[ಸ್ತು ಅಗಸ್ಟ್‌ 1992 ಬೆಲೆರೂ. 5. ಸಜ ಜೆ ಅಂದಚೆಂದಕ್ಕೊಂದು ಅಂಗೈ ಕನ್ನಡಿ NNN ತೆ BR ಭೌರತದ ಸ್ವಾತಂತ್ರ್ಯೋದಯಕ್ಕೆ ಮಹಾತ್ಮಾಜಿ ಕೊನೆಯ ಆಸ್ತ್ರವಾಗಿ ಬಳಸಿದ್ದು "ಚಲೇಜಾವ್‌ ಚಳವಳಿ.' ವರ್ಧಾದ ಸಂಕಲ್ಪಕ್ಕೊಂದು ಸಾಕಾರ ರೂಪ ಬಂದದ್ದು ಮುಂಬಯಿಯಲ್ಲಿ. 1942ರ ಅ.ಭಾ. ಕಾಂಗ್ರೆಸ್‌ ಮಹಾಧಿವೇಶನದಲ್ಲಿ. ಅಗಸ್ಟ್‌ 9ರ ಆ ದಿನ ಭಾರತೀಯರ ಪಾಲಿಗೆ ಸ್ವಾತಂತ್ರ್ಯ ಸೂರ್ಯವನ್ನು ಸ್ವಾಗತಿಸುವ ಸಂತಸದ ಕ್ಷಣವಾದರೆ ಬ್ರಿಟಿಶರ ಪಾಲಿಗೆ ಸಂಕಟದ ಸಮಯ. ಅವರು ಗಂಟುಮೂಟೆ ಕಟ್ಟಿ ಸೂರ್ಯ ಮುಳುಗುವ ನಾಡಿನೆಡೆ ಹೊರಡಬೇಕಾದ್ದು ಅನಿವಾರ್ಯವಿತ್ತು. ಆಯಿತು, ಮುಂದೆ ಆರು ವರ್ಷಗಳಲ್ಲಿ ಯೂನಿಯನ್‌ ಜಾಕ್‌ ಜಾರಿ, ತ್ರಿವರ್ಣಧ್ವಜ ವೇರಿತು. ಅದಾಗಲೇ ಐವತ್ತು ವರ್ಷಗಳಾದುವಲ್ಲ ಚಲೇಜಾವ್‌ ಚಳವಳಿ ನಡೆದು! ದಿನಗಳು ವರ್ಷಗಳಾಗಿ ಉರುಳುವುದೇನು ತಡ? | ಇದೀಗ ಮತ್ತೆ ನಾವೆಲ್ಲ ಭಾರತೀಯರು "ಚಲೇಜಾವ್‌' ಎನ್ನಬೇಕಿದೆ: ' ನಮ್ಮೊಳಗಿನ ಶತ್ರುಗಳಿಗೆ. ಸ್ವಾರ್ಥಿ, ದುರಾಚಾರಿ, ಪಟ್ಟಭದ್ರ ಹಿತಾಸಕ್ತಿಗ ತ | ಳಿಗೆ; ಕೋಮುಭಾವನೆಗಳಿಗೆ, ಈ ಹರ್ಷದ್‌ ಮೆಹ್ತಾಗಳಿಗೆ, ಹರ್ಷದ್‌ ಮೆಹ್ತಾಗಳನ್ನು ಪೋಷಿಸುವವರಿಗೆ - ಪೂಜಿಸುವವರಿಗೆ: ಈ ನಥೂರಾಂ, ೫ ಶಿವರಾಸನ್‌ಗಳಿಗೆ... ಒಟ್ಟಿನಲ್ಲಿ ನಮ್ಮನ್ನು ಒಂದಾಗಿ ನೆಮ್ಮದಿಯಿಂದ ; ' ಬದುಕಗೊಡದ ಒಡೆದಾಳುವ ನೀತಿಯವರಿಗೆ. ಸಬ್‌ಕೋ ಸನ್ಮತಿ ದೇ ಭಗವಾನ್‌... ಅ ವ್ಯವಸ್ಥಾಪಕ ಸಂಪಾದಕರು 11111111111111111111111[ ರಹ ಯೌಂಡಸೆ 111111111111111111111111 “ಕೇಳಬೇಡಿ' ಶೀರ್ಷಿಕೆಯಡಿ (ಮೇ 92) ಪ್ರಕಟ ಗೊಂಡ ಮೂರು ಪ್ರಶ್ನೆಗಳ ಕುರಿತು ಈ ಪ್ರತಿಕ್ರಿಯೆ: ಬೆಳಿಗ್ಗೆ ಎದ್ದ ತಕ್ಷಣ “ಎದ್ದಿರಾ?' “ಆರಾಮ ಅದೀರಾ?' “ಶರಣರೀ' ಎಂದು ke ಮಾತನಾಡಿಸುವುದು ಭಾರತೀಯರ ಸಂಪ್ರದಾಯ. ಇತ್ತೀಚೆಗೆ ನಗರಗಳಲ್ಲಿ ಪಾಶ್ಚಾತ್ಯರ ಪ್ರಭಾವ ಕಾಲೂ ರಿದ ಮೇಲೆ ಮೇಲ್ನೋಟದ ತುಟಿಯಂಚಿನ ನಗು ವನ್ನು ನಾವು ರೂಢಿಸಿಕೊಂಡಿದ್ದೇವೆ. ಈ ಮೊದಲು ನನಗೆ "ಎದ್ದಿರಾ?' ಪ್ರಶ್ನೆಯ ಹಿಂದಿನ ಆತ್ಮೀಯತೆಯ ಅರಿವಿರಲಿಲ್ಲ. ನಮ್ಮ ಹಳ್ಳಿ ಯಲ್ಲಿದ್ದಾಗ ಒಮ್ಮೆ ನಾನು ನನ್ನ ಸ್ನೇಹಿತ ಬೆಳಗಿನ ಜಾವ ಹೊರಗೆ ಹೊರಟಿದ್ದೆವು. "ಪರಿಚಯದ ಅಜ್ಜಿ ಯೊಬ್ಬರು “ಎದ್ದಿರಾ?' ಎ ಎಂದು ಕೇಳಿದರು. ನಾನು ಅಭ್ಯಾಸದಿಂದ "ಹ್ಞೂ...ನೀ ಎದ್ದೇನಬೆ?' ಎಂದು ಕೇಳಿದೆ. ಅವಳು ಹೋಗುವವಳಿದ್ದಳು. ನನ್ನ ಸ್ನೇಹಿತ ನಿಲ್ಲಿಸಿ ಕೇಳಿಯೇ ಬಿಟ್ಟ - "ನೀ "ದಿನಾ ಎದ್ದೇನಪಾ' ಅಂತ ಕೇಳ್ತಿಯಲ್ಲಾ... ಏಳದಿದ್ದರ ನಾವಿಲ್ಲಿತನಕ ನಡಕೊಂಡು ಬರ್ತಿದ್ದೆವೇನಬೇ?' ಆ ಹಿರಿಯ ಜೀವೆ ಹೀಗೆ ಉತ್ತರಿಸಿತು: ""ಅಲ್ಲ ತಮ್ಮಾ, ಎದ್ದಿರೇನು? ಅಂದ್ರ, ಒಂದಿನ ಗೆದ್ರಿ ಏನು ಅಂತ. ಈ ಜೀವ ಇವತ್ತು ಇರತೈತಿ ನಾಳೆ ಹೊಕ್ಕೈತಿ. ಜೀವನದಾಗ ಜಂಜಾಟ ಭಾಳ. ಅದಕ್ಕ ಒಂದಿನ ಗೆದ್ರೆನಪ ಅಂದಂಗ. ಹಿಂದಕ ಜೀವನ ಈಗಿನಷ್ಟು ಸಲೀಸು ಇರಲಿಲ್ಲ. ನನ್ನ ನೋಡು, ಕಾಲರಾದಾಗ ಏನೆಲ್ಲಾ ಕಳಕೊಂಡು ಇನ್ನೂ ಬದು ಕೀನಿ. ತಮ್ಮಾ, ನಾನು ಎಡ್ಡು ಸೆಜ್ಜಿ ಬರ ನೋಡೇನಿ. ಆಗ ಇವತ್ತಿದ್ದಂವ ನಾಳೆ ಇರತಾನ ಅನ್ನಂಗಿರಲಿಲ್ಲ... "ಎದ್ದಿರಾ?' ಅನ್ನೊ €ದರಾಗ ಇಷ್ಟೊ ೦ದು ಅರ್ಥ ತುಂಬೇತಿ ಎನ್ನುವುದು ನನಗೆ ಇಲ್ಲಿಯವರೆಗೂ ಗೊತ್ತಿರಲಿಲ್ಲ. ನನ್ನ ಸ್ನೇಹಿತ ಮಾತ್ರ ಏಕೋ ತೃಪ್ತ ನಾದಂತೆ ಕಾಣಲಿಲ್ಲ. (ನಾಗರಿಕತೆಯ ಪ್ರಭಾವ?) ಹೊಸಪೇಟೆ ಶೀನಿವಾಸ ಹುದ್ದಾರ 2 ೦೨ "ಶಬ್ದ ಭಾಂಡಾರ...' ಅಂಕಣದಲ್ಲಿ (ಜೂನ್‌ 92) “ಬಾಹತ್ತರ' ಎಂಬ ಮರಾಠಿ ಶಬ್ದವನ್ನು ಕೊಟ್ಟಿರು ಏರಿ. ಓದುಗರು ಕನ್ನಡ ಶಬ್ದ ಭಾಂಡಾರ ಬೆಳೆಸಿಕೊಳ್ಳ . ಬೇಕೋ? ಅಥವಾ ಅನ್ಯ ಭಾಷಾ ಶಬ್ದಭಾಂಡಾರ ಬೆಳೆಸಿಕೊಳ್ಳಬೇಕೋ? ಹೀಗಂದಾಕ್ಷಣ ನಾನು ಮರಾಠಿ ಅಥವಾ ಇನ್ನಾವುದೇ ಭಾಷೆಯ ದ್ವೇಷಿ ಯಲ್ಲ. ಈ ಅಂಕಣದ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾತ್ರ ನನ್ನ ಸಂದೇಹ. ಬಾಗಲಕೋಟೆ ರಾ.ಬಿ. ಮಿರ್ಜಿ ಅನ್ಯ ಭಾಷೆಯ ಶಬ್ದಗಳಿಗೆ ಗಡಿನಿರ್ಬಂಧದ ಬಗ್ಗೆ ನಿರ್ಲಕ್ಷ್ಯ ಜಾಸ್ತಿ! ಅಂತೆಯೇ ಅವು ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಓಡಾಡುವುದು ಸಹಜ. ಗಡಿಭಾಗಗಳಲ್ಲಿ ಇಂಥ ಕೊಡುಕೊಳ್ಳುವಿಕೆ ಅಧಿಕ. “ಬಾಹತ್ತರ' ಶಬ್ದ ಕೂಡ ಮೂಲತಃ ಮರಾಠಿಯದಾದರೂ ಕನ್ನಡದ ಮನೆ ಪ್ರವೇಶಿಸಿಯಾಗಿದೆ. ಹೀಗಿರುವಾಗ ಕನ್ನಡಿಗರ “ಶಬ್ದ ಭಾಂಡಾರ'ಕ್ಕೆ “ಬಾಹತ್ತರೆ'ವೇಕೆ ಹೊರತಾಗಬೇಕು? ಸಂಪಾದಕ ರಿ "ವೈಸ್‌ರಾಯರ ವಿಚಿತ್ರ ಹವ್ಯಾಸಗಳು' (ಜ್ನ 997) “ಲೇಖನದಲ್ಲಿ ““ಲಾರ್ಡ್‌ ಮೇಯೋ ಕೊಲೆ ಯಾದ ಏಕೈಕ ಗವರ್ನರ್‌ ಜನರಲ್‌'' ಎಂದು ಹೇಳಿರುವ ಮಾಹಿತಿ ತಪ್ಪು. ಲಾರ್ಡ್‌ ಕರ್ಜನ್‌ ವಾ ಲಿಯನ್ನು ಲಂಡನ್ನಿನ ಜಹಂಗೀರ್‌ ಭವನದಲ್ಲಿ ದಿ.1.7.1909 ರಂದು ಕ್ರಾಂತಿ ' ಕಾರಿ ಮದನ್‌ಲಾಲ್‌ ಧಿಂಗ್ರಾ ಗುಂಡಿಟ್ಟು ಕೊಂದ. ಮುಂದೆ ದಿ.17.8.1%09 ರಂದು ಧಿಂಗ್ರಾನನ್ನು ಗಲ್ಲಿ ಗೇರಿಸಲಾಯಿತು. ಹಾಸನ ಜಿ.ಜಿ. ಹರೀಶ ಲಿ "ವೈಸ್‌ರಾಯರ ವಿಚಿತ್ರ ಹವ್ಯಾಸಗಳು' (ಲೇಖಕ ಮುರಲೀಧರ ಕುಲಕರ್ಣಿ) ಲೇಖನ ಗವರ್ನರ್‌ ಜನರಲ್‌ಗಳು ಮತ್ತು ವೆ ೈಸ್‌ರಾಯ್‌ಗಳ ಬಗ್ಗೆ ಅಪ ರೂಪದ ವಿಷಯಗಳನ್ನು ತಿಳಿಸುವಲ್ಲಿ ಯಶಸ್ವಿಯಾ ದರೂ ನನ್ನ ಗಮನಕ್ಕೆ ಬಂದಂತೆ ಅದರಲ್ಲಿ ಒಂದೆರಡು ತಪ್ಪು ಮಾಹಿತಿಗಳು ನುಸುಳಿವೆ. ಲೇಖಕರು ಹೇಳಿದಂತೆ, ತಾನಾಗಿಯೇ ರಾಜೀ ಕೂರ ~~ ನಾಮೆ ಕೊಟ್ಟ ಗವರ್ನರ್‌ ಜನರಲ್‌ ಲಾರ್ಡ್‌ ಆಕ್ಲೆಂಡ್‌ ಒಬ್ಬನೇ ಅಲ್ಲ. ಲಾರ್ಡ್‌ ಹೇಸ್ಟಿ 0ಗ್ಸ್‌ ಕೂಡ ತಾನಾಗಿಯೇ ರಾಜೀನಾಮೆ ಇತ್ತ. 1823ರಲ್ಲಿ ಪಾಮರ್‌ ಆ್ಯಂಡ್‌ ಕಂಪನಿ ಎಂಬ ಬ್ಯಾಂಕಿಂಗ್‌ ವ್ಯವಸ್ಥೆಗೆ ತೋರಿದ ಪಕ್ಷಪಾತ ಮತ್ತು ಅದರ ಭ್ರಷ್ಟ ವ್ಯವಹಾರಗಳಿಗೆ ಬೆಂಬಲವನು ಸ ನೀಡಿದ್ದನೆಂದು ಆಪಾ ದಿಸಿ ಬ್ರಿಟಿಶ್‌ ಸರಕಾರ ಹೇಸಿ ೦ಗ್ಸ್‌ನ ನೀತಿಯನ್ನು ಖಂಡಿಸಿತು. ಇದರಿಂದ ಮನನೊಂದು ಹೇಸ್ಟಿ 0ಗ್ಸ್‌, ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿ ಸಿದನು. ಎರಡನೆಯದಾಗಿ ಲೇಖಕರು ಹೇಳಿದಂತೆ ಅತಿ ಕಡಿಮೆ ಕಾಲ ಅಧಿಕಾರದಲ್ಲಿದ್ದ ಗವರ್ನರ್‌ ಜನರಲ್‌ ಲಾರ್ಡ್‌ ಎಲಿನ್‌ಬರೋ ಅಲ್ಲ, ಲಾರ್ಡ್‌ ಮೌಂಟ್‌ ಬ್ಯಾಟನ್‌. ಸುಮಾರು ಒಂದೂಕಾಲು ವರ್ಷ (ದಿ.2 2.3.1947ರಿಂದ ದಿ.10.6.1948ರವರೆಗೆ) ಅವರು ಭಾರತದ ಗವರ್ನರ್‌ ಜನರಲ್‌ ಆಗಿದ್ದರು. ಅವರ ನಂತರ ಈ ಪದವಿಯನ್ನು ರಾಜಾಜಿ ವಹಿಸಿಕೊಂಡರು. ವೆಂಕಟಬೇನೂರು ಡಾ.ಎಸ್‌. ಅಶ್ವತ್ಥಮ್ಮ "ವಿ.ಸೀ. ಕಂಡ ಹೃದಯವಂತಿಕೆ'' (ಜೂನ್‌92) ಓದಿ ನನ್ನ ಕಾಲೇಜು ದಿನಗಳಲ್ಲಿ ಗೌರಿಶಂಕರ ಔನ ತ್ಯ ಹೊಂದಿದ್ದ ಪೂಜ್ಯ ಟಿ.ಎಸ್‌. 'ವೆಂಕಣ್ಣಯ್ಯನವರನ್ನು ಕಂಡಾಗಲೆಲ್ಲ ದೂರದಿಂದಲೇ ನಮಿಸಿ (ಕೈ ಕೈಲಾಸಂ ರು ಗಾಂಧೀಜಿಯನ್ನು ದೂರದಿಂದಲೇ ನೋಡಿ ದಲ್ಲೇ ನಮಸ್ಕರಿಸಿದಂತೆ) ತೃಪ್ತಿಪಡುತ್ತಿದ್ದ ನನಗೆ ಅವರ ಅಸಾಮಾನ್ಯ ವ್ಯಕ್ತಿತ್ವ ಕಣ್ಣಿಗೆ ಕಟ್ಟಿದಂ ತಾಗಿ ಕಣ್ಣೀರು ಹರಿಯಿತೆಂದರೆ, ವೆಂಕಣ್ಣಯ್ಯನವರ ಸಹವಾಸ, ಸಂಪರ್ಕ, ಹೃದಯ ಶ್ರೀಮಂತಿಕೆ, ಔದಾರ್ಯ, ವಿದ್ವತ್ತು, ಪ್ರೀತಿ ವಾತ ಲ್ಯಗಳನ್ನು ವರ್ಷಾನುಗಟ್ಟಲೆ ಅನುಭವಿಸಿದ ವಿ.ಸೀ.ಯವರಿಗೆ ಕಣ್ಣೀರು ಬಂದದಸ್ಟೆ, ಮತ್ತೆ ಮತ್ತೆ ಅವರ ಅನಂತ ಗುಣಗಳನ್ನು ಜ್ಞಾಪಿಸಿಕೊಂಡು ಅತ್ತದ್ದು ಏನಾ ಶ್ಚ ರ್ಯ? ದಾವಣಗೆರೆ ೦ ಜಿ.ಕೆ.ಶೇಷಾಚಲರಾವ್‌ ಡಾ.ಅನಿಲ ಕಮತಿಯವರು ""ಸೀಮಾ ಭಾಗದಲ್ಲಿ ನರಳುತ್ತಿರುವ ಕನ್ನಡ'' ಕುರಿತು ಚಿಂತಿಸಿರುವ ರೀತಿ ಅಭಿನಂದನೀಯ. (ಜುಲೈ 92) ಅಜ್ಜಿಯಿಂದ ಕನ್ನಡ ಪದವೊಂದನ್ನು ಹೊರಡಿಸಲು ಅಸಮರ್ಥನಾದುದು, ಮರಾಠಿ ಹೆಂಡತಿಯಿಂದ ನಿರರ್ಗಳವಾಗಿ ಕನ್ನಡ : ಮಾತನಾಡಿಸಲಾಗದ ಕನ್ನಡ ದೀಕ್ಷೆಯ ಜಾನ ಅಗಸ್ಟ್‌ 1992 ಮುಖಪುಟದ ಕಥಕ್‌ ನರ್ತಕಿಯ ವರ್ಣ “ಚಿತ್ರವನ್ನು ಒದಗಿಸಿದವರು ಡಾ. ಕರವೀರಪ್ರಭು ಕ್ಯಾಲಕೊಂಡ ಕೊನೆಯ ರಕ್ಷಾಪುಟದ ವರ್ಣಚಿತ್ರ ಡಿ. ಮಾಧವಮೂರ್ತಿ ಸೆರೆಹಿಡಿದದ್ದು. ಸೋಲು, ಭಾಷೆಯಾವುದಾದರೇನು ಶಿಕ್ಷಣ ತಾನೆ ಮುಖ್ಯ ಎಂಬ ಉದಾರತೆ, ಕನ್ನ ಡದ ಬಗೆಗೆ ನಾಲ್ಕಾರು ಮಾತುಗಳನ್ನಾ ಡಿದರೇ ನಾಯಕ ಪಟ್ಟದಿಂದ ವಿಲನ್‌ ಪಟ್ಟಕ್ಕೆ ಉದುರಿಬೀಳುವ ಪರಿಸ್ಥಿತಿಗಳು ಕೇವಲ ಗಡಿ ಭಾಗದಲ್ಲೇ ಅಲ್ಲ ಕರ್ನಾಟಕದ ಒಳಭಾಗಗಳಲ್ಲೂ ಸಾಕಷ್ಟಿವೆ; ಹೆಚ್ಚುತ್ತ ಲೂ ಇವೆ. ಕನ್ನಡೇತರರು ಕರ್ನಾ ಟಕದಲ್ಲಿ ಕಾಲೂರಿ ತಮ್ಮ ಭಾಷೆ ಸಂಸ್ಕೃತಿಗಳನ್ನು ಬೆಳೆಸಬಹುದಾದರೆ, ಇಲ್ಲಿಯೇ ಹುಟ್ಟಿ ಬೆಳೆದ ನಮಗೆ ಏಕೆ ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ನಮ್ಮ ಉದಾರತೆ - ನಿರಭಿಮಾನಗಳು ಎಷ್ಟು ಕಾರಣವೊ$, ಸರ್ಕಾರದ ಉದಾಸೀನತೆಯೂ ಅಷ್ಟೇ ಕಾರಣ. ದಃ ಲೇಖನವನ್ನು ಕಸ್ತೂರಿಯ ಓದುಗರೆಲ್ಲರೂ *ಗಮನಿಸಿರಲಾರರೆಂದರೆ ಆಶ್ಚ ರ್ಯವೇನಿಲ್ಲ : ಊಡಿಗೆರೆ ವಿ.ಎಸ್‌.ಸೂರ್ಯನಾರಾಯಣಾಚಾರಿ ©) ಮೆಕ್ಸಿ ಕೋದಲ್ಲಿ ಎಣ್ಣೆ ಬಾವಿ ಕೊರೆಯುತ್ತಿದ್ದಾಗ ಬೆಂಕಿಬಿದ್ದದ್ದು 1904ರಲ್ಲಿ. ಜೂನ್‌ ಸಂಚಿಕೆಯ 61ನೇ ಪುಟದಲ್ಲಿ ತಿಳಿಸಿದಂತೆ 1908ರಲ್ಲಿ ಅಲ್ಲ. ಶಿರಸಿ ಹರಿಹರ ಕಂಬ್ಳಿಸರ ಜೂನ್‌ 92ರ “ಕಸ್ತೂರಿ'ಯಲ್ಲಿ 'ಪ್ರಕಟವಾದ ಪುಸ್ತಕ ವಿಭಾಗ 'ಕರ್ಣ-ವೃಷಾಲಿ'ಯ ಮೂಲ ಗ್ರಂಥ "ಮೃತ್ಯುಂಜಯ' ಎಂಬ ಕಾದಂಬರಿ. ಓದುಗರನೇಕರ ಅಪೇಕ್ಷೆಯ ಮೇರೆಗೆ ಆ ಕಾದಂ ಬರಿಯ ಪ್ರಕಾಶಕರ ವಿಳಾಸವನ್ನಿಲ್ಲಿ ನೀಡುತ್ತಿ ದ್ದೇವೆ: ಅಮಿತ ಪ್ರಕಾಶನ ಬೆಳಗಾಂವಿ 0/0 ಪ್ರೊ. ಅಶೋಕ ನೀಲಗಾರ, ಫ್ರೀ ದಾಮೋದರ ಕಾಲೇಜ್‌ ಆಫ್‌ ಕಾಮರ್ಸ್‌ & ಇಕನಾಮಿಕ್ಸ್‌, ಮಡಗಾಂವ್‌ (ಗೋವಾ) ತಮ್ಮ ಟಪಾಲು ಕಟ್ಟೆಯಲ್ಲಿ ಮೊದಲು ವಿಚಾರಿಸಿ ಅನಂತರ ನಮಗೆ ತಿಳಿಸಬೇಕು. ಪತ್ರ, ವ್ಯವಹಾರ ಮಾಡುವಾಗ ಚಂದಾ ನಂಬರು ಹಾಕಿರಬೇಕು. ನಿಮ್ಮ ಶಬ್ದಭಾಂಡಾರ ಬೆಳೆಯಲಿ ...... 6 "| ಸ್ತ್ರೀವಾದ ಮತ್ತು ಮಾನವಶಾಸ್ತ್ರ! ...... 5: ೦ ನೇಮಿಚಂದ್ರ ಆಂಗ್ಲಜೀವನ : ಯಾತ್ರಿಕನು ಕಂಡಂತೆ.... 54 ೦ ಐ. ತ್ರೀರಾಮ್‌ ತೆ “ee ರೂ.110-00 3 ವರ್ಷಕ್ಕೆ ಅಂಚೆ ಸೇರಿ _ ರೂ.150-09 ಕೆಟ್ಟ ಯೋಚನೆಗೆ ಕೊಟ್ಟ ಬೆಲೆ (ನೀತಿ ಕಥೆ) ಕ ಕಸ್ತೂ ರಿ ಕಾರ್ಯಾಲಯ, ೦ಜೆಪ್ರೇ 4 ಕೊಪ್ಪೀಕರ ರಸ್ತೆ, "ನಾನು ದೇವರನ್ನು ಕಂಡಿದ್ದೇನೆ'-ಸರ್ಕಾರ್‌ . ಈ ಹುಬ್ಬಳ್ಳಿ = 580020 ೦ ಶಿವಾನಂದ ಕಣವಿ ee ಇ ಹೈ - ಗಣಿತದ ವಿಸ್ಮಯ ದೆ ನ್‌ ರಾಧ, 7 pe es 70 ೦ ವಿದ್ಯಾಧರ ಮುತಾಲಿಕ ದೇಸಾಯಿ ನೀನಾಸಮ್‌ : ೦ ಡಾ. ರುಸ್ತುಂ ಭರೂಚ ಸಾಧು ವಾಸ್ತಾನಿಯವರ ಕಿರುಗತೆಗಳು.... 88 . ಜನಸಂಖ್ಯಾಸ್ಫೋಟಕ್ಕೆ ಕಡೆಗೀಲು 90 ೦ ಟಿಆರ್‌. ಚಂದ್ರಶೇಖರ ಕವಿಗೋಷ್ಠಿ (ವಿಡಂಬನೆ) ಜ್ಯ ES 93 ೦ ಎಂ.ಡಿ. ಗೋಗೇರಿ "ಶಾಹ ಮುರೀದ ಮತ್ತು ಹಾನೀ (ಜಾನಪದ ಕಥೆ)......... 97 ೦ ಎಂ. ದಸ್ತಗೀರ ೦ ಬಿ.ಪಿ. ಚಳಗೇಂ ನಿಮ್ಮ ಅಂದಚೆಂದಕ್ಕೊಂದು 3 ೈಗನ್ನಡಿ. ಸ ೦ ತಿಂಗಳೇಶ ಭಾಲಜಿ ಪೆಂಢಾರಕರ್‌ (ನಾಸ್ಟಾಲ್ವ್ಜಿಯಾ) ೦ ಗೋವಾ 108 * ಸಹಾಯ ಸೌಲಭ್ಯಗಳು ಮನುಷ್ಯನನ್ನು ನಿರ್ಮಿಸಲಾರವು; ` ಸಂಕಷ್ಟ, ಅಡೆತಡೆಗಳು ಈ ಕೆಲಸ ಮಾಡುತ್ತವೆ. | - ವಿಲಿಯಂ ಮ್ಯಾಥ್ಯೂಸ್‌ | ಸ ದ್ವೇಷದಿಂದ ಶಮನ ಹೊಂದಲಾರದ ' ದ್ವೇಷವನ್ನೂ ಪ್ರೀತಿಯಿಂದ ಗೆಲ್ಲಲು ಸಾಧ್ಯ; - ಬುದ್ಧ ಹ ಹಲವಾರು ತಿರುವು ಮತ್ತು ನಷ್ಟ ಗಳ ತರುವಾಯ ಮನುಷ್ಯ ಸಭ್ವನೂ, ತಿಳುವಳಿಕ ' ಸ್ಥನೂ ಆಗುತ್ತಾನೆ. - ಬೆಂಜಾಮಿನ್‌ ಫ್ರಾಂಕ್‌ಲಿನ್‌ * ಉಲ್ಲಾಸಕರ ಭ್ರಮೆಯು ಕಠಿಣತಮ ವಾಸ್ತ ವಕ್ಕಿ ಂತ ಮೇಲು. - ಸಿ. ಎನ್‌. ಬೊವೀ. ಪುಸ್ತಕ ವಿಭಾಗ il ಮೂಲ: ಖುರಾತುಲೇನ್‌ ಹೈದರ್‌ ಕನ್ನಡಕ್ಕೆ : rr: Fe mek ಮಹಮ್ಮದ ಸ ಆರೋಗ್ಯದಂಗಳ ಅರ್ಥ್‌ರೈಟಿಸಾ ) ಆತಂಕ ಬೇಡ............145 ೦ ಡಾ. ವಿನೋದ ಎಂ. ಕಲ್ಕಾಣಪುರಕರ್‌ ನಂಯುವ ಹೆಜ್ಜೆಗೆ, ಉಲಿಯುವ ಗೆಜ್ಜೆಗೆ ನಮ್ಮ ದೇಶದಲ್ಲಿ ಎಷ್ಟೊಂದು ಶೈಲಿಗಳು, ಎನಿತೊಂದು ಹೆಸರುಗಳು! ಅಷ್ಟ ದಿಕ್ಕುಗಳನ್ನೂ ವ್ಯಾಪಿಸಿರುವ ಹಲವು ಹರಹಿನ ನಮ್ಮ ನೃತ್ಯ ಕಲೆಯ ಒಂದೊಂದು ಪ್ರಕಾರಕ್ಕೂ ಅದರದೇ ಆದ ಇತಿಹಾಸವಿದೆ, ವೈಶಿಷ್ಟ (ಎದೆ, ಪ್ರಾಚೀನ ಪರಂಪರೆಯಿದೆ. ಅಂತೆಯೇ "ಭಾರತ ಶಾಸ್ತ್ರೀಯ ನ ೃತ್ಯಕಲೆಯ ತವರು'' ಎಂಬ ಸಾರ್ಥಕ ಪ್ರಶಂಸೆ. ಕಥಕ್‌ ನೃತ್ಯಶೆ ಲಿ ಉತ್ತರಭಾರತದ ಕಲಾ ಸೃಷ್ಟಿ. ಖಯಗ್ವೇದ, ರಾಮಾಯಣ, ಮಹಾ ಭಾರತಗಳಲ್ಲದೇ "ನಾಟ್ಯಶಾಸ್ತ್ರ' ದಲ್ಲೂ "ಕಥಕ್‌ 'ನ ವಿವರಣೆ ಮುಖ್ಯವಾಗಿ ಉಲ್ಲೇಖಿಸಲ್ಪಟ್ಟ ದೆ. ನಮ್ಮ ಪ್ರಾಚೀನ ಪದಕೋಶಗಳಲ್ಲಿ ಅಲ್ಲದೆ ನೆರೆಯ ನೇಪಾಳಿ ಶಬ್ದಕೋಶದಲ್ಲೂ ಕಥಕ್‌ ಕಾಣಿಸಿಕೊಂಡಿದೆ. ಪಾಲಿ ಮತ್ತು ನೇಪಾಳಿ ಶಬ್ದ ಕೋಶಗಳಲ್ಲಿ "ಕಥಿಕೊ' (ಅಂದರೆ ವರ್ಣನೆ ಎಂದರ್ಥ), ಜೈನ ಗ್ರಂಥಗಳಲ್ಲಿ 'ಕುಟುಂಬ' ಎಂಬ ಸಮಾನ ಪದಗಳು ಸಿಕ್ಕುತ್ತವೆ. ಮೊಹೆಂ ಜೊದಾರೋ ಮತ್ತು ಹರಪ್ಪಾ ಪ್ರದೇಶಗಳಲ್ಲಿನ ಉತ್ಪನನದಲ್ಲಿ ದೊರೆತ ನೃತ್ಯನಿರತ ಭಂಗಿಯ ಮೂರ್ತಿಗಳು ಕಥಕ್‌ ನೃತ್ಯಗೈಯುತ್ತಿರುವಂ ತೆಯೇ ಭಾಸವಾಗುತ್ತದೆ. 6 ಎರಡು ಮುಖ್ಯ ಫರಾಣೆ | ಗಳಲ್ಲಿ ವಿಕಾಸಗೊಂಡದ್ದು ಕಥಿ'ಕ್‌ ನೃತ್ಮ ಶೈಲಿ. ಜಯ ಪುರ ಫರಾಣೆಯಲ್ಲಿ ಪದಗ ತಿಗೆ ಪ್ರಾಧಾನ್ಮ. ಎರಡನೆಯ ದಾದ ಲಖನೌ ಫರಾಣೆ ಯಲ್ಲಿ ಅಭಿನಯಕ್ಕೆ ಆದ್ಯತೆ. ಅ. A | ಕ ತರ ಸಮ್ರಾಟ ಅಕಬರನ ಕಾಲಕ್ಕೆ ಜೀವಿಸಿದ್ದ ' ಸ್ವಾಮಿ ಹರಿದಾಸ ಎಂಬ ಕಲಾದ ೈಷ್ಟಾರನನ್ನು' ಕಥಕ್‌ ನೃತ್ಯ ಪರೆಂಪರೆಯ ಅಧ್ವರ್ಯು ಎನ್ನಲಾ ಗುತ್ತದೆ. ಆತನ ಶಿಷ್ಕರನೇಕರು ದಿಲ್ಲಿ- ಪಂಜಾಬ್‌ ಮುಂತಾಗಿ ಸುತ್ತಲಿನ ಹತ್ತಾರು ಪ್ರದೇಶಗಳಲ್ಲಿ ಕಲೆಯ ಪ್ರಚಾರ ನಡೆಸಿದರು. ಆ ಕಾಲಕ್ಕೆ ನರ್ತಕಿಯರನೇಕರಿಗೆ ಕಥಕ್‌ ಶಿಕ್ಷಣ ದೊರೆತದ್ದೇ ಸ್ವಾಮಿ ಹರಿದಾಸನ ಶಿಷ್ಕರಿಂದ ಎಂದು ಆಧಾರ ಗಳು ಸಾರುತ್ತವೆ. ಹರಿದಾಸನ ಶಿಷ್ಯರಲ್ಲಿ ಪ್ರಮುಖರೆಂದರೆ ತಾನಸೇನ್‌, ಬೈಜೂ ಬಾವರಾ ಮತ್ತು ಅಮೀರ . ಖುಸ್ರೋ. ತಮ್ಮ ಈ ಗುರುವಿನಿಂದ ಸಂಗೀತ ಕೆಲಿತವರು ಶ್ರೇಷ್ಠ ಗಾಯಕರಾದರು, ವಾದ್ಯ ವಾದನ ಕಲಿತವರು ಅಸಮಾನ ವಾದಕರಾದರು ಕಸ್ತೂರಿ. ಮತ್ತು ನೃತ್ಯ ಶಿಕ್ಷಣ ಪಡೆದವರು "ಕಿನ್ನರ' 'ಕತ್ಸಕ್‌' ಎನಿಸಿಕೊಂಡರು. ಔರಂಗಜೇಬನ ಆಡ ಳಿತ ಬಂದಾಗ ಈ ಗಾಯಕ, ಕಿನ್ನರ - ಕತ್ನಕರೆಲ್ಲ ..ರಾಜಾಶ್ರಯದಿಂದ ವಂಚಿತರಾಗಿ ವಿಭಿನ್ನ ಪ್ರಾಂತ ಗಳಿಗೆ ಹೋಗಿ ನೆಲೆಸಿದರು. ಮಹಮ್ಮದ್‌ ಬಿನ್‌ ಕಾಸೀಮ್‌ ಮತ್ತು ಮಹ ಮ್ಹದ್‌ ಗಜನವೀಯರ ಕಾಲದಲ್ಲಿ ಕಥಕ್‌ ನರ್ತಕ - ನರ್ತಕಿಯರು ತುಂಬ ಗೌರವದ ಸ್ಥಾನ ಪಡೆದರು. ಅಲ್ಲಾವುದ್ದೀನ್‌ ಖಿಲ್ಜಿ ಮತ್ತು ಮಾನಸಿಂಗ್‌ ತೋಮರ್‌ನ ಆಸ್ಥಾನದಲ್ಲಿ ಕಥಕ್‌ ಕುರಿತ ಚರ್ಚೆಗಳು, ಸ್ಪರ್ಧೆಗಳು ನಡೆಯುತ್ತಿ ದ್ದವು. ತನ್ನ ಕಡೆಯ ದಿನಗಳಲ್ಲಿ ಔರಂಗಜೇ ಬನೂ ಈ ಶೈಲಿಯ ನರ್ತಕರಿಗೆ ರಾಜಾಶ್ರಯವಿ . ತ್ತನೆಂದು ಹೇಳುತ್ತಾರೆ. ಅಲಹಾಬಾದದ ಹಂಡಿಯಾ ನಿವಾಸಿ ಪಂ. ಈಶ್ವರಪ್ರಸಾದ್‌ ಎಂಬವ ಕಥಕ್‌ ನೃತ್ಯಕಲೆಯ ಪುನರುದ್ಧಾರವನ್ನು ಗೆ ದ. ತನ್ನ ಬದುಕಿನ ಬಹು ಕಾಲವನ್ನಾತ ಕಥಕ್‌ ಶೈಲಿಯ ಅಧ್ಯಯನ ಹಾಗೂ ಸುಧಾರಣೆಗಾಗಿ ಮೀಸಲಿಟ್ಟ. ಹೊಸ ಹೊಸ ಪ್ರಯೋಗಗಳನ್ನು ಕೈಗೊಂಡು ಕಥಕ್‌ ನರ್ತಕ-ನರ್ತಕಿಯರ ಹೊಸ ಪೀಳಿಗೆಯೊಂ ದನ್ನು ತಯಾರು ಮಾಡಿದ. ಕ್ರಮೇಣ ಜನಪ್ರಿಯತೆ ಪಡೆದುಕೊಂಡು ಬೆಳೆದ ಕಥಕ್‌ ನ ೃತ್ಯಶೆ ಲಿ ಅನೇಕ ಘರಾಣೆಗಳಲ್ಲಿ ವಿಕಾಸಗೊಂಡಿತು. ಇವುಗಳಲ್ಲಿ ಮುಖ್ಯವಾದು ವೆಂದರೆ ಜಯಪುರ್‌ ಘರಾಣೆ ಮತ್ತು ಲಖನ್‌ ಘರಾಣೆ. ಮೊದಲನೆಯದರ ಪ್ರವರ್ತಕ ಪಂ. ಈಶ್ವರೀಪ್ರಸಾದ, ಎರಡನೆಯದರ ಪ್ರಮುಖ ಭಾನುಜಿ. ಜಯಪೂರ ಘರಾಣೆಯಲ್ಲಿ ಪದಗತಿಗೆ ಪ್ರಾಧಾನ್ಯ. ಲಖನೌ ಘರಾಣೆಯಲ್ಲಿ ಅಭಿನ ಯಕ್ಕೆ ಆದ್ಯತೆ. ನೃತ್ಕಾಚಾರ್ಯ ಶಂಭು ಮಹಾರಾಜ್‌ ಹೇಳು ತ್ತಿದ್ದರು: "ನಾನು ಕಥಕ್‌ ನೃತ್ಯವನ್ನು ಲಯಪ್ರ ಧಾನವೆಂಬುದಕ್ಕಿಂತ ಹೆಚ್ಚಾಗಿ ಭಾವಪ್ರಧಾನ ' ವೆಂದು ಭಾವಿಸಿದ್ದೇನೆ. ಲಯಪ್ರಧಾನವನ್ನಾಗಿಸಿ ಬಿಡುವಲ್ಲಿ ಒಂದು ತೊಡಕೆಂದರೆ ತಬಲಾ ಅಗಸ್ಟ್‌ 1992 ಕಥಕ್‌ನ ಒಂದು ಆಕರ್ಷಕ ಮುದ್ರೆಯಲ್ಲಿ ಪಂ. ಬಿರಬೂ ಮಹಾರಾಜ್‌ ಇಲ್ಲವೆ ಪಖಾವಜ್‌ ಅನ್ನೇ ನರ್ತಕ ಅವಲಂಬಿಸ ಬೇಕು. ಕಲಾವಿದನಿಗೆ ಭಾವಪ್ರದರ್ಶನಕ್ಕೆ ಸ್ವಾತಂ ತ್ರ್ಯವೇ ಸಿಕ್ಕುವುದಿಲ್ಲ. ಭಾವಪ್ರದರ್ಶನವಿಲ್ಲದು ದನ್ನು. ನಾನು ನೃತ್ಯವೆಂದು ಕರೆಯಲು ಇಷ್ಟ ಪಡುವುದಿಲ್ಲ.' ಮುಗಲರ ಕಾಲದಲ್ಲಿ ಕಥಕ್‌ ನೃತ್ಯಶೈಲಿ ಬದಲಾವಣೆ ಹೊಂದಿತಂದೆನ್ನುವ ಪಂ. ಬಿರಜೂ ಮಹಾರಾಜ್‌ "“ಮುಗಲ್‌ ಬಾದಶಾಹಾ ದರಬಾ ರುಗಳಲ್ಲಿ ನಡೆಯುತ್ತಿದ್ದ ನಟನಾಗರರ ನಟವರಿ ನೃತ್ಯ ಅನ್ನಃಪುರದವರಿಗೆ ಆತ್ಮೀಯವಾಗುತ್ತ ಬೇಗಮರ ಲಕ್ಷ್ಯ ಸೆಳೆಯಿತು. ಪ್ರಾಚೀನವಾದ ಅದರ ಪೋಷಾಕುಗಳ ಬದಲಿ ಚೂಡಿದಾರ್‌ ಪೈಜಾಮಾ, ನಿಲುವಂಗಿ, ಮಖಮಲ್‌ ಶಾಲು, ಕಸೂತಿ ಹಾಕಿದ ಮುತ್ತುಕಟ್ಟಿದ ಟೋಪಿಗಳು ನರ್ತಕ-ನರ್ತಕಿಯರನ್ನು ಅಲಂಕರಿಸಿದವು. "ನಮಸ್ಕಾರ'ವನ್ನು "ಸಲಾಂ' ಎಂದೂ "ಪ್ರವೇಶ 'ವನ್ನು "ಆಮದ್‌' ಎಂದೂ ಕರೆಯಲಾಯಿತು. ನವಾಬಿ ಖಯಾಲಿಗೆ ತಕ್ಕಂಥ ಎತ್ತರವನ್ನು ಈ ನೃತ್ಯಶೈಲಿ ತಲುಪಿತು. ಆದರೂ ಅವುಗಳ ಮೂಲವೆಲ್ಲ "ಕ ೈಷ್ಣಕಥೆ'ಯೇ. ರಾಧೆಯೊಂದಿ 7 ಗಿನ ಕೃಷ್ಣನ ಚೇಷ್ಟೆಗಳು, ಮನಮೋಹನ. ಅವರ ತಲೆಯ ಮೇಲಿನ ಮಡಕೆಯೊಡೆಯು ವುದು, ಬೆಣ್ಣೆಕದಿವ ನಂದಲಾಲ, ಮುರಲೀನಾ ದಕ್ಕೆ ಮೆ ಮರೆಯುವ ಗೋಪಿಯರು.. ಎಲ್ಲವೂ ಅದೇ ರೀತಿ ಉಳಿದವು.'' ನೃತ್ಯಕಲೆಯ ಉಗಮಸ್ಥಾನ ಮತ್ತು ಚೇತನ ಧಾಮಗಳು ನಮ್ಮ ದೇವಮಂದಿರಗಳಷ್ಟೆ. ಆರಾ ಧ್ಯದೈವದ ಪ್ರೀತ್ಯರ್ಥ ಸಲ್ಲಿಸುವ ಹಲವು ಸೇವೆಗ ಳಲ್ಲಿ ನರ್ತನ ಸೇವೆಯೂ ಒಂದು. ದಕ್ಷಿಣದ ಲ್ಲದು ದೇವದಾಸಿಯರ ಮೂಲಕ ನಡೆದರೆ, ಉತ್ತರಭಾರತದಲ್ಲಿ ವೈದಿಕ-ಪೌರಾಣಿಕ ಆಖ್ಯಾ ನಗಳನ್ನು ಸ್ವರಬದ್ಧವಾಗಿ ಅಭಿನಯಪೂರ್ಣ ವಾಗಿ ಸಮಸ್ತ ಭಕ್ತರ ಸಮಕ್ಷಮದಲ್ಲಿ ದೇವತೆಗೆ ಸೇವೆ ಸಲ್ಲಿಸುವವರನ್ನು 'ಕಥಕ್‌' ಎಂದು ಕರೆಯ ಲಾಯಿತು. ಅಂತೆಯೇ "ಕಥನ`ಕ್ಕೂ “ಕಥಕ್‌'ಗೂ ತೀರ ಹತ್ತಿರದ ಸಂಬಂಧ. ಕಥಾನ ಕದ ಪ್ರಸ್ತುತೀಕರಣಕ್ಕೆ ಮನೋರಂಜನೆಯ ಪುಟ ಎಕ್ಕಲು ನ ೃತ್ಯಾಭಿನಯ ಅಥವಾ ಭಾವಭಂಗಿಗಳ ಪ್ರಯೋಗ ನಡೆಯತೊಡಗಿತು. ಕಾಲಾಂತರದಲ್ಲಿ ಇದು "ಕಥಾನಕ' ದಿಂದ ದೂರವಾಗಿ ಒಂದು ನೃತ್ಯಶೈಲಿಯಾಗಿಯೇ ಬೆಳೆ ಯಿತು. ಭರತನಾಟ್ಯಮ್‌, ಒಡಿಸ್ಸಿ ಮತ್ತು ಕಥಕ್‌ _ ಗಳನ್ನು ತುಲನಾತ್ಮಕ ದೃಷ್ಟಿಯಿಂದ ನೋಡಿದರೆ ಇವೆಲ್ಲವುಗಳ ಉದ್ಭವಕೇಂದ್ರ ಒಂದೇ ರೀತಿ ಯವು. ಆದರೆ ಆಯಾ ಪ್ರಾದೇಶಿಕ ಭಾಷೆ, ವೇಷಭೂಷ, ಬದುಕಿನ ರೀತಿಗಳಿಂದಾಗಿ ಈ ನೃತ್ಯಶೈಲಿಗಳಲ್ಲಿ ಭಿನ್ನತೆ ಬಂತು. ತತ್ಫಲವಾಗಿ ಈ ಎಲ್ಲ ನೃತ್ಯಗಳಲ್ಲಿ ವಾದ್ಯವೃಂದ, ಹಾಡುಗಾರಿಕೆ ಮತ್ತು ಭಾವಾಭಿ ವ್ಯಕ್ತಿಗಳಲ್ಲಿ ನಮಗೆ ವೈವಿಧ್ಯ ಪ್ರಾಪ್ತವಾಯಿತು. ಕಸ್ತೂರಿ ಇಡಿ ಭಾರತದ ಯಾವುದೇ ಪರಂಪರಾನುಗತ ಶಾಸ್ತ್ರೀಯ ನೃತ್ಯಶೆ ೈಲಿಗಳನ್ನು ಮೂರು ಮುಖ್ಯ ಭಾಗಗಳಲ್ಲಿ ವಿಂಗಡಿಸಬಹುದು: ನ ಓತ್ಯಭಾಗ, ನೃತ್ಯ ಮತ್ತು ನಾಟ್ಯಂ (ಅಭಿನಯ) ಎಂದು. ಸೂಕ್ಷ್ಮವಾಗಿ ಅವಲೋಕಿಸಿದರೆ ನಮಗೆ ಕಥನ ತಂತ್ರದ ನೃತ್ಯಭಾಗದಲ್ಲಿ ತಾಳ ಮತ್ತು ಲಯ ಗಳಿಗೆ ಪ್ರಾಮುಖ್ಯವಿರುವುದು ಕಂಡುಬರುತ್ತದೆ; ಭರತನಾಟ್ಯದಲ್ಲಿ ಜತಿಸ್ವರಂ ನರ್ತಕ ಭಿನ್ನಭಿನ್ನ ಜತಿಗಳ ಮೂಲಕ ತಾಳ ಮತ್ತು ಲಯಗಳನ್ನು ಒಡೆದೊಡೆದು ತೋರಿಸುತ್ತಾನೆ. ಅದೇ ರೀತಿ ಒಡಿಸ್ಸಿ ನ ೃತ್ಯದಲ್ಲಿ ಬಂಟೆ ಬಂದಿಶ್‌ಗಳ ಮೂಲಕ ತಾಳ ಮತ್ತು ಲಯಗಳಿಗೆ ಪ್ರಾಮುಖ್ಯವಿರುವುದು ವಿದಿತವಾಗುತ್ತದೆ. ಎರಡನೆಯ ಭಾಗ ನ ತ್ಯ. ಯಾವುದೇ ಶೈಲಿಯ ಈ ಭಾಗದಲ್ಲಿ ಲಯ ಮತ್ತು ಅಭಿನ ಯಗಳ ಮಿಶ್ರಿತರೂಪವನ್ನು ಪ್ರಸ್ತುತಗೊಳಿಸ ಲಾಗುತ್ತದೆ. ಇವುಗಳ ಉದಾಹರಣೆಗಳೆಂದರೆ “ಕಥಕ್‌'ನ ತರಾನಾ, "ಭರತನಾಟ್ಯಮ್‌' ತಿಲ್ಲಾಣ ಮತ್ತು "ಒಡಿಸ್ಸಿ'ಯ ಪಲ್ಲವಿ. ಈ ಮೂರು ಶೈಲಿಗಳ ವಿಭಿನ್ನ ಬಂದಿಶ್‌ಗಳು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಗಾಯನ ಪದ್ಧತಿಗಳ ಮೇಲೆ ಆಧಾರಿತವಾದವುಗಳು. ಮೂರನೆಯ ಭಾಗ 'ನಾಟ್ಯಂ' ಅಥವಾ "ಅಭಿನಯ' ಎಂದು ಕರೆಯಲ್ಪಡುತ್ತದೆ. ಇದ ರಲ್ಲಿ ಮೂಲರೂಪದಲ್ಲಿ ಅವೇ ಪೌರಾಣಿಕ ಕಥಾವಸ್ತುಗಳಿದ್ದು ಕಲಾವಿದ ಅವನ್ನು ನವರಸ, ಸಂಚಾರಿ ಭಾವ, ನಾಯಿಕಾಭೇದ ಮುಂತಾದ ನಾಟ್ಯತತ್ವಗಳನ್ನು ತನ್ನ ಪ್ರದೇಶದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಥಾನಕಗಳಿಂದ ಉದ್ದರಿಸಿ ಅಭಿನೀತಗೊಳಿಸುತ್ತಾನೆ. ಅದರ ಮೂಲ ಆಧಾರ ತತ್ವ ತುಲಸಿದಾಸ ವಿರಚಿತ "ರಾಮಚರಿತ ಮಾನಸ', ಸೂರದಾಸನ "ಪದ' ಇಲ್ಲವೆ ಜಯ ದೇವನ "ಗೀತಗೋವಿಂದ' ಅಥವಾ ತ್ಯಾಗರಾ ಜರ ಕೃತಿಗಳೇ ಆಗಿರಬಹುದು. ಈ ಎಲ್ಲ ನೃತ್ಯಶೈಲಿಗಳು ಮೇಲುನೋಟಕ್ಕೆ ಭಿನ್ನವೆನಿಸಿ ದರೂ ಮೂಲರೂಪದಲ್ಲಿ ಒಂದಕ್ಕೊಂದು ಅಗಸ್ಟ್‌ 1992 4 ಬೆಸೆದುಕೊಂಡಂಥವು. “ಕಥಕ್‌'ನ ತಂತ್ರಪಕ್ಷ ಮತ್ತು ಸಂಗೀತ ಪ್ರಧಾನ ಬಂದಿಶ್‌ಗಳ ರೂಪ "ಒಡಿಸ್ಸಿ' ಮತ್ತು "ಭರತನಾಟ್ಯಮ್‌'ಗಳಿಗಿಂತ ತುಂಬ ಭಿನ್ನವಾ ಗಿವೆ. ಇದಕ್ಕೆ ಮುಖ್ಯ ಕಾರಣ ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಗ ಳಲ್ಲಿ ಪ್ರಚಲಿತವಿರುವ ತಾಳ ಮತ್ತು ಗಾಯನ ಪದ್ಧತಿಗಳ ಭಿನ್ನತೆ. ನಮ್ಮ ಈ ಶೈಲಿಗಳು ಈ ತಾಳಪದ್ಭತಿಗಳ ಮೇಲೆ ವಿಭಿನ್ನರೂಪದಲ್ಲಿ ಆಧಾರಿತವಾಗಿವೆ. ನಾಟ್ಯಶಾಸ್ತ್ರದಲ್ಲಿ ಇವುಗಳಿಗೆ ಎರಡು ಪರಿಭಾಷಿಕೀಯ ಶಬ್ದಗಳು ಉಲ್ಲೇಖಿಸ ಲ್ಪಟ್ಟಿವೆ: “ನಾಟ್ಯಧರ್ಮಿ' ಮತ್ತು "ಲೋಕ ಧರ್ಮಿ' ಎಂದು. "ಭರತನಾಟ್ಯಂ' ಮತ್ತು "ಒಡಿ ಸ್ಸಿ'ಗಳು ನಾಟ್ಯಧರ್ಮಿ. ಯಾಕೆಂದರೆ ಈ ಶೈಲಿ ಗಳ ಬಂದಿಶ್‌ಗಳಿಗೆ ನಾಟ್ಯಶಾಸ್ತ್ರ ಒಂದು ನಿಶ್ಚಿ ತ ರೂಪ ನೀಡಿದೆ. ಈ ಶೈಲಿಯ ಅಭಿನಯ ನಿಷ್ಠತ್ತಿ ಸಹಜ ಮುಖವಿಲಾಸ ಮತ್ತು ನಯನ ಗಳ ಸೂಕ್ಷ್ಮ ಭಾವಗಳಿಂದ ಮಾತ್ರ ಸಂಭವಿಸಲಾ ಸಾಧ್ಯ. ಲಯದ ನವೀನ ಪ್ರಯೋಗಗಳಿಗಾಗಿ ಹಿಂದೂಸ್ತಾನಿ ತಾಳ-ಪದ್ಭತಿಯ ವ್ಯಾಪಕ ರೂಪವೆನ್ನಬೇಕು. ಇದರಲ್ಲಿ ಕಲಾವಿದ “ಸಮ್‌' ಅನ್ನು ತನ್ನದೇ ಲಯದ ಲಕ್ಷಣಕ್ಕನುಸಾ ರವಾಗಿ ತೋರಿಸಬಲ್ಲ. ಆದರೆ ದಕ್ಷಿಣ ಭಾರತದ ಪದ್ಧತಿಯಲ್ಲಿ ನಿಶ್ಚಿತ ಆವರ್ತನಗಳದೊಂದು ಸೀಮಿತ ಪರಿಧಿ ಇರುತ್ತದೆ. ಕಥಕ್‌ ನೃತ್ಯದಲ್ಲಿ ಚಮತ್ಕಾರಿಕ ಲಯಗಾರಿಕೆ ಮತ್ತು ರೋಚಕ ಜುಗಲ್‌ಬಂದಿಯ ರೂಪ ನೋಡಸಿಗುತ್ತದೆ. ನರ್ತಕರ ಗೆಜ್ಜೆ ಮತ್ತು ತಬಲಾ-ಪಖಾವಜ್‌ ವಾದಕರ ವಾದನಗಳ ನಡುವೆ ಒಂದು ಚಾಣಾಕ್ಷ ಸ್ಪರ್ಧೆಯೇ ಏರ್ಪಡುತ್ತದೆ. ಪ್ರೇಕ್ಷ ಕೆರಿಗೆ ಈ ಸತ್ಯವನ್ನು ಬಲ್ಲವರೆಷ್ಟು ಜನ? "ಆಕ್ಟೋಪಸ್‌'ಗೂ ತಾಯಿ ಹೃದಯ! ನಾವು ಆನೇಕ ಸಾರೆ "ಆಕ್ಟೋಪಸ್‌ ಹಿಡಿತ' ಎಂದು ಸರಾಗವಾಗಿ ಬಳಸಿ ಈ ಪ್ರಾಣಿಯನ್ನು ಕ್ರೂರವಾಗಿ ಬಿಂಬಿಸಿಬಿಟ್ಟಿ ದ್ದೇವೆ. ಆದರೆ ಅದಕ್ಕೂ ತಾಯ್ತನದ ತುಯ್ತ, ತ್ಯಾಗ, ಶ್ರದ್ಧೆಗಳಿರುವ | ಹೆಣ್ಣು ಆಕ್ಟೋಪಸ್‌ ದ್ರಾಕ್ಷಿ ಯಾಕಾರದ ಪಾರದರ್ಶಕ ಮೊಟ್ಟೆ ಗಳನ್ನಿ ಡುತ್ತದೆ. ಇವುಗಳ ಸಂಖ್ಥೆ ಒಂದು ಲಕ್ಷದ ಎಂಬತ್ತಾರು ಸಾಎರ ಮೀರುತ್ತದೆ! ಮೊಟ್ಟೆ ಮರಿಯಾಗಿ ಅವಸ್ಥಾ ೦ತರ ಸಂಂದುವ ತನಕ ಅಂದರ ಏಳುವಾರಗಳ ಕಾಲ ತಾಯಿ ಅಲ್ಲಿಂದ ಕದಲುವುದೇ ಇಲ್ಲ; ಅವುಗಳ ದೇಖರೇಖಿ ನೋಡಿಕೊಳ್ಳುತ್ತಿ ರುತ್ತದೆ. ಈ ಅವಧಿಯುದ್ದಕ್ಕೂ ತಾಯಿ ಒಂದೇ ಒಂದು ತುತ್ತು ಆಹಾರವನ್ನೂ ಸೇವಿಸದು! ಥೇಟ್‌ ತಂದೆ-ತಾಯಿಗಳ ತದ್ರೂಪದಂತಹ ಮರಿಗಳು ಮೊಟ್ಟೆ ಯೊಡೆದು ಹೊರಬಂದಾಗಲೇ ತಾಯಿ ಆಕ್ಟೋಪಸ್‌ಗಳ ತಪಸ್ಸು ಮುಗಿಯುವುದು. ನ ಕ್ಷಣಗಳು ತುಂಬ ಆಕರ್ಷಣೆಯವು. ಆದರೆ ' ಒಡಿಸ್ಸಿ ಅಥವಾ ಭರತನಾಟ್ಯಮ್‌ಗಳಲ್ಲಿ ಇಂಥ ಪ್ರಸಂಗಗಳು ಇಲ್ಲ. ಕಥಕ್‌ ನ ೃತ್ಯಕಲೆ ನಮ್ಮ ಮಿನಿಯೇಚರ್‌ ಚಿತ್ರಕಲೆಯಿಂದ ಪ್ರಭಾವಿತವಾ ಮೇಲೆಯೇ ಈ ಎರಡು ನೃತ್ಯಶೈಲಿಗಳು ಮುಖ್ಯ ವಾಗಿ ಆಧಾರಿತ. ಆದರೆ ಕಥಕ್‌ನಲ್ಲಿ ಇವುಗಳ ಪ್ರಯೋಗ ತೀರ ಸಾಮಾನ್ಯವೆಂಬಂತಿರುತ್ತದೆ. ಕಥಕ್‌ ಕಲಾವಿದರ ಜಾಣ್ಮೆ ಮತ್ತು ಸಾಮ ರ್ಥ್ಯಗಳನ್ನು ಅವರು ಲಯಗಳ ಏರಿಳಿತದೊಂ ದಿಗೆ ತಬಲಾ ಮತ್ತು ಪಖಾವಜ್‌ಗಳ ಬೋಲ್‌ ಗಳನ್ನು ಧಾರಾಪ್ರವಾಹದಂತೆ ವೇದಿಕೆಯ ಮೇಲೆ ಪುನರ್‌ಸ ೈಷ್ಟಿಸಿದಾಗ ಹಾಗೂ ಅಂಗಸಂಚಾಲನ ' ಮತ್ತು ವಿಭಿನ್ನ ಭಂಗಿಗಳ ಮೂಲಕ ಪ್ರಸ್ತುತಗೊ ೪ಸಿದಾಗ ಮಾತ, ಗುರುತಿಸಲು ಸಾಧ್ಯ. ಇದು ಕಲಾವಿದನೊಬ್ಬ ಲಯದ 'ಮೇಲೆ ಪ್ರಭುತ್ವ ಸಾಧಿಸಿದಾಗ ಮಾತ್ರ ಸಾಧ್ಯವಾಗಬಲ್ಲುದು. ಉಳಿದ ಶೈಲಿಗಳಲ್ಲಿ ಕಾಣಬರದ "ಸಾಧ್ಯತೆ" ಇದು. 6 . 9 ಚಂದು ಕಸ್ತೂರಿ ಕ ಅನಂತದ ಹಲವು ವೈಶಿಷ್ಟಗಳೊಂದಿಗೆ ಬಾಂಗ್ಲಾ ದೇಶದ ಬದುಕುತಿ ರುವ ಅಪರೂಪದ ಬುಡಕಟ್ಟು ಇದು ಔಪ್ಪತ್ತು - ಇಪ್ಪತ್ತೆರಡರ ತರುಣ ನಾಂಗ್ಲಾ ಆ ದಿನ ಹುಡುಗಿಯಂತೆ ತನ್ನನ್ನು ಸಿಂಗರಿಸಿಕೊಂ ಡದ್ದನ್ನು ಕಂಡು. ಅಚ್ಚರಿಗೊಂಡೆ. ““ಯಾಕೆ, ಯಾಕೆ ನೀನು ಕಿವಿಗೆ ಓಲೆಗಳನ್ನೂ ಕೂದಲಿಗೆ ಹೂಗೊಂಚಲನ್ನೂ ತೊಡುತ್ತಿ? ಯಾಕೆ ನಿನ್ನ ಹಲ್ಲುಗಳಿಗೆಲ್ಲ ಕಪ್ಪು ಬಳಿದುಕೊಳ್ಳುತ್ತಿ? ಹಣೆ ಗೆಲ್ಲ ಯಾಕೆ ಕೆಂಪು ಹಚ್ಚಿಕೊಳ್ಳುತ್ತಿ?'' ನಾನವ ನನ್ನು ಒಂದೇ ಸಲಕ್ಕೆ ಮೂರು ಪ್ರಶ್ನೆಗಳನ್ನು ಕೇಳಿದೆ. ಆತ ಒಂದೇ ಮಾತಿನ ಉತ್ತರವಿತ್ತ: "ಯಾಕೆಂದರೆ ಏನು ಹೇಳಲಿ? ನಮ್ಮ ಹುಡುಗಿ ಯರಿಗಿದು ತುಂಬ ಇಷ್ಟ.'' ಹೀಗೆನ್ನುತ್ತ ಆತ “ಒಳಗೊಳಗೇ ಉಬ್ಬಿ ಹೋಗಿದ್ದನ್ನು ಗಮನಿಸಿದೆ. ಮೃ ಜನಾಂಗದ ತರುಣರ ದಿನಚರಿಯ ಹೀಗೆ. ದಿನದ ಬಹು ಹೊತ್ತನ್ನವರು ತಮ್ಮನ್ನು ಸಿಂಗರಿಸಿಕೊಂಡು ಪ್ರಣಯದಾಟಕ್ಕೆ ಸಿದ್ಧರಾಗು ವುದರಲ್ಲೇ ಕಳೆಯುತ್ತಾರೆ. ಬಿಡುವಿನ ವೇಳೆ ಯಲ್ಲಿ ಅವರೆಲ್ಲರ ಮನಸ್ಸುಗಳು "ನರ್ತಿಸುವ ಮಯೂರಗಳು.' ಬಾಂಗ್ಲಾ ದೇಶದ ಚಿತ್‌ಗಾಂಗ್‌ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಮೃ ಜನಾಂಗ ದಕ್ಷಿಣ: ಏಶಿಯದ ಇನ್ನಿತರ ಬುಡಕಟ್ಟುಗಳಿಗಿಂತ ಭಿನ್ನ ವಾದ ರೂಢಿ-ಸಂಪ್ರದಾಯಗಳನ್ನುಳ್ಳ ಪಂಗಡ. ಅರೆಅಲೆಮಾರಿಗಳಾದ ಈ ಜನ ತಮ್ಮದೇ ಆದ ಬೇಸಾಯದ ರೀತಿಯನ್ನಳವಡಿಸಿಕೊಂಡವರು. ವಿಶಿಷ್ಟವಾದ ಬಾಳುವೆಯನ್ನು ನಡೆಸುವ ಮೃ , ಜನಾಂಗವನ್ನು ಬಹುತೇಕರು ನೆರೆಹೊರೆಯ ಮುರುಂಗ್‌ ಪಂಗಡಕ್ಕೆ ಸೇರಿದವರೆಂದು ತಪ್ಪಾಗಿ , 1ಕೃಪೆ : National Geographic] ಅಗಸ್ಟ್‌ 1992 ಮೃ. ಜನಾಂಗ ಚಿತ್ರ-ಲೇಖನ: ಹಾಸ, 9 ಕಾನ್ಟ್‌ ಡಯ್ಬರ್‌ ಬೌನ್ಸ್‌ ಭಾವಿಸುವುದುಂಟು. ಬಾಹ್ಯ ಜಗತ್ತಿಗೆ ಮೃ ಜನರ ಬಗ್ಗೆ ಗೊತ್ತಿರುವುದು ತೀರ ಅಲ್ಪ ಮಾಹಿತಿ. ಇತರ ಪ್ರಭಾವಗಳಿಗೆ ಅನಿವಾರ್ಯವೂ ಗಿಯೋ ಆಕಸ್ಮಿಕವಾಗಿಯೋ ಒಳಗಾಗಿ ತಮ್ಮ ಮೂಲ ಸ್ವರೂಪವನ್ನು ಈ ಜನ ಕಳೆದು ಕೊಳ್ಳುವ ಮುನ್ನವೇ ನಾನವರನ್ನು ಕಂಡು ಅವರ ಜೀವನ ವಿಧಾನವನ್ನು ಅರಿತುಕೊಳ್ಳಬೇ ಕೆಂಬ ಉದ್ದೇಶದಿಂದ ಮೂರು ಬಾರಿ ನನ್ನ ನಾಡಿನಿಂದ (ಪಶ್ಚಿಮ ಜರ್ಮನಿ) ಬಾಂಗ್ಲಾ ದೇಶಕ್ಕೆ ಹೋಗಿ ಬಂದೆ. ನನ್ನಂಥ ತರುಣನನ್ನು ಸಹಜವಾಗಿಯೇ ಕುತೂಹಲಕ್ಕೀಡುಮಾಡಿತು ಮೃ ತರುಣ-ತರುಣಿಯರ ತಂಡ. ಚಳಿಗಾಲದ ರಾತ್ರಿಗಳಲ್ಲಿ ಚದ್ದರು ಹೊದ್ದು ಮೈಯನ್ನು ಬೆಚ್ಚಗಾಗಿಸಿಕೊಳ್ಳುವ ಯತ್ನದಲ್ಲಿ ನಾನಿದ್ದಾಗ (ಕೊಳಲಿನಂಥ) ಬಿದಿರು ವಾದ್ಯದ ಮಂಜುಳದನಿ `ಕೇಳಿಬರುತ್ತಿತ್ತು. ಅದಕ್ಕೆ ಪ್ರತಿ ಯಾಗಿ ಇನ್ನೊಂದೆಡೆಯಿಂದ ಮತ್ತೊಂದು ಸುಶೀರ ವಾದ್ಯದ ದನಿ. ಒಮ್ಮೆ ಬಾರಿಸುತ್ತಿರುವ ವರು ಅದಾರೆಂಬ ಕುತೂಹಲದಿಂದ ಎದ್ದು ನೋಡಿದರೆ ದೂರದಲ್ಲೊಬ್ಬ ತರುಣ ಕೊಳಲೂ ದುತ್ತಿದ್ದ, ರಾಗಬದ್ಧವಾಗಿ. ಅದಕ್ಕೆ ಪ್ರತ್ಯುತ್ತರ ವಾಗಿ ಮತ್ತೊಂದು ಸ್ವರ ಕೇಳಿಬಂತು. ಚಳಿ ಯನ್ನು ಲೆಕ್ಕಿಸದೇ ಹೊರಟೆ. ಅವರಿಬ್ಬರೂ ಪ್ರಣಯಿಗಳು. ಕೊಳಲಿನಲ್ಲಿ ಯುಗಳಗೀತೆ ಹಾಡುತ್ತಿದ್ದರು. ಆನಂತರ ಇಬ್ಬರೂ ಜೊತೆಗೂಡಿ ಅಕ್ಕಿಯಿಂದ ತಯಾರಿಸಿದ ಮದ್ಯವನ್ನು ಸೇವಿಸಿದರು. ಈಗವರು ಇನ್ನಷ್ಟು ಮೈಚಳಿಬಿಟ್ಟರು. ಇಡೀ ಜಗತ್ತಿನಲ್ಲಿ ಇರುವ ವರು ತಾವಿಬ್ಬರೇ ಎಂದು ಭಾವಿಸಿರಬೇಕು. ಪ್ರಣಯಕೇಳಿಗೆ ತೊಡಗಿದ ಅವರನ್ನು ಅವರ ಪಾಡಿಗೆ ಬಿಟ್ಟು ನಾನು ಮರಳಿ ಮತ್ತೆ ಚದ್ದರು ಹೊದ್ದೆ. ಇಂಥ ಅದೆಷ್ಟು ಜೋಡಿಗಳು ಆ ಹೊತ್ತಿನಲ್ಲಿ ಇಡೀ ಜಗತ್ತಿ ನಲ್ಲಿ ತಾವಿಬ್ಬರೇ ಇದ್ದೇವೆಂಬ ಭಾವದಲ್ಲಿ ಬೆಸೆದುಕೊಂಡಿ ದ್ದುವೋ! ಸಾಮಾನ್ಯವಾಗಿ ದ್‌ ಪ್ರಣಯಿಗಳಲ್ಲಿ ಹುಡು ಗನಿಗಿಂತ ಹುಡುಗಿ ಒಂದೆರಡು ವರ್ಷ ಹಿರಿ ಯಳು. ಅವಳ ಅನುಮತಿ - ಇಚ್ಛೆಗಳಿಗನುಸಾರ ವರ್ತಿಸಬೇಕು ಆ ಹುಡುಗ. ""ಚಲುವೆ - ನೀನು ಹೂವಿಗಿಂತ ಚಂದ ಇರುವೆ. ನಾನು ಬಡವ. ನಿನ್ನ ಸೌಂದರ್ಯಸಿರಿ ನನಗೊಲಿದರೆ ನನ್ನಂಥ ಸಿರಿವಂತ ಬೇರಾರು ಜಗದಲ್ಲಿ? !'' ಎಂಬರ್ಥದ ಹಾಡನ್ನಾತ ಕೊಳಲಿನ ಮೂಲಕವೂ ನಂತರ (ಆಕೆ ಒಪ್ಪಿ ಪ್ರತ್ಯುತ್ತರವಿತ್ತ ರೆ) ಅಕ್ಕಿ ಮದ್ಯ ಸೇವಿಸಿದ ಮೇಲೆ ಶಬ್ದಗಳ ಮೂಲಕವೂ ಹಾಡು ತ್ತಾನೆ. ಹಾಂ, ಕೊಳಲಿನ ಮೂಲಕ ಆತ ಆ ಹಾಡನ್ನು ನುಡಿಸಿದಾಗ ಆಕೆ ಸುಮ್ಮನಿದ್ದುಬಿಟ್ಟರೆ “ಹುಡುಗಿಗೀಗ ಮನಸ್ಸಿಲ್ಲ' ಎಂದರ್ಥ. ಒಂದು ವೇಳೆ ಪಕ್ಕದಲ್ಲಿ ಉರಿಯುತ್ತಿರುವ ಬೆಂಕಿಗೆ ನೀರು ಸುರಿದರೆ ಆಕೆ ಬಹಿಷ್ಠೆಯಾಗಿದ್ದಾಳೆಂದು ಹುಡುಗ ಅರಿತುಕೊಳ್ಳುತ್ತಾನೆ. ಬಿದಿರುಕಡ್ಡಿಗಳಿಂದ ಆಕೆ ನೆಲಗುಡಿಸಿದರೆ ತಾನಾಕೆಗೆ ಒಪ್ಪಿಗೆಯಿಲ್ಲ ಎಂದು ಹುಡುಗ ತಿಳಿದುಕೊಳ್ಳಬೇಕು. ಮಾತಾಮುಹಾರಿ ನದಿಯ ದಡದಲ್ಲಿ, ಡಿಸೆಂ ಬರಿನ ಇಬ್ಬನಿಯ ತೆರೆಯಲ್ಲಿ ಮುಚ್ಚಿಕೊಂಡಿ ರುವ ಈ ಹಳ್ಳಿಗಳ ದೂರದ ನೋಟ ನಮಗೆ ಪೇಂಟಿಂಗ್‌ ಅನ್ನು ನೆನಪಿಗೆ ತರುತ್ತದೆ. ಇಂಥ ಸುಮಾರು ಇನ್ನೂರು ಹಳ್ಳಿಗಳು ಇಲ್ಲಿದ್ದು ಒಟ್ಟು ಮೂವತ್ತು ಸಾವಿರದಷ್ಟು ಮೃ ಜನರಿಗೆ ಅವು ಆಶ್ರಯ ನೀಡಿವೆ. ನಾನು ಮೊದಲು ಭೇಟಿಯಿ ತ್ತದ್ದು ಮೆಂಜೊಂಗ್‌ಪಾರಾ ಎಂಬ ಹಳ್ಳಿಗೆ. 12 ly "ಟಃ ತ್‌ 13 11.11 (ಕೆಡಿ ಕ್‌ 4 FEA (Mas! " ಪ್ರಿಯಕರನಿಗೆ ಉತ್ತರ ಬಿದಿರಿನಿಂದ ತಯಾರಿಸಿದ ಇಪ್ಪತ್ತೊಂದು ಮನೆಗ ೪ಿವೆ ಇಲ್ಲಿ. ಮೃ ಜನರ ಈ ಜೋಪಡಿಗಳ ದೊಂದು ವೈಶಿಷ್ಟ್ಯವುಂಟು. ನಮ್ಮ ಆಧುನಿಕ ಬಹು ಅಂತಸ್ತಿನ ಕಟ್ಟಡಗಳ ಕೆಳ ಅಂತಸ್ತನ್ನು ಕಾರು ಪಾರ್ಕಿಂಗ್‌ ಇತ್ಯಾದಿಗಳಿಗೆ ಬಿಟ್ಟ ಹಾಗೆ ಕಾಣುತ್ತದೆ ಈ ಮನೆಗಳ ಕೆಳಭಾಗ. ಬಿದಿರು ಮತ್ತು ಇತರ ಕಾಡು ಗಿಡಗಳ ನೇರ ಬೊಡ್ಡೆಗ ಳನ್ನು ನೆಲದಲ್ಲಿ ಹೂಳಿ ಅಟ್ಟಕಟ್ಟಿಕೊಳ್ಳುವ ಕಸ್ತೂರಿ ಇವರು ಸೂರಿಗೆ ಎಲೆಗಳನ್ನು ಒತ್ತೊತ್ತಾಗಿ ಪೇರಿಸುತ್ತಾರೆ. ಬಿದಿರು ಮೃ ಜನರ ಪಾಲಿಗೆ ಕಲ್ಪವೃಕ್ಷದಂತೆ. ಇವರ ಮೈಗೆ ನೆರಳನ್ನೂ, ಹೊಟ್ಟೆಗೆ ಅನ್ನವನ್ನೂ, ರಕ್ಷಣೆಗೆ ಆಯುಧಗ ಳನ್ನೂ ನೀಡುತ್ತದದು. ಬಿದಿರಿನಿಂದ ಇವರು ತಯಾರಿಸುವ ಬುಟ್ಟಿಗಳು ತುಂಬ ಗಟ್ಟಿ. ಕೆಳ ಅಂತಸ್ತು ಉರುವಲು ವಸ್ತುಗಳ ಉಗ್ರಾಣ, ಸಾಕುಪ್ರಾಣಿಗಳ ಕೊಟ್ಟಿಗೆ ಇತ್ಯಾದಿ ಇತ್ಯಾದಿ. ನಾನು ದೂರದಿಂದಲೇ ಆ ಹಳ್ಳಿಯ ಮೃ ಜನರತ್ತ ನೋಡಿದೆ. ಒಂದು ರೀತಿಯ ಗಾಬರಿಯಿಂದ ನನ್ನನ್ನು ಕಂಡ ಹೆಂಗಸರು ಮರೆ ಯಲ್ಲಿ ಅಡಗಿಕೊಂಡರು, ಹುಡುಗರು ಕುತೂಹ ಲದಿಂದ ನನ್ನ ವೇಷಭೂಷ - ಕ್ಯಾಮರಾ ಇತ್ಯಾದಿ ಗಳನ್ನು ಗಮನಿಸಿದರು. ವೃದ್ಧರು - ಮಧ್ಯ ವಯಸ್ಕರು ಮಾತ್ರ ಸಂಶಯದೃಷ್ಟಿ ಬೀರಿದರು. ನಾನು ಮತಾಂತರಕ್ಕೆ ತಮ್ಮನ್ನು ಒಲಿಸಲು ಬಂದಿ ರಬೇಕೆಂದು ಅವರು ಭಾವಿಸಿದ್ದಾರೆ ಎಂದ ನನ್ನ ದುಭಾಷಿ ಮಾರ್ಗದರ್ಶಿ. ನಂತರ "“ಇವರ ಬಳಿ ಇರುವ ಆಯುಧ ಅದ್ಭುತವಾದದ್ದು. ಕಳ್ಳ- ಕಾಕರಿಂದ ಅದು ನಮ್ಮನ್ನೆಲ್ಲ ರಕ್ಷಿಸುತ್ತದೆ. ಇವರು ಮತಾಂತರದ ಉದ್ದೇಶದಿಂದ ಬಂದಿಲ್ಲ, ನಿಮ್ಮೊಂದಿಗೆ ಸ್ನೇಹದಿಂದ ಕೆಲದಿನ ಇದ್ದು ಹೋಗಲು ದೂರದಿಂದ ಬಂದಿದ್ದಾರೆ,'' ಎಂದು ಅವರಿಗೆ ಬಂಗಾಲಿಯಲ್ಲಿ ಹೇಳಿದ ದುಭಾಷಿ ನನ್ನತ್ತ ತಿರುಗಿ ನಗುತ್ತ ""ನಿಮ್ಮ ಕ್ಯಾಮರಾವನ್ನ ವರು ಆಯುಧವೆಂದುಕೊಂಡಿದ್ದಾರೆ'' ಎಂದ. ಕ್ರಮೇಣ ನನ್ನನ್ನು ತಮ್ಮವರಲ್ಲೊಬ್ಬನೆಂದು ಭಾವಿಸಿದರು ಆ ಸ್ನೇಹಮಯಿ, ಶಾಂತ ಸ್ವಭಾ ವದ ಜನ. ಅವರದೇ ಆದ ವಿಶಿಷ್ಟ “ಅತಿಥಿ ಗೃಹ'ದಲ್ಲಿ ನನ್ನ ವಸತಿಯ ಏರ್ಪಾಡು ಮಾಡಿ ದರು. ಹಿರಿಯ ರುವೈ ನನಗೆ ಬಿದಿರನ್ನು ಸೀಳುವ, ನುಣುಪುಗೊಳಿಸುವ, ಬುಟ್ಟಿಹೆಣೆ ಯುವ ಕಲೆಯನ್ನು ತಿಳಿಸಿಕೊಟ್ಟ. ಮೃ ಸಂಸ್ಕೃತಿ ಯಲ್ಲಿ ಈ ಬಿದಿರಿನ ವಸ್ತುಗಳಿಗೆ ತುಂಬ ಪ್ರಾಧಾನ್ಯ. ತರುಣರು ನನ್ನೊಂದಿಗೆ ಚೇಷ್ಟೆ - ಆಟಗಳಲ್ಲಿ ತೊಡಗಲಾರಂಭಿಸಿದರು. ಮಕ್ಕಳು ಅಗಸ್ಟ್‌ 1992 ನನ್ನನ್ನು ಚಿತ್ರವಿಚಿತ್ರ ಪ್ರಶ್ನೆಗಳಿಂದ ಕಾಡತೊಡಗಿ ದರು ಈ ಜನ ಧೂಮಪಾನ ಪ್ರಿಯರು. ವಯಸ್ಸಿನ ನಿರ್ಬಂಧವಿಲ್ಲ ಧೂಮಪಾನಕ್ಕೆ. ಆರು ವರ್ಷದ ಕೈಜುಂಗ್‌ ಬರ್ಮೀ ಸಿಗಾರೊಂದನ್ನು ಜುರು ಜುರು ಸೇದಿ ಧೂಮಾನಂದ ಪಡೆದ. ಆತ ಉಗುಳಿದ ಹೊಗೆಯಿಂದ ನಾನು ಅರ್ಧ ಗಂಟೆ ಕೆಮ್ಮಿ -ಕ್ಯಾಕರಿಸಿದೆ. ಆ ಸಿಗಾರ್‌ನಲ್ಲಿ ಬಳಸಿದುದ ತ್ತಾರೆ ಹಿರಿಯರು. ತಮ್ಮವೇ ಹೊಲದಲ್ಲಿ ಇವರು ತಂಬಾಕು ಬೆಳೆಯುವುದು ಮಾರಾಟದ ಉದ್ದೇಶದಿಂದ ಅಲ್ಲ, ಸ್ವಂತ ಬಳಕೆಗೆ. ಒಂದೊಂದು ಹಳ್ಳಿಯಲ್ಲೂ ಒಂದೆರಡು ದಿನದ "ಅತಿಥಿ' ನಾನು. ನನ್ನ ಕೊನೆಯ ಭೇಟಿಯ ಸಂದರ್ಭದಲ್ಲಿ ಅವರ ದೃಷ್ಟಿಯಲ್ಲಿ ಅತಿಥಿಯಲ್ಲ, "ಆತ್ಮೀಯ ಬಂಧು''ವಾಗಿ ಬಿಟ್ಟೆ. ಮೆಂಗ್ಲಾಂಗ್‌ ಹಳ್ಳಿಯ ಮುಖ್ಯಸ್ಥನ ತಮ್ಮ ನನ್ನನ್ನು "“ಇನ್ನು ನೀವು ನಮ್ಮ ಮನೆ ಯಲ್ಲೇ ವಾಸಿಸಿ,'' ಎಂದು ಒತ್ತಾಯಿಸಿದ. ಮೆಂಜೊಂಗ್‌ಪಾರಾದಲ್ಲಿ ನಾನಿದ್ದಾಗಲೇ ಬಂತು ಮೃ ಜನರ ವಾರ್ಷಿಕ ಹಬ್ಬ. ಎರಡು ದಿನಗಳ ಆ ಉತ್ಸವವೆಂದರೆ ಹಾಡು, ಕುಣಿತ, ವಿಶೇಷ ಭೋಜನಗಳ ಉತ್ಸಾಹದ ಸಂದರ್ಭ. ಈ ವಾರ್ಷಿಕ ಹಬ್ಬದ ಮುಖ್ಯ ಅಂಶ “ಹಸುವಿನ ಬಲಿ.' ಆ ಸಲ ಸುಗ್ಗಿ ಕೈ ಕೊಟ್ಟಿತ್ತು. ಬಲಿಗಾಗಿ ಹಸುವನ್ನು ಕೊಳ್ಳುವಷ್ಟೂ ಶಕ್ತಿಯಿರಲಿಲ್ಲ ಮೆಂಜೊಂಗ್‌ಪಾರಾದವರಿಗೆ. ಆದರೆ `“ಬಲಿ ಪೂಜೆಗೆ ಬನ್ನಿ'' ಎಂಬ ಬೊಲೈಪಾರಾದ ಬಂಧು ಗಳ ಆಹ್ವಾನವನ್ನು ಮನ್ನಿಸಿ, ನನ್ನನ್ನೂ ಅಲ್ಲಿಗೆ ಕರೆದೊಯ್ದರು. ಬೊಂಬುಗಳಿಂದ ತಯಾರಿಸಿದ ಬೋನೊಂದ ರಲ್ಲಿರಿಸಿದ್ದರು ಬಲಿಯ ಹಸುವನ್ನು. ಅದರ ಮುಂದೆ ಅರ್ಧಚಂದ್ರಾಕೃತಿಯಲ್ಲಿ ಅದಾ ವುದೋ ವಿಚಿತ್ರ ಆವೇಶದಿಂದ ಕುಣಿಯುತ್ತಿದ್ದ ಹೆಂಗಸರು - ಗಂಡಸರು. ಅಪರೂಪಕ್ಕೆಂಬಂತೆ ಹೆಂಗಸರು ಮೈತುಂಬ ಬಟ್ಟೆ ಧರಿಸಿದ್ದರು. (ಉತ್ಸವದಂಥ ವಿಶೇಷ ಸಂದರ್ಭವೊಂದನ್ನು ಇದು ಮಿಕ್ಕೆಲ್ಲ ದಿನಗಳಲ್ಲಿ ಅವರು ಧರಿಸುವುದು ತಾವೇ ಹೆಣೆದ ಮೊಳ ಉದ್ದದ ಸೊಂಟಪಟ್ಟಿ ಯನ್ನು ಮಾತ್ರ.) ಬಣ್ಣಬಣ್ಣದ ಕಪಿನಿಗಳಂಥ ಬಟ್ಟೆ ಗಳವು. ತಲೆಗೆ ಬ್ರಿಟಿಶ್‌ ಕಾಲದ ನಾಣ್ಯಗಳ ಸರ ಮತ್ತು ಹೂವುಗಳ ಅಲಂಕಾರ. ಕಿವಿಯಲ್ಲಿ ಕೆಂಪು ಹೂವು. ಕೊರಳಲ್ಲಿ ಮಣಿಮಾಲೆಗಳು. 14 ಅಂಗಿ - ಲಂಗೋಟಿಯಲ್ಲಿದ್ದ ಗಂಡಸರು ಬಿದಿರಿ ನಿಂದ ತಯಾರಿಸಿದ ವಿಶಿಷ್ಟ ವಾದ್ಯಗಳನ್ನು ಲಯ ಬದ್ಧವಾಗಿ ನುಡಿಸುತ್ತಿದ್ದರು. ಅಬ್ಬಾ | ಆ ವಾದ್ಯ ಸ್ತರ - ಹುಲಿಯ ಗುಡುಗಿನಂತೆ, ಸಿಂಹದ ವ ಗರ್ಜನೆಯಂತೆ. ಇನ್ನೊಂದೆಡೆ ತರುಣ- ತರುಣಿಯರು. ಅವರಿಗೆ ಎದುರುಬದುರು ನಿಂತು ಕುಣಿಯುತ್ತ ಮೈಮರೆಯುವ ಅವಕಾಶ ವದು. ಹುಡುಗಿಯರಿಗೊ ನಾಚಿಕೆ. ಆದರೂ ಆಗಾಗ ಕಣ್ಣೆತ್ತಿ ತನ್ನಿನಿಯನತ್ತ ನೋಡಿ ನಕ್ಕು ಮತ್ತೆ ತಲೆತಗ್ಗಿಸಿ ಅದಾವುದೋ ನೆನಪಿನಲ್ಲಿ ತುಯ್ಯುವರು. ಹೊತ್ತೇರಿದಂತೆಲ್ಲ ಸಂಭ್ರಮದ ರೆಕ್ಕೆಗೆ ವೇಗ ಬಂತು. ಮರ್ಯಾದೆ ಮುಚ್ಚುವಷ್ಟು ಮಾತ್ರ ಬಟ್ಟೆ ಯುಳಿಸಿಕೊಂಡು ಉಳಿದವನ್ನೆಲ್ಲ ಕಿತ್ತೆಸೆ ದರು ಹೆಂಗಸು-ಗಂಡಸರೆಲ್ಲ. ಹಾಗೆಯೇ ಹೆಜ್ಜೆ ಹಾಕುತ್ತ ಅವರೆಲ್ಲ ಸಾಗಿದ್ದು ಅಕ್ಕಿಯಿಂದ ಮಾಡಿದ ಮದ್ಯದ ಮಡಕೆಗಳತ್ತ. ಕೊಳವೆಯೊಂ ದನ್ನು ಬಾಯಲ್ಲಿಟ್ಟು ಒಂದು ಉಸುರಿಗೆ ಎಷ್ಟು ಸಾಧ್ಯವೋ ಅಷ್ಟು ಮದ್ಯ ಹೀರಬೇಕು. ಈ | “ಹೀರುವ ಆಟ' ಮಜಕೊಡುವಂಥದ್ದು. ಸೂರ್ಯ ಕಂತುವ ಹೊತ್ತಿಗೆ ನಾನು ಹಿರಿಯ. ನೊಬ್ಬನನ್ನು ಕೇಳಿದೆ: “"ಬಲಿ ರಾತ್ರಿಯೆ?'' ಆತ ತಲೆಯಲ್ಲಾಡಿಸಿ ನಕ್ಕ. "ರಾತ್ರಿ ತರುಣ ಜನಾಂ ಗಕ್ಕೆ ಮೀಸಲು. ಬಲಿ ನಾಳೆ ನಡೆಯುತ್ತದೆ'' ಎಂದ. ನನಗೆ ಹಸುವಿನ ಬಲಿಯ ಕುತೂಹಲ ಹೆಚ್ಚಿತು. ಅದೇ ಹಿರಿಯನನ್ನು ಕೇಳಿದೆ. ಆತ ಸಿಗಾರ್‌ ಸೇದಿ ಕಥೆ ಹೇಳುವ ತಯಾರಿ ತೆಗೆದು ಕೊಂಡ. ಆತನ ಮುಖದಲ್ಲಿ ವಿಲಕ್ಷಣ ಕಳೆ ಯಿತ್ತು. ““ಬಹಾಳಾ ಹಿಂದೆ, ನಮ್ಮ ದೇವರು ತೊರೈ, ಮನುಷ್ಯರಿಗೆಲ್ಲ ಭಾಷೆಗಳನ್ನು ಕೊಟ್ಟ. ಬರೆದು ಓದಬಲ್ಲ ಭಾಷೆಗಳನ್ನು. ಜತೆಗೆ ಸುಖವಾಗಿ ಬದುಕುವ ಸೂತ್ರಗಳನ್ನೂ. ಆದರೆ ನಾವು ಮೃ ಜನ ಮಾತ್ರ ಅದೇಕೋ ಅದರಿಂದ ವಂಚಿತರಾ ದೆವು. ನಮ್ಮ ಹಿರಿಯರು - ಅಂದರೆ ನಮ್ಮ ಮುತ್ತಾತಂದಿರ ಮುತ್ತಾತಂದಿರ ಮುತ್ತಾತರು - ಕಸೂರಿ ತುಂಬ ನೊಂದುಕೊಂಡರು. ದೇವರನ್ನು ಬೇಡಿ ಕೊಂಡರು. "ಸಸುವೊಂದನ್ನು ಕಳಿಸಿರಿ, ಭಾಷೆ ಯನ್ನು ಅದರೊಂದಿಗೆ ಕಳಿಸುತ್ತೇನೆ,' ಎಂದ ದೇವರು. ಹಸುವೊಂದನ್ನು ಪೂಜಿಸಿ ಕಳಿಸಿದರು ನಮ್ಮ ಹಿರಿಯರು. ಬಾಳೆ ಎಲೆಯ ಮೇಲೆ ಲಿಪಿಸಹಿತ ಭಾಷೆಯೊಂದನ್ನೂ, ಸುಖವಾಗಿ ಬದುಕುವ ಸೂತ್ರಗಳನ್ನೂ ಬರೆದು ಹಸುಎ ನೊಂದಿಗೆ ಕಳುಹಿಸಿದ ತೊರೈ. ಆದರೆ ಹಸಿರು ಕಂಡ ಹಸುವಿಗೆ ಹಸಿವು ಹೆಚ್ಚಾಯಿತೋ ಏನೋ, ಆ ದುಷ್ಟ ಪ್ರಾಣಿ ಬಾಳೆಲೆಯನ್ನು ನುಂಗಿ ನೊಣೆಯಿತು. ನಮಗೆ ಭಾಷೆ ಸಿಕ್ಕಲೇ ಇಲ್ಲ. ಹೀಗಾಗಿ ಹಸುವಿನ ಬಲಿಯನ್ನು ನಾವು ನೀಡುವುದು...'' | ಈ ದಂತಕಥೆ ಮೃ ಜನ ಇತಿಹಾಸದಲ್ಲಿ: ಪಡೆದಿರುವ ನಿಕೃಷ್ಟ ಸ್ಥಾನವನ್ನು ಸೂಚಿಸುತ್ತ ದೆಂದೆನಿಸಿತು ನನಗೆ. ಮರುದಿನ ಮತ್ತೆ ಉತ್ಸಾಹದ ಉತ್ಸವ ಮುಂದುವರಿಯಿತು. ತರುಣಿಯರು ಹಿಂದಿನ ದಿನದಂತೆ ಮೈತುಂಬ ಬಟ್ಟೆ ತೊಟ್ಟಿರಲಿಲ್ಲ. ಆದರೆ ತಲೆಗೊಂದು ವಿಶಿಷ್ಟ ಬಟ್ಟೆ ಯ ಶಿರಸ್ತ್ರಾಣ ವನ್ನೂ, ಕೊರಳಿಗೆ ದಪ್ಪವಾದ, ಬಣ್ಣಬಣ್ಣದ ಮಣಿಸರಗಳನ್ನೂ, ಬ್ರಿಟಿಶ್‌ ಕಾಲದ ನಾಣ್ಯದ ಸರಗಳನ್ನೂ ಧರಿಸಿದ್ದರು. ಸೊಂಟಕ್ಕೂ ಮಣಿ ಸರ, ಕಪ್ಪು ಬಣ್ಣದ ಕೆಂಪುಗೋಟಿನ ಲಂಗೋಟಿ. ಗಂಡಸರು ನುಡಿಸುತ್ತಿದ್ದ ವಾದ್ಯಕ್ಕೆ ತಕ್ಕಂತೆ ಅವರ ಬುಡಕಟ್ಟು ನೃತ್ಯ ನಡೆದಿತ್ತು. ಅವರ ಹಿಂದೆ ಮೂರರಿಂದ ಎಂಟರವರೆಗಿನ ಬಾಲೆಯರು ಕುಣಿ ಯುತ್ತಿದ್ದರು. ' ಹಾಂ, ಬ್ರಿಟಿಶ್‌ ಕಾಲದ ನಾಣ್ಯಗಳ ಕುರಿತು ಒಂದಷ್ಟು ಹೇಳಬೇಕು. ಅವು ಹೆಂಗಸರಿಗೆ ಮದು ವೆಯ ಕಾಲಕ್ಕೆ ವರನ ಅಪ್ಪಂದಿರು ಕೊಟ್ಟ ಬಳುವಳಿ (ವಧುದಕ್ಷಿಣೆ). ನಾನೂ ಕುಣಿಯತೊಡಗಿದೆ. ಯಾರೋ ಬೊಂಬು ವಾದ್ಯವನ್ನಿತ್ತರು. ಅವರಂತೆ ಅದನ್ನು ಊದಲು ಯತ್ನಿಸಿ ಸೋತೆ. ಆದರೂ ಮರಳಿ ಯತ್ನಿಸಿದಾಗ ಬೊಂಬುವಾದ್ಯದಿಂದ ಹೊರ ಅಗಸ್‌, 1992 ಟದ್ದು ನನ್ನದೇ ಆದ ಬೇರೆ ತೆರನಾದ ಸದ್ದು. ಅವರೆಲ್ಲ ನನ್ನನ್ನು ""ಹೊಸ ಮೃ'' ಎಂದು ಕರೆದರು. ಬಲಿಯ ಕಾರ್ಯಕ್ರಮವನ್ನು ನೆರವೇರಿಸಿ ದಾತ ಹಿರಿಯ ಕಟುಕ. ಹಸುವನ್ನು ಬಲಿಗೆಂದು ದಾನವಿತ್ತವನ ಮನೆಯಿಂದ ತರುಣಿಯರು ಕುಣಿ ಯುತ್ತ ಸಾಗಿದಂತೆಯೇ ಹಸುವನ್ನು ದರದರ ಎಳೆಯುತ್ತ ದೇವಾಲಯದೆಡೆ ಸಾಗಿಸಲಾಯಿತು. ಅಲ್ಲಿ ಅದನ್ನು ತುಂಡುತುಂಡಾಗಿ ಕತ್ತರಿಸಿ, ಮಾಂಸವನ್ನು ತೆಗೆದು ಉಪ್ಪು ಖಾರಪುಡಿ ಲೇಪಿಸಿ, ಬೆಂಕಿಯ ಮೇಲಿರಿಸಿದ್ದ ದೊಡ್ಡ ಪಾತ್ರೆಗೆ ಹಾಕತೊಡಗಿದರು. ಉತ್ಸವದ ಮತ್ತೊಂದು ಮುಖ್ಯಭಾಗ ಮಹಾಭೋಜನ. ಬಲಿಯ ಹಸುವನ್ನು ದಾನವಾ ಗಿತ್ತಾತ ಹೆಮ್ಮೆಯಿಂದ ಹೆಜ್ಜೆ ಹಾಕುತ್ತ ಎಲ್ಲ ಹಿರಿಯರಿಗೂ ಮಾಂಸವನ್ನು ಬಡಿಸುತ್ತಿದ್ದ. . ತನ್ನನ್ನು ಅವರೆಲ್ಲ ಪ್ರಶಂಸಿಸಿದಾಗ ಇನ್ನಷ್ಟು ಉಬ್ಬುತ್ತಿದ್ದ. ನನ್ನ ಗೆಳೆಯ ಮೆಂಗ್ಲಾಂಗ್‌ "“ತೊರೈ ದೇವತೆ ನಮಗಿತ್ತಿದ್ದನಲ್ಲ ಭಾಷೆ ಮತ್ತು ಬದುಕುವ ಸೂತ್ರಗಳನ್ನು - ನಿಮಗ ವನ್ನು ತೋರಿಸುತ್ತೇನೆ ಬನ್ನಿ'' ಎಂದು ಒಂದಷ್ಟು ದೂರ ಕರೆದೊಯ್ದು ಬಚ್ಚಿಟ್ಟುಕೊಂ , ಡಿದ್ದ ಹಸುವಿನ ಕರುಳಿನ ತುಂಡೊಂದನ್ನು ಬಿಚ್ಚಿಟ್ಟು ಅದರ ಸುಕ್ಕುಗಳನ್ನು ಪುಟಗಳಂತೆ” ಬಿಡಿಬಿಡಿಸಿ ತೋರಿಸಿದ. ಮೆಂಗ್ಲಾಂಗ್‌.. ಮದುವೆಗೆ ಸಿದ್ಧವಾಗಿರುವ ತರುಣ. ಭಾರತದ ಹೆಂಗಸರಿಗಿಂತ ಉದ್ದದ ಕೇಶರಾಶಿಯ ಈ ತರುಣರು ಅದನ್ನು ಅಲಂಕರಿ ಸುವಲ್ಲಿ ತೋರುವ ಆಸಕ್ತಿಯ ಕುರಿತು ನಾನು ತೆಗೆದ ಚಿತ್ರಗಳನ್ನು ನೋಡಿ. ಟಾಯ್ನ್‌ಲಾಗ್‌, ಲೆಂಗ್‌ಪಂಗ್‌, ಕೈನ್‌ವ್ಳೊ ಮತ್ತು ಅಂಗ್ಲಾರು ತಮ್ಮ ಪ್ರೇಯಸಿಯರಿಗೆ ಇಷ್ಟವಾಗುತ್ತವೆಂದು ರೂಪಿಸಿಕೊಂಡ ಕೇಶವಿನ್ಯಾಸಗಳವು. ವಾರಕ್ಕೊಮ್ಮೆ ಲಮಾ ಮತ್ತು ಅಲಿಕಾದಾಮ್‌ ನಲ್ಲಿ ನಡೆಯುವ ಸಂತೆಗೆ ಹೋಗುತ್ತಾರೆ ಮೃ ಜನ. ಅಲ್ಲಿ: ಬಾಂಗ್ಲಾದೇಶದ ಇತರರೊಂದಿಗೆ 15 ವರದು ವಿನಿಮಯವ್ಯಾಪಾರ. ತಾವು ಬೆಳೆದ ಹತ್ತಿ, ತಂಬಾಕುಗಳನ್ನು ಕೊಟ್ಟು 5 ತಕ ಮಣಿಯ ಆಭರಣಗಳು, ಬಟ್ಟೆ, ಉಪ್ಪು, ಬುಡ್ಡಿ ದೀಪ, ಚಾಕು, ಮಡಕೆ ಮತ್ತು ಒಣಗಿಸಿದ ಮೀನುಗಳನ್ನು ಪಡೆಯುತ್ತಾರೆ. ಈ ಸಂತೆಗಳೆಂ ದರೆ ತರುಣರಿಗೆ ಇತರ ಹಳ್ಳಿಗಳ ತರುಣಿಯ ರನ್ನು ಕಾಣುವ ಅವಕಾಶಗಳೂ ಹೌದು. ಮೆಂಜೊಂಗ್‌ಪಾರಾದ ಮೃ ಜನರಲ್ಲಿ ಬಹುತೇ ಕರು ಹತ್ತಿರದ ಸಂಬಂಧಿಗಳು. ಅವರಲ್ಲಿ ಸಂಬಂ ಧದಲ್ಲೇ ವಿವಾಹ ನಿಷಿದ್ಧ. ಎಂಥ ಗಾಳಿಗೂ, ಬಿರುಮಳೆಗೂ ಜಗ್ಗದೆ ಗಟ್ಟಿ ನಿಲ್ಲುವ ಅವರ ಮನೆಗಳಂತೆಯೇ ಮೃ ಜನರ ಮನಸ್ಸೈರ್ಯ ಕೂಡ. ಹೆಂಗಸರು ಮನೆ ಗೆಲಸದೊಂದಿಗೆ ಹೊಲ-ಗದ್ದೆಗಳಲ್ಲೂ ದುಡಿ ಯುತ್ತಾರೆ. ಬೆಟ್ಟದ ತಪ್ಪಲಿನಲ್ಲಿ ಬೆಳೆದ ಬತ್ತ ಕಟಾವು ಮಾಡಿ ಬೆನ್ನಿಗೆ ಕಟ್ಟಿಕೊಂಡ ದೊಡ್ಡ ಬುಟ್ಟಿಗಳಲ್ಲಿ ತುಂಬುವಾಗಿನ “ಅವರ ತನ್ಮಯತೆ ಅನನ್ಯ ವಾದುದು. ಗಂಡಸರು ಮನೆಕಟ್ಟು ವುದು.. ಬೇಟೆಯಾಡುವುದು, ಬೊಂಬು ಸೀಳಿ ಬುಟ್ಟಿ ಹೆಣೆಯುವುದರಲ್ಲಿ ನಿಷ್ಣಾತರು. ಬೊಂಬು ಕಡಿ ಕಸ್ತೂರಿ ತ್‌ ಯಲು ಬಿದಿರು ಸೀಳಲು, ಸಸಿ ನೆಡುವುದಕ್ಕಾಗಿ ತಗ್ಗು ತೋಡಲು, ಪಾ ್ರಿಣಿಗಳನ್ನು ಕೊಲ್ಲಲು ಅಷ್ಟೇ ಏಕೆ ತಮ್ಮ ಉಗುರುಗಳನ್ನು ಟ್ರಿಮ್‌ ಮಾಡಿಕೊಳ್ಳಲು ಕೂಡ ಇವರು ಬಳಸುವುದು ಒಂದೇ ಆಯುಧವನ್ನು. ಸಂತೆಯಲ್ಲಿ ಹಿಂದೂ ಕಮ್ಮಾರನಿಂದ ಕೊಂಡುಕೊಂಡ ಮಚ್ಚು ಅದು. ಹಸಿ ಬೊಂಬಿನ ತಳುಪದರವನ್ನು ಹೆರೆದು ಒಟ್ಟು ಗೂಡಿಸಿಟ್ಟರೆ ಅದು ನಸುಹಸಿರು ಬಣ್ಣ ಹಾಕಿದ ರೇಶಿಮೆಯಂತೆ ಕಾಣುತ್ತದೆ. ಪ್ರತಿ ಸಂಜೆ ಹೆಂಗಸರು ತಮ್ಮ ಮರುದಿನದ ಊಟಕ್ಕೆ ಬೇಕಾಗುವ ಅಕ್ಕಿಯನ್ನು ಹಸನುಗೊಳಿ ಸುತ್ತ ಹಾಡುವುದನ್ನು ನೋಡಬೇಕು. ಅತ್ತೆ ಭತ್ತಕುಟ್ಟಿಕೊಡುತ್ತಾಳೆ. ಸೊಸೆ ಅದನ್ನು ಕೇರು ತ್ತಾಳೆ. ತಂಗಿಯರು ನೀರು ತುಂಬುವುದು, "ಸಮೀಪದ ಕಾಡಿನಿಂದ ಕಟ್ಟಿಗೆ ಆಯ್ದುತರುವುದ. ರಲ್ಲಿ ತಲ್ಲೀನರು. ಅಜ್ಜಿಯರು ಕುಳಿತಲ್ಲೇ ಹತ್ತಿ ಯನ್ನು ಸ್ವಚ್ಛಗೊಳಿಸಿ ನೆಲಕ್ಕೆ ಹಾಕಿ ಬಡಿಬಡಿದು ಬುಟ್ಟಿಗೆ ತುಂಬುತ್ತ ಅದೇನನ್ನೊ ಮೆಲುಕಾಡಿಸು ತ್ತಿದ್ದರೆ ಸಾಕು ಪ್ರಾಣಿಗಳಾದ ಹಂದಿ, ಕೋಳಿ, ನಾಯಿಗಳು ಕೂಡ ಸ್ನೇಹದಿಂದ ತಂತಮ್ಮ ಚಟು ವಟಿಕೆಗಳಲ್ಲಿ ತೊಡಗಿರುತ್ತವೆ. ಚಳಿಗಾಲದ ಸಂಜೆಗಳ ಅವರ ಆತಿಥ್ಯವ ನ್ನೆಂತು ಮರೆಯಲಿ? ಒಬ್ಬ ಚಹ ತಂದುಕೊಟ್ಟರೆ ಮತ್ತೊಬ್ಬ ಸಿಗಾರು ಕೊಡುತ್ತಿದ್ದ. ಸಂಕೋಚವ ಲ್ಲದೆ ಚಿಕ್ಕ ಹುಡುಗಿಯರೂ ನನ್ನ ಬಳಿ ಬಂದು ಕುತೂಹಲದ ಪ್ರಶ್ನೆ ಕೇಳುತ್ತಿದ್ದರು. ""ಯಾಕೆ, ಯಾಕೆ ನೀವು ನಮ್ಮ ಗಂಡಸರಂತೆ ಲಂಗೋಟಿ ಹಾಕುವುದರ ಬದಲು ಇಷ್ಟುದ್ದ ಪ್ಯಾಂಟು ಹಾಕು ತ್ತೀರಿ?'' ಎಂದು ಒಬ್ಬಾಕೆ ಕೇಳಿದರೆ, ""ನೀವು ನಿಮ್ಮೂರಿಂದ ಬೆಳ್ಳಿಹಕ್ಕಿಯ ಬೆನ್ನೇರಿ ಬಂದಿರಂತೆ ಹೌದೆ?'' ಎಂದು ಮತ್ತೊಬ್ಬಾಕೆ. ""ನಾನು ನೋಡಿಯೇ ನೋಡಿದೆ. ಆದರೆ ಬೆಳ್ಳಿಹಕ್ಕಿಯ ಬೆನ್ನಮೇಲೆ ಯಾರೂ ಕಾಣಲಿಲ್ಲ'' (ಆಕೆ ಚಿತ್‌ . ಗಾಂಗ್‌ ಮೇಲೆ ಹಾರುವ ವಿಮಾನವನ್ನು ಅನೇಕ ಸಲ ನೋಡಿ ಜನರೇ ಕಾಣುತ್ತಿಲ್ಲವಲ್ಲ ಎಂದು ತಲೆ ಕೆಡಿಸಿಕೊಂಡಿದ್ದಳು.) ಎಂದು ಕೇಳಿದ ಅಗಸ್ಟ್‌ 1992 ನ್ನೊಬ್ಬಾಕೆಗೆ ನಾನು ವಿಮಾನದ ಕೆಲವು ಫೋಟೋ ತೋರಿಸಿ ವಿವರಿಸಿದೆ. ನಾನು ತೆಗೆ ಯುವ ಛಾಯಾಚಿತ್ರ ಗಳನ್ನೇನು ಮಾಡುತ್ತೆ ಶ್ರೇನೆಂ ಜನೇ ಅವರಿಗೊಂದು ದೊಡ್ಡ ಸಮಸ್ಯೆ. ""ನಿಮ್ಮ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಇವು ನೆರವಾಗುತ್ತವೆ'' ಎಂದು ನಾನು ಹೇಳಿದರೆ ಅವರಿಗೆ ಅರ್ಥವಾಗಲಿಲ್ಲ . ಓಣ ಬೊಂಬಿನ ತುಂಡುಗಳಿಂದ ಬೆಂಕಿ ಹೊತ್ತಿಸುವುದು, ಬಿದಿರು ಕಡ್ಡಿಗಳಿಂದ ಗೊಂಬಿ ತಯಾರಿಸುವುದೇ ಮೊದ ಲಾದವನ್ನು ನನಗೆ ತಿಳಿಸಿಕೊಟ್ಟ ಆ ತರುಣರ ತಂಡ ತಮ್ಮ ಟಿಬೆಟೊ-ಬರ್ಮನ್‌ ಮಿಶ್ರಿತ ಭಾಷೆಯನ್ನೂ ಅಷ್ಟಿಷ್ಟು ಕಲಿಸಿಕೊಟ್ಟರು. ಹದಿವಯದ ಹುಡುಗರು ಬೇಟೆಯಲ್ಲಿ ಎತ್ತಿದ ಕೈ. ಅವರ ಬೇಟೆಯ ವಿಧಾನವೂ ವಿಶಿಷ್ಟವೆ. ತೆಂಗಿನ ಕರಟವೊಂದರಲ್ಲಿ ರಬ್ಬರ ಹಾಲಿನಂಥ ಅಂಟು ದ್ರವವನ್ನು ತುಂಬಿಕೊಂಡು ಕಾಡಿಗೆ ಹೊರಟ ಅನಾಂಗ್‌. ನನ್ನನ್ನೂ ಕರೆ ದೊಯ್ದ. ಬಿದಿರು ಮೆಳೆಯಲ್ಲಿ ತೆಳುವಾದು ದೊಂದನ್ನು ಆಯ್ದುಕೊಂಡು ಅದಕ್ಕೆಲ್ಲ ಅಂಟು ದ್ರವ ಲೇಪಿಸಿದ. ಕೆಲವು ನೊಣಗಳನ್ನೂ ಇತರ ಕೀಟಗಳನ್ನೂ ಹಿಡಿದು ಆ ಅಂಟುದ್ರವದ ಬೊಂಬಿನ ಮೇಲಿಟ್ಟು ಹಿಂದೆ ಸರಿದು ಮರೆ ಯಲ್ಲಿ ಕಾದುಕುಳಿತ. ಅಂಟುದ್ರವದಿಂದ ಬಿಡಿಸಿ ಕೊಳ್ಳಲು ಒದ್ದಾಡುವ ನೊಣ - ಕೀಟಗಳನ್ನು ಕಂಡ ಬುಲ್‌ಬುಲ್‌ ಮತ್ತು ಅದೇ ಆಕಾರದ ಇನ್ನಿತರ ಹಕ್ಕಿಗಳು ಬೇಟೆ ಸಿಕ್ಕ ಸಂತಸದಿಂದ ಹಾರಿಬಂದು ಕುಳಿತವು. ಪಾಪ, ಅವಕ್ಕೇನು ಗೊತ್ತು ಬೇಟೆ ಬಯಸಿ ಬಂದ ತಾವೇ ಬೇಟೆಯಾ ದೇವೆಂಬುದು? ಅವೆಲ್ಲ ಸೇರಿದ್ದು ಅಡಿಗೆಯೊ ಲೆಯ ಮೇಲಿನ ಕುದಿವ ಗಡಿಗೆಯನ್ನು. ಇನ್ನೊಮ್ಮೆ ಅನಾಂಗ್‌ ಒಂದು ಉಡವನ್ನು ಹಿಡಿದು ತಂದ. ಉಡದ ಮಾಂಸವೆಂದರೆ ಮೃ ಜನ ಬಾಯಿ ಚಪ್ಪರಿಸುತ್ತಾರೆ. ತಮ್ಮ ಫಾಸಲೆ " ಯಲ್ಲಿ ಇತರರು ಬಂದು ಸಿಕ್ಕಾಪಟ್ಟೆ ಬೇಟೆಯಾಡಿ ಹುಯಿಲಿಬ್ಬಿಸಿ ಪ್ರಾಣಿಗಳನ್ನೆಲ್ಲ ಅಲ್ಲಿಂದ ಓಡಿಸಿ ದ್ದಾರೆ ಎಂಬುದು ಅವರ ತಕರಾರು. ಆದರೂ 17 ಅಳಿಲು, ಬಾವಲಿ, ಹಾವು ಮತ್ತು ಆಮೆಗಳನ್ನು ಮೃ ಜನ ಆಗೀಗ ಬಲೆ ಹಾಕಿ "ಹಡಿದು ತರು ತ್ತಾರೆ. ಅನಾಂಗ್‌ನೊಂದಿಗೆ ಬೇಟೆಗೆ ಹೋಗಿ ಬಂದ ಮೇಲೆ ನಾನಲ್ಲಿ ಇರುವವರೆಗೂ ಒಬ್ಬಂಟಿ ಯಾಗಿ ಕಾಡಿನಲ್ಲಿ ತಿರುಗಾಡುವಾಗ ತುಂಬ ಜಾಗೃತನಾಗಿರತೊಡಗಿದೆ. ಎಲ್ಲಿ ಯಾವ ಬಲೆಯೊ? ತನ್ನ ಮೂರು-ನಾಲ್ಕರ ಎಳೆಯ ಮಗನನ್ನು ಕಾಡಿಗೆ. ಕರೆದೊಯ್ದು ಬೇಟೆಯ ಪಾಠಗಳನ್ನು ಹೇಳಿಕೊಡುವ ಅವಕಾಶವನ್ನೆಂದೂ ತಂದೆ ತಪ್ಪಿ ಮೃ ಜನರ ಸ್ಥಿತಿಗತಿ ಸುಧಾರಣೆಗಾಗಿ ಬಾಂಗ್ಲಾ ದೇಶದ ಸರಕಾರ ಕೆಲವು ಕಾನೂನುಗಳ ಮೂಲಕ ಯತ್ನಿಸುತ್ತಿದೆ. ಅವರಿರುವ ಪ್ರದೇಶಗ' ಳಲ್ಲಿ ಬಂಗಾಲಿಗಳೂ ಸೇರಿದಂತೆ ಅನ್ಯರಾರೂ ಪ್ರವೇಶಿಸದಂಥ ಕಟ್ಟುನಿಟ್ಟಿನ ಕ್ರಮ ಜಾರಿಯ ಲ್ಲಿದೆ. ಆದರೆ ಈ ಬೆಟ್ಟ ಪ್ರದೇಶ ಕಾಡು ಉತ್ಪನ್ನ ಗಳಿಗೆ ಹೆಸರಾದದ್ದು. ಅಲ್ಲದೆ ಜಲವಿದ್ಯುತ್‌ ಉತ್ಪಾದನೆಗೂ ಸೂಕ್ತ ಸ್ಥಳ. ಹಾಗೇನಾದರೂ . ` ಅಲ್ಲಿ ಜಲವಿದ್ಯುತ್‌ ಯೋಜನೆಯ ಕೆಲಸ ಇಂದಿಲ್ಲ ನಾಳೆ ಪ್ರಾರಂಭವಾದರೆ ಮೃ ಜನರ ಸಿಕೊಳ್ಳು ವುದಿಲ್ಲ ಪಾಡೇನು? 6 ಬಾಲಕನೆ ಇವನು! ಲ್ಕೆ ಯದ ವೇಲ್ಮ್‌ ನಿವಾಸಿ ಟ್ರಿಸ್ತನ್‌ ಹೈ ಟ್‌ಜಿಂಗರ್‌ ಜಗತ್ತಿನ ಅತಿಕಿರಿಯ ಅಂತರಿಕ್ಷ ಈಜುಗಾರ. ಚಲಿಸುವ ವಿಮಾನದಿಂದ ನೆಗೆದು ನೀಲಾಕಾಶದ ಕೆಳಗಿನ ವಿಶಾಲವಾಯುಸಾಗರದಲ್ಲಿ ತೇಲುವುದೆಂದರೆ ಎಂಟು ವರ್ಷದ ಈ ಎಳೆಯನಿಗೆ ಎಲ್ಲಿಲ್ಲದ ಹಿಗ್ಗು. ತನ್ನ ಬಹುತೇಕ ಸಹಪಾಠಿಗಳು ಸ್ಥೂಲು ಮೈ ದಾನದಲ್ಲೋ ಮನೆಯಂಗಳದಲ್ಲೋ ಆಟವಾಡಿಕೊಂಡಿರುವ ಹೊತ್ತಿನಲ್ಲಿ ಈತ ಸ್ಟೈ ಡೈವಿಂಗ್‌ನ ಸುಖ ಅನುಭವಿಸುತ್ತಿ ರುತ್ತಾನೆ. ಟ್ರಿಸ್ಟನ್‌ನ ಮನೆಯ ಸಮೀಪವೇ "ಕರ್ಟ್‌ಬ್ಲೋನ್‌ಹೀಂ ಸ್ಟೈಡೈ ವಿಂಗ್‌ ಸ್ಥೂಲ್‌' ಇದ. ""ಟ್ರಿಸ್ಟನ್‌ ಇನ್ನೂ ನಾಲ್ಕರ ಹುಡುಗನಾಗಿದ್ದಾ ಗಿನಿಂದಲೇ ತನ್ನನ್ನು ವಿಮಾನದಲ್ಲಿ ಕರೆದೊಯ್ದು ಗಾಳಿಯಲ್ಲಿ ಈಜಾಡಿಸಿ ಎಂದು ನನಗೆ ದುಂಬಾಲು ಬೀಳುತ್ತಿದ್ದ'' ಎನ್ನುತ್ತಾನೆ ಸ್ಪೈ ಡ್ಛೆ ವಿಂಗ್‌ ಸ್ಥೂಲಿನ ಮುಖ್ಯಸ್ಥ ಕರ್ಟ್‌ಬ್ಲೋನ್‌ಹೀಂ. ""ಇದೇನು ಮೋಜಿನ ಆಟವಲ್ಲ, ಧೈರ್ಯ- ಸಾಹಸದ ವಿಷಯ ಎಂಬುದು ಆತನಿಗೆ ಚೆನ್ನಾಗಿ ಗೊತ್ತು. ನನ್ನ ಎಲ್ಲ ಸೂಚನೆಗಳನ್ನೂ ಆತ ಲಕ್ಷ್ಯವಿಟ್ಟು ಕೇಳಿಕೊಳ್ಳುತ್ತಾನೆ. ಆದರೆ ನಮ್ಮ ದೇಶದ ಕಾನೂನು ಹದಿನಾರು ವರ್ಷದೊಳಗಿನ ವರು ಸ್ಥೈ ಡೈ ವಿಂಗ್‌ ಮಾಡುವುದನ್ನು ನಿಷೇಧಿಸಿದೆ. ಅಂತೆಯೇ ಟ್ರಿಸ್ಟನ್‌ ನನ್ನ ಹೊಟ್ಟೆ ಗಂಟಿ ಕೊಂಡು ಗಾಳಿಯಲ್ಲಿ ತೇಲಾಡುತ್ತಾನೆ, '' ಎಂದೆನ್ನುವ ಕರ್ಟ್‌ ತನ್ನ ಪ್ರಿಯ ಶಿಷ್ಠನನ್ನು ಒಮ್ಮೆ ಪರೀಕ್ಷೆ ಗೊಳಪಡಿಸಿಯೂಬಿಟ್ಟ. ಟಿ, ಸ್ಟನ್‌ ಹದಿಮೂರು ಸಾವಿರ ಅಡಿ ಎತ್ತರದಲ್ಲಿ ವಿಮಾನದಿಂದ ಹೂರಗೆ ಧುಮುಕಿ ಗಂಟಿಗೆ ನೂರಿಪುತ್ತೆ ದುಮೈಲು ವೇಗದಲ್ಲಿ ಅಂತರಿಕ್ಷ ದಲ್ಲಿ ಲೀಲಾಜಾಲವಾಗಿ ತೇಲುತ್ತ ಭೂಮಿಗೆ ಬಂದಿಳಿದ. ಅಲ್ಲಿ ದ್‌ ಮುಂದೆಂದೂ ಆತ "ಇಂಥ ಅವಕಾಶಗಳನ್ನು ತಪ್ಪಿ ಸಿಕೊಂಡಿಲ್ಲ. ತಮ್ಮ "ವಾಯುಫುತ್ರ'ನ ನ ಸಾಹಸಗಳನ್ನು ಅತ್ಯಭಿಮಾನದಿಂದ ವೀಕ್ಷಿಸುತ್ತಾರೆ ಟ್ರಿಸ್ತನ್‌ನ ತಾಯಿ ಮರಿಯಾ ಹಾಗೂ ತಂದೆ ಹರ್ಸ್ಟ್‌. “ಅದರೆ ಇದೆಲ್ಲ ರಜೆಯ ದಿನಗಳಲ್ಲಿ ಮಾತ್ರ. ಶಾಲೆಯ ದಿನಗಳಲ್ಲಿ ಆತ ಏನಿದ್ದರೂ ಅಭ್ಯಾಸದಲ್ಲಿ ಮಗ್ಗನಾಗಿರುವಂತೆ ನೋಡಿಕೊಳ್ಳುತ್ತೇವೆ'' ಎನ್ನು ತ್ತಾಳೆ ಮರಿಯಾ. ಅತಿಹಾಸಕ್ಕೆ ದಿಕ್ಕು ತೋರಿದ 'ಮಹಾತ್ಮರ ಮಾತುಗಳು ಭಾರತ ಸ್ವಾತಂತ್ರ್ಯ ಸಂಗ್ರಾಮದ ಅಂತಿಮ ಹೋರಾಟವಾದ ಚಲೇಜಾವ್‌ ಚಳವಳಿ ನಡೆದು ಅರ್ಧ ಶತಮಾನ ಸಂದಿತು. ಅಂದಿನ ಐತಿಹಾಸಿಕ ನಿರ್ಧಾರ ಅಂಕುರಿಸಿದ್ದು ವರ್ಧಾದ ಕಾಂಗ್ರೆಸ್‌ ವರ್ಕಿಂಗ್‌ ಕಮಿಟಿ ಸಭೆಯಲ್ಲಿಯಾದರೂ ಅದು ಅಂತಿಮ ಸ್ವರೂಪ ಪಡೆದು ಕಾರ್ಯ ರೂಪಕ್ಕಿಳಿದದ್ದು 1942ರ ಅಗಸ್ಟ್‌ ಏಳರ ಮುಂಬಯಿ ಅಧಿವೇಶನದಲ್ಲಿ. ಅಂದು ಜವಾಹರಲಾಲರು ಮಂಡಿಸಿದ ಗೊತ್ತುವಳಿಯನ್ನು ಸರ್ದಾರ್‌ ವಲ್ಲಭಭಾಯಿ ಪಟೇಲರು ಅನುಮೋದಿಸಿದರು. ಆ ಸಂದರ್ಭದಲ್ಲಿ ಗಾಂಧೀಜಿ ಆಡಿದ ಮಾತುಗಳು ಸ್ವಾತಂತ್ರ್ಯ ಹೋರಾಟದ ಒಟ್ಟು ಸ್ವರೂಪ, ತತ್ವ, ಸ್ವಪ್ನ ವನ್ನು ಯಥಾವತ್ತಾಗಿ ಪ್ರತಿನಿಧಿಸುವಂಥವು. --78ತ್ತುವಳಿಯ ಚರ್ಚೆ ಮಾಡುವ ಮೊದಲು ಒಂದೆರಡು ಸಂಗತಿಗಳನ್ನು ನಿಮಗೆ ನಿವೇದಿಸ ಬಯಸುತ್ತೆ ನೆ - ಎರಡು ಸಂಗತಿಗಳನ್ನು ನೀವು ಸ್ಪಷ್ಟವಾಗಿ ತಿಳಿದುಕೊಂಡು ಯಾವ ದೃಷ್ಟಿ ಯಿಂದ ನಾನದನ್ನು ನಿಮ್ಮ ಮುಂದೆ ಇಡುವೆನೊ ಅದೇ ದೃಷ್ಟಿಯಿಂದ ನೀವು ಆ ಬಗ್ಗೆ ಏಚಾರ ಮಾಡಬೇಕೆಂದು ನಾನು ಕೇಳಿಕೊಳ್ಳುವೆ. ನನ್ನ ದೃಷ್ಟಿಯಿಂದಲೇ ನೀವು ಆ ವಿಷಯಗಳ ವಿಚಾರ ಮಾಡಿದರೆ ನಾನು ಹೇಳಿದಂತೆ. ಕಾರ್ಯ ಮಾಡಲು ನಿಮಗೆ ಹಗುರವಾಗುವುದು ಮತ್ತು ಅದರಲ್ಲಿ ಒಂದು ಬಗೆಯ ಸಂತೋಷ ನಿಮಗುಂ ಟಾಗುವುದು. ಅದರ ಹೊಣೆಯೂ ನಿಮಗೆ ಗೊತ್ತಾಗುವುದು. 1920ರಲ್ಲಿ ಇದ್ದ ಗಾಂಧಿಯೇ ನಾನು ಅಹುದೊ ಅಲ್ಲವೊ, ಇಲ್ಲವೆ ನನ್ನಲ್ಲಿ ಏನಾದರೂ ಬದಲಾವಣೆಯಾಗಿರುವುದೋ ಹೇಗೆಂಬುದಾಗಿ ಹಲವರು ನನ್ನನ್ನು ಕೇಳುತ್ತಿರು (ಗರ್‌ 1992 - ("ಸಂಯುಕ್ತ ಕರ್ನಾಟಕ'ದ 1942 . ಅಗಸ್ಟ್‌ 9ರ ಸಂಚಿಕೆಯಿಂದ) ವರು. ಆ ಬಗೆಯ ಪ್ರಶ್ನೆ ನೀವು ಕೇಳುತ್ತಿರುವುದು ಯೋಗ್ಯವಾಗಿರುವದು. ಆದರೆ 1920 ರಲ್ಲಿದ್ದಂ ತೆಯೇ ನಾನು ಈಗಲೂ ಇರುವೆನೆಂದು ನಾನು ನಿಮಗೆ ಹೇಳಬಯಸುತ್ತೇನೆ. ಆದ ಬದಲಾವಣೆ ಯೆಂದರೆ 1920ರಲ್ಲಿದ್ದುದಕ್ಕಿಂತ ಕೆಲ ವಿಷಯಗ ಳಲ್ಲಿ ನಾನು ಹೆಚ್ಚು ಬಲಿಷ್ಠನಾಗಿರುವೆನು. ಚಳಿ ಗಾಲದಲ್ಲಿ ಮನುಷ್ಯನು ಹೆಚ್ಚು ಬಟ್ಟೆಗಳನ್ನು ಹಾಕಿಕೊಳ್ಳುವನು. ಅದೇ ಮನುಷ್ಯನು ಬೇಸಿಗೆ ಬಂದ ಕೂಡಲೆ ಅಂಥ ಬಟ್ಟೆ ಗಳನ್ನೆಲ್ಲ ಬೀಸಾಡಿಬಿ ಡುವನೆಂಬ ಉದಾಹರಣೆಯನ್ನು ಕೊಟ್ಟು ನಾನು ಈ ಬದಲಾವಣೆಯನ್ನು ತಿಳಿಸಬಯಸುವೆ ಈ ರೀತಿ ಮನುಷ್ಯನ ಬಾಹ್ಯಾಂಗದಲ್ಲಿ ಬದಲಾವ ಣೆಯಾಗುವ್ನುದರಿಂದ ಅವನಲ್ಲಿ ವಿಶೇಷ ಅಭ್ಯಂತ ರವೇನೂ ಆಗುವುದಿಲ್ಲ. ನಾನು ಈ ಹೊತ್ತು ಒಂದು ಬಗೆ ಹೇಳುವೆನು, ಮರುದಿನ ಮತ್ತೊಂದು ಬಗೆಯಾಗಿ ಹೇಳುವೆನೆಂದು ಹೇಳುವ ಜನರೂ ಹಲವರಿರಬಹುದು. ಆದರೆ ನನ್ನಲ್ಲಿ ಯಾವ ಬಗೆಯ ಬದಲಾವಣೆಯೂ ಆಗಿಲ್ಲೆಂದು ನಾನು ಹೇಳಬಯಸುವೆ. ಪೂರ್ಣ ತಿಳಿದುಕೊಳ್ಳಿರಿ: ಮೊದಲಿನಂತೆಯೇ ನಾನು ಅಹಿಂಸಾ ತತ್ವ ವನ್ನೇ ಅಚಲವಾಗಿ ಆಚರಿಸುತ್ತಲಿದ್ದೇನೆ. ಆ ಬಗ್ಗೆ ನಿಮಗೆ ಆಸಕ್ತಿಯಿಲ್ಲದಿದ್ದರೆ ನೀವು ನನ್ನನ್ನು ಹಿಂಬಾಲಿಸಬೇಡಿರಿ. ನಿಮಗೆ ಬೇಡವಾ ಗಿದ್ದರೆ ಈ ಗೊತ್ತುವಳಿಯನ್ನು ಪಾಸು ಮಾಡುವ ಅವಶ್ಯಕತೆಯೇನೂ ಇಲ್ಲ, ಅದನ್ನು ನೀವು ಪಾಸು ಮಾಡಲೇಬೇಕೆಂಬ ನಿರ್ಬಂಧವಿಲ್ಲ. ನಿಮಗೆ ಸ್ವರಾಜ್ಯ ಮತ್ತು ಸ್ವಾತಂತ್ರ್ಯ ಬೇಕಾಗಿ ದ್ದರೆ ಮತ್ತು ನಾನು ನಿಮ್ಮ ಮುಂದೆ ಇಡುವ ವಿಷಯವು ಸರಿಯಾದುದು ಮತ್ತು ಯೋಗ್ಯವಾ ದುದಾದರೆ ಮಾತ್ರ ನೀವದನ್ನು ಸ್ವೀಕರಿಸಿರಿ. ಹಾಗೆ ಮಾಡಿದರೇನೇ ನೀವು ನನಗೆ ಸಂಪೂರ್ಣ ಬೆಂಬಲ ಕೊಡುವಿರಿ. ನೀವು ಹಾಗೆ ಮಾಡದಿದ್ದರೆ ನೀವು ಮಾಡಬೇಕಾದುದನ್ನೆ € ಹಾಳುಮಾಡಿಬಿಡ ಬಹುದೆಂಬ ಭೀತಿ ನನಗಿದೆ. ಮನುಷ್ಯನು ಏನಾ ದರೂ ತಪ್ಪು ಕೆಲಸ ಮಾಡಿ ಹಿಂದುಗಡೆ ಪಶ್ಚಾತ್ತಾ ಪಪಟ್ಟರೆ ಅದರಿಂದೇನು ಕೆಡಕಾಗದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ದೇಶವನ್ನೂ ನೀವು ಗಂಡಾಂತರದಲ್ಲಿ ನೂಕುವಿರಿ. ನಾನು ಹೇಳುವ ದರಲ್ಲಿ ನಿಮಗೆ ಸಂಪೂರ್ಣ ವಿಶ್ವಾಸಎಲ್ಲದಿ ದ್ದರೆ, ನೀವು ಅದಕ್ಕೆ ಬೆಂಬಲ ಕೊಡಬೇಡಿರಿ. ಅದನ್ನು ನಿರಾಕರಿಸಿಬಿಡಿರೆಂದು ನಾನು ಬಿನ್ನ ವಸು ತ್ತೇನೆ. ಆದರೆ ನೀವು ಈ ಗೊತ್ತು ವಳಿಯನ್ನು ಸ್ವೀಕರಿಸಿ ನನ್ನ ಅಭಿಪ್ರಾಯವನ್ನು ಪೂರ್ಣವಾಗಿ ತಿಳಿದುಕೊಳ್ಳದಿದ್ದರೆ ನಮ್ಮಲ್ಲಿ ತಿಕ್ಕಾಟ, ಮಿತ್ರ ತ್ವದ ತಿಕ್ಕಾಟವುಂಟಾಗುವಲ್ಲಿ ಸಂದೇಹವಿಲ್ಲ. ನೀವು ನಿಮ್ಮ ಹೊಣೆಗಾರಿಕೆಯನ್ನು ತಿಳಿದುಕೊಳ್ಳ ಬೇಕೆಂಬುವದು ಮತ್ತೊಂದು ಸಂಗತಿಯು. ಈ ಬಗ್ಗೆಯೂ ನಾನು ನಿಮಗೆ ಒತ್ತಿ ಹೇಳಬಯಸು ತ್ತೇನೆ. ರಾಷ್ಟ್ರದ ಪ್ರಾತಿನಿಧಿಕ ಸಂಸ್ಥೆ: ಏ.ಐ.ಸಿ.ಸಿ. ಸದಸ್ಯರೆಂದರೆ ಪಾರ್ಲಿಮೆಂ 20 ಟಿನ ಸದಸ್ಯರಿದ್ದಂತೆ. ಕಾಂಗ್ರೆಸ್ಸು ಇಡೀ ರಾಷ್ಟ್ರದ ಪ್ರತಿನಿಧಿಯು. ಕಾಂಗ್ರೆಸ್ಸು ಸ್ಥಾಪನೆಯಾದಂದಿ ನಿಂದ ಈವರೆಗೆ ಎಂದೂ ಯಾವುದೊಂದು ಗುಂಪು ಇಲ್ಲವೆ ಜಾತಿ, ವರ್ಣ ಅಥವಾ ಪ್ರಾಂತದ ಪ್ರಾತಿನಿಧಿಕ ಸಂಸ್ಥೆಯಲ್ಲ. ಪ್ರಾರಂಭ ದಿಂದಲೂ ಅದು ಹಿಂದುಸ್ತಾನದ ಪ್ರಾತಿನಿಧಿಕ ಸಂಸ್ಥೆಯಾಗಿದೆ. ನೀವು ಕೇವಲ ನಾಲ್ಕಾಣೆಯ > ಕಾಂಗ್ರೆಸ್‌ ಸದಸ್ಕರು ಮಾತ್ರ ಆಗಿರದೆ ಇಡೀ ರಾಷ್ಟ್ರದ ಪ್ರತಿನಿಧಿಗಳಿರುವಿರೆಂದು ನಿಮ್ಮ ಪರ ವಾಗಿ ನಾನು ಹೇಳಿಕೊಳ್ಳುತ್ತಿರುವೆನು. ಸಂಸ್ಥಾನಿಕರ ಸಮಸ್ಯೆ: ಸಂಸ್ಥಾನಿಕರೆಂದರೆ ಬ್ರಿಟಿಶ್‌ ಸರಕಾರದವರು ಮಾಡಿದ ಸೃಷ್ಟಿಯು. ಅವರ ಸಂಖ್ಯೆ 600 ಇಲ್ಲವೆ ಅದಕ್ಕೂ ಹೆಚ್ಚು ಇರಬಹುದು. ಹಿಂದೀ ಹಿಂದು ಸ್ತಾನ ಮತ್ತು ಬ್ರಿಟಿಶ್‌ ಹಿಂದುಸ್ತಾನಗಳಲ್ಲಿ ಭೇದಭಾವಗಳನ್ನುಂಟು ಮಾಡುವದಕ್ಕಾಗಿ ಆಡ ಳಿತಗಾರರು ಈ ಸಂಸ್ಥಾನಿಕರನ್ನು ನಿರ್ಮಿಸಿ ದ್ದಾರೆ. ಬ್ರಿಟಿಶ್‌ ಮತ್ತು ಹಿಂದೀ ಹಿಂದುಸ್ತಾನಗ ಳಲ್ಲಿನ ಪರಿಸ್ಥಿತಿಗಳಲ್ಲಿ ಸ್ವಲ್ಪ ಭೇದವಿರುವದು ನಿಜ. ಆದರೆ ಹಿಂದೀ ಸಂಸ್ಥಾನಗಳಲ್ಲಿಯ ಜನ ತೆಯ ದೃಷ್ಟಿಯಿಂದ ಭೇದವೆಂಬುದು ಇರುವ ದಿಲ್ಲ. ಈ ಸಂಸ್ಥಾನಗಳ ಪ್ರತಿನಿಧಿಯೂ ತಾನಾಗಿ ರುವದೆಂದು ಕಾಂಗ್ರೆಸ್ಸು ಹೇಳಿಕೊಳ್ಳುತ್ತದೆ. ನಾನು ಸೂಚಿಸಿದ ಬಗೆಯಲ್ಲಿಯೆ ಕಾಂಗ್ರೆಸ್ಸು ' ಸಂಸ್ಥಾನ ವಿಷಯಕ ಧೋರಣವನ್ನು ಸ್ವೀಕರಿ ಸಿದೆ. ಅದರಲ್ಲಿ ಸ್ವಲ್ಪ ಬದಲಾವಣೆಯಾಗಿದ್ದರೆ ಮೂಲ ಧೋರಣೆಯು ಇದ್ದಂತೆಯೆ ಇದೆ. ಸಂಸ್ಥಾನಿಕರು ಏನೇ ಹೇಳಿದರೂ ಪ್ರಜೆಗಳಿಗೆ ಬೇಕಾದುದನ್ನೇ ನಾವು ಕೇಳಿಕೊಳ್ಳುತ್ತಿರುವೆ ವೆಂದು ಸಂಸ್ಥಾನ ಪ್ರಜೆಗಳು ಹೇಳುತ್ತಿರುವರು. ನಾನು ಸೂಚಿಸಿದ ರೀತಿಯಲ್ಲಿಯೇ ನಾವು ರಃ" ಹೋರಾಟವನ್ನು ನಡೆಸಿದ್ದಾದರೆ ಸಂಸ್ಥಾನಿಕರಿಗಾ ದರೂ ತಾವು ನಿರೀಕ್ಷಿಸಿದ್ದಕ್ಕಿಂತ ಸರಳವಾಗಿ ಎಲ್ಲವೂ ಸರಿಹೋಗುವದು. ಹಲವು ಸಂಸ್ಥಾನಿಕ ರನ್ನು ನಾನು ಕಂಡಿರುವೆನು. ನಮ್ಮ ಕ್ಕಿಂತ ನೀವು ಹೆಚ್ಚು ಸ್ವತಂತ್ರರಿರುವಿರೆಂದೂ ಸಾರ್ವಭೌಮ ಸ ಕಸೂರಿ Kk ಸರಕಾರದವರು ತಮಗೆ ತೋಚಿದಾಗ ನಮ್ಮನ್ನು ತೆಗೆದು ಹಾಕಬಹುದೆಂದೂ ಹೇಳಿ ಅವರು ಅಸಹಾಯಕತೆಯನ್ನು ನನಗೆ ಹೇಳಿದರು. ಮನಃ ಪೂರ್ವಕವಾಗಿ ಈ ಗೊತ್ತುವಳಿಯನ್ನು ನೀವು ಸಮರ್ಥಿಸುತ್ತಿದ್ದರೆ ಮಾತ್ರ ನೀವು ಅದಕ್ಕೆ ಬೆಂಬಲ ಕೊಡಿರೆಂದು ನಾನು ನಿಮಗೆ ಮತ್ತೊ ಮ್ಮೆ ಬಿನ್ನವಿಸುತ್ತೇನೆ. ನಿಮಗೆ ಅದು ಒಪ್ಪಿಗೆ ಇಲ್ಲದೆ ತೋರಿಕೆಗಾಗಿ ಬೆಂಬಲ ಕೊಟ್ಟರೆ ಗಂಡಾಂತರಕ್ಕೊಳಗಾಗುವಿರಿ. ಸ್ವಾತಂತ್ರ ವೇ ಮುಖ್ಯ ಗುರಿ: ಕನಿಷ್ಟ ಏಳು ಪ್ರಾಂತಗಳಲ್ಲಿಯಾದರೂ ಆಡ ಳಿತೆಯನ್ನು ಸಾಗಿಸುವ ಸಂಧಿಯು ನಮಗೆ ಲಭಿ ಸಿತ್ತು. ನಾವು ಉತ್ತಮ ರೀತಿಯಿಂದ ಆಡಳಿತ ಯನ್ನು ಸಾಗಿಸಿದೆವು. ಬ್ರಿಟಿಶ್‌ ಸರಕಾರದವರು ಕೂಡ ಅದನ್ನು ಬಣ್ಣಿಸಿರುವರು. ಸ್ವಾತಂತ್ರ್ಯ ಸಿಕ್ಕ ಕೂಡಲೆ ನಿಮ್ಮ ಕಾರ್ಯ ಮುಗಿಯಿತೆಂದು ತಿಳಿಯಬೇಡಿರಿ. ನಮ್ಮ ಯೋಜನೆಯಲ್ಲಿ ಸರ್ವಾಧಿಕಾರಿಗಳಿಗೆ ಅವಕಾಶವಿಲ್ಲ. ಸ್ವಾತಂತ್ರ್ಯ ಸಂಪಾದಿಸುವದೆ ನಮ್ಮ ಉದ್ದೇಶವು; ಆಡಳಿ ತೆಯ ಅಧಿಕಾರವು ಯಾರ ಕೆ ಗೆ ಹೋದರೂ ಅಷ್ಟೆ. ಪಾರ್ಸಿಗಳ ಕೆ ಟಯಲ್ಲಿ ಅಧಿಕಾರ ಕೊಡಬೇ ಕೆಂಬುದಾಗಿಯೂ ನೀವು ನಿರ್ಣಯಿಸಬಹುದು. ಪಾರ್ಸಿಗಳ ಕ್ಷೆ ೈಯಲ್ಲಿಯೆ ಅಧಿಕಾರವನ್ನೇಕೆ ಕೊಡಬೇಕೆಂದು ನೀವು ಕೇಳಬಾರದು. ಕಾಂಗ್ರೆಸ್ಸಿ ನಲ್ಲಿ ನೀವೆಂದೂ ಹೆಸರು ಕೇಳದಿದ್ದವರ ಕೆ ಲಯ ಲ್ಲಿಯೂ ಅಧಿಕಾರವನ್ನು ಕೊಡಬಹುದು. ಅದನ್ನು ನಿರ್ಧರಿಸುವುದು ಜನತೆಯೆ. ಹೋರಾ ಟದಲ್ಲಿ ಹಿಂದುಗಳೆ ಹೆಚ್ಚಿದ್ದರು ಮುಸಲ್ಮಾನ ಪಾರ್ಶಿಗಳು ಬಹಳ ಕಡಿಮೆ ಜನರಿದ್ದರೆಂದು ನಿಮಗನಿಸಬಾರದು. ಸ್ವಾತಂತ್ರ್ಯವು ಸಿಕ್ಕ ಬಳಿಕ ಇಡೀ ವಾತಾವರಣವು ಬದಲಾಗಿ ಹೋಗು ವದು. ದ್ವೇಷ ಭಾವನೆ ಇಲ್ಲ: ಬ್ರಿಟಿಶರನ್ನು ದ್ವೇಷಿಸುವ ಜನರು ಇರು ವರು. ಅವರ ಬಗ್ಗೆ ನಮಗೆ ತಿರಸ್ಕಾರವುಂಟಾಗಿದೆ ಯೆಂದು ಹೇಳುತಿರುವದನ್ನೂ ನಾನು ಕೇಳಿ ಆಗ್‌ 1992 ರುವೆ. ಬ್ರಿಟಿಶರಲ್ಲಿ ಮತ್ತು ಅವರ ಸಾಮ್ರಾಜ್ಯ ಸರಕಾರದಲ್ಲಿ ಸಾಮಾನ್ಯ ಜನರಿಗೆ ಯಾವದೇ ಬಗೆಯ ಭೇದ ಕಾಣಿಸುವದಿಲ್ಲ. ಅವರಿಗೆ ಎರಡೂ ಅಷ್ಟೆ. ಜಪಾನರು ಬಂದರೂ ಅವರಿಗೆ ಅಷ್ಟೆ, ಅವರಿಗೆ ಕದಾಚಿತ ಒಡೆಯರಲ್ಲಿ ಬದಲಾ ವಣೆಯೆಂದೆನಿಸಬಹುದು. ಅದನ್ನು ನೀವು ನಿಮ್ಮ ಮನಸ್ಸಿನಿಂದ ನೆಗೆದುಹಾಕಲಿಕ್ಕೆ ಬೇಕು. ಇದು ಅತ್ಯಂತ ಮ: ತಿದ್ದು. ನಾವು ಸ್ವಸ್ಥ ಕುಳಿತು ಯಾವದೆ ಬಗೆಯ ಕಾರ್ಯ ಮಾಡದಿರುವದೆಂ ದರೆ ಸರಿಯಾಗಲಾರದು. ಬ್ರಿಟನ್‌ ಮತ್ತು ಅಮೆ ರಿಕಗಳಷ್ಟೆ ಹೋರಾಡತಕ್ಕದ್ದು, ಮತ್ತು ನಾವು ಮನಸ್ಸಿನಿಂದಲೋ ಇಲ್ಲವೆ ಜುಲುಮೆಯಿಂ ದಲೋ ಹಣ”. ಕ * ಇಡತಕ್ಕದ್ದು ಎಂದು ಹೇಳುವುದು ಅಷ್ಟೇನು ಸಮಂಜಸವಾದುದಿಲ್ಲ. ಆದರೆ ಯುದ್ಧವು ನಮ್ಮದೆಂದು ಎನಿಸಿದರೆ ನಾವು ಅದರಲ್ಲಿ ನಮ್ಮ ಶೌರ್ಯ ಸ್ಟೈರ್ಯಗ ಳನ್ನು ತೋರಿಸಬಲ್ಲೆವು. ಹಾಗಾದರೆ ಸಣ್ಣ ಕೂಸು ಕೂಡ ಶೌರ್ಯ ತೋರಿಸಬಲ್ಲದು. ಹೋರಾಟ ನಜ... ನಾವು ಸ್ವಾತಂತ್ರ್ಯವನ್ನು ಸಂಪಾದಿಸಬಲ್ಲೆವು. ಅದೇನು ಆಕಾಶದಿಂದ ಸಿಕ್ಕ ತಕ್ಕ ವಸ್ತುವಲ್ಲ. ನಾವು ಸಾಕಷ್ಟು ತ್ಯಾಗ ಮಾಡಿ ನಮ್ಮ ಶಕ್ತಿಯನ್ನು ಸಿದ್ಧಮಾಡಿ ತೋರಿಸಿದರೆ ಬ್ರಿಟಿಶರು ನಮಗೆ ಸ್ವಾತಂತ್ರ್ಯವನ್ನು ಕೊಡಲಿಕ್ಕೆ ಬೇಕಾಗುವದೆಂಬುದು ನನಗೆ ಸಂಪೂರ್ಣವಾಗಿ 21 ಆಟ್ಲೆ ಅಭಿಪ್ರಾಯ ಲಂಡನ್‌, 9.10.42: ಕಾಮನ್ಸ್‌ ಸಭೆಯ ಹಿಂದೀ ಸಮಸ್ಯೆ ಕುರಿತ ಚರ್ಚೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಮೇಜರ್‌ ಸಿ. ಆರ್‌. ಆಟ್ರೆ ಹೇಳಿಕೆ: “ಕಾಂಗ್ರೆಸ್‌ ಈಗ ಪ್ರಜಾಸತ್ತೆ ಯನ್ನು ಬಿಟ್ಟಿ ರುವುದು. ಈ ಪರಿಸ್ಥಿತಿಯಲ್ಲಿ ಕಾಯಿದೆ ಭಂಗವನ್ನು ಪ್ರಾರಂಭಿಸಿದರೆ ಹಿಂಸೆಯಲ್ಲಿ ಪರಿಣಮಿಸುವುದೆಂಬುದರಲ್ಲಿ ಸಂಶಯ ಎಲ್ಲ. ಹಲವು ನಿರಪರಾಧಿಗಳ ಮರಣಕ್ಕೆ ಕಾರಣವಾದ ಇಂಥ ಧೋರಣೆಯನ್ನು ಮಹಾತ್ಥರು ಮುಪ್ಪಿನ ಕಾಲದಲ್ಲಿ ಕೈಗೊಂ ಡದ್ದು ವಿಷಾದಕರವು. ಕಾಯದೆ ಮತ್ತು ಸುವ್ಯವಸ್ಥೆ ಯನ್ನಿ ಡುವುದು ನಮ್ಮ ಕರ್ತ ವ್ಯವು. ಗಲಭೆಗಳಿಗೆ ಆಸ್ಪದ ಕೊಡುವದು ಬಹಳ ಗಂಡಾಂತರದ್ದು. ಈಗ ಕಾಂಗ್ರೆಸ್ಸು ಹೂಡಿರುವಂತಹ ಚಟುವಟಿಕೆಗಳನ್ನು ಕೈಗೊಂಡವರ ಗೂಡ ನಾವು ಒಪ್ಪಂದದ ಪ್ರಸ್ತಾ ಪವತ್ತಿ ದರೆ, ಹಿಂದುಸ್ತಾನದ ಭಾವೀ ಪ್ರಜಾಸತ್ತೆಗೆ ದೋಹ ಮಾಡಿದಂತಾಗು ವದು. ನಾವು ಇದಕ್ಕೆ ಸಿದ್ಧರಿಲ್ಲ. ಹಾಗೆ ಮಾಡಿದರೆ ಮಿತ್ರರ ದ್ರೋಹವನ್ನು ಮಾಡಿ ದಂತಾಗುತ್ತದೆ. ""ಆಕ್ರಮಣವನ್ನು ಬೇಗನೆ ಸೋಲಿಸುವ ಕಾರ್ಯದಲ್ಲಿ ಸಹಾಯ ಮಾಡಿ ಸ್ವಾತಂತ್ರ್ಯ ಪಡೆಯುವ ಸಮಯವು ಆದಷ್ಟು ತೀವ್ರ ಬರುವಂತೆ ಪ್ರಯತ್ನಿಸಿರೆಂದು ನಾನು ಹಿಂದೀ ಮುಖಂಡರನ್ನು ಕೇಳಿಕೊಳ್ಳುತ್ತೇನೆ. '' ಗೊತ್ತಿದೆ. ಬ್ರಿಟಿಶರ ಬಗ್ಗೆ ನಿಮ್ಮ ಮನಸ್ಸಿನಲ್ಲಿದ್ದ ಕಿಲ್ಮಿಷವನ್ನು ತೆಗೆದುಹಾಕಲಿಕ್ಕೆ ಬೇಕಾಗುವದು. ನನ್ನ ಮನಸ್ಸಿನಲ್ಲಿ ಅಂಥ ದ್ವೇಷ ಭಾವನೆ ಎಳ್ಳಷ್ಟೂ ಇರುವದಿಲ್ಲ. ನಿಜವಾಗಿ ಹೇಳಬೇಕಾ ದರೆ ನಾನು ಮೊದಲಿಗಿಂತ ಹೆಚ್ಚು ಬ್ರಿಟಿಶರ 22 ಮಿತ್ರನಾಗಿರುವೆನು. ಇದಕ್ಕೆ ಕಾರಣವೆಂದರೆ ಸದ್ಯ ದಲ್ಲಿ ಅವರು ಆಪತ್ತಿನಲ್ಲಿರುವದು. ಅವರು ತಮ್ಮ ತಪ್ಪುಗಳನ್ನು ತಿಳಿದುಕೊಳ್ಳುವಂತೆ ಮಾಡ ಲಿಕ್ಕೆಬೇಕೆಂದು ನನ್ನ ಮಿತ್ರತ್ವವು ನನಗೆ ಹೇಳು ತ್ತದೆ. ಅವರು ಯಾವ ಪರಿಸ್ಥಿತಿಯಲ್ಲಿರುವರೋ ಆ ಪರಿಸ್ಥಿತಿಯಲ್ಲಿ ನಾನಿಲ್ಲದ್ದರಿಂದ ನಾನು ಅವರ ತಪ್ಪುಗಳನ್ನು ಮಾತ್ರ ತಿಳಿಸಬಲ್ಲೆನು. ಅವರೀಗ ಕಂದಕದ ತುದಿಯಲ್ಲಿರುವರು. ಒಳಗೆ ಬೀಳುವ ಸಂಭವವಿದೆಂಬುದು ನನಗೆ ಗೊತ್ತಿದೆ. ಆದುದರಿಂದ ಅವರು ನನ್ನ ಮಿತ್ರತ್ವವನ್ನು ಕಡೆದುಕೊಳ್ಳಬೇಕೆಂದು ಬಯಸಿದರೂ ಆ ಕಂದಕ ದಲ್ಲಿ ಬೀಳುವದರಿಂದ ಅವರನ್ನು ಪಾರು ಮಾಡುವದು ನನ್ನ ಕರ್ತವ್ಯವಾಗಿದೆಂದು ನನ್ನ ಗೆಳೆತನವು ನನಗೆ ಒತ್ತಾಯಪಡಿಸುತ್ತದೆ. ಹಾಗೆ ಹೇಳುವ ಹಕ್ಕು ನನಗಿದೆ. ಇದನ್ನು ನೋಡಿ ಅನೇಕರು ನಗಬಹುದು. ಆದರೂ ಇದು ನಿಜ ವೆಂದು ನನಗೆ ಗೊತ್ತಿದೆ. ನನ್ನ ಜೀವನದಲ್ಲಿ ಅತ್ಯಂತ ದೊಡ್ಡದಾದ ಹೋರಾಟವನ್ನು ಹೂಡುವ ಈ ಸಮಯದಲ್ಲಿ ನನ್ನ ಅಂತಃಕರಣ ದಲ್ಲಿ ಬ್ರಿಟಿಶರ ಬಗ್ಗೆ ಯಾವದೇ ಬಗೆಯ ದ್ವೇಷವಿರಲಾರದು. ಅವರು ವಪತ್ತಿನಲ್ಲಿರುವ ರೆಂಬುದು ತಿಳಿದು ಅವರನ್ನು ನೂಕಬೇಕೆಂಬುದು ನನ್ನ ಮನಸ್ಸಿನಲ್ಲಿ ಸ್ವಲ್ಪವೂ ಇರುವದಿಲ್ಲ. ಅದು ಎಂದೂ ನನ್ನ ಮನಸ್ಸಿನಲ್ಲಿರುವದಿಲ್ಲ. ಹಿಂಸೆಗೆ ಅವಕಾಶವಿಲ್ಲ: ಸಿಟ್ಟಿನ ಭರದಲ್ಲಿ ಅವರು ನಿಮ್ಮನ್ನು ರೊಚ್ಚಿ ಗೆಬ್ಬಿಸುವಂತಹ ಕೃತಿಯನ್ನು ಮಾಡಬಹುದು. ಏನೇ ಆದರೂ ನೀವು ಹಿಂಸೆಗೆ ಅವಕಾಶ ಕೊಡ ಬಾರದು. ಅಹಿಂಸೆಯನ್ನು ನಾಚಿಕೆಗೀಡು ಮಾಡ ಬಾರದು. ಈ ಬಗೆಯ ಕೃತ್ಯ ಸಂಭವಿಸಿದರೆ ನಾನು ಜೀವಂತವುಳಿಯುವದಿಲ್ಲೆಂಬುದನ್ನು ನೀವು ತಿಳಿದುಕೊಳ್ಳಿರಿ. ನಾನೆಲ್ಲಿದ್ದರೂ ಹಾಗಾ ಗುವದೆಂದು ತಿಳಿಯಿರಿ. ಅವರನ್ನು ಕೊಂದ ಪಾಪವು ಯಾವಾಗಲೂ ನಿಮ್ಮ ತಲೆಯಮೇ ಲೆಯೇ ಉಳಿಯುವದು. ನಿಮಗೆ ಇದು ತಿಳಿಯ ದಿದ್ದರೆ ಈ ಗೊತ್ತುವಳಿಯನ್ನು ನಿರಾಕರಿಸುವದು ಕಸ್ತೂರಿ ಒಳಿತು. ಅದು ನಿಮಗೆ ಶೋಭಿಸುವದು. ನಿಮಗೆ ತಿಳಿಯಲಾರದ ವಿಷಯಗಳಿಗಾಗಿ ನಾನು ನಿಮ್ಮನ್ನು ಹೇಗೆ ಹಳಿಯಲಿ? ಹೋರಾಟದಲ್ಲಿ ' ಒಂದೇ ತತ್ವವಿರುವದು. ಅದನ್ನು ನೀವು ಸ್ವೀಕರಿ ಸಲಿಕ್ಕೇಬೇಕು. ಬ್ರಿಟಿಶರು ಪರಾಜಯಹೊಂದುವರೆಂದು ನೀವೆಂದೂ ಭಾವಿಸಬೇಡಿ. ನಾನು ಹಾಗೆಂದೂ ಭಾವಿಸುವದಿಲ್ಲ. ಹೇಡಿಗಳ ರಾಷ್ಟ್ರವದೆಂದು ನಾನೆಂದೂ ಭಾವಿಸುವದಿಲ್ಲ. ಪರಾಜಯ ಹೊಂದುವ ಪ್ರಸಂಗ ಬಂದರೆ ಬ್ರಿಟನ್‌ದಲ್ಲಿಯ ಪ್ರತಿಯೊಬ್ಬ ಮನುಷ್ಯನು ಆತ್ಮಾಹುತಿ ಮಾಡಿ ಕೊಳ್ಳುವನೆಂಬುದು ನನಗೆ ಗೊತ್ತಿದೆ. ಅವರು ಪರಾಜಯ ಹೊಂದಬಹುದು ಮತ್ತು ಶಕ್ಕವಾ ದಾಗ ಪುನಃ ವಶಪಡಿಸಿಕೊಳ್ಳುವಾ ಎಂದು ಹೇಳಿ ಬ್ರಹ್ಮದೇಶ, ಮಲಯ ಮತ್ತು ಉಳಿದ ಕಡೆಗಳ ಲ್ಲಿಯಂತೆ ನಿಮ್ಮನ್ನು ಬಿಟ್ಟು ಹೋಗಬಹುದು. ಅದು ಅವರ ಸೈನಿಕತಂತ್ರವಾಗಿರಬಹುದು. ಆದರೆ ಒಂದು ವೇಳೆ ಅವರು ನಮ್ಮನ್ನು ಬಿಟ್ಟು ಹೋದರೆಂದು ಭಾವಿಸುವಾ. ಮುಂದೇನಾಗ ಬಹುದು? ಹಾಗಾದರೆ ಜಪಾನರು ಇಲ್ಲಿ ಬರಬ ಹುದು. ಚೀನದ ಇತಿಶ್ರೀಯಾಗಬಹುದು. ಕದಾ ಚಿತ ರಶಿಯದ ಕೊನೆಯೂ ಆಗಬಹುದು. ಈ ವಿಷಯಗಳಲ್ಲಿ ನೆಹರುರವರು ನನ್ನ ಗುರುಗಳು. ರಶಿಯದ ಪರಾಜಯಕ್ಕೆ ಇಲ್ಲವೆ ಚೀನದ ಪರಾಭ ವಕ್ಕೆ ನಾನು ಹೊಣೆಗಾರ ಆಗುವದು ಬೇಡ. ಹಾಗೆ ಸಂಭವಿಸಿದ್ದಾದರೆ ನಾನೇ ನನ್ನನ್ನು ಹಳಿದು ಕೊಳ್ಳುವೆನು. ಹೃದಯ ಪರಿವರ್ತನೆ: ಬಹಳ ವೇಗದಿಂದ ಮುನ್ನುಗ್ಗ ಬೇಕೆಂದು ನನ್ನ ಯೋಜನೆಯಿದೆಂಬುದು ನಿಮಗೆ ಗೊತ್ತಿದೆ. ಆದರೆ ನಿಮ್ಮ ದೃಷ್ಟಿಯಿಂದ ಅಷ್ಟು ವೇಗದಿಂದ ಕದಾಚಿತ ನಾನು ಹೋಗಲಿಕ್ಕಿಲ್ಲ. ಒಂದು ವಾರದಲ್ಲಿ ಈ ಹೋರಾಟವು ಕೊನೆಗೊ ಳ್ಳುವದೆಂದು ಸರದಾರ ಪಟೇಲರು ಹೇಳಿರುವ ರೆಂದು ಪ್ರಸಿದ್ಧವಾಗಿದೆ. ಅವಸರ ಮಾಡುವದು ನನಗೆ ಬೇಕಾಗಿಲ್ಲ. ಒಂದು ವಾರದಲ್ಲಿ ಅದು ಅಗಸ್ಟ್‌ 1992 ಕೊನೆಗೊಂಡರೆ ಅದೊಂದು ದೈವೀ ಲೀಲೆಯೆ ಆಗುವದು. ಹಾಗಾಗುವದೆಂದರೆ ಬ್ರಿಟಿಶಃ ಹೃದಯ ಪರಿವರ್ತನೆಯಾದಂತೆಯೆ. ತಮ್ಮ ಸಲುವಾಗಿ ಹೋರಾಡಲು ಯಾರು ಸಿದ್ಧರಿರ ವರೂ ಅಂಥವರನ್ನು ತುರಂಗಕ್ಕೆ ಅಟ್ಟುವದ ತಪ್ಪೆಂದು ಕದಾಚಿತ ಬ್ರಿಟಿಶರಿಗೆ ಎನಿಸಬಹುದು. ಆ ಬಗೆಯ ಸದ್ದುದ್ಧಿಯು ಅವರಲ್ಲಿ ಉಂಟಾ? ಬಹುದು. ಹೋರಾಡುವವರು ಇದೇ ಮಾತ್ಮ ಭೂಮಿಯ ಮಕ್ಕಳೆಂದು ಜಿನ್ನಾರವರಿಗೂ ಎನಿಸಿ ಹತ್ತಿ ಅವರ ಹೃದಯ ಪರಿವರ್ತನೆಯೂ ಆಗಒ ಹುದು. ಅವರು ಸುಮ್ಮನೆ ಕುಳಿತರೆ ಪಾಕಿಸ್ತಾನ ದಿಂದ ಅವರಿಗೇನು ಪ್ರಯೋಜನವಾಗಬಹು ದೆಂದೂ ಅವರಿಗೆನಿಸಬಹುದು. ನಿಜವಾದ ಪ್ರಜಾಪ್ರಭುತ್ವವಾವುದು? ಅಹಿಂಸೆಯು ಅದ್ವಿತೀಯ ಅಸ್ತ್ರವಾಗಿದೆ. ಪ್ರತಿಯೊಬ್ಬರಿಗೂ ಅದು ಉಪಯೋಗವಾಗು ವದು. ಈ ಅಹಿಂಸೆಯಲ್ಲಿ ನಾವು ಹೆಚ್ಚು ಪರಿಶ್ರ ಮಪಟ್ಟಿ ಲ್ಲವೆಂಬುದು ನನಗೆ ಗೊತ್ತಿದೆ. ಮತ್ತು ಈ ಬಗೆಯ ಬದಲಾವಣೆಯುಂಟಾದರೆ ಕಳೆದ 22 ವರ್ಷಗಳಲ್ಲಿ ನಾವು ಈ ಬಗ್ಗೆ ಮಾಡಿದ ಪ್ರಯತ್ನದ ಪರಿಣಾಮವೆ ಅದೆಂದು ನಾವು ತಿಳಿಯುತ್ತೇವೆ. ““ಹಿಂದುಸ್ತಾನ ಬಿಟ್ಟು ಹೋಗಿರಿ'' ಎಂದು ನಾವು ಹೇಳಹತ್ತಿದ ಕೂಡಲೆ ಅತ್ಯಂತ ವಿಷಾದ ಪರಿಸ್ಥಿತಿಯಲ್ಲಿದ್ದ ಜನರು ಇದೊಂದು ಹೊಸ ಸಂಗತಿಯೆಂದು ಭಾವಿಸಹತ್ತಿ ದರು. ನಿಮಗೆ ನಿಜವಾದ ಸ್ವಾತಂತ್ರ್ಯ ಬೇಕಾಗಿ ದ್ದರೆ ನೀವೆಲ್ಲ ಒಕ್ಕಟ್ಟಾಗಬೇಕಾಗುವದು. ಈ ಐಕ್ಯವು ಸಾಧಿಸಿತೆಂದರೆ ನಿಜವಾದ ಪ್ರಜಾಪ್ರಭು ತ್ವವು - ಈ ವರೆಗೆ ಎಲ್ಲಿಯೂ ಇಲ್ಲದಿದ್ದಂಥ ಮತ್ತು ಆ ಬಗೆಯ ಪ್ರಜಾಪ್ರಭುತ್ವಕ್ಕಾಗಿ ಎಲ್ಲಿಯೂ ಪ್ರಯತ್ನ ಮಾಡದೆ ಇದ್ದಂಥದು - ಸ್ಥಾಪಿಸಲ್ಪಡುವದು. ಫ್ರೆಂಚ್‌ ಬಂಡಾಯದ ಬಗ್ಗೆ ನಾನು ಬಹಳ ಓದಿರುವೆನು. ನಾನು ತುರಂಗದಲ್ಲಿ'ದ್ದಾಗ ಕಾರ್ಲಾಯಿಲನ ಗ್ರಂಥಗಳನ್ನು ಓದಿರುವೆನು. ಫ್ರೆಂಚ್‌ ಜನರ ಬಗ್ಗೆ ನನಗೆ ಬಹಳ ಆದರವಿದೆ. 23 ಮಹಾತಾಜಿಯೊಂದಿಗೆ ಪಟೇಲರು (ಮುಂಬಯಿ ಎ.ಐ.ಸಿ.ಸಿ. ಅಧಿವೇಶನ 1942) ರಶಿಯನ್‌ ಕ್ರಾಂತಿಯ ಬಗ್ಗೆ ಜವಾಹರಲಾಲರು ನನಗೆ ಎಲ್ಲವನ್ನೂ ಹೇಳಿರುವರು. ಆದರೆ ಆ ಎಲ್ಲ ಹೋರಾಟಗಳು ನನ್ನ ಮನಸ್ಸಿನಲ್ಲಿದ್ದ ಪ್ರಜಾಪ್ರಭುತ್ವದಂಥ ಪ್ರಭುತ್ವದ ಬಗ್ಗೆ ಇರಲಿ ಲ್ಲೆಂದು ನನ್ನ ಅಭಿಪ್ರಾಯ. ನನ್ನ ಅರ್ಥದಲ್ಲಿ ಪ್ರಜಾಪ್ರಭುತ್ವವೆಂದರೆ ಪ್ರತಿಯೊಬ್ಬನು ತನ್ನ ಒಡೆಯನು ತಾನೇ ಆಗಬೇಕು. ನಾನು ಇತಿಹಾಸ ವನ್ನು ಹೆಚ್ಚಾಗಿ ಓದಿರುವೆನು. ಆದರೆ ಅಹಿಂಸಾ ತ್ಮಕ ಮಾರ್ಗದಿಂದ ಪ್ರಜಾಪ್ರಭುತ್ವ ಸ್ಥಾಪನೆ ಗಾಗಿ ಇಂಥ ವ್ಯಾಪಕವಾದ ಪ್ರಯೋಗವೆ ಲ್ಲಿಯೂ ಮಾಡಲ್ಪಟ್ಟದ್ದು ನನಗೆ ಗೊತ್ತಿಲ್ಲ. ಈ ಎಲ್ಲ ವಿಷಯಗಳನ್ನು ನೀವು ಒಮ್ಮೆ ತಿಳಿದುಕೊಂ ಡರೆ ನೀವು ಹಿಂದು-ಮುಸ್ಲಿಮರಲ್ಲಿಯ ಭೇದ ಗಳನ್ನೆಲ್ಲ ಮರೆತುಬಿಡುವಿರಿ. ಅಹಿಂಸೆಯೆ ನಮ್ಮ ದಿವ್ಯಾಸ್ಟ್ರ: ಕೂಪಮಂಡೂಕರಾಗಿರುವದು ನಮಗೆ ಬೇಕ್ಗಾಗಿಲ್ಲೆಂದು ಈ ಗೊತ್ತುವಳಿಯು ಸ್ಪಷ್ಟ ವಾಗಿ ಸಾರುತ್ತದೆ. ಜಾಗತಿ: ಸಂಯುಕ್ತ ಸಂಘ ಸ್ಥಾಪನೆಯು ನಮ್ಮ ಧ್ಯೇಯುವು. ಅಹಿಂಸೆಯಿಂ 24 'ದಲೆ ಅದು ಸಾಧ್ಯವು. ನೀವು ಈ ಅದ್ವಿತೀಯ ಆಹಿಂಸಾಸ್ತ್ರವನ್ನು ಉಪಯೋಗಿಸಿದರೆ ಮಾತ್ರ ನಿಃಶಸ್ತ್ರೀಕರಣವು ಶಕ್ಕವಾಗುವದು. "ಶೇಖಮಹ ಮ್ಮದ'ನೆಂದು ನನಗೆ ಕರೆಯುವ ಜನರೂ ಹಲವ ರಿರುವರು. ಆದರೆ ನಾನು ಶುದ್ಧ ವ್ಯಾಪಾರಿಯಿರು ವೆನು. ಸ್ವರಾಜ್ಯ ಸಂಪಾದನೆಯೆ ನನ್ನ ನಿಜ ವ್ಯಾಪಾರ. ಈ ಗೊತ್ತುವಳಿಯನ್ನು ನೀವು ಸ್ವೀಕ ರಿಸದಿದ್ದರೆ ನನಗೆ ಆ ಬಗ್ಗೆ ವಿಷಾದವೆನಿಸುವ ದಿಲ್ಲ. ತದ್ವಿರುದ್ಧವಾಗಿ ನನ್ನ ಮೇಲೆ ನೀವು ಹೊರಿಸಲಿರುವ ಭಾರವಾದ ಹೊಣೆಯಿಂದ ನೀವು ನನ್ನನ್ನು ಮುಕ್ತ ಮಾಡಿದ್ದಕ್ಕಾಗಿ ನಾನು ಆನಂದದಿಂದ ನರ್ತನ ಮಾಡಹತ್ತುವೆ. ಧೋರ ಣವೆಂದೆ ಅಹಿಂಸೆಯನ್ನು ನೀವು ಸ್ವೀಕರಿಸಿರೆಂದು ನಾನು ಕೇಳಿಕೊಳ್ಳುತ್ತೇನೆ. ನನಗೆ ಅದು ಧರ್ಮ. ಆದರೆ ನಿಮ್ಮ ಮಟ್ಟಿಗೆ ನೀವು ಅದನ್ನು ಧೋರಣ ವೆಂದು ಸ್ವೀಕರಿಸಿರಿ. ಶಿಸ್ತಿನ ಸೈನಿಕರಂತೆ ನೀವ ದನ್ನು ಸಂಪೂರ್ಣವಾಗಿ ಸ್ವೀಕರಿಸಲಿಕ್ಕೆ ಬೇಕು. ಹೋರಾಟದಲ್ಲಿ ನೀವು ಸೇರಿದ ಕೂಡಲೆ ಅಕ್ಷ ರಶಃ ಅದನ್ನು ಪಾಲಿಸಿರಿ. 9 ಕಸ್ತೂರಿ “The Englishman in India has no home and leaves no memory” (ಇಂಗ್ಲಿಷ ರಿಗೆ ಹಿಂದೂಸ್ಥಾನದಲ್ಲಿ ಮನೆಯಿಲ್ಲ; ನೆನಪೂ ಉಳಿಸುವುದಿಲ್ಲ). ಹೀಗೆಂದು ನುಡಿದವನು ಸರ್‌ ಎಲಿಯಂ ಹಂಟರ್‌ ಅನ್ನುವ ಪಾದ್ರಿ. ಸಿಕ್ಕಷ್ಟು ಸತ್ವವನ್ನು ಹೀರಿ ಕಾಲ್ದೆಗೆಯಬೇಕೆಂಬ ಬ್ರಿಟಿಷರ ಒಟ್ಟಾರೆ ಇಂಗಿತ ಈ ಮಾತುಗಳಲ್ಲಡಗಿಡೇ 1947ರಲ್ಲಿ ಬ್ರಿಟಿಷರನ್ನು ಹೊತ್ತೊಯ್ದ ಹಡಗು ಮಾಜಿ ವಸಾಹತಿನ ನೆನಪನ್ನೂ ಕಡಲಲ್ಲಿ ಚೆಲ್ಲಿ ಹೋಯಿತೇನೋ. ಆಳಿದವರಂತೂ ಆಳಿಯಾದ ಮೇಲೆ ಅಳುಕಿ ಲ್ಲದೆ ಕಾಲುಕಿತ್ತರು. ಆದರೆ ಪರತಂತ್ರದಲ್ಲಿ ಪಡಿಪಾಟಲು ಪಟ್ಟ ಭಾರತೀಯರ ನೆನಪಿನ ಪರದೆ ಹರಿಯಲು ಸಾಧ್ಯವೆ? ದುರ್ದೈವವೆಂದರೆ ಸ್ವಾತಂತ್ರ್ಯಾನಂತರ ಭಾರತ ಸರ್ಕಾರವು ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ವ್ಯವಸ್ಥಿ ತವಾಗಿ ದಾಖಲಿಸುವ ಕಾರ್ಯವನ್ನು ಸಮರ್ಪಕ ವಾಗಿ ಮಾಡಲಿಲ್ಲ. ಆ ಚಳವಳಿಯ ಇತಿಹಾಸವೆಂ ದರೆ ತ್ಯಾಗ, ಬಲಿದಾನ, ಶ್ರದ್ಧೆ, ನಾಡಪ್ರೇಮದ ಪರಿಪಾಕವೇ ಸರಿ. ಇದರ ಕುರುಹುಗಳು ಆಂದೋಲನಕಾರರೊಂದಿಗೆ ಸಂಘರ್ಷಕ್ಕಿಳಿದ ಬ್ರಿಟಿಷ್‌ ಅಧಿಕಾರಿಗಳ ಅನುಭವಗಳ ದಾಖಲೆಗ ಳಲ್ಲಿಯೂ ಗೋಚರಿಸುತ್ತವೆ. ನಲವತ್ತೆರಡರ ಚಲೇಜಾವ್‌ ಚಳವಳಿ ಬಿಟಿ ಷರ ಎದೆಗಳಲ್ಲಿ ಭಯದ ತೆರೆಗಳನ್ನೆಬ್ಬಿಸಿತ್ತು. ಅಧಿಕಾರಿಗಳಿಗೆ ತಮ್ಮ ಕೊನೆದಿನಗಳ ಅರಿವಾಗಿ ಅಗಸ್ಟ್‌ 1992 ಬ್ರಿಟಿಷರ ದೃ ಸಿಯಲ್ಲಿ ಚಲೇಜಾವ್‌ ಚಳವಳಿ 9 ಗೋವಂದಮೂರ್ತಿ ದೇಸಾಯಿ 1942ರ ಚಳುವಳಿಗೂ 1947ರ ಸ್ವಾತಂತ್ರ್ಯಕ್ಕೂ ತೀರ ಹತ್ತಿರದ ಸಂಬಂಧವಿದೆ. ನಲವತ್ತೆರಡರಲ್ಲಿ ನಡೆದ ಆಂದೋಲನ ಬ್ರಿಟಿಷರಿಗೆ ಗುಡಚಾಪಿ ಕಟ್ಟಲು ಕೊಟ್ಟ ಕೊನೆಯ ಎಚ್ಚರಿಕೆ ಎನ್ನುವುದನ್ನು ಬಹುಪಾಲು ಬ್ರಿಟಿಷರು ಒಪ್ಪಿಕೊಂ ಡಿದ್ದಾರೆ. ತ್ತಾದರೂ ಯುದ್ಧ ಪಿಪಾಸು ಚರ್ಚಿಲ್‌ರಂತರ ಕೆಲವರಿಗೆ ಮಾತ್ರ ಭಾರತ ತಮ್ಮ ಮುಷ್ಠಿಯಿಂದ ' ಜಾರುವುದಿಲ್ಲವೆಂಬ ಭ್ರಮೆ ಇತ್ತು. “ಭಾರತ ಬಿಟ್ಟು ತೂಲಗಿ' ಚಳವಳಿಯ ಪ! ಣಾಮವನ್ನು ಲೆಫ್ಟಿ ನಂಟ್‌ ಕರ್ನಲ್‌ ಎಡ್‌ವಿನ ಪ್ರ್ಯಾಟ್‌ನ ಮಾತುಗಳಲ್ಲಿ ಅಥೈ ೯ಸುವುದಾ ದರ ಮು ಅದೇ ಕಲಕತ್ತೆಗೆ ಬಂದಿದ್ದೆ ಚೌರಂಗಿ ಸೇತುವೆಯ ಮೇಲೆ ನಡೆದು ಹೋ ವಾಗ ನಮ್ಮೆದುರಿಗೆ ಯಾರಾದರೂ ಭಾರತಿ ಯರು ಬಂದರೆ, ನಮಗಾಗಿ ಅತ್ತ ಸರಿದು ದಾ ಬಿಡುತ್ತಿದ್ದರು. ಕಾಲ ಪರಿವರ್ತನೆಯಾಯ್ತು ಈಗ ಆ ಸೇತುವೆ ಮೇಲೆ ನಡೆದಾಡುವಾಗ ನಾವೆ ಅವರಿಗೆ ಹಾದಿಬಿಡಬೇಕಾಗಿದೆ.'' ಇದು ಭಾರತೀಯರಲ್ಲಿ ಮೊಳೆತ ಆತ್ಮ 2 ಣಾ ಸ, ಆತ್ಮ ಗೌರವವನ್ನು ಬಿಂಬಿಸುತ್ತದೆ. ಈ ಸ್ಸಿತ್ಯಂತರವನ್ನು ಸರಳ ನಿದರ್ಶನದ ಮೂಲಕ ದಾಖಲಿಸಿದ ಎಡ್‌ವನ್‌ ಸ್ವಾತಂತ್ರ್ಯಾನಂತರವೂ ಕೆಲಕಾಲ ಭಾರತ ಸರ್ಕಾರದ ಸೇವೆಯಲ್ಲಿದ್ದನು. ಪೋರ್ಲಲ್‌ ಎಂಬ ಐರಿಷ್‌ ದಾದಿ ಚಳವಳಿ ಯನ್ನು ಮೆಲಕು ಹಾಕುತ್ತಾ, ""ದ್ವಿತೀಯ ಜಾಗ ಶಿಕ ಯುದ್ಧದ ವೇಳೆಯಲ್ಲಿ ಸೈಕಲ್‌ ತುಳಿದು ಓೊಂಡು ಆಸ್ಪತ್ರೆಗೆ ಹೊರಟಿದ್ದೆ. ದಾದಿಯ ರಮವಸ್ವದಲ್ಲಿದ್ದ ನನ್ನೆದುರು ಸಹಸ್ರಾರು ಯುವಕರು ""ಬ್ರಿಟಿಷರೇ ನಿಮ್ಮ ದೇಶಕ್ಕೆ ಕೊಲಗಿರಿ'' ಎಂದು ಘೋಷಿಸುತ್ತ ಬರುತ್ತಿ ಠ್ಹರು. ಇಷ್ಟು ದೊಡ್ಡ ಮತಪ್ರದರ್ಶನವನ್ನು ೫ ಹಿಂದೆ ನಾನೆಂದೂ ನೋಡಿರಲಿಲ್ಲ. ನಾನು ಕಲೆಯನ್ನು ತಗ್ಗಿಸಿ ಗಂಟೆ ಬಾರಿಸುತ್ತ ಅವರ ದಿಗೆ ಹಾದುಹೋದೆ ನನ್ನನ್ನು ತಡೆಯಲೂ ೩ಲ್ಲ, ಅಗೌರವವನ್ನೂ ತೋರಲಿಲ್ಲ'' ಎಂದು ನಪಿಸಿಕೊಂಡಿದ್ದಾಳೆ. ಭಾರತೀಯರ ದ್ವೇಷ ಸಾಮ್ರಾಜ್ಯಶಾಹಿಗಳ ವಿರುದ್ಧವಿತ್ತೇ ಏನಾ ಸರ್ಕಾರಿ ಅಧಿಕಾರಿಗಳ ವಿರುದ್ಧವಲ್ಲ. ಕೆಲ ಶ್ರಿಟಿಷ್‌ ಅಧಿಕಾರಿಗಳ ಕೊಲೆಯಾದುವಾದರೂ ೨ವು ವಿರಳ! ! ಯುದ್ಧ ಆರಂಭವಾಗಿ ಬ್ರಿಟಿಷರು ಸೋಲಿನಂ ತಿಗೆ ತೆವಳಿದಾಗಲಂತೂ ಬ್ರಿಟಿಷ್‌ ಅಧಿಕಾರಿಗಳು ಕಳವಳಿಯನ್ನು ಹತ್ತಿಕ್ಕುವ ಕ್ರೂರ ಎಧಾನಗಳನ್ನ ುಸರಿಸಲಿಲ್ಲ. ಲೆಫ್ಫಿನಂಟ್‌ ಕರ್ನಲ್‌ ಜಾನ್‌ )ವೆಟ್‌ ಕಾನಾರ್ಕ್‌ ಅಭಿಪ್ರಾಯ ಹೀಗಿದೆ: ""ನನ್ನೆದುರು "ಮಹಾತ್ಮಾ ಗಾಂಧೀಜೀ ಕೀ ಕೈ' ಎನ್ನಲು ಯಾರನ್ನೂ ಬಿಡುತ್ತಿರಲಿಲ್ಲ, ಯಾರಾದರೂ ಹೀಗೆ ಕೂಗಿದರೆ ಅವರ ಹಿಂಭಾ 1ಕ್ಕೆ ಐದು ಲಘು ಬೆತ್ತಪ್ರಹಾರ ಮಾಡಿ ಬಿಟ್ಟುಬಿ ತತ್ತಿದ್ದೆ. ನನ್ನೆದುರು ಸತ್ಯಾಗ್ರಹಿಗಳು ಬಂದರೆ ಬಿಮ್ಮನೆ ಅಂಜಿಸಿ ಕಳುಹಿಸುತ್ತಿದ್ದೆ. ಚಳವಳಿ 1ಡೆದಾಗ ತಲೆಗೆ ಹೆಲ್ಮೆಟ್‌ ಹಾಕಿಕೊಂಡು, ಅಶ್ವ ಸಳದ ಬೂಟನ್ನು ಧರಿಸಿ, ಸಮವಸ್ತ್ರ ತೊಟ್ಟು, ಕೊಂಕದ ಎರಡೂ ಬದಿಗೆ ಪಿಸ್ತೂ ಲುಗಳನ್ನು 2ಳಿಬಿಟ್ಟುಕೊಂಡು ಸತ್ಯಾಗ್ರಹಿಗಳನ್ನು ಅಂಜಿಸು 16 ವುದು ನನಗೆ ಮೋಜಿನಿಸುತ್ತಿತ್ತು. "ವಂದೇ ಮಾತರಂ' ಹಾಡುತ್ತ ಎದುರಾಗುವವರನ್ನು ನಿಲ್ಲಿಸಿ ಅವರ ಕೈಯಲ್ಲಿಯ ಫಲಕ, ರಾಷ್ಟ್ರಧ್ವಜ ಗಳನ್ನು ಕಿತ್ತು ಕೊಳ್ಳಲು ಪೊಲೀಸರಿಗೆ ಸೂಚಿಸು ತ್ತಿದ್ದೆ. ಅನಂತರ ಹೊರಡಲು ತಿಳಿಸಿದರೆ ಕೆಲವು ಹಠಮಾರಿ ಧುರೀಣರು ಒಪ್ಪುತ್ತಿರಲಿಲ್ಲ. ಆಗ ಒಬ್ಬಬ್ಬರನ್ನು ಮುಂದೆ ಕರೆದು ಕಪಾಳಕ್ಕೆರಡು ಬಿಗಿಯುತ್ತಿದ್ದೆ. ಇದನ್ನು ನೋಡಿದ ಇತರರು ತಾವೇ ಕಾಲು ಕೀಳುತ್ತಿದ್ದರು. ಹೀಗೆ ಅಂಜಿ ಹೋಗುವವರಲ್ಲಿ ಹಿಂದೂ ಸತ್ಯಾಗ್ರಹಿಗಳೇ ಅಧಿಕ. ಮುಸಲ್ಮಾನ ಗುಂಪಿನವರನ್ನು ಹೀಗೆ ಹೆದರಿಸುವುದು ಗಂಡಾಂತರಕಾರಿ ಎನ್ನಿಸುತ್ತಿತ್ತು. ನಾನು ಹಿಂದೂ ಸತ್ಯಾಗ್ರಹಿಗಳನ್ನು ಹೀಗೆ ಅವ ಮಾನ ಮಾಡಿದ್ದಕ್ಕೆ ಅವರು ನನ್ನನ್ನು ಕೊಲ್ಲಬ ಹುದೆಂದು ನನಗನ್ನಿಸಲೇ ಇಲ್ಲ.'' ಲೆಫ್ಟಿನಂಟ್‌ ಕರ್ನಲ್‌ ಹಿಂದೂ. ಆಂದೋಲನಕಾರರ ಮೇಲೆ ತನಗಿದ್ದ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾನೆ. ಆಂದೋಲನಕಾರರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡವರೆಂದರೆ ಭಾರತೀಯ ಅಧಿಕಾರಿಗಳೇ! ಬಹುಪಾಲು ಅಧಿಕಾರಿಗಳಿಗೆ ಚಳವಳಿಗಾರರನ್ನು ಹಿಂಸಿಸಿ ಪ್ರಭುಗಳಿಂದ "ಬಹುದ್ದೂರಕಿ' ಪಡೆವ ಹಂಬಲ. ಚಲೇಜಾವ್‌ ಚಳವಳಿ ಬಗ್ಗೆ ಐ.ಸಿ.ಎಸ್‌. ಅಧಿಕಾರಿ ಹ್ಯೂಬರ್ಟ್‌ ಇವಾನ್ಸ್‌ ಬರೆಯು ತ್ತಾನೆ: "" ಗಾಂಧೀಜಿ ಪ್ರಭುತ್ವವಿರೋಧಿ ಚಟುವ ಟಿಕೆಗಳನ್ನು ನಿಲ್ಲಿಸಿದರೆ. ಹಿಂದೂಸ್ಥಾನಕ್ಕೆ ಸ್ವಾತಂತ್ರ್ಯ ಕೊಡುವೆವೆಂಬ ಸರ್ಕಾರದ ಸಂದೇಶ ವನ್ನು ಕ್ರಿಪ್ಸ್‌ ತಂದರು. ಈ ಪೊಳ್ಳು ಆಶ್ವಾಸನೆ ಯನ್ನು ‘a post dated cheque on a failing ಔ೩ಗk' ಎಂದು ಬಣ್ಣಿಸಿ ಕೊಡುಗೆಯನ್ನು ತಿರಸ್ಕರಿ ಸಿದರು ಗಾಂಧೀಜಿ. ಇದೇ ಸಲಹೆಯನ್ನು ನಾವು ಯುದ್ಧದಲ್ಲಿ ಕುಸಿಯುವ ಮುಂಚೆಯೇ (1939 ಸೆಪ್ಟೆಂಬರ್‌) ಮಾಡಿದ್ದರೆ ಗಾಂಧೀಜಿ ಒಪ್ಪುತ್ತಿ ದ್ದರು. ಆಗ ಪಾಕಿಸ್ತಾನದ ಮಾತೂ ಕೇಳಿಬರುತ್ತಿ ರಲಿಲ್ಲ. ಕ್ರಿಪ್ಸ್‌ರ ಮಾತಿಗೆ ಗಾಂಧೀಜಿ, "ನನಗೆ ' ಬೆಳಗು ಹರಿಯುವ ಮುನ್ನವೇ ಸ್ವಾತಂತ್ರ್ಯ ಕಸ್ತೂರಿ . ಬೇಕಿದೆ' ಎಂದು ಸ್ಪಷ್ಟ ಪಡಿಸಿದರು. ""ಜನರ ಗುಂಪುಗಳು 250ಕ್ಕೂ ಮಿಕ್ಕಿ ರೈಲು ನಿಲ್ದಾಣಗಳನ್ನು ಸುಟ್ಟವು; ಅಷ್ಟೇ ಚಾವಡಿಗಳು ಅಗ್ನಿಗಾಹುತಿಯಾದವು. ನೂರೈವತ್ತು ಪೊಲೀಸ್‌ ಚೌಕಿಗಳು ಸುಟ್ಟು ಬೂದಿಯಾದವು. ಕೆಲಕಾಲ ಬಂಗಾಲ ಮತ್ತು ಆಸ್ಸಾ ೦ಗಳು ಭಾರತದಿಂದ ಕಡಿದುಹೋಗಿದ್ದವು. ಮಧ್ಯ ಪ್ರಾವಿನ್ಸ್‌ ಮತ್ತು ದಿಲ್ಲಿ ತುಂಬಾ ಘಾಸಿಗೊಂಡಿದ್ದವು. ವರ್ಧಾದ ಗಾಂಧಿ ಆಶ್ರಮದಲ್ಲಿ ಮಾತ್ರ ಅಹಿಂಸೆಯಿತ್ತು. ಇದರ ಸಮೀಪದ ಚಿಮಾರಲ್ಲಿ ಸಬ್‌- ಡಿವಿಜಿನಲ್‌ ಮ್ಯಾಜಿಸ್ಟ್ರೇಟ್‌, ಪೊಲೀಸ್‌ ಸರ್ಕಲ್‌ ಇನ್ಸಪೆಕ್ಟರ್‌, ನಾಯಿಬ್‌ ತಹಶೀಲ್ದಾರ್‌, ಚಪ್ರಾಸಿ ಕಾಂಗ್ರೆಸ್‌ ಸೇರಲು ನಿರಾಕರಿಸಿದ್ದರಿಂದ ಆಂದೋಲನಕಾರರು ಅವರನ್ನು ಕೊಂದು ರಕ್ತದ ಮಡುವಿನಲ್ಲಿ ಹಾಕಿಹೋದರು. ಪೊಲೀಸರ ಮತ್ತು ನಾಗರಿಕ ಅಧಿಕಾರಿಗಳ ಸ್ವಾಮಿನಿಷ್ಠೆ ಪ್ರಶಂಸನೀಯವಾಗಿತ್ತು. ಇಪ್ಪತ್ತು ವರ್ಷ ಕಲೆಕ್ಟ ರರೆಂದು ದುಡಿದ ನಮಗೆ ಅಧೀನ ಅಧಿಕಾರಿಗ ಳಲ್ಲಿ ಪೂರ್ಣ ವಿಶ್ವಾಸವಿತ್ತು. ಇವರೆಲ್ಲ ಗಾಂಧೀ ಜಿಯ ಕರೆಗೆ ಓಗೊಟ್ಟು ತಾವು ತಿಂದ ಉಪ್ಪಿಗೆ ತಿರುಗಿ ಬಿದ್ದಿದ್ದರೆ ನಮ್ಮ ನಾಶವಾಗುತ್ತಿತ್ತು.'' ಕಾಂಗ್ರೆಸ್‌ ಮುಖಂಡರು ಹಾಗೂ ಬ್ರಿಟಿಷ್‌ ಅಧಿಕಾರಿಗಳ ನಡುವೆ ಅಲ್ಪ ಸ್ವಲ್ಪ ಅಪವಾದ ಬಿಟ್ಟರೆ ಸೌಹಾರ್ದಯುತ ಸಂಬಂಧವಿತ್ತು. ಮುಂಬೈ ಗವರ್ನರರ ಕಾರ್ಯದರ್ಶಿ ಡೆಎಡ್‌ ಸಿಮಿಂಗ್ಟನ್‌, ""ಚಲೇಜಾವ್‌ ಚಳವಳಿ ಉಗ್ರವಾ ದಂತೆ ಪೊಲೀಸರು ಮತ್ತು ರಾಷ್ಟ್ರನಾಯಕರ ಮಧ್ಯೆ ತಿಕ್ಕಾಟವಿದ್ದರೂ ಉಳಿದ ಕಾಲದಲ್ಲಿ ಇಬ್ಬರ ನಡುವೆ ತಿಳುವಳಿಕೆ ಇರುತ್ತಿತ್ತು. ಅನೇಕ ಪೊಲೀಸ್‌ ಅಧಿಕಾರಿಗಳು ರಾಷ್ಟ್ರನಾಯಕರ ಸ್ನೇಹಿ ತರಂತೆಯೇ ಇದ್ದರು. ನಾನು ಸೊಲ್ಲಾಪುರದಲ್ಲಿ ದ್ದಾಗ ಒಬ್ಬ ಕಾಂಗ್ರೆಸ್‌ ನಾಯಕರು ನನ್ನ ಬಳಿ ಬಂದು ಗುಡ್‌ಬೈ ಹೇಳಿಹೋದರು. ಆಗ ಅವರು ಸತ್ಯಾಗ್ರಹ ಮಾಡಿ ಬಂಧನಕ್ಕೊಳಗಾಗಿ ದ್ದರಿಂದ ಸಂತೋಷಗೊಂಡಿದ್ದರು!'' ಎಂದು ' ಮುಖಂಡರ ಸ್ವಭಾವವನ್ನು ಚಿತ್ರಿಸಿದ್ದಾರೆ. ಅಗಸ್ಟ್‌ 1992 ಅನೇಕ ಮುಖಂಡರು ಭೂಗತರಾಗಿ ವಿಧ್ವಂಸ ಚಟುವಟಿಕೆ ನಡೆಸುವ ಬದಲು ಸೆರೆಮನೆ ಸೇ! ಸುರಕ್ಷಿತರಾಗಿರಬಯಸುತ್ತಿದ್ದರು. ಅಂಥ ಅಪ ಯಗಳಿಗೆಲ್ಲ ಕಾರ್ಯಕರ್ತರು ಧೆ ೈರ್ಯಗು ದದೆ ಎದೆಯೊಡ್ಡುತ್ತಿದ್ದರು. ಎಫ್‌. ಸಿ. ಹರ್ಟ್‌ ಎಂಬ ಪೊಲೀಸ್‌ ಅಧಿಕ ರಿಯ ಅಭಿಪ್ರಾಯ ಹೀಗಿದೆ: ""ಹಲವಾರ ಕಾಂಗ್ರೆಸ್‌ ಮುಖಂಡರು ಸೆರೆಮನೆ ಸೇರಬಯಸ ತ್ತಿದ್ದರು. ತಮ್ಮ ಭವಿಷ್ಯದ ರಾಜಕೀಯ ಬದುಕ ಈಗ ಸೆರೆಮನೆ ಸೇರುವುದನ್ನೇ ಅವಲಂಬಿಸಿರ ಯೆಂಬುದು ಅವರ ಭಾವನೆಯಾಗಿತ್ತು ನಾನೊಮ್ಮೆ ಸಾವಿರಾರು ಸತ್ಯಾಗ್ರಹಿಗಳನು ಬಂಧಿಸಿ ಸೆರೆಮನೆಗೆ ಕಳಿಸದೆ, ನಗ್ನಗೊಳಿಸಿ ಬೇ! ಕಡೆ ಬಿಟ್ಟಾಗ ಅವರಿಗೆ ತುಂಬಾ ಕೆಡುಕೆನಿಸಿತ್ತು.' ಜಾಗತಿಕ ಯುದ್ದದಲ್ಲಿ ಮಲೇಶಿಯಾ ಬರ್ಮಾಗಳನ್ನು ಕಳೆದುಕೊಂಡ ಬ್ರಿಟಿಷರಿಃ ಭಾರತವೂ ಜಪಾನಿಯರ ಕೈವಶವಾಗಬಹ ದೆಂಬ ಭೀತಿ ಬಂದುದರಿಂದ 1942ರ ಚಳವಳ ಅತ್ಯಂತ ಕಿರಿ. ಕಿರಿ ಉಂಟುಮಾಡಿತು. ಒಬ್ಬ ಬ್ರಿಟಿಷ್‌ ಅಧಿಕಾರಿ, ""ನಾವೇನೋ ಭಾರತದಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿದ್ದೇವೆ ಆದರೆ ಅವ್ಯಾವೂ ಭಾರತದ ನೆಲಕ್ಕನುಗುಣವ್‌ ಗಿಲ್ಲ. ಭಾರತೀಯ ಸಂಪ್ರದಾಯ ವಿಚಾರ) ಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಮುಖ್ಯವಾ! ರೈತನ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನಾವ ಏನನ್ನೂ ಮಾಡಿಲ್ಲ. ಬುದ್ಧಿವಂತ ಭಾರತೀಯ ರಿಗೆ ತಾವಿದನ್ನು ಮಾಡಬೇಕನ್ನಿಸುತ್ತದೆ.... ಅದನ್ನು ಸಾಧಿಸಲು ಭಾರತೀಯರಿಗೆ ನಾವ ಅಧಿಕಾರವನ್ನು ಹಸ್ತಾಂತರಿಸಬೇಕು'' ಎಂದು ಪ್ರಾಂಜಲವಾಗಿ ನುಡಿದಿದ್ದಾನೆ. 1942ರ ಚಳುವಳಿಗೂ 1947ರ ಸ್ವಾತಂತ್ರ್ಯಕ್ಕೂ ತೀರ ಹತ್ತಿರದ ಸಂಬಂಧವಿದೆ. ನಲವತ್ತೆರಡರಲ್ಲಿ ನಡೆದ ಆಂದೋಲನ ಬ್ರಿಟಿಷರಿಗೆ ಗುಡಚಾಪಿ ಕಟ್ಟಲು ಕೊಟ್ಟ ಕೊನೆಯ ಎಚ್ಚರಿಕೆ ಎನ್ನು ದನ್ನು ಬಹುಪಾಲು ಬ್ರಿಟಿಷರು ಒಪ್ಪಿಕೊಂ ದ್ದಾರೆ. ವಿದ್ವಾಂಸ ಮತ್ತು ಗೂಬೆ ಮದ ಒಬ್ಬ ವಿದ್ವಾಂಸರಿಗೆ ಪಕ್ಷಿಭಾಷೆ ತಿಳಿದಿತ್ತು. ಅವರಿಗೊಮ್ಮೆ ಎದುರಾದ ಮುದಿಗೂಬೆಯ ಜೊತೆ ಮಾತನಾಡಬೇಕೆಂಬ ಇಚ್ಛೆಯಾಯಿತು. ಅವರಿಬ್ಬರ ಸಂಭಾಷಣೆ ಹಿಗಿತ್ತು. ವಿದ್ವಾಂಸ: ನೀನೇಕೆ ಸುವ್ಯವಸ್ಥಿತ ಕಟ್ಟ ಡದ ಮೇಲೆ ಕುಳಿತುಕೊಳ್ಳುವುದಿಲ್ಲ? ಗೂಬೆ: ಅದು ಅಶಾಶ್ವತ. ಈ ವೈ ಭವದ ಕಟ್ಟ ಡಗಳು ಇಂದಲ್ಲ ನಾಳೆ ನಾಶವಾಗಿ ಹೋಗುತ್ತವೆ. ವಿದ್ವಾಂಸ: ಪಾಳುಬಿದ್ದ ಸ್ಥಳಗಳಲ್ಲಿ ನೀನೇಕೆ ಕೂಗುತ್ತಿ ರುವ? ಗೂಬೆ: ನಾನು ಹಿಂದಿನ ಅರಸರನ್ನೂ, ಆಡಳಿತಗಾರರನ್ನೂ, ಪ್ರೀಮಂತರನ್ನೂ ಸ್ಥ ರಿಸಿ ಕೂಗುವೆ. ಒಂದು ಕಾಲದಲ್ಲಿ ಸುಖಭೋಗದಲ್ಲಿ ಮೆರೆದ ಅವರು ಹೇಗೆ ಹೇಳ ಹೆಸರಿಲ್ಲದೆ ನಾಶವಾದರು? ಹೀಗಾಗುವುದೆಂದು ಅವರು ಯೋಚಿಸಿದ್ದರೆ? ಅವರ ಈ ಸ್ಥಿತಿಗೆ ಮರುಕಗೊಂಡು ಕೂಗುತ್ತಿ ರುವ. ವಿದ್ವಾಂಸ: ನೀನು ಮನೆಯ ಎದುರು ಏನೋ ಆಲಾಪ ಮಾಡುವಿಯಲ್ಲ? ಗೂಬೆ: ನಾನು ಆ ಮನೆಯವರನ್ನು ಎಚ್ಚರಿಸುತ್ತೇನೆ; ಬದುಕನ್ನು ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಮರಣ ಹತ್ತಿರಬರುತ್ತಿದೆ. ಪಾಪದಿಂದ ದೂರವಿರಿ. ಸನ್ನಾರ್ಗದಲ್ಲಿ ನಡೆಯಿರಿ ಎ.ದು. ವಿದ್ವಾಂಸ: ಗೂಬೆಯೇ, ಹಗಲಿನಲ್ಲಿ ನೀನೇಕೆ ಹೊರಬರುವುದಿಲ್ಲ? ಗೂಬೆ: ಈ ಜಗತ್ತಿನ ಜನರು ಮಾಡುವ ಅನ್ಯಾಯ, ಅಕ್ರಮ, ದೌರ್ಜನ್ಯಗಳನ್ನು ನನ್ನಿಂದ ನೋಡಲು ಸಾಧ್ಯವಿಲ್ಲ. ಅವರ ಆನಾಗರಿಕತೆಗಿಂತ ಈ ಪಾಳು ವಾಸವೇ ಉತ್ತಮ. ಏದ್ವಾಂಸ: ಹಗಲು ಹೊತ್ತಿನಲ್ಲಿ ನೀನೇನು ಮಾಡುವೆ? ಗೂಬೆ: ಹಗಲಲ್ಲಿ ನಾನು ಈ ಲೋಕದ ಕ್ಷೇಮಕ್ಕಾಗಿ ದೇವರಲ್ಲಿ ಪ್ರಾರ್ಥಿಸುವೆನು. ದುರ್ಮಾರ್ಗಿ ಗಳ ಬದುಕನ್ನು ಇನ್ನಾದರೂ ಯಶಸ್ಸಿನ ಕಡೆಗೆ ಸಾಗಿಸು ಎಂದು ಬೇಡುತ್ತೇನೆ. ಅ ಇಂದಾನ್‌ ಮೂಡಬಿದಿ, ೆ ತಮಿಳು ಮೂಲ: ಪ್ರಪಂಚನ್‌ ಕನ್ನಡಾನುವಾದ: ಕೋಲಾರ ಕೃಷ್ಣ ಅಯ್ಯರ್‌ ಆತ ಹೊರಗೆ ಹೊರಡಲೆಂದು ಚಪ್ಪಲಿ ಮೆಟ್ಟುತ್ತಿದ್ದಾಗ ಅಮ್ಮ ಬಾಯಿ ಹಾಕಿದಳು, ""ಒಮ್ಮೆ ಅವರ ಮನೆಗೆ ಹೋಗಿ ವಿಷಯ ತಿಳಿಸಿಬಂದರೆ ಚೆನ್ನಾಗಿರುತ್ತೆ.... ಅಲ್ಲವೆ?'' "“ಅವರೆಂದರೆ ಯಾರಮ್ಮಾ?'' ಮೂರ್ತಿ ಕೇಳಿದ. "“ಅವರೇ....ಎಲ್ಲೊ ಐವತ್ತು ರೂಪಾಯಿ ಸಾಲಸೋಲ ಮಾಡಿ ನಿನಗೆ "ಸೊಜ್ಜಿ- ಬಜ್ಜಿ' ಬಡಿಸಿ ಹುಡುಗಿಯನ್ನು ತೋರಿಸಲಿಲ್ಲವೆ.... PR ಎಂದಳು ನಗುತ್ತಾ. "“ಅವರಿಗೆ ಏನು 'ಹೇಳಬೇಕಂತೀಯಾ ಜಮ್ಮಾ? ""ಈ ಸಂಬಂಧ ನಮಗೆ ಒಪ್ಪಿಗೆಯಿಲ್ಲ ಎಂದು ತಾನೆ ಹೇಳಬೇಕು.... ಅಷ್ಟೇ.... ಅವರು ಬೇರೆ ಸಂಬಂಧವನ್ನಾದರೂ: ನೋಡಿಕೊಳ್ಳು ತ್ತಾರೆ, ಅಲ್ಲವೆ? ಪಾಪ ಆ ಹುಡುಗಿ ನಿನ್ನ ಮೇಲೆ ಆಸೆಯಿಟ್ಟು ಕೊಂಡು ಕೂತಿದೆಯೋ ಏನೋ!'' "ಈ ವಿಷಯ ಹೇಳಲು ನಾನು ಹೋಗುವು ದೇನು ಚೆನಾ ್ನಿಗಿರುತ್ತಮ್ಮಾ.... ಒಂದು ಕಾರ್ಡ್‌ ಬರೆದು ಹಾಕಿದರೆ ಸಾಕು'' ಮೂರ್ತಿ ಅಯೋ ಮಯವಾಗಿ ನೋಡುತ್ತಾ ಹೇಳಿದ. "ಯಾರೋ ಮೂಗು-ಮೂತಿ ತಿಳಿಯದವ ರಾಗಿದ್ದರೆ ನೀನು ಹೇಳಿದಂತೆ ಕಾರ್ಡ್‌ ಹಾಕಿ ಅಗಸ್ಟ್‌ 1992 ಕೆ ೈತೊಳೆದುಕೊಳ್ಳಬಹುದಿತ್ತು. ಆದರೆ ಇವರು ನಮ್ಮ ಬಂಧುಗಳಲ್ಲ ವೇ) ನಾನಾದರೋ ಹೆಣ್ಣು ಹೆಂಗಸು. ಮನೆಯಲ್ಲಿ ಗಂಡಸು ನೀನೊಬ್ಬನೇ. ನೀನು ತಪ್ಪದೇ ಹೋಗಿ ಬಾ.'' ಅಮ್ಮನ ಮಾತು ಧೋರಣೆ ಆತನಿಗೆ ಅಪರಿ ಚಿತವೇನಲ್ಲ. ಸಾಮಾನ್ಯವಾಗಿ ಅಮ್ಮ ಆಜ್ಞಾ ಪಿಸುವುದಿಲ್ಲ. ಆರ್ಡರ್ಸ್‌ ಹಾಕದೇ ಮಾತುಗಳಿಂ ದಲೇ ಕಟ್ಟಿಹಾಕಿ ಕೆಲಸ ಮಾಡಿಸುವುದು ಅಮ್ಮನ ವೈಶಿಷ್ಟ ಲ” ಒಬ? ೨ನೆ, ತೌ ತಾಂಬೂಲ ಕಡ ವ್ರುದು, ನುಃತಿಕೆ ಸೊಸೆ ನೌಲಸೋಡುತ್ಥ ಸಲ್ಲು ವದು ಅವ್ನೇ ಬಸ) ಎಯ್‌ ನಣ್ಣಿತಿಬಾಸವು/ಸಿಳ್ಲ ವೀದಲ್ನ ಸುಸುಲಿ. 29 ೨3 ಎಲ್ಲಾ ಅಮ್ಮಂದಿರು ಹೀಗೇ ಇರುತ್ತಾ ರೆಯೇ? ಸೋಮುಮಾವ ನೆಂಟನೆಂಬ ಮುಲಾ ಜನ್ನೂ ಹಿಡಿಯದೆ, ""ಐವತ್ತು ರೂಪಾಯಿ ಸಾ ತಂದು "ಸೊಜ್ಜಿ- ಬಜ್ಜಿ' ಬಡಿಸಿದ ಮನುಷ್ಯ'' ಎಂದು ಗೇಲಿಯಾಡುವುದು, ''ಪಾಪ ಆ ಹುಡುಗಿ'' ಎಂದು ಸಹಾನುಭೂತಿ ತೋರಿಸು ವುದು ಇದನ್ನೆಲ್ಲ ಏನೆಂದು ತಿಳಿದುಕೊಳ್ಳಬೇಕು? ಸ್ತ್ರೀಜಾತಿಯ ಬಲಹೀನತೆಯೋ ಅಥವಾ ಅಜ್ಞಾತ ಶತ್ರುತ್ವವೋ? !ಒಬ್ಬ ಸ್ತ್ರೀಯ ಪತನ ಅಥವಾ ದುಚ್ಚುತಿಗೆ ಮತ್ತೊಬ್ಬ ಸ್ತ್ರೀ ಪರೋಕ್ಷ ವಾಗಿಯೋ, ಪ್ರತ್ಯಕ್ಷವಾಗಿಯೋ ಕಾರಣಳಾಗು ತ್ತಾಳೆ. ಇದೆಲ್ಲ ಏನು? ಮೂರ್ತಿ ಧರ್ಮಸಂಕಟಕ್ಕೆ ಗುರಿಯಾದ. ತನ್ನಿಷ್ಟಕ್ಕೆ ವಿರುದ್ಧವಾಗಿ ಸುಗುಣಳ ಮನೆಗೆ ಹೋಗಿ ಬೇಜಾರು ಪಟ್ಟುಕೊಳ್ಳುತ್ತ ಲೇ ಬಾಗಿಲು ತಟ್ಟಿದ. ಅಮ್ಮನ ಆದೇಶದ ಮೇರೆಗೆ ಆ ಹುಡು ಗಿಯನ್ನು ಮದುವೆಯಾಗುವುದಿಲ್ಲವೆಂದು ' ಅವಳ ತಂದೆಗೆ ಹೇಳಬೇಕು. ಮನದಲ್ಲಿ ಕಸಿವಿಸಿ ಯಾಯ್ತು. ಯಾರೋ ಗುಂಡಿಗೆಯನ್ನು ಹಿಂಡಿ ದಂಥ ಅನುಭವ. ಬಾಗಿಲು ತೆರೆದುಕೊಳ್ಳುವಷ್ಟ ರಲ್ಲೇ ತಾನು ಅಲ್ಲಿಂದ ಪಲಾಯನ ಮಾಡಿದರೆ ಚೆನ್ನಾಗಿರುತ್ತ ದೆಂದು ಎಣಿಸಿದ. ಆದರೆ ಹಾಗೆ ಮಾಡಲಾಗಲಿಲ್ಲ. ಅಂಥ ಅವಕಾಶ ಒದಗಿಸದೆ ಬಾಗಿಲು ತೆಗೆದುಕೊಂಡಿತು. ಎದುರಿಗೆ ಸುಗುಣ ಕಾಣಿಸಿದಳು. ""ಓ..ಹೋ..ನೀವಾ। ಒಳಗೆ ಬನ್ನಿ. ಅಪ್ಪ ಈಗ ತಾನೆ ಹೊರಗೆ ಹೋದರು. ಇನ್ನೇನು ಬಂದುಬಿಡುತ್ತಾರೆ. ನೀವು ಒಳಗೆ ಕುಳಿತು ಕೊಳ್ಳಿ.'' ಎಂದಳು ಸುಗುಣ - ಬಂದ ದಿಕ್ಕಿನಲ್ಲೇ ಹಿಂದಿರುಗುತ್ತ. ಮೂರ್ತಿಯ ಮನಸ್ಥಿತಿ ಆತನ ನಡವಳಿಕೆ ಯಲ್ಲಿ ಎದ್ದು ಕಾಣುತ್ತಿತ್ತು. ಹೊರಗಿನ ಜಗುಲಿ ಬಹಳ ಚಿಕ್ಕದು. ಒಂದು ಚಿಕ್ಕ ಚಾಪೆ ಹಾಸಬಹು ದಷ್ಟೆ. ಸುಗುಣ ಎಡಗಡೆಯ ಸಣ್ಣ ಕೋಣೆಯೊ. ಳಕ್ಕೆ ಹೋದಳು. ಮೂರ್ತಿ ಸಹ ಸಂಕೋಚ ದಿಂದ ನಿಧಾನವಾಗಿ ಅವಳನ್ನು ಅನುಸರಿಸಿ 30 a ಒಳಹೋದ. ಹಳೆಯ ಕಾಲದ ಕುರ್ಚಿಯೊಂ ದನ್ನು ತೋರಿಸುತ್ತ, ““ಕೂತುಕೊಳ್ಳಿ'' ಎಂದಳು ಸುಗುಣ, ವಿನಯದಿಂದ. ಮೂರ್ತಿ ಕೂತು ಕೊಂಡ. ಅಲ್ಲಿಂದ ಅಡುಗೆಮನೆ ಶುಭ್ರವಾಗಿ ಕಾಣುತ್ತಿತ್ತು. "ಗೋಡೆಗೆ ಹೊಡೆದ ಸ್ಟ್ಯಾಂಡ್‌ ನಲ್ಲಿ ವಿವಿಧ ಪಾತ್ರೆಗಳು, ಗ್ಲಾಸುಗಳು ಅಚ್ಚುಕ ಟ್ರಾಗಿ ಜೋಡಿಸಲ್ಪಟ್ಟಿದ್ದವು. ಒಂದು ಮೂಲೆ ಯಲ್ಲಿ ಚಿಕ್ಕ ಸ್ಟೂಲ್‌. ಅದರ ಮೇಲೆ ಟ್ರಾನ್ಸಿ ಸ್ಟರ್‌. ಸೊಗಸಾಗಿ ನೇಯ್ದ, ಮಲ್ಲಿ ಗೆಯಷ್ಟು ಬಿಳುಪಾದ ಹೊದಿಕೆ ಟ್ರಾನ್ಸಿಸ್ಟರ್‌ನ್ನು "ಬಳುತ್ತು. ಯಾರೋ ಗಾಯಕಿ ಅತಿ ಮಧುರವಾಗಿ ಹಾಡು ತ್ತಿದ್ದಾಳೆ. ಗೋಡೆಯ ಮೇಲೆ ಒಂದು ಕ್ಯಾಲೆಂ ಡರ್‌ ಹಾಗೂ ಒಂದು ಫೋಟೋ ತೂಗಾಡುತ್ತಿ ದ್ದವು. ಫೋಟೋ ಸೋಮುಮಾಮಾನ ಕುಟುಂ ಬದ್ದು. ಅದರಲ್ಲಿ ಮಾವ, ಅತ್ತೆ, ಸುಗುಣ - ಮೂವರೇ. ಆ ಮನೆಗೆ ಇನ್ನೂ ಟಿ.ವಿ. ಪ್ರವೇಶಿ ಸಿರಲಿಲ್ಲ. ಮನೆಯಲ್ಲಿ ಬಡತನದ ಛಾಯೆ ಸ್ಪಷ್ಟ ವಾಗಿ ಕಾಣುತ್ತಿತ್ತು. ಹಾಗೆಂದು ಮನೆಯ ಸೊಗಸು, ಸೌಂದರ್ಯಗಳು ಭಂಗಗೊಂಡಿರ ಲಿಲ್ಲ. ಅಲ್ಲಿ ಕೊಳಕಿನ ಸುಳಿವೇ ಇರಲಿಲ್ಲ. ಇದ್ದ ವಸ್ತುಗಳೆಲ್ಲ ಸೌಂದರ್ಯ, ಆಕರ್ಷಣೆ ತೋರು ಟೇ eis in | | | ತ್ತಿದ್ದವು. ಕನ್ಯ ನೋಡಲು ಬಂದಾಗ ಮೂರ್ತಿ ' ಇದೇ ಕೋಣೆಯಲ್ಲಿ ಕೂತಿದ್ದ. ಎಷ್ಟೋ ವಸ್ತು ಗಳು ಅವತ್ತಿಗಿಂತ ಹೆಚ್ಚು ಅಂದವಾಗಿ ಕಾಣಿಸಿ ದವು. ಸುಗುಣ ಅಡುಗೆಮನೆಯಲ್ಲಿ ನಿಂತಿದ್ದಳು. ""ನೀವೂ ಕೂತುಕೊಳ್ಳಿ'' ಮೂರ್ತಿ ಹೇಳಿದ. | `ಆಕೆ ಮೆಲ್ಲಗೆ ಬಂದು ಆತನಿಗೆ ಎದುರಾಗಿ ' ಕೂತುಕೊಂಡಳು. ಅವಳನ್ನು ಇದೇ ಮೊದಲ ಸಲ ನೋಡುತ್ತಿರುವಂತೆ ಅನ್ನಿಸಿತು ಮೂರ್ತಿಗೆ. ಆ ದಿನ ಕೈಯಲ್ಲಿ ತಾಂಬೂಲದ ತಟ್ಟೆಯನ್ನು ಹಿಡಿದುಕೊಂಡು ಪೂರ್ಣಿಮೆಯ ಚಂದ್ರನಂತೆ ಬಂದಿದ್ದಳು. ತಟ್ಟೆಯನ್ನು ಅಲ್ಲಿಟ್ಟು ಜಿಂಕೆ . ಯಂತೆ ಅದೃಶ್ಯಳಾಗಿದ್ದಳು. ಕಣ್ಣು ಪಿಳುಕಿಸುವ : ಷ್ಟರಲ್ಲಿ "ಕನ್ಯಾಪರೀಕ್ಷೆ' ಮುಗಿದುಹೋಯಿತು. ' ಹೆಣ್ಣನ್ನು ವಿದ್ಯುಲ್ಲತೆಗೆ ಹೋಲಿಸುವುದು ಇದ ನ ಕಸ ಕ್ಕಾಗಿಯೋ ಏನೋ! ಈಗ ಆ ವಿದ್ಯುಲ್ಲತೆಯನ್ನು ಮೂರಡಿ ದೂರ ದಿಂದ ನೋಡುತ್ತಿದ್ದ ಮೂರ್ತಿ. ಅವಳಲ್ಲಿ ಯಾವುದೋ ಅದ್ಭುತ ಆಕರ್ಷಣೆ ಕಾಣುತ್ತಿತ್ತು. ನೀಲಿ ಬಣ್ಣದ ಸೀರೆಯಲ್ಲಿ ಅಂದವಾಗಿ ಕಾಣಿಸು ತ್ತಿದ್ದ ಸುಗುಣಳನ್ನು ಇನ್ನೂ ಇನ್ನೂ ನೋಡ ಬೇಕೆನ್ನಿ ಸುತ್ತಿತ್ತು. ಗೆ ಆಕೆ ನೆಲದೆಡೆ ದೃಷ್ಟಿ ಹರಿಸಿ ಕೇಳಿದಳು, ""ಅತ್ತೆಯವರು ಬರಲಿಲ್ಲವೇ?'' ನಿಜವಾದ ಕಾರಣವನ್ನು ಹೇಳಲು ಹಿಂಜರಿದ ಮೂರ್ತಿ. ನಾ" ಇಲ್ಲ'' ಗಂಟಲಲ್ಲಿ ಏನೋ ಅಡ್ಡಬಂದಂ ತಾಗಿತ್ತು. "ನಿನ್ನನ್ನು ಮದುವೆಯಾಗುವುದಿಲ್ಲ' ಎಂದು ಹೇಗೆ ತಾನೆ ಹೇಳಬಲ್ಲ? ಅದು ಕಠೋರ ಮಾತಾಗುತ್ತದೆ. ಆದರೆ ಅದನ್ನು ಹೇಳುವುದ ಅಗಸ್ಟ್‌ 1992 ಕೈಂದೇ ಈಗ ಬಂದಿರುವುದು. ಈ ವಿಷಯವನ್ನು ಹೇಳುವುದಕ್ಕಿಂತ ಸುಲಭವಾದ ಕೆಲಸವೊಂದಿದೆ ಎನಿಸಿತು. ಒಲೆಯಲ್ಲಿ ಉರಿಯುತ್ತಿರುವ ಕೆಂಡ ವನ್ನು ಅವಳ ತಲೆಯ ಮೇಲೆ ಸುರಿಯುವುದು! ಗಂಟಲನ್ನು ಸಾವರಿಸಿಕೊಂಡು ಹೇಳಿದ, ""ಅಮ್ಮನೇ ಬರಬೇಕೆಂದಿದ್ದಳು. ಆದರೆ ಅನಾರೋಗ್ಯದ ಕಾರಣ ಬರಲಾಗಲಿಲ್ಲ. ಆದ್ದ ರಿಂದ ಮಾಮನಿಗೆ ಒಂದು ಮಾತು ಹೇಳಲು 31 ನನ್ನನ್ನು ಕಳುಹಿಸಿದಳು.'' ಆಕೆ ಆ "ಮಾತು' ಏನೆಂದು ಕೇಳುವ ಸಾಹಸ ಮಾಡಲಿಲ್ಲ. ತಲೆ ಬಾಗಿಸಿ ಕೂತಿದ್ದಳು. ಮೂರಡಿ ಅಂತರ ದಲ್ಲಿ ಅವಳ ಮುಖ ಕಾಣುತ್ತಿತ್ತು. ಮಳೆ ಸುರಿದ ನಂತರ ಹೊಳೆಯುವ ಎಲೆಗಳಂತೆ ಪ್ರಕಾಶಮಾನ ವಾಗಿ ಕಾಣುತ್ತಿದ್ದಳು. ನಿಜ - ಆರೋಗ್ಯಕ್ಕೆ ಮೀರಿದ ಸೌಂದರ್ಯವೆಲ್ಲಿದೆ? ಸುಗುಣಳ ನೋಟ ನೆಲವನ್ನು ಭೇದಿಸುವಂ ತಿತ್ತು. ಆಕೆ ಸೀರೆಯ ಸೆರಗನ್ನು ಗಂಟು ಹಾಕುತ್ತಾ, ಬಿಡಿಸುತ್ತಾ ಆಡುತ್ತಿದ್ದಳು. ಕೈಗಳು ತುಸು ಕಂಪಿಸುತ್ತಿದ್ದವು. ಆತ ಗಂಟಲನ್ನು ಮತ್ತೊಮ್ಮೆ ಸರಿಪಡಿಸಿ ಕೊಂಡು ಹೇಳಿದ, ““ಮಾವ ಬಂದ ಕೂಡಲೆ ಅವರಿಗೊಂದು ವಿಷಯ ತಿಳಿಸಬೇಕು !'' ""ಈಗ ಬಂದುಬಿಡುತ್ತಾರೆ. ಸ್ವಲ್ಪ ಹೊತ್ತು ಕೂತಿರಿ. ನಾನೀಗ ಬಂದೆ...'' ಎನ್ನುತ್ತ ಎದ್ದು ಅಡುಗೆಮನೆಯ ಕಡೆ ಹೋದಳು. ಎಂತಹ ಅನಿಶ್ಚಿತ ಸ್ಥಿತಿ! ಆ ವಿಷಯವೇನಿರಬಹುದು? "“ನಾನು ಮನೆಯಲ್ಲಿ ಕಾಫಿ ಕುಡಿದುಬಂದಿ ದ್ದೇನೆ'' "ಹಾಗೆ ಕಾಣುವುದಿಲ್ಲವಲ್ಲ! ಉಪ್ಮಾ ಮಾಡುತ್ತೇನೆ. ಸ್ವಲ್ಪ ತಿಂದು ಕಾಫಿ ಕುಡಿಯುವಿ ರಂತೆ.'' ""ಈಗ ಏನು ಬೇಡ'' ""ಇಲ್ಲಿ ಏನೂ ತಿನ್ನಬೇಡವೆಂದು ಅತ್ತೆ ಹೇಳಿ ಕಳುಹಿಸಿರುವರಾ?'' ಇದು ಶುಭ ಸೂಚನೆ ಎನಿಸಿತು ಅವಳಿಗೆ. ""ಇಲ್ಲ...ಹಾಗೇನೂ (ಇಲ್ಲ. ಈಗ ನಿಮಗೇಕೆ ತೊಂದರೆ ಎಂದು...'' "ಇದರಲ್ಲಿ ತೊಂದರೆ ಏನಿದೆ? ಹೇಗೂ ನನಗಾಗಿ ಉಪಾ ಮಾಡಿಕೊಳ್ಳುತ್ತಿದ್ದೇನೆ. ನಾನು ರಾತ್ರಿಹೊತ್ತು ಊಟ ಮಾಡುವುದಿಲ್ಲ ವಲ್ಲ. ಇದು ಪರೀಕ್ಷೆಯ ಸಮಯದಲ್ಲಿ ನಿದ್ದೆ ಯನ್ನು ಗೆಲ್ಲಲು ನನ್ನ ಉಪಾಯ. ಹೊಟ್ಟೆ 32 ತುಂಬಿದರೆ ಹಾಸಿಗೆ ಕರೆಯುವುದು ಸಹಜ ತಾನೆ? ಆದ್ದರಿಂದ ಅಪ್ಪನಿಗೆ ಮಾತ್ರ ಅಡುಗೆ ಮಾಡು ತ್ತೇನೆ...ನೀವು...'' "“ಅವೊತ್ತು ನೀವು ಸೊಜ್ಜಿ-ಬಜ್ಜಿ ತಿಂದಿರ ಲ್ಲವೆ? ಅವು ನಾನು ಮಾಡಿದ್ದಲ್ಲ! ಈಗ ಉಪ್ಮಾ ತಿಂದು ನನಗೆ ಅಡುಗೆ ಮಾಡಲು ಬರುತ್ತೋ ಇಲ್ಲೋ ನೀವೇ ತೀರ್ಮಾನಿಸಿ ಹೇಳಬೇಕು. ಪಾಸ್‌ ಸರ್ಟಿಫಿಕೇಟ್‌ ಕೊಡುತ್ತೀರೆಂದು ನನ್ನ ನಂಜಿಕೆ...'' ಎನ್ನುತ್ತಾ ಅಡುಗೆಮನೆಗೆ ಹೋದಳು ಸುಗುಣ. ““ನೀವು ಏನು ಓದುತ್ತಿದ್ದೀರಿ?'' ಅಡುಗೆ ಮನೆಗೆ ಕೇಳಿಸುವಂತೆ ಪ್ರಶ್ನಿಸಿದ ಮೂರ್ತಿ. ಆಕೆ ಅಲ್ಲಿಂದಲೇ ಉತ್ತರ ಕೊಟ್ಟಳು. “ಬಿ.ಎ - ಕರಸ್ಪಾಂಡೆನ್ಸ್‌ ಕೋರ್ಸ್‌"' ಸುಗುಣ ಮಾತು ಮಾತಿಗೂ ನಗುತ್ತಿದ್ದಳು. ವಾಕ್ಯ ಪೂರ್ತಿಯಾದರೆ ಸಾಕು - ನಗೆಮಳೆ ಹನುಕುತ್ತಿತ್ತು. . ಮೂರ್ತಿಯ ಮನಸ್ಸು ಸಂದಿಗ್ವದಿಂದ ಒದ್ದಾ ಡಿತು. ಅಮ್ಮನ ಮಾತನ್ನು ಹೇಗೆ ಹೇಳಲು ಸಾಧ್ಯ? ಒಳಗೆ ಈರುಳ್ಳಿ ಕತ್ತರಿಸುತ್ತಿರುವ ವಾಸನೆ. . ಸುಗುಣ ಊದುಬತ್ತಿ ಹೊತ್ತಿಸಿ ತಂದಿಟ್ಟಳು. "* ಈಗೇಕೆ ಊದುಬತ್ತಿ?'' "* ಈರುಳ್ಳಿ ವಾಸನೆ ಬರುತ್ತಿದೆ. ಅದು ನಿಮಗೆ ಹಿಡಿಸುತ್ತದೋ ಇಲ್ಲವೋ... ಎರಡು ನಿಮಿಷಗ ಳಲ್ಲಿ ಉಪಾ ತರುತ್ತೇನೆ'' ಎಂದು ಅಡುಗೆಮ ನೆಗೆ ಹಿಂದಿರುಗಿದಳು. ಊದುಬತ್ತಿಯ ಸುವಾಸನೆ ಕೋಣೆಯ ತುಂಬ ಹರಡಿಕೊಳ್ಳುತ್ತಿತ್ತು. ಮೂರ್ತಿ ನೆಮ್ಮದಿಯಾಗಿ ಕಣ್ಣುಗಳನ್ನು ಮುಚ್ಚಿಕೊಂಡು ಕುರ್ಚಿಯಲ್ಲಿ ವಿಶ್ರಮಿಸು ತ್ತಿದ್ದ... ಊದುಬತ್ತಿಯ ಸುವಾಸನೆಯಿಂದ 15» it~ ಇ { ರ್‌ ಮಮಾ ಎ ನಹ ಎ ಹೇ 1 4 ಮೂರ್ತಿಗೆ ತಾನು ದೇವಾಲಯವೊಂದರಲ್ಲಿ ; ದೇವಿಯ ಮುಂದೆ ಇದ್ದಂತಹ ಅನುಭೂತಿ | ಉಂಟಾಯಿತು. ಆತ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದ. 4 4 ಕಸ್ತೂರಿ - ಏನಿದು ಡಾಕ್ಟರೇ! ಮಾಡ್ತೀವಿ ಅಂತ ನಿನ್ನೆ ಹೇಳಿದ್ರಿ... ಈ ನೋಡಿದ್ರೆ ಇನ್ನೂ ಮೂರು ದಿನ ಇರಬೇಕಂತಿ ರಲ್ಲಾ? ಹೌದ್ರಿ...ನಿಮ್ಮನ್ನು ಇನ್ನೊಬ್ಬ ಪೇಶೆಂಟ್‌ ಬಂದಿಲ್ಲವಲ್ಲ! ಇವತ್ತು ಡಿಸ್‌ಚಾಜ್‌: ರಿಲೀವ್‌ ““ಹಾರೀ...'' ಸ್ವಲ್ಪ ದೂರದಿಂದಲೇ ಹೇಳುತ್ತ ಹತ್ತಿರ ಬಂದಳು. ಕಣ್ಣು ಬಿಟ್ಟು ನೋಡಿದ. ಎದುರಿಗೆ ಒಂದು ಚಿಕ್ಕ ಸ್ಟೂಲ್‌. ಅದರ ಮೇಲೆ ಉಪ್ಮಾ, ಕಾಫಿ ಇಟ್ಟಿದೆ. ಬಿಸಿಬಿಸಿ ಉಪ್ಕಾವನ್ನು ಸ್ವಲ್ಪ ಕೈಯಲ್ಲಿ ಹಿಡಿದುಕೊಂಡು ಬಾಯಿಯವರೆಗೆ ಒಯ್ದ. ಸಂದಿಗ್ದ ಕಾಡತೊಡ ಗಿತು. “ತಿನ್ನಲೇ?... ಬೇಡವೇ?' ಅವನ ಮನಸ್ಸಿನ ಭಾವವನ್ನು ಆಕೆ ತಿಳಿದು ಕೊಂಡಂತೆ ಅನಿಸಿತು. ಒಮ್ಮೊಮ್ಮೆ ಮನಸ್ಸನ್ನು ಓದಲು ಮಾತುಗಳ ಅಗತ್ಯವಿರುವುದಿಲ್ಲ; "5 'ಮುಖದ ಮೇಲಿನ ಭಾವಗಳೇ ಸಾಕು. ""ಹೇಗಿದೆ?'' ""ತುಂಬಾ ಚೆನ್ನಾಗಿದೆ'' ""ಹದ್ದುಗಳನ್ನೂ ಮೀರಿ ಇದೆಯೇ?'' ""ಅಂದರೆ...?'' ""ಏನಿಲ್ಲ...ಚೆನ್ನಾಗಿದೆ ಅಂದ್ರೆ ಸಾಕಲ್ಲವೆ. ಅಗಸ್ಟ್‌ 1992 ನಿಮ್ಮ ಸಹೃದಯದಿಂದ ನನ್ನನ್ನು ಗಗನಕ್ಕೆ ಏರಿಸುತ್ತಿದ್ದೀರಾ. ಅಲ್ಲಿಂದ ನೆಲಕ್ಕೆ ತಳ್ಳು ವುದಿಲ್ಲವೆ?'' ಮನಸ್ಸು ಬೆದರಿತು. “ಅಂಥದ್ದೇನೂ ಇಲ್ಲ'' ""ಸರಿ...ತಣ್ಣಗಾಗುತ್ತೆ. ಮೊದ್ಲು ಉಪ್ಮಾ ತಿನ್ನಿ'' ಎನ್ನುತ್ತಾ ಅಲ್ಲೇ ನೆಲದ ಮೇಲೆ ಕೂತು ಕೊಂಡಳು - ಪಾದಗಳನ್ನು ಸೀರೆಯಿಂದ ಮುಚ್ಚಿ ಕೊಳ್ಳುತ್ತ. ಅವಳ ತುಟಿಗಳು ಮೆಲ್ಲಗೆ ಕದಲಲಾ ರಂಭಿಸಿದವು. ನೆಲವನ್ನು ದಿಟ್ಟಿಸುತ್ತಲೇ ಪ್ರಾರಂ ಭಿಸಿದಳು, ""ನೀವು ಯಾವ ನಿರ್ಣಯವನ್ನು ತೆಗೆದು ಕೊಂಡರೂ ನಾನು ಬೇಸರ ಪಡುವುದಿಲ್ಲ. ನೀವು ಹಣವಂತರು. ಆದರೂ ನಮ್ಮ ಕುಟುಂಬದೊಂ ದಿಗೆ ಸಂಬಂಧ ಬೆಳೆಸಲೆಂದು ನನ್ನನ್ನು ನೋಡಲು ಬಂದಾಗ ಅಪ್ಪ ಎಷ್ಟೊಂದು ಸಂತೋಷ ಪಟ್ಟರು. ನಿಮ್ಮ ಮೇಲಿನ ಗೌರವಭಾವ ಇಮ್ಮ ಡಿಯಾಯಿತು. ನೀವು ಅಪೇಕ್ಷಿಸಿದರೆ ನಿಮಗೆ ಬೇಕಾದಷ್ಟು ಸಂಬಂಧಗಳು ಬರುತ್ತವೆ ಕೇಳಿ ದಷ್ಟು ವರದಕ್ಷಿಣೆ ಸಿಕ್ಕುತ್ತೆ, ಅಲ್ಲವೆ?'' ಸುಗುಣ ಒಂದು ಸಲ ತಲೆ ಮೇಲಕ್ಕೆತ್ತಿ ಆತನ ಮುಖ ನೋಡಿದಳು. ಆತ ತಿನ್ನುವುದು ಗಂಟಲಿ ನಿಂದ ಒಳಕ್ಕೆ ಇಳಿಯುತ್ತಿರಲಿಲ್ಲ. ""ನಿಮ್ಮ ಬದುಕು, ಭವಿಷ್ಯತ್ತು ನಿಮ್ಮ ಕೈಯಲ್ಲೇ ಇದೆ. ನೀವು ತೆಗೆದುಕೊಳ್ಳುವ ನಿರ್ಣಯ ಮುಂದೆ ನಿಮ್ಮನ್ನು ಬಾಧೆಪಡಿಸುವಂ ತಹದೂ, ಪಶ್ಚಾತ್ತಾಪಕ್ಕೀಡು ಮಾಡುವಂತ ಹದೂ ಆಗಿರಬಾರದು.'' ಎನ್ನುತ್ತಾ ಆತನ ಕಣ್ಣುಗಳೊಳಕ್ಕೆ ದಿಟ್ಟಿಸಿ ನೋಡಿದಳು. ಒಂದು ಕ್ಷಣ ಇಬ್ಬರ ನೋಟಗಳು ಮಿಳಿತವಾ ದವು. ಇಬ್ಬರ ಮನಸ್ಸುಗಳ ವೇಗ ಹೆಚ್ಚಿತು. ಆಕೆ ಹೇಳುವುದನ್ನು ಮುಂದುವರಿಸಿದಳು. ""ನೀವು ನನ್ನನ್ನು ಮದುವೆಯಾಗದಿದ್ದರೂ ಪರವಾಗಿಲ್ಲ. ಆದರೆ ದೂರದ ಬಂಧುಗಳಾಗಿ, ಒಬ್ಬ ಸ್ನೇಹಿತರಾಗಿ ನೀವು ಯಾವಾಗಲೂ ಇಲ್ಲಿಗೆ | ಬರಬಹುದು. ನನ್ನ ಮನದ ಭಾವನೆಗಳನ್ನು 33 ನಿಸ್ಪಂಕೋಚವಾಗಿ ನಿಮಗೆ ಹೇಳಿಕೊಳ್ಳಬೇಕೆನ್ನಿ ಸಿತು. ಹೇಳುತ್ತಿರುವೆ. ಅನ್ಯಥಾ ಭಾವಿಸಬೇಡಿ. ನೀವು ನನ್ನನ್ನು ನೋಡಲು ಬಂದಾಗಲೇ ನಾನು ಮನಸ್ಸಿನಲ್ಲಿ ಒಂದು ನಿರ್ಧಾರಕ್ಕೆ ಬಂದಿರುವೆನು - ನಾನು ನೋಡುತ್ತಿರುವ ಕಟ್ಟಕಡೆಯ ವರ ನೀವೇ ಎಂದು! ನೀವು ಒಂದು ವೇಳೆ ತಿರಸ್ಕರಿಸಿ ದರೆ ಮತ್ತೊಮ್ಮೆ ಈ ಜನ್ಮದಲ್ಲಿ ಕನ್ಯಾಪರೀಕ್ಷೆಗೆ ಅಲಂಕರಿಸಿಕೊಳ್ಳಬಾರದೆಂದು : ತೀರ್ಮಾನಿಸಿ ಕೊಂಡೆ. ಪ್ರತಿ ಸಲ ರೇಶ್ಮೆ ಸೀರೆ ಉಟ್ಟುಕೊಂಡು ಬೆಳ್ಳಿ ತಟ್ಟೆಯಲ್ಲಿ ತಾಂಬೂಲ ಕೊಡುವುದು, ನಾಚಿಕೆ ಯಿಂದ ನೆಲ ನೋಡುತ್ತ ನಿಲ್ಲುವುದು - ಇವೆಲ್ಲ ಇನ್ನು ಮುಂದೆ ನನ್ನಿಂದಾಗುವುದಿಲ್ಲ. ಈ ನಾಚಿಕೆ ನಿಜವಾಗಿ ಬಹಳ ನಾಚಿಕೆಗೇಡಿತನ! ನೀವು ಬುದ್ಧಿವಂತರು. ಓದಿದವರು. ಅರ್ಥಮಾಡಿಕೊ ಳ್ಳುವ ಶಕ್ತಿಯುಳ್ಳವರು. ನನ್ನ ಮಾತುಗಳನ್ನು ಅಪಾರ್ಥ ಮಾಡಿಕೊಳ್ಳುವುದಿಲ್ಲವೆಂದು ಭಾವಿ ಸುತ್ತೇನೆ. ನೀವೇ ಹೇಳಿ, ಒಬ್ಬ ಹೆಣ್ಣುಮಗಳು ಹೀಗೆ ಎಷ್ಟು ಸಲ "ಕನ್ಯಾಪರೀಕ್ಷೆ'ಗಳಲ್ಲಿ ವರಮ ಹಾಶಯರ ಕಣ್ಣುಗಳಿಂದ ಎಂಜಲಾಗುತ್ತಿರ ಬೇಕು? ಸೊಜ್ಜಿ- ಬಜ್ಜಿ ತಿಂದು ಹೋದವರು ಹಿಂದಿರುಗಿಯೂ ನೋಡದ ಸಂದರ್ಭಗಳೇ | ಹೆಚ್ಚು. ಹೀಗೆ ಹುಡುಗಿಯರು "ಎಂಜಲು ತಟ್ಟೆ' ಗಳಾಗಿ ಉಳಿಯುವುದು ಎಂತಹ ಸಂಪ್ರದಾ ' ಯವೋ ನನಗೆ ಅರ್ಥವಾಗಲಿಲ್ಲ. ಬೇಗ ಮದು | ವೆಯಾಗದಿದ್ದರೆ ನಮ್ಮ ಸಮಾಜದಲ್ಲಿ ಹೆಣ್ಣುಮ ಕ್ಕಳನ್ನು ಪಾದರಕ್ಷೆ ಗಿಂತ ಕೀಳಾಗಿ ಕಾಣುತ್ತಾರೆ. ವಿಧ ವಿಧ ಮಾತುಗಳನ್ನು ಕೇಳಿ ಕೇಳಿ ನನ್ನ ಕಿವಿಗಳಿಗೆ ತೂತು ಬಿದ್ದಿದೆ. ಅವಮಾನದಿಂದ ನನ್ನ ಮನಸ್ಸು ಮುದುಡಿಹೋಗಿದೆ. ಈ ಶಾಪ ಗ್ರಸ್ತ ಬಾಳನ್ನು ಹೀಗೇ ಸಾಗಿಸುವುದು ಇನ್ನು ಮುಂದೆ ನನ್ನಿಂದಾಗುವುದಿಲ್ಲ. ಒಮ್ಮೊಮ್ಮೆ ಕೆರೆ ಯನ್ನೊ ಬಾವಿಯನ್ನೊ ನೋಡಿಕೊಳ್ಳಲು ಸಹ ಹುಚ್ಚು ಮನಸ್ಸು ಆಲೋಚಿಸುತ್ತದೆ. ಆದರೆ ಉದ್ರೇಕದಿಂದ ಓಡುವ ಮನಸ್ಸನ್ನು ಮನುಷ್ಯ ' ಹಿಂಬಾಲಿಸುವುದು ಶುದ್ಧ ಅವಿವೇಕವಲ್ಲ ವೆ) | 34 ಅದು ನನಗೂ ಗೊತ್ತು. ನನಗೆ ಉದ್ಯೋಗ / ಸಿಕ್ಕಿದೆ. ಪ್ರತಿ ತಿಂಗಳು ಸಂಬಳ ಬರುತ್ತೆ. ಸುನಾ ಯಾಸವಾಗಿ ಜೀವನ ಸಾಗಿಸಲು ಇಷ್ಟು ಸಾಕು ನನಗೆ. ಆದರೂ ಅಪ್ಪ ಪಟ್ಟು ಬಿಡದ ತ್ರಿವಿಕ್ರಮ ನಂತೆ ವರಬೇಟೆಗೆ ಹೊರಡುತ್ತಾರೆ.'' ಎರಡು ನಿಮಿಷ ನಿಶ್ಶಬ್ದ.. ಮತ್ತೆ ಹೇಳತೊಡ ಗಿದಳು. "“ಕಾಫಿ ಹೇಗಿದೆ? ಹೇಳಿ'' “ಚೆನ್ನಾಗಿದೆ... ಚೆನ್ನಾಗಿದೆ... ಥ್ಯಾಂಕ್ಸ್‌'' ಆಕೆಯ ತುಟಿಗಳಲ್ಲಿ ಮುಗುಳ್ನಗೆ, ಕಣ್ಣು ಗಳಲ್ಲಿ ನೀರಿನ ಬಿಂದುಗಳು ಸುರಿಯುತ್ತಿರುವು ದನ್ನು ಗಮನಿಸುತ್ತಾ ಆಕೆಯ ಮಾತುಗಳನ್ನು ಆಲಿಸಿದ ಮೂರ್ತಿಯ ಮನಸ್ಸು ಡೋಲಾಯ ಮಾನ ಸ್ಥಿತಿ ತಲುಪಿತು. “ಪ್ರತಿ ನಗುವಿಗೂ ಒಂದು ಹೂವು ಅರಳು ತ್ತಿದೆ. ಪ್ರತಿಯೊಂದು ಕಣ್ಣೀರು ಬಿಂದುವಿಗೂ ಒಂದು ಸ್ವಾತಿ ಮುತ್ತು ಉದುರುತ್ತಿದೆ...' ಮೂರ್ತಿಯ ಆಲೋಚನೆಯ ಅಲೆಗಳು ಹಾಗೇ ಸಾಗುತ್ತಿದ್ದವು. ""ನೋಡಿ, ನಮ್ಮ ಸಮಾಜದಲ್ಲಿ ಹಣ ಮನು ಷ್ಯರ ಬದುಕುಗಳ ಮೇಲೆ "ಆಟಂ ಕ್ಲೌಡ್ನ್‌' ಗಳಂತೆ ಮುತ್ತಿ ಆಟವಾಡುತ್ತಲಿದೆ. ನಾನೂ ಪ್ರೀತಿಸಬಲ್ಲೆ. ಆದರ್ಶ ಹೆಂಡತಿಯಾಗಿ, ತಾಯಿ ಯಾಗಿ ನಾನು ನನ್ನನ್ನು ರೂಪಿಸಿಕೊಳ್ಳಬಲ್ಲೆ. ನನಗಿರುವ ಅಯೋಗ್ಯತೆ ಯಾವುದು? ಬಡ ತನ! ನನ್ನ ಅಪ್ಪ ಬಡವನಾಗಿರುವುದೊಂದೇ ನನ್ನ ಅನರ್ಹತೆಯಲ್ಲವೆ? ಇದು ನಿಜವಾ ಗಿಯೂ ಒಬ್ಬ ಹೆಣ್ಣಿನ ಅವಲಕ್ಷಣವಾಗಿ ಪರೀ ಕ್ಷೆಗೆ ನಿಲ್ಲುವುದೇ? ನೀವೇ ಯೋಚಿಸಿ.'' ಸುಗುಣ ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಾ ಅತಿ ಜಾಗ್ರತೆಯಿಂದ ತೂಕ ಮಾಡುತ್ತಾ ಮಾತ ನಾಡುತ್ತಿರುವಳೆಂದು ಅರ್ಥವಾಗುತ್ತಿತ್ತು. ""ಸುಗುಣ|'' ಮೂರ್ತಿಯ ಸಂಬೋಧನೆಯಲ್ಲಿ ಕ್ಷಿಪ್ರ ಬದಲಾವಣೆ. ಆಮೇಲೆ ಮೂರ್ತಿಗೆ ಮಾತನಾಡ ಕಸ್ತೂರಿ ... ಸಂಕೋಚವಿಲ್ಲದೆ ಲಾಗಲಿಲ್ಲ. ಎಷ್ಟೋ ವಿಷಯಗಳ ಕುರಿತು ಮಾತ ನಾಡಬೇಕೆಂದು ಆತನ ಮನ ಆತುರಪಡುತ್ತಿತ್ತು. ಒಂದೊಂದು ಸಲ ಮನಸ್ಸು ಬಿಟ್ಟು ಏಳಲು ಮಾತುಗಳಿಗೆ ಬಲವಿರುವುದಿಲ್ಲ, ಅಂತಹ ಸಮ ಯದಲ್ಲಿ ಮಾತಿಗಿಂತ ಮೌನವೇ ಸಮಂಜಸ. ತಾನು ಪ್ರೇಮಿಸಿದವರಿಗಿಂತ ತನ್ನನ್ನು ಪ್ರೇಮಿಸಿ ದವರೊಂದಿಗೆ ಬಾಳಹೆಜ್ಜೆ ಹಾಕುವುದು ತುಂಬಾ ವಿವೇಕದ ನಿರ್ಧಾರ. ಈ ಆಲೋಚನೆ ಬಂದ ಕೂಡಲೆ ಆತನ ಮನಸ್ಸಿನಲ್ಲಿ ಪರಿಭ್ರಮಿಸುತ್ತಿ ವಿಚಾರಗಳೆಲ್ಲ ಸ್ತಬ್ಧಗೊಂಡು ಕೊನೆಗೆ ಒಂದು ರೂಪಕ್ಕೆ ಬಂದವು. ""ಕ್ಷಮಿಸಿ... ಏನೇನೋ ಮಾತನಾಡಿ ನಿಮಗೆ ಬೇಸರ ಪಡಿಸುತ್ತಿದ್ದೇನೆ.'' ಕಣ್ಣೀರು ಸುರಿ ಸುತ್ತಾ ಹೇಳಿದಳು. ಹೊರಗೆ ಚಪ್ಪಲಿಯ ಸದ್ದಾಯಿತು. ಸೋಮುಮಾಮಾ ಬಂದರು. ತಲೆಯೆಲ್ಲಾ ಬೆಳ್ಳ ಗಾಗಿದೆ. ಮೂರ್ತಿ ಎದ್ದುನಿಂತು ನಮಸ್ಕರಿಸಿದ. ““ಅರರೇ...ನೀನಾ?! ಕೂತುಕೋ.... ಕೂತುಕೋ.... ಸುಗುಣ, ಅವನಿಗೆ ಕಾಫಿ ಅಗಸ್ಟ್‌ 1992 ಆಯಿತೇ? ಏನೋ ಕೆಲ್ಲವಿತ್ತು, ಹೊರಗೆ ಹೋಗಿದ್ದೆ.'' ಅವರ ಕಣ್ಣುಗಳು ವಶಾಲಗೊಂಡ ರೀತಿ, ಮಾತನಾಡುವ ವಿಧಾನ ನೋಡಿದರೆ ಮೂರ್ತಿಯ ಆಗಮನ ಅವರಿಗೆ ತುಂಬಾ ಆತ್ಚ ರ್ಯವನ್ನುಂಟುಮಾಡಿದೆಯೆಂದು ಅರ್ಥವಾಗು ತ್ತದೆ. ಅವರು ಕುಳಿತ ಮೇಲೆ ಮೂರ್ತಿ ನಿಧಾನ ವಾಗಿ ಹೇಳಿದ. ""ಕಾಫಿ ಮಾತ್ರವಲ್ಲ...ಬಿಸಿಬಿಸಿ ಉಪ್ಮಾ ಸಹಾ ಆಯಿತು.... ನಿಮ್ಮನ್ನು ಒಮ್ಮೆ ಭೇಟಿ ಮಾಡಿ ಬಾ ಎಂದು ಅಮ್ಮ ಕಳಿಸಿದಳು.'' ""ಹೇಳು....'' ಕೇಳಿದರು - ಗುಂಡಿಗೆ ಧಡ ಧಡ ಹೊಡೆದುಕೊಳ್ಳುತ್ತಿತ್ತು. ಸುಗುಣ ಅಡುಗೆಮನೆಯೊಳಕ್ಕೆ ಹಾರಿ ಹೋಗಿ, ಕಿವಿಗಳನ್ನು ಮುಂದಕ್ಕೆ ಚಾಚಿ, ಆತುರ ದಿಂದ ಆಲಿಸುತ್ತಿದ್ದಳು. ಆಗ ಒಂದು ನಿಮಿಷ ಒಂದು ಯುಗ! ""ಸುಗುಣ ಮೆಚ್ಚುಗೆಯಾದಳೆಂದು ನಿಮಗೆ ತಿಳಿಸಲು ಅಮ್ಮ ಹೇಳಿದಳು! ಒಳ್ಳೆ ಮೂಹೂ ರ್ತವನ್ನು ನೀವೇ ನೋಡಲು ಸಹ ಹೇಳಿದಳು.'' ““ಹೌದಾ! ನನಗೆ ಬಹಳ ಆನಂದವಾಗಿದೆ'' ಮೂರ್ತಿಯ ಎರಡೂ ಕೈಗಳನ್ನು ಹಿಡಿದು ಕೊಂಡು ಆನಂದಬಾಷ್ಟ ಸುರಿಸಿದರು. ಮೂರ್ತಿ ಎದ್ದು ಹೊರಗೆ ಬಂದ. ಮುದುಕ ಹೊಸ್ತಿಲವರೆಗೂ ಬಂದು, ""ಒಳ್ಳೆಯ ಮೂಹೂರ್ತ ನೋಡಿದ ಮೇಲೆ ನಿಮ್ಮಮ್ಮನನ್ನು ಕಾಣಲು ಬರುತ್ತೇನೆ. ಈ ಎಷ ಯವನ್ನು ತಿಳಿಸಪ್ಪಾ''. ಎಂದರು ಸೋಮು ಮಾಮಾ. ""ನಾನಿನ್ನು ಬರಲೇ?)'' ಮೂರ್ತಿ ಹೋಗುತ್ತಾ ಹೋಗುತ್ತಾ ತಲೆಯೆತ್ತಿ ಬಾಗಿಲ ಕಡೆ ನೋಡಿದ. ಅಲ್ಲಿ ಸುಗುಣಳು ಸಂತೋಷದ ಸಂಕೇತವಾಗಿ ನಿಂತಿದ್ದಳು - ತನ್ನನ್ನೇ ನೋಡುತ್ತಾ, ನಸುನಗುತ್ತಾ. ಳೌ 35 ಕ ೪ ೭೬ ದೀಪಾವಳಿ ಕಥಾ ಸ್ಪರ್ಧೆ ಈ ವರ್ಷವೂ “ಕರ್ಮವೀರ'' ತನ್ನ ದೀಪಾವಳಿ ಸಂಚಿಕೆಗಾಗಿ ಸಣ್ಣಕಥೆಗಳ ಸ್ಪರ್ಧೆ ಏರ್ಪಡಿಸುತ್ತಿದೆ. ನಾಡಿನ ಹಿರಿ-ಕಿರಿಯ ಕಥೆಗಾರರಿಗೆ ಭಾಗವಹಿಸಲು ಸ್ವಾಗತವಿದೆ. * ಪ್ರಥಮ ಬಹುಮಾನ 2,000 ರೂ.ಗಳು * ಎರಡನೆ ಬಹುಮಾನ 1,500 ರೂ.ಗಳು * ಮೂರನೆ ಬಹುಮಾನ 1,000 ರೂ.ಗಳು ಸ್ಪರ್ಧೆಯ ನಿಯಮಗಳು :- . ಕಥೆ ಸ್ವತಂತ್ರ ಕೃತಿಯಾಗಿರಬೇಕು. ಅನುಕರಣೆ, ಅನುವಾದಗಳಿಗೆ ಅವಕಾಶವಿಲ್ಲ. ಎಲ್ಲೂ ಪ್ರಕಟವಾಗಿರಕೂಡದು. 2. ಕಥೆ ಹತ್ತು ಫುಲ್‌ಸ್ಕೇಪ್‌ ಹಾಳೆಗಳನ್ನು ಮೀರಕೂಡದು. ಹಾಳೆಯ ಒಂದೇ ಮಗ್ಗುಲಲ್ಲಿ ಸ್ಪಷ್ಟವಾಗಿ ಬರೆದಿರಬೇಕು. 3. ಕಥೆಗಾರರು ತಮ್ಮ ಹೆಸರು, ವಿಳಾಸಗಳನ್ನು ಹಸ್ತಪ್ರತಿಯಲ್ಲಿ ಎಲ್ಲೂ ಬರೆದಿರಕೂಡದು. ಹೆಸರು, ವಿಳಾಸಗಳುಳ್ಳ ಪ್ರತ್ಯೇಕ ಹಾಳೆಯೊಂದನ್ನು ಹಸ್ತಪ್ರತಿಗೆ ಲಗತ್ತಿಸಿರಬೇಕು. 4. ಹಸ್ತ ಪ್ರತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ೨. ಈ ಸ್ಪರ್ಧೆಗೆ "ಸಂಯುಕ್ತ ಕರ್ನಾಟಕ' ಸಂಸ್ಥೆಯ ಸಿಬ್ಬಂದಿ ಮತ್ತು ಅವರ ಸಂಬಂಧಿಗಳಿಗೆ ಪ್ರವೇಶವಿಲ್ಲ. 0. ಸ್ಪರ್ಧಾ ಫಲಿತಾಂಶದ ಅಂತಿಮ ತೀರ್ಮಾನ ವ್ಯವಸ್ಥಾಪಕ ಮಂಡಳಿಯದು. ಪತ್ರ ವ್ಯವಹಾರಕ್ಕೆ ಆಸ್ಪದವಿಲ್ಲ. . ಕಥೆ ಕಳಿಸಲು ಕೊನೆಯ ದಿನಾಂಕ - ಅಗಸ್ಟ್‌ 1, 1992. ಸಂಪಾದಕರು: ಸಂಪಾದಕರು: ಕರ್ಮವೀರ ದೀಪಾವಳಿ ವಿಶೇಷಾಂಕ, ಕರ್ಮವೀರ ದೀಪಾವಳಿ ವಿಶೇಷಾಂಕ, ಸಂಯುಕ್ತ ಕರ್ನಾಟಕ, ಸಂಯುಕ್ತ ಕರ್ನಾಟಕ, ಕೊಪ್ಪೀಕರ ರಸ್ತೆ, ಹುಬ್ಬಳ್ಳಿ - 20. ನಂ. 2 ರೆಸಿಡೆನ್ಸಿ ರಸ್ತೆ, ಬೆಂಗಳೂರು. ಈ ವಿಳಾಸಕ್ಕೆ ಕಳಿಸಬಹುದು. ಲಕೋಟೆಯ ಮೇಲೆ ""ದೀಪಾವಳಿ ಕಥಾ ಸ್ಪರ್ಧೆಗೆ'' ಎಂದು ಸ್ಪಷ್ಟವಾಗಿ ಬರೆದಿರತಕ್ಕದ್ದು, *ಇದು ಲೋಕ ಶಿಕ್ಷಣ ಟ್ರಸ್ಟ್‌ ಏರ್ಪಡಿಸಿರುವ ಕಥಾ ಸ್ಪರ್ಧೆ. 36 ಕಸೂರಿ ಹ 66 ನಿಮ್ಮ ನಾದಿನಿಯ ಮುಖ ನಿಮಗೆ ನೆನಪಿಗೆ ಬರುತ್ತಿಲ್ಲವೇ... ? ಹಾಗಿದ್ದರೆ ಉಪಯೋಗಿಸಿ....” ಮೇಲಿನ ಒಕ್ಕಣೆಯ ಹಿನ್ನೆಲೆ ತಕ್ಷಣಕ್ಕೆ ಯಾರಿಗೂ ಅರ್ಥವಾಗದೇ ಹೋಗಬಹುದು. ಕೆಲವು ಸಮಯದ ಹಿಂದೆ ಪ್ರಕಟವಾಗುತ್ತಿದ್ದ €ರಾತೊಂದರ ಘೋಷವಾಕ್ಕವಿದು. ಆ ಜಾಹೀರಾತಿನ ವಸ್ತು. ವಿದೇಶೀ ತಾಂತ್ರಿಕತೆ ಯೊಂದಿಗೆ ತಯಾರಾಗುತ್ತಿದ್ದ ಜನಪ್ರಿಯ ಕಂಪೆನಿಯ ಬ್ಲೇಡು. ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು. ಆದರೂ ಇದು ಸತ್ಯವಾದ ಮಾತು. ಇಂದು ಜಾಹೀರಾತು ಮಾನವನ ದೈನಂ ದಿನ ಜೀವನದ ಅವಿಭಾಜ್ಯ ಅಂಗವಾಗಿ ವಿಜೃಂ ಭಿಸುತ್ತಿದೆ. ಅದಕ್ಕೆ ಪೂರಕವಾಗಿ ಅತ್ಯುಚ್ಚ ಶ್ರೇಣಿಯ ಸಂವಹನ ಮಾಧ್ಯಮವನ್ನು ಅಳ ವಡಿಸಲು ದೇಶದ ಬಂಡವಾಳಷಾಹಿ ಮಾರು ಕಟ್ಟೆಯೂ ಸಿದ್ಧವಾಗಿ ನಿಂತಿದೆ. ಈಗಿನ ಮಾರುಕಟ್ಟೆಯಲ್ಲಿ "ಜಾಹೀರಾತುಗಳ 7ಕಲ್ಪನೆ'ಯೇ ಇಲ್ಲದಿರುವ ಸಂದರ್ಭವನ್ನಂತೂ ಊಹಿಸುವುದೇ ಕಷ್ಟ. ಒಟ್ಟಾರೆ ಈಗಿನ ಜಗ ತ್ರಿನಲ್ಲಿ ಜಾಹೀರಾತು ಅದೆಷ್ಟು ಅನಿವಾರ್ಯ ' ಎನ್ನಿಸಿ ಬೆಸೆದು ಹೋಗಿಬೆಯೆಂದರೆ ಒಂದೊಮ್ಮೆ ಸೂರ್ಯ ಕಾಣಿಸಿಕೊಳ್ಳದೇ ಸ್ಟ್‌ 1992 ಹೋದರೂ ಜಾಹೀರಾತುಗಳು ಮಾತ್ರ ಕಾಣಿ ಸದೇ ಇರಲಾರವೇನೋ.... ಈಗಿನ ಜಾಹೀರಾತುಗಳ ಭರಾಟೆಯನ್ನು : ಗಮನಿಸಿದ ಪ್ರಮುಖ ಅರ್ಥ ಶಾಸ್ತ್ರಜ್ಞರು ಕೂಡಾ ಅದೊಂದು “ಅನಿರ್ವಾಯ ಭೂತ ವೆಂದೇ ಭಾವಿಸಿದ್ದಾರೆ. ಇತ್ತೀಚೆಗೆ ಭಾರತದ ಒಟ್ಟಾರೆ ಜಾಹೀರಾತಿನ ಮಾಧ್ಯಮಗಳಲ್ಲಿ ಟೆಲಿ ವಿಷನ್‌ ಪ್ರಮುಖ ಸ್ಥಾನವನ್ನು ಗಳಿಸಿಕೊಳ್ಳು ತ್ತಿದೆ. ಅದು ಉಳಿದ ಮಾಧ್ಯಮಗಳಾದ ರೇಡಿಯೋ, ಪತ್ರಿಕಾ ಮಾಧ್ಯಮ, ಕಿರುಚಿತ್ರ ಗಳ ಮಾಧ್ಯಮಗಳನ್ನು ಮೀರಿಸಿ ತನ್ನ ಬಾಹು ಗಳನ್ನು ಕಿರುತೆರೆಯತ್ತ ಚಾಚಿದೆ. ಉತ್ಪಾದಕ ರಿಗೀಗ ಟಿ.ವಿ. ಅಮೂಲ್ಯ ಆಸ್ತಿಯೂ ಆಗಿದೆ. ಆದ್ದರಿಂದ ಹೆಚ್ಚಿನ ಪ್ರಾಶಸ್ತ್ಯ. ಇಂದು ದೂರದರ್ಶನದ ಪ್ರಸಾರ ಜಾಲ ಒಂದು ವೇಳೆ ಭಾರತದ ಮೂಲೆಮೂಲೆಗೂ ಹಬ್ಬಿದ್ದರೂ ಅದರ ಬೆಳವಣಿಗೆಯ ತೀವ್ರಗತಿ ಯನ್ನು ಅಂದಾಜಿಸಲು : ಸಾಧ್ಯವಿರಲಿಲ್ಲ 9 ಹರೀಶ ಪುತ್ತೂರಾಯ ವೇನೋ. ಜಾಹೀರಾತುದಾರರು ಈಗ ಯಾವುದೇ ಮಾಧ್ಯಮದಲ್ಲಿ (ಅಂದರೆ ಟಿ.ವಿ. ರೇಡಿಯೋ ಪತ್ರಿಕೆಗಳೂ ಸೇರಿದಂತೆ) ಜಾಹೀ ರಾತುಗಳನ್ನು ಪ್ರಚುರ ಪಡಿಸಿದಾಗ್ಕೂ ಅದರ ಹಿಂದಿರುವ ಸಾಮಾಜಿಕ ವ್ಯವಸ್ಥೆಗೆ ಪೂರಕವಲ್ಲ ಎನಿಸುವಂತಹವು. ನಾವೀಗಲೇ ಇಪ್ಪತ್ತೊಂ ದನೆ ಶತಮಾನಕ್ಕೆ ದಾಪುಗಾಲು ಹಾಕುವ ಘೋಷಣೆ ಹಾಕಿಕೊಂಡಿದ್ದರೂ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಶೇಕಡಾ ಎಷ್ಟ ತ್ತಕ್ಕೂ ಹೆಚ್ಚಿನವರು ಹಳ್ಳಿ ಗಾಡಿನಲ್ಲಿಯೇ ಉಳಿದುಕೊಂಡಿದ್ದಾರೆ. ಶೇ. ನಲವತ್ತಕ್ಕೂ ಹೆಚ್ಚಿನ ಜನ ದಾರಿದ್ರ್ಯ ರೇಖೆಯ ಅಂಚಿನೊ ಳಗೆ ಜೀವಿಸುತ್ತಿರುವವರು, ಬದುಕಿನ ಕನಿಷ್ಟ ಸೌಲಭ್ಯಗಳಿಂದಲೂ ವಂಚಿತರಾದವರ ಮಧ್ಯೆ ಇಂತಹ ಮೆರುಗಿನ ಜಾಹೀರಾತುಗಳು ಮೆರೆ ಯುತ್ತಿವೆ. ಆದ್ದರಿಂದ ಯಾವುದೇ ಮಾಧ್ಯ ಮದ ಮೂಲಕ ಉತ್ಪಾದಕರು ಪ್ರೊಜೆಕ್ಟ್‌ ಮಾಡುವ ಸರಕು ಶೈಲಿ ಸಾಮಾಜಿಕ ಹಿನ್ನಲೆ ಯಲ್ಲಿ ಒಳಿತೇನೂ ಅಲ್ಲ. ಇಂತಹ ಜಾಹೀರಾ ತುಗಳ ಶೈಲಿ ಕೇವಲ ನಗರೀಕರಣದ ಬದುಕಿಗೆ ಹೊಂದಿಕೊಂಡಂತೆ ಅಥವಾ ಅಂತಹ ಒದು ಕನ್ನು ವೈಭವೀಕರಿಸಿ ಬಿಂಬಿಸುವ ದೃಶ್ಯಗಳಷ್ಟೇ ಆಗಿವೆ. ಆಕಾಶವಾಣಿ ೧೯೬೭ ರಲ್ಲಿ ತನ್ನ ಕಮ ರ್ಷಿಯಲ್‌ ಸರ್ವೀಸ್‌ ಆರಂಭಿಸಿತು. ಅದೇ ರೀತಿ ದೂರದರ್ಶನವೂ ಕಮರ್ಷಿಯಲ್‌ ಸರ್ವೀಸ್‌ ಆರಂಭಿಸಿದ್ದು ಕೇವಲ ಹದಿನೈದು ವರ್ಷಗಳಹಿಂದೆ. ಅಂದರೆ ೧೯೭೬ ರಲ್ಲಿ. ಮೊದಲು ದೂರದರ್ಶನವೇ ಸಿದ್ಧಪಡಿಸಿದ ಕಾರ್ಯಕ್ರಮಗಳನ್ನು ಇತರ ಪ್ರಾಯೋಜಕರ ನೆರವಿನಿಂದ ಬಿತ್ತರಿಸುತ್ತಿತ್ತು. ಆದರೆ ೧೯೮೪ ರಲ್ಲಿ ಖಾಸಗಿಯವರ ಪ್ರಾಯೋಜಿತ ಕಾರ್ಯ ಕ್ರಮಗಳನ್ನು ಪ್ರಸರಿಸಲು ಆರಂಭಿಸಿದ ದೂರ ದರ್ಶನ ಅದರಲ್ಲಿ ಬಹುತೇಕ ಯಶಸ್ಸು ಗಳಿ ಸಿತು. ಇದರಂತೆ ಪ್ರಸಾರವಾಗುವ ಕಾರ್ಯಕ್ರ ಮಗಳ ಪೂರ್ಣ ವೆಚ್ಚವನ್ನು ಪ್ರಾಯೋಜಕರೇ ಭರಿಸಿದರೆ, ಇದರಿಂದ ಪ್ರಾಯೋಜಕರಿಗೆ ಲಭ್ಯವಾಗುವುದು ಕೆಲವು ಕ್ಷಣಗಳ ಜಾಹೀರಾ ತುಗಳಿಗಾಗಿ ಅವಕಾಶ. ಹೀಗೆ ದೂರದರ್ಶನದ ಜಾಹೀರಾತುಗಳು ಉತ್ಪಾದಕರಿಗೆ ವರವಾ ಗಿಯೇ ಕಾಣುತ್ತಿದೆ. ಸಮೃದ್ಧ ಆದಾಯ ವರ್ಷಂಪ್ರತಿ ಇಂತಹ ಜಾಹೀರಾತುಗಳ ಮೂಲದಿಂದ ದೂರದರ್ಶನದ ಗಳಿಕೆ ಏರು ಮುಖವಾಗುತ್ತಲೇ ಇದೆ. ಆರಂಭದ ವರ್ಷ ದಲ್ಲಿ ದೂರದರ್ಶನ ಜಾಹೀರಾತಿನ ಮೂಲಕ ಗಳಿಸಿದ್ದು ಕೇವಲ ೬೫ ಲಕ್ಷ ರೂಪಾಯಿಗಳು ಮಾತ್ರ. ೧೯೮೮-೮೯ ನೇ ಸಾಲಿನಲ್ಲಿ ೧೬೧ ಕೋಟಿ ರೂಪಾಯಿಗಳಿಗೇರಿತು. ಅದು ಕಳೆದ ವರ್ಷದಲ್ಲಿ ೨೦೦ ಕೋಟಿಯನ್ನು ಮೀರಿದೆ. ಈ ಜಾಹೀರಾತುಗಳು ಹೊಸ, ಹೊಸ ಉತ್ಪಾದನೆಗಳ ಕುರಿತಾಗಿ ಗ್ರಾಹಕನಿಗೆ ಪರಿಚ ಯಿಸುವ ಸಂದೇಶವೇನೋ ಸರಿ. ಇವುಗಳು ಇಂದಿನ ಮುಂದುವರಿದ ತಾಂತ್ರಿಕತೆ ಮತ್ತು ಸುಮಾಜಿಕ ಪರಿಕಲ್ಪಗಳಿಗೆ ಪೂರಕವಾಗಿ ಸೃಷ್ಟಿ ಯಾಗುತ್ತಲಿವೆ. ಒಂದು ವೇಳೆ ಇದು ಇ. ಚಿನ ಬದಲಾದ ಆರ್ಥಿಕ, ಸಾಮಾಜಿಕ ವ್ಯವ ಸ್ಮೆಗಳಿಗೆ ಹೊಂದಿಕೊಂಡೇ ಇದೆ ಎನ್ನುವ ಅಭಿಪ್ರಾಯಕ್ಕೆ ಬಂದರೂ, ಮುಖ್ಯವಾಗಿ ಜಾಹೀರಾತಿನ ಮೂಲ ಉದ್ದೇಶಕ್ಕಂತೂ ಹತ್ತಿರ ಬರಲಾರದು. ಜಾಹೀರಾತುಗಳು ಉತ್ಪಾದಿತ ವಸ್ತುವಿನ ಬಗ್ಗೆ ಸ್ಪಷ್ಟ ಕಕ್ಷಾ: ಅತಿ ಕಡಿಮೆ ವೆಚ್ಚದಲ್ಲಿ ನೀಡಿದಾಗ ಮಾತ್ರ. ಈ ಸೂತ್ರ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಮಾಜಕ್ಕೆ : ಸಮಾನವಾಗಿ ಅನ್ವಯಿಸಲ್ಪಡುತ್ತದೆ. ನಿಜಕ್ಕೂ ಜಾಹೀರಾತುಗಳಿಗೆ ಉತ್ಪಾದನಾ ವಸ್ತುಗಳ ಬೆಲೆ ನಿಯಂತ್ರಣ ಹಾಗೂ ಬಂಡ ' ವಾಳ ಶಾಹೀ ಉತ್ಪಾದಕನ ಏಕಸ್ವಾಮ್ಯತೆಗ' ಳನ್ನು ಮುರಿಯುವ ಶಕ್ತಿಯೂ ಇದೆ. ಇವು. ಅನುಕೂಲದ ಅಂಶಗಳಾಗಿ ಗ್ರಾಹಕನಿಗೆ ಕಂಡರೂ ಮುಖ್ಯವಾಗಿ ಇನ್ನಿತರ ಪರಿಣಾಮ ಗಳನ್ನು ನಾವು ಗಮನಿಸಬೇಕಾಗುತ್ತದೆ. ಇಂತಹ ಜಾಹೀರಾತುಗಳ ಪ್ರಭಾವದಿಂದ _ ಅನಗತ್ಯ ಬಳಕೆ, ಕೃತಕ ಅವಶ್ಯಕತೆಗಳ ಸೃಷ್ಟಿ, ಅನಿಯಂತ್ರಿಕ ಬೆಲೆಗಳೂ ಉಂಟಾಗಬಹುದು. ವಾಸ್ತವವಾಗಿ ಇದೇ ನಿಜವಾದ ಮಾತು ಆಗ ಬಹುದು. ಉದಾಹರಣೆಗೆ ಟಿ.ವಿ.ಯಲ್ಲಿ ಬರುವ ಜಾಹೀರಾತುಗಳು ಸಾಮಾನ್ಯವಾಗಿ ಶ್ರೀಮಂತ ವ್ಯವಸ್ಥೆಗೆ ಸೃಷ್ಟಿಯಾದಂತೆ ಗೋಚ ರವಾಗುವ ಇವುಗಳು ನೀಡುವ ಸಂದೇಶವೂ ಅಷ್ಟೇ ಕೃತಕವೆನ್ನಿಸುತ್ತವೆ. ಇವು ಬದುಕಿಗೂ ಮಿಗಿಲಾದ್ದು ಎನ್ನುವ, ಎಲ್ಲರಿಗಿಂತಲೂ ಬುದ್ಧಿವಂತಿಕೆಯನ್ನು ತೋರುವ ನೋಟಗಳು ಒಂದು ಕಡೆಯಾ ದರೆ, ಕೆಲವೊಮ್ಮೆ ಎಲ್ಲವೂ ಸ್ಪೀರಿಯೋಟೈಪ್‌, ಇತ್ತೀಚಿನ ಜಾಹೀರಾತುಗಳ ಪ್ರವಾಹದಲ್ಲಿ ಕಾಣಬಹುದಾದ . ಮುಖ್ಯ ಅಂಶವೆಂದರೆ ಅದು ಇಡಿಯ ಸಮೂಹವನ್ನೇ "ಮೆಸ್ಕರಿಸಂ' ಮಾಡುವಷ್ಟು ಪ್ರಭಾವಶಾಲಿಯಾಗಿರುವುದು ನಿಜಕ್ಕೂ ಇಂದು ಜಾಹೀರಾತುಗಳು ಗ್ರಾಹಕ ಒಕ ತಾಳ ಸೇಡಂನ ಕ A ಕ [3 A ಗಸ್ಟ್‌ 1992 ರನ್ನು ಉತ್ತೇಜಿಸುವುದು ಉತ್ತಮವಾದ ವಸ್ತು ಎನ್ನುವುದಕ್ಕಿಂತಲೂ ಹೆಚ್ಚಾಗಿ ಯಾವ 'ಬ್ರ್ಯಾಂಡ್‌' ಜನಪ್ರಿಯವೆನ್ನುವುದನ್ನಷ್ಟೇ. ಈ ಅಂಶ ಅಡುಗೆ ಎಣ್ಣೆಯ ಜಾಹೀರಾತಿನಿಂದ ಮೊದಲ್ಗೊಂಡು ಗರ್ಭನಿರೋಧಕ ಸಾಧನಗಳ ವರೆಗೂ ಅನ್ವಯವಾಗುತ್ತದೆ. ಎರಡನೆಯದಾಗಿ ಟಿ.ವಿ. ಎದುರು ಕುಳಿತು ವೀಕ್ಷಿಸುವ ಅಬಾಲ ವೃದ್ಧ-ವೀಕ್ಷಕ ಸಮೂಹಕ್ಕೆ ಕೆಲವು ಜಾಹೀರಾತುಗಳಲ್ಲಿ 'ಸೆಕ್‌' ವೈಭವೀಕರಿಸಲ್ಪಡುತ್ತದೆ. ಅದು ಪೂರ ಇಲ್ಲವೋ, ಒಟ್ಟಿನಲ್ಲಿ “ಸೆಕ್ಸ್‌' ಆ ನಂಬರ್‌ ಕೇಂದ್ರ ಬಿಂದುವಾಗುತ್ತದೆ. ಉದಾಹರಣೆಗೆ ಒಂದು ದೃಶ್ಯ. "ಸ್ವಿಮ್‌ ಸೂಟ್‌' ಧರಿಸಿದ ಹುಡುಗಿಯೊಬ್ಬಳು ಈಜು ಕೊಳಕ್ಕೆ ಹಾರಿ ಮೇಲೆದ್ದು ಬಂದು ಆಕೆ ನೀಡುವ ಸಂದೇಶ- ಇಂತಹ ಕಾಫಿಯನ್ನೇ ಉಪಯೋಗಿಸಿ. ಹೀಗೆ ಜಾಹೀರಾತುಗಳಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳು ಹಲವು ಇವೆ. ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದ ಮಕ್ಕಳು ಇಂತಹ ಜಾಹೀರಾತಿನಿಂದ ಮನಸ್ಸಿನೊಳಗೆ ಕೀಳರಿಮೆಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆಗ ಳಿವೆ. ಹತಾಶೆಯ ಮನೋಭಾವವೂ ಬೆಳೆಯು ತ್ತದೆ. ಇಂಥಾದ್ದೇ ಪ್ರಕ್ರಿಯೆ ಬೆಳೆಯುತ್ತಾ ಬಂದಲ್ಲಿ ಪ್ರತಿಕೂಲ ಪರಿಣಾಮಗಳೇ ಹೆಚ್ಚಾ ಗಲೂಬಹುದು. ಒಂದು ಕಡೆ ಶ್ರೀಮಂತ ಕುಟುಂಬದ ಕಲ್ಪನೆಗಳನ್ನು ಮೂಡಿಸಿಕೊ ಳ್ಳುತ್ತಾ ಬೆಳೆಯುವ ಮುಗ್ಧ ಬಡಮಕ್ಕಳ ಮನದಲ್ಲಿ ವರ್ಗಭೇದದ ಮೂಲಬೀಜ ಬಿತ್ತ ಲೂಬಹುದು. ವಿಮರ್ಶಾತ್ಮಕ ದೃಷ್ಟಿ ಒಟ್ಟಿನಲ್ಲಿ Cs | ತಪ್ಪು-ಒಪ್ಪುಗಳಿಗೆ ಕೇವಲ ಸಮೂಹಗಳಷ್ಟೆ ಹೊಣೆಯಲ್ಲ. ವಾಸ್ತವವಾಗಿ ಇಂತಹ ಜಾಹೀ ರಾತುಗಳ ಹಿಂದಿರುವ ಉತ್ಪಾದಕರು, ಪ್ರೇಕ್ಷ ಕರನ್ನು ತಮ್ಮತ್ತ ಸೆಳೆಯುವ ಏಕಮಾತ್ರ ಉದ್ದೇಶದಿಂದ ವೈಭವೀಕರಣ ಹೆಚ್ಚಾಗಿಯೂ ನಡೆದಿದೆ. ಹೆಚ್ಚಿನ ಮಂದಿ ತಮ್ಮ ಜಾಹೀರಾ ಶುಗಳನ್ನು ವೀಕ್ಷಿಸಬೇಕೆನ್ನುವುದೇ ಖ್ಯ 39 ಜಾಹಿರಾತಿನ ಮಮ ೯ ಸಿಗರೇಟು ದಕ್ಷಿಣ ಭಾರತದ ಕಂಪೆನಿಯೊಂದು ಹೊಸ ಬ್ರಾಂಡಿನ ಜಾಹೀರಾತು ಸಂಸ್ಥೆ ಎರಡು ನಿಮಿಷದ ಜಾಹೀರಾತು ಚಿತ್ರವನ್ನು (Ad Film) ತಯಾರಿಸಿ ಎಲ್ಲೆಡೆ ಬಿಡುಗಡೆ ಮಾಡಿತು. ತುಂಬಾ ಆಕರ್ಷಕವಾಗಿದ್ದ ಜಾಹೀರಾತು ಪ್ರೇಕ್ಟಕರನ್ನೇನೊ ತಲುಪಿತು. ನಂತರ ಸಿಗರೇಟು ಕಂಪೆನಿಯ ಗುರಿ. ಆದ್ದರಿಂದ ಇಲ್ಲಿ ವೈಚಾರಿಕತೆ, ನೀತಿ, ಸಾಮಾಜಿಕ ಜವಾಬ್ದಾರಿ ಮುಂತಾದ ಉದ್ದೇ ಶಗಳು ನಗಣ್ಯ. ಎಲ್ಲಿಯೋ ಬೆರಳಣಿಕೆಯ ಉದಾಹರಣೆಗಳಲ್ಲಿ ಮಾತ್ರವೆ. ಮಕ್ಕಳನ್ನು ಮಂತ್ರಮಗ್ಗರನ್ನಾಗಿಸುವ ಜಾಹೀರಾತುಗಳು ಹಿರಿಯರಿಗೆ ತಲೆನೋವು. ಅವಾಸ್ತವಿಕ, ಅನಪೇಕ್ಷಿತ ಆಕಾಂಕ್ಷೆಗಳನ್ನು ಮಕ್ಕಳ, ಅಷ್ಟೇಕೆ ಹಿರಿಯರ ಮನಸ್ಸಿನ ಲ್ಲಿಯೂ ಸೃಷ್ಟಿಸಬಲ್ಲವು ಇವು. ಇಂತಹ ಜಾಹೀರಾತುಗಳ ಸತ್ಯಾಂಶಗಳನ್ನು ಮೊದಲು ನಾವೊಮ್ಮೆ ವಿಮರ್ಶಾತ್ಮಕ ದೃಷ್ಟಿಯಲ್ಲಿ ಕಂಡು ಕೊಳ್ಳಬೇಕಾಗುತ್ತದೆ. ಏಕೆಂದರೆ ಪ್ರತಿಯೊಂದು ಡಿನ ಜೀವನ ಶೈಲಿ ವೈವಿಧ್ಯವೇ ಆಗಿರುವ '`ಹರಣ ಪ್ರತಿ ಜಾಹೀರಾತಿನ ವಸ್ತು, ಉದ್ದೇಶ ಗಳು ಬದಲಾಗುವುದು ಕೂಡಾ ಅನಿವಾರ್ಯ ವಾಗುತ್ತದೆ. ಬಂಡವಾಳ ಶಾಹಿ, ಶ್ರೀಮಂತ ರಾಷ್ಟ್ರದ ಮಾರುಕಟ್ಟೆಯಲ್ಲಿ ಇರಬಹುದಾದ ಜಾಹೀರಾ ತಿನ ಶೈಲಿ ನಮ್ಮ ರಾಷ್ಟ್ರಕ್ಕೂ ಅನ್ಹಯಿಸಿಕೊ ಳ್ಳಲು ಸಾಧ್ಯವೂ ಇಲ್ಲ. ಜಾಹೀರಾತುಗಳ ಮುಖ್ಯ ಪಾತ್ರ ಉತ್ಪಾದಿತ ವಸ್ತುವಿನ ಮಾರಾ ಟದಲ್ಲಿ "ಪ್ರಮೋಟರ್‌' ಆಗಿರಬೇಕೆನ್ನುವುದು ಸತ್ಯವೇ ಆಗಿದ್ದರೂ ಅದರ ಮಾರುಕಟ್ಟೆ ಉದ್ದೇಶ. ಒಂದು ರಾಷ್ಟೀಯ ಹಿತದ ಪರಿ ಮಿತಿಯೊಳಗೇ ಇರಬೇಕಾಗುತ್ತದೆ. ಇಂದು ಜಾಹೀರಾತುದಾರರ ಮೊದಲ ಆಯ್ಕೆ ಏನಿದ್ದರೂ ಟೆಲಿವಿಷನ್‌, ಉತ್ಪಾದಕ ರಿಗೆ ಅದೊಂದು ಫನತೆಯ ಪ್ರತೀಕ. ಅಥವಾ ತತ್‌ಕ್ಷಣದಲ್ಲಿ ಗ್ರಾಹಕರ ಮನೋಧರ್ಮ ವನ್ನು ತಮತ್ತ ಹಿಡಿದಿಡುವ ಪ್ರಯತ್ನ. ಒಟ್ಟಾರೆ ಯಾವುದೇ ಮಾರುಕಟ್ಟೆ ಯಶ ಸ್ಟಿಯಾಗುವುದು ಜನಸಾಮಾನ್ಯ ಗ್ರಾಹಕರ ನಿರ್ಧಾರಗಳಲ್ಲಿ. ನಿಜಕ್ಕೂ ಗುಣಮಟ್ಟ ಮಾತ್ರವೇ ಆ ರೇಸಿನೊಳಗೆ ಗೆಲ್ಲಬಲ್ಲದು. ಆದರೂ ಇಂದಿನ ಜಾಹೀರಾತುಗಳು ಬಹ ಳಷ್ಟು ಗ್ಲಾಮರ್‌ ಅಥವಾ “ಶೋಬಿಜ್‌' ಎನ್ನುವ ಭ್ರಾಮಕ ಕಲ್ಪನೆಗಳಲ್ಲಿ ಮೆರೆಯು ತ್ತಲೇ ಇವೆ. ಒಂದೇ ಮಾತಿನಲ್ಲಿ ಈ ಜಾಹೀ ರಾತುಗಳ ಶೈಲಿಯನ್ನು ಕುರಿತು ವಿವರಿಸಬಹು ದಾದರೆ : “ಎಲ್ಲವೂ ಪ್ರಥಮ ದರ್ಜೆಯ ಉತ್ಪಾದನೆಗಳೇ ಮತ್ತು ನಿತ್ಯದ ಬದುಕಿಗೆ ಅನಿವಾರ್ಯವಾದುದೇ'' ಐದೇ ನಿಮಿಷದ ಜಾಹೀರಾತಿನ ಅವಧಿಯಲ್ಲಿ "ಪ್ರತಿಯೊಂದು ಸಾಬೂನು ಶ್ರೇಷ್ಠವೆಂದೇ ಆಯಾ ತಾರೆಯರು ಶಿಫಾರಸ್ಸು ಮಾಡುತ್ತಾರಲ್ಲವೇ.... ?'' (ಸಂಗ್ರಹ) . ಕಸೂರಿ ಪ್ರಚಲಿತ ಮೂಘಂಣ | ನಮೇ ಆನ್‌ ಸಾಧಿಸಿದೆ (ನು? ಸ್ರೈಜಲನ ರಿಯೋ ಡಿ ಹ ರೋ ನಗರ ಲಲ್ಲಿ (ಜೂನ್‌ 4ರಿಂದ 14ರ ವರಗೆ) ಜರುಗಿದ ಧೂಶೃಂಗಸಭೆಯಲ್ಲಿ ಭೂಮಿಯನ್ನು "ಬದುಕಿಸಿ ೊಳ್ಳುವ' ಬಗೆ ಹೇಗೆ ಎಂಬುದರ ಕುರಿತು ರಿಸ್ಪತವಾಗಿ ಚರ್ಚಿಸಿ ಮಹತ್ವದ ಒಪ್ಪಂದಗ ನ್ನು ಕೈಗೊಳ್ಳಲಾಯಿತು. ಗಾತ್ರ ಹಾಗೂ ಕ್ಯಾಪ್ತಿಯ ದೃಷ್ಟಿ ಯಿಂದ ಇದೊಂದು ಅಭೂತ ಕರ್ವ ಸಮಾವೇಶ. ಸಂಯುಕ್ತ ರಾಷ್ಟ್ರ ಸ್ಟ್‌ಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳ ದ ಚೌಕಟ್ಟಿನಲ್ಲಿ ನಡೆದ ಭೂಶ ೈಂಗ ಸಮ್ಮೇಳ ವನ್ನು ಅದರ ಸಂಘಟಕ ಮೌರಿಸ್‌ ಸ್ಟ್ರಾಂಗ್‌ "ಭೂಮಂಡಲದ ಮಹಾ ಸಂಸತ್ತು'' ಎಂದು ಶರ್ಣಿಸಿರುವದರಲ್ಲಿ ಅತಿಶಯೋಕ್ತಿ ಏನಿಲ್ಲ. 58 ರಾಷ್ಟ್ರಗಳ 15,000 ಮಂದಿ ಭಾಗವಹಿಸಿದ್ದ * ಶೃಂಗ ಸಭೆಯಲ್ಲಿ ಶಕ್ತ ರಾಷ್ಟ್ರಗಳ, ಅಭಿವೃ ಶೀಲ ರಾಷ್ಟ್ರಗಳ ಹಾಗೂ ಕಡುಬಡ ರಾಷ್ಟ್ರಗಳ 000 ಪ್ರತಿನಿಧಿಗಳೂ ಹಾಗೂ ಈ ರಾಷ್ಟ್ರಗಳ ಖುಖ್ಯಸ್ಥರೂ ಪಾಲುಗೊಂಡಿದ್ದರು. ಭೂ ಹದ ಪರಿಸರವನ್ನು - ಅಭಿವೃದ್ಧಿಯ ಚಕ್ರಗಳ ತಿಗೆ ತಡೆಯಾಗದಂತೆ - ರಕ್ಷಿಸುವ ವಿಧಿ ಧಾನಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಭವಿಷ್ಯದ ತಲೆಮಾರಿನ ಜನತೆಗೆ ಸಂಪನ್ಮೂಲ ಳ ಕೊರತೆಯಾಗದ ಹಾಗೆ ಪ್ರಸಕ್ತ ತಲೆಮಾರಿನ 'ಮಶ್ಯಕತೆಗಳನ್ನು ಪೂರೈಸಲು ಅದ್ಯ ಗಮನ ಗಸ್ಟ್‌ 1992 9 ಅರುಣ ನೀಡಬೇಕೆಂಬ ಒಮ್ಮ ತಾಭಿಪ್ರಾಯ ಈ ಸಮ್ಮೇಳ ನದ್ದು. ಬೃಹತ್‌ ಅಂತಾರಾಷ್ಟ್ರೀಯ ಶೃಂಗಸ ಭೆಯ ಚಾಕಟ್ಟಿನಲ್ಲಿ ಕೊನೆಯೇ ಇಲ್ಲವೇನೊ ಎಂದು ಭಾಸವಾಗುವ ಚರ್ಚೆಗಳು ವಿಚಾರಗೋ ಹ್ಠಿಗಳು ನಡೆದುವು. "ಹೊಸ ಯುಗದಲ್ಲಿ ಭೌತಿಕ ಅಮರತ್ವಕ್ಕಾಗಿ ಆಧ್ಯಾತ್ಮಿಕ ಪಾಎತ್ರ್ಯ' ಎಂಬುದು ವಿಚಾರಗೋಷ್ಠಿಯೊಂದರ ಶೀರ್ಷಿಕೆ. ರಿಯೊ ಡಿ ಜನೈರೋ ನಗರದಿಂದ 35 ಕಿಲೋ ಮೀಟರ್‌ ದೊರದಲ್ಲಿ ಆರು ಲಕ್ಷ ಚದರ ಮೀಟರ್‌ ವಿಸ್ತಾರದ ಭವ್ಯ ಸಭಾಭವನದಲ್ಲಿ ನಡೆದ ಭೂಶೃಂಗಸಭೆ ಅಂತಿಮವಾಗಿ ಸಾಧಿಸಿ ದ್ದೇನು? ಸಾಧನೆಗಿಂತಲೂ ಮಿಗಿಲಾಗಿ ಅಪಸ್ವರ ಗಳು ಕೇಳಿಬಂದುವು, ವಿಫಲತೆಗಳೇ ಅಧಿಕವಾಗಿ ದ್ದುವು. ““ಶ ೈಂಗ ಸಮ್ಮೇಳನದ ಐತಿಹಾಸಿಕ ಘೋಷಣೆಗೆ "ಟೆನ್‌ ಕಮಾಂಡ್‌ಮೆಂಟ್‌' ನಷ್ಟೇ ಮಹತ್ವವಿದೆ. ಅದನ್ನು ಪಾಲಿಸದವರು ನರಕಕ್ಕೆ ಹೋಗುತ್ತಾರೆ,'' ಎಂಬ ಬ್ರೆಜಿಲಿನ ರಾಜತಾಂ ತ್ರಿಕ ಬರ್ನಾಂಡೊ ಪೆರಿಕಾಸ್‌ ಅವರ ಅಬಿ ಪ್ರಾಯ ಶೃಂಗಸಭೆಯ ಬಗ್ಗೆ ಸಿಕ್ಕಬಹುದಾದ ಅತ್ಯುತ್ತಮ ವ್ಯಾಖ್ಯಾನ. ಪರಿಸರವಾದಿಗಳ ಪ್ರಮುಖ ಚಿಂತೆ ರಿಯೋ ಘೋಷಣೆಗೆ ಸರಕಾರ ಗಳು ಬದ್ಧವಾಗುತ್ತವೆಯೇ ಇಲ್ಲವೇ ಎಂಬುದಾ ಗಿರಲಿಲ್ಲ; ಭೂಮಂಡಲದ ಆರೋಗ್ಯವನ್ನು ಕಾಪಾಡುವ ದಿಶೆಯಲ್ಲಿ ಸಂಪೂರ್ಣ ತದ್ವಿರುದ್ಧ 41 ವಾದ, ಸ್ವಾರ್ಥ ಹಿತಾಸಕ್ತಿಗಳುಳ್ಳ ರಾಷ್ಟ್ರಗಳನ್ನು ಸಮಾನ ಕಾರ್ಯಭಾರಗಳಿಗೆ ಒಪ್ಪುವಂತೆ ಮಾಡುವುದು ಹೇಗೆ ಎಂಬುದೇ ಆಗಿತ್ತು. ಶೃಂಗ ಸಭೆಯ ಸಮಾರೋಪದ ದಿನದಂದು ಪ್ರಕಟ ವಾದ ಐತಿಹಾಸಿಕ "ರಿಯೋ ಘೋಷಣೆ'ಗೆ ಸಹಿಹಾಕಿದ ಸುಮಾರು 178 ರಾಷ್ಟ್ರಗಳಿಗೆ ಭವಿ ಷ್ಯದ ದಿನಗಳಲ್ಲಿ ಪರಿಸರ ಸಂರಕ್ಷಣೆ ಕುರಿತ ಕಾರ್ಯಕ್ರಮಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಅವುಗಳ ರಾಷ್ಟ್ರೀಯ ಆರ್ಥಿಕ ಹಿತಾಸಕ್ತಿಗಳೇ ಪ ರ್ರಮುಖವೆ ನಿಸಲಿವೆ. ಹೀಗಿರುವಾಗ ಭೂ ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಒಪ್ಪಂದಗಳಿಗೆ ಸಹಿ ಹಾಕುವು ದರಲ್ಲಿ ಯಾವ ಅರ್ಥವಿದೆ ಎಂದು ಬ್ರೆಜಿಲಿನ ಪರಿಸರವಾದಿಗಳ ಕ್ಲಬ್‌ ಸಿಯೆರಾದ ಮುಖ್ಯಸ್ಥ ವಿಲಿಯಂ ಮಾರ್ಕಿನ್‌ ಪ್ರಶ್ಲಿಸಿದ್ದರಲ್ಲಿ ಹುರುಳಿ ಲ್ಲದಿಲ್ಲ. ಅಲ್ಲಿ ನೆರೆದಿದ್ದ ಬಹುತೇಕ ಪ್ರತಿನಿಧಿಗಳಲ್ಲಿ ತೀವ್ರ, ಖೇದ ಉಂಟು ಮಾಡಿದ್ದು ಅಮೆರಿಕದ 3» ಅಧ್ಯಕ್ಷ ಬುಶ್‌ ತಳೆದ ನಿಲುವು. ""ನಾನಿಲ್ಲಿ ಕ್ಷಮೆ ' ಕೇಳಲು ಬಂದಿಲ್ಲ'' ಎಂಬ ಮಾತುಗಳಿಂದ ' ಪ್ರಾರಂಭವಾದ ಬುಶ್‌ರ ಭಾಷಣ ಪರಿಸರವಾದಿ ' ಗಳಿಂದ ಉಗ್ರ ಟೀಕೆಗೆ ಗುರಿಯಾಯಿತು. ಈ : ವರ್ಷ ನವೆಂಬರ್‌ನಲ್ಲಿ ಅಧ್ಯಕ್ಷ ಚುನಾವಣೆ ಎದುರಿಸುತ್ತಿರುವ ಬುಶ್‌ ತಮ್ಮ ರಾಷ್ಟ್ರದಲ್ಲಿ ' ಉದ್ಯೋಗ ಪರಿಸ್ಥಿತಿ, ಆರ್ಥಿಕ ಪರಿಸ್ಥಿತಿ ಹಾಗೂ ಜೀವನ ಶೈಲಿಗಳ ಮೇಲೆ ಪ್ರತಿಕೂಲ ಪರಿಣಾಮ-- ಬೀರುವ ಯಾವುದೇ ನಿರ್ಣಯಗಳಿಗೆ ಬದ್ಧರಾ ' ಗಲು, ಯಾವುದೇ ವಾಗ್ದಾನ ನೀಡಲು ಒಪ್ಪ ಲಿಲ್ಲ. ವಾಸ್ತವವಾಗಿ ಯೋಚಿಸಿದರೆ ಅಮೆರಿಕದ ಜೀವನ ವಿಧಾನ ಪರಿಸರ ಮಾಲಿನ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಈ ಶತಮಾನದ 90 ವರ್ಷ ಗಳ ಅವಧಿಯಲ್ಲಿ ಅಲ್ಲಿಯ ಉದ್ಯಮಸ್ಥಾವರ ಗಳು ತಲಾ ಪ್ರತಿಯೊಬ್ಬ ಅಮೆರಿಕನ್‌ ನಾಗರಿಕ ನಿಗೆ ಸಮವಾಗುವಂತೆ 240 ಮಿಲಿಯ ಟನ್‌ ಕಾರ್ಬನ್‌ ಡೈ ಆಕ್ಸೈಡನ್ನು ವಾಯುಮಂಡಲಕ್ಕೆ . ವಿಸರ್ಜಿಸಿದೆ. ಅಮೆರಿಕದ ಸರೋವರಗಳಲ್ಲಿ ಶೇಕಡಾ 20ರಷ್ಟು "ಆಮ್ಲಮಳೆ'ಯಿಂದ ಕಲುಷಿತ ವಾಗಿವೆ. ಔದ್ಯಮಿಕವಾಗಿ ಭಾರಿ ಪ್ರಗತಿ ಸಾಧಿಸಿ ರುವ ರಾಷ್ಟ್ರಗಳಲ್ಲಿ ಪ್ರತಿವರ್ಷ 150 ಮಿಲಿಯ ಟನ್‌ಗಳಿಗಿಂತಲೂ ಅಧಿಕ ಸಲ್ಫರ್‌ ಆಕ್ಸೈಡ್‌, 40 ಮಿಲಿಯ ಟನ್‌ಗಳಿಗೂ ಆಧಿಕ ನೈಟ್ರೋಜನ್‌ ಆಕ್ಸೈಡ್‌ ಮಾನವ ಚಟುವಟಿಕೆಗಳ ಪರಿಣಾಮ ಪಾಗಿ ವಾಯುಮಂಡಲಕ್ಕೆ ಸೇರುತ್ತವೆ. ಕೆನಡಾದ ರಿಯೋದಲ್ಲಿ ನಿಕ್ಕೆಲ್‌ - ತಾಮ್ರ ಕರಗಿ ಸುವ ಒಂದು ಕಾರ್ಬಾನೆ ಪ್ರತಿವರ್ಷ 6,50,000 ಟನ್‌ ಸಲ್ಫರ್‌ ಆಕ್ಸೈಡನ್ನು ವಾತಾವರಣಕ್ಕೆ ಉಗು ಳುತ್ತದೆ. ಪರಿಸರ ಮಾಲಿನ್ಯವೆನ್ನುವ ರಾಕ್ಷಸ ಎಲ್ಲ ಅಭಿವೃದ್ಧಿ ಶೀಲ ರಾಷ್ಟ್ರಗಳ ಮೇಲೆ ತನ್ನ ಕಬಂಧ ಬಾಹು ಚಾಚಿದ್ದಾನೆ. ಜೈವಿಕ ವೈವಿಧ್ಯ ಜಗತ್ತಿನ ಅಮೂಲ್ಯ ಸಸ್ಯ ರಾಶಿಗಳು, ಪ್ರಾಣಿ ಸಂಪತ್ತನ್ನು ರಕ್ಷಿಸುವ ಮಹೋದ್ದೇಶದ ಜೈವಿಕ ವೈವಿಧ್ಯ (8/0 ಗೀ) ಒಪ್ಪಂದಕ್ಕೆ ಸಹಿ ಹಾಕಲು ಅಮೆರಿಕ ನಿರಾಕರಿಸಿತು. ಪರಿಸರ ಸಂರ ಕಣೆ ಚಳವಳಿಯಲ್ಲಿ ಸದಾ ಮುಂಚೂಣಿಯಲ್ಲಿ ಮುವ-ಗ್ರೇನ್‌ಪೀಸ್‌ ಬುಶ್‌ರ ನಿಲುವನ್ನು ಪ್ರಬಲ ವಾಗಿ ಖಂಡಿಸಿ ಅವರನ್ನು "ಪರಿಸರ ಕ್ಷೇತ್ರದ ಭಯೋತ್ಪಾದಕ'' ಎಂದು ಟೀಕಿಸಿತು. ಅಮೆರಿ ಕದ ಅಧ್ಯಕ್ಷರು ತಳೆದ ನಿಲುವು ಉಗ್ರ ಟೀಕೆಗೆ ಗುರಿಯಾಯಿತು. ಅಮೆರಿಕದ ಬದ್ಧ ಶತ್ರುವಾದ ಸಬಾ. ""ಸ್ವಕಪೋಲಕಲ್ಪಿತ ಕಮ್ಯೂನಿಸಂನ ನದರಿಕೆ ಇಂದು ಜಾಗತಿಕ ರಂಗದಿಂದ ಕಣ್ಣರೆ ಯಾಗಿದೆ. ಶೀತಲಯುದ್ಧದ ಸಬೂಬುಗಳನ್ನು ೨ಮೆರಿಕ ಇನ್ನೆಂದೂ ಮುಂದೊಡ್ಡುವಂತಿಲ್ಲ. 2೦ಥ ಪರಿಸ್ಥಿತಿಯಿರುವಾಗ ತೃತೀಯ ಜಗತ್ತಿನ ಾಷ್ಟಗಳ ಅಭಿವೃದ್ಧಿಗೆ ನೆರವಾಗುವ ಸಂಪನ್ಮೂ ುಗಳನ್ನು ತಕ್ಷಣ ಅವಕ್ಕೆ ಬಳಸಲು ಇರುವ ತಡ್ಡಿಯಾದರೂ ಏನು? ಮೊದಲು ಪರಿಸರದ ನಿಲವನ್ನು ತೀರಿಸೋಣ, ವಿದೇಶಿ ಸಾಲ ಪಾವ ಯ ವಿಷಯವನ್ನು ಆ ಮೇಲೆ ನೋಡೋಣ'' ೦ದು ಕ್ಯೂಬಾದ ಅಧ್ಯಕ್ಷ ಫಿಡೆಲ್‌ ಕಾಸ್ಟೋ ಡುಗಿದರು. ಗಸ್‌ 1992 ಪೃಥ್ವಿ ಶೃಂಗ ಸಭೆಯಲ್ಲಿ ಮಕ್ಕಳು “ಓಜೋನ್‌ ಪದರಿನಲ್ಲಿ ತೂತುಗಳಿರುವುದ ರಿಂದ ಬಿಸಿಲಲ್ಲಿ ಅಡ್ಡಾ ಡಲು ನನಗೆ ಭಯ ವಾಗುತ್ತದೆ. ಗಾಳಿಯಲ್ಲಿ ಯಾವೆಲ್ಲ ರಾಸಾ ಯನಿಕ ವಸ್ತುಗಳು ಬೆರೆತಿವೆಯೋ ಯಾರಿಗೆ ಗೊತ್ತು? ಆದ್ದರಿಂದ ಉಸಿರಾಡಲೂ ನನಗೆ ಭಯವಾಗುತ್ತದೆ. ಪರಿಸರವನ್ನು ಉತ್ತಮ ಗೊಳಿಸುವುದು ಹೇಗೆಂದು ನಿಮಗೆ ಗೊತ್ತಿಲ್ಲ ದಿದ್ದರೆ, ಅಷ್ಟೇ ಹೋಯಿತು, ದಯವಿಟ್ಟು ಅದನ್ನು ಇನ್ನಷ್ಟು ಹಾಳುಗೆಡವದಿರಿ. '' ಕನ ಡಾದ ಹನ್ನೆ ರಡು ವಯಸ್ಸಿನ ಬಾಲಕಿ ಸುರುಕಿ ಭೂ ಶೃಂಗ ಸಭೆಯಲ್ಲಿ ಭಾಷಣ ಮಾಡುತ್ತಾ ಹೇಳಿದ ಮಾತು. ಬಲಾಢ್ಯ ರಾಷ್ಟ್ರಗಳ ಅಧಿಪ ತಿಗಳು ಭಾಗವಹಿಸಿದ ಈ ಮಹಾ ಸಮ್ಮೇಳನ ದಲ್ಲಿ ನಾಲ್ವರು ಮಕ್ಕಳಿಗೆ ಭಾಷಣ ಮಾಡುವ ಅವಕಾಶ ದೊರಕಿತು. "ಜಗತ್ತಿ ನಾದ್ಕಂತ ಹೊಟ್ಟೆಗಿಲ್ಲದೆ ಹಸಿವಿನಿಂದ ನರಳುವ ಮಕ್ಕಳ ಪರವಾಗಿ ಹಾಗೂ ದಿನವೂ ಹಿಂಸೆ ಯಿಂದ ಸಾಯುತ್ತಿ ರುವ ಅಸಂಖ್ಯಾತ ಪ್ರಾಣಿ ಗಳ ಪರವಾಗಿ ಮಾತನಾಡಲು ಬಂದಿದ್ದೇನೆ'' ಎಂದು ಸುರುಕಿ ಹೇಳಿದಳು. ಭೂ ಶ್ಛಂಗ ಸಮ್ಮೇಳನದಲ್ಲಿ ಕೆನಡಾದ ಇಬ್ಬರು, ಚಿಲಿ ಮತ್ತು ಜರ್ಮನಿಯ ಒಂದೊಂದು ಮಗು | ಮಾತನಾಡಿದರು. ತನ್ನ ನಿಲುವನ್ನು ಒಪ್ಪಲು ಬ್ರಿಟನ್‌ ಮತ್ತು ಜಪಾನ್‌ಗಳನ್ನು ಅಮೆರಿಕ ಒತ್ತಾಯಿಸಿದರೂ ಅದು ಸಫಲವಾಗಲಿಲ್ಲ. ವಾತಾವರಣದ ವಾಯುಮಂಡಲಕ್ಕೆ ರಾಚುವ ಕಾರ್ಬನ್‌ ಡೈ ಆಕ್ಸೈಡ್‌ ಪ್ರಮಾಣವನ್ನು ತಗ್ಗಿಸಲು ಎಲ್ಲ ರಾಷ್ಟ್ರ ಗಳೂ ಒಂದು ನಿರ್ದಿಷ್ಟ ವೇಳಾಪಟ್ಟಿ ಯನ್ನು ರೂಪಿಸಬೇಕು ಎಂಬ ಸಲಹೆಗೂ ಅಮೆರಿಕ ಒಪ್ಪಲಿಲ್ಲ. ಅ ಇಂದು ಪೃಥ್ವಿಯಲ್ಲಿರುವ ಒಟ್ಟು ಜೀವರಾಶಿ 43: ಗಳ ಪೈಕಿ ।.8ಮಿಲಿಯ ಜೀವರಾಶಿಗಳನ್ನು ಖಚಿ ತವಾಗಿ ಗೊತ್ತು ಹಚ್ಚಲಾಗಿದೆ. ಇದುವರೆಗೂ ಖಚಿತವಾಗಿ ಗೊತ್ತು ಹಚ್ಚಲಾಗದ 60 ಮಿಲಿಯ ಜೀವರಾಶಿಗಳಿವೆ. ಒಂದು ನಿರ್ದಿಷ್ಟ ಜಾತಿಯ ಸಸ್ಯ- ಜೀವರಾಶಿಯ ನಾಶದಿಂದ ಆಹಾರಕ್ಕಾಗಿ ಅದನ್ನೇ ಅಪಲಂಬಿಸಿದ 30 ಪ್ರಾಣಿ ಹಾಗೂ ಕೀಟ ಪ್ರಭೇದಗಳು ನಿರ್ನಾಮವಾಗುತ್ತ ವೆ. ಅ ಮುಂದಿನ ಎಂಟು ವರ್ಷಗಳ ಅವಧಿಯಲ್ಲಿ ಒಂದು ಮಿಲಿಯ ಜೀವರಾಶಿಗಳು ಪ ಓಧ್ವಿಯಿಂದ ಕಣ್ಮರೆಯಾಗಬಹುದು. ಅದರ ಮುಂದಿನ 60 ವರ್ಷಗಳ ಅವಧಿಯಲ್ಲಿ ಅರ್ಧಕ್ಕರ್ಧ ಜೀವರಾ ಶಿಗಳು ನಾಶವಾಗಲಿವೆ. ಅಂಥ ಜೀವರಾಶಿಗಳು ಅಸ್ವಿತ್ತದಲ್ಲಿದ್ದುವೇ ಇಲ್ಲವೇ ಎಂಬುದನ್ನು ನಾವು ತಿಳಿದುಕೊಳ್ಳುವ ಮೊದಲೇ ಈ ನಾಶ ಸಂಭವಿಸಲಿದೆ ಎಂದು ವಿಜ್ಞಾನಿಗಳು ಹೇಳು ತ್ತಾರೆ. ಅಮೂಲ್ಯ ಸಸ್ಯ ಹಾಗೂ ಪ್ರಾಣಿ- ಜೀವರಾಶಿಗಳನ್ನು ಉಳಿಸಿ ಸಂರಕ್ಷಿ ಸುವುದೇ ' ಚೇಕಂತೆ..” ಂಟೆಗಳ ಮದುವೇನಾ ತುಂಬಾ ಅದ್ಧೂರಿಯಾಗೇ ಮಾಡೀದ್ರು. ಈಗ ಅದೇನು ತಕರಾರೋ, ಡೈವೋರ್ಸ್‌ ಜೈವಿಕ ವೈವಿಧ್ಯ ಒಪ್ಪಂದದ ಗುರಿ. ಭಾರತ ಮತ್ತು ಬ್ರೆಜಿಲ್‌ ಈ ಒಪ್ಪಂದಕ್ಕೆ ಸಹಿ ಹಾಕಿದವು. ಜೈವಿಕ ಸಂಪನ್ಮೂಲಗಳು ಹಾಗೂ ಅದರ ಮೂಲಕ ಹರಿಯುವ ತಂತ್ರಜ್ಞಾನ ಇವುಗಳಿಗಿ ರುವ ನಿಕಟ ಸಂಬಂಧದ ಅಂಗೀಕಾರ ಈ ಒಪ್ಪಂ ದದ ಜೀವಾಳವಾಗಿದೆ. ಜೈವಿಕ ಸಂಪನ್ಮೂಲಗಳ ರಕ್ಷಣೆಗಾಗಿ ವಿಶೇಷ ನೆರವು ನಿಧಿ ಒದಗಿಸಲು ಒಪ್ಪಂದ ಸೂಚಿಸಿದೆ. ಓಜೋನ್‌ ಪದರ ತೆಳ್ಳಗಾಗುತ್ತಾ ಹೋಗಿ ಕೊನೆಗೆ ತೂತಾಗುವ ಪ್ರಕ್ರಿಯೆ ಜಾಗತಿಕ ಪರಿಸರ ರಂಗದ ಜ್ವಲಂತ ಸಮಸ್ಯೆ. ಓಜೋನ್‌ ಪದರ , ಸೂರ್ಯನಿಂದ ಹೊಮ್ಮುವ ಅಲ್ಟ್ರಾವಯೋ ಛೆಟ್‌ ಕಿರಣಗಳ ಬಾಧೆಯಿಂದ ಜೀವರಾಶಿಯನ್ನು ರಕ್ಷಿಸುತ್ತದೆ. ಈ ಸಮಸ್ಯೆ ಇತರ ಎಲ್ಲ ರಾಷ್ಟ್ರಗಳಿ ' ಗಿಂತಲೂ ಮಿಗಿಲಾಗಿ ಅಮೆರಿಕ ಮತ್ತು ಕೆನಡಾ ಗಳ ಮೇಲೆ ತೀವ್ರ ಬೆದರಿಕೆಯೊಡ್ಡಿದೆ. ಅಮೇರಿಕಕ್ಕೆ ಹೋಲಿಸಿದರೆ ಇಂಧನ ಬಳ | ಕಸ್ತೂರಿ |? ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತ 8 ಕೆಯದ ಷ್ಟಿ ಯಿಂದ ಜಪಾನ್‌ ಹೆಚ್ಚು ಪರಿಣಾಮ ಕಾರಿ ಅರ್ಥವ್ಯವಸ್ಥೆ ಹೊಂದಿದೆ. ಈ ಕಾರಣಕ್ಕಾ ಗಿಯೇ ಅದು ಕಟ್ಟು ನಿಟ್ಟಾದ ಪರಿಸರ ಮಾಲಿನ್ಯ ನಿಯಂತ್ರಣ ಜಾರಿಗೆ ಬರಬೇಕು ಎಂದು ಪ್ರತಿಪಾ ದಿಸಿತು. ಇದರಿಂದಾಗಿ ಜಪಾನಿಗೆ ಬಿಲಿಯನ್‌ ಡಾಲರ್‌ಗಳ ಲಾಭವಾಗಲಿದೆ. ಆದರೆ ಇಂಥ ನಿಯಂತ್ರಣ ಈಗಾಗಲೇ ತೀವ್ರ ಆರ್ಥಿಕ ದುಸ್ಥಿತಿ ಎದುರಿಸುತ್ತಿರುವ ಅಮೆರಿಕಕ್ಕೆ ತೀವ್ರ ವಾಗಿ ಘಫಾತುಕವೆನಿಸಲಿದೆ. ಸಮ್ಮೇಳನದಲ್ಲಿ ಅಂಗೀಕೃತವಾದ ಅಜೆಂಡಾ - 21 (ವಿಷಯ ಪಟ್ಟಿ 21) ಘೋಷಿತ ಪರಿಸರ ಅಭಿವೃದ್ಧಿಯನ್ನು ಮುಂದುವರಿಸುವ ಉದ್ದೇಶ ಹೊಂದಿದೆ. ಅರಣ್ಯೀಕರಣ ಕುರಿತ ಒಪ್ಪಂದ ವನ್ನು ಅಭಿವ ಓದ್ಧಿಶೀಲ ಹಾಗೂ ಶ್ರೀಮಂತ ರಾಷ್ಟ್ರಗಳು ಒಪ್ಪಿಕೊಂಡವು. ಆರ್ಥಿಕ ಅಭಿವ ದ್ಧಿ ಯಲ್ಲಿ ಅರಣ್ಯಗಳು ಮಹತ್ವದ ಪಾತ್ರವಹಿಸು ತ್ತವೆ. ಆಹಾರ, ಇಂಧನ, ನಾರು, ಕಟ್ಟಡ ನಿರ್ಮಾಣ ಸಾಮಗ್ರಿ, ಅಂಟು, ರೆಸಿನ್‌, ತೈಲ, ಟ್ರಾನ್ಸ್‌ಮಿಶನ್‌ ಕಂಬಗಳು, ನ್ಯೂಸ್‌ ಪ್ರಿಂಟ್‌, ಪ್ಯಾಕಿಂಗ್‌ ಸಾಮಗ್ರಿಗಳು ಎಲ್ಲವೂ ಅರಣ್ಯ ಗರ್ಭದಿಂದ ಲಭಿಸುತ್ತವೆ. ಜಗತ್ತಿ ನಾದ್ಯಂತ ಕಾಡುಗಳಿಂದ ಬರುವ ವಾರ್ಷಿಕ ಉತ್ಪನ್ನ 1,15, 000 ಮಿಲಿಯ ಡಾಲರುಗಳಿಗಿಂತಲೂ ಅಧಿಕ. ಜಗತ್ತಿನಲ್ಲಿ ಸುಮಾರು 300 ಮಿಲಿಯ ಮಂದಿಗೆ ಕಾಡುಗಳು ಮನೆ ನಿರ್ಮಿಸಲು ನೆರವಾಗಿವೆ. ನಮ್ಮ ಬದುಕಿಗೆ ಆಧಾರವೆನಿಸುವ ಕಾಡುಗಳ ಮಹತ್ವವನ್ನು ಅರಿತುಕೊಳ್ಳದೆ ಯದ್ವಾತಿದ್ವಾ ಅವುಗಳನ್ನು ಕಡಿದು ನಾಶಗೊಳಿಸುತ್ತಿದ್ದೇವೆ. ಜಗತ್ತಿನಲ್ಲಿ ಪ್ರತಿವರ್ಷ 1.5 ಮಿಲಿಯ ಉಷ್ಣ ವಲಯದ ಕಾಡುಗಳು ನಾಶವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಅರಣ್ಯೀಕ ರಣ ಕುರಿತ ಭೂ ಶ ೈಂಗ ಸಮ್ಮೇಳನದ ಒಪ್ಪಂ ದಕ್ಕೆ ವಿಶೇಷ ಮಹತ್ವವಿದೆ. ಶೀತಲಯುದ್ಧದ ಅಂತ್ಯ ಹಾಗೂ ಸೋವಿ ಯತ್‌ ಒಕ್ಕೂಟದ ಪತನಾನಂತರ ನಡೆದ ಈ ಮಹಾ ಶೃಂಗಸಭೆ ಜಾಗತಿಕ ಮಟ್ಟದಲ್ಲಿ ಶಕ್ತಿಗಳ ಅಗಸ್‌, 1992 ಕುವೆ ತ್‌ ಶೇಖ್‌ನ ಹೊಟೇಲ್‌ ಬಿಲ್‌? ರಿಯೋ ಶೃಂಗ ಸಭೆಯಲ್ಲಿ ಭಾಗವಹಿ ಸಲು ಬಂದಿದ್ದ ಕುವ್ಳತ್‌ನ ಶೇಖ್‌ ಆಲ್‌ ಸಬಾನಿಗೆ ಪಂಚತಾರಾ ಹೂಟೇಲಿನಲ್ಲಿ ಉಳಿ ದುಕೊಳ್ಳುವ ವ್ವವಸ್ಥೆ ಯಾಗಿತ್ತು. ಶೇಖನಿಗೆ ಅಗತ್ಯವಿರುವ ಎಲ್ಲಾ ಭೋಗ ವಸ್ತುಗಳ ವ್ಯವಸ್ಥೆಯೂ ಅಲ್ಲಿತ್ತು. ತನ್ನ ಕೊಠಡಿಯ ಲ್ಲಿದ್ದ ರತ್ನಗಂಬಳಿ, ಎದ್ಯುದ್ದೀಪ, ಪೀಠೋ ಪಕರಣಗಳನ್ನು ಕಂಡು ಶೇಖನಿಗೆ ತೃಪ್ತಿ ಯಾ ಗಲಿಲ್ಲ. ಅವನ್ನೆಲ್ಲ ತೆಗೆದು ಹಾಕಲು ಹೇಳಿ ಕುವೈ ತ್‌ನಿಂದ ವಿಶೇಷ ವಿಮಾನದಲ್ಲಿ ತರಿ ಸಿದ ಇಂಥದೇ ವಸ್ತು ಗಳಿಂದ ಕೊಠಡಿಯನ್ನು ಆಲಂಕರಿಸಲು ಆತ ಹೇಳಿದನಂತೆ ತೈಲದೊ ರೆಯ ಮೇಲೆ ಹೊಟೇಲ್‌ ಹೂರೆಸಿದ ಬಿಲ್‌ ಕೇವಲ 2,50,000 ಡಾಲರ್‌ಗಳು! ಹೊಸ ಧ್ರುವೀಕರಣಕ್ಕೆ ಅವಕಾಶ ನೀಡಿತು. ರಾಜಕೀಯ ಭಿನ್ನಾ ಭಿಪ್ರಾಯಗಳನ್ನು ಮರೆತು ಭಾರತ-ಚೀನಾ- ಪಾಕಿಸ್ತಾನ ಮತ್ತು ಇತರ ಅಭಿ ವೃದ್ಧಿಶೀಲ ರಾಷ್ಟ್ರಗಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಅಮೆರಿಕದ ದಾಳಿಯನ್ನು ಎದು ರಿಸಿದವು. ಪ ದ್ವಿಯ ಪರಿಸರದ ಆರೋಗ್ಯ ಕಾಪಾಡಲು ಭೂ ಗ್ರಹ ಸಂರಕ್ಷಣಾ ನಿಧಿಯನ್ನು ಸ್ಥಾಪಿಸಬೇಕೆಂದು ನಮ್ಮ ಪ್ರಧಾನಿ ನರಸಿಂಹ ರಾವ್‌ ಸಮ್ಮೇಳನದಲ್ಲಿ ಸಲಹೆ ಮಾಡಿದರು. ಈ ಶೃಂಗ ಸಮ್ಮೇಳನದ ಫಲಿತಾಂಶಗಳ ಬಗ್ಗೆ ತೌಲನಿಕವಾಗಿ ವಿಶ್ಲೇಷಿಸಿದಾಗ ಒಂದು ಅಂಶ ಖಚಿತವಾಗುತ್ತದೆ. ಪರಿಸರ ಸಂರಕ್ಷಣೆಗೆ ಸಂಬಂ ಧಿಸಿದ ಸಮಸ್ಯೆಗಳನ್ನು ಅಭಿವೃದ್ಧಿಗೆ ಸಂಬಂಧಿ ಸಿದ ಸಮಸ್ಯೆಗಳಿಂದ ಪ್ರತ್ಯೇಕಗೊಳಿಸಿ ನೋಡಲು ಸಾಧ್ಯವಲ್ಲ. ಸಂಪತ್ನ ಮೃದ್ಧ ರಾಷ್ಟ್ರಗಳು ಪರಿಸರ ಕ್ಷೇತ್ರದಲ್ಲಿ ಎಸಗಿದ ಪಾಪಗಳಿಗೆ ಬಡರಾಷ್ಟ್ರಗಳು ಬೆಲೆ ತೆರಲು ಮುಂದೆಂದೂ ಸಾಧ್ಯವಿಲ್ಲ ಎಂಬು ದನ್ನು ಶೃಂಗ ಸಮ್ಮೇಳನ ಸ್ಪಷ್ಟಪಡಿಸಿತು. ಗ್ಲೊ ಬಲ್‌ ಫೋರಮ್‌ ಈ ಸಮ್ಮೇಳನಕ್ಕೆ ಪ್ರತಿಯಾಗಿ "ಗ್ಲೋಬಲ್‌ ಫೋರಮ್‌' ಇದೇ ಸಂದರ್ಭದಲ್ಲಿ ರಿಯೋದಲ್ಲಿ ಜರುಗಿತು. ರಿಯೋ ಕೇಂದ್ರದಿಂದ 30 ಕಿಲೋ ಮೀಟರ್‌ ದೂರದಲ್ಲಿ ಫ್ಲಮೆಂಕೋ ಪಾರ್ಕ್‌ ನಲ್ಲಿ ನಡೆದ ಈ ಸಮ್ಮೇಳನವನ್ನು ಸರಕಾರೇತರ ಸಂಸ್ಥೆಗಳು, ಪರಿಸರ ಪ್ರೇಮಿಗಳು ವ್ಯವಸ್ಥೆ ಗೊಳಿ ಸಿದ್ದರು. ಗ್ಲೋಬಲ್‌ ಫೋರಮ್‌ನ ಪ್ರಧಾನ ಆಕರ್ಷಣೆ "ಜೀವನ ವೃಕ್ಷ' ಪ್ರದರ್ಶನ. ಪರಿಸರ ನಾಶವನ್ನು ತಪ್ಪಿಸಲು ಕೈಗೊಳ್ಳಬೇಕಾದ ವೈಜ್ಞಾ ನಿಕ ಉಪಕ್ರಮಗಳನ್ನು ಈ ಪ್ರದರ್ಶನ ವಿಸ್ತೃತ ವಾಗಿ ಪ್ರದರ್ಶಿಸಿತ್ತು. "ಗ್ಲೋಬಲ್‌ ಫೋರಮ್‌' ಸಂಘಟಿಸಲು ಮುಖ್ಯ ಪಾತ್ರವಹಿಸಿದ "ಗ್ರೀನ್‌ ಪೀಸ್‌' ಭೂ ಶೃಂಗಸಭೆಯ ಐದು ಪ್ರಮುಖ “ಪಾಪ'ಗಳನ್ನು ಪಟ್ಟಿ ಮಾಡಿದೆ. ಅ ಬಗತ್ತಿನಾದ್ಕಂತ ವಾತಾವರಣ ಬಿಸಿಯೇರುವ ಪ್ರಕ್ರಿಯೆಗೆ ಶೃಂಗಸಭೆ ಯಾವ ಪರಿಹಾರ . ಮಾರ್ಗವನ್ನೂ ಸೂಚಿಸಲಿಲ್ಲ. ಅ ಗ್ರೀನ್‌ ಹೌಸ್‌ ಪರಿಣಾಮ (ಹಸಿರುಗೃ ಹ) ಬೀರುವ ಅನಿಲಗಳ ಸಾಂದ್ರೀಕರಣ ವಾಯು ಮಂಡಲದಲ್ಲಿ ಜಾಸ್ತಿ ಯಾಗಲಿದೆ. ಅ ನ್ಯೂಕ್ಲಿಯರ್‌ ಅಸ್ತ್ರಗಳ ಪರೀಕ್ಷೆ ಮುಂದುವರಿ ಯುವ ಸಾಧ್ಯತೆ ಅ ರೇಡಿಯೋ ಕ್ರೆವ್‌ ಮಲಿನ ವಸ್ತುಗಳನ್ನು ಸಮುದ್ರದಲ್ಲಿ ಸುರಿಯುವುದರ ವಿರುದ್ಧ ಸಮ್ಮ 6 ಳನ ಯಾವುದೇ ಕ್ರಮ ಕೈಗೊಂಡಿಲ್ಲ K « ಜೈ ವಿಕವೈವಿದ್ಧ ಎಂದೆಂದಿಗೂ ಕಣ್ಣ ರೆಯಾಗು ವುದರಿಂದ ಜೀವ ಪರಿಸರ ವ್ಯವಸ್ಥೆಗೆ ಅಪಾಯ : ಹಿಂದಿನಂತೆಯೇ ಮುಂದುವರಿಯಲಿದೆ. ಅ (ವಿವಿಧ ಮೂಲಗಳಿಂದ) ಆಯ್ಕೆ ಯಾಗಿದ್ದರು. ಅಲ್ಲಿ ಹೋಗಿ ಹತ್ಯೆಗೊಳಗಾದರು. ಹೋದಾಗ ಕೆನಡಿಯವರ ಹತ್ಯೆ ಯಾಯಿತು. ಮತ್ತು 1939 ಆಗಿತ್ತು. ಸಾಮ್ಯತೆ ಇರಬೇಕೆ? ಕಾಕತಾಳೀಯ! ಅಬ್ರಹಾಂ ಲಿಂಕನ್‌ರು ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ 1860ರಲ್ಲಿ ಆಯ್ಕೆಯಾದ ನೂರು ವರ್ಷಕ್ಕೆ ಸರಿಯಾಗಿ 1960ರಲ್ಲಿ ಜಾನ್‌ಎಫ್‌. ಕೆನಡಿಯವರು ಅಧ್ಯಕ್ಷರಾಗಿ ಇಬ್ಬರೂ ಅಧ್ಯಕ್ಷ ಪದವಿಯಲ್ಲಿ ದ್ದಾಗಲೇ ಹತ್ಯೆಗೊಳಗಾದರು. ಲಿಂಕನ್‌ ಅಧ್ಯಕ್ಷರಾಗಿದ್ದಾಗ ಅವರ ಆಪ್ತ ಕಾಡ್ಕದರ್ಶಿಯ ಹೆಸರು ಕೆನಡಿ ಎಂದಿದ್ದರೆ ಜಾನ್‌ಎಫ್‌.ಕೆನಡಿಯವರ ಆಪ್ತ ಕಾರ್ಕದರ್ಶಿಯ ಹೆಸರು ಲಿಂಕನ್‌ ಎಂಬುದಾಗಿತ್ತು. ಲಿಂಕನ್‌ರವರ ಕಾರ್ಕದರ್ಶಿ ಅಂದು ಚಿತ್ರಮಂದಿರಕ್ಕೆ ಹೋಗದಂತೆ ಅಧ್ಯಕ್ಷರನ್ನು ತಡೆದರೂ ಇದೇ ರೀತಿ ಕೆನಡಿಯವರನ್ನು ಡಲ್ಲಾಸ್‌ ಪಟ್ಟ ಣಕ್ಕೆ ಹೋಗದಂತೆ ಆಪ್ತ ಕಾರ್ಕದರ್ಶಿ ತಡೆದರೂ ಲಿಂಕನ್‌ ಹಾಗೂ ಕೆನಡಿಯವರನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು ಹುಟ್ಟಿ ದವರ್ಷ 1839 ಈ ಇಬ್ಬರು ದುಷ್ಕರ್ಮಿಗಳೂ ವಿಚಾರಣಾ ಸಮಯದಲ್ಲೇ ಹತರಾಗಿದ್ದರು! ಆ ಇಬ್ಬರು ಅಧ್ಯಕ್ಷರುಗಳ ಜೀವನದಲ್ಲಿ ನಡೆದ ಘಟನೆಗಳಲ್ಲಷ್ಟೇ ಸಾಮ್ಯತೆ ಇರದೆ, ಹತ್ಯೆಮಾಡಿದವರಲ್ಲೂ ಸಂಗ್ರಹ: ವೈ.ಎನ್‌. ಗುಂಡೂರಾವ್‌ Ce ಕೂರಿ ಂ ಬೆ ಗದೀಶಚಂದ್ರ ಬೋಸರು ಭಾರತದ ಸುಪ್ತ ಸಿದ್ಧ ಸಸ್ಥ ವಿಜ್ಞಾನಿ. ಅವರು ಸಸ್ಯಗಳಿಗೂ : ಜೀವವಿದೆ ಅವೂ ಕೂಡ ಪ್ರಾಣಿಗಳಂತೆಯೇ ಉಸಿರಾಡುತ್ತವೆ. ಆಹಾರ ಸೇವಿಸುತ್ತವೆ; ಪ್ರಚೋದನೆಗೆ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತವೆ; ಆಘಾತವಾದಾಗ ಪ್ರಾಣಿಗಳಂತೆಯೇ ಪರಿಣಾಮ ವನ್ನು ಅನುಭವಿಸುತ್ತವೆ; ಅತಿಯಾದ ಬಳಲುತ್ತವೆ; ಅತಿಯಾದ ಚಳಿಗೆ ಕುಗ್ಗುತ್ತವೆ; ಮದ್ಯ ಸಾರವುಳ್ಳ ಪದಾರ್ಥವನ್ನಾ ಗಲಿ ಅಥವಾ ವಿಷಪದಾರ್ಥವನ್ನಾ ಗಲಿ ಸಸ್ಯಗಳ ಮೇಲೆ ಪ್ರಯೋಗಿಸಿದಾಗ ಅವೂ ಕೂಡ ಪ್ರಾಣಿಗಳಂ ತೆಯೇ ಪ್ರಭಾವಕ್ಕೆ ಈಡಾಗುತ್ತವೆ ಎಂದು ಪ್ರತಿ ಪಾದಿಸಿ ವಿಜ್ಞಾನ ಲೋಕದಲ್ಲಿ ಕೋಲಾಹಲವ ನ್ನುಂಟುಮಾಡಿದರು. ಏಕೆಂದರೆ ಆ ಕಾಲದ ಸಸ್ಯವಿಜ್ಞಾನಿಗಳು ಸಸ್ಯಗಳಿಗೆ ಸಂವೇದನಾ ಶಕ್ತಿಯೇ ಇಲ್ಲ ಎಂದು ತಿಳಿದಿದ್ದರು. ಬೋಸರ ವಾದವನ್ನು ಅಂದಿನ ವಿಜ್ಞಾನಿಗಳು ಒಪ್ಪತ್ತಿರಲಿ ಲ್ಲ ವಾದುದರಿಂದ ತಾವು ಕಂಡುಹಿಡಿದುದನ್ನು ಪ್ರಯೋಗದ ಮೂಲಕ ಸಿದ್ಧ ಪಡಿಸಬೇಕಾಗಿತ್ತು. ತಾವು ಕಂಡುಹಿಡಿದ ಅಂಶಗಳನ್ನು ಸಿದ್ಧ ಪಡಿಸಲು . ಅವರು ಕೆಲವು ಉಪಕರಣಗಳನ್ನು ತಯಾರಿಸಿ ದ್ದರು. ಬ್ರಿಟನ್‌, ಫ್ರಾನ್ಸ್‌ ಮತ್ತು ಜರ್ಮನಿ ಗಳಲ್ಲಿ ಅವರು ಸಾರ್ವಜನಿಕರೆದುರಿಗೆ ಕೆಲವು ಪ್ರಯೋಗಗಳನ್ನು ಮಾಡಿ ತೋರಿಸಿದರು. ಒಮ್ಮ ಪ್ಥಾರಿಸ್ಸಿನಲ್ಲಿ ಅವರು ಇಂತಹ ಒಂದು ಪ್ರದರ್ಶನ ನೀಡಬೇಕಾಗಿತ್ತು. ಅನೇಕ ವಿಜ್ಞಾನಿಗಳು. ಅವರ. ಪ್ರಯೋಗವನ್ನು ನೋಡಲು ಬಂದಿದ್ದರು. ಪೊಟಾಷಿಯಂ ಸೈನ್ಳೆಡ್‌ ಎಂಬ ತೀಕ್ಷ್ಣ ವಿಷವನ್ನು ಸಸ್ಯದ ಮೇಲೆ ಪ್ರಯೋಗಿಸಿದಾಗ ಸಸ್ಯ ತಕ್ಷಣವೇ ಹೇಗೆ ಅಗಸ್‌, 1992 ಜಗದೀಶಚಂದ್ರ ಅ ಮುರಲೀಧರಕುಲಕರ್ಣಿ ರ ಆತ್ಮವಿಶ್ವಾಸ ಬಾಡಿಹೋಗುತ್ತದೆ ಎಂಬುದನ್ನು ಸಾರ್ವಜನಿಕರಿಗೆ ಪ್ರದರ್ಶಿಸಬೇಕಾಗಿತ್ತು. ಸಸ್ಯದ ಮೇಲೆ ವಿಷ ಪ್ರಯೋಗವನ್ನು ಮಾಡುವ ಮೂದಲು ಅವರು ಸಭಿಕರಿಗೆ ಹೇಳಿದರು. "" ನೋಡಿ, ಇದು ಪೊಟಾಷಿಯಂ ಸೈನೈ ಡ್‌ ಎಂಬ ತೀಕ್ಷ್ಣವಾದ ವಿಷ ಇದರ ಒಂದೇ ಕಣವನ್ನು ನಾಲಿಗೆಯ ಮೇಲಿಟ್ಟು ಕೊಂಡರೂ ಮನುಷ್ಯ ಕ್ಷಣಾರ್ಧದಲ್ಲಿ ಸಾವನ್ನಪ್ಪುತ್ತಾನೆ ಈಗ ನಾನು ಸಸ್ಥವೊಂದರ ಮೇಲೆ ಈ ವಿಷವನ್ನು ಪ್ರಯೋಗಿ ಸುತ್ತೇನೆ. ಪರಿಣಾಮವನ್ನು ನೀವೇ ನೋಡಬ ಹುದು ಎಂದು ಹೇಳಿ ಒಂದು ಚಿಟಿಕೆಯಷ್ಟು ಸೈನ್ಫೆಡ್‌ ಪುಡಿಯನ್ನು ಸಸ್ಥದ ಮೇಲೆ ಹಾಕಿ ದರು. ಆದರೆ ಅವರು ನಿರೀಕ್ಷಿಸಿದ್ದಂತೆ ಸಸ್ಯ ಬಾಡಿಹೋಗಲಿಲ್ಲ. ಬೋಸರಿಗೆ ಮುಖಭಂಗ ವಾದಂತಾಯಿತು. ಆದರೆ ಅವರು ಅಧೀರರಾಗ ಲಿಲ್ಲ. ಬದಲಾಗಿ ಯೋಚನೆಗೊಳಗಾದರು. ತಮ್ಮ ಉಪರಕಣವನ್ನು ಪರೀಕ್ಷಿಸಿ ನೋಡಿ ದರು. ಅದರಲ್ಲಿ ಅವರಿಗೆ ಯಾವ ದೋಷವೂ ಕಂಡುಬರಲಿಲ್ಲ. ಅವರು ಆಗ ಬೋಸರು ತುಂಬ ಆತ್ಮ ವಿಶ್ವಾಸದಿಂದ ಸಭೆಗೆ ತಿಳಿಸಿದರು. ನಾನು ಈಗ ಸಸ್ಯದ ಮೇಲೆ ಪ್ರಯೋಗಿಸಿದ ಪದಾರ್ಥ ಖಂಡಿತವಾಗಿಯೂ ಪೊಟಾಷಿಯಂ ಸೈನೈಡ್‌ ಆಗಿರಲಾರದು. ಒಂದು ವೇಳೆ ಅದು ಸೈನ್ಯ ಡ್‌ ಆಗಿದ್ದ ಪಕ್ಷದಲ್ಲಿ ಈ ಸಸ್ಯ ತಕ್ಷಣವೇ ಬಾಡಿ ಹೋಗಬೇಕಾಗಿತ್ತು. ಆದುದರಿಂದ ಇದು ವಿಷವಾಗಿರದೆ ಯಾವುದೋ ಸಿಹಿ ಪದಾರ್ಥವಾಗಿರಬೇಕು. ಇರಲಿ, ಇದನ್ನು ಪರೀಕ್ಷಿಸಿಯೇ ಬಿಡುತ್ತೇನೆ ಎಂದು ಹೇಳಿ ಒಂದು ಚೆಟಿಕೆಯಷ್ಟು ಆ ಬಿಳಿಯ ಪುಡಿಯನ್ನು ನಾಲಿ 47 ಗೆಯ ಮೇಲೆ ಹಾಕಿಕೊಂಡರು. ಗಾಬರಿಯೀದ ಸಭೆ ಸ್ತಬ್ದವಾಯಿತು. ಸಭಿಕರೆಲ್ಲರ ಉಸಿರು ಗಂಟಲಲ್ಲೇ ಸಿಕ್ಕಿ ಕೊಂಡಿತು. ಕೂಡಲೇ ಜಗಧೀಶ ಚಂದ್ರಬೋಸರು ಉದ್ಗ ರಿಸಿದರು ಓ ಇದಂತೂ ಸಕ್ಕರೆ ಪುಡಿಯಾಗಿದೆ! ಅವರು ಸಭೆಗಂತೂ ಈ ಏಷಯವನ್ನು ತಿಳಿಸಿದರು. ಆದರೆ ಪೊಟಾಷಿಯಂ ಸೈನೈಡಿಗೆ ಬದಲಾಗಿ ಸಕ್ಕರೆ ಹೇಗೆ ಬಂತು ಎನ್ನುವ ಬಗ್ಗೆ ಸ್ವತಃ ಅವರಿಗೆ ಆಶ್ಚ ರ್ಯವುಂಟಾಗಿತ್ತು. ನಡದುದಿಷ್ಟು: ಅವರು ಪ್ವಾರಿಸಿನ ಓರ್ವ ಪ್ರತಿಷ್ಠಿತ ಮಹಿಳೆಯ ಮನೆಯಲ್ಲಿ ತಂಗಿದ್ದರು. ಅವರು ತಮ್ಮ ಪ್ರಯೋಗಕ್ಕೆ ಬೇಕಾದ ಪೊಟಾ ಷಿಯಂಸೈನೈಡ್‌ನ್ನು ಪೇಟೆಯಿಂದ ತರಿಸಿಕೊಡು ವಂತೆ ಆ ಮಹಿಳೆಯನ್ನು ಪ್ರಾರ್ಥಿಸಿದರು. ಆ ಮಹಿಳೆ ಚೇಟಿಯೊಂದನ್ನು ತನ್ನ ಸೇವಕನ ಕೈಯಲ್ಲಿ ಕೊಟ್ಟು ಕೆಮಿಸ್ಟ್‌ನ ಬಳಿಗೆ ಕಳುಹಿಸಿ ದಳು. ಕೆಮಿಸ್ಟ್‌ ನಿಗೆ ಆ ಮಹಿಳೆ ಪರಿಚಿತಳಾಗಿದ್ದು ದರಿಂದ ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಸೈನೈಡ್‌ ತರಿಸುತ್ತಿದ್ದಾಳೇನೋ ಎಂದು ಶಂಕೆ ಸಿದ ಅವನು ಅವಳ ಪ್ರಾಣವನ್ನುಳಿಸಬೇಕೆಂಬ ಸದಿಚ್ಛೆ ಯಿಂದ ಸೈನೈ ಡಿಗೆ ಬದಲಾಗಿ ಸಕ್ಕರೆಪುಡಿ ಯನ್ನು ಕೊಟ್ಟು ಕಳುಹಿಸಿದ್ದ. ಈ ವಿಷಯವನ್ನರಿ ಯದ ಬೋಸರು ಅದನ್ನೇ ಸಭೆಗೆ ತೆಗೆದು ಕೊಂಡು ಬಂದಿದ್ದರು. ಆದರೆ ಅದನ್ನು ಬಾಯಿಗೆ ಹಾಕಿಕೊಂಡದ್ದು ಬೋಸರ ಆತ್ಮ ವಿಶ್ವಾಸವನ್ನು ಸೂಚಿಸುತ್ತ ದಲ್ಲವ? © ನಾಲ್ಕು ವರ್ಷದ ಕಾರ್ಲ್‌ ಬೋರ್ಕ್‌ ಎಂಬ ಹುಡುಗ ನಿರಂತರ ಮೂರು ವಾರಗಳ ವರೆಗೆ ಫ್ರೀಜರ್‌ದೊಳಗಿದ್ದು ಬದುಕಿ ಉಳಿದನೆಂಬುದು ಪವಾಡವಲ್ಲವೆ? ಸ್ವೀಡನ್ನಿನ ಮಾರ್ಲೋನಗರದಲ್ಲಿ ಕಾರ್ಲ್‌ಬೋರ್ಕ್‌ನ ತಾಯಿ ತಂದೆ ಹೀಡೀ ಹಾಗೂ ಸ್ಟೇನ್‌ ' ಮಗನ ನಾಲ್ಕನೇ ಹುಟ್ಟು ಹಬ್ಬದ ವಾರ್ಷಿಕ ಸಮಾರಂಭ ಏರ್ಪಡಿಸಿದ್ದರು. ಸಮಾರಂಭ ಮುಗಿಯುತ್ತ ಲೇ ಕಾರ್ಲ್‌ ಕಾಣೆಯಾದ. ' ಕಾರ್ಲನನ್ನು ಅಡುಗೆ ಮನೆಯಲ್ಲಿ ಬಿಟ್ಟು ತಾಯಿತಂದೆ ಅತಿಥಿಗಳನ್ನು ಬೀಳ್ಕೊಡಲು ಹೊರ | ಹೋಗಿದ್ದರು. ಒಂದು ನಿಮಿಷದಲ್ಲೇ ಅವರು ಮರಳಿದ್ದರೂ ಕಾರ್ಲ್‌ ಕಾಣಿಸಲಿಲ್ಲ. .. ಅವರು ತುಂಬಾ ಹುಡುಕಾಡಿದರು. ಕಾರ್ಲ್‌ ಮಾತ್ರ ಸಿಗಲಿಲ್ಲ. ಮೂರು ವಾರಗಳ ಬಳಿಕ ಕಾರ್ಲನ ತಾಯಿ ಹೀಡೀ ತಮ್ಮ ಮನೆಗೆ ಹೊಂದಿಕೊಂಡಿದ್ದ ಗ್ಯಾರೇಜಿಗೆ ಹೋಗಿ ಫ್ರೀಜರ್‌ದ ಬಾಗಿಲು ತೆರೆದಳು. ನಾಲ್ಕು ವರ್ಷದ ಕಾರ್ಲ್‌ ಬರ್ಫದಲ್ಲಿ ಹೂತುಹೋಗಿದ್ದ. ಅವನ ದೇಹವಿಡೀ ಮರಗಟ್ಟಿ ತ್ತು. ಘಟನೆ ಲಕ್ಷದಲ್ಲಿ ಒಂದುಮಾತ್ರ ! 48 ಕಾರ್ಲ್‌ ಐಸ್‌ಕ್ರೀಮ್‌ ಹುಡುಕುತ್ತ ಹುಡುಕುತ್ತ ಫ್ರೀಜರದ ಬಾಗಿಲು ತೆರೆದು ಒಳನಡೆದ. ಆಗಲೇ ಬಾಗಿಲು ತಾನಾಗಿಯೇ ಮುಚ್ಚೆ ಕೊಂಡು ಕಾರ್ಲ್‌ ಬಂದಿಯಾದ. ಕಾರ್ಲನ ಚಿಕಿತ್ಸೆ ಮಾಡುವ ಡಾ.ಎಡ್ಡರ್ಡ್‌ ಸಾಮರ್‌ ಮೊತ್ತಮೊದಲು ಕಾರ್ಲ್‌ನಲ್ಲಿ ಜೀವನದ ಲಕ್ಷಣಗಳನ್ನು ಕಂಡರು. ಅವರು ಅವನನ್ನು ಒಂದು ಕಂಬಳಿಯಿಂದ ಸುತ್ತಿ ತಕ್ಷಣ ಆಸ್ಪತ್ರೆಗೊಯ್ದರು. ಅಲ್ಲಿ ಕಾರ್ಲನನ್ನು ಬೆಚ್ಚಗೆ ಮಾಡಲು ವಿಶೇಷ ಕೊಠಡಿಯಲ್ಲಿ ರಿಸಲಾಯಿತು. ಡಾ.ಸಾಮರ್‌ರ ಪ್ರಕಾರ ಕಾರ್ಲ್‌ ಭಾಗ್ಯಶಾಲಿ. ಏಕೆಂದರೆ ಆತ ತಕ್ಷ ಣ ಥಂಡಿಯಿಂದ ಮರಗಟ್ಟಿ ದ. ಹೀಗಾಗಿ ಅವನ ಆಂತರಿಕ ಅವಯವಗಳು ಪೂರ್ಣ ಸುರಕ್ಷಿತವಾಗಿದ್ದವು. ಇಂಥ ಅ ಅಡಿಗ ಕಸೂರಿ ಸಿನ್ನುಶಬ್ಗ ಭಾಸುಗ ಬೆಂ ಶಬ್ದ ಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ ವಾಗಿದೆ ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳ ಪರಿಚಯ ಮಾಡಿಕೊಡಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟಿ ತಿದ್ದು ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತ ದೆ. ನಿಮಗೆ ಸರಿಯೆನಿಸಿದ ಅರ್ಥವನ್ನು ಮೊಡಯಿ ಆರಿಸಿಕೊಳ್ಳಿರಿ. ಆಮೇಲೆ ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ. 1. ಕುರ ಛೈ (ಅ) ಹುಣ್ಣು (ಆ) ದನದ ಗೊರಸು ಗ್ಯ ಬುದ್ಧ ಮುಷ್ಟಿ (ಅ) ಒಂದು ತರದ ಹುಲ್ಲು (ಆ) ಬಿಗಿದ ಮುಷ್ಟಿ (ಇ) ಕತ್ತಿ (ಇ) ಕಳ್ಳತನ (ಈ) ಸುಣ್ಣ (ಈ) ಒಬ್ಬ ಖಷಿ 2. ಸಬೂಬು 8. ಸತೀರ್ಥ (ಆ) ಕಾರಣ (ಅ) ಉತ್ತಮವಾದ (ಆ) ಸಾಬೂನು (ಆ) ಪತಿವ್ರತೆಯ ಗಂಡ (ಇ) ಪ್ರಶ್ನೆ (ಇ) ಸಹಪಾಠಿ (ಈ) ಉತ್ತರ (ಈ) ಸಂನ್ಯಾಸಿ ಡಿ ಉದ್ಭಿಜ್ಜ 9 ವೈಮನಸ್ಯ (ಅ) ವನಸ್ತತಿ (ಅ) ಮೋಸ (ಆ) ಉತ್ತಗದ್ದೆ (ಆ) ಮೂಗಿನ ರೋಗ (ಇ) ವೈ (ಇ) ವಿರಕ್ತಿ (ಈ) ಶಸ್ತ್ರವಿದ್ಯೆಯ ಶಿಕ್ಷಕ (ಈ) ದ್ವೇಷ 4. ತ್ರುಟ 10. ಸ್ಪಂದನ. (ಅ) ಕಳಚುವಿಕೆ (ಅ) ಅಲುಗಾಡುವುದು (ಆ) ತುಟಿ (ಆ) ಕಷ್ಟ (ಇ) ಒಂದು ಆಯುಧ (ಇ) ಮೆಚ್ಚಿಕೆ (ಈ) ತರಾಟೆ (ಈ) ಕಟ್ಟು 5. ಗಜಗರ್ಭ 11. ಹೇವರಿಸು (ಅ) ಆನೆಯಮರಿ (ಅ) ಅಸಹ್ಯಪಡು (ಆ) ಬಹಳ ವಿಲಂಬವಾಗಿ ಆಗುವ ಕಾರ್ಯ (ಆ) ಆಸೆಪಡು (ಇ) ಒಂದು ಅಳತೆ (ಇ) ಕುದುರೆಯಂತೆ ಕೂಗು (ಈ) ಗಣೇಶ (ಈ) ಹುಚ್ಚಾ ಗು 6. ಅವಲೋಕನ 12. ಸ್ಫುರಿಸು (ಅ) ಪರಲೋಕಕ್ಕೆ ಹೋಗುವಿಕೆ (ಅ) ಎತ್ತು (ಆ) ನೋಡುವುದು (ಆ) ಮಿಡುಕು (ಇ) ಕಣ್ಮನಸು (ಇ) ರಭಸದಿಂದ ಓಡು ಈ) ಹೊರಡುವುದು (ಈ) ಹೊಳೆ “s 9 1. ಕ್ಷುರ (ಇ) ಕತ್ತಿ, ಬಾಣದ ಮೊನೆ, ಚೂರಿ, ಕರದ ಕತ್ತಿಯೂ ಕ್ಷುರವೆಂದೇ [ಸಂಸ್ಕೃತ] 2. ಸಬೂಬು (ಅ) ಕಾರಣ. ಉದಾ: ""ಸಬೂಬು ಕೊಟ್ಟೇ ಮಾತಾಡು.''[ ಉರ್ದು - ಸಬಬ] ಶೆ ಕರೆಯಲ್ಪಡುತ್ತದೆ. ತಿ. ಉಡ್ಸಿಜ ಚ (ಆ) ವನಸ್ಪತಿ, ಸಸ್ಯವರ್ಗಕ್ಕೆ ಶಾಸ್ತ್ರೀಯ ಹೆಸರು. [ಉತ್‌ ಮೇಲುಗಡೆ. ಭಿದ್‌: ಒಡೆದು ಅಂದರೆ ಮೊಳಕೆಯೊಡೆದು-ಜ ಉಂಟಾಗುವಂಥದು - ಸಂಸ್ಕೃತ) 4. ತ್ರುಟ (ಅ) ಕಳಚುವಿಕೆ, ತಪ್ಪು, ಜಾರು - '"ಪುಸ್ತಕದ ತ್ರುಟತವಾದ ಭಾಗ'' ಎಂದರೆ ಹರಿದು ಹಾಳಾಗಿ ಹೋದ ಭಾಗ. '"ತ್ರುಟಯಿಲ್ಲದ'' ಅಂದರೆ ತಪ್ಪಿ ಲ್ಲದ.[ಸಂಸ್ಕೃತ] 5. ಗಜಗರ್ಭ (ಆ) ಬಹಳ ತಡವಾಗಿ ಆಗುವ ಕೆಲಸಕ್ಕೆ ಚಮತ್ಕಾರ ವಾಗಿ ಉಪಯೋಗಿಸುವ ಶಬ್ದ. [ಆನೆಗೆ ಗರ್ಭ ನಿಂತಮೇಲೆ ಮರಿ ಈಯಲು ಒಂದು ವರ್ಷಕ್ಕಿಂ ತಲೂ ಹೆಚ್ಚುಕಾಲ ಸಂಸ್ಕೃತ] ಹಿಡಿಯುತ್ತದಾದ ರಿಂದ. 6. ಅವಲೋಕನ (ಆ) ನೋಡುವಿಕೆ, ನೋಟ; ಪರೀಕ್ಷಿಸುವಿಕೆ. [ಎತ್ತರದಲ್ಲಿ ನಿಂತು] ಪರಿಶೀಲಿಸುವುದು; ಕಣ್ಣು [ಸಂಸ್ಕೃತ - ಅವಲೋಕನ] 50 7. ಬುದ್ಧಮುಷ್ಟಿ (ಆ) ಬಿಗಿದಮುಷ್ಟಿ [ಅಲಂಕಾರಿಕವಾಗಿ] ಜಿಪುಣ ತನ, ಜಿಪುಣ ಬದ್ಧ ಬಿಗಿಯಾದ ಮುಷ್ಟಿ; ಕೈಯೊಳ- ಗಿನ ಕಾಸು ಹೊರಬರಗೊಡದವ. [ಸಂಸ್ಕೃತ] ಕ ಸತೀರ್ಥ (ಇ) ಸಹಪಾಠಿ. ಒಬ್ಬನೇ ಗುರುವಿನಿಂದ ವಿಶೇಷತಃ ' ಧಾರ್ಮಿಕ ವಿದ್ಯೆಯನ್ನು ಅಭ್ಯಾಸ ಮಾಡಿದವನು [ಸಂಸ್ಕೃತ) 9.ವೆ ಮನ್ನಾ (ಈ) ದ್ವೇಷ, ವೈರ, ಮನಹಪಾಯ; ವಿಷಾದ, ಚಿತ್ರವಿಕಲತೆ. [ಉದಾ: "ಅವರೊಳಗಿನ ವೈಮ ನಸ್ಸು ಹೆಚ್ಚಾಗಿತ್ತು' ಅಂದರೆ ದ್ವೇಷ ಹೆಚ್ಚಾಗಿತ್ತು. [ಸಂ. ವಿ೬ ಮನಸ್‌] 10. ಸ್ಪಂದನ (ಅ) ಅಲುಗಾಡುವಿಕೆ, ನಡುಗುವಿಕೆ, ಕಂಪಿಸು ವುದು. ಉದಾ: ಅವನ ಹೃದಯ ಸ್ಪಂದನ ನಿಂತಿತು. ಈ ಶಬ್ದವನ್ನು "ಹೆದರಿ ನಡುಗುವುದೇ' ಮೊದಲಾದ ಅರ್ಥಗಳಲ್ಲಿ ಉಪಯೋಗಿಸುವು ದಿಲ್ಲ. [ಸಂ. ] 11. ಹೇವರಿಸು (ಅ) ಅಸಹ್ಯಪಡು. ಉದಾ: ಅವನ ವರ್ತನೆ ನೋಡಿ ನಾನು ಹೇವರಿಸಿಹೋದೆ. [ಕನ್ನ ಡ] 83, ಸುರಿಸು (ಈ) ಹೊಳೆ, ಮನಸ್ಸಿಗೆ ಒಮ್ಮೆಲೆ ತೋಚು. ಉದಾ: ಈ ಪದ್ಯದ ಅರ್ಥ ನನಗೆ ಒಮ್ಮೆಲೆ ಸ್ಫುರಿಸಿತು. [ಸಂ. ] ನಿಮ್ಮ ಶಬ್ದಶಕ್ತಿ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿ ಯಿರಿ. 6-8 ಸರಿಯಿದ್ದರೆ... ಸಾಧಾರಣ 9-10 ಸರಿಯಿದ್ದರೆ... ಉತ್ತಮ 11-12 ಸರಿಯಿದ್ದರೆ ... ಅತ್ಯುತ್ತಮ « ಎ ಆಆ? ಹ್‌ ಹಾಚಾ ತ್ಕ ಸ ಸರಾರ್ಟಾಲ್ಲಂದು ಮಹಿಳಾ ವಿಜ್ಞಾನಿಗಳು ಮಾನವಶಾ ಸ್ರದಲ್ಲಿ ಬಹಳಷ್ಟು ವಾದವಿವಾದಗಳನ್ನೆಬ್ಬಸಿದ್ದಾರೆ. ಇದುವರೆಗೂ ಪರಮಸತ್ಯವೆಂದು ನಂಬಿಕೊಂಡು ಬಂದ ಸಿದ್ಧಾಂತಗಳನ್ನು ಪ್ರಶ್ನಿ ಸುತ್ತಿದ್ದಾರೆ. ತಮ್ಮ ಅಧ್ಯಯನ- ಸಂಶೋಧನೆಯ ಆಧಾರದ ಮೇಲೆ ಮೂಲ ಮಾನವನ ಪೂರ್ಣಚಿತ್ರವನ್ನು ನೀಡಲು, ಜೀವವಿಕಾಸದಲ್ಲಿ ಗಂಡು-ಹೆಣ್ಣಿನ ಪಾತ್ರವನ್ನು ಅರ್ಥೈಸಲು ಪ್ರಯತ್ನಿಸುತ್ತಿದ್ದಾರೆ. ಸ್ತ್ರೀವಾದ ಮತ್ತು ಮಾನವ ಶಾಸ್ತ್ರ ಬಹಳ ವಿಚಿತ್ರ ತಳಿಯಾಗಿ ಕಾಣಬಹುದು. ಮಹಿಳಾ ವಿಜ್ಞಾನಿಗಳು ಸ್ತ್ರೀವಾದವನ್ನು ಎಜ್ಞಾನಕ್ಕೂ ಎಳೆ ದೊಯ್ಯುತ್ತಿ ದ್ದಾರೆಯೆ.. ಎಂದು ಹುಬ್ಬೇರ ಬಹುದು. ಆದರ ವಿಜ್ಞಾನದಲ್ಲಿ ಕೂಡಾ ವಿಜ್ಞಾ ನಿಯ ಪೂರ್ವಾಗ್ರಹಗಳು ಹೇಗೆ ಒಂದು ವೆ ೈಜ್ಞಾ ನಿಕ ಸತ್ಯವನ್ನು ತಮಗೆ ಹಿತವಾದ ರೀತಿಯಲ್ಲಿ ಅರ್ಥೈಸುವಲ್ಲಿ » ಪುರುಷಪ್ರಧಾನ ನಂಬಿಕೆಗಳಿ ಗನುಗುಣವಾಗಿ ಪ್ರತಿಪಾದಿಸುವಲ್ಲಿ ಕೆಲಸ ಮಾಡುತ್ತವೆ ಎನ್ನುವುದನ್ನು ಮಾನವಶಾಸ್ತ್ರ [Anthropology] ಸ್ಪ ಷ್ರವಾಗಿ ತೋರಿಸಿದೆ. ಹೆಚ್ಚಿನ ವಿವರಕ್ಕೆ ಹೋಗುವ ಮೊದಲು ಮಾನವಶಾಸ್ತ್ರದ ಮೂಲ ತತ್ವಗಳತ್ತ ಒಂದು ನೋಟ ಹರಿಸೋಣ. ""ಮಿಲಿಯ ಮಿಲಿಯ ವರ್ಷಗಳ ಹಿಂದೆ, ವಾನರ ಜಾತಿಯ ಗಂಡುಗಳು ಬೇಟೆಗೆ ಹೋಗುತ್ತಿದ್ದವು. ಹೆಣ್ಣುಗಳು ತಮ್ಮ ಪಿಳ್ಳೆಗಳನ್ನು ಕಟ್ಟಿಕೊಂಡು ಗಂಡು ಬೇಟೆಯಾಡಿ ತರುವ ಆಹಾರಕ್ಕಾಗಿ ಕಾಯುತ್ತಾ ಕುಳಿತಿರುತ್ತಿ ದ್ದವು. ಹೆಣ್ಣು ಮಾಡುತ್ತಿದ್ದ ಕೆಲಸವೇನೆಂದರೆ ಆಹಾರ ಶೇಖರಣೆ ಮತ್ತು ಮರಿಗಳ ಪೋಷಣ, ಸುತ್ತಮುತ್ತಲ ಕಾಡು ಸುತ್ತಿ ಒಂದಿಷ್ಟು ಆಹಾರ ಒಟ್ಟೈಸುತ್ತಿದ್ದವು. ಬೇಟೆಗೆ ಹೋದ ಗಂಡು ಗಾತ್ರದಲ್ಲಿ ಬೆಳೆದು ಬಲಾಢ್ಯನಾಗಿ, ಬೇಟೆಗಾಗಿ ಅಗಸ್‌ 1992 ಣ್‌ ಸ್ತ್ರೀವಾದ ಮತ್ತು ಮಾನವ ಶಾಸ್ತ್ರ ಕೆ ಗಳನ್ನು ಉಪಯೋಗಿಸುತ್ತ. ನಡೆದಾಡಲು ಎರಡು ಕಾಲುಗಳಷ್ಟ ನ್ನ್ನ € ಬಳಸುವುದು ಅನಿವಾ ರ್ಯವಾಯ್ತು - ಹೀಗೆ ನಾಲ್ಕು ಕಾಲಿನ ವಾನರ, ಎರಡು ಕಾಲಿನ ಮಾನವನಾಗಿ ವಿಕಾಸಗೊಂಡ. ಬೇಟೆಯ ಆಯುಧಗಳನ್ನು ತಯಾರಿಸಿದ. ತನಗೆ ಕಾದ ಹೆಣ್ಣಿಗೆ- ಮರಿಗಳಿಗೆ ಬೇಟೆಯನ್ನು ಎಳೆದು ತಂದ. ಮೆಲ್ಲನೆ ಸಾಮಾಜಿಕ ಸಂಬಂಧ ಗಂಡು ಹೆಣ್ಣು ಜೊತೆಯಾಗಿ ತಾವು ಹೆತ್ತ ಮಕ್ಕಳನ್ನು ಕಾಪಾಡುವ ಕುಟುಂಬ ವ್ಯವಸ್ಥೆ ರೂಪುಗೊಂಡಿತು.'' ಹೀಗೆ ಜೀವ ವಿಕಾಸದ ಅ ನೇಮಿಚಂದ್ರ ಹಾದಿಯಲ್ಲಿ ಗಂಡಿನದೇ ಪ್ರಮುಖ ಪಾತ್ರ. ಪುರುಷ ಮಾನವ ಶಾಸ್ತ್ರಜ್ಞರು ಜಗತ್ತಿಗೆ ನೀಡಿ ರುವ ಈ ಚಿತ್ರ ""ಅರ್ಧ ಸತ್ಯ'' ಮಾತ್ರ. ಹೆಣ್ಣು ಈ ಜೀವ ವಿಕಾಸದ ಹಾದಿಯಲ್ಲಿ ನಿಷ್ಕಿ,ಯವಾಗಿ ನೇಪಥ್ಯದಲ್ಲೇ ಉಳಿದವಳಾಗಿದ್ದಾಳೆ. ಮಾನವ ಶಾಸ್ತ್ರ ಇಲ್ಲಿಯವರೆಗೂ ಪುರುಷ ಪ್ರಧಾನ ರಂಗವಾಗಿತ್ತು. ಇದೀಗ ಸ್ತ್ರೀಯರು ಈ ರಂಗದಲ್ಲಿ ಪ್ರವೇಶಿಸುತ್ತಿದ್ದಂತೆ, ಅನ್ಟ್ರೋಪಾಲ ಬೆಯ ಮೂಲಸಿದ್ಧಾಂತಗಳನ್ನು ಪ್ರಶ್ನಿಸ ಹೊರಟಿ ದ್ದಾರೆ. ಅಲ್ಲಿಯ ಲೋಪಗಳಿಗೆ ಬೊಟ್ಟು ಇಟ್ಟು | ತೋರಿಸುತ್ತಿದ್ದಾರೆ, ಸಂತಾಕ್ರಜ್‌ನ ಕ್ಯಾಲಿಫೋ . ರ್ನಿಯ ವಿಶ್ವವಿದ್ಯಾಲಯದ ಆಡ್ರಿನ್‌ ಜಿಲಾ ಮನ್‌ ಎಂಬ ಮಹಿಳಾ ವಿಜ್ಞಾನಿ, ಜೀವ ವಿಕಾ ಸದ ಅತ್ಯಂತ ಮೂಲಭೂತ ವಿಷಯಗಳೊಡನೆ ಗುದ್ದಾಡುತ್ತಿದ್ದಾಳೆ. ಆಕೆಯ ಅಧ್ಯಯನ ಈ ಮೂಲಭೂತ ತತ್ವಗಳು ತಪ್ಪಿ ರಬಹುದೆಂದು ಸೂಚಿಸುತ್ತಿವೆ. ಹೆಣ್ಣಿನ ಆಹಾರ ಶೇಖರಣೆಗೆ ಮತ್ತು ಮಕ್ಕಳ ಲಾ೦ನೆಗೆ ಕೈ ಗಳ ಉಪಯೋಗದ ಅವಶ್ಯಕತೆ "ಅಧಿಕವಿದ್ದು, "ಭೂಮಿಯ ಮೇಲೆ ಮಾನವ ಎರಡು ಕಾಲಿನಲ್ಲಿ ನಿಲ್ಲುವಂತಾಯಿ ತೆಂದು, ಜಿಲ್‌ಮನ್‌ ಪ್ರಬಲ ವಾದಗಳನ್ನು ಹೂಡಿದ್ದಾಳೆ. "ಗಂಡಿನ ಬೇಟೆ ಮಾತ್ರ ಮಾನವ ನನ್ನು ಎರಡು ಕಾಲಿನಲ್ಲಿ ನಿಲ್ಲಿಸಿತೆಂದು'' ಮಾನ ವವ್ಮಾಸ್ತ್ರಜ್ಞರು ಹೇಳಲು ಮೂಲಕಾರಣ - ಈ ಚಿತ್ರವನ್ನು ಬಿತ್ತರಿಸುತ್ತಿದ್ದವರು ಪುರುಷ ಅನ್ಟೋಪಾಲಿಜಿಸ್ಟ್‌ ಗಳೆಂದು ಈಕೆಯ ವಾದ. ""ವಿಜ್ಞಾನ ಯಾವಾಗಲೂ ಗಂಡು ಚಟುವಟಿಕೆ ಯೆಂಬ ಕಲ್ಪನೆ ಇದೆ. ಇಂಥ ಗಂಡು ಸಿದ್ಧಾಂತಗ ಳಿಗೆ ಪೂರ್ವಾಗ್ರಹವೇ ಮೂಲ ಕಾರಣ'' ಎಂದು ಆಕೆಯ ಅಭಿಪ್ರಾಯ. ಜೀವ ವಿಕಾಸದ ಚಿತ್ರ ಇಂಥ ಪೂರ್ವಾಗ್ರಹಗಳಿಂದ ವಕ್ತವಾಗಿದೆ ಎನ್ನುವ ಈಕೆ ಬಹಳಷ್ಟು ಟೀಕೆಗೆ ಗುರಿಯಾಗಿ ದ್ದಾಳೆ. ಈ ರಂಗದ ಪ್ರಮುಖ ಸಂಶೋಧಕರೊ ಡನೆ ಡಿಕ್ಕಿ ಹೊಡೆದಿದ್ದಾಳೆ. ಗಂಡುಗಳು ಬಹಳ ದೊಡ್ಡ ಗಾತ್ರದಲ್ಲಿದ್ದು, ಶಕ್ತಿಶಾಲಿಗಳಾಗಿದ್ದು ಮರಿಗಳ ಕಾಟವಿಲ್ಲದ ಕಾರಣ ಬೇಟೆಗೆ ಹೋದರೆಂಬುದು ಬಹಳಷ್ಟು ಮಾನವಶಾಸ್ತಜ್ಞರ ಊಹೆ. ಹೀಗೆಂದೇ ಆದಿ ಮಾನವನ ಸಾಮಾಜಿಕ ಬದುಕಿನ ಚಿತ್ರವನ್ನು ನಿರ್ದಿಷ್ಟವಾಗಿ ಲಿಂಗಾಧಾರಿತವಾಗಿ ನೀಡಿದರು. ಇಂಥಾ ಕಲ್ಪನೆ ಹೆಣ್ಣನ್ನು ಅತ್ಯಂತ ಅಸಹಾಯಕಳ ನ್ನಾಗಿಸಿ ಗಂಡಿನ ಕೃಪಾಕಟಾಕ್ಷಕ್ಕೆ ಬಿಟ್ಟಿದೆ. ಆಕೆಯ ಬದುಕಿನ ಮೂಲ ಉದ್ದೇಶ ಕೇವಲ ಹೆರುವುದು ಮತ್ತು ಸೇವೆ ಮಾಡುವುದಷ್ಟೇ ಆಗಿದೆ, 1970ರಲ್ಲಿ ಸ್ಕಾಲ ಲಿಂಟನ್‌ ಎಂಬ ಮಹಿಳಾ ವಿಜ್ಞಾನಿ ಪ್ರಕಟಿಸಿದ ಮಾನವ ಶಾಸ್ತ್ರ 52 ದಲ್ಲಿ "ಪುರುಷರ ಫೂರ್ವಾಗ್ರಹ' ಎಂಬ ಪ ಬಂಧ ಈ ದಿಕ್ಕಿನ ಚಿಂತನೆಗಳಿಗೆ ಪ್ರಶ್ನೆಯಾ ಗಿದೆ. ಆಕೆ ಹೆಣ್ಣಿನ ಮೇಲಿನ ದಬ್ಬಾಳಿಕೆ ಆಧುನಿಕ ಕಾಲದ ದುರ್‌ವ್ಯವಸ್ಥೆಯೇ ಹೊರತು ಪ್ರಕೃತಿ ಸಹಜವಾಗಿ, ನಮ್ಮ ಪ್ರಾಣಿ ಪೂರ್ವಜರ ಕಾಲ ದಿಂದ ಮೊಳೆತು ಬಂದದ್ದಲ್ಲ ಎಂದಿದ್ದಾಳೆ. ಅದೇ ವರ್ಷ ""ಗಂಡು ಬೇಟೆಗಾರ ಕಲ್ಪನೆಯ ಅನೇಕ ಲೋಪಗಳು ಹೊರಬಿದ್ದವು. ಬೇಟೆ ಯಾಡಿ, ಆಹಾರ ಒಟ್ಟೈಸಿ, ಜೀವಿಸುವ ದಕ್ಷಿಣ ಆಫ್ರಿಕಾದ 0೧9 ಸಮಾಜವ ಕುರಿತಂತೆ ಮಾನವ ಶಾಸ್ತ್ರಜ್ಞರು ಪಡೆದ ಅಂಕಿ ಅಂಶಗಳು, ಹೆಣ್ಣು ಬಹಳಷ್ಟು ಸ್ವತಂತ್ರಳಾಗಿದ್ದುದನ್ನು ತೋರಿಸಿಕೊ ಟ್ಟವು. ಹೆಣ್ಣು ತಾನು ಶೇಖರಿಸಿದ ಆಹಾರದ ಮೇಲೆ ಪೂರ್ಣ ನಿಯಂತ್ರಣ ಹೊಂದಿದ್ದೂ ತಿಳಿದು ಬಂತು, ರಿಚರ್ಡ್‌ ಲೀ ಮುಂತಾದ ವಿಜ್ಞಾನಿಗಳ ಅಧ್ಯಯನ, ಈ ಹೆಣ್ಣುಗಳು Kung ಜನರ ಮೂಲ ಆಹಾರವಾದ ಗೆಡ್ಡೆ-ಗೆಣೆಸು ಹಣ್ಣುಗಳನ್ನು ಆರಿಸಿ ತರುತ್ತಿದ್ದರೆಂದು ತಿಳಿಸಿತು. ಬಹುಶಃ ಮೂಲ ಮಾನವರ ಹೆಣ್ಣುಗಳ ಬದುಕು ಈ ಜಟಗ ಹೆಣ್ಣುಗಳಿಗೆ ಹೋಲಿದಂತಿರಬಹುದು ಎಂದು ಅಭಿಪ್ರಾಯಪಟ್ಟರು. ಈ ಹೆಣ್ಣುಗಳು ಪಿಳ್ಳೆಗಳನ್ನು ಕಟ್ಟಿ ಕೊಂಡು ಮನೆಗೆ ಬಂಧಿಯಾದ ವರಲ್ಲ. ಬದಲು ಮರಿಗಳೊಡನೆ ಮೈಲಿಗಟ್ಟಲೆ ಅಲೆದಾಡಿ ಆಹಾರಕ್ಕಾಗಿ ಹುಡುಕಾಡಿದವರು. ಈ ಹುಡುಕಾಟದಲ್ಲಿ ಆಫ್ರಿಕಾದ ದಟ್ಟ ಕಾಡುಗಳಲ್ಲಿ ಗಿಡಗಂಟೆಗಳ ನಡುವೆ ಗೆಡ್ಡೆಗೆಣೆಸು ಹಣ್ಣುಗ ಳನ್ನು ಅಗೆದು, ಹೆಕ್ಕಿ ತೆಗೆಯಲು ಹೆಣ್ಣುಗಳಿಗೆ . ಆಯುಧದ ಅವಶ್ಯಕತೆ ಅನಿವಾರ್ಯವಿತ್ತು. ಇಂಥ ಆಯುಧಗಳನ್ನು ಹಿಡಿದು, ಮರಿಗಳನ್ನು ಕಟ್ಟಿಕೊಂಡು ಅಡ್ಡಾಡುವಾಗ ಕೆ ೈಗಳೆರಡನ್ನು ಸ್ವತಂತ್ರ ಮಾಡಿಕೊಳ್ಳುವ ಅಗತ್ಯ ಹೆಚ್ಚಿತ್ತು. ಇವು ಮಾನವ ಶಾಸ್ತ್ರದಲ್ಲಿ ಕೇಳಿಬರುತ್ತಿರುವ ಹೊಸ ವಾದಗಳು. ಕಾಡು ಬಬೂನ್‌, ಚಿಂಪಾನ್ಸಿಗಳ ಅಧ್ಯಯನ ದಲ್ಲಿ ಇಪ್ಪತ್ತು ವರ್ಷಗಳನ್ನು ಕಳೆದ ಬಾರ್ಬರಾ ಸ್ಮಟ್ಸ್‌, ಮಿಚಿಗನ್‌ ವಿಶ್ವವಿದ್ಯಾಲಯದ ಮಾನವ ಕಸೂರಿ ಶಾಸ್ತ್ರದ ಪಾ ಿಧ್ಯಾಪಕಿ. ಸ್ತ್ರೀವಾದ ಆಕೆಯ ಅಧ್ಯ ಉನದ ಮೂಲ ದನಿಯಾಗಿದೆ. ನಮ್ಮ ಸಾ ದಾಯಿಕ ಜೀವ ವಿಕಾಸದ ಥಿಯರಿಗಳು ಗಂಡ ನತ್ತ ಮಾತ್ರ ಕೇಂದಿ ್ರೀಕೃತವಾಗಿ, ಗಂಡಿನ ಗತ್ತಿನ ಆಕ್ರಮಣಶೀಲ ಸ್ಪರ್ಧಾಭಾವ ಜೀವ ವಿಕಾಸಕ್ಕೆ ಮೂಲ ಕಾರಣ ಎಂದು ಸಾರುತ್ತವೆ. ತನ್ನ ಜೊತೆಯವರೊಡನೆ ಬಡಿದಾಡಿ ಗೆದ್ದ ಗಂಡು ಹೆಚ್ಚು ಹೆಣ್ಣು ಗಳೊಡನೆ ಕೂಡಿ ಹೆಚ್ಚು ಮರಿಗ ಛನ್ನು ಹುಟ್ಟಿಸಿ, ತನ್ನ ವಂಶವಾಹಿಗಳನ್ನು ಮುಂದಿನ ಜನಾಂಗಕ್ಕೆ ಸಾಗಿಸುತ ತ್ರ ದೆಂಬುದು ಮೂಲವಾದ. ಅವರ "ಕಣ್ಣಿಗೆ ಜೀವ ವಿಕಾಸದ ಹಾದಿಯಲ್ಲಿ ಹೆಣ್ಣಿನ ಪಾತ್ರ ಕಾಣಲೇ ಇಲ್ಲ, ಹೆಣ್ಣು ಪೂರ್ಣ ಅದೃಶ್ಯಳು. ತನ್ನ ವಂಶವಾಹಿಗ ಳನ್ನು ಕೊಡುವುದಲ್ಲದೆ, ಮರಿಗಳನ್ನು ಪೋಷಿಸಿ ಮುಂದಿನ ಜನಾಂಗವನ್ನು ರೂಪಿಸುವ ಹೆಣ್ಣಿಗೆ, ತನಗೆ ತನ್ನ ಲೈ ೦ಗಿಕ ಜೊತೆಗಾರನನ್ನು ಆಯ್ದು ಕೊಳ್ಳು ವಲ್ಲಿ, ಮುಂದಿನ ಜನಾಂಗದ ನಿರ್ಮಾಣ ದಲ್ಲಿ ಪಾತ ವಿತ್ತ ೦ದು ಹತ್ತೊಂಬತ್ತನೇ ಶತಮಾ ನದ ವಿಜ್ಞಾನಿಗಳು ಯೋಚಿಸಲೇ ಇಲ್ಲ. ಇದೀಗ ಬಾರ್ಬರಾ ಸ್ಮಟ್ಸ್‌ಳ ಕಟು ಪರಿಶ್ರಮದ " ಫೀಲ್ಡ್‌ ವರ್ಕ್‌,' ಇಂಥಾ ಸಾಂಪ್ರದಾಯಿಕ ನಂಬಿಕೆಗಳ ಮಖಕ್ಕೆ ಹೊಡೆದಂತಿದೆ... ಆಫ್ರಿಕಾದ ಕಾಡುಗ ಳಲ್ಲಿ ಬೆಳಗಿನಿಂದ ಕತ್ತಲವರೆಗೆ ಕಾಡು ಬಬೂನ್‌ ಗಳನ್ನು ಹಿಂಬಾಲಿಸಿ ಅವುಗಳ ನಡುವೆ ಗಂಟೆಗ ಟ್ಟಲೆ ಕುಳಿತು ಅವುಗಳ ಪ್ರತಿ ಕ್ಷಣದ ಪ್ರತಿ ಚಲನವಲನ ವೀಕ್ಷಿಸಿದ ಈಕೆಯ "ಫೀಲ್ಡ್‌ ವರ್ಕ್‌' ಜೀವ ವಿಕಾಸದ ಹಾದಿಯತ್ತ ಬಹಳಷ್ಟು ಬೆಳಕು ಚೆಲ್ಲಿದೆ. ಹೆಣ್ಣುಗಳು ಸುಮ್ಮನೆ ಕುಳಿತು ಗಂಡುಗಳಿಗೆ ಒಪ್ಪಿ ಸಿಕೊಳ್ಳದೆ ದೇ, ತಮ್ಮ ಜೊತೆಗಾ ರರನ್ನು ಆರಿಸಿಕೊಂಡದ್ದನ್ನು ತೋರಿಸಿದೆ. ಒಂದು ಹೆಣ್ಣು ಬಬೂನ್‌, ನಲವತ್ತೆರಡು ಬಾರಿ ತನ್ನ ಮೇಲೇರಲು ಪ್ರಯತ್ನಿಸಿದ ಗಂಡನ್ನು ತಿರಸ್ಕರಿಸಿ, ತನಗಿಷ್ಟವಾದ ಗಂಡಿನೊಡನೆ ಕೂಡಿದ ದ ೈಶ್ಯವನ್ನು ಬಾರ್ಬರಾ ದಾಖಲಿಸಿ ದ್ದಾಳೆ. ಇಂಥಾ ಅನೇಕ ದ ೈಶ್ಯಗಳ ಅವಲೋಕನ ಇಂಪ್‌ y ಹೆಣ್ಣಿನ ಆಯ್ಕೆಯ ವಿಷಯವನ್ನು, ನಿರ್ಣಯದ ಹಕ್ಕನ್ನು ಸ್ಪಷ್ಟ ಪಡಿಸುತ್ತಿದೆ. ಗಂಡು ಹೆಣ್ಣನ್ನು ಒಲಿಸುವ ಪ್ರಯತ್ನಗಳೂ ಹೊರ ಬಂದಿವೆ. ಹಲವಾರು ಬಾರಿ ಗಂಡು ಬಬೂನ್‌ಗಳು, ತಾವು ಲೈಂಗಿಕ ಸಂಬಂಧ ಹೊಂದಿಲ್ಲದ ಹೆಣ್ಣುಗಳೂ ಡನೆ ವಾತ್ಸಲ್ಯದ ಸಂಬಂಧ ಬೆಳೆಸಿಕೊಂಡು ಆ ಅಪು ಗಳೊಡನೆ. ಲಲ್ಲೆಗರೆದು, ತನ್ನವಲ್ಲದ ಅವುಗಳ ಮರಿಗಳ ಸಂರಕ್ಷಣೆಗೂ ಧಾವಿಸಿದ ಸಂದರ್ಭ ಳನ್ನು ಉಲ್ಲೇಖಿಸುತ್ತಾಳೆ. ಈ ಗಂಡುಗಳು ಹೆಣ್ಣನ್ನು ಒಲಿಸಲು ಪಡುವ ಪಾಡುಗ: ತ್ರ ಬೆರಳಿಟ್ಟು, ತಾನು ಕೂಡುವ ಗಂಡನ್ನು ಆಯ್ದು ಕೊಳ್ಳುವ ಶಕ್ತಿ ಈ ಹೆಣ್ಣುಗಳಿಗಿದೆಯೆಂದು ತೋರಿಸಿದ್ದಾಳೆ. ಇಂಥಾ ಅವಲೋಕನ/1ಳು ಮಾನವ ಶಾಸ್ತ್ರದ ಮೂಲ ಸಿದ್ಧಾಂತಗಿಳಾದ ಗಂಡು ಹೆಣ್ಣಿನೊಡನೆ ಸಂಭೋಗಕ್ಕೆ ಮಾತ್ರ ಕೂಡಿ, ತನ್ನ ವಂಶವಾಹಿಗಳ ಹೊತ್ತ ಮರಿಗ ಳನ್ನು ಮಾತ್ರ ಸಂರಕ್ಷಿಸುವುದೆಂಬ ವಾದಗಳಿಗೆ ಪೂರ್ಣ ವಿರೋಧವಿದೆ. ಅಂತೂ ಇಂದು ಮುಳಾ ಎಜ್ಞಾನಿಗಳು ಮಾನವ ಶಾಸ್ತ್ರದಲಿ ಸಳಷ್ಟು ವಾದ ವಿವಾದಗ ಳನ್ನೆಬ್ಬಿಸಿದ್ದಾರೆ. ಇದುವರೆಗೂ ಪರಮ ಸತ್ಯ ವೆಂದು ನಂಬಿಕೊಂಡು ಬಂದ ಸಿದ್ಧಾಂತಗಳ ಪ್ರಶ್ನಿಸುತ್ತಿದ್ದಾರೆ. ತಮ್ಮ ಅಧ್ಯಯನ - ಸಂಶೋ ಧನೆಯ ಆಧಾರದ ಮೇಲೆ ಮೂಲ ಮಾನವನ ಪೂರ್ಣ ಚಿತ್ರವನು ನೀಡಲು, ಜೀವ ವಿಕಾಸ ದಲ್ಲಿ ಗಂಡು ಹೆಣ್ಣಿನ ಪಾತ್ರವನ್ನು ಅರ್ಥೈಸಲು ಪ್ರಯತ್ನಿಸುತ್ತಿದ್ದಾರೆ. ಸ್ತ್ರೀ ವಾದವನ್ನು ಸಾಹಿತ್ಯದಲ್ಲಿ. ಕಲೆಯಲ್ಲಿ ಕಾಣುವ ನಾವು ಸ್ತ್ರೀವಾದದ ಅಗತ್ಯ ವಿಜ್ಞಾ ನಕ್ಕೂ ಇರುವುದು ಪರಿಗಣಿಸಿರಲಿಲ್ಲ. ಪೂರ್ವಗ್ರ ಹಗಳು ವೈಜ್ಞಾ`್‌ ಸತ್ಯಗಳ ಮರೆಮಾಚ ಬಲ್ಲವು, ವೈಜ್ಞಾನಿಕ ಸತ್ಯಗಳಿಗೆ ಕುರುಡಾಗ ಬಲ್ಲವು, ಎಂಬ ಸತ್ಯವನ್ನು ಮಹಿಳಾ ಮಾನವ ಶಾಸ್ತ್ರಜ್ಞರು: ಇದೀಗ ಜಗತ್ತಿಗೆ ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಆ (ಬೆಂಗಳೂರಿನ ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ "ಅಚಲ' ದ್ವೈಮಾಸಿಕದ ಅನುಮತಿಯಿಂದ.) ಅಗಸ್ಟ್‌ 1992 5 ಸ ಸ ಎಎ CS ಆಂಗ್ಲ ಜೀವನ: ಯಾತ್ರಿಕನು ಕಂಡಂತೆ 9 ಐ. ಪ್ರೀರಾಮ ಮೋಸ, ವಂಚನೆಗಳಿಂದ ಭಾರತದ ಬೇರೆ ಬೇರೆ ಭಾಗಗಳನ್ನು ಕಿತ್ತುಕೊಂಡು ಸಮಗ್ರ ಭಾರತದ ದೊರೆಗಳಾಗಿ ರಾರಾಜಿಸಿದ ಆಂಗ್ಲ ವ್ಯಕ್ತಿಗಳ ಚಿತ್ರಗಳು ಒಂದೊಂದಾಗಿ ನನ್ನ ಸ್ಮೃತಿ ಪಟಲದಲ್ಲಿ 'ಹಾದುಹೋದುವು. ಅಸಹಾಯಕ ಸ್ಥಿತಿಯಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ದಯವಾಗಿ ಗುಂಡಿಕ್ಕಿ ಕೊಂದ, ಜನಪ್ರಿಯ ರಾಜರನ್ನು ಕುಹಕದಿಂದ ಸೋಲಿಸಿದ, ನಮ್ಮ ಸಂಪತ್ತನ್ನು ದೋಚಿಕೊಂಡು ಹೋದ ಬ ಬಿಟಿ ಷರು ಇಲ್ಲಿ ಎಸಗಿದ ದುಷ್ಟ ಕೃತ್ಯಗಳು ಒಂದೇ, ಎರಡೇ? ಚರಿತ್ರೆಯ ಆ ಕರಾಳ ದಿನಗಳನ್ನು ನೆನೆದಾಗ ಮೈ ನಡುಗಿತು. ದೆಹಲಿಯಿಂದ ಹೊರಟ ವಿಮಾನವು ಒಂಬತ್ತು ಗಂಟೆಗಳ ಪ್ರಯಾಣದ ಬಳಿಕ ಲಂಡನ್ನಿನ ಹೆಥ್ರೋ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಹಲ್ಲು ಕಡಿಯುತ್ತಲೇ ಕೆಳಗಿಳಿದೆ. ""ವಿಕ್ಟೋರಿಯಾ ಸ್ಟೇಷನ್ನಿಗೆ ಹೋಗುವ ದಾರಿ ತಿಳಿಸುತ್ತೀರಾ?'' ಎಂದು ಅಭ್ಯಾಸಬಲ ದಿಂದ (ಸಾಧಾರಣವಾಗಿ, ಆ ದೇಶದಲ್ಲಿ ಬೇರೆ ಬೇರೆ ವಿಧವಾದ ಮಾರ್ಗದರ್ಶಕಗಳಿರುವುದ ರಿಂದ ಓದುಬರಹ ಬಲ್ಲವನು ಮಾರ್ಗದರ್ಶನ ಕ್ಕಾಗಿ ಯಾರನ್ನೂ ಕೇಳಬೇಕಾಗುವುದಿಲ್ಲ.) ಅಲ್ಲಿ ರುವ ವ್ಯಕ್ತಿಯನ್ನು ಕೇಳಿದೆ. ಆತ ಮೃದುವಾಗಿ, ಮಧುರವಾಗಿ ನಾನು ತನ್ನ ಆತ್ಮೀಯಸ್ಸ್ನೆ ಹಿತನೆಂ ಬಂತೆ ನೀಡಿದ ಉತ್ತರ ಕೇಳಿ ಆಶ್ಚರ್ಯವಾ ಯಿತು. ನಮ್ಮ ದೇಶದಲ್ಲಿ ದಬ್ಬಾಳಿಕೆ ನಡೆಸಿದ ವರು ಇದೇ ಜನಾಂಗದವರೆಂದು ನಂಬಲಾಗ ಲಿಲ್ಲ. ಆತನ ಸುಸಂಸ್ಕೃತ ನಡವಳಿಕೆಯು ಒಂದು ಆಕಸ್ಮಿಕ ಘಟನೆಯಾಗಿರಲಿಲ್ಲ. "ಸುಸಂಸ್ಕೃತ ಬಾಹ್ಯ ನಡವಳಿಕೆ ಈ ಜನಾಂಗದ ಜನ್ಮಜಾತ ಗುಣ' ಎಂಬುದು ಕೆಲವೇ ದಿನಗಳಲ್ಲಿ ಮನದ ಟ್ಟಾಯಿತು. ದಿನದಲ್ಲಿ ಮೊದಲ ಬಾರಿಗೆ ಯಾರೇ ಎದಿರಾಗಲಿ - ಕಸಗುಡಿಸುವವನಾಗಿಗಲಿ ಅಥವಾ ಉನ್ನತ ಹುದ್ದೆಯ ಅಧಿಕಾರಿಯಾಗಿರಲಿ ಅವನಿಗೆ ಸುಪ್ರಭಾತ [Good Morning] ಹೇಳಿಯೇ ಹೇಳುತ್ತಾರೆ; ಅದಕ್ಕೆ ಸ್ಥಾನ ಮಾನಗಳ ಅಂತರ ಎಲ್ಲ. "'ಕ್ಷಮಿಸಿ'', ""ಧನ್ಯವಾದಗಳು'' - ಎಂಬ ಈ ಎರಡು ಪದಗಳು ಅವರ ಮಾತಿನಲ್ಲಿ ಹುಥೇಷ್ಟ ಬರುತ್ತಲೇ ಇರುತ್ತವೆ. ಸವಿಮಾತುಗ ೪ಗೆ ಅಭಾವವಿಲ್ಲ. ಜೀವನದಲ್ಲಿ ಆಸಕ್ತಿ ಮತ್ತು ಮುಖದಲ್ಲಿ ಪ್ರಸನ್ನತೆ ಎದ್ದು ಕಾಣುತ್ತದೆ. ಟಿಕೆಟ್ಟಿಲ್ಲದೆ ಪ್ರಯಾಣ ಮಾಡುವವರು ಇರುವುದು ನಮ್ಮ ದೇಶದಲ್ಲಿ ಮಾತ್ರ ಎಂದು ತಿಳಿಯಬೇಡಿ; ಇಂಗ್ಲಂಡ್‌ದಲ್ಲೂ ಇದ್ದಾರೆ! ಹಾಗೆಯೇ ಒಬ್ಬರ ಉಡುಪು ಇನ್ನೊ ಬ್ಬರ ಉಡುಪಿಗೆ ತಾಗಿದರೂ 'ಕ್ಷಮಿಸಿ' ಎನ್ನುವ ಸಭ್ಯ ತನ ಆ ದೇಶದವರದು. ದಿನವಿಡೀ ಒರಟು ಮಾತುಗಳನ್ನು ಕೇಳಬೇಕಾ ಗುವ ನಮ್ಮ ದೇಶದವರಿಗೆ ಇದು ಅಸ್ವಾಭಾವಿಕವೆ ನಿಸಲೂಬಹುದು! ಅವರ ನಡವಳಿಕೆಯನ್ನು ನೋಡಿದಾಗ, ನಮ್ಮ ಪ್ರಾಚೀನ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುವ ನಾವು ಏಕೆ ಇಷ್ಟು ಒರಟ ರಾದೆವು ಎನಿಸದಿರುವುದಿಲ್ಲ. ಬಸ್ಸಿಗೆ: ಏರಿದೊಡನೆ, "".....ಗೆ ಒಂದು ಟಿಕೆಟು ಕೊಡಿ,'' ಎಂದು ಹೇಳಬೇಕೆನಿಸುವುದು ಸ್ವಾಭಾವಿಕ. ಆದರೆ ಅದನ್ನು ಕೇಳಲು ಅಲ್ಲಿ ಕಂಡಕ್ಟರನಿಲ್ಲ. ಟಿಕೆಟ್‌ ವೆಂಡಿಂಗ್‌ ಮೆಶಿನಿಗೆ ಹಣ ಹಾಕಿದರೆ ಟಿಕೆಟು ಬರುತ್ತದೆ; ಬಸ್ಸಿನ ಚಾಲಕನು ಗುಂಡಿ ಒತ್ತಿದೊಡನೆ. ಬಾಗಿಲು ತಾನಾಗಿ ಮುಚ್ಚಿಕೊಳ್ಳುತ್ತದೆ; ಬಸ್ತು ಹೊರಡು ತ್ತದೆ. ಬಸ್ಸಿನಿಂದಿಳಿದು, ಭೂಗತ ರೈಲುಗಳಲ್ಲಿ, ನೆಲದಡಿಯಲ್ಲಿಯೇ ಅತ್ತಿತ್ತ ಇಲಿಗಳಂತೆ ಓಡಾಡಿ ಇನ್ನೊಂದು ಬಸ್ಸಿಗೆ ಅಥವಾ ಟ್ಯಾಕ್ಸಿಗೆ ಹತ್ತಿ ನಿರಾಯಾಸವಾಗಿ ಪ್ರಯಾಣ ಮಾಡ ಬಹುದು. ಟ್ಯಾಕ್ಸಿಗೆ ಹತ್ತಿದೊಡನೆ ""ಎಲ್ಲಿಗೆ ಹೋಗಬೇಕು)'' ಎಂದು ಪಾಕಿಸ್ತಾನಿ ಚಾಲಕನು ಹಿಂದಿಯಲ್ಲಿ ಕೇಳಿದರೆ ಆಶ್ಚರ್ಯಪಡಬೇಕಾ ಗಿಲ್ಲ. ಭಾರತ ಮತ್ತು ಪಾಕಿಸ್ತಾನದ ಎಷ್ಟೋ ಜನರನ್ನು , ಪ್ರತಿದಿನ ನೋಡಬಹುದು. ಜೆ WU ಹೊರಟೊಡನೆ ಚಾಲಕನು ವಯರ್‌ಲೆಸ್‌ ಸೆಟ್‌ನ ಸಾಧ್ಯತೆ ಇಲ್ಲ. ಮಾರ್ಗದ ನಿಯಮಗಳನ್ನು ಸಾಮಾನ್ಯವಾಗಿ ಎಲ್ಲರೂ ಪರಿಪಾಲಿಸುತ್ತಾ ರೆ. ಎಲ್ಲಿ ಯಾಡರೂ ಪಾದಚಾರಿಯು ಮಾರ್ಗವನ್ನು ದಾಟಲು ಹವಣಿಸುತ್ತಿದ್ದ ರೆ, ಚಾಲಕನು ವಾಹನ ವನ್ನು ಭ್ರ; ನಿಲ್ಲಿಸಿ ಅವನನ್ನು ಹೋಗಗೊ ಡುತ್ತಾನೆ. ಪಾ ಚಾರಿಗೆ ಪೆಟ್ಟಾ ದರೆ ಅತ್ಯಧಿಕ ಪರಿಹಾರಧನ ತೆರಬೇ ಕಾಗುವುದರಿ ೦ದ ಬಹಳ ಜೀವಕ್ಕೆ ) 3 ಇದೆ ಎಂದು ನಿಮಗೆ ಆಶ್ಚರ್ಯವಾ ಧರಮು ಮಾನಿಸುವುದಿಲ್ಲ. Wy ದಂಡ ತಾಗ ಇನ್‌ ಇ ದಿದ್ದರೆ ಅವನ ವಿಳಾಸವನ್ನು ಬರೆ ಇಷ್ಟೆ ಹಣವನ್ನು ಆಮೇಲೆ ವಸೂಲಿ ಮಾಡಲಾಗು ತ್ತದೆ. ತಪ್ಪುಗಾರನಾಗಿದ್ದರೂ ಆತನು ಅದೇ ದೇಶದ ಪ್ರಜೆಯಲ್ಲವೇ? ಪ್ರಜಾಪ್ರಭುತ್ವ ವಿರುವ ರಾಜ್ಯದಲ್ಲಿ ಪ್ರಜೆಗೆ ಎಷ್ಟು ಮನ್ನಣೆ ಇದೆ ಎಂಬುದನ್ನು ಮೊತ್ತಮೊದಲ ಬಾರಿಗೆ ಅಲ್ಲಿ ಕಂಡೆ. ನಮ್ಮ ದೇಶದಲ್ಲಿರುವಂತಹ ಕಿಕ್ಕಿರಿದ ಜನ ಸಮೂಹ ಅಲ್ಲಿ ಪ್ರತಿದಿನ ಇರುವುದಿಲ್ಲ. ವಾರದ ಕೊನೆಯ ಬಿಡುವಿನ ದಿನ ಮಾತ್ರ ಜನರು ಸಂಭ್ರಮದಿಂದ ಅತ್ತಿತ್ತ ಹೋಗುತ್ತಿರುತ್ತಾರೆ. ಎಷ್ಟೇ ಜನರಿದ್ದರೂ ಗಲಾಟೆಗದ್ದಲಗಳಿಲ್ಲದೆ ತಾಳ್ಮೆಯಿಂದ "ಕ್ಯೂ'ನಲ್ಲಿ ನಿಂತು ತಮ್ಮ ಸರದಿ ಗಾಗಿ ಕಾಯುತ್ತಿರುತ್ತಾರೆ. “ಭೂಗತ ರೈಲ್ವೇ ಸ್ಟೇಷನ್ನಿಗೆ ಹೋಗುತ್ತಿರುವ ಆಂಗ್ಲರನ್ನು ನೋಡಿದರೆ, ಆ ದೃಶ್ಯವು ಒಂದು ತೂತನ್ನು ಪ್ರವೇಶಿಸುವ ಇರುವೆಗಳ ಸಾಲಿನಂತಿರುತ್ತದೆ,'' ; NW rill “ದ್‌ ಎಲ್ರಗೊ ಗೆ ಬಸ್ಸಿ ಓಂ ಜಲ ಬೇಟಿ. ಓಿವರ್ಲ್ಲೊ ಬೀಣೆ ಬಂದ್ರಿ ಸೀ ಬಮ್ಯೋದಾ ದೆರು ಯರಾಅಿಸೆ್ಕಿ (ಯಾ ಓಲ್ಲೈ ಸೀವ್ರೆ, ಬಂಯ್ದೋದು ಇಟು ಮಾಡೋದೇನು ಎಂದು ಬರಹಗಾರರೊಬ್ಬರು ವರ್ಣಿಸಿದ್ದಾರೆ. ಜನಸಮೂಹದಲ್ಲಿ ಒಬ್ಬರ ಉಡುಪು ಇನ್ನೊ ಬ್ಬರ ಉಡುಪಿಗೆ ಸಹ ತಗಲುವುದಿಲ್ಲ; ಒಂದು ವೇಳೆ ತಗಲಿದರೆ ಒಡನೆ ""ಕ್ಚಮಿಸಿ,'' ಎನ್ನು ತ್ತಾರೆ. ಅವರ ಶಿಸ್ತಿನ ನಡವಳಿಕೆಯನ್ನು ನೋಡಿ ದರೆ ಯಾರಾದರೂ ತಲೆಬಾಗಲೇಬೇಕು. ""ಸೋಮವಾರ ಹತ್ತು ಗಂಟೆಗೆ ಭೇಟಿಯಾ ಗೋಣ,'' ಎಂದು ಅಧಿಕಾರಿಯೊಬ್ಬರು ನಿಮಗೆ ತಿಳಿಸಿದ್ದರೆ ಆ ದಿನ ಅಷ್ಟು ಹೊತ್ತಿಗೆ ಅವರು ನಿಮಗಾಗಿ ಕಾದಿರುತ್ತಾರೆ. ಅವರ ಸಮಯದ ಪ್ರಜ್ಞೆ ಮತ್ತು ತಾವು ಮಾಡುವ ಕೆಲಸದ ಗುಣ ಮಟ್ಟದ ಮೇಲೆ ಅವರಿಗಿರುವ ವಿಶೇಷ ಗಮನ ನಿಜವಾಗಿಯೂ ಶ್ಲಾಘನೀಯ. ಭೋಜನ ಶಾಲೆಗಳಲ್ಲಿ ಎದುರು ತಟ್ಟೆ ತಂದಿ ಟ್ಟೊಡನೆ, ""ವೆಜಿಟೇರಿಯನ್‌9'' ಎಂದು ಕೇಳು ವುದು ನಮ್ಮಲ್ಲಿ ಹಲವರಿಗೆ ರೂಢಿ. “"ಯೆಸ್‌, ವೆಜಿಟೇರಿಯನ್‌,'' ಎಂದು ಉತ್ತರ ಕೊಡು ತ್ತಾರೆ. ನೀವು ಸಂಶಯ ದೃಷ್ಟಿಯಿಂದ, ""ಈ ತಿಂಡಿಯನ್ನು ಯಾವುದರಿಂದ ಮಾಡಿದ್ದು?'' ಎಂದು ಕೇಳಿದರೆ, ಬಹಳ ಸಹಜವಾಗಿ, ""ಮೀನಿ ನಿಂದ,'' ಎನ್ನುತ್ತಾರೆ. ಅವರ ಪಾಲಿಗೆ ಮೀನಿನ ಅಡುಗೆಯೂ ಸಸ್ಯಾಹಾರವೇ! ಸಸ್ಕಾಹಾರ- ಮಾಂಸಾಹಾರಗಳ ಭೇದವನ್ನು ಅವರಲ್ಲಿ ಅನೇ ಕರು ಅರಿಯರು. ಉಪ್ಪು, ಹುಳಿ, ಖಾರಗಳಿಲ್ಲದ ಸಪ್ಪೆ ಆಹಾರವನ್ನು ತಿಂದೇ ಆನಂದಪಡುವರು. ಆದರೆ ಶುಚಿತ್ವಕ್ಕೆ ಮತ್ತು ಆಹಾರದಲ್ಲಿರುವ ಸತ್ವಾಂಶಕ್ಕೆ ಎಲ್ಲೆಡೆಯೂ ಆದ್ಯತೆ ಇದೆ. ಆಹಾ ರದ ಪ್ರತಿಯೊಂದು ಪ್ಯಾಕೆಟ್‌ನಲ್ಲಿಯೂ ಅದ ರಲ್ಲಿ ಅಡಕವಾಗಿರುವ ಸತ್ವಾಂಶಗಳ ವಿವರ ಇರುತ್ತದೆ. ಅವರು ಅಷ್ಟು ಗಟ್ಟಿಮುಟ್ಟಾಗಿರಲು ಇದೂ ಒಂದು ಕಾರಣವಿರಬಹುದು. ವಿಶಾಲವಾದ ಮಾರುಕಟ್ಟೆ ಸಂಕೀರ್ಣದಲ್ಲಿ ರುವ ಒಂದು ಅಂಗಡಿಯಲ್ಲಿ ಒಬ್ಬನು ಬಾಗಿಲಿ ನಿಂದ ಹೊರಬರುತ್ತಿದ್ದಂತೆಯೇ ಎಚ್ಚರಿಕೆಯ ಗಂಟೆ ಮೊಳಗಿತು. ನಮ್ಮೆಲ್ಲರ ದೃಷ್ಟಿಯೂ ಆತನ ಮೇಲೆ ಬಿತ್ತು. ಆತನು ಏನನ್ನಾದರೂ ಅಗಸ್ಟ್‌ 1992 ಅಪಹರಿಸಿದನೇ? ಅಂಗಡಿಗಳಲ್ಲಿರುವ ವಸ್ತು ಗಳ ಪ್ಯಾಕೆಟ್‌ಗಳಲ್ಲಿ ಬೆಲೆಯನ್ನು ಸಾಂಕೇತಿಕ ರೂಪದಲ್ಲಿ ಬರೆದಿರುತ್ತಾರೆ. ಈ ಸಾಂಕೇತಿಕ ಬರಹವನ್ನು ಒಂದು ಉಪಕರಣದ ತಪಾಸಣೆಗೆ ಒಳಪಡಿಸಿದಾಗ ವಸ್ತುವಿನ ಕ್ರಯ ಎಷ್ಟೆಂದು ಕಂಪ್ಯೂಟರಿನ ಸ್ಕಿ ಘನಿನಲ್ಲಿ ಬರುತ್ತದೆ; ಜೊತೆಗೆ ಬಿಲ್ಲೂ ತಯಾರಾಗುತ್ತದೆ. ತಪಾಸಣೆಗೆ ಒಳಪಡಿ ಸದೆ ವಸ್ತುವನ್ನು ಹೊರಗೆ ತಂದರೆ, ಬಾಗಿಲಿನ ಮೂಲಕ ಬರುವಾಗ ಎಚ್ಚರಿಕೆಯ ಗಂಟೆ ಮೊಳಗಿ ಅಪಹರಣದ ಸಾಧ್ಯತೆಯನ್ನು ಸೂಚಿಸು ತ್ತದೆ. ನೀವು ಅಂಗಡಿಯನ್ನು ಪ್ರವೇಶಿಸಿದೊಡನೆ ವಿಡಿಯೋ ಕೆಮರಾಗಳು ನಿಮ್ಮನ್ನು ದುರುಗುಟ್ಟಿ ನೋಡತೊಡಗುತ್ತವೆ. ನಿಮ್ಮ ಚಲನೆಯನ್ನು ವಿಡಿಯೋ ಸ್ಕ್ರೀನಿನಲ್ಲಿ ವೀಕ್ಷಿಸಲಾಗುತ್ತದೆ. ಮಾರುಕಟ್ಟೆಗಳಲ್ಲಿ ನಿತ್ಯ ಜೀವನಕ್ಕೆ ಬೇಕಾದ ಯಾವ ವಸ್ತುವಿಗೂ ಅಭಾವ ಕಂಡುಬರುವು ದಿಲ್ಲ. ಈ ಸಂಕೀರ್ಣಗಳು ಅತಿ ವಿಶಾಲವಾಗಿದ್ದು ಎಸ್ಕಲೇಟರುಗಳು ಚಲಿಸುತ್ತಲೇ ಇರುತ್ತವೆ. ಎಸ್ಕಲೇಟರಿನ ಮೆಟ್ಟಲಿನಲ್ಲಿ ನಿಂತರೆ, ಮೆಟ್ಟಲು ಮೇಲಕ್ಕೆ ಅಥವಾ ಕೆಳಕ್ಕೆ ಚಲಿಸಿ ನಿಮ್ಮನ್ನು ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಒಯ್ಯುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ, ನಿತ್ಯ ಜೀವನವು ಕ್ರಮಬದ್ಧವಾಗಿ ನಡೆಯುತ್ತದೆ. ಅವರ ಕೌಟುಂಬಿಕ ಜೀವನದ ವಿಷಯ ಹೇಳಲು ಬೇಸರವಾಗುತ್ತದೆ. ಭಗ್ನ ಕುಟುಂಬ ಗಳೇ ಹೆಚ್ಚು. ವಿವಾಹ ವಿಚ್ಛೇದನ ಒಂದು ಸಾಮಾನ್ಯ ವಿಷಯ. ಟಿ.ವಿ.ಯಲ್ಲಿ ಒಂದು ಸಂದರ್ಶನವನ್ನು ಏರ್ಪಡಿಸಿದ್ದರು. ಸಂದರ್ಶಿಸ ಲ್ಪಟ್ಟವರು ತಂದೆ ಇಲ್ಲದ ಮಕ್ಕಳು! ನಿಕ್ಕಿ 2! ವರ್ಷದ ಹುಡುಗಿ: ಸಂದರ್ಶಕನು ತಂದೆಯ ವಿಷಯ ಕೇಳಿದಾಗ ಭಾವನೆಗಳ ಅತಿರೇಕದಿಂದ ಬಿಕ್ಕಿ ಬಿಕ್ಕಿ ಅತ್ತ ಳು ನಿಕ್ಕಿ. ಹುಡುಗನೊಬ್ಬ ""ನಾನು ತಂದೆಯ ವಿಷಯವನ್ನೇ ಯೋಚಿಸಲಿ ಚೈಸುವುದಿಲ್ಲ,'' ಎಂದು ಕಠೋರವಾಗಿ ಗುಡು ಗಿದ, ಯಾಕೆ? ಹುಡುಗ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಬಳಲುತ್ತಿದ್ದಾಗ ತಂದೆಗೆ ಕಾಗದ 57 ಬರೆದನಂತೆ. ಆ ಕಾಗದಕ್ಕೆ ಉತ್ತರ ಬರೆಯು ವಷ್ಟೂ ಸಹ ೃದಯತೆ ಆ ಪುಣ್ಯಾತ್ಮನಿಗೆ ಇರ ಲಿಲ್ಲ! ನಿತ್ಯ ಜೀವನದಲ್ಲಿಯೂ ಎಷ್ಟೋ ಒಡೆದ ಕುಟುಂಬಗಳನ್ನು ನೋಡಬಹುದು. ವಿವಾಹ ವಿಚ್ಛೇದನ ಮಾಡಿದ ಒಬ್ಬ ಹೇಳಿದ, ""ತಿಂಗಳಿ ಗೊಮ್ಮೆ ಮಕ್ಕಳನ್ನು ನೋಡಿ ಬರುತ್ತೇನೆ. ಮಕ್ಕಳ ಖರ್ಚಿಗೆ ಹಣವನ್ನು ತಾಯಿಗೆ ಕೊಡು ತ್ತೇನೆ.'' ಹೆತ್ತವರ ಪ್ರೀತಿ, ವಾತ್ಸಲ್ಯಗಳ ಅಭಾವ ದಿಂದ, ಇಂತಹ ಮಕ್ಕಳು ಬೆಳೆದು ದೊಡ್ಡವರಾ ದಾಗ ಹಲವು ಮಾನವೀಯ ಗುಣಗಳನ್ನು ಕಳೆದುಕೊಳ್ಳುತ್ತಾರೆ. ಬಾಹ್ಯ ನಡವಳಿಕೆಯಲ್ಲಿ ಎಷ್ಟೇ ಸೌಜನ್ಯ ಮತ್ತು ಸಂಸ್ಕೃತಿ ಕಂಡುಬಂ ದರೂ ಅವರ ನಿಜವಾದ ಸ್ವಭಾವವು ತೀರ ಭಿನ್ನವಾಗಿರುತ್ತದೆ. ""ಅಂತ್ಯಕ್ರಿಯೆ ಮಾಡುವವರು [Funeral Directors)” ಎಂಬ ಜಾಹೀರಾತನ್ನು ಕಂಡು ದಿಗ್ಭ್ರಮೆಯಾಯಿತು. ನಾವು ಜೀವಂತ ಇರುವಾ ಗಲೇ ಅಂತ್ಯಕ್ರಿಯೆಗೆ ತಯಾರಿಯಾಗಬೇಕೆಂ ದರೆ? ಆ ಕೆಲಸವನ್ನು ಮಕ್ಕಳಿಗೆ ಬಿಡುವಂತಿಲ್ಲ. ತಾಯಿ ತಂದೆಯರ ಮೇಲೆ ಭಕ್ತಿ, ಗೌರವ ಅವರಿಗೆ ಹೇಗೆ ಬರಬೇಕು? ಒಂದು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿ ದ್ದ ತನ್ನ ಮಗುವನ್ನು ತಾಯಿಯು ಅಲ್ಲಿಂದ ಬಿಡಿಸಿ Mia ಬೇರೆ ಶಾಲೆಗೆ ಸೇರಿಸಿದಳು. ಬಿಡಿಸಲು ಕಾರಣ ಇಷ್ಟೆ: ಆ ಶಾಲೆಯಲ್ಲಿ ಮುಕ್ಕಾಲು ಪಾಲು ಏಶಿಯದವರ ಮಕ್ಕಳೇ ಇರುವುದರಿಂದ ತನ್ನ ಮಗುವು ಅವರ ಭಾಷೆ ಮತ್ತು ಸಂಸ್ಕೃತಿಗಳಿಂದ ಪ್ರಭಾವಿತನಾಗಬಹುದೆಂಬ ಭಯ! ""ಅವನು ಮನೆಯಲ್ಲಿ ಉರ್ದು ಹಾಡನ್ನು ಹಾಡುತ್ತಿರು ವುದು ನನಗೆ ಇಷ್ಟವಿಲ್ಲ. ಅವನು ಅಂತಹ ಭಾಷೆಗಳನ್ನು ಕಲಿಯಬಾರದು,'' ಎನ್ನುತ್ತಾಳೆ ಆಕೆ. ಅವರ ಅಂತರಂಗದಲ್ಲಿ ಏಶಿಯದವರು ಕೀಳು ಎಂಬ ಭಾವನೆ ದೃಢವಾಗಿ ಬೇರೂರಿದೆ. ಏಶಿಯದವರ ಮೇಲೆ ಏನಾದರೂ ಅತ್ಯಾಚಾರ ನಡೆದಾಗ ಪೊಲೀಸರ ಸಹಾಯ ಕೂಡ ಕ್ಷಿಪ್ರ ವಾಗಿ ಬರುವುದಿಲ್ಲ ಎಂಬ ದೂರು ಕೇಳಿ ಬರು ತ್ತದೆ. ನಮ್ಮ ಭಾಷೆ, ಸಂಸ್ಕೃತಿ ಮತ್ತು ಪ್ರಾಚೀನ ಪರಂಪರೆಗಳ ಬಗ್ಗೆ ನಾವು ಹೆಮ್ಮೆ ಪಡುವುದು ಸಹಜ. ವಿಲಾಸಪ್ರಿಯರಾದ ಪಾಶ್ಚಾತ್ಯರ ವಿಷ ಯದಲ್ಲಿ ಕೆಲವೊಮ್ಮೆ ಜುಗುಪ್ಸೆ ಹೊಂದಿದರೂ ವಿಶೇಷವಿಲ್ಲ. ಆದರೆ ಅವರ ಜೀವನದಿಂದ ನಾವು ಕಲಿತುಕೊಳ್ಳಬೇಕಾದ ಎಷ್ಟೋ ಉತ್ತಮ ಗುಣಗಳಿವೆ ಎಂಬ ಸತ್ಯದ ಅರಿವು, ಅವರ ಜೀವನ ಕ್ರಮವನ್ನು ಪ್ರತ್ಯಕ್ಷ ಕಂಡಾಗ ಉಂಟಾ ಯಿತು. ೧ "ಮೈಸೂರು ಮಲ್ಲಿಗೆ'ಯ ಮೂಲ! ಮೈಸೂರು ಮಲ್ಲಿಗೆ' ಹಿರಿಯ ಕವಿ ಕೆ.ಎಸ್‌. ನರಸಿಂಹಸ್ವಾಮಿಯವರ ಅತ್ಯಂತ ಜನಪ್ರಿಯ ಕವನ ಸಂಕಲನ. 1942ರಲ್ಲಿ ಬರೆದ ಈ ಸಂಕಲನ ಪುನರ್ಮುದ್ರಣ ಕಂಡಿರುವುದು 22 ಬಾರಿ! ಆಗಾಗ್ಗೆ ಮೈಸೂರಿನ "ಗಡಿಯಾರ ಚೌಕ'ಕ್ಕೆ ಹೋಗುತ್ತಿದ್ದ ನರಸಿಂಹಸ್ವಾಮಿಯವರಿಗೆ ಅಲ್ಲಿಯೇ ಹೂ ಮಾರುತ್ತಿದ್ದ ಮುಸ್ಲಿಂ ಹೂಗಾರನೊಬ್ಬನ ಪರಿಚಯವಾಗಿತ್ತು. ಪುಸ್ತಕವನ್ನು ಮುದ್ರಿಸಬೇಕೆಂದು ಯೋಚಿಸುತ್ತಿದ್ದ ನರಸಿಂಹಸ್ವಾಮಿಯವರು, ಆ ವಿಷಯವನ್ನು ಅವನಿಗೆ ಉತ್ತ, ಪುಸ್ತಕಕ್ಕೊಂದು ಹೆಸರು ಹುಡುಕುತ್ತಿ ರುವುದಾಗಿ ತಿಳಿಸಿದರು. ಆಗ ಆ ಮನುಷ್ಯ, ತಾನು ಮಾರುತ್ತಿದ್ದ ಮಲ್ಲಿಗೆಯೆಡೆ ಕೈ ಮಾಡಿ ತೋರಿದ. ಫಕ್ಕನೇ ಪುಸ್ತಕದ ಹೆಸರು ಹೊಳೆದಿತ್ತು, EN 1 ಮೈಸೂರು ಮಲ್ಲಿಗೆ' 50 ವರ್ಷಗಳ ನಂತರವೂ ಮಧುರ ಕಂಪನ್ನು ಬೀರುತ್ತಿದೆ! 9 ಟಿ.ಎಸ್‌. ಲಲಿತ ರಾಜನೊಬ್ಬ ತನ್ನ ಮಂತ್ರಿಯನ್ನು ಕರೆದು ಅವನಿಗೆ ಸಾಕಷ್ಟು ಹಣವನ್ನು ಕೊಟ್ಟು, ""ನಾನು ಬೇರೆ ದೇಶಕ್ಕೆ ಹೋಗಿ ಬರುತ್ತೇನೆ. ನಾನು ತಿರುಗಿ ಬರುವಷ್ಟರಲ್ಲಿ ನನಗೊಂದು ಸುಂದರವಾದ, ಉತ್ತಮವಾದ ಮನೆಯನ್ನು ಕಟ್ಟಿಸಿ ಇಡಬೇಕು'' ಎಂದು ಆಜ್ಞಾಪಿಸಿ ಹೊರಟು ಹೋದನು. ಇತ್ತ ಮಂತ್ರಿ ರಾಜನ ಅಪ್ಪಣೆಯಂತೆ ಮನೆ ಕಟ್ಟಿ ಸಲು ಃ ಪ್ರಾರಂಭಿಸಿದನು. ರಾಜನು ತಿರುಗಿ ಬರಲು ಇನ್ನೂ ಅನೇಕ ದಿನಗಳಿದ್ದವು. ರಾಜನು ಸಾಕಷ್ಟು ಹಣವನ್ನು ನೀಡಿದ್ದರಿಂದ ಮಂತ್ರಿಯ ಮನಸ್ಸಿನಲ್ಲಿ ಒಂದು ಕೆಟ್ಟ ವಿಚಾರ ಹೊಳೆಯಿತು. ರಾಜನು ಕೊಟ್ಟು ಹೋದ ಹಣದಲ್ಲಿ ಸ್ವಲ್ಪ ಭಾಗವನ್ನು ತಾನು ತೆಗೆದಿಟ್ಟು ಕೊಂಡು, ಉಳಿದ ಹಣದಿಂದ ಕಡಿಮೆ ಗುಣಮಟ್ಟದ ವಸ್ತುಗಳನ್ನು ಉಪಯೋಗಿಸಿ ಒಂದು ದೊಡ್ಡ ಮನೆ ಕಟ್ಟಿ ದನು. ಅಲ್ಲದೆ ಅದಕ್ಕೆ ಹೊರಗಿನಿಂದ ಬಗೆ ಬಗೆಯ ಬಣ್ಣಗಳನ್ನು ಹಚ್ಚಿಸಿ ಸುಂದರವಾಗಿ ಕಾಣುವ ಹಾಗೆ ಮಾಡಿದನು. ಆದರೆ ಮನೆ ಮಾತ್ರ ಗಟ್ಟಿ ಇರಲಿಲ್ಲ. ಕೆಲವು ದಿನಗಳ ಬಳಿಕ ರಾಜನು ತಿರುಗಿ ಬಂದ. ಆಗ ಮಂತ್ರಿ ಅಗಸ್ಟ್‌ 1992 ಕೆಟ್ಟ ಯೋಚನೆಗೆ ಕೊಟ್ಟ ಬೆಲೆ! ರಾಜನನ್ನು ಎದುರುಗೊಂಡು ನಮಸ್ಕರಿಸಿ, ""ರಾಜರೇ ನೀವು ಹೇಳಿಹೋದಂತೆ ನಿಮಗಾಗಿ ಒಂದು ಸುಂದರವಾದ ಮನೆಯನ್ನು ಕಟ್ಟಿದ್ದೇನೆ, ತೋರಿಸುವೆ ಬನ್ನಿ'' ಎಂದು ಕರೆದುಕೊಂಡು ಹೋದ. ಆತನು ಕಟ್ಟಿದ ಸುಂದರವಾದ ದೊಡ್ಡ ಮನೆಯನ್ನು ತೋರಿಸಿ, ಆ ಮನೆಯ ಬೀಗದ ಕೈಯನ್ನು ರಾಜನಿಗೆ ನೀಡಿದನು. ರಾಜನು ಅದನ್ನು ತೆಗೆದುಕೊಂಡು, ಮನೆಯ ' ಬಾಗಿಲವರೆಗೆ ಹೋಗಿ, ಹಿಂತಿರುಗಿ ನೋಡಿ, ಮಂತ್ರಿಯನ್ನು ಕರೆದು ಅವನಿಗೆ, "ನಿನ್ನ ಕಾರ್ಯವನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಆದ್ದರಿಂದ ಈ ಸುಂದರವಾದ ಮನೆಯನ್ನು ನಿನಗೇ ಕೊಡುತ್ತೇನೆ'' ಎಂದು ಅದರ ಬೀಗದ ಕೆ ಯನ್ನು ಆತನಿಗೆ ನೀಡಿದನು. ಈ ಮಾತನ್ನು ಕೇಳಿ ಮಂತ್ರಿಗೆ ಆಶ್ಚರ್ಯ ಮತ್ತು ಪಶ್ಚಾತ್ತಾ ಪ ಎರಡೂ ಒಟ್ಟಿಗೆ ಆದವು. ಅವನು ತಾನು ಮಾಡಿದ ಕಾರ್ಯಕ್ಕಾಗಿ ಮರುಗಿದ. ಈ ಮನೆ ನನಗೆ ಸಿಗುವದಾಗಿದ್ದರೆ, ಎಲ್ಲ ಹಣವನ್ನು ಖರ್ಚು ಮಾಡಿ ಗಟ್ಟಿ ಮುಟ್ಟಾಗಿ ಕಟ್ಟು ತ್ತಿದ್ದನಲ್ಲಾ ಎಂದು ಚಿಂತಿಸಿದ. ಆದರೆ ಕಾಲ ಮಿಂಚಿ ಹೋಗಿತ್ತು. ಸಂಗ್ರಹ: ಜೆ. ಪ್ರೇಮಾನಂದ 59 "ನಾನು ದೇವರನ್ನು ಕಂಡಿದ್ದೇನೆ' ಎಂದು ಖಂಡಿತವಾಗಿ ನುಡಿಯುತ್ತಾರೆ ಪಿ.ಸಿ. ಸರ್ಕಾರ್‌! "ಜಗತೃೃಸಿದ್ಧ ಐಂದ್ರಜಾಲಿಕರಾದ ಪಿ.ಸಿ.ಸರ್ಕಾರ್‌ ಕಂಡ ದೇವರು ಯಾರು? ಎಂಥವನು? ಇತರರಿಗೂ ನೋಡಲು ಸಿಕ್ಕಾನೆಯೆ? ಈ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಳ್ಳಲು ಈ ಜಾದೂಗಾರರನ್ನು ಸಂದರ್ಶಿಸಿದ್ದಾರೆ 9 ಶಿವಾನಂದ ಕಣವಿ ನನಗೆ ದೇವರಲ್ಲಿ ನಂಬಿಕೆಯಿದೆ. ಹಿಂದೂ ಧರ್ಮದ ವೇದಗಳು ಮಹಾಭಾರತ, ರಾಮಾ ಯಣ, ದಶಮಹಾವಿದ್ಯೆಗಳಲ್ಲಿ ಕಾಲಕಾಲಕ್ಕೆ ದೇವರನ್ನು ವರ್ಣಿಸಲಾಗಿದೆ; ಇದರಲ್ಲಿ ಧರ್ಮಕ್ಕಿಂತ ರಾಜಕೀಯವೇ ಹೆಚ್ಚು. ದೇವರ ಪರಿಕಲ್ಪನೆಯಿಂದಲೇ ಇಡೀ ರಾಷ್ಟ್ರವನ್ನು ಏಕತ್ರ ಗೊಳಿಸಲು ಯತ್ನಿಸುವ ಸಮಾಜಶಾಸ್ತ್ರವನ್ನು ನಾನು ತುಂಬಾ ಮೆಚ್ಚಿಕೊಳ್ಳುತ್ತೇನೆ. ದೇವರು ನಿರಾಕಾರ ಸ್ವರೂಪಿ. ಕಾಳಿಯಾಗಲಿ, ಶಿವ ನಾಗಲಿ, ಸೂಫಿ ಸಂತರು ಮುಂತಾದವ ರಾಗಲಿ ದೇವರಲ್ಲ; ಅವರೆಲ್ಲ ಅಸಾಮಾನ್ಯ ಬೋಧಕರು. ನನ್ನ ಪ್ರಕಾರ ದೇವರೆಂದರೆ ಹಿಂದೂವಾದ ದಲ್ಲಿ ಹೇಳುವಂತೆ 'ಸೋಹಂ'. ನಾನೇ ದೇವರು. ನೀವು ಪ್ರತಿಯೊಂದನ್ನೂ ಗೌರವಿಸ ಬೇಕು. ಬ್ರಹ್ಮನೇ ಸತ್ಯ, ಜಗತ್ತು ಮಿಥ್ಯ ಎಂಬುದನ್ನು ಸಹ ಬಹುವಾಗಿ ಮೆಚ್ಚುತ್ತೇವೆ. ಇದು ಕಾವ್ಯಾತ್ಮ ಕವೂ, ಕಲಾತ್ಮಕವೂ ಮಾತ್ರವಾಗಿರದೆ ವೈಜ್ಞಾನಿ ಕವೂ ಆಗಿದೆ. ಜ್ಞಾನೇಂದ್ರಿಯಗಳ ಮೂಲಕ ನಾವು ನೋಡುತ್ತೇವೆ, ಅನುಭವಿಸುತ್ತೇವೆ, ಗ್ರಹಿಸುತ್ತೇವೆ. ಆದರೆ ಇದೊಂದು ಪುಟ್ಟ ಕಿಟಕಿ. ಇದರ ಮೂಲಕ ಪೂರ್ಣ ದೃಶ್ಯ ದಕ್ಕೀತೆ! ತನ್ನ ಹಲವಾರು ಕಣ್ಣುಗಳ ಮೂಲಕ ಪ್ರಾನ್‌ (ಶೀಗಡಿ ಜಾತಿಯ ಮೀನು) ವೀಕ್ಷಿಸಿದ್ದನ್ನು ನನಗೆ ನೋಡಲಾಗದು. ಹುಡುಗಿಯೊಬ್ಬಳಿಗೆ ನೀವು ಸುಂದರಾಂಗರಾಗಿ ಕಾಣಬಹುದು. . ನಿಮ್ಮ ತಾಯಿಗೆ ನೀವು ಜಗತ್ತಿನಲ್ಲೇ ಅತ್ಯಂತ ಚೂಟಿ ಕಂದನಾಗಿ ತೋರಬಹುದು. ಹಲವಾರು ದೃಷ್ಟಿ ಕೋನೆಗಳಲ್ಲಿ ಯಾವುದು ಸರಿ? ಯಾರು ಸರಿ? ಮಾನವ ಜೀವಿಗಳು ರಾಸಾಯನಿಕ ಕ್ರಿಯೆಯ ಪ್ರತಿಫಲ. ಆದರೆ ರಾಸಾಯನಿಕ ಕ್ರಿಯೆಯೇಕೆ ಘಟಿಸುತ್ತಿದೆ? ನಮಗೆ ತಿಳಿಯದು. ಬಹುಶಃ ಇದು ನಮಗೆಂದೂ ತಿಳಿಯಲಾರದು. ಏಕೆಂದರೆ ಮಾನವನ ಮಿದುಳು ಸಹ ಅದರದೇ ಆದ ` ಮಿತಿಗಳಿಗೊಳಪಟ್ಟಿದೆ. ನಾವು ಅಂಕಿಗಳನ್ನು ಎಣಿಸುತ್ತಾ ಸಾಗಬಹುದು. ಆದರೆ ಅನಂತವನ್ನು [INfinity] ತಲುಪಲಾರೆವು. ಸೃಷ್ಟಿಕರ್ತ ಇರಲಿ ಅಥವಾ ಇಲ್ಲದಿರಲಿ ಅವನನ್ನು ಆತ್ಯಂತಿಕ ಸತ್ಯ ಅಥವಾ ಆತ್ಯಂತಿಕ ವಿಜ್ಞಾನವೆಂದು ಕರೆಯೋಣ. ಕೋತಿಯೊಂದಕ್ಕೆ - ಅದು ಎಂತಹುದೇ ಜಾತಿಯ ಕೋತಿಯಾಗಿರಲಿ - ಗಣಿತವನ್ನು ಬೋಧಿಸಲು ಹೋದರೆ ಅದು ಅರ್ಥಮಾಡಿಕೊ ಳ್ಳಲಾರದು. ಈ ವಿಷಯದಲ್ಲಿ ನಾವೂ ಸಹ ಈ ಕೋತಿಗಳಂತೆಯೇ. ನಾವು ನಿಸರ್ಗವನ್ನು ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳಲು ಯತ್ನಿಸಿದಂತೆಲ್ಲಾ ದೇವರ ಕುರಿತು ಹೆಚ್ಚು ತಿಳಿದುಬಂದೀತು. ನನಗಂತೂ ದೇವರೆಂದರೆ ವಿಜ್ಞಾನ. ವಿಜ್ಞಾ ನವನ್ನು ಅರ್ಥಮಾಡಿಕೊಳ್ಳಲು ನಮಗೆ ಕಲ್ಪನೆ, ಕಣ್ಣು” ಮತ್ತು ಅಂತಃಶಕ್ತಿ ಅಗತ್ಯ. ಆದರೆ (ದಿ ವೀಕೆಂಡ್‌ ಆಬ್ಬರ್ವರ್‌ನಿಂದ ಸಾಭಾರ) 60 ಕಸ್ತೂರಿ ` ಕೊನೆಗೂ ನಾವು ಬಯಸುವುದು ಸಂತಸಮಯ ೫ ಬದುಕನ್ನು. ಇದರೊಂದಿಗೆ ನಮಗೆ ಸೌಂದ ರ್ಯವೂ ಬೇಕಾಗುತ್ತದೆ. ಬಟ್ಟೆಗಳನ್ನು ಖರೀದಿ ಸಲು ಹೋದಾಗ ನಮಗೆ ದೇಹ ರಕ್ಷಣೆಯಷ್ಟೇ ಮುಖ್ಯವಾಗುವುದಿಲ್ಲ; ಬಣ್ಣ, ಚಿತ್ತಾರ, ಏನ್ಯಾಸ ಇತ್ಯಾದಿಗಳೂ ಮುಖ್ಯವೆನ್ನಿ ಸುತ್ತವೆ. ಆದುದರಿಂದ ಸೌಂದರ್ಯ ಪ್ರಮುಖವಾ ದುದು; ಆತ್ಯಂತಿಕವಾದುದು ಸುಂದರವಾಗಿಯೇ ಇರುತ್ತದೆ. ದೇವರು ಅಸ್ತಿತ್ವದಲ್ಲಿ ಇರಬೇಕು. ಅವ: ದ್ದಾನೋ ಇಲ್ಲವೋ, ಆದರೆ ಅವನಿಂದ ಸಹಾ ` ಯವಾಗುತ್ತಿರುವವರೆಗೆ ನಾವು ಮಾತ್ರ ದೇವರಿ ದ್ದಾನೆಂದೇ ಊಹಿಸೋಣ. ಯಾವ ಕ್ಷಣದಲ್ಲಿ ಆತನ ಸಹಾಯ ನಿಲ್ಲುವುದೋ ಆಗಿನಿಂದ ನಾನು ಅವನನ್ನು ದೈತ್ಯನೆಂದು ಕರೆಯುವೆ. ದೇವರೇ ಮನುಷ್ಯನನ್ನು ಸೃಷ್ಟಿಸಿರಲಿ ಅಥವಾ ಮನುಷ್ಯನೇ ದೇವರನ್ನು ಸೃಷ್ಟಿಸಿರಲಿ, ನಾವು ವಿವಾದ ಬೆಳೆಸುವುದು ಬೇಡ. ದೇವರು ಇದ್ದಾನೆ ಹಾಗೂ ಇಲ್ಲ. ಆತ ನಮ್ಮ ಕಲ್ಪನೆ ಮತ್ತು ಒಳ್ಳೇತನಗಳಲ್ಲಿ ಅಸ್ತಿತ್ವದಲ್ಲಿದ್ದಾನೆ. ಉತ್ತಮ ನಾಳೆಗಾಗಿ ನಾವು ನಮ್ಮ ಒಳ್ಳೆಯತನದಿಂದ ದೇವರ ಸೌಂದರ್ಯವನ್ನು ಹೆಚ್ಚಿಸೋಣ. ಭಾರತ ಹಲವಾರು ಭಿನ್ನ ದೇವರುಗಳನ್ನು ಹೊಂದಿದಾಗ್ಯೂ ಆದಿಶಂಕರಾಚಾರ್ಯ ಮತ್ತು ಅದ್ವೈತ ಸಿದ್ಧಾಂತದಿಂದ ರಾಷ್ಟ್ರ ಒಂದುಗೂ ಡಿತ್ತು. ದಶಮಹಾವಿದ್ಯೆಯ ಪರಿಕಲ್ಪನೆ ಭಾರತ ಏಕೀಕೃತವಾಗಿರಲು ಸಹಾಯಕವಾಗಿತ್ತು. ಕೆಲವು ಶತಮಾನಗಳ ಹಿಂದೆ ಹಿಂದೂವಾದದ ಶತ್ರುವಾ ಅಗಸ್ಟ್‌ 1992 ಗಿದ್ದ ಬುದ್ಧನನ್ನು ಸಹ ಆಧುನಿಕ ಹಿಂದೂವಾದ ದೇವರೆಂದು ಪರಿಗಣಿಸುತ್ತಿದೆ. ಬಹುಶಃ ಕೆಲ ವರ್ಷಗಳ ತರುವಾಯ ಮಹಾತ್ಮಾ ಗಾಂಧೀಜಿ ಯಂತಹ ರಾಷ್ಟ್ರನಾಯಕರೆಲ್ಲ ದೇವರಾಗುತ್ತಾ ರೇನೋ| ಬಂಗಾಳದಲ್ಲಿ ರವೀಂದ್ರನಾಥ ಠಾಗೋರ್‌, ಸುಭಾಸ್‌ಚಂದ್ರ ಬೋಸರು ಈಗಾ _ ಗಲೇ ದೇವರಂತೆ ಪೂಜಿಸಲ್ಪಡುತ್ತಿದ್ದಾರೆ. ಪ್ರಾಯಶಃ ಹಿಂದೆ ಶ್ರೀಕೃಷ್ಣ ಕೂಡ ಇವರಂ ತೆಯೇ ರಾಷ್ಟ್ರ ನಾಯಕನಾಗಿರಬೇಕು. 61 ನೀವೊಂದು ವೇಳೆ ನಾನು ದೇವರನ: ನೋಡಿದ್ದೇನೆಯೇ ಎಂದು ಕೇಳಿದರೆ ಅದಕ್ಕ ತ್ತರ - ಹೌದು! ನಾನು ದೇವರನ್ನು ಕಂಡಿ ದ್ದೇನೆ. ನಾನು ನೋಡಿರುವುದು ಇಬ್ಬರು ದೇವ ರನ್ನು. ಅವರು ನನಗೆ ಪ್ರತಿಯೊಂದನ್ನೂ ದಯ ಪಾಲಿಸಿದ್ದಾರೆ. ದುರ್ದೈವವಶಾತ್‌ ಒಬ್ಬ ದೇವ ರನ್ನು ನಾನು ಕಳೆದುಕೊಂಡಿದ್ದೇನೆ. ಆದರೆ ಇನ್ನೊಬ್ಬರು ಜೀವಂತವಾಗಿದ್ದಾರೆ. ಅವರು ಬೇರಾರೂ ಅಲ್ಲ, ನನ್ನ ತಂದೆ ಮತ್ತು ನನ್ನ ತಾಯಿ. ಅವರು ಪ್ರತಿಯೊಬ್ಬರನ್ನೂ ಪ್ರೀತಿಸಲು ಮತ್ತು ಕಠಿಣವಾಗಿ ದುಡಿಯಲು ಕಲಿಸಿದರು. ಬಹುಪಾಲು ಧರ್ಮಗಳು ಇತರ ಧರ್ಮಗಳ ಜನಪ್ರಿಯತೆಯನ್ನು ಕುಗ್ಗಿಸಲು ಅಥವಾ ಅವು ಗಳ ಪ್ರಾಮುಖ್ಯತೆಯನ್ನು ತಗ್ಗಿಸಲು ಯತ್ನಿಸು ತ್ತವೆ. ಸತ್ಯದ ಮೇಲೆ ತಮ್ಮದೇ ಸರ್ವಾಧಿಕಾರ ವೆಂದೂ ಉಳಿದವು ಅಪೂರ್ಣವೆಂತಲೂ ಈ ಧರ್ಮಗಳು ಪ್ರತಿಪಾದಿಸುತ್ತವೆ. ಅದಕ್ಕೆಂತಲೇ ನಾನು ರಾಮಕೃಷ್ಣ ಪರಮಹಂಸರನ್ನು ಗೌರವಿ ಸುತ್ತೇನೆ. ಎಲ್ಲರ ದೃಷ್ಟಿಕೋನಗಳೂ ಸರಿ; - ಅವರೆಲ್ಲ ಒಂದೇ ಸತ್ಯದೆಡೆ ಭಿನ್ನ ಮಾರ್ಗಗಳಲ್ಲಿ ಸಾಗುತ್ತಿದ್ದಾರೆ ಎನ್ನುತ್ತಾರೆ ಪರಮಹಂಸರು. ಜನತೆಯನ್ನು ಇಬ್ಭಾಗಿಸುವ ಯಾವುದೇ ಸಂಕು ಚಿತ ಬುದ್ಧಿಯ ಧರ್ಮವನ್ನು ನಾನು ಸಂಘಟಿತ ಅಪರಾಧವೆಂದು ಪರಿಗಣಿಸುತ್ತೇನೆ. ಭಾರತದಲ್ಲಿ ಜನರು ಧರ್ಮದ ಹೆಸರಿನಲ್ಲಿ ಹತ್ಯೆಗೊಳಗಾಗುತ್ತಿದ್ದಾರೆ. ಬ್ರಿಟಿಷರಿಗೆ ಮೊದ ಮೊದಲು ಇದು ಅರ್ಥವಾಗಲಿಲ್ಲ. ಆದರೆ ಗೋಮಾಂಸ ಹಾಗೂ ಹಂದಿಯ ಮಾಂಸದ ಕುರಿತಾಗಿ ವಿವಾದವೆದ್ದಾಗ. ಬ್ರಿಟಿಷರಿಗೆ ಈ ರಹಸ್ಕದ ಅರಿವಾಯಿತು. ಆಗಿನಿಂದ ಭಾರತ ವನ್ನು ನಿಯಂತ್ರಿಸಲು ಧರ್ಮಗಳನ್ನು ವಿಭಜಿಸ ಬೇಕೆಂಬುದನ್ನು ಅವರು ಕಲಿತರು. ರಾಷ್ಟ್ರ ಎಭಜ ನೆಯಾದದ್ದೂ ಹೀಗೆಯೇ. ನಾನಿದನ್ನು ೧ - ಬಾಂಬು ಎಂದು ಕರೆಯುತ್ತೇನೆ. ನಮ್ಮ ರಾಷ್ಟ್ರವನ್ನು ಹಾಳುಗೆಡಹುತ್ತಿರುವುದೇ ಈ 'ಧ ರ್ಮಬಾಂಬು' [Religion Bomb]. 62 ಅಡವಿಯೇನೋ ಚಿಂದವಿದೆ, ನಿಬಿಡವೂ ಭಯಂಕರ, ವಚನವನ್ನಿ ತ್ತಿರುವೆನು, ನಾನು ಅದರ ಕಿಂಕರ, ಮಲಗಬೇಕು, ಅದಕೂ ಮುಂಚೆ ಸಾಗಬೇಕು ಬಹುದೂರ 9 ರುಬರ್ಟ್‌ ಫ್ರಾಸ್ಟ್‌ ಧರ್ಮ ಹಾಗೂ ವಿಜ್ಞಾನಗಳೆರಡೂ ಇಂದ್ರ ಜಾಲ ಮೂಲದಿಂದಲೇ ಬಂದಿವೆ. ಆದರೆ ಐಂದ್ರ ಜಾಲಿಕರಾದ ನಾವಿಂದು ಇಂದ್ರಜಾಲವನ್ನು ಮನ ರಂಜನೆಯ ಹೊರತು ಬೇರಾವುದಕ್ಕೂ ಬಳಸು ತ್ತಿಲ್ಲ. ಇದನ್ನು ಯಾರಾದರೂ ವಿಭೂತಿ, ಶಿವ ಲಿಂಗಗಳನ್ನು ಸೃಷ್ಟಿಸಿ ಜನರನ್ನು ಮರಳುಮಾ ಡುವುದಕ್ಕೆ ಬಳಸಿದರೆ ಅದು ತಪ್ಪಾಗುತ್ತ ದೆ. ಈ ತಂತ್ರವನ್ನು ನಾವು ಮಾಡಬಲ್ಲೆವು. ನಾನೊಂದೇ ಏಕೆ, ನಾನು ಅಧ್ಯಕ್ಷನಾಗಿರುವ “ಭಾರತೀಯ ಐಂದ್ರಜಾಲಿಕರ ಸಂಘ' [Indian Association ot Magicians]ದ ಹತ್ತು ಸಾವಿರ ಸದಸ್ಯರೂ ಇದನ್ನು ಮಾಡಬಲ್ಲರು. ಲವಣ ತಂತ್ರವೆಂದು ಕರೆಯಲಾಗುವ ಇದು ಬಹಳ ಹಳೆಯ ಚಮ ತ್ಕಾರ. ಶಿವಲಿಂಗವನ್ನು ಸೃಷ್ಟಿಸುವ ತಂತ್ರಮಾತ್ರ ಇದಕ್ಕಿಂತ ತುಸು ಭಿನ್ನವಾದದು; ಕೊನೆಯಿಲ್ಲ ದಂತೆ ಕಲ್ಲಿನ ಗೋಲಿಗಳನ್ನು ಬಾಯಿಯಿಂದ ಹೊರತೆಗೆಯಬಹುದು. ಇಂಥ ಜನ ತಮ್ಮ ವಿದ್ಯಾವಂತ ಶಿಷ್ಕಗಣವನ್ನು ತೋರಿಸಿ "ನೋಡಿ, ಆ ವಿಜ್ಞಾನಿ, ಈ ಸಾಹಿತಿ, ವಕೀಲರೆಲ್ಲ ನನ್ನನ್ನು ನಂಬುತ್ತಾರೆ' ಎಂದು ಪ್ರಚುರ ಪಡಿಸುತ್ತಾರೆ. ನಾನು ಬಾಕ್ಸಿಂಗ್‌ನಲ್ಲಿ ' ಐನ್‌ಸ್ಟೈನ್‌ಗೆ ಸವಾಲು ಹಾಕಬಲ್ಲೆ. ಆತನೊಬ್ಬ ಮಹಾನ್‌ ವಿಜ್ಞಾನಿಯಾದ ಮಾತ್ರಕ್ಕೆ ಬಾಕ್ಸಿಂಗ್‌ನ್ನೂ ಕಲಿತಿ ರಬೇಕೆಂದಿಲ್ಲ. ಇವರು ತೋರಿಸುವ "ದೊಡ್ಡ ಮನುಷ್ಯ' ನಿಜವಾಗಿಯೂ ಇವರ ಶಿಷ್ಯನಾಗಿರು ವುದಿಲ್ಲ. ಇಂಥ ದೊಡ್ಡ ವ್ಯಕ್ತಿಯ ಮೂರ್ಯತನ ಮಾತ್ರ ಇವರ ಶಿಷ್ಕನೆನಿಸಿರುತ್ತದೆ. ೪ ಕಸ್ತೂರಿ a, ಗ್ರ೦ಥ ಸಂಪಾದನೆಯೆಂಬ ಶೀರ್ಷಿಕೆಯನ್ನು ಓದಿದ ಕೂಡಲೇ ಯಾವುದೋ ಮಾಂಧಾತ ರಾಯನ ಕಾಲದ ಗ್ರಂಥದ ಸಂಶೋಧನೆಯ ಕುರಿತು ಕೊರೆಯುತ್ತಿದ್ದಾನೆಂದು ತಿಳಿಯಬೇಡಿ. ನಾನು ಆ ಗ್ರಂಥಗಳ ಸಂಪಾದನೆ ಮಾಡ ಹೊರ ಟಿಲ್ಲ. ನನ್ನ ಸಂಗ್ರಹದಲ್ಲಿರುವ ಗ್ರಂಥಗಳ ಸಂಪಾದನೆ ಕುರಿತು ಹೇಳುತ್ತಿದ್ದೇನೆ. ಒಂದು ಕಾಲದಲ್ಲಿ ಪುಸ್ತಕವೆಂದರೆ ಮಸ್ತಕ ತಿರುಗಿಸುತ್ತಿದ್ದ ನನಗೆ ಓದುವ ಹವ್ಯಾಸ ಪ್ರಾರಂ ಭವಾಯ್ತು. ಎಂ.ಎಸ್‌. ಪುಟ್ಟಣ್ಣನವರ ಮೊದಲ ಕಾದಂಬರಿ “ಮಾಡಿದ್ದುಣ್ಣೋ ಮಹಾರಾಯ' ದಿಂದ ಹಿಡಿದು ಇತ್ತೀಚೆಗೆ ಬರುತ್ತಿರುವ "ಬರೆದ ದ್ದೋದೊ ಭೀಮರಾಯ'ರ ವರೆಗಿನ ಪುಸ್ತಕಗಳ ನ್ನೆಲ್ಲಾ ಓದಿದ್ದಾಯ್ತು. ಈಗಿನಂತೆ ಆಗ ಬಡಾವ ಣೆಗಳಲ್ಲೆಲ್ಲಾ ಪುಸ್ತಕಾಲಯಗಳು ಇರಲಿಲ್ಲ. ಇದ್ದ ಕೆಲವು ಶಾಲಾಕಾಲೇಜು ಪುಸ್ತಕಭಂಡಾರ ಗಳಲ್ಲಿಯ ಗಳಗನಾಥರ, ಶರಚ್ಚಂದ್ರರ ಅನುನ: ದಿತ (ಹಿಂದುಮುಂದು ಹರಿದ) ಸಾಮಾಜಿಕ ಕಾದಂಬರಿಗಳ ಪರಿಚಯವೂ ನನಗಾಯ್ತು. ಕ್ರಮೇಣ ನನಗೆ ಆಗಾಗ ಪುಸ್ತಕಗಳನ್ನು . ಕೊಳ್ಳುವ ಪ್ರವೃತ್ತಿಯೂ ಬೆಳೆಯಿತು. ಎರಡೂ ವರೆ ದಶಕಗಳ ಹಿಂದಿನ ಸಂಗತಿಗಳು ಇವು. ಈಗಿನಂತೆ ಪುಸ್ತಕಗಳ ಬೆಲೆ ಗಗನಕ್ಕೇರಿರಲಿಲ್ಲ. ಆದಾಗ್ಯೂ ನಾನು ಅಂದು ಹೊಸಪುಸ್ತಕಗಳನ್ನು ಕೊಳ್ಳಲು ಹೋಗದೆ ಸೆಕೆಂಡ್‌ಹ್ಯಾಂಡ್‌ ಪುಸ್ತಕಗ ಅಗಸ್ಟ್‌ 1992 ೦೫ ಸಾಸಾನಸೆ ಅ ನೀರಗುಂದ ಕೇಶವಮೂರ್ತಿರಾವ್‌ ಳನ್ನೇ ಖರೀದಿಸುತ್ತಿದ್ದೆ. ಪ್ರತಿ ಭಾನುವಾರ ಬೆಳಿಗ್ಗೆ ಬಳೇಪೇಟೆ ಚಿಕ್ಕ ಪೇಟೆಯ ಹಳೇ ಪುಸ್ತಕದ ಅಂಗಡಿಗಳಿಗೆ ತಪ್ಪದೇ ಭೇಟಿಕೊಡುತ್ತಿದ್ದ ಕಾಲವೊಂದಿತ್ತು. ಆ ಸಂದ ರ್ಭದಲ್ಲಿ ದೊರೆತ ಅಪೂರ್ವ ಪುಸ್ತಕಗಳ ಸಂಗ್ರಹ ನನ್ನಲ್ಲಿದೆ. ಒಮ್ಮೊಮ್ಮೆ ಅಪರೂಪದ ಪುಸ್ತಕಗಳು ದೊರೆತಾಗ ನಿಧಿ ದೊರೆತಷ್ಟು ಸಂತಸ. ಆದರೂ ಅದನ್ನು ತೋರಗೊಡದೆ ಆಲಸ್ಯದಿಂದಲೇ ಪುಸ್ತಕದ ಬೆಲೆಯನ್ನು ವಿಚಾರಿ” ದಾಗ ಆ ಪುಸ್ತಕದ ಮಾಲೀಕ ನನ್ನನ್ನೂ ಪುಸ್ತಕ ವನ್ನೂ ಆಪಾದಮಸ್ತಕ ನೋಡಿ ಅದರ ಬೆಲೆ 4 ಕಾಚ 1 ಗ್ರಂಥವನ್ನು 'ಸಂಪಾದಿಸುತ್ತಿದ್ದ'. ಇಂದಿನ ದಿವಸಗಳಲ್ಲಿ ಹೊಸ ಪುಸ್ತಕಗಳನ್ನು ಕೊಂಡು ಓದುವುದೆಂದರೆ ಸಾಹಸದ ಕೆಲಸವೇ ಸರಿ! "ಪುಸ್ತಕಗಳನ್ನು ಕೊಂಡು ಓದಿ,' "ಪುಸ್ತಕ ಗಳನ್ನು (ಕನ್ನಡ) ಉಡುಗೊರೆಯಾಗಿ ನೀಡಿ' - ಇತ್ಯಾದಿ ಘೋಷಣೆಗಳು ಕೇಳಿಬರುತ್ತಿ ವೆಯಾ ದರೂ ಕೊಂಡು ಓದುವ ಕನ್ನಡ ಜನತೆ ಕಡಿಮೆ. ಹೆಚ್ಚು ಬೆಲೆಯ ಪುಸ್ತಕಗಳನ್ನು ಸಾರ್ವಜನಿಕ . ಗ್ರಂಥಾಲಯದಿಂದ ಎರವಲು ತಂದು ಓದುವ ಚಪಲ ತೀರಿಸಿಕೊಳ್ಳಬೇಕು. ಆದಾಗ್ಯೂ ಅಪರೂ ಪಕ್ಕೆ ಪುಸ್ತ ಕಗಳನ್ನು ಕೊಳ್ಳುತ್ತೇನೆ. ಆ ಕಾಲದಲ್ಲಿ ನಾನು ಸಂಪಾದಿಸಿದ ಗ್ರಂಥಗಳ ಸಿಂಹಾವಲೋಕನ ಮಾಡಿದಾಗ ಇಂದಿಗೂ ನನಗೆ ಅತ್ಯಾಶ್ಚರ್ಯವೆನಿಸುತ್ತ ದೆ. ಪ್ರತಿ ಭಾನುವಾರ ಬೆಳಿಗ್ಗೆ ಬಗಲಿಗೆ ಚೀಲ ಏರಿಸಿ ಪೇಟೆ ಕಡೆ ಹೊರಟೆನೆಂದರೆ ಸಂಜೆಯ ವೇಳೆಗೆ ಯಾವುದಾದರೂ ಗ್ರಂಥ ಸಂಪಾದನೆ ಯಾಗಲೇಬೇಕು. ಹಳೆಯ ಗ್ರಂಥ ರಾಶಿಯಲ್ಲಿ ಕಿಟ್ಟೆಲ್‌ ಕೋಶ'ವೋ "ಕಾಮಶಾಸ್ತ್ರ'ದ ಗ್ರಂಥವೋ ದೊರೆತರೆ ಆಶ್ಚರ್ಯವಿಲ್ಲ. ಅಂದಿನ ಪೇಟೆಯಲ್ಲಿಯ ಅರಳಿಮರದ ಕೆಳ ಗಿನ ಪುಸ್ತಕದ ಅಂಗಡಿಗಳೆಂದರೆ ನನ್ನ ಪಾಲಿನ ಬೋಧಿವ ೈಕ್ಷದಂತೆ. ಇವತ್ತಿಗೂ ನನ್ನ ಗ್ರಂಥ ರಾಶಿಯಲ್ಲಿ ಹೊಸದಾಗಿ ಕೊಂಡ ಪುಸ್ತಕಗಳೊಂ ದಿಗೆ ಹೋಲಿಸಿದಾಗ ಹಳೆಯ ಪುಸ್ತಕದ ಅಂಗಡಿ ಗಳಲ್ಲಿ ದೊರೆತ ಪುಸ್ತಕಗಳೇ ಅಮೂಲ್ಯವೆನ್ನ ಬಹುದು. ನನ್ನಲ್ಲಿಯ ಕೆಲವು ಪುಸ್ತಕಗಳಲ್ಲಿ ಹೆಸರಾಂತ ವ್ಯಕ್ತಿಗಳ ಸಹಿಗಳಲ್ಲದೇ "ವಿನಯಪೂರ್ವಕ', "ವಿಶ್ವಾಸಪೂರ್ವಕ' ಎಂಬ ಒಕ್ಕಣೆ ಇರುವ ಪುಸ್ತಕ ಗಳೂ ಉಂಟು. ಕೆಲವು ಪುಸ್ತಕಗಳಲ್ಲಿ ಓದುಗರ ಟೀಕೆ, ಟಿಪ್ಪಣಿ, ಅಡಿಗೊಲು, ಪ್ರಶ್ನಾರ್ಥ, ಆಶ್ಚರ್ಯಕರ ಚಿಹ್ನೆಗಳಲ್ಲದೇ '"33ನೇ ಪುಟ ನೋಡಿ'', ""66ನೇ ಪುಟ ನೋಡಿ'' ಎಂದು ಓದುಗರನ್ನು ಸಸ್ಪೆನ್ಸ್‌ನಲ್ಲಿಟ್ಟು ಕೊನೆಯ ಪುಟ ದವರೆಗೂ ಕೊಂಡೊಯ್ದು ""ಅಯ್ಯೋ ಗುಗ್ಗು'' ಎಂದು ಮೂರ್ಪರನ್ನಾಗಿಸುವ ಪುಸ್ತಕಗಳೂ ಉಂಟು. ಹಳೇ ಪುಸ್ತಕದಲ್ಲಿ ದೊರೆತ ಅ.ನ.ಕೃ. ರವರ “ಕರ್ಣಾಟಕದ ಕಲಾವಿದರು' ಭಾಗ-2 (1952ರ ಮುದ್ರಣ) ಬೆಲೆ ನಾಲ್ಕು ರೂಪಾಯಿ ಹದಿನೈ ದಾಣೆ. ನನಗೆ ದೊರೆತದ್ದು ಒಂದೂವರೆ ರೂಪಾ ಯಿಗೆ1 ಈ ಪುಸ್ತಕ ಟೈಲರ್‌ ಒಬ್ಬನ ಬಳಿ ಇತ್ತೆಂದು ಕಾಣುತ್ತದೆ. ಕರ್ಣಾಟಕದ ಅಪರೂ ಪದ 27 ಕಲಾವಿದರ 58 ವಿವಿಧ ಚಿತ್ರಗಳನ್ನೊಳ ಗೊಂಡ ಈ ಪುಸ್ತಕದಲ್ಲಿ ಆ ಟೈಲರ್‌ ಮಹಾ ಶಯ ಶರಟು ಪ್ಯಾಂಟುಗಳ ಉದ್ದಳತೆಯನ್ನು- ಪೆನ್ನಿಲ್ಲಿನಿಂದ ನಮೂದಿಸಿದ್ದಾನೆ! ಆದಾಗ್ಯೂ ಪುಸ್ತಕವನ್ನು ಓದಿ ಅಲ್ಲಲ್ಲಿ ರಾಯರ ಬರವಣಿ ಗೆಗೆ ಪೆನ್ಸಿಲ್ಲಿನಲ್ಲಿ ಅಡಿಗೀಟು ಹಾಕಿದ್ದಾನೆ. ಕನ್ನಡದ ಗ್ರಂಥ ಪ್ರಕಾಶನದಲ್ಲಿ ಧಾರವಾ ಡದ ಮನೋಹರ ಗ್ರಂಥಮಾಲೆಯ ಪ್ರಕಟಣೆ ಗಳು ಇಂದಿಗೂ ಪ್ರಬುದ್ಧ. ಆ ಗ್ರಂಥಮಾಲೆ ಕಸ್ತೂರಿ ಯಲ್ಲಿ ಪ್ರಕಟವಾದ ನಾ. ಕಸ್ತೂರಿಯವರ "ಚಕ, ದೃಷ್ಟಿ', ಅ.ನ.ಕ ರವರ ಬೃಹತ್‌ ಕಾದಂಬರಿ "ನಟಸಾರ್ವಭೌಮ'ದ 2-3ನೇ ಭಾಗಗಳು ಅಲ್ಲದೆ "ನಾನಿಯ ಕಾದಂಬರಿ' ಮುಂತಾದ ಮೊದಲ ಮುದ್ರಣದ ಪುಸ್ತಕಗಳು ನನ್ನ ಸಂಗ್ರಹ ದಲ್ಲಿವೆ. ನನ್ನಲ್ಲಿರುವ ಅಂದಿನ ಪುಸ್ತಕಗಳಲ್ಲಿ ಕೆಲವು ಇಂದು ಮರು ಮುದ್ರಣಗಳನ್ನು ಕಂಡಿವೆ. ಆದರೆ ಅಂದಿನ ಬೆಲೆಗೆ ಇಂದಿನ ಬೆಲೆಯನ್ನು ಹೋಲಿಸು ವಂತಿಲ್ಲ. ಡಾ.ಶಿವರಾಮ ಕಾರಂತರ 'ಗ್ನಾನ' 1947ರಲ್ಲಿ ಮುದ್ರಣವಾದದ್ದು. ಮುಖಪುಟ ಹರಿದಿದೆ. ಕಾರಂತರ ಸಹಿ ಇದೆ. ಕೇವಲ 40 ಪೈಸೆಗೆ ಕೊಂಡಿದ್ದೆ. ಅವರ ಇನ್ನೊಂದು ಕಾದಂ ಬರಿ "ಮುಗಿದ ಯುದ್ಧ' (1948ರಲ್ಲಿ ಎರಡನೇ ಮುದ್ರಣ, ಬೆಲೆ ನಾಲ್ಕು ರೂಪಾಯಿ) ಒಂದು _ ರೂಪಾಯಿಗೆ ಕೊಂಡಿದ್ದೇನೆ. ಆ ದಿವಸಗಳಲ್ಲಿ “ಒಂದು ರೂಪಾಯಿ'ಗೆ ಎಂದರೆ ದುಬಾರಿ ಬೆಲೆ ಯಲ್ಲವೆ? ಆದಾಗ್ಯೂ ಅಷ್ಟು ಮೌಲಿಕ ಪುಸ್ತಕಕ್ಕೆ ಆ ಬೆಲೆಯೇನು ಹೆಚ್ಚಲ್ಲ. ಮೈಸೂರು ಒಡೆಯರ ಇತಿಹಾಸದ ಮೇಲೆ ನಾಟಕಗಳನ್ನು ಬರೆದಿರುವ "ಸಂಸರ' ನಾಟಕ ಗಳನ್ನು ಕೆಲವು ವರ್ಷಗಳ ಹಿಂದೆ ಕರ್ನಾಟಕ ನಾಟಕ ಅಕಾಡೆಮಿಯವರು ಒಂದೇ ಸಂಪುಟ ದಲ್ಲಿ ಸಂಪಾದಿಸಿದ್ದಾರೆ. ನನಗೆ ಸಂಸರ ಈ ನಾಟಕಗಳು ಬಿಡಿಬಿಡಿಯಾಗಿ (ವಿಜಯನಾರ ಸಿಂಹ, ವಿಗಡ ವಿಕ್ರಮರಾಯ, ಬೆಟ್ಟದ ಅರಸು) ಅತಿ ಕಡಿಮೆ ಬೆಲೆಯಲ್ಲಿ ಸಿಕ್ಕಿವೆ. ನನ್ನ ಗ್ರಂಥ ಸಂಪಾದನ ಕಾರ್ಯದಲ್ಲಿ ಪುಸ್ತ ಕಗಳು ಹಳೆಯದಾದಷ್ಟು ಅವಕ್ಕೆ ಮಹತ್ವ ಹೆಚ್ಚು ಎನ್ನುವ ಹುಚ್ಚೂ ಅಂದು ನನ್ನಲ್ಲಿ ಹೇಗೋ ಬೇರೂರಿತ್ತು. ಅದರ ಫಲವಾಗಿ ಹರಿಶ್ಚಂದ್ರ ಕಾವ್ಯ, ಕಾದಂಬರೀ ಸಂಗ್ರಹ, ಅನುಭವಾಮ ತ, ಶಾಸನ ಪದ್ಯಮಂಜರಿ, ವಡ್ಡಾರಾಧನೆ ಹೀಗೆ . ಇನ್ನೂ ಕೆಲವು ಗ್ರಂಥಗಳು ಸೇರಿವೆ. ನಿರಂಜನರ "ಐದು ನಿಮಿಷ', "ಪುಷ್ಪಹಾರ', "ಕಾಲಕ್ಷೆ €ಪ' ರಾಜರತ್ನಂರವರ "ಮಹಾಕಲಿ ಅಗಸ್ಟ್‌ 1992 ದ 2 HT ಗ್ಗ us rT ಪ್‌ ಡ್‌ 3 rr) “ಇದ್ದ ಒಂದು ಸೈಟನ್ನೂ ಮಾರಿಬಿಟ್ಟೆ...'' “ಯಾಕೆ? "`ನನ್ನ ಮಗನನ್ನು ಎಲ್‌.ಕೆ.ಜಿ.ಗೆ ಸೇರಿಸಿದೆ ಕಣಯ್ಯಾ... '' ಪುರುಷ ಸರಸ್ವತಿ', "ಸಂಸಕವಿ', ಬೇಂದ್ರೆಯವರ “ನಿರಾಭರಣ ಸುಂದರಿ', ದೇವುಡುರವರ "ಮೀಮಾಂಸ ದರ್ಪಣ' ಗ್ರಂಥಗಳೆಲ್ಲ ಆ ಹಳೆಯ ಪುಸ್ತಕಗಳ ರಾಶಿಯಿಂದಲೆ ನಾನು ಹಕ್ಕಿ ತೆಗೆದಂಥವು. ಇಂದಿಗೂ ನಿತ್ಯನೂತನವಾಗಿರುವ ಡಿ.ವಿ.ಜಿ. ಯವರ ಆ"ಅನ್ತಃಪುರ ಗೀತೆ (ಮೊದಲ ಮುದ್ರಣ 1950), "ಶ್ರೀರಾಮ ಪರೀಕ್ಷಣಂ' “ನಿವೇದನೆ' ಸಹ ಗ್ರಂಥ ಸಂಪಾದನೆಯ ಫಲವೆ! ಅಂದಿನಿಂದ ಇಂದಿನವರೆಗೂ ನನ್ನ ಗ್ರಂಥ ಸಂಪಾದನೆಯ ಕಾರ್ಯ ಅವ್ಯಾಹತವಾಗಿ ನಡೆ ಯುತ್ತಲೆ ಇದೆ. ಆದರೆ ಅತಿ ಹೆಚ್ಚು ಬೆಲೆ ಕೊಟ್ಟು ಕೊಂಡ ಹಳೆಯ ಪುಸ್ತಕವೆಂದರೆ ಅ.ನ.ಕೃ. ರವರ ""ಸಾಹಿತ್ಯ ಮತ್ತು ಕಾಮ ಪ್ರಚೋದನೆ.'' 1960 ರಲ್ಲಿ ಎರಡನೆ ಮುದ್ರಣ ಕಂಡ ಈ ಪುಸ್ತಕದ ಮೂಲ ಬೆಲೆಯೇ ಎರಡೂವರೆ ರೂಪಾಯಿ. ಆ ಕಾಲಕ್ಕೆ ನಾನು ಆ ಪುಸ್ತಕವನ್ನು ಒಂದೂವರೆ ಯಷ್ಟು ಜಾಸ್ತಿ ಬೆಲೆ ಕೊಟ್ಟು ಕೊಂಡುಕೊಂಡೆ. ಕನ್ನ ಡ ಭಾಷೆಯ ಪುಸ್ತಕಗಳಲ್ಲ ದೇ ಬೇರೆ (ಭಾರತೀಯ) ಅನುವಾದ ಗ್ರಂಥಗಳೂ, ಇಂಗ್ಲೀಷ್‌ ಭಾಷೆಯ ಕೆಲವು ಪುಸ್ತಕಗಳೂ ಈ ಪಟ್ಟಿಯಲ್ಲಿ ಸೇರಿವೆ. ಇದೆಲ್ಲ ನನ್ನ ಗ್ರಂಥ ಸಂಪಾದನೆಯ ತೃಪ್ತಿಕರ ಫಲಿತಾಂಶ ಅಲ್ಲವೆ? ಇದಕ್ಕಿಂತ ಇನ್ನೆಂಥ ಸಿರಿ ಬೇಕು? [3 65 ಸಾ ಪ್ರತಿಭಾ ಕಿಣಿಯ ಅಪೂರ್ವ ನಿಶ್ಶಬ್ದ ಲೋಕ ಹಕ್ಕಿಯ ಚಿಲಿಪಿಲಿ ಹಾಡು ಆಕೆಗೆ ಅಪರಿಚಿತ. ವಾಹನಗಳ ಕರ್ಕಶ ಸದ್ದು ಕೂಡ ಆಕೆಯಿಂದ ದೂರ. ಆಕೆ ನಿಶ್ಶಬ್ದ ಲೋಕದಲ್ಲಿ ಬದುಕುತ್ತಾಳೆ, ಆದರೂ ಆಕೆ ಏಕಾಂಗಿಯಲ್ಲ. ಆ ಲೋಕದಲ್ಲಿ ಸಂಗೀತವಿಲ್ಲ, ನೋವಿನ ಆಕಂದ್ರನವೂ ಇಲ್ಲ. ಗಾಳಿ ಪಿಸುಗುಡುವುದಿಲ್ಲ, ನೋವು ನರಳಿಕೆಗ ೪ಿಲ್ಲ. ಆದರೆ ಇವೆಲ್ಲವನ್ನೂ ಮೀರಿದ ಬದುಕಿನ ಲಯವನ್ನು ಆಕೆ ಅರಿತಿದ್ದಾಳೆ. ಶಬ್ದಗಳಿಗೆ ಸ್ಪಂದಿ ಸುವ ಅಗತ್ಯವಿಲ್ಲದ ಆಕೆ ಭಾವನೆಗಳನ್ನು ಓದ ಬಲ್ಲಳು. ಶಬ್ದಕ್ಕಿಂತ ಅದು ಧ್ವನಿಸಬಲ್ಲ ಅರ್ಥವೇ ಆಕೆಯ ಬದುಕು. ದೈಹಿಕ ವಿಕಲತೆಯನ್ನೇ ನೆವ ಮಾಡಿಕೊಂಡು ದಿನವಿಡೀ ಕೊರ ಗುತ್ತ, ಇನ್ನೊಬ್ಬರ ಅನುಕಂಪದ ನೆರಳಲ್ಲಿ ಪರಾವಲಂಬಿಯಾಗಿ ಬದುಕು ಸವೆಸುವ ಅಥವಾ ನಿರಾ ಕರಿಸುವಂಥವರಿಗೆ ಪ್ರತಿಭಾರ ಬದುಕೊಂದು ಹೊಸ ಭರವಸೆ ಯಾಗಿ ನಿಲ್ಲು ತ್ತದೆ. 00 ಸೃಷ್ಟಿಯೇ ಮುನಿದಾಗ, ಮನುಷ್ಯನಿಗೆ ಹುಟ್ಟು ಕೂಡಾ ಶಾಪವಾಗಬಲ್ಲದು. ವಿಧಿ ಕನಿ ಕರಿಸುವುದಿಲ್ಲವಂತೆ. ಪ್ರತಿಭಾ ಕಿಣಿಗೆ ಆದದ್ದು ಇದೇ. ಆಕೆ ಹುಟ್ಟು ಕಿವುಡಿ. ಆಕೆಯ ಬಾಲ್ಯದಲ್ಲಿ ತೊದಲು ನುಡಿ ಇರಲಿಲ್ಲ. ಆಕೆ ಮೂದೇವಿಯಾ ಗಿದ್ದಳು. ಪ್ರೀತಿಯ ಮಾತಿಗೆ, ಗದರಿಕೆಯ ಬಿರು ನುಡಿಗೆ ನಗುವಿನ ಪ್ರತಿಕ್ರಿಯೆ ಮೌನವೊಂದೇ ಆದಾಗ ಅಪ್ಪ ಅಮ್ಮ ಕಂಗಾಲಾದರು.... ಇದು ಅಂದಿನ ಕಥೆ. ಬದುಕಿನ ಅಸಂಗತ ವನ್ನೇ ಸವಾಲಾಗಿ ಸ್ಲೀಕರಿಸಿ, ನಂಬಿಕೆಗಳ ನೆಲೆಗ ಹ ಇಷ್ಟ ಎಷೆ ಟ್ಪನ್ನೇ ಅಲ್ಲಾಡಿಸಿ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಂಡ ಪ್ರತಿಭಾ ಇಂದು ಆತ್ಮ ವಿಶ್ವಾಸಕ್ಕೆ ಇನ್ನೊಂದು ಹೆಸರು. ಲ ""ನನಗೆ ನಾನೇ ಮಾದರಿ'' ಎನ್ನುತ್ತ ಆಕೆ ಮುಗುಳು ನಗುತ್ತಾರೆ. ನಿಮ್ಮ ಮಾತಿಗೆ ಮಾತಾ ಗುತ್ತಾರೆ. ನಿಮ್ಮೆಲ್ಲಾ ಕುತೂಹಲದ ಪ್ರಶ್ನೆಗಳಿಗೆ ಆಕೆಯ ಬಳಿ ಖಚಿತ ಉತ್ತರಗಳಿವೆ. ನಿಮ್ಮ ತುಟಿಗಳ ಚಲನೆಯಿಂದಲೇ ಆಕೆ ಶಬ್ದಗಳನ್ನು ಗ್ರಹಿಸಬಲ್ಲರು, ಪ್ರತಿಕ್ರಿಯಿಸಿ ನಿಮ್ಮನ್ನು ದಂಗು ಬಡಿಸಬಲ್ಲರು! ದೈಹಿಕ ವಿಕಲತೆಯನ್ನೆ ನೆವ ಮಾಡಿಕೊಂಡು ದಿನವಿಡೀ ಕೊರಗುತ್ತಾ, ಇನ್ನೊಬ್ಬರ ಅನುಕಂ ಪದ ನೆರಳಲ್ಲಿ ಪರಾವಲಂಬಿಗಳಾಗಿ ಬದುಕು ಸವೆಸುವ ಅಥವಾ ನಿರಾಕರಿಸುವ ಮಂದಿಗೆ ಇಂದು ಪ್ರತಿಭಾ ಹೊಸ ಪಾಠವಾಗಿದ್ದಾರೆ. ನೋಡುವವರ ಕಣ್ಣಿಗೆ ಯಾವುದೇ ಕೊರತೆ ಇಲ್ಲದಂತೆ ಕಾಣುವ ಈ ಸುಂದರ ಯುವತಿ ಹುಟ್ಟು ಕಿವುಡಿ ಎಂದರೆ ನಂಬಲು ಕಷ್ಟವಾಗು ತ್ತದೆ. ಆದರೆ ಆಕೆಯ ಮಹತ್‌ ಸಾಧನೆ ಅಡಗಿರು ವುದೇ ಈ ವಿಷಯದಲ್ಲಿ. ಸಾಮಾನ್ಯವಾಗಿ ಹುಟ್ಟು ಕಿವುಡರಿಗೆ ಮಾತು ಬರಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಇದೆ. ಆದರೆ ಈ ನಂಬಿಕೆಯನ್ನು ಸುಳ್ಳು ಮಾಡಿ ತೋರಿಸಿರುವ ಪ್ರತಿಭಾ ವೈದ್ಯರಿಗೆ ಸವಾಲಾಗಿ ದ್ದಾಳೆ. ಪ್ರೇಮಾ ಹಾಗೂ ಎಂ.ಜಿ.ಕಿಣಿಯವರ ಮೂರನೇ ಮಗಳಾಗಿ ಹುಟ್ಟಿದ ಪ್ರತಿಭಾ ಎಲ್ಲ ರಂತಿರಲಿಲ್ಲ. ಭಿ ಮಗುವನ್ನು ಕಣ್ಣು, ಮೂಗು ಹಾಗೂ ಗಂಟಲು ತಜ್ಞರ ಬಳಿಗೆ ಕರೆದೊಯ್ದಾಗ ವೃದ್ಯರು ಈಕೆ ಹುಟ್ಟು ಕಿವುಡಿ ಎಂದು ಘೋಷಿಸಿ ದರು. ಆದರೆ ಎಲ್ಲಾ ತಂದೆತಾಯಿಯರಂತೆ ಹತಾಶರಾಗಿ ಕುಳಿತುಕೊಳ್ಳದ ಕಿಣಿ ದಂಪತಿಗಳು ತಮ್ಮ ಮಗಳು ಎಲ್ಲರಂತೆ ಬದುಕಬೇಕು, ಈ ವಿಕಲತೆ ಅವಳ ಭವಿಷ್ಯಕ್ಕೆ ಅಡ್ಡಿಯಾಗಬಾರದು ಎಂದು ನಿರ್ಧರಿಸಿದರು. ಇದಕ್ಕಾಗಿ ಹಲವು ಅಗಸ್ಟ್‌ 1992 2 ಕ್ಯ ks ೫ | | “ಕೆಲವರು ನನಗೆ "ಕಿವಿ ಕೇಳಿಸುವುದಿಲ್ಲ' | ಎಂದು ತಿಳಿದು ಜೋರಾಗಿ ಮಾತನಾಡು ತ್ತಾರೆ. ಸನ್ನೆ ಮಾಡುತ್ತಾರೆ. ಆದರೆ ಅದು ನನಗೆ ಅರ್ಥವೇ ಆಗುವುದಿಲ್ಲ. ಅವರು ಶಬ್ದ ಮಾಡದೆ ಬರಿ ತುಟಿಚಾಲನೆ ಮಾಡಿ ದರೂ ನನಗದು ಅರ್ಥವಾಗುತ್ತದೆ.'' ತ೦ಜೆತ3ಾ೧೨-ಹಸೋಸಶ- ಸೀ ದ್‌ ಓಂ: ೨೦ಸಿ ಪತ 24 ತಜ್ಞರ ಬಳಿ ಹೋದರು. ಆದರೆ ಎಲ್ಲೆಡೆ ದೊರೆ ತದ್ದು ನಕಾರಾತ್ಮಕ ಉತ್ತರ. ಈ ಸಂದರ್ಭದಲ್ಲಿ ಅಮೆರಿಕದ ಜಾನ್‌ ಕೆಸಿ ಕ್ಲಿನಿಕ್‌ ಇವರ ನೆರವಿಗೆ ಬಂದಿತು. ಕಿವುಡ ಮಕ್ಕಳ ತಂದೆತಾಯಿಯರಿಗೆ ನೀಡುವ ಒಂದು ವರ್ಷದ ತುಟಿ ಚಾಲನೆ ಅಭ್ಯಾಸ (ಲಿಪ್‌ ರೀಡಿಂಗ್‌) ತರಬೇತಿ ಪಡೆದ ಪ್ರೇಮಾ ಕಿಣಿಯವರು ತಮ್ಮ ಮಗಳಿಗೆ ಮನೆಯಲ್ಲೇ ತಿಳುವಳಿಕೆ ನೀಡಲಾರಂ ಭಿಸಿದರು. ಇದಕ್ಕೆ ಸಹಾಯಕರಾಗಿ ಮುಂಬ ಯಿಯ ಮಲಬಾರ್‌ಹಿಲ್ಡ್‌ ನ ಇಯರ್‌ ಆಡಿಯೋ ರಿಸರ್ಚ್‌ ಆರ್ಗನೈಸೇಷನ್‌ (EAR) ಮಾಹಿತಿಗಳನ್ನು ಒದಗಿಸಿತು. ""ಈ ತರಬೇತಿ ನೀಡುವ ತಂದೆತಾಯಿಯರಿಗೆ ಅಪಾರ ತಾಳ್ಮೆ ಬೇಕು. ಅದರಲ್ಲೂ ತಾಯಿ ಯಂತೂ ಸಹನೆಯ ಸಾಕಾರಮೂರ್ತಿ ಎನಿಸ ಬೇಕು. ಇದಕ್ಕೆ ಪೂರಕವಾಗಿ ಮನೆ ಮಂದಿ ಯೆಲ್ಲಾ ವರ್ತಿಸಬೇಕು. ಹೀಗಾದಲ್ಲಿ ಮಾತ್ರ ಕಿವುಡು ಮಗು ಸಹ ಎಲ್ಲರಂತೆ ಮಾತನಾಡಲು ಸಾಧ್ಯ. ತಾಳ್ಮೆಕೆಟ್ಟರೆ ಇಡೀ ಯೋಜನೆ ಸಂಪೂರ್ಣ ವಿಫಲವಾಗುತ್ತದೆ'' ಎನ್ನುತ್ತಾರೆ 68 ಎಂ.ಜಿ.ಕಿಣಿ. "" "ಶಬ್ದ'ವೇನೆಂದು ಅರಿಯದ ಮಗು ತುಟಿ ಚಾಲನೆ ಅರ್ಥೈಸಿಕೊಂಡು ಮಾತನಾಡುವುದು ಸುಲಭ ಸಾಧ್ಯವಲ್ಲ. ಪ್ರಾರಂಭದಲ್ಲಿ ಒಂದು ಶಬ್ದ ಕಲಿಸಲು ಆರರಿಂದ ಎಂಟು ಗಂಟೆ ಹಿಡಿ ಯುತ್ತದೆ. ಕಿವುಡು ಮಗುವಿಗೆ ಯಾವುದಾದರೂ ಒಂದು ಭಾಷೆಯಲ್ಲಿ ಮಾತ್ರ ಕಲಿಸಬೇಕು. ಇಲ್ಲ ವಾದರೆ ಗೊಂದಲಕ್ಕೀಡಾಗಿ ಮಗು ಏನನ್ನೂ ಕಲಿಯದಿರುವ ಅಪಾಯವಿದೆ. ಇದನ್ನು ಅರಿತು ಕಷ್ಟಪಟ್ಟು ಕಲಿಸಿದರೆ ಮಗು ತನ್ನ ಅಂಗವಿಕಲತೆ ಮರೆತು ಎಲ್ಲರಂತೆ ತಲೆಯೆತ್ತಿ ಬಾಳಬಹುದು'' ಎಂಬುದು ಕಿಣಿಯವರ ಅಭಿಪ್ರಾಯ. ಮಗುವಿಗೆ ಎರಡು ವರ್ಷವಾಗುವುದರಲ್ಲಿ ಈ ವಿಕಲತೆಯನ್ನು ಅರಿತುಕೊಂಡರೆ ಅವುಗಳಿಗೆ ಕಲಿಸುವುದು ಸುಲಭ. ಐದು ವರ್ಷಗಳ ನಂತರ. ವಾದರೆ ಧ್ವನಿಪೆಟ್ಟಿಗೆ ಸರಿಯಾಗಿ ಕಾರ್ಯ ನಿರ್ವಹಿ ಸದೆ ಮಗು ಸಂಪೂರ್ಣ ಮೂಗ ಹಾಗೂ ಕಿವುಡಾಗಿ ಜೀವನ ಪರ್ಯಂತ ಕಾಲ ತಳ್ಳಬೇಕಾಗು ತ್ತದೆ. ತಾಯಿಯಿಂದ ಈ ತರಬೇತಿ ಪಡೆದ ಪ್ರತಿಭಾ ನಗರದ ಪೂರ್ಣಪ್ರಜ್ಞ ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿಯವರೆಗೆ ಅಭ್ಯಾಸ ಮಾಡಿ ದರು. ಈ ಶಾಲೆಯಲ್ಲಿ ಪ್ರವೇಶ ಪಡೆಯಲು ಕಿಣಿ ದಂಪತಿಗಳು ಸಾಕಷ್ಟು ಕಷ್ಟಪಟ್ಟು ಕೊನೆಗೆ ಯಶಸ್ವಿಯಾದರು. ಆದರೆ ಐದನೇ ತರಗತಿಗೆ ಸೇರಬೇಕಾದಾಗ ಪ್ರತಿಭಾಗೆ 'ಮುಂದೇನು?' ಎಂಬ ಪ್ರಶ್ನೆ ಕಾಡಿತು. ಆಕೆಗೆ ಗೊತ್ತಿರುವುದು ಇಂಗ್ಲಿಷ್‌ ಭಾಷೆಯೊಂದೇ. ಆದರೆ ಐದನೇ ತರಗತಿ ನಂತರ ಮಕ್ಕಳು ಕಡ್ಡಾಯವಾಗಿ ಇನ್ನೆರಡು ಭಾಷೆ ಕಲಿ ಯಬೇಕು. ಪ್ರತಿಭಾಳಿಗೆ ಇದರಿಂದ ವಿನಾಯ್ತಿ ನೀಡಲು ಸಾಧ್ಯವಾಗದ ಕಾರಣ ಆಕೆ ಶಿಕ್ಷ ಣವನ್ನು ಸ್ಮಗಿತಗೊಳಿಸಬೇಕಾದ ಪರಿಸ್ಥಿತಿ ಎದುರಾಯಿತು. ಕೊನೆಗೆ ಗತ್ಯಂತರವಿಲ್ಲದೆ ಒಂಬತ್ತು ವರ್ಷದ ಪ್ರತಿಭಾಳನ್ನು ಅಮೆರಿಕದ ಫ್ಲೋರಿಡಾದಲ್ಲಿರುವ ಲಾಡೆರ್ದಾಲೆ ಓರಲ್‌ಸ್ಕೂಲ್‌ಗೆ ಕಸ್ತೂರಿ ಸೇರಿಸಲು ಎ “A ತೀರ್ಮಾನಿಸಲಾಯಿತು. ಈ ಶಾಲೆಯ ಪಿಖತ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾಳಿಗೆ ವದ್ಯಾರ್ಥಿ ವೇತನವೂ ದೊರೆಯಿತು. ಇಲ್ಲಿ ಐದು ವರ್ಷಗಳ ಕಾಲ ವಿದ್ಯಾಭ್ಯಾಸ ನಡೆಸಿದ ಪ್ರತಿಭಾ ತುಟಿ ಚಾಲನೆ ಹಾಗೂ ಮಾತುಗಾರಿಕೆಯಲ್ಲಿ ಪರಿಣತಿ ಪಡೆದರು. ಇದೇ ವೇಳೆಗೆ ವಿಶೇಷ ತಂತ್ರಜ್ಞಾನದಿಂದ ಕೂಡಿದ ಶ್ರವಣ ಸಾಧನಗ ಳನ್ನು ಬಳಸಿ ಕೆಲವು ಶಬ್ದಗಳನ್ನು ಅರಿತರು. ಇದಾದ ನಂತರ ತಂದೆಯ ಉದ್ಯೋಗದ ನಿಮಿತ್ತ ನೈರೋಬಿಗೆ ತೆರಳಿದ ಪ್ರತಿಭಾಗೆ ಅಲ್ಲಿನ ಶಾಲೆಗಳಲ್ಲಿ ಕಿವಿ ಕೇಳಿಸುವುದಿಲ್ಲ ಎಂಬ ಕಾರಣ ದಿಂದ ಪ್ರವೇಶ ದೊರೆಯುವುದು ಕಷ್ಟವಾ ಯಿತು. ಭಾರತದ ಶಾಲೆಗಳಿಗಿಂತ ಹೇಳಿಕೊಳ್ಳುವ ರೀತಿಯಲ್ಲಿ ಭಿನ್ನವಾಗಿರದ ನೆ ೈರೋಬಿಯಲ್ಲಿ ಕೊನೆಗೂ ಡೆನ್ಯಾನ್‌ ಶಾಲೆಯಲ್ಲಿ ಪ್ರವೇಶ ಗಿಟ್ಟಿ ಸುವುದರಲ್ಲಿ ಪ್ರತಿಭಾ ಯಶಸ್ವಿಯಾದರು. ಈ ಹಂತದಲ್ಲಿ ಭಾರತಕ್ಕೆ ಮರಳಿದ ಪ್ರತಿಭಾ ಬೆಂಗಳೂರಿನ ಮೌಂಟ್‌ ಕಾರ್ಮೆಲ್‌ ಕಾಲೇಜ್‌ ನಲ್ಲಿ ಗೃಹವಿಜ್ಞಾನ ಪದವಿ ಗಳಿಸಿದರು.” ""ನಾನು ಪ್ರತಿ ತರಗತಿಯಲ್ಲೂ ಮೊದಲ ಬೆಂಚ್‌ ನಲ್ಲಿ ಕುಳಿತು ಅಧ್ಯಾಪಕರ ತುಟಿ ಚಾಲನೆ ಗಮನಿ 'ಸುತ್ತಿದ್ದೆ. ಹೀಗಾಗಿ ನನಗೆ ಅಭ್ಯಾಸ ಮಾಡಲು ಎಂದೂ ಕಷ್ಟವಾಗಲಿಲ್ಲ. ಇದಕ್ಕೆ ಬೆಂಬಲವಾಗಿ ನನ್ನ ಸ್ನೇಹಿತೆಯರು ಸಹಾಯ ಮಾಡಿದರು'' ಎಂದು ಪ್ರತಿಭಾ ಅಂದಿನ ದಿನಗಳನ್ನು ನೆನಪಿಸಿ ಕೊಳ್ಳುತ್ತಾರೆ. ""ಕೆಲವರು ನನಗೆ ಕಿವಿ ಕೇಳಿಸುವುದಿಲ್ಲ ಎಂದು ತಿಳಿದು ಜೋರಾಗಿ ಮಾತನಾಡುತ್ತಾರೆ. ಸನ್ನೆ ಮಾಡುತ್ತಾರೆ. ಆದರೆ ಅದು ನನ ಅರ್ಥವೇ ಆಗುವುದಿಲ್ಲ. ಅವರು ಶಬ್ದ ಮಾಡದೆ ಬರಿ ತುಟಿಚಾಲನೆ ಮಾಡಿದರೂ ನನಗೆ ಅರ್ಥವ ಗುತ್ತದೆ'' ಎನ್ನುವ ಪ್ರತಿಭಾ ಇಂತಹ ಮಕ್ಕಳ ಪಾಲಿಗೆ ಆಶಾ ಕಿರಣವಾಗಿದ್ದಾರೆ. ""ನನ್ನಂತೆ ಇರುವವರು ಮುಂದೆ ಬರಬೇಕು ಮನಸಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನಾನೇ ಅತ್ಯುತ್ತಮ ಉದಾಹರಣೆ. ನಾನು ಆತ್ಮವಿಶ್ವಾಸದಿಂದ ಸ್ವಾವಲಂಬಿಯಾಗಿ ಬಾಳಲು ನನ್ನ ಪೋಷಕರೇ ಕಾರಣ'' ಎಂದು ಹೆಮ್ಮೆಯಿಂದ ನಗುತ್ತಾರೆ ಪ್ರತಿಭಾ. ಸಾಮಾನ್ಯ ಶಾಲೆಯಲ್ಲಿ ಎಲ್ಲಾ ಮಕ್ಕಳಂತೆ ಶಿಕ್ಷಣ ಪಡೆದ ರಾಜ್ಯದ ಪ್ರಥಮ ಅಂಗವಿಕಲ ವಿದ್ಯಾರ್ಥಿನಿ ಪ್ರತಿಭಾ. ತಮ್ಮ ಮಗಳನ್ನು ಸ್ವಾವಲಂಬಿಯಾಗಿ ಬೆಳೆ ಸಿದ ಪ್ರೇಮಾ ಕಿಣಿಯವರು ತಮ್ಮ ಬಿಡುವಿನ ವೇಳೆಯನ್ನು ಕಿವಿಡು ಮಕ್ಕಳಿಗೆ ತರಬೇತಿ ನೀಡಲು ಬಳಸುತ್ತಾರೆ. ಇಂತಹ ಮಕ್ಕಳಿಗೆ ವಿಶೇ ಷವಾಗಿ ತರಬೇತಿ ನೀಡಲು ಟ್ರಸ್ಟ್‌ ಪ್ರಾರಂಭಿಸ ಬೇಕು ಎಂಬ ಉದ್ದೇಶ ಎಂ. ಜಿ.ಕಿಣಿಯವರಿಗಿದೆ. ಪ್ರಾಥಮಿಕ ಶಾಲೆಗಳ ಶಿಕ್ಷಕ-ಶಿಕ್ಷಕಿಯರಿಗೆ ಈ ಬಗ್ಗೆ ತರಬೇತಿ ನೀಡಿ ಅವರು ಇಂತಹ ಮಕ್ಕಳ ಭವಿಷ್ಯ ಉತ್ತಮಗೊಳಿಸಬೇಕು ಎಂಬ ಆಕಾಂಕ್ಷೆ ಹೊಂದಿರುವ ಕಿಣಿಯವರು ಈ ಕುರಿತು ಸರ್ಕಾರ ದೊಡನೆ ಮಾತುಕತೆ ನಡೆಸಲು ಯೋಚಿಸಿದ್ದಾರೆ. 1991-92ನೇ ಸಾಲಿನಲ್ಲಿ ಮ್ಯಾನೇಜಮೆಂಟ್‌ ಡಿಪ್ಲೋಮಾ ಕೋರ್ಸ್‌ ಮುಗಿಸಿರುವ ಪ್ರತಿಭಾ ಈಗ ತಮ್ಮ ತಂದೆ ನಡೆಸುವ "ಸನ್‌ ಕ್ರಷ್‌ ಲಿಮಿಟೆಡ್‌' ನಲ್ಲಿ ಮ್ಯಾನೇಜರ್‌ ಆಗಿ ಕಾರ್ಯ ನಿರ್ವ ಹಿಸುತ್ತಿದ್ದಾರೆ. ಚಾರ್ಟೆರ್ಡ್‌ ಅಕೌಂಟೆಂಟ್‌ ಸುಧಾಕರ್‌ ಮಲ್ಲರ್‌ ಕಳೆದ ಡಿಸೆಂಬರ್‌ನಲ್ಲಿ "ಪ್ರತಿಭಾ ಅವರ ಬಾಳಸಂಗಾತಿಯಾಗಿದ್ದಾರೆ. ಇಪ್ಪತ್ತೈದರ ಹರೆಯದ ಪ್ರತಿಭಾ ಈಗ ಕಂದನ ನಿರೀಕ್ಷೆಯ ಖುಷಿಯಲ್ಲಿದ್ದಾರೆ. 9 ಆ ಬುದ್ಧಿ ವಂತನಾದವನು ಪುಸ್ತಕ ಹಾಗೂ ಬದುಕು ಎರಡನ್ನೂ ಓದುತ್ತಾನೆ. ಲಿನ್‌ ಯೂತಾಂಗ್‌ ಅಗಸ್ಟ್‌ 1992 ದೈವಿಕ ಸೌಂದರ್ಯಕ್ಕೆ ರುವ ಮಾನವನ ಆತ್ಮ ದಾಹವೇ ಪ್ರೇಮ. ಸಾಕ್ರೆಟಿಸ್‌ 69 ಕಥೆ ಹೇಳುವೆ.... ನನಗೀಗಿನ್ನೂ ಹದಿನಾಲ್ಕು ಹದಿನಾರರ ಮುಗುಳು. ವಸಂತ ಚಂದ್ರಿಕೆಯಲ್ಲಿ ಎರಕ ಹುಯ್ಕಿಸಿಕೊಂಡ ಶಾರೀರ ಚೋಡು ಕಾಮನ ಬಿಲ್ಲುಗಳ ಕೆಳಗೆ ಸಂಚು ಹೂಡಿದ ಜೋಡು ನಕ್ಷತ್ರಗಳಂಚಿನಿಂದುದುರುವ ಇಬ್ಬನಿ ಮಾತ್ಸರ್ಯದಾ ಕೋಪ ಚಂಪಕ ನಾಸಿಕದ ಮೇಲೆ KT ಮಾಧುರ್ಯದಾ ಮಧುಸೆಲೆಗಳು ತುಂಬಿ | ತುಂಬಿಗ್ನಂಬಲಿಸುವ ಅಧರದ್ವಯಗಳು "ಪದತಳದಿ ನೆಲವಿಲ್ಲ'' ಸ್ಪರ್ಧೆಯಲಿ ಸಾರುವ ಕುಚಘನದ್ವಯಗಳು ಮೈಯೆಲ್ಲ ಹಿಂಜಿದರಳೆ ಅಂತರ್ಗಾಮಿನಿ ಗುಳಿಬಿದ್ದ ಗಲ್ಲದಿ ನಕ್ಕ ಹೂನಗೆಗೆ ಪ್ರತಿನಗೆಯಲಿ ಸೋಲನೊಪ್ಪಿದೆ ಈ ಸೃಷ್ಟಿ. ಹೇಂಟೆ ಜಾಮದ ಪ್ರಜ್ಞೆಯಲಿ ಕಾಯುತ್ತೇನೆ - ಹೊಸ್ತಿಲೊಳೆಗೇ, ಪಂಚವರ್ಣದ ಕುದುರೆ ಏರಿ ಬರುವ ನನ್ನಿನಿಯ ಚಿಗುರು ಮೀಸೆಯ ರಾಜಕುಮಾರನಿಗೆ. ಇಲ್ಲಿಗೆ ಬಾರದಿನ್ನೆಲ್ಲಿಗೆ ಹೋಗುವ!! ಸರಿ ತಾಸು ಮುಂಬೆಳಗು ನುಂಗುತ್ತಿರುವಾಗ ಕೇಳಿದೆ - ಖುರಪುಟದ ದನಿ ಹತ್ತಿರ ಹತ್ತಿರ ಬೆಚ್ಚಿದೆದೆಗೆ ಕಾತರದ ಡವ ಡವ..,ಬಂದಾತ...! ಹಿಂದಿನಾ ಮನೆಯ ದಾಸನ ಮಗ ಕಾಲಾಳು - ಹುಂಬ ಕುದುರೆಯ ಮೇಲೆ ಕುಳಿತಾತ - ಕೇಳುತ್ತಾನೆ “ಬಾ ನಲ್ಲೆ ನಾ ನಿನ್ನ ದಾಸ ನೀ - ನನ್ನ ಹೃದಯ....'' ರಪ್ಪನೆ ಮುಚ್ಚಿದೆ ಬಾಗಿಲು. ಸಂದಿನಿಂದ ತೂರಿತಾತನ ದನಿ ""ಇದೀಗಾಯಿತು ರಾಜಕುಮಾರನ ಮದುವೆ, ಮತ್ತೆ ಬರುವೆ ನಿನಗಾಗಿ.'' ಜೋಡು ದಶಮಾನಗಳು ಮಧ್ಯಾಹ್ನದಲಿ ಕರಗುತಿರುವಂತೆಯೇ ಮತ್ತೆಯೂ ಕಾಯುತ್ತೇನೆ ಧವಳವರ್ಣದ ಹಯವೇರಿ ಬರುವ ಚತುರ ಮಂತ್ರಿಕುಮಾರನಿಗೆ. ಬಂದೇ ಬರುತ್ತಾ ನೆ ಮೇಷದಲಿ ಶನಿ ವಕ್ರಿಸಿದಂತೆ ಬಂದಾತ ದಾಸ... ಕಸ್ತೂರಿ ತೆ ಅಗಸ್‌, 1992 ""ನಲ್ಲೇ, ಬಂಗಾರ ಬ್ಯಾಳಿ ಮಣಿ ಜೋಡು ಮುತ್ತಿನ ತಾಳಿ ನಿನಗಾಗಿ ಬಾ ಹಸೆ ಏರು ಇದೀಗ ಉಂಡು ಬಂದೆ ಮಂತ್ರಿಮಗನ ಶೋಭನದ ಸವಿಯೂಟ'' “ಛೀ ತೊಲಗಾಚೆ! ನನ್ನೀ ಸೌಂದರ್ಯ ದೇಶ ರಕ್ಷಕ ಶೂರ ಸೇನಾಪತಿಗೆ ಇದೀಗ ಬಂದಾನು.'' ಮುಖತಿರುವಿ ನಕ್ಕ ಗರ್ವದ ನನ್ನ ನಗೆಯಲಿ ಖುರಪುಟದ ದನಿ ಕರಗುತ್ತ ನಡೆದಿದೆ. , ಸಂಜೆ ಸಂಧೈಯಲಿ ಒಂದಾಗುತಿರುವಾಗ ಕಳೆದು ಹೋದವೇ ಮೂರು ದಶಮಾನಗಳು? ದಾರಿಕಾಯುವ ಕಾವು ಆವಿ ಮೋಡಗಳಾಗಿ ಹೆಡೆ ಬಿಚ್ಚಿ ನಿಂತ ನಾಗರನಂತಿರುವ ಕುಂತಳದ ಮೇಲೆಲ್ಲ ಮಿಂಚು ಸಿಡಿ ಮಿಂಚುಗಳು ಎರಕದ ಚಕ್ಕಳವು ಹಾರತೊಡಗಿದೆ ಅಲ್ಲಲ್ಲಿ ಬಾಡಿ ಕರಗುವ ಮಳೆ ಬಿಲ್ಲುಗಳ ಕೆಳಗಿನ ಆಳದ ಬಾವಿಯಲಿ ಚಿಮ್ಮುತಿದೆ ಬಿಸಿನೀರು ಬುಗ್ಗೆ ಬಗ್ಗೆಯಲಿ ಅರಳಿದ ಸಂಪಿಗೆಯ ನಗೆಯಲಡಗಿದೆ ಸೇಡು ತೃಪ್ತಿಯ ಭಾವ ಮಧು ಸೆಲೆ ಬತ್ತತೊಡಗಿದಂತೆಯೇ ದೇಹ ಭಾರ ಭಾರದ ಹೆಜ್ಜೆ ಕೆಳಗೆ ನೆಲದಾಳ ಸೇರುವ ಭಯ “ಹಾಳಾಗಿ ಹೋಗಲಿ ಆ ಮೂರು ಮೂರ್ಪರು'' ದಿಕ್ಕು ತಪ್ಪಿದ ಹುಲ್ಲೆಯಾಗಿ ಹಾರುತ್ತೇನೆ ನನಗಾಗಿ ಕಾಯ್ವ ಮನೆಯ ಹಿಂಬದಿಯ ನನ್ನ ನಲ್ಲನ ಮನೆಗೆ ಪ್ರಕೃತಿ ಗೆಲುವಿನ ನಗೆಗೆ ನಡುನಡುಗಿ.... ಎಣ್ಣೆ ನೀರಲಿ ಮಿಂದೆದ್ದ ಮಗಳ ತಲೆ ಬಾಚುತ್ತ ಮುಗುಳು ನಗೆಯಲಿ ಕೇಳುತ್ತಾಳೆ ಆತನ ಮಡದಿ ""ಏನಜ್ಜೆ ಏನು ಬೇಕಿತ್ತು?'' ಅ ವಿದ್ಯಾ ಧರ ಮುತಾಲಿಕದೇಸಾಯಿ 71 ಜಯ 'ಟೀತಿ' ಎಂಬದು ತ್ಸ. 2 ಈ. ಹಜ್‌ ? ಪ್ರೀತಿಸಲರಿಯದ ನಾವು್‌ “ಐ ಲವ್‌ ಯು'' ಎನ್ನುವ ಆಂಗ್ಲ ಪದದಲ್ಲಿರುವ ಪ್ರೀತಿ ಕನ್ನಡದ ಅಥವಾ ಯಾವುದೇ ಭಾರತೀಯ ಭಾಷಾ ಪ್ರಯೋಗದಲ್ಲಿ ಇಲ್ಲದ್ದು ತುಂಬಾ ವಿಷಾದದ ಸಂಗತಿ. | love you, | love this tree, flower, fountain, life, country ಎನ್ನುವಾಗ ಮನುಷ್ಯ ಮತ್ತು ಸುತ್ತಣ ಪ್ರಕೃತಿ ಪರಿಸರದೊಡನೆಯ ತಾದಾತ್ಮ್ಯವನ್ನು ಈ ಪದ ವಿಶಿಷ್ಟವಾಗಿ ಹೊಮ್ಮಿಸಿ ನಮ್ಮನ್ನು ಆ ವಸ್ತು, ಪ್ರಾಣಿ, ಮನುಷ್ಯರ ಜತೆ ಸಂಪರ್ಕ ಏರ್ಪಡಿಸುವ ಮೋಡಿಯ ಆಕರ್ಷಣೆಯನ್ನು ನೀವು ಗಮನಿಸಿ. ಹೌದಲ್ಲವಾ, ಪ್ರೇಮಿ, ಪ್ರೇಯಸಿ | love you ಅಂದಾಗ ಆಗುವ ರೋಮಾಂಚನ ಒಬ್ಬರಿ ಗೊಬ್ಬರು ತಹತಹಿಸುವ ಕಿ },ಯೆಯನ್ನು ಬಿಂಬಿಸು ತ್ತದೆ, ಸಮರ್ಥವಾಗಿ. ತಾಯಿ ಬಗ್ಗೆ ಹೇಳಿದಾಗ, ಸೋದರನಿಗೆ ಹೇಳಿದಾಗ ಉಂಟಾಗುವ ಪ್ರೀತಿಯೇ ಬೇರೆ. ಆದರೆ ಕನ್ನಡದಲ್ಲಿ ನನ್ನ ಹುಡುಗೀನ ನಾ ಪ್ರೀತಿಸುವೆ, ಪ್ರೀತಿಮಾಡುತ್ತೇನೆ, ತಾಯಿಯನ್ನು ಪ್ರೀತಿಮಾಡುತ್ತೇನೆ, ದೇಶವನ್ನು ಪ್ರೀತಿಮಾಡು ತ್ತೇನೆ ಎನ್ನುವಾಗಿನ ನಾಟಕೀಯತೆ ತಕ್ಷಣ ಗೊತ್ತಾಗಿಬಿಡುತ್ತದೆ. ನಿಜವಾದ ಭಾವನೆ ವ್ಯಕ್ತಪ 72 ಡಿಸಿದರೂ ಅದರಲ್ಲಿ ಇಂಗ್ಲಿಷ್‌ ಶಬ್ದದ ವೈಶಾಲ್ಯ ಎಲ್ಲ, ಬರೀ ಶಬ್ದದಲ್ಲೇ ಅಲ್ಲ, ನಮ್ಮಲ್ಲಿ "ಪ್ರೀತಿಗೆ ಜಾಗೆಯೇ ಇಲ್ಲ. ಅದಕ್ಕಾಗಿ, ಇಂಗ್ಲಿಷ್‌ ತರ ನಮ್ಮಲ್ಲಿ ಆ ಶಬ್ದ ಬರಲೇ ಇಲ್ಲ ಅನ್ನಿಸುತ್ತದೆ. ಭಾರತೀಯರಿಗೆ ಏನು ಕೊರತೆಯಾಗಿದೆ ಎಂದರೆ ಪ್ರೀತಿ ಒಂದೇ. ಅವರಿಗೆ ಬೇರೇನೂ ಕೊರತೆ ಇಲ್ಲ. ಉಳಿದ ವಸ್ತುಗಳನ್ನು ಇಲ್ಲೇ 1 ಪಡೆಯಬಹುದಾಗಿದೆ. ನಾವು ನಮ್ಮನ್ನು ಪ್ರೀತಿಸುವದಿಲ್ಲ ಮೊದ ಲಾಗಿ. ಯಾಕೆಂದರೆ ಈ ದೇಹ ನಶ್ವರ, ನಮ್ಮ ಆತ್ಮಕ್ಕಾಗಿಯೇ ಬೇರೊಂದು "ಸ್ಟ್‌ ರ್ಗ' ವಿದೆ ಎಂದು ನಂಬಿರುವಾಗ, 'ಇದನ್ನು' "ನಂಬುವು ದಿಲ್ಲ. ಇದರಲ್ಲಿ ವಿಶ್ವಾಸ ತಾಳುವಂತೆ ನಾವಿಲ್ಲ. ಅದಕ್ಕಾಗಿ ನಾವು ಪಿ ಪ್ರೀತಿಸುವುದಿಲ್ಲ. ಏನಿದ್ದರೂ ಇದು ತಾತ್ಕಾಲಿಕ, ಕ್ಷಣಿಕ. ನಮ್ಮ ನೆರೆಯವರನ್ನೂ ನಾವು ಪ್ರೀತಿಸುವು ' ದಿಲ್ಲ. ಯಾಕೆಂದರೆ, ನಮ್ಮ ಅಂಗಳದ ಕಸ. ಚೆಲ್ಲುವುದರಿಂದ ಹಿಡಿದು, ನೀರು, ಗಾಳಿ, ಬೆಳಕು, ತಿಂಡಿತೀರ್ಥ ಇತ್ಯಾದಿ ಕೊಡಕೊಳ್ಳು ವಾಗ ಜಗಳ ಸಾಮಾನ್ಯ. ನೆರೆಯ ಹೊಲದ ಮೇರೆಗೆ, ಬಚ್ಚಲು ಮೋರೆಗೆ, ಹೋಗಿ ಬರುವ ದಾರಿಗೆ, ಕುಳಿತುಕೊಳ್ಳುವ ಕಟ್ಟೆಗೆ ಯಾವಾಗಲೂ ಮನಸ್ತಾಪ, ಜಗಳ, ವಾಗ್‌ಯುದ್ಧ, ಕೋರ್ಟ್‌ ಯುದ್ಧ, ಮಾರಾಮಾರಿ ಇದ್ದೇಇರುತ್ತವೆ. ಊರು/ತಾಲೂಕು/ಜಿಲ್ಲೆ/ರಾಜ್ಯ ಪ್ರಶ್ನೆ ಬಂದಾ ಗಲೂ ಅಷ್ಟೇ. ನಾವು ಇಂಥ ಭಾಷಿಕರು, ಬುಡಕಟ್ಟಿನವರು. ನಮಗೇ ಒಂದು ಭಾಷೆ ಇರ ಬೇಕು, ಜಾಗಬೇಕು, ಸವಲತ್ತುಬೇಕು. ಕನ್ನಡ : ಪ್ರದೇಶ ಒಂದಾಗಬೇಕು. ನಮ್ಮ ನೀರು, ಸಂಪ ನ್ಮೂಲ, ಉದ್ಯೋಗ ಯಾವುದೂ ಬೇರೆಯವ ರಿಗೆ ಹೋಗಬಾರದು. ನಮ್ಮ ಭಾಷೆ ನಾವು ಆಡುತ್ತ, ನಮ್ಮ ಭೂಮಿ ನಾವು ಉಳುತ್ತ ನಮ್ಮ ನೀರು ಬೆಳಕು ಕುಡಿಯುತ್ತ ನಮ್ಮರಾಜ್ಯ ದಲ್ಲಿ ನಾವೇ (ನಮ್ಮಮ್ಮ ಸಮುದಾಯ, ಕೋಮಿನವರು) ಆಡಳಿತ ನಡೆಸಬೇಕೆಂದು ಕಸೂರಿ ಜು ತೀರ್ಮಾನಿಸಿಕೊಂಡು ಬಿಡುತ್ತೇವೆ. ಅದಕ್ಕಾಗಿ, ಬೇರೆಯವರ ಸಹಾಯಬೇಕು. ನಾವು ಕೊಡು ವುದು ಬೇಡ. ಈ ತರ್ಕ ಇಡೀ ಭಾರತದ ಮೂಲೆ ಮೂಲೆ ಯಲ್ಲಿ ಜೀವಂತವಾಗಿ, ನಮ್ಮನ್ನು ಸೀಮಿತ ಗೊಳಿಸಿ ಅಲ್ಲೇ ಬದುಕಿನ ಸಾರ್ಥಕ್ಕ ಪಡೆದಿದೆ. ೫4 ಕಾರಣಕ್ಕಾಗಿಯೇ ಇಲ್ಲಿಯ ಕ್ರೀಡಾಪಟು ಜ್‌ ಗಳು ಹೋದ ಕಡೆಯೆಲ್ಲಾ ಪದಕವಲ್ಲದೆ ವಾಪಾಸು ಬರುತ್ತಾರೆ. ರಾಜಕಾರಣಿಗಳು ಮತ ಗಳ ಬೇಟೆ ಆಡಿ, ನಿಗದಿತ ಅವಧಿಗಿಂತ ಮುಂಚೆಯೇ ಜನರತ್ತ ಮತ್ತೆ ಮತ್ತೆ ಬರುತ್ತಾರೆ. ಸ್ವಾಮಿಗಳು, ಪವಾಡಪುರುಷರು ಸಹ ಹಣತ ರುವ ಮೋಜಿಗೆ ಅಧ್ಯಾತ್ಮವನ್ನು ವಿದೇಶಿಯರಿಗೆ ಮಾರುತ್ತ, ಇಲ್ಲಿನ ಜನರು ಮತ್ತಷ್ಟು ಕ್ಷುಲ್ಲಕ ರಾಗುವಂತೆ ಜಾತಿ ಕೋಮು ಗಲಭೆಯಲ್ಲಿ ತೊಡ ಗುವಂತೆ ಪ್ರೇರಣೆ ನೀಡುತ್ತಾರೆ. ಮನುಷ್ಯನನ್ನು ದೊಡ್ಡವನೆಂದು (ಆತ ದೇವರಿರಲಿ, ಸಾಹು ಕಾರ, ಬಂಡವಾಳಶಾಹಿ, ಕಾರ್ಮಿಕ ಇರಲಿ) ಶರಣಾಗತಿ ಮಾಡಿಸಿ ಸ್ವಾಭಿಮಾನವನ್ನು ಕಳಚಿಸಿ ಬ್ರಿಟ್ಟಿದ್ದಾರೆ. ಇನ್ನೊಬ್ಬನೂ ನನ್ನಂತೆ ಮನುಷ್ಯ, ಆತ ನನ್ನ ನೆರೆಯಾತ, ಪಕ್ಕದ ಊರಿನಾತ, ರಾಜ್ಯದ ಪ್ರಜೆ ಎಂದು ಪ್ರೀತಿಸುವ ಪ್ರಮೇ ಯವೇ ಇಲ್ಲ. ನಮ್ಮ ಕೌಟುಂಬಿಕ ವ್ಯವಸ್ಥೆಯೇ ಹಾಗಿದೆ. ತಂದೆ ಮಗನನ್ನು ಪ್ರೀತಿಸುವುದಿಲ್ಲ. ಹೆಂಡತಿ ದಾಸಿಯಾಗಿಯೇ ಜೀವಸವೆಸುತ್ತಾಳೆ. ಅತ್ತ, ಮಾವ, ಸೊಸೆಯನ್ನು ಮಗಳಂತೆ ನೋಡಿಕೊ ಳ್ಳುವುದೇ ಇಲ್ಲ. ಬದಲಾಗಿ "ತೊತ್ತು' ಎಂದೇ ಪರಿಗಣಿಸಿ, ಗೋಳುಹೊಯ್ದುಕೊಳ್ಳುತ್ತಾರೆ. ಹುಟ್ಟಿದ ಮಗ ತರುವ ಆನಂದ ಮಗಳಾಗಿದ್ದರೆ ಇರದು. ಆಸ್ತಿಗಾಗಿ ಸೋದರರು ನಿರಂತರ ಜಗಳ ಕಾಯುತ್ತಾರೆ. ಇವರ ಆಸ್ತಿ ವಿಲೇವಾರಿಗಾಗಿ ಇಡೀ ಕೋರ್ಟೇ ಸಜ್ಜಾಗಿ ನಿಂತಿರುತ್ತದೆ. ಅವೆಂದೂ ಮಾನವೀಯ ಮುಖದಿಂದ ವಿವಾದ ಬಗೆ ಹರಿಸುವುದೇ ಇಲ್ಲ. ಪೊಲೀಸ ಪೇದೆಗಳು, ಬೇರೆ ಮನುಷ್ಯರು ತಾವು ಒಂದೇ ಎಂದು ಅಗಸ್‌ 1992 ಅಬ್‌ ಅವ ಸ ಅ ಪ ಈ ಮಹಾಬಲೇಶ್ವ ರ ಕಾಟ್ರಹಳ್ಳಿ ಎಂದೂ ಭಾವಿಸುವುದಿಲ್ಲ. ಸಿನೆಮಾ ಟಾಕೀಸ್‌ ನಲ್ಲಿ ಸಿಗರೇಟು ಬೀಡಿ ಸೇದುವವನನ್ನೂ ಸಹ ಹಣ್ಣಾಗುವಂತೆ ಬಡಿಯುತ್ತಾರೆ. ಅಧಿಕಾರಿಗಳು ಅಪಘಾತದಲ್ಲಿ, ಬರಗಾಲದಲ್ಲಿ, ಪ್ರವಾಹದಲ್ಲಿ ಅಥವಾ ಅಭಿವ ದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಜನರನ್ನು ಸುಲಿಯದೇ ಬಿಡುವುದಿಲ್ಲ. ಯಾಕೆಂ ದರೆ ಮತ್ತೆ ಅಂಥ ಅವಕಾಶ ಯಾವಾಗ ಬಂದೀತು? ರಾಜಕಾರಣಿಗಳು ಯಾವ ನೀತಿ ನಿಯಮಗಳಿಗೂ ಬಗ್ಗದೆ ದೇಶವನ್ನು ಒಂದಾಗಿಸಿ ಟ್ಟಿರಬೇಕು, ಸುಭದ್ರವಾಗಿಟ್ಟಿ ರಬೇಕು ಎಂದೆ ನ್ನು ತ್ತಾ, ಓಟಗಾಗಿ ಒಡೆಯುತ್ತ ಅಧಿಕಾರಕ್ಕೆ ಬರುವ ಸಂದರ್ಭಗಳಲ್ಲಿ ಯಾವ ನೀತಿ ನಿಯಮ ಗಳೂ ಅಡ್ಡ ಬರುವುದಿಲ್ಲ. ಆದರೆ ಬಡವನೊಬ್ಬ ಚಿಕ್ಕ ತಪ್ಪು ಮಾಡಿದರೂ ಎಲ್ಲರ ಅವಕೃಪೆಗೆ ಒಳಗಾಗುತ್ತಾನೆ. ಹುಡುಗ-ಹುಡುಗಿ ಒಂದೆಡೆ ನಿಂತು ಮಾತಾ ಡುವಂತಿಲ್ಲ. ಗುಲ್ಲುಸುದ್ದಿಯಾಗಿ ಹರಡಿಬಿಡು ತ್ತಾರೆ. ಶಿಷ್ಯತನಕ್ಕೆ ಅಂಟಿರುವ ನಾಲ್ಕಾರು ಹುಡು ಗರು ಈ ವಿಷಯ ಮಾತಾಡಲು ಸುರು ಮಾಡಿ ಸುಖಿಸುತ್ತಾರೆ. ಮದುವೆಗೆ ಮುನ್ನ ಹುಡುಗಿ ಏನೂ ಮಾಡುವಂತಿಲ್ಲ. ಮಾಡಿಕೊಳ್ಳುವಂ ತಿಲ್ಲ. ಏನಾದ್ರೂ ಅಪ್ಪಿತಪ್ಪಿ ಪ್ರೀತಿಸಿದರೆ, ದೊಡ್ಡ ರಂಪವಾಗುತ್ತದೆ. ಮುಂದೆ ಮದು ವೆಗೂ ವರನ/ ಆತನ ತಂದೆ ತಾಯಿಯರ ಮನೆತ ನದ ಪ್ರಶ್ನೆಯಾಗಿ ಬಿಡುತ್ತದೆ. ಸಂಪ್ರದಾಯಸ್ಥ ಮದುವೆ ನಂತರವೇ ಗಂಡ ಹೆಂಡತಿಯನ್ನು ಪ್ರೀತಿಸುತ್ತಾನೋ? ಇಲ್ಲ. ಆಗ ಆಕೆಯ, ದೇಹ-ಸೌಂದರ್ಯ/ತರುವ ವರದಕ್ಷಿ ಣೆ ಇತ್ಯಾದಿ ನೋಡಿ ಮೋಹಿಸುತ್ತಾನೆ. ರಾತ್ರಿ ಕಾಯಿಸುತ್ತಾನೆ, ಸೂಳೆಯಂತೆ. ಬೆಳಿಗ್ಗೆ ಸಹಾಯ ಕಿಯಂತೆ ನಡೆಸಿಕೊಳ್ಳುತ್ತಾನೆ. ಮಕ್ಕಳ ಸಲಹುವ ಆಯಾಳಂತೆ ಕಾಣುತ್ತಾನೆ. ಹೊರಗಿನ ಪ್ರಪಂಚ ಈತನದಾದರೆ, ಮನೆಯೊಳಗಿನ ಪ್ರಪಂಚ ಆಕೆ 73 ಯದು. ರಾಮನ ಏಕಪತ್ನಿತ್ವ ಪರಂಪರೆಯಿಂದ ಕಟ್ಟಿಕೊಂಡಿರುವ ಈ ಪದ್ಧತಿಯಿಂದಾಗಿ ಗಂಡ/ ಹೆಂಡತಿ ಯಾರನ್ನೂ ಪ್ರೀತಿಸುವುದಿಲ್ಲ. ಆರೋಗ್ಯಕರ ಲೈ ೦ಗಿಕ ಆಸೆಗಳನ್ನು ನಮ್ಮ ಯುವಕ ಯುವತಿಯರಲ್ಲಿ ಮೂಡಿಸುವ ವಾತಾ ವರಣವಿಲ್ಲ. ಹಳ್ಳಿಯ ಬದುಕಾದರೂ ಸ್ವಲ್ಪ ಸ್ವಚ್ಛಂದವಾಗಿದೆ. 'ಮೂಲತಃ ಈ ಏರು ಯೌವ ನಿಗರ ಕನಸುಗಳು ಸಂಪ್ರದಾಯದ, ಧಾರ್ಮಿಕ ಹಾಗೂ ಸಾಮಾಜಿಕ ಕಟ್ಟುಪಾಡುಗಳಿಂದ ಬಂಧಿ ತವಾಗಿರುತ್ತವೆ. ಕೆಳವರ್ಗದವರಲ್ಲಿ ಕಾಣುವ ಮುಕ್ತಕಾಮ, ಮಧ್ಯ ಮವರ್ಗದವರ ವಿಪರೀತ ನಾಟಕೀಯ ಬದುಕಿನಲ್ಲಿ ಕಾಣುವುದು ಅಪ ರೂಪ. ಹಾಗೂ ಅದು ವರ್ಜ್ಯ ಕೂಡ. ಪತ್ನಿ ಯೊಂದಿಗೆ ಕೂಡುವುದೆಂದರೆ ಸಹಭಾಗಿತ್ವದ ಲೈ ಂಗಿಕತೆಯಿಲ್ಲ. ಅದು ಗಂಡಿನ ಲೈಂಗಿಕ ಅತ್ಯಾ ಚಾರಕ್ಕೆ ನೀಡಿದ ಸಾಮಾಜಿಕ ಪರವಾನಿಗೆಯಾ ಗಿದೆ ಅಷ್ಟೇ. ಈ ಕಾರಣದಿಂದಲೇ, ಪಿಯುಸಿ ಓದಿದ ಹುಡುಗಿಗೆ ಮದುವೆಯಾಗುವ ತನ್ನ ಗಂಡಿನಲ್ಲಿ ಕನಿಷ್ಟ "ಬೇಡ' ಗಳಿರುತ್ತವೆ - ಕುಡಿಯಬಾರದು, ಸೇದಬಾರದು ಎಂಬುವು. ಆದರೆ ಅದೇ ಕೆಳವ ರ್ಗದ ಹೆಂಗಸು ಗಂಡಸು ಬೀಡಿ ಚಿರೂಟ ಸೇದುವ ಬಗ್ಗೆ, ಹೆಂಡ ಸರಾಯಿ ಮದ್ಯ ಕುಡಿ ಯುವ ಬಗ್ಗೆ ಎಂದೂ ಚಕಾರ ಎತ್ತುವುದಿಲ್ಲ. ಅದೊಂದು ಶಿಷ್ಟಾಚಾರದ ಪ್ರಶ್ನೆಯಾಗಿರುವು ದಿಲ್ಲ. ಬಸ್ಸಿನಲ್ಲಿ ಪ್ರಯಾಣಿಸುವಾಗ ಒಬ್ಬಾತ ಸಿಗರೇಟು ಹಚ್ಚಿದರೆ ತಲೆ ಬಾಯಿ ಮೂಗು ತಿರುಗಿಸಿಕೊಳ್ಳುವ ಹುಡುಗಿಯರು, ತಮ್ಮ ಗಂಡ ಬಂದಾಗ, ಇಂಥ ಚಟಗಳನ್ನು ಖಂಡಿತ ಬಿಡಿಸಿಬಿ ಡುತ್ತಾರೆ. ಇಂಥ ಚಿಕ್ಕ ಪುಟ್ಟ ಚಟಗಳನ್ನು ಸಹಿಸದ ಸ್ಥಿತಿ ಬರಲು ಕಾರಣ ಜಗತ್ತನ್ನು ಅವರು ನೋಡುವ ರೀತಿನೇ ಬೇರೆ. ರಾಮ ಸೀತೆಯನ್ನು ಪಿ ್ರೀತಿಸಲಿಲ್ಲ, ವರಿಸಿದ. ಆಕೆ ಒಬ್ಬ ಮನುಷ್ಯಳು ಎನ್ನ ಲಿಲ್ಲ. ಸಮಾಜದ ಕಟ್ಟುಪಾಡುಗಳು, ನೀತಿಯಲ್ಲೇ ಆತ ಅನುರಕ್ತ 14 ನಾಗಿದ್ದ. ಸೀಮಿತ ವ್ಯಕ್ತಿತ್ವ ತದ ರಾಮರು ಈ ದೇಶದಲ್ಲಿ ಸೀತೆಯರನ್ನು ನಿರಂತರ ಅಗ್ನಿ ಪರೀ ಕ್ಷೆಗೆ ಒಳಪಡಿಸುತ್ತ ಲೇ "ಬಂದಿರುವಾಗ, ಇಂಥ se ಅಕ್ಷ್ಮಣನನ್ನಾಗಲೀ, ರಾವಣನನ್ನಾ ಪ್ರೀತಿಸುವುದಿಲ್ಲ. "ಅದಕ್ಕಾಗಿಯೇ ವರದ ಟು ಸಾವುಗಳು ಸಹಗಮನಗಳು ಇನ್ನೂ ನಡೆ ಯುತ್ತ ಲೇ ಇವೆ. ದುಷ್ಕಂತ ಶಕುಂತಲೆಯನ್ನು ಪ್ರೀತಿಸಲಿಲ್ಲ. ಮೋಹಿಸಿದ್ದ. ದೇಹದ ಮೋಹ ಮರವೆ ತರಿಸು ತ್ತದೆ ಅನೇಕ ಸಲ. ಅದಕ್ಕಾಗಿಯೇ ಆಕೆಯನ್ನು ಆತ ಮರೆತ. ಆದರೆ, ಲೈಲಾಮಜ್ಞು ಪ್ರೀತಿ ಹಾಗಲ್ಲ. ದೇಹ ಮನಸ್ಸು ಸೆಳೆದ ಪಿ ಪ್ರೀತಿ ಅದು. ಭಾರತದ ಇತಿಹಾಸದಲ್ಲೇ ಮಾನವೀಯ ಪ್ರೀತಿಯ ಹಂದರವಿರುವ ಕಥೆಗಳು, ಕಾವ್ಯಗಳು ಇಲ್ಲವೇ ಇಲ್ಲ ಎಂದರೆ ಅಶ್ಚರ್ಯನಾಗ ಕ - ಗಾಬರಿಯಾಗುತ್ತದೆ. ಹಡೆದ ತಾಯಿಗೆ ಮಗ ಆತನ ಹೆಂಡತಿ ಬರುವವರೆಗೆ ಅವಲಂಬನೆ. ನಂತರ ಸೊಸೆ ವಿರುದ್ಧ ತಿರುಗುವ ಆಕೆಯ ಅಸಹನೆಯಿಂದ ಬೆಳೆಯುವ ದ್ವೇಷ, ಕುಟುಂಬದಿಂದ ರಾಷ್ಟ್ರ ದವ ರೆಗೆ ಹಬ್ಬಿದೆ. ಎಲ್ಲರನ್ನೂ ಪ್ರೀತಿಸುತ್ತಿದ್ದ ಗಾಂಧೀಜಿ ಹುತಾತ್ಮನಾದದ್ದು ಪಿ ಪ್ರೀತಿಸಲರಿಯದ ಒಬ್ಬ ಅನಾಗರಿಕನಿಂದ ಎಂಬುದನ್ನೂ ನಾವು ಗಮನಿಸಬೇಕು. ಪ್ರೀತಿಯ ಸ್ಥಾನವನ್ನು ದುರಭಿಮಾನ ತುಂಬಿ ಕೊಂಡಿದೆ. ಪ್ರೇಮದ ಸ್ಥಾನದಲ್ಲಿ ಮೋಹ, ಕಾಮ ವಿಜೃಂಭಿಸಿದೆ. ನಾನು ಈ ಸುಂದರ ಹೂ, ಹುಡುಗಿ, ಬೆಟ್ಟಗುಡ್ಡ ಪ್ರೀತಿಸುವುದಿಲ್ಲ. ಹಾಗೂ ಹಾಗಿರು ವಾಗ ನಾನು ನನ್ನ ಮಗನನ್ನು ಸಹ ಪಿ ್ರೀತಿಸುವು ದಿಲ್ಲ. ಭಾಷೆಯನ್ನು ಪ್ರೀತಿಸುವುದಿಲ್ಲ. ನನ್ನ ತಂಗಿಯನ್ನು ಪ್ರೀತಿಸುವುದಿಲ್ಲ. ದೇಶಕೋಶ ವನ್ನು ಪ್ರೀತಿಸುವುದಿಲ್ಲ. ಅವೆಲ್ಲವನ್ನೂ ನನ್ನ ಸ್ವಾರ್ಥಕ್ಕೆ ಇರುವ ವಸ್ತುಗಳು ಎಂದು ತಿಳಿಯು ವಾಗ ಇಲ್ಲಿ ಪ್ರೀತಿ ಉಳಿಯುವುದಿಲ್ಲ. ೨ RTA OAT ದ ಟ ರ ಲೋ (4 ಕಸೂರಿ ಪಾ ಪು ಸೂಟು ಸತ ಕಟು ಕುಚ 85 61 ನೀನಾಸಮ್‌ : ಒಂದು ಸಾಂಸ್ಕೃತಿಕ ಪರ್ಯಾಯ ಮೂಲ ಇಂಗ್ಲಿಷ್‌: ಡಾ. ರುಸ್ತುಂ ಭರೂಚ ಸಂಗ್ರಹಾನುವಾದ: ಟಿ ಪಿ , ಆಶೋಕ A ಭೌರಂತೀಯ ಸಂಸ್ಕೃತಿಯನ್ನು ಕುರಿತ ಎಲ್ಲ ನಿರ್ಧಾರಗಳೂ ಕೇಂದ್ರಿ ಕ್ರ ೈತಗೊಳ್ಳುತ್ತಿ ರುವ ನವ ದೆಹಲಿಯಿಂದ ಹೆಗ್ಗೊ ಡು ತೋ ದೂರದ ಲ್ಲದೆ. ಭತ್ತದ ಗದ್ದೆ ಗಳಿಂದ ಮತ್ತು ಅಡಿಕೆ ತೋಟಗಳಿಂದ ಆವೃತವಾಗಿರುವ ಈ ಹಳ್ಳಿ "ನೀನಾಸಮ್‌' ಡಾ ಸಂಸ್ಥೆಯಿಂದಾಗಿ ಸ್ಯ ಪ್ರಸಿದ್ಧಿಗೆ ಬಂದಿದೆ. ಇಲ್ಲಿ ಒಂದು ರಂಗಶಿಕ್ಷಣ ಕೇಂದ್ರ, ಅರೆ ವೃತ್ತಿ ಸಂಚಾರೀ ರಂಗ ಘಟಕ, ನಷ್ಟೇ ಇಲ್ಲಿ ಕೊಡಲಾಗಿದೆ ಗಸ್‌, 1992 ಮೂಲತಃ ಕಲ್ಫತ್ತಾದಮಾದ ಡಾ. ರುಸ್ತುಂ ಭರೂಚ ಅಮೆರಿಕದ ಏಲ್‌ ಯೂನಿವರ್ಸಿಟಿಯಲ್ಲಿ ಹಲವ ವರ್ಷಗಳ | ಕಾಲಪಾ ಧ್ಯಾಪಕರಾಗಿದ್ದು ಈಗ ಭಾರತಕ್ಕೆ ಮರಳ ಬಂದಿದ್ದಾ ರೆ “Rehearsals in Revolution” ಹಾಗೂ “Theatre and the Word” ಎಂಬುವು ಇವರ ಪ್ರಕಟಿತ ಕ್ಸ ತಿಗಳು. “Ninasam 8 Cultural Alternative” ಎಂಬ ಲೇಖನ “Theatre and the World” ನಲ್ಲಿ ಸಂಕಲಿತವಾಗಿದೆ ಕಳೆದ ಐದು ವರ್ಷಗಳಿಂದ ಹೆಗ್ಗೋಡಿಗೆ ಸತತ ಭೇಟಿ ನೀಡಿ ನೀನಾಸಮ್‌ ” ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿ ಭರೂಚ 'ತಮ್ಮ ಲೇಖನ ಬರೆದಿದ್ದಾರೆ. ಇಪ್ಪತ್ತೈದು ಪುಟಗಳ ಈ ಆಂಗ್ಲ ಷ್‌ ಲೇಖನ ನೀನಾಸಮ್‌ ಬಗ್ಗೆ ಪ್ರ ಕಟವಾಗಿರುವ ಲೇಖನಗಳಲ್ಲೇ ಅತ್ಯ ತ ದೀರ್ಫವಾದದ್ದು ಮತ್ತು ವಿಮರ್ಶಾತ್ಮ ಕವಾದದ್ದು. ಅದರ ಸರಳ, ಸ್ಥೂಲ, ಸಂಗ್ರ ಗ್ರಹಾನುವಾದದ ಒಂದು ಚಲನಚಿತ್ರ ಸಮಾಜ ಮತ್ತು ಗ್ರಾಮೀಣ ಕರ್ನಾಟಕದಲ್ಲಿ ಚಲನಚಿತ್ರ ಮತ್ತು. ರಂಗಸಂಸ್ಕೃ ತಿಯನ್ನು ಬೆಳೆಸಲು ಕಾರ್ಯಸನ್ನ? ್ನದೃವಾಗಿರುವ ಒಂದು ಚಿಕ್ಕ ತಂಡ ಎಲ್ಲವೂ ಇವೆ. ಇಂಡಿಯಾ ದಲ್ಲಿ ಸ ಸಾಂಸ್ಕೃತಿಕ ಕೇಂದ ಶ್ರವನ್ನು ಗುರುತಿ ಸಲು ಯಾರಾದರೂ ಹೇಳಿದರೆ ದೆಹಲಿ, ಮುಂಬೈ, ಕಲ್ಕತ್ತ, ಮದ್ರಾಸ್‌ ಅಥವಾ ಭೂಪಾಲ್‌ ಇವುಗಳಲ್ಲಿ ಯಾವುದನ್ನೂ ನಾನು ಆಯ್ಕೆ ಮಾಡಿಕೊಳ್ಳಲಾರೆ. 7 “ಕೇಂದ್ರ ವನ್ನು ಹೆಗೊ ್ಲೀಡಿನಲ್ಲಿ ಗುರುತಿಸಲು ನಾನು ಇಷ್ಟ ಪದ ತ್ತೇನೆ. ಇಲ್ಲಿ, ರಂಗಭೂಮಿಗೆ ಮಾತ್ರ: ವಲ್ಲ, ನಮ್ಮ ಸಂಸ್ಕೃತಿಯ ಬೆಳವಣಿಗೆ ಮತ್ತು ಸಂಘಟ ನೆಗೆ ಪರ್ಯಾಯಗಳು ಗೋಚರವಾಗುತ್ತವೆ ವೆ. ಹೆಗ್ಗೊ "ಡು ಒಂದು ತುಂಬ ಚಿಕ್ಕ "ಹಳ್ಳಿ. ಇದರ ಜನಸಂಖ್ಯೆ ಐನೂರನ್ನೂ ಮೀರುವು ದಿಲ್ಲ. ಇದರಷ್ಟೇ ದೊಡ್ಡದಾದ ಹದಿನಾರು" ಇತರ ಹಳ್ಳಿಗಳ ಮಧ್ಯದಲ್ಲಿ ಇರುವ ಹೆಗ್ಗೋಡು ಸಾಗರ - ರಸ್ತೆ ಯಲ್ಲಿ ಬೆಂಗಳೂ ರಿಂದ ಸುಮಾರು ಮುನ್ನೂರೈ ವತ್ತು ಕಿ.ಮೀ. ದೂರದಲ್ಲಿದೆ. ಇಲ್ಲಿ ನ ಪ್ರೌಢಶಾಲೆ, ಅಂಚೆಕಛೇರಿ, ಬ್ಯಾಂಕ್‌, ಮಹಿಳಾಸಮಾಜ, ಗ್ರಂಥಾಲಯ ಮತ್ತು ಗ್ರಾಮೀಣ ಯುವಕ ಸಂಘಗಳು ಇವೆಲ್ಲಾ ಇವೆ. ಬರೀ ಈ ಅಂಕಿ ಅಂಶಗಳಿಂದಲೇ ನಿರ್ಧರಿಸುವುದಾದರೆ ಒಂದು 9 ಅನುವಾದಕ x i EL ನಾಟಕ ತಂಡ ಊರ್ಜಿತವಾಗಲು ಹೆಗ್ಗೋಡು ಅಂಥ ದೊಡ್ಡ ಭರವಸೆಯೇನೂ ಅಲ್ಲ. ಆದರೆ ನೀನಾಸಮ್‌ ಸಂಸ್ಥೆ ತನ್ನ ಹುಟ್ಟಿನಿಂದ ಈವರೆಗೆ ಬೆಳೆದು ನಿಂತ ಪ್ರಮಾಣ ಮಾತ್ರ ಬೇರೆಯಾರಿಗೇ ಇರಲಿ, ನೀನಾಸಮ್‌ ಸಂಸ್ಥೆಯ ಪ್ರೇರಕ ಶಕ್ತಿ ಯಾದ ವಿನಯಶೀಲ ದಾರ್ಶನಿಕಕೆ.ಎ. ಸುಬ್ಬಣ್ಣ ನವರಿಗೆ ಅಚ್ಚರಿ ಹುಟ್ಟಿಸುವಂತಿದೆ. ನೀನಾಸಮ್‌ ಬೆಳವಣಿಗೆಯಲ್ಲಿ ತಮ್ಮ ಪಾತ, ವನ್ನು ಸುಬ್ಬಣ್ಣ ಎಷ್ಟೇ ಅಲ್ಪದ್ದು ಎಂದರೂ, ತಮ್ಮ ಸುತ್ತಲ ಜನಸಮೂಹದಿಂದಲೇ ಇಷ್ಟೆಲ್ಲ ಸಾಧ್ಯವಾಯಿತು ಎಂದು ಹೇಳಿಕೊಂಡರೂ, ತಮ್ಮ ಸಮಾಜದೊಂದಿಗೆ ಸುಬ್ಬಣ್ಣ ಸಾಧಿಸಿಕೊಂ ಡಿರುವ ಗಾಢ ಸಂಬಂಧ ಅವರ ದರ್ಶನವನ್ನು ಕಟ್ಟಿರುವುದು. ಸುಸ್ಪಷ್ಟ. ಸಾಮಾಜಿಕ ಸಂಸ್ಥೆಗ ಳಲ್ಲಿ ಸುಬ್ಬಣ್ಣನವರಿಗೆ ಇರುವ ನಂಬಿಕೆ ಆಳವಾ ದದ್ದು. ವೈಯಕ್ತಿಕ ಅಗತ್ಯಗಳನ್ನು ಸಾಮಾಜಿಕ ಕ್ರಿಯೆಗಳೂ ಆಗಿ ಪರಿವರ್ತಿಸುವ ಸುಬ್ಬಣ್ಣನ ವರ ಚಟುವಟಿಕೆಗಳಲ್ಲಿ "ವೈಯಕ್ತಿಕ' ಮತ್ತು "ಸಾಮಾಜಿಕ' ಅಭಿನ್ನವಾಗಿರುತ್ತ ವೆ. ರಂಗ ನಿರ್ದೇಶಕರಾಗಿ ತಮ್ಮ ಪ್ರಭಾವಳಿಯನ್ನು ಬೆಳೆಸಿ ಕೊಳ್ಳುತ್ತ ಹೋಗುವುದಕ್ಕಿಂತ ಹೆಚ್ಚಾಗಿ ಸುಬ್ಬಣ್ಣ ಭವಿಷ್ಯದಲ್ಲೂ ಗಟ್ಟಿಯಾಗಿ ನಿಲ್ಲಬಲ್ಲ ಸಂಸ್ಥೆಗಳ ನಿರ್ಮಾಣಕ್ಕೇ ಹೆಚ್ಚಿನ ಪ್ರಾಮುಖ್ಯ ನೀಡಿದ್ದಾರೆ. ತಮ್ಮ ಅನೇಕ ಪ್ರತಿಭಾವಂತ ಸಮಕಾಲೀನ ರಂತೆ ಮೈಸೂರಿನಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮುಗಿಸಿಯೂ ಸುಬ್ಬಣ್ಣ ಮೈಸೂರಿನಲ್ಲಿಯೇ ಉಳಿಯಲಿಲ್ಲ. ಅಥವಾ ಅದಕ್ಕೂ ದೊಡ್ಡ ನಗರ ವಾದ ಬೆಂಗಳೂರಿಗೆ ಹೋಗಲಿಲ್ಲ. ಹಳ್ಳಿಗೆ ಹಿಂತಿರುಗಿದರು. ಸಾಗರದಲ್ಲಿ ಕಾಲೇಜೊಂದನ್ನು ಸಂಸ್ಥಾಪಿಸಲು ಮುಂದಾದರು. ಮುಂದೆ ಪುಣೆಯ ಫಿಲ್ಮ್‌ ಇನ್‌ಸ್ಟಿಟ್ಯೂಟಿನಲ್ಲಿ ಚಲನಚಿತ್ರ ರಸಗ್ರಹಣ ಶಿಬಿರದಲ್ಲಿ ಪಾಲ್ಗೊಂಡು ವಾಪಸ್ಸಾ ದಾಗ ತಮ್ಮ ಊರಿನಲ್ಲಿ ಚಲನಚಿತ್ರ ಸಮಾಜ ವೊಂದನ್ನು ಸ್ಥಾಪಿಸಿದರು. ಹೀಗೆ ಸುಬ್ಬಣ್ಣ ತಾವು ಗಳಿಸಿಕೊಂಡದ್ದನ್ನೆಲ್ಲ ತಮ್ಮ ಸುತ್ತಲಿನವರೊಂ 76 ದಿಗೆ ಹಂಚಿಕೊಳ್ಳುವ ವೈಯಕ್ತಿಕ ಪ್ರಕ್ರಿಯೆ ಯಲ್ಲೇ ಸಾಮಾಜಿಕ ಸಂಸ್ಥೆಗಳನ್ನೂ ಕಟ್ಟಿದರು. ಸಾಮಾನ್ಯವಾಗಿ ಆದರ್ಶವಾದಿಗಳು, ದಾರ್ಶ ನಿಕರು, ಸಂಸ್ಥೆ ಸಂಘಟನೆಗಳಿಂದ ದೂರವೇ ಉಳಿದಿರುತ್ತಾರೆ. ಅದರಲ್ಲೂ ಕಲಾವಿದರು “ಸ್ವತಂತ್ರ'ವಾಗಿ ಉಳಿಯಲು ಅಪೇಕ್ಷಿಸುತ್ತಾರೆ. ಅದು ಸುಬ್ಬಣ್ಣನವರ ಮಾರ್ಗವಲ್ಲ. ಸಂಘಟ ನೆಯ ಕೆಲಸಗಳೂ, ತಮ್ಮ ವೈಯಕ್ತಿಕ ಕಲಾಚಟು ವಟಿಕೆಗಳಷ್ಟೇ ಅವರಿಗೆ ಮುಖ್ಯ. ಎಲೆ, ಅಡಿಕೆ, ತಂಬಾಕು ಮೆಲ್ಲುವ ಚಟದಷ್ಟೇ ತೀವ್ರವಾಗಿರು ತ್ತದೆ ಅವರ ದುಡಿಮೆ. ಕಲೆಗಳನ್ನು ಕುರಿತಂತೆ ಗಾಂಧೀಜಿಯವರಿಗೆ ಅಂಥ ವಿಶೇಷವಾದ ತುಡಿತ ಗಳೇನೂ ಇರಲಿಲ್ಲ. ಆದರೂ ಸುಬ್ಬಣ್ಣನವರ ಕಾರ್ಯವಿಧಾನವನ್ನು ಗಾಂಧೀವಾದಿ ಎಂದು ಗುರುತಿಸಲು ನನಗೆ ಆಸೆಯಾಗುತ್ತದೆ. ವಿಕೇಂ ದ್ರೀಕರಣಕ್ಕೆ ಬದ್ಧತೆ, ಆರ್ಥಿಕ ಶಿಸ್ತು, ಸರಳತೆ, ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಮವೊಂದನ್ನು ಮೂಲ ಭೂತ ಸಾಮಾಜಿಕ ಘಟಕವೆಂದು ಭಾವಿಸುವ ದೃಷ್ಟಿ - ಇವೆಲ್ಲ ಗಾಂಧಿಗೆ ಪ್ರಿಯವಾದ ಗುಣ ತ ಮ ಗಳೇ. ಎಲ್ಲ ಚಟುವಟಿಕೆಗಳೂ ಹೊಸ ಅನ್ವೇಷ - - ಣೆಗಳೂ ಹಳ್ಳಿಗೇ ಬಂದು ಮುಟ್ಟ ಬೇಕು ಎಂದು ಗಾಂಧೀಜಿ ಕೂಡ ಹೇಳುತ್ತಿದ್ದರಷ್ಟೆ. ಧರ್ಮ ನಿರಪೇಕ್ಷ ಸಮಾಜವೊಂದರಲ್ಲಿ ನೀನಾಸಮ್‌ನ್ನು ಆಶ್ರಮವೆಂದು ಕರೆಯುವುದು ಆಭಾಸವಾಗಬ ಹುದು. ಆದರೆ, ಇಲ್ಲಿನ ಶಿಸ್ತು, ಬದ್ಧತೆ, ಸರಳ ಜೀವನ ಶೈಲಿ, ಸತತ ದುಡಿಮೆ ಇವುಗಳಿಂದಾಗಿ ನೀನಾಸಮ್‌ನ್ನು ಒಂದು "ರಂಗಭೂಮಿ - ಆಶ್ರಮ' ಎಂದು ಕರೆಯುವುದು ಅಷ್ಟೇನು ಅನುಚಿತವಾಗಲಾರದು. ಹೀಗೆ ಹೇಳುವಾಗ ಗ್ರಾಮ ಜೀವನವನ್ನು ಕುರಿತ ಸುಬ್ಬಣ್ಣನವರ ದರ್ಶನ ಒಂದಿಷ್ಟೂ ರೊಮ್ಯಾಂಟಿಕ್‌ ಅಲ್ಲ - ಸ್ಪಷ್ಟವಾಗಿ ಗುರುತಿಸಿಕೊಳ್ಳಬೇಕು. ಅದು ಅವರ ಜನ್ಮಸ್ಥಳ. ಅವರ ಗದ್ದೆ, ತೋಟಗಳಿರುವ ಊರು. ಹಾಗಾಗಿ ಹಳ್ಳಿಯನ್ನೇ ಅವರು ಸಹಜ ವಾಗಿ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂ ಡಿದ್ದಾರೆ. ಹಳ್ಳಿಯ ಮಣ್ಣು ಮತ್ತು ಮರಗಳು ಕಸೂರಿ ಅವರಿಗೆ ಕೇವಲ ಕಾವ್ಯದ ಪ್ರತಿಮೆಗಳಲ್ಲ; ಅವು ಒಬ್ಬರೆ ೈತನಾಗಿ ಬಾಳನ್ನೆ € ನಿರ್ಧರಿಸಿ ರೂಪಿಸುವ ಭೌತಿಕ ವಸ್ತುಗಳು. ಈ ಅಸ್ತಿತ್ವವನ್ನು ಸುಬ್ಬಣ್ಣ ನವರು ಸಹಜವಾಗಿ ಒಪ್ಪಿಕೊಂಡಿರುವುದರಿಂ ದಲೇ ಅವರ "ಜನಸಮೂಹ ಮೂಲ' ಚಟುವ ಟಿಕೆಗಳಿಗೆ ಅಂಥ ಚೆ ೈತನ್ಯ ಬಂದಿರುವುದು. ನೀನಾ ಸಮ್‌ ಅನ್ನು ಮತ್ತೊಂದು ಶಾಂತಿನಿಕೇತನವ ನ್ನಾಗಿ ಮಾಡುವುದರಲ್ಲಿ ಅವರಿಗೆ ಆಸಕ್ತಿ ಇಲ್ಲ. ನಿಜ, ನೀನಾಸಮ್‌ ಸೃಷ್ಟಿಯ ಹಿಂದೆ ಒಂದು ದೊಡ್ಡ ಆದರ್ಶವಿದೆ. . ಆದರೆ, ಅದನ್ನೊಂದು ಜನವಿದೂರವಾದ, ಕ ತಕ ಕಿನ್ನರ ಲೋಕವ ನ್ನಾಗಿ ಮಾಡಿಲ್ಲ. ನೀನಾಸಮ್‌ನ ಮೌಲ್ಯ ಅದರ ದೈನಂದಿನ ಚಟುವಟಿಕೆಗಳಲ್ಲಿದೆಯೇ ಹೊರತು ಮಾನವತಾವಾದೀ ಪ್ರಭಾವಳಿಯಲ್ಲಾಗಲೀ ಥವಾ ನಿಸರ್ಗ ಸಾಮೀಪ್ಯದಲ್ಲಾಗಲೀ ಇಲ್ಲ. ಆದ್ದರಿಂದಲೇ ಮತ್ತೊಮ್ಮೆ ಹೇಳುತ್ತೇನೆ: ನೀನಾ ಸಮ್‌ ಒಂದು ಕೆಲಸಮಾಡುವ ಸ್ಥಳ. ಎಂಥ ಕೆಲಸ? ಇದು ನಮ್ಮನ್ನು ನೀನಾಸ ಮ್‌ನದೆ ನಂದಿನ ರಂಗಚಟುವಟಿಕೆಗಳ ವಿವರಗ ೪ಗೇ ಕೊಂಡೊಯ್ಯುತ್ತದೆ.... ನೀನಾಸಮ್‌ ಅಗಸ್‌, 1992 ರಂಗ ಶಿಕ್ಷಣ ಕೇಂದ್ರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಪ್ರಭಾವಿತವಾಗಿದ್ದರೂ ಅವೆರಡರ ನಡುವಣ ವೈದೃಶ್ಯ ಸ್ಪಷ್ಟವಾಗಿದೆ. ಕೇಂದ್ರ ಸರಕಾರವು ದೆಹಲಿಯ ರಾಷ್ಟ್ರೀಯ ಶಿಕ್ಷಣ ಶಾಲೆಗಾಗಿ ಪ್ರತಿವರ್ಷ ಎಪ್ಪತ್ತೈದು ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿರುವುದರ ಹಿಂದಿನ ವಿವೇಚನೆ, ಔಚಿತ್ಯಗಳನ್ನು ನಾನಿಂದು ಪ್ರಶ್ನಿಸಬೇಕಾಗಿದೆ. ತಮ್ಮ ಸ್ಥಳೀಯ ಭಾಷೆ, ಸಂಸ್ಕೃತಿಗಳ ಬಗ್ಗೆ ಒಳನೋಟಗಳನ್ನು ಬೆಳೆಸಿಕೊ ಳ್ಳಬೇಕಾದ ಯುವ ಪ್ರತಿಭೆಗಳು ದೆಹಲಿಗೆ ಹೋಗಿ ಹಿಂದಿಯನ್ನು ಕಲಿಯಬೇಕೆಂದು ಅಪೇ ಕ್ಷಿಸಲಾಗುತ್ತಿದೆ. ದೆಹಲಿ ನಾಟಕ ಶಾಲೆಯ ಹಿಂದಿನ ""ರಾಷ್ಟ್ರೀಯ ಪರಿಕಲ್ಪನೆ'' ಪ್ರಶ್ನಾರ್ಹವಾಗಿದೆ. ನೀನಾಸಮ್‌ ತನ್ನ ಸ್ಥಳೀಯ ಭಾಷೆಯಲ್ಲೇ ಜಗತ್ತಿನ ಅತ್ಯುತ್ತಮವಾದದ್ದಕ್ಕೆ ತೆರೆದುಕೊಂಡು ತನಗೆ ಅರ್ಥಪೂರ್ಣವಾದ ದ್ದನ್ನು ಸ್ಥಳೀಯ ಸಂಸ್ಕೃತಿಗೆ ಬೆಸೆಯುತ್ತಾ ಹೋಗುತ್ತದೆ. ಪಾಶ್ಚಾತ್ಯ ಆಧುನಿಕ ನಾಟಕಗಳ ಬಗ್ಗೆ ಅಥವಾ ಯಕ್ಷಗಾನದಂಥ ಪರಂಪರಾಗತ ಕಲೆಯ ಬಗ್ಗೆ ನೀನಾಸಮ್‌ ಇಟ್ಟುಕೊಂಡಿರುವ ವಿಮರ್ಶಾತ್ಮಕ ಧೋರಣೆ ಅರ್ಥಪೂರ್ಣವಾ ಗಿದೆ. "ತಿರುಗಾಟ'ದ ನಾಟಕಗಳನ್ನು ಕೆಲವು ವಿಮರ್ಶಕರು ಅತಿಜನಪ್ರಿಯತೆಯ ಗೀಳಿನಿಂದ ಕೂಡಿದ್ದು ಎಂದು ಟೀಕಿಸಿದ್ದಾರೆ. ಆದರೆ, "ತಿರು ಗಾಟ'ದ ನಾಟಕಗಳು ಗಾಂಭೀರ್ಯದ ಹೆಸರಿ ನಲ್ಲಿ ತಲೆಚಿಟ್ಟು ಹಿಡಿಸುವಂಥವುಗಳಾಗಿರಬಾರ ದೆಂದು ನಿರ್ದೇಶಕರುಗಳು ಪ್ರಯತ್ನಿಸಿದ್ದಾರೆ. ಹಾಗೆಂದು "ಅನಕ್ಷರಸ್ಥ'ರಿಗೆ ಮುಟ್ಟ ಲೇಬೇ ಕೆಂದು ತಮ್ಮ ರಚನೆಗಳನ್ನು ಅತಿಯಾಗಿ ಸರಳಿ* ಕೃತಗೊಳಿಸಿಲ್ಲ. "ತಿರುಗಾಟ' ನಾಟಕಗಳ ವೈವಿ ಧ್ಯವೂ ಗಮನಾರ್ಹವಾಗಿದೆ. ಶಾಕುಂತಲಾ, ಮ ೃಚ್ಛೆಕಟಿಕದಂಥ ಸಂಸ್ಕೃತ ನಾಟಕಗಳು; "ಸಾಂಬಶಿವ ಪ್ರಹಸನ', 'ತುಘಲಕ್‌' ದಂಥ ಸ್ವತಂತ್ರ ಕನ್ನಡ ನಾಟಕಗಳು; "ಮಿಸ್‌ ಸದಾರಮ 'ಯಂಥ ಹಳೆಯ ಕನ್ನಡ ನಾಟಕಗಳ ಹೊಸ ರೂಪಾಂತರಗಳು, "ಚಿದಂಬರ ರಹಸ್ಕ' ದಂಥ ಸುಪ್ರಸಿದ್ಧ ಕನ್ನಡ ಕಾದಂಬರಿಗಳ ನಾಟಕ ರೂಪ ಗಳು; ಶೇಕ್‌ಸ್ಪಿಯರ್‌, ಬ್ರೆಕ್ಟ್‌ ಮುಂತಾದ ಪಾಶ್ಚಾತ್ಯ ನಾಟಕಕಾರರ ಸುಪ್ರಸಿದ್ಧ ಕ ಓತಿಗಳು - ಹೀಗೆ ನೀನಾಸಮ್‌ ದೇಶೀಯ ಮತ್ತು ಅಂತ ರ್ದೇಶೀಯ ಕಲಾಕ ೈತಿಗಳನ್ನು ತನ್ನ ಸಾಂದರ್ಭಿಕ ಅಗತ್ಯಕ್ಕಾಗಿ ಅರ್ಥಪೂರ್ಣವಾಗಿ ದುಡಿಸಿಕೊಂ ಡಿದೆ. ನೀನಾಸಮ್‌ ಚಿತ್ರಸಮಾಜ ಪ್ರದರ್ಶಿಸುವ ಚಲನಚಿತ್ರಗಳಲ್ಲೂ ಇಂಥ ವೆ ೈವಿಧ್ಯವಿದೆ. ತಮ್ಮ ಅಕ್ಷರ ಪ್ರಕಾಶನದಲ್ಲೂ ಸುಬ್ಬಣ್ಣ ಅನೇಕ ಪೀಳಿ ಗೆಗಳ ಲೇಖಕರಾದ ಶಿವರಾಮ ಕಾರಂತ. ಶ್ರೀರಂಗ, ಅಡಿಗ, ಅನಂತಮೂರ್ತಿ, ಕಂಬಾರ, ಲಂಕೇಶ, ಜಯಂತ ಕಾಯ್ಕಿಣಿ, ವೆ ದೇಹಿ ಮುಂತಾದ ಲೇಖಕರ ನೂರಾರು ಪುಸ್ತ ಕಗಳನ್ನು ಪ್ರಕಟಿಸಿದ್ದಾರೆ. ನೀನಾಸಮ್‌ ಜನಸ್ಪಂದನ ಯೋಜನೆಯ ಉದ್ದೇಶ ನೀನಾಸಮ್‌ ತಾನು ಹಲವು ವರ್ಷ ಗಳಿಂದ ನಡೆಸಿಕೊಂಡು ಬರುತ್ತಿದ್ದ ಚಟುವಟಿಕೆ ಗಳನ್ನು ಕರ್ನಾಟಕದ ಉಳಿದೆಲ್ಲ ಜಿಲ್ಲೆಗಳಿಗೂ ಹಬ್ಬಿಸುವುದೇ ಆಗಿತ್ತು. ನೀನಾಸಮ್‌ನ ಅಸಂಖ್ಯ ರಂಗ ಕಮ್ಮಟಗಳು, ಚಲನಚಿತ್ರ ರಸಗ್ರಹಣ “ಅದ್ದೇಗೆ ಸುಧಾ?'' “ಇಲ್ಲದಿದ್ರೆ, ನಾವಿಬ್ರೂ ಒಟ್ಟಿಗೇ ಫೇಲ್‌ ಆಗ್ತಿ ದ್ದೆವೇ?'' ಶಿಬಿರಗಳು ಮತ್ತು ಚಲನಚಿತ್ರೋತ್ಸ ವಗಳಲ್ಲಿ ಕರ್ನಾಟಕದಾದ್ಯಂತ ಕ ೈಷಿಕರು, ಕಾರ್ಮಿಕರು, ರ್ಥಿಗಳು, ಪರಿಸರವಾದಿಗಳು, ಎಡಪಂ ಥೀಯ ಸಂಘಟನೆಗಳು, ಪರಿಶಿಷ್ಟ ಜಾತಿ, ಬುಡಕ ಟ್ಟುಗಳಿಗೆ ಸೇರಿದವರು, ಮೀನುಗಾರರು ಮುಂತಾಗಿ ಏವಎಧ ಜಾತಿವರ್ಗಗಳಿಗೆ ಸೇರಿದ ಸಹಸ್ರಾರು ಮಂದಿ ಪಾಲ್ಗೊಂಡಿದ್ದಾರೆ. ಈ ಯೋಜನೆಗೆ ಫೋರ್ಡ್‌ ಪ್ರತಿಷ್ಠಾನ ಆರ್ಥಿಕ ನೆರವು ನೀಡಿದ್ದು ಅಲ್ಲಲ್ಲಿ ವಿವಾದಕ್ಕೆ ಕಾರಣವಾ ಗಿದೆ. ಆದರೆ, ನೀನಾಸಮ್‌ ಎರಡನೇ ಬಾರಿ ಈ ನೆರವನ್ನು ನಿರಾಕರಿಸಿದ್ದನ್ನು ಒತ್ತಿ ಹೇಳಬೇಕು. ಫೋರ್ಡ್‌ ಪ್ರತಿಷ್ಠಾನ ನೆರವು ನೀಡದಿದ್ದಾಗಲೂ ನೀನಾಸಮ್‌ ತನ್ನ ಚಟುವಟಿಕೆಗಳನ್ನು ತನ್ನ ಕಾಲಮೇಲೆ ನಿಂತುಕೊಂಡೇ ನಡೆಸಿಕೊಂಡು ಬರುತ್ತಿತ್ತಪ್ಪೆ. ಈ ಚಟುವಟಿಕೆಗಳಿಂದ ಕರ್ನಾಟ ಕದ ಇತರ ಭಾಗಗಳೂ ಸ್ಫೂರ್ತಿ ಪಡೆಯಲು ಫೋರ್ಡ್‌ ನೆರವು ಅನುವು ಮಾಡಿಕೊಟ್ಟಿತು. ಭಾರತದಲ್ಲಿ ಫೋರ್ಡ್‌ ಪ್ರತಿಷ್ಠಾನದ ವಿಶ್ವಾ ಸಾರ್ಹತೆಯನ್ನು ಸಮರ್ಥಿಸಿಕೊಳ್ಳಲು ನಾವು ನೀನಾಸಮ್‌ನ್ನು ಬಳಸಿಕೊಳ್ಳಬಾರದು. ಅಷ್ಟೇ ಅಲ್ಲ, ಫೋರ್ಡ್‌ ನೆರವಿನ ಸದುಪಯೋಗದ ಒಂದು ಅಪವಾದವನ್ನು ಮಾತ್ರ ನಾವು ನೀನಾಸ Bs ಬಂ ಯುಟಿ ಯೊ 5) ೫/೦3೮ | | ತೆ Na ತ 1 a 4 ಣ ಸಂದಾಯವಾಗಿದೆ. UL ಗ ಫ್‌ ಲಿ. ಕಾಣುತೇವೆ. ಲೆ ು ಕಲೆಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಫೋರ್ಡ್‌ ಪ್ರತಿಷ್ಠಾನದ ನೆರವಿನ ಸ್ವರೂಪ ಖಂಡಿತವಾಗಿಯೂ ಪ್ರಶ್ನಾರ್ಹವಾಗಿದೆ. ನೀನಾ ಸಮ್‌ನ ನಿರ್ದಿಷ್ಟ ಉದಾಹರಣೆ ಹೇಳುವುದಾ ದರೆ ಅದು ಫೋರ್ಡ್‌ ಸಹಾಯದಿಂದ ನಾಶವಾಗ ಲಿಲ್ಲ. ಅದು ತನ್ನ ಮೂಲ ಮೌಲ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯವಾದಂತೆ ತನ್ನ ಸಂಪನ್ಮೂ ಲಗಳನ್ನೂ ವೃದ್ಧಿಸಿಕೊಂಡಿತು. ಅಷ್ಟೇ ಅಲ್ಲ, ಅವುಗಳನ್ನು ಕರ್ನಾಟಕದ ಇತರ ಭಾಗಗಳೊಂ ದಿಗೆ ಹಂಚಿಕೊಂಡಿತು. ಒಂದು ನಿರ್ದಿಷ್ಟ ಯೋಜನೆ ಪೂರ್ಣಗೊಂಡ ಮೇಲೆ ಮತ್ತೆ ಫೋರ್ಡ್‌ನ ನೆರವಿಗೆ ಕೈಚಾಚಲಿಲ್ಲ. ಭಾರತ ಸರ್ಕಾರ ಪ್ರೋತ್ಸಾಹಿಸುವ ಅಪಾರ ವೆಚ್ಚದ "ಅಪನಾ ಉತ್ತವ್‌' ಸಂಸ್ಕೃತಿಗೂ ನೀನಾ ಸಮ್‌ ಸಂಸ್ಕೃತಿಗೂ ಅಪಾರ ವ್ಯತ್ಯಾಸವಿದೆ. ಏಕೆಂದರೆ, ನೀನಾಸಮ್‌ ಎಂದೂ ಸಂಸ್ಕೃತಿ ಯನ್ನು ಮಾರಾಟದ ಸರಕೆಂಬಂತೆ ಪರಿಭಾವಿಸು ವುದಿಲ್ಲ. ಅದು ನಗರ ಸಂಸ್ಕೃತಿಯನ್ನು ಹಳ್ಳಿಯ ವರಿಗಾಗಲೀ, ಗ್ರಾಮೀಣ ಸಂಸ್ಕೃತಿಯನ್ನು ಪಟ್ಟ ಣದವರಿಗಾಗಲೀ ಮಾರಾಟ ಮಾಡುವುದರಲ್ಲಿ ಉತ್ತುಕವಾಗಿಲ್ಲ. ನೀನಾಸಮ್‌ ಚಟುವಟಿಕೆಗ "ರತ್ನಗರ್ಭ' ಮಾನಿ ಸಮೇತ ಸಿಕ್ಕುಬಿದ್ದಾಗ ತುಡುಗ ತಾನು ತಪ್ಪಿತಸ್ತನಲ್ಲವೆಂದು ಸಾಧಿಸಲು ಏನು ಮಾಡಲೂ ಹಿಂದೆಮುಂದೆ ನೋಡುವುದಿಲ್ಲ. ಮಿಸ್ಟ್‌ರಿಯ ಮೂವತ್ತೈದು ವರ್ಷದ| ಜ್ರಚೋರ ಕಿಂಬೊಮೆನ್‌ ಅಂಗಡಿಯೊಂದರ ಮೂರು ವಜ್ರಗಳನ್ನು ಕದ್ದು ಪೊಲೀಸರ ಅತಿಥಿಯಾದಾಗ ಅವುಗಳನ್ನು ಗುಳುಮ್ಮನೆ ನುಂಗಿಬಿಟ್ಟ. ಆದರೆ ಪತ್ತೆ ಯಂತ್ರ ಆತ "ರತ್ನಗರ್ಭ' ನೆಂಬುದನ್ನು ಎತ್ತಿ ತೋರಿಸಿತು. ಸರಿ, ಆಗಿನಿಂದ ಆತನ ಮೇಲೆ ಅಜ್ಜ ಗಾವಲು. ಕಕ್ಕಸಿಗೆ ಹೋದಾಗೊಮ್ಮೆ ಆತನ ಮಲದೊಂದಿಗೆ ಎರಡು ವಜ್ರಗಳು ಹೊರಬಿದ್ದವು. ಮೂರನೆಯದು ದೇ ಕುಳಿತುಕೊಂಡಿತು. ಅದು ಉಳಿದೆರಡರಂತೆ ಮಾತ್ರ ದೊಡ್ಡ ಕರುಳಿನಲ್ಲಿ ಅತ್ತಿತ್ತ ಸರಿಯ ಳಲ್ಲಿ ಅಬ್ಬರವಿಲ್ಲ. ಮಹಾರಾಷ್ಟ್ರ ಮತ್ತು ಕರ್ನಾ ಟಕದ ಮಕ್ಕಳನ್ನು ಒಂದುಗೂಡಿಸಿ ಅದು ನಡೆ ಸಿದ ರಂಗ ಕಮ್ಮಟವನ್ನು ವಿಶೇಷವಾಗಿ ಪ್ರಸ್ತಾಪಿ ಸಬೇಕು. ನೀನಾಸಮ್‌ ಚಟುವಟಿಕೆಗಳು ಕೇವಲ “ಪ್ರಾದೇಶಿಕ''ವಾಗಿಲ್ಲ ಎಂಬುದಕ್ಕೆ ಆ ಮಕ್ಕಳ ರಂಗಕಮ್ಮಟ ಸಾಕ್ಷಿಯಾಗಿದೆ. ನೀನಾಸಮ್‌ ತತ್ವಗಳು ದೇಶದ ಉಳಿದೆಡೆ ಹೆಬ್ಬಲಿ ಎಂದು ಆಶಿಸೋಣ. ಸಂಸ್ಕೃತಿ ಫೋಷಣೆ ಮತ್ತು ಪ್ರಸಾರದ ಒಂದು ಮಹತ್ವದ ಪ್ರಯೋಗ ನೀನಾಸಮ್‌ನಲ್ಲಿ ಆಗುತ್ತಿದೆ. ಉಳಿದ ರಾಜ್ಯ ಗಳೂ ಇದನ್ನು ಕೇವಲ ಅನುಕರಿಸಬೇಕೆಂದಲ್ಲ. ಅವುಗಳು ತಮ್ಮ ತಮ್ಮ ಪರ್ಯಾಯಗಳನ್ನು ತಾವೇ ಕಂಡುಕೊಳ್ಳಬೇಕು. ""ರಾಷ್ಟ್ರೀಯ ಏಕತೆ'' ಎಂದರೆ ಇಡೀ ಭಾರತಕ್ಕೆ ಅನ್ವಯಿಸು ವಂಥ ಒಂದೇ ಒಂದು ಸಂಸ್ಕೃತಿಯನ್ನು ನಿರ್ಮಿ ಸುವುದೆಂದಲ್ಲ. ಹಲವು ವಎಭಿನ್ನ ಸಂಸ್ಕೃತಿಗಳು ಸೇರಿ ಭಾರತೀಯ ಸಂಸ್ಕೃತಿ ಎನಿಸಿಕೊಂಡಿದೆಯೆಂ ಬುದನ್ನು ಮರೆಯದಿರೋಣ. ಇಂದಿನ ಅಗತ್ಯ ಈ ಹಲವು ಸಂಸ್ಕೃತಿಗಳ ಕೊಡುಕೊಳ್ಳುವಿಕೆ; ಪರಸ್ಪರ ಅರಿಯುವಿಕೆ. ನೀನಾಸಮ್‌ನಂಥ ಸಂಸ್ಥೆ ಗಳ ಮಹತ್ವವಿರುವುದು ಇಲ್ಲಿಯೇ. 9 ತಂತಾನೇ ಹೊರಬರುವುದು ಆಸಾಧ್ಯವೆಂದ ವೈದ್ಯರು ಶಸ್ತ್ರಕ್ರಿಯೆಯೊಂದೇ ಆ ವಜ್ರವನ್ನು ಹೊರತೆಗೆಯಲು ಉಳಿದಿರುವ ಮಾರ್ಗವೆಂದರು. ನಾಲ್ಕು ಸಾವಿರ ಡಾಲರು ಬೆಲೆಯ ಈ ಮೂರನೆಯ ವಜ್ರವನ್ನು ಶಸ್ತ್ರಕ್ರಿಯೆಯ ಮೂಲಕ ಹೊರತೆಗೆಯಲು ತಗಲುವ ವೆಚ್ಚ ಒಂದು ಸಾವಿರ ಡಾಲರುಗಳಂತೆ. ಆದರೆ ಇಷ್ಟು ಹಣವನ್ನು ಮಂಜೂರು ಮಾಡಲು ಇಲಾಖೆ ಜಪ್ಪೆಂದರೂ ಒಪ್ಪದ ಕಾರಣ ವಜ್ರಚೋರನಿನ್ನು ಪೊಲೀಸು ಆತಿಥ್ಯವನ್ನ ನುಭವಿಸಬೇಕಾಗಿದೆ. ಈ ಹೀಗಿದ್ದರು 1939ರ ಮಾತು. ಬೆಂಗಳೂರು ಸೆಂಟ್ರಲ್‌ [ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸಮಾ ವೇಶ. ಆಗಿನ ಮದ್ರಾಸ್‌ ಪ್ರಾಂತ್ಯದ ಪ್ರಧಾನ [ಮಂತ್ರಿ ರಾಜಾಜಿಯ ಅಧ್ಯಕ್ಷತೆಯಲ್ಲಿ (ಆಗ ರಾಜ್ಯಗಳ ಮುಖ್ಯಮಂತ್ರಿಗಳು "ಪ್ರಧಾನ ಮಂತ್ರಿ' ಎಂದೆನಿಸಿಕೊಳ್ಳುತ್ತಿದ್ದರು.) ಸಭೆಯನ್ನುದ್ದೇಶಿಸಿ ರಾಜಾಜಿ, "" ಬಹುದಿನ ಗಳಿಂದ ಇಂಥ ಅವಕಾಶಕ್ಕಾಗಿ ಕಾತರದಿಂದ ಕಾದಿದ್ದೆ. ನನ್ನ ವಿದ್ಯಾಮಂದಿರವಿದು. ಇಲ್ಲಿನ ೦ಥ ಉತ್ಸವಕ್ಕೆ ನನ್ನನ್ನೇಕೆ ಕರೆಯುತ್ತಿಲ್ಲ ೦ದು ಅಚ್ಚರಿಪಟ್ಟಿದ್ದೂ ಉಂಟು. ಪ್ರತಿ "೭ ಸಲ ಆಮಂತ್ರಣ ಬಂದೀತು' ಹೆ ೀಲೆಯೆ ನನ್ನನ್ನು ನೀವೆಲ್ಲ ಆಮಂತ್ರಿಸಿದ್ದೀರಿ. ಕೇವಲ ಈ ಕಾಲೇಜಿನ ಹಳೆ ವಿದ್ಯಾರ್ಥಿ ರಾಜಗೋಪಾಲಾಚಾರಿ ಆಗಿದ್ದಾಗ ಒಂದು ವೇಳೆ ಈ ಅವಕಾಶ ಪ್ರಾಪ್ತವಾಗಿದ್ದಿದ್ದರೆ ನಾನದನ್ನು ಈ ಪ್ರಧಾನಮಂತ್ರಿ ಪದಕ್ಕಿಂತಲೂ ಉನ್ನತ ವಂದು ಭಾವಿಸುತ್ತಿದ್ದೆ. ""ನನಗನಿಸುತ್ತಿರುವುದನ್ನು ಹೇಳಿಬಿಡು ನೆ: ನೀವಿಂದು ಒಬ್ಬ ಪ್ರಧಾನಮಂತ್ರಿಯನ್ನು ಸನ್ಮಾನಿಸುತ್ತಿದ್ದೀರಿ - ನಿಮ್ಮ ಕಾಲೇಜಿನ ಹಳೆ ದ್ಯಾರ್ಥಿಯೊಬ್ಬನನ್ನಲ್ಲ. ಈ ರೀತಿ ಸ್ಪಷ್ಟವಾಗಿ ಹೇಳಿಬಿಡುವ ಮೂರ್ಪತನವನ್ನು ಯಾರಾ ದರೂ ಮಾಡುತ್ತಾರೆಯೆ? ಆದರೆ ಗೆಳೆಯರೆ, ನೀವು ದಯವಿಟ್ಟು ಪದವಿ ಮತ್ತು ಅಧಿಕಾರಗಳ ೂಜೆಗೆ ನಿಲ್ಲಬೇಡಿ...'' ರಾಜಾಜಿ ಸ್ಥಾನಮಾನದೆದುರು ಮಾನವೀಯ ತೆಯನ್ನೆಂದೂ ಕಡೆಗಾಣಿಸಲಿಲ್ಲ. ಅಧಿಕಾರಕ್ಕೆ ನೀಡುತ್ತಿದ್ದುದಕ್ಕಿಂತ ದೊಡ್ಡ ಸ್ಥಾನವನ್ನ ವರು ಅಗಸ್‌, 1992 ಕಾಯ್ತ ಮಾನವೀಯತೆಗೆ ನೀಡುತ್ತಿದ್ದರು. ಭಾರತದ ಶ್ರೇಷ್ಠ ಗ್ರಂಥಾಲಯ ವಿಜ್ಞಾನಿ ದಿವಂಗತ ಡಾ. ಎಸ್‌. ಆರ್‌. ರಂಗನಾಥನ್‌ರ ಅನುಭವ ನೋಡಿ: ರಾಜಾಜಿಯನ್ನವರು 1948ರಲ್ಲಿ ರಾಷ್ಟ್ರ ಸಂಘ ದಿನಾಚರಣೆಯ ಸಂದರ್ಭದಲ್ಲಿ ಭೆಟ್ಟಿ ಯಾದರು. ಆ ಸಂದರ್ಭವೆಂದರೆ ವಿಶಿಷ್ಟ ವ್ಯಕ್ತಿ ಗಳ ಸಮಾವೇಶವೆ ಸೈ. ಜಗತ್ತಿನ ಅನೇಕ ರಾಜಕೀಯ ಮುತ್ತದ್ದಿಗಳು ಮುಂದುಗಡೆ ವಿರಾ ಜಮಾನರಾಗಿದ್ದರು. ರಂಗನಾಥನ್‌ ಹಿಂದಿನ ಸಾಲಿನಲ್ಲೆಲ್ಲೊ ಕುಳಿತಿದ್ದರು. ಅವರು ಅಲ್ಲಿಗೆ ಹೋದದ್ದು. ಕೇವಲ ರಾಜಾಜಿಯ ಭಾಷಣ ಕೇಳಲು. ""ನನ್ನನ್ನವರು ನೋಡಿದರು. ಅಷ್ಟೇ ಅಲ್ಲ, ಸಮೂಹವನ್ನು ದಾಟಿಕೊಂಡು ದಾರಿ ಳ್ಳುತ್ತ ನನ್ನತ್ತ ಬಂದರು. “ಈ ರಾಜ ನಾಯಕರ ಜಾತ್ರೆಯಲ್ಲಿ ನಿಮ್ಮ ದೇನು ಕೆಲಸ, ಪ್ರೊಫೆಸರುಗಳಿಗೆ?' ಎಂದರು ನಗುತ್ತ. "ಈ ರಾಜನೆ ೈತಿಕರ ಜಾತ್ರೆಗೆ ಅಕೆಡೆಮಿಕ್‌ ಗಂಧದ ಲೇಪ ನೀಡಲು ಬಂದಿದ್ದೇವೆ' ಎಂದೆ. ಆ ನಂತರ ಲ್ಲಿರೂ ಒಂದು ಚಲಚ್ಚಿತ್ರ ಪ್ರದರ್ಶನದಲ್ಲಿ ಭಾಗಿಯಾದೆವು. "“ರಾಜಾಜಿ ಸ್ವಾಭಾವಿಕವಾಗಿ ಮೊದಲ ಸಾಲಿ ನಲ್ಲಿ ಕುಳಿತಿದ್ದರು. ನಾನು ಹತ್ತು ಸಾಲುಗಳ ಹಿಂದೆ ಒಂದೆಡೆ ಇದ್ದೆ. ಅವರ ಆಪ್ತಕಾರ್ಯ ದರ್ಶಿ ನನ್ನೆಡೆ ಬಂದರು. "ಸಾಹೇಬರು ನಿಮ್ಮನ್ನು ಜ್ಞಾಪಿಸಿಕೊಂಡರು' ಎಂದರು. ನಾನು ಆತನೊಂದಿಗೆ ನಡೆದೆ. "“ರಾಜಾಜಿ ತಮಿಳಿನಲ್ಲಿ ಹೇಳಿದರು: "ಇಲ್ಲಿಯೇ ಕುಳಿತುಕೊಳ್ಳಿ. ಪ್ರೊಫೆಸರ್‌ ಆಗಲಿ, ಗ್ರಂಥಾಲಯಾಧ್ಯಕ್ಷರಾಗಲಿ ಗವರ್ನರ್‌ ಜನರಲ್ಲ ರಿಗೆ ಏನು ಕಡಿಮೆ? ಹಿಂದೆ ಹೋಗಿ ಕುಳಿತುಕೊ ಳ್ಳುತ್ತೀರಲ್ಲ, ಯಾಕೆ ಇಲ್ಲಿ ಕುಳ್ಳಿರಲು ನಿಮಗೆ ನಾಚಿಕೆಯೆ?' ""ಹೇಳಿ, ಮಾನವೀಯ ಮೌಲ್ಯ ಮತ್ತು | ಮಾನವೀಯ ಸಂಬಂಧಗಳಿಗೆ ಇದಕ್ಕಿಂತ ಶ್ರೇಷ್ಠ ಉದಾಹರಣೆ ಬೇರೆಲ್ಲಾದರೂ ಸಿಕ್ಕೀತ?'' ೨. ಪಾರಾ ಇತಾಸಾರಾರರ ಯಂ ಗ ಮೂವಾಡಾತ: 3೮: ಸ್‌ಮಸ್‌ ಜಲೆಂಡಿನ ಕೆಂಪು ಕನಸು... ಈ ದೇಶದಲ್ಲೆಲ್ಲೂ ನಿಮಗೆ ತೆರೆದ ಬಾಗಿಲುಗಳು ಸ್ವಾಗತಿಸುವುದಿಲ್ಲ. ಯಾವುದೇ ಮನೆಯ ಬಾಗಿಲು ತೆರೆಸಬೇಕೆಂ ದರೂ ಅದು ನಿಮಗೆ ಸುಲಭಸಾಧ್ಯದ ಮಾತಲ್ಲ. ಕಿಟಕಿಗಳೂ ಅಷ್ಟೇ: ಮುಚ್ಚಿ ಕೊಂಡು ಮುಗುಳ್ನಗುತ್ತಿರುತ್ತವೆ. “ಯಾರ ಭಯ? ಕಳ್ಳ-ಕಾಕರದೆ?'' ""ನಿಮ್ಮೆಣಿಕೆ ತಪ್ಪು.'' ""ಹಾಗಿದ್ದರೆ ಮತ್ತಿನ್ನೇನು?'' “ಅವರಿಗೆ ಕೆಂಪು ಏಡಿಗಳ ಭಯ'' | - ಈ ಮಾತು ನಿಮಗೆ ನಗೆಬರಿಸೀತು. ಆದರಿದು ನಿಜಸ್ಥಿತಿ. ನೆಲ ಹಾಸಿದ ಜಿಂಕೆಯ ಚರ್ಮದಂತೆ ಕಾಣುವ, ಹಿಂದೂ ಮಹಾಸಾಗರದ ದ್ವೀಪ ಕ್ರಿಸ್‌ಮಸ್‌ ಐಲೆಂಡ್‌. ಅಲ್ಲಿ ಲ್ಲಿಯ ಜನಕ್ಕೆ ಮಳೆಗಾ ಲದ ಒಂದು ನಿರ್ದಿಷ್ಟ ಅವಧಿಯೆಲ್ಲ ಕಾಡುತ್ತದೆ "ಕೆಂಪು ಕನಸು'. ರಸ್ತೆ; ಗಳಲ್ಲಿ ಅವರು ಕಣ್ಣು ಪಿಳು ಕಿಸದೆ ನಡೆಯಬೇಕು. ಸೆ [ಕಲ್ಲೇರಿ ಹೊರಟರೋ ಎಲ್ಲಿ ಯಾವಾಗ ಕೆಂಪು ಏಡಿಯ ಬಿರುಸು ಮುಳ್ಳು ಟಯರನ್ನು ಟುಸ್ಲೆನಿಸುತ್ತದೋ. ಕಾರು ಉಳ್ಳವರಿಗಂತೂ ದುಬಾರಿ ಕೊರಗು - ಒಂದೆಡೆ ತುಟ್ಟಿ ಟಯರು ಬದಲಿಸುವ ಚಿಂತೆ; ಮತ್ತೊಂ ಡಡ, ಬದಲಿಸಲು ಕೂತರೆ ಕೆಂಪು ಏಡಿ ಮೈಮೇಲೆ ಯಾವಾಗ ಎಲ್ಲಿ ಏರಿ ಕಚುಗುಳಿಯಿ 82 ಅ ವೃಷಭೇಂದ್ರಯ್ಕ ಡುತ್ತದೊ ಎಂಬ ಹೆದರಿಕೆ. ಒಂದೆರಡಾದರ ಹೊಡೆದೋಡಿಸಿಯಾರು; ಕಾಲಡಿ ಹೊಸಕಿಹಾಕಿ ಯಾರು. ಸಾವಿರ ಸಂಖ್ಯೆಯಲ್ಲಿ ಈ “ಕೆಂಪು ಸೆ ನ್ಯ' ದಾಳಿ ಮಾಡಿದರೆ? ಪ್ರತಿ ಚದರಡಿಗೊಂದರಂತೆ ಇಲ್ಲಿ ಕಾಣಸಿ ಗುವ ಕೆಂಪು ಏಡಿಗಳು ಈ 135 ಚದರ ಕಿಲೋ ಮೀಟರ್‌ ವಿಸ್ತಾರದ ದ್ವೀಪದಲ್ಲಿ ಎಷ್ಟಿದ್ದಾವು? ಒಂದು ಅಂದಾಜಿನಂತೆ 12 ಕೋಟಿಗಳಷ್ಟು ! ಅಂದಮೇಲೆ ಕೇವಲ ಎರಡು-ಎರಡೂವರೆ ಸಾವಿರದಷ್ಟಿ ರುವ ಈ ದ್ವೀಪದ ನಿವಾಸಿಗಳಿಗೆ "ಕರ್ಕಸ್ವಪ್ನ ' ಕಾಡದಿನ್ನೇನು ಮಾಡೀತು? ಇಲ್ಲಿ ದೊರೆಯುವ ಅಲ್ಪಸಂಖ್ಯಾತವಾದ ಇನ್ನಿತರ 14 ಪ್ರಭೇದದ ಏಡಿಗಳಿಗೆ ಹೋಲಿಸಿ ದರೆ ಈ ಕೆಂಪು ಏಡಿಗಳದೇ ಪ್ರಾಬಲ್ಯ. ಹೌದು, ಅವು ಒಂದು ನಿಶ್ಚಿತ ಅವಧಿಯಲ್ಲಿ ಕ್ರಿಸ್‌ಮಸ್‌ ಐಲೆಂಡನ್ನು ಆಳುತ್ತವೆ. ಇಂಡೋನೇಶಿಯಾದ ಜಾವಾ ದ್ವೀಪದ ದಕ್ಷಿ ಣಕ್ಕೆ 360 ಕಿಲೋಮೀಟರು ಅಂತರದಲ್ಲಿರುವ . ಪುಟ್ಟ ' ದ್ವೀಪ ಕ್ರಿಸ್‌ಮಸ್‌ ಐಲೆಂಡ್‌. ಇದರ ಮುಖ್ಯ ಸಂಪರ್ಕವೆಲ್ಲ ಪೂರ್ವಕ್ಕೆ ಸುಮಾರು 2000 *ಲೋಮೀಟರ್‌ ದೂರದಲ್ಲಿ, ರುವ ಆಸ್ಟ್ರೇ ಲಿಯದೊಂದಿಗೆ. ಉಷ್ಣವಲಯದ. ಹವಾಮಾನ ವಿದೆಯಾದರೂ ಇಲ್ಲಿ ಮೈ ಅಂಟಂಟು ಬೆವರು ವುದಿಲ್ಲ. ಸುಣ್ಣಗಲ್ಲಿನ ದಿಣ್ಣೆಗಳಿಂದೊಡಗೂಡಿರುವ ಕಿಸ್‌ಮಸ್‌ ಐಲೆಂಡಿನ ಸಮುದ್ರ ತೀರಗಳು ಕಸೂರಿ ಒಂದು ರೀತಿಯಲ್ಲಿ ರಕ್ಷಣಾಕವಚಗಳಿದ್ದಹಾಗೆ. ಸಾಗರ ಜಲದ ಒತ್ತಿನಿಂದ ಆ ಭೂಪ್ರದೇಶ ವನ್ನವು ಕಾಪಾಡುತ್ತವೆ. ಅಲ್ಲಿಂದ ಒಳಪ್ರದೇಶ ದೆಡೆ. ಸಾಗಿದರೆ ನಿಮಗೆ ಮೆಟ್ಟಿ ಲೇರುತ್ತ ಹೋದಂಥ ಅನುಭವ. ನಟ್ಟ ನಡುವಿನ ಸಮ ತಟ್ಟು ಪ್ರದೇಶ ಸಮುದ್ರಪಾತಳಿಯಿಂದ 200 ಮೀಟರ್‌ ಎತ್ತರದಲ್ಲಿದೆ. ವಸಾಹತುವಾಗಿ ಶತ ಮಾನ ಸಂದರೂ ಇಲ್ಲಿಯ ಮುಕ್ಕಾಲು ಪಾಲು ವರ್ಷಾರಣ್ಯಗಳು ವಾರ್ಷಿಕ 2000 ಮಿಲಿಮೀ ಟರ್‌ (78 ಅಂಗುಲ) ಮಳೆಯಿಂದ ನಳನಳಿಸು ತ್ತವೆ. hee ದ್ವೀಪದ ಪ್ರಕೃ ತಿಯದು ವರ್ಣಮಯ ಸ ವಿಹಂಗಮ ನೋಟದಲ್ಲಿದು ದಟ್ಟ ಹಸಿರಿನ ಕಾಡು. ಅದರ ನಡುವೆಯೇ ಬೆನ್ನು ಹುರಿ ಯಂತೆ ರೈಲು ಮಾರ್ಗ ಕಂಡೀತು. ಅದು ಪಶ್ಚಿಮದಿಂದ ಪೂರ್ವದೆಡೆ ಸಾಗಿ ನಟ್ಟನಡುವೆ ಟಿಸಿಲೊಡೆದು ದಕ್ಷಿಣೋತ್ತರವಾಗಿ ಸಾಗುವಂ ಥದು. ಪ್ರಯಾಣಿಕರಿಗಲ್ಲ, ಸರಕು ಸಾಗಾಟಕ್ಕೆ ಈ ರೈಲು. ಕ್ರಿಸ್‌ಮಸ್‌ ಐಲೆಂಡಿನ ಪ್ರಮುಖ K ಆದಾಯಮೂಲವಾದ ಫಾಸ್ಫೇಟ್‌ ಗಣಿಗಳಿಗೆ ಪ್‌ ರೈ ಲಿನ ಸಂಪರ್ಕ. ಉಳಿದಂತೆ ನಾಡಿನ ಉದ್ದಗ ಲಕ್ಕೂ ಸಂಚರಿಸಲು ಇಕ್ಕಟ್ಟಾ ದ ರಸ್ತೆಗಳಿವೆ. ದೇಶದ ಬಹುಪಾಲು ಗಣಿಗಳೇ ತುಂಬಿರುವುದ ರಿಂದ ಜನವಸತಿಯಿರುವುದು ಈಶಾನ್ಯದ ಮೂಲೆಯ ಸಿಲ್ವರ್‌ಸಿಟಿ ಮತ್ತು ಡ್ರಮ್‌ಸೈಟ್‌ (ಇಲ್ಲೊಂದು ವಿಮಾನ ನಿಲ್ದಾಣವಿದೆ) ಗಳಲ್ಲಿ ಮಾತ್ರ. ಸಿಲ್ವರ್‌ಸಿಟಿಯಿಂದ ವಾಯವ್ಯಕ್ಕೆ ಮೂವತ್ತು ಕಿಲೋಮೀಟರ್‌ ದೂರದಲ್ಲಿ ಸಾಗ ರತೀರದಲ್ಲಿರುವ "ವಸಾಹತು' ಎಂದೇ ಕರೆಸಿಕೊ : ಪ್ರದೇಶದಲ್ಲಿ ಐರೋಪ್ಯ ಶ್ರೀಮಂತರು ವಾಸಿಸುತ್ತಾರೆ. ದ್ವೀಪದ ನೈಖತ್ಯಕ್ಕೆ ರಾಷ್ಟ್ರೀಯ ಉದ್ಯಾನವಿದೆ. ಇಲ್ಲಿಯ ನಿವಾಸಿಗಳು ಈ ನೆಲದವರಲ್ಲ. ಗಣಿಗಳ ಒಡೆತನ ಪಡೆದ ಯುರೋಪಿಯನ್ನರು ಐಷಾರಾಮದಿಂದ ಬದುಕುತ್ತಿದ್ದರೆ, ಹೊಟ್ಟೆಪಾ ಡಿಗೆ ಗಣಿಗಳಲ್ಲಿ ದುಡಿಯಲು ಬಂದ ಚೀನಿ ಯರು, ಮಲೇಶಿಯನ್ನರು ಎಂದಿನಿಂದಲೂ ಬಡ ತನದ ರೇಖೆಯ ಅಡಿಯಲ್ಲೇ ಜೀವಸವೆಸುತ್ತಿ ದ್ದಾರೆ. ಜಗತ್ತಿನ ಇತರ ದೇಶಗಳ ಫಸಲಿನ ಹುಲುಸಿಗೆ ಗೊಬ್ಬರಕ್ಕಾಗಿ ಬೇಕಾದ ಫಾಸ್ಫೇಟ್‌ ಅಗೆಯುವ ಈ ಜನರದು ಅನಿವಾರ್ಯದ ದುಡಿಮೆ. ಅವರಿಗೆ ಇದನ್ನು ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ, ಮತ್ತು ಬೇರೆ ಯಾವ ಉದ್ಯೋ ಗಕ್ಕೂ ಇಲ್ಲಿ ಆಸ್ಪದವಿಲ್ಲ. ಟ್‌ ಬ ಬ ಫಾಸ್ಫೇಟ್‌ ಗಣಿಗಳು ಯ ಇಲ್‌ ಟಾ ಪ್ರೀಯ ಭೇ save" 1094) ಫಾಸ್ಟ್ರೆ ಟ್‌ ಗಣಿಗಳು ' ನಿನಗೆ - ನನಗೆ ಪ್ಳ ಥ್ವಿ ಅಳೆವ ಬಯಕೆ ಕಾಲಿಲ್ಲದ ನಿನಗೆ ಮನಸ್ಸು ಗೆಲ್ಲುವ ಕನಸು ಹೃದಯವಿಲ್ಲದ ನನಗೆ ಅ ಕಲ್ಲೇಶಕ ಜಗತ್ತಿನ ಬೇರೆಲ್ಲೂ ಕಾಣಸಿಗದ ಕೆಲವು ಪಕ್ಷಿಪ್ರಭೇದಗಳ ತವರು ಕ್ರಿಸ್‌ಮಸ್‌ ಐಲೆಂಡ್‌. ಸಾಗರವಕ್ಕಿಯ ಎಂಟು ಜಾತಿಗಳು ಇಲ್ಲಿಯ ವೈಶಿಷ್ಟ್ಯ. ಹೊಂಬಣ್ಣದ ಬೋಸನ್‌ ಹಕ್ಕಿ ಯನ್ನು ನೋಡಲೆಂದೇ ದಿನವಿಡೀ ಕಾಯುತ್ತಾ ರಂತೆ ಇಲ್ಲಿಯ ಶ್ರೀಮಂತರು. ಏಡಿಗಳ ಸಾಮ್ರಾಜ್ಯ ಇದು. ಬೃಹದ್‌ಗಾ ತ್ರದ ತೆಂಗೇಡಿ (೦೦೦೦೧೪೬ ೦೧೫0) ಮೂರು ಕೇಜಿಗಳಷ್ಟು ತೂಗುವಂಥದು. ಬೆಳೆದ ಕೆಂಪು ಏಡಿ ಒಂದಡಿ ಉದ್ದ ಮತ್ತು ಅಷ್ಟೇ ಅಗಲದ್ದು, ಈ ಮೊದಲೇ ಹೇಳಿದಂತೆ, 12 ಕೋಟಿಗಳಷ್ಟು ರುವ ಈ ಕೆಂಪು ಏಡಿಗಳ ಒಟ್ಟು ತೂಕವೆಷ್ಟು ಗೊತ್ತೆ? ಎಂಟು ಸಾವಿರ ಮೆಟ್ರಿಕ್‌ ಟನ್‌ಗಳಷ್ಟು | ವರ್ಷಾಂತ್ಯಕ್ಕೆ ಆರಂಭವಾಗುವ ಮಳೆಗಾಲವೆಂದರೆ ಕೆಂಪು ಏಡಿಗಳ "ಪ್ರಸವ ಪ್ರವಾಸ'ದ ಪ್ರಾರಂಭ. ಸಮತಟ್ಟಾದ ಒಳನಾಡಿ ನಿಂದ ಕೆಳಕ್ಕಿಳಿದು ಸಾಗರತೀರದ ಪ್ರದೇಶದೆಡೆ ಇವುಗಳ ದೌಡು. ಆಗೆಲ್ಲ ಕ್ರಿಸ್‌ಮಸ್‌ ಐಲೆಂಡ್‌ ಕೆಂಪು ರಗ್ಗು ಹೊದ್ದಂತಿರುತ್ತದೆ. ಕಾಡಿನಲ್ಲಿ ಗಾಳಿ-ಮಳೆಗೆ ಬಿದ್ದ ಹಸಿರೆಲೆ-ಹಣ್ಣುಗಳನ್ನು ತಿನ್ನುವುದರಲ್ಲಿ ತಲ್ಲೀನವಾಗಿರುವ ಕೆಂಪು ಏಡಿ ಗಳು ಅಲ್ಲೆಲ್ಲೂ ಕಸವಿರದಂತೆ ನೋಡಿಕೊಳ್ಳು ತ್ತವೆ. ಒಂದು ರೀತಿಯಲ್ಲಿ ಇವು ಪರಿಸರ ನೈರ್ಮಲ್ಯದ ಜವಾಬ್ದಾರಿಯನ್ನು ನಿಭಾಯಿಸು ತ್ರ ವೆನ್ನ ಬೇಕು. ಎಲೆಗಳು ಇತ್ಯಾದಿಗಳನ್ನಿ ವು ತಿಂದು ಹಾಕುವುದರಿಂದ ಮಳೆನೀರಿನಿಂದ 84 ಅವೆಲ್ಲ ಕೊಳೆತು ರೋಗಕಾರಕ ಕ್ರಿಮಿಕೀಟಗಳು ಹುಟ್ಟಿ ಹರಡುವುದು ಅಸಂಭವ. ಒಣ ಗಾಳಿಯ ದಿನಗಳಲ್ಲಿ ಗಿಡಮರಗಳು ಬೋಳಾಗಿ ನೆರಳು ಕಡಿಮೆಯಾಗುತ್ತದಷ್ಟೆ. ಆಗೆಲ್ಲ ಈ ಏಡಿಗಳಿಗೆ ಭೂಗತವಾಸ. ಮೊಳ ಕಾಲುಮಟ್ಟ ರಾಶಿ ಬೀಳುವ ಒಣ ಎಲೆಗಳ ಅಡಿಯಲ್ಲಿ ಅವಿತುಕೊಂಡು ಅಲ್ಲಿಯ ಆರ್ದ್ರತೆ ಯಲ್ಲಿವು ಜೀವಿಸುತ್ತವೆ. ಹೀಗೆಯೇ ಅವು ಹಲವು ತಿಂಗಳು ಬದುಕಬಲ್ಲವು. ಕೆಂಪು ಏಡಿ ಶುದ್ಧ ಶಾಕಾಹಾರಿಯೇನಲ್ಲ. ಇಲ್ಲಿ ಕಾಣುವ ಆಫ್ರಿಕನ್‌ ಬಸವನಹುಳು ಮತ್ತು ಮೃತ ಸಾಗರ ವಕ್ಕಿಗಳನ್ನಿವು ಬಾಯಿಚಪ್ಪರಿಸುತ್ತ ಭುಂಜಿಸು ತ್ತವೆ. ಇನ್ನೂ ಆರಿರದ ಹೊಗೆಯುಗುಳುವ ಸಿಗರೇಟಿನ ಹಿಂತುದಿಯನ್ನು ಕಚ್ಚಿಕೊಂಡು ತಿನ್ನ ಲೆಳೆಸುವ ಕೆಂಪು ಏಡಿಗಳು ಕಂಡರೂ ಅಚ್ಚರಿಪಡ ಬೇಕಿಲ್ಲ. ಹೆಕ್ಟೇರೊಂದರಲ್ಲಿ ಟನ್ನು ಭಾರದಷ್ಟು ಓಡಾ ಡಿಕೊಂಡಿರುವ ಕೆಂಪು ಏಡಿಗಳು ವರ್ಷಾರಣ್ಯದ ಭೂಮಿಯ ಸಾರಸತ್ವವನ್ನು ಕಾಪಾಡುವಲ್ಲಿ ಪ್ರಮುಖಪಾತ್ರ ವಹಿಸುತ್ತವೆ. ತಮ್ಮ ಬಿರುಸು ಮುಳ್ಳಿನಿಂದ ಭೂಮಿಯನ್ನು ಅಗೆದಗೆದು ಮಣ್ಣನ್ನು (ನೇಗಿಲಿನಂತೆ) ಎತ್ತಿಹಾಕುವ ಏಡಿ ಗಳು ತಿಂದೆಸೆಯುವ ಹಸಿರೆಲೆಗಳ ಅವಶೇಷಗಳು ಎಸರ್ಜಿಸುವ ಮಲ ಈ ಭೂಮಿಗೆ ಒಳ್ಳೆಯ ಗೊಬ್ಬರವಾಗಿ ಪರಿಣಮಿಸುತ್ತದೆ. ಕೆಂಪು ಏಡಿಗಳ "ಪ್ರಸವ ಪ್ರವಾಸ' ಕಾಲ ಒಂಬತ್ತರಿಂದ ಇಪ್ಪತ್ತು ದಿನಗಳ ಅವಧಿಯದು. ಸಾಗರತೀರದೆಡೆ ಸಾವಿರ ಸಾವಿರ ಸಂಖ್ಯೆಯಲ್ಲಿ ಧಾವಿಸುತ್ತವೆ. ಬೀದಿಗಳು, ಬಯಲುಗಳು, ಬೆಟ್ಟ-ದಿನ್ನೆಗಳು, ಎಲ್ಲೆಂದರಲ್ಲಿ ಹಣ್ಣು ಡೊಣ್ಣ ಮೆಣಸಿನಕಾಯಿಯ ಚೀಲ ಹರಿದು ಉರುಳಿ ದಂತೆ ಭಾಸವಾಗುವ ಹಾಗೆ. ಈ ಪ್ರಯಾಣ ಸಂದರ್ಭದಲ್ಲಿ ರೈಲಿನಡಿ, ವಾಹನಗಳಡಿ ಸಿಕ್ಕು ಅಪ್ಪಚ್ಚಿಯಾಗುವ ಕೆಂಪು ಏಡಿಗಳ ಸಂಖ್ಯೆ ಹತ್ತು. ಲಕ್ಷದಷ್ಟು ! ವಾತಾವರಣದಲ್ಲಿನ ಉಷ್ಣತೆಯ ಪ್ರಮಾಣದಲ್ಲಿ ಸ್ವಲ್ಪ ಏರಿಕೆಯುಂಟಾದರೂ ಕಸ್ತೂರಿ ಇಲ್ಲೀಗ ಬಂದೂಕಿನ ಸದ್ದಿಲ್ಲ ಶ್ರೆಸ್‌ಮಸ್‌ ಏಲೆಂಡಿನಲ್ಲಿ ವಸಾ ಹತು ಸ್ಥಾ ಪನೆಯಾದದ್ದು 1888ರಲ್ಲಿ. ಅದು ವರೆಗೂ ಅಲ್ಲಿ ಜನವಸತಿಯೇ ಇರಲಿಲ್ಲ. ವನ್ಮಸಂತತಿಗಳ್‌ ವಾಸಸ್ಥಾನವಾಗಿತ್ತದು. ಆಗೀಗ ಅತ್ತ ಸುಳಿದ ಸಾಹಸಿಗರ ನೌಕೆಗಳಿಂ ದಾಗಿ ಈ ದ್ವೀಪ ಯುರೋಪಿಗೆ ಹತ್ತಿರವಾಗ ತೊಡಗಿತು. ಈ ಸುಂದರ ಪ್ರದೇಶದ ಪತ್ತೆ ಹ ಯುರೋಪಿಯನ್ನರ ಆಧಿ ಚ ಗಣಿಗಳ ತೋಡುವಿಕೆ, ಅಗೆತ. ಆರಿ ಕಾಲುಕಿತ್ತಿದವು. | ors ಕಂಗಾಲಾ ಇವು ಚಟಪಟ ಒದ್ದಾಡಿ ಸಾವಿನ ಮನೆ ಸೇರು ` ತ್ತವೆ. ಆದರೂ ಈ ಸಾವಿನ ಪ್ರಮಾಣ ಅವುಗಳ ಒಟ್ಟು ಸಂಖ್ಯೆಯ ಶೇಕಡಾ ಒಂದರಷ್ಟು ಎನ್ನು ತ್ತಾರೆ ಪ್ರಾಣಿಶಾಸ್ತ್ರಜ್ಞರು. ಕೆಲದಿನಗಳಲ್ಲೇ ಒಂದಕ್ಕೆ ಸಾವಿರವಾಗಿ ಹುಟ್ಟಿ ಬರುತ್ತವಲ್ಲ ಕನ ಕಾಂಬರದಂತೆ ಕಂಗೊಳಿಸುವ ಮರಿಗಳು. ಆ ಅವಧಿಯ ಅಮವಾಸ್ಯೆ ಕಳೆದು ಬಿದಿಗೆಯ ಚಂದ್ರ ಕಾಣಿಸಿಕೊಂಡಂದಿನಿಂದ ಸಾಗರತೀರಕ್ಕೆ ಹೊರಡುವ ಹೆಣ್ಣು ಏಡಿಗಳ ಬೆಂಗಾವಲಾಗಿ ನಡೆಯುತ್ತವೆ ಗಂಡು ಏಡಿಗಳು. ಕುತ್ತುಗಳೆಲ್ಲ ಕಳೆದು ಬದುಕಿದರೆ ಈ ಏಡಿಗಳ ಆಯುಸ್ತು ಗರಿಷ್ಠ ಹದಿನೈದು ವರ್ಷಗಳಂತೆ. ಆಗ ಇದರ ಉದ್ದ 12ಸೆಂಟಿಮೀಟರು, ಅಗಲ 10ಸೆಂಟಿಮೀಟ ಅಗಸ್‌, 1992 "ಯಾಗುವ ದಿನಗ: ದವು. ನೆಮ್ಮದಿ ಕಳಕೊಂಡ ಅವು ಬರಬ ರುತ್ತ ವಂಶಾಭಿವೃದ್ಧಿ ಯ ಕೆಲಸವನ್ನೇ ಮರೆ ತವು. ಬಂದೂಕಿನ ಭಯದಿಂದಾಗಿ ಕೆಲವು ಹಕ್ಕಿಗಳು ಸುರಕ್ಷಿತ ಜಾಗಕ್ಕೆ ಹಾರಿದವು. ಈ ಜೀವವಿನಾಶದಿಂದಾಗಬಲ್ಲ ಅನಾಹು ತದ ಅರಿವಿದ್ದ ಇನ್ನು ಕೆಲವು ಜೀವಶಾಸ್ತ್ರಜ್ಞರ ಪ್ರಯತ್ನದಿಂದಾಗಿ ಕ್ರಿಸ್‌ಮಸ್‌ ಐಲೆಂಡಿನ ಲ್ಲೀಗ ಬಂದೂಕಿನ ಸದ್ದು ಕೇಳುತ್ತಿಲ್ಲ. ಅಪರೂಪದ ಮೃ ಗ-ಖಗ ಸಂಕುಲಗಳು ಮತ್ತೆ `ನೆಮ್ಮ ದಿಯಿಂದ ಬದುಕುವಂತಾಗಿದೆ. ಫಾಸ್ಟೇಟ್‌ ನಿಕ್ಷೇಪ ದಿನೇ ದಿನೇ ಕಡಿಮೆಯ? ಗುತ್ತಿದೆ ಅದರ ಕೊನೆಯ ಅಣುವೂ ಶೋಧಿ ಸಲ್ಪಟ್ಟ ಮೇಲೆ ಕ್ರಿಸ್‌ಮಸ್‌ ಐಲೆಂಡನ್ನು ಪಕ್ಷಿ ಧಾಮ- ಪ್ರಾ:ಣಿಧಾಮವನ್ನಾಗಿಸುವ ಹೆಬ್ಬಯಕೆ ಇದರ ಅಧಿಪತಿಗಳಿಗೆ. ಕೆಂಪ ಏಡಿಗಳ" [Gecarcoidea natalis] ಈ ನಾಡಿಗೆ ಪ್ರವಾಸಿಗರ " .ಕುನುಗ್ಗಲು ಜಾಸ್ತಿ ದೂರವಿಲ್ಲ. ' ಆ ರುಗಳು. ಈ ದೌಡಿನಲ್ಲಿ ಹೆಚ್ಚಾಗಿ ಕಾಣುವವೆಂ ದರೆ ಆರರಿಂದ “೨... ಸೆಂಟಿಮೀಟರುಗಳ ಉದ್ದಗಲದ ಹೆಣ್ಣುಗಳು. ಈ ಪ್ರಸವ ಪ್ರವಾಸ ತುಂಬ ಕ್ರಮಬದ್ಧ. ಬಿಸಿಲು ಏರುವುದರೊಳಗೇ ಸಾಧ್ಯವಾದಷ್ಟು ಅಂತರ ಕ್ರಮಿಸಿ ನೆರಳಲ್ಲಿ ಅವಿತಿಟ್ಟುಕೊಂಡು ವಿಶ್ರಮಿಸುತ್ತವೆ. ಬಿಸಿಲಿಳಿದ ಮೇಲೆ ಮತ್ತೆ ಹೊರಟು ನಿರ್ದಿಷ್ಟ. ನನ್ನು ದಾಟುತ್ತ ವೆ. ಗಂಡಿಗೆ ಸಾಗರತೀರ ಸೇರಲು ಐದರಿಂದ ಏಳು ದಿನಗಳು ಸಾಕು. ಹೆಣ್ಣಿ ಗೆ ಒಂಬತ್ತು ದಿನಗಳಾ ದರೂ ಬೇಕು. ಸಾಗರತೀರ ಸೇರಿದಾಗಿನ ಇವು ಗಳ ಸಂಭ್ರಮ ನೋಡಬೇಕು. ಪ್ರವಾಸ ಕಾಲ ದಲ್ಲಿ ಕಳೆದುಕೊಂಡ ಆರ್ದ್ರತೆ ಮತ್ತು ದೇಹದ 85 ಲ್ಲಿನ ಲವಣಾಂಶವನ್ನು ಮರಳಿ ಪಡೆಯಲು ನೀರಲ್ಲಿ ಮುಳುಮುಳುಗಿ ಏಳುತ್ತವೆ. ಆಮೇಲೆ ಹಸಿಮರಳೋ ಒದ್ದೆಗಲ್ಲೋ ಇವುಗಳ ಹಾಸಿಗೆ. ಹೊಟ್ಟೆ ಯಡಿಯ ರೋಮಗಳಿಂದ ನೀರು ಹೀರಿ ಕೊಳ್ಳುತ್ತ ಮಿಲನ ಕಾಲವನ್ನು ಎದುರುನೋಡು ತ್ತವೆ. ಸಾಗರತೀರ ಸೇರಿದ ಮೇಲೆ ಶುರುವಾಗುತ್ತದೆ ವಸಾಹತು ಸ್ಥಾಪನೆಯ ಹೋರಾಟ. ಗಂಡುಗಳು ಸುರಕ್ಷಿತ ಸ್ಥಳವನ್ನಾಯ್ದು ವಸತಿಹೂಡುವಲ್ಲಿ ಪೈ ಪೋಟಿ ನಡೆಸುತ್ತವೆ. ಸಮಬಲದ ಗಂಡು ಗಳು ಹತ್ತು ನಿಮಿಷಗಳವರೆಗೆ ಜೀವದ ಹಂಗು ದೊರೆದು ಕಾದಾಡುತ್ತವೆ. ಸೋತ ಗಂಡು ಬೇರೆ ಜಾಗ ಅರಸಿ ಓಡತೊಡಗಿದಂತೆಯೇ ವಿಜಯಿಯ ಪ್ರೇಯಸಿ ಪ್ರಿಯಕರ ಹೂಡಿದ ಠಾಣ್ಯದಲ್ಲಿ ಸೇರಿ ಸಾರ್ಥಕಭಾವ ತಾಳುತ್ತದೆ. ಆ ಸುಖದ ಸುಪ್ಪತ್ತಿ ಗೆಯಲ್ಲಿ ಗಂಡು-ಹೆಣ್ಣುಗಳು ರಮಿಸುತ್ತವೆ. ಸಂಭೋಗಾನಂತರ ಗಂಡು ಸಾಗರಜಲದಲ್ಲಿ ಮುಳುಗೆದ್ದು ವರ್ಷಾರಣ್ಯದ ಸಮತಟ್ಟು ಪ್ರದೇ ಶದೆಡೆ ಗಡಿಬಿಡಿಯಿಂದ ಸಾಗುತ್ತದೆ. ಮುಂದಿನ ಹನ್ನೆರಡು ದಿನಗಳ ಕಾಲ ಬಸಿರಿ ಏಡಿಯ ಪಾಲಿಗೆ ಆತಂಕದ ಅವಧಿ. ಅದರ ಚಾಚಿಕೊಂಡ ಹೊಟ್ಟೆಯಿಂದ ಎದೆಗೂಡಿನವ ರೆಗೂ ಸಾವಿರಾರು ಮೊಟ್ಟೆ ಗಳು ಬೆಳೆಯತೊಡ ಗುತ್ತವೆ. ಸಾಗರತೀರದುದ್ದಕ್ಕೂ ಇಂಥ ಲಕ್ಷಾಂ ತರ ಬಸಿರಿಯರು ವಂಶಾಭಿವೃದ್ಧಿಯ ಕಾರ್ಯ ದಲ್ಲಿ ನಿರತರು. ಪ್ರಿಯಕರ ಕಟ್ಟಿಕೊಟ್ಟ ಗೂಡಿನಿಂದ ಸಂಜೆ ಸಮಯಕ್ಕೆ ಇವು ಹೊರಟವೆಂದರೆ ಮರೆಯಿ ಕುವ ಕಾಲ ಸನ್ನಿಹಿತವೆಂದೇ ಅರ್ಥ. ಸಮುದ್ರ ತೀರದಲ್ಲಿ ರಕ್ತ ಹೆಪ್ಪುಗಟ್ಟಿ ದಂತೆ ಕಾಣುವ ಲಕ್ಷಾಂತರ ತಾಯಂದಿರು ಹೊಟ್ಟೆ ಮೇಲೆ ಮಾಡಿ ಕೊಂಡು ನೀರಲ್ಲಿ ತೇಲಾಡಿ ಒತ್ತಿಬರುವ ತೆರೆಗಳ ಕೂಡ ಆಟವಾಡುತ್ತಾರೆ. ಇದೇ ಅವುಗಳ ಹೊಟ್ಟೆ ಯಿಂದ ಮೊಟ್ಟೆ ಹೊರಬಿದ್ದು ಮರಿಗಳು ಕಾಣಿಸಿಕೊಳ್ಳುವ ಮುಹೂರ್ತ. ಮರಿಹಕ್ಕಿಗಳು ಹಸಿವಿನಿಂದ ಕೂಗುವ ಹಾಗೆ ಒಮ್ಮೆಲೇ ಧ್ವನಿ 86 A "ಭಜನಾ' ಮಂಡಳಿ?! ಹೊರಡಿಸುತ್ತ ಬೇನೆ ತಿನ್ನುವ ಈ ಹೆಣ್ಣುಗಳ ಅರಚಾಟ ನಿಂತಿತೆಂದರೆ ಪ್ರಸವಪ್ರಕ್ರಿಯೆ ಪೂರ್ತಿ ಯಾದಂತೆ. ಗೂಡಿನಲ್ಲಿ ಮೊದಲ ಕೆಲದಿನಗಳಲ್ಲಿ ಭೂತ ಗನ್ನಡಿಯಿಟ್ಟು ನೋಡಿದರೆ, ಪಾಕದಲ್ಲದ್ದಿ ಎಸೆದ ಜಿಲೇಬಿಯ ತುಂಡುಗಳಂತೆ ಕಂಡುಬರು ತ್ತವೆ ಎಳೆಯ ಮರಿಗಳು. ಆ ನಂತರ ಶುರುವಾ ಗುತ್ತದೆ ತಾಯಿ-ಮಕ್ಕಳ ಮರು ಪ್ರಯಾಣ. ಹೆರಿಗೆ ಆಸ್ಪತ್ರೆಯಿಂದ ಮನೆಗೆ ಬರುವ ಮಡದಿ- ಮಗುವನ್ನು ಸ್ವಾಗತಿಸುವ ಮನುಷ್ಯನ ಸಂಭ್ರ ಮಕ್ಕೂ ಮೀರಿದ್ದು ಗಂಡು ಏಡಿಯ ಸಡಗರ. ಸಾಗರತೀರದಿಂದ ಆ ಸುಣ್ಣಗಲ್ಲಿನ ಮೇರೆದಾಟಿ ಹೊರಟ ಕರ್ಕ ಸಂತಾನ ವರ್ಷಾರಣ್ಯದ ಸಮ ತಟ್ಟು ಪ್ರದೇಶವನ್ನು ತಲುಪಲು ಬೇಕಾದ ಅವಧಿ ನಾಲ್ಕರಿಂದ ಏಳುದಿನಗಳು. ಈ ಪ್ರಯಾಣದಲ್ಲಿ ಒಂದು ತಾಯಿಯ ಸಾವಿರಕ್ಕೆ ಸಾವಿರ ಮರಿಗಳೂ ಮನೆ ಸೇರುವುದು ಅಸಾಧ್ಯದ ಮಾತು. ದಾರಿ ಯಲ್ಲೇ ಕೆಲವು ಅಸುನೀಗಿದರೆ ಇನ್ನು ಕೆಲ ಎಳೆಮರಿಗಳು ಹಕ್ಕಿ-ಇರುವೆಗಳಿಗೆ ಬೇಟೆಯಾಗು ತ್ತವೆ. ಕಸ್ತೂರಿ ಮೋರೆ ಎಂದು ಕರೆಯಲ್ಪಡುವ ಹಾವು ಮೀನುಗಳು ಈ ಮರಿಗಳಿದ್ದಲ್ಲೇ ಸುಳಿದಾ ಡುತ್ತಿರುತ್ತವೆ. ಇತರ ಜಾತಿಯ ಏಡಿಗಳಿ ಗಂತೂ ಈ ಕೆಂಪುಮರಿಗಳು ಸ್ವಾದಿಷ್ಟ ಆಹಾರ. ಒಂದು ಸಮಾಧಾನದ ಸಂಗತಿಯೆಂ ದರೆ ಕೆಂಪು ಏಡಿಗಳು ಮನುಷ್ಯನಿಗೆ ಖಾದ್ಯ ಯೋಗ್ಯವಾಗಿಲ್ಲದಿರುವುದು. ಮೊಟ್ಟೆ ಯಿಂದ ಹೊರಬಂದ ಲಾರ್ವಾ ಮುಂದಿನ 25 ದಿನಗಳ ಕಾಲ ಸಮುದ್ರದಲ್ಲೇ ಕಾಲಕಳೆಯುತ್ತದೆ. ನಂತರ ಬಿಡುಗಣ್ಣ ಹುಳುವಿನ ರೂಪಧರಿಸಿ ದಡದಲ್ಲಿ ತಿರುಗಾಡ ತೊಡಗುತ್ತದೆ. ಈ ಅವಸ್ಥೆಯಲ್ಲಿ ಅದು ಏಡಿಯಂತೆ ಕಾಣುವುದಿಲ್ಲ. ಆ ಫಾಸಲೆ ಯಲ್ಲಿ ಸಮುದ್ರಸ್ನಾನ ಮಾಡುವವರಿಗೆ ಮೈಚುಚ್ಚುವಂತೆ ಮಾಡುವ ಈ ಹುಳು ಕೆಂಪು ಇರುವೆಯಂತೆ ಚರ್ಮವನ್ನು ಕಚ್ಚಿ ಹಿಡಿದು ಕೂಡುತ್ತದೆ. ವಾರವೊಂದರ ನಂತರ ಪುಟ್ಟ ಏಡಿಯಾಗಿ ರೂಪಾಂತರಗೊಳ್ಳುವ ಇದು ಐದು ಮಿಲಿಮೀಟರ್‌ ಉದ್ದಬೆಳೆದಾಗ ಸಮುದ್ರತೀರದಿಂದ ಹೊರಟು ವರ್ಷಾ ರಣ್ಯದ ಸಮತಟ್ಟು ಜಾಗದೆಡೆ ಪ್ರಯಾಣ ಬೆಳೆಸುತ್ತದೆ. $ ಹತ್ತಾರು ಕಂಟಕಗಳನ್ನು ಕಂದಕಗಳನ್ನು ಪಾರುಮಾಡಿ ಜನವಸತಿಯಿರುವಲ್ಲಿಗೆ ' ಬಂದು ಸೇರುವ ಈ ಮರಿಸೈನ್ಯದಿಂದ ಮಾತ್ರ ಮನುಷ್ಯ ತಪ್ಪಿಸಿಕೊಳ್ಳುವಂತಿಲ್ಲ. ಬಾಗಿಲು- ಕಿಟಕಿಗಳು ಮುಚ್ಚಿದ್ದರೆ ದೊಡ್ಡ ಏಡಿಗಳಿಗೆ ಒಳಪ್ರವೇಶಕ್ಕೆ ಅಡ್ಡಿ. ಈ ಅರ್ಧಸೆಂಟಿಮೀ ಟರ ಅಗಲ ಉದ್ದದ ಮರಿಗಳಿಗೇನು? ಎಂಥ ಚಿಕ್ಕ ರಂಧ್ರವಾದರೂ ಸರಿ ಮನೆಯೊಳಗೆ ಸೇರಿಕೊಳ್ಳುತ್ತವೆ. ಆಮೇಲೆ ಅಡಿಗೆಮನೆ, ಬಚ್ಚಲುಮನೆ, ಮಲಗುವ ಕೋಣೆ ಎಲ್ಲೆಂದ ರಲ್ಲಿ ಅಡ್ಡಾಡಿ ನಿವಾಸಿಗಳನ್ನು ನಡುಗಿಸು ತ್ತವೆ. ಆಗ ಪ್ರಾರಂಭ ಕ್ರಿಮಿನಾಶಕಗಳ ಸಿಂಪರಣೆಯಿಂದ ಇವುಗಳ ಮಾರಣ ಹೋಮ. ಇಷ್ಟಕ್ಕೂ ಮೀರಿ ಬದುಕುಳಿವವುಗಳ ಸಂಖ್ಯೆ ಲೆಕ್ಕಕ್ಕೆ ಸಿಕ್ಕದ್ದು. ಆದರೆ ಮಳೆಗಾಲದ ನಂತರ ಬರುತ್ತದಲ್ಲ ದುಷ್ಟ ಬೇಸಿಗೆ. ವಾತಾ ವರಣದಲ್ಲಿ ಆರ್ದ್ರತೆ ಕಡಿಮೆಯಾಗತೊಡಗಿ ದಂತೆ ಅದನ್ನರಸಿಕೊಂಡು ನೆಲದ ಆಳವನ್ನು ಸೇರಿಕೊಳ್ಳುವ ಪ್ರಯತ್ನ. ಆದರೆ ಇದರಲ್ಲಿ ಸಫಲವಾಗುವ ಏಡಿಗಳು ಕಡಿಮೆ. ಬೆಳೆದವು ಮಾತ್ರ ಬದುಕಬಲ್ಲವು. ಬಿಸಿಲತಾಪಕ್ಕೆ ಒದ್ದಾಡಿ ಗತಪ್ರಾಣವಾಗುವ ಮರಿ ಏಡಿಗಳ ಸಂಖ್ಯೆ ಜಾಸ್ತಿ. ನಮ್ಮ ಮಲೆನಾಡುಗಳಲ್ಲಿ ಬೇಸಿಗೆಯಲ್ಲಿ : : ಕಾಣುವ ಸತ್ತ ಜಿಗಣೆ (ಲೀಚ್‌)ಗಳ ಹಾಸಿಗೆಯಂತೆ ಕ್ರಿಸ್‌ಮಸ್‌ ಐಲೆಂಡಿನ ಅರಣ್ಯದಲ್ಲಿ. ಹಾಸಲ್ಪಡುತ್ತದೆ "ಕೆಂಪು ಕಂಬಳಿ.' ಈ ಅತಿಭಯಂಕರ ಕಾಯಿಲೆ ಒಬ್ಬ ಮನುಷ್ಯ, ತನಗೆ ಅತಿಭಯಂಕರ ಕಾಯಿಲೆ ಇದೆಯೆಂದೂ, ಅದರ ಹೆಸರು ಕೂಡ ಹೇಳಬಾರದೆಂದೂ ಅದರಿಂದಾಗಿ ತನಗೆ ಕೆಲಸ ಮಾಡಲು ಅಸಾಧ್ಯವೆಂದೂ ಹೇಳಿಕೊಂಡು ಭಿಕ್ಷೆಬೇಡಿ ಜೀವನ ಸಾಗಿಸುತ್ತಿದ್ದ. ಅದನ್ನು ಕೇಳಿದವರು ಅವನಿಗೇನು ಕಾಯಿಲೆ ಎಂದು ವಿಚಾರಿಸಲು ಹೋಗದೆ ಭಿಕ್ಷೆ ಹಾಕಿ ಹೋಗಿಬಿಡುತ್ತಿ ದ್ದರು. ಒಬ್ಬ ಮಾತ್ರ ಅವನ ಕಾಯಿಲೆ ಯಾವುದೆಂದು ತಿಳಿಯಲೇಬೇಕೆಂಬ ಹಟದಿಂದ ಭಿಕ್ಷು ಕನನ್ನು ಹಿಂಬಾಲಿಸಿ ಕಾಯಿಲೆಯ ಹೆಸರು ಹೇಳಲು ಒತ್ತಾ ಯಿಸಿದ. ಕೊನೆಗೆ ಭಿಕ್ಷು ಕ ಹೇಳಿದ: ""ಆ ಭಯಂಕರ ಕಾಯಿಲೆಯ ಹೆಸರು ಆಲಸ್ಥ ಮತ್ತು ಮೈಗಳ್ಳತನ!'' | ಸಂಗ್ರಹ: ಸುಧಾ ಭಟ್‌ ಅಗಸ್ಟ್‌ 1992 ಸಾಧು ವಾಸ್ದಾನಿಯವರ ಕಿರುಗತೆಗಳು ಮಗು ಮಾತು ಂಹುಕಾರ್‌ ಸಣ್ಣಪ್ಪ, ಸಂಜೆ, ಸುಸ್ತಾಗಿ ಮನೆಗೆ ಬಂದರು. ಆರಾಮ ಕುರ್ಚಿಯಲ್ಲಿ ಕಾಲು ಚಾಚಿ ಕುಳಿತು ಹುರಿಗಾಳನ್ನು ಬಾಯಿಗೆ ಎಸೆದು ಕೊಳ್ತಾ ಸಂಜೆ ಪೇಪರ್‌ನ್ನು ನೋಡಲಾರಂಭಿಸಿ ದರು. ಸಣ್ಣಪ್ಪನವರ ಮಗ ಸುನೀಲ ನಿಮಿಷ ಕ್ಕೊಂದು ಪ್ರಶ್ನೆ ಕೇಳ್ತಾ ಇದ್ದ. ಅವನಿಗೆ ಉತ್ತರ ಹೇಳುವಷ್ಟು ಸಹನೆ, ತಾಳ್ಮೆ ಸಣ್ಣಪ್ಪನವರಿಗಿರ ಲಿಲ್ಲ. ಸಂಜೆ ಪೇಪರಿನ ಕೊನೆಪುಟದಲ್ಲಿ ಜಾಹಿರಾ ತಿನ ರೂಪದಲ್ಲಿ ಪ್ರಪಂಚದ ಭೂಪಟವನ್ನು ಅಚ್ಚುಮಾಡಿದ್ದರು. ಸಣ್ಣಪ್ಪ ಈ ಪುಟವನ್ನು 24 ತುಂಡುಗಳಾಗಿ ಹರಿದು, ಚೂರುಗಳನ್ನು ಅದಲು ಬದಲು ಮಾಡಿ, '"ಪ್ರಪಂಚವನ್ನೆಲ್ಲಾ ಸರಿಯಾಗಿ ಜೋಡಿಸು, ನಿನಗೆ ನಾಲ್ಕು ಚಾಕಲೇಟು ಕೊಡ್ತೀನಿ,'' ಅಂದರು. ಐದು ನಿಮಿಷಗಳನ್ನು ಕೂಡಾ ತೆಗೆದುಕೊಳ್ಳ ಲಿಲ್ಲ ಜಾಣ ಸುನೀಲ. ಪ್ರಪಂಚದ ಭೂಪಟದ ಚೂರುಗಳನ್ನು ಸರಿಯಾಗಿ ಜೋಡಿಸಿ ಅಪ್ಪನಿಗೆ ತೋರಿಸಿದ. ""ಇಷ್ಟು ಬೇಗ ಪ್ರಪಂಚವನ್ನು ಸರಿ ಮಾಡಿ ದೆಯಾ?'' ಅಂತ ಸಣ್ಣಪ್ಪ ಮಗನನ್ನು ಕೆಣಕಿ ದಾಗ, ಸುನೀಲ ಸೂಕ್ಷ್ಮವಾಗಿ ಉತ್ತರಿಸಿದ, "“ಅಪ್ಪಾ, ಪ್ರಪಂಚದ ಹಿಂದೆ ಒಂದು ಮಗು ಇತ್ತು. ಮಗುವನ್ನು ತಲೆಯಿಂದ ಕಾಲಿನವ ರೆಗೂ, ನೋಡಿ ನೋಡಿ ಜೋಡಿಸಿದೆ. ಮಗು ಸರಿ ಹೋದಕೂಡಲೇ ಪ್ರಪಂಚವೂ ಸರಿ [ಹೋಯಿತು.'' ಸಂಗ್ರಹಾನುವಾದ: ಸಂಪಟೂರ ವಿಶ್ವನಾಥ್‌ ಸುನೀಲನ ಉತ್ತರದ ಹಿಂದೆ ಇರಬಹುದಾದ ವಿಶೇಷ ಅರ್ಥವನ್ನು ಸಣ್ಣಪ್ಪ ಹೀಗೆ ಯೋಚಿ ಸಿದ, "ಮಕ್ಕಳೇ ಪ್ರಪಂಚದ ಮುಂದಿನ ಪ್ರಜೆ ಗಳು, ಮಕ್ಕಳು ಸರಿಹೋದರೆ, ಅಂದರೆ ಅವ ರನ್ನು ಸರಿಯಾಗಿ ಓದಿಸಿ, ಬರೆಸಿ, ಬೆಳೆಸಿದರೆ ಪ್ರಪಂಚ ಉತ್ತಮವಾಗೇ ಆಗುತ್ತೆ. ಆದ್ದರಿಂದ ಇನ್ನು ಮೇಲೆ ನಾನು ಪ್ರತಿದಿನ, ಬಿಡುವು ಸಿಕ್ಕಿದಾಗಲೆಲ್ಲಾ, ಮಗನ ಪ್ರಶ್ನೆಗಳಿಗೆ ಉತ್ತರಿಸ ಬೇಕು.' ಸಣ್ಣಪ್ಪನ ಅನಿಸಿಕೆ ನಿಮಗೆ ಸರಿ ಅನ್ನಿಸಿರಬೇಕ ಲ್ಲವೇ? x ಜನಕ ರಾಜನ ಗುಟ್ಟು ಔುನಕಮಹಾರಾಜ ಅರಮನೆಯಲ್ಲೇ ಇದ್ದ. ಆದರೂ ಯಾವುದೂ ತನ್ನದಲ್ಲ ಎನ್ನುವಂ ತೆಯೇ ಇದ್ದ. ಅವನು ನಿಜವಾದ ಅರ್ಥದಲ್ಲಿ ತ್ಯಾಗಿ ಆಗಿದ್ದ. ಒಂದು ದಿನ ಕಾವಿ ಉಡುಪು ಧರಿಸಿದ್ದ ಸಂನ್ಯಾಸಿಯೊಬ್ಬ ಅವನ ಅರಮನೆಗೆ ಬಂದ. ಆಭರಣ, ಬೆಲೆಬಾಳುವ ಉಡುಪು, ಉತ್ತಮ ತಿಂಡಿತಿನಿಸು ಮುಂತಾದವುಗಳ ನಡುವೆ ಇದ್ದ ಜನಕನನ್ನು ನೋಡಿ , "ಹೀಗೆಲ್ಲಾ ಇದ್ದರೂ ಈತ ಹೇಗೆ ದೇವರಿಗೆ ಹತ್ತಿರದವನಾಗಿದ್ದಾನೆ, ಅಚ್ಚು ಮೆಚ್ಚಿನವನಾಗಿದ್ದಾನೆ,'' ಅಂತ ಅಂದು ಕೊಂಡ. ಅಂದುಕೊಂಡಿದ್ದು ಮುಗಿಯುವುದಕ್ಕೆ ಮುಂಚೆಯೇ, "ಅರಮನೆಗೆ ಬೆಂಕಿ ತಗುಲಿದೆ, ಓಡಿ, ಓಡಿ, ಕಾಪಾಡಿಕೊಳ್ಳಿ,'' ಅನ್ನುವ ಕೂಗು ಕೇಳಿಸಿತು. ಕಾವಿ ಧರಿಸಿದ್ದ ಸಂನ್ಯಾಸಿ ಓಡಿದ. ತಾನು ಒಗೆದು ಒಣಗಿಹಾಕಿದ್ದ ಕಾವಿ ಪಂಚೆಯನ್ನು ಬೆಂಕಿಯಿಂದ ತಪ್ಪಿಸಲು ಓಡಿದ. ಪಂಚೆಯನ್ನು ಭದ್ರವಾಗಿ ತೆಗೆದು ಮಡಿಸಿಟ್ಟು ಹಿಂದಿರುಗಿ ಬಂದರೂ ಜನಕ ಮಹಾರಾಜ ಕದಲದೆ ಕುಳಿತ ಲ್ಲಿಯೇ ಕುಳಿತಿದ್ದ. ""ರಾಜರೇ, ಬೆಂಕಿಹತ್ತಿಕೊಂಡಿದೆ ಅಂತ ಕೂಗಿಕೊಂಡಿದ್ದು ನಿಮಗೆ ಕೇಳಿಸಲಿಲ್ಲವೇ? ಆದರೂ ನಿಶ್ಚಿಂತೆಯಾಗಿ ಕೂತಕಡೆಯೇ ಕೂತಿ ದ್ದೀರಲ್ಲಾ?'' ಅಂದ ಸಂನ್ಯಾಸಿ. ""ನನ್ನ ಆಸ್ತಿ ನನ್ನ ಬಳಿ ಭದ್ರವಾಗಿದೆ. ಅದು ಬೆಂಕಿಯಲ್ಲಿ ಸುಡುವುದಿಲ್ಲ.'' ಜನಕರಾಜ ನಿರ್ಲಿಪ್ತ; ಇಹ ಲೋಕದ ಭೋಗಗಳನ್ನು ಕಡೆಗಾಣಿಸಿದ್ದವನು. ಅಹಂಕಾರವನ್ನು ಬಿಟ್ಟು, ತಾತ್ಕಾಲಿಕ ಸುಖಕ್ಕೆ ಬುದ್ಧಿಯನ್ನು ಬಲಿಕೊಡದವನು ನಿಜವಾ ಗಿಯೂ ತ್ಯಾಗಿಯೇ. ಮೈಸ್ಟರ್‌ ಎಕ್‌ಹಾರ್ಟ್‌ ಎಂಬ ಜರ್ಮನಿಯ ತತ್ವಜ್ಞಾನಿ, ದೇವರಿಗೆ ಪ್ರಿಯರಾದವರು ಯಾರು ಅನ್ನುವ ಪ್ರಶ್ನೆಗೆ ಉತ್ತರಿಸುತ್ತಾನೆ - 22ಆಸ್ತಿ ಪಾಸ್ತಿಗಳ ಆಸೆ ಬಿಟ್ಟವನು, ಬಂಧುಮಿತ್ರರ ಬಂಧವನ್ನು ಕಳಚಿಕೊಂಡವನು, ಅಹಮಿಕೆ ಯನ್ನು ದೂರಮಾಡಿದವನು ದೇವರಿಗೆ ಹತ್ತಿರದ ವನಾಗುತ್ತಾನೆ.'' ಎಕ್‌ಹಾರ್ಟ್‌ನ ಮಾತು, ಜನಕರಾಜನ ಜೀವನ ದೃಷ್ಟಿ ನಮಗೆ ದಾರಿದೀಪವಾದರೆ, ನಮ್ಮ ಬಾಳೂ ಹಸನಾದೀತು. ರ ಬಾಗಿದ ಬಿಲ್ಲು ಪ್ರಖ್ಯಾತ ಕತೆಗಾರ ಈಸೋಪನ ಹೆಸರನ್ನು ಯಾರು ತಾನೇ ಕೇಲಿ 9 ಇಂಥಾ ಪ್ರಖ್ಯಾತ ವ್ಯಕ್ತಿ, ಒಂದು ದಿನ ಬೀದಿಯ ಪಕ್ಕದಲ್ಲಿ ಮಕ್ಕಳ ಜೊತೆಗೆ ಕೂಗ್ತಾ, ಕೇಕೆ ಹಾಕಿ ನಗ್ತಾ ಆಡ್ತಾ ಇದ್ದ. ಇದನ್ನು ಅಥೆನ್ಸ್‌ನ ನಾಗರಿಕನೊಬ್ಬ ನೋಡಿದ. ಈಸೋಪನನ್ನು ಕೇಳಿದ, “ನಿನ್ನನ್ನು ನೋಡಿದರೆ ಆಶ್ಚರ್ಯ ಆಗುತ್ತೆ. ಇಷ್ಟು ದೊಡ್ಡ ವನಾಗಿ ಮಕ್ಕಳ ಹಾಗೆ, ಅವರ ಜೊತೆಗೆ ಸೇರಿ ಕೊಂಡು ಆಡ್ತಾ ಕಾಲ ವ್ಯರ್ಥ ಮಾಡ್ತಾ ಇದ್ದೀ ಯಲ್ಲಾ, ಯಾಕೆ?'' ಈಸೋಪ ತಕ್ಷಣ ಉತ್ತರಿಸಲಿಲ್ಲ. ಮಕ್ಕಳು ಆಡ್ತಾ ಇದ್ದ ಬಿಲ್ಲನ್ನು ಕೈಗೆತ್ತಿಕೊಂಡ, ಬಾಗಿಸಿ ಕಟ್ಟಿದ್ದ ದಾರವನ್ನು ಕಿತ್ತುಹಾಕಿ ಬಿಲ್ಲನ್ನು ನೆಲದ ಮೇಲೆ ಎಸೆದ, ""ಈ ಬಿಲ್ಲಿಗೆ ಏನು ಆರ್ಥ,'' ಅಂತ ಕೇಳಿದ. ಅಥೆನ್ಸ್‌ನ ಬುದ್ಧಿ ವಂತ ನಾಗರಿಕ ತಲೆ ಕೆರೆದು ಕೊಂಡ. ಅವನಿಗೆ ಉತ್ತರ ಹೊಳೆಯಲಿಲ್ಲ. ನಿನ್ನ ಒಗಟಿಗೆ ಉತ್ತರ ನನ್ನ ಬಳಿ ಇಲ್ಲ, ನೀನೇ ಹೇಳಬೇಕು,'' ಅಂದ. “ಬಿಲ್ಲನ್ನು ಯಾವಾಗಲೂ ಬಗ್ಗಿಸಿಯೇ ಇಟ್ಟಿದ್ದು, ದಾರ ಬಿಗಿದೇ ಇದ್ದರೆ ಬಿಲ್ಲಿನ ಸ್ಥಿತಿಸ್ಥಾಪಕ ಶಕ್ತಿ ಕಡಿಮೆಯಾಗುತ್ತೆ. ಅದಕ್ಕೇ ಆಗಾಗ ದಾರವನ್ನು ಬಿಚ್ಚಿ, ಹಿಗ್ಗಲು ಅವಕಾಶ ಕೊಡಬೇಕು. ಹೀಗೆ, ಹಿಗ್ಗಿ ಕುಗ್ಗುವುದರಿಂದ ಸ್ಥಿತಿಸ್ಥಾಪಕ ಶಕ್ತಿ ಹೆಚ್ಚುತ್ತೆ, ಬಿಲ್ಲೂ ಬಾಳಿಕೆ ಬರುತ್ತೆ,'' ಅಂತ ವಿವರಿಸಿದ ಬುದ್ಧಿವಂತ ಈಸೋಪ. ನಮ್ಮ ಬಾಳೂ ಬಿಲ್ಲಿನ ಹಾಗೆಯೇ ಅಲ್ಲವೇ? ಆಗಾಗ ಮನಸ್ಸಿಗೆ ವಿರಾಮ, ಆರಾಮ, ಕೊಟ್ಟು "ಆಡಿ'ಕೊಳ್ಳಬೇಕು. ಇಲ್ಲದಿ ದ್ದರೆ ಒತ್ತಡದ ಬೇನೆಗಳಿಗೆ, ಮನೋ-ದೈಹಿಕ ರೋಗಗಳಿಗೆ ತುತ್ತಾಗುವುದು ಖಂಡಿತ. ಅ ಆಗಸ್ಟ್‌ 1992 €ನ್ನೆಂಟು ವರ್ಷಕ್ಕೆ, ಅಂದರೆ 2000 ಇಸವಿಗೆ, ನಮ್ಮ ದೇಶದ ಜನಸಂಖ್ಯೆ 100 ಕೋಟಿಯಾಗು ತ್ತದೆ ಎಂಬುದು 1991ರ ಜನಗಣತಿಯಿಂದ ಸ್ಪಷ್ಟವಾಗಿದೆ. 21ನೇ ಶತಮಾನದಲ್ಲಿ ಭಾರತ ""ಜಗತ್ತಿನ "ಜನಸಂಖ್ಯಾ ಬಾಹುಲ್ಕ'ದ ಕೇಂದ್ರ ಬಿಂದು''ವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಯಾಕೆಂದರೆ ಪ್ರತಿವರ್ಷ ಭಾರತವು ತನ್ನ” ಜನಸಂಖ್ಯೆಗೆ ಆಸ್ಟ್ರೇಲಿಯ ದೇಶದ ಒಟ್ಟು ಜನ ಸಂಖ್ಯೆಯಷ್ಟು ಅಂದರೆ 1.61 ಕೋಟಿ ಜನರನ್ನು ಸೇರಿಸುತ್ತಿದೆ! ಜನಸಂಖ್ಯಾಸ್ಫೋಟದಿಂದಾಗಿ ಆರ್ಥಿಕಾಭಿವೃದ್ಧಿಯ ಯತ್ನ ಯಶಸ್ವಿಯಾಗದೆ ಸಮುದ್ರಕ್ಕೆ "ಹುಳಿ' ಹಿಂಡುವ ಪ್ರಯತ್ನದಂತಾ ಗಿದೆ. ಜನಸಂಖ್ಯಾಸ್ಫೋಟಕ್ಕೆ ಕಡೆಗೀಲು ಜಡಿ ಯದೆ ಯಾವುದೇ ದೇಶದ ಅಭಿವ ದ್ಧಿ ಸಾಧ್ಯವಾ ಗದ ಮಾತು. ನಮ್ಮ ದೇಶದಲ್ಲಿ ಜನಸಂಖ್ಯಾ ಸ್ಫೋಟಕ್ಕೆ ಕಡೆಗೀಲು ಜಡಿಯುವ ಪ್ರಯತ್ನ ಸ್ವಾತಂತ್ರೋದಯದ ಹೊಸತಿನಿಂದಲೂ ನಡೆ ಯುತ್ತಲೇ ಇದೆ. ಆದರೆ, ಕಡೆಗೀಲಿಲ್ಲದ ಬಂಡಿ ಯಂತೆ ನಮ್ಮ ದೇಶ ಜಗತ್ತಿನ ಶೇಕಡಾ 15ರಷ್ಟು ಜನಸಂಖ್ಯೆಯನ್ನು ಹೊತ್ತುಕೊಂಡೇ ಸಾಗಿದೆ. ಈ ಬಂಡಿ ಎಲ್ಲಿ ಚಕ್ರ ಕಳಚಿ ಬೀಳುತ್ತದೊ? ಕುಟುಂಬಯೋಜನಾ ಕಾರ್ಯಕ್ರಮ ಜನ ಸಂಖ್ಯಾಸ್ಫೋಟವನ್ನು ಹತ್ತಿಕ್ಕುವಲ್ಲಿ ಯಶಸ್ವಿ 99 ಶೇಕಡಾ 15ರಷ್ಟನ್ನು ಹೊತ್ತು ಕೊಂಡೇ ಮುಂದೆ ಸಾಗಿದರೆ ಪರಿಣಾಮವೇನಾ ದೀತು? ಇದಕ್ಕೆ ಪರಿಹಾರವೆ ಇಲ್ಲವೆ? ಯಾಗಿಲ್ಲ. ಮಿತ ಸಂತಾನದ ಘೋಷಣೆಗಳು ಅಪಹಾಸ್ಯಕ್ಕೀಡಾಗಿವೆ. ಗರ್ಭನಿರೋಧಕ ಸಾಧನ ಗಳು ದುರುಪಯೋಗಗೊಳ್ಳುತ್ತಿವೆ. ಆದರೂ ಕುಟುಂಬಯೋಜನಾ ಕಾರ್ಯಕ್ರಮ ಈ ಘೋಷಣೆ-ಸಾಧನಗಳ ಸುತ್ತಲೇ ಗಿರಕಿ ಹೊಡೆ ಯುತ್ತಿರುವಂತಿದೆ. ಸರ್ಕಾರ ಕೂಡ ಜನಸಂಖ್ಯಾ ಸ್ಫೋಟಕ್ಕೆ ಕುಟುಂಬಯೋಜನೆಯೊಂದೆ ಬಲ ವಾದ ಕಡೆಗೀಲು ಎಂದು ಧ ೈಡವಾಗಿ ನಂಬಿ” 9 ಟಿ.ಆರ್‌. ಚಂದ್ರಶೇಖರ ಟ್ಟಿದೆ. ಇದು ನಿರಾಧಾರಿತ ನಂಬಿಕೆ. ಜನಸಂಖ್ಯಾಸ್ಫೋಟಕ್ಕಿರುವ ನಿರ್ಣಾಯಕ ಕಡೆಗೀಲು ಯಾವುದೆಂಬುದು ನಮ್ಮ ಸರ್ಕಾರ ಕ್ಕಿನ್ನೂ ಅರಿವಾಗಿಲ್ಲದಿರುವುದು ಶೋಚನೀಯ. ಆರ್ಥಿಕಾಭಿವೃದ್ಧಿ, ಸಾಕ್ಟರತೆ, ಆರೋಗ್ಯ, ಮಹಿಳಾ ಉದ್ಯೋಗ, ಶಿಶುಸ್ವಾಸ್ಕ್ಯ ಮುಂತಾದ ವುಗಳ ಮೂಲಕ ಜನಸಂಖ್ಯಾಸ್ಫೋಟಕ್ಕೆ ಯಶಸ್ವಿ ಯಾಗಿ ಕಡೆಗೀಲು ಜಡಿದ ಕೆಲವು ದೇಶಗಳ ಉದಾಹರಣೆಗಳಿಂದ ಭಾರತ ಪಾಠ ಕಲಿತಿಲ್ಲ. ಕಲಸದ ಅಭಿವೃದ್ಧಿ, ಸಾಕ್ಷರತೆ, ಮಹಿಳೆಯ ಸ್ಥಾನ- ಮಾನದ ಉನ್ನತಿ, ಬಡತನ ನಿವಾರಣೆ, ಆರೋಗ್ಯ ಸುಧಾರಣೆಗಳೊಂದಿಗೆ ಜನಸಂಖ್ಯಾ ನಿಯಂತ್ರಣವು ನಿಕಟ ಸಂಬಂಧ ಹೊಂದಿದೆಯೆಂ ಬುದನ್ನು ಜನಸಂಖ್ಯಾತಜ್ಞರೆಲ್ಲಾ ಒಪ್ಪಿಕೊಂಡಿ ದ್ದಾರೆ. ನಮ್ಮ ದೇಶದ ಕೇರಳ ರಾಜ್ಯವನ್ನೇ ನೋಡಿ. ಅಲ್ಲಿಯ ವಾರ್ಷಿಕ ಜನಸಂಖ್ಯಾ ಏರಿ ಕೆಯು ಅಖಿಲ ಭಾರತ ಸರಾಸರಿ ಜನಸಂಖ್ಯಾ ಏರಿಕೆದರಕ್ಕಿಂತ ಬಹಳಷ್ಟು ಕಡಿಮೆ ಇದೆ. ಇದು ಕುಟುಂಬಯೊಜನಾ ಪ್ರಚಾರದಿಂದ ಉಂಟಾದ ಪರಿಣಾಮವಲ್ಲ, ಕೇರಳದಲ್ಲಿ ಸಾಕ್ಷರತಾ ಪ್ರಮಾಣ ಹೆಮ್ಮೆ ಪಡುವಷ್ಟು ಹೆಚ್ಚಿಗಿದೆ. (ಕಳೆದ ವರ್ಷ ಕೇರಳವನ್ನು ""ಸಂಪೂರ್ಣ ಸಾಕ್ಷರತಾ ರಾಜ್ಯ'' ವೆಂದು ಘೋಷಿಸಲಾಯಿತು) ಅಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣವೂ ಉಳಿದ ರಾಜ್ಯಗಳಿಗೆ. ಹೋಲಿಸಿದರೆ ಅತ್ಯುನ್ನತ ಮಟ್ಟದ್ದು. ಹೀಗಾಗಿ ಸಮಾಜದಲ್ಲಿ ಮಹಿಳೆಗೆ - ಅಭಿಮಾನಾಸ್ಪದ ಸ್ಥಾನ-ಮಾನವೂ ದೊರೆತಿದೆ. ಸಾರ್ವಜನಿಕ ಆರೋಗ್ಯ ಸುಧಾರಣೆಯ ದೃಷ್ಟಿ ಯಿಂದ ವೈದ್ಯಕೀಯ ಸೌಲಭ್ಯಗಳನ್ನು ಗ್ರಾಮಾಂ sp *) ಗ್ರಿ 1941 "1951 961 — ಏರಿಕೆಯ ಪ್ರಮಾಣ ಅಗಸ್ಟ್‌ 1992 ಆರು ದಶಕಗಳ ಅವಲೋಕನ (ಪ್ರತಿ ಸಾವಿರಕ್ಕೆ) 3 ದ ಪ್ರಮಾಣ 8 ಜನನ ಪ್ರಮಾಣ ತರ ಪ್ರದೇಶದಲ್ಲಿ "ಅಕ್ಷರಶಃ' ವ್ಯಾಪಕವಾಗಿ ಒದಗಿಸಲಾಗಿದೆ. ಇವೆಲ್ಲ ಅಂಶಗಳಿಂದಾಗಿ ಆ ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿದೆ. ಕುಟುಂಬಯೋಜನೆಗೂ ಸಾಕ್ಷರತೆಗೂ ಇರುವ ಸಂಬಂಧ ತುಂಬ ಮಹತ್ವದ್ದು. ಅಸ್ವಸ್ಥ, ಅನಕ್ಷ ರಸ ತಾಯಿ ಮತ್ತೆ ಮತ್ತೆ ಗರ್ಭವತಿಯಾಗು ವುದು ದುರ್ಬಲ ಮಕ್ಕಳಿಗೆ ಜನ್ಮ ನೀಡುವುದು ನಾವು ಎಲ್ಲೆಲ್ಲೂ ಕಾಣುವ ಸಂಗತಿ. ಹುಟ್ಟಿದ ಮಕ್ಕಳಲ್ಲಿ ಅಧಿಕಾಂಶ ತಮ್ಮ ಐದನೇ ಹುಟ್ಟು ಹಬ್ಬ ಆಚರಿಸುವ ಮೊದಲೇ ಅಸುನೀಗುತ್ತವೆ. ಶಿಶುಮರಣ ಸಂಖ್ಯೆ ಕಡಿಮೆಯಾಗಿದೆ ಎಂದು ಸರ್ಕಾರ ಘೋಷಿಸುತ್ತಲೇ ಇದ್ದರೂ ಅದು ಇನ್ನೂ ಅಧಿಕ ಪ್ರಮಾಣದಲ್ಲಿದೆ. ತಾಯಿ- ಮಗುವಿನ ಆರೋಗ್ಯದ ಬಗ್ಗೆ ಸರ್ಕಾರ ಜನಕ್ಕೆ ನೀಡಬೇಕಾದಷ್ಟು ತಿಳಿವಳಿಕೆ ನೀಡಿಲ್ಲವೆನಿಸು ತ್ತದೆ. ಜನನ ದರದಲ್ಲಿ ಇಳಿಮುಖ ಪ್ರವೃತ್ತಿ ಸ್ವಾತಂತ್ರ್ಯಾನಂತರ ನಮ್ಮ ದೇಶದಲ್ಲಿ. ಮರಣ ಪ್ರಮಾಣ ತೀವ್ರವಾಗಿ ಇಳಿಯಿತು. ಸಾರ್ವತ್ರಿಕ ಆರೋಗ್ಯ ಕ್ರಾಂತಿ ಮತ್ತು ಸಾಂಕ್ರಾ ಟಿ 1981 1991 91 ಮಿಕ ರೋಗಗಳ ನಿವಾರಣೆ ಪರಿಣಾಮದಿಂದಾಗಿ ಈ ಮರಣ ಪ್ರಮಾಣ 1951ರಲ್ಲಿ 25ರಷ್ಟಿದ್ದದ್ದು 1991ಕ್ಕೆ 2.6ಕ್ಕೆ ಇಳಿದಿದೆ. ಆದರೆ ಜನನ ಪ್ರಮಾಣ ದಲ್ಲಿ ಇಳಿಕೆ ಪ್ರವೃತ್ತಿ ತೋರಿಬಂದಿಲ್ಲ. 1951 ರಿಂದ 1991ರ ಅವಧಿಯಲ್ಲಿ ಜನನ ಪ್ರಮಾಣ 45ರಿಂದ 30ಕ್ಕೆ ಇಳಿದಿದೆ. 1951ರಲ್ಲಿ ಜನಸಂ ಖ್ಯೆಯ ವಾರ್ಷಿಕ ಏರಿಕೆ ಶೇಕಡಾ 1.25 ಇತ್ತು. 1981ರಷ್ಟೊತ್ತಿಗೆ ಅದು ಶೇಕಡಾ 2.22ಕ್ಕೆ ಇಳಿ ಯಿತು. 1991ರ ಜನಗಣತಿಯ ಪ್ರಕಾರ ಅದು ಶೇಕಡಾ 2.13ಕ್ಕೆ ಇಳಿದಿದೆಯೆಂಬುದೊಂದು ಆಶಾದಾಯಕ ಬೆಳವಣಿಗೆ. (ಚಿತ್ರ ನೋಡಿ) ಇಂಥ ಪ್ರವೃತ್ತಿಯನ್ನು ಈಗ ಗಟ್ಟಿಗೊಳಿಸುವ ಮತ್ತು ಉತ್ತೇಜಿಸುವ ಕಾರ್ಯ ಶುರುವಾಗಬೇ ಕಾಗಿದೆ. ಕುಟುಂಬಯೋಜನೆಯಂಥ ಸೀಮಿತ ಕಾರ್ಯಕ್ರಮ ಬಿಟ್ಟು ಸಾಕ್ಷರತೆ-ಸಾರ್ವಜನಿಕ ಆರೋಗ್ಯ- ಅಭಿವೃದ್ಧಿ - ಮಹಿಳೆಯ ಸ್ಥಾನಮಾನ ಸುಧಾರಣೆಗಳನ್ನು ಒಳಗೊಂಡ ಸಮಗ, ಕಾರ್ಯಕ್ರಮ ರೂಪಿಸುವುದರಿಂದ ಮಾತ್ರ ಇದು ಸಾಧ್ಯವಾದೀತು. ಕುಟುಂಬಯೋಜನೆ ಯನ್ನು ಅಭಿವೃದ್ಧಿ ಚಟುವಟಿಕೆಗಳಿಂದ ಬೇರ್ಪ ಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಡ್ಡಾಯ ಶಿಕ್ಷಣವನ್ನು ಕಟ್ಟುನಿಟ್ಟಾಗಿ ಜಾರಿಗೊ ಳಿಸುವುದು, ಹೆಣ್ಣುಮಕ್ಕಳ ಮದುವೆ ವಯಸ್ಸಿ ನಲ್ಲಿ ಕಾಯಿದೆಬದ್ಧ ಏರಿಕೆ ತರುವುದು ಮಕ್ಕಳ ಆರೋಗ್ಯವನ್ನು ಸುಧಾರಿಸುವುದು ಮುಂತಾದ ವುಗಳಿಂದ ಶಿಶುಮರಣ ಪ್ರಮಾಣವನ್ನು ಕಡಿಮೆ ಮಾಡಬಹುದು. ಹುಟ್ಟಿದ ಮಗು ಆರೋಗ್ಯವಂ ತನಾಗಿ ಬೆಳೆಯುವ ಭರವಸೆ ಮೂಡುವಂಥ ಸ್ವಾಸ್ಥ ಯಿತಿಯುಂಟಾದರೆ ದಂಪತಿಗಳು ಹೆಚ್ಚು ಮಕ್ಕಳನ್ನು ಪಡೆಯುವ ಪ್ರಮೇಯ ಬರತ್ತ. ದೆಯೆ? ಜನಸಂಖ್ಯಾಸ್ಟ್ಫೋಟದ ಒತ್ತ ಡ ನಮ್ಮ ದೇಶದಲ್ಲಿ ಇಂದು ಜನಸಂಖ್ಯಾಸ್ಫೋ ಟದ ಒತ್ತಡ ಕೇವಲ ನಾಲ್ಕು ರಾಜ್ಯಗಳಲ್ಲಿ ಕೇಂದ್ರೀಕೃತಗೊಂಡಿದೆ. ಬಿಹಾರ, ಮಧ್ಯಪ್ರ ದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳು ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ €ರಷ್ಟನ್ನು ಹೊಂದಿವೆ. ಜನಸಂಖ್ಯಾ ಸ್ಫೋಟಕ್ಕೆ ಗಟ್ಟಿಯಾಗಿ ಕಡೆಗೀಲು ಬೀಳಬೇಕಾ ದರೆ ನಮ್ಮ ಪ್ರಯತ್ನವೆಲ್ಲಾ ಈ ನಾಲ್ಕು ರಾಜ್ಯಗ ಳಲ್ಲಿ ಸಾಂದ್ರಗೊಳ್ಳಬೇಕಾಗಿದೆ. ಆ ರಾಜ್ಯಗಳಲ್ಲಿ ಅನಕ್ಷರತೆಯ ಪ್ರಮಾಣವೂ ತೀವ್ರವಾಗಿದೆ. ಬಡತನ- ನಿರುದ್ಯೋಗ ಸಮಸ್ಯೆಗಳೂ ಗಂಭೀರ ವಾಗಿವೆ. ಈ ರಾಜ್ಯಗಳ ಆರೋಗ್ಯ- ವೆ ೈದ್ಯಕೀಯ ಸೌಲಭ್ಯ, ಮಹಿಳೆಯ ಸ್ಥಾನ-ಮಾನದ ಬಗ್ಗೆ ಹೇಳದಿರುವುದೇ ಲೇಸು. ಕೇವಲ ಸಂತಾನ ನಿಯಂತ್ರಣ ಸಾಧನಗಳ ಜಾಹೀರಾತುಗಳನ್ನು ದೂರದರ್ಶನ- ಆಕಾಶವಾಣಿಗಳ ಮೂಲಕ ಪ್ರಸಾರ ಮಾಡಿ ಜನಸಂಖ್ಯಾಸ್ಫೋಟವನ್ನು ತಡೆಯಬಹುದೆಂದು ಸರ್ಕಾರದ ಭ್ರಮೆ. ಕುಟುಂಬಯೋಜನೆಯ ಬಗ್ಗೆ ಇಂದು ಜನ ಜಾಗೃತಿ ಮೂಡುತ್ತಿದೆ. ದಿನಮಾನಗಳು ಮೂಡಿ ಸಿದ ಜಾಗೃತಿ ಇದು. ಸರ್ಕಾರ ಇನ್ನಷ್ಟು ಮುತು ವರ್ಜಿವಹಿಸಿದರೆ ಜನಸಂಖ್ಯಾಸ್ಫೋಟಕ್ಕೆ ಕಡೆ ಗೀಲು ಜಡಿಯಲ್ಪಡುವುದು ಖಂಡಿತ. ಎ ದಿವಂಗತ ಸೈಗಾಲರು ಒಮ್ಮೆ ಊಟಮಾಡಲು ಹೋಟಲಿಗೆ ಹೋದರು. ಒಬ್ಬ ವ್ಯಕ್ತಿ ಅವರಿಗೆ ಬಹಳ ಪ್ರಿಯವಾಗಿದ್ದ ಹಾಡೊಂದನ್ನು ಅಪಸ್ವರದಲ್ಲಿ ಹಾಡುತ್ತಾ ಇದ್ದ. ಬಹಳ ಹೊತ್ತಾದರೂ ಪಿಟೀಲಿನ ಅಪಶ್ಶತಿ ಹಾಗೇ ಇತ್ತು. ಕೇಳಲಾಗದೆ ಅವರು ಎದ್ದು ಹೋಗಿ ಪಿಟೀಲಿನ ಶ್ಶತಿಯನ್ನು ಸರಿಮಾಡಿ ಕೊಟ್ಟು ಹೇಗೆ ಹಾಡಬೇಕೆಂದು ಹಾಡಿ ತೋರಿಸಿಕೊಟ್ಟ ರು. ನಂತರ ಊಟಕ್ಕೆ ಹೋದರು. ಊಟ ಮುಗಿಸಿ ಹೊರ ಬಂದಾಗ ಅವರಿಗೊಂದು ಆಶ್ಚರ್ಯ ಕಾದಿತ್ತು. ಆ ಹಾಡುಗಾರ "'ನಾನು ಸೈಗಾಲರ ಶಿಷ್ಠ'' ಎಂದು ಬರೆದ ಬೋರ್ಡೊಂದನ್ನು ತನ್ನ ಪಕ್ಕದಲ್ಲಿ ಹಾಕಿಕೊಂಡಿದ್ದ. ` ಹ ವ ಕಸೂರಿ ಹ ಸಂಗ್ರಹ: ಎಚ್‌.ಆರ್‌. ವಿಮಲಮ ೫೫ ಆ ಜಾಗಾಯ್ವ ಶ೦ಿಕ್ರಣ್ಣನಿಗೆ ಕವನ ಬರೆಯುವ ಹುಚ್ಚು ಹೊಕ್ಕು ಆಗಲೆ ಎರಡು ವರ್ಷ ಮಿಕ್ಕಿತ್ತು. ಕಂಡ ಕಂಡ ವಸ್ತುಗಳನ್ನು ಕುರಿತು, ಪ್ರಾಣಿಗಳನ್ನು ಕುರಿತು, ಕವನ ಬರೆದೂ ಬರೆದೂ ರಾಶಿರಾಶಿ ಒಟ್ಟಿದ್ದ. ಪ್ರೇಮಗೀತೆಗಳು, ಭಕ್ತಿಗೀತೆಗಳು, ಭಾವಗೀತೆಗಳು ಅವನ ಕೃತಿಗಳಲ್ಲಿ ಸಿಕ್ಕಾಪಟ್ಟೆ ' ಪಾಲು ಪಡೆದಿದ್ದವು. ಸ್ಥಳಿಕರಾದ ಯಾರಾದರೂ ಹಿರಿಯ ಕವಿಗಳು ರಸ್ತೆಯಲ್ಲಿ ಸಿಕ್ಕುಬಿಟ್ಟರೆ ತಾಸೆರಡು ತಾಸು ಕವನಗಳ ಲಯ, ಪ್ರಾಸ, ವಿಷಯ ಮುಂತಾದವುಗಳ ಬಗ್ಗೆ ಹಿಂಜಿ ಹಿಂಜಿ ಮಾತು. ಫುಟ್‌ಪಾತ್‌ ಬ್ಲಾಕು. ಚಹದಂಗಡಿ ಹೊಕ್ಕು ಕುಳಿತರೆ ಮುಗಿದೇಹೋಯ್ತು, "" ಕುರ್ಚಿ ಡಬ್ಬು ಹಾಕ್ತೇವೆ ಏಳ್ರಿ'' ಎನ್ನುವತನ ಕವೂ ಇವನ ಗಹನ ಘೋರ ಚರ್ಚೆ. ಇವನ ಮನೆಯಾಕೆ ಯಂತೂ ಬೇಸತ್ತು ಕ್ಯಾನ್ಸರ್‌ ತಗಲಿ ದಷ್ಟೇ ಚಿಂತೆ ಹಚ್ಚಿಕೊಂಡಿದ್ದಳು. ಶಂಕ್ರಣ್ಣನಿಗೆ ಕವನದ ಹುಚ್ಚು ತಲೆಗೇರಿ ಸನ್ನಿಪಾತವಾದದ್ದು ತಿಳಿದ ನಾಲ್ಕಾರು ಗೆಳೆಯರು ಸರಿಯಾಗೇ ಇದರ ಉಪಯೋಗ ಪಡೆದು ಕೊಳ್ಳುತ್ತಿದ್ದರು. ಎದುರಿಗೆ ಬಂದೊಡನೆ ""ಕವಿಗ ಳಿಗೆ ನಮಸ್ಕಾರ'' ಎಂದು ಒಬ್ಬ ಎನ್ನುತ್ತಿದ್ದ. 'ಮತ್ತೊಬ್ಬ ""ಮಹಾ ಕವಿಪುಂಗವರು ಹೊಸ ಕವನ ಬರೆದಿದ್ದರೆ ಓದಿ ಹೇಳುವ ಕೃಪೆಯಾಗ ಬೇಕು'' ಎಂದು ಪಂಪು ಹೊಡೆದುಬಿಡುತ್ತಿದ್ದ. ಕವಿಗೆ ಇದಕ್ಕಿಂತ ಹೆಚ್ಚಿನದೇನು ಬೇಕು! ಎರಡು ಮೂರು ನಿಮಿಷ ಓದಿ ಹೇಳುವ ಕವನದ : ಸಲುವಾಗಿ . ನೂರಾರು. ಮೈಲು. ದೂರದ ಅಗಸ್ಟ್‌ 1992 9 ಎಂ.ಡಿ. ಗೋಗೇರಿ ಊರಿಂದ ""ಕವಿಗೋಷ್ಠಿ ಇದೆ ಬರಬೇಕು'' ಎಂದು ಒಂದು ಪತ್ರ ಬಂದರೆ ಸಾಕು, ಸತ್ತೆನೊ ಎಪ್ಪಾ, ಬಂದೆನೊ ಎಪ್ಪಾ, ಎಂದು ನೂರಿ ನ್ನೂರು ರೂಪಾಯಿ ಖರ್ಚುಮಾಡಿ ಒಮ್ಮೊಮ್ಮೆ ಬೀಗುತ್ತಾ, ಒಮ್ಮೊಮ್ಮೆ ಏಗುತ್ತಾ ಓಡಿ ಹೋಗುವ ಕವಿಗಳಿಗೆ "ಕವಿತೆ ಓದ್ರಿ, ಕೇಳ್ಕೀವಿ'' ಎಂದರೆ ಎಷ್ಟು ಹೆಮ್ಮೆಯಾಗಲಿಕ್ಕಿಲ್ಲ, ಅಭಿ ಮಾನ ಉಕ್ಕಿಹರಿಯಲಿಕ್ಕಿಲ್ಲ! ಆದರೆ ಶಂಕ್ರಣ್ಣನ ಗೆಳೆಯರು ಕವನ ಕೇಳುವ ಪ್ರೀತಿಯಿಂದ ಓದಲು ಹೇಳುತ್ತಿದ್ದಿಲ್ಲ. ಹರಟೆ ಹೊಡೆದು ಟೈಂ ಪಾಸು ಮಾಡಲು ಒಳ್ಳೆ ಅವಕಾಶ, ಮತ್ತು ಚಹ ತಿಂಡಿಯೂ ಪುಕ್ಕಟೆ ಸಿಗುತ್ತದಲ್ಲ.. ಹೀಗಾಗಿ ದಿನಾಲು ಈ ಸೋಗು ಹಾಕುತ್ತಿದ್ದರು. ತಗ್ಗು-ದಿನ್ನೆ ಇರಲಿ, ಹುಲ್ಲು-ಹುಡಿ ಇರಲಿ ಒಂದನೂರಾ ಐವತ್ತು ಓಣಿಗಳ ಕುರಿತಾದ ಪದ್ಯವನ್ನು ಶಂಕ್ರಣ್ಣ ಓದಲಾರಂಭಿಸಿದ್ದು ಒಂದು ರೀತಿ ವರದಾನವಾಗಿ ಪರಿಣಮಿಸಿತು. ಶಂಕ್ರಣ್ಣನಿಗೆ ಪ್ರಮೋಶನ್‌! ಬರಿ ಕವಿಯಾಗಿ ಭಾಗವಹಿಸುತ್ತಿದ್ದ ಆತ ಈಗ ಎಲ್ಲೆಲ್ಲೂ ಕವಿಗೋಷ್ಠಿಯ ಅಧ್ಯಕ್ಷ! ಹ "ಬನ್ರೋ ಬನ್ರಿ, ಕುಳಿತುಕೊಳ್ಳಿ'' ಎಂದು ಶಂಕ್ರಣ್ಣ ಕವನದ ಗಂಟು ಬಿಚ್ಚಿ ಮುಖ ಒಂದು ನಮೂನೆ ಸೊಟ್ಟ ಮಾಡಿ ದುಶ್ಶಾಸನನಂತೆ ದೊಡ್ಡ ಧ್ವನಿ ತೆಗೆದು ಕೈ ಅಲುಗಾಡಿಸುತ್ತ, ಹುಬ್ಬು ಮಣಿಸುತ್ತಾ ಎಂಥದೊ ಭಾವವನ್ನು ಮುಖದ ಮೇಲೆ ತಂದುಕೊಂಡು ತಾನೇ ಬ್ರಹ್ಮ ಸ್ವರೂಪಿ ಎನ್ನು ವಂತೆ ಕವನ ಓದಿ ಹೇಳಲು ಸುರುಮಾಡುತ್ತಿದ್ದ. ಸುತ್ತಲೂ ಕುಳಿತ ಬೆರಕಿ ಗೆಳೆಯರು "“ವ್ಹಾರೆ ವ್ಹಾ! ದುಬಾರಾ, ದುಬಾರಾ, ಆ ಹಾ ಹಾ ಹಾ'' ಎಂದು ಅವನಿ ಗಿಂತ ಹೆಚ್ಚು ನಟಿಸುತ್ತಾ ಒಬ್ಬರಿಗೊಬ್ಬರು ಕಣ್ಣು ಕಿಸಿದು ಕೈ ಚಿವುಟುತ್ತಾ ನಗುತ್ತಿದ್ದರು. ಆಗ ಶಂಕ್ರಣ್ಣನ ಕಾವ್ಯದ ಉದ್ವೇಗ ತಾರಕಕ್ಕೆ ಏರಿ ಕಣ್ಣಲ್ಲಿ ದಳ ದಳ ನೀರು ಸುರಿಸುತ್ತಿತ್ತು. ಇವನ ಪೀಕಲಾಟ ಕಂಡು ಒಬ್ಬಿಬ್ಬ ಗೆಳೆಯರೂ ಕಣ್ಣಲ್ಲಿ ನೀರು ತಂದುಕೊಂಡರೆ ತನ್ನ ಕವನ ಕೇಳಿಯೇ ಅಳುತ್ತಿದ್ದಾರೆ! ಎಂದು ಮತ್ತಷ್ಟು ಬಿಕ್ಕಿ ಬಿಕ್ಕಿ ಅತ್ತು ರಸಸ್ರಾವ ಮಾಡಿಕೊಳ್ಳುತ್ತಿದ್ದ. ನಂತರ ಅವರು ಕೇಳುವ ಮೊದಲೇ ಸ್ವೀಟ್‌ ಸಹಿತ ತಿಂಡಿ ಚಹಕ್ಕೆ ಆರ್ಡರ್‌ ಕೊಟ್ಟು ಕೃತಾರ್ಥನಾಗುತ್ತಿದ್ದ. ಸಣ್ಣ ಪುಟ್ಟ ಪತ್ರಿಕೆಯ ಕೆಲವು ಸಂಪಾದಕ ರಂತೂ ಶಂಕ್ರಣ್ಣನ ಈ ಖಾಯಿಲೆಯನ್ನು ಚೆನ್ನಾ ಗಿ ಅರಿತಿದ್ದರು. ಅವರು ಯಾವಾಗಾದ ರೊಮ್ಮೆ (ಜಾಹಿರಾತು ದೊರಕದಿದ್ದಾಗ) ಖಾಲಿ ಇದ್ದ ತಮ್ಮ ಪತ್ರಿಕೆಯ ಸ್ಥಳದಲ್ಲಿ ಇವನ ಕವನ ಪ್ರಕಟಿಸಿದರೂ ಪ್ರತಿ ಕಳಿಸುತ್ತಿರಲಿಲ್ಲ. ಶಂಕ್ರಣ್ಣ ನಿಗೆ ಕವನ ಪ್ರಕಟಗೊಂಡ ಸುದ್ದಿ ತಿಳಿದೊಡನೆ - ಕರ್ಫ್ಯೂ ಸಡಿಲಿಸಿದಾಗ ಗಡಿಬಿಡಿಯಿಂದ ಮನೆಗೆ ಬೇಕಾದ ಕಾಳುಕಡಿ ಕಾಯಿಪಲ್ಯಗಳನ್ನು ಹೇಳಿದಷ್ಟು ದುಡ್ಡುಕೊಟ್ಟು ಬಳಿದುಕೊಂಡು ಬರುವಂತೆ - ಬೀಡಿ ಅಂಗಡಿಗಳ ಮುಂದೆ ಜೋತುಬಿದ್ದ ತನ್ನ ಕವನ ಪ್ರಕಟವಾದ ಎಲ್ಲ ಪತ್ರಿಕೆಗಳನ್ನು ಕೊಂಡು ತಂದುಬಿಡುತ್ತಿದ್ದ. ಗುರುತಿನ ಗೆಳೆಯರಿಗೆಲ್ಲ ಪುಕ್ಕಟೆ ಪ್ರತಿ ಹಂಚಲು ಬಜಾರದಿಂದಲೇ ಸುರು. ಕೆಲವರು ""ಏಕಯ್ಯ 94 ಈಗ ಪತ್ರಿಕೆ ಮಾರ್ತೀಯಾ?'' ಎಂದು ಕೇಳಿದ್ದೂ ದಂಟು. ಆಗೆಲ್ಲ "ಇಲ್ಲ ಸ್ವಾಮಿ ಇದೋ ನೋಡಿ, ನನ್ನ ಕವನ ಇಲ್ಲಿ ಪ್ರಕಟವಾಗಿದೆ, ತಕ್ಕೊಳ್ಳಿ ಓದಿ ನೋಡಿ'' ಎಂದು (ಅಂಗಲಾಚಿ) ಕೊಡುತ್ತಿದ್ದ. ಅವರು ಓದುವಾಗ ಅವರ ಮುಖ ವನ್ನೇ ದಿಟ್ಟಿಸಿ ನೋಡುತ್ತಿದ್ದ. ಅವರು ತಿಳಿಯದಿ ದ್ದರೂ ನಕ್ಕು ""ಚೆನ್ನಾಗಿದೇರಿ. ಥ್ಯಾಂಕ್ಸ್‌,'' ಹೇಳಿ ಮುಂಜಾನೆ ಉಪ್ಪಿಟ್ಟು-ಚುರಮರಿಗೆ ಆದೀತು ಎಂದು, ಗೆಳೆಯರ ಹೆಸರು ಹೇಳಿ ಮತ್ತೆ ನಾಲ್ಕಾರು ಪ್ರತಿ ಇಸಿದುಕೊಂಡು ಕಡೆಗಾಗುತ್ತಿ ದ್ದರು. ಇನ್ನು ಕೆಲವರು ಒತ್ತಾಯ ಮಾಡಿ ಶಂಕ್ರಣ ಕೊಟ್ಟ ಪತ್ರಿಕೆಯನ್ನು ತೆಗೆದುಕೊಂಡು, ಹೊರಳಿನೋಡದೆ ಹೋಗುತ್ತಿದ್ದರು, ಬೀದಿ ಯಲ್ಲಿ ಮಾರುವ ಔಷಧದ ಜಾಹಿರಾತು ಕರಪತ್ರ ಗಳನ್ನು ನೋಡುವಂತೆ ನೋಡಿ, ಹೋಗಹೋ ಗುತ್ತಲೆ ರಸ್ತೆಯಲ್ಲಿ ಚೆಲ್ಲಿ ಮುಂದೆ ಸಾಗುತ್ತಿ ದ್ದರು. ಎಲ್ಲಿಯಾದರೂ ಕವಿಗೋಷ್ಠಿ ಏರ್ಪಾಡಾಗು ತ್ತದೆ ಎಂಬ "ಬಾತಮಿ' ಗೊತ್ತಾಗಿಬಿಟ್ಟರೆ ಶಂಕ್ರ ಣ್ಣನಿಗೆ ಮೈಯೆಲ್ಲಾ ರೋಮಾಂಚನವಾಗು ತ್ತಿತ್ತು. ರಾತಿ, ನಿದ್ರೆ ಹತ್ತುತ್ತಿರಲಿಲ್ಲ ಕವಿಗೋ ಷ್ಟಿಯ ಸಂಘಟಕರನ್ನು ಕೋಲಂಬಸನಿಗಿಂತಲೂ ಶತಪ್ರಯತ್ನ ಮಾಡಿ ಹುಡುಕುತ್ತಿದ್ದ. ಅವರು ""ಕವಿಗಳ ಸಂಖ್ಯೆ ಜನಸಂಖ್ಯೆಯ ಪ್ರಮಾಣಕ್ಕೆ ತಕ್ಕಂತೆ ಹೆಚ್ಚಾಗಿದೆ ಸ್ವಾಮಿ, ವೇಳೆಯಿಲ್ಲ,'' ಎಂದು ಹೇಳಿಬಿಟ್ಟರಂತೂ ಶಂಕ್ರಣ್ಣನ ಪ್ರಾಣವೇ ಹೋದಂತಾಗುತ್ತಿತ್ತು. ತನಗೆ ಪರಿಚಯವಿದ್ದ ಪ್ರತಿಷ್ಠಿತರಿಗೆ ದುಂಬಾಲು ಬಿದ್ದು ಕವನ ಓದುವ ಛಾನ್ಸು ಕೊನೆಗೂ ಪಡೆಯುವಲ್ಲಿ ಯಶಸ್ವಿಯಾ ಗುತ್ತಿದ್ದ. ಕವಿಗೋಷ್ಠಿಯಲ್ಲಿ ಒಂದೇ ಕವನ ಓದಬೇಕೆಂದು ಕಟ್ಟಳೆ ಹಾಕಿದರೆ ""ಹೂಂ'' ಎನ್ನುತ್ತಿದ್ದ. ಆದರೆ ಮೊದಲು ಓದುವ ಕವನದ ಶಿರೋನಾಮೆಯನ್ನು ಮಾತ್ರ ಹೇಳಿ ಓದಲು ಪ್ರಾರಂಭಿಸಿ ಎರಡನೆ ಹಾಗೂ ಮೂರನೇ ಕವ ನದ ಶಿರೋನಾಮೆ ಹಾರಿಸಿ, ಇಲ್ಲವೇ ""ಇನ್ನೆ ರಡು ಕಿರಿ(ಕಿರಿ) ಕವನಗಳು'' ಎಂದು ಹೇಳಿ ಕಸ್ತೂರಿ ಎ ಅಗಸ್ಟ್‌ 1992 ಬಡಬಡನೇ ಓದಿಬಿಡುತ್ತಿದ್ದ. ಸಂಘಟಕರು ಕೆ i ಕೈ ಹಿಚುಕಿಕೊಂಡು ""ಏ.. ಸಾಕು ಮಾಡೋ ಮಾರಾಯಾ'' ಎಂದು ಚೀಟಿ ಕೊಟ್ಟು ಅಂಗಿ ಹಿಡಿದು ಎಳೆದರೂ ಹಟಮಾರಿ ಹುಡುಗನಂತೆ ಕೊಸರಿಕೊಂಡು ""ಒಂದೇ ನಿಮಿಷ, ಒಂದೇ ನಿಮಿಷ'' ಎಂದು ಮುಂದುವರೆಸುತ್ತಿದ್ದ. ಸಭಿ ಕರು ಚಪ್ಪಾಳೆ ಹೊಡೆದು ಸಂಜ್ಞೆ ಮಾಡಿದರೂ ಬಿಡುತ್ತಿರಲಿಲ್ಲ... ಪ್ರೋತ್ಸಾಹ ಕೊಟ್ಟರೆಂದು ಮತ್ತಷ್ಟೂ ಜೋರು ಮಾಡುತ್ತಿದ್ದ. ಹೀಗಾಗಿ ಶಂಕ್ರಣ್ಣ “ಮೂರಾಣೆ ಕೊಟ್ಟು ಹಚ್ಚಿ ಆರಾಣೆ ಕೊಟ್ಟು ಬಿಡಿಸುವ ಕವಿ' ಎಂದೇ ಹೆಸರಾಗಿದ್ದ. ಒಂದು ಸಲ ಹೀಗೇ ಆಯ್ತು. ನಗರಸಭೆಯ ಸಭಾಭವನದಲ್ಲಿ ಅದ್ದೂರಿಯಿಂದ ನವಂಬರ್‌ ಒಂದರಂದು ಕವಿಗೋಷ್ಠಿ ಏರ್ಪಡಿಸಲಾಗಿತ್ತು. ದೊಡ್ಡ ದೊಡ್ಡ ಅತಿಥಿಗಳು ಆಗಮಿಸಿದ್ದರು. ಸಭಾಭವನದ ಕುರ್ಚಿಗಳೆಲ್ಲ ತುಂಬಿ ತುಳುಕುತ್ತಿ ದ್ದವು. ಇಂಥ ದೊಡ್ಡ ಸಭೆಯಲ್ಲಿ ಕವನ ಓದುವ ಕವಿಗಳದೇ ಮಹಾಭಾಗ್ಯ ಎಂದು ಶಂಕ್ರಣ್ಣ ಶತಾಯ ಗತಾಯ ಪ್ರಯತ್ನ ಮಾಡಿ ಕವನ ಓದುವ ಛಾನ್ಸ್‌ ಗಿಟ್ಟಿಸಿಕೊಂಡ. ಸಂಘಟಕರು "“ಕನ್ನ ಡ ಭಾಷೆಯ ಬಗ್ಗೆ ಒಂದು ಕವನವನ್ನು ಕಡ್ಡಾಯವಾಗಿ ಓದಲೇಬೇಕು. ಮತ್ತೊಂದು ಚಿಕ್ಕ ಕವನ, ಯಾವುದೇ ವಿಷಯ ಕುರಿತು ಇರ ಬಹುದು'' ಎಂದು ಸೂಚಿಸಿದರು. ಶಂಕ್ರಣ್ಣನಿಗೆ ಮೆ ¥ ಪುಲಕಗೊಂಡಿತು. ಅಂದೇ ಕನ್ನಡದ ಬಗ್ಗೆ ಹೊಸ ಕವನ ಬರೆದಿದ್ದ. ಮೊದಲು ಅದನ್ನೇ ಪ್ರಾರಂಭಿಸಿದ. ನೆಲವು ಕನ್ನಡ ಜಲವು ಕನ್ನಡ ಕಲ್ಲು ಕನ್ನಡ ಉಸುಕು ಕನ್ನಡ ಮೋಡ ಕನ್ನಡ ಮಳೆಯು ಕನ್ನಡ ಕೈಯು ಕನ್ನಡ ಕಾಲು ಕನ್ನಡ ಕಣ್ಣು ಕನ್ನಡ ಕಿವಿಯು ಕನ್ನಡ ಮೊದಮೊದಲು ಒಂದೆರಡು ಸಾಲು ಕೇಳಿದ ಜನ ಕಿವಿ ನಿಮಿರಿಸಿ ಕುಳಿತರು. ಮುಂದೆ ಕೈ ಕಾಲು ಕನ್ನಡ ಎಂದು ಓದಿದೊಡನೆ "““ಸಾಕು ನಿಲ್ಲಿಸಪೊ '' ಎಂದು ಕೂಗತೊಡಗಿದರು. ಆದರೆ ಶಂಕ್ರಣ್ಣ 95 ನಿಲ್ಲಿಸಿಯಾನೆ? ಜೋರಾಗಿ ಮುಂದುವರೆಸಿದ. ಕಿತ್ತೂರ ಚೆನ್ನಮ್ಮ ಕನ್ನಡ ಅವಳ ಕುದುರೆ ಕನ್ನಡ ಅವಳ ಸೀರೆ ಕನ್ನಡ ಅವಳ ಖಡ್ಗ ಕನ್ನಡ ಒನಕೆ ಓಬವ್ವ ಕನ್ನಡ ಓಬವ್ವನ ಒನಕೆ ಕನ್ನಡ ಮುಂದೆ ಏನೇನು ಅನ್ನುತ್ತಿದ್ದನೊ ಏನೊ! ಕೂಡಲೇ ಕವಿಗೋಷ್ಠಿಯ. ಅಧ್ಯಕ್ಷರು ಬೆಲ್ಲು ಹೊಡೆದು "ಸಾಕು ಸಾಕು' ಎಂದರು. ಆಮೇಲೆ ಕವಿಗೋಷ್ಠಿಯ ನಿಯಮದಂತೆ ಎರಡನೇ ಕವನ ವನ್ನು ಓದಲು ಶಂಕ್ರಣ್ಣ ಪ್ರಾರಂಭಿಸಿದ. ನಮ್ಮ ನಗರದಲ್ಲಿ ಇಹುದು ದೊಡ್ಡದೊಂದು ಓಣಿ ದೊಡ್ಡ ಓಣಿ ಮಗ್ಗುಲಲ್ಲಿ ಇಹುದು ದ್ವಿತೀಯ ಓಣಿ ದ್ವಿತೀಯ ಓಣಿ ಮಗ್ಗುಲಲ್ಲಿ ಇಹುದು ತೃತೀಯ ಓಣಿ ತೃತೀಯ ಓಣಿ ಸನಿಹದಲ್ಲಿ ಇಹುದು ನಾಲ್ಕನೇ ಓಣಿ ನಾಲ್ಕನೇ ಓಣಿಗ್ಹತ್ತಿರುವುದೇ ಐದನೆ ಓಣಿ ಐದನೆ ಓಣಿ ಬಳಿಯಲಿಹುದು ಆರನೇ ಓಣಿ ಆರನೇ ಓಣಿ ಮಗ್ಗಲಿಹುದು ಏಳನೇ ಓಣಿ ಕವನವು ಯಾವಾಗ ಮುಗಿದೀತೋ ಎಂದು ಆಲಿಸುತ್ತಲೇ ಇದ್ದ ಅಧ್ಯಕ್ಷರ ತಲೆ ಆಗಲೇ ಏಳು ಓಣಿಯಲ್ಲಿ ತಿರುಗಾಡಿ ಕೆಟ್ಟು ಹೋಗಿತ್ತು. ""ರೀ ಮಿಸ್ಟರ್‌, ಏನಿದು ನಿಮ್ಮ ಓಣಿ ಪದ್ಯ?'' ಎಂದರು. ಶಂಕ್ರಣ್ಣ ವಿನೀತಭಾವದಿಂದ “ಅಧ್ಯ ಡ್‌ | ಕ್ಷರೆ, ಒಟ್ಟು ನಮ್ಮ ಊರಲ್ಲಿ ಒಂದುನೂರಾ ಐವತ್ತು ಓಣಿಗಳು ಇವೆ. ಅವು ಎಲ್ಲಾ ಮುಗಿ ' ಯುವವರೆಗೆ ಓದುತ್ತೇನೆ. ದಯಮಾಡಿ ಪರವಾ ನಿಗೆ ಕೊಡಬೇಕು'' ಎಂದ. ಸಭಿಕರಿಗೂ ಈ ಓಣಿಯ ಕವನ ಕೇಳಿ ರೋಸಿಹೋಗಿತ್ತು. ಅದರ ಲ್ಲೊಬ್ಬ "ಸ್ವಾಮಿ, ಕವಿಗಳೆ, ನಿಮ್ಮ ಎಲ್ಲಾ ಓಣಿ ನಂಗೆ ತೋರಿಸಿ ಬಿಡಿ. ನೋಡಿಕೊಂಡು ಬಂದ ಮೇಲೆ ನಿಮ್ಮ ಕವನ ಕೇಳ್ತೇವೆ'' ಎಂದ. ""ಆಗಲಿ ಬನ್ನಿ ತೋರಸ್ತೀನಿ, ಹಾಡು ಹೇಳ್ತಾ ತೋರಸ್ತೀನಿ'' ಎಂದವನೇ ವೇದಿಕೆಯಿಂದ ಕೆಳಗೆ ಇಳಿದು ಹೊರಟೇ ಬಿಟ್ಟ. ಸಭೆಗೆ ಹಿಡಿದ ಗ್ರಹಣ ಕಳಚಿದಂತಾಯಿತು. ಅಂದಿನಿಂದ ಶಂಕ್ರಣ್ಣನಿಗೆ ಪ್ರಮೋಶನ್‌ ಆಯಿತು. ಈಗ ಆತನನ್ನು ಕವಿ ಗೋಷ್ಠಿಯ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಕರೆಯುತ್ತಿ ದ್ದರು. ಅಧ್ಯಕ್ಷರು ಕವನವನ್ನು ಕೊನೆಗೆ ಓದುವ ಪರಿಪಾಠವಿರುತ್ತದಲ್ಲವೆ? ಕವಿಗೋಷ್ಠಿಯ ಅಧ್ಯಕ್ಷ ಕವಿ ಶಂಕ್ರಣ್ಣ ಕವನವಾಚನ ಆರಂಭಿ ಸಲು ಏಳುತ್ತಿದ್ದಂತೆಯೇ ತಮಗೆ ಎದ್ದು ಹೋಗಲು ಅನುಕೂಲವಾಗುವುದೆಂದು ಕೆಲವು ಚಾಣಾಕ್ಷರು ಮಾಡಿದ ಉಪಾಯ ಇದು. ಅಂದಹಾಗೆ ಇದೀಗ ಕಾರ್ಡು ಬಂತು. ಕವಿ ಗೋಷ್ಠಿಯದು. ಅಧ್ಯಕ್ಷತೆ ನಮ್ಮ ಶಂಕ್ರಣ್ಣ ನದೇ. ಹೋಗೋಣ ಬರುತ್ತೀರಾ? ಅ ಸಾಮಾನ್ಯ ವಸ್ತುಗಳ ಬೆಲೆ! ಒಬ್ಬ ಮಂತ ತನ್ನಲ್ಲಿರುವ ಬೆಲೆ ಬಾಳುವ ಕಲ್ಲುಗಳನ್ನು ಮಿತ್ರನೊಬ್ಬನಿಗೆ ತೋರಿಸುತ್ತಿ ದ್ದ. ಅವನ ಬಳಿ ಮುತ್ತು, ರತ್ನ, ವಜ್ರ, ಪಚ್ಚೆ, ಹವಳ, ಕೆಂಪು ಮುಂತಾದ ಹರಳುಗಳ ಅದ್ಭುತ ಸಂಗ್ರಹವಿತ್ತು. ಜಗತ್ತಿನ ಎಲ್ಲ ಪ್ರದೇಶಗಳಿಂದ ಅವುಗಳನ್ನು ಅವನು ತುಂಬ ಹಣಕೊಟ್ಟು ತರಿಸಿದ್ದ. ""ಇವುಗಳಿಂದ ನನಗೆ ಸಂಪಾದನೆಯಾಗಲಿ, ಲಾಭವಾಗಲಿ ಇಲ್ಲ'' ಎಂದು ಶ್ರೀಮಂತ ಹೇಳಿದ. ಅವನ ಮಿತ್ರ ತನ್ನಲ್ಲಿ ಬಹಳ ಕಡಿಮೆ ಬೆಲೆಯ ಎರಡೇ ಕಲ್ಲು ಗಳಿವೆಯೆಂದೂ, ಅವುಗಳಿಂದಲೇ ತನ್ನ ಜೀವನ ಸಾಗುತ್ತಿ ರುವುದೆಂದೂ ಹೇಳಿದ; ಪ್ರೀಮಂತನನ್ನು ತನ್ನ ಗಿರಣಿಗೆ ಕರೆದುಕೊಂಡು ಹೋಗಿ ಗಿರಣಿಯ ಕಲ್ಲುಗಳನ್ನು ತೋರಿಸಿದ. ಸಂಗ್ರಹ: ಸುಧಾ ಭಟ್‌ ಹದಿನೈದನೆ ಶತಮಾನದ ಬಲೂಚಿ ಜಾನಪದ ಕಥೆ ಶಾಹ ಮುರೀದ ಮತು ಹಾನೀ - 9 ಎಮ್‌. ದಸ್ತಗೀರ್‌ ಮರ್‌ ಚಾಕರಖಾನನ ನೇತೃತ್ವದಲ್ಲಿ ಬಲೂ ಚಿಯ ಶೂರ ಯೋಧರು ಸೀಸ್ತಾನ ಮತ್ತು ` ಮಕರಾನದ ಗುಡ್ಡಗಾಡು ಪ್ರದೇಶವನ್ನು ಸವ ರುತ್ತ ಸಿಬೀಯ ಸಮೀಪ ತಂಗಿದರು. ಸಿಬೀ ಕಬೀಲೆಯ ಮುಖ್ಯಸ್ಥ ಮುಬಾರಕನ ಮಗ ಮುರೀದ ಒಳ್ಳೆ ಶೂರ. ಹರವಾದ ಎದೆ, ಹುಲಿಯನ್ನು ತಡೆಯಬಲ್ಲ ಶಕ್ತಿ. ಜೊತೆಗೆ ಅನು ಪಮ ಸೌಂದರ್ಯಶಾಲಿ, ಕವಿ-ಸಂಗೀತಗಾರ ಮತ್ತು ಶ್ರೇಷ್ಠ ಗುರಿಕಾರನಾಗಿದ್ದ. ತನ್ನದೇ ಆದ ಸಮವಯಸ್ಕರ ತಂಡವನ್ನಾತ ಶಟ್ಟಿಕೊಂಡಿದ್ದನು. . ಬಾಲ್ಯದಿಂದಲೂ ಮುರೀದ ತನ್ನ ವಂಶದವ ಳಾದ ಹಾನೀಯನ್ನು ಪ್ರೀತಿಸುತ್ತಿದ್ದ. ಅವರು ದೊಡ್ಡವರಾದಂತೆ ಈ ಪ್ರೇಮವು ಗಾಢವಾ ಯಿತು. ಒಂದು ದಿನ ಮೀರ್‌ಚಾಕರ್‌ಖಾನ್‌ ಮತ್ತು ಅವನ ಸಂಗಡಿಗರು ಹರಟೆಯಲ್ಲಿ ಮಗ್ನರಾಗಿ ದ್ದರು. ಆಗ ಬಂದ ಸೂಚನೆಯಂತೆ ಪ್ರತಿಯೊಬ್ಬ ಸರದಾರನೂ ಒಂದೊಂದು ದೃಢ ನಿಶ್ಚಯ ಮಾಡಿ ಅದರಂತೆ ನಡೆಯುವ ಪ್ರತಿಜ್ಞೆ ಮಾಡಿ ದರು- `` ಮೊದಲನೆಯ ಸರತಿ ಚಾಕರಖಾನನದು. “ನನ್ನ ಜೀವಮಾನದಲ್ಲಿ ನಾನೆಂದೂ ಸುಳ್ಳು ಅಗಸ್ಟ್‌: 1992 ಹೇಳುವುದಿಲ್ಲ,'' ಎಂದಾತ ಪ್ರತಿಜ್ಞೆ ಮಾಡಿದ. ಇನ್ನೊಬ್ಬ ಸರದಾರ ಜಾಡೇಖಾನ್‌ - " ಯಾರೇ ಆಗಲಿ ನನ್ನ ದಂಡಿಗೆ ಕೈ ಹಚ್ಚಿದರೆ ಅವನ ಪ್ರಾಣ ತೆಗೆದುಕೊಳ್ಳುವೆ'' - ಎಂದು ಆಣೆ ಮಾಡಿದ. ಮುರೀಖಾನ್‌ ಎದ್ದು ನಿಂತು - ""ನನ್ನಿಂದ ದಾನವಾಗಿ ಕೇಳಿದ ಯಾವ ವಸ್ತುವನ್ನು ಕೊಡಲೂ ನಾನು ಹಿಂದು - ಮುಂದೆ ನೋಡ ಲಾರೆ,'' ಎಂದ. ಕೆಲ ಸಮಯದ ನಂತರ ಮೀರ್‌ಚಾಕರಖಾ ನನು ಈ ಸರದಾದರರ ನಿಶ್ಚಯಗಳನ್ನು ಪರೀಕ್ಷಿ ಸಬೇಕೆಂದುಕೊಂಡು, ವಿಚಾರಿಸಿದನು. ಹಾಗೆಯೆ ಜಾಡೇಖಾನನ ಮಗನನ್ನು ರಮಿಸಿ, ಅವನು ತನ್ನ ತಂದೆಯ ಗಡ್ಡಕ್ಕೆ ಕೆ ಹಚ್ಚುವಂತೆ ಪುಸಲಾಯಿಸಿ ದನು. ಚಿಕ್ಕ ಮಗುವಿನ ಈ ಕೃತಿಯಿಂದಾಗಿ ಕುಪಿತನಾದ ಜಾಡೇಖಾನನು ಖಡ್ಗವನ್ನು ಹಿರಿದು ತನ್ನ ಮಗುವನ್ನು ಕತ್ತರಿಸಿ ಹಾಕಿದನು. ನಂತರ ಚಾಕರಖಾನನಿಗೆ ಇನ್ನೊಂದು ಚೇಷ್ಟೆ ತಲೆದೋರಿತು - ಶಾಹಮುರೀದನೊಡನೆ ವಿವಾಹ ನಿಶ್ಚಯವಾದ ಕುಮಾರಿ ಹಾನೀಯ ಮೇಲೆ ಚಾಕರಖಾನನಿಗೂ ಪ್ರೀತಿ. ಮೊದ- ಮೊದಲು ಅವನು ಹಾನೀಯ ಎಷಯದಲ್ಲಿ ಸಂದೇಹದ ಬೀಜ ಬಿತ್ತಲು ಪ್ರಯತ್ನಿಸಿದನು. 97 ಇ೨.ಉ. 'ಬಹೋರಸ್ತ್ಗ ಅಂಗಣ ಸೆ ಎತ್‌ ಕರೆಯು ಹೊಂಸು ಬರಂತಿಕಿತ್ತಾರ್ಯ || ಆದರೆ ಅದರಲ್ಲಿ ಫಲ ಸಿಗಲಿಲ್ಲ. ಆದರಿಂದಾಗಿ ಚಾಕರಖಾನ್‌ ಇನ್ನೊಂದು ತಂತ್ರ ಹೂಡಿದ. ಒಂದು ದಿನ ನೃತ್ಯ ಕಾರ್ಯಕ್ರಮ ನಡೆದಿ ದ್ದಿತು. ಎಲ್ಲರೂ ಸುರೆಯ ಮತ್ತಿನಲ್ಲಿ ತೂಗಾ ಡುತ್ತಿದ್ದರು. ಚಾಕರಖಾನನು ಮೊದಲೇ ನರ್ತಿಕಿ ಮನ ಒಲಿಸಿದ್ದನು - ಶಾಹಮುರೀದನಿಂದ ಅವನ ಹಾನೀಯನ್ನು ಬೇಡಬೇಕೆಂದು! ಶಾಹಮುರೀದ ಫೂರ್ಣ ಮತ್ತಿನಲ್ಲಿದ್ದಾಗ ನರ್ತಕಿಗೆ ಕೇಳಿದ - "ಕೇಳು, ಏನು ಕೇಳುವುದಿ ದೆಯೋ ಕೇಳು!'' ""ಹಾನೀ... ['' ಈ ಬೇಡಿಕೆಯನ್ನು ಕೇಳಿದ ಕೂಡಲೆ ಶಾಹ ಮುರೀದನ ಮತ್ತಿಳಿದು ಹೋಯಿತು. ಆದ ರೇನೂ ಮಾಡಲಾರದವನಾಗಿದ್ದ. ಯಾಕೆಂದರೆ, ಕೊಟ್ಟ ಮಾತಿಗೆ ತಪ್ಪುವವನವಲ್ಲವೆಂದು ಪ್ರತಿಜ್ಞೆ ಮಾಡಿದ್ದನಲ್ಲ. 98 ಶಾಹಮುರೀದನ ವಿಯೋಗದಿಂದ ದುಃಖಿತ ಳಾದ ಹಾನೀ ಯಾವಾಗಲೂ ವಿರಹ ಗೀತೆಗಳನು ಹಾಡಹತ್ತಿದಳು. ಶಾಹಮುರೀದನು ನಿತ್ಯವೂ ರಾತ್ರಿ ಚಾಕರಖಾ ನನ ಮಹಲಿಗೆ ಹೋಗಿ ಪ್ರೇಮಪೂರಿತ ಮಾತುಗ ಳನ್ನಾಡಿ ಬೆಳಗಾಗುವುದರೊಳಗಾಗಿ ಮನೆಗೆ ಮರಳತೊಡಗಿದ. ಇದೆಲ್ಲವೂ ಗೌಪ್ಯವಾಗಿ ನಡೆ ಯುತ್ತಿತ್ತು. ಹೀಗೆ ಬಂದುಹೋಗುವುದು ಸರಿ ಯಲ್ಲವೆಂದು ಹಾನೀ ತಿಳಿಹೇಳಿದಳು - ಚಾಕರ ಖಾನನ ಸಿಪಾಯಿಗಳು ಬಂಧಿಸಿದರೆ ಅನರ್ಥವಾ ಗುವುದೆಂದೂ ಎಚ್ಚರಿಸಿದಳು. ಆದರೆ ಮುರೀದ ನಗುನಗುತ್ತಾ - ""ಪ್ರಿಯ ಹಾನೀ, ನೀನು ಒಳ್ಳೆ ಶೂರ ವೀರನ ಮಗಳಿ ರುವಿ. ನಾನಾದರೂ ಶೂರ ಯೋಧ ಮುಬಾರ ಕನ ಜೇಷ್ಠಪುತ್ರನು. ನನಗೆ ಚಾಕರಖಾನನ ಸಿಪಾ ಯಿಗಳ ಅಂಜಿಕೆಯಿಲ್ಲ. ಆದರೆ ಅವನು ನನ್ನ ಏರುದ್ಧ ಹೂಡಿದ ಈ ತಂತ್ರದ ಸೇಡು ತೀರಿಸಲು ಬರುತ್ತಿದ್ದೇನೆ.'' ಒಂದು ರಾತ್ರಿ ಮುರೀದನು ಚಾಕರಖಾನನ ಮಹಲನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿಯ ಕುದು ರೆಗಳು ಕೆನೆಯಹತ್ತಿದವು. ಆಗಲೆ ಹಾನೀ ಬಂದು ಪ್ರಾರ್ಥಿಸಿದಳು - '"ದಯವಿಟ್ಟು ನೀವು ಇಲ್ಲಿಗೆ ಬರಬೇಡಿ. ನಿಮ್ಮ ಪ್ರಾಣಕ್ಕೆ ಗಂಡಾಂತರವಿದೆ.'' ಶಾಹ ಮುರೀದ ಖಡ್ಗ ಹಿರಿದು - ""ಎಲ್ಲಿಯ ವರೆಗೆ ಈ ಖಡ್ಗ ನನ್ನ ಕೈಯಲ್ಲಿರುವುದೋ ಅಲ್ಲಿಯವರೆಗೆ ಈ ಚಾಕರಖಾನನ ನಾಯಿಗಳು ನನ್ನ ಕೂದಲನ್ನೂ ಕೊಂಕಿಸಲಾರವು.'' ಮುಬಾರಕನೂ ತನ್ನ ಮಗ ಮುರೀದನನ್ನು ಎಚ್ಚರಿಸಿದ. ಆದರೆ ಅದರಿಂದೇನೂ ಲಾಭವಾಗ ಲಿಲ್ಲ. ಚಾಕರಖಾನನನ್ನು ಆ ಕಬೀಲೆಯ ಮುಖ್ಯಾಧಿಕಾರಿಯನ್ನಾ ಗಿ ಆರಿಸಲಾಯಿತು. ಇದ ರಿಂದಲೂ ಶಾಹ ಮುರೀದನ ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ಮುಬಾರಕ ಮತ್ತು ಶಾಹ ಮುರೀದರಲ್ಲಿ ವೆ ಮನಸ್ಸೇ ಆಯಿತು. ಇದರಿಂದಾಗಿ ಶಾಹ ಕಸ್ತೂರಿ ಮುರೀದನು ದೇಶತ್ಯಾಗ ಮಾಡಿ ಸಾಧಕರೊಡನೆ ತಿರುಗಾಡತೊಡಗಿದನು. | ಅವನ ವೆ ರಾಗ್ಯವನ್ನು ಕೇಳಿ ಹಾನೀ ಬಹಳ ದುಃಖಿತಳಾದಳು. ಅವಳು ಮಹಲಿನಲ್ಲೇ ಕೊರ ಗತೊಡಗಿದಳು. ಬಹುದಿನಗಳ ನಂತರ ಮುಂದೊಂದು ದಿನ ಶಾಹ ಮುರೀದನು ಅತ್ಯಂತ ದಯನೀಯ ಸ್ಥಿತಿ ಕ್‌ ಯಲ್ಲಿ ಚಾಕರಖಾನನ ಕಿಲ್ಲೆಯ ಸಮೀಪ ಬಂದನು. ಅಲ್ಲಿ ಕೆಲ ನವಯುವಕರು ಗುರಿ ಹೊಡೆಯುವ ಸ್ಪರ್ಧೆಯಲ್ಲಿ ನಿರತರಾಗಿದ್ದರು. ಅಲ್ಲಿಗೆ ಬಂದ ಶಾಹಿ ಮುರೀದನು - ತಾನೂ ಬಾಣ ಹೊಡೆಯುವ ಸ್ಪರ್ಧೆಯಲ್ಲಿ ಭಾಗಿಯಾ ಗುವ ಇಚ್ಛೆಯನ್ನು ಪ್ರಕಟಿಸಿದನು. ಅವನಿಗೆ ಒಂದು ಬಿಲ್ಲನ್ನು ಕೊಡಲಾಯಿತು. ಅವನು ಬಿಲ್ಲಿಗೆ ಬಾಣ ಹೂಡಿ ಎಳೆಯುತ್ತಿದ್ದಂತೆ ಅದು ಮುರಿದುಹೋಯಿತು. ಪ್ರೇಕ್ಷಕರೆಲ್ಲ ಅವನ ಶಕ್ತಿಯನ್ನು ನೋಡಿ ಅಚ್ಚರಿಗೊಂಡರು. ಇನ್ನೂ ಎಷ್ಟೋ ಬಿಲ್ಲುಗಳು 3 ""ಮುರೀದನ ಬಿಲ್ಲನ್ನೇ ತರಬೇಕು''- ಎಂದು ಅವರಲ್ಲೊಬ್ಬ ಹೇಳಿದನು. ಅದನ್ನೇ ತರಲಾಯಿತು. ಈ ಬಿಲ್ಲನ್ನು ಮುರೀದನೊಬ್ಬನೆ ಮಣಿಸಬ ಲ್ಲವನಾಗಿದ್ದ. ಮುರೀದನಿಗೆ ತನ್ನ ಧನುಷ್ಯನ್ನು ನೋಡಿ ಒಳ್ಳೆ ಹರ್ಷವಾಯಿತು. ಅದನ್ನು ಕೈಗೆತ್ತಿ ಕೊಂಡು ಚುಂಬಿಸಿದನು. ಹಾಗೆಯೇ ಹೆದೆಏರಿಸಿ ಬಾಣಬಿಟ್ಟನು. ಆಗಲೆ ಯಾವನೋ ಒಬ್ಬ "" ಅರೆ, ಈ ಧನುಷ್ಯಕ್ಕೆ ಮುರೀದನೊಬ್ಬನೆ ಹೆದೆಏ ರಿಸಬಲ್ಲ. ಹಾಗಾದರೆ ಇವನೇ ಶಾಹಮುರೀದ'' ಎಂದ. ತೀವ್ರವೆ ಈ ಸುದ್ದಿ ದಾವಾನಲದಂತೆ ಇಡೀ ಪ್ರದೇಶದ ತುಂಬ ಹರಡಿತು. ಹಾನೀ ಆನಂದ ದಿಂದ. ಕುಣಿದಾಡಿದಳು. ಮುರೀದನ ಸಾಹಸವನ್ನು ಕೇಳಿ ತಿಳಿದ ಚಾಕರ ಖಾನನಿಗೆ ಆನಂದವಾಯಿತು. ಆಗ ಅವನು ಹಾನೀಗೆ ತಲ್ಲಾಕ್‌ ನೀಡಿ ಸಾಕಷ್ಟು ಒಂಟೆ, ಐಶ್ವರ್ಯಗಳೊಂದಿಗೆ ಅವಳನ್ನು ಕರೆತಂದು ಮುರಿದುಹೋದವು. ಶಾಹಮುರೀದನಿಗೆ ಒಪ್ಪಿಸಿದನು. 4 ನೀವು ವೃಂಗೃಚಿತ್ರಕಾರರೆ ? “ಕಸ್ತೂರಿ'ಯಲ್ಲಿ ಪ್ರಕಟಣೆ ಕೋರಿ ದಿನವೂ ನಮ್ಮ ಕೈಸೇರುವ ವ್ಯಂಗೃಚಿತ್ರಗಳು ಅಸಂಖ್ಯ. ಇದಕ್ಕಾಗಿ ವೃಂಗೃಚಿತ್ರಕಾರರಿಗೆ "ಕಸ್ತೂರಿ' ಕೃತಜ್ಞ, ಆದರೆ, ಕೆಲವು ಅಂಶಗಳತ್ತ ನಮ್ಮ ವ್ಯಂಗ್ಯಚಿತ್ರಕಾರ ಮಿತ್ರರು ಗಮನಹರಿಸುವುದೊಳಿತು. ನೀವು ಕಳಿಸುವ ಚಿತ್ರದ ಆಕಾರದ ಬಗ್ಗೆ ಖಚಿತತೆ ಇರಲಿ. ನಮ್ಮ ಕಾಲಮ್ಮುಗಳ ಅಳತೆಗೆ ಮೀರುವ ವೃಂಗ್ಕ ಚಿತ್ರಗಳು ಕೆಲವಾದರೆ, ಅದರ ಅಡಿಟಪ್ಪಣಿಯನ್ನು ಬರೆಯುವಾಗ ಭಾಷೆ, ವ್ಯಾಕರಣಗಳ ಸ್ಪಾಲಿತ್ಮಗಳೂ ಕೆಲವದರಲ್ಲಿ ಕಂಡುಬರುತ್ತವೆ. ಇನ್ನು ವ್ಯಂಗ್ಯ ಚಿತ್ರಕಾರರನೇಕರು ತಮ್ಮ ಹೆಸರು ಢಾಳಾಗಿ ಕಾಣುವಂತೆ ಬರೆಯುತ್ತಾರೆ. ಚಿತ್ರಕ್ಕಿಂತ ಹೆಸರೇ ಮುಖ್ಯವಾಗಿಬಿಡುವುದು ಸರಿಯಲ್ಲ, ಅಲ್ಲವೆ? ಹೀಗೆ ಮಾಡಿ: ಒಂದು ಡೆಮಿ ಆಕಾರದ ಡ್ರಾಯಿಂಗ್‌ ಪೇಪರಿನಲ್ಲಿ ಸರಿಯಾಗಿ ೩೨ ಭಾಗಮಾಡಿಕೊಳ್ಳಿ. ಒಂದೊಂದು ಭಾಗವೂ ನಮ್ಮ ಪೋಸ್ಟ್‌ಕಾರ್ಡ್‌ ಸೈಜಿನದಾಗುತ್ತದೆ. ಇಂಥದೊಂದು ಭಾಗದಲ್ಲಿ ಸ್ಫುಟವಾಗಿ ಬಿಡಿಸಿದ ವ್ಯಂಗ್ಮಚಿತ್ರ ನಮ್ಮ ಎರಡು ಕಾಲಂ ಅಳತೆಗೆ ಸರಿಹೊಂದುತ್ತದೆ. __ ಒಂದು ಕಾಲಂ ಚಿತ್ರ ಬಿಡಿಸಬಯಸುವಿರೋ-ಆ ಭಾಗದಲ್ಲಿ ಎರಡು ಚಿತ್ರ ಬಿಡಿಸಿ ಸಾಕು. ಹಾಂ, ಎಲ್ಲೂ ತಿದ್ದುಪಡಿಗಳು ಬೇಡ. ಅಡಿಟಿಪ್ಪಣಿಯನ್ನು ಬೇಕಾದರೆ ಹಿಂಭಾಗದಲ್ಲಿ ಬರೆಯಬಹುದು. ಚಿತ್ರ ಬಿಡಿಸಲು ಇಂಡಿಯನ್‌ ಇಂಕನ್ನೇ ಬಳಸಿ. ಇಂಥ ಪರಿಪೂರ್ಣ ವ್ಯಂಗೃಚಿತ್ರಗಳಾದರೆ ಶೀಘ್ರ ನಿರ್ಧಾರಕ್ಕೆ ಅನುಕೂಲ. ಗಮನಿಸುವಿರಲ್ಲವೆ? -ಸಂಪಾದಕ ರ 99 ಅಗಸ್ಟ್‌ 1992 ಗ್‌ ಸ್ರ ಗಣಿತದ ವಿಸ್ಮಯ! ಫಳ ೨ದರೇನು ಎಂಬ ಕುರಿತು ಚರ್ಚೆಗೆ ಮೊದಲು ಗಣಿತ ರೀತ್ಯ ಇದರ ವ್ಯಾಖ್ಯೆ ಏನೆಂದು ತಿಳಿಯೋಣ. ಗಣಿತ ಶಾಸ್ತ್ರದ ಪ್ರಕಾರ ""ಯಾವುದೆ ಒಂದು ವೃತ್ತದಲ್ಲಿ ಅದರ ಪರಿಧಿಯನ್ನು ವ್ಯಾಸದಿಂದ ಭಾಗಿಸಿ ದಾಗ ಸಿಗುವ ಸಂಖ್ಯೆಯೆ ಪೈ.'' ಇದೊಂದು ಸ್ಥಿರ ಸಂಖ್ಯೆ. ಒಂದು ವೃತ್ತದ ಕ್ಷೇತ್ರಫಲ ಕಂಡುಹಿಡಿ ಯಬೇಕಾದರೆ ನಮಗೆ ತ್ರಿಜ್ಯದ ಕಲ್ಪನೆ ಅವಶ್ಯ. ಒಂದು ನಿರ್ದಿಷ್ಟ ಬಿಂದುವನ್ನು ಕೇಂದ್ರವಾಗಿಟ್ಟುಕೊಂಡು ಎಳೆದ ಒಂದು ಬಿಂದುಪಥವನ್ನು ನಾವು ವೃತ್ತ ಎಂದು ಹೇಳುತ್ತೇವೆ. ಮಧ್ಯದ ಬಿಂದುವಿಗೆ ವೃತ್ತ ಕೇಂದ್ರವೆಂತಲೂ, ವೃತ್ತಕೇಂದ್ರದಿಂದ ಬಿಂದು ಪಥಕ್ಕೆ ಇರುವ ಅಂತರವನ್ನು ತ್ರಿಜ್ಯ ವೆಂದೂ ಕರೆಯುತ್ತೇವೆ. ಆದ್ದರಿಂದ ಕ್ಷೇತ್ರಫಲ : 77 (ತ್ರಿಜ್ಯ). ಪ್ರಾಚೀನ ಕಾಲದಿಂದಲೂ ಈ ಗ ನ ಬೆಲೆಯ ಬಗ್ಗೆ ಚಿಂತನೆ ನಡೆದಿದೆ. ಕ್ರಿಸ್ತ ಪೂರ್ವ 2000ದಲ್ಲಿ ಬ್ಯಾಬಿಲೋನಿಯನ್ನರು ಹಾಗೂ ಇಜಿಪ್ಶಿಯನ್ನರು 7 ನ ಬೆಲೆ ಸರಿ ಕೆ ಸುಮಾರಾಗಿ 3 ಎಂದು ವ್ಯಾಖ್ಯಿಸಿದ್ದರು. * 7- ಇದು ಗ್ರೀಕ್‌ ಅಕ್ಷರ ಪೈ ಗಣಿತ ಲೋಕದ ಒಂದು ಕಗ್ಗಂಟು. ಗಣಿತ ಪಂಡಿತರ ತಲೆ ತಿನ್ನುವ ಒಂದು ಸ್ಥಿರ ಸಂಖ್ಯೆ. ಇದೇ ರೀತಿಯ ಕಲ್ಪನೆಯನ್ನು ಕ್ರಿಸ್ತಪೂರ್ವ 500ರಲ್ಲಿ ಯಹೂದಿಗಳಲ್ಲಿಯೂ ಕಾಣು ತ್ತೇವೆ. ಪ್ರಾಚೀನ ಚೀನದ ಗಣಿತಜ್ಞರು ಕೂಡ 7 ನ ಬೆಲೆಯನ್ನು 3 ಎಂದು ಸಿದ್ಧಪಡಿಸಿ ದ್ದರು. ಹೊ-ಹಾನ್‌-ಶು [ಗಂಟ-ಗ8- ೧-5೧8] ಎಂಬ ಗಣಿತಜ್ಞ (ಕ್ರಿಸ್ತಪೂರ್ವ 130) 10 ರ ವರ್ಗಮೂಲವೆ 7ನ ಬೆಲೆ ಎಂದು ತಿಳಿಸಿದ್ದನು. ಈ 7 ನ ಬೆಲೆಯನ್ನು ಕಂಡುಹಿಡಿಯುವ ದಿಸೆಯಲ್ಲಿ ಚೀನೀ ಗಣಿತ ಜ್ಞರ ಕಾಣಿಕೆಯನ್ನು ಮರೆಯುವಂತಿಲ್ಲ. ಈ ಚೀನೀ ಗಣಿತ ಶಾಸ್ತ್ರಜ್ಞರು ಜೀವಿಸಿದ ಕಾಲದ ಬಗ್ಗೆ ಸಾಕಷ್ಟು ವಿವಾದಗಳಿವೆ. ಅದರಲ್ಲಿ ನಂಬಲರ್ಹ ಅವಧಿಯೆಂದರೆ ಕ್ರಿಸ್ತಪೂರ್ವ 2750ದಲ್ಲಿದ್ದ ಚೀನೀ ನಾಗರೀ ಕತೆ. ಚೀನಿಯರೂ 7ನ ಬೆಲೆಯನ್ನು 3 ಎಂದು ಭಾವಿಸಿದ್ದರು. ಈ ಬೆಲೆಯ ಲೆಕ್ಕಾ ಚಾರಕ್ಕೆ ಅವರು 192 ಬಾಹುಗಳುಳ್ಳ ಒಂದು ಬಹುಭುಜಾಕೃತಿಯನ್ನು ರಚಿಸಿದ್ದರು. ಇದರ ಪ್ರಕಾರ ಗನ ಬೆಲೆ: 3.141024 474 3.142704, ಅದೇ ರೀತಿ 3.072 ಬಾಹುಗಳುಳ್ಳ ಬಹುಭುಜಾಕೃತಿಯ ಸಹಾ ಯದಿಂದ 71 ನ ಬೆಲೆ 3.14159 ಎಂದು ತಿಳಿಸಿದ್ದರು. (4. '' . ಇದು ಗಣಿತಶಾಸ್ತ್ರದಲ್ಲಿ ಬರುವ ಒಂದು ಸಂಜ್ಞೆ. ಇದರರ್ಥ “ಚಿಕ್ಕ ದು'' ಎಂದು) ಐದನೇ ಶತಮಾನದಲ್ಲಿ ತ್ಸು-ಚುಂಗ್‌- ಚಿ. [T3u-Chung-hih]ಎಂಬ ಗಣಿತಜ್ಞ ಕ್ರೂರಿ $ ಬಿ.ಪಿ. ಚಳಗೇರಿ TINE ESA ತನ್ನ ಮಗ ತ್ಲು-ಕೆಂಗ್‌-ಚಿ [Tsu-Ke- ೧9-೦ಗih] ಯ ಜೊತೆಗೂಡಿ 7 ನ ಬೆಲೆ 3.141592 ೮೭ 717 ಐ. 3.1415927 ಎಂದು ಗುಣಿಸಿದ್ದನು. ಇದು ಪ್ರಸ್ತುತ ಬಳಕೆಯಲ್ಲಿ ರುವ 7ನ ಬೆಲೆಗೆ ತೀರ ಹತ್ತಿರವದೆ. ಆಧುನಿಕ ಅವಧಿಯಲ್ಲಿ ಗನ ಬೆಲೆ ಈ ಗ ನ ಬೆಲೆ ಎಷ್ಟೊಂದು ಕುತೂಹಲ ಹುಟ್ಟಿಸಿತೆಂದರೆ ಇದು ಬಿಂದು ವ ೈತ್ತದಷ್ಟೆ ಕ್ಷೇತ್ರಫಲ ಇರುವ ಚಚ್ಚ್‌ಕವನ್ನು ರಚಿಸಿ ಅದರ ಮುಖಾಂತರ 7 ನ ಬೆಲೆ ಕಂಡುಹಿಡಿ ಯಲು ಪ್ರಚೋದಿಸಿತು. ಈ ಅಂಶದ ಆಧಾ ರದ ಮೇಲೆ 18ನೇ ಶತಮಾನದಲ್ಲಿ ಲೆ ಗೆಂದ್ರೆ (906೧೮76) ಎಂಬ ಗಣಿತ ವಿದ್ವಾಂಸ ಗ”"ಒಂದು ಅವಿಭಾಜ್ಯ ಸಂಖ್ಯೆ (rational number) ಅಂದರೆ 7: ಒಂದು ಭಾಜ್ಯ ಸಂಖ್ಯೆಯ ವರ್ಗಮೂಲ ಅಲ್ಲ ಎಂದು ಸಿದ್ಧಮಾಡಿ ತೋರಿಸಿದ. ಈ 7 ನ ವಿಷಯ ಗಣಿತ ಮೇಧಾವಿಗ ಳಾದ ಲಿಬ್‌ನಿಟ್ಜ್‌ (೩b) ನ್ಯೂಟನ್‌ ಹಾಗೂ ಯೂಲರ್‌ (£ಟlಂಗ)ರ ಗಮನ ಸೆಳೆಯಿತು. ಮುಂದೆ ಯೂಲರನು ವೃತ್ತ ಪರಿಧಿಯನ್ನು ಅದರ ವ್ಯಾಸದಿಂದ ಭಾಗಿಸಿ ದಾಗ ಸಿಗುವ ಸಂಖ್ಯೆಯೆ 7ನೆ ಬೆಲೆ ಎಂದು ಪ್ರಚುರಪಡಿಸಿದನು. ಇದೇ ಸಮಯದಲ್ಲಿ ಲಘುಗಣಕಗಳ ಬೆಳವಣಿಗೆ 7ನ ಬೆಲೆ ಗುಣಿಸುವಲ್ಲಿ ಸಹಾಯಕವಾಯಿತು. 7೯ನ ನಿಖರ ಬೆಲೆಗಾಗಿ ಮತ್ತಷ್ಟು ಪ್ರಯತ್ನಕ್ಕೆಡೆ ಮಾಡಿಕೊಟ್ಟಿತು. ' ಅಬ್ರಹಾಂ ಶಾರ್ಪ್‌ (Abraham Sharp) ಎಂಬುವವನು 70 ದಶಮ ಸ್ಥಾನಗ ಳವರೆಗೆ ಗನ ಬೆಲೆ ಗುಣಿಸಿದರೆ ಜಾನ್‌ ಮಸಿನ್‌ (John Machin) ಎಂಬುವವನು 100 ದಶಮಾಂಶ ಸ್ಥಾನಗಳವರೆಗೂ, ವೇಗಾ (Vega) ಎಂಬುವವನು 140 ದಶಮಾಂಶ ಅಗಸ್ಟ್‌ 1992 ಸ್ಥಾನಗಳವರೆಗೆ 7 ನ ಬೆಲೆ ಗುಣಿಸಿದರು. " ಸಹಜವಾಗಿಯೇ ಈ 7 ನ ಬೆಲೆ ಗಣಕ ಯಂತ್ರ ಜಗತ್ತ ನ್ನು ಆಕರ್ಷಿಸಿತು. 1949ನೆ ಇಸ್ವಿಯಲ್ಲಿ 237 ದಶಮಾಂಶ ಸ್ಥಾನಗಳವರೆಗೆ ಈ 7 ನ ಬೆಲೆ ಗುಣಿಸಲಾ ಯಿತು, ಮುಂದೆ 1958ರಲ್ಲಿ 10,000 ಸ್ಥಾನ ಗಳವರೆಗೆ ಗುಣಿಸಿದರೆ, 1966ರಲ್ಲಿ ಇದು 500,000 ಸ್ಥಾನಗಳವರೆಗೆ ಏರಿತು. ಪ್ರಸ್ತುತ ಸೂಪರ್‌ ಕಂಪ್ಯೂಟರ್‌ಗಳ ನೆರವಿನಿಂದ ಇದರ ಬೆಲೆ ಮಿಲಿಯನ್‌ ಸ್ಥಾನಗಳವರೆಗೆ ಹೋಗಿದೆ. ಭಾರತೀಯರ ಕೊಡುಗೆ ಗ ನ ಬೆಲೆಯನ್ನು ನಿರ್ಧರಿಸುವಲ್ಲಿ ಭಾರತೀಯರೇನೂ ಹಿಂದೆ ಬಿದ್ದಿಲ್ಲ. ಪ್ರಸಿದ್ಧ ಗಣಿತಜ್ಞ ಆರ್ಯಭಟನು 7 ಬೆಲೆ ಬಗ್ಗೆ ಈ ರೀತಿ ಹೇಳಿದ್ದಾನೆ: ""100ಕ್ಕೆ 4 ಸೇರಿಸಿ, 8ರಿಂದ ಗುಣಿಸಿ, ಪುನ: 62,000 ಕೂಡಿಸಿ, ಬಂದ ಸಂಖ್ಯೆಗೆ 20,000ದಿಂದ ಭಾಗಿಸಿದರೆ ಬರುವ ಸಂಖ್ಯೆಯೆ 7 ನ ಬೆಲ್ಲ" ಈತನ ನಂತರ ಬಂದವರಲ್ಲಿ ಭಾಸ್ಕರ ಉಲ್ಲೇಖನೀಯ. ತನ್ನ ""ಬೀಜಗಣಿತ'' ಎಂಬ ಗ್ರಂಥದಲ್ಲಿ ಹೇಳಿರುವ ಬೀಜಗಣಿ ತದ ಮೂಲಭೂತ ಕಲ್ಪನೆಗಳು ಹಾಗೂ ಸೊನ್ನೆಯ ಮೇಲಿನ (ಗಣಿತ) ಕ್ರಿಯೆ, ಮೊದಲಾದವು ಅದ್ಭುತವಾದವು. ಭಾಸ್ಕರ ಪ್ರಕಾರ 7ನ ಬೆಲೆ 3927/1250 ಅಥವಾ ಇದರ ಸಂಕ್ಷಿಪ್ತ ರೂಪ 22/7. ಇನ್ನೊಬ್ಬ ಪ್ರಖ್ಯಾತ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ ವರಾಹಮಿಹಿರ 3.0+177/1250 ನ್ನು 7೯ ನ ಬೆಲೆಯಾಗಿ ಸೂಚಿಸಿದನು. ಇಷ್ಟುದರೂ ಇದರ ನಿಖರ ಬೆಲೆ ಇಷ್ಟೆ ಅಂತ ಹೇಳಲಾಗದು. ಮುಂದೆ ಬರಬಹು ದಾದ ಫಲಿತಾಂಶಗಳನ್ನು ಕಾದು ನೋಡ ಬೇಕು. ಈ (ವಿವಿಧ ಮೂಲಗಳಿಂದ) ' 191 ""ನೆನ್ನ ಹಣವನ್ನು ನಾನೇ ಇಟ್ಟುಕೊಳ್ಳು ತ್ತೇನೆ - ನನ್ನ ಆಸ್ತಿಯನ್ನು ಯಾರೂ ಕಸಿದುಕೊ ಳ್ಳಲಾರರು,'' - ಎಂದು ಚೀರುತ್ತ ಆ ಆಂಗ್ಲ ಶ್ರೀಮಂತ ವೃದ್ಧ ಪ್ರಾಣ ಬಿಟ್ಟ! ಮರಣಶಯೈಯಲ್ಲೊರಗಿದ್ದ ಆ ಮುದುಕ ಬ್ಯಾಂಕಿನಿಂದ ಆಗತಾನೆ ತಂದು ಎದುರು ಸುರಿ ದಿದ್ದ ಹೊಚ್ಚ-ಹೊಸ, ಥಳ-ಥಳ ಹೊಳೆಯುವ ಬಂಗಾರದ ನಾಣ್ಯಗಳ ರಾಶಿಯನ್ನು ಆಸೆಯಿಂದ ಕಣ್ಣಗಲಿಸಿ ನೋಡುತ್ತ, ನಡುಗುವ ಕೈಗಳಿಂ:3 ಒಂದೊಂದೇ ನಾಣ್ಯವನ್ನು ಮುಟ್ಟಿ, ಮುಟ್ಟಿ ಮುದ್ದಿಸುತ್ತಿದ್ದಂತೆಯೇ, ಕಣ್ಣಿಗೆ ಕತ್ತಲು ಕವಿದಂ ತಾಗಿ, ಆತ ಚೀರುತ್ತಿದ್ದ ಹಾಗೇ ಅವನ ಪ್ರಾಣ ಪಕ್ಷಿ ಹಾರಿಹೋಯಿತು! ಆತನೆ ಇಂಗ್ಲೆಂಡಿನ ಜಾನ್‌ ಎಲ್ಟ್ವ್ಸ್‌ (1714-1789). ಜಗತ್ತು ಹಿಂದೆಂದೂ ಕಂಡಿರದಿದ್ದ ಆ ಜಿಪುಣಾಗ್ರೇಸರ. ಎಲಕ್ಷಣ ವ್ಯಕ್ತಿ ಜಾನ್‌ ಒಬ್ಬ ವಿಲಕ್ಷಣ ವ್ಯಕ್ತಿ. ಸಣ್ಣ ದುಂಡ ನೆಯ ಹೊಳೆಯುವ ಕಣ್ಣುಗಳು, ಹಿಂದಕ್ಕೆ ಚಾಚಿ ಕೊಂಡಿರುವ ಹಣೆ, ಹಿಂಸ್ರಪಕ್ಷಿಯ ಕೊಕ್ಕಿನಂಥ ಮೂಗು. ಆತನ ತಂದೆ ಸೌತ್‌ವರ್ಕ್‌ನ ಸುಪ್ರಸಿದ್ಧ ಶ್ರೀಮಂತ, ಮದ್ಯ ತಯಾರಕ. ಚಿಕ್ಕಪ್ಪ ಸರ್‌ ಹರ್ವಿ ಎಲ್ವ್ಸ್‌ ಸಫೋಕ್‌ ಪ್ರಾಂತದ ಸ್ಟೋಕ್‌ನ ಭಾರಿ ಜಮೀನ್ದಾರ. ಶ್ರೀಮಂತಿಕೆಗೂ ಜಿಪುಣತ ನಕ್ಕೂ ಹೆಸರಾಗಿದ್ದ ಆ ಮಹಾನುಭಾವ ಒಂದು ಕಟ್ಟಿಗೆ ಸೀಳು ಉರಿದು ಬೂದಿಯಾಗುವವರೆಗೆ, ಒಲೆಗೆ ಮತ್ತೊಂದನ್ನು ಹಾಕುವವನಲ್ಲ. ಆತ 102 ಕೊಳೆತು ಹೋಗುವಷ್ಟು ಆಸ್ತಿ ಇದ್ದರೂ ಕೊಳೆತ - ಹಳಸಿದ ಮಾಂಸ ತಿಂದೇ ಬದುಕಿದ ಭೂಪ ಜಾನ್‌ ಎಲ್ಸ್‌. ಬ್ರಿಟಿಶ್‌ ಪಾರ್ಲಿ ಮೆಂಟಿನ ಚುನಾಯಿತ ಸದಸ್ಯನಾ ಗಿದ್ದ ಆತ ಚುನಾವಣೆಗಾಗಿ ಮಾಡಿದ | ಖರ್ಚು ಎಷ್ಟು ಗೊತ್ತೆ? ಕೇವಲ 18 ಪೆನ್ನಿಗಳು! ಸ್ವಂತದ ಆರೋಗ್ಯ ರಕ್ಷ ಣೆಗೂ ಖರ್ಚು ಮಾಡಲು ಹಿಂದೆ ಮುಂದೆ ನೋಡಿದ ಜಾನ್‌ 75 ವರ್ಷ ಬದುಕಿದ | ಕತ್ತಲಾಗುವುದಕ್ಕಿಂತ ಮುಂಚೆಯೇ ಊಟ ಮುಗಿಸಿ ಮಲಗಿಬಿಡುತ್ತಿದ್ದ - ರಾತ್ರಿ ಮೇಣದ ಬತ್ತಿಯನ್ನು ಉರಿಸಬೇಕಾಗುತ್ತದಲ್ಲ! ನಮ್ಮ ಕೃಪಣ ಕಥಾನಾಯಕನ ಮಹಾಮಾತೆಯಾ ದರೋ, ತನ್ನ ಪತಿಯ ಆಸ್ತಿ ಒಂದು ಲಕ್ಷ ಪೌಂಡ್‌ಗಳಷ್ಟಿ ದ್ದರೂ, ತನ್ನ ಭವ್ಯನಿವಾಸದಲ್ಲಿ ಉಪವಾಸವೇ ಸತ್ತಳು! ಮೆ ದಾಸನ ಅಪರಾವತಾರ ತಾರುಣ್ಯದ ದಿನಗಳಲ್ಲಿ ಜಾನ್‌ ಎಲ್ಹ್ಸ್‌ ಸೊಗ ಸಾದ ಉಡುಪು ಧರಿಸಿ, ಮೋಜುಗಾರರೊಂದಿಗೆ ಓಡಾಡುತ್ತಿದ್ದನಾದರೂ ಆಗಲೇ ಅವನು ಮೈದಾಸನ ಅಪರಾವತಾರ! ಆತನ ಸುವರ್ಣ . ಕಸ್ತೂರಿ _ ಳ್ಳ ವ್ಯಾಮೋಹ ಅದೆಷ್ಟು ಅದಮ್ಮವಾಗಿದ್ದಿತೆಂದರೆ, ಆತ ಜೂಜುಕಟ್ಟೆಗಳಲ್ಲಿ ತಪ್ಪದೆ ಜೂಜಾಡಿ, ಸಾವಿರಗಟ್ಟಲೆ ಹಣವನ್ನು ಗೆಲ್ಲುತ್ತಲೂ ಇದ್ದ ಕಳೆದುಕೊಳ್ಳುತ್ತಲೂ ಇದ್ದ! ಸಾವಿರಗಟ್ಟಲೆ : ಹಣವನ್ನು ಗೆದ್ದ ದಿನ ಕೂಡ ಅವನು ಮನೆಗೆ ನಡೆದೇ ಹೋಗುತ್ತಿದ್ದ. ಕುದುರೆಗಾಡಿ ಬಾಡಿಗೆಗೆ ಒಂದು ಹಿಲ್ಲಿಂಗ್‌ ಯಾಕೆ ಖರ್ಚು ಮಾಡಬೇಕು? '& ತನ್ನ ಚಿಕ್ಕಪ್ಪನ ಜಿಪುಣ ಸ್ವಭಾವವನ್ನು ಚೆನ್ನಾಗೇ ಅರ್ಥಮಾಡಿಕೊಂಡಿದ್ದ ಜಾನ್‌, ಆತ ಎದುರಿಗಿದ್ದಾಗ ಯಾವಾಗಲೂ ಹಳೆಯ, ಹರಕು ಬಟ್ಟೆಗಳನ್ನೇ ಹಾಕಿಕೊಂಡಿರುತ್ತಿದ್ದ. ಹರಕು ಬಟ್ಟೆ ತೊಟ್ಟ ತರುಣನನ್ನು ಕಂಡಾಗ, ಜಿಪುಣ ಚಿಕ್ಕಪ್ಪನಿಗೆ ಹಿಡಿಸಲಾರದಷ್ಟು ಆನಂದ! ಹೀಗೆ, ಕೃಪಣ ಚಿಕ್ಕಪ್ಪನ ಮನಸ್ಸನ್ನು ಸೂರೆಗೊಂಡ ಜಾನ್‌, ಕಾಲಗತಿಯಲ್ಲಿ, ಆತನ ಎರಡೂವರೆ ಲಕ್ಷಪೌಂಡ್‌ ಬೆಲೆಬಾಳುವ ಆಸ್ತಿಗೆ ಉತ್ತರಾಧಿ ಕಾರಿಯಾದ | ಇದಕ್ಕೆ ಮೊದಲೇ ತಂದೆಯ ಆಸ್ತಿ - ಕುಟುಂ ಬದ ಭವ್ಯಸೌಧ “ಮರ್ಚನ್‌' ಮತ್ತು ತಾಯಿ ಯಿಂದ ಬಂದ ಒಂದು ಲಕ್ಷಪೌಂಡ್‌ ಹಣ ಜಾನ್‌ ಲ್ವ ಕ್ರ ಸೇರಿತ್ತು k ಎಷ್ಟೋ ವರ್ಷಗಳಿಂದ ಸುಣ್ಣ-ಬಣ್ಣ-ರಿಪೇರಿ ಕಾಣದೆ, ತುಂಬ ದುಸ್ಥಿತಿ ಯಲ್ಲಿದ್ದ ಆ ಸೌಧದ ರಿಪೇರಿಗಾಗಿ ಹಣವನ್ನು ಖರ್ಚುಮಾಡುವುದು ವ್ಯರ್ಥವೆಂದಿತು ಜಾನ್‌ನ ಮನಸ್ಸು. ಲಂಡನ್‌ನಗರದ ಬಳಿ ಇದ್ದ "ಥೀಡನ್‌ . ಹಾಲ್‌' ತೋಟವನ್ನು ಆತ ಖರೀದಿಸಿದ. ಅಶ್ವಪ್ರೇಮ ಜಾನ್‌ ಎಲ್ಟ್ವ್‌ಗೆ ಕುದುರೆಗಳೆಂದರೆ ಪಂಚ ಪ್ರಾಣ. ಆತನ ಅಶ್ವಪ್ರೇಮ ಆತನ ಜಿಪುಣ ಸ್ವಭಾವವನ್ನೂ ಗೆದ್ದಿತು! ಇಂಗ್ಲೆಂಡಿನಲ್ಲಿಯೆ ಅತ್ಯುತ್ತಮವೆನ್ನಬಹುದಾದ ಕುದುರೆಗಳನ್ನೂ ಸರಿ ಬೇಟೆಯ ನಾಯಿಗಳನ್ನೂ ಸಾಕಿದ್ದ. ಆದರೆ, ಅವುಗಳ ಸಾಕಣೆಯ ವೆಚ್ಚ ಮಾತ್ರ ಕಡಿಮೆಯೇ! ಆತನ ಅದ ೈಷ್ಟವೋ ಎಂಬಂತೆ, ಆತನಿಗೊಬ್ಬ ಉತ್ತಮ, ನಿಷ್ಠಾವಂತ ಬೇಟೆಗಾರ ಸಿಕ್ಕಿದ್ದ. ಆ ಬಡಪಾಯಿ ಪ್ರತಿನಿತ್ಯ ಬೆಳಗಿನ ಜಾವ ನಾಲ್ಕು ಅಗಸ್ಟ್‌ 1992 9 ಎ. ಪ್ರೀನಿವಾಸ ಗಂಟೆಯಿಂದ ರಾತ್ರಿಯವರೆಗೆ ಬಿಡುವಿಲ್ಲದಂತೆ ದುಡಿಯುತ್ತಿದ್ದ - ವರ್ಷಕ್ಕೆ ಐದು ಪೌಂಡ್‌ಗಳ ಅಲ್ಪ ವೇತನಕ್ಕಾಗಿ! ಸ್ಟೋಕ್‌ನ ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲ ಎಲ್ಸ್‌ ನಿಪುಣ ಕುದುರೆ ಸವಾರನೆನಿಸಿ ಕೊಂಡಿದ್ದ. [ ಒಮ್ಮೆ ಆತ ಕುದುರೆಯಿಂದ ಬಿದ್ದ; ಕಾಲಿಗೆ ಆಳವಾದ, ತೀವ್ರಸ್ವರೂಪದ ಗಾಯವಾಯಿತು. ಗಾಯದ ಆಳದಿಂದ ಕಾಲು ಮೂಳೆ ಕಾಣಿಸುತ್ತಿ “ದ್ದರೂ, ನಮ್ಮ ಜಿಪುಣಾಗ್ರೇಸರ ಕಥಾನಾಯಕ ' ಯಾವ ಚಿಕಿತ್ಸೆಯ ಗೋಜಿಗೂ ಹೋಗದೇ ಸುಮ್ಮನೆ ಇದ್ದುಬಿಟ್ಟ. ದಿನಗಳೆದಂತೆ, ಗಾಯ ಉಲ್ಬಣಗೊಂಡಿತು. ಇನ್ನು ಹೆಚ್ಚು ಅಲಕ್ಷ್ಯ ಮಾಡಿದರೆ, ಕಾಲನ್ನೇ ಕತ್ತರಿಸಿ ಹಾಕಬೇಕಾಗಬ ಹುದೆಂದು ವೈದ್ಯರು ಎಚ್ಚರಿಸಿದಾಗಲೇ, ಎಲ್ಸ್‌ ಒಲ್ಲದ ಮನಸ್ಸಿನಿಂದ ಚಿಕಿತ್ಸೆ ಪಡೆದ! ಪೆ ದ್ಯನಿಗೇ ಸವಾಲು ಮತ್ತೊಮ್ಮೆ, ಎಲ್ಟ್ಸ್‌ನ ಎರಡು ಕಾಲುಗ ಳಿಗೂ ಪೆಟ್ಟಾಯಿತು. ಯಾರದೋ ಒತ್ತಾಯ ದಿಂದ ವೈದ್ಯನೊಬ್ಬ ಆತನಿಗೆ ಚಿಕಿತ್ಸೆ ನೀಡಲು ಮುಂದೆ ಬಂದ. ಆತನನ್ನು ಕಂಡೊಡನೆಯೇ, ಎಲ್ಸ್‌ ಸವಾಲು ಹಾಕಿದ: ""ನೋಡಿ, ವೈದ್ಯರೆ, ನನ್ನ ಕಾಲುಗಳಿಗೆ ಹೆಚ್ಚು ಪೆಟ್ಟು ಬಿದ್ದಿಲ್ಲ ವೆಂದೇ ನನ್ನ ಅಭಿಪ್ರಾಯ. ಆದರೆ, ನೀವು ಹೆಚ್ಚು ಪೆಟ್ಟು ತಗಲಿದೆಯೆಂದು ಹೇಳುತ್ತಿದ್ದೀರಿ. ಈಗ ಒಂದು ಕೆಲಸ ಮಾಡೋಣ: ಒಂದು ಕಾಲಿನ ಜವಾಬ್ದಾರಿ ಯನ್ನು ನಾನು ವಹಿಸಿಕೊಳ್ಳುತ್ತೇನೆ. ನೀವು ಮತ್ತೊಂದು ಕಾಲಿಗೆ ಚಿಕಿತ್ಸೆ ನಡೆಸಿ - ನೀವು ವಹಿಸಿಕೊಂಡ ಕಾಲಿಗೆ ನಿಮಗೆ ಇಷ್ಟ ಬಂದಂತೆ ಚಿಕಿತ್ಸೆ ನಡೆಸಿ. ನಾನು ವಹಿಸಿಕೊಂಡ ಕಾಲಿಗೆ ಮಾತ್ರ ನಾನು ಏನೂ ಮಾಡುವುದಿಲ್ಲ. ನಾಸು ವಹಿಸಿಕೊಂಡ, ಯಾವ ಚಿಕಿತ್ಸೆಯನ್ನು ಪಡೆಯದ ಕಾಲು ನೀವು ಚಿಕಿತ್ಸೆ ನೀಡುವ ಕಾಲಿಗಿಂತಲೂ ಮುಂಚಿತವಾಗಿಯೇ ಗುಣವಾಗುತ್ತದೆ. ಇದಕ್ಕೆ 103 ನಿಮ್ಮ ಶುಲ್ಕವೇ ಪಣ.'' ಒಪ್ಪಿಕೊಂಡ ಆ ಬಡ ವೈದ್ಯ ಹದಿನೈದು ದಿನಗಳಲ್ಲಿ ಬರಿಗೈಯಲ್ಲಿ ಮನೆಗೆ ಮರಳಬೇಕಾಯಿತು. ಪಾರ್ಲಿಮೆಂಟ್‌ ಸದಸ್ಯ ಸ್ನೇಹಿತರ ಒತ್ತಾ ಯಕ್ಕೆ ಮಣಿದು, ಎಲ್ಟ್ವ್‌ ಬರ್ಕ್‌ಷೈರ್‌ ಕ್ಷೇತ್ರದಿಂದ ಬ್ರಿಟಿಶ್‌ ಪಾರ್ಲಿಮೆಂ ಟಿಗೆ ಸ್ಪರ್ಧಿಸಿ, ಆರಿಸಿಬಂದ. ಆತನ ಚುನಾವಣಾ ವೆಚ್ಚವೆಷ್ಟು ಗೊತ್ತೆ? ಕೇವಲ ಹದಿನೆಂಟು ಪೆನ್ನಿಗಳು! ಹನ್ನೆರಡು ವರ್ಷಗಳ ಕಾಲ ಆತ ಪಾರ್ಲಿಮೆಂಟ್‌ ಸದಸ್ಯನಾಗಿದ್ದ. ಸುದೀರ್ಫ್ಥ ಅವಧಿಯಲ್ಲಿ ಆತ ಒಮ್ಮೆಯೂ ತನ್ನ ಸೂಟ್‌ ಅನ್ನು ಬದಲಿಸಲಿಲ್ಲ; ಒಮ್ಮೆಯೂ ತುಟಿ ಎರಡು ಮಾಡಲಿಲ್ಲ! ಪಾರ್ಲಿಮೆಂಟಿನ ಅನೇಕ ಗಣ್ಯಸದಸ್ಕರು ಇವ ನಿಂದ ಭಾರಿಮೊತ್ತದ ಹಣವನ್ನು ಸಾಲವಾಗಿ ಪಡೆದುಕೊಂಡು, ಮರುಪಾವತಿ ಮಾಡಲು ಮರೆತೇಬಿಟ್ಟದ್ದರಿಂದ ಎಲ್ಸ್‌ ಗೆ ಪಾರ್ಲಿಮೆಂಟ್‌ ಸದಸ್ಯತ್ವ ಸಾಕೆನಿಸಿತು! ಧನಪಿಶಾಚಿ ಹಿಡಿದಿದ್ದ ಎಲ್ವ್ವ್‌ ಮೋಸಗಾ ರರ ಬಲೆಗೆ ಬಿದ್ದು, ಬುಡಭದ್ರವಿಲ್ಲದ ಧನಸಂ ಚಯ ಯೋಜನೆಗಳಲ್ಲಿ ಅಪಾರ ಹಣ ತೊಡ ಗಿಸಿ ಒಂದೂವರೆ ಲಕ್ಷ ಪೌಂಡ್‌ ಹಣವನ್ನು ಕಳೆದುಕೊಂಡ! ತಾನೇ ಇಷ್ಟು ಭಾರಿ ಮೊತ್ತದ ಪಾರ್ಲಿಮೆಂಟ್‌ನಲ್ಲಿ * ನಷ್ಟಕ್ಕೆ ಗುರಿಯಾದರೂ, ಅವನು ಯಾರ ಏರು ದೃವೂ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡ ಲಿಲ್ಲ. "ಕೊಟ್ಟವನು ಕೋಡಂಗಿ' ಎನ್ನುವ ಹಾಗೆ ತೆಪ್ಪಗೆ ಕುಳಿತ. ತಾನು ಮಾಡಿದ ಈ ತಪ್ಪಿಗೆ, ಈ ತಪ್ಪಿನಿಂದ ತನಗಾದ ನಷ್ಟಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲೋಸುಗ ಸ್ವಂತದ ಖರ್ಚು- ವೆಚ್ಚಗಳನ್ನು ಮತ್ತಷ್ಟು ತಗ್ಗಿಸಿದ ಎಲ್ಸ್‌. ಆತನ ತೋಟ-ಹೊಲಗಳಿಂದ ಬರುತ್ತಿದ್ದ ಭಾರಿ ಮೊತ್ತದ ಆದಾಯಕ್ಕೆ ಹೋಲಿಸಿದರೆ, ಈ ನಷ್ಟ ವೇನೂ ಅಂಥ ಮಹತ್ತರವಲ್ಲವೆಂದೇ ಹೇಳಬ ಹುದು. TERE. ಸಷ ಸ್ರ ಪ್ರತಿವರ್ಷವೂ ತನಗೆ ಬರುತ್ತಿದ್ದ ಲಕ್ಷೋಪ ಲಕ್ಷ ಪೌಂಡ್‌ಗಳ ಆದಾಯವನ್ನೆಲ್ಲ ಆತ ಕಟ್ಟಡ ಗಳ ನಿರ್ಮಾಣದಲ್ಲಿ ತೊಡಗಿಸಿದ. ಪೋರ್ಟ್‌ ಲ್ಯಾಂಡ್‌ಪ್ಲೇಸ್‌, ಪೋರ್ಟ್‌ಲ್ಯಾಂಡ್‌ ಚೌಕ ಮತ್ತು ಲಂಡನ್‌ ಪಟ್ಟಣದ ಇತರ ಪ್ರಮುಖ ಭಾಗಗಳಲ್ಲಿ ಆತ ಭವ್ಯಸೌಧಗಳನ್ನು ಕಟ್ಟಿಸಿದ. ಮೆರಿಲ್‌ ಬೋನ್‌ನ ಬಹುತೇಕ ಕಟ್ಟಡಗಳನ್ನು ಕಟ್ಟಿಸಿದವನು ಅವನೇ. ಈ ಭವ್ಯ ಕಟ್ಟಡಗಳ ನ್ನೆಲ್ಲ ಆತ ಬಾಡಿಗೆಗೆ ಕೊಟ್ಟಿದ್ದ. ಸಾಲದ್ದಕ್ಕೆ, ಆತ ಹೇ-ಮಾರ್ಕೆಟ್‌ನ ಹೆಚ್ಚು ಭಾಗವನ್ನು ಖರೀದಿಸಿದ. ಎಮ್ಮೆಗಳನ್ನು ಖರೀದಿಸಿಯೂ ಗ... ರಹಾ ತಾ... ಇಂಡ ಹಾಲುಕರೆಯುವ ಚೊಂಬನ್ನು ಕೊಳ್ಳಲು ಹಿಂದೇಟು ಹಾಕುವಂಥ ಮನುಷ್ಯ! ಆತ ಇಷ್ಟೊಂದು ಭಾರಿ ಭಾರಿ ಕಟ್ಟಡಗಳನ್ನು ಕಟ್ಟಿಸಿ ದ್ದರೂ, ಅವುಗಳಿಗೆ ವಿಮೆ ಮಾಡಿಸುತ್ತಿರಲಿಲ್ಲ | ಒಮ್ಮೆ, ಆತನ ಮನೆಯೊಂದು ಬೆಂಕಿಬಿದ್ದು ಭಸ್ಮವಾಗಿ ಹೋಯಿತು. ಎಲ್ಲ ಎದೆಗುಂದ ಜ್‌ ಲಿಲ್ಲ. ಬಾಡಿಗೆದಾರ ಬಹಳ ಕಾಲದಿಂದ ಬಾಡಿಗೆ ಯನ್ನು ಕೊಟ್ಟಿರಲಿಲ್ಲ, ಮನೆಯನ್ನು ಬಿಡಿಸುವ . ಸೂಚನೆಯೂ ಇರಲಿಲ್ಲ. ""ಒಳ್ಳೆಯದಾಯಿತು, ಆತನನ್ನು ಇಷ್ಟು ಬೇಗನೆ ಬಿಡಿಸಲು ಮತ್ತಾವ ವಿಧದಿಂದಲೂ ಸಾಧ್ಯವಾಗುತ್ತಿರಲಿಲ್ಲ'' ಎಂದು ಬಿಟ್ಟನಂತೆ ಎಲ್‌ ಚೊ ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ ಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂಳಿಟ್ಟು ಮತ್ತೆ ಉಪ್ಪಿಲ್ಲದೆ ಉಂಡ, ಮಣ್ಣು ಮುಕ್ಕಿದ ನತದೃಷ್ಟ ನರಪ್ರಾಣಿ ಎಲ್‌! ಹೊಟ್ಟೆಗಾಗಿ - ಊಟೋಪಚಾರಗಳಿಗಾಗಿ ಆತ ಎಂದೂ ಹೆಚ್ಚು ಹಣವನ್ನು ವೆಚ್ಚ ಮಾಡಿದವನಲ್ಲ. ಆತನ ಭೋಜನ ಒಂದು ಭೋಜನವೇ? ಅವನು ಏನು ್‌ಸಕ್ಕಿದರೆ ಅದನ್ನೇ ತಿಂದುಬಿಡುತ್ತಿದ್ದ - ಅದು ಹಳಸಿದ್ದರೂ ಚಿಂತೆಯಿಲ್ಲ, ಕೊಳೆತು ನಾರುತ್ತಿ ದ್ದರೂ ಪರಿವೆಯಿಲ್ಲ! ಒಮ್ಮೆ - ಆಗ ಆತನಿಗೆ ಐವತ್ತು ವರ್ಷ - ಆತ ತನ್ನ ಸ್ನೇಹಿತನನ್ನು ಕರೆದುಕೊಂಡು ಹೇ- ಮಾರ್ಕೆಟ್‌ಗೆ ಕುದುರೆಯ ಮೇಲೆ ಸವಾರಿ ಹೊರ ಟಿದ್ದ. ಒಂಭತ್ತು ಗಂಟೆಗಳ ಕಾಲ ಒಂದೇ ಸಮನೆ ಕುದುರೆ ಸವಾರಿ ಮಾಡಿ ದಣಿದಿದ್ದ ಆತನ ಸ್ನೇಹಿತ, ಹಸಿವನ್ನು ತಡೆಯಲಾರದೆ, ""ಊಟಕ್ಕೆ ಹೋಗೋಣವೇ?'' ಎಂದರೆ, ಎಲ್‌ ತನ್ನ ಜೇಬಿನಿಂದ ಮುದುರಿದ ದೋಸೆಯೊಂದನ್ನು “ತೆಗೆದು ತಿನ್ನತೊಡಗಿದನಂತೆ. ಮತ್ತೊಮ್ಮೆ - ಆಗ ಎಲ್ಲ್ಸ್‌ ಎಪ್ಪತ್ತು ವರ್ಷ ವಯಸ್ಸಿನ ಮುದುಕ - ಇಲಿಯೊಂದು ನದಿ ಯಿಂದ ಎಳೆದುಕೊಂಡು ಬಂದಿದ್ದ ನೀರುಗೋ ಳಿಯ ಅವಶೇಷಗಳೂ, ಬಲೆಯಲ್ಲಿ ಸಿಕ್ಕಿಬಿದ್ದಿದ್ದ ,ಸೀನೀರಿನ ಮೀನಿನ ಹೊಟ್ಟೆಯಲ್ಲಿ ಜೀರ್ಣವಾ ಅಗಸ್‌, 1992 ಬಾಲ್ಯ ಸ್ವಾರ್ಥದ ಸೋಂಕಿಲ್ಲದೆ ಪಿಸುಗುಡುವ ಬಾಲ್ಕ ಜಗದ ತಕ್ಕಡಿಯಲ್ಲಿ ತೂಗಲೊಲ್ಲದ ಮ್‌ೌಲ್ವ ಅ ಸುಜಾತಾ ಲಕ್ಕ ನೆ ಗದೆ ಇದ್ದ ಸಣ್ಣ ಮೀನಿನ ತುಣುಕುಗಳೂ ಆತನ ಪಾಲಿಗೆ ಪರಮ ಭಕ್ಷ್ಯಗಳಾದುವು! "ಒಂದೇ ಕಲ್ಲಿನಿಂದ ಮೂರನೆಯ ಎರಡು ಭಾಗವನ್ನು ಕೊಂದಂತಾಯಿತು' ಎನ್ನುತ್ತ ಎಲ್ವ್ಸ್‌ ಆ ಕೊಳೆತ, ಕೊಳಕು ಮಾಂಸವನ್ನೇ ಸ್ವಲ್ಪವೂ ಅಸಹ್ಯ ಪಡದೆ ತಿಂದುಬಿಟ್ಟ | ಕಟುಕನಿಗೆ ಹಣ ಕೊಡುವುದನ್ನು ತಪ್ಪಿಸುವ “ ಸಲುವಾಗಿ, ಆತ ಯಾವಾಗಲೂ ತನ್ನ ಸೇವಕನ ಕೈಯಿಂದಲೇ ಕುರಿಯನ್ನು ಕೊಯ್ಕಿಸುತ್ತಿದ್ದ. ಸತ್ತ ಕುರಿಯ ಮಾಂಸವನ್ನು -ಅವನು ಒಂದು ವಾರ ಇಟ್ಟುಕೊಂಡು ಸೇವಿಸುತ್ತಿದ್ದ. ಮಾಂಸ ಕೊಳೆತರೂ ಸರಿ, ಅದನ್ನೆ € ತಿನ್ನುತ್ತಿದ್ದ, ಈ ಬಡಪ್ರಾಣಿ! ನಾಯಿ-ನರಿಗಳು ಕೂಡ ಮುಟ್ಟಲು ಹೇಸಬಹುದಾಗಿದ್ದಂಥ ಗರ್ಹ ಣೀಯ ಮಾಂಸವನ್ನೇ ತಿನ್ನುತ್ತಿದ್ದರೂ, ಎಲ್ಸ್‌ ನಿಗೆ ಯಾವ ನಂಜೂ ಏರದೆ, ಅವನು 75 ವರ್ಷಗಳ ಕಾಲ ಬದುಕಿದ್ದುದು ಒಂದು ವೈದ್ಯ ಕೀಯ ಪವಾಡವೇ ಸರಿ! ಎಷ್ಟೇ ಹಳಸಿ, ಎಷ್ಟೇ ಕೊಳೆತು ನಾರುತ್ತಿದ್ದರೂ, ಯಾವ ಖಾದ್ಯವಸ್ತು ವನ್ನೂ ಎಲ್ಸ್‌ ಎಂದೂ ಹೊರಗೆಸೆದವನಲ್ಲ ! ಅಲ್ಪಬುದ್ಧಿ ಲಕ್ಷಾಧೀಶ್ವರ ಎಲ್ಸ್‌ ತೀರ ಅಲ್ಪಮನುಷ್ಯ. ಒಮ್ಮೆ ಯಾವನೋ ಭಿಕ್ಷುಕ ಚರಂಡಿಯಲ್ಲಿ ಬಿಸಾಡಿ ಹೋಗಿದ್ದ ಹಳೆಯ, ಹರಿದ, ಕೂದಲಿನ ಟೋಪಿ(Wig) ಯನ್ನು ಕೈಯಿಂದ ಎತ್ತಿಕೊಂಡು, ತಾನೇ ಧರಿಸಿ ಮೆರೆದ! ಆತ ತನ್ನ ಪಾದರಕ್ಷೆ ಗಳಿಗೆ ಎಂದೂ ಪಾಲಿಷ್‌ ಮಾಡಿಸಿದವನಲ್ಲ. ಬೂಟ್ಸ್‌ಗ 105 ೪ಗೆ ಪಾಲಿಷ್‌ ಮಾಡಿದರೆ, ಅವು ಬೇಗನೆ ಹರಿದು ಹೋಗುತ್ತವೆಂಬ ಭೀತಿ ಆತನಿಗೆ! ಯಾವಾಗಲಾ ದರೂ, ಅವನು ಮಳೆಯಲ್ಲಿ ನೆನೆದು ಮನೆಗೆ . ಬಂದರೆ, ಒದ್ದೆ ಬಟ್ಟೆಗಳನ್ನೇ ಹಾಕಿಕೊಂಡು, ಕಟಕಟ ಹಲ್ಲು ಕಡಿಯುತ್ತ, ಚಳಿಯಲ್ಲಿ ನಡುಗು ತ್ತಿದ್ದನೇ ಹೊರತು, ಬೆಂಕಿ ಹೊತ್ತಿಸಿ, ಚಳಿಕಾಯಿ ಸಿಕೊಂಡು, ಒದ್ದೆ ಬಟ್ಟೆಗಳನ್ನು ಒಣಗಿಸಿಕೊಳ್ಳು ತ್ತಿರಲಿಲ್ಲ. ಒಮ್ಮೆ ಅವನ ಕುದುರೆಲಾಯದ ಸೇವಕ ನೆರೆಯಾತನ ಕುದುರೆಗಾಗಿ ಒಂದಿಷ್ಟು ಮೇವನ್ನು ಕೊಟ್ಟ. ಅದನ್ನು ದೂರದಿಂದಲೇ ಗಮನಿಸಿದ ಎಲ್ಸ್‌ ಮೆಲ್ಲಗೆ ನಡೆದು, ಯಾರ ಕಣ್ಣಿಗೂ ಬೀಳದಂತೆ, ನೆರೆಯಾತನ ಕುದುರೆಲಾ ಯಕ್ಕೆ ನುಗ್ಗಿ ಆ ಮೇವನ್ನು ಮರಳಿತಂದ! ಸುಗ್ಗಿಯ ಕಾಲದಲ್ಲಂತೂ, ಆತ ತನ್ನ ಗೇಣಿದಾರ ರಿಂದ ಅಧಿಕ ಪ್ರಮಾಣದಲ್ಲಿ ದವಸ- ಧಾನ್ಯಗಳನ್ನು ಮಾತ್ರವಲ್ಲದೆ, ಹುಲ್ಲು, ಕಸ- ಕಡ್ಡಿ, ಹಕ್ಕಿಗೂಡುಗಳನ್ನು ಸಹ ಬಿಡದೆ ಸಂಗ್ರಹಿ ಸುತ್ತಿದ್ದ - ಉರುವಲು ಕಟ್ಟಿಗೆ ವೆಚ್ಚವನ್ನು ತಪ್ಪಿಸುವ ಸಲುವಾಗಿ! ಎಲ್ವ್ಸ್‌ ಮದುವೆಯಾಗದೆಯೇ, ಮದುವೆ ಗಾಗಿ ಹಣವನ್ನು ವೆಚ್ಚ ಮಾಡದೆಯೇ ಕುಟುಂಬ ಜೀವನವನ್ನು ಸಾಗಿಸಿದ ಭೂಪ! ತನ್ನ ಮನೆಗೆಲ ಸದಾಕೆ ಮೊರಾನ್‌ಳೊಂದಿಗೆ ಸಂಸಾರ ಹೂಡಿ, ಎರಡು ಮಕ್ಕಳ ತಂದೆಯಾದ. ಎಲ್ಸ್‌ ನಿಧನಾನಂತರ ಆತ ಕೂಡಿಟ್ಟ ಅಪಾರ ಸಂಪತ್ತು, ಆಸ್ತಿ-ಪಾಸ್ತಿಗಳೆಲ್ಲವೂ ಮೊರಾನ್‌ಳಲ್ಲಿ ಹುಟ್ಟಿದ ಆ ಇಬ್ಬರು ಪುತ್ರರಿಗೆ ಸೇರಿದುವು. ಣೆ LALLA LULL LULL ಆ ಹಿರಿಯರು. 2 ಗ ಬಿಟ್ಟ ಸಂಗತಿ ಯದ ಉಲ್ಲಾಸದಲ್ಲಿ ನಾನೊಮ್ಮೆ ಜೀವನದ ಎಲ್ಲ ಸ್ಪೃಹಣೀಯ ಸಂಗತಿಗಳದೊಂದು ಪಟ್ಟಿ ಯನ್ನು ಮಾಡಿಟ್ಟೆ - ಸ್ವಾಸ್ಥ್ಯ, ಪ್ರೇಮ, ರೂಪ, ಪ್ರತಿಭೆ, ಐಶ್ವರ್ಯ, ಯಶಸ್ಸು ಮತ್ತು ಜೀವನವನ್ನು ಪರಿಫೂರ್ಣವಾಗಿಸಬಲ್ಲ ಇನ್ನಿತರ ವಸ್ತು ಗಳವು. ಪಟ್ಟಿ ಯನ್ನು ಮಾಡಿಟ್ಟು ಅದನ್ನು ಅತ್ಮಭಿಮಾನದಿಂದ ಹಿರಿಯ ಮಿತ್ರ ರೊಬ್ಬರಿಗೆ ತೋರಿಸಿದೆ. ಅವರನ್ನು ನಾನು "ಆದರ್ಶ'ವೆಂದು ನಂಬಿದವ, ಪಥದರ್ಶಕರೆಂದು ಗೌರವಿಸಿದವ. ಅವರಿಗೆ ಈ ಮೂಲಕ ನಾನು ನನ್ನ ವಯಸ್ಸಿಗಿಂತ ಅದಷ್ಟು ಹೆಚ್ಚು ಬೌದ್ದಿಕ ಸಾಮರ್ಥ್ಯ ಪಡೆದಿರುವೆನೆಂಬು ದನ್ನೂ, ನನ್ನ ಅಭಿರುಚಿಗಳ ವ್ಯಾಪಕತೆಯನ್ನೂ ಪರಿಚಯಿಸಬಯಸಿದೆ. ಅವರ ಕಣ್ಣಂಚಿನಲ್ಲಿ ನನಗೆ ನಗೆ ಕಂಡಿತು. "'ವಾಹವ್ವಾ! ಸುವಿಚಾರಿತ - ಸುಲಿಖತ ಪಟ್ಟಿ ಯಿದು. ಆದರೆ ಯಾವೊಂದನ್ನುಳಿದು ಈ ಎಲ್ಲವೂ ಅರ್ಥಹೀನವನಿಸುತ್ತವೋ, ಅಸಹ | ನೀಯ ಹೊರೆಯೆನಿಸುತ್ತವೋ ಅಂಥದೊಂದು ಸಂಗತಿಯನ್ನೇ ನೀನು ಕೈ ಬಿಟ್ಟಿದ್ದಿ,'' ಎಂದರು "“ಯಾವುದದು?'' ನಾನು ಗಾಬರಿಯಿಂದ ಕೇಳಿದೆ. ಆ ಪಟ್ಟಿಯನ್ನು ಸುರುಳೆಸುತ್ತಿ ಎಸೆಯುತ್ತ ಅವರು ಹೇಳಿದರು- ""ಮನಃಶಾಂತಿ. '' ಜೋಶು ಆ ಲಾಥ್‌ ಲೀಬ್‌ಮನ್‌ ("ಮನಃಶಾಂತಿ' ಗ್ರಂಥದಲ್ಲಿ). ~~ ಶಿವ ಸಾನ್ನಿಧ್ಯ ಶಿವನ ಪರಮಭಕ್ತರೆನಿಸಿಕೊಂಡಿದ್ದ ನೃತ್ಯಗುರು ಶಂಕರನ್‌ ನಂಬೂದಿರಿ ಒಂದು ಮುಂಜಾನೆ ತುಂಬ ಅವಸರದಿಂದ ಉಸ್ತಾದ್‌ ಅಲ್ಲಾ ಔವುದ್ದೀನ್‌ ಖಾನ್‌ರ ಬಳಿ ಬಂದರು. ಅವರ ಮುಖದಲ್ಲಿ ಅದೆಂಥ ಪ್ರಸನ್ನಭಾವ! “ರಾತ್ರಿ ಕನಸಿನಲ್ಲಿ ಸಾಕ್ಷಾತ್‌ ಶಿವ ಕಾಣಿಸಿಕೊಂಡು ಸಂಗೀತ ಕೇಳಬೇಕೆಂಬ ಇಚ್ಛೆ ವ್ಯಕ್ತಪಡಿಸಿದ. ಆದ್ದರಿಂದ, 'ಖಾನ್‌ಸಾಹೇಬರೆ, ನಡೆಯಿರಿ ಶಿವಮಂದಿರದಲ್ಲಿ ಸಂಗೀತ ಸೇವೆ ಸಲ್ಲಿಸೋಣ'' ಎಂದು ಹೇಳಿ ನಂಬೂದಿರಿಗಳು ಮುಂದಾಗಿ ಹೂರಟರು. ಅವರ ಮಾತಿನಂತೆ ಖಾನ್‌ ಸಾಹೇಬರು ಸರೋದ್‌ನೊಂದಿಗೆ ಹೊರಡಲು ಸಜ್ಜಾ ಗತೊಡಗಿದರು. ಅವರು ಶಿವನ ಮಂದಿರವನ್ನು (ನಂಬೂದಿರಿಗಳ ಮನೆಯ ಒಂದು ಭಾಗ ಅದು ) ತಲಪಿದಾಗ ಅಲ್ಲಿ ಇರುವೆಗೂ ಆಸ್ಪದವಿಲ್ಲ ದಂಥ ಜನಸವೃ ರ್ದ. ಖಾನ್‌ ಸಾಹೇಬರೇಕೋ ಹಿಂಜರಿದರು. ತಾನು ಮುಸಲ್ಫಾ ನ, ಹಿಂದೂಗಳ ಆ ಪವಿತ್ರ ತಾಣದಲ್ಲಿ ಕಾಲಿರಿಸಲು ತನ್ನನ್ನು ಬಿಟ್ಟಾ ರೆಯೆ ಎಂಬ ಅನಿಸಿಕೆಯೇ ಆ ಹಿಂಜರಿಕೆಗೆ ಕಾರಣ. ಆದರೆ ಖಾನ್‌ ಸಾಹೇಬರ. ದಾರಿಯನ್ನೇ ಕಾಯುತ್ತಲಿದ್ದ ನಂಬೂದಿರಿಗಳು ಅವರ ಈ ಹಿಂಜರಿಕೆಯನ್ನು ಗಮನಿಸಿದರು. ಎದ್ದವರೇ ಖಾನ್‌ ಸಾಹೇಬರ ಬಳಿ ಬಂದು ಅಪ್ಪಿಕೊಂಡು ಶಿವನ ಪ್ರತಿಮೆಯವರೆಗೂ ನಡೆಸಿಕೊಂಡು ಬಂದರು. ಮೂರ್ತಿಯೆದುರು ಅವರನ್ನು ಕುಳ್ಳಿರಿಸಿದರು. ಉಸ್ತಾ ದರು ಸರೋದ್‌ ನುಡಿಸಲಾರಂಭಿಸಿದರು. ಆ ಸುತ್ತಲಿನ ವಾತಾವರಣವೆಲ್ಲ ಸಂಗೀತಮ ಯವಾಯಿತು. ಹಕ್ಕಿಗಳು ಚಿಲಿಪಿಲಿಬಿಟ್ಟು - ಹಾರಾಡದೇ ಒಂದೆಡೆ ಕುಳಿತಿದ್ದವು. ಮರಗಳು ಸಂಗೀತಕ್ಕೆ ತಲೆಯಾಡಿಸತೊಡಗಿದ್ದ ವು. ಸೇರಿದ್ದ ಜನಸಮೃ ರ್ದ ಮೋಡಿಗೊಳಗಾದಂತೆ ಕುಳಿತಿರು ವುದನ್ನು ಕಂಡ ಶಂಕರನ್‌ ನಂಬೂದಿರಿಗಳ ಕಣ್ಣು ಗಳಲ್ಲಿ ಆನಂದಬಾಷ್ಪ. ಖಾನ್‌ಸಾಹೇಬರು ರಾಗವೂಂದನ್ನು ನುಡಿಸಿ ಮುಗಿಸಿದರು. ನಂಬೂದಿರಿಗಳು ಅವರನ್ನು ಆಲಿಂಗಿಸಿಕೊಂಡು, "ನೀವೆಷ್ಟು ಭಾಗ್ಯಶಾಲಿಗಳು! ನಿಮ್ಮ ಸಂಗೀತ ಸೇವೆಯಿಂದ ಈ ಒಂದು ಗಂಟೆಯ ಅವಧಿಯಲ್ಲಿ ನೀವು ತಿವಸಾನ್ನಿ ಧ್ವದಲ್ಲಿದ್ದು ಬಿಟ್ಟಿ ರ! ವರ್ಷಾನುಗಟ್ಟ ಲೆಯ ಪೂಜೆ- ಪ್ರಾರ್ಥನೆಗಳಿಂದ ಕೂಡ ನನಗೀ ಭಾಗ್ಯ ಪ್ರಾಪ್ತವಾಗಲಿಲ್ಲ'' ಎಂದು ಕೊಂಡಾಡಿದರಂತೆ. ೪ ' ಅಗಸ್ಟ್‌ 1992 107 ತಾನು ಸುಂದರವಾಗಿ ತೋರಬೇಕೆಂಬ ವಾಂಛೆ ಯಾರೊಬ್ಬರ ಅಂತರಂಗದ ಗುಟ್ಟೂ ಅಲ್ಲ. ಪ್ರತಿಯೊಬ್ಬರ ಹೃದಯದ ಮೆದು ಪದರಿನೊಳಗೆ ಇಂತಹದೊಂದು ತಹತಹಿಕೆ ತುಯ್ದಾಡುತ್ತಿರುತ್ತದೆ. ಆದಾಗ್ಕೂ ಸೌಂದ ರ್ಯದ ಪ್ರಶ್ನೆ ಬಂದಾಗಲೆಲ್ಲ ಇದು ಮಹಿಳೆ ಯರಿಗೇ ಸಂಬಂಧಿಸಿದ ವಿಷಯವೆಂಬಂತೆ ಬಿಂಬಿತವಾಗುವುದು ಸಾಮಾನ್ಯ. ಅಷ್ಟೇಕೆ, ಸುಂದರವಾಗಿ ಕಾಣುವುದು ಮಹಿಳೆಯ ಜನ್ಮ ದ್ವ ಹಕ್ಕೆಂದೇ ವಾದಿಸುವವರಿದ್ದಾರೆ. ದೇನೇ ಇರಲಿ, ಸೌಂದರ್ಯ ಪ್ರಜ್ಞೆ ಇತ್ತೀ ಚೆಗೆ ಜಾಗೃತವಾದ ಸಂಗತಿಯೂ ಅಲ್ಲ, ಇಂಥವರಿಗೇ ಮೀಸಲೆಂಬ ಸ್ವತ್ತಿನ ಪ್ರಶ್ನೆಯೂ ಅಲ್ಲ ಎಂಬುದನ್ನು ಮಾತ್ರ ಒಪ್ಪದಿರಲಾಗದು. Ga ೫ 108 ಅಂದವಾಗಿರುವುದೆಂದರೆ ಸುಂದರ ದೇಹವನ್ನು ಹೊತ್ತು, ಮೇಕಪ್‌ಗ ಳನ್ನು ಮೆತ್ತಿ ಕೊಳ್ಳುವುದಲ್ಲ! ಆಂತ ರಿಕವಾದ ಸೌಂದರ್ಯವನ್ನು ವ ದ್ಧಿ ಸಿಕೊಳ್ಳುವುದರಲ್ಲಿ ಸೌಂದರ್ಯದ ಮರ್ಮನವಡಗಿದೆ. ಹಾಗಾದರೆ ವ್ಯಕ್ತಿಯೊಳಗಿನ ಯಾವು ದನ್ನು ಸೌಂದರ್ಯವೆಂದು ಪರಿಗಣಿಸು ವುದು? ಅಂದಗಾತಿಯ ಕಾಮನಬಿಲ್ಲಿನಾಕಾ ರದ ಹುಬ್ಬು, ನಡುವಿನ ಸುತ್ತಳತೆ, ತುಟಿಗ ಳನ್ನು ತಬ್ಬಿಕೊಂಡ ಕೋಮಲ ವರ್ಣ, ಗಲ್ಲದ ಮೇಲಿನ ಡಿಂಪಲ್‌, ಉಗುರುಗಳ ನವುರು ಮುಂತಾದ ಹತ್ತಾರು ಚಿತ್ತಾರಗಳಲ್ಲಿ ನಿಜಕ್ಕೂ ವ್ಯಕ್ತಿಯ ಸೌಂದರ್ಯಕ್ಕೆ ಕಾರಣ ವಾದ ಅಂಶ ಯಾವುದು? ನಿಜ ಹೇಳಬೇಕೆಂದರೆ ಮೇಲಿನ ಬಾಹ್ಯ ಚಹರೆಗಳಾವುವೂ ಸೌಂದರ್ಯದ ಮೂಲ ಸೆಲೆಗಳಲ್ಲ . ಇವೆಲ್ಲ ವನ್ನೂ ಒಳಗೊಂಡ ಮತ್ತು ಇವುಗಳನ್ನು ಮೀರಿದ ಆಂತರಿಕವಾದ ಜೀವಂತಿಕೆಯೇ ಸೌಂದರ್ಯವೆನ್ನಿ ಸಿಕೊಳ್ಳು ತ್ತದೆ. ಬಾಹ್ಯ ಸೌಂದರ್ಯ ಹೊರನೋಟದ ಆಕರ್ಷಣೆಗೆ ಶೀಘ್ರವಾಗಿ ಫಲಿಸುವುದಾ ದರೂ ಅದಕ್ಕೆ ಕ್ಷಣಿಕತೆಯ ಶಾಪ ತಗಲಿರು ತ್ರದೆ. ಆದರೆ ಆಂತರಿಕ ಸೌಂದರ್ಯ ಹೀಗಲ್ಲ. ಇದು ವ್ಯಕ್ತಿತ್ವಕ್ಕೆ ಶಾಶ್ವತವಾದ "ಮೆರಗನ್ನು ಲೇಪಿಸಬಲ್ಲದು. 4 k ಮ್ನ ಆಂತರಿಕವಾದ ಸೌಂದರ್ಯ ಅಂಕುರಿಸ ಬೇಕಾದರೆ ಬದುಕಿನ ಸಂತಸವನ್ನು ಯಥೇಚ್ಛ ಸೇವಿಸಬೇಕಾಗುತ್ತ ದೆ. ಕುತೂಹಲದ ಕಣ್ಣುಗ ಳನ್ನು ಅರಳಿಸಿ ಪ್ರಪಂಚವನ್ನು ದಿಟ್ಟಿಸುವ ಮಗುವಿಗೆ ಸಾಧ್ಯವಾಗುವಂತಹ ಸಂತಸ ವದು. ಬದುಕಿನ ಬಗ್ಗೆ, ಬದುಕಿರುವುದರ ಬಗ್ಗೆ ಶ್ರದ್ಧಾವಂತ ಮೋಹ ತಳೆಯಬೇಕು. ಜೀವಂತವಾಗಿ ಬದುಕುತ್ತ, ಪ್ರಪಂಚದೊ ಳಗೆ ಉತ್ಸಾಹದಿಂದ ಈಜುತ್ತ ರೂಪುಗೊ ಳ್ಳುವ ಸೌಂದರ್ಯ ನೀವು ಒಬ್ಬ ತಾಯಿ ಯಾಗಿ, ಮಡದಿಯಾಗಿ ಯಶಸ್ವಿಯಾಗುವಂ ತೆಯೂ ಪ್ರೇರೇಪಿಸಬಲ್ಲದು. ಬದಲಾವಣೆ ಬದುಕಿನ ತಿರುಳಾದರೆ ಸ್ಥಗಿ ತತೆ ಒಂದು ಅರ್ಥದಲ್ಲಿ ಸಾವೇ ಸರಿ. ಸ್ಥಗಿತತೆಯ ಅಂಚಿಗೆ ಸರಿಯುವವರು ಲವಲ ಎಕೆ ಉಳಿಸಿಕೊಳ್ಳಲು ಹೇಗೆ ಸಾಧ್ಯ? ಲವಲ ಅಗಸ್ಟ್‌ 1992 ವಿಕೆಯಿಲ್ಲದೆ ಸೌಂದರ್ಯ ನಳನಳಿಸೀತು ಹೇಗೆ? ಒಂದು ಕಾಲಕ್ಕೆ ನಿಮ್ಮ ನೆಚ್ಚಿನ ಹವ್ಯಾಸ ವಾಗಿದ್ದ ಚಿತ್ರಕಲೆಯನ್ನು ನೀವು ಬದುಕಿನ "ಹಾದಿಯ ಯಾವುದೇ ತಿರುವಿನಲ್ಲಿ ಉದುರಿಸ ಬಹುದು. ಈಗ ಮತ್ತೆ ಕುಂಚ ಕೆ ಗೆತ್ತಿಕೊಳ್ಳ ಲೇನಡ್ಡಿ? ನಿಮಗೆ ಅಂತಹ ಹವ್ಯಾಸವೇ ಇರಲಿಲ್ಲವೆ... ಪರವಾಗಿಲ್ಲ. ನಿಮ್ಮ ಮನೆಯ ಸಮೀಪದಲ್ಲೆಲ್ಲಾದರೂ ಟೆನ್ನಿಸ್‌ ಕೋರ್ಟ್‌ ಇದ್ದೇ ಇರುತ್ತದೆ. ಹೇಗಾದರೂ ಮಾಡಿ ಬ್ಯಾಟು ಕೈಗೆತ್ತಿಕೊಳ್ಳಿ. ಒಮ್ಮೆ ಮನಸ್ಸು ತೆರೆದು ಕಣ್ಣು ಅರಳಿಸಿದರೆ ನಿಮ್ಮ ಸುತ್ತಲಿನ ಹಲವಾರು ಆರೋಗ್ಯಕಾರಿ ವಿದ್ಯ ಮಾನಗಳು ಗೋಚರಿಸಿಯಾವು. ಅವುಗಳೊ ಳಗಲೆ ಮೂತಿ ತೂರಿಸಲು ಹಿಂಜರಿಯಬೇ ಕಿಲ್ಲ. ಜಗತ್ತಿನಿಂದ ಸ್ಫೂರ್ತಿ ಗಿಟ್ಟಿಸುವು ದಷ್ಟೇ ಅಲ್ಲ, ಅದರೊಳಗೆ ಕ್ರಿಯಾತ್ಮಕವಾಗಿ ಭಾಗವಹಿಸುವುದು ಕೂಡ ಮುಖ್ಯವೆಂಬು ದನ್ನು ನೆನಪಿಡಬೇಕು. ಇದರಲ್ಲಿ ನಿಮ್ಮ ಸೌಂದರ್ಯದ ರಹಸ್ಯವೂ ಅಡಗಿದೆ. ಏಕೆಂ ದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಅರ್ಥಪೂರ್ಣ ಸಮತೋಲನವೇ ಸೌಂದ ರ್ಯದ ಗಟ್ಟಿ ತಳಪಾಯ. ಹೊಟ್ಟೆಕಿಚ್ಚು, ದ್ವೇಷ ಇತ್ಯಾದಿ ಭಾವವಿಕಾರಗಳಿಗೆ ಸೋಲುವುದು ಸುಲಭ. ಆದರೆ ಅವುಗಳನ್ನು ನಿಯಂತ್ರಿಸಿ ಜಯಿಸು ವುದು ಜಾಣತನ. ಇಲ್ಲದಿದ್ದರೆ ಇವೆಲ್ಲ ಸೇರಿ ನಿಮ್ಮೊಳಗೆ ಕೂರೂಪದ ಭಾವವನ್ನೂ ಬಿತ್ತ ಬಲ್ಲವು. ಮನದೊಳಗೆ ಸುಳಿದಾಡುವ ಭಾವನೆ ಯಾವುದೇ ಆಗಿರಲಿ - ಆರೋಗ್ಯ ಕೂಡ - ಅದು ಮುಖದಲ್ಲಿ ಅಭಿವ್ಯಕ್ತಿ ಪಡೆಯುತ್ತದೆ. ದೇಹದಲ್ಲಿ ಜೀವರಾಸಾಯ ನಿಕ ಅಸಮತೋಲನವನ್ನು ಸೃಷ್ಟಿಸುವ EN 109 ಕೋಪ, ಭಾವೋದ್ರೇಕ, ಖಿನ್ನತೆಗಳು ಯಾರಿ ಗಾದರೂ ಅಪಾಯಕಾರಿಯೆ. ಮನಸ್ಪೊಂದಿದ್ದರೆ ಬದುಕಿನ ಅತಿ ಚಿಕ್ಕ ಪುಟ್ಟ ಸಂಗತಿಗಳಿಂದಲೂ ಸಂತಸವನ್ನು ಚಿಮ್ಮಿಸಿಕೊಳ್ಳಲು ಸಾಧ್ಯ. ಈ ವಿಷಯದಲ್ಲಿ ಪ್ರೌಢರೆನಿಸಿಕೊಂಡವರು ಮಕ್ಕಳಿಂದ ಕಲಿ ಯುವ ಪಾಠವೊಂದಿದೆ: ಸುತ್ತಲೂ ನಡೆ ಯುವ ಪ್ರತಿಯೊಂದರಿಂದ ಮಗು ತನ್ನ ಹೃದಯವನ್ನು ಅರಳಿಸಿಕೊಳ್ಳಬಲ್ಲದು. ಅದರ ನೇರ ಪರಿಣಾಮವೇ ಮಗುವಿನ ಸ್ನಿಗ್ದ ನಗು. ಕೆಲವೊಂದು ಸಂದರ್ಭಗಳು ಬಂದೆರಗು ತ್ತವೆ. ಆಗ ಮಗುವಿನಂತಿರಲು ಸಾಧ್ಯವಾ ಗದು. ನಿಮಗೆ ಆತನ ಮುಖ ಕಂಡರಾಗದ ಸಂಬಂಧಿಯೊಬ್ಬ ವಕ್ಕರಿಸುತ್ತಾ ನೆಂದಿಟ್ಟು ಕೊಳ್ಳಿ. ಮುಖ ಕಿವುಚಿಕೊಂಡು ದೇಹದ ತಾಪ ಹೆಚ್ಚಿಸಿಕೊಂಡರೆ ಪ್ರಯೋಜನವಿಲ್ಲ. ಅದಕ್ಕೆ ಬದಲಾಗಿ ನೀವು ಏಕಾಂತವಾಗಿರಬ ಹುದಾದ ಕೋಣೆಯೊಂದನ್ನು ಹುಡುಕಿಕೊ ಳ್ಳಿರಿ. ಅಲ್ಲಿ ಆಳವಾಗಿ ಉಸಿರಾಡುವ ವ್ಯಾಯಾಮದಲ್ಲಿ ತೊಡಗಿಕೊಂಡರೆ “ತಲೆ ಬಿಸಿ' ತಂತಾನೇ ತಣ್ಣಗಾಗುತ್ತದೆ. ಆಗ ಅತ್ಯಂತ ಸಮಾಧಾನಚಿತ್ತದಿಂದ ವಸ್ತುನಿಷ್ಠ ವಾಗಿ ಪ್ರಸಂಗವನ್ನು ಅವಲೋಕಿಸಲು ಸಾಧ್ಯ ವಾಗಿ ನಿಮ್ಮ ಆರೋಗ್ಯಪೂರ್ಣ ನಿಲುವು ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ ನಮಗೆಲ್ಲ ಎದುರಾಗುವ ಸಮಸ್ಯೆಯೆಂದರೆ ಖಿನ್ನತೆ. ನೀವೊಂದು ವೇಳೆ ಖಿನ್ನತೆಯ ಸುಳಿಯಲ್ಲಿ ಸಿಲುಕಿದರೆ ಅಲ್ಲಿಯೇ ನಲುಗುವ ಅಗತ್ಯವಿಲ್ಲ. ಆದಷ್ಟು ಶೀಘ್ರವಾಗಿ ಅದರ ಬಾಹುಗಳಿಂದ ಬಿಡಿಸಿ ಕೊಳ್ಳುವ ಪ್ರಜ್ಞಾಪೂರ್ವಕ ಪ್ರಯತ್ನ ಮಾಡಿ. ಹಿತಕರವಾದ ಸಂಗೀತದ ಆಲಿಸುವಿಕೆ ಯಿಂದ, ಹಾಸ್ಯಮಯ ಚಲನಚಿತ್ರ ವೀಕ್ಷಿಸು ವುದರಿಂದ ಖಿನ್ನತೆಯನ್ನು ಹೊರದಬ್ಬಬ ಹುದು. ಅದಕ್ಕೂ ಮೊದಲು ಖಿನ್ನರಾಗಿ ಕುಳಿತುಕೊಳ್ಳುವುದರಿಂದ ಆಗುವ ವೇಳೆಯ ಅಪವ್ಯಯದ ಬಗ್ಗೆ ಅರಿಯುವುದು ಮುಖ್ಯ. ಕ್ರೀಮ್‌ ಕೇಕು, ಐಸಕ್ರೀಮು, ತಂಪು ಪಾನೀಯಗಳನ್ನು ವರ್ಜಿಸಿದಷ್ಟು ದೇಹ ಪ್ರಕೃತಿಗೆ ಒಳ್ಳೆಯದು. ಅವೇಳೆಯಲ್ಲಿ ಹಸಿ ವಾದಾಗ ತಕ್ಷಣ ಕರಿದ ತಿಂಡಿಗೆ ಮೊರೆಹೋ ಗಬೇಡಿ. ಅದಕ್ಕೆ ಬದಲಾಗಿ ಒಂದು ತಾಜಾ ಸೇಬುಹಣ್ಣನ್ನು ಸೇವಿಸಿದರೆ ನಿಮ್ಮ ಮುಂದಿನ ಊಟದವರೆಗೆ ನಿರಾತಂಕವಾಗಿರ ಬಹುದು. ಅದು ನಿಮ್ಮ ಪಚನಕ್ರಿಯೆಯ ಮೇಲೇನೂ ದುಷ್ಟ ಪರಿಣಾಮ ಬೀರದು. ಸೇವಿಸುವ ಆಹಾರದ ರುಚಿ, ನೋಟ, ವಾಸ ನೆಗಳು ಅತಿ ಮುಖ್ಯವೇನೋ ಸರಿ. ಅದರ ಜೊತೆಗೆ ತಿಂದಾದಮೇಲೆ ನಿಮಗೇನನ್ನಿಸು ತ್ತದೆ ಎಂಬುದನ್ನು ಕಡೆಗಣಿಸಲಾಗದು. ಊಟವಾದ ಮೇಲೆ ಹೊಟ್ಟಿ ಭಾರವೆನ್ನಿಸದೆ ಮನಸ್ಸು ಉಲ್ಲಾಸಮಯವಾಗಿರುವಂತೆ ನೋಡಿಕೊಳ್ಳಬೇಕು. ನಿಯಮಿತ ವ್ಯಾಯಾಮ ದೇಹ ಮತ್ತು ಮನಸ್ಸುಗಳೆರಡಕ್ಕೂ ಅತ್ಯವಶ್ಯ. ದೈನಂದಿನ ಬೇಡಿಕೆಗಳನ್ನು ದಿಟ್ಟತನದಿಂದ ಎದುರಿಸಲು ನಿಮ್ಮನ್ನು ಸಿದ್ಧಗೊಳಿಸುವ ವ್ಯಾಯಾಮ ನಿಮ್ಮ ವ್ಯಕ್ತಿತ್ವವನ್ನು ಊರ್ಧ್ವಮುಖವಾಗಿ ಲಂಬಿಸಬಲ್ಲದು. ಮುಖದ ಮೇಲಿನ ಮಂದಹಾಸಕ್ಕಿಂತ ಮಿಗಿಲಾದ ಸೌಂದರ್ಯವುಂಟೆ)? ಮುಖ ದಲ್ಲಿ ನಗುವನ್ನು ತುಳುಕಿಸಿಕೊಳ್ಳುವುದು ಕಸೂರಿ - se ಅದ್ವಿತೀಯ ಹವ್ಯಾಸ. ಒಂದು ಕ್ಷಣನ ಬಿಡಿ. ಅದು ನಿಮ್ಮ ಅಂದಕ್ಕೆ ಸುವರ್ಣಪಟ್ಟಿ ಕಟ್ಟುತ್ತದೆ ಸಂತೋಷದಿಂದ ನಗುನಗುತ ಇರುವುದು ಆರೋಗ್ಯವಂತಿಕೆಯ ಲಕ್ಷಣ. ಒಂದು ಬಗೆಯ ಯೌವನ ಪ್ರಜ್ಞೆಯನ್ನು ಸೃಜಿಸುವುವ ಇದು ವಯಸ್ಸಿನ ಹೊಡೆತ ವನ್ನೂ ನಿವಾಳಿಸಿ ಒಗೆಯಲು ಶಕ್ತ. ರೋಗ ಗಳು ಸಾಂಕ್ರಾಮಿಕವಾಗಿ ಪ್ರಸರಣಗೊಳ್ಳು ವಂತೆ ನಗುವೂ ಸುತ್ತ ಲಿನವರನ್ನು ಆವರಿಸಿ ಕೊಳ್ಳುತ್ತದೆ. ಇದು ನೀವು ಪ್ರತಿಯೊಬ್ಬ ರಿಗೂ ಹರಡಬಹುದಾದ ಅತ್ಯುತ್ತಮ ಸಾಂಕ್ರಾಮಿಕ ಆರೋಗ್ಯ! ಅಂಗಾಂಗಗಳ ಪ್ರಮಾಣಬದ್ಧತೆ, ತ್ವಚೆಯ ಕಾಂತಿ ಇತ್ಯಾದಿಗಳು ವ್ಯಕ್ತಿಯ ಸೌಂದರ್ಯವರ್ಧನೆಗೆ ಸಹಾಯಕವೆನ್ನು ವುದು ನಿಜವಾದರೂ ಇವಿಷ್ಟೇ ಸೌಂದರ್ಯ ವೆನ್ನಿಸಿಕೊಳ್ಳಲಾರವು. ಇವೆಲ್ಲಕ್ಕೆ ಹೊರತಾದ ಕಳೆಯೊಂದಿರುತ್ತದೆ. ಅದನ್ನು ಹೊಮ್ಮಿಸುವ ಆರೋಗ್ಯವಂತ ಮನಸ್ಸನ್ನು ನಿರ್ಮಿಸಿಕೊ ಳ್ಳುವುದರಲ್ಲೇ ಸೌಂದರ್ಯದ ಮರ್ಮ ಅಡಗಿದೆ ಎಂಬುದರಲ್ಲಿ ಹುರುಳಿದೆ. ಅಬ್ಬ ರದ ಜಾಹೀರಾತುಗಳಿಗೆ ಮನಸೋತು ಲಿಪ್‌ ಸ್ಟಿಕ,, ಐ ಶಾಡೋ, ಸ್ನೋ, ಪೌಡರ್‌ ಇತ್ಯಾದಿಗಳು ಒದಗಿಸುವ ಕೃತ್ರಿಮ ಸೌಂದ ರ್ಯವನ್ನು ಮುಖದ ಮೇಲೆ "ಹೇರಿಕೊ ಬದಲು ಅಂತರಂಗದಲ್ಲೊಂದು ಸೌಂದರ್ಯದ ಚಿಲುಮೆಯನ್ನು ಚಿಮ್ಮಿಸಿ ಕೊಳ್ಳುವುದು ಒಳಿತಲ್ಲವೆ? € ತಾ [| LLANELLI ಕ ಎ ತ್ರಾ ಕ್ಸ್‌ ಇ ಇಲ್ಲವ | ಸುವರ್ಣ ಸುಸಂಧಿ !ಅತಿ ಶೀಘ್ರ ಪರಿಹಾರ ದಾಂಪತ್ಕ ಸಮಸ್ಯೆಗೆ ನಂಬುಗೆಯ ಚಿಕಿತ್ಸೆ ಹಾಣಾಕಾನಾಶಾಣಾಣಾಣಾಣಾಣಾಣಾಣಾ ವಿವಾಹದ ಮೊದಲು ಹಾಗೂ ನಂತರದ ನಿಶ್ಯಕ್ತಿಗೆ ಉತ್ಕೃಷ್ಠ ಪರಿಹಾರ ಸ್ವಪ್ನದೋಷ, ಶೀಘ್ರ ಸ್ಥಲನ, ನರಗಳ ದೌರ್ಬಲೃತ್ಯೆ ಚರ್ಮರೋಗ, ಹೊಟ್ಟಿ ನೋವು, ಬಿಳಿತೊನ್ನು, ಬಿಳಿಸೆರಗು, ಮುಟ್ಟುದೋಷ, ಲೈಂಗಿಕ ವ್ಯಾಧಿ ಹಾಗೂ ಮೂಲವ್ಯಾಧಿಗೆ ಇಂದೇ ತಜ್ಕರಾದ ಡಾಃ ಎಸ್‌.ಎಂ. ಯಾದಗೀರ Registered Medical practitioner) ಇವರನ್ನು ಯುನಾನಿ ಪರಿಣಾಮಕಾರಿ ಭೆಟ್ಟಿಯಾಗಿ ಹಾಗೂ ಆಯುರ್ವೇದಿಕ ಪದ್ಧತಿಯ ಅತ್ಯುತ್ತಮ ಭೆಟ್ಕಿಯ ವೇಳೆ ಮುಂಜಾನೆ 8 ರಿಂದ ರಾತ್ರಿ 8 ರವರೆಗೆ ೫ೇ ಬೆಂಗಳೊರು: ಪ್ರತಿ ತಿಂಗಳು 1ಹಾಗೂ 2 ರಂದು ಹೋಟಲ್‌ ಬ್ರಾಡವೇ ಕೆಂಪೆಗೌಡ ರೋಡ. ಸ ಮೈಸೂರು: ಪ್ರತಿ ತಿಂಗಳು 3 ರಂದು ಇಂದ್ರಭವನ, ಧನ್ನಂತರಿ ರೋಡ, ಸೇ ಹಾಸನ: ಪ್ರತಿ ತಿಂಗಳು 4 ರಂದು ಹೋಟಿಲ್‌ಹರ್ಷಮಹಲ, [| ಸೇ ಶಿವಮೊಗ್ಗ: ಪ್ರತಿ ತಿಂಗಳು 5 ರಂದು ಹೋಟಿಲ್‌ ಸತ್ಕಾರ, ಸ ಉಡುಪ : ಪ್ರತಿ ತಿಂಗಳು 6 ರಂದು ಹೋಟಿಲ್‌ ಅಶೋಕ ಸ ಮಂಗಳೂರು : ಪ್ರತಿ ತಿಂಗಳು 7 ರಂದು ಉಡ್‌ಲ್ಲಾಂಡ ಹೊಟೆಲ್‌, ಸಃ ಬೆಳಗಾಂ : ಪ್ರತಿ ತಿಂಗಳು 9 ರಂದು ಸತ್ಕಾರ ಹೋಟಿಲ್‌ ಮಾರುತಿಗಲ್ಲಿ. ಸೇ ಬಿಜಾಪುರ ಪ್ರತಿ ತಿಂಗಳು 10 ರಂದು ಟೂಂಸ್ಕ ಹೋಬಿಲ್‌ x ಗುಲ್ಬರ್ಗಾ : ಪ್ರತಿ ತಿಂಗಳು 1 1ರಂದು ಮೋಹನ್‌ ಲಾಡ್ಮ ಸೇ ಹೊಸಪೌಟೆ : ಪ್ರತಿ ತಿಂಗಳು 12 ರಂದು ಮಲ್ಲಿಗೆ ಟೂಂಸ್ಕ ಹೋಮ ಸೇ ದಾವಣಗೆರೆ ಪ್ರತಿ ತಿಂಗಳು 13 ರಂದು ಸರ್ಕಲ್‌ ರೆಸ್ಫೋರೆಂಟ 7 ಹುಬ್ಬಳ್ಳಿ : ಪ್ರತಿ ತಿಂಗಳು 21 ರಿಂದ 31 ರವರೆಗೆ ಹೋಲ್‌ ಗೋವನ ಟಾವರ ರೂಂನಂ. 217 ಲ್ಯಾಮಿಂಗ್ಟನ್‌ ರೋಡ, ಸೆಂಟ್ರಲ ಲಾಯಬ್ರರಿ ಎದುಂಗೆ ಹುಬ್ಬಳ್ಳಿ - 20 ಫೋಣ್‌ : 65099 ಮನೆ ಫೋನ್‌ 166678, 66679 ಸಮಕ್ಷಮ ಭೇಟಿಯಾಗದವರು 1 ರೂಸ್ವಾಂ : ಡಾ| ಎಸ್‌.ಎಂ. ಯಾದಗೀರ ಆದರ್ಶ ಡಿಸ್ಪನ್ಗರಿ ಕಾರ್ಪೊರೇಶನ್‌ ಬಿಲ್ಲಿಂಗ್‌ ಎದುರಿಗೆ ಗಣೇಶ ಪೇಟ ಹುಬ್ಬಳ್ಳಿ - 580 ೦2೦. ಅಗಸ್‌ 1992 ಸಮಾರು 18-20 ವರ್ಷ ಗಳ ಹಿಂದಿನ ಮಾತು. ದ.ಕ. ದಲ್ಲಿ ಎಲ್ಲೆಂದರಲ್ಲಿ, ತೆಂಗು, ಕಂಗು, ಮಾವು. ಹಲಸು - ನದಿ, ರುರಿ, ತೊರೆ, ಕೆರೆ ಕೊಳಗಳ ಸಮೃದ್ದ ಜಲ ರಾಶಿ. ಆಗಿನ್ನೂ 6ನೇ ತರಗತಿ ಯಲ್ಲಿ ಓದುತ್ತಿ ದ್ದೆ. "ಗಿರಿ' ಬಡ ಮನೆತನದ ಚೂಟಿ ಹುಡುಗ. ಲವಲವಿಕೆಯ ಓಡಾಟ. ಸದಾ ಪಾದರಸ ದಂತೆ ಕುಣಿದು ಕುಪ್ಪಳಿಸುವ ಗಿರಿ ನಮ್ಮ ಅಚ್ಚು ಮೆಚ್ಚಿನ ಸಂಗಾತಿ. ಬಾಲ್ಕ ದಲ್ಲೇ ತಂದೆ-ತಾಯನ್ನು ಕಳೆದು ಕೊಂಡ 'ಗಿರಿ' ಮಾವನ ಮನೆ ಯಲ್ಲೇ ಬೆಳೆಯುತ್ತಿದ್ದ. ಲೇಕೃಷ್ಣ-ಕಂಸ ನಾಟಕ ವನ್ನು ಆಡಿಸುತ್ತಿದ್ದ ನಮ್ಮ ಹೆಡ್‌ಮಾಸ್ಟರ್‌ ಆ ವರ್ಷ ಗಿರಿಯನ್ನೇ ತೀಕೃಷ್ಣನ ನಾಗಿ ಆರಿಸಿದ್ದರು. ಇವ ತ್ತಿಗೂ ಅವನ ವೇಷ- ಭೂಷಣ- ಮಾತು ಆಚ್ಚಳಿ ಯದೆ ನಿಂತಿದೆ. ಶಾಲೆ ಮುಗಿಸಿ ದಾರಿಯಲ್ಲಿ ಗಿರಿ ಯನ್ನ ಛೇಡಿಸಿ, ಕಾಡಿಸಿಯೇ ಬೀಳ್ಕೊಡುತ್ತಿದ್ದೆವು ಬಲಿ ಪಾಡ್ಕದಂದು ರಜೆ ತಾನೆ? ಸರಿಸುಮಾರು 12 ಗಂಟೆಗೆಲ್ಲ ಗಿರಿಯ ಗೆಳೆಯರ ಪಾಳ್ಳವೇ ಈ "ತೋಡಿ'ನಲ್ಲಿ ಈಜಲು ಸೇರುತ್ತದೆ. ನಾವೆಲ್ಲ ಮೇಲೆ ನಿಂತು ವೀಕಿಸಿ ಅವರಲ್ಲೇ ಸ್ಪರ್ಧೆ ಏರ್ಪಡಿಸುತ್ತಿದ್ದೆವು. "ತೋಡಿ'ನ ಬದಿಯನ್ನು ಕಲ್ಲುಬಂಡೆಗಳಿಂದ ಕಟ್ಟಲಾ ಗುತ್ತದೆ. ಗಿರಿಯ ತಲೆಗೆ ಹೊಸ ಯೋಚನೆ. ಈ ಕಲ್ಲು ಗಳ ಸಂದಿನಲ್ಲಿ ಏಡಿಗಳು ಮನೆ ಮಾಡಿಕೊಂಡಿರುತ್ತವೆ. ಇವನ್ನು ಹಿಡಿಯಲು ಗಿರಿ ಕಲ್ಲಿನ ಸಂದಿಯೊಳಕ್ಕೆ ಕೈಯಿ ದ. "ಹೋಗ! ಸಿಕ್ಕಿತು. ಕೈಗೆ ಪರಚುತ್ತಿದೆ. ಹೆಜ್ಜೆ ನಂಶ ದೊಡ್ಡದಾದ ಏಡಿ ಇರ ಬೇಕು. '' ಎಂದು ಮತ್ತೆ ಬಲ ವಾಗಿ ಕೈಯನ್ನ ಒಳಗೆ ತುರು ಕುತ್ತಿದ್ದ. ಎಲ್ಲಾ ಗೆಳೆಯರ ಹಿಂಡು ಅವನನ್ನ ಹುರಿದುಂ ಬಿಸುತ್ತಿತ್ತು. ಮರುಕ್ಷಣವೇ ಕಿಟ್ಟನೆ ಕಿರುಚಿಕೊಂಡು ಕೈ ಹೊರಗೆ ತೆಗೆದಾಗ ನಮ್ಮೆ ಲ್ಲರ ಹೃದಯವೇ ಬಾಯಿಗೆ ಬಂದಂತಿತ್ತು. ಐಡಿಯ ಬದಲು ಮಾರುದ್ದದ ಕರಿ ನಾಗರ ಗಿರಿಯ ಕೈಯನ್ನು ಬಲವಾಗಿ ಕಚ್ಚೆ ಕೈಯಲ್ಲೇ ನೇತಾಡುತ್ತಿತ್ತು. ನಮ್ಮೆಲ್ಲರ ಗಲಾಟೆಯಿಂದ ಹಿರಿಯರು ದೌಡಾಯಿಸಿ ಈ ಭೀಕರ ದೃಶ್ಯ ಕಂಡು ಸ್ತಂಭಿತರಾಗಿ ದ್ದರು. ಮೃತ್ಯು ಕ್ಷಣಕ್ಷ ಣಕ್ಕೂ ಗಿರಿಯನ್ನು ಹಾವಿನ ರೂಪದಲ್ಲಿ ತನ್ನ ತೋಳ ಕ್ಕೆ ಎಳೆಯುತ್ತಿತ್ತು. ಧೈರ್ಯ ಶಾಲಿಯಾದ ನಮ್ಮ ಕೆಲಸ ದಾಳು ಬಹಳ ಕಷ್ಟದಿಂದ ಹಾವನ್ನ ಬೇರ್ಪಡಿಸಿ ಗಿರಿ ' ಯನ್ನು ಹೊತ್ತುಕೊಂಡು ಮನೆಗೆ ಬರುತ್ತಿರುವಾಗಲೇ ಗಿರಿ, ನಮ್ಮೆಲ್ಲರಿಗೂ ವಿದಾಯ ಹೇಳಿ ಬಹುದೂರ ಸಾಗಿದ್ದ. ಈಗ ಆ ತುಂಟ ಗಿರಿಯ ಮಾತು-ಓಡಾಟ ಬರೇ ನೆನಪು ಮಾತ್ರ. ಸಂಧ್ಯಾ ಸತೀಶ ಪ್ರಿಯ ಸಮೀಪದ ಅಜ್ಜನ ಮನೆಯಲ್ಲಿ ಕಳೆದ ನಮ್ಮ ಬಾಲ್ಕದ ಹಲವು ದಿನ ಗಳು ನಮ್ಮ ನೆನಪಿನಲ್ಲಿ ಎಂದೂ ಮರೆಯದ ದಿನ ಗಳು. ಶಾಲೆಗೆ ರಜೆ ಬಂದ ಕೂಡಲೇ ಅಜ್ಜನ ಮನೆಗೆ ಓಡುತ್ತಿದ್ದ ಕಾಲ. ಒಬ್ಬ ಳೇ ಮಗಳಾಗಿದ್ದ ನಮ್ಮ ತಾಯಿಯ ನಾವು ನಾಲ್ಕು ಮಕ್ಕಳು ಅಜ್ಜನ ಮನೆಯಲ್ಲಿ ಆಡುತ್ತಿದ್ದ ಆಟಗಳು ಎಷ್ಟು ವೈವಿಧ್ಯಮಯ ವಾಗಿದ್ದವೆಂದರೆ ನಗರದ ಮಕ್ಕಳು ಕಲ್ಪಿಸಲು ಸಾಧ್ಯ ತೋಟದ ಪಕ್ಕದ ಹೊಳೆ ಯಲ್ಲಿ ಮೀನು ಹಿಡಿಯು ವುದು ನಮಗೆ ಪ್ರಿಯವಾ ಗಿದ್ದ ಆಟ. ನಾವು ಪೂರ್ಣ ಸಸ್ಕಾಹಾರಿಗಳಾಗಿದ್ದ ಬ್ರಾಹ್ಮ ಣರು. ಮೀನೇಕೆ ಹಿಡಿಯುತ್ತಿ ದ್ದಿರಿ? ಎನ್ನುತ್ತೀರಾ? ನಮ್ಮ ಅಜ್ಜಿ ಮನೆಯಂಗಳದಲ್ಲಿ ಕಟ್ಟೆ ಸಿದ್ದ ನೀರಿನ ಕೊಳದಲ್ಲಿ ಆ ಮೀನುಗಳನ್ನು ತಂದು ಬಿಡುವುದು ನಮ್ಮ ಉದ್ದೇಶ. ನಮಗಿಂತ ದೊಡ್ಡವರಾದ ಎ ind . &k ಅಣ್ಣ - ಅಕ್ಕ, ನನಗೆ- ತಮ್ಮನಿಗೆ ಮಾರ್ಗದರ್ಶಿ ಗಳು. ಅವರಿದ್ದಾಗ ಅಜ್ಜ- ಅಜ್ಜಿ ನಮ್ಹ ಈ ಆಟಕ್ಕೆ ಅಡ್ಡಿ ಬರುತ್ತಿರಲಿಲ್ಲ. ಒಮ್ಮ ಹೀಗಾಯಿತು. ನಾನು-ತಮ್ಮ ೯ ಮಾತ್ರ ಅಜ್ಜನ ಮನೆಗೆ ಹೋಗಿದ್ದೆವು. ನನಗೆ ಆರು ವರ್ಷ. ತಮ್ಮನಿಗೆ ಮೂರು ವರ ವರ್ಷ. ನಾಎಬ್ಬರೂ ತೋಟಕ್ಕೆ ಹೋಗಿ ಮೀನು ಹಿಡಿಯುತ್ತೇವೆ ಎಂದರೆ ಅಜ್ಜಿ ಬಿಡುತ್ತಿರಲಿಲ್ಲ. ಅದ ಕ್ಕೆಂದು ನಾನು ಅಜ್ಜಿ ಮಧ್ಯಾಹ್ನ ಮಲಗಿದಾಗ ತಮ್ಮನಿಗೆ ಒಂದು ಸಂಕೇತ ಭಾಷೆ ಹೇಳಿಕೊಟ್ಟಿದ್ದೆ - ಅ ಸಾ.ಮೀ. ಹಿ. ಎಂದು. ಅದನ್ನು ಹೇಳಿದೊಡನೆ ಮು ಓಡಿ ಬರಬೇಕು. ಆದು ನಮ್ಮ ಉಪಾಯ. ಎರಡು-ಮೂರು ದಿನ ನಮ್ಮನ್ನು ಗಮನಿಸಿದ ಅಜ್ಜಿ, ನಾಲ್ಕನೇ ದಿನ ಮುಗ್ಧ ತಮ್ಮ ನನ್ನು ಮುದ್ದು ಮೂಡಿ, ತಿಂಡಿ ಕೊಟ್ಟು ಸಾ.ಮೀ. ಹಿ. ಅಂದರೆ ಏನು ಆಂತ ಕೇಳಿ ದಾಗ ತಮ್ಮ” "ಸಾಣಿಗೆ ತಗೊಂಡು ಮೀನು ಹಿಡಿ ಯಲು ಹೋಗೋಣ ಇಂದು ಮದ್ದಾಗಿ ಹೇಳಿದಾಗ ನವ್ಮು ಆಟ ಬಂದ್‌/(ಸಾ ಣೆಗೆ ಅಂದರೆ ಅಕ್ಕೆ ಸಾಣಿಸುವ ಬೆತ್ತದ ಜರಡಿ) ನಮ್ಮ ಬಾಲ್ಕ ಕಳೆದು ಎಷ್ಟೊ € ವರ್ಷಗಳಾಗಿವೆ. ಕ್ಮ ಕ ಹಚ್ಚ ಚ್ಮ ನಾನು ನನ್ನ ಮಕ್ಕಳೊಡನೆ ಬಾಲ್ಕದ ಎಲ್ಲಾ ಘಟನೆಗ ಳನ್ನು ಹೇಳಿಕೊಂಡು ನಗು ತ್ತೇವೆ ನಮ್ಮ ಬಾಲ್ಕ ಕಳೆದು ಹೋಗಿದೆ ಎಂದು ನೋವು ಣ್ಣುತ್ತೇವೆ ವಿಜಯಾ ಶ್ರೀಧರ್‌ ವಿರ ಎಂಬುವುದು ರ ಮಂಡ್ಯಜಿಲ್ಲೆಯ ಚಿಕ್ಕ ಹಳ್ಳಿ. ನಾನು 5ನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಊರಿನ ಪಕ್ಕದಲ್ಲೇ ಹಾದುಹೋ ಗುವ ವಿದ್ಯುಚ್ಛಕ್ತಿ ಕಂಬಕ್ಕೆ 7ೌ ಡಿಂಗ್‌ ತಂತಿಯನ್ನು ಸುತ್ತಿ ನೆಲಕ್ಕೆ ಹೂತಿದ್ದರು. ಅದರಿಂದ ಆಗಾಗ್ಗೆ "ಗೌ ಂಡಿಂಗ್‌'' ಆಗು ತ್ತಿತ್ತು. ಹುಡುಗರೆಲ್ಲಾ ಕಪ್ಪೆ ಇತ್ಯಾದಿ ಚಿಕ್ಕ ಚಿಕ್ಕ ಪ್ರಾಣಿಗ ೪ನ್ನು ಹಿಡಿದು ಒಂದು ಕಡ್ಡಿಗೆ ಕಟ್ಟಿಕೊಂಡು, ಆ ತಂತಿಗೆ ತಗುಲಿಸಿ ಅವು ಮಾಡುವ ಶಬ್ದ ದಿಂದ ಸಂತೋಷ ಪಡು ತ್ತಿದ್ದರು. ನಾನು ಸಾಯಂ ಕಾಲ ಅದೇ ಮಾರ್ಗದಿಂದ ಬರುತ್ತಿದ್ದಾಗ, ನನ್ನ ಸ್ನೇಹಿತ ನೊಬ್ಬ ನನ್ನ ನ್ನು ಆ ಕಡೆ ಕರೆದೊಯ್ದ. ಹಸಿರು ಕಡ್ಡಿ ಯನ್ನು ಅದಕ್ಕೆ ತಗುಲಿಸಿ ದಾಗ ಕೈ ಜುಂ ಎನ್ನುತ್ತದೆಂ ಬುದನ್ನ ಹೇಳುತ್ತಿದ್ದ. ಸ್ವಲ್ಪ ಸಮಯದ ನಂತರ ನಮಗೆ ಯಾವ ಅನುಭವವೂ ಆಗದೆ ವಾಪಸ್ಸು ಮನೆಗೆ ಬಂದವು. ನಾನು ಮತ್ತೂ ಬ್ಬ ಸ್ನೇಹಿತನನ್ನು ಕರೆದು ಕೊಂಡು ಅದೇ ಜಾಗಕ್ಕೆ ಹೋಗಿ, ಸಾಹಸ ಮಾಡುವ ವನಂತೆ ತಂತಿಯನ್ನು ಕೈಯಿಂದ ಮುಟ್ಟದ ತಕ್ಷ ಣವೇ, ಅದು ನನ್ನನ್ನು ಹಿಡಿ ದುಕೊಂಡಿತು. ಕೈಯನ್ನು ಕಿತ್ತುಕೊಳ್ಳಲೂ ಆಗಲಿಲ್ಲ. ಕೂಗಲು ಬಾಯಿಯೂ ಬರ ಲಿಲ್ಲ. ಇದನ್ನು ಗಮನಿಸಿದ ನನ್ನ ಸ್ನೇಹಿತ ಜೋರಾಗಿ ಕೂಗಿಕೊಂಡಾಗ ಜನ ಗುಂಪು ಗುಂಪಾಗಿ ಆಗಮಿಸಿದರು. ಎಲ್ಲರೂ ನನ್ನನ್ನು ಮುಟ್ಟ ಲು ಹೆದರಿ ನಿಂತಿ ದ್ದಾಗ ಒಬ್ಬ ಓಡಿಬಂದು ತನ್ನ ಚಿಪ್ಪಲಿಕಾಲುಗಳಿಂದ ನನ್ನ ನಡುವಿಗೆ ಒದ್ದ. ನಾನು ಪಕ್ಕ ಡಿ ಹಳ್ಳ ಕ್ಕೆ ಹೋಗಿಬಿದ್ದೆ. ನನ್ಗ ಕೈಗಳೆಲ್ಲಾ ತೂತಾಗಿ ದ್ಹವು. ಪೂರ್ಣ ಸುಸ್ತಾಗಿದ್ದ ನಾನು ತಾಯಿಯ ಆರೈಕೆ ಯಿಂದ ಚೇತರಿಸಿಕೊಂಡೆ ಇನ್ನು ಎರಡು ನಿಮಿಷ ತಡ ವಾಗಿದ್ದರೆ ನಾನು ಬದುಕುತ್ತಿ ರಲಿಲ್ಲವೆಂದು ಡಾಕ್ಟರರು ಹೇಳುತ್ತಿದ್ದರು. ನನಗೆ ಮರು ಜನ್ನ ಕೊಟ್ಟ ಆ ವ್ಯಕ್ತಿ (ನಮ್ಯ ಊರಿನಲ್ಲೇ ಹೋಟೆಲ್‌ ಇಟ್ರು ಕೊಂಡಿ ದ್ದರು) ಮತ್ತು ಆ ಘಟನೆ ಇಂದಿಗೂ ಅಚ್ಚಳಿಯದೇ ನನ್ನ ಮನದಲ್ಲಿದೆ. ಮಿಕ್ಕೆರೆ ರಮೇಶ್‌ 1927. “ವಂದೇಮಾತರಂ ಆಶ್ರಮ'ವೆಂಬ ಮೂಕಿಚಿತ್ರವೊಂದು ಅಂದಿನ ಬ್ರಿಟಿಶ್‌ ಸರಕಾ ರಕ್ಕೆ ತಲೆನೋವೆನಿಸಿತು. ಅದೂ ಬಿಡುಗಡೆಗೆ ಮುನ್ನವೆ. ಚಿತ್ರದ ಹೆಸರು ಆ ಸರಕಾರವನ್ನು ಒಳಗೊಳಗೇ ನಡುಗಿಸಿತು. ಆದರೆ ಅದರ ಬಳಿ ಸೆನ್ಸಾರ್‌ ಕತ್ತರಿಯಿತ್ತಲ್ಲ. ಒಂದಲ್ಲ- ಎರಡಲ್ಲ, ಏಳು ಸಲ ಚಿತ್ರದ ಮೇಲೆ ಕತ್ತರಿಯಾಡಿತು. ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸುವ ಆ ಎಷ್ಟೆ ಂದು ಕತ್ತ ರಿಸಿಯಾರು? ಸ್ವಾತಂತ್ರ ಪ್ರಜ್ಞೆಯನ್ನು ಉದ್ದಿ ೇಪನಗೊಳಿಸುವ ಕಥೆಯನ್ನು ಸೂಕ್ಷ್ಮ ಅಂಶಗಳು ಕತ್ತ ರಿಯಾಡಿಸುವವರ ಕಣ್ಣಿಗೆ ಗೋಚರಿಸದೇ ಹೋದವು. ಕಥೆಯನ್ನು ನಿಸ್ಪತ್ವಗೊಳಿಸಿಕೊಟ್ಟಿ ದ್ದೇವೆಂದು ಬೀಗಿದರು ಕತ್ತರಿ ಹಿಡಿದವರು. ಆದರೆ ನೋಡುವವರ ಮೇಲೆ ಉದ್ದೇಶಿತ ಪರಿಣಾಮವುಂಟುಮಾಡು ವಲ್ಲಿ ಚಿತ್ರ ಯಶಸ್ವಿಯಾಯಿತು. 1932. 'ಶ್ಯಾಮಸುಂದರ' ವೆಂಬ ಚಿತ್ರ ಮಾತಿ ನೊಂದಿಗೆ ಬಂತು. ಅದೇ ವರ್ಷ ವಿ.ಶಾಂತಾರಾ ಅಯೋಧ್ಯೇಚಾ ರಾಜಾ' ಕೂಡ ತೆರೆಕಂ ದಾದಾಸಾಹೇಬ್‌ ಫಾಲ್ಕೆ, ವಿ. ಶಾಂತಾ ರಾಮ, ಮಾಸ್ಟರ್‌ ವಿನಾಯಕರ ಸಮಕಾ ಲೀನ ಭಾಲಣೆ ಪೆಂಢಾರಕರ್‌. ಕಲಿತಿದ್ದು ಕೇವಲ ಪ್ರಾಥಮಿಕ ಶಾಲೆಯಲ್ಲಿ. ದಿನಕ್ಕೆ ಮೂರಾಣೆಯ ಸಂಬಳದೊಂದಿಗೆ ಡೆ ವೃತ್ತಿ ಗಳಿದ ಅವರು ದುಡಿತವನ್ನೇ ಉಂಡುಟ್ಟವರು. ಸುಸಜ್ಜಿತ ಸ್ಟುಡಿಯೋ ಒಂದರ ಬಾಯ್‌ ಭಾರ ತದ ಶ್ರೇಷ್ಠ ನಿರ್ದೇಶಕ-ನಿರ್ಮಾತೃ- ಗೀತಕಾರರಾಗುವಲ್ಲಿಯವರೆಗೂ ಬೆಳೆದು ನಿಂತರೆಂದರೆ ಅವರ ಆಸಕ್ತ ದುಡಿಮೆಯ ಅರಿವಾಗದಿರದು. ಡಿತು. ಹತ್ತೊಂಬತ್ತು ಹಾಡುಗಳೊಂದಿಗಿನ "ಶ್ಯಾಮಸುಂದರ' ಹಿಂದಿ ಮತ್ತು ಮರಾಠಿಗಳಲ್ಲಿ ಏಕಕಾಲಕ್ಕೆ ತಯಾರಾಯಿತು. ಮುಂಬಯಿಯ ನ್ಯೂ ವೆಸಂಡ್‌ ಸಿನೆಮಾ (ಇಂದಿನ ನಾರ್‌) ಚಿತ್ರ "ಮಂದಿರದಲ್ಲಿ ಸತತ ಇಪ್ಪತ್ತೇಳು ವಾರ ಜನರನ್ನಾಕರ್ಷಿಸಿತು "ಶ್ಯಾಮಸುಂದರ.' ಭಾರತ ದಲ್ಲಿ ಉಭಯಭಾಷೆಗಳಲ್ಲಿ ಒಮ್ಮೆಲೇ ತಯಾ ರಾದ ಮೊದಲ ಚಿತ್ರವೆಂಬ ಗೌರವ ಒಂದೆಡೆ ಯಾದರೆ "ಸಿಲ್ವರ್‌ ಜ್ಯುಬಿಲಿ' ಕಂಡ ಮೊಟ್ಟ ಮೊ ದಲ ಸಿನಿಮಾ. ಎಂಬ ಹೆಮ್ಮೆಗೆ ಪಾತ ವಾದದ್ದು ಇನ್ನೊ ಂದೆಡೆ. ಪುಣೆಯಲ್ಲಿ ತಯಾರಾದ ಮೊಟ್ಟ ಮೊದಲ ಮರಾಠಿ ಸಿನಿಮಾ ಇದು. ತೆರಕಂಡ ಕೆಲವು ವಾರಗಳ ನಂತರ ಚಿತ್ರದ ಕೊನೆಯನ್ನು ಬದಲಿಸಿ 'ಕಂಸವಧೆ'ಯ ಸನ್ನಿವೇಶವನ್ನು ಜೋಡಿಸಿ ಪ್ರದರ್ಶಿಸತೊಡಗಿದ ಮೇಲಂತೂ - ಅಬ್ಬಾ! ಏನು ಜನದಟ್ಟಣೆ ಆ ಸಿನಿಮಾಕ್ಕೆ.. ಕಂಸವಧೆಯ ಮೂಲಕ 'ಆಸುರೀ ಆಡಳಿತವನ್ನು ಕೊನೆಗಾಣಿಸಿದ ಆ ನಿರ್ದೇಶಕರ ಜಾಣ್ಮೆಯನ್ನು ದೇಶಕ್ಕೆ ದೇಶವೇ ಕೊಂಡಾಡಿತು. ಕಸೂರಿ 1948, ಸ್ವಾತಂತ್ರ್ಯ ಸೂರ್ಯನ ಹೊಂಗಿರಣ ಗಳು ದೇಶದ ನೆಲವನ್ನು ಬಂಗಾರದ ಹೊಳಪಿಗೆ ತಿರುಗಿಸುತ್ತ ದ್ದ ಹೊಸತಿನಲ್ಲಿ e ಮಹಾತ್ಮಾ ಜಿಯ ಹತ್ಯೆ | ದೇಶಾದ್ಯಂತ ದೊಂಬಿ - ಗಲಭೆಗಳು. ಪನ್ನಾಳಗಡ (ಕೊಲ್ಟಾ ಪುರದ ಬಳಿ)ದ ಕೋಟಿ ಯಲ್ಲಿ ಕುಳಿತು ಹೊಸಚಿತ್ರವೊಂದರ ಚಿತ್ರಕಥೆ ಬರೆಯುತ್ತಿ ದ್ದ ಆ ನಿರ್ದೇಶಕರಿಗೆ ಕೊಲ್ಲಾ ಪುರದ ತಮ್ಮ "ಪ್ರಭಾಕರ ಸ್ಟೂಡಿಯೋ' ಅಗ್ನಿಗೆ ಆಹುತಿ ಯಾದದ್ದು - "ಮೀಠ್‌-ಭಾಕರ್‌' (ಉಪ್ಪು- ರೊಟ್ಟಿ) ಎಂಬ ಪೂರ್ಣಗೊಂಡ ಚಿತ್ರ ನೆಗೆಟಿವ್‌ ಗಳು. ಆ ಜ್ವಾಲೆಯಲ್ಲಿ ಕರಗಿಹೋದದ್ದು ಗೊತ್ತಾದಾಗ ಅವರು ಎದೆಗುಂದಲಿಲ್ಲ. ಗಲಭೆ ಖೋರರು ಪೆಂಢಾರ್‌ಕರರ ಮೇಲೂ ಏರಿಬರಲೆ ತ್ನಿಸಿದರಂತೆ. ತಮ್ಮ ಸ್ಟುಡಿಯೋ ಸುಟ್ಟುಹೋದ ದ್ವಕ್ಕಿಂತಲೂ ಅವರಿಗೆ ಹೆಚ್ಚು ದುಃಖವನ್ನು ಟು ಮಾಡಿದ್ದು ಭಾರತ ಭಾಗ್ಯವಿಧಾತನ ಕೊಲೆ. ಕೆಲ ದಿನಗಳ ನಂತರ ಆ ಬಿಸಿಬೂದಿಯ ನಡುವೆಯೆ ನಿಂತು “ಮೀಠ್‌-ಭಾಕರ್‌' ಚಿತ್ರವನ್ನು ಮತ್ತೆ ನಿರ್ಮಿಸಿದರು. ಎರಡನೆ ಬಾರಿಗೆ ಅದೇ ಚಿತ್ರ ನದಲ್ಲಿ ಅಭಿನಯಿಸಲು ನಟ-ನಟಿಯರು ಹಣ ಕೇಳದ ಔದಾರ್ಯ ತೋರುವಷ್ಟು ದೊಡ್ಡ ಅ ಗೋವಾ ವ್ಯಕ್ತಿತ್ವ ಆ ನಿರ್ದೇಶಕರದು. ಇದು ಭಾರತೀಯ ಚಿತ್ರರಂಗದ ಅತಿ ಹಿರಿಯ, ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಸಮ್ಮಾನಿತ ಭಾಲಜಿ ಪೆಂಡಾರಕರರ ಯಶೋ ಗಾಥೆ. ತೊಂಬತ್ತೈದರ ಈ ವಯಸ್ಸಿನಲ್ಲೂ (ಜನನ: ಮೇ 3, 1898 - ಕರವೀರ - ಈಗಿನ ಕೊಲ್ಲಾಪುರದಲ್ಲಿ), ದೃಗ್‌ಶಕ್ತಿ - ಶ್ರವಣಶಕ್ತಿ - ದೈಹಿಕ ಶಕ್ತಿಗಳು ಕೈ ಕೊಟ್ಟರೂ ಅವರ ಇಚ್ಛಾಶಕ್ತಿ - ಕ್ರಿಯಾಶಕ್ತಿಗಳು ಮಾತ್ರ ಅದ್ಭುತ ವನ್ನು ಸೃಷ್ಟಿ ಸಲು ಹಾತೊರೆಯುತ್ತವೆ. ನಿರಂತರ ಅರವತ್ತೇಳು ವರ್ಷಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ ಭಾಲಜಿ ಇಂದಿಗೂ ಕುಳಿತಲ್ಲಿ € ಚಿತ್ರಕಥೆಗಳನ್ನು ಹೇಳಿ ಬರೆಯಿಸಿ, ಓದಿಸಿ ತಿದ್ದಿ ಅದು ತೆರೆಗಾಣುವಂತೆ ಶ್ರಮಿಸುವತ್ತ ಸಹಕಾರಿ ಗಳನ್ನು ಹುರಿದುಂಬಿಸುತ್ತಾ ರೆಂದರೆ ನಂಬು ವುದು ಕಷ್ಟ. ಭಾಲಚಂದ್ರ ಗೋವಿಂದ ಪೆಂಢಾರಕರ್‌ ಅವರ ಫೂರ್ಣ ಹೆಸರು. ಸಿನಿಮಾಕ್ಕೆ ತೊಡಗಿದ ಮೇಲೆ “ಭಾಲ್‌ ಜಿ. ಪೆಂಢಾರಕರ್‌' ಎಂದು ಅದನ್ನು ಮೊಟಕುಗೊಳಿಸಿಕೊಂಡರು. ಜನ ಗೌರವದಿಂದ ಅವರನ್ನು ""ಭಾಲಜಿ'' ಎಂದರು. ಛತ್ರಪತಿ ಶಾಹು ಮಹಾರಾಜರ ಸರ್ಜನ್ನರಾಗಿ ದ್ದರು ತಂದೆ ಗೋವಿಂದ ಪೆಂಢಾರಕರ್‌. ಮಗ ನಿಗೋ ರಾಜ- ಮಹಾರಾಜ-ಸಾಮಂತರು ಗಳೆಂದರೆ ಅಲರ್ಜಿ. ಬ್ರಿಟಿಶ್‌ ಸರಕಾರಕ್ಕೆ ಸಿಂಹ ಸ್ವಪ್ನರಾಗಿದ್ದ "ಕೇಸರಿ'ಯ ಲೋಕಮಾನ್ಯ ಬಾಲ ಗಂಗಾಧರ ಟಿಳಕರಿಂದ ಪ್ರಭಾವಿತರಾದ ತರುಣ ಭಾಲಜಿ ರಾಷ್ಟ್ರೀಯ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳಲು ಹೆಣಗಾಡಿದರು. "“ಕೇಸರಿ' ಪತ್ರಿಕೆಯಲ್ಲಿ ಕೆಲಸವನ್ನಾರಂಭಿಸಿ ಅಲ್ಲಿಂದ ಮರಾಠಿ ನಾಟಕರಂಗದೆಡೆ ಆಕರ್ಷಿತರಾದರು. ನಾಟಕಕಾರರಾಗಿ - ನಿರ್ದೇಶಕರಾಗಿ ಹಲವು ನಾಟಕಗಳನ್ನು ರಂಗಕ್ಕೆ ತಂದರು(ರಾಷ್ಟ್ರಸಂ ಸಾರ, ಕ್ರಾಂತಿಕಾರಕ, ಕಾಯದೆಭಂಗ, ಅಜಿಂಕ್ಯ ತಾರಾ, ಭವಿತವ್ಯ ಮುಂತಾದವು, ಈ ನಾಟಕಗಳ ಲ್ಲೆಲ್ಲ ಭಾಲಜಿ ಪೆಂಢಾರಕರರ ರಾಷ್ಟ್ರೀಯ ಪ್ರಜ್ಞೆ ಮತ್ತು ಕ್ರಾಂತಿಕಾರಕ ವಿಚಾರಗಳು ಢಾಳಾಗಿ ಕಂಡವು. ಕೆಲವು ನಾಟಕಗಳಲ್ಲಿ ಅವರೇ ಹಿನ್ನೆಲೆ ಗಾಯಕ ಕೂಡ. ಅದೇ ಹೊತ್ತಿಗೆ ಹೆಸರು ಮಾಡಿದ್ದ ಕೊಲ್ಲಾ ಪುರದ “ಮಹಾರಾಷ್ಟ್ರ ಫಿಲ್ಮ್‌ ಕಂಪನಿ'ಯ ಬಾಬುರಾವ್‌ ಪೇಂಟರ್‌ರೊಂದಿಗೆ ಕೆಲಸ ಮಾಡತೊಡಗಿದ ಭಾಲಜಿ ಅಲ್ಲಿ ಕೆಲವು ಮೂಕಿ ಸಿನೆಮಾಗಳನ್ನು ತಯಾರಿಸಿದರು. ಬ್ರಿಟಿಶ್‌ ಸೆನ್ಹಾರಿಗೆ ಏಳು ಬಾರಿ ಒಳಪಟ್ಟ "ವಂದೇಮಾತರಂ ಆಶ್ರಮ'ಕ್ಕಿಂತ ಮೊದಲು "ಪೃಥ್ವಿವಲ್ಲಭ'( 1924) ಹಾಗೂ' ಬಾಜೀರಾವ್‌- ಮಸ್ತಾನಿ' (1925)ಗಳನ್ನು ಚಿತ್ರಕಥೆ ಬರೆದು ನಿರ್ದೇಶಿಸಿದರು ಭಾಲಜಿ. ಪ್ರಭಾತ್‌ ನಿರ್ಮಿಸಿದ ಬಜ್‌ ಬಹದ್ದೂರ್‌, ಜುಲೂನ್‌, ಸೈರಂಧ್ರಿ (1930-1933) ಗಳ ಚಿತ್ರಕಥೆಯೂ ಅವರದೆ. ಬ್ರಿಟಿಶ್‌ ಸೆನ್ದಾರ್‌ ನೀತಿಯಿಂದಾಗಿ ನೇರವಾಗಿ ರಾಷ್ಟ್ರಭಕ್ತಿ ಯುತ ಕಥೆಗಳ ಬದಲು ಪುರಾಣ ಪ್ರಸಂಗಗಳನ್ನು ಸೆಲ್ಕುಲಾಯ್ಡ್‌ ಮೇಲೆ ತರತೊ ಡಗಿದ ಭಾಲಜಿ ಅಲ್ಲೆಲ್ಲ ತುಂಬ ಕೌಶಲದಿಂದ ಸ್ವಾತಂತ್ರ (ಸಂದೇಶವನ್ನು ಬೀರಿದರು. "ಆಕಾಶ ವಾಣಿ' (1933), "ಪಾರ್ಥಕುಮಾರ'(1934), “ಕಾಲಿಮರ್ದನ' (1935), "ಸಾವಿತ್ರಿ' (1936), "ಕಾನ್ಫೋಪಾತ್ರಾ' (1937), "ರಾಜಾ ಗೋಪಿ ಚಂದ್‌' (1938), 'ನೇತಾಜಿ ಪಾಲ್ಕರ್‌' (1939), “ಗೋರಖ್‌ನಾಥ್‌'(1940), “ಥೋರತಾಂಚಿ ನರಾಶರಾಗಬೇಡಿ!! ಲಗ್ನದ ಮೊದಲು ಹಾಗೂ ನಂತರದ ನಿರಾಸಕ್ತಿ ಹ ಎಲ್ಲ ದಾಂಪತ್ಯ 19 ರಂದು ಹೊಟೆಲ್‌ ಪುರಬಲಾಜ್‌, ಡೆಕ್ಕನ್‌ ಯಾವುರೇ ಬಾ ಸಮಸ್ಯೆಗಳಿಗೆ ಸೂಕ್ತ ಪರಿಹಾರೆ 1 ಲೈಂಗಿಕ ವ್ಯಾಧಿಗಳಿಗೆ ಶೀಘ್ರ, ಪರಿಹಾರ! ನಿಶ್ಠಕ್ತಿಗೆ ನವತಕ್ತಿ ಕೈಲ್ಮೇ ಸ್ಟೇಷನ್‌ ಸಪ್ರೆ ಫೋ: 592222 ಮಂಬಯಿ: ಪ್ರತಿ 16 ರಂದು ಹೊಟೆಲ್‌ ಗುಲಸ್ತಾನ ಮಿನರ್ವಾ ಸಿನೇಮಾ ಮಗ್ಗುಲಿಗೆ ಆಿಮಿಂಗುನ್‌ ರೋಡ್‌ ಮುಂಬಯಿ-7 ಫೋ:39141 ಬಾಂದ್ರಾ: ಪ್ರತಿ 17 ರಂದು ಹೊಟೆಲ್‌ ಮಾನಸರೋವರ್‌ ವೀಣಾ - ಬೀನಾ ಶಾಪಿಂಗ್‌ ಸೆಂಟರ್‌ ಎದುರಿಗೆ, ಕೈಲ್ವೇ ಸ್ಟೇಷನ್‌ ಹತ್ತಿರ ಬಾಂದ್ರಾ (ಪ) ಫೋ: 6425399 ಪುಣೆ: ಪ್ರತಿ ಪೊಸ್ಟ ಆಫೀಸ ಎದುರಿಗೆ 71 ಕಡು ಗೋವಾ ಉಡ್‌'ಲ್ಯಾಂಡ್ಸ ಹೊಟೆಲ್‌ 3( ಪಣಜಿ ಪ್ರತಿ 12 ರಂದು ವ್ವಿಸ್ತಾರ ಹೊಟೆಲ್‌ ಕೋರ್ಟ ಹತ್ತಿರ ಡಾ।। ಎ. ಬಾಗಲಕೋಟ, ತೃ2.ಆಕ್‌.ಎಂ.೬. ನವಶಕ್ತಿ ಡಿಸ್ಪೆನ್ನೆರಿ ಫೋನ: ಟ್ರಾಫಿಕ್‌ ಐಲ್ಮಾಂಡ, ಜನತಾ ಬಜಾನ ಹತ್ತಿರ, ಸುನಿಲ ಮೆಡಿಕಲ್ಸ್‌ ಅಟ್ಟದ ಮೇಲೆ, ಅಂಚಟಗೇರಿ ಲೇನ್‌ ಹುಬ್ಬಳ್ಳಿ - 40 ಯಃ. ನೆಮ ಂಟ್‌ ಇರುವುದಿಲ್ಲ) ವಿ.ಸೂ: ಈ ಎಲ್ಲ ಸ್ಥಳ 25 ವರುಷಕ್ಕೂ ಮೇಲ್ದಟ್ಟಾಗಿದೆ. ಡೆ ಫೋ:: 57133 ಹ ಮಡುಗಾಂವ: ಪ್ರತಿ ಭೇಟಯಾಗುತ್ತ ಕ್‌ ಕಸೂರಿ ಕ್‌ ತಾನೆ ಸಾಧ ಮಾಣಸ' ಕಮಲಾ', "ಭಕ್ತ ದಾಮಾಜ' (1941), "ಸೂನ್‌ ಬಾಯಿ' (194). "ಬಹರ್ಜೀ ನಾಯಿಕ್‌' ( 1943), "ಸಾಸುರ್‌ವಾಸ್‌', "ಮಹಾರಧಿ ಕರ್ಣ', "ವಾಲ್ಮೀಕಿ" (1946) ಮುಂತಾದವು ತುಂಬ ಹೆಸರು ಮಾಡಿದವು. ""ಮಹಾನ್‌ ಕನಸು ಗಳ ವ್ಯಾಪಾರಿ”, - “ಗ್ರೇಟ್‌ ಶೋಮನ್‌'' ರಾಜ್‌ಕಪೂರ್‌ನನ್ನು ಚಿತ ತ್ರರಂಗಕ್ಕೆ ಪರಿಚಯಿಸಿದ ವರೇ ಭಾಲಜಿ, 'ವಾಲ್ಮಿ ಕಿ' ಚಿತ. ತ್ರದಲ್ಲಿ ನಾರದನ ಪಾತ್ರದ ಮೂಲಕ. ಛತ್ರಪತಿ ಶಿವಾಜಿ ಹಾಗೂ ಆತನ ಸುತ್ತಮು ತ್ವಲ ಪ್ರಸಂಗ - ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಒಂದು ಚಿತ್ರಶ್ರೇಣಿಯನ್ನೇ ನಮಗಿತ್ತ ಭಾಲಜಿ ಅವುಗಳ ಮೂಲಕ ಸ ರಾಜ್ಯದ ಕಥೆ ಹೇಳಿದರು. ಸಾಮಾಜಿಕ ಕಳಕಳಿಯ ಅನೇಕ ಉಲ್ಲೇ ಖಾರ್ಹ ಚಿತ್ರಗಳನ ಳನ್ನು ಕೊಟ್ಟರು ಪೆಂಢಾರಕರ್‌. "ಮೀಠ್‌- ಭಾಕರ್‌' (1 1949), “ಮೀ ದಾರೂ ಸೋಡ್ಲಿ - (ನಾನು ಕುಡಿಯುವುದನ್ನು ಬಿಟ್ಟೆ' ( 1950), "ಮಾಯಿ ಜಮೀನ್‌ (" ನನ್ನ. ಜಮೀ ನು'- 1953), "ನಾಯಿಕಿಂಚಾ ಸಜ್ಜಾ' (1957), (ಇದೇ ಚಿತ್ರವನ್ನಾಧರಿಸಿದ ಡಾ.ರಾಜ್‌ ಮತ್ತು ಭಾರತಿ, ಅಭಿನಯದ ರ ದ ಕಥೆ ಕನ್ನಡದಲ್ಲಿ ಬಂತು.) 'ತಾಂಬ್ದಿ ' (ಕೆಂಪು ಮಣ್ಣು' ) ಮುಂತಾದವು EN ಮುಖ್ಯ. ಇವೆಲ್ಲಕ್ಕೂ ಅವರು ನಿರ್ದೇಶನದೊಂದಿಗೆ ಚಿತ್ರಕಥೆ, ಗೀತೆ ಸಂಭಾಷ ಣೆಗಳನ್ನೂ ಬರೆದರು. ಕೇವಲ ಗೀತಕಾರರಾಗಿ, ಕಥಾಕಾರರಾಗಿ, ಸಂಭಾಷಣಕಾರರಾಗಿ ಅವರು ಕೊಟ್ಟ ಚಿತ್ರಗಳೆಂದರೆ " ಸ್ವರಾಜ್ಯ ಸೀಮೇವರ್‌' (ಸ್ವರಾಜ್ಯದ. ಸೀಮೆಯ ಮೇಲೆ'-1937) "ಶಿವ eB (1951), "ಮಾಯ್‌ Ak 40), “ಕಾಂಚನ No'( 1954), "ಗಾಟ್‌ಪಡ್ಲಿ ಠಾಕಾ ಠಾಕಾ'(1956), "ಥೋರತಾಂಚಿ ಕಮ ಲಾ'(1963), "ಘರಾಚಿ ರಾಣಿ' (1968), "ಸಖ್ಯಾ ಸಜನಾ' (1972), “ಬಾಲ ಶಿವಾಜಿ' (1981), "ಶಭಾಸ್‌ ಸೂನಬಾಯಿ' ("ಭಲೆ ಸೊಸೆ' - 1986) ಮೊದಲಾದವು. ಸ” $ave ಲ 0053. ವರ್ಷಕ್ಕೊ ೦ದು ಚಿತ್ರ ನೀಡುತ್ತಲೇ ಬಂದ ವರು ಸುಬ್‌ ಆದರೆ ಅವಸರದಲ್ಲಿ ಅವ ರೆಂದೂ ಅಸಹ ವಾದುದನ್ನು ಅವಾಂತರಭರಿತ ವಾದುದನ್ನು ಅಪೂರ್ಣವಾದುದನ್ನು ನೀಡ ಲಿಲ್ಲ. ಅವು ಸಾಮಾಜಿಕ ಅನಿಷ್ಟ ಗಳನ್ನು ದೂರ ಮಾಡುವಂಥವೇ ಇರಲಿ, ಕೌಟುಂಬಿಕ ಚಿತ್ರ ಗಳೇ ಆಗಿರಲಿ ಎಲ್ಲದರಲ್ಲೂ ಪರಿಪೂರ್ಣತೆ. ಅದರ "ಮೀ ದಾರೂ ಸೋಡ್ಲಿ' ನೋಡಿ ನನಾ ಬಿಟ್ಟವರೂ ಉಂಟು. “ಸಾಸೂರ್‌ವಾಸ "ಶಾಭಾಸ್‌ ಸೂನ್‌ಬಾಯಿ'ಗಳಂಥವನ್ನು ನೆ ನೊ:ಡಿ ತಮ್ಮ ನಡುವಳಿಕೆ ತಿದ್ದಿಕೊಂಡ ಅತ್ತೆಯರೂ ಉಂಟು. ಅವರ "ಸಾಧಿ ಮಾಣಸ' ಭಾರತೀಯ ಚಿತ್ರರಂಗದಲ್ಲಿ ಹಣಿಕಿ ಹಾಕಿದ ನವವಾಸ್ತನವಾ ದದ ಶ್ರೇಷ್ಠ ಉದಾಹರಣೆ. ಕಥೆ ತುಂಬ ಸಳವಾ ದದ್ದು. ಕಮ್ಮಾರ ಕುಟುಂಬದ ಸುಖ- ದುಃಖಗಳನ್ನು ನಿರೂಪಿಸುವಂಥದ್ದು. ಇಲ್ಲಿ ಯಾರಿಗೂ ಮೇಕಪ್‌ ॥ ಹಾಕದೆ ಎಲ್ಲಿಯೂ ಅತಿರೇ ಕಗಳನ್ನು ತುರುಕದೇ ತುಂಬ ಸಹಜವಾಗಿ ಚಿತ್ರಿಸಿ ದರು. ಆದರೆ ಎಲ್ಲಿಯೂ “ಇದು ನವವಾಸ್ತ ವ ಚಿತ್ರ''ವೆಂದು ಹೊ ಳಿಕೊಳ್ಳಲಿಲ್ಲ ಅವರು. ಕೇಂದ್ರ ಮತು ಪ ಮಹಾರಾಷ್ಟ್ರ ರಾಜ್ಯ ಸರಕಾರಗಳೆ ರಡರಿಂದಲೂ. ಪ್ರಶಸ್ತಿಗಳ ಸುರಿಮಳೆ ಈ ಚಿತ್ರಕ್ಕೆ. ಅವರ ಇನ್ನೊ ೦ದು ಚಿತ್ರ “ತಾಂಬ್ಡಿ ಮಾಟಿ' ಕೂಡ ಪ್ರಶಂಸಾಮಾಲೆಗಳನ್ನು ಪಡೆದು ಕೊಂಡಿತು. ಇದರಲ್ಲಿ ಚಿಕ್ಕ ಪಾತ್ರ ತದಲ್ಲಿ ಕಾಣಿಸಿ ಕೊಂಡ ದಾದಾ ಕಂಡ ಇಂದು ಮರಾಠಿ ಚಿತ್ರರಂಗದ ನಿರ್ಮಾಪಕ-ನಟ- ನಿರ್ದೇಶಕ. ನಾಗಿ ಬೆಳೆದಿದ್ದಾನೆ. ಭಾಲಜಿ ಚಿತ್ರಗೀತೆಗಳನ್ನು ಬರೆದದ್ದು "ಯೋಗೇಶ್‌'.. ಎಂಬ ಕಾವ್ಯನಾಮದಲ್ಲಿ. "ಶೂರ್‌ ಅಮ್ಚಿ ಸರದಾರ್‌, ಅಮ್ಚಾಲಾ ಕಾಯ್‌ ಕುಣಾಚಿ ಭೀತಿ?' (`ಶೂರರು ನಾವ್‌ ಸರದಾ ರರು, ನಮಗೆ ಯಾರ - ಯಾತರ ಭೀತಿ?' ) ಎಂಬುದು ಅವರ ಅತ್ಯಂತ ಶ್ರೇಷ್ಠ ಗೀತೆಗಳ ಲ್ಲೊಂದೆನಿಸಿದೆ. ("ಮರಾಠಾ ಟಿಟುಕಾ ಮೇಳ್ವಾ ವಾ” ಚಿತ್ರದ್ದು). ಭಾಲಜಿ ಚಿತ್ರರಂಗದಲ್ಲಿ ಬಾಬಾ (ತಂದೆ) ಎಂಬ ಗೌರವಕ್ಕೆ ಪಾತ್ರರಾದವರು. ನೇರ - ನಿಷ್ಠುರ ನಡವಳಿಕೆ. ಎಲ್ಲಿಯೂ ಕಾಂಪ್ರಮೈಸ್‌ ಆಗದ ಎಂಟೆದೆಯವರು. ಕೆಲವೊಂದು ನಿಯಮ ಗಳನ್ನು ಹಾಕಿ, ಶಿವಾಜಿಯ ಚಿತ್ರವೊಂದನ್ನು ನಿರ್ಮಿಸಿಕೊಡಬೇಕೆಂಬ ಮಹಾರಾಷ್ಟ್ರ ಸರಕಾ ರದ ಆಹ್ವಾನವನ್ನ ವರು "" ಇತಿಹಾಸವನ್ನು ತಿರು ಚಲು ನನ್ನಿಂದಾಗುವುದಿಲ್ಲ ''ವೆಂದು ಹೇಳಿ ನಿರಾ ಕರಿಸಿದರು. ಅವರ ನಿರ್ಭೀತ ವ್ಯಕ್ತಿ ತ್ವ ಕ್ಕ ಮಾರು ಹೋದವರೂ ಬಹಳ. ದಾದಾಸಾಹೇಬ್‌ ಫಾಲ್ಕೆ, ಎ.ಶಾಂತಾರಾಮ, ಮಾಸ್ಟರ್‌ ವಿನಾಯಕರ ಸಮಕಾಲೀನ ಭಾಲ್ಜಿ. ಕಲಿತದ್ದು ಕೇವಲ ಪ್ರಾಥಮಿಕ ಶಾಲೆಯಲ್ಲಿ. ದಿನಕ್ಕೆ ಮೂರಾಣೆಯ ಸಂಬಳದೊಂದಿಗೆ ಈ ವೃತ್ತಿಗಿಳಿದ ದುಡಿತವನ್ನೇ ಉಂಡುಟ್ಟವರು. ಸುಸಜ್ಜಿತ ಸ್ಟು ಡಿಯೋ ಒಂದರ ಮಾಲಿಕನಾಗುವ ಲ್ಲಿಯವರೆಗೆ ಬೆಳೆದು ನಿಂತರೆಂದರೆ ಅವರ ಆಸಕ್ತ ದುಡಿಮೆಯ ಅರಿವಾಗದಿರದು. ತಮ್ಮದೇ ಆದ ಶೈಲಿಯನ್ನವರು ರೂಢಿಸಿಕೊಂಡರು. ರಂಗಭೂ ಮಿಯಿಂದ ಬಂದವರಾದ್ದರಿಂದ ಪ್ರತಿ ದ ೈಶ್ಯದ ಚಿತ್ರೀಕರಣಕ್ಕೆ ಮುನ್ನ ಕಲಾವಿದರಿಂದ ತಾಲೀಮು ಮಾಡಿಸುವುದು ಅವರ ರೂಢಿ. ಕೆಲವೊಮ್ಮೆ ತಾವೇ ಅಭಿನಯಿಸಿ ತೋರಿಸುತ್ತಿ ಇದು ಜಪಾನು! "'ಜಪಾನಿನಲ್ಲಿ ವೃದ್ಧರನ್ನು ಬಹು ಗೌರವದಿಂದ ಕಾಣುತ್ತಾರೆ. ವಿಶೇಷವಾಗಿ ಅವರಿಗೆಂದೇ ನಿರ್ಮಿಸಿದ ರಸ್ತೆ ದಾಟು 1/00! path] ಗಳಿವೆ. ಟ್ಯಾಕ್ಸಿ ಡೈವರ್‌ಗಳು ಕೂಡ ರಸ್ತೆಯಲ್ಲಿ ವೃದ್ಧರನ್ನು ಕಂಡರೆ ತಮ್ಮ ವಾಹನ ನಿಲ್ಲಿಸಿ ಅವರಿಗೆ ರಸ್ತೆ ದಾಟಲು ನೆರವು ನೀಡುತ್ತಾರೆ. ಉಪಾಹಾರ ಗೃಹಗಳಲ್ಲಿಯೂ ಅವರಿಗೆ ಬೇರೆಯಾದ ಜಾಗಗಳನ್ನು ಕಾದಿರಿಸಲಾಗುತ್ತದೆ. ಅಲ್ಲಿ ಅವರು ತಮ್ಮ ಉಪಾಹಾರವನ್ನು ನಿಧಾನವಾಗಿ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ದ್ದರು. ಈ ಪದ್ಧತಿಯನ್ನು ಅನೇಕ ನಿರ್ದೇಶಕರು ರೂಢಿಸಿಕೊಂಡು ಯಶಸ್ಸಿನ ಮೆಟ್ಟಿಲೇರಿದರು. ನೈತಿಕ ಮೌಲ್ಯಗಳನ್ನು ಎತ್ತಿಹಿಡಿದು ಸಮಾ ಜಕ್ಕೆ ತಿಳಿವಳಿಕೆ ನೀಡುವ ಉದ್ದೇಶಕ್ಕೆ ಬದ್ಧ ಭಾಲಜಿ. ಅವರೆಂದೂ ಎಲ್ಲೂ ಕೀಳು ಪ್ರಚಾ ರಕ್ಕೆ, ಅಗ್ಗದ ತಂತ್ರಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳ ಲಿಲ್ಲ. ಅನೇಕ ಕಲಾವಿದರನ್ನು ಪರಿಚಯಿಸಿಯೂ ತಾವು ದೀಪದ ಹಿಂದಿನ ನಸುಬೆಳಕಿನಲ್ಲೇ ನಿಂತರು. ಹೌದು. ಚಲನಚಿತ್ರವೆಂದರೆ ಸದಾ ಬದಲಾ ಗುತ್ತಿರುವಂಥದು. ಅದು ಸ್ಥಿರಚಿತ್ರವಲ್ಲ . ಆದರೆ ತಯಾರಕನಿಗೆ ಮಾತ್ರ ಸ್ಥಿರಚಿತ್ತವಿರಬೇಕು: ದೇಹ ಹಣ್ಣಾದರೂ, ಕುರುಡುಗಣ್ಣಾದರೂ ಮಿದುಳಿಗೆ ವಿಶ್ರಾಂತಿ ನೀಡದೇ ದುಡಿಯಬೇಕು. ಅಲ್ಲಿ ಸ್ಥಿರವಾಗಿ ಮೂಡಿದ ಚಿತ್ರಗಳು ಮೂಡು ವಾಗ ನಂತರ ಸ್ಥಿರವಾಗುವಾಗ, ಅದು ಹಾಳೆ- ಶಾಯಿ, ಕ್ಯಾಮರಾ-ರೀಲುಗಳ ಮೂಲಕ ಚಲನ ಚಿತ್ರವಾಗಿ ತೆರೆಯ ಮೇಲೆ ಸರಿಯುವಲ್ಲಿಯವರೆ ಗಿನ ಪ್ರಕ್ರಿಯೆಗಳೆಲ್ಲ ಮುಗಿಯುವರೆಗೂ ದುಡಿ ಯಬೇಕು... ಭಾಲಜಿ ಈಗಲೂ ಹಾಗೆ ಮಾಡುತ್ತಿದ್ದಾರೆ. ಕ (ವಿವಿಧ ಮೂಲಗಳಿಂದ) ದರಗಳಲ್ಲಿ ರಿಯಾಯತಿಯನ್ನೂ ತೋರಿಸಲಾಗುತ್ತದೆ. ಸರತಿಯ ಸಾಲುಗಳಲ್ಲಿ ಹಾಗೂ ಬಸ್ಸುಗಳಲ್ಲಿ ವೃದ್ಧರನ್ನು ಕಂಡ ಕೂಡಲೇ ಯುವಕರು ತಲೆ ಬಾಗಿ ವಂದಿಸಿ ತಮ್ಮ ಸೀಟು ಬಿಟ್ಟು ಕೊಡುತ್ತಾರೆ. ""ಈ ವರೆಗೆ ಅವರು ದೇಶಕ್ಕಾಗಿ ನೀಡಿದ ಸೇವೆಗೆ ನಾವು ಈ ರೀತಿ ಗೌರವ ತೋರಿಸುತ್ತೇವೆ'' ಎನ್ನುತ್ತಾರೆ ಆಲ್ಲಿಯ ಯುವ ಜನಾಂಗ. ಸಂಗ್ರಹ: ಕೆ.ಎನ್‌. ಮೈತ್ರಿ ಕಸೂರಿ ಇದೆ , | ಉರ್ದು: ಖುರಾತುಲೇನ್‌ ಹೈದರ್‌ | ಕನ್ನಡಕ್ಕೆ: ಬೊಳುವಾರು ಮಹಮ್ಮ ದ್‌ ಕುಂಡ ಆ ಆಈ ಅವಸಾನ. ತಪ್ಪೊಪ್ಪಿಗೆ ೨ ಇದೊಂದು ನೀಳ್ಗತೆ. ಸಾವಿರಾರು ವರ್ಷಗಳ ಅವಧಿಯ ಚಿತ್ರಣವನ್ನು ನೀಡುತ್ತ, ಬದಲಾದ ಮೌಲ್ಯಗಳು, ಬದುಕಿನ ರೀತಿ-ನೀತಿ-ಸೂಕ್ಷಗಳನ್ನೆಲ್ಲ ಸೂಚಿಸುತ್ತ ಸಾಗುವ ಈ ಕಥೆಯ ತಂತ್ರ ಮತ್ತು ವಸ್ತುಗಳು ಅನನ್ಕವಾದವುಗಳು. ಉರ್ದು ಸಾಹಿತ್ಯದ ಶ್ರೇಷ್ಠ ಕತೆಗಳನ್ನು ಕನ್ನಡಿಗರಿಗೆ ಪರಿಚಯಿಸುವ ದೃಷ್ಟಿಯಿಂದ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿರುವ “ಉರ್ದು ಸಾಹಿತ್ಯ' ಎಂಬ ಕೃತಿಯಿಂದ ಪ್ರಸ್ತುತ ನೀಳ್ಗಶೆಯನ್ನು ಅನುಮತಿಯೊಂ ದಿಗೆ ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇವೆ. ಕನ್ನಡದ ತರುಣ ಕತೆಗಾರ ವೈಚಾರಿಕ ಬೊಳುವಾರು ಮಹಮದ್‌ ಕುಂಇಯವರ ಅನುವಾದದ ಸೊಗಸು ಮತ್ತು ಜಾಣ್ಮೆ ಇಲ್ಲಿ ಎದ್ದು ಕಾಣುತ್ತದೆ. ದರಿಸಿ ಹಾಹಾ ಸ್ಥ್ಯಾಷಾಶಾಾ RED ಶಾ ಮೊತ್ತಮೊದಲು ನಿನ್ನನ್ನು ಸ್ತುತಿಸುವೆ. ಓ ಸ್ವಾಮಿಯೇ, ಮತ್ತೂ ಸ್ತುತಿಸುವ. ನೀನು ಪಡೆದ ಏಕೈಕ ಪುತ್ರನನ್ನು, ನನ್ನನ್ನು ಮರಣದಿಂದ ಎಬ್ಬಿಸಿದವನನ್ನು, ಅಂತಿಮ ತೀರ್ಮಾನದ ದಿನದವರೆಗೆ ನಿದ್ರಿಸಲು ನನ್ನನ್ನು ಮರಳಿ ಕಳುಹಿಸಲಿರುವವನನ್ನು. ನಿನ್ನ ಶಕ್ತಿ ಅಪಾರ, ಓ ದೇವನೇ, ನಿನ್ನ ಜ್ಞಾನ ಅನಂತ. ನಾನು ಮಾಡಿರುವ ಮತ್ತು ಮಾಡದಿರುವ ಪಾಪಗಳಿಗಾಗಿ ನಿನ್ನ ಸಿಂಹಾಸನದೆ ದುರು ತಪ್ಪೂಪ್ಪುತ್ತಿರುವೆ. ನಿನ್ನ ಕರುಣೆಯಿರಲಿ, ನನ್ನನ್ನು ಕ್ಷಮಿಸು. ಓ ಒಡೆಯನೇ, ನನ್ನ ದೇವನೇ, ನಿನಗೆ ಚೆನ್ನಾಗಿ ಗೊತ್ತು. ನನಗೆ ಗೊತ್ತಾಗದಂತೆಯೇ ನೀನು ನನ್ನನ್ನು ಮತ್ತೆ ಎಬ್ಬಿಸಿರುವೆ. ನನಗೆ ಗೊತ್ತಿಲ್ಲ; ಅದು ಯಾವ ಸಮಯ, ದಿನ, ವಾರ, ತಿಂಗಳು, ವರ್ಷ ಅಥವಾ ಶತಮಾನವೆಂದು. ನಾನು ನನ್ನ ತರೆದ ಶವಸಂಪುಟದಲ್ಲಿ ಚಿರನಿದ್ರೆಯಲ್ಲಿದ್ದಾಗ ನಿನ್ನ ದೇವದೂತನೊಬ್ಬನ ಬೆಳ್ಳಿರೆಕ್ಕೆ ನನ್ನ ಧೂಳಾದ ಮೂಳೆಗಳನ್ನು ಸವರಿದ್ದರಿಂದ ನಾನು ಎಚ್ಚೆತ್ತೆ. ನನ್ನ ತಲೆಬುರುಡೆ ಕಾಲ ಬಳಿ ಬಿದ್ದಿತ್ತು. ಅದನ್ನೆತ್ತಿ ಧೂಳು ಕೊಡವಿ ನನ್ನ ಕತ್ತಿ ಗೆ ಜೋಡಿಸಿದೆ. ಆಗ ಕಗ್ಗತ್ತಲಿತ್ತು. ಆದ್ದರಿಂದ ತಲೆಬುರುಡೆ ಹಿಂದು ಮುಂದಾಗಿ ಅಂಟಿಕೊಂಡಿತು. ಬಹಳ ಪ್ರಯಾಸದಿಂದ ನಾನದರ ಸ್ಥಾನವನ್ನು ಸರಿಪಡಿಸಿದೆ. ಓ ದಯಾಮಯನಾದ ದೇವನೇ, ನಾನು ಒಪ್ಪಿಕೊಳ್ಳುವೆ; ಆ ಕ್ಷಣದ ನನ್ನ ಮೊದಲ ಆಸೆ ಕನ್ನಡಿಯೊಂದನ್ನು ಹುಡುಕಿ ನನ್ನನ್ನು ನೋಡಿಕೊಳ್ಳುವುದಾಗಿತ್ತು ಎಂಬುದನ್ನು. ನಾನು ಸುತ್ತಲೂ ಕಣ್ಣು ಹಾಯಿಸಿದಾಗ ನೆಲಗವಿಯಲ್ಲಿ ಬಹಳಷ್ಟು ಕಲ್ಲಿನ ಶವಸಂಪುಟಗಳು ಕಾಣಿಸಿದವು. ಅವುಗಳ ತುಂಬೆಲ್ಲ ತಲೆಬುರುಡೆ ಮತ್ತು ಮೂಳೆಗಳಿದ್ದವು. ನಾನು ಬೆದರಿದೆ; ನಿನ್ನ ಭಯದಿಂದ ನಡುಗಿದೆ. ಆಗ ನೆಲಗವಿಯ ಕೋಶದೊಳಗಿನಿಂದ ದಿವ್ಯಜ್ಯೋತಿಯೊಂದು ಬೆಳಗಿ ದೇವದೂತನೊಬ್ಬ ಮತ್ತೆ ಪ್ರತ್ಯಕ್ಷನಾದ, '"ನನ್ನ ಜಪಸರವನ್ನು ಇಲ್ಲೆಲ್ಲೋ ಕಳೆದುಬಿಟ್ಟೆ. ಅಂದ ಹಾಗೆ ನೀನಾರು?'' ಎಂದು ಆತುರದಿಂದ ಪ್ರಶ್ನಿಸಿದ. "ಜಾರ್ಜಿಯಾದ ಸಂತ ಫ್ಲೋರಾ ಸಬೀನಾ'' ನಾನು ಗಂಭೀರವಾಗಿ ಉತ್ತರಿಸಿದೆ. ""ನಿನ್ನನ್ನು ದೇವರು ಆಶೀರ್ವದಿಸಲಿ'' ಎಂದ ಆತ ಜಪಸರವನ್ನು ಹುಡುಕಲಾರಂಭಿಸಿದ. ತಕ್ಷ ಸ್ಟಾ ಕಸೂರಿ ER ಅಬೃಷ್ಟ ವಶಾತ್‌ ನನ್ನ ದೃಷ್ಟಿ ಕಳೆದುಹೋದ ವಸ್ತುವಿನ ಮೇಲೆ ಬಿತ್ತು. ಪುಟ್ಟ ನಕ್ಷತ್ರಗಳ ಆ ಜಪಸರ ಒದ್ದೆ ನೆಲದ ಮೇಲಿದ್ದ ಮೂಳೆರಾಶಿಯ ಕೆಳಗೆ ಹೊಳೆಯುತ್ತಿ ತ್ತು. ಸ್ವರ್ಗದ ಅಭ್ಯಾಗತನಿಗೆ ನಾನು ಕೂಡಲೇ ಹೇಳಿದೆ, ""ಕಳೆದು ಹೋದ ಜಪಸರವನ್ನು ನಿನ್ನಂಥ ದೇವತೆಗೆ ಹುಡುಕಿ ಕೊಟ್ಟರೆ ನನಗೇನು ಮರಳಿ ಕೊಡಬಲ್ಲೆ 9'' ಆತ ಬಹಳ ಗಲಿಬಿಲಿಗೊಂಡವನಂತೆ ಕಾಣಿಸಿದ. ಆತ ತೀರಾ ಎಳೆಯ ದೇವದೂತ; ಬಹುಮಟ್ಟಿ ಗೆ ಹಸುಗೂಸು. ""ಸಂತ ಪೀಟರನ ಸನಿ ಭಾನದಲ್ಲಿ'' ಅವನು ಉತ್ತರಿಸಿದ. ""ನಾನು ಜಪಸರದ ಪ್ರತಿಯೊಂದು ಷ್ಠ ಮಣಿಗೂ ಲೆಖ್ಬ ಕೊಡಬೇಕಾಗಿದೆ. ನಾನೊಬ್ಬ ಮರೆಗುಳಿ, ಆದ್ದರಿಂದಲೇ, ಕಳೆದ ಎಪ್ಪತ್ತು ಸಹಸ ಕೊನೆಗೂ ನನಗೆ ಇದೀಗಷ್ಟೇ ಪ್ರಭಾವಳಿ ದೊರೆತಿದೆ.'' ಆತ ಜಂಭದಿಂದ ತನ್ನ ಪ್ರಜ್ವಲವಾದ ಹೊಂಬಣ್ಣದ ಶಿರದತ್ತ ಬೊಟ್ಟು ಮಾಡಿದ, "“ಆದರೆ ಈಗ ನನ್ನ ಅವಸ್ಥೆ ಯಾರಿಗೂ ಬೇಡ. ನನ್ನ ಜಪಸರ ಕಳೆದುಹೋಯಿತು.” , “ನೀನೇನು ಕೊಡಬಲ್ಲೆ?'' ನಾನು ಮತ್ತೊಮ್ಮೆ ಪ್ರಶ್ನಿಸಿದೆ. “ನಿನಗೇನು ಬೇಕು?'' "ನಾನು ಎಳವೆಯಲ್ಲಿಯೇ ಸತ್ತುಬಿಟ್ಟೆ. ಸಿರಿಯಾ ಮರುಭೂಮಿಯ ಕಾನ್ವೆಂಟಿಗೆ ತಂದೆಯವರು ನನ್ನನ್ನು ದಬ್ಬಿದಾಗ ನನಗೆ ಕೇವಲ ಹತ್ತೊಂಬತ್ತು ವರ್ಷ. ಮುಂದಿನ ಇಪ್ಪತ್ತೈದು ವರ್ಷಗಳನ್ನು ಹಲವಾರು ಸನ್ಯಾಸಿ ಮಠಗಳ ಎತ್ತರದ ಗೋಡೆಗಳ ಒಳಗೆ ಬಂಧಿಯಾಗಿ ಕಳೆದೆ. ನನಗೆ ಒಂದಷ್ಟು ಲೋಕವನ್ನು ನೋಡಬೇಕಾಗಿದೆ. ಸೊಗಸಾದ ಬಟ್ಟೆ ತೊಡುವ ಬಯಕೆಯಾಗಿದೆ.'' “ನಿನಗೆ ರಕ್ತ ಮಾಂಸಗಳನ್ನು ತುಂಬುವ ಅಧಿಕಾರ ನನಗಿಲ್ಲ. ಅದು ಅಂತಿಮ ತೀರ್ಮಾನದ [ನ ಮಾತ್ರ ಸಾಧ್ಯ. ಆದರೂ ನಿನಗೆ ಒಂದು ವರ್ಷದ ಕಾಲ ಬದುಕಿರಲು ಬಿಡುವಂತೆ ನಾನು ವಿನಂತಿಸಬಲ್ಲೆ.'' “ಪುಟ್ಟ ದೇವದೂತ, ಈ ವಿಶಾಲ ಕ್ರೂರ ಜಗತ್ತಿನಲ್ಲಿ ನನ್ನ ಬಡಕಲು ಎಲುಬುಗೂಡು ಏಕಾಕಿಯಾಗಿ ಅಲೆದಾಡುವುದಾದರೂ ಹೇಗೆ? ನನಗೆ ಸಂಗಾತಿಯಾಗಿರಲು ಯಾವುದಾದರೂ ಸ್ವಾರಸ್ಯಕರ ದೇಹವನ್ನು ಮರುಜೀವಗೊಳಿಸಬಲ್ಲೆಯಾ?'' "ಸ್ವಾರಸ್ಯಕರ ದೇಹವೆಂದರೆ ಏನು?'' ಅವನು ಪ್ರಶ್ನಿಸಿದ. "“ಅಂದರೇ.....'' '"ಸರಿಬಿಡು. ಮೊದಲು ನನ್ನ ಜಪಸರ ಕೊಡು.'' "ಇಲ್ಲ, ಮೊದಲು ನನಗೊಬ್ಬ ಸಂಗಾತಿಯನ್ನು ಮರುಜೀವಗೊಳಿಸು. ಹೇಳು, ಏಸುವಿನ ಕೃಪೆಯಿಂದ ಎದ್ದೇಳು.'' "ನೀನೊಬ್ಬ ಸಂತಳು. ನೀನೇ ಯಾಕೆ ಒಂದೆರಡು ಪವಾಡಗಳನ್ನು ಮಾಡಬಾರದು?'' ಆತ 'ಸಿಡುಕಿದ. "ಸಾಧ್ಯವಿಲ್ಲ, ಅದಕ್ಕೆ ತಾಂತ್ರಿಕ ಕಾರಣಗಳುಂಟು. ದಯವಿಟ್ಟು ಹೇಳು, ಎದ್ದೇಳು....'' ಅವನು ಮೊಣಕಾಲೂರಿ ಪ್ರಾರ್ಥಿಸಲಾರಂಭಿಸಿದ ಕೂಡಲೇ ನನ್ನ ಪಕ್ಕದ ಶವ ಸಂಪುಟದಲ್ಲಿದ್ದ ಮೂಳೆಗಳು ಪಟಪಟನೆ ಚಲಿಸಲಾರಂಭಿಸಿದವು. ಮತ್ತೊಂದು ಅಸ್ಥಿಪಂಜರ ಎದ್ದು ಕುಳಿತಿತು. ದೇವದೂತ ಹೇಳಿದ, “ನೆನಪಿರಲಿ, ಕೇವಲ ಹನ್ನೆರಡು ತಿಂಗಳಿಗೆ ಮಾತ್ರ. ಮುಂದಿನ ವರ್ಷದ ಅಗಸ್ಟ್‌ 1992 121 ಇದೇ ತಿಂಗಳ, ಇದೇ ದಿನಾಂಕದ, (ಇದೇ) ರಾತ್ರಿ ಹನ್ನೊಂದೂವರೆಗೆ... ನಿಮಗೆ ಒಳ್ಳೆಯದಾಗಲಿ.'' ನೆಲಗವಿಗೆ ಮತ್ತೆ ಕಪ್ಪು ಕವಿಯಿತು. ಆದರೆ ನಾನೀಗ ಭಯಪಡುತ್ತಿರಲಿಲ್ಲ. ಆ ಅಸ್ಥಿ ಪಂಜರವು ಶವಸಂಪುಟದ ತಲೆಭಾಗದತ್ತ ತನ್ನ ಪಂಜವನ್ನು ಚಾಚುತ್ತಾ ಏನನ್ನೋ ತಡವಲಾರಂಭಿಸಿತು. ಎಚ್ಚರವಾದ ಕೂಡಲೇ ಓದುವ ಚಟವಿದ್ದು, ತಲೆಯ ಪಕ್ಕದಲ್ಲಿರಿಸಿದ ಮೇಣದ ಬತ್ತಿಯನ್ನು ಹುಡುಕುತ್ತಿದ್ದಿರಬೇಕು. ನಾನು ಆತನನ್ನು ಸಂಬೋಧಿಸಿ ಎಲ್ಲವನ್ನೂ ಚುಟುಕಾಗಿ ವಿವರಿಸಿದೆ. ಬಳಿಕ ತುಸು ನಾಚಿಕೆಯಿಂದ ಆತನ ಹೆಸರು ಕೇಳಿದೆ. “ಜಾರ್ಜಿಯಾದ ಫಾದರ್‌ ಗ್ರೆಗೊರಿ ಒರ್‌ಬಿಲಿಯಾನಿ'' ಉತ್ತರಿಸಿದ. ಆತ ಇನ್ನೂ ತಬ್ಬಿಬ್ಬಾಗಿ ಹಣೆಗಂಟುಗಳನ್ನು ಕೆರೆದುಕೊಂಡ. “ಫಾದರ್‌, ನಿಮಗೆ ದೇವರ ಆಶೀರ್ವಾದವಿರಲಿ'' ಎಂದ ಬಳಿಕ ವಿನಯದಿಂದ, ನಾನು ಜಾರ್ಜಿಯಾದ ಸಂತ ಫ್ಲೋರಾ ಆಗಿದ್ದೆ ಎಂಬುದನ್ನು ಸೂಚಿಸಿದೆ. "“ಸಂತಳೆ |'' ಗಾಬರಿಯಿಂದ ಉದ್ಗರಿಸಿದ. ಆತ ಸಂಪುಟದಿಂದ ಹೊರಕ್ಕೆ ಜಿಗಿದು ನನ್ನೆದುರು ಮಂಡಿಯೂರಲು ಯತ್ನಿಸಿದ. ಆದರೆ ಆತನ ಮಂಡಿಚಿಪ್ಪುಗಳು ಮಣ್ಣು ಹಿಡಿದು ಕುಂಟಾಗಿರುವುದ ರಿಂದ ಮುಗ್ಗರಿಸಿ ಬಿದ್ದ. '"ಓ ಕರುಣಾಳು ದೇವನೇ, ಈತನನ್ನು ಗಟ್ಟಿ ಮುಟ್ಟು ಮಾಡು'' ಎಂದು ಪ್ರಾರ್ಥಿಸಿದೆ. ಕೊರೆಯುವ ಚಳಿಗಾಳಿ ಕಿಟಕಿಯಿಂದ ನುಗ್ಗಿ ಬಂದು ನಮ್ಮ ಮೂಳೆಗಳನ್ನು ತಿವಿಯುತ್ತಿತ್ತು. ಫಾದರ್‌ ಗ್ರೆಗೊರಿ ಗೌರವದ ಸ್ವರದಲ್ಲಿ ಹೇಳಿದ, "ಪವಿತ್ರ ಮಾತೆಯೇ, ಇಲ್ಲಿಂದ ಹೊರಗೆ ಹೋಗಿ ಸ್ವಲ್ಪ ಬೆಚ್ಚಗಿನ ಜಾಗ ಸೇರೋಣ.'' "*ನಮಗೆಲ್ಲಿಯಾದರೂ ಒಂದು ಚಕಮಕಿ ಕಲ್ಲು ಸಕ್ಕದ್ದರೆ.....'' ನಾನು ಹಲ್ಲುಗಳ ಎಡೆಯಿಂದ ವಟಗುಟ್ಟಿದೆ. ಫಾದರ್‌ ಕಿಟಕಿಯ ಹೊರಗೆ ನೋಡುತ್ತಿದ್ದ. ಪೈನ್‌ ಮರಗಳು ಗಾಳಿಗೆ ಓಲಾಡುತ್ತಿದ್ದವು. '“ಫಾದರ್‌, ಇಲ್ಲಿಗೆ ಬಂದುಬಿಡಿ? ಇಲ್ಲವಾದರೆ ಚಳಿ ಹಿಡಿದು ಸತ್ತುಹೋದೀರಿ.'' ಮರಳಿ ಬಂದ ಆತ ತನ್ನ ಶವಸಂಪುಟದ ಅಂಚಲ್ಲಿ ಕುಳಿತ. ನಾನು ಎದ್ದು ಕಿಟಕಿ ಮುಚ್ಚಲು ಹೊರಕ್ಕೆ ಬಾಗಿದೆ. ಅಲ್ಲೊಂದು ನದಿ ಹರಿಯುತ್ತಿ ದ್ದುದನ್ನು ಕಂಡೆ. ತಕ್ಷಣ ನನ್ನೊಳಗೆ ನೆನಪುಗಳು ಸಾಲುಗಟ್ಟಿದವು: ಇದೇ ಬೆಟ್ಟದ ಮೇಲಿದ್ದ ಕಾನ್ವೆಂಟಿನಲ್ಲಿ ನಾನು ವಾಸಿಸುತ್ತಿದ್ದೆ. ಈ ನದಿ ಕಕೇಷಿಯನ್‌ ಬೆಟ್ಟದಿಂದಿಳಿದು ಕಪ್ಪು ಸಮುದ್ರವನ್ನು ಸೇರುತ್ತ ದೆ. ಹೀಗೆ ಯೋಚಿಸುತ್ತಾ ನಿಂತಿರುವಾಗ, ನದಿಯ ನೀರಿನ ಮೇಲೆ ಥಳಥಳಿಸುವ ಶ್ರೆ ಕ್ಸೀ ತಭವನವೊಂದು ಗೋಚರಿಸಿತು. ಅದೇ ವೇಳೆಗೆ ಅಂತಿಮ ಕಹಳೆಯ ಮೊಳಗುವಿಕೆ ಕೇಳಿಸಿತು. ದಿಗಿಲುಗೊಂಡ ನಾನು ಮುಖ ಅಡಿಯಾಗಿ ಬಿದ್ದು ಕಂಪಿಸಲಾರಂಭಿಸಿದ್ದೆ. ಒಂದು ವರ್ಷವಾದರೂ ನಿನ್ನ ಸುಂದರ ಜಗತ್ತಿನಲ್ಲಿ ಬದುಕುವ ಅವಕಾಶ ಸಿಗಲಿಲ್ಲವಲ್ಲಾ ಎಂದು ನನಗೆ ಬಹಳ ದುಃಖವುಂಟಾಗಿತ್ತು. ಲ ಅಂತಿಮ ಕಹಳೆ ಮತ್ತೆ ಕೇಳಿಸಿತು. ಫಾದರ್‌ ಗೈಗೊರಿ ಸದ್ದಾಗದಂತೆ ತುದಿಗಾಲಲ್ಲಿ ನಡೆದು ಹೊರಗೆ ಇಣುಕಿದ. ಆ ಬಳಿಕ ನನ್ನತ್ತ ಬಂದು, ""ಪವಿತ್ರಾತ್ಮಳೇ, ಇದು ಉಗಿ ಹಡಗಿನ ಕೂಗು. ದಯವಿಟ್ಟು ಏಳು'' ಎಂದು ಹೇಳಿದ. ತಣ್ಣಗಿನ ನೆಲದಿಂದ ಎದ್ದ ನಾನು ಕಿಟಕಿ ಬಳಿಯಿದ್ದ ಸನ್ಯಾಸಿಯನ್ನು ಸೇರಿದೆ. ಕೆಳಗೆ ಕಣಿವೆಯಾಳ 122 ಕಸ್ತೂರಿ | ಪುಸ್ತಕ ವಿಭಾಗ WN ಷ್ಠ ಹ್‌ $ ಬಿದ್ದೆವು. ಸುರಂಗದ ಕೊನೆ ಪಾಚಿಗಟ್ಟಿದ ಕಲ್ಲುಗಳಿಂದ ಮತ್ತು ತುರಿಕೆಗಿಡಗಳಿಂದ ಮುಚ್ಚಿತ್ತು. ಅಂತೂ ನಮಗೆ ಮೇಲೇರಿ, ಆಶ್ರಮದ ಉದ್ಯಾನವನ್ನು ಪ್ರವೇಶಿಸಲು ಸಾಧ್ಯವಾಯಿತು, ಎದುರಿಗೆ ನಾವು ಅಗ್ಗಿಷ್ಟಿಕೆ ಉರಿಸಿ ಮ್ಳೈ ಓ ಸರ್ವಜ್ಞಾನಿ ದೇವರೇ, ನಾನೇನೂ ಕೊಚ್ಚಿಕೊಳ್ಳುತ್ತಿಲ್ಲ, ಆದರೂ ನಿನಗೆ ಹೇಳಲೇಬೇಕು. ಆಕ್ಟ ಣದಲ್ಲಿ ಜಾರ್ಜಿಯಾದ ಫಾದರ್‌ ಗ್ರೆಗೊರಿ ಒರ್‌ಬಿಲಿಯಾನಿಯ ಮೂಗಿನ ರಂಧ್ರಗಳಿಂದ ಇಎಸೇರಿದೆಯೆ? ಅಥವಾ ನಿನ್ನ ಮರೆಗುಳಿ ದೇವತೆ ತಪ್ಪು ಮಾಡಿರಬಹುದೆ? ಎಂದು ಅಚ್ಚರಿಪಟ್ಟೆ. ಟ್ಟ - ಫಾದರನ ಪ್ರಸನ್ನ ನಗುವಿಗೆ ನಾನು ಗಾಬರಿಯಾಗಿದ್ದೆ. ""ಪವಿತ್ರಾತ್ಮಳೇ'' ಅವನು ಹೇಳುತ್ತಿದ್ದ. “ಇದನ್ನು, ನಾನು ಸೇದುತ್ತಿ ರುವುದನ್ನು, ಸಿಗರೇಟು ಎಂದು ಕರೆಯುತ್ತಾರೆ. ಆ ಮೋಜುಗಾರರು ಇಡಿಯ ಒಂದು ಪೊಟ್ಟ ಣವನ್ನೇ ಮರೆತು ಹೋಗಿದ್ದಾರೆ.'' ಲೀ ಜಣಿತ್ತಿನಲ್ಲ' ಅಟ್ಟಿ ಅನ್ನು ನಜೇ ಇಲ್ಲವಿದ್ದಿಗೆ ಟಿ ಎಷ್ಟೊಂದು ಇಸೆನ್ಹಾಇಬ್ರು : ಉಟಲ್ಪಾಇ। pS ೫ ವಲನಾಹ್‌-ಕುಜೇಶೆಲೂದು.೬ 123 ಅಗಸ್ಟ್‌ 1992 2 ಪುಸ್ತಕ ವಾಗ "ಅದು ಹೇಗೆ?'' ನಾನು ಪುಶ್ನಿಸಿದ್ದೆ. "“ಈ ವಸ್ತುವಿಗೆ ಬೆಂಕಿ ಕೊಟ್ಟಾಗ ಒಬ್ಬನ ಮೂಗಿನಿಂದ ಹೊಗೆ ಹೊರಡಿಸಬಹುದೆಂದು ನಿನಗೆ ಹೇಗೆ ಗೊತ್ತು? ಇದು ಖಂಡಿತವಾಗಿ ಆಸುರೀಕೃತ್ಯ. ನೀನಿದನ್ನು ಬಿಟ್ಟು ಪಶ್ಚಾತ್ತಾಪಪಡಬೇಕು.'' ಫಾದರ್‌ ಓರ್‌ಬಿಲಿಯಾನಿ ನಿಧಾನವಾಗಿ ವಿವರಿಸಿದ, ““ಮಾತೆ ಫ್ಲೋರಾ, ಅಮೇರಿಕದ ವಿಜ್ಞಾನಿಗಳು ಒಂದು ಉಪಕರಣವನ್ನು ಸಂಶೋಧಿಸಿದ್ದು, ನೀನದನ್ನು ತಲೆಗೆ ಜೋಡಿಸಿಕೊಂಡು ಮಲಗಿದರೆ, ನಿದ್ರೆಯಲ್ಲಿ ನಿನ್ನ ಮಿದುಳು ಜ್ಞಾನದ ಎಲ್ಲ ಪ್ರಕಾರಗಳನ್ನೂ ಗ್ರಹಿಸುತ್ತದೆ. ನನ್ನ ಹದಿಮೂರು ನೂರು ವರುಷಗಳ ಸುದೀರ್ಫ್ಥ ನಿದ್ರೆಯಲ್ಲೂ ಬಹಳಷ್ಟೂ ಅಸಹಜ ಸಂಗತಿಗಳ ಅರಿವು ನೀಡಿದ, ಭಗವಂತನ ಅನಂತ ಜ್ಞಾನ ಮತ್ತು ಶಕ್ತಿಯ ಬಗ್ಗೆ ಈಗಲೂ ಅನುಮಾನಪಡಬಲ್ಲೆಯಾ? ಕಳೆದ ಕೆಲವು ಗಂಟೆಗಳಲ್ಲಿ ನಿನಗೂ ಕೆಲವು ಸಂಗತಿಗಳ ಅರಿವುಂಟಾಗಿದೆ. ಕಣಿವೆಯಲ್ಲಿ ನುಡಿಸುತ್ತಿರುವ ವಾದ್ಯಗಳನ್ನು ಗಮನವಿಟ್ಟು ಆಲಿಸಿ ನನಗದರ ಹೆಸರುಗಳನ್ನು ಹೇಳು....'' ನಾನು ಜಾಗ್ರತೆಯಿಂದ ಆಲಿಸಿದೆ. ಮೋಜುಗಾರರು ನುಡಿಸುತ್ತಿದ್ದದ್ದು, ಗಿಟಾರ್‌, ಬ್ವಾಲಲೈಕಾ, ಅಕಾರ್ಡಿಯನ್‌ ಮತ್ತು ಸ್ಕ್ಯಾಕ್ಸೊ ಫೋನು ಹಾಗೂ ಹಾಡುತ್ತಿರುವುದು ಜಾರ್ಜಿಯನ್‌ ಮತ್ತು ರಷಿಯಾ ಭಾಷೆಗಳಲ್ಲಿ ಎಂಬುದು ನನಗೆ ಅರ್ಥವಾಗಿತ್ತು. ನಂತರ , ಅವರ ಮಾತು ಗಾಳಿಯಲ್ಲಿ ತೇಲುತ್ತಾ ಬಂತು. ಒಬ್ಬ ತರುಣ ಗಿಟಾರಿನವನು ತನ್ನ ಗೆಳತಿಗೆ ಹೇಳುತ್ತಿದ್ದ, "'`ನತಾಶಾ, ಬೆಟ್ಟದ ಮೇಲೊಂದು ಉತ್ಸವಾಗ್ನಿಯಿದೆ. ನಾವು ಬರುವ ಮೊದಲೇ ಕೆಲವು ಮಂದಿ ಅಲ್ಲಿ ಶಿಬಿರ ಹೂಡಿದ್ದಾರೆ.'' ಆ ಬಳಿಕ ಗಾಳಿ ತನ್ನ ದಿಕ್ಕನ್ನು ಬದಲಿಸಿದ್ದರಿಂದ ಸ್ವರ ಕ್ಷೀಣವಾಯಿತು. ""ಪವಿತ್ರಾತ್ಮಳೇ'' ಸನ್ಯಾಸಿ ಭಕ್ತಿಯಿಂದ ಆರಂಭಿಸಿದ್ದ. “ನನ್ನನ್ನು ಆ ಪಟ್ಟಕ್ಕೆ ಏರಿಸದಿದ್ದರೆ ಚೆನ್ನಾಗಿರುತ್ತಿತ್ತು.'' ನಾನು ಅವನನ್ನು ತಡೆಯುತ್ತಾ ಹೇಳಿದೆ, "`ಅದಕ್ಕೆ ಕಾರಣ ಮತ್ತೆ ತಿಳಿಸುವೆ.'' ಅವನು ಅಪ್ರತಿಭನಾಗಿಬಿಟ್ಟಿದ್ದ. ಸಾವರಿಸಿಕೊಳ್ಳುತ್ತಾ ಹೇಳಿದ, ""ಒಳ್ಳೆಯದೇ ಆಯಿತು, ನಾವು ಜತೆಗೂಡಿ ಒಂದು ವರುಷ ಪೂರ್ತಿ ಇರಬೇಕಾಗಿರುವುದರಿಂದಾಗಿ, ನಮ್ಮ ಬಗ್ಗೆ ನಿಜವನ್ನೇ ಹೇಳಿಕೊಳ್ಳುವುದು ಒಳ್ಳೆಯದು'' ಎಂದ ಅವನು ಮತ್ತಷ್ಟು ಉತ್ಸಾಹದಿಂದ, "“ನಾನು ಕಬ್ಲಿಸ್‌ನ ಹಿರಿಯ ಡ್ಯೂಕನ ಪುತ್ರ; ನಿಮ್ಮ ಸೇವೆಗೆ ಸಿದ್ಧ, ಮಾತೆಯೇ'' ಎಂದೂ ಸೇರಿಸಿದ. ಆದರೆ ಆತನಿಗೆ ನಿಜವನ್ನೇ ಹೇಳಬೇಕಾಗಿತ್ತು. ನಾನು ಸರಳವಾಗಿಯೇ ತಿಳಿಸಿದೆ, "“ನನ್ನ ತಂದೆಯವರು ಇರಾಣದ ಸಾರ್ವಭೌಮ ಸಸ್ಸಾನಿಯನ್‌ ರಾಜಸಭೆಗೆ, ಬೆ ೃಜಂಟೆ ೈನ್‌ನ ರಾಯಭಾರಿ.'' ""ಆಗಿದ್ದ....'' ಆತ ತಕ್ಷಣ ತಿದ್ದಿದ. "“ಆದರೆ....ಕಾನ್‌ಸ್ಟಾಂಟಿನೋಪಲ್‌ನಿಂದ ಇಷ್ಟು ದೂರದ ಜಾರ್ಜಿಯಾ ಬೆಟ್ಟದ ಮೇಲೆ ಅದು ಹೇಗೆ ಅವತರಿಸಿದೆ?'' "ನಾವು ಬಾಸ್ಟರಸ್‌ನಿಂದ ಹಡಗು ಹತ್ತಿ ದಾಗ....'' ನಾನು ಆರಂಭಿಸಿದೆ, ""ಕಡಲು ಶಾಂತವಾಗಿತ್ತು ಮತ್ತು ಗಾಳಿ ಸಹಕಾರಿಯಾಗಿತ್ತು.'' ನನ್ನ ಮಾತನ್ನು ಕತ್ತರಿಸಿದ ಗ್ರೆಗೊರಿ ಒರ್‌ಬಿಲಿಯಾನಿ, ಮತ್ತೊಂದು ದಮ್ಮು ಸೇದುತ್ತಾ ಹೇಳಿದ, ""ನಿನ್ನ ತಂದೆ ಇರಾಣಕ್ಕೆ ಹೋಗುವವರಿದ್ದರೆ, ಕಪ್ಪು ಸಮುದ್ರದತ್ತ ಯಾಕೆ ತಿರುಗಿದಿರಿ? ನಿಮ್ಮ ಹಡಗಿನ ಕಪ್ತಾನನಿಗೆ ತಲೆ ಕೆಟ್ಟಿತ್ತೆ?'' "*ಸರಿ'' ನಾನು ಸ್ವಲ್ಪ ಗಲಿಬಿಲಿಗೊಳ್ಳುತ್ತಾ ಹೇಳಿದೆ. '"ಸರಿ ಹಾಗಾದರೆ, ಫಾದರ್‌, ನಾನು 124 ಕಸ್ತೂರಿ N NN ಶುರುವಿನಿಂದಲೇ ಹೇಳಲೆ?'' “ಹಾಗೆ ಮಾಡು.'' ಸ್ವಲ್ಪ ಸುಧಾರಿಸಿಕೊಂಡ ನಾನು ಆರಂಭಿಸಿದೆ, “"ಫಾದರ್‌, ನಿನಗೆ ಚೆನ್ನಾಗಿ ಗೊತ್ತು. ನಾವು ಬೆ ಅಜೌಂಟಿಯನ್ನರು ಬಹಳ ಶ್ರೇಷ್ಠರೆಂದು. ಕಾನ್‌ಸ್ಟಾಂಟಿನೋಪಲ್ಲ ನ್ನು ಎರಡನೆಯ ರೋಮ್‌ ಎಂದೇ ಅಧಿಕೃತವಾಗಿ ಕರೆಯಲಾಗುತ್ತಿತ್ತು. ಸಂತ ಸೋಫಿಯಾಳ ದೇಗುಲ ನಿರ್ಮಿಸಿದ ಬಳಿಕ ಜಸ್ಸಿ ನಿಯನ್‌ -. ಕೂಡಾ ಉದ್ದರಿಸಿದ್ದು "ದೇವನೇ, ನಿನ್ನ ಸೊಲಮನ್‌ ಮಹಾರಾಜನನ್ನೂ ನಾನು ಮೀರಿಸಿಬಿಟ್ಟಿ,' ಇತ್ಯಾದಿ. ಇನ್ನು... ಆ ಭವ್ಯ ದಿನಗಳಾಗಿದ್ದ ಥಿಯೋಡೊಸಿಯಸ್‌ ಮತ್ತು ಆರ್ಕಾಡಿಯಸ್‌... ನಮ್ಮ ಒಲಿಂಪಿಕ್‌ ಕ್ರೀಡೆಗಳು, ನಮ್ಮ ಎಣೆಯಿಲ್ಲದ ಕಲೆಗಳು, ಹೀಗೇ....'' ""ನೀನು ಚಕ್ರವರ್ತಿನಿ ಥಿಯೋಡೋರಾಳನ್ನು ಜಾಣತನದಿಂದ ಬಿಟ್ಟಿರುವೆ...'' ಫಾದರ್‌ ಶುಷ್ಕವಾಗಿ ಹೇಳಿದ. ಸ "ಸ್ವಲ್ಪ ಸ್ವತಂತ್ರರಾಗಿರಲು ಬಯಸಿದ್ದ ಕ್ಲಿಯೋಪಾತ್ರ ಮತ್ತು ಥಿಯೋಡೊರಾರನ್ನು ನೀವು ಗಂಡಸರು ಕ್ಷಮಿಸುವದೇ ಇಲ್ಲ. ಆದರೂ, ಸಸ್ಸಾ ನಿಯನ್ನರು ಬಹಳ ಪ್ರಬಲರಾದಾಗ ಅವರು ನ ಸಿರಿಯಾ ಪ್ರಾಂತವನ್ನು ಆಕ್ರಮಿಸಿದರು. ಜೆರೊಸಲೇಮನ್ನು ಗೆದ್ದಬಳಿಕ ನಿಜಶಿಲುಬೆಯನ್ನು ಟೆಸಿಫೋ ನ್‌ಗೆ ಒಯ್ದರು... ಆ ಬಳಿಕ ನಮ್ಮ ಚಕ್ರವರ್ತಿ ಹೆರಾಕ್ನಿಯಸ್‌ ಅವರ ಜತೆ ಹೋರಾಟ ನಡೆಸಿ ಸೋತೆವು. ಅವರು ಹೊಸ ಜಾಗತಿಕ ಶಕ್ತಿಯಾಗಿದ್ದರು; ಕಾಲವೂ ಅವರೊಂದಿಗಿತ್ತು. ""ನಮಗೆ, ಬೈಜಾಂಟಿಯನ್ನರಿಗೆ ಪಿತೂರಿಯೆಂದರೆ ಇಷ್ಟ. ನಮ್ಮ ರಾಜಕೀಯ ಕೊಲೆಗಳು, ಅರಮನೆಯ ಹಗರಣಗಳು ಜಗತ್‌ಪ್ರಸಿದ್ಧ'' ಹೆಮ್ಮೆ ಯಿಂದಲೇ ನಾನು ಹೇಳಿದೆ, ""ನಮ್ಮ ರಾಜರು ಗಳು ಅವರ ರಾಣಿಯರಿಂದ ಅಥವಾ ಸಂತತಿಯಿಂದ ವಿಷವಿಕ್ಕಲ್ಪಟ್ಟರು. ನಮ್ಮ ಚರ್ಚೆ ಬಹಳ ತೀವ್ರತರವಾಗಿದ್ದು, ನಮ್ಮ ಪುರೋಹಿತರೆಲ್ಲ ಕೂದಲು ಸೀಳುವಂತಹ ವ್ಯರ್ಥ ಧಾರ್ಮಿಕ ಚರ್ಚೆಯ ಲ್ಲಿಯೇ ತೃಪ್ತಿ ಪಡೆಯುವವರು. ಒಟ್ಟಿನಲ್ಲಿ, ನಾವು ಅಧಃಪೆಕನದತ್ತ ಜಾರುತ್ತಿದ್ದೆವು. ""ನನ್ನ ತಂದೆ ಸ್ಟೀಫನ್‌ ಹೊಮೊರಿಯಸ್‌ ರಾಜಸಚಿವನಾಗಿದ್ದರೆ, ನನ್ನ ತಾಯಿ ಲೇಡಿ ಇರಿನಾ 'ಮರಿಯಾ ಚಕ್ರವರ್ತಿನಿಯ ಸಖಿಯಾಗಿದ್ದಳು. ನನ್ನಣ್ಣ ಅಲೆಗ್ಸಾಂಡರ್‌ ಸಿಲ್‌ವೇರಿಯಸ್‌ ಮಹಾರಾ ಜನ ಅಂಗರಕ್ಷಕರ ನೇತ ತ್ವ ವಹಿಸಿದ್ದ. ನಮ್ಮ ಇಡಿಯ ಕುಟುಂಬವೇ ರಾಜ ಷಡ್ಯಂತ್ರದಲ್ಲಿ ಮುಳುಗಿದ್ದು ಅವು ನಮಗೆಲ್ಲ ಗಮ್ಮತ್ತಿನ ದಿನಗಳಾಗಿದ್ದವು. ಅರಮನೆಯಲ್ಲಿ ನಮ್ಮ ನೆರೆಯಲ್ಲಿ ವಾಸಿಸುತ್ತಿದ್ದ ಸಲ್‌ಜಿಯಸ್‌ ಪಿಲಾಜಿಯಸ್‌ ಎಂಬಾತ ತಂದೆಯ ಆತ್ಮೀಯ ಗೆಳೆಯನಾಗಿದ್ದ. ಏಳು -ಸಡಲುಗಳನ್ನು ದಾಟುತ್ತಿದ್ದ ಹಡಗುಗಳ ಒಡೆಯ, ಆತ ವಿಶಾಲ ದ್ರಾಕ್ಷಿ ತೋಟಗಳನ್ನು ಹೊಂದಿದ್ದ. ""ಸಾರ್ಜಿಯಸ್‌ ಪಿಲಾಜಿಯಸ್‌ನ ಏಕೆ ಕ ಪುತ್ರ ಧಿಯೋಡೊರಿಕ್‌ ಗಲ್ಲಾಸಿಯಸ್‌ನ ಜೊತೆ ನನಗೆ ಮದುವೆಯಾಗುವುದಿತ್ತು. ಅವನು ಸುಂದರನೂ ಅತಿ ಬುದ್ಧಿವಂತನೂ ಆಗಿದ್ದ. ಒಂದು ದಿನ ಇದ್ದಕ್ಕಿದ್ದಂತೆಯೇ ಹೇಳಿದ್ದ, "ಈ ಭ್ರಷ್ಟ ಬೈಜಾಂಟಿಯನ್‌ ಸಮಾಜದ ಪಾಲುಗಾರನಾಗಲು ನನಗೆ ಇಷ್ಟವಿಲ್ಲ. ಮದುವೆಯಾದ ಬಳಿಕ ನಿನ್ನನ್ನು ನಮ್ಮ ಸಾಲೊನಿಕಾ ಎಸ್ಟೇಟ್‌ಗೆ ಕರೆದೊಯ್ಯುವೆ, ಅಲ್ಲಿನ ಅಗಸ್ಟ್‌ 1992 125 18 ರ ನಂ. . . / ಸ್ಸ CS SE ಊರಮನೆಯಲ್ಲಿ ನಾವು ಶಾಂತವಾಗಿ ಬದುಕೋಣ. ನನಗೆ ಸಾಹಿತ್ಯ ಓದಬೇಕು. ನೀನು ತಂತಿ ವಾದ್ಯ ನುಡಿಸುತ್ತಾ, ಕಸೂತಿ ಹಾಕುತ್ತಿರು. ನನ್ನ ಕನಸಿನ ಗ್ರಾಮಜೀವನ ಇದು.' ““ಫಾದರ್‌, ನನಗೆ ಕಾನ್‌ಸ್ಟಾ ಂಟಿನೋಪಲ್‌ ಬದುಕು ಇಷ್ಟವಾಗಿತ್ತು. ನೃತ್ಯ ಕೂಟಗಳಲ್ಲಿ ಭಾಗವಹಿಸುತ್ತಿದ್ದ ನಾನು ಭಾರಿ ಉಡಿಗೆಗಳನ್ನು ಧರಿಸುತ್ತಿದ್ದೆ. ಭರ್ಜಿವೀರರನ್ನು ಆರಾಧಿಸುತ್ತಿದ್ದೆ. ಥಿಯೋಡೊರಿಕ್‌ ಕೆಲವೊಮ್ಮೆ ಜಿಗುಪ್ಪೆಯಿಂದ ಹೇಳುತ್ತಿದ್ದ, “ನಾವು ಕಿರಿಸ್ತಾನರಾಗಿರುವ ಬಳಿಕವೂ ಮೂಢ ರೋಮನ್ನರ ಬರ್ಬರತೆಯನ್ನು ಬಿಟ್ಟಿಲ್ಲ.' ಭರ್ಜಿವೀರರ ಆರಾಧಕರಲ್ಲಿ ಎರಡು ಬಣ್ಣಗಳಿ ದ್ದವು. ""ಹಸುರು'' ಮತ್ತು "“ನೀಲ.'' ನನ್ನ ಮೂವರು ಅಣ್ಣಂದಿರೂ ಹಸುರು ಬಣ್ಣಕ್ಕೆ ಸೇರಿದವರು. ಥಿಯೋಡೊರಿಕ್‌ ಜತೆ ನನ್ನ ಮದುವೆ ಸಂತ ಸೋಫಿಯಾಳ ದೇಗುಲದಲ್ಲಿ ನಡೆಯುವುದಿತ್ತು. ಮದುವೆಗಿಂತ ಕೆಲವು ದಿನಗಳ ಹಿಂದೊಮ್ಮೆ ಸಂತಸದಿಂದ ಬೀಗುತ್ತಾ ಬಂದ ತಂದೆಯವರು, ನಮ್ಮ ಮದುವೆಗೆ ಉಡುಗೊರೆಯಾಗಿ ಥಿಯೋಡೊರಿಕ್‌ನನ್ನು ಪ್ರಧಾನ ಎ.ಡಿ.ಸಿ.ಯಾಗಿ ನಿಯಮಿಸಲು ಚಕ್ರವರ್ತಿ (ಆತ ನನ್ನ ದೇವರಕ್ಷಕನೂ ಹೌದು) ನಿರ್ಧರಿಸಿದ್ದಾನೆಂದು ತಿಳಿಸಿದರು. "ಎಂದಿನಂತೆ ಆ ಸಂಜೆ ಥಿಯೋಡೊರಿಕ್‌ ಉದ್ಯಾನವನದ ಗೋಡೆ ಏರಿ ನನ್ನ ಕೋಣೆಗೆ ಬಂದ. ನಾನು ಮದುವೆ ಬಳುವಳಿಯಾಗಿದ್ದ ಕಸೂತಿ ಹಾಕಿದ ತೆರೆವಸ್ತ್ರಕ್ಕೆ ಅಂತಿಮ ರೂಪ ನೀಡುತ್ತಿದ್ದೆ. ಥಿಯೋಡೊರಿಕ್‌ ಬಹಳ ಉದ್ರೇಕಗೊಂಡಿದ್ದ. “ನನ್ನನ್ನು ನೀನು ಚಕ್ರವರ್ತಿಯ ಮನೆಯಾಳು ಅಂತ ತಿಳಿದಿದ್ದೀಯಾ?' ಆವೇಶದಿಂದಲೇ ಹೇಳಿದ, "ಈಗಿಂದೀಗಲೇ ಗಾವುಲ್‌ಗೆ ನಮ್ಮನ್ನೊಯ್ಯಲು ನಾವೆಯನ್ನು ಗೊತ್ತು ಮಾಡುವೆ. ಬೆ ೈಜಾಂಟಿಯಮ್‌ನಲ್ಲಿ ನಾವು ಒಂದು ಕ್ಷಣವೂ ಬದುಕಬಾರದು." “ಫಾದರ್‌, ನಾನಾಗ ಬಹಳ ಎಳೆಯವಳಾಗಿದ್ದೆ. ಥಿಯೋಡೊರಿಕ್‌ ನಾಸ್ತಿಕ ಬಂಡಾಯಗಾರರೆಂದು ಕರೆಯಲ್ಪಡುವವರಲ್ಲಿ ಒಬ್ಬನಾಗಿದ್ದ ಎಂಬುದನ್ನು ತಿಳಿಯದ ದಡ್ಡಿಯಾಗಿದ್ದೆ. ““ನಾನು ನನ್ನದೇ ದಾರಿಯಲ್ಲಿ ನಡೆಯುವ ಹಟಮಾರಿ. ನಾನು ಮಾರ್ನುಡಿದೆ, “ಬರ್ಬರ ನಾಡಿಗೆ ಹೋಗುವ ಯೋಚನೆಯನ್ನು ನಾನು ಮಾಡಲಾರೆ. ನಾನು ಇಲ್ಲಿಯೇ ಬದುಕುವವಳು. ನೀನು ನನ್ನ ಗಂಡನಾಗಿ, ಚಕ್ರವರ್ತಿಯ ಎ.ಡಿ.ಸಿ. ಆಗಿ ಇಲ್ಲೇ ನಿಲ್ಲುತ್ತೀಯಾ?'' "" ಅವನು ಏಕಾಯೇಕಿ ಶಾಂತವಾಗಿ ಬಿಟ್ಟ. ಕೆಲಕ್ಷಣಗಳ ಬಳಿಕ ತಣ್ಣಗಿನ ಧ್ವನಿಯಲ್ಲಿ ಹೇಳಿದ. "ಕೇಳು ಫ್ಲೋರಾ, ನನಗೆ ಈ ಚಕ್ರವರ್ತಿ, ದೊರೆ, ಬೈಜಾಂಟಿಯನ್‌ ರಾಣಿಯರು, ಅವರ ಪುರೋಹಿತರು ಮತ್ತು ವೀರ ಭಟರು*ಈ ಎಲ್ಲರ ಬಗ್ಗೆಯೂ ಜಿಗುಪ್ಸೆಯಿದೆ. ರಾಜ ಪರಿವಾರವನ್ನು ಸೇರುವುದಕ್ಕಿಂತ ನನಗೆ ಸಾವೇ ಮೇಲು.'' ನಮ್ಮ ವಾದ ಕಾವೇರಿತು. ಕೋಣೆಯಿಂದ ಬಿರುಗಾಳಿಯಂತೆ ಹೊರನಡೆದ ಅವನು ತೋಟದ ಗೋಡೆ ಹತ್ತಿ ಮಾಯವಾದ. "ತಂದೆಯೇ, ಆ ಸಮಯದಲ್ಲಿ ನಮ್ಮ ಬಲ್ಗೇರಿಯನ್‌ ಸೇವಕಿ ಕೋಣೆಯ ಡಮಾಸ್ಕ್‌ ಪರದೆಗಳ ಮರೆಯಲ್ಲಿ ಅವಿತು ನಮ್ಮ ಮಾತುಗಳನ್ನು ಕದ್ದಾಲಿಸುತ್ತಿದ್ದಳೆಂದು ನನಗೆ ಗೊತ್ತಿರಲಿಲ್ಲ. ಅಥವಾ ಆ ಹುಡುಗಿ ನಮ್ಮ ಮನೆವಾರ್ತೆಗಳ ಬೇಹುಗಾರಿಕೆ ನಡೆಸಲು ತಂದೆಯ ವೈರಿಗಳಿಂದ ನಿಯಮಿಸಲ್ಪಟ್ಟ-- ವಳೆಂಬುದೂ ನನಗೆ ತಿಳಿದಿರಲಿಲ್ಲ. ಮರುದಿನ ಮಧ್ಯಾಹ್ನವೇ ಥಿಯೋಡೊರಿಕ್‌ ಗಲ್ಲಾಸಿಸ್‌ನನ್ನು ರಾತ್ರಿಯೂಟಕ್ಕೆ ಆಹ್ವಾನಿಸಿ ವಿಷವಿಕ್ಕಬೇಕೆಂದು ನನ್ನಣ್ಣ ಸಿಲ್ವೇರಿಯಸ್‌ಗೆ ರಾಜಾಜ್ಞೆ ಯಾಗಿತ್ತು. ಅದಲ್ಲದೆ, ಹಾಗೆ ಮಾಡದಿದ್ದರೆ ಅವನನ್ನು ಹಾಗೆಯೇ ಕೊಲ್ಲಲಾಗುತ್ತಿತ್ತು. ಮುಸ್ಸಂಜೆಯಾಗುತ್ತಿದ್ದಂತೆ ನಾನು ಗುಟ್ಟಾಗಿ ಯೋಜನೆಯೊಂದನ್ನು ಮಾಡಿದೆ. ನನ್ನ ಆಪ್ತ 126 ಕಸ್ತೂರಿ EE ಸೇವಕಿಯೊಬ್ಬಳನ್ನು ಥಿಯೋಡೊರಿಕ್‌ನ ಬಳಿ ಕಳುಹಿಸಿ, ನಡುರಾತ್ರಿಯ ಹೊತ್ತು ಕಡಲ ಕಿನಾರೆಯ ನಮ್ಮ ಸಂಕೇತದ ಸ್ಥಳಕ್ಕೆ ಬರುವಂತೆ ಹೇಳಿದೆ. ನಿರ್ಧರಿಸಲಾದ ಸಮಯದಲ್ಲಿ ಮೇಲಂಗಿ ಧರಿಸಿ ವಿಚಲಿತನಾದಂತೇನು ಕಾಣಿಸಲಿಲ್ಲ. ನಾನು ಮೊಣಕಾಲೂರಿ ಆತನ ಕ್ಷಮೆ ಯಾಚಿಸಿದೆ. ನನ್ನ ಬಗ್ಗೆ ನನಗೇ ನಾಚಿಕೆಯಾಗಿದೆಯೆಂದೂ, ಅವನು ಹೇಳಿದಂತೆ ಕೇಳುತ್ತೇನೆಂದೂ, ಹೇಳಿದೆ. ನಾವು ಕೂಡಲೇ ಓಡಿ ಹೋಗೋಣ, ಬಹಳ ತಡವಾಗುವ ಮುನ್ನವೇ ಪಲಾಯನ ಮಾಡೋಣ ಎಂದು ಒತ್ತಾಯಿಸಿದೆ. ಅವನು ಕಟ್ಟೆಯನ್ನು ಹತ್ತಿ ಮರ್ಮೊರಾ ಕಡಲಿನತ್ತ ಮುಖ ಮಾಡಿದ. ಬಳಿಕ ನನ್ನತ್ತ ತಿರುಗಿ ತಣ್ಣಗಿನ ಸ್ವರದಲ್ಲಿ ಶಾಂತವಾಗಿಯೇ ಹೇಳಿದ, ""ಬೈಜಾಂಟಿಯನ್ನಿ ನ ಲೇಡಿ ಫ್ಲೋರಾ ಸಬಿನಾ, ನನ್ನನ್ನೀಗಲೇ ಬಂಧನಕ್ಕೊಳಪಡಿಸಿ ರಾಜಾಜ್ಞೆ ನೆರವೇರಿಸುವವರಿಗೊಪ್ಪಿಸುವ ತೃಪ್ತಿಯನ್ನು ನಿನಗೆ ನೀಡಲಾರೆ. ಗುಡ್‌ಬೆ '' ಎಂದವನೇ ಮರ್ಮೊರಾ ಕಡಲಿಗೆ ಧುಮುಕಿ ರಭಸದಿಂದ ಈಜಿ ಹೋದ. ಸ್ತಂಭೀಭೂತಳಾಗಿ ನಾನು ನಿಂತಿರುವಂತೆ ಬಲವಾದ ಗಾಳಿಬೀಸಿತು. ನಾನಾಗ ಬರಿಯ ಹದಿನೇಳರ ಅಮಾಯಕಳು. ಆದರೆ ನಾನು ಇದ್ದಕ್ಕಿದ್ದಂತೆ ಬೆಳೆದುಬಿಟ್ಟಿದ್ದೆ. ಕೊಳೆತುಹೋಗುತ್ತಿರುವ ಒಂದು ಭ್ರಷ್ಟ ಸಮಾಜದಲ್ಲಿ ಮನುಷ್ಯರು ಪರಸ್ಪರ ನಂಬದಿರುವ ದಿನಗಳೂ ಬರುತ್ತವೆ ಎಂಬುದು ನನಗೆ ಮನವರಿಕೆಯಾಗಿತ್ತು. ನನ್ನ ನ್ನು ಅವಮಾನಿಸಿದ ಥಿಯೋಡೊರಿಕ್‌ನನು ಬೆ ಒಯ್ಯುವ ಕಾರಣವಿರಲಿಲ್ಲ. ಇ ನಾನು ಆ ರಾತ್ರಿ ಆತನ ಜತೆ ಓಡಿಹೋಗಲು ಬಂದಿದ್ದೆ. ನಾವು ಬಲ್ಲೇರಿಯದಿಂದ ತಪ್ಪಿ ಸಿಕೊಳ್ಳಬಹು 8 ದಿತ್ತು. ನಾವು ಕಾಲ್‌ಪಧಿಯನ್ಸ್‌ನಲ್ಲಿ ಅಡಗಿಕೊಳ್ಳಬಹುದಿತ್ತು. ನಾವು ಅನಾಗರಿಕ ಜರ್ಮನ್‌ ಕುಲದ ನಾಡಿಗೆ ಓಡಿಹೋಗಬಹುದಿತ್ತು. ನಾವು ಎಲ್ಲಿಗಾದರೂ ಹೋಗಬಹುದಿತ್ತು. ಆದರೆ ಅವನು ನನ್ನನ್ನು ನಂಬಲಿಲ್ಲ. ನನ್ನನ್ನು ಇಲ್ಲಿಯೇ ಬಿಟ್ಟು ಒಬ್ಬನೇ ಓಡಿದ. ಅವನು ಗಾಲನ್ನು ಸೇರಿ, ಅಲ್ಲಿಂದ ಬ್ರಿಟನ್ನಿಗೆ ಹೋದ ಎಂಬುದು ನನಗೆ ಆ ಬಳಿಕ ತಿಳಿದು ಬಂತು. ಅವನನ್ನು ಬ್ರಿಟನ್ನರು ತಿಂದುಬಿಟ್ಟರು. ನಾನು ಕಣ್ಣೊರೆಸಿದೆ. "ಇನ್ಕೆಲೆ ವೀದಿ ಉದಾಖಂ% ವಎರಿವ ಹಾಗಿಲ್ಲಾ ಸೊಂಡು॥ ಚೆನ್ನಾ ತಿಸ್ಸ&ು ಹಗೆ ಕೊಟ್ಟೇ"ಅ ಜೆಡೆಯುತ್ತಿಮಿವ ಮಿನು'ಔೆ "ಸ್ಯಾನ್‌ ಹೆರಲು ಇಲ್ಲಿ ಯೊಡಿವಾಳ 127 | ಅಗಸ್ಟ್‌ 1992 _ಎಂರರಷಾಾಯ್ಯ ಎ * ತ ನಸುನಕ್ಕ ಫಾದರ್‌ ಗ್ರೆಗೊರಿ ಮೃದುವಾಗಿ ಹೇಳಿದ, “"ಮಾತೆ ಫ್ಲೋರಾ, ಬ್ರಿಟಿಷರು ಅರೆ ನಾಗರಿಕರೇನೋ ಹೌದು. ಆದರೆ ನರಭಕ್ಷ ಕರಂತೂ ಅಲ್ಲ..... ಆಮೇಲೆ ಏನಾಯ್ತು?'' ""ಥಿಯೋಡೊರಿಕ್‌ನನ್ನು ತಪ್ಪಿಸಿಕೊಳ್ಳಲು ಬಿಟ್ಟಿದ್ದಕ್ಕೆ ಶಿಕ್ಷೆಯ ರೂಪದಲ್ಲಿ ತಂದೆಯವರನ್ನು ಟಿಸಿಫೋನಿಗೆ ರಾಯಭಾರಿಯೆಂದು ಹೆಚ್ಚು ಕಮ್ಮಿ ತೊಲಗಿಸಲಾಯಿತು. ಸಸ್ಲಾನಿಯನ್ನರು ಸದ್ಯದಲ್ಲೇ ಅರಬರ ಏರುದ್ಧ ಯುದ್ಧ ಸಾರಲಿದ್ದು, ಮುಂದಿನ ಕ್ಲೋಭೆಯಲ್ಲಿ ಟೆಸಿಫೋನ್‌ನಲ್ಲಿರುವ ನಮ್ಮ ಕುಟುಂಬ ನಾಶವಾಗದೆ ಬೇರೆ ದಾರಿಯಿಲ್ಲ ಎಂಬುದು ಚಕ್ರವರ್ತಿಗೆ ಗೊತ್ತಿತ್ತು. ಅಂತೆಯೇ ಕೆಲವು ದಿನಗಳ ಬಳಿಕ ಹಡಗು ಏರಿ ಮೆಡಿಟರೇನಿಯನ್‌ ದಿಕ್ಕಿಗೆ ಹೊರಟೆವು. ನಾವು ಬಾಸ್ಬಾರಸ್‌ನಿಂದ ಹಡಗು ಹತ್ತಿದಾಗ, ಕಡಲು ಶಾಂತವಾಗಿತ್ತು. ಗಾಳಿ ಸಹಕಾರಿಯಾಗಿತ್ತು. "“ಆಂಟಿಯಾಕ್‌ನಲ್ಲಿ ಲಂಗರು ಹಾಕಿತು. ಬಂದರಿನ ಅಮೃತ ಶಿಲೆಯ ಪಾವಟಿಗೆಗಳನ್ನೇರಿ ನಾವು ಊರೊಳಕ್ಕೆ ಹೋದೆವು. ಊರಿನ ವಸ್ತುಸಂಗ್ರಹಾಲಯದಲ್ಲಿ ಯಾವನೋ ರೋಮಿನ ಶಿಲ್ಪಿ ಅಮೃತಶಿಲೆಯಲ್ಲಿ ಕೆತ್ತಿದ್ದ ಕ್ಲಿಯೋಪಾತ್ರಳ ಪ್ರತಿಮೆಯನ್ನು ಕಂಡೆವು. ಹೊಟ್ಟೆ ಯುರಿಯಿಂದೇನೂ ಹೇಳುತ್ತಿಲ್ಲ ಫಾದರ್‌, ಕ್ಲಿಯೋಪಾತ್ರ ಖಂಡಿತವಾಗಿಯೂ ಮುದ್ದಾಗಿರಲಿಲ್ಲ. ಅವಳ ದಪ್ಪ ಮೇಲ್ತುಟಿಯ ಗಡಸು ಮುಖದಲ್ಲಿ ಕಠಿಣ ಸಿಡುಕು ತೋರುತ್ತಿತ್ತು. ಆಂಟಿಯಾಕ್‌ನಿಂದ ನಾವು ಸೈರಸ್‌, ಆ ಬಳಿಕ ಅಲ್ಲಿಂದ ಎಡೆಸ್ಸಾ ಮೂಲಕ ಸಿಸಿಬಸ್‌, ಕೊನೆಗೆ ನಾವು ಟೆಸಿಫೋನಿನ ಅದ್ಭುತ ಅವಳಿ ನಗರವನ್ನು ತಲುಪಿದೆವು. ಟೈಗ್ರಿಸ್‌ ನದಿ ಬಳಿಯಿದ್ದ ರಾಜಮಹಲಿನಲ್ಲಿ ರಾಜರ ರಾಜ ಇರಾಣದ ಶಹಾ ಮಹಾರಾಜನಿಗೆ ತಂದೆಯವರು ತನ್ನ ಪರಿಚಯ ಪತ್ರ ನೀಡಿದರು. ಸೈರಸ್‌ ಹಾಗೂ ಡೇವಿಯಸ್‌ನ ವಾರೀಸುದಾರ ಪೆದ್ದನ ಹಾಗೆ ಕಂಡ. ತೆಳುಪರದೆಯ ಹಿಂದಿದ್ದ ರತ್ನಖಚಿತ ಸಿಂಹಾಸನದಲ್ಲಿ ಮುದುಡಿದ್ದ ಸಣಕಲು ಮನುಷ್ಯ ಗಾಬರಿಯಿಂದ ಬಿಳುಚಿಕೊಂಡಂತೆ ಕಾಣಿಸುತ್ತಿದ್ದ. ಭೂಮಿಯ ಮೇಲೆ ದೇವರ ನೆರಳಿನಂತಿರುವ ಅವನನ್ನು ಹುಲುಮಾನವರು ಮುಖಾಮುಖಿಯಾಗಿ ನೋಡಬಾರದ್ದಾಗಿದ್ದುದರಿಂದ, ಸಾಮಾನ್ಯವಾಗಿ ಪಾರದರ್ಶಕ ರೇಶ್ಮೆ ಪರದೆಯ ಮರೆಯಲ್ಲೇ ಇರುತ್ತಿದ್ದ. ""ಸಸ್ತಾನಿಯರೂ ಬೆ ೈಜಾಂಟಿಯನ್ನರ ಹಾಗೆ ಅಧಃಪತನದತ್ತ ಹೊರಟಿದ್ದರೆಂಬುದನ್ನು ಗಮನಿಸಿ ದಾಗ ಸಂತಸವಾಗಿತ್ತು. ಕಾನ್‌ಸ್ಟಾಂಟಿನೋಪಲ್‌ನಂತೆಯೇ ಟೆಸಿಫೋನ್‌ ಕೂಡಾ ಬೇಹುಗಾರರಿಂದ, ರಾಜ ಪಿತೂರಿಗಳಿಂದ, ರಾಜ ಕುಟುಂಬದೊಳಗಿನ ರಾಜಕೀಯ ಕೊಲೆಗಳಿಂದ ತೆವಳುತ್ತಿತ್ತು. ಅದೂ ಎಂತಹ ವೈರತ್ವ | ಪರ್ಷಿಯನ್ನರ ಅಹಂಕಾರ ಮತ್ತು ವೈಭವಗಳು ಖಂಡಿತವಾಗಿ ನಂಬಿಕೆಗೆ ಮೀರಿದ್ದು. ಅವರು ತಮ್ಮನ್ನು ಅತಿಶ್ರೇಷ್ಠರೆಂದೇ ತಿಳಿದುಕೊಂಡಿದ್ದರು. ಬಲು ಬೇಗ ಥಿಯೋಡೊರಿಕ್‌ನನ್ನು ಮರೆತ ನಾನು, ಸಸ್ಸಾನಿಯನ್‌ ರಾಜಧಾನಿಯ ಮೋಜುಪ್ರಿಯ ಮೇಲುವರ್ಗದವರ ಜತೆ ಸಂಭ್ರಮಿ ಸಿದೆ. ರಾಜತಾಂತ್ರಿಕ ಔತಣಕೂಟವೊಂದರಲ್ಲಿ ನಾನೊಬ್ಬ ತರುಣ ರೋಮನ್‌ ಜನರಲ್ಲನನ್ನು ಭೇಟಿಯಾದೆ. ನಾವು ಪರಸ್ಪರ ಪ್ರೇಮಿಸಿದೆವು. ಆತ ಮದುವೆಯಾಗೋಣ ಎಂದ. ನಾನು ಹೂಂ ಎಂದೆ. ನನ್ನ ಹೆತ್ತವರು ಕೆಂಡವಾದರು. ಅವನೊಬ್ಬ ರೋಮನ್‌ ಕೆಥೋಲಿಕ್‌, ನಾವೋ ಗ್ರೀಕ್‌ ಸಂಪ್ರದಾಯದವರು. ಮನೆಯಲ್ಲಿ ತಂದೆಯವರು ಅಬ್ಬರಿಸಿದರು, ""ನಾವೇನೂ ನಿನ್ನನ್ನು ಪೋಪನಿ ಗೊಪ್ಪಿಸಲು ರೋಮಿನಿಂದ ದೂರವಾದದ್ದಲ್ಲ....'' ಇತ್ಯಾದಿ. "ಆ ನಂತರ ಮತ್ತೊಬ್ಬ ಪರ್ಷಿಯನ್ನನ ಹಿಂದೆ ಬಿದ್ದೆ. ಫಾದರ್‌, ಪರ್ಷಿಯನ್ನರೆಂದರೆ ಉದ್ದವಾದ ಗುಂಗುರು ಗಡ್ಡವುಳ್ಳ, ಅಷ್ಟೊಂದು ಅಥವಾ ನಮ್ಮ ಯೂರೋಪಿಯನ್ನರಷ್ಟೂ ನಾಗರಿಕರಲ್ಲದ, 128 ಕಸ್ತೂರಿ ದಾಮ ಾಮಾಯಾಾ್ಹುರ್ಥ್ಯಷ್ಯಾಮಾಮಾ್ಯ. “೯ ಪುಸ್ತಕ ವಿಭಾಗ ಹೆಂಗಸರನ್ನು ಅಂತಃಪುರದ ಪರದೆಯೊಳಗೇ ಉಳಿಸುವ ಕಟುಕರೆಂದೇ ನಾವು ಕೇಳಿದ್ದೆವು. ಆದರೆ, ಇಲ್ಲಿ ನೋಡಿದರೆ ಅವರೆಷ್ಟು ಸಭ್ಯ ನಾಗರಿಕರಾಗಿದ್ದರೆಂದರೆ, ಕೆಲವೊಮ್ಮೆ ನಮ್ಮ ನಡತೆಗಳೇ ಅವರಿಗೆ ಒರಟಾಗಿ ಕಾಣಿಸುತ್ತಿದ್ದವು. ನಿಜವಾಗಿ ಹೇಳುವುದಾದರೆ, ಅವರು ನಾಗರಿಕತೆಯ ತುತ್ತತುದಿಗೇರಿ ದ್ದರು. ಇರಲಿ, ಹೀಗೆ ನಾನು ಇರಾಣದ ಹಿರಿಯ ಪುರೋಹಿತನ ಸುಂದರ ಪುತ್ರ ದಾರ್‌ತೂಜಾವೇ ಮಿನೋಟೆರ್‌ ಫಾರಿದೊನ್‌ನನ್ನು ಭೇಟಿಯಾದೆ. ಮಿನೋಟೆರ್‌ನ ನೆನಪಾಗುತ್ತಲೇ ದುಃಖ ಒತ್ತರಿಸಿ ಬಂದು ಮೌನ ಧರಿಸಿದೆ. ಪೈನ್‌ ಮರಗಳ ಎಡೆಯಲ್ಲಿ ಗಾಳಿ ಹಾಡುತ್ತಲೇ ಇತ್ತು. ಕೆಲವು ನಿಮಿಷಗಳ ನಂತರ ಫಾದರ್‌ ಗ್ರೆಗೊರಿ ತಪ್ಪೊಪ್ಪಿಗೆಯ ಭಾರವಾದ ಧ್ವನಿಯಲ್ಲಿ ಹೇಳಿದ, “'ಮಾತೆ ಫ್ಲೋರಾ, ದಯವಿಟ್ಟು ಮುಂದುವರಿಸು, ನಾನು ಕೇಳುತ್ತಿರುವೆ. ““ಫಾದರ್‌, ಪರ್ಷಿಯನ್‌ ಭಾಷೆಯಲ್ಲಿ ಮಿನೋಟೆರ್‌ ಎಂದರೆ ಮುದ್ದು ಮುಖ ಎಂದು ಅರ್ಥ. ಅವನನ್ನು ನೋಡುವುದೇ ಕಣ್ಣಿಗೊಂದು ಹಬ್ಬ; ಅಷ್ಟೊಂದು ಹಿತ. ಅವನು ನನ್ನನ್ನು "ಗುಲ್‌ಟಾನು' ಎಂದು ಕರೆಯುತ್ತಿದ್ದ. ಪರ್ಷಿಯನ್‌ ಭಾಷೆಯಲ್ಲಿ ಹಾಗೆಂದರೆ ಪ್ಲೋರಾ ಅಥವಾ ಹೆಣ್ಣು ಗುಲಾಬಿ. ಸುಂದರ ಸಂಜೆಯೊಂದರಲ್ಲಿ ನನಗವನು ಹೇಳಿದ, ""ಗುಲ್‌ಟಾನು-ಗುಲ್‌ಟೇರ್‌-ಗೋಂಚೆ, ನೀನು ನನ್ನನ್ನು ಮದುವೆಯಾಗದಿದ್ದರೆ ಟೈಗ್ರಿಸ್‌ ನದಿಯಲ್ಲಿ ಮುಳುಗಿ ಸತ್ತುಹೋಗುವೆ. ನಾವು ರೇ ಎಂಬ ಊರಿಗೆ ಓಡಿಹೋಗಿ ಪವಿತ್ರಾಗ್ನಿಯ ಸಾಕ್ಷಿಯಲ್ಲಿ ಮದುವೆಯಾಗೋಣ.'' ("ಆ ಸಂಜೆಗೆ ಗುಲಾಬಿಯ ರಂಗಿತ್ತು. ಗುಲಾಬಿಯ ತೋಟವೊಂದರಲ್ಲಿ ಕುಳಿತು ನಮ್ಮ ಪಲಾಯನದ ಯೋಜನೆ ಸಿದ್ಧಪಡಿಸುತ್ತಿರುವಾಗ ಕೋಗಿಲೆ ಹಾಡುತ್ತಿತ್ತು. ಬಹುಶಃ ಸ್ವೆಪ್ರಸ್‌ ಮರದ ಮರೆಯಲ್ಲಡಗಿದ್ದ ಸಸ್ಸಾನಿಯನ್‌ ಬೇಹುಗಾರ ನಮ್ಮತ್ತ ಕಣ್ಣಿಟ್ಟಿ ದ್ದಿರಬೇಕು. ಮನೆಗೆ ಮರಳಿದಾಗ __ಮುಖ ಮಂಟಪದಲ್ಲೇ ನನ್ನನ್ನು ಎದುರುಗೊಂಡ ತಾಯಿ, ಶಾಂತವಾಗಿಯೇ ಮಲಗುವ ಕೋಣೆಗೆ ಕರೆದುಕೊಂಡು ಹೋಗಿ ಅಲ್ಲಿ ನನ್ನನ್ನು ಬಿಟ್ಟು, ಹೊರಗಿನಿಂದ ಬೀಗ ಜಡಿದಳು. "ಎರಡು ಹಗಲು, ಎರಡು ರಾತ್ರಿ ನಾನು ಬಂಧನದಲ್ಲಿದ್ದೆ. 'ಒಂದೇ ಸಮನೆ ಅಳುತ್ತಾ ಥಿಯೋಡೊರಿಕ್‌, ರೋಮನ್‌ ಜನರಲ್‌, ಲುಸಿಲಿಟಸ್‌ ಇಗ್ನೇಷಿಯಸ್‌, ಸಸ್ಟಾ ನಿಯನ್ನರು, ದಾರ್‌ತೂ ಜಾವೇ ಮಿನೋಟೆರ್‌ ಫಾರಿದೂನ್‌ರನ್ನು ನೆನಪಿಸಿಕೊಳ್ಳುತ್ತಿದ್ದೆ. ಮೂರನೆಯ ಮುಂಜಾನೆ ಬಾಗಿಲು ತೆರೆದ ತಾಯಿ ಒಳಗೆ ಬಂದಳು. ಅವಳೂ ಅಳುತ್ತಿದ್ದಿರಬೇಕು; ಅವಳ ಕಣ್ಣುಗಳು ಕೆಂಪಾಗಿ ಬಾತುಕೊಂಡಿದ್ದವು. "“ಬಟ್ಟೆ ಬದಲಿಸಿ ಪ್ರಯಾಣಕ್ಕೆ ಸಿದ್ಧಳಾಗು'' ಎಂದು ಚುಟುಕಾಗಿ ಹೇಳಿದ ತಾಯಿ ಹೊರ ನಡೆದಳು. ಅವರು ಬಹುಶಃ ನನ್ನನ್ನು ಮತ್ತೆ ಬೆ ೈಜಾಂಟಿಯನ್ನಿಗೆ ಕರೆದೊಯ್ಯುತ್ತಾ ರೆಂದು ಭಾವಿಸಿದೆ. ""ಎದ್ದು ಪನ್ನೀರಲ್ಲಿ ಮುಖ ತೊಳೆದು, ಪರ್ಷಿಯನ್‌ ಶೈಲಿಯ ಹಮಾಮ್‌ನಲ್ಲಿ ಸ್ನಾನ ಮಾಡಿ, ಬಟ್ಟೆ ಧರಿಸಿ ಕೆಳಗಡೆ ಹೋದೆ. ಯಾರೂ ನನ್ನ ಜೊತೆ ಮಾತನಾಡಲಿಲ್ಲ. ನನ್ನ ತಂದೆ ತಾಯಿಗಳು, ಅಣ್ಣಂದಿರು, ಕೆಲಸದಾಳುಗಳು ಎಲ್ಲರೂ ತುಟಿ ಹೊಲಿದುಕೊಂಡು ನಿರ್ಭಾವ _ ನೋಟ ಬೀರುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ತಂದೆ ಮತ್ತು ಅಣ್ಣಂದಿರು ಪಡಸಾಲೆಯಿಂದ ಹೊರಬಂದರು. ನನ್ನನ್ನು ಅಪ್ಪಿಕೊಂಡ ಅಮ್ಮನ ಕಣ್ಣೀರ ಕಟ್ಟೆ ಒಡೆದು ಹೋಯಿತು. ಆದರೂ ಒಂದು ಮಾತಿಲ್ಲ. ನನ್ನನ್ನು ತಂದೆ ಕಲ್ಲಿಗೆ ಕಟ್ಟಿ ಟೈಗ್ರಿಸ್‌ ನದಿಯಲ್ಲಿ ಮುಳುಗಿಸುತ್ತಾನೆಂದು ಖಚಿತವಾಗಿತ್ತು. ಅವನ ಕ್ರೂರ ನಡತೆ ಪ್ರಸಿದ್ಧವಾದದ್ದೇ. ನಾನು ನಡುಗುತ್ತಿದ್ದೆ. ನನ್ನನ್ನು ಮುತ್ತಿಟ್ಟ ತಾಯಿ ಹೇಳಿದಳು, “ದೇವರು ನಿನ್ನ ಜತೆಗಿರಲಿ ಮಗುವೆ.'' ಅಗಸ್ಟ್‌ 1992 129 ಮೆಟ್ಟಲಿಳಿದು ಹೋದ ನನಗೆ, ಹೆಣ್ಣು ಒಂಟೆಯ ಡುಬ್ಬಕ್ಕೆ ಬಿಗಿದಿದ್ದ ಜೀನು(ಕಜಾನೆ) ಏರಲು ಪರ್ಷಿಯಾದ ಗುಲಾಮರು ನೆರವಾದರು. ತಂದೆ ಹಾಗೂ ಅಣ್ಣಂದಿರು ತಮ್ಮ ಗಂಡು ಕುದುರೆಗಳನ್ನೇರಿ ಕ್ಷಣ ತಿರುಗಿ ನೋಡಿದಾಗ ತಾಯಿ ಅಂಗಳದಲ್ಲಿ ನಿಂತು ಅಳುವುದು ಕಾಣಿಸಿತು. "ಪಟ್ಟಣದ ಬಾಗಿಲು ದಾಟಿದ ನಮ್ಮ ಕಾರವಾನ್‌ ಸಿರಿಯಾದ ರಸ್ತೆಯತ್ತ ಮುಂದುವರಿಯಿತು. ' ಕೆಲವು ದಿನಗಳ ಬಳಿಕ ನಾವು ಡಮಾಸ್ಕಸ್‌ ತಲುಪಿದೆವು. ಪ್ರಯಾಣದ ನಡುವೆ ತಂದೆ ಮತ್ತು . ಅಣ್ಣಂದಿರು ನನ್ನ ಜತೆ ಒಂದು ಮಾತೂ ಆಡಲಿಲ್ಲ. ಅವಿಶ್ವಾಸಿ ಅಗ್ನಿ ಆರಾಧಕನೊಬ್ಬನ ಜತೆ ಪಲಾಯನ ಮಾಡಲು ಪ್ರಯತ್ನಿಸಿದ್ದ ನನ್ನನ್ನು, ಅವರು ಯಾವುದಾದರೂ ನಿರ್ಜನ ಮರುಭೂಮಿ ಯಲ್ಲಿ ಕೊಂದೆಸೆದು ಮನೆಗೆ ಮರಳುತ್ತಾರೆ ಎಂಬುದು ನನಗೆ ಖಂಡಿತವಾಗಿತ್ತು. ಡಮಾಸ್ಕಸ್‌ನ್ನು ಹಿಂದಿಕ್ಕಿದ ನಾವು ಒಂದು ತಗ್ಗಿನ ಕಲ್ಲುಗುಡ್ಡ ಸಿಗುವ ತನಕ ಪ್ರಯಾಣ ಮುಂದುವರಿಸಿದೆವು. ಪಕ್ಕದ ಶಿಖರದ ತುತ್ತ ತುದಿಯಲ್ಲಿ (ಪಕ್ಕದ ಚಿಕ್ಕ ಗುಡ್ಡದ ತುತ್ತ ತುದಿಯಲ್ಲಿ) ಒಂದು ಸಾಂಪ್ರದಾಯಿಕ ಗ್ರೀಕ್‌ ಕಾನ್ವೆಂಟ್‌ ಎದ್ದು ನಿಂತಿತ್ತು. ಕುದುರೆಯಿಂದಿಳಿದು ಮೆಟ್ಟಲುಗಳನ್ನೇ ರಿದ ತಂದೆ, ಕರೆಗಂಟೆಯ ಹಗ್ಗವನ್ನು ಮೂರು ಬಾರಿ ಜಗ್ಗಿದ. ಕೆಲವು ನಿಮಿಷಗಳ ಬಳಿಕ, ಹೆಬ್ಬಾಗಿಲು ಕಿರುಗುಟ್ಟುತ್ತಾ ತೆರೆದುಕೊಂಡಿತು. ಬಹಳ ಮುದಿಯಾಗಿದ್ದ ಗ್ರೀಕ್‌ ಸನ್ಯಾಸಿನಿಯೊಬ್ಬಳು ಹೊರಗೆ ದ್ದಾಗ ತಂದೆಗೆ ಅವಳ ಪರಿಚಯವಿದ್ದಂತಿತ್ತು. ತಂದೆಯನ್ನು ಅವಳು ಮತ್ತೊಂದು ಕೊಡಡಿಗೆ ಕರೆದುಕೊಂಡು ಹೋದಳು. ಅಲ್ಲಿ ಅವರು ಸ್ವಲ್ಪ ಹೊತ್ತು ಮಾತನಾಡಿದ. ಬಳಿಕ ಮರಳಿದರು. ಆ ಎಲ್ಲ ದಿನಗಳಲ್ಲಿ ಮೊತ್ತ ಮೊದಲ ಬಾರಿಗೆ ತಂದೆ ನನ್ನಲ್ಲಿ ಮಾತನಾಡಿದ. ಅವನು ನಯವಾಗಿಯೇ ಹೇಳಿದ, "ಇನ್ನು ನೀನು ಯೇಸುಕ್ರಿಸ್ತನಿಗೂ ಅವನ ಕನೈಮಾತೆಗೂ ನಿನ್ನನ್ನು ಅರ್ಪಿಸಿಕೊಳ್ಳುವುದು ಉತ್ತಮ.'' “ಸರಿ ತಂದೆ'' ನಾನು ತಲೆ ಬಾಗಿ ಉತ್ತರಿಸಿದೆ. ಬೇರೇನು ನಾನು ಹೇಳಬಹುದಿತ್ತು? ಸೇವಕರು ಹೊತ್ತು ತಂದ ಪೆಟಾರಿಗಳನ್ನು ಮಠದ ಮೇಲುಸ್ತುವಾರಿಣಿಗೆ ತಂದೆ ಬಳುವಳಿ ನೀಡಿದ. ಕಣ್ಣೀರನ್ನು ತಡೆದುಕೊಳ್ಳುತ್ತಾ ಅವನು ಎದ್ದುನಿಂತ. ಕಣ್ಣೊರೆಸುತ್ತಿದ್ದ ಅಣ್ಣಂದಿರು ಬೇರೆಲ್ಲೋ ನೋಡುತ್ತಿ ದ್ದರು. ನಾನು ಕ್ರಿಸ್ತನಿಗೆ ವಧುವಾಗಲಿದ್ದೆ. ನನ್ನೆದುರು ಮೊಣಕಾಲೂರಿದ ತಂದೆ ಮತ್ತು ಮೂವರು ಅಣ್ಣಂದಿರೂ ಹೇಳಿದರು, ""ನಮಗಾಗಿ ಪ್ರಾರ್ಥಿಸು.'' ಇದ್ದಕ್ಕಿದ್ದಂತೆ ಎದ್ದು ಸನ್ಯಾಸಿನಿಯರಿಗೆ ವದಾಯ ಕೋರಿ ಹೊರಟೇಹೋದರು. ಕುಸಿದು ಬೀಳದಂತಿರಲು ನಾನು ಶತಪ್ರಯತ್ನ ಮಾಡಿದ್ದೆ. ಕಿಟಕಿಯಿಂದ ಹೊರಗೆ ನೋಡಿದಾಗ ಬಾಗಿದ ತಲೆಗಳೊಂದಿಗೆ ತಂದೆ ಮತ್ತು ಅಣ್ಣಂದಿರು ಬೆಟ್ಟ ಇಳಿಯುತ್ತಿದ್ದರು. ಒಂಟೆಗಳು ಹಿಂಬಾಲಿಸುತ್ತಿದ್ದವು. ಹೆಬ್ಬಾಗಿಲು ಮುಟ್ಟಿದ ಗ್ರೀಕ್‌ ಸನ್ಯಾಸಿನಿ ""ನನ್ನ 130 ಕಸ್ತೂರಿ ಕ್ಸಿ ಪುಸ್ತಕ ವಭಾಗ ಹಿಂದೆ ಬಾ'' ಎಂದಳು. "“ಕ್ರತ್ರಲು ಕವಿದಿದ್ದ ತಣ್ಣಗಿನ ಪಡಸಾಲೆಯ ಮೂಲೆಯಲ್ಲಿ ಒಂದು ಖಾಲಿ ಕೊಠಡಿಯಿತ್ತು. ಅದಕ್ಕೆ ಕಬ್ಬಿಣದ ದಪ್ಪಗಿನ ಸರಳುಗಳ ಕಿರಿದಾದ ಕಂಡಿಯಿತ್ತು. ಮರದ ಹಲಗೆಯೊಂದನ್ನು ದೊರಗು ಉಣ್ಣೆಯ ಬಟ್ಟೆಯಿಂದ ಮುಚ್ಚಿದ್ದರು. ಅದರ ಮೇಲೆ ಕಪ್ಪು ಗವುಸೊಂದನ್ನು ಒಪ್ಪವಾಗಿ ಮಡಿಚಿ ಇಡಲಾಗಿತ್ತು. ಸ್ಟೂಲಿನ ಮೇಲೆ ಮೇಣದ ಬತ್ತಿ, ಜಪಸರ, ಮರದ ತಟ್ಟೆ ಮತ್ತು ಚಮಚಗಳಿದ್ದವು. ಗೋಡೆಯಲ್ಲೊ ೦ದು ಮೂರ್ತಿಯಿತ್ತು. ಸದ್ದಿಲ್ಲದೆ ಹೊರಗೆ ನಡೆದ ಸನ್ಯಾಸಿನಿ ಪಡಸಾಲೆಯಲ್ಲಿ ನಿಂತು ಕಾಯತೊಡಗಿದಳು. ಮುತ್ತುಗಳನ್ನು ಕೋದು ಕಸೂತಿ ಹಾಕಿದ್ದ ನನ್ನ ಕೇಸರಿ ವರ್ಣದ ಬಟ್ಟೆಗಳನ್ನು ಕಳಚಿ ಸನ್ಯಾಸಿನಿಯರ ಗವಸುಗಳನ್ನು ತೊಟ್ಟುಕೊಂಡೆ. ಬಾಗಿಲ ಬಳಿಗೆ ಸರಿದು ನನ್ನ ಹಳೆಯ ದಿರಿಸುಗಳನ್ನು ಸನ್ಯಾಸಿನಿಗೆ ನೀಡಿದೆ. ಅವಳು ಕತ್ತಲಲ್ಲಿ ಕರಗಿ ಹೋದಳು. ಬಾಗಿಲು ಮುಚ್ಚಿದ ನಾನು ಮೂರ್ತಿಯ ಎದುರು ಮಂಡಿಯೂರಿದೆ. ಇಷ್ಟಾಗುವಷ್ಟರಲ್ಲಿ ಫಾದರ್‌ ಗ್ರೆಗೊರಿ ಅರ್ಧ ಪ್ಯಾಕೇಟ್‌ ಸಿಗರೇಟು ಬೂದಿ ಮಾಡಿದ್ದ. ““ಮುಂದೇನಾಯಿತು...?'' ಆತ ಉದಾಸೀನದಿಂದಲೇ ಪ್ರಶ್ನಿಸಿದ. ““ಅವು ಕಷ್ಟದದಿನಗಳಾಗಿದ್ದವು; ಫಾದರ್‌, ಅರಬರು ಪ್ರಬಲ ಶಕ್ತಿಯಾಗಿದ್ದರು. ನಮ್ಮ ಚಕ್ರವರ್ತಿ ಹಿರಾಕ್ಲಿಯಸ್‌ ಅವರ ಜತೆ ಯುದ್ಧಕ್ಕೆ ತೊಡಗಿ ಮತ್ತೆ ಮತ್ತೆ ಸೋಲುತ್ತಿದ್ದ ಕೆಲವು ಧರ್ಮಬೀರು ಹಿರಿಯ ಸನ್ಯಾಸಿಗಳು, ದೇವನು ನಮ್ಮ ಎರುದ್ಧ ಕೋಪಗೊಂಡಿದ್ದು ಶಿಕ್ಷೆಯ ರೂಪದಲ್ಲಿ ಅರಬರನ್ನು ಕಳುಹಿಸಿದ್ದಾನೆ ಎಂದು ಹೇಳತೊಡಗಿದ್ದರು. ಆದಾಗ್ಯೂ ನಾನು ಕಾನ್ವೆಂಟಿನಲ್ಲಿ ಬಹಳ ದಿನ ಉಳಿಯಲಿಲ್ಲ. ಕಾನ್ವೆಂಟಿಗೆ ಸೇರಿದ ಹೊಸದರಲ್ಲಿಯೇ ಅಲೆಮಾರಿ ಸನ್ಯಾಸಿಯೊಬ್ಬ ತಂದ ಸುದ್ದಿ ಯಂತೆ, ಅರಬರ ವಿರುದ್ದ ಸಸ್ಸಾನಿಯನ್‌ ಚಕ್ರವರ್ತಿ ಸೈನ್ಯ ಕಳುಹಿಸಿದ್ದರಿಂದ, ಪರ್ಷಿಯನ್‌ ಸಾಮ್ರಾಜ್ಯವನ್ನೇ ಕೊನೆಗಾಣಿಸಿ ಅರಬರು ಸೇಡು ತೀರಿಸಿಕೊಂಡಿದ್ದರು. ಇರಾಣವು ಈಗ ಮುಸ್ಲಿಂ ಅ. ಟ್ರ ೦೬%/ ... ನನ್ನ ಮಗ ಜನಿಸಿದ್ದರಿಂದ | “ಬಾರೋ ಕಳ್ಳನನಮಗನೇ...ಬಾ ಪಪ್ಪಾ ಮನೆ " ಕೈಯೊಳಗೆ ಇದ್ದಾರೆ” 131 ಅಗಸ್ಟ್‌ 1992 ಓಂ ER ಸಂಸ್ಥಾನದ ಭಾಗವಾಗಿತ್ತು. ಅದ ಷ್ಟ ವಶಾತ್‌ ಟೆಸಿಫೋನ್‌ ಪತನಕ್ಕಿಂತ ಕೆಲವು ದಿನಗಳ ಮೊದಲು, ಸಿದ್ದರು. ನಾನು ಅಣ್ಣಂದಿರ ಬಗ್ಗೆ ಬಹಳ ವ್ಯಾಕುಲಳಾಗಿದ್ದೆ. ಖಲೀಫರ ವಿರುದ್ಧ ನಾವು ಹೋರಾಡುತ್ತಿದ್ದ ಯಾವುದೇ ಯುದ್ಧ ಭೂಮಿಗೂ ಅವರನ್ನು ಕಳುಹಿಸಬಹುದಿತ್ತು. ನಾನು ಸದಾಕಾಲ ಪ್ರಾರ್ಥಿಸುತ್ತಿದ್ದೆ. ಪ್ರಾರ್ಥನೆಯನ್ನು ಬಿಟ್ಟರೆ ಬೇರೇನೂ ಮಾಡುವುದಿರಲಿಲ್ಲ. "'ಅಚ್ಚರಿಯೆನಿಸುವಂತೆ ಸಿರಿಯಾದ ಹೊಸ ಸರಕಾರವು ನಮ್ಮನ್ನು ಬಹಳ ಕರುಣೆಯಿಂದಲೇ ನೋಡಿಕೊಂಡಿತು. ಸಂತ ಕ್ಯಾಥರೀನಾ ಮಠದ ಸನ್ಯಾಸಿಗಳಿಗೆ ಪ್ರವಾದಿಯು ನೀಡಿದ್ದ ರಕ್ಷಣಾಭರವ ಸೆಯ ವಚನವನ್ನು ನಾವು ಪಾಲಿಸುತ್ತಿದ್ದೇವೆ ಎಂದು ಅರಬರು ಮಾತನಾಡಿಕೊಳ್ಳುತ್ತಿರುವುದು ನಮ್ಮ ಕಿವಿಗೆ ಬಿದ್ದಿತ್ತು. "ಮುಸ್ಸಂಜೆಯ ಹೊತ್ತು ದೀಪ ಉರಿಸಲೆಂದು ಸನ್ಯಾಸಿನಿಯೊಬ್ಬಳು ಗೋಪುರವೇರಿದಳು. ಲೆಬನಾನ್‌, ಪ್ಯಾಲೆಸ್ಬೀನ್‌ ಅಥವಾ ಈಜಿಪ್ಟ್‌ ಕಡೆ ಹೋಗುತ್ತಿರುವ ಅರಬರ ಕಾರವಾನ್‌ಗಳನ್ನು ನಾವು ಆಗಾಗ್ಗೆ ಕಾಣುತ್ತಿದ್ದೆವು. ಒಂಟೆಗಳ ಗೆಜ್ಜೆಗಳು ಕಿಣಿಕಿಣಿಸುತ್ತಿರುವಾಗ ಕಾರವಾನಿನ ನಾಯಕರು ಮಂಜಿನಲ್ಲಿ ಕರಗಿ ಹೋಗುವವರೆಗೂ ನಾವು ಕಂದೀಲನು ಎತಿ ಹಿಡಿಯುತ್ತಿದ್ದ ವು. "ಜೆರುಸಲೇಮ್‌ ಮತ್ತು ಡಮಾಸ್ಕಸ್‌ನ ಸಿರಿವಂತ ಕಿರಿಸ್ತಾನ ಮಹಿಳೆಯರು ಕಾನ್ವೆಂಟಿಗೆ ಬರು ತ್ತಿದ್ದು, ನಮ್ಮ ಚರ್ಚಿನ ಹಿಂಭಾಗದಲ್ಲಿ ದಫನ ಮಾಡಿರುವ ಸಂತ ಸೈಮನ್ನನ ಗೋರಿಯ ಮೇಲೆ ಬೆಲೆಯುಳ್ಳ ಕಸೂತಿ ವಸ್ತ್ರಗಳನ್ನು ಹಾಸುತ್ತಿ ದ್ದರು. ಅವರ ಚಂದ ಚಂದದ ಉಡುಪುಗಳನ್ನು ಕಂಡಾಗಲೆಲ್ಲ ನನಗೆ ಹೊಟ್ಟೆ ಯುರಿಯುತ್ತಿ ತ್ತು. ""ಓಂದು ಮುಂಜಾನೆಯ ಎಳೆ ಬಿಸಿಲಿಗೆ, ಪಾರಿವಾಳಗಳಿಗೆ ಕಾಳು ಹಾಕಲೆಂದು ನಾನು ಮೇಲ್ಜಾವಣಿ ಯೇರಿದ್ದೆ. ಬೆಟ್ಟದ ಮೇಲಕ್ಕೆ ಕಾರವಾನವೊಂದು ಬರುತ ಲಿತು. ಬಿಳಿಯ ಕುದುರೆಯೇರಿದ್ದ ಸುಂದರ ದಂ ದ ""ನಾನು ಅವಳ ಹೆಸರೆತ್ತಿ ದ ಕೂಡಲೇ, ಗಾಬರಿಗೊಂಡವನಂತೆ ಫಾದರ್‌ ಗೈಗೊರಿ ಬೇಗ ಬೇಗ ಸಿಗರೇಟು ಸೇದಿದ. ನಾನು ಮುಂದುವರಿಸಿದೆ, ""ಸಂತ ಸೆ ೪ಮನ್ನನ ಸಮಾಧಿ ಪ್ರಾರ್ಥನೆಗೆಂದು ಅವಳು ಅಷ್ಟು ದೂರದ ಜಾರ್ಜಿಯಾದಿಂದ ಬಂದಿದ್ದಳು. ಆಕೆಯ ಬೆಂಗಾವಲಿಗೆ ಡಮಾಸ್ಕಸ್‌ನಿಂದ ಖಲೀಫರ 132 ಕಸ್ತೂರಿ 3೨15 ಘಘೂರಾರಾಸಾನಾಮಾಹಾಹಾಹಾಠ ; ಪುಸ್ತಕ ವಿಭಾಗ ರ ಇ | |೯ ಅರಬ ಅಧಿಕಾರಿಗಳ ಜತೆ ಲಲ್ಲೆ ಹೊಡೆಯುತ್ತಿ ದ್ದಳು. ""ಆ ರಾಜಕುಮಾರಿ ಒಂದೆರಡು ತಿಂಗಳು ನಮ್ಮ ಜತೆಗಿದ್ದಳು. ಒಂದು ಪೆಟಾರಿ ತುಂಬ ಬಂಗಾರದ ನಾಣ್ಯಗಳನ್ನು ಕಾನ್ವೆಂಟಿಗೆ ಉಡುಗೊರೆ ನೀಡಿದ ಅವಳು, ರತ್ನಖಚಿತ ಮಕಮಲ್ಲಿನ ವಸ್ತ್ರವನ್ನು ಸಂತನ ಗೋರಿಗೆ ಹಾಸಿದಳು. ತನ್ನ ರಾಜ್ಯಕ್ಕೆ ಮರಳುವ ಮೊದಲು, ತನ್ನ ಕಾಕಾಸಸ್‌ ಎಸ್ಟೇಟಿನಲ್ಲಿ ನಿರ್ಮಿಸಲಾದ ಕಾನ್ವೆಂಟಿನ ಉಸ್ತುವಾರಿ ನಡೆಸಲು ಮೂವರು ಅನುಭವಸ್ಥ ಸನ್ಯಾಸಿಯರನ್ನು ಹಾಡುವಂತೆ ಮೇಲುಸ್ತುವಾರಿಣಿಯನ್ನು ವಿನಂತಿಸಿದಳು. ಜಾರ್ಜಿಯಾದ ರಾಜಕುಮಾರಿಯ ಜತೆ ಹೊರಡಲು ನನಗೆ ಹಾಗೂ ಮತ್ತಿಬ್ಬರು ಹುಡುಗಿಯರಿಗೆ ಮೇಲುಸ್ತುವಾರಿಣಿ ಆದೇಶ ನೀಡಿದಳು. ಕಾಪ್ಟಿಕ್‌ನ ಒಬ್ಬಾಕೆಗೆ ಶೀತಹವೆಯ ಅಭ್ಯಾಸವಿದ್ದಿರಲಿಲ್ಲ. ಅನಾತೋಲಿಯಾದ ಮಂಜು ಮುಸುಕಿದ ಬೆಟ್ಟಗಳನ್ನು ದಾಟುವಾಗ ಅವಳು ನ್ಯುಮೋನಿಯಾದಿಂದ ಸತ್ತಳು. ಮೂರನೆಯ ಗ್ರೀಕ್‌ ಹುಡುಗಿ ಒತ್ತಾಯಕ್ಕೆ ಸನ್ಯಾಸಿನಿಯಾದವಳು. ನಾವು ಟ್ರಾಬಿಜಾನ್‌ ತಲುಪಿದಾಗ ಕಾರ್‌ವಾನ್‌ ಬಿಟ್ಟು ಗ್ರೀಕ್‌ ವ್ಯಾಪಾರಿಯೊಬ್ಬನ ಜತೆಗೆ ಓಡಿಬಿಟ್ಟ ಳು. ನಮಗೆ ಗೊತ್ತಾದದ್ದು ಅಷ್ಟು, ದೇವರಿಗೇ ಚೆನ್ನಾಗಿ ಗೊತ್ತು. ನಾವಿಲ್ಲಿಗೆ ತಲುಪಿದಾಗ ಕಾನ್ವೆಂಟ್‌ ನಿರ್ಮಾಣದ ಹಂತದಲ್ಲಿತ್ತು. ನಮ್ಮನ್ನು ಇಲ್ಲಿಗೆ ತಂದು ಬಿಟ್ಟಿ ರಾಜಕುಮಾರಿ ತನ್ನ ಮಾಮೂಲು ವಾಸಸ್ಥಾನವಾಗಿದ್ದ ತಬ್ಲಿಸ್‌ಗೆ ಹೋದಳು. ಧಾರ್ಮಿಕ ಕೂಟಗಳನ್ನು ' ನೆರವೇರಿಸುತ್ತಾ ಮಠದ ಉದ್ಯಾನವನ ಹಾಗೂ ದ್ರಾಕ್ಷಿ ತೋಟಗಳ ಉಸ್ತುವಾರಿ ವಹಿಸಿದೆ. ಇದು ಅದೇ ಜಾಗ. ನನಗೆ ಮನೆಯ ನೆನಪಾಗುತ್ತಿದ್ದ ಸದಾಕಾಲ ಅವರಿಗಾಗಿ ಪ್ರಾರ್ಥಿಸುತ್ತಿ ಜಃ ""ಒಂದು ದಿನ ಈ ಕರಾವಳಿಯ ಹಳ್ಳಿಗೆ ಭೇಟಿಯಿತ್ತ ಕೆಲವು ಗ್ರೀಕ್‌ ವರ್ತಕರು ನಮ್ಮ ಕಾನ್ವೆಂಟಿಗೆ ಬಂದರು. ನಾನು ಯಾರೆಂದು ಅವರಿಗೆ ಗೊತ್ತಿರಲು ಸಾಧ್ಯವಿಲ್ಲ. ಎರಡನೆಯ ಕಾನ್‌ಸ್ಟಾಂಟಿನ್‌ .. ತನ್ನ ಪುತ್ರ ಥಿಯೋಡೊರಿಕ್‌ನಿಂದ ಕೊಲೆಯಾದ ಎಂದವರು ತಿಳಿಸಿದರು. ಆತನ ಮಗ ಕಾನ್‌ ೬ _ಸ್ಟ್ರಾಂಟಿನ್‌ ಇಗ್ನೇಷಿಯಸ್‌ ತನ್ನ ಸಹೋದರರಾದ ಹಿರಾಕ್ಷಿಯಸ್‌ ಮತ್ತು ಲೆಬರಿಯಸ್‌ರ ಮೂಗುಗ ಳನ್ನು ಕತ್ತರಿಸಿದ್ದ. ನೂರಾರು ಪುರೋಹಿತರು ಶಿಲುಬೆಗೇರಿಸಲ್ಪಟ್ಟಿದ್ದರು. ನನ್ನ ತಂದೆಯಾದ ಲಾರ್ಡ್‌ ಸ್ಟೀಫನ್‌ ಹೊಮೊರಿಯಸ್‌ ಮತ್ತು ಅಣ್ಣಂದಿರು ಆ ಬಳಿಕ ನಡೆದ ಸಾಮೂಹಿಕ ಕಗ್ಗೊಲೆಯಲ್ಲಿ ತೀರಿಕೊಂಡಿದ್ದರು. “ಆ ರಾತ್ರಿ ನನ್ನ ಕೊಠಡಿಯಲ್ಲಿ ನಾನು ಕಣ್ಣು ಕರಗುವಷ್ಟು ಅತ್ತೆ. ಸೂರ್ಯ ಹುಟ್ಟುವ ಮುನ್ನವೇ ಮುಖವನ್ನು ಬರ್ಫದ ನೀರಿನಲ್ಲಿ ತೊಳೆದುಕೊಂಡು ಪ್ರಾರ್ಥನಾ ಮಂದಿರಕ್ಕೆ ಹೋದೆ. ಕಾನ್ವೆಂಟಿನ ಉದ್ಯಾನವನದ ಉಸ್ತುವಾರಿ ನಡೆಸುತ್ತಿದ್ದವಳು ನಾನು. ಆದರೆ ಆ ದಿನದಿಂದ ಹೂ ಮರ-ಬಳ್ಳಿ ಹಕ್ಕಿ, ಚಿಟ್ಟೆ ಹೀಗೆ ಪ್ರಕೃತಿಯ ಎಲ್ಲ ಸುಂದರ ಸಂಗತಿಗಳ ಬಗ್ಗೆಯೂ ಅನಾಸಕ್ತಿ. ಯಾಕೆಂದರೆ, ಅವು ಕಣ್ಣಿಗೆ ಹಿತವನ್ನೂ ಮನಸ್ಸಿ ಗೆ ಮುದವನ್ನೂ ಉಂಟುಮಾಡುತ್ತಿದ್ದವು. ದುಃಖಿಸುವು ದಷ್ಟೇ ನನ್ನ ಹಣೆಬರಹವಾಗಿತ್ತು. ಗಂಟೆಗಟ್ಟಲೆ ನೆಲದ ಮೇಲೆ ಸಾಷ್ಟಾಂಗ ಬಿದ್ದುಕೊಳ್ಳುತ್ತಿ ದ್ದೆ. ನರಂತರ ಉಪವಾಸ ಮಾಡುತ್ತಲಿದ್ದೆ. ದೊರಗು ಬಟ್ಟೆ ಧರಿಸುತ್ತಿ ದ್ದೆ. ನನ್ನನ್ನೇ ಹಿಂಸಿಸುತ್ತಿದ್ದೆ. _ನಾವು ಗ್ರೀಕರು ಹುಟ್ಟುಹಾಕಿದ್ದ ವಿರೇಚನ ಸಿದ್ಧಾಂತ ಬರಿಯ ಲೊಳಲೊಟ್ಟೆ ಯಾಗಿತ್ತು. ತಂದೆಯೇ, ೫" ನನ್ನ ಒರಟು ಭಾಷೆಗೆ ಕ್ಷಮೆಯಿರಲಿ. ಯಾತನೆ ಸತತ ಮತ್ತು ಅನಂತ. - ಬ ನನ್ನ ದೈವಭಕ್ತಿ, ದೈನ್ಯ ಮತ್ತು ಒಳ್ಳೆಯತನಗಳು ಕಾಕಸಿಯದ ತುಂಬೆಲ್ಲ ದಂತಕತೆಗಳಾಗಿಬಿಟ್ಟವು. ನನ್ನ ಆಶೀರ್ವಾದ ಪಡೆಯಲು ಜನರು ಕಾನ್ವೆಂಟಿಗೆ ಮುಗಿಬೀಳಲಾರಂಭಿಸಿದ್ದರು. ಕೆಲವು ರೋಗಿಗಳಿಗೆ ಅದು ಹೇಗೋ ಗುಣವಾಗಿಬಿಟ್ಟಿತ್ತು. ನನಗೇ ದಿಗ್ಬ್ರಮೆಯಾಗಿತ್ತು. ಆ ಬಳಿಕ ದಿನವೆಲ್ಲ ದುಃಖಿಗಳು, ಅಗಸ್ಟ್‌ 1992 5 133 ದಾಮಾಮಾಮರ್ತಾರ್ಯಾಮಾಮುಮುಖು ರೋಗಿಗಳು, ಹೆಳವರು ಎಲ್ಲರೂ ಬೆಟ್ಟವೇರಿ ಬಂದು ತಮ್ಮ ಪರವಾಗಿ ಪ್ರಾರ್ಥಿಸಲು ಮೊರೆಯಿಡುತ್ತಿ ದ್ದರು. ಒಂದು ದಿನ ತೀವ್ರವಾದ ಅಂಟುರೋಗದಿಂದ ನರಳುತ್ತಿದ್ದ ಭಿಕ್ಷುಕನೊಬ್ಬ ಮಠಕ್ಕೆ ಬಂದ. ' ನಾನು ಕರ್ತವ್ಯನಿಷ್ಠೆಯಿಂದ ಆತನ ಆರೈಕೆ ಮಾಡಿದೆ. ಅವನು ಗುಣವಾದ. ಅವನ ರೋಗ ತಗುಲಿಸಿಕೊಂಡ ನಾನು ಸತ್ತುಹೋದೆ. ನನಗೆ ಸಾಯುವಾಗ ನಲವತ್ತೈದು ಸಮೀಪಿಸುತ್ತಿತ್ತು. ನನ್ನ ಶವಸಂಪುಟವನ್ನು ಕಾನ್ವೆಂಟನ ನೆಲಗವಿಯಲ್ಲಿರಿಸಿದ್ದರು''. ನೀನಾಗ ಚೆಂದ ಇದ್ದೆಯೋ?'' ಫಾದರ್‌ ಪ್ರಶ್ನಿಸಿದ್ದ. "“ತುಂಬ.'' ""ನಾನೂ ಕೂಡಾ'' ಅವನು ಹೇಳಿದ. ಓ ಕರುಣಾಳು ದೇವನೇ. ಕ್ಷಮಿಸು. ಆ ಕ್ಷಣದಲ್ಲಿ ನಾನು ಬಯಸಿದ್ದೂ...., ಆತ ತಬ್ಲಿಸ್‌ನ ಡ್ಯೂಕನ ಬಿರುಯವ್ವನದ ಸುಪುತ್ರನಾಗಿ ಬದುಕುತ್ತಿದ್ದಾಗ, ನಾನು ಇರಾಣದ ಬೈಜಾಂಟಿಯನ್‌ ರಾಯಭಾರಿಯ ಮೋಜುಪ್ರಿಯ ಸುಪುತ್ರಿಯಾಗಿದ್ದರೆ...., ಆತನನ್ನು ಭೇಟಿಯಾಗಿದ್ದರೆ...., ಆದರೆ ದೇವನೇ...., ನಿನಗೆ ಗೊತ್ತು ನಿನ್ನ ಸೃಷ್ಟಿಗೆ ಯಾವುದು ಉತ್ತಮವೆಂದು. ನಾನು ಮತ್ತೆ ವಿವರಿಸಲಾರಂಭಿಸಿದೆ. "ನನ್ನ ಮರಣದ ಬಳಿಕ ಬೆಟ್ಟ ಯಾತ್ರಾಸ್ಥಳವಾಯಿತು. ಕೆಲವು ಪವಾಡಗಳೂ ಸುದ್ದಿ ಮಾಡಿದವು. ಶತಮಾನಗಳೇ ಕಳೆದುಹೋದವು. ಕೊನೆಗೆ 1873ರಲ್ಲಿ ಸಂತ ಪಟ್ಟಕ್ಕೆ, ಅಗತ್ಯದ ಶೋಧನೆಗಳ ನಂತರ ನನ್ನ ಹೆಸರನ್ನು ರಷ್ಯದ ಧಾರ್ಮಿಕ ಕ್ಯಾಲೆಂಡರಿನಲ್ಲಿ ಸೇರ್ಪಡೆಗೊಳಿಸಬಹುದೆಂದು ನಿರ್ಧರಿಸಲಾ ಯಿತು. ಪ್ರಕರಣವನ್ನು ಮಾಸ್ಕೋದ ಕುಲಪತಿಗೆ ರವಾನಿಸಿದ ಬಳಿಕ ವಿಚಾರಣೆ ಆರಂಭವಾಯಿತು. 1921ರ ನವಂಬರ 25ರಂದು ನನ್ನನ್ನು ಜಾರ್ಜಿಯಾದ ಸಂತ ಸಬೀನಾ ಎಂದು ಘೋಷಿಸುವರಿದ್ದರು ಆದರೆ ಅದಕ್ಕಿಂತ ಒಂದು ವಾರದ ಹಿಂದೆ ಕೆಂಪು ಸೇನೆ ಕಾನ್ವೆಂಟನ್ನು ಮುಚ್ಚಿ ಬಿಟ್ಟಿ ತು. "ಆದ್ದರಿಂದ ಅಧಿಕೃತವಾಗಿ ನಾನು ಸಂತ ಫ್ಲೋರಾ ಅಲ್ಲ. ಅದನ್ನು ಬಿಟ್ಟರೆ ಬಹುಶಃ ನಾನು ಹೌದು. ದೇವರಿಗೆ ಚೆನ್ನಾಗಿ ಗೊತ್ತು. ಈಗ ಹೇಳು ಫಾದರ್‌, ನೀನೇಕೆ ಸನ್ಯಾಸಿಯಾದೆ? ಈ ಜಗತ್ತು ಗಂಡಸರಿಗಾಗಿ ಮಾಡಿದ್ದು. ಅವರೇಕೆ ಅದನ್ನು ತೊರೆಯಬೇಕು? ಮತ್ತೆ ಅದೇ ಹಳೆಯ ಕತೆ - ವಿಫಲ ಪ್ರೇಮವೊ?'' ಫಾದರ್‌ ಗ್ರೆಗೊರಿ ಮೌನವಾಗಿಯೇ ಇದ್ದ. ಓ ಕರುಣಾಳು ದೇವನೇ ಹೆಂಗಸರು ಪ್ರೇಮದ ಬಗ್ಗ ನಡೆಸುವ ಕಾಡುಹರಟೆಯು ಶತಮಾನಗಳಷ್ಟು ದೀರ್ಥವಾದ ಸಾವಿನ ನಿದ್ರೆಯ ಬಳಿಕವೂ ಏನೇನೂ ಬದಲಾಗದೆ ಉಳಿಯಬಲ್ಲದು ಎಂಬುದನ್ನು ನಾನು ಒಪ್ಪುವೆ. ಭಯಂಕರ ಕುತೂಹಲದಿಂದ ನಾನು ಪುಶ್ನಿಸಿದ್ದೆ, ""ರಾಜಕುಮಾರಿ ಕಾತಿಂಕ ತಿನಾತಿನ್‌ ತಾನೆ ನಿನ್ನ ಮನ ಕಲಕಿದವಳು? ಅವಳೊಬ್ಬ ಸುಪ್ರಸಿದ್ಧ ಚೆಲ್ಲು ಹುಡುಗಿ. ಬಡಪಾಯಿ.'' "ಮಾತೆ ಫ್ಲೋರಾ ಸಬೀನಾ, ನೀನೇಕೆ ಹಳೆಯ ಗೋರಿಯನ್ನು ಮತ್ತ ಕೆದಕುತ್ತೀಯಾ?'' ಆತ ಹರಿತವಾಗಿಯೇ ಪ್ರಶ್ನಿಸಿದ್ದ. ಹಹ್ಹ ಹ್ಹಾ.... ನಾನು ಆತನ ಹಾಸ್ಯಪ್ರಜ್ಞೆಯನ್ನು ಮೆಚ್ಚಿದೆ. ನಿಜವಾಗಿ ಅದು ವಿಕೃತ ಹಾಸ್ಯ. ನವಿರಾಗಿ ಕಂಪಿಸುತ್ತಾ ಆತ ಮತ್ತೊಂದು ಸಿಗರೇಟು ಹಚ್ಚಿದ. ನಾನು ಹೇಳಿದೆ, “ಫಾದರ್‌, ಅತಿಯಾಗಿ ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕರ.'' ಇದು ಕೂಡಾ ವಿಕೃತ ಹಾಸ್ಯವೆಂದು ನನಗೆ ಹೊಳೆದಿತ್ತು 134 ಕಸೂರಿ ಹ aan "ಇರಲಿ ಬಿಡು.'' ಫಾದರ್‌ ಶುಷ್ಕವಾಗಿ ಹೇಳಿದ, ""ಜಾರ್ಜಿಯಾವನ್ನು ಮುಸ್ಲಿಮರು ಗೆದ್ದ ಕೂಡಲೇ, ನಿನ್ನ ಧರ್ಮಭೀರು, ದೇವಭೀರು ಹೆದರುವ ರಾಜಕುಮಾರಿ ಕಾತಿಂಕ ತಿನಾತಿನಳು ತಬ್ಲಿಸ್‌ ಕೋಟೆಯ ಜನರಲ್ಲನನ್ನು ಮದುವೆಯಾಗಿಬಿಟ್ಟಳು.'' ನ “ಅಯ್ಯೋ ದೇವರೆ'' ನಾನು ಭಯದಿಂದ ಉದ್ಗರಿಸಿದೆ. “ಇದೆಲ್ಲ ನಿನ್ನ ಪವಿತ್ರ ಮರಣದ ಬಳಿಕ ನಡೆದುದೆಂಬುದು ಸ್ಪಷ್ಟ'' ಎಂದ ಫಾದರ್‌ ಹ 10ನಾಗಿಯೇ ಮುಂದುವರಿಸಿದ, “"ನಾನು ಹಿರಿಯ ಡ್ಯೂಕನೊಬ್ಬನ ಪುತ್ರ ನಿಜ, ಆದರೆ ಅರಬ್ಬರ > ಪ್ರಭುತ್ವದ ಬಳಿಕ ನಾನು ಅನಾಮಿಕ. ಅದಕ್ಕಿಂತ ಹಿಂದೆಯೂ ನಾನು ಡ್ಯೂಕತನದ ವಹಿವಾಟುಗಳನ್ನು ಗಣ್ಯ ಮಾಡಿರಲಿಲ್ಲ. ನಾನಂದು, ಇಂದು ಯಾರನ್ನು ಬುದ್ಧಿ ಜೀವಿಯೆಂದು ಕರೆಯುತ್ತಾರೋ ಅಂತಹ ವ್ಯಕ್ತಿಯಾಗಿದ್ದೆ. ತಬ್ಲಿಸ್‌ನ ಸನ್ಯಾಸಿ ಮಠದ "ಬರವಣಿಗೆ ಕೋಣೆ' ಯಲ್ಲಿ ಸಮಯ ಕಳೆಯುತ್ತಲಿದ್ದ ನನಗೆ, ರಾಜ್ಯದ ವ್ಯವಹಾರಗಳಲ್ಲಾಗಲೀ ಯುದ್ಧಗಳಲ್ಲಾಗಲೀ ಆಸಕ್ತಿ ಯಿದ್ದಿರಲಿಲ್ಲ. ಗಾಳಿ ಎತ್ತಕಡೆಗಿ ತ್ತೆಂದು ರಾಜಕುಮಾಗಿಗೆ ಗೊತ್ತಿತ್ತು. ಕಾಲವು ಅರಬರೊಂದಿಗೆ ಸಹಕರಿಸುತ್ತಿತ್ತು. ಕಾತಿಂಕಳಂತೂ ಜಾಣ ರಾಜಕಾರಿಣಿ. ಆಕೆ ಅವಿಶ್ವಾಸಿಯೊಬ್ಬನನ್ನು ಮದುವೆಯಾದ ಸುದ್ದಿ ಕೇಳಿ ನನಗೆ ತೀವ್ರ ಆಘಾತವಾಯಿತು. ನಾನು ನನಗೇ ಸಾಮಾಧಾನಪಡಿಸಿಕೊಂಡೆ; ಗ್ರೆಗೊರಿ ಒರ್‌ಬಿಲಿಯಾನಿ, ಹೆಂಗಸರ ಬಗ್ಗೆ ತಲೆಕೆಡಿಸಿಕೊಳ್ಳುವುದು ವ್ಯರ್ಥ. ಹುಡುಗಿಯರಿಗೇನೂ ಬರವಿಲ್ಲ. ಅವರಲ್ಲಿ ಹಲವರು ಮುದ್ದಾಗಿ ಒಪ್ಪುವಂತಿದ್ದಾರೆ. ಹಾಗೆ, ನಾನು ಓದಿನಲ್ಲೇ ಮುಳುಗಿದೆ. ಮಠದ ಓದುವ ಕೋಣೆಯಲ್ಲಿ ಪೂರ್ಣಾವಧಿ ಸಂಶೋಧನಾ ಏದ್ಯಾರ್ಥಿಯಾಗಬೇಕಿದ್ದರೆ ಒಬ್ಬಾತ ನಿಯಮಕ್ಕೆ ಬದ್ಧನಾಗಲೇಬೇಕಿತ್ತು ಹಾಗೆ ನಾನು ಸನ್ಯಾಸಿಯಾದೆ; ಅಷ್ಟೆ. ಕೆಲವು ತಿಂಗಳ ಬಳಿಕ ಕಾರ್ತಾಜೆಗೆ ಹೋದ ನಾನು, ಸಂತ ಅಗಸ್ಟಿನ್‌ ಕಲಿತಿದ್ದ ಶಾಲೆಯನ್ನು ಸಂದರ್ಶಿಸಿದೆ. ಅಲ್ಲಿಂದ ಮುಂದೆ ರೋಮ್‌, ಅಥೆನ್ಸ್‌, *_ಕ್ಷಾನ್‌ಸ್ಟಾಂಟಿನೋಪಲ್‌ಗೆ..... ಇಲ್ಲ, ನನ್ನ ಪ್ರಯಾಣದ ನಡುವೆ ನಾನೆಂದೂ ನಿನ್ನ ಥಿಯೋಡೊರಿಕ್‌ ನನ್ನು ಭೇಟಿಯಾಗಲಿಲ್ಲ. ಅವನೆಲ್ಲೋ ಬ್ರಿಟನ್ನಿನ ಬೆಂಗಾಡಿನಲ್ಲಿ ನಾಶವಾಗಿದ್ದಿರಬೇಕು.'' “ದೇವರು ಕ್ಷಮಿಸಲಿ!'' ನಾನು ಹೇಳಿದ್ದ. ಫಾದರ್‌ ಗ್ರೆಗೊರಿ ನಗಲು ಪ್ರಾರಂಭಿಸಿದ್ದ. ಬಳಿಕ ಆತ ಹೇಳತೊಡಗಿದ, ""ಟ್ರಾಬಿಜಾನ್‌ನಿಂದ ಕಡಲುದಾರಿಯಾಗಿ ಜಾರ್ಜಿಯಾಕ್ಕೆ ಮರಳಿದೆ. ಇಲ್ಲ, ನಾನೆಂದೂ ರಾಜಕುವರಿ ಕಾತಿಂಕಳ ಕಾನ್ವೆಂಟಿಗೆ ಭೇಟಿ ನೀಡಲಿಲ್ಲ. ನಿನಗೆ ನದಿಯಾಚೆಯ ನೀಲಬೆಟ್ಟ ಕಾಣಿಸುತ್ತಿದೆ ತಾನೆ? ಅದರ ಇಳಿಜಾರಲ್ಲೊಂದು ಸನ್ಯಾಸಿಮಠ ಇತ್ತು. ಕೆಲವು ತರುಣ ಸನ್ಯಾಸಿಗಳು ಗವಿಗಳಲ್ಲೂ ವಾಸಿಸುತ್ತಿದ್ದರು. ಅಲ್ಲಿಗೆ ಹೋದೆ. ನಾನು ಗವಿಯೊಂದನ್ನು ಹುಡುಕಿ ಸೋದರ ವರ್ಗವನ್ನು ಸೇರಿಕೊಂಡೆ. ನಮ್ಮಲ್ಲಿ ಬಹಳಷ್ಟು ಮಂದಿ ವಿದ್ವಾಂಸರಿದ್ದರು. ರಾತ್ರಿಯ ಹೊತ್ತು ಹಜಾರದಲ್ಲಿ ಸೇರುತ್ತಿದ್ದ ನಾವು ಶೈಕ್ಷಣಿಕ ಸಂಗತಿಗಳ ಬಗ್ಗೆ, ಸಿದ್ಧಾಂತಗಳ ಬಗ್ಗೆ ಪ್ರಶ್ನಿಸುತ್ತಾ ಚರ್ಚಿಸುತ್ತಿದ್ದೆವು. ಕೆಲವೊಮ್ಮೆ ಟ್ರಾನ್ಸ್‌ ಆಕ್ಸಿ ಯಾನಾ ಕಡೆಯಿಂದ ಅಲೆಮಾರಿ ನೆಸ್ಟೊ €ರಿಯನ್‌ ಪಂಗಡದ ಸನ್ಯಾಸಿ ಬಂದನೆಂದರೆ, ನಾವು ಆತನನ್ನು ಕೈಸ್ತನ ಸ್ವರೂಪದ ಬಗ್ಗೆ ಪ್ರಶ್ನಿಸಿ ಕೆಣಕುತ್ತಿ ದ್ದೆವು. ಲ್‌ ಉತ್ತರಿಸುತ್ತಿದ್ದ. "ಕನ್ಯೆಮೇರಿ ದೇವರ ತಾಯಿಯಲ್ಲ, ಕ್ರಿಸ್ತನ ತಾಯಿ.' ನಾವು ತ ಪ್ರಶ್ನೆ ಎಸೆಯುತ್ತಿದ್ದೆವು. "ಅದನ್ನು ಹೇಗೆ ತಾನೆ ಸಮರ್ಥಿಸುತ್ತೀಯೋ?' ಅವನು ಹೇಳುತ್ತಿ ದ್ದ. “ನಿಮ್ಮ ' ದ ಷಿ ಕೋನವನು ಹೇಗೆ ಸಾಧಿಸುತ್ತೀರಿ?' ಒಂದು ವೇಳೆ ಡಮಾಸ್ಕಸ್‌ನಿಂದ ಸಿರಿಯನ್‌ ಪುರೋಹಿತ ಲ ಟು ೩ - ಜನ ಇಷ ಬಂದನೆಂದರೆ, ಆತ ನಮ್ಮನ್ನು ಪ್ರಕೃತಿವಾದೀ ಸಿದ್ಧಾಂತಕ್ಕೆ ಒಲಿಯುವಂತೆ ಪ್ರಯತ್ನಪಡುತ್ತಿದ್ದ. ನಾವು ಪ್ರತಿಭಟಿಸುತ್ತಿದ್ದೆವು. ಈ ಕಚ್ಚಾಟಗಳಿಂದಾಗಿ ಕೆಲವು ಸೋದರರು ಅದೆಷ್ಟು ರೋಸಿಹೋಗುತ್ತಿ 135 ಅಗಸ್ಟ್‌ 1992 ದ್ದರೆಂದರೆ, ಅವರು ತಬ್ಬಿಸ್‌ಗೆ ಇಳಿದು ಹೋಗಿ ಇಸ್ಲಾಂಗೆ ಮತಾಂತರವಾಗುತ್ತಿದ್ದರು.'' "ಅದೇನಿದ್ದರೂ ಆ ಮಠದಲ್ಲಿ ಪುಸ್ತಕ ಹಾಗೂ ನನ್ನ ಬುದ್ಧಿಜೀವಿ ಹವ್ಯಾಸಗಳೊಂದಿಗೆ ಸುಖವಾಗಿಯೇ ಇದ್ದೆ. ಕ್ರಿಸ್‌ಮಸ್‌ನ ಮುನ್ನಾದಿನ ಎಂದಿನಂದೆ ಕಟ್ಟಿಗೆ ತರಲು ಕಾಡಿಗೆ ಹೋದೆ. ಮಂಜು ಕವಿದ ಬೆಟ್ಟ ಮರಗಳು ಬೆಳ್ಳಗೆ ಕಾಣಿಸುತ್ತಿದ್ದವು. ನಾನು ಜಾರ್ಜಿಯಾದ ಕೊಂಟಾಕಿಯಾ ಹಾಡನ್ನು ಗುಣುಗುಣಿಸುತ್ತಿದ್ದೆ. ಇಗರ್ಜಿಯ ಗಂಟೆ ಕೇಳಿಸುತ್ತಿತ್ತು. ಇಲಿ ಮತ್ತು ಅಳಿಲುಗಳು ನನ್ನ ಸುತ್ತ ಸುಳಿದಾಡುತ್ತಿದ್ದವು. ಕೊಡಲಿ ನನ್ನ ಬಲಗಾಲ ಮೇಲೆ ಜಾರಿಬಿದ್ದು ಆಳವಾದ ಗಾಯವಾಯಿತು. ಮಂಜಿನಿಂದ ತೊಳೆದು, ಕೆಲವು ಹಸಿರೆಲೆಗಳಿಂದ ಗಾಯವನ್ನು ಬಿಗಿದು ಕಟ್ಟಿಗೆ ಹೊರೆಯೊಂದಿಗೆ ಮಠಕ್ಕೆ ಮರಳಿದೆ. ಆ ಬಳಿಕ ನಾನು ಕ್ರಿಸ್‌ಮಸ್‌ ತಯಾರಿಯಲ್ಲಿ ಮುಳುಗಿಬಿಟ್ಟೆ. ರಾತ್ರಿ ಗವಿಯಲ್ಲಿ ನಿದ್ರಿಸುವ ಮುನ್ನ ಮೇಣದ ಬತ್ತಿ ಉರಿಸಿ ಪುಸ್ತ ಕವೊಂದನ್ನು ಎತ್ತಿಕೊಂಡೆ. ಎಂದಿನಂತೆ ಒಂದಿಷ್ಟು ಕಣ್ಣಾಡಿಸಿ ನಿದ್ರಿಸಿದೆ. ಬೆಳಗಾಗುವಷ್ಟರಲ್ಲಿ, ಈಗೆಲ್ಲ ಧನುರ್ವಾತ ಎಂದು ಕರೆಯಲಾಗುವ ರೋಗ ತಗುಲಿ ನಾನು ಸತ್ತುಹೋಗಿದ್ದೆ. ನನಗಾಗ ಐವತ್ತ ನಾಲ್ಕು. ನನ್ನ ಶವಸಂಪುಟವನ್ನು ಈ ನೆಲಗವಿಗೆ ಯಾವಾಗ ಮತ್ತು ಯಾಕೆ ವರ್ಗಾಯಿಸಿದರೆಂದೇ ಹೊಳೆಯುತ್ತಿಲ್ಲ.'' ಪಶ್ಚಾತ್ತಾಪಗೊಂಡ ರಾಜಕುಮಾರಿ ಕಾತಿಂಕಳ ಕೆಲಸವಿರಬಹುದೆಂದು ನಾನು ಊಹಿಸಿದೆ; ಆದರೆ ಹೇಳಲಿಲ್ಲ. ಅಗ್ಗಿಷ್ಟಿಕೆ ಆರಿಹೋಗಿತ್ತು. ಶೀತಗಾಳಿಗೆ ಮೂಳೆಗಳು ಪಟಪಟನೆ ತತ್ತರಿಸಲಾರಂಭಿಸಿದ್ದವು. ಫಾದರ್‌ ಗ್ರೆಗೊರಿ ಹೇಳಿದ. "ನಡಿ, ಎಲ್ಲಾದರೂ ಸ್ವಲ್ಪ ಬೆಚ್ಚಗಿನ ಬಟ್ಟೆಗಳನ್ನು ಹುಡುಕೋಣ.'' ಪೈನ್‌ ತೋಪನ್ನು ದಾಟದ ನಾವು ಹನ್ನೊಂದನೆಯ ಶತಮಾನದಲ್ಲಿ ಜಾರ್ಜಿಯಾದ ಮಹಾರಾಣಿ ಗೋರಾನ್‌ ದಕ್ಬ್‌ ನಿರ್ಮಿಸಿದ್ದ - ಸುಮಾರಾಗಿ ಆಧುನಿಕವಾಗಿಯೇ ಕಾಣಿಸುತ್ತಿದ್ದ - ಇಗರ್ಜಿಯನ್ನು ತಲುಪಿದೆವು. ಖಂಡಿತವಾಗಿ ಅದು ಕಾರ್ಯನಿರತ ದೇಗುಲವಾಗಿತ್ತು. ಯಾಕೆಂದರೆ, ನಿನ್ನ ಪ್ರತಿಮೆಯ ಎದುರು ಉದ್ದವಾದ ಮೇಣದ ಬತ್ತಿಗಳು ಉರಿಯುತ್ತಿದ್ದು ಕೊಳಕು ಬಟ್ಟೆ ಧರಿಸಿದ - ಗಂಟೆ ಹೊಡೆಯುವ ಗಡ್ಡದವನು ಲೇಡಿ ಟಾವೆಲ್‌ (ಮಾತೆಯ!) ಪ್ರತಿಮೆಯೆದುರು ಬೆಂಚಿನ ಮೇಲೆ ಗೊರಕೆ ಹೊಡೆಯುತ್ತಿದ್ದ. ನಾವು ಸದ್ದಾಗದಂತೆ ಇಗರ್ಜಿಯ ಒಳಕೋಣೆಗೆ ಹೋದೆವು. ಅಲ್ಲಿಯ ಕಪಾಟೊಂದರಲ್ಲಿ ಸನ್ಯಾಸಿಗಳು ತೊಡುವ ನಿಲುವಂಗಿ, ತಲೆಯುಡಿಗೆ, ಗವುಸುಗಳಿದ್ದವು. ಎರಡು ಜತೆ ಬಟ್ಟೆ ಗಳನ್ನು ಕದ್ದ ಫಾದರ್‌, ಒಂದನ್ನು ತಕ್ಷಣವೇ ತೊಟ್ಟುಕೊಂಡ. ಅಷ್ಟರಲ್ಲಿ, ಕಪಾಟಿನ ಹಿಂದೆ ಯಾರೋ ಚಲಿಸುತ್ತಿ ರುವುದನ್ನು ಕಂಡೆವು. ನೆರೆತ ಪೊದರಾದ ಕೂದಲು, ಪೊದರು ಹುಬ್ಬಿನ ನಡುವಯಸ್ಸಿನ ವ್ಯಕ್ತಿ ದಪ್ಪ ಕನ್ನಡಕ ಹಾಕಿಕೊಂಡಿದ್ದ. ಅವನು ಕೂಡಾ ಸನ್ಯಾಸಿಗಳ ಉಡುಪನ್ನು ಕದಿಯುವುದರಲ್ಲಿ ಮಗ್ನನಾಗಿದ್ದ. ನಮ್ಮನ್ನು ಗಮನಿಸಿದವನೇ ಬಾಗಿಲ ಮರೆಯಲ್ಲಿ ಅವಿತುಕೊಂಡ. ಅಷ್ಟೇ ವೇಗವಾಗಿ ಇಗರ್ಜಿಯಿಂದ ಹೊರಬಿದ್ದ ನಾವು ಬೆಟ್ಟದ ತಪ್ಪಲಿನತ್ತ ಓಡಲಾರಂಭಿಸಿದೆವು. ನಮ್ಮ ಮೂಳೆಗಳು ಥರಗುಡುತ್ತಿದ್ದವು. ಸನ್ಯಾಸಿಯ ಉಡುಪು ಕಟ್ಟಿಕೊಳ್ಳುತ್ತಾ ನದಿದಂಡೆಗೆ ಹೊರಡಲು ವಿದ್ಯಾರ್ಥಿಗಳು ಸಿದ್ಧರಾಗುತ್ತಿದ್ದರು. ನೆಲಗವಿಯ ಕಿಟಕಿ ಯಿಂದ ನಾನು ನೋಡಿದ್ದ ಉಗಿ ಹಡಗು ಮರದ ಜೆಟ್ಟಿಯ ಬಳಿ ಹೊಳೆದು ಕಾಣುತ್ತಿತ್ತು. ಕೆಲವು ನಿಮಿಷಗಳ ಕಾಲ ಅದ ಓಶ್ಯನಾಗಿದ್ದ ಫಾದರ್‌, ಒಂದು ಬಟ್ಟೆ ಗಂಟಿನೊಂದಿಗೆ ಮರಳಿದ. 136 ಕಸೂರಿ ಹ ಸ್ಥ EE SS ಗಂಟುಬಿಚ್ಛ್ಚುತ್ತಾ ಹೇಳಿದ, "“ನಾನು ಜನರಿರದಿದ್ದ ಡೇರೆಯಿಂದ ಇದನ್ನೆಲ್ಲ ತಂದುಬಿಟ್ಟೆ. ದೇವರು ಜತೆಗಿದ್ದಾನೆ.'' ಗಂಟಿನಲ್ಲಿದ್ದ ವಸ್ತುಗಳನ್ನು ಹುಲ್ಲುನೆಲದ ಮೇಲೆ ಸುರಿದ. ನಾವು ಒಂದೊಂದು ' ಜತೆ ಉದ್ದ ಬೂಟು, ಗ್ಲಾವುಸ್‌, ಕನ್ನಡಕ ಹಾಗೂ ಮಫ್ಸರ್‌ಗಳನ್ನು ಎತ್ತಿಕೊಂಡೆವು. ಚಿಲ್ಲರೆ ಕಳ್ಳತನದ ... ಬಗ್ಗೆ ಆತನಿಗಿದ್ದ ಚಾತುರ್ಯ (ಅದು ಅದ್ಭುತವಾದದ್ದು) ನಾನು ಮೂಕವಿಸ್ಮಿತಳಾದೆ. ಮಫ್ಲರ್‌, -ಗ್ಲಾವುಸ್‌, ಕನ್ನಡಕ ಹಾಗೂ ಉದ್ದಬೂಟುಗಳನ್ನು ತೊಟ್ಟುಕೊಂಡು ದೇವನ 1973ನೆಯ ವರ್ಷವನ್ನು 3 ಎದುರಿಸಲು ನಾವು ಸಿದ್ಧರಾದೆವು. ನಮ್ಮ ಸದ್ಯದ ವೇಷದಲ್ಲಿ ನಾವು ಜೀವಂತ ಸನ್ಯಾಸಿ - ಸನ್ಯಾಸಿನಿಯರ ಜೋಡಿಯಂತೆ ಕಾಣಿಸುತ್ತಿದ್ದೆವು. ನಮ್ಮನ್ನಾರೂ ಮೂಳೆಗಳೆಂದು ಊಹಿಸುವುದೂ ಸಾಧ್ಯವಿರಲಿಲ್ಲ. ಬಾನು ತಿಳಿಯಾಗುತ್ತಿತ್ತು. ಅದೊಂದು ಮಂಜು ಕೊರೆಯುವ ಮುಂಜಾವು. ಜೆಟ್ಟಿಯಲ್ಲಿರುವ ಗಂಡು ಹೆಣ್ಣುಗಳ ದೊಡ್ಡ ಸಂದಣಿಯಲ್ಲಿ ಯಾರಿಗೂ ಗೊತ್ತಾಗದಂತೆ ಹಿಂಬಾಲಿಸಿದೆವು. ನದಿಯ ಮೇಲೆ ಮಂಜು ಕವಿದಿತ್ತು. ಹಡಗಿನ ಸೈರನ್‌ ಕೇಳಿಸಿದಾಗ ನನ್ನೊಳಗೇ ನಕ್ಕೆ. ಕಳೆದ ರಾತ್ರಿಯಷ್ಟೇ ನಾನದನ್ನು ಅಂತಿಮ ಕಹಳೆಯ ಸ್ವರವೆಂದು ಭ್ರಮಿಸಿದ್ದೆ. ಯುವಜನರು ಸಮುದಾಯ ಗೀತೆ ಹಾಡುತ್ತಾ ಹಲವು ದಾರಿಯಲ್ಲಿ ಮುಂದುವರಿದರು. ಜನಜಂಗುಳಿಯಲ್ಲಿ ಬೆರೆತ ನಾವು ಹಡಗು ಏರಿ, ' ಮೇಲಂತಸ್ತಿ ನಲ್ಲಿದ್ದ ದೋಣಿಯೊಂದರ ಹಿಂದೆ ಕುಳಿತವು. ಸನ್ಯಾಸಿಯ ವೇಷದಲ್ಲಿ ನಮ್ಮನ್ನು ಹಿಂಬಾಲಿಸುತ್ತಿದ್ದ ಆ ನೆರೆತ ಪೊದರು ಕೂದಲ ವ್ಯಕ್ತಿ, ನಮ್ಮ |, ಹಿಂಭಾಗದ ಮೂಲೆಯಲ್ಲಿ ಮುದುಡಿ ಕುಳಿತಿರುವುದನ್ನು ಗಮನಿಸಿದ ನಾವು, ತುಟಿ ಬಿಗಿದು ಕೂತೆವು. ಅವನೂ ತುಟಿ ಹೊಲಿದುಕೊಂಡಿದ್ದ. ಕಿನಾರೆಯಿಂದ ತೇಲಲು ಆರಂಭಿಸಿದ ಹಡಗು ವಿಶಾಲ .. ಸಾಗರವನ್ನು ಪ್ರವೇಶಿಸಿತು. ನಾವು ದಕ್ಷಿಣದತ್ತ ಪ್ರಯಾಣಿಸುತ್ತಿದ್ದೆವು. ಫಾದರ್‌ ಗ್ರೆಗೊರಿ ಒರ್‌ಬಿಲಿಯಾನಿ ಮತ್ತು ನಾನು ದ್ರ, ಹಸಿವು ಮತ್ತು ಶೌಚಗಳಿಂದ ಮುಕ್ತರಾದವರು. ಆದರೆ ನಮ್ಮ ನಿಗೂಢ ಸಂಗಾತಿ ಅನ್ನಾಹಾರಗಳಿಲ್ಲದೆಯೆ ನಲವತ್ತೆಂಟು ತಾಸುಗಳನ್ನು ಕಳೆಯಬೇಕಾಗಿತ್ತು. ಒಂದು ಸಂಜೆಯ ಹೊತ್ತು ಬಟುಮಿಯ ಬಂದರಿನಲ್ಲಿ ಹಡಗು ಲಂಗರು ಬಿಟ್ಟಿತು. ಕಪ್ಪು ಸಮುದ್ರದ ದಂಡೆಯ ಮೇಲಿದ್ದ ಬಟುಮಿ ಪ್ರಖ್ಯಾತ ಆರೋಗ್ಯಧಾಮವಾಗಿದ್ದಿರಬೇಕು. ಫಾದರ್‌ ಗ್ರೆಗೊರಿಗೆ ಇದೆಲ್ಲ ಗೊತ್ತೇ ಇತ್ತು. ಗುಂಪಿನ ನಡುವೆ ಸೇರಿಕೊಂಡು ದಡಕ್ಕೆ ಕಾಲಿಟ್ಟಾಗ, ಪೊಲೀಸನೊಬ್ಬ ನಮ್ಮತ್ತ ಅನುಮಾನದ ನೋಟ ಬೀರುತ್ತಿರುವುದನ್ನು ಗಮನಿಸಿದೆವು. ನಾವು ಕೂಡಲೇ ಕಡಲ ಕಿನಾರೆಯಲ್ಲಿ ಓಡಲಾರಂಭಿಸಿದೆವು. ನಮ್ಮ ಅಪರಿಚಿತ ಸಂಗಾತಿ ಏದುಸಿರುಬಿಡುತ್ತಾ ಹಿಂಬಾಲಿಸಿದ. ಕಡೆಗೂ, ದೂರದಲ್ಲಿ ಹಲವಾರು ಯಾಂತ್ರಿಕ ದೋಣಿಗಳು ನಿಂತಿರುವುದನ್ನು ಕಂಡೆವು. ಇನ್ನೂ ಕತ್ತಲಿದ್ದುದರಿಂದ ದಡದಲ್ಲಿ ಯಾವುದೇ ನರಹುಳು ಇರಲಿಲ್ಲ. ನಾವು ಅಲ್ಲಿಗೆ ಹೋದೆವು. ನಿನ್ನ ನಾಮಸ್ಮರಣೆ ಮಾಡಿದ ಫಾದರ್‌ ಗ್ರೆಗೊರಿ ಯಾಂತ್ರಿಕ ದೋಣಿಯೊಂದನ್ನು ಗೂಟದಿಂದ ಬಿಚ್ಚಿದ ಬಳಿಕ, ಆತನ ಪಕ್ಕದಲ್ಲಿ ಕುಳಿತುಕೊಳ್ಳಲು ನನಗೆ ಸಹಾಯ ಮಾಡಿದ. ಆ ಮೂರನೇ ವ್ಯಕ್ತಿ ಢವ, ಚಡಪಡಿಸುತ್ತಾ ಇರುವುದನ್ನು ನಾನು ಗಮನಿಸಿದೆ. ದೇವನೇ, ಮೃತ್ಯು ಜೀವನವನ್ನು ಬೆನ್ನಟ್ಟುವ ಮಾತನ್ನು ನಾನು ಕೇಳಿದ್ದೆ. ಇಲ್ಲಿ ಅದು ತಿರುವು ಮುರುವಾಗಿತ್ತು ! ಅವನು ನಿಜನ ದಃ "'ದಯವಿಟ್ಟು, ದಯವಿಟ್ಟು ನನ್ನನ್ನು ಕರೆದುಕೊಳ್ಳಿರಿ, ನನ್ನನ್ನೂ ಜತೆಗೊಯ್ಕಿರಿ.'' ಇದು ನಮ್ಮ ಜತೆಗೆ, ಆತನ ಮೊದಲ ಮಾತೂ ಆಗಿತ್ತು. ಫಾದರ್‌ ಅವನಿಗೆ ದೋಣಿಗೆ ಹಾರುವಂತೆ ಸೂಚಿಸಿದ. ಅವನು ಮಿಂಚಿನ ವೇಗದಲ್ಲಿ ಹಾಗೇ ಮಾಡಿದ; ಅಷ್ಟೆ. ಫಾದರ್‌ ದೋಣಿಯ ಯಂತ್ರವನ್ನು ಅದೆಷ್ಟು 137 ಸ ಅಗಸ್‌, 1992 ಸಲೀಸಾಗಿ ಆರಂಭಿಸಿದನೆಂದರೆ, ಏಳನೆಯ ಶತಮಾನದಲ್ಲಿ ತಬ್ಲಿಸ್‌ಗೆ ಹೋಗುವಾಗ ಕುರಾ ನದಿಯಲ್ಲಿ ' ಯಾಂತ್ರಿಕ ದೋಣಿ ನಡೆಸಿ ಅನುಭವವಿದ್ದವನಂತೆ ಕಾಣಿಸುತ್ತಿದ್ದ. ಅಪರಿಚಿತ ಮನುಷ್ಯ ನಮ್ಮ ಬಳಿ ಕುಳಿತ. ಫಾದರ್‌ ಗ್ರೆಗೊರಿ ತನ್ನ ವೃತ್ತಿಪರ ದನಿಯಲ್ಲಿ ಪ್ರಶ್ನಿಸಿದ, "ಪ್ರಿಯ ಪುತ್ರ, ನಿನಗೇನು ತೊಂದರೆಯಾಗಿದೆ? ನೀನೇಕೆ ನಮ್ಮನ್ನು ರಾಣಿ ಗೊರಾನ್‌ ಡಕ್ಟ್‌ ` ದೇಗುಲದಿಂದ ಬಟುಮಿಯ ಬಂದರಿನವರೆಗೆ ಹಿಂಬಾಲಿಸುತ್ತಿದ್ದೀಯಾ?'' ನಡುವೆ ನನ್ನತ್ತ ತಿರುಗಿ "ಇದು ಅತ್ಯಾಧುನಿಕ ಮಾದರಿಯ ಜೆಟ್‌ ದೋಣಿ'' ಎಂದವನು, ಮತ್ತೆ ತನ್ನ ವೃತ್ತಿಪರಭಾವದಲ್ಲಿ ' ಮುಂದುವರಿಸಿದ, ""ಪ್ರಿಯಪುತ್ರಾ, ನಿನಗೆ ಏನಾಗಿದೆ? ನನಗೆ ಹೇಳುವಂಥವನಾಗು.'' ಅವನು ಗಂಟಲೊಳಗಿಂದಲೇ ಪಿಸುಗುಟ್ಟಿದ, ""ನಾನೊಬ್ಬ ಭಿನ್ನಮತೀಯ ಬುದ್ಧಿಜೀವಿ. ನಾನು ಪಶ್ಚಿಮಕ್ಕೆ ದೇಶಾಂತರ ಮಾಡುತ್ತಿದ್ದೇನೆ. ದಯವಿಟ್ಟು ಸಹಾಯ ಮಾಡಬೇಕು.'' ""ಪಶ್ಚಿಮ?'' ಮರುನುಡಿದ ಫಾದರ್‌ ದೋಣಿಯನ್ನು ಪಶ್ಚಿಮ ದಿಕ್ಕಿಗೆ ತಿರುಗಿಸಿದ. ಆ ಬಳಿಕ ಕರುಣೆಯ ಸ್ವರದಲ್ಲಿ ಪ್ರಶ್ನಿಸಿದ, "ಪುತ್ರಾ, ಬಲ್ಲೇರಿಯಕ್ಕೋ ಅಥವಾ ರುಮೇನಿಯಾದ ಕಡೆಗೋ?9'' ಬಹುಶಃ ಆ ಕ್ಷಣಗಳಲ್ಲಿ ಆತನ ತಲೆಬುರುಡೆಯೊಳಗಿನಿಂದ ಸಮಕಾಲೀನ ಪ್ರಪಂಚದ ಎಲ್ಲ ಜ್ಞಾನಗಳೂ ಮಾಯವಾಗಿದ್ದಿರಬೇಕು. ಇರಲಿ, ಅಪರಿಚಿತ ಮನುಷ್ಯ ತಬ್ಬಿಬ್ಬಾದವನಂತೆ ಉತ್ತರಿಸಿದ, ""ಫಾದರ್‌ ನಲವತ್ತೈದನೆಯ ಇಸವಿಯ ಬಳಿಕ ಮೊದಲ ಬಾರಿ ಆಶ್ರಮದ ಹೂರಗೆ ಕಾಲಿಟ್ಟಿರು ವಂತಿದೆ.'' ""ನಮ್ಮ ದೇವನ ಆರುನೂರ ನಲವತ್ತೈದನೇ ವರ್ಷದಲ್ಲಿ, ತಬ್ಲಿಸ್‌ನಲ್ಲಿ ನಮ್ಮ ವಂಶದ ಅರಮನೆಯಲ್ಲಿ ವಾಸಿಸುತ್ತಿದ್ದೆ.'' ಫಾದರ್‌ ಗಾಂಭೀರ್ಯದಿಂದಲೇ ಹೇಳಿದ್ದ. ಅದೃಷ್ಟವಶಾತ್‌ ಇಂಜಿನ್‌ನ ಸದ್ದು ಆತನ ಮಾತುಗಳನ್ನು ನುಂಗಿಹಾಕಿದ್ದರಿಂದ, ಅಪರಿಚಿತ ವ್ಯಕ್ತಿ ಮುಂದುವರಿಸಿದ್ದ, ""ಫಾದರ್‌, ಈಗ ಪಶ್ಚಿಮವು ಬರ್ಲಿನ್‌ ಗೋಡೆಯ ಆ ಬದಿಯಿಂದಲೇ ಆರಂಭವಾಗುತ್ತದೆ.'' ' ದೇವನೇ, ನಾನೇನೂ ಜಾಣೆಯೆಂದು ಹೆಸರು ಮಾಡಿದವಳಲ್ಲ. ಆದ್ದರಿಂದಲೇ ಉದ್ದರಿಸಿದ್ದೆ, ನಾನೇನೋ ಚೀನಾದ ಮಹಾಗೋಡೆ ಮತ್ತು ಅಲೆಗ್ಸಾಂಡರನ ಹೆಬ್ಬಾಗಿಲು ನಮ್ಮ ಕಾಕಸಿಯಾದಲ್ಲೇ ಇದೆಯೆಂದು ಕೇಳಿದ್ದೆ. ಆದರೆ ಈ ಬರ್ಲಿನ್‌ ಮಹಾಗೋಡೆ ಯಾವ ಲೋಕದಲ್ಲಿದೆಯಪ್ಪಾ?'' ಮೊಣಕೈಯಿಂದ ಮೆತ್ತಗೆ ತಿವಿದ ಫಾದರ್‌ ನನ್ನನ್ನು ಸುಮ್ಮನಿರುವಂತೆ ಸೂಚಿಸಿದ. ಸಮಕಾಲೀನ ಪ್ರಾಪಂಚಿಕ ಜ್ಞಾನ ಆತನ ಬುರುಡೆಯೊಳಗೆ ಮತ್ತೆ ಮರಳಿತ್ತು. ಅವನು ದೋಣಿಯನ್ನು ಟರ್ಕಿಯ (ಹಿಂದೆ ಬೈಜಾಂಟಿಯಂ ಎನಿಸಿದ್ದ) ಕಿನಾರೆಯತ್ತ ತಿರುಗಿಸಿದ. ನಾವು ಬಲು ವೇಗದಿಂದ ಸಾಗುತ್ತಿ ದ್ದವು. ಭಿನ್ನಮತೀಯ ಬುದ್ಧಿ ಜೀವಿಯತ್ತ ಫಾದರ್‌ ಬೊಬ್ಬಿರಿದ; ""ಪ್ರಿಯ ಪುತ್ರ, ಜೊನಾ ಮತ್ತು ಮೀನಿನ ಘಟನೆಯನ್ನು ಸ್ಮರಿಸು. ಸ್ಪೆಲ್ಲಾ ಮೇರಿಸಳನ್ನು ಪ್ರಾರ್ಥಿಸು, ಅವರೇ ಈ ಭೀಕರ ಸಾಗರದಲ್ಲಿ ನಮ್ಮ ಮಾರ್ಗದರ್ಶಿಗಳು.'' "`ಆಮೆನ್‌'' ಎಂದ ನಾನು ಹುಚ್ಚುಚ್ಚಾಗಿ ಸೇರಿಸಿದೆ, ""ಪ್ರೀತಿಯ ಮಗು, ಉಕ್ಕುವ ಕಡಲಲ್ಲಿ ಹಡಗಿಗೆ ಮಾರ್ಗದರ್ಶನ ನೀಡುವ, ಜಾರುವ ದಾರಿಗಳಲ್ಲಿ ಕಾರವಾನಗಳನ್ನು ಮುನ್ನಡೆಸುವ ಒಡೆಯನನ್ನು ಸ್ಮರಿಸು. ನೀನು ಪ್ರತಿದಿನವೂ ನಿನ್ನ ಸಂತರ ಜೀವನವನ್ನು ಓದುತ್ತಿದ್ದೀ ತಾನೆ?'' ""ನಾನು ಮಲಾರ್ಮ್‌, ಕಾಫ್ಕಾ ಮತ್ತು ಬೋದಲೇರ್‌ರನ್ನು ಮಾತ್ರ ಓದುತ್ತಿರುವೆ ತಾಯಿ.'' ಪ್ರಿಯನಾದ ದೇವನೇ, ಈ ಬಗೆಯ ಸಂತರ ಹೆಸರುಗಳನ್ನು ಕೇಳಿದ್ದಿರಲಿಲ್ಲ ಎಂಬುದನ್ನು ನಾನು. ವಿನಯದಿಂದ ಒಪ್ಪಿಕೊಳ್ಳುವೆ. ನಾನು ಸುಮ್ಮನಾಗಿದ್ದೆ. 138 ಕಸೂಂಗಿ Te ಓ ಜಗತ್ತಿನ ಒಡೆಯನೇ; ಆ ಬಳಿಕ ಏನು ನಡೆಯಿತು ಎಂಬುದು ನಿನಗೆ ಚೆನ್ನಾಗಿ ಗೊತ್ತು; ಸ ವಿಯೆನ್ನಾದ ದಾರಿಯಲ್ಲಿ ನಾವು ಏನೆಲ್ಲ ಸಾಹಸಮಾಡಬೇಕಾಯಿತು. ನಿನಗೆ ಗೊತ್ತು, ನಮಗೆ ಸ್ವಾಗತ ' ಡೊರೆತಬಗೆ ಮತ್ತು ಔತಣ ನೀಡಿದ ರೀತಿ. ಈ ಭಿನ್ನಮತೀಯ ಬುದ್ಧಿಜೀವಿ ಪತ್ರಿಕಾ ಗೋಷ್ಠಿಗಳನ್ನು ದ್ದೇಶಿಸಿ ಭಾಷಣ ಕುಟ್ಟಿದ ಕ್ರಮ, ದೂರದರ್ಶನ ಸಂದರ್ಶನ ಹಾಗೂ ಪುಸ್ತಕ ಧಾರಾವಾಹಿ ಪ್ರಕಟಣೆಗಾಗಿ ಪ್ರಕಾಶಕರ ಜತೆ ಮಾಡಿಕೊಂಡ ಒಪ್ಪಂದಗಳು, ರಾತ್ರಿಯೂಟಗಳು, ಅವನ ಗೌರವ “ ಕ್ಕಾಗಿ ನೀಡಲಾದ ಪಾನಕೂಟಗಳು-ಎಲ್ಲವೂ ನಿನಗೆ ಗೊತ್ತು. ವಿಯೆನ್ನಾ ತಲುಪಿದ ಕೂಡಲೇ ಫಾದರ್‌ ಗ್ರೆಗೊರಿ, ಭಿನ್ನಮತೀಯ ಬುದ್ಧಿಜೀವಿಗೆ ಹೇಳಿದ, ““ದಯವಿಟ್ಟು ಬಂದು ಪತ್ರಿಕಾ ಹೇಳಿಕೆ ನೀಡು; ಫಾದರ್‌ ಗ್ರೆಗೊರಿ ಒರ್‌ಬಿಲಿಯಾನಿ ಹಾಗೂ ಮಾತೆ ಫ್ಲೋರಾ ಸಬೀನಾರವರು, ಜೀವನವೀಡಿ ಮೌನವಾಗಿರುವ ಪ್ರತಿಜ್ಞೆ ತೊಟ್ಟ ಪುರಾತನ ಜಾರ್ಜಿಯನ್‌ ಸಂಪ್ರದಾಯದ ಸದಸ್ಯರು ಎಂಬುದಾಗಿ. ನಮ್ಮ ದಿನನಿತ್ಯದ ಬೇಕುಬೇಡಗಳನ್ನು ನಾವು ಬರೆದು ತಿಳಿಸುವೆವು. ಅದೂ ಅಲ್ಲದೆ, ನಾವು ಫೋಟೋಗಳನ್ನು ಹೊಡೆಸಿಕೊಳ್ಳುವುದಿಲ್ಲ; ಯಾಕೆಂದರೆ ಅಂತಹ ಜಂಬವನ್ನು ನಾವು ಇಷ್ಟಪಡುವುದಿಲ್ಲ.'' ಮರುದಿನ ಜಾಗತಿಕ ಪತ್ರಿಕೆಗಳು ಹೀಗೆ ಪ್ರಕಟಿಸಿದವು: ""ಸೋವಿಯತ್‌ ಜಾರ್ಜಿಯಾದಿಂದ ತಪ್ಪಿಸಿಕೊಂಡಿರುವ ಫಾದರ್‌ಗ್ರೆಗೊರಿ ಮತ್ತು ಮಾತೆ ಫ್ಲೋರಾ ಮೌನವಾಗಿರುವ ಪ್ರತಿಜ್ಞೆ ತೊಟ್ಟಿದ್ದಾರೆ.'' ವಯೆನ್ನಾದಿಂದ ನಮ್ಮನ್ನು ಪ್ಯಾರಿಸ್‌ ಮತ್ತು ಲಂಡನ್‌ಗಳಿಗೆ ಒಯ್ಯಲಾಯಿತು. ನಮ್ಮ ಬುದ್ಧಿಜೀವಿ ಸುಖದಿಂದ ದಿನ ಕಳೆಯುತ್ತಿದ್ದ. ಫಾದರ್‌, ಗ್ರಂಥಾಲಯಗಳಲ್ಲಿ ಪುಸ್ತಕಗಳ ಪುಟ ತಿರುವಿ ಹಾಕುತ್ತಿದ್ದರೆ, ನಾನು ಪೇಟೆ ಸುತ್ತುತ್ತಿದ್ದೆ. ನಮ್ಮ ಇಚ್ಛೆಯನ್ನು ಗೌರವಿಸಿದ ಸಮೂಹ ಮಾಧ್ಯಮಗಳು 7ಸೆಮ್ಮ ಗೋಜಿಗೇ ಬರಲಿಲ್ಲ. ಓ ದಯಾಮಯನಾದ ದೇವನೇ, ನಿನಗೆ ಚೆನ್ನಾಗಿ ಗೊತ್ತು; ಒಂದು ತಿಂಗಳ ಬಳಿಕ ಅಮೇರಿಕಾ ಸಂಯುಕ್ತ ಸಂಸ್ಥಾನವು ನಮಗೆ ಆಮಂತ್ರಣ ನೀಡಿತು. ನಾವು ಅಲ್ಲಿಯೇ ನೆಲೆಸುವವರಿದ್ದೆವು. ನಮ್ಮನ್ನು ಈ ಭೇಟಿಗೆ ಪ್ರವರ್ತಗೊಳಿಸಿದ ಸಮಿತಿಯು ನ್ಯೂಯಾರ್ಕ್‌ ಹಿಲ್ಬನ್‌ನಲ್ಲಿ ತಂಗಿತ್ತು. ಪಶ್ಚಿಮದ ಯೂರೋಪ್‌ ಮತ್ತು ಇಂಗ್ಲೆಂಡಿನ ಹೊಟೇಲುಗಳಲ್ಲಿ ನಾನು ಎದುರಿಸಿದ ಅದೇ ಸಮಸ್ಯೆ ಇಲ್ಲಿಯೂ ಎದುರಾಯಿತು. ದೇವನೇ, ನಿನಗೆ ತಿಳಿದಿದೆ, ನಾನು ಮತ್ತು ಫಾದರ್‌ ತಿನ್ನುತ್ತಿರಲಿಲ್ಲ, `ನಿದ್ರಿಸುತ್ತಿರಲಿಲ್ಲ ಮತ್ತು ಕಕ್ಕಸಿಗೆ ಹೋಗುತ್ತಿರಲಿಲ್ಲ ಎಂದು. ನಾವು ಕೋಣೆಗೆ ತಿಂಡಿಯನ್ನು ತರಿಸುತ್ತ ಇರಲಿಲ್ಲ, ಮಧ್ಯಾಹ್ನ ಹಾಗೂ ರಾತ್ರಿಯೂಟಗಳಿಗಾಗಿ ಕೆಳಗೆ ಇಳಿದುಹೋಗುತ್ತಲೂ ಇರಲಿಲ್ಲ. ರೂಮ್‌ ಮಾಣಿಗಾಗಿ ಕರೆ ಗುಂಡಿ ಒತ್ತುತ್ತಲೂ ಇರಲಿಲ್ಲ. ಸ್ನಾನದ ಕೊಠಡಿಯಂತೂ ನನಗೆ ಬಹು ಡೊಡ್ಡ ಸಮಸ್ಯೆಯಾಗಿಬಿಟ್ಟಿತ್ತು. ಅಲ್ಲಿದ್ದ ಕಾಗದ ಸುರಳಿಗಳು ಮತ್ತು ಕಕ್ಕಸಿನ ಪಾತ್ರೆಗಳು ಹಾಗೆಯೇ ಇರುತ್ತಿದ್ದವು. ಬೈರಾಸು, ಸಾಬೂನು, ಪಾತ್ರೆಗಳು, ಸ್ನಾನದ ತೊಟ್ಟಿ ಯಾವುದೂ ಬಳಕೆಯಾಗದೆ 7 ಉಂದಿರುತ್ತಿದ್ದವು. ಮುಂಜಾನೆ ಬಂದ ಆಯಾ ಅದನ್ನು ನೋಡಿ ಅಚ್ಚರಿಗೊಂಡಿದ್ದಳು. ಈ ವಿಷಯದ ಕುರಿತು ಫಾದರ್‌ ಗ್ರೆಗೊರಿ ಜತೆ ಮಾತನಾಡಲು ಅಸಹ್ಯವೆನ್ನಿಸಿತ್ತು. ಆದರೂ ಒಂದು ದಿನ ನಾನು ಹೇಳಲೇಬೇಕಾಯಿತು. ಆತ ಅಲಕ್ಷ್ಯದಿಂದಲೇ ಹೇಳಿದ್ದ, ""ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ ಅಂತ ನನಗೀಗ ಖಂಡಿತವಾಯಿತು. ನೋಡಮ್ಮಾ..., ಅದು ತೀರಾ ಸರಳ. ನಾನದನ್ನೇ ಯಾವಾಗಲೂ ಮಾಡುತ್ತಿರುವುದು. ಕಾಗದದ ಸುರಳಿಯಿಂದ ಸ್ವಲ್ಪ ಸ್ವಲ್ಪ ಕಿತ್ತು ಬಿಡು. A ೬. EN Ep "ತ A 7% ಇ? ಗ y- £ 139 _ ಅಗಸ್‌, 1992 EER ಕಕ್ಕಸಿಗೆ ಸ್ವಲ್ಪ ನೀರು ಹಾಕು. ಸಾಬೂನು ಮತ್ತು ಬೈರಾಸುಗಳನ್ನು ಒದ್ದೆ ಮಾಡಿಬಿಡು.'' ನಾವು ಬಹಳ ದಿನಗಳವರೆಗೆ ಉಪವಾಸ ವ್ರತ ಹಿಡಿಯುವ ಅಭ್ಯಾಸದವರೆಂದೂ, ಒಣ ರೊಟ್ಟಿ, ಗಿಣ್ಣು, ಒಂದೆರಡು ನೀರುಳ್ಳಿ ಮತ್ತು ಒಂದಷ್ಟು ತಿಳಿನೀರನ್ನು ತೆಗೆದುಕೊಳ್ಳುತ್ತೇವೆಂದೂ ನಮ್ಮ ಭಿನ್ನಮತೀಯ ಬುದ್ಧಿಜೀವಿಗೂ, ಎಲ್ಲೆಡೆಯ ನಮ್ಮ ಆತಿಥೇಯರಿಗೂ ಹೇಳಿಬಿಟ್ಟಿದ್ದೆವು. ಇವಿಷ್ಟೂ ವಸ್ತುಗಳನ್ನು ನಮ್ಮ ಕೊಠಡಿಗೆ ಕಳುಹಿಸಲಾಗುತ್ತಿತ್ತು. ಪ್ರತಿ ಸಂಜೆಯೂ ಅವನ್ನೆಲ್ಲ ಕಾಗದದ ಚೀಲಗಳಲ್ಲಿ ತುಂಬಿಸಿ, ಮರುದಿನ ಮುಂಜಾನೆ ರಸ್ತೆಯ ಬದಿಯ ಕಸದ ತೊಟ್ಟಿಗೆ ಎಸೆದು ಬಿಡುತ್ತಿದ್ದೆ ವು. ಆದರೆ, ನಿಜವಾದ ಬಿಕ್ಕಟ್ಟು ಆರಂಭವಾದದ್ದು ಒಂದು ಮಧ್ಯಾಹ್ನದ ಹೊತ್ತು ಫಾದರ್‌ ನನ್ನ ಕೋಣೆಗೆ ಫೋನ್‌ ಮಾಡಿದಾಗ: ""ಆತಿಥೇಯರು ಅಲಾಸ್ಕಾದಲ್ಲಿರುವ ಗ್ರೀಕ್‌ ಸಂಪ್ರದಾಯಸ್ಥರ ಮನೆಯೊಂದರಲ್ಲಿ ನಮ್ಮ ಮಿಕ್ಕುಳಿದ ಬದುಕನ್ನು ಕಳೆಯುವ ಏರ್ಪಾಡು ಮಾಡಿಬಿಟ್ಟಿದ್ದಾರೆ. ಈ ವಿಷಯದ ಕುರಿತು ನಿನ್ನೊಡನೆ ಈಗಲೇ ಮಾತನಾಡಬೇಕಾಗಿದೆ.'' ನಾನು ಕೆಳಗಿಳಿದು ಆತನಿದ್ದ ಅಂತಸ್ತಿಗೆ ಹೋದೆ. ಆತ ನಿರ್ಜನ ಮೊಗಸಾಲೆಯಲ್ಲಿ ನನಗಾಗಿ ಕಾಯುತ್ತಿದ್ದ. ಆತ ಹೇಳಿದ, ""ವಲಸೆ ಬಂದು ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ನಮ್ಮ ಜಾರ್ಜಿಯನ್‌ ಬಂಧುಗಳ ಜತೆ ನಾವಿರಲು ಬಯಸಿದ್ದೇವೆ ಎಂಬುದಾಗಿ ನಮ್ಮ ಅತಿಥೇಯರಿಗೆ ಹೇಳಿದ್ದೇನೆ. ಆ ಬಳಿಕ ಸ್ವಲ್ಪ ಕಾಲ ಸ್ವತಂತ್ರವಾಗಿದ್ದುಕೊಂಡು ಗ್ರಂಥಾಲಯಗಳಲ್ಲಿ ಸಂಶೋಧನೆ ನಡೆಸುವವರಿದ್ದೇವೆ. ನಮ್ಮ ಕೆಲಸ ಮುಗಿದ ಕೂಡಲೇ 15ನೆಯ ಪೂರ್ವ 97ನೆಯ ರಸ್ತೆಯಲ್ಲಿರುವ ಪ್ರಧಾನ ಮಠವನ್ನು ಸಂಪರ್ಕಿಸುವೆ ಎಂದೆ. ಅವರು ಸಂತೋಷದಿಂದಲೇ ಸಮ್ಮತಿಸಿದ್ದಾರೆ. ಸದ್ಯದ ಖರ್ಚಿಗೆಂದು ಸಾಕಷ್ಟು ಹಣ ಕೊಟ್ಟಿದ್ದಾರೆ. ನಾವು ಈ ನರಕದಿಂದ ತಪ್ಪಿಸಿಕೊಳ್ಳಬೇಕು, ಎಷ್ಟು ಬೇಗ ಸಾಧ್ಯವೋ... ಅಷ್ಟು ಬೇಗ...'' ಫಾದರ್‌ ಅದಾಗಲೇ ಅಮೇರಿಕನ್‌ ಇಂಗ್ಲಿಷ್‌ನಲ್ಲಿ ಮಾತನಾಡಲಾರಂಭಿಸಿದ್ದ. ಮರುದಿನ ನಮ್ಮ ಗೆಳೆಯರಿಗೆ ವಿದಾಯ ಹೇಳಿ ಹಿಲ್‌ಟನ್‌ ಹೊಟೇಲನ್ನು ತೊರೆದು ಹೊರಟೆವು. ಊರ ಹೊರಗಿನ ಒಂದು ಅಗ್ಗದ ವಸತಿಗ ಓಹದಲ್ಲಿ ಫಾದರ್‌ ಅಕ್ಕಪಕ್ಕದ ಎರಡು ಕೋಣೆಗಳನ್ನು ಬಾಡಿಗೆಗೆ ಹಿಡಿದ. ಆತಿಥೇಯರು ನಮಗೆ ನೀಡಿದ್ದ ಹಣದ ಬಹುಭಾಗವನ್ನು ಆತ ಬಾಹ್ಯಾಕಾಶ ಯುದ್ಧಗಳು, ಗಣಕಯಂತ್ರ ತಂತ್ರ, ಅಂತಾರಾಷ್ಟ್ರೀಯ ರಾಜಕೀಯ ಮೊದಲಾದ ಪುಸ್ತಕಗಳಿಗಾಗಿ ಖರ್ಚು ಮಾಡಿದ. ನಾನು ಮಹಿಳಾ ಮಾಸಿಕಗಳನ್ನು ಖರೀದಿಸಿದೆ. ಒಂದು ದಿನ ಫಾದರ್‌ “ಪ್ಲೇ ಬಾಯ್‌' ಮಾಸಿಕದಲ್ಲಿ ತಲ್ಲೀನನಾಗಿದ್ದ. ನನ್ನನ್ನು ಕಂಡಾಗ ಮುಖ ಕೆಂಪು ಮಾಡಿಕೊಂಡು ಹೇಳಿದ. "ಸಾಲ್‌ಬೆಲೋ'ನ ಸಂದರ್ಶನವೊಂದನ್ನು ಓದುತ್ತಿದ್ದೇನೆ, ಈ ಪತ್ರಿಕೆ ಶ್ರೇಷ್ಠ ಲೇಖನಗಳನ್ನು ಪ್ರಕಟಿಸುತ್ತಿರುತ್ತದೆ ಗೊತ್ತಾ?'' ಆತ ಗ್ರಂಥಾಲಯಗಳಿಂದ ಕೆಲವು ಪುಸ್ತಕಗಳನ್ನು ಕದ್ದೂ ತಂದಿದ್ದ. ಕೊಠಡಿಯಲ್ಲಿ ಎಡೆಬಿಡದೆ ಸಿಗರೇಟು ಸೇದುತ್ತಿದ್ದ, ಸಾರ್ವಜನಿಕವಾಗಿ ಆತ ಸಿಗರೇಟು ಸೇದುವಂತಿರಲಿಲ್ಲ ಎಂಬುದಂತೂ ಸ್ಪಷ್ಟ. ನಮ್ಮ ಹನ್ನೆರಡು ತಿಂಗಳ "ವಾಗ್ದಾನ ಬಿಡುಗಡೆ' ಯ ಅವಧಿ ಮುಗಿಯುವುದರಲ್ಲಿತ್ತು. ಮಾಗಿಯ ಕಾಲ. ಒಂದು ರೇಷ್ಮೆಯ ಉಡುಪನ್ನು ನನಗಿನ್ನೂ ಧರಿಸಲಾಗಲಿಲ್ಲವಲ್ಲಾ ಎಂದು ನೆನಪಾದಾಗಲೆಲ್ಲ ನನ್ನ ಮೂಳೆಗಳು ಒಂದು ಬಗೆಯ ನೋವನ್ನು ಅನುಭವಿಸುತ್ತಿದ್ದವು. ಫಾದರ್‌ ಒಬ್ಬ ಮೇಲ್‌ಚಾವ ನಿಷ್ಟ್‌..., ನಿನಗೆ ಗೊತ್ತು ಅದೇನೆಂದು. ಉಡುಪನ್ನು ಖರೀದಿಸಬೇಕೆಂಬ ನನ್ನ ಆಸೆಯನ್ನು ಆತ ಗಣನೆಗೆ ತೆಗೆದುಕೊಳ್ಳಲಿಲ್ಲ. ನನ್ನ ಪಾಲಿನ ಡಾಲರುಗಳನ್ನೂ ಆತ ಪುಸ್ತಕ ಖರೀದಿಸಲು ವೆಚ್ಚ 140 ಕಸೂರಿ EE FE EEE ಸಾಾಸ್ಲ್ಯಾಮಾಮುಮುಯಖಖೂದೂು ಮಾಡುತ್ತಿದ್ದ. ನನ್ನೊಬ್ಬಳನ್ನೇ ಕೋಣೆಯಲ್ಲಿ ಬಿಟ್ಟು, ಆಗಾಗ್ಗೆ ಸಿನೆಮಾ, ನಾಟಕಗಳಿಗೆ ಹೋಗುತ್ತಿದ್ದ, ನಾನು ಟಿ.ವಿ. ನೋಡಿಕೊಂಡು ನನ್ನ ಪ್ರಾರ್ಥನೆ ಸಲ್ಲಿಸುತ್ತಿರಲು ಸೂಚಿಸುತ್ತಿದ್ದ. ಓ ದೇವನೇ, ನಾನು ನಿನಗೆ ಹೇಳಲು ಮರೆತೇಬಿಟ್ಟಿದ್ದೆ. ನಿನ್ನ ಮರೆಗುಳಿ "ದೇವದೂತ' ನೊಡನೆ ನಾನಂದೇ ವಿಚಾರಿಸಿಕೊಂಡಿದ್ದೆ, ಒಂದು ವೇಳೆ ಸಮಯಕ್ಕೆ ಸರಿಯಾಗಿ ಇದೇ ಜಾರ್ಜಿಯಾದ ನೆಲಗವಿಗೆ ಮರಳಲು ಸಾಧ್ಯವಾಗದಿದ್ದರೆ ಏನು ಮಾಡಬೇಕೆಂದು. ಅವನು ಹೇಳಿದ್ದ, '"ನೀವು ಎಲ್ಲಿರುತ್ತೀರೋ, ' ಅಲ್ಲಿ, ನಿಮಗೆ ಹತ್ತಿರವಿರುವ ಸ್ಮಶಾನಕ್ಕೆ ಹೋಗಿ, ಖಾಲಿಯಾಗಿರುವ ಎರಡು ಗೋರಿಗಳನ್ನು ಹುಡುಕಿ ಅದರೊಳಗೆ ಮಲಗಿಬಿಡಿ'' ಎಂದು. ಸಮಯ ಬಲುವೇಗದಿಂದ ಸರಿಯುತ್ತಿತ್ತು. ಇಡಿಯ ವರುಷವೊಂದು ಕ್ಷಣದಂತೆ ಕಳೆದು ಹೋಗಿತ್ತು. ಒಡೆಯನೇ, ನಿನ್ನ ಸುಂದರ, ರೋಚಕ ಆಧುನಿಕ ಜಗತ್ತನ್ನು ನೋಡಲು ಹನ್ನೆರಡು ತಿಂಗಳ ಅವಧಿ ಏನೇನೂ ಸಾಲದು! ಸಮರ್ಪಕವಾದ ಒಂದ ಸ್ಮಶಾನವನ್ನು ಹುಡುಕುವ ಕೆಲಸವನ್ನು ಫಾದರ್‌ ನನಗೊಪ್ಪಿಸಿದ್ದ. ಫಾದರ್‌ ತನ್ನ ಪಾಡಿಗೆ ಖುಷಿಪಡುತ್ತಿರುವಾಗ ನಾನು ಖಾಲಿಯಿರುವ ಗೋರಿಗಳನ್ನು ಹುಡುಕುತ್ತಾ ಸ್ಮಶಾನಗಳಲ್ಲಿ ಅಲೆಯುತ್ತಿದ್ದ. ನಾವು ಮರಳಲು ಕೆಲವು ದಿನಗಳಷ್ಟೇ ಉಳಿದಿದ್ದವು. ಹಣವೆಲ್ಲ ಮುಗಿಯುತ್ತಾ ಬರುತ್ತಿದ್ದು, ನಮ್ಮ ಅತಿಥೇಯರಿಗೆ ಫೋನ್‌ ಮಾಡಿ ಹಣ ಬೇಡಲು ಫಾದರ್‌ ಬಯಸಲಿಲ್ಲ: ಅವರು ಖಂಡಿತವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು: "ನೀವು ಇನ್ನು ಕೂಡಾ ಬಿಳಿಯ ರಷ್ಯನ್‌ ಬಂಧುಗಳ ಜತೆಗಿದ್ದೀರಾ? ಅಲಾಸ್ಕಾದ ಸನ್ಯಾಸಿ ಮಠವನ್ನು ಯಾವಾಗ ಸೇರಬಯಸುತ್ತೀರಿ?' ಇತ್ಯಾದಿ, ಕೊನೆಗೆ ಕೆಲವೇ ಡಾಲರುಗಳು (ನಿಜವಾಗಿ ಅದು ನನಗೆ ಸೇರಿದ್ದು) ಉಳಿದಾಗ ನನ್ನ ಕೊನೆಯ ಬಯಕೆಯನ್ನು ಫಾದರ್‌ಗೆ ಹೇಳಿದೆ. ನಾನು ಸೊಗಸಾದ ಉಡುಪು ಕೊಳ್ಳಬಯಸಿದ್ದೆ. ದರೂ ಫಾದರ್‌ ಆ ಹಣದಿಂದ ಅರಬ್‌ ತೈಲದ ಬಗ್ಗೆ ಹಾಗೂ ಯುರೋಪಿನ ಸಾಮಾನ್ಯ } x ಕ ಚು ಮಾರುಕಟ್ಟೆಯ ಬಗೆಗಿನ ಕೆಲವು ಗ್ರಂಥಗಳನ್ನು ಖರೀದಿಸಿಬಿಟ್ಟ. ನನ್ನ ದುಃಖದ ಕಟ್ಟೆ ಒಡೆದು ಹೋಗಿತ್ತು. ನನ್ನನ್ನು ಸಮಾಧಾನ ಪಡಿಸಲು ಯತ್ನಿಸುತ್ತಾ ಹೇಳಿದ, ""ಮಾತೆ ಫ್ಲೋರಾ, ನಾವು ಭೂಗತರಾಗಿ ಬಿಟ್ಟ ಸುದ್ದಿ ಉಂಟುಮಾಡಬಹುದಾದ ರೋಮಾಂಚನವನ್ನು ಊಹಿಸು.'' ಆತನ ಮಾತಿನ ಶ್ಲೇಷೆಯನ್ನು ನಾನು ಮೆಚ್ಚಲಿಲ್ಲ. ಆತ ಅಲಕ್ಷ ದಿಂದಲೇ ಮುಂದುವರಿಸಿದ, "“ಜಾಗತಿಕ ಸುದ್ದಿ ಮಾಧ್ಯಮಗಳು ಮಾಡಬಹುದಾದ ಊಹಾಪೋಹಗಳನ್ನು ಯೋಚಿಸು. ಇತ್ತ ಅಮೇರಿಕಾದವರೂ ಅತ್ತ ರಷ್ಯದವರೂ ನಮ್ಮಿಬ್ಬರನ್ನು "ಡಬ್ಬಲ್‌ ಏಜೆಂಟ್‌' ಎಂದುಕೊಂಡಾರು.'' ಅವನು ಗಹಗಹಿಸಿ ನಕ್ಕ. ನನಗೆ ನಗು ಬರಲಿಲ್ಲ, ಆತ ಮುಂದುವರಿಸಿದ, “"ಮತ್ತು ನ ಭಿನ್ನಮತೀಯ ಬುದ್ಧಿಜೀವಿಯನ್ನೂ ಅನುಮಾನಿಸಿಯಾರು, ಬಡಪಾಯಿ, ಆದರೆ ಪರಿಸ್ಥಿತಿ ಹೇಗಿದೆ ಯೆಂದರೆ ನಾವೇನೂ ಮಾಡುವ ಹಾಗಿಲ್ಲ. ನಡಿ, ಸ್ವಲ್ಪ ಹೊತ್ತು ಹೊರಗೆ ಹೋಗಿ ಬರೋಣ.'' ಹೊರಗೆ ಬಂದು ಟ್ಯಾಕ್ಸಿ ಹತ್ತಿ ಊರೊಳಗೆ ಹೋದೆವು. ಕೇವಲ ಸಿರಿವಂತರು ಮಾತ್ರ ಕಾಲಿಕ್ಕಬಹುದಾದ ಅಂಗಡಿಯೊಂದರಲ್ಲಿ ಫ್ಯಾಷನ್‌ ಷೋ ನಡೆಯುತ್ತಿತ್ತು. ನಮ್ಮ ಕಾರಣದಿಂದಾಗಿ ನಮ್ಮನ್ನಾರೂ ತಡೆಯಲಿಲ್ಲ. ಒಳಹೋದ ನಾವು ಹಿಂದಿನ ಸಾಲಲ್ಲಿ ಕುಳಿತವು. ರೂಪದರ್ಶಿಗಳು ಅತ್ಯಾಧುನಿಕ "ಡಿಯೋರ್‌' ಸೃಷ್ಟಿಗಳನ್ನು ಪ್ರದರ್ಶಿಸುತ್ತಿದ್ದರು. ಹೊಂಬಣ್ಣದ ಸಂಜೆಗವಸು ತೊಟ್ಟು, ಮುತ್ತುಗಳನ್ನು ಕೋದ ಸೊಂಟಪಟ್ಟಿ ಯನ್ನು ಧರಿಸಿದ ~~ sae 100 141 ದದ ರ ರದಾಹೊುಪ್ತಕ ವಿಭಾಗದ ತತ ವಿಭಾಗ ಎಸ ಎತ್ತರದ, ತೆಳ್ಳಗಿನ ರೂಪದರ್ಶಿಯೊಬ್ಬಳು ಕಾಣಿಸಿಕೊಂಡಾಗ ನಾನು ಒಮ್ಮೆಲೆ ಬೆಚ್ಚಿಬಿದ್ದೆ. ಹದಿನಾಲ್ಕುನೂರು ವರ್ಷಗಳ ಹಿಂದೆ, ತಣ್ಣಗಿನ ಮಂಕು ಕವಿದ ಸಂಜೆಯ ಹೊತ್ತು, ಸಿರಿಯಾದ ಕಾನ್ವೆಂಟಿನ ಕೊಠಡಿಯೊಂದರಲ್ಲಿ ಸನ್ಯಾಸಿನಿಯ ಉಡುಪುಗಳಿಗೆ ಪ್ರತಿಯಾಗಿ, ಕಟ್ಟಕಡೆಯ ಬಾರಿಗೆ ನಾನು ಕಳಚಿದ್ದ ಬೈಜಾಂಟಿಯನ್‌ ಉಡುಪಿನಂತೆಯೇ ಅದು ಕಾಣಿಸಿತ್ತು. ““ಹೆಂಗಸರ ಫ್ಯಾಷನ್‌ನಲ್ಲಿ ಹೆಚ್ಚಿನ ಬದಲಾವಣೆಯೇನೂ ಆದಂತಿಲ್ಲ. ಅಲ್ವಾ?'' ಎಂದು ಶುಷ್ಕವಾಗಿ ಪ್ರತಿಕ್ರಿಯೆ ನೀಡಿದ | ಫಾದರ್‌ '"ಕಾತಿಂಕ್‌ ಕೂಡಾ ಅಂತಹ ಗವಸುಗಳನ್ನು ತೊಡುತ್ತಿದ್ದಳು'' ಎಂದ. ನಾನೇನೂ ಹೇಳದೆ, ತೇಲುತ್ತಾ ಸರಿಯುತ್ತಿರುವ ರೂಪದರ್ಶಿಯನ್ನು ದಿಟ್ಟಿ ಸುವುದನ್ನೇ ಮುಂದುವ ರಿಸಿದೆ. ಅದು ಖಂಡಿತವಾಗಿ ಅತಿ ದುಬಾರಿ ಉಡುಪು. ನಾನು ನಿಟ್ಟುಸಿರು ಬಿಟ್ಟೆ. ಫಾದರ್‌ ಪಿಸುಗುಟ್ಟಿದ, ""ಮಾತೆ ಫ್ಲೋರಾ ಸಬೀನಾ, ನಾನು ಯೋಚಿಸುತ್ತಿರುವುದನ್ನೇ ನೀನೂ ಯೋಚಿಸುತ್ತಿ ದ್ದೀಯಾ?'' "“ಹೌದು ಫಾದರ್‌.'' "'ಸರಿ ಹಾಗಾದರೆ, ನೀನು ಹೊಟೇಲಿಗೆ ಹೋಗು. ನಾನು ಆ ನಂತರ ಬರುವೆ.'' ಗ್ರೆಗೊರಿ ಓರ್‌ಬಿಲಿಯಾನಿ ಕದ ತಟ್ಟಿದಾಗ ಮಧ್ಯರಾತ್ರಿ ದಾಟಿತ್ತು. ನಾನು ಹೊರಗೆ ಇಣುಕಿದೆ. ತನ್ನ ಮೇಲಂಗಿಯೊಳಗಿನಿಂದ ಪೊಟ್ಟ ಣವೊಂದನ್ನು ಹೊರತೆಗೆದ ಆತ ಪಿಸುಗುಟ್ಟಿದ, ""ಷೋ ಮುಗಿದ ಬಳಿಕ ಒಳಗಿನ ಕೋಣೆಗೆ ಹೋದೆ. ಇದನ್ನು ಅಲ್ಲಿ ಹ್ಯಾಂಗರ್‌ನಲ್ಲಿ ತೂಗಿಸಿಟ್ಟಿದ್ದರು. ದೇವರು ನಮ್ಮ ಜತೆ ಇದ್ದಾನೆ.'' ಆತ ತನ್ನ ಕೋಣೆಗೆ ತೆರಳಿ ಪಾಲೆಸ್ತೀನ್‌ ಸಮಸ್ಯೆಗಳ ಬಗೆಗಿನ ಪುಸ್ತ ಕವೊಂದನ್ನು ಓದಲಾರಂಭಿಸಿದ. ಕನ್ನಡಿಯ ಬಳಿಗೆ ಧಾವಿಸಿದ ನಾನು, ಸನ್ಯಾಸಿನಿಯ ದಿರಿಸುಗಳನ್ನು ಕಿತ್ತೆಸೆದು ಗವಸು ತೊಟ್ಟುಕೊಂಡೆ. ಅದು ಬಹಳ ಸಡಿಲವಾಗಿತ್ತು. ಮರುದಿನ ಬೆಳಿಗ್ಗೆ ಹಲವು ಸುರಳಿ ಹತ್ತಿ, ಒಂದು ಜತೆ ಕತ್ತರಿ ಮತ್ತು ಸೂಜಿದಾರವನ್ನು ತಂದು "ಡಿಯೋರ್‌' ಗೌನಿಗೆ ಪ್ಯಾಡ್‌ ಇಟ್ಟು ಶ್ರದ್ಧೆಯಿಂದ ಹೊಲಿಗೆ ಹಾಕಿದೆ. ಅಗತ್ಯದ ಬದಲಾವಣೆಗಳನ್ನು ಮಾಡಿ ಗವಸು ಧರಿಸಿದಾಗ, ಅದನ್ನೊಂದು ಅಸ್ಥಿ ಪಂಜರ ಧರಿಸಿದೆಯೆಂದು ಯಾರಿಗೂ ಗೊತ್ತಾಗುವಂತಿರಲಿಲ್ಲ. ಅದು ಭೂಮಿಯ ಮೇಲಿನ ನಮ್ಮ ಕಡೆಯ ದಿನವಾಗಿತ್ತು. ಮಧ್ಯಾಹ್ನ ಫಾದರ್‌ ವಸತಿಗ ೃಹಕ್ಕೆ ಬಂದ. ಹತ್ತಿರದ ಉದ್ಯಾನವನಕ್ಕೆ ಹೋದ ನಾವು ಬೆಂಚೊಂದರ ಮೇಲೆ ಕುಳಿತೆವು. ಫಾದರ್‌ ನನ್ನತ್ತ ಬಹಳ ದುಃಖದಿಂದಲೇ ದಿಟ್ಟಿ ಸುತ್ತಿದ್ದ. ಬಳಿಕ ಜೇಬಿನಿಂದ ಒಂದು ಪುಸ್ತಕ ತೆಗೆದು ಹೇಳಿದ, ““ಮಾತೆ ಫ್ಲೋರಾ, ಇದನ್ನು ನಾನಿಂದು ಒಂದು ಗ್ರಂಥಾಲಯದಿಂದ ಕದ್ದೆ. ಇದು ಐರಿಷ್‌ ಕವಿ ಡಬ್ಲ್ಯೂ. ಬಿ.ಯೇಟ್ಸ್‌ ಬರೆದದ್ದು'' ಕತ್ತಲಾಗುತ್ತಲಿತ್ತು. ಸೂರ್ಯ ಮಾಪ್ಸಾ ಮರಗಳ ಹಿಂದೆ ಇದ್ದ. ಪುಸ್ತಕ ತೆರೆದ ಫಾದರ್‌ ಹೇಳಿದ, ""ಕೇಳು, ಇದನ್ನು.'' ಸ ಆತ ಕವಿತೆ ಓದಿದಾಗ, ನನಗೆ ಬೈಜಾಂಟಿಯಂ ನೆನಪಾಗಿ ಕಣ್ಣೀರ ಕೋಡಿ ಹರಿಯಿತು. ನಾನು ಬಹಳ ಅಳತೊಡಗಿದೆ. ಪುಸ್ತಕ ಮುಚ್ಚಿದ ಫಾದರ್‌ ನಿಟ್ಟುಸಿರು ಬಿಟ್ಟ. ಬಳಿಕ ಹೇಳಿದ, "ಪಟ್ಟ ಣದಲ್ಲಿ ಕೊನೆಯ ಬಾರಿ... ['' ಪಟ್ಟಣದ ದಾರಿಯಲ್ಲಿ ನಾವು, ಇಸ್ರಾಯಿಲ್‌ನ ಸಹಾಯಾರ್ಥ ಏರ್ಪಡಿಸಲಾಗಿದ್ದ ಒಂದು "ಮುಖವಾಡ ನೃತ್ಯಕೂಟ'ದ ಫಲಕ ನೋಡಿದೆವು. ಹತ್ತಿರದ ಹೊಟೇಲೊಂದರಲ್ಲಿ ಅದು ಅಂದು ಸಾಯಂಕಾಲ ನಡೆಯುವುದಿತ್ತು. ""ನಾವು ಸ್ವಲ್ಪ ಮೋಜು ಮಾಡೋಣ'' ಫಾದರ್‌ ಹೇಳಿದ. 142 ಕಳಗನ ಆತೆ ಉದ್ಯಾನವನದಿಂದ ಹೊರಡುವ ಮುನ್ನ ನನ್ನ ರೇಶ್ಮೆ ಗವನು ಕಾಣಿಸದಂತೆ ಕರಿಯ ಮೇಲಂಗಿ ಹಾಕಿಕೊಂಡಿದ್ದೆ. ಅಂಗಡಿಯೊಂದಕ್ಕೆ ಹೋದ ನಾವು ಒಂದು ಜೊತೆ ಮುಖವಾಡ ಮತ್ತು ಟೋಫನ್‌ಗಳನ್ನು ಕೊಂಡೆವು. ಅಂಗಡಿಯ ಉಡುಗೆ ಕೊಠಡಿಗೆ ಹೋಗಿ ನೃತ್ಯಕೂಟಕ್ಕೆ ಸಿದ್ಧರಾದೆವು. ಅಂಗಡಿಯಿಂದ ಹೊರಬರುವ ಮುನ್ನ ಫಾದರ್‌ ಒಂದು ಪ್ಯಾಕೆಟ್‌ ದುಬಾರಿ ಸಿಗರೇಟು ಖರೀದಿಸಿದ. ಸ್ಮಶಾನದ ತನಕ ಹೋಗಲು ಕಾರು ಬಾಡಿಗೆಗಾದರೂ ಸ್ವಲ್ಪ ದುಡ್ಡು ಉಳಿಸು'' ನಾನು ನೆನಪಿಸಿದೆ. \ \ ೌ ಅದು ಭೂಮಿಯ ಮೇಲಿನ ನಮ್ಮ ಕೊನೆಯ ಸಾಯಂಕಾಲ. ಹೊಟೇಲಿನವರೆಗೆ ಹೆಜ್ಜೆಹಾಕಿದ ನಾವು. ನ ತ್ಯಕೂಟದ ಟಿಕೆಟ್‌ಗಳನ್ನು ಖರೀದಿಸಿದೆವು. ಬಾಗಿಲ ಬಳಿ ಫಾದರ್‌ ಗಂಭೀರವಾಗಿ, ""ಜಾರ್ಜಿಯಾದ ರಾಜಕುಮಾರಿ ಕಾತಿಂಕ್‌ ತಿನಾತಿನ್‌ ಹಾಗೂ ಹಿರಿಯ ಡ್ಯೂಕನಾದ....'' ಎಂದ. ನಮ್ಮನ್ನು ಬಿಳಿಯ ರಷ್ಯನ್ನರೆಂದು ಭಾವಿಸಿದ ದ್ವಾರಪಾಲಕ, ನಮ್ಮ ಹೆಸರನ್ನು ಘೋಷಿಸುವಾಗ ಬಹಳ ಪ್ರಭಾವಿತನಾದವನಂತೆ ಕಂಡ. ಸಭಾಂಗಣವನ್ನು ಹೊಕ್ಕ ನಾವು ಸೋಫಾದಮೇಲೆ ಕುಳಿತೆವು. ಕೆಲವು ನಿಮಿಷಗಳ ಬಳಿಕ ಅನುಮತಿ ಕೋರಿ, ಫಾದರ್‌ ಸಿಗರೇಟು ಸೇದಲೆಂದು ಪುರುಷರ ವಿಶ್ರಾಂತಿ ಕೊಠಡಿಗೆ ಹೋದ. ನಾನು ಕುಳಿತು ಯೋಚಿಸಿದೆ: ಇನ್ನು ಬರೇ ಮೂರು ತಾಸು ಕಳೆದರೆ ಮತ್ತ ಸ್ಮಶಾನದ ಕತ್ತಲು; ಒಂಟಿತನ, ಸಾವಿನ ದೀರ್ಥ ನಿದ್ರೆ ಮರಳಿ ಪುನರುತ್ಥಾನದ ತನಕ.... ಅಷ್ಟರಲ್ಲಿ ನನ್ನ ದೃಷ್ಟಿ ಅವನ ಮೇಲೆ ಬಿತ್ತು. ಕಾನ್‌ಸ್ಟಾಂಟಿನೋಪಲ್‌ನ ಥಿಯೋಡೊರಿಕ್‌ ಗಲ್ಲಾಸಿಸ್‌, ನನ್ನ ನಿಶ್ಚಿತಾರ್ಥ ವರ. ಅನುಮಾನವೇ ಇಲ್ಲ. ಅದು ಅವನಲ್ಲದೆ ಬೇರಾರೂ ಅಲ್ಲ. ಅದೇ ಬಂಗಾರಬಣ್ಣದ ಗುಂಗುರು ಕೂದಲು, ಅದೇ ಭವ್ಯ ಗ್ರೀಕ್‌ ಮೂಗು. ರೋಮನ್‌ ಮಾಂಡಲಿಕನಂತೆ ವೇಷ ಬದಲಿಸಿ "ಸ್ಪೇನಿನ ಜಿಪ್ಲಿ' ಯೊಬ್ಬಳ ಜತೆ ನರ್ತಿಸಿದ್ದ. ನನಗೆ ನನ್ನ ಕಣ್ಣುಗಳನ್ನು ನೆರಬಲಾಗಲಿಲ್ಲ. ಅದು ಹೇಗೆ ಸಾಧ್ಯ? ಮತ್ತೊಂದು ಪವಾಡ! ನನ್ನ ಪಕ್ಕದಲ್ಲಿ ಅವನು ನರ್ತಿಸುತ್ತಾ ಸರಿದಂತೆ ದಿಗ್ಬಾ ಂತಳಾಗಿ ಅವನತ್ತಲೇ ಕಣ್ಣು ನೆಟ್ಟೆ. ಅವನು ನರ್ತಿಸುತ್ತಾ ಹೋದತ್ತಲೆಲ್ಲ ನಾನು ಕಣ್ಣು ಹಾಯಿಸುತ್ತಿದ್ದೆ. ನಾನು ತನ್ನಲ್ಲಿ ಆಕರ್ಷಿತಳಾಗಿರುವುದನ್ನು ಅವನೂ ಗಮನಿಸಿರಬೇಕು. ವಾಲೆಟ್‌ ನೃತ್ಯ ಮುಗಿದ ಬಳಿಕ ನನ್ನ ಬಳಿಗೆ ಬಂದು ಮುಂದಿನ ನೃತ್ಯದಲ್ಲಿ ಜೊತೆನೀಡಬೇಕೆಂದು ಕೇಳಿದ. "ಕ್ಷಮಿಸಿ, ಥಿಯೋ.... ನಾನು... ನನ್ನ ಕಾಲ್ಬೆರಳು ಮುರಿದಿದೆ.... ನರ್ತನ ಮಾಡಲಾರೆ. ಒಂದು ಕ್ಷಣ ಕುಳಿತುಕೊಳ್ಳು... ಧಿಯೋ....'' ಎಂದು ಅತ್ಯಾಶ್ಚರ್ಯಗೊಂಡು ತೊದಲಿದೆ. ಅವನು ಕುಳಿತ. ನಾನು ಕೀರಲು ಸ್ವರದಲ್ಲಿ "“ನೀನು....ನೀನು....ನೀನೇನಾದರೂ ಕಾನ್‌ಸ್ಟಾಂಟಿನೋಪಲ್‌ನ ಥಿಯೋಡೊರಿಕ್‌ ಗಲ್ಲಾಸಿಸ್‌....?'' ಎಂದೆ. “ಅಲ್ಲ ಮೇಡಮ್‌'' ಅವನು ವಿನಮ್ರವಾಗಿ ಉತ್ತರಿಸಿದ, "'ನಾನು ಬ್ರೂಕ್ಲಿಸ್‌ನ ರಿಚರ್ಡ್‌ ಕೊಹೇನ್‌.'' ಅಷ್ಟರಲ್ಲಿ ಅವನ ಸ್ಪೇನಿನ ಗೆಳತಿ ಜೊತೆಯಾದಳು. ನನ್ನ ಜತೆ ಇಬ್ಬರೂ ಸ್ವಲ್ಪ ಹೊತ್ತು ಮಾತನಾಡಿ ಮುಂದಿನ ನೃತ್ಯಕ್ಕೆ ಹೊರಟು ಹೋದರು. ಕಟುವಾದ ತಂಬಾಕು ನಾಸ್ಯನಭಿಭುತ್ತಾ ಫಾದರ್‌ ಗ್ರೆಗೊರಿ ಮರಳಿ ಬಂದ. ನನ್ನ ಪಕ್ಕದಲ್ಲಿ ಕುಳಿತು, ಗಡಿಯಾರ ನೋಡುತ್ತಾ. ""ಮಾತೆ ಫ್ಲೋರಾ ಸಬೀನಾ, ಒಂಭತ್ತೂಮುಕ್ಕಾಲಾಯಿತು, ಹೊರಡೋಣ'' ಎಂದು ತಣ್ಣಗೆ ಹೇಳಿದ. ಫಿ ಆಗ ನನ್ನ ತಲೆಬುರುಡೆಗೆ ಒಂದು ಭಯಂಕರವಾದ ವಿಚಾರ ಬಂತು; ನಾನು ಇಂಗ್ಲೀಷ್‌ನಲ್ಲಿ ಉದ್ಗರಿಸಿದ್ದೆ..- "ದೇವರೇ ನಮ್ಮ ಕತೆ ಮುಗಿಯಿತು', ಅಮೇರಿಕಾ ಸಂಯುಕ್ತ ಸಂಸ್ಥಾನಗಳಿಗೆ 143 ಅಗಸ್ಟ್‌ 1992 SS ಟ್ಟ ಬಂದಾಗಿನಿಂದ ನಾವು ಯಾವಾಗಲೂ ಪರಸ್ಪರ ಇಂಗ್ಲೀಷ್‌ನಲ್ಲಿಯೇ ಮಾತನಾಡಬೇಕೆಂದು ಫಾದರ್‌ | ಒತ್ತಾಯಿಸಿದ್ದ. ಹೀಗೆ ಮಾಡುವುದರಿಂದ ಇಂಗ್ಲಿಷ್‌ ಅಭ್ಯಾಸ ಉಳಿಯುತ್ತದೆಂದೂ ಹೇಳುತ್ತಿದ್ದ. "“ನಾವಿಲ್ಲಿರುವದು ಕೆಲವು ತಿಂಗಳು ಮಾತ್ರ. ನಾವೇಕೆ ಹೊಸಭಾಷೆಯೊಂದನ್ನು ಕಲಿಯಬೇಕು?'' ' ನಾನು ಗೊಣಗಿದ್ದೆ. ಆತ ಶಾಂತವಾಗಿ ಹೇಳಿದ್ದ: ""ಮಾತೆ ಫ್ಲೋರಾ, ಒಬ್ಬ ಮನುಷ್ಯ ಈ ಭೂಮಿಯ ಮೇಲೆ ಸುಮಾರು ಅರವತ್ತೆಪ್ಪತ್ತು ವರ್ಷ ಬದುಕುತ್ತಾನೆ. ಕೆಲವು ಬಾರಿ ಹೆಚ್ಚು ಕಮ್ಮಿಯೂ ' ಆಗಬಹುದು. ಜೀವನದ ಈ ಸೀಮಿತ ಅವಧಿಯ ಅರ್ಧದಷ್ಟನ್ನು ಕಠಿಣ ಅಭ್ಯಾಸದಲ್ಲಿ ಕಳೆದು, ' ಅತಿಕ್ಷಿಷ್ಟ ವಿಷಯಗಳ ಜ್ಞಾನಾರ್ಜನೆ ಮಾಡುತ್ತಾನೆ, ಒದ್ದಾಡುತ್ತಾನೆ. ಎಲ್ಲ ಬಗೆಯ ಅನುಭವಗ ಳನ್ನೂ ಪಡೆಯುತ್ತಾನೆ, ಪರಿತಪಿಸುತ್ತಾನೆ. ಇಷ್ಟೆಲ್ಲ ಜ್ಞಾನ, ಕಲಿಕೆ, ಆತ್ಮಜ್ಞಾನ ಅನುಭವಗಳಿದ್ದರೂ ಒಂದು ದಿನ ಸತ್ತುಹೋಗುತ್ತಾನೆ. ಈಗೊಬ್ಬ ಕೆಲವು ತಿಂಗಳೋ, ವರ್ಷಗಳೋ ಹೆಚ್ಚು ಬದುಕಬಹು ದಾದರೂ ಕೊನೆಗೆಲ್ಲ ಒಂದೇ....'' ದೇವರೆ! ಫಾದರ್‌ ಗೆಗೊರಿ ಓರ್‌ಬಿಲಿಯಾನಿಯ ಜತೆ ವಾದ ಮಾಡುವುದು ಸಾಧ್ಯವಿಲ್ಲ. ನಾಲ್ಕು ' ಜನರ ಎದುರಲ್ಲಿ ನಾವು ಮೆಲುದನಿಯಲ್ಲಿ ಮಾತನಾಡಿಕೊಳ್ಳುತ್ತಿದ್ದೆವಾದರೂ, ಆ ಕ್ಷಣದಲ್ಲಿ ' ಭಯಪಟ್ಟು ಜೋರಾಗಿ ಕಿರುಚಿದ್ದೆ ! ನಮಗಿತ್ತ ಸಮಯ ಗ್ರೀನ್‌ವಿಚ್‌ನದ್ದೋ? ರಷಿಯಾದ್ದೋ? ಸೋವಿಯತ್‌ ರಷ್ಯಾ ಮತ್ತು ಅಮೇರಿಕಗಳ ನಡುವೆ ಕಡಿಮೆಯೆಂದರೂ ಹದಿನೆಂಟು ತಾಸುಗಳ ವ್ಯತ್ಯಾಸವಿರಬಹುದು. ಅದಲ್ಲದೆ ನಮಗಾತ ದಿನಾಂಕವನ್ನು ಹೇಳಿದ್ದು ಹಳೆಯ ರಷ್ಕನ್‌ ಕ್ಯಾಲೆಂಡರಿಗೆ ಅನುಗುಣವಾಗಿಯೋ.... ಅಥವಾ....? ಇದ್ದಕ್ಕಿದ್ದಂತೆ ನರ್ತಕರ ಗುಂಪಿನಿಂದ ಗುಜು ಗುಜು ಸದ್ದು ಕೇಳಿಸಿತು. ಯಾರೋ ಉದ್ದಿಗ್ನರಾಗಿ ಕಿರುಚಿದ್ದರು, ""ಹೋ!| ಸೋವಿಯತ್‌ ಗುಪ್ತಚಾರರ ಧಾಂದಲೆ.'' "ಅರಬ್‌ ಭಯೋತ್ಪಾದಕರು....'' ಹೆಂಗಸೊಬ್ಬಳು ಕಿರುಚಿದಳು, ""ಅಯ್ಯೋ ದೇವರೇ, ಮುಂದೇನಪ್ಪಾ'' ಫಾದರ್‌ ಗ್ರೆಗೊರಿ ನೋವಿನಿಂದ ಹೇಳಿದರು. ಪೊಲೀಸನೊಬ್ಬ ಮುಂದೆ ಬರುತ್ತಾ, ನಾಟಕೀಯವಾಗಿ, "ಈ ನನ್ನ ಸ್ನೇಹಿತ....'' ಎನ್ನ ಲಾರಂಭಿ ಸಿದ. ನಾವು ಎದ್ದುನಿಂತೆವು. ನಮ್ಮನ್ನು ಮುಖವಾಡದವರು ಸುತ್ತುವರಿದಿದ್ದರು. ಅಧಿಕಾರಿಯ ಜತೆಯಲ್ಲಿ ಇನ್ನಿಬ್ಬರು ಪೊಲೀಸರಿದ್ದರು ""ನಿನ್ನ ಗೆಳತಿತೊಟ್ಟಿರುವ ಈ ಗವನು, ಅದನ್ನು ಡಿಯೋರ್‌ ಸಂಗ್ರಹಾಲಯದಿಂದ ಹಾರಿಸಿದ್ದಿ. ಆ ರಾತ್ರಿಯಿಂದಲೇ ನಾವಿದನ್ನು ಹುಡುಕುತ್ತಿ ದ್ದೇವೆ. ಇದನ್ನು "ಶ್ರೀಮತಿ ಜಾಕೆಲಿನ್‌ ಒನಾಸಿಸ್‌' ಳಿಗಾಗಿ ವಿಶೇಷವಾಗಿ ತಯಾರಿಸಲಾಗಿತ್ತು'' ಎಂದ ಅಧಿಕಾರಿ. ನನ್ನ ಹೊಳೆಯುವ ಉಡುಪನ್ನು ನೋಡಲು ಸಭಾಂಗಣದಲ್ಲಿದ್ದವರೆಲ್ಲ ಕತ್ತು ಚಾಚುತ್ತಿರು ವಂತೆ ಗುಜು ಗುಜು ಹೆಚ್ಚಾಯಿತು. ಅಧಿಕಾರಿ ಹೇಳುತ್ತಿದ್ದ, ""ರಷ್ಯನ್‌ ಸನ್ಯಾಸಿಯಂತೆ ವೇಷ ' ಮರೆಸಿಕೊಂಡಿರುವ ಕಳ್ಳನೊಬ್ಬ ಅಪರೂಪದ ಪುಸ್ತಕಗಳನ್ನು ಕದಿಯುತ್ತಿರುವ ಸುದ್ದಿ ನಮಗೆ ಹಲವು ಸಾರ್ವಜನಿಕ ಗ್ರಂಥಾಲಯಗಳಿಂದ ಬಂದಿದೆ...., ನೀವಿಬ್ಬರೂ ದಯವಿಟ್ಟು ನಮ್ಮೊಡನೆ ಪೋಲಿಸ್‌ ಸ್ಟೇಷನ್‌ಗೆ ಬನ್ನಿ....'' ಆ ಕ್ಷಣದಲ್ಲಿ ಫಾದರ್‌ ಗೈಗೊರಿ ಓರ್‌ಬಿಲಿಯಾನಿ ನನ್ನತ್ತ ನೋಡಿದ; ನಾನು ಆತನತ್ತ ನೋಡಿದೆ. ಆ ಬಳಿಕ ನಿಧಾನವಾಗಿ ನಾವು ನಮ್ಮ ಕೆ ಓಗವಸುಗಳನ್ನು, ಕನ್ನಡಕಗಳನ್ನು ಕೊನೆಗೆ ನಮ್ಮ ಮುಖವಾಡಗಳನ್ನು ಕಳಚಿದೆವು..... 9 44 ಕಸೂರಿ ಹ್ಗ ಶಿ ಸ್ತ AE K ಟಟ ಜ್‌”) = ಸಾವು ರಾ | € Ww | ೦ ಸ? | ' EEN ಭಾ (4: ತ ಸ 30 | (1 ಇ | ಸ OY ಹ ತ ೩! | 3 Wp | | ಛಿ ಆರ್ಥರೈ ಟಿಸ್‌?) ಆತಂಕ ಚೀ ನಿರೂಪಣೆ : ಆದಿತ್ಯ ಸಂಧಿವಾತ, ಕೀಲು ನೋವು-ಬಾವು, ಉರಿ... ಬಹುತೇಕರನ್ನು ಬವಣೆಪಡಿ ಸುವ ವ್ಯಾಧಿ. ಈ ವ್ಯಾಧಿಗೆ ಅಂಗಭೇದ-ಲಿಂಗಭೇದವೇ ಇಲ್ಲ. ವಯೋಮಾನದ ವಿವೇಚನೆಯೂ ಇಲ್ಲ. ದೇಹದೇಗುಲದ ಸ್ತಂಭಸಮಾನವಾದ ಮೂಳೆಗಳ ಕೂಡು ಸ್ಥಾನಗಳಲ್ಲಿ ಕೆಲವರಿಗೆ ಕಾಯಮ್ಮಾಗಿ ಕೂತರೆ ಇನ್ನು ಕೆಲವರಿಗೆ ಇಂದು ಇಲ್ಲಿ-ನಾಳೆ ಅಲ್ಲಿ ಎಂದು ಕಾಲ್ಫೆರಳಿನಿಂದ ತಲೆಗೂದಲಿನವರೆಗೂ ಸಂಚರಿಸುತ್ತಿ ರುತ್ತದೆ. ಹೊರನೋಟಕ್ಕೆ ಕಾಣಿಸಿಕೊಳ್ಳದೆ ಒಳಗೊಳಗೇ ತನ್ನ ಆತಿಥೇಯನನ್ನು ಹಣ್ಣುಮಾಡಿ, ಕೆಲವೊಮ್ಮೆ ಹುಣ್ಣೂ ಮಾಡಿ ಹಣಿಯುವ ಈ ಜಾಡ್ಯದ ಕುರಿತಾಗಿ "ದಂತಕಥೆ'ಗಳೂ ಅನೇಕ. ಸ್ವತಃ ವೈದ್ಯಶಾಸ್ತ್ರವೇ ಇನ್ನೂ ಈ ಕುರಿತು ಆತ್ಯಂತಿಕ ನಿರ್ಧಾರಕ್ಕೆ, ನಿದಾನ ಮಾರ್ಗಕ್ಕೆ ಬರುವ ದಿಸೆಯ ಪ್ರಯೋಗಗಳಲ್ಲಿ ನಿರತವಾಗಿದೆ. ಆದರೆ ಆರ್ಥರೈಟಿಸ್‌ ಎಂಬ ಕುರಿತು ಆತಂಕ ಬೇಡ. ಮೊದಲು ಆರ್ಥರೈ ಟಿಸ್‌ ಏನೆಂಬುದನ್ನು ಅರಿತುಕೊಳ್ಳೋಣ. ಅದನ್ನು ತಿಳಿಸಿಕೊಡುತ್ತ ಆರೈಕೆಯ ಬಗೆಗೂ ವಿವರಿಸಿದ್ದಾರೆ ಹುಬ್ಬಳ್ಳಿಯ ಖ್ಯಾತ ಎಲುವು-ಕೀಲುಗಳ ತಜ್ಞ ' ಡಾ. ವಿನೋದ ಎಂ. ಕಲ್ಯಾಣಪುರಕರ. $ ಸಂಪಾದಕ ಗ್ರೀಕ ಪದ ಸಿಗಗಿಂ ಅಂದರೆ ಕೀಲು - ಮತ್ತೊಂದು ಗ್ರೀಕ್‌ ಪದ (86 ಅಂದರೆ ಉರಿ! ಕೀಲುಗಳ ಉರಿಯನ್ನೇ ವೈದ್ಯಕೀಯ ಭಾಷೆಯಲ್ಲಿ ಆರ್ಥರೈಟಿಸ್‌ ಅನ್ನುತ್ತಾರೆ. ಕೀಲೊಂದರ ಸುತ್ತಲಿನ ಪೊರೆ (ಇದನ್ನು Synovium ಅಂತಾರೆ) ಇಂತಹ ಉರಿತಕ್ಕೆ ಒಳಗಾಗುವುದರಿಂದ ಈ ಖಾಯಿಲೆ ಯನ್ನು $ynಂvis ಎಂದೂ ಕರೆಯುತ್ತಾರೆ. ರುಮಾಟಿಸಂ ಎಂಬ ಶಬ್ದವನ್ನು ನಾವು ಅನೇಕಸಲ ಕೇಳಿರುತ್ತೇವೆ. ಇದರ ಸಾಮಾನ್ಯ ಅರ್ಥ: ಕೀಲು ಹಾಗೂ ಮಾಂಸಖಂಡಗಳಲ್ಲಿ ಕಂಡು ಬರಬಹುದಾದ ವಿವಿಧ ತರಹದ ನೋವು. ಇಂತಹ ನೋವುಗಳನ್ನು ಕೆಲವರು ಆರ್ಥರೈಟಿಸ್‌ನ ಒಂದು ವಿಧವಾಗಿರಬಹು ದೆಂದು ಊಹಿಸುತ್ತಾರೆ. ಮತ್ತೆ ಕೆಲವರಲ್ಲಿ ಇಂಥ ನೋವಿಗೆ ನಿರ್ದಿಷ್ಟ ಹೆಸರೇನೂ ಇರುವುದಿಲ್ಲ. ಸರಳ ಕನ್ನಡದಲ್ಲಿ "ಕೀಲುನೋವು' ಅನ್ನುತ್ತಾರೆ. Soft tissue Rheumatism ಎಂಬ ಪದ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಭಾಷೆಯಲ್ಲಿ ಹೆಚ್ಚು ಪ್ರಚಲಿತವಾಗಿದೆ. ಇದರರ್ಥ ಮಾಂಸ, ಮೂಳೆಯ ಹುರಿ “ac AVA ಹಾಸ Sl ಮುಂತಾದ ಮ ಿದುಭಾಗಗಳಲ್ಲಿ ನೋವು ಮತ್ತು ಸೆಟೆದುಕೊಳ್ಳುವಿಕೆ. ಕೀಲುಗಳ ಸ್ವರೂಪ ಅರ್ಥಮಾಡಿಕೊಳ್ಳಿ : ಆರ್ಥರೈಟಿಸ್‌ ಏನೆಂಬುದು ಸ್ಪಷ್ಟವಾಗುತ್ತದೆ. ಕೀಲು - ಅಂದರೆ ಎರಡು ಮೂಳೆಗಳು ಸೇರುವ ಜಾಗ. ಕೀಲುಗಳಲ್ಲಿ ಅನೇಕ ವಿಧದ ಕೀಲುಗಳಿವೆಯಾದರೂ ಅವುಗಳಲ್ಲಿ ಎರಡು. ಮುಖ್ಯವಾದ ಗುಂಪುಗಳಿವೆ. ಮೊದಲನೆಯ ಗುಂಪಿನ ಕೀಲುಗಳು ಹೆಚ್ಚು ಸರಿದಾಡದ ಮತ್ತು ಪೊಳ್ಳು ಭಾಗವಿಲ್ಲದಂಥವು. ಎರಡನೆಯ ಗುಂಪಿನ ಕೀಲುಗಳು ತುಂಬ ಸಲ ಅಲಗುವಂಥವು ಹಾಗೂ ಪೊಳ್ಳು ಭಾಗ ಹೊಂದಿರು ವಂತಹವು. ಮೊದಲ ಗುಂಪಿನ ಕೀಲುಗಳನ್ನು synarthrosis ಎನ್ನುತ್ತಾ ರೆ. ಇವು ನಾರುಕೋಶ (ಗbrous) ಗಳನ್ನು ಹಾಗೂ ೦೩೫009 ಎಂಬ ಮೆಲ್ಲೆ ಲುಬನ್ನು ಹೊಂದಿರುತ್ತವೆ. ಇಂಥ ಕೀಲುಗಳು ನಮ್ಮ ಮಿದುಳು ಹಾಗೂ ಬೆನ್ನಲ್ಲಿರು ತ್ತವೆ. ಆದರೆ ಈ ತರಹದ ಕೀಲುಗಳಿಗಿಂತ ಎರಡನೆ ಗುಂಪಿನ ಕೀಲುಗಳು ಹೆಚ್ಚಾಗಿ ಆರ್ಥರೆ ೈಟಿಸ್‌ಗೆ ತುತ್ತಾಗುವುದರಿಂದ, ಅವುಗಳನ್ನು ಹೆಚ್ಚು ಎಶದ ವಾಗಿ ತಿಳಿದುಕೊಳ್ಳುವುದು ಅನಿವಾರ್ಯ. Synovial pint ಅಥವಾ ' Diarthrosis ಎಂದು ಕರೆಯಲ್ಪಡುವ ಈ ತರಹದ ಕೀಲುಗಳು ಅತ್ಯಂತ ಸಾಮಾನ್ಯವಾಗಿದ್ದು ಭುಜ, ಮೊಳಕೈ, ಮುಂಗೈ, ಬೆರಳು, ಪಿರ್ರೆ, ಮೊಳ ಕಾಲು, ಪಾದ ಮತ್ತು ಕಾಲುಗಳನ್ನು ಜೋಡಿಸುವ ಕೀಲು ಮತ್ತು ಮುಂಗಾಲು ಗಳಲ್ಲಿರುತ್ತವೆ. ಇವುಗಳಲ್ಲಿ ಕೆಲವು ಕೀಲುಗಳು ಎರಡಕ್ಕಿಂತ ಹೆಚ್ಚು ಮೂಳೆಗ ಳಿಂದ ರಚಿತವಾಗಿರುತ್ತವಾದರೂ ಅವುಗಳ ಸ್ವರೂಪ ಉಳಿದ ಕೀಲುಗಳಂ ತೆಯೇ ಇರುತ್ತದೆ. ಎರಡರಲ್ಲೂ ಮೂಳೆಯ ಮೊನೆಯನ್ನು ಒಂದು ಮೆಲ್ಲೆಲುಬು (0೩೫809) ಮುಚ್ಚಿರುತ್ತದೆ. ಇಂತಹ ಮೆಲ್ಲೆಲುಬು (Aಗೆicular ೦೩/೫809) ಅತ್ಯಂತ ಮೃದುವಾದ ಹಾಗೂ ನುಣ್ಣನೆಯದಾಗಿದ್ದು ಎಲುಬುಗಳ ಘರ್ಷಣೆಯನ್ನು ತಪ್ಪಿಸುತ್ತದೆ. ಇದರಲ್ಲಿ ಯಾವುದೇ ತರಹದ ನರಗಳಿರುವುದಿ ಲ್ಲವಾದ್ದರಿಂದ ಮೂಳೆಗಳ ಘರ್ಷಣೆಯಿಂದಾಗಿ ಉಂಟಾಗಬಹುದಾದ ಮೋವನ್ನು ಇದು ತಪ್ಪಿಸುತ್ತದೆ. ಎರಡೂ ಮೂಳೆಗಳು ಸಂಧಿಗೊಳ್ಳುವ ಸ್ಥಾನದಲ್ಲಿ, ಎರಡೂ ಮೂಳೆಗಳ ಮೆಲ್ಲೆಲುಬುಗಳು ಒಂದಕ್ಕೊಂದು ತಾಕಿ ಕೊಂಡಿರುತ್ತವೆ. ಒಂದು ಪೀನದ (Convex) ಆಕಾರದಲ್ಲೂ, ಮತ್ತೊಂದು ನಿಮ್ನ (007೦೩೪9) ಆಕಾರದಲ್ಲೂ ಇರುತ್ತವಾದ್ದರಿಂದ ಮೂಳೆಗಳು ಯಾವುದೇ ಘರ್ಷಣೆಯ ನೋವನ್ನು ಅನುಭವಿಸದೆ ಸರಾಗವಾಗಿ ಸರಿದಾಡು ತ್ತವೆ. ಈ ಪ್ರಕ್ರಿಯೆಯಲ್ಲಿ ಅತ್ಯಂತ ಮುಖ್ಯವಾದ ಅಂಶವೆಂದರೆ ಈ ಮೂಳೆಗಳ ತುದಿಯಲ್ಲಿರುವ ಮೃದುವಾದ ಮೆಲ್ಲೆಲುಬಿನ ಪರಸ್ಪರ ತಾಕು ವಿಕೆ! ಈ ತಾಕುವಿಕೆ ಸರಿಯಾಗಿ ಆಗದಿದ್ದ ಪಕ್ಷದಲ್ಲಿ ಮೆಲ್ಲೆಲುಬು ನಾಶವಾಗ ಲಾರಂಭಿಸುತ್ತದೆ. ಅದನ್ನು ಸಂರಕ್ಷಿಸುವ ದೇಹದ ಎಲ್ಲ ಪ್ರಯತ್ನಗಳೂ: ಕಾಲಾಂತರದಲ್ಲಿ ವಿಫಲವಾಗುತ್ತವೆ. ನಮ್ಮ ದೇಹದ ಕೀಲುಗಳ ಸಮರ್ಪಕ ಕಾರ್ಯನಿರ್ವಹಣೆಗಾಗಿ ಪ್ರತಿ ಯೊಂದು ಕೀಲಿನ ಸುತ್ತಲೂ ಒಂದು ಶಕ್ತವಾದ ಮತ್ತು ಬಿರುಸಾದ ನಾರು. ಕವಚವಿರುತ್ತದೆ. ಇದಲ್ಲದೆ ಕೀಲುಗಳಿಗೆ ಮಾಂಸಖಂಡ, "ಮಾಂಸದ ಕೊನೆಯ ಭಾಗಗಳು (79೧60೧9) ಮತ್ತು ಮೂಳೆಯ ಹುರಿಗಳು ಹೆಚ್ಚಿನ ತಾಕತ್ತು ಒದಗಿಸುತ್ತವೆ. ಇವುಗಳೇ ಕೀಲುಗಳ ಕದಲುವಿಕೆಯನ್ನು ನಿಯಂತ್ರಿಸುತ್ತವೆ. ಕೀಲಿನ ಸುತ್ತಲಿನ ಕವಚವು ಅತ್ಯಂತ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದಾದರೂ, ಅಕಸ್ಮಾತ್‌ ಗಾಯಗೊಂಡಲ್ಲಿ ಇದು ಗುಣವಾಗಲು ತುಂಬ ಸಮಯ ಹಿಡಿಯುತ್ತದೆ. ಈ ಕವಚದ ಒಳಮೈ ಒಂದು ತೆಳುವಾದ ಹೊಳಪುಳ್ಳ ಪದರಾಗಿದ್ದು ಅದು ಮೆಲ್ಲೆಲುಬಿನ ಹೊರತಾಗಿ ಇಡೀ ಕೀಲನ್ನು ತನ್ನಲ್ಲಿ ಸುತ್ತಿಕೊಂಡಿರುತ್ತದೆ. synovial Membrane ಎಂದು ಕರೆಯಲ್ಪ 4 ಡುವ ರ್‌ ಪದರವು ತಿಳಿಹಳದಿ ಬಣ್ಣದ, ಜಿಗುಟಾದ ದ್ರವವೊಂದನ್ನು ಉತ್ಪತ್ತಿ ಮಾಡುತ್ತದೆ. ಇದನ್ನು Synovial ಗuid ಎನ್ನುತ್ತಾರೆ. ಕೀಲುಗಳು ಸರಿದಾಡು ವಾಗ ಅದಕ್ಕೆ “ಎಣ್ಣೆ' "ಒದಗಿಸುವುದು ಮತ್ತು 'ಕೀಲುಗಳೊಳಗಿನ ಜೀವಕೋಶ ಗಳಿಗೆ - ಅದರಲ್ಲೂ ಮೆಲ್ಲೆಲುಬಿಗೆ ಆಹಾರವೊದಗಿಸುವುದು ಈ ದ್ರವದ ಮುಖ್ಯ ಕೆಲಸಗಳು. ಕೀಲಿನ ಹೊರಕವಚಕ್ಕಿಂತ ವಿಭಿನ್ನವಾಗಿರುವ ಈ ನಾಸ memb೩ಗe ನಲ್ಲಿ ಸಾಕಷ್ಟು ಪ್ರ ಮಾಣದ ರಕ್ತ ಸಂಚಾರವಿದ್ದು, ಗಾಯಗೊಂಡಾಗ ತೀವ್ರಗತಿಯಲ್ಲಿ ಗುಣಹೊಂದುವ ಶಕ್ತಿ ಇದಕ್ಕಿರುತ್ತದೆ. ಆದರೆ ಮೆಲ್ಲೆಲುಬಿಗೆ ರಕ್ತ ಸರಬರಾಜಾಗಲೀ, ನರಗಳಾಗಲೀ ಇರುವುದಿಲ್ಲ | | ಕೀಲುಗಳ ಚಲನೆ ಮತ್ತು ಅವುಗಳಿಗಾಗುವ ನೋವನ್ನು ಮಿದುಳಿಗೆ ತಿಳಿಸುವ ಕೆಲಸ 9೧೦೪! Membrane ಮತ್ತು ಹೊರಕವಚಗಳದ್ದಾಗಿರುತ್ತದೆ. NE z MN ಟಾ ಪೇ ಕ್ಯ ತ. ಎ ೬ ಕೀಲುಗಳ ಉರಿ ಮತ್ತು ಆರ್ಥರೈ ಟಿಸ್‌ : ಆರ್ಥರೈ ಟಿಸ್‌ನ ಮುಖ್ಯ ಲಕ್ಷಣವೆಂದರೆ ಉರಿ. ಕೀಲಿನ ಅಂಗಾಂಶ (Tissues) ಗಳು. ತಮಗಾಗುವ ನೋವು ಅಥವಾ ಗಾಯವನ್ನು ್ನಿ ವ್ಯಕ್ತಪಡಿಸುವಿ | ಕೆಯೇ ಈ ಉರಿ. ಇಂತಹ ರೋಗವನ್ನು ಮನುಕುಲ ಶತಶತಮಾನಗಳ | ಹಿಂದೆಯೇ ಗುರುತಿಸಿತ್ತು. ಸೆಲ್ಸಸ್‌ ಎಂಬ ರೋಮನ್‌ ವೆ ೈದ್ಯನೊಬ್ಬಾತ ""ಕೀಲುರಿಯ ಪರಿಣಾಮಗಳೆಂದರೆ ಬಿಸಿ (ಉಷ್ಣ), ನೋವು, ಕೀಲುಗಳ ಸುತ್ತ ಚರ್ಮ ಕೆಂಪಾಗುವಿಕೆ ಮತ್ತು ಊತ'' - ಎಂಬುದಾಗಿ ಬರೆದಿಟ್ಟಿ ದ್ದಾನೆ. ಕಾಲಾಂತರದಲ್ಲಿ ಈ ನಾಲ್ಕರ ಪಟ್ಟಿಗೆ ಕೀಲುಗಳ ಜಡತ್ವ ಅಥವಾ ನಿಷ್ಕ್ರಿಯತೆ । ಎಂಬ ಅಂಶವನ್ನೂ ಸೇರಿಸಲಾಯಿತು. ರೋಮನ್‌ ವೈದ್ಯ ಸೆಲ್ಲಸ್‌ನ ಈ ) ವಿವರಣೆ ಯಾವುದೇ ವಿಧದ ಉರಿಯ ವಿವರಣೆಯಂತೆ ಕಂಡರೂ, ಪ್ರಮುಖ ; ವಾಗಿ ಇದು ಆರ್ಥರೈಟಿಸ್‌ನ ಗುಣಲಕ್ಷ ಣಗಳನ್ನು ಹೋಲುತ್ತದೆಂಬುದು ನಿರ್ವಿವಾದ. ಇವೆಲ್ಲವುಗಳ ಜೊತೆಗೆ ಸಣ್ಣ ಜ್ವರ, ತಲೆನೋವು, ಹಸಿವಿಲ್ಲದಿರು ' ತ ವಿಕೆ ಮತ್ತು ಅನಾರೋಗ್ಯದ ಕಿರಿಕಿರಿಯೂ ಕೇರಿಕೊಂಡು ಆರ್ಥರೈಟಿಸ್‌ ತ ಎ ರೋಗಿಯನ್ನು ಎಷ್ಟು ಬೇಕೋ ಅಷ್ಟು ಕಾಡಿಬಿಡುತ್ತದೆ. | ಈ ಎಲ್ಲ ಗುಣಲಕ್ಷಣಗಳು ಯಾಕಾಗಿ ರೋಗಿಯಲ್ಲಿ ಕಾಣಿಸಿಕೊಳ್ಳುತ್ತವೆ? PO ಕಸೂರಿ 7” ದೇಹದಲ್ಲಾಗುವ ಬದಲಾವಣೆಗಳೇ ಇದಕ್ಕೆ ಉತ್ತರ ನೀಡಬೇಕು. ಆದರೆ ಈ ಬದಲಾವಣೆಗಳನ್ನು’ ಅರಿತುಕೊಳ್ಳುವುದು ಸಾಕಷ್ಟು ಸಂಕೀರ್ಣವಾದದ್ದಾ ಗಿದೆ. ಆದರೂ ಸರಳವಾಗಿ ಹೇಳಬೇಕೆಂದರೆ, ಕೀಲಿನಲ್ಲಿನ Synovial membrane ನಲ್ಲಿರುವ ರಕ್ತನಾಳಗಳು ಅಗಲವಾಗಿಬಿಡುತ್ತವೆ. ರೋಗಗ್ರಸ್ತ ಕೀಲಿಗೆ ಹೆಚ್ಚಿನ ರಕ್ತ ಸರಬರಾಜು ಮಾಡುವುದಕ್ಕಾಗಿ ದೇಹವು ಪ್ರಯತ್ನಿಸುವು ದರಿಂದಲೇ ಈ ರಕ್ತನಾಳಗಳು ಹಿಗ್ಗುತ್ತವೆ. ಈ ರಕ್ತನಾಳಗಳ ಗೋಡೆಗಳು ತಮ್ಮ ಸುತ್ತಲಿನ ಅಂಗಾಂಶ (Tissue) ಗಳೊಳಕ್ಕೆ ಪ್ರೊಟೀನ್‌ಗಳನ್ನೂ, ಇತರೆ ದ್ರವಗಳನ್ನೂ ತುಂಬಿಬಿಡುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಈ ಕ್ರನಾಳದಲ್ಲಿ ಬಿಳಿರಕ್ತ ಕಣಗಳು ನುಗ್ಗಿ ಬರುತ್ತವೆ. ಇಷ್ಟು ಅರ್ಥವಾದ ನಂತರ, ನಮಗೆ ಆರ್ಥರೈಟಿಸ್‌ ರೋಗಿ ಕೀಲುಗಳ ಊತ, ಅವು ಬಿಸಿಯಾಗುವಿಕೆ, ಅದರ ಸುತ್ತಲ ಚರ್ಮ ಕೆಂಪಾಗುವಿಕೆ ಮತ್ತು ನೋವನ್ನೇಕೆ ಅನುಭವಿಸುತ್ತಾನೆಂ ಬುದು ಸ್ಪಷ್ಟವಾಗಿರಬೇಕಲ್ಲ? ಕೀಲುಗಳಿಗೆ ಬಂದು ಕೊನೆಗೊಳ್ಳುವ ನರಗಳ ಮೊನೆಗಳು ಪದೇಪದೇ ಗಣ! ಆಗುವುದರಿಂದಾಗಿ ನೋವು ಕಂಡುಬರು ತ್ತದೆ. ಇಷ್ಟಕ್ಕೂ ಕೀಲುಗಳ ಉರಿ ಯಾವ ಕಾರಣಕ್ಕಾಗಿ ಉಂಟಾಗುತ್ತದೆಂಬು ದನ್ನು ಅರಿತುಕೊಳ್ಳಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ದೇಹದಲ್ಲಿರುವ ಹಲವಾರು ರಾಸಾಯನಿಕ ವಸ್ತುಗಳು ಈ ತೆರನಾದ 87೬800 ಗೆ ಕಾರಣವಾಗ . ಬಹುದೆಂಬುದು ಸಧ್ಯಕ್ಕೆ ದೃಢಪಟ್ಟಿ ರುವ ಅಂಶವಾಗಿದೆ. ಕೀಲಿಗಾಗುವ ಗಾಯ ಅಥವಾ ಪೆಟ್ಟು ಅಷ್ಟೊಂದು ತೀವ್ರತರದ್ದಾಗಿರದಿ ದ್ದಲ್ಲಿ ಕೀಲುರಿತ ತಾನಾಗೇ ಕಡಿಮೆಯಾಗಿ, ದೇಹವು ಗಾಯವಾಸಿ ಮಾಡುವ |] ಕ ತ ಕ p ಕ ಕ 4 ಅಗಸ್‌, 1992 ತನ್ನ ಸಹಜ ಪ್ರಕ್ರಿಯೆ ಪ್ರಾರಂಭಿಸುತ್ತದೆ. ಹಿಗ್ಗಿದ ರಕ್ತನಾಳಗಳು ತಮ್ಮ ಮೊದಲಿನ ಗಾತ್ರಕ್ಕೆ ಮರಳುತ್ತವೆ. ರಕ್ತ ಸರಬರಾಜು ಯಥಾಸ್ಥಿತಿಗೆ ಬರು ತ್ತದೆ. ಹೆಚ್ಚಾದ ಸಂಖ್ಯೆಯಲ್ಲಿ ನುಗ್ಗಿದ ಬಿಳಿಯ ರಕ್ತಕಣಗಳು ಕೆಲವೊಮ್ಮೆ ಸಾಯುತ್ತವೆ. ಮತ್ತೆ ಕೆಲವು ರಕ್ತದೊಳಕ್ಕೆ ಬೆರೆತು ಕೀಲಿನಿಂದ ಹೊರಹೋಗು ತ್ತವೆ. ಅಂಗಾಂಶ ದ್ರವವು ರಕ್ತ ಪ್ರಸರಣದೊಳಕ್ಕೆ ಸೇರಿಕೊಂಡು ಬಿಡುತ್ತದ ಲ್ಲದೆ ಗಾಯಗೊಂಡ ಜೀವಕಣಗಳ ಬದಲಾಗಿ ಹೊಸ ಜೀವಕಣಗಳ ಉತ್ಪತ್ತಿ ಯಾಗುತ್ತದೆ. ಇದೆಲ್ಲ ಸಹಜವಾಗಿ ಆಗಬೇಕಾದ ಕ್ರಿಯೆ. ಅಕಸ್ಮಾತ್‌ ಹೀಗಾಗ ದಿದ್ದಲ್ಲಿ, ಕೀಲಿನ ನೋವು ನಿರಂತರವಾಗಿದ್ದಲ್ಲಿ ""ಆರ್ಥೆರೈಟಿಸ್‌'' ಆ ಕೀಲಿನ ಪಾಲಿಗೆ ಅತಿಥಿಯಾಗಿ ಉಳಿದುಕೊಂಡುಬಿಡುತ್ತದೆ. ಖಾಯಿಲೆಯ ಗುಣಲಕ್ಷಣಗಳು ಮೇಲ್ನೊ ಆಟಕ್ಕೆ ಸರಳವಾಗಿ ಕರಿಡರೂ, ಅವು ವಾಸಿಯಾಗುವುದು ತುಂಬ ನಿಧಾನ. ವಾಸಿಯಾದರೂ ಸಂಪೂರ್ಣವಾಗಿ ಅಲ್ಲ. ಒಂದೆಡೆ ವಾಸಿಯಾದಂತೆಲ್ಲ ಮತ್ತೂಂದೆಡೆ ಕೀಲು ಉರಿ ಮುಂದುವರೆ ಯುತ್ತಲೇ ಇರುತ್ತ ದೆ. ಆರ್ಥರೆ ೈಟಿಸ್‌ನ ಪ್ರಮುಖ ಕಾರುಭಾರವೆಂದರೆ; ಅದು ಕೀಲಿನ ಸುತ್ತಲಿರುವ ರಕ್ಷಾ ಕವಚದೊಳಕ್ಕೆ, ನಮ್ಮ ದೇಹದಲ್ಲಿರುವ ಹಿರಿ- ಕಿರಿಯ ನಾನಾ ನಮೂನೆಯ ಜೀವಕಣಗಳನ್ನು ನುಗ್ಗಿಸುವುದು. ಈ ಜೀವಕಣ ಗಳ ಪೈಕಿ ಕೆಲವು ಕೀಲು ಉರಿಯನ್ನು ಹೆಚ್ಚಿಸುವುದರಿಂದ ತನ್ನದೇ ಆದ ಜೀವಕಣಗಳನ್ನೇನು ಮಾಡಬೇಕೋ ತೋಚದೆ ದೇಹವು ತಬ್ಬಿಬ್ಬಾಗುತ್ತ ದೆ. ದೇಹದಿಂದ ಪರಕೀಯ ಕಣಗಳನ್ನು ಸಹಜವಾಗೇ ಹೊರಹಾಕುವ ನಿಸರ್ಗ ನಿಯಮ ದಾರಿ ತಪ್ಪುತ್ತದೆ. ಜೀವಕಣಗಳೇ ಪ್ರತಿಜೀವಕಣಗಳನ್ನು ಸೃಷ್ಟಿಸಿ ದಾಗ ಅವು ಸಹಜವಾಗಿಯೇ ಅಂಗಾಂಶಗಳನ್ನು ತೊಂದರೆಗೀಡು ಮಾಡು ತ್ತವೆ. ನೋವು ತಪ್ಪಿದ್ದಲ್ಲ. ರುಮಾಟಾಯಿಡ್‌ ಆರ್ಥರೆ ಟಿಸ್‌: ಇದೊಂದು ಬಹುಕಾಲ ಕಾಡುವ ಜಾಡ್ಯ. ಸಾಮಾನ್ಯವಾಗಿ ಜೆ ೈಕಾಲುಗಳಿರ ಡರ ಕೀಲುಗಳನ್ನೂ ಬಾಧಿಸುವ ಈ ಜಾಡ್ಯ ಬಂದು ಬಂದು ಮರೆಯಾಗುತ್ತದೆ. ಮರೆಯಾಗಿ ಆಗಿ ಮತ್ತೆ ಬರುತ್ತದೆ. ಜಗತ್ತಿನಾದ್ಯಂತ ಜನಸಂಖ್ಯೆಯ ಶೇಕಡಾ 2ರಿಂದ 3ರಷ್ಟು ಜನರಲ್ಲಿ ಕಾಣಿಸಿಕೊಳ್ಳುವ ಈ ಜಾಡ್ಯ ಎಲ್ಲೆಡೆಗೂ ಒಂದೇ ತೆರನಾಗಿದೆ. ವಿಚಿತ್ರವೆಂದರೆ ಗಂಡಸರಿಗಿಂತ ಹೆಣ್ಣುಮಕ್ಕಳಲ್ಲಿ ಈ ಜಾಡ್ಯ ಗೋಚರಿಸುವ ವೇಗ ಮೂರುಪಟ್ಟು ಹೆಚ್ಚಿನದಾಗಿದೆ. ಇದಕ್ಕೆ ಕಾರಣಗಳು ಗೊತ್ತಿಲ್ಲ. ಚಿಕ್ಕಮಕ್ಕಳಿಂದ ಹಿಡಿದು ಮುದುಕರ ತನಕ ಯಾರಿಗೆ ಬೇಕಾದರೂ ಧಾರಾಳವಾಗಿ ಬಂದೊದಗುವ ಈ ಜಾಡ್ಯ ಹೆಚ್ಚಿನ ಸಲ 256ರಿಂದ $$ ವಯೋಮಾನದ ಮಧ್ಯೆ ಪ್ರತ್ಯಕ್ಷವಾಗುತ್ತದೆ. ಕೀಲುಗಳಲ್ಲಿ ಬದಲಾವಣೆಗಳು : ಕೀಲುರಿಗೆ ಒಳಗಾದ ಕೀಲಿನ ಹೊರಕವಚ (Synovial Membrane) ಆರೋಗ್ಯದಂಗಳೆ ವಿಪರೀತ ದಪ್ಪವಾಗಿ ಬಿಡುತ್ತದೆ. ಅವಶ್ಯಕತೆಗಿಂತ ಹೆಚ್ಚು ರಕ್ತಶೇಖರಣೆ, ಕವಚದೊಳಗಿನ ಜೀವಕಣಗಳು ಹೆಚ್ಚಾಗುವಿಕೆ ಮತ್ತು ನಾನಾ ತರಹದ ಬಿಳಿಯ ರಕ್ತಕಣಗಳು ಬಂದು ನೆರೆಯುವುದರಿಂದ ಹೀಗೆ ಕವಚವು ದಪ್ಪವಾಗುತ್ತದೆ. ಹೀಗೆ ವ್ಯಗ್ರಗೊಂಡ ಅಂಗಾಂಶ ಇಡೀ ಮೆಲ್ಲೆಲುಬಿನ ಮೇಲೆ ಪಸರಿಸುತದ ಲ್ಲದೇ, ಕೀಲಿನಲ್ಲಿನ ಜಿಗುಟಾದ ದ್ರವದೊಂದಿಗೆ ಬೆರೆತು ಮೂಳೆಯ ಕೆಳಗಿನ ಭಾಗದಲ್ಲಿ ಶೇಖರಗೊಂಡುಬಿಡುತ್ತದೆ. ಇಂತಹ ಬದಲಾವಣೆಗಳು ಕೀಲನ್ನು ಘಾಸಿಗೊಳಿಸಿ ಕಾಲಾಂತರದಲ್ಲಿ ಅದನ್ನು ನಿರುಪಯುಕ್ತವೂ ಬಲಹೀನವೂ ಮಾಡಿ ಹಾಕುತ್ತವೆ. ಕೀಲಿನೊಳಗಡೆ ಆಗಾಧವಾದ ದ್ರವ, ಬಿಳಿಯ ರಕ್ತಕಣ ಗಳು ಹಾಗೂ ಪ್ರೊಟೀನ್‌ಗಳು ಸೇರಿಕೊಂಡು ಬಿಡುತ್ತವೆ. ಕೆಲವು ತೀವ್ರತರದ ರೋಗಿಗಳಲ್ಲಿ ಇಡೀ ಮೆಲ್ಲೆಲುಬು ನಾಶವಾಗಿ ಎರಡೂ ಮೂಳೆಗಳು $0 sue ನ ಬೆಳವಣಿಗೆಯಿಂದಾಗಿ ಒಂದಕ್ಕೊಂದು ಕಚ್ಚಿಕೊಂಡು ಬಿಡುತ್ತವೆ. ಕಾರಣ: ಇವತ್ತಿಗೂ ಇದು ವೈದ್ಯಕೀಯಶಾಸ್ತ್ರದ ಅಚ್ಚರಿಗಳಲ್ಲೊಂದಾಗಿಯೇ ಉಳಿದುಕೊಂಡಿದೆ. ಆರ್ಥರೈಟಿಸ್‌ ಒಂದು ತೆರನಾದ ವೈ ರಸ್‌ ಕ್ರಿಮಿಗಳಿಂದ ಉಂಟಾಗಬಹುದೆಂಬ ವಾದವೊಂದಿದೆ. ಅದ್ದೇಗೋ ಕೀಲುಗಳಲ್ಲಿ ಸೇರಿಕೊ . ಳ್ಳುವ ವೈರಸ್‌ ಕ್ರಿಮಿಗಳು ಆರ್ಥರೈಟಿಸ್‌ ಉಂಟು ಮಾಡಬಹುದು. ' ಸಾಮಾನ್ಯವಾಗಿ ಕೆಮ್ಮು, ನೆಗಡಿ ಉಂಟುಮಾಡುವ ವೆ ೈರಸ್‌ಗಿಂತ ವಿಭಿನ್ನವಾಗಿ ರುವ ವೈರಸ್‌ ಕ್ರಿಮಿಗಳು ಯಾವಾಗಲೋ ದೇಹ ಹೊಕ್ಕು ಕುಳಿತು, ಮತ್ತಿನ್ಯಾವಾಗಲೋ ಕೀಲುನೋವು ನೀಡತೊಡಗುತ್ತಿರಬಹುದಾದ್ದರಿಂದ ಅವುಗಳನ್ನು ಪತ್ತೆ ಹಚ್ಚುವುದೂ ಕಷ್ಟವೇ. ದೇಹಕ್ಕಿರುವ ಪ್ರತಿರೋಧಕ ಶಕ್ತಿಯಲ್ಲೇ ಏರುಪೇರು ಉಂಟಾಗಿ ಅದು ವೈರಸ್‌ ವಿರುದ್ಧ ಸೃಜಿಸುವ ಪ್ರತಿಜೀವಕಣಗಳು ವೈರಸ್‌ ಅನ್ನು ಮರೆತು ದೇಹವನ್ನೇ ಘಾಸಿಗೊಳಿಸುವುದರಿಂದಲೂ ಆರ್ಥರೆ ಟಿಸ್‌ ಉಂಟಾಗಬಹು ದೆಂಬುದು ಮತ್ತೊಂದು ವಾದವಾಗಿದೆ. ಕಡೆಯಲ್ಲಿ, ಅನುವಂಶಿಕವಾಗಿಯೂ ಇದನ್ನು ಪಡೆದುಕೊಂಡಿರಬಹು ದೆಂದು ಇತ್ತೀಚಿನ ಸಂಶೋಧನೆಗಳು ಭಾವಿಸುತ್ತವೆ. ಗುಣಲಕ್ಷಣಗಳು : ಹೆಚ್ಚಿನ ಸಲ, ರುಮಾಟಾಯಿಡ್‌ ಆರ್ಥರೈಟಿಸ್‌ ಜಾಡ್ಯವುಂಟಾದಾಗ ವಾರಗಟ್ಟಲೆ ಕೀಲುಗಳ ನೋವು ಮತ್ತು ಬಿಗಿತವು ಕಾಣಿಸಸೊಳ್ಳುತ್ತದೆ. ಇದು .. ಓಿಂದೇ ಕೀಲಿನಲ್ಲಿ ಕಾಣಿಸಿಕೊಳ್ಳಬೇಕೆಂಬ ನಿಯಮವೇನಿಲ್ಲ. ಒಂದೇ ಸಲಕ್ಕೆ ` ಎರಡು ಮೂರು ಕೀಲುಗಳಲ್ಲೂ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಕೈ ಮತ್ತು ಕಾಲುಗಳು ಜಾಡ್ಯಕ್ಕೊಳಗಾಗುತ್ತವೆ. ಕೆಲವೊಮ್ಮೆ ಕೇವಲ ಮೊಳಕಾಲು ಕೀಲು ನೋವಿಗೆ ತುತ್ತಾಗಬಹುದು. ಮುಂಜಾವಿನ ಮೊದಲ ಅಗರ್‌ 1090) ರಾರಾಾರ್ಯೋ ಕಾ ಹೊತ್ತಿನಲ್ಲಿ ವಿಪರೀತವಾಗಿರುವ ಕೀಲು ಬಿಗಿತ ಹೊತ್ತೇರಿದಂತೆಲ್ಲ ಕಡಿಮೆ ಯಾಗುತ್ತದೆ. ಕೆಲವೇ ದಿನಗಳಲ್ಲಿ ಉಳಿದೆಲ್ಲ ಲಕ್ಷಣಗಳಾದ ನೋವು, ಊತ, ಅಲುಗಿಸಿದರೆ ಉಂಟಾಗುವ ನೋವು, ಬಿಸಿ ಮತ್ತು ಕೆಂಪೇರುವಿಕೆಗಳು ಕಾಣಿಸಿಕೊಳ್ಳತೊಡಗುತ್ತವೆ. ಕೆಲವು ಸಲ ರೋಗ ಚಿಹ್ನೆಗಳು ತುಂಬ ವೇಗವಾಗಿ ಕಾಣಿಸಿಕೊಂಡು ಕೆಲವೇ ದಿನಗಳಲ್ಲಿ ರೋಗಿಯನ್ನು ಕದಲಲಾಗದ ಸ್ಥಿತಿಗೆ (ಅದರಲ್ಲೂ ಮುಂಜಾವುಗ ಳಲ್ಲಿ) ತಂದು ಬಿಡಬಹುದು. ಯಾವುದೇ ಕೀಲಿನಲ್ಲಿ ಕಾಣಿಸಿಕೊಂಡ ಆರ್ಥರೈ ಟಿಸ್‌ ನಿಧಾನವಾಗಿ ಉಳಿದೆಲ್ಲ ಕೀಲುಗಳಿಗೂ ಪಸರಿಸಬಹುದು. ದವಡೆ, ಬೆನ್ನೆಲುಬು, ಕತ್ತಿನ ಕೀಲುಗಳೂ ಆರ್ಥರೈಟಿಸ್‌ಗೆ ತುತ್ತಾಗಿ ಬಾಯಿ ತೆಗೆ ಯುವ-ಮುಚ್ಚುವ ಅಥವಾ ಕತ್ತು ಅಲ್ಲಾಡಿಸುವ ಕೆಲಸವೂ ತ್ರಾಸದಾಯಕವಾ ಗಬಹುದು. ಧ್ವನಿಪೆಟ್ಟಿಗೆಯ ಕೀಲುಗಳಲ್ಲಾಗುವ ಆರ್ಥರೈಟಿಸ್‌ನ ಪರಿಣಾಮ ವಾಗಿ ಧ್ವನಿ ಗೊಗ್ಗರಾಗಲೂ ಬಹುದು Tendon (ಮಾಂಸದ ಕೊನೆಯ ಭಾಗ) ಕವಚಗಳು ಉರಿತಕ್ಕೊಳಗಾಗುವು ದರಿಂದ ನೋವು ಹಾಗೂ ಊತ ವಿಪರೀತವಾಗಿರುತ್ತದೆ. ವಿಶೇಷವಾಗಿ ಕೈಕಾಲುಗಳ ಕೀಲುಗಳಲ್ಲಿ ಈ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಕೈ ಬೆರಳುಗ ಳಿಗೆ ಬರುವ ಆರ್ಥರೈಟಿಸ್‌ನಿಂದಾಗಿ ಅವು ಚಾಚಿದಾಗ - ಮಡಚಿದಾಗ ಏಚಿತ್ರವಾದ ಸದ್ದು ಮಾಡುತ್ತವೆ. ಮೊಳಕಾಲು ಗಂಟುಗಳಲ್ಲಿ ಸಣ್ಣನೆಯ ಊತ ಕಾಣಿಸಿಕೊಳ್ಳುವುದು ಅತಿ ಸಾಮಾನ್ಯ ಲಕ್ಷಣ. ದೇಹದಲ್ಲಾಗುವ ಬದಲಾವಣೆಗಳು : ಕೀಲುಗಳಲ್ಲಿನ ಮಾಂಸದ ಕೊನೆಯ ಭಾಗ (16೧6008)ಗಳು ಕಾಲಾಂತರ ದಲ್ಲಿ ಗಾಯಗೊಂಡ ಕೀಲುಗಳನ್ನು ಉಜ್ಜಿ ಕಡೆಗೆ ಹರಿದೇ ಹೋಗಿಬಿಡಬ ಹುದು. ಇಂತಹ ಸ್ಥಿತಿಯಲ್ಲಿ ಆರ್ಥರೈಟಿಸ್‌ ರೋಗಿ ಆ ಭಾಗದ ಕೀಲನ್ನು ಕದಲಿಸಲಾರ. ಉದಾಹರಣೆಗೆ ಕೈ ಬೆರಳುಗಳಲ್ಲಿ ಈ ರೋಗ ಕಾಣಿಸಿಕೊಂ ಡಲ್ಲಿ, ಬೆರಳುಗಳು ಚಾಚಲಾಗದೆ ಮಡತೆ ಬಿದ್ದಂತೆ ಉಳಿದುಕೊಂಡು ಬಿಡುತ್ತವೆ. ಇದಲ್ಲದೆ ಉಳಿದ ಆತಂಕಕಾರಿ ಬದಲಾವಣೆಗಳೂ ಗೋಚರಿಸುತ್ತವೆ. ಕೈ ಬೆರಳುಗಳು ವಿಕಾರವಾಗಿ ತಿರುಗುತ್ತವೆ. ಅವು "5' ಆಕಾರಕ್ಕೆ ಬಂದು ಹಂಸ ಪಕ್ಷಿಯ: ಕತ್ತಿನಂತಾಗುತ್ತ ವೆ. ಕೆಲವೊಮ್ಮೆ ಅಸಹ್ಯಕರವಾಗಿ ಊದಿಕೊಂಡು ಬಿಡುತ್ತವೆ. ಇಷ್ಟು ದರೂ ರೋಗಿ ಆ ಆಕಾರಗೆಟ್ಟ ಕೈ ಗಳನ್ನು ಯಥಾರೀತಿ ಯಲ್ಲಿ ಬಳಸುತ್ತಿ ರಣೆಹುದೆಂಬುದು ಆಶ್ಚರ್ಯಕರ ನಿಷಸಾದ ಇಂಥವೇ ಬದಲಾವಣೆಗಳು ಕಾಲು( ಪಾದ) ಗಳಲ್ಲೂ ಆಗಬಹುದು. ರೋಗಿಯ ಕಾಲು ಗಳು ಬಿಲ್ಲಿನಂತೆ ಬಾಗಬಹುದು. ಅಥವಾ ಒಳಕ್ಕೆ ತೊಸೆ ಬಿದ್ದಂತಾಗಿ, ಆತ ನಡೆದರೆ ವಿಕಾರವಾಗಿ ಕಾಣಿಸತೊಡಗುತ್ತಾ ನೆ. ತೀವ್ರ ತರದ ಆರ್ಥರೆ ೈಟಿಸ್‌ನ ರೋಗಿಗಳಲ್ಲಿ ಕೀಲುಗಳು ವಿಪರೀತ ಸೂಕ್ಷ್ಮವಾಗಿ ಕೆಲಸ ಮಾಡಲು ಸಾಧ್ಯವೇ ಸ ಸವಸ ಪ ಯ ತ್‌ ತಾ ಹ್ಮು ಆರೋಗ್ಯದಂಗಳ ಇಲ್ಲದಂತಾಗಿಬಿಡುತ್ತದೆ. ರುಮಾಟಾಯಿಡ್‌ ಆರ್ಥರೈಟಿಸ್‌ ಕೇವಲ ಕೀಲುಗಳ ರೋಗವೆಂದು ಸರಿಸಿಹಾಕಬೇಡಿ. ಅದು ಇಡೀ ದೇಹವನ್ನು ಕಾಡುತ್ತದೆ. ೨ 'ಆರ್ಥರೈ ಟಿಸ್‌ ಆದ ರೋಗಿ ಬೇಗ ದಣಿಯುತ್ತಾನೆ. ಬಲಹೀನನಾಗುತ್ತಾನೆ. ಜ ರಪೀಡಿತನಾಗುತ್ತಾ ನೆ. ಹಸಿವು ಸತ್ತು ಹೋಗಿ: ತೂಕ ಕಳೆದುಕೊಳ್ಳುತ್ತಾ ನೆ. ರೋಗಪೀಡಿತ ಕೀಲುಗಳ ಸುತ್ತಲಿನ ಮಾಂಸಖಂಡಗಳು ಕಿರಿದಾಗತೊಡಗಿ ಬಲಹೀನತೆ ಇನ್ನಷ್ಟು ತೀವ್ರವಾಗುತ್ತದೆ. ಕೀಲುಗಳ ಆಸುಪಾಸಿನಲ್ಲಿ ಗಂಟು ಗಳೂ, ಊತದ ಗಡ್ಡೆಗಳೂ ಪ್ರತ್ಯಕ್ಷವಾಗುತ್ತದೆ. ಇಂಥ ಗಡ್ಡೆಗಳು ಅಪರೂಪ ಕ್ಕೊಮ್ಮೆ ಹೃದಯ ಅಥವಾ ಶ್ವಾಸಕೋಶಗಳಲ್ಲೂ ಆಗಬಹುದು. ಕೀಲುಗಳಿಗೆ ಸಂಬಂಧವಿಲ್ಲದ ಎಷ್ಟೋ ಗುಣಲಕ್ಷಣಗಳು ಆರ್ಥರೆ ೈಟಿಸ್‌ ' ನಲ್ಲಿ ಕಂಡುಬರಬಹುದು. ನರಗಳ ಮೇಲಿನ ಒತ್ತಡದಿಂದಾಗಿ ರೋಗಿ ಎಷ್ಟೋಸಲ ಬೆರಳು, ಪಾದಗಳಲ್ಲಿ ಸೂಜಿ ಚುಚ್ಚಿದಂತಹ ನೋವಾಗುತ್ತದೆನ್ನು ತ್ತಾನೆ. ಕೆಲವೊಮ್ಮೆ ಪಾದಗಳಲ್ಲಿ ಹುಣ್ಣುಗಳಾಗಬಹುದು. ಅಪರೂಪಕ್ಕೆ ಬೆರಳುಗಳ ಗ್ಯಾಂಗ್ರೀನ್‌ ಮತ್ತು ಹೃದಯಾಘಾತಗಳೂ ಆದ ನಿದರ್ಶನಗಳಿವೆ. ಶ್ವಾಸಕೋಶಗಳ ಕವಚಗಳಿಗಾಗುವ ಸೋಂಂಕಿನಿಂದಾಗಿ ಪ್ಲೂರಸಿ ಆಗಬಹುದು. ಶ್ವಾಸಕೋಶಗಳೇ ಸೋಂಕಿಗೆ ತುತ್ತಾಗಿ ಉಸಿರಾಟದ ತೊಂದರೆಯೂ ಗೋಚರಿ ಸಬಹುದು. ಎದೆ ನೋವು ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಕಣ್ಣುಗಳೂ ಆರ್ಥರೈ ಟಿಸ್‌ ಕಿರಿಕಿರಿಯಿಂದ ಹೊರತಲ್ಲ. ಬಾಯಿ ಒಣಗು ಎಕೆ ಹಾಗೂ ಕಣ್ಣುಗಳಲ್ಲಿ ತೇವದ ಕೊರತೆಯಿಂದಾಗಿ ಕಣ್ಣಗೊಂಬೆಗಳು ತೊಂದರೆಗೀಡಾಗಬಹುದು. ಕತ್ತು, ಕಂಕಳು ಮತ್ತು ತೊಡೆಸಂದಿಗಳಲ್ಲಿ ಆ ಆರೋಗ್ಯದಂಗಳ ' ಉಂಟಾಗುವ ಗಡ್ಡೆಗಳು ಗಾತ್ರದಲ್ಲಿ ಹಿರಿದಾಗಿ ಕಿರಿಕಿರಿಯಾಗಲೂಬಹುದು, ! ಅಂತೆಯೇ ಯಕೃತ್ತು (೫) ಮತ್ತು ಗುಲ್ಮ (80199೧) ಗಳು ಉಬ್ಬಿಕೊಂಡು ೬. ರಕ್ತಸಂಬಂಧಿ ಖಾಯಿಲೆಗಳನ್ನುಂಟು ಮಾಡಬಹುದು. ಹ ಆದರೆ ಅದೃಷ್ಟವಶಾತ್‌ ರುಮಾಟಾಯ್ಡ್‌ ಆರ್ಥ್‌ರೈಟಿಸ್‌ ರೋಗಿಗಳಲ್ಲಿ ಈ ಎಲ್ಲ ಗುಣಲಕ್ಷಣಗಳು ಕಂಡುಬರುವುದು ತೀರ ಅಪರೂಪ. ಈ ವಿಪರೀತ ರೀತಿಯ ಚಿಹ್ನೆಗಳು ಕಾಣಿಸಿಕೊಳ್ಳದೆಯೇ ಆರ್ಥರೆ ೈಟಿಸ್‌ನೊಂದಿಗೆ ಕಾಲಕಳೆ ಯುವ ರೋಗಿಗಳ ಸಂಖ್ಯೆಯೇ ಹೆಚ್ಚು. ಕೇವಲ ಒಂದೆರಡು ಕೀಲುಗಳಲ್ಲಿ ' ಮಾತ್ರ ಆರ್ಥರೈಟಿಸ್‌ ಕಾಣಿಸಿಕೊಂಡು ಅದರ ಉಪಟಳ ಅಲ್ಲಿಗೇ ನಿಲ್ಲು ವುದೂ ಉಂಟು. ಮತ್ತೆ ಕೆಲ ದುರ್ದೈವಿಗಳನ್ನು ಇದು ನಿಷ್ಕ್ರಿಯರನ್ನಾಗಿ ಮಾಡಿಹಾಕಬಹುದು. ಆರ್ಥರೈಟಿಸ್‌ ಉಲ್ಬಣವಾದಂತೆಯೇ, ತಂತಾನೇ ಕಡಿಮೆಯೂ ಆಗಬಹುದು. ಹೀಗೆ ಕಡಿಮೆಯಾದದ್ದು ಕೆಲವೊಮ್ಮೆ ಶಾಶ್ವತ ವಾಗಿ ಮರೆಯಾಗಲೂಬಹುದು. ತೀರ ರೋಗಿಯನ್ನು ಗಾಲಿಯ ಕುರ್ಚಿಗೆ ಕಟ್ಟಿ ಹಾಕುವುದೇನಿದ್ದರೂ ಶೇಕಡಾ 10 ರೋಗಿಗಳಲ್ಲಿ ಮಾತ್ರ. ಅನೇಕರು ಆರ್ಥರೈಟಿಸ್‌ `ಬಂದನಂತರವೂ ತಮ್ಮ ದೈನಂದಿನ ಕೆಲಸಕಾರ್ಯ ಮಾಡಿ ಕೊಂಡಿರುತ್ತಾರೆಂಬುದು ನೆಮ್ಮದಿಯ ವಿಷಯ. ಕೀಲುಗಳಲ್ಲಿ ತೊಂದರೆ ಕಾಣಿಸಿಕೊಂಡ ತಕ್ಷಣ ವೈದ್ಯರಲ್ಲಿಗೆ ಹೋಗು ವುದು ಜಾಣರ ಕೆಲಸ. ವೈದ್ಯರು ಕೇವಲ ಕೀಲುಗಳನ್ನೇ ಅಲ್ಲದೆ ಹೃದಯ, ಶ್ವಾಸಕೋಶ ಮುಂತಾಗಿ ದೇಹದ ಇತರೆ ಭಾಗಗಳನ್ನೂ ಪರೀಕ್ಷಿಸಿ ರೋಗಿಗೆ ಆಗಿರುವುದು ಆರ್ಥರೈಟಿಸ್‌ ಹೌದೇ ಅಲ್ಲವೇ ಎಂಬುದನ್ನು ನಿರ್ಧರಿಸು ತ್ತಾರೆ. ಇದಕ್ಕೆ ರಕ್ತ ಪರೀಕ್ಷೆ ಮತ್ತು ಎಕ್ಸ್‌-ರೇಗಳು ಅವಶ್ಯಕವಾದಾವು. ವಿಶೇಷ ಸಂದರ್ಭಗಳಲ್ಲಿ ವಿಶೇಷ ಪರೀಕ್ಷೆಗಳು ಅನಿವಾರ್ಯ. ಹೆಚ್ಚಿನ ಸಲ ರೋಗಿ ರಕ್ತಹೀನತೆಯಿಂದ ನರಳುತ್ತಿದ್ದು, ಆತನ ರಕ್ತದಲ್ಲಿ ರುಮಾಟಾಯ್ಡ್‌ ಫ್ಯಾಕ್ಟರ್‌ ಕಂಡುಬರುತ್ತದೆ. ಇದು ರೋಗ ಲಕ್ಷಣಗಳಲ್ಲಿ ಮೊದಲನೆಯದು. ಓಸ್ಬಿಯೋ ಆರ್ಥರೈಟಿಸ್‌ : ಇದು ಆರ್ಥರೈಟಿಸ್‌ ಗುಂಪಿನಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳು ವಂತಹುದು. ಇದರಿಂದ ದೇಹದ ಒಂದು ಅಥವಾ ಹೆಚ್ಚಿನ ಕೀಲುಗಳು ತೊಂದರೆಗೀಡಾಗಬಹುದು. ಮನುಷ್ಯನಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಇದು ವಕ್ಕರಿಸುತ್ತದೆ. ಸಾಮಾನ್ಯವಾಗಿ ವೃದ್ಧರಲ್ಲಿ ಕಾಣಿಸಿಕೊಳ್ಳಬಹುದಾದ ಈ ಗುಂಪಿನ ಖಾಯಿಲೆ ಹೆಚ್ಚಿನ ರೋಗಿಗಳಲ್ಲಿ ಸುಪ್ತವಾಗಿ ಅಡಗಿದ್ದು ಚಿಹ್ನೆಗ ಳನ್ನು ಹೊರಹಾಕದೆಯೂ ಇರುತ್ತದೆಂಬುದು ಸಂತೋಷದ ಸಂಗತಿ. ವಿಪರೀತ ಸ್ಥೂಲಕಾಯದವರಲ್ಲಿ ಅವರ ಮೊಳಕಾಲುಗಳ ಮೇಲೆ ತುಂಬಭಾರ ಬೀಳುವು ದರಿಂದ ಈ ಖಾಯಿಲೆ ಉಂಟಾಗುವುದು ಸಾಮಾನ್ಯ. ಕೀಲುಗಳಲ್ಲಿ ನಿರಂತರ ನೋವು ಅನುಭವಿಸುವ ರೋಗಿ (ಅದರಲ್ಲೂ ಮಧ್ಯವಯಸ್ಕರು ಮತ್ತು ಮುದುಕರು) ಚಳಿಗಾಲ ಮತ್ತು ಮಳೆಗಾಲಗಳಲ್ಲಿ ಹೆಚ್ಚಿನ ಕಿರಿಕಿರಿಗೊಳಗಾಗು 154 ಳಗ 34.3. 2833೫3 ಸಾರಕ, EN ತ ನೆ ತ್ತಾನೆ. ರಾತ್ರಿಗಳಲ್ಲಿ ಈ ನೋವು ಇನ್ನಷ್ಟು ತೀವ್ರ. ಪೆಟ್ಟಾದರಂತೂ ಕೀಲು ಅಗಾಧವಾಗಿ ಊದಿಕೊಳ್ಳುತ್ತ ದೆ. ಇದಲ್ಲದೆ ಆರ್ಥರೈ ಟಿಸ್‌ನಲ್ಲಿ ಗೌಟ್‌ (Gout) ಆ ್ಯೈಂಕಿಲೋಸಿಂಗ್‌ ಸ್ಟಾಂಡಿ ಲೈಟಿಸ್‌ ಮುಂತಾದ ವಿಧಗಳೂ ವೆ | ದೃಕೀಯಲೋಕ್ಕ್ಕ ಪರಿಚಿತವಾಗಿವೆ. ಮಕ್ಕಳಲ್ಲಿ: ಓಸ್ಪಿಯೋ ಆರ್ಥರೈಟಿಸ್‌ನ ಹೊರತಾಗಿ ಹಿರಿಯರಿಗೆ ಬರುವ ಉಳಿದೆಲ್ಲ ತರಹದ ಆರ್ಥರೈಟಿಸ್‌ಗಳು ಮಕ್ಕಳಿಗೂ ಬರಬಹುದು. ವಿಶೇಷವಾಗಿ ಕೆಲ ದುರ್ದೈವಿ ಮಕ್ಕಳು ಜುವೆನೈಲ್‌ ಕ್ರಾನಿಕ್‌ ಆರ್ಥರೈಟಿಸ್‌ಗೆ ತುತ್ತಾಗುತ್ತಾರೆ. ಹದಿನಾರು ವರ್ಷಗಳಿಗೆ ಮುಂಚೆಯೇ ಮಗುವನ್ನು ಭಾದಿಸತೊಡಗುವ ಈ ಖಾಯಿಲೆ ತನ್ನ ಹೆಸರಿಗೆ ತಕ್ಕಂತೆ, ನಿರಂತರವಾಗಿ - ಬಹುಕಾಲ ಅದರೊಂದಿಗಿ ರುತ್ತದೆ. ಸ್ಟಿಲ್ಸ್‌ ಡಿಸೀಸ್‌ ಎಂಬುದು ಮತ್ತೊಂದು ಜಾತಿಯದು. ಸಾಮಾನ್ಯವಾಗಿ ಐದು ವರ್ಷದೊಳಗಿನ ಹೆಣ್ಣು ಮಗುವಿಗೆ ಈ ರೋಗ ಅಂಟಿಕೊಳ್ಳುತ್ತದೆ. ಯಥಾ ಪ್ರಕಾರ ಮಗು ಕೀಲು ನೋವಿನಿಂದಾಗಿ ಕುಂಟತೊಡಗುತ್ತದೆ ಅಥವಾ ಯಾವುದಾದರೊಂದು ಅಂಗವನ್ನು ಬಳಸಲು ನಿರಾಕರಿಸುತ್ತದೆ. ನೋವು ವಿಪರೀತವಾಗಿ ಕೀಲುಗಳು ಬಾತುಕೊಂಡು, ಬಿಸಿಯೇರಿ, ಬಿಗುವಾಗಿ ಬಿಡು ತ್ತವೆ. ಮಗು ಆಟದಂಗಳಕ್ಕೆ ಹೋಗುವುದೇ ಇಲ್ಲ. ಕೆಲಬಾರಿ ಎಪರೀತ ಜ್ವರ, ಚರ್ಮದ ಮೇಲೆ ಗುಳ್ಳೆಗಳು, ಉಬ್ಬಿದ ಹದಗಡಲೆಗಳು, ಯಕೃತ್ತು ಉಬ್ಬುವಿಕೆ ಮತ್ತು ಕೊಂಚಮಾತ್ರದ ಕೀಲುನೋವು ಕಾಣಿಸಿಕೊಳ್ಳಬಹುದು. ಕುರುಡುತನದ ತನಕ ಒಯ್ಯಬಲ್ಲ ತೊಂದರೆ ಕಣ್ಣುಗಳಿಗಾಗಬಹುದು. ಮಕ್ಕಳು ಈ ಸಮಸ್ಯೆ ಹೇಳಿಕೊಳ್ಳಲು ಸಾಮಾನ್ಯವಾಗಿ ಅಸಮರ್ಥರಿರುತ್ತಾರೆ. ಇಷ್ಟುದರೂ ಕೆಲಮಕ್ಕಳು ಚೇತರಿಸಿಕೊಂಡು ಮಾಮೂಲಾಗಿ ಬೆಳೆಯುತ್ತಾರೆ. ಒಂದೆರಡು ಕೀಲುಗಳ ನಿಷ್ಕಿ,ಯತೆ ಉಂಟಾದರೂ, ತೀವ್ರ ನರಳಿಕೆಗೆ ತುತ್ತಾದ ಮಗು ಅಷ್ಟೇ ವೇಗವಾಗಿ ಚೇತರಿಸಿಕೊಳ್ಳುತ್ತದೆಂಬುದು ಆಶ್ಚರ್ಯಕರ ಅಂಶ. ಜುವೆನೆ ಲ್‌ ರುಮಾಟಾಯಿಡ್‌ ಆರ್ಥರೆ ೈಟಿಸ್‌ : ಸಾಮಾನ್ಯವಾಗಿ 12ರಿಂದ 15ವರ್ಷಗಳ ನಡುವೆ ಕಾಣಿಸಿಕೊಳ್ಳುತ್ತ ದೆ. ಇದು ಕೂಡ ಹೆಣ್ಣುಮಕ್ಕಳನ್ನೆ € ಹೆಚ್ಚಾಗಿ ಕಾಡುತ್ತದೆ. ಹಿರಿಯರಿಗೆ ಬರುವ ರುಮಾಟಾಯ್ಡ್‌ ಆರ್ಥರೈಟಿಸ್‌ನ ಚಿಹ್ನೆಗಳೇ ಇದಕ್ಕೂ ಇರುತ್ತವೆ. ಜುವೆನೈಲ್‌ ಕ್ರಾನಿಕ್‌ ಆರ್ಥರೈಟಿಸ್‌ ಆದ ಮಕ್ಕಳಿಗೆ ಔಷಧಿಯ ಮೂಲಕ ಚಿಕಿತ್ಸೆ ನೊಡಬಹುದು: ಕೆಲವರಲ್ಲಿ ಮಾತ್ರ ಚವರಿತನ್‌ನ ಅವಶ್ಯಕತೆಯಿರು ತ್ತದೆ. ಮಗು ತೀವ್ರವಾಗಿ ನರಳುವಾಗ ಸಂಪೂರ್ಣ ಎಶ್ರಾಂತಿ ಬೇಕಾದೀತು. ಕೆಲವೊಮ್ಮೆ ಕೀಲುಗಳಿಗೆ ಪಟ್ಟು (Splints) ಹಾಕುವುದೂ ಅನಿವಾರ್ಯ. 5 ೪೪೨೨೬೨೬೨. ಜಊ « *«£(*_*__್‌್ಥ್‌್ಥೈ _ ುೈ _ ುೂು್ಟುಾ್ಮ್ಯ್ಯ್ಯೈ ್ಟ್ಧ್ಟ್ಧ್‌ಾಾ್ರೋ್ರ್ರ್ಷರ್ತ್ತುೂ್ಟೆುರ ು ಕೆಲವು ವ್ಯಾಯಾಮಗಳೂ, ಬಿಸಿನೀರ ಸ್ನಾನಗಳೂ ಮಗುವಿಗೆ ಆರಾಮ ನೀಡಬಹುದು. ಮಗುವಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಚಿಕಿತ್ಸಾ ವಿಧಾನಗಳನ್ನು ಜಾಣ ವೆ ಓದ್ಯರು ಅಳವಡಿಸಿಕೊಳ್ಳುತ್ತಾ ರೆ. ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ : ಅರ್ಥಕ್ಕೆ ಸ್‌ ಮತ್ತು "ರುಮಾಟಿಸಂನಿಂದ ನರಳುವ ರೋಗಿ ವೈದ್ಯರ ಗಮನದಲ್ಲಿರುವುದು ಅತ್ಯವಶ್ಯಕ. ಅದರಲ್ಲೂ ಔಷಧಿ ತೆಗೆದುಕೊಳ್ಳುವ ಕಾಲದಲ್ಲಿ ವೆ ೈದ್ಯರು ಸಾಕಷ್ಟು ಕಾಳಜಿವಹಿಸುತ್ತಾ ರೆ. ಆರ್ಥರೈ ಟಿಸ್‌ನ ಎಲ್ಲ ವಿಧಗಳೂ ದೀರ್ಫ್ಥಕಾಲದ ಚಿಕಿತೆ ಶೈಯನ್ನು ಬೇಡುತ ತ್ರ ವಾದ್ದರಿಂದ ವೆ ದರು ಒಂದುಕ ಕ್ರಮಬದ್ಧ ಚಿಕಿತ್ತಾ ವಿಧಾನವನ್ನೆ ತ ಅನುಸರಿಸುತ್ತಾ ರೆ. ಈ ಚಿಕಿತ್ಸೆಯಲ್ಲಿ ರಾತ್ರೋರಾತ್ರಿ ರೋಗ ನಿವಾರಣೆ ಮಾಡುವುದು ಅಸಾಧ್ಯವಾದ್ದರಿಂದ ರೋಗಿ ತುಂಬ ತಾಳಿ ಗ ವಹಿಸಬೇಕು. ಯಾವುದೇ ಚಿಕಿತ್ಸೆಯಾದರೂ ರೋಗವನ್ನು ಹಿಡಿತದಲ್ಲಿ ರಿಸಬಲ್ಲು ದೇ ಹೊರತು ಸಂಪೂರ್ಣ. ಗುಣಹೊಂದುವಿಕೆ ಅಪ ರೂಪ. ಔಷಧಿ, ಶಸ್ತ್ರಚಿಕಿತ್ಸೆ, ಎಶ್ರಾಂತಿ, ವ್ಯಾಯಾಮ, ವೃತ್ತಿ ತರಬೇತಿ ಚಿಕಿತ್ಸೆ ಮುಂತಾದ ಹಫಿವಾರು ವಿಧಾನಗಳಿವೆ. ಇವುಗಳಲ್ಲಿ ಅವಶ ೈವಾದವುಗಳನ್ನು ವೈದ್ಯರು ನಿರ್ಧರಿಸುತ್ತಾರೆ. ಯಾವುದೇ ಕಾರಣಕ್ಕೂ ರೋಗಿ ತಂತಾನೇ ಚಿತೆ ಮಾಡಿಕೊಳ್ಳತಕ್ಕದ್ದಲ್ಲ. ಮೇಲೆ ವಿವರಿಸಿದ ಒಂದೆರಡು ಗುಣಲಕ್ಷ ಣಗಳು ಆರ್ಥರೈಟಿಸ್‌ನಲ್ಲಿ ಎಷ್ಟು ವಿಧ? ಆೆರ್ಥ್ಭರೈಟಿಸ್‌ನಲ್ಲಿ ಮುಖ್ಯವಾಗಿ ಒಂಬತ್ತು ಬಗೆಗಳನ್ನು ಗುರುತಿಸಲಾಗಿದೆ ಅವೆಂದರೆ: ಡಿಜನರೇಟವ್‌ ಆರ್ಥರೈ ಟಿಸ್‌, ಕ್ಷಯ ಸಂಬಂಧಿ ಆರ್ಥರೈ ಟಸ್‌, ರುಮಾ ಟಾಯ್ಡ್‌ ಆರ್ಥರೈಟಿಸ್‌, ರುಮಾಟಕ್‌ ಆರ್ಥರೈಟಿಸ್‌, ಗೌಟ್‌; ಗೋನೋಕಾ ಕಲ್‌ ಮತ್ತು ಸಿಫಿಲಿಟಕ್‌ ಆರ್ಥರೈಟಿಸ್‌ (ಇವೆರಡು ಲೈಂಗಿಕ ವ್ಯಾಧಿ ಸಂಬಂಧಿ ಕಂಡಕೂಡಲೇ "ನಾನು ಆರ್ಥರೈಟಿಸ್‌ ರೋಗಿ' ಎಂದು ತೀರ್ಮಾನಿಸತಕ್ಕ ದ್ವಲ್ಲ. ವೈದ್ಯರು ಮಾತ್ರ ನಿರ್ಧಾರ ಕೈಗೊಳ್ಳಬಲ್ಲರು. ನೋವು "ನಿವಾರಣೆ ಚಿಕಿತ್ಸೆಯ ಪ್ರಧಾನ ಅಂತವಾಗಿರುತ್ತದೆ. ಕೆಲವು ಔಷಧಿಗಳು ರೋಗ ವಾಸಿ ಮಾಡದಿದ್ದರೂ ನೋವು ಮತ್ತು ಊತ ಕಡಿಮೆ ಮಾಡುವುದರಲ್ಲಿ ಯಶಸ್ವಿಯಾಗುತ್ತವೆ. ಆಸ್ಪಿರಿನ್‌, ಇಂಡೋಮೆಥ್ಯಾಸಿನ್‌ ನ್ಯಾಪ್ರೊಕ್ಸೆನ್‌ ಮತ್ತು ಫೆಕೊಪೂ ಫೆನ್‌ ಮುಂತಾದ ಔಷಧಿಗಳನ್ನು ಇದ್ಕೆ ‘ire Frere ಆರೋಗ್ಯದಂಗಳ ಮ ಬಳಸುತ್ತಾರೆ. ಕಾರ್ಟಿಸೋನ್‌ನಂತಹ ಸ್ಪೆರಾಯಿಡ್‌ಗಳ ನೆರವೂ ಅಪಾರವಾ ದುದು. ಪ್ರೆಡ್ನಿಸೋನ್‌ ಮತ್ತು ಪ್ರೆಡ್ನಿ ಸೋಲೋನ್‌ಗಳನ್ನು ಬಳಸುವುದರಿಂದ ಅನೇಕ ದುಷ್ಪರಿಣಾಮಗಳು ಕಂಡು ಬಂದದ್ದರಿಂದ ಈಗೀಗ ಇವುಗಳ ಬಳಕೆ ಕಡಿಮೆಯಾಗಿದೆ. ನೇರವಾಗಿ ರೋಗಗ್ರಸ್ತ ಕೀಲಿನೊಳಕ್ಕೆ ಚುಚ್ಚುಮದ್ದು ಕೊಡುವುದೂ ಇದೆ. ಸ್ಪೆರಾಯಿಡ್‌ ಸೇವಿಸುವ ರೋಗಿ ಯಾವ ಕಾರಣಕ್ಕೂ 159 ಅಗಸ್‌, 1992 CN ಮಾತ್ರೆಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಕೂಡದು. ಇದರಿಂದ ಖಾಯಿಲೆ ಉಲ್ಬಣ p ವಾಗಿಬಿಡಬಹುದು. ಮಾತ್ರೆಗಳ ಸಂಖ್ಯೆ ನಿರ್ಧರಿಸುವುದೇನಿದ್ದರೂ ವೈದ್ಯರ ಕೆಲಸ. | ದೀರ್ಫಕಾಲದ ಚಿಕಿತ್ಸಾವಿಧಾನಗಳಲ್ಲಿ ಬಂಗಾರವನ್ನು ರೋಗಿಯ ದೇಹ ದೊಳಕ್ಕೆ ಚುಚ್ಚುವುದೂ ಒಂದು ವಿಧಾನ. ಇದು ಕೂಡಲೆ ಫಲ ನೀಡೆದಿದ್ದರೂ 8-10 ವಾರಗಳ ನಂತರ ರೋಗವನ್ನು ಶಮನಗೊಳಿಸುತ್ತದೆ. ಸುಮಾರು 30 ವಾರಗಳ ಕಾಲ ಮುಂದುವರೆಯುವ ಈ ಚಿಕಿತ್ಸೆ ತುಂಬ ಫಲಕಾರಿಯಾಗಿದೆ. ಮಯೊಕ್ಕೈಸಿನ್‌ ಎಂಬ ಬಂಗಾರದ ಅಂಶವುಳ್ಳ ಔಷಧಿಯನ್ನು 50ವರ್ಷಗಳಿಂದ ಆರ್ಥರೈಟಿಸ್‌ ಚಿಕಿತ್ಸೆಗಾಗಿ ವೈದ್ಯರು ಬಳಸುತ್ತಿದ್ದಾರೆ. ಈ ಚಿಕಿತ್ಸೆಯಿಂದಾಗಿ ರೋಗದ ಬೆಳವಣಿಗೆ ತಡೆಯಬಹುದೇ ಹೊರತು ಆಗಿರುವ ನಷ್ಟವನ್ನು ತುಂಬಿಕೊಡುವುದು ಅಸಾಧ್ಯ. ಇಷ್ಟಕ್ಕೂ ಬಂಗಾರದಿಂದ ಕೀಲುಗಳ ತೊಂದರೆ ಹೇಗೆ ನಿವಾರಣೆಯಾಗುತ್ತದೆಂಬ ಅಂಶವಿನ್ನೂ ಸ್ಪಷ್ಟವಾಗಬೇಕಿದೆ. ಇದಲ್ಲದೆ ಪೆನಿಸಿಲಮೀನ್‌ ಮತ್ತು ಅಜಾಥಿಯೋಪೈನ್‌ನಂತಹ ದೀರ್ಫಾ ವಧಿ ಔಷಧಿಗಳೂ ಇತ್ತೀಚೆಗೆ ಬಳಕೆಗೆ ಬಂದಿವೆ. ಇವುಗಳನ್ನು ಚುಚ್ಚುಮದ್ದೇ ಅಲ್ಲದೆ ಮಾತ್ರೆಗಳ ರೂಪದಲ್ಲಿ ತೆಗೆದುಕೊಳ್ಳಬಹುದಾಗಿದೆ. ಈ ಎಲ್ಲ ಚಿಕಿತ್ಸೆಗಳಿಗೂ ಅಡ್ಡ ಪರಿಣಾಮಗಳಿಂದ ಮುಕ್ತಿಯಿಲ್ಲ. ಗರ್ಭಿಣಿಯರಿಗೆ ಇವನ್ನು ಕೊಡಲಾಗುವುದಿಲ್ಲ. ಮತ್ತು ವೈದ್ಯರ ಮೇಲುಸ್ತುವಾರಿ ಅತ್ಯವಶ್ಯಕ. ಶಸ್ತ್ರ ಚಿಕಿತ್ಸೆ ಆರ್ಥರೈಟಿಸ್‌ ರೋಗಿಗಳ ಪಾಲಿಗೆ ಕ ತಕ ಕೀಲುಜೋಡಣೆಯ ಸಂಶೋ ಧನೆಯೊಂದು ವರವಾಗಿ ಪರಿಣಮಿಸಿದೆ. ಶಸ್ತ್ರ ಚಿಕಿತ್ಸೆ ಯಲ್ಲೂ ಹಲವಾರು ವಿಧಾನಗಳಿವೆ. ಮೂಳೆಗಳ ಆಕಾರವನ್ನೇ ಬದಲಿಸುವ ಮಾದರಿಗಳಿವೆ. ಲೋಹದ ಕೀಲುಗಳನ್ನು ಜೋಡಿಸಿ ವೈ ದ್ಯಲೋಕ ವಿಜಯ ಸಾಧಿಸಿದೆ. ವಿಶೇಷ ಚಾತುರ್ಯವುಳ್ಳ ವೈದ್ಯರು ಮಾತ್ರ ಇಂಥ ಶಸ್ತ್ರ ಚಿಕಿತ್ಸೆಗಳನ್ನು ಮಾಡಬಲ್ಲರು. ಇಂದಿಗೂ ಈ ಬಗ್ಗೆ ಸಂಶೋಧನೆಗಳು ನಡೆದಿವೆ. 5 ಕ ತ್‌ Printed and Published by NH.WADAVI on behalf of Loka Shikshana Trust at ‘Samyukta Kamataka Press’, Koppikar Road, Hubli - 580020. (Phone: 64303): No. 2, Residency Road, Bangalore - 560025 (Phone: 213265) Managing Editor: K. SHAMARAO Registered with the Registrar of Newspapers for India under No.3633/57 166 § ಸ ಕಳೂಣನ KASTURI, Kannads Digest Reg No KRNG-43 Licence NoL 2120/WPP No 33 Price: 84 5.00 ಲೋಕ ಶಿಕ್ಷಣ ಟ್ರಸ್ಟ್‌ ಥಮಾಲೆಯ ಕಟಣೆಗಳು ಜ್‌ ಆ) ಗ್ರಂ ಹುಬ್ಬಳ್ಳಿ-ಬೆಂಗಳೂರು ಬೆಲೆ ಶೀ ರಂಗನಾಥ ದಿವಾಕರ ತರಾತ್ಮನಿಗೆ ಡ್‌ 1. 0 ಪುಟಾಣಿಗೆ ಶರಣರ ಕಥೆಗಳು ಸ 4. ಸಂಯುಕ ಕೊಪಿ ಕರ ದೋ 3 ಲಿಪಿ