಸಭೆಗೆ ನಡೆದ ಚುನಾವಣೆ ಪರಿಣಾವಂಗಳನ್ನು ಗಮನಿಸಿದರೆ ನಮಗೂ ಪ್ರಜಾತಂತ್ರದ ರೀತಿಯಲ್ಲಿ ನನ್ಮಿ- ನ್ನಾಳಬೇಕಾದ ಸರಕರವನ್ನು ಚ:ನಾಯಿಸಲು ೭ಕ್ಕವಿನೆ ಎಂದೆನಿಸುತ್ತಿದೆ. ಅಮೇರಿಕದ ಅಧ್ಯಕ್ಷ ಆಸೆನ್ಶಿಯಂ ನಂತರ ಆ ದೇಕದ ಅಧ್ಯಕ್ಷನನ್ನು ಕುರಿತು ಬರೆದಿ:ಂ- ವಂತೆಯೆ.€ ಭಾರತದ ಈ ಚುನಾವಣೆಯು ಪರಿಣಾರುದ ಅರ್ಥವನ್ನೂ ಆದರಿಂದ ನೆನ್ಮು ದೇಶದ ಭವಿಷ್ಯಕ್ತಿನ ಮೇಲಾ ಬಹುದಾದ ಪರಿಣಾಮವನ್ನೂ ಕುರತು *ಕಸ್ತೂರಿ' ತನ್ನ ಹಿಂದಿನ ಭವ್ಯ ಪರಂರರೆಗೆ ಅನು:0ಣ ವಾಗಿ ವಿಚಾಪೂರ್ಣ ೮ಖನವೊಂನನ್ನು ಪ್ರಕಬಿ। ಬೀಕೆಂದಂ ನಾನು ಸೂಚಿ ಸಬಹುದೆ? ಹುಬ್ಮಳ್ಳಿ -ಎನ್‌, ಆರ್‌ ಜೈನಾಪುರ ಎಂ. ನಿ. ಸೀತಾರಾಮಯ್ಯ ಬಹಳ ದಿನಗ ನಂತರ 'ಕಸ್ತೂರಿ'ಯಲ್ಲಿ ಒಳ್ಳೆಯ ವ್ಯಕ್ತಿಚಿತ್ರ ಣವೊಂದನ್ನು ನೋಡಿ ನನಗಂತೂ ಬಂತ ಆನಂದವಾಯಿತು. ಥೀ ಸೀಚಿರಾಮಯ್ಯನವರಂಥ “ಮನಸ್ಕೂವ: (ದಿಂದಲೇ ರೋಗಸಾಗರ ವೀರಿ ನಂತ ಸಃಹಿತಿಯ ಪಕಿಚಖು ಫಾಡಿ*ೂಟ್ಬ ಶ್ರೀ ವಿ. ವೆಂಕಟ್‌ ರಾಯ! ನ್ನು ಪ; ನನಾರೆ «ಭಿನಂದಿ ಸುತ್ತೇನೆ, ಕಲಬುರ್ಗಿ “ಮು. ಶಾಂತಣ್ಣ ಪವಿತ್ರ ಧರ್ಮ ಶ್ರೀ ಖಾದ್ರಿ ಶಾಮಣ್ಣ ನ ವರಂ "ಕಸ್ತೂರಿ" ರು ವೊದಲ ಪುಟಗಳಲ್ಲಿ "ಪವಿ ಧರ್ಮ್ವ' ಆಥೇ ॥ಭಿ`ತ. ಚಾನಂರಾಸನಗರ ಬೆಂಕಿಯ ಮೇಲೆ ನಿಂತ ಪಟ್ಟಣ ಬೆಂ: ಮೇಲೆ ನಿಂಕ ಪಟ್ಟಣ ಕುರಿ ಶ್ರೀಪಿ, ರ್‌. ಆಚಾರ್ಹುಲ ಬರೆದ ಲೇಖನ ಓದಿ ಮುಗಿಸಿದಾಗ: ಕೊನೆಗೂ ನನ್ನ ಮನಸ್ಸಿನಲ್ಲಿ ಉಳಿ೦£ಬಿಡುವುದರಿ ಒಂದು ಮಾತು ಮಾತ್ರ, ಆ ನಗರ. ವಾಸಿಗಳು “ತಮ್ಮದೇ ಸುಕ್ಷಿತಕೆಯ ವಿಷಯದಲ್ಲಿ ಒಂದು ಬಗೆಯ ಹತಾಶಭಾವವನ್ನ ೩, ಮಾರ್ಚ್‌ ಒರೆದ * ಜಿ. ಶಿವಪ್ತ್ರಸಃದ ರ್ಗೂರಿಷರಾನ ಆದಷಪ, ' ಭಾವವನ್ನೂ ತಳಿವ್ಮಾರೆ'' ಎಂಬುಡು, ಮೊನ್ನೆಯ ಜುನಃನಡೆಯಲ್ಲಿ ಪ್ರಜಾತಂತ್ರದ ಬಗ್ಗೆ ಖಂಡಿತ ಅಭಿ. ಪ್ರಾಯ£ನು ನಿಸ್ಸಂದಿಗೃವಾಗಿ ವ್ಯಕ್ತಪಡಿಸಿದ ಬಿಹಾರದ ಜನೆ ಸ್ವಸುರೆಕ್ಷಿತತೆಸು ಬಗ್ಗೆ ಇಷೆ ತಂದು ಅಸಡ್ಡೆ ಗೊಂದಿರುವು ನಂದರ ವೈಪಸೇತ್ಯವೇ ಅಲ್ಲವೆ? ಕಾರವಾರ *ವ00ಜ593 ಅಂದ ಹೆಚ್ಚಲಿ ಐರಾರ್ಚ್‌ 'ಕಸ್ತೂ!' ಒಳ್ಳೆಯದಾಗಿದೆ. ಚಿತ್ರಕಲೆಗೆ ಪ್ರೋತ್ಸಾಹವೀಸಯವ ನಿಮ್ಮ ನಿರ್ಧಾರ ಶ್ಮಾಘ- ನೀಯಂವೇ. ಆರರೆ "ಕಸ್ತೂರಿ' 8ನ್ನ್ನೂ ಒಳ್ಳೆಯ:ದಾಗಲು ಸಾಧ್ಯ- ವಿಜಯೆಂಂಬ ಭಾವನೆ ಮಾತ್ರ ಖಂಡಿತ ಉಳಿದು ಬಿಡುತ್ತದೆ. ವಿಶೇಷತಃ ಲೇಖನಗಳ ವರಿಕ್ತಾಯದ ಸಂಕೇತವಾದ ಚುಕ್ಕೆಯನ್ನ ಪ್ರಕಟಸಿದ ನೆಂಕರ ಒಂದಂ ಗರೆಯನ್ನೊ ಗೆರೆಗಳ ಒಂದು ಸಮೂಹವನ್ನೋ (ಬೇಕಾದ ಚಿತ್ರವನ್ನೊ ಎನ್ನಿರಿ) ಹಾಕಿಅಸಂತರ ಒಂದು ನಗೆಹನಿಪ;ನ್ನೋ ಸಂಭಾವಿತ ವಾಸ್ಯವನ್ನೋ ಹಕು ವುದರಿಂದ ಪುಟದ ಸೌಂದರ್ಸು ಹೆಡ್ಚುಕ್ಕದೆಂದು ನಿಮ್ಮ ಆಭಿರ್ರಾಯವೊ? ನನ10ಕೂ ಅದು ಚೆಂದವೆ ಸತ್ತಿಲ್ಲ. ಪುಸ್ತಕ ವಿಭಾಗದ ರಿಖಚಿತ್ರ ಆಂನವಾಗಿದೆ. ಸಾಮಾನ್ಯವಾಗಿ ನಿಮ್ಮ ಎಲ್ಲ ಸಂಚಿಕೆಗಳಲ್ಲೂ ಈ ಚಕ್ರ, ಜೆನ್ನಗಿಯೇ ಇರುವುದುಂಟು. ಆದರೆ ಹತ್ತಿಪ್ಪತು ಪುಟಗಳಷ್ಟು ದೀರ್ಫವಾಗಿರುಕ ಈ ವಿಭಾಗದಲ್ಲಿ ನಡಃನೆಡುವೆ ಅಥಣರ್ನೂೂ ಚಿತ್ರಗಳನ್ನು ಹಾಕಿದರೆ ಓದುಗರಿಗೆ "ಬೋರ್‌ ಅನಿಸುವುದಿಲ್ಲವಲ್ಲ, *ಕಸ್ತೂರಿ'ಯ . ಗುಣದ ಜೊತೆಗೆ ಅದರ ಆಂದವನ್ನೂ ಹೆಚ್ಚಿಸಿದರೆ ಆದು ಪುನ; ಸಂಗ್ರಾಶ್ಯ್‌- ವೆ)ಸುವುದಲ್ಲ ಸಂದೇಹವಿಲ್ಲ, ಅಂತೆಯೇ ನನ, ಈ ನರ್ರು ಸೂಚೆನೆ, ಆದರ ಒಳ ಪುಟಗಳ ವಿನ್ಯಾಸಕ್ಕೆ ನೀವು ಇನ್ನೂ ಹೆಷ್ಟು ಗಮನವೀಖುವುದು ಅಗತ್ಯ, *ಕಸ್ತೂರಿ' ಯಂ ಕನ್ನಡ ಅಂಕಿಗಳನ್ನೇ ಬಳಸಂತ್ತಿರು ವುದು ಅಭಿನಂದನಾರ್ಹ. ಊರು ಇಲ್ಲ “ಬಣ [ನಿಮ್ಮ ಸೂಚಕಿಗಗಿ ನಾವು ಸೃ ತಜ್ಞರು. *ಕಸ್ತೂರಿ'ಯ *೦ದಎನೆ, ಯಾರ ರೀತ ಹೆಚ್ಚಿಸ ಬೇಕು ಏಂಬ ಬಗ್ಗೆ ಅಭಿಪ್ರಾ ಯಭಿನ್ನ ತೆಯಿ5ಬಹಂದಂ. ಆದರೆ ಓದುಗರ ಕಣ್ಣಿಗೆ ಅವರ ಒಳಮೈ ಇನ್ನೂ ಹೆಚ್ಚು ಹಿಕಕರೆವಾಗಬೇಣರ ಎಂಬುದಂತೂ ನಿಸ್ಸೃಂದೆೇ ೫, ಆದನ್ನು ಸಾಧಿಕಲು ನಾವು ಸದಃ ಪ್ರಯತ್ನಶಿಃಲ ರಾಗಿರು ತ್ತ್ವೇವೆಂದು ಮಾತ್ರ ಖಂಡಿತ ಆಶ್ತಾಸನವೀಯಖತ್ತೇವೆ. ಇನ್ನೋಂದು ನತು, ನಿಮ್ಮೀಥ ಪ್ರಾಜ್ಞ ಓದುಗರು ನಿಎತ್ನ ಪತ್ರಗಳಲ್ಲಿ ನಿಮ್ಮು ಹೆಸರು, ವಿಳಾಸಗಳನ್ನೂ ಸ4ಚಿಸಿದರೆ ನರ್ಥ-ನಿಮ್ಮ ನಡುವೆ ಒಂದತಿ ಬಗೆಯ ಆತ್ಮೀಯ ಸಂಪರ್ಕ ಬೆಳೆಯಲು ಸಾಧ್ಯವೆಂದು ನರಕಂ ಬಾನೆ. (ಷಿ ಸಂಚಿಕೆ: ೮ ಕಸ್ತೂರಿ, ಎಪ್ರಿಲ್‌ ೧೯೭೭ , ವರ್ಷ : ೨೧ ಇಳಯ ಜನತಂತ್ರದ ಪವಾಡ ಖಾ. ಶಾ. ಮತ ಬಗೆಬಗೆಯಲ್ಲಿ ವ್ಯಕ್ತವಾಗುತ್ತದೆ. ಕುತೂಹಲಕಾರಿ. ಅತ್ಯುನ್ನತ ಸ್ಥಾನದಲ್ಲಿದ್ದ ಚುನಾವಣೆಯೂ ಒಂದು ರೂಪ, ನಿರ್ಬಂಧ, ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಜನ ಬಲಾತ್ಕಾರ ಇರುವಾಗ ಜನ ತೆಪ್ಪಗೆ ಇರ- ಬೆಂಬಲಿಸಲಿಲ್ಲ. ಪ್ರಧಾನಮಂತ್ರಿ ಸ್ಥಾನದಲ್ಲಿ ಬಹುದು. "ಮೌನವನ್ನು ಅರ್ಧಸಮ್ಮತಿ ಎಂದು ಹೇಳಿದರೂ ಸಮ್ಮತಿ ಎಂದು ತಿಳಿಯ- ಬಾರದು.ಕಾಲಬಂದಾಗ ಮೌನವು, ವಾಚಾಳಿತನ- ವಾಗಿ ರೂಪಾಂತರಗೊಳ್ಳಬಹುದು. ಪುತಿ- ಭಟನೆಯೂ ಆಗಬಹುದು. ಚುನಾವಣೆಯಲ್ಲಿ ವ್ಯಕ್ತಪಡಿಸುವ ಸಾಮೂಹಿಕ : ಪ್ರತಿಭಟನೆ ಜನತಂತ್ರದಲ್ಲಿ ವ್ಯಕ್ತಿಗಳಿಗೆ ದುರಂತಕಾರಿ ಆಗ- ಬಹುದು. ದೇಶಕ್ಕೆ ಹಿತಕಾರಿ. ಇದ್ದವರಾರನ್ನೂ ಇದುವರೆಗೆ ಭಾರತದ ಜನತೆ ಹೀಗೆ ಧಿಕ್ಕರಿಸಿರಲಿಲ್ಲ. ಇಲ್ಲಿ ಜನತೆ ಒಬ್ಬ ವ್ಯಕ್ತಿ- ಯನ್ನು ಮಾತ್ರ ತಿರಸ್ಕರಿಸಲಿಲ್ಲ, ಅವರ ಪಕ್ಷವನ್ನೂ ತಿರಸ್ಕರಿಸಿಬಿಟ್ಟಿ ತು, ಇದು ವಿಶೇಷ. ಭಾರತದಲ್ಲಂತೂ ಇದು ಆಗುತ್ತಿರುವುದು ಮೊದಲ ಬಾರಿಗೆ. ಫಲಿತಾಂಶ ಬರುವ ಹಿಂದಿನ ದಿನವೂ ಯಾರೂ ಇದನ್ನು ಎಣಿಸಿರಲಿಲ್ಲ. ಚುನಾವಣೆಯಲ್ಲಿ ಮತದಾರರಿಗೆ ಮುಖ ತೋರಿಸೆದೆಯೇ ಗೆಲ್ಲುವುದೂ ಉಂಟು. ಅಪಾರ ಬಹುಮತವೂದೊ ರೆತೀತು, ಬಿಹಾರದ ಮುಜ- ತ ಕಸ್ತೂರಿ, ಎಪ್ರಿಲ್‌ ೧೯೭೭ ಫರಪುರದಿಂದ ಆರಿಸಿಬಂದ ಜಾರ್ಜ್‌ ಫರ್ನಾಂಡಿಸ್‌ ಮತದಾರರನ್ನು ಕಂಡೇ ಇಲ್ಲ. ಜೇಲಿನಿಂದ ನಾಮಪತ್ರ ಮೂರು ಲಕ್ಷ ಸಾವಿರ ಬಹುಮತದಿಂದ ಆರಿಸುವುದು ಚುನಾವಣೆ ಪವಾಡವೇ. ಮೊದ- ಲಿನಿಂದ ನಮ್ಮ ದೇಶದ ಜನ ತ್ಯಾಗ ಬಲಿ- ಅಲ್ಲಿನ [se] ದಾನಗಳನ್ನು ಪೂಜಿಸಿದ್ದಾರೆ. ಗಾಂಧೀಜಿಯ ಹೀದೆ ದೇಶಕ್ಕೆ ದೇಶವೇ ಹೋದುದು ಈ ಕಾರಣದಿಂದಲೇ. ಸರ್ವಾಧಿಕಾರ - ಪ್ರಜಾತಂತ್ರಗಳ ಭಾವ- ನಾತ್ತಕ ಮೆೌೌಲ್ಲಗಳನು ನಮ್ಮ ಜನ ಅರ್ಥ ಅ ಶಿ 03 ಅ ಮಾಡಿಕೊಳ್ಳಲಾರರೇನೋ! ಅವು ವ್ಯಕ್ತ- ವಾಗುವ, ಪ್ರತ್ಯಕ್ಷವಾಗುವ ಕ್ರಮಗಳೆ ಮೂಲಕ ಅವು ಜನರ ಕಣ್ಣಿಗೆ ಕಟ್ಟುತ್ತವೆ... ಬಲಾ- ತ್ಕಾರದ.. ಕುಟುಂಬಯೋಜನೆಯ ಶಸ್ತ್ರ- ಚಿಕಿತ್ಸೆಯೇ ಉತ್ತರ ಭಾರತದ ಜನಸ್ತೋ- ಮದ ಪಾಲಿಗೆ ಮರೆಯಲಾಗದ “ಜುಲುಂ? ಆಯಿತು, ಅದು ಅರ್ಥವಾಯಿತು. ಮತದ ಪೆಟ್ಟಿಗೆಯಲ್ಲಿ ಆದರ ಉತ್ತರ ಅತಿ ಮಾರ್ಮಿಕ- ವಾಗಿ ದೊರೆಯಿತು. ಪ್ರಚಂಡವಾಗಿ ವ್ಯಕ್ತ- ವಾಯಿತು. ಗದ್ದುಗೆಯೇ ಅಲ್ಲಾಡಿಹೋಯಿತು. ನಮ್ಮ ದೇಶದ ಜನ ಬಡವರು, ವಿದ್ಮೆ ಪ್ರಜಾಪ್ರಭುತ್ವವೆಂದರೆ ಸರಕಾರ. ಅದು ಶಾಶ ತ ಮೌಲ್ಯ 'ಳಮೆ ಇದ್ನೋ ತ್ರದ pa ೪ 9) ಇದನೆ ಲ ಸಂಕ್ಷಿಪ್ತವಾಗಿ "ಸ್ವಾತಂತ್ರ್ಯ ಎಂಬ ¥ [3 ಎ ಶಿ 6 ಇ pe) **- ಆದ್ದರಿಂದಲೇ ಅಪ್ಪಟ ಪ್ರಜಾಪ್ರ ವುದು.” ಬಲ್ಲವರಲ್ಲ. ಆದರೆ ಸೂಕ್ಷ್ಮಮತಿಗಳು. ಬಡತನೆ, ಅಜ್ಞಾನ ಅವರು ಆರಿಸಿಕೊಂಡುದಲ್ಲ. ಅವರ ಪಾಲಿನ ಅನಿವಾರ್ಯವಿಧಿ, ಆದರೆ ಅವರಿಗೂ ಯೋಚಿಸುವ ಶಕ್ತಿ ಇದೆಯಲ್ಲ. ಅವರಿಗೆ ಅರಿವಾಗುವಂತೆ ಹೇಳಿದಾಗ ಎಂಥ ಗಹನ ಸಂಗತಿಯಾದರೂ ಅರ್ಥವಾಗುತ್ತದೆ. ಚುನಾ- ವಣೆಯಲ್ಲಂತೂ ಚೆನ್ನಾಗಿ ತಿಳಿಯುತ್ತದೆ. ಈ ಬಾರಿ ನಡೆದ ಚುನಾವಣೆ ಒಂದು ಸತ್ಯ ಸಾರಿ ಹೇಳಿದೆ: ನಮ್ಮ ಜನ ನಾವು ತಿಳಿದಷ್ಟು ಮೂರ್ಬರಲ್ಲ. ಅವರನ್ನು ಸ್ವಲ್ಪ ಕಾಲ ಮೈಮರೆಸಬಹುದು; ಸದಾಕಾಲವೂ ಅಲ್ಲ. ಇದನ್ನು ಅರಿಯಲಾರದ ಮುಖಂಡರ ವಿಷ- ಯದಲ್ಲಿ ಮರುಕ ತಾಳಬೇಕು ಅಷ್ಟೆ. ಅಕ್ಷರ ಜ್ಞಾನಕ್ಕೂ ತಿಳಿವಳಿಕೆಗೂ ಸಂಬಂಧ ಇರಲೇ- ಬೇಕೆಂದೇನೂ ಅಲ್ಲ. ಅಕ್ಷರ ಬಲ್ಲವರೆಲ್ಲ ತಿಳಿ- ವಳಿಕೆ ಉಳ್ಳವರೆಂದೇನೂ ಅಲ್ಲ. ಜನತಂತ್ರ, ಮೂಲ ನಾಗರಿಕ ಹಕ್ಕುಗಳು ಇರಬೇಕೆಂದು ಜನ ತೀರ್ಪು ಕೊಟ್ಟಿದ್ದಾರೆ. ಜನ ಸ್ವಾತಂತ್ರ್ಯಕ್ಕೆ ಜೀವದಾನ ಮಾಡಿದ್ದಾರೆ. ಸ್ವಾತಂತ್ರ್ಯ್ಯಕೆ ೨೩5% ಹಿಡಿದಿದ್ದ ಗ್ರಹಣವನ್ನು ಬಿಡುಗಡೆಗೊಳಿಸಿ ದಾರೆ. ಸಹನೆಯ ಮತ್ತೊಂದು ಅಧ್ಯಾಯ ಬರೆದಿದ್ದಾರೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ ನಡೆಸಲ್ಪಡುವ ನಿಂತ ದೈವನಿರ್ಮಿತವಾದ ಶಾಶ ತ ತತ ೫ ವ ತ pe) & ಒಂದೇ ಶಬ್ದದಲ್ಲಿ ಹೇಳಬಹುದು ೧ಎ -ಧಿಯೋಡೋರ್‌ ಪಾರ್ಕರ್‌ ಭುತ್ವ ಲಜಾ ರಹಿತವಾದದ್ದೆಂದು ನಾನೆನು - ಷ್ಠ -ಎಡ”ಮಂಡ್‌ ಬರ್ಕ್‌ 1 ಹ್‌ ದ್ದೆ ತ NAN NM ೪೫೫ - > ಗವ NN 4 ಬತತ ನಿ ಎಳೆ ವಯಸ್ಸಿನವರಿದ್ದಾಗ ಹಿರಿಯರು ನಿಮಗೂ ಹೆದರಿಸಿರಬೇಕು-ಅದು ಮಹಾ ವಿಷಾರಿ, ಅದನ್ನು ತಪ್ಪಿ ಕೂಡ ಮುಟ್ಟಬೇಡ ಎಂದು. ನಾಯಿ ಕೊಡೆ, ಅಣಬೆ ಎಂದೆಲ್ಲ ನಿಮಗೆ ಪರಿಚಿತವಿರುವ ಗೊಂಬೆ- ಯಾಟದ ಛತ್ರಿಯಾಕಾರದ .ವನಸ್ಪತಿಗಳನ್ನು ನೀವು ಬೇಕಷ್ಟು ನೋಡಿರಬೇಕು. ಆದರೆ ವಿಜ್ಞಾನಿಗಳು ಅದರ ಜಾತಿಗಳಲ್ಲಿ ಹಾಗೂ ಅದರ ಪ್ರಭೇದಗಳಲ್ಲಿ ಗುರುತಿಸಿರುವ ವೈವಿಧ್ಯವನ್ನು ಕಂಡರೆ ಮಾತ್ರ ನಿಮಗೆ ಖಂಡಿತ ಆಶ್ವರ್ಯ- ವಾಗುತ್ತದೆ. ಇವುಗಳಿಗೆ ಸಸ್ಯಶಾಸ್ತ್ರದ ಪ್ರಕಾರ ಇರುವ ಹೆಸರನ್ನು ಹೇಳುವುದಾದರೆ ಇವು “ಅಗ್ಯಾರಿಕೇಲಿಸ್‌ ವಿಭಾಗದಲ್ಲಿ ಬರುವ ಬೆಸಿ- ಡಿಯೋ ಬೀಜಾಣು ವರ್ಗಕ್ಕೆ ಸೇರಿವೆ. ಇದರಲ್ಲಿ ಸುಮಾರು ೧೨೫ ಜಾತಿಗಳೂ ೪,೦೦೦ ಪ್ರಭೇದ- ಗಳೂ ಇದ್ದು ಎಲ್ಲೆಡೆಯೂ ಪಸರಿಸಿವೆ. ಕಣ್ಣಿಗೆ ಕಾಣುವ ಭಾಗದಲ್ಲಿ ಮೇಲುಗಡೆ ಛತ್ರಿಯಾ- ಕಾರದ ಹಣ್ಣಿನ ಭಾಗವಿದ್ದು, ಆದರ ಕೆಳಭಾಗ- ದಲ್ಲಿ ಒಂದು ತೊಟ್ಟು ಹಾಗೂ ಟೊಪ್ಪಿಗೆ ಇವೆ. ಈ ಛತ್ರಿಯಾಕಾರದ ಭಾಗದ ಒಳಭಾಗದಲ್ಲಿ ಹಲವು ಪದರಗಳನ್ನೊಳಗೊಂಡ ಹಾಳೆಪದರ- ಗಳಿವೆ (ಗಿಲ್ಸ್‌). ಇದರಲ್ಲಿ ಬೆಸಿಡಿಯೋ ಜೀವಾಣುಗಳು ಹುಟ್ಟುತ್ತವೆ. ಅಣಬೆಗಳು ಮಾನವನ ಆಹಾರಕ್ಕೂ ಔಷಧಿಗಳಿಗೂ ಉಪ- ಯುಕ್ತವೆನಿಸಿವೆ...” ಮುಂತಾಗಿ "ಕನ್ನಡ ವಿಶ್ವ- ಕೋಶ' ಹೇಳುತ್ತದೆ. ಅಣಬೆಗಳ ಬಗ್ಗೆ ಭಾರತದಲ್ಲಿ ಕೆಲ ಮಟ್ಟಿಗೆ ಹ ay | ಶಿ ೫.1.34, ೫/೫7 ೫ರ 8 ಅಣಬೆಗಳು YEN ಹೋ? ಗ ಕ | 4 (. 05೩, FA ಸಂಶೋಧನ ಕಾರ್ಯ ನಡೆದಿದೆಯಾದರೂ ಆ ಕ್ಷೇತ್ರದಲ್ಲಿ ಗಮನಾರ್ಹ ಸಂಶೋಧನೆ ನಡೆ- ದುದು, ನಡೆಯುತ್ತಿರುವುದು ಮುಖ್ಯವಾಗಿ ಯುರೋಪು, ಅಮೇರಿಕಗಳಲ್ಲಿ. ಅಣಬೆಗಳಲ್ಲಿ ಕಣ್ಣಿಗೆ ಕಾಣುವ ರೂಪವೈವಿಧ್ಯವೇ ಬೇಕಾ- ದಷ್ಟಿದೆ. ಅವುಗಳ ಮಾಟ, ವರ್ಣಸಂಮಿಶ್ರಣ, ಆಕಾರ ಮುಂತಾದ ವಿಷಯಗಳಲ್ಲಿನ ವೈವಿಧ್ಯ- ವನ್ನು ಕಂಡ ಪ್ರಾಚೀನ ರೋಮನ್‌ ಮತ್ತು ಗ್ರೀಕರು ಅಣಬೆಗಳು ರಾತ್ರಿ ಜಗವೆಲ್ಲ ಮಲಗಿ- ದಾಗ ದೇವತೆಗಳು ಭೂತಲಕ್ಕೆ ಬಂದು ನರ್ತಿಸುವ ನಲುದಾಣಗಳೆಂದು ಭಾವಿಸಿದ್ದರು. ಅಂಥ ಸೌಂದರ್ಯದ ಅನುಭವ ಅಣಚಿ- ಗಳನ್ನು ನೋಡುವ ಯಾರಿಗೂ ಆದೀತು. ಮನುಷ್ಯ ಅಣಬೆಗಳನ್ನು ಕುತೂಹಲದಿಂದ ನೋಡಿದ್ದಾನೆ, ಭಯದಿಂದ ವೀಕ್ಷಿಸಿದ್ದಾನೆ. ಭಾರತೀಯರ ಮಟ್ಟಿಗೆ ಅವುಗಳು ಭಯಾವಹವೇ ಅನಿಸಿವೆ. ಅವರ ಭಯದ ಹಿಂದೆ ಸತ್ಕಾಂಶವೂ ಇದೆ. ಕೆಲ ಜಾತಿಯ ಅಣಬೆಗಳು ಮನುಷ್ಯನಿಗೆ ತೀವ್ರ ಮಾರಕವೂ ಅಹುದು. ಆದರೆ ಆಹಾರದ ಬಗ್ಗೆ ನಮ್ಮಷ್ಟು "ಮಡಿವಂತ'ರಲ್ಲದ ಅನೇಕರು ಅಣಬೆಗಳು ಮನುಷ್ಯನಿಗೆ ಪೌಷ್ಠಿಕಾಂಶವುಳ ಗ ಆಹಾರವೂ ಆಗಿವೆಯೆಂದು ಗುರುತಿಸಿದ್ದಾರೆ. ಅಮೇರಿಕದಲ್ಲಿ ಕೆಲವು ವಿಶಿಷ್ಟ ಜಾತಿಯ ಅಣಬೆ- ಗಳನ್ನು ಆಹಾರ ಪದಾರ್ಥವೆಂದೇ ಇಂದಿಗೂ ಬಹು ದೊಡ್ಡ ಪ | ಮಾಣದಲ್ಲಿ ಬೆಳೆಯುತ್ತಾರೆ, ಅಲ್ಲದೆ ಅಣಬೆಯ ವರ್ಗದಲ್ಲೇ ಹಲವು ಬಗೆ- ಗಳಿಂದ ಪರಿಣಾಮಕಾರಿ ಔಷಧಗಳನ್ನು ತಯಾ- ಹಾಹಾ ನನಾ ಶರಾ ee ಎಎ ತ್‌ಾನ ಸ ಇ ಸಟ Ub NE (| (aR ede ರಿಸುತ್ತಿದ್ದಾರೆ. ಇಂದು ಪೆನಿಸಿಲಿನ್‌ನಂತಹ ಪ್ರಭಾವೀ ಔಷಧದ ಮೂಲ ಸಾಮಗ್ರಿ ಅಣ- ಬೆಯ ಜಾತಿಗೆ ಸೇರಿದ ವಸ್ತುಗಳಿಂದಲೇ ದೊರೆ- ಯುತ್ತಿದೆ. ಅಣಬೆಗಳು ಸ ಅವುಗಳಲ್ಲಿ ಇತರ ವನಸ್ಪತಿಗಳಲ್ಲಿರುವಂತೆ ಕ್ಲೋರೋಫಿಲ್‌ ಇಲ್ಲ, ಆದರಿಂದಾಗಿ ಅವು ತಮ್ಮ ಆಹಾರವನ್ನು ತಾವೇ ಸೃಷ್ಟಿಸಿಕೊಳ್ಳ- ಲಾರವು. ಈ ದೃಷ್ಟಿಯಿಂದ ಇವು ಪರೋಪ- ಜೀವಿಗಳೇ. ಈ ಲೇಖನದೊಂದಿಗಿರುವ ಪುಟಗಳಲ್ಲಿ ವಿವಿಧ ಬಗೆಯ ಅಣಬೆಗಳನ್ನು ಆಯ್ದುಕೊಂಡಿರುವುದು ಮುಖ್ಯವಾಗಿ ಅವುಗಳ ವೈವಿಧ್ಯಪೂರ್ಣ ನೋಟಕ್ಕಾಗಿ, ಸೃಷ್ಟಿಕರ್ತನ ಮೋಡಿ ಎಂತೆಂಥ ರೂಪಗಳಲ್ಲಿ ವ್ಯಕ್ತವಾಗುತ್ತಿದೆ. ಎಂಬುದನ್ನು ಕಲೆಯ ಆರಾಧಕರಾಗಿ ನೋಡುವುದಕ್ಕಾಗಿ. ಚಿತ್ರ ೧ ರಲ್ಲಿರುವುದು *ಕಾರ್ಟಿನಾರಿಯಸ್‌ ಒಂದು ಖಲ ವಾಯೋಲಾಸಿಯಸ್‌' ಎಂಬ ಒಂದು ಪ್ರಭೇಧ. ಅದರ ತಲೆಗಿರುವ ಕೊಡೆಯಾಕಾರದ ಚಕ್ರದ ಕೆಳಗಿರುವ “ಕಡ್ಲಿ 'ಗಳನ್ನು ನೋಡಿ. ಅದರ ಒಂದೊಂದು ಕಡ್ಡಿಯೂ ಅಸಂಖ್ಯ ಬೀಜಕೋಶ- ಗಳನ್ನು ಹೊಂದಿರುತ್ತದೆ. ಅವು ಪಕ್ವಗೊಂಡ ನಂತರ ಉದುರುವುದಲ್ಲದೆ ಗಾಳಿಯಿಂದ ದೂರ ದೂರಕ್ಕೆ ಹಾರಿ ಹೋಗಿ ಮತ್ತೆಲ್ಲೋ ಮೊಳೆತು ಪುನಃ ಈ ಜಾತಿಯ ಅಣಬೆಗಳು ಹುಟ್ಟುವುದಕ್ಕೆ ಕಾರಣವಾಗುತ್ತವೆ. ಈ ಬೀಜಕೋಶಗಳು ಅದೆಷ್ಟು ಸದೃಢವಾಗಿರುತ್ತವೆಂದರೆ ಎಲ್ಲೋ ಬಿದ್ದ ಅವುಗಳಿಗೆ ಫಲಿತವಾಗಲು ಅನುಕೂಲ ಹವಾಮಾನ ಸಿಕ್ಕದಿದ್ದಾಗ ಅವು ಶತಮಾನಗಳ ಇಲ ಕಾಯಬಲ್ಲವು. ಮುಂದೆ ಅನುಕೂಲ ವಾತಾವರಣವೇರ್ಪಟ್ಟಾಗ ಮೊಳೆತು ಮೇಲೇಳ- ಬಲ್ಲವು. ಈ ಚಿತ್ರದ ಕೆಳಕ್ಕೆ ಪುಟ್ಟ ಟೀಬಲ್‌ ಲ್ಮಾಂಪುಗಳಂತೆ ಕಾಣುತ್ತಿರುವ ಅಣಬೆಗಳು ಕ್‌ ಇ 9 ಇ ಎ "ಮರಾಸ್ಮೀಯಸ್‌', ಜಾತಿಯವು. ೨, ೩, ೪ F ರಳಬಲ್ಯ ವ ಹ © he NE OOO ಮತ್ತು ೫ ರಲ್ಲಿರುವಂಥವು ೪ ಸಪ್‌” "ಇಂಕ್‌ ಕ್ಯಾಪ್‌', "ಮೊರೆಲ್‌' ಹಾಗು "ಅಮಾನಿತಾ ಸೀಜರಿ' ಎಂಬ ನಾಲ್ಕು ಬಗೆಯ ಖ್ಯಾದ್ಯ ಅಣಬೆಗಳು. ಇವುಗಳನ್ನು ಯಾರೂ ಖಂಡಿತ ತಿನ್ನಬಹು ದಲ್ಲದೆ ಇವುಗಳನ್ನು ಪಯೋಗಿಸಿ ಖಾದ್ಯ 'ಪದಾರ್ಥಗಳನ್ನು ತಯಾರಿಸುವುದೂ ಇದೆ. ಆದರೆ ಚಿತ್ರ ೯, ೧೦, ೧೧, ೦೨ ರಲ್ಲಿರು- ವವು ಮಾತ್ರ ಪೂರ್ಣ ವಿಷಕಾರಿ ಅಣಬೆಗಳು. ಇವುಗಳ ಸೌಂದರ್ಯಕ್ಕೆ ಮನಸೋತು ಯಾರಾ- ದರೂ ಇವುಗಳನ್ನು ತಿಂದರೆ ಜೀವವನ್ನೇ ಕಳೆದುಕೊಳ್ಳಬೇಕಾದಂಥ ಅಪಾಯವೂ ಇದೆ. ಇವುಗಳನ್ನು ಅನುಕ್ರಮವಾಗಿ “ಡೆತ್‌ ಕ್ಯಾಪ್‌”, «ಫೂಲ್ಸ್‌ ( ಮಶ್ರೂಮ್‌, "ಫ್ಲೈ ಅಗಾರಿಕ್‌', "ಡೆವಿಲ್ಸ್‌ ಬೊಲೆಟಸ್‌' ಎಂದು ಹೆಸರಿಸಲಾಗಿದೆ. ಚಿತ್ರ ೬ ಮತ್ತು ೭ ರಲ್ಲಿರುವುದು ಮತ್ತೆರಡು ಖಾದ್ಯ ಅಣಬೆಗಳು-"ಅಗಾರಿಕಸ್‌ ಬೈಸ್ಟೋರಸ್‌' ಮತ್ತು "ಹುಚ್ಚರ ಹೂವಿ'ನಂತೆ ಅಪಾಯಕಾರಿ. “ಡಿಸ್ಟ್ರಾಯಿಂಗ್‌ ಏಂಜೆಲ್‌* ಎಂಬ ಹೆಸರಿರುವ ಇದನ್ನು ಒಮ್ಮೆ ಕಡಿದರೂ ಸಾಕು ಕೆಲವೇ ತಾಸುಗಳಲ್ಲಿ ಭಯಂಕರ ಹೊಟೆ ೈ ನೋವು ಸುರುವಾಗಿ ರಕ್ತಕಣಗಳೇ ಒಡೆದು ಕೊನೆಯ ಕ್ಷಣವನ್ನೆದುರುನೋಡುವುದೊಂದೇ ಬಾಕಿ ಉಳಿಯುತ್ತದೆ. ಯಾವುದು ಖಾದ್ಯ, ಯಾವುದು ವಿಷಾರಿ- ಅಣಬೆ... ಎಂಬುದನ್ನು ಗುರುತಿಸುವುದಕ್ಕೆ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲವೆಂದು ತಜ್ಞರು ಹೇಳುತ್ತಾರೆ, “ಮೈಕಾಲಜಿ' ಎಂಬ ಒಂದು ಶಾಸ್ತ್ರವೇ ಬೆಳೆದಿದೆಯಾದರೂ ಈಗಲೂ ಅನುಭವವೇ ಇಲ್ಲಿ ದೊಡ್ಡ ತಜ್ಞರು ಬಗೆಯುತ್ತಾರೆ. ಸಿ ಮ ಬು ಬಂ ಚಹಾ ಎಜೆ ಇಟಟ ಶಾಸ್ತ್ರವೆಂದು ಸ ATES SRN AN ಆರು ವರ್ಷಗಳ ಎಂದಿ... ಲಾಚಾರ್ಯ ಹಾಲ ಲ್ವಿನಗೆ ಪ್ರಜಾತಂತ್ರ ಎಂದರೆ ಬಲು ಇಷ್ಟ. ರಾಜಸತ್ತೆಗಿಂತ ಅದರಲ್ಲಿ ಜನಕ್ಕೆ ಹೆಚ್ಚು ಸುಖ ವಾಗುತ್ತದೆ ಎಂದಲ್ಲ. ಯಾವ ರಾಜ್ಯ ಬಂದರೂ ರಾಗೀ ಬೀಸೋದು ತಪ್ಪೀತೇ ಎಂದು ಹೇಳಿದ ಎತ್ತಿನ ಮಾತು ಇಂದಿಗೂ ಸರಿಯೇ. ಆದರೆ ಪ್ರಜಾತಂತ್ರದಲ್ಲಿ ನಾವು ನಮ್ಮನ್ನು ಆಳುವ ಮೋಸಗಾರರನ್ನು ಆಗಾಗ್ಗೆ ಬದಲಿಸಬಹುದು, ಮೋಸಗಾರರಲ್ಲದವರನ್ನು ಅಧಿಕಾರಕ್ಕೆ ತರ- ಬಹುದು ಎಂದು ಇದರ ಅರ್ಥವಲ್ಲ. ಅದು ಒಳ್ಳೇದೂ ಅಲ್ಲ. ಸಂಭಾವಿತರ ರಾಜ್ಯ ಅಂದರೆ ಆಕಳಿಕೆ ರಾಜ್ಯ. ಇಂಗ್ಲಂಡಿನಲ್ಲಿ ಚಾರ್ಲಿ ರಾಜನ ತಲೆ ಕಡಿದು ಕ್ರಾಮ್‌ವೆಲ್‌ ಹನ್ನೆರಡು ವರ್ಷ ರಾಜ್ಮಭಾರ ಮಾಡಿದ. ಭಲೆ ಸಂಭಾವಿತ ವ್ಯಕ್ತಿ. ಕುಡಿದವನಲ್ಲ, ಕುಣಿದವನಲ್ಲ, ಹೆಣ್ಣುಗಳನ್ನು ಕಣ್ಣೆತ್ತಿ ನೋಡಿ ಿ ಣ £1 [0 ದವನಲ್ಲ; ಆಚಾರವಂತನೆಂದರೆ ಆಚಾರವಂತ. ಮಡಿಮಡಿಯೆಂದು ಮೂರು ಮಾರು ಹಾರುವ ಪುರಂದರದಾಸರ ಬಿಕನಾಸಿಗಿಂತಲೂ ಮಡಿವಂತ. ಅವನು ದೇವಾಲಯಗಳೆಲ್ಲಿದ್ದ ಚಿತ್ರಗಳನ್ನೆಲ್ಲಾ ತೆಗೆಸಿ ಢಾಳಾಗಿ ಸುಣ್ಣ ಬಳಿಸಿದ. NN ನಾಟಕ ಕಂಪನಿಗಳನ್ನು ಮುಚ್ಚಿದೆ. ಇದರಿಂದ ಜನರು ಪಾಪಮುಕ್ತ ಜೀವನ ನಡೆಸಿ ಸರ್ಗ ಲೋಕಕ್ಕೆ ಅರ್ಹರಾಗುತ್ತಾರೆಂದು ಆತ ನಯದ್ದ. ಏನಾಯಿತು? ಸ್ವರ್ಗದಲ್ಲಿ ಮಿತಿಮೀರಿ ಜನದಟ್ಟಣೆ ಡ್‌ ಎ ೧ ಇ ಣಾ. ಹ ಯಾಗಿ ದೇವರಿಗೆ ತಮ್ಮೀ ಸಜ್ಜನ ಭಕ್ತನನ್ನು ಯಾ ಭೂಲೋಕದಲ್ಲಿ ಇನ್ನೂ ಉಳಿಸಿದರೆ ಕ್ಷೇಮವಿಲ್ಲ ಎನಿಸಿರಬೇಕು. ಅಲಿವರ್‌ ಕ್ರಾಮ್‌ವೆಲ್ಲನಿಗೆ ಕರೆ ಕಳುಹಿದ. ಆತ ಹೋದದ್ದೇ ಸರಿ, ಜನ ಹತ್ತಿಕ್ಕಿ ಕೊಂಡಿದ್ದ ಆಕಳಿಕೆಯನ್ನೆಲ್ಲಾ ಒಮ್ಮೆಲೇ ಹೊರಗೆ ಬಿಟ್ಟು ಓಡಿಹೋಗಿ ಪರದೇಶದಲ್ಲಿ ತಲೆ ಮರೆಸಿ ಕೊಂಡಿದ್ದ ರಾಜಪು್ರತ್ರನನ್ನು ಕರೆತಂದು ಪಟ್ಟ- ಕ್ಕೇರಿಸಿದರು. ಮತ್ತೆ ಅರಸಾಳಿಕೆಯ ಎಲ್ಲಾ ಮೋಜುಗಳೂ ಮೋಸಗಳೂ ಆರಂಭವಾದವು. ನಾಟಕಗಳು ಸುರುವಾದವು. ಜನ ಕುಡಿದರು, ಕುಣಿದರು. ಹಾದರ ಮಾಡಿದರು. - ಸಾಯುವ ವರೆಗೆ ಸುಖವಾಗಿರತೊಡಗಿದರು. ನಮ್ಮ ಮೊರಾರ್ಜಿ ದೇಸಾಯಿಯವರನ್ನು ನಾವು ಯಾಕೆ ಪ್ರಧಾನಮಂತ್ರಿಯಾಗಿ ಮಾಡಲಿಲ್ಲ ಅಂದರೆ ಇದ ಕ್ಕಾಗಿಯೇ. ಬೀಡಿ, ಸಿಗರೇಟು, ಕುಡಿತ, ಕುಣಿತ, ಸಿನೆಮ, ನಾಟಕ, ಬತ್ತಲೆ ಚಿತ್ರ, ಜೂಜು. ಲಾಟರಿ ಇದೊಂದೂ ಇಲ್ಲದ ಕ್ರಾಮ್‌ವೆಲ್‌ ರಾಜ್ಯವನು ಸ್ನ ತರುವುದಕ್ಕೆ ಅವರು ಪ್ರಯತ್ನಿ- ಸುವರೆಂದು ನಮಗೆ ಭಯವಾಯಿತು. ಇಲ್ಲ ಸ್ವಾಮಿ, ಪ್ರಜಾತಂತ್ರದಲ್ಲಿ ಮೋಸ ಕಳೆದ ತಿಂಗಳಷ್ಟೇ ನಮ್ಮ ಲೋಕಸಭೆಯ ಚುನಾವಣೆಗಳು ಮುಗಿದು ಕೇಂದ್ರ ಸ್ವಾತಂತ್ರಾ $ನಂತರ ಪ್ರಪ್ರಥನು ಸಲ ಕಾಂಗ್ರೆಸ್ಸೇತರ ಸರಕಾರ ಬಂದಿದೆ. ೧೯೭೧ ರ ಚುನಾವಣೆಗಳ ನೆಂತರ ಆ ವರ್ಷದ ಎಪ್ರಿಲ್‌ ಸಂಚಿಕೆಯಲ್ಲಿ ಶ್ರೀ ಲಾಂಗೂಲಾಚಾರ್ಯರು ಬರೆದೊಂದು ಹರಟಿ ಪ್ರಸಿದ್ಧ ವಾಯಿತು. ಅದ- ರಲ್ಲಿಯ ಪ್ರತಿ ಶಬ್ದವೂ ಅರ್ಥವತ್ತಾಗಿರುತ್ತ- ದೆಂಬ ಕಾರಣಕ್ಕಾಗಿ ಅದನ್ನು ಪುನಃ ಈಗಲೂ ಎತ್ತಿಕೊಟ್ಟದ್ದೇನೆ, ಓದುಗರಿಗೆ ರುಚಿಸುವುದೆಂಬ ವಿಶ್ವಾಸದಿಂದ. ೧೨ ಗಾರರು ಇರುವುದಿಲ್ಲೆಂದಾಗಲಿ ಇರಬಾರದೆಂದಾ ಗಲಿ ಸ್ಸ ಹೇಳಿಕೆಯಲ್ಲ. ಮೋಸಗಾರರೇ ನಮ್ಮನ್ನು ಆಳುವವರು. ಯೆಂಡ್ಲುಡ್ಕ ರತ ೬ ಇ a 8 ಹೇಳಿದ ಹಾಗೆ “ಮೋಸ ಮಾಡ್ಬೇಕಂತ ಬೇಡ್ತೆ ಜ್ವಗತ್ತು.” ಆದರೆ ರಾಜಸತ್ತೆಯಲ್ಲಿ ಮತ್ತು ಸರ್ವಾಧಿಕಾರದಲ್ಲಿ ನಿಮ್ಮನ್ನಾಳುವ ವಿ ಇಷ್ಟಿ ಹೆಣನ > ಮೋಸಗಾರರನ್ನು ನೀವೇ ಆರಿಸಿಕೊಳ್ಳಲಾರಿರಿ. [le ಪ್ರಜಾಸತ್ತೆಯಲ್ಲಿ ಆ ಹಕ್ಕು ನಿಮಗಿದೆ. ಈ ಮೋಸಗಾರರು ಒಳ್ಳೆಯವರೆಂಬ ಭ್ರಾಂತಿಯಿಂದ ನಾವು ಅವರಿಗೆ ಮತ ಕೊಡುತ್ತೇವೆಂದಲ್ಲ. ಅವರ ಎಬಿ ಮೋಸ ಗಳು ಸಾಕಷ್ಟು ಪಾರದರ್ಶಕವಾಗಿರುತ್ತವೆ. ದಾರನಿಗೆ ಕಣ್ಣೂ ಇಲ್ಲ, ಚರ್ಮವೂ ಇಲ್ಲ ಎಂದ ಹಾಗಾಗುತ್ತದೆ. ಎರಡು ಸೆಟ್‌ ಕಳ್ಳರ ಪೈಕಿ ಕಡಿಮೆ ಕಳ್ಳರನ್ನು ನಾವು ಆರಿಸುತ್ತೇವೆಂದೂ ಅಲ್ಲ. ಅವರೆಲ್ಲರೂ ರಾಜಕಾರಣದ ಮೋಸಾಟದಲ್ಲಿ ಸುಮ ಸುಮಾರಾಗಿ ಒಂದೇ ರ್ಯಾಂಕಿನಲ್ಲಿ ಗ್ರಾಜು ಯೇಟಿತರಾದವರು. ಒಮ್ಮೆ ಒಂದು ಸೆಟ್‌ ಕಳ್ಳೆ ರನ್ನೂ ಇನ್ನೊಮ್ಮೆ ಇನ್ನೊಂದು ಸೆಟ್‌ ಕಳ್ಳ ರನ್ನೂ ನಾವು ಅಧಿಕಾರಕ್ಕೆ ತರುತ್ತೇವೆ. ಇದರಲ್ಲಿ ಎರಡೊಂದು ಅನುಕೂಲ ಇದೆ. ಒಂದು-ಒಂದು ಸೆಟ್‌ ಕಳ್ಳರನ್ನು ಇನ್ನೊಂದು ಸೆಟ್‌ ಕಳ್ಳರ ಮೇಲೆ ಕಣ್ಣಿಡುವುದಕ್ಕೆ ನಾವು ವನಿ- ಯೋಗಿಸಿಕೊಂಡಂತಾಗುತ್ತದೆ. ಆದ್ದರಿಂದ ಎಲ್ಲ ವನ್ನೂ ಕದಿಯುವುದಕ್ಕೆ ಅವರಿಗೆ ಸಾಧ್ಯವಾಗುವು ದಿಲ್ಲ. ವಿರೋಧಿ ಕಳ್ಳರು ಕಳ್ಳತನದ ವಿರೋಧಿ ಗಳಲ್ಲವೆಂದು ನಮಗೆ ಗೊತ್ತು. ವಾಸ್ತವಿಕವಾಗಿ ರಾಜಕಾರಣಿಗಳ ಹಕು ಬಾಧ್ಯತೆಗಳ ಮೇಲೆಯೇ ಯಾರಾದರೂ ಗದೆ ಎತ್ತುವುದಕ್ಕೆ ಹೊರಟರೆ ಎರಡು ಅಥವಾ ಮೂರು ಅಥವಾ ನಾಲ್ಕು ಅಥವಾ ಅದಕ್ಕೂ ಹೆಚ್ಚು ಪಂಗಡಗಳವರೆಲ್ಲಾ ಒಂದಾಗುತ್ತಾರೆ. ಉದಾಹರಣೆಗೆ ತಮ್ಮ ಸಂಬಳ ಸಾರಿಗೆ ವಮೈಯಕ್ಕಕ ಪ್ರಾಶಸ್ತ, ಮೊದಲಾದವು ಕಸ್ತೂರಿ, ಎಪ್ರಿಲ್‌ ೧೯೭೭ ಗಳ ವಿಚಾರದಲ್ಲಿ ಅವರೆಲ್ಲರೂ ಏಕಾಭಿಪಾ ಯಃ ದಿಂದ ಮತ ಕೊಟ್ಟುಕೊಳ್ಳುತ್ತಾರೆ. ವಿರೋಧಿ ಪಕ್ಷಗಳಲ್ಲಿದ್ದವರು ಅಧಿಕಾರದಲ್ಲಿದ್ದವರನ್ನು ಸರ್ವಾಪಹರಣ ಮಾಡಗೊಡದೆ ಇದ್ದರೆ ಅದಕ್ಕೆ ಕಾರಣ ಬೇರೆ ಇದೆ. ತಮಗೆ ಅಧಿಕಾರ ಸಿಕ್ಕಿದಾಗ ಕದಿಯುವುದಕ್ಕೆ ಏನೂ ಉ ಳಿಯಲಿಕ್ಕಿಲ್ಲ ಎಂಬುದೇ ಅದರ ಹೇತು. ಎರಡನೇ ಅನುಕೂಲ ಎಂದರೆ ಪ್ರಜಾತಂತ್ರ. ಒಳ್ಳೇ ಮನೋರಂಜಕ ನಾಟಕವಾಗಿದೆ. ಎರಡು ಅಥವಾ ಹೆಚ್ಚು ಸೆಟ್‌ ಕಳ್ಳ ರು ಸಂಭಾವಿತರ ವೇಷಗಳನ್ನು ಹಾಕಿಕೊಂಡು ಪರಸ್ಪರವಾಗಿ ಜರೆ: ದಾಡುವ ದೃಶ್ಯಗಳು ವರದಾಚಾರಿ ನಾಟಕಗಳನ್ನು ಬಣ್ಣಗೆಡಿಸುವಂಥವಾಗಿರುತ್ತವೆ. ಕೆಲವರು ಇದನ್ನು ಕ್ರಿಕೆಟ್‌ ಆಟ ಎನ್ನುವುದುಂಟು. ನಾನು ಒಪ್ಪುವುದಿಲ್ಲ. ಕ್ರಿಕೆಟ್‌ ಎಂದರೆ ಎರೆಡು ಸಂಭಾ- ವಿತ ತಂಡಗಳು ಜಗಳಗಂಟರ ಹಾಗೆ ನಟಿಸುತ್ತ ಹೋರಾಡುವುದು. ಅದರಲ್ಲಿ ಆಟ ಗಾ ರರು ಚೆಂಡನ್ನು ಒಗೆಯುತ್ತಾರೆ, ಚೆಂಡನ್ನು ಹೊಡೆ. ಯುತ್ತಾರೆ, ಚೆಂಡನ್ನು ಹಿಡಿಯುತ್ತಾರೆ. ಪ್ರಜಾ ತಂತ್ರದಲ್ಲಿ ಹಾಗಲ್ಲ. ಇಲ್ಲಿ ಜನರು ಒಬ್ಬರಿ ಗೊಬ್ಬರು ಕಾಲಡ್ಡ ಹಾಕಿ ನೆಲ ಹಿಡಿಸುತ್ತಾರೆ. ಪ್ರಜಾತಂತ್ರವನ್ನು ಆಟಕ್ಕೆ ಹೋಲಿಸಲೇಬೇಕಾ ದರೆ ಫುಟ್‌ಬಾಲ್‌ ಆಟಕ್ಕೆ ಹೋಲಿಸಬಹುದು. ಅದರಲ್ಲಿ ಚೆಂಡನ್ನು ಒದೆಯಲಾಗದಿದ್ದರೆ ಎದುರು ಪಕ್ಷದವನ ಕಾಲನ್ನು ಅಥವಾ ಅದರ ಮೇಲ- ಕ್ಕಿರುವ ಯಾವುದೇ ಭಾಗವನ್ನು ಒದೆಯಲಾಗು ತ್ತದೆ. ಚೆಂಡೂಂತ ಒದ್ದೆ. ಪಾಪ ನಿನ್ನ ಕಾಲಿಗೆ ಬಡಿಯಿತೇ, srry! ಎಂದು ಸಂಭಾವಿತತನ ತೋರಿಸಿ ಪಾರಾಗಿಬಿಡಬಹುದು. ಕಾಲು ಮುರಿದುಕೊಂಡವ ಆಟ ಮುಗಿಯುವ ವರೆಗಂತೂ ಆಸ್ಪತ್ರೆಯಿಂದ ವಾಪಸು ಬರಲಾರ. ಇಂಗ್ಲಂಡು ಪ್ರಜಾತಂತ್ಸ ಕೈದ ದೇಶ. ಅಲ್ಲಿ ಕ್ರಿಕೆಟ್ಟು ಬಹಳ ಜನಪ್ರಿಯ, ಅವರ ಫುಟ್‌ ಬಾಲ್‌ ಎಲ್ಲಾ ಪಾರ್ಲಿಮೆಂಟಿನಲ್ಲಿ ಆಡಲ್ಬಡು- ತ್ತದೆ. ಆದರೆ ಪಾರ್ಲಿಮೆಂಟರಿ ಪ;ಜಾಸತೆ_ ಲ ಟ್‌ ಲ್ಲ ್‌ ಇ ತ್ತ ಪ್ರಜಾಸತ್ತೆಯ ದೇಖಾವೆ ೧೩ ಇಲ್ಲದ ದಕ್ಷಿಣ ಅಮೇರಿಕದ ದೇಶಗಳಲ್ಲಿ ಕ್ರಿಕೆಟನ್ನು ಕೇಳುವವರೇ ಇಲ್ಲ. ಅಲ್ಲಿ ಫುಟ್‌ಬಾಲ್‌ ಜನ- ಪ್ರಿಯ. ಕ್ರಿಕೆಟಿನಲ್ಲಿ ಯಾರಾದರೂ ತಪ್ಪಾಡಿದರೆ “ಹೌ'ಸ್‌ ಇಟ್‌ ಅಂಪಾಯರ್‌?” ಎಂದು ಅಂಪಾಯರನನ್ನು ಕೇಳಲಾಗುತ್ತದೆ. ಆದ 4 ಫುಟ್‌ಬಾಲ್‌ ಜನಪ್ರಿಯವಾಗಿರುವ ದೇಶಗಳಲ್ಲಿ ಯಾವ ದೇಶದಲ್ಲಿ ಆಟ ನಡೆಯುತ್ತಿದೆಯೋ ಆ ದೇಶದ ಟೀಮಿನವರು ಸೋಲುವ ಹಾಗೆ ಕಂಡರೆ 'ಅವರು ಅಂಪಾಯರನ ತಲೆಯ ಮೇಲೆ ಪ್ರೇಕ್ಷಕ ರಿಗೆ ಅಪೀಲು ಮಾಡುತ್ತಾರೆ. ಅಪೀಲು ನ್ಯಾಯಾ ಧೀಶರು ಬೇಲಿಗಳನ್ನು ಮುರಿದು ಮೆ ದಾನದಲ್ಲಿ ನುಗ್ಗಿ ಅಂಪಾಯರನನ್ನು ಜಜ್ಜಿ, ಹೊರದೇಶ “ದಿಂದ ಬಂದ ಆಟಗಾರರನ್ನು--ಅಷ್ಟರಲ್ಲೇ ಓಡಿ ಹೋಗಿರದಿದ್ದರೆ--ಥಳಿಸುತ್ತಾರೆ. ಪ್ರಜಾತಂತ್ರ, ಪಾರ್ಲಿಮೆಂಟು ಇವೆಲ್ಲ ಇದ್ದರೆ ಇದೆಲ್ಲ ಹಿಂಸೆ ಅಗತ್ಯವೇ ಇಲ್ಲ. ಅಹಿಂಸಾವಾದಿಯಾದ ನಾನು ಅಹಿಂಸಾತ್ಮಕ ಫುಟ್‌ಬಾಲ್‌ ಆದ ಪ್ರಜಾತಂತ್ರದ ಪಾರ್ಲಿಮೆಂಟರಿ ಪ್ರಭುತ ಕ್ಕೆ ಬೆಂಬಲ ಕೊಡುವು ದಕ್ಕೆ ಇದೂ ಒಂದು ಕಾರಣ. ಸರ್ವಾಧಿಕಾರಿ 'ದೇಶಗಳಲ್ಲಿಯೂ ಕಳ್ಳರು ತಮ್ಮೊಳಗೆ ಜಗಳವಾಡುವುದಿಲ್ಲ ಎಂತಲ್ಲ. ವಾಸ್ತ- ಏಕವಾಗಿ ಜಗತ್ತಿನಲ್ಲಿ ನಿಮ್ಮ ನಮ್ಮಂಥವರು ಇನ್ನೂ ಬದುಕಿ ಉಳಿದಿರುವುದು ನಮ್ಮ ಸ ತ ಶಕ್ತಿಯಿಂದಲ್ಲ ಎಂದು ನನ್ನ ಮತ. ಕಳ್ಳರು ಇಂದಲ್ಲ ನಾಳೆ ತಂತಮ್ಮೊಳಗೆ ಜಗಳವಾಡಿಯೇ ತೀರುತ್ತಾರೆಂಬುದರಿಂದ ಸಾಮಾನ್ಕರು ಇನ್ನೂ 'ಉಳಿದುಕೊಂಡಿದ್ದಾರೆ. ಏನು ಹೇಳುತ್ತಿದ್ದೆ? ಹೌದು, ಸರ್ವಾಧಿಕಾರಿ ದೇಶಗಳಲ್ಲಿಯೂ ರಾಜ- ಕಾರಣಿಗಳು ಕಚ್ಚಾಡುತ್ತಿರುತ್ತಾರೆ. ಆದರೆ ಅವ ರೆಲ್ಲರೂ ಒಂದೇ ಪಾರ್ಟಿಯವರಾದ್ದರಿಂದ ಗುಟ್ಟು ಹೊರಗೆ ಬೀಳುವುದೇ ಇಲ್ಲ. ನಾಟಕವೆಲ್ಲಾ ಗ್ರೀನ್‌ ರೂಮಿನಲ್ಲೇ ಮುಗಿದು ಹೋಗುತ್ತೆ. ಏನೊಂದೂ ತಿಳಿಯದೆ. ಹೊಂಡದಲ್ಲಿ ಕಾಯುತ್ತ ಕುಳಿತ ಪ್ರೇಕ್ಷಕರಿಗೆ ನಾಟಕದ ಕೊನೇ ಅಂಕದ ಕಡೇ ದೃಶ್ಯದ ಕಡೇ ಭಾಗ ಮಾತ್ರ ತೋರಿಸಲ್ಲ ಡುತ್ತದೆ. ಕೆಲವು ರುಂಡುಗಳು ಅಕಾರಣವಾಗಿ ರಂಗದ ಮೇಲೆ ಬಂದು ಬೀಳುತ್ತವೆ. ಪರದೆಯ — , A ಶಾಖ — ಹೀದಿನಿಂದ ಒಂದು ಅದೃಶ್ಯವಾಣಿ ಹೇಳುತ್ತದೆ: “ಇವರು ಜನತೆಯ ಶತ್ರುಗಳು! ಜನತೆ ಇವರಿಗೆ ತಕ್ಕ ಶಾಸ್ತ್ರಿ ಮಾಡಿದೆ! ಇನ್‌ಕಿಲಾಬ್‌ ಜಿಂದಾಬಾದ್‌!” ನೀವು ರುಂಡಗಳನ್ನು ಗುರುತಿಸಿ ಆಶ್ಚರ್ಯಪಡುತ್ತೀರಿ. ಏಕೆಂದರೆ, ಈ ರುಂಡಗಳ ಮಾಲಕರೆಲ್ಲ ಜನತೆಯ ಉದ್ದಾರಕರು ಎಂದು ನಿನ್ನೆಯವರೆಗೆ ನಿಮಗೆ ಹೇಳಲಾಗು ತ್ತಿತ್ತು. ಟಿಕೆಟ್ಟು ಕೊಟ್ಟು ಬಂದವರಿಗೆ ನಾಟಕದ ' ಸನ್ನಿವೇಶವನ್ನೂ ತೋರಿಸದೆ ಕೇವಲ ಮ್ಯಾಕ್ಸನ್ನಷ್ಟೇ ತೋರಿಸಿದರೆ. ಅವರು ತಕ್ಕ ಪ್ರತಿಫಲ ಸಿಕ್ಕಿದಂತಾ- ಯಿತೇ? ಇದು ಅನ್ಕಾಯವಲ್ಲವೆ? ಈಗ ಭಾರತದಲ್ಲೇ ನೋಡಿ. ಇದು ಸರ್ವಾಧಿ- ಕಾರಿ ದೇಶವಾಗಿತ್ತು ಆಂದುಕೊಳ್ಳಿ. ೧೯೬೯ ಜೂನ್‌ ಜುಲೈಯಿಂದ ನೀವು ಉತ್ಸುಕತೆಯಿಂದ ನಾಟ್ಕಶಾಲೆಯ ಹೊಂಡದಲ್ಲಿ ಕಾಯುತ್ತ ಕುಳಿತಿ- ದ್ವೀರಿ. ಗ್ರೀನ್‌ ರೂಮಿನಲ್ಲಿ ಯಾರು ಯಾರು ಯಾಕೆ ಯಾಕೆ ಆಯಾ ವೇಷ ಹಾಕಿಕೊಂಡರು. ಇದರ ಬಗ್ಗೆ ನಟನಟಿಯರಲ್ಲಿ ಏನೇನು ಜಗಳ ವಾಯಿತು ಎಂಬುದು ನಿಮಗೆ ಸರಿಯಾಗಿ ತೋರಿ- ಸಲ್ಪಡಲಿಲ್ಲವೆಂಬುದು ನಿಜ. ಆದರೆ ಗ್ರೀನ್‌ ರೂಮನ್ನು ಯಾವ ನಾಟಕ ಕಂಪನಿಯವರು ತೋರಿಸುತ್ತಾರೆ ಹೇಳಿ? ರಂಗದ ಮೇಲೆ ನಡೆದ ದೃಶ್ಮಗಳು ತುಂಬಾ ಸಾ ರಸ ವಾಗಿದ್ದವು, ಎಂಬು ದಲ್ಲವೇ ನಿಮಗೆ ಮುಖ್ಯ? ಎರಡೂ ಎರಡೂ ನಾಲ್ಕು ಎನ್ನುವಷ್ಟು ಗಣಿತ ಬಂದವರೆಲ್ಲ ರಂಗದ ಮೇಲೆ ನಡೆಯುವುದನ್ನು ನೋಡಿಯೇ ಗ್ರೀನ್‌ ರೂಮಿನಲ್ಲಿ ಏನಾಯಿತೆಂದು ತರ್ಕಿಸಿಕೊಳ್ಳಬಲ್ಲವ ರಾದರು. ನಾಟಕದ ಕೊನೆಯ ದೃಶ್ಯದಲ್ಲಿ ಕಥೆ ಅತ್ಯಂತ ಅನಿರೀ ಕ್ಷಿತ ತಿರುವನ್ನು ತೆಗೆದುಕೊಂಡು ರಾವಣ ಪಕ್ಷದವರು ಉರುಳಿದರು, ರಾಮಪಕ್ಷ- ದವರು ಗೆದ್ದರು; ಅಥವಾ ನೀವು ಪಕ್ಷಾಂತರ ಮಾಡದವರಾದರೆ ರಾಮಪಕ್ಷದವರು ಬಿದ್ದರು, ೧೪ ರಾವಣ ಪಕ್ಷದವರು ಗೆದ್ದರು ಎಂದು ಹೇಳು- ತೀರಿ. ಹೇಗಾದರೂ ನಾಟಕ ಪ್ರೇಕ್ಷಣೀಯ ವಾಗಿತ್ತು. ಬಿದ್ದವರು ಸತ್ತಿಲ್ಲವೆಂದು ನಮಗೆ ಖಂಡಿತಾ ಗೊತ್ತಿದೆ. ನೀವು ಒನ್ಸ್‌ ಮೋರ್‌ ಹಾಕಿದರೆ ಅವರು ಎದ್ದು ಶೋಕಗೀತ ಹಾಡಿ ಮತ್ತೊಮ್ಮೆ ಸಾಯುವರೆಂದೂ ನೀವು ಗ್ಯಾರಂಟಿ ನಾಳೆಯ ದೇಖಾವೆಯಲ್ಲಿ ಈಗ ರಾವಣನಾಗಿದ್ದವನನ್ನು ರಾಮನ ಪಾತ್ರ ದಲ್ಲಲ್ಲದಿದ್ದರೂ ಪಾತ್ರದಲ್ಲಿ ನೋಡುವ ಛಾನ್ಸ್‌ ಇದ್ದೇ ಇದೆ. ಆದರೆ ಇದೇ ನಾಟಕ ರಶಿಯದಲ್ಲಿ ನಡೆದಿ- ತ್ತೆಂದುಕೊಳ್ಳಿ. ಪ್ರೇಕ್ಷಕರು ಇಪ್ಪತ್ತೊಂದು ಹಿಡಿಯಬಹುದು. ಹನುಮಂತನ TE ಕಸ್ತೂರಿ, ಎಪ್ರಿಲ್‌ ೧೯೭೭ ರೂಮಿನ ಆಗುಹೋಗುಗಳ ಬಗ್ಗೆ ಚರ್ಚಿಸುವುದ ಸಹಿತ ಅವರಿಗೆ ಸಾಧ್ಯವಿರಲಿಲ್ಲ. ಯಾಕಂದರೆ ನಿಮ್ಮ ಬಲಕ್ಕೆ ಕೂತಿರುವವನು ಗುಪ್ತ ಪೋಲೀ- ಸನೋ ಎಡಕ್ಕಿದ್ದವನು ಗುಪ್ತ ಪೋಲೀಸನೋ ಅಥವಾ ನೀವೇ ಗುಪ್ತ ಪೋಲೀಸನೋ ಎಂದು ನಿಮಗೆ ಗೊತ್ತಿರಲಾರದು. ಆಮೇಲೆ ೧೯೭೧ ಮಾರ್ಚ್‌ ೧೦ರಿಂದ ೧೨ ರ ವರೆಗೆ ಕೆಲ ನೂರು ರುಂಡಗಳು ರಂಗಸ್ಕಳದಲ್ಲಿ ಕಾಣಿಸುತ್ತಿದ್ದವು. ಕಾಮರಾಜ, ನಿಜಲಿಂಗಪ್ಪ, ಅತುಲ್ಕ ಘೋಷ, ಸಂಜೀವ ರೆಡ್ಡಿ, ಎಸ್‌. ಕೆ. ಪಾಟೀಲ ಮೊದ- ಲಾದವರ ರುಂಡಗಳನ್ನು ನೀವು ಗುರುತಿಸುತ್ತಿ ದ್ದಿರಿ ಮತ್ತು ಓನ್ಸ್‌ ಮೋರ್‌ ಹಾಕಿದ್ದರೆ ಈ ತಿಂಗಳ ಕಾಲ ಖಾಲಿ ಪರದೆಯನ್ನೇ ತದೇಕ ದೃಷ್ಟಿ ರುಂಡಗಳು ಮೆ3ೌನವಾಗಿ ತಮ್ಮ ಕಾಣದ ಕಣ್ಣು ಯಿಂದ ನೋಡುತ್ತ ಕುಳ್ಳಿರಬೇಕಾಗುತ್ತಿತ್ತು. ಗಳಿಂದ ನಿಮ್ಮನ್ನು ಪಿಳಿಪಿಳಿ ನೋಡುತ್ತಿ- ಮ್ಮಲ್ಲೆ ಜು ಗುಜು ಮಾತಾಡಿ ಗ್ರೀನ್‌ ದ್ದವು. ಸೆ ಸ್ಯ ನೆಪೋಲಿಯನ್ನನ ಸೈನ್ಯ ವಿಯೆನ್ನಾ ಪಟ್ಟಣವನ್ನು ಸುತ್ತುವರಿದಿತ್ತು. ಯುದ್ಧ ಮಾಡದೆ ತಾನಾಗಿಯೇ ಶರಣಾದರೆ ಚೆನ್ನು ಎಂದು ನೆಪೋಲಿಯನ್‌ ತನ್ನ ದೂತನನ್ನು ಸಂಧಾನ- ಕ್ಕಾಗಿ ಶ್ವೇತಧ್ವಜದೊಡನೆ ನಗರದಲ್ಲಿ ಕಳಿಸಿದ. ಆದರೆ ಫ್ರಾನ್ಸಿನವರ ಬಗ್ಗೆ ತೀರ ವೈರ- ಭಾವವಿದ್ದ ಜನ ಅವನನ್ನು ಕೊಂದುಹಾಕಿದರು. ಇದನ್ನು ಕೇಳಿ ನೆಪೋಲಿಯನ್‌ ಕು ್ರಿದ್ವವಾಗಿ ವಿಯೆನ್ನಾದ ಮೇಲೆ ಯುದ್ಧವನ್ನು ಪ್ರಾರಂಭಿಸಿದ. ಫಿರಂಗಿಗಳು ಬೆಂಕಿಯನ್ನು ಕಾರತೊಡ- ಗಿದವು. ಮಿಯೆನ್ನಾ ತತ್ತರಿಸತೊಡಗಿತು. ಆಗ ಒಬ್ಬ ದೂತ ಆ. ನಗರದಿಂದ ಸಂಧಿಗಾಗಿ: ಮ್ಮ ಶ್ವೇತಧ್ವಜದೊಡನೆ ಬಂದ. | ಆತ ನೆಪೋಲಿಯನ್ನನ ಸೇನಾನಿಯೊಡನೆ, “ಸ್ವಾಮಿ, ತಮ್ಮ ಆಕ್ರಮಣದಿಂದ ನಮ್ಮ ಮಹಾರಾಜರು ವಿವಶರಾ ದ್ದಾರೆ, ರಾಜಪುತ್ರಿ ಹಾಸಿಗೆಯನ್ನೇ ಹಿಡಿದಿದ್ದಾಳೆ. ಯುದ್ಧ ನಿಲ್ಲಿಸಿ ದಯೆದೋರಲಾಗದೆ?* ಎಂದ "ಊಹುಂ! ಅದು ಹೇಗಾದೀತು? ಶಾಂತಿಗಾಗಿ ಕಳಿಸಿದ ದೂತನನ್ನು ನೀವು ಕೊಂದು ಸಿತಿ ಕೆ ಮೀರಿದೆಯೆಂದು ಈಗ ಶಾಂತಿಯ ಮಾತಾಡುತ್ತಿದ್ದೀರಿ. ಯುದ್ಧ- ಮ ಲ ಇದರಿಂದ ನಾವು ಹಿಂದೆಯುವವರಲ್ಲ,” ಎಂದ ನೆಪೋಲಿಯನ್ನನ ಸೇನಾಪತಿ ಪ್ರವೇಶಿಸಿ, “ಕ್ಷಾತ್ರಧರ್ಮದ ವಿಷಯ ಈಗ ಬೇಡ, ಬೇರಾವುದಾದರೂ ಇದೆಯೇ? ರೋಗಗ್ರಸ್ತಳಾದ. | "ಬೇಕ್ಕು” ಎಂದ. ೯ 41 ೇಬೀಕ್ಕು” ಎಂದ. ಕೂಡಲೇ ಯುದ್ಧ ನಿಂತಿತು. ಕತ ಗ NN ಜೂ ಟಟ 1.18] 4444 ಕ್ನಿಂತ ಹಿರಿದಾದದು ಓ ರಾಜಕುವರಿಯ ಬಗೆಗೆ ದಯೆದೋರಲೆ ಎರಡು ಹವನಗಳು ESSE ಪರಿಪಾಠ ಅದೇ ಮುಗಿಲ ಚಂಚಲ. ಮತ್ತೆ ನಿಂತಲ್ಲೇ ನಿಲ್ಲುವ ನೆಲದ ಮೊಂಡು ಹಟ ಇದ್ದಾಗ ಭಾರಕ್ಕೆ ಹಾಗೀಗು ವಾಲಿ ವರುಷ ಕಳೆದಾಗ ಬಾಳು ಬೇಸರ ಕಂಡರೆ ಬರಲೇಬೇಕಲ್ಲ ನಶ್ವರಕೆ ಬೆಲೆ! ಏನಂದಿ? ಹುಚ್ಚಿ, ನಗುತ್ತೀಯಾ ನೋಡಲ್ಲ ನೀನಂತೂ ಸಾವಿರ ಗಾಲಿಯಡಿ ಅಂಗಾತ ಮಲಗಿ ಖುಶಿ ನಗುವ ರಬ್ಬರು ರಸ್ತೆ. ಈ ಡೊಂಕು ನಾಯಿ ಬಾಲ ಅಭಿಲಾಷೆ ಇದೆಯಲ್ಲ! ತೀರ-ಮೂಢತ್ವದ ಸೃಷ್ಟಿ ಕಣೆ! ಆದರೂ ನಾವೇನು ಗಾಳಿ ಮಳೆ ಚಳಿ ತೂರದ ಖಾಲಿ ಮನೆ ಹೊಳ್ಳೆ ಅಂದಿಯಾ! ಕಕ್ರಸು ಬಚ ಲುಗಳ ಬಳಿ ಸೇರದ ಕೆರೆ ಬಳಿಯ ಬೋರಲು ಅಲ್ಲಾಡದ ಕಲ್ಲೆ! ಅಲ್ಲ, ನೆತ್ತರ ಹರಿ, ಮಾಂಸದ ಮನ ಎದೆಯ ಚಡಪಡಿಕೆ ಮೆದುಳಿನ ಗುಲ್ಲು-ಇನೆಲ್ಲದರ ನಡುವೆ ಬೆಳೆದ ತಥಾಪಿ ತಿಳಿಗೇಡಿತನ, ಪ್ರಾಣದೊಳಗೆ ಕಲಬೆರಸಿ ತಿರಿಚಿ ಸ್ವಲ್ಪ ಅತ್ತಿತ್ತಾದರೆ ಜೀವ ಕೊಲ್ಲುವ ಅನಿರ್ವಚನೀಯ ಪ್ರೀತಿಗಳ ಸನಾತನ ಕುಲುಮೆ. ಗೊತ್ತಿ ಲ್ಲಾ ಎಂದರೆ ಇದ್ದಲ್ಲೇ ಸುಖ. ಹೊಳಪು "ಬಹಳ. ತೃಪ್ತಿ ಬಹಳ, ಕೊರಳೆತ್ತಿ ಗಹಗಹನೆ ” ನಗುವುದೂ ಬಹಳ. ಮತ್ತೆ ಸಾವಿನ ನೆನಪೆಲ್ಲಿ ಉಳಿಯು ಕವ ಹೇಳು! ನಾಳಿನ ದಿನ ಬೇರೆ ಬೇರೆ ಉಲಿಯುವ ನನ್ನಿನ್ನ ಚಿತೆಯೂ ಮರೆತು ಹೋಗುತ್ತದೆ. ಸಂಬಂಧ ಬಿಗಿಯುತ್ತದೆ. ಒಮ್ಮೆ ಕೈ ಆಡಿಸಿ ನೂಕಿದ ನಿನ್ನನ್ನು ಇನ್ನೊ ನ್ಮ ಬರಸೆಳೆದು 5 ಅಂತ ಕಾಣುತ್ತದೆ. --ಆನಂದ ಟಿ. ಪೂಜಾರಿ ಎಪ್ರಿಲ್‌ ಉರಿವ ನಾಲಿಗೆ ಚಾಚಿ ದ ಗುಲ್‌ಮೊಹರ್‌ ಬಿಟ್ಟಿ ಕೆಂಗಣ್ಣ ಎಪ್ರಿಲ್‌ ಹೊತ್ತಿಸುತ್ತದೆ ತಲೆ ತುಂಬ ಅಗ್ನಿ ಕಾಂಡಗಳ. ಆ ಸ ಚೆ.ಯ ಕಟುಕ ಹೊಣಿಗೇಡಿ ನಿರ್ಲಜ್ಜ ಕೆಂಡ ಕಾರುವ ಶಬ್ಧ ಗಳು ಉರಿವ ಅಗ್ನಿ ಹೋತ್ಸ ಗಳು ಕುದಿವ ಪಾತ್ರಗಳು ತ್ಯ ನೊರು ಯಾತನೆ ಹೊತ್ತು ನನ್ನ ಕೊರಳ ಸುತ್ತಿದ ಮುತ್ತು ಗಳ ಮತ್ತು ಪರಿ ಪರಿ ಸುಟ್ಟು ನೇಷಗಳ ಬಿಟ್ಟು ಸತ್ಯ ಸಾವಿರ ಕೊಂಡಿಯ ವೃಶ್ಚಿಕ ಕಚ್ಚಿದ ಕಾರಣ ಬಿಚ್ಚಿದ ಉರುಪಿನ ಎಪ್ರಿಲ್‌ ಬಾ ಅಗ್ನಿ ಪರೀಕ್ಷೆಗೆ ನಿಂತೇ ಇರುನೆ ಸೀತೆ “ಿರೀತೆಗೆ, ಕಪ್ಪು-ಬಿ ಳುಷು ಬ್ರಿಟಿಶ್‌ ಶಾಸನದ ಗತ್ತು ಹ ನೌ ಜಮ್ಮು ಜೀವನದಲ್ಲಿ ಘಟನೆಯನ್ನು ಡಬ್ಬಿ ಯಲ್ಲಿ ಕಾನಪುರದ ಇದ್ದರು. ಅವರು ತ ಸ AE ಒಂದೊಂದು ಹೇಳತೊಡಗಿದರು. ಟಿಕೆಟ್‌ ಮಾಸ್ತರರೂ ಹೇಳಿದರು: ನಾನು ಕಾನಪುರದಲ್ಲಿ ಮೇಲ್ತ್ವರಗತಿಯ ಟಿಕೆಟ್ಟುಗಳನು _ ಮಾರುವ ಕಾರಕೂನ. ಒಂದು ದಿನ ಒಬ್ಬ ' ಆಂಗ್ಲ ಗೃ ಹಸ್ಕೃ ಬಂದು ಚಕೇರಿ ಸ್ಟೇಶನ್ನಿ ಗೆ ಫರ್ಸ್ಪ್ಸಕ್ಲಾಸ್‌ ಟಿಕೆಟ್ಟು ಕೊಡಲು ಹೇಳಿದೆ. ಟಿಕೆಟ್ಟನ ಬೆಲೆ ಒಂಭತ್ತು ಆಣೆಯಿತ್ತು. ಗ್‌ ಟಿಕೆಟ್ಟು ಕೊಟ್ಟ ಬಳಿಕ ಆತ ಒಂದು ನೂರು ಜಾಯೆ ಮೆ ಟನ್ನು ನನ್ನ ಮುಂದೆಸೆದ. “ನೂರು ತವಾ? ಚಿಲರೆ ನನ್ನಲಿಲ್ಲ,” ಮಾ «ದೌ ವಾನಂಜಿ “ಅದೆಲ್ಲ ನನಗೆ ಗೊತ್ತಿಲ್ಲ. ಎಲ್ಲಿಂದಾದರೂ ತಂದು ಕೊಡು,” ಆತ ಹೇಳಿದ. “ಈ ಸ್ಹೇಶನ್ನಿ ನಲ್ಲಿ ಹತ್ತು ರೂಪಾಯಿಗಿಂತ ಹೆಚ್ಚು ಶಿಲ್ಕನು ಸ ಇಟ್ಟು ) ಕೊಳು ವುದಿಲ್ಲ. ನಾನು ನಿಮ್ಮ ನೋಟಿಗೆ ಚಿಲ್ಲರೆ ಕೊಡಲಾರೆ.” “ಬೇಗ ಕೊಡು. ನಾನು ಈ ಗಾಡಿಗೆ ಹೋಗಲೇಬೇಕು. ಕಾಯುತ್ತ ಕೂಡ್ರಲಾರೆ.” ನಾನು ನನ್ನ ಮೇಲಧಿಕಾರಿಯನ್ನು ಕೇಳಲು ಹೊರಟೆ, ಆ ಆಂಗ್ಲ ಮನುಷ್ಯ ನೂರು ರೂಪಾಯಿಯ ನೋಟನ್ನು ಅಲ್ಲಿಯೇ ಹೋಗಿ ಗಾಡಿಯಲ್ಲಿ ಕುಳಿತುಬಿಟ್ಟ. ಪೇಚಾಟ- ಕ್ಕಿಟ್ಟುಕೊಂಡ ನಾನು ಮೇಲಧಿಕಾರಿಯ ಬಳಿಗೆ ಹೋಗಿ ಎಲ್ಲವನ್ನೂ ಹೇಳಿದೆ. ಅವರು, “ಸಾಯಲಿ ಮಗ. ಆತ ಫಸರ್ಕ್ಸಕ್ಲಾಸ್‌ ಡಬ್ಬಿ- ಯಲ್ಲಿ ಕುಳಿತಿರಬೇಕು. ಹೋಗಿ ನೂರು ರೂಪಾಯಿಯ ನೋಟನ್ನು ಅವನ ಮುಖ- ಕೈಸೆದು ಬಾ. ಟಿಕೆಟ್ಟಿನ ಒಂಭತ್ತಾಣೆಗಳನ್ನು ನಾನು ತುಂಬುತ್ತೇನೆ,” ಎಂದರು. ನಾನು ಓಡೋಡುತ್ತ 'ಪ್ಲಾ,ಟ್‌ಫಾರ್ಮಿಗೆ ಕ ಜಾ ಫರ್ಸ್ಟ್‌ ಕ್ಲಾಸ್‌ ಡಬ್ಬಿ ಯನ್ನು ಗಾಡಿ ಹೊರಟು ತ ಬಿಟು ಸ ps ದಿನ ಡಿ. ಟಿ. ಎಸ್‌.ರಿಂದ ಪತ್ರ ಅದರೊಂದಿಗೆ ಇಂಗ್ಲೀಷರವನು ಮಾಡಿ Wes ದೂರಿನ ನಕಲೂ ಇತ್ತು. ಅದಕ್ಕೆ ಉತ್ತರವಾಗಿ ನನ್ನ ಮೇಲಧಿಕಾರಿ ತೋಭ- ತೊಂಬತ್ತು ರೂಪಾಯಿ ಏಳಾಣೆಗಳನ್ನು ಡಿ. ಟಿ. ಎಸ್‌.ಗೆ ಕಳಿಸ್ತಿ “ನಮ್ಮಲ್ಲಿ ಹತ್ತು ರೂಪಾಯಿಗಳಿಗಿಂತ ಹೆಚ್ಚಿನ ಶಿಲ್ಕು ಇಟ್ಟು- ಕೊಳು ವದಿಲ್ಲ. ಆದ್ದರಿಂದ ಅವರಿಗೆ ಚಿಲ್ಲರೆ ಕೊಡಲು ಸಾಧ್ಯವಾಗಲಿಲ್ಲ. ಟಿಕೆಟ್‌ ಕಾರಕೂನನ ತಪ್ಪೇನೂ ಇದರಲ್ಲಿಲ್ಲ” ಎಂದು ಬರೆದು ತಿಳಿಸಿದರು. ಒಂದು ವಾರದ ನಂತರ, “ ಚಿಲ್ಲರೆ ಯಾಕೆ ಕೊಡಲಿಲ್ಲ? ರೂಪಾಯಿ ದಂಡ (4 ಕ ಚ ಟಿಕೆಟ್‌ ಕಾರಕೂನ ಅವನಿಗೆ ಐದು ವಿಧಿಸಿದೆ” ಎಂಬ AE ಟ್‌ 4 ಓಟ್‌ ಮತ್ತೊಂದು ಪತ್ರ ಬಂತು. ಈಗ ಈ ಪ್ರಕರಣ ನನ್ನ ಪ್ರಶ್ನೆಯಾಗಿ ಉಳಿದಿರಲಿಲ್ಲ. ನನ್ನ ಮೇಲಧಿಕಾರಿಯದಾ ಗಿತ್ತು. ಅವರು ಈ ದಂಡವನ್ನು ಪ್ರತಿಭಟಿಸಿ ಬಲವಾದ ಉತ್ತರ ಬರೆದರು. ಕೆಲ ದಿನಗಳ ನಂತರ ನನ್ನ ಹೆಸರಿಗೆ ಡಿ. ಟಿ. ಎಸ್‌.ರಿಂದ ಪತ್ರ ಬಂತು. “ದೊಡ್ಡವರ ಮರ್ಜಿ ಕಾಯಲು ನಿಮಗೆ ದಂಡ ವಿಧಿಸಲಾಗಿದೆ (Nou are fined simply to please the gentleman.)” ಇದೇ ಬ್ರಿಟಿಶ್‌ ಶಾಸನದ ಗತ್ತು. ಮಹಾತ್ಮಾ ಭಗವಾನ_ದೀನಜಿ ರಾಜಿಂದರ್‌ ಆಗ್ಗೆ ರಾಜೀಂದ್ರಪ್ರಸಾದರನ್ನು ಹೊತ್ತ- ಗಾಡಿ ಪಾಟಣಾದಿಂದ ದಿಲ್ಲಿಯಕಡೆ ಹೊರಟಿತ್ತು. ಫತ್ತೇಪುರದಲ್ಲಿ ಗಾಡಿ ನಿಲ್ಲುವುದು ಕ್ರಮವಾದರೆ ಅಂದು ಯಾವುದೋ ಕಾರಣದಿಂದ ಫತ್ತೇಪುರ- ಕ್ಕಿಂತ ಹಿಂದಿನ ನಿಲ್ಮಾಣವೊಂದರಲ್ಲಿ ಗಾಡಿ ತಳ- ವೂರಿಬಿಟ್ಟಿತು. ಅಲ್ಲಿಂದ ಅದು ಹೊರಡುವುದು ಎರಡು ಗಂಟೆ ತಡವಾಗುತ್ತದೆಂದೂ ತಿಳಿಯಿತು. ರಾಜೇಂದ್ರಬಾಬು ಪ್ಲಾಟ್‌ಫಾರಂ ಕಡೆಗೆ ನೋಡುತ್ತಾ ಸುಮ್ಮನೆ ತಮ್ಮಸ್ಥಳದಲ್ಲಿ ಕುಳಿ- ತಿದ್ದರು, ಒಡನೆಯೇ ಅರೆಬತ್ತಲೆಯಾದ ಕೃಶ- ಕಾಯದ ವ್ಯಕ್ತಿಯೊಬ್ಬನನ್ನು ಅವರು ನೋಡಿ ಕೂಗತೊಡಗಿದರು. ರಾಜೇಂದ್ರಬಾಬು ಕರೆ- ಯುವ ಈ ಮಹಾವ್ಮಕ್ತಿ ಯಾರು? ಎಂದು ಎಲ್ಲರೂ ಕುತೂಹಲದಿಂದ ನೋಡತೊಡಗಿದರು. ಆತ ಪ್ರಯಾಣಿಕರಿಗೆ ನೀರು ಕೊಡುವ ಒಬ್ಬ ಸಾಮಾನ್ಯ ನೌಕರ. ಅವನು ರಾಜೇಂದ್ರಬಾಬು ಇರುವ ಗಾಡಿಯ ಕಿಟಿಕಿಯೊಳಗೆ ತಲೆಹಾಕಿದನು. ಒಡನೆಯೇ ರಾಜೇಂದ್ರಬಾಬು, “ಅರೇ ಫೆ 1 ಇಲಿ ನೀನು ಇಲ್ಲಿ ಹೇಗೆ?” ಎಂದು" ರಾಮದೇವ್‌, ಕೇಳಿಯೇಬಿಟ್ಟರು. ನಮಗೆ ಇದಾವುದೂ ಅರ್ಥವಾಗಲಿಲ್ಲ. ಇದು ರಾಜೇಂದ್ರಬಾಬುಗಳಿಗೂ ಗೊತ್ತಾಗಿರಬೇಕು. ಆತನ ಅಂಗೈಯನ್ನು ತಟ್ಟುತ್ತಾ ಅವರು ಪರಿ- ಚಯಮಾಡಿಕೊಟ್ಟರು : “ಇವರು ನಮ್ಮ ಬಾಲ್ಕ ಸ್ನೇಹಿತರು. ಸಣ್ಣವರಾಗಿದ್ದಾಗ ನಾವು ಒಟಿ ಗೇ ಚಿಣಿಫಣಿ, ಕಬಡ್ಡೀ ಆಟಗಳನ ವರು. ಒಂದೇ ಶಾಲೆಯಲ್ಲಿ ನಾವು ನೋಡುತ್ತಿರುವಂತೆಯೇ ರಾಜೇಂದ್ರ- ಬಾಬು ಗಾಡಿಯಿಂದ ಹೊರಗೆ ಇಳಿದು ತಮ್ಮ ಬಾಲ್ಯ ಸ್ನೇಹಿತನ ಹೆಗಲ ಮೇಲೆ ಕೈಯಿಟ್ಟು ಸಂತಸದ ನಗೆಯನ್ನು ಬೀರಿದರು. ರಾಮದೇವನಿಗೆ. ಆನಂದಾಶ್ರು ಉಕ್ಕಿಬರು ತ್ತಿತ್ತು. ಆತ ಮೂಕನಾಗಿಹೋಗಿದ್ದ. ರಾಜೇಂದ್ರ- ಬಾಬು ಅವನ ತೋಳಿಗೆ ತೋಳು ಸಿಲುಕಿಸಿ ನಡೆಯುತ್ತ, “ಇಲ್ಲಿ ನೀನೇನು ಮಾಡುತ್ತೀ? ಮಕ್ಕಳೆಲ್ಲಿದ್ದಾರೆ ?” ಎಂದು ಮುಂತಾಗಿ ತುದಿ ಮೊದಲಿಲ್ಲದ ಪ್ರಶ್ನೆಗಳನ್ನು ಕೇಳಿದರು. ಇಂಥ ಸ್ನೇಹಹೃದಯಿ ಬಾಲ್ಕಮಿತ್ರನನ್ನು ಹೇಗೆ ಸ್ಥಾಗತಿಸಲೆಂದು ಇನ್ನೂ ರಾಮದೇವ ಎಚಾರಮಾಡುತ್ತ ಗೊಂದಲದಲ್ಲಿದ್ದ. ಆದರೆ ರಾಜೇಂದ್ರಬಾಬು ಎಲ್ಲಿ ಬಿಡಬೇಕು? ಅವನು ನಿಲ್ದಾಣಕ್ಕೆ ಹತ್ತಿರದಲ್ಲಿ ವಾಸಿಸುತ್ತಾ ನೆಂಬು- ದನ್ನು ತಿಳಿದುಕೊಂಡ. ಅವರು ಅವನ ಮನೆಯ ಕಡೆಗೆ ಹೊರಟರು. ಅಲ್ಲಿ ಮಿತ್ರನ ಪತ್ನಿ ಮತ್ತು ಪರಿವಾರವರೊಡನೆ ಮಾತನಾಡಿದರು. ರಾಮ- ದೇವನ ಕೈಲಿ ಮಜ್ಜಿಗೆ ಕುಡಿದು ತಮ್ಮೂರಾದ ಜಿರಾದಿ ಮತ್ತು ಹತ್ತಿರದ ಹಳ್ಳಿಗಳ ಸಮಾಚಾರ ವನ್ನು ವಿಚಾರಿಸಿದರು. ಹೀಗೆ ಅವರು ಅಂದು ಐವತ್ತು ವರ್ಷಗಳ ಹಿಂದಿನ ಬಾಲ್ಯಜೀವನಕ್ಕೆ ತಿರುಗಿದ್ದರು. ಇಲ್ಲಿ ಅವರು ಕಾಂಗ್ರೆಸ್‌ ಅಧ್ಯಕ್ಷ ರಾದ ರಾಜೇಂದ್ರಬಾಬು ಆಗಿರದೆ ಬರಿಯ “ರಾಜಿಂದರ್‌' ಆಗಿದ್ದರು. ಪ್ರದ್ಯುಮ್ನ ಪಂಡಿತ ಪ sk ss sk ಮಾನವಶಾಸ ಶ್ರದಲೊಂದು ಪತ್ತೇದಾರಿ Gos; ಡಾರ್ವಿನ್‌ ಸುಮಾರು ಇನ್ನೂರು ವರ್ಷಗಳ ಹಿಂದೆ ಪ್ರತಿಪಾದಿಸಿರುವ ವಿಕಾಸಪಾದವು ಪ್ರಪ್ರಂಚದ ಜೀವವಿಜ್ಞಾ ನಿಗಳೆಲ್ಲರ ಮನ್ನಣೆ ಗಳಿಸಿದೆ. ಮಂಗವು ಮಾನವನಾಗಿ ಕೋಟ್ಯನುಕೋಟಿ ವರ್ಷಗಳ ಅವಧಿಯಲ್ಲಿ ಹೇಗೆ ಉನ್ನತಿಗೊಂಡಿ- ತೆನ್ನುವುದನ್ನು ಆತ ಹಂತಹಂತವಾಗಿ ವಿಸ್ತಾರವಾಗಿ ವಿವೇಚಿಸಿ- ಕೋತಿಯು ಮಂಗಮಾನವನಾಗಿ ಉತ್ಕೃ ತಿಗೊಂಡಿತೆಂಬು- ದನ್ನು ಸಿದ್ಧಪಡಿಸಲು ಅವನಿಗೆ ಸಾಕಷ್ಟು ಪಳೆಯುಳಿಕೆಗಳು ಸಿಕ್ಕಿದ್ದವು. ಜೊತೆಗೆ ಪೀಕಿಂಗ್‌, ಸ್ಟಾನ್‌ ಕೂಂಬ್‌ (ಇಂಗ್ಲೆಂಡ್‌), ಜಾವಾ ದ್ವೀಪ ಮುಂತಾದ ಅನೇಕ ಕಡೆ ಆದಿಮಾನವ ಅವಶೇಷಗಳೂ ದೊರೆತಿದ್ದವು. ಡಾರ್ವಿನ್‌ ಇಲ್ಲಿ ಒಂದು ಅಂತರವನ್ನು ಗಮನಿಸಿದ. ಭೂಮಿಯ ಮೇಲೆ ಎರಡೇ ಕಾಲುಗಳ ಮೇಲೆ ಬಾಗಿ- ಕೊಂಡು ನಡೆದು ಮುಂಧಿನ ಕಾಲುಗಳನ್ನು ಬೇರೆ ಕೆಲಸಗಳಿಗೆ ಇಂದಿನ ಕೈಗಳಂತೆ ಉಪಯೋಗಿಸಿಲಾರಂಭಿಸಿದ ಪ್ರಪ್ರಥಮ ಪ್ರೈಮೇಟ್‌ ಎನಿಸಿದ ಪ್ರಿಹನ್‌ಸೈಲ್‌ನಿಂದ ಹಿಡಿದು, ಸೊಂಟವನ್ನು ಬಲಪಡಿಸಿಕೊಂಡು ಎರಡು ಕಾಲುಗಳಿಂದಲೇ ಓಡಾಡುತ್ತ, ಕೈಗಳನ್ನು ಸಂಪೂರ್ಣವಾಗಿ ಬೇರೆ: ಕೆಲಸಗಳಿಗೆ ೨) hs sh ss ೮6೮5, 1 Ka ಪತಿಯು ಉಪಯೋಗಿಸಿಕೊಂಡಂತಹ ಆಸ್ಟ್ರಲೋಪಿಧಿ- ಕಸ್‌ಗಳವರೆಗೆ ಹಂತಹಂತವಾಗಿ ವಿಕಾಸೆಗೊಂಡಿದ್ದು ಸ್ಪಷ್ಟವಿದೆ. ಅದರ ಮುಂದಿನ ಹಂತವಾಗಿ ಆದಿಮಾನವರ “ಅವಶೇಷಗಳಿವೆ. ಆಸ್ಟ್ರಲೋ- ಪಿಧಿಕಸ್‌ಗಳು ಬುದ್ಧಿವಂತ ಜೀವಿಗಳಾದದ್ದು ಹೇಗೆ? ಎಂದು ಡಾರ್ವಿನ್ನನಿಗೆ ಸಂಶಯ ಬಂದಿತು. ಏಕೆಂದರೆ ಆಸ್ಪ ಲೋಪಿಧಿಕಸ್‌ಗಳು ವಡೆಯನ್ನೂ ಕೈಗಳನ್ನೂ ಅಭಿವೃದ್ಧಿ ಪಡಿಸಿ- ಕೋಡು ನೇರವಾಗಿ ನಿಂತು ಓಡಾಡುವ, ಸಮತೋಲನವನ್ನು ಕೈಕೊಳ್ಳುವ ಯೋಗ್ಯತೆ- ಯನ್ನು ಸಂಪಾದಿಸಿಕೊಂಡಿದ್ದ ವು. ಆದರೆ ಆವುಗಳ ಮಿದುಳು ಇನ್ನೂ ವಿಕಾಸಗೊಂಡಿ- ರಲಿಲ್ಲ. ಹಣೆ ಮುಂದೆ ಚಾಚದೆ ಹುಬ್ಬುಗಳ ಏಣು ಹಾಗೇ ಉಳಿದಿತ್ತು, ಬುರುಡೆಯಲ್ಲಿ ಮಿದುಳಿಗೆ ಸಾಕಷ್ಟು ಹೆಚ್ಚಿನ ಜಾಗವಿರಲಿಲ್ಲ. ಆದರೆ ಜಾವಾ, ಪೀಕಿಂಗ್‌ನಲ್ಲಿ ಸಿಕ್ಕಿದ ಆದಿಮಾನ- ವರ ಮಿದುಳು ಸಾಕಷ್ಟು ಬೆಳೆದಿದ್ದು, ಅವರು ಯೋಚಿಸಬಲ್ಲ, ನೆನಪುಮಾಡಿಕೊಳ್ಳಬಲ್ಲ ಲಕ್ಷಣ- ಗಳನ್ನು ಹೊಂದಿದ್ದರು. ಈ ಆದಿಮಾನವರು ಬೇಟೆ ಯಾಡುವ ಚುರುಕನ್ನೂ, ಕಲ್ಲನ್ನು ಕಡಿದು ಆಯು ಧಗಳನ್ನು ತಯಾರಿಸಿ ಪ್ರಯೋಗಿಸುವ ಜಾಣ್ಮೆ- ಯನ್ನೂ ಹೋದಿದ್ದರು. ಆಸ್ಪಲೋಪಿ- ಧಿಕಸ್‌ ಕೇವಲ ಮಂಗಮಾನವ. ಆದಿಮಾನವರು ಸಂಪೂರ್ಣ ಮಾನವರು. ಆಸ್ಪ ಲೋಪಿಧಿಕಸ್‌ ಧಿಡೀರನೆ ಮಾನವನಾಗಿರಲು ಸಾಧ್ಯವಲ್ಲ. ಅದಕ್ಕೂ ಮಾನವರಿಗೂ ಮಧ್ಯೆ ಗೊಳು ತ್ತಿದ್ದ ಮಿದುಳನ್ನು ದ್ವಂತಹ ಒಂದು ವರ್ಗ-ಇದನ್ನು ಸಧ್ಯಕ್ಕೆ “ಮಾನವಮಂಗ“ ಎಂದು ಹೆಸರಿಸಬಹುದು- ಇರಲೇಬೇಕು ಎಂದು ಊಹಿಸಿ, ಅದನ್ನು ಕಪಿಮಾನವ ಹಾಗೂ ಆದಿಮಾನವರ ಮಧ್ಯೆ ಕಾಣೆಯಾಗಿರುವ ಕೊಂಡಿ ಅಥವಾ ಮಿಸ್ಸಿಂಗ್‌ ಲಿಂಕ್‌ ಎಂದು ಡಾರ್ವಿನ್‌ ತೀರ್ಮಾನಿಸಿದ. ಸಾಕಷ್ಟು ಆಧಾರಗಳಿಂದ ಡಾರ್ವಿನ್‌ ಮಂಡಿ- ಇದನ್ನು ಸ್ನಾಗತಿಸಿದರು. ದ < ಪಪ ಪಿ ” ಕಾಣಯಾದ ಕೂಂ ಅದರ ಹಿಂದೆಯೇ ಡಿ'ಗಾಗಿ ಶೊಧನೆ ಮುಂದುವರಿಯಿತು ೧೯೦೭ರಲ್ಲಿ ಜರ್ಮನಿಯ ಡಾ. ಒಟ್ಟೋ ಟಿ ಷೊಟೆನಾ,5' ಎಂಬಾತನಿಗೆ ಹೈಡಲ್‌ಬರ್ಗ್‌ ಪಟ್ಟಣದ ಸಮೀಪದಲ್ಲಿ ಭದ್ರವಾದ ಹಲು ಟಿ ಮೌ ಲ ಮ ಗಳನ್ನು ಹೊಂದಿದ ಒಂದು ಕೆಳದವಡೆ ಸಿಕ್ಕಿತು. ಕಳೆದುಹೋದ ಕೊಂಡಿಯ ಜೀವವಿಜ್ಞಾನಿಗಳು ಕೂಡಲೆ ಅದರ ಮೇಲೆ ಮುಗಿಬಿದ್ದರು. ಸ . ಅವಶೇಷ ಇದೆಂದು ಡ್ಲುವಂತಹ ಮತ್ತೊಂದು ಪಳಿಯುಳಿಕೆ ಸಿಕ್ಕಿತು. ಇದನ್ನು ಕಂಡುಹಿಡಿದಾತ ಇಂಗ್ಲೆಂಡಿನ ನಿವಾಸಿ- ಯಾದ ಚಾರ್ಲ್ಸ್‌ ಡಾಸನ್‌ ಎಂಬುವವನು. ೧೯೧೧ರಲ್ಲಿ. ಈತ ಪಿಲ್‌ಡಾನಿಃ ತಲೆಬುರುಡೆಯ ಒಂದು ಭಾಗ ಕೆಳದವಡೆಯನು ಸಿಕ್ಕಿತೆಂದು ಮತ್ತು ಒಂದು ಕೊಟ್ಟಿ. ಅದನ್ನು ನೋಡಿದಾಗ ಅದರ ಮಿದು- ಳಿನ ಭಾಗ ಸುಮಾರು ೭೦೦ ಘನ ಸೆಂಟಿ- ಮೀಟರ್‌ಗಳಷ್ಟು ಬೆಳೆದಿದ್ದು ಹಣೆಯು ಮುಂದೆ ಚಾಚಿಕೊಂಡಿದ್ದು, ಹುಬ್ಬಿನ ಏಣುಗಳು ತಂದು ಮಾಯವಾಗಿದ್ದುದು ಕಂಡುಬಂತು. ಆದರೆ ಇದರ ಕೆಳದವಡೆಯ ಲಕ್ಷಣ ಆದಿಮಾನವನ- ದಾಗಿರಲಿಲ್ಲ. ಅದು ಆಸ್ಟ್ರಲೋಪಿಧಿಕಸ*ಗಳಿಗಿಂತ ಹಿಂದಿನ ಕಾಲದ ಮಂಗಗಳನ್ನು ಅಥವಾ ಇಂದಿನ ಏಪ್‌ (ಸಿರೀ-ಅಂದರೆ ಗೋರಿಲ್ಲಾ, ಚಿಂಪಾಂಜಿ ಯಂತಹ ಬಾಲವಿಲ್ಲದ ನರವಾನರು)ಗಳಂಥವುಗಳ ಕೆಳದವಡೆಯಾಗಿತ್ತು. ಆದ ಅವುಗಳಂತೆ ನೀಳವಾಗಿದ್ದು, ಬಾಗಿರದ, ಇಂದಿನ ಮಾನವ- ರನ್ನು ಹೋಲುವ ಕೋರೆಹಲ್ಲು ಹಾಗೂ ಇತರ ಹಲ್ಲುಗಳನ್ನು ಹೊಂದಿತ್ತು. ಪೂರ್ಣವಾಗಿ ಇ ೨೦ ಕಸ್ತೂರಿ, ಎಪ್ರಿಲ್‌ ೧೯೭೭ ಆಸ್ಪ ಲೋಪಿಧಿಕಸ್‌ನನ್ನಾಗಲೀ ಹೋಲದ ಈ ವದ ನಿಯಾಂಡರ್‌ ಕಣಿವೆಯಲ್ಲಿಯ ' ಗುಹೆ- ಅವಶೇಷ ಅವೆರಡಕ್ಕೂ ನಡುವಿನದಾಗಿರ- ಯೊಂದರಲ್ಲಿ (೧೮೫೬ರಲ್ಲಿ ಇರಬಹುದು) ಬಹುದು ಎಂದು ಊಹಿಸಿದ ವಿಜ್ಞಾನಿಗಳು ಮಾನವ ಅವಶೇಷವೊಂದು ಪತ್ತೆಯಾದದ್ದು. ಕಡೆಗೂ ಕಾಣೆಯಾದ ಕೊಂಡಿ ಸಿಕ್ಕೇಬಿಟ್ಟಿತು! ಇದಕ್ಕೂ ಮುಂದುವರಿದ ಆದಿಮಾನವನ ಎಂದು ಖುಷಿಪಟ್ಟರು. ಮುಂದಿನ ಪರೀಕ್ಷೆಗಳಲ್ಲಿ ಈ ಮೂಳೆಗಳು ಆಸ್ಪ್ರಲೋಪಿಧಿಕಸ್‌ ಅಥವಾ ಅದಿಮಾನವರ ಅವಶೇಷಗಳು ನೀಡಿದ ವಿವರಗಳಿಗಿಂತ ಹೆಚ್ಚಿನ ಮಾಹಿತಿಯನ್ನು ಕೊಡುವ ಬದಲು ಇಲ್ಲದ ಸಮಸ್ಯೆಯನ್ನೇ ತಂದೊಡ್ಡಿ ದವು. - ಏಕೆಂದರೆ ಮಾನವ ವಿಕಾಸದಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಸೊಂಟದ ಮೂಳೆಯ ಬೆಳವಣಿಗೆ ಹಾಗೂ ಬೆನ್ನೆಲುವಿನಲ್ಲಿ $ ಆಕಾರದ ಮಾರ್ಪಾಡು (ಇದು ನೆಟ್ಟಗೆ ನಿಲ್ಲುವ ಪ್ರಯತ್ನ). ನಂತರ ಕೈಗಳ ಬೆಳವಣಿಗೆ, ಕೆಳದವಡೆಗಳು ದೃಢ ವಾಗುತ್ತ ಬಂದದ್ದು. ಇವೆಲ್ಲದರ ನಂತರ ಮಿದುಳಿನ ವಿಕಾಸ. ಆದರೆ ಈ ಮೂಳೆಗಳಲ್ಲಿ ಮಿದುಳು ಸಾಕಷ್ಟು ಬೆಳವಣಿಗೆ ಹೊಂದಿದ್ದರೂ ಕೆಳದವಡೆ ಇನ್ನೂ ಬಹಳ ಹಿಂದಿನವರದಂತಿತ್ತು. ಕೆಳದವಡೆ ಬೆಳವಣಿಗೆ. ಹೊಂದದೆ ಮಿದುಳು ಹೇಗೆ. ವಿಕಾಸಗೊಂಡಿತು? ಎಂಬ ಪ್ರಶ್ನೆ ಈಗ ವಿಜ್ಞಾನಿಗಳ ಮುಂದೆ ಬಂತು. ಉತ್ತರ ಸುಲಭವಾಗಿರಲಿಲ್ಲ. ಕೆಲವು ವಿಜ್ಞಾನಿ ಗಳು ಸಂಬಂಧವಿಲ್ಲದ ಈ ಎರಡು ಮೂಳೆಗಳು ಒಂದೇ ವ್ಯಕ್ತಿಯದಾಗಿರದೆ ಬೇರೆ ಬೇರೆಯ . ಜೀವಿಗಳದೇಕಾಗಿರಬಾರದು ? ಎಂದು ವಾದಿ- ಸಿದರು. ವಾದ ಸಮಂಜಸವಾಗಿ ಕಂಡರೂ ಅದನ್ನು ಸಿದ್ದ ಪಡಿಸುವಹಾಗಿರಲಿಲ್ಲ. ಏಕೆಂದರೆ ಮಾನವಶಾಸ್ತ್ರ ಅಲ್ಲಲ್ಲಿ ಸಿಕ್ಕಿದ ಚೂರುಪಾರು . ಗಳನ್ನು ಆಧರಿಸಿದ ಊಹೆಗಳ ಆಧಾರದ ಮೇಲೆ ನಿಂತಿರುತ್ತದೆ. ಸಾಕಷ್ಟು ಸಾ ಕ್ಷೆ-ಆಧಾರಗಳಿಲ್ಲದೆ ಒಮ್ಮೆಲೇ ಇದು ಇಂಥದು ಅದು ಅಂಥದೇ- `ಎಂದು ನಿರ್ಧಾರಕ್ಕೆ ಬರುವಂತಿಲ್ಲ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ- ಜರ್ಮನಿ A ಫೌ ನಾಟ 2 ಓ.ಡಿ ಹತ ಣ ಷ್ಟ & ಬುಡಕಟ್ಟಿನವನದಿರಬಹುದೇನೋ ಲಕ್ಷಣಗಳಿದ್ದು ಅದರ ಮಿದುಳು ಸುಮಾರು ೧೪೦೦ ಘನ ಸೆಂಟೀಮೀಟರಿನಷ್ಟು ವಿಕಾಸ ಗೊಂಡಿತ್ತು. (ಇಂದಿನ ಮಾನನ ಮಿದುಳಿನ ಪ್ರಮಾಣ ೧೩೫೦ ರಿಂದ ೧೫೦೦ ಘ. ಸೆಂ.) ಸೊಂಟ ಬೆನು ಮೂಳೆ ಹಾಗೂ ಕೈಗಳನ್ನು ಪರಿಶೀಲಿಸಿದರೆ ಇದು ಆದಿಮಾನವನಿಗಿಂತ ಮುಂದುವರೆದಂತಿತ್ತು. ಆದರೆ ತಲೆಬುರುಡೆ ಮಾಮೂಲಿನಂತೆ ಹಿಂಭಾಗದಲ್ಲಿ ಜೋಡಿಸಲ್ಪಟ್ಟ ರದೇ, ಇದರ ಕಾಂಡೈಲು (ಕಶೇರು ಮಗೆ- ಯೊಂದಿಗೆ ' ತಲೆಬುರುಡೆ ಜೋಡಿಸಲ್ಪಡುವ ಭಾಗ) ಮುಂದೆ ಹೋಗಿತ್ತು. ಹೀಗಿದ್ದರೆ ಆ ವ್ಯಕ್ತಿ ನೇರವಾಗಿ ನಡೆಯಲು ಸಾಧ್ಯವಿಲ್ಲ. ನೆಟ್ಟಗೆ ನಿಲ್ಲದೆ ಈ ಜೀವಿ ಹೇಗೆ ಇಷ್ಟೊಂದ ವಿಕಾಸಹೊಂದಿತ್ತು? ಎಂದು ವಿಜ್ಞಾನಿಗಳು. ತಲೆ ಕೆಡಿಸಿಕೊಂಡರು. ಮುಂದೆ ಅದೇ ನಿಯಾಂ- ಡರ್‌ ಕಣಿವೆಗಳಲ್ಲೇ ಸಿಕ್ಕಿದ ಇನ್ನು ಕೆಲವು ಅವಶೇಷಗಳಲ್ಲಿನ ಬುರುಡೆಗಳಲ್ಲಿ ಕಾಂಡೈಲು (ಬುರುಡೆಯ ಹಿಂಭಾಗಕ್ಕೆ ಮಾಮೂಲು ಜಾಗ- ದಲ್ಲಿ) ಕೀಲಿಸಲ್ಪಟ್ಟಿತ್ತು. ಕೊನೆಗೆ ಮೊದಲು ಸಿಕ್ಕಿದ ಬುರುಡೆಯೂ ಇದೇ ಪ್ರಭೇದದ ಬೇರೆ ಎಂದು ವಿಜ್ಞಾನಿಗಳು ಶಂಕೆ ತಾಳಿದರು. ಆದರೆ ಮುಂದಿನ ಪರೀಕ್ಷೆಗಳಿಂದ ಅವೆಲ್ಲ ಒಂದೇ ಕಾಲದ ಒಂದೇ ಬುಡಕಟ್ಟಿನ ಜನರದ್ದೇ; ಈ ವ್ಯಕ್ತಿ ' ಮಾತ್ರ ಆರ್ಥ್ರೈಟಿಸ್‌ ರೋಗದಿಂದ ನರಳು- ತ್ತಿದ್ದು, ವಿಕಾರ ಉಂಟಾಗಿತ್ತು ಎಂದು ತಿಳಿದು ಬಂತು | ಇವೆಲ್ಲ ಜನರನ್ನು ಜನರು ಎಂದು ಕರೆದರು. ನಿಯಾಂಡರ್ಥಲ್‌ ಏಕೆಂದರೆ. ಒಂದೇ ಪ್ರಭೇದಕ್ಕೆ ಸೇರಿದ ವಿವಿಧ ಬುಡಕಟು ಗಳನ್ನು... ಟ್ಟ ಗೆಟ್‌ ಲೆಟ್‌ ಇಇ ಪೆ. ಟ್‌್ಲ ಟ್‌ ಟ್ರ ನವ se ತ್ಯ ಮಾನವಶಾಸ್ತ್ರದಲ್ಲೊಂದು ಪತ್ತೇದಾರಿ ಜಾಗೆಥ ಹೆಸರಿನಿಂದಲೇ ಅವನ್ನು ಕರೆಯುವುದು ರೂಢಿಯಲ್ಲಿರುವ ಪದ್ಧತಿ ಪೀಕಿಂಗ್‌ ಮಾನವ, ಜಾವಾ ಮಾನವ, ಸ್ವಾನ್‌ ಕೂಂಬ್‌ ಮಾನವ-ಇವೆಲ್ಲ ಹೆಸರುಗಳು ಹೀಗೆ ಬಂದುವೇ, ಇವೆಲ್ಲವೂ ಹೋಮೋ ಎರಕ್ಟಸ್‌ ಪ್ರಭೇದಕ್ಕೆ ಸೇರಿದ ವಿವಿಧ ಬುಡಕಟ್ಟುಗಳು. ಹೀಗೆಯೇ ನಿಯಾಂಡರ್ಥಲ್‌ ಕಣಿವೆಯಲ್ಲಿ ಸಿಕ್ಕಿದ ಮಾನವ ಅವಶೇಷಗಳಿಗೆ "ನಿಯಾಂಡರ್ಥಲ್‌ ಮಾನವ'ರ ಅವಶೇಷಗಳೆಂದು ಹೆಸರಾಯಿತು. -೧೯೦೭ ರಲ್ಲಿ ಡಾ. ಒಟೋ ಷೊಟೆನ್ಸಾಕ್‌ಗೆ ಹೈಡಲ್‌ಬರ್ಗ್‌- ನಲ್ಲಿ ಸಿಕ್ಕಿದ ಕೆಳದವಡೆ, . ನಿಯಾಂಡರ್ಥಲ್‌ ಮನುಷ್ಯರ ಜೀವರಚನೆಯನ್ನೇ ಹೊಂದಿದ್ದು ಕೆಲವು ವೃತ್ಯಾಸಗಳಿದ್ದುದರಿಂದ ಅದನ್ನು “ಹೈಡಲ್‌ಬರ್ಗ್‌ ಮಾನವ” ಎಂದೇ ಕರೆದರು. ಹಾಗೆಯೇ ಚಾರ್ಲ್ಸ್‌ ಡಾಸನ್‌ ತಂದುಕೊಟ್ಟ ಪ್ರಸ್ತುತ ಅವಶೇಷಗಳಿಗೆ ಇ“ಹಿಲ್ದ್‌ಡೌನ್‌ ಮಾನವ” ಎಂದು ತಾತ್ಕಾಲಿಕವಾಗಿ ಹೆಸರಿಟ್ಟು ಮುಂದುವರಿದರು. ನಿಯಾಂಡರ್ಥಲ್‌ ಮಾನವ ನೊಬ್ಬನಲ್ಲಿದ್ದಂತೆ ಪಿಲ್ಬ್‌ಡೌನ್‌ ಮಾನವನಲ್ಲಿ ಯಾವುದಾದರೂ ವಿಕೃತಿ ಇದ್ದೀತೇ ಎಂಬೊಂದು ಶಂಕೆ ಉಂಟಾಗಿ, ಅದರ ಶೋಧನೆಯು ಹೊಸ ಜಾಡು ಹಿಡಿಯಿತು. ಅದೇ ಪಿಲ್ಫ್‌ಡೌನ್‌ ಮಾನವನ ಹೂರಣ ಹೊರಗೆ ಹಾಕಲೂ ಸಹಾಯ ವಾಯಿತೆನ್ನಬೇಕು. ಈ ತಿರುವಿನಲ್ಲಿ ಒಂದು ಅಂಶ ಹೊರಬಿತ್ತು, ಪಿಲ್ಫ್‌ಡೌನ್‌ ಮಾನವನ ಬುರುಡೆ ಹೋಮೋ ಎರಕ್ಟಸ್‌ಗಳಷ್ಟು ಮುಂದುವರೆದದ್ದು. ಆದರೆ ಕೆಳದವಡೆ ಮಾತ್ರ ಏಪ್‌ಗಳಷ್ಟು ಹಿಂದುಳಿದದ್ದು! ಏನೇ ವಿಕೃತಿ ಇದ್ದರೂ ಇಷ್ಟೊಂದು ವ್ಯತ್ಯಾಸ ಇರಲು ಸಾಧ್ಯವಿಲ್ಲ ಎಂದು ನಿರ್ಧಾರವಾಯಿತು. ಆಗ “ತಲೆಬರುಡೆ ಹಾಗೂ ಕೆಳದದಡೆ ಒಂದೇ ಪ್ರಾಣಿಯದಲ್ಲ” ಎಂದು ಹಿಂದೆ ವಾದಿಸಿದ್ದವರ ವಾದಕ್ಕೆ ಬೆಲೆ ಬಂತು. ಇದರಿಂದ ಪಿಲ್ಫ್‌ಡೌನ್‌ ° ಮಾನವನ ಕಾಲ ಪರೀಕೆಮಾಡುವುದು ಅನಿ- ೨೧ ಹೀಗೆ ಅದನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ವಾದವೇ ನಿಜವೆನ್ನಿಸಿತು. ಏಕೆಂದರೆ ಯಲ್ಲಿ ಕಂಡುಬಂದ ನೈಟ್ರೋಜನ್‌ ಅಂಶ ಇಂದಿನ ಗೋರಿಲ್ಲಾದಷ್ಟು ; ಬುರುಡೆಯು ಆದಿ- ಮಾನವ ಕಾಲದ್ದು. ಜತೆಗೆ ಬುರುಡೆಯಲ್ಲಿ ಶೇಖರವಾಗಿದ್ದ ಫ್ಲೋರಿನ್‌ಗೂ ದವಡೆಯಲ್ಲಿದ್ದ ಫ್ಲೋರಿನ್‌ಗೂ ಅಜಗಜಾಂತರ ವ್ಯತ್ಯಾಸವಿತ್ತು. ಆದ್ದರಿಂದ. ಇವೆರಡರಲ್ಲಿ ಒಂದೊಂದಕ್ಕೂ ಸಂಬಂಧವಿಲ್ಲ. ಎರಡೂ ಬೇರೆ ಬೇರೆ ಕಾಲದ ಬೇರೆ ಬೇರೆ ಜೀವಿಗಳ ' ಅವಶೇಷಗಳು ಎಂದು ತೀರ್ಮಾನವಾಯಿತು. ಮುಂದೆ ಪಿಲ್‌ ಡೌನ್‌ ಬುಡಕಟ್ಟಿನ ಮಾನವ ನಿದ್ದ ಎಂಬ ನಂಬಿಕೆ ಕುಸಿಯುತ್ತ ನಡೆಯಿತ್ಶ್ಕು ಆದರೆ ಸಂಶೋಧನೆ ಸ್ಮಗಿತವಾಗಲಿಲ್ಲ, ಬದಲು ಚಿಕಿತ್ಸಕ ಬುದ್ಧಿಯಿಂದ ಮುಂದುವರಿಯಿತ್ಕು ಗೋರಿಲ್ಲಾದ ಕೋರೆ ಹಲ್ಲು ನೀಳವಾಗಿದ್ದು ಕತ್ತು ತಿನ್ನಲು ಅನುಕೂಲವಾಗುವಂತೆ ಬಾಗಿ- ರುತ್ತದೆ. ಆದರೆ ಪಿಲ್ಫ್‌ಡೌನ್‌ ಮಾನವನ ಕೆಳದವಡೆಯ ಹಲ್ಲುಗಳು ಇಂದಿನ ಮಾನವಾ ನಂತಿದ್ದುವೇಕೆ? ಕೋರೆಹಲ್ಲುಗಳನ್ನೂ ಇತಠ ಹಲ್ಲುಗಳನ್ನೂ ಮಾನವನ ಹಲ್ಲಿನಂತೆ ಕಾಣುವ ಹಾಗೆ ಸಾಣಿ ಹಿಡಿದು ಉಜ್ಜಲಾಗಿತ್ತು. ೧೯- ೨೦ ನೇ ಶತಮಾನದ ಗೋರಿಲ್ಲಾದ ದವಡೆ ಯನ್ನು ಆದಿಮಾನವನ ತಲೆಯೊಳ್ಳಗೆ ಹೊಂದಿ ಸಲು, ಈ ಜಾಣತನ ಮಾಡಿದ್ದಾರೆಂದು ತಿಳಿದು ಹೋಯಿತು. ಆದರೆ ಕಡೆಯದಾಗಿ ಇನ್ನೊಂದು ಸಮಸ್ಯೆ ಉಳಿಯಿತು. ಆ ಮೂಳೆಗಳಿಗೆ ಕಂದು ಬಣ್ಣ ಬಂದದ್ದು ಹೇಗೆ? ಹಾಗೂ ಎಂದು, ಏಕೆಂದರೆ ಭೂಮಿಯೊಳಗೆ ಗಳಲ್ಲಿ ಕಾಲಕ್ರಮೇಣ ಕಬ್ಬಿಣದ ಅಂಶ ಸೇರುತ್ತ ಬಂದು, ಮೂಳೆಯೂ ಕ್ರಮಶಃ ಕಂದು ಬಣ್ಣಕ್ಕೆ ಹೋಗುತ್ತ ಬರುತ್ತದೆ. ಬುರುಹೆ ಹಳೆಯದು. ಅದಕ್ಕೆ ಕಂದು ಬಣ್ಣ ಬಂದಿ- ಸೇರಿಕೊಂಡಿರುವ ಮೂಳೆ ' ದಿಂದಲ್ಲ ಎನ್ನುವುದೇ ಪ.ಜಾ ೨೨ ಕಸ್ತೂರಿ, ಎಪ್ರಿಲ್‌ ೧೯೭೭ ಗೋರಿಲ್ಲಾದ ಮೂಳೆಯಲ್ಲಿ )ಿ ಅಷ್ಟೊ ದು ಕಬ್ಬಿ - ಣದ ಅಂಶ ಸೇರಲು ಸಾಧ್ಯವೇ? ಈ ಕಂದು ಬಣ್ಣ ಇದೇನೂ ಹೆಚ್ಚಿ ನ ಸಮಸ್ಯೆ, ಯಾ ರಾಸಾ- ಪರೀಕ್ಷಿಗೊಳಪಡಿ ಸಿದಾಗ, ಗೆ ಗಳನ್ನು ಪೊಟ್ಮಾಸಿಯಂ ಡೈಕ್ರೋಮೇಟ್‌ನಲ್ಲಿ ಅದ್ದಿ, ಅವಕ್ಕೆ ಕೃತಕವಾಗಿ ಕಂದು ಬಣ್ಣ ಕೊಡಲಾಗಿದೆಯೇಬ ಹೊರಬಿತ್ತು. ಇದರಿಂದ ಪಿಲ್ಫ್‌ಡೌನ್‌ ಇರಲಿಲ್ಲ; ಇದು: * ಜೀವವಿಜಾ ಗೊಂದಲದಲ್ಲಿ ಕೆಡವಲು ಕುಟಿಲೋಪಾಯ ಡಾಸನ್ನನ ಈ ಮೋಸ ಪಿಲ್ಸ್‌ ಡೌನ್‌ ಮಾನವನ ವಿಕಾಸದ ಜಾಡಿನಿಂದ ಅಳಿಸಿಹಾಕಲ್ಪಟ್ಟಿ ತು. ಅಂತೂ ೧೯೧೧ರಿಂದ ಸುಮಾರು ನಲವ- ತ್ರರಡು ವರ್ಷಗಳ ಕಾಲ ಮಾನವಶಾಸ್ತ್ರಜ್ಞ- ರನ್ನು ಕುತೂಹಲ, ಗೊಂದಲ, ಜಿಜ್ಞ್ಲಾ ಸೆಗಳ ಮುಳುಗಿಸಿದ ಈ ತಂತ್ರ ೧೯೫೩ರಲ್ಲಿ ಬಯ- ಲಾದ ನಂತರ ಪಿಲ್ಸ್‌ ಡೌನ್‌ ಮಾನವನ ಶೋಧನೆ ಅಂತ್ಯಗೊಂಡಿತು. ಪಾಲಿಯಾಂಥ್ರೋಪಾಲಜಿ (ಪಳೆಯುಳಿಕೆ ಮಾನವಶಾಸ್ತ್ರ)ದಲ್ಲಿ ನಡೆದ ಈ ಭಾರಿ ವೈಜ್ಞಾನಿಕ ಮೋಸದ ಪತ್ತೇದಾರಿಕೆಯ ಗುರುತಾಗಿ “ಪಿಲ್‌ ಡೌನ್‌ ಮಾನವ”ನೆಂದು ಹೆಸರು ಗಳಿಸಿದ ಈ ಎರಡು ಅವಶೇಷಗಳು ಈಗಲೂ ಬ್ರಿಟಿಷ ಮ್ಯೂಸಿಯಂನಲ್ಲಿ ಸುರಕ್ಷಿತ ಸ್ಟಾ ಯಕ ಗುಟು ) ಮಾನವನ ಅಸ್ಲಿ ತ್ತ್ವ ವೇ ಸ್ಲ್ಯಾನಿಗಳನು ೫. ಮಾಡಿದ ಸಿದ್ಧವಾಯಿತು. ಬಯಲಾದ ಮೇಲೆ ಎಂದು ಹಾದಿ ಇದರಷ್ಟು ಷ್ಟ ಕಾಲೆ ಇರಾ ಇಲ್ಲ ಅಲಾ. ಹೆಸರು ಮಾನವ - & € v ಚುನಾವಣೆಗೆ ನಿಂತ ವೃಕ್ತಿಯ ವೆ 'ಕೊಂದು (ಇಂದಿನ ಸೌಲ್ಯಮಾ ವಾಗಿವೆ. ರಾಮಾಯಣದಲ್ಲಿ ರಾವಣ, ಮಹಾ ಭಾರತದಲ್ಲಿ ದುರ್ಯೋಧನರಂತಹ ಖಳನಾಯಕ ರಂತೆ, ಮಾನವ ಇತಿಹಾಸದಲ್ಲಿ ಚಾರ್ಲ್ಸ್‌ ಡಾಸನ್‌ನ ಹೆಸರು ಅಮರವಾಯಿತು! ರ ನ ಸಂಶೋ- ಧನೆಯ ಫಲವಾಗಿ ಸ ಆಫ್ರಿಕಾದ ಟ್ಯಾಂಗ- ನೀಸ್‌ ಪ್ರಾಂತದಲ್ಲಿನ ಜಲಜ ಶಿಲೆಗಳಲ್ಲಿ ಇಂತಹ ಮಾನವ ಉಪಯೋಗಿಸಿರಬಹುದಾದ ಒಂದು ಅಪ್ರಬುದ್ಧ ಶಿಲಾಯುಧ ಸಿಕ್ಕಿ ಶೋಧನೆಗೆ ಹುರುಪು ಸಿಕ್ಕಿತು. ಕಡೆಗೆ ಇತ್ತಿ ಹ ಸುಮಾರು ೧೮ ವರ್ಷಗಳಷ್ಟೇ ಹಿಂದೆ-೧೯೫೯ ರಲ್ಲಿ ದಕ್ಷಿಣ ಆಫ್ರಿಕಾದಲ್ಲೇ ಜಾ ಕೊಂಡಿ'ಯ ತಲೆ ಬುರುಡೆ ಸಿಕ್ಕಿಬಿಟ್ಟಿತು. ಆದರೆ ಇದಕ್ಕೆ ಆಯುಧ ಗಳನ್ನು ಸ್ವತಃ ತಯಾರಿಸುವ 'ಯೋಗ್ಯತೆ ಇರಲಿಲ್ಲ. ಈ ಯೋಗ್ಯತೆ ಆದಿಮಾನವನಲ್ಲಿ ಬೆಳೆಯಿತು. ಈ ಪಾ ಣಿಯಲ್ಲಿ ಹಿಂಗಾಲುಗಳ ಮೇಲೆ ದೇಹದ ಭಾರ ಬಿಟ್ಟು, ಎದೆ ಜಾಚಿ- ಮಾನವರಂತೆ) ನಡೆಯು- ವಷ್ಟು ಪ್ರಗತಿ ಹೊಂದಿತ್ತು. “ಜಿಂಗ್‌ ಜಾನ್‌ ಥ್ರೋಪಸ್‌” ಎಂಬ ವೈಜ್ಞಾ ನಿಕ ಹೆಸರಿದೆಯಾದರೂ, ಇದು ಚಿಪ್ಪುಳ್ಳೆ ಕಾಯಿಗಳನು ತಿನ್ನುತ್ತಿ ದ್ದು ದರಿಂದ. ಕ್ರಾ ಕರ್‌ ವ ನ್‌ ಎಂದೂ ಹೆಸರು ಬಂತು. ಹೆಚಿ A ನ ಇನ್ನು ಸಂಶೋಧನೆ ನಡೆಯುತ್ತಿದೆ. ಸೆ ನಾಪನ ಆತ ಗಳಿಸುವ ಓಟುಗಳ ಸಂಖ್ಯೆ ಯ ಶಿ ಮೇಲೆ ನಿರ್ಧಾರಿತವಾಗುತ್ತದೆಯೆ ಪಾ ಆ ಓಟುಗಳನ್ನು ಹಾಕಿದವರ ಮೌಲ ಮಾಪನ ಪ್ರಭುತ್ನಕ್ಕಿರುವ ಮುಖ್ಯ ತೊಂದರೆ. ು ಇ. ಸಕ್‌, dvd CY ಳಾ 1ಎ ತ ಎ ಇ J Nd pe ತಕರ ಕಾ. ಕಾಕಾ ಓಟ ಲ We — — 4 ಆ 24 ಅ ಸೈ ಲೇ G pe ಅ 1 3 ಈ ಬ ಗ್ರೆ Wp ಇಸಿ 6 ಟ್ರ q e D ೋ A pe) B @ ೩) 0 | ಎಷ. MC; WB 13 2 4 ® ~' 16 12) (1171. ಕಿಂ GQ 13 3 B ಆ ಇಳ | ೧ tx 6 ‘GB i ಕಾಗ 6) ೦೬ 1 ಬಡ್ಡಿ ಸಹಿತವಾಗಿ ಮುಟ್ಟಿ ಹೋಗಿರುತ್ತಿತ್ತು. ಇನ್ನು ಅವರು ನೀಡುತ್ತಿದ್ದ ಆ ಅಮೂಲ ಮೂಲ್ಯ ಕಟ್ಟಬಹುದೇ? ಉರುಳಿತ್ತು. ಶಾರದಾ ಅವರ ಗುರು ಶ್ರೀಮತಿ ಲಕ್ಷ್ಮೀಬಾಯಿ ಜಾಧವ ಅವರು ಕರುಳಿನ ಬೇನೆಯಿಂದ ಕಣ್ಮರೆ ಯಾದರು. ಇತ್ತ ಗುರು ವಾಳ್ವೇಕರರು ಅಕಾಲಿಕ ಮರಣಕ್ಕೆ ತುತ್ತಾದರು. "ಆನುಗೋಲೆಯಿಲ್ಲದ ಹೆಳವ ಸಾಗಿದಂತೆ' ಶಾರದಾ ಹಾನಗಲ್‌ ತಮ್ಮ ಪ್ರಗತಿಯನ್ನು ತಾವೇ ಶೋಧಿಸಿ ಸಾಧಿಸಿಕೊ- ಳೃಬೇಕಾಯಿತು. ದೆ )ವಾನುಕೂಲದಿಂದ ಶಾರದಾ “ಶರಧಿಯಲ್ಲಿ ಬಿಸುಟ” ಬಳ್ಳಿಯಾದರೂ ತೇಲುತ್ತ ತೇಲುತ್ತ ದಡವನ್ನು ತಲುಪಿದರು. ಆದರೆ ದೈವದ ದುರ್ವಿಪಾಕ ಇಷ್ಟಕ್ಕೇ ತೀರಲಿಲ್ಲ. ೧೯೭೦ ಡಿಸೆಂಬರ್‌ನಲ್ಲಿ ಇವರ ಹೆತ್ತ ತಾಯಿಯೂ ಇವರ ಕೈ ಬಿಟ್ಟು ಕೈಲಾಸ ಸೇರಿದರು. ಆ ಬರ- ಸಿಡಿಲನ್ನೂ ತಡೆದುಕೊಂಡು ಸ ೈಂತ ಪರಿಶ್ರಮ, ದೈವಾವಲಂಬನ ಇಷ್ಟರಿಂದಲೆ ಕರ್ನಾಟಕ ಸಂಗೀತ ಮಹಾವಿದ್ಕಾಲಯವನು ಸ ಕಟ್ಟು ಲವ ಪುಟ್ಟ ಶಿಲ್ಪಿಯಾಗಿ ಪರಿಶ್ರಮ ವಹಿಸಿದರು. ವಿಶ್ವವಿದ್ಯಾಲಯದಲ್ಲಿ ಸಂಗೀತದ ಸ್ಮಾನ ಮಾನವೂ ಹೆಚ್ಚುತ್ತ ೧೯೭೩ರ ಹೊತ್ತಿಗೆ ಕರ್ನಾಟಕ ಮ್ಯೂಜಿಕ್‌ ಕಾಲೇಜು, ಕರ್ನಾಟಕ ಕಾಲೇಜಿನ ಒಂದು ಅಂಗವಾಗಿ ಅಸ್ತಿತ್ವಕ್ಕೆ ಬಂತು. ಸಂಗೀತವನ್ನು ಪ ಧಾನ ವಿಷಯವ- ನ್ಮಾಗಿ ತೆಗೆದುಕೊಂಡು ಪದವೀಪರೀ ಕೆಗೆ ಷ್ಠ ಅಭಾ,ಸ ಮಾಡುವ ವಿದಾ.ರ್ಥಿನಿಯರ ಸಂಜಿ. ಹೆಚ್ಚತೊಡಗಿತು. ಬಿ. ಎ. ಪರೀಕ್ಷೆಗಾಗಿ ಸಂಗೀತ ವಿಷಯದ syllabus ತಯಾರಿಸಲಾಯಿತು. ಶ್ರೀ ಮಲ್ಲಿಕಾರ್ಜುನ ಮನ್ಸೂರ ಅವರ ನಿರ್ದೇ- ಶನವು ಈ ದಿಶೆಯಲ್ಲಿ ಅತ್ಯಮೋಘವಾದುದು. ೧೯೭೬. ' ಸಂಗೀತ ತಪಸ್ಯೆಯ ಫಲವಾಗಿ, ಹಿರಿಯರ ಪುಣ್ಯದಿಂದಾಗಿ ದೈವ ಕಣ್ಣೆರದಿತ್ತು. ತಪಸ್ಯೆಗೆ ಫಲ ದೊರೆತಿತ್ತು. ಶಾರದಾ ಹಾನ ಗಲ್‌ ಕರ್ನಾಟಕ ಸಂಗೀತ ಮಹಾವಿದ್ಕಾಲಯದ ಪ್ರಥಮ ಪ್ರಾಚಾರ್ಯೆ. ಪ್ರಥಮ ಮಹಿಳಾ ಪ್ರಾಚಾರ್ಯೆ, ಮಗಳ ಈ ಮಹಾತ್ಸಾಧನೆ ಯನ್ನು ಕಣ್ಣಾರೆ ಕಂಡು ಸಂತೋಷಪಡಲು ತಾಯಿ ಇರಲಿಲ್ಲ. ಅಂದು ಶಾರದಾ ಅವರ ಮನೆಯಲ್ಲಿ ಅವರ ತಾಯಿಯ ಭಾವಚಿತ್ರ ನೋಡಿ ನೆನಪು ತೆಗೆದಾಗ ಶಾರದಾರ ಕಣ್ಣಲ್ಲಿ ನೀರು ಧಾರೆಗಟ್ಟಿ ಸೂಸಿದ್ದವು. ಪ್ರಾಚಾರ್ಯೆ, ಮನೆಗೆ ಪುತ್ರಿ ಅಲ್ಲವೆ? ೧೯೭೬ರಲ್ಲಿ ಕರ್ನಾಟಕ ಕಾಲೇಜಿನ ಅಂಗವಾಗಿದ್ದ ಕರ್ನಾಟಕ ಮ್ಯೂಜಿಕ್‌ ಕಾಲೇಜು ಸ್ವತಂತ್ರ ಸಂಸ್ಥೆಯಾಗಿ ಅಸ್ತಿತ್ವದಲ್ಲಿ ಈ ಸಂಗೀತ ಮಹಾವಿದ್ಯಾಲಯವು ಸ್ವಯಂಪೂರ್ಣ ಸಂಸ್ಥೆಯಾಗಿ ಬಿ.ಎ. ಪದವೀ ಪರೀಕ್ಷೆಗೆ ಸಂಗೀತವನ್ನೇ ಪ್ರಧಾನ ವಿಷಯವ- ವನ್ನಾಗಿ ತೆಗೆದಕೊಂಡು ತರಬೇತಿ ಪಡೆಯುವ ಅಭ್ಯಾಸಿಗಳಿಗೆ ಮಾರ್ಗದರ್ಶನ ನೀಡುತ್ತಲಿದೆ. ಶಾರದಾ ಹಾನಗಲ್‌ ಅವರಿಗೆ ಸಹಾಯಕರಾಗಿ ಇತರ ಪ್ರಾಧ್ಯಾಪಕ ವರ್ಗವೂ ಕಲಾವಿದ ವರ್ಗವೂ ಇದೆ. : ಸಂಗೀತವೆಂದರೆ ಒಂದು ಸಂಯೋಜಕ ಶಕ್ತಿ. ಆ ಶಕ್ತಿ ಕಾರ್ಯಮಾಡುವು- ದನ್ನು ಈ ಸಂಸ್ಥೆಯಲ್ಲಿ ನಾವು ಕಾಣಬಹುದು. “ಹಿಂದುಸ್ತಾನೀ ಸಂಗೀತ ಶಿಕ್ಷಣದ ಬೇರೆ ಬೇರೆ ಘರಾಣೆಗಳ ಗುರುಶಿಷ್ಯ ಪರಂಪರಾ ಪದ್ಧತಿಗೂ ನಿಮ್ಮ ಸಂಗೀತ ಮಹಾವಿದ್ಮಾ- ಲಯದ ಪಾಠ ಪದೃತಿಗೂ ಬಹಳ ಅಂತರ ಅನಿಸುತ್ತದಲ್ಲವೇ ?” ಕ “ಹೌದು, ಇಲ್ಲಿ ನಾವು ಗಡಿಯಾರ ನೋಡಿ ಕಲಿಸಬೇಕಾಗ್ತದ ಮತ್ತು ನಮ್ಮ [೦೯೦05 ಮುಗಿಸಬೇಕಾಗ್ಮದ. ವರ್ಷದ ಕೊನೆಯ ಪರೀ- ಹಾಷ ತಗೆ ನ ಅಷ ಗಢ ಇಷ ಶಾರದಾ ಹಾನಗಲ್‌ ೩೯ ವತಿ ಶಿಷ್ಕರು ನಸುಕಿನಲ್ಲಿ ತೇಬೂರಿ ಹಿಡಿದು- ಕವ ಗರಡಿ ಸಾಧನಾ ಮಾಡುವ ಅನಿಯ- ತ ಸಾಧನಾ ಇಲ್ಲಿ ಹಾ 5೮ಗ ಸಾಧ್ಯ ಆದೀತು?” Fp ವಿದ್ಮಾರ್ಥಿ ಗಳಿಗೆ 1 ಯಂ ಓಣ ಬೇಕೇ ಬೇಕಲ್ಲ 8 “ಅದು ಖರೆ. ಪ್ರೆತಿದಿನಾನೂ Koeory ಮತ್ತು Sn Rares ಇದ್ದದ್ದೆ “ಈ theory ಅಂದೆ ಲ್ಲಾ, ಇದನ್ನೆ ಹ್ಯಾಂಗ!ರೂಪಿಸಿಕೊಂಡೀರಿ?” “ನಮಗ ಮುಖ್ಯ ಆಧಾರ ಅಂದ್ರ ಭಾತ- ಖಾಂಡೆಯವರ ಸಂಗೀತಶಾಸ್ತ್ರ ಗ್ರಂಥಗಳು; ಹಿಂದುಸ್ತಾನೀ ಶಾಸ್ತ್ರಿಯ ಸಂಗೀತದ ರಾಗರಾಗಿ- ಣಿಗಳ ಸಂಪೂರ್ಣ ಪರಿಚಯ ಆ ಗ ೦ಥಗಳಲ್ಲಿ ಅದೆ, ಮತ್ತು ನಮ್ಮ ಹಾಡುಗಾರಿಕೆಗೆ ಪಲು- ಸ್ಮರ ಅವರ ಗಾಯನ ಪದ್ಧ ತಿಯೆ ಆಧಾರ.” "" ಹಾಂಗಾರ ನಿಮ್ಮ ಕಾಲೇಜಿನೊಳಗ ಇಂಥಾದ್ದೇ ಘರಾಣೆ ಅಂತೇನೂ ಜಲ? “ಹಾಂಗೇನೂ ಇಲ್ಲ, ಭಾರತೀಯ ಸಂಗೀತ ಗಾರರ ಬೆಸ್ಟ್‌ (best) ಅನ್ನೋದೇನದ ಅದ- ನ್ನೆಲ್ಲಾನೂ ನಾವು ಅಳವಡಿಸಿಕೊಂಡು ಒಂದು ಸಮನ್ನಯ ಪದ್ಧತಿ ಅನುಸರಿಸಿ ;ಹೋಗ್ಗೀವಿ. ಈಗ ಇಂಡಿಯಾದೊಳಗ ಗಂಧರ್ವ ಮಹಾ- ವಿದ್ಯಾಲಯ ಅದ. ಬನಾರಸ್‌, ಲಖನೌಗಳಲ್ಲಿಲ್ಲ ಮ್ಯೂ ಜಿಕ್‌ ಕಾಲೇಜ್‌" ಅವ. ರತಂಜನಕರ, ಗೌತಮ, ದೇವಧರೆ ಮೊದಲಾದವರು ಅಭ್ಯಾ- ಸಿಗಳಿಗಾಗಿ ಸಾಕಷ್ಟು ದುಡಿದವರಿದ್ದಾ ರೆ ಮತ್ತು ಹಿಂದುಸ್ತಾನಿ ಶಾಸ್ತ್ರ €ಯ ಗಾಯಕಿಯೊಳಗೆ ಹೆಸರುವಾಸಿಗಳಾದ *ಷ್ಣರಾವ ಪಂಡಿತ್ಕ ಓಂಕಾರನಾಥ ಠಾಕೂರ, ಡಾಗರ್‌ ಬ್ರದರ್ಸ್‌, ಅಬ್ದುಲ್‌ ಕರೀಮ್‌ಖಾನ, ಬಡೇ ಗುಲಾಮ ಅಲ್ಲೀಖಾನ್‌, ಬೆಗಂ ಅಕ್‌ತರ, ಸವಾಯಿ ಗಂಧರ್ವ ಮೊದಲಾದ ಹಿರಿಯ ಕಲಾವಿದರ ಧ್ವನಿಮುದ್ರಣ ಸಂಗ್ರ ಹಾನೂ ನಮ್ಮಲ್ಲಿ ಇದೆ.” “ನಿಮ್ಮಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೂಡಿ ಅಭ್ಯಾಸ ಮಾಡ್ತಾ ರೇನು?” “ದುದೈ ೯ವದಿಂದ ಸಂಗೀತದೊಳಗೆ cಂ- ediicatiot ಸಾಧ್ಯವಾಗೂದಿಲ್ಲ. ಆದರೆ ವಾದ್ಯ ಸಂಗೀತದ ವಿದಾ ಧಾ.ಸ ಮಾಡುವ bea ರ್ಥಿಗಳೂ ನ ನಮ್ಮ ಲ್ಲಿ ಇದ್ದಾ ರ 4 “ಸಂಗೀತ ಪದವೀಧ ಭವಿಷ ಹಾಗ $ ಶಿ ಅನಿಸ್ತದ ದ ನಿಮಗೆ 9” 6 ಫೆ ಚಪ ಹ್‌ “ಇದಂತೂ ನಿರು ದ್ನೋಗದ ಯುಗ, ಆದರೂ ವಿ ಗಾಡಿಯ ಸಂಗೀತ ಇಡ ಮಾಡಬಹುದು. ಹೆಣ್ಣುವ ಕ್ಕಳಿಗೆ ಕೆಲ- ವೊಂದು ವಯಸ್ಸು ಆದ ಮಾಡೋದು ಕಷ್ಟ. ಆದರ ಸಂಗೀತಕ್ಕೆ ವಯೋ- ನಿರ್ಬಂಧ ಏನೂ ಇಲ್ಲ, ಗೆ ಕರ್ನಾಟಕದ ಮೂರೂ ವಿಶ್ವ ವಿದ್ಮಾಲಯ- ಗಳಲ್ಲಿ ಈಗ ಎಂ. ಎ. ಪದವಿ ವರೆಗೂ ಸಂಗೀತ- ವನ್ನು ಪ್ರಧಾನೆ ವಿಷಯವಾಗಿ ತೆಗೆದುಕೊಂಡು ಅಭ್ಯಾಸ ಮಾಡಲು ಏರ್ಪಟ್ಟಿದೆ. ಪೋಸ್ಟ್‌ ಗ್ರಾ ,ಜುಯೇಟ್‌ ಸಂಗೀತ ಕೇಂದ್ರವು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತೆರೆಯಲ್ಪ- ಟ್ಟಿದೆ. ಡಾ. ಮಲ್ಲಿಕಾರ್ಜುನ ಇದಕ್ಕೆ ಗೌರವ ನಿರ್ದೇಶಕರು. ಕಾಲೇಜ" ಕೋರ್ಸ್‌ನ ಸಂಗೀತವನ್ನು ವ್ಯವಸ್ಥೆ ಗೊಳಿಸಿದ ಶ್ರೇಯಸ್ಸು ಡಾ. ಪಾವಟೆ ಅವರದು ಎಂದು ಪ್ರಾ. ಶಾರದಾ ಹಾನಗಲ್‌ ಅಭಿಮಾನದಿಂದ ಹೇಳುತ್ತಾರೆ. ೧೯೫೯ರಲ್ಲಿ ಸಂಗೀತದ ವೀಂಗು ಜೋಡಿಸಲ್ಪಟ್ಟಾಗಿನಿಂದ ಈ ಸೇಗೀತ ಮಹಾವಿದ್ಯಾಲಯಕ್ಕೆ ಹದಿನೆಂಟು ವರುಷಗಳ ಇತಿಹಾಸವಿದೆ ಎನ್ನಬೇಕು. ಮೂಲ- ಭೂತ ವ್ಯವಸ್ಥೆಯನ್ನು ಏರ್ಪಡಿಸುವಲ್ಲಿ ದುಡಿದ ಹಿರಿಯ ಗಣ್ಯ ಸಂಗೀತಗಾರರ ಶ್ರಮವು ಈ ಸ್ವರ್ಗೀಯ ಪಾರಿಜಾತ ವೃಕ್ಷವು ಅರಳಿ ನಿಲ್ಲು- ವುದಕ್ಕೆ ನೀರೆರೆದಿದೆ. ಸಂಗೀತ ವಿಷಯದ ಪಠ್ಯಗಳನ್ನು ಗೊತ್ತು ಪಡಿಸುವುದು, ಅಭ್ಯಾಸ ಕ್ರಮವನ್ನು ವ ವಸಿ ಸ ೨ ಮನೂ ರ ಕಿ ರೂಪಿಸುವುದು, ಸಿಲೆಬಸ್‌ ತಯಾರಿಸುವುದು, ಸಕಲ ಸಾಹಿತ್ಯ ಸಲಕರಣೆ- ಗಳನ್ನು ಒದಗಿಸುವುದು ಹೀಗೆ ಸ್ಪೇರ್ಡವರ್ಕ್‌ ಮಾಡಿದ ಸಂಗೀತ : ಮೇಧಾವಿಗಳ - ಶಾರದಾ ಹಾನಗಲ್‌ ಈ ಸಂಗೀ ಮಹಾವಿದ್ಯಾಲಯದ ಶಿಲ್ಪಿ ಸಿದ್ದಾರೆ. “ನರ್ಮ ವಿದಾ ರ್ಥಿನಿಯರ ತಿಚಿ ಉರಿಐನಿಂ JR ಪಡೆದು ಪ್ರಾ ಎ ಸಹವಾಸದೊ ಲಗ ಕಟಟ ಟೂ 1: ಅನಿಸತದ ನನಗ. ಪರಂಪರಾ ಅದ. ಮುಸಲ್ಮಾ ನರಿಂದ ದ್ರುಪದ ಮುಪ್ಪು ದೂರ ಹೋಗ್ತದ ವಿರ್ದ್ಯಾರ್ಥಿ ನಿಯರು ಛಲೋ ಹಾಡಿದರ ಅದೇ ಧಮಾರ ರ ಗಾಯಕಿಗೆ ಪೆಟ್ಟು ಬಿತ್ತು. ಬರಬರುತ್ತ ಸುಶಿಕ್ಷಿತರೂ ಮನೆತನಸ್ಮ ರೂ ಸಂಗೀತವನ್ನು “ಇಲ್ಲಿ ಶಾಸ್ತ್ರೀಯ ಸಂಗೀತದ ಜೊತೆ ಲಘು ಉಪೇಕ್ಷೆ ಮಾಡಲಿಕ್ಕೆ ಹತ್ತಿದರು. ಹೀಂಗಾನಿ ಸಂಗೀತವೊ ಕಲಿಸಲ್ಪ ಡತದೇನು?” ಸಂಗೀತ ಅಶಿಕ್ಷಿತರ ಸೊತ್ತಾಯಿತು. ಕರ್ನಾಟಕ ಸ ವಚನ, ಕೀರ್ತನ, ಭಜನೆ ಇವುಗಳ bai ಮೈಸೂರು ಕಡೆಯೆ ಮನೆತನ- ತರುವಾಯ ಗಜಲ್‌, ಠುಮರಿ ಮೊದಲಾದ- ಸೃರು ಮುಂದರಿಸಿಕೊಂಡು ಬಂದರು. ಕರ್ನಾ ವನ್ನು ಹೇಳತೀವಿ. ಅಭ್ಯಾ ಬ್ಗ್‌ ಮದೊಳಗ ಟಕೆದೊಳಗ ಕಾಲೇಜುಗಳು ಆರಂಭವಾದಮ್ಮಾ ಲೆ ಧ್ರುಪದ-ಧಮಾರ್‌, ಟಪ್ಪಾ, ದಾದರಾ ಮೊದ- : ನಮ್ಮ ಸಂಗೀತಕ ಒಳ್ಳೇ ಭವಿಷ್ಯದ ಚಿನ್ಹೆ ಗಳು ಲಾದ ಲಘು ಗಾಯಕಿಯ ಪರಿಚಯನೂ ಮಾಡಿ ಮೂಡಿದವು ಅಂತ 'ಜೀಳಿಬಹುದ ವಿದ್ಮಾ- ಕೊಡುತೀವಿ. : ಆದರ ಎಲ್ಲಾಕ್ಕೂ ಶಾಸ್ತ್ರೀಯ ರ್ಥಿನಿಯರ ಜೀವನದೋದಿಗೆ ಸಮರಸವಾಗಿ ಗಾಯಕಿಯ ಹಿನ್ನಲೆ ಬೇಕು. ಯಾಕಂದರ ಬೆರೆತ ಶಾರದಾ ಅವರಿಗೆ ಈಗೊಂದು ಸಂತೃಪ್ತಿ ಶಾಸ್ತೀಯ ಲಘುಸಂಗೀತ ಅಂದ ಮ್ಯಾಲೆ ಭಾವ. ಕ್ಲಾಸಿಕಲ್‌ ಜ್ಞಾನ ಬೇಕೇ ಬೇಕಲ್ಲ.” “ಈಗ ನಿಮ್ಮಲ್ಲೇ ಬಿ. ಎ. ಮೂರು ವರ್ಷದ ಒ ದು ರಿಕಾರ್ಡ್‌ ನನಗ.” ನ್‌ ೧೨ ಣಿ “ಇಂದಿನ ಅಭಿರು ಗಳನ್ನು ಗಮನಿಸಿದಾಗ ಸಂಗೀತ ಅಭ್ಕಾಸಕ್ರಮ ಹ್ಯಾಂಗ ಅದ?” ಶಾಸ್ತ್ರೀಯ ಬ ಭವಿಷ್ಯದ ಬಗ್ಗೆ ನಿಮಗ “ಬಿ. ಎ. ಪ್ರಥಮ ವರ್ಷಕ್ಕೆ ಆರು ರಾಗಗಳ ಏನು ಅನಿಸತದ?” ಪರಿಚಯ ಅಂತ ಗೊತ್ತು ಮಾಡೇದ. ನಮ್ಮಲ್ಲೇ “ಮುಖ್ಯವಾಗಿ ಸಿನಿಮಾ ಸಂಗೀತದ ಅಭಿ- ನುರಿತ ಸಂಗೀತ ಪ್ರಾಧ್ಯಾಪಕರು ಇದ್ದಾರ. ರುಚಿಯ ಕಾಲ ಇದು. ಸಿನಿಮಾ ಸಂಗೀತ- ಇದರ ಜೊತೆಗೆ ಲಘಾ ಸಂಗೀತದ ಪರಿಚಯನೂ ಗಾರರು ಜಾನಪದ ಧಾಟಿಯ ಪ್ರಕಾರಗಳನ್ನ ಅದ. ಮುಂದ ಸ ಜೋಡು ರಾಗ- ಹ್ಯಾಂಗ ಬಳಸಿಕೋತಾರೋ ಶಾಸ್ತ್ರೀಯ ಧಾಟಿ- ಗಳನ್ನೂ ಹೇಳಿಕೊಡತೀ ಜೈಪುರ ಘರಾ- ಗಳನ್ನೂ ಹಾಂಗ ಬಳಸಿಕೋತಾರ. ಸಿನಿಮಾ ಣೆಯ "ಮುಖ್ಯ ಜ್‌ ಈ ಜೋಡುರಾಗ. ಸಂಗೀತದಿಂದ ಶಾಸ್ತ್ರೀಯ ಸಂಗೀತಕ್ಕೆ ನಮ್ಮಲ್ಲಿ ಗ್ವಾಲೇರ ಸಂಗೀತ ಅಂದರ ಎಲ್ಲಾ ಯಾವುದೂ ಅಡ್ಡಿ ಆಗಿಲ್ಲ ಅಂತ ನನಗ ಅನಿಸತದ. ಘರಾಣೆಗಳಿಗೆ ಮೂಲ. ಮುಖ್ಯವಾಗಿ ಶಾಸ್ತ್ರೀಯ ಸಂಗೀತಗಾರರಲ್ಲೇ ಈ ಮಹಾವಿದ್ಯಾಲಯವನ್ನು ಕ್ಕ ಕತೆ ಬೆಳದು ಬರಬೇಕಾಗೇದ. : ಸಂಗೀತ ಕ್ಷೇತ್ರ ಚ ಕು ಎಂಬ ಸಮಗ್ರಚಿತ್ರ ಈ ಪ್ರಾಚಾ- ವಿಶಾಲವಾದದ್ದು. ಇಲ್ಲಿ ಯಾವ ತರಹದ ಯರ್ಯೆಯ ಕಣ್ಣ ಮುಂದಿದೆ. ನಾಲ್ವತ್ತು ಸ್‌ ಸಂಕೋಚ ಮನೋವೃತ್ತಿ ಇರಬಾರದು. ಎಲ್ಲಾ ಗಳ ಹಿಂದೆ ನಾರದರ ಕೈಯೊಳಗಿರ ವೀಣೆಯ ದಿಕ್ಕಿನಿಂದನೂ ಒಳ್ಳೆ ಮಗುವಾಗಿ ಬೆಳ್ಳಿಯ ತೆರೆ ಕಂಡ ಶಾರದಾ ಆರೋಗ್ಯಕರ. ಭಾರತೀಯ ಸಂಗೀತಕ್ಕೆ ಒಳ್ಳೇ ಅಲ್ಲವೇ ಇವರು? ಸೆ - ಅಆ ವಿಪತ್ತು ಸದವಕಾಶವೂ ಹೌದು; ಶ್ರೇಷ್ಮ ಮನಸ್ಸುಗಳಿಗದು ಚಾಲನೆ ನೀಡುವಂಥದೂ ಹೌದು. ಮೊಟ್ಟಮೊದಲು ಶಸ್ತ್ರ ಹ ಗಾಯದ ಕಲ್ಪನೆಯೇ ಕಂಗೆಡಿಸ- ಬಹುದು, ಆದರೆ” ಅನುಭವಿ ಯೋಧ ಧೆ ರ್ಯದಿಂದ ರಕ್ತ ಸುರಿಸುತ್ತಾನೆ. ಮನುಷ್ಯ ರಕ್ತ ಕಳೆದುಕೊಂಡಾಗಲೂ ' ವಿಜಯಶ್ರೀ ಅವನ ಕೊರಳಿಗೆ ಹಾರ ಹಾಕಬಹುದೆಂದು ಅವನಿಗೆ ಗೊತ್ತು. —ಸೆನೆಕಾ 1 ಫ 4 8 2 ೯ €/ @ dl © . ಧರಿಸಿ ಛೆ ಇನ್ನೂ ಒಂದು ಬೆಳಗು. ನಗರ ಕವಿದ ಹೊಗೆಯ ಕವಚವನ್ನು ದಾಟಿ ಸೂರ್ಯನ ಕಿರಣಗಳ ಬೆಡಗೂ ಬರಲಾರದು. ಮುಗಿಲೆತ್ತ- ರದ ಮನೆಗಳ ನಡುವಿನಿಂದ ಕಾಣಬಹುದಾದ ಆಗಸದ ಅಗಲವೂ ಅಂಗೈನಷ್ಟೇ ಎಂದಮೇಲೆ ವೈವಿಧ್ಯಕ್ಕೆ ಸಂಪೂರ್ಣ ಅಭಾವವೇ. ಬಟ್ಟೆ ಸಿದ್ಧನಾಗತೊಡಗುತ್ತೇನೆ. ದಿಲೀಪ ಉಪಹಾರ ತಂದಿರಿಸುತ್ತಾನೆ. ಟೋಸ್ಟ್‌, ಜಾಮ್‌ ಮತ್ತು ಆಮ್ಲೆಟ್‌- ನನ್ನ ನಿತ್ಯದ ಉಪಹಾರ. ಈ ದಿನಗಳಲ್ಲಿ ಬ್ರೈಡ್‌ ಸಿಕ್ಕುವುದೂ ಕಷ್ಟ. ಯಾವುದಾದರೂ ಶಾಲೆಗೆ ನ್ಯೂಟ್ರಿಷನ್‌ ಪ್ರೊಗ್ರಾಂನಲ್ಲಿ ನೀಡಲ್ಪಟ್ಟ ಬ್ರೆಡ್‌ ಮಾರುಕಟ್ಟೆಗೆ ಬರುತ್ತದೆ. ಅದರ ಟೋಸ್ಟ್‌ ತಿನ್ನುತ್ತ ಹೊರನೋಡಿದಾಗ ಯಾರಾದರೂ ಮಕ್ಕಳು ಕಂಡರೆ ಟೋಸ್ಟ್‌ ಮೇಲೆ, ನನ್ನ ಮೇಲೆ, ಒಟ್ಟು ವಿಶ್ವದ ಮೇಲೆಯೇ ಸಿಟ್ಟು ಬರುತ್ತದೆ. ಅದಕ್ಕೆಂದೇ ಕಿಟಕಿಗೆ ಬೆನ್ನು ಹಾಕಿ ಕುಳಿತು ಉಪಹಾರ ಮಾಡತೊಡಗುತ್ತೇನೆ. ಎಷ್ಟು ಯತ್ನಿಸಿದರೂ ಪ್ರಪಂಚದ ಕೂಗಿ ವೀದ ತಬ್ಪಿಸಿಕೊಳ್ಳಲಾಗುವುದಿಲ್ಲವೆಂದು ಕಾಣು ಒಂದೇ. ` ತ್ತದೆ. ಕಿಟಕಿಯಿಂದ ಕೇಳುತ್ತದೆ. ಒಂದು ಎಳೆಯ ಸ್ವರ: “ಬಾಬೂ...” ಕಲ್ಕತ್ತೆ. ಯಲ್ಲಿ ಅಭಾವವಎಲ್ಲದೆ ಸಿಕ್ಕುವ ಎರಡೇ ವಸ್ತು- ಗಳೆಂದರೆ ಗಲೀಜು ಮತ್ತು ರಸ್ತೆ ಬದಿಯ ಅನಾಥ ಮಕ್ಕಳು. ನಿಮಗೆ ಯಾರಾದರೂ _ ಶತ್ರುಗಳಿದ್ದರೆ ಅವರ ಮನೆಯ ಮುಂದೆ ನಿಂತು ಇ. ನಾಲ್ಕು ಇಂಥ ಮಕ್ಕಳಿಗೆ ಏನಾದರೂ ಹಂಚಿ ಅ ಪ್ರಿಯದರ್ಶಿ ಬಿಡಿ. ಮುಂದಿನ ಹದಿನೆ ಓದು ದಿನ ಆ ಮನೆಯಾತ ನನ್ನು ಅನಾಥ ಮಕ್ಕಳು ತಿಂದುಹಾಕಿಬಿಡು- ತ್ತಾರೆ, ಎಳೆಯನ ಸ್ವರ ಮತ್ತೆ ಕೇಳುತ್ತದೆ: “ಬಾಬೂ...” ಛೀ ಈ ಗ್ರೌಂಡ್‌ ಫ್ಲೋರ್‌ ಫ್ಲಾ ಟ್‌ನಲ್ಲಿ ಇದೇ ಗೋಳು. ಆಗಸದೆತ್ತರದಲ್ಲಿ ಯಾವುದಾದರೂ ಬೆಂಕಿ ಪೊಟ್ಟಣದಂಥ ಮನೆಯೇ ವಾಸಿ ಎನಿಸುತ್ತದೆ. ನಾನೆಷ್ಟು ಬೇಸರ ಪಟ್ಟುಕೊಂಡರೇನು ? ಆ ಎಳೆಯನಿಗಂತೂ ಬೇಸರವಿಲ್ಲ. “ಬಾಬೂ...” ಅವನ ಪಲ್ಲವಿ ಕೇಳಿಯೇ ಕೇಳುತ್ತದೆ. ಎದ್ದು ಐದು ಪೆಸೆ ನಾಣ್ಯವನ್ನು ಕಟಿ ಕಿಯಿಂದಲೇ ನೀಡುತ್ತೇನೆ. ತನ್ನದೇ ರೀತಿಯಲ್ಲಿ ಸಲಾಮು ಮಾಡಿ ಆತ ಹೊರಟುಹೋಗುತ್ತಾನೆ. ಬೆಳಗಿನ ಬಿಸಿಲು ನೆಲಕ್ಕೆ ಅಷ್ಟಿಷ್ಟಾದರೂ ರಂಗು ನೀಡಿದೆ ಎಂದುಕೊಳ್ಳುತ್ತೇನೆ... ಟೋಸ್ಟ್‌ ಕೈಯಲ್ಲಿ ಹಿಡಿದು ಕಿಟಕಿಯಿಂದ ಹೊರನೋಡುತ್ತ ನಿಲ್ಲು- ತ್ತೇನೆ, ಎದುರು ಮನೆಯ ಬಾಗಿಲು ತೆರೆಯುತ್ತದೆ. ಆತ ಆಫೀಸಿಗೆ ಹೊರಟಿರಬೇಕು. ಆಕೆಯೂ ಅವನ ಹಿಂದೆಯೇ ಬಂದು ಬಾಗಿಲಲ್ಲಿ ನಿಲ್ಲು- ತ್ತಾಳೆ. ಆಕೆಯತ್ತ ಕೈ ಬೀಸಿ ಬ್ರೀಫ್‌ಕೇಸ್‌ ಸಂಬಾಳಿಸಿಕೊಂಡು ನಡೆಯತೊಡಗುತ್ತಾನೆ. ನನಗಂತೂ ಆತ ಕಾಣದಾಗುತ್ತಾನೆ. ತಿರುವಿ ನಿಂದ ಕೆ ನ ಬೀಸಿರಬೇಕು. ಆಕೆಯ ಮುಖ ಅರಳು ತ್ತದೆ. ತಿರುವಿನಿಂದ ಮರೆಯಾದನೆಂದು ಕಾಣು ತ್ತದೆ. ಆಕೆ ಕೈಗಳೆರಡನ್ನೂ ಎತ್ತಿ ಹಣೆಯ ಮಟ್ಟದಲ್ಲಿ ಜೋಡಿಸಿ ಹಿಡಿದು ಕಣ್ಮುಚ್ಚಿ ದ್ದನ್ನು ೪೨ ಕಾಣುತ್ತೇನೆ.* ಗಂಡನ ಜೀವದ ಮೇಲೆ ನಗರ ಜೀವನದಲ್ಲಿ ಸಾಮಾನ ವಾದ ಆಕಸ್ಮಿ ಕಗಳ ಛಾಯೆ ಬೀಳದಿರಲಿ ಎಂದು ಅದ್ಯ ಶ್ಯ ದೈವಕ್ಕೆ ನಮಿಸು ತ್ರಿರಬೇಕು. ಆಕೆ ದಿನವೂ ಹೀ ಗೆ ಬಾಡುತ್ತಾ ಳೆ, ನಿವಾಸದ ದೃ ಷ್ಟಿ ಯಿಂದ ನಾನು ಬಹಳ ಅದೃಷ್ಠ ಶಾಲಿಯೆಂದೇ ಹೇಳಬೇಕು. ನಗರದ ಇತರ ನಿವಾಸಗಳಂತೆ ಹಲವಾರು. ಫ್ಲಾ ಟ್‌ ಗಳು ಳ್ಸ ಒಂದು ಗಗನಚುಂಬಿಯೇನಲ್ಲ. ಬಲು ಹಿಂದೆ ನಿವಾಸಕ್ಕೆ ದು ಮಧ್ಯ ಮವರ್ಗದ ಒಂದು ಕುಟುಂಬ ಕಟ್ಟಿ ಕೊಂಡ ಮನೆ. ಮನೆಯೆಂದರೆ ತ ಮಹಡಿಗಳಿಲ್ಲದೆ ಸಣ್ಣ ನಿವೇಶನ ನ್ನು ಪೂರ್ತಿ ಆವರಿಸಿಕೊಂಡು ಕಟ್ಟಿದ ಮನೆ. ಮ ಚಿಕ್ಕ ದಾದುದರಿಂದ ಕಾಂಪೌಂಡ್‌ ಇಲ್ಲ. ಹಾಗೆ "ಧಿವೇಶನ ದೊಡ್ಡದಾಗಿದ್ದರೂ ಕಲ್ಕತ್ತೆಯಲ್ಲಿ ಕಾಂಪೌಂಡ್‌ ಇರುವುದಿಲ್ಲವೆನ್ನಿ. ಒಟ್ಟಿನಲ್ಲಿ ಸ್ವ ತಂತ್ರವಾಗಿದೆ. ನಾನೂರು ರೂ. ಬಾಡಿಗೆಗೆ ಕಾವ ಮುಖ್ಯ ತೃಪ್ತಿಯೆಂದರೆ ಈ ಸ್ವಾತಂತ್ರ ಎರಡು ಕೋಣೆಗಳಿರುವ ಈ 8 ಮನೆಯಲ್ಲಿ ರಸ್ತೆಗೆ ತಾಗಿದಂತಿರುವ ಕೋಣೆ ಯಲ್ಲೇ ನನ್ನ ಬದುಕೆಲ್ಲ ಕಳೆಯುತ್ತದೆ. ರಸ್ತೆಗೆ ತಾಕಿದೀತೆ ಒಂದು *ಟಿಕಿಯಿದೆ. ಅದರ ಮೂಲಕ ಬರಹೋಗುವವರನ್ನು ನೋಡ- ಬಹುದು. ಹಾಗೆ ನೋಡುತ್ತ ಕುಳಿತರೆ ಬಹಳ ಜನರೇನೂ ಕಾಣುವುದಿಲ್ಲ. ಏಕೆಂದರೆ ಇದೇನೂ ಮುಖ್ಯ ರಸ್ತೆಯಲ್ಲ. ನಾಲ್ಕಾರು ಮನೆಗಳಿಗೆ ಹೋಗುವ “ದಾರಿಯಾಗಿ ರಸೆ ಯಿಂದ ಕವ- ಲೊಡೆವ ಗಲ್ಲಿ. ನನ್ನ ಮನೆಯ ಪಕ್ಕಕ್ಕೆ ಮುಗಿದೂಹೋಗುತ್ತದೆ. ಅಲ್ಲಿಂದ ಮುಂದೆ ಹೋಗುವಂತಿಲ್ಲ. ಇದೂ ಒಂದು ಭಾಗ್ಯವೇ ತಾನೆ? ವಾಹನಸೇಚಾರದ ಗದ್ದಲವಂತೂ ಇಲ್ಲವಲ್ಲ. ವಾಹನ ಸೇಚಾರವಿಲ್ಲ ಎಂದರೆ ಇಲ್ಲವೇ ಇಲ್ಲ- ವೆಂದಲ್ಲ. ಈ ಗಲ್ಲಿಯಲ್ಲಿರುವ ನಾಲ್ಕಾರು * ಗಂಡ ಅಥವಾ ವಕ್ಕಳು ಹೊರಹೋಟಾಗ ಈ ರೀತಿ ನಮಿಸುವುದು ಭಾರತದ ಅನೇಕ ರಾಜ್ಯಗಳಲ್ಲಿ ಕಾಣುವ ಸಂಪ್ರದಾಯ, ವಿಶೇಷವಾಗಿ ಕಾಳಿ, ಭವಾನಿ ನರಿಂತಾದ ದೇವತೆ ಸುರಲ್ಲಿ ಇಂಥ ಪ್ರಾರ್ಥನೆ ನಡೆ ಐ ಕ ಕ ತ ಬತ ಕಸ್ತೂರಿ, ಎಪ್ರಿಲ್‌ ೧೯೭೭ 4 ಕಟ್ಟ ಡಗಳಲ್ಲಿ € ಒಂದೆರಡು ಸ್ಕೂಟರ್‌ ಗಳಿವೆ. ಮುಂದಿನ “ಸಾಲಿನ ಯಾರ ಬಳಿಯೋ ಒಂದು ಕಾರೂ ಇದೆ. ಇವಾ- ವುವೂ ದಿನಕ್ಕೆರಡು ಬಾರಿಗಿಂತ ಹೆಚ್ಚಾಗಿ ಚಲಿಸು- ವುದಿಲ್ಲ. ರಸ್ತೆಯೆನ್ನಿ, ಗಲ್ಲಿಯೆನ್ನಿ ಇದರೆ ಮುಖ್ಯ ಬಳಕೆದಾರರು ಎಂದರೆ "ಆಕೆ'ಯ ಮೂರು ವರ್ಷದ ಮಗ ಮತ್ತು ಅವನ ಟ್ರೆ ೃಸಿಕಲ್‌. ಅದು ಸುತ್ತುತ್ತಿರುವಷ್ಟು ಕಾಲವೂ ಆಕೆ ಬಾಗಿಲಿನಲ್ಲೇ ನಿಂತಿರುತ್ತಾಳೆ. ಕನ್ನಡಕದಿಂದ ಹಿಂದಿನಿಂದ ಅವಳ ಕಣ್ಣುಗಳು ಮಗನನ್ನೇ ಗಮನಿಸುತ್ತಿರುತ್ತವೆ. ಗಂಡ ಹೊರಟು ಬಂದು ಕೆಲವು ನಿಮಿಷಗಳೇ ಕಳೆದರೂ ಆಕೆ ಏಕೋ ಅಲ್ಲೇ ನಿಂತಿದ್ದಾಳೆ. ಯಾರಾದರೂ. ನೆರೆಯವರು ಕಂಡರೆ ಮಾತಾ- ಡುವ ಬಯಕೆಯೋ ಏನೋ. “ಏನು ನೋಡುತ್ತಿದ್ದೀರಿ ಬಾಬೂಜಿ? ಆಫೀಸಿಗೆ ಹೊತ್ತಾಗಲಿಲ್ಲವೇ? ಬೋರ್ನ್‌ವಿಟಾ ತಂದ ದಿಲೀಪನ ಎಚ್ಚರಿಕೆ ಕೇಳುತ್ತದೆ. ಕಣ್ಣು ತಂತಾನೆ ಕೈಗಡಿಯಾರದತ್ತ ಹೊರಳುತ್ತದೆ. ಆಫೀಸಿಗೆ ತಡವಾಯಿತೆಂದು ಗಡಬಡಿಸತೊಡಗು ತ್ತೇನೆ. ಈಗಲಾದರೆ ಎಲ್ಲ ಮನಸ್ಸಿನಿಂದ ಮರೆಯಾಗುತ್ತದೆ. ಎಲ್ಲ ಎಂದರೆ ಎಲ್ಲವೂ. ಬೋರ್ನ್‌ವಿಟಾ ಮುಗಿಸಿ ಮತ್ತೆ ಗಡಿಯಾರ- ದತ್ತ. ನೋಡುತ್ತೇನೆ. ತಡವಾಗಿರುವುದು ಸ್ಪಷ್ಟವಾಗಿದೆ. ಇದ್ದಕ್ಕಿದ್ದಂತೆ. ಇಂದು ಹೆಚ್ಚಿನ ಕೆಲಸವೇನಿಲ್ಲ ಹೋಗದಿದ್ದರೇನಂತೆ ಎನಿಸುತ್ತಿದೆ. ಕಳೆದ ಎರಡು :ಭಾನುವಾರ ಕೂಡ ಆಫೀಸಿ- ನಲ್ಲೇ ಕಳೆದಿದ್ದೆ "ನೆ. ಇಂದು ರಜ್ಜ ತೆಗೆದು- ಕೊಳ್ಳುವ ಎನಿಸುತ್ತ ದೆ. ಹನ್ನೊ ಂದು' ಘಂಟೆಯ ವೇಳೆಗೆ ಫೋನ್‌ ಮಾಡಿದರಾಯಿತೆಂದುಕೊಂಡು ಷೂಸ್‌ ಬಿಟ್ಟು ಕಾಲು ಚಾಚಿ ಕುಳ್ಳಿರುತ್ತೇನೆ. ದಿಲೀಪನಿಗೆ ಪ್ಲೇಟ್‌ ತೊಳೆದಿಟ್ಟು ಮನೆಗೆ ಹೋಗಲು ಹೇಳುತ್ತೇನೆ. "Statesman’ಅನು ಕೈಗೆ ತೆಗೆದುಕೊಳ್ಳುತ್ತೇನೆ. ಆಕಳಿಕೆ ಬರುತ್ತ ದೆ ದಿಲೀಪನಿಗೆ ಸಂಜಿ ಬರಲು ಹೇಳತೇನ ಅವನು ಹೊರಟುಹೋಗುತ್ತಾನೆ. ಸಿಗರೇಟ್‌ ಹಚ್ಚಿ ಮತ್ತೆ ಕಿಟಕಿಯ ಬಳಿ ನಿಲ್ಲುತ್ತೇನೆ, ಗಲ್ಲಿ CO ೧ನ ಮಾದಗ್ವ್ರಿಗೆ ಜಾತೆ ಇಂ 6 ಉನಿ ಗು ಷು ಎ ಎಇ ಬತ | ಬಿಲ್ಲಿ ಂಗ್‌ನಲ್ಲಿ' . ಮುಂಬಯಿಯಲ್ಲಿ Ks [4 ಬೇಸರವಾಗುತ್ತಿರಲಿಲ್ಲ ಎಂಬುದೇನೋ ನಿಜ. ಆದರೆ ಇಲ್ಲಿ ಬೇಸರ ವಾಗಲು ಕಲ್ಕತ್ತೆ ಕಾರಣವೇ ಅಲ್ಲ. ಈ ಮನಸ್ಸೇ ಮುದಿಯಾಯಿತೇ ಎಂಬ ಪ್ರಶ್ನೆ ಕಾಡುತ್ತದೆ. ಕಲ್ಕತ್ತೆಗೆ ಬಂದಂದಿನಿಂದ ಜನಜಂಗುಳಿಯ ನಡುವಿನ ಏಕಾಕಿತನ ಕಾಡುತ್ತಿದೆ. ಅನೇಕ ಬಾರಿ ನನ್ನ ಮನೆ, ನನ್ನವರು ಇತ್ಯಾದಿ "ನನ್ನ'ಗಳನ್ನು - ಹುಡುಕುವ ಬಯಕೆಯಾಗುತ್ತದೆ. - ಇಲ್ಲಿನ ಹವೆ- ಯಲ್ಲಿ ಭಾವುಕತೆಯನ್ನು ಉಂಟುಮಾಡುವಂಥ ದೇನಿದೆಯೋ ನಾ ಕಾಣೆ. ವೇಳೆಯಿಲ್ಲದ ಮುಂಬಯಿಯ ಜನ. `ಅವರ ವೇಗ, ನಿಯಮಬದ್ಧಜೀವನ ಎಲ್ಲವನ್ನೂ ಇಲ್ಲಿಂದ ನೋಡಿದರೆ ವಿಚಿತ್ರವೆನಿಸುವುದು. ನಗರವೊಂದ ರಲ್ಲಿ ಬದುಕುವ ಇಲ್ಲಿನ ಜನರಿಗೆ ಇಷ್ಟೊಂದು ವೇಳೆಯೆಲ್ಲಿಂದ ದೊರಕುವುದೆನಿಸುತ್ತದೆ. ಇಲ್ಲವೇ ನಾನು ಆಲಸಿಯಾದೆನೆಂದು, ಸುತ್ತಣ ವಿಶ್ವದಲ್ಲಿ ಆಲಸ್ಯ ಕಂಡುಬರುತ್ತಿದೆಯೇ ಎಂದೂ ಎನಿಸು ೪೩ ತ್ತದೆ. ಮುಂಬಯಿಯ ಬದುಕೂ ಒಂದು ಸೊಗಸೆನಿ ಸಿತ್ತು. ಸುತ್ತಣ ಪ್ರಪಂಚದ, ಪರಿವೆಯೇ ಇಲ್ಲದ ನನ್ನದೇ ನಿಯಮಿತ ದಿನಚರಿ, ಉತ್ಸಾಹ ಲವಲವಿಕೆಗಳು ತುಂಬಿದ್ದ ದಿನಗಳು. ಜಾಗರೂ- ಕತೆಗಿಂತ: ಚಟುವಟಿಕೆಗೇ ಪ್ರಾಧಾನ್ಯವಿದ್ದ ಬದುಕು. ಒಂದು ಬಗೆಯ ಗೆಳೆಯರ ಗುಂಪು. ವಾರಕ್ಕೊಮ್ಮೆ ಬಾಟಲಿಗಳ ಧ್ವಂಸ ಕಾರ್ಯ. ಚೆಲ್ಲಾಟವಾಡುತ್ತಿದ್ದ ಸ್ಟೆ ನೋಗಳು, ಸೆಕ್ರೆಟ್ಟಿ- ಗಳು, ಆಂಗ್ಲೋ-ಇಂಡಿಯನ್‌ ಹುಡುಗಿಯರು ಇವರೊಂದಿಗೆ ಕಳೆದ ರಾತ್ರಿಗಳು ಇವೆಲ್ಲವುಗಳ ನಡುವೆ ಹಂಚಿಹೋಗಿದ್ದ ಜೀವನದಲ್ಲಿ ಯಾವು- ದರ ಬಗೆಗೂ ಯೋಚಿಸಲಿಲ್ಲ, ಯೋಚಿಸಬೇಕೆನಿ ಸಿರಲೂ ಇಲ್ಲ. ಕಲ್ಕತ್ತೆಯಲ್ಲಿ ಮೊದಲ ದಿನವೇ ನಮ್ಮ” ಡೈರೆಕ್ಟರ್‌ ಹೇಳಿದ್ದರು, “ಇಲ್ಲಿ ನೀವು ಸ್ವಲ್ಪ ಹುಷಾರಾಗಿರಬೇಕು ಮಿ:ಸ್ಟರ್‌, ಇಲ್ಲಿನ ಜನ ಬಹಳ ೪೪ ಕಸ್ತೂರಿ, ಎಪ್ರಿಲ್‌ ೧೯೭೭ ಅಷ್ಟೇ ಟರ್ಬ್ಮುಲೆಂಟ್‌, ಸ್ವಲ್ಪ ಲ್ಲ ಜಾಗರೂಕತೆಯೀದಿರಿ” ಗಟ ರಾಜಕೀಯ ವಾತಾವರಣ. ಡಾ ತ್‌ ತ್ರಿ ಸಾ ಗ ಕ್ರ ಕಳೆದು ಇದ್ದಾರೆ. ನಾನು ಅವರ ಮರ್ಜಿ ಕಾಯಬೇಕು. ನನ್ನ ಅವರ ಬದುಕಿಗೆ ಕೇಬೀಧವಿದೆ,. ..? ಈ ವಿಚಾರಸರಣಿಯೇ ಹೊಸದಾಗಿ ತೋರುತ್ತಿತ್ತು. ಆದರೂ ಸುತ್ತ ಒಂದು ಪ | ಪಂಚೆವಿದೆ ಎಂದರಿವಾಗಲೂ ತಡವಾಗಲಿಲ್ಲ. “Whatever you say there is life in Calcutta” ಎಂದಾ- ರಂಭಿಸಿಿ, ರಾಜಕೀಯ ಸಮಸ್ಯೆಗಳು, ಕಾರ್ಲ್‌ ಮಾರ್ಕ್ಸ್‌, ಕೇಂದ್ರದ ಮಲತಾಯಿ ಧೋರಣೆ, ಕಲ್ಕತ್ತೆಯ ನಾಟಕರಂಗ, ರವೀಂದ್ರ ಸಂಗೀತ ಇತ್ಯಾದಿಗಳೆಲ್ಲದರ ಬಗ್ಗೆ ಕೊರೆದು ವೇಳೆ ಹಾಳು ಮಾಡುವ ಸಹೋದ್ಯೋಗಿಗಳು, ಸಂದರ್ಶಕರಿಂದ ತಪ್ಪಿಸಿಕೊಂಡು ಹೋಟೆಲಿಗೆ ಬಂದೆನೆಂದರೆ, “ಮಿಸ್ಟರ್‌ ನಿಮ್ಮಲ್ಲಿ ಸಿಗರೇಟು ಇದೆಯೇ?” ಎನ್ನುತ್ತ ಒಳಬಂದು ತಾಸೆರಡು ತಾಸುಗಳಷ್ಟು ನನ್ನ ಕಾಲ ಹಾಗೂ ಸಿಗರೇಟುಗಳನ್ನು ಹಾಳು ಮಾಡಿ ನನಗಿಷ್ಟು ಉಪದೇಶ ನೀಡಿ ಹೋಗುವ ನನ A ಹೋಟೆಲಿನ ದೀರ್ಪುಕಾಲದ ನಿವಾಸಿಗಳು ಎದುರಾಗುತ್ತಿದ್ದರು. ನನ್ನ ಕಂಪನಿಯವರು ನನಗಾಗಿ ಪಿ. ಡಿ. ರೋಡ್‌ನಲ್ಲಿ ಒಂದು ಪ್ಲಾ ಟ್‌ ಭಾಡಿಗೆಗೆ ತೆಗೆದುಕೊಟ್ಟಾಗ ಇಲ್ಲಿಂದ ಒಮ್ಮೆ ಪಾರಾದೆನೆನಿಸಿ ಹೋಟೆಲನ್ನು ಬಿಟ್ಟಿದ್ದೆ. ಇದೇನು. ದರಿದ್ರ ಯೋಚನೆಗಳು ಎನಿಸು- ತ್ತದೆ. ಊಟದ ಕಡೆಗೂ ಗಮನ ಹರಿಯು- ತ್ತದೆ. ಊಟ ಮಾಡಿದಂತೆಯೇ ಆಯಿತು, ಆಫೀಸಿಗೂ ಫೋನ್‌ ಮಾಡಿದರಾಯಿತು ಎಂದು ಕೊಂಡು ಷೂಸ್‌ ಮೆಟ್ಟಿ ಬೀಗ ಜಡಿದು ಹೊರ- ಬೀಳುತ್ತೇನೆ, ಊಟ ಮಾಡಲೂ ಬೇಸರವೆನಿ ಸುತ್ತದೆ. ಅದೂ ಒಂದು ಚಟವಿರಬೇಕು. ಮನಸ್ಸಿರಲಿ, ಬಿಡಲಿ, ಹೋಟೆಲಿಗೆ ನುಗ್ಗಿ- _: ಹೊಟ್ಟೆ ಗಿಷ್ಟು ಹಾಕಿಯೇ ಹಾಕುತ್ತೇನೆ. ಊಟ ಮಧ ವಯಸ ಸ ಳಿರಬಹುದಾದ ಸ್ಮೂಲದೇಹಿ ಗುಜರಾತಿ ಮಹಿಳೆಯ ದರ್ಪ ವೇಟರನ ಮೇಲೆ ನಡೆದಿರುತ್ತದೆ. ಶ್ರೀಮತಿ ದಾಸಗುಪ್ತಳ ನೆನಪಾ ಗುತ್ತದೆ. ಮೈ ರುಬುಮ್ಮೆನ್ನುತ್ತದೆ. ಪೂರ್ಣದಾಸ್‌ ರೋಡ್‌ನಲ್ಲಿದ್ದ ಫ್ಲ್ಯಾಟ್‌ ಅನುಕೂಲವಾಗಿಯೇ ಇತ್ತು. ನಾಲ್ಕಂತಸ್ತಿನ ಕಟ್ಟಡದ ಎರಡನೇ ಅಂತಸ್ತಿನಲ್ಲಿನ ಸುಸಜ್ಜಿತ ನಿವಾಸ. ಅಲ್ಲಿರಲು ಆರಂಭಿಸಿದ ಎರಡನೇ ದಿನ ಪಕ್ಕದ ಫ್ಲ್ಯಾಾಟ್‌ನ ಅಗರವಾಲ ಪರಿಚಯ- ವಾಗಿತ್ತು. “ಹೆಹೆ...ನೇಬದ್ಲಿನೆಸ್‌ ದೃಷ್ಟಿ- ಯಿಂದ...” ಎನ್ನುತ್ತ ಬಂದು ಪರಿಚಯ ಮಾಡಿಕೊಂಡಿದ್ದ. ಅನುಕೂಲಸ್ಥ, ಧಾರಾಳಿ, ಒಳ್ಳೆಯ ಮಾತುಗಾರ. ಮಾತುಗಾರ ಎಂದರೆ ಮಾತನ್ನಾಡುತ್ತಿದ್ದ ಎಂದೇ ವಿನಾ ಮಾತನ್ನು ಕೇಳುತ್ತಿದ್ದ ಎಂದಲ್ಲ. ಅವನಿಗೆ ಪ್ರತಿ ಸಂಜೆ ವಿಸ್ಕಿ ಬೇಕು. ಎಸ್ಮಿಗೆ ಕಂಪೆನಿ ಬೇಕು. ಸಂಜೆ ಮನೆಯಲ್ಲಿದ್ದರೆ ಧಾಳಿ ನಿಶ್ಚಿತ. “You see; without ೦೦170೩7)/...ಅದಕ್ಕೇ ಬಾಟಲ್‌ ಇಲ್ಲಿಗೇ ತಂದೆ... 106 ಇರಬೇಕಲ್ಲ?...” ಎನ್ನುತ್ತ ವಿರಾಜಿಸುತ್ತಿದ್ದ. ಅಗರವಾಲನೇ ಮೇಲಿನ ಫ್ಲಾಟ್‌ನ ಶ್ರೀಮತಿ ದಾಸಗುಪ್ತಳ ಪರಿಚಯ ಮಾಡಿಸಿದ್ದ. ಶೀ ದಾಸಗುಪ್ಮ ಬಿಸ್‌ನೆಸ*್‌ ಮಾಡುತ್ತಾರಂತೆ. ತನ ಷ್ಟಕ್ಕೇ ಇರುವ ವ್ಯಕ್ತಿ. ದುಡ್ಡಿನದೇ ಧ್ಯಾನ. ಒಬ ನೇ ಮಗ ಮುಂಬೈಯಲ್ಲಿ ಹಿರಿಯ ಹುದ್ದೆ- ಇಹದ ಯಲ್ಲಿದ್ದಾನಂತೆ. ಶ್ರೀಮತಿ ದಾಸಗುಪ್ತ ತನ್ನ ಯೌ ವನದಲ್ಲಿ ಸುಂದರಿಯಾಗಿದ್ದಿರಬೇಕು. ಬಂಗಾಳಿ ಹೆಂಗಸರೆಲ್ಲ ಲಕ್ಷಣವಾಗಿಯೇ ಇರು- ತ್ತಾರೆ. ನಾನು ಕಂಡಾಗ ಆಕೆಗೆ ೪೫-೫೦ ವರ್ಷ- ವಾದರೂ ಆಗಿರಬೇಕು. ಅಂತಸ್ತನ್ನು ಗಮನಿಸಿ ಬಾಳುವ ಅಭ್ಯಾಸವುಳ್ಳಾಕೆ. ಅದೇಕೋ ಏನೋ ಪದೇ ಪದೇ ನೂರಿಪ್ಪತ್ತು ಪೌಂಡಿನ ದೇಹ- ವನ್ನು ನನ್ನ ಡ್ರಾಯಿಂಗ್‌-ರೂಮ್‌ನ ಸೋಫಾದ ' ಮೇಲೆ ಹೊರಿಸಿ ತೃಪ್ತಿಪಡುತ್ತಿದ್ದಳು. ಶ್ರೀಮತಿ ದಾಸಗುಪ್ತಳ ಹೆಸರು ಮೃದುಲಾ. ರಮ್‌ಗೇ ರಂಗೇರಿಸುತ್ತಿದ್ದಾರೆ ಮ್ಮದುಲಾ' ಎಂಬ ಹೆಸರಿಗೆ ಹೊಂದಲೇ- ಮನೆಯಲ್ಲೇ ಇದ್ದೆ. ಅವಳು ಬಂದು ನನ್ನೊಂದಿಗೆ ಲಂಚ್‌ಗೆ ' ಬನ್ನಿ ಎಂದಳು. ಇಲ್ಲವೆನ್ನುವ ಅಭ್ಯಾಸವಿಲ್ಲದಿದ್ದ ನಾನೂ ಸಮ್ಮತಿಸಿದೆ. ಮಧ್ಯ್ಮಾಹ್ನದಲ್ಲೂ ಪೆಟೈಸರ್‌ ಎನ್ನುತ್ತ ಟ್ರಿಪ್ಲೆಕ್ಸ್‌ ಮೇಲೆ ಧಾಳಿ, ಊಟ ಮುಗಿದ ಮೇಲೆ" ಅದೂ ಇದೂ ಮಾತನಾಡುತ್ತ ಎರಡು ಪೆಗ್‌ ಏರಿಸಿದಳು. ನಾನೇನೂ ಸುಮ್ಮ- ನಿದ್ರೆ ಎಂದಲ್ಲ. ಆದರೂ ಆಕೆಯ ವೇಗ ಪ್ರಮಾಣಗಳೆರಡೂ ಅಚ್ಚರಿ ಹುಟ್ಟಿಸು- ವಂತಿತ್ತು. ನಿಜವಾಗಿ ತಲೆ ತಿರುಗತೊಡಗಿ- ದ್ವೆಂದರೆ ಈ ಮೃದುಲಾಳ ಬಿಗಿಯಪ್ಪುಗೆಯಿಂದ. ಬಿಡಿಸಿಕೊಂಡು ಬೆವರೊರಿಸಿಕೊಳು ತ್ತ ಹೊರ ಬಂದಾಗ ಅದಾದ ಶೀಘ್ರದಲ್ಲಿಯೇ ಡೈರಕ್ಟರಿಗೆ ಖೇಸರ ಬಂದರೂ ಲೆಕ್ಕಿಸದೇ ಫ್ಲಾಟ್‌ ಖಾಲಿ ಮಾಡಿದ್ದೆ. ಊಟ ಮುಗಿಸಿ ಹೊರಬರುತ್ತೇನೆ. ಮಾಡಲು ಬೇರೇನೂ ಕೆಲಸವಿಲ್ಲ... ನೂನ್‌ ಶೋಗೆ ಹೋಗಬಾರದೇಕೆ ಎನಿಸುತ್ತದೆ. ಸಿನಿಮಾಗಳೆಲ್ಲ ಖೋರು ಎಂದುಕೊಳ್ಳುತ್ತೇನೆ. ಮನೆಯತ್ತ ತಿರುಗುತ್ತೇನೆ. ಟಾಕಿಿಯೊಂದರಲ್ಲಿ ಕುಳಿತು ಮನೆ ತಲುಪತ್ತೇನೆ. ಮನೆಗೆ ಮರಳಿದರೂ ಏನೋ ಬೇಸರ. ಸುತ್ತ ಏನು ನಡೆಯುತ್ತಿದೆ ಎಂಬ ಅರಿವು ನನಗಿಲ್ಲ. ಸನಗೇನಾಗಿದೆ. ಎಂಬರಿವು ಇತರರಾರಿಗೂ ಇಲ್ಲ. ನನ್ನ ಅಕ್ಕ ಪಕ್ಕದವರ ಬಗೆಗೆ ನನಗೆ ಗೊತ್ತಿ- ದ್ವುದೇನಿದ್ದರೂ ಅವರ ನಾಮ ಫಲಕಗಳನ್ನೋ- ದಿದ್ದುದರಿಂದಷ್ಟೇ. ಹಾಗೆ ಪರಿಚಯವಾಗಿದ್ದ ಆ ಹೆಸರುಗಳ ಮಾಲೀಕರನ್ನು ಗುರುತಿಸಲಾರೆ, ಹಾಗೆ ಗುರುತಾಗಿ ನನಗೇನಾಗಬೇಕಾಗಿದೆ ಎನಿಸುತ್ತದೆ. ಗುರುತು-ಪರಿಚಯವಾಗಿ ಅವರ ಮಕ್ಕಳಿಗೆ ಅಂಕಲ್‌ ಆಗಿ, ಅಂಕಲ್‌ ಆದ ತಪ್ಪಿಗೆ ವರ ಆಟಕ್ಕೆ ನನ್ನ ವಸ್ತುಗಳೆಲ್ಲಾ ಆಹುತಿ- ಯಾಗಿ ಪರಿತಪಿಸುವ ಸಾಧ್ಯತೆಯಿಲ್ಲವಾಗಿರು- ವುದೇ ಪ್ರಣ್ಮವೆನಿಸುತ್ತದೆ. ಹೀದಿನ ಅನುಭವ- ದಂತೆ ಪರಿಚಯದವರ ಹಾವಳಿ ತಪ್ಪಿಸಿಕೊಳ್ಳಲು ದಿನವೂ ರಾತ್ರಿ ಶೋಗೆ ಹೋಗುವ ಪ್ರಮೇ- ಯವೂ ಇಲ್ಲವಲ್ಲ. ನೆರೆ ೪೫ ಯಾದರೂ . ಬರಬಾರದೇ?” ಎನಿಸುತ್ತದೆ. ಹಾಳು ನಿದ್ದೆಯಂತೂ ಬರುವುದಿಲ್ಲ. ಎದ್ದು ಚಹಕ್ಕೆ ನೀರಿಟ್ಟು ಮತ್ತೆ ಕಿಟಕಿಯ ಬಳಿ ಬಂದು ನಿಲ್ಲುತ್ತೇನೆ. ಗಲ್ಲಿ ಜನಶೂನ್ಮ ವಾಗಿದೆ. ಇದ್ದಕ್ಕಿದ್ದಂತೆ ಆಕೆ ಹೊರಬರುತ್ಕಾಳೆ. ಮಗ- ನನ್ನು ಬಹಳ ಮುದ್ದಾಡಿ ಮಲಗಿಸಿರಬೇಕು. ಅಸ್ತವ್ಯಸ್ತವಾದ ಕೂದಲು, ಸ್ವಲ್ಪವೇ `ಹರಡಿದ ಎಂ 6.೨ ಕುಂಕುಮ, ಮುದುಡಿದ ಸೆರಗು, ಅರಳಿದ ಮುಖ, ಎಲ್ಲವೂ ಒಂದು ಬಗೆಯ ಶೋಭೆ ನೀಡಿದೆ. ಎಂದುಕೊಳ್ಳುತ್ತೇನೆ. ಅವಳ ಹೆಸ- ರಾಗಲೀ ಅವಳ ಗಂಡನ ಬಗೆಗಾಗಲೀ ಏನೂ ಅರಿಯದಿದ್ದರೂ ಇವಳನ್ನು ಬಹಳ ಗಮನಿ- ಸುತ್ತಿದ್ದೇನಲ್ಲವೇ ಎನಿಸುತ್ತದೆ. ಚಹದ ನೀರು ನೆನಪಾಗಿ ಕಿಚನ್‌ ಕಡೆ ಕಾಲೆಳೆಯುತ್ತೇನೆ. ಚಹ ತಯಾರಿಸಿ ಕಪ್ಪು ಬಸಿ ಕೈಯಲ್ಲಿ ಹಿಡಿದು ಮತ್ತೆ ಕೋಣೆಗೆ ಬಂದು ಕುಳಿತು, ಕಿಟಕಿಯಿಂದ ಹೊರ ನೋಡುತ್ತೇನೆ, ಆಕೆ ಕಾಣುವುದಿಲ್ಲ. ಇದ್ದ- ಕ್ಕಿದ್ದಂತೆ ನಗು ಬರುತ್ತದೆ, ಆಕೆಯ ಬಗ್ಗೆ ಏಕಿಷ್ಟು ಆಸಕ್ತಿ ಎಂದುಕೊಳ್ಳುತ್ತೇನೆ, ಬಹಳ ದಿನಗಳವರೆಗೆ ಆಕೆಯನ್ನು ಗಮನಿ- ಸಿರಲಿಲ್ಲ. ಒಮ್ಮೆ ಮನೆಗೆ ಬಂದ ಪ್ರಸಾದ ಹಸಿವಾಗುತ್ತಿದೆಯೆಂದ. ಬರಿದೆ ಬ್ರೆಡ್‌, ಮೊಟ್ಟೆ, ಹಾಗೂ ಫ್ರಿಜ್‌ನಲ್ಲಿ ಹಣ್ಣುಗಳಿದ್ದವು. ದಿಲೀಪನೂ ಇರಲಿಲ್ಲ. ಮೊಟ್ಟೆಗಳನ್ನೊಡೆದು ಪ್ರಸಾದನೇ ಆಮ್ಲೆಟ್‌ ತಯಾರಿಸಿ ತಿಂದ. ವೇಸ್‌ ಬಿನ್‌ ಕಾಣಲಿಲ್ಲವೇನೋ. ಕಿಚನ್‌ನ ಕಿಟಕಿ ತೆರೆದು ಮೊಟ್ಟೆಯ ಸಿಪ್ಪೆಗಳನ್ನು ರಸ್ತೆಯಲ್ಲಿ ಬೀಳು- ವಂತೆ ಎಸೆದುಬಿಟ್ಟ. ಪ್ರಸಾದ ಹೋಗಿ ಅರ್ಧ ಘಂಟೆಯಾಗಿರಬೇಕು. ಕರೆಗಂಟೆ ಒತ್ತಿದ ಸದ್ದಾ- ಯಿತು. ಬಾಗಿಲು ತೆರೆದಾಗ ನನ್ನ ನೆರೆಮನೆ ಯಾತ ನಿಂತಿದ್ದ. “ಮೊಟ್ಟೆಯ ಸಿಪ್ಪೆಗಳನ್ನು ಬಿಸುಟುದು ನೀವೇನು ?” ಯಾವ ಪರಿಚಯವೂ ಇಲ್ಲದ ನೇರ ಪ್ರಶ್ನೆ. ನನಗೆ ಪ್ರಸಾದನ ಕೆಲಸದ ಅರಿವಿರಲಿಲ್ಲ. ಅವನು ಕೈ ತೋರಿಸಿದ ಕಡೆಗೆ ನೋಡಿದೆ. ಏನಾಗಿರಬೇಕೆಂದು ಊಹಿಸಿ, “ನಾನಲ್ಲ, ನನ್ನೊಬ್ಬ ಅತಿಥಿ. ಏನಾದರಾಗಲಿ ಕ್ಷಮಿಸಿ” ಎಂದರೇನಂತೆ? ಆತನಂತೂಕ್ಷವಿ.- ೪೬ ಕಸ್ತೂರಿ, ಎಪ್ರಿಲ್‌ ೧೯೭೭ ವರು... ಸಿವಿಕ್‌ ಸೆನ್ಸ್‌... ಕ್ಲೆನ್ಲೀನೆಸ್‌,..? ಸುಮಾರು ಕೂಗಾಡಿದ ಅವನ ಕೂಗಾಟ ತಡೆಯ ಲಾರದೇ ನಾನೂ ಕೂಗಾಡಿದೆ. ದಣಿದ ಬಳಿಕ ಇಬ್ಬ ರೂ ಹಿಂದಿರುಗಿದೆವು. ಆಗಲೇ ತನ್ನ ಮನೆಯ ಬಾಗಿಲಿನಲ್ಲಿ ಬ ಈಕೆಯನ್ನು ಗಮನಿ- ಹಿಸಿದ್ದು. ಎಷ್ಟು ಹೊತ್ತಿನಿಂದ ನಿಂತಿದ್ದಳೋ ವಿನೋ. ಬಾಗಿಲು ಮುಚ್ಚಿ ಒಳಬಂದು ಕಿಟಕಿ ಯಿಂದ ನೋಡಿದರೆ ಮೊಟ್ಟೆಯ ಸಿಪ್ಪೆಗಳನ್ನು ಇಸ ತೊಟ್ಟೆಯಲ್ಲಿ ಹ ಹಾಕುತ್ತಿದ್ದಳು. ನಾಚಿಕೆ- ಯೆನಿಸಿತ್ತು. ಆಕೆಯ ಮೇಲೆ ಸಿಟ್ನೂ ಬಂದಿತ್ತು. ಇದಾಗಿ ಒಂದು ' ತಿಂಗಳೂ ಕಳೆದಿರಲಿಲ್ಲ. ಸ್ವಲ್ಪ ಅಸ್ವಸ್ಥತೆಯಾಯಿತು. ಉದಾಸೀನ ಮಾಡಿದೆ. ಕಾಯಿಲೆಗೂ ಸಿಟ್ಟು ಬಂದಿರಬೇಕು. ಸಾಕಷ್ಟು ತೀವ್ರವೇ ಆಯಿತು. ಡಾಕ್ಟರ ಅಪ್ಪಣೆ, ದೌರ್ಬಲ್ಯ ಎರಡೂ ಕಾರಣದಿಂದ ರಜೆ ಪಡೆದು ಸುಮಾರು. ಹದಿನೈ ದು ದಿನ ಹಾಸಿಗೆ ಹಿಡಿದುಬಿಟ್ಟೆ. ಡಾಕ್ಟರು "ದಿನಕ್ಕೆ ರಡು ಬಾರಿ ಬಂದು ಹೋಗುತ್ತಿದ್ದರು. ದಿಲೀಪನ ಎನಾ ಕೇಳುವವರಾರೂ ಇರಲಿಲ್ಲ. ಹಾಸಿಗೆ ಹಿಡಿದ ಎರಡನೇ ದಿನ ದಿಲೀಪ ಕೆಲಸ ಮುಗಿಸಿ ಹೊರ ಹೊರಟ... “ಶುನ್‌ಚ್ಛೋ” (ಇಲ್ಲಿ ಕೇಳು- ಶ್ರೀಯಾ?) ಈಕೆಯ ಸ್ವರ ಕೇಳಿಸಿತು. “ನಿಮ್ಮ ಬಾಬೂಜಿಗೆ ಮೈಸರಿಯಿಲ್ಲವೆದು ಕಾಣು- ತ್ತದೆ... ಡಾಕ್ಟರು ಬರುತ್ತಿದ್ದಾರೆಯೇ?...” ಇತ್ಯಾದಿ ವಿಚಾರಿಸುತ್ತಿದ್ದಳು. ಅವನನ್ನು ಬೀಳ್ಕೊಳ್ಳುವ ಮುನ್ನ ಕೇಳಿದಳು: “ಮತ್ತೆ ಯಾವಾಗ ಬರುತ್ತೀ ?” ಅವನು ಬರುವುದು ಸಂಜೆಗೇ ಎಂದು ತಿಳಿದ ಮೇಲೆ-ತಾಸೆರಡು ತಾಸಿ- ಗೊಮ್ಮೆ ಕಿಟಕಿಯಿಂದ ಹಣಿಕಿ ನೋಡುತ್ತಿ- ದಳು. ದಿನವೂ ದಿಲೀಪನಲ್ಲಿ ನನ್ನ ಆರೋಗ್ಯ ದ ಬಗೆಗೆ ವಿಚಾರಿಸುತ್ತಿದ್ದಳು. ನನಗೆ ಆರೋಗ್ಯ - ವಾಗಿದೆಯೆಂದು ತಿಳಿದ ಮೇಲೆ ಆಕೆ ಕಿಟಕಿಯಲ್ಲಿ ತಲೆ ಹಾಕುವುದು ನಿಂತುಹೋಯಿತು. ಬಿಳುಪು ಮೈ ಬಣ್ಣ. ಸುಮಾರು ಮುವ- ತ್ರೈ ೈದರ ವಯಸ್ಸಿನ ಬೆಳೆವಣಿಗೆ ಕಡಿಮೆಯಾದ ದೇಹ. ಕನ್ನಡಕದ ಹಿಂದೆಯೂ *ಹೊಳೆಯುವ ಕಣ್ಣು. ಮೆಲುನಗೆ. ನೋಡಲು ಆಕೆ ರೂಪಸಿ- ನನ್ನು ಆಫೀಸಿಗೆ ಕೆ ೈ ಬೀಸಿ ಬೀಳ್ಕೊಡುತ್ತಾ ಲ್ಲೆ ಅವರ ಬೆನ್ನ ಹೀದೆ ಕ್ರೈ ಗಳನ್ನು ಹಣೆಯ. ಬಳಿ ಮುಗಿದು "ಕಾಣದ ದೈ ವಕ್ಕೆ ನಮಿಸುತ್ತಾಳೆ. ಅವಳನ್ನು ಕಾಣದಿದ್ದ ರೆ “ದಪ ಡಿಕೆಯಾಗುತ್ತದೆ- ಅವಳ ಮೂರು ದಹ ೯ದ ಮಗನನ್ನು ಮಾತ್ರ ಆಗೀಗ ಗಲ್ಲ ಸವರಿದ್ದೆ ನೆ. ಮುದ್ದಾ ದ ಮಗು. ಎಂದುಕೊಂಡಿದ್ದೆ ನೆ. “ಈ ವೇಳೆಯಲ್ಲಿ ಆತನನ್ನು ಹೊರತು ಆಕೆಯೊಂದಿಗೆ ಯಾರೂ ಇರುವುದಿಲ್ಲ. ಆದರೂ ಯಾವ ಸೆಳೆತವೋ ಎದ್ದು ಹೋಗಿ ಅವಳ ಮನೆಯ ಬಾಗಿಲು ತಟ್ಟುತ್ತೇನೆ. ಬಾಗಿಲು ತೆರೆದವಳ ಕಣ್ಣ ಲ್ಲಿ ಅಚ್ಚರಿ ಕಾಣುತ್ತದೆ. ಬಿಸಿಲು ಹೆಚ್ಚಿ ಲ್ಲದಿದ್ದ ಕೊ ಬೆವರುತ್ತೆ ಫೆ. ಏನು ಹೇಳಬೇಕೋ ತೋಚುವುದಿಲ್ಲ. ಆಕೆ ಮೆಲುನಕ್ಕು “ಆ ಶೂನ್‌” (ಬನ್ನಿ) ಎನ್ನುತ್ತಾಳೆ. ಒಳೆ ಹೋಗುತ್ತೇನೆ. ಕಾಲುಗಳು ನಡುಗುತ್ತಿವೆ. ಯೆನಿಸುತ್ತ ದೆ. : ಡ್ರಾಯಿಂಗ್‌ರೂಮಿನಲ್ಲಿ ಕುರ್ಚಿಯತ್ತ ಕೈ ತೋರುತ್ತಾಳೆ.ಕುಳಿತುಕೊಳ್ಳು' ತ್ತೇನೆ. ಆಕೆ ಒಳಹೋಗಿ ನೀರಿನ ಗ್ಲಾಸಿ- ನೊಂದಿಗೆ ಹೊರಬರುತ್ತಾಳೆ. . ಫ್ರಿಜ್‌ನ : ತಣ್ಣೀರು ಹಿತವೆನಿಸುತ್ತದೆ. ಏನಾದರೂ ಹೇಳ ಬೇಕು. ಗಂಟಲು . ಒಣಗಿದೆಯೆನಿಸುತ್ತದೆ. ಏನೂ ತೋಚುವುದಿಲ್ಲ. ಇದ್ದಕ್ಕಿದ್ದಂತೆ ಎದ್ದು ನಿಂತು “Sorry” ಎಂದಷ್ಟೇ ಹೇಳಿ ಹೊರ ಬರುತ್ತೇನೆ. ನನ್ನ ಮನೆಯ ಬಾಗಿಲಿನಲ್ಲಿ ನಿಂತು ಹಿಂತಿರುಗುತ್ತೇನೆ. ಆಕೆ ಬಾಗಿಲಿನಲ್ಲೇ ನಿಂತಿರು ವುದು ಕಾಣುತ್ತದೆ. ಆಕೆ ನಕ್ಕು ಕೈ ಮುಗಿಯು ತ್ತಾ ಳೆ, ಪ್ರ ತಿವಂದಿಸಿ ಒಳಬರುತ್ತೆ ನೆ. ದಿಲೀಪ ಬಂದ ಕೂಡಲೇ ಒಂದು ಟ್ಯಾಕ್ಸಿ ತರಹೇಳುತ್ತೇನೆ. ಕಟ್ಟಿಯಾಗಿರುವ ಸಾಮಾನು ಗಳನ್ನು ದಿಲೀಪ ಟ್ಯಾಕ್ಸಿಗೇರಿಸುತ್ತಾನೆ. ದಿಲೀಪನಿಗೆ ಬೀಗದ ಹ ಖಾಲಿ ಮಾಡಿ, ಸಾಮಾನುಗಳನ್ನು ಗಿಸುವ ವರೆಗೆ ಮನೆಯ ಕಡೆ ಗಮನವಿಡಲು ನು ಟ್ಯಾಕ್ಸಿ ಹತ್ತುತ್ತೇನೆ. ಡ್ರೈವರ್‌ಗೆ ಹಳೆಯ ಹೋಟಲಿನತ್ತ ಹೋಗಲಾ ಹೇಳುತೆ_ "ನೆ. ಟ್ಯಾಕ್ಸಿ ತಿರುವಿನಲ್ಲಿ ತಿರುಗು ತ್ತಿದ್ದಂತೆ ಆಕೆ ಕಣ್ಣು ಮುಚ್ಚಿ ಆಗಸದತ್ತ ಕ್ರೈ ಮುಗಿದು ನಿಂತಿರುವುದು ಕಾಣುತ್ತದೆ. ಮ್‌ ಹ ಲ್‌ ಮಾನವನಿಗಾದ ಉಪಕಾರ ಅಷ್ಟಿ ಷ್ಟಲ್ಲ. ಸುಮಾರು ಇನ್ನೂರು- ವರ್ಷಗಳ ವರೆಗೆ ಅದು ಔದ್ಯಮಿಕ ರಂಗದ ಬೆನ್ನೆಲು- ಬಾಗಿತ್ತು. ಅದಿಲ್ಲದೆ ಯಂತ್ರಗಳು ನಡೆಯು- ವಂತಿರಲಿಲ್ಲ, ಉಗಿಬಂಡೆ ಸಾಗುವಂತಿರಲಿಲ್ಲ; “ದೀಪಗಳು ಹತ್ತಿಕೊಳ್ಳುವಂತಿರಲಿಲ್ಲ. ಈ ಶತ- ಮಾನದ ಮಧ್ಯಭಾಗದಲ್ಲಿ ಹೆಚ್ಚು ಸ್ವಚ್ಛವೂ ಮಿತವ್ಯಯಕರದ್ದೂ ಆದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲಗಳ ಅಗಾಧ ನಿಕ್ಷೇ- ಪಗಳ ಶೋದಧವಾಗಿ ನಾಗರಿಕ ಜಗತ್ತಿನ ಈ ಹರಿಕಾರ ಹಿಂದೆ ಬಿದ್ದ. ಹೊಸ ನಿಕ್ಷೇಪಗಳಲ್ಲಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲಗಳ ಸಂಗ್ರಹ ಅದು ಮಾನ ವನ ಅವಶ್ಯಕತೆಗಳನ್ನು ಚಿರಕಾಲವೂ ಪೂರೈಸು ವುದೇನೋ ಎಂಬ ಭ್ರಮೆಯನ್ನುಂಟುಮಾಡು ವಷ್ಟು ಅಗಾಧವಾಗಿತ್ತು. ಆದರೆ ಭ್ರಮೆಯು ಭ್ರಮೆಯೆ. ಭ್ರಮನಿರಸನವಾಗುವ ಕಾಲ ಬಂದದ್ದು ಮಾತ್ರ ಇತ್ತೀಚಿಗೆ. ಈ ಶತ ಮಾನ ಕೊನೆಗೊಳ್ಳುವ ' ಹೊತ್ತಿಗೆ ತೈಲ ನಿಕ್ಷೇಪಗಳ ಗರ್ಭ ಬರಿದಾಗಿರುತ್ತದೆ. ಅಕಸ್ಮಾ ತ್ತಾಗಿ ತೈಲ ನಿಕ್ಷೇಪಗಳಲ್ಲಿ ಅಷ್ಟಿಷ್ಟು ಎಣ್ಣೆ ಖಾಳಿದುಕೊಂಡಿದ್ದರೂ ಪ್ರಮಾಣ ಅಲ್ಪವಾದು ಕಳೆದುಹೋದ ಪ್ರತಿಷ್ಠೆಯನ್ನು ಅದು ಮತ್ತೆ ಗಳಿಸಿಕೊಳ್ಳುತ್ತಿದೆ ನ ಪ್ರಶ ಎಂ. ಆರ್‌. ಎಸ್‌. ರಾವ್‌ ದರಿಂದ ಅದನ್ನು ಹೊರದೆಗೆಯುವುದು ಆರ್ಥಿ- ಕವಾಗಿ ದುಷ್ಕರವಾಗುತ್ತದೆ. ತೈಲ ನಿಕ್ಷೇಪಗಳ ಒಡಲು ಬರಿದಾಗುವುದರೊ ಡನೆ ಅರಬ ರಾಷ್ಟ್ರಗಳ ವೈಭವೋಪೇತವಾದ ಜೀವ ನದ ಇತೀಶ್ರೀಯಾಗುತ್ತದೆ ಅಥವಾ ಈಗಾಗಲೆ ಇರಾಣ, ಅಬೂಧಾಬಿ ಹಾಗೂ ಸೌದಿ ಅರೇಬಿ ಯಗಳು ಮಾಡಿದಂತೆ ತೆ ಲದ ಮಾರಾಟ ಹಾಗೂ ರಾಯಲ್ಲಿಗಳ ರೂಪದಲ್ಲಿ ಬಂದ ಹಣವನು ಸೆ ಇತರ ದೇಶಗಳ ಔದ್ಯಮಿಕ ರಂಗದಲ್ಲಿ ತೊಡ ಗಿಸುವ ಮೂಲಕವೋ ಜಾಗತಿಕ ವಾಣಿಜ್ಯ ಅಥವಾ ಬ್ಯಾಂಕಿಂಗ್‌ ರಂಗಗಳಲ್ಲಿ ಲಾಭದಾಯಕ ವಾಗಿ ಬಂಡವಾಳವನ್ನು ತೊಡಗಿಸುವ ಮೂಲ ಕವೋ ಈ ವೈಭವೋಪೇತ ಜೀವನವನ್ನು ಇನ್ನೂ ಸ್ವಲ್ಪ ಕಾಲ ಮುಂದುವರಿಸಿಕೊಂಡು ಬರಲು ಅರಬ ರಾಷ್ಟ್ರಗಳಿಗೆ ಸಾಧ್ಯವಾಗುತ್ತದೆ. ತೈಲ ನಿಕ್ಷೇಪಗಳು ಬರಿದಾಗಿ ತತ್ಪರಿಣಾಮ ವಾಗಿ ಪ್ರಚಲಿತ ಶಕ್ತಿಸಂತುಲನದಲ್ಲಿ ಏರು “ಪೇರುಗಳುಂಟಾಗಿ ಜಾಗತಿಕ. ರಾಜಕೀಯ- ದಲ್ಲಿ ಹೊಸ ಶಕ್ತಿಸಮತೋಲನವೇ ರೂಪ- ಗೊಳ್ಳಬಹುದು. ಅದೆಲ್ಲಾ ದೂರಗಾಮಿಯಾದ ಪರಿಣಾಮದ ವಿಚಾರವಾಯಿತು. ಸಾಮಾನ್ಯ ಮನುಷ್ಯನಿಗೆ ಮುಖ್ಯವಾದದ್ದು ಇಂದು ನಾಳಿನ ಪೆಟ್ರೋಲಿಯಂನ ಬೆಲೆ ಲಂಗು ಲಗಾಮಿಲ್ಲದೆ ಏರುತ್ತಿದೆ. ಅದಕ್ಕೆ ಆರ್ಥಿಕ ಹಾಗೂ ರಾಜ ಕೀಯ ಕಡಿವಾಣಗಳನ್ನು ತೊಡಿಸಲು ಕೆಲ ಮುಂದುವರಿದ ದೇಶಗಳು ಪ್ರಯತ್ನಿಸಿದರೂ ಯಶ ಸಿಗಲಿಲ್ಲ. ಪಾಶ್ಚಾತ್ಯ ದೇಶಗಳು ಇಸ್ರೇ- ಲಿಗೆ ಬೆಂಬಲ ಕೊಡುತ್ತಿರುವುದರ ಪ್ರತೀಕಾರ ವಾಗಿ ಅರಬ ರಾಷ್ಟ್ರಗಳು ತೈಲವನ್ನು ರಾಜ- ಕೀಯ ಅಸ್ತ್ರ ವಾಗಿ ಬಳಸ ತತ್ತ್ತಿ ಪೆಯೆಂದು ಪಾಶ್ಚಾತ್ಯ ರಾಜನೀತಿಜ್ಞರ ದೂರು. «ಪೂ ದೂರಿಗೆ ತಳಬುಡವೇ ಇಲ್ಲ; ತೈಲವನ್ನು ನಾವು ಅಗ್ಗವಾಗಿಯೆ ಪೂರೆ ಸುತ್ತಿದ್ದೇವೆ. ತೆ ಲವನ್ನು ಹೊರದೆಗೆವ ಸ್ವಾಮ್ಯ ಪಡೆದ ಪಾಶ್ಚಾತ್ಯ ಕಂಪ ನಿಗಳು ಅತಿ ಹೆಚ್ಚು ಲಾಭದಲ್ಲಿ ಆ ತೈಲವನ್ನು ತಮ್ಮ ದೇಶದಲ್ಲಿ ಮಾರಿ ತಮ್ಮ ದೇಶದವರನ್ನೇ ಕೊಳ್ಳ ಹೊಡೆದರೆ ನಾವೇನು ಮಾಡಲು ಸ ಸಾಧ್ಯ? ಈ ಅಭಿವೃ ದ್ರಿ ಕಾರ್ಯಗಳಿಗಾಗಿ ಹೆಚ್ಚು ಹಣ ದೊರಕಿಸಲು `ನಾವು ತ್ರೆ ಲದ ಬೆಲೆಯನ್ನು ಸ್ವ ಲ್ಪ ಹೆಚ್ಚಿಸಿದರೆ ಕೊಳ್ಳೆಯ ಪ್ರಮಾಣದಲ್ಲಿ ಖೋತಾ ಆಗಬಹುದೆ ವಿನಾ ಜನಸಾಮಾನ್ಯರ ಕಿಸೆಗೇನೂ ಕತ್ಮರಿ ಬೀಳುವುದಿಲ್ಲ, ಬಿದ್ದರೆ ಅದನ್ನು ತಪಿ ಸುವ ಹೊಣೆ ಆಯಾ ದೇಶಗಳ ಸರಕಾರದ್ದೇ ಹೊರತು ನಮ್ಮದಲ್ಲ' ಎಂಬುದು ತೆ ಲೋತ್ಸಾ ಕ್ಟ ದಕ ದೇಶಗಳ ಸಮಾಧಾನ. ಪರಿಸ್ಥಿತಿ ಹೇಗೇ ಇರಲಿ, ಇದರಿಂದ ಜನ ಸಾಮಾನ್ಯರು ಗಾಸಿಗೊಂಡಿರುವುದಂತೂ ತೈ ಲೋತ್ಪಾ ದಕ ದೇಶಗಳನ್ನು ಹೊರತು. ಪಡಿಸಿದರೆ ತ್ರೈ ಲದ ಬೆಲೆಯೇರಿಕೆಯ ಬಿಸಿ ತಟ್ಟದ ದೇಶವಿಲ್ಲ. "ಅದರೆ ಹೆಚ್ಚು ಬಿಸಿ ತಟ್ಟಿ ದ್ದು ಪ್ರಗತಿಶೀಲವಾದ ಪಾಶ್ಚಾತ್ಯ ರಾಷ್ಟ್ರ ಗಳಿಗೆ. ಅಮೇರಿಕದಲ್ಲಿ ಅಶಿಪ ಪ್ರಸರಣಕ್ಕೆ ಕಾರಣವಾದ ಸಂಗತಿಗಳಲ್ಲಿ ಇದೂ ರಾದ ಅನೇಕ ತಜ್ಞ ರ ಮತ. ಇದಕ್ಕೆಲ್ಲ ಪರಿಹಾರವೊಂದೆ. ಹೊಸ ಶಕ್ತಿ- ಮೂಲವನ್ನು ಕಂಡುಹಿಡಿಯುವುದು. ಅದಕ್ಕಾಗಿ ವಿಜ್ಞಾನಿಗಳು ಪ ಪ್ರಪಂಚದಾದ್ಕ ಂತ ಶ್ರ ಷು ತ್ತಿದ್ದಾರೆ. ಅವರು ಈ ವರೆಗೆ. ಸೂಚಿಸಿದ ಪರಿಹಾರಗಳು ಹಲವಾರು. ಕೆಲವರು ಸಾಗರದ. ತೆರೆಗಳಿಂದ ವಿದ್ಯುತ್ತನ್ನು ಉತ್ಪಾದಿಸಿ ಶಕ್ತಿಯ. ಕೊರತೆಯನ್ನು ಕೆಲ ಮಟ್ಟಿಗೆ ನೀಗಿಸಬಹು. ದೆಂದು ಹೇಳಿದರೆ ಇನ್ನು ಕೆಲವರು ಸೂರ್ಯ ನಿಂದಲೆ ನಮ್ಮೆಲ್ಲ ಅವಶ್ಯಕತೆಗಳನ್ನು ಪೂರೆ ಸಿ ಕೊಳ್ಳಬಹುದೆಂದು ಹೇಳುತ್ತಾರೆ. ಪರಮಾಣು ಶಕಿ.ಯನು, ನಿಜ. - ರಚನಾತಕ ` ಕಾರ್ಯಗಳಿಗಾಗಿ ಕಲ್ಲಿದ್ದಲಿಗೆ ಮತ್ತೆ ಪ್ರಾಶಸ್ತ್ಯ, ಉಪಯೆ. ಯೋಗಿಸಿಕೊಳ್ಳಬೇಕೆಂದು ಪಲವಾರು ಜನ. ಹೇಳುವವರೂ ಆದರೆ ಇವೆಲ್ಲವೂ ಸದೊ ಭವಿ ವಿಷ್ಯದಲ್ಲಿಯೆ ಕೈಗೂಡುವಂಥವಲ್ಲ. ಆದ್ದ ರಿಂದ ಕಲ್ಲಿದ್ದಲಿಯ "ಉಪೆಯೋಗವೆ ಸದ್ಯದ ಸಮಸೆ ಗೆ ತಾರಕವೆಂಬ ಮಾತು ವೈಜ್ಞಾನಿಕ ವಲಯಗಳಲ್ಲಿ ಧ್ವನಿತ- ವಾಗುತ್ತಿದೆ. ಮಾನವನ ಹಳೆ ಗೆಳೆಯ ಹೀಗೆ ಮತ್ತೆ ಸಹಾಯಕ್ಕೆ ಬರುತ್ತಿದ್ದಾನೆ. ಶಕ್ತಿಯ ಅವಶ್ಯಕತೆಗಳನ್ನು ದೀರ್ಫಕಾಲದವರೆಗೆ ಪೂರೈ ಸುವಷ್ಟು ಸಂಗ್ರಹ ಪೃಥ್ವಿಯ ಗರ್ಭದಲ್ಲಿ ನಿಹಿತವಾಗಿದೆಯೆಂದು ವಿಜ್ಞಾನಿಗಳು ಹೇಳು ತ್ತಾರೆ ಅಮೇರಿಕವೊಂದರಲ್ಲೆ ನಾಲ್ವತ್ತು ಮೂರು ಸಾವಿರ ಕೋಟಿ ಟನ್ನುಗಳಷ್ಟು ಕಲ್ಲಿ ದ್ವಲಿ ಸಂಗ್ರಹಗೊಂಡಿದೆ. ಇದೆಲ್ಲವನ್ನೂ ಶಕ್ತಿ ಯಾಗಿ ಪರಿವರ್ತಿಸಿದರೆ ಸೌದಿ ಅರೇಬಿಯದಲ್ಲಿ ಲಭ್ಯವಿರುವ ತೈಲವೆಲ್ಲವನ್ನೂ ಶಕ್ತಿಯಾಗಿ ಪರಿ ವರ್ತಿಸಿದರೆ ಅದರ ವ್ರಮಾಣ ದೊರೆಯುವುದ ಕ್ಕಿಂತ ಎಷ್ಟೋ ಪಟ್ಟು ಹೆಚ್ಚಾಗುತ್ತದೆ. ಇದನ್ನೇ ಇನ್ನೊಂದು ಬಗೆಯಲ್ಲಿ ಹೇಳಬಹುದಾದರೆ ಅಮೇರಿಕ ಈ ಎಲ್ಲ ಇಂಧನವನ್ನು ಬಳಸಿದರೆ ಇನ್ನು. ಒಂದು ನೂರು ವರ್ಷಗಳವರೆಗೆ ಅಲ್ಲಿ ಶಕ್ತಿಯ ಕೊರತೆಯಾಗಕ್ಕಿಲ್ಲ. ಇಂದು ರಶಿಯ ದಷ್ಟು ಮತ್ತಾವ ದೇಶವೂ ಕಲ್ಲಿದ್ದಲನ್ನು ಉತ್ಪಾ ದಿಸುತ್ತಿಲ್ಲ. (ವಾರ್ಷಿಕ ಉತ್ಪಾದನೆ ೬೮.೪ ಕೋಟಿ ಟನ್ನುಗಳಷ್ಟು) ಇದರ ನಂತರದ ಸ್ಥಾನ ಅಮೇರಿಕದ್ದು (ವಾರ್ಷಿಕ ಉತ್ಪಾದನೆ ೬೦ ಕೋಟಿ ಟನ್ನುಗಳಷ್ಟು). ಇದರ ಪೈಕಿ ಆರು ಕೋಟಿ ಟನ್ನುಗಳಷ್ಟು ಕಲ್ಲಿದ್ದ ಲನ್ನು ಅದು ಕೆನಡಾ, ಜಪಾನ್‌, ಪ್ತಿ ಮ ಯುರೋಪ್‌ ಪಾಗೂ ದಕ್ಷಿಣ ಅಮೇರಿಕಗಳಿಗೆ ರವಾನಿಸುತ್ತದೆ. ಅಮೇರಿಕವು ಗಣಿಗಳಿಂದ ಹೊರ ತೆಗೆಯು ತ್ತಿರುವ ಕಲ್ಲಿದ್ದಲಿಯ ಪ್ರಮಾಣ ಮೇಲು ನೋಟಕ್ಕೆ ಹೆಚ್ಚೆಂದು ತೋರಿದರೂ ಅದು ಸೇಕಡಾ ಹದಿನೇಳರಷ್ಟು ಮಾತ್ರ ಶಕ್ತಿಯ ಆವಶ್ಯಕತೆಯನ್ನು ಪೂರೈಸುವುದೇದಾಗ ಈ ಪ್ರಮಾಣ ಅಲ್ಪವೆಂದು ತೋರುವುದು. ತೈಲದ ಬೆಲೆ ದಿನೆ ದಿನೆ ಏರುತ್ತಿರುವ ಈ ಕಾಲದಲ್ಲಿ PY SES EE J A ಬಂತು ರ್ಳ ಹೆಚ್ಚಿಸುವುದೊಂದೇ ಈಗುಳಿದಿರುವ ದಾರಿ. ಅಮೇರಿಕದ ಸರಕಾರ ಮುಂದಿನ ಐದು ವರ್ಷಗಳಲ್ಲಿ ಕಲ್ಲಿದ್ದಲಿಯ ಉತಾ )ದನೆಯನ್ನು ೬೦ ಕೋಟಿಯಿಂದ ೯೬ ಕೋಟಿ ಟನ್ನುಗಳಿಗೇರಿ ಸಲು ಮುನ್ನೂರೈವತ್ತು ಕೋಟಿ ಡಾಲರು ಗಳ ಯೋಜನೆಯೊಂದನ್ನು ಹಾಕಿಕೊಂಡಿದೆ. ಖಾಸಗಿ ವಲಯವೂ ಇಷ್ಟೇ ಮೊತ್ತವನ್ನು ಇದಕ್ಕಾಗಿ ಬಳಸುವ ಅಂದಾಜಿದೆ. ಈ ಎಲ್ಲ ಹಣ ವನ್ನು ಕಲ್ಲಿದ್ದಲಿಯ ಉತ್ಪಾದನೆಯನ್ನು ಹೆಚ್ಚಿ ಸಲು ಹಾಗು ಕಲ್ಲಿದ್ದ ಲಿಯ ಬಗೆಗೆ ವಿವಿಧ ಸಂಶೋಧನೆಗಳನ ನ್ನು ಕೈ ಕೊಳ್ಳ ಲು. ಬಳೆಸಲಾಗು ವುದು. ಕಲ್ಲಿದ್ದಲನ್ನು ಹೊರದೆಗೆಯಲು ಪ್ರಚಲಿತ ವಿರುವ ವಿಧಾನಗಳು ಗ ಈ ಎರಡು. ಮೊದಲನೆಯದೆಂದರೆ ಭೂಪೃಷ ಷ್ಮವನ್ನು ಸುಲಿದು ಮೇಲ್ಭಾ ಗದಲ್ಲಿ ಕಂಡುಬರುವ ' ಕಲ್ಲಿದ್ದಲನ್ನು ಸಂಗ |_ಬಸುವುದು. ಇದರಿಂದ ಅರಣ ಗಳು ನಾಶವಾಗಿ ಮಳೆಯ ಪ್ರಮಾಣ ಕಡಿಮೆಯಾಗು ವುದು. ಕಲ್ಲಿದ್ದಲನ್ನು ಹೊರದೆಗೆದ ಸ ಸ್ಮ ಛಗಳಲ್ಲಿ ಚಂದ್ರನ ಮೇಲೆ ಕಂಡುಬರುವಂತಹ ಗುಳಿಗಳು ನಿರ್ಮಾಣಗೊಂಡು ನಿಸರ್ಗ ಸೌಂದರ್ಯ ಹೇಳ ಹೆಸರಿಲ್ಲದಂತಾಗುವುದು; ಪರಿಸರ ವೃತ್ತಸ್ತ ಗೊಳು ವುದು. ಕಲ್ಲಿದ್ದ ಲನ್ನು ತೆಗೆವ ಎರಡ ನೆಯ "ಮಾರ್ಗವೆಂದರೆ ' ಗಣಿಗಳನ್ನು ತೋಡು ವುದು. ಈ ವಿಧಾನವೂ ದೋಷಮುಕ್ತವಾಗಿಲ್ಲ. ಗಣಿಗಳಲ್ಲಿ ಕೆಲಸ ಮಾಡುವವರ ಪುಪ್ಪುಸಗಳಲ್ಲಿ ಕಲ್ಲಿದ್ದಲಿಯ ಸಣ್ಣ ಸಣ್ಣ ಕಣಗಳು ಸಂಗ್ರಹ ಗೊಂಡು ಅನೇಕ ರೋಗಗಳಿಗೆ ಕಾರಣವಾಗ ಬಹುದು. ಅಲ್ಲದೆ ಕೆಲಸಗಾರನೆ ಸೊಬ್ಬನ ಅಚಾತು ರ್ಯದಿಂದ ಗಣಿಗಳಲ್ಲಿನ ಮೀಥೇನ್‌ ವಾಯು ಹೊತ್ತಿಕೊಂಡು ಸ್ಫೋಟ ಸಂಭವಿಸಬಹುದು. | ಈ ಎಲ್ಲ ಸಾಧಕ-ಭಾಧಕಗಳನ್ನು ವಿಚಾರಿಸಿ ಬಾಧಕಗಳು ಆದಷು ಕಡಿಮೆಯಾಗುವಂತೆ ಗಣಿಗಳ ತಜ್ಞರ ುಪ ಯತ್ನ ಸುತ್ತಿ ದ್ದ ರೆ.ಪ್ರ ಕೃ ತಿಯ ಸ ಯ nd ಹಾಗ್ಗೆ ಪರಿಸ ರಕ ಧಕ್ಕೆ ಬಾರದ ಹಾಗೆ ಕಲ್ಲಿದ್ದಲನ್ನು ತೆಗೆಯುವ ವಿಧಾನವನ್ನು ರೂಪಿಸುತ್ತಿದ್ದಾರೆ. ಭೂಪೃಷ್ಠದ _ ಜೋಕಿ ಉಇಗಿಗಿ 831. ಆಗಗನು ಜೆಗೆದ ವಣತಗ ೫೦ ಕಸ್ತೂರಿ, ಎಪ್ರಿಲ್‌ ೧೯೭೭ ಬೋಳುಬೋಳಾದ ಆ ಸ್ಥಳವನ್ನು ಹಾಗೆಯೆ ಬಿಡದೆ ಮತ್ತೆ ನಿಸರ್ಗರಮಣೀಯವಾಗಿ ಕಾಣು- "ವಂತೆ ಮಾಡಲು ಸಸ್ಕ ಗಳನ್ನು ಬೆಳೆಸಲು ಅಮೇ- ರಿಕದ ಸರಕಾರ ತ ಯೋಜನೆಯನ್ನೆ €" ಹಾಕಿ ಕೊಂಡಿದೆ. ಸಂಕೀರ್ಣವಾದ ಯೇತ್ರೊ ಸೇಪಕರಣ ಗಳನ್ನು ಪಯೋಗಿಸುವುದರಿಂದ ಸುರಂಗ ತೋಡಿ ಕಲ್ಲಿದ್ದಲವನ್ನು ತೆಗೆಯುವುದು ಮೊದಲಿನಷ್ಟು 'ಅಪಾಯಕರವಾಗಿಲ್ಲ. ಆದರೆ ಅಕಸ್ಮಾತ ತ್ತಾಗಿ ಛಾಸನಾದಲ್ಲಿ ಜರುಗಿದಂತಹ ದುರಂತ ಮತ್ತೆ ಜರುಗಿದರೆ ಹೇಗೆ? ಅದಕ್ಕೂ ವಿಜ್ಞಾನಿಗಳ ಬಳಿ ಉತ್ತರವಿದೆ: ಸಂಪೂರ್ಣ ಸ್ವಯೇಚಾಲಿತ ಯಂತ್ರಗಳಿಂದ ಗಣಿಗಳನ್ನು ತೋಡುವವುದು. ಆ ದಿನ ದೂರವಿಲ್ಲ. ಗಣಿಗಳನ್ನು ತೋಡಿ ಕಲ್ಲಿದ್ದ ತೆಗೆಯಬಹುದೇನೋ. ನಿಜ. "ಹೊಲಸು ಇದ್ದಿಲನ್ನು” ಜನ ಹೇಗೆ ತಾನೇ ಸ್ವೀಕರಿಸಿಯಾರು? ಮೇಲಾಗಿ ಕಾರಖಾನೆಗಳ ಹೊಗೆಗೊಳವಿಗಳ ಮೂಲಕ ಅಪಾರವಾಗಿ ಹೊರ ಬೀಳುವ ದೂಷಕಗಳು ಈಗಾಗಲೆ ವಾತಾವರಣ ವನ್ನು ಮಲಿನಗೊಳಿಸಿವೆ. ಕಲ್ಲಿದ್ದಲಿಯ ಸಾರ್ವತ್ರಿಕ ಉಪಯೋಗದಿಂದ ವಾತಾವರಣ ಇನ್ನಷ್ಟು ಕ್ಷಿಪ ವಾಗಿ ಮಲಿನಗೊಳ್ಳಲಾರದೆ? ಎಂದು ನೀವು ಕೇಳಬಹುದು. ವಿಜ್ಞಾನಿಗಳಿಗೆ ಇದು ಗೊತ್ತಿಲ್ಲದಿಲ್ಲ. ಅವರು ಕಲ್ಲಿದ್ದಲಿಯಿಂದ 'ಅನಿಲವನ್ನುತ್ಬ್ಪಾದಿಸಲು ಪ್ರಯತ್ನಿಸುತ್ತಿದ್ದಾರೆ. ಅದು ಸಫಲವಾದಾಗ, ನಗರಸಭೆಯವರು ನಲ್ಲಿಯ ಮೂಲಕ ನೀರನ್ನು ಪೂರೈಸುವಂತೆ ಮನೆಮನೆಗೂ ಅನಿಲವನ್ನೊದಗಿಸಲು ಸಾಧ್ಯ- ವಾಗುವುದು. ಇದಲ್ಲದೆ ಕಲ್ಲಿದ್ದಲಿನಿಂದ ಪೇಂಟು, "ಪರಿಮಳ, ರಾಸಾಯನಿಕಗಳಿಂದ ಹಿಡಿದು ಅನೇಕ "ಬಗೆಯ ಸಂಶ್ಲೇಷಣಾತ್ಮಕವಾದ ತೈಲಗಳನ್ನೂ 'ಉತ್ಪಾದಿಸಬಹುದು. ಆದರೆ ಕೆಲಸ ಅಷ್ಟು ಸುಲಭವಾಗಿಲ್ಲ. ಯಾವುದೋ ಪುರಾತನ ಕಾಲದಲ್ಲಿ ಉತ್ಪಾತಗಳು ಸಂಭವಿಸಿ ಗಿಡ ಮರಗಳು ಭೂಗರ್ಭದಲ್ಲಿ ಸೇರಿ ಹೋಗಿ ಅಪಾರವಾದ ಒತ್ತಡ ಹಾಗೂ ಉಷ್ಣತೆ ಗಳಿಂದ ಸೃಷ್ಟಿಯಾದ ಈ ಕಲ್ಲಿದ್ದಲು ಮಾನವನ ಇ ಗೊತ ಹ ಹಾಗೆಯೆ ಜತ್‌ ಲ್ಲನ್ನು ಹೊರ ಆದರೆ ಈ ಲಿಗ್ನೈಟ್‌, ಬಿಟುಮಿನ್‌, ಆಂಥಸೈಟ್‌ ಗಳಂತಹ ಕಲ್ಲಿದ್ದ ಲಿಗಳ ವಿಧಗಳಲ್ಲಿ ಇಂಗಾಲದ ಪ್ರಮಾಣ "ಏಕಪ | ಕಾರವಾಗಿಲ್ಲ. ಕ್ಲೋರಿನ್‌, ಕಡೆದ ರಾಸಾಯನಿಕಗಳ ಪ ಪ್ರ ಮಾಣವೂ ಒದೇ ತೆರನಾಗಿರುವುದಿಲ್ಲ. ಇದು ವಿಜ್ಞಾ ನಿಗಳ ಈ ಕಾರ್ಯವನ್ನು ಇನ್ನೂ ಕಠಿಣಗೊಳಿಸುತ್ತ ದೆ. ಆದರೆ ಯಾವುದೂ ಅಸಾಧ್ಯ ಮಲ್ಲ. ಭೂಗರ್ಭ ದಿಂದ ತೆಗೆದ ಕಲ್ಲಿದ್ದ ಲನ್ನು ವಿಧ ಔದ್ಯಮಿಕ ಅಗತ್ಮ ಗಳಿ ಅನುಕೂಲವಾಗುವಂತೆ ಪರಿವರ್ತಿ ಸಲು ಪ್ರಪಂಚದಾದ್ಕ ಂತ ವಿಜ್ಞಾ ನಿಗಳು ಶ್ರಮಿ- ಸುತ್ತಿದ್ದಾರೆ. ಅಮೇರಿಕವೋದರಲ್ಲಿ ಅದಕ್ಕೆ ಸಂಬಂಧಿಸಿದ ಏಳು ನೂರು ಅರ್ಜಿಗಳು ಅಲ್ಲಿನ ಕಲ್ಲಿದ್ದಲು ಸಂಶೋಧನಾ ಸಂಸ್ಥೆಯೆದುರು ಬಂದಿವೆ. ಸಂಸ್ಥೆ ಯ ತಜ್ಞರು ಅವೆಲ್ಲವುಗಳನ್ನು ಕೂಲಂ ಷವಾಗಿ ಪರಿಶೀಲಿಸಿ ಒಟ್ಟು ನಾಲ್ವ ತ್ತು ಯೋಜನೆಗಳಿಗೆ ಧನಸಹಾಯ ನೀಡಲು ಸಮ್ಮ ತ್ರಿ ಸಿದೆ. ಏಳುನೂರು. ಯೋಜನೆಗಳ ಪೈಕಿ ಕೇವಲ ನಾಲ್ವತ್ತು ಯೋಜನೆಗಳಿಗೆ ಧನಸಹಾಯವೇ? ತ ನೀವು ಹುಬ್ಬೆ ೀರಿಸಬಹುದು. ಆದರೆ ವಸ್ತುಸ್ಥಿತಿ ಬೇರೆಯೇ ಇಡೆ. ನಾಲ್ವತ್ತು ಏಕೆ, ಕೇವಲ "ಹತ್ತು ಯೋಜನೆಗಳಿಗೆ ಧನಸ ಹಾಯ ನೀಡುವುದೂ ಅನೇಕ ದೇಶಗಳಿಗೆ ಸಾಧ್ಮ ವಾಗಲಿ- ಕ್ಕಿಲ್ಲ. ಇಂಥ ಒಂದೊಂದು ಯೋಜನೆಗೂ "ತಗಲುವ ವೆಚ್ಚ ಅಪಾರ. ಕಲ್ಲಿದ್ದಲಿಯ ನ ಜಾ” ವಾದ ಸಂಶೋಧನೆಗಳನ್ನು ಡೆಸುವುದರಲ್ಲಿ ಇರುವ ತೊಂದರೆಯೆಂದರೆ ನ ಲಾಭ ದಾಯಕವೆಂದು ಪ್ರಯೋಗಶಾಲೆಯಲ್ಲಿ ತೋರಿ ಬಂದರೂ ಅದನ್ನು ಬೃಹತ್ವಮಾಣದಲ್ಲಿ ಕಾರ್ಯಗತಗೊಳಿಸಿದಾಗ ಹಾನಿಕರವೆಂದು ಸಿದ್ಧ ವಾಗಬಹುದು. ಆದ್ದರಿಂದ ಯಾವುದೊಂದು ಸಂಶೋಧನೆಯಾಗಲಿ ಯೋಜನೆಯಾಗಲಿ ವ್ಮಾವ ಹಾರಿಕವಾಗುವುದೋ ಇಲ್ಲವೋ ಎಂಬುದನ್ನು ನೋಡಬೇಕಾದರೆ ಮೂರು ಕೋಟಿ ಡಾಲರು ಗಳನ್ನು ಖರ್ಚು ಮಾಡಿ ಪೈಲಟ್‌ ಪ್ಲಾಂಟನ್ನೇ ನಿರ್ಮಿಸಬೇಕು. ಲ ಕಲ್ಲಿದ್ದಲಿಯಿಂದ ಸರಳವಾಗಿ ಅನಿಲವನ್ನು- ತಂ ನಗಿಸಲು ವಿಜಚಾ ನಿಗಲು ಪೆ ಯುತಿ ಸುತಿ ಹ್‌? ಚ್ಮ ದ್ವಾರೆ. ಅಮೇರಿಕದ ಅನಿಲೋತ್ಪಾದಕ ಸಂಘ- ಗಳು ಕಲ್ಲಿದ್ದಲಿಯಿಂದ ಒಳ್ಳೆ ದರ್ಜೆಯ ಗ್ಮಾಸನ್ನು ತಯಾರಿಸುವ ಯೋಜನೆಯನ್ನು ರೂಪಿಸುತ್ತಿದ್ದು ಹೀಗೆ ತಯಾರಿಸಿದ ಅನಿಲ ಇನ್ನು ಮೂರು ವರ್ಷಗಳಲ್ಲಿ ಅಲ್ಲಿ ವಾಣಿಜ್ಯ ತಳಹದಿಯ ಮೇಲಿ ಲಭ್ಯವಾಗಬಹುದು. ಆದರೆ ತೈಲದ ಬೆಲೆಯೇರಿಕೆಯ ಬಿಸಿ ತಟ್ಟಿರುವ ಅಮೇರಿಕದ ಔದ್ಮವಿಕ : ರಂಗ ಅಲ್ಲಿಯವರೆಗೆ ಕಾಯಬೇಕಿಲ್ಲ. ಎರಡು ಕಂಪೆನಿಗಳು ಒಂದು ನೂರ ಅರವತ್ತು ಕೋಟಿ ಡಾಲರುಗಳ (ಸುಮಾರು ಹನ್ನೆರಡು ನೂರು ಕೋಟಿ ರೂಪಾ ಯಿಗಳು) ವೆಚ್ಚದಿಂದ ನಿರ್ಮಿಸುತ್ತಿರುವ ಖಾಸಗಿ ಎರಡು ಕಾರಖಾನೆಗಳು ಇದೇ ವರ್ಷ ಫೂರ್ತಿ- ಗೊಳ್ಳುವ , ನಿರೀಕ್ಷೆಯಿದೆ. ಅವು ಮೊದಲು ಕಲ್ಲಿದ್ದಲಿಯಿಂದ ಅನಿಲವನ್ನು ನಿರ್ಮಿಸುತ್ತವೆ. ಈ ಅನಿಲಕ್ಕೆ ಮೀಥೇನ್‌ ವಾಯುವನ್ನು ಬಳಸ ಅದರ ಔಷ್ಠಿಕ ಮೆಸೌಲ್ಮ (heat value) ನ್ನು ಹೆಚ್ಚಿಸಲಾಗುವುದು. ಅವು ಪೂರ್ಣವಾಗಿ ಕಾರ್ಯಪ್ರವೃತ್ತವಾದಾಗ ಪ್ರತಿದಿನ ಐವತ್ತು ನಾಲ್ಕು ಕೋಟಿ ಘನ ಅಡಿಗಳಷ್ಟು ಅನಿಲ ವನ್ನು ಉದ್ದಿಮೆಗಳಿಗೆ ಪೂರೆ ಸುವವು. ಕಲ್ಲಿದ್ದಲಿಯ ಸಂಶೋಧನೆ ಸರಕಾರ ಹಾಗೂ ದೀ ಖಾಸಗಿರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಬಸ್ಸ್‌ ವರ್ಜೀನಿಯಗಳಂತಹ ವಿಶ್ವವಿದ್ಧಾನಿಲಯ- ಗಳ ಸಂಶೋಧಕರು ಕಂಪ್ಯೂಟರಿನ ಸಹಾಯ ದಿಂದ ವಿವಿಧ ಮಾದರಿಗಳನ್ನು ತಯಾರಿಸಿ ಯಾವ ಮಾದರಿ ಹೆಚ್ಚು ಸುಲಭವೂ ವ್ಯ್ಕಾವಹಾರಿಕವೂ ಆಗುತ್ತದೆಂದು ಆಸಕ್ತ ವಲಯಗಳಿಗೆ ಸೂಚಿಸು- ೦ ಕಲ್ಲಿದಲನ್ನು ಅಗೆದು ತೆಗೆದು ಕಾರಖಾನೆಗೆ ೧೨ ಆಧರ: ಕಲ್ಲದ್ದಲಗೆ ಮತ್ತಿ ಬಂತು ಪ್ರಾಶಸ್ತ್ಯ, ತಪ್ಪಿಸಲು ಸಾಗಿಸಲು ಬರುವ ವೆಚ್ಚವನು ಸ್ನ ಎಜ್ಞಾನಿಗಳು ಕಲ್ಲಿದ್ದಲನು ಬ ಭೂಗರ್ಭದಲ್ಲಿಯೇ ಅನಿಲವಾಗಿ ರೂಪಾಂತರಿಸಲು ನೋಜನೆ: ಹಾ! — ಮಿ ಷು ko ಗಳನ್ನು ಹಾಕಿಕೊಳ್ಳು ತ್ತಿದ್ಧಾರೆ. ಕಲಿದ ಲಿನಿಂದ ತೆ, ಲವನು ತಯಾರಿಸ- ೪.೧ ಲ್ರ [3 ಬಹುದು. ಅಮೇರಿಕದ ಸದ್ದದ ಯೋಜನೆ- ಗಳು ಸಫಲವಾದರೆ ಇನ್ನು ಎಂಟು ವರ್ಷಗಳಲ್ಲಿ ಪ್ರತಿದಿನ ಹತ್ತುಲಕ್ಷ ಬ್ಯಾರೆಲ್ಲುಗಳಷ್ಟು ತೈಲ- ವನ್ನು ಉತ್ಪಾದಿಸುವ ಗುರಿ ಪೂರ್ಣಗೊಳ್ಳ- ಬಹುದು. ಕಲ್ಲಿದ್ದಲನ್ನು ತೈಲ ಹಾಗೂ ಅನಿಲವನ್ನಾಗಿ ಮಾರ್ಪಡಿಸಲು ಕಲ್ಲಿದ್ದಲನ್ನು ಅಗೆಯುವ ಹೊಸ ವಿಧಾನಗಳನ್ನು ರೂಪಿಸಲು ಹಾಗೂ ಕಲ್ಲಿದ್ದಲಿ- ಯನ್ನು ಪ್ರಚಲಿತ ರೂಪದಲ್ಲಿ ಉಪಯೋಗಿಸು- ವುದರಿಂದ : ಉಂಟಾಗುತ್ತಿರುವ: ವಾಯು- ಮಾಲಿನ್ಯವನ್ನು ಕಡಿಮೆಮಾಡಲು ಕೆ ಕೊಳು ವ ಸಂಶೋಧನೆಗಳಲ್ಲಿ ಪರಸ್ಪರ ಸಹಕರಿಸಲು ಇಂಗ್ಲಂಡ್‌-ಅಮೇರಿಕಗಳು ಕಳೆದ ವರ್ಷ ಒಂದು ಒಪ್ಪಂದವನ್ನು ಮಾಡಿಕೊಂಡವು.” ಇವು ನಡೆ- ಸುವ ಸಂಶೋಧನೆಯ ಫಲ ಉಳಿದ ದೇಶಗಳಿಗೂ ದೊರೆಯುವುದು. ಕಲ್ಲಿದ್ದಲಿನ ಅಪಾರವಾದ ಗಣಿಗಳನ್ನು ಹೊಂದಿದ ಮುಖ್ಯ ದೇಶಗಳಲ್ಲಿ ಭಾರತವೂ ಒಂದು, ಅದು ಪ್ರತಿವರ್ಷ ಒಂಭತ್ತು ಕೋಟಿ ಟನ್ನಗಳಷ್ಟು ಕಲ್ಲಿದ್ದಲನ್ನು ಹೊರದೆಗೆಯು- ತ್ತಿದ್ದು ಒಟ್ಟು ಎಂಟು ನೂರು ಕೋಟಿ ಟನ್ನು- ಗಳಷ್ಟು ಸಂಗ್ರಹವನ್ನು ಹೊಂದಿದೆ. ಮುಂದು- ವರಿದ ದೇಶಗಳಲ್ಲಾಗುತ್ತಿರುವ ಸಂಶೋಧನೆ- ಯನ್ನುಪಯೋಗಿಸಿಕೊಂಡು ನಮ್ಮ ದೇಶವೂ ಸದ್ಯದ ಬಿಕ್ಕಟ್ಟಿನಿಂದ ಪಾರಾಗಬಹುದು. ' ೫ 6 6» ಸ್ಪಾನ ಸಂದಶಕನಕ್ಕಾಗಿ ಕರೆದ ಓರ್ವ ಅಭ್ಯರ್ಥಿಯನ್ನು ಲೋಕಸೇವಾ ಆಯೋಗದ ಸದಸ್ಯಫೊಬ್ಬ ಪ್ರಶ್ನಿಸಿದೆ: *ಈಡೆಂಬೆಿಸಸ ಫಾರ್ಚುನಾ ಜುವಾನ್‌ ಎಂಬುದರ ಅರ್ಥ- ವೇನೋ?* *8 ಜನ್ಮದಲ್ಲಿ ನನಗೆ ಇಲ್ಲಿ ನೌಕರಿ ಸಿಗೋದಿಲ್ಲಾ ಅಂತ ಸಾರ್‌? ಅಬ ರಿ ಉತ ರಿಸಿದ, ಸಿ ಧ್ಯ್ಮಾಹ್ನದ ಉರಿಬಿಸಿಲು. ಗಾ ಶ್ರಮದಲ್ಲಿ ಒಂದೂ ನರಪಿಳ್ಳೆಯ ಸಂಚಾರವಿಲ್ಲ. ದೂರ- ದಿಂದ ನಡೆದುಬಂದ ಗಂಡು ಹೆಣ್ಣುಗಳ ತಂಡ ಡಬ್ಬಗಳಲ್ಲಿ ಹೊತ್ತು ತಂದ ಸೀಮೆ ಎಣ್ಣೆಯನು K ಮನೆಗಳ ಮೇಲೆ ಸುರಿಯಿತು. ಮುಖಂಡ. ನೊಬ್ಬ ಕೊಳ್ಳೆಯಿಂದ ಎಲ್ಲ ಮನೆಗಳಿಗೂ ಬೆಂಕೆ ಯಿಟ್ಟ. ನಿಮಿಷಾರ್ಧದಲ್ಲಿ ಇಡಿ ಹಳ್ಳಿಯೆ ಉರಿದು ಬೂದಿಯಾಗುತ್ತಿದ್ದಂತೆ ನೆರೆದವರೆಲ್ಲಾ ಕೇಕೆ ಹಾಕಿ ನಕ್ಕರು. ಅಷ್ಟರಿಂದ ತೃಪ್ತರಾಗದ ಅವರು ತೊಟ್ಟ ಬಟ್ಟೆಗಳನ್ನೆಲ್ಲಾ ಬೆಂಕಿಗೆ ಕಿತ್ತೊಗೆದು ವಿಜಯಶಾಲಿಗಳಂತೆ ಜಯಘೋಷ ಮಾಡುತ್ತಾ ಕುಣಿಯಲಾರಂಭಿಸಿದರು. ಇಂಥ ಶಿಕ್ಷಿಪ್ತ ದೃಶ್ಯ ಕೆನಡಾದ ಹಳ್ಳಿ ಪಟ್ಟಣಗಳಲ್ಲಿ ಸುಮಾರು ಹದಿನೈದು ವರ್ಷ- ಗಳ ಹಿಂದಿನ ವರೆಗೂ ವಾಮಪಂಧೀಯ ಧಾರ್ಮಿಕ ಸಂಘಟನೆಯಿಂದ ನಡೆಯುತ್ತಿತ್ತು. ಸೃಷ್ಟಿಕರ್ರನಿಗಲ್ಲದೆ ಮತ್ತಾವ ಶಕ್ತಿಗೂ ತಲೆ- ಬಾಗಬಾರದೆಂಬ ಛಲ ಈ ಸಂಘಟನೆಗೆ ಸೇರಿದವ ರಲ್ಲಿ ಬಲವತ್ತರವಾಗಿತ್ತು. ಧರ್ಮ ಪ್ರಚಾರಕ್ಕಾಗಿ, ತತ್ತ್ವಗಳ ಅನುಷ್ಠಾನಕ್ಕಾಗಿ ಅವರು ಗಂಡು- ಹೆಣ್ಣು,ಹಿರಿಯ-ಕಿರಿಯ, ಮೇಲು-ಕೀಳು ವಿಂಬ ಭೇದಭಾವವಿಲ್ಲದೆ ಹಗಲಿರುಳು ದುಡಿಯುತ್ತಿ - ದರು. ಈ ಪಂಥದ ಹೆಸರು ದುಕೋಬರ್ಸ್‌, ಇವರು ಹೊಸದಾಗಿ ನೆಲೆಸಿರುವ ಕೆನಡಾದ ಬ್ರಿಟಿಷ್‌. ಕೊಲಂಬಿಯ ಪ್ರಾಂತ್ಯಗಳಲ್ಲಿ % ೨ ೫ ಎಚ್ಚೆಚ್‌ ದುಶೋಬರ್‌ ಸರಕಾರದ ಬಗೆಗೆ ವಿರೋಧಿ ಭಾವನೆ ಮತ್ತು ಪ್ರಾಪಂಚಿಕ 'ಸಂಕೋಲೆಗಳಿಂದ ವಿಮುಕ್ತರಾಗ ಬೇಕೆಂಬುವ ಚಳುವಳಿ ತೀವ್ರವಾಗಿ ಬೆಳೆದಿತ್ತು. ಸರಕಾರದ ಆಡಳಿತವನ್ನು ಧಿಕ್ಕರಿಸಿ ಕಾನೂನು ಕಟ್ಟಳೆಗಳನು ಸ ಮುರಿದು ಭಯೋತ್ಸಾ ಶದನೆಯಲ್ಲಿ ತೊಡಗಿದ್ದ ಈ ಧಾರ್ಮಿಕ ಸಂಘಟನೆ ಕೆನಡಾ ಸರಕಾರಕ್ಕೆ ಭಾರಿ ತಲೆನೋವಾಗಿತ್ತು. ಅವ- ರಂತೂ ಹಾಳಾಗಿ ಹೋಗಲಿ, ಕೊನೆಯ ಪಕ್ಷ ಅವರ ಮಕ್ಕಳಿಗಾದರೂ ಒಳ್ಳೆಯ ವಿದ್ಮಾಭ್ಮಾಸ ದೊರೆಯುವಂತೆ ಮಾಡಿ ಸುಸಂಸ್ಕೃತ, ಸಭ್ಯ ನಾಗರಿಕರನ್ನಾಗಿ ಮಾಡಬೇಕೆಂದು ಕೆನಡಾ ಸರಕಾರ ಪ್ರಯತ್ನಿಸಿದರೆ ದುಕೋಬರ್ಸ್‌ ಸಂಸ್ಥೆ ಯವರು ನಾನಾ ವಿಧಗಳಿಂದ ಅದಕೂ 8 ತಣ್ಣೀರೆರ ಚಿದರು. ' ಶಾಲೆಗಳಿಗಾಗಿ ನಿರ್ಮಿಸಿದ ಕಟ್ಟಡ- ಗಳನ್ನೂ ದುಕೋಬರ್ಸ್‌ ಗಳು ತಮ್ಮ ಸಂಸ್ಥೆಯ ಪ್ರಚಾರಕ್ಕೆಂದು ಬಳಸುತ್ತಿದ್ದರು. ಹುಕ್ಕಳನ್ನು ಶಾಲೆಗೆ ಕಳುಹಿಸುವ ಧೈರ್ಯ ಅನೇಕರಿಗೆ ಆಗು- ತ್ತಿರಲಿಲ್ಲ. ಶಾಲೆಗೆ ಬರುತ್ತಿದ್ದ ಉಪಾಧ್ಯಾ- ಯರು ಜೀವವುಳಿಸಿಕೊಳ್ಳಲು ಕೆಲಸಕ್ಕೆ ರಾಜೀನಾಮೆ ಕೊಟು ಸ ಊರು. ತೊರೆಯುವ ಪ್ರಸಂಗ ಮೇಲಿಂದ ಮೇಲೆ ಬರುತ್ತಿತ್ತು. ಯಾರಾದರೂ ಕಾನೂನಿಗೆ ಹೆದರಿ ತೆರಿಗೆ ಕೊಟ್ಟರೆ ಅಥವಾ ಮಕ್ಕಳನ್ನು ಶಾಲೆಗೆ ಕಳುಹಿಸಿ ದರೆ ಮರುದಿನ ಅವರ ಮನೆ ಸುಟ್ಟು ಬೂದಿ- ಯಾಗುತ್ತಿತ್ತು. ದುಕೋಬರ್ಸ್‌ ಎಂದರೆ ಶಕ್ತಿದೈತ್ಕತು ಮ eC A ತ್ನ ಸಾಪ. bY eS y Y ತ ಎಂದರ್ಥ. ಕ್ರಿ. ಶ. ೧೮೯೯ರಲ್ಲಿ ಪೂರ್ವ ಯುರೋಪಿನ ದೇಶಗಳಿಂದ ಕೆನಡಾಕ್ಕೆ ವಲಸೆ ಬಂದ ಈ ಚಳುವಳಿ ಉಗ್ರ ರೂಪ ತಾಳುವ ಹೊತ್ತಿಗೆ ಆ ಸಂಘಟನೆಗೆ ಸೇರಿ- ದವರ ಸಂಖ್ಯೆ ಹದಿನಾಲ್ಕು ಸಾವಿರಕ್ಕೇರಿತು. ಅವರ ಚಟುವಟಿಕೆಗಳೆಲ್ಲ ಬಹು ಗುಪ್ತವಾಗಿ ನಡೆಯುತ್ತಿದ್ದವು. ಈ ಬಗ್ಗೆ ತಾವು ಯಾರ ಮುಂದೆಯೂ ಬಾಯಿ ಬಿಡುವುದಿಲ್ಲವೆಂದು ಅದರ ಸದಸ್ಯರು ಪ್ರತಿಜ್ಞೆಯನ್ನು ಸ್ವೀಕರಿಸಿ- ದರು... ಭಯೋತ್ಪಾದನ ಕಾರ್ಯಗಳಿಂದ ಸರಕಾರವನ್ನು ಬೆದರಿಸಿ ಕೃತಕವಾಗಿ ನಿರ್ಮಿಸ- ಲಾದ ಸಮಾಜಪ ಕಟ್ಟು ಪಾಡುಗಳನ್ನು ಕಿತ್ತೊ- ಗೆದು ಪಂಥದ ತತ್ತ್ವಗಳನ್ನು ಜಾರಿಗೆ ತರಬಹು ದೆಂಬುದು ಅವರ ದೃ ಢನಂಬಿಕೆಯಾಗಿತ್ತು. ಅವರು ನಡೆಸುತ್ತಿದ್ದ ಭೀಕರ ಕೃತ್ಮಗಳನ್ನು ಕಣ್ಣಾರೆ ನೋಡಿದವರಾರೂ ನಾಯಾಲಯದಲ್ಲಿ ಆ ಬಗ್ಗೆ ಲ ಜನ ಸಾಕ್ಷ್ಯ ನುಡಿಯಲು. ಹಿಂಜರಿಯುವಷ್ಟು ದುಕೋಬರ್ಸ್‌ ಸಂಸ್ಥೆ ಭಯಾವಹವಾಗಿತ್ತು. ನಡಾ ಸರಕಾರ ಯಾವ ಕಾರ್ಯಕ್ರಮಗಳನ್ನು 'ಕೈಕೊಂಡರೂ ಅವರನ್ನು ದಾರಿಗೆ ತರಲಾಗಲಿಲ್ಲ. ಬದಲು ಆ ಸಂಘಟನೆ ಮೊದಲಿಗಿಂತ ಹೆಚ್ಚು ಶಕ್ತಿಯುತವಾಗುತ್ತಾ ನಡೆಯಿತು. ೧೯೨೪ರವರೆಗೆ ಗುಪ್ತವಾಗಿ ಅಲ್ಲಲ್ಲಿ ನಡೆ- ಯುತ್ತಿದ್ದ ಸಮಾಜಘಾತುಕ ಕಾರ್ಯಗಳು ಬಹಿರಂಗವಾಗಿ ನಡೆಯಲಾರಂಭಿಸಿದವು. ಹಿಂಸಾ- ಚಾರಿಗಳ ಭಯೋತ್ಪಾದಕ ಕಾರ್ಯಗಳನ್ನೂ ಸಹಿಸದ ಸರಕಾರ ಆಗ ಅವರ ದಮನಕ್ಕಾಗಿ ಉಗ್ರವಾದ ಕಾರ್ಯಕ್ರಮ ಕೈಕೋಡಿತು. ಒಂದೇ ವಾರದಲ್ಲಿ ಅವರ ವಿನಾಶ ಕೃತ್ಯಗಳಿಲ್ಲಾ ಮಾಯವಾದುವಲ್ಲದೆ ಪಂಥದ ನೂರಾರು ಜನ- ರನ್ನೂ ಬಂಧಿಸಲಾಯಿತು. ಇದೇ ಸಮಯದಲ್ಲಿ ಎದುಕೋಬರ್‌ಗಳ ಪ್ರಮುಖ ಮುಖಂಡ- ನಾಗಿದ್ದ ಪೀಟರ್‌ ಲಾರ್ಡ್ಸಿ ಸತ್ತುಹೋದ. ನಾಯಕನ ಅಕಾಲಿಕ ಮರಣದಿಂದ ತತ್ತರಿಸಿ- ಹೋದ ತೀವ್ರಗಾಮಿಗಳು ಸರಕಾರವೇ ಅಪನನ್ನು ಕೋದಿತೆಂದು ಕೂಗೆಬ್ಬಿ ಸಿದರು. ಆದರೆ ದಂಗೆಯೆಬ್ಬಿಸುವ ಧೆ ರ್ಯ ಯಾರಿಗೂ ಇರತಿಲ್ಲ. ಸರಕಾರ ಅವೆನ ಸಾವಿನಲ್ಲಿ ತನ್ನ ಹರಟ .. ೫೩. ಕೈವಾಡವಿಲ್ಲವೆಂದು, ಪದೆ ಪದೆ ಹೇಳಿದರೂ ಅವರು ಕೆನಡಾ ಸರಕಾರವನ್ನು ಟೀಕಿಸುತ್ತಲೇ ಇದ್ದ ೨. ಈ ಸಮಯದಲ್ಲಿ ವ್ಯಾಪಕವಾದ ಸರಕಾರ ವಿರೋಧಿ ಚಟುವಟಿಕೆಗಳನು ಸ ದುಕೊಬರ್‌ಗಳು ನಡೆಸದಿದ್ದರೂ ಆಗಾಗ್ಯೆ ಪ್ರಾಂತದಾದ್ಮಂತ ನಡೆಯುತ್ತಿದ್ದ ಲೂಟಿ, ಸುಲಿಗೆ, ಬಾಂಬ್‌ ಆಸ್ಫೋಟನೆಗಳಲ್ಲಿ ಅವರ ಕೈವಾಡವಿದ್ದೇಯಿತ್ತು. ಮೂವತ್ತೈದು ವರ್ಷಗಳವರೆಗೆ ಹೆಚ್ಚುಕಡಿಮೆ ಸ್ತಬ್ಧವಾಗಿದ್ದ ಅವರ ಚಟುವಟಿಕೆಗಳು ಪುನಃ ನಡೆಯಲಾರಂಭಿಸಿ ೧೯೬೧ರಲ್ಲಿ ಬ್ರಿಟಿಷ ಕೋಲಂಬಿಯ ಪ್ರಾಂತದ ಕೂಟೆನೆ ಪರ್ವತ ಶ್ರೇಣಿಯ ಉದ್ದಕ್ಕೂ ಇರುವ ನಗರ ಗ್ರಾಮ- ಗಳತ್ರಿ ಬಾಂಬುಗಳು ಸ್ಫೋಟವಾಗುವಂತಾ- ಯಿತು. ಅನಿರೀಕ್ಷಿತವಾಗಿ ರಾಷ್ಟ್ರೀಯ ಹೆದ್ದಾರಿ- ಗಳು, ರೈಲ್ವೆ ಮಾರ್ಗಗಳು, ಪ್ರಮುಖ ಸೇತುವೆ- ಗಳು ನೆಲಸಮವಾದವು. ಪಂಥೀಯರು ವಾಸಿ- ಸದ ನಗರದ ವಿದ್ಯುಚ್ಛಕ್ತಿ ಸರಬರಾಜು ಕಡಿದು ಹೋಯಿತು. ಹೀಗೆ ವಿನಾಶಕಾರಿ ಕೃತ್ಯಗಳಿಂದ ಜನಗಳಿಗೆ ನೆಮ್ಮದಿಯಿಂದ ಬಾಳಲಾಗಲಿಲ್ಲ. ದುಕೋಬರ್‌ಗಳನ್ನು ಕಂಡವರೆಲ್ಲರೂ ಜೀವಭಯ ದಿಂದ ನಡುಗುತ್ತಿದ್ದರು. ಅವರನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಾರಿಗೂ ಇರಲಿಲ್ಲ. ಈ ಸಂಘಟನೆಯಿಂದಾಗಿ. ಸರಕಾರಿ ತೆರಿಗೆ ಕೊಡುವಂತೆ ಅಥವಾ ಸರಕಾರಿ ಕಾನೂನುಗಳನು ೫ ಪಾಲಿಸುವಂತೆ ಒತ್ತಾಯಿಸುವ ಧೈರ್ಯ ಸರಕಾರಿ ಅಧಿಕಾರಿಗಳಿಗಾಗುತ್ತಿರಲಿಲ್ಲ. ಈ ಸಂಸ್ಥೆಯ ಸದಸ್ಯರಿಂದ ಕೊಲೆ ಸುಲಿಗೆಗಳು ನಡೆದ ವರದಿ ಯಾದರೂ ಅಪರಾಧಿಗಳನ್ನು ಪತ್ತೆಮಾಡಿ ಶಿಕ್ಷೆ ಸುವ ಕಾರಕ್ಕೆ ಪೋಲೀಸರು ಕೈ ಹಾಕುತ್ತಿರಲಿಲ್ಲ. ಅವರ ಹಾವಳಿಯಿಂದ ಜನ ನೆಮ್ಮದಿಯಿಂದ ಬಾಳುವುದೇ ಕಷ್ಟವಾಗಿತ್ತು. ಮೂವತ್ತೈದು ವರ್ಷಗಳ ಅವಧಿಯಲ್ಲಿ ಸಾವಿರಕ್ಕಿಂತಲೂ ಹೆಚ್ಚು ಲೂಟಿ ಪ್ರಕರಣಗಳು ನಡೆದವು. ಹಲವಾರು ಜನ ಪ್ರಾಣ ಕಳೆದುಕೊಂಡರು. ಖಾಸಗಿ ಮತ್ತು ಸರಕಾರಿ ಆಸ್ತಿಪಾಸ್ತಿಗಳಿಗೆ ಸುಮಾರು ಇಪ್ಪತ್ತು ಕೋಟಿಗಿಂತಲೂ ಹೆಚ್ಚು ನಷ್ಟ- ವುಂಟಾಗಿತ್ತು. ಆದರೆ ಒಂದು ಪ್ರಕರಣದಲ್ಲೂ ( , ಕಸ್ತೂರಿ, ಎಪ್ರಿಲ್‌ ೧೯೭೩ ೫೪ ತಪ್ಪಿತಸ್ಥರಿಗೆ ಶಿಕ್ಷೆಯಾಗಿರಲಿಲ್ಲ. ಇವರ ದುಷ್ಕತ್ಮಗಳನ್ನು ಹೀಗೆಯೇ ಕೊಂಡು ಹೋಗುವುದು ಅಸಾಧ್ಯ ಕೆನಡಾ ಸರಕಾರ ಅವರನ್ನು ದಮನಗೊಳಿಸಲು “ದುಕೋಬರ್‌ ಪಡೆ”ಯೆಂಬ ವಿಶೇಷ ಪಡೆ- ಯೊಂದನ್ನು ರಚಿಸಿತು. ಈ ಪಡೆಯೊಂದಿಗೆ ಮಿಲಿಟರಿ, ಪೋಲೀಸ್‌ ದಳಗಳೂ ಒಟ್ಟುಗೂಡಿ ಭಯೋತ್ಪಾದಕರನ್ನು ನೆಲಸಮ ಮಾಡಲು ಸನ್ನದ್ಧವಾದವು. ನೂರಕ್ಕೂ ಹೆಚ್ಚಿನ ಸಂಖ್ಶೆ- ಯಲ್ಲಿ ದೂಕೋಬರ್ಸ್‌ ನಾಯಕರನ್ನು ಬಂಧಿಸಲಾಯಿತು. ಅವರಿಗೆ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ನೀಡಿತು. ಈ ಪಂಥದವರು ತಮ್ಮ ವಿನಾಶಕಾರಿ ಕೃತ್ಯಗಳಿಗೆ ಮುಖ್ಯವಾಗಿ ಬೆಂಕಿಯನ್ನೇ ಬಳಸುತ್ತಿದ್ದುದರಿಂದ ಅವರಿ- ಗಾಗಿಯೇ ಅಗ್ನಿನಿರೋಧಕವಾದ ಕಾರಾಗೈ ಹ- ವನ್ನು ಕಟ್ಟಿಸಿ ಅಗಸಿಚ್‌ನಲ್ಲಿ ಬಂಧಿಸಿಡಲಾಯಿತು. ವಾಮಾಚಾರಿಗಳ ಭಯೋತ್ಪಾದಕ ಚಟುವಟಿಕೆ ಈಗೇನು ಸ್ತಬ್ಧವಾಯಿತೆಂದು ಕೆನಡಾ ಸರಕಾರ ಭಾವಿಸಿತು. ' ಆದರೆ ಇದು ಶುದ್ಧ ಭ್ರಮೆ- ಯೆಂದು ತಿಳಿದುಬರಲು ತಡವಾಗಲಿಲ್ಲ. ಒಂದು ದಿನ ನಗ್ನರಾದ ಸ್ತ್ರೀ-ಪುರುಷರು ಅಗಸಿಚ್‌ ಕಾರಾಗೃ ಹವನ್ನು ಮುತ್ತಿಗೆ ಹಾಕಿದ್ದನ್ನು ಕಂಡು ಅದಕ್ಕೆ ದಿಗಿಲಾಯಿತು. ಬಂಧನಕ್ಕೊ ಳಗಾದವರ ಕೌಟುಂಬಿಕ ಸದಸ್ಯರು ಮತ್ತು ಬಂಧು-ಬಳಗ- ದವರು ಅಂದು ತಮ್ಮ ಮನೆಗಳಿಗೆ ಬೆಂಕಿ ಹಚ್ಚಿ ಬಟ್ಟೆ, ಕಿತ್ತೊಗೆದು ನಗ್ನರಾಗಿ ಅಗಸಿಚ್‌ನತ್ತ ಧಾವಿಸಿ ಬಂದಿದ್ದರು. ಆದರೆ ಸರಕಾರ ಕಬ್ಬಿಣದ ಕೈಯಿಂದ ಮಾರುತ್ತರ ಕೊಟ್ಟಿದ್ದರಿಂದ ಅವರ ಆಟ ನಡೆಯಲಿಲ್ಲ. ಕ್ರಮೇಣವಾಗಿ ಪಂಥದ ಸ ಹುಯಿಲೆಬ್ಬಿ ಸಿದ್ದರು. ಕ್ಸ ಅ ಚಟುವಟಿಕೆಗಳೆಲ್ಲವೂ ನೆಲಸಮವಾದವು. ೧೯೬೪ರಲ್ಲಿ "ದೇವರ ಹೆಸರಿನಲ್ಲಿ ಭಯೋ- ತ್ಪಾದನೆ' ಎಂಬ ಪುಸ್ತಕ ಹೊರಬಂತು. ಅದರಲ್ಲಿ ದುಕೋಬರ್ಸ್‌ನ ಭಯೋತ್ಪಾದಕ ಚಟುವಟಿಕೆ- ಗಳನ್ನೂ ಅದರಿಂದ ಜನರಿಗುಂಟಾದ ಸಾವು ನೋವುಗಳನ್ನೂ ಅಂಕಿಸಂಖ್ಯೆಗಳ ಸಮೇತವಾಗಿ ವಿವೇಚಿಸಲಾಗಿತ್ತು. ದುಕೋಬರ್ಸ್‌ ಪಂಥದ- ವರು ತಮ್ಮ ಮುಖಂಡನಾದ ಪೀಟರ್‌ ಅಂಗ್ಲಿ- ಯನ್ನು ಸರಕಾರ ಜೇಲಿನಲ್ಲಿ ಕೊಂದಿದೆಯೆಂದು ಇದು ಸತ್ಯವಲ್ಲ, ಆತ ಇನ್ನೂ ಜೀವಂತವಾಗಿಯೇ ಇದ್ದಾನೆ ಎಂಬು- ದನ್ನು ಆ ಪುಸ್ತಕದಲ್ಲಿ ಸಪ್ರಮಾಣವಾಗಿ ಸಿದ್ಧ ಮಾಡಿ ತೋರಿಸಲಾಗಿತ್ತು. ನಂತರ ಆ ಹುಯಿಲು ಹೇಳಹೆಸರಿಲ್ಲದಾಯಿತು. ಈ ಪುಸ್ತಕ ಎಷ್ಟು ಪ್ರಭಾವಿಯಾಗಿತ್ತೆಂದರೆ ಇದನ್ನೋದಿದ ಕೈದಿ- ಗಳು ಹಳೆಯ ಹಿಂಸಾಚಾರದ ಮಾರ್ಗ ತೊರೆದು ಹೊಸ ಜೀವನ ನಡೆಸಲು ನಿರ್ಧರಿಸಿದರು. ಕೆನಡಾ ಸರಕಾರ ಕೈದಿಗಳನ್ನು ಬಹು ಚೆನ್ನಾಗಿ ನೋಡಿಕೊಂಡಿತು. ವಿದ್ಯಾಭ್ಮಾಸದ ಲವಲವಿಕೆ- ಯುಳ್ಳ ಅನಕ್ಷರಸ್ಥರಿಗಾಗಿ ಉಪಾಧ್ಯಾಯರನ್ನು ನಿಯಮಿಸಿತು. ಕಾಲಾಂತರದಲ್ಲಿ ದುಕೋಬರ್ಸ್‌ ಪಂಥ ದ ವರ ಮನಃಪರಿವರ್ತನೆಯಾದದ್ದನ್ನು ಕಂಡು ಸರಕಾರ ಅವರ ಶಿಕ್ಷೆಯನ್ನು ಮೊಟಕು- ಗೊಳಿಸಿತಲ್ಲದೆ ಬಿಡುಗಡೆಗೊಂಡವರಿಗೆ ಸ್ವಗ್ರಾಮದಲ್ಲಿ ಮನೆ ಕಟ್ಟಲು ನೆರವು ನೀಡಿತು. ಹೀಗಾಗಿ ನಾಲ್ಕು ವರ್ಷಗಳ ವರೆಗೆ ಹಾಳು ಬಿದ್ದಿದ್ದ ಕೂಟೆನೆ ಗ್ರಾಮಕ್ಕೆ ಹೊಸ ಕಳೆ ಬರುವು- ದೊಂದಿಗೆ ಆ ದೇಶದ ಇತಿಹಾಸದ ಒಂದು ಕರಾಳ ಅಧ್ಯಾಯ ಕೊನೆಗೊಂಡಿತು. ತೆ BC p uc - ಸೆರಗು ಹಡಿದಾನು ಸಂಗಾತಿ ನಾನು ಸಂಜೇಲಿ ನೀರಿಗೋದೆ ಸಿಂಗಾನಲ್ಲೂರ ಕುದುರೆ ಒಂದಿಗೆ ಬರೊ! ಗೌಡಾನು ಸಂಗಾತಿ ಸೆರಗ ಹಿಡಿದಾನು ಅಂಜಬ್ಯಾಡ ಸಂಗಾತಿ ನನ್ನೂರ ಗೌಡನು ಗುಂಡಾಲ ಪ್ಯಾಟಿ ಗುರಿಕಾರ । ತಮ್ಮಯ ನೆ ಸರಸಾಕ ಸೆರಗಾ ಹಿಡಿದಾನು -ಜಾನಪನ ಗೀತ ಮಡಿದಳಾ ಮಹಾತಾಯಿ ——— ರಾ. ಆ. ನಾರಾಯಣ ಸರಾ ರಜದಲ್ಲಿ ನನ್ನ ಸ್ನೇಹಿತನ ಬಲ- ವಂತಕ್ಕೆ ಅವನ ಜೊತೆ ಕೆಲವು ದಿನ ಇರಲು ಹಾಗು ಕೊಡಗಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ವಿರಾಜಪೇಟೆಗೆ ಹೋಗಿದ್ದೆ. ನನ್ನ ಸ್ನೇಹಿತನ ತೇದೆ ಸರಕಾರಿ ನೌಕರರಾಗಿದ್ದು ಒಂದು ಬಾಡಿಗೆಯ ಮನೆಯಲ್ಲಿದ್ದರು. ವಿರಾಜಪೇಟೆಯನ್ನು ಜಒದೇ ದಿನದಲ್ಲಿ ಸುತ್ತಿದ ನನಗೇಕೊ ಊರು ತುಂಬಾ ಬೇಸರ ತರುವಂತೆನಿಸಿ ಉಳಿದ ದಿನಗಳನ್ನು ಮಡಕೇರಿ ಮತ್ತಿತರ ಕಡೆಗಳಲ್ಲಿ ಕಳೆಯಬೇಕೆಂದು ನಿರ್ಧರಿ ಸಿದೆ. ಅಂದು ನಾನು ಸ್ನೇಹಿತನ ಕೂಡ ಪೇಟೆ ಯನ್ನು ಸುತ್ತಿ ಮನೆಗೆ ಬಂದಾಗ ಮಧ್ಯಾಹ್ನ ವಾಗಿತ್ತು. ಬಂದವನೆ (ಊಟ ಮುಗಿಸಿ ಕೆ ತೊಳೆಯಲು ಬಚ್ಚ ಲುಮನೆಯತ್ತ ನಡೆದೆ, ಲ ಅಲಿ ನನ ಸೇಹಿತನ ಅಕ್ಕ ಸಲ, ದೂರ ಮ £3 8 ಠಿ “ಖು ನಿಂತುಕೊಂಡು ಒಂದೇ ಸಮನೆ ದೂರದಲ್ಲಿದ್ದ pe ಕಾಲ್ಗೆ ಹ ಕೋಳಿಯನ್ನೇ ನೆಟ. ದ ಷ್ಟಿಯಿಂದ ನೋಡು ವ ಗೆ ಕೈ ತೊಳೆದುಕೊಂಡ- ವನೆ ಓಡಿಹೋಗಿ ಅವಳು ನಿಂತಲ್ಲಿ ನಿಂತಕೊಂಡೆ. ಅಷ್ಟರಲ್ಲಿ ನನ್ನ ಸ್ನೇಹಿತನೂ ಜೊತೆ ಸೇರಿದ. ಎಂಟು ಮರಿಗಳನ್ನು ಕಟ್ಟಿಕೊಂಡು ದೂರದಲ್ಲಿ ಹೇಂಟೆಯೊಂದು ಅವುಗಳ ಜೊತೆ ನಿಂತಿತ್ತು. ಅವಕ್ಕೆ ಸ್ವಲ್ಪ ದೂರದಲ್ಲಿ ಕರಿ ನಾಗರ ಹಾವೊಂದು ಹೆಡೆ ಬಿಚ್ಚಿ ಬುಸುಗುಡುತ್ತಿತ್ತು. ಮುಂದಿರುವ ಕೋಳಿಯು ಮರಿಗಳ ಮೇಲೆ ತನ ಸೆ ಸೂಕ್ಷ್ಮ ದೃಷ್ಟಿಯನ್ನು ಇಟ್ಟಿತ್ತು. ನಾವೆಲ್ಲಾ ಅಸಹಾಯಕರಂತೆ ೩-೪ ಮಾರು ದೂರ ನಿಂತು ೫೬ | ಕಸ್ತೂರಿ, ಎಪ್ರಿಲ್‌ ೧೯೭೭ ಅದನ್ನು ವೀಕ್ಷಿಸುತ್ತಿದ್ದೆವು. ವರು ಯಾರೂ ಇರಲಿಲ್ಲ. ಕೋಳಿ ಒಂದೊಂದಾಗಿ ತನ್ನ ಮರಿಗಳನ್ನು ತನ್ನ. ರೆಕ್ಕೆ ಯೊಳಕ್ಕೆ ಸೇರಿಸುತ್ತಲೇ ಇತ್ತು. ಆದರೆ ಅಕಸ್ಸಾ ತ್ತಾಗಿ ದೂರ ನಿಂತ ಒಂದು ಮರಿ ತಾಯಿಗೆ ರೆಕ್ಕೆಯಲ್ಲಿ ಸೇರಿಸಿಕೊಳ್ಳ. ಹಾವು ಸರಕ್ಕೆಂದು ಆ ಸ ಕಡೆ ನುಗ್ಗಿ ಮರಿಯನ್ನು ಕಚ್ಚಿತು. ತನ್ನ ಮರಿಯೊಂದು ಹಾವಿಗೆ ಆಹುತಿಯಾದದ್ದನ್ನು ಕಂಡು ರೌದ್ರಾವತಾರ ತಾಳಿದ ತಾಯಿ ಕೋಳಿ ಮರಿಗಳನ್ನು . ಮರೆತು ಒಂದೇ ನೆಗೆತಕ್ಕೆ ಹಾವಿನ ಮೇಲೆ ಎರಗಿತು ಹಾವು ಬುಸುಗುಟ್ಟುತ್ತಾ ಹೋರಾಟಕ್ಕೆ ಸಿದ್ಧವಾಯಿತು. ಕೋಳಿ ಒಂದೆರಡು ಸಲ ಮೇಲೆ ನೆಗೆದು ತನ್ನ ಕಾಲಿನಿಂದ ಹಾವನ್ನು ತಿವಿದು ಗಾಯಗೊಳಿಸಿತು. . ಇತ್ತ ಮರಿಗಳು ಒಂದೇ ಸಮನೆ ಅಕ್ರ ಂದಿಸತೊಡ- ಗಿದವು. ಮರಿಗಳ ಆರ್ತ ನಾದ ಕೋಳಿಗೆ ಕೇಳಿ ಸಲು ಅಮ ಪುನಃ ಓಡಿ ವರಗಳ ಬಳಿ ಬಂತು. ಆದರೆ ಚತುರ ಹಾವು ಮಾತ್ರ ಸರಕ್ಕನೆ ನುಗ್ಗಿ ಇನ್ನೂ ಒಂದು ಮರಿಯ ಬಲಿತೆಗೆದುಕೊಂಡಿತು. ಈಗಂತೂ ಆ ಕೋಳಿಗೆ ರೋಷ ಉಕ್ಕುತ್ತಿತ್ತು. ಅವೆರಡೂ ಮತ್ತೆ ಹೋರಾಡತೊಡಗಿದವು. ಹಾವು ಮರಿಗಳನ್ನು ತಿನ್ನಲು ಬರುತ್ತಿತ್ತು; ಕೋಳಿಯು ಹಾವಿನ ಮೇಲೆರಗುತ್ತಿತ್ತು. ಹೀಗೆ ಪತ್ತು ನಿಮಿಷಗಳು ಕಳೆದಿರಬಹುದು. ನನ್ನ ಮನೆಯಲಿ ದೊಡ - ೧೨ ಇ ಯನು ಲಾಗಲಿಲ್ಲ. ೧೨ ರೆಕೆ ಯೊಳೆಗಿರುವ ಹೂವಿನ ಸ್ನೇಹಿತನ ತಂದೆಯವರು ಮನೆಗೆ ಬಂದು ಈ ದ್ರ ಶ್ಯವನ್ನು ನೋಡಿದರು. ಪುನಃ ಒಳಗೆ ಪೋಗಿ ' ಗ ದಪ್ಪವಾದ ಕೋಲನ್ನು ತಂದು ಒಂದೇ : ಏಟಿಗೆ ಹಾವಿನ ಕತೆಯನ್ನು ಮುಗಿಸಿದರು. ಸತ್ತು ಬಿದ್ದ ಹಾವನ್ನು ಆ ಕೋಳಿ ತನ್ನ ಮನಸ್ಸು ಪ್ರಿಯಾಗುವ ವರೆಗೂ ಕಚ್ಚಿ ಉಳಿದ. ನಾಲ್ಕೇ _ ಮರಿಗಳನ್ನು ತನ್ನ ಪುಕ್ಕ ದೊಳಗೆ ಇಟ್ಟು ವ್‌ ಮಹಾಯುದ್ಧ ಪೊಂದನು ಸ ಜಯಿಸಿದ ಎರೆ ಮನೆಯತ್ತ ಬಂತು. ನನ್ನ ಸ್ನೇಹಿತನ ತಂದೆ- ಯವರು ಅದನ್ನು ಒಂದು ದೊಡ್ಡ ಬುಟ್ಟಿ- ಯಲ್ಲಿ ಮುಚ್ಚಿದರು. ಅನಂತರ ಹಾವಿನ ಅಂತ್ಮಸೆಂಸ್ಕಾರವೂ ಆಯಿತು. ಅಂದು ನಮಗೆಲ್ಲಾ ಹಾವು-ಕೋಳಿಯ ಜಗ- ಳದ್ದೇ ಸುದ್ದಿ. ಬಣ್ಣ ಬಣ್ಣವಾಗಿ ಆ ಘಟನೆ ಯನ್ನು ವಿವರಿಸಿದ್ದೆ ವಿವರಿಸಿದ್ದು. ಮಾರನೆಯ ದಿನ ಬೆಳಿಗ್ಗೆ ಎದ್ದು ಮುಚ್ಚಿದ್ದ ಗಾ ಕೋಳಿ ಮಾತ್ರ ಮಲಗಿತ್ತು. ಉಳಿದ ನಾಲ್ಕು ಮರಿಗಳು ಅದರ ಸುತ್ತೂ ಭೆ ಸುತ್ತುತ್ತಿ ದ್ವವು. ನಾನು ಒಂದು ಉದ್ದವಾದ ಕೋಲನ್ನು ತೆಗೆದುಕೊಂಡು ಆ ಕೋಳಿಯನ್ನು ಅಲುಗಾಡಿ ಸಿದೆ. ಜೀವವಿದ್ದ ಲಕ್ಷಣ ಕಂಡುಬರಲಿಲ್ಲ. ಹಾವಿನೊಡನೆ ಪೋರಾಡುವಾಗ ವಿಷದಂಶನ ದಿಂದ ಅದು ಮರಣಹೊಂದಿತ್ತೆನ್ನುವುದು ಸ್ಪಷ್ಟವೇ ಇತ್ತು. ಮರಿಗಳ ರಕ್ಷಣೆಗಾಗಿ ಅದು ತನ್ನ ಪ್ರಾಣವನ್ನೇ ಅರ್ಪಿಸಿತ್ತು. ಸಿ ನಾವು ೪೪೧ ವಿ ಲ್ರಯು, ನಿನಗೊಂದು ಒಳೆ ಕ ಸ ದ್ರಿ. ಇಂದೇ ನಾನು ಜೀವವಿಮೆ ಮಾಡಿಸಿದ್ದೇನೆ. ಇಂದಿನಿಂದ ನಿನ್ನ ಭವಿಷ್ಯ ಭದ್ರ.” “ಏನು ಭವಿಷ್ಠವೋ ಏನೊ. ನನ್ನ ಇನ್‌ಶೂರೆನ್ಸ್‌ ಮೊದಲು ಅವ ಅಲ್ಲ ತಡಾ avd NTO ಎಲ್ಚೊ್ಪ PE NE ಕುವಶ್ಟ ಕಾರ್‌ ಬಾಯ ಅಯಾ ಎಂ EE ಜಟ ಅ( ತೆಗೆದಾಗ ತಾಯಿ :” ಅವರು ಹೇಳಿದ್ದು ಉಪಕಾರಿಗೆ ಮರದೂಸಿತನೆಪಕಾರಂ ಗೆಯ್ವ ನೆಂಬುದೊಂದಚ್ಚರಿಯೇ? 2 ಎಲ್ರ SN ಸುಜನರ ಲೋಕೋನ್ನ ತರ ಪರಹಿತರ ನಿಮ್ಮನ್ನರ ಬರವಾರ್ಗೆ ಸುಖಮನುತ್ಪಾದಿಸದೋ —ನಾಗವರ್ಮ-೧ ವಿರಿಯರ್‌ ಮುನ್ನಂ ಕೂಡಿದುದನೆಡೆಯೊಳೇಂ ಕಿಡಿಸುವರೇ? --ರನ್ನ ಪರವತಾಣು ಪ್ರ ವತಾಣನೊರ್ವ ಶ್ರತಿ ಸು ಮೇಲೆ ಪರ್ವತಪ್ರ ಮಾಣ ಪಂಚಶತ ನಿಶಾಚಂಗಳಿರ್ಪುವು. -——ದುರ್ಗಸಿಂಹ ಘಟವನೊಡೆದು ಬಯಲ ನೋಡಲೇಕೆ? ಆ ಘಟದೊಳಗಿಪ್ಟುದೇ ಬಯ- ಲೆಂದರಿದೊಡೆ ಸಾಲದೆ? —ದೇವರ ದಾಸಿಮಯ್ಯ ಇದುವರೆಲ್ಲಂ ವೀರರೇ? ೨ ನಯಸೇನ ಗಂಣಶೀನನ ಸಿರಿಯೀಂದಂ ಗುಣಿಗಳ ಬಡಶನಮೆ ನಾಡೆಯುಂ ಲೇಸಲ್ತೇ? --ನಾಗಚಂದ್ರ ಸಿರಿಯುಸ್ಥಿ ರೆ, ವಾಗ್ನಧುವುಂ ಪರಿಕಿಸೆ, ವಾಚಾಳೆ! —ಕರ್ಣಪಾರ್ಯೆ ಕೊಂದುಕೊಳ್ಳಾ ಶಂ ಹಿಂಜಡೆಯ ಹೊಳ್ಳೆ ಹೇಸುವನೆ? --ಬ್ರಹ್ಮಶಿವ ಸಾಗರವ ಮುಟ್ಟದ ನದಿಗಳೆಲ್ಲಾ ಸಾಗರವಪ್ಪ್ತನಯ್ಯಾ! —ಸಕಲೇಶ ಮಾದರಸ ಮುಂದೆ ಹುಟ್ಟುವ ಕೂಸಿಂಗೆ ಇಂದು ಮೊಲೆಯ ಕೊಡುವಂತೆ —ಪ್ರಭುದೇವರು ಚಂದ್ರಂಗೆ ರಾಹು ಅಡ್ಡ ಬಂದಲ್ಲಿ, ಅಂಬುಧಿ ಬೊಬ್ಬಿ ಟ್ವಿತೇ? ಅಂಬುಧಿಯ ಮುನಿ ಆಸೋಶನವ ಕೊಂಬಲ್ಲಿ ಚಂದ್ರಮನಡ್ನ ಬಂದನೆ? mth ಎರ ಗ್‌ ly ಇ. no) Aly A Amp A ora ee a Ae pa ea ಗಾ ye Cems pS 4 ಕ್ವ $ | gr ನಾಲಿಗೆ- ಬಾನ್ಸಿಲ 66 ಕ್ಯಾನ್ಸರ್‌ ನವಾರಣೆ- ೬ ನಿವ್ಯಿ ವಯಸ್ಸು ೩೫ ರಿಂದ ೪೦ ವರ್ಷವ ಮೇಲೆ ಇವೆಯೇ ? ಹಾಗಾದರೆ ಈ ಕೆಳಗಿನ ಅಂಶಗಳನ್ನು ಅವಶ್ಯ ಗಮನಿಸಖೇಕಂ. i ಔಷಧೋಪಚಾರ ತೆಗೆದುಕೊಳ್ಳುತ್ತಿ ದ್ದರೂ ಗುಣವಾಗದಿದ್ದ ಕ್ರೈ * ಅಡಕಿ, ಕೂದಲು, ಇಲ್ಲವೆ ಬಾ ಲಬು ಗಂಟಲಲ್ಲಿ "ಸಿಕ್ಕಿ ಕೊಂಡಂತೆ ನಿಮಗೆ ಒಸುಭನವಾಜಕಿ ಮುತ್ತು ಅದನ್ನು ಹೊರತೆಗೆಯುವದಕ್ಕಾ ಗಿ ಮೇಲಿಂದ ಮೇಲೆ ಖ್ಯಾಕರಿಸಬೇಕೆಂದೆನಿಸಿದರೆ, * ನಿಮ್ಮ ೬ನಿಯಲ್ಲಿ ದೋಷನಿಲ್ಲದಿದ್ದ ರೂ ನೋವು ಆಗುತ್ತಿದ್ದರೆ, * ಮಾತು ಮೇಲಿಂದ ಮೇಲೆ ತೊದಲುತ್ತಿದ್ದರೆ ಮತ್ತು ಬಾಯಿಂತುಂಬ ಹುಗುಳು ಆಗಿ ಔಷಧದಿಂದಲೂ ಕಡಿಮೆಯಾಗದಿದ್ದ ಕೆ * ಬಾಯಿಯಿಂದ ಸದಾ ಜೊಲ್ಲು ಸುರಿಯುತ್ತಿದ್ದ ರೆ, * ಬಾಯಿಯಿಂದ ಯನಿಪಾಗಲೂ ದುರ್ವಾಸನೆ ಬರುತ್ತಿ ದ್ದರೆ * ಕುತ್ತಿಗೆಯಲ್ಲಿ ಗಂಟು ಕಂಡುಬಂದರೆ, ನಿಮಗೆ ನಿಶ್ಶ ಯವಾಗಿಯೂ ಗಂಟಲು ಇಲ್ಲವೆ ಟಾನ್ಸಿಲ್‌ ಕಾನ್ಸರ್‌ ಬೇನೆ ತಗಲಿದ ಸಂಭವ ವಿರುತ ದೆ ಕೂಡಲೆ ನೀವು ತಜ್ಞ ಈ, ಎನ್‌. ಟಿ. ಡಾಕ್ಟರರನ್ನು ಭೇಟಿಯಾಗಿ. ಔಷಧೋಪ | * ನಿಮಗೆ ಮೇಲಿಂದ ಮೇಲೆ ಗಂಟಲು ನೋವು ಆಗುತ್ತಿದ್ದರೆ ಹಾಗೂ ಎಷ್ಟೇ | | | | | ಚಾರ ಪ್ರಾರಂಭಿಸಬೇಕು. ಈ ರೋಗ ತಗಲಿದ ಬಗ್ಗೆ ನೀವು ಅಥ್ಲೈ ರ್ಯಪಡಬೇಕಾಗಿಲ್ಲ. ಇ ರುತ | ಅವಸ್ಥೆ ಯಲ್ಲಿದ್ದ ರೆ ಇದನ್ನು ನೂರಕ್ಕೆ 16೫ ಗುಣಪಡಿಸ ಸಬಹುದು. | ಕ್ಯಾನ್ಸರ್‌ ಕ ಬಳಲುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಜನರ ಉಪಚಾರ- | ಕ್ಯಾ "ಗ ಹುಬ್ಬ ಳ್ಳಿಯ ` ಅಮರಗೋಳದ ಬಳಿ ಒಂದು ಆಧುನಿಕ ಸುಸಜ್ಜಿತ ಆಸ್ಪತ್ರೆಯೊಂದು | ತ ಬೃಹತ್‌ ಯೋಜನೆಗೆ ಎಷ್ಟು ಹಣ ಬಂದರೂ ಸಾಲದು. ಈ ಸತಾ )ರ್ಯಕ್ಕಾಗಿ ಮುಕ್ತ ಹಸ್ತದಿಂದ ಸಹಾಯ ಮಾಡಿರಿ. ಡಾಃ ಆರ್‌, ೨. ಪಾಟೀಲ ಚೇರಮನ” ಕರ್ನಾಟಿಕ ಕ್ಯಾನ ರ್‌ ಶುಶ್ರೂಷಾ ಹಾಗೂ ಸ್ನಾನ ಸಂಸೆ ಥಿ ವಿದ್ಯಾ ನಗರ, ಹುಬ್ಬಳಿ ಮ ಸ ನ ಳದಾನ ಸೊಂಡೂರ ಮ್ಯಾಂಗನೀಸ್‌ ಲಂ ಡ್‌ ಐರನ್‌ ಓರ್‌ ಲಿ. > of OOO .ಸೊಂಡೋಂ (ಬಳಾಶಿ ಜಿಲೆ le ಆಗ ಭಾಮ ತ್‌್‌ NU, ಸ್‌ ಣೆ ೧ ಲಕ್ಷ್ಮೀ ನಾಗರಾಜಯ್ಯ ಉತ್ಕಲಮಣಿ ಗೋಪಬಂಧುದಾಸರು £ = ಇ 2 Ee = ವ 3 ದ = 8 ನ್‌ ಬ ಊತ್ತಲದನದಿ ಮಹಾನದಿ; ಉತ್ಕಲದ ಸಮುದ್ರ ಮಹಾ ಸಮುದ್ರ; ಉತ್ಕಲದ ಪರ್ವತ ಮೇರುಪರ್ವತ: ಉತ್ಕಲದ ವೃಕ್ಷ ಕಲ್ಪವೃಕ್ಷ; ಉತ್ಕಲದ ದೇವರು ಜಗನ್ನಾಥ; ಉತ್ಕಲದ ಸ್ಮಶಾನ ಸ್ವರ್ಗದ್ವಾರ' ಹೀಗೆ ಪುರಾಣಕಾಲದಿಂದಲೂ ಮಹತ್ವ ಪಡೆದ ರಾಜ್ಯ ಉತ್ಕಲ. ಅಂತೆಯೆ ಪ್ರಕೃತಿಯ ಕೋಪವೂ ಈ ಕಡೆಗೇ ಹೆಚ್ಚು. ಅದರಿಂದಾಗಿ ಈ ರಾಜ್ಯ ಕ್ಷಾಮದ ಕಣಜ, ಪ್ರವಾಹದ ಅಂಗಳ ಹಾಗೂ ದಾರಿದ್ರ್ಯದ ದಾರುಣ ತಾಣ. ಇಂತಹ ರಾಜ್ಯಕ್ಕೆ ಹೊಸ ಆಯಾಮವನ್ನು ಒದಗಿಸಿವರು ಗೋಪಬಂಧುದಾಸರು. ಭಾರ್ಗವಿ ನದಿಗೆ ಪೂರ್ವಭಾರತದ ಗಂಗೆ ಎಂಬ ಖ್ಯಾತಿಯುಂಟು. ಗೋಪಬಂಧು ದಾಸರು ಹುಟ್ಟಿದ್ದು ಈ ನದಿಯ ತೀರದ ಮೇಲಿರುವ ಸುಆಂಡೋ ಗ್ರಾಮದಲ್ಲಿ (೯-೧೦-೧೮೭೭). ತಂದೆ ದೈತ್ಯಾರಿದಾಸರು ಒಬ್ಬ ಮಧ್ಯಮವರ್ಗದ ಮೋಕ್ತೇಸರ. ಗೋಪಬಂಧುದಾಸರು ಹುಟ್ಟಿದ ಕೆಲವು ದಿನಗಳಲ್ಲೆ ತಾಯಿ ಸ್ವರ್ಣಮಯಿದೇವಿ ಸ್ವರ್ಗಸ್ಥಳಾದುದರಿಂದ ಅವರನ್ನು ಸಾಕುವ ಭಾರ ದೈತ್ಯಾರಿದಾಸರ ಮೇಲೆಯೆ ಬಿತ್ತು. ಆ ಕಾಲದಲ್ಲಿ ಈಗಿನ ಹಾಗೆ ಹಳ್ಳಿಗಳಲ್ಲಿ ಶಾಲೆಗಳಿಲ್ಲದ್ದರಿಂದ ಗೋಪಬಂಧುದಾಸರು ಮನೆಯಲ್ಲೆ ವಿದ್ಯಾರ್ಜನೆಯನು ಸ ಪ್ರಾರಂಭಿಸಿದರು. ಓದು ' ಬರಹ ಬಂದನಂತರ ಜಗನ್ನಾಥದಾಸರ ಭಾಗವತದ ಒಂದು ಅಧ್ಯಾಯವನ್ನು ಪ್ರತಿದಿನವೂ ತಾವು ಹಾಡಬೇಕೆಂಬ ನಿರ್ಬಂಧವನ್ನು ತಾವೇ ಹಾಕಿಕೊಂಡಿದ್ದು ಮುಂದೆ ಪದ್ಮರಚನೆಗೆ ಅಡಿಪಾಯವಾಯಿತು. ಅಷ್ಟರಲ್ಲಿ ಸ್ಕೂಲು ಪ್ರಾರಂಭವಾದ್ದರಿಂದ ಗೋಪಬಂಧುದಾಸರು ಅದರಲ್ಲಿ ಸೇರಿಕೊಂಡರು, ಬಾಲವಿವಾಹ ಪ್ರಚಲಿತವಿದ್ದ ಕಾಲ ಅದಾದುದರಿಂದ ಹಿರಿಯರು ಆಪ್ತವರ್ಗದಲ್ಲೆ ಕನ್ಕೆಯೊಬ್ಬಳನ್ನು ಗೊತ್ತು ಮಾಡಿ ಎವಾಹವನ್ನು ಜರುಗಿಸಿದರು. 2 ಲಾ | ೬೦ ಕಸ್ತೂರಿ, ಎಪ್ರಿಲ್‌ ೧೯೭೭ ್‌್‌ ಆನಂತರ ಬದು ಮೈಲಿ ದೂರದಲ್ಲಿರುವ ರೂಪದಾಸಪುರದ ಮಿಡ್ಲ್‌ ವ್ಹರ್ನಾಕ್ಕುಲರ್‌ ಸ್ಕೂಲಿನಲ್ಲಿ ವ್ಯಾಸಂಗ ಮುಂದುವರಿಸಿದರು. ನರಸಿಂಹಪ್ರರದ ಸದಾಶಿವ ಮಿಶ್ರರೆನ್ನುವರು ಈ ಶಾಲೆಯ ಮುಖ್ಯೋಪಾಧ್ಯಾಯರು. ಮಕ್ಕ- ಳಿಲ್ಲದ ಅವರು ಶಾಲೆಯ ಬಾಲಕರನ್ನು ಎಷ್ಟು ಮಟ್ಟಿಗೆ ಪ್ರೀತಿಸುತಿ ಸರೆಂದರೆ ಮುಂದೆ ಹಲವು ವರ್ಷಗಳ. ನಂತರ ಗೋಪಬಂಧು ದಾಸರು ಮಯೂರಭಂಜದ ಮಹಾರಾಜರ ಬಳಿ ವಕೀಲರಾದಾಗ ಅಲ್ಲಿ ಒಂದು ಅನಾಥಾಲಯವನ್ನು ಸ್ಥಾಪಿಸಲು ಒತ್ತಾಯಪಡಿಸಿ, ಅದರ ಮೇಲ್ವಿ- ಚಾರಣೆಗೆ ಸದಾಶಿವ ಮಿಶ್ರರನ್ನು ನೇಮಿಸಿ- ದರು. ರೂಪದಾಸಪುರದಲ್ಲಿ ಶಿಕ್ಷಣವನ್ನು ಪೂರೈಸಿದ ನಂತರ ಗೋಪಬಂಧುದಾಸರು ಮುಂದಿನ ಶಿಕ್ಷಣ ಕ್ಕಾಗಿ ಪೂರಿ ಜಿಲ್ಲಾ ಸ್ಕೂಲು ಸೇರಲು ಅಲ್ಲಿಗೆ ಪ್ರಯಾಣ ಬೆಳೆಸಿದರು. ಅಲ್ಲಿಂದ "ಉತ್ಕಲ ಬ್ರಾಹ್ಮಣ ಸಮಿತಿ'ಯ ಸ್ಥಾಪಕರಾದ ಪೂರಿಯ ಮೋಕ್ತೇಸರ ಶ್ರೀ ರಾಮಚಂದ್ರದಾಸರವರ ಪರಿಚಯವಾಗಿ ಅವರ ಆಶ್ರಯದಲ್ಲಿ ನಡೆ- ಯುತ್ತಿದ್ದ ವಿಚಾರಗೋಷ್ಠಿಯಲ್ಲಿ ಭಾಗವಹಿಸ- ಲ್ಲಿ — ಗ ಇವಠ ವ್ಯಕ್ತಿತ್ವ ತೊಡಗಿದ್ದರಿಂದ ವಿಕಾಸ- ಗೊಳ್ಳಲು ಸಹಾಯವಾಯಿತು. ಪೂರಿಯ ಜಗತ್‌ಪ್ರಸಿದ್ಧವಾದ ಜಗನ್ನಾಥ ಜಾತ್ರೆ ನಡೆದ ಸಂದರ್ಭ. ದೂರದೂರದಿಂದ ಜನ ಬಂದಿದ್ದಾರೆ. ಕಾಲರಾ ರೋಗ ಹರಡಿ ಎಷ್ಟೋ ಜನ ರಸ್ತೆಯಲ್ಲಿ. ಸತ್ತುಬಿದ್ದರು, ಸರಕಾರದ ಹಾಗೂ ಪೌರಾಡಳಿತದ ನಿರ್ಲಕ್ಷ್ಯ ಪರಿಸ್ಥಿ ತಿಯನ್ನು ಬಿಗಡಾಯಿಸಿತ್ತು. ಹೆಣಗಳು ಸಂಸ್ಕಾರವಿಲ್ಲದೆ ಕೊಳೆಯುತ್ತಿರುವ ದೃಶ್ಯವೇ ಎಲ್ಲೆಲ್ಲೂ. ಈ ಪರಿಸ್ಥಿತಿಯನ್ನು ನೋಡಲಾರದೆ ಗೋಪಬಂಧುದಾಸರು “ಪೂರಿ ಸೇವಾಸಮಿತಿ'ಯನ್ನು ರಚಿಸಿ, , ಅದರ ಮುಖಾಂತರ ರೋಗಪೀಡಿತರಿಗೆ ವೈದ್ಯಕೀಯ ನೆರವನ್ನೂ ಸತ್ತವರಿಗೆ ಅಂತ್ಯಸಂಸ್ಕಾರವನ್ನೂ ಜರುಗಿಸಲು ತಕ್ಕ ವ್ಯವಸ್ಥೆ ಮಾಡಿದರು. ಅವರ ಕಾರ್ಯ ಏಕಮುಖವಾಗಿರಲಿಲ್ಲ. ಕವನಗಳನ್ನು ರಚಿಸುವ ಮೂಲಕ ಹೈಸ್ಕೂಲಿ- ನಲ್ಲಿದ್ದಾಗಲೇ ಸಾಹಿತ್ಯಸೇವೆಗೆ ಆರಂಭಿಸಿದರು. ಗೋಪಬಂಧು ೧೮೯೯ರಲ್ಲಿ ಮೆಟ್ರಿಕ್‌ ಮುಗಿಸಿ ರೇವನ್‌ಷಾ ಕಾಲೇಜು ಸೇರಿದರು, ಅವರಿಗೆ ೨೩ ವರ್ಷ ವಯಸ್ಸು. ಇದೇ ಸಮಯ- ದಲ್ಲಿ ತಂದೆ ತೀರಿಕೊಂಡರು. ಗೋಪಬಂಧು ದಾಸರು ಸಂಸಾರದ ಜವಾಬ್ದಾರಿಯನ್ನೆಲ್ಲಾ ಅಣ್ಣ ನಾರಾಯಣದಾಸರಿಗೆ ವಹಿಸಿ ಕಾಲೇಜು ಶಿಕ್ಷಣ ಮುಂದುವರಿಸಿದರು. ಆಗ ಕಟಕ್‌ನ ರೇವನ್‌ಷಾ ಕಾಲೇಜು ಕಲ್ಕತ್ತ ವಿಶ್ವವಿದ್ಯಾನಿಲಯಕ್ಕೆ ಸೇರಿತ್ತು. ಮೊದಲಿನಿಂದಲೂ ಉಡಿಯಾ ಭಾಷೆಯ ಬಗೆಗೆ ಬಂಗಾಳಿಗಳ ತಾತ್ಸಾರ, ಗೋಪಬಂಧುದಾಸರು "ಕರ್ತವ್ಯ ಸಭಾವಾಹಿನಿ'ಯನ್ನು ರಚಿಸಿ ತನ್ಮೂ- ಲಕ ಉಗ್ರ ಪ್ರತಿಭಟನೆ ಸಲ್ಲಿಸಿದ್ದರಿಂದ ವಿಶ್ವ- ವಿದ್ಯಾಲಯದಿಂದ ಉಡಿಯಾ ಭಾಷೆಗೆ ಕೆಲವು ಮಟ್ಟಿಗೆ ಮನ್ನಣೆ ಬಂತು. ಈ ದಿನಗಳಲ್ಲಿ ಪ್ರವಾಹಪೀಡಿತರಿಗಾಗಿ ಚಂದಾ : ಎತ್ತಿ ನೊಂದ ಜನರಿಗೆ ಅವಶ್ಯ- ವಿದ್ದ ಸಹಾಯ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ಅವರು ಮಗ್ನರಾಗಿರು- ತ್ತಿದ್ದರು. ಈ ವೇಳೆಗೆ ಪುಣೆಯಲ್ಲಿ ಡೆಕ್ಕನ್‌ ಎಜ್ಯುಕೇಶನ್‌ ಸೊಸೈಟಿ ಪ್ರಾರಂಭವಾದ ಸುದ್ದಿ. ಆಗ Re ಎ ೯ ಗೋಪರಿಗೆ ಮುಟ್ಟಿತು. ಆಗ ಅಂತಹುದೇ ಒಂದು ವಿದ್ಯಾಸಂಸ್ಥೆಯನ್ನು ಉತ್ಕಲದಲ್ಲೂ ಸ್ಥಾಪಿಸಬೇಕೆಂಬ ಆಶೆಯ ಬೀಜ ಕಾಲೇಜಿನಲ್ಲಿ ಓದುತ್ತಿದ್ದ ಗೋಪರಲ್ಲಿ ಮೊಳಕೆಯೊಡೆಯಿತು. ಕಾಲೇಜಿನ ಮೊದಲನೆ ವರ್ಷದಲ್ಲಿ ಓದು- ತ್ತಿದ್ದಾಗಲೆ ಮಗನ ಸಾವಿನ ಸುದ್ದಿ ಮುಟ್ಟಿತು. ಕಾಲೇಜಿಗೆ ಇತಿಶ್ರೀ ಹಾಕಲು ಮನಸ್ಸು: ಆದರೆ ಅಣ್ಣ ಹಾಗೂ ಇತರ ಆತ್ಮೀಯರ ಒತ್ತಾಯ- ದಿಂದ ಕಾಲೇಜಿಗೆ ವಾಪಸಾದರು. ಸೇವೆಗಾಗಿ ಹಾತೊರೆಯುತ್ತಿದ್ದ ಮನಸ್ಸು ಓದಿನಲ್ಲಿ ವಿರಮಿಸಲಿಲ್ಲ. ಹೀಗಾಗಿ ಬಿ. ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ. ಅಂತೂ ೧೯೦೪ರಲ್ಲಿ ಬಿ.ಎ. ಮುಗಿಸಿ ಲಾ ಹಾಗೂ ಎಂ. ಎ.ಗೆ ಓದಲು ಕಲ್ಕತ್ತಕ್ಕೆ ಪ್ರಯಾಣ ಬೆಳೆಸಿದರು. ಗೋಪಬಂಧುದಾಸರು ಕಲ್ಕತ್ತದಲ್ಲಿ ಬರೀ ಪುಸ್ತಕದ ಹುಳುವಾಗಿರಲಿಲ್ಲ. ಅಲ್ಲಿನ ಗಲ್ಲಿಗಲ್ಲಿಯಲ್ಲೂ ತಿರುಗಿ ಅಲ್ಲಿ ವಾಸಿಸುತ್ತಿದ್ದ ಉಡಿಯಾ. ಜನರ ಜೀವನವನ್ನು ಹತ್ತಿರದಿಂದ ಪರಿಶೀಲಿಸಿದರು. ಅಲ್ಲಿನ ಉಡಿಯಾ ಜನರಲ್ಲಿ ಹೆಚ್ಚಿನವರು ಕೂಲಿಗಳೋ ಅಡುಗೆಯಾಳುಗಳೋ ಆಗಿ ದಾರುಣವಾದ ಜೀವನ ನಡೆಸುವುದನ್ನು ಕಂಡು ಇದಕ್ಕೆ ಏನಾದರೂ ಮಾಡಲೇಬೇಕೆಂದು ನಿರ್ಧರಿಸಿದರು. ಇದರ ಅಂಗವಾಗಿ ಅವರು ಒಂದು ಸಂಘವನ್ನು ಸ್ಥಾಪಿಸಿದರು. ರಾತ್ರಿ ಶಾಲೆ ಸ್ಥಾಪಿಸಿ ಅಕ್ಷರ ಕಲಿಸಲು" ಆರಂಭಿಸಿದರು. ಅದು ಇಂದಿಗೂ ಕಲ್ಕತ್ತದಲ್ಲಿ ಸರಾಗವಾಗಿ ನೆಡೆದಿದೆ. ಗೋಪಬಂಧುದಾಸರು ದೂರದ ಕಲ್ಕತ್ತದಲ್ಲಿದ್ದರೂ ತಾಯ್ನಾಡಾದ ಉತ್ಕಲದ ಸಮಸ್ಕೆಗಳನ್ನು ಮರೆಯಲಿಲ್ಲ. ಕ್ಷಾಮ ಹಾಗೂ ಪ್ರವಾಹದ ಸಮಯಗಳಲ್ಲಿ ಚಂದಾ ಎತ್ತಿ ಬಡ ಜನರಿಗೆ ನೆರವಾಗುತ್ತಿದ್ದರು. ೧೯೦೫ರ ಬೇಸಿಗೆ ರಜದಲ್ಲಿ ಭುವನೇಶ್ವರಕ್ಕೆ ಬಂದು ತಮ್ಮ ಮಿತ್ರ, ವಾಸುದೇವ ರಥರೊಡನೆ ಉತ್ಕಲದ ಮೂಲೆ ಮೂಲೆಗಳಲ್ಲೂ ಸಂಚರಿಸಿ- ದರು. ಇದೇ ಸಂದರ್ಭದಲ್ಲಿ ಬಂಗಾಲದ ಕ್ರಾಂತಿಕಾರಿ ಶಶಿಭೂಷಣ ರಾಯ್‌ಚೌಧರಿಯವರ ಪರಿಚಯ ವಾಗಿ ಅವರ ಕಾರ್ಯ ಚಟುವಟಿಕೆ ಗೋಪರಿಗೆ 'ಉತ್ಯಲಮಣಿ ಗೋಪಬಂಧುದಾಸರು ೬೧ ಸ್ವಾತಂತ್ರ ಹೋರಾಟಕ್ಕೆ ಪ್ರಚೋದನೆ ನೀಡಿತು. ಇದಕ್ಕಾಗಿ ಜನರ ಒಗ್ಗಟ್ಟು ಅಗತ್ಮ- ವೆಂದರಿತು ಸಮಾಜಸೇವೆ ಹಾಗೂ ಗ್ರಾಮೋ- ದ್ಧಾರ ಕಾರ್ಯಗಳಲ್ಲಿ ತೊಡಗಿದರು. ಆದರೆ ದುರ್ದೈವ ಅವರ ಬೆನ್ನು ಬಿಟ್ಟಿರಲಿಲ್ಲ. ೧೯೦೬ರಲ್ಲಿ ಲಾ ಪದವಿಯನ್ನು ಪಡೆದ ದಿನವೆ ಅವರ ಪತ್ನಿ ಮರಣ ಹೊಂದಿದಳು. ಅವರಿಗೆ ಆಗ ಕೇವಲ ೨೫ ವರ್ಷ ಅವರ ಹನ್ನೆರಡು ವರ್ಷದ ಸಂಸಾರದಲ್ಲಿ ೫ ಮಕ್ಕಳು ಜನಿಸಿದ್ದವು. ಆದರೆ ಇದ್ದ ಗಂಡುಮಕ್ಕಳಿ- ಬ್ಬರೂ ಅಕಾಲದಲ್ಲೇ ಮೃತ್ಯುವನ್ನಪ್ಪಿದರು. A ಖನಿ. ಗು ಮತ್ತೆ ಮದುವೆಯಾಗಲು ಆಪ್ತೇಷ್ಟರಿಂದ ಒತ್ತಾಯ ಬಂದರೂ ಮಣಿಯದೇ ವಾಡಿ- ಗಾಗಿ ಟೊಂಕ ಕಟ್ಟಿದರು. ತಮ್ಮ ಮಕ್ಕಳನ್ನು ಅಣ್ಣ ನಾರಾಯಣದಾಸರ ಜವಾಬ್ದಾರಿಗೆ ವಹಿಸಿ ಉತ್ಕಲದ ಸೇವೆಗಾಗಿ ನಿಂತರು. ಪ್ರಫುಲ್ಲಚಂದ್ರ ರೇ ಅವರು ಇವರನ್ನು "ಉತ್ಕಲಮಣಿ' ಎಂದದ್ದು ಆಶ್ಚರ್ಯವೇನಲ್ಲ. ವಿದ್ಯಾಭ್ಮಾಸ ಮುಗಿಸಿ ಬಂದನಂತರ ಕೆಲವು ತಿಂಗಳು ನೀಲಗಿರಿಯ ವಿದ್ಯಾಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದರು. ತಮ್ಮ ಧ್ಯೇಯ ಧೋರಣೆಗಳಿಗೆ ಈ ವೃತ್ತಿ ಅವಕಾಶ ಕಲ್ಪಿಸುವುದಿಲ್ಲವೆಂದು ರಾಜೀನಾಮೆ ಕೊಟ್ಟು ವಕೀಲಿ ವೃತ್ತಿಯನ್ನಾರಂಭಿಸಿದರು. ಆಗ ಉತ್ಕಲದ ಮಹಾ ಮಹಾ ನದಿಗಳಿಗೆ ಪ್ರವಾಹ ಬಂದು ನೆರೆಹಾವಳಿಯಿಂದ ಜನ ತೊಂದರೆಗೀಡಾದಾಗ ಅವರುಗಳಿಗೆ ನೆರವು ನೀಡಲು ನಿದ್ರಾ ಹಾರ ತೊರೆದು ' ದುಡಿದರು. * ಬಳಿಕ ಹಿರಿಯ ನಾಯಕ ಮಧುಸೂದನದಾಸರ ಆದೇಶದಂತೆ ಮಯೂರಭಂಜದ ರಾಜ ಶ್ರೀ ರಾಮಚಂದ್ರ ಭಂಜದೇವರ ಬಳಿ ಸರಕಾರಿ ವಕೀಲರಾಗಿ ಕೆಲಸ ಮಾಡಲು ಬಾರಿಪಾದಕೆ f ಹೊರಟರು. ೧೯೧೨ರಲ್ಲಿ ಮಹಾರಾಜರು ಮರಣ ಹೊಂದಿದನಂತರ ಗೋಪಬಂಧು ದಾಸರು ವಕೀಲಿವೃತ್ತಿಗೆ ವಾಪಸಾದರು. ಸರಿಯಾದ ಶಿಕ್ಷಣ ಹಾಗೂ ವಿಧ್ಯಾಭ್ಮಾಸ ಗಳಿಲ್ಲದೆ ಉತ್ಕಲಹ ಜನ ಇತರ ರಾಜ್ಯಗಳ ಜನರೊಂದಿಗೆ ಸರಿಸಮನಾಗಿ ನಿಲ್ಲಲಾರರೆಂಬುದು ಗೋಪಬಧುದಾಸರಿಗೆ ಮನವರಿಕೆಯಾಗಿತ್ತು. : ಮಹಾರಾಷ ದವರು ಡೆಕ್ಕನ್‌ ಎಜ್ಯುಕೇಶನ್‌ ಟ್ರಿ 5 ಇಸೈಟಿಯನ್ನು ಸ್ಥಾಪಿಸಿ ತನ್ಮೂಲಕ ಫರ್ಗ್ಯು- ನಡೆಸುವ ಹಾಗೆಯೇ ತಾವೂ ಕಾಲೇಜನ್ನು ಏಕೆ ಸ್ಥಾಪಿಸಬ ರದೆಂಬ ಗೋಪಬಂಧುದಾಸರಿಗೆ . ಬಂದಿತು. ವರು ರಾಜ್ಯದ ಮೂಲೆ ಮೂಲೆ- ತ್ರಿ ಕೊನೆಗೆ ಸಾಕ್ಷಿಗೋಪಾಲದ ಬಕುಲವನವನ್ನು ಈ ಉದ್ದೇಶಕ್ಕಾಗಿ ಆರಿಸಿ- ಸ್ರಹಿದ್ಧ ಗೋಪಾ ಕೃಷ್ಣ ಮಂದಿರ. ಪಂಡಿತರು, ಬ್ರಾಹ್ಮಣ ಹಾಗೂ ವೇದಪಾರಂಗಶರಿಂದ ಆವರಿಸಿದ್ದ ಸ್ಥಳ. ಕೇವಲ ಮಳೆಗಾಲದಲ್ಲಿ ಕಟ್ಟಡದೊಳಗೂ ಉಳಿದ ದಿನಗಳಲ್ಲಿ ಬಕುಲವನದಲ್ಲೂ ತರಗತಿಗಳು ಆರಂಭ ವಾದುವು. ಸೂರ್ಯ ಚಂದ್ರರ ಬೆಳಕು ಭೂಮಿಯ ಎಲ್ಲ ವರ್ಗದ ಜನರಿಗೂ ಹೇಗೆ ಪ್ರಾಪ್ತವೊ ಹಾಗೆಯೆ ವಿದ್ಯಾಭ್ಯಾಸದ ಹಕ್ಕು ಎಲ್ಲರಿಗೂ ಇದೆ ಎನ್ನುವ ಧ್ಯೇಯದಿಂದ ಆರಂಭವಾದ ಈ ಶಾಲೆಯಲ್ಲಿ ಜಾತಿ ಭೇಧವಿಲ್ಲದೆ ಎಲ್ಲರೂ ಓದುತ್ತಿದ್ದರು. ಇಲ್ಲಿಯ ಸಹಪಂಕ್ತಿ, ಸಹಜೀವನವನ್ನು ಸಹಿಸಲಾರದೆ ಅನೇಕರು, ಅನೇಕ ರೀತಿಯ ತೊಡಕುಗಳನ್ನು ತಂದೊಡ್ಡಿದರು. ಎರೋಧಿಗಳು ಶಾಲೆಯನ್ನು ಸುಟು ಸೆ ಭಸ್ಮ ಮಾಡಿದರು. ಇದು ಯಾವುದಕೂ K ಹೆದರದೆ ಗೋಪಬಂಧುದಾಸರು ಚಂದಾ ಎತ್ತಿ ಒಂದು ಕಟ್ಟಡವನ್ನೇ ಕಟ್ಟಿಸಿದರು. ಗೋಪರ ಕರೆಗೆ ಓಗೊಟು ಲ ಮಹಾ ಮಹಾ ಪಂಡಿತರು ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು. ಮುಂದೆ ಬಂದರು. ಇದು ಬರೀ ಅಕ್ಷರ ಕಲಿಸುವ ಸಂಸ್ಥೆಯಾಗಿರದೆ, ಜ್ಞಾ ನಪ್ಪಸಾರ, ರಾಷ್ಟ್ರೀಯ ಮನೋಭಾವ ಹಾಗು ಮಾನಸಿಕ ವಿಕಾಸಗಳ ಕೇಂದ್ರವಾಗಿತ್ತು. ಸಂಸ್ಥೆಗೆ ಸರಕಾರದ ಮಾನ್ಯತೆ ಬಹಳ ಮುಖ್ಯ ಸನ್‌ ಕಾಲೀಜನ್ನು G [38 ಲ್ಪ 2 G ಐ ಹೌ ಊ ಡಿ ವಾಗಿತ್ತು. ಆಗ ಬ್ರಿಟಿಶರ ಆಡಳಿತ ಕಾಲ. ಇಂತಹ ಸ್ಥಳಗಳಲ್ಲಿ ಸರಕಾರದ ವಿರುದ್ದ ಚಟುವಟಿಕೆಗಳು ನಡೆಯಬಹುದೆಂಬ ಕಾರಣ ದಿಂದಾಗಿ ಮಾನ್ಶತೆ ಕೊಡಲು ಸರಕಾರ ಅನೇಕ ಅಡೆತಡೆಗಳನ್ನೊಡ್ಡಿತು. ಗೋಪಬಂಧುದಾಸರು ಇದೆಲ್ಲದರಿಂದ ಧೃತಿಗೆಡಲಿಲ್ಲ. ಕೊನೆಗೆ "ಸತ್ಯ ಓಟ್‌ ವಾದಿ ಶಾಲೆ' ಮಾನ್ಯತೆ ಪಡೆಯಿತು. 1 ಗ ಜ್‌ ಅದು ಬರೀ ಪ್ರಾಢಶಾಲೆಯಾಗಿರ ರಾಜ್ಯದ ಮುಖಂಡರುಗಳನ್ನು ತಯಾರು ಮಾಡುವ ಮುಖ್ಯ ಸಂಸ್ಥೆಯೂ ಆಗಿತ್ತು. ಇದರ ಉನ್ನತಿ, ಅವನತಿಗಳ ಕಾಲವನ್ನು ಉತ್ಕಲದ ಇತಿಹಾಸದಲ್ಲಿ ಸತ್ಯವಾದಿಯುಗ ಎಂದು ಕರೆಯಲಾಗಿದೆ. ಒಂದು ರೀತಿಯಲ್ಲಿ ಇದು ಉತ್ಯಲದ ಶಾಂತಿನಿಕೇತನವಾಗಿತ್ತು. ' ಗೋಪಬಂಧುದಾಸರು ಅಖಿಲ ಭಾರತ ಕಾಂಗ್ರೆಸ್‌ ಚಳುವಳಿಗೆ ಇಳಿದ ಮೇಲೆ ಇದು ರಾಷ್ಟ್ರೀಯ ಶಾಲೆಯಾಯಿತು. ೧೯೧೨ರಲ್ಲಿ ಬಿಹಾರ ಮತ್ತು ಉತ್ಕಲಗಳು ಬಂಗಾಲದಿಂದ ಬೇರ್ಪಟ್ಟಾಗ ಮಧುಸೂದನ ದಾಸರ ಆದೇಶದಂತೆ ಗೋಪಬಂಧುದಾಸರು ೧೯೧೭ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿಬಂದರು. ಆದ್ದರಿಂದ ವಕೀಲಿ ವೃತ್ತಿಗೆ ವಿರಾಮವನ್ನಿತ್ತರು. ಈ ಸಮಯದಲ್ಲಿ ಅವರು ಕೆಲವು ಮಹತ್ವದ ಕಾರ್ಯಗಳಲ್ಲಿ ತಮ್ಮ ದೃಷ್ಟಿಯನ್ನು ಕೇಂದ್ರೀ- ಕರಿಸಿದರು: ಮೊದಲನೆಯದು, ಉಡಿಯಾ ಭಾಷಾಭಿವೃದ್ಧಿ; ಎರಡನೆಯದು, ಪ್ರವಾಹ ಹಾಗೂ ಕ್ಷಾಮಗಳ ನಿವಾರಣೆ ಬಗ್ಗೆ ಸ್ಥಿರವಾದ ಕಾರ್ಯಕ್ರಮವನ್ನು ಕೈಕೊಳ್ಳುವುದು. ೧೯೧೯ ರಲ್ಲಿ ಪೂರಿ ಜಿಲ್ಲೆಯಲ್ಲಿ ಭೀಕರ ಕ್ಷಾಮ ಪರಿಸ್ಥಿತಿ ತಲೆದೋರಿದಾಗ ಜನರ ಪರಿಸ್ಥಿತಿ ತೀರಾ ನಿಕೃಷ್ಟವಾಗಿತ್ತು. ಸರಕಾರ ಮೆೌನ ತಾಳಿ ಕಣ್ಣು! ಮುಚ್ಚಿ ಕೂತಿತ್ತು. ಆಗ ಗೋಪಬಂಧು- ದಾಸರು ಪರಿಹಾರಕ್ಕಾಗಿ ಮೊರೆಯಿಟ್ಟು, ಲೆ. ಗವರ್ನರರನ್ನು ಜೊತೆಯಲ್ಲಿ ಕರೆದುಕೊಂಡು ಕ್ಷಾಮಪೀಡಿತ ಪ್ರದೇಶಗಳನ್ನು ಸುತ್ತಿ, ಪರಿಹಾರ ದೊರಕಿಸಿದರು. ಪ್ರವಾಹವನ್ನು ತಡೆಗಟ್ಟಲು ಒಂದು ಮಾರ್ಗ ಹುಡುಕಬೇಕೆಂದು ಅವರು ಸರಕಾರವನು ¥ ಬಹುವಾಗಿ ಒತ್ತಾಯಿಸಿದ ಪರಿಣಾಮವಾಗಿ ೧೯೨೮ರಲ್ಲಿ ಸರಕಾರ ಈ ಬಗ್ಗೆ ಒಂದು ಸಮಿತಿ ಯನ್ನು ನೇಮಿಸಿತು. ಈ ಸಮಿತಿಯ ವರ- ದಿಯೆ ಮುಂದೆ ಬೃಹತ್ತಾದ ಹೀರಾಕುಡ್‌ ಯೋಜನೆಗೆ ನಾಂದಿಯಾಯಿತು. ಅನಾದಿಕಾಲದಿಂದಲೂ ಉಪ್ಬಿನ' ವ್ಯಾಪಾರಕ್ಕೆ du 1 ಉತ್ಕ ಲಮಣಿ ಗೋಪಬ ಪ್ರಸಿದ್ಧವಾದದ್ದು ಉತ್ಕಲ ಪ್ರಾಂತ. ಆದರೆ ಆಗಿನ ಸರಕಾರ ಇದಕ್ಕೆ ನಿರ್ಬಂಧ ಹಾಕಿತು. ಇದರ ನಿವಾರಣೆಗಾಗಿ ವಿಧಾನ ಪರಿಷತ್ತಿನಲ್ಲಿ ಬಹಳವಾಗಿ ಪ್ರಯತ್ನಿಸಿ ಆಶ್ವಾಸನೆ ಪಡೆದರು. ಮುಂದೆ ೧೯೧೮ ರಲ್ಲಿ ಮಹಾಯುದ್ಧ ಮುಗಿದ ನಂತರ ಅನ್ಯಪ್ರಾಂತಗಳಲ್ಲಿ ತಯಾರಾದ ಉಪ್ಪು ಸುಲಭ ಬೆಲೆಯಲ್ಲಿ ದೊರೆಯತೊಡಗಿದ್ದರಿಂದ ಈ ಉದ್ದಿಮೆ ನಿಲ್ಲುವಂತಾಯಿತು. ಸರೆಕಾರ ಉಪ್ಪಿಗೆ ಸುಂಕ ವಿಧಿಸಿದ್ದಕ್ಕೆ ಆಗ ಪ್ರತಿಭಟನೆಯೂ ಇತ್ತು. ೧೯೩೧ರಲ್ಲಿ ಗಾಂಧೀಜಿಯವರ ಉಪ್ಪಿನ ಸತ್ಕಾಗ್ರಹಕ್ಕೆ ಗೋಪಬಂಧುಗಳ ಈ ಪೃತಿ- ಭಟನೆಯೇ ನಾಂದಿಯಾಯಿತು. ತಮ್ಮ ಜೀವನಾಡಿಯಂತಿದ್ದ “ಸತ್ಯವಾದಿ ಶಾಲೆ" ಮುಚ್ಚಿಹೋದರೂ ಶಿಕ್ಷಣ ಪ್ರಸಾರ ಕಾರ್ಯವನ್ನು ಗೋಪಬಂಧುಗಳು ಬಿಡಲಿಲ್ಲ. ವರ ಪ್ರಯತ್ನದಿಂದ ಅನೇಕ ಇಂಗ್ಲಿಷ್‌ ಮಾಧ್ಯಮಿಕ ಶಾಲೆಗಳು ತೆರೆಯಲ್ಪಟ್ಟವು. ರೇವನ್‌ಷಾ ಕಾಲೇಜಿನಲ್ಲಿ ಬಿ. ಎಲ್‌, ತರಗತಿ ಪ್ರಾರಂಭವಾಯಿತು. . ಕಟಕ್‌ನಲ್ಲಿ ಒಂದು ತಾಂತ್ರಿಕ ಶಾಲೆಯೂ ಪೂರಿಯಲ್ಲಿ ಒಂದು ಸಂಸ್ಕೃತ ಕಾಲೇಜೂ ಆರಂಭವಾಯಿತು. ಅಲ್ಲದೆ ಆಯ್‌. ಸಿ. ಎಸ್‌. ಪರೀಕ್ಷೆಗೆ ಇಂಗ್ಲೆಂಡಿಗೆ ಒಬ್ಬ ಉಡಿಯನನ್ನು ಕಳುಹಿಸುವ ಏರ್ಪಾಡೂ ಇವ ರಿಂದ ಆಯಿತು. ಸ ಉತ್ಕಲ ಸಮ್ಮಿಲನಿ ಗೋಪರ ಕಾರ್ಯ ಕ್ಷೇತ್ರಕ್ಕೆ ಕಿರಿದಾದುದರಿಂದ ೧೯೨೧ರಲ್ಲಿ ಅದ- ರಿಂದ ಹೊರಬಂದು ಅಖಿಲ ಭಾರತ ಕಾಂಗ್ರೆ- ಸ್ಲನ್ನು ಸೇರಿ. ಅಸಹಕಾರ ಚಳುವಳಿಯಲ್ಲಿ ಭಾಗ ವಹಿಸಿದರು. ಇವರ ಆಮಂತ್ರಣ ಸ್ವೀಕರಿಸಿ ಉತ್ಕಲ ರಾಜ್ಯಕ್ಕೆ ಭೇಟಿ ನೀಡಿದ ಬಾಪೂಜೀ ಇಲ್ಲಿಯ ಬಡತನ ಕಂಡು ಕಣ್ಣೀರಿಟ್ಟು ಅಂದಿನಿಂದಲೇ ತಾವೂ ತುಂಡು ಬಟ್ಟೆ ಉಡುವುದಾಗಿ ಪ್ರಮಾಣ ಮಾಡಿದರಂತೆ. ಭಾ ಎಲ್ಲದಕ್ಕೂ ಮಿಗಿಲಾಗಿ ಗೋಪರು ಮಾಡಿದ ಕಾರ್ಯವೆಂದರೆ ಉತ್ಕಲಕ್ಕೆ ಈಗನ ಳೇ. le) 1 9 21 ೮ (ಸ್‌ ೨೨ ಪ್ರಸಾರಕ್ಕೆ ಯಾವ ಪತ್ರಿಕೆಯೂ ಮಹತ್ತ ಕೊಡುತ್ತಿರಲಿಲ್ಲ... ದೇಶದಲ್ಲಿ. ಬಾಪೂಜಿಯ ನೇತೃತ್ವದಲ್ಲಿ ಸ್ವಾತಂತ್ರ ಜೆಳುವಳಿ ಚುರುಕಿ- ವಿಂದ ಸಾಗುತ್ತಿತ್ತು ಆದರೆ ಇದು ಯಾವುದೂ ಜನರ ಕಿವಿಗೆ ಮುಟ್ಟುತ್ತಿರಲಿಲ್ಲ ಇದನ್ನರಿತ ಗೋಪಬಂಧುದಾಸರು . ಅನೇಕ ತೊಂದರೆಗಳನ್ನು ಎದುರಿಸಿ ಒಂದು ಪತ್ರಿಕೆ- ಯನ್ನು ಆರಂಭಿಸಿದರು. ಮೊದಲು '' ವಾರ ಪತ್ರಿಕೆಯಾಗಿ. ಆರಂಭವಾದ "ನಿಮಾಜ' ಕ್ರಮೇಣವಾಗಿ ವೃದ್ಧಿಸಿ ದಿನಪತ್ರಿಕೆಯಾಗಿ ಪರಿವರ್ತಿತವಾಯಿತು ಇಂದಿಗೂ ಅದು ಉಡಿಯ ಜನರ ಆದರಕ್ಕೆ ಪಾತ್ರವಾಗಿದೆ. ಎಷ್ಟೇ ವಿರೋಧ ಬಂದರೂ ಈ ಪತ್ರಿಕೆಯ ಹಿತದೃಷ್ಟಿಯಿಂದ ಗೋಪಬಂಧುದಾಸರು ಅದನ್ನು ಲಾಲಾ. ಲಜಪತರಾಯರ ಸರ್ವಂಟ್ಸ್‌ ಆಫ್‌ ಪೀಪಲ್ಸ್‌ ಸೋಸಾಯಿಟಿಗೆ ಒಪ್ಪಿ ಸಿದರು. ಕೊನೆಯವರೆಗೂ ಅವರು ಅದರ ಸಂಪಾದಕ- ರಾಗಿ ಸೇವೆ ಸಲ್ಲಿಸಿದರು. ಉತ್ಕಲಕ್ಕೆ ಕಾಂಗ್ರೆಸ್ಸನ್ನು. ತಂದವರೇ ಗೋಪಬಂಧುದಾಸರು. ಅವರು ರಾಜ್ಯದಲ್ಲೆಲ್ಲ ತಿರುಗಿ ಕಾಂಗೆ ಸ್ಸಿನ ಧೈ್ಯೇಯಥೋರಣೆಗಳನ್ನು ಜನತೆಗೆ ವಿವರಿಸಿದರು. . "ಟಿಳಕ ಸ್ವರಾಜ್ಯ ಫಂಡ್‌ ವ್ಯವಸ್ಥೆ ಮಾಡಿ ಕಾಂಗ್ರೆ ಸ್ಸಿಗಾಗಿ ಹಣ- ಸಂಗ್ರಹಿಸಿದರು. ಹೀಗಾಗಿ ಸರಕಾರದ ದೃಷ್ಟಿ ಅವರ ಮೇಲೆ ಸಹಜವಾಗಿಯೆ ಇತ್ತು. ಫಲ- ವಾಗಿ ಅವರು ಅನೇಕ ಬಾರಿ ತುರಂಗವಾಸ ಅನುಭವಿಸಬೇಕಾಯಿತು. ಗೋಪಬಂಧು- ದಾಸರು ಅಲ್ಲಿಯೂ ಸುಮ್ಮನೆ ಕಾಲ ಕಳೆಯದೆ ಸಂಸ್ಕತ ಭಾಗವತ ಹಾಗೂ ಮಹಾಭಾರತ- ಗಳನ್ನು ಅಭ್ಯಸಿಸಿ ತಮ್ಮ ಸಹಪಾಠಿ ಪೂರಿ ಶಂಕರಾಚಾರ್ಯರೊಂದಿಗೆ ಚರ್ಚಿಸುತ್ತಿದ್ದರಂತೆ. ಗೋಪಬಂಧುದಾಸರು ಒಳೆ ಯೆ ಕವಿಗಳೂ ಆಗಿ- ದ್ದರು. ಕಟಕ್ಕಿನಿಂದ ಹಜಾರಿಬಾಗ್‌ ಜೈಲಿಗೆ ಇವರನ್ನು ಕರೆದೊಯ್ಯುತ್ತಿದ್ದಾಗ, ದಾರಿಯಲ್ಲಿ ಅವರು ಅತ್ಯಮೋಘ * ಕಲಾಕೃತಿಯಾದ "ಬಂದೀರ್‌ ಆತ್ಮಕಥಾ' ರಚಿಸಿದರು. ಇದು ೧೯೩ ನುಡಿಗಲನೆ೧ ಲಗ್ಗೆ ಣದ ಗಾಃ ಇದರ) ೬೪ ಕಸ್ತೂರಿ, ಎಪ್ರಿಲ್‌ ೧೯೭೭ ಹಾಗೂ ಜೀವನಥ್ಯೇಯ ಇವುಗಳನ್ನು ದಯಂಗಮವಾಗಿ ಎವರಿಸಿದ್ದಾರೆ. ಇದ ಮಾಹಾತ್ಮ ', "ನಚಿಕೇತ ಉಪಾ- ಖ್ಯಾನ' ಮತ್ತು "ತಾರ ಕಬಿತ' ಮುಂತಾದ ಕೃತಿ- ಗಳನ್ನು ರಚಿಸಿದ್ದಾರೆ. ೧೯೨೪ ನೇ ಜೂನ್‌ ಶಿ ಕ್‌ ಟು ಠಿ ಲ © ಲ್ಲಿ ಕಟಕ್‌ನಲ್ಲಿ ರಾಜಕೀಯ ಸಮ್ಮೇ- ತ್ರಿ ಬಂಗಾಳದ ಆಚಾರ್ಯ ರೇಯವರು ಅಧ್ಯಕ್ಷತೆ ವಹಿಸಿ ಸ ಗೋಪರ ಬಿಡುಗಡೆಯ ಸುದ್ದಿ ಎಲ್ಲ- ರಿಗೂ ಸಂತಸ ಸಡಗರಗಳನ್ನು ತಂದಿತ್ತು. ಆಚಾರ್ಯರು ಗೋಪ ಕಾರ್ಯಚಟುವಟಿಕೆ ಗಳನ್ನು ಪ್ರಶಂಸಿಸಿ ಅವರನ್ನು "ಉತ್ಕಲಮಣಿ' ಎಂದು ಕರೆದದ್ದು ಆಗಲೆ. ಸೆರೆಯಿಂದ ಹೊರಬಂದ ನಂತರ ಗೋಪ- ಬಂಧುಗಳು ಪಾನನಿರೋಧ, ಅಸ್ಪಶ್ಯತಾ ನಿವಾರಣೆ ಹಾಗೂ ಗ್ರಾಮ ಕೈಗಾರಿಕೆಗಳ ಬೆಳ- ವಣಿಗೆಗಳಿಗೆ ವಿಶೇಷವಾಗಿ ಶ್ರಮಿಸಿದರು. ೧೯೨೬ ರಲ್ಲಿ ಪೂರಿಯಲ್ಲಿ "ಜಗನ್ನಾಥ ಎಧವಾಶ್ರಮ' Cy ಸ 4p ವನ್ನು ಸ್ಥಾಪಿಸಿ ವಿಧವೆಯರಿಗೆ ಕುಶಲಕಲೆ ಹಾಗೂ ಸ ಓಯಂಸೇವಿಕೆಯ ರಾಗಲು ತರಬೇತಿ ಕೊಡಲಾರಂಭಿಸಿದರು. ೧೯೨೮ ರ ಎಪ್ರಿಲ್‌ನಲ್ಲಿ "ಸರ್ವಂಟ್‌ ಆಫ್‌ ದಿ ಪೀಪಲ್ಸ್‌ ಸೊಸೈಟಿ' ಅಧಿವೇಶನದಲ್ಲಿ ಭಾಗವಹಿ- ಸಲು ಲಾಹೋರಿಗೆ ಪ್ರಯಾಣ ಬೆಳಸಿದರು- ಬಿಡುಎಲ್ಲದ ಕೆಲಸದಿಂದ ಆರೋಗ್ಯ ಕೆಟ್ಟು ವಿಷಮಜ್ವರದಿಂದ ನರಳಿದರು. ಇಂತಹ ಸ್ಥಿತಿ- ಯಲ್ಲೂ ಕಲ್ಕತ್ತದಲ್ಲಿ ಆಗ ತಾನೇ ಶುರುವಾಗಿದ್ದ ಉಡಿಯಾ ಶ್ರಮಜೀವಿಗಳ ಸಂಘದ ಕೆಲಸಕ್ಕಾಗಿ ಅಲ್ಲಿಗೆ ಹೋದರು. ಆರೋಗ್ಯ ವಿಷಮಸ್ಕಿತಿಗೆ ಮುಟ್ಟಿದಾಗ ಅವರು ತಮ್ಮ ಊರಿಗೆ ವಾಪಸಾ- ದರು. ಆದರೂ "ಸಮಾಜ'ಕ್ಕೆ ಪ್ರಾಸಂಗಿಕ ಲೇಖನಗಳನ್ನು ಬರೆದು ಕಳುಹಿಸುವುದನ್ನು ಅವರು ನಿಲ್ಲಿಸಲಿಲ್ಲ ಗೋಪರು ಹಾಸಿಗೆ ಹಿಡಿ- ದಿರುವ ಸುದ್ದಿ ತಿಳಿದ ಕೂಡಲೇ ಹಿತೈಷಿಗಳೆಲ್ಲ . ಅವರು ಇಳಿದುಕೊಂಡಿದ್ದು "ಸತ್ಯವಾದಿ ಶಾಲೆ'ಗೆ ಧಾವಿಸಿ ಬಂದರು. ಅಂತಿಮ ಫಳಿಗೆ ಸಮೀಪಿಸುತ್ತಿದ್ದುದನ್ನು ಅರಿತಿದ್ದರೂ ವಿಚಲಿತರಾಗದೆ ಗೋಪಬಂಧುಗಳು ತಮ್ಮ ಆಸ್ತಿಪಾಸ್ತಿಯನ್ನು ಹೇಗೆ ವಿಲೇವಾರಿ ಮಾಡಬೇಕೆಂದು ನಾಲ್ಕು ಪುಟಗಳಷ್ಟು ), ವಿವರಣೆ- ಯನ್ನು ಬರೆಸಿದರು. ಬಳಿಕ ಪ್ರಾರ್ಥನೆಯ- ನ್ನಾರಂಭಿಸಿ ಸಾಯಂಕಾಲ ೭-೨೫ ಕ್ಕೆ ತಮ್ಮ ಕೊನೆಯುಸಿರೆಳೆದರು (೭-೬-೧೯೨೮). ಸಾಕ್ಷಿಗೋಪಾಲದ ಬಕುಲವನದಲ್ಲಿ ಅವರ ಅಂತ್ಯಕ್ರಿಯೆ ಆಯಿತು. ಆಧುನಿಕ ಉತ್ಕಲದ ಜ್ಯೋತಿ ಅಂದು ಸಂಜೆ ಮನೆಮನೆಯಲ್ಲೂ ಬೆಳ ಗುವ ಜ್ಯೋತಿಯೊಂದಿಗೆ ಬೆರೆಯಿತು. Pos ಇದ್ದಕ್ಕಿದ್ದಂತೆ ಒಂದು ರಾತ್ರಿ ಮನೆಯಲ್ಲಿ ಟೆಲಿಫೋನ್‌ ಗಂಟೆ ಬಾರಿಸಲು ಡಾಕ್ಟರ್‌ ಫೋನ್‌ ಕೈಗೆತ್ತಿಕೊಂಡ, ಆಚೆ ಕಡೆಯಿಂದ ನಾನು ಸತ್ತೇಹೋಗುತ್ತೇನೆ.” ಶಬ್ದ ಬಂದಿತು. “ಕೂಡಲೆ ಬಾ... ಇಲ್ಲದಿದ್ದರೆ. ಡಾಕ್ಟರ್‌ ಕೇಳಿದ, “ನನಗೆ ಅರ್ಥವಾಗುತ್ತಿಲ್ಲ. ತಮಗೆ ಎಂತಹ ಕಾಯಿಲೆ?” ಎಂದು. ಸಮೀಪದಲ್ಲಿ ನಿಂತ ಡಾಕ್ಟರ ಮಗಳು ಫೋನ್‌ ಕಸಿದುಕೊಂಡು ನುಡಿದಳು: “ಈ. ಫೋನ್‌ ತಮಗಲ್ಲ, ನನಗೆ.” “ಎನೀ್‌.ಕೆ, ನರಸಿಂಹಮೂರ್ತಿ ಇರರ ಗಿಡ ಶೇವೀಗ್‌ ಮಾಡಿಕೊಳ್ಳುತ್ತಿದ್ದೆ. ಸೇಡೇ ಶೇವಿಂಗ್‌ ಎಂದರೆ ನನಗೆ ಖುಶಿ... ನಿತ್ಯದ ಶೇವೀಗ್‌ ನನಗಾಗಿ ಅಲ್ಲ, ಆಫೀಸಿಗೆ ತಡವಾದೀತೆಂದು ಗಡಿಬಿಡಿಯಲ್ಲಿ ಮಾಡಬೇಕಾಗು ತ್ತದೆ. ಈಗ ಎಮರ್ಜೆನ್ಸಿ ಇದೆಯಲ್ಲಾ! ಸಂದೇ ಶೇವಿಂಗ್‌ ನನಗಾಗಿ ಮತ್ತು. ಕೇವಲ ನನಗಾಗಿ. ಬ್ಲೇಡು ಗಲ್ಲದ ಮೇಲೆ ಓಡಾಡುತ್ತಿರುವಾಗ ಮನಸ್ಸು ಬೇರೆ ಬೇರೆ ಎಚಾರಗಳನ್ನು ಮೆಲುಕು ಹಾಕುತ್ತಿರುತ್ತದೆ. ಹಿಂದಿನ ಘಟನೆಗಳು, ನಾನು ನನ್ನ ಮಿತ್ರರೊಡನೆ ಮಾಡಿದ ಚರ್ಚೆಗಳು ರಾಜಕೀಯ, ಆಫೀಸಿನ ಜಕೀಯ ಇತ್ಯಾದಿ ಇತ್ಯಾದಿ. ಹೀಗಾಗಿ ಕೆಲವೊಮ್ಮೆ ಶೇವೀಗ್‌ ಘಂಟೆಯಿಡೀ ನಡೆದಿರುತ್ತದೆ. ಕೊನೆಗೆ ನನ್ನವಳು ಬಂದು ನಲ್ವತ್ತು ದಾಟಿದರೂ ದಾಡಿ ಮಾಡಿ ೂಳ್ಳಲಿಕ್ಕೆ ಒಂದು ಘಂಟೆ ಬೇಕೆ? ಏನು, ಇನ್ನೋದು ಮದಿವೆ ಆಗುವ ವಿಚಾರವಿದೆಯೇ? ನೋಡಿಟ್ಟೇರಾ ಯಾರಾದರೂ ಟೈಪಿಸ್ಟ್‌ ಆಫಿಸಿನಲ್ಲಿ? ಎಂದೆಲ್ಲಾ ಗೇಲಿ ಮಾಡಿ ಬಿಡುವಳು! ನಾನು ಆ ದಿನ ಯೋಚಿಸುತ್ತಿದ್ದದ್ದು, ಆ ಎತ್ತರದ ಹುಡುಗಿಯ ವಿಚಾರವಾಗಿ. ನಾನು ಮತ್ತು ನನ್ನ ಮಿತ್ರ ಗೋಳೂರು ಪೆಸೆಂಜರ್‌ ಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದೆವು. ಕಾ ತು ಗಾಡಿಯಲ್ಲಿ ಅಷ್ಟು ಗದ್ದಲವಿರಲಿಲ್ಲ. ಮಧ್ಮಮ ಸೆ yi ~ GCL I NNN ಒದು ಹಾಬಿಯಾಗಿತು,. ಗೋಳೂರ ಅವರು ಇಂದಿರಾ ಗಾಂಧಿ, ಜೆ. ಪಿ., ಇಪತ ಅಂಶಗಳ ಮೇಲೆಲ್ಲಾ ಅಧಿಕಾರವಾಣಿಯಿಂ ಎ ಇಳ ರಿ ವದ ಇ ಕಾತ್‌ ನನಗೆ ರಾಜಕೀಯದಲ್ಲಿ ಸಕ್ತಿಯಿಲ್ಲ, ತಿಳಿಯು- ವುದೂ ಇಲ್ಲ. ಕೆಲವೊಮ್ಮೆ ಹೀಗೆ ರಾಜಕೀಯ ಮಾತಾಡುತ್ತಿರುವಾಗ ಹುಡುಗಿಯರು ಚಲುವೆ- ಯರು ಬಂದುಬಿಟ್ಟ ರೆ ನಾನು ಕೇವಲ ಹೂಂ ಅನ್ನುತ್ತಿರುತ್ತೇನೆ. ನಾನು ಗೆಜೆಟೆಡ್‌ ಆಫೀಸರ್‌ (ಎರಡನೆಯ ತರಗತಿ) ಎಂದೋ, ಸಂಸಾರವಂದಿಗನೇದೋ, ವಯಸ್ಸಿಗೆ ಮರ್ಯಾದೆಯೇದೋ ಹುಡುಗಿಯರು ಬಂದಾಗ ನೋಡಿಯೂ ನೋಡದವರತೆ ಇರುತ್ತೇನೆ. ನಮ್ಮ ವಾದವಿವಾದಕ್ಕೆ ಭಂಗ ಬಾರದಂತೆ ನೋಡಿಕೊಂಡು ಏನೂ ಆಗದವರಂತೆ ನಟಿಸು- ತ್ತೇನೆ. ಆದರೆ ಆ ದಿನ ಎತ್ತರದ ಹುಡುಗಿ ಯನ್ನು ನೋಡಿ ನಾನು ಮೂಕನಾಗಿಬಿಟ್ಟಿದ್ದೆ. ಅವಳ ದೊಡ್ಮ ದೊಡ್ಮ ಕಣ್ಣುಗಳು, strong white teeth, ಅವಳ ಇಬ್ಬರು ಬಾಯ್‌ ಫ್ರೇಡ್ಸ್‌- ಅವರ ನಿಸ್ಸಂಕೋಚ ವರ್ತನೆ! ಅವರು ನೇರವಾಗಿ ನಾವು ಕೂತಲ್ಲಿಗೆ ಬಂದು ಸಿಟಿನ ಮೇಲೆಯೇ ಕೂತುಬಿಟ್ಟಿ ದ್ದರು. __ _ತರಗತಿಯವರೂ ಮಧ್ಯಮ ವಯಸ್ಸಿನವರೂ ನಮ ಅವರ ಪಾಲಿಗೆ ನಾವಿದ್ದರೂ ಇಲ್ಲದಂತೆಯೇ. ಆ ಹುಡುಗಿ ಸುಂದರಿಯಾಗಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ಹುಡುಗರು ಸುಂದರಿಯರನ್ನು ಮೋಶಿಸುವುದಿಲ್ಲವಂತೆ! ಅವರಿಗೆ ಬೇಕು bold avd smart girls! ಸೌಂದರ್ಯ, ಶೃಂಗಾರವೆಲ್ಲಾ ಹಳೇ ವಿಚಾರವಾಗಿದೆಯೆಂತೆ! ನಾನು ಆ ಹುಡುಗಿಯನ್ನು ನೋಡಿದ ಮೇಲೆ ಕಮ್ಮಿಯೆಂದರೆ ೧೦೮ - ಹುಡುಗಿಯರನ್ನು ನೋಡಿದ್ದೇನೆ. ನಳಿವಾಕ್ಷಿಯರನ್ನು ಓರೆ ಕಣ್ಣಿ ನಿಂದ ನೋಡಿದ್ದೇನೆ. ಫಣಿವೇಣಿಯರನ್ನು ಆಸೆ- ಗಣ್ಣಿನಿಂದ ವೀಕ್ಷಿಸಿದ್ದೇನೆ. ಮದಗಜಗಮನೆ ಯರನ್ನು” ಹಿಂಬಾಲಿಸಿ ನೋಡಿದ್ದೇನೆ. ಆದರೆ ಅವರು ಯಾರೂ ನನ್ನ ಮನಸ್ಸಿನ ಮೇಲೆ ಇಷ್ಟು ಅಚ್ಚಳಿಯದೆ ನಿಂತಿರಲಿಲ್ಲ. ನನ್ನವಳು ಯಾವಾಗ ಲಾದರೂ, ಇಷ್ಟು ವಯಸ್ಸಾದರೂ ಎಷ್ಟು ಹುಡುಗಿಯರನ್ನು ನೋಡುತ್ತೀರಲ್ಲಾ ಎಂದು ಚೇಷ್ಟೆ, ಮಾಡಿದಾಗ ನಾನು ಹೇಳುತ್ತಿದ್ದೆ- ಹುಡುಗಿಯರನ್ನು ನೋಡುವುದೂ ಗುರುಗಳ ಪ್ರವಚನ ಕೇಳುವುದೂ ಎಷ್ಟಾದರೂ ಹೆಚ್ಚೆಂದು ತಿಳಿಯಬಾರದು: ಏಕೆಂದರೆ ಎರಡೂ' ದೀರ್ಪು ಕಾಲ ಪರಿಣಾಮ ಮಾಡುವುದಿಲ್ಲ ಎಂದು. ಹೀಗೆ ಗತಚಿಂತನ ಮಾಡಿಕೊಂಡು ಶೇವಿಂಗ್‌ ಮಾಡಿಕೊಳ್ಳುತ್ತಿದ್ಧಾಗ ನನ್ನ ಎದೆ ರುುಲ್‌ ಎಂದಿತು. ನನ್ನ ಹಣೆಯ ಎಡ ಭಾಗದಲ್ಲಿ ಕೂದಲು ಖಾಲಿಯಾಗಿ ಹೊಳೆಯುವ ತಂಬಿಗೆ ಯಃತಾಗಿದೆ. ನನ್ನವಳು ಕೆಲವೊಮ್ಮೆ ಪ್ರೀತಿ- ಯಿಂದ ಕೈಯಾಡಿಸಿ, ತುಂಬ ಓದಿದರೆ ಹೀಗಾಗು ತ್ತದೆ ಅನ್ನುತ್ತಾಳೆ. ಕಣ್ಣುಗಳಲ್ಲಿ ಕಿಡಿಗೇಡಿತನ- ವಿರುತ್ತದೆ. ಮಾನವನ ತಲೆ ಇಷ್ಟು ಹೊಳೆಯ ಲಿಕ್ಕೆ ಸಾಧ್ಯವಿದೆಯೇ? ಎಂದು ನಾನು ಕೆಲ- ವೊಮ್ಮೆ ಕೌತುಕಪಟ್ಟಿದ್ದೇನೆ. ನಾನು ಕನ್ನಡಿಯಲ್ಲಿ, ಮುಖ ನೋಡಿಕೊಂಡು ಶೇವಿಂಗ್‌ ಮಾಡಿಕೊಳ್ಳುತ್ತಿದ್ದಾಗ ಕಂಡದ್ದು ಒಂದು ದೈತ್ಯಾಕಾರದ ಬಿಳಿ ಕೂದಲು! ಬೋಳಾದ ಹಣೆಯ ಭಾಗದಲ್ಲಿ ಒಂದೇ ಒಂದು _ ಬಿಳಿ ಕೂದಲು ಕೊಬ್ಬಿದ ಕೋಳಿಯಂತೆ ತಲೆ- ಯೆತ್ತಿ ನಿಂತಿತ್ತು! | ನನಗೆ ಹೊಟ್ಟೆಯಲ್ಲಿ ತಳಮಳವಾಗಿ ಅಸಹ್ಯ- ವೆನಿಸಿತು. ನಿನ್ನೆ: ರಾತ್ರಿಯವರೆಗೆ ಇಲ್ಲದ್ದು, ದಿನ ಬೆಳಗಾದೊಡನೆ, ಸತ್ತು ಬಿದ್ದ ಹೆಬ್ಬಾ- ವಿನಂತಿದ್ದ ಈ ದೈತ್ಯಾಕಾರದ ಬಿಳಿ ಕೂದಲು ಎಲ್ಲಿಂದ. ಬಂತು! ಇಷ್ಟರಲ್ಲೇ ನನ್ನವಳು ನೋಡಿರಲಿಕ್ಕಿಲ್ಲ. ಅವಳು ನೋಡುವುದರ್ಕೊಳ. ಗಾಗಿ ಅದನ್ನು ಕಿತ್ತು ಎಸೆಯಲೇಬೇಕು. ಇಂಥ ನಾಜೂಕು ಸಂದರ್ಭದಲ್ಲಿ ಅವಳು. ಎಲ್ಲಿಂದಲೋ ಬಿಟ: ಚ್‌ ಭೀ ಕೂದಲು ಪ್ರತ್ಯಕ್ಷವಾಗಿ ಬಿಡುತ್ತಾಳೆ. ನನ್ನ ಮದುವೆ ಸಂದರ್ಭದಲ್ಲಿ, ನನ್ನ ಮದುವೆ ಏರ್ಪಡಿಸಿದವರು, ನನ್ನ ಮೂಕ ಸಮ್ಮತಿಯಿಂದ ಒಂದು ಸುಳ್ಳು ಹೇಳಿದ್ದರು. ಅದು ನನ್ನ ವಯಸ್ಸಿನ ವಿಚಾರವಾಗಿ. ಹುಡುಗ ಸಂಭಾವಿತ, ತುಂಬ ಓದಿದವ, ವಯಸ್ಸು ಕೇವಲ ೨೬ ಎಂದಿದ್ದರು. ನನಗೆ ಆಗ ೩೩ ದಾಟಿತ್ತು. ನನ್ನವಳಿಗೆ ಅದು ಹೇಗೋ ನನ್ನ ಡೇಟ ಆಫ್‌ ಬರ್ಥ್‌ನ ಬಗ್ಗೆ ಅನುಮಾನವಿದ್ದಂತಿದೆ. ಅವಳಿಗೆ ಯಾರೋ ನನಗೆ ಮದುವೆಯಾದಾಗ ೩೬ ದಾಟಿತ್ತು. ಎಂದು ಹೇಳಿದ್ದಾರೆ. ನಾನು ಅದನ್ನು ಅಲ್ಲಗಳೆಯುತ್ತಾ ಬಂದಿದ್ದೇನೆ. ಆದರೆ ಈಗ ಈ ಬಿಳಿ ಕೂದಲು! ಈ ದಿನ ಒಂದು ಬಿಳಿ ಕೂದಲು ಕಂಡದ್ದು ನಾಳೆ ಎರಡಾದರೆ? ಮುಂದೆ ನಾಲ್ಕು! ಎಂಟು!! ಹದಿನಾರು!!! ನಾನು ಮುದುಕನಾದೆನೇ! ಓಹ್‌! ಭಯ ಆತಂಕ. - ಅಸಹ್ಯ ಭಾವನೆಗಳೊಡನೆ ಎರಡು ಬೆರಳುಗಳಿಂದ ಆ ಬಿಳಿ ಕೂದಲನ್ನು ಕಿತ್ತಿ ಒಗೆಯಬೇಕೆಂದಿದ್ದೆ. ಆದರೆ ಆ ಒಂದು ಬಿಳಿ ಕೂದಲನ್ನು ಕಿತ್ತಿ ಒಗೆಯುವುದು ನಾನು ಈ ಳಾ ಎಣಿಸಿದಷ್ಟು ಸುಲಭವಾಗಿರಲಿಲ್ಲ. ಅದು ನೀರೊಳಗಿನಿಂದ ಮೀನವನ್ನು ಕೈಯಲ್ಲಿ ಹಿಡಿ- ಯಲು ಪ್ರಯತ್ನಿಸಿದಂತೆ ಕೈಗೆ ಸಿಕ್ಕಿದಂತಾಗು ತ್ತದಪ್ಟೇ. ಕಿತ್ತು ಎಳೆದಾಗ ಕೈಯಲ್ಲಿ ಎರಡು ಕರಿ ಕೂದಲು" ಬಂದಿತ್ತು. "ಬಿಳಿ ಕೂದಲು ಎವರೆಸ್ಟಿನಂತೆ ಅಜೇಯವಾಗಿಯೆ: ಉಳಿದಿತ್ತು! ನಾನು ಕಸಿವಿಸಿಯಲ್ಲಿ ಬಿದ್ದಿದ್ದಾಗ ನನ್ನವಳು ಅದೆಲ್ಲಿಂದಲೋ ಬಂದೇಬಿಟ್ಟಳು. ಹಾಗೆ ಎಷ್ಟು ಬಿಳಿ ಕೂದಲು *3ೀಳುತ್ತೀರಿ? ಇಲ್ಲಿ ನೋಡಿ! ಷೆ ದವೇ ಅಲ್ಲಿ ನೋಡಿ! ಎಷ್ಟಿದೆ! ಇವೆಲ್ಲಾ ಕಿತ್ತಿ "ಬಿಟ್ಟರೆ ತಲೆ ಬೋಳಾಗುವುದೇ ಸರಿ ಎಂದಳು. ಹ್ಯಾ, ಹ್ಯಾ ಮುರೆಯಂ ಬುಡ್ಮಾ ಮಿಲ್‌ ಗಯಾ! ಬುಡ್ಮಾ ಮಿಲ್‌ ಗಯಾ! ಎಂದು ರಾಗ ಎಳೆದಳು. ನನ್ನ ಮಕ್ಕಳೂ ಬುಡ್ಮಾ ಮಿಲ್‌ ಗಯಾ, ಬುಡಾ ಮಿಲ್‌ ಗಯಾ ಎಂದು ಕುಣಿಯಲು ಸುರು ಮಾಡಿದವು. ನನಗೆ ಏಕೋ ವಿಪರೀತ ಸಿಟ್ಟು ಬಂದು- ' ಎರಡೆರಡು ಬಾರಿಸಿ- ೬೭ ಬಿಟ್ಟೆ ! ನನ್ನವಳಿಗೆ ಕಣ್ಣು ಕೆಂಪಗೆ ಮಾಡಿ ಬಾಯಿಗೆ ಬಂದಂತೆ ಬೈದುಬಿಟ್ಟೆ. ರಸ ವಿರಸ- ವಾಗಿತ್ತು. { had lost my (bald) head. 3 ಮಕ್ಕಳು ಮತ್ತು ನನ್ನ ಕೈ ಹಿಡಿದವಳು, ಲ ಹೀಗೆ ವಯಸ್ಸಿನ ಮೇಲೆ ಚೇಷ್ಟೆ ಮಾಡಿದಾಗ ಸಿಟ್ಟು ಮಾಡಿದ್ದು ಸರಿಯೆ ? ಬಿಳಿ ಕೂದಲನ್ನು ತಪ್ಪಿಸಲಿಕ್ಕೆ ಯಾರಿಂದಲಾದರೂ ಸಾಧ್ಯವಿದೆಯೆ? ಹೀಗೇಕಾಯಿತು ? ನಾನು ಗೆಜಿಟೆಡ್‌ ಆಫೀಸರ- (ಎರಡನೇ ತರಗತಿ)ನಾಗಿದ್ದರೂ ಹೀಗೇಕಾಯಿತು! ಎಂದೆಲ್ಲ ಯೋಚಿಸುತ್ತಿದ್ದೆ. ಗಂಡಹೆಂಡಿರ ಎಲ್ಲಾ ಮನಸ್ತಾಪಗಳಿಗೂ ಪ್ರಕೃತ ಕಾರಣ ನೆಪ ಮಾತ್ರವಾಗಿದ್ದು ಮುಖ್ಯ ಕಾರಣ ಬೇರೆಯೇ ಇರುತ್ತದಷ್ಟೆ! ಈಗಲೂ ಆ ದಿನ ನಾನು ಟ್ರೇನಿನಲ್ಲಿ ಹುಡುಗಿಯೂ ಅವಳ ಉದ್ರ ಕೂದಲಿನ ಬಾಯ್‌ ಫ್ರೆಂಡ್ಸ್‌ ಮತ್ತು ಅವಳ ಬ ಸ್ನಚ್ನಂದ, ಚೆಲಾ ಟಗಳೂ ನನ್ನ ತಲೆ ಕೆಡಿಸಿ- ಪಳ [ad 1 ದ್ದವು. ಆ ದಿನ ನಾನೂ ನನ್ನ ಮಿತ್ರ ಗೋಳೂ- ರವರೂ ಪೆಸೆಂಜರ್‌ ಗಾಡಿಯಲ್ಲಿ ಪ್ರಯಾಣ ಕೂದಲಿನ ಮಾಡುತ್ತಿದ್ದೆವು. ಎರಡು ಉದ್ದ ಹುಡುಗರೂ ಆ ಹುಡುಗಿಯೂ ಒಂದು ಸ್ಟೇಶನ್‌ ನಲ್ಲಿ ನಮ್ಮ ಡಬಿ ಯೊಳಗೆ ಬಂದಿದ್ದರು. ಬಂದ- ವರು ನೇರವಾಗಿ ನಮ್ಮ ಸೀಟಿನಲ್ಲಿಯೇ ತಮ್ಮದೇ ಜಾಗವೆನ್ನುವಂತೆ ನಿಸ್ಸಂಕೋಚವಾಗಿ ಕೂತು- ಬಿಟ್ಟರು. ನನ್ನ ಮಿತ್ರರು, ಸಂಕೋಚದಿಂದ, ಅವರಾಗಿಯೇ ಆ ಹುಡುಗರಿಗೆ ಜಾಗ ಬಿಟ್ಟು ಕೂಡಬೇಕಾಯಿತು. ಬಂದ ಹುಡುಗರಿಗೆ, ಜಾಗ ಆಕ್ರಮಣ ಮಾಡುವ ಧೂರ್ತತನವಾಗಲೀ ರ್ಪವಾಗಲೀ ಇದ್ದಂತೆ ನನಗೆ. ಅನಿಸಲಿಲ್ಲ. ಅವರ ಪಾಲಿಗೆ ನಾವು ಇದ್ದರೂ ಇಲ್ಲದಂತೆಯೇ! ಆಜುಬಾಜುವಿನಲ್ಲಿ ಕೂತವರು ಯಾರು? ಏನು? ಎಂಬ ಯಾವ ವಿಚಾರವೂ ಇಲ್ಲದೆ ಅವರು ತಮ್ಮ ಸ್ವಚ್ಛಂದ ಚೆಲ್ಲಾಟದಲ್ಲಿ ಮಗ್ನ ರಾದರು. ಹುಡು ೨೦-೨೨ರವಳು ಇರಬಹುದು. ಯಾವುದೇ ಅಳತೆಗೋಲಿನಿಂದಲೂ ಅವಳನ್ನು ೬೮ , ಕಸ್ಮೂರಿ, ಎಪ್ರಿಲ್‌ ೧೯೭೭ ತ್‌ ಸುಂದರಿಯೆನ್ನ ಲಾಗದು. ಎಣ್ಣೆ ಕಪ್ಪು ಮೆ ಬಣ್ಣ, ಎತ್ತರ, ದೊಡ್ಡ ದೊಡ್ಡ ಕಣ್ಣುಗಳು, ನಿರ್ಭಯ ನಿಸ್ಪೇಕೋಚೆ ವರ್ತನೆ: bold and smart! ಹುಡುಗರಿಬ ರೂ ಲವರ್ಸ್‌ ಇದ್ದಿ ರಬಹುದೆ 9 ಏನೇನೋ ಆಡಿಕೊಂಡು ತುಂಬಾ ನಗುತ್ತಿದ್ದರು. ಹುಡುಗಿ ಒಂದು ಗುಲಾಬಿ ಹೂವನ್ನು ೬ವಿಗೆ ಷ್ಟ ಹ ಅ ಕಿ ತಾಗಿಸಿಕೊಂಡಿದ ಳು. ಹುಡುಗರಿಬ್ಲರೂ ಹೂ- ಎ ಬ ಸಾನ ಅಲ, ps ವನೂ ಅವಳ ಕೂದಲನ್ನೂ ಮೂಸಿನೋಡಿ ಸೆ ೨ ಇವಿ pe) ಕೋಡು ತುಂಬಾ ಪರಿಮಳವೆಂಬಂತೆ ಅಭಿನಯಿ- ಕಾ ಕ ) ಜ್‌ ಸುತ್ತದ ರು, ತುಂಬಾ ನಗುತ್ತಿದ್ದರು. ಟು. ಸ ಡಿ ನನಗೆ ಅವರು ಏನು ಮಾತಾಡುತ್ತಾರೆ, ಏತ ನಗುತ್ತಾರೆ, ಅವರ ಫೇವರಿಟ್‌ ಟಾಪಿಕ್‌ ಏನು ಅಧಿ ಎಂದು ತಿಳಿದುಕೊಳ್ಳಬೇಕೆಂದು ಅನಿಸಿತು. ಇಂತಹ ಸಂದರ್ಭಗಳಲ್ಲಿ ನಾನು ಒಂದು ಪೇಪ- ಕಾ ರನ್ನೋ ಪ್ರಸ್ತಕವನ್ನೋ ಮುಖದ ಮುಂದಕ್ಕೆ ಹಿಡಿದುಕೊಂಡು ಗಂಭೀರವಾಗಿ ಓದುವಂತೆ ನಟಿಸಿ ಮುಖವೆತ್ಮಿ ಬೇಸರದ ಮುಖವಾಡ ದಿಂದ ಹುಡುಗಿಯರನು ನೋಡುತ್ತೇನೆ. ಹುಡುಗಿಯರನ್ನು ನೋಡುವುದಕ್ಕೆ ಇದೇ ಸೂಕ್ತ ವಿಧಾನ. ನೇರವಾಗಿ ಹುಡುಗಿಯರನ್ನು ನೋಡು ವುದು ಅಸಃ ತನ. ನನ್ನ ಮಿತ್ರ ಗೋಳೂರವರು ಆಗ ರಾಜಕೀಯ ವಿಚಾರವಾಗಿ ಮಾತಾಡುತ್ತಿದ್ದ ಪ್ರಧಾನಿಯವರ ೨೦ ಅಂಶಗಳ ಯೋಜನೆಗಳ ವಿಚಾರವಿರಬೇಕು. ನಾನು ಇನು ಸಾಕುಮಾಡಿರೆಂದು ಸನ್ನೆ ಮಾಡಿದೆ. ಪ್ರಧಾನಿ- ಯವರ ೨೦ ಅಂಶಗಳ ಯೋಜನೆಗೆ ನನ್ನ ಸಂಪೂರ್ಣ ಸಹಾನುಭೂತಿ ಇದ್ದೇ ಇದೆ, ನನ್ನ ಮಿತ್ರರು ಒಳ್ಳೆಯ ಮಾತುಗಾರರು. ಕಾರ್ಯ- ಕ್ರಮದ ಕೊನೆಗೆ ಧನ್ಯವಾದ ಹೇಳಲು ಬರುವ ಮಹಾಕಾರ್ಯದರ್ಶಿಗಳಂತೆ ಯಾರಿಗೂ ಬೆ ವಾದ ಭಾಷಣದಿಂದ ಬೋರು ಮಾಡುತ್ತಿದ್ದರು. ನನಗೆ ಗೋಳೂರು ಆ ಘಳಿಗೆಯಲ್ಲಿ ತುಂಬಾ ಅಸಹ್ಯ ಮನುಷ್ಯನಂತೆ ಕಂಡರು. . ಅವರ ಮೂಗಿನ ಸೊಳ್ಳೆಗಳಲ್ಲಿ ಕೂದಲು ತುಂಬಿ ಜಾಗ- ಎಲ್ಲದೆ ಹೊರಗೆ ಬಂದಿದೆ. ಅಸಹ್ಮ ಮನುಷ್ಯ... ಥೂ, ಭಾಷಣಕ್ಕೂ ಅವರ ೨೦ ಅಂಶಗಳ ಆರ್ಥಿಕ ಶೋಜನೆಗಳಿಗೂ ಗೋ ಟು ಹೆಲ್‌ ಅನ್ನ ಬಹು- ದಾಗಿತ್ತು. ಆ ಹುಡುಗಿಯನ್ನು ನೇರವಾಗಿ ದುರುಗುಟ್ಟಿ ನೋಡಿದ್ದರೂ ಯಾರೂ ಏನೂ ಅನ್ನು ತ್ತಿರಲಿಲ್ಲ. ನನ್ನ ಕೆ ಹಿಡಿದವಳ ತೂ ಆದರೆ ನಾನು ಇಷು ವರ್ಷಗಳಿಂದ ಹುಡುಗಿ- ಯೆರನು ನೋಡುತ್ತಿದ ರೂ ಕೇವಲ ಓರೆಗಣಿ ಶ್ಯ ಇ ಎ (3 ನೀೀದಷೆೇ ನೋಡುತ್ತಾ ಬಂದಿದ್ದೇನೆ. ಹುಡುಗಿಯರನ್ನು ಕದ್ದು ಮುಚ್ಚಿ ನೋಡುವುದ- ರಲ್ಲಿಯೇ ಸ್ವಾರಸ್ಥವಿರುತ್ತದೆ. ಹೆಂಗಸರಿಗೆ ನಾಚಿಕೆಯೇ ಭೂಷಣವೆಂದು ಯಾವನೋ ಕವಿ ಹೇಳಿದ್ದಾನಲ್ಲ. ಹಾಗೆಯೇ ಗಂಡಸರು ಕಳ್ಳ ನೋಟದಿಂದಲೇ ಹೆಂಗಸರ ಲಾವಣ್ಯವನ್ನು ಸ ಸವಿಯಬಹುದೆಂದು ನಾನು ದೃಢವಾಗಿ ನಂಬಿ ದ್ದೇನೆ. ವಿಶ ತ, ಮೇನಕೆಯರ ನೃತ್ಯ- ನಾಟಕವನ್ನು ನೋಡಿದ್ದೇನೆ. ನಿರ್ಜನಾರಣ್ಯ- ದಲ್ಲಿ ಯಾರೂ ನೋಡುವವರು ಇಲ್ಲವೆಂದು ಆ ಮಹಾಮುನಿಗಳು ದಿವ್ಯಚಕ್ಷ.ಸ್ಸಿನಿಂದ ನೋಡಿ ತಿಳಿದಿದ್ದರೂ ಅವರು ಮೇನಕೆಯನ್ನು ನೋಡಿದ್ದು ಓರೆಗಣಿ ನಿಂದ. ಕಷ ಪರಮಾತ ನು ರಾಧೆ- ಇ ಲ ಬು ಆ ಯನ್ನು ಈಗಲೂ ನೋಡುತ್ತಿರುವುದು ಒರೆಗಣ್ಣಿನಿಂದಲೇ ! ಆ ಹುಡಗಿಯನ್ನು ಓರೆಗಣ್ಣಿನಿಂದ ನೋಡಿದೆ, ನೇರ ಕಣ್ಣಿನಿಂದ ನೋಡಿದೆ. ದುರುಗುಟ್ಟಿ ನೊಡಿದೆ. ಅವಳಲ್ಲಿ ನೋಡುವಂಥದ್ದು ಏನೂ ಇರಲಿಲ್ಲ, : ಆದರೂ ಅವಳಲ್ಲಿ ಏನೋ ಆಕರ್ಷಣೆ ಇದ್ದಂತಿತ್ತು. ಪ್ರಾಯಶಃ ಅವಳಲ್ಲಿ ಸ್ತ್ರೀಸಹಜ- ವಾದ ಲಜ್ಜೆ, ಸಂಕೋಚವಿಲ್ಲದೇ ಇದ್ದುದೇ ಆಕರ್ಷಣೆಯಾಗಿತ್ತೇನೊ? ನಮ್ಮ ದೇಶದಲ್ಲಿ, ಹೆಂಗಸರನ್ನು ಅಡಿಗೆಯ ಮನೆಯಲ್ಲೋ ಪರದೆಯ ಒಳಗೋ ಬಹಳ ಕಾಲದಿಂದ ಇಟ್ಟಿದ್ದೇವೆ. ಅವರು ಈಗ ಹೊರಗೆ ಬರಬೇಕೆನ್ನುತ್ತಾರೆ. ವಿದ್ಮಾಭಾಸಗಳಲ್ಲಿ ಕ್ರೀಡೆ- ಗಳಲ್ಲಿ, ನೌಕರಿಗಳಲ್ಲಿ, ಮತ್ತು ರಾಜಕೀಯದಲ್ಲೂ ಹೇಗಸರು ಈಗ ಸಾಕಷ್ಟು ಮುಂದೆ ಬಂದಿದ್ದಾರೆ- ವ ಇನ. ನ pS pS ಈಗ ಒಳ್ಳೆಯ ಕ್ರಿಕೆಟ್‌ ಟೆಸ್ಟ್‌ ಮ್ಮಾಚ್‌ಗಳನ್ನೂ ಹಾಗೆ ನೋಡಿದರೆ, ನಾನು ಗೋಳೂರವರ ಆಡುತ್ತಿದ್ದಾರೆ. ಒಳ್ಳೆಯ ಬ್ಯಾಟ್ಸ್‌ ಮನ್‌ Ee ಪಾ ಹ ಲ ತ 4 ( ಬಿಳಿ ಕೂದಲು ೬೯ ಉನ್‌ ಪ್ರ ನ್‌ 8 pe ಇಲ್ಲದ ಈ ದೇಶದಲ್ಲಿ ಬಾಟ್‌ ವಿಮೆನ್‌- ಷ್‌ ~~ ~~ ದಡದ 11ಇಲಿಬೂ ಸ ಬಬೀೀತಾದರಿ ಅದ ಹೆಮೆ ಯ ಟ್‌ ~~ § ಮಮ, ನಾನ್‌ ಜಿ A ಎಷ್ಟ ರವರೆಗೆ ಹೇಗಸರು ಗಂಡಸರಂತೆ ಮುಂದು pe ವಷ ಡು ಎ. — ಕ್ಷ — ದ ವರಿಯಃ ೇಕೆನ್ನುತ್ತಾರೋ ಅಥವಾ ಗಂಡಸರನು ಹ #1 3 ಪೆ ತಿ ಎ ಉದ ಹಾಕಬೇಕೆನ್ನುತಾರೋ ೨ಷ ರವರೆಗೆ ಅಜೆ ಡ್‌ | ತತ್‌ ಪಿ ಣಾ ೭೨11 (ಗಂಡಸರಿಗೆ) ಯಾವ ಭಯವೂ ಇಲ್ಲ. — we ಮಿ ಕಾರಣ ಏನೀ ಆದರೂ ಹೇಗಸರು ಹೇಂಗಸರಾ- ಷಿ ಇ ಸ್‌ ಸೆ ಗಿಯೇ ಉಳಿಯುತ್ತಾರೆ. ಕೇವಲ ಮುದೆ ಹೀದಿನ ಪತೆ ಸ್‌ ಉಿರಕ್ನ- ಹೆಂಗಸರು ಮುಂದಿದ್ದ ರ ಹಿಂದಿ- ರಾ ತಾ ನ್‌ pS ದ್ದರೂ ಒಟಿ,ನಲಿ ಹೇಗಿದ ರೂ ಚಂದವೇ ಟೀ ಎ — ಈ ಹ ಕಷ್ಣ ಅಗ mA ) + ಗಿ ಜು ಲಾವಣ್ಯ ಹೀ ವೂ ಇರಲ್ಲಿಲ್ಲ. ಅವಳ ಬಾಯ್‌ ಫೆ ಡ್‌ ಗಳಂತೆಯೇ ಅವಳಿಗೂ ಉ ರದ್ದಕೂದಲು. ಆ ಹುಡುಗರಂತೆಯೇ ಅವಳಿಗೂ ಮದುವೆ, ಮನೆ, ಮಕ್ಕಳೇಬ ಯಾವ ಚಿಂತೆಯೂ ಪರಿವೆಯೂ ಇ Individualists. ಲ್ಲ. di ಹೇಗ ಗಸರಿಗೆ ಸ್ವಲ್ಪವಾದರೂ ಲಜ್ಜೆ ಬೇಕು. ಲದಿ ಇರರ ಜ್‌ — ನ ಬಿರೊ ಇದಿ ಅ. ನಟಿಸಬೀಕು. — Kk ಎ ಎಸಿ ಸ ರಷ್ಟೇ ಗಂಡಸು ಜಾತಿಯಲ್ಲಿ ಜ 0 ನ ೩ ಎದೇ :`ರುಷವೇಬ ಬನಿ, ಉತ್ಪ ನ್ನ್ನ ವಾಗುತ್ತ ದಿ. ಇಲ ದಿದ್ದರೆ, ಪೌರುಷವೆಂಬ ವಾದಕ್ಕೆ ಅರ್ಥವೆ ಇಲ್ಲವೆಂದಾಗುತ್ತದೆ. ಲಜ್ಜೆಯ ಸೌ ಹಜ್‌ ವನ್ನೇ ಅರಿಯದ ಆ ಎತ್ತರದ ಹುಡುಗಿಯನ್ನು, ಅವರ heal ಪೌರುಷಹೀನರಾದ ಹುಡುಗ ರನ್ನೂ ನೋಡಿನ ಮ್ಮ ಕಾಳಿದಾಸ ಹುಟ್ಟಿದ ದೇಶ ದಲ್ಲಿ, ಶ್ರೇಗಾರ ಲಾವಣ್ಯಗಳಿ ಲ್ಲ ಮಾಯವಾಗಿ ಕೇವಲ ಬ್ಲ್ಯಾಕ್‌ ಅಂಡ್‌ ವ್ಹೈಟ್‌ ಚಿತ್ರ- ಗಳಂತಾಗುವುದನ್ನು ನೆನೆಸಿಕೊಂಡೆ, ಅಯ್ಕೋ ಅನಿಸಿತು. ಈಗ ನಾನು ಹುಡುಗಿಯರ ಕಡೆಗೆ ನೋಡುವು- - 9,0 4 ರತಿ ವ ನಿಲ್ಲಿಸಿಬಿಟ್ಟ ದ್ವೇನೆ ಐ ಸೆ ಮಾ ಓಣಂ (ಸ ಕಳೆದ ಅಕ್ಟೋಬರಿನಲ್ಲಿ ಕಾಲೇಜಿಗೆ ಬಿಡುವಿದ್ದಾಗ ನಾನು ಮೈಸೂರಿನಲ್ಲಿರುವ ನನ್ನ ಅಕ್ಕ ನ ಮನೆಗೆ ಹೋಗಿದ್ದೆ. ಅಲ್ಲಿ ಒಂದು ಸ್ವಾರಸ್ಕಕರ ಘಟನೆ ನಡೆಯಿತು. ಜೀನಶಾಸ್ತ್ರ ದ ಏದಾ ರ್ಥಿಯಾದ ನಾನು EF ದಿನ ಕಪ್ಪೆ ಯ) ಬಗೆಗೆ ಓದಿ- ಕೊಳ್ಳುತ್ತಿದ್ದಾಗೆ ನನ್ಮು ಸಕು ತನ್ಮು ಮಿತ್ರ ನೊಡನೆ ಹಂಗಾ ಬಂದರು. ಅದೂ ಇದೂ ವತಾಶಾಡುಕ್ತಿರುವಾಗ ಅಕಸ್ಮಾತ್ತಾಗಿ ಮನೆಗೆ ಬಂದ ಮಿತ್ರರ ಕಣ್ಣಿಗೆ ಮಕ್ಕಳಾಡುವ ಒಂದು ಆಬಕೆ ಬಿದ್ದು ಅವರು ತಮಾಷೆಗಾಗಿ ಅದರಿಂದ ಗೊಟರ್‌ ಗೊಟರ" ಎಂಬ ಶಬ್ದ ಹೆೊರಡಿಸತೊಡಗಿದರು. ಅದನ್ನು ಕೇಳಿ ಕೇಳಿ ಬೇಸರಗೊಂಡ ನಮ್ಮನೆಯ ವವರಳಿ, “ಅದೇನು ಸಾರ”, ಕಪ್ಪೆಯ ಹಾಗೆ ಗೊಟಂ" ಗೊಟಂ* ಎಂದು ಸದ್ದು ಹೊರಡಿಸುತ್ತೀದ್ದೀರಲ್ಲಾ? ಬೇಸರವಾಗುವುದಿಲ್ಬವೇ?* ಎಂದು ಕೇಳಿದ. ಆಗ ನಾನು ತವತಾಸೆಗಾಗಿ, ಗಂಡು ಕಪ್ಪೆ ಮಾತ್ರ ಹಾಗೆ ಸದ್ದು ಮಾಡುತ್ತದೆ. ಏಕೆಂದು ಗೊತ್ತೆ? ಹೆಣ್ಣು ಕಪ್ಪೆಯನ್ನು ಕರಿದು ವಂಶವನ್ನು ಬೆಳೆಸಿಕೊಳ್ಳ ಲು ಎಂದು ವಿವರಿಸಿದೆ" ನ ಭಾವನವರ ಆ ಖೀತ್ರರ ಸೃಭಾನವೂ ವಿಚಿತ್ರ. ಸ್ವಲ್ಪವೂ ನಿಚಲಿತರಾಗದೆ ಗೊಟಂ" ಗೆೊಟರ್‌ “ಶಬ್ದ ವನ್ನು ಮುರಳಿಯ ಆಸ್ಲೇಪದಿಂದ ಮುಂದುವರಿಸಿಯೇ ಜಿಟ್ಟಿರಂ. ಆದರೆ ಅದೇ ಕಾಲಕ್ಕೆ ಯತಾವುದೋ ಕೆಲಸದ ಮಿತ್ತ ಜತ ಪಕ್ಕ ದಮನೆಯ ಯಖವತಿ ಬಂದುಜಿಡುವುದೇ? ಎಲ್ಲರೂ ಗೊಳ್ಳೆಂದು ನಕ್ಕರು. ಈ ಘಟಿಕೆಯ ನಂತರ ಆ ಮಿತ್ರರು ನಮ್ಮ ಮನೆಗೆ ಅನೇಕ ಸಲ ಬಂದಿದ್ದಾ ರೆ. ಆದರೆ ಆ ಆಟಕೆ ಆ ರೂಮಿ: ನಲ್ಲಿ ಎಲ್ಲರಿಗೂ ಕಾಣುವಹಾಗೆ ಬಿದ್ದು ಕೊಂಡಿದ್ದರೂ ಒವೆ್ಮೆಯೂ ಅನರು ಅದನ್ನು ಕೈಗೆತ್ತಿಕೊಂಡಿದ್ದನ್ನು ನೋಡಿಲ್ಲ. A ಶ್ರೀಧರ i: ;, ): ಜಾ ವಿಷ್ಣುವರ್ಧನನ. ಕಾಲದಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲೆಲ್ಲ ಹೊಯ್ಸಳರ ರಾಜ್ಯ ಪ್ರಸಿದ್ಧವಾಗಿತ್ತು. ಆದರೆ ವಿಷ್ಣುವರ್ಧನನ ತರು- pd ದ ಣಿ ವಾಯ ಹೊಯ್ಸಳ ರಾಜ್ಯದ ವೈಭವ ಕ್ಷೀಣಿಸುತಾ ಮೂರನೇ ಬಲ್ಲಾಳನ ಕಾಲಕ್ಕೆ \ ವ. ವಿ ಮೂರನೆಯ ಬಲ್ಲಾಳನು.ಪ್ರಸಿದ್ದ ಹೊಯ್ಯ ಬ ಹೆ ವ ವಾರ್‌ ವಂಶದವನೇ ಆಗಿದ್ದರೂ ಅವನ ಪೂರ್ವಿಕರಲ್ಲಿ ದೂರದರ್ಶಿತ್ವ, ಸಹಿಷ್ಣುತೆ, ಔದಾರ್ಯಗಳಿಗೆ ಬದಲಾಗಿ ಈರ್ಷ್ಯೆ, ಅಸೂಯೆ, ಸ್ತ್ರೀ ವ್ಯಾಮೋಹ, ಹಟಮಾರಿತನಗಳು ಮನೆಮಾಡಿ ಕೊಂಡಿದ್ದವು. ಅವನಿಗೆ ವಜ್ರ ಬಲ್ಲಾಳೆನೆಂಬ ಸೊದರನೂ ಬಲ್ಲಾಳದೇವಿಯೆಂಬ ಸೊದ- ರಿಯೂ ಇದ್ದರು. ಹೊಯ್ಸಳ ಎಜರಿಗೂ ಚಂದ್ರಗಿರಿಯ ರಾಜರಿಗೂ ಯಾವುದೋ ಕಾರಣದಿಂದ ಮನಸ್ತಾಪವಿತ್ತು. ಹೀಗಿರುವಾಗ ಒಂದು ದಿನ ಅಕಸ್ಮಾತ್ತಾಗಿ ಬಲ್ಲಾಳದೇವಿಯು ಚಂದ್ರಗಿರಿಯ ಜಕುಮಾರನನ್ನು ಸಂಧಿಸಿದಳು. ಚಂದ್ರಗಿರಿಯ ರಾಜಕುಮಾರನೂ ಬಲ್ಲಾಳದೇವಿಯ ಹಾಗಿ ಬಹು ಸುಂದರ. ಹೀಗಾಗಿ ಮೊದಲ ನೋಟದಲ್ಲೇ ಅವರಲ್ಲಿ ಪ್ರೇಮದ ಕುಡಿಯೊಡೆಯಿತು. ಇದು ಅವಳ ಅಣ್ಣಂದಿರಿಗೆ ಗೊತ್ತಾದ. ಕೂಡಲೇ ಅವರೆಲ್ಲ ಕೋಪದಿಂದ ಕಿಡಿಕಿಡಿಯಾದರು. ಹೇಗಾದರೂ ಮಾಡಿ ಈ ಸಂಬಂಧವನ್ನು ಮುರಿಯಬೇಕೆಂದು ನಿರ್ಧರಿಸಿದರು. ಆದರೆ ಟ್‌: ಆಪ ನ್‌ ತಾ ವದಾನಿನಿಯ ಶಾಪದಿಂದ ಹೊಯ್ಸಳ ರಾಜ್ಯ ನಷ್ಟವಾಯಿತೆ ? ಇದೊಂದು ಐತಿಹಾಸಿಕ ಆಯಿಖ್ಯಾಕೆ ಮನ್ಮಥನ ಬಾಣ ಒಮ್ಮೆ ಹೃದಯದಲ್ಲಿ ನೆಟ್ಟಿ ತೆಂದರೆ ಯಾರಿಂದಾದರೂ ಅದನ್ನು ಹೊರ ತೆಗೆಯಲು ಸಾಧ್ಯವೆ? ಬಲ್ಲಾಳದೇವಿ ತನ್ನ ಅಣ್ಣಂದಿರ ಇಚ್ಛೆಗೆ ವಿರೋಧವಾಗಿ ಅವನನ್ನು ವರಿಸಿಯೇಬಿಟ್ಟಳು. ಇದರಿಂದಾಗಿ ಬಲ್ಲಾಳ ಸೋದರರಿಗೂ ಚಂದ್ರಗಿರಿಯರಾಜ ಮನೆತನ- ದವರಿಗೂ ಇದ್ದ ದ್ವೇಷ ಇಮ್ಮಡಿಸಿತು. ಒಮ್ಮೆ ದಿಲ್ಲಿಯ ಬಾದಶಹ ಅಲ್ಲಾವುದ್ದೀನ್‌ ದಕ್ಷಿಣದ ವಿಜಯಕ್ಕಾಗಿ ತನ್ನ ದಳಪತಿ ಮಲ್ಲಿಕ್‌ ಕಾಫರನನ್ನು ಕಳುಹಿಸಿದ್ದನು. ಆತ ದೇವಗಿರಿಯ ಯಾದವರನ್ನು ಓರಂಗಲ್ಲಿನ ಕಾಕತೀಯರನ್ನೂ ಗೆದ್ದು ದಕ್ಷಿಣದಲ್ಲಿ ರಾಮೇಶ್ವರದ ವರೆಗೂ ದಂಡ ಯಾತ್ರೆ ಮಾಡಿದ್ದ. ದ್ವಾರಸಮುದ್ರದ ಐಶ್ವರ್ಯ ಅಗಾಧವಾದದ್ದನ್ನು ಕೇಳಿ ಅವನಿಗೆ. ಬಾಯಲ್ಲಿ ನೀರು ಬಂತು. ಆದರೆ' ಮಾಡುವು- ದೇನು? ಪರಾಕ್ರಮಿಗಳಾದ ಹೊಯ್ಸಳರನ್ನು ಸೋಲಿಸುವುದು ತನ್ನಿಂದಾಗದ ಕೆಲಸವೆಂಬುದೂ ಅವನಿಗೆ ಗೊತ್ತಿತ್ತು. ಆದ್ದರಿಂದ ಪ್ರತ್ತಕ್ಷ ಯುದ್ಧ ಮಾಡುವುದಕ್ಕಿಂತ ಕುಟಿಲೋಪಾಯ- ದಿಂದ ದ್ವಾರಸಮುದ್ರವನ್ನು : ಜಯಿಸಬೇಕೆಂದು ಅವಳು ತಿರುಮಲಾಂಬೆ.. ಎಂಬ ಹೆಸರಿನಿಂದ ದ್ವಾರಸಮುದ್ರಕ್ಕೆ ಬಂದು ತನ್ನ ರೂಪ್ಕ ಹಾವಭಾವಗಳಿಂದ ರಾಜನ ಮನ- ' 3 ನ್ನು ಆಕರ್ಷಿಸಿ ಅವನ ರಾಣಿಯಾದಳ್ಳು - ' ವಾಯಿತು. ರಾಜ್ಯದ ರಹಸ್ಕಗಳೆಲ್ಲ ತಿರುಮ- '. ಲಾಂಬೆಯ ಮೂಲಕ ಅವನಿಗೆ ಅವಗತವಾಗ- » ತೊಡಗಿದವು. ಇತ್ತ ಚಂದ್ರಗಿರಿಯಲ್ಲಿ ಬಲ್ಲಾಳದೇವಿಯ 4 ಹೊಟ್ಟೆಯಲ್ಲಿ ಅವಳಿ ಮಕ್ಕಳು ಹುಟ್ಟಿ ಸ ಅವರಿಗೆ ಲಕ್ಕಣ್ಣ- ಈರಣ್ಣ ರೆಂದು ರು ರಿಡ- ಲಾಯಿತು ತಯ ಯ ಹೊಟ್ಟೆ ಯಿಂದ ವೈರಿಗಳ k ಸಂತಾನವೇ? ಬಲ್ಲಾಳ ಸೋದರರಿಗೆ ಈ ಸ ಸುದ್ದಿ- ಯನ್ನು ಸಹಿಸಲಾಗಲಿಲ್ಲ. ಅವರು ಮೋಸದಿಂದ 'ಬಲ್ಲಾಳದೇವಿಯ ಗಂಡನನ್ನು ಕೊಲ್ಲಿಸಿ ತಮ್ಮ ಹಗೆತನವನ್ನು ತೀರಿಸಿಕೊಂಡರು. 2 ಮಕ್ಕ- ಳಿಗೂ ಅಣ್ಣ €ದಿರಿಂದ ಅಪಾಯ ' ಸಂಭವಿಸ- ಕತಾ ಬಲ್ಲಾಳದೇವಿ ಆಫ ರಹಸ್ಮ- ಸಲಹತೊಡಗಿದಳು. ಕಾಲಕ | ಮದಲ್ಲಿ ಆ ಸ ಬೆಳೆದು ಯುವಕರಾದರು. ದ್ವಾರಸಮುದ್ರದ ವೈಭವ ಮತ್ತು ಅಲ್ಲಿಯ . ಪ್ರ ಸಿದ್ಧ ದೇವಾಲಯಗಳ 7 ಸೌಂದರ್ಯದ ಬಗೆಗೆ ಕೇಳಿದ್ದ ಕ್ಕ ಣ ಈರಣ್ಣ ರು ಒಮ್ಮೆ ಅದನ್ನು ಜೆ ಕಣ್ಣಾ ರೆ ನೋಡುವ ಬಯ ಕೆಯನ್ನು ಧ್ಯ ಕ್ಕ ಪಡಿ- ಸಿದಾಗ ಬಲ್ಲಾಳದೇವಿಯು ಯಾವುದೋ" ಅವ್ಕಕ್ತ ಮಕ್ಕಳನ್ನು ಬೇಡವೆಂದು ತಡೆ- “ಭೀತಿಯಿಂದ | ಮಲ್ಲಿಕ್‌ಕಾಫರನ ಕಾರ್ಯ ಸುಲಭ- AE 4್‌- ೭೧ ದಳು. ದ್ವಾರಸಮುದ್ರವನ್ನು ನೋಡುವ ಆಶೆ ಅವರಲ್ಲಿ ಎಷು Pp ಅದಮ್ಮವಾಗಿತ್ತೆಂದರೆ ಅವ- ರಿಬ್ಬರೂ ತಾಯಿಯ ಮಾತನ್ನು ಕೇಳದೆ ಅಶ್ವಾ- ರೂಢರಾಗಿ ದ್ವಾರಸಮುದ್ರದತ್ತ ಪ್ರಯಾಣ . ಬೆಳೆಸಿದರು. ಅವರು. ಅಲ್ಲಿನ ವೆ ದವಾ ಮನವಾರೆ ನೋಡಿ ಕೆರೆಯ ದಂಡೆಯ ಮೇಲೆ ವಿಶ್ರಮಿ- ಸುತ್ತಿದ್ದಾಗ ತಿರುಮಲಾಂಬೆಯು ಅವರಿಬ್ಬ- ರನ್ನೂ ನೋಡಿದಳು. ಅವರ ರೂಪ, ಯೆಸೌವನ- ಗಳಿಂದ ಮೋಹಿತಳಾಗಿ ಅವರ ಬಳಿ ಹೋಗಿ ಲಜ್ಜೆ ತೊರೆದು ಪ್ರೇಮಯಾಚನೆ- ಮಾಡಿದಳು. ಲಕ್ಕ "ಣ್ಮ್ದ -ಈರಣ್ಣ ರಗೆ ಅವಳ ಬರಲಿಲ್ಲ. ಅವರು ಅವಳ ನಿರಾಕರಿಸಿದರು. ತಿರುಮಲಾಂಬೆಗೆ ಅವಮಾನವಾದಂತಾಯಿತು. ಆಕೆ ಕೂಡಲೇ ಅರಮನೆಗೆ ಹಿಂತಿರುಗಿ ಬಂದು ರಾಜನಿಗೆ ಆ ಯುವಕರು ನನ್ನ ಮಾನಭಂಗ ಮಾಡುವ ಪ್ರಯತ್ನ ಮಾಡಿದರೆಂದು ದೂರಿ- ಕೊಂಡಳು. ರಾಜ ಅವರನ್ನು ಹಿಡಿತರಿಸಿದನು. ಆ ಯುವಕರು ತಮ್ಮ ಪರಿಚ ಸಯವನ್ನು ಹೇಳಿ ತಿರುಮಲಾಂಬೆಯ ಅನೀತಿಯುತ ವರ್ತನೆಯನ್ನು ವಿವರಿಸಿದರು. ಚಂದ್ರಗಿರಿಯ ರಾಜವಂಶ ನಡತೆ. ಸರಿ ಕೋರಿಕೆಯನ್ನು ೋದರರಿಗೆ ದೊರೆತಿತ್ತು. ತಿರುಮಲಾಂಬೆ ಆಡಿಸಿದಂತೆ ಆಡುವ ಸೂತ್ರದ ಗೋಬೆಯಾಗಿದ್ದ ಬಲ್ಲಾಳರಾಜ. ವಿಚಾರಣೆಯಿಲ್ಲದ. ಲಕ್ಕಣ್ಣ- ಈರಃ ರಿಗೆ ಶೂಲದ ಶಿಕ್ಷೆಯನ್ನು ವಿಧಿಸಿದ. ಇ ಗ « «೬ ES J mw ಭಿ ಜ| ಗ ಮಾತನಾಡಿಸಬಾರದಿಂದೂ ನೀರನ ಡೈ ಸಹ ಲ — ನಿ ದಾ ಹಾಲಿ ಕೊಡಬಾರದೆಂದೂ ಹಾಗೆ ಯಾರಾದರೂ ಎ ಹ ವ ರ್ಶ ಮಾಡಿದರೆ ಅವರನು ಶರಾಜದೊ £ಹಿಗಳಂದು ಈ) ೫ ೨ « pe) ಪರಿಗಣಿಸಿ ಮರಣದಂಡನೆ ನೀಡಲಾಗುವುದೆಂದೂ ರ ಬಲ್ಲಾಳದೇವಿಯನ್ನು ಮಾತನಾಡಿಸುವ ಧೈ.ರ್ಯ ದ್ಲಾರಸಮುದ್ರದಲ್ಲಿ ಯಾರಿ ಬಾಯಾರಿಕೆಯಿಂದ ಪರಿತಪಿಸುತ್ತಿದ್ದ ಅವಳಿ? ಆ ಮಹಾನಗರದಲ್ಲಿ ಒಂದು ತೊಟ್ಟು ನೀರು ದೊರೆಯುವುದೂ ಕಠಿಣವಾಯಿತು. ಕೊನೆಗೆ ಕು:ಬಾರನೊಬ್ಬ ಕನಿಕರದಿಂದ ಅವಳಿಗೆ ಮಡಕೆ- ಯಲ್ಲಿ ನೀರು ಕೊಟ್ಟ. ಅವಳು ನೀರು ಕುಡಿದು ಶೂಲದ ಬನದ ಬಳಿಗೆ ಧಾವಿಸಿದಳು. ಆ ವೇಳೆ- ಗಾಗಲೇ ಅಲ್ಲಿನ ದ್ಹಾರ ಮುಚ್ಚಿತ್ತು. [5%] [O°] ಶೂಲದ ಬನವನ್ನು ಸೇರಲು ವಿಶಾಲವಾದ ಕೆರೆಯನ್ನು ಸುತ್ತುವರಿದು ಹೋಗಬೇಕಾಗಿತ್ತು, ತಡ ಮಾಡುವಂತಿರಲಿಲ್ಲ. ಒಂದು ನಿಮಿಷ ತಡವಾದರೂ ತನ್ನ ಮಕ್ಕಳನ್ನು ನೋಡುವ, ಅವರನ್ನು ರಕ್ಷಿಸಲು ಯತ್ನಿಸುವ ಅವಕಾಶ ತಪ್ಪಿ ಹೋಗುತ್ತಿತ್ತು. ಕೊನೆಗೆ ಆಕೆ ಉಪಾಯ- ಗಾಣದೆ ದಾರಿ ಮಾಡಿ ಕೊದೆಂದು ಗಂಗಾಮಾಶೆ- ಯನ್ನು ಪ್ರಾರ್ಥಿಸಿ ಕೆರೆಯೊಳಗೆ ಇಳಿದಳು. ಆಶ್ಚರ್ಯವೇಬಂತೆ ಅವಳು ಮುಯಹುವರೆದಂತೆಲ್ಲಾ ಕೆರೆಯ ನೀರು ಇಬ್ಭಾಗವಾಗಿ ಹಾದಿ ಕೊಟಿ ತು ೪೨ ಎಬ ಆಖ್ಯಾಯಿಕೆಯಿದೆ. ಕಸ್ತೂರಿ, ಎಪ್ರಿಲ್‌ ೧೯೭೭ ಬಲಾ ಳದೇವಿ ಶೂಲದ ಬನವನ್ನು ಸೇರು ವೇಳೆಗಾಗಲೇ ಲಕ್ಕಣ್ಣ -ಈರಣ್ಣರನ್ನು ಶೂಲ ಸ್ತಂಭದ ಬಳಿ ನಿಲ್ಲಿಸಲಾಗಿತ್ತು. ಬಲ್ಲಾಳದೇವಿ ಅಣ್ಣನಾದ ರಾಜನ ಪಾದಗಳ ಮೇಲೆ ಬಿದ್ರು ನಿರಪರಾಧಿಗಳಾದ ತನ್ನ ಮಕ್ಕಳನ್ನು ಶೂಲಕ್ಕೇ- ರಿಸಬಾರದೆಂದು ಪರಿಪರಿಯಾಗಿ ಬೇಡಿಕೊಂಡಳು. ಆದರೆ ಈ ವ್ಯಥೆಯಿಂದ ಕೂಡಿದ ರಾಜ ತಂಗಿಯ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಬದಲು, ಮಕ್ಕಳೊಂದಿಗೆ ಅವಳನ್ನು ತ್ಯಾ ಫೆ ಇ ಅಪ್ಟ ಸಾಜುಖಿ , ಇ ಎವಿ ಟಿ ೨ ಗಿರಿಯ ಜವಂಶ ನಿರ್ನಾಮವಾಯಿತೆಂದೂ ~~ ತ್ಯ ಎ "ಇ! ತನ್ನ ಪ್ರೇಯಸಿಯ ಮನಸ್ಸು ಸಮಾಧಾನ- ವಾಯಿತೆಂದೂ ಹೊಯ್ಸಳ ರಾಜ ಸಂತಸಪಟ್ಟ . ಆದರೆ ಆ ಸಂತೋಷ ಹೆಚ್ಚುಕಾಲ ಉಳಿಯಲಿಲ್ಲ. ತಿರುಮಲಾಬೆಯಿಂದ ರಹಸ್ಮಗಳನ್ನೂ ರಾಜನ ಶಿ A ಅವಿವೇಕವನ್ನೂ ಅರಿತ ಮಲ್ಲಿಕ್‌ಕಾಫರನು ಇದ್ದ- ಕ್ಕಿದ್ದಂತೆ ಮುತ್ತಿಗೆ ಹಾಕಿದ. ಅವನಿಗೆ ತಿರುಮ- ಲಾಂಬೆಯ: ಕುತಂತ್ರಗಳೂ ಅವಳು ಗೂಢ- ಚಾರಿಣಿಯೆಂಬುದೂ ಗೊತ್ತಾದಾಗ ಕಾಲ ಮೀರಿ ಹೋಗಿತ್ತು. ಅತ ಸಿಕ್ಕಷ್ಟು ಐಶ್ವರ್ಯವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ. ಆದರೆ ದಾರಿಯಲ್ಲೇ ಮಲ್ಲಿಕ್‌ಕಾಫರನ ಸೈನಿಕರ: ಕೈಲಿ ಸಿಕ್ಕುಬಿದ್ದ. ಲ್ಲಿಗೆ ಹೊಯ್ಸಳರ ರಾಜ್ಮ ವೈಭವ ಕೊನೆ- ಗೋಡಿತು. ಆ ಸಾಧ್ವಿಯ ಶಾಪವೋ ಎಂಬಂತೆ ದ್ವಾರಸಮುದ್ರವು ಹಾಳುಕೋಪೆಯಾಗಿ ಕಾಲಾಂತರದಲ್ಲಿ ಹಳೆಯಬೀಡೇದು ಹೆಸರಾ- ಯಿತು. ಈಗಿನ ಹಳೆಯಬೀಡು ಗ್ರಾಮ ಅಂದಿನ ಕುಂಬಾರಗೇರಿಯಾಗಿತ್ತೆಂದು ಹೇಳುತ್ತಾರೆ. ಸಃ ತ | ಳಾ ! ಪಳನಿ! ಪಳನಿ ಟಿಕೆಟ್‌” “ಪಾಂ, ಪಾಂ; ಪಾಂ, ಪಾಂ.” “ಪಳನಿ, ತಿರುಚೂರ್‌, ನೆಮ್ಮೂರ, ಪೊಳಾ ಚಿ...” “ಪಾಂ ಪಾಂ. ' ಬಸ್‌ ನಿಲ್ದಾಣದಿಂದ ಒಂದು ಫರ್ಲಾಂಗು ದೂರದವರೆಗೂ ಕೇಳಿಸುವಂತೆ ಆ ಹೆಳವನ ಕೊರಳೂ ಬಸ್ಸಿನ ಹಾರನ್‌ ಶಬ್ದವೂ ಒಂದ- ನ್ನೊಂದು ಹಿಂಬಾಲಿಸುತ್ತಿದ್ದವು. ಹೇಳವ ಕೊನೆಗೆ “ರೈಟ್‌” ಕೊಟ್ಟು ಬಿಟ್ಟ. ಎದುರಿನ ಶೆಡ್ನಿನಲ್ಲಿ ಕುಳಿತುಕೊಂಡು ಅಂದಿನ ದಿನಪತ್ರಿಕೆ ಯಲ್ಲಿ ಮುಳುಗಿದ್ದ ಕಂಡಕ್ಟರ್‌ ಪತ್ರಿಕೆಯನ್ನು ಮಡಿಸಿ ಕೈಯಲ್ಲಿ ತೆಗೆದುಕೊಂಡು, ಚರ್ಮದ ಚೀಲವನ್ನು ತೋಳಿಗೇರಿಸಿ ಬಸ್ಸಿನ ಕಡೆಗೆ ನಡೆದ. ಮರದಡಿಯಲ್ಲಿ ನಿಂತಿದ್ದ ಡ್ರೈವರ್‌ ಬೀಡಿಯನ್ನು, ನೆಯದಾಗಿ ಒಂದು ದಂ ಎಳೆದು ಎಸೆದುಬಿಟ್ಟು ಬಸ್ಸನ್ನು ಹತ್ತಿ ತನ್ನ ಸೀಟಿನಲ್ಲಿ ಕುಳಿತು ಬಲಿಷ್ಠವಾದ ಕೈಯಿಂದ ಹಾರನ್ನನ್ನು ಮತ್ತೊಮ್ಮೆ ಅಮುಕಿದ. ಏನೇ ಆದರೂ ಕೆಳಗೆ ನಿಂತು ಆ ಹೆಳವ ಎಬ್ಬಿಸಿದ ಹಾರನ್‌ ಶಬ್ದಕ್ಕೂ, ಡ್ರೈ ಒವರ್‌ ತನ್ನ ಅನುಭವಿ ಕರಗಳಿಂದ ಹೊರಡಿಸಿದ ಶಬ್ದಕ್ಕೂ ವ್ಯತ್ಕಾಸ ಮೂಲ ತಮಿಳು: ಮಧುರಂ ರಾಮಮೂರ್ತಿ ಅನುವಾದ : ಪ್ರಮೀಳಾ ಪ್ರಹ್ಲಾದ್‌ ಎದ್ದೇ ಇತ್ತು. ಆ ಹೆಳವನೇನು ಡ್ರೈವರನೇ, ಕಂಡಕ್ಟರನೇ? ಇಲ್ಲ, ಅವನಿಗೆ ಯಾರಾದರೂ ಸಂಬಳವನ್ನಾದರೂ ಕೊಡುತ್ತಾರೋ? ದಿನ- ನಿಂತುಕೊಂಡು ` ವಿಡೀ ಬಸ್‌ ನಿಲ್ದಾಣದಲ್ಲಿ ಬರುವ ಬಸ್ಸುಗಳನ್ನು ಸ್ವಾಗತಿಸಿ, ಹೋಗುವ ಬಸ್ಸುಗಳನ್ನು ಬೀಳ್ಕೊಡುವುದು ತಾನೇ ಅವನ ಕೆಲಸ? ಹುಟ್ಟು ಹೆಳವನಿಂದ ಬೇರೇನು ಕೆಲಸ ತಾನೇ ಸಾಧ್ಯ? ಹೇಗೋ ಅವನೇ ನನಗೆ ಗುಂಪಿನಲ್ಲಿ ನಿಲ್ಲುವ ಶ್ರಮ ತಪ್ಪಿಸಿ ಟಿಕೆಟ್‌ ತೆಗೆದುಕೊಟ್ಟು, . ಮುಂದುಗಡೆ ಸೀಟಿನಲ್ಲಿ ಜಾಗವನ್ನೂ ಹಿಡಿದುಕೊಟ್ಟು ಬಿಟ್ಟನು. ನಾನು ಅವನಿಗೆ ಅದಕ್ಕಾಗಿ ಕೊಟ್ಟ ಎಂಟಾಣೆ ದೊಡ್ಡ ಅವನ ಮಟ್ಟಿಗೆ ಐಶ್ವರ್ಯವೇ ಸರಿ. ಅಂದು ಬೆಳಿಗ್ಗೆ ಗುರುವಾಯೂರಪ್ಪನನ್ನು ಎಶ್ವರೂಪದಲ್ಲಿ ಕಣ್ತುಂಬ ನೋಡಿ, ಮಧ್ಯಾ- ಹ್ನದ ಪೂಜೆಯನ್ನೂ ಆನಂದದಿಂದ ವೀಕ್ಷಿಸಿದ ತೃಪ್ತಿ ನನ್ನ ಹೃದಯವನ್ನು ತುಂಬಿತ್ತು. ಹಿಂದಿನ ದಿನ 'ಸಂಜೆಯಿಂದ ಇಂದು ಮಧ್ಯಾ- ಹ ದವರೆಗೆ ಗುರುವಾಯೂರಪ್ಪನನ್ನು ಎಷ್ಟು ಬಾರಿ ದರ್ಶನ ಮಾಡಿದ್ದೆ ನೋ ನನಗೇ ತಿಳಿ- ಯದು. ಗುಂಪಿನ: ಜೊತೆ ಜೊತೆಯಲ್ಲೂ ಸ್ವಾಮಿ ಸನ್ನಿಧಿಯನ್ನು ಸುತ್ತಿ ಸುತ್ತಿ ಬಂದಿದ್ದೆ. ೭೪ ಅವನ ಕೃಪಾದೃಷ್ಟಿ ಬೀರುವ ಅವನ ನಗುಮೊಗ ಮಗುವಿನ ನಗೆ ಹಾಗೆ ನನ್ನನ್ನು ಆಕರ್ಷಿಸು ತ್ತಿತ್ತು. ಆದರೂ ಹತ್ತು ದಿನಗಳ ತಿರ್ಥಯಾತ್ರೆ ಯಲ್ಲಿ ಇನ್ನೂ ಹೋಗಬೇಕಾದ ಸ್ಥಳಗಳು ಸಾಕಷ್ಟಿದ್ದುವಲ್ಲ ! ಅಂತೆಯೇ ಎರಡು ಘಂಟೆಯ ಬಸ್ಸಿನಲ್ಲಿ ಪಳನಿಗೆ ಹೊರಟುಬಿಟ್ಟೆ. ಅಂದು ರಾತ್ರಿ ಪಳನಿಯಾಂಡವನನ್ನು ರಾತ್ರಿ ಪೂಜೆ- ಯಲ್ಲಿ ನೋಡಿಬಿಡಬೇಕೆಂಬುದು ನನ ಚೂ ಹೇಗೋ ಬಸ್‌ ಹೊರಟುಬಿಟ್ಟಿತು. ಕಂಡಕ್ಟರ್‌ ಬಸ್ಸಿನಲ್ಲಿದ್ದ ಪ್ರಯಾಣಿಕರ ಕಡೆಗೆ ಇಮೊ. ದ ಷ್ಟಿ ಹರಿಸಿದನು. ತನ್ನ ಬಳಿ ಇದ್ದ ನೋಡಿಕೊಂಡ. “ಎಲ್ಲರೂ ಟಿಕೆಟ್‌ ತೆಗೆದುಕೊಂಡಾಯಿತಾ ?”” ಒಮ್ಮೆ ಕೇಳಿ ಮತ್ತೊಮ್ಮೆ ತಲೆ ಎಣಿ- ಸಿದ. ಮುಂದಿನ ಸೀಟಿನಲ್ಲಿ, ಅಂದರೆ ಡ್ರೆ ೨ವರನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಓರ್ವ ಸುಂದರ ಯುವತಿಯ ಮೇಲೆ ಅವನ ದೃಷ್ಟಿ ಒಂದು ಕ್ಷಣ ನಿಂತಿತು, ತುಸು ತಡೆದು, pS “ನೀನು ವೇಲು ನಾಯರಿನ ಪತ್ನಿಯಲ್ಲವೇ?” ಎಂದು ಮಲೆಯಾಳದಲ್ಲಿ ಕೇಳಿದ. ತುಸು ಚಿಂತೆಗೀಡಾದ ಮುಖದಿಂದ ಆ ಹೆಣ್ಣು ಹೌದೆಂದು ತಲೆಯಾಡಿಸಿದಳು. “ನಾಯರ್‌ ಎವ್ವಿಡಿಯಾ ?” “ಅವರು ಬರಲಿಲ್ಲ. ತುಂಬ ಕೆಲಸವಿತ್ತು.” “ನೀವು ಎಲ್ಲಿಗೆ ಹೋಗಬೇಕು ?” “ನಾನು... ನಾನು ಪಳನಿಗೆ ಹೋಗಬೇಕು,” ಎಂದು ಹೇಳಿ ಅದಕ್ಕೂ ಹೆಚ್ಚು ಮಾತನಾಡ- 'ಲಿಚ್ಚಿಸದವಳಂತೆ ಕಿಟಕಿಯ ಕಡೆಗೆ ತಲೆ ತಿರುಗಿಸಿ “ಕೊಂಡಳು. ಕಂಡಕ್ಟರ್‌ ಅಷ್ಟಕ್ಕೆ ಬಿಡಲಿಲ್ಲ. ಆಯಿತೇ ?* ಎಂದು ಕೇಳಿದ. “ಆಯಿತು.” “ಟಿಕೆಟ್‌ ತೋರಿಸಿ, ನಾನು ನೋಡಬೇಕು.” ಇಷ್ಟರಲ್ಲಿ ಬಸ್ಸಿನ ಹಿಂದುಗಡೆ ಸೀಟಿನಲ್ಲಿದ್ದ "ಒಬ್ಬ ಯುವಕ ಹೇಳಿದ : “ಆ ಹುಡುಗಿಯ ಟಿಕೆಟ್‌ ಇಲ್ಲಿದೆ. “ಟಿಕೆಟ್‌ - ಹನೆರಡೆ ನಂಬರ್‌ ಸೀಟಿನಲಿದ. ಆ ಯುವಕ ಸರಸರಗುಟುತಿ ದ ಕಸ್ತೂರಿ, ಎಪ್ರಿಲ್‌ ೧೯೭೭ “ಬ್ರೇಕ್‌ ಹಾಕಿ, ಸ್ವಲ್ಪ ಕಡಿಮೆ ದರ್ಜೆಯ ಟೆರಿಲಿನ್‌ ಪ್ಯಾಂಟು, ಅದಕ್ಕೂ ಕಡಿಮೆ ದರ್ಜೆಯ ಹಳದಿ ಬಣ್ಣದ ನೈಲಾನ್‌ ಶರ್ಟನ್ನು ಧರಿಸಿದ್ದನಾದರೂ, ನೋಡುವುದಕ್ಕೆ | ಸ್ವಲ್ಪ ಸ್ಟೆ ಲಾಗೇ ಇದ್ದ. ಕಂಡಕ್ಟರ್‌ ಇಬ್ಬರನ್ನೂ ಪುನಃ ಪುನಃ ದಿಟ್ಟಿ ಸಿ ನೋಡಿ, “ಯಾರು ಆ ಮನುಷ್ಯ?” ಎಂದು ಹುಡುಗಿಯನ್ನು ಕೇಳಿದ. ಆ ಹುಡುಗಿಯ ಮುಖವೆಲ್ಲ ಕೆಂಪಗಾಯಿತು. ಓಂದು ನಿಮಿಷ ಸುಮ್ಮನಿದ್ದು “ಅಣ್ಣ” ಎಂದು ಹೇಳಿ ಮತ್ತೆ ತಲೆಯನ್ನು ತಿರುಗಿಸಿಕೊಂಡಳು. ಕಂಡಕ್ಟರ್‌ ಮತ್ತೆ ಅವರಿಬ್ಬರನ್ನೂ ಒದು ಬಗೆಯಾಗಿ ನೋಡಿ ನಾನಿದ್ದ ಎಡ ಭಾಗದ ಮುಂದಿನ ಸೀಟಿಗೆ ಎದುರಾಗಿದ್ದ ತನ್ನ ಸೀಟಿನಲ್ಲಿ ಕುಳಿತ. ನಿಲ್ದಾಣವನ್ನು ಬಿಟ್ಟು ಹೊರಗೆ ಬಂದು ಆ ಇಕ್ಕಟ್ಟಾದ ದಾರಿಯಲ್ಲಿ ಬಸ್ಸನ್ನು ಬಲಕ್ಕೆ _ ತಿರುಗಿಸಿ ಡ್ರೈವರ್‌ “ಹೋಗೋಣ?” ಎಂದು ಒಂದು ಬಾರಿ ಕಂಡಕ್ಟರನನ್ನು ಕೇಳಿದ. “ರೈಟ್‌, ಹೋಗೋಣ,” ಎಂದು ಉತ್ತರ -ಬಂದದ್ದೇ ತಡ ಬಸ್‌ ವೇಗವಾಗಿ ಓಡತೊಡಗಿತು. ಸುಮಾರು ಎರಡು ಫರ್ಲಾಂಗ್‌ ಹೋಗಿರ ಬಹುದು." “ಹೋಲ್ಡಾನ್‌, ಹೋಲ್ಡಾನ್‌,” ಎಂದು ಹಿಂದುಗಡೆಯಿಂದ ಧ್ವನಿ ಕೇಳಿಸಿತು. ಕಿಟಕಿಯಿಂದ ತಲೆಯನ್ನು ಹೊರಹಾಕಿ ನೋಡಿದ ಡ್ರೈವರ್‌, “ಎರಡು ಸೀಟ್‌ ಇದೆಯೇ?” ಎಂದು ಕೇಳಿದ. “ಇದೆ? ಎಂದು ಕಂಡಕ್ಟರ್‌ ತಲೆಯಾಡಿಸಿದ. ಬಸ್ಸಿನಲ್ಲಿದ್ದ ಎಲ್ಲರೂ ಹಿಂತಿರುಗಿ ನೋಡಿದರು. ಎಳೆಯ ದಂಪತಿಗಳಿಬ್ಬರು ಮೇಲುಸಿರು ಬಿಡುತ್ತಾ ಓಡಿ ಬರುತ್ತಿದ್ದರು. ಗಂಡ ಕೈಯಲ್ಲೊಂದು ಕೊಹೆ ಹಿಡಿದು ಮುಂದೆ ಓಡಿ ಬರುತ್ತಿದ್ದನು. ಹೆಂಡತಿ ಒಂದು ಚಿಕ್ಕ ಪೆಟ್ಟಿಗೆಯೊಡನೆ ಇಪ್ಪತ್ತು ಗಜ _ದೂರದಲ್ಲಿ ಬರುತ್ತಿದ್ದಳು. “ಎಲ್ಲಿಗೆ ಹೋಗಬೇಕು?” “ಪಳನಿ? ಕಂಡಕ್ಟರ್‌ ಬಾಗಿಲನ್ನು ತೆಗೆದ. ಆ ಹುಡು- ಗಿಯ ಕತ್ತಿನಲ್ಲಿ ಮಿಂಚಿದ" ಹೊಚ್ಚ ಹೊಸ ಮಾಂಗಲ್ಮ, ಹೊಳೆಯುತ್ತಿದ್ದ ಬಳೆಗಳು, ಹೊಸ ನೀರೆ. ಹೆಣನ TCA KS TA ಷೆ p ಪಂಜೆ ಎಲ್ಲವೂ ಇವರು ಹೊಸದಾಗಿ ಮದುವೆ- ಯಾದವರೆಂಬುದನ್ನು ಸಾರುತ್ತಿತ್ತು. ಸಂಕೋಚ, ಭಯ ತುಂಬಿದ ದೃಷ್ಟಿಯೀದ ಆ ಜೋಡಿ ಕೂಡಲು ಸ್ಮಳಕ್ಕಾಗಿ ಅತ್ತ ಇತ್ತ ಕಣ್ಣು ಹಾಯಿಸಿತು. ಬಸ್ಸಿನಲ್ಲಿ ಸುಮಾರು ಎಲ್ಲ ಸೀಟುಗಳೂ ಭರ್ತಿಯಾಗಿದ್ದುವು. ಕೊನೆಗೆ ಆ' ಹುಡುಗಿಯನ್ನು ಡೈವರ್‌ ಸೀಟಿನ ಹಿಂದಿನ ಸೀಟಿನಲ್ಲಿ ಅಂದರೆ ವೇಲು ನಾಯರಿನ ಹೇಡತಿಯ ಪಕ್ಕದಲ್ಲಿ ಕೂಡಲು ಹೇಳಿ ಅವಳ ಗಂಡನನ್ನು ಎಡ ಭಾಗದ ಮುಂದಿನ ಸೀಟಿನಲ್ಲಿ ಅಂದರೆ ನನ್ನ ಪಕ್ಕದಲ್ಲಿ ಕೂಡಿಸಿ ಕಂಡಕ್ಟರ್‌. "ರೈಟ್‌? ಕೊಟ್ಟರು. ಹೆಂಡತಿಯ ಪಕ್ಕದಲ್ಲಿ ಕುಳಿತು- ಕೊಳ್ಳಲಾಗದುದಕ್ಕೆ ಉಂಟಾದ ನಿರಾಶೆ ಹೊಸ ಅಳಿಯನ ಮುಖದಲ್ಲಿ ಚೆನ್ನಾಗಿ ಕಂಡುಬರು- ತ್ತಿದ್ದುದನ್ನು ನಾನೂ ಕಂಡಕ್ಟರ್ರೂ ಗಮನಿ- ಸದೆ ಇರಲಿಲ್ಲ. ಓಡುತ್ತಿದ್ದ ಬಸ್‌ ಮತ್ತೆ ನಿಂತಿತು. ವಯ- ಸ್ಸಾದ ಒಬ್ಬರು ರಸ್ತೆಗೆ ಅಡ್ಡವಾಗಿ ಕೊಡೆ- ಯನ್ನು ಹಿಡಿದುಕೊಂಡಿದ್ದರು. ಕಿಟಕಿಯಾಚೆ " ಮುಖ ಹಾಕಿ ಕಂಡಕ್ಟರ್‌ “ಎಲ್ಲಿಗೆ?” ಎಂದನು. *ತಿರಚೂರು, ಎರಡು ಟಿಕೆಟ್‌.” ಆಗಲೇ ಆತ- ಸೊಡನೆಯೂ ಒಬ್ಬಾಕೆ ಇರುವುದು ಬಂತು. ಕಂಡಕ್ಟರ್‌ ಬಾಗಿಲು ತೆಗೆಯುತ್ತಲೂ ಅವರಿಬ್ಬರೂ ಒಳಗೆ ಹತ್ತಿದರು. ಹನ್ನೆರಡನೇ ನಂಬರ್‌ ಸೀಟಿನಲ್ಲಿ ಅಂದರೆ ಆ ಸ್ಟೈಲ್‌ ಆಸಾ- ಮಿಯ ಪಕ್ಕದಲ್ಲಿ ಒಂದು ಸೀಟ್‌ ಖಾಲಿ ಇತ್ತು. ಕೊಡೆಯಾತನನ್ನು ಅಲ್ಲಿ ಕೂಡಲು ಹೇಳಿದ ಕಂಡಕ್ಟರ್‌. ತಕ್ಷಣ ಏನೋ ಯೋಚಿಸಿದವನಂತೆ ಹೊಸ ದಂಪತಿಗಳನ್ನು ಹನ್ನೆರಡನೇ ನಂಬರ್‌ ಸೀಟಿಗೆ ಕಳುಹಿಸಿಬಿಟ್ಟ ಸ್ಟೈಲ್‌ ಆಸಾಮಿ 4 ಯನ್ನು ನನ್ನ ಪಕ್ಕದಲ್ಲಿ ಕೂಡಿಸಿದ. ಕೊಡೆ- ಮಾತನನ್ನು ಹಿಂದಿನ ನೀಳವಾದ ಸೀಟಿಗೆ ಕಳಿಸಿ ಬಿಟ್ಟು ಅವನೊಡನೆ ಬಂದ ಹೆಂಗಸನ್ನು ವೇಲು ನಾಯರಿನ ಪತ್ನಿ ಏಂದು ಹೇಳಲ್ಪಟ್ಟ ಹುಡು- ಗಿಯ ಪಕ್ಕದಲ್ಲಿ ಕೂಡಿಸಿದ. ಬಸ್‌ ಈಗ ಇಕ್ಕಟ್ಟಾದ ರಸ್ತೆಗಳನ್ನು ಬಿಟ್ಟು ರಾಜಮಾರ್ಗದಲ್ಲಿ ಹೋಗುತ್ತಿತ್ತು. ತಣ್ಣಗೆ ಬೀಸುತ್ತಿದ್ದ ಎದುರುಗಾಳಿ ಆ ಬಿಸಿಲಿಗೆ ಹಿತ- ಕಂಡು : ಸತ್ಯದ ಶ್ರ ವಾಗಿತ್ತು. ಮೂರನೆಯ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಯುವಕರು, ಆ. ವರೆಗೆ ಯಾವುದೋ ಆಂಗ್ಲ ಪತ್ತಿ ್ರಿಕೆಯಲ್ಲಿ ಮುಳುಗಿದ್ದವರು ಈಗ ಮಾತಿಗೆ ತೊಡಗಿದರು. “ಈ ಬಸ್‌ ಯಾವಾಗ ಉಡುಮಲೈ ಪೇಟೆ ಸೇರುತ್ತದೆ?” “ಪಳನಿಗೆ ಏಳು ಘಂಟೆಗೆ ಹೋಗಬೇಕು.“ “ಅಂದರೆ ಉಡುಮಲೈ ಪೇಟೆಗೆ ಆರು ಘಂಟೆಗೆಲ್ಲ ಹೋಗಬೇಕು.” “ಹುಂ. ಎಲ್ಲಿ ಹೋಗುತ್ತೆ? ಸರಕಾರಿ ಬಸ್‌ ಯಾವುದು ತಾನೇ ಸರಿಯಾದ ಹೋಗಿ ಸೇರುತ್ತದೆ.?” “ಇದು ತಮಿಳು ಸರ್ಕಾರದ ಬಸ್ಸೋ, ಕೇರಳ ಸರ್ಕಾರದ್ದೋ?” ' “ಯಾವುದಾದರೇನು? ಸರ್ಕಾರಿ ಬಸ್‌ ಸರ್ಕಾರಿ ಬಸ್ಸೇ. ಅದರಲ್ಲಿ ಯಾವ ಸರ್ಕಾರ ಮೇಲು?” ಇದನ್ನು ಕೇಳಿದೊಡನೆಯೇ ಬಸ್ಸಿನಲ್ಲಿದ್ದ ಹಲವರು ನಕ್ಕುಬಿಟ್ಟರು. ಮಾತನಾಡಿದ. ಯುವಕನಿಗೆ ಬಲು ಖುಷಿಯಾಯಿತು. “ಹೌದು ಸಾರ್‌, ಈ ಬಸ್‌ ಇನ್ನು ಸ್ವಲ್ಪ ದೂರ ಹೋದೊಡನೆ ಬ್ರೇಕ್‌ಡೌನ್‌ ಆಗಿ: ಬಿಡುತ್ತದೆ.” ಹೀಗೆ ಹೇಳುತ್ತಲೇ ಡೈವರ್‌ ಹಿಂತಿರುಗಿ: ಅವನನ್ನು ಒಮ್ಮೆ ದುರುಗುಟ್ಟಿ ನೋಡಿದ. ಕಂಡಕ್ಟರನ ಮುಖವೂ ಕೋಪದಿಂದ ದುಮು- ಗುಡುತ್ತಿತ್ತು . ಅಷ್ಟರಲ್ಲಿ ಒಬ್ಬರು ಕೇಳಿದರು. “ಬ್ರೇಕ್‌ಡೌನ್‌ ಅಂತ ನಿಮಗೆ ಹೇಗೆ ಸಾರ್‌ ಗೊತ್ತು?” “ಹೇಗೆ ಅಂದಿರಾ? ಈ ಬಸ್ಸನ್ನು ದರೇ ಗೊತ್ತಾಗೊಲ್ವ?” ಮತ್ತೆ ಘೊಳ್ಳೆನೆ ನಗೆ. ಡೈವರ್‌ ಮತ್ತೊಮ್ಮೆ ಹಿಂತಿರುಗಿ ಕಂಡಕ್ಟ- ರನ್ನು ನೋಡಿದ, ತನ್ನ ಅಸಮಾಧಾನವನ್ನು ಆಡಗಿಸಿಕೊಂಡು ಕಂಡಕ್ಟರ್‌ ಆ ಯುವಕನನ್ನು ಕುರಿತು, “ಸಾರ್‌ ಅಷ್ಟು ಖಂಡಿತವಾಗಿ ತಿಳಿ. ದಿದ್ದವರು ಈ ಬಸ್ಸಿನಲ್ಲೇಕೆ ಹತ್ತಿದ್ದೀರಿ?” ಎಂದು ನಿಧಾನವಾಗಿಯಾದರೂ ಅಷ್ಟೇ ತೀಕ್ಷ್ಣ- ಎಸ ಗನ ಚಿ ಸಮಯಕ್ಕೆ ನೋಡಿ- ಕ EN ಕಸ್ತೂರಿ ಎಪ್ರಿಲ್‌ ೧೯೭೭ ಇ" 11 1 ವಾಗಿ ಕೇಳಿದ. “ಇದೇ ತಾನೇ ಕೊನೆಯ ಬಸ್‌. ಇದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲವಲ್ಲ? ಅದ- ರಿಂದಲೇ ಹತ್ತಿದೆ. ದಾರಿಯಲ್ಲಿ ನಿಂತುಹೋದರೆ ಕ ತಾನೇ ಏನು? ಎಲ್ಲರಿಗೂ ಆಗುವುದೇ ನನಗೂ ಆಗುತ್ತದೆ.” ಇಷ್ಟ ರಲ್ಲಿ ನಾಲ್ಕ ನೆಯ ಸೀಟಿ- ನಲ್ಲಿದ್ದ ಒಬ್ಬ ಒರಿಯರು ಮಾತನಾಡಿದರು: “ತಮ್ಮ, ಹೀಗೆ ಏನಾದರೊಂದು ಹೇಳಬೇಡ. ಬಸ್‌ ನಿಂತುಹೋದರೆ ನೀನಗೇನೂ ತೊಂದರೆ ಇಲ್ಲದಿರಬಹುದು, ನನಗೆ ಹಾಗಲ್ಲ. ಸಂಜೆ- ಯೊಳಗೆ ನಾನು ಪೊಳ್ಳಾ ಚಿಗೆ ಸೇರಲೇಬೇಕು. ಇಲ್ಲವಾದರೆ...” ಅವರ ಧ್ವನಿ ನಡುಗಿತು. “ಇಲ್ಲದಿದ್ದ ರೆ?” ಪಕ್ಕ ೭: ಸೀಟಿನವ ಪ್ರ ಶ್ನಿ ಕ ಪಿದ. : ಪ್ರಶ್ನೆಗೆ ಹಿರಿಯರು ಹೇಳತೊಡಗಿದರು: “ನನ್ನ್ನ "ಮೊಮ್ಮ ಗ ಕಾಲೇಜಿನಲ್ಲಿ ಓದುತ್ತಿದ್ದ. ಮೊದಲ ವರ್ಗದಲ್ಲೆ € ಪಾಸಾಗಿದ್ದರೂ ಮುಂದೆ ಓದಲು ಅವನು ಇಷ ಪಟ್ಟ ವಿಷಯದಲ್ಲಿ ಸೀಟು ಪಿಗಲಿಲ್ಲವೆಂಬ . ಬೇಸರದಲ್ಲಿ ಏನೋ ಔಷಧ ಕುಡಿದುಬಿಟ್ಟಿದ್ದಾ ನೆ.. ಜೀವ ತೂಗಾಡುತ್ತಿದೆ.” ಸ್ವಲ್ಪ ನಿಲ್ಲಿಸಿ ಕಣ್ಣೊ ರೆಸಿಕೊಂಡರು ಅವರು. ಹ "ಎಲ್ಲರ ಗಮನವೂ ಹಿರಿಯರ ಕಡೆಗೆ ತಿರುಗಿತ್ತು. ಕ “ಅದರೆ ನನಗೊಂದು ನಂಬಿಕೆ. ಗುರು- ವಾಯೂರಪ್ಪನ ಸನ್ನಿಧಿಯಲ್ಲಿ ಅವನ ಕಾಲಡಿ- ಯಲ್ಲಿ ಬಿದ್ದು ಕಣ್ಣೀರಿಟ್ಟ ರೆ' ಖಂಡಿತ ಅವನು ಕೃಪೆ ತೋರುತ್ತಾನೆ ಎಂದು. ನಿನ್ನೆ ಇಡೀ ರಾತ್ರಿ ಅವನ ಬಳಿಯೇ ಇದ್ದೆ. ಒಂದು ತೊಟ್ಟು ನೀರನ್ನೂ ಬಾಯಿಗೆ ಹಾಕದೆ ಮೊಮ್ಮ- ಗನಿಗಾಗಿ ಪ್ರಾರ್ಥನೆ ಮಾಡುತ್ತಲೇ ಇದ್ದೆ. ಇವತ್ತು ಮಧ್ಯಾಹ್ನ ನನಗೆ ಇದ್ದಕ್ಕಿದ್ದಂತೆ "ಒಂದು 'ನಂಬಿಕೆಯುಂಟಾಯಿತು. ದೇವರೇ ಅಪ್ಪಣೆ ಕೊಡಿಸಿದಂತೆ ಒಂದು ಭಾವನೆ. “ಪ ; ಸಾದವನ್ನು ತೆಗೆದುಕೊಂಡು ತಕ್ಷಣ ಊರಿಗೆ ಹೋಸ! ವಂದು ಯಾರೋ ಹೇಳಿದ ಹಾಗೆ ಆಯಿತು. -ತಕ್ಷಣವೇ ಬಸ್‌ ಶತ್ತಿಬಿಟ್ಟೆ. ಹೇಗೋ ಇಂದು ಸಂಜೆಯೊಳಗೆ ಈ ಪ್ರಸಾದ- ವನು ನನ ಮೊಮಗನಿಗೆ ತಲುಪಿಸಿಬಿಟ ರೆ ಕೊಂಡರು. ನನ್ನ ನಂಬಿಕೆ. ಹೇಗೋ!” ಹಿರಿಯರ ಧ್ವನಿ ಗ ದ್ಸ್ಗ ದಿತವಾಯಿತು... ಅವನು ಉಳಿಯುತ್ತಾನೆಂದು ' ಗುರುವಾಯೂರಪ್ಪನ ಇಚ್ಛೆ ಎಲ್ಲರೂ . ಅವರಿಗೆ “ತ್ಸೊ, ಎಂದು ಅನುತಾಪ ತೋರಿ- ದರು. ಒಂಭತ್ತನೇ ಸೀಟಿನಲ್ಲಿದ್ದ ನಂಬೂ- ದಿರಿ ಒಬ್ಬರು (ಅವರಿಗೆ ತಮಿಳು ಗೊತ್ತಿಲ್ಲ) ಪಕ್ಕದಲ್ಲಿದ್ದವರನ್ನು ಕೇಳಿ ವಷಯ ತಿಳಿದುಕೊಂಡರು. ತಕ್ಷಣವೇ, “ಓ, ಅದೇನು ಭಯ ಪಡುವ ವಿಷಯವಲ್ಲ. ಗುರುವಾಯೂರ ಪನ ಮಹಿಮೆ ಬಲು ದೊಡ್ಡ ದು. ಈ ಪ್ರಸಾದ-” ವನ್ನು ಕೊಡಿ, ಜ್ಞಾ ಉಳಿಯುತ್ತಾ ನೆ. "ಅವನಿಗೆ ” ದೀರ್ಫ್ಥ ಆಯಸ್ಸು,” ಎಂದು ಹೇಳುತ್ತಲೇ ತನ್ನ ಮಡಿಲಲ್ಲಿದ್ದ ಪುಟ್ಟ ಚೀಲವನ್ನು ಬಿಚ್ಚಿ ಬಂದು ಪುಟ್ಟ ಗಂಧದ ಉಂಡೆಯನ್ನೂ ಸ್ವ ಲ್ಪ ಹೂವನ್ನು . ಆ ಹಿರಿಯರಿಗೆ ಕೊಟ್ಟ ರು. ಅವರು ಅದನ್ನು ಭಯ ಭಕ್ತಿಯಿಂದ ಸಿ ರಿಸಿ | ಕಣ್ಣಿಗೆ ಒತ್ತಿ ಕೊಂಡು ಅಂಗಿಯ ಜೇಬಿನಲ್ಲಿಟ್ಟು ನಂಬೂದಿರಿ ಏನೋ ಮಂತ, ಬಸ್ಸಿನಲ್ಲಿದ್ದ ತ್ಸೊ 13 i Mic ಟು ಟ್‌ ತ ಇ a ಹಾ - - ಗಳನ್ನು ಗುಣುಗುಣಿಸುತ್ತಲೇ - ಇದ್ದು ಇದ್ದ- ಕ್ಕಿದ್ದಂತೆ “ಗುರುವಾಯೂರಪ್ಪಾ” ಎಂದು ಜೋರಾಗಿ ಹೇಳಿದಾಗ ಕೆಲವರಿಗೆ ರೋಮಾಂಚನ ವಾಯಿತು; ಕೆಲವರಿಗೆ ನಗು ಬಂತು. ಆತ ಮತ್ತೆ ಗುರುವಾಯೂರಪ್ಪನ' ಮಹಿಮೆಯ ಬಗ್ಗೆ ಮಾತನಾಡಲಾರಂಭಿಸಿಬಿಟ್ಟರು. . ಮಲೆಯಾಳಂ ಭಾಷೆ ತಿಳಿದವರು ಸ್ವಲ್ಪ ಹೊತ್ತು ಕೇಳುತ್ತಿ ದ್ವರು. ನಂತರ ಅವರುಗಳಿಗೂ ಬೇಸರ ಬರ ಹತ್ತಿತು. ಆತ ಮಾತನ್ನು ನಿಲ್ಲಿಸಲೇ ಇಲ್ಲ. ಕೊನೆಗೆ ಅವರ ಪಕ್ಕದಲ್ಲಿ ನಿದ್ರಿಸುತ್ತಿದ್ದ ಅವರ ಹೆಂಡತಿ ಕಣ್ಣು ಗದರಿಕೊಂಡರು. ನಂಬೂದಿರಿ ಯ ಪ್ರವಚನ ನಿಂತುಹೋಯಿತು. ನಾನೂ ಕಂಡಕ್ಟರೂ ಪರ- ಸ್ಪರ, ನೋಡಿಕೊಂಡು ನಕ್ಕೆವು. ಬಸ್‌ ಓಡು- ತ್ತಲೇ ಇತ್ತು. ಅದು ಭಾದ್ರಪದ ಮಾಸ. ಮುಂಗಾರು ಮಳೆ ಮುಗಿದೂ ಮುಗಿಯದೆಯೂ ಕಣ್ಣು ` ಮುಚ್ಚಾಲೆಯಾಡುವ ತಿಂಗಳು ಅದು. ಹೊರಗೆಲ್ಲಿ ನೋಡಿದರೂ ಹಸಿರು. ಹಚ್ಚಹಸಿರು. ಹೊಲ " ಗದ್ದೆಗಳೂ ಆಕಾಶವನ್ನು ಮುಚ್ಚುವ ತೇಗು, ಹಲಸು, ಅಡಿಕೆ ಮರಗಳು--ಇವುಗಳಿಂದ ತುಂಬಿದ ಆ ಸುಂದರ ನೈಸರ್ಗಿಕ ದೃಶ್ಯಗಳಲ್ಲಿ ನನ್ನ ಮನಸ್ಸು ಲೀನವಾಯಿತು. . ತುಸು ಮುನ್ನವೇ ಬಿದ್ದ ಸಣ್ಣ ಮಳೆಯಲ್ಲಿ ಮಿಂದು ನವನವೀನವಾಗಿ ಕಾಣುತ್ತಿದ್ದ ಕೇರಳ ನಾಡಿನ ಗಳ ಸೌಂದರ್ಯದಲ್ಲಿ ನಾನು ನನ್ನನ್ನೆ ಮರೆತು ಬಿಟ್ಟೆ, ನಡುನಡುವೆ ಕಾಣುತ್ತಿದ್ದ ಗುಡಿಸಲುಗಳು ಅಲ್ಲಲ್ಲಿ ಗುಂಪು ಗುಂಪಾಗಿ ಹೆಂಗಸರೂ ಗಂಡಸರೂ ಕೆಲಸ ಮಾಡುತ್ತಿದ್ದುದನ್ನು ಕಂಡಾಗ, ಈ ಹಸಿರೂ ಸೌಂದರ್ಮವೂ ಪ್ರಕೃತಿಯ ಕೈವಾಡ ಮಾತ್ರವಲ್ಲ, ಮನುಷ್ಯನ ಪ್ರಯತ್ನಗಳಿಗೂ ಅದರಲ್ಲಿ ಭಾಗವಿದೆ ಎಂಬುದರ ನೆನಪಾಗು- ತ್ತಿತ್ತು. ಹಾಗೆ ನೋಡಿದರೆ ಆ ಜನಗಳಾದರೂ ಯಾರು? ಪ್ರಕೃತಿಯೊಡನೆ ಪ್ರಕೃತಿಯಾಗಿ ಒಂದಾಗಿಹೋದವರಲ್ಲವೇ? ಇದನ್ನು ಸ್ಪಷ್ಟೀ ಕರಿಸುವಂತೆ ಕಿಲಕಿಲ ನಗು. ಕೇಳಿಬಂತು. ಹಿಂತಿರುಗಿ ನೋಡಿದೆ. ಒಂದು ಸಣ್ಣ ಕಾಲುವೆ ಯಲ್ಲಿ ತಮ್ಮನ್ನೇ ಮರೆತು ಈಜಾಡುತ್ತಿದ್ದರು. ಬಿಟ್ಟು. “ಏಯ್‌” ಎಂದು ಸಣ್ಣದಾಗಿ : ಸತ್ಯದ ಶಕ್ತಿ ಶಿತ್‌ ಕೆಲ ಯುವತಿಯರು ಆ ಕ್ಷಣಕ್ಕೆ ಅದು ಒಂದು ಇನಿದಾದ ಆಟವೆಂಬಂತೆ ಕಾಣುತ್ತಿತ್ತು. 'ಆದರೆ ಮರುಕ್ಷಣವೇ ನನ್ನ ಯೋಚನೆ ಬದಲಿಸಿತು. ಭಯಂಕರವಾದ ಮಳೆಗಾಳೆಯಲ್ಲೂ ಗುಂಪು ಗುಂಪಾಗಿ ಸಮುದ್ರದಲ್ಲಿ ಮೀನು ಹಿಡಿಯಲು ಹೋಗುವ ಗಂಡಸರೂ, ಅವರ ಬಗ್ಗೆ ಯೋಜಚಿ- ಸಲೂ ಅವಕಾಶವಿಲ್ಲದೆ ಹೊಲಗದ್ದೆಗಳಲ್ಲೂ ತೋಟಗಳಲ್ಲೂ ದುಡಿಯುವ ಹೆಣ್ಣುಮಕ್ಕಳು, ಕಡಲ ನಡುವೆ ಆಕಾಶವನ್ನು ಮುಟ್ಟುವ ತೆಂಗಿನ ಮರದ ತುದಿಯಲ್ಲಿ ಒಂದು ಹೊತ್ತಿನ ಕೂಳಿಗಾಗಿ ಪ್ರಾಣವನ್ನೇ ಪಣವಾಗಿಡುವ ಜನ, ನೆತ್ತಿಯಲ್ಲಿ ಬೆವರು ಹರಿಸುತ್ತಲೇ ಬೆಟ್ಟದಂತಹ ತೇಗದ ಮರವನ್ನು ಬೆಳಗಿನಿಂದ ಬೈಗಿನವರೆಗೆ ಕೊಯ್ಕು- ತ್ತಲೇ ಇರುವ ಕಪ್ಪು ಆಕಾರಗಳು, ಹೊಟ್ಟೆ ಪಾಡಿಗಾಗಿ ದೇಶಾಂತರ ಅಲೆಯುವ ಹೆಂಗಸರೂ ಗಂಡಸರೂ ನನ್ನ ಮನಃಪಟಲದಲ್ಲಿ ಕಾಣಿಸ ತೊಡಗಿದರು. ನಾನು ಕಂಡಕ್ಟರೊಡನೆ ಮಾತಿ- ಗಾರಂಭಿಸಿದೆ. “ಇಷ್ಟು ಫಲವತ್ತಾದ ಕೇರಳದಲ್ಲಿ ಏಕಿಷ್ಟು ಬಡತನ?” ಕಂಡಕ್ಟರ್‌ ನನ್ನ ಈ ಪ್ರಶ್ನೆ ಕೇಳಿ ಒಂದು ತೆರನಾಗಿ ನಕ್ಕ. ನಂತರವೇ ನನ ತಿಳಿದದ್ದು ಅವನೂ ಓರ್ವ ಪದವೀಧರರೆಂದು, ಸಮಾಜವಾದದಲ್ಲಿ ತೀವ್ರ ಆಸಕ್ತಿಯುಳ್ಳವ ನೆಂದು. ನಡುನಡುವೆ ಅವನ ಮಾತಿನಲ್ಲಿ ನಾಸ್ತಿ- ಕತೆಯ ಛಾಯೆ ಕಂಡು ಬರುತ್ತಿತ್ತು. ನಾನು ಬೇಕೆಂದೇ, “ನಿಮಗೇನಪ್ಪ ಗುರುವಾಯೂರಃ ಪನ ದರ್ಶನವೂ, ಪಳನಿಯಾಂಡವನ ದರ್ಶನವೂ ಮೇಲಿಂದ ಮೇಲೆ ಲಭಿಸುತ್ತಲೇ ಇರುತ್ತದೆ. ಪ್ರಣ್ಯಶಾಲಿಗಳು ನೀವು” ಎಂದೆ. “ಕ್ಷಮಿಸಿ ಸಾರ್‌, ನಾನು ಯಾವ ದೇವಸ್ಥ್ಮಾ- ನಕ್ಕೂ ಹೋಗುವುದಿಲ್ಲ.” ಇದನ್ನು ಕೇಳಿದೊಡನೆಯೇ ಡ್ರೈವರ್‌ ಒಮ್ಮೆ ತಿರುಗಿ ಕಂಡಕ್ಟರನ್ನು.' ನೋಡಿದ. ಆ ನೋಟದ ಆರ್ಥ, ಅವನ ಹಣೆಯಲ್ಲಿದ್ದ ಗಂಧ ಕುಂಕುಮಗಳಲ್ಲಿಯೇ ಅಡಗಿತ್ತು. ಕಂಡಕ್ಟರ್‌ ನಕ್ಕುಬಿಟ್ಟ. “ಡ್ರೈವರ್‌ಗೆ ಭಕ್ತಿ ತುಂಬಾ ಜಾಸ್ತಿ. ನಾನು ದೇವಸ್ಥಾನಕ್ಕೆ ಹೋಗುವುದಿಲ್ಲವೆಂದು ಅವರಿಗೆ ತುಂಬಾ `ಸ ಜ್‌ ಬೂ ಬಾ AN ತ್‌ MEY ಸಸ ಎಗ್‌ ಗಲ ೧ ಬ BNI WL SN | ಅಸಮಾಧಾನ. ನನಗೆ ಅದರಲ್ಲಿ ಲ್ಲ “ನೀವು. ನಾಸ್ತಿಕರೆಂದು ಕಾಣು “ಹಾಗೇ ಅಂದುಕೊಳ್ಳಿ.” “ಹಾಗಾದರೆ ಆ ಯುವಕ ಬಸ್‌ ಹೊತ್ತಿಗೆ ಹೋಗಿ ಸೇರುವುದಿಲ್ಲ ಎಂದಾಗ ನಿಮಗೇಕೆ ಅಷ್ಟು ಸಿಟ್ಟು ಬಂತು? ಬೆಂಕಿ ಎಂದಾಕ್ಷಣ ಬಾಯಿ ಸುಟ್ಟು ಹೋಗುವುದೇ?” ಈ ಪ್ರಶ್ನೆಯಿಂದ ಅವನು ಕಕ್ಕಾಬಿಕ್ಕಿಯಾಗ ಬಹುದೆಂದು ನಾನು ಭಾವಿಸಿದೆ. ತದ್ವಿರುದ್ಧ ವಾಗಿ ಅವನು ತಕ್ಷಣ, “ಸಾರ್‌ ಅದು ಮೂಢ ನಂಬಿಕೆ ಎಂದು ನೀವು ಭಾವಿಸುತ್ತೀರಿ, ಆದರೆ ಅದು ಹಾಗಲ್ಲ. ನಾನು ನನ್ನ ಅನುಭವ ರೀತ್ಕಾ ಸ ರೂಢಿ ಸಿಕೊಂಡಿರುವ ಒಂದು ನಂಬಿಕೆ ಅಪ್ಪೆ. “ಹೇಗೆ?” “ಈ ಓಡುತ್ತಿರುವ ಬಸ್‌ ಹಲವು ತತ್ತ್ವಗಳ ಒತ್ತಾಸೆಯ ಬಲದಿಂದ ಓಡುತ್ತಿಥೆ. ಅದೂ ಈ ಬಸ್ಸಿನ ಎಂಜಿನ್‌ ಸ್ವಲ್ಪ ಕೆಟ್ಟು ಹೋದ ಯಂತ್ರವೇ, ಆದರೂ ಅದು ಓಡುತ್ತಲೇ ಇದೆ. . ಯಾಕೆ? ಅದು 'ಸತ್ಯಕೆ ಕೆ ಕಟ್ಟು ಬಿದ್ದು ಓಡುತ್ತದೆ. ಯಂತ್ರ ಶಕ್ತಿ” ಕೈಕೊಟ್ಟ ರೂ, au ತ್ರಿ ಸರಿಯಾದ ನಮ್ಮ ಮನೋಬಲ. ನಾವು ನಂಬಿದ ಸತ್ಮ ಶಕ್ತಿ ಇದರಿಂದ ಬಸ್‌ ಓಡುತ್ತದೆ ಇದು ನನ್ನ ನಂಬಿಕೆ ನಮ್ಮ ನಂಬಿಕೆ ಸಡಿಲಾದಾಗ, ನಾವು ಆ ಸತ ವನ್ನು * ಅವಮಾನಿಸಿದಾಗ ಅವೂ ನಮ್ಮ ಕೈ ಬಿಟ್ಟು ಬಿಡು ತ್ತವೆ ಎಂದು ನನಗನಿಸು ತ್ತದೆ.” ಕಂಡಕ್ಟರ್‌ ಈ ವಿವರಣೆಯಿಂದ ನನಗೆ ಅಚ್ಚರಿ ಯಾಯಿತು. - ಅಷ್ಟಕ್ಕೇ ನಾನು ಬಿಡಲಿಲ್ಲ. “ಇದು ಕೂಡಾ ಒಂದು ರೀತಿಯ ಮೂಢ ನಂಬಿಕೆಯೇ ಅಲ್ಲವೇ?” “ಅಲ್ಲ-ಇದು ಅನುಭವದಿಂದ ಕಂಡುಕೊಂಡ ಸತ್ಯ.” “ಹಾಗಾದರೆ ಇದೇ ಮಾರ್ಗದಲ್ಲಿ ಹಿರಿಯ ಸತ್ಯವಾದ ಪರಮಾತ್ಮನ ಶಕ್ತಿಯನ್ನು ನೀವು ಒಂದು. ದಿನ ರ ಕಂಡುಕೊಳ್ಳುತ್ತಿ ೀರಿ. ಅದೂ ನಿಮ್ಮ ಅನುಭವಕ್ಕೆ ಬಂದೇ ಬರುತ್ತದೆ” ಎಂದೆ. “ಯಾಕೆ!” ಗಳ ನಾನು ಅದನ್ನು ಅರಿತೇ ಇದ್ದೇನೆ. ಆದರೆ ಆ, ಸತ್ಮವನ್ನು ಗುರುವಾಯುರಿನಲ್ಲಿಯೋ ಪಳನಿಯಲ್ಲಿಯೋ ಬರೇ ಕಲ್ಲು ವಿಗ್ರಹದಲ್ಲಿಯೋ ಕಾಣಲು ಸಾಧ್ಯ ಎಲ್ಲ ಎಂಬುದು ನನ್ನ ಅನಿಸಿಕೆ” ಉತ್ತರಿಸಿದ ಕಂಡಕ್ಟ ರ್‌. ಕ ಇಷ್ಟ ರಲ್ಲಿ ಬಸ್ಸು ತಿರುಚ್ಛೂ ಚ್ಹೂರನ್ನು ತಲುಪಿತು. ಯಾಣಿಕರು ಇಳಿದರು. ಕೆಲವರು ಓರ್ವ ಪಾದ್ರಿಯೂ ಅವರ ಹಿಂದೆ ಓರ್ವ ಮುಸ್ಲಿಂ ಹಿರಿಯರೂ ಮೊದಲು ಹತ್ತಿ- ದರು. ಕೊಡೇ ಆಸಾಮಿಯೂ ಅವರೊಡನಿದ್ದ ಮಹಿಳೆಯೂ ಇಳಿದುಬಿಟ್ಟಿ ದ್ದ ರಿಂದ ಡ್ರೈ ವರನ ಹಿಂದಿನ ಮೊದಲ ಸೀಟಿನಲ್ಲಿ “ವೇಲು ನಾಯರಿವ ಪತ್ನಿ ಮಾತ್ರ ಕುಳಿತಿದ್ದ ಳು. ಆದರೆ ಆ "ಸ್ಟ ಫ್‌ pr ಮಾತ್ರ ನನ್ನ ಪಕ್ಕ ದಲ್ಲಿಯೇ ಕುಳಿಶಿದ್ದನ ಮ. ಯಾಕೋ, ಸ್ಮ ಳವಿದ್ದ ರೂ ಆಕೆಯ ಪಕ್ಕ ದಲ್ಲಿ ಹೋಗಿ ಕುಳಿತುಕೊಳ್ಳ) ಅಲ್ಲ. ಬಸ್‌ ಮತ್ತೆ ಹೊರಟಿತು. ಆಗ ಬ್ಬ ಯುವಕ ಅವಸ ಕ್‌ ಅವಸರವಾಗಿ ಓಡಿಬಂದು, “ಸಾರ್‌ ಪಳನಿಗೆ ಒಂದು ಸೀಟ್‌ ಇದೆಯಾ?” ಎಂದ. ಬಸ್ಸಿನೊಳಗೆ ಒಮ್ಮೆ ದೃಷ್ಟಿ ಹಾಯಿಸಿ ಲ 'ಕಂಡಕ ರ್‌, “ಸಾರಿ ಸಾರ್‌ ಲೇಡಿಸ್‌ ಸೀಟ್‌- ನಲ್ಲಿ "ಮಾತ್ರ ಒಂದೇ ಒಂದು ಸ್ಥಳವಿದೆ,” ಎಂದುತ್ತ ರಿಸಿದ. ಯುವಕ ಕರುಣಾಜನಕವಾಗಿ ಬೇಡಿಕೊಳ್ಳ- ತೊಡಗಿದ. ಅಷ್ಟರಲ್ಲಿ ನನ್ನ ಪಕ್ಕದಲ್ಲಿದ್ದ ಲ್‌ ಆಸಾಮಿ, “ಸಾರ್‌ ನಾನು . ಮಾದ] ಪಕ್ಕದಲ್ಲಿ ಕುಳಿತ್ಸುಕೊಳ್ಳುತ್ತೆ ನೆ. ಅವನಿಗೆ ನನ್ನ ಸೀಟ್‌ "ಕೊಡಬಹುದು ಎಂದು ಸ ಲ್ಪ ಹಿಂಜರಿಕೆಯಿಂದಲೇ ಹೇಳಿದ. ಕಂಡಕ್ಟರಿಗೆ ಈ ಯೋಚನೆ ಸ ಓಎಲ್ಬವೂ ಹಿಡಿಸ ಲಿಲ್ಲವೆಂಬುದು ಅವನ ಮುಖದಲ್ಲಿ ಚೆನ್ನಾ ಗಿಯೇ ವ್ಯ ಕ್ರವಾಗುತ್ತಿ ತ್ತು. ಇಷ್ಟ ರಲ್ಲಿ ಆ ಯುವಕನ ಬೇಡಿಕೆಯೂ ಹೆಚ್ಚು ತ್ತಲೆಃ “ಬೇರೆ ಮಾರ್ಗವಿಲ್ಲದೆ ಕಂಡಕ್ಟರ್‌ ಬಾಗಿಲು ತೆರೆದ. ನನ್ನ ಪಕ್ಕ ದಲ್ಲಿ ಕುಳಿತ “ಆ ಯುವಕನಿಗೆ, ಏದುಬು ) ಸವೂ ಬೆವರು ಹರಿಯುವುದೂ ನಿಲ್ಲಲು ಬಹು ಸಮಯ ಬೇಕಾಯ್ತು. ಕಂಡಕ್ಟ: ರ್‌ ಟಿಕೆಟ್‌ ಕೊಟ್ಟ ತಕ್ಷಣ, “ಪಳನಿಗೆ `ಈ ಬಸ್‌ ಎಷ್ಟು ಹೊತ್ತಿಗೆ ಸೆ ಸೇರು- ಸತ್ಯದ ಶಕ್ತಿ gf; ಫೆ ತ್ತದೆ?” ಎಂದು ಕೇಳಿದ. “ಏಳು ಗಂಟೆಗೆ,” ಕಂಡಕ್ಟರ ಉತ್ತರ. “ಖಂಡಿತವಾಗಿಯೂ “ಹೋಗುತ್ತ ದೆಯೋ ಇಲ್ಲ ಲೇಟ್‌ ಆಗುತ್ತದೋ 2” ಯುವಕನ ಧ್ವನಿ ಯಲ್ಲಿ ಆತಂಕ ತುಂಬಿತ್ತು. “ಸಾರ್‌, ಪೆಡ್ಕೂಲ್‌ ಟೆ ಮ್‌ ೭ ಘಂಟೆ. ಈಗ ಸಮಯ ೩ ಘಂಟಿ. ಇದುವರೆಗೆ ಸರಿ- ಯಾಗಿ . ಬಂದಿದೆ. ಮುಂದೆ ಹೇಗೋ ಹೇಗೆ ಹೇಳಲಿಕ್ಕೆ ಬರುತ್ತದೆ -?” ಬೆವರೊರೆಸಿ ಕೊಳು ತ್ತ ಮೌನವಾದ ಆ ಯುವಕ. ತಿರುಚ್ಚೂರನ್ನು ಬಿಟ್ಟು ಬಸ್‌ ಈಗ ಮೊದಲಿ ಗಿಂತ ವೇಗವಾಗಿ ಓಡುತಿತ್ತು. ಆಗ ಇದ್ದ - ಕ್ಕಿದ್ದಂತೆ ನನ್ನ ಪಕ್ಕದ ಯುವಕ, “ಸಾರ್‌, ಅಲ್ನೋಡಿ,” ಎಂದು ಪಶ್ಚಿಮಕ್ಕೆ ಕೈಮಾಡಿ ತೋರಿಸಿದ. ಕಪ್ಪು ಮೋಡಗಳು ಸೈನ್ಯದ ಪಡೆ- ಗಳು ಮುನು ಎಗ್ಗು ವಂತೆ ವೇಗವಾಗಿ ಬರುತ್ತಿ- ದ್ಹುವು. ಎರಡೇ ನಿಮಿಷದಲ್ಲಿ ಬಿಸಿಲು ಎಲ್ಲಿ ಮಾಯವಾಯಿತೋ ತಿಳಿಯಲಿಲ್ಲ. ಮತ್ತೆರಡು ನಿಮಿಷಗಳಲ್ಲಿ ಜೋರಾಗಿ ಮಳೆ. ಬೀಳಲಾರಂಭಿ- ಸಿತು. ಯುವಕನ ಮು ಖದಲ್ಲಿ ಆತಂಕ ಹೆಚ್ಚಿತು. ಅವನೊಡನೆ ಮೆಲ್ಲಗೆ ಮಾತಿಗಾರಂಭಿಸಿದೆ. “ಪಳನಿ ಯಲ್ಲಿ ತುಂಬ್‌ ಅವಸರದ ಕೆಲಸವೋ ?” ಯುವಕ ವಿರಕ್ತಿಯ ನಗೆ ನಕ್ಕ. “ಹೂಂ. ತುಂಬಾ ಮುಖ್ಯವಾದ ಕೆಲಸ, ಮದುವೆ ಎನ್ನುವುದೇ ಮನುಷ್ಯ ತುಂಬಾ ಅವಸರಪಟ್ಟು ಮಾಡುವ ಕೆಲಸ ತಾನೇ?” “ಹಾಗೆಂದರೆ ಅರ್ಥವಾಗಲಿಲ್ಲ.” “ಅರ್ಥವಾಗಲಿಲ್ಲವೊ? ನನಗೆ ಬೆಳಗಾದರೆ ಪುದುವೆ.” ಮದುವೆಯಾಗುವ ಹುಡುಗ ಇಷ್ಟು ಕೊನೆಯ ಘಳಿಗೆಯಲ್ಲಿ ಏಕೆ ಹೋಗಬೇಕು? ಏಕೆ ನಿರಾ- ಸಕ್ತಿಯಿಂದ ಮಾತನಾಡಬೇಕು ಎಂದು ನನಗೆ ತಿಳಿಯಲಿಲ್ಲ. ನನ್ನ ಸಂದೇಹವನ್ನು ಅರ್ಥಮಾಡಿ ಕೊಂಡವನಂತೆ ಆತ ಹೇಳತೊಡಗಿದ. “ಸಾರ್‌ ತಾನೊಬ್ಬ ನಿರುದ್ಮೋಗಿ ಪದವೀಧರ. ನನಗೆ ಪುದುವೆಯಾಗಲು ಇಷ ವಿಲ್ಲ. ನಮ್ಮ ತಾಯಿಯ ಬಲವಂತಕ್ಕೆ ಒಂದು ಹುಡುಗಿಯನ್ನು ನೋಡಲು - ರ ಗ್‌ “A 9 > ಎಂದು ಹೇಳಿಬಿಡಬೇಕೆಂದು ಯೋಚಿಸಿಕೊಂಡೇ ಹೋದದ್ದು.” “ಅಮೇಲೆ 2” “ಆಮೇಲೆನು? ಆ ಹುಡುಗಿಯನು ಸ ನೋಡಿದ ಮೇಲೆ ನನ್ನಿಂದ ಹಾಗೆ ಹೇಳಲಾಗಲಿಲ್ಲ.” ನನಗೆ ನಗು ಬಂತು. ಕಂಡಕ್ಟ ರೂ. ನನ್ನ ಕಡೆ ಢಿ ಅರ್ಥಗರ್ಭಿತವಾಗಿ ನಕ್ಕೆ. ಯಾಕೆ?” ಎಂದೆ ನಾನು “ತುಂಟತನದಿಂದ. “ನೀವು ಅಂದುಕೊಂಡಂತೆ ಆ ಹುಡುಗಿ ಅಂಥ ರೂಪಸಿಯೇನಲ್ಲ. ಆದರೆ ಅವಳ ಕಣ್ಣು ಗಳಲ್ಲಿ ಹೆಪ್ಪು ಗಟ್ಟಿ ದ್ದ ಸುಂದರವಾದ ಎಂದೇ ನು ಕೊಳ್ಳಿ -ಆಶಾಪೂರ್ಣ ನನ್ನ ನಿರ್ಧಾರವನ್ನು ಬದಲಿಸಿತು. ಅಲ್ಲದೆ ಅವ- ಳಿಗೆ ತಾಯಿ ತಂದೆ ಯಾರೂ ಇಲ್ಲ. ಕುಟ್ಟಿ ಪುರ ದಲ್ಲಿ ಅವರ ಮಾಮನ ಮನೆಯಲ್ಲಿದ್ದಳು. ಇದ- ರಲ್ಲಿ ಇನ್ನೊಂದು ತಮಾಷೆ ಏನು ಗೊತ್ತಾ ? ನಿರುದ್ಮೋಗಿ ಪದವೀಧರನಾದ ನಾನು ಅವರಿಗೆ ಅಳಿಯನಾದರೆ ಪಳನಿಯಾಂಡವನ ಸನ್ನಿಧಿಯಲ್ಲಿ ಮದುವೆ ಮಾಡುವುದಾಗಿ ಹರಕೆ ಬೇರೆ ಮಾಡಿ- ಕೊಂಡಿದ್ದ ರಂತೆ. ಅಷ್ಟು ಆತಂಕ ಅವರಿಗೆ. ನಾನು ಒಪ್ಪ ಲಾರೆ ಓದು ಹೇಳಲು ಸಾಧ್ಯ ವಾಗ ಲಿಲ್ಲ.” ಯುವಕ ನಿಲ್ಲಿಸಿದ. "ಅದು ಸರಿ ನೀವು ಇಷ್ಟು ಹೋಗುತ್ತಿರುವುದರ ಕಾರಣ?” “ಅದಾ? ಹೇಳ್ತೀನಿ. ನಾನು ಯಾವ,ಕೆಲಸಕ್ಕೆ ಅರ್ಜಿ ಹಾಕಿದರೂ ಉತ್ತರವೇ ಬರುವುದಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ತಿರುಚ್ಚೂರಿನ ಹೆಸ ೈಸ್ಕೂ ಲಿನಲ್ಲಿ ಇಂಟರ್ವ್ಮೂಗಾಗಿ ಕರೆ ಬಂತು.” “ಬರೋ ಹೆಣ್ಣು ಮಗಳ ಅದೃಷ ವೇ ಇರ- ಬೇಕು!” “ಅವಸರಪಡಬೇಡಿ ಸಾರ್‌, ಪೂರ್ತಿ ಕೇಳಿ, ಇಂಟರ್‌ವ್ಮೂಗೆ ಹೋದ ನನ್ನನ್ನು ತಕ್ಷಣವೇ ಆರಿಸಿಯೂ ಬಿಟ್ಟರು. ನಂತರ ಮಧ್ಯಾಹ್ನ ಸ್ಕೂಲ್‌ ಪ್ರೆಸಿಡೆಂಟನ್ನು ಅವರ ಮನೆಯಲ್ಲಿ ನೋಡಲು ಹೇಳಿದರು.” “ಅವರು ಏನು ಹೇಳಿನರು ?” ೪ “ಏನು ಹೇಳಿದರಾ?” ಎನ್ನುತ್ತಲೇ ' ಆ ಕಣು ಗಳು ಣಿ ತಡವಾಗಿ ಕಾಕಾ ಸ ಕಕನ. ಮಗಲ ಸಾ ಬೇಡಿಕೆ * ೮೦ ಕಸ್ತೂರಿ, ಎಪ್ರಿಲ್‌ ೧೯೭೭ “ ಸಾವಿರ ರೂಪಾಯಿ ಲಂಚ ಕೇಳಿದರು. ಅದೂ : ಒಂದು ವರ್ಷಕ್ಕೆ ಮಾತ್ರ ಕೆಲಸ. ಎರಡು -ಸಾವಿರ ಕೊಟ್ಟರೆ ಮೂರು ವರ್ಷ ಕೆಲಸ ಕೊಡು ವುದಾಗಿ ಹೇಳಿದರು.” “ನೀವು ಏನು ಹೇಳಿದಿರಿ ?” “ಏನು ಹೇಳುವುದು ? "ನಾನು ನಾಳೆ ಬೆಳಗ್ಗೆ ಒಂದು ಹುಡುಗಿಯು ಕುತ್ತಿಗೆಗೆ ತಾಳಿ ಕಟ್ಟು ತ್ತೇನೆ, ಅದನ್ನು ಬೇಕಾದರೆ ಮರುದಿನ ಬಿಚ್ಚ ಕೊಂಡು ಬಂದು ನಿಮ್ಮ ಕೈಗೆ ಹಾಕುತ್ತೇನೆ. ಅದುವರೆಗೆ ಕಾದಿರಿ' ಎಂದು ಹೇಳಿ ಬಂದೆ.” ನನ್ನ ಮನಸ್ಸಿಗೆ ತುಂಬಾ ವೇದನೆಯಾಯಿತು. ಅಷ್ಟರಲ್ಲಿ ಕಂಡಕ್ಟರ್‌, “ಸಾರ್‌ ಈಗ ತಿಳಿ- ಯಿತಾ? ಪದವೀಧರನಾಗಿಯೂ ನಾನೇಕೆ ಈ ಕೆಲಸಕ್ಕೆ - “ಬಂದೆ” ಎಂದು, ಎಂದು ನಡುವೆಯೇ ನುಡಿದೆ. ಇದುವರೆಗೆ ನನಗೆ ತಿಳಿಯದಿದ್ದ ಅನೇಕ ವಿಷಯಗಳು ನನಗೀಗ ತಿಳಿಯತೊಡಗಿದುವು. ಕೇಳಿ ಕೆಲಸದ ಆ ಯುವಕನ ಪೂರ್ಣ ವಿವರಗಳನು R “ತಮ್ಮ, ತಿಳಿದುಕೊಂಡೆ. ನಂತರ, ವಿಷಯಕ್ಕಾಗಿ ಇಷ್ಟು ನೊಂದುಕೊಳ್ಳಬೇಡ. ಮುಂದಿನ ಬಾಕ ಮದರಾಸಿನಲ್ಲಿ ನನ್ನನ್ನು ಈ ಎಳಾಸದಲ್ಲಿ ಬಂದು ಕಾಣು,” ವಂದು. ವಿಳಾಸದ ಕಾರ್ಡನ್ನು ಅವನ ಕೈ! ಯಲ್ಲಿ ಕೊಟ್ಟೆ. ಅದನ್ನು ಓದಿಕೊಂಡ ಯುವಕನ ಮುಖದಲ್ಲಿ ನಂಬಿಕೆಯ ಹೂ ಅರಳಿತು. ಅವನ ನಂಬಿಕೆಯನ್ನು ದೃಢ ಪಡಿಸುವಂತೆ ಇದ್ದಕ್ಕಿದ್ದಂತೆ ಕಪ್ಪು ಮೊಡಗಳು ಮರೆಯಾಗಿ ಪ್ರಕಾಶಮಾನವಾಗಿ ಬಿಸಿಲು ಬಿತ್ತು. ಸಣ್ಣದಾಗಿ ಹನಿಯುತ್ತಿದ್ದ ಮಳೆ ;ಒಂದು ಕಡೆ, ಮಳೆಯಲ್ಲಿ ನೀರಾಡಿಎದ್ದ ಕೇರಳದ ಬಯ- ಲುಗಳು ಒಂದು ಕಡೆ, ತಣ್ಣಗೆ ಬೀಸುತ್ತಿದ್ದ ಸಂಜೆಯ ಗಾಳಿಯೊಂದೆಡೆ-ಎಲ್ಲವೂ ಸೇರಿ ನನ್ನ ನ್ನೊಂದು ಹಿತವಾದ ವಾತಾವರಣಕ್ಕೆ ಕೊಂಡೊ- ಯ್ಯುತ್ತಿತ್ತು. ಇದಕ್ಕೆಲ್ಲ ಕಳಸವಿಟ್ಟಂತೆ ಪೂರ್ವ ದಿಕ್ಕಿನಲ್ಲಿ ದೊಡ್ಡದೊಂದು "ಕಾಮನಬಿಲ್ಲು ಗಂಭೀರವಾಗಿ ಕಾಣುತ್ತಿತ್ತು. ವೇದನೆಗೊಂಡ ನನ್ನ ಮನಸ್ಸಿ ಗೆ: ತುಸು ಸಮಾಧಾನವೆನಿಸಿತು. ಯುವಕನೂ ತನ್ನ ನೋವನ್ನು ಮರೆತು ಹೊರಗಿನ ನೋಟದ ಸೌಂದರ್ಯ ದಲ್ಲಿ ಲೀನ- lw ವಾದನು. ಆ ರಮ್ಮ ದೃಶ್ಯಗಳು, ಸೋತು ಹೋದ ಅವನ ಮನಸ್ಸಿಗೆ ಚೇತನವನ್ನೀಯುತ್ತ ಮರುದಿನ ಆರಂಭವಾಗುವ ಅವನ ವೈವಾಹಿಕ ಜೀವನವೆಲ್ಲ ಪ್ರಕಾಶಮಯವಾಗಿರುತ್ತದೆಂಬ ಭ್ರಮೆಯನ್ನುಂಟುಮಾಡಿರಬೇಕು-ನಂಬಿಕೆ ಎನ್ನು ವುದೇ ಯೌವನದ ವಿಶೇಷ ಸ್ವತ್ತಲ್ಲವೆ? ಸಂಜೆ ಸುಮಾರು ನಾಲ್ಕೂವರೆ ಗಂಟೆಯಾಗಿರ ಬೇಕು. ಬಸ್‌ ನೆಮ್ಮೂರನ್ನು ಸಮೀಪಿಸುತ್ತಿತ್ತು. ಇದ್ದಕ್ಕಿದ್ದಂತೆ ಬಸ್ಸನ್ನು ರಸ್ತೆಯ ಬದಿಗೆ ನಿಲ್ಲಿ ಸಿದ ಡ್ರೈವರ್‌. ಕಂಡಕ್ಟರರಿಗೇ ವಿಷಯವೇ ನೆಂದು ಮೊದಲು ಅರ್ಥವಾಗಲಿಲ್ಲ. ಬಲ ಭಾಗದ ಮುಂದಿನ ಚಕ್ಸ್ಟ ಪಂಕ್ಚರ್‌ ಆಗಿತ್ತೇಬುದು ನಂತರವೇ ತಿಳಿದದ್ದು. ಎಲ್ಲರಿಗೂ ತಿಳಿಯ ಹೇಳಿದರು. ಅದೃಷ್ಟವಶಾತ್‌ ಸ್ಪೆಪ್ನಿ ಇತ್ತು. ಎದುರಿಗೆ ಬರುತ್ತಿದ್ದ ಲಾರಿಯೊಂದನ್ನು ನಿಲ್ಲಿಸಿ ಜಾಕ್‌ ಪಡೆದು ಕೆಲಸ ಆರಂಭಿಸಿದರು. ಬಸ್ಸಿನಿಂದ ಇಳಿದ ಪ್ರಯಾಣಿಕರಲ್ಲಿ ಕೆಲವರು ಹತ್ತಿರವಿದ್ದ ಕಾಲುವೆಯಲ್ಲಿ ನೀರು ಕುಡಿದರು. ಮತ್ತೆ . ಕೆಲವರು ಮರೆಯಾದ ಸ್ಮಳ ಹುಡುಕಾಡಿ ಕೊಂಡು ಹೊರಟರು. ನಂಬುದಿರಿ ಸಂಧ್ಯಾವಂದನೆ ಮಾಡಲು ಒಂದು ಚಿಕ್ಕ ಚೊಂಬಿನೋದಿಗೆ ಕಾಲುವೆಯಲ್ಲಿ ಇಳಿದುಬಿಟ್ಟರು. ತಿರುಚ್ಚೂರಿನಲ್ಲಿ ಹತ್ತಿದ ಮುಸ್ಲಿಂ ಹಿರಿಯರು, ಮರದಡಿಯಲ್ಲಿ ಒಂದು ಚಿಕ್ಕ ವಸ್ತ್ರವನ್ನು ಹಾಸಿ ಪ್ರಾರ್ಥನೆಗೆ ತೊಡಗಿದರು. ಪಳನಿಗೆ ಹೋಗಬೇಕಾದ ಹೊಸ ದಂಪತಿಗಳು ಏನು ಮಾಡುವುದೆಂದು ತಿಳಿಯದೆ ಒಂದು ಮರದಡಿಯಲ್ಲಿ ಸುಮ್ಮನೆ ನಿಂತಿದ್ದರು. ಪಾಪ! ಫೊಳ್ಳಾಚಿಗೆ ಹೋಗಬೇಕಾಗಿದ್ದ ಹಿರಿ- ಯರ ಮುಖವನ್ನು ನೋಡಲಾಗುತ್ತಿರಲಿಲ್ಲ. ಅವರಿಗೆ ಮೊಮ್ಮಗ ಉಳಿಯುತ್ತಾನೆಯೋ ಎಂಬ ಚಿಂತೆ, ಯುವಕನಿಗೆ ಬೆಳಕುಹರಿದರೆ ಮದುವೆ. ಇಂತಿಹ ಇಕ್ಕಟ್ಟಾದ ಪರಿಸ್ಥಿತಿಯಲ್ಲಿ ಬಸ್‌ ನಿಂತು ಹೋಗಬೇಕೆ? ಇದರ, ಮಧ್ಯೆ “ಬಸ್‌ ನೀತು ಹೋಗುತ್ತದೆ' ಎಂದು ಸವಾಲು ಹಾಕಿದ ಯುವಕರ ತಂಡ ಸ್ವಲ್ಪ ದೂರದಲ್ಲಿ ನಿಂತು, ಗೇಲಿಮಾಡುವ . ದೃಷ್ಟಿಯಿಂದ ಸಿಗರೇಟಿನ ಹೊಗೆಯನ್ನು ಉಗುರಳಾಗಿ ಬಿಡುತ್ತಿದ್ದರು. ಮಧ್ಯೆ ಒಮ್ಮೆ ಕಂಡಕ್ಟರ್‌ ನನ್ನ ಸತ್ಯದ ಶಕ್ತಿ ಬಳಿಗೆ - ೮೧ ಬಂದು,. “ಸಾರ್‌ ಯೋಚಿಸಬೇಡಿ, ಇನು ಸ್ನ ಹತ್ತು ನಿಮಿಷಗಳಲ್ಲಿ ಬಸ್‌ ಹೊರಟುಬಿಡುತ್ತದೆ, ಎಂದ. ಅವನು ಮರಳಿ ಹೋಗುವಾಗ ಸಿಗ ರೇಟುಧಾರಿಗಳಾದ ಆ ಕೊಳವೆಪ್ಕಾಂಟ್‌ ಯುವ- ಕರನ್ನು ದುರದುರನೆ ನೋಡಿದ ನೋಟ ನೋಡಬೇಕಿತ್ತು. ನನಗೆ ನಗೆ ಬಂತು, ಆ ಯುವಾ ಕರೂ ನಗುತ್ತಿದ್ದರು. ಮತ್ತೆ ಬಸ್‌ ಹೊರಟಾಗ ಚೆನ್ನಾಗಿ ಕತ್ತಲಾ- ' ಗಿತ್ತು. ಡ್ರೈವರ್‌ ತನ್ನ ಕೈಲಾದಷ್ಟೂ ವೇಗ- ವಾಗಿ ಬಸ್ಸನ್ನು ನಡೆಸುತ್ತಿದ್ದ. ಆದರೆ ಅದಕ್ಕೂ ಆಪತ್ತು ಬಂದಿತು. ಬಸ್ಸಿನ ಹೆಡ್‌ ಲೈಟ್‌ ಸರಿಯಾಗಿ ಉರಿಯುತ್ತಿರಲಿಲ್ಲ. ಅದರಿಂದ ನಿಧಾ- ನವಾಗಿಯೇ ಹೋಗಬೇಕಾಯಿತು. ಆಗ ಕಂಡ ಕ್ಚರ್‌ ಇದ್ದಕ್ಕಿದ್ದಂತೆ ಬಸ್‌ ನಿಲ್ಲಿಸಲು ಹೇಳಿ ದರು. ಡ್ರೈವರ್‌ ಸೀಟಿನ ಹಿಂದಿದ್ದ ಆ "ಸ್ಟೈಲ್‌ ' ಆಸಾಮಿಯನ್ನು ಎಬ್ಬಿಸಿ ಕೊನೆ ಯಲ್ಲಿದ್ದ ನೀಳವಾದ ಸೀಟಿಗೆ ಹೋಗಲು ಹೇಳಿದ. ಇಬ್ಬರೂ ಪರಸ್ಪರ ಒಂದು ವಿಧವಾಗಿ ನೋಡಿ ಕೊಂಡರು, ಕ್ಷಣ ಹೊತ್ತು ಮಾತ್ರ. ನಂತರ ಆ “ಸ್ಪೈ ಲಲ್‌ ಆಸಾಮಿ ಹಾವಾಡಿಗನ ಬುಟ್ಟಿಯ ಲ್ಲಿಯ ಹಾವಿನಂತೆ ಅಡಗಿ, ಕಂಡಕ್ಟರ್‌ ಹೇಳಿದ ಹಾಗೆ ಸೃಳವನ್ನು ಬದಲಾಯಿಸಿಬಿಟ್ಟ, ಮತ್ತೆ ಬಸ್‌ ಹೊರಟಿತು. ನನಗೇನು, ಯಾರಿಗೂ ಏನೂ ಅರ್ಥವಾಗಲಿಲ್ಲ. ಕೆಲ ನಿಮಿಷಗಳ ನಂತರ ಕಂಡ- ಕರ್‌ ನನ್ನ ಬಳಿ ಮೆಲ್ಲಗೆ ಮಾತನಾಡಲಾರಂಭಿ- ಸಿದ. “ನಿಮಗೆ ಪಾಪ, ಪುಣ್ಯದಲ್ಲಿ ನಂಬಿಕೆ ಇದೆಯಾ?” “ಇದೆ, ಯಾಕೆ?” “ಆ ಹುಡಗಿ ಆ ಆಸಾಮಿಯು ತನ್ನ ಅಣ್ಣ ಎಂದು ತಾನೇ ಹೇಳಿದಳು?” “ಹೌದು, ಅದಕ್ಕೇನೀಗ?” “ಅವನು ಅವಳಣ್ಣನೂ ಅಲ್ಲ, ಏನೂ ಅಲ್ಲ.” “ನಿಮಗೆ ಹೇಗೆ ಗೊತ್ತು?” “ಸಾರ್‌, ನಿಮಗೆಲ್ಲ ಇವು ಅರ್ಥವಾಗುವುದಿಲ್ಲ. ನಮಗೆ ಗೊತ್ತಾಗುತ್ತೆ. ಬಸ್ಸಿನಲ್ಲಿ ಬೆಳಕಿಲ್ಲದಿದ್ದರೆ ಚಿಲ್ಲರೆ. ಚೇಷೆ ಗಳು ನಮ್ಮ ಕಣ್ಣಿಗೆ ಬೀಳುವುದಿಲ್ಲ ಎಂದುಕೊಂಡಿದ್ದಾರೆ. ಅದೂ ಮುಂದಿನ ಸೀಟಿ ನಲ್ಲಿ ಅಕ್ರಮ ನಡೆಯುತ್ತಿದ್ದರೆ ನೋಡುತ ೮೨ ಸುಮ್ಮ ನೆ ಕೂಡುವುದೇ?” ಹಲ್ಲು ಹಲ್ಲು ಕಡಿ ಯುತ್ತಿದ್ದ ಕಂಡಕ್ಟ ರ್‌ ನನಗೆ. ಏನೂು- ಹೇಳ ಬೇಕೇದೆ ದೇ ೬ಳಿಯಲಿಲ್ಲ. ಕಂಡಕ್ಟರ್‌ ಮ ಮುಂದುವ ರಿಸಿದ. “ಆ ಬಲಗಡೆ ಮೂಚಾಗದ - ಟಯರ್‌ ಏಕೆ ಪಂಕ್ಚರ್‌ ಆಯಿತು ಎಂದು ಈಗಲಾದರೂ ಎಲಿದೆ [se] ಐ Gl © et (೨ ಸಾ ~ b ಕೆಳಗೆ. ನಾನಾಗಲೇ ನಿಮಗೆ ಹೇಳ pS ಫೆ ಆ ಸೀಟನ ಲಿಲ್ಲವೆ ವೆ? ಯಂತ್ರ ಗಳೂ ಕೂಡಾ ಒಂದು ಬಗೆ ಯಲ್ಲಿ ಸತ್ಯದ ಕಟ್ಟೆ ಗೆ ಒಳಪಟ್ಟಿ ರುತ್ತವೆ ಎಂದು.” 8 ನನಗೆ ಅಳುವು ದೋ, SAE ತಿಳಿಯ ಲಿಲ್ಲ. ದೇವಸ್ಥಾ ನ: ದೇವರು ಯಾವುದರಲ್ಲೂ ನೇಬಿಕೆ ಇಲ್ಲದವ ವರಿಗೆ ಇಂಥ ಒಂದು ನಂಬಿಕೆಯೇ? ಕಂಡಕ ಕರ್‌ ಒಬ್ಬ ವಿಚಿತ್ರ ನನಗೆ. ಅಷ್ಟರಲ್ಲಿ ನೆಮ್ಮೂರು ಬಂದುಬಿಟ್ಟಿತು. ಎಷ್ಟೋ ಮಂದಿ ಇಳಿದರು, ಹತ್ತುವುದಕ್ಕಾಗಿ ಹೊರಗೆ ಒಂದು ಚಿಕ್ಕ ಗುಂಪೇ ಕಾದಿತ್ತು. ಸಕು ಟುಂಬವಾಗಿ ಪಳನಿಗೆ ಹೊರಟಿದ್ದ ಒಬ್ಬ, “ಸಾರ್‌ ಪಳನಿಗೆ ಮೂರು ಟಿಕೆಟ್‌, ವ ನಿಗೆ ಮೂರು ಟಿಕೆಟ್‌,” ಎಂದು ಉಸಿರು ಬಿಡದೆ-ಕೂಗುತ್ತಿದ್ದ, ಅವನು, ಆವನ ಹೆಂಡತಿ, ಹದಿನೈದು ವರ್ಷ ಹುಡುಗಿಯೊಬ್ಬ ಳು, ಹೆಂಡತಿಯ ಕಂಕುಳಲ್ಲಿ ಒಬ್ಬ ಹುಡುಗ. “ಮಗುವಿನ ವಯಸ್ಸೆ ಭದ “ಅಲ್ಲ, ಆರು,” ಎಂದು ಹೇಳಿದ ಹದಿನೈ ದು ವರ್ಷದ ಹುಡುಗಿಯ ತಲೆಯ ಮೇಲೊರಿದು ಮನುಷ 5 ಎನಿಸಿತು ಹುನ್‌ ಪೆಟ್ಟು ಬಿತ್ತು. ತಾಯಿ, ಮಗಳು ಕಣ್ಣು, ಕಣ್ಣು ಬಿಟ್ಟ “ಏಯ್‌ ಮೂರು ವರ್ಷ ವಯಸಾ ದರೂ ಟಿಕೆಟ್‌ ತಗೋಬೇಕು,” ಎಂದ ಕಂಡಕ್ಕೆ ರ್‌. ಕಾವ ಡಿಗಳು, ಗಂಟೂ ಮೂಟೆಗಳೊಡನೆ ಆ ಗುಂಪು ಗಡಿಬಿಡಿಯಿಂದ ಬಸ್ಸ ನ್ನೇರಿತು, ಆಗಲೇ ಪಳನಿ- ಯಾಂಡವನ ದರ್ಶ ಭಾಗ್ಯ ಲಭಿಸಿದ ತೃಪ್ತಿ ಆ ಕುಟುಬಸ ನ ಮುಖದಲ್ಲಿ "ತುಂಬಿದ್ದಿ ತು. ಅವರ ಹಿಂದೆ ಇಬ ಚ ಸುಂದರ ಯುವತಿಯರು ಹತ್ತಿ. ಕಸ್ತೂರಿ, ಎಪ್ರಿಲ್‌ ೦೯೭೭ : ರ ಸ”. ದರು. ಅವರ ಉಡುಗೆ ತೊಡಿಗೆಗಳಲ್ಲಿ ಅವಶ್ಯಕತೆ ಗಿಂತ ಹೆಚ್ಚು ಅಲಂಕಾರವಿತ್ತು. “ಎಲ್ಲಿಗೆ?” ಅವರುಗಳು ಉತ್ತ ರಿಸಲಿಲ್ಲ. ಹಿಂದೆ ಕೈ ತೋರಿಸಿದರು. ಲುಂಗಿಯುಟ್ಟ ಮೀಸೆಧಾರಿ- ಯೊಬ್ಬ ನಂತಿದ್ದ - ತಮಿಳನಂತೆ ಕಾಣುತ್ತಿ ದ್ರ ಅವನು ಕಂಡ ರ ಬಳಿ ಬಂದು ಕೆಳಗಿನ ಸ ರದಲ್ಲಿ ಘನ ಇ ಚಿಗೆ ಬ್‌ ಟಿಕೆಟ ಕೇಳಿದ. ಅವನನ್ನು ದುರುಸುಟ್ಟಿ ಕೊಂಡು ನೋಡುತ್ತಲೇ ಕಂ ಡಕ್ಟರ್‌ ಟಿಕೆಟ್‌ ಕೊಟ್ಟ. ಬಸ್‌ ಹೊರಟಿತು ಕಂಡಕ್ಟ ರ್‌ ಮೆಲ್ಲಗೆ ನನ್ನ "ಬಳ್ಳಿ “ನಾರ್‌ ಈ ಬಸ್‌ ಸರಿಯಾದ ವೇಳಗೆ ಪಳನಿ ತಲುಷ್ಠವುದೆಂದು ನನಗಂತೂ ತೋರುವುದಿಲ್ಲ,” ಸ “ಇಂದು ಮೀಸೆ ಆಸಾಮಿ, ತಮಿಳಿನವ. ಅವನು ಯಾರು ಗೊತ್ತೆ? ಕೊಯಿಮತ್ತೂರಿನ ಕೆಲ ಲಾಡ್ಜ್‌ಗಳಿಗೆ ಷಾ ೫ ಏಜೆಂಟು ಅಂದರೆ?” “ಅವನ ಜೊತೆ ಆ ಹುಡುಗಿಯರನ್ನು ನೋಡಿಯೂ ನಿಮಗೆ ತಿಳಿಯಲಿಲ್ಲವೇ? ” `ನನಗೆ ಅರ್ಧಂಬರ್ಧ ಅರ್ಥವಾದಂತಾಯಿತು ಗೊತ್ತಾಯಿತೆಂಬಂತೆ ತಲೆಯಾಡಿಸಿದೆ. ಅಷ ಷ್ಟರಲ್ಲಿ ರಸ್ತೆಯಲ್ಲಿ -ಯಾರೋ ಕೈ ತೋರಿಸಿದರೆಂದು ಬಸ್‌ ನಿಂತಿತು. “ಬಸ್‌ಸ್ಟಾಟಂಡಿಗೆ ಬಂದು ಹತ್ತದೆ ಯಾಕಾದ್ರೂ ಹೀಗೆ ಪ್ರಾಣ ತಿನ್ನು- ತ್ತೀರಿ?” ಎಂದು ಶಪಿಸುತ್ತಲೇ ಕಂಡಕ್ಟರ್‌ ಬಾಗಿಲು ತೆಗೆದ... ಬಸ್‌ ಊರಿನಿಂಧ ಒಂದು ಮೈಲು ದೂರ ಬಂದಿರಬಹುದು. ಹೊರಗೆ ದಟ್ಟವಾದ ಕತ್ತಲು. ನಾಲ್ಕೈದು ಮಂದಿ. ದೊಡ್ಡದೊಂದು ಪೆ ಪೆಟಿ ಗೆಯೊಡತೆ ನಿಂತದ್ದು | ಮಾತ್ರ ಕಾಣುತ್ತಿತ್ತು. ಸ್‌ ನಿಂತ ತಕ್ಷಣ ಮೂರು ಮಂದಿ ತ ಬಸ್‌ ಮೇಲೆ ಹತ್ತಿ ಪೆಟ್ಟಿಗೆಯನ್ನು ಇಟ್ಟು ಬಿಟ್ಟರು. ನಯ್‌ ಬಸ್ಸಿ ನಲ್ಲಿಸ ವಿಡೆಯೋ ಇಲ್ಲವೋ ಎಂದು ಕೂಡಾ ಕೇಳದೆ `ನಿಮ್ಮ ಐ ಪಾಡಿಗೆ ನೀವು ಪೆಟ್ಟಿಗೆಯನ್ನು ಮೇಲಿ ಹಾಕಿಬಿಟ್ಟರೆ ಏನರ್ಥ? ಇರುವುದು ' ಒಂದೇ ಒಂದು ಸೀಟು," ಎಂದು ತ 4! ಸತ್ಯದ ಶಕ್ತಿ ೮೩ ಕೂಗಾಡಿದ ಕಂಡಕ್ಟರ್‌. ಹೇಗೆ?” ಸಾರ್‌ ಒಂದೇ ಒಂದು ಸೀಟ್‌ ಇದ್ರೂ “ನಾನಾಗಲೇ ಹೆಳಿದನಲ್ಲ...” ಎಂದು ಆ ಸಾಕು ಮಿಕ್ಕವರು ಹಿಂದಿನ ಬಸ್‌ನಲ್ಲಿ ಬರ್ತೀವಿ.” ವಿಷಯ ತನ ಸಂಬಂಧಿಸಿದ್ದೇ ಅಲ್ಲವೆಂಬತೆ “ಸರಿ, ಆದ್ರೆ ಬೇಕು.” “ಹೋ ಕೊಟ್ಟುಬಿಡ್ತೀವಿ.” “ಪೆಟ್ಟಿಗೆ ಏನಷು ಯಲ್ಲ?” “ಎಲ್ಲ ಕಲ್ಲುಗಳು, ಗಂಧದ ವ್ಯಾಪಾರಕ್ಕಾಗಿ ಹೋಗುತ್ತಿದೆ.” ಮಾತ್ರ ಹತ್ತಿಸಿಕೊಂಡು ಕಂಡಕ್ಟರ್‌ ಕೊಟ್ಟುಬಿಟ್ಟ. 3 ಘಂಟಿ ಏಳಾಯಿತು. ಬಸ್‌ ಕೊಲ್ಲೀಗೋಟಿ ಯನ್ನು ದಾಟಿ ಎರಡು ಮೈಲು "ಹೋಗಿರ ಬಹುದು. ಮತ್ತೆ ಮಳೆ Roa ಮಳೆ ಎಂದರೆ ಸಾಧಾರಣ ಮಳೆಯಲ್ಲ. ಧೋ ಧೋ ಸ ಸುರಿಯುತ್ತಿದ್ದ ಆ ಮಳೆಯಲ್ಲಿ, ಮಂಕು ಪದ ಬೆಳಕಿನ ಲ್ಲಿ” ಬಸ್‌ ಮುಂದೆ dk ಅಪಾಯವೆಂದು ಡ್ರೈವರ್‌ ಬಸ್ಸನ್ನು ರಸ್ತೆಯ ಬದಿಗೆ ನಿಲ್ಲಿಸಿಬಿಟ್ಟ. ಎತ್ತ ತಿರುಗಿದರೂ ಭಯಂಕರ ಕತ್ತಲು. ಸುರಿಯುತ್ತಿದ್ದ ಮಳೆ. ಆಗಾಗ ತೋರುವ ಮೀಜಿನ ಬೆಳಕಿನ ನಲ್ಲಿ ಕಾಣುತ್ತಿದ್ದ ಗಾಢಾರಣ್ಯ ಪೆಟ್ಟಿಗೆಗೆ ಲಗ್ಗೇಜ್‌ ಕೊಡ ಗಿ ತುಂಡುಗಳು- ಹಾ ಒಬ್ಬನನ್ನು $36 ರೆ ಟಿ ದಿಂದಾವೃತವಾದ 'ಬೆಟ್ಟಗಳು, ನಡುನಡುವೆ ಕೇಳಿ ' ಬರುತ್ತಿದ್ದ ಸಿಡಿಲಿನ ಶಬ್ದ, ಎಲ್ಲವೂ ಸೇರಿ ನಮ್ಮೆಲ್ಲರನ್ನೂ ಬಲಹೀನರನ್ನಾಗಿ. ಮಾಡಿಬಿಟ್ಟಿ ದ್ವವು. ಒಬ್ಬರ ಮುಖದಲ್ಲಿಯೂ ಕಳೆಯಿಲ್ಲ. ಪೊಳ್ಳಾಚಿ ಹಿರಿಯರು ತಮ್ಮ ಮೊಮ್ಮಗನನ್ನು ನೆನಸಿಕೊಂಡು ಅಳುವುದಕ್ಕೇ ಆರಂಭಿಸಿಬಿಟ್ಟರು. " ನೆಮ್ಮೂರಲ್ಲಿ ಇಳಿದ. ನಂಬೂದಿರಿಗೆ ಬದಲಾಗಿ ಮುಸ್ಲಿಂ ಹಿರಿಯರು ಈಗ ಅವರಿಗೆ ಸಮಾಧಾನ ಹೇಳತೊಡಗಿದರು. ಪಾದ್ರಿಗಳು ಅವರಿಗಾಗಿಯೂ ಅವರ ಮೊಮ್ಮಗನಿಗಾಗಿಯೂ ಪ್ರಾ ೯ಸತೊಡ ಗಿದರು. ನನ್ನ ಪಕ್ಕ ದಲ್ಲಿದ್ದ ಯುವಕನೋ ಏನಾದರೂ ಕೇಳಿದರೆ "ಅತ ತ್ತು ಬಿಡುತ್ತ ನೇನೋ ಅನಿಸುತ್ತಿತ್ತು. ನಾನು ಕಂಡಕ್ಟರೊಡನೆ ಮಾತಿ- ಕರೆ, ಹೀಗೆ ನಿಂತುಬಿಟ ರೆ ಭಾರವಾಗಿರುವೇಶಿದೆ 'ಡೇನೆ...” ದ ಎಡೆಬಿಡದೆ - ಉತ್ತರಿಸಿದನು. ಆದರೆ ಸ್ವಲ್ಪ ಹೊತ್ತಿನ ನಂತರ, “ಸಾರ್‌, ಇದು ಸತ್ಯಕ್ಕೆ ಅಡಗಿ ಪಾಪದ ಹೊರೆ ಹೆಜ್ಜಾ ಗುತ್ತ ಆಗುತ ಶಕ್ತಿ ಕು ದುತ್ತಲೇ ಹ ನನಗೆ ಸಿಟ್ಟು ಬರೀ ಖೆ ಒಳೆಯ ಯಕಗಳಿಗೇದೇ ಹೋಗುತ್ತಿರುವವರೂ ಇಷ್ಟು. ಸಸ ಇದ್ದಾರಲ್ಲ? ಅವರ ಮನೋಬಲಕ್ಕೆ ಶಕ್ತಿಯೇ ಇಲ್ಲವೇನು?” ಎಂದು ಕೇಳಿದೆ. “ಖಂಡಿತ ಇದೆ ಸಾರ್‌. ಆ ಶಕ್ತಿಯಲ್ಲಿಯೇ ನಾನು ಸ್ವಲ್ಪ ನಂಬಿಕೆ ಇರಿಸಿಕೋಡಿ ಕಂಡಕ್ಟರ್‌ ಮಾತನಾಡುತ್ತಿದ್ದ ಹಾಗೆಯೇ, 'ಹಿಂದುಗಡೆಯೀದ: ಫಳೀರೆಂದು ಬೆಳಕು ಬೀರುತ್ತ ಅತಿ ವೇಗವಾಗಿ ಒಂದು ಜೀಪ್‌ ಬಸ್ಸನ್ನು ದಾಟಿ ಮುಃದೆ ಹೋಯಿತು. ತುಸು ದೂರ ಹೋಗಿ ನಿಂತು, ಅದು ಮತ್ತೆ ಹಿಂದು ಹಿಂದಕ್ಕೆ ಬರತೊಡಗಿತು. ಬಸ್ಸಿನ ಮುಂದೆ, ಕೆಲ ಗಜಗಳ ದೂರದಲ್ಲಿ ಜೀಪಿನಿಂದ ಒಬ್ಬ ಪೋಲೀಸ್‌" ಅಧಿಕಾರಿ ಇಳಿದು ಬಂದರು. ಅಷ್ಟ- ರಲ್ಲಿ ಮಳೆಯೂ ಸ್ವಲ್ಪ ಕಡಿಮೆಯಾಯಿತು. ಕಂಡಕ್ಟ ರ್‌ ಬಸ್ಸಿನಿಂದಿಳಿದು ಪೋಲೀಸರೊಡನೆ ಏನೋ ಮಾತನಾಡಿದರು, ತ ತುಸು ಹೊತ್ತಿನಲ್ಲಿಯೇ ಪೋಲೀಸ್‌ ನಾಯಿಯೊಂದು ನಮ್ಮ ಬಸ್ಸಿ Ae ಹಾರಿತು. ಓದೇ. ಒಂದು ನಿಮಿಷ ಆ ನಾಯಿ ಅಲ್ಲಿ ಇಲ್ಲಿ ಮೂಸಿ ನೋಡಿ ಹೊರಗೆ ಬ ಬೊಗಳಲಾರಂಭಿಸಿತು. ನಂತರ ಅದನ್ನು ಬಸ್ಸಿನ ' ಮೇಲ್ಭಾಗಕ್ಕೆ ಹತ್ತಿಸಿಬಿಟ್ಟಿತು. :ಮುಂದಿನ ಎರಡು ನಿಮಿಷಗಳಲ್ಲಿ ಆ ನಾಯಿ ಮತ್ತೆ ಬಸ್ಸಿ- po ಎಲ್ಲೆ — ಊಟಿ ಖಾರ್‌ ಇನೂ ಲ್ಕ ನಿಂತ ನೊಳಗೆ ಬಂದು ನೇರವಾಗಿ ಹೋಗಿ ಕೊನೆಯ ಸೀಟಿನಲ್ಲಿದ್ದ ಆ ಪೆಟ್ಟಿಗೆಯ ಯಜಮಾನನನ್ನು ಹಿಡಿದುಕೊಂಡಿತು. ಈ ಮಧ್ಯೆ ನೆಮ್ಮೂರಲ್ಲಿ ಇಬ್ಬರು ಹೆಣ್ಣು ಮಕ್ಕಳೊಡನೆ ಹತ್ತಿದ ಮೀಸೆ. ಆಸಾಮಿ ಪೋಲೀಸ್‌ . ಇನ್‌ಸ್ಪೆಕ್ಟರ ಕಣ್ಣಿನಿಂದ ತಪ್ಪಿಸಿ- ಕೊಳ್ಳಲು ತಲೆಯನ್ನು ಕೆಳಗೆ ಹಾಕಿ ನಿದ್ರಿಸು- ವವನಂತೆ ನಟಿಸುತ್ತಿದ್ದ. ಆದರೂ ಪೋಲೀಸ್‌ ೮೪ ಕಸ್ತೂರಿ, ಎಪ್ರಿಲ್‌ ೧೯೭೭. ಅಧಿಕಾರಿಯ ಸೂಕ್ಷ್ಮ ದೃಷ್ಟಿಯಿಂದ ಅವನಿಗೆ ತಪ್ಪಿಸಿಕೊಳ್ಳಲಾಗಲಿಲ್ಲ. ಅವರಿಬ್ಬರನ್ನೂ ಕುತ್ತಿ ಗೆಗೆ ಕೈಹಾಕಿ ತಳ್ಳಿಕೊಂಡೇ ಜೀಪಿಗೆ ಕರೆ- ದೊಯ್ದರು. ಪೋಲೀಸರಲ್ಲಿ ಒಬ್ಬನು ಬಸ್ಸಿನಲ್ಲಿ ಜೀಪ್‌ ಮುಂದೆ ಹೊರಟಿತು. ಅದರ ಹಿಂದೆಯೇ ಬಸ್ಸು ಮೆಲ್ಲಗೆ ಹೊರಟಿತು. ಪ್ರಯಾಣಿಕರಿಗೆಲ್ಲ ಇದೆಲ್ಲ ಏನೋ ನಿಗೂಢವಾಗಿ ಕಾಣಿಸುತ್ತಿತ್ತು. ಒಂದು ವಿಧದ ಭಯ ಎಲ್ಲ ರನ್ನೂ ಆವರಿಸಿತು. € ಎನ್ನು ತಲುಪಿತು. ಆಗ . ಘಂಟೆ ಎಂಟು. ಬಸ್‌ ನಿಲ್ದಾಣಕ್ಕೆ ಹೋಗಲಿಲ್ಲ. ರ) ಸ್ಲೇಶನ್ನಿಗೆ ಹೋಯಿತು. ಬಸ್ಸಿನಿಂದ ಯಾರೂ ಇಳಿಯ ಕೂಡದೆಂದು ಹೇಳಿಬಿಟ್ಟರು." ಡೆ ಶೈ ವರ್‌, ಕಂಡಕ್ಟರ್‌ ಇಬ್ಬರೂ ಸ್ಟೇಶನ್‌ ಒಳಗೆ ಹೋಗಿ ಏನೋ ಸ್ಟೇಟ್‌ಮೆಂಟ್‌ ಬರೆದುಕೊಟ್ಟರು. ನಂತರ ನನ್ನನ್ನೂ ಪಾದ್ರಿಯನ್ನೂ ಸಾಕ್ಷಿಗೆ ಕರೆ- ದರು.ಅಲ್ಲಿಗೆ ಹೋದ ನಮಗೆ ದೊಡ್ಡ ಆಘಾತವೇ ಕಾದಿತ್ತು. ಬಸ್ಸಿನ ಮೇಲೆ ಹಾಕಲಾಗಿದ್ದ ಪೆಟ್ಟಿಗೆ ಯನ್ನು ಅಲ್ಲಿ ತಂದಿಡಲಾಗಿತ್ತು. ಅದರಲ್ಲಿದ್ದುದು ಕಲ್ಲೂ ಅಲ್ಲ, ಗಂಧದ ತುಂಡೂ ಅಲ್ಲ. ಕೊಲೆ- ಯಾದ ಒಂದು ಮನುಷ್ಯ ದೇಹ. ಪೆಟ್ಟಿಗೆಯನ್ನು ಬಸ್ಸಿನ ಮೇಲೆಯೇ ಬಿಟ್ಟು ಆ ಆಸಾಮಿ ಪೊಳಾ ಚಿಯಲ್ಲಿ ಇಳಿದು ಹೊರಟು `'ಹೋಗಲಿದ್ದ. ಅದೇ ಅವರ ಯೋಜನೆಯಾಗಿತ್ತು. ಆ ಭಯಂ- ಕರವನ್ನು ಈಗ ನೆನಸಿಕೊಂಡರೂ ಮೈ ನಡಗು ತ್ತದೆ. ಅರ್ಧ ಘಂಟೆಯಲ್ಲಿ ನಮ್ಮೆಲ್ಲರನ್ನೂ ಬಿಟ್ಟುಕೊಟ್ಟರು. ಪೆಟ್ಟಿಗೆಯೊಡನೆ ಬಂದವನೂ ಮೀಸೆ ಹೊತ್ತ ತಮಿಳನೂ ಬೇರೆ ಬೇರೆ ಕಾರಣ ಗಳಿಗಾಗಿ ಲಾಕ್‌ ಅಪ್‌ನಲ್ಲಿ ಇಡಲ್ಪಟ್ಟಿದ್ದರು. ಆ ತಮಿಳಿನ ಜೊತೆ ಬಂದ ಹೆಣ್ಣು ಮಕ್ಕಳು ಹೆದರಿ ಕಕ್ಕಾಬಿಕ್ಕಿಯಾಗಿದ್ದರು. ನಾವು ಬಸ್ಸಿಗೆ ಹಿಂದಿರುಗಿದೆವು. ಬಸ್‌ ಪೋಲೀಸ್‌ ಸ್ಟೇಶನ್ನನ್ನು ಬಿಟ್ಟು ಹೊರಟಿತು. ಆದರೆ ಪೆಟ್ಟಿಗೆಯ ವಿಷಯ ವನ್ನು ಇತರ ಪ್ರಯಾಣಿಕರಿಗೆ ಹೇಳಿ ಅವರಿಗೆ ಭಯ ಹುಟ್ಟಿಸಲು ನಾವು ಇಚ್ಛಿಸಲಿಲ್ಲ: ಸುಮ್ಮ- ನಿದ್ದು ಬಿಟ್ಟೆ ವು. ಪೂಳ್ಳಾಚಿ ಬಸ್‌ ಸ್ಟ್ಯಾಂಡಿನಲ್ಲಿ ಬಸ್‌ ನಿಲ್ಲು ತ್ತಲೇ ಎಲ್ಲರೂ ತಿಂಡಿತಿನ್ನಲಳು ಇಳಿದೆವು. ಪೊಳ್ಳಾಚಿ ಹಿರಿಯರನ್ನು ಎದುರು ನೋಡುತ್ತ ಇಬ್ಬರು ಸ್ಟಾ ೇಡಿನಲ್ಲಿ ಕಾದಿದ್ದರು. “ಗೌಂಡರೇ ಬಂದಿರಾ ? ನಿಮಗಾಗಿ ನಾವು ತುಂಬಾ ಯೋಚನೆ ಮಾಡುತ್ತಿದ್ದೆವು.” “ನನಗಾಗಿ ಪರದಾಡಿದ್ದು ಇರಲಿ ಕಾಳಿಯಣ್ಣಾ, ಮೊಮ್ಮಗನಿಗೆ ಹೇಗಿದೆ?” “ಭಯಪಡಬೇಕಿಲ್ಲ. ಇನ್ನು ಹುಡುಗ ಉಳಿದು ಕೊಳ್ಳುತ್ತಾನೆ ಎಂದರು ಡಾಕ್ಟರು.” “ಅಪ್ಸಾಡ!” ಎಂದು ನಿಡಿದಾದ ಉಸಿರು ಬಿಟ್ಟ ಹಿರಿಯರು, “ಗುರುವಾಯೂರಪ್ಪಾ . ನನ್ನ ಮೊಮ್ಮಗನ ತೂಕಕ್ಕೆ ಹಣ್ಣು, ಕಲ್ಲು ಸಕ್ಕರೆ ಹಾಕಿ ತುಲಾಭಾರ ಮಾಡಿಸ್ತೇನಪ್ಪಾ. ನನ್ನಪ್ಪಾ ನನ್ನ ಹೊಟ್ಟೆಗೆ ಹಾಲು ಸುರಿದೆ...” ಎಂದು ಹೇಳುತ್ತಲೇ, “ಸ್ವಾಮಿ, ನಾನು ಹೋಗಿಬರ್ಮೀನಿ, ಎಂದು ನಮ್ಮಿಂದ ಬೀಳ್ಕೊಂಡರು. ಪಾದ್ರಿಗಳೂ ಮುಸ್ಲಿಮರೂ ಅಲ್ಲಿಯೇ ಇಳಿದುಬಿಟ್ಟರು. ನಾನೂ, ನನ್ನ ಪಕ್ಕದಲ್ಲಿದ್ದ. ಯುವಕನೂ ಹೋಟೆಲ್ಲಿಗೆ ಹೋಗಿ! ತಿಂಡಿ ತಿಂದು ಬಂದು ಮತೆ ೩೩ ವಿ ಕುಳಿತೆವು. ಯುವಕನ ಮುಖ ಈಗ ಸ್ವಲ್ಪ ಗೆಲುವಾಗಿತ್ತು. ಪೆಟ್ಟಿಗೆಯ ಬಗ್ಗೆ ಮೆಲ್ಲಗೆ ವಿಚಾರಿಸಿದನು. “ಯಾವುದೋ ಕಳ್ಳತನದ ಕೇಸು,” ಎಂದು ಸೇಭಾಳಿಸಿಬಿಟ್ಟಿ. ಮರುದಿನ ಮದುವೆಯಾಗಹೊರಟಿರುವ ಹುಡುಗನಿಗೆ ಆ ಭಯಂಕರ ಪ್ರಸಂಗವನ್ನು ಹೇಳಲು ನನಗಿಷ್ಟ- ವಾಗಲಿಲ್ಲ.. ಈ ಮಧ್ಯೆ ಬ್ಯಾಟರಿಯ ರಿಪೇ- ರಿಯೂ ಆಯಿತು. ಬಸ್ಸಿನ ಮೇಲಾ ಗದಲ್ಲಿ ಎರಡು ಬಕೆಟ್‌ ನೀರು ಸುರಿದು ಶುದ್ಧ ಮಾಡ ತೊಡಗಿದಾಗ ಯುವಕನಿಗೆ “ಪೆಟ್ಟೆಗೆ'ಯ ಬಗ್ಗೆ ಮತ್ತೆ ಸಂದೇಹ ತಲೆದೋರಿತು. ಆದರೂ ಅವನು ಏನೂ ಕೇಳಲಿಲ್ಲ. ಕಡೆಗೆ ಪೊಳ್ಳಾಚಿಯನ್ನು ಬಿಟ್ಟು ಬಸ್‌ ಹೊರಟಾಗ ಘಂಟೆ ಒಂಭತ್ತೂವರೆ. ಬಸ್ಸಿನ ಹೆಡ್‌ ಲೈಟ್‌ ಈಗ ಪ್ರಕಾಶಮಾನವಾಗಿ ಉರಿಯುತ್ತಿತ್ತು. “ಸಾರ್‌, ಇನ್ನು ಮುಂದೆ ಏನೂ ಭಯವಿಲ್ಲ. ಹನ್ನೊಂದು ಘಂಟೆಯೊಳಗೆ ನಿಮ್ಮನ್ನು ಪಳನಿಗೆ ತೆಲುಪಿಸಿಬಿಡುತ್ತೇವೆ,” ಎಂದು ಕಂಡಕ್ಟರ್‌ ಯುವಕನಿಗೆ ಧೈರ್ಯ ಹೇಳಿದ. ಬಸ್‌" ಅಸುರವೇಗದಲ್ಲಿ ಓಡತೊಡಗಿತು. ಉಡುಮಲೈ ಪೇಟೆಯಲ್ಲಿ ಆ ಇಬ್ಬರು ಯುವ- ಕರು ಇಳಿದರು. ಗೇಲಿ ಮಾಡುವಂತೆ ನೋಡಿ ನಗುತ್ತಿದ್ದ ಕಂಡಕ್ಟರನ ಕಡೆಗೆ ತಿರುಗಿಯೂ ನೋಡದೆ ಅವರು ಧಡಧಡನೆ ಇಳಿದು ಹೊರಟು ಹೋದರು. ಮತ್ತೆ ಬಸ್‌ ಹೊರಟಾಗ ಕಂಡ- ಕ್ಚರ್‌ ಬಸ್ಸಿನೊಳಗೆಲ್ಲ ಒಮ್ಮೆ ದೃಷ್ಟಿ ಹಾಯಿ ಸಿದ. ಮುಂದಿನ ಸೀಟಿನಲ್ಲಿದ್ದ ವೇಲು ನಾಯ ರಿನ ಪತ್ನಿ ನಿದ್ರಿಸುತ್ತಿದ್ದಳು. ಆದರೆ ಅವಳೊ- ಡನೆ ಬಂದ "ಅಣ್ಣ' ಎಲ್ಲಿಯೂ ಕಾಣಲಿಲ್ಲ. ಅವನೂ ಪೊಳ್ಳಾಚಿಯಲ್ಲಿಯೇ ಇಳಿದುಬಿಟ್ಟಿರ ಬೇಕು. ಕಳ್ಳನ ಮನಸ್ಸು ಹುಳ್ಳಗೆ. ಪೋಲೀಸ- ರನ್ನು ನೋಡಿ ಹೆದರಿರಬೇಕು. ಕಂಡಕ್ಟರ್‌ ಮೆಲ್ಲಗೆ ಆ ಹುಡುಗಿಯನ್ನು ಎಬ್ಬಿಸಿ ವಿಚಾ- ರಿಸಿದ. ವಿಷಯ ತಿಳಿಯುತ್ತಲೇ ಅವಳು ಅಳಲಾರಂಭಿಸಿಳು. “ಈಗ ಹೇಳು, ಅವನು ನಿನ್ನ ಅಣ್ಣನಾ?” ಅವಳು ಉತ ರಿಸಿದೆ ತಲೆ ತಗಿ ಹಿದಳು. ಸತ್ಯದ ಶಕ್ತಿ ' ೮೫ “ನಿನ ್ಗಿ ಗಂಡನಿಗೆ ಹೇಳಿ ಬಂದಿರುವಿ ಯೇನು ?” “ಹೌದು,” ಎಂದು ತಲೆಯಾಡಿಸಿದಳು. er (ಇ! ಅವೆ ಏನು ಹೇಳಿ ಬಂದೆ?” “ನನ್ನ ನೆಂಟರೊಡನೆ ಪಳನಿಗೆ ಹೋಗುವು ದಾಗಿ ಹೇಳಿದೆ.” “ನಿಜವಾಗಿ ಎಲ್ಲಿಗೆ ಹೋಗಬೇಕೆಂದು ನಿಮ್ಮ ಉದೇಶ?” ೨ ಳಾ ಇದನ್ನು ಕೇಳುತ್ತಲೇ ಅವಳು ಮತ್ತೆ ಸ “ಹೋ” ಎಂದು ಅಳತೊಡಗಿದಳು. ನಂತರ, “ಅವನು ನನ್ನನ್ನು ಮದಾ ಸಿಗೆ ಕರೆದೊಯ್ದು ಸಿನಿಮಾಗೆ ಸೇರಿಸುವುದಾಗಿ ಆಸೆ ಹುಟ್ಟಿ ಸಿದ್ದಾ- ಗಿಯೂ" ಅವನ ಮಾತಿಗೆ ಮರುಳಾಗಿ ತಾನು ಹೊರಟುಬಂದುದಾಗಿಯೂ ಅಳುವಿನ ನಡು- ವೆಯೇ ವಿವರಿಸಿದಳು. “ಆಗಿದ್ದು ಆಗಿಹೋಯಿತು. ಇಲ್ಲಿ ಪಳನಿಗೆ "ಕಳವು ಸುಲಿಗೆ, ಲಂಚ ಭೃಷ್ಟಾಚಾರ, ಅನ್ಯಾಯ ಈ ಹಳೆ! ದೂರುಗಳನ್ನೇ ತಂದಿದ್ದೀರಲ್ಲಾ ? ಏನಾ ದರೂ ಹೆಸ ರಚನಾತ್ಮಕ ದೂರುಗಳನ್ನು ಮಾತ್ರ sided ಸೆರ್ಗೆಗ 14 ಇಲ CAN ಸು ದಿ ಶೆರ್‌ ದಂತವೈದ್ಯರು ಹೇಳುತ್ತಾಕೆ. | ನಿಯಮುತವಾಗಿಹಲ್ಲುಗಳನ್ನು ಸ್ವಚ್ಛಮಾಡಿ ಒಸಡುಗಳನ್ನುಮಸಾಜು ಮಾಡಿಕೊಂಡರೆ ದಂತಕಯ ತಡೆದು ಒಸಡುಗಳ ತೊಂದರೆ ನಿವಾರಣೆಯಾಗುತ್ತದೆ ಫೋರ್‌ಹೆನ್ಸ್‌ ಉಪೆಯೋಗಿಸುತ್ತಿರುವವರು ಸ್ವಸಂತೋಷದಿಂದ ಹೇಳುತಾರೆ ನನ್ನ ಒಸಡುಗಳು ಸುದೃಢ ಮತ್ತು ಸ್ವಾಸ್ಥ್ಯ ಪೂರ್ಣವಾಗಿವೆ'' “ನಿಮ್ಮ ಫೋರ್‌ಹೆನ್ಸ್‌ ಟೂರ್‌ ಪೇಸ್ಟ್‌” ಉಪಯೋಗಿಸಿ ನನ್ನ ಒಸಡುಗಳು ಸುದೃಢ ಮತ್ತು ಸ್ವಾಸ್ಥ್ಯ ಫೂರ್ಣ ವಾಗಿವೆ. ಮೊದಲು ನನ್ನ ವಸಡುಗಳ ತೊಂದರೆ ಕೊಡು ತ್ತಿದ್ದವು,. . ಈಗ ನಾನು ತಿಮ್ಮ ಟೂಥ್‌ ಪೇಸ್ಟ್‌ ನಿಂಡಾಗಿ ಈ ತೊಂದರೆಯಿಂದ ಪಾರಾಗಿದ್ದೇನೆ'' (ಸಹಿ) ಡಿ.ಎನ್‌. ದಾಸ್‌, ಶಿಖರಪುರ್‌. “ನನ್ನ ಬಾಯಿಯ ದುರ್ವಾಸನೆ ಹೋಯಿತು ಒಸಡುಗಳ ತೊಂದರೆ ಇಲ್ಲವಾಯಿತು” *....ರಾಜಮಹೇಂದ್ರಿಯ ಒಬ್ಬ ದಂತವೈದ್ಯೆ ಕು... ಫೋರ್‌ಹೆಸ್ಸ್‌ ಉಪಯೋಗಿಸಲು ಸನಗೆ ಹೇಳಿದರು. ಮತ್ತು ಅತ್ಮಬ್ಪ ಕಾಲದಲ್ಲಿ ನನ್ನ ಬಾಯಿಯ ದುರ್ವಾಸನೆ ಜೋಮಿತು' ವಸಡುಗಳ ತೊಂದರೆ ಇಲ್ಲವಾಯಿತು.” (ಸಹಿ) ಸಿ.ಜಿ. ಲಾರುರ್‌» ಜೀರಾಲಾ, ಆಂಧ ಪ್ರದೇಶ್‌. (ಈ ಪತ್ರಗಳ ಫೋಟೋ. ಪ್ರತಿಗಳನ್ನು ಜೆಫ್ರೀಮೇನರ್ಸ್‌ ಅಂಡ್‌ ಕಂ.ಲಿ. ಅವರ ಯಾವುದೇ ಆಫೀಸಿನಲ್ಲಿ ಬೇಕಾ ಡರೂ ನೀವೆ ಕಾಣಬಹುದು). ಹಲ್ಲುಗಳ ಸರಿಯಾದ ಸಂರಕ್ಷಣೆಗಾಗಿ ಪ್ರತಿದಿನ ರಾತಿ ಮತ್ತು ಮುಂಜಾನೆ ನಿಮ್ಮ ಹಲ್ಲುಗಳನ್ನು ಬ್ರಶ್‌ ಮಾಡಲು ಮತ್ತು ನಿಮ್ಮ ಒಸಡುಗಳನ್ನು ಮಸಾಜು ಮಾಡಲು ಫೋರ್‌ಹೆನ್ಸ್‌ ಉಪಯೋಗಿಸಿರಿ. ಜೊತೆಗೆ ಫೋರ್‌ಹೆನ್ಸ್ಸ್‌ ಡಬ್ಬಲ್‌ ಅಕ್ಕನ್‌ ಟೂಥ್‌ ಬ್ರಶ್‌ ಉಪಯೋಗಿಸಿರಿ, ಯಾಕೆಂದರೆ: ಹಲ್ಲುಗಳನ್ನು ಸ್ವಚ್ಛ: ಗೊಳಿಸಲು ಮತ್ತು ಒಸಡುಗಳನ್ನು ಮಸಾಜು ಮಾಡಲು | ಇದನ್ನು ವಿಶೇಷವಾಗಿ ತಯಾರಿಸಲಾಗಿದೆ. ಉತ! ನಲು ಮತ್ತು ಒಸಡುಗಳ ರಕ್ಷಣೆಯ ಬಗ್ಗೆ ಸ " ಬೋಧಪ್ರದ ವರ್ಣ ರಂಜಿತ ಪುಸ್ತಿಕೆ. ಕೃಪೆ ಮ ದಾರು ಹು” 1 ಸಿ 25 ಪೈಸೆಯ ಅಂಚೆಯ ಸ್ಟ್ಯಾಂಪನ್ನು ಜೆೊತೆಗಿಟ್ಟು ಫೋರ್‌ಹೆನ್ಸ್‌ ಡೆಂಟಿಲ್‌ ಎಡ್ಡೈಜರಿ, ಬ್ಯೂರೋ. ಡಿಪಾರ್ಟಿಮೆಂಟ್‌1 139-168 ಪೋಸ್ಟ ಬ್ಯಾಗ ನೆಂ. 11463. ಬೊಂಬಾಯಿ 400020. ಈ ವಿಳಾಸಕ್ಕೆ ಬರೆಯಿರಿ, ಬೇಕಾದ ಭಾಷೆಯನ್ನು ನಮೂದಿಸಿರಿ. 168 F-152 Kas ರ aS; ದಂತವೈದ್ಯರಿಂದ ; | ಸೃಷ್ಟಿಸಲ್ಪಟ್ಟ ಟೂಥ್‌ ಪೇಸ್ಟ್‌ | ಜ್‌ ಇ ಡಿ. ಈ ಇ ್‌ ” p+ ’ ke + ಜರ ಹ ಹೋಗುತ್ತಿರುವ. ಕುಟುಂಬಗಳೊಡನೆ ಸೇರಿ ನೀನೂ ದೇವಸ್ಥಾನಕ್ಕೆ. ಹೋಗಿ, ನಾಳೆ ಮಧ್ಯ್ಮಾಹ್ನೆ ಹೊರಡುವ ಬಸ್ಸಿನಲ್ಲಿ ವಾಪಸ್ಸು ಬಂದುಬಿಡು. ನಾನು ವೆ:ಲು ನಾಯರಿಗೆ ಹೇಳು- ತ್ತೇನೆ.” “ಏನು ಹೇಳುತ್ತೀರಿ?” “ಭಯಪಡಬೇಡ. ನೀನು ನೆಂಟರೊಡನೆ ಪಳನಿಯಲ್ಲಿದ್ದಿಯೆಂದು ಹೇಳುತ್ತೇನೆ. ಆದರೆ ಇನ್ನು ಮುಂದಾದರೂ ಇಂತಹ ಬುದ್ಧಿಗೇಡಿ ಕೆಲಸ ಮಾಡಬೇಡ,” ಎಂದು ಹೇಳಿಬಿಟ್ಟು, “ಹೌದು, ಕೈಯಲ್ಲಿ ಹಣವೇನಾದರೂ ಇದೆ- ಯೇನು?” ಎಂದು ಕೇಳಿದ. ಇಲ್ಲ ಎಂಬಂತೆ ಆಕೆ ತಲೆಯಾಡಿಸಿದಳು. ತನ್ನ ಬಳಿ ಇದ್ದ ಎರಡು ಹತ್ತು ರೂಪಾಯಿ ನೋಟುಗಳನ್ನು ಅವಳಿಗೆ ಕೊಟ್ಟು, ಅವಳನ್ನು ಪಳನಿಗೆ ಹೊರಟಿದ್ದ ಮಲೆಯಾಳ ಕುಟುಂಬದೊಡನೆ ' ಸೇರಿಸಿದ. ವಿಷಯವನ್ನು ಅರ್ಧಂಬರ್ಧ ತಿಳಿದ ಅವರುಗಳೂ ಅವಳನ್ನು ತಮ್ಮೊಡನೆ ಸೇರಿಸಿಕೊಂಡರು. ಬಸ್‌ ಓಡುತ್ತಲೇ ಇತ್ತು. ಅಂದಿನ ಘಟನೆ- ಗಳೆಲ್ಲ ನನ್ನ ಮನಃಪಟಲದ ಮೇಲೆ ಚಲನಚಿತ್ರ- ದಂತೆ ಓಡುತ್ತಿದ್ದುವು. ಜೀವನವಿಡೀ ತನ್ನೊ- ಡನೆ ಇರುವ ಪ್ರೀತಿಯ ಪತಿಯನ್ನು ಬಿಟ್ಟು ಅರ್ಧ ಹಾದಿಯಲ್ಲಿ ತನ್ನನ್ನು ಬಿಟ್ಟು ಓಡುವ ಒಬ್ಬನನ್ನು ನಂಬಿಬಂದ ಹುಡುಗಿ; ಮೊಮ್ಮ- ಗನಿಗಾಗಿ ದೇಹವನ್ನು ದಂಡಿಸಿ ಗುರುವಾಯೂ- ರಪ್ಪನಲ್ಲಿ ಪ್ರಾರ್ಥನೆ ಸಲ್ಲಿಸುತ್ತಾ ಬಂದ ಪೊಳ್ಳಾಚಿ ಹಿರಿಯರು, ಅವರಿಗೆ ಧೈರ್ಯ ನೀಡುತ್ತಲೇ ಬಂದ ನಂಬೂದಿರಿ, ಮುಸ್ಲಿಂ / ಡು ಡ್‌ 652 ಸತ್ಯದ ಶಕ್ತಿ ೮೭ ಹಿರಿಯರು, ಪಾದ್ರಿಗಳು; ಕೊಯಿಮತ್ತೂರಿನ ಪ ಡಕ್‌ ಇಂ ಕ್ಯಾತ ಮೀಸೆ ಆಸಾಮಿಯೊಡನೆ ಬಂದ ಯುವತಿಯರು; a ಯ ತುಂಡು-ಕಲ್ಲುಗಳ ' ಪೆಟ್ಟಿಗೆಯೊಡನೆ ಗಂಧದ ಬಂದ ಅಪರಾಧಿ; ಪಳನಿಯಾಂಡವನ ಸದ್ದಿಧಿಗೆ ಹೊರಟ ಮಲೆಯಾಳ ಕುಟುಂಬ; ಗುರು- ವಾಯೂರಪ್ಪನ ಸನ್ನಿಧಿಯಲ್ಲಿ ವಿವಾಹ ಮಾಡಿ- ಕೊಂಡು, ಹಾಗೆಯೇ ಪಳನಿ ದೇವರ ದರ್ಶನಕೆ ಹೊರಟ ಮದುಮಕ್ಕಳು ಇವರೆಲ್ಲರೂ ನನ್ನ ಹೃದಯವನ್ನು ತುಂಬಿದ್ದರು. ದೂರದಲ್ಲಿ ಪಳನಿ ಮಿಂಚಿದುವು. ಬೆಟ್ಚದತ್ತ ತಿರುಗಿ ಕೈ ಎತ್ತಿ ಕ ಸ ಕಂಡಕ್ಟರ್‌ ಒಬ್ಬನನ್ನು ಬಿಟ್ಟು. ನಾನು ಅವ- ನ್ನು ನೋಡಿ, “ಪಳನಿಯಾಂಡವನ ಸ್ಮಾನದ ದೀಪಗಳು ಕಾಣಿಸುತ್ತಿವೆ ನೋಡಿ- ದಿರಾ?” ಎಂದೆ. ಅಭಿಪ್ರಾಯವನ್ನು ಅರ್ಥ ಮಾಡಿ- ಕೊಂಡವನಂತೆ ಅವನು, “ನೋಡದೇ ಏನು ಸಾರ್‌? ಆದರೆ ನಾನು ಪೂಜಿಸುವ ದೇವರು, ಇದೋ ಓಡುತ್ತಿದೆಯಲ್ಲ, ಈ ಬಸ್ಸು. ಇದರಲ್ಲಿ ಪಾಪಕ್ಕೆ ಎಡೆ ಇಲ್ಲ. ಒಂದು ರೀತಿಯ ಸತ್ಮಕ್ಕೆ ಕಟ್ಟುಬಿದ್ದು ಮಾತ್ರ ಓಡುತ್ತದೆ ಈ ವಾಹನ. ಆ ಅತಿಶಯದಲ್ಲಿಯೇ ನಾನು ದೇವರನ್ನು ಕಾಣುತ್ತೇನೆ” ಎಂದ. ಹಾಗೆ ಹೇಳುತ್ತಿದ್ದಾಗ ಅವನ ಮುಖದಲ್ಲಿ ಒಂದು ಅಸಾಧಾರಣ ತೇಜ- ಸ್ಸನ್ನು ಕಂಡೆ. ಅದೇ ಸಮಯದಲ್ಲಿ ಬೆಟ್ಟದ ಗೋಪುರದ ದೀಪಗಳು “ಫಳೀರೆಂದು ಪ್ರಕಾಶ ಬೀರಿದುವು. po — © ಒದಿದ ನ್‌್‌ RI ಆತ: *ಏನ್ರೀ, ನಿಮ್ಮ ಮಗಳು ನನ್ನೆ ಮಗನ್ನ ಮಡುವೆ ಆಗೆಲ್ಲ ಅಂದ್ಲಂತೆ. ಅಲ್ರೀ, ರಾಜ ಇನ್ನ ಹಾಗೆ ಇಡಾನಲ್ರೀ ನನ್‌ ಮಗಾ!" ಈತ; ಅಲ್ಲೇ 'ಶಪ್ಪಾದದ್ದು ಸ್ಟ್ಯಾನಿ! ಅಸಳಿಗೆ ಮಂತ್ರಿ ಇನ್ನ ಹ:ಗೆ ಇರ ಜಿ:ಕಂತೆ ಕೊನೇ ಪಕ್ಷ ಮಂತ್ರಿಗಳ ಪರ್ಸನಲ್‌ ಅಸಿಸ್ಟೆಂಟ್‌ ಆದರೂ ಪಠವಾಗಿಲ ಲ್ಯ . ಅದ್ದು [೨ ವಾತ ಕ 3 ಬಿ. ಎಳ. ನಾಗ ಶೃ ಕೋಲ್ಗೇಟ್‌ ಡೆಂಟಲ್‌ ಶ್ರೀಮ್‌ನಿಂದ ಉಸಿರಿನ ದುರ್ವಾಸನೆಯನ್ನು ನಿವಾರಿಸಿಿ.. ದಂತಕಯವನ್ನು ಏದುರಿಸಿರಿ ) ಪ್ರತಿ ಸಲ ಊಟವಾದ ಮೇಲೆ he ಟ್‌ನಿಂದ ಹಲ್ಲುಜ್ಜಿ ರಿ. ಸ ವಿಶ್ವಸನೀಯ ಸೂತ್ರವು ಕೆಲಸ ಅದು ಜಗತ್ತಿನಾದ್ಯಂತ ದಂತವೈದ್ಯರು ಶಿಫಾರಸು ಮಾಡುವ” ಮಾಡುವ ರೀತಿ; ಶೀತಿಯಲ್ಲಿ ನಿಮ್ಮ ಹಲ್ಲುಗಳಿಗೆ ಕ್ರಿ ನೀಡುತ್ತದೆ. Ee ಹಲ್ಲುಗಳೆಡೆಯೆಲ್ಲ ಉಳಿಯುವ ಆಹಾರಕಣಗಳಲ್ಲಿ ರೋಗಾಣು. _ ಗಳು ಬೆಳೆಯುತ್ತವೆ. ಇವು ಉಸಿರಿನ ದುರ್ವಾಸನೆಗೆ ಕಾರಣ ವಾಗುತ್ತ. ವೆಆಮೇಲೆ ಇವು ನೋಯುವ ದಂತಕ್ಷಯವನ್ನು ಉಂಟುಮಾಡುತ್ತವೆ. ಆದುದರಿಂದ ಯಾವಾಗಲೂ ಆಹಾರವನ್ನು ಸೇವಿಸಿದ ನಂತರ ಕೂಡಲೇ ಕೋಲ್ಲೇಟ್‌ ರೀತಿಯಲ್ಲಿ ಹಲ್ಲುಜ್ಮಿರಿ.ನಿಮ್ಮ ಶ್ವಾಸವನ್ನು ಶುಚಿಗೊಳಿಸಲು, "ಹಲ್ಲುಗಳನ್ನು ಬಿಳುಪಾಗಿಸಲು ನುತ ದಂತಕ್ಷಯವನ್ನು ಎದುರಿಸಲು | ದು ಅತ್ಯಂತ ಪರಿಣಾಮಕಾರಿ 3 ಪೌ ಮಾಣಿತವಾಗಿದೆ. ಉಸಿರಿನ ದುರ್ವಾಸೆನೆಯನ್ನು ಮತ್ತು ದಂತಕ್ಷಯವನ್ಮ ಉಂಟುವೂಾಡುವ ಕೋಗಾಣುಗಳು ನಿಮ್ಮ ಹಲ್ಲುಗಳಿಡೆ | ಯಲ್ಲಿ ಸಿಕ್ಕಿಕೊಂಡ ಅಹಾರ ಕಣಗಳಲ್ಲಿ ಬೆಳೆಯುತ್ತವೆ. ಳೋಲ್ಲೇಟ್‌ನ ಅಪೂರ್ವವಾದ ಕಾಯ ಶೀಲ ನೊರೆ. ಹಲ್ಲುಗಳಿಡೆಯನ್ನು ಆಳ ವಾಗಿ ಪ್ರವೇಶಿಸುತ್ತದೆ ಮೆತ್ತು ಅಪಾಯ ಕರವಾದ ಆಹಾರಕಣಗಳನ್ನೂ ರೋಗಾ ಣುಗಳನ್ಕೂ ಹೋಗಲಾಡಿಸುತ್ತದೆ. ಫಲಿತಾಂಶ: ಆಕರ್ಷಕವಾದ ಬಿಳುಪಾದ ಹಲ್ಲುಗಳು, ಅತ್ಮವಿಶ್ಶಾಸವನ್ಮಂಟು ರಂತಕ್ಷಯರ ವಿರುದೈೆ ರಕ್ಷಕ. ಜಗತ್ತಿನಲ್ಲಿ ಬೇರೆ ಯಾವುದೇ ಟೂಥ್‌ ಪೇಸ್ಟ್‌ ಗಿಂತ ಅಧಿಕವಾಗಿ ಕೋಲ್ಲೇಟನ್ನು ಕೊಳ್ಳುತ್ತಾರೆ. ದಂತವೈ ಚದರು ಮು ಮತ್ರ ನಿಮದೆ ಉತ್ತಮತರ ದಂ ರಕ್ಷಣೆಯನ್ನು ನೀಡಬಲ್ಲರು | ಮಾಡುವ ಶುಶೆಯಾರ ಉಸಿರು, ಮತ್ತು. ಅಧಿಕ ಶುಚಿಯಾದ, ದುರ್ವಾಸನೆ ರಹಿತವಾದ ಉಸಿರಿಗಾಗಿ ದುತ್ತು ಅಧಿಕ ಬಿಳುಪಾದ ಹಲ್ಲುಗಳಿಗಾಗಿ ಹೆಚ್ಚು ಜನರು ೧೦.೮,62 KN ಮೂರನೇ 30ಗಳಲ್ಲಿ ಮಗುವಿಗೆ. .. ಕೊಡುವ ಘನ ಅಹಾರ - ಮಗುವಿನ ಪುಗರ್ತೆ ಜೀಪವಮುನಕ್ಟ ಇ 2 1 ಡುಕ್ಷರರು ಹೇಳುತ್ತಾರೆ: ಹುಲು ಒಂದೇ ಸಾಕಾಗದು. 41 ಹ ಬೆಳಾ; ಜೆಳೆಯುವ ಕರೀರಕ್ಕೆ ಶಕ್ತಿ ೫ ಇಲ್ಲೊ ಫೆರೆಳ್ಸ್‌ನಲ್ಲಿವೆ. ತಾಯಂದಿರು ಕತೆ ಯಾಪುರೇ ಘನ ಆಪಾಕಕ್ಕೀಶ ಅಧಿಕವಾಗಿ ಭೆರೆಳ್ಸನ್ನು ಅರಿಸುವುದ ಳ್ದಾ ಆಶ್ಚರ್ಯವೇನೂ ಇಬ್ಬ. ನೆಕ್ಕು ಕರಳಾರಿಗಳು, ಳೇಳೆ, ತಂಸ, ರೊಟ್ಟಿಗಳು ಇದ್ದಗೆಳಲ್ಲಿ ! ಮಾದ್ರಿದೆಕೊಡನೆಯಾಡಲೂ ಬೆರಸಿ ಕೊಡಲು ಫೆರಿಕ್‌ ಕುಚಿಳರಪಾಗಿೆ. ರತ್‌, ಆದರ್ಶವಾಜ ತನೆ ಭನ ಅಹಾರ, ಕ ಉಟತ ಫೆರೆಳ್ಸ್‌ ಪುಸ್ತಿಕೆ ಮನ್ಸು ಮತ್ತು ಳೂ.2 ಸಂತುಲಿತ ಘನ ಆಹಾರ ಠಿಯಾಯಿತಿಯ ಯೋಜನೆಯೆ ಕೀಪ್ರ.ಸರ್ವಾಂಗೀಗ ಬೆಳವಣಗೆಣಾಗಿ ಏವರವಶ್ನು ಪಡೆಯೆಲು ರುಗುವಿನ ತರೀಕ ಮತ್ತು ಮೆದುಳು ತ್ವರಿತ ಇದೇ ಬರೆಯಿರಿ, , ಗತಿಯಿಂದ ಚೆಳೆಯುತ್ತಿಕುಪೆಳಾಳಾವಢಿ ಅಮ್ಮು ಜೆಸರು ಮೆತ್ತ ವಿಳಾಸೆಡ ಯಲ್ಲಿ ಹಾಲೋಡೆ: ಹಾಳಾಗುವುದಿಬ್ಬ ಜೊತೆಗೆ (ಭಾಷೆಯೆ ಹೆಸರನ್ನು ತಾಯಿಯು ಹಾಲತಿ ಕಡಿದು ಪಾಡಿ ಘನವ ಕನುಎದಿಸಿಕಿ) 28 ಪೈಸೆ ಇೃಾಂಶಕ್ನೂ ಗಳನ್ನು ಕೊಡಲು ಅಕೇಭೆಮಾಡೆಬೆ(ಕಂ ಇಟ್ಟು ಪೋಸ್ಟ್‌ ಬ್ಯಾಗ್‌ ಫೊ. 191/3, 3ಕೆೇ ತೀಗಳಿನನ್ದಿಯೆಒ ಆಗಿದು ತಿಶ್ಸುಳಾ ಜೊಂಬಾಯಿ 609838 ಈ ಮುಗು ಕಠಿಯೆಬೇಕು. ಆಚಳ್ಳಾನಿ... ವಿಳಾಸಕ್ಕೆ ಕಳಿಸಿ. ಇಾಕ್ಟರರು ಫೆರೆಳ್ಸ್‌ ಶಿಫಾರಸು ಪೂಡುತ್ತಾಕೆ. ಉಕಣ । ಅಡಾ ಮಗುವಿನ ಬೆಳವಣಿಗೆಯು ಅನೆಃಳ ಅದಶ್ಮಳಕೆಗಳಸ್ನೂ ಪೊಕ್ಕಿಸುವ ಸೇತುಲಿತ ೪ಶಾರೆ. ರಕ್ತದ ಆರೋಗ್ಯಳ್ಳಾಗಿ ಮನ್ತು ಚೈತನ್ಮಳ್ಳಾಗಿ ಸರಿಯಾದ ಪ್ರಮಾಣದನ್ಟ ಕಬ್ಬಿಣ ಸತ್ತ; ಎಲುಬುಗಳ ಮುತ್ತಾ ಹಲ್ಲುಗಳ ಗಟ್ಟಿಮುಟ್ಟುಕೆತ ಕ್ಕಾಗಿ ಕಳ್ಳಿಯ ಮತ್ತು ವಿಟಮಿನ್‌ ಡಿಕ್ಕಿ ಬೆೊದೂಳಿನ ದುತ್ತು ತರೀರದೆ ಶೀಘ್ರ ಬೆಳವಣಿಗೆಗಾಗಿ ಸರಿಯಾದ ಪ್ರೋಸೇಶ್‌ ಬ ದ ರಾ ಪ್ರಜಾತಂತ್ರವನ್ನು ಸತ್‌, ಎ( ಂತವರಿವರು ಮಾವನ್‌ ಹಿ ಉಕ್ತಿಮ ಶಾಂತಸಾಗರದ ಸುಮಾರು ಏಳು ಸಾವಿರ ಸಣ್ಣ ಪುಟ್ಟ ದಿ ್ಸೀಪಗಳನ್ನೊಳ- ಗೊಂಡಿದೆ ಫಿಲಿಪೀನ್‌ ದೇಶ. ಮಲಯಿ, ಜೀನಿ, ಐರೋಪ್ಯ ಮುಂತಾದ ವಿವಿಧ ಬುಡ- ಶಿ ಕಟ್ಟುಗಳಿಗೆ ಸೇರಿದ ಸುಮಾರು ನಲವತ್ತೆರಡು ಲಕ್ಷ ಜನರು ಈ ದ್ವೀಪಸ್ತೋಮದಲ್ಲಿ ವಾಸಿಸು ತ್ತಿದ್ದಾರೆ. ಉಷ್ಣವಲಯದ ಹರಿದ್ವರ್ಣ ಸಸ್ಕ ವರ್ಗ, ಖನಿಜಗಳ. ಅಪಾರ ದಾಸ್ತಾನು ಫಿಲಿಪೀನ್‌ ದ್ದೀಪಸಮುದಾಯಕೆ f ನಿಸರ್ಗದ ಮುಕ ಕೊಡುಗೆಗಳು. ಇಲ್ಲಿನ ಸಮುದ್ರ ತೀರ ಹರುಕು ಮುರಕಾಗಿದ್ದದ್ದು ಮೀನುಗಾರ- ರಿಗೊಂದು ಅನುಕೂಲ. ಪ್ರಪಂಚದ ಎವಿಧೆಡೆ ಗಳಿಂದ ಬರುವ ಪ್ರವಾಸಿಗರ ಪಾಲಿಗೆ ಇಲ್ಲಿಯ ದ್ವೀಪಸಮೂಹ ನಿಜಕ್ಕೂ ಸ್ವರ್ಗಧಾಮ. ಇವೆಲ್ಲ ನೈಸರ್ಗಿಕ ಕಾರಣಗಳಿಂದಾಗಿ ಹಿಲಿ- ಪೀನಿಗೆ ವಿಶೇಷ ಮಹತ್ವ. ದೊರಕುವ ಎಲ್ಲಾ ಸಂಪತ್ತುಗಳನೂ ಸಮರ್ಪಕವಾಗಿ ಬಳಸಿ ಕೊಂಡರೆ ಫಿಲಿಪೀನ್‌ ಇನ್ನೊಂದು ಜಪಾನ್‌ ಆಗಬಲ್ಲುದು. ಸೆ ನ್‌ -ಅಮೇರಿಕಗಳ ಯುದ್ಧದ ನಂತರ ರು ದಾ ಬಿ. ಎಂ. ಸುಬ್ಬರಾಯ ೧೮೯೮ ರಲ್ಲಿ ಎರಡು ಕೋಟಿ ಡಾಲರುಗಳಿಗೆ ಸ್ಪೇನ್‌ ದೇಶ ಫಿಲೆಪೀನನ್ನು ಅಮೇರಿಕಕ್ಕೆ ಮಾರುವುದರೊಂದಿಗೆ ಈ ದೇಶದ ಇತಿಹಾಸ ಆರಂಭವಾಗುತ್ತದೆ. ತರುವಾಯ ಇಲ್ಲಿನ ಜನತೆಗೆ ಸ್ವಾತಂತ್ರ್ಯದ ಹಂಬಲ ಮೂಡಿತು. ಅಮೇರಿಕನ್ನರಿಂದ ಸ್ವಾತಂತ್ರ್ಯ, ಪಡೆಯಲು ಪದೇ ಪದೇ ಯತ್ನ ನಡೆಯಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ಸ್ವಾತಂತ್ರ ಶೆ ಆಂದೋಲನ ಬಿರುಸಿನಿಂದ ಸಾಗಿದರೂ ಯಶಸ್ಸು ದೊರೆಯಲಿಲ್ಲ. ೧೯೪೨ ರ ಅವಧಿ ಯಲ್ಲಿ ಜಪಾನೀಯರು ಈ ದ್ವೀಪವನ್ನು ಆಕ್ರ- ಮಿಸಿ, ಅಮೇರಿಕದಿಂದ ಕಿತ್ತುಕೊಂಡರು. ೧೯೪೬ ರ ತನಕವೂ ಪಫಿಲಿಪೀನಿನ ಮೇಲೆ ಜಪಾನಿನ: ಹತೋಟಿಯಿತ್ತು. ಎರಡನೇ ಮಹಾಯುದ್ಧದಲ್ಲಿ ಜಪಾನು ಸೋತಾಗ, ಫಿಲಿಪೀನಿಗೆ ಮುಕ್ತಿ ದೊರೆಯಿತು. ಅಮೇರಿಕ ಇಲ್ಲಿ ಹಸ್ತಕ್ಷೇಪ ಮಾಡುವ ಮೊದಲೆ ಫಿಲಿಪೀನ್‌ ತನ್ನ ಸ್ವಾತಂತ್ರ ವನ್ನು ಘೋಷಿಸಿಕೊಂಡಿತು. ೧೯೪೬ರ ಜುಲೈ ನಾಲ್ಕರಂದು ಈ ದೇಶ ಸ್ವತಂತ್ರವಾದದ್ದು ಹೀಗೆ. ಅಮೇರಿಕದ ಪ್ರಜಾತಂತ್ರವನ್ನು ಮೆಟ್ಟಿನಿಂತವರಿವರು ೯೧ ಸಂವಿಧಾನ ಮಾದರಿಯನ್ನು ಫಿಲಿಪೀನ್‌ ಅಳವಡಿಸಿಕೊಂಡಿದೆ. ಅಮೆರಿಕದಲ್ಲಿನ ಅಧ್ಯಕ್ಷ ಉಪಾಧ್ಯ ಕ್ಷರುಗಳಂತೆ ಫಿಲಿಪೀನಿನ ಅಧ್ಯ ಕ್ಷ ಉಪಾಧ್ಯ ಕ್ಷರುಗಳೂ ಪ ಜೆಗಳಿಂದ ಚುನಾಯಿತ ರಾಗಿ ಬರುತ್ತಾರೆ. ಇವರ ಅಧಿಕಾರಾವಧಿ ನಾಲ್ಕು ವರುಷಗಳು. ಅಮೇರಿಕದಂತಿ ಈ ದೇಶದ ಶಾಸನಸಭೆ ಕೂಡ ಎರಡು ಸದನ- ಗಳನ್ನು ಹೊಂದಿದೆ: ಇಪ್ಪತ್ತನಾಲ್ಕು ಜನ ಸದಸ ರಿರುವ ಸಿನೇಟ್‌ ಹಾಗೂ ನೂರಾನಾಲ್ಕು ಸದಸ್ಯ ರನ್ನು ಹೊಂದಿದ ಪ್ರತಿನಿಧಿಗಳ ಸಭೆ. ಫಿಲಿಪೀನಿನಲ್ಲಿ ನಾ ಶನಲಿಸ್‌ ಮತ್ತು ಲಿಬರಲ್‌ ಎಂಬ ಎರಡೇ ಪ ಪ್ರಮುಖ ಪಕ್ಷಗಳಿವೆ, ೧೯೫೩ ರಲ್ಲಿ ನ್ಯಾಶನಲಿಸ್‌್‌ ಪಕ್ಷದ ಧುರೀಣ ರಾಮೊನ್‌ ಮೆಗಾಸೆಸೆಯವರು ಅಧ್ಯ ಕ್ಷರಾಗಿ ಆಯ್ಕೆಯಾದರು. ತಮ್ಮ ಆಡಳಿತಾವಧಿ ಯಲ್ಲಿ ಮೆಗಾಸೆಸೆಯವರು ಆರ್ಥಿಕ ಹಾಗೂ ಸಾಮಾಜಿಕ ಭದ್ರ ತೆಗಳನ್ನು ಕುರಿತ ಕಾರ್ಯ ಕ್ರಮ ಹ ರೂಪಿಸಿ ಜನಪಿ ;, ಯೆರಾದರು. ಕಮ್ಮು ಪ್ರಭಾವವನ್ನು ಹತ್ತಿಕ್ಕಲು ಯತ್ನಿಸಿ 8 ಯಶಸ್ಸನ್ನು ಪಡೆದರು. ಆದರೆ ವಿರೋಧಪಕ್ಷ ಮಾತ್ರ ಮೆಗಾಸೆಸೆಯ ಕಾರ್ಯ ಕ್ರಮಗಳನ್ನು ಟೀಕಿಸುವುದನ್ನು ನಿಲ್ಲಿಸಲಿಲ್ಲ. ಮೆಗಾಸೆಸೆಯವರು ಅಮೇರಿಕದ ಬಾಲಬಡುಕ ಎಂದು. ಕರೆಯಲೂ ಅದು ಹಿಂಜರಿಯ- ೮ಲ್ಲ. ೧೯೫೭ರಲ್ಲಿ ವಿಮಾನಾಪಘಾತವೊಂದ- ರಲ್ಲಿ ಮೆಗಾಸೆಸೆಯವರು ತೀರಿಕೊಂಡಿದ್ದರಿಂದ ಕಾರ್ಲೋಸ್‌ ಪಿ. ಗಾರ್ಸಿಯಾ ತಾತ್ಕಾಲಿಕ- ವಾಗಿ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡರು. ಉಪಾಧ್ಯ ಕ್ಷರಾಗಿ ಅಧ್ಯ ಕ್ಷ ಗದ್ದು ಗೆಗೇರಿದ್ದ "ಗಾರ್ಸಿಯಾರವರು ಮುಂದಿನ ಅಧ , ನ್ಷೀಯ ಚುನಾವಣೆಯಲ್ಲಿ ಲಿಬರಲ್‌ ಪಕ್ಷದ ಉಮೇದು ವಾರ ಡಿಯೋಸ್‌ಟಾಡೋ ಮ್ಮಾಕ್‌ಪಾಗಲ್‌- ರಿಂದ ಪರಾಜಿತರಾದರು. ಸ್ವತಃ ಮ್ಮಾಕ"ಪಾಗಲ್‌ ಪ್ರಾಮಾಣಿಕರಾಗಿ- ದ್ದರೂ ತಮ್ಮ ಪರಿಸರದಲ್ಲೂ ಅಧಿಕಾರೀವರ್ಗ- ಗಳಲ್ಲೂ ವ್ಯಾಪಕವಾಗಿದ್ದ ಭ _ಷ್ಟಾಚಾರವನ್ನು ತೊಡೆದು ಹಾಕಲು ಅವರಿಂದಾಗಲಿಲ್ಲ. ಪರಿಣಾಮ ವನ್ನನುಭಿಸಬೇಕಾಯಿತು. ಮೊದಲು ಲಿಬರಲ್‌ ಪಕ್ಷದಲ್ಲಿದ್ದು ನಂತರ ನ್ಶಾ ಶನಲ್ಬ ಗೆ ಪಕ್ಷಾಂತರ ಮಾಡಿದ್ದ “ಮಾರ್ಕೋಸ್‌ ಅಧ. ಕ್ಷ ಗದ್ದು ಗೆ ಯನ್ನೇರಿದರು. ನ್ಶಾ ಶನಲಿಸ್ಟ್‌ ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಪ ತಿನಿಧಿಸಭೆಯಲ್ಲಿ ಅದು ಬಹು- ಮತ ಪಡೆದಿರಲಿಲ್ಲ. ನೂರಾನಾಲ್ಕ ರಲ್ಲಿ ವಿರೋಧಿ ಗಳು ನಲವತ್ತೆ, ರೆಡು ಸ್ಥಾನ ಹೊಂದಿದ್ದು ದು ಮಾರ್ಕೋಸ್‌ಗೆ ತಲೆನೋವಾಗಿ ಪರಿಣಮಿಸಿತ ಮಾಕ್ಕೋಸ್‌ ಹೇಳಿಕೊಳ್ಳುವ ವಂತಹ ನ್‌ ತಜ್ಞ ರೇನಲ್ಲ. ಹೀಗಾಗಿ ಜನರಿಗೆ ಒಳ್ಳೆಯ ಆಡಳಿತ ನೀಡಲು ಅವರೀದಾಗಲಿಲ ಗದ್ದು ಗೆಯನೆ ನ್ನೇ- ರಿದ ಕೆಲವೇ ತಿಂಗಳಲ್ಲಿ ದ್ವೀ ೇಪದಾದ್ಕ ಕೆ ಅತೃಪಿ ತಲೆದೋರಿ ಅದು ಶೈ ಕ್ಷಣಿಕ ಕೇಂದ್ರ ಗಳ ವರೆಗೂ ವ್ಯಾಪಿಸಿತು. ವಿದ್ಯಾರ್ಥಿಗಳ ॥ ಚಳವಳಿ ನಿತ್ಕ ಸುದ್ದಿ ವ ಯಾಯಿತು. ಅಧಿಕಾರೀವರ್ಗದಲ್ಲಿ ಅದಕ್ಷತೆ ಅಪ್ಪಾಣಿಕತೆ, ಭ್ರಷ್ಟಾಚಾರಗಳು ಹೆಚ್ಚಿ ದವು, ದೇಶದ ಅರ್ಥಿಕ ಸ್ಥಿತಿ ತೀರಾ ಹದ ಟ್ಟು ಹೋಯಿತು, ಅಡಳಿತಯಂತ್ರ ಹಳಿ ತಪ್ಪಿತು. ಸ್ನ ಮ ಣಾ A "ತ ಈ. ್ನ SR ಸ N EN ಪಂಕ 3 ಕಸ್ತೂರಿ, ಎಪ್ರಿ ಲ್‌`೧೯೭೭ ಕಿಂಗ್‌ ದ್ರಿ ಎ ಪಾರ ಶ್‌ ಪ್‌ ದೇಶದ ಪ್ರಗತಿ ಕುಂಠಿತಗೊಂಡಿತು. ಅಧ್ಯಕ್ಷ ಸಾವಿ ಹ SE ಅದ್ದಿ ಸದ ಫಾ ಹ್‌ ಮಕ ಕಾಲ. ಮಾರ್ಕೋಸ್‌ ತಮ್ಮ ವೃಕ್ತಿತ್ನದ ಪ್ರಭಾ ಬೀರಿ ಬಚಾವಾಗುವ' ಥೈ ೈಯವನ್ನೂ ತೋರಲಿಲ್ಲ; ಬದಲಿಗೆ ತಮ್ಮ ಅಧಿಕಾರವನ್ನು ಏಕೋಡದ್ಹೇಶ್ಮದಿಂದ ೧೯೭೨ ರ ಸಪ್ಪೆಂಬರ್‌ನಲ್ಲಿ ಮಾರ್ಷಲ್‌ ಲಾ ಜಾರಿಗೊಳಿಸಿ ದರು. 1 ಇಪ್ಪತ್ತೈದು ವರ್ಷಗಳಿಂದ ಪ್ರಜಾತಂತ್ರವನ್ನ ನುಭವಿಸುತ್ತಾ ಬಂದ ಫಿಲಿಪೀನ್‌ ಜನತೆಯ ಮೇಲೆ ಮಾರ್ಷಲ್‌ ಲಾ ವಿಚಿತ್ರ ಪರಿಣಾಮವನ್ನುಂಟು- ಮಾಡಿದ್ದು ನಿಜ: ಜನ ಪ್ರಜಾಭುತ್ವದ ಕೊಲೆ- ಗಡುಕನೆಂದು ಮಾರ್ಕೊಸ್‌ರನ್ನುಕರೆದರು. ಆದರೆ ಯಾರೂ ಏನೂ ಮಾಡುವಂತಿರಲಿಲ್ಲ. ವೃತ್ತ- ಪತ್ರಿಕೆಗಳು, ರೇಡಿಯೋಗಳು, ತೀವ್ರ ಸೆನ್ಸಾರ್‌ ನಿಯಮಕ್ಕೊಳಪಡಿಸಿ ಮಾನವೀಯ ಮೂಲಭೂತ ಹಕ್ಕುಗಳನ್ನೆಲ್ಲ ಮೊಟಕುಗೊಳಿಸಲಾಯಿತು. ಶಾಸನಸಭೆಗಳನ್ನು ವಿಸರ್ಜಿಸಲಾಯಿತು. ಹೀಸಾ- ಚಾರವನ್ನು ತಡೆಯುವ ಪೂರ್ವಭಾವಿ ಕ ; ಮವಾಗಿ ದೇಶದಾಂದ್ಯಂತ ಲಭ್ಯವಿರುವ ಆಯುಧಗಳನ್ನೆಲ್ಲಾ ಸರಕಾರ ವಶಪಡಿಸಿಕೊಂಡಿತು. ವಿರೋಧಪಕ್ಷ- ಗಳನ್ನೆಲ್ಲಾ ನಿಷೇಧಿಸಲಾಯಿತು. ಯಾವ ಪತ್ರಿ- ಕೆಗಳು ಸರಕಾರವನ್ನು ಅರ್ಥಾತ್‌ ಅಧ್ಯ ಕ್ಷರನ್ನು ಅಧ್ಯ ಕ್ಷರ ಮಡದಿಯನ್ನು ಹೊಗಳಿ ಬರೆದವೋ ಅಂತಹ ಪತ್ರಿಕೆಗಳಿಗೆ ಮಾತ್ರ ಮಾನ್ಯತೆ ನೀಡ ಲಾಯಿತು. ಆಕಾಶವಾಣಿ ಕೆಂದ್ರಗಳೂ ಟಿ. ಎ. ಕೆಂದ್ರಗಳೂ ಅಧ್ಯ ಕ್ಷರ ಸ್ತುತಿಪಠನ ಆರಂಭಿಸಿ- ದವು. ಪ್ರಜಾಪ್ರಭುತ್ವದ. ಬೂದಿಯ ಮೇಲೆ ಶಿಸ್ತು ಹಾಗೂ . ಪ್ರಗತಿಯ ಆಡಳಿತವನ್ನು ನೀಡಲು ಅಧ್ಯಕ್ಷ ಮಾರ್ಕೊಸ್‌ ಸಿದ್ಧರಾದರು. ಮಾರ್ಷಲ್‌: ಲಾವನ್ನು . ಜಾರಿಗೊಳಿಸಿದ ತಕ್ಷಣವೇ. ಅಧ್ಯಕ್ಷ ಮಾರ್ಕೊಸ್‌ರವರು ತಮ್ಮ ಮಡದಿ ಇಮೆಲ್ಲಾ ರವರನ್ನು ಮನಿಲಾ ದ್ವೀಪದ ಗವ್ಚರ್ನರರೆಂದು `ನೇಮಕ . ಮಾಡಿ, - ` ಆಕೆಗೆ ಸಂಪೂರ್ಣ ಅಧಿಕಾರವನು ' ಕೊಡಮಾಡಿದರು. ವಾದದ್ದು. ಎಲ್ಲಾ ರೀತಿಯ ಸಮಸ್ಯೆಗಳ ಪರಿಹಾರಕ್ಕೂ ಬುಲ್ಡೋಜರ್‌ ಬಳಸಬೇಕೆನ್ನುವ ಪ್ರವೃತ್ತಿಯವರು ಅವರು. ಸ್ಥಾನವನ್ನು ವಹಿಸಲು ಯಾವ ರೀತಿಯಲ್ಲೂ ಆಕೆ ಆರ್ಹಳಲ್ಲ ಎಂಬುದು ವಿರೋಧಿ ನಾಯಕರ ಅಂಬೋಣ. ಮಾರ್ಕೊಸ್‌ ಕುಟುಬ ಮಾರ್ಷಲ್‌ ಲಾದ ಜೊತೆಗೆ ಜೂಜಾಟ ನಡೆಸಿದಂತಿದೆ. ಅದರ ಬಲದಿಂದ ಇವರ ಅಧಿಕಾರ. ಸರ್ವರೂ ಬಲ್ಲ ವಿಚಾರವಿದು. ಲಕ್ಷೀಪಲಕ್ಷ ಫಿಲಿಪೀನಿಗಳು ನೀಡುವ ತೆರಿಗೆ ಹಣವನ್ನು ಅಪವ್ಮಯ ಮಾಡು ತ್ತಿದೆ ಈ ಕುಟುಂಬ ಎಂಬುದು ಜನಸಾಮಾನ್ಯರ ಹಾಗೂ ರಾಜಕೀಯ ವೀಕ್ಷಕರ ತಕರಾರು. ೧೯೭೨ರ ಮೇ ತಿಂಗಳಿನಲ್ಲಿ ಮನಿಲಾ ಚಂಡ- ಮಾರುತದ ಹಾವಳಿಯಿಂದ ತತ್ತರಿಸಿದಾಗ ಹ _— ರ್ಸ್‌ ಗೆ ಈ ತ್‌ ಲು ಇಮೆಲ್ಲಾ ಆ ಬಗ್ಗೆ ತುಸುವಾದರೂ ಗಮನ ಹರಿಸಲಿಲ್ಲ. ನಿರಾಶ್ರಿತರ ಕುರಿತು ಸಹಾಯ ಸಲ್ಲಿಸುವುದಂತಿರಲಿ, ಒಂದಾದರೂ ಅನುಕಂಪದ ಮಾತೂ ಅವಳಿಂದ ಬರಲಿಲ್ಲ. ಬದಲಿಗೆ ತಾನು ಫ್ರಾನ್ಸಿಗೂ ಅನಂತರ ರೋಮಿಗೂ ಹಾರಿ ಲ್ಲಿನ ಗಣ್ಮ ವ್ಯಕ್ತಿಗಳನ್ನು ಭೇಟಿಯಾಗುತ್ತಾ ಸಂತೋಷಕೂಟಗಳಲ್ಲಿ ಭಾಗವಹಿಸುತ್ತಾ ಕಾಲ % ಕಳೆದಳು. ಈಗ ಫಿಲಿಪೀನ್‌ ಜನತೆ ಭೀತಿಪಡುತ್ತಿರುವ ಅಂಶ ಇದು:. "ಮಾರ್ಕೊಸ್‌ರ ತರುವಾಯ ಇಮೆಲ್ಲಾ ಫಿಲಿಪೀನಿನ ಅಧಿಕಾರಿಣಿಯಾಗಿ ಮುಂದುವರಿಯುತ್ತಾಳೆಯೇ?* ಆಡಳಿತ ಹಾಗೂ ಗಂಡನ ಮೇಲೆ ಆಕೆ ಹೊಂದಿರುವ ಬಿಗಿ ನಿಯಂತ್ರಣ ಈ ಭೀತಿಗೆ ಅವಕಾಶ ಮಾಡಿ ಕೊಟ್ಟಿದೆ. ಅಧ್ಯ ಕ್ಷ ಮಾರ್ಕೊಸ್‌ರ ಸ್ಥಾನವೇನೋ ಒಂದು ರೀತಿಯಿಂದ ಹೂವಿನ ಹಾಸಿಗೆಯಾಗಿಲ್ಲವೇದೇ ಹೇಳಬೇಕು. ಬಹುಸಂಖ್ಯ ಮುಸಲ್ಮಾ- ನರಿರುವ ದಕ್ಷಿಣದ ಮಿಂಡನಾವೋ ದ್ವೀಪದ ಜನ ಮಾರ್ಕೊಸ್‌ ಆಡಳಿತದ ವಿರುದ್ಧ ಬಂಡೆದ್ದಿದ್ದಾರೆ. ಅವರಿಗೆ ಮುಖ್ಯ ಪ್ರೇರಣೆ ದೊರೆಯುವುದು ಲಿಬಿಯದ ಕರ್ನಲ್‌ ಗಢಾಫಿ* ಯಿಂದ. ಸದ್ಮಕ್ಕೇನೋ ಮಿಂಡನಾವೋ ದ್ವೀಪ ಶಾಂತವಾಗಿದೆ. ಜ್ವಾಲಾಮುಖಿ ಯಾವಾಗ ಭುಗಿಲ್ಲಿಂದು ಏಳುವುದೋ ಗೊತ್ತಿಲ್ಲ. ಇದು ಸಂಭವಿಸುವುದರೊಳಗೇ ಗಢಾಫಿಯೊಡನೆ ಸಂಧಾ- ನಮಾಡಿಕೊಳ್ಳುವ ಸನ್ನಾಹದಲ್ಲಿದ್ದಾರವರು, ಮಿಂಡನಾವೋದ ಜನ ಈಗ ಸ್ವಾಯತ್ತಾಧಿಕಾರ ವನ್ನೇ ಬೇಡುತ್ತಿದ್ದು ಅದನ್ನು ಎಷ್ಟರ ಮಟ್ಟಿಗೆ ಕೊಡಬಹುದೆಂಬುದನ್ನು ಈ ಸಂಧಾನ ನಿರ್ಧರಿ- ಸುತ್ತದೆ. ಅಲ್ಲದೆ ಫಿಲಿಪೀನಿನ ಜನಸಂಖ್ಯೆಯಲ್ಲಿ ರೋಮನ್‌ ಕ್ಕಾಥೋಲಿಕರದು. ಒಂದು ಕ್ರೈ ಮೇಲು. ಅಧ್ಯಕ್ಷ ಮಾರ್ಕೊಸ್‌ ಹಾಗೂ ಅವರ ಪತ್ನಿ ಇಮೆಲ್ಲಾರ ಸರ್ವಾಧಿಕಾರೀ ಧೋರಣೆ ಯನ್ನು ಕ್ಕಾಥೋಲಿಕ್‌ ಚರ್ಚ್‌ ಇತ್ತೀಚೆ ಬಹಿ ರಂಗವಾಗಿಯೇ ಟೇಕಿಸತೊಡಗಿದೆ. ಇದನ್ನು ಮಾರ್ಕೊಸ್‌ ಅಲಕ್ಷಿಸುವಂತಿಲ್ಲ. ಅಲ್ಲದೆ ಇವರ ರ್ಗ ಈ ಹಾಗೂ ಇವರ ಆಡಳಿತದಲಿ "ಪ್ರಜಾತಂತ್ರವನ್ನು ಮೆಟ್ಟಿನಿಂತವರಿವರು ೯೩ ನಡೆದ ಕೆಲವು ಪಾಶವಿಕ ಘಟನೆಗಳಿಂದಾಗಿ ಜಾಗ- ತಿಕ ರಂಗದಲ್ಲಿ ಮುಖ ಉಳಿಸಿಕೊಳ್ಳು ವುದೇ ಇವರಿಗೆ ಕಷ್ಟವಾಗಿದೆ. ಎಂಬುದನು 3 ಮತಗಣನೆಯ ಮೂಲಕ : ನಿರ್ಧರಿ ಸುವುದಾಗಿ ಮಾರ್ಕೊಸ್‌ ಅವರು ಸಾರಿ ನವಂಬರ್‌ ಒಂದರಂದು ಮತಗಣನೆಯನ್ನು ನಿಯಂತ್ರಿತ ರೇಡಿಯೋ, ಇದ್ದುದನ್ನು ಇದ್ದ ಹಾಗೆ ಬರೆಯಲು ಪತ್ರಿಕೆಗಳಿಗೆ ಸ್ವಾತಂತ್ರ, ವಿಲ್ಲದ ಪರಿಸರದಲ್ಲಿ ಮತಗಣನೆಯನ್ನು ನಡೆ- ಸಲಾಯಿತು. ಮತಗಣನೆ ನಡೆದ ಕೆಲ ಕಾಲ- ದಲ್ಲೆ ಅಧ್ಯಕ್ಷ ಮಾರ್ಕೋಸ್‌ ಅವರು ಮಾರ್ಷಲ್‌ ಲಾ ಜಾರಿಗೊಳಿಸಿದ್ದಕ್ಕೆ ಸೇಕಡಾ ತೊಂಭತ್ತರಷ್ಟು ಮತಗಳು ಬಿದ್ದಿ ವೆಯೆಂದು ಹೇಳಿ ಮಾರ್ಷಲ್‌ ಲಾವನ್ನು ಕಾಯಂಗೊಳಿ ಸಿದರು. ಮತಪತ್ರಿಕೆಯನ್ನು ಪರಿಶೀಲಿಸಿದಾಗ ಎಷ್ಟೋ ಮತಪತ್ರಿಕೆಗಳ ಮೇಲೆ "ಮಾರ್ಷಲ್‌ ಲಾ ಅನ್ನು -ತೆಗೆಯಬೇಕೋ ಬಿಡಬೇಕೋ ಎನ್ನುವುದು ನಿಮಗೇ ಬಿಟ್ಟಿದ್ದು? ಎಂಬರ್ಥದ ಮಾತನ್ನು ಬರೆಯಲಾಗಿತ್ತು ಎಂದು ಕೆಲ ಪಾಶ್ವಾತ್ಯ ಪತ್ರಿಕೆಗಳು ವರದಿಮಾಡಿದವು. ಅಲ್ಲಿನ ಪರಿಸ್ಥಿತಿ ಎಷ್ಟು ಭಯಾವಹವಾಗಿದೆಯೆಂದರೆ ಸರಕಾರದ ವಿರುದ್ಧ ಮತದಾನಮಾಡುವ ಧೈರ್ಯ ಬಹುತೇಕ ಮತದಾರರಿಗೆ ಬರಲಿಲ್ಲ. ಮಾರ್ಷಲ್‌ ಲಾ ಜಾರಿಗೊಳಿಸಿದ ನಂತರ ಸಿಕ್ಕಾ- ಪಟ್ಟೆಯಾಗಿ ವಿರೋಧಿ ಪಕ್ಷದ ಸದಸ್ಯರನ್ನು ಬಂಧಿಸಿ - ಸೆರೆಮನೆಯಲ್ಲಿ ನಾನಾ ತೆರನಾದ ಚಿತ್ರಹಿಂಸೆಯನ್ನು ಕೊಡಲಾಯಿತು. ಈ ಬಗ್ಗೆ ಆಮ್ನೆಸ್ಟಿ ಇಂಟರ್‌ನ್ಮಾಶನಲ್‌ನವರು ಜಗತ್ತಿನ ಲಕ್ಷ್ಮ ಸೆಳೆದಾಗ ಅಮೇರಿಕನ್‌ ಸರಕಾರದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಈ ಬಗ್ಗೆ ಪರಿಶೀ ಲನೆ ನಡೆಸಿ ರಾಜಕೀಯ ಕೈದಿಗಳನ್ನು ಅಮಾ- ನುಷವಾಗಿ ನಡೆಸಿಕೋಡಿದ್ದನ್ನು ಪುಷ್ಟೀಕರಿ- ಸುವ ರಿಪೋರ್ಟನ್ನು ಹೊರತಂದಾಗ ಮಾರ್ಕೊಸ್‌ ಸಿಡಿದೆದ್ದರು ಅಥವಾ ಹಾಗೆ ನಟಿಸಿದರು. ಫಿಲಿಪೀನ್ಸಿನಲ್ಲಿರುವ ಎಲ್ಲ ಅಮೇ- ರಿಕನ್‌ ಮಿಲಿಟರಿ ಠಾಣ್ಮಗಳನ್ನು ತೆರವು ಮಾಡಿ ಅರಿತೆ ಉಳಳ ನಡಸಿದರು., ೯೪ ಕಸ್ತೂರಿ, ಎಪ್ರಿಲ್‌ ೧೯೭೭ ಹ ಸುವು ಗಿ ಅಮೇರಿಕದ ಸರಕಾರಕ್ಕೆ : ಹೆದರಿಕೆ ಹಾಕಿದರು. ಹಾಗೆ ಮಾಡುವುದು ಅಮೇರಿಕದ ಭದ್ರತೆಗೆ ಒಂದು -ಕುತ್ತೇದು ಅಮೇರಿಕಕ್ಕೆ ಗೊತ್ತು. ಅಮೇರಿಕ ತನ್ನ ಠಾಣ್ಮಗಳನ್ನು ಅಲ್ಲಿ ಹಾಗೆಯೇ ಇಟ್ಟಿ ಲ್ಲ. ತನ್ನ ಠಾಣ್ಯಗಳನ್ನಿಟ್ಟಿದ್ದಕ್ಕೆ ಪ್ರತಿಯಾಗಿ ಫಿಲಿಪೀನಿಗೆ ಹಣದ ಹೊಳೆಯನ್ನು ಹರಿಸುತ್ತಿದೆ. ಠಾಣ್ಮವನ್ನು ತೆರವು ಮಾಡಿ* ಸಿದರೆ ಹಣದ ಹೊಳೆ ಹರಿಯುವುದು ನಿಂತು ಹೋಗಿ ಫಿಲಿಪೀನ್ಸ್‌ ಆರ್ಥಿಕ ಮುಗ್ಗಟ್ಟನ್ನೇ ಎದುರಿಸಬೇಕಾಗುತ್ತದೆಂಬುದು. ಅಧ್ಯಕ್ಷ ಮಾಕ್ಕೋಸ್‌ರಿಗೂ ಗೊತ್ತು. . ಆದ್ದರಿಂದ ಇದೊಂದು ಬರೇ ರಾಜಕೀಯ ಸ್ಟಂಟ್‌ ಎಂದು ಅಂತಾರಾಷ್ಟ್ರೀಯ ತಜ್ಞರು ಹೇಳುತ್ತಾರೆ. .. ಈ ಎಲ್ಲಾ ರಾಜಕೀಯ ನಾಟಕದ ಪರಿಣಾಮ ವಾಗಿ ಫಿಲಿಪೀನಿನ ಸೌಂದರ್ಯಕ್ಕೆ ಹೆಚ್ಚು ಕಳೆ ಬಂದಿದೆ. ದ್ವೀಪದ ಪ್ರಮುಖ ಪ್ರದೇಶ ಗಳಲ್ಲಿ ಎಲ್ಲಿಯೂ ಹೊಲಸು ಇಲ್ಲ. ಬಡವ ರನ್ನೂ ದೀನದಲಿತರನ್ನೂ ನೀವಿಂದು ಕಾಣ- ಲಾರಿರಿ. ಅಂದರೆ ಬಡತನವನ್ನೇ ಇಲ್ಲಿ ನಿರ್ಮೂ- ಲಗೊಳಿಸಲಾಗಿದೆ ಎಂದು ಮಾತ್ರ ತಿಳಿಯ- ಬಾರದು. ಸೋವ್ಹಿ ಯತ್‌ ರಶಿಯದ ಉದಾ- ಹರಣೆಯನ್ನನುಸರಿಸಿ ಅವರನ್ನು ದ್ವೀಪದ ಮೂಲೆಗಳಿಗೆ ಸೃಳಾಂತರಿಸಲಾಗಿದೆ. ಅಲ್ಲಿ ಅವರು ಬವಣೆಯೋ . ದೇವರಿಗೇ ಪ್ರೀತಿ ! ತಮ್ಮ ಕೆಲಸ ನಿರ್ವಹಿಸುವ ಸಲುವಾಗಿ ಅವರು ಮೈಲುಗಟ್ಟಲೆ ನಡೆಯಬೇಕು ! ಆರ್ಥಿಕ ಸಮತೋಲನ ಎಂದೋ ತಪ್ಪಿ- ಹೋಗಿದೆ. ಹಣದುಬ್ಬುರ ಈಗಲ್ಲೊಂದು ಪೆಡೇಭೂತ. ದೇಶಕ್ಕೆ ಆರ್ಥಿಕ ಅಭ್ಯುದಯ ನ್ನು ತರುತ್ತದೆಂದು ಜಪಾನಿನೊಡನೆ ಮಾಡಿ ಕೊಂಡ ಒಪ್ಪಂದ ಸಾಕಷ್ಟು ಭ್ರಮನಿರಸನ ವನ್ನು€ಟುಮಾಡಿದೆ. ಈ ಒಪ್ಪಂದದ ಫಲವಾಗಿ ಅದು ಇಂದು ೨೪೦ ಕೋಟಿ ರೂಪಾಯಿಗಳ ಖೋತಾ ಅನುಭವಿಸುತ್ತಿದೆ. ಆ ದೇಶದ ಬಹು ಮುಖ್ಯ [ಉದ್ದಿಮೆಯೆಂದರೆ ಸಕ್ಕರೆಯ ಉತ್ಪಾದನೆ. ಈಗ ಈ ಉದ್ದಿಮೆ ಎಷ್ಟು ಹದಗೆಟ್ಟು ಹೋಗಿದೆಯೆಂದರೆ ಮಾರ್ಕೊಸ್‌ ಅವರು ಪರದೇಶಗಳೊಡನೆಯ ಎಲ್ಲ ಸಕ್ಕರೆಯ ವ್ಯಾಪಾರವನ್ನೂ ನಿಲ್ಲಿಸಿದ್ದಾರೆ. ವಸ್ತುಗಳ ಧಾರಣೆ ಮುಗಿಲಿಗೇರಿದೆ. ಪ್ರಸ್ತುತ ಪರಿಸ್ಥಿ ತಿ- ಯಿಂದ ಅತೃಪ್ತರಾದ ಕಾರ್ಮಿಕರು ಇತ್ತೀಚಿನ ತಿಂಗಳಲ್ಲಿ ಐವತ ಕ್ಕೂ ಹೆಚು ಮುಷ್ಕರಗಳನು ್ನ ೧೨ ಧಿ ಜ ನಡೆಸಿದ್ದಾರೆ. ಭೂಸುಧಾರಣೆಯ ಬಗ್ಗೆ ಅಧ್ಯ ಕ್ಷರು ಗಮನ ಹರಿಸಿದರೂ ಅದು ಅವರಿಗೇ ಉರು- ಲಾದುದುರಿಂದ ಅದನ್ನು ಕೆ ಬಿಟ್ಟರು. ಅಧ್ಯಕ್ಷರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಭೂಮಾಲಿಕರು ತಿರುಗಿ ಬೀಳದಿರಲು ಭೂ. ಸುಧಾರಣಾ ನಾಟಕವಾಡಿ ಸುಮ್ಮನಾಗುವುದು ಅನಿವಾರ್ಯವಾಯಿತು. ಉಳುವವನಿಗೇ ಹೊಲ ದೊರಕಿದರೂ ಆತ ಅದನ್ನು ನಿಭಾಯಿಸಲಾರ. ಕಾರಣ ರಾಸಾಯನಿಕ ಗೊಬ್ಬರವೂ ಸೇರಿದಂತೆ ವ್ಯವಸಾಯದ ಎಲ್ಲಾ ಪರಿಕರಗಳ ಬೆಲೆಯೂ ನಾಲ್ಕು ಸ ಹೆಚ್ಚಾಗಿದೆ ! ಹದಿನೈದು ಸಾವಿರಕ್ಕೂ ಮಿಕ್ಕಿ ವಿರೋಧ ಪಕ್ಷಗಳಿಗೆ ಸೇರಿದ ಜನರನ್ನು ಬಂಧಿಸಲಾಗಿದೆ. ಇತ್ತೀಚೆ ಅವರಲ್ಲಿ ಕೆಲವರನ್ನು ಬಿಡುಗಡೆಗೊಳಿಸಲಾ- ಗಿದ್ದೆರೊ ಅಧ್ಯಕ್ಷರ ತೀವ್ರ ವಿರೋಧಿಗಳಿನ್ನೂ ಒಳಗೇ ಇದ್ದಾರೆ... ನಿಯಮದ ಪ್ರಕಾರ ೧೯೭೩ ರಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದಿ- ದ್ದರೆ ಲಿಬರಲ್‌ ಪಕ್ಷದ ಉಮೇದುವಾರರಾಗು- ಪಟು ತ್ತಿದ್ದ ನಾಯಕರನ್ನು ಅಧ್ಯ ಕ್ಷರ ಕೊಲೆಗೆ ಸಂಚು ಹೂಡಿದ್ದ ಆಪಾದನೆಯ ಮೇಲೆ iL ಕಟ್ಟುನಿಟ್ಟಾದ ಕಾವಲಿನಲ್ಲಿ ಜೈಲಿನಲ್ಲಿಡಲಾಗಿದೆ. ೧೯೬೨ರ ಚುನಾವಣಾ ಸಮಯದಲ್ಲಿ ಮಾರ್ಕೊೋಸ್‌ರ ವಿರುದ್ಧ ಕೆಲಸ ಮಾಡಿದನೆಂಬ ಏಕಮಾತ್ರ ಕಾರಣದಿಂದ ಲಕ್ಷಾಧೀಶ ಸರ್ಜಿಮೋ ಒಸ್‌ಮೆನಾರವರನ್ನು ಬಂಧಿಸಿ ಅವರ ಸಂಪೂರ್ಣ ಆಸ್ತಿಯನ್ನು. ಮಟ್ಟುಗೋಲು ಹಾಕಿಕೊಳ್ಳ ಲಾಗಿದೆ. ಫಿಲಿಪೀನ್‌ ಈಗ ಉರಿಯುತ್ತಿರುವ ಅಗ್ನಿಕುಂಡ. ಸೆ (b cll ರ, ಟಿ 0 | a ನಾವೆ ಅಷ್ಟೇನೂ ಹೊಸದಾಗಿರ- » ಲಿಲ್ಲ. ಅದರ ಹಾಯಿಯ ಆಡ್ಡ ಪಟ್ಟಿ ಹತ್ತುವಾರ ಗಳ ಹಿಂದೆ ಅಲ್ಲಿನ ಬಂಡೆಗಳಿಗೆ ॥ ಬಡಿದು ದುರೀದೆ ಅನಾಥವಾಗಿ ಕೆಳಗೆ ಬಿದ್ದಿತ್ತು. ಇಂಥ ಸ್ಥಿ ತಿ ಯಲ್ಲಿ ಗಿಲ್ಮಾ ತ್‌ ಏನು “ತಾನೆ ಮಾಡಿಯಾನು? . `` ಒಂದೊಮ್ಮೆ "ಹೀಗಾದಾಗ ಎರಡು ತಿಂಗಳ ವರಗೆ ಏಡಿಗಳನ್ನು. ತೀದೇ ಬದಕಿದ್ದ. ದುದೈ ಪಾ ಈ ಸಲ ಆತ ಇಲ್ಲಿ ಸಿಕ್ಕುಬೀಳುವುದಕ್ಕಿ ತಸ ದಿನ ಮೊದಲು ಜೋರಾಗಿ ಚ ಬೀಸಿ ಅವಾಂತರವನ್ನೆಬ್ಬಿ ಸಿದ್ದರಿಂದ ಏಡಿಗಳೆಲ್ಲ ಸುರಕ್ಷಿತ ಸ್ಮಳಗಳಿಗೆ ಸೇರಿ ಮತ್ತೆ ಹೊರಬರುವ ಸಾಹಸ ಮಾಡಿರಲಿಲ್ಲ. ಹೀಗಾಗಿ ಈ ಸಲ ಅವೂ ದೊರೆಯುವಹಾಗಿರಲಿಲ್ಲ. ಇನ್ನೇನು ಮಾಡುವುದು? ಸಣ್ಣ ಸಣ್ಣ ಮೀನು ಗಳನ್ನು ತಿಂದು ಹೊಟ್ಟೆ ತುಂಬಿಕೊಂಡರಾಯಿ- ತೆಂದು. ಲೆಕ್ಕಹಾಕುತ್ತಿ ರುವಂತೆಯೆ ದುರಾಂದೆಯ -ಕಾಲ ಬಳಿ ಏನೋ ಸಪ್ಪಳವಾಯಿತು. ನೋಡಿದರೆ ಅವನ ಬರವಿನಿಂದ ಗಾಬರಿಗೊಂಡ ಏಡಿ ಸನಿಹ- ದಲ್ಲೆ ಇದ್ದ ಹೊಂಡಕ್ಕೆ ಓಡುತ್ತಿ ತ್ತು. ಗಿಲ್ಮಾತ್‌ ಏಡಿಯ ಬೆನ್ನುಹತ್ತಿದ. ಪ್ರಾಣ- ಭಯದಿಂದ ಅದು ಸರಸರನೆ ಓಡಿ ಬಂಡೆಗಳ ತಳ- ದಲ್ಲಿ ಮರೆಯಾಯಿತು. ಕಲ್ಲಿನಡಿಯಲ್ಲೆಲ್ಲೊ ಅದು ಸೇರಿಕೊಂಡಿರಬೇಕು. ಅಲ್ಲಿ ಅದನ್ನು ಹಿಡಿಯು- ವುದು ಕಷ್ಟ. ಆದರೆ ಹೊಟ್ಟೆಯೊಂದು ಕೇಳಬೇ- ಕಲ್ಲ? ಗಿಲ್ಮಾತ್‌ ಏಡಿ ಹೋದತ್ತ ಕಣ್ಣಾಡಿಸಿದಾಗ ಅಲ್ಲಿ ಒ ಗ ಬಿರುಕು ಕಣ್ಣಿಗೆ ಬಿತ್ತು. ಸ್ವಲ್ಪ ಲಕ್ಷ ಗೊಟ್ಟು ನೋಡಿದಾಗ ಅದು ಧಾ ಮನುಷ್ಯನೊಬ್ಬ ಸಲೀಸಾಗಿ ಒಳಗೆ ಹೋಗಬಹ ದಾದಷು ಸೆ ಅಗಲವಾದ ಒಂದು ದ್ವಾರ ಎಂಬುದು ಷ್ಟ ಕವಾಯಿತು. ಜು ತ್‌ ಪ್ರಯಾಸದಿಂದ ಮೆಲ್ಲಮೆಲ್ಲನೆ ಅದರ ಬಳಿ ಸಾಗಿ ಹೋಗಿ ಕೆಳಗೆ ಇಣಕಿನೋಡಿದ. ಪಾರ- ದರ್ಶಕವಾದ ನೀರಿನಲ್ಲಿ ತಳ ಸ್ಪಪ್ಲವಾಗಿ ಕಾಣು- ನೀರು ಆಳವಾಗಿರಲಿಲ್ಲ. ಕತ್ತಿ ಯನ್ನು ಹಲ್ಲಿನಿಂ ನಿಂದ ಕಚ್ಚಿ ಹಿಡಿದು ತನ್ನ ಕೈ ಕಾಲುಗಳನು. ಮೆಲ್ಲನೆ. ಆ “ಇಳಿಜಾರಿನ ನಲ್ಲಿ ಜಾರಿಸಿ ಗಿಲ್ಮಾ ತ್‌ ದ್ವಾರದ ಬಳಿಯ ನೀರಿಗಿಳಿದ. ನೀರು ಭುಜದ ವರೆಗೆ ಇತ್ತು. ಅಲ್ಲಿ ಸ್ವಲ್ಪ ಮುಂದೆ ಹೋದಮೇಲೆ ಕಮಾನಿನಂತಿರುವ ಕಲ್ಲಿ ಮಾಡಿನ ಕೆಳಗೆ ಗಾಢ ಕತ್ತಲೆಯಲ್ಲಿದ್ದಂತೆ ಗಿಲ್ಮಾ- ತನಿಗೆನಿಸಿತು. ಎಷ್ಟು ಹುಡುಕಿದರೂ ಏಡಿ ಸಿಕ್ಕಲೇ ಇಲ್ಲ. ಅದು ಮತ್ತೆಲ್ಲಿಯಾದರೂ ಅವಿತುಕೊಡಿರಬ- ಹುದೆ? ಎಂದು ಸುತ್ತ ಲೂ ಕಣ್ಣಗಲಿಸಿ ನೋಡಿ- ದಾಗ ನೀರಿನ ಪಾತಳಿಯಿಂದ ಕೆಳಗೆ ಅವ ನಕೈ ಗೆಟ- ಕುವ ವರೆಗೆ ಒಂದು ನೀಟಾದ ಬಿರುಕು ಬನ] ಬಹುಶಃ ಆ ಏಡಿ ಇಲ್ಲಿಯೇ ಅಡಗಿರಬೇಕು ಎಂದು ಅನುಮಾನಿಸುತ್ತ ಗಿಲ್ಮಾತ್‌ ಆ ಬಿರುಕಿನಲ್ಲಿ ಕೈ- ಯಾಡಿಸಿದ. ಹಠಾತ್ತಾಗಿ ಅವನ ಕೈಯನ್ನು ಜಗ್ಗಿದಂತಾ- ಯಿತು. ಗಾಬರಿಯಿಂದ ಗಿಲ್ಯಾತನ ಮೈ ನಡು- ಗಿತು. ಬರಟಾಗಿಯೂ ಚಪ | ಟಿಯಾಗಿಯ ಸಾ ತೆಳ್ಳ- ಗಾಗಿಯೂ ಇದ್ದ ವಿಚಿತ್ನ ವಾದ ಯಾವುದೋ ತೇಪಾದ ಜೀವಂತ ವಸ್ತುವೊಂದು ಅವನ ಬರಿದೋಳನ್ನು ಸುತ್ತಿತ್ತ. ನೀರಿನ ಆಳದಿಂದ ಅದು ಮೇಲೆ ಬರುತ್ತಿರುವಂತಿತ್ತು. ಅದರ ಸೆಳೆತ '_ ಬಲವಾಗಿತ್ತು. ಸುತ್ತುಹಾಕುತ್ತಾ ಅದು ಅವನ ಭುಜಗಳ ವರೆಗೂ ಬಂದು ಒಂದು ಹರಿತವಾದ ಈ ಕಂಕುಳದತ್ತ ಹರಿಯಿತು. ಹೆಡಮುರಿಗೆ ಕಟ್ಟೆ ದಂತಾಗಿ ಆತ ಅಲುಗಾಡು ೯೬ ರತ್‌ ಧೀ ಅರ ಇಲಲ್‌ ಚ್‌ | ಕಸ್ತೂರಿ, ಎಪ್ರಿಲ್‌ CE, ವುದೇ ಕಠಿಣವಾಯಿತು. ಆದರೂ ಪ್ರಯತ್ನಿಸಿ ನೋಡೋಣವೆಂದು ಗಿಲ್ಮಾತ್‌ ಮೆ ಯಲ್ಲಿದ್ದ ಶಕ್ತಿಯನ್ನೆಲ್ಲಾ ಉಪಯೋಗಿಸಿ ಒಮ್ಮೆ ಮೈ ಕೊಡವಿದಾಗ ಅವನನ್ನು ಹಿಡಿದಿದ್ದ ಜೀವಿ ಗಾಬರಿಗೊಂಡು ಅವನನ್ನು ಇನ್ನೂ ಬಲವಾಗಿ ಹಿಡಿಯಿತು. ಆ ಹಿಡಿತವೊ? . ಅಬ್ಬ! ಬಾಲ- ದಂತಿದ್ದ ಅದರ ಭಾಗ ಚರ್ಮದಂತೆ ಮಿದು ವಾಗಿದ್ದರೂ ಉಕ್ಕಿನಂತೆ ಬಲವಾಗಿಯೂ ರಾತ್ರಿ- ಯಂತೆ ತಣ್ಣಗಾಗಿಯೂ ಇತ್ತು. ಅದರ ಎರಡನೇ ಭಾಗ ಹರಿತವೂ ಉದ್ದವೂ ಸದೃಢವೂ ಆಗಿದ್ದು ಆ ಬಿರುಕಿನಿಂದ ಹೊರಗೆ ಬಂದಂತೆ ಕಾಣುತ್ತಿತ್ತು. ಅದು ಭಯಾನಕ ದವಡೆಗಳಿಂದ ಹೊರಹಾಕಿದ ನಾಲಿಗೆಯಂತಿತ್ತು. ಒಮ್ಮೆ ಅದು ಅವನ ಬರಿಮೆ ಯನ್ನು ನೆಕ್ಕಿತು. ಅನಂತರ ತೆಳ್ಳಗಾಗಿ ಉದ್ದವಾಗಿ ಅವನ ಚರ್ಮದ ಮೇಲೆ ಹರಿದು ಗಿಲ್ಮಾತನನ್ನು ಬಳಸಿಕೊಂಡಿತು. ಆಗ ಅವನಿಗೆ ಹಿಂದೆಂದೂ ಅನುಭವಿಸದಂತಹ ಅಪಾರ ವೇದನೆಯಾಗಿ ಸಾ ಸಯುಗಳೆಲ್ಲ ಬಿಗಿದುಕೊಂಡವು. ಆ ಪ್ರಾಣಿಯ ಮೂರನೆಯ ಭಾಗವೊಂದು ಮೆಲ್ಲನೆ ಬಂದೆಯ ಸಂದಿನಿಂದ ಹೊರಬಂದು ಗಿಲ್ಕಾತನ ದೇಹಕ್ಕೆ ಗಟ್ಟಿಯಾಗಿ ಸುತ್ತಿ- ಕೊಂಡಿತು. ತನ್ನ ದೇಹವನ್ನು" ಸುತ್ತಿದ್ದ ಆ ವಿಲಕ್ಷಣ ಆಕಾರಗಳನ್ನಾತ ಮಸಕು ಬೆಳಕಿನಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ. ಗಿಲ್ಮಾತ್‌ ಕೂಗಿಕೊಳ್ಳಬೇಕೆಂದ. ವೇದನೆಯ ಆಧಿಕ್ಕದಲ್ಲಿ ಧ್ವನಿ ಹೊರಡಲಿಲ್ಲ. ಅಷ್ಟರಲ್ಲಿ ನಾಲ್ಕನೆಯ ವಿಕೃತ ಭಾಗವೊಂದು ಬಾಣದಂತೆ ಬಂದೆರಗಿತು. ನೋಡನೋಡು- ತ್ತಿರುವಂತೆಯೇ ಅದು ಬಲವಾಗಿ , ಅವನ ಹೊಟ್ಟೆಯನ್ನು ಸುತ್ತಿಕೊಂಡಿತು. | ಶರೀರಕ್ಕೆ ಅಂಟಿಕೊಂಡು ತಬ್ಬಿದ ' ಅನೇಕ ಅಂಗಗಳಿಂದ ಬಿಡಿಸಿಕೊಳ್ಳುವುದು ಕಠಿಣವಾಗಿತ್ತು. ಅವು ಕಚ್ಚಿಹಿಡಿದ್ದ ಸ್ಥಳಗಳೆಲ್ಲಾ ವೇದನೆಯ ಕೇಂದ್ರಗಳಾಗಿದ್ದವು. ಅಸಂಖ್ಯಾತ ಸಣ್ಣ ಬಾಯಿಗಳು ತನ್ನನ್ನು ನುಂಗಿಬಿಡುವಂತೆ ಭಾಸ- ವಾಯಿತು ಗಿಲ್ಮಾತನಿಗೆ. | ಉದ್ದನೆಯ | ಲಾಡಿಯಂತಹ § ಇನ್ನೋದು ` ಚೆ ಆಕ್ಕೊ ಕ್ಯ __ಷ್ಕನ ತೋಳಿನಷ್ಟು. ಭಾಗ ಆ ಪ್ರಾಣಿಯಿಂದ ` ಹೊರಟು ಇತರ ಭಾಗಗಳೊಡನೆ ಹರಿಯುತ್ತ ಗಿಲ್ಮಾತನ ಎದೆಯನ್ನು ಬಲವಾಗಿ ಸುತ್ತುಹಾಕಿಕೊಂಡಿತು. ಗಿಲ್ಕಾತನಿಗೆ ಕತ್ತುಸಿರು ಬಿಡುವಂತಾಯಿತು. ಅದು ಎದೆಯನ್ನು ಬಲವತ್ತರವಾಗಿ ಸುತ್ತು- ಹಾಕಿಕೊಂಡಿದ್ದರಿಂದ ಹೃದಯ ಸಹಿತವಾಗಿ ಮೈಯೆಲವುಗಳು ಮುರಿದುಹೋಗುತ್ತಿರುವಂತೆ ಅವನಿಗನಿಸುತ್ತಿತ್ತು. ಗಿಲ್ಯಾತನಿಗೆ ಮಾಡಲೂ ತೋಚಲಿಲ್ಲ. ಅಷ್ಟರಲ್ಲಿ ಆ ಬಿರುಕಿನೊಳಗಿನಿಂದ ದೊಡ್ಮ ಬಿರುಸಾದ ಚಪ್ಪಟೆ ಮಾಂಸದ ಮುದ್ದೆಯೊಂದು ಹೊರಗೆ ತಲೆಯಿಕ್ಕಿತು. ಅದು ಆ ಪ್ರಾಣಿಯ ಮಧ್ಯಭಾಗ. ಚಕ್ರದ ಅರಗಳಂತೆ ಅಲ್ಲಿ ಐದು ತೀ ಕ್ಷೃವಾದ ಅರಗಳಿದ್ದವು. ಈ ಎಡ ಬದಿಯ ಆಚೆಯ ತುದಿಯಲ್ಲಿ ಚಾಚಿದ ಇನ್ನೂ ಮೂರು ಭಾಗಗಳಿದ್ದು ಅವು ಬಂಡೆಯ ಕಡೆ ನೀಡಿದ್ದವು. ಅವುಗಳ ಬುಡದಲ್ಲಿ ಎರಡು ಕಣ್ಣುಗಳು ಹೊಳೆ ಯುತ್ತಿದ್ದುವು. ಅದೊಂದು ಅಷ್ಟಪಾದಿ(ಆಕ್ಟೊಪಸ*) ಯೆಂದು ಗಿಲ್ಯಾತನಿಗೆ ಕ್ರಮೇಣವಾಗಿ ಹೊಳೆ- ಯಿತು. ಅದರ ವಿಕಟರೂಪ ಅತ್ಯಂತ ಭಯಾನಕ ವಾದದ್ದು. ಅದನ್ನು ನೋಡದವರಿಗೆ ಅಷ್ಟ- ಪಾದಿಯ ಅಸ್ತಿತ್ವದಲ್ಲಿ ನಂಬಿಕೆ ಬಾರದು. ಅದಕ್ಕೆ ಸ್ನಾಯು ನಿರ್ಮಾಣಗಳಿಲ್ಲ ಭಯ- ವನ್ನು ಹುಟ್ಟಿಸುವ ಕೂಗಿಲ್ಲ, ಕೊಂಬಿಲ್ಲ, ಉಗುರುಗಳಿಲ್ಲ, ಹಿಡಿದುಕೊಳ್ಳಲು ಇಲ್ಲವೆ ಬೇಟೆಯ ಮೇಲೆ ಪ್ರಹಾರ ಮಾಡಲು ಬಾಲ ಎಲ್ಲ, ತುಂಡರಿಸಲು ಖಡ್ಗದಂತಹ ಅಂಗವಿಲ್ಲ. ಕಂಟಕಯುಕ್ತ ರೆಕ್ಕೆಗಳಿಲ್ಲ, ವಿದ್ಯುತ್‌ ಆಘಾತ ಬ್ಗ ಹಾ ಊರಿ "ನೀಡುವಂತಹ ಅಂಗವೈ ಶಿಷ್ಟ ಎಲ್ಲ, ವಿಷವಿಲ್ಲ, ಕೊಕ್ಕಿಲ್ಲ, ದವದೆಯೂ ಇಲ್ಲ. ಇವಾವೂ ಇಲ್ಲ- ದಿದ್ದರೂ ಅದು ಇತರ ಪ್ರಾಣಿಗಳಿಗಿಂತ ಭಯಃಕರವಾಗಿ ಶಸ್ತ್ರಸಜ್ಜಿತವಾಗಿತ್ತು. ವಿಶಾಲ ಸಮುದ್ರದಲ್ಲಿ ಆಗಾಗ ಕಾಣಸಿಗುವ ಈ ಭಯಾನಕ ವಿಕಟರೂಪಿಯ ಬಣ್ಣ ಕಂದು. ಉದ್ದ ಸುಮಾರು ಐದಡಿಗಳಷ್ಟು. ದಪ್ಪ ಮನು- ಅದರ ಆಕಾರ ತುಸು ಕಾಣುತ್ತದೆ. ಸಾಗರ ಮಧ್ಯದಲ್ಲಿ ನೀವು ಅದರ ಕಣ್ಣಿಗೆ ಬಿದ್ದಾಗ ವಿ ಣಾ ಐ pS ಹಾ ವಷ “ನಿ - ಬದಿಯಿಂದ ಹೊರಚಾಚುತ್ದವೆ. ನೋಡಲು ಗಾ | ವ ೧ ಲ್ಲಾ ಎ ಅವು ಬಹು ಜಾಜ್ದಲ್ಲಮಾನವಾಗಿವೆ. ಅವುಗಳ ತ್‌ Pi ಹಾ ಮಿ ಧಾ ನಿಬೂು ಬೊ ಇರ್ಜೇ- ಈ ಎಂಟು ಭಾಗಗಳ ಗಳಾಗಿ ಹೀರುವ ಗಳಲ್ಲಿ ದೊಡ್ಡವು ತಲೆಯ ಲ್ಲಿಯ ಚಿಕ್ಕವು ಆಚೀಚೆಯ ಕೊನೆಗಳಲ್ಲೂ ಇರುತ್ತವೆ. ಜ್‌ ಶಿ ಹೆ ನಿಮ ತನು ದ್‌ ಪ್ರತಿ ಶ್ರೇಣಿಯಲ್ಲೂ ಅಂತಹ ಇಪ್ಪತ್ತೈದು ಕೊಂಡಿಗಳಿರುತ್ತವೆ. ಒಂದು ಭಾಗದಲ್ಲಿ ಎರಡು ಶ್ರೇಣಿಗಳಿರುತ್ತವೆಯಾದ್ದರಿಂದ ಅಲ್ಲಿ ಒಟ್ಟು ಐವತ್ತು ಕೊಂಡಿಗಳಿರುತ್ತವೆ. ಈ ಪ್ರಾಣಿಗೆ ಒಟ್ಟು : ಇಂತಹ ಎಂಟು ಭಾಗಗಳಿರುತ್ತವೆ, ಅರ್ಥಾತ್‌ ಸಾಗರದ ಈ ಮಹಾದೈತ್ಯ ನಾಲ್ಕುನೂರು ಕೊಂಡಿಗಳಿಂದ ಸನ್ನದ್ಧವಾಗಿ- ರುತ್ತದೆ. ಈ ಕೊಂಡಿಗಳು ಮಾಂಸ ಖಂಡ ಗಳನ್ನು ಭೇದಿಸಿ ಒಂದು ಅಂಗುಲದ ವರೆಗೆ ಕೂಡಿಕೊಂಡು ಹೋಗಬಲ್ಲವು. ಈ ಕೊಂಡಿಗಳೇ ಅದರ ಆಕ್ರಮಣ ಪ್ರಮುಖ ಆಯುಧಗಳು. ಈ ಪ್ರಾಣಿ ತನ ಬಾಹುಬಂಧನದಲ್ಲಿ ಬಿಗಿದುಕೊಂಡ ಯನ್ನು ಕಚ್ಚುವುದೂ ಇಲ್ಲ) ಪರಚುವುದೂ ಇಲ್ಲ. ಆದರೆ ಅದರ ಹಿಡಿತಕ್ಕೆ ಸಿಕ್ಕಿದ ವ್ಯಕ್ತಿ ಗಾಗುವ ವೇದನೆಯನ್ನು ಹೇಳಲಾಸಲ್ಲ. ಅದು ಮಾಂಸವನ್ನು ಹರಿಯುವುದೇ ಭಯಂಕರ. ಇಂಥ ಕ್ರೂರ ಪ್ರಾಣಿಯ ಹಿಡಿತಕ್ಕೆ ಸಿಲು- ಕದ್ದ ಗಿಲ್ಯಾತ್‌. ತನ್ನ ಮೂರು ಹೊರಚಾಚಿದ ಭಾಗಗಳಿಂದ ಬಂಡೆಯನ್ನೂ ಉಳಿದ ಐದು ಭಾಗ ಗಳಿಂದ ಈ ಅಸಹಾಯ ವ್ಯಕ್ತಿಯನ್ನೂ ಹಿಡಿದ [28 ಆ ಅಷ್ಟಪಾದಿ ಗಿಲ್ಕಾತನನ್ನು ಬಂಡೆಗೆ ಕಟ್ಟಿ ಹಾಕಿದಂತಿತ್ತು. ಇನ್ನೂರೈವತ್ತು ಕೊಂಡಿ ಗಳು ಆತನನ್ನು ರುದ್ರವೇದನೆಯಿಂದ ನರಳಿಸು ತ್ತಿದ್ದವು, ಮಡಚಿದ ಕೊಡೆಯಂತೆ ಅದರ ಹಿಡಿತದಿಂದ ಪಾರಾಗುವುದು ಎಂಥ ೯೮ ಕಸ್ತೂರಿ, ಎಪ್ರಿಲ್‌ ೧೯೭೭ ಭೀಮಕಾಯದ ವ್ಯಕ್ತಿಗೂ ಅಸಾಧ್ಯ... ಹಾಗೇ- ನಾದರೂ ಪಾರಾಗಲು ಪ್ರಯತ್ನಿಸಿದರೆ ಸಾಗರದ ‘A ಇಡೆ: ಇನೂ ನ್‌ ಬಿಚ್ಚುಗತ್ತಿ. 1 ಅದರ ಎಂಟು ಭಾಗಗಳೂ ಗಟ್ಟಿ ತೊಗಲಿನ ರಚನೆಗಳಾಗಿದು ಅವುಗಳ ಮೇಲೆ ಕತ್ತಿಯಿಂದ ಟ್ಟು ಕೊಟ್ಟ ರೂ ಪ್ರಯೋಜನವಾಗುವಂತಿರ- ಅ. ಹೀಗಾಗಿ ಅದರ ಐದು ಭಾಗಗಳ ಪೈಕಿ ಒಂದನ್ನಾದರೂ ತುಂಡು ಮಾಡುವುದು ಅಸಾಧ್ಯ ವೆಂಬುದು ಗಿಲ್ದಾತನಿಗೆ ಗೊತ್ತು. ಈ ಪ್ರಾಣಿ ಭೀಕರವಾದದ್ದೇನೋ ನಿಜ. ಎದುರಿಸುವ ಮಾರ್ಗವೂ ಉಂಟು. ಸಂಗ ಎದುರಾದಾಗಲೆಲ್ಲ ಇನ್ನೊಂದು ಸಮುದ್ರಜೀವಿಯಾದ ಕಡಲಹಂದಿ ಅಷ್ಟಪಾದಿಯ ಮರ್ಮಸ್ಥಾನವನ್ನು ಕಡಿದು ಹಾಕಿ ಅಪಾಯದಿಂದ ಪಾರಾಗುತ್ತದೆ. ಗಿಲ್ಯಾತ- ನಿಗೂ ಇದು ಗೊತ್ತಿಲ್ಲದಿಲ್ಲ. ದೈತ್ಮಾಕಾರದ ಅಷ್ಟಪಾದಿಯನ್ನು ಇದುವರೆಗೂ ಆತ ಕಂಡಿರಲಿಲ್ಲ. ಆತ ಧೈರ್ಯ- ಶಾಲಿಯೇ ಸರಿ. ಮತ್ತಾರಾದರೂ ಆಗಿದ್ದರೆ ಅದನ್ನು ನೋಡಿಯೆ ಪ್ರಾಣ ಕಳೆದುಕೊಳ್ಳುತ್ತಿ- ದ್ದರು. ಕ್ರುದ್ಧ ಗೂಳಿಯೊಡನೆ ಅಷ್ಟಪಾದಿಯೊಡನೆ ಅದನ್ನು ಸೋಲಿಸುವ ಗೂಳಿಯೊಡನಾದರೆ ಕತ್ತನ್ನು ಬಾಗಿಸಿ ಗೂಳಿಯನ್ನು ತಹಬಂದಿಗೆ ತರಬೇಕು. ಅಷ್ಟಪಾದಿಯ ವಿಷಯ ಹಾಗಲ್ಲ. ಅದು ತಲೆಯನ್ನು ಮುಂದೆ ಮಾಡುವ ಸಮಯ ವನ್ನು ಕಾಯ್ದು ಬಿಚ್ಚುಗತ್ತಿಯಿಂದ ಸರಿಯಾಗಿ ಪೆಟ್ಟು ಹಾಕಬೇಕು. ಆ ಮಾರ್ಮಿಕ ಕ್ಷಣವನ್ನು ಕಳೆದುಕೊಂಡವನಿಗೆ ವಿನಾಶವೇ ಗತಿ. ಇಂತಹ ಹೇಗೋ ಹಾಗೆ ಹೋರಾಡುವಾಗಲೂ ಉಪಾಯುವೊಂದಿದೆ. ಸಾಧಿಸಿ ಅದರ RE ಸಮಯ ಗಿಲ್ಯಾತ್‌ ಆ ಎಕಟರೂಪಿಯನೊ ಮ್ಮ ದಿಟ್ಟಿಸಿ ನೋಡಿದ. ಅದೂ ಇವನತ್ತ ದುರು- ಗುಟ್ಟಿ ನೋಡುವಂತೆ ತೋರಿತು. ಫಕ್ಕನೆ ಅದು ತನ್ನ ಆರನೆಯ ಚಾಚಿದ ಭಾ ವನ್ನು ಬಂಡೆಯಿಂದ ಹೊರದೆಗೆದು ಗಿಲ್ಮಾತನೆಡೆಗೆ ಬೀಸಿ ಅವನ ತೋಳನ್ನು ಬಲವಾಗಿ ಹಿಡಿಯಿತು. ಮರುಕ್ಷಣದಲ್ಲೆ ಮಿಂಚಿನಂತೆ ಅವನ ಮೇಲೆರಗಿ ತನ್ನ ಬಾಯಿಂದ ಅವನ ಎದೆಯನ್ನು ಹಿಡಿಯಲು ಪ್ರಯತ್ನಿ ಸಿತು. ಗಿಲ್ಯಾತನಿಗೆ ಅಷ್ಟು ಶಕ್ತಿ ಹೇಗೆ ಬಂತೋ ದೇವರೇ ಬಲ್ಲ. ಆತ ಸರಕ್ಕನೆ ಅದರ ಆರನೆಯ ಭಾಗದಿಂದ ಕೊಸರಿಕೊಂಡು ಕತ್ತಿಯಿಂದ ಅದರ ತಲೆಗೆ ಬಲವಾಗಿ ತಿವಿದ. ಹಠಾತ್ತಾಗಿ ಎರಡು ವಿರುದ್ದ ಚಲನೆಗಳು ಜರುಗಿ ಗಿಲ್ಯಾತ್‌ ಇತ್ತ. L ಹೋರಾಟ ಹಾಗೆ ಕೊನೆಗಂಡಿತು. ಬಲೂನು ಗಾಳಿಯನ್ನು ಕಳೆದುಕೊಂಡಂತಾಗಿತ್ತು, ಆ ಅಷ್ಟಪಾದಿಯ ಸ್ಥಿತಿ. ಹಿಡಿತ ಕ್ರಮೇಣವಾಗಿ ಸಡಿಲಾಯಿತು. ನಾಲು ನೂರು ಹೀರುವ ಕೊಂಡಿಗಳೂ ಬಲಗುದಿದವು. ಚಾಚಿದ ಎಂಟು ಭಾಗಗಳೂ ತಮ್ಮೆಲ್ಲ ಹಿಡಿತವನ್ನು ಕಳೆದು- ಕೊಂಡು ಮಾಂಸದ ಮುದ್ದೆ ನೀರಿನ ತಳಕ್ಕಿಳಿ- ಯಿತು. ಹೋರಾಟದಿಂದ ಬಸವಳಿದಂತಾದ ಗಿಲ್ಮಾತ್‌ ನೋಡಿದರೆ ಏನಿದೆ? ಎರಡು ಆಕಾರ- ಹಿ ಮಾಂಸದ ಮುದ್ದೆ ಗಳು-ಒಂದು ತೆಲೆ, ಇನ್ನೊಂದು ದಡ. ಗಿಲ್ಕಾತನ ಎದೆ ಇನ್ನೂ ಬಡಿದುಕೊಳು ತ್ತಿತ್ತು. ಅಕಸ್ಮಾತ್ತಾಗಿ ಇನ್ನೊಮ್ಮೆ ಎಲ್ಲಾದರೂ ಮತ್ತೆ ಮೃತ್ಯುವೇದ- ನೆಗೆ ಬಲಿಯಾಗುವೆನೋ ಎಂದಾತ ಒಟಣನೆ ಜಿಗಿದ... ಆದರೆ ಆ ವೇಳೆಗಾಗಲೆ ಕ ಹಂಹಿಯ ತರುಣ ತ ನ ಪನಿ ಕ್ಟ ದ. ೮ ಕೆರೂರ ಲ): ಮರೆಯಲಾಗದ ಸಾಮ್ರಾಜ್ಮ- ವನ್ನು ಹುಕ್ಕ-ಬುಕ್ಕರ ಸಹಕಾರದಿಂದ ವಿಜಯ- ನಗರದಲ್ಲಿ ಸ್ಥಾಪಿಸಿ. "ಕರ್ನಾಟಕ ಸಿಂಹಾಸನ ಸ್ಮಾಪನಾಚಾರ್ಯ' ಎಂದು ವಿಖ್ಯಾತರಾದ ಶ್ರೀ ವಿದ್ಯಾರಣ್ಯರು ಶೃಂಗೇರಿಯ ಜಗದ್ಗುರು ಶೀ ಶಂಕರಾಚಾರ್ಯಮಠದ ಪೀಠಾಧಿಪತಿ. ಅವರು ಹಂಪಿಯಲ್ಲಿ ಕನ್ನಡ ಸಿಂಹಾಸನ ಸ್ಮಾಪಿ- ಸಿದ ನಂತರ ಹುಕ್ಕ-ಬುಕ್ಕರ ರಾಜಗುರು- ವಾಗಿ, ಅಮಾತ್ಯ್ಮರಾಗಿ ಅಲ್ಲಿಯೇ ಉಳಿದರು. ಉತ್ತರ ಭಾರತದಿಂದ ಬಂದು ದಕ್ಷಿಣದಲ್ಲೆಲ್ಲ ಹಾವಳಿ ನಡೆಸಿದ್ದ ಮಹಮ್ಮದೀಯರ ವಿರುದ್ಧ ಪ್ರಬಲ ರಾಜ್ಯವನ್ನು, ಭದ್ರ ಬುನಾದಿ ಹಾಕಿ, ಕಟ್ಟಲೇಬೇಕಿರುವ ಅವಶ್ಯಕತೆಯನ್ನು ಮನ- ಗಂಡಿದ್ದ ವಿದ್ಕಾರಣ್ಮರು ಹಂಪಿಯಲ್ಲೆ ನೆಲೆ ನಿಲ್ಲಲ್ಲು ನಿಶ್ಚಯಿಸಿದರು. ಅದಕ್ಕಾಗಿ ಶೃಂಗೇರಿ ಪೀಠವನ್ನು ತ್ಯಾಗಮಾಡಿ ಅಲ್ಲಿಯೇ ಪ್ರತ್ಕೇಕ ಪೀಠವಾಗಿ ಶ್ರೀ ಜಗದ್ಗುರು ಶಂಕರಾ- ಚಾರ್ಯ ಶ್ರೀ ವಿರುಪಾಕ್ಷ ವಿದ್ಕಾರಣ್ಕ ಸಂಸ್ಥಾನ ಯ(ಮಠ)ವನ್ನು ಸ್ಥಾಪಿಸಿದರು. ವಿಜಯನಗರದ ಎಲ್ಲ ಅರಸರೂ ಈ ಪೀಠವನ್ನು ತಮ್ಮ ರಾಜಗುರುಪೀಠವೆಂದು ಮನ್ನಿಸುತ್ತ ಬಂದರು. ಮುಂದೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಒಮ್ಮೊಮ್ಮೆ ಒಂದೊಂದು ಮತದ ಪ್ರಾಬಲ್ಯ ಉಂಟಾದಾಗಲೂ ಈ ಮಠ ತನ್ನ ಮಹತ್ವವನ್ನು ಉಳಿಸಿಕೊಂಡೇ ಬಂದಿದೆ. ನೂರೊಂದು ಎರಕ್ತರ ಹಾಗೂ ದಾಸಕೂಟದ ಪ್ರಭಾವ ವಿಜಯನಗರದಲ್ಲಿ ಹೆಚ್ಚಿ- ದಾಗ ಕೂಡ ಈ ಮಠವೂ ಈ ಪೀಠವನ್ನ- ಗುರುಗಳೂ ಧರ್ಮಜಾಗ್ರತಿ po ೯೯ ಹಂಪಿಯ ಶ್ರೀ ನಿರುಪಾ$್ತ ವಿದ್ಯಾರಣ್ಯ ಪೀಠಕೆ ಕಳಿದ ವರ್ಷವಷ್ಟೇ ಬಂದ ಶ್ರೀವಂದಭಿನವೋದ್ದಂಡ ನರಸಿಂಹ ಭಾರತೀಸ್ವಾನಿಂಗಳನ್ನು ವಿಶೇಷವಾಗಿ ಸಂದರ್ಶಿಸಿ "ಕಸ್ತೂರಿ'ಯ ಒಂದಿನ ಸಂಪಾದಕ ಶ್ರೀ. ದ. ಲ. ಕೆರೂರವರು ಅವರ ಪರಿಚಯ ಮಾಡಿಕೊಟ್ಟಿದ್ದಾರೆ. pe ಕಾರ್ಯವನ್ನು ಎಲೆ ಮರೆಯ ಕಾಯಂತಿದ್ದು ಮುದಿರಿಸಿಕೊಂಡೇ ಬಂದರು. ಇಂದಿಗೂ ಊರ್ಜಿತದಲ್ಲಿರುವ ಈ ಪೀಠಕ್ಕೆ ಆನೆಗುಂದಿಯ ನಾಯಕರು ಈಗಲೂ ರಾಜಮರ್ಯಾದೆಯನ್ನು ಸಲ್ಲಿಸುತ್ತಿದ್ದಾರೆ. ಆರು ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಪೀಠವನ್ನಲಂಕರಿಸಿದವರಲ್ಲಿ ೪೫ ನೆಯವರಾದ ಫ್ರೀ ಅಭಿನವ ಭಾರತೀಸ್ವಾಮಿ- ಗಳು ಕೇವಲ ನಾಲ್ಕು ತಿಂಗಳು ಆಳಿದರೆ ೫೫ ನೆಯವರಾದ ಫ್ರೀ ಸಚ್ಚಿದಾನಂದಾಭಿನವ ಶಂಕರ ಭಾರತೀಸ್ವಾಮಿಗಳು ಅರ್ಧಶತಮಾನ- ದಷ್ಟು ಸುದೀರ್ಫ್ಥ ಕಾಲ ಆಳಿದರು. ಅವರು ವೃದ್ಧಾಪ್ಯ ಮೂಲಕ ಕಳೆದ ವರ್ಷವಪ್ಪೇ ಬೆಂಗಳೂರಿನ ಸಾತವಲ್ಲಿ ಸೀತಾರಾಮಮೂರ್ತಿ ಎಂಬವರನ್ನು ತಮ್ಮ ಉತ್ತರಾಧಿಕಾರಿಯಾಗಿ ಆಯ್ದುಕೊಂಡು ೧೨-೪-೧೯೭೬ ರಂದು ಶುಭಮುಹೂರ್ತದಲ್ಲಿ ಅವರ ಪೀಠಾರೋಹಣ- ವನ್ನು ನೆರವೇರಿಸಿದರು. ಸೀತಾರಾಮಮೂರ್ತಿ ಆಂದಿನಿಂದ ಫ್ರೀಮದಭಿನವೋದ್ದಂಡ ನರಸಿಂಹ ೧೦೦ ಭಾರತೀಸ್ವಾಮಿಗಳಾದರು. ಹಂಪೆಯು ಫ್ರೀ ವಿರುಪಾಕ್ಷ ದೇವರಿಗೆ ನಡೆವ ಸಕಲ ಕೆ€ಕರ್ಯಾದಿಗಳೂ ಯಾತ್ರಾಮಹೋತ್ಸ- ವಾದಿಗಳೂ ಈ ಮಠದ ಪೀಠಾಧಿಪತಿಗಳ ಮಾರ್ಗ ದರ್ಶನದಲ್ಲೇ ನಡೆಯಬೇಕು. ಹಂಪೆಯಲ್ಲಿ ಈ ಮಠವಿರುವುದು ವಿರುಪಾಕ್ಷ ದೇವಾಲಯದ ಹಿಂಭಾಗದಲ್ಲಿ. ಇವರು ಸಂಚಾರಕ್ಕೆ ಹೊರಡು ವುದು ತೀರ ಕ್ವಚಿತ್ತಾಗಿ. ಸದ್ಮದ ಜಗದ್ಗುರು ಶ್ರೀಶ ್ರೀಮದಭಿನವೋ- ದೃಂಡ ನರಸಿಂಹಭಾರತೀಸ್ವಾಮಿಗಳಿಗೆ ಈಗ ಕೇವಲ ೨೮ ವರ್ಷ ವಯಸ್ಸು. ಗೌರಕಾಯದ ಈ ತೇಜಃಪುಂಜ ವಾಮನಮೂರ್ತಿ ಈ ಪೀಠಕ್ಕೆ ಬಂದುದೊಂದು ಯೋಗಾಯೋಗ. ಪೂರ್ವಜನ್ಮದ ಫಲವಾಗಿಯೇ ವಿಚಿತ್ರ ಸುಕೃತೆದ ತಮಗೀ ಪೀಠ ದೊರೆಯಿತೆಂದವರ ನಂಬಿಕೆ. ಅವರ ಸಾತವಲ್ಲಿ ಮನೆತನ ಸಂಗೀತ ಪರಂಪರೆ- ಯುಳ್ಳ ಕುಟುಂಬ. ಅವರ ತಾತ ಮುತ್ತಾತ- ರೆಲ್ಲ ಮೈಸೂರು ಮಹಾರಾಜರ ಪೋಷಣೆಯಲ್ಲಿ ಬಾಳಿದ ಸಂಗೀತ ವಿದ್ವಾಂಸರು. ಇವರ ತಂದೆ ಕಸ್ತೂರಿ, ಎಪ್ರಿಲ್‌ ೧೯೭೭ ಶ್ರೀ ನಾರಾಯಣಮೂರ್ತಿಗಳು ಸಹ ಸಂಗೀತ ವಿದಾಂಸರು. ನಾರಾಯಣಮೂರ್ತಿ- ಅಚ್ಛೆ ಮ ದಂಪತಿಗೆ ಇವರು ದ್ವಿತೀಯ ಪುತ್ರ. ಈ ಸಂದರ್ಭದಲ್ಲಿ ನಡೆದೊಂದು ಘಟನೆ ಮುಂಂದಾಗುವುದಕ್ಕೊಂದು ಸಂಕೇತವೆಂದು ಹೇಳ- ಬಹುದಾಗಿದೆ. ೧೯೪೮ರ ಶರವನ್ನವರಾತ್ರಿ- ಯಲ್ಲಿ ನಾರಾಯೆಣಮೂರ್ತಿಗಳು ಸಪತ್ನೀಕ- ರಾಗಿ, ಶೃಂಗೇರಿಗೆ ಶೀ ಶಂಕರಾಚಾರ್ಯ ಮಠ: ಮಠದಲ್ಲಿ ಸಂಗೀತ ಸೇವೆ ಸಲ್ಲಿಸುವುದಕ್ಕೆಂದು ಬಂದರು. ಅಚ್ಚೆಮ್ಮ ಆಗ ಗರ್ಭಿಣಿ. ನಾರಾಯಣಮೂರ್ತಿಗಳ ಸಂಗೀತ ಸೇವೆ ನಡೆದಿ- ದಾಗ ಅಚಮ ಅಲಿಯೇ ಕಂಬಕ್ಕೊರಗಿ ಎ [J] ಅ ಇ ಪ ಕಣು ಮುಚ್ಚಿದ್ದರಂತೆ. ಅದನ್ನು ಕಂಡ ಶ್ರೀಶ್ರೀ ಚಂದ್ರಶೇಖರ ಭಾರತೀಸ್ವಾಮಿಗಳು, “ಯಾರೀ ಹೆಣ್ಣುಮಗಳು ತುಂಬ ಬಳಲಿ- ದಂತಿದ್ದಾಳೆ,” ಎಂದು ನುಡಿದು ಎದ್ದು ತಮ್ಮ ಕೋಣೆಗೆ ಹೋಗಿಬಿಟ್ಟರಂತೆ. ಸಭೆಯಲ್ಲೆಲ್ಲ ಗುಜುಗುಜು. ಸಾ ಎಮಿಗಳು ಈ ಮಹಿಳೆಯ ಮೇಲೆ ಕೋಪಗೊಂಡಂತಿದೆ; ಆಕೆಗೇನು ವಿಪತ್ತು ಇದಿದೆಯೋ ಎಂಬ ಭಯು, ಆತಂಕ ಎಲ್ಲರಿಗೂ. ಅಷ್ಟರಲ್ಲೇ ಈ ದಂಪತಿಗಳಿಗೆ ಸಾ ಮಿಗಳಿಂದ ಕರೆ ಬಂತು. ಇಬ್ಬರೂ ಭಯಭಿತರಾಗಿ ಒಳಗೆ ಹೋಗಿ ಸಾ ಎಮಿಗಳಿಗೆರಗಿ ತಮ್ಮಿಂದ ಆಗಿರ- ಬಹುದಾದ ಅಪರಾಧಗಳನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿದರು. “ನಿನ್ನದೇನಯ್ಯ ಅಪರಾಧ? ಏನೆಲ್ಲ ಈ ಹೆಣ್ಣುಮಗಳದು. ಆಕೆಯನ್ನು ಶಿಕ್ಷಿಸಬೇಕು,” ಎಂದರು ಗುರುಗಳು. ಅಚ್ಚಮ್ಮ ಕಣಿ €ರು ಸುರಿಸುತ್ತ, “ಮಗುವೆಂದೇ ಮನ್ನಿಸಿ ಬಿಡಬೇಕ್ಕು” ಎಂದು ಆಲ್ಬರಿದು ಬೇಡಿ- ಕೊಂಡರು. ತಟ ನೆ ಗುರುಗಳು, “ಮಗೂನಾ? ಜಗದ್ವಿಖ್ಯಾತನಾಗುವ ಮಗುವನ್ನೇ ಪಡೆ- ಯುತ್ತೀ ಹೋಗು. ಆದರೆ ಆತನ ವೈಭವ ನೋಡುವ ಭಾಗ್ಯ ನಿನಗಿಲ್ಲ” ಎಂದು ಆಶೀರ್ವದಿಸಿ ಕಳಿಸಿದರು. ಮುಂದೆ ತಿಂಗ” ಳೊಪ್ಪತ್ತಿನಲ್ಲೇ ಜನಿಸಿದ ಈ ಸೀತಾರಾಮ. ಇವರಿಗೆ ಒಬ್ಬ ಅಣ್ಣ, ಒಬ್ಬ ತಮ್ಮ ಇದ್ದಾರೆ. ಸೀತಾರಾಮ ಹುಟ್ಟಿ ಎರಡು ವರ್ಷಗಳಲ್ಲಿ ಅವರ ತಾಯಿ ಅಚ ಮ ವಿಧಿವಶರಾದರು ee 1 ಅಮ್ಮನ ಸ್ಥಾನದಲ್ಲಿ ಚಿಕ್ಕಮ್ಮ ಬಂದ ನಂತರ ಮಾತ್ರ ಈ ಮೂವರು ಸಹೋದರರ ಪರಿ- ಸ್ಥಿತಿ ಹದಗೆಡತೊಡಗಿತು. ಕೆಲ ವರ್ಷಗಳ ನಂತರ ಪ್ರತ್ಯೇಕವಾಗಿ ಇರಬೇಕಾಗಿ ಬಂತು. ಮುಂದೆ ಕೆಲ ಕಾಲಾಂತರದಲ್ಲಿ ಸೀತಾರಾಮ ಮತ್ತು ಅವರ ತಮ ಅಣ್ಣ ನಿಂದಲೂ ಬೇರ್ಪಟ್ಟು ಬೇರೆ ಇರುವ ಪ್ರಸಂಗವೂ ಬಂತು. ಆದರೆ ಸೀತಾರಾಮ ಹಿರಿಯರ ಆಸರೆ ತಪ್ಪಿ- ದಕ್ಕಾಗಿ ಯಾವಾಗಲೂ ಅಳು? ಎಡೆಗುಂದಿ- ದವರಲ್ಲ. ತಮ ಕ್ರಿಯಾಸಾಮರ್ಥ್ಯದಲ್ಲಿ ಆ ಲ 1 ಪೂರ್ತಿ ಎಶ್ವಾಸವುಳ್ಳ ಅವರು ಉಪಜೀವನಕಾ ಗಿ ಅಲ್ಲಿಲ್ಲಿ ದುಡಿಯುತ್ತ ವಿದ್ಯಾರ್ಜನೆಯ ತಮ ಶಿ ತೀವ್ರ ಹಂಬಲವನ್ನು ಪೂರೈಸಿಕೊಂಡರು. ಚಾರ್ಟರ್ಡ್‌ ಅಕೌಂಟಂಟ್ಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದರಲ್ಲದೆ ಕೈತುಂಬ ಸಂಬಳ ತರುವ ಹ ನೌಕರಿಯೂ ಸಿಕ್ಕಿತು. ಇದೇ ಕಾಲಕ್ಕೆ ಶ್ರೀ ಆವನಿ ಪೀಠಾಧಿಪತಿ- ಗಳು, ಶ್ರೀ ಸಿದ್ಧಗಂಗಾ ಪೀಠಾಧಿಪತಿಗಳು ಹಾಗೂ ಶ್ರೀ ಶೃಂಗೇರಿ ಜಗದ್ಗು ರುಗಳ ಸಂಪರ್ಕ ಬಂದು ಇವರಲ್ಲಿ ಆಧ್ಯಾತ್ಮದ ಒಲವು ಜಾಗೃತ- ವಾಯಿತು. ಈ ಮಧ್ಯೆ ವಿವಾಹಯೋಗ ಇಣಿಕಿ- ದ್ವರೂ ವಿವಾಹಕಾಲ ಮಾತ್ರ ಒದಗಿಬರಲಿಲ್ಲ. ತದ್ವಿರುದ್ಧ ಲೌ ಕಿಕವನ್ನು ತ್ಮಜಿಸಿ ಸೀತಾರಾಮ ಸಂನ್ಮಾಸ ಸ್ವೀಕರಿಸಬೇಕಾಗಿ ಬಂದುದು ಒಂದು ವಿಸ್ಮಯಕಾರಿ ಸಂಗತಿಯೇ . ೧೯೭೨ರಲ್ಲಿ ಸೀತಾರಾಮನಿಗೆ ೨೪ ವರ್ಷ ವಯಸ್ಸು. ಆಗ ಬಂದ ವಿಷಮಶೀತಜ್ವರದಿಂದ ಇವರು ಬದು+ ಉಳಿದದ್ದೇ ಹೆಚ್ಚಾಯಿತು. ಆದರಿಂದ ತುಂಬ ನಿಶ್ಶಕ್ತಿ, ನಿರುತ್ಸಾ ಹವುಂಟಾಗಿ ಜೀವನದ ಮೇಲೆಯೆ ಇವರಿಗೆ ಜುಗುಪ್ಸೆ- 'ಯಂಟಾಯಿತು. ಅಂಥದರಲ್ಲಿ ಇವರ ಅತ್ತಿಗೆ, ತಮ್ಮ ತವರೂರಲ್ಲಿರುವ ಅಕ್ಕಾಯಮ್ಮನ ಬೆಟ್ಟಕ್ಕೆ ಹೋಗಿ ಅಲ್ಲಿಯ ದೇವಿಗೇ ನಡೆದು. ಕೊಂಡರೊಳಿತಾಗುತ್ತದೆಂದು ಸೂಚಿಸಿದರು. ಅಕ್ಕಾಯಮ್ಮನ ಬೆಟ್ಟ ಇರುವದು ದೇವೇನ- ಹಳಿ 4 ತಾಲೂ*ನಲ್ಲಾದರೂ ಅದು ಬೆಂಗಳೂರಿಗೆ ಕೇವಲ ೧೬ ಮೈಲು ದೂರ, ದೇವೀಸ್ಥಾನ- ದೃರಿಂದ ಪ್ರತಿ ಶುಕ | ವಾರ-ಮಂಗಳವಾರ ಗ ಹಂಪಿಯ ತರುಣ ತಪಸ್ವಿ ೧೦೧೦ ಅಲ್ಲಿ ವಿಶೇಷ ಪರೀಕ್ಷೆ. ಸೀತಾರಾಮು ಒಂದು ಮಂಗಳವಾರ ಅಕಾ ಒಯಮ್ಮನ ಬೆಟ್ಟಕೆ ಹೋಗಿ ಅಲ್ಲಿಯೆ ದೇವಿಗೆ ಪೂಜೆ ಮಾಡಿಸಿದರು. ಆಗ ಅವರ ಮನಸ್ಸು ಆ ದೇವಿಯಲ್ಲಿ ಲೀನವಾಯಿತು. ಮನಸ್ಸಿಗೆ ನೆಮ್ಮದಿ ಉಂಟಾಯಿತು. ಮುಂದಿನ ಶುಕ್ರವಾರ ಅವರು ಪುನಃ ಬೆಟ್ಟಕ್ಕೆ ಹೋದಾಗ, ಅಲ್ಲಿ ದೇವಾಲಯದ ಮುಂದಿನ ಪುಷ್ಕರಿಣಿಯಲ್ಲಿ ಸ್ನಾನ ಮಾಡಲು ಇಳಿದಾಗ ಇವರ ಕೈಗೆ ಒಂದು ಬಿಳಿ ಶಿಲೆ ಸಿಕ್ಕಿತು. ಅದೇನೋ ಕಲ್ಲಿರಬಹುದು ಎಂದು ಅದನ್ನು ಮತ್ತೆ ನೀರಿಗೇ ಬಿಸಾಕಿ ದೇವಿಪೂಜೆ ಮುಗಿಸಿ- ಕೋಡು ಬೆಂಗಳೂರಿಗೆ ಹಿಂತಿರುಗಿದರು. ಆದ ಹೀಗೆ ಹಿಂತಿರುಗುತ್ತಿದ್ದಾಗ ದಾರಿಯುದ್ದಕ್ಕೂ, “ನಾನು ಬರುತ್ತಿದ್ದೆ, ನೀನು ಬೇಡ ಎದೆ,” ಎಂದು ಯಾರೋ ಕಿವಿಯಲ್ಲಿ ಗುಣುಗುಣಿಸಿದಂತೆ ಆಗುತ್ತಿತ್ತು. ರಾತ್ರಿ ಕೋಣೆಯಲ್ಲಿ ಏನೂ ಇಲ್ಲದೆ ಸುಗಂಧ ದೃವ್ನಗಳ ವಾಸನೆ ಇಡಗಿದಂತೆ, ಣೌ ೨8 ಬಳೆ ಸದ್ದು ಕೇಳಿದಂತೆ ಆಗಹತ್ತಿತು. ಅವರಿಗೆ ಏನೂ ಬೋಧೆಯಾಗದೆ ತೆಪ್ಪಗಿದ್ದರು. ಮತ್ತೆ ಮುಂದೆ ಮಂಗಳವಾರ ಅವರು ಪುನಃ ಅಕ್ಕಾ- ಯಮ್ಮನ ಬೆಟ್ಟಕ್ಕೆ ಹೋದರು. ಅಲ್ಲಿ ಅದೇ ಕೊಳದಲ್ಲಿ ಸ್ನಾನಕ್ಕೆಂದು ಇಳಿದಾಗ ಪುನಃ ಅದೇ ಬಿಳಿ ಕಲ್ಲೇ ಇವರ ಕೈಗೆ ಬಂದಿತು. ಆಗ ಅವರು ಅದನ್ನು ಬಿಸಾಕದೆ ಇಟ್ಟುಕೊಂಡು ದೇವಾ- ಲಯದ ಅರ್ಚಕರಿಗೆ ತೋರಿಸಿದರು. “ಇದು ಅಮ್ಮನವರ ಶಿಲೆ. ನಿಮಗೆ ಅಮ್ಮ- ನವರ ಅನುಗ್ರಹ ಸಂಪೂರ್ಣವಾಗಿದೆ. ನೀವಿ- ದನ್ನು ನಿಷ್ಠೆಯಿಂದ ಪೂಜಿಸಿ; ನಿಮಗೆ ಕಲ್ಮಾಣ- ವಾಗುವದು,” ಎಂದು ಹೇಳಿದರು. ಸೀತಾರಾಮು ಪುಲಕಿತರಾದರು. ದಿವ್ಯಶಕ್ತಿಯೊಂದು ತಮ್ಮಲ್ಲಿ ಐಕ್ಕವಾದಂತೆ ಅವರಿಗೆ ಅನಿಸಿತಂತೆ. ಅವರು ಆ ಸಾಲಿಗ್ರಾಮ ಶಿಲೆಯನ್ನು ತಮ್ಮ ಮನೆಗೆ ತಂದುಕೊಂಡು ನಿತ್ಯ ಪೂಜೆ ಮಾಡತೊಡಗಿದರು. ಸೀತಾರಾಮು ತನಗೆ ಪುಷ್ಕರೀಣಿಯಲ್ಲಿ ದೊರೆತ ಸಾಲಿಗ್ರಾಮವನ್ನು ತಂದು ತನ್ನ ಮನೆಯಲ್ಲಿ ಪೂಜಿಸುತ್ತಿರಲು ಒಂದು ರಾತ್ರಿ ಸಪ್ತ ಮಾತೃ- ಕೆಯರು ನರದೇಹಧಾರಿಗಳಾಗಿ ಇವರ ಕನಸಿನಲ್ಲಿ ಕಾಣಿಸಿಕೊಂಡರು. ಅವರ ದೇದೀಪ್ಯಮಾನ ೧೦೨ ಕಾಂತಿಗೆ ಮನಸೋತ ಇವರು ಸಾಷ್ಟಾಂಗ ನಮಸ್ಕರಿಸಲಾಗಿ, “ಸೀತಾರಾಮು, ನಾವು ನಿನ್ನ ತಾಯಂದಿರು. ನೀನು ನಮ್ಮನ್ನು ಸೇವಿಸಲು ಒಪ್ಪ ವುದಾದರೆ ನಾವು ನಿನ್ನಲ್ಲಿಯೇ ನೆಲಸಿ ಉತ್ತರೋತ್ತರ ನಿನ್ನ ಕಲ್ಮಾಣ ಸಾಧಿಸುವೆವು. ನಿನಗಿನ್ನೂ ಲೌಕಿಕ ಆಕರ್ಷಿಸುತ್ತಿದೆ. ಅದರ- ಲ್ಲಿಯೇ ನೀನು ಸುಖಪಡಲೂಬಹುದು. ಆದರೆ ನೀನು ನಮ್ಮನ್ನು ಆರಾಧಿಸಲು ಒಪ್ಪಿದರೆ ಕಂದ್ರೆ ©; ಗ್ಯಾನ್‌ ಎನ ಇವಿ ನೀನೊಬ್ಬ ಎಖ್ಮಾತ ವ್ಯಕ್ತಿಯಾಗುವಿ. ಅಲ್ಲದಿ ನಾಳಿಗೆ ನಿನಗೆ ನಿನ್ನ ಗುರುಗಳ ದರ್ಶನ ಮಾಡಿ- ಸುವೆವು,” ಎಂದು ಹೇಳಲಾಗಿ ಅವರ ಅಮೃತ- ವಾಣಿಯಿಂದ ಆನಂದತುಂದಿಲನಾದ. ಈತನು ಅವರನ್ನು ಸೇವಿಸಲು ಒಪ್ಪಿ ಕೊಂಡನು. ಕೂಡಲೇ ಅವರು. ಈತನನ್ನು ಮೈದಡವಿ ಸಂತೈಸಿ ಅದೃಶ್ಯರಾದರು. ಈ ರೋಮಾಂಚಕ ಅನುಭವವನ್ನು ಸೀತಾರಾಮ ಹತ್ತು ಪುಟ- ಗಳಷ್ಟು ದೀರ್ಪವಾಗಿ ಬರೆದಿಟ್ಟಿದ್ದಾರೆ. ಅಕ್ಕಾಯಮ್ಮನ ಆಶ್ವಾಸನದಂತೆ ಮರುದಿನ ರಾತ್ರಿಯೆ .ಸೀತಾರಾಮನಿಗೆ ಮತ್ತೊಂದು ದೃಷ್ಟಾಂತ. ವೃದ್ಧ ಬ್ರಾಹ್ಮಣನೊಬ್ಬ ಇವರ ಕೋಣೆಯ ಬಾಗಿಲು ತಟ್ಟಿ ಒಳಗೆ ಬಂದಂತೆಯೂ : ತನ್ನನ್ನು ಹಿಂಬಾಲಿಸುವಂತೆ ಹೇಳಿದಂತೆಯೂ ಈತ ಆ ಬ್ರಾಹ್ಮಣನ ಬೆನ್ನು ಹೊರಟರೆ. ಭೋರ್ಗರೆವ ತುಂಗಭದ್ರಾನದಿ ಯನ್ನು ದಾಟಿ ಶ್ರೀ ಮಂತ್ರಾಲಯ ಕ್ಷೇತ್ರ ಸಂದರ್ಶಿಸಿದಂತೆಯೂ ಅನುಭವ. ಅಲ್ಲಿಗೆ ಹೋದ ಕೂಡಲೆ ಆ ವೃದ್ಧಬ್ರಾಹ್ಮಣ ವೃಂದಾವನದಲ್ಲಿ ಐಕ್ಕ. ಕೂಡಲೆ ಸುಮಧುರ ಧ್ವನಿ “ರಾಮೂ, ನೀನು ನನ್ನನ್ನು ಇಲ್ಲಿಯವರೆಗೆ ಹಿಂಬಾಲಿಸಿದ ಧೈರ್ಯಶಾಲಿ, ನೀನು ನಿನ್ನ ಕರ್ಮಫಲವನ್ನು ಕಳೆದುಕೊಳ್ಳಲು ರಾಮಾಯಣ ಮಧುರಾಮೃತ ಕಾವ್ಯ ಎಂಬ ಕಾವ್ಯ ರಚಿಸಿ ಸೀತಾರಾಮರಿಗೆ ಅರ್ಪಿಸು. ನಿನ್ನ ಜ್ಞಾನ ವೃದ್ಧಿಯಾಗುತ್ತದೆ. ನನ್ನಂಥ ಸದ್ಗುರುಗಳ ದರ್ಶನವಾಗಿ ನಿನ್ನ ಉದ್ಧಾರವಾಗುತ್ತದೆ. ನಾನು ನಿತ್ಯ ನಿನ್ನ ಭಟ್ಟಿಗೆ ಬರುತ್ತೇನೆ. ಒಂದು ದಿನ ಬರಲಾಗದ್ದಿರೆ ನನ್ನನ್ನು ಸ್ಮರಿಸಿದಲ್ಲಿ ನೀನೇ ಇಲ್ಲಿಗೆ ಬರುವಂತಾಗುತ್ತದೆ. ಅ ಬನು ಲಿನ ಸಣಭಬಂದ ಮುಂದೆ ತಾನೇ ಸ್ತು ಶಿ ಟುಟ ಎಂ ಕಸ್ತೂರಿ, ಎಪ್ರಿಲ್‌ ೧೯೭೭ ವಾಗುತ್ತದೆ. ನಾವಿಬ್ಬರೂ ಪರಮಾತ್ಮನ ಸೇವಕ- ರೆಂದು ಮಾತ್ರ ತಿಳಿ” ಈ ಅಮ ೃತವಾಣಿಯನ್ನು ಕೇಳಿದ ಸೀತಾ- ರಾಮು, “ಧನ್ಯನಾದೆ. ಅಮ್ಮನರಾಗಲಿ ನೀವಾಗಲಿ ನನ್ನಲ್ಲಿ ಇರಲಿಕ್ಕೆ ನನ್ನ ಅಭ್ಯಂತರ- ವೇನೂ ಇಲ್ಲ. ಆದರೆ ನೀವು ನನ್ನಿಂದ ಪವಾಡ- ಗಳನ್ನು ಮಾತ್ರ ಮಾಡಿಸಬೇಡಿರಿ. ಈ ಕ್ಷಣತ್ರಯ ಗಳ ಆಶೆ ನನಗಿಲ್ಲ. ನಮ್ಮ ಸನಾತನಧರ್ಮದ ಉದ್ದಾರ ಕಾರ್ಯ ನನಿ ಂದಾದರೆ ಒಳೆ ಯದೆಂದು ಭಾವಿಸಿದ್ದೇನೆ , ಆಶೀರ್ವದಿಸಬೇಕು,” ಎಂದು ಕೇಳಿಕೊಂಡರು. “ಹಾಗೇ ಆಗಲಿ, ನೀನೂ ನನ್ನಂತೆ ಸುಕ್ಷೇತ್ರ ವೊಂದರಲ್ಲಿ ವಾಸಿಸಿ, ಧರ್ಮ ಜಾಗೃತಿ ಕಾರವನ್ನು ಮುಂದುವರಿಸುತ್ತೀ. ನಿನಗೆ ವಾಕ್ಸಿದ್ಧಿಯನ್ನು ಕರುಣಿಸುತ್ತೇನೆ. ನಿನ್ನಿಚ್ಛೆಯಂತೆಯೆ ಕಾರ್ಯ ನಡೆಯುತ್ತವೆ. ಈ ನನ್ನ ಹಸ್ತದ ಮೇಲಿನ ಮಂತ್ರವನ್ನು ಮನನ ಮಾಡಿಕೊ. ಅದರ. ಅನುಷ್ಠಾನದಿಂದ ನಿನಗೆ ಅಖಂಡ ಕಲ್ಮಾಣವಾಗು- ವುದು,” ಎಂದು ತಮ್ಮ ಅನುಗ್ರಹ ಹಸ್ತವನ್ನು ಚಾಚಿದರು. ಸೀತಾರಾಮು ಆ ಮಂತ್ರ ಮನನ ಮಾಡಿಕೊಳ್ಳುತ್ತಿದ್ದಂತೆ ದಿಗ್ಗನೆ ಎಚ್ಚರ. ಎಲಾ! ತನ್ನ ಕೋಣೆಯಲ್ಲಿಯೆ ತನ್ನ ಶಯ್ಕೆಯಲ್ಲಿಯೆ ಇದ್ದೇನಲ್ಲಾ! ಆದರೂ ಎಂಥ ದಿವ್ಯಾನು ಭವ ಸೀತಾರಾಮನಿಗೆ. ಪರಿವರ್ತನೆ ಪರಿಪೂರ್ಣವಾಗಿತ್ತು. ಚಕ್ರ ಉರುಳಿತು. ಸೀತಾರಾಮು ಪ್ರೀ ಆವನಿ ಜಗದ್ಗುರುಗಳನ್ನು ಕಂಡು ತಮಗೆ ಸಂನ್ಯಾಸ ದೀಕ್ಷೆ ನೀಡಬೇಕೆಂದು ಕೋರಿದರು. ಆದರೆ ಶ್ರೀಗಳು ಇವರಿಗೆ ರಾಮಾಯಣ ಕಾವ್ಯವನ್ನು ಬರೆದು ಮುಗಿಸಿಕೊಂಡು ಬರಲು ಆದೇಶಿಸಿ- ದರು. ದೈವಾನುಗ್ರಹದಿಂದ ಸೀತಾರಾಮು ರಾಮಾಯಣ ಕಾವ್ಯವನ್ನು ಸಂಗ್ರಹ ರೂಪ- ವಾಗಿ ಸುಲಲಿತ ಶೈಲಿಯಲ್ಲಿ ಬರೆದು ಪೂರೈಸಿ- ದ್ವಲ್ಲದೆ ಶ್ರೀಚಕ್ರ, ಗೀತಾಚಕ್ರ,ವಿನಾಯಕ ಚಕ್ರ ಪದ್ಮಾ ಕ್ಷಿಚಕ |, ಲಲಿತಾಚಕ್ರ, ಹರಿಚಕ್ರ, ಜ್ಞಾನ ಚಕ್ರ, ಸೀತಾರಾಮ ಚಕ್ರ, ಸಪ್ತಶತಿ ಎಂದು ಹಲವಾರು ದೈವೀಚಕ್ರಗಳನ್ನು ಸ್ವತಂತ್ರ ವಾಗಿ ರಚಿ ಅವನಿ ತಶೀಗಳಿಗರ್ಪಿಜದರು.. ಕಣ್ಣಲ್ಲಿ ದಳದಳ ನೀರು. | ಇ ಲಿ ಆವನಿ ಜಗದ್ಗುರುಗಳು ಇದರಿಂದ ಸಂತುಷ್ಟರಾಗಿ ಸೀತಾರಾಮನಿಗೆ ನೈಷ್ಠಿಕ ಬ್ರಹ್ಮ- ಹ ಡಿ. ೧ಎ ಟ್ರ ಚರ್ಯ ದೀಕ್ಷೆಯಿತ್ತು ಅವಧೂತ ಸಂನ್ಮಾಸ- ದೀಕ್ಷೆ ಅನುಗ್ರಹಿಸಿದರು (೧೯-೧೦-೭೩). ಶ್ರೀ ಫೀ ಸಚ್ಚಿದಾನಂದ ಸೀತಾರಾಮ ಸ್ವಾಮಿಜಿ ಎಂಬ ಹೊಸ ನಾಮಕರಣವೂ ಆಯಿತು. ಅಕ್ಕಾಯಮ್ಮ ಇವರನ್ನು ಮತ್ತೆ ತನ್ನ ಕ್ಷೇತ್ರಕ್ಕೆ. ಆಕರ್ಷಿಸಿದಳು. ಸುಮಾರು ಎರಡೂವರೆ ವರ್ಷಕಾಲ ಸ್ವಾಮೀಜಿ ಅಲ್ಲಿದ್ದು ತಮ್ಮ ತಪಃಶಕ್ತಿಯನ್ನು ಬೆಳೆಸಿಕೊಳ್ಳುವುದರ ಜೊತೆಗೆ ಅಲ್ಲಿಯ ಸುತ್ತುಮುತ್ತಲಿನ ಹಾಗೂ ಬೆಂಗಳೂರಿನ ಅನೇಕ ಗಣ್ಣ ಭಕ್ತರ ಶಿ ಣೆ ನೆರವಿನಿಂದ ಅಲ್ಲಿ ಬೆಟ್ಟದ ಮೇಲೆ ದೇವಾಲಯ ವೊಂದನ್ನು ಕಟ್ಟಿಸಿ ಸೀತಾ ಲಕ್ಷ ಒಣ ಆಂಜನೇಯ ಸಮೇತ ಕೋದಂಡರಾಮ, ಶಾರದಾ, ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಇದರಲ್ಲಿ ಅ ೨ ಸೀತಾರಾಮಲಕ್ಷ್ಮಣರ ವಿಗ್ರಹ ಇವರಿಗೆ ದೊರೆ- ತದ್ದೂ ಒಂದು ಯೋಗಾಯೋಗ. ಕಳೆದ ವರ್ಷ ದಿನಾಂಕದಂದು ಕೋದಂಡರಾಮ ಲಕ್ಷ್ಮಣ ಸೀತೆ- ಯರ ವಿಗ್ರಹ ಪ್ರತಿಷ್ಠಾಪನ ನಡೆಯಿತಾದರೂ ಇವು ಸಿದ್ಧವಾಗಿ ೪೫ ವರ್ಷ ಕಾಲ ಕಳೆದಿತ್ತು ಬೇಗೂರು `' ಗ್ರಾಮದಲ್ಲಿ ಶ್ರೀ ಜಗನ್ನಾಥಶಾಸ್ತ್ರಿ- ಗಳು ಎಂಬ ನಿವೃತ್ತ ರೆಲ್ವೇ ಸ್ಟೇಶನ್‌ ಮಾಸ್ತರ- ರಲ್ಲಿ ಇದ್ದವು. ತಾನೇ ಇವನ್ನು ಪ್ರತಿಷ್ಠಾಪಿಸ- ಬೇಕು ಎಂದು ಅವರು ಮೂರ್ತಿಗಳನ್ನು ಮಾಡಿ- ಹಿಟ್ಟುಕೊಂಡಿದ್ದರು. ಹದಿನೈದು ವರ್ಷ ಕಾಲ ಕಳೆದರೂ ವಿಗ್ರಹಗಳು ಮನೆಯಲ್ಲಿಯೆ ಉಳಿದು ಕೊಂಡುಬಿಟ್ಟೆ ದ್ದರಿಂದ ಜಗನ್ನಾಥಶಾಸ್ತ್ರಿ ಗಳು ೧೯೪೬ರಲ್ಲಿ ಶೃಂಗೇರಿಗೆ ಹೋಗಿ ಶ್ರೀ ಚಂದ್ರ- ಶೇಖರ ಭಾರತೀ ಸಾ ಸಮಿಗಳವರನು ಸ ಕಂಡು ಅಡ್ಡ ಬಿದ್ದು ತಮ್ಮ ಸಂಕಟ ತೋಡಿಕೋಡರು. ಆದರೆ ಶ್ರೀ ಜಗದ್ಗುರುಗಳು, “ಇಲ್ಲಯ್ಮ, ಎತ wl 9 ~~ ಕ್‌-ಸಟೆ °- pS) ಇನ್ನ ರಾಮನ್ನ ಪ್ರತಷ್ಟಾವನಿ ಮಾಡೋ ಕಾರಿ ನಿನ್ನಿಂದ ಸಾಧ್ಯವಿಲ್ಲ, ಹೋಗು,” ಎಂದು ಅಪ್ಪಣೆಯಿತ್ತರು. ಜಗನ್ನಾ ಶಾಸ್ತ್ರಿಯ ಆತನ ಅವಸ್ಥೆ ಕಂಡ ಜಗದ್ಗುರುಗಳು, “ಅಯ್ಯಾ ಜಗನ್ನಾಥ, ಹಂಪಿಯ ತರುಣ ತಪಸಿ ಸ ಫೆಬ್ರುವರಿ ತಿಂಗಳ ಐದನೇ ೧೦೩ ನೀನು ಇನ್ನೂ ಕಾಯಬೇಕು. ಇನ್ನೆರಡು ವರ್ಷಕೆ ಒಬ್ಬ ಮಹಾನುಭಾವ ಹುಟು ತಾನೆ, ೦೬೯ ರ್ಯ ನಂತರ ೨೮ ವರ್ಷ ಕಳೆದ ಬಳಿಕ ನಿನ್ನನ್ನು ಕಾಣ- ಎ ಹ ಕಾ © ತಾನೆ. ಆತ ಮಾತ್ರ ನಿನ್ನ ವಿಗ್ರಹ ಪ್ರತಿ- ಷ್ಮಾಪನೆ ಮಾಡಬಲ್ಲ ಪುಣ್ಯವಂತ. ಆತನಿಗೆ ನಿನ್ನ ವಿಗ್ರಹಗಳನ್ನು ಕೊಡು, ಹೋಗು,” ಎಂದು ತೆಶೀರ್ವದಿಸಿದರು. ಪುಣ್ಯವಂತ ಬೇರಾರೂ ಆಗಿರದೆ ರ್ಷಗಳ ನಂತರ ಅಂದರೆ ೧೯೪೮ ರಲ್ಲಿ ಹುಟ್ಟಿ, ವರ್ಷಗಳ ನಂತರ ೧೯೭೬ ರಲ್ಲಿ ಜಗನ್ನಾಥ ಗಳನ್ನು ಕಂಡ ಶ್ರೀ ಶ್ರೀ ಸೀತಾರಾಮ ₹1 1. ಆ pH WC ೧) 2೨ ಅ ಸ್ವಾಮಿಜಿ ಅವರೇ. ತಾವುಬೇಗೂರು ಗ್ರಾಮಕ್ಕೆ ಹೋಗಿ, ಜಗನ್ನಾಹಶಾಸ್ತ್ರಿಗಳಿಂದ ವಿಗ್ರಹ ಗಳನ್ನು ಪಡೆದುಕೊಂಡು ಬಂದ ಕಥೆಯನ್ನು ಸ್ನಾಮೀಜಿ ಅಭಿಮಾನದಿಂದ ಹೇಳುತ್ತಾರೆ. "ಶ್ರೀ ಶ್ರೀ ಸಚ್ಚಿದಾನಂದ ಸೀತಾರಾಮ ಸ್ವಾಮಿಸೇವಾ ಸಮಿತಿ ಎಂಬ ಸಮಿತಿಯೊಂದನ್ನು ಸ್ವಾಮಿಗಳು ರಚಿಸಿ ಈ ಹೊಸ ದೇವಾಲಯಗಳ ಆಡಳಿತವನ್ನು ಅದಕ್ಕೆ ಒಪ್ಪಿ ಸಿದ್ದಾರೆ. ಶ್ರೀ ಸಚ್ಚಿ ದಾನಂದಸೀತಾರಾಮ ಸ್ವಾಮಿಗಳ ಎರಡೂವರೆ ವರ್ಷಗಳ ಪರಿಶ್ರಮದ ಫಲವಾಗಿ ಹುತ್ತನಹಳ್ಳಿಯ ಈ ಅಕ್ಕಾಯಮ್ಮನ ಬೆಟ್ಟ ತುಂಬ ಆಕರ್ಷಣೀಯವಾಗಿ ಅಭಿವೃದ್ಧಿ ಹೊಂದಿದೆ. ಆದರೆ ಸರಕಾರ ಈ ಗುಡ್ಡವನ್ನು ರಸ್ತೆಖಡಿಗಾಗಿ ಕರಗಿಸಹತ್ತಿರುವದು ನೀಯ. ಶ್ರೀ ಆವನಿ, ಶ್ರೀ ಶಿವಗಂಗೆ, ಶ್ರೀ ಶೃಂಗೇರಿ ಜಗದು ರುಗಳು ಶ್ರೀ ಸೀತಾರಾಮ ಶಾಸ್ತಿ ಗಳ ಣ್‌ ೧ನಂಪೆ ಕೋಚಿ- M ಚಟುವಟಿಕೆಗಳನ್ನು ಅಭಿಮಾನದಿಂದ ವೀಕ್ಷಿಸು- ತಿ ದ್ದರು. 'ಹೇಪೆಯ ಶ್ರೀ ವಿರುಪಾಕ್ಷವಿದ್ಯಾ ಎರಿ ೦ ರಿ ರಣ್ಕ ಸಂಸ್ಥಾನದ ಪೀಠಕ್ಕೆ ಉತ್ತರಾಧಿಕಾರಿಯ ಶೋಧ ನಡೆದ ಸಂಗತಿ ತಿಳಿದ ಕೂಡಲೆ ಈ ಮೂವರೂ ಶ್ರೀ ಶ್ರೀ ಸೀತಾರಾಮ ಸ್ವಾಮೀಜಿ. ಯವರ ಹೆಸರನ್ನೇ ಒಮ್ಮುಖವಾಗಿ ಸೂಚಿಸಿದ್ದ ರಿಂದ ಇವರು ಹಂಪೆಯ ಶ್ರೀ ವಿರೂಪಾಕ್ಷ- ವಿದ್ಯಾರಣ್ಯ ಪೀಠಕ್ಕೆ ಜಗದ್ಗು ರುಗಳಾಗಿ ಬರು- ವಂತಾಯಿತು. ೧೯೭೬ರ ಎಪ್ರಿಲ್‌ ೧೨ ರಂದು ಹಂಪಿಯಲ್ಲಿ ೧೦೪ ಇವರ ಪೀಠಾರೋಹಣ ವೇರಿತು.. ಹಿರಿಯಗುರುಗಳಾದ ೀ ಸಚಿ ಕಿರೀಟ ಕರ್ಣಕುಂಡಲ ಧರಿಸಿ, ಗಾ ನ ಅಡ ಪಲ್ಲಕ್ಕಿ ಉತ್ಸವ, ಇತ್ತಿ ಕಾಡ್ತಾ ಅದರಿಂದ ಮಠಕ್ಕೇ ನ್ಯಾಯವಾದ ಆದಾಯ ಬರುವಂತೆ ವ ವುದು, ಮಠದಲ್ಲಿ ಜ್ಞಾ ) ವಸತ್ತ, ಅನ್ನಸತ್ರೃ ನಡೆ- ಯುವಂತೆ ಏರ್ಪಾಡು ಮಾಡುವುದು ಇತ್ತ ಕಡೆಗೆ ಈ ತರುಣ ಪ್ರೀ ಜಗದು ಸ ತಮ ಹರಿಸಿದ್ದಾರೆ. ಆನೆಗೊಂ ಶ್ರೀ ತಿರುಮಲನಾಯಕರು ತುಂಬ ತಾರ ಈ ಕಾರ್ಯದಲ್ಲಿ ಸಹಕರಿಸುತ್ತಿ ದ್ದಾ ಬ್ರ; yet ಎಟ ನ ಜನಜಾಗ್ರತಿ ತಮ್ಮ ಎಂದು ಸಹತ ಶ್ರೀ ಪ್ರೋತ್ಸಾಹ ಸತ್ಕಾರ್ಯಗಳಿಗೆ ಜಾತ ತೀತ ರಾಷ್ಟ್ರ ದಲ್ಲಿಯೂ ಜಗದು ರುಗೆ ಲ ಎಂ ದಿಗೂ ಇದೆ. ಕಸ್ತೂರಿ, ಎಪ್ರಿಲ್‌ ೧೯೭೩ ಜ್ಯ ತಮ್ಮತಮ್ಮ ಧರ್ಮ ಅನುಸರಿಸಲು ಅವಕಾಶ ಇದ್ರೇ ಇದೆ ಎಂಬುದು ಇವರ ಖಚಿತಾಭ- ಪ್ರಾಯ ಸಾಮೂಹಿಕ ಉಪನಯನಗಳನ್ನು ಮಾಡಿಸುವವರಿಗೆ ಇವರದೊಂದು ಸಲಹೆ, ಉಪ- ನೀತ ವಟುಗಳಿಗೆ ಕನಿಷ್ಠ ತಿಂಗಳ ಕಾಲ- ವಾದರೂ ಕಲಿಸಬೇಕು ಎಂದು. ಹಿರಿಯರು ತಮ್ಮ ಆಚೆ- ರಣೆಯಿಂದ KE ಪಾಠ ಹೇಳಬೇಕು ಎಂದೂ ಇವರ ಹಿತೋಕ್ತಿ. ಹಿಂದುಳಿದವರನ್ನು ಮುಂದೆ ತರಲು ಸರ- ಕಾರ ನಡೆಸಿರುವ ಪ್ರಯತ್ನ ಗಗ ಇವರದು ಆದರ ಈ ಪ್ರ ಯತ್ನ ಗಳಿಂದ ಲಿ (3 ತ್ರ ಉಳಿದವರಲ್ಲಿ ಸ್ಮಾರ್ಥ ಈ ಮೂಡದೆ ಲಿ ಸುಸಂಸ್ಕಾರ ಹೆಚ್ಚಿ ದರೆ ಅದರಿಂದ ಅವರಲ್ಲಿ ಸ್ಮಾ ರಾಷ್ಟ್ರಕ್ಕೆ ಕಲ್ಮಾಣವೇ ಆ ಆದೀತು ಎನ್ನುತ್ತಾ ರೆ. ಶುಷ್ಕ ವಿದ್ಮಗಿಂತ್ತ ಸ್ವಾರ್ಥಿ ೮ ಾಕಿಕಕ್ಕಿ ೦ತ ಸಕರುಣ ಸುಸಂಸ್ಕಾ ರದಿಂದಲೇ ಲೋಕಕಲ್ಮಾಣ ಸ ಧ ಎಂದು ನಂಬಿದ್ದಾರೆ ಈ ತರುಣ ಲಾ ತಪಸ್ವಿಗಳು ಹಂಪೆಯ ಶ್ರೀ ಜಗದ್ಗುರು ಶಂಕರಾಚಾ ಕಾರ್ಯ € ವಿರುಪಾಕ್ಷ ವಿದ್ಯಾರಣ್ಯ ಸಂಸ್ಥಾನ- ತು, `ಅದರ ಆರು ಶತಮಾನಗಳ ಚರಿತ್ರೆ ರಿತು ತೆಲುಗಿನಲ್ಲಿ ಸಾಕಷ್ಟು ಸಾಹಿತ್ಯ ರಚನೆ- ಶಾ ಸಂಸ್ಥಾನದ ಚರಿತ್ರೆಯನ್ನು ಬರೆಯಿಸಿ ಪ್ರಕಟಿಸುವ ಮಠದ ಅಭಿವೃ ದ್ತಿ- ನೋಜನೆಗಳನು ಆ ಸದಾ ಚಿಂತಿ. ಇವರು ಪೀಠಕ್ಕೆ ಬಂದು ವರ ಬಗ್ಗೆ, He ಬಗೆಗೆ ಚಾಗೆ ಗ್ರತಿ ಕಂಡು PE ಈ ತೇಜಃಪುಂಜ : ಜಗದ್ಗು ರುಗಳೊಂದಿಗೆ ಸಂಭಾಷಿಸುವುದೇ ಒಂದು ರಸಾನುಭವ. ಅವ- ತ” ಣ ಕಾರ್ಯ KA - 1 ) | ಸುಮಾರು ೨೦-೨೨ ವರ್ಷಗಳ ಹಿಂದಿನ ಮಾತು. ನನ್ಮು ದೊಡ್ಡ ಪ್ಪನವರು ಪಟ್ಟಿ ಣದಲ್ಲಿ ಸರಕಾರಿ ಕೆರಿಸೆದಲ್ಲಿದ್ದ ಸಮಯ, ಒಮೊ ನ್ಮೆ ನಾವುಗಳು ರಜಾ | ದಿನ ಗಳಲ್ಲಿ. Ne ನಮ್ಮೆ ಅಜ ನವರ ಸಂಗಡ ಸಾಯಂಕಾಲ ತಹನ ಹೋಗುತ್ತಿ - ದ್ವೈೆವು. ಅವರು ಯಾವಾಗಲೂ ಸ್ವಾರಸ್ಯ ವಾಗಿ ಕತೆಗಳನ್ನು ಹೇಳುತ್ತಿ ದ್ದು ದರಿಂದ ನಮಗೆ ಅಜ್ಜ ನನರ ಸಂಗಡ ತಿರುಗಾಡಲು ಹೋಗು- ವುಡಂದರೆ ಬಹಳ ಖುಸಿ. ನಾವು ಹೀಗೆ ತಿರುಗಾಡಿಕೊಂಡು ಒಂದು ದಿನ ಮನೆಯ ಕಡೆ ಬರುತ್ತಿದ್ದಾಗ, ಒಂದು ದೇವಸ್ಥಾನದ ಬಳಿ ಬಹಳ ಜನ ಸೇರಿದ್ದರು. ಸಹಜ ಕುತೂಹಲದಿಂದ ನಮ್ಮ ಅಜ್ಜನವರು ವಿಚಾರಿಸಲು ಕೀರ್ತನೆ ನಡೆಯುತ್ತಿತ್ತೆಂದು ತಿಳಿಯಿತು. ದೇವರು ದಿಂಡರ ಬಗ್ಗೆ ಬಹಳ ವಿಶ್ವಾ ಸನಿದ್ದ ಅಜ್ಜ ನವರು ನಮ್ಮ ಗಳೊಂದಿಗೆ ಒಳಗೆ ಪ್ರ ವೇಶ ಮಾಡಿದರು. ನಾವು ಒಳಗೆ ಪ್ರ ವೇಶಿಸಿದಾಗ ತೇಜಸ್ಮಿ ಯಾದ ಆ ಕೀರ್ತನ- ಕಾರರು ತಮ್ಮ ಕೀರ್ತನೆಯನ್ನು ಅರ್ಥಕ್ಕೆ ನಿಲ್ಲಿಸಿ, ನಮ್ಮ ಅಜ್ಜನವರ ಬಳಿ ಇನೆಷ್‌ ಅವರಿಗೆ ಡೀರ್ಪ ದಂಡ ನಮಸ್ಕಾರ ಮಾಡಿ, ಅವರನ್ನು ಕೈಹಿಡಿದು , ಕರೆದು- ಕೊಂಡು ಹೋಗಿ, ವೇದಿಕೆ ಮೇಲೆ ಕುಳ್ಳಿರಿಸಿ, ತಮ್ಮ ಶಾಲನ್ನು ಅವರಿಗೆ ಹೊದಿಸಿ, ಸಭಿ- ಕರಿಗೆ, ನನ್ಮ ಅಜ್ಜನವರನ್ನು ತಮ್ಮ ವಿದ್ಯಾ- ಗುರುಗಳೆಂದು ಪರಿಚಯಸಿ ತಮ್ಮ ಕೀರ್ತ- ನೆಯನ್ನು ಮಂಂದಂವರಿಸಿದರು. ಸಮಸ್ಸೊ ಆ ಕೀರ್ತನಕಾರರು ಯಾರೆಂಬ ಕುತೂಹಲ. ನಾವುಗಳು ಮನೆಗೆ ಒಂದಿರು- ಗುವಾಗ ನಮ್ಮ ಅಜ್ಜ ನವರನ್ನು ನಿಚಾರಿ- ಸಲು ಅವರು ಕನ್ನೆ ಡನಾಡು, ನಂಡಿಗೆ ಅನಿರತವಾಗಿ ಜೋಂಾಡಿದ, ಕನ್ನ ಡ ಸಾಹಿತ್ಯ. ಪರಿಷತ್ತಿನ ಅಧ್ಯಕ್ತರಾಗಿದ್ದ ಶಿವಮೂರ್ತಿ ಶಾಸ್ತ್ರಿ ಗಳೆಂದು ತಿಳಿಯಿತು. ದೊಡ್ಡವರು ಯಾನಾಗಲೂ ಹಾಗೇ, ಎಲ್ಲದರಲ್ಲೂ ದೊಡ್ಡ ಹ ಹ್‌ ಇದುವೆ ಜೀವ ಇದು ಜಿವನ ತನವೆಂದು ನಮ್ಮಜ್ಜನವ ಈಗಲೂ ಹಸಿರಾಗಿದೆ. ಜಾ ತ ಬಲು, ರು ಹೇಳಿದ ನೆನಪು ಸಿ. ಸುಂದರರಾಜರಾವ್‌ ನಾನು ಸಾಲ ಕೊಡುವ ಸಹಕಾರ ಸಂಘ- ದಲ್ಲಿ ಕೆಲಸ ಮಾಡುವವನಾದ್ದರಿಂದ ಆ? ಇಗ್ಗೆ ಸೇಲ್ಸ್‌ ಆಫೀಸರ್‌ರವರ ಸಂಗಡ ಹಳ್ಳಿಗಳಿಗೆ ಸಾಲ ವಸೂಲಿಗೆ ಹೋಗಬೇಕಾಗಿ ಬರು- ತ್ತದೆ. ಅದೇ ಆ ದಿನ ಸಹ ಸೇಲ್ಸ್‌ ಆಫೀಸರ್‌ರನರ ಸಂಗಡ ಒಂದು ಹಳ್ಳಿಗೆ ಹೋದೆ. ಆ ಹಳ್ಳಿಯಲ್ಲಿ ಇಬ್ಬರಿಂದ ಸಾಲ- ವಸೂಲಿಯಾಗಬೇಕಾಗಿತ್ತು. ಮೊದಲು ಒಬ್ಬ ಸಾಲಗಾರನ ಮನೆಯ ಬಳಿ ಹೋದೆವು. ಅವನ ಮನೆಯನ್ನೂ ಅದರ ವಾತಾವರಣವನ್ನೂ ನೋಡಿದರೆ. ಅವನು ಬಡವನೆಂದು ಯಾರು ಬೇಕಾದರೂ ಹೇಳ ಬಹುದಾಗಿತ್ತು. ಹೆಸರು ಕೂಗಿದ ತಕ್ಷಣ ಮಯಸ್ಸಾಗಿದ್ದ, ಮೊಣಕಾಲ ಮೇಲೆ ತುಂಡು ಸಂಜೆಯನ್ನು ಉಟ್ಟಿದ್ದ ಒಬ್ಬ ಮುದುಕ ಬಂದು ಕ್ರೈ ಮುಗಿದ. “ಸೇಲ್‌. ಆಫೀಸರ್‌, “ಏನಯ್ಯ. ಹೊಟ್ಟ ರೋ ಸಾಲ ವಾಪಸ್ಸು ಕೊಡಬೇಕು ಅನ್ನೂ" ಜ್ಞಾನ ಇಲ್ವಾ? ಎಷು ವರ್ಷ ಆಯ್ತು, ನಿಮಗೆ ಸಾಲ ಕೊಟ್ಟು ನಿಮಗೆ ಜ್ಞಾಪಕ ಇರಲ್ಲ ಕಣ್ರಯ್ಯ. ಜಪ್ತಿ ಮಾಡಿ ಹರಾಜು ಮಾಡಿದರೆ ಬುದ್ದಿ ಬರತ್ತೆ,” ಎಂದು, “ಏನ್ರೀ, ಇವನ್ನು ಎಷ್ಟು ಬರಬೇಕ್ಸಿ? ಎಂದು ನನ್ನ ಕಡೆ ತಿರುಗಿ ಕೇಳಿದರು. ನಾನು) “ಎಲ್ಲ ಸೇರಿ ೩೦೦ ರೂ. ಸರ್‌? ಎಂದೆ. ಸರಿ ಜಪ್ತಿ ವಾರಂಟ್‌ ಕೊಟ್ಟರು. ಆ ಮುದಕ, “ಬೇಡ ಸ್ವಾವಿ, ಕಾಲ ಮೇಲೆ ಬೀಳ್ತೀನಿ, ಈ ಸಲಕ್ಕೆ ಮಾಫ್‌ ಮಾಡಿ. ಒಂದು ವಾರ ಟೈಂ ಕೊಡಿ, ಹೇಗಾದ್ರೂ ಮಾಡಿ ಕೊಡ್ತೀನಿ ಎಂದು ಕಾಲು ಹಿಡಿದ. “ಎಲ್ಲ- ರಿಗೂ ಟೈಂ ಕೊಡ್ತಾ ಇದ್ದರೆ ನಾವು ಉದ್ದಾರ ಆದ ಹಾಗೇ” ಎಂದು ಗದರಿಸಿದ ಸೇಲ್ಸ್‌ ಆಫೀಸರ" ಕೊನೆಗೆ ಮನಸ್ಸಿಲ್ಲದ ಮೆಸ್ಸಿ ನಿಂದ ಒಂದು ವಾರ ಸಮಯವಿತ್ತರು. ೧೦೬ ಬಳಿಕ ಅದೇ ಊರಿನಲ್ಲಿದ್ದ ಮತ್ತೊಬ್ಬ ಸಾಲಗಾರನ ಮನೆಗೆ ಬಂದೆವು. ಆತ ಆ ಊರಿಗೆ ಸಾಹುಕಾರ. ದೊಡ್ಡದಾದ ಮನೆ. ವರಾಂಡದಲ್ಲಿ ವಿಶ್ವೇಶ್ವ ರಯ್ಯ ಗಾಂಧಿ, ಮುಂತಾದವರ ಫೋಟೋ. ಗೇಟ್‌ ತೆಕೆಯುತ್ತಿದ್ದ ತೆ ಒಬ್ಬ ದಡೂತಿ ಆಸಾಮಿ “ಬನ್ನಿ, ಬನ್ನಿ ನ ಎಂದು ಸ್ವಾ ಗತಿಸಿದ. ಕೂತ ಸ ಲ್ಪ. ಹೊತ್ತಿ ಗೆ ನಮ್ಮ ಸಲ್‌, ಆಫೀಸರ್‌, ಟಸಾನು ಬಾ ಂಕಿನಿಂದ ಬಂದಿದ್ದಿ ನಿ. ನಿಮ್ಮದು ಸೊಸ್ಕೆ ಬಗೆ (ಸ ನಿಂತಿದೆ. ತೀರಿಸಿದರೆ ಸಷ | ಕೊಲ. ನಿಮಗೇನೂ ದೊಡ್ಡದಲ್ಲ ನೋಡಿ,? ಎಂದು ಹೇಳಿದರು. «ಎನ್ನ ಜಿ ಬಾಕಿ?” ಎಂಡು ಆ ಮನುಷ್ಯ ನನ್ನ ನ್ನು ಹೇಳಿದಾಗ ನಾನು, “ಎಲ್ಲ ಬಡ್ಡಿ ಸೇರಿ ತ ಆಗುತ್ತೆ ಸಾಲ ಕೊಟ್ಟು ಭಾಳ ವರ್ಷ ಆಯ್ತು, 7 ಎಂದೆ. ಹೂ ಅಷ್ಟೆ ತಾ ನೈ ಕೊಟ್ಟು ಜಿಡೋಣ, ಒಂದೆರಡು ವರ್ಷದಲ್ಲಿ. ಅದರಲ್ಲೆ ಸ್‌ ಎಂದರು. ಸೇಲ್ಸ್‌ ಆಫೀಸರ್‌, ರಲಿ ಸೆ ೯, ಈ ದುಡ್ಡು ನಿಮಗೆ ದೂಡ್ಡ- ದೇನಲ್ಲ. ಗ! ಬೇಗ ತೀರಿಸಿಬಿದಿ. ನಾವು. ಬಂದ್ಧಿ ಅಂತ ಮನಸ್ಸಿಗೆ ಏನೂ ತಿಳಿದು ಕೊಳ್ಳ ಬೇಡಿ ನಮ್ಮ ಡ್ಯೂಟಿ ನಾವು ಮಾಡ ಬೇಕಲ್ಲ? ಎಂದು ದೈ ಣಿ ದಿಂದ ಏನೋ ಮಾಡಬಾರದ ತಪ್ಪ ನ್ನ್ನ ಮಾಡಿದಂತೆ ಹೇಳಿದರು. (ಪರವಾಗಿಲ್ಲ. ನಿಮ್ಮ ಫೆಲಸ ನೀವು ಮಾಡಬೇಕಲ್ಲ, ಅದರಲ್ಲೇನು” ಎಂದು ಉದಾರವಾಗಿ ನಮ್ಮ ತಪ್ಪನ್ನು ಕ್ಷನಿಸಿದಂತೆ ಆ ಸಾಹುಕಾರ ಮಾತನಾಡಿದ. ನಾವು ಒಂದಿರುಗಿದೆವು. ದಾರಿಯಲ್ಲಿ ಖನಿ, ಅವರು ದೊಡ್ಡ ಮನುಷ್ಯರು. ಅವರ ಹತ್ರ ಹೇಗಂದ್ರಾಗೆ ತಾಗ 3 ಆಗುತ್ತಾ? 9೫ ಎಂದು ಹೇಳಿ ನನ್ನ ಮುಖ ನೋಡಿದರು. ನಾನು ಆಕಾಶ ನೋಡಿದೆ. —ಕೆ. ಪ್ರಾಣೇಶರಾವ್‌ ಇತ್ತೀಚೆಗೆ ದೆಹಲಿಯಿಂದ ಶಿ ಶ್ರೀನಗರ ಎಕ್ಸ್‌ ಪೆ ಪ್ರೆಸ್ಸಿ ನಲ್ಲಿ ಜಮ ವಿಗೆ ಪ್ರ “ಯಾಣ ESN ಕೂ SFR. is ಕಸ್ತೂರಿ, ಎಪ್ರಿಲ್‌ ೧೯೭೭ ದಾರಿಯಲ್ಲಿನ ಸ್ಟೇಷನ್ನೊ ದರಲ್ಲಿ. ಕೈಲು ನಿಂತಾಗ ಅಂಗವಿಕಲನೊಬ್ಬ ನಮ್ಮ ಕಂಪಾರ್ಟ್‌ಮೆಂಟಗೆ ಹತ್ತಿದ. ಸರಿ, ಇನ್ನೆ ಚ ಭಿಕ್ಷೆಗಾಗಿ ಹಾಡು ಪ್ರಾ ಕೆಂಭವಾಗುತ್ತ ದಂದೇ ತೀರ್ಮಾನಿಸಿದೆವು. ಆದಕೆ ನಡೆದದ್ದೇ ಬೇರೆ. ಆತ್ಮ “ಬೂಟ್‌ ಪಾಲಿಷ್‌ ಸಾಬ್‌,” ಎಂದು ಹತ್ತಿರ ಬಂದ. ಪೂರ್ತಿಯಾಗಿ ಮಂಡೆ ಹಾಗೂ ಅಂಗೈಯ ಮೇಲೇ ತೆವಳಿಕೊಂಡು ಬಂದ ಆತ್ಕ `ಾಲೀಷಿನ ಸಾಮಾನುಗಳಿದ್ದ ಡಬ್ಬಕೆ ಹಗ್ಗ ಕಟ್ಟಿ ಅದನ್ನು ಕೊರಳಿಗೆ ನೇರುಹಾಕಿಕೆೊಂಡಿದ್ದ.. ಅವನನ್ನು ಕಂಡು ಕರುಣೆಯುಂಟಬಾಗಿ, ಪಾಲಿಷ್‌ ಮಾಡಿಸಿ- ಕೊಂಡದ್ದಾ ಯಿತು. *ಕಿತನೇ ದೇನಾ?” “ಕೊಡಬೇಕು?) ಎಂದು ಕೇಳಿದಾಗ “ತೀಸ್‌ ಪೈ ಸಾ, ಸಾಬ್‌” (೩೦ ಪೈ ಸೈ ಸಾಬ್‌ ಎಂಬ ಉತ್ತ ರ ಬಂತು. ಇಲಿ ಪಾಪ ಎಂದು ಎಂಡಾಣೆಯ ಬಲ್ಲೆ ಯನ್ನು ಕೈಗಿ- ತ್ತಾಗ ೨೦ ಪೈಸೆ ಚಿಲ್ಲರೆಗಾಗಿ ಜೇಪಿ ತೆಡ- ಕಾಡಿದ. ಇರಲಿ ಪರವಾಗಿಲ್ಲ, ತೆಗೆದುಕೊ,? ಎಂದು ಹೇಳುವಷ್ಟ ರಲ್ಲಿ, ಅವನಿಗೆ ೨೦ ಪೈಸೆ ಸಿಕ್ಕಿತು. ಸಾಲದೆ ಕ್ಲೆ, «ತಾವ್‌ ತೀರ ಸೈಸಾ ಕಾ ಹೈ, ಸಾಬ್‌,” (ಕೆಲಸ ೩೦ ಫೈಸದ್ದು ಸಾಬ್‌ ಎಂದು ಹೇಳಿ, ಕಾಸನ್ನು ಸೀಟಿನ ಮೇಲಿಟ್ಟು ಒಂದು ತಾ ಹೊಡೆದು, ನಮ್ಮ" ಉತ್ತ ರಕ್ಕೂ ಕಾಯದೆ, ಪಕ,ದ ಸೀಟನ ಕಡೆ ಹೊರಟೀಹೋದ! ಒಂದು ಕ್ಷಣ ನಮ್ಮ ಕಣ್ಣನ್ನು ನಾವೇ ನಂಬಲಾಗಲಿಲ್ಲ. ಕೈಕಾಲುಗಳೆರಡೂ ಗಟ್ಟಿ ಮುಟ್ಟಾ ಗಿದ್ದ "ರೊ 'ಿಕ್ಷಿಗಾಗಿ ಕ್ರೈ ನೀಡು ವವರನ್ನೇ "ಹೆಚ್ಚಾ ಗಿ ಲ ನಮಗೆ, ಕಾಲು ಸ್ಟಾ ಧೀನೆವಿಲ್ಲದಿದ್ದ ರೂ ಸಹ ಕೆಲಸ ಮಾಡಿ ಸಂಪಾದಿಸಿಬೇಕೆಂಬ. ಮನೋಭಾವ- ವುಳ್ಳ, ಅದರಲ್ಲೂ ತನ್ನ ಕೆಲಸದ ಬೆಲೆ ಎಷ್ಟೊ ಅಷ್ಟನ್ನೇ ತೆಗೆದುಕೊಳ್ಳ ಬೇಕೆಂಬಷ್ಟು ಸ್ವಾ ಭಿಮಾನವುಳ್ಳ ಈತನನ್ನು ನೋಡಿ ಈಗಿನ ಪ್ರ ಸಂಚದಲ್ಲಿ ಇಂತಹ ೬! ಇನ್ನೂ ಇದ್ದಾ ಕೇಸು ಎನಿಸದಿರಲಿಲ್ಲ. ಬಂದಾ ಎನ್‌. ರಾವ್‌ (ಎಸ್ಟ ಜನಸಂಖ್ಯಾ ಸ್‌ಮಸೆ pe ಜನವರಿ *ಕಸ್ತೂರಿ'ಯಲ್ಲಿ ಪ್ರೊ. ಎ ಚ ಇರ ನಿಜವೆಷ್ಟು ? ಬೊಬ್ಬೆ ಎಷ್ಟು?” ಎಂಬ ಲೇಖನದ ಮೂಲ ಗ್ರಹಿಕೆಯನ್ನೇ ಪ್ರಶ್ನಿಸಿ ಂರಿಭಟ್ಟರು ಬರೆದರು. ಅವರು ಎ ಕ್ಲ ಫೆಬ್ರುವರಿ ಸಂಚಿಕೆಯಲ್ಲಿ ಶ್ರೀ ಪಿ. ಎನ್‌. ಅಂಶಗಳಿಗೆ ಇಲ್ಲಿ ಪ್ರೊ. ಗುಮಾಸ್ತೆ ಉತ್ತರಿಸಿದ್ದಾರೆ. ಹೇಳ ನೇಕಾದಷ್ಟನ್ನು ಹೇಳಿಯಾಗಿರುವುದರಿಂದ ಈ ಲೇಖನದಿಂದಲೇ ಮುಕ್ತಾಯಗೊಳಿಸುತ್ತಿದ್ದೇವೆ. ಶ್ರೀ ಮರಿಭಟ್ಟರ ಉತ್ತರವನ್ನು ಓದಿದೆ. ಫೆ ಅವರು ತಮ್ಮ ಉತ್ತರದಲ್ಲಿ ಉಪ” ಸ್ಮಿತಪಡಿಸಿದ ಕೆಲ ಅಂಶಗಳ ಬಗ್ಗೆ ನಾನು ನನ್ನ ನಿಲುವನ್ನು ವಿಶದಪಡಿಸಬಯಸುವೆ. ಭಾರತ ಮತ್ತು ಇತರ ಬಡ ದೇಶಗಳಲ್ಲಿಯ ದಾರಿದ್ರ್ಯದ ಕಾರಣ ಜನಸಂಖ್ಯೆಯ ದಟ್ಟಣೆಯೋ ಅಲ್ಲವೋ ಎಂಬ ಬಗ್ಗೆ ನಾನು ನನ್ನ ಲೇಖನದಲ್ಲಿ ಒಂದು ವಾದವನ್ನು ಪುತಿಪಾದಿಸಿರುವೆ. " ಶ್ರೀ ಮರಿಭಟ್ಟರೂ ತಮ್ಮ ಉತ್ತರದ ಕೊನೆ- ಯಲ್ಲಿ ಬಡತನದ ಕಾರಣ ಜನಸಂಖ್ಯೆಯೇ "ಆದಿ ಮತ್ತು ಅಂತ್ಯವಲ್ಲ' ಎಂದು ಭಾವಿಸುತ್ತಾರೆ. ಇದರ ಅರ್ಥ ಜನಸಂಖ್ಯೆಯನ್ನು ಹೊರತುಪಡಿಸಿ ಇನ್ನೂ ಕೆಲ ಕಾರಣಗಳಿವೆ ಎಂದು ಅವರು ಒಪ್ಪುತ್ತಾರೆ ಎಂದಾಯಿತು. ನನ್ನ ಲೇಖನ ಈ "ಉಳಿದ' ಕಾರಣಗಳನ್ನು ಎತ್ತಿ ತೋರಿಸುವು ದಾಗಿತ್ತು. ನನ್ನ ಪ್ರಕಾರ ನಾವು ಇಂದು K ಗಿಪಸುತಿ ರುವ ಬಡತನದ ಸುಮಾರು ಇರ ಹ್‌ ವಸಂತ ಗುಮಾಸೆ ಅವು ರ p- ಕ ನಿಲಿ (1 ಕರಾಳ ಕ ಡದ ವಿಷಯದ ಎರಡೂ ಬದಿಯಿಂದ [ON pa f ಈ ಚ ೯ಯುನು ಏಕಮೇವ ಕಾರಣ ಪಶಿ ಮದ ದೇಶಗಳ ರಾಜಕೀಯ ಮತ್ತು ಆರ್ಥಿಕ ಸಾವ ಟ ವಾಗಿದೆ ಜನಸಂಖ್ಯೆಯಲ್ಲ. ಮ್ಯಾಂಡೆಲ್‌ ಎಂಬುವವರು ತಮ್ಮ Marxist Economic Theory ಎಂಬ ಗ್ರಂಥದಲ್ಲಿ ಈ ಸಂಗತಿಯನ್ನು ವಿಪುಲ ಅಂಕಿ ಅಂಶಗಳಿಂದ ಪುಷ್ಟೀಕರಿಸಿದ್ದಾರೆ. ಅವರ ಪುಸ್ತಕದಲ್ಲಿಯ ೧೩ನೆಯ ಪ್ರಕರಣದಲ್ಲಿಯ ಕೆಲ ಉದ್ಭರಣೆ- ಗಳನ್ನು ನಾನು ಕೊಡಬಯಸುವೆ. “ಜನದಟ್ಟಣೆಯ ಮೇಲೆ ಆರ್ಥಿಕ ಪ್ರಗತಿ ಅವಲಂಬಿಸಿರುತ್ತದೆ ಎಂಬ ಮತ ನಿರಾಧಾರ ವಾದದ್ದು...೧೮೫೦ ರಲ್ಲಿ ಭಾರತ ಮತ್ತು ಜಪಾನ ಇವೆರಡೂ ದೇಶಗಳು ಹಿಂದುಳಿದವಾಗಿದ್ದವು. ಈ ಎರಡು ದೇಶಗಳಲ್ಲಿ ಮೊದಲು ಔದ್ಯೋಗೀ- ಕೃತವಾದ ದೇಶ (ಜಪಾನ)ದಲ್ಲಿ ಇನ್ನೂ ವರೆಗೂ ಹಿಂದುಳಿದ. ದೇಶ(ಭಾರತ)ಕ್ಕಿಂತ ಹೆಚ್ಚು ಜನದಟ ಣೆ ಇತು ..” ಎಂದಿದ್ದಾ ರವರು. ೧೦೮ ಕಸ್ತೂರಿ, ಎಪ್ರಿಲ್‌ ೧೯೭೬ ರ್ಸ್‌ ಇನ್ನೊಂದೆಡೆ. ಏಕಮೇವ ಕಾರಣ ಈ ದೇಶಗಳನ್ನು ಬಿಳಿಯ ೨ ಕಾ ಕ ಲ್‌, "ವರ್ಣ, ೧ ತ್ತಿ ೪ 3 a GL [30 “8 [Ak GL a p) © ¢ ೪ ಇ ೯ © © [| 0 ab | ತ್ಮ ಆಗ C4 ೧) - > GL ಗ qt CL ಛಃ 0 [ಸ ಛಃ ತ (1 (| ಕ ©) ಭ್ರ ( [oe] ಹಾಗೂ ಪಕ್ಕಾ ಮಾಲು ದೇಶವಾಗಿದ 2 2 G (೮ 2 2% ಲು NC (ಇದಕ್ಕೆ) ಕಾರಣ,” ಎಂದು ಹೇ ಈ ಮೇಲಿನ ಉದ ರಣೆಗಳಿಂ 141 ಸುತಾ_ರೆ. 6 ಟಿ ಅ Ee ಆ ಇಶ್ಟ ಕ್‌ ಶ್ರೀ ಮರಿಜ ಟ್ಟಿರು ೧೮ ನೆಯ ಶತಮಾನದ \ ಅಳ ಇ ಹ ಅ ನೆ ಅಂತ,ದಲ್ಲಿ "ಮಾಲ ಸ್‌ ಮಾಡಿದ ತಪು ಕ್ರೈ ಈ ಆ ಈ CE ಹ ಚೌ LE, ದ ೨೦೦ ವರ್ಷಗಳ ನಂತರ ೨೦ನೆಯ ಶತಮಾನ ಫೌ ವನ ಜ್‌ ಅಂತ್ಯದಲ್ಲಿ ರೊ. ಮಾಡುತ್ತಿರುವುದು ಕಂಡು ಕಲ್ಲ! ) ಣಾ ಆ ಜತೆ ಇರಾ ನ ಇನೆ ಸೋಜಿಗವೆನಿ ಸುತ್ತದೆ. ದೇಶದ ಜನದಟ್ಟಕಾ- pe ಯನ್ನು ಕೇವಲ ನೆಲದ ತುಲನೆಯಲ್ಲಿ ಮಾತ್ರ ಅ ಲ ಮಾಡುವುದೆ ? ಭಾರತದ P] CL ಇವಿ ಹಾ ef ಕನು : ಹೆಮ್ಮೆಯಿಂದ ಪುಲಕಿತನಾಗುವಷು ಸ ಹ ಭೂಗತ ಸಂಪನ್ಮೂಲಗಳು ನಮ್ಮಲ್ಲಿ ಇರುವವು. “ವೈ ೧೨ ಬಡತನವನು ಕೆ ಹಿಂಗಿಸಲು ಈ ಸಂಪನ್ಮೂಲ- ಗಳನ್ನೇಕೆ ಉಪಯೋಗಿಸಬಾರದು ? ಭಟ್ಟರ “ಲೇಖನದಲ್ಲಿ ನೆಲದ ಎನಾ ಹಾಲೆ ಖ ಕ ಸಂಪನ್ಮೂಲಗಳ ಬಗೆ [a ಶ್ರೀ ಮರಿ- ಅ ಇನ್ನುಳಿದ ನಿರ್ಣಾಯಕ ಸಂಗತಿಯಾಗಿದ್ದರೆ ಇಂದು ಆಫ್ರಿಕ- ದಲ್ಲಿಯ ದೇಶಗಳು ಜಗತ್ತಿನಲ್ಲಿ ಅತಿ ಹೆಚ್ಚು © ಚ ಶ್ರೀಮಂತ ರಾಷ್ಟ್ರಗಳಾಗಿರುತ್ತಿದ್ದವು. ಆಫ್ರಿಕ- ದಲ್ಲಿ ಅಲ್ಲಿಯ ಜನಸಂಖ್ಯೆಯ ತುಲನೆಯಲ್ಲಿ ವಿಪುಲ ನೆಲವಿದೆ (ನನ್ನ... ಲೇಖನ- ಕೋಷ್ಟಕ-೧). ಆದರೂ ಅಲ್ಲಿಯ ದೇಶಗಳು ಜಗತ್ತಿನಲ್ಲಿ ಅತಿ ಬಡ ದೇಶಗಳಾಗಿವೆ. ಇದರ ಜನರು ಕೊಳ್ಳೆ ಹೊಡೆದುದಾಗಿದೆ. ಇನ್ನು ನಮ್ಮ ದೇಶಕ್ಕೆ ಹೊರಳೋಣ. ಶ್ರೀ ಮರಿಭಟ್ಟರ ಪ್ರಕಾರವೇ ನಮ್ಮ ರೈತ "ದಿನಂದಿ- ನದ ಹೊಟೆ ಪಾಡಿಗೆ ಗತಿ ಇಲ್ಲದ'ವನಾಗಿ- ದ್ವಾನೆ. ಅವನನ್ನು ಹೊಟೆ, ಪಾಡಿಗೆ ಇಲ್ಲದವನಂತೆ ಎ. ಹದ ನಿ ಅನಿ ಮಾಡಿದವರಾರು? ನಾನು ನನ್ನ ಲೇಖನದಲ್ಲಿ ರ್ಟ ೬ ಫೆ ಇತ್ತೆ ಹೇಳಿದಂತೆ, ಭಾರತದಲ್ಲಿಯ `' ಶ್ರೀಮಂತರು ಇ ಏಡಿ ೨ ಇಸ ದಂ ಕೆ ಕ ಬಡವರನು ಶೋಷಿ €ವಿಸಾತ್ಲಾರಿ. ಹಳ್ಳಿ ಕ್‌ ಇ ಜನಸಂಖ್ಯೆಯೆ ಬೆಳವಣಿಗೆಯನ್ನು ತಡೆಗಟ್ಟಿ ಬಡ- ತನವನ್ನು ನಿವಾರಿಸಲು ಹೊಗುವದೆಂದರೆ ಹಾವು ಕೊಲ್ಲಲು ಹುತ್ತು ಬಡಿದಂತಾಗುವದು. ಶ್ರೀ ಮರಿಭಟ್ಟರು ನನ್ನ: ಕೆಲ ಅಂಕಿ- ಸಂಖ್ಯೆಗಳನ್ನು ಶಂಕಿಸಿದ್ದಾರೆ. ಉದಾಹರಣೆಗಾಗಿ, ನನ್ನ ಲೇಖನದಲ್ಲಿಯ ಕೋಷ್ಟಕ ೪ ರ ಅಂಕಿ” ಸಂಖ್ಯೆಗಳು ಶುದ್ಧ ತಪ್ಪು ಎನ್ನುತ್ತಾರೆ. ನಾನು ಈ ಅಂಕಿಸಂಖ್ಕೆಗಳನ್ನು ಕಲ್ಪ ನೆಯಿಂದ ಬರೆಯುವದಂತೂ ಸಾಧ್ಯವಿಲ್ಲ. ಅವುಗಳನ್ನು Population and Economic Deve- loment* ಎಂಬ ಒಂದು ಲೇಖನದಿಂದ ತೆಗೆದು- ಕೋಡಿರುವೆ ಮತ್ತು ಪ್ರಸ್ತುತ ಲೇಖಕ ಆ: ಅಂಿಸಂಖೈಗಳನ್ನು ಸಂಯುಕ್ತ ರಾಷ್ಟ್ರಸಂಘದ Demographic Year Book 1957 ದಿಂದ ತೆಗೆದುಕೊಂಡಿದ್ದಾರೆ. ಇದರ ಮೇಲಿಂದ ನನ್ನ ಅಂಕಿಸಂಖ್ಯೆಗಳು ಸರಿ ತಪ್ಪಿನ ಬಗ್ಗೆ ಶ್ರೀ ಮರಿಭಟ್ಟರೇ ವಿಚಾರಿಸಲಿ. ಇನ್ನೊಂದೆಡೆ ಕೂಡ ಶ್ರೀಯುತರು ನನ್ನ ಅಂಕಿ ಅಂಶ- ಗಳನ್ನು ಶಂಕಿಸಿದ್ದಾರೆ. ( ಉಳಲ್ಪಡುವ ನೆಲವ ಅನುಪಾತದ ಬಗ್ಗೆ ಅವರ ಉತ್ತರ ಪುಟ ೮೪). ಈ ಅಂಕಿಸಂಖ್ಯೆಗಳಿಗೆ ಭಾರತೀಯ ಅರ್ಥ- ವ್ಯವಸ್ಥೆಯ ಬಗ್ಗೆ ಈಚೆಗೆ ಬರೆಯಲಾದ ಯಾವುದೇ ಪುಸ್ತಕವೂ ಅಧಾರಜಾಗಬಹುದು. ¥* Population and Economic Development by Jagannath Pathy— Economic and Political Weekly— ಜರಿಲೈ ೨೬ ೧೯೭೬-ಪ್ಪಟ ೦೧೨೬ ' ಲ ವ ಸ ಶ್‌ ಕಯ್‌ ದೂ ಆಟ ಎ ಖಾ ಕ್‌ RN ನ್‌ ತುತ ಜ್‌ ಶಂ ಉದಿತ ತೆ ನಾನು ್ರ್‌ ಜಿ 8, ಎಸ್‌ ಮತ್ತು ಶ್ರೀ ಇ. ಪಿ. ಎಂ. ಸುಂದರಂ ಗಾ ಬ್ಯ 1701೩0. Economy ಎಂ ಪುಸ್ತ (೧೯೭೬ ಮುದ್ರಣ)ದಿಂದ ತೆಗೆದುಕೊಂಡಿ- ರುವೆ. ಶ್ರೀಯುತರು ಶ್ರಮಿಕರ ಅಂಚಿನ ಉತ್ಪಾದಕತೆ ಶೂನ್ಯವಿರುತ್ತದೆ ಎಂಬ ಕಲ್ಪನೆಯನ್ನು ಮಂಡಿ- ಸಿರುವರು. ಈ ವಾದವನ್ನು ಅವರು ಮಾರು ವೇಷದ ನಿರುದ್ಯೋಗದ ಮೇಲೆ ಆಧರಿಸಿರುವದು ಸ್ಪಷ್ಟವಾಗಿದೆ. ಆದರೆ ಮಾರುವೇಷದ ನಿರು- ದ್ಯೋಗದ ಸಿದ್ಧಾಂತದ ತತ್ತ್ವವನ್ನು” ಎಚ್‌. ಮಿಂಚ್‌ ಎಂಬುವವರು The Economics of The Developing Countries ಎಂಬ ಪುಸ್ತಕದಲ್ಲಿ (ಪುಟ ೮೬-೮೯) ತಪು ಹ ಎಂದು ತೋರಿಸಿಕೊಟ್ಟಿರುವರು. ನಮ್ಮ ಬಡತನಕ್ಕೆ ಪಶ್ಚಿಮದ ರಾಷ್ಟ್ರಗಳು ಮಾಡಿದ ಶೋಷಣೆಯೇ ಕಾರಣ ಎಂದು ಪ್ರತಿ- ಪಾದಿಸಿ ನಮ್ಮಲ್ಲಿ ದೇಶಾಭಿಮಾನದ *ಕಿಚ್ಚೆಬ್ಬಿ ಸಿ ದ್ವಾರೆ' ಎಂದು ಶ್ರೀ ಮರಿಭಟ್ಟರು ನನ್ನನ್ನು ಅಪಾದಿಸಿದ್ದಾರೆ. ನಮ್ಮ ದೇಶಬಾಂಧವರಲ್ಲಿ ದೇಶಾಭಿಮಾನದ ಕಿಚ್ಚೆಬ್ಬಿಸುವದು ತಪ್ಪೇ? ಅದು ಅಪರಾಧವೇ? ಹಿಂದುಳಿದ ದೇಶಗಳ ಆರ್ಥಿಕ ಪ್ರಗತಿಗೆ ಅಡ್ಡಗಲ್ಲಾಗಿರುವುದು ಜನದಟ್ಟ ಣೆಯಲ್ಲ; ಅವುಗಳಲ್ಲಿ ಕಂಡುಬರುವ ದೇಶಾಭಿಮಾನದ ಕೊರತೆಯೇ ಆಗಿದೆ. ಆರ್ಥಿಕ ಪ್ರಗತಿಗಾಗಿ ದೇಶಾಭಿಮಾನದ ಅವಶ್ಯ್ಮಕ- ತೆಯನ್ನು ಪ್ರಪಾದಿಸುತ್ತ ಡಬ್ಬು. ಡಬ್ಲ್ಯು. ರುಸ್ತೊವ್‌ ಎಂಬುವವರು, “ಪ್ರತಿಕ್ರಿಯಾತ್ಮಕ ರಾಷ್ಟ್ರಾಭಿಮಾನವು ಹಿಂದುಳಿದ ದೇಶಗಳನ್ನು ಅಧುನೀಕರಣದತ್ತ ಒಯ್ಯುವ ಒಂದು ತೀರ ಮಹತ್ವದ ಹೆಜ್ಜೆ ಹಾಗಿದೆ," ಎಂದು ಹೇಳಿ ದ್ವಾರೆ.* ಜರ್ಮನಿ, ರಶಿಯ, ಜಪಾನ ಮತ್ತು *W. W. Rostow— The Stages of Economic Growth ಪುಟ ೨೬.೩೦ ಗಳ ಸಾರಾಃಶ ಲ ಕ್‌ೆ ಸಮಸ್ಯೆ ೧೦೯ ತಿಂ PEE ಎಗ್‌ — ವಾ ಳಂ ದೀಶಗಿಳ್ಲಿ ಆರ್ಥಿಕ ಪ್ರಗತಿಯಾದದು ಆತ್‌ ೫3 ಂತ್ಲಿಫೌ SE ಜರ್‌ — ss ಆ. ಕುಳತದ ರೀದ ಅಲ-ಪ ಜಲ ೯ [se ಎ. ಧ್ರ PS ದಾಲ್ಲ್ಲ ತ್ಯ ಉಲಿ 2 ಒಡಿ ದೆ ಲಾಜಮಾನ ಮತು. ವಿದೀಶಗಳ ಗೆ. ಕಟುತೆ ಇ) ೨ ಗ ರಾ ತಾಜಾ ವಿ pe ಯಾಗಿದಿ. ಒಂದು ಹಟ ತಲ ಮತ್ತು ಲ ಕ ಡಿ ಇಂ ಅನೆ 84 ಗ್ರಾ ಮ್‌ ಕಬಿ.ಇದ ಅದಿರು ಸಹ ಇಲದ ಜಪಾನ ರಿ ಬಿ ೧ ಇಲ ಇಲ್ಲಿ ದೇಡ್‌ ° ಜ್ಯ ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಗತಿಯಿಂದ ಆರ್ಬಿಕ ಹಾ ಚ ಟು ped © | ಪ್ರಗತಿ ಸಾಧಿಸಿದು ಅಲಿಯ ನ ಎ ~ ಮಾನದಿಂದ. ತದ್ದಿರುದ್ದವಾಗಿ ಸುಮಾರು ಎಲ್ಲ ಖನಿಜಗಳನ್ನೂ ಹೋದಿಯೂ, ಪ್ರಗತಿಗೆ ಪ್ರಚೋದಕವಾದಂಥ ಅಶ ದೇಶಾಭಿಮಾನ ನಮ್ಮಲ್ಲಿ ಶೂನ್ಮವಾಗಿರುವುದರಿಂದ. ಭಾರತ [33 ಹಿಂದುಳಿದಿದೆ. ನಾನು "ಸುಶ್ರಾವ್ಯ ಅಸತ್ಯ' ವನ್ನು ಸುತ- ರಾಮ್‌ ಹೇಳಿಲ್ಲವಾದರೂ ಶ್ರೀ ಮರಿಭಟ ರ ಈ ಛಾ ಟಿ ಆಪಾದನೆಯನ್ನು ಒಂದು ಕ್ಷಣ ಅವರ ಸಮಾಧಾನ ಕ್ಕಾಗಿ ಒಪ್ಪೋಣ. ಶ್ರೀ ಗುನ್ನರ್‌ ಮಿರ್ಡಲರು ತಮ್ಮ 1೩೧ Drama ಪುಸ್ತಕದಲ್ಲಿ ಪಾಕಿಸ್ತಾ- ನದ ಯೋಜನಾ ಅಯೋಗದ ಒಬ್ಬ ಅಧಿಕಾರಿಯ ಹೇಳಿಕೆಯನ್ನು ಉದ್ಭರಿಸಿದ್ದಾರೆ. ಅದು ಇಂತಿದೆ: “Hope builds and fact destroys.” ನಮ್ಮಲ್ಲಿ ಜನದಟ್ಟಣೆಯ ಸಮಸ್ಯೆ ಇದ್ದರೂ ಅದನ್ನು ಮರುಕಳಿಸಬಾರದು. ಏಕೆಂದರೆ, ಈ ಸಂಗತಿಗಳು ಜನತೆಯನ್ನು ವಿಹ್ವಲಪಡಿಸುತ್ತವೆ. ಆದರಿಂದ ಅವರ ಉತ್ಪಾದಕತೆಯ ಮೇಲೆ ಘಾತಕಾರಕ ಪರಿಣಾಮವಾಗುತ್ತದೆ. ಇದು ಉಚಿತವೆ? ಶ್ರೀ ಮರಿಭಟ್ಟರು ನಾನು ಹೇಳಿದ್ದು ಹೊಸ ತೇನೂ ಅಲ್ಲವೆಂದು ಬಾರಿ ಬಾರಿ ಅನ್ನುತ್ತಾರೆ. ನಾನು ಈ ಲೇಖನ ಬರೆಯುವಾಗ ನನ್ನೆದುರು ಇದ್ದ ವಾಚಕ ಸರ್ವಸಾಮಾನ್ಯ ವಾಚಕನಾಗಿದ್ದ. ಸರ್ವಸಾಮಾನ್ಯ ವಾಚಕರೇ ನನ್ನ ಲೇಖನ ಕೇವಲ ಹಳೆಯ ಕಂತೆಯ ಪ್ರನರುಚ್ಚರಣೆಯೇ ಎಂಬ ಬಗ್ಗೆ ನಿರ್ಧರಿಸಬೇಕು. ಸ ಬ್‌ ನಾವು ಹೋರಾಟ- ವಾಸಿಸುತ್ತಿದ್ದೇವೆ ಶರೀರದ ಕೋಟ್ಯಾನುಕೋಟಿ pS ಆನಾ ಐಬು [7 ಪ — a ಹ ಮೇಲೆ ದಾಳಿಮಾಡಲು — ಖಿ ಕಸ್ಯ ಸೂಕಾ ಣುಜೀವಿಗಳು ನಿರಂತರವಾಗಿ ಯತ್ನಿ ಸು- ನಿ ಫೆ ps ಅಂಡ ಹತ ದ . ಇವುಗಳಿಂದ ನಮ್ಮನ್ನು ಧಣ ಮಗ್ರಂಧಿ (711206) ಯದು. ನಮ, ಎಲೆಯಂತಿರುವ ಎದೆಗೂಡಿನ ಲ ಕೆ [3 5 [ಈ 3¢ CL [ಈ) ೬ 6. fl el ಯ (2 [3] ೯ [a ಡಾ € ಲ ಛ್ಮ © ಲ UNS = 43 2 ಜ್‌ ಡಿ ₹1 ಛಃ ಹಾ ಟಿ ೫ > ಟ್ರ — tL ರ el (ಈ 2೪ CL ಲ 0 ಸ ¢ ಕ್ಕೆ eu £ ಲ ರಾವರಣ (8610೩761017). ಶ್ವಾಸಕೋಶಗಳ ಅಂಚುಗಳು ಮತ್ತು ಗುಂಡಿಗೆಯಿಂದ ಹೊರ- ಡುವ ಹಾಗೂ ಗುಂಡಿಗೆಯನ್ನು ತಲಪುವ ರಕ್ತ ವಾಳಗಳಿವೆ (ಚಿತ್ರ ನೋಡಿ). ಉಳಿದೆಡೆಗಳಲ್ಲಿ ಓಮಗ್ರಂಥಿಯ ಸುತ್ತ ಕೊಬ್ಬೂತಕ ಇದೆ. ಮಗು ತಾಯಿಯ ಹೊಟ್ಟೆಯೊಳಗಿರುವಾಗ ಅದರ ಶ್ವಾಸಕೋಶಕ್ಕಿಂತಲೂ ದಪ್ಪನಾಗಿರುವ ಓಮಗ್ರಂಥಿ ನಸುನೇರಳೆ ಬಣ್ಣ ಕ್ಕಿ ರುತ್ತದೆ. ಜೀವನ ಪರ್ಯಂತ ತೂಕ, ಗಾತ್ರ, ಬಣ್ಣ ಮುಂತಾದುವುಗಳಲ್ಲಿ ಒಂದೇ ಆಗಿರದೆ ಕಾಲಕಾಲಕ್ಕೆ ಬದಲಾಗುತ್ತಾ ಹೋಗುವ ಈ ಗ್ರಂಥಿ ಮಗು ಹುಟ್ಟಿದಾಗ ೧೦-೧೫ ಗ್ರಾಂ ತೂಕವಿದ್ದು ಹುಡುಗ "ಅಥ ವಾ ಹುಡುಗಿ ಹರೆ- ಯಕ್ಕೆ ಬರುವ ತನಕ ಬೆಳೆಯುತ್ತಾ ಹೋಗಿ ೩೦-೪೦ ಗ್ರಾಂ ತೂಗುತ್ತದೆ. ವಯಸ್ಸಿಗೆ ಬಂದ ಹಾಗೆ ಓಮಗ್ರೇಥಿ ಕರಗುತ್ತಾ ಹೋಗುತ್ತದೆ. ಸುಮಾರು ೩೦-೪೦ ವರ್ಷಗಳ ವೇಳೆಗೆ ಕೇವಲ ೧೦ ಗ್ರಾಂ ತೂಗುವ ಈ ಗ್ರಂಥಿಯ ತುಂಬ ಕೊಬ್ಬೂತಕ ತುಂಬಿಕೊಂಡು ಹಳದಿ ಬಣ್ಣಕ್ಕೆ ಎಸ್‌. ಬಿ. ವಸಂತಕುಮಾರೆ VO ಓಮಗ್ರಂಥಿ: ದೇಹದ ಮಹಾರಕ್ಷಕ ಅಂಗಿ ಕ್ಕೆ ಬದಲಾವಣೆಗೊಳಗಾಗುವ ಮಗ್ರೇಥಿ ದೇಹದ ರಕ್ಷಣೆ ಮಾಡುತ್ತದೆಂದರೆ ಯಾರಿಗೂ ಸೋಜಿಗವಾಗದಿರದು! ನಮ್ಮ ದೇಹದಲ್ಲಿ ನಖಶಿಖಾಂತವಾಗಿ ಹಬ್ಬಿ- ರುವ ರಕ್ತನಾಳಗಳ ಜೊತೆಗೆ ದುಗ್ಭರಸನಾಳ- ಗಳೂ (Lymphatics) ಇವೆ. ದುಗ್ಧರಸ ವ್ಯವಸ್ಥೆಯಲ್ಲಿ ದುಗ್ಮರಸನಾಳಗಳು, ದುಗ್ಧರಸ ಗೆ ಥಿಗಳು ಪ ಶ್ರ ಧಾನವಾಗಿವೆ. ಇದಕ್ಕೆ , ಸಬಂಧ- ಪಟ್ಟ ಇತರ ಭಾಗಗಳೆಂದರೆ ಗಂಟಲಿನಲ್ಲಿರುವ ಮೆಂಡಿಕೆ (Tonsil), ಕರುಳುಗಳ ಗೋಡೆ- ಬದುಕಿದ್ದಂತೆಯೇ ನಶಿಸಿ PN ಡಾ ಷಹ ತೆ ಕ್ತ ಕಿ ಈ ಇ ಯಲ್ಲಿರುವ ದುಗೃರಸೆ ಗಂಟುಗಳು, ತೊರಳೆ (Spleen) ಮುಂತಾದವು. ದುಗೃರಸನಾಳ- ಗಳನ್ನು ಬಿಟ್ಟು ಉಳಿದೆಲ್ಲವೂ ದುಗ್ಧರಸ ಕಣ- ಗಳೆಂಬ ವಿಶೇಷ ಜೀವಕಣಗಳನ್ನು ಉತ್ಪಾದಿ- ಸುತ್ತವೆ. ಓಮಗ್ರಂಧಿ ಒಂದು ವಿಶಿಷ್ಟ ರೀತಿಯ ರಸವನ್ನು ಉತ್ಪಾದಿಸಿ ಅದು ರಕ್ತನಾಳಗಳ ಮೂಲಕ ದೇಹದ ಎಲ್ಲಡೆಯೂ ತಲಪುವಂತೆ ಮಾಡುತ್ತದೆ. ಈ ರಸಕ್ಕೆ ಥೈಮೋಸಿನ್‌ ಎಂದು ಹೆಸರು. ಮೇಲೆ ಹೇಳಿದ ದುಗ್ವರಸ ಭಾಗಗಳನ್ನು ತಲುಪಿದ ರಸ ಅವುಗಳಿಂದ ದುಗ್ತರಸಕಣಗಳು ಉತ್ಪತ್ತಿಯಾಗುವಂತೆ ಮಾಡುತ್ತದೆ. ಹೀಗೆ ಓಮಗ್ರಂಥಿ ಇತರ ಭಾಗಗಳನ್ನು ಕಾರ್ಯೋನ್ಮುಖವಾಗಿಸುವುದಲ್ಲದೆ ದುಗ ರಸಕಣಗಳನ್ನೂ ಉತ್ಪಾದಿಸುತ್ತದೆ. ಹೀಗೆ ಉತ್ಪಾದಿತವಾದ ದುಗ್ಧರಸಕಣಗಳು ರಕ್ತ ಪ್ರವಾಹದಲ್ಲಿ ಸೇರಿಕೊಳ್ಳುತ್ತವೆ. ಡಿ ನಿರಂತರವಾಗಿ, ಜೀವವಿರುವವರೆಗೂ ದೇಹದ ರಕ್ತದೊಳಕ್ಕೆ ತುಂಬಾ ಪರಿಚಲಿಸುತ್ತಿರುವ ಓಮಗ್ರಂಥಿ: ದೇಹೆದ ಮಹಾರ ಕ್ಷಕ ಅಂಗ ೧೧೧ ಸೇರಿಕೊಂಡು ತಾವೂ ಸುತ್ತತೊಡಗುವ ಈ ದುಗ್ಗರಸಕಣಗಳ ಕೆಲಸವಾದರೂ ಏನು? ನಾವು ಉಸಿರಾಡುವ ಗಾಳಿಯಲ್ಲಿ, ಸೇವಿಸುವ ಆಹಾರ- ದಲ್ಲಿ ಹಾಗೂ ಕುಡಿಯುವ ನೀರಿನಲ್ಲಿ ನಮಗರಿಎಲ್ಲ- ದೆಯೋ ಅಥವಾ ಅನಿವಾರ್ಯ ಕಾರಣಗಳಿಂ- ದಲೋ ಹಾನಿಕಾರಕ ವಿಷಕಣಗಳು (Viruses) ಹಾಗೂ ಏಕಾಣುಜೀವಿಗಳಂತಹ ವಸ್ತುಗಳು ದೇಹದೊಳಕ್ಕೆ ಪ್ರ ತ್ತವೆ, ಅನಂತರ ತಮ್ಮ ಸಂತಾನಾಭಿವೃದ್ಧಿ- ಯನ್ನು ಭರದಿಂದ ಮಾಡತೊಡಗುತ್ತವೆ. ಈ ಸೂಕ್ಷ್ಮಾಣುಜೀವಿಗಳನು ಸ ಹಾಗೇ ಬಿಟ್ಟರೆ ಇಡೀ ದೇಹವನ್ನೇ ಆವರಿಸಿ ಕೊನೆಗೆ ಪ್ರಾಣಾಂತಿಕ- ವಾಗುತ್ತವೆ. ಆದರೆ ಸಿಪಾಯಿಗಳಂತೆ ದೇಹವನ್ನು ರಕ್ಷಿಸುತ್ತಿರುವ ದುಗ್ತರಸಕಣಗಳು ಅವುಗಳನ್ನು ನುಂಗಿ ಆ ಮೂಲಕ ದೇಹಕ್ಕೆ ನಂಜೇರದಂತೆ ನೋಡಿಕೊಳ್ಳುತ್ತವೆ. ದೇಹವನ್ನು ಸೇರುವ ನಂಜುಕಾರಕ ವಸ್ತುಗಳ ಅಥವಾ ಕ್ರಿಮಿಗಳ ಪ್ರಭಾವ ![ಮತ್ತು ಪರಿಮಾಣ ದುಗರಸಕಣಗಳ ನಿರೋಧಕ ಶಕ್ತಿಯನ್ನು ಮೀರಿದಾಗ (ಉದಾಹರಣೆಗೆ ಹಾವಿನ ವಿಷ) ಸಾವು ಸನ್ನಿಹಿತವಾಗುತ್ತದೆ. ಕಾಲಿಗೆ ಮುಳ್ಳು ಚುಚ್ಚಿದೆ ಎಂದುಕೊಳ್ಳಿ. ಮುಳ್ಳನ್ನು ಹೊರದೆಗೆದರೂ ಅದರ ಮೈಗೆ ಅಂಟಿಕೊಂಡಿದ್ದ ಎಷ್ಟೋ ಸಹಸ್ರಾವಧಿ ವಿಷಾಣುಗಳು ರಕ್ತದ ಮೂಲಕ ದೇಹವನ್ನು ತಲುಪಿ ತಮ್ಮ ದುಷ್ಪರಿಣಾಮ ತೋರ- ಬಹುದು. ಆದರೆ. ಹೀಗಾಗಲು ಬಿಡದೆ ರಕ್ತದೊಡನೆ ಸಂಚರಿಸು- ತ್ತಿರುವ ದುಗ್ಧ ರಸಕಣಗಳು ಆ ವಿಷಕಾರಕ ವಸ್ತುಗಳ ಪ್ರಭಾವವನ್ನು ನಿಷ್ಕ್ರಿಯಗೊಳಿಸುವ ಪುತಿವಿಷ ವಸ್ತುವನ್ನು ತಯಾರಿಸುತ್ತವೆ. ಇಂತಹ ವ್ಯವಸ್ಥೆಯಲ್ಲಿ ಏನಾದರೂ ಏರುಪೇರಾಗಿದ್ದರೆ ಸಣ್ಣ ಹಾನಿಕರ ~ ಪ ವೇಶ ಮಾಡು- ಪುಟ್ಟ ೧೧೨ ಗಾಯಗಳೂ ಬಾತುಕೋಡು ಅನೇಕ ವೇಳೆ 2 ೨ ಘಾ ಈ ಕಾಲನ್ನೇ ಕತ್ತರಿಸಬೇಕಾದ ಪ್ರಸಂಗ £4 ಗಾ ಕಾರಾಯ ದರ್‌ ಬರಬಹುದು ಹೀಗೆ ಸ್ನಭಾವಜನ ವಾದಿ ಓಮಗ್ರ ಯಸ್ಸಾದಂತೆ ಈ ಗ್ರಂಥಿ ನಶಿಸುತ್ತಾ ಹೋಗಿ ೩೦ ರಿಂದ ೪೦ ವರ್ಷಗಳ ಅವಧಿಯಲ್ಲಿ ಪೂರ್ತಿಯಾಗಿ ಮಾಯ - ವಾಗಿಬಿಡುತ್ತದೆ. ಈ ಅಂಶವನ್ನು ಸುಮಾರು ೩೦೦ಕೂ ಹೆಚ್ಚು ಶವಗಳನ್ನು ಪರೀಕ್ಷಿಸಿ ನಾನು ಖಚಿತಪಡಿಸಿಕೊಂಡಿದ್ದೇನೆ. ತಾನು ಅಸ್ಕವಾಗುವ ಗ್ರಂಥಿ ಇದೇ ದಂ ೬ ಕೆಲಸವನ್ನು ದೇಹದ ಇತರ ಭಾಗಗಳಿಗೆ ವಹಿಸಿಕೊಡುತ್ತದೆ ಎಂಬುದು ಗಮನಾರ್ಹ. ಅನೇಕ ವೇಳೆ ಹುಟ್ಟುದೋಷದ ವಾಗಿ ಕೂಸು ಓಮಗ್ರ್ರಂಥಿ ಇಲ್ಲದೇ ಜನಿಸಿಬಿಡು ವುದುಂಟು. ಆಗ ಅದು ಕೆಲ ತಾಸುಗಳವರೆಗೆ ಬಾಹ್ಯಪ್ರಪಂಚದ ವಿಷಾಣುಗಳೊಡನೆ! ಹೋರಾಡಿದ ಸತ್ತುಹೋಗುತ್ತದೆ. ನಂತರ ಇಂಥ ಮಕ್ಕಳನ್ನು ವಿಷಾಣು, ವಿಷಕಣ- ರಹಿತವಾದ ಕೃತಕ ವಾತಾವರಣದಲ್ಲಿ ಇಟ್ಟು ಬದುಕಿಸುವ ಸಾಧ್ಯತೆ ಇದ್ದರೂ ಅದು ವ್ಯವ- ಹಾರ್ಯವಲ್ಲ, ಏಕೆಂದರೆ ಅಂತಹ ಮಗುವನ್ನು ಯಾವಾಗ ಹೊರತಂದರೂ ನಿರೋಧಕಶಕ್ತಿ ಇರ- ದಿರುವುದರ ಪರಿಣಾಮವಾಗಿ ಅದು ಸಾಯಲೇ- ಬೇಕಾಗುತ್ತದೆ. ಓಮಗ್ರಂಥಿ ಇರದ ಪಿಂಡ- ಗೂಸು ವಿಷಕಣಗಳಿರದ “ಪುಟ್ಟ ಪ್ರಪಂಚ”ವಾದ ಗರ್ಭಕೋಶದೊಳಗಿರುವುದರಿಂದ ಹೊರಬರುವ ವರೆಗೂ ಬದುಕಿರುತ್ತದೆ; ಹುಟ್ಟಿದ ತಕ್ಷಣ ಸತ್ತು ಹೋಗುತ್ತದೆ. ಸಣ್ಣ ಪುಟ್ಟ ಗಾಯಗಳನು ಸ ಮಾಡಿಕೊಳು ತೆ ಹೊತ್ತಿಗೆ ಈ ಹ WW ನಂತರ ಕಸ್ತೂರಿ, ಎಪ್ರಿಲ್‌ ೧೯೭೭ ಕ ಹ | ತಾ ಸಾಮಾನ್ಯ ಸ ನಂತರ ಕ್‌ $3 _ ಆಗ ನಿಲು- [ae ವುದು ನಿತ್ಯ ಜೀವನದಲ್ಲಿ ತುಸು ಹೊತ್ತು ರಕ್ತ ಸೋರಿ ತ್ತದೆ. ಸ್ಥಾನಿಕವಾಗಿ ರಕ್ತ ಕೊಂಡು ರಕ್ತಸ್ರಾವವಾಗದಂತೆ ಮಾಡಿರುವು- ದೊಂದು ಪ್ರಕೃತಿಯ ಉಪಕಾರವಾದರೆ ಗಾಯೆ- ವಾದ ಜಾಗದ ಮೂಲಕ ವಾತಾವರಣದಿಂದ ಹಾನಿಕಾರಕ ವಸ್ತುಗಳು ಸೇರದಂತೆ, ಒಂದು ಪಕ್ಷ ಹಾಗೆ ಒಳ ಸೇರಿದರೂ ಅವು ಮುಂದೆ ಸಾಗದಂತೆ ಅವುಗಳನ್ನು ಅಲ್ಲಿಯೇ ನುಂಗಿ ನಿಷ್ಕ್ರಿಯಗೊಳಿಸಲು ರಕ್ತದಲ್ಲಿ ಸಂಚರಿಸು ತ್ತಿರುವ ದುಗ್ತರಸಕಣಗಳು ಸನ್ನದ್ಧವಾಗಿ ಗಾಯದ ಸುತ್ತ ಕೂಡಿಕೊಳ್ಳುವುದು ಶರೀರ ಕ್ಕಿರುವ ಮತ್ತೊಂದು ವಿಶೇಷ ರಕ್ಷಣೆ. ಚಿಕ್ಕ ಮಕ್ಕಳಲ್ಲಿ ಓಮಗ್ರಂಧಿ ಕೆಲವೊಮ್ಮೆ ಊದಿಕೊಳ್ಳಬಹುದು. ಊದಿಕೊಂಡು ದಪ್ಪ- ನಾದ ಗ್ರಂಥಿ ಮುಂದುಗಡೆ ಇರುವ ಮೂಳೆಗೆ ಏನೂ ಮಾಡಲಾರದು. ಆದರೆ ತನ್ನ ಹೀದಿರುವ ಮೆದು ಅಂಗಗಳನ್ನೆಲ್ಲ ಹಿಸುಕು ತ್ತದೆ. ರಕ್ತನಾಳಗಳು : ಅದುಮಲ್ಪಡುವುದ- ರಿಂದ ದೇಹದ ವಿವಿಧ ಭಾಗಗಳಿಗೆ ರಕ್ತಸಂಚಾರ ಇಲ್ಲದಂತಾಗುತ್ತದೆ. ಶ್ವಾಸನಾಳ ಹಿಸುಕಲ್ಪಟ್ಟು ಗಾಳಿಯು ಓಡಾಡುವುದು. ದುಸ್ತರವಾಗುತ್ತದೆ. ಆಗ ಒಂದು ತೆರನಾದ ಗೊರ್‌ ಗೊರ್‌ ಶಬ್ದ ಕೇಳಿಬರುತ್ತದೆ. ಅನ್ನನಾಳ ಅದುಮಲ್ಪಟ್ಟು ತುತ್ತು ನುಂಗುವುದೂ ಕಷ್ಟವಾಗುತ್ತದೆ; ಕೆಮ್ಮು ಬರುತ್ತದೆ. ಕೊನೆಗೆ ಶರೀರವೆಲ್ಲ ಒಂದು ರೀತಿ ನೀಲಿ ಬಣ್ಣಕ್ಕೆ ತಿರುಗುತ್ತದೆ. ಇಂತಹ ಚಿಹ್ನೆ- ಗಳು ಕಂಡುಬಂದಲ್ಲಿ ತಕ್ಷಣ ಮಗುವನ್ನು ವೈದ್ಯರೆಡೆಗೆ ಕರೆದೊಯ್ಯಬೇಕು. ಸೆ ಅಪಹೃತ ರಾಜಕೀಯ ಅರ್ಥದಲ್ಲಿ ಚೀನ ಯಾವಾಗಲೂ ಸ್ವತಂತ್ರವಾಗಿಯೇ ಇತ್ತು. ಆದರೆ ಅದು ಮಧ್ಯಯುಗೀನ ಅರಸು ಮನೆತನವೊಂದರ ನಿರಂಕುಶ ಪ್ರಭುತ್ವ. ಪ್ರಜೆಗಳೆಲ್ಲ ಕುರಿಗಳ ಲೆಕ್ಕಕ್ಕೇ. ಆ ಕರಾಳ ನಿರಂಕುಶ ಪ್ರಭುತ್ವದ ವಿರುದ್ಧ ಬಂಡೆದ್ದು ಅಲ್ಲಿ ಪ್ರಜಾಪ್ರಭುತ್ವವನ್ನು ಸಾ ಪಿಸಿದ, ಚೀನೀ ರಾಷ್ಟ್ರ ಪಿತನೆನಿಸಿದ ಮೆಹಾನ್‌ ವ್ಯಕ್ತಿಯ ಇ ಜೀವನದಲ್ಲಿ ಅಪಾಯಕಾರಿಯಾಗಿದ್ದಷ್ಟೆ ರೋಮಾಂಚಕವೂ ಅದೊಂದು ಘಟನೆ ಇಲ್ಲಿದೆ. ೦. ೧೮೯೬ರ ತಾರೀಖು. "ಮೆಜೆಸ್ಟಿಕ್‌' ಹಡಗ ಲಿವರ್‌ಪೂಲಿಗೆ ಆಗವಿ:ಸಿತು. ಅದರಿಂದ ಇಳಿದ ಒಬ್ಬ ತರುಣ ಸದ್ದುಗದ್ದಲವಿಲ್ಲದೆ. ರೈಲು ಹತ್ತಿ ಅಂದು ಸಂಜೆಯೇ ಲಂಡನ್‌ ತ ಅವನ ವೇಷಭೂಷಣ, ಅಚ್ಚುಕಟ್ಟಾದ ಕ್ರಾಪು ಕಿರುಮೀಸೆ, ನೇರ ನಿಲುವು, ದಿಟ್ಟ ನಡೆ ಇವು- ಗಳೆಲ್ಲವೂ ಇಂಗ್ಲೆಂಡಿಗೆ ಒದಲು ಬರುವ ಒ ಬಿ ಏಷ್ಯನ್‌ ವಿದ್ಯಾರ್ಥಿಯಂತೆಯೇ ಕಾಣುತ್ತಿ- ದ್ಲುವು. ಅವನು ಹಾದಿಯತ್ತಿ ಸಾಗುತ್ತಿದ್ದ ಒಂಡು ಕೋಚ್‌ ಗಾಡಿಯನ್ನು ಕೂಗಿ ನಿಲ್ಲಿಸಿ ಅದರಲ್ಲಿ ಕುಳಿತು ಹ್ಯಾಕ್ಸೆಲ್‌ ಹೋಟೆಲಿಗೆ ಕರೆ- ದೊಯ್ಯುವಂತೆ ಹೇಳಿದ. ಅತ್ರಿ ಅವನಿಗೆ. ಸುಸಜ್ಜಿತವಾದ ಕೋಣೆ- ಭೊಂದು ದೊರೆಯಿತು. ಅದರಲ್ಲಿ ತಂಗಿದ ಆ ಚೀನೀ ತರುಣ ಕಟಕಿಯ ಬಳಿ ಬಂದು ನೀತ. ಹೊರಗೆ ತುಂತುರು ಮಳೆ ಹನಿದು ರಸ್ತೆ ಒದ್ದೆ- ಯಾಗಿದ್ದರೂ ವಾತಾವರಣ ಆಹ್ಲಾದಕರ- ವಾಗಿತ್ತು. ಸಂಜೆಗತ್ತಲಿನಲ್ಲಿ ನಗರದ ಬೀದಿ- ದೀಪಗಳು ಪ್ರಕಾಶಮಾನವಾಗಿ ಬೆಳಗುತ್ತಿದ್ದವು, ವಾಹನಗಳು ಅತ್ತಿಂದಿತ್ತ ಸಂಚರಿಸುತ್ತಿದ್ದುವುು ಹರ್ಣರಂಜಿತ ಉಡುಪುಗಳನ್ನು ಧರಿಸಿದ ಜನ- ಜಂಗುಳಿ ಸಾವಕಾಶವಾಗಿ ಓಡಾಡುತ್ತಿತ್ತು. ಅವರ ಅನಿರ್ಬಂಧಿತ ತಿರುಗಾಟ, ಸೇಹ' ಪರತ, ಮೋಜಿನ ಮನೋಭಾವದಿಂದ ಮನಸ್ಸು. ಉಲ್ಲಾಸಗೊಂಡಿತು. ತಾನು ದ್ಹಾಗ ಕಳೆದ ದಿನಗಳ ನೆನಪು ಅವನಿಗೆ ಬಂತು. ಅವನೊಬ್ಬ ಚೀನೀ ತರುಣ. ಅವನ: ತಾಯ್ನಾಡನ್ನು ಮಂಚು ಮನೆತನದ ಚಕ್ರ- ವರ್ತಿ ' ನಿರಂಕುಶ ರೀತಿಯಲ್ಲಿ ಆಳುತ್ತಿದ್ದ ವ್ಯಕ್ತಿಸ್ವಾತಂತ್ರ ವಾಗಲಿ, ವಾಕ್‌ಸ್ಕಾತಂತ್ರ ,- ವಾಗಲಿ ಅಲ್ಲಿರಲಿಲ್ಲ. ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು. ಪ್ರಜೆಗಳ ಗೋಳನ್ನು ಕೇಳುವವರೇ ಇರಲಿಲ್ಲ. ರಾಜಕೀಯ ಸುಧಾರಣೆಗಾಗಿ ಈ ಯುವಕ ಒಂದು ಪಕ್ಷವನ್ನು ಕಟ್ಟಿ ಚಕ್ರ- ವರ್ತಿಗೆ: ಮನವೀಪತ್ರವೊಂದನ್ನು ಸಲ್ಲಿಸಿದ್ದ. ಅದೇ ಅವನು ಮಾಡಿದ್ದ ದೊಡ್ಡ ಅಪರಾಧ- ವಾಗಿತ್ತು. ಅಂದಿನಿಂದ ಅವನ ದಸ್ತಗಿರಿಗಾಗಿ ೨೩% - ದ ಇ ಚೀನೀ ಸರಕಾರ ಅವನನ್ನು ಶೋಧಿಸುತ್ತಿತ್ತು. ಆದರೆ ಅವನು ಈಗಾಗಲೇ ಜಪಾನ್‌, ಇಂಡೊ- ನೇಷಿಯಾ, . ಸಿಂಗಾಪುರಗಳ ಮೂಲಕ ಅಮೇರಿಕ: ವನ್ನು ತಲುಪಿ, ಅಲ್ಲಿಂದ ಸ್ವಾತಂತ್ರ್ಯದ ತವರುಮನೆಯೆಂದು ಹೆಸರಾಗಿರುವ ಬ್ರಿಟನ್ನಿಗೆ ಆಗಮಿಸಿದ್ದ. ತನ್ನನ್ನು ಸೆರೆಹಿಡಿಯಲು ಪ್ರಯತ್ನಿ ಸುತ್ತಿರುವ ಚೀನೀ ಗುಪ್ತ -ಪೋಲೀಸರಿಗೂ ತನಗೂ ಅರ್ಧ ಜಗತ್ತಿನಷ್ಟು ಅಂತರವನ್ನು ಸೃಷ್ಟಿಸಿಕೊಂಡ ಬಳಿಕ ಅವನಿಗೆ ಹಾಯಾಗಿ ಉಸಿರೆಳೆಯಲು ಸಾಧ್ಯವಾಯಿತು. ಹೊರಗಿನ ಸ್ವಾತಂತ್ರ್ಯದ ಗಾಳಿ ಅವನನ್ನು ಕೈ ಬೀಸಿ ಕರೆಯುತ್ತಿತ್ತು. ಯಾರಾದರೊಬ್ಬ ಸಹೃದಯಿಯೆದುರು ತನ್ನ ಹೋರಾಟ ಮತ್ತು ಸಾಧನೆಗಳನ್ನು ಹೇಳಿಕೊಳ ಬೇಕೆನಿಸಿತು. ಅವನಿಗೆ: ಕೂಡಲೆ ಹಿಂದೆ ಹಾಂಗ್‌ಕಾಂಗ್‌ ಮೆಡಿಕಲ್‌ ಣ್‌ ್ಸು "ಆಕ್ಸಫರ್ಡ್‌ 'ಕಾಲೇಜಿನ ನಿವೃತ್ತರಾಗಿ ಲಂಡನ್ನಿನಲ್ಲಿ ನೆಲೆಸಿರುವ ಡಾಕ್ಟರ್‌ ಪ್ರಿನ್ಸಿಪಾಲರಾಗಿದ್ದು ಈಗ ಕ್ಮಾಂಟ್ಲೀಯವರು ನೆನಪಿಗೆ ಬಂದರು. ಅವರನ್ನು ಕಂಡು ಮಾತಾಡಿ ಬರಲು ಅವನು ತೆರಳಿದ. ಡೆವೋನ್‌ಷೈರ್‌ ಬೀದಿಯ ೪೬ನೇ ನಂಬರಿನ ಮನೆಯಲ್ಲಿದ್ದ ಡಾಕ್ಟರ್‌ ಕ್ಕಾಂಟ್ಲೀ ದಂಪತಿ- ಗಳು ತಮ್ಮ ಹಳೆಯ ವಿದ್ಯಾರ್ಥಿಯನ್ನು ಅನಿರೀಕ್ಷಿತವಾಗಿ ಕಂಡು ಆನಂದಾಶ್ಚರ್ಯದಲ್ಲಿ ಮುಳುಗಿದರು. ಅವರು ತಮ್ಮ ಹಳೆಯ ಮಿತ್ರರು, ಅಳಿದುಹೋದ ಮಧುರ ಪ್ರಸಂಗ- ಗಳು, ಇತ್ತೀಚಿನ ಕರಾಳ ಘಟನೆಗಳನ್ನು ಕುರಿತು ಸುದೀರ್ಫ ಮಾತುಕತೆಗಳನ್ನಾಡಿದರು. ಕೀನದ ಸ್ವಾತಂತ್ರ ಸಮರದ ಸಂಬಂಧದಲ್ಲಿ ಇತ್ತೀಚಿನ ಗಂಡಾಂತರಕಾರಿ ವಾರ್ತೆಗಳನ್ನು ಅರಿತ ಬಳಿಕ ಅವರು ತಮ್ಮ ಮೆಚ್ಚಿನ ಶಿಷ್ಯ- ನಾಗಿದ್ದ ಆ ಚೀನಿ ಯುವಕರಿಗೆ ಎಚ್ಚರಿಕೆ- ಯಿತ್ತರು; “ಚೀನೀ ರಾಯಭಾರಿ ಕಚೇರಿ ನಮ್ಮ ಸಮೀಪವಾಗೇ ಇದೆ. ಜೋಕೆ!...ನೀನು ಇಲ್ಲಿ- ರುವ ವರೆಗೂ ಅಪ್ಪಿತಪ್ಪಿಯಾದರೂ ಆ ಕಡೆ ಸುಳಿಯಬೇಡ...ನಿನ್ನನ್ನು ಅಪಹರಿಸಿ, ಚೀನಕ್ಕೆ ರವಾನಿಸಿಬಿಡಲು ಅವರು ಹೇಸುವುದಿಲ್ಲ!” ಅವರ ನೆರವಿನಿಂದ ಅವನು ಗ್ರೇಸ್‌ ಇನ್‌ ರಸ್ತೆಯಲ್ಲಿ ಒಂದು ಚಿಕ್ಕ ಕೋಣೆಯನ್ನು ನಿಗಿ ನಾಲ್ಕಾರು ದಿನಗಳಲ್ಲಿಯೇ ಬಾಡಿಗೆಗೆ ಗೊತ್ತು- ಮಾಡಿಕೊಂಡ. ಅಲ್ಲಿ ಇನ್ನಿತರ ಅಸಂಖ್ಯಾತ ಏಷ್ಮನ್‌ ವಿದ್ಯಾರ್ಥಿಗಳಂತೆ ಸೌಮ್ಯವಾಗಿ 'ಜೀವಿಸತೊಡಗಿದ. ಅವನು ಲಂಡನ್ನಿಗೆ ಬಂದು ಹನ್ನೊಂದನೆಯ ದಿನ ತನ್ನ ಕೋಣೆಯನ್ನು ಬಿಟ್ಟು ಬೀದಿಗೆ ಕಾಲಿರಿಸಿದ. ತನ್ನ ಗುರುಗಳಾದ ಡಾ. ಕ್ಕಾಂಟ್ಲಿ ೀಯವರೊಡನೆ ಚರ್ಚಿಗೆ ಹೋಗಿ ಬರುವುದೇ ಅವನ ಉದ್ದೇಶವಾಗಿತ್ತು. ಅವನು ಸರ್ಕಸ್ಸಿನ ಬಳಿಗೆ ಬರುತ್ತಿ- ದ್ವಂತೆಯೇ ಅವನಿಗೆ ಏನೋ ಒಂದು: ಬಗೆಯ ಸಂಶಯ ಹುಟ್ಟಿತು. ಯಾರೋ ತನ್ನನ್ನು 'ಹಿಂಬಾಲಿಸುತ್ತಿರುವಂತೆ ಅವನಿಗೆ ಅನಿಸಿತು. ಹೀನೀ ರಾಯಭಾರಿ ಕಚೇರಿಯಿದ್ದ ಪೋರ್ಟ್‌- ಸವೇ ಡ್‌ ಫೇಸಿಗೆ ಬಹು ಸಮೀಪವಾಗಿ ತಾನು ತೆ ೧೧೫ ಬಂದುಬಿಟ್ಟಿರಬಹುದೆಂದು ಶಂಕೆ ತಲೆದೋರಿತು. ಅಲ್ಲಿ ಎಂದೂ ಹೀಗೆ ಕಾಲಿರಸದಿದ್ದ ತಾನು ಈ ದಿನವೇಕೆ ಹೀಗೆ ಮಾಡಿದೆ ಎಂದು ವಿಸ್ಮ- ಯಗೊಂಡ ಅವನು ಅಲ್ಲಿಂದ ಹಿಂದೆ ಸರಿಯಲು ಆಲೋಚಿಸುತ್ತಾ, ಎಚ್ಚರಿಕೆ, ಸಂಶಯಗಳಿಂದ ಒಮ್ಮೆ ಹಿಂತಿರುಗಿ ನೋಡಿದ. ಅಲ್ಲಿ ಅವನ ಹಿಂದೆಯೇ ಮಂಡರಿನ್‌ ಪೋಷಾಕು ಧರಿಸಿದ್ದ ಒಬ್ಬ ಚೀನೀ ವ್ಯಕ್ತಿ ನಡೆದು ಬರುತ್ತಿದ್ದ. ಯುವಕ ಬೆಚ್ಚಿ ಬಿದ್ದವ ನಂತೆ ತನ್ನ ಹೆಜ್ಜೆಗಳನ್ನು ಚುರುಕುಗೊಳಿಸಿದ. ಆ ವ್ಯಕ್ತಿಯೂ ಚುರುಕಾಗಿ ಹಿಂಬಾಲಿಸಿದ. ಯುವಕ ಲಗುಬಗೆಯಿಂದ ರಸ್ತೆಯನ್ನು ್ನ ಅಫ್‌” ಡಿ ಇ ಇವಿ ಇ ದಾಟಿದ. ಆ ವ್ಯಕ್ತಿಯೂ ರಸ್ತೆಯನ್ನು ದಾಟಿದ. ಯುವಕ ಮನಸ್ಸನ್ನು ಗಟ್ಟಿ ಮಾಡಿ ಕೊಂಡು ಗಂಭೀರವಾಗಿ ನಡೆಯತೊಡಗಿದ. ಆ ವ್ಯಕ್ತಿಯೂ ಹಸನ್ಮುಖಿಯಾಗಿ ಯುವಕನ ಪಕ್ಕಕ್ಕೇ ಸರಿದು ಬಂದು ವಿನಯದಿಂದ, ಸ್ವಚ್ಛ ಇಂಗ್ಲೀಷಿನಲ್ಲಿ ಮಾತಾಡಿಸಿದ: “ಸರ್‌... ತಾವು ಚೀನೀಯರೇ? ” nh “ಅಲ್ಲಿ ಯಾವ ಪ್ರಾಂತ್ಕ ತಮ್ಮದು?” “ಕ್ಯಾಂಟನ್‌,” ತ ಆವ್ಯಕ್ತಿ ಆತ್ಮಂತ : ಸಂತೋಷದಿಂದ ಎರಡು ಕೈಗಳನ್ನೂ ಉಜ್ಜಿ, ಗಹಗಹಿಸಿ ನಕ್ಕು, “ಜೆನ್ನಾಯ್ತು ಬಿಡಿ1... ನಾವಿಬ್ಬರೂ ಒಂದೇ ಭಾಷೆಯನ್ನಾಡುವವರು. ನನ್ನ ಊರು ಸಹ ಕ್ಯಾಂಟನ್‌,” ಎಂದು ಚೀನೀ ಭಾಷೆಯಲ್ಲಿ ಅತ್ಯಂತ ಸ್ನೇಹಪರತೆಯಿಂದ ನುಡಿದ. ಇಬ ರೂ ತಮ್ಮ ತಾಯ್ನುಡಿಯಲ್ಲೇ ಮಾತ ಬಿ ಅ 1 ನಾಡುತ್ತಾ ಮುಂದೆ ಸಾಗಿದರು. ಅವರು ಕ್ಯಾವೆಂಡಿಷ್‌. ರಸ್ತೆಗೆ ಬರುತ್ತಿದ್ದಂತೆಯೇ ಎ ಗೋರ! pS 2 9 ಸದ್ದಿಲ್ಲಣಣತೆ ಮತ್ತೊಬ್ಬ ಚೀನೀ ವ್ಯಕ್ತಿ ಅವರೊಡನೆ ಸೇರಿಕೊಂಡ. ಅವನೂ ಮಂಡರಿನ್‌ ಪೋಷಾಕು ಧರಿಸಿದ್ದ. ಯುವಕನ ಇನ್ನೊಂದು ಮಗ್ಗುಲಲ್ಲಿ ಅವನು ನಿಷ್ಕಪಟಿಯಂತೆ ಜೊತೆ ಜೊತೆಗೇ ನಡೆದು ಬರತೊಡಗಿದ. ಚೀನೀ ಭಾಷೆ- ಯಲ್ಲಿ ಮಾತನಾಡಿಕೊಂಡೇ ಅವರು ಮುನ್ನಡೆ- ಯುತಿ.ದ ರು. ಆಗ ಎರಡನೆ ಚೀನೀ ವ್ಯಕಿ ೧೧೬ ಅವರನ್ನು ತನ್ನ ಕೋಣೆಗೆ ಆಹ್ವಾನಿಸಿದ. ಒಂದು ಲೋಟ ಚಹ ಸ್ವೀಕರಿಸಿ ಹೋಗ- ಬೇಕೆಂದು ಕೇಳಿಕೊಂಡ,.ಆ ಯುವಕ. “ಕ್ಷಮಿಸಿ. ನಾನೀಗ ಮಿತ್ರರೊಬ್ಬರನ್ನು ಕಾಣಲು ಹೊರಟದ್ದೇನೆ. ಮತ್ತೊ ಮ್ಮೆ ಖಂಡಿತ ನಿಮ್ಮ ಆಹ್ವಾ ನ ಸ್ಕಿ ಇಕರಿಸುವೆ,” ಎಂದು ಹೇಳು- ಶ್ರಿ ದ್ದ ಂತೆಯೇ ಎಲ್ಲಿಂದಲೋ ಮತ್ತೊಬ್ಬ ಚೀನೀ ವ್ಯ ೬ ಅವರೊಡನೆ ಸೇರಿಕೊಂಡ. ಅವನೂ ಮಂಡರಿನ್‌ ಪೋಷಾಕನ್ನು ಧರಿಸಿದ್ದ. ಅವನ - ಮುಖ ಯಾರಲ್ಲೂ ಭಯ ಹುಟ್ಟಿಸುವಷ್ಟು ಕ್ರೂರವಾಗಿತ್ತು. ಎಂಥ ಹೇಯ ಕೃತ್ಯವನ್ನಾ- ದರೂ ಮಾಡಬಲ್ಲವನಂತೆ ಅವನು ಕಾಣುತ್ತಿದ್ದ. ಈಗ ಆ ಮೂವರೂ ಹೊಸಬರು ತಮ್ಮ ಸೌಜನ್ಯವನ್ನು ಬಿಟ್ಟರು; ಸಭ್ಯತೆಯ ಮುಖ- ವಾಡವನ್ನೂ ಕಿತ್ಕೊಗೆದರು. ಯುವಕನ ಎರಡು ತೋಳುಗಳನ್ನೂ ಭದ್ರವಾಗಿ ಹಿಡಿದುಕೊಂಡು ರಸ್ತೆಯ ಒಂದು ತಿರುವಿಗೆ ಎಳೆದೊಯ್ದರು. ಅಲ್ಲೇ ಇತ್ತು ಳ್ಳಿ, ಪೋರ್ಟ್‌ಲ್ಮಾಡ್‌ ಪ್ಲೇಸ್‌... ಚೀನೀ ರಾಯಭಾರಿ ಕಚೇರಿ! ಯುವಕನಿಗೆ ಚೀನೀ ರಾಯಭಾರಿ ಕಚೇರಿ ಎಲ್ಲಿದೆ ಎಂದು ಒಂದು ಸ್ಕೂಲ ಕಲ್ಪನೆಯಿತ್ತೇ ಎನಾ ಅದನ್ನವನು ಒಮ್ಮೆಯೂ ಕಣ್ಣಾ ರೆ ಕಂಡಿರಲಿಲ್ಲ. ಈಗ ಈ ಚೀನಿಯರು ತನ್ನ ನ್ನ್ನ ಅಲ್ಲಿಗೇ ಎಳೆದು ತಂದಿರುವರೇ ಎಂಬ ಭೀತಿ ಹುಟ್ಟಿತು. ಆ ಕಟ್ಟಡದ ಬಾಗಿಲು 'ಅವರು ಸಮೀಪಿಸುತ್ತಿದ್ದಂತೆಯೇ ತೆರೆದುಕೊಂಡಿತು. ಆ ಯುವಕನನ್ನು ಅವರು ಅದರೊಳಕ್ಕೆ ದಬ್ಬಿ ತಾವೂ ಒಳಗೆ ಬಂದರು. ಕಟ್ಟಡದ ಬಾಗಿಲನ್ನು ಭದ್ರವಾಗಿ ಮುಚ್ಚಿಕೊಂಡರು. ಕೆಲವೇ ನಿಮಿಷಗಳಲ್ಲಿ ಜನನಿಬಿಡ ಲಂಡನ್ನಿನ ಬೀದಿಗಳಲ್ಲಿ ಈ ಅಪಹರಣ ನಡೆದುಹೋಯಿತು. ತನ್ನನ್ನು ಇಲ್ಲಿಗೆ ಎಳೆದು ತಂದ ಈ 'ಚೀನೀ- ಯರು ಯಾರು? ಎಲ್ಲಿಗೆ ಕರೆತಂದಿದ್ದಾರೆ? ಏಕೆ ಕರೆತಂದಿದ್ದಾರೆ? ಇದಾವ ಪ್ರಶ್ನೆಗಳಿಗೂ ಅವನಿಗೆ ತಟ್ಟನೆ ಉತ್ತರ ದೊರೆಯಲಿಲ್ಲ. ಅವರು ಅವನನ್ನು ಮೊದಲು ಕೆಳ ಅಂತಸ್ತಿ- ನಲ್ಲಿದ್ದ ಒಂದು ದೊಡ್ಡ ಹಾಲಿನಲ್ಲಿ ಕೂಡಿಸಿದರು. ಕಸ್ತೂರಿ, ಎಪ್ರಿಲ್‌ ೧೯೭೭ ಕ MES ಒಂದು ಗಂಟೆಯೆ ಬಳಿಕ ಹಾ ಎರಡನೆಯ ಅಂತಸ್ತಿನ ಒಂದು ಕೋಣೆಗೆ ಕರೆತಂದರು. ಅಲ್ಲಿನ ಕಿಟಕಿಗಳಿಗೆ ಬಲವಾದ -ಕಬ್ಬಿ ಣದ ಸರಳು- ಗಳಿದ್ದವು. ಬಾಗಿಲಿಗೆ ಅಡ ವಾಗಿ ದಪ್ಪ ಕಬ್ಬಿ ಣದ ಪಟ್ಟಿ ಯಿತ್ತು. ಅಲ್ಲಿ ಇದ್ದ ವರೆಲ್ಲರೂ ಚೀನೀಯರೇ. “ಎಲ್ಲರೂ ಅವನನ್ನು ಕೂತೂಹಲ ದಿಂದ ಮೌನವಾಗಿ ಮೋ ಡುವವರೇ. ಆದರೆ ಒಬ್ಬರೂ ಒಂದು ಮಾತೂ ಆಡರು. ಇದೆಲ್ಲವನ್ನು ಕರಡ ಬಳಿಕ ಅವನಿಗೆ ಎಲ್ಲವೂ ಸ್ಪಷ್ಟ ವಾಗಿ ಅರ್ಥವಾಯಿತು. ಬೀದಿಯಲ್ಲಿ ತನ್ನನು. ಮಾತ- ನಾಡಿಸಿದವರು ಚೀನೀ ಗುಪ್ತಚಾರರು. ಅವರು ತನ್ನನ್ನು ಅಪಹರಿಸಿಕೊಂಡು ಜುಮಾ ಚೀನೀ ರಾಯಭಾರಿ ಕಚೇರಿಗೆ. ಅರ್ಧ ಮ ವನ್ನೇ ಬಳಸಿ ಬಂದಿದ್ದರೂ ನಾಲ್ಕಾರು. ವಷ ಕಾಲ ಚೀನೀ ಗುಪ್ತ ಪೋಲೀಸರಿಗೆ ವ ಮುಕ್ಕಿಸಿದ್ದರ ಸ್ವಾತಂತ್ರ ದ ತವರು ಮನೆ- ಯಂತಿರುವ ಇಂಗ್ಲೆಂಡಿನ ರಾಜಧಾನಿಯಲ್ಲೇ ಇಷ್ಟು ನಿರಾಯಾಸವಾಗಿ ಸಿಕ್ಕುಬಿದ್ದೆನಲ್ಲಾ ಎಂದು ಅವನು ಘೋರ ಶಶ್ಚಾತ್ತಾಪಕ್ಕೆ ಈಡಾದ. "ಈಗ ನನ್ನ ಬ್ರಿಟಿಷ್‌ ಪೊ )ಿ)ಫೆಸರು ಏನು ಮಾಡುತ್ತಾರೆ? ನನ್ನನ್ನು ನಿರೀಕ್ಷಿಸಿ, ನಾನು ಬಾರದೇ ಇರುವುದನ್ನು ಕಂಡು ನಾನು ಅಪಹರಣ ಗೋಡಿರಬಹುದೆಂದು ಊಹಿಸಿ, ನನ್ನನ್ನು ಬಿಡಿಸಲು ಪ್ರಯತ್ನಿಸುವರೋ? ಇಲ್ಲವೆ ಏಷ್ಯನ್‌ ವಿದಾ, ರ್ಥಿಗಳತೆ ಮಾತಿಗೆ. ತಪ್ಪಿ ನಾನೂ ಬಂದಿಲ್ಲವೆಂದು ತಿಳಿದು ಅಲಕ್ಷ, ದಿಂದಿದ್ದು ಬಿಡುವರೋ? ಒಂದು ವೇಳೆ ಹೀಗೇನಾದರೂ ಅವರು ತಿಳಿದುಬಿಟ್ಟರೆ ಇನ್ನೇನು ನನ್ನ ಗತಿ! .ಎಂದು ಆ ಯುವಕ ಚಿಂತಿಸತೊಡಗಿದ. ಆಗ ಇಬ್ಬರು ಚೀನೀ ಅಧಿಕಾರಿಗಳು ಅವನ ಕೋಣೆಗೆ ಬಂದರು. ಅವನ ಜೇಬು, ಬಟೆ u ಬರೆಗಳನ್ನೆಲ್ಲಾ ಹುಡುಕಿ, ತಡಕಾಡಿ, ಅವನ ಬಳಿಯಿದ್ದ ಎಲ್ಲ ವಸ್ತುಗಳನ್ನೂ ಕಸಿದೊ- ಯ್ದರು. ಅವನ ಕೆ ಕೆ ಗಡಿಯಾರವನ್ನೂ ಅವರು ಬಿಡಲಿಲ್ಲ, ಅನಂತರ ಅವರು 'ಅವನನ್ನು ಮೂರನೆಯ ಅಂತಸ್ತಿನ ಮತೊಂದು ಕೋಣೆಗೆ ಟ್‌ ಅಪಹೃತ ೧೦೭ p> ಕರೆದೊಯ್ದರು. ಆ ಕೋಣೆಯ ಯ ಸಣ್ಣ ಕಿಟಕಿ- ಅಲ್ಲವೇ?” [se] ಗಳಿಗೆ ಆತ್ಮಂತ ಬಲವಾದ ಸ ಸರಳುಗಳನ್ನು. ಹಾಕ- ಕೈದಿ ಮೆೌನ ತಳೆದ. ನಿರಂಕುಶ ಪ್ರಭುತ್ತ- ಲಾಗಿತ್ತು. ಅವುಗಳಿಂದ ಹೊರಗೆ ನೋಡಿದರೆ ವಿರುವ ದೇಶದಲ್ಲಿ ಇದುವರೆಗೆ ತಾನು ಮಾಡಿ- ಸುತ್ತಣ ಮನೆಗಳ ಹೊಗೆಗೂಡುಗಳು, ದೆಲ್ಲವೂ ಒಂದು ಘೋರ ಅಪರಾಧವೆಂದು ಮೇಲ್ಭಾವಣೆಗಳು, ಹೊಗೆಯಿಂದ ಕಪ್ಪಾದ ಬಗೆಯಲಾಗುತ ದೆಂದು ಅವನಿಗೆ ಗೊತ್ತು. ವಾತಾವರಣ, ಇಬ್ಬನಿ ಇಷ್ಟು ಮಾ?) ಗೋಚ- ಆದರೂ ಆತ ತನ್ನ ಮೂಲಭೂತ ನಂಬಿಕೆಗಳು ¢ ರಿಸುತಿ ದ್ದುವು. ಅ) ಕುಳಿತು ತಾನು ಬಂದಿ- ಮತು ಆದರ್ಶಗಳಿಗಾಗಿ ಹೋರಾಡುವುದೇ ೨. ಎದಿ ಯಾದ ಜಾ ಯಕರ ವಿಧಾನವನ್ನು ಚ ಉತ್ತಮ ಮಾರ್ಗ ಎಂದು ತಿಳಿದಿದ್ದ. ಅವನು ಆ ಲೋಚಿಸುತ್ತಿ ದಂತೆ ಕೋ ಣೆಯ ಕದ ಇಂಗ್ಲಿಷ್‌ ವಕೀಲ ತನ್ನ ಆಪಾದನೆಗಳ ಪಟ್ಟಿ - ಚಿಲಕ ತೆರೆಯಿತು. ಎತ್ತರವಾದ, ಹ ಯನ್ನು ಹೇಳುತ್ತ ನಡೆದ. ಚೀನೀ ಸರಕಾರದ ಲಿನ ಒಬ್ಬ ಇಂಗ್ಲಿಷ್‌ ವ್ಯಕ್ತಿ ಕೋಣೆಯೊಳಗೆ ಗು 'ಲಾಮಗಿರಿ ಮಾಡಲು ದುಡ್ಡಿನ ಆಸೆ ಎಂಡ ವಕೀಲ ಇಂಗ್ಲಿಷ್‌ ವಕೀಲನನ್ನೂ ಒಲಿಸಿಕೆ ಳ ಬಲ್ಲುದು. ಸರ್‌ ಹ್ಮಾಲಿಡೇ ಮೆಕಾಟ ನಿ ಎಂದು ಅನಂತರ ಎಂಬುದು ಆಗಲೇ ಆಯುವಕನಿಗೆ ಮನವರಿಕೆ- ಆ ತರುಣ ಚೀನೀ ಏದಾ ರ್ಜ ಗೆ ತಿಳಿದುಬಂ ತು. ಯಾದದ್ದು ಅ ತ ಹೇಳಿದ; “ಇಲ್ಲಿ ನೋಡಿ...ನೀವೀಗ “ಸನ್‌ “ವೆನ್‌, ನೀನು ಕ್ರಾಂತಿಕಾರಕ: ರಾಜ- ಎಲ್ಲಾ ಉದ್ರೇಶಗಳಿಗೂ ಎಲ್ಲಾ ಕಾರಣಗಳಿಗೂ ಕೀಯ ಸುಧಾರಣೆಗಳನ್ನು ಜಾರಿಗೆ ತರಬೇಕೇದು ನೀವು ಚೀನಾ ದೇಶದಲ್ಲಿಯೇ ಇದ್ದೀರಿ; ಚೀನೀ . ಒತ್ತಾಯಮಾಡುವ ,.. ಪ್ರಣಾಳಿಕೆಯೊಂದನ್ನು ಭು ಇಪ್ರದೇಶದಲ್ಲಿದ್ದೀರಿ. ಅಲ್ಲಿನ ಕಾನೂನಿಗೇ ನೀವು ಸುಜಾ ene ೫ ಬದ್ದರಾಗಿದ್ದೀರಿ. ನಿಮ್ಮ ಹೆಸರು ಹೇಳಿ.” ಯುವಕ ತನ್ನ ಹೆಸರನ್ನು ಹೇಳಿದ. ಇಂಗ್ಲಿ ಷ್‌ ವಕೀಲ ನಸುನಗೆ ಬೀರಿ ಹೇಳ- ತೊಡಗಿದ: “ನಮಗೆ ಚಿನ್ನಾ ಗಿ ತಿಳಿದಿದೆ. ನಿಮ ಹೆಸರು ಸನ್‌ ವೆನ್‌.” ಈ ಹೆಸರಿನ ನಲ್ಲಿಯೇ ಆ ಯುವಕ ರಾಜಕೀಯ ಸುಧಾರಣೆಗಾಗಿ ಕರಪತ್ರ ಗಳನ್ನೂ ಪ್ರಣಾಳಿಕೆಗಳನ್ನೂ ಬರೆದು. ಸಹಿ ಕ್ರ.ಸ ಮಾಡಿದ್ದ. “ಸುಮ್ಮನೆ ಸುಳ್ಳು ಹೇಳಿ, ವೃರ್ಥವಾಗಿ ಕಾಲ ಕಳೆಯುವುದು ಬೇಡಪಾ ಠ್ಪಾ, ನಿಮ್ಮ ಚಲನ- ವಲನಗಳೆಲ್ಲವೂ ನಮಗೆ ಸಂಪೂರ್ಣವಾಗಿ ತಿಳಿದು ಹ 2 ಕಟ್‌ ಬಜ ತ ಬದಿದೆ. ನೀವು ಅಮೇರಿಕದಿಂದ "ಮೆಜೆಸ್ಟಿಕ್‌ | ಮಖಲಾಮಿನಿಂದ' ಹಡಗಿನಲ್ಲಿ ಇಲ್ಲಿಗೆ ಬರುವ ಸಮಾಚಾರ ನಮಗೆ ET ತಿಳಿದಿತ್ತು. ಚೀನೀ ರಾಯಭಾರಿ ನಿಮ ಸ ಚಿಕಿತ್ಸೆ ಮಾಡಿರಿ, ' ಪಸ್ತಗಿರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.” ಜಾ “ಯಾವ ಕಾರಣಕ್ಕಾಗಿ, ಎಂದು ನಾನು ಸ್ರಕ್ರಿಯೆಯನ್ನು ಕೇಳಬಹುದೇ?” x “ಅದು ನಿಮಗೆ ಚೆನ್ನಾಗಿಯೇ ಗೊತ್ತಿದೆ. ಬಾ ನೀವು ನಿ ಮ್ಮ ದೆಶದ ಸಮಾಃ ಟಿರನ್ನೂ ಸರ್ಕಾರ- ಹ ಅಸಂತೋಷಕ್ಕೆ ಈಡು ಮಾಡಿದ್ದೀರಿ, ಯಲಿಟಿ ರಲು ಆಜೆ.ಯೆ ಗಿದೆ. 19 ೧೧೨ ೪ ಸಾ ಸಮ್ರಾಟರ ಇಂಗಿತ ಹೇಗಿರುತ್ತದೆ. ಎಂಬು- ದನ್ನು ಯುವಕ ಊಹಿಸಿಕೊಂಡ. ಅಗಲವಾದ, ಹೊಳೆಯುವ ಖಡ್ಗ ಹಿಡಿದ ದೈತ್ಯ ನೊಬ್ಬ ವಧಸ್ಥಾ ನದಲ್ಲಿ ನಿಂತಿರುವ ದಶ ಶ್ಯ ಜೆ ಒಳ- ಗಣ್ಣು ಗಳ ಮುಂದೆ ಸುಳಿಯಿತು. ಅವನು ಕೇಳಿದ, “ನಾನು ರೊತಾವಾಸದಲ್ಲಿರುವ ಸಂಗತಿ- “ಯನ್ನು ನನ್ನ ಇಂಗ್ಲಿಷ್‌ ಮಿತ ತ್ರರಿಗೆ ಈಗ ನಾನು ತಿಳಿಸಬಹುದೇ?” “ಇಲ್ಲ. ಅದು - ಸಾಧ್ಯವಾಗುವದಿಲ್ಲ. ಆದರೆ ನೀನು ನಿನ್ನ ಕೋಣೆಯ ಮಾಲೀಕನಿಗೊಂದು ಪತ್ರ ಬರೆದು, ನಿನ್ನ ಬಟ್ಟೆ-ಬರೆ, ಟ್ರಂಕು- ಗಳನ್ನು ಇಲ್ಲಿಗೆ ತರಿಸಿಕೊಳ್ಳಿ ಬಹುದು.” ಅದಕ್ಕೊಪ್ಪಿ ಕೈದಿ ಒಂದು ಪತ್ರ ಕೊಟ್ಟ. ಅಷ್ಟು ಹೇಳಿದ ಹೆಚ್ಚಿಗೆ ಏನನ್ನೂ ಅವನೊಡನೆ “ಮಾತಾಡಲು ಇಚ್ಛೆ “ಸಲಿಲ್ಲ. ಮೇಲೆದ್ದು ನಾಯಂಡ ಹೊರಕ್ಕೆ ನಡೆದೆ. ಯುವಕ ತನ್ನ ಆಲೋಚ ಗಳಲ್ಲೇ ಮುಕುಂದ. ಬರೆದು- ತನ್ನ ಕೋಣೆಯ ಪುಸ್ತಕಗಳು, ಕಾಗದಗಳ ದ ತನ್ನ ಗೆಳೆಯ ರುರ ಮತ್ತು ಸಂಗಾತಿಗಳ ಹೆಸರು, ವಿಳಾಸಗಳನ್ನು ತಿಳಿಯುವುದಕ್ಕೇ ಇಂಗ್ಲಿಷ್‌ ವಕೀಲ ಈ ಪತ್ರ ಪಡೆದದ್ದು ಎಂದು ತಟ್ಟನೆ ಅವನಿಗೀಗ ಹೊಳೆಯಿತು. ಒಂದೆರಡು ಕ್ಷಣಗಳಲ್ಲಿಯೇ ಬಾಗಿಲ ಬಳಿ ಭಯಂಕರ ಶಬ್ದವಾಗತೊಡಗಿತು. ಬಾಗಿಲಿಗೆ ಎರಡನೆಯ ಇನ್ನೊ ದು ಚಿಲಕವನ್ನು. ಬಡಗಿ- ಗಳು ಹಚ್ಚು ಶ್ರಿದ್ದರು. ಬಾಗಿಲ ಹೊರಗೆ. ಇಬ್ಬರು ದಾ ರಪಾಲಕರೂ ನಿಂತಿದ್ದರು. ಅವರು ಕ್ಯಾಂಟನ್‌ ಪ್ರಾಂತ್ಯದ ಭಾಷೆಯಲ್ಲಿಯೇ ಮಾತಾಡುತ್ತಿ ದ್ದರು. ಯುವಕ ಅವರನ್ನು ಬಳಿಕ ಇಂಗ್ಲಿಷ್‌ ವಕೀಲ. ಕಸು ರಿ, ಎಪ್ರಿಲ್‌ ೧೯೭೬೬ ಗಿಲ್ಲ. - ಅದಕ್ಕೆ ಬದಲು ಬಾಗಿಲು ತೆಗೆದು" ಒಳಕ್ಕೇ ಬಂದರು. ಅವನನ್ನು ಮತ್ತೊಮ್ಮೆ ಶೋಧಿಸಿದರು. ಆವನ ಜೇಬಿನಲ್ಲಿದ್ದ ಬೀಗದ ಕೈ ಗೋಚಲು ಮತ್ತು ಪುಟ್ಟಿ ಚಾಕುವನ್ನು ಸಹ ಕಸಿದೊಯ್ದರು ಆಡರೆ ಯುವಕ ಗುಪ್ತವಾಗಿ- ರಿಸಿಕೊಂಡಿದ ನೋಟುಗಳ ಕಂತೆಯೊಂದು ಹೋಯಿತು. ಪಾಲಕರು ಸ ತಿನ್ನಲು ಏನು ಬೇಕು ಎಂದು ಕೇಳಿದರು. ಅವನಿಗೆ ದೈ ಹಿಕವಾಗಿಯೂ ಮಾನ-- ಸಿಕವಾಗಿಯೂ ವಪರೀತ ಆಯಾಸವಾಗಿತು,. ಒಂದು ಲೋಟ ಹಾಲು ಸಾಕು ಎಂದ. ಏಳರ ಸಮಯದಲ್ಲಿ ಇಬ್ಬರು ಜವಾನರು ಕೋಣೆಯ ಕಸ ಗುಡಿಸಲು ಅವರು ಅಗಿ ಪಿಕೆಗೆ ಇದ್ದಲು ಮತ್ತು ನ ಗಳನ್ನೂ ತಂದರು. ಅವರಿಗೆ ಕೈದಿಯನು ಖ್ಯ ಮಾತಾಡಿಸಕೂಡದೆಂದು ನಿಷ್ಮುರ ಆಜ್ಞೆಯಾ- ಗಿತ್ತು. ಅವರು ಅವನನ್ನು ಕಣ್ಣೆತ್ತಿ ನೋಡಲೂ ಇಲ್ಲ. ಮೌನವಾಗಿ ತಮ್ಮ ಕೆಲಸ ಮುಗಿಸಿ ಕೋಣೆಯಿಂದ ನಿರ್ಗಮಿಸಿದರು. ಅಂದು ರಾತ್ರಿ ಅವನಿಗೆ ನಿದ್ದೆ ಹತ್ತಲಿಲ್ಲ. ಕೋಣೆಯಲ್ಲಿ ಹ ಸಿಗೆ, ಹೊದಿಕೆಗಳಿದ್ದರೂ ಅವನು ತನ್ನ ಬಟ್ಟೆ ಬಿಚ್ಚಿ ಎರಮಿಸಿಕೊಳ್ಳಲಿಲ್ಲ. ಹೊರಗೆ ದ್ವಾರಪಾಲಕರು ಆಡುತ್ತಿದ್ದ ಮಾತ ತು ಬೀದಿಯಲ್ಲಿ ಓಡಾಡುತ್ತಿದ್ದ .ಕುದುರೆಗಾಡಿಗಳ ಗೊರಸು ಮತ್ತು "ಚಕ್ರಗಳ ಧ್ವನಿ ಅವನ ಕಿವಿಗೆ ಮೇಲೆ ಬೀಳುತ್ತಿತ್ತು. : ಅವನ ತಲೆ- ಯ ಯಲ್ಲಿ ಘನಘೋರ ಯೋಚನೆಗಳ ಸುಳಿದಾಡು ಅವನಿಗೆ ಸಾಯಲು ಹೆದರಿಕೆ- ಯಾಗುತಿ ) ರಲಿಲ್ಲ; ಆದರೆ ಹೀಗೆ ಬೋನಿಗೆ: ಸಿಕ್ಕ ಬಿದ್ದ ಒಂದು. ಇಲಿಯಂತೆ ARG. ಸಾಯುವುದು ಮಾತ್ರ ಇಷ್ಟವಿರಲಿಲ್ಲ. ಮೆಕ್‌- ರ್ಟನಿಯಂಥ ಆಧುನಿಕ ಇಂಗ್ಲಿಷ್‌ ಮನುಷ್ಯ ಏಕೆ ಚೀನೀ ಪಾಳೇ ಯಗಾರಶಾಹಿ' ಯೆ ಸ | ನಾಗಿರಬೇಕು ? ಎಂಬುದು ಅವನಿಗೆ ಅರ್ಥವೇ ಆಗಿರಲಿಲ್ಲ... "ಹಣಕ್ಕಾಗಿ ಅವನು ಹೀಗೆ: ತ್ರಿದು ವ್ರ. ಚು ಗಳೂ ಯುತಿ ೩ದ. ಅವರು dln ಯ ಚತತ ಹಾಗಾದರೆ ಹಣ- ಲ ಬಳಸಿ, ನಾನು ಬೇರೆಯವರನ್ನು ಏಕೆ ಕೆಂಪಾಗಿದ್ದವು. ಮುಖ ಬಾಡಿತ್ತು. ಆದರೂ ಉಪಯೋಗಿಸಿಕೊಳ್ಳಬಾರದು ? ಲಂಚದಿಂದ ಬು ಹರಿತವಾಗಿತ್ತು. ತಾನು ಇಡೀದಿನ ವಾನು ಈ ಬಂಧನದಿಂದ ಬಿಡಿಸಿಕೊಳು ವುದು ತಮ ಮನೆಗೆ ಬಾರದೆ ಇರುವುದನ್ನು ಕಂಡು ಸ್ವ KS ಸಾಧ, ವಾದರೆ ಬಂಡಿತ ಹಾಗೇ ಮಾಡುವೆ ಇಂಗಿ ಷ್‌ ಗುರುಗಳು ಏನಾದರೂ ಹುಡು- y ಇಲ್ಲಿಂದ ತಪ್ಪಿ ಸಿಕೊಳ ಲು ಇರುವ ಯಾವ ಆವ ಕಾಡುವರೊ ಏನೋ ಕ ಯು ನೋಡೋಣ ಕಾಶವನ್ನೂ ನಾನು ಕಡೆಗಣಿಸಬಾರದು” ಎಂದು ಎಂದುಕೊಳ್ಳುತ್ತಿದ್ದಂತೆ, ಅವನ ಅಪಹರಣಕ್ಕೆ ಅವನು ತೀರ್ಮಾನಿಸಿಕೊಂಡ ಇನ್ನೊಮ್ಮೆ ಬಂದಿದ್ದ ಮೊದಲನೇ ಚೀನೀ ವೃಕ್ತಿ ಕೋಣೆಯ ew Mo ಚೀನೀ ದೂತಾವಾಸದ ಎಡಬಲಗಳಲ್ಲಿ ಕದ ತೆಗೆದು ಒಳಗೆ ಪ್ರವೇಶಿಸಿದ. ತನ್ನ ಹೆಸರು ಯಬೇಡವೆಂದು ತನ್ನ ಗುರುಗಳು ಎಚ್ಚರಿಸಿ- ಚಾಂಗ್‌ ಎಂದೂ ತಾನು ಚೀನೀ ರಾಯಭಾರ ಡೆ > ೂ “ಇಂದು ಏಕೆ ನಾನು ಎಚ್ಚೆರತಪ್ಪಿದೆ! ಕಛೇರಿಯ ಒಬ್ಬ ಕಾರ್ಯದರ್ಶಿಯೆಂದೂ ನನ್ನ ದುರ್ವಿಧಿಯೇ !' . ಎಂದು ಹಣೆ ಅವನು ಹೇಳಿಕೊಂಡ ಬಿಚ್ಚಿ ಕೊಂಡ...ರಾತ್ರಿ ಹೀಗೆಯೇ ಕಳೆದು ಬೆಳ- ನಿನ್ನ ಹೆಸರು ಸನ್‌ ವೆನ್‌. ಇದನ್ನು ನೀನು ಆ AS ಯಿತು ತೆಪಗೆ ಒಪ ಕೋ. ನಿನನ್ನು ಚೀನಾ ದೇಶಕೆ ಬ ಕ ನ್ಮ 8 ಕೆ ನಾರನೆಯ ಪ್ರಾತಃಕಾಲ ಅವನ ಕಣ್ಣುಗಳು ಒಂದಕ್ಕೆ ಕರೆದೊಯ್ಮಲು ಸಿದ್ಧತೆಗಳೆಲ್ಲಾ ಮುಗಿ: ಕಪ್ರಚಿಕಿತ್ಸೆಯಿಲ್ಲದೆ ಮೂಲವ್ಯಾಧಿಯನ್ನು ಆಕುಂಚಿತೆ ಗೊಳಿಸುವ ಅಪ್ರತಿಮ ಔಷಧಿ ವಿಪರೇಶನ್‌ ಎಚ್‌” ಅಮೇರಿಕನ್‌ ಡಾಕ್ಟರರಿಂದ ಪರೀಕ್ಸಿಸಲ್ಪಟ್ಟದ್ದು. * ನಿಮಿಷಗಳಲ್ಲಿಯೇ ತುರಿಕೆಯನ್ನು ನಿಲ್ಲಿಸುತ್ತದೆ. * ನೋವಿನಿಂದ ಕೂಡಲೇ ಉಪಶಮನೆ ನೀಡುತ್ತದೆ. * ಮೂಲವ್ಯಾಧಿಯ ಬಾವು ತೀರಾ ಉಲ್ಬಣಸ್ಥಿಕಿ ಯಲ್ಲಿರದಿದ್ದರೆ, ಶಸ್ತ್ರಚಿಕಿತ್ಸೆಯಿಲ್ಲದೆ ಅದನ್ನು ಅಳುಂಚಿತ್‌ಗೊಳಿಸೆಲು ಸಹಾಯ ಮಾಡುತ್ತದೆ. * ಇದರಿಂದ ಜಿಡ್ಡಿನ ಸೌಲಭ್ಯ ದೊರಕಿತು, ಮಲವಿಸ ರ್ಜನೆಯ ಕಾಲಕ್ಕೆ ನೋವು ಕಡಿಮೆಯಾಗುತ್ತದೆ. “Hegd. User of TH: Geofirey Manners & Co. Lid, - ಉಟಿತ! ಮೂಲವ್ಯಾಧಿಯ ಬಗ್ಗೆ. ವಿವರಣೆಯನ್ನು ನೀಡುವಂತಹ ಪ್ರಸ್ತಿಳೆ ಉಚಿತವಾಗಿ ಪಡೆಯೆಲು (25 ವೈಸೆಯ ಅಂಚೆಯ ಸ್ಟ್ಯಾಂಪನ್ನು ಜೊಕೆಗೆ ಇಟ್ಟು) ಇಂದೇ ಈ ತಕ ಬರೆಯಿರಿ : ಡಿಪಾರ್ಟಮೆಂಟ್‌ ೧0-9 ಪಿ.ಓ. ಬಾಳ್ಗೆ 10133, ಬೊಂಬಾಯಿ.40000]. 743 PH-92 Kew ತೆ ೧೨೦ ದಿವೈ' ಎಂದು ಆತ ಹೇಳಿದ. ಅವನಿಗೆ. ಅಷ್ಟ- ರಿಂದಲೇ ತ ಪ್ಮಿಯಾಗಲಿಲ್ಲ. “ನೀನು ಜಸತ ದೇಶದಲ್ಲಿ ಚಿರಪರಿಚಿತ. ನಿನ್ನ ಹೆಸರು ಚಿಕ್ರವರ್ತಿಗೂ ಗೊತ್ತು. ನಿನ್ನ ರಾಜಕೀಯ ಚಟುವಟಿಕೆಗಳೂ ಅವರಿಗೆ ತಿಳಿದಿದೆ. ಒಂದು ಕ್ಷಣ ಯೋಚಿಸಿ ನೋಡು. ನೀನು ಧೈರ್ಯ ವಾಗಿ ನಿನ್ನ ಹೆಸರನ್ನು ಹೇಳಿ, ಚೀನಾಕ್ಕೆ ಹೋಗಿ ವ ಮರಣದಂಡನೆಗೆ ಗುರಿಯಾದರೆ ಎಷು. ದೊಡ ಹುತಾತ್ಮ ಕಾಗಿಬಿಡುವೆ ದೇಶದ ಹ ಪಾಲಿಗೆ ನೀನೊಬ್ಬ ಒಮ್ಮೆಲೇ ಧೀರ ನಾಯಕನಾಗಿಬಿಡುವೆ,” ತಯ್‌ ಕೊಚ್ಚಿ "ದ. ಬಾನೆ ಸತ್ತೆ € ಸಾಯುತ್ತೆ ನೆಂದು ನೀವು ಹೇಗೆ ಹೇಳುತ್ತೀರಿ?...” ಎಂದು ಅವನನ್ನು ಕೇಳಿದ ಯುವಕ. “ನಾನೇನು ಚೀನಾ' ದೇಶದಲ್ಲಿಲ್ಲ, ಇಂಗ್ಲ್ಲೆ ದನಲ್ಲಿದೆ. ನೆ. ಇದು ಸ್ವ ತಂತ್ರ ಭೂಮಿ. ನೀವು ಇಲ್ಲಿ ನನಗೇನು ತಾನೆ ಮಾಡಲು ಸಾಧ್ಯ 9 ಅದು ನಿಜ, ನೀವು ನನ್ನ ನ್ನು ಘೂ ಧೂಮ ದಲ್ಲೇ ಗುಪ್ತವಾಗಿ ಮುಗಿಸಿಬಿಡಬಹುದು. ಅದನ್ನು ಮಾತ್ರ ನೀವು ಸುಲಭವಾಗಿ ಮಾಡಿ- ಬಿಡಬಹುದು. ಆದರೆ ವಿಚಾರಣೆಯಿಲ್ಲದೆ ಮಾಡುವ ಅಂಥ ಕೆಲಸಗಳಿಗೆ ಇಲ್ಲಿ "ಖೂನಿ' ಎಂದು ಕರೆಯುತ್ತಾರೆ. “ಖೂನಿ' ಹೇಗೋ ಹೊರಕ್ಕೆ . ಗೊತ್ತಾ ಗಿಬಿಡುತ್ತದೆ. ಅದು ನಹ ಗುಣ. ಖಂಡಿತ ಬ್ರಿಟಿಷ್‌ ಸರಕಾರದ ಹಗೆತನ ನಿಮಗೆ ಬೇಡ. ಇಲ್ಲವೆ ನನ್ನನ್ನು ಚೀನಾ ದೇಶಕ್ಕೆ ವರ್ಗಾಯಿಸಲು ನೀವು ಬ್ರಿಟಿಷ್‌ ಸರಕಾರವನ್ನು ಪ್ರಾರ್ಥಿಸಬಹುದು. ಆದರೆ ಅದೆಲ್ಲಾ ತುಂಬಾ ಸಮಯ ತೆಗೆದುಕೊಳ್ಳೋ ಕೆಲಸ, ಬ್ರಿಟಿಷ್‌ ಸರಕಾರಕ್ಕೆ ನನ್ನನ್ನು ಅಕ್ರಮ ವಾಗಿ ಬಂಧಿಸಿರೋ ವಿಚಾರ ಬೇರೆ ತಿಳಿಯಪಡಿಸ- ಬೇಕಾಗುತ್ತೆ. ಇಂಗ್ಲೆಂಡ್‌ ನನ್ನನ್ನು ನಿಮ್ಮ ಕೈಗೆ ಒಪ್ಪಿಸಿಕೊಡುತ್ತೆ ಅನ್ನೋದು ಮಾತ್ರ ಸುಳು. ಈ ದೇಶ ರಾಜಕೀಯ ಆಶ್ರಯ ಕೋರಿದವರನ್ನು ಬಿಟು ಕೊಡೋದಿಲ್ಲ,” ಎಂದು ಯುವಕ ನುಡಿಯುತ್ತಿರುವಂತೆ, ತಿರಸ್ಮಾರದ ಕಿರುನಗೆ ಟಾಂಗನ ಮುಖವನ್ನಾವರಿಸಿತು. “ನಿನ್ನನ್ನ ವರ್ಗಾಯಿಸಿ ಕೊಡಿ ಎಂದು ನಾವು ಅದ್ಯಾಗರಿದ (ಗಗ ೧7೫6 ಗೆ . ಥಧೇಲಿ ೧೧೧3 ಕಸ್ತೂರಿ, ಎಬ್ಬಿ ಲ್‌ ೧೯೭೭ ಅದೊಂದು ಮೂರ ಕ್ರಮ. ಸೌತಾಂಪ್‌ಟನ್‌ - ನಲ್ಲಿ ಒಂದು ನೌಕಿ ಈಸ ನಿನಗಾಗಿ ಕಾಯ್ದು ನಿಂತಿದೆ. ಇಲ್ಲಿಂದ ನಿನ್ನ ನ್ನ್ನು ತೆಪ ಗಾಗುವಂತೆ ಮಾಡಿ, ನೌಕೆಗೆ ಸಾಗಿಸಿ, ಅಲ್ಲಿ ನಿನಗೆ ಬೇಡಿ ಹಾಕ ಕಟ್ಟಿ ಹಾಕೋದು ಏನೂ ಅಸಾಧ್ಯದ ಕೆಲಸ ಅಲ್ಲ. “ಠಾಕಿ ಹಾಂಗ್‌ಕಾಂಗ್‌ ತಲುಪು ಕವುದ- ರೊಳಗೆ "ದಾರಿಯಲ್ಲೇ ಒಂದು ಗನ್‌ಬೋಟ್‌ ನಿನ್ನನ್ನು ಇಳಿಸಿಕೋಡು ಕ್ಮಾ ಟನ್‌ಗೆ ಒಯ್ಯೂ- ತ್ರೆ ದೆ. "ಅಲ್ಲಿ ನಿನ್ನ ಶಿರಚ್ಛೆ ದನ ನಡೆಯುತ್ತ ದೆ: ಥಿ “ಯಾವ ವಿಚಾರಣೆಯ ” ತಂಟೆಗೂ ಹೋಗದೆ!” ಎಂದು ತಿರಸ್ಕಾರದಿಂದ ಫೂತ್ಕರಿಸಿದ ಯುವಕ. “ಎಲ್ಲಾ ಸಂಪ್ರದಾಯಗಳನ್ನು ಪಾಲಿಸಲಾ- ಗುತ್ತೆ. ನಾವೇನು ಅನಾಗರಿಕರಲ್ಲ. ಅದು ನಿನಗೆ ಗೊತ್ತೇ ಇರಬೇಕು. ಮೊದಲು ವಿಚಾರಣೆ, ಅನಂತರ ಶಿರಶ್ಪೇದನ ಎಂದು ನಿರ್ಲಿಪ್ತನಾಗಿ ನುಡಿದ ಆ ಅಧಿಕಾರಿ. “ನೀವೊಂದು ದೊಡ್ಡ ಗಂಡಾಂತರಕ್ಕೆ ಕ್ರೈ ಹಾಕ್ತಿಲ್ಲವೆ? ಇಂಗ್ಲೆ ಂಡಿನ ಪೋಲೀಸಿನದರಿಗೆ ಈ ಸುದ್ದಿ ಶಿಳಿದರೇನು ಗತಿ? ನಾನು ಈ ಸುದ್ದಿ ಅವರಿಗೆ ತಿಳಿಸಬಹುದು ಅಥವಾ ತಪ್ಪಿಸಿ ಕೊಂಡು : ಬಿಡಬಹುದು. ಆಗ ನೀವೆಲ್ಲಾ ದೊಡ್ಡ ಫಜೀತಿಗೆ ಸಿಕ್ಕು ಬೀಳೊಲ್ವೆ ಕಾ ಅಂಥ ಅಜಾರೂಕತೆಗೆ ಸ ಸಾಧ್ಯ ವೇ ಇಲ್ಲವೆಂದೂ ಇಲ್ಲಿ ಅವನನ್ನು ರ್ಪಗಾಪಲಿಟ್ಟು ಕಾಯುತ್ತಿ ರು ವುದಾಗಿಯೂ ವೀ ಹೆಮ್ಮೆ ಯೀದ ಹೇಳಿದ. “ನೌಕೆಯಲ್ಲಿ ಕೆಲಸಗಾರರು, ಅಧಿಕಾರಿಗಳು, ಇತರ ಪ್ರಯಾಣಿಕರು ಇರೋಲ್ಲವೆ ? ಅವರೆಲ್ಲ- ರಿಗೂ ಏನೋ ಕರಾಮತ್ತು ನಡೀತಿದೆ ಎಂದು . ಸಂಶಯ ಬರೋಲ್ವೆ 9” ಯುವಕ ಪ್ರಶ್ನಿಸಿದ. ಅದಕ್ಕೆ ಟಾಂಗ್‌ ಗಾಬರಿಗೊಳ್ಳ ದೆ ಉತ್ತರಿ- ಸಿದ: “ನಾಕ ಇಂಗ್ಲಿಷ್‌ ವಕೀಲನ ಮಿತ್ರನಿಗೆ ಸೇರಿದೆ. ಗ್ಲೇಸ್‌ "ಲೈ ನ್‌ ಸ್ಟೀಮರ್‌ಗಳಲ್ಲಿ ಅದೊಂದು. ಅವರಿಗೆ ಚೀನೀ ವ್ಯಾಪಾರ ಅಗತ್ಯ- ವಾಗಿದೆ. ಅದನ್ನು ನಾವು ಕೊಡುತ್ತೇವೆ. ಪ್ರತಿ- ಯಾಗಿ ಅವರು ನಿನ್ನೊಬ್ಬನನ್ನೇ ಇತರ ವ್ಮಾಪಾರದ ಸರಕುಗಳೊಡನೆ ' ಒಂಟಿಯಾಗಿ ಹ ಲು ಒಪ್ಪಿದ್ದಾರೆ. ಯಾವ ಗಲಭೆಗೂ ಸ್ತ ಸಾಟ್‌ ಹ ಶಿ pe A ಜ್‌ A eed ANE 86 ಪ್ರಯಾಣ ಬೆಳೆಸುತ್ತದೆ.” i ಸುತ್ತಿದ್ದ. ಆ ಅಧಿಕಾರಿ ಮತ್ತೆ ಹೇಳತೊಡಗಿದ! ಅವನೊಡನೆ ಹೆಚ್ಚಿಗೆ ಮಾತು ಬೆಳೆಸಿದಷ್ಟು “ಹಿಂದೆ ಹೀಗೇ ನಿನ್ನಂಥ ರಾಜದ್ರೋಹಿ- ಹೆಚ್ಚು. ಸಂಗತಿಗಳು ಅವನಿಂದ ಹೊರಬೀಳು- ಯೊಬ್ಬನನ್ನು ಪರದೇಶದಲ್ಲಿ ಕೊಂದು, ಹೆಣ- ತ್ತವೆ" ಎಂಬುದನ್ನೂ ಯುವಕ ಅರ್ಥಮಾಡಿ- ವನ್ನು ಮಾತ್ರ ಶಿಕ್ಷೆಗಾಗಿ ತಾಯ್ನಾಡಿಗೆ ಕಳಿಸಿ ಎಂಡು, ಮಾತನ್ನು ಮುಂದುವರಿಸಿದ. “ಏನು ಕೊಟ್ಟಿ ದ್ದಕ್ಕಾಗಿ ಒಬ್ಬ ಅಧಿಕಾರಿಗೆ ದೊಡ್ಡ ಸ್ವಾಮಿ, ತಮ್ಮ ಆಲೋಚನೆಗಳು, ಏರ್ಪಾಡು- ಹುದ್ದೆಗೆ ಬಡ್ತಿ ಸಿಕ್ಕಿತು. ಈಗ ನನಗೆ ಅಂಥ ಗಳು, ಇವುಗಳಲ್ಲಿ ಒಂದು ಪುಟ್ಟ ತಪ್ಪಾದರೂ ಅವಕಾಶ ತಪ್ಪಿಹೋಗ್ತಿದೆ!” ಸಾಕು, ನೀವು ಕೆಟ್ಟಿರಿ; ನಾನು ಬದುಕಿದೆ. ಅಲ್ಲವೆ? ಯುವಕ ಭಯಪಡಲಿಲ್ಲ, ತಿರಸ್ಕಾರಪಟ್ಟು ೫ ಇದೆಲ್ಲಾ ವೃರ್ಥ ಸಾಹಸ ಏಕೆ? ಸುಮ್ಮನೆ ಕೊಳ್ಳಲಿಲ್ಲ; ಶಾಂತವಾಗಿ ನುಡಿದ: “ಇಲ್ಲಿರುವ ನನ್ನನ್ನು ಬಿಡುಗಡೆ ಮಾಡಿ ಹಾಯಾಗಿರಿ 1” ನೀವೆಲ್ಲಾ ಇಂಥ *ಜನ ಎಂದು ತಿಳಿದರೆ, ಅಧಿಕಾರಿಗೆ ಯುವಕನ ಮಾತು ಹಿಡಿಸಲಿಲ್ಲ ಬ್ರಿಟಿಷ್‌ ಸರಕಾರ ಇಡೀ ದೂತಾವಾಸದ ಎಲ್ಲ ಅವನ ಹಾಸ್ಕವು ಹಿಡಿಸಲಿಲ್ಲ. ನೌಕರರನ್ನೂ "ಅನಪೇಕ್ಷಿತ' ವ್ಯಕ್ತಿಗಳೆಂದು “ನೀನು ತುಂಬಾ ಬುದ್ಧಿಶಾಲಿ. ನಿನಗೆ ಎಲ್ಲಾ ಸಾರಿ ಚೀನಾಕ್ಕೆ ಹೊಡೆದಟ್ಟಿ ಬಿಡುತ್ತೆ. ಆಗ ಗೊತ್ತಿದೆ. ನೀನು ಹೇಳಿದ ಹಾಗೆ ನಮ್ಮ ಅಲ್ಲಿರುವ ನನ್ನ ಸಂಗಾತಿಗಳೂ ಅನುಯಾಯಿ- ಕೆಲಸವೇನೂ ಅಷ್ಟು ಸುಲಭವಲ್ಲ. ಆದರೂ ಗಳೂ ನಿನ್ನನ್ನೂ ನಿನ್ನ ಕುಟುಂಬದ ಜನರನ್ನೂ ನಿನ್ನನ್ನು ನಾವು ಬಿಡೋಕಾಗೊಲ್ಲ. ಏನು ಬಲಿ ತೆಗೆದುಕೊಳ್ಳದೆ ಬಿಡೋಲ್ಲ. ಈ ಮಾತೂ ಮಾಡೋದು? ನಿನ್ನಂಥ ಬುದ್ಧಿವಂತ ಸರ- ಜ್ಞ್ಞಾಪಕವಿರಲಿ.” ಕಾರದ ಪರ ಇಲ್ಲ. ಕ್ರಾಂತಿ... ಕ್ರಾಂತಿ ಅಂತ ಯುವಕ ನಿರೀಕ್ಷಿಸಿದ್ದಂತೆ ಈ ಎಚ್ಚರಿಕೆಯ k ಯಾವಾಗಲೂ "ಕನಸು ಕಾಣ್ಮಿದ್ದೀಯ! ಈ ಮಾತುಗಳು ಅಧಿಕಾರಿಯನ್ನು ಬೆದರಿಸಿದುವು. ನ ವಿಚಾರ ನಮಗೇ ಬಿಟ್ಟಿದ್ದರೆ ನಾವು. ನಿನ್ನನ್ನು ಜಕೀಯ: ಕಾರ್ಯಕರ್ತನನ್ನು ಮೋಸದಿಂದ ೬. ಈ. ದೊತಾವಾಸದಲ್ಲೇ ಗೊಟಕ್‌ ಎನ್ನಿಸಿ- . ಕೊಂದ ಕೊಲೆಗಡುಕರೂ ಅಧಿಕಾರಿಗಳೂ ಬಿಡ್ತಿದ್ದಿವಿ. ಆದರೆ ನಿನ್ನನ್ನು ಚೀನಕ್ಕೆ ಕರೆತರ ಹೆಚ್ಚಿನ ಸಂಖ್ಯೆಯಲ್ಲಿ ಇತ್ತೀಚೆಗೆ ಪ್ರತೀಕಾರಕ್ಕೆ .. -ಬೇಕಂತೆ. ಅದು ಚಕ್ರವರ್ತಿಗಳ ಆಜ್ಞೆ!” ಎಂದ. ಈಡಾಗಿದ್ದರು. ಅವರ ಇಡೀ ಕುಟುಂಬಗಳೇ | ಅವನನ್ನೇ ಕುತೂಹಲದಿಂದ ಯುವಕ ಈಕ್ಷಿ- ಬಲಿಯಾಗಿದ್ದುವು. ಯುವಕ ಆಡಿದ್ದ ಎಚ್ಚರಿ- WHEN NATURE ಮತ್ತಷ್ಟು ಎತ್ತರವಾಗಿ ಬೆಳೆಯಬಲ್ಲಿರಿ FAILS (2 ರಿಂದ 8 ಅಂಗುಲಗಳವರೆಗೆ) ನೀವು ಎತ್ತರವಾಗಿ ಬೆಳೆಯಬೇಕಾದರೆ ನಮ್ಮ ಹೈಟಿಕ್ಸ್‌ ಔಷಧವನ್ನುಪಯೋಗಿಸಿರಿ ಸ್ತ್ರೀಯರೂ ಪುರುಷರೂ ಸಹ ಉಪಯೋಗಿಸಬಹುದು. ಬೆಲೆ ಪ್ರತಿ ಫಾಯಿಲಿಗೆ (20 Tabs) ರೂ. 7-50, ಮನಿಆರ್ಡರಿನಿಂದ 3 ೫81418 (60 Tabs) Rs. 15-00.P SCIENCE HAS SOLVED THE PROBLEMS ಚಿಕ್ಕವರಂತೆ ಕಾಣಿರಿ. ನೀವು ಚಿಕ್ಕವರಾದಂತೆಯೇ ಅನಿಸುತ್ತದೆ ವರ್ಷಗಟ್ಟಲೆ ನೆಡೆಸಿದ ಪರಿಶೋಧನೆಯ ಫಲವಾಗಿ ಬಾಲಕಲಾತೇಲ್‌ ಅದ್ಭುತವಾಗಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಮಾಡುತ್ತದೆ. ಜಿಲೆ: ಪ್ರತಿ ಫಾಯಿಲಿಗೆ , 8 ಮನಿ*ರ್ಡರಿನಿಂದ 3 ಫಾ ಯಿಲಿಗೆ Rs. 12-00. ಮನಿಆರ್ಡರಿನಿಂದ. ತಲೆ ಬೆಳ್ಳಗೆ ಅಥವಾ ಬಣ ಹಾಕಿದಂತೆ ಕಾಣಂವದಿಲ್ಲ. ವ್ಹಿ, ಏ. ಯಿಂದ ಕಳಿಸುವದಿಲ್ಲ. Mis. Victoria Commercial Coy. (K. H. M. 3/77) Fiat door No. 3833 Beat No. 1 Ambala Cantt. 133001 (ಜಿ. 1.) (Correspond in English) ಕ ೫ ೧೨೨ ಕಸ್ತೂರಿ, ಎ ನೊಳು. ಮಾತುಗಳ ಕೆಯ ಮಾತುಗಳು i: ಮಾತುಗಳಲ್ಲ ಸೀ ಅವನ ER ಇ ೨7 ಉರು ಅಧಿಕಾರಿ ಅಲ ತ್‌ ಪ ) fo ೪ ಡತೆ ಪರಿವರ್ತನ] ಗೊಂಡಿ ೨ ೩ ಇಷ್ಟೇ ಇ ಫಿ ಲ ಹ ಇ “ನಾನೊಬ್ಬನೇ 8 ನಿಮ್ಮ ಇ ನಥ ಹೇಯ ಕೆಲಸಕ್ಕೆ ಕೈ ಹಾಕಲಾರೆ. ಛೆ! A! ಅದು ಅಸಾಧ್ಯದ ಮಾತು!... ನೋಡಿ! ಎಷ್ಟೇ ಆಗಲಿ, ನಾನೊಬ್ಬ ಸಣ್ಣ ಅಧಿಕಾರಿ. ನನ್ನ: ಮೇಲಿನ ಅಧಿಕಾರಿಗಳ ಆಜ್ಞೆಯನ್ನು ನಾನು ಪಾಲಿಸ ಬೇಕು. ನೀವೊಂದು ಕೆಲಸ ಮಾಡಿ ಈಗ. ಅದ- ರಿಂದ ನಿಮ್ಮ ಪ್ರಾಣ ಈಗಲೂ ಉಳಿದುಕೊಳ್ಳ- ದು. ಕ್ಯಾಂಟನ್‌ ಫಿತೂರಿಯಲ್ಲಾಗಲಿ ರಾಜಕೀಯ ಕಾ, ೦ತಿಯಲ್ಲಾಗಲಿ ನೀವು ಯಾವ ನ (8) "೧೨ ಪಾತ್ರವನ್ನೂ ವಹಿಸಿಲ್ಲವೆಂದು ಹೇಳಿಕೆ ಕೊಡಿ. ನಿಮ್ಮನ್ನು ಅಪಾದನೆ * ಮಾಡುತ್ತಿರುವವರ ಮೇಲೆಯೇ ಆಪಾದನೆ ಹೊರಿಸಿ, ಇದೆಲ್ಲವೂ ಮಂಡಾರಿನ್‌ ಅಧಿಕಾರಿ ಹೂಡಿರುವ. ಫಿತೂರಿ sl ನಮ್ಮ ಚಿಕಿತ್ಸೆ ಸುರುವಾದ ಕ್ಷಣದಿಂದಲೇ ಕಲೆಯ ಪಿಡ್ಣ ಬದಲಾಯಿಂಸಲಾರಂಧಿಸುತ್ತದೆ. ನೀವೇ ಪರೀಕ್ಷಿಸಿ ನೋಡಿರಿ ತಿಕಿತ್ಸೆಯೆಯ ಎಷ್ಟೊಂದು ಫಲಡಾಯಕವೆಂದು? ರೋಗಿ ವಿವರಣೆ ಬಕಿದು ಶ್ಯಾಕೆಲೊಂದನಕ್ನಿ ಉಚಿತವಾಗಿ ತರಿಸಿಕೊಳ್ಳಲಿ. LALIT AYURVEDIC PHARMACY (51) P.0. KATRI SARA (GAYA) ಎಪ್ರಿ೮ಆ ಲ್‌ ೧೯೭೭ ಎಂದು ಹೇಳಿ. ನೀವೇ ಖುದ್ಧಾಗಿ ಸ್ವಂತ ಇಚ್ಛೆ- ಯಿಂದ ದೂತಾವಾಸಕ್ಕೆ ಬಂದು ಕರಿದ. ದಾಗಿಯೂ ನಿಮ್ಮ ಪ er ಪುನರ್ವಿ- ಮರ್ಶೆ ಮಾಡಬೇಕೆಂದೂ ಪಾ ಥಧಿ್ಛ೯ಸಿಕೊಳಿ Wy ಇದೊಂದು ನಿಮಗಿರುವ ಯ ತ್ತಮ ದಾರಿ,” ಎಂದು ಅವನು ಸೂಚಿಸಿದ. ಈ ಮಾಗನ ಅತ್ಯಂತ ದೀನ ಕ್ರಮವೆಂದು ಯುವಕನಿಗೆ ಅನ್ನಿಸಿದರೂ ಮತ್ತಾವ ಮಾ ಗಳೂ ಇಲ್ಲದಿದ್ದು ದರಿಂದ ಅವನು ಒಪ್ಪಿದ. ಅದರಂತೆ ಒಂದು ಪತ್ರವನ್ನು ಬರೆದು ಕೊಟ್ಟ. ಈ ಕ್ರಮದಿಂದ ತನ್ನನ್ನು ಅಪಹರಿಸಿದ ಚೀನೀ ಅಧಿಕಾರಿಗಳ ಹ ಹೃ ದಯವಾದರೂ. ಸ ಸ್ವಲ್ಪ ಮೃ ದಾ ಆದೀತು ಎಂದು ನಂಬಿದ. ಹೀಗೆ Bk’ ದು ಕೊಟ್ಟಕೂಡಲೇ ಟಾಂಗ್‌ ಅದನ್ನು ಪ ಭಿ ಸೇರಿಸಿದ. ವಿಲಕ್ಷಣ ನಗೆಯೊಂದನ್ನು ಬೀರಿ ಮೇಲೆದ್ದು ಹೊರಗೆ ಹೊರಟ. ಅವನನ್ನು ಮತ್ತೆ ಆ ಯುವಕ ಕಾಣಲಿಲ್ಲ. ದಿನಗಳೆದಂತೆ ಈ ಪತ್ರ ಬರೆದು ಕೊಟ್ಟು ತಾನೊಂದು ದೊಡ್ಡ ತಪ್ಪು ಮಾಡಿಬಿಟ್ಟಿ ರುವುದಾಗಿ ಯುವಕನಿಗೆ ಅನಿಸತೊಡಗಿತು. ತಾನೇ ಸಂತ ಇಚ್ಛೆ ಚೈ ಯಿಂದ ದೂತಾವಾಸಕ್ಕೆ ಬಂದಿರುವುದಾಗಿ ಬರೆದು ಕೊಟಿ ರುವುದರಿಂದ ಇಂಗ್ಲೆಂಡ್‌ ಸರಕಾರ ಚೀನೀ ದೂತಾವ ವಾಸದ ಮೇಲೆ ತೆಗೆದುಕೊಳ್ಳಿ ಬಹುದಾ- ಗಿದ್ದ ತನಿಖೆ ಕೃಮಗಳೆಲ್ಲ ಎಲ್ಲಿ ಹ್‌ ಎಂದು ಅವನು 'ಚಿಂತಿಸತೊಡಗಿದ. ಒಂದೊಂದಾಗಿ ದಿನಗಳು ಉರುಳಿಹೊಗುತ್ತಿ ಹ ದು ವು. ತಾನು ಜೀವಂತವಾಗಿ ದೂತಾವಾಸದಲ್ಲಿ ಸೆರೆಯಾಗಿರುವುದು ಜಗತ್ತಿನಲ್ಲಿ. ಯಾರಿಗೂ ಗೊತ್ತಿಲ್ಲವೋ: ಎನು ವ ಕರಾಳ ಸಂಶಯ ಯುವಕನಿಗೆ ' ಉಂಟಾಯಿತು. ಅವನು ತಾನಿದ್ದ ಕೋಣೆಯಿಂದ ಬಾಹ್ಯ ಜಗತ್ತಿನೊಡನೆ ಸಂಪರ್ಕ ಬೆಳೆಸಲು ಸರ್ವ ಸಾಹಸ ಮಾಡಿದ. ತನ್ನೆ ಗೆಳೆಯರಿಗೆ ಕಾಗದಗಳನ್ನು ತಲುಪಿಸಿದರೆ ಲಂಚ ಕೊಡುವುದಾಗಿ ಕಾವಲುಗಾರರಿಗೆ ಹೇಳಿಡ್ಕ ಅವರು ಒಪ್ಪಲಿಲ್ಲ. ಪುಟ್ಟ ಕಾಗೆದದ ಚೂರುಗಳ ಮೇಲೆ ಸಂದೇಶ ಬರೆದು ಕಿಟಕಿಯೆ ಮೂಲಕ ಇ ಬೀದಿಗೆ ಎಸೆಯಲು ಪ ಪ್ರಯತ್ನಿ ಸಿದ. ಮೊದಲ- ಃ ಇಸಿ ©. WoT ಅಪಹೃತ ೧೨೩ ಹೋಗಿ ಹಾದಿಯಲ್ಲಿ ಹೋಗುವ ಜನರ ಬಳಿ ದ್ದರು. ಅವರಲ್ಲಿ ಕಿರಿಯ ವಯಸ್ಸಿನವನೊಬ್ಬ- ಬೀಳದೆ ಪಕ್ಕದ ಮನೆಯ ಛಾವಣೆಯಲ್ಲಿದ್ದ ನಿಗೆ ದಾಕ್ಷಿಣ್ಯದ ಮುಖಭಾವವಿತ್ತು. ಅವನ [3 ಹೊಗೆಗೂಡನ್ನು ಸೇರಿತು. ಮತ್ತೆ ಕೆಲವು ಹೆಸರು ಎಡ್ವರ್ಡ್‌ ಕೋಲ್‌. ಒಂದು ದಿನ ವಿ ಕಾಗದದ ಚೂರುಗಳನ್ನು ಬರೆದ. ಅವುಗಳನ್ನು ದೀನಾವಸ್ಥೆಯನ್ನು ಮುಟ್ಟಿದ್ದ ಈ ಯುವಕ ತನ್ನ ನ್ನ ಜೇಬಿನಲ್ಲಿದ್ದ ನಾಣ್ಮಗಳಿಗೆ ಸುತ್ತಿ ಕಿಟಕಿ- ಧೈರ್ಯವನ್ನೆಲ್ಲಾ ಕಲೆ ಹಾಕಿ ಅವನನ್ನು ಕೇಳಿ ಯಿಂದ ಹೊರಕ್ಕೆ ಎಸೆದ. ಅದರಲ್ಲಿ ಒಂದು ಕೊಂಡ: “ಸರ್‌, ನನಗೆ ನೀವು ಯಾವ ಸಹಾಯ- ಭಿ ಪಕ್ಕದಲ್ಲಿದ್ದ ಮನೆಯ ಉದ್ಯಾನದಲ್ಲಿ ಬಿತ್ತು. ವನ್ನೂ ಮಾಡೋಲ್ವೇ?” ಇನ್ನೊಂದು ಮನೆಯ ಛಾವಣೆಯ ಮೇಲೆ ಒಬ್ಬ ಸೇವಕನನ್ನು "ಸರ್‌: ಎಂದು ಬಿತ್ತು... ಮೂರನೆಯ ಪತ್ರ ಜನೆಗಳು ಸಂಭೋಧಿಸಿದ್ದು ಸಾರ್ಥಕವಾಯಿತು. ಅವನು ಓಡಾಡುವ ಬೀದಿಗೆ ಬಿತ್ತು. ಅದನ್ನು ಕೂಡಲೇ ಮೊದಲ ಬಾರಿಗೆ ಕೈದಿಯನ್ನು ನೋಡಿ, ದೂತಾವಾಸದ ಸೇವಕರು ಗಮನಿಸಿ ತಾವೇ “ಯಾರು ನೀನು? ನಾನು ಏನು ಸಹಾಯ ಎತ್ತಿಕೊಂಡು ಬಂದರು. ಮಾಡಲಿ?” ಎಂದು ಪಿಸು ಮಾತಿನಲ್ಲಿ ಕೇಳಿದ. ಕೈದಿಯ ಪತ್ತ ರವಾನೆಯ ಪ್ರಯತ್ನಗಳಿಗೆ “ನಾನೊಬ್ಬ ಚೀನದಿಂದ ಬಂದ ರಾಜಕೀಯ ಅದೇ ನೆಯಾಯಿತು. ಕೆಲವು ಆಳುಗಳು ನಿರಾಶ್ರಿತ. ಇಂಗ್ಲೆಂಡ್‌ ಸರಕಾರದ ರಕ್ಷಣೆ ಅವನ ಕೋಣೆಗೆ ಬಂದು ಇದ್ದ ಒಂದೆರಡು ಸಣ್ಣ ಕಿಟಕಿಗಳಿಗೆ ಮರದ ಹಲಗೆಗಳನ್ನು ಬಡಿದು ಂಚ್ಛಿಬಿಟ್ಟರು. ಬಾಗಿಲನ್ನು ಮುಚ್ಚಿ- ಬಿಟ್ಟಾಗ ಇಡೀ ಕೋಣೆ ಕತ್ತಲೆ ಕೋಣೆಯಾಗಿ- ಬಿಟ್ವಿ ತು. ಅವನಿಗೆ ಈಗ ಹಗಲು ಯಾವುದು, ರಾತ್ರಿ ಯಾವುದು ಎಂಬ ಪರಿವೆಯೂ ಆಗುತ್ತಿರಲಿಲ್ಲ. ಎಷ್ಟು ದಿನಗಳನ್ನು ತಾನು ಈ ಕಾರಾಗೃಹ. ದಲ್ಲಿ ಕಳೆದಿರುವೆ ಎಂಬ ಲೆಕ್ಕವೂ ಅವನಿಗೆ ಸಿಗಲು ಸಾಧ್ಯವಿರಲಿಲ್ಲ. ಅವನು ದೈವಭಕ್ತ ಕ್ರ ಸ ಮನೆತನದಲ್ಲಿ "ಹುಟ್ಟಿ ಬೆಳೆದಿದ್ದ ಯುವಕ. ಈಗ ಸದಾಕಾಲವೂ ಪ್ರಾರ್ಥನೆಯಲ್ಲಿ ಕಾಲ- ಕಳೆಯತೊಡಗಿದ. ಅಗ್ಲಿಷ್ಟಿಕೆಯಲ್ಲಿ ಬೆಂಕಿ ಉರಿ- nu ಯುತ್ತಿತ್ತು; ಅವನ ಆತ್ಮದಲ್ಲಿ ಸ್ವಾತಂತ್ರ್ಯದ ಕಿಚ್ಚು ಉರಿಯುತ್ತಿತ್ತು. ಇವೆರಡನ್ನು ಬಿಟ್ಟರೆ ಅವನಿಗೆ ಸಮಸ್ತವೂ ಅಂಧಕಾರ. ಪಾದದಲಿ «> ಆದರೂ ಅವನ ಹೃದಯದಲ್ಲಿಯ ಆಸೆ ನಂದಿ ಬಿರುಕುಗಳೇ? ಹೋಗಲಿಲ್ಲ. ಕೋಣೆಯನ್ನು ಶುಚಿ ಮಾಡಲು 4 ಬರುತಿ ದ ಇಬ್ಬರು ಇಂಗಿ ಷ್‌ ಸೇವಕರನು ೨ ಡಿ ಬ (ಗಿ aA ಮಾತಾಡಿಸಲು ತೀರ್ಮಾನಿಸಿದ. ಅವರಾ ದಿನವೂ ಚ ತ ಮೆೌನವಾಗಿ ಅವನ ಕೋಣೆಗೆ . ಬಂದು ಕಸ ನಿಲ್ಸಿ p' ಗುಡಿಸಿ, ಅಗ್ಗಿಪ್ಟಿಕೆಗೆ ಇದ್ದಲು-ಸೌದೆ ತುಂಬಿ, ಉಪಯೋಗಿಸಿರಿ ; ಡಬ್ಬದಲ್ಲಿ ಇದ್ದಲು ಇರಿಸಿ ಮೌನವಾಗಿ ' ಯೆಂತ್ರಗಳಂತೆ ಹೊರಗೆ ಹೋಗಿಬಿಡುತ್ತಿ- ೧೨೪ ೧ ಬೇಡಲು ನಾನು ಇಲ್ಲಿಗೆ... ಬಂದೆ. ನಾನೂ ನಿಮ್ಮಂತೆ ಒಬ್ಬ ಕ್ರಿಶ್ಚಿಯನ್‌, ನೀವು ಪತ್ರಿಕೆಗಳಲ್ಲಿ ಓದಿರಬಹುದು ಟರ್ಕಿಯ ಸುಲ್ತಾ ಆರ್ಮೀನಿಯನ್‌ ಕ್ರಿಶ್ಚಿಯನ್ನರನ್ನು ಕೊಲೆ ಮಾಡುತ್ತಿದ್ದಾನೆ ಅಂತ. ಅದೇ ರೀತಿ ಚೀನದ ಚಕ್ರವರ್ತಿಯೂ ನನ್ನನ್ನು ಕೊಲ್ಲಲು ಯತ್ನಿಸಿ- ದ್ದಾನೆ. ' ಏಕೆಂದರೆ, ನಾನೊಬ್ಬ ಕ್ರಿಶ್ಚಿಯನ್‌. ಇಂಗ್ಲೆಂಡಿನಲ್ಲಿರುವಂತೆ ಎಲ್ಲರಿಗೂ ಪ್ರಜಾಸತ್ತಾ- ತ್ಮಕ ಅಧಿಕಾರ ಮತ್ತು ಒಳ್ಳೆಯ ಸರಕಾರ ಇ ಬೇಕೆಂದು ಕೇಳುವ ಒಂದು ರಾಜಕೀಯ ಪಕ್ಷಕ್ಕೆ ನಾನು ಸೇರಿದ್ದೇನೆ. ನಾನು ಯಾರಿಗೂ ಯಾವ ಹಾನಿಯನ್ನೂ ಮಾಡಿಲ್ಲ. ಆದರೂ ನನ್ನನ್ನು ವಂಚನೆಯಿಂದ ಇಲ್ಲಿಗೆ ಕರೆತಂದು ಬಲಾತ್ಕಾರ- ದಿಂದ ;ಸೆರೆಯಲ್ಲಿಟ್ಟಿದ್ದಾರೆ” ಎಂದು ನಿವೇದಿ- ಣ ದೀರ್ಥವಾಗಿ ತಾನು ಮಾತ- ಸಿಕೊಂಡ. ಇಷ್ಟು pe ಭಿ ) ಹೊರಗಿನ ದಾ_ರಪಾಲಕರ wy pe [es ಮಿ i ಲ ¢ ಕವಿಗೆ ಬೀಳುವ !ಶಂಕೆಯಿದ್ದರೂ ಸೇವಕನ ಜ್ರ ರೂರ ಳು. 2ಿ ಹ್‌ & ಹಾ ಕನಿಕರವನ್ನು ಮಿಡಿಯಲು ಅವನು ಇಷ್ಟು AT. HOME ಕಸ್ತೂರಿ, ಎಪ್ರಿಲ್‌ ೧೯೭೭ ೨ ಕ _ ಬಂಧನ ತಿಳಿದರೆ, ವನ — (ENGLI ಮಾತನಾಡಲೇಬೇಕಾಗಿತ್ತು. ಅದಕ್ಕೆ ಕೋಲ್‌ ಯಾವ ಉತ್ತರವನ್ನು "ಕೊಡಲಿಲ್ಲ. ಮೆ”ೌನವಾಗಿ ಕಸ ಗುಡಿಸಿದ. ಹೊರಗೆ ಹೋಗುವಾಗ ಪಿಸು ಮಾತಿನಲ್ಲಿ ಉಸುರಿದ: “ಇಂಗ್ಲೆಂಡ್‌ ಸರಕಾರ ನಿನಗೆ: ಸಹಾಯ ಮಾಡುವುದೋ ಇಲವೋ ನನಗೆ ಗೊತ್ತಿಲ್ಲ. ನೀನೂ ಚೀನೀ, ೧೨ ಹ ಬ ಈ ಜನರೂ ಚೀನೀಯರು. ಅವನ ನಿರಾಶಾದಾಯಕ ಉತ್ತರವನ್ನು ಕೇಳಿ ಕೈದಿ ಉದ್ವೇಗದಿಂದ ಹೇಳಿದ: “ಇಂಗ್ಲಿಷ್‌ ಸರಕಾರ ಖಂಡಿತವಾಗಿ ನನಗೆ ಸಹಾಯ ಮಾಡುತ್ತೆ. . ಅದಕ್ಕೋಸ್ಕರವೇ ಈ ಜನ ನನ್ನನ್ನು ಇಷ್ಟು ಗುಟ್ಟಾಗಿ, ಇಂಥ ದಿಗೃಂಧನ ದಲಿ ಇರಿಸಿದ್ದಾರೆ. ಇಂಗ್ಲಿಷ್‌. ಸರಕಾರಕ್ಕೆ, ನನ ವ ಎ ೧ ಶೆ ಎ ) _ ಅಧಿಕೃತ ವರ್ಗಾವಣೆ ನನ್ನನ್ನು ಚೀನಕ್ಕೆ ಕದೊಯ್ಯಲು ಆಫ ಗಾ! ವಿದ್‌ ವ ಎಳ ನಿರ್ಲಿಪ.ನಾಗಿ ತನ್ನ ಇಂಗ್ಲಿಷ್‌ [ee] Short term Course in Radio Engg. Duration 8 montks Transistor Course duration 3 months American Method of Postal Tuition Kit. Transistor Kit. Text books, Tools, Printed notes etc. with clear instuction charts. For further details, prospectus application forms write to, Principal, IREE, Southend Road, Bangaloro—4 with Re. 1/-1/.10. or postal stamps. Se ರ್ಜ | ; TAMIL MEDIUM) | | _ | | Every one has to assemble a radio and IREE supplies Radio ; Principa : ಔ. ॥. 1. Iyer. ಅವನು ಇಡೀ , ಅವನು ತನಗೆ ಸಹಾಯೆ ಮಾಡುವನೋ ಇಲ್ಲವೋ ಎಂದು ಯುವಕನ ಮನ ಹೊಯ್ದಾಡು ಎ 'ತ್ರಿತ್ತು.. ಅವನು, ಉತ್ಕಂಠಿತನಾಗಿ ಮತ್ತೆ ನುಡಿದ: “ಸರ್‌, ನನ್ನ ಪ್ರಾಣ ನಿಮ್ಮ ಕೈಯ ಲ್ಲಿದೆ. ಸರಿಯಾದ ಅಧಿಕಾರಿಗಳಿಗೆ ನನ್ನ ಬಂಧನದ ವಿಚಾರ ತಿಳಿದರೆ ನಾನು ಬದುಕಿಕೊಳ್ಳುತ್ತೇನೆ. ಇಲ್ಲದಿದ್ದರೆ ನ್ನನಗೆ ಸಾವು. ಖಂಡಿತ, ಒಬ್ಬನ ಪ್ರಾಣ . ಹೋಗುತ್ತಿರುವಾಗ, ಉಳಿಸಲು ಸಾಧ್ಯವಿದ್ದರೆ ಅದನ್ನು ಉಳಿಸುವುದು ಒಳೆ ಯ ದಲ್ಲವೆ? ಒಬ್ಬ ಕ್ರಿಶ್ಚಿಯನ್‌ ಆಗಿ ನೀವು ಇನ್ನೊಬ್ಬ ಕಿ ; ಶ್ರೀಯೆಸ್ನನಿಗೆ ಮಾಡಬೇಕಾದ ಈ ಕರ್ತವ್ಯ ನಿಮ್ಮ ಧಣಿಗಾಗಿ ಮಾಡಬೇಕಾಗಿರುವ ಕರ್ತವ್ಯ ಸ ಮಿಗಿಲಾದುದಲ್ಲವೆ?” ಏನೋ ಎಂತೋ, ಈ ರೀತಿ ಒಬ್ಬ ಮನುಷ್ಯ ತನ್ನನ್ನು ಬೇಡಿಕೊಳ್ಳುವುದನ್ನಂತೂ ಕೋಲ್‌ ಇದುವರೆಗೆ ಕಂಡಿರಲಿಲ್ಲ. ಆತ ಯಾವಾ- ಗಲೂ ಅತ್ಯಂತ ವಿಧೇಯ ಕೆಲಸಗಾರನಾಗಿದ್ದ. ಅಲ್ಲದೆ ತನ್ನ -ಧೆಣಿಗಳ ಕಾರ್ಯಭಾರದ ವಿವರ- ಗಳನ್ನು ತಲೆಗೆ ಹಚ್ಚಿಕೊಳು ತ್ವೈೇಲೂ ಇರಲಿಲ್ಲ. ಆತ ಒಬ್ಬ ನಿಷ್ಠಾವಂತ ಸೇವಕನಂತೆ ತನ್ನ ಕೆಲಸ . ಮುಗಿಸಿ, ಅಲ್ಲಿಂದ ನಿರ್ಗಮಿಸಿದ... _ ಅಂದು ರಾತ್ರಿ ಆ ಯುವಕ ನಿದ್ರಿಸಲಿಲ್ಲ. ತನ್ನ 'ಮನವಿಯಿಂದ ಇಂಗ್ಲಿಷ್‌ ಸೇವಕ ಕೋಲ್‌ ಪರಿವರ್ತಿತನಾಗಿದ್ದ ನೊ ಇಲ್ಲವೋ? ಎಲ್ಲವನ್ನೂ ತನ್ನ ಧಣಿಗಳಿಗೆ ನಿವೇದಿಸಿಬಿಡುವನೋ ಹೇಗೆ? ಎಂಬ ಆಸೆ-ನಿರಾಸೆ-ಭೀತಿಗಳ ಹೊಯ್ದಾಟಗಳಲ್ಲಿ ರಾತಿ ತನ್ನ ಹಾಸಿಗೆಯಲ್ಲಿ ಹೊರಳಾಡಿದ. ಬೆಳಗಾದಾಗ ಕೋಲ್‌ ಅವನಿಗೆ ತಿಂಡಿ ತಂದು, ಅದನ್ನು ಒಂದು ಟೇಬಲ್ಲಿನ ಮೇಲಿರಿಸಿ, ಅತ್ತಿತ್ತ ತಿರುಗಿ ನೋಡದೆ ಹೊರಕ್ಕೆ ಹೋದ. ಯೊವ- ಕನ ಕರುಣಾಜನಕ ನೇತ್ರಗಳು ಅವನನ್ನೇ ಎವೆ- ಯಿಕ್ಕದೆ ನೋಡುತ್ತಿದ್ದರೂ ಅವನು ಹಾಗೆ ಮಾಡಿದ್ದ. ಸಂಜೆ ಇದ್ದಲನ್ನು ತಂದು ಅಗ್ಲಿಷ್ಟಿ- : ಕೆಗೆ ಹಾಕೆದಾಗಲೂ ಅವನು ಒಂದು ಮಾತನ್ನೂ . ಅದಕ್ಕೆ ಬದಲು ತಾನು ತಂದಿದ್ದ ಡಬ್ಬಿಯ ಕಡೆಗೆ ಬೆರಳು ತೋರಿಸಿ ತ ನ we k ತೆ ಭಜ ಸು ಅಪಹೃತ ೧೨೫ ಇದ್ದಲಿನ ಡಬ್ಬಿಯಲ್ಲಿ ಒಂದು ಬಿಳಿಯೆ ಚೀಟಿಯಿತ್ತು. ಯುವಕ ಅದನ್ನು ಬಡಿದು- ಕೊಳ್ಳುವ : ಹೃದಯದಿಂದ ಕೈಗೆತ್ತಿಕೊಂಡು ಒದಿದ. “ನಾನು ನಿನ್ನ ಯಾರಾದರೂ ಒಬ್ಬ ಗೆಳೆಯರಿಗೆ . ಪತ್ರ ತಲುಪಿಸಬಲ್ಲೆ. ಪೋಲೀ- ಸರಿಗೆ ಪತ್ರ ತಲುಪಿಸಲಾರೆ. ನೀನು ಟೇಬಲ್ಲಿನ ಮುಂದೆ ಕುಳಿತು ಪತ್ರ ಬರೆದರೆ ಹೊರಗಿರುವ ಕಾವಲುಗಾರರಿಗೆ ಕಾಣಿಸುತ್ತದೆ. ನಿನ್ನ ಹಾಸಿಗೆ- ಯಲ್ಲಿ ಕುಳಿತು ಬರೆದರೆ ಅವರಿಗೆ ಕಾಣಿಸು- ವುದಿಲ್ಲ,” ಎಂದದರಲ್ಲಿ ಬರೆದಿತ್ತು. ಯುವಕ ಕೂಡಲೇ ಹಾಸಿಗೆಯ ಮೇಲೆ ಹಾರಿ ಕುಳಿತ. ತನ್ನ ಬಳಿಯಿದ್ದ ಚೂರು. ಸೀಸದ ಕಡ್ಡಿಯಿಂದ ತನ್ನ ಬಳಿಯಿದ್ದ ಒಂದು ಹಳೆಯ ವಿಸಿಟಿಂಗ್‌ ಕಾರ್ಡಿನ ಹಿಂದೆ ಬರೆದ: “ಡಾ. ಜೇಮ್ಸ್‌ ಕ್ಯಾಂಟ್ಲೀ, ೪೬, ಡೆವೊನ್‌ಷೈರ್‌ ಸ್ಟ್ರೀಟ್‌, ದಯವಿಟ್ಟು ಈ ಸಂದೇಶ ತರುವ ದೂತನೆ ರಕ್ಷಣೆ ನೋಡಿಕೊಳ್ಳಿ. ಆತ ಬಡವ. ಅವನು ನನಗೆ ' ಸಹಾಯ ಮಾಡಿದ ವಿಷಯ ತಿಳಿದರೆ ಅವನ ನೌಕರಿ ಹೋಗುತ್ತದೆ. ನನ್ನನ್ನು ಚೀನೀ ದೂತಾವಾಸಕ್ಕೆ ಅಪಹರಿಸಿ ತಂದಿದ್ದಾರೆ. ತೆ ಹಳಳ ಜಿ ೧೩೧೦ — ಇಲ್ಲಿಂದ ನನ್ನನ್ನು ಕದ್ದು ಚೀನಕ್ಕೆ ಸಾಗಿಸಿ ಮರಣದಂಡನೆ ವಿಧಿಸುತ್ತಾರೆ. ಕೂಡಲಿ ನನ್ನನ್ನು ರಕ್ಷಿಸಿ. ನನ್ನನ್ನು ರವಾನೆ ಮಾಡಲು ವೌಕೆಯೊಂದು ಈಗಾಗಲೇ ಸಿದ್ಧವಾಗಿದೆ. ನಾನು ಯಾರೊಡನೆಯೂ ಸಂಪರ್ಕ ಬೆಳೆಸದಂತೆ ಹು 63 ಗತೆ 1 = ಗುಪ್ತವಾಗಿ ಇಟ್ಟಿದ್ದಾರೆ. ಅಯ್ಯೋ! ನನ್ನ ದುರ್ವಿಧಿಯೇ!” ಆದರೆ ಈ ಚೀಟಿಯನ್ನು ಕೋಲ್‌ ನೇರವಾಗಿ ಅವರಿಗೆ ತಲುಪಿಸಲಿಲ್ಲ. ಆತ ಅಕ್ಟೋಬರ್‌ ೧೭ರವರೆಗೆ ತಡೆದ. ಅಂದು ಆತನಿಗೆ ಬಿಡುವು. ಆತ ಇನ್ನೊಂದು ಚೀಟಿ ಬರೆದು ಅದನ್ನು ಮತ್ತೊಬ್ಬ ಗೆಳೆಯನ ಮೂಲಕ ಅವರಿಗೆ ತಲುಪಿಸಿದ. ಆ ಚೀಟಿಯಲ್ಲಿ, “ಕಳೆದ ಭಾನುವಾರದಿಂದ ನಿಮ್ಮ ಗೆಳೆಯರೊಬ್ಬರು ಚೀನೀ ದೂತಾವಾಸದಲ್ಲಿ ಕೈದಿಯಾಗಿದ್ದಾರೆ. ಆತನನ್ನು ಚೀನಕ್ಕೆ ರವಾನಿಸಿ ಅಲ್ಲಿ ಮರಣ ದಂಡನೆ ವಿಧಿಸುತ್ತಾರಂತೆ. ಆ ಬಡಪಾಯಿಗೆ ೧೨೬ ಕೂಡಲೇ ನೀವು ಸಹಾಯ ಮಾಡಿ ಬಿಡಿಸದಿದ್ದರೆ ಆತನನ್ನು ಯಾರ ಕಣ್ಣಿಗೂ ಬೀಳದಂತೆ ಚೀನಕ್ಕೆ ಕೊಂಡೊಯ್ಯುವುದು ಖಚಿತ. ನಾನು ನನ್ನ ಹೆಸರು ಹೇಳಲಾರೆ. ಆದರೆ ನಾನು ಹೇಳುತ್ತಿರುವುದು ಸತ್ಯ. . ಆದ್ದರಿಂದ ನನ್ನ ಮಾತನ್ನು ನಂಬಿ, ನೀವೂ ಏನೇ ಮಾಡಿದರೂ ಬೇಗ "ಮಾಡಿ. ಇಲ್ಲದಿದ್ದರೆ ಕಾರ್ಯ ಮಿಂಚಿ ಹೋಗುವುದು. ಆತನ ಹೆಸರು ಲಿನ್‌ ಯೆನ್‌ ಸೆನ್‌ ಇರಬೇಕು” ಎಂದು ಬರೆದಿದ್ದ. ಕ್ಕಾಂಟ್ಲೀ ದಂಪತಿಗಳು ಅಂದು ಶನಿವಾರ 2ನೆಯಲ್ಲೇ ಹಾಯಾಗಿ ಕಾಲ ಕಳೆಯು- ತ್ತಿದ್ದರು. ತಮ್ಮ ಚೀನೀ ವಿದ್ಯಾರ್ಥಿ ಏಕೆ ತುಂಬಾ ದಿನಗಳಿಂದ ಹಠಾತ್ತನೆ ಬರುವುದನ್ನು ಎನ್ನುವುದಕ್ಕೆ ಅವರಿಗೆ ಈಗ ನಿಜವಾದ ಕಾರಣ ಅರಿವಾಯಿತು. ಈಗ ಹೆಮ್‌] 1977-78 ರ ಫಟನೆಗಳು ನಿಮಗಿಷ್ಟವಾದ ಯಾವುದೇ ಹೂವು ಅಥವಾ ಅಕ್ಷರವನು ಹೆಸರಿಸಿ ನಿರ್ದಿಷ್ಟ ವೇಳೆ ಬರೆದು ತಿಳಿಸಿ, ೧೨ ತಿಂಗಳ, ಭವಿಷ್ಯವನ್ನು ತಿಳಿಸಲಾಗುತ್ತದೆ. ರೂ. ೫ ಮಾತ್ರ. ಮುಂಗಡ ಮನಿಆರ್ಡರ ಕಳಿಸಬೇಕು. ರೂ 1,000ಗಳ ಬಹುಮಾನ ನಿಮಗೆ ಬೇಕಾದ್ದನ್ನು ಪಡೆಯಬಹುದು, ನಿಮ್ಮ ತೊಂದರೆ, ಕಷ್ಟಗಳನ್ನು ನಿವಾರಿಸಿ ಕೊಳ ಬೇಕಾಗಿದ್ದರೆ ಇಂದೇ ನಮ್ಮ ಮಂತ್ರ ಶಕ್ತಿಯ ಉಂಗುರ ಧರಿಸಿ, ಲಾಟರಿ, ವರ್ಗಾ ವರ್ಗ್‌ ಮೇಲಧಕಾಕ್‌`ವವಾಹಾದಿಪ್ಪೌ ವಿಧದಲ್ಲೂ ಖಂಡಿತ ಜಯ ಲಭಿಸುತ್ತದೆ. ! ವಿದ್ಯುಚ್ಛಕ್ತಿಯಂತೆ ಕೆಲಸ ಮಾಡುತ್ತದೆ. ಮಂತ್ರದುಂಗುರ; ರೂ. 7-00 ಮನಿಆರ್ಡರಿನಿಂದ ಮುಂಗಡ (ಪತ್ರ ವ್ಯವಹಾರ ಇಂಗಿ ೇಷಿನಲ್ಲಿ). » Mls. United Commercial Coy,, Beat No. 32 (K.H.M. 3/77) Flat Door No. 3884 | Ambala Cantt, 133001 (N. 1.) ಬಾ ಾರ್‌ಾರ್‌ಾಾಾಿಾದಾವಾಮಿಟಿನಾರಬಾಾರರ್‌ ಾ ಕಸ್ತೂರಿ, ಎಪ್ರಿಲ್‌ ೧೯೭೭ ತ್ತ ಅವೆರು ಕೂಡಲೇ ಕಾರ್ಯೋನ್ಮುಖರಾಗಬೇ- ಕಾಗಿತ್ತು. ಅವರು ವೈದ್ಯಶಾಸ್ತ್ರದ ಪ್ರೊಫೆಸರ್‌. ಅವರಿಗೆ ತನಿಖೆ, ಗುಪ್ತಚರ್ಯೆ, ಅಪಹರಣ, ರಾಜಕುರಣ ಇವುಗಳು ತಿಳಿಯದ ವಿಚಾರಗಳೇ ಆಗಿದ್ದುವು. ಆದರೂ ಸರ್‌ ಹ್ಯಾಲಿಡೇ ಮೆಕಾರ್ಟಿನೀ ಚೀನೀ ದೂತಾವಾಸದ ಇಂಗ್ಲಿಷ್‌ ವಕೀಲ ಎಂದು ಅವರಿಗೆ ತಿಳಿದಿತ್ತು. ಆತನನ್ನು ಕೂಡಲೇ ನೋಡಲು ಶೆರ್ಧರಿಸಿದರು. ಪೋಲೀಸರನ್ನು ಕಾಣಬೇಕೆಂದು ಅವರಿಗೆ ಹೊಳೆಯಲೇ ಇಲ್ಲ. ಅವರು ಇಂಗ್ಲಿಷ್‌ ವಕೀಲ- ನನ್ನು ಕಾಣಲು ಹೋದರು. ಆದರೆ ಆತ ಮನೆ ಬದಲಿಸಿ ಆರು ತಿಂಗಳಾಗಿತ್ತು; ಹೊಸ ವಿಳಾಸ ದೊರೆಯಲಿಲ್ಲ. ಆಗ ಅವರು ಪೋಲೀಸ್‌ ಠಾಣೆಗೆ ನಡೆದರು. ಅಲ್ಲಿ ಅವರು ನೀಡಿದ ವರದಿಯನು 4 ಕೇಳಿ ಪೋಲೀಸರು ಡಾ. ಕ್ಕಾಂಟ್ಲೀ ಅರೆಹುಚ್ಚ- ರಿರಬಹುದೆಂದು ತೀರ್ಮಾನಿಸಿ, ಅವರನ್ನು ಗೌರವದಿಂದ ಕಳಿಸಿಕೊಟ್ಟರು. ಮಧ್ಯರಾತ್ರಿಯಲ್ಲಿ ಮನೆ ಸೇರಿದ ಡಾ. ಕ್ಯಾಂಟ್ಲೀ - ಮಾರನೆಯ ಬೆಳಿಗ್ಗೆ ಎಂಟು ಗಂಟೆಗೇ ಮತ್ತೊಬ್ಬ ಗೆಳೆಯ- ನನ್ನು ಜೊತೆ ಮಾಡಿಕೊಂಡು ಸ್ಕಾಂಟ್ಲೇಡ್‌ ಯಾರ್ಡಿಗೆ ಹೋದರು; ವಿದೇಶಾಂಗ: ಶಾಖೆಗೆ ಹೋದರು. ಆದರೆ ಎಲ್ಲಿ ಹೋದರೂ ಅಂದು ಭಾನುವಾರವಾದುದರಿಂದ ' ಅವರಿಗೆ ಯಾವ ಜವಾಬ್ದಾರಿಯುತ ಅಧಿಕಾರಿಯೂ ದೊರೆಯ- ಲಿಲ್ಲ. ಕೊನೆಗೆ ಅವರು ನೇರವಾಗಿ ಚೀನೀ ತಾವಾಸಕ್ಕೇ ನಡೆದುಬಂದರು. ಅವರನ್ನು ವಿಚಾರಿಸಲು ಟಾಂಗ್‌ ಬಂದ. ಅವನನ್ನು ಅವರು ಕೇಳಿದರು: “ನನ್ನ ಹಳೆಯ ವಿದ್ಮಾರ್ಥಿ- ಯೊಬ್ಬರನ್ನು ನೀವು ಇಲ್ಲಿ ಕೈದಿಯಾಗಿ ಇಟ್ಟಿ, - ದ್ಮೀರಿ ನಾನು ಆತನನ್ನು ಕಾಣಬೇಕು. ತೋರಿಸಿ.? ಟಾಂಗನ ಮುಖ ಕಪ್ಪಿಟ್ಟಿತು. ಅವನು ಅವುಡುಗಚ್ಚಿ, ನುಡಿದ: “ಇಲ್ರಿ ಯಾರನ್ನೂ ನಾವು ಬಂಧನದಲ್ಲಿರಿಸಿಲ್ಲ: ನೀವು ಹೇಳುತ್ತಿರುವ ವಿದ್ಯಾರ್ಥಿಯ ಹೆಸರು ಏನು?” “ಸನ್‌ ಯೆನ್‌.” “ಆ ಹೆಸರಿನ ಯಾರೂ ಈ ದೂತಾವಾಪದಲಿ ಸ ನ ಹ ಕ್‌ 08033 ಷ್‌ ರೂ.2/- ಲ ಮೂದಲನೇಯ ಬಹುಮಾನಗಳು 100 ಐದನೆಯ ಬಹುಮಾನಗಳು 2 ಪ್ರೌ ಟಕೆಟ್ಟಗೆ da. 1, ಇ. 1.00.0. 000 ಕಣ. 500 1,000 ಆರನೆಯ ಬಹುಮಾನಗಳು 4 ತ da. 10,000 3.100 ದ ಮೂರನೆಯ ಬಹುಮಾನಗಳು 5,000 ಏಳನೆಯ ಬಹುಮಾನಗಳು ಕಣ. 5,000 ಗಣ. 20 50 ನಾಲ್ಕನೆಯ ಬಹುಮಾನಗಳು 50,000 ಎಂಟನೆಯ ಬಹುಮಾನಗಳಾ ಗೂ. 1,000 da. 10 ಈ) ಮೈಸೂರು ಸೇಲ್‌ ಇಂಟರ್‌ನ್ಯಾಶನಲ್‌ ಲಿಮಿಟಿಡ್‌ ಚೆಂಗಳೂರು-560 052 « CAS-MSIL-774 4 Kan. “ಆತ ಸಸ ಇದ್ದಾ ನೆ ಎಂದು ನನಗೆ ಗೊತು €ಡ್‌ಯ ರ್ಡಿಗೂ ಗೊತ್ತು, ವರಗ ತೂ ಟಾಂಗ್‌ “ಅಂಥ ಸ ನ್ಯ ಕಿ ಸ್ವಲ್ಪವೂ ಯೂ ಸಸರ "ಎಂದು ಒತ್ತಿ ಹೇಳಿದೆ. ಅಲಿಗೆ ಬಂದಿದ್ದ ಅವರ ಮಿತ್ರನೂ, “ಎಲ್ಲೋ ನ್‌ ಎ ಲ ಇದು ಊಹಾಪೋಹದ ಮಾತಿರಬೇಕು. ಬನ್ನಿ ಹೋಗೋಣ,” ಎಂದರು. ಓತಾ.ಯಮಾಡಿದ ಬಳಿಕ, ಅಲ್ಲಿಂದ" ತಾವು ತೆಪಗೆ ಹಿಂದಕ್ಕೆ ಹೋಗುವುದು ಅತ್ಸಂತ ಅನರ್ಥಕಾರಿಯೆಂದು ಅವರಿಗೆ ತೋರಿತು. ತಾವು ಕಣ್ಮ ರೆಯಾದೊಡನೆಯೇ ಯುವಕನನ್ನು ಅವರು ಹೊರಕ್ಕೆ ಸ ಸಾಗಿಸಿಬಿಡಬಹುದು. ಎಲ್ಲರ ಕಣ್ಣು ನೌಕೆಗೆ ಸಾಗಿಸಿ ಕೂಡಲೇ ಆತ ತನನ್ನು ರವಾನಿಸಿಬಿಡಬಹುದು. ಈ ಕಾರಣದಿಂದ ಒಬ್ಬ ಖಾಸಗಿ ಗುಪ್ತಚಾರನನ್ನು ಗೊತ್ತುಮಾಡಲು ಯತ್ನಿಸಿದರು. ಅಂದು ಭಾನುವಾರವಾಗಿದ್ದರಿಂದ ಯಾರೂ ದೊರೆಯ- ಲಿಲ್ಲ. ಅವರು ದಿಕ್ಕೆಟ್ಟಂತಾದರು. ಸ್ಕಾಟ್ಲೆಂಡ್‌ ಯಾರ್ಡಿಗೆ ಹೋಗಿ ಒಬ್ಬ ಗುಪ್ತಚಾರನನ್ನು ದೂತಾವಾಸದ ಮೇಲಿ ಕಾವಲು ಹಾಕುವಂತೆ ಕೇಳಿಕೊಂಡರು. ಇದು. ವಿದೇಶಾಂಗ ಖಾತೆಗೆ ಸಂಬಂಧಪಟ್ಟ ವಿಚಾರವಾದುದರಿಂದ - ತಾವು ಕ್ರೈ ಹಾಕುವಂತಿಲ್ಲ ಎಂದು ಉತ್ತರ ಬಂದಿತು ಗುಪ್ತಚಾರ : ಬೇಕೆದ್ದರೆ ಸ್ಟ ಎಂಡ್‌ ಪೋಲೀಸ" ಠಾಣೆಗೆ ಹೋಗಲು ಅವ ಕ್ಯಾಂಟ್ಲೀಯವರಿಗೆ ಹೋದಾಗ ಅವರಿಗೆ ರುಜುವಾತುಪಡಿ ಠಾಣೆಗೆ ಇನ್ನೂ ನಿರಾಶೆ ಕಾದಿತ್ತು. ಸುವ ಯಾವ ದಾಖಲೆಗಳೂ ಇಲ್ಲದಿರುವಾಗ ಕೇವಲ... ಊಹಾಪೋಹದ ಮೇಲೆ ತಾವು ಚೀನೀ... ದೂತಾವಾಸದ ಮೇಲೆ ಕಾವಲು ಹಾಕಲು ಬರುವುದಿಲ್ಲವೆಂದು ಅವರಿಗೆ ಅಲ್ಲಿ ತಿಳಿಸಲಾಯಿತು. “ಯಾರಾದರೂ ಒಬ್ಬ ತಿಳಿಸಿದರು. ರು ಡಾ. ಆ್‌ ಕ ಟ್‌ ಚ್‌ ಇಚ್ಚ್ಸಾ A” ಕಸ್ತೂರಿ, ಎಪ್ರಿಲ್‌ ೦೯೭೭ | ನನ್ನೆ ಜೊತೆಗೆ ಕಳಿಸಿ; ಆತನಿಗೆ ನಾನು ಹಣ ಕೊಡುವೆ,” ಎಂದು ಡಾ. ಕ್ಕಾಂಟ್ಲೀ ಪೋಲೀಸ- ರನ್ನು ಪ್ರಾರ್ಥಿಸಿದರು. - “ನೋಡಿ! ಇಂಥಾ ಪ್ರಸಂಗಗಳಲ್ಲಿ ಉಪ- ಯೋಗಕ್ಕೆ ಬರುವ ಒಬ್ಬ ನಿವೃ ತ್ತ ಪೋಲೀಸ ಪೇದೆ ಇಸ್ಲಿ ಂಗ್‌ಟನ್‌ನಲ್ಲಿ ಇದ್ದಾ ವೆ. ಅವನನ್ನು ಹೋಗಿ ಕೇಳಿ” ಎಂದು "ಅವನ ವಿಳಾಸ ತಿಳಿಸಿದರು. ಆ ದಿಕ್ಕಿನತ್ತ ಅವ ವರು ವೇಗ ವೇಗವಾಗಿ ನಡೆಯುತ್ತಿರುವಾಗ ತಾವು ಫ್ಲೀಟ್‌ ಸ್ಟ್ರೀಟ್‌ ಮೂಲಕ ಹಾದು ಹೋಗುತ್ತಿರುವುದು ಅವರ ಗಮನಕ್ಕೆ ಬಂತು. ಕೂಡಲೇ ಅವರ ತಲೆಯಲ್ಲಿ ಯಾವುದೋ ಒಂದು ಹೊಸ `` ಆಲೋಚನೆ ಮಿಂಚಿತು. "ಅವರು - ನೇರವಾಗಿ “ಟೈಮ್ಸ್‌ ದಿನಪತ್ರಿಕೆಯ. ಕಚೇರಿಯೊಳಗೆ ನುಗ್ಗಿ ದರು. ಸ್ವಾಗತಕಾರ ಅವರನ್ನು ಹೆಸರು; ಬಾಗಿಲ ಬಳಿಯ ತಡೆದು ಅವರು ಬಂದಿರುವ ಕಾರ್ಕವೇನೆಂದು ಕೇಳಿ ಒಂದು ಚೂರು ಕಾಗದವನ್ನು ಕೊಟ್ಟ. ಡಾ. ಕ್ಯಾಂಟ್ಲೀಯವರು ಅವಸರದಲ್ಲಿ ಗೀಚಿದರು. "ಯುವಕನ ಅಪಹರಣ. ಚೀನೀ ದೂತಾ- ವಾಸದಲ್ಲಿ ಬಂಧನ. ಪ್ರಾಣಾಪಾಯದ ಶಂಕೆ.' ಆ ಚೀಟಿಯನ್ನು ಓದಿ ಸಾ ಎಗತಕಾರ, “ಸಂಪಾದಕರೇ ಇದನ್ನು ವಿಚಾರಿಸಬೇಕು. ಈಗ ಅವರು ಕಚೇರಿಯಲ್ಲಿಲ್ಲ. ರಾತ್ರಿ ಹತ್ತು ಗಂಟೆಗೆ ಅವರು ಬರುತ್ತಾರೆ. ಆಗ ಬನ್ನಿ,” ಎಂದ. ಡಾ. ಕ್ಯಾಂಟ್ಲೀಗೆ ಸಾಕಾಗಿತ್ತು. ಅವರು “ಖಂಡಿತ ಬರುವೆ” ಎಂದು ಅಲ್ಲಿಂದ ಇಂನ್ಲಿಂಗ್‌ಟನ್‌ನಲ್ಲಿದ್ದೆ ನಿವೃತ್ತ ಪೋಲೀಸ್‌ ಪೇದೆಯನ್ನು ಹುಡುಕುತ್ತಾ ಹೊರಟರು. ಅಲ್ಲಿ ಅವನು ದೊರೆತರೂ ಅವನಿಗೆ ಬೇರೊಂದು ಕಾರ್ಯಭಾರವಿದ್ದುದರಿಂದ, ಬದಲಿಯವನನು ನೇಮಕಮಾಡಲು ಒಪ್ಪಿಕೊಂಡ. ಇಷ್ಟು ಹೊತ್ತಿಗೆ ಡಾ. ಕ್ಯಾಂಟ್ಲೀ ಆಯಾಸ- ಗೊಂಡಿದ್ದರು. ಅವರಿಗೆ ವಯಸ್ಸಾಗಿತ್ತು. ಅದರೆ ಕರ್ತವ ಪ್ರಜ್ಞೆ ಅವರನ್ನು ಕೈ ಬೀಸಿ ' ಕರೆಯುತ್ತಿತ್ತು. ಅವರು ರಾತ್ರಿ ಹತ್ತು “ಗಂಟಿಗೆ ಸರಿಯಾಗಿ "ಟೈಮ್‌ ನ ಪತ್ರಿಕೆಯ ಬೇಡೇಕರ್‌ ಉಪ್ಪಿನಕಾಯಿಯನ್ನು ತಯಾರಿಸುವುದು ಎಷ್ಟು ಸುಲಭ" ನೀವು ಸಿದ್ದ ವಾದ ಉಪ್ಪಿ ನಕಾಯಿಯ ಮಸ ಎಲೆಯನ್ನು (ರೆಡಿ ಮಿಕ್ಸಡ್‌ ನಿಕರ ಸ್ಥ ಸ್ಪೈಸಿಸ್‌) ಕೊಂಡಾಗ ಇದು ಕೇವಲ ಮಸಾಲೆ ಎಂದಿಷ್ಟೇ ಭಾವಿಸಬೇಡಿರಿ, ನಿಮ್ಮ ತೋಟದ ಹಚ್ಚ ಹಸಿರು ಮಾವಿನಕಾಯಿ aKa ಬಂಗಾರದ ಬಣ್ಣದ ನಿಂಜಿ ಇವುಗಳಿಂದ ಉಪ್ಪಿನಕಾಯಿ ತಯಾರಿಸುವ ಸೂತ್ರವೇ ( (ಫಾರ್ಮ್ಯುಲಾ) ಇದಾಗಿದೆ. ಪ್ರತಿಯೊಂದು ಐ ಪ್ಯಾಕಿನೊಂದಿಗೆ ನೀಡಲಾದ ನಿರ್ದೇಶನಗಳನ್ನು ಪಾಲಿಸಿರಿ, [೯ ಮತು, ಉತ್ತಮ ಉಪ್ಪಿನಕಾಯಿಯನ್ನು ತಯಾರಿಸಿರಿ. ನೀವು ಅಷ್ಟೇ ಅಲ್ಲ, ನಿಮ್ಮ ಪರಿವಾರದವರೆಲ್ಲ ಈ ಉಪ್ಪಿನಕಾಯಿಯನ್ನು ಬಹಳೇ ಮೆಚ್ಚು ವಿರಿ, 4 ಜಾಂ, ಮತ್ತೆ ನೀವು ಕೂಡ ಬೇಡೇಕರರಷ್ಟೇ ಉತ್ತಮವಾಗಿ : ಉಪ್ಪಿನಕಾಯಿಯನ್ನು ತಯಾರು ಮಾಡುತ್ತೀರಿ, "ಅದು ಕೂಡ ಯಾವ ಕ ಶ್ರಮವಿಲ್ಲದೆ, ಆಡುತ್ತ, ನಗುನಗುತ್ತ! ' ಬೇಡೇಕರ "ರೆಡಿ ಮಿಕ್ಸ್‌ಡ್‌ ಪಿಕಲ್‌ ಸ್ಪೈಸಿಸ್‌' (ಉನ್ಸಿನಕಾಯಿಯ ಹ ಪಡೆಯಿರಿ ಮತ್ತು ನೀವೇ ಸ್ವತಃ ಉಪ್ಪಿನಕಾಯಿಯನ್ನು ವಾನ್‌ ತಯಾರಿಸಿ ನೋಡಿರಿ. ಒಂದು ವೇಳೆ, ನಿಮಗೆ ಕ ತಯಾರಿಸುವುದು ಬೇಡವಾಗಿದ್ದರೆ,ಬೇಡೇಕರರೆ, ಸ ವಿವಿಧೆ ತರಹೆದೆ ಉಪ್ಪಿನಕಾಯಿ (ಡ್ಡ ಹ ಗಳು ದೊರೆಯುತ್ತ 3, ನಿಮ್ಮ (| ಕ ನಚ್ಚಿ ನದನ್ನು ಆರಿಸಿರಿ. ತೆ J ಜ್ರ ಶೆ ಇ ತ್ಸ ಬೇಡೇರರ್‌ ಇ ಪಟಾರಿಸಿರಿ: ದಾಸ್ತಾನುದಾರರು : ಮೆ॥ ವಿಶಾಲ ಟ್ರೀಡರಳ್ಸಿ ೧೫ ನೇ ಮಹಡಿ. ಶಫಿಕಟ್ಟ ಡ, ಕಲಾಸಿಪಾಳ್ಯಂ ಮುಖ್ಯ ಜೀದಿ, ಬೆಂಗಳೂರು-೫೬೦೦೦೨ ಫೋ: ೬೩೦೨೯ ೧೩೦ ಭೇಟಿಮಾಡಿ, ಎಲ್ಲ ಸಂಗತಿಗಳನ್ನೂ ತಿಳಿಸಿದರು. ಅತ್ಸಂತ ಚುರುಕಾಗಿ, ಉತ್ಸಾ ಹಭರಿತನಾಗಿ ಕಾಣಿಂತಿ ತ್ತಿದ್ದ ಸಂಪಾದಕರು ಹೇ ಳಿದರು : “ಇದು ನಿಜಕ್ಕೂ ಆತ್ಮ ತವಿಸ್ಮ ಯಕರ ಮತ್ತು'ಮಹ- ತ್ವದ 'ಎಚಾರ. ಸಂಪಾದಕೀಯ ಮಂಡಲಿಗೆ ತಿಳಿಸದೆ ನಾನೊಬ್ಬನೇ ಏನನ್ನೂ ಮಾಡಲಾರೆ.” "ಡಾ. ಕ್ಯಾಂಟ್ಲೀಯವರಿಗೆ ಅತ್ಮಂತ ನಿರಾಸೆ- ಅವರು ತುಂಬಾ ಬೇಸರದಲ್ಲಿ ಅಲ್ಲಿಂದ ರ ಅವರ ಪ ಸ್ಯ ಪೂರ್ಣವಾಗಿ ನಿರರ್ಥಕಗೊಂಡಿ ಅನಿಸಿತು. ರಾತ್ರಿ ಹನ್ನೊಂದೂವರೆ ಗಂಟೆಗೆ ತಲುಪಿದರು. ಳಗಿನ ಎಂಟು ಗಂಟೆ- 'ಸತತವಾಗಿ ಲಂಡನ್ನಿನ ಹಾದಿ ದಿಗಳನ್ನು, ಸುತ್ತಿ ದಣಿದಿದ್ದರೂ ಅವರಿಗೆ ಆಚೆತ ಬಿಳಿ ಕಲೆಗಳುಳ್ಳ ರೋಗಿಗಳಿಗೆ ನಿವಾರಣೆ ಹೊಂದಲು ನಮ್ಮ ಚಿಕಿ- ತ್ಸೈಯು ಬಹು ದೊಡ್ಡ ಪ್ರಖ್ಯಾತಿ ಹೊಂದಿದೆ ಔಷಧಿಯ ಉಚಿತ ಪಾಕೆಟ್ಟಿಗಾಗಿ ಬರೆದು ಕೊಳ್ಳಿರಿ ಚಿಕಿತ್ಸೆಯನ್ನು ಪ್ರಾರಂಭಿಸಿದ ಕೂಡಲೇ ಸುಧಾರಣೆಯಂ ಕಂಡು ಬರುವುದು. ರೋಗದ ವಿವರಗ ಳೊಂದಿಗೆ ಬರೆಯಿರಿ. "8114847 AYURVED ASHRAM P. O. Katri Sarai (GAYA) ಕಸ್ತೂರಿ, ಎಪ್ರಿಲ್‌ ೧೯೭೭ ನಿದ್ರೆ ಹತ್ತಲಿಲ್ಲ. “ತೆಪ್ಪಗೆ ಮಲಗಿ ನಿದ್ರಿಸಿ . ನಾಳೆ ಬೆಳಿಗ್ಗೆ ಯಾವು ದಾದರೂ ಹೊಸ ಉಪಾಯ ಹೊಳೆದೀತು, ಹ ಎಂದು ಅವರ ಪತ್ನಿ ಹೇಳುತ್ತಿದ್ದರೂ ಅವರು ಕೇಳದೆ ಹಾಸಿಗೆ ಬಿಟ್ಟು ಎದ್ದು ಕುಳಿತರು. ಇಡೀ ಜೀವಮಾನವನ್ನು ಅವರು ವಿಜ್ಞಾ ನಿಯಾಗಿ ಕಳೆದಿ ದ್ದರು. ಮತೆ. ಮತ್ತೆ ಪ್ರ "ಯತ್ನ ಗಳನ್ನು ಮಾಡುವುದರ ಔಚಿತ್ಯ ಅವರಿಗೆ “ಚನ್ನಾಗಿ ತಿಳಿದಿತ್ತು ಅವರು ಬೆಚ್ಚಗಿನ ಉಡುಪು ಧರಿಸಿ ಆ ನಡುರಾತ್ರಿಯಲ್ಲಿ ಮನೆ ಬಿಟ್ಟು ಹೊರ- ಟರು. ಇಡೀ ರಾತ್ರಿ ನಿದ್ರೆಗೆಟ್ಟು ತಾವೇ ಚೀನೀ ದೂತಾವಾಸವನ್ನು ಖುದ್ದಾಗಿ ಕಾಯ್ದರು. ಅವರು" ಹಾಗೆ ಮಾಡಿದ್ದು ಒಳ್ಳೇಯದೇ ಆಯಿತು. ಆ ಮೊದಲು ಅವರು ಕಂಡಿದ್ದ ನಿವೃತ್ತ ಪೋಲೀಸನು ಯಾವ ಬದಲಿ ಪೋಲೀಸ್‌ ಪೇಜಿಯನ್ನೂ ಅಲ್ಲಿ ಕಾವಲಿಗೆ ನೇಮಿಸಿರಲಿಲ್ಲ. ಬೆಳಕು ಹೆರಿಯುವವರೆಗೂ ಅವರು ಚೀನೀ ದೂತಾವಾಸಕ್ಕೆ ಸರ್ಪಗಾವಲಿನಂತಿದ್ದು, ಪ್ರಾತಃ- ಕಾಲ ಸಾಲ್ವರ್‌ ಎಂಬ ಖಾಸಗೀ "ಪತ್ತೆ (ದಾರೆ ಕಚೇರಿ ತೆರೆದ ಕೂಡಲೇ ಅಲ್ಲಿನ ಅನೇಕ ಪೇದೆ- ಗಳಿಗೆ ಹಣ ಕೊಟ್ಟು ಕಾವಲಿಗೆ ಹಾಕಿದರು. ಹಗಲೂ ರಾತ್ರಿ ಅವರು ದೂತಾವಾಸವನ್ನು ಕಾಯಬೇಕೆಂದು ಆಜ್ಞೆಮಾಡಿದರು. ಅಲ್ಲಿಂದ ಅವರು ನೇರವಾಗಿ ವಿದೇಶಾಂಗ ಕಚೇರಿಗೆ ಹೋಗಿ ಎಲ್ಲ ಸಂಗತಿಗಳನ್ನೂ ಅಲ್ಲಿನ ಅಧಿಕಾರಿಗೆ ತಿಳಿಸಿದರು. ಆತ ನಿರಾಶಾಭಾವ- ದಲ್ಲಿಯೇ ಹೇಳಿದ: “ನೋಡಿ! ಈ ಪ್ರಕರಣ- ದಲ್ಲಿ ಆತ ಅಪ ಹರಣಗೊಂಡಿದ್ದಾ ನೆ ಸ್‌ ಯಾರೋ ಬರೆದ ಪತ್ರ ಬಿಟ್ಟು ಬೇರಾವ ದಾಖಲಿ ಗಳೂ ಇಲ್ಲ. ಉಳಿದದ್ದೆಲ್ಲಾ" ಉಹಾಪೋಹ. ಯಾವ ತೀವ್ರ ಕ್ರಮ ಕೈಗೊಂಡರೂ ರಾಜ- ತಾಂತ್ರಿಕವಾಗಿ ತೊಂದರೆಗಳು ಉದ್ದವವಾಗು- ತ್ತವೆ. "ಆದರೂ ನಾನು ಒಂದು ಕೆಲಸ ಮಾಡುವೆ. ಚೀನಕ್ಕೆ ಯಾನಮಾಡಲು ಒಂದು ನೆ ಶೌ ಕ್ಷೆಯನ್ನು ಚೀನೀ ದೂತಾವಾಸ ಗೊತ್ತುಪಡಿಸಿದೆಯೋ, ಇಲ್ಲವೋ ಎಂಬುದನ್ನು ತಿಳಿಯಲು ಸ್ಮಾಟ್‌- ಲೆಂಡ್‌ ಯಾರ್ಡಿಗೆ ಆಜಾ ನ ಪಿಸುವೆ, * ಎಂದ. Ce ಸ್ಕಾಟ್‌ಲೆಂಡ್‌ ಮು ಬೇಕೆಂದರೆ ಚುರು- i - kl a ಭಾರತೀಯ ಅರ್ಥ ವ್ಯ ವಸ್ಕೆಯು ಭಾರಿ ವಿಸ್ತರಣೆಯ ಸ್ಸ ಕಿಯಲ್ಲಿದೆ ಭಾರತವು ತನ್ನ ಅರ್ಥ ವ್ಯ ವಸ್ಥೆ ಯೆಲ್ಲಿ ತ್ವರಿತ ವಿಸ್ತರಣೆ ಸಾಧಿಸಿದೆ; ೪ ಅದು ಹಣದುಬ್ಬರವನ್ನು "ತಡೆಗಟ್ಟ ದೆ (ಸಿಷೇಧರೊಪದ ಹಣದುಬ್ಬರವನ್ನು | ಸಾಧಿಸಿದೆ) ಮತ್ತು ಬೆಲೆಗಳನ್ನು ಸ ಮಿತಕ್ಕೆ ತಂದಿದೆ. ಸೀ ಆಹಾರ ಧಾನ್ಯಗಳ ಉತ್ಪಾದನೆ ೧೧೮ ದಶಲಕ್ಷ ಮೆಟ್ರಿಕ್‌ ಟನ್ನುಗಳ ಅಂಕಿ ಮುಟ್ಟಿದೆ, ಈಗ ದೇಶದಲ್ಲಿ ೧೮ ದಶಲಕ್ಷ ಮೆಟ್ರಿಕ್‌ ಟನ್ನುಗಳಿಗೂ ಹೆಚ್ಚು ಪ್ರಮಾಣದ ಆಹಾರ ಧಾನ್ಮಗಳ ದಾಸ್ತಾನಿದೆ, ಸ ಪ್ರಚಲಿತ ಹಣಕಾಸಿನ ವರ್ಷದ ಮೊದಲನೆಯ ಆರು ತಿಂಗಳಲ್ಲಿ ಕೈಗಾರಿಕೆಯಲ್ಲಿ ವೃದ್ಧಿಯ ದರವು ಸರಿಸುಮಾರು ಶೇ ೧೨ ರಷ್ಟಿತ್ತು. ಈ ವೃದ್ಧಿಯ ದರವು ಹಿಂದಿನ ವರ್ಷ ಇದೇ ಅವಧಿಯಲ್ಲಿ ಕೇವಲ ಶೇ. ೩ ರಷ್ಟ ತ್ತು. ೭೬೨2 ೭ರಲ್ಲಿ, ಕೈಗಾರಿಕಾ ಉತ್ಪಾದನೆಯ, ಕಳೆದ ವರ್ಷದೊಂದಿಗೆ ಸಾ £4 ೧೦ ರಷ್ಟು ಹೆಚ್ಚುವ ದೆಂದು ಅಂದಾಜು ಮಾಡಲಾಗಿದೆ. ಶಿ ಸ್‌ ವಿದ್ಯುಚ್ಛಕ್ತಿ ಉತ್ಕಾ ಿದನೆಯು, ೧೯೭೬ ಎಖ್ರಿಲ್‌-ಸಪ್ಪೆಂಬರ್‌ ಅವಧಿಯಲ್ಲಿ ೧೯೭೫ ರ ಇದೇ ಅವಧಿಯೊಂದಿಗೆ ಹೋಲಿಸಿದಾಗ ಶೇ. ೧೬.೪ ರಷ್ಟು ಹೆ ಜ್ಞಾಗಿತ್ತು. ೫೬: ಭಾರತೀಯ ರಫ್ತು ಗಳು ೧೯೭೬ ರ ಎಪ್ರಿಲ್‌-ಅಕ್ಟೋಬರ್‌ ಅವಧಿಯಲ್ಲಿ ಶೇ. ೩೩.೯ ರಷ್ಟು ಗಣನೀಯ ಏರಿಕೆಯನ್ನು ತೋರಿಸಿವೆ. ಇದೇ ಅವಧಿಯಲ್ಲಿ ಆಮದುಗಳು ಶೇ “೯ ರಷ್ಟು ಕಡಿಮೆಯಾದವು. ಸೆ ಎದೇಶೀ ಹಣ ಪಾವತಿಗಳ ಸಿ ತಿಯು ಸಾಕಷು, ಸುಧಾರಿಸಿದೆ. ಸ್ಕಾತ ಸ್‌ ಪ್ರಾಪ ಹಯಾದಾರಭ್ಯ ಇದೇ ಮೊದಲನೆಯ ಸಲ a ವಿನಿಮಯ ps. ನಿಧಿಯು ೨೫,೦೦೦ "ದಶಲಕ್ಷ ರೂಪಾಯಿಗಳಿಗೂ ಮೂರಿದೆ. & ಸರ್ಕಾರಿ ಉದ್ಯಮ ಕ್ಷೇತ್ರದಲ್ಲಿ ವೃದ್ಧಿಯ ದರವು ಸುಮಾರು ಶೇ. ೧೨ ರಷ್ಟು + ಸೇ ರೂಪಾಯಿಯ ಖರೀದಿ ಶಕ್ತಿಯು ಶೇ. ೧೭ ರಿಂದ ೨೧ ರಷ್ಟು ಹೆಚ್ಚಾಗಿದೆ. ಶಕ್ತಿಯುತ ಈ ಮಹತ್ಸಾಧನೆಗಳು ಈ ವಿಶಾಲ ಹಾಗೂ ರಾಷ್ಟ್ರದ ಪೂರ್ಣ ಶಕ್ತಿ ಸಾಮರ್ಥ್ಯಗಳನ್ನು ಸಿದ್ಧಿಸುವ ಬಗ್ಗೆ ಸರ್ಕಾರದ ಹಾಗೂ ಜನತೆಯ ದೃಢ ಸಂಕಲ್ಪ- ವನ್ನು ಪ್ರತಿಬಿಂಬಿಸುತ್ತ ವೆ. davp 76/886 A Es EEE AAA AMAMAM OOO ಹಾ ಫಿ ನ ಆವು © pp ಇ pe ಗಳಲ ಅಗತ್ಯವಾಗಿದ್ದ ಮಾಹಿತಿಗಳನ್ನು ಎಚ “ಳು ರಿಸಿ ಒದಗಿಸಿ ತು. ತರಾಳ ವಾರ ಭ್ಯ - io py Pa ತಿ ೮ ತ್ರ 4. ಓಉೌೈ (© ₹೮೬ ಕ G ೬ [Ca GL Gl ಲ. ೮ ( ೭ ೬ NLS © SNE ಲ್ಪ A [4] ಛು (19 ot ಸಂದೇಶ ವ ಬಂದಿರಲಿಲ್ಲ. ಆತ ಇದುವರೆಗೂ ಯಾವ ಸೋಮವಾರ » ಡಬ್ಬದಲ್ಲಿ oY ಇ (ಕೂತಿ ಸು ೯ಬಿ 0 3 ಸಲು ಪ್ರಯತ್ನಿಸುತ್ತಿದ್ದೇಐ. ಆದರೂ ಸಮಯ ಮಿಂಚುವ ಮುನ್ನ ಅವರು ತನ ನು. ಉಳಿಸುವ ಯತ್ತದೆಲ್ಲಿ ಯಶಸಿ ಯಾಗ ಗ ನಾ ೧ ತೆ ನನಗೆ ತಿಳಿಸಿ,” ತ ರಾತಿ ಪ ಅವಕಾಶವನ್ನು ಕೆ ಕ್ಕಾಂಟ್ಲೀ ಸಿದ್ದರಿರಲಿಲ್ಲ. ಅವರು. ಕೂಡಲೇ ಸ್ಕಾಟ್ಲೆಂಡ್‌ ಯಾರ್ಡಿಗೆ ಓಡಿದರು. ಪಕ್ಕದ ಮನೆಯ ಮೇಲ್ಭಾವಣಿಯಿಂದ ಯುವಕನನ್ನು ರಕ್ಷಿಸಿಕೊಂಡು ಕರೆತರಲು. ಅವರ ಸಹಾಯವನ್ನು ಕೇಳಿದರು. ಈ ಕ್ರಮ ಬೇಡವೆಂದು 2ಸ್ತೂರಿ, ಎಪ್ರಿಲ್‌ ೧೯೬೭ “ಇದು ಇಂಗ್ಲೆ ಡ್‌ ತರ ಘನತೆಗೆ ಜಣ ತರುತ್ತದೆ: ಸೂಕ್ತ ಕಾನೂನುಕ್ರ ಮಗಳನ್ನು ನಾವು ಕ್ರೈ ಗೊಂಡಿದ್ದೆ "ವೆ. ಇಷ್ಟ ರಲ್ಲೇ ಚೀನೀ' ದೂತಾ- ವಾಸೆ:ತನ್ನ 'ಬಾಗಿಲನ್ನು "ತೆರದು, ಇಂಗ್ಲಿಷ್‌ ಸರ- . ಕಾರದ ತನಿಖೆ ಸಿಗೆ ಒಳಪಡಬೇಕಾಗುತ್ತ ದೆ. ಈಗ ತೆಪ್ಪಗಿರಿ,” ಎಂದರು ಅಲ್ಲಿನ ಅಧಿಕಾರಿಗಳು. ಅಕೊ A ಗ ಫೇ ತಾರೀಖು ಅಜ್ಜಾ ತ್ರ ಚೀನೀ ಬಂದಿಯ ಪರವಾಗಿ "ರಿಟ್‌ ಆಫ್‌ ಹೇಜಿ- ಯಸ್‌ ಕಾರ್ಪಸ್‌" ಅರ್ಜಿಯನ್ನು ಕೋರ್ಟಿನಲ್ಲಿ ಸಲ್ಲಿಸಲಾಯಿತು. ಇದು ಮಾನವ: ಸ್ವಾತಂತ್ರ್ಯಕ್ಕೆ ಇಂಗ್ಲೆಂಡ್‌ ನೀಡಿರುವ ಅತಿ ಅಮೂಲ್ಮ ಕಾಣಿಕೆ. ಆದರೆ ಈ ಅರ್ಜಿಯನ್ನು ವಿಜಾರಣೆ ಮಾಡಿದ ನ್ಯಾಯಾಧೀಶ ಅದಕ್ಕೆ ಮನ್ನ ಣೆ ನೀಡದೆ, ತಿರ- ಸ್ಮರಿಸಿಬಿಟ್ಟ. ಆದರೂ ಇ ಇದರಿಂದೆ ಒಂದು ಅತ್ಯ ತ ಒ ಪರಿಣಾಮ ಉಟಾಯಿತು. ಸ ಹ: ಇಂಗ್ಲೆಂಡಿನ ಪತ್ರಿಕಾಪ್ರ ಪಂಚಕ್ಕೆ . ಗೊತ್ತಾ- ನ ಕೂಡಲೇ ಇಗ್ಲೂ €ಬ್‌* ಪಕ್ಷಿ ಕೆಯ ಒಬ್ಬ ವರದಿಗಾರ ಡಾ. ಕ್ಯಾಂಟ್ಲಿ ಯವರನ್ನು ಸಂದರ್ಶಿ- ಸಿದ. ಅವರು ಈ ಪ "ಕರಣದ ಸಂಪೂರ್ಣ ವಿವರ- ಗಳನ್ನು ಪತ್ರಿಕೆಗೆ. ನೀಡಿದರಲ್ಲದೆ, ತಾವು “ಟೈಮ್ಸ್‌ ಪತ್ರಿಕೆಯ ಸಹಾಯ ಕೋರಿದಾಗ ನಡೆದ ಸೆಂಗತಿಯನ್ನೂ ತಿಳಿಸಿದರು. ಅದೇ ನಿರ್ಣಾಯಕ ಫಟ್ಟ ಜಾ ಪರಿಣಮಿಸಿತು. "ಗ್ಲೋಬ್‌? ಪತ್ರಿ ಕೆಯ ಪ್ರಕರಣ ಬೆಳಕಿಗೆ ಂದೊೊಡನೆಯೇ ಹ ಸ್‌ ಹಲವಾರು ಪ ತ ಈ ಹ ಹೇಯ ಪ್ರಕ- ತೀವ್ರ ಬೆಳಕು ಬೀರಿತು. ಅನೇಕ ‘ok ಡಿ FE £ pH 6 dl nH C 7 ೪ 6. 6. Fo ೧ರ ಲ ಜ್‌ 9 ₹೬ CL 2 ಟ್‌ CX ೩. [4 & ಸ 9 ತ್ರ 2 ಲ 1 ಶಿ ತತ್ತಿಗೆ ಹಾಕಿ, ವಿವರಗಳನ್ನು ಕೇಳತೊಡಗಿದರು. ದೂತಾವಾಸದ ಕಾರ್ಯದರ್ಶಿ ಟಾಂಗ್‌ ಅವ- ರನ್ನು ನಗುನಗುತ್ತಲೇ ಭೇಟಿಯಾಗಿ, “ಇದೊಂದು ದೊಡ್ಡೆ ಹುಡುಗಾಟ. ಒಬ್ಬ ವ್ಯಕ್ತಿ ಎಷ್ಟು ಜನ- ' ರನ್ನು ಮರಳುಗೊಳಿಸ ಬಹುದು! ಖಂಡಿತ ಘ್‌ ಪ್ರಕರಣ ನಡೆದಿಲ್ಲ,” ನಮ್ರವಾಗಿ ವಿವರಿಸಿದ. | ಎಫ್‌ಸಿಐ ಗೊಬ್ಬರದಿಂದ ಯಾವದೇ ಭೂಮಿಸು ಕಡಿಮೆ ಖರ್ಜಿನಲ್ಲಿ ಹೆಚು ಬೆಳೆಯನ್ನು ಬೆಳೆ ರೆ ೧5 ) ಹಾರೀವ್ತಾ ಜ್‌ poe ಖಂ ಅಥವಾ ರಾಬಿ ಫಸಲಿನ ಕಾಲದ ರು ಮಣಿ ಡಿ ನೈಸರ್ಗಿಕ ಸಂಪತು ಪಣರ್ಣ: ಶ್ರಿ ° ಸ ks ಸ ತಾ ಪೂರ್ಣವಾಗಿ ಕಳೆದುಕೊಂಡಿದ್ದಲ್ಲಿ ಮುಂದಿನ ಬೆಳಿಗೆ ಬೀಜಗಳನ್ನು ಬಿತ್ತುವ ವೆ ಚ್ಚಿನ 4 ೂದಲು ಹೆಚ್ಚಿನ ವಿರುವ, ಹೆಚ್ಚು ಪೋಷಣೆಯನ್ನು ನೀಡುವ ಉತ್ತಮ ದರ್ಜೆಯ ಗೊಬ್ಬರ ವುನಿಮಗೆ ಬೇಕಾಗುತ್ತದೆ. ಐಫ್‌ ಸಿಐ ಇವರು ಎಲ್ಲಾ ವಿಧ- ಕ್ಷ” ದಲೂ ಎಲ್ಲಾ ಮಾದರಿಯ ಜೆ A, ತ ps ಆಶಾ ಬೆಳೆ ಗಳಿಗೆ ಮ ಈ, ಇಲ್ಲಾ ಮಾದ- ಲ್ಲಾ ಟು ಮಣಿ ಗೆ ಸರಿಹೋಗುವಂ ತಹ ಕ್ಸ್‌ ಹಿತ ಎವೆ ಫಿ ಊಂ) ಕಟಿಬೊWರು ದರದಲ್ಲಿ ಎಮಿ ೧ ೧ ತಗ ದನ್ನ ೮ ಎನೆ ಗೊಬ್ಬರವನ್ನು ಇಡುವರು. ಲ pe ಇವನ ಇತ ar ಕರಿಸಿದಿ ಮುತ್ತು ಹರಳುಗಳ ರೊ ಗೆ ಳಾ ಾ್‌ ಧೂಎಿದಿೂ ದೊರೆಯುತ್ತದೆ. ಸಲ್ಪಟ್ಟಿದೆ, ಆದ್ದರಿಂದ ಸಾಗಿಸುವುದು ಸ ಸುಫಲಾ; ಹರಳಿನ ರೂಪದಲ್ಲಿರುವುದರಿಂದ ಗಿಡದಿಂದ ಪುಷ ಕರವಾಗಿ ಪ್ರತಿ ಕಾಳುಗಳು ಬೆಳೆಯಲು ಸಹಾಯಕಾರಿಯಾಗಿದೆ. ನಿಮಗೆ ಬೇಕಾಗುವ ಗೊಬ್ಬರ ಪ ವಾದ ಸಲಹೆಗೆ ಇವರನ್ನು ಸಂಪರ್ಕಿಸಿ. ದಿ. ಫರ್ಟಿಲೈಸರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ ೪/೨. ಮಿಲ್ಲರ್‌ ರಸ್ತೆ ಬೆಂಗಳೂರು-೫೦೦೦೫೨. ಎಫ್‌ಸಿಐ ಎಲ್ಲಿ ಯಾವಾಗ, ಯಾವುದೇ ಬೆಳೆಯನ್ನು _ ಆಡಿದೆ ಒರ್ಜಿನಛಿ ಣೆೇಚ್ತು ಜೆನೆಯೊಬಖಹುದು. ೧೩೪ ಪ್ರಜೆಗಳಾಗಲಿ ಇಂಗ್ಲೆ ಂಡಿನ ಪ್ರಜೆಗಳಾಗಲಿ ಈ ಬಗೆಯ ಅಪಹರಣ, ಗುಪ್ತ ಬಂ ನನ, ಗಡೀಪಾರು, 2 ಇ ಇ ಲ್‌ ತಾಲ ರಾ ಶಿಶಚ್ಛೀದನಗಿನನ್ನೂ ಸಹಿಸೂ ಲ್ಲ. ನಿಮ್ಮ ಮಾತು ಸುಳ್ಳಾ ಗಿದ್ದ ಲ್ಲಿನಿಮ ನು ನೀವೇ ರಕ್ಷಿಸಿಕೊಳ್ಳ ಬೇ- ಆ) ಅ ಒಕ ಆಗಲೇ ಉದ್ರೆ ಸಾಜ! ಜನತೆ ಜೆ ವಿ ತ್‌್‌ [os ನಿಜ ಹೇಳಿ! “ಎಂದು ಸ್ಪಷ್ಟಪಡಿಸಿದರು ಹ್‌ 21 ಆಗ ಡೂಕಾನಾ ಧ ಹಾಲಿಡೇ ಮೆಕಾರ್ಟಿನಿ ಅಲ್ಲಿಗೆ ಹಾಜರಾದ. ವರ- ದಿಗಾರರು ಅವನನ್ನು ಕೇಳಿದರು. ವಿದೇಶಾಂಗ NESS ಕರೆ ಬಂದಿತ್ತಲ್ಲವೆ?” “ಹೌದು, 8 “ಈ ಪೃ ಕರಣದ “ಮುಗ ಸಸ ಏನು ಹೇಳುವಿರಿ?” “ಪು ; ಕಟವಾಗಿರುವ ವಿಚಾರಗಳನ್ನು ಬಿಟ್ಟು, ಹೆಚ್ಚಿಗೆ: ಏನನ್ನೂ ಹೇಳಲಾರೆ.” “ವಿದೇಶಾಂಗ' ಖಾತೆಯ ಲಾರ್ಡ ಸಾಲಿಸ್‌ಬರಿ ಚೀನೀ ರಾಯಭಾರಿಗಳಿಗೆ ಖಂಡಿತ ಚೀನೀ ನಳನನ್ನು ಬಿಡುಗಡೆ ಮಾಡಿರೆಂದು ಆಜ್ಞಾ ಪಿಸಿಲ್ಲವೆ “ಹಾದ ದು; ಹ ಇಲ್ಲಿ ಬಂಧಿತರು ಯಾರೂ ಇಲ್ಲ. ಇಲ್ಲಿರುವ ಯುವಕ ತಾವೇ ಸ್ವಂತ ಇಚ್ಛೆ ಯಿಂದ ಹ € ಬಂದು ಶರಣಾಗಿದ್ದಾನೆ. ಯಾರೂ ಅವನನ್ನು ಪಹರಣ ಮಾಡಿಲ್ಲ. : ಆತ ಒಬ್ಬ ಗುಪ್ತಚಾರನಿ ತಂ ಸಂಶಯದ ಮೇಲೆ ಆತನನ್ನು `ನಾವು ಇನ್ನೂ ಇಲ್ಲೇ ಇರಿಸಿಕೊಡಿ ದ್ದೇವೆ. ಚೀನೀ ಸರಕಾರದ ಆ ಆಜ್ಞೆಯನ್ನು ಕಾಯು ತ್ತಿದ್ದೇವೆ. ಇಡೆ ೮. ದೂತಾವಾಸ ಚೀನೀ ಆಗಮಿಸಿದ ಯಾವ ಚೀನೀ ಪ್ರಜೆಯನ್ನಾ ಗಲಿ ಸಂಶಯದ ಮೇಲೆ ದಸ್ತಗಿರಿ ಭಾ ಇಂಗ್ಲೇಡ್‌ ಭೂಪ್ರದೇಶದಲ್ಲಿ ಹೀಗೆ ವಾರೆಂಟ್‌ ಇಲ್ಲದೆ ದಸ್ತಗಿರಿಯಾಗಿದ್ದ ಪಕ್ಷ ಅದು ಆಕ್ರಮವಾಗುತ್ತಿತು. ಈಗ ಯಾವ ಆಕ್ಟಮವೂ ನಡೆದಿಲ್ಲ.” “ಅತನಿಗೆ ನೀವು "ಚಿತ್ರ ಹಿಂಸೆ ಕೊಡುತ್ತಿ ಲ್ಲವೆ?” ಎಂದೊಬ್ಬ Sune ಕೇಳಿದ, “ಅತನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳ- . ಕಸ್ತೂರಿ, ಎಪ್ರಿಲ್‌ ೧೯೭೭ 1 1 ಒಳ 2 ಚ್‌*್‌೯' ತ ತ ಬಾರ ಲಾಗುತ್ತಿದೆ.” ಎಂದು 'ಮೆಕಾರ್ಟಿನಿ ಆಶ್ವಾ ಸಫಿ A ಆ ಇಂಗ್ಲಿಷ್‌ ವಕೀಲನ ಸವಿಮಾತು ಗಳನ್ನು ಬ್ರಿಟಿಷ್‌ ಪಿ ಕಾಕರ್ತರು ಪೂರ್ತಿಯಾಗಿ ನಂಬಲಿಲ್ಲ. ಬ್ರಿಟಿಷ್‌ ವಿದೇಶಾಂಗ ಶಾಖೆಯು ಬಂಧಿತ ಯನ್ನು ಬಿಡುಗಡೆ ಮಾಡಬೇಕೆಂದು ನೀಡಿದ ಆದೇಶವನ್ನು ಚೀನೀ ಸರಕಾರ ಅನಾಗರಿಕ ರೀತಿಯಲ್ಲಿ ಒಬ್ಬ ವ್ಯಕ್ತಿಯನು ಅಪಹರಿಸಿ ಗೌಪ್ಯವಾಗಿ ತಮ್ಮ ದೂತಾವಾಸದಲ್ಲಿ ಸೆರೆ ಇಟ್ಟಿರುವ ಸಂಗತಿಯನ್ನು ಖಂಡಿಸಿ ವ್ಯಕ್ತಿ ಪ್ರ ನಾ ಬಿಸಿ, ಸ ಎಲ್ಲ ಪತ್ನಿ ೨ ಕಿಗಳೆಲ್ಲಿಯೂ ಸಂಪಾದಕೀಯ ಲೇಖನಗಳು ಕಟವಾದುವು. ಕೂಡಲೇ ಸ್ಕಾಟ್ಲೆಂಡ್‌ ೂರ್ಡು ಚೀನೀ ದೂತಾವಾಸಕ್ಕೇ' ಕಾವ ಲಿಟ್ಟಿ ತು. ಬ್ರಿಟನ್ನಿನ ವಿದೇಶಾಂಗ ಮಂತ್ರಿ ಲಾಡ್‌ ಸ್ಯಾ ಲಿಸ್‌ಬರಿಯು ಚೀನೀ ರಾಯಭಾರಿಗೆ ಒಂದು ಅಧಿಕೃತ ಪ್ರ ತಿಭಟನಾಪತ್ರ ಬರೆದು ಬಂಧಿತ ವ್ಯಕ್ತಿ ಯನ್ನು ಕೂಡಲೇ ಬಿಡುಗಡೆ ಮಾಡುವಂತೆ "ಆದೇಶ ನೀಡದರು. ಮುಂದಿನ ಎರಡು ಗಂಟೆಗಳಲ್ಲಿಯೇ ಚೀನೀ ದೂತಾವಾಸದ ಅಧಿಕಾರಿಗಳು ಬಂಧಿತ ಯುವಕ- ನೆಡೆಗೆ ಬಂದು ಬಟ್ಟೆ ಧರಿಸಿಕೊಂಡು ಸಿದ್ಧವಾಗು- ₹. ಲ ತ್ತಿ ತಿ ಖು ವಂತೆ ಹೇಳಿದರು. 'ಅತ ತನ್ನ ಕೋಟು, 'ಬೂಟು- ಗಳನ್ನು ಹಾಕಿಕೊಂಡ. ತನ್ನೆ ನ್ನು ಬಿಡುಗಡೆ ಮಾಡುವರೊ ಇಲ್ಲವೇ ಮತಾ ವ್ರದಾದರೂ ನೆಲ. ಮಾಳಿಗೆಗೆ ಒಯ್ದು ಗುಂಡಿಟ್ಟು ಕೊಲ್ಲವರೋ? ಎಂದು ಸಂಶಯ ಯುವಕನಿಗೆ ಉಂಟಾಯಿತು. “ನನ್ನನ್ನು ಎಲ್ಲಿಗೆ ಕರೆಯುತ್ತೀರಿ?” ಎಂದು ಅವನು ಪ್ರಶ್ನಿಸಿದ. ಅದಕ್ಕೆ ಯಾರೂ ಉತ್ತರ ಕೊಡಲಿಲ್ಲ. ಮೌನವಾಗಿ ಅವರು ಅವನನ್ನು ಒಂದು ಕರೆದುಕೊಂಡು ಬಂದರು. ಅಲ್ಲಿದ್ದ ಒಂದು ಸೋಫಾದ ಮೇಲೆ : ಮೂವರು ವ್ಯಕ್ತಿಗಳು ಕುಳಿತಿದ್ದರು. ಅವರಲ್ಲೊಬ್ಬರು ಡಾ. ಕ್ಯಾಂಟ್ಲಿ. ಯುವಕನಿಗೆ ಅವರ. ಸ್ನೇಹಪರ ಮುಖವನ್ನು ನೋಡಿದೊಡನೆಯೇ ಮತ್ತೊಮ್ಮೆ ಹುಚ್ಚಿ ಬಂದಂತಾಯಿತು." ಅವರ ಥ್‌: ಮೋ ಸುಸ- - ಜ್ವಿತವಾದ ವಿಸ್ತಾರವಾದ ದಿವಾನ್‌ಖಾನೆಗೆ. ನ ಚ, | ಈಸ. ಟೂಥ್‌ಪೇಷ್‌ ಮತ್ತು ಮಾಥವಾಶ್‌ ಎರಡೂ ಒಂದರಲಿಯೇ RE ಗೋವಾ ಸೆ. ಬಳ ಈ.ರಾಜ್ಯ ಗಳಲ್ಲಯ' ಆಯ್ದ ನಗರಗೆ: ರ್‌ 'ಅವರ ಉತ್ತ ಸಷ ಗ್‌ ಹ ಇದ್ದಿ ಬ ಲ್ಲಿ ಜಟ ಹ ಸ್ಮಾಟ್ಲೆ ಪೋಲೀಸ್‌ ಭು ಸ್ಟೆ ಕ್ಸ ರ್‌, ವಿದೇಶಾಂಗ ಕಚೇರಿಯ "ಒಬ್ಬ ಅಧಿಕಾರಿ. ಅಲ್ಲಿ . ಟಾಂಗನೂ ಇರಲಿಲ್ಲ, ಚೀನೀ ದೂತಾವಾಸದ ಒಬ್ಬ ನರಪಿಳ್ಳೆ ಕೈಯೂ ಇರಲಿಲ್ಲ. ಚೀನೀ ದೂತಾವಾಸದ ಹೆಬ್ಬಾ ))ಗಿಲು ವಿಶಾಲ- ಮಾಗಿ ತೆರೆದುಕೊಂಡಿತು. ನಾಲ್ಕು ಜನರೂ _ ಸಂತೆಸೇಷದಿಂದ ಹೊರಕ್ಕೆ ಬಂದರು. ನೂರಾರು ' ಪಶ್ರಿಕಾಕರ್ತರು ಅವರನ್ನು ಮುತ್ತಿಕೊಂಡು ಯುವಕನಿಗೆ ಪ್ರಶ್ನೆಗಳ ಸ ಹಾಕಿದರು. ಎಲ್ಲಕ್ಕೂ ಅವನು ಸ್ನೇಹಪರ- ನಾಗಿ ಉತ್ತರಿಸಿದ. ಆದರೆ ತಾನು ಹೇಗೆ ಬಾಹ್ಯ ಜಗತ್ತಿ ನೊಡನೆ ಸಂಪರ್ಕ ಬೆಳೆಸಿದೆ- ನೆಂಬುದನ್ನು ಆತ ಹೇಳಲು ಒಪ್ಪಲಿಲ್ಲ. ತನ್ನ ಪ್ರಾಣ ಉಳಿಸಿದ್ದ ಸಾಮಾನ್ಯ ಸೇವಕನಿಗೆ ಆತ 'ಪ್ರತ್ಕುಪಕಾ ಸಪ್ಸಿಸಬೇಕಾಗಿತು ತ್ತೆ ಸ್ಕಾಟ್ಲೆಂಡ್‌ "ಯಾರ್ಡಿಗೆ* ಹೋಗಿ, ಅಲ್ಲಿನ ಅಧಿಕೃ 3 "ಪತ್ರ ಗಳಿಗೆ ಸಹಿ ಹಾಕಿದ ಬಳಿಕ ಆ 4 ಯುವಕ ಡಾ. ಕ್ಯಾಂಟ್ಲಿ ೀಯವರ ಮನೆಗೆ ಹೋಗಿ » ಷೇತೋಷದಿಂದ "ಊಟ ಮಾಡಿದ. ಅನಂತರ ಪ್ರತಿಯೊಂದು ಪತ್ರಿಕೆಗೂ ತನ್ನ ಕೃತಜ್ಞ ತೆಗಳನ್ನು ಬರೆದು ತಿಳಿಸಿದ: “ಪ್ರಿಕಾಸ್ಫಾತಂತ್ರ ಸ ಪ್ರಜಾಪ್ರಭುತ್ವ, ... ಸ್ವಾತಂತ್ರ್ಯ ಪ್ರೇಮ ಇವುಗಳಿಗೆ ತವರುಮನೆ ಕೆಯ ತಿರುವ ಇಂಗ್ಲೆಂಡ್‌ ದೇಶ ನನಗೆ ಪುನ- ಕ ರ್ಜನ್ಮ ಕೊಟ್ಟಿದೆ. ಇದೇ ಬಗೆಯ ರಾಷ್ಟ್ರವನ್ನು ಕಟ್ಟ ಲು ಯತ್ನಿ ಸುತ್ತಿರುವ ನನಗೆ ಚೀನೀ ಸರಕಾರದ ಕ್ರ್ರೂ ಕೆ ದಬ್ಬಾಳಿಕೆಯನ್ನು ವಿರೋ- ಧನಲು ಪತ್ರಿ ಕೆಗಳು, ಸರಕಾರ ಮತ್ತು ಸಿ ತ್ಸ 2 ತ ನಿಮ್ಮ \ -4238: ಗಾ C ಷಿ ತಗೊ v. ವ Tel. No. 522412: Calcutta: H. Muzarndar, nn ಚೆ M ladras; K. A ಭಾ ಸ ನ ಗಾತ್ರ ತಿ R. hopra* « ” ನ. ಸ ಶದಲ್ಲಿಯೂ ಸ್ಮಾ ಪಿಸಲು ನಾಕೆ. ಅಹೋರಾತ್ರಿ ದುಡಿಯುವೆ. ನಿಮ್ಮ ವಿಶ್ವಾಸಿ ಸನ್‌ ಯತ್‌ ಸೆನ್‌” ಈ ಪತ್ರವನ್ನು ಪ್ರಕಟಿಸಿದ ಯಾವ ಪತ್ರಿಕಾ ಸಂಪಾದಕರಾರೂ, ಮುಂದೊಂದು ದಿನ ಚೀನೀ ಕ್ರಾಂತಿಯ ಮಹಾ ಸೇನಾನಿಯಾಗಿ, ಅಲ್ಲಿನ »ಕ್ರೂರ ಸಮ್ರಾಟರ ನಿರಂಕುಶ ಆಳ್ವಿಕೆಯನ್ನು ಕಿತ್ತೊಗೆದು, ಚೀನಾದಲ್ಲಿ. ಪ್ರಜಾಪ್ರಭುತ್ವ ಸ್ಥಾಪಿಸಿ ಅದರ ಪ್ರಥಮ ರಾಷ್ಟ್ರಾ ಧ್ಯ ಕ್ಷ ನಾಗುವ ಒಬ್ಬ ಮಹಾ ವ್ಯ ಕ್ತಿಯಿಂದ 2 ಪತ್ತ ಬಂದಿದೆ ಎಂದು ತಿಳಿಯಲ್ಲ. ಬಡ ರೈ ತ ಯನು ಯತ್ತ ಹುಟ್ಟಿ ಬೆಳೆದ ಸನ್‌ ಚೀನಾ ದೇಶದಲ್ಲಿ ನಿರಂಕುಶ ನಡೆಸುತ್ತಿದ್ದ ಕ್ರೂರ ಮುಂಚೂ ತ ಟರನ್ನು ಕಿತ್ತೊಗೆದು ಅಲ್ಲಿ ಸ ತಂತ್ರ, ಪ್ರಜಾಪ ಭುತ್ತ ರಾಷ್ಟ್ರವನ್ನು ನಿರ್ಮಾಣ ಆಸ ಯಾರ ಕೈ ಸೆರೆಗೆ ಎರಡೂವರೆ ಲಕ್ಷ ಡಾಲರುಗಳ ಬಹುಮಾನವನ್ನು ಘೋಷಿಸ ' ಲಾಗಿತ್ತೋ ಆತ ೧೯೦೨ರಲ್ಲಿ ಸ ತಂತ್ರ ಚೀನದ ಪ್ರಥಮ ರಾಷಾ ಧ್ಯ ಕ್ಷನಾಗಿ ರಾಷ್ಟ್ರ ಪಿತ ಎಂದೆನಿಸಿಕೊಂಡ. ಪತ್ರಿ ಕಾಸ್ಟಾ ತಂತ್ರ ಬಂಧಿಯೊಬ್ಬನನ್ನು ರಾಷ್ಟ್ರ ಪಿತನನ್ನಾ ಗ ರೊಪೆ ಸಿತು. 2. ಯತ್‌ ಸಿ ನ್‌ ಇಸಿ ತ್ತ ವಾಷಿಂಗ್‌ ಕೆಕ್‌ ಸ್ಥಳೀಯ ತೆರಿಗೆಗಳು ಪ್ರತ್ಯೇಕ ಲು ನ [3 ಳಿ; pa ‘ ಕ ತೆರೆ ತ್‌ RENT 7 RTE NE ಗದಾ ॥ ಬ 1೪ 1 - TINT Registered withithe Registrar 0} ET for ಇನ) 8 No 363317 ಕಾಲಿಟಿ ಗ್ಲೂಕೋಸ್‌ ಬಿಸತ್‌ ಹಿಂಮೆಯ ಸುಟ್ಟನು" ತ POR 4 ಟ್‌ ತೂ 1 _.....1.( ಸತಪೂರ್ಣ ಆಹಾರ Free ಹಾನ್‌ ಗ್‌ (Y ಬ