ಸ್ಟ ಮಯೂ ಯಾೈ್‌ ಯು ಸಾಮಾ? ಪ್ರತಿವಾರವೂ ಹೊಸದರಲ್ಲಿ ಹೊಸದು! ವಿವಿಧ ವಿಷಯಗಳ: ಮೇಲೆ ' ವಿಚಾರ | ಕ್ರೀ ವೀರಕೇಸರಿ ನೀತಾರಾಮಶಾಸ್ತ್ರಿಗಳ ಇ ೧ಡಾ1 ನ ( ೆ ಗ ೮ ಲ್‌ ಎದ ಪ್ರಜೋದಕ ಲೇಖನಗಳು ಇಣಜುರಿ ಶ್ರೇಷ್ಟ ಧಾರಾವಾಹಿ ಷಾದ೦ಬರಿ ಬೇಕಲ್ಲವೆ? ತ ಲ ಕಾ ೫ ನ್‌್‌ ಇಡಿ ಒ್ಲ ೨ ಓಗಿ ಎದ್ದ ವಿಷಯ ವೈವಿಧ್ಯದೊ೦ದಿದೆ. ಲೇಖನ ««ಧರ್ಮಸಾಮ್ರಾಜ್ಯ?' ರಳಂ ನಿಮಣೆ ಮನೋರಂಜನೆಯನ್ನೂ ನೀಡಬೇಕಲ್ಲವೆ? ಓದಲೇಬೇಕಲ್ಲವೆ? ಹಾಗಾದರೆ ಹಾಗಾದರೆ ಡಕ ತ್ರ ಸಾಪ್ತಾ ಹಕ ಕರ್ಮಬೀರ ನೀವು ಅವಶ್ಯ ಓದಬೇಕು ಕೆಲ ವೈಶಿಷ್ಟ್ಯಗಳು: ನಾನಾ ವಿಷಯಗಳ ಮೇಲೆ ವಿಚಾರ ಪ್ರಚೋದಕ ಮತ್ತು ಮನೋರಂಜಕ ಲೇಖನಗಳು. ಮುಂಬಯಿ- _ಮದ್ರಾ ಸಗಳ ನಮ್ಮ ವಿಶೇಷ ಪ್ರತಿನಿಧಿಗಳು ಕಳಿಸುವ ತಾಜಾ ಸಿನೇಮಾ ಸುದ್ದಿ ಗಳು. ್ಷ ಮಹಿಳೆಯರಿಗೆ, “ಬಾಲಕರಿಗೆ ಪ್ರತ್ಯೇಕ ಪುಟಗಳು. ಬಾಲಕರಿಗಾಗಿ. “ ಎಳೆ ಯರ ಬಳಗ” ಮನೋ ರಂಜಕವಾಗಿರುವ ಸಚಿತ್ರ ಕಥೆ. ಫ್ಯಾಂಟಿಮನ ಸಾಹಸ ದೇಶದ ರಾಜಕಾರಣದ ಪರಿಚಯ ಮಾಡಿಕೊಡ.ವ ರಾಜ್ಯಗಳ ರಾಜಕಾರಣ, ದಿಲ್ಲಿಯ ಪತ್ರ , ರಾಜ್ಯದ ರಾಜಧಾನಿಯಿಂದ ಮೊದಲಾಗಿ ಸ್ಥಿ ಶೀರ್ಷಿ ಕೆಗಳ. ಶನಿವಾರದ ಸಂಚಿಕ ಜಂದಿನ ಬಂಧವಾರವೇ ನಿಮ್ಮ ಕೈಸೇರುವುಗು. ೨೪ ಪುಟರಗಳಂ : ೨೦ ನಯೆ ಪೆಸೆ ೨ 0632 ಜಗ ಹುಂಚ ಎಂ ಇಂ ಲೊ ಕ ಶಿಕ್ಷಣ ಬ್ರಿಸ್ಟಿನ ಪ್ರಕಟನೆ 1 ಎಂಎಂವಿರರಯಯಂವಿಯಯಯಯಯಯಯಯಿಯಂಮಯಯು ಯಯ ನ ಮುಯುಮಯಮುಯಯು್ಮುುುುುುಮಯಯಮಬುಮಮಿಮಮಯಮಮುುಯಯಯ ಮುಂ 9೧೩೧೩ ೫/05ಓ, ![1ೆಟ0ಿ!! 15 ಐ೯೧1೧೪೮೮೮ ಇಣ೧ಗೆ ೧ಟ!115೧ಆ06 ಯಯ ಬಳಿಯುವ ಮಮಿಮಿಮುಿಯಮುಿಮುುುುುಟುಮಟಟುುಟುಮಟಟಟುಯಯಯಯಟ್ನ್ಟಮ್ಟಟಟ್ನಟುಮಮಯಿ ಯಯ ಬಿಳಿಳುಿಬುುುುುುುುುುುುಮುುುಮುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುಮುುುಂುು ಯಾೂ 2 ಹು 7715 ೧11೩8೩210೮ ೦% ೧೮೮ ಔ)/ 7೧೮ 1೬ 5೧1 ೫ 5೧/1 11. ೧. ಔಟ/೦0೧1೮€ ೩೬ (೧೮ 58೧7/ಟಿೇ€ಇ [ಓಡ 7೩೩ 71೮95, [ಓ೦ಧ ೧1೬೩೯ ಔಂಇರ, (4011. ಧಗ್‌ ತೆ ದ್ರ ಕಕ್ಕಿ ಊಟ ರ್‌ ಗಲ್‌ ಆಿಫತಸ[ಿದ್ದ ಕುಟುಂಬದ | ಪ್ರತಿಯೊಬ್ಬರ ನೆಚ್ಚಿನ ಸಾಬೂನು ಔ | ... ಅಲ್ಲದೆ ಇದು ದೀರ್ಥಕಾಲ ಬಳುತ್ತದೆ! ಟಾಟಾ ತಯಾರಿಕೆ _ 7೯7-8- ಓಜ ಕನ್ನಡ ಡೈಜೆಸ್ಟ್‌ ಪ್ರತಿತಿಂಗಳ ೧ನೆ ದಿನಾಂಕ ಪ್ರಕಟವಾಗುವುದು, ಮುಖ್ಯ ಸಂಪಾದಕರು: ರಂಗನಾಥ ದಿವಾಕರ ಸಹಾಯಕ ಸಂಪಾದಕರು: ನ, ವಿ. ಆಚಾರ್ಯ ರಾ ರ್ರ ಪ್ರಕಾಶಕರು $ ಲೋಕ ಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ ರ್ಚಾ ಕ ೪ ಯೂ ಕಬೇರಿ; ಸಂಯುಕ್ಕ ಕರ್ನಾಟಕ ಕಾರ್ಯಾಲಯ ಹುಬ್ಬಳ್ಳಿ ರ್ಚಾ ಕ ೪್‌ಾ ಾ. ಮುದ ಕರು ; ಸಂಯುಕ್ತಕರ್ನಾಟಕಮುದ್ರಣಾಲಯ ಹುಬ್ಬಳ್ಳಿ ಡಿಗೆ ಮುಖಚಿ ತ್ರ ಕ ಕುತೂಹಲಿ ವಸಂತ ಕೆ. ಅವರಾದಿ ಹ ಐ ಚಂದಾ ದರ ; ವಾರ್ಷಿಕ (ಅಂಚೆಸೇರಿ). ರೂ.೮.೦೦ " ಅರ್ಧ ವರ್ಷ ೨. ರೂ.೪.೫೦ ಐಡಿಸಂಚಿಕೆ ೨. ರೂ.೦.೭೫ 1351111, 1110115! 1961 ಲೇಖಕರಿಗೆ ಸೂಚನೆ ಕಸ್ತೂರಿಯಲ್ಲಿ ಪ್ರಕಟನೆಗಾಗಿ. ಲೇಖ, ಪ್ರಬಂಧ, ಕಥೆ ಮೊದಲಾದವನ್ನು ಸ್ವೀಕರಿಸ ಲಾಗುವುದು. ಕಾಗದದ ಒಂದೇ ಮಗ್ಗಲಿಗೆ ವಿರಳ ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕ ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ ಲೇಖಗಳಾದಕೆ ಅವುಗಳ ಮೂಲ ಲೇಖಕ ಹಾಗು ಪ್ರಕಾಶಕರ ಹೆಸರು ವಳಾಸಗಳನ್ನೂ ಒದಗಿಸಬೇಕು. ಮೂಲ ಲೇಖಕರ ಅನುಮತಿ ಪಡೆದೇ ಲೇಖಗಳನ್ನು ಕಳಿಸಿದರೆ ಅವುಗಳ ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ ವಾಗುವುದು. ಅಸ್ವೀಕೃತ ಲೇಖಗಳು ತಿರುಗಿ ಬೇಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ ಕಳಿಸಲು ಅವಶ್ಯಬೀಳುವಷ್ಟು ಅಂಚಿ. ತಿಕೀಟು ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ ವಾದರೆ ಯಥಾವಕಾಶ ಪ್ರಕಜಟಿಸಲಾಗುವದು. ಲೇಖಕರು ತಮ್ಮ ಲೇಖಗಳ ಸ್ಥಳಪ್ರತಿಗಳನ್ನು ಕಾಯ್ದಿಟ್ಟುಕೊಳ್ಳುವದೊಳಿತು. ಲೇಖಗಳು ಅಕಸ್ಮಾತ್ತಾಗಿ ಕಳೆದು ಹೋದರೆ ಸಂಪಾದಕರು ಹೊಣೆಗಾರರಲ್ಲ. ಲೇಖ ಪ್ರಕಟವಾದರೆ "ಕಸ್ತೂರಿ”ಯು ಆಗಿಂದಾಗ್ಗೆ ಗೊತ್ತುಪಡಿಸಿಕೊಂಡ ಕ್ರಮದಲ್ಲಿ ಪ್ರತಿಫಲವನ್ನು ಆದಷ್ಟು ಬೇಗ ಕೊಡಲಾಗು ವದು. ಲೇಖಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. ಚಂದಾದಾರರಿಗೆ ಸೂಚನೆ ಪ್ರತಿತಿಂಗಳ"ಕಸ್ತೂರಿ”ಆಯಾ ತಿಂಗಳ ೧ನೇ ದಿನಾಂಕದೊಳಗೇ ಪ್ರಕಟವಾಗುವದು. ಅದು ಚಂದಾದಾರರಿಗೆ ಆಯಾ ತಿಂಗಳ೫ನೇ ದಿನಾಂಕ ದೊಳಗೆ ತಲಪುವದು.ಹಾಗೆ ಬಾರದಿದ್ದಕೆ ಚಂದಾ ದಾರರು ತಮ್ಮ ಟಪಾಲು ಸಟ್ಟಿಯಲ್ಲಿ ಮೊದಲು ವಿಚಾರಿಸಿ ನಮಗೆ ತಿಳಿಸಬೇಕು. ಚಂದಾದಾರರು ಕಾರ್ಯಾಲಯದೊಡನೆ ಪತ್ರ ವ್ಯವಹಾರ ಮಾಡು ವಾಗ್ಗೆ ತಮ್ಮ ಚಂದಾ ನಂಬರು ಕಾಣಿಸಲು ಮರೆಯಬಾರದು. ಕ್‌ ಇ ಬೇ ಲ್‌ ಈಶ್ವ ರ ಸಾಕ್ಸಾತ್ಕಾ ರ ಬ ಪ್ಯಾರೇಲಾಲ ೧ ಶ್ರೀ” ಮಲ್ಲ ಕಾಮಿಗನ ಮನ್ಸೂರರು ತ್ನ ೨೦೦೦ ದ್ವೀಪಗಳ ಸಾಮ್ರಾಜ್ಯ ಸ ರಾಧಾಕೃಷ್ಣ ೧೦ ತ : ಓಸಿ ಸೆಸ್ಟರೋಜ : ಮಕ್ಕಳ ಹಳ್ಳಿ ತೆ ಎವಿಧ ಮೂಗ್‌ ಜೆ ನ ಸ `ಭಾರತೀಯನಾದ ಬ್ರ ಬಿಶ್‌ ನಿಜ್ಞಾ ಯ” ಪಾವೆಂ ೧೭ 1 ಡ್‌ “ದೊಡ್ಡ ವರ ಸಣ್ಣ ಕತೆಗಳು ಕ ೨ತ್ಕಿ :ತಿಜೇವಿನಲ್ಲಿ ದಬ್ಬಾ ಳಿಕೆ ಎ... "ರೀಡರರ್ಸಿ ಡೈಜಸ್ಟಿ'ನಿಂದ.. ೨೪ ಜ್ರಿಟಶ್‌ *ರೀಟ ದ್ದ ವ ಕ ಎಸ್‌. ತೆ. ಮುತಾಲಿಕ ಫೆ ಸ್ಮ ಹಾಗಳು ಮತ್ತು ನೀವು ಹ ಮುರಲೀಧರ ಇದುವೆ ಜೀವ, ಇದು ಜೀವನ ಲ ಪ್ರಾಣಿಗಳಿಗೆ ಜ್ಞಾನನಿಲ್ಲವೆ? ನೆ ಎಲಿನಾ ಕುವರೆಲಿ `; `ನಗೆಮ್ಮಏ್ಲಿಗೆ ಭೆ ಲಂಚದ ಪ್ರಪಂಚ "ಭಾರತಜ್ಯೋತಿ'ಯಿಂದ ' ಉಂಬಿರೋದ ರಸಹ್ಯ ಮಯ ಡೇನಾಲಯ " ಟಿಟ್‌ಬಿಟ್ಟ್‌'ನಿಂದ ' ಟಿನಿಸಿನ ಕಾಶಿ: ನುಬಲ್‌ಡನ್‌ ಆ ಗಂಗಾಧರ ತ್ರಾ ನ್ನ ಜನ ಮೆಚ್ಚುತ್ತಾರೆಯೆ? .. ಎನ್‌. ಶ್ರೀಕಂಠಸ್ವಾಮಿ - ಮದ್ದಾ ನೆಯೊಡನೆ ಜಲಾ ಜಸ ಕ್ರ. ರಾ. ದೇಸಾಯಿ ಬ - ಮೇಣ ಬತ್ತಿ ಯು ಪ್ರಕಾಶ (ಕತೆ) ಫ್ನ್ಯ ಗ. ರಾ. ಟಿಕೇಕರ ನಸಂಜೆ ವಾಕಿಂಗ್‌ ಜ್‌ ಜಿ. ಸುಶೀಲೇಂದ್ರ £ ನಿಮ್ಮ ಶಬ್ದ ಭಾಂಡಾರ ಬೆಳೆಯಲಿ ಗ ಬ ಬೀಜೀ ನಾಚ್ಚಿಯಾರ್‌ (ಕತೆ) ತೆ ಶ್ರೀಸ್ವಾಮಿ ನ ಹಳ್ಳಿಯ ಹಷೆಯಲ್ಲಿ ಜೀವಸತ್ವವಿದೆ ! 'ಡೈಸನ್‌ ಕಾರ್ಟರ್‌' ಲೇಖನದಿಂದ | ಇ ಪಾನನಿರೋಧದ ನೀರರಮಣಿ" ೬... ಲಕ್ಷ್ಮೀನಾರಾಯಣ ಎಂ.ಎ. ೧೦೧ ನ ಭಾರತೀಯ ನಾಣ್ಯಗಳ ಕಥೆ . .. ಅನು: ಬಿ ಎಂ.ಚಂದ್ರಶೇಖರಯ್ಯ ೧೦೬ ನ್ವಿ - ಎರಡಾಣೆ ಶೀನಾ ೧೧೧ _ * ತುಕೂನಾ ಹುಡುಗಿ ಪ್ರಾ ಯಕ್ಕೆ ಬಂದಾಗ " ದುಷ್ಕಂತ' ೧೧೫ 7 : ಮುಂದಿನ ಸಲ (ಹರಜಿ) ಸಿ ಜಯತೀರ್ಥ ಕುಲಕರ್ಣಿ ೧೨೧ ಜೆ ತ ಬ ಟ್‌ ಸ ಲ ಡೆ ಈ ಪುಸ್ತ ಕವಿಭಾಗ ಗ. ಗ್ಗಗ್ಗದಂ ಸ ಶೇಷನಾರಾಯಣ ೧೨೫ ರಿ 1 14.1 ಸಟ ಯೂತ್ಬತಿ ಆ ಭೆ ತೊ ಸರ್ವ ಟ್‌ ಟಾ ಫ್‌ (ಟೇ ಚ ್ಚ್ಪರರ್ಚ್ನ್ಗ್ಕ್ತ್ಸ್ಕ್ತ್ಸರ್ಸ್‌ ಸರು ಟು ಬ 1, ಹಗ ಗೇ ವರ್ಷ: ೫ ಸಂಚಿಕೆ ೧೨ ಆಗಸ್ಟ್‌, ೧೯೬೧ ಶಲ ತ್‌ ಶ್‌ ಪಾಕು ರಾಕಾ ಸರ್‌ ಲು ಟು ಲಲ ರ. ಲಉ.ಈಆಂ ಟು) ತ ತಾತ ಪ್ರಾ ಕಾ ಅಗಾ ಒದಾ ಧ್ರ ಗ್‌ "ಕ್ವ ಹ್ಞಾಚೆ 6) ದವೀಧರನಾದ ಒಬ್ಬ ಹರಿಜನ ಯುವಕ ಗಾಂಧೀಜಿಯವರ ಜೆಟ್ಟಿಗೆ ಬಂದಿದ್ದ. . ಗ್ರಾಮ ಸುಧಾರಣೆಯ ಸಂಬಂಧದಲ್ಲಿ ಅವನಿಗೆ ಮಹಾ- ತ್ಮಾಜಿಯವರಿಂದ ಒಂದಿಷ್ಟು ಸಹಾಯ ಬೇಕಾ ಗಿತ್ತು. ನನ್ನದು ಮಾನವತಾವಾದಿ ದೃಷ್ಯ ಕೋಣ. ಹಾಗಿದ್ದ ರೂ ಈಶ್ವರನ ಮೇಲೆ ಸ ಶ್ರದ್ಧೆ 'ಇಲ್ಲವೇ. ಇಲ್ಲ' ಸ ಗಾಂಧೀಜಿ ಉತ್ತರವಾಗಿ ಹೇಳಿದರು, “ಸೆರಿ ಮಾನವತಾವಾದಿ ಹೌ ಜ್ಟಿಕೋಣವಿರುವುದು ಅವ ಬ ಶ್ಯವಾಗಿದೆ. ಆದಕೆ ಸ ಈಶ ಬರನ ಸ್ನಾನ ವನ್ನು ಪಡೆಯಲಾರದು ನಿಜ ಗ ಆ ದ ಷ್ಟಿ ಇ ಹಿಂದೆ ಈಶ ರನಿದ್ದೆ ( ಇದ್ದಾ ಕ ಆದ6 ನಮ್ಮ ಮೂರ್ಜತನ ಸುತ್ತು ಭೌತಿಕ ಪ ಸ್ದಿ ತಿಗಳಿಂದಾಗಿ ಈಶ್ವರನ ವಿಷಯ: ಕವಾದ ಡ್‌ ಸಲ್ಪ ನೆಗಳು ಅತ್ಯ ಇ ಸಂಕುಚಿತವಾಗಿ ಬಿಟ್ಟಿವೆ. ಆಜಿಂದ ಸ ಮನದಲ್ಲಿ ಅಸಂತೋಷ ಹುಟ್ಟಿ ಆತ ಗಾಂಧೀಜಿಯವರೊಡನೆ “ಬಾಪೂ, ಕೊಂಡಿದೆಯೆಂದು ನನಗಥಿಸುತ್ತದೆ. ಅದಕ್ಕಿರುವ ಕಾರಣಗಳಲ್ಲಿ ಒಂದು ಸರಳ ಕಾರಣವೂ ಇದೆ. ಅದೆಂದರೆ ಯಾವ ಜನರು ದೇವಭಕ್ತಿಯ ಆಡಂ: ಬರವನ್ನು ಪ್ರದರ್ಶಿಸುತ್ತಾರೊ ಅವರ ನಿತ್ಯಜೀವ ನದಲ್ಲಿ ಮಾತ್ರ ಈಶ್ವರನು ನೂರು ಮೈಲು ಆಚೆಯೆ ಇರುತ್ತಾನೆ. ” ತಮ್ಮ ಮಾತನ್ನು ಇನ್ನಿಷ್ಟು ಸ್ಪಷ್ಟೀಕರಿಸುತ್ತ ಗಾಂಧೀಜಿ ಹೇಳಿದರು, ." ನಿಮ್ಮ ಸ್ವಂತ ವಿಚಾ ರವನ್ನೈ ತೆಗೆದುಕೊಳ್ಳಿ. ನೀವು ಒಂದು ವೇಳೆ ನಿಮ್ಮ ಸ್ವಂತದ ಯೋಗ್ಯತೆ ಮತ್ತು ಉತ್ಸಾಹ ಇವುಗಳ ಹೊರತಾಗಿ ಎಂದಾದರೂ ಯಾವು: ದೊಂದು ಶಕ್ತಿಯ-- ಕಶ _ರನ ಬಗ್ಗೆ ಆಸ್ಥೆ ಯನ್ನು ನಿಮ್ಮ ಜೀವನದಲ್ಲಿ ಸ ೯ಸಿಕೊಂಡಕೆ' ನಿಮ್ಮ ಮಾ ಘರ್ಣವಾದತ ಆಮೇಲೆ ನಿಮ್ಮ ಸಕಲ ಔದಾಸೀನ್ಯ ವೂ ಇಲ್ಲದಂತಾದೀತು. ಅ ನ್ಯ ಕಂತೆಯೆ ಸಂಕಟಿಗಳನ್ನಿದ: ರಿಸುವಷು ಸ್ಫೈರ್ಯವನ್ನು ನಿಮ್ಮಲ್ಲಿ ಉಂಟುಮಾಡುವಷ್ಟು ೨ ಕಸ್ತೂರಿ, ಆಗಸ ೧೯೬೧ ಶ್ರದ್ಧೆಯನ್ನು ನೀವು ಈಶ್ವರನಲ್ಲಿ ಎಲ್ಲಿಯ ವರೆಗೆ ಇಡುವುದಿಲ್ಲವೊ ಅಲ್ಲಿಯ ವರೆಗೆ ನಿಮಗೆ ನಾಲ್ಕೂ ದಿಕ್ಯುಗಳಲ್ಲಿ ನಿರಾಶೆಯೇ ನಿರಾಶೆ ಕಾಣಿಸೀತು. ಅದಕ್ಕಾಗಿ ನಿಮಗೊಂದು ಸಲಹೆ ನೀಡುವೆ. ಎಲ್ಲಿಯ ವರೆಗೆ ನಿಮಗೆ ಈಶ್ವರನ ಸಾಕ್ಬಾತ್ಕಾರ ವಾಗುವುದಿಲ್ಲವೋ ಅಲ್ಲಿಯ ವರೆಗೆ ನೀವು ಇಲ್ಲಿ ಆಶ್ರ ಮದಲ್ಲಿಯೆ ಇದ್ದು ಬಿಡಿ. ಇಲ್ಲಿ ಕೆಲವೊಂದು ನಿಶ್ಚಿತ ನಿಯಮ-ಆದರ್ಶಗಳಿವೆ. ಅವುಗಳ ಪ್ರತಿ- ಷೈೆಯನ್ನು ಕಾಪಾಡಲೆಂದೇ ಈ ಆಶ್ರಮ ಸ್ಥಾಪಿತ ವಾಗಿದೆ... ಆ ಆದರ್ಶದ ಮೂಲಕವೇ ಇಲ್ಲಿ ಸಾಮೂಹಿಕ ಶಕ್ತಿ ನಿರ್ಮಾಣವಾಗುತ್ತಿದೆ. ನಿಮಗೂ ಇಲ್ಲಿ ಆ ಈಶ್ವರನ ಸಾಕ್ಟಾತ್ಕಾರವಾ ದೀತು.. ಮತ್ತು ನೀವು " ಸತ್ಯವೆಂದರೆ ಇದೇ' ಎಂದು ಹೇಗೆ ಹೇಳಬಲ್ಲಿಕೊ ಹಾಗೆಯೆ " ಈಶ್ವರ ನೆಂದಕೆ ಇವನೇ' .. ಎಂದು ನೀವು ಹೇಳಲು ಬಂದೀತು. ಆ ತರುಣ ಗಾಂಧೀಜಿಯವರ ಮಾತುಗಳನ್ನು ಲಕ್ಷ್ಯಗೊಟ್ಟು ಕೇಳುತ್ತಲಿದ್ದ. " ಬಾಪೂಜಿ, ಅಂದರೆ ಸುಳ್ಳಿನ ಎರುದ್ದ ರೂಪ ಎಂದರೆ ಸತ್ಯ ಎಂದೇ ಇದರ ಅರ್ಥ ವಲ್ಲವೇ?' ಎಂದಾತ ಕೇಳಿದ. "ಹೌದು. ಹಾಗೆ ಹೇಳಲಡ್ಡಿಯಿಲ್ಲ. ಪ್ರಾಚೀನ ಯಷಿಮುನಿಗಳೂ ಈಶ್ವರನ ವರ್ಣನೆಯನ್ನು " ನೇತಿ ನೇತಿ' ಎಂದೇ ಮಾಡಿದ್ದಾರೆ. , ಇಂಥ ಪರಿಸ್ಥಿತಿಯಲ್ಲಿ ಸತ್ಯವೊಂದೇ ಈ ಕಠಿನ ಪ್ರಶ್ನೆಗೆ ಉತ್ತರವನ್ನು ಕೊಡಬಲ್ಲುದು... ಯಾವುದು ಶುದ್ಧ ಮತ್ತು ವಾಸ್ತವವೊ( ಅದೇ ಸತ್ಯ. ಮಿದು ಳಿನ ಎಶ್ಲೇಷಣವನ್ನು ಮಾಡಬಹುದು. ಆದರೆ ಯಾವುದರ ವ್ಯಾಖ್ಯೆಯನ್ನು ಮಾಡಲಾಗುವುದಿ- ಲ್ಲವೊ, ಯಾವುದರ ವಿಶ್ಲೇಷಣವು ಸಾಧ್ಯವಿಲ್ಲವೊ ಅಂಥ ಕೆಲ ವಿಷಯಗಳಿವೆ. ನನ್ನ ಅಲ್ಪ ಬುದ್ಧಿ ಮಾಡಬಹುದಾದ ಈಶ್ವರನ ವಿಶ್ಲೇಷಣೆಯಿಂದ ನನಗೆ ಸಮಾಧಾನವಾಗದು. : ಅಂದ ಮೇಲೆ ನಾನು: ಈಶ್ವರನ ವ್ಯಾಖ್ಯೆಯನ್ನು ಮಾಡುವ ಸಾಹಸಕ್ಕೇಕೆ. ತೊಡಗಲಿ? ಇಂಥ ಅವಸ್ಥೆ ಯಲ್ಲಿರುವ ನಾನು ಪರಮೇಶ್ವರನ ಭಕ್ತರ ಅನು ಕರಣ ಮಾಡಿ ಮನಸ್ಸಿಗೆ ಶಾಂತಿಯನ್ನು ದೊರ ಕಿಸಿಕೊಳ್ಳುತ್ತನೆ.' " ಬಾಪೂಜಿ, ಈಶ್ವರ ಮತ್ತು ವ್ಯಕ್ತಿ, ಸತ್ಯ ಮತ್ತು ಈಶ್ವರರಲ್ಲಿಯ ಸಂಬಂಧ ಯಾವುದು?” “ನಾನಿದೇ ಈಗ ಹೇಳಿಲ್ಲವೇ, ಸತ್ಯವೆಂದರೇನೇ ಈಶ್ವರ. ಈಶ್ವರನ ಗುರುತು ಹಿಡಿಯುವುದಾದಲ್ಲಿ ಮನುಷ್ಯ ಏಕಾಗ್ರಚಿತ್ತದಿಂದ ಧ್ಯಾನ ಅಥವಾ ಪ್ರಾರ್ಥನೆಯನ್ನು ಮಾಡಬೇಕು. ಜೊತೆಯಲ್ಲಿ ಈಶ್ವರನಲ್ಲಿ ತನ್ನನ್ನು ವಿಲೀನಗೊಳಿಸಿಕೊಳ್ಳೆ ಬೇಕು. ಹೀಗೆ ಪ್ರತಿಯೊಬ್ಬರೂ ತಂತಮ್ಮ ಪದ್ಧತಿಯಿಂದ ಈಶ್ವರನ ವ್ಯಾಖ್ಯೆ ಮಾಡುತ್ತಾರೆ. ಈಶ್ವರ ಮತ್ತು ಮನುಷ್ಯನ ಪರಸ್ಪರ ಸಂಬಂಧದ ವಿಚಾರ ಮಾತನಾಡುವುಡಾದಕೆ ಮನುಷ್ಯರಿಗೆ ಮನುಷ್ಯನೆನ್ನುವುದು ಅವನಿಗೆ ಎರಡು ಕಾಲು ಎರಡು ಕೈಗಳಿವೆ ಎಂಬುದಕ್ಕಾಗಿ ಮಾತ್ರವೇ ಅಲ್ಲ. ಆತನಲ್ಲಿ ಈಶ್ವರನ ಅಧಿಷ್ಕಾನವಿದೆ. ಆದ್ದರಿಂದಲೇ ಆತ ಮನುಷ್ಯನಾಗಿದ್ದಾನೆ ಎಂದು ನನ್ನ ಅಭಿಪ್ರಾಯವಿದೆ.” " ಆದರೆ ಬಾಪೂಜಿ, ಈಶ್ವರನ ವಿಷಯದಲ್ಲಿ ನನ್ನ ದೃಷ್ಟಿಕೋಣವಿನ್ನೂ ಸುಸ್ಪಷ್ಟವಾಗಿರುವು ದಿಲ್ಲವಾದ್ದರಿಂದ ಮನುಷ್ಯ ಈಶ್ವರನ ಕಿವಾಸ ಸ್ಥಾನ ಎನ್ನುವುದು ನನ್ನ ವಿಚಾರದಲ್ಲಿ ಎಷ್ಟು ಮಟ್ಟಿಗೆ ಯೋಗ್ಯವಾದೀತು? ಅದರಿಂದ ಭ್ರಮೆ ಹುಟ್ಟಿ ಕೊಂಡೀತು, ಅಪ್ಪೇ. ಗಾಂಧೀಜಿ ಹೇಳಿದರು, “ ಹಾಗಿದ್ದರೂ ನಾನು ಹೇಳಿರುವ ಸಿದ್ಧಾಂತ ಯೋಗ್ಯವಾಗಿದೆ. ನಮ್ಮ ಶರೀರ ಈಶ್ವರನ ನಿವಾಸ ಎಂಬ ಅನುಭೂತಿ ಎಲ್ಲಿಯ ವರಿಗೆ ನಮಗಾಗುವುದಿಲ್ಲವೊ ಅಲ್ಲಿಯ ವರೆಗೆ ನಮ್ಮನ್ನು ಮನುಷ್ಯ ಶ್ರೇಣಿಯಲ್ಲಿ ಎಣಿಸಲು ಬಾರದು. ಇನ್ನೊಂದು ಮಾತೆಂದಕ್ಕೆ ಸತ್ಯವೆಂದರೇನೇ ಈಶ್ವರ ಎಂದು ತಿಳಿಯುವುದ ರಲ್ಲಿ ಅಡ್ಡಿ ಆತಂಕವೇನಿದೆ? ಮನುಷ್ಯ ಪ್ರಾಣಿ ಈಶ್ವರ ಸಾಕ್ಟಾತ್ಕಾರ ತ ಅಸತ್ಯ ಮತ್ತು ಕೆಟ್ಟವುಗಳ ಗಣಿಯಾಗಿರದೆ ಸತ್ಯ ಮತ್ತು ಶಿವ ಇವುಗಳ ಗಣಿ ಎಂಬುದನ್ನು ನೀವೂ ಮನ್ನಿ ಸಬಹುದು.” ಕ್ಷಣಕಾಲ ತಡೆದು ಗಾಂಧೀಜಿ ಮತ್ತೆ ಹೇಳಿ ; ದರು, “ ಪವಿತ್ರ ಜೀವನವನ್ನು ಬಾಳುವ ಇಚ್ಛೆ ಯಿರುವವನು ಆಪತ್ತುಗಳನ್ನು ಎದು ಸೇ ಬೇಕಾಗುವುದು. ಕೆಲ ಸಲವಂತೂ ಈ ಆಪತ್ತು ಗಳು ಮಹಾ ಭಯಂಕರವಾಗಿರುತ್ತವೆ. ಇಂಥ ಪ್ರಸಂಗಗಳಲ್ಲಿ ಈಶ್ವರನ ಮೇಲಿನ ಶ್ರದ್ಧೆ ಮತ್ತು ಅವನ ಪ್ರಾರ್ಥನೆಗಳೆೇ ನಿಮ್ಮನ್ನು ಸಮಾಧಾನ ಗೊಳಿಸಬಲ್ಲವು, ನಿಮಗೆ: ಧೈರ್ಯವನ್ನೀ(ಯಬಲ್ಲವು.' " ಬಾಪೂಜಿ, ನಾನು ನನ್ನನ್ನೇ ನಿರೀಕ್ಷಿಸಿಕೊಂ ಡಾಗ, ನಾನು ಯಾರ ಪಾ ನಾರ್ಥನೆಯನ್ನು ಮಾಡ ಬೇಕೋ: ಅಂಥ ಸಸ ಸೃಷ್ಟಿಕರ್ತ ಅಥವಾ ಈಶ್ವರ ನಿಜವಾಗಿಯೂ ಇದ್ದಾನೆಯೆ ಎಂದು ಮನದಲ್ಲಿ ವಿಚಾರ ಮೂಡುತ್ತದೆ” ಆ ತರುಣ ಹೇಳಿದ. “ ನೋಡಿ, ನೀವೀಗ ಪುನಃ ಬರೇ ಮಾಡಲು ತೊಡಗಿದ್ದೀರಿ | ನಿಜವೆಂದರೆ ಈಶ್ವರ ತರ್ಕ ಮತ್ತು ವಿವಚನಗಳ ಆಜೆ ಇದ್ದಾನೆ. ಆದರೆ ಇಂಥ `'ಎವೇಚನೆಯಿಂದ ನಿಮಗೆ ಸಾಂತ ನ ದೊರೆಯುತ್ತಿದ್ದಕೆ ಅದರಿಂದ ಚಾಗಳನೇನಾ ಇಲ್ಲ. ನಾನ್‌ ಇನ್ನು ಹೇಳಲಿಯಾದರೂ ಏನು?” ಆ ತರುಣ ಸ ದ್ನ ಮಗ್ನ ನಾಗಿ ಹೋದ. ಗಾಂಧೀಜಿ ಹೇಳುತ್ತಲೇ . ಹೋದರು. ತರ್ಕ, “ಬಂಧು, ನಮ್ಮ ಬಾಂಧವರ ದುಃಖವನ್ನು ಕಂಡು ಕೇಳಿ ಮನಸ್ಸಿನಲ್ಲಿ ಉಂಟಾಗುವ ವೇದನೆ ಮತ್ತು ಸಹಾನುಭೂತಿ ಎಂದರೆ ಏನು? ಅದೆಲ್ಲವೂ ಈಶ್ವರತ್ವವೇ ಆಗಿದೆ.. ನೀವು ನಿಮ್ಮನ್ನು ಕಟ್ಟಾ ನಾಸ್ತಿಕನಂದೇ ಅಂದುಕೊಳ್ಳಿರೊಳ್ಲಿರೇಕೆ? ಎಲ್ಲಿಯ ವರೆಗೆ ನಿಮ್ಮ ಮನಸ್ಸು ಅಖಿಲ'ಮಾನವ ಜಾತಿಯ ದುಃಖವನ್ನು ಕಂಡು ದ್ರವಿಸುವುದೋ ಅಲ್ಲಿಯ ವರೆಗೆ ನಿಮಗೆ ಕಲ್ಪನೆಯಿಲ್ಲದೆಯೆ ಆದರೂ ಈಶ್ವರನ ಮೇಲೆ ನಿಮ್ಮ ಶ್ರದ್ಧೆಯಿದ್ದೇ ಇರುತ್ತದೆ. ಮಹಾ ನಾಸ್ತಿಕ ಬ್ರಾಡ್‌ಲಾರ ಉದಾಹರಣೆಯನ್ನೆ ತೆಗೆದುಕೊಳ್ಳಿ. ಆತನ ಅಂತ್ಯಸಂಸ್ಕಾರ ಸಮಯದಲ್ಲಿ ಪಾದ್ರಿಗಳು ಹಾಜ ರಿದ್ದರು. ಆತ ಮಹಾ ಪುಣ್ಯಾತ್ಮನಾಗಿದ್ದ, ಎಂದೇ ನಾವೆಲ್ಲ ಆತನಿಗೆ ಶ್ರ ದ್ಧಾ ೦ಜಲಿಯನ್ನು ಅರ್ಪಿ- ಸಲು ಬಂದಿದ್ದೇವೆ ಗು ಆ ಪಾದ್ರಿ ಗಳು ಹೇಳಿ ದರು.” ಕೊನೆಗೆ ಈ ಭ್ಯ ಮುಗಿಸುತ್ತ ಗಾಂಧೀಜಿ ಹೇಳಿದರು. “ ಬಂಧುವೇ, ಈ ಆಶ್ರ- ಮದಿಂದ ಹೋಗುವಾಗ ಈಶ ಬರನಲ್ಲಿ, ಸತ್ಯ ದ್ಗು ಶ್ರದ್ಧೆಯ ನ್ನ್ನ ಪಡೆದು ಸ” ನಿಮ ತಾ ನಶ ಯಕ್ಕೂ ಸ ಸಫಲವಾಗುವುದು. ಎಲ್ಲಿಯ ವರೆಗೆ. ನಿಮಗೆ ಈಶ್ವರ ರಪ್ರಾಪ ಸ ಯಾಗುವುದಿಲ್ಲವೊ ಅಲ್ಲಿಯ ವರೆಗೆ ನಿಮ್ಮ್ಮ ವ ಸ ನಲ್ಲಿ ಒಂದು "ಎಧ ದ ಅಸ್ವಸ್ಥ ತೆ ಉಟಗನೇಶು. ಒಂದು ವಿಧ ವಾದ ಹಳಹಳಿ ಅನಿಸಬೇಕು. ಅಂದರೆ ನಿಮಗೆ ಈಶ್ವರನ ನಿಜ ಸ ಸಾಕ್ಟಾತ್ಕಾರವಾದೀತು.'.. * ಪ್ಯಾರೆಲಃಲರ "1 ಲಾಸ್ಟ ಫೇಜ್‌? ನಿಂದ. ನವಜೀವನ ಟೃಸ್ತಿನವರಿಂದ ಸಾಭಾರ ಇರ ೫ ಇ ಒಂದು ರಾಷ್ಟ್ರ ಯಾವುದನ್ನಾದರೂ ಸಾ ಒತಂತ್ರ್ಯಕ್ಕಿಂತ ಅಮೂಲ್ಯವಾದದ್ದು ಎಂದೆಣಿಸಿದರೆ ಅದು ತನ್ನ ಸ್ವಾತಂತ್ರ ವನ್ನು ಕಳೆದುಕೊಳು ವುದು; "ಅದಕ್ಕೂ ಹೆಚ್ಚೆ ೦ದರೈೆ, ಆ ರಾಷ್ಟ್ರ ಸ ಸ ಸೆ ಸ ಮ ಸೌಕರ್ಯ ಗಳು ಅಮೂಲ್ಯ ಸಟ ಕಿ ಕ ಸಿದರೆ ಅವುಗಳನ್ನು ಕೂಡ ತಳೆದು ಳು ಫವುದು, -ಸೋಮರ*ಸೆಟ್‌ ಮಾಮ ಎ ಸೊ. ಫೆಸರ್‌' ಮಲ್ಲಿಕಾರ್ಜುನ ಮನ್ಸೂರರು ಭಾರತೀಯ ಸಂಗೀತ ಸರಸ್ವತಿಗೆ ಸರ್ನಾಟಕ ಸಮರ್ಪಿಸಿದ ಅತಿ ಅಹ್‌ ಪುಷ್ಟ ಎನ್ನಬಹುದು. ಇಂದು ಮನ್ಸೂರರು _ ದೇಶದ ಪ್ರಥಮಶ್ರೇಣಿಯ ಸಂಗೀತಗಾರರಲ್ಲಿ ಗಣಿಸ ಲಡುತ್ತಿದ್ದಾಕೆ. ಮುಂಬಯಿ, ಪುಣೆ, ದಿಲ್ಲಿ, ಲತತ್ತ ನಾಗಪುರ ಮೊದಲಾದ ಹಿಂದುಸ್ತಾನಿ ' ಸುಗೀತದ ಕೇಂದ್ರಗಳಲ್ಲಿ ಅವರನ್ನು ಕೇಳಲು 1 ಚನ ಆತುರರಾಗಿರುತ್ತಾರೆ. ವಿಮರ್ಶಕರನ್ನೂ ಸ ಸಂಗೀತ ಎದ್ವಾಂಸರನ್ನೂ ಜನಸಾಮಾನ್ಯರನ್ನೂ ಡ್‌ ಏಕಕಾಲದಲ್ಲಿ ರಂಜಿಸಬಲ್ಲ ಕಲಾವಿದರು ಬೆರಳ ಕಲ್ಲೆ ಣಿಸುವಷ್ಟು ಅಪರೂಪಕೋಟಿಗೆ ಸೇರಿದವರು. ತ ಪಾಜಕ ಮನ್ಸೂರರು ಅಂಥವರಲ್ಲೊ 73 ಬೃರು. ಹಿಂದುಸ್ತಾನಿ ಸಂಗೀತದ ರಾಜಧಾನಿ ತ್ತ ಗಳಲ್ಲಿ ಹೇಗೋ ಹಾಗೆ ಬೆಂಗಳೂರುುಮೈಸೂರು ಸ ಗಳಂಥ ಕರ್ನಾಟಕ ಸಂಗೀತದ ಗಂಡು ಮೆಟ್ಟು ತ ಗಳಲ್ಲಿಯೂ ತಲೆಗಳನ್ನು ತೂಗಿಸುವಷ್ಟು ಬ ಸ (ದೇ ಶಿಕತೆ ಅವರ ಕಲೆಗಿದೆ. '. | ಗ ಮಲ್ಲಿಕಾರ್ಜುನ , ಮನ್ಸೂರರಿಗೆ ಈಗ ೫೦ ತ ' ತುಂಬುತ್ತಿದೆ. ಅವರ ಸಂಗೀತ ಸಾಧನೆ ಈಗ ೩೮ ವರ್ಷಗಳಿಂದ ನಡೆದುಬಂದಿದೆ. ೩೨ ವರ್ಷ | ` ಗಳಿಂದ ಅವರು ಜನರ. ಮುಂದೆ ಸಂಗೀತಗಾರ ತ ಕೆಂದು ಹೆಸರುಗೊಂಡಿದ್ದಾರ್ಕೆ, ಆ ಹೆಸರು ದಿನ ೬. ದಿನಕ್ಕೆ ಹೆಚ್ಚು ತ್ತಿದೆ. ಇ 4 ಜ್‌ ಹಗ. ಮಕ್ಕೆ ್‌ ಗ ಡೆ ಜ್‌. ಮಲ್ಲಿಕಾರ್ಜುನ ಮನ್ಸೂರರು ಇತರ ಮಹಾ ಕಲಾವಿದರಲ್ಲಿ ಕೆಲವರ ಹಾಗೆ ವಿಕ್ಷಿಪ್ತ ಜೀವಿ ಗಳೇನೂ ಅಲ್ಲ. ಆದರೆ ಅವರ ಕಲಾನ್ವೇಷಣೆಯ ಕಥೆಯೂ ಇತರ ಅನೇಕರದರ ಹಾಗೆಯೆ ಪ್ರಾರಂಭವಾಯಿತು. ಧಾರವಾಡದ ಸಮೀಪ ದಲ್ಲಿರುವ ಮನ್ಸೂರು ಗ್ರಾ ಗ್ರಾಮದಲ್ಲಿ ಒಕ್ಕ ಲುತನದ ಹಿನ್ನೆಲೆಯ ಕುಟುಂಬದಲ್ಲಿ ಹುಟ್ಟಿದೆ "ವರನ್ನು ಸರಸ ತಿ ಎಳೆವರೆಯದಲ್ಲಿ ಕಿತ್ತು ಕೊಂಡಳು. ಓರ ಗಂಡು ಮಕ್ಕ ಛಲ್ಲಿ ಎರಡನೆಯವರಾದ ಮಲ್ಲಿಕಾರ್ಜುನರು ಜಗ ವಯಸ್ಸಿನಲ್ಲಿ ಸಾಲೆ ಬಿಟ್ಟು ಓಡಿಹೋದರು. ಅವರ ಶಾಲಾ ಜೀವನ ಅಲ್ಲಿಗೇ ಸಮಾಪ್ತಿ ಹೊಂದಿತು. ಅವರ ಅಣ್ಣ ಬಸವರಾಜ ಮನ್ಸೂರರು ಆಗ ಪ್ರಸಿದ್ಧ ವಾಮನರಾವ್‌ ಮಾಸ್ತರರ ವಿಶ್ವಗುಣಾದಶ್‌ೆ ಸಂಗೀತ ನಾಟಿಕ ಮಂಡಲಿಯಲ್ಲಿದ್ದರು. ಮಲ್ಲಿ ಕಾರ್ಜುನರು ಅವರಿದ್ದಲ್ಲಿಗೆ ಹೋದರು. ಅಲ್ಲಿಯೇ ಪ್ರಥಮತಃ ಈ ಬಾಲಕಿಗೆ ಸಂಗೀತ ರುಚಿ ಹತ್ತಿದ್ದು. ತಮ್ಮನ ಸಂಗೀತಾಭಿರುಚಿಯನ್ನು ನೋಡಿ 2೫ ಅವರ ಇಷ್ಟವನ್ನು ಪೂರೈಸಲು ಬ ಹೀಗೆ ೧೨ ನೇ ವಯಸ್ಸಿ ಸ್ಸಿನಲ್ಲಿ ಮಿರಜನ ಸುಪ್ರಸಿದ್ಧ ನೀಲಕಂಠಬುವಾ ಆಲೂರ ಮಠರಲ್ಲಿ ಮಲ್ಲಿಕಾರ್ಜುನರಿಗೆ ಶಾಸ್ತ್ರೀಯ ಸಂಗೀತದ ಶಿಕ್ಷಣ ಪಾ ಫಾ ರಂಭವಾಯಿತು' ೧೪ ೬ ಕಸ್ತೂರಿ, ಆಗಸ್ಟ್‌ ೧೯೬೧ ನೇ ವಯಸ್ಸಿಗೆ ಮದುವೆಯಾಗಿದ್ದರೂ ಅವರ ಎದೈಗೆ ಅದು ಅಡೆತಡೆಯೊಡ್ಡಲಿಲ್ಲ. ೧6ನೇ ವಯಸ್ಸಿಗಾಗಲೇ . ಅವರಿಗೆ ಸಾಕಷ್ಟು ಕೀರ್ತಿ ಲಭಿಸಿತ್ತು. ಹೀಸ್‌ ಮಾಸ್ಕರ್ಸ್‌ ವಾಯ್ಸಿನವರು ಅವರ ಹಾಡುಗಳ ಧ್ವನಿಮುದ್ರಿ ಕೆಗಳನ್ನು ಆಗಲೇ ಪ್ರಸಾರಕ್ಕೆ ತಂದರು. ಗುರುಗಳ ವಿಷಯದಲ್ಲಿ ಅವರು ತುಂಬ ಭಾಗ್ಯ ಶಾಲಿಗಳಾಗಿದ್ದರು. ಅನೇಕ ಸಂಗೀತಗಾರರು ತಮ್ಮ ಗುರುಗಳ ಕಠೋರ ಪರೀಕ್ಷೆಗಳಿಗೊಳ ಗಾಗಿ ಪಟ್ಟಿ ಪಾಡನ್ನೂ ಗುರುಗಳ ಮತ್ಸರಕ್ಕೆ ಈಡಾದುದನ್ನೂ ನೆನೆದುಕೊಂಡ ನಾನು ಗುರು ಗಳ ವಿಷಯದಲ್ಲಿ ಮಲ್ಸಿಕಾರ್ಜುನರ ಅನುಭವ ಗಳನ್ನು ಕೇಳಿದೆ... “ಓ, ನನಗೆ ದೊರಕಿದ ಗುರುಗಳೆಲ್ಲ ನನ್ನನ್ನು ಬಲು ಪ್ರೀತಿಯಿಂದಲೇ ನಡೆಸಿಕೊಂಡರು" ಎಂದರವರು. ನೀಲಕಂಠ ಬುವಾ ಸ್ವತಃ ಮಕ್ಕಳಿಲ್ಲದವರು. ಅವರೂ ಅವರ ಪತ್ನಿಯೂ ಈ ಬಾಲಕನನ್ನು ತಮ್ಮ ಮಗ 'ನಂತೆಯೆ ನೋಡಿಕೊಂಡರು. ಅನಂತರದ ಗುರು ಗಳಾದ ಮಂಜೀಖಾನರೂ ಬುರ್ಜಿಖಾನರೂ ಹಾಗೆಯೆ. ನನಗೆ ಆಶ್ಚರ್ಯವಾಗಲಿಲ್ಲ. ಮಲ್ಲಿಕಾರ್ಜುನರ ಕಂಠ ಮಧುರವಾಗಿತ್ತು ಮತ್ತು ಅವರ ಸ್ವಭಾ- ವವೂ ಮಧುರವಾಗಿತ್ತು. ಅವರೊಡನೆ ತಾಸೆ- ರಡು ತಾಸು ಕಳೆದ ಮೇಲೆ. ಈ ಮನುಷ್ಯನನ್ನು ವ್ರೀತಿಸದಿರುವುದು ಕಷ್ಟ ಎಂದು ಯಾರಿಗೂ ಅನಿಸುತ್ತದೆ... ಅವರ ಗುರುಗಳಿಗೂ ಹಾಗೆಯೆ ಅನಿಸಿರಬೇಕು... ಅವರ ಮಧುರ ಸ್ವಭಾವದ ದೆಸೆಯಿಂದಲೇ ಅವರಿಗೆ ಮುಂಬಯಿಯ ಮಂಜೀ ಖಾನರು ಗುರುಗಳಾಗಿ ದೊರೆತದ್ದು. ಪುಣೆ ಯನ್ಲಿದ್ದಾಗ ಮಲ್ಲಿಕಾರ್ಜುನರು "ತುಕಾರಾಮ” ಕೀರ್ತಿಯ ವಿಷ್ಣುಪಂತ ಪಾಗನೀಸರಿಗೆ ಸ್ನೇಹ ಪಾತ್ರರಾದರು. ಈ ಅಪ್ರತಿಮ ಭಕ್ತ ನಟನ ಸರಾಫಿ ಅಂಗಡಿಯಲ್ಲಿ ಹೋಗಿ ಮನ್ಸೂರರು ಕೂಡ್ರುವು ದಿತ್ತು. ವಿದ್ಯೆಗಾಗಿ ಹಾತೊರೆಯುತ್ತಿರುವ ಮನ್ಸೂರರನ್ನು ಪಾಗನೀಸರು ಒಂದು ದಿನ ತಮ್ಮಲ್ಲಿಗೆ ಬಂದ ಮಂಜೀಖಾನರು ಒಳ್ಳೇ ಲಹ ರಿಯಲ್ಲಿರುವಾಗ ಅವರಿಗೆ ಪರಿಚಯ ಮಾಡಿ ಕೊಟ್ರು ಇವರು ನಿಮ್ಮ ಶಿಷ್ಯರಾಗಬೇಕೆನ್ನುತ್ತಾರೆ ಎಂದರು. ಕೂಡಲೇ ಖಾನರು ಮನ್ಸೂರರ ಕೆಲ ಧ್ವನಿಮುದ್ರಿಕೆಗಳನ್ನು . ಹಾಡಿಸಿ. ಆಲಿಸಿದರು. “ ಇವರಿಗೆ ನಮ್ಮ ಫರಾಣೆ ಚೆನ್ನಾಗಿ ಒಗ್ಗೀತು” ಎಂದು ಮಂಜೀಖಾನರು ತತ್‌ಕ್ಷಣ ಒಬ್ಬಿದರು. ಆಗ ಮನ್ಸೂರರಿಗೆ ೨೨. ಜಯಪುರ ಘರಾಣೆಯ ಪ್ರವರ್ತಕರಾದ ಅಲ್ಲಾದಿಯಾಖಾನರ ಮಗನೂ ತಮ್ಮ ಮಂಜುಲ ಕಂಠದಿಂದ ಮಂಜೀಖಾನ್‌ ಎಂಬ ಅಡ್ಡ ಹೆಸ ರಿಂದಲೇ ಖ್ಯಾತರೂ ಆಗಿದ್ದ ಬದ್ರುದ್ದೀನ್‌ ಖಾನರು ಆಗಿನ ಸಂಗೀತ ದಿಗ್ಗಜರಲ್ಲಿ ಒಬ್ಬರಾ- ಗಿದ್ದರು. ರಾಜಸಭೆಗಳಲ್ಲಿ ತಲೆಯೆತ್ತಿ ಮೆರೆದಾ ಡುವ ಈ ಸಂಗೀತಗಾರನು. ಭೀಮಪಲಾಸ ರಾಗದಿಂದ ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದಾ' ಗಲೇ ಅವರ ಅಪರಂಪಾರ ಪ್ರತಿಭೆಯ ಪರಿಚಯ ತಮಗಾಯಿತು ಎನ್ನುತ್ತಾರೆ ಮಲ್ಲಿಕಾರ್ಜುನರು. ದಾನಾತುರ ಗುರುವಿಗೆ ಪ್ರತಿಗ್ರಹಾತುರ ಶಿಷ್ಯ ಲಭಿಸಿದ. ಚೀಜುಗಳನ್ನು ಕಲಿಸಿ ಕಛೇರಿಗಳಲ್ಲಿ ತಮ್ಮೊಡನೆ ಹಾಡಲು ಮಂಜೀಖಾನರು ಶಿಷ್ಕ ನನ್ನು ಕರೆದೊಯ್ಯುತ್ತಿದ್ದರು. . ಮನೆಯವರಿಗೆ ಕಲಿಸುವ ಹಾಗೆ ಕಲಿಸುತ್ತೇವೆ ಎಂದ ರಾಜ ಮರ್ಜಯ ಗುರು ಮಾತಿನಂತೆಯೆ ನಡೆದರು. "ಭಂಗಾರದ ಪರ್ವತ, ಒಬ್ಬ ಎಷ್ಟು ಕಡಿದು ಕೊಳ್ಳಬಹುದು ಐನಿಸುತ್ತಿತ್ತು” ಎಂದು ಮನ್ಸೂರರು ತಮ್ಮೀ ಗುರುವನ್ನು ಕುರಿತು ಹೇಳು ತ್ತಾರೆ. ಕಡಿದುಕೊಳ್ಳಲು ಬಹಳ ಕಾಲವೂ ಇರಲಿಲ್ಲ. ಮಂಜೀಖಾನರು೪೨ನೇ ವಯಸ್ಸಿನಲ್ಲೇ ಮೃತರಾ ದರು. . ಆದರೆ ಅಣ್ಣನಿಗಿಂತ ಕಡಿಮೆಯಲ್ಲದ ಕೊಲ್ಲಾಪುರದ ಆಸ್ಥಾನ ವಿದ್ವಾಂಸರಾದ ತಮ್ಮ ಬುರ್ಜಿಖಾನರು ಮಲ್ಲಿಕಾರ್ಜುನರಿಗೆ ಗುರುಗ 1 * ಸಂಗೀತ ಸಮಾಧಿ” 18 1. ಸ 117] ಇ ಳಗಲೊಬ್ಬಿದರು. ಸ್ವರಕಲ್ಪನೆಯಲ್ಲಿ ಮಂಜ್ಜ(- ಖಾನರು ಅದ್ವಿತಿ(ಯರಾಗಿದ್ದರೆ ವ್ಯವಸ್ಥೆ ಯಲ್ಲಿ ಬುರ್ಜೀಖಾನರು ಏಎತ್ತಿದ ಕೈಯಾಗಿದ್ದರು. ಹೀಗೆ ಜಯಪುರ ಫಘರಾಣೆಯ ಪರಿಪೂರ್ಣ .. ಅಭ್ಯಾಸ ಮನ್ಸೂರರಿಗಾಯಿತು. ಇಂದವರು ಆ ಘರಾಣೆಯ ಶ್ರೇಷ್ಠ ಪ್ರತಿನಿಧಿಯಾಗಿದ್ದಾರೆ. ಮಲ್ಲಿಕಾರ್ಜುನ ಮನ್ಸೂರರು ಸಂಗೀತವನ್ನು ಹಾಡುವವರಿಷ್ಟೇ ಅಲ್ಲ, ಬಾ ಳುವವರು. ಎಂಬೊಂದು. ಪದಾರ್ಥ ವಿದೆಯೆಂದು ಅವರು ಹೇಳುತ್ತಾರೆ. ಇದಕ್ಕೆ ಅವರಿಗಿಂತ ಬೇರೆ ಪ್ರಮಾಣ ಬೇಕಾಗಿಲ್ಲ. ಶೆಲ್ಲಿ ಕವಿಗೆ ಕಾವ್ಯ ಸ್ಫೂರ್ತಿ ಬಂದಾಗ ಹೊತ್ತು ಗೊತ್ತು ಯಾವುದರ ಧ್ಯಾಸವೂ ಉಳಿಯುತ್ತಿ ದ್ವಿಲ್ಲವಂತೆ. ವರದಾಚಾರ್ಯರು ತೀವ್ರ ಕಾಲು ನೋವಿನಿಂದ ಕುಂಟುತ್ತಿದ್ದಾಗೊಮ್ಮೆ ದುಷ್ಕಂತ . ಪಾತ್ರ ವಹಿಸಿ ರಂಗಕ್ಕೆ ಬಂದ ಕೂಡಲೆ ಕಾಲು ನೋವನ್ನೆ ಮರೆತು ರವಷ್ಟು ಕುಂಟದೆ ".ಥೇಟಾ' ದುಷ್ಕಂತನಾಗಿಯೆ ಅಭಿನಯಿಸಿದರಂತೆ. ಮಲ್ಲಿ ಕಾರ್ಜುನರೂ ಹಾಗೆಯೆ. ದಿಲ್ಲಿಯಲ್ಲೊಂದು ಕಛೇರಿ ಮಾಡಲೊಬ್ಬಿದ್ದ ಅವರಿಗೆ ದಾರಿಯಲ್ಲಿ ನೆಗಡಿಯಾಗಿ ದಿಲ್ಲಿ ಸೇರುವುದಕೊಳಗೆ ವಿಕೋ ಪಕ್ಳೇ ಹೋಯಿತು. ಹೇಗೆ ಹಾಡುವೆನೋ ಎಂಬ ಕಾಷ್ಠಚಿಂತೆಗೊಳಗಾದರು. ಆದರೆ ತಂಬೂರಿ ಶ್ರುತಿಯಾಗಿ ಬಾಯಿ ತೆರೆಯುವ ವರೆಗೆ. ಮಾತ್ರ. ಜಃ ಅವರಿಗಾಗಲಿ ತ್ರೊ ತೃ ಗಳಿ ಗಾಗ ನೆಗಡಿಯ ಪತ್ರೆ ಉಳಿಯ ಲಿಲ್ಲ. ಇನ್ನೊಮ್ಮೆ ತಡೆಯಲಾರದ ಮೂಲ ವ್ಯಾಧಿ ಮು 'ಿಳಲುತ್ತಿ ಕುವಾಗಲೆ ಬೆಂಗಳೂರಲ್ಲಿ ಅವರು ಅಪ್ರ ತಿಮವಾಗಿ ಹಾಡಿದರು. ಕಲಲ ಮುಗಿಸಿ ಹುಬ್ಬ ಳ್ಫಿ ತಲುಪುವಷ್ಟ ರಲ್ಲಿ ಅವರ ಸ್ಥಿ .- ಎಷ್ಟು ಉಲ್ಬ ಸಸತದಕೆ ಜಾಸಸುಕರ ಕ ಕತ ಅವರನ್ನು ಮಿತ್ರರು ಇಳಿಸಿ ವೈದ್ಯಕೀಯ ಸ ಸಹಾಯಕ್ಕಾಗಿ ಸಾಗಿಸಬೇಕಾ ಯಿತು. ಶ್ರೀ ಮಲ್ಲಿಕಾರ್ಜುನ ಮುನ್ಸೂರರು ೭ ಇಂಥ ಪ್ರತಿಭಾಶಾಲಿಗೆ ಬೇಗನೆ ಮನ್ನಣೆ ದೊರೆಯದಿರಲಿಲ್ಲ. ಎಲ್ಲೆಲ್ಲಿಯೂ ಅವರ ಕಛೇರಿ ಗಳಿಗಾಗಿ ಕರೆಗಳು ಬರತೊಡಗಿದವು. ೧೯೩೮- ರ್ಷ೯ ರಲ್ಲಿ ಪುಣೆಯ ಗಾಂಧರ್ವ ವಿದ್ಯಾಲಯದ ಸಂಗೀತ ಸಮ್ಮೇಳನಕ್ಕೆ ಅವರನ್ನು ಅಧ್ಯಕ್ಷರಾಗಿ ಆರಿಸಲಾಯಿತು. ಅಲ್ಲಿ ಅವರು ತಮ್ಮ ಶ್ರೇಷ್ಠ ತಮ ಕಲೆಯನ್ನು ಪ್ರದರ್ಶಿಸಿದರು. ಅವರು ಅಂದಿನ ದಿನ ಮರಾಠಿಯಲ್ಲಿ ಮಾಡಿದ ಭಾಷ ಇವು ಸಭಿಕರನ್ನು ಆಶ್ಚರ್ಯಗೊಳಿಸಿತು. ಏಕೆಂ ದಕೆ ಕಡಿಮೆ ಮಾತಿನ ಈ ಕಲಾವಿದ ಹೀಗೆ ಚೆನ್ನಾಗಿ ಭಾಷಣ ಮಾಡಬಲ್ಲ ಎಂದು ಯಾರೂ --ಸ್ಯತಃ ಅವರೆ--ಎಣಿಸಿರಲಿಲ್ಲ ಆಗ ಅವ ರಿಗೆ ೩೦ ಕೂಡ ತುಂಬಿರಲಿಲ್ಲ. ಮಲ್ಲಿಕಾರ್ಜುನ ಮನ್ಸೂರರ ಪ್ರತಿಭೆ ಸಂಗೀ ತಕ್ಕಷ್ಟೆ ಪ್ಟೇ ಸೀಮಿತವಾಗಿಲ್ಲೆ. ದು ಸು ಅರಿ ಸ ಅಣ್ಣ ಬಸವರಾಜರಂತೆ- ಅವರು ವಾಮನರಾಯರ ನಂತರ ವಿಶ್ವ ಗುಣಾದರ್ಶದಲ್ಲಿ ಅತ್ಯುತ್ತಮ ನಟರೆಂದು ಪರಿಗಚಿತರಾಗಿದ್ದರು.. ಮಲ್ಲಿಕಾರ್ಜುನರೂ ಒಳ್ಳೇ ನಟಿರು. ವಿಶ್ವಗುಣಾ ದರ್ಶದಲ್ಲೂ ಅನಂತರ ಶ್ರೀ ಭರಮಪ್ಪನವರ ವಾಣೀವಿಲಾಸ ಕಂಪೆನಿಯಲ್ಲೂ ಅವರು ಹಲ ಕಾಲ ನಟರಾಗಿದ್ದರು. ಅವರ ನಟನಾಕಾಶಲ ವನ್ನು ನೋಡಿದವರು, ಮನ್ಸೂರರು ಅದೇ ವ್ಯವಸಾಯ ಮುಂದುವರೆಸಿದ್ದರೆ ಅಲ್ಲಿಯೂ ಮಹೋನ್ನತಿಯನ್ನೂ ಮುಟ್ಟುತ್ತಿದ್ದರೆಂದು ಹೇಳುತ್ತಾಕೆ. ಮಲ್ಲಿಕಾರ್ಜುನರಂಥ ಉಚ್ಚ ಕೋಟಿಯ ಕಲಾವಿದರ, ಅಖಿಲ ಭಾರತ ಪ ಸಿದ್ಧಿ ಯ, ಸದಾ ಪ್ರಶಂಸಕರಿಂದಲೂ ಮ ಬಲು ಶಿಷ್ಯ ರಿಂದಲೂ ಪರಿವೃ ತರಾಗಿರುವ ವ್ಯಕ್ತಿ ಯಲ್ಲಿ ಮ ಭಾವವನ್ನು ನೋಡಿ ಯಾರಾದರೂ ಮೆಚ್ಚಬೇಕು. ಅವರು ತೀರ ಸರಳ ಸ ಭಾವದ ಧರ್ಮಪರಾಯಣ ವ್ಯಕ್ತಿ. ಸಂಗೀತಗಾರರಲ್ಲಿ ವೃತ್ತಿಮಾತ್ಸರ್ಯ ಹೇರಳ, ಪರ ಶಲಾನಿಂದೆ ೪ ಕಸ್ಮುರಿ, ಅಗಸ", ಧಾರಾಳ. ಆದರೆ ಮಲ್ಲಿಕಾರ್ಜುನೆ ಮನ್ಸೂರ ರಿಂದ ಇತರ ಸಂಗೀತಗಾರರ ವಿಷಯದಲ್ಲಿ, ಇತರ ಸಂಗೀತ ಶೈಲಿಗಳ ವಿಷಯದಲ್ಲಿ ಒಂದು ಅವಹೇಳನದ ಮಾತನ್ನು ಆಡಿಸುವುದು ಅಸಾಧ್ಯ ಪ್ರಾಯವೇ ಆಗಿದೆ. ಪ್ರ ತಿಯೊಬ್ಬರ ಬಗ್ಗೆ ಹ ಒಸ್ರೆ ಯ ಮಾತನ್ನೇ ಆಡಿಯಾರು ಅವರು. ಎ ಸ್ಥಾನಮಾನ ದ ಕಲಾವಿದರು ಅವರಷ್ಟು ಸರಳ ಜೀವನ ಮಾಡುವುದೂ ವಿರಳವೇ. ಭರ ವಾಡದಲ್ಲಿ ಇಂದಿಗೂ ಅವರು ವಿದ್ಯದ್ಧೀಪವಿಲ್ಲದ ಸಾಧಾರಣ ಮನೆಯಲ್ಲಿ ತಮ್ಮ ಪತ್ನಿ, ಒಬ್ಬ ಮಗ ಮತ್ತು ಏಳು ಹೆಣ್ಣು ಮಕ್ಕಳ ದೊಡ್ಡ ಕುಟುಂಬ ದೊಡನೆ ವಾಸಿಸುತ್ತಾರೆ. ಬೀಡಿ ಸೇದುತ್ತಾರೆ. ನೀಳ ಮೈಕಟ್ಟಿ ನ. ಅವರ ಮುಖದಲ್ಲಿ ಬೆಳಗುವ ಎದ್ಯಾಶ್ರೀಯಿಂದಲೇ ನಾವು ಅವರ ಮೇಲ್ಮೆಯ- ನ್ನರಿಯಬೇಕಷ್ಟೇ. ಆಡಂಬರ ಅವರಿಗೆ ಸೇರುವುದಿಲ್ಲ ಬಡಿತನ ದಲ್ಲಿ ಗಳಿಸುತ್ತಲೇ ಕಷ್ಟಪಟ್ಟು ಕಲಿತ ಅವರು ಹಣಕಾಸಿನ ವಿಷಯದಲ್ಲಿ ಹಾಸಿಗೆ ಮೀರಿ ಕಾಲು ನೀಡುವವರಲ್ಲ. ಅವರು ಆರ್ಥಿಕವಾಗಿ ಅಷ್ಟು ಸಮೃ ದ್ಧ ಕೆಂದೂ ಅಲ್ಲ ವಾಸ್ತ ವವೆಂದರೆ, ಅವರು ಚರ "ಹಣ ಮಾಡು ವೆ ಕೌಶಲ ಅವರಿ ಗಿಲ್ಲ. ಸ್ಪಪ್ರಚಾರ, ಕಛೇರಿಗಳಿಗಾಗಿ ಸೂತ್ರ ಚಾಲನೆ ಇದಾವುದೂ ಅವರಿಂದಾಗದು. ಅವರ ಒಬ್ಬ ಮಿತ್ರರು ಹೇಳಿದ ಹಾಗೆ ಅವರು “ಒಳ್ಳೇ ವೈವಸಾರ' ಕುಶಲರಲ್ಲ.” ಮ ಲ್ಲಿಕಾರ್ಜುನ ವಃ ನ್ಸೂರರ ಕಲಾವೈಶಿಷ್ಟ್ಯ- ಚಃ ಅಸಾಧಾರಣ ಪಾಂಡಿತ್ಯದ ಪ ಪ್ರಗಲ್ಫತೆ ಯೊಡನೆ ಅಸಾಧಾರಣ ಮಾಧುಕೃದ ಟೆ ಈಚೆಗೆ ದಿಲ್ಲಿಯ ಒಂದು ಸಾಂಸ್ಕೃತಿಕ ಪತ್ರಿ- ಕೆಯ ವಿಮರ್ಶಕ ಅವರ ಬಗ್ಗೆ ಹೀಗೆ ಹೇಳಿ ದ್ಮಾನೆ : ಮನ್ಸೂರರಲ್ಲಿ “ಪಳಗಿದ ಕ ಠದೊಡನೆ ಸಂಗೀತದ ಸವಾ ಸಂಪೂರ್ಣಜ್ಞಾ ನದ ಅಪೂರ್ವ ಸಂಗಮವಾಗಿದೆ. ಅವರು “ಟಿ ತೋಡಿಯೆಂಬ ಬಲು ಕಠಿನವಾದ ರಾಗವನ್ನು ೧೯೬೧ ಹಾಡಿದರು. ಅದರಲ್ಲಿ ರಾಗಗಳ ಐದಾರು ವಿವಿಧ ಛಾಯೆಗಳ ಸಮ್ಮಿಲನವಿರುತ್ತದೆ. ಅದೊಂದು ಕಾಮನಬಿಲ್ಲಿನಂತಿರುತ್ತದೆ; ಯಾವ ಬಣ್ಣ ಬಲ್ಲಿ ತೊಡಗುತ್ತದೆ, ಎಲ್ಲಿ ಮುಗಿಯುತ್ತದೆ. ಎಂದು ಹೇಳುವುದೇ ಕಷ್ಟ. ಮನ್ಸೂರರ ವೈಶಿಷ್ಟ್ಯವೆಂ- ದಕೆ ರಾಗ ಸಮ್ಮಿಶ್ರ ದೊಡನೆ ನಿರ್ದುಷ್ಟವಾದ ಸಬು ಸೃಷ್ಟಿಸುವುದು. ॥ ಪ್ರಸಿದ್ಧ ಬರಿಸು ನಿ ಶೈಲಿಯೊಂದರ ವರಿಷ್ಕ ಪ್ರ ತಾಡಿ ಮನ್ಸೂರರಿಗೆ ಉತ್ತ ರ ಬಂದ ದೊರತ ಈ ಪ್ರಶಂಸೆ ಸ್ವಾಭಾವಿಕವೇ. ಆದರೆ ಮೈಸೂರು ಜುಗಳೂರುಗಳಲ್ಲಿ ಅವರ ಕಛೇರಿಗಳು ವಿದ್ವಾಂಸರಿಂದ ಪ್ರಶಂಸೆ ಪಡೆ ಯುತ್ತಿರುವುದು ಅಸಾಮಾನ್ಯ ಸಂಗತಿ, ಮೊಟ್ಟಿ ಮೊದಲು ಮೈಸೂರಲ್ಲಿ ಶ್ರೀ ದೇವೇಂದ್ರಪ್ಪ ನವರ ಮನೆಯಲ್ಲಿ ಮನ್ಸೂರರ ಕಛೇರಿ ವಿದ್ವ- ಜ್ಹನರ ಸಮ್ಮುಖದಲ್ಲಿ ಆದ ಮೇಲೆ ಕರ್ನಾಟಕ ಸಂಗೀತದ ಸೀಮಾ ಪುರುಷರಲ್ಲೊಬ್ಬರಾದ ದಿವಂಗತ ಮೈಸೂರು ವಾಸುದೇವಾಚಾರ್ಯರು, “ಮನ್ಸೂರರ ಹಾಡುಗಾರಿಕೆಯನ್ನು ಇತರ ಕೊಡನೆ ಹೋಲಿಸಲು ಸಾಧ್ಯವೇ ಇಲ್ಲ. ರಾಮ ಬಾಣ ರಾಮಜಬಾಣದಂತೆಯೆ ಎಂದ ಹಾಗೆ ಮನ್ಸೂರರ ಸಂಗೀತವೆಂದರೆ. ಮನ್ಪ್ಸೂರರ ಸಂಗೀತವೇ” ಎಂದು ಉದ್ಗರಿಸಿದರು. ವಾಸು ದೇವಾಚಾರ್ಯರು ಮುಖಸ್ತುತಿ ಮಾಡುವವರಲ್ಲ ವೆಂದು: ಎಲ್ಲರೂ ಬಲ್ಲರು. ಕರ್ನಾಟಕದ ಸಂಸ್ಕೃತಿಯ ದೃಷ್ಟಿಯಿಂದ ಮನ್ಸೊರರು ಮಾಡಿದ ಸೇವೆಯೊಂದನ್ನು ಇಲ್ಲಿ ಹೇಳದೆ. ಇರಲು ಸಾಧ್ಯವಿಲ್ಲ. ಬಹುಶಃ ಪ್ರಥ ಮತಃ ಶಿವಶರಣರ ವಚನಗಳನ್ನು ಹಾಡಿದವರು ದೇವೇಂದ್ರಪ್ಪನವರು.. ಆದಕೆ. ವಚನಗಳಿಗೆ ಸಂಗೀತ ಪ್ರಪಂಚದಲ್ಲಿ ಸ್ಟಿ ರವಾದ ಸ್ಠಾ ನವನ್ನು ಗಳಿಸಿಕೊಟ್ಟಿವರು ಮನ್ಸೂ ರೇ. ಅವರೆ ವಚನ ಸಂಗೀತವನ್ನು ಕೇಳಿ ರೋಮಾಂಚಿತರಾಗ ದಿರುವವರಿಲ್ಲ. ಸಾಹಿತ್ಯ. : ಸಂಗೀತಗಳ ಶ್ರೀ ಮಲ್ಲಿಕಾರ್ಜುನ ಮನ್ಸೂರರು ೯ 'ಅಷ್ಟು ಹಿತವಾದ ಎರಕವಿದೆ ಅಲ್ಲಿ. ಅಖಿಲ ಭಾರತ ಕಛೇರಿಗಳಲ್ಲೂ ಕನ್ನಡ ಹಾಡುಗಳನ್ನು ವಚನಗಳನ್ನು ಅವರು ಹಾಡಿದ್ದಾರೆ. ಮುಂಬ ಯಿಯ ಮಾಟುಂಗಾ ಕಲಾ “ಮಂಡಲಿಯಲ್ಲಿ ಅವಕೊಂದು ಕಛೇರಿಯ ಕೊನೆಯಲ್ಲಿ ಹರಿಹರನ "ಪಂಪಾನಗರಿ ನಿವಾಸ ಜಯ” ರಗಳೆಯನ್ನು ಹಾಡಿದಾಗ ಮುಗ್ಧರಾದ ಜನ ಇದಾವ ಭಾಷೆ, ಇದೇನು ಹಾಡುಗಾರಿಕೆ ಎಂದು ಸಾನಂದ ಕೌತುಕವನ್ನು ಪ್ರದರ್ಶಿಸಿದರು. ಹಿಂದುಸ್ತಾನಿ ಸಂಗೀತದಲ್ಲಿ ಕನ್ನಡ ಸಾಹಿತ ಕ್ಕೆ ಗೌರವದ ಸ್ಥಾನ ಖಚಿತವಾದಂತಾಯಿತು ಎಲ್ಲ ನಿಜವಾದ ಕಲಾವಿದರ ಹಾಗೆ ಮನ್ಸೂ ರರು ಪರಿಪೂರ್ಣ ಸ್ಥಿತಿಯನ್ನು ಮುಟ್ಟಿದರೂ ಇನ್ನೂ ಪೂರ್ಣತೆಯನ್ನು ಜಗಳ ಕೊಳ್ಳುತ್ತ ಲೇ. ಇದ್ದಾರೆ. ಅವರನ್ನು ನಿರಂತರ ವಾಗಿ ಆಲಿಸುತ್ತಿ ರುವವರು ಈಗ ಅವರು ಹೊಸ ಹೊಸ ರಾಗಗಳ .ಮೇಲೆ ಪ್ರಭುತ್ವ ಸ್ಥಾಪಿಸು ತ್ತಿದ್ದಾರೆಂದು ಚೂ ಮನ್ತೂಕರದು ಜೀವಂತ ಕಲೆ. ಬೆಳವಣಿಗೆ ಜೀವಂತತೆಯ ಅಸಂದಿಗ್ಸ ಲಕ್ಷಣ. 3 ನಿಚಿತ್ರ ರೀತಿಯ ಮನೆಗಳು! ನೀವು ಇಂಥಹುದೇ ಮನೆಯಲ್ಲಿರಬೇಕೆಂದು ಯಾವಾಗಲಾದರೂ ಯೋಚಿಸಿ ದ್ಹೀರಾ? ಹಾಗೆ ಯೋಚಿಸಿದ್ದ ರೂ ವಿಚಿತ್ರ ರೀತಿಯಲ್ಲಿ ಮನೆಗಳನ್ನು ಕೊಂಡವರ ಬಗ್ಗೆ ಜಟಾ ಗೊತಿ ರಲಿತ್ಟೈಲ್ಲ. ಗಳನ್ನು ಜೊಡಲಾಗಿದೆ. ನಿರ್ಮಿಸಿ ಈ ಕೆಳಗೆ ಅಂಥ ಲವು ನಿವರ ಚೆಗೆ ನಾಲ್ಕು ಸಂಸಾರದವರು ಒಂದು ದೊಡ್ಡ ನೀರಿನ ಬ್ಯಾ ಕು ಕೊಂಡು ಆದನ್ನು ೫ ಗುಳ್ಳ ನಾಲ್ಕು ಮನೆಗಳನ್ನು ಕಬ್ಬ ಚು ವಾಸಿಸಲಾ- ರಂಜಿಸಿದರು. ಮೇಲಿನ ಟಾ ್‌ನಲ್ಲಿ ೧೦ ಸಹಸ್ರ ಗಾಲನ್‌ ನೀರು ಹಿಡಿಯುತ್ತಿತ್ತು. ಇನ್ನೊಬ್ಬ ಶ್ರೀಮಂತ ನದಿಯ ಮೇಲೆ ವಾಸಿಸುವ ಸಲುವಾಗಿ ಒಂದು ನೌಕೆ ಯನ್ನು ನೊಂಡು ಅದನ್ನು ಮನೆಯಾಗಿ ಪರಿವರ್ತಿಸಿಕೊಂಡು ಆದರಲ್ಲಿ ನದಿಯ ಮೇಲೆ ವಾಸವಾಗಿದ್ದ! ಇಂದು ಅರಮನೆಯಂತಿರುವ ಆ ಮನೆ ಒಂದು ಕಾಲ ದಲ್ಲಿ ಕಲ್ಲದ್ದಲು ಹೊತ್ತು ಹೋಗುತ್ತಿದ್ದ ನೌಕೆಯಿಂದ ಆದುದು ಎಂದರೆ ಯಾರೂ ನಂಬುವ ಹಾಗಿಲ್ಲ. ಇದಕ್ಕೂ ವಿ ಚಿತ್ರವಾದದ್ದೆಂದರೆ ನಿಲಿಯಂ ನೀಕ್‌ ಎಂಬಾತ ೫ ಸಹಸೃ ಖಾಲಿ ಬೀರ್‌ (ಒಂದು ರೀತಿಯ ಪೇಯ) ಜಾಬಲಿಯಿಂದ ಮನೆ ಕಬ್ಬಿದ್ದ! ಎ ಆತ ಈ ಖಾಲಿ ಬಾಟಲಿಗಳನ್ನು ಇಟ್ಟಗೆಯಂತೆ ಬಳಸಿದ್ದ! ಮತ್ತೊಬ್ಬ ಅವನೇರಿಕಾದ ಕಲಾವಿದ ೨೧ ಸಹಸ್ರ ಗ್ಳಾ ಲನ ದ್ರಾಕ್ಸಾ ರಸ ಒಡಿಸುವಂಥ ನೀಷಾಯಿ ಯಲ್ಲಿ ಮನೆ ನಿರ್ಮಿಸಿಕೊಂಡ ಬಾ ಇದೆ. ], 5-2 ಎ (1ರ ಕ ಬ ದಿರಾಪ್ರಿಯ ರ್ಫರ್ಷಕ್ಕೊಂದು ಬಾರಿ ಸಿಂಹಳದ ರಾಜಧಾನಿ ಕೊಲಂಬೋನಲ್ಲಿ ಒಂದು ಉತ್ತೇಜಕ ಸಂಗತಿ ಜರುಗುತ್ತದೆ. ಹಾಯಿ ಕಟ್ಟಿದ ದೊಡ್ಡ ದೋಣಿ ಗಳಲ್ಲಿ ಎತ್ತಣಿಂದಲೋ ಜನ ಬಂದರು ತ್ತ ರೆ. ಅವರ ಭಾಷೆ ವಿಚಿತ್ರ ವೆನಿಸುತ್ತದೆ. ಆದಕೆ ಸಿಂಹ ಳೀಯರಿಗೆ ಅದರಕ್ಲಿ ತಮ್ಮ ಭಾಷೆಯ ಅನೇಕ ಶಬ್ದಗಳು ಕಾಣಸಿಗುತ್ತವೆ. ಪೇಟೆಯಲ್ಲಿ ಸಿಂಹ ವೀಯರು ಉತ್ಸುಹದಿಂದ ಈ ಆಗಂತುಕರ ಸುತ್ತ ನೆರೆಯುತ್ತಾರೆ. ಅವರು ತಂದ ಒಣ ಮೀನೆಂದಕೆ ಸಿಂಹಳೀಯರಿಗೆ ಬಲು ಪ್ರೀತಿ. ಅದಕ್ಕೂ ಪ್ರೀತಿ ಅವರು ತಂದಿರುವ ಬೊಂದಿ- ಹಲುವಾ-ಒಂದು ತರದ ದುಂಡಾದ ಸಿಹಿ ತಿಂಡಿ. ರಿಹ-ಕುರು ಎಂಬ ಖಾರ ಮೀನನ್ನು ಕೂಡ ಅವರು ಸಿಂಹಳೀಯರಿಗೆ ಮಾರುತ್ತಾರೆ. ಸಿಂಹಳಕ್ಕೆ ಬರುವ ವಿದೇಶೀಯರ ಮೇಲೆಲ್ಲ ಸಿಂಹಳೀಯರಿಗೆ ಅಷ್ಟಕಷ್ಟೇ ಆದರೆ ಈ ಜನರ ಮಾತು ಬೇಕೆ. ಇವರನ್ನು ಕಂಡು ಸಿಂಹಳಿ ಯರು. ಸಂತೋಷಪಡುತ್ತಾರೆ. ಅವರು ಇತರ (ಶೀಯರಂತೆ ತಮ್ಮನ್ನು ಶೋಷಿಸಲು ಬರುವ ವ್ಯಾಪಾರಿಗಳಲ್ಲ, ಅವರಿಗೆ ಧನಪಿಶಾಚಿ ಹಿಡಿದಿಲ್ಲ ಎಂಬುದು ಸುದೂರ ಗತಕಾಲದಲ್ಲಿ ಅವರಿಗೂ ತಮಗೂ ಬಾಂಧವ್ಯವಿತ್ತು, ಸಾಂಸ್ಕೃ 9 ಇಸಿ ಈ ಯಿ೦ಿ2 ) ೧೦ ಜಂದೂಸಾಗರದ ನೈಯತ್ಯಕ್ಕೆರುವ ಮಾಲದೀವು ಪರಿಚಯ 1ಗಳ ಸಾಮಾ ಜ್ರ ೨೦೦೦ ಟಿ ಫ ರಾಧಾಕೃಷ್ಣ ತಿಕ ಸಂಬಂಧವಿತ್ತು ಎಂಬುದು ಇನ್ನೊಂದು. ಈ ಜನ ಮಾಲದೀವು ನಿವಾಸಿಗಳು. ಮಾಲ ದೀವು ಸಿಂಹಳದಿಂದ ೪೦೦ ಮೈಲು ನೈಯತ್ಕ ಕ್ಕಿರುವ ೨೦೦೦೦ ಹವಳದ ದ್ವೀಪಗಳ ಒಂದು ಸೋಮ. ಎಲ್ಲ ದ್ವೀಪಗಳು ಸೇರಿ ಒಟ್ಟು ೧೧೫ ಚದರ ಮ್ಳ ಲು ವಿಸ್ತೀರ್ಣ. ಅವುಗಳಲ್ಲಿ ವ ಕ್ಕಿಂತಲೂ ಕಡಮೆ ದ್ವೀಪಗಳಲ್ಲಿ ಜನ ನವಸ ಇರುವುದು. ೧೯೫೬ ರ ಜನ ನಗಣತಿಯಂತೆ ಜ್ಯ ೮೧,೯೫೦ ಅಲ್ಲಿಯ ಜನಸಂಖ್ಯೆ. ಆದರೆ ಅದಕ್ಕೆ ಬೇರಾವ ದೇಶಕ್ಕಿರುವಂತೆಯೆ ರಸವತ್ತಾದ ಇತಿ- ಹಾಸವಿದೆ. ಅಪರೂಪವಾಗಿ ಅದು ಅಂತರ್‌- ರಾಷ್ಟ್ರೀಯ ರಾಜಕಾರಣದ ಚಹಾಕಬ್ಬಿನಲ್ಲಿಚಿಕ್ಕ ಬಿರುಗಾಳಿಗಳನ್ನೂ ಬಬ್ಬಿ ಸಿದೆ. ಮಾಲದಿ(ವುವಿನಲ್ಲಿ ಎಲೆಲ್ಲಿಯೂ ನಾವು ಬೌದ್ಧಧರ್ಮದ ಅವಶೇಷಗ ಳನ್ನು ಕಾಣುತ್ತೇವೆ. ಆನತರಣ ಇಸ್ಲಾಮಿ ಜಿನ ಹೊಡೆತ ವನ್ನು ತಾಳಿಕೊಂಡೂ ಅಲ್ಲಿ ದಾಗೋಬಾಗಳು 10 ಮತ್ತು ಇತರ ಬ ಬೌದ್ಧ ಮಂದಿರಗಳು ಭಗ್ನ ರೂಪದಲ್ಲಾದರೂ ಉಳಿದಿವೆ. ಸಿಂಹಳಿ ಪ್ರಭಾವದ ವಿಷಯದಲ್ಲಿ ಸಂಶಯವೇ ಇಲ್ಲ. ಈ ಅವಶೇಷ ಗಳೆಲ್ಲ ಸಿಂಹಳ ಬೌದ್ಧ ಶಿಲ್ಪದ ಮಾದರಿಯಲೆ ಲ್ಲೆ ಡ್‌ ಇಸ್ಲಾಮಿ ಸಲ್ತನತ್‌ ೨೦೦೦ ದ್ವಿ ಆದ ಮೇಲೂ ಮಾಲದೀವುವಿನಲ್ಲಿ ಹಲವು ಕಾಲ ಸಿಂಹಳ ಲಿಪಿಯಿಂದಲೇ ಉದ್ಭವಿಸಿದ ದೀವು- ಅಕರು (ದ್ವಿೀಪಾಕ್ಷರ) ಲಿಪಿಯೆ ಬಳಕೆಯಲ್ಲಿತ್ತು. ಜನರ ಮೈಕಟ್ಟೂ ಸಿಂಹಳ ಹೋಲಿಕೆಯನ್ನು ತಂಗು ದೆ. ಆದಿಯಲ್ಲಿ ಈದಿ ಸ(ಪಗಳಲ್ಲಿವಿರಳ ವಾಗಿ ಜನವಸತಿಯಿದ್ದಿರಬೇಕು ಮತು: ಅನಂತರ ಸಿಂಹಳೀಯರು ತಮ್ಮ ಬೌದ್ಧ ಧರ್ಮದೊಡನೆ ಅಲ್ಲಿ ಹೋಗಿ ನೆಲಸಿ ರಾಜ್ಯ ತಟ್ಟ್ರ ರಬೇಕು ಎಂದು ತೋರುತ್ತ ದೆ. ಬೌದ್ಧಧರ್ಮ ಅಲ್ಲೆ ಷ್ಟು ಕಾಲ ಮೆಕೆಯಿತೋ ಗೊತ್ತಿಲ್ಲ. ಆದರೆ ಸಮಾರು ಹನ್ನೆರಡನೇ ಶತ ಮಾನದಲ್ಲಿ ಮಾಲದೀವು ಇಸ್ಲಾಮ್‌ ಧರ್ಮ ಸ್ವೀಕರಿಸಿದ ಮೇಲಿನ ಇತಿಹಾಸ ಮಾತ್ರ “ ತಾರೀಖ್‌” ಮತ್ತು “ರಾದಾವಲಿ” (ರಾಜಾ ವಲಿ) ಎಂಬ ಇತಿಹಾಸ ಗ್ರಂಥಗಳಲ್ಲಿ ವಿವರ ವಾಗಿ ದೊರೆಯುತ್ತದೆ. ತಾರೀಖಿನ ಹೇಳಿಕೆ ಯಂತೆ ಹನ್ನೆರಡನೇ ಶತಮಾನದ ವರೆಗೂ ದ್ವೀಪಗಳಲ್ಲಿ ಜನವಸತಿ ತೀರ ವಿರಳವಾಗಿತ್ತು. ಆಗ ರಾಜವಂಶಕ್ಕೆ ಸೇರಿದ ಕೊಯ್ಮಾಲ ಕಾಲ ಎಂಬೊಬ್ಬ ವೀರ ಕಳದ ರಾಜನ ಮೆಗಳನ್ನು ಮದುವೆಯಾಗಿ ಸಪರಿವಾರನಾಗಿ ಎರಡು ನೌಕೆ ಗಳಲ್ಲಿ ಹೊರಟಾಗ ಮಾಲದೀವು ಸ್ತೋಮದ ರಾಸಗೆತಿಮು (ರಾಜದ್ವೀಪ) ದ್ವೀಪದಲ್ಲಿ ಕೆಲ ಕಾಲ ವಿಶ್ರಮಿಸಿದನು. ಜನ ಅವನ ಹಿನ್ನೆಲೆ ಯರಿತು ಕೊಯ್ಮಾಲ ಕಾಲನಿಗೆ ಪಟ್ಟಕಟ್ಟಿದರು. ಅನಂತರ ಆತ ಗಿರವರು ದ್ವೀಪದಲ್ಲಿರುವ ಮಾಲೆ ಎಂಬಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸಿದನು. ಆತನ ಮಗ ಶಕಲಮಿಂಜ ಹನ್ನೆರಡು ವರ್ಷ ಬೌದ್ರ ನಾಗಿ ಆಳಿದ ನಂತರ" ಅಲ್ಲಾ ನು ಅಪಾರ ಕರುಣೆಯಿಂದ ಈ ಮೂರ್ತಿಪೂಜಕನನ್ನುದ್ಧ ರಿ- ಸಲು ಶೇಖ್‌ ಯುಸುಫ್‌ ಶಂಸುದಿ (ನೌ ಎಂಬ ಸಂತನನ್ನು ಕಳಿಸಿದನು. ಆತ ತನ್ನ ಮಾಯೆ ಯಿಂದ 0 ಮುಟ್ಟುವ ಒಂದು ಭೂತವನ್ನು ಸೃಷ್ಟಿಸಿ ತೋರಿಸಿದ ಮೇಲೆ ಇವನು ನಿಜವಾಗಿ ಪಗಳ ಸಾಮ್ರಾಜ್ಯ ಟಿ ದೇವದೂತನೆಂದು ನಂಬಿ ಇಸ್ಲಾಂ ಧರ್ಮ ವನ್ನು ಮಾಲದೀವುವಿನ ಜನ ಮತ್ತು ಅರಸ ಅಂಗಿ ಕರಿಸಿದರು. ” ಅರಸನ ಹೆಸರು ಸಿರಿ ಬವನಾದಿತ್ತ (ಭುವನಾದಿತ್ಯ)ದ ಬದಲು ಸುಲ್ತಾನ್‌ ಮಹ ಮ್ಮದ್‌ ಎಂದಾಯಿತು. ಈ ಸಂತನನ್ನು “ತಬ್ರಿ ನಗಳು” ಎಂದು ಇಂದಿಗೂ ಆಗಿಯ ಜನ ಗೌರವಿಸುತ್ತಾರೆ. ಅಂದಿನಿಂದ (೧೧೫೩) ೧೮೩೫ ರ: ವರೆಗಿನ ೮೩ ಸುಲ್ತಾನ ಸುಲ್ನಾನೆಯರ ವಂಶಾವಳಿಯನ್ನು ತಾರೀಖ್‌ ಬಣ್ಣಿ ಸುತ್ತದೆ. (ಅನೇಕ ಸುಲ್ತಾನೆ ಯರೂ ಆದರು, ಸುಲ್ತಾನ್‌ ಮೊದಲನೇ ಮಹ ಮ್ಮದನ ಮಗಳೇ ಪ್ರಥಮ ಸುಲ್ತಾನೆಯಾಗಿ ದಳು.) ಜ್‌ ಜನ ಉಗ್ರರೂ ಅಲ್ಲ, ಕ್ರೂರರೂ ಅಲ್ಲವಾದರೂ ಅವರ ರಾಜವಂಶ ಗಳ ಕಥೆ ಮತ್ತಾವ ಇಸ್ಲಾಮಿ ರಾಜ್ಯದ ಕಥೆ ಯಂತೆ ಒಳಸಂಚು, ಕೊಲೆ, ಕ್ರಾಂತಿಗಳ ರೋಮಾಂಚಕ ಸನ್ನಿವೇಶಗಳಿಂದ ತುಂಬಿದೆ. ಪ್ರಥಮ ಸುಲ್ತಾನನೇ ಮಕ್ಕಾಯಾತ್ರೆಗೆ ಹೊರ ಟಾಗ ಅವನ ನೌಕೆ “ಮಿಂಚಿನಂತೆ ಮಾಯ ವಾಯಿತು.” ಅನಂತರವೂ ಅನೇಕ ಅರಸರು ಮಕ್ಕಾಯಾತ್ರೆಗೆ ಹೊರಟಾಗಲೇ ಅವರ ಆಳಿ ಕೆಯೂ ಸಮಾಪ್ತಿ ಹೊಂದಿತು. ಹಿಲಾಲ್‌ ವಂಶದವರ ಕಾಲದಲ್ಲಂತೂ ಕೊಲೆ ಮತ್ತು ಮೃತ್ಯು ತಾನೇತಾನಾಗಿತ್ತು. “ಈ ಮನುಷ್ಯ ಮರುದಿನ ಮಧ್ಯರಾತ್ರಿಯ ವರಿಗೆ ಆಳಿದ. ಹೀಗೆ ಹತ್ತು ದಿನಗಳ ವರೆಗೆ ಒಬ್ಬನ ನಂತರ ಒಬ್ಬ ರಾಜನ ಕೊಲೆಯಾಗಿ ಬೇಕೊಬ್ಬ ಅಧಿಕಾರ ಕಸಿದುಕೊಂಡ” ಎಂಬ ಮಾತನ್ನು ಇಂದಿಗೂ ಮಾಲದೀವು ಜನ ಹೇಳುತ್ತಾರೆ. ತಮ್ಮೊಳಗಿನ ಜಗಳಗಳಂತೆ ವಿದೇಶೀಯರ ದಾಳಿ, ಕೈವಾಡಗಳಿಂದಲೂ ಮಾಲದೀವೆ ಪೆಟ್ಟು ತಿಂದಿದೆ. ಕನ್ನಾನೂರಿನ ಅರಸ. ಮೊದಲು ಮಾಲದೀವುವಿನ ಭಾಗವಾಗಿದ್ದ ಲಕ್ಕದೀವು ಗಳನ್ನು ಗೆದ್ದುಕೊಂಡನು. ಅವಿಂದೂ ಭಾರತದ ೧೨ ಭಾಗವಾಗಿ ಉಳಿದಿವೆ. ಕನ್ನಾನೂರಿನವರಕೊಡನೆ ಸೇರಿ ಪೋರ್ತುಗೀಸರು ಮಾಲದೀವು ಮೇಲೆ ದಾಳಿಮಾಡಿ ತಮ್ಮ ಕೈ ಗೆೊಂಬೆಯೊಬ್ಬ ನನ್ನು ಸುಲ್ತಾ ನನನ್ನಾಗಿ ಸ ಅಲ್ಲಿ ತಮ ದೊಂದು ಕೋಟಿ ಕಟ್ಟ ಕೊಂಡು ಕ್ರ ತ ಕಪ್ಪ ವಸೂಲು ಡು ಸ ತರ ಸ ದೀವು ರಾಜ್ಯಕ್ಕೆ ಕೆಲ ವರ್ಷ ಕ್ರೈಸ್ತ ರಾಜನನ್ನು ಪಡೆಯುವ ಭಾಗ್ಯವೂ ಬಂತು, ತಮ್ಮ ಫ್ರೈ ಗೊಂಬೆಯ ಮೊಮ್ಮಗ ಸುಲ್ತಾನ್‌ ಹಸನನನ್ನು ಕೊಚ್ಚಿಗೆ ಒಯ್ದು ಅಲ್ಲಿ ಕ್ರೈಸ್ತಧರ್ಮದ. ದೀಕ್ಷೆ ಕೊಡಿಸಿದರು.. ಆದಕೆ:ಅವನ. ಆಳಿಕೆ ಅಲ್ಟಾಯು ವಾಗಿತ್ತು. . ಪೋರ್ತುಗೀಸರ ಕಾಲದಲ್ಲಿ (೧೬ ನೇ ಶತಮಾನ) ಮಾಲದೀವು ಬಳಿಯ ಸಮುದ್ರ ಮುಸ್ಲಿಂ ರಕ್ತದಿಂದ ಕೆಂಪಾಗಿತ್ತು. ಎಂದು “ತಾರೀಖ್‌” ಹೇಳುತ್ತದೆ. ' ಎರಡು ವರಗಳ ಕೆಳಗೆ ಶಾಂತ ಮಾಲದೀವು ಹೆಸರು ಅಂತರ್‌ ರಾಷ್ಟ್ರೀಯ ಸುದ್ದಿಗಳಲ್ಲಿ ಒಮ್ಮಿಂದೊಮ್ಮೆ ಪ್ರವೇಶ ಮಾಡಿತು. ೧೮೮೭ ರಿಂದ ಬ್ರಿ ಚಿಶ್‌್‌ ರಕ್ಷಣೆ ' ಯಲ್ಲಿರುವ ಈ ದ್ವೀಪ ರಾಜ್ಯ ದ ಸರಕಾರವು ಈ ಸಂಧಿಯಲ್ಲಿ ತನ್ನ ಸಾರ್ವ ಭೌಮತ್ವ ವನ್ನು ಬ್ರಿ.ಟಿನ್‌ ಒಪ್ಪ ಬೇಕೆಂದು ಡ್‌ ಮುಂದೊಡ್ಡಿ ತು. 1 ದಕ್ಷಿಣ ದ್ವೀಪಗಳಲ್ಲೊಂ ದಾದ “ ಅಡ್ಡು ” ಹವಳದಿ ೀಪದಲ್ಲಿ ಬಿ ಬ್ರಿಟಿಷರು ಒಂದು ಮಿಲಿಟರಿ ವಿಮಾನ ನೆ ಕಟ್ಟುತ್ತಿದ್ದರು. ಈ ಬೇಡಿಕೆಮುಂದಿಟ್ಟೊಡನೆ ಒಮ್ಮಿಂದೊಮ್ಮೆ ಅಡ್ಡು ಮತ್ತು ಸುತ್ತಮುತ್ತಲ ದ್ವೀಪಗಳಲ್ಲಿ.ಮಾಲದೀವು ಸರಕಾರದ ವಿರುದ್ಧ"ಬಂಡಾಯ' ವೆದ್ದು ಪ್ರತ್ಯೇಕ « ಸರಕಾರ” ವೊಂದು ಆಸ್ಕಿತ್ವಕ್ಕೆ ಬಂತು. ಈ ಬಂಡಾಯಕ್ಕೂ ತಮಗೂ ಸಂಬಂಧವಿಲ್ಲೆಂದು ಬ್ರಿಟಿಶರು ಹೇಳಿದರೂ ಮಾಲದೀವು ಸರಕಾರ ಬಂಡಾಯಗಾರರನ್ನು ಹತ್ತಿಕ್ಕಲು ಸ್ಜೆನ್ಯ ಕಳಿಸ ಬೇಕೆಂದಾಗ ಸಿಂಗಾಪೆರದಿಂದ ದೊಡ್ಡ ಬ್ರಿಟಿಶ್‌ ಪಡೆಯೊಂದು ಬಂದಿಳಿದು ಬಂಡಾಯಗಾರರಿಗೆ ಕಸ್ತೂರಿ, ಅಗ ಸ್ಟ್‌ ೧೯೬೧ ರಕ್ಷಣೆ ಕೊಟ್ಟಿ ತು. ಮಾಲದೀವು ಸರಕಾರ ಬೇಕೆ ಬೇಕೆ ದೇಶಗಳಿಗೆ ದೂರು ಕೊಟ್ಟಿ ತು. ಪ ಸ್ರಯೋ- ಜನವಾಗಲಿಲ್ಲ. ಕಡೆಗೆ ಮಾಲಿದೇವ ಸರ್ಕ ೧೯೬೦ ಫಿಬು ಸ್ರವರಿಯಲ್ಲಿ ಬ್ರಿಟಿಶರಿಗೆ ೩೦ ವರ್ಷ ಗಳ ವರೆಗೆ ವಿಮಾನ ನೆಲೆ ಉಪಯೋಗಿಸಲು ಒಪ್ಪಿಗೆ ಕೊಟ್ಟು ತನ್ನ ಬೇಡಿಕೆಯನ್ನು ನುಂಗಿ- ಕೊಂಡಿತು. ಈಗ ೭೦೦ ವರ್ಷಗಳಿಂದಲೂ ಮಾಲದೀವು ಇಸ್ಲಾಂ ಗಸ ಜಗು 1? ಸಿಂಹಳದ ಮತ್ತು ತನ್ಮೂಲಕ ಭಾರತದ ಪ್ರಭಾವ ಅದರ ಭಾಷಿ ಮತ್ತು. ಸಂಸ್ಕೃತಿಯ ತ್ರ ಅಚ್ಚ ಳಿ ಯದೆ ಉಳಿದಿದೆ. ಮಾಲದಿ£ವು ಜನ ತಮ್ಮ ದ್ವೀಪಗಳನ್ನು “ ದಿವೇಹಿ ರಾಜ್ಞೆ (ದ್ವೀಪ ರಾಜ್ಯ ಎಂದೂ ತಮ್ಮ ಭಾಷೆಯನ್ನು “ದಿಪೇಹಿ 1 (ದ್ವಿ ೇಪ ಭಾಷೆ) ಯೆಂದೂ ಹೇಳಿ ಕೊಳ್ಳುತ್ತಾರೆ... ಸುಲ್ತಾನರ ಬಿರುದುಗಳು “ ಬಿರುದು” ಗಳೇ ಎನಿಸುತ್ತವೆ. ಲೋಕವೀರ, ಸಿಂಹಬಾವನ, ಲೋಕ ಆಬರಣ ಎಂಬ ಬಿರುದು ಗಳು ನಾಣ್ಯ, ತಾಮ್ರ ಪಟಗಳಲ್ಲಿ ಸಿಗುತ್ತವೆ. ೧೮೮೩ ರಲ್ಲಿ ಹೊಂಟ ಬೂದು ನೆ ಯ ಒಕ್ಕ ಣೆಯ ಆತ ಹೀಗಿದೆ: “ ಸುವಸ್ತಿ ೫೫ ಮಹಾ ಸಿರಿ ಬರಿ ಕುಶ ಫುರದನ ಸಿರಿ ಕುಲ ಸದ ಇರ ಸಿಯಕ ಸಾಸ್ತುರ ಔದ ಕ4ೀರಿತಿ ಅಸ್ಸುಲ್ತಾನ ಇಬ್ರಾಹಿಮ ನೂರುದ್ದೀನ ಇಸ್ಕಂ- ದರ ಇಬ್ಬ ಅಸ್ಸುಲ್ತಾನ ಮಹಮ್ಮದ ಇಮ್ಮು- ದೀನ ಇಸ್ಕಂದರ ಕತಿರಿ ಬೊವನ ಮಹಾರಾ- ದುಂಗೆ,...” ಅರ್ಥಾತ್‌ * ಸ್ವಸ್ತಿ ಶ್ರೀಮತ್‌ ಮಹಾ ಶ್ರೀವರ ಕುಶಲಮತಿ ( ಕುಶಫುರದನ) ಶ್ರೀಕುಲ ಸೂರ್ಯ ಚಂದ್ರ ಸನ್ನಿಭ.(ಸದ ಇರ) ಸಳ ಶಾಸ್ತ್ರ ತ (ಸಿಯಕ ಸಾಸ್ತುರ) ಅಪ್ರತಿಮ ಸರ್ತಿ ಅಸ್ಸುಲ್ತಾನ್‌ ಇಬ್ರಾಹಿಮ ನೂಕುದ್ದೀನ ಇಸ್ಕಂದರ,... ಭುವನ ಮಹಾ- ರಾಜ ಕ್ಷತ್ರಿಯ” ಇತ್ಮಾದಿ. ಇದರಲ್ಲಿ ಸಂಸ್ಕೃತ ತಿ ತದ್ಭವಗಳ ಸಂಖ್ಯೆ ಎಷ್ಟಿದೆ ! ೨೦೦೦ ದ್ವೀಪಗಳ ಸಾವಸ್ರಾಜ್ಯ ೧೩ ಬೌದ್ಧ ಧರ್ಮವನ್ನು ತೊರೆದಿದ್ದರೂ ಮಾಲ ಬೀವು ಜನತೆ ಅದರ. ಅವಶೇಷಗಳನ್ನು ಪೂರ್ತಿ ತ ಮಾಡದಿರುವುದನ್ನು ನೋಡಿದರೆ ಈ ಹವಳ ಪಗಳ ಮೇಲೆ. ಮಧ ಭಯುಗೀನ ಇಸ್ಲಾಂ ಹ ಮೃದು ವಾಗಿಯೆ ಹೆಜ್ಜೆ ಯಿಟ್ಟಿತೆಂದು ಶಿ ಯುತ್ತದೆ. ಈ ಅವಶೇಷಗಳು ಹೆಚ್ಚಾ ಗಿ. ದಕ್ಷಿ ಇದ ದ್ವೀಪಗಳಲ್ಲಿ ಕಾಣಿಸುತ್ತವೆ. ಮಾಲದೀವು. ಜನರಲ್ಲಿ ಹಲವು ರಕ್ತಗಳ ಸಮ್ಮಿಳನ ಕಾಣಿಸುತ್ತದೆ. ಸಿಂಹಳಕ್ಕೆ ಸಮೀಪ ವಾದ ದ್ವೀಪಗಳಲ್ಲಿ ಸಿಂಹಳ ರಕ್ತ ಧಾರಾಳ ವಾಗಿದೆ. ಉಳಿದ ದ್ವೀಪಗಳಲ್ಲಿ ಅರಬ ರಕ್ತದ ಮಿಶ್ರಣವುಂಟು. ಉತ್ತರದ ಸಾಹಸಿ ಜನ ಭಾರ ತಕ್ಕೆ ಹೋಗಿ ಅಲ್ಲಿನ ಕನೈಯರನ್ನು ಮದುವೆ ಡ್‌ ಬಂದು ದ್ರಾವಿಡ ರಕ್ತದ ಬೆರಕೆಯನ್ನೂ ಮಾಡಿಕೊಂಡಿದ್ದಾ* ರೆ. ಯಾವ ರಕ್ತವೇ ಸಾ ಈ ಜನ ಬಲು ಚತುರ ನಾವಿಕರು ಮತ್ತು ಮೀನು ಗಾರರು. ಆದರೆ! ಅನೇಕ ನಾವಿಕ ಜನಾಂಗ- ಗಳಂತೆ ಇವರಲ್ಲಿ ದುರಾಶೆಯಿಲ್ಲ. ನಿಜವಾಗಿ ಇಲ್ಲಿನ ವ್ಯಾಪಾರ ವ್ಯವಹಾರ ಭಾರತದಿಂದ ಬಂದ ಬೋರಾ ವ್ಯಾಪಾರಿಗಳ ಹತ್ತಿರವೇ ಇದೆ. ಇಲ್ಲಿ ಶಿಕ್ಷಣ ಸಾಕಷ್ಟು ವಿಸ್ತ ರಿಸಿದೆ. ಪ್ರತಿ ಯೊಬ್ಬ ಸುಶಿಕ್ಷಿತನೂ ಸ್ರ ಭಾಷೆ ಬಲ್ಬನಾ- ದರೂ” ತನ್ನ ದ್ವೀಪ ಭಾ ಷೆಯನ್ನು ಮರೆತಿಲ್ಲ. ಅವರ ಅನೀಕ ತಿ ತರುಣಿಯರು ಸಿಂಹಳ ಮತ್ತು ಭಾರತದಲ್ಲಿ ಶಿಕ್ಷಣ ಪಡೆದವರು. ಕೆಲ ವರ್ಷಗಳ ಓಂದೆ ಮಾಲದೀ(ವುವಿನಲ್ಲೊ ದು ರಾಜ್ಯಕ್ರಾಂತಿಯಾಯಿತು. ಸುಲಾ _ನನನ್ನು "ದ. ಚ್ಕು ತಿಗೊಳಿಸಿ ಅಮೀನ್‌ ದೀದಿ ಎಂಬನರನ್ನು ಅಧ್ಯಕ್ಷನಾಗಿ ಮಾಡಿ ಪ )ಜಾರಾಜ್ಯ ಸ್ಥಾಪಿಸ ಲಾಯಿತು. ಭಾರತದ ಅಲೀಗಡ ವಿಶ್ವವಿದ್ಯಾ- ಲಯದಲ್ಲಿ ಶಿಕ್ಷಣಹೊಂದಿದ . ಈ ರಾಜಕಾರಣಿ ತನ್ನ ಆಳಿಕೆಯಲ್ಲಿ. ಅನೇಕ ತರುಣ ತರುಣಿ ಯರನ್ನು ಸಿಂಹಳಕ್ಕೆ ಶಿಕ್ಷಣಕ್ಕಾಗಿ ಕಳಿಸಿದ. ಸುಧಾರಕ ಮನೋವೃತ್ತಿಯವನಾದ ಆತ ಹೆಂಗ ಸರ. ಗೋಷಾ ಪದ್ಧತಿಯನ್ನು ರದ್ದುಗೊಳಿಸಿದ. ಆದರೆ ದುರ್ದೈವದಿಂದ ಕೆಲ ಕಾಲದಲ್ಲೇ ಆತನ ಕೊಲೆಯಾಗಿ ಮತ್ತೆ ಸುಲ್ತಾನ ಆಳಿಕೆಯೆ ಪ್ರಾರಂಭವಾಯಿತು. ಮಾಲದೀವು - ಜನ ವೃತ್ತಿಯಿಂದ ಬೆಸ್ತ- ರಾದರೂ ಒಳ್ಳೇ ರೈತರೂ ಹೌದು. ತೆಂಗು ಅಲ್ಲಿ ಸಮೃದ್ಧಿಯಾಗಿದೆ. ಅಲ್ಲಿನ “ ತೆಂಬಿಲಿ” ತೆಂಗಿನ ಚು ತಿರುಳು ಮಾತ್ರ ವಲ ತೊಗಟಿ ಕೂಡ ಸವಿಯಾಗಿದೆ. ಬಾಳಿಹೆಣ್ಣು' ಕಿತ್ತಳೆ- ಹಣ್ಣು, ಪಪಾಯಿ, ಪರಂಗಿಹಣ್ಣು. ಧಾರಾಳ ವಾಗಿ, ಬೆಳೆಯುತ್ತ ವೆ. ಜೋಳ ಕಾಳುಗಳನ್ನೂ, ಬೆಳೆಯುತ್ತಾಕೆ. ಜನ ತುಂಬ ಶ ಶ್ರ ಮಜೀವಿಗಳು. ಮಾಲದೀವು ದಿ ಎ (ಪಗಳು ಸ ಸೃಷ್ಟಿ ಸೌಂದರ್ಯ ದಲ್ಲಿ ಜಾರು 1 ದಕ್ಷಿಣಕ್ಲ ಜತ ದ್ವಿ (ಪಗಳಲ್ಲೊ ದಾದ ಫುವಾಮುಲಕುಎನ' ಬಗ್ಗೆ ಸ ರಲ್ಲಿ ಇಬ್ನ್‌ ಬತೂತಾ ಬರೆದ ಮಾತುಗ" ಳಿಂದ ಈ 'ಕೇಖವನ್ನು ಮುಗಿಸಬಹುದು. "ಇದುದಿ ಪಗಳಲ್ಲಿ ಪರಮ ಮೋಹಕವಾ- ದದ್ದು. ಆ ಆಶ್ಚ ಕ್ಕ ವೆಂದರೆ ಇಲ್ಲಿನ ಒಂದು ಮರದ ಟೊಂಗೆಗಳನ್ನು ಹದು ನೆಲದಲ್ಲಿಯೋ ಗೋಡೆಯಲ್ಲೊ ನಟ್ಟ$ಿ ಚಿಗಿತು ತಾನೇ. ಮರ ವಾಗುತ್ತದೆ. ಳಂಬ ಇಲ್ಲಿ ಇಡೀ ವರ್ಷ ಹಣ್ಣು ಬಿಡುತ್ತದೆಂಬುದು ಜಿ ಕಂಡ ಇ ನ್ನೊಂದು ವಿಶೇಷ.' ಹ ಆಸಾ ಯಾವನಿಗೆ ಅವನು ಮೂರ್ಹ ನಿದ್ದರೂ ತಾನು ಮೂರ್ಪನೆಂಬ ಅರಿವು ಇರು ವ್ರಠದೋ ಅವನೇ ಜಗತ್ತಿನಲ್ಲಿಯ ಅತಿ ಬುದ್ಧಿ ವಂತ. ಯಾವ ಮೂರ್ಪನಿಗೆ ತನ್ನ ಮೂರ್ಪತನದ ಅರಿವು. ಇರುವುದಿಲ್ಲವೊ ಅನನೇ ಆತ [ಧಿಕ ಮೂರ್ಹ. --ಸಾಕ್ರೆ ಬಸ್‌ ೧ ಜರ್ಲಂಡಿನ ಈಶಾನ್ಯದ ಪರ್ವತಗಳ ಫ್ರ್‌ ಮರೆಯಲ್ಲಿ ಹುದುಗಿರುವ ಒಂದು ಪುಟ್ಟ ಹಳ್ಳಿಯಲ್ಲಿ ಕೆಂಪೆ ಮಾಡಿನ ಮನೆಗಳಿಂದ ನಗು ವಿನ ಅಟ್ಟಹಾಸದೊಡನೆ ಮಕ್ಕಳು ಹೊರಗೂ ಒಳಗೂ ಪುಟಿದಾಡುವುದನ್ನು ನೋಡಬಹುದು. ಈ ಒಂದೇ ಹಳ್ಳಿಯಲ್ಲಿ ಬಗೆಬಗೆಯ ಭಾಷೆಗಳಲ್ಲಿ ಮಕ್ಕಳ ಕಲೆತ ಕೇಳಿಸುತ್ತದೆ. ಮತ್ತು ಪ್ರತಿ ವರ್ಷ ಸಾವಿರಗಟ್ಟಳೆ ಪ್ರವಾಸಿಗಳು ಈ ಹಳ್ಳಿಗೆ ಭೆಚ್ಚಿ ಕೊಡುತ್ತಾರೆ. ಈ ಹಳ್ಳಿ ಭೂತದಯೆ ಮತ್ತು ಅಂತರ್‌ ರಾಷ್ಟ್ರೀಯ ಸಹಕಾರದ ಒಂದು ಅಪೂರ್ವ ತಾಯಿಗಳನ್ನು ಕಳೆದುಕೊಂಡು ನಿರ್ಗತಿಕರಾದ ಮಕ್ಕಳು ಬೀದಿಗಳಲ್ಲಿ ಅಲೆಯುತ್ತಿದ್ದಾಗ ಆ ಮಕ್ಕಳಿಗೆ ಆಶ್ರಯ ಕೊಡಲೆಂದು ಈ ಹಳ್ಳಿಯ ಸ್ಥಾಪನೆಯಾಯಿತು. ೧೯೪೬ ರಲ್ಲಿ ೨೦೦ ವಿವಿಧ ದೇಶಗಳ ತಬ್ಬಲಿ ಮಕ್ಕಳನ್ನು ತಂದು ದುಃಖ ನಿರಾಶೆಗಳ ಆಳದಿಂದ ಅವರನ್ನು ಪಾರುಮಾಡಿ ಸುಖಮಯ ಗೃಹಜೀವನಕ್ಕೆ ಮರಳಿಸುವ ಉಪ ಕ್ರಮ ಪ್ರಾರಂಭವಾಯತು. ಅಂದಿನಿಂದ ಇಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳು ಬೆಳೆದು ತಂತಮ್ಮ ದೇಶಗಳಿಗೆ ಸಾರ್ಥಕ ನಾಗರಿಕ ಜೀವನವನ್ನು ಬಾಳಲು ಮರಳಿದ್ದಾರೆ. ಒಂದೊಂದೇ ತಂಡ ೯ ಾಸಿಂ0ಗಾ 0ಸಾಸಿಿ0ಗಾ ಇರಾಂಂ07 ೪೦4 ಾಸಂ0ಗಾ ಆರಾಯ007ಗಾ ಎರಾ 001 601 ಆರಾಖರಾ ಅಂತರ್‌ ರಾಷ್ಟ್ರೀಯ ಸಹಕಾರದಲ್ಲಿ ಹೊಸದೊಂದು ಪ್ರಯೋಗ ಹಸಲೋಜಿಃ ಮಕಳ ಹಳಿ ಕಿತ [97 ಛಿ) ನಿನಿಧ ಮೂಲಗಳಿಂದ ಆ ಢಾಒಿ ಆಆ ಒಂ ರೂಂ) ಲೂಳು೨ ೦೦ ಲೂ) ಲೂಕ ಲೂಕ ಬ ಲೂಂಾಜಿ ಪ್ರಯೋಗವಾಗಿದೆ. ಇಲ್ಲಿ ಪೋಲಂಡ್‌, ಗ್ರೀಸ್‌ ಇಟರಿ, ಹಂಗೇರಿ, ಫ್ರಾನ್ಸ್‌, ಥಿನ ಸ ಆಸ್ಥಿಯ, ಜರ್ಮನಿ, ಸ್ವಿಜರ್ಲಂಡ್‌ಗಳಿಂದ ಬಂದ ಸುಮಾರು ೨೨೦ ಮಕ್ಕಳು ವಾಸಿಸುತ್ತಾ ರೆ. ಎವಿಧ ರಾಖ್ಟ್ರ ಯರು ಜಡ ಬಾಳಲು ಅವಶ್ಶ ವಾದ ಉಹನೆಯಲ್ಲೂ, ಸಂಗಡವೇ ಬಾಳು ವೆಗೆ ಜ್‌ ಉದ್ಯೋಗಗಳಲ್ಲೂ ಇಲ್ಲಿ ೫ ರಿಂದ ೧೮ ವರ್ಷಗಳ ವರೆಗಿನ ಮಕ ಳನ್ನು ತರ ಬೇತುಗೊಳಿಸಲಾಗುತ್ತದೆ. ಅದು ೧೯೪೬ ರಲ್ಲಿ ಪ್ರಾರಂಭವಾಯಿತು. ಯುದ್ದೋಡ್ಧಸ್ತ ಯುರೋಿನಲ್ಲೆ ಲ್ಲ ತಂದೆ ೧೪ ಹೊರಟಿ ಹೋದಂತೆ ಹೊಸ ಮಕ್ಕ ಳು ಅವರ ಸ್ಭ ಳಕ್ಕೈ ಬಂದಿದ್ದಾರೆ. ಇಂದು ಯುದ್ಧ ದಿಂದ ತಬ್ಬ ಬ ಮಕ್ಕ ಛಿಲ್ಲದಿದ್ದ ರೂ ಡಾಬು ಸುಮಾರು ಜು ಮಕ್ಕ ಳು ಅಂತರ್‌ರಾಷ್ಟ್ರ ಯ ಸಹಜೀವನಕ್ಕೆ 13 ಇಲ್ಲಿದ್ದಾರೆ. ಅವರು ಈ ಹಳ್ಳಿಗೆ “ಪೆಸ್ಟಲೋಜಿ” ಎಂದು ಹೆಸರಿಟ್ಟಿದ್ದಾರೆ. ೧೮ ನೇ ಶತಮಾನದಲ್ಲಿ ಸ್ವಿಜ ರ್ಲಂಡಿನಲ್ಲಾದ ಯುದ್ಧದಲ್ಲಿ ನಿರ್ಗತಿಕರಾದ ಮಕ್ಕಳನ್ನು ಕರೆತಂದು, ಸಲಹಿ ಅವರಿಗೆ ಶಿಕ್ಷಣ ವಿತ್ತ ದಯಾಳು ಶಿಕ್ಷಣಜ್ಞ ಜಾನ್‌ ಹೈನ್‌ರಿಕ್‌ ಪೆಸ್ಟಲೋಜಿಯ ಜ್ಞಾಪಕಾರ್ಥವಾಗಿ ಈ ಹೆಸರ ಪೆಸ್ಟಲೋಜಿ: ಮಕ್ಕಳ ಹಳ್ಳಿ. ೧೫ ನ್ನಿಡಲಾಗಿದೆ. ಪೆಸ್ಟಲೋಜಿಯ ವೈಶಿಷ್ಟ್ಯವೆಂದರೆ ಅದು ಬಾರ್ಸ್ಟ್ಪಲ್‌ ಸ್ಕೂಲಿನ ಹಾಗೆ ಉಡಾಳ ಮಕ್ಕಳ ಸಂಸ್ಥೆಯಲ್ಲ. ಅಣ್ಣತಮ್ಮ ಅಕ್ಕತಂಗಿ ತಂದೆ- ತಾಯಿಗಳಿಂದೊಡಗೂಡಿದ ಗೃಹ್ಯವಾತಾವರಣ ದಲ್ಲೇ ಮಕ್ಕಳು ಬೆಳೆಯಬೇಕೆಂಬುದು ಅದರ ಧ್ಯೇಯ. ಅದಕ್ಕಾಗಿ ಅವರನ್ನು ರಾಷ್ಟ್ರವಾರು ವಿಂಗಡಿಸಿ ಆಯಾ ರಾಷ್ಟ್ರದವರೇ ಆದ “ಗೃಹ ಪಿತ” ಮತ್ತು “ಗೃಹ ಮಾತೆ” ಯರ ಸಂಗಡ ಬೇರೆಬೇರೆ. ಮನೆಗಳಲ್ಲಿ ಸಾಕುತ್ತಾರೆ. ಈ ಮಾತಾಪಿತೃ” ಗಳು ಹೆಚ್ಚಾಗಿ ಮದುವೆ ಯಾಗಿ ಸ್ವಂತ ಮಕ್ಕಳಿರುವ ದಂಪತಿಗಳೇ ಇರುತ್ತಾರೆ. ಪೆಸ್ಟಲೋಜಿ ಮಕ್ಕಳಿಗೆ ಅವರ ಭಾಷೆಯಲ್ಲೆ (..- ಹೆಚ್ಚಾಗಿ ಅವರವರ ದೇಶದ ಶಿಕ್ಷಣ ಪ್ರಣಾಳಿಯನ್ನನುಸರಿಸಿಯೆ-- ಶಿಕ್ಷಣ ಕೊಟ್ಟು ಪ್ರಬುದ್ಧಾವಸ್ಥೆಗೆ ಬಂದ ನಂತರ ಸ್ವದೇಶದಲ್ಲೆ ನೆಲಸುವುದಕ್ಕೆ ಅನುಕೂಲ ಮಾಡಿ ಕೊಡಲಾಗುತ್ತದೆ. ಅಡಿಗೆ ಒಂದೇ ಕಡೆ ಮಾಡಿದರೂ ಊಟ ಪ್ರತ್ಯೇಕ ಪ್ರತ್ಯೇಕ ಮನೆಗಳಲ್ಲೇ ಆಗುತ್ತದೆ. ಆಯಾ ರಾಖ್ಯ ಬ ರುಚಿಗಳಿಗನ ುಸಾರವಾಗಿ ಮಸಾಲೆಗಳನ್ನು ಸೇರಿಸಿಕೊಳ್ಳುವ ಅವಕಾಶ ಎರುತ್ತದೆ. ಪೆಸ್ಟಲೋಜಿಯ ಮನೆಗಳಲ್ಲಿ ಹಾಸ್ಟೆಲುಗಳ- ಬ್ಲಿರುವಂಥ ಕಡು ಶಿಸ್ತಾಗಲಿ, ಆಸ್ಪ ಮಕ್ಕಳ ಸಂಸ್ಥೆ ಗಳಲ್ಲಿರುವಂಥ : ಕಲಂಕವಾಗಲಿ ರೈಲ ಶಿಕ್ಷೆಯಾಗಲಿ ಇಲ್ಲದಿರುವುದರಿಂದ ಮಕ್ಳಿಗೆ ತಾವು ತಬ್ಬಲಿಗಳೆಂಬ ಭಾವನೆಯೆ ಮೆ ಗೃಹ ಮಾತಾಪಿತೃ ಗಳ ಮಕ್ಕಳೊಡನೆ ತಾವೂ ಸಹ ಅವರು ದುಡಿಯುತಾ ಕೆ. ಸುಖಪಡುತ್ತಾರೆ. ಎ ಪೆಸ್ಟಲೋಜಿ ಗ್ರಾಮದ ಪ್ರವರ್ತಕ ಜೂರಿ- ಚ್‌ನ ಪತ್ರಿಕಾ ಸತವ ವಾಲ್ಪರ್‌ ಕೋ- ಬರ್ಟ್‌ ಕೋರ್ಟಿ. ನಿಷ್ಟಾಪ ಮಕ್ಕ ಳು ಯುದ ದಿಂದ ದಿಕ್ಕೇಡಿಗಳಾಗಿ ಅಲೆಯುವುದನ್ನು ನೋಡಿ ಹೈದಯ ಕರಗಿದ ಅವನು ಬೆಳಕುಳ್ಳ ಭವಿಷ್ಯ ವನ್ನು ಈ ಮಕ್ಕಳಿಗೊದಗಿಸುವ ಹಂಬಲದಿಂದ ತನ್ನನಾಡವರಿಗೆ ಬಿನ್ನಹ ಮಾಡಿಕೊಂಡ. ಸ್ವಿಜ- ರ್ಲಂಡಿನ ಮಕ್ಕಳು ಇದಕ್ಕೆ ನೆರವಾದ ರೀತಿ ಪ್ರಶಂಸಾರ್ಹವಾಗಿತ್ತು. ಅವರು ರಸ್ತೆಗಳಲ್ಲಿ ಬ್ಯಾಜುಗಳನ್ನು ಮಾರಿ, *ಕಾರುಗಳನ್ನು ಪಾಲೀಸು ಮಾಡಿ, ವಿವಿಧ ವಿನೋದಗಳನ್ನೇೇ ರ್ಪಡಿಸಿ ಹಣ ಸಂಪಾದಿಸಿ ಕೊಟ್ಟಿರು. ೪೦ ದೇಶ ಗಳಿಂದ ಖಾಸಗಿ ಜನರು ಧನಸ ಹ್‌ ಕಳಿಸಿ ದರು. ಹನ್ನೊಂದು ಲಕ್ಷ ರೂಪಾಯಿ ಸಂಗ್ರಹ ವಾಯಿತು. ಆಲ್ಸ್ಸ್‌ ಪರ್ವತದ ತಪ್ಪಲಿನ ಕಾನ್‌ಸ್ಪೆನ್ಸ್‌ ಸರೋವರ ಸಮೀಪದಲ್ಲಿರುವ ಟ್ರ್ಯೋಜೆನ್‌ ಪಟ್ಟ ಣದ ನಗರ ಏತರು ಏಕವಾಕ್ಯತೆಯಿಂದ ಮಕ್ಕಳ ಗ್ರಾಮಕ್ಕಾಗಿ ೧೧ ಏಕರೆ ಭೂಮಿಯನ್ನು ಧರ್ಮಾರ್ಥವಾಗಿ' ದಾನ ಮಾಡಿದರು. ಮನೆ ಗಳನ್ನು ಕಟ್ಟಲು ೧೭ ರಾಷ್ಟ್ರಗಳಿಂದ ಸ್ವಯಂ ಸೇವಕರು ಬಂದರು. ಜೂರಿಚ್‌ ನಗರದವರು ಒಂದು ಮನೆಯನ್ನು ಕಟ್ಟಿ ಕೊಟ್ಟಿರು; ಬಾಸೆಲ್‌ ನವರು ಇನ್ನೊ ೦ದನ್ನು. ಸ್ವಿಜರ್ಲಂಡಿನ ಒಬ್ಬ ಶಿಲ್ಪಿ ನಕ್ಷೆಗಳನ್ನು ತಯಾರಿಸಿಕೊಟ್ಟ, ಇಂಗ್ಲ ೦ಡಿ ಜ್ಯ ಸಹಿ ಬಂದವು, ಪಾಲಿಸಾ' ನದಿಂ ೦ಂದ ಜೇನು ಬಂತು, ಪೋಲಂಡು ಕಲ್ಲಿದ್ದಲಿ ಕೊಟ್ಟಿತು. . ೧೯೪೬ ಮುಗಿಯುವುದರೊಳಗೆ ಪ್ರಥಮ ಮನೆ ಮುಗಿದು ಫ್ರಾನ್ಸಿನ ನಿರಾಶ್ರಿತ ಮಕ್ಕಳಿಗೆ ಆ ಶ್ರಯಕೊಡಲಾಯಿತು. ಬಂಡ ಮನೆ ದ್ರ ವಾದಂತೆ ಒಂದೊಂದೇ ದೇಶದ ಆರಿಸಿದ ಮಕ ಟಳನ್ನು ಕೆಡ್‌ಕ್ರಾಸ್‌ ಸಂಸ್ಥೆ ಕಳಿಸಿತು. ಮಕ್ಕಳ ಮನಸಿನ. ಒಡೆದ ಕನ್ನಡಿಯನ್ನು ಬೆಸೆಯುವ ಪ ್ತ್ರಯತ್ನ ಹೀಗೆ ಧಾ ಬ ಪ್ರಥಮತಃ ಸ ಸುಲಭವಾಗಿರಲಿಲ್ಲ. ಹಲ ಜರ್ಜ್ಷಗಳವ ಜೀವನದ ಭದ್ರ ತೆಯನ್ನೇ ಅ ೧೬ ಯದ ಮಕ್ಕಳು ಬಹಳ ದಿನ ತಮಗೆ ಬೇಕಾದು ದನ್ನು ಕದ್ದು " ಬರಲಿರುವ ಕೆಟ್ಟ ದಿನ” ಗಳಿ ಗಾಗಿ ಅಡಗಿಸಿಡುತ್ತಿದ್ದರು. ಆಕ್ರಮಿತ ದೇಶಗ ಛಲ್ಲಿ ಕೂಟಿಯೋಧರ ಚಟುವಟಿಕೆಗಳನ್ನರಿತಿದ್ದ ಅವರು ಸೇತುವೆಗಳನ್ನು ಮದ್ದಿನಿಂದ ಸುಟ್ಟು ಬಿಟ್ಟು ಆಟವಾಡುತ್ತಿದ್ದು ದುಂಟು, ಒಂದು ಸಲ ನಿರ್ಗತಿಕ ಜರ್ಮನ್‌ ಮಕ್ಕಳು ನೆಕೆಯ ಮನೆ ಯಲ್ಲಿ ನೆಲಸಿದಾಗ ಈಚೆ ಮನೆಯ ಪೋಲಿಶ್‌ ಮಕ್ಕಳು ಆ ಮನೆಗೆ ಬೆಂಕಿ ಹಚ್ಚೆಲು ಹೋದರು, --ಅಷ್ಟು ಪ್ರಬಲವಾಗಿತ್ತು ಪೋಲಂಡಿನವರಲ್ಲಿ ಜರ್ಮನರ ಮೇಲಿನ ದ್ವೇಷ. ಆದರೆ ಬರಬರುತ್ತ ತಮಗೆ ದೊರೆತದ್ದು ನಿಜ ವಾಗಿದೆ, ತಮ್ಮ ಬಾಳು ಇಲ್ಲಿ ಸುರಕ್ಷಿತ ಎಂದು ಮನವರಿಕೆಯಾಗಿ ಈ ಮಕ್ಕಳು ತಮ್ಮ ಚಾಳಿಗಳನ್ನು ಬಿಟ್ಟು ಸಂಭಾವಿತರಾದರು. ವಿವಿಧ ಜನಾಂಗಗಳ ಮಕ್ಕಳು ನೆರೆಹೊರೆಯವ ರಾಗಿ ಮಿತ್ರರಾಗಿ ಬಾಳಲು ಕಲಿತರು. ಪರಸ್ಪರ ಸಂಭಾಷಣೆಗೆ ಅವರು ಆ ಪ್ರದೇಶದ ಜನರ ಭಾಷೆಯಾದ-- ಜರ್ಮನನ್ನೇ ಉಪಯೋಗಿಸು ತ್ತಾರೆ. ಇಂದು ಇಲ್ಲಿ ಬರುವ ಮಕ್ಕಳು ಯುದ್ಧದಿಂದ ಗಾಯಗೊಂಡ ಮನಸ್ಸಿನವರಾಗಿಲ್ಲ. ಆ ಕಲೆಗ ಕಸ್ತೂರಿ, ಅಗಸ್ಟ್‌ ೧೯೬೧ ಳೆಲ್ಲ ಮಾಯ್ಕಿವೆ. ಅವರು ಹೆಚ್ಚು ಶಾಂತರೂ: ಧೈೇಯಯುಕ್ತರೂ ಆಗಿದ್ದಾರೆ. ಬೆಳಗ್ಗೆ ಅವರು ತಂತಮ್ಮ ಮನೆಗಳಲ್ಲೇ ಅಕ್ಷರ ವಿದ್ಯಾಭ್ಯಾಸ ಮಾಡುತ್ತಾರೆ. ಸಂಜೆ ಕಾರಖಾನೆಯಲ್ಲಿ, ಅನಂ- ತರ ತೋಟದಲ್ಲಿ ವಿವಿಧ ರಾಷ್ಟ್ರೀಯರು ಒಟ್ಟಾ- ಗುತ್ತಾರೆ. ಪೆಸ್ಟಲೋಜಿಯ ಪ್ರತಿಯೊಂದು ಮಗುವೂ ಒಂದು ಉದ್ಯೋಗ ಕಲಿಯಬೇಕಾಗು ತ್ತದೆ. ಸಂಗೀತ, ಆಟ, ನಾಟಕ, ಶಲೆ, ಕೈಗಾ- ರಿಕೆಗಳ ಅಂತರ್‌ರಾಷ್ಟ್ರೀಯ “ಭಾಷೆ'ಯನ್ನವರು. ಅಭ್ಯಸಿಸುತ್ತಾರೆ. ನೆರೆಯ ಟ್ರೋಜೆನ್‌ ಪಟ್ಟಣದ. ಶಾಲೆಗಳಲ್ಲೂ ಅವರು ಪಾಠ ಹೇಳಿಸಿಕೊಳ್ಳುವು ದುಂಟು. ತಮ್ಮ ಆರಿಸಿದ ಉದ್ಯೋಗದಲ್ಲಿ ಪರಿ ೫ತಿ ಹೊಂದಿದ ಮೇಲೆ ಅವರಿಗೆ ಸ್ವದೇಶದಲ್ಲಿ ಕೆಲಸ. ದೊರಕಿಸಿ ಕೊಡುವ ವ್ಯವಸ್ಥೆಯೂ ಇದೆ. ಸ್ವಿಜರ್ಲಂಡಿನ ಈ ಮಕ್ಕಳ ಹಳ್ಳಿಯ ಯಶಸ್ಸು ಸಮಾಜ ಸೇವಕರಿಗೆ ಹೊಸ ಸ್ಫೂರ್ತಿ ಯನ್ನಿತ್ತಿದೆ. ೧೯೫೯ ರಲ್ಲಿ ಅದರ ಮಾದರಿಯಲ್ಲೇ ಇಂ ಗ್ಲಂಡಿನ ಸಸೆಕ್ಸಿನಲ್ಲಿ ಎರಡನೇ ಪೆಸ್ಟಲೋಜಿ ಗ್ರಾಮವೊಂದು ಪ್ರಾರಂಭವಾಯಿತು. “ ಒಂದು ದೀಪ ಇನ್ನೊಂದನ್ನು ಬೆಳಗುತ್ತದೆ; ತಾನು ಕುಂದುವುದೂ ಇಲ್ಲ.” 3 ಅಪಘಾತಗಳಿಗೆ ಎಲ್ಲೆಲ್ಲಿಯೂ ಮಕ್ಕಳು ತುತ್ತಾಗುವುದೇ ಜಾಸ್ತಿ. ಮಕ್ಕಳ ಬಗ್ಗೆ ವಾಹನಗಳಿಗೆ ಎಚ್ಚರಿಕೆ ಕೊಡಲು ಎಲ್ಲೆಡೆ ಬೋರ್ಡು ಹಾಕಿದ ಹಾಗೆ ಮೆಕ್ಸಿಕೊ ನಗರದ ಒಂದು ಕತ್ತರಿ ರಸ್ತೆಯಲ್ಲಿ ಮೋಹಾರು ಓಿಡಿಸುವವರನ್ನು ಕುರಿತು ಈ ಫಲಕನನ್ನು ಹಾಕಲಾಗಿತ್ತು; 4 ಸ್ಯೂಲ್‌ಕ್ಷೇತ್ರ-- ಯಾವ ಮಕ್ಕ- ಳನ್ನೂ ಕೊಲೆ ಮಾಡಬೇಡಿ! ಮರುದಿನ ಅದರ ಕೆಳಗೆ ಬಾಲ ಲಿಪಿಯಲ್ಲಿ ಈ ಕುಂಟುಪಂತಿಯೊಂದು ಬರೆಯಲ್ಪಬ್ಬಿತ್ತು: 4 ಮಾಸ್ತರರು ಬರುವವರೆಗೆ ಕಾಯಿರಿ!? ಪ್ರಥಮ ವರ್ಗದ ಭಾರತೀಯ ನಿಜ್ಞಾನ ಪದವೀಧರರು ನಿದೇಶಗಳಲ್ಲಿ ವಸತಿ ಮಾಡುತ್ತಿರುವಾಗ ಪಳಗಿದ ಪಾ ತದಲ್ಲಿ ನಿಜ್ಞಾನಿಯೊಬ್ಬ ಭಾರ ಭಾರತೀಯನಾದ ಬಿಟಶ್‌ ಗ್‌ ರಲ್ಲಿ ಬ್ರಿಟನ್ನಿನ “ಕ್ಯಾಶನಲಿಸ್ಟ್‌' ಪತ್ರಿಕೆ ಯಲ್ಲಿ ಒಂದು ಲೇಖಪ್ರ ಕಟವಾಯಿತು. ಅದರಲ್ಲಿ ಲೇಖಕ ಇಂಗ್ಲಂಡನ್ನು “ಶುದ್ಧ ಗುಲಾಮ ರಾಷ್ಟ್ರ' ಎಂದು ಬಂಡಿಸಿದ್ದ. ಅನಂತರ ಆತ ಜಗತ್ತಿನ ಸುತ್ತೆಲ್ಲ ಕಣ್ಣು ಹಾಯಿ]. ನಿಜವಾದ “ಸ್ವತಂತ್ರ' ರಾಷ್ಟ್ರವೆಲ್ಲಿದೆ ಎಂದು ಚರ್ಚಿಸಿದ್ದ. ಜಕುಪುರೂ ಅಷ್ಟು ಸ್ವತಂತ್ರವಾಗಿದ್ದಂತೆ ಅವನಿಗೆ ಅನಿಸಲಿಲ್ಲ. ಮಾನಸಿಕವಾಗಿ, ಬೌದ್ಧಿ ಕವಾಗಿ, ಭೌತಿಕವಾಗಿ ನಿಜವಾದ ಸ್ವಾತಂತ್ರ್ಯವುಳ್ಳ ದೇಶವೆಂದರೆ ಭಾರತ ಮಾತ್ರ--- ಎಂಬ ತೀರ್ಮಾನಕ್ಕೆ ಆತ ಬಂದಿದ್ದ. ನಗ ಆತ ತನ್ನ ಮಾತೃ ಗು? ಯಾಗಿದ್ದ ಬಿ ಪ್ರ ಟಿನನ್ನು ತೊರೆದು ಭಾರತಕ್ಕೆ ಹೋಗಲು ನಿಶ್ಚ ಯ ಮಾಡಿದ_ ಮತ್ತು ಸಾಧ್ಯ ವಾದಕೆ ಸತ್‌ ನಾಗರಿಕನಾಗಿ ಜಾ ುವ ಅಪೇಕ್ಷೆಯನ್ನು ಬಹಿರಂಗಪಡಿಸಿದ. ಈ ಲೇಖಕ ಸ ಸಾಮಾನ್ಯನಾಗಿರಲಿಲ್ಲ. ಜಗತ್ತಿನ ಪ್ರಥಮ ವರ್ಗದ ವಿಜಾ ತನಿಗಳ ಸಾಲಿನಲ್ಲಿ ಸೇರಿದ ಪ್ರೊಫೆಸರ್‌ ಜೆ. ಬಿ. ಎ ಹ್ಯಾಲ್ಮೇನರು ಅದೇ ವರ್ಷ ಭಾರತಕ್ಕೆ ಬಂದು ಕಲಕತ್ತೆ ಯಲ್ಲಿ ನೆಲಸಿ ನು ಅಪೇಶ್ವ್ಷೆಯ ನ್ನು ಪೂರ್ತಿ ಮಾಡಿಕೆೊಂಡರು. ಕಲಕತ್ತ ಯಲ್ಲಿಪ್ಪೆ ಪ್ರೊಫೆಸರ್‌ ಮಹಾಲನೊಬೀಸರ ಅಂಕಿ- ಸಂಸ ಶಸ್ತ್ರ ಸಂಸ್ಥೆ ಗೆ ಅವರು ಸೇರಿದಾಗ ಭಾರತವೆ ಅನೇಕ ವಿಷ ಯಗಳಲ್ಲಿ ಅಪ್ರತಿಮ ನಾದ ಒಬ್ಬ ನಾಗರಿಕನನ್ನು ಸಂಕರ? ಯಿತು. ಕೊ 5-3 ೬- ೧೭ ಶ್ಬಾತ್ಯ 2 ಆಶ್ರಯ ಹೊಂದಿದ್ದಾರೆ ಜಾನಿ ಪಾವೆಂ ಪ್ರೊಫೆಸ ರ್‌ ಹ್ಯಾಲ್ಡೇನರು ಜೀವಶಾಸ್ತ್ರ ದಲ್ಲಿ ಅಪೂರ್ವ ಪ್ರತಿಭೆಯ ವ್ಯಕ್ತಿ: ಅವರು ಸಂಶೋ ಧನೆಗಳನ್ನು ಸ ಬರೆದ ವೈಜ್ಞಾನಿಕ ಲೇಖಗಳ ಸಂಖ್ಯೆ ಇನ್ನೂರು ಮೀರಿದೆ. ಪ್ರತಿಭಾಶಾಲಿ ವಿಜ್ಞಾನಿಗಳೂ ಜನಪ್ರಿಯ ವೈಜ್ಞಾನಿಕ ಲೇಖ ಕರೂ ಏಕಕಾಲದಲ್ಲಿ ಆಗಿರುವ ವ್ಯಕ್ತಿಗಳು ಇಲ್ಲ ವೆನ್ನು ವಷ್ಟು ವಿರಳರು; ಪ್ರೊಫೆಸರ್‌ ಹ್ಯಾಲ್ಡೆ(- ಸ ಅಂಥವರಲ್ಲೊಬ್ಬ ತ ಅವರು ಬರೆದ ಸ್ಮಳಗಳ ಸಂಖ್ಯೆ ನ ಪ್ಪತ್ತಕ್ಕೂ ಮೀರಿದೆ. ಹ ಜಟಿಲ ಸಮಸ್ಯೆಗಳನ್ನು ತಾಂತ್ರಿಕ ಭಾಷೆಯಲ್ಲಿ ಎಷ್ಟು ಸೂಕ್ಷ ಬಾಗಿ ಹ ಬಲ್ಲರೋ ಅಷ್ಟೇ ನಿರಾಯಾಸವಾಗಿ ಅವರು ವಿಜ್ಞಾನ ವಿಷಯಗಳನ್ನು ತಿಳಿಯಾದ ಮಾತಿನಲ್ಲಿ ವಿವರಿಸಬಲ್ಲರು. ಅವರು ಸರಳ ಕೈರಿಯಲ್ಲಿ ಎಷ್ಟು ಎತ್ತಿ, ದ ಕೈಯೆಂದರೆ ಮಕ್ಕ ಛಿಗಾಗಿ ಕಥೆ ಗಳನ್ನೂ ಬರೆದಿದ್ದಾರೆ. ಪ್ರೊಫೆಸರ್‌ ಹ್ಯಾಲ್ಡೇನರ ಪ್ರತಿಭೆ ಎಷ್ಟು ಬಹುಮುಖವಾದುದೆಂದಕೆ ಅವರು ಬರೆದ ಲೇಖ ಗಳು ಅವರ ವಿಶೇಷ ಅಭ್ಯಾಸ ವಿಷಯವಾದ ಜೀವಶಾಸ್ತ್ರ ಮತ್ತು ಅದರ ಅಂಗಗಳಿಗಷ್ಟೇ ಅಲ್ಲ ಗಣಕ, ಭಾತಶಾಸ್ತ್ರ ಮೊದಲಾದ ಹಲವು ವಿಜಾ ತನಗಳಿಗೆ ಸ ಸಂಬಂಧಟ್ಟಿವೆ. ಆದರೆ ಅವರ ಎಿಜ್ಞಾನಕ್ಕಿ ಂತಲೂ ಸ ಕಸ್ಕವಾಗಿರುವುದು ಅವರ ಜೀವನ. ಪ್ರೊ. ಜಾನ್‌ ಬರ್ಡನ್‌ ಸ್ಕಾಂಡರ್‌ಸನ್‌ ತ ಕಸ್ತೂರಿ, ಆಗಸ್ಟ್‌ ೧೯೬೧ ಹ್ಯಾಲ್ಡೇನರು ೧೮೯೨ ನವಂಬರದಲ್ಲಿ ಇಂಗ್ಲಂಡಿ ನಲ್ಲಿ ಹುಟ್ಟಿದರು. ಅವರ ತಂದೆ ಪ್ರೊ. ಜೆ. ಎಸ್‌. ಹ್ಯಾಲ್ಡೇನರು. ಶರೀರ. ಶಾಸ್ತ್ರದ ಪ್ರಮುಖ ಪಂಡಿತರಾಗಿದ್ದರು. ತಂಡೆ ಹ್ಯಾಲ್ಡೆ(ನರಿಂದಲೇ ಮಗ ಹ್ಯಾಲ್ಡೇನರು ತಮ್ಮ ಅನೇಕ ವೈಶಿಷ್ಟ್ಯಗ ಳನ್ನು ಪಡೆದಿದ್ದಾರೆನ್ನಬಹುದು. ಯಾವುದನ್ನೂ ಪರೀಕ್ಷಿಸದೆ ಒಪ್ಪಿ ಕೊಳ್ಳೆದ ಮಗ ಹ್ಯಾಲ್ಡೇನರು ಯಾವುದಾದರೂ ವಿಷಯದಲ್ಲಿ ಸಂಶಯ ಬಂದರೆ “ ನಾಯಿಯ ಮೇಲೆ ಪ್ರಯೋಗ ಮಾಡಿ ನೋ- ಡುವಾ” ಎಂದು ಹೇಳು ತ್ತಿ ರುತ್ತಾರೆ.. ಈ "ನಾಯಿ” ಮತ್ತಾರೂ ಆಗಿರದೆ ಸ್ವತಃ ಜೆ. ಬಿ. ಎಸ್‌. ರೇ ಆಗಿರು- ವ್ರದು ಹೆಚ್ಚು. ಅವರು ಅನೇಕ ಅಪಾಯಕರ ಪ್ರ ಯೊಗಗಳ ನ್ನ್ನ ತಮ್ಮ ಮೇಲೆಯೆ ಮಾಡಿಕೊಂಡು ಜನ ಸಾಮಾನ್ಯಕ್ಕೆ ಉಪ- ಕಾರ ಮಾಡಿದ್ದಾರೆ. "ನಾಯಿಯ? ಮೇಲೆ ಪ್ರಯೋಗ ಮಾಡುವು ದನ್ನು ಅವರ ತಂದೆಯೆ ಅವರಿಗೆ. ಕಲಿಸಿದರು. ಹ್ಯಾಲ್ನನರು ಮೂರು ವರ್ಷದ ಮಗುವಾಗಿ ದ್ದಾಗ ಅವರ ತಂದೆ ರಕ್ತದ ಬಗ್ಗೆ ಸಂಶೋಧನೆ ಮಾಡುವುದಕ್ಕಾಗಿ ಅವರ ರಕ್ತವನ್ನೇ ತೆಗೆದು ಕೊಂಡು ವಿಶ್ಲೇಷಿಸುತ್ತಿದ್ದರು. ಮಗನಿಗೆ ಎಂಟು ವರ್ಷವಾಗಿದ್ದಾಗ ದೇಶದ ತಳ್ಲಿದ್ದಲಿ ಗಣಿಗಳ- ಲಿನ ಹೊಲಸು ಅನಿಲಗಳಿಂದ ಕೆಲಸಗಾರರ ಮೇಲಾಗುವ ಪರಿಣಾಮವನ್ನು ಅಭ್ಯಸಿಸುತ್ತಿದ್ದ ತಂದೆ ಹ್ಯಾಲ್ಹೇನರು ಅವರನ್ನು ಒಂದು ಬಕೀಟಿ ನಲ್ಲಿ ಕಲ್ಲಿದ್ದಲ ಗಣಿಯೊಳಗಿಳಿಸಿ ಅದರ ಛತ್ತಿನೆ ಹತ್ತಿರ ನಿಂತು ಕವಿತಾಪಠನ ಮಾಡಲು ಹೇಳಿ ದರು. ಆಗಲೇ ಕಾವ್ಯನಾಟಕಗಳನ್ನು ಸಾಕಷ್ಟು ನ ಅರಗಿಸಿಕೊಂಡಿದ್ದ ಹುಡುಗ ಶೇಕ್ಸ್‌ಪಿಯರನ " ಜೂಲಿಯಸ್‌ ಸೀಜರ್‌” ನಾಟಕದಿಂದ ಮಾರ್ಕ್‌ ಆಂಥನಿಯ ಭಾಷಣದ ಪಂಕ್ತಿಗಳನು ಉಚ್ಚರಿಸತೊಡಗಿದರು. " ಆದರೆ 7716 ೮೪116 (13೩! 1700 60 (೩ನೇ ಪಂಕ್ತಿ) ಎಂಬಲ್ಲಿಗೆ ಬರುವ ಹೊತ್ತಿಗೆ ನಾನು ಮೂರ್ಛೆ ಹೋದೆ. ಇದರಿಂದ ನನಗೆ 81 64/30 ಬಗ್ಗೆ ತುಂಬ ತಿಳಿವಳಿಕೆ. ಬಂತು? ಎನ್ನುತ್ತಾರವರು. ಆ- ದರೆ ಈ ಪರಿಶೀಲನೆಯ ಫಲವಾಗಿ ಜಗತ್ತಿನ ಗಣಿ. *ೆಲಸಗಾರರೆ- ಲ್ಲರೂ ಯಣಿಯಾಗಿರ ಬೇಕಾದ ಗಣಿ ಸುಧಾ ರಣೆಗಳಾದವು. ಮಗನ ಹದಿಮೂರ ನೇ ವಯಸ್ಸಿನಲ್ಲಿ ತಂದೆ ಹ್ಯಾಲ್ಡೇನರು, ಯಾರು ಬೇಕಾದರೂ ತರಬೇತಿ ಯಿಲ್ಲದೆ. ೪೦ ಅಡಿಯ ವರೆಗೆ ಸಮುದ್ರದಲ್ಲಿ ಮುಳುಗು ಹಾಕಬಲ್ಲ ರು. ಎಂದು ಸಾಧಿಸಿ, ನಾವಿಕರಿಗೆ ಸುದೀರ್ಫ್ಥ ತರಬೇತಿ ಕೊಡುತ್ತಿದ್ದ ಬ್ರಿಟಿಶ್‌ ನೌಕಾಪಡೆಯೊಡನೆ ವಿವಾದ ಹೂಡಿ, ಕ ತಗೊಳ್ಳಿ, ಈತ ನನ್ನ ಮಗ. ಅವನನ್ನು ಸಮು ದ್ರಕ್ಕೆ ಒಗೆಯಿರಿ” ಎಂದು ಛಲ ಹೂಡಿದರು. ಒಗೆದದ್ದೂ ಆಯಿತು. ': "ನಾನು 'ತಳವ ನ್ನೇನೋ ಕಂಡೆ. ಆದರೆ ಮುಳುಗುವ ಸೂಟು ನನಗೆ ತೀರ ದೊಡ್ಡದಾದ್ಮರಿಂದ ಒಳಗೆ ನೀರು ಹೊಕ್ಕು ತುಂಬಿಬಿಟ್ಟಿತು ಎಂದು ಆ ಮೇಲೆ ಈ ಮಾನವ "ನಾಯಿ' ಹೇಳಿತು. ಬಾಯಿಯ ಹದುರ್ಗಂಥಪ.ಸ್ತ್ವು ಕಾಲೇಟಿಸಿಂದ ತೊಲಗಿಸಿರಿ ಅದರೊಂದಿಗೆ ದಿನವಿಡೀ ದಂತಕ್ಷಯವನ್ನು ಇದಿರಿಸಿರಿ ವಿಕೆಂದೆರೆ : ಕಾಲ್ಗೇಟ್‌ ಡೆಂಟಲ್‌ ಕ್ರೀಮ್‌ನೊಂದಿಗೆ ಒ ಹಲ್ಲುಜ್ಜುವುದರಿಂದೆ ಬಾಯಿಯಲ್ಲಿ ದುರ್ಗಂಧವನ್ನುಂಟು ಮಾಡುವ ಹಾಗೂ ಹಲ್ಲುಗಳನ್ನು ಶ್ಷಯಿಸುವ ಶೇಕಡ 85ರಷ್ಟು ಕ್ರಿಮಿಗಳು ನಾಶವಾಗುತ್ತವೆ. ಊಟವಾದೊಡನೆ ಕಾಲೇಓನಿಂದ ಹಲ್ಲುಜ್ಜು ವುದರಿಂದೆ ದೆಂತ- ಮಂಜನಗಳ ಇತಿಹಾಸದಲ್ಲೇ ಹಿಂದೆಂದೂ ಆಗದಷ್ಟು ಆಧಿಕ ಜನರ ದಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗುತ್ತದೆ. ಇದಲ್ಲದೆ,ಕಾಲ್ಲೇಓನಿಂದ 10ರಲ್ಲಿ 7 ಸಂದರ್ಭ ಗಳಲ್ಲಿ ಬಾಯಿಯ ದುರ್ಗಂಧವು ಕೂಡಲೇ ನಿವಾರಿಸಲ್ಪಡುತ್ತದೆ. ಈ ಎರಡು ಪ್ರಮಾಣಗಳನ್ನು ಕಾಲ್ಗೇಏ” ವೈಜ್ಞಾನಿಕ ಪರೀ" ಕ್ಷೆಗಳ ಮುಖೆನ ಸಿದ್ಧಗೊಳಿಸಿರುತ್ತದೆ. ಕಾಲ್ಗೇಔಗೆ ಮಾತ್ರ ಈ ಪ್ರಮಾಣವಿದೆ | ಊಟವಾದ. ಮೇಲೆ ಬರೇ ಬಾಯಿ ಮುಕ್ಕಳಿಸುವುದೆರಿಂದ ಪ್ರಯೋಜನವಾಗಲಾರದು- ಪ್ರತಿ ಊಟದ ಮೆ! ತನುರಿಮ್ಮ ಹಲ್ಲುಗಳನ್ನು ಕಾಲ್ಗೇಓನಿಂದೆ ಉಜ್ಜಿಕಿ, 6ದರ ಪ್ರಬಲಪ ಸಂದು ಸಂದುಗಳಿಗೆ ಒಳನುಗ್ಗುವ ನೊರೆಯು ಅಗೋಚರವಾದ ಹಲ್ಲುಗಳ ನಡುವಿನ ಸಂದುಗಳಿಗೆ ಹೊಕ್ಕಿ, ಫಿಮ್ಮ ಚಾಯಿಯ 1 ಹೆಲ್ಲುಗಳ ಶುಸುಹಿ ಗೂ ಕಾರಣವಾದ ಆ ಳೆಯುತ್ತಿರುವ ಆಹಾರ ಕಣಗಳನ್ನು ಥಿ ಗೊಳಿಸುವುದು, ಲ ಸೃಚ್ಯ: ಮಕ್ಕಳಿಗೆ ಕಾಲ್ಲೇಟಿನಿಂದ ಬ್ಹಷುರೊಳರೆ ಕುಂಬಾ ದೀರ್ಫಕಾಲ ಗಗ ಕೆಚ್ಚಿನ ಕೆಸರ ರ ಕರ ಕಾಲ್ಗೇಓನಿಂದೆ ತಪ್ಪದೆ ಪ್ರಯೋಜನಗಳನ್ನು ಹೆ ಉದ ಲು ರ್ಳ. ಬಾಯಿಯ ದುರ್ಗಂಧವು ಶಿವಾರಿಸಲ್ಪಡುತ್ತದೆ ರ್ಳಿ' ದಂತಕ್ಷಯವನ್ನು ವಿರೋಧಿಸಲಾಗುವುದು ೪” ಹಲ್ಲುಗಳು ಪರಿಶುಭ್ರವಾಗಿ ಉಳಿಯುವವು ೪ ಜಿ`೪೨90 ಧವನ್ನು ಹಾ ದಯೆ ಕಲ್ಲಾಗಳು ಶುಭ ಔಡ ಸಾತಾಗಪಾಗಾಣನ ೨೦ ಕಸ್ತೂರಿ, ಆಗಸ್ಟ್‌ ೧೯೬೧ ತಂದೆ-ಮಕ್ಕಳ ಈ ಅಪಾಯಕರ ಸ್ವಯಂ- ಪ್ರಯೋಗಕ್ಕೆ ಕಳಸವಿಟ್ಟಂತೆ, ತಂದೆ ಪುಪ್ಪುಸ ಜ್ವರದಿಂದ ಸಾಯುತ್ತಿರುವಾಗಲೂ ಅವರು ಪರ ಸ್ಪರ ರಕ್ತನಾಳಗಳನ್ನು ಜೋಡಿಸಿಕೊಂಡು ರಕ್ತ ವಿನಿಮಯದ ಪ್ರಯೋಗ ಮಾಡಿದರು! ಪ್ರಥಮ ಮಹಾಯುದ್ಧ ಪ್ರಾರಂಭವಾದಾಗ ಈಟನ್‌ನಲ್ಲಿ ಕಲಿಯುತ್ತಿದ್ದ ಜೆ. ಬಿ. ಎಸ್‌. ಹ್ಯಾಲ್ಡೇನರು ಸೈನ್ಯ ಸೇರಿ ಯುದ್ಧಕ್ಕೆ ಹೋಗಿ ಗಾಯಗೊಂಡರು. ಅನಂತರ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಅವರ ಉಜ್ವಲ ವಿದ್ಯಾರ್ಥಿ ದಶೆ ಕಳೆಯಿತು. ಕೇಂಬ್ರಿ ಜನಲ್ಲಿ ಜೀವ ರಸಾ- ಯನ ಶಾಸ್ತ್ರ (ಬಾಯೋ-ಕೆಮಿಸ್ಟ್ರಿ) ದ ರೀಡರ ರಾಗಿ ಸೇರಿದ ಅವರಿಗೆ ಬಲು ಬೇಗ ವೈಜ್ಞಾನಿಕ ಪ್ರಶಸ್ತಿ ಸಿಕ್ಕಿತು. ರಾಯಲ" ಇನ್‌ಸ್ಟಿಟ್ಯೂಟಿನಲ್ಲಿ ಶರೀರ ಶಾಸ್ತ್ರದ ಪ್ರೊಫೆಸರರಾಗಿ, ಲಂಡನ್‌ ವಿಶ್ವವಿದ್ಯಾಲಯದಲ್ಲಿ ಸಂತತಿ ಶಾಸ್ತ್ರ (ಜೆನೆ- ಟಕ್ಸ್‌) ದ ಪ್ರೊಫೆಸೆರರಾಗಿ, ಸಂತತಿ ಶಾಸ್ತ್ರ ಸಂಘದ ಅಧ್ಯಕ್ಷರಾಗಿ, ಅನೇಕ ವಿಶ್ವವಿದ್ಯಾಲಯ ಗಳ ಪ್ರಪ್ರಮುಖ ಸದಸ್ಯರಾಗಿ ಬೆಳಗಿದರು. ತಮ್ಮ ನಿರಂತರ ಶಿಕ್ಷಣ ಮತ್ತು ಸಂಶೋಧನ ಜೀವನದ ನಡುವೆಯೂ ಅವರು ತಮ್ಮ ಅಪಾಯ ಕರ ಆತ್ಮಪ್ರಯೋಗಗಳನ್ನು ಸಾಗಿಸಿಯೆ. ಇದ್ದರು. ಅವರ ಕುತೂಹಲಕ್ಕೆ ಮಿತಿಯಿಲ್ಲ. ೧೯೩೯ ರಲ್ಲಿ "ಜೆಟಿಸ್‌? ಎಂಬ ಬ್ರಿಟಿಶ್‌ ಸಬ್‌ಮೆರೀನ್‌ ಮುಳುಗಿದಾಗ ೯೧ ಜನ ಪ್ರಾಣ ನೀಗಿದರು. ಸಾಯುವಾಗ ಅವರಿಗೆ ಕಷ್ಟವಾಯಿತೆ? ಎಂಬ ಪ್ರಶ್ನೆ ಪ್ರೊಫೆಸರರನ್ನು ಪ್ರಚೋದಿಸಿತು. ಅವರು ೧೯೨ ಘನ ಅಡಿ ಅವಕಾಶವುಳ್ಳ ಒಂದು ಮೊಹರ್‌ ಬಂದ" ಪೀದಿನಲ್ಲಿ ೧೪ ತಾಸಿಗಿಂ- ತಲೂ ಹೆಚ್ಚು ಕಾಲ ಕುಳಿತು ತಮಗೆ ಆದದ್ದ ನ್ಸ್ನೆಲ್ಲ ಬರೆದುಕೊಂಡರು. ಸಬ್‌ಮೆರೀನ್‌ನಲ್ಲಿ ಸತ್ತವರು ಯಾತನೆಯಿಲ್ಲದೆ ಸತ್ತರು ಎಂದು ಅವರು ಆ ಮೇಲೆ ನಿರ್ಣಯ ಕೊಟ್ಟು ಸತ್ತವರ ಬಂಧು ಬಾಂಧವರಿಗೆ ಆ ಮಟ್ಟಿಗೆ ಸಮಾಧಾನ ವಾಗುವಂತೆ ಮಾಡಿದರು. ಯುದ್ಧದಂಥ ಅಪಾ- ಯಕರ ಸನ್ನಿವೇಶದಲ್ಲೂ ಅವರ ಶೋಧಕ ಬುದ್ಧಿ ಸುಮ್ಮನಿರುವುದಿಲ್ಲ. ಸ್ಪೈನಿನ ಯಾದವೀ ಯುದ್ಧ ದಲ್ಲಿ ಫ್ರಾಂಕೋನ ವಿರುದ್ಧ ಹೋರಾಡಲು ಹೋದ ಅವರು ಸುತ್ತಲೂ: ಬಾಂಬುಗಳು ಸಿಡಿ ಯುತ್ತಿದ್ದಾಗ, ತಾವು ಅವಿತಿದ್ದ ಕಂದಕದಲ್ಲಿ ಬೆಳೆಯುವ ಒಂದು ತರಹದ ಸವತೆ ಗಿಡಗಳ ಸಂತತಿಶಾಸ್ತ್ರೀಯ ವೈಶಿಷ್ಟ್ಯಗಳ ಅಭ್ಯಾಸದಲ್ಲಿ ತಲ್ಲಿನರಾಗಿದ್ದರು.. ವೈದ್ಯಕೀಯ ಸಂಶೋಧಕರಿಗೆ ಹ್ಯಾಲ್ಹೇನರು "ಗಿರಿ ಪಿಗ್‌” ಆಗಿ ತಮ್ಮನ್ನೇ ಕೊಟ್ಟುಕೊಂ- ಡದ್ನುಂಟು. ಬಾಲಗ ಹಕ್ಕೊಂದು ಪರಿಹಾರ ಹುಡುಕುವ ಸಲುವಾಗಿ ಅವರು ತಮ್ಮ ಕೈಕಾಲು ಮುಖಗಳಿಗೆ ನಡುಕವುಂಟುಮಾಡುವ ವಿಷ ಸೇವಿಸಿ ಒಂದೂವರೆ ತಾಸು ಯಾತನೆಯನ್ನು ಅನುಭವಿಸಿದರು. ಮಧುಮೇಹ ರೋಗದ ಸಂಶೋಧನೆ ನಡೆಸುವ ಸಲುವಾಗಿ ಸೆಂಟ್‌ ಬಾರ್ಥೆಲೋಮಿಯೊ ಆಸ್ಪತ್ರೆಯಲ್ಲಿ ಹ್ಯಾಲ್ಡೇ- ನರು ತಮ್ಮ ರಕ್ತವೂ ಮಧುಮೇಹ ಪೀಡಿತರ ರಕ್ತದಂತೆ ಆಮ್ಲೀಸಕೃತವಾಗುವಂತೆ ಔಷಧ ಸೇವಿಸಿ ತಮ್ಮ ರಕ್ತ ಪರೀಕ್ಷೆ ಮಾಡಲು ಅವ ಕಾಶವಿತ್ತರು. ಧನುರ್ವಾತ ರೋಗಕ್ಕೆ ಅಮೋ- ನಿಯಂ ಕ್ಲೊರೈಡ್‌ ಫಲಕಾರಿಯಾದೀತೇ ಎಂದು ಪರೀಕ್ಷಿಸಲು ಒಮ್ಮೆ ಅವರು ಒಂದು ಔನ್ಸಿನಷ್ಟು ಆ ದ್ರವ್ಯವನ್ನು ತಿಂದರು. ಪ್ರೊಫೆಸರ್‌ ಜೆ. ಬಿ. ಎಸ್‌. ಹ್ಯಾಲ್ಡೇನರು ಭಾರಿ ಧಾಂಡಿಗವ್ಯಕ್ತಿ. ಪೊದರಿನಂಥ ಹಬ್ಬು ಗಳು ಕೆಳಗೆ ಜೋಲುತ್ತ ಅವರ ಕಣ್ಣುಗಳನ್ನು ಮುಚ್ಚುತ್ತವೆ. ಅವರ ಮೀಸೆಯ ಏಡೆಯಲ್ಲಿ ಕರು ನಗೆ ಮಿಂಚುತ್ತಿರುತ್ತದೆ. ಆದಕೆ ಈ ನಗೆಯನ್ನು ನಂಬಿ ನೀವು ಅವರನ್ನು ಅಜಾಗ್ರತೆಯಿಂದ ಸಮೀ ಏಸಿದಿಕೋ, ಕೆಟ್ಟಿರಿ. ಅವಕೊಡನೆ ಹೊಂದಿಕೊ ಳ್ಳುವುದು ಬಲು ಕಷ್ಟ. ಅವರು ಹೇಳಲಾರದಷ್ಟು ಒರಟುತನವನ್ನು ಪ್ರದರ್ಶಿಸುತ್ತಾರೆ. ಅವರ ಟ್‌ ತೆ ಬಾ ದಹಾದ) ಜಟ್‌ ವಿಜಾನಿ ೨೧ ಸಿಟ್ಟು ಮೂಗಿನ ತ:ದಿಯೆಲ್ಲೇ ಇರುತ್ತದೆ. ಅವರಿ ತಮ್ಮ ಅಸಂಖ್ಯ ಸಮಾನಿಕರನ್ನು ಬಹಿರಂಗ ವಾಗಿ ಅವಮಾನಿಸಿದ್ದಾರೆ, ತಮ್ಮ ಕೈಕೆಳಗಿನವ ರಿಗೆ ಕಣ್ಣೀರು ಬರುವಂತೆ ಅವರ ಮೇಲೆ ಹರಿ ಹಾಯ್ದಿದ್ದಾರೆ. ಹ್ಯಾಲ್ಡೇನ ನರೊಡನೆ ವ್ಯ ವಹರಿ ಸಲು ಒಂದೇ ನಗ್‌ ಸಗ ದರಿ ವಕೀಲರ ಮೂಲಕ ಎಂದೊಬ್ಬರು ಹೇಳಿ ದಂಟು. ಭಾರತಕ್ಕೆ ಬಂದ ನಂತರ ಹ್ಯಾಲ್ಡೇನರು ತಮ್ಮ ಸ್ವಭಾವ ವೈಚತ್ರ್ಯಕ್ಕೆ 'ಇನ್ನೊಂದು ಬಣ್ಣದ ಗರಿಯನ್ನು ಸಿಕ್ಕಿಸಿಕೊಂಡಿದ್ದಾರೆ. ಅದೆಂ ದಕೆ ಜ್‌ "ಚಿಗೆ ಅವರು ವ್ಯ ಅಸ್ತ್ರ ರತದಲ್ಲಿಮುದ ಅಮೇರಿಕನ್‌ ಗ ದ ವಿರುದ್ಧ ಪ್ರಯೋಗಿಸಿದರು. ಇಲ್ಲಿಗೆ ಬಂದ ಇಬ್ಬರು ಅಮೇರಿಕನ್‌ ವಿಜ್ಞಾನಿಗಳನ್ನು ತಮ್ಮ ಲ್ಲಿಗೆ ಭೊಜನಕ್ಕೆ ಚಾಟಡೂೂ ಅಮೇರಿ ಹ ಅಧಿಕಾರಿಗಳು. ತಡೆದರೆಂಬುದಕ್ಕಾಗಿ ಪ್ರೊ. ಹ್ಯಾಲ್ಸೇನ್‌ ಒಂದು ವಾರದ ಉಪವಾಸ ಮಾಡಿದರು. ಹ್ಯಾಲ್ಡೇನರು.ಹಿಂದೊಮ್ಮೆ ಕಮ್ಯು ನಿಸ್ಟರಾಗಿದ್ದ ಕೆಂಬುದರಿಂದ ಅಮೇರಿಕನ್‌ ರಾಯ ರವರ. ಓೀಗೆ ಅಡ್ಡ ಗಾಲು ಹಾಕಿರಬೇ- ಕೆಂಬ ಹ್ಯಾ ಲ್ರ್ಪೆ (ನರ ಸಂಶಯ ಸರಿಯೋ ತಪ್ಪೊ ( ದೇವಕೇ ಬಲ ಅಂತೂ ಅಮೇರಿಕನ್‌ ಜಡಿ ಭಾರದವರು. ಅವಸರದಿಂದ ವಿವರಣೆ ಕೊಡುವ ಪ್ರಸಂಗ ಬರುವಷ್ಟು ಗಲಾಟಿ ಇದರಿಂದಾಯಿತು. ಆದಕೆ ಉಪವಾಸಾಸ್ತ್ರ ವನ್ನು ಅವರು ಪರರ ಆತ್ಮ ಶುದ್ಧಿ ಗಾಗಿ ಮಾತ್ರ” ಉಪಯೋಗಿಸ ಸುತ್ತಾರೆಂ- ದಲ್ಲ' ೧೯೫೫ ರಲ್ಲಿ ಅವರು ವೊದಲು. ಈ ದೇಶಕ್ಕೆ ಬಂದಾಗೆ. ಒಬ್ಬ ಪತ್ರಿಕೋದ್ಯಮಿ ಯನ್ನು' ಭಯಂಕರವಾಗಿ ಅವಮಾನಿಸಿ ಪ್ರಾ ತತ್ತ ಶ್ಚಿತ್ತಾ ನಾರ್ಥವಾಗಿ ಒಂದು ವಾರ ತಾನೇ! ಉಪ 1 ಮಾಡಿದರು. ಹ್ಯಾಲ್ಸೇನರ ಜೀವಮಾನವೆಲ್ಲ ಹೋರಾಟ ದಿಂದ ತುಂಬಿದೆ. ಅವರು ಆಕ್‌. 'ಫರ್ಡಿನಲ್ಲಿ ಕ ಇ) "ಪೆ ಲ ೧) ರೀಡರರಾಗಿದ್ದಾಗ ಅವರ ಸಂದರ್ಶನ ತೆಗೆದು ಕೊಳ್ಳಲು ಬಂದಿದ್ದ ವಿವಾಹಿತ ಪತಿ ತ್ರಿ ಕೋದ್ಯಮಿ ಯೊಬ್ಬ ಳೊಡನೆ ಅವರು ಪ್ರೇಮ ಸಂಬಂಧ ಬೆಳೆ ಸಿದರೆ'ದು ಅವಳ ಗಂಡ ಸತ ವಿಚ್ಛೇದದ ದಾವೆ-ತಂದ. ಈ ಪ್ರಸಂಗದಿಂದಾಗಿ ವಿಶ್ವವಿದ್ಯಾ ಲಯವು ಅವರನ್ನು ಕೆಲಸದಿಂದ ಕಿತ್ತುಹಾಕಿತು. ಪ್ರೊಫೆಸರನ ಸ್ವಂತ ನೀತಿಗೂ ವಿಶ್ವವಿದ್ಯಾ- ಲಯಕ್ಕೂ ಏನು ಸಂಬಂಧ? ಎಂದು ಹ್ಯಾಲ್ಡೆ(- ನರು ನ್ಯಾಯಾಲಯಕ್ಕೆ ಹೋದರು ಗೆದ್ದರು. ರಾಜಕೀಯ ರಂಗದಲ್ಲಿಯೂ ಅವರು ಹೋರಾಡಿದರು. ಮೊದಲೇ ಅ-ಜನಪ್ರಿಯರಾದ ಅವರು ತಮ್ಮ ಸಮಾಜವಾದದ ದೆಸೆಯಿಂದ ಇನ್ನಷ್ಟು ಅ-ಜನಪ್ರಿಯರಾದರು. ಅವರ ಸುಲಭ ವೈಜ್ಞಾನಿಕ ಲೇಖಗಳನ್ನು ಪತ್ರಿಕೆಗಳು ಪ್ರಕಟಿ ಸಲು ಹಿಂಜರಿದಾಗ ಕಮ್ಯುನಿಸ್ಟ್‌ ದಿನ ಪತ್ರಿಕೆ ಯಾದ “ಡೇಲಿ ವರ್ತಂ೯” ನಲ್ಲಿ ಅವು ಪ್ರಕಟ ವಾಗತೊಡಗಿದವು. ಸೆಲಕಾಲಾನಂತರ ಅವರು ಪಕ್ಷದ.ಸದಸ್ಯರೇ ಆಗಿ ಆ ಪತ್ರಿಕೆಯ ಸಂಪಾದಕ ಮಂಡಲದ ಅಧ್ಯಕ್ಷರಾದರು. ಇದರಿಂದ ಅಮೇ- ರಿಕದಲ್ಲಿ ಅವರ ಅ-ಜನವ್ರಿಯತೆಗೆ ಸೀಮೆಯೆ ಉಳಿಯಲಿಲ್ಲ. ಎಷ್ಟು ಮಟ್ಟಿಗೆಂದಕೆ ಅಮೇರಿಕದ ಯಾವುದೇ ವಿಜ್ಞಾನ ವಿಶ್ವಕೋಶದಲ್ಲಿ--ಬ್ರಿಟಿ2 ಎನ್‌ಸೈ ಕೊ _ಪೀಡಿಯದಲ್ಲಿ ಕೂಡ--ತಪ್ಬಿಯೂ ಅವರ "ತಸ ಸರಿನ ಉಲ್ಲೆ (ಖವಿಲ್ಲ. ಆದರೆ ಸ್ವತಂತ್ರ” ವಿಚಾರದವರಾದ ಅವರು ಬಹುಕಾಲ ಕಮ್ಯುನಿಸ್ಟರ ಬಾಯಿಯ ತುತ್ತಾ ಗಿಯೂ ಉಳಿಯದೆ. ಹೋದರು. ರಶಿಯದ ಲೈಸೆಂಕೊ ಐಂಬ ವಿಜ್ಞಾನಿಯ ರಾಜಕೀಯ ಪ್ರಭಾವದಿಂದ ರಶಿಯನ್‌ ಸರಕಾರ ಅಂಕಿ ಸಂಖ್ಯಾತ್ಮ ಕ ಸಂತತಿ ಶಾಸಿ ಸ್ತ್ರೀಯ ಪದ್ಧ ತಿಯನ್ನು “ಬೂರ್ಜುವಾ” ಪದ್ಧ ತಿಯೆರದು ಸತ “ಸ ವಿದೂರ ವಾಗುವಂತೆ ಟೀಕಿಸಿದಾಗ ಸತ್ಯ ಪಕ್ಷಪಾತಿ ಹ್ಯಾಲ್ಡೇನರು ಬ್ರಿಟಿಶ್‌ ಕಮ್ಯುನಿಸ್ಟ್‌ ಪಕ್ಷದಿಂದ ಹೊರಬಿದ್ದು ಜದಪ ತ್ರಿಕೆಯ ಸಂಬಂಧ ಕಡಿದು ಸಃ ಕಸ್ತೂರಿ, ಅಗಸ್ಟ್‌ ೧೯೬೧ ಕೊಂಡು ಲೈಸೆಂಕೋನ ಅವೈ ಜಾ ನಿಕ ರೀತಿ ಯನ್ನು ಟೀಕಿಸಿದರು. ಈಗ ಜ್‌ ಕಮ್ಯುನಿಸ್ಟ್‌ ರಲ್ಲಿಯೂ ಜನವ್ರಿಯತೆ ಕಳೆದುಕೆದಂದು ದ್ಹಾರೆ. ಈಗೈದು ವರ್ಷದಿಂದ ಅವರು ಭಾರತದಲ್ಲಿ ಪತ್ನೀಸಮೇತರಾಗಿ ಇದ್ದಾರೆ. (ಅವರ ಎರಡನೇ ಹೆಂಡತಿಯೂ ಅವರಂತೆ ಸಂತತಿವಿಜಾನಿ. ೧೯೫೫ ರಲ್ಲಿ ಡಾ. ಹೆಲೆನ್‌ ಸ್ಪರ್ವೇೇ [ ಶೀಶುತಿ ಹ್ಯಾಲ್ಡೇನ್‌] ಗಂಡಸರ ಸಂಪರ್ಕವಿಲ್ಲದೆ ಮನು- ಷೃರಲ್ಲಿಯೂ ಮಕ್ಕಳಾಗುವ ಸಂಭವವಿದೆ ಎಂದು ಹೇಳಿ ವೈಜ್ಞಾನಿಕ ವರ್ಗಗಳಲ್ಲಿ ಒಂದು ಚಿಕ್ಕ ಕೋಲಾಹಲವೆಬ್ಬಿಸಿದರು.) ಭಾರತದ ನಾಗರಿಕರಾದ ಮೇಲೆ ಹ್ಯಾಲ್ಡೈ(- ನರು. ಕನಿಷ್ಠಪಕ್ಷ ಭಾರತೀಯರಷ್ಟೇ ಭಾರತೀಯ ರಾಗಲು ಯತ್ನಿಸುತ್ತಿದ್ದಾರೆ. ಅವರು ಧೋತರ ಉಡಲು ಕಲಿತಿದ್ದಾರೆ. ಈಚೆಗೆ ಯುರೋಜಿಗೆ ಭೆಟ್ಟಿ ಕೊಟ್ಟಾಗ ಅವರು ಇಟಿಲಿಯ ಸಮುದ್ರ ತೀರದ ವಿಶ್ರಾಮ ಸ್ಥಳಗಳಲ್ಲಿ ಧೋತರ ಉಟ್ಟು ಕೊಂಡೇ ತಿರುಗಾಡುತ್ತಿದ್ದುದು ವರದಿಯಾಗಿದೆ. “ ಧೋತರ ಚಲ್ಲಣಕ್ಕಿಂತ ಹಿತವಾಗಿರುತ್ತದೆ” ಎಂದವರು ಹೇಳುತ್ತಾರೆ. ಭಾರತೀಯ ಪತ್ರಿಕೆ ಗಳಲ್ಲಿ ನೋಡಿದರೆ . ಭಾರತದ. ಷಡ್ಬರ್ಶನಗಳನ್ನೂ ಪ್ರಾಚೀನ ಜ್ಯೋತಿಶ್ಶಾಸ್ತ್ರ ವನ್ನೂ ಪಡೆ ಳನ್ನೂ ಯಾವ ಭಾರತೀಯ ವಿಜ್ಞಾನಿಗಿಂತಲೂ ಹೆಚ್ಚು. ಅರಗಿಸಿಕೊಂಡಿದ್ದಾರೆಂದು ವೃಕ್ತವಾಗು ತ್ತದೆ. ಭಗವದ್ಗೀತೆ ಅವರ ನಾಲಿಗೆಯಲ್ಲಿದೆ. ಆದಕೆ ಭಾರತದಲ್ಲಿಯ ಕುಂದುಕೊರತೆಗಳು ಅವರ ಟೀಕಾಸ್ತ್ರಕ್ಕೆ ಆಗಲೇ ಗುರಿಯಾಗಿವೆ. ಇಲ್ಲಿನ ವಿಜ್ಞಾನಿಗಳು ಒತ್ತಟ್ಟಿಗೆ. ಸೇರಿದಾಗ ನಿಜ್ಞಾನ ವಿಷಯಗಳನ್ನು ಚರ್ಚಿಸುವ ಬದಲು ಒಣ “ಪರಟಿಯಲ್ಲಿ ಹೊತ್ತು ಕಳೆಯುತಾ ರೆಂದು ಅವರು ಆಕ್ಷೇಪಿಸಿದ್ದಾರೆ. 'ಎಜ್ಞಾನಿಗಳ ಸಮ್ಮೇ.- ಪ್ರಕಟವಾಗುವ ಅವರ ಲೇಖಗಳನ್ನು ಳನಗಳಿಗೆ ರಾಜಕಾರಣಿಗಳನ್ನು ಕರೆದು ವೇಳೆ ಗಳೆಯುವುದೂ ಹೊತ್ತಿಗೆ ಸರಿಯಾಗಿ ಯಾವ ಕಾರ್ಯಕ್ರಮಗಳೂ ನಡೆಯದಿರುವುದೂ ಅವರನ್ನು ಕೆರಳಿಸಿವೆ. ನಮ್ಮ ಸರಕಾರ ತನ್ನ ದೇಶದ ಅಗತ್ಯಗಳನ್ನು ಗಮನಿಸದೆ ಪಾಶ್ಚಾತ್ಯರನ್ನು ಅನು ಕರಿಸಿ ಅಗತ್ಯವಿಲ್ಲದ ಸಂಶೋಧನೆಗಳಿಗೆ ಹಣ ಸುರಿಯುವುದನ್ನವರು ವಿರೋಧಿಸಿದ್ದಾರೆ. ಇವೆ ಲ್ಲವೂ ಸಕಾರಣವಾದವುಗಳೆಂಬ ಮಾತು ನಿಜ ವಾದರೂ ಅವರ ಜನಪ್ರಿಯತೆಯನ್ನು ಹೆಚ್ಚಿಸು ತ್ತಿಲ್ಲ. ಈಗ ಅವರು ಕಲಕತ್ತೆಯ ಅಂಕಿ-ಸಂಖ್ಯಾ ಶಾಸ್ತ್ರ ಸಂಸ್ಥೆ ಯೊಡನೆ ಮತಭೇದದ ದೆಸೆಯಿಂದ ರಾಜೀನಾಮೆ ಸೊಟ್ಟಿದ್ದಾರೆ. ಹೀಗಿದ್ದರೂ ಹೊರಗಿನವರು ಭಾರತವನ್ನು ಟೀಕಿಸಿದರೆ ಅವರು ಉರಿದೇಳುತ್ತಾರೆ. ಪ್ರ ಸಿದ್ಧ ಲೇಖಕ ಆರ್ಥರ್‌ ಕೋಸ್ಲ ರ್‌ ಅವರು ತಚಿಗೆ ಭಾರತೀಯ ದರ್ಶನವನ್ನೂ ಯೋಗಶಾಸ್ತ್ರ ವನ್ನೂ ಖಂಡಿಸಿ ಬಕೆದ ಪುಸ ಸಕವನ್ನು ಪ್ರೊಫೆ ಫೆಸರ್‌ ಹ್ಯಾಲ್ಡೇನರು ವಿಮರ್ಶಿಸಿ ಬಕೆದ ಈ ಅತ, ಂತ ತೀಕ್ಷ್ಣವಾಗಿದೆ. ಎಷ್ಟೇ ಶೀಘ್ರ ಕೋಪಿಗಳಾಗಿದ್ದರೂ ಹ್ಯಾಲ್ಡೆ (ನರಲ್ಲಿ ವಿನೋದ ವೃತ್ತಿಯಿಲ್ಲದಿಲ್ಲ. ಅವ ರೊಮ್ಮೈ ಓಂದು ವಿವಿಧ ವಿನೋದಾವರಿಯಲ್ಲಿ ತಮ್ಮ ಬೋಳುತಲೆಯ ಮೇಲೆ ಒಂದು ಮುಖದ ಆಕ ತಿಯನ್ನು ಬರೆಸಿಕೊಂಡು. “ ಇಮ್ಮುಖದ ಕನಾಡ್‌ಕತೆ' ಯ ವೇಷವನ್ನು ಪ್ರದರ್ಶಿಸಿದರು. ಇನ್ನೊಮ್ಮೆ ಒಂದು ವೈಜ್ಞಾನಿಕ ಸಭೆಯಲ್ಲಿ ಕರಡಿಗೆಯೊಂದನ್ನು ತೋಳಿಗೆ ತಾಯಿತದಂತೆ ಕಟ್ಟಿಕೊಂಡು ತ! ಅದೇನೆಂದು ಕೇಳಿದಾಗ “ ಅದರಲ್ಲೊ ದು ತಗಣೆಯಿದೆ, ನನ್ನನು ಕಡಿಯಲು ಒಬ್ಬಿ ದ ಏಕಮಾತ್ರ ತಗಣೆ ಯಿದ” ಎಂದರು. ಹೌದು, ಹ್ಯಾಲ್ಡೇನರನ್ನು ಕಡಿಯುವ ಧೈರೃ ತಗಣೆಗಳಿಗೂ ಇಲ್ಲ. ಹ ಭರತಪುರದ ಮಹಾರಾಜರು ಎಲ್ಲಿಗೆ ಪ್ರಯಾಣ ಮಾಡಿದರೂ ತನ್ಮೊಡನೆ ಪೂಜಾ ಸಾಮಗ್ರಿಗಳ ಸೆಟ್ಟಿಗೆಯನ್ನೂ ಒಯು ತ್ತಾರೆ. ಅವರು ಆ ಪೂಜಾ ಪೆಬ್ಬಿಗೆಗೂ ಒಂದು ಟಕೇಟನ್ನು ಕೊಂಡು, ತಮ್ಮ ಸಕ್ಕದ ಆಸನದಲ್ಲೇ ಇಟ್ಟುಕೊಳ್ಳುವುದು ಪದ್ಧತಿ. ಒಂದು ಬಾರಿ ಅವರು ಹೈದರಾ ಬಾದಿನಿಂದ ವಿಮಾನದಲ್ಲ ಹೋಗಬೇಕಾ ದಾಗ, ಪದ್ಧತಿಯಂತೆ ಪೂಜೆಯ ಪೆಟ್ಟಿ ಗೆಗೂ ಟಏಕೇಟನ್ನು ಕೊಂಡು, ಪಕ್ಕದಲ್ಲರಿ- ಸಿಕೊಂಡು ಕುಳಿತರಂತೆ. ವಿವತಾನ ಭರ್ತಿ ಯಾಗಿ, ನಿಲ್ದಾಣ ಜಿಡುವ ಸಮಯ ಕಳೆದು ೧೦ ನಿಮಿಷಗಳಾದರೂ ಇನ್ನೂ ಹೊರಡದಿದ್ದಕ್ಕೆ ನಿಮಾನದ ಸ್ಟಿವರ್ಡ ಳನ್ನು ಪ್ರಶ್ನಿಸಿದಾಗ ಅವಳು ಈ ಉತ್ತರ ಕೊಟ್ಟಿಳಂತೆ: ವಿಸ್ಟರ್‌ ಪೂಜಾ ಎಂಬ ರಿಜರ್ವ್‌ ಸೀಟನ ಪ್ರಯಾಣಿಕರೊಬ್ಬರು ಬರಬೇಕಾ ಗಿದೆ! ಆ “ಮಿಸ್ಟರ್‌ ಪೂಜಾ? ತಮ್ಮ ಪಕ್ಕದ ಆಸನದಲ್ಲಿದ್ದ ಪೂಜಾ ಸಪೆಟ್ಟಗೆಯೆಂದು ತಿಳಿಸಿದ ನಂತರ ನಿಮಾನ ಹೊರಟಬತು! ಸು, ರಾ. ಕನಕರಾಜ ಒಮ್ಮೆ. ಸಾಶಿತಿ ಕೈಲಾಸಂರವರನ್ನು ಮಹಾರಾಜಾ ಕಾಲೇಜಿನಲ್ಲಿ ನಡೆದ ಸಭೆ ಯಲ್ಲಿ ಒಬ್ಬರು ಕೇಳಿದರಂತೆ-- «4 ಫೀವು ಸಿಗರೇಟನ್ನು ಒಂದರ ಹಿಂದೆ ಮತ್ತೊಂದರಂತೆ ಏಕೆ ಸೇದುತ್ತೀರಿ? ಸ ಅದಕ್ಕೆ ಕೈಲಾಸಂರವರು ಸ್ವಲ್ಪ ಹೊತ್ತು ಯೋಚಿಸಿ, ಒಂದು ಸಿಗರೇಟನ್ನುಹೊತ್ತಿಸಿ, ಒಂದೆರಡು ಬಾರಿ ಹೊಗೆಯನ್ನು ಉಗುಳಿ ಹೇಳಿದರಂತೆ. 4 ನಾನು ಒಂದಲ್ಲದಿದ್ದರೊಂದು ದಿನ ಹೊಗೆಯಲ್ಲಿ ಪರ್ಯವಸಾನ ಹೊಂದುವೆ ನೆಂಬುದನ್ನು ಜ್ಞಾನಿಸಿಕೊಳ್ಳುವುದಕ್ಕೆ.'' ೨. ಗನುಉ ಒಮ್ಮೆ ಲಾರ್ಡ್‌ ಹೆಲಿಫಾಕ್ಸ(ವೊದಲು ಭಾರತದ ವೈಸರಾಯರಾಗಿದ್ದ ಐರ್ನಿನ್‌ ) ಉಗಿಬಂಡಿಯಲ್ಲಿ ಇಬ್ಬರು ಅಪರಿಚಿತ ಆದರೆ ಸಿಡುಕು ಮುಖದ ಹೆಂಗಸರೊಡನೆ ಪ್ರಯಾಣ ಮಾಡಜೇೀಕಾದ ಸಂದರ್ಭ ಒದಗಿಬಂತು. ರೈಲು ಒಂದು ಸುರಂಗದ ಮೂಲಕವಾಗಿ ಹಾದು ಹೋಗಬೇಕಿತ್ತು. ಅದು ಸುರಂಗವನ್ನು ಪ್ರವೇಶಿಸಿದೊಡನೆ ಎಲ್ಲ ಕತ್ತಲಿನಿಂದ ತುಂಬಿತು. ಹೆಲಿಫಾಕ್ಸ್‌ ತನ್ನ ಕೈಯನ್ನು ತನ್ನ ತುಟಗಳ ಮೇಲಿರಿಸಿ ಹಲವು ಬಾರಿ ದೊಡ್ಡದಾಗಿ ಚುಂಜಿಸು- ನಾಗ ಆಗುವಂತಹ ಶಬ್ದಗಳನ್ನು ಹೊರಡಿ ಸಿದ. ಸುರಂಗವನ್ನು ದಾಟ ರೈಲು ಸಣ್ಣಿ ಸ್ಪೇಶನೊಂದರಲ್ಲಿ ನಿಂತಿತು. ಅಲ್ಲಿ ಇಳಿ ಯುತ್ತ ಅವನು ಆ ಹೆಂಗಸರನ್ನುದ್ದೇಶಿಸಿ ಹೇಳಿದ: “ಸುರಂಗದೊಳಗೆ ರೈಲು ಸಾಗು ತ್ತಿದ್ದಾಗ್ಗ್‌ ನನಗೆ ದೊರಕಿದ ಆನಂದ ದಾಯಕವಾದ ಪ್ರಸಂಗಕ್ಕಾಗಿ ನಿಮ್ಮಲ್ಲಿ ಯಾರನ್ನು. ಅಭಿನಂದಿಸಲಿ?? ಅವನು ಬಂಡಿಯಿಂದ ಕಳಗಿಳಿದಾಗ ಅವರಿಬ್ಬರೂ ಒಬ್ಬರನ್ನೊಬ್ಬರು ದ್ವೇಷದೃಷ್ಟಿಯಿಂದ ನೋಡುತ್ತಿದ್ದರು. --ಡಿ. ಎನ್‌, ಶಂಕರಭಟ್ಟ ೨ಿಶ್ನಿ ಡಾ ತಿಬೇಟನ ಧರ್ಮಸಂಸ್ಕ ಏತ ಸಂಪ್ರದಾಯ ಗಳನ್ನು ನಾಶಗೊಳಿಸಲು ಚೀನೀಯರು ನಡೆಸಿರುವ ಚಿತ್ರಹಿಂಸೆ ಕೊಲೆ ಸುಲಿ ಗೆಗಳ ಆಳಿಕೆಯ ಕರುಣ ಕಥೆ ತಿಬೇಟನಲ್ಲಿ ದಬಾಳಿಕ 2೫3 ಲೋವೆಲ್‌ ಥಾಮಸ $.ೆ ಕೈ ಮೊದಲು ದಕ್ಬಿಣಮಧ್ಯ ಏಶಿಯ ದಲ್ಲಿ ತಿಬೇಟ್‌ ಒಂದು ಬಾಹ್ಯಸಂಪರ್ಕವಿಲ್ಲದ ಗುಡ್ಡಗಾಡು ದೇಶವಾಗಿದ್ದಿತು. ಅದರ ೨೦ ಲಕ್ಷ ಜನರು ( ಜನಸಂಖ್ಯೆ ಇದರ ಎರಡು ಅಥವಾ ಮೂರು ಪಟ್ಟು ಇದ್ದಿ ರಲಿಕ್ಕೂ ಸಾಕು. ತಿಬೇಟಿ ನಲ್ಲಿ ಜನಗಣತಿ ಎಂದೂ ನಡೆದಿಲ್ಲ.) . ಪೂಜೆ ಪ್ರಾರ್ಥನೆಗಳಲ್ಲಿ ಮಗ್ನರಾಗಿರುತ್ತಿದ್ದರು. ಆದರೆ ಆ ವರ್ಷ ಅಕ್ಟೋಬರ ತಿಂಗಳಲ್ಲಿ ತಿಬೇಟಿನ ಒಳನಾಡಿನಲ್ಲಿ ದಲಾಯಿ ಲಾಮಾರ ರಾಜ್ಯದ ಮೇಲೆ ಚೀನವು ದಾಳಿ ಮಾಡಿತು. ೬೭ ಕೋಟಿ ಜನಸಂಖ್ಯೆಯಿರುವ ಚೀನದ : ಧುರೀಣರು ಕ ಧರ್ಮವು ಒಂದು ಕೇಡು ” ಎಂದು ಸಾರಿದ್ದಾರೆ. ಈ ದಾಳಿಯಾದಂದಿಸಿಂದ ತಿಬೇಟಿನಲ್ಲಿ ಕ್ರೂರ ದಬ್ಭಾಳಿಕೆ ನಡೆದಿದೆ. ಕೊಲೆ, ಹಿಂಸೆ ಮತ್ತು ಅತ್ಯಾಚಾರಗಳು ನಡೆದಿವೆ. ಎಂದು ಅನೇಕ ವದಂತಿಗಳು ಹರಡಿವೆ. ಉದಾಹರಣೆಗೆ, ನನ್ನ ಮಿತ್ರರಲ್ಲೊಬ್ಬರಾದ ಸರಾಂಗ್‌ ಶಾಪೆಯನ್ನು ಹಿಂಸಿಸಿ ಕೊಲ್ಲಲಾಯ್ತು ಎಂದು ನಾನು ಕೇಳಿದೆ. ಸರಾಂಗರು ಅನೇಕ ವರ್ಷಗಳ ಕಾಲ ಲ್ಹಾಸಾದಲ್ಲಿ ಮುಖ್ಯ ಕ್ಯಾಬಿ ನೆಟ್‌ ಮಂತ್ರಿಗಳಾಗಿದ್ದರು. ೧೯೪೯ ರಲ್ಲಿ ನಾನು ಅವರನ್ನು ಭೆಟ್ಟಿಯಾದಾಗ ಅವರು ನಿವೃತ್ತರಾಗಿ ದ್ದರು. ೧೯೫೦ ರಲ್ಲಿ ಚೀನೀ ಕಮ್ಯುನಿಸ್ಟರು ದಾಳಿ ಮಾಡಿದಾಗ ಸೆರಾಂಗರು ಭಾರತದ ಗಡಿಗೆ ಪಲಾಯನ ಮಾಡಿದರು, ಮುಂದೆ ಮತ್ತೆ ಈ ವೃದ್ಧರಾಜಕಾರಣಿ ಲ್ಹಾಸಾಕ್ಕೆ ಹಿಂತಿರುಗಿದರು. ತಮ್ಮ ಜನರೊಡನೆ ಇವರಿಗೆ ಶಾಂತವಾಗಿ ಇರಲು ಅವಕಾಶಕೊಡುವ ಬದಲು ಚೀನೀಯರು ಇವ ರನ್ನು ಸಂಕೋಲೆಗಳಿಂದ ಬಂಧಿಸಿ ಸಾಯುವ ವರೆಗೆ ಅವರನ್ನು ಬೀದಿಯಲ್ಲಿ ಎಳೆದರು... ಈ ಸಂಗತಿಯನ್ನು ಲ್ಹಾಸಾದಲ್ಲಿ ಅವರ ನೆಕೆಯವರಾ ಗಿರುವ ಒಬ್ಬರಿಂದ ತಿಳಿದೆ. ಆದ್ದರಿಂದ ಈ ಮಾತು ಒಂದು ವದಂತಿ ಎಂದು ಹೇಳಲಾರೆ. ಅದೇನೇ ಇರಲಿ, ಇದೀಗ ಮೊಟ್ಟಮೊದಲ ನೆಯ ಬಾರಿ ನಮಗೆ ಸತ್ಯ ತಿಳಿದಿದೆ. ಮತ್ತು ಈ ಸತ್ಯ ವದಂತಿಗಳಿಗಿಂತಲೂ ಭೀಕರವಾಗಿದೆ. ತಿಬೇಟಿನ ಈ ದುಃ8ಖಮಯ ಕಾಲದ ವಿವರವಾದ ಇತಿಹಾಸವು ಅತ್ಯಂತ ಎಚ್ಚರಿಕೆಯಿಂದ ನಿರೀಕ್ಷಕ ರಿಂದ ಬರೆಯಲ್ಪಟ್ಟಿದ್ದು ಇದು ತುಂಬಾ ಬೀಭತ್ಸ ವಾಗಿದೆ. ರಾಜಕೀಯದಿಂದ ಅಲಿಪ್ತವಾಗಿರುವ ಸರಕಾರೇತರ ಅಂತರ್‌ರಾಷ್ಟ್ರೀಯ ನ್ಯಾಯಾಧೀ ಶರ ಸಮಿತಿಯಿಂದ ನೇಮಕವಾದ. ಒಂದು ವಿಚಾರಣಾ ಸವಿತಿಯು ಈ ೩೨೫ ಪುಟಗಳ ವರದಿಯನ್ನು ಒಬ್ಬಸಿದೆ. ಈ ಸಮಿತಿಯ ಮಾನ್ಯ ಸದಸ್ಯರಲ್ಲಿ ಸಿಲೋನಿನ ಸುಪ್ರೀಂ ಕೋರ್ಟಿನ ನ್ಯಾಯಾಧೀಶರು, ಬ್ರಹ್ಮದೇಶದ ಸುಪ್ರೀಂ * ರೀಡರ್ಸ್‌ ಡೈಜೆಸ್ಟ್‌ ” ನಿಂದ ೨೪ ತಿಜೀಬಿನಲ್ಲಿ ಕೋರ್ಟಿನ ಮಾಜಿ ನ್ಯಾಯಾಧೀಶರು, ಥೈೈಲಂಡಿನ ಮಾಜಿ ಪ್ರಧಾನಿಗಳು, ಫಿಲಿಪ್ಪೈನ್‌ ಬಾರ್‌ ಅಸೋಸಿಯೇಶನ್ನಿನ ಅಧ್ಯಕ್ಷರು, ಭಾರತ, ಘಾನಾ ಮತ್ತು ನಾರ್ವೆಯ ವಕೀಲರು ಇದ್ದರು. ತಿಬೇಟಿನ "ನಿಜಕಥೆಯನ್ನು ಅರಿಯುವಲ್ಲಿ, ಈ ಎಚಾರಣಾ ಸಮಿತಿ ಭಾರತದಲ್ಲಿ "ಕೆಲಸ ಮಾಡಿತು. ದಲಾಯಿ ಲಾಮಾರನ್ನೊಳಗೊಂಡು ಭಾರತಕ್ಕೆ ಓಡಿ ಬಂದಿರುವ ೨೦,೦೦೦ ತಿಬೇಟಿ ಯನ್ನ ರಲ್ಲಿ ಅನೇಕರ ಹೇಳಿಕೆಯನ್ನು ಫ್ರೇಳಿ ೫೫001 ಈ ನಿರಾಶ್ರಿತರ ಹೇಳಿಕೆಗಳನ್ನು _ ಫೇಳಿಕೊಂಡ ನಂತರ ಅವರನ್ನು ಬಹು ಸೂಕ್ಷ್ಮ ವಾಗಿ ಪ್ರಶ್ನಿಸಲಾಯಿತು. ಈ ಭೀಕರ ಕಾಲದಲ್ಲಿ ಚೀನೀ ಅಧಿಕಾರಿಗಳು, ಚೀನೀ ನಿಯಂತ್ರಿತ ತಿಬೇಟಿನ ಪತ್ರಿಕೆಗಳು ಮತ್ತು ರೇಡಿಯೊ ಪ್ರಚುರಪಡಿಸುತ್ತಿದ್ದ ಹೇಳಿಕೆಗಳ ಪ್ರತಿಗಳನ್ನೂ ಸಮಿತಿ ಸಂಗ್ರಹಿಸಿತು. ಇದೆಲ್ಲದರ ಪರಿಣಾಮ ವಾಗಿ ಹೊರಬಿದ್ದ ಚಿತ್ರ ನಂಬಲು ಬಾರದಷ್ಟು ಭಯಾನಕವಾಗಿದೆ. ೧೯೪೦ ರಲ್ಲಿ ಬುಶೆನ್‌ವಾಲ್ಡ್‌ ಹೇಗಿತ್ತೋ ಹಾಗೆ ೧೯೫೦ ರಲ್ಲಿ ತಿಬೇಟ್‌ ಇತ್ತು. ಬೌದ್ಧ ಧರ್ಮವನ್ನು ಅಳಿಸಲು ಒಂದು ಸುಸಜ್ಜಿತ ಯೋಜನೆಯನ್ನಿಟ್ಟುಕೊಂಡೇ ಚೀನಿಯರು ತಿಬೇ ಟಿಗೆ ಬಂದರು. ಧಾರ್ಮಿಕ ಧುರೀಣರ ಚಿತ್ರ ಹಿಂಸೆ ಮತ್ತು ಕೊಲೆ. ಈ ಯೋಜನೆಯ ಅಂಗ- ಗಳಾಗಿದ್ದವು. ಅದರಂತೆ ಮಾನಭಂಗ್ಕ ಅಪ ಹಾಸ್ಕಗಳೂ ಯೋಜನೆಯ ಅಸ್ತ್ರಗಳಾಗಿದ್ದವು. ಶಾರ್‌ ಕಾಲೆನ್‌ ಯಾತ್ರೊ ಅರಾತ್‌ ದೊರ್ಜಿ ಚುಂಗ್‌ ಮತ್ತು ಸೆರಾಂಗ್‌ ಕಾರ್ಪೊ ಎಂಬ ಮೂವರು ಲಾಮಾರ ಕಥೆಯನ್ನು ಕೇಳಿ, ನ್ನು ಒಂದು ಸಭೆಗೆ ಕರೆದೊಯ್ಯೆಲಾಯ್ತು. ಸಜೆಗೆ ಬರುವಂತೆ ತಿಬೇಟಿನ ಜನರನ್ನು ಕ ರಿಸಿದ್ದರು. ಮೊದಲು ಚೀನೀ ಹೆಂಗ ಸರು ಲಾಮಾರನ್ನು ಹೊಡೆದು ಆ ಮೇಲೆ ಅವರ ಕೂದಲನ್ನು ಕಿತ್ತು. ತೆಗೆಯುವುದನ್ನು: ಈ ಜನ 1. 5.4 ದಬ್ಬಾಳಿಕೆ ಕ. ೨೫ ನೋಡಬೇಕಾಯಿತು. ಅಮೇಲೆ ಸ್‌ ಭೀತಿ ಹಾಕಿ ತಿಜೇಟಿನ ಜನರೇ ಲಾಮಾರನ್ನು ಥಳಿಸು ವಂತೆ ಮಾಡಲಾಯ್ತು. ನಂತರ ಲಾಮಾರನ್ನು ಒಂದು ತಗಿ ನಲ್ಲಿ ಕೂಡ್ರಿಸಿ ಅವರ ಮೇಲೆ ತಿಬೇ ಟಿನ ಜನ ಮೂತ್ರವಿಸ ಸರ್ಫನೆ ನೆ ಮಾಡುವಂತೆ ಒತ್ತಾ ಯ ಮಾಡಿದರು. ತೆ ಹೇಸಿ ಕಾರ್ಕ ನಡೆಯುವಾಗ ಚೀನೀಯರು ಲಾಮಾರನ್ನು ಅಪಹಾಸ್ಯ ಗೈ- ಯುತ್ತ "“ ಮಂತ್ರ ಬಲದಿಂದ ಹಾರಿ ಜೋಗಿ ರಲ್ಲ” ಎಂದು ಕುಚೇಷ್ಟೆ ಮಾಡಿದರು. ಕೊನೆಗೆ ಚೀನೀ ಸೈಫಿ ರು ಆ ಟೆ ಲಾಮಾರ ಕುತ್ತಿಗೆ ಗಳಿಗೆ ಸರಪಳಿ ಹಾಕಿ ಸಟ್ಟಿ ತಲೆಯ ಮೇಲೆ ಮನುಷ್ಯರ ಮಲವನ್ನು ಬುಟ್ಟಿಯಲ್ಲಿ ಹೊರಿಸಿ ಹಳ್ಳಿ ಯಿಂದ ಹಳ್ಳಿ ಗೊಯ್ದು ಜನಕೆದುರು ಅವರೆ: ಮೆರವಣಿಗೆ ಮಾಡಿಸರು. ಮರಣದಂಡನೆ ವಿಧಿಸುವ ಮೊದಲು ಈ ರೀತಿ ಅವಹೇಳನೆ. ಗೈಯುವುದ: - ಜನರ ದೃಷ್ಟ. ಯಲ್ಲಿ ಲಾಮಾ - ಮತ್ತು ಅವರೆ "ಧರ್ಮವನ್ನು ಕುಚೇಷ್ಟೆ ಮಾಡುವುದೇ ಆಗಿತ್ತು. ಕೆಲಸ. ಮಾ- ಡಲು ನಿರಾಕರಿಸಿದ ರಾಸಾಂಗ್‌: ಮಠದ ಲಾಮಾ ರನ್ನು ನಾಲ್ಕು ದಿನಗಳ ".ವಕೆಗೆ”' ಅನ್ನವಿಲ್ಲದೆ ಒಂದು ಕೋಣೆಯಲ್ಲಿಬಂಧಿಸಿಟ್ಟುಚೀನೀ ಕಮ್ಮು ನಿಸ್ಟರು “ನಿಮ್ಮ ದೇವರು ನಿಮಗೆ ಅನ್ನ ಕೊಡು ತ್ತಾನೆ” ಎಂದರು. ಮಾಲುಂಗ್‌ನಲ್ಲಿ ಐದು ದಿನ ಗಳ ವರಿಗೆ ಅನ್ನನೀರಿಲ್ಲದೆ ಬಳಲಿ ಫುಂಟ್ಸೊಗ ನೊರ್ಬು ಎಂಬ ಲಾಮಾ ಸಾಯಲ್ಕು ಚೀನೀ- ಯರು ಜನರನ್ನು ಕರೆಸಿ ಅವರಿಗೆ ಆ ಹೆಣ ತೋರಿಸಿ “ನೋಡಿ,ದೇವರು ಈ ಲಾಮಾನಿಗಾಗಿ ಏನನ್ನೂ ಮಾಡಲಿಲ್ಲ. ಆದ್ದರಿಂದ ನಿಮ್ಮ ಧರ್ಮ ವನ್ನು ನೀವು ತ್ಯಜಿಸುವುದು ಒಳ್ಳೆಯದು ಎಂದರು. ಇನ್ನೊಂದು ಮಠದಲ್ಲಿ ತುರುಕ್ಲು- ಸಂಗ್ರಾಬ್‌ ಎಂಬ ಲಾಮಾ, ಚೀನೀಯರು ಧರ್ಮ ಗ್ರಂಥಗಳ ಹಾಳೆಗಳನ್ನು ಮಲಮೂತ್ರ ವಿಸರ್ಜ ನಗಾಗಿ ಹಬ ಸುವುದನ್ನು ಪ್ರತಿಭಟಿಸಿ ದಾಗ, ಒಬ್ಬ ಚೀನೀ ಮನು ಷ್ಕ ಜನ ಮುಂಗೈ ದಲಾಯಿ ಲಾಮಾ ಜ್ನ ಭ ಯನ್ನು ಕಡಿದು "ಚಿಂತೆ ಮಾಡಬೇಡ. ನಿನ್ನ ದೇವರು ಅದನ್ನು ತಿರುಗಿ ನಿನಗೆ ಕೊಡುತ್ತಾನೆ” ಎಂದ. ಡರ್ಜ್‌ ಎಂಬಲ್ಲಿಯ ಮಠದ ಒಬ್ಬ ಲಾಮಾ ನನ್ನು ಹಿಡಿದು ಚೀನೀಯರು ಅವನನ್ನು ಕುದುರೆ ಯಂತೆ ಬಂಡಿಗೆ ಕಟ್ಟಿ ಅವನು ಹುಲ್ಲು ತಿನ್ನುವಂತೆ ಮಾಡಿದರು; ಹಳ್ಳಿಗರು ಅವನ ಮೇಲೇರಿ ಹೊಡೆದು ಅಟ್ಟುವಂತೆ ಮಾಡಿದರು. ಸಾಕ್ಕಾ ಮಠದ ಕೋಶಾಧ್ಯತನನ್ನು ಚೆನ್ನಾಗಿ ಥಳಿಸದ ಹಳ್ಳಿಗರಿಗೇ ಬೆತದ ಏಟುಗಳು ಬಿದ್ದವು. ಇಂಥ ಸಾರ್ವಜನಿಕ ದಂಡನೆಯ ಒಂದು ಪ್ರಸಂಗದಲ್ಲಿ ತನ್ನ ಒಡೆಯ ಲಾಮಾನನ್ನು ಹೊಡೆಯಲು ನಿರಾಕರಿಸಿದ ಶಿರಾಬ” ಯಾತ್ಸೊ ಎಂಬವನ್ನೊ- ಳಗೊಂಡು ಐದು ಜನರು, ಚೀನೀಯರ ಬಡಿತ ದಿಂದಲೇ ಸತ್ತರು. ಜಗತ್ತಿನಲ್ಲಿಯೆ ಅತಿ ಸುಖಿಗಳಾಗಿದ್ದ ತಿಬೇ ಟಿನ ಜನರ ಧಾರ್ಮಿಕ ಶ್ರದ್ಧೆಯನ್ನು ಹಾಳು ಮಾಡಲು ಕಮ್ಯುನಿಸ್ಟರು ಹೀನ ಮಾರ್ಗಗಳೆಲ್ಲ ವನ್ನೂ ಉಪಯೋಗಿಸಿದರು. ಭಿಕ್ಷುಕರಿಂದ ನಾಯಿಗಳನ್ನು ಸೊಲಿಸಿ ದೇವಾಲಯಗಳ ಎದು ರಿನಲ್ಲಿ ಅವುಗಳ ಚರ್ಮ ಸುಲಿಸಿ ಆ ಮೇಲೆ: ಆ ದೇಹೆಗಳನ್ನು ದೇವಾಲಯಗಳೊಳಗೆ ಊದು: ಬತ್ತಿಯ ಬದಲು ಸುಡುವಂತೆ ಬಲಾತ್ಮರಿಸಿದರು. ಪವಿತ್ರ ಚಿತ್ರಗಳನ್ನು ಮೈಲಿಗೆ ಮಾಡಲಾಯಿತು. . ದೇವರ ಮೂರ್ತಿಗಳನ್ನು ಬೀದಿಯಲ್ಲಿ ಎಳೆದರು. ದೇವಾಲಯಗಳಲ್ಲಿ ಕುದುರೆಗಳನ್ನು ಕಟ್ಟಿದರು. ಮಠಗಳಲ್ಲಿದ್ದ ಚಹ ಕುದಿಸುವ ಹಂಡೆಗಳನ್ನು ಚೀನೀ ಸೈನಿಕರು ಮೂತ್ರವಿಸರ್ಜನೆಗಾಗಿ ಉಪ ಯೋ(ಗಿಸಿದರು. ಪ್ರಾರ್ಥನಾಚಕ್ರಗಳನ್ನು ಉಪ ಯೋಗಿಸಲು, ಬುದ್ಧ ವಿಗ್ರಹಗಳ ಎದುರು ದೀಪ ಹಚ್ಚಲು ಪ್ರತಿಬಂಧ ಹೇರಲಾಯಿತು. ಲಾಮಾರಲ್ಲಿ ಹೆಚ್ಚಿನವರನ್ನು ( ಶಿಕ್ಷಕರು, ಪಂಡಿತರು, ಪೆರೋಹಿತರು) ಕೊಲ್ಬಲಾಯಿತು. ಧರ್ಮಗುರುಗಳನ್ನು ಜಾತಿಗೆಡಿಸಲಾಯಿತು. ಲಾಮಾರ ಅಸಿ ತ್ವವನ್ನು ಇಲ್ಲದಂತೆ ಮಾಡಿದರೆ ಧಾರ್ಮಿಕ ಶಿಕ್ಷಣ ಮತ್ತು ಸಂಘಟಿತ ಪೂಜೆ- ಪುರಸ್ಕಾರ ಪದ್ಮತಿ ಕೊನೆಗೊಳ್ಳುವುದು ಎಂಬುದೇ ಚೀನೀಯರ ವಾದವಿರಬೇಕು. ಧರ್ಮಗುರುಗಳನ್ನು ಜಾತಿಗೆಡಿಸಿದರೆ ಧರ್ಮದ: ಬೆಲೆ ಸಹಜವಾಗಿಯೆ ಕುಗ್ಗು ವುದಲ್ಸದೆ ಅವರಿಂದ: ಕೆಲಸ ಮಾಡಿಸುವುದೂ ಸಾಧ್ಯವಾಗುವುದು ಎಂದು ಕಮ್ಯುನಿಸ್ಟರು ಬಗೆದಿದ್ದರು. ಚೀನೀ ದಾಳಿಗಾರರು ಚೀನದಿಂದ ತಿಬೇಟಿಗೆ ಎರಡು: ಹೆದ್ಮಾರಿಗಳನ್ನೂ ತಿಬೇಟಿನಲ್ಲಿ ಅನೇಕ ರಸ್ತೆಗ- ಳನ್ನೂ ವಿದ್ಯುದಾಗಾರಗಳನ್ನೂ ವಿಮಾನ ನಿಲ್ಮಾ ಇಗಳನ್ನೂ ಸ್ಲೇತುವೆಗಳನ್ನೂ ಕಟ್ಟೃತೊಡಗಿದ್ದರು. ಒಂದು ಹೆದ್ಮಾರಿ-೧,೪೦೦ ಮೈಲುದ್ದದ ತಿಬೆಟ್‌- ಸಿಕಾಂಗ್‌ ಹೆದ್ದಾರಿ- ಸರಾಸರಿ ೧೩,೦೦೦ ಅಡಿ ಎತ್ತರದ ಮೇಲಿರುವ ಹನ್ನೆರಡು ನದಿಗಳು ತಿಬೇಟನಲ್ಲಿ ದಬ್ಬಾಳಿಕೆ ೨೭ ಮತ್ತು ಹದಿನಾಲ್ಕು ಪರ್ವತ ಶ್ರೇಣಿಗಳನ್ನು ಹಾಯ್ದು ಬರಬೇಕಾಗಿತ್ತು. ಈ ದೃಷ್ಟಿಯಿಂದ ತಿಬೇಟಿನ ೩,೦೦,೦೦೦ ಧರ್ಮಗುರುಗಳು ಬಂದೂ ಕಿನ ಗುಂಡುಗಳಿಗೆ ಆಹುತಿಕೊಡಲು ಬಾರದಂಥ “ಮನುಷ್ಯ ಶಕ್ತಿ” ಯಾಗಿದ್ದರು. ಮುಂಜಾನೆಯಿಂದ ಸಂಜೆಯವಕೆಗೂ ಬಿಡುವು ಕೊಡದೆ ಈ ಧರ್ಮಗುರುಗಳನ್ನು ದುಡಿಸುತ್ತಿ ದ್ಹರು. ಊಟ ಮಾಡುತ್ತಿರುವಾಗಲೂ ಅವರು ಕೆಲಸ. ಮಾಡುತ್ತಲೇ ಇರಬೇಕಿತ್ತು. ಅವರ ಅಂಗೈಗೆ ಗಾಯ ವಾಗದಿದ್ದರೆ ಅಥವಾ ಗುಳ್ಳೆ ಯೇಳದಿದ್ದ ಕೆ ಅವರು ಮೈಗಳ್ಳ ತನ ಮಾಡುತ್ತಿ ದ್ಹಾರೆಂದು' ಆರೋಪಿಸಲಾಗುತ್ತಿತ್ತು. ಒಪ್ಪಿಸಿದ ನೆಲಸಿ ಪೂರ್ತಿಯಾಗದಿದ್ದರೆ ಅವರಿಗೆ ಸೀದಾ ಕೊಡುತ್ತಿರಲಿಲ್ಲ... ಹೆಂಗಸರು-ಭಿಕ್ಷುಣಿಯರು ಕೂಡ ರಸ್ತೆಗಳಲ್ಲಿ ಕೆಲಸ ಮಾಡಬೇಕಾಯಿತು. ಈ ಸಮಯದಲ್ಲಿಯೆ ಚೀನೀಯರು ಈ ಧರ್ಮ ಗುರುಗಳ ಮತ್ತು ಕೆಲ ಲಾಮಾರ ಮೇಲೆ ಚೀನ ದಿಂದ ಆ ಉದೆ ಓಶಕ್ಕಾಗಿಯೆ ತಂದಿದ್ದ ಹೆಂಗಸ ಕೊಡನೆ ಸಂಸಾರಹೂಡಲು ಒತ್ತಾಯ ತರುತ್ತ ಲೇ ಇದ್ದರು. ಧಾರ್ಮಿಕ ಭಾವನೆಗೆ ಬುದ್ಧಿ ಪೂರಕ ವಾಗಿ ತೋರುತ್ತಿದ್ದ ಈ ಅವಹೇಳನ ಪ ಪ್ರತ್ಯಕ್ಷ ವಾಗಿ ಕಾಣಿಸುವಂತೆ ಮಾಡಲು ಸತು ಹೂಡದಿದ್ದರೆ ಉಪವಾಸ ಕೊಲ್ಲುವೆವು, ಚಿತ್ರ ಹಿಂಸೆ ಕೊಟ್ಟು ಕೊಲ್ಲುವೆವು” ಎಂಬ ಜಿದರಿಕೆ ಹಾಕುತ್ತಿದ್ದರು. ನಾಂಗ್‌ ಸಂಗ್‌ ಗೊಂಪಾ ಮಠ ಲ್ಲಿ ಡರ್ಕೊಂಗ್‌ ಬೋರು ಎಂಬ ಗುರುವಿಗೆ ಪ್ರಾರ್ಥನೆ ಪೂಜೆಗಳನ ನ್ನು ನಿಲ್ಲಿಸಿ ಲಗ್ನ ಮಾಡಿ ಹಡ ಕೆಲಸಕ್ಕೆ ಹೋಗು". 1 ಆಜ್ಞಾಪಿ ಸಿದರು. ಆತ ನಿರಾಕರಿಸಿದ. ೧೯೫೮. ರ ಸೆಪ್ಟೆಂಬರ ತಿಂಗಳಲ್ಲಿ ಚೀನೀಯರು ಮಠದ ಮೇಲೆ ದಾಳಿ ಮಾಡಿ. ಅಲ್ಲಿದ್ದ ಎಲ್ಲ ಧರ್ಮಗೃಂಥ ಗಳನ್ನು ಸ ಟ್ಟುಹಾಕಿ ಸಾಮಾನುಗಳನ್ನು ಜಪ್ತಿ ಜ್‌ ಆಮೇಲೆ ಊರವರನ್ನು ಕರೆ ಹಾಕಿ ಅವರೆದುರು ಡರ್ಕೊಂಗ್‌ ಬ ಯನ್ನು ಮಶಿನ್‌ಗನ್ನಿನ ಗುಂಡುಗಳಿಂದ ಕೊಲೆ ಮಾಡಿದರು. ಚೀನೀಯರು ನಡೆಸಿದ ಸಾಮೂಹಿಕ ಕೊಲೆ ಗಳ ಬಗ್ಗೆ ವಿಚಾರಣಾ ಸಮಿತಿಗೆ ಸಾಕಷ್ಟು ಪ್ರರಾವೆಗಳು ದೊರೆತವು. ಒಬ್ಬ ಸಂಚಾರಿ ತಾನು ಗುಡ್ಡ ಗಳಲ್ಲಿ ಅಡಗಿಕೊಂಡಿದ್ದ ಗ ಒಂದು ಜಿಲ್ಲೆ ಯ ಮತಗಳ. ಲಾಮಾರನ್ನೆಲ್ಲ ಒಂದೆಡೆ ಕಲೆ ಹಾಕಿರುವುದನ್ನು ಕಂಡಿದ್ದಾಗಿ. "ಹೇಳಿದ. ೧೫ ದಿನಗಳಲ್ಲಿ ಅವರಲ್ಲಿ ಸುಮಾರು ೧೦೦೦ ಜನರನ್ನು ಸಾರ್ವಜನಿಕವಾಗಿ ಕೊಲೆಗೈದಿರಬೇಕು ಎಂದು ಅವನು ಅಂದಾಜು ಮಾಡಿದ್ದ. ಶ್ರೀಮಂತ ವರ್ಗದ ಮೂರು ನೂರು ಜನರನ್ನು ಒಂದು ದೊಡ್ಡ ಹೊಲಕ್ಕೆ ಕರೆಸಿ ಸಾಲಾಗಿ ನಿಲ್ಲಿಸಿ ಒಬ್ಬೊ ಬ್ಬರನ್ನಾಗಿ ಗುಂಡಿಕ್ಕಿ ಜನರೆದುರು ಕೊಂದರು. ಸಾಮಾನ್ಯವಾಗಿ ಒಂದೊಂದು ಸಲಕ್ಕೆ ಕೆಲವೇ ಲಾಮಾರನ್ನು ಹಿಂಸಿಸಿ ಕೊಲ್ಲಲು--ನನ್ನ ಮಿತ್ರ ವೃದ್ಧಮಾಜಿ ಕ್ಯಾಬಿನೆಟ್‌ ಮಂತ್ರಿ ಸರಾಂಗ್‌ ಶಾಪೆಯನ್ನು ಹಿಂಸಿಸಿಕೊಂದ ಂತೆ-_-ಬಯಸುತ್ತಿ ದ್ಡರು. ಜನರನ್ನು ನೀರಲ್ಲಿ ಮುಳುಗಿಸಿ, ಸುಡಿಸಿ, ಶಿಲುಬೆಗೇರಿಸಿ, ಜೀವಂತ ಹುಗಿದು ಶೊಲ್ಲಿಸುತ್ತಿ ದ್ಡುದಕ್ಕೆ ಸಮಿತಿಯವರಿಗೆ ಸಾಕ್ಷಿಗಳು ಸಿಕ್ಕವು. ಈ ಎಲ್ಲ ಭಯಾನಕ ಸಂಗತಿಗಳಲ್ಲಿ ಸರ್ವ ಸಾಮಾನ್ಯವಾದ ಕೆಲ ಎಳೆಗಳಿವೆ; ಬಲಾತ್ಕಾರ ವಾಗಿ ಕೂಡಿಸಿದ ಜನತೆಯೆದುರು ಸುಳ್ಳು ಆರೋಪಗಳನ್ನು ಪುನರುಚ್ಚರಿಸುವುದು; ಬಹಿ ರಂಗವಾಗಿ ಚಿತ್ರಹಿಂಸೆ ಕೊಟ್ಟು ಆ ಮೇಲೆ ಕೊಲ್ಲುವುದು. ಲಿಟಾಂಗ್‌ ಮಠದಲ್ಲಿ ಸಾರ್ವ ಜನಿಕರು. ಒಂದು ರಾಕ್ಷಸೀ ಪರೀಕ್ಷೆಯನ್ನು ನೋಡುವಂತೆ ಮಾಡಲಾಯಿತು: ಲಾಮಾರು ತಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳಲಾರರು ಎಂದು. ನೋರಿಜೆನ್‌ ಮತ್ತು ನೋ-ಸೊಗ್‌ ಜೆನ್‌ ಎಂಬ ಇಬ್ಬ ರು ಲಾಮಾರಿಗೆ ಗುಂಡಿಕ್ಕಲಾ- ಯಿತು. ಅದಕೆ ಗುಂಡಿನೇಟಿನಿಂದ ಅವರು ಸಾಯದಂತೆ ನೋಡಿಕೊಳ್ಳಲಾಗಿತ್ತು. ಆಮೇಲೆ ೨೮ ಕಸ್ತೂರಿ, ಅಗಸ್ಟ್‌ ೧೯೬೧ ನೋರಿಜೆನ್‌ನ ಮೇಲೆ ಕುದಿಯುವ ನೀರನ್ನು ಸುರಿದು ಬಳಿಕ ಅವನ ಕತ್ತು ಹಿಸುಕಲಾಯಿತು. ನೋ-ಸೊಗನನ್ನು ಕಲ್ಲಿನಿಂದ ಹೊಡೆದು ಆಮೇಲೆ ಕೊಡಲಿಯಿಂದ ಕೊಂದರು. ದ್ರ ಅತ್ಯಾಚಾರ ಧಾರ್ಮಿಕ ಧುರಿ(ಣರಿಗಷ್ಟೇ ಸೀಮಿತವಾಗಿರಲಿಲ್ಲ. ಒಂದು ಹಳ್ಳಿಯಲ್ಲಿ ಚೊಪೆಲ್‌ ಗ್ಯಾಲ್ಬೊ ಮತ್ತು ಡೋಲ್ಮಾ ಕ್ಯಾಪ್‌ ಎಂಬಿಬ್ಬರು ಧರ್ಮಭೀರು ಸಾಮಾನ್ಯರನ್ನು ಜನರೆದುರು ತರಲಾಯಿತು. ಅವರನ್ನು ಒಂದು ಗಿಡಕ್ಕೆ ಕಟ್ಟಿಹಾಕಿ ಚೀನೀಯರು ಸಾರಿದರು: “ಧರ್ಮದಲ್ಲಿ ನಂಬಿಗೆಯಿಟ್ಟು ಲಾಮಾರಿಗೆ ಹಣ ಕೊಡುತ್ತಿದ್ದ ಇಬ್ಬರು ಇಲ್ಲಿದ್ದಾರೆ... ಅವರು ಬದುಕಿದ್ದರೆ ತರುಣರಿಗೆ ಮತ್ತು ಮಕ್ಕಳಿಗೆ ಅವರು ಒಂದು ಕೆಟ್ಟ ಮೇಲ್ಪ್ಬಂತಿವಾಗುವರು' ಅವರಿಬ್ಬರನ್ನೂ ಒಂದು ತಗ್ಗಿನ ಅಂಚಿಗೊಯ್ದು ಬೆನ್ನಿಗೆ ಗುಂಡಿಕ್ಕಲಾಯಿತು. ತಮ್ಮ ಸಂಯೋಜಿತ ಧರ್ಮ ವಿರೋಧಿ ಯೋಜನೆಯಲ್ಲಿ ಚೀನೀಯರು ತಿಬೇಟಿನ ಮಕ್ಕ ಳತ್ತ ವಿಶೇಷ ಲಕ್ಷ ಪೂರೈಸುತ್ತಿದ್ದರು. ತಿಬೇಟಿನ ನಿರಾಶ್ರಿತ ಸಮಸ್ಯೆಯ ವಿಚಾರದಲ್ಲಿ ದುಡಿಯು- ತ್ತಿದ್ದ ನಮಗೆಲ್ಲ ಮೊದಲೇ ಗೊತ್ತಾಗಿದ್ದಂತೆ, ಚೀನಕ್ಕೆ ಟ್ರಕ್ಕುಗಟ್ಟಲೆ ಹುಡುಗರನ್ನು ಒಯ್ದದ್ದು ಅಂತರ್‌ರಾಷ್ಟ್ರೀಯ ನ್ಯಾಯಾಧೀಶ ಸಮಿತಿ- ಯವರಿಗೂ ತಿಳಿಯಿತು. ಈ ಹುಡುಗರನ್ನು ಒಯ್ಯವುದರಲ್ಲಿ ಅವರನ್ನು ತಂದೆ ತಾಯಿಗಳ ಮತ್ತು ಧಾರ್ಮಿಕ ವರ್ಚಸ್ಸಿನಿಂದ ದೂರವಿರಿಸು ವುದೇ ಚೀನೀಯರ ಮುಖ್ಯೋದ್ಹೇಶವಾಗಿತ್ತು. "ತುಂಬ ಧಾರ್ಮಿಕ ವಾತಾವರಣದಿಂದ ಕಮ್ಯು ನಿಸ್ಟ್‌. ಸಮಾಜದ ವಾತಾವರಣಕ್ಕೆ ದೊಡ್ಡ ಸಂಖ್ಯೆಯಲ್ಲಿ ಚಿಕ್ಕ ಮಕ್ಕಳನ್ನು ಸ್ಥ ಳಾಂತರಿಸುವು ದರಿಂದ, ಆ ಮಕ್ಕಳು ತಿಬೇಟಿಗೆ ಮರಳಲಿ ಬಿಡಲಿ, ಬುದ್ಧಧರ್ಮದಿಂದ ಬಹು ದೂರವಿರುವ ಒಂದು ಹೊಸ ಪೀಳಿಗೆಯನ್ನು ಸೃಷ್ಟಿಸಿದಂತಾಗು ವುದು” ಹೀಗೆ ಕಮ್ಯುನಿಸ್ಟ್‌ರು ಎಣಿಸಿದ್ದರು ಎಂದು ಸಮಿತಿಯವರು ಅಭಿಪ್ರಾಯಪಟ್ಟಿರುವರು. ಆಕ್ರಮಣದ ಮೊದಲ ವರ್ಷಗಳಲ್ಲಿ ಚೀನಿ ಯರು ೮ ರಿಂದ ೧೫ ವರ್ಷದ ಮಕ್ಕಳ ಮೇಲೆ ಲಕ್ಷ್ಯವಿಟ್ಟಿ ರು. ಆ ಮೇಲೆ ಅವರು ಅದಕ್ಕೂ ಚಿಕ್ಕವರನ್ನೂ ಕೊನೆಗೆ ಕೂಸುಗಳನ್ನೂ ಒಯ್ಯ ತೊಡಗಿದರು. ಕೆಲ ಪ್ರದೇಶಗಳಲ್ಲಿ ಹುಟ್ಟಿದ ಮಕ್ಕಳೆಲ್ಲರ ವರದಿ ಒಪ್ಪಿಸಬೇಕಿತ್ತು. ಹುಟ್ಟಿ ೧೦-೧೫ ದಿನಗಳಾದ ನಂತರ ಆ ಕೂಸುಗಳನ್ನು ಕಮ್ಯುನಿಸ್ಟ್‌ರು ಒಯ್ಯುತ್ತಿದ್ದರು. ಕೆಲ ಹಳ್ಳಿಗ- ಳಲ್ಲಿ ಎಲ್ಲ ಮಕ್ಕಳನ್ನೂ ಒಯ್ದರೆ ಕೆಲ ಹಳ್ಳಿ ಗಳಲ್ಲಿ ಇಂತಿಷ್ಟು ಎಂದು ವಿಧಿಸುತ್ತಿದ್ದರು. ಹುಡುಗ-ಹುಡುಗಿಯರಿಗೆ ಚಲಚ್ಚಿತ್ರಗಳನ್ನು ತೋರಿಸಿ ಚೀನದಲ್ಲಿ ನೀವು ಇಂಥ ಇನ್ನೂ ಅನೇಕ ಚಿತ್ರಗಳನ್ನು ನೋಡುವಿರಿ ಎಂದು ಅವ ರಿಗೆ ಹೇಳುವುದು ಕಮ್ಯನಿಸ್ಟ್‌ರ ಗತ್ತುಗಳ ಲ್ಲೊಂದಾಗಿತ್ತು. ಮಕ್ಕಳು ಹೋಗಲು ಒಬ್ಬದರೆ ಆತಂಕ ಮಾಡಬಾರದೆಂದು ತಂದೆ ತಾಯಿಗಳಿಗೆ ವಿಧಿಸಲಾಗುತ್ತಿತ್ತು. ಮಕ್ಕಳು ಈ ಬಲೆಗೆ ಸಿಲುಕ ದಿದ್ದರೆ ತಂದೆ ತಾಯಿಗಳ ಮೇಲೆ ಅದರ ದೋಷ ಹೊರಿಸಿ ಅವರನ್ನು ಬಹಿರಂಗವಾಗಿ ಹೊಡೆಯು- ತ್ತಿದ್ದರು. ನಿಷೇಧ ವ್ಯಕ್ತಪಡಿಸಿದ ಕೆಲ ತಂದೆ ತಾಯಿಗಳನ್ನು ಮರಣದಂಡನೆಗೊಳಪಡಿಸಿದ ಬಗ್ಗೆ ವಿಚಾರಣಾ ಸಮಿತಿಗೆ ಸಾಕ್ಷಿ ದೊರೆತಿತು. ಚೀನಕ್ಕೆ ಕಳಿಸದಿದ್ದ ಮಕ್ಕಳನ್ನು ತಿಬೇಟಿ ನಲ್ಲಿ ಸ್ಥಾಪಿಸಿದ ಕಮ್ಯುನಿಸ್ಟ್‌ ಶಾಲೆಗಳಿಗೆ ಕಳಿ ಸುತ್ತಿದ್ದರು. ತಮ್ಮ ಮಕ್ಕಳನ್ನು ಈ ಶಾಲೆಗೆ ಕಳಿಸದಿದ್ದವರಿಗೆ ಆಹಾರ ಸಿಗದಂತೆ ಮಾಡುತ್ತಿ ದ್ವರು. ಕಮ್ಯುನಿಜಂನ್ನು ವಿರೋಧಿಸಿದ ತಂದೆ- ತಾಯಿಗಳನ್ನು ಓಡಿಸಲು ಮಕ್ಕಳಿಗೆ ಉತ್ತೇಜನ ಕೊಡಲಾಗುತ್ತಿತ್ತು. ೧೮. ವರ್ಷದ ಹುಡುಗ ನೊಬ್ಬ ತನ್ನ ತಂದೆ ಪ್ರಾರ್ಥನಾಚಕ್ರವನ್ನು ತಿರುಗಿಸುವುದನ್ನು ಕಂಡಾಗ ಅವನನ್ನು ಕ್ರೂರ ವಾಗಿ ಒದೆಯಲಾರಂಭಿಸಿದ. ತಂದೆ ತನ್ನನ್ನು ರಕ್ಷಿಸಿಕೊಳ್ಳಲು ಯತ್ನಿಸಿದಾಗ ಚೀನೀ ಸೈನಿಕರು 1 (ಕ ತಿಬೇಬಿನಲ್ಲಿ ದಬ್ಬಾ ಳಿಕೆ ೨೯ ; ಅಡ್ಡ ಬಂದು ಹುಡುಗ ಮಾಡುತ್ತಿರುವುದು ಸರಿ, ಒಡೆತ ತಿನ್ನು ಎಂದರು. ಹಿಂದಿನಿಂದ ಆ ತಂದೆ ಬಾವಿ ಹಾರಿ ಪ್ರಾಣ ಬಿಟ್ಟಿ. ಸುಯೋಜಿತ ವಾದ ಜಸ ಪರಂಪರಾಗತ ಕುಟುಂಬ ವಸ್ಥೆಯನ್ನು ಹದಗೆಡಿಸುವುದು ಕಮು ಕು ಜಾತ “ನಿನ್ನ ತಾಯಿ ತ್‌ ನಿನ್ನನ್ನು ಹೊಡೆದಿರುವಳೇ? ಈಗ ಅವಳನ್ನು ಹೆಸಿಸಯವುದು ನಿನ್ನ ಸರತಿ” ಎಂದು ಒಬ್ಬ ಹುಡುಗನಿಗೆ ಹೇಳಿದರು. ್ವ ಕ್ರೂರ ದಬ್ಬಾಳಿಕೆ ಬಂಬತು. ವರ್ಷ ನಡೆದ ಸ ಕಮ್ಯುನಿಸ್ಟ ರು ಕೊನೆಯ ಅವ ಮಾನವನ್ನು ತಿಬೇಟಿನ ಮುಖದ ಮೇಲೆ ಏಸೆ ದರು. ೧೯೫೯ ರ ಮಾರ್ಚ್‌ ತಿಂಗಳಲ್ಲಿ ತಿಬೇಟಿ ನಲ್ಲಿರುವ ಚೀನಿ ಸೈನ್ಯದ ಪೊಲಿಟಿಕಲ್‌ ಕಮಿ ಸಾರ್‌ ಲೆ. ಜ. ತಾನ್‌ ಕುವಾನ್‌-ಪಾವರು ತಿಬೇಟಿನ ದೇವರಾಜ ದಲಾಯಿ ಲಾಮಾರು ಪರಿವಾರರಹಿತರಾಗಿ ಚೀನೀ ಮಿಲಿಟರಿ ಕೇಂದ್ರ ಠಾಣೆಗೆ ಹಾಜರಾಗಬೇಕು ಎಂದು ಉದ್ಧಟ ತನದ ಪತ್ರವೊಂದನ್ನು ಬರೆದರು. ಈ ಆಜ್ಞೆ ಅತ್ಯಂತ ಅವಮಾನಕಾರಕವಾಗಿತ್ತು. ಏಕೆಂದರೆ ಬುದ್ಧಾ ವತಾರರಾದ ದಲಾಯಿ ಲಾಮಾರು ತಮ್ಮ ಹಿರಿ ನರ್ಮಗುರುಗಳ. ಮತ್ತು ಇಟಿ ಜೊತೆಯ್ಸಾಲ್ಲದೆ ಬಹಿರಂಗದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳಬಾರದು ಎಂದು ಧರ್ಮ ಕಟ್ಟಳೆ ಯಿತ್ತು. ಇದರ ಹಿಂದೆ ದಲಾಯಿ ಲಾಮಾರನ್ನು ಸಿಂಹಾಸನಚ್ಯುತರನ್ನಾಗಿ ಮಾಡಲಾಗುವುದು, ಅವರ ಸಲಹೆಗಾರರಿಂದ ಪ್ರತ್ಯೇಕವಾಗಿಡಲಾಗು ವದು, ಆಮೇಲೆ ಅವರನ್ನು ಕಮ್ಯುನಿಸ್ಟರ ಅಸ ಹಾಯ ಕೈಗೊಂಬೆಯನ್ನಾಗಿ ಮಾಡಲಾಗುವುದು ಎಂಬ ಬೆದರಿಕೆಯೂ ಇತ್ತು. ಮ ಆಜ್ಞೆಯ ಪರಿಣಾಮ ದಲಾಯಿ ಲಾಮಾ ಭಾರತಕ್ಕೆ ಓಡಿ ಬರುವುದರಲ್ಲಾಯಿತು. ಅವರು ಭಾರತದಲ್ಲಿ ವಿಚಾರಣಾ ಸಮಿತಿಯವಕಿದುರು “ತಿಬೇಟನ್ನು ವಿಮೋಚನಗೊಳಿಸುವ ನೆವದಲ್ಲಿ ಚೀನೀಯರು ತಿಬೇಟಿನ ಮೇಲೆ ದಾಳಿ ಮಾಡಿ ದರು. ತಿಬೇಟಿನ ಸ್ವಾತಂತ್ರ್ಯಕ್ಕಾಗಿ ಕಾದುತ್ತ ಪ್ರಾಣ ತೆತ್ತ ಆ ನ್ನ ಧೀರ ದೇಶವಾಸಿಗಳಿಗೆ ವಿಮೋಚನೆ ಸಿಕ್ಕಿದೆ: ನನ್ನ ದೇಶದ ಉಳಿದವ ಕೆಲ್ಲ ಕ್ರೌರ್ಯ ಮತ್ತು ಸ್ತ ಜ್ಯ ವಿಸ್ತಾ ರ ಧೋರಣತ್ಕಾಗಿ ಪ್ರಸಿದ್ಧವಾಗಿರುವ ವಿದೇಶೀ ಶಕ್ತಿಗೆ ಗುಲಾಮರಾಗಿದ್ದಾರೆ' ಎಂದರು. ದೇವರಾಜ ದಲಾಯಿ ಲಾಮಾರ ಪಲಾಯನ ತಿಬೇಟಿನವರೆಲ್ಲ ಬಂಡೇಳುವಂತೆ ಮಾಡಿತು. ಚೀನೀಯರು ಅದನ್ನು ಪಾಶವೀ ರೀತಿಯಲ್ಲಿ ಸದೆ ಬಡಿದರು. ಸಾವಿರಾರು ತಿಬೇಟಿಯನ್ನರು ಕೊಲ್ಲ ಲೃಟ್ಟಿರು. ದೇಶದ ದುರ್ಗಮಸ್ಥ [ಳಗಳಲ್ಲಿ ಇನ್ನೂ ಜಿ ಗಾರರ ಪ್ರತಿಭಟನೆ ಇದ್ದೇ ಇದೆ. ಹನ್ನೆರಡು 0 ಹಿಂದೆ ಸಂಯುಕ್ತರಾಷ್ಟ್ರ ಸ ಸದ ದಸ್ಕರಾಷ್ಟ್ರಗಳು ಜನಾಂಗಹೆತ್ಯೆಯ ಪ್ರತಿಬಂಧ ಮತ್ತು ಶಿಕ್ಷೆಯನ್ನು ಕುರಿತು ಒಂದು ಒಪ್ಪಂದವನ್ನು ಮಾಡಿಕೊಂಡವು. ಜನಾಂಗಹತ್ಕೆ ಯಾವುದೇ ಒಂದು ರಾಷ್ಟ್ರದ ಮೇಲೆ ಹೊರಿಸ ಬಹುದಾದ ಅತ್ಯಂತ ಘೋರ ಅಪರಾಧವಾಗಿದೆ. ತಿಬೇಟಿನಲ್ಲಿ ಚೀನೀಯಕರೆಸಗಿದ ಕೃತ್ಯಗಳ ಬಗ್ಗೆ ಮಾತಾಡುತ್ತ ದಲಾಯಿ ಲಾಮಾರು “ಜನತೆಯ ದೊಡ್ಡ ಭಾಗವನ್ನು ನಾಶ ಮಾಡಲು ಜನಾಂಗ ಹತ್ಕೆಯೆ ನಡೆಯಬೇಕು ಎಂದು ನನಗನಿಸುವು ದಿಲ್ಲ. ವಿದೇಶೀ ಸರಕಾರವೊಂದು ಸಾಮೂಹಿಕ ಸೊಲೆಗಳ ಮೂಲಕ, ಗಡೀಪಾರಿನ ಮೂಲಕ ದೇಶದ ಸ್ವರೂಪವನ್ನು ಅಲ್ಲಿಯ ಜನರು ಅಲ್ಪ ಸಂಖ್ಯಾಕರಾಗುವಂತೆ, ಅವರ ಧರ್ಮ ಸಂಸ್ಕೃತಿ ಮತ್ತು ಅವರ ವೈಶಿಷ್ಟಗಳು ನಾಶವಾಗುವಂತೆ ಮಾಡಿದರೆ ಸಾಕಾಗುತ್ತದೆ. ತಿಬೇಟಿನಲ್ಲಿ ಸದ ಇದೇ ನಡೆಯುತ್ತಿದೆ” ಎಂದರು. 3 ೩518100 ೩೧01 70017100 10) 0177156100 ೦8 8೫೦೩6೦'$ 121808 5500148100 (176187 7:61(100) 87001021, 1961, ನಾವಾ... (೬೬೧ ರಪ್ರಾ ರಂಭದಲ್ಲೊಂದುದಿನ ಲಂಡನ್‌ ಗೋಪುರದಲ್ಲಿ ರಾಜರತ್ನ ಭಾಂಡಾರದ ಸಹಾ ಯಕ ಭಾಂಡಾರಿಯಾದ ಟಾಲ್ಬರ್ಟಿ ಎಡ್ವರ್ಡ್ಪ ನನ್ನು ಕಾಣಲು ಬಬ್ಬ ಪಾದ್ರಿಯೂ ಅವನ ಹೆಂಡಕಿಯೂ - ಬಂದರು. : ತಾನು “ ಪಾದ್ರಿ ಬ್ಲಡ್‌" ಎಂದೂ ಪರಸ್ಥಳದವನೆಂದೂ ಹೇಳಿ ಆಗಂತುಕನು' ತಾನು ಬಂದ ಉದ್ದೇಶವನ್ನು ವಿವರಿಸಿದನು. ಎಡ್ವರ್ಡ್ಸನ ರಕ್ಷಣೆಯಲ್ಲಿದ್ದ ರಾಜಮುಕುಟಿ, ರಾಜದಂಡ ಮೊದಲಾದ ರಾಜ ಚಿಹ್ನಗಳ ದರ್ಶನಾಪೇಕ್ಷಿಯಾಗಿ ಆತ ಬಂದಿದ್ದ. ಲಂಡನ್‌ ಗೋಪುರದಲ್ಲಿ ಭದ್ರಕಾವಲಿನಲ್ಲಿದ್ದರೂ ಪ್ರ ಅಮೂಲ್ಯ ರಾಜಚಿಹ್ನಗಳನ್ನು ಪ್ರತಿಷ್ಠಿತ ನಾಗರಿಕರಿಗೆ ತೋರಿಸುವ ಪರಿಪಾಠವಿತ್ತು. ಅಂದು ಕಿರೀಟ ಮತ್ತುಇತರ ರಾಜಚಿಹ್ನಗಳು ಅಲ್ಲಿದ್ದುದೂ ಒಂದು ಆಕಸ್ಮಿಕವೇ. ಆಗಿನ ದೊರೆ ಎರಡನೇ ಚಾರ್ಲಸನು ಎಂಥ ವಿಷಯಲೋಲುಪ ಮತ್ತು ದುಂದುಗಾರನಾಗಿದ್ದನೆಂದರೆ ರಾಜಕು- ಟುಂಬದ ಅಮೂಲ್ಯ ರತ್ನಾಭರಣಗಳನ್ನಷ್ಟೇ ಅಲ್ಲ, ಕಿರೀಟವನ್ನು ಕೂಡ ಕೆಲ ವೇಳೆ ಬತ್ತೆ ಹಾಕುತ್ತಿದ್ದನು ! ಭಾಂಡಾರಿ ಎಡ್ವರ್ಡ್ಸನಿಗೆ ಈ “ಪಾದ್ರಿ” ನಿಜ ವಾಗಿ ಯಾರೆಂದು ಗೊತ್ತಿದ್ದರೆ ಅವನು ರಾಜ ಮುಕುಟಾದಿಗಳನ್ನು ಆಗಂತುಕನಿಗೆ ತೋರಿಸುವ ಮಾಢ್ಯವನ್ನು ಮಾಡುತ್ತಿರಲಿಲ್ಲ. ಏಕೆಂದರೆ ಈ ಬ್ಲಡ್‌ ಇಂಗ್ಲೆಂಡಿನ ರಾಜಸತ್ತೆಯ ಪರಮ ದ್ವೇಷಿಯಾಗಿದ್ದನು. ಅವನ ಹೆಸರು ಥಾಮಸ್‌ ಬ್ಲಡ್‌. ಎರಡನೇ ಚಾರ್ಲಸನ ತಂದೆಯಾದ ಒಂದನೇ ಚಾರ್ಲಸನ ರುಂಡ ಹಾರಿಸಿ ಹನ್ನೆರಡು ವರ್ಷ ಕಾಲ ಇಂಗ್ಲೆಂಡನ್ನು ಗಣರಾಜ್ಯವಾಗಿ ಮಾಡಿ ಆಳಿದ ಒಲಿವರ್‌ ಸ್ರಾಂವೆಲ್ಸನ ಬಂಟ ರಲ್ಲೊಬ್ಬನಾಗಿದ್ದ ಕರ್ನಲ್‌... ಥಾಮಸ್‌ ಬ್ಲಡ್‌ನು ಕ್ರಾಂವೆಲ್ಲನ ಮರಣಾನಂತರ ಪುನಃ ಇಂಗ್ಲಂಡಿನಲ್ಲಿ ರಾಜಸತ್ತೆ ತರೆಯೆತ್ತಿದ್ದನ್ನು ಸರ್ವಥಾ ಕಮಿಸಿರಲಿಲ್ಲ. ಕ್ರಾಂವೆಲ್ಲನು ಅವನಿ ೩೦ ಕಸಿದುಕೊಂಡು ಗಿತ್ತಿದ್ದ ಕರ್ನಲ್‌ ಬ್ಲಡ್‌ನ ದೇಸಗತಿಯನ್ನು ಎರಡನೇ ಚಾರ್ಲಸನು ದ್ವೇಷಕ್ಕೆ ಪುಟವನ್ನೇ ಕೊಟ್ಟಿದ್ದನು. ಕರ್ನಲ್‌ ಬಡ್‌ ಎರಡನೇ ಚಾರ್ಲಸನ ಎರುದ್ಧ ಒಂದಕ್ಕಿಂತ ಹೆಚ್ಚು ರಾಜದ್ರೋಹದ ಕೃತ್ಯಗಳನ್ನೆಸಗಿ ದೇಶದಲ್ಲೆಲ್ಲ ಒಂದು ತರಹದ ಭೀಮಸಾಹಸಿಯೆಂದು ಹೆಸರಾಗಿದ್ದನು. ಅವನು ಅಯರ್ಲಂಡಿನಲ್ಲೊಂದು, ಇಂಗ್ಲಂಡಿನಲ್ಲೊಂದು, ಸ್ಕಾಟ್ಲಿಂಡಿನಲ್ಲೊಂದು ಬಂಡಾಯದ ನಾಯಕತ್ವ ವಹಿಸಿದ್ದನು.. ಬಂಡಾಯಗಳು ವಿಫಲವಾಗಿ ದ್ಡವು; ಆದಕೆ ಕರ್ನಲ್‌ ಬ್ಲಡ್‌ ಪ್ರತಿ ಸಾರಿಯೂ ಅಮಿತ ಕೌಶಲದಿಂದ ತಬ್ಬಸಿಕೊಂಡಿ ದ್ಡನು. ತನ್ನನ್ನು ಹುಡುಕುತ್ತಿದ್ದ ರಾಜಭಟರ ಮೂಗಿನ ಕೆಳಗೇ ಅವನು ಇಂಗ್ಲಂಡಿನೊಳಗೆ ನುಸುಳಿ ಅರಸನ ಪಡೆಯ ಮೇಲೆ ಆಕಸ್ಮಿಕ ದಾಳಿ ಮಾಡಿ ಅವರ ವಶದಲ್ಲಿ ಸೆರೆಯಲ್ಲಿದ್ದ ತನ್ನೊಬ್ಬ ಸಂಗಡಿಗನನ್ನು ಬಿಡಿಸಿಕೊಂಡು ಹೋಗಿದ್ದನು. ತನ್ನ ರುಂಡಕ್ಕಾಗಿ ೫೦೦ ಪೌಂಡಿನ ಬಹುಮಾನ ಘೋಷಿತವಾಗಿದ್ದಾಗ ಹತ್ತಿರವೇ *ೆಂಟ್‌ ಪರಗಣೆಯಲ್ಲಿ ವೈದ್ಯವೇಷ ದಿಂದ ಹಲ ಕಾಲ ತಲೆಮರೆಸಿಕೊಂಡು ಹೊಸ ತಂತ್ರಗಳಲ್ಲಿ ಮಗ್ನನಾಗಿದ್ದನು. ಅವನು. ಅಯರ್ಲಂಡಿನ ರಾಜಪ್ರತಿನಿಧಿಯೂ ಬ್ಲಡ್‌ನ ಆಸ್ತಿ ಕಸಿದುಕೊಳ್ಳಲು ಪ್ರೇರಕನೂ ಆಗಿದ್ದ ಅರ್ಮಾಂಡಿನ ಡ್ಯೂಕನನ್ನು ಒಂದು ತುಂಬಿದ ಸಮಾರಂಭದಲ್ಲಿ ಅಪಹರಿಸಿ: ಹೆಡಮು- ರಿಗೆ ಬಿಗಿದು ಕುದುರೆಯ ಬೆನ್ನಿಗೆ ಕಟ್ಟಿ ವಧೆಗಾಗಿ ಸಾಗಿಸಿದನು. ಆಯುಷ್ಯ ವಿದ್ದುದರಿಂದ ಡ್ಕೂ ಷ್ಟ ಹೇಗೋ ಪಾರಾದನು. ಜಟ ಥಾಮಸ್‌ ಬ ಡ್‌ ಈ ಘಟನೆಯಿಂದ ಇನ್ನ ಷ್ಟು ಪ್ರಸಿದ ನಾದನು. ಆದಕೆ ಬ್ಬಡ್‌ನ ಪಾದ್ರಿ ವೇಷ" ಎಷ್ಟು ಚೆನ್ನಾ- ಗಿತ್ತೆಂದಕೆ ಬಡಪಾಯಿ ಭಾಂಡಾರಿ ಏಗ ರ್ಡ್ಸ್‌ ಅವನನ್ನೂ ಅವನ ವೇಷಧಾರಿ ಹೆಂಡತಿಯನ್ನೂ ( ಇವಳು ಯಾರೆಂದು ಕೊನೆಗೂ ಪತ್ತೆ ಹತ್ತ ಲಿಲ್ಲ. ಅವನ ನಿಜ ಹೆಂಡತಿ ಆ ಸಮ ಯದಲ್ಲಿ ಎಲ್ಲೋ ದೂರ ರುಗ್ಗ ಶಯೆ: ಭಯ ಲ್ಲಿದ ಳು.) ರಾಜ ಚಿಹ ಗಳನ್ನಿಟ್ಟ ಉಗ್ರಾ ಇಕ್ಕೆ ಅಹಾ ನು. ಇಬ್ಬರೂ ರಾಜಮುಳುಪ್ರ ರಾಜದಂಡಾದಿಗಳನ್ನು ೧೬೭೦ ರಲ್ಲಿ ದ್ಹಾನೆಂದು ನೋಡುತ್ತಿದ್ದಾಗ ಒಮ್ಮೆಲೇ “ಪಾದ್ರಿ ಬ್ಲಡ್‌" ನ ಹೆಂಡತಿ “ಬವಳಿ” ಬಂದು ಬಿದ್ದಳು. ಭಾಂಡಾರಿ ಎಡ್ಯರ್ಕ್‌, ಸನ ಹೆಂಡತಿ ಅವಳಿಗೆ ಬ್ರಾಂಡಿ ಕೊಟ್ರು ಶುಶ್ರೂಷೆ ಮಾಡುತ್ತಿದ್ದಾಗ ಬ್ಲಡ್‌ ಎಡ್ವಡ್ಸ್‌ ನೆ ನೊಡನೆ ಹರಟುತ್ತ, ಉಗ್ರಾ ಣ ಮೆ ರಾಜ ಚಿಹ್ನದ ಕಪಾಟುಗಳ ಇರವು ತೆರವುಗಳನ್ನು ಪರಿ- ಶೀಲಿಸಿದನು. ಠಕ್ಕು ಹೆಂಡತಿ ಯೋಗ್ಯ ಕಾಲ ದಲ್ಲಿ ತನ್ನ ಠಕ್ಕು ಮೂರ್ಛೆಯಿಂದ ತಿಳಿದೆದ್ದ ಳು. "ಪಾದ್ರಿ ಬ್ಲಡ್‌” "ನೋಹಕರೀತಿಯಲ್ಲಿ ಎಡ್ವ ಗ್ಗ ದಂಪತಿಗಳಿಗೆ ಕ್ರ ತಜ್ಞ ತೆಗಳನ್ನರ್ಶಿಸಿ ಬೀಳ ಡನು. “ ಪಾದ್ರಿ ಬ್ಲಡ್‌” ಲಂಡನ್‌ ಗೋಪುರಕ್ಕೆ ಬಂದುಹೋಗುವುದು ಹೆಚ್ಚಾಯಿತು. *ೆಲವೇ ದಿನಗಳಲ್ಲಿ ಅವನು ಎಡ್ವರ್ಡ್ಸ್‌ ದಂಪತಿಗಳನ್ನು ಸಂಪೂರ್ಣವಾಗಿ ತನ್ನ ಮಾಯಾಜಾಲದಲ್ಲಿ ಕೆಡವಿಬಿಟ್ಟಿದ್ದನು. ಎಡ್ವರ್ಡ್ಸ್ಸ್‌ನಿಗೆ ವಿವಾಹ ಯೋಗ್ಯ ಮಗಳೊಬ್ಬ ಳಿದ್ದಳು. ಅವಳ ಮದು- ವೆಯ ಪ್ರಸ್ತಾ ಪವೆತ್ತಿ ಬಂದು ದಿನ ಬ್ಲಡ್‌ ತನ ಗೊಬ ಶೀತುಂತ, ತರುಣ ಸೋದರಳಿಯನಿ ಹೇಳಿದನು. ಅವನೊಡನೆ ಏಕೆ ವಿವಾಹ ಸಂಬಂಧ ಕೂಡಬಾರದು? “ಅವನ ನ್ನೊಮ್ಮೆಇಲ್ಲಿ ಕರೆತರುತ್ತೇನೆ. ನಿಮ್ಮಮಗಳೂ ಅವನನ್ನುನೋಡಲಿ” ಎಂದನಾತ. ಎಡ್ವರ್ಡ್ಸ್‌ ದಂಪತಿಗಳು ಬೋನಿನಲ್ಲಿ ಬಿದ್ದರು. ೧೬೭೧ ಮೇ ತಿಂಗಳಲ್ಲೊಂದು ಬೆಳಗ್ಗೆ ಕನ್ನೆ ಯೂ ಅವಳ ತಾಯಿಯೂ ಶೃ ಗಾರ ಸಂಭ್ರ ಮದಲ್ಲಿ ಮಗ್ನರಾಗಿದ್ದಾಗ ಜ್‌ ಬಡ್ಲ್‌ ತನ್ನ ತಕ ಸಂಗಡಿಗರು ಮತ್ತು ನಾಲ್ಕು ಸುದುಕೆಗಳೊಡನೆ ಲಂಡನ್‌ ಗೋಪುರಕ್ಕೆ ಬಂದನು. ಕುದುರೆಗಳನ್ನೂ ಒಬ್ಬ ಜ್‌] ಗಾರನನ್ನೂ ಹೊರಗೆ ನಿಲ್ಲಿಸಿ ಬ್ಲಡ್‌ ಮತ್ತು ಇನ್ನಿಬ್ಬ ರು ಎಡ್ವ ಡ್‌ ನ 'ಬೀಡಾರವನ್ನು ಪ್ರವೇಶಿಸಿದರು. ಇಷ್ಟರೊಳಗೆ ಬ್ಲಡ್‌ ಲಂಡನ್‌ ಗೋಪುರದ ಕಾವಲುಗಾರರಿಗೆಲ್ಲ ಎಡ್ವರ್ಡ್ಸ್‌ನ ಆತ್ಮೀಯನೆಂದು ಪಠಿಚಿತನಾಗಿ ೩೧ ತ್ಠಿ೨ ಕಸ್ತೂರಿ, ಅಗಸ್ಕ್‌ ೧೯೬೧ ಹೋಗಿದ್ದುದರಿಂದ ಅವರ ಆತಂಕವೂ ಬರಲಿಲ್ಲ. ಪಾದ್ರಿ ಬ್ಲಡ್‌ ಒಳಗೆ ಬಂದು, ಆಕಸ್ಮಿಕ ತೊಂದರೆಯಿಂದ ತನ್ನ ಸೋದರಳಿಯ ೫೫ಸಿ ಸ್ನಲ್ಪ ವಿಲಂಬವಾಗಲಿದೆಯೆಂದು ವಿಷಾದ ಪ ಪ್ರದ ರ್ಶಿಸಿ, ಆ ವರಿಗೆ ತನ್ನ ಮಿತ್ರರಿಗೆ ರಾಜಚಿ ಗಳನ್ನು ತೋರಿಸುವುದರಲ್ಲಿ ಹೊತ್ತು ಕಳೆಯ ಬಹುದಲ್ಲ ಎಂದನು. ಉಗಾ ಇದಲ್ಲಿ ಪ್ರ ಪ್ರವೇಶಿಸಿ ಬಾಗಿಲು ಹಾಕಿದ್ದೇ ತಡ, ಮೂವರೂ "ಸರಪಕ್ಷ' ದವರು ಎಡರ್ದ್ಹ್ಸ್‌ ನನ್ನು ಸುತ್ತಿಗೆಯಿಂದ ಕುಟಿ ಕೆಡವಿ, ಬಾಯಿಗೆ ಅರಿವೆ ತುರುಕಿ, ಕಟ್ಟಿ ಹಾಟ ದರು. ಅವನು ಮತೂ ಪ ಶ್ರ ತಿಭಟನೆ ತೋರಲಣಿಯಾದಾಗ ಭಾವು ಅವನನ್ನು ತಿವಿದು ಯಮಸದನಕ್ಕ ಟ್ವಿದನು. ಭಾಮಸನು ರಾಜ ಕಿರೀಟ ವನ್ನು ಮುದುಡೆ ಮಾಡಿ ತನ್ನ ಮೇಲಂಗಿಯಲ್ಲಿ ಮುಚ್ಚಿಟ್ಟುಕೊಂ- ಡನು, ಮುದುಡೆ ಮಾಡುವಾಗ ಅದರಲ್ಲಿದ್ದ ಪ್ರಸಿದ್ಧ " " ಕೃಷ್ಣ ರಾಜಕುಮಾರ ಗೋಮೇದಕ ವೆಂದು ಹೆಸರಾದ ಕೆಂಪು ರತ್ನ ಕಿತ್ತು ಕೆಳಗೆ ಬಿತ್ತು; ಅದನ್ನು ಥಾಮಸ್‌ ಪ್ರವೇಶಕ್ಕೆ ಯಾವ ಜೇಬಿಗೆ ತುರುಕಿದ ; ಇನ್ನೊಬ್ಬನು ರಾಜಗೋಲವನ್ನು ಚಲ್ಲಣದಲ್ಲಿ ಅಡಗಿಸಿಕೊಂಡನು; ಮತ್ತೊಬ್ಬ ನು ರಾಜದಂಡ ವನ್ನು ಅಡಗಿಸಿಕೊಳ್ಳ ಲು ಕಕಗಳ ಗ ವಂತೆ ಅದನ್ನು ಮುರಿಯುವುದರಲ್ಲಿದ್ದನು. ಅಷ್ಟರಲ್ಲಿ ಹೊರಗೆ ಕಾವಲು ನಿಂತಿದ್ದ 1 ಬ್ಲ ಡ್‌ನ ಕ್ಸ ವಾರಿ ಎಚ್ಚ ರಿಕೆ ಕೊಟ್ಟಿ ನು] ಘಾತವಾಗಿ ಗ1(8. ಸೈನೃವಿಂದ ರಜೆ ಬ ದಿದ್ದ ಟಾಲ್ಬ ಟಿ ಎಡ _ರ್ಡ್ಸ್‌ನ ಮಗನು ಅಲ್ಲಿಗೆ ಬಂದಿದ್ದ ವ ಬ್ಲ ಜೆ ಕಾವಲುಗಾರ ಅವನನ್ನು ತಡೆದನು; ಜಗಳವಾಗಿ ಕಾವಲುಗಾರ ಭು ಸಠಾರಿಯಿಂದ ತಿವಿದು ಮೂಲೆಯಲ್ಲಿ ಕೆಡವಿದನು “ರಾಜದ್ರೋಹ! ಕೊಲೆ!” ಎಂಬ ಅವನ ಕೂಗು ಕೇಳಿ ವರಪ್ರತೀಕ್ಷೆಯಲ್ಲಿದ್ದ ಅಲಂಕೃತ ವಧುವೂ 'ಅವಳ ತಾಯಿಯೂ ಮೇಲಂತಸ್ತಿನಿಂದ ಕೆಳಗೆ ಧಾವಿಸಿ ಸತ್ತುಬಿದ್ದಿದ್ದ ತಂದೆಯನ್ನೂ ರಕ್ತ ಸುರಿಸುತ್ತಿದ್ದ ಮಗನನ್ನೂ ಕಂಡರು. "“ ಪಾದ್ರಿ” ಬ್ಲಡ್‌” ಮತ್ತು “ವರಪ ತ ದವರೂ ಆ ಕೊಡಮತುಲ ರಾಜಗೋಲಗಳೂ ಕಣ್ಮರೆ 'ಯಾಗಿಹೋಗಿದ್ದವು. ಲಂಡನ್‌ ಗೋಪುರದಲ್ಲಿ ಕೋಲಾಹಲ ಮಸಗಿತು. ಕಾವಲುಗಾರರು ಅಶ್ವಾರೂಢರಾಗಿ ಸಾಗಿದ್ದ ಕಪಟ ನಾಟಕಕಾರರನ್ನು ಬೆನ್ನಟ್ಟಿದರು. “ಥಾಮಸ ಪಾರಾಗಿಯೆ ಹೋಗುವ ವನಿದ್ವ. ಆದರೆ ಅವನು ಗೋಪುರದ ಹೊರಗೆ ತಪ್ಪು ರಸ್ತೆಗೆ ತಿರುಗಿ ಮೋಸ ಹೋದ. ಅವನ ಕುದು ಕಿಯ ಕಾಲೂ ಜಾರಿತು. ರಾಜ ಗೋಲಕವನ್ನು ಬಜಿ ಟ್ಟು ಕೊಂಡಿ ಸ್ನ ದ್ಮಾತಓಡಲು ಜಾನ 'ಆಡಚಜಿ ಸಿ ಯಾದುದರಿಂದ ಅದನ್ನು ಒಗೆದು ಟ್‌ ಡಿದ. ಇಬ್ಬರನ್ನೂ ಕಾವಲುಗಾ- ರರು ಹಿಡಿದರು. ಉಳಿದಿಬ್ಬರು ಮಾತ್ರ ಗದ್ದಲದಲ್ಲಿ ಹೇಗೋ ತಪ್ಪಿ ಸಿಕೊಂಡುಬಿಟ್ಟಿರು. ವಾರ್ತೆ ಕೇಳಿ ಇಡೀ ದೇಶವೇ ಉತ್ತೇಜಿತ ವಾಯಿತು. ಸಟ್ಟಿಕಡೆಗೆ ಈ ಮಹಾಮಾಯಾವಿ, ಅದೂ ಘೋರ ಅಪರಾಧ ಮಾಡುತ್ತಿರುವಾಗಲೇ ಸಿಕ್ಕಿಬಿದ್ದಿದ್ದ. ಅವನಿಗೆ ಏನು ಶಿಕ್ಷೆಯಾದೀತು ? ಮರಣ ಎಂಬುದರಲ್ಲಿ ಯಾರಿಗೂ ಸಂದೇಹವಿರ ಲಿಲ್ಲ. ಇದೇ ಲಂಡನ್‌ ಗೋಪುರ ರಾಜದ್ರೋಹಿ ಗಳನೇಕರ ಶಿರಶ್ಛೆ (ದಕ್ಕೆ ಸಾಕ್ಷಿಯಾಗಿತ್ತು. ಬ್ಲಡ್‌ಗೆ ಯಾವ ತರಹದ ಚಿತ್ರ ಹಿಂಸಾಪೂರ್ವಕ ವೃ ತ್ಕು ಕಾದಿದೆಯೆಂದಿಷ್ಟೇ ಸ ಕುತೂಹಲ ದದ "ಹಾಡಿತ್ತು. ಆದಕೆ ಅನಂತರ ನಡೆದದ್ದನು ನೋಡಿ ಜ್ರಿ ಟ್‌ *ರೀಟ ಕದ್ದವ ಇಂಗಂಡು ಅವಾಕ್ಕಾಯಿತು. ಈ ಬಂಡುಖೋರ, ಕೊರೆಗಡಕ, ರಾಜದ್ರೋಹಿಗೆ ಮರಣದಂಡನೆ ಯಿರಲಿ, ಸೆರೆಮನೆವಾಸ ಕೂಡ ಆಗಲಿಲ್ಲ. ಕೆಲ ದಿನಗಳಲೆ € ಆತ ಪ ತಿಷ್ಕಿತ ನಾಗರಿಕನಾಗಿ ಸಮಾಜದಲ್ಲಿ ಕಾಣಿಸಿಕೊಳ್ಳ ತೊಡಗಿದನು. ಅದು ನಡೆದದ್ದು ಹೀಗೆ; ಥಾಮಸನನ್ನು ಹಿಡಿದು ಅಧಿಕಾರಿಗಳ ಮುಂದೆ ತಂದಾಗ ಆತ ಎಲ್ಲವನ್ನೂ ಸ್ವತಃ ಅರಸನೊಬ್ಬನ ಮುಂದೆಯೆ ಹೇಳುವುದಾಗಿ ಪಟ್ಟುಹಿಡಿದು ಕುಳಿತನು. ನಿರು ಪಾಯರಾಗಿ ಅಧಿಕಾರಿಗಳು ಏಕಾಂತದಲ್ಲಿ ಅರ- ಸನ ಮುಂದೆ ಅವನನ್ನ ನಿಲ್ಲಿಸಿದರು. ಅವನು ಅರಸನಿಗೆ ಏನು ಹೇಳಿದನೆಂದು ಯಾರಿಗೂ ಇಂದಿಗೂ ಸರಿಯಾಗಿ ಗೊತ್ತಿಲ್ಲ. ಆದರೆ ಸಂದ ರ್ಶನದ ಅಂತ್ಯದಲ್ಲಿ ಥಾಮಸನ ಜಮೀನು ! ಮತ್ತು ೫೦೦ ಪೌಂಡಿನ ವರ್ಷಾತನ ಅವನಿಗೆ ದೊರೆತಿತ್ತು ! ಥಾಮಸನು ನಿರ್ಭಯವಾಗಿ ತನ್ನ ಕೃತ್ಯ ಗಳನ್ನೂ ಅವುಗಳ ಹಿಂದಿದ್ದ ಹೇತುವನ್ನೂ ತಿಷ್ಠ ಅರಸನಿಗೆ ವಿವರಿಸಿದನೆಂದೂ ಆದರೆ ತಬ್ಬಸಿ ಕೊಂಡ ಸಂಗಡಿಗರ ಹೆಸರು ದೆಸೆಗಳನ್ನು ಮಾತ್ರ ತಿಳಿಸಲು ನಿರಾಕರಿಸಿದನೆಂದೂ ತನ್ನ ಜೀವಕ್ಕೆ ಅಪಾಯವೇನಾದರೂ ಆದರೆ ತನ್ನ ಗುಪ್ತ ಮಿತ್ರರು ಅರಸನ ಮೇಲೆ ಸೇಡು ತೀರಿಸಿ ಕೊಳ್ಳದೆ ಬಿಡಕೆಂಬುದಾಗಿ ಹೆದರಿಕೆ ಹಾಕಿದ ನೆಂದೂ ಹೇಳಲಾಗುತ್ತದೆ. ಇಷ್ಟೇ ಅಲ್ಲ, ರಾಜನ ಕೊಲೆಗಾಗಿ ತಾನು ಹೂಡಿದ್ದ ಹಂಚಿಕೆ ಯೊಂದನ್ನು ಬಹಿರಂಗಪಡಿಸಿ ಎರಡನೇ ಚಾರ್ಲಸ್‌ ಒಂದು ದಿನ ನದಿಯ ದಂಡೆಯಲ್ಲಿ ದ್ಮಾಗ ಅವನನ್ನು ಇತಿಶ್ರೀ ಮಾಡುವ ಸಂಚು ಸಂಪೂರ್ಣವಾಗಿ ಸಿದ್ದವಾಗಿತ್ತೆಂದೂ ಆದರೆ ಅರಸನ ಗಂಭೀರ ಮುಖಭಾವವನ್ನು ನೋಡಿ ಏಕೋ ತನಗೆ ತನ್ನ ಹಂಚಿಕೆಯನ್ನು ಪೂರ್ಣ ಗೊಳಿಸಲು ಮನಸಾಗಲಿಲ್ಲವೆಂದೂ ತಿಳಿಸಿದ ನಂತೆ. ಇಂಥ ಬಲವದ್ವೈರಿಯನ್ನು ದಂಡಕ್ಕಿಂತೆ ದಾನೋಪಾಯದಿಂದ ವಶಪಡಿಸಿಕೊಳ್ಳುವುದು ಲೇಸೆಂದು ಅರಸೆನಿಗೆ ಅನಿಸಿರಬೇಕು. 3 ೨೪ಅಇಷಾಂಆಸಾಅತಾ *ಆಂೂ ಆಇ ಸ್ವಾವಿು ದಯಾನಂದರು ಚಿಕ್ಕವರಿರುವಾಗಲೇ ಶಿಷ್ಯರೆಂದು ಗುರುಗಳ ಕಡೆಗೆ ಇರಲು ಹೋದರು. ವೃದ್ಧ ಗುರುವಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ನಿದ್ವಾನ್‌ರಾದ ಗುರುಗಳು ಸಿಟ್ಟಿಗೆ ಬಂದರೆ ಜಮದಗ್ನಿಯ ಅವತಾರವನ್ನು ತಾಳುತ್ತಿದ್ದರು. ಅವರ ಸ್ನಾನಕ್ಕಾಗಿ ದಿನಾಲೂ ೨೫-೩೦ ಕೊಡ ನೀರನ್ನು ಬಹಳ ದೂರದಿಂದ ತರ. ಬೇಕಾಗುತ್ತಿತ್ತು. ಮತ್ತು ಆಶ್ರಮವನ್ನು ಸ್ವಚ್ಛವಾಗಿ ಇಡಜೇಕಾಗುತ್ತಿತ್ತು. ಇದೆಲ್ಲವನ್ನೂ ಚಿಕ್ಕ ದಯಾನಂದರೇ ಮಾಡುತ್ತಿದ್ದರು. ಒಂದು ದಿನ ನಸುಕಿನಲ್ಲಿಯೇ ಎದ್ದ ದಯಾನಂದರು ಆಶ್ರಮದ ಕಸಗೂಡಿಸಿ ಒಂದು ಕಡೆಗೆ ಗುಂಪೆ ಮಾಡಿಟ್ಟಿರು. ಅಕಸ್ಮಾತ್ತಾಗಿ ಅದು (ಕಸವು) ಗುರುಗಳ ಕಾಲಿಗೆ ತಟ್ಟಿತು. ಸಿಟ್ಟಿಗೆದ್ದ ಗುರುಗಳು ಕಟ್ಟಿಗೆ ವುಂಂರಿಯುವ ವರೆಗೂ ದಯಾ- ನಂದರನ್ನು ಹೊಡೆದರು. ದಯಾನಂದರು ಸ್ವಲ್ಪೂ ಪ್ರತಿಕ್ರಿಯೆಯನ್ನು ತೋರಿಸಲಿಲ್ಲ. ಸಾಯಂಕಾಲ ಗುರುಗಳ ಸೇವೆಯಲ್ಲ ನಿರತರಾದ ದಯಾನಂದರು, “ಗುರು ಗಳೇ, ಇಂದು ತಮಗೆ ಬಹಳ ದಣಿವಾದಂತೆ ಕಾಣುತ್ತದೆ. ಮತ್ತೆಂದಾದರೂ ನನಗೆ ಶಿತ್ತೆ ಕೊಡಬೇಕಾದಲ್ಲಿ ಆದನ್ನು ಬೇರೆ ಯಾರಿಂದಾದರೂ ಕೊಡಿಸಿರಿ? ಎಂದರು. 5-5 ಸಂಗ್ರಹ: ಬಿ.ಕೆ ಕೊಟ್ಟಲಗಿ ನಿಸರ್ಗದ ಯಂತ್ರಕೌಶಲದ ಆಸದೃಶ ನಿರ್ವಾಣ ಸ್ನಾಯುಗಳು ಮತ್ತು ನೀವು ಮುರಲೀಧರ ಬ್ಳೂ ಈ;ಪಂಕ್ತಿಗಳ ಮೇಲೆ, ದೃಷ್ಟಿಯನ್ನು ಹಾಯಿಸುತ್ತಿರುವಾಗ, ಈ ಪೆಟಿ ಮುಗಿದೊಡನೆ ಮೆದುವಾಗಿ ಅದನ್ನು ಮಗುಚುವಾಗ, ಮತ್ತು ನಡುನಡುವೆ ನಿಮಗರಿಯದೆನೇ ರೆಪ್ಪೆ ಹೊಡೆಯು ವಾಗ ಪ್ರತಿ ಸಲವೂ ನಿಸರ್ಗದ ಅತಿ ಸೋಜಿಗದ ವ್ಯಾಪಾರವೊಂದು ಜರಗುತ್ತಿದೆಯೆಂದು ನೀವೆಂ ದಾದರೂ ಯೋಚಿಸಿದ್ದೀರಾ? ನಿಮ್ಮ ಸ್ನಾಯುಗಳ ಕ್ರಿಯೆಗಳು ಮತ್ತು ನಿಮಗೆ ತಂತಾನೆ. ನಡೆಯುವಂತೆ ಕಾಣುವ ಈ ಕ್ರಿಯೆ ಗಳಲ್ಲಿ ವಿಜ್ಞಾನಿಗಳಿಗೂ ನೆಲೆ ಸಿಕ್ಕದ ಜಟಿಲತೆ ಯಿದೆ. ಶರೀರದ ಸಮಸ್ತ ಚಲನೆಗೂ ಸ್ನಾಯುಗಳೇ ಆಧಾರ. ಐಎಲುಬುಗಳಿಲ್ಲದ ;ಪ್ರಾಣಿಗಳೆಷ್ಟೋ ಇವೆ, ಆದರೆ ಸ್ನಾಯುಗಳಿಲ್ಲದವು: ಅತಿ ವಿರಳ. ನಿಮ್ಮ ಹುಟ್ಟು ಸ್ನಾಯುಗಳಿಂದಲೇ ವಾ ಗಿದೆ::ತಾಯಿಯ ಗರ್ಭಾಶಯದ ಸ್ನಾಯುಗಳ ದಬ್ಬಾ ಟದಿಂದಲೇ 'ಮನುಷ್ಯ ಹುಟ್ಟುತ್ತಾನೆ. - ಮತ್ತು ಹೈದಯದ ಸ್ನಾಯುಗಳು ಕೆಲಸ ಬಸ] ಸಾರ್ಯು ಈ ಎಲ್ಲವೂ , 2 1 "| | (| ಗೂ ನ ಅಧಾರ | ಡೆ ಸು ಟು ನು -ುಿ ಊ ಈ ಎರಡು ಘಟನೆಗಳ ನಡು ಮಾತ್ರವಲ್ಲ, ಅವನ ನಗೆ, ಕಣ್ಣೀರು, ಊಟ ಉಸಿರು, ಹಾಡು--ಎಲ್ಲವೂ ಸ್ನಾಯು ಬಲದಿಂ- ದಲೇ ನಡೆಯುತ್ತದೆ. ನಮ್ಮ ಶರೀರದ ಅರ್ಧಾಂಶಕ್ಕಿಂತ ಹೆಚ್ಚು ಭಾಗ ಸ್ನಾಯುಗಳೇ. ಮತ್ತೆ ನಿಮ್ಮ ಕೈ ಮಡಚು ವಾಗ ಮುಂದೋಳಿನಲ್ಲಿ ಉಬ್ಬುವ ಆ ಭಾಗ್ಕ ಅಥವಾ ನಿಮ್ಮ ತೊಡೆಯನ್ನು ಪಿಷ್ಪವಾಗಿ, ನಿಮ್ಮ ಮೀನಖಂಡವನ್ನು ವೃತ್ತವಾಗಿ ಮಾಡುವ ವಷ್ಟೆ ಸ್ನಾಯುಗಳೆಂದು ಬಗೆಯದಿರಿ. ನಿಮ್ಮ ಆಹಾರವನ್ನು ಗಂಟಿಲಿಂದ ಜಠರಕ್ಕೆ, ಅಲ್ಲಿಂದ ಕರುಳುಗಳೊಳಗೆ ತಳ್ಳುವುದು ಸ್ನಾಯುಗಳು; ನಿಮ್ಮ ರಕ್ತವನ್ನು ಹೈದಯದಿಂದ ತಳ್ಳುವುದು ಸ್ನಾಯುಗಳು (ಏಕೆಂದಕೆ ಹೃದಯವೇ ಒಂದು ಸ್ನಾಯು) ಮತ್ತು ಅದನ್ನು ರಕ್ತವಾಹಿನಿಗಳ ಮೂಲಕ ಅಭಿಸರಣ ಮಾಡಿಸುವುದು ಸ್ನಾಯು ಗಳು--ಅಪ್ಪೇಕೆ; ನಿಮಗೆ ರೋಮಾಂಚವಾದರೆ ೩೪ ಸ್ನಾಯುಗಳು ಅದೂ ಸ್ನಾಯುಗಳ ಕೆಲಸವೇ. ನಿಮ್ಮ ಪ್ರತಿ ಯೊಂದು ಕೂದಲಿನ ಬುಡಕ್ಕಿರುವ ಅತಿ ಸೂಕ್ಷ್ಮ ಸ್ನಾಯುವು ಒಂದು ಜ್ಞಾನ ತಂತುವಿನಿಂದ ಪ್ರೇರಣೆಗೊಂಡು ಆಕುಂಚನಗೊಳ್ಳುವುದೇ ನಿಮ್ಮ ಕೂದಲು ನೆಟ್ಟಿಗಾಗಲು ಕಾರಣ. ಪ್ರೊ. ರಾಮಮೂರ್ತಿಯವರು ಹಓಿಡುವ ಕಾರುಗಳನ್ನು ಹಿಡಿದು ನಿಲ್ಲಿಸುತ್ತಿದ್ದರು. ಇಂಥ ಕರಾಮತ್ತುಗಳನ್ನು ಸಾಧ್ಯವಾಗಿ ಮಾಡುವ ಸ್ನಾಯುಗಳು ೧1೫೦೦ ಅಂಗುಲದಿಂದ ಮೂರಂ- ಗುಲದ ವರೆಗೂ ಉದ್ದವಿರಬಹುದಾದ ಸೂಕ್ಷ್ಮ ಎಳೆಗಳ ಪೆಂಜಗಳು. ಆದರೆ ಸ್ನಾಯುಗಳನ್ನು ಆಕುಂಚನಗೊಳಿಸಲು ಕಾರಣವಾದ ಪದಾರ್ಥ ಲೋಳೆಯಂಥ ಮೃದು ಪದಾರ್ಥ. ಅದು ಆಕುಂಚನಗೊಂಡಾಗ ತನಗಿಂತ ಸಾವಿರ ಪಟ್ಟು ತೂಕದ ವಸ್ತುವನ್ನು ಎತ್ತುವಂಥ ಶಕಿ ಯನ್ನು ನಿಮ್ಮ ಕೈಗೆ ಒದಗಿಸುತ್ತದೆಂಬುದೀಗ ಆತ್ಮ ರೈ ಕರ ವಿಚಾರ. ಮೂರು ಬಗೆಯ ಸ್ನಾಯುಗಳಿವೆ. (೧) ಐಚ್ಛಿಕ ಸ್ನಾಯುಗಳು: ಇವು ಉದ್ದನ್ನ ತಂತು ಗಳಿಂದ ಕೂಡಿದ್ದು ನಡೆಯುವುದು ಹಿಡಿಯು- ವುದು, ಎತ್ತುವುದು, ಕಡಿಯುವುದೇ ಮೊದಲಾದ ಐಚ್ಛಿಕ ಕಾರ್ಯಗಳಿಗೆ ಅವುಗಳನ್ನುಪಯೋಗಿಸು- ತ್ತೇವೆ. (೨) ನಚ್ಚಿ ಸ್ನಾಯುಗಳು: ಇವು ಮೆತ್ತಗಾಗಿವೆ ಮತ್ತು ತಾವಾಗಿ ಚಲಿಸುತ್ತವೆ. ಜಠರ, ಕೆರಳುಗಳ ಕಡೆಯುವ -* ಶ್ರಿಯೆ ಇವುಗ- ೪ಿಂದಲೇ ಆಗುತ್ತದೆ; ಶುದ್ಧ ರತ ಕ್ರವಾಹಿನಿಗಳ ಒಳಭಾಗದಲ್ಲೆ ಲ್ಲ ಇರುವ ಈ ಜಾತಿಯ ಸ್ನಾಯು ಗಳು ಹೃದಯದ ಪ್ರ ರ್ರತಿಯೊಂದುಬಡಿತದ ಸ ಸಂಗಡ ಒಮ್ಮೆ ಳು ಗ್ಗ ಮತ್ತೆ ಹಿಗ್ಗುವುದರಿಂದಲೇ ರಕ್ತ ಮುಂಡೊತ್ತ. ಲ್ಭ ಡುತ್ತ ದೆ, (೩) ಎರಡೂ ಬಗೆಯ ಮಿಶ್ರ ಜು ಷು ದಯದ ಸ್ನಾಯು. ಮೂರೂ ತರದ ಸು ಆಹಾರದಲ್ಲ- ಡಕವಾದ ರಾಸಾಯನಿಕ ಶಕ ಕ್ಲಿಯನ್ನು ಚಲ ನೋಪಯೋಗಿಯಾದ ಯಂತ ತ್ರಶಕ್ತಿಯಾಗಿ ಮತ್ತು ನೀವು ಬಲ್ಲ ಬಲಿಷ್ಠ ಯತ್ರ ಗಳು. ವ್ಮಿ೫% ಮಾರ್ಪಡಿಸುವ ದಕ್ಷ ಯಂತ್ರಗಳು. ಪ್ರತಿ ಯೊಂದೂ ತನ್ನ ರೀತಿಯಲ್ಲೊ ಸ ಅದ್ಭುತವೇ. ಸಣ ಸ್ನ್ನಾ ಯುಗಳನ್ನೇ ತೆಗೆದುಕೊಳ್ಳಿ. ನೀವು ಜಿ ಲೇಖನಿ ತೆಗೆದುಕೊಳ ಬೇಕೆನ್ನು ತ್ತ್ಮೀರಿ. ಕೈಯನ್ನು ನೀಡುತ್ತೀರಿ. ನಿಮ್ಮ ಮಿದುಳಿ ಕಿಂದ ಕೈಯ ಸ್ನಾಯುಗಳಿಗೆ ದಬ ಜ್ಞಾನ ತಂತುಗಳು ನಿಮಗೆ ಕೈಯನ್ನು ಎಲ್ಲಿಯವರೆಗೆ ನೀಡಬೇಕು, ಎಷ್ಟು ಗಟ್ಟಿಯಾಗಿ ನಿಮ್ಮ ಬೆರಳು ಲೇಖನಿಯನ್ನು ಹಿಡಿಯಬೇಕು ಎಂದು ಹೇಳು- ತ್ತವೆ. ಕ್ಷಣದೊಳಗೆ ನಡೆಯುವ ಈ ಆಜ್ಞೆ ಮತ್ತು ಪಾಲನೆ. ತಾನಾಗಿ. ನಡೆಯುತ್ತದೆ. ಅದಕ್ಕೆ ಕ ಸ್ನಾಯುಪ್ರಜ್ಞೆ” ಎಂಬ ಆರನೇ ಇಂದ್ರಿ ವೊಂದು ನಮಗಿದೆ, ಅದು ಸ್ನಾಯುವಿಗೆ ಸ ಕ್ಷಣದಲ್ಲಿ ತಾನೆಲ್ಲಿದ್ದೇನೆಂದು ತಿಳಿ ಸುತ್ತಿರುತ್ತದೆ ಎನ್ನುತ್ತಾರೆ ತಜ್ಞ ರು. ಐಚ್ಛಿಕ ಸ್ಥಾ ಸಯುಗಳು ಅಗಾಧ *ಕಸರತ್ತುಗ- ಳನ್ನೂ ಸೂಕ್ಷ್ಮ ಫುಶಲ ಕಾರ್ಯಗಳನ್ನೂ ಮಾಡ ಆದಕೆ ಅವಕ್ಕೆ ಕೆಲ ಸವೂ ಬೇಕು; ವಿಶ್ರಾಂತಿಯೂ ಬೇಕು. ಎರಡ ರಲ್ಲಿ ಒಂದು ಇಲ್ಲದಿದ್ದರೂ ಅವು ಬಲಗುಂದು ತ್ತ "ವ. ಆದರೆ ಅನೈಚ್ಛಿ ಕ ಸ್ನಾಯುಗಳು ಹಾಗಲ್ಲ, ಅವು ಏಶ್ರಾಂತಿಯಿಲ್ಲದೆ ಜೀವಮಾನವೆಲ್ಲ ದಾಡಿ ಯಲು ತಯಾರಾದ ಅಂಗಗಳು. ತಾಯ ಗರ್ಭ ದಲ್ಲಿದ್ದಾಗಲೇ ಕೆಲಸ ಪ್ರಾರಂಭಮಾಡಿದ ಹೃ ದ ಹು ಸ್ನಾಯು ನಮ್ಮ ಎಪ್ಪತ್ತು ವರ್ಷದ ಆ ರ್ಮಾನದಲ್ಲಿ ೨೫೦ ಕೋಡಿನ ಸಲ ನಿರಂತರವಾಗಿ ನಡೆಯುತ್ತದೆ. ಹಾಗೆಯೇ ದೀರ್ಫ ಕಾಲ ವಿಶಾ ್ರಾಂತಿಯಲ್ಲಿದ್ದು ಸರಿಯಾದ ಕ್ಷಣದಲ್ಲಿ ಪೆಟ ದೆದ್ದು ಆಕುಂಚನ * ಶ್ರಿಯೆಯನ್ನು ನಡೆಸಿ ಆ ಮೇಲೆ ಪುನಃ ಸುಮ್ಮನೆ ಬಿದ್ದಿರುವ ಅನೈಚ್ಛ ಕಸ್ನಾಯು ಗಳೂ ಇವೆ. ಹೆಂಗಸಿನ ಗರ್ಭಕೋಶ ಗ ಸ್ನಾಯುವಾಗಿದೆ. ನಮ್ಮ ದೇಹದಲ್ಲಿ ೫೦೦ ಕ್ಕೂ ಹೆಚ್ಚು ಐಚ್ಛಿಕ ಸ್ನಾಯುಗಳಿವೆ, ನಮ್ಮ ಮನಸಿನ ಪ ಪ್ರ ತಯದ ತಿ ಕಸ್ತೂರಿ, ಅಗಸ್ಟ್‌ ೧೯೬೧ ಲಹರಿಯನ್ನು ತತ್‌ಕ್ಷಣ ಪ್ರತಿಬಿಂಬಿಸುವ ಸೂಕ್ಷ್ಮ ವಾದ ಹನ್ನೆರಡು ಸ್ನಾಯುಗಳು ಮುಖದಲ್ಲೇ ಇವೆ. ಬಾಯಿ ಸುತ್ತಲ ನಾಲ್ಕು ಸ್ನಾಯುಗಳು ನೀವು ವೃಥಿತರಾಗಿದ್ದಾಗ ನಿಮ್ಮ ತುಟಿಗಳನ್ನು ಕೆಳಕ್ಕೆಳೆದರೆ ಸುಖಿಗಳಾಗಿರುವಾಗ ನಸುನಗು ವಂತೆ ಮಾಡಲು ಬೇರೆ ಎರಡು ಸ್ನಾಯುಗಳಿವೆ. ಐಚ್ಛಿಕ ಸ್ನಾಯುಗಳು ಪರಸ್ಥ ರ ಏರುದ್ಧ ತಂಡಗಳಾಗಿ ಸಹಕಾರದಿಂದ ಕೆಲಸ ಮಾಡು ತ್ತವೆ... ತೋಳೆತ್ತುವಾಗ ತೋಳಿನ ಮುಂದೆ ಸ್ನಾಯುಗಳು ಬಿಗಿಯಾಗುತ್ತವೆ. . ಮತ್ತು ಮೇಲ್ಮೋಳಿನ ಹಿಂದಿರುವ ಸಾಯ್ನುಗಳು ಸಡಿ ಲಾಗುತ್ತವೆ. ಕ್ಸ ಇಳಿಸಬೇಕಾದಾಗ ಅವು ಸಡಿ ಲಾಗಿ ಇವು ಬಿಗಿಯಾಗುತ್ತವೆ. ಸೈ, ಕಾಲು, ಪಾದ, ಸೊರಳು, ಬಾಯಿ, ಎದೆ, ಕಣ್ಣು ಇವೆಲ್ಲ ವುಗಳ ಸ್ನಾಯುಗಳೂ ಹೀಗೆ ತಂಡವಾಗಿಯೇ ಕೆಲಸ ಮಾಡುತ್ತವೆ. ಅನ್ಸೈ ಚ್ಭಿ ಕಸ್ನಾಯುಗಳ ಮೇಲೆ ನಿಮ್ಮಅಪ್ಪಣೆ ನಡೆಯುವುದಿಲ್ಲ. ಆದರೆ ನಿಮ್ಮ ಮಾತ ನೆಗಳು ಕ್ಷಣದಲ್ಲಿ ಅವುಗಳ ಹ ಪರಿಣಾಮ ಮಾಡಬಲ್ಲವು. ಗಾಬರಿಯಾದಾಗ ಹೈದಯ. ದ ವೇಗ ಹೆಚ್ಚತ್ತದೆ, ಜಠರ ಸರಳುಗಳ ಸ್ನಾಯು ಚಲನೆ ಕಡಿಯಿಯಾಗತ್ತ ದೆ. ಹೆಂಗಸರ ಶರೀರದಲ್ಲಿ ಗಂಡಸರದಕ್ಕಿಂತ ಶೇಕಡಾ ೩೦--೪೦ ಅಂಶ ಸಡಿಮೆ ಸ್ನಾಯು ಗಳಿರುತ್ತವೆ. ಅದಕ್ಕಾಗಿಯೆ ಹೆಂಗಸರನ್ನು “ ಅಬಲೆ” ಯಕಿನ್ನುವುದು. ಆದರೆ. ಅವಳ ಸ್ನಾಯುಗಳ ತೂಕ ಕಡಿಮೆಯಾಗಿದ್ದರೂ ಅವ್ರು ಗಳ ದಾಢ್ಯ ೯ ಕಡಿಮೆಯಾಗಿಲ್ಲ. ಆದ್ಮ ರಿಂದಲೇ ಹೆಂಗಸಿನ ಗೆ ಮೋಹಕತೆ: ಬರುವುದು. ಡಾಕ್ಟ ರಿಗೆ ಸ್ನಾಯುಗಳ ಬಾಹ್ಕಚಕ್ಕಿಯ ತಿಳಿವಳಿತ ಇದೆಯೇ ಳು ಅವಗಳ 1 ರಂಗದ ಬಗ್ಗೆ ಬಹಳ ಮಟ್ಟಿಗೆ ಅಜ್ಞಾನವೇ ತುಂಬಿದೆ. ಉದಾಹರಣೆಗೆ, ಸ್ನಾಯುಗಳ. ಹೇಗೆ ಆಕುಂಚನಗೊಳ್ಳುತ್ತವೆ ಎಂಬ ಗುಟ್ಟು ಯಾರಿಗೂ ಸರಿಯಾಗಿ ಗೊತ್ತಿ ಲ್ಸ. ಗೊತ್ತಿದ್ದರೆ ಹೃದಯ ವಿಕಾರ, ರಕ್ಕದ ಬತ್ತ ಡುಮೊದಲಾದ ಅಃ ಚ್ಛಿಕ ಸ್ನಾಯುಗಳ ಕೋಗಗಳನ್ನು ಹೆಚ್ಚು ಯಶಸ್ವಿ 7 ಎದುರಿಸಬಹದಿತ್ತು. ನೋಬೆಲ್‌ ಪಾರಿತೋಷಕ ಪಡೆದ ಅಮೇರಿ ಕನ್‌ ವಿಜ್ಞಾನಿ ಡಾಕ್ಟರ್‌ ಆಲ್ಬರ್ಬ್ಮ ಜೆಂಟ್‌ ಜಾರ್ಜಿಯವರ ಸಂಶೋಧನೆಗಳಲ್ಲಿ ಸ್ನಾಯು ವ್ಯಾಪಾರದ ವಿಷಯ ಕಂಡುಬಂದಿರುವ ಸಂಗ ತಿಗಳು ಈ ರಹಸ್ಕದ ಬಾಗಿಲನ್ನಷ್ಟು ತೆರೆದಿದೆ. ಅವರು ಕಂಡುಹಿಡಿದ ಒಂದು ವಿಷಯವೆಂದರೆ ಸ್ನಾಯುಗಳು ಎಂದೂ ಸಂಪೂರ್ಣ ವಿಶ್ರಾಂತಿ ಯನ್ನು ತೆಗೆದು ಕೊಳ್ಳುವುದಿಲ್ಲ. ಅವು ಸದಾ ಅರ್ಥ-ಸಿದ್ಧಾ ವಸ್ಥೆ ಯಲ್ಲಿರುತ್ತವೆ. ಆದ್ದರಿಂದಲೇ ಮಿದುಳಿನಿಂದ ಕರೆ ಬಂದೊಡನೆ ಅವು ತತ್‌ಕ್ಷಣ ಕಾರ್ಯಪ್ರವೃತ್ತವಾಗುತ್ತವೆ. ಜೆಂಟ್‌-ಜಾರ್ಜಿಯವರೂ ಅವರ ಸಂಗಡಿ ಗರೂ ನಾನಾ ಸ್ನಾಯುಗಳನ್ನು ಕೊಚ್ಚಿ ಚೂರು ಚೂರು ಮಾಡಿ ಪರೀಕ್ಷಿಸಿದಾಗ ಸ್ನಾಯುಗಳ ಆಕುಂಚನ-ವಿಕುಂಚನಗಳ ಕೆಲ ರಾಸಾಯನಿಕ ಗೋಪ್ಯ ಗಳು ಬೆಳಕಿಗೆ ಬಂದವು. ಮಿದ.ಳಿನಿಂದ ಒಂದು ಗು ಒಂದು ಸ್ನಾಯುವಿಗೆ ಆಜ್ಞೆ ಬಂದಾಗ ಕಣ್ಮುಚ್ಚಿ ತೆಕೆಯ. ವುದಕೊಳಗೆ ಅತ್ಯಂತ ಬಟವಾದ ತ ಯೆಗಳು ಜರುಗುತ್ತವೆ. ಸ್ನಾಯುವಿನಲ್ಲಿ ತೆಪ್ಪಗೆ. ತಮ್ಮ ಪಾಡಿಗೆ ಬಿದ್ದಿ ರುವ ಲೋಳೆಯಂಥ ಆಸ್ಟಿನ್‌ ಮತ್ತು ಮಯೋ(- ಸಿನ್‌ ಎಂಬ ರಾಸಾಯನಿಕ ದ್ರವ್ಯಗಳು ಸಂಖ ಯೋಗ ಹೊಂದುತ್ತವೆ. ಹೀಗೆ ಉತ್ಪನ್ನವಾದ ಆಕ್ಟ್ರೋಮಯೋಸಿನ್‌ ಬಳೆಗಳೇ ಸ್ನಾಯ-ಎಿನ ಆಕುಂಚನಕ್ಕೆ ಕಾರಣ. ಇದಕ್ಕೆ ಬೇಕಾದ ಶಕ್ತಿ ಯನ್ನು ಅಡೆನೊಸೀನ್‌-ಜಿ ಬ್ರ್ಯೈಫಾಸ್ಟೆ ಟ್‌: ಎಂಬ ದ್ರವ್ಯ ಒದಗಿಸುತ್ತದೆ. ಇದು ಎಷ್ಟು ಸೂಕ್ಷ್ಮ ಎರಗಿಕೆಯಂದ 1೬ರ ಕಣಗಳು "ಬಾಮಾನ್ನ, ಸೂಕ್ಷ್ಮದರ್ಶಕಕ್ಕೂ ಕಾಣವು. ಆದರೆ ಅದರ ಶಕ್ತಿಯೋ ಅಪಾರ. ವರ್ಷಗಟ್ಟಳೆ ಶೀತಲ ಚ ಗೊಳ್ಳುವುದು' ಖಂಡಿತ. ಆದಕೆ ಅದು ಸ್ನಲ್ಪ ಸ್ನಾ ಯಂಗಳು ಯಂತ್ರದಲ್ಲಿ ಹಾಕಿಟ್ಟು ಒರಟಾಗಿ ಹೋಗಿದ್ದ ಪ್ರಾಣಿ ಸ್ನಾಯುವಿನ ತುಣುಕೊಂದಕ್ಕೆ ಒಂದು ಹನಿ ಅಡೆನೊಸೀನ್‌-ಟ್ರಫಾಸ್ಟ್ರೇಟ್‌ ಚಿಮುಕಿಸಿ ದಾಗ ಆ ಮೃತ ಸ್ನಾಯು ಒಮ್ಮೆಲೆ ಚಿಗಿತು ಜೀವಂತ ಸ್ನಾಯುವಾಗಿಬಿಟ್ಟಿತು. ಅಡನೊಸೀನ್‌-ಬ್ರೈಫಾಸ್ಫೇಟಿನಲ್ಲೇ ಅನೇಕ ಸ್ನಾಯು ಮತ್ತು ಹೃದ್ರೋಗಗಳ ಬೀಗದ ಕ್ಕೆ ಇರಬಹುದೆಂದು ತೋರುತ್ತದೆ. ಮಾನವ ಸಾ- ಯುತ್ತಿರುವಾಗ ಈ ದ್ರವ್ಯ ಮೊದಲು ನಾಶವಾಗ ತೊಡಗುವುದರಿಂದ ಸ್ನಾಯುಗಳು ಕೊರಡಿನಂತಾ ಗುತ್ತವೆ. ಅಡೆಸೊಸೀನ್‌-ಬ್ರೈ ಫಾಸ್ಫೇಟ್‌ ಏಕೆ ನಶಿಸುತ್ತದೆ? ಜೀವಂತ ಮನುಷ್ಯರಲ್ಲಿ ಹಲವು ಸ್ನಾಯುಗಳು ಸರಿಯಾಗಿ. ಕೆಲಸ ಮಾಡದೆ ಕೊರಡುಗಟ್ಟಿ ಬರುವ ರೋಗಗಳಲ್ಲಿ ಇದರ ಪಾತ್ರವೇನು? ಮೇಲೆ ಹೇಳಿದ ಶೋಧನೆಗಳು ತೋರಿಸಿದ ದಾರಿಯಿಂದ ನಡೆದು ವಿಜ್ಞಾನಿಗಳು ಸ್ನಾಯು ವ್ಯಾಪಾರದ ಆದ್ಯಂತವನ್ನು ಕಂಡು ಹಿಡಿದದಿನೆ ಮಾನವನ. ಆಯುಷ್ಯಮಿತಿ ಬಹಳ ವಿಸ್ತಾರ ಬು ದೂರದ ಮಾತು. ಆ ವರೆಗೆ ನಾವು ನಮ್ಮ ಸ್ನಾಯುಗಳ ಹಿತಾಹಿತಗಳನ್ನರಿತು ನಡೆದರೆ ಆರೋಗ ಭಾಗ್ಯ ವನ್ನು ಹೆಚ್ಚಿ ಸಿಕೊಳ್ಳ ಬಹ.ದು. ಸ್ನಾಯುಗಳ: ಪರವಾ ಉಡು ಗುಣ ಗಳು ಅವುಗಳಲ್ಲಿರ ಬೇಕು: ಮತ್ತು ಪಟುತ್ವ. ಸ್ನಾಯು ಸಡಿಲಾಗಿದ್ದರೆ ಅವಕ್ಕೆ ಪಟುತ್ವವಿಲ್ಲೆ ಂದರ್ಥ. ದೃಢವಾಗಿ, ್ಟಗಿನಂತೆ ಸ್ಥಿತಿಸ್ಥಾಪಕವಾಗಿದ್ದಕೆ ಸ ಪಟ ವಾಗಿದೆ. ಪಟುವಾದ ಸ್ನಾಯುಗಳು ಚೆನ್ನಾಗಿ. ಕೆಲಸ ಮಾಡಬಲ್ಲವು. ಜೇ ದಣಿಯುವುದಿಲ್ಲ. ಇದಕ್ಕೆ ವ್ಯಾಯಾಮದಂಥ ಉಪಾಯ ಬೇ ಕೊಂದಿಲ್ಲ. ವ್ಯಾಯಾಮ ಮಾಡುವಾಗ ಸ್ನಾ ಯುಗಳು ಹೆಚ್ಚು ಶಕ್ತಿಯನ್ನು ವೆಚ್ಚ ಮಾಡುತ್ತ ವೆ. ಅದ ಕ್ಕಾಗಿ ಹೆಚ್ಚು ಆಹಾರ ವ್ವ ಪ್ರಾಣವಾಯು ನಸುವ್ರ ನೀವು ಹ (ಆಮ್ಲಜನಕ) ವನ್ನು ಅಪೇಕ್ಷಿಸುತ್ತವೆ. ಅದನ್ನು ತಲ್ಲ ಬಸಲು ಹೆಡ್ಚು ರಕ್ತ ಬೇಕಾಗುತ್ತದೆ. ಹೆಚ್ಚು ರಕ್ತವನ್ನು ಕಳಿಸಲು ತ ದಯ ಹೆಚ್ಚು ದುಡು ಟಸ್‌ ಮತ್ತು "ಚ್ಚು ರಕ್ತಕ್ಕೆ ಹೆಚ್ಚು ಪ್ರಾಣವಾಯುವನ್ನೊಡೆಗಿಸಲು. ಶ್ಮಾಸಕೋಶ ಗಳು ಹೆಚ್ಚು ಸೆಲಸಮಾಡುತ್ತವೆ. ಹೆಚ್ಚು ಕೆಲಸ ಮಾಡಿದ್ದರಿಂದ ಸ್ನಾಯುಗಳಲ್ಲಿರುವ ಎಳೆಗಳು ಕೊಬ್ಬುತ್ತವೆ. ಆದ್ದರಿಂದಲೇ ವ್ಯಾಯಾಮ ಮಾಡಿದವರ ಸ್ನಾಯುಗಳು ಪುಷ್ಟಿಯಾಗಿರು ವುದು. ಕೂತು ಕೆಲಸ ಮಾಡುವವರ ಸ್ನಾಯುಗಳಲ್ಲಿ ರುವ ಸೂಕ್ಷ್ಮ ರಕ್ತನಾಳಗಳು ಕೆಲಸವಿಲ್ಲದ ಮೂಲಕ ಜೋತು ಬಿದ್ದು ಹೋಗುತ್ತವೆ ಆನ ಹೈದಯ ದ.ರ್ಬಲವಾಗಿ ರಕ್ತವನ್ನು ತಳ್ಳುವ ಮತ್ತು ಅಭ್ಯಾಸ ಮಾಡಿಕೊಂಡಿರುವುದರಿಂದ ಎಲ್ಲಾ ದರೂ ಸ್ವಲ್ಪ ಶಾರೀರಿಕ ಶ್ರಮಬಿದ್ದರೂ ಬಡ ಬಡ ಎಂದು ಹೊಡೆದುಕೊಳ್ಳೆಲಾರಂಭಿಸುತ್ತದೆ. ಕಾರಣವಿಷ್ಟೇ: ದುರ್ಬಲವಾಗಿ ರಕ್ತವನ್ನು ತಳ್ಳಿದರೆ ಕಡಿಮೆ: ರಕ್ತ ನುಗ್ಗುತ್ತದೆ. ಶ್ರಮದ ಕೆಲಸ. ಮಾಡಬೇಕಾದಾಗ ಹೆಚ್ಚು ರಕ್ತದ ಅಗತ್ಯವಿರುವುದರಿಂದ ಅದು ಭಾ ಒತ್ತಿ ತಳ್ಳಬೇಕಾಗುತ್ತದೆ. ಅದೇ ಬಡಬಡ. ಅನೇಕ ಪರಿಶೀಲನೆಗಳಲ್ಲಿ ವ್ಯಾಯಾಮ ಮಾಡಿದವರ ಹೈ ದಯದ ಸ್ನಾಯುಗಳ. ಕುಳಿತು ಕಾಲ ಸಳೆಯುವವರ ಸಯುಗಳಿಕೊತ್ತ ಸುಸ್ಥಿ ತಿಯಲ್ಲಿರುವುದು ಸಚ ನಡೆಯುತ್ತ. ಚೇಲಸ. ಮಾಡುವ ಪೇದೆಗಳು ಕುಳಿತು ಕೆಲಸ ಮಾಡ.ವ ಗುಮಾಸ್ತರಿಗಿಂತ ಕಡಿಮೆ ಹೃ ದಯ ರೋಗ ನೀಡಿತರಾಗುತ್ತಾ ಕೆ. ಅದೇ ಯ ಯಂತ್ರ ಮತ್ತು ಯಾಂತ್ರಿಕ ವಾಹನಗಳ ಬಳಕೆಯೂ ಆಡಳಿತ ಕಾರ್ಯಃ ದ ವಿಸ್ತರಣೆಯೂ ಆಧ:ನಿಕ ಜಗತಿ ನಲ್ಲಿ ರಾ ಸಮನೆ ಹೆಚ್ಚ ತಿ ರುವುದರಿಂದ ಮಾನವನ ದ್ದೆ ಠನಂದಿನ ಚಟ ವರತ ಗಳಿಂದ ಅವನಿಗೆ ವ್ಯಾಯಾಮ ಸಿಗದ ಹಾಗೆಯೆ. ಸಲ: ತಿಲ ಕಸ್ತೂರಿ, ಅಗಸ ಆಗತೊಡಗಿದೆ. ಎಷ್ಟೇ ಉತ್ತಮ ಆಹಾರವನ್ನು ತೆಗೆದುಕೊಂಡರೂ ತ ಸ್ನಾಯುಗಳಿಗೆ ಕೆಲಸವಿಲ್ಲದಿರುವುದರಿಂದ ಅವು ಸುಸಿ ತಿಯಲ್ಲಿರ ದಿರುವುದು ಇಂದಿನ ಸಮಸ್ಯೆಯಾಗಿದೆ. ಕೊಬು ಹೆಚ್ಚು , ತಸುವು ಕಡಿಮೆ ಎಂದಾಗಿದೆ. ್ವ ಚನ ವ್ಯಾ ಯಾಮದ ಮಹತ [ವನ್ನು ಒತ್ತಿ ಹೇಳುವಾಗ ಸ್ನಾಯುಗಳಿಗೆ ಉತ್ತ ಮ ಕಶಿ ಮತ್ತು ವಿಶ್ರಾಂತಿಯೂ ಬೇಕೆಂಬುದನ್ನು ಮರೆಯ ಬಾರದು. ಸ ಮಾಡುವ ಕೆಲಸದ ವೇಗ ಹೆಚ್ಚಾಗಿದ್ದರೆ ಬೇಗನೆ ಶ್ರಮವಾಗುತ್ತದೆ. ಸ್ನಲ್ಪ ಸಾವಕಾಶವಾಗಿ, ಆದರೆ ಒಂದೇ ಸವನೆ ಕೆಲಸ ಮಾಡುವವರಿಗಿಂತ ಬಲು ವೇಗವಾಗಿ *ೆಲಸ ೧೯೬೧ ಮಾಡುವವರು ಬೇಗನೆ ದಣಿದುಹೋಗುತ್ತಾರೆ; ಹಾಗಾಗಿ ಅವರು ಮಾಡುವ ಬಟ್ಟು ಕೆಲಸ ಸಾವಕಾಶವಾಗಿ ಮಾಡುವವರಿಗಿಂತ ಕಡಿಮೆಯೆ ಇರುತ್ತದೆ. ನೀವು ಮಿನಿಟಿಗೆ ೧೫ ಸುತ್ತು ವೆಡೆಲ್‌ ತುಳಿದು ಸೈಕಲ್‌ ಹೊಡೆಯುವುದರ ಬದಲು ವೇಗವನ್ನು ಹೆಚ್ಚಿಸಲು ೩೦ ಸುತ್ತು ಹೊಡೆಯತೊಡಗಿದರೆ ನಿಮಗೆ ರಕ್ತಕ್ಕೆ ಇಮ್ಮಡಿ ಯಲ್ಲ, ಎಂಟು ಪಟ್ಟು ಪ್ರಾಣವಾಯು ಬೇಕಾದೀ ತೆಂದು ಕೆಲ ಪರಿಶೀಲನೆಗಳಿಂದ ವ್ಯಕ್ತವಾಗಿದೆ. ಇಷ್ಟು ಪ್ರಾ ಣವಾಯುವನ್ನು ನಿಮ್ಮ ರಕ್ತ ಪೂರೈಸ ಲಾರದ್ದರಿಂದ ನೀವು ಕೆಲವೇ ಕ್ಷಣಗಳಲ್ಲಿ ತೀರ ದಣಿದುಹೋಗುವಿರಿ. ೫ ಜರ್‌ ದಿವಂಗತ ಪಂಡಿತ ಮೋತೀಲಾಲರು ಕಾಂಗ್ರೆಸ್‌ ಪ ಹೋಶಂಗಾಬಾದಿನಲ್ಲಿ ಅವರ ಭಾಷಣವಾಗಲಿತ]. ಕ್ರಚಾರ ಕ್ಶ್ಯಾಗಿ ಹೊರ ಬಿದ್ದರು. ಅದಕ್ಕೂ ಕೆಲದಿನ ಮೊದಲು ಅಲ್ಲಿ ಕಾಂಗ್ರೆಸ್‌ ನಿರೋಧಿ ಲೀಡರರೊಬ್ಬರ ಭಾಷಣವನಾಗಿ ಅದರಲ್ಲಿ ಹಗರಣವಾ- ಗಿತ್ತು. ಭಾಷಣಕಾರರಿಗೆ ತಾವು ಬ್ರಾ ಹ್ಮಣಿರಾಗಿದ್ದರೂ ಮಾಂಸ ತಿನ್ನು ತ್ತಿ ದ್ದೆ ೀವೆಂದು ಅಭಿಮಾನ ಪೂರ್ವಕ 'ಹೇಳುವ ಚಜಏಿತ್ತು. ಇದನ್ನರಿತಿದ್ದ ಆವಳಿ ನಿರೋಧಿಷಕ್ಷ ದವನೊಬ್ಬನು ಸಭೆಯಲ್ಲಿ ಅವರಿಗೆ “ನೀವು ಮಾಂಸ ಮಾತ್ರ ತಿನ್ನುತ್ತೀರಾ ಅಥವಾ ನೀನನ್ನ್ಸೂ ತಿನ್ನುತ್ತೀರಾ?? ಎಂದು ಕೇಳಿದ. ಅವರು ಆಡ್ವೈತೆಯಿಂದ “ಸ್ವಾಮೀ, ನಾನು ಕೇವಲ ಮಾಂಸ ತಿನ್ನುತ್ತೇನೆ? ಎಂದರು. ವೈಷ್ಣವರು. ಜುಗುಪ್ಸೆಗೊಂಡು ಅವರೆಲ್ಲ ಸಭೆಯಿಂದ ಎದ್ದು ನಾಗರಿಕರು ಜೈನ ಮತ್ತು ಹೋಯಿತು. ಹೋಶಂಗಾಬಾದಿನ ಬಹುಜನ ಭಾಷಣಕಾರರ ಈ ಹೇಳಿಕೆಯಿಂದ ಹೋದರು. ಸಭೆ ಬರಿದಾಗಿ ತಮ ನನ್ನಿ ಹೀಗೆ ಉಪಾಯದಿಂದ ಪೇಚಿಗೆ ಗುರಿ ಮಾಡಿದ್ದ ರ ಸೇಡು ತೀರಿಸಿ ಕೊಳ್ಳಲು ಹಾಸ ಸ್‌ ನಿರೋಧಿಗಳು ಮೋತೀಲಾಲರ ಭಾಷಣ “ಕಾಲದಲ್ಲಿ ಸನ್ನಾ ಹ ಮಾಡಿಕೊಂಡಿದ್ದರು. ನಾನು ಮಂಚ ವರಾತ್ರ ತಿನ್ನು ವುದಿಲ್ಲ. ತಿನ್ನು ವುದಿಲ್ಲ. ಮತ್ತೆ ಸ ದೇಶದ ಸ್ವಾ ತಂತ್ರ ವಕೀಲನೊಬ್ಬ ನಡುನೆ ಎದ್ದು ಕೇಳಿದ. ಮೋತೀಲಾಲರು ತಟ್ಟಿನೆ "ಉತ್ತರವಿತ್ತರು: ಹಾರುವವುಗಳಲ್ಲಿ ಗಾಳಿಸಟವೊಂದನ್ನು ಅವರಿಗೆ ಜಾ ಶೆ “ನಾಲು ಕಾಲಿನವುಗಳಲ್ಲ ದ ನಿರೋಧಿಗಳಾಗಿದ್ದ ರೆ ನಿಮ್ಮ ನ್ನೂ ಸಾಡು ಸಿದ್ಧ ನಾಗಿದ್ದೆ ೇನೆ.? ಒಳ್ಗಡೆ ಜು ಗಹಗಹಿಸಿ ನಕ್ಕಾಗ ಪ್ರ ಶ್ರ ಕರ್ತ ವಕೀಲರು ಔೇಳದೆ “ಕೇಳದೆ ಪಲಾಯನ ವತಾಡಿದರು. ೨ .ಘಮಾಖನಲಾಲ ಚತುರ್ನ್ರೇದಿ ಇಗ ಸು ಓಹುಜದುಟಜೇೀತಫ ಮನೆಯೊಂದರ ಮುಂದೆ ನಾನು ಕಂಡ ಬೋರ್ಡ ಈ ರೀತಿ ದೆ: “ಸದ್ಗುರು ಸಾಯಿ ಬಾಬ ಮಂದಿರ ಎಚ್ಚರಿಕೆ! (ಕೆಂಪು ಅಕ್ಷರದಲ್ಲಿ) ದೇವರಿದ್ದಾರೆ. ಕಾಲು ತೊಳೆದು ಒಳಗೆ ಬನ್ನಿ. ಆ ಮನೆಯ ಮುಂಭಾಗದಲ್ಲಿ ಯಾವಾ ಗಲೂ ಒಂದು ಪಾತ್ರೆಯಲ್ಲಿ ನೀರು ಹಾಗೂ ಒಂದು ಚಿಕ್ಕ ತಂಬಿಗೆ ಇರುತ್ತದೆ. ಎ-ಶಂಕಣ್ಣ್ವಿ ಬೆಂಗಳೂರು ಇದು ನಡೆದದ್ದು ನಾನು ಉದ್ಯೋಗ ಕ್ನಾಗಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾಗ ಮೊದಲ ಬಾರಿಗ ಹುಬ್ಬಳ್ಳಿಗೆ ಜೈ ವಾಗ ರೈಲಿನಲ್ಲಿ ತಿ ಒಬ್ಬ ಯುವಕನ ಭೆಟ್ಟ ಆಗಿತ್ತು. ಸಾ ಸಾಕಕಿಗಾಗಿಯೇ” ಹುಬ್ಬಳ್ಳಿ ಗೆ ಬಂದವ ನಿದ್ದ. ನನಗೆ ಬಂದ *ೆಲವು ದಿನಗಳಲ್ಲ ಉದ್ಯೋಗ ದೊರೆತು ಊರ ಹೊರಗಿನ ಒಂದು ವಠಾರದಲ್ಲಿ ನನ್ಗ “ಸ್ವಯಂಪಾಕ? ಜೀವನ ಪ್ರಾರಂಭಿಸಿದೆ. ಆ ನನ್ನ ಸಹ ಸಯಣಿಗ ಮಿತ್ರ ಒಮ್ಮೆ ಸೇಟಿಯಲ್ಲಿ ಭೆಟ್ಟ ಆಗಿದ್ದಾ ಗ ನನ್ನ ನಿಳಾಸ ತಿಳಿಸಿ ಹಿ ಲಾದರೂ ೫ ಜ2ಾಂಃ ಆಮಂತಿ ಸಿದ್ದೆ. ದುರದೃಷ್ಟದಿಂದ ಆತನಿಗೆ ಬಹಳ ಕಾಲ ನೌಕರಿ ಸಿಕ್ಕಿ ರಲಿಲ್ಲ. ಅಂದು ನ ರಜಾದಿನ ಮಧ್ಯಾನ್ಹ ನನ್ನ. ಊಟ ಸಿದ್ದ ವಾಗಿತ್ತು. ಆ ನನ್ಗ ನಿಂತ್ರ ಮಣಿಗೆ ಬಂದಗ ಬೇಸಿಗೆಯ ಬಿಸಿಲು ರ್ಶ್ನಿ ಬಂದವನು ಬಹಳ ಬಳಲಿ ಬೆಂಡಾಗಿದ್ದುದು ಆತನ ಮುಖ ದಲ್ಲಿಯೇ ಪ್ರದರ್ಶಿತವಾಗುತ್ತಿತ್ತು. ಆತ "ನಿಮ್ಮೊಡನೆ ಮಾತನಾಡುವುದಿದೆ'' ಎಂದ. « ಮಾತು. ಹಾಗಿರಲಿ, ಏಳಿ ಮೊದಲು ಊಟ ಮಾಡೋಣ? ಎಂದೆ. ಅದಕ್ಕವನು «4 ಆಯಿತಂ? ಎಂದ. ಆತನು ಸಂಶೋಚ ದಿಂದ ಹಾಗೆಂದಿರಬೇಕೆಂದು “ಪರವಾಗಿಲ್ಲ ಏಳಿ, ಸ್ವಲ್ಪ ಊಟ ಮಾಡಿದರಾಯಿತು? ಎಂದೆ, ಆತ ಪುನಃ “ಆಯಿತು?” ಎಂದ. ಆಗನಾನು “ಹಾಗಾದರೆ ನೀವು ಈ ಪತ್ರಿಕೆ ನೋಡುತ್ತಿರಿ. ನಾನು ಐದು ನಿಮಿಷದಲ್ಲಿ ಬಂದುಚಿಡುತ್ತೇನೆ? ಎಂದು ಹೇಳಿ ಊಟ ಮಂಗಿಸಿ ಆತನನ್ನು ನಿಚಾರಿಸಲು ಬಂದೆ. ಆತ "" ಏನೋ ಮಾತನಾಡಲು ಬಂದೆ. ಆದರೆ ಪರಿಸ್ಥಿತಿ ಅನುಕೂಲವಾಗಲಿಲ್ಲ, ನಾನಿನ್ನು. ಬರುತ್ತೇನೆ ಎಂದವನೇ ಕಾಲೆಳೆದುಕೊಂಡು ಹೊರಟು ಹೋದ. ಸ್ವಲ್ಪ ಚಹ ಮಾಡುತ್ತೇನೆ ತಾಳಿರಿ'' ಎಂದರೂ ಒಪ್ಪಲಿಲ್ಲ. ಇದಾದ ಒಂದು ತಿಂಗಳ ಬಳಿಕ ಆತ ನನಗೆ ಭೆಟ್ಟಿ ಆದಾಗ ಅವನಿಗೆ ನೌಕರಿ ದೊರೆತಿತ್ತು. ನನ್ನ ನ್ಗ ಚಹಾ ಕುಡಿಯ ಲೆಂದು ಹೋಟಲೊಂದಕ್ಕೆ ಕರೆದೊಯ್ದ. ಚಹಾಪಾನವೂ ಟೆ ಹೊರಡುನ ಮುನ್ನ ಈ ಹಿಂದೆ ತಾನು ಬಂದಾಗ ನಡೆದ ದನ್ನು ನಿವರಿಸಿದ. ವಾಸ್ತವವಾಗಿ ಆ ದಿನ ಸಕ ಊಟಕ್ಕ ಗಿಯೇ ನನ್ನ ನ್ನು ಹುಡುಕಿ ಬಂದಿದ ನಂತೆ; ಆ ವೇಳೆಗೆ ರುುಗಮಗಿಸಿತ್ತು. ೪೦ ಕಸ್ತೂರಿ, ಅಗಸ್ಟ್‌ ೧೯೬೧ ಅವನು ಊಟವರಾಡಿ ಎರಡು ದಿನಗಳಾಗಿ ಸಸ! ಕಡೆಯ ಪ್ರಯೋಗವೆಂದು ನನ್ನಲ್ಲಿಗೆ ಬಂದಿದ್ದನಂತೆ. ಆದರೆ ನಾನು ಆ ದಿನ ಊಟಕ್ಕೆ ಎಬ್ಬಿಸಿಯೂ ಸಹ ಅವ ನನ್ನು ಉಪವಾಸನಿಟ್ಟು ಊಟಮಾಡಿದ ದುರ್ದ್ವೈನೀ ಪ್ರಸಂಗವನ್ನು ಹೇಳಲಾರದೆ ಹೇಳಿ "ಇದಕ್ಕೆ ನೋಡಿ "ಅನ್ನದ ಯುಣ' ಎನ್ನುವುದು'' ಎಂದು ಮುಗಿಸಿದ. ಈ ಮಾತನ್ನು ಕೇಳಿ ನನಗೆ ಆಗತಾನೆ ಕುಡಿದ ಚಹ ಹೊಟ್ಟೆಯಲ್ಲಿ ಕುದಿದು ವುರಳಿದಂತಾಯಿತು. ದಕ್ಷಿಣ ಕನ್ನಡದಲ್ಲಿ «ಆಯಿತು? ಎಂಬುದಕ್ಕೆ «ಆಗಲಿ? ಎಂದ ರ್ಥನಿದೆಯೆಂಬುದು ನನಗೆ ಗೊತ್ತಿರಲಿಲ್ಲ ವಾದರೂ ಅವನ ಹಸಿದ ಮುಖವನ್ನು ಆರ್ಥ ಮಾಡಿಕೊಳ್ಳಲು ತಪ್ಪಿದ ನನ್ನ ಅಪ ರಾಧವನನ್ಸು ಅವನ ಮುಂದೆ ಸಮರ್ಥಿಸಿ ಕೊಳ್ಳಲಾಗದೆ ಹೋದೆ. --ಸಿ, ಎಸ್‌. ಶರ್ಮಾ ಮರುದಿನ ನಮ್ಮ ಶಾಲೆಗೆ ಇನ್‌ಸ್ಪೆಕ್ಟ- ರರು ಬರುತ್ತಾರೆಂದು ಗೊತ್ತಾಯಿತು. ನಮ್ಮ ಉಪಾಧ್ಯಾಯರು ವೀಳ್ಯ ಹಾಕುವು ದರಲ್ಲಿ ನಿಸ್ಸೀಮರಾಗಿದ್ದರು. ಅವರು ನೀಳ್ಯ ಹಾಕಿ ಯಾವಾಗಲೂ ಕ್ಲಾಸಿನ ಹತ್ತಿ ರದ ಕಿಟಿಕಿಯಿಂದಲೇ ಉಗುಳುತ್ತಿದ್ದರು. ಆ ಕೆಡಿಕಿಯು ಉಪಾಧ್ಯಾಯರ ಮೇಲೆ *ೋಪ ತಾಳಿದೆಯೋ ಎಂಬಂತೆ ಕೆಂಪಾ ಗಿತ್ತು. ಉಪಾಧ್ಯಾಯರು ನಾಳೆ ಇನ್‌. ಸ್ಪೆಕ್ಟ್ಚರರು ಬರುತ್ತಾರೆಂದು ಆ ಇ*ೌೆಡಿಕಿಗೆ ಒಂದು ಭಾರತದ ನಕಾಶೆಯನ್ನು ಹಚ್ಚಿ ಟ್ಟರು. ಮರುದಿನ ಶಾಲೆಗೆ ಇನ್‌ಸ್ಪೆಕ್ಟರರು ಬಂದರು. ಅವರು ಎಲ್ಲಾ ಕ್ಲಾಸುಗಳಲ್ಲಿ ಪ್ರಶ್ನೆಗಳನ್ನು ಕೇಳಿ ನಮ್ಮ ಕ್ಲಾಸಿಗೆ ಬಂ- ದರು. ಕೊನೆಗೆ “ಜಿಮಾಲಯದ ಹಿಂದು ಗಡೆಯೇನಿದೆ?” ಎಂದು ಪ್ರಶ್ನಿಸಿದಾಗ ಒಬ್ಬ ಹುಡುಗ, “ಒಮಾಲಯದ ಹಿಂದೆ ಉಪಾ- ಧ್ಯಾಯರವೀಳ್ಯದ ಎಂಜಲು ಇದೆಯೆಂದು ಉತ್ತರಿಸಿದ. ಈಗ ಆ ಸೆಡಿಕಿ ಸ್ವಚ್ಛವಾಗಿದೆ. -_. ಎಚ". ವಿ ಫಾಟಕ ಆದಿನ ಕಾಲೇಜಿಗೆ ತಡವಾಗುತ್ತದೆಂದು ಬಲು ಬೇಗ ಹೆಜ್ಜೆ ಇಡುತ್ತಿದೆ. ಅನತಿ ದೂರದಲ್ಲಿ ರಸ್ತೆಯ ಬದಿಯಲ್ಲಿ ಒಂದು ಮಗು (ಸುವತಾರು ಆರು ವರ್ಷ ವಯಸ್ಸಿ ನದು) ಅಳುತ್ತಾ ನಿಂತಿತ್ತು. ಆದರ ಆಳು ನೋಡಿ ನನಗೆ ಕನಿಕರ ಮೂಡಿತು. ಹಿಂ- ದಿನ ದಿನವೇ ನಮ ಕಾಲೇಜಿನಲ್ಲಿ “ಸಮಾಜ ಸೇವೆ? ನಮ್ಮ ಕರ್ತವ್ಯ. ಶಾಲಾ-ಕಾಲೇಜು ಗಳಲ್ಲಿ ಕಲಿಯುವುದೇ ಮುಖ್ಯ ಧ್ಯೇಯ ವಲ್ಲವೆಂದು ನಮ್ಮ ಪ್ರಿನ್ಸಿಪಾಲರು ಹೇಳಿ ದುದು ನೆನಷಾಯಿತು. ಆ ಅಳುತ್ತಿದ್ದ ಮಗುವನ್ನು ನಿಚಾರಮಾಡಿ ಅದರ ಮಾತಾ ಪಿತೃಗಳಿಗೆ ಒಪ್ಪಿಸೋಣನೆಂದು ಮಗು ನಿನ ಹೆಸರು, ವಿಳಾಸ ಕೇಳಿದೆ. ಅದು ಆಳು ತ್ತಲೇ “ನನಗೆ ಬಿಸ್ಕತ್‌ ಕೊಡು, ಹೇಳ್ತೀನಿ? ಎಂದು ಬಿಕ್ಕಿ ಜಿಕ್ಕಿ ಅಳುವು ದಕ್ಕೇ ಪ್ರಾರಂಭ ಮಾಢಿತು. ಅಂತೂ ಮಗು ಮನೆ ಸೇರಿದರೆ ನನಗೆ ಸಮಾಧಾನ ವೆಂದು, ಪಕ್ಕದ ಅಂಗಡಿಯಲ್ಲೇ ಜಿಸ್ಕತ್‌ ಖರೀದಿ ಮಾಡಿ ಕೊಟ್ಟಿ. ಆಳು ನಿಂತಿತು. ಮಗು ಕಣ್ಣು ಒರಸಿಕೊೂಂಡಿತು. ಸ್ವಲ್ಪ ಹಸನ್ಮುಖಿಯಾಗಿ, “ಬಾ, ಇಲ್ಲದೆ ನಮ್ಮನೆ ತೋರಿಸ್ತೀನಿ” ಎಂದು ತೊದಲುತ್ತ ಪಕ್ಕದ ಗಲ್ಲಿಯ ಲ್ಲಿ ತಿರುಗಿ ತನ್ನ ಮನೆಗೇ ಕರೆದು ಕೊಂಡು ಹೋಯಿತು. ಬಾಗಿಲಲ್ಲಿ ನಿಂತಿದ್ದ ಮಗುವಿನ ಅಪ್ಪ ನನಗೆ ನಗುತ್ತಾ ವಂದನೆಯನ್ನು ತಿಳಿಸಿ ದರಿಜ್‌ ವಾಗರಿವಿಗೆ ಬಿಸ್ಕತ್‌ ಕೊಂಡು ಕೊಟ್ಟುದುದಕ್ಕಾಗಿ ್‌್‌ ೨. ಹಚ. ಎಂ, ಸೂರ್ಯನಾರಾಯಣ ಲಾವ ಲಿಟಗಿ / ೨... 7177771127%177777177110% 1 ್ಗ 1ೇ 4 ದಿನೇ ದಿನೇ ಅಧಿಕಸುಂದರ ಬ ರ್ಮ- ರಶಕ್ಸೋನ ಆದರಮರ್ಮ ್ಮ 11171. . ?₹ 2. ? 1 111 ನೀವು ಕಿಕ್ಸೋನವನ್ನು ಬಳಸುವಾಗ ಆದರ ಅದ್ಭುತ ಗುಣ ನಿಮಗೆ ಕಂಡುಬರುವುದು. ಅದರ ಮೃದುವಾದ ನೊರೆಯಲ್ಲಿ ಕ್ಳಾಡಿಲ್‌ ಚರ್ಮವನ್ನು ಸುಂದರಗೊಳಿಸುವ ಎಣ್ಣೆ ಗಳ ಒಂದು ವಿಶಿಷ್ಟ ಮಿಶ್ರಣ--ಇದೆ. ಆದರ ಪ್ರಭಾವ ಚರ್ಮದ ಆಂತರ್ಭಾಗಕ್ಕೂ ಬೀಳು ತ್ತದೆ ಮತ್ತು ಅದರಿಂದ ಚರ್ಮವು ಹೆಚ್ಚು ನುಣುಪಾಗಿ, ಹೆಚ್ಚು. ಕೋಮಲವಾಗಿ ಸುಂದರವಾಗುವುದ.: ! ಬಹಳ ಹೊತ್ತಿನವರೆಗೆ ನಿಮಗೆ ಉಲ್ಲಾಸ ವನ್ನೀಯುವ ವಿಶಿಷ್ಟ ಪರಿಮಳವಿರುವ ರೆಕ್ಸೋನ ನಿಮ್ಮ ಸ್ನಾನಕ್ಕೆ ಆದರ್ಶಪ್ರಾಯ ॥ 0೫717717೫2 ವಾದುದು, 41 ನ ಗೆ ಹೊಸ ರ್ಯಾಪರ" 'ಇರುವ, ಹೊ: 3 | ಆಕಾರವಿರುವ, ಹೊಸ ಹಸುರು | | ಬಣ್ಣವಿರುವ ಹೊಸ ರೆಕ್ಟೋನ |! ನಿಮ್ಮ ಪ್ರೀತಿಗೆ ಟೆ ಇ್ನ್ಸ ಸಾತ್ರವಾಗುವುದು, ಫಿ ಶೆ ಹ &: ಶಾ ಈ ನ | ದ್‌ 41 ರೆಕ್ಸೋಃನ-ನಿಮ್ಮ ಚರ್ಮಕ್ಕಿಹಿತಕರ ಸ 1 ಆ] 2. .////////!11//1//11//1/111/1//////11 ಇಡುಸ್ಥಾನ್‌ ಲೀವರ್‌ ಲಿಮಿಟಿಡ್‌ ಅವರಿಂದ ರೆಕ್ತೋನ ಪ್ರೊಶ್ರೈಟಂ ಅಮಿಟಿಡ್‌, ಆಸ್ಟ್ರೇಲಿಯಾ ಅತರಿಗಾಗಿ ಭಾಕತದಲ್ಲಿ ತಯಾರಿಸಲ್ಪಟ್ಟಿದೆ. ೫೫,170-50 1೭ ಹ 1 5-6 0ಲಿಜಿಗಳು ಮಾತಾಡುವುದಿಲ್ಲ. ಹಾಗೆಂದು ಗ ಮನುಷ್ಯ ಹೇಳುತ್ತಿದ್ದಾನೆ. ಆದರೆ ತನ್ನ ಎಚಾರಗಳನ್ನು ಇತರರಿಗೆ ತಿಳಿಸುವ ಭಾಷೆಯೆಂ ದಕೆ ಶಬ್ದಗಳ ಭಾಷೆ ಮಾತ್ರವೇ ಎಂದೇನೂ ಇಲ್ಲ. ನಾಯಿಗಳ ಬೊಗಳುವಿಕೆ, ಬೆಕ್ಕುಗಳ ಮಿಯಾಂವ್‌, ಕುದುರೆಗಳ ಹೇಷಾರವ, ಹಕ್ಕಿ ಗಳ ಚಿಲಿಪಿಲಿ ಸದ್ದು ಎಲ್ಲವೂ ಭಾಷೆಯ ವಿವಿಧ ದ ನ್ಲು ್‌ [1] 1] 47೮/1 ಡೆ ಳ್‌ ಕೊ ಹ ಕ ಶಬ 11೪/1 ಧ್‌ ಖು ಗ ಟ್ಛ ರೂಪಗಳೇ ಆಗಿದ್ದು ಪ್ರಾಣಿ ಜಗತ್ತಿ ನೆಲ್ಲಿ ಅವಕ್ಕೆ ಸಿತಾಗಿಯೊ ನಿರ್ದಿಷ್ಟ 1 ಕ್ರಿಮಿಕೀಟಕಗಳ ರೆಕ್ಕೆ ಗಳ ಸ್ಪಂದನವೂ ಅವು ಗಳ ಭಾಷೆಯ ಬಾ ಆಗಿದೆ. ಒಂದು ಜೇನು ತೊಟ್ಟಿಲಲ್ಲಿ ಅಲ್ಲಿಯ ರಾಣಿ ಸತ್ತಾ ಗ. ಸಮೀಪದಲ್ಲಿದ್ದ ಬಲ್ಲ ತೊಟ್ಟಿಲು ಗಳಿಗೂ ಆಗಿಂದಾಗ ಆ ಸುದ್ದಿ ತಲುಪುತ್ತದೆ. ಗಳತ ಆಗ ಎಲ್ಲ ತೊಟ್ಟಿಲುಗಳಲ್ಲಿಯೂ ಏಕಕಾಲಕ್ಕೆ ಸಂಡುಬಹಿವ "ಸಾಮಾನ್ಯ ಚಟುವಟಿಕ ಇದಕ್ಕೆ ಸಾಕ್ಷಿಯಾಗಿದೆ. ತಾನು ಎಳೆದೊಯ್ಯಲಾರದಂಥ ಆಹಾರ ವಸ್ತು ಒಂದು ಇರಿವೆಗೆ ಕಂಡಾಗ ಅದು ಅಲ್ಲಿಂದ ಹೊರಟು ಹೋಗಿ ಸೆಲವೇ ಕ್ಷಣಗಳಲ್ಲಿ ಹತ್ತಾರು ಸಂಗಡಿಗರನ್ನು ಕರೆದುಕೊಂಡು ಬರುತ್ತದೆ. ಯಾವುದೇ ಬಿಡಾಡಿ ನಾಯಿಗೆ ಅನ್ನಹಾಕುವ ದಯಾಳು ವೊಬ್ಬನ ಪರಿಚಯವಾದಕೆ ಅದು ಮತ್ತೊ ಮ್ಮೆ ಬರುವಾಗ ಗೆಳೆಯ ನಾಯಿಗಳನ್ನು ಕಕಿದುಕೊಂಡು ಬರುವುದನ್ನೂ ಕಾಣಬಹುದು. ಆದುದರಿಂದ ವಿಚಾರಗಳನ್ನು ಪ್ರಕಟಿಸಲು ಪ್ರಾಣಿಗಳು ಸಂಕೇತ ಭಾಷೆಯನ್ನು ಉಪಯೋ ಗಿಸುತ್ತವೆನ್ನಬಹುದು. ಮನುಷ್ಯ ಮತ್ತು ಪ್ರಾಣಿಗಳ ಸಂಬಂಧದಲ್ಲಿ ಭಾಷೆಯ ಪಾತ್ರವೇನು? ವಾಸ್ತವದಲ್ಲಿ ಮನುಷ್ಯ ನಿಗೆ ತೀರ ಸಮಿೀಪವಾಗಿರುವ ಮೇಲ್ಮಟ್ಟದ ಪ್ರಾಣಿಗಳು ನಮ್ಮ ಭಾಷೆಯನ್ನು ಕೆಲಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲವು. ಕೆಲವೊಂದು ಶಬ್ದ ಗಳ ಸರಿಯಾದ ಅರ್ಥವನ್ನು ಅವು ಗೃಹಿಸ ಬಲ್ಲವು. ನಾವು ಅವುಗಳೊಡನೆ ಮಾತಾಡಿದಕೆ ಕ್ಕ ೫. | 7 ಜಾನವಿಲವ ೧ ಢಾ ಎಲಿನಾ ಕುವರೆಲಿ ಪ್ರಾಣಿಗಳಿಗೆ ತುಂಬ ಸಂತೋಷ ಎಂಬುದನ್ನು ನಾವು ತಿಳಿದಿರಬೇಕು. ಅವಕ್ಕೆ ನಮ್ಮ ಸ್ನೇಹ ಇಷ್ಟವಾಗಿದೆ. ನನ್ನ ಅತ್ತೆಯ ಹತ್ತಿರ ಒಂದು ಗ್ರೇಹೌಂಡ್‌ ನಾಯಿಯಿತ್ತು. ಅದು ತುಸು ಗಂಭೀರ ಪ್ರಕೃತಿ ಯದು. ತನ್ನ ಒಡೆಯ ಮತ್ತು ಒಡತಿಯರನ್ನು ಳಿದು ಮತ್ತಾರ ಎದುರೂ ಅದು ತನ್ನ ಪ್ರೀತಿ ಯನ್ನು ವ್ಯಕ್ತ ಪಡಿಸುತ್ತಿರಲಿಲ್ಲ. ಹೊರಗೆ ತಿರು ಗಾಡಿ ಜ್‌ ಅದಕ್ಕೆ ಮೆಚ್ಚಿ ಗೆಯಾಗಿದ್ದ ರೂ ಅದು ನನ್ನ ತಾಯಿಯ. ಜೊತ ಕೂಡ ಹೊರ ಬೀಳುತ್ತಿರಲಿಲ್ಲ. ಒಂದು ದಿನ ನನ್ನ ಅತ್ತೆಯ ಪ್ರಕೃತಿ ಚೆನ್ನಾಗಿರಲಿಲ್ಲ. ಅವಳು ನನ್ನ ತಾಯಿಗೆ "ನನಗೆ ಮ್ಳ ಚೆನ್ನಾಗಿಲ್ಲ. ಎಲ್ಲಿ ್ಸ(ನಾಯಿ) ಯನ್ನು ಅಡ್ಡಾ ಯ್‌ ಬರುತ್ತಿ ಯಾ?” ಕಳು ಅದನ್ನು ಕೇಳಿದ ಎಲ್ಸಿ ತಕರಾರಿಲ್ಲಡೆ ನನ್ನ ತಾಯಿಯ ಜೊತೆ ಅಡ್ಡಾ ಡಲು ಹೊರಟಿತು. ಇನ್ನೊಂದು ಸಂಗತಿ. ಹೇಳುತ್ತೇನೆ. ನನ್ನ ಕುಟುಂಬದಲ್ಲಿ ನಡೆದಿರದಿದ್ದ ರೂಪ ಪ್ರತೃಶ್ಷದರ್ಶಿ ಯೊಬ್ಬ ಹೇಳಿದ ಸಂಗತಿ ಇದು: ಒಬ್ಬ ಬೇಟಿ ಗಾರ ತನ್ನ ಮುದಿನಾಯಿ ಮತ್ತು ಗೆಳೆಯಕೊಡನೆ ಬೇಟಿಗೆ ಹೋಗಿದ್ದಾಗ "ಈ ನಾಯಿ ಮುಪ್ಪಾ ೯ 1 1"ಷರ್ಫ್ಯಾ ನ ಭರ್‌ ಜಕ್ಕ ([ಡ|್ಕ್‌ ತ [ 4/0 ಮಿ 006 ಗ್ಗ (ೆ 4. ್ನ ಬ ಕ ಗ 1/2 ಯ ಯ 0ಸ್ಸಾ್‌ ಇತ ಯ ಯು ದರಔ ಕ? ಪಾಸಿ ಖಾಸಿ ತ ಗ್ಗ 4 ಆ 1 ॥((( | ಯು ಚಾ 11 2 ಆ 01] ಸ ಕು” ತ ತ್ರಿ ಸಿ (| 11 ಟ್ರ ಬ್ಬ” ಯಿತು. ಇನ್ನು ಇದನ್ನು ಗುಂಡಿಕ್ಕಿ ಕೊಲ್ಲಬೇಕಾ ಗಿದೆ” ಎಂದನು. ಅದನ್ನು ಕೇಳಿದ ನಾಯಿ ಅಲ್ಲಿಂದ ಪ ಪಲಾಯನ ಹೇಳಿಬಿಟ್ಟಿತು. ಅದರೆ ಒಡೆಯ ಪುನಃ ಅದನ್ನು ಕಾಣಲಿಲ್ಲ. ಈ ಉದಾಹರಣೆಗಳಿಂದ ನಮ್ಮ ಶಬ್ದಗಳಿಗೆ ನಾವು ಮಾಡಿಕೊಳ್ಳುವ ಅರ್ಥವನ್ನೆ ಪ್ರಾಣಿಗಳೂ ಮಾಡಿಕೊಳ್ಳುತ್ತವೆ ಎಂದಾಗುವುದಿಲ್ಲವೆ ಒಂದು ಪತ್ರಿಕೆಯಲ್ಲಿ ಬಂದ ಇನ್ನೊಂದು ಉದಾಹರಣೆ ಹೇಳುತ್ತೇನೆ. “ನನ್ನ ಅತ್ತೆ ಪ ಪ್ರತಿ ನಿತ್ಯ ತನ್ನ ನಾಯಿಯನ್ನು ಒಂದು ಬುಟ್ಟಿಯಲ್ಲಿ ಜೀ ತಂ ಹೊಚ್ಚಿ.' ಹಾಂ, ಇನ್ನು. ಡಿಗೆ ಚಳಿಯಾಗುವುದಿಲ್ಲ' ಎನ್ನುತ್ತಿದ್ದಳು. ಒಂದು ರಾತ್ರಿ ಅವಳ ಸಂಬಂಧಿಕನೊಬ್ಬ ಅವಳ ಮನೆಗೆ ಬಂದಾಗ ಅಗ್ನಿಷ್ಟಿಕೆಯ ಬಳಿ ಕುಳಿತು ಕೈ ತ ಕಾ ಯಿಸಿಕೊಳ್ಳುತ್ತ “ಎಂಥ ವಿಪರೀತ ಚಳಿ” ಳಿ ೪೪ | ಕಸ್ತೂರಿ, ಆಗಸ ೧೯೬೧ ಎಂದ. ಡೆನಿ ಮೆಲ್ಲಗೆ ಅಲ್ಲಿಂದೆದ್ದು ಹೋಯಿತು. ತಿರುಗಿ ಬಂದಾಗ ಅದು ತನ್ನ ಕಂಬಳಿಯನ್ನು ತಂದಿತ್ತು. ಸೂಕ್ಷ್ಮವಾಗಿ ನಿರೀಕ್ಷಿಸುವವರಿಗೆ ಪ್ರಾಣಿಗಳಲ್ಲಿ ಗೆಳೆತನದ ಲಕ್ಷಣಗಳು ಧಾರಾಳವಾಗಿ ಕಾಣಿಸು ವಂತಿದೆ. ಜಿನೇವಾದಲ್ಲಿ ಪ್ರೊಫೆಸರ್‌ ಕೊಲೊ ಗ್ರಿಲೊ ಎಂಬವರು ದು ಗಾಡಿಗೆ ಕಟ್ಟಿದ ಎರಡು ಕುದುರೆಗಳನ್ನು ನೋಡುತ್ತ ನಿಂತಿದ್ದ ಸ ಆಗ ಒಂದು ಕುದುಕೆ ತನ್ನ ಮೊಣಕಾಲನ್ನು (ಬಹುಶಃ ಅಲ್ಲಿ ತುರಿಕೆಯೆದ್ದಿರಬೇಕು.) ನೆಕ್ಕಿ ಕೊಳ್ಳ ಲು ಯತ್ನಿಸಿತು. ಆದರೆ ನೊಗವಿದ್ದುದ ರಿಂದ.” ಅದಕ್ಕೆ ಅದು ಸಾ ಸಾಧ್ಯವಾಗಲಿಲ್ಲ. ಅದರ ಜೊತೆ ತ ಅದನ್ನು ನೋಡಿತು. ಕೂಡಲೇ `ಒಂದು ವಿಚಿತ್ರ ನಡೆಯಿತು. ಮೊದಲನೆಯ ಕುದುರೆ ತನ್ನ ಮೊಣಕಾಲನ್ನು ಎಷ್ಟು ಸಾಧ್ಯವೋ ಅಷ್ಟು ಎತ್ತರಕ್ಕೆ ಎತ್ತಿ ಹಿಡಿಯಿತು ಎರಡನೆ ಯದು ತನ್ನ ಕುತ್ತಿಗೆ ಬಗ್ಗಿಸಿ ತುರಿಕೆಯೆದ್ದಿದ್ದ ಆ ಮೊಣಕಾಲನ್ನು ನೆಕ್ಕಿ ತು ತುರಿಕೆ ಶಾಂತ ವಾದೊಡನೆ ಮೊದಲನೆಯ ಕುದುಕೆ ಮೊಣಕಾ ಲನ್ನೂರಿತು. ಮತ್ತು ತನ್ನ ಕೃತಜ್ಞತೆ ಸೂಚಿಸಿ ಲೆಂದು ಎರಡನೆಯ ಶುದುಕೆಯೆ ಮೋತಿಗೆ ತನ್ನ ತುಟಿಗಳನ್ನು ಸ್ಪರ್ಶಿಸಿತು. ಈ ಎರಡು ಕುದುಕೆಗಳು ಪರಸ್ಪರರ ಭಾವ ಪ್ರದರ್ಶನಕ್ಕಾಗಿ ಎಂಥ ಸಂಕೇತಗಳನ್ನು ಉಪ ಯೋಗಿಸಿರಬಹುದು? ಸರ್ಕಸ್ಸಿನಲ್ಲಿ ತನ್ನ ಜೊತೆಗಾರನಾಗಿದ್ದ ಸಿಂಹ ವೊಂದು ಸತ್ತಾಗ ದುಃಖದಿಂದ ಸತ್ತ ಒಂದು ನಾಯಿಯ ವಿಚಾರವನ್ನು ವಿಜ್ಞಾನಿ ಫ್ರೆಡಿ.ಕ್‌ ಕ್ಲಿ ವಿಯರ್‌ ಹೇಳಿದ್ದಾರೆ. "ಪ್ರಾಣಿಗಳ ವಿವೇಕದ ಯನ್ನಷ್ಟು ಹೇಳುತ್ತೇನೆ: ನನ್ನ ಅಜ್ಜ ತನ್ನ ಕುದುಕೆಗಾಡಿಯನ್ನು ಒಂದು ದಿನೆ ಯಾರಕಾಡು ಹೋಗುತ್ತಿದ್ದಾ ಗ ಹಾದಿ ಯಲ್ಕೊಂದೆಡೆ ಕುದುರೆ ತಟ್ಟಿನೆ ನಿಂತಿತು. ನನ್ನ ಒಂದು ಘಟಿನೆ ಅಜ್ಜ ಮೊದಲು ಮೆಲ್ಲಗೆ "“ ಹೆಹೇ " ಎಂದ. ಬಳಿ ಗಟ್ಟಿಯಾಗಿ ಹೇಳಿದ. ಕುದುಕೆ ಕದಲ ಲಿಲ್ಲ. ಚೂರ್‌ ಅಜ್ಜ ಎರಡು ಬಿಗಿದ. ಆದರೂ ಕುದುರೆ ಹೆಜ್ಜೆಯೆತ್ತ ರಲ್ಲ. "ಥೂ ! ಇದರ | ನ್ದ ನ ಅಜ್ಜ ಏನಾಗಿದೆ ನೋಡೋಣ ಎಂದು ಕೆಳಗಿಳಿದ. ಕುದುಕೆಯ ಕಾಲುಗಳ ನಡುವೆ ಚಿಕ್ಕ ಕೂಸೊಂದು ಇದ್ದದ್ದು ಅವನಿಗೆ ಕಾಣಿಸಿತು. ಹೆಗ್ಗಣಗಳೂ ಬುದ್ಧಿ ವಂತ ಪ್ರಾಣಿಗಳೇ. ಒಂದು ದಿನ ಒಬ್ಬ ಗಣಿ ಕೂಲಿಕಾರ ಕೆಲಸ ದಿಂದ ಮನೆಗೆ ಮರುಳುತ್ತಿದ್ದಾಗ ಹಾದಿಯಲ್ಲಿ ಎರಡು ಹೆಗ್ಗಣಗಳನ್ನು ಕಂಡ. ಒಂದು ಹುಲ್ಲು ಕಡ್ಡಿಯ ಒಂದು ತುದಿಯನ್ನು ಒಂದು ಹೆಗ್ಗಣವೂ ಇನ್ನೊಂದು ತುದಿಯನ್ನು ಇನ್ನೊಂದು ಹೆಗ್ಗ- ಇ ಕಚ್ಚಿ ಹಿಡಿದಿತ್ತು. ಆ ಕೂಲಿಕಾರ ತನ್ನ ಕ್ಸೆಲಿದ್ದ ಕಟ್ಟಿಗೆಯ ತುಂಡೊಂದನ್ನು ಅವುಗಳತ್ತ ಬೀಸಿದ. ಚ ಒಂದು ಹಗ್ಗಕ್ಕೆ ಬಡಿದು ಅದು ಸತ್ತಿತು. ಕೂಲಿಕಾರ ಅದರ ಬಳಿ ಹೋಗಿ ನೋಡಿದಾಗ ಆ ಇನ್ನೊಂದು ಹೆಗ್ಗಣ ಓಡಿಹೋಗದೆ ಇನ್ನೂ ಅಲ್ಲಿಯೆ ಬೆಪ್ಪನಂತೆ ನಿಂತಿತ್ತು. "ಎಲಾ' ಎಂದಾತ ಬಗ್ಗಿ ನೋಡಿದರೆ ಆ ಹೆಗ್ಗಣ ಸಂಪೂರ್ಣ ಕುರು ಡಾಗಿತ್ತು. ಅದರ ಸ್ನೇಹಿತ ಅದನ್ನು ಹುಲ್ಲು ಕಡ್ಡಿಯ ಆಧಾರದಿಂದ ನಡೆಸಿಕೊಂಡು ಬಂದಿತ್ತು. ; ಇಷ್ಟೇ ಜಗತ್ತಿನಲ್ಲಿ ಪ್ರೇಮದ ವಿಚಾರವೇನು? ಪ್ರಾಣಿಗಳ ಪ್ರೇಮದ ಮಾತು 'ಮಹತ್ವದ್ಧಲ್ಲ ಸ 1 ಮುರಿಯುವೆವಾದರೂ ಪ್ರಾಣಿ ಗಳಲ್ಲಿ ನಾವು ನಿಜ ಪ್ರೇಮದ ಉದಕ ಗಳನ್ನು ಬಜೆ ಸಿ ಮನುಷ್ಯರಂತೆ ಪ್ರಾಣಿಗಳಲ್ಲೂ ಭಾವನೆಗಳ ಮೂಲಕವೇ ಪ್ರದರ್ಶಿತವಾಗು ತ್ತದೆ. ಕುದುರೆಗಳನ್ನು ಸಾಕುವುದೇ ವ್ಯವ ಸಾಯವಾಗಿದ್ದ ಟಿಸಿಯೊ ಎಂಬಾತ ತಮ್ಮ ಪ್ರೆ(ಮವು ೨. | ಜೀವನವಿಡಿ ಪರಸ ಫರರನ್ನು ಬ್ರ ತಿಸಿದ ಎರಡು ಕುದುಕೆಗಳ ವಿಷಯವನ್ನು ಹೇಳಿದ್ದಾನೆ. ಆದರೂ ಅವುಗಳಲ್ಲಿ ಕಾಮದ ಭಾವನೆಯಿರಲಿಲ್ಲ, ಅವಕ್ಕೆ ಮರಿಗಳು ಹುಟ್ಟಲಿಲ್ಲ. ಪ್ರೇಮಕ್ಕಾಗಿ ಬಲಿದಾನ ಮಾಡುವ ಉದಾಹರಣೆಗಳನ್ನು ಮೀನುಗಳಲ್ಲೂ ಕಾಣಬಹುದು. ಗಂಡು ಸಾಲ್ಮನ್‌ ಮೀನು ಹೆಂಡತಿಗೆ ಅತ್ಯಂತ ನಿಷ್ಕವಾಗಿರುತ್ತದೆ. ಹೆಣ್ಣು ಮೀನು ಕೂಡ ತನ್ನ ಪ್ರಿಯಕರ ಸಾಯುವವರೆಗೂ ಇನ್ನೊಂದು ಗಂಡು ಮೀನನ್ನು ಕಣ್ಣೆತ್ತಿ ಕೂಡ ನೋಡುವುದಿಲ್ಲ. ಬಲೆಯಲ್ಲಿ ಸಿಕ್ಕಿಬಿದ್ದಿದ್ದ ತನ್ನ ಪ್ರೇಯಸಿಗಾಗಿ ಹಂಬಲಿಸುತ್ತ ಗಂಡು ಮೀನೊಂದು ಎರಡು ದಿನಗಳವರೆಗೆ ಬಲೆಯ ಸುತ್ತ ಸುಳಿದಾಡಿ ಮೂರ ನೆಯ ದಿನ ತನ್ನ ಪ್ರೇಯಸಿ ಸಿಕ್ಕು ಬಿದ್ದಿದ್ದ ಬಲೆಯ ಭಾಗದಲೆ ಪ್ರಾಣಬಿಟ್ಟ ದಾಖಲೆಯಿದೆ. ಬಕಪಕ್ಷಿಗಳು ಮತ್ತು ಸ್ವಾಲೊ ಹಕ್ಕಿಗಳು ಕೂಡ ಏಕಪತ್ನೀ ವ್ರತವನ್ನು ಪಾಲಿಸುತ್ತವೆ. “ ಲವ್‌ ಲ್ಯಾಫ್‌ ಆಫ್‌ ಏನಿಮಲ್ಸ್‌ " ಎಂಬ ಪ್ರಸ್ತಕದಲ್ಲಿ ಅಲೆಸಾಂಡ್ರೊ ಕೆನಿಸ್ಟ್ರಿನಿ ಹೀಗೆ ಬರೆದಿದ್ದಾರೆ : “ ಸ್ಮಾಲೊ ಹಕ್ಕಿಗಳ ಪ್ರೇಮ ಅದ್ಭುತ ವಾದದ್ದು. ಗಂಡು ಅಥವಾ ಹೆಣ್ಣು ಹಕ್ಕಿ ಸತ್ತಾಗ ಬದುಕುಳಿದಿರುವ ಹಕ್ಕಿ ಇನ್ನೊಂದು ಹಕ್ಕಿಯನ್ನು ಎಂದೂ ಕೂಡಿಕೊಳ್ಳುವುದಿಲ್ಲ. ಆದ್ದರಿಂದಲೇ ಎಷ್ಟೋ ಗೂಡುಗಳಲ್ಲಿ ದುಃಖಪೂರ್ಣವಾದ ಏಕಾಂತ ಜೀವನವನ್ನು ಸಾಗಿಸುವ ಒಂಟಿ ಹಕ್ಕಿ ಗಳನ್ನು ಕಾಣಬಹುದು.” ಸಾಮಾನ್ಯವಾಗಿ ಎಲ್ಲ ಕಾಡು ಪ್ರಾಣಿಗಳಲ್ಲೂ ಕುಟುಂಬ ಭಾವನೆಯಿರುತ್ತದೆ. “ಟಿಂಪೊ” ಎಂಬ ಸ ವಹಾಲಿತದಲ್ಲಿ ಆನೆಗಳ ವಿಷಯವಾಗಿ ಈ ರೀತಿ ಪ್ರಕಟವಾಗಿತ್ತು. ಗಂಡಾನೆಗಳು ಪ್ರ ಯಾರಾಧನೆಯನ್ನು ಎಷ್ಟೋ ವಾರಗಳ ಸ ನಡೆಸಿರುತ್ತವೆ. ಇಪ್ಪತ್ತು 2 ಗಗಂತ್ತು ಳೂ ಯಾವ ಹೆಣ್ಣಾ ನೆಯ. ಪ್ರಿಯಕರನನ್ನು ಸ್ಟೀಕರಿ ಪ್ರಾಣಿಗಳಿಗೆ ಜ್ಞಾನವಿಲ್ಲನೆ ೪೫ ಸಲಾರದು. ವಿವಾಹಾನಂತರ ಗಂಡಾನೆ ತನ್ನ ಪ್ರೇಯಸಿಗೆ ತುಂಬ ನಿಷ್ಕವಾಗಿರುತ್ತದೆ. ಮರಿ ಹಾಕುವ ಸಮಯಬಂದಾಗ ಮಾತ್ರವೇ ಗಂಡಾನೆ ಹೆಣ್ಣಾ ನೆಯಿಂದ ದೂರವಿರುತ್ತದೆ. ಆ ಕಾಲ ದಲ್ಲಿ "ಹೆಣ್ಣಾನೆ ಇನ್ನೊಂದು ಹೆಣ್ಣಾ ನೆಯನ್ನು ತ್ರ ಜೊತೆಗಾರ್ತಿಯನ್ನಾಗಿ ಮಾಡಿಕೊಳ್ಳು ತ ೬೦ ವರ್ಷವಾದ ನಂತರ ಗಂಡಾನೆ ಪ್ರೇಮ ಕಾಮಗಳ ಕಲ್ಪನೆಗಳನ್ನೆಲ್ಲ ಬದಿಗೆ ಸರಿ ಸುವುದಾದರೂ ಅದರ ಒಂಟಿ ಜೀವನವನ್ನು ಗತಪ್ರೇಮದ ನೆನಹುಗಳು ಮಧುರವನ್ನಾಗಿ ಮಾಡುತ್ತವೆ.” ನಾಯಿಗಳನ್ನು ಬಿಟ್ಟರೆ ಪ್ರಇಯಾರಾಧನೆ ಪ್ರಾಣಿಗಳಲ್ಲಿ ಹುಡುಗಾಟಿಕೆಯ ಮಾತೇನೂ ಆಗಿಲ್ಲ. ಎರಡು ಬೆಕ್ಕುಗಳು ಪ್ರಥಮತಃ ಕೂಡುವ ಮೊದಲು ಗಂಡು ಇಡೀ ಎರಡು ದಿನ ಗಳ ವರೆಗೆ ಹೆಣ್ಣಿನ ಮನವೊಲಿಸಲು ಹೆಣಗಬೇ ಕಾಗುತ್ತದೆ. ಹೆಣ್ಣು ಚೆಕ್ಕುಗಳು ಹೆಣ್ಣಾನೆಗ ಳಂತೆ ಪತಿವ್ರತೆಯರಾಗಿರದಿದ್ದರೂ ಕಂಡೊಡನೆ ಗಂಡು ಬೆಕ್ಕಿನ ಕೊರಳಿಗೆ ತೆಕ್ಕೆ ಬೀಳುವುದಿಲ್ಲ. ಅಲ ಡೇವೊ ಹೇಳುತ್ತಾರೆ: "ಇಳ ತರಗತಿಯ ಪ್ರಾಣಿಗಳಲ್ಲೂ ಪ್ರಣ ಇ ಸಮಯದಲ್ಲಿ ಕಾಣಿಕೆಗಳನ್ನೊ- ಸುವ ಪರಿಪಾಠವಿದೆ. ಬೇಸಿಗೆಯ ಕಾಲದಲ್ಲಿ ಶಿ ಗಿ ಕಣ್ಣಿಗೆ ಬೀಳುವ ಒಂದು ಪುಟ್ಟ ಹಕ್ಕಿ ಪ್ರೇಮಪಾಶದಲ್ಲಿ ಸಿಲುಕಿದಾಗ ರುಚಿಕಟ್ಟಾದ ಆಹಾರವನ್ನು ತನ್ನ ಫೆ ಪ್ರೇಯಸಿಯ ಬಾಯಲ್ಲಿಡು ತ್ತದೆ. ಅಂಟಾಕಿ ರ್ಟ ಕ್‌ನಲ್ಲಿ ಪೆಂಗಿ ನ್‌ ಹಕ್ಕಿ ಗಳು ಸುಂದರವಾದ ನುಣುಪು ಕಲ್ಲನ್ನು ತಮ್ಮ ಪ್ರೇಯಸಿಯರ ಪಾದಗಳ ಬಳಿ ಇಡುತ್ತವೆ. ಒಂದು ಜಾತಿಯ ಗುಬ್ಬಿ ಚೆರಿ ಅಥವಾ ಮತ್ತಾವುದಾದರೂ ಪುಟ್ಟ ಹಣ _ನ್ನು ತನ್ನ ಪ್ರೇಯಸಿಯ ಬಾಯಲ್ಲಿಡುತ್ತದೆ. ತನಗೆ ಆ ಗಂಡು ಒಬ್ಬಿ ಗೆಯಾದರೆ' ಮಾತ್ರ ಹೆಣ್ಣು ಹಕ್ಕಿ ಆ ಹಣ್ಣ ನ ಸ್ವೀಕರಿಸ ಸುತ್ತದೆ. ಸ್ಕೀಕರಿಸಿದಾ ೪೬ ಕಸ್ತೂರಿ, ಆಗಸ್ಟ್‌ ಗಲೂ ಅದು ಆ ಹಣ್ಣ ನ್ನು ತಿನ್ನುವುದಿಲ್ಲ. ಮರಳಿ ಗಂಡಿನ ಬಾಯಿಗೆ ಜೊಡುತ್ತ ದೆ. ಒಂದು ಟೊಂಗೆಯ ಮೇಲೆ ಆ ಎರಡು : ಪುಟ್ಟ ಹಕ್ಕಿ ಗಳು ಒಂದು ಹಣ್ಣ ನ್ನು ಈ ಚುಂಚಿನಿಂದ ಆ ಸ ಸಾಗಿಸುತ್ತ "ಕುಳಿತಿರುವ ದೃಶ್ಯ ಮನೋಹರ ವಾಗಿರುತ್ತದೆ. ಕ ಕೆಲವು ಹಕ್ಕಿಗಳು ಸುಂದರವಾದ ಗೂಡುಗ ಳನ್ನು ಕಟ್ಟಿ ಆ ಮನೆಗಳಿಗೆ ಯಜಮಾನಿಯರಾ ಗಲು ಹೆಣ್ಣು ಹಕ್ಕಿಗಳನ್ನು ಆಮಂತ್ರಿಸುತ್ತವೆ. ಒಂದು ಜಾತಿಯ ಹಕ್ಕಿಗಳ ಕಣ್ಣು ನೀಲಿಯಾಗಿ ರುತ್ತವೆ. ಅದಕ್ಕೆಂದೇ ಆ ಜಾತಿಯ ಗಂಡು ಹಕ್ಕಿಗಳು | ನೀಲಿ ಬಣ್ಣದ ಕಲ್ಲುಗಳು, ನೀಲಿ ಬಣ್ಣದ ಕಾಡು ಬಾರಿ ಹಣ್ಣುಗಳೇ ಮುಂತಾದವ- ನ್ನು ಕಾಣಿಕೆಯೆಂದು ತರು ತ್ತವೆ. ಪ್ರೇಮ ಕಾಮವಷ್ಟೇ ಅಲ್ಲ, ಸಾಹಚರ್ಯದ ವ ನದ ಆನಂದವನ್ನು ಮನು ಷ್ಯ ರಂತೆ ಪ್ರಾ ಹಗಳೂ ಅನು ಭೆ ವಿಸುತ್ತವೆ. ನಿಷ್ಠೆ, ಪ್ರೇಮ್ಮ ಮೃದುಮಧುರಭಾವ ಎಲ್ಲ- ವೂ ಅವುಗಳ ಜೀವನದಲ್ಲಿರು ತ್ತವೆ. ಕಾನಡಾದ ಉತ್ತರ ಭಾಗದ ಅಡವಿಗಳಲ್ಲಿ ಬಲೆ ಹಾಕಿ ಪ್ರಾಣಿಗಳನ್ನು ಹಿಡಿಯುವ ಲಾಂಗ್‌ ಜೋ ಎಂಬಾತನಿದ್ದಾನೆ. ಒಂದು ದಿನ ಅವನ ಬಲೆಯಲ್ಲಿ ಒಂದು ಹೆಣ್ಣು ಕರಡಿ ಸಿಕ್ಕಿಬಿದ್ದಿತ್ತು. ಆತ ಅಲ್ಲಿಗೆ ಬಂದಾಗ ಗಂಡು ಕರಡಿ ಹೆಣ್ಣು ಕರಡಿಯನ್ನಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳು ತ್ತಿರುವುದನ್ನು ಕಂಡ. ತೋಳ ಮತ್ತು ನರಿ ಗಳು ಸಾಯುವ ವರೆಗೂ ಜೊತೆಯಾಗಿ. ಬಾಳು ತ್ತವೆ. ನಾಯಿಗಳಲ್ಲೂ ಇಂಥ ನಿಷ್ಠಾವಂತ ೧೯೬೧ ಜೀವನವನ್ನು ಕಾಣಬಹುದು. ಈಗ ಒಂದೆರಡು ವರ್ಷಗಳ ಹಿಂದೆ ಹೆಣ್ಣು ನಾಯಿಯೊಂದು ಒಂದು ಕೊರಕಲಲ್ಲಿ ಬಿತ್ತು. ಆನಾಯಿಯನ್ನು ಹುಡುಕಿ ಪಾರು ಮಾಡಿಕೊಂಡು ತರಲು ಹತ್ತು ದಿನಗಳು ಹಿಡಿದವು. ಅಲ್ಲಿಯ ವರೆಗೂ ಅದರ ಪ್ರಿಯಕರನಾಗಿದ್ದ ನಾಯಿ ತನಗಿತ್ತ ಆಹಾ ದಲ್ಲಿ ತುಸುವನ್ನೆ ತಿಂದು ಉಳಿದದ್ದನ್ನು ಒಯ್ದು ಆ ಕೊರಕಲಲ್ಲಿ ಚೆಲ್ಲತ್ತಿತ್ತು. ಲಂಡನ್ನಿನಲ್ಲಿ ವಿಮಾನ ದಾಳಿಗಳಾಗುತ್ತಿ ದ್ಹಾಗ ಜೋನ್‌ ಎಂಬ ನಾಯಿ ವಿಮಾನ ದಾಳಿಯ ಸೂಚನೆ ಕೊಡುವ ಗಂಟಿ. ಬಾರಿಸಿದಾಗಲೆಲ್ಲ ಕುಂಯಿಗುಡುತ್ತ ಹೋಗಿ ತನ್ನ ಚಾಪೆಯ ಮೇಲೆ ಮಲ ಗುತ್ತಿತ್ತು.. ಆಗ ಅದರ ಜೊತೆಗಾರನಾದ ಡಾರ್ಬಿ ಎಲ್ಲಿದ್ದರೂ ಹಿಡಿ ಬಂದು ಜೋನಳ ಮೈಮೇಲೆ ಅದರ ರಕ್ಷಣೆ ಮಾಡಲೆಂಬಂತೆ ಬಿ- ದ್ದು ಕೊಳ್ಳುತ್ತಿ ತ್ತು. ಒಮ್ಮೆ ಅವಿದ್ದ ಮನೆ `ಈುಸಿದು ಬಿದ್ದಾ ಗ ಮಣ್ಯ ನ್ನು ತ ಮೇಲೆ ಅವೆರಡೂ ಈಸಿ ಸ್ಥಿತಿ ಯಲ್ಲೆ ಸಿಕ್ಕವು. ಡಾರ್ಬಿ ಸತ್ತಿದ್ದರೂ ಅದರ ತೆಳಗಿದ್ದ ಜೋನ್‌ ರಕ್ಷಿತವಾಗಿತ್ತು. ಪ್ರಾಣಿಗಳ ಚರ್ಕೆಗೆ ಮಾನವರ ಚಕ್ಕಿ ಗಳಂ- ತಯ ಅರ್ಥ ಹಚ್ಚ ತಪ್ಪ ಮಾಡುವ ಸಳವ ವಿರುವದೇನೂ ಸುಳ್ಳಲ್ಲ. ಆದಕೆ ಅದರಂತೆ ಪ್ರಾಣಿಗಳ ಚಕ್ಕಿಗಳಿಗೆ. ಏನೂ ಅರ್ಥವಿಲ್ಲ ಎಂಬ ತಪ್ಪು ಗ್ರಹಿಕೆ ಮಾಡುವುದೂ ಅಷ್ಟೇ ಸಂಭವ ನೀಯವಾಗಿದೆ. ಪ್ರಾಣಿಗಳಲ್ಲಿ ಮಾತ್ಠ ತ್ವ ಭಾವನೆಯ ಜೆಳವಣಿ ಗೆಯನ್ನು ಸಹಜವಾಗಿ ಚ ಾಕತಕ್ಕ ಅವು ಪ್ರಾಣಿಗಳಿಗೆ ಜ್ಞಾನವಿಲ್ಲನೆ ೪೭ ಗಳಲ್ಲಿ ಕೂಡ ದತ್ತಕ ತೆಗೆದುಕೊಳ್ಳುವ ಪರಿ “ಡೆ ಕಾಡು ಕುದುರೆಗಳ ಹಿಂಡಿನಲ್ಲಿ ಯಾವುದಾದರೂ ಹೆಣ್ಣು ಕುದುರೆ ಸತ್ತ ರೆ ಅದರ ಮರಿಯನ್ನು ಉಳಿದ ಹೆಣ್ಣು ಕುದು ಕೆಗಳು ದತ್ತಕ ಸ್ವೀಕರಿಸಿ ತಾಯಿಯ: ತೆಯ ಅದನ್ನು ಜೋಪಾನ ವಜಿಡುತವು. ಬಂಜೆ. ಕುದುಕೆಗಳು ಇತರ ಕುದುರೆಗಳ. ಮರಿಗಳನ್ನು ಪ್ರೀತಿಸಿ ಅವು ತಮ್ಮನ್ನು ತಾಯಿಯಂತೆಯೆ ಕಾಣಲು ಪ್ರಯತ್ನಿ ಸುವ ವಿಷಯವನ್ನು ಅರಿಸ್ಟಾಟಲ್‌ ಹೇಳಿ- ದ್ದಾನೆ. ಎಿಜಾತೀಯ ಮರಿಗಳನ್ನು ಕೂಡ ಪ್ರಾಣಿ ಗಳು ದತ್ತಕ ತೆಗೆದುಕೊಳ್ಳು ತ್ತವೆ. ಅವುಗಳಲ್ಲಿ ದಯಾಭಾವವಿರುತ್ತದೆ ದೆ. ಜಿಯಾಶ್ಮಿ ಯೊ ಅಸನ್‌ ಒಂದು ಅತ್ಯ ಂತ ಕುತೂಹಲಕಾರಿಯಾದ ಸ ಗತಿ ಯನ್ನು ಹೇಳಿದ್ದಾನೆ: ; “ ವಾತದಿಂದ ಕಾಲು ಹೆಚ್ಚು ಕಡಿಮೆ ನಿಷ್ಟ- ಯೋಜಕವಾದ ಹುಂಜವೊಂದನ್ನು ಅದರ ಜೊತೆ ಕೋಳಿಗಳು ತುಂಬ ಪೀಡಿಸುತ್ತಿದ್ದ ವು. ಅದು ಹೇಗೊ ಆ ಹುಂಜಕ್ಕೆ ಒಂದು ನಾಯಿಯ ಸಮೀಪ ಕುಳಿತು ತನ್ನನ್ನು ರಕ್ಷಿಸಿಕೊಳ್ಳುವ ಯೋಚನೆ ಹೊಳೆಯಿತು. ಇತರ ಕೋಳಿಗಳು ಅಲ್ಲಿಯೂ ಅದನ್ನು ಪೀಡಿಸಲು ಬಂದಾಗ ನಾಯಿ ಅವುಗಳನ್ನೋಡಿಸಿತು. "ಆಮೇಲೆ ಆ ಹುಂಜ ಈ ನಾಯಿ ಇನ್ನು ತನ್ನ ರಕ್ಷಕ ಎಂದು ತಿಳಿದುಕೊಂಡು ಆ ನಾಯಿಯ ಪೆಟ್ಟಿ ಗೆಯ ಅಡಿಯಲ್ಲಿ ಟ್ಟ ಪೆಟ್ಟಿ ಗೆ ಯನ್ನು ನಾಲ್ಕು "ಚಿಕ್ಕ ಕಂಬಗಳ ಮೇಲೆ ಇದ್ದೆ ದರು.) ತ್ರ ಥಿಜಾರ ಹೂಡಿತು. ಆಗಾಗ ಮೋರೆ ಹೊರಗೆ ಹಾಕಿ ತನ್ನ ರಕ್ಷಕನನ್ನು ಅಭಿ- ವಂದಿಸಲೆಂಬಂತೆ ಅದನ್ನು ನೋಡುತ್ತಿತ್ತು; ತನ್ನ ಆಹಾರದ ಬಟ್ಟಿಲಲ್ಲಿ ಬಾಯಿಹಾಕಲು : ಆ ಹುಂಜಕ್ಕೆ ನಾಯಿ ಅವಕಾಶ ಕೊಡುತ್ತಿತ್ತು. ಎಲ್ಲವನ್ನೂ ತಿನ್ನದೆ ಒಂದಿಷ್ಟನ್ನು ಆ ಹುಂಜ ಕ್ಕಾಗಿ ಉಳಿಸತೊಡಗಿತು. ಆದರೆ ಮತ್ತಾವ ಪ್ರಾಣಿಗೂ ತನ್ನ ಬಟ್ಟಿಲಲ್ಲಿ ಬಾಯಿಹಾಕಲು ನಾಯಿ ಬಿಡುತ್ತಿರಲಿಲ್ಲ. “ ಮಳೆಗಾಲದಲ್ಲಿ ಒಂದು ದಿನ ಆ ಬಟ್ಟಿ ಏನ್ನು ಪೆಟ್ಟಿ ಗೆಯೊಳಗೆ ಇಟ್ಟಾಗ ನಾಯಿ ತನಗೆ ಕೇತ ತ ನ್ನು ತಿಂದು ಉಳಿದದ್ದ ನ್ನು ಕೆಳಗೆ ಚೆಲ್ಲಿತು. ಪೆಟ್ಟಿಗೆಯಲ್ಲಿ ಬಟ್ಟ ಲಿಟ್ಟಾ ಗೆಲ್ಲ ಅದು ಈ "ರೀತಿ ತ? "ತಪ ಲಿಲ್ಲ. “ವು ಸಲ ಬಟ್ಟಿಲನ್ನೆ ಕೆಳಗುರುಳಿಸಿದರೆ ಕೆಲವು ಸಲ ಬಾಯಲ್ಲಿ ಕೊ- ಟ್ಟಿಯ ತುಣುಕನ್ನು ಹಿಡಿದು ಸೆಳಗೆ ಉಗುಳು ತ್ತಿತ್ತು.” ಕೇಲಸ್ಕ, ಆಟಿ, ಪ್ರೇಮ, ಸಂತತಿಯ ಜೋಪಾನ; ಪ್ರಾಣಿಗಳ ಜೀವನವೂ ಮನುಷ್ಯರ ಜೀವನದಂತೆಯೆ ಪೂರ್ಣವಾಗಿದೆ. ಪ್ರಾಣಿಗಳು ಯಾವಾಗಲೂ ಚಟುವಟಿಕೆಯ ಜೀವನ ನಡೆಸುವಂತೆ ಕಂಡರೂ ಅವು ನಿಷ್ಕ್ರಿಯ ವಾಗಿರುವ ಸಂದರ್ಭಗಳೂ ಆವೆ... ಅವುಗಳ ಕಣ್ಣು ತೆಕೆದಿರುವುದಾದರೂ ವಿಚಾರಮಗ್ನವಾಗಿ ರುತ್ತವೆ. ಅದೇನು ವಿಶ್ರಾಂತಿಯೆ ? ಬೀಚ ನೆಯೆ? ಯಾರು ಹೇಳಬೇಕು! [ ನಾಯಿಗಳು ಸ್ಮಬ್ದವಾಗಿರುವಾಗ. ಊಹಾ ಪ್ರಪಂಚದಲ್ಲಿ ವಿಹರಿಸುತ್ತಿರಬೇಕು. ನಿದ್ದೆ ಮಾಡು ತ್ವರುವಾಗಲೂ ಅವು ಮೈ ರನಾಡಿಸುತ್ತವೆ. ಅವುಗಳ ರಾಟ್‌ ಚಟುವಟಿ ಕೆಯ ಜೀವನದ ಪ್ರಭಾವ ನಿದ್ದೆಯಲ್ಲೂ ಕಾಣಿ ಸುತ್ತಿರಬೇಕು. ಆದಕೆ ಬೆಕ್ಕುಗಳು ಹಾಗಲ್ಲ. ಅವು ಶಿಲಾ- ಪ್ರತಿಮೆಗಳಂತೆ ಕುಳಿತಿರುವಾಗ ಅವುಗಳ ಕಣ್ಣು ಗಳು ನಿಶ್ಚ ಲವಾಗಿದ್ದರೂ ಅವು ಎಚ್ಚ ರವಾಗಿರು ತ್ತವೆ, ಗ್‌ ನಿಷ್ಕ್ರಿಯ ಸಿತಿಯಲ್ಲಿರುವಾಗ ಕೂಡ ಅವು ಸರ್ರನೆ ನಿಮಿಷಾರ್ಧದಲ್ಲಿ ಚಟುವ ಟಿಕೆ ತೋರುತ್ತದೆ. ಅವುಗಳಿಗೆ ಮನುಷ್ಯನಿಗೆ ಸುಲಭ ಸಾಧ್ಯವಲ್ಲದ ಏಕಾಗ್ರಚಿತ್ತ ಮತ್ತು ಸಂಪೂರ್ಣ ವಿಶ್ರಾಂತಿ ಪಡೆಯುವ ಕಲೆ ಅ೦್ಚ ಗತವಿರಬೇಕು. ದ 500/8108 ೩0೧0 (110 ಗಿ717215 ಪುಸ್ತಕದಿಂದ ನಗೆಮಲಿಗೆ "11[|1'11|11'11|11' ಒಂದು ಉರಿಬಜಿಸಿಲಿನ ಮಧ್ಯಾಹ್ನದ ಹೊತ್ತಿಗೆ ಮುಂುದುಕನೊಬ್ಬ ರಸ್ತೆಯ ಮಧ್ಯ ಮೂರ್ಛೆಗೊಂಡು ಬಿದ್ದ. ಅವನ ಸುತ್ತಲೂ ಜನ ಸೇರಿ ಒಬ್ಬೊಬ್ಬರು ಒಂದೊಂದು ಸೂಚನೆ ಕೊಡುತ್ತಾ ಗಲಾಟೆ ಎಜಚ್ಬಿಸ ತೊಡಗಿದರು. ಓರ್ವ ಮುದುಕಿ, “ ಅವನಿಗೊಂದು ಲೋಟ ಲಿಂಜೆ ಶರಬತ್ತು ಕಡಿಸಿ. ಸರಿ ಹೋಗುತ್ತೆ? ಎಂದು ಸೂಚಿಸಿದಳು. ತ ಸ್ವಲ್ಪ ಗಾಳಿ ಬರಲು ಎಡೆ ಜಿಡಿ.? ಎಂದು ಕಲವರೆಲ್ಲಾ ಸೂಚಿಸಿದರು. «ಶರಬತ್ತು ತರಿಸಿ ಕೊಡಿ'' ಎಂದಳು ವುಂಂದುಕೆ. “ ಅವನನ್ನು ಆಸ್ಪತ್ರೆಗೆ ಒಯ್ಕೋಣ ಎಂದರು ಮತ್ತೆ ಕೆಲವರು. 4 ಒಂದು ಲೋಟ ಲಿಂಬೆ ಶರಬತ್ತು ಕಡಿಸಿ, ಸರಿಯಾಗುತ್ತದೆ.'' ಆ ಮುದುಕಿ ಪುನ: ಹೇಳಿದಳು. ಗೊಂದಲ ಜಾಸ್ತಿಯಾಗುತ್ತಾ ತ್ತಿತ್ತು. ಆಗ ಆ ಬಡಪ್ರಾಣಿ ಒನ್ಮೆಲೆ ಎದ್ದು ಕುಳಿತ. “4 ನೀವೆಲ್ಲರೂ ಸ್ವಲ್ಪ ಬಾಯಿ ಮುಚ್ಚಿ ಕೊಂಡು ಆ ಮುದುಕಿ ಏನ್ಮುಹೇಳುತ್ತಿದೆ ಯೆಂದು ಕೇಳುತ್ತೀರಾ?” ಎಂದಾತ ಕೂಗಿಕೊಂಡ. ಬರು- __ ಸಚಿ ದಾನಂದ ಹೆಗಡೆ ಓ ೪೮ ನ್ಯಾಯಾಧೀಶ--“[ಇವರಿಬ್ಬರೂ ಕುರ್ಬಿ ಗಳನ್ನು ಹಿಡಿದು ಹೊಡೆದಾಡ್ತಾ ಇದ್ದರು ಎಂದು ಹೇಳ್ತೀಯಲ್ಲ್ಹಾ ನೀನ್ಯಾಕಯ್ಯ ನೋಡ್ತಾ ಸುಮ್ನ್ಗೆನಿಂತಿದ್ದೆ?'' ಸಾಕ್ಷಿ -- ಮಹಾಸ್ಟಾಮವಿಂ, ಮಾಡಲಿ, ಅಲ್ಲಿ ಬೇರೊಂದು ಇರಲಿಲ್ಲ. ಇನ್ಫೇನು ಕುರ್ಚಿ ೨... ಎನ. ವಿ. ಬಾಲಸುಬ ಮಣ,೦ * ಎ ಳೆ ೫ ಬಹಳ ವರ್ರಗಳಾದ ನಂತರಆ ಇಬ್ಬರು ಹಳೆಯ ಸ್ನೇಹಿತರು ಭೆಟ್ಟಿಯಾದರು. ಒಬ್ಬ ತನ್ನ ಸ್ಫೇಹಿತನನು ಕೇಳಿದ. «4 ನಾನೀಗ ಒಬ್ಬ ಬರಹಗಾರನಾಗಿರುವದು ನಿನಗೆ ಗೊತ್ತೇನು??? ಆಶ್ಚ್ರಿ ಹಾಗೇನು?'' ಸ್ನೇಹಿತನು ಸಂತೋ: ಷವನ್ನು ಸೂಚಿಸಿ ವಿಚಾರಿಸಿದ], “ ಈಗಾ ಗಲೇ ಏನಾದರೂ ದೆಯೇನು?'' ಮಾರಾಟವಾಗಿ : ಹೋ? ಎಂದ ಆ ಬಡ ಗ್ರಂಥ ಕತ ನಮ್ಮ ಅಪ್ಪನಿಂದ ಬಂದಮನೆ, ನಮ್ಮಣ್ಣ ಕೊಟ್ಟ ಗಡಿಯಾರ, ಹಾಗೂ ಬಂದ ಆಕೆಯ ತೌರುಮನೆಯಿಂದ ಫರ್ನೀಚರು ಎಲ್ಲಾ ಮಾರಾಟವಾಗಿ ಹೋಯಿತು! ಎ.ಸಿ, ವತಾಲಿನಿ ವಾಮನರಾವ ಜೇ «4 ನೀನು ದೊಡ್ಡ ಸರ್ವಜ್ಞ ಅಂತ ಕೊಚ್ಚಿ ಕೊಳ್ಳುತ್ತೀಯಲ್ಲ! ಹೆಂಗಸರು ವರ್ಷದ ಯಾವ ತಿಂಗಳಿನಲ್ಲಿ ಅತ್ಯಂತ ಕಡಿಮೆ ಮಾತಾಡುತ್ತಾರೆ? ಹೇಳು ನೋಡೋಣ. “ಅದೇನು ಮಹಾ! ಎಲ್ಲರಿಗೂ ಗೊತ್ತು. ಫೆಬ್ರವರಿ ತಿಂಗಳಿನಲ್ಪ.? ಘಿ. ಶಾಂತಾರಾಮ ನಗೆಮಲ್ಲಿಗೆ ರ್ಳ ವಿಖ್ಯಾತ ನಾಟಕಕಾರ ಬರ್ನಾಡ್‌ಶಾ ಹಾಜರಿದ್ದ ಒಂದು ಸಾಶಿತ್ಯ ಕೂಟದಲ್ಲಿ ಇಂಗ್ಲಿಷ್‌ ಭಾಷೆಯ ಭವಿಷ್ಯದ ಬಗ್ಗೆ ಚರೆ ನಡೆಯುತ್ತಿತ್ತು. ಆಗಶಾ ಎ ಗಾ ಸ್ವಲ್ಪ ಆಸ್ವ ಸ್ಥ ನಿತ್ತು. ಇಂಗ್ಲೀಹಿನ ಭವಿ ಷ್ಯದ ಬಗ್ಗೆ ಸಾತಾಡುವ ಸರದಿ ಬಂದಾಗ ಶಾ ಹೇಳಿದ್ದು : « ಇಂಗ್ಲಿಷ್‌ ಸಾಹಿತ್ಯದ ಆಧಾರ ಸ್ತಂಭ ಶೇಕ್‌ಸ್ಪಿಯರ್‌ ಎಂದೊ ಸತ್ತುಹೋದ. ಮಿಲ್ಬನ್‌ ಮಹಾಕನಿಯೂ ತೀರಿಹೋದ. ಈಗ ನನಗೂ ಆಗಾಗ್ಗೆ ಅನಾರೋಗ್ಯವಾಗು ತ್ತಿದೆ. ಅಂದ ಮೇಲೆ ಇಂಗ್ಲೀಷಿನ ಭನಿತ್ಯ ವನ್ನು ನೀವೇ ಕಲ್ಪಿಸಿಕೊಳ್ಳಬಲ್ಲರಿ !!'' ಜೇ ತರುಣಿ. ಒಂದೇ ಒಂದು ಸಾಹಸದ ಕಾರ್ಯವನ್ನೂ ಮಾಡದ ನಿಮ್ಮನ್ನು ನಾನು ಹೇಗೆ ಲಗ್ನವಾಗಲಿ? ತರುಣ. ಅಂದರೆ? ಈ ನಿಪರೀತ ತುಟ್ಟಿಯ ದಿನಗಳಲ್ಲಿ ನಾನು ಮದುವೆ ಯಾಗಬಯಸುತ್ತಿರುವುದು ಸಾಹಸದ ಕಾರ್ಯವಲ್ಲದಿದ್ದರೆ ಇನ್ನಾವುದು ಸಾಹಸದ ಕಾರ್ಯನೆನಿಸೀತು? ಜೇ ಅಲ್ಲಾ ಕಣ್ಣಿ ನ ಡಾಕ್ಟ ರನಾಗುತ್ತೇ. ನೆಂದು ಅನ್ನುತ್ತಿದ್ದ ನಿಮ್ಮ ಡೆ ಹಲ್ಲಿನ ಡಾಕ್ಟರ್‌ ಹೇಗಾದ? ನ ಗ ನ ಲ್ಲಿನ ಡಾಕ್ಟರರ ಉತ್ಪ ನ್ಗ ಕಣ್ಣಿ ನ ಡಾಕ್ಟ ರರ ಉತ್ಪ ನ ಕ್ಕ ೦ಂತ ಹೆಚ್ಚಾ 'ಗಿರುತ ದೆ ಸ ಅವನ. ಪ್ರಸ್‌ ಯ. ಏಕೆಂದರೆ ನೋಡಿ, ಒಬ್ಬನಿಗೆ ಇರುವುದು. ಎರಡೇ ಕಣ್ಣಾ ದರೂ ಹಲ್ಲುಗಳು ಮಾತ್ರ ಮೂವ- ತ್ತೆ ರಡು ಇರುತ್ತ "ನೆ. ಪ ತೇ (( _, 5-7 ಇಸ್ಮ್ರಿ ಇ ಒಕೆ ಕಾಫಿ ಹೊಟಿಲಿನಲ್ಲಿ ಉಪಹಾರ ಮಾಡು ತ್ತಲಿದ್ದ ಇಬ್ಬರ ನಡುವೆ ರಾಜಕಾರಣದ ಚರ್ಚೆ ಎದ್ದು ವಾತಾವರಣ ಕಾವೇರಿತು ಅವರು ಏರುದನಿಯಲ್ಲಿ ಉದ್ರೇಕದಿಂದ ಮಾತಾಡುವುದನ್ನು ಕೇಳಿ ಇನ್ನು, ಕೈಗೆ ಹೆ ಹತ್ತಿ ಗಜಾ ಮ್ಯಾ ನೇ ಜರ್‌ ಅಲ್ಲಿ ಬಂದು, “ಮಹಾಸ್ವಾಮಿಗಳೇ, ರಾಜಕಾರಣವನ್ನು ಅದರ ಪಾಡಿಗೆ ಚಿಟ್ಟು ನೀವು ದೋಸೆಯನ್ನು ಮುಗಿಸುವ ವಿಚಾರ ಮಾಡುವುದು ಒಳ್ಳೇದಲ್ಲನೆ?? ಎಂದ. ಚರ್ಚಾಳುಗಳಲ್ಲಿ ಒಬ್ಬ ರೇಗಿ, "ಬರೇ ತಿನ್ನುವುದು ಕುಡಿಯುವದರಲ್ಲೇ ಮುಳು- ಗಿದ್ದರೆ ಮನುಷ್ಯನಿಗೂ ಮೃಗಗಳಿಗೂ ಏನಯ್ಯ ಭೇದ??? ಎಂದು ಕೂಗಿದ. ಮ್ಯಾನೇಜರ ಹೇಳಿದ: "ಇದೆ ಸ್ವಾಮಿ. ಮೃಗ ತಿಂದು ಕುಡಿದು ಜಿಲ್‌ ಕೊಡುವು ದಿಲ್ಲ. ನೀವು ಕೊಡಬೇಕಾಗುತ್ತೆ.?? ಎ ಇಂ ಇ ವ ಪ ಎಶ್ರಿ/ಕಾಂತ ನಂಡಿಗ ಎ ಗ್ಗಾಗ್ಸಾಸ್ಸಛಸ್ಸಲಬ್ಚೃಷ್ಚೃಕ್ಸಾಣ್ಮ್ಯಕ್ಸಜ್ಯ ಗಾಗಾ ಗಾಗ ತ ಗಕ್ಟ ಸ್ಪಾ ಕ್ಳ್ಯಾ ಕ್ಸ ಸ್ಳ್ಯಾಗಳ್ಳ ಸ್ಸ ಸ್ಸ್ಸಾಸ್ಟ್ಯಾಹ್ಳ್ಯಾಸ್ಸಾತ್ಸಾನ್ಸ್ಯಾಸ್ಸ್ಯಾಗನ್ಳ ಸ್ಸ ಗಣ್ಪಗಳ್ಳಸಳ್ಳ ಸ್ಟಾ ಗಣ್ಟ್ಯ ಳ್ಳ ಣ್ಯಾಗಳ್ಳ್ಯ ಗಳ ಇ ಲ್ಯಾ ಲ್ನ ಕ್ಸ ಲ್ಯಾ ಶೆರ್‌ ಒಂದು ನಾಟಕದಲ್ಲಿ ಒಂದು ಪಾತ್ರವು ಒಂದು ಸಮಂಜಸವಾದ ಪ್ರಶ್ನೆಯನ್ನು ಕೇಳುತ್ತದೆ; : 4 ಮೋಹದಲ್ಲಿ ಕೆಡವುವವನು ಹೆಚ್ಚು ಪಾಪಿಯೊ ಅಥವಾ ಮೋಹದಲ್ಲಿ ಸಿಲುಕಿ ಕೊಳ್ಳುವವನು ಹೆಚ್ಚು ಪಾಷಪಿಯೊ?” ನಾನಿಲ್ಸಿ ಮೋಹಕ್ಕೆ ತುತ್ತಾಗುವವರ ವಿಚಾರವನ್ನು ಪ್ರಸ್ತಾಪಿಸಲಿದ್ದೇನೆ; ಅಧಿಕಾರ ಮತ್ತು ಮೇಲಿನ ಸ್ಥಾನದಲ್ಲಿರುವವರ ವಿಚಾರ ಚರ್ಚಿಸಲಿದ್ದೇನೆ. ನಮ್ಮ ಅಧಿಕಾರಿಗಳಲ್ಲಿ ಅನೇಕರು ಬುದ್ಧಿ ವಂ ತರೂ ಕಷ್ಟಪಟ್ಟು ದುಡಿಯುವವರೂ ಆಗಿದ್ದಾರೆ. ತಮ್ಮ ನಿತ್ಯವ್ಯವಹಾರದಲ್ಲಿ ಅವರು ಪ್ರಾಮಾ ಣಿಕರಾಗಿದ್ದಾರೆ. ಅವರಲ್ಲನೇಕರು ಧಾರ್ಮಿಕ ಪ್ರವೃ ತ್ರಿ ಯವರಿದ್ದಾ ಕೆ. ಆದರೂ ಇತ್ತೀಚೆಗೆ ನ ಉನ್ನತ ಸ್ಭಾ ನದಲ್ಲಿರುವವರನ್ನು ಬಿಟ್ಟರೆ ಉಳಿದ ತಾಕು. ಅಧಿಕಾರಿಗಳಲ್ಲಿ ಬಟ ರುಷುವತ್ತಿನ ಪ್ರಮಾಣ ಪರಮಾವದಧಿಗೇರಿದೆ. ನನಗೆ ತಿಳಿದಿರುವ ಕೆಲ ವಿಶಿಷ್ಟ ದೃಷ್ಟಾಂತ ಗಳನ್ನಿಲ್ಲಿ ಹೇಳುತ್ತೇನೆ. ಮಾರಾಟಕರ ಶಾಖೆಯಲ್ಲಿ ಲಂಚಕ್ಕೆ ತುಂಬಾ ಅವಕಾಶವಿದೆ. ನನ್ನ ಪರಿಚಯದ ಒಬ್ಬಾತ ತನ್ನ ಮಾರಾಟಕರದ ಲೆಕ್ಕ ನಿರ್ಧರಿಸಿಕೊಳ್ಳಲು ಕೆ. ಎಂ. ಮುನಶಿ ಕಚೇರಿಗೆ ಹೋದ. ಮೈತುಂಬ ಕೆಲಸವಿರುವ ಆತನನ್ನು ಕಚೇರಿಯಲ್ಲಿ ಆ ದಿನವಿಡೀ ಕಾಯಿಸಿ ' ಬಳಿಕ ಮುಂದಿನ ವಾರ ಬರಬೇಕೆಂದು ಅಧಿ: ಕಾರಿ ತಿಳಿಸಿದ. ಆ ಮೇಲೆ ಆದಿತ್ಯವಾರ ಆ. ಅಧಿಕಾರಿ ಆ ವ್ಯವಹಾರಸ್ಥನ ಮನೆಗೆ ಹೋಗಿ ಅವನಿಗೆ ಆದ ತೊಂ ದಠಿಗಳಿಗಾಗಿ ತನ್ನನ್ನು. ಶ್ಲಮಿಸಬೇಕೆಂದು ಕೇಳಿಕೊಂಡ. ಮತ್ತು ತನ್ನ ಸಂಸಾರದ ತಾಪತ್ರಯಗಳನ್ನು ರಾಷಿಕ ತೋಡಿಕೊಂಡ. ತನ್ನ ಹೆಂಡತಿ ತುಂಜಾ ಕಾಯಿಲೆ ಬಿದ್ದಿದ್ದಳೆಂದೂ ತನಗೆ ಹಣದ ಅಡ ಚಣಿ ತುಂಬಾ ಇರುವುದೆಂದೂ ಹೇಳಿದ. ಆ ವ್ಯವಹಾರಸ್ಸನಿಗೆ ಮಾರಾಟಕರ ಕಚೇರಿಗೆ ಎಡ ತಾಕುತ್ತ ಸಮಯ ಕಳೆದುಕೊಳ್ಳುವುದು ಅನು ಕೂಲವಾಗಿರಲಿಲ್ಲ. ಅವರಿಬ್ಬರಲ್ಲಿ ಒಪ್ಪಂದವಾ ಯಿತು. ಮರುದಿನ ಆತ ಕಚೇರಿಗೆ ಹೋದಾಗ ಅವನ ಕೆಲಸ ಮರುಕ್ಷಣದಲ್ಲಿ ಆಯಿತು. ಒಬ್ಬ ವಕೀಲರು ಒಂದು ಮಹತ್ವದ ಕ್ರಿ ನಲ್‌ 'ಖಟ್ಗೆ ಯನ್ನು ನಡಸ ಸುತ್ತಿದ್ದರು. ದ ಪಕ್ಷಕಾರ ತಾನು ಬಕೆದು ತಂದಿದ್ದ ಕೆಲ ಪ್ರಶ್ನೆ ಗಳನ್ನು ಪೋಲೀಸ್‌ ಸಾಕ್ಷಿದಾರರಿಗೆ ಕೇಳಬೇ ಕೆಂದು ವಕೀಲರಿಗೆ ಒತ್ತಾಯಿಸಿದ. ಇಂಥ * ಭಾರತ ಜೊತಿ” ಯಿಂದ ೪ ೫೦ ಪ್ರಶ್ನೆಗಳನ್ನು ಸೇಳಿದರೆ ಕೆಲಸ ಕೆಟ್ಟೀತು ಎಂದು ವಕ(ಲರು ಎಷ್ಟು ಹೇಳಿದರೂ ಪಕ್ಷಕಾರ ಕೇಳ ಲಿಲ್ಲ. ವಕೀಲರು ನಿರುಪಾಹರಾಗಿ ಪ್ರಶ್ನೆಗ ೧) ಳನ್ನು ಕೇಳಿದರು. ಆಶ್ಚರ್ಯ! ಪಕ್ಷಕಾರನು ನಿರೀಕ್ಷಿಸಿದ ಪವಾಡವಾಯಿತು.ಪೊ(ಲೀಸ್‌ ಸಾಕ್ಷಿ ಗಳ ಉತ್ತರದಿಂದ ಪ್ರತಿವಾದಿ ಪಕ್ಷಕ್ಕೇ ಜಯ ವಾಯಿತು. ಇದು ನಿತ್ಯ ನಡೆಯುವ ಮಾತು. ಉದ್ಯೋಗ ವಿನಿಮಯ ಕಚೇರಿಯಲ್ಲಿ ಕಣರ ಕೂನನ ಕೈ ಬೆಚ್ಚಗೆ ಮಾಡುವ ವರೆಗೂ ಅರ್ಜಿ ಗಳು ಮುಟ್ಟಬೇಕಾದವರನ್ನು ಮುಟು,ವುದೇ ' ಇಲ್ಲ. ಈ ದಕ್ಷಿಣೆ ಕೆಲವು ಸಲ ಅನೇಕ ಅಧಿ ತಾರಿಗಳಲ್ಲಿ ಹಂಚಲ್ಪಡುತ್ತದೆ. ಸಹಕಾರಿ ಸಂಘಗಳಲ್ಲಿ ಸಾಲ ಪಡೆಯುವಾಗ, ಸ ಕೇಲ್ವೆಗಳಲ್ಲಿ ವಾಗೀನುಗಳನ್ನು ದೊರಕಿಸುವಾಗ ಕೈಬೆಚ್ಚಗೆ ಮಾಡದೆ ಗತಿಯಿಲ್ಲ ಎಂಬ ಮಾತು ಸರ್ವವಿನಿತವಾದದ್ದು. ಮೊದಮೊದಲು ಈ ಒಳ ವ್ಯವಹಾರ ಅಧಿ ಕಾರಿ ವರ್ಗದ ಕೆಳಮಟ್ಟದಲ್ಲಿ ಗುಟ್ಟಾಗಿ ನಡೆ ಯುತ್ತಿತ್ತು. ಈಗಲೋ ಇದು ಅನಿವಾರ್ಯವೆಂ ದಾದ, ನಿಸ್ಸೆಂಕೋಚವಾದ, ಬಹಿರಂಗ ಕಳ್ಳ ಪೇಟಿಯಾಗಿಬಿಟ್ರಿದೆ. ಒಂದು ಪರಮಿಟ್ಟೊ ಲೈಸನ್ಸೋ ಸಿಕ್ಕಿದರೆ ಸಿಕ್ಕವನಿಗೆ ತುಂಬಾ ಲಾಭವಾಗುವಂತಿರುತ್ತದೆ. ಬರುವ ಲಾಭದಲ್ಲಿ ಒಂದಿಷ್ಟು ಕೊಟ್ಟು ಬೇಗನೆ ಕೆಲಸ ಮಾಡಿಸಿಕೊಂಡರೆ ಗೂ ಇಲ್ಲ ವೆಂದು ಅರ್ಜಿದಾರ ತಿಳಿಯುತ್ತಾನೆ. ಅಧಿಕಾರಿ ಗಳ ಕ್ಕ ಯಲ್ಲಿರುವ ಅಧಿಕಾರಬಲದಿಂದ ಅವರು ತಕ್ಕಡಿಯನ್ನು ಎತ್ತಬೇಕತ್ತ ಹೊರಳಿಸಬಲ್ಲರಾ ದ್ವರಿಂದ ಜನಕ ನಿರುಪಾಯರಾಗಿರುತ್ತಾರೆ. ಏಕೆಂದರೆ ಅವರ ವ್ಯವಹಾರದಲ್ಲಿ ಕೆಲವು ಸಲ ಒಂದೇ ಒಂದು ಸ ವಿಲಂಬವೂ ಅಪಾರ ನಷ್ಟಕ್ಕೆ ಕಾರಣವಾಗುತ್ತದೆ. ಜೆ ನನಗೆ ಗೊತ್ತಿರುವ ಒಬ್ಬ ಗೃಹಸ್ಥ ರು ಒಮ್ಮೆ ' ಭಾರಿ ಬೆಳೆಯ ಸೂತಕ 4 ನು ಇ ನ್ಮು ಸರಕಾರಕ್ಕೆ ಕೆ 1 ಸ್ನ ಲಂಚದ ಪ್ರಪಂಚ ೫೧ ನೇರವಾಗಿ. ಮಾರಿದರು. ಕರಾರು ಪತ್ರ ಸಿದ್ಧ ವಾಯಿತು. ಈ ವ್ಯವಹಾರಕ್ಕೆ ಸಂಬಂಧಪಟ ಶಾಖೆಯ ಅಧಿಕಾರಿಯೊಬ್ಬ ಮು ಗೃಹಸ್ಥರ ಬಳಿಗೆ ಬಂದು ತಮ್ಮ ಕಮೀಶನ್‌ ಕೇಳಿದ. ಹೇಗೂ ವ್ಯಾಪಾರ ಗಟ್ಟ ದೆಯಲ್ಲ ಎಂಬ ಧೈರ್ಯದಿಂದ ಆ ಗೃಹಸ್ಥ ರು ಜರ ಸೊಡಲು ನಿರಾಕರಿಸಿ ದಳು. ಮುಂದೆ ಕೆಲ ದಿನಗಳಲ್ಲೆ ಅವರು ಅದರ ಪ್ರಾಯಶ್ಚಿತ್ತವನ್ನು ಅನುಭವಿಸಬೇಕಾಯಿತು. ಈ ವ್ಯವಹಾರ ಕ್ರ ಮಬದ್ಧವೆ? ಎಂಬ ಪ್ರಶ್ನೆ ಎದ್ದಿತು. ಮೊದಲು ಇದ್ದಿ ರದ ತಾಂತ್ರಿಕ ಪ್ರಶ್ನೆ ಗಳು ತಲೆಯೆತ್ತಿದವು. ವ್ಯವಹಾರ ಸರಳಮಾಡಿ ಕೊಳ್ಳುವ ಮೊದಲು ಆ ಗೃಹಸ್ಥರಿಗೆ ೪೦,೦೦೦ ರೂಪಾಯಿ ನಷ್ಟವಾಯಿತು. ಪ್ರತಿಯೊಬ್ಬ ಚತುರ ವ್ಯಾಪಾರಿಗೂ ಇಂಥ ತೊಂದರೆಗಳು ಬಾರದಂತೆ ನೋಡಿಕೊಳ್ಳುವ ಹಾದಿ ಗೊತ್ತಿರು ತ್ತದೆ. ಉನ್ನತ ಅಧಿಕಾರಿಗಳ ಮರ್ಜಿ ಸಂಪಾದಿ ಸುವ ಕಲೆ ದೊಡ್ಡ ದೊಡ್ಡ ವ್ಯವಹಾರ ನಡೆಸು ವವರಿಗೆ ಗೊತ್ತಿರುತ್ತದೆ. ಈ ಉನ್ನತ ಅಧಿಕಾರಿ ಗಳಿಂದ ಆಗಬೇಕಾದ ಕೆಲಸವನ್ನುಅವರು ಒಂದು ಸರಪಳಿಯ ' ಮೂಲಕ ಮಾಡಿಸಿಕೊಳ್ಳುತ್ತಾರೆ. "ಅ',"ಬ' ನಿಗೆ ಒಂದಿಷ್ಟು ಹಣ ಕೊಟ್ಟು ಕೆಲಸ ಮಾಡಿಕೊಡಲು ಹೇಳುತ್ತಾನೆ. "ಬ' "ಕ' ನಿಗೆ ಹೇಳುತ್ತಾನೆ. ಈ"ಕ' ನಿಗೆ ಆ ಉನ್ನತ ಅಧಿಕಾ- ರಿಯ ಅಥವಾ ಮಂತ್ರಿಯ ನಿಕಟ ಪರಿಚಯವಿರು ತ್ತದೆ. ಈ ಚಕ್ರ ಸರಿಯಾಗಿ ತಿರುಗಿ ಕೆಲಸವಾಗು ತ್ತದೆ. "ಈ ಚಕ್ರ' ಮತ್ತು ಅದರ "ಶಕ್ತಿ' ಯನ್ನು ಎಲ್ಲ ವ್ಶ ಸ ಸರೂ ಬಲ್ಲರು. "ಶೊಸದಿ್ಲಿಯಲ್ಲಿ ಇಂಥ | ಕೆಲಸಗಳನ್ನು ಮಾಡಿ ಕೊಡುವ ಪ ಪ್ರಸಿದ್ಧ ದಲಾಲಿಗಳೇ ಇದ್ದಾರೆ. ಇವರು ವಿಲಾಸಪ್ರಿಯರಾದ ಅಧಿಕಾರಿಗಳಿಗೆಂದು ರಾತ್ರಿ, ಮೇಜವಾನಿಗಳನ್ನು ಮಾಡಿಸುತ್ತಾಕೆ. ಜೆ ತಿಂಡಿ ಇತ್‌ ಸಟ ಪ ಭಾವದಲ್ಲಿ ಅಧಿಕಾರಿಗಳು ಅನುಗ್ರಹ ಪ್ರ ಪ್ರವೃ ಭು ೫೨ ಕಸ್ರೂ!, ತ್ತಾರೆ. ಈಗಿನ ಕಾಲದಲ್ಲಿ ಸ ಂತ ಖರ್ಚಿನಿಂದ ಇಂಥ ಉತ್ತಮ ಅಹಾರ ಪಾನೀಯಗಳನ್ನು ದೊರಕಿ ಸುವುದೆಂದಕೆ ಅಸಾಧ ವೇ ಆಗಿರುವುದ ರಿಂದ ಪಕ್ಕಟಿಯಾಗಿ ರ್‌ ಇವುಗಳ ಮೋಹವನ್ನು ನಿಯಂತ್ರಿಸುವುದು ಕಠಿಣವಾಗು ತ್ತದೆ. ಹೆಣ್ಣಿನ ಮೋಹವಿರುವ ಅಧಿಕಾರಿಗಳಿಗೆ ಸುಂದರ ತರುಣಿಯನ್ನು ಒದಗಿಸುವ ತಂಡವೊಂ- ದಿದೆಯೆಂಬುದೂ ಈ ಬಗೆಯ ವ್ಯವಹಾರ ಮಾಡು ವವರಿಗೆ ಗೊತ್ತಿದೆ. ಕನಕ-ಕಾಮಿನಿಯರ ಈ ಮೋಹಜಾಲದಲ್ಲಿ ಎಂಥೆಂಥವರು ಸಿಲುಕುತ್ತಾ ಕೆಂದು ತಿಳಿದಾಗ ನನಗೆ ಆಶ್ಚರ್ಯಾಘಾತ ವಾಯಿತು. ಇದರಲ್ಲಿ ದುಃಖದ ಮಾತೆಂದರೆ ನಮ್ಮ ಅನೇಕ ಅಧಿಕಾರಿಗಳು ಉಳಿದೆಲ್ಲ ವಿಷಯಗಳಲ್ಲೂ ಅತ್ಯಂತ ಸಭ್ಯ ಗ,ಹಸ್ಟರಾಗಿರುವುದು. ಅವರ ಪತ ನಕ್ಕೆ ಮುಖ್ಯವಾಗಿ ಏರಡು ಕಾರಣಗಳಿವೆ.ಮೊದ ಲನೆಯದೆಂದರೆ ಅವರ ಸಂಬಳದಲ್ಲಿ ಏರಿಕೆಯಾದ ಪ್ರಮಾಣಕ್ಕೂ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಗೂ ಅಜಗಜಾಂತರವಿದೆ. ಇನ್ನು ಐದು ವರ್ಷಗಳಲ್ಲಿ ನಿವೃತ್ತನಾಗಬೇ ಕಾದ ಅಧಿ ಕಾರಿಯೊಬ್ಬನಿದ್ದಾನೆ ಎಂದುಕೊಳ್ಳಿ. ತುಟ್ಟಿಯ ಮೂಲಕ ಅವನಿಗೆ ಮೊದಲಿನಿಂದಲೂ ರೂಢಿ ಯಾಗಿರುವ ಜೀವನ ಮಟ್ಟಿವನ್ನು ಕಾಯ್ದುಕೊ- ಳ್ಳುವುದು ಕಠಿಣವಾಗುತ್ತದೆ. ಮಿತವ್ಯಯದ ಹೆಸ ರನ್ನೆ ಈತ ಕೇಳಿದವನಲ್ಲ. ಅವನ ಒಬ್ಬ ಮಗ ಇಂಗ್ಲ ಂಡಿನಲ್ಲಿ ಕಲಿಯುತ್ತಿದ್ದಾನೆ. ಇನ್ನೊಬ್ಬ ಸ್ಥಾ ನಿ ವಿಶ . ಎದ್ಯಾಲಯದಲ್ಲಿ ಓದುತ್ತಿದ್ದಾ ನ” ವರದಕ್ಷಿಣಿಯಿರಲಿ ಬಿಡಲಿ, ಅವನ ಅಂತಸ್ತಿ ಗನು ಗುಣವಾಗಿ ಅವನ ಮೂವರು ಹುಡುಗಿಯರ ಮದುವೆಯಾಗಬೇಕಾದಕೆ ತಲಾ ರೂ. ೫೦,೦೦೦ ಬೇಕೇಬೇಕು. ಹೀಗಿರುವಾಗ ವಿಶೇಷ ಕಷ್ಟವಿ- ಲ್ಲದೆ ಬರುವ ಲಕ್ಷ್ಮಿಯನ್ನಾತ ತಿರಸ್ಕ ರಿಸಿದರೆ ಅದು ತುಸು ಅತಿಮಾನುಷವೇ ಸರಿ. ಏರಡನೆಯ ಕಾರಣವೆಂದರೆ ಯಾವುದೇಉಪಾ ಅಗಸ್ಟ್‌ ೧೯೬೧ ಯದಿಂದ ಇತರರಿಗಿಂತ ಮೊದಲಿಗೇ ಕೆಲಸ ಮಾಡಿಸಿಕೊಳ್ಳಬೇಕೆಂಬ ವ್ಯವಹಾರಸ್ಸರ ಹಂಬಲ. ಅವರ ಕೈಯಲ್ಲಿ ಕಳ್ಳಪೇಟೆಯಿಂದ ಬಂದ ವಿಪುಲ ಹಣವಿರುತ್ತದೆ. ಹನಿ ಕೊಟ್ಟು ಹಳ್ಳ ಪಡೆಯಲು ಅವರೇಕೆ ಹಿಂಜರಿಯ ಬೇಕು! ಅಧಿಕಾರಿವರ್ಗ ಮಾತ್ರವಲ್ಲ. ಮಂತ್ರಿ ಗಳ ಮೇಲೂ ಇವರ ಜೇಡರ ಸ್‌ು ಪಸರಸತೆ ತ್ತದೆ. ಅಧಿಕಾರಿಗಳಿಗೆ, ಮಂತ್ರಿಪರಿವಾರದವ ರಿಗೆ ಸೇವೆ ಸಲ್ಲಿಸಲು ಇವರು ಸಿದ್ಧರಾಗಿರುತ್ತಾರೆ. ಅವರು ನೇರವಾಗಿ ವೈಯಕ್ತಿಕ ಪ್ರತಿಫಲ ಕೇಳು ವುದಿಲ್ಲ; ಆದರೆ ತಮ್ಮ ಬೇಳೆ ಕೂಡಲೆ ಬೇಯು ವಂತೆ ವಾತಾವರಣ ಧಿರ್ಮಿಸಿಕೊಳ್ಳುತ್ತಾರೆ. ಮಂತ್ರಿಗಳಲ್ಲಿ ಲಂಚಖೋರತನ ತುಂಬಾ ಇದೆಯೆಂದು ಬಹಳಷ್ಟು ಮಾತು *ೇಳಿ ಬರು ತ್ತಿದೆ... ಆದರೆ ಸಂಬಧಪಟ್ಟಿವರು ಯೋಗ್ಯ ವಿಚಾರ ಮಾಡದೆ ಏನಾದರೂ *ೆಲಸ ಮಾಡು ವುದರಿಂದ ಹುಟ್ಟಿಕೊಂಡ ತಪ್ಪು ಕಲ್ಪನೆ ಇದು ಎಂದು ನನಗನಿಸುತ್ತದೆ. ಕೇಂದ್ರ ಮತ್ತು ರಾಜ ಖಗಳಲ್ಲಿಯ ಅನೇಕ ಮಂತ್ರಿಗಳನ್ನು ನಾನು ಬಲೆ. ಅಧಿಕಾರ ಸ್ಥಾ ನ ದಲ್ಲಿ ಇನ್ನೂ ಇರಬೇಕೆಂದು ಅವರು ಬಯಸಿದರೂ ಟ್ಟ. ತಾನೇ ಬಯಸುವುದಿಲ್ಲ, ಹೇಳಿ ! -ಸ್ವಾತಂತ್ರ್ಯ ಪ್ರಾಪ್ತಿಗಾಗಿ ಯಾವ ಧ್ಯೇಯ- ನಿಷ್ಠೆಗಳಿಂದ ಅವರು. ದುಡಿದರೊ ಆ ಧ್ಯೇಯ ನಿಷ್ಠೆಗಳು ಅವರಲ್ಲಿನ್ನೂ ಇವೆ. ಸ್ವತಃ ಲಂಚ ಪಡೆದು ಅನ್ಯಾಯದ ಅನುಗ್ರ ಹವನ್ನು ನೀಡುವ ವ್ಯಕ್ತಿಗಳಲ್ಲ ಇವರು. ಆದರೆ ಸಾತ ಯ ಜಟ ಆದ ವ್ಯವಹಾರಸ್ಥ ರು ಇವರ ಆಪ್ತ ವರ್ಗವನ್ನು ಮೋಹಜಾಲದಲ್ಲಿ ಕೆಡವಿಕೊಳ್ಳು ತ್ತಾರೆ. ಮಂತ್ರಿಗೇ ಸ ಸ್ವ ತಃ ಇದರ ಪತ್ತೆಯಿರುವು ದಿಲ್ಲ. ಜಟ್‌ ಜು ಮಂತ್ರಿಯ ಆಪ್ತರ ಲ್ಲೊಬ್ಬ ಒಮ್ಮೆಲೆ ಶ್ರೀಮಂತನಾದದ್ದು ಸಣ್ಣಲ್ಲಿ ಚುಚ್ಚುತ್ತದೆ. ಮಂತ್ರಿಯೇ ಲಂಚಖೋರ ಎಂದು ಅವರಾಡಿಕೊಳ್ಳುತ್ತಾರೆ. . "ಸಡಿಲು ತಮ್ಮ ಸ್ವಭಾವ'ವನ್ನು ಕೋರ್ಟಿನಲ್ಲಿ ಸಿದ್ಧ ಮಾಡು ವುದು ಕಠಿಣವಾಗುತ್ತದೆ. ಆಡಳಿತಾತ್ಮಕ ವಿಚಾ ರಣೆಯಲ್ಲೂ ಅದು ಸಿದ್ಧವಾಗುವುದಿಲ್ಲ. ಅವರ ಕೃಪೆ ಪಡೆದವರು ಮಾತು-ಮಾತಿನಲ್ಲಿ ಈ ವಿಚಾರ ಹೇಳಿದರೂ ಅಧಿಕೃತವಾಗಿ ದೂರು ಅಥವಾ ಸಾಕ್ಷಿ ಹೇಳಲು ಖಂಡಿತ ಬರುವುದಿಲ್ಲ. ಬಂದರೆ ಅವರ ಜೀವನೋಪಾಯಕ್ಕೇ ಸಂಚ ಕಾರ ತಾನೆ. " ಶ್ರೀರಾಮನ ಹೆಂಡತಿ ಸಂದೇಹಾತೀತಳಂಾ- ಗಿರಬೇಕು” ಎಂಬ ಖಚಿತಾಭಿಪ್ರಾಯ ಸಾರ್ವ ಜನಿಕರಲ್ಲಿರುವುದರಿಂದಲೇ ಮಂತ್ರಿಗಳ ಲಂಚ ಖೋರತನದ ಬಗ್ಗೆ ಇಷ್ಟೆಲ್ಲ ಮಾತುಗಳು ಕೇಳಿ ಬರುತ್ತವೆ. ಆದಕೆ ತನ್ನ ಪಕ್ಷಕ್ಕೆ ನಿಷ್ಕನಾಗಿರುವ ಮಂತ್ರಿಯು ಆ ಪಕ್ಷದ ವರಿಷ್ಠರ ಮಟ್ಟಿಗೆ ಯಾವ ತಪ್ಪನ್ನೂ ಮಾಡಲಾರದ “ಅರಸ” ನಂತಿ ರುತ್ತಾನೆಂದು ಈ ಜನ ಅರಿಯರು. ಪಂಜಾಬ ಸರಕಾರ ನೇಮಿಸಿದ “ ಕಾವಲು” ಸಮಿತಿಯ ಅಧ್ಯಕ್ಷರಾದ ಶ್ರೀರಾಮಶರ್ಮರು ಇತ್ತೀಚೆಗೆ ಒಬ್ಬ ಮಂತ್ರಿಯ ದುರ್ನಡತೆಯ ಬಗ್ಗೆ ತಮಗೆ ಸಾಕಷ್ಟು ಆಧಾರಗಳು ದೊರೆತಿವೆ ಎಂದು ಹೇಳಿದರು. ಅವರ ಮಾತು ನಂಬಬಹು ದಾದರೆ, ಮುಖ್ಯ ಮಂತ್ರಿಗಳಲ್ಲಿ ಇಷ್ಟೆಲ್ಲ ಆಧಾರ ವಿದ್ದರೂ ಆ ಮಂತ್ರಿಯ ಮೇಲೆ ಏನೂ ಕ್ರಮ ಕೈಕೊಳ್ಳಲು ಸಾಧ್ಯವಾಗಲಿಲ್ಲ. ಇದು ತೀರ ಶೋಚನೀಯವಾದುದು. ಮಂತ್ರಿಗಳ ಮೇಲೆ ಆಪಾದನೆಗಳು ಬಂದಾಗ ನಿಷ್ಪಕ್ಷಪಾತ ವಿಚಾರಣೆ ಮಾಡಿ ಕ್ರಮ ತೆಗೆದು ಕೊಳ್ಳದಿರುವುದು, ಇಂಥಸ ಸಂದರ್ಭಗಳಲ್ಲಿ ಪಕ್ಷದ ಒತವನ್ನಷೆ ಷ್ಟ್ಠೇ ಗಣಿಸುವುದು, ತಬ್ಬಿ ತಸ್ಥ ರನ್ನು ದಂಡಿಸಿ” ನಚ ಪೌತಾವರಣ ನಿರ್ಮಿ- ಸಲು ತಪ್ಪುವುದು-.. ಇದರಿಂದಲೇ ಮಂತ್ರಿಗಳ ಲಂಚಖೋರತನದ ಮಾತು. ಹಬು ವುದಕ್ಕೆ ಅವಕಾಶವಾಗಿದೆ. ಹೊಣೆಗಾರ ವರಿಷ್ಠರ ಕ ದೌರ್ಬಲ್ಯದಿಂದ ಉನ್ನತ ಸ್ಥಾನದವರ ಅನೀ- ಲಂಚದ ಪ್ರಪಂಚ ೫೩ ತಿಯ ಅವ್ಯವಹಾರಗಳ ಬಗ್ಗೆ ಎಲ್ಲರೂ ದೋಷಿ ಗಳು ಎಂಬ ಭಾವ ಜನರಲ್ಲಿ: ಉಂಟಾಗುವಂತಾ ಗಿದೆ. ಇತರ ಅನೇಕ ದೇಶಗಳನ್ನು ನೋಡಿದಾಗ ನಮ್ಮ ಮಂತ್ರಿಗಳ ಅಕ್ರಮಗಳು ಬಲು ಕಡಿಮೆ ಎನ್ನಲಡ್ಡಿಯಿಲ್ಲ. ಕೆಲ ದೇಶಗಳಲ್ಲಿ ಮಂತ್ರಿಗಳ ಕರ್ತವ್ಯಚ್ಯುತಿಗೆ ಕಾರಣವಾಗುವ ಸ್ತ್ರೀವ್ಶ್ಕಾ- ಮೋಹ ಜಾಡ್ಯ ಸುದ್ಯೆವದಿಂದ ಭಾರತದಲ್ಲಿಲ್ಲ. ಉನ್ನತ ಸ್ಥಾನದ ಅಧಿಕಾರಿಗಳು ಇನ್ನೂ ಒಂದಿಷ್ಟು ಬಿಗಿಯಾಗಿ, ನಿಷ್ಪಕ್ಷಪಾತವಾಗಿ ಸ ಳಿತ ಸೂತ್ರ ಗಳನ್ನು ಹಿಡಿದರೆ ಈಗಿರುವ ಲಂಚ- ರುಷುವತ್ತು ಗಳ ಪ ಪ್ರಮಾಣ ಎಷ್ಟೋ ಕಡಿಮೆ ಯಾದೀತು. ದುರ್ದೈವದಿಂದ ನಮ್ಮ ದೇಶದಲ್ಲಿ ನಮ್ಮ ಸರ ಕಾರವು, ನಮ್ಮ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ನಮ್ಮಮಂತ್ರಿಗಳು, ಉನ್ನತ ಅಧಿಕಾರಿ ಗಳು, ರಾಜಕೀಯ ಧುರೀಣರ ಕೈಯಲ್ಲಿ ಅಪಾರ ಅಧಿಕಾರ ಬರುವಂತೆ ಮಾಡಿದೆ. ದೇಶದ ಈ ನೈತಿಕ ಪತನವನ್ನು ತಡೆಗಟ್ಟಲು ಅನೇಕ ಕ ಪ್ರಮಗಳನ್ನು ಕೈಕೊಳ್ಳ ಇ ಸ ಮತ್ತು ಕ ಪೇಟಿ ವಿಚಾರಗಳಲ್ಲಿ ಪ ಪ್ರಬಲ ಅಲ್ಬ ಸಂಖ್ಯಾ ಚ ಪಕ್ಷದ ನಾಯಕರು ಜ್‌ ನ್ನೊಲ್ಲದ ನಿಷ್ಕುರ ಖಂಡಿತ ಪಟ್ಟನ್ನು ಹಿಡಿಯ ಬಹುದು. ತಾವು ಸ್ವತಃ ಸರಳ ಜೀವನವನ್ನು ಬಾಳಿ ಅವರು ತಮ್ಮ ನಿಲುಮೆಯನ್ನು ಬಲಪಡಿಸಿ ಕೊಳ್ಳಬಹುದು. ಇದರಿಂದ ಸಹಜವಾಗಿಯೇ ಸಾರ್ವಜನಿಕಾಭಿಪ್ರಾಯ ಬಲಗೊಳ್ಳುವುದು. ಇನ್ನೂ ದು ಮಾತೆಂದರೆ ವರಿಷ್ಠ ರು. ಲಂಚ- ರುಷುವತ್ತು ಗಳಪ ಪ್ರಕರಣಗಳನ್ನು ಕೇಳಿಕೊಳ್ಳ ಲು ಸದಾ ಸಿದ |ರಿರಚೇಕು. ಇವುಗಳನ್ನು ಬಳಗೆ ಸ ಸಾಕಷ್ಟು ಸಶಹಯನ್ನು ಒದ- ಗಿಸಬೇಕು. ಶು ಅಸ ಶಷ್ಟವಾಗಿದ್ದರೂ ಆರೋಪ ಬೇಕಾದಂಥ ತೆ ಶ್ರೇಷ್ಠನ ಮೇಲೆ ಬಂದಿ ದರೂಆರೋಪ ನಂದಾ ಅದು ನಿಜವೇ ಸುಳೆ ಕೀ ೫೪ ಕಸ್ತೂರಿ, ಅಗಸ್ಟ್‌ ೧೯೬೧ ಎಂದು ಕೂಲಂಕಷವಾಗಿ, ಪ್ರಾಮಾಣಿಕವಾಗಿ ವಿಚಾರಿಸಬೇಕು. ದುದೈ ೯ವದಿಂದ ಈ ಎರಡೂ ಬಗೆಯ ಕ್ರಮ ಗಳು ನನ್ನು ಲ್ಲಿಲ್ಲ. ಆದರೆ, “ಚ ಚ್ಚು ಹದಗೆಡುತ್ತಿರುವ ನೀತಿ- ಮತ್ತೆಯನ್ನು ಸುಧಾರಿಸುವುದು ನೈತಿಕ ಅಧಃ ಪತನಕ್ಕೆ ಕಾರಣವಾಗುವಂಥ ಪರಿಸ್ಥಿತಿಯನ್ನು ಸುಧಾರಿಸುವುದರಿಂದ ಮಾತ್ರವೇ ಸಾಧ್ಯ ಎಂಬು ದನ್ನು ಮರೆಯಲಾಗದು. ಇಂಥ ಮ ಲ್ಲ "ಉಂಟಾಗಿರುವುದಕ್ಕೆ ಮೊದಲನೆಯದಾ ನಮ್ಮ ಅವಸರದ ಔದ್ಯಮೀಕರಣವು ಸು ನಿಜ ತಕ್ಕ ಪ್ರಮಾಣದಲ್ಲಿ ಉತ್ಪಾದನೆಯನ್ನು ಪಡೆಯದೆ ಕೋಟಿಗಟ್ಟಲೆ ಹಣವನ್ನು ಉದ್ದಿಮೆ ಗಳಲ್ಲಿ ಸುರಿದಿರುವುದು, ಸಾಧ್ಯಾಸಾಧ್ಯಗಳ ಮತ್ತು ದಕ್ಷ ನೌಕರವರ್ಗ ಸಾಕಷ್ಟು ಇದೆಯೊ ಇತ್ಯಾದಿಗಳ ಪರಿವೆಯಿಲ್ಲವೆ ಯೋಜನೆ ಗಳಲ್ಲಿ ಸಾರ್ವಜನಿಕ ಹಣವನ್ನು ಸೂರೆಗೈಯು ತ್ತಿರುವುದು ಇವುಗಳಿಂದ ಅತಿಪ್ರಸರಣವುಂಟಾ ಗಿದ್ದು ಜನರ ಉತ್ಪನ್ನ ವೆಚ್ಚಗಳಲ್ಲಿ ತೀರ ಹೊಂದಿಕೆಗೆಟ್ಟು ಹೋಗಿದೆ. ಅತಿಪ್ರಸರಣವೇ ಅನೀತಿಯ ರಾಕ್ಷಸ ಪರಿ ವಾರ. ಬೆಲೆಯೇರಿಕೆ, ಕಳ್ಳ ಪೇಟಿ, ಅತಿಯಾದ ಕರಭಾರ-- ಇವು ಸರಳ ಜೀವನದ ಧ್ಯೇಯದ ಬುಡಶಕಟ್ಟಿನ್ನೆ ಅಲ್ಲಾಡಿಸಿ ಅತ್ಯಾಶೆ, ಅನೀತಿಗಳಿಗೆ ದಾರಿ ತೆರೆದು ಕೊಟ್ಟಿವೆ. ಹಣದ ಮಾತು ಬಂತೆಂ ದರೆ ಎಂಥವನೂ ಪ್ರಾ ಮಾಣಿಕನಾಗಿರಲಾರ ಎನ್ನು ವ ಪರಿಸ್ಥಿ ತ್ರ ಸ ಮಾರಕ ಮಾತೆಂದರೆ ನೈತಿಕ ಮತ್ತು ಆತ್ಮಿಕ ಪ್ರಚಾರಕ ಚಟುವಟಿಕೆಗಳ ಅಭಾವ. ೈತಿಕ ಮತ್ತು ಧಾರ್ಮಿಕ ಶಿಕ್ಷಣಗಳು ಅಲಕ್ಷಿಸ ಲೃಡುತ್ತಿವೆ... ತರುಣ ದೀಳಿಗೆಯಲ್ಲಿ ಒಂದು ಧೈೇಯಸಾಧನೆಯ ಮನೋವೃತ್ತಿಯನ್ನು ಹುಟ್ಟಿ ಸುವುದು ಧುರೀಣರಿಂದಾಗುತ್ತಿ ಲ್ಲ. ಹಿಂಸೆ-ವಿಲಾ ಸಗಳ ಸಂಪ ಪ್ರದಾಯವನ್ನು ಪ್ರ ಸರಿಸುವ ಸಿನೇ ಮಾಗಳಿಗೆ ಸರ್ವಸ್ಯಾ ಸ ವಿದೆ. ಧಾರ್ಮಿಕ, ನೈ ತಿಕ ಮತ್ತು ತಾತ್ವಿ ಚಿ ಪ ಪ್ರಭಾವವನ್ನು ಬೀರಲು 1 ಸಂಸ್ಥೆ ಗಳಿಗೆ ಸೌಲಭ್ಯ ಗಳು ನಿರಾಕರಿಸ ಲೃಡುತ್ತಿವೆ. ನಾವೀಗ ತೆರವಾದ ನೀತಿಯ ಸ್ಥಾ ನದ ಮೇಲೆ ತಾಂತ್ರಿಕ ವ್ಯ ವಸೆ ಯೊಂದನ್ನು ಕಟ್ಟಿ ಲು ಹೊರ ಟಿದ್ಕೆ ಚ ಹ ಜಾಗ್ರ ತರಾಗದಿದ್ದ ಕೆ ನಾವು ಒಳೆ ಕೈಯದಾದದ್ದನ್ನು ಕಟ್ಟು ವ ಮೊದಲೇ ನಮ್ಮ ದ್ದ ಕಿಂಚಿತ್‌ ಒಳ್ಳೆಯದನ್ನೂ ಕಳೆದುಳೊ' ಳ್ಳುವ ಸ್ದಿತಿ ಬರುವುದು ಖಂಡಿತ. ಸೃ ಕುಶಾ ಕಾ ತಾಂ ಹಣವೇ ಪವಿತ್ರ ವೆನು ವವನಿಗೆ ಗುರು ಮತ್ತು ಬಂಧುಗಳಿಲ್ಲ. ನಿದ್ಯಾ ರ್ಥಿಗೆ ಸೌಖ್ಯ ನಿದ್ರೆ ಇಲ್ಲ. ಸಾ ನಿಗೆ ಭಯ, ನಾಚಿಕೆ ಇಲ್ಲ. ಕಾಲ ಇಲ್ಲ. ವೇಶೈಯ ಸಹವಾಸ ಮಾಡಿದವರು ಎಷ್ಟು ಜನರಿಲ್ಲ? ಕಾವಮಾಂಥ- ಧಕನಿಗೆ ರುಚಿ, ಜೇ ತ ನಿದ್ಯಾರಾಧಕರು ಎಷ್ಟು ಜನರಿಲ್ಲ? ಆದರೆ ಅವರಲ್ಲಿಯೂ, ಇವರಲ್ಲಿಯೂ ಹೃದಯವನ್ನರಿತವರು ಇಬ್ಬರೊ, ಮುವ್ವರೋ. ೫ ಗ ಸಜ್ಜನರು ತಮಾಸೆಯಲ್ಲಿ ಆಡಿದ ವನಾತಾದರೂ ಅವು ಶಿಲಾಕ್ಷರಗಳಾ- ಗುವುವು. ದುರ್ಜನರು ಪ್ರ ಮಾಣಿ ಮಾಡಿ ನುಡಿದರೂ, ಅವು ನೀರಿನ ಮೇಲೆ ಬರೆಡಂತಾಗುವುವು. ಸಂಗ್ರ ಹಃ: ತತ್ತು ರುಷ ಖಿ ಗ ಸ 4 14 ಹಲಿ ಇವಾ ಸಾಜಾ, | ₹2 ತ ತ [ನ ಷ್ಠ ನವ ಎ ತ ತೆ 3.೬ ಕಿ [`ಓ ಮರಿಯು ಮುಂ ಸಬು ಸುರಾಯುುಯಾಚಪ್ರಪಾಮಾಮಸದ ದ [ನ ಕ್ಷ ರಾರು ಇ ಇ ಇ 1 | ಗಾ ಸ್ಟ ಕ ಆ ತ್‌ 1 ಹಾವಾವಾವವವಾವವಾವವವಾ ದರು ಟಿ 1|ಎಂ 1ೆ ಕ ೫ || ಡ್‌ ಆ? ಆ ಕ ೌ 4 1, ತೆ ಡಿ ತೆ 1 18 ಜ್‌ ಸ ಖಿ " ಕ ತ್ರಾಹಿ [(ಸ್ಕೆ ಶ್ಶಿ ''ಓ.! ಬ2 (ಟು ( ಕಲ್ಯಾ ಕ್ಷ 1 ಬ ಗೇ. ಗ್ಸ್ನಾ (| 1 ಜ್ರ ॥ ಗ ಕ್ಸ್‌ ಇಸ್ಟ್‌ ಬಿಳಿಯರೂ 4 . ಉಂಜಿಲೋದ ರಹಸ್ಯಮಯ ದೇವಾಲಯ ಕ ತ ತಿಯೂ ಇಲ್ಲ. ಕ ಆ (ಭರ್ಜಿಯ ದೇವಾಲಯ) ಎಂದು ೌ ಹೆಸರಿರುವ. ಈ ದೇವಾಲಯದ ಸಮೀಪಕ್ಕೆ ಇ ಆಫ್ರಿಕದ ಉಂಬಿಲೊ ನದಿಯ ದಂಡೆಯ ಮೇಲೊಂದು ಹಿಂದೂ ದೇವಾಲಯ ವಿದೆ. ೯೨ ವರ್ಷಗಳ ಹಿಂದೆ ಕಟ್ಟಲ್ಪಟ್ಟ ಈ . ದೇವಾಲಯ ಇಂದು ಅತ್ಯಂತ ಜರ್ಣುವಸ್ಥೆ ಯಲ್ಲಿದ್ದ ಅದರಲ್ಲಿ ಮತ್ತು. ಅದರ ಸುತ್ತ ಮುತ್ತ ಷಸರ್ಪಗಳನ್ನು ಬಿಟ್ಟ ಮತ್ತಾವ ಜೀವ ರ್‌ ಆಫ್‌ ದ « ಬಟ್‌ ಐಟಳ್ಬ'' ನಿಂದ ಆಫ್ರಿಕದ ಮೂಲ ನಿವಾಸಿಗಳೇ ಆಗಲಿ, ಬಿಳಿ ಯರೇ ಆಗಲಿ-- ಒಬ್ಬ ರೂ ಸುಳಿಯುವುದಿಲ್ಲ. ವ್ರ ದೇವಾಲಯವೆಂದರೆ” ಅಷ್ಟು ಭಯ ಜನರಿಗೆ. ೧೯೦೫ರಲ್ಲಿ ಉಂಬಿಲೊ ಸ ಬಂದ ಮಹಾಪೂ ರದಲ್ಲಿ ಸತ್ತ೫೦೦ ಜನರಪ್ರೆ(ತಾತ್ಮಗಳು ಈ ದೇ- ಸಲ್ಲ ವಾಸವಾಗಿರುವವೆಂದೂ ದೇವಾಲ ಯದ ಸಮೀಪ ಹೋಗುವವರು ಅಥವಾ ಅದನ್ನು ಕೆಡಹಲುಪ ಪ್ರಯತ್ನಿಸುವವರು ಖಂಡಿತ ಪ್ರಾ ಣ- ಕ್ಸೈ 1 ರಾಖಿಡೊ ಹಿಂದುಗಳು ಸಬುಕ್ತಾ ರೆ ೫೫ ೫೬ ಜನರ ಈ ಭಯಕ್ಕೆ ಕಾರಣವಿಲ್ಲದಿಲ್ಲ. ಅದಕ್ಕೆ ಪ್ರಮಾಣವನ್ನು ಅ-ಹಿಂದುಗಳು ಕೂಡ ಮನಗಂಡಿದ್ದಾರೆ. ಕೆಲ ಸಮಯದ ಹಿಂದೆ ಈ ದೇವಾಲಯ ವನ್ನು ಕೆಡಹುವ ಕಾರ್ಯದಲ್ಲಿ ಮಗ್ನರಾಗಿದ್ದ ಮೂವರಿಗೆ ಒಮ್ಮೆಲೆ ಎಪರೀತ ಜ್ವರ ಬಂತು. ಅವರನ್ನು ಪರೀಕ್ಷಿಸಿದ ಡಾಕ್ಟರರಿಗೆ ಆ ಜ್ವರದ ಲಕ್ಷಣಗಳ ಅರ್ಥವೇ ಆಗಲಿಲ್ಲ. ಆಧುನಿಕ ವೈದ್ಯಶಾಸ್ತ್ರಕ್ಕೆ ಪರಿಚಿತವಾದ ಬೇನೆಯ ಲಕ್ಷಣ ವೊಂದೂ ಇರಲಿಲ್ಲ ರೋಗಿಗಳಲ್ಲಿ. ಜಿೀವನ- ಮರಣಗಳ ಹೋರಾಟದಲ್ಲಿದ್ದ ಆ ಜನರನ್ನು ಉಳಿಸುವ ಮಾರ್ಗ ಡಾಕ್ಟರರಿಗೆ ತಿಳಿಯಲಿಲ್ಲ. ಅವರು ಜ್ವರದ ಪ್ರಖರ ತಾಪವನ್ನು ಇಳಿಸಲು ತಮಗೆ ಗೊತ್ತಿದ್ದ ಉಪಾಯಗಳನ್ನೆ ಲ್ಲವನ್ನೂ ಮಾಡಿದರು. ಜ್ವರ ೧೦೦-೧೦೩ ಡಿಗ್ರಿಗಳ ನಡುವೆ ಹೊಯ್ವ್ಯಾಡುತ್ತಿತ್ತು. ಆಗ ಈ ರೋಗಿಗಳನ್ನಿಟ್ಟಿದ್ದ ದರ್ಬಾನಿನ ಎಡಿಂಗ್ಟನ್‌ ಆಸ್ಪತ್ರೆಗೆ ಹಿಂದೂ ಸಾಧುವೊಬ್ಬ ಬಂದ. “ ನಾನು ಈ ಜನರನ್ನು ಗುಣಪಡಿಸಬಲ್ಲೆ. ಆದರೆ ನೀವು ಇವರನ್ನುಗುಣಪಡಿಸಲಾರಿರಿ. ನಿಮ್ಮ ಬಳಿ ಇವರಿಗೆ ಕೊಡಬೇಕಾದ ಔಷಧಿಯೇಇಲ್ಲ,” ಎಂದ ಆ ಸಾಧು ಆಸ್ಪತ್ರೆಯ ಡಾಕ್ಟರರಿಗೆ. “ ಇವರಿಗೆ ಕೊಡುವ ಔಷಧಿಯೆ ಇಲ್ಲವೆಂದ ಮೇಲೆ ನೀನು ಇವರನ್ನು ಗುಣಪಡಿಸುವುದಾ- ದರೂ ಹೇಗೆ?” ಡಾಕ್ಟರರು ಕೇಳಿದರು. "ಈ ಜನ ಈ ದೇವಾಲಯಕ್ಕೆ ಮತ್ತೆಂಪೂ ಬರುವುದಿಲ್ಲವೆಂದೂ ಅದನ್ನು ಕೆಡಹಲು ಪ್ರಯ- ತ್ನಿ ಸುವುದಿಲ್ಲವೆಂದೂ ಆಣೆ ಮಾಡಿದರೆ ನಾಳೆ ಯೊಳಗಾಗಿ ಇವರು. ಗುಣಹೊಂದುತ್ತಾರೆ,? ಸಾಧು ಹೇಳಿದ. ಸಾಧುವಿನ ಈ ಮಾತು ಅಂಧಶ್ರದ್ಧೆಯ ಬಡ ಬಡಿಕೆ ಎಂದು ಡಾಕ್ಟರರು ತಿಳಿದಿದ್ದರು. ಆದರೂ ಸಾಧು ರೋಗಿಗಳನ್ನು ನೋಡಿದಕೆ ಏನೂ ತೊಂದರೆಯಿರಲಿಲ್ಲ. ಗುಣವಾಗದಿದ್ದರೆ ಹೋ- ಕಸ್ತೂರಿ, ಅಗಸ್ಟ್‌ ೧೯೬೧ ಯಿತು. ಕೆಡುಕಂತೂ ಆಗುವಂತಿರಲಿಲ್ಲ.. ಆ ರೋಗಿಗಳನ್ನು ಉಳಿಸಿಕೊಳ್ಳಲು ಡಾಕ್ಟರರು ಮುಳುಗುವವನು ಹುಲ್ಲುಕಡ್ಡಿಯನ್ನಾದರೂ ಹಿಡಿ ಯುವಂತೆ ಯಾವ ಉಪಾಯವನ್ನಾದರೂ ಮಾಡಿನೋಡಲು ಸಿದ್ಧರಾಗಿದ್ದರು. ಸಾಧು ರೋಗಿಗಳ ಬಳಿಗೆ ಹೋದ. ಪ್ರತಿ ಯೊಬ್ಬರ ದೇಹದ ಮೇಲ್ನಡೆ ಒಂದು ಸಂಶೇತ ಮಾಡಿ "ದೇವಾಲಯಕ್ಕೆ ತಿರುಗಿ ಬರುವುದಿಲ್ಲ. ಅದನ್ನು ಕೆಡವಲು ಯತ್ನಿಸುವುದಿಲ್ಲ ಎಂದು ಆಣೆ ಮಾಡುವಿರಾ?” ಎಂದು ಕೇಳಿದ. ರೋಗಿಗಳು ಆಣೆ ಮಾಡಿದರು. “ನಾಳೆ ಇವರಿಗೆ ಗುಣವಾಗು ತ್ತದೆ” ಎಂದು ಹೇಳಿ ಸಾಧು ಹೊರಟುಹೋದ. ಯಾರೂ ಆತನ ಮಾತು ನಂಬಲಿಲ್ಲ. ಆದರೆ ಅಂದು ರಾತ್ರಿ ರೋಗಿಗಳಿಗೆ ಚೆನ್ನಾಗಿ ನಿದ್ದೆ ಬಂತು. ಬೆಳಿಗ್ಗೆ ನೋಡಿದಾಗ ಅವರಿಗೆ ಜ್ವರ- ವಿರಲಿಲ್ಲ. ಅವರು ಸಂಜೆ ತಮ್ಮತಮ್ಮ ಮನೆಗಳಿಗೆ ಹೋದರು. ಸಾಧು ಏನು ಮಾಡಿದ, ಹೇಗೆ ಗುಣಪಡಿ ಸಿದ ಎಂಬುದು ಇನ್ನೂ ನಿಗೂಢ ರಹಸ್ಯವಾ ಗಿಯೇ ಉಳಿದಿದೆ. ಆತ ರೋಗಿಗಳನ್ನು ಸ್ವರ್ಶಿ ಸಿರಲಿಲ್ಲ. ಅವರಿಗೆ ಏನನ್ನೂ ಕುಡಿಸಿರಲಿಲ್ಲ. ಇದು ಕೇವಲ ಮೂಢನಂಬಿಕೆಯ ಕಥೆಯಲ್ಲ. ಕಳೆದ ಐವತ್ತು ವರ್ಷಗಳಲ್ಲಿ ಆ ದೇವಾಲಯಕ್ಕೆ ಹೋಗಿ ಬಂದವರೆಲ್ಲ ಒಂದು ವಿಚಿತ್ರ ರೋಗಕ್ಕೆ ತುತ್ತಾಗಿದ್ದಾರೆ. ಡಾಕ್ಟರರಿಗೆ ಆ ರೋಗದ ಅರ್ಥ ಕೂಡ ಆಗಿಲ್ಲ. ದೇವಾಲಯದ ಬಳಿ ಅದರ ಫೋಟೋ ತೆಗೆಯಲು ಹೋಗುವ ಧೈರ್ಯ ಕೂಡ ಈಗ ಯಾರಿಗೂ ಇಲ್ಲ. ೪೦ ವರ್ಷಗಳ ಹಿಂದೆ. ಈ ದೇವಾಲಯದ ಚಿತ್ರವೊಂದನ್ನು ಒಬ್ಬ ಬರೆದಿದ್ದ. ದರ್ಬಾನಿನ ಒಬ್ಬಾಕೆ ಇತ್ತೀಚೆಗೆ ಅದನ್ನು ಕೊಂಡಳು. ಆ ನಿಮಿಷದಿಂದ ಅವಳ ವ.ನೆಯಲ್ಲಿ ಚಮತ್ಕಾರಿಕ ಘಟನೆಗಳು ಜರುಗತೊಡಗಿದವು. ಹಲಗೆಗಳ -ಮೇಲಿಟ್ಟಿದ್ದ ಸಾಮಾನುಗಳು ತಮ್ಮಷ್ಟಕ್ಕೆ ಫೆ ೫ ಗು ಉಂಜಿಲೋದ ರಹಸ್ಯಮಯ ದೇವಾಲಯ ಗುರುಳಿ ಬೀಳುತ್ತಿದ್ದವು, ಬಾಗಿಲುಗಳು ತಂತಾನೆ ತೆಕೆದು ಮುಚ್ಚುತ್ತಿ ದ ವು. ಕಡೆಗೊಂದು ದಿನ ಆ ಹೆಣ್ಣು ಬ ಕಾಲುಜಾರಿ ಬಿದ್ದ ಳು. ಕಾಲು ಗಂಟು ಮುರಿಯಿತು. ಅವಳು ಆ ಚಿತ್ರ ವನ್ನು ಆ ಕ್ಷಣದಲ್ಲಿ ಮನೆಯಿಂದ ಹೊರಗೆ ಕಳಿಸಿದಳು. ಮನೆ ಶಾಂತವಾಯಿತು. ಅವಳ ಕಾಲು ನೆಟ್ಟಿ ಗಾಯಿತು. ದರ್ಬಾನಿನಿಂದ ಕೆಲವೇ ಮೈ ಲು ದೂರದಲ್ಲಿ ಉಂಬಿಲೊ ನದಿಯ ೫8 ವ್ರ ಜಯಃ ಲಯವಿದೆ. ೧೮೬೯ ರಲ್ಲಿ ಉಂಬಿಲೊ ನದಿಯಲ್ಲಿ ಈಸುತ್ತಿದ್ದ ಕೆಲವು ಹಿಂದುಗಳಿಗೆ ಒಂದು ಮಡು ಕಾಣಿಸಿತು. ಅದರಲ್ಲಿ ದಕ್ಷಿಣ ಆಫ್ರಿಕೆಯಲ್ಲಿ ಎಂದೂ ಯಾರೂ ನೋಡಿರದಂಥ ಒಂದು ಹಳೆಯ ತುಳ್ಳು ಹಿಡಿದ ಭರ್ಜ ಸಿಕ್ಕಿತು. ಇಲ್ಲೊಂದು ದೇವಾಲಯ ಕಟ್ಟಬೇಕು ಎಂದೇ ಈ ಭರ್ಜಿ ಸಿಕ್ಕಿದ್ದರ ಸಂಕೇತ ಎಂದು ಧಾರ್ಮಿಕರಾದ ಆ ಹಿಂದುಗಳು ತಿಳಿದರು. ಅವರು ಅಲ್ಲಿ “ ಶ್ರೀ ಅಂಬಾಳನರ್‌ ಆಲಯಂ” ದೇವಾಲಯವನ್ನು ಕಟ್ಟಿದರು. ೧೯೦೩ ರಷ್ಟೊತ್ತಿಗೆ ಅನೇಕಾನೇಕ ಹಿಂದು ಗಳು ಈ ದೇವಾಲಯಕ್ಕೆ ಬರತೊಡಗಿವ್ದರು. ಬಂದ ಜನ ದೇವಾಲಯದಲ್ಲಿ ಹಿಡಿಸುತ್ತಿರಲಿಲ್ಲ. ನಾತಾಳದಲ್ಲಿಯ ಅತಿ ಶ್ರೀಮಂತರಲ್ಲಿ ಒಬ್ಬ ನಾದ ಪಾತಿ” ನಾಯಡು ಎಂಬಾತ ಹಳೆಯ ದೇವಾಲಯವನ್ನು ಕೆಡವಿಸಿ ಹೊಸ ದೇವಾ ಲಯವನ್ನು ಕಟ್ಟಿಸಿದ... ೧೯೦೫ ರಲ್ಲಿ ಒಂದು ದಿನ ಸು ಜಸ ದೇವಾಲಯದಲ್ಲಿ ಭಜನೆ ಮಾಡುತ್ತಿದ್ದಾಗ ಉಂಬಿಲೊ ನದಿಗೆ ಮಹಾಪೂರ ಬಂದು ನೀರಿನಲ್ಲಿ ಕೊಟ್ಟ ಕೊಂಡು ಬಂದ ಹಳದಿ ಮಣ್ಣಿನ ಕೆಸರು ೪ 1) ಮತ್ತು ಅದರ ಸುತ್ತ "ಮುತ ತ್ತಲಿನ ಪ್ರದೇಶದಲ್ಲಿ ರಾಶಿಯಾಗಿ ಬಿದ್ದಿತು. ನೀರಿನ ರಭಸಕ್ಕೆ ದೇವಾ ಲಯದ ಗೋಡೆಗಳು ಕುಸಿದವು. ಜಾ ೫೮೦ ಜನ ಸತ್ತರು. 1], 5.8 ೫೭ ಪಾತರ್‌ನಾಯಡು ಮತ್ತೊಮ್ಮೆ ಹಣ ಕೊಟ್ಟು ಹೊಸ ದೇವಾಲಯವನ್ನು ಕಟ್ಟಿಸಿದ. ಇದನ್ನು ಕೂಡ ಭರ್ಚಿಯ ದೇವಾಲಯ ಎಂದೇ ಕರೆದರು, ನಾತಾಳದ ಹಿಂದುಗಳಿಗೆ ಇದು ಕ್ಷೇತ್ರಸ್ಥಾನ ವಾಗಿತ್ತು. ಇಲ್ಲಿ ಅದ್ಭುತ ಸಂಗತಿಗಳು ಜರಗು ಕ್ರಿದ್ದವು. ಒಮ್ಮೆ ಜನ ಬೆಂಕಿಯ ಮೇಲೆ ನಡೆದು ಹೋಗುವುದನ್ನು `ಕೆಲ ಬಿಳಿಯರು ನೋಡುತ್ತ ನಿಂತಾಗ ಮೂವರು ಯುರೋಪಿಯನ್‌ ಹುಡುಗಿ ಯರು ತಮ್ಮ ಬೂಟು ಕಳಚಿ ಧಗಧಗಿಸ ತ್ತಿದ್ದ ಕೆಂಡದ ಸುತ ಮೇಲೆ ನಡೆದು ಹೋದರು" ಅವರಿಗೆ ಏನೇನೂ ಅಪಾಯವಾಗಲಿಲ್ಲ. ಆದರೆ ೧೯೩೯ ರಲ್ಲಿ ನಗರಾಭಿವೃ ದ್ಧಿ ಗಾಗಿ ಸ್ಥಳ ಬೇಕೆಂದು ನಾತಾಳದ ಶಲ ಹಳೆಯ ದೇವಾಲಯದ ಜೀರ್ಣಾವಶೇಷಗಳನ್ನು ಕೆಡವಿ ಸಲು ಅಪ್ಪಣೆ ಮಾಡಿದರು: ಹೊಸ ದೇವಾಲಯ ವನ್ನೂ ಕಜ ಉಾಜಿಗ್ಗಜೂ ಬೇರೆ ಸ ಸಳ ದಲ್ಲಿ ಸಾರ್ವಜನಿಕ ವೆಚ್ಚ ದಿಂದ ಮತ್ತೊ ಂದು ದೇವಾಲಯವನ್ನು ಷ್ಟ ಟು ಕೊಡಲಾಗುವು ದೆಂದೂ ಹಿಂದುಗಳಿಗೆ ತಿಳಿಸ ಲಾಯಿತು. ತಮ್ಮ ಪವಿತ್ರ ಸ್ಪಾನವನ್ನು ನಾಶಗೊಳಿಸಬಚಾ- ರದೆಂದು ಹಿಂದುಗಳು ಹೇಳಿದ್ದನ್ನು ಸರಕಾರ ಕೇಳಲಿಲ್ಲ. ಆದಕೆ ದೇವಾಲಯ ಕೆಡುವಲು ಹೋದ ನ3ೆಲಸಗಾರರಿಗೆ ಅಜ್ಜಾ ತ ಬೇನೆ ಯೊಂದು ಬಾಧಿಸತೊಡಗಿತು. ಬೇನೆ ಬೀಳ ದವರು ಅಪಘಾತಕ್ಕಿ (ಡಾದರು. ಯಾವ ಹಿಂ- ದುವೂ ಅಲ್ಲಿ ಕೆಲಸಕ್ಕೆ ಬರಲು ಒಪ್ಪಲಿಲ್ಲ. ಸೆಲ ದಿನಗಳ ಮೇಲೆ ಸತ ಕೆಲಸಗಾರರ ಕೂಡ ಕೆಲಸ ಮಾಡಲು ನಿರಾಕರಿಸಿದರು. ನಿರುಪಾಯವಾಗಿ ಸರಕಾರ ಕೆಲಸವನ್ನು ನಿಲ್ಲಿಸಬೇಕಾಯಿತು. ಇಂದು ಆ ದೇವಾಲಯದ ಭಯ ಎಷ್ಟು ಇದೆಯೆಂದರೆ ಅದನ್ನು ಕೆಡಹುವ ಕೆಲಸ ಭವಸುವನ ಕರಿ] ಸ ಸಮೀಪಕ್ಕೆ ಹೋಗುವ ಧೈರ್ಯ ಕೂಡ--- ಆತ ಬಿಳಿಯನೆ! ಇರಲಿ, ಕರಿಯನೇ ಇರಲಿ -ಒಬ್ಬರಿಗೂ ಇಲ್ಲ. * ಹಾಣಿ ಬದ ವ ಎಲ್ಲ ಆಟಿಗಂರರ ಕನಸೂ ೧ಲ್ಲಿ `ಬೌೆನಿಸಯಿನ ಕಾಶಿ: ತ್‌ ದ ಟಿಶ್‌ ರಾಜಕುಲದ ರತ್ನಾಭರಣಗಳನ್ನೆಷ್ಟು ತಾ ಜತನವಾಗಿ. ಕಾಯುವಕೋ ಅಷ್ಟೇ ಜತನವಾಗಿ ಬ್ರಿಟನ್ನಿನಲ್ಲಿ ಕಾಯಲ್ಪಡುವ ಇ- ನ್ನೊಂದು ಪದಾರ್ಥವೆಂದರೆ ಸನ್‌ತ್ಟನ ಟೆನ್ನಿಸ್‌ ಕೋರ್ಟ್‌. ಇದು ಬಿನಿಸ್‌`ಆಟಿಗಾ ರರ ಕಾಶಿ. ಕಾಶಿಯಲ್ಲಿ ಜಯಭೇರಿ ಹೊಡೆದ ಪಂಡಿತನಿಗೆ ಅಖಿಲ ಭಾರತದಲ್ಲಿ ಮನ್ನಣೆ ದೊರೆ ತಂತೆ ಎಂಬಲ್‌ಡನ್ನಿ ನಲ್ಲಿ ಗೆದ್ದಾತ ಟಿನಿಸ್‌ ಪ್ರಪಂಚದ ಚಕ್ರವರ್ಶಿಯಾಗುತ್ತಾನೆ. ಸ ರ್ಕಿ ರಾರ-ವು 1 ಕ್ಸ ಗ «1:11 ಹ ಟೀ ಚಿ ಕು 1 4 ಖೆ | ಪಟ್ಟಿ ಗೆಲ್ಲುವುದನ್ನು ಕುರಿತಾಗಿದೆ ವಿಂಬಲೆ ಡನ್‌ ಗಂಗಾಧರ ಲಂಡನ್ನಿನ ಉಪನಗರವೊಂದರಲ್ಲಿ ೧೩೪ ಅಡಿ ಉದ್ದ ೭೨ ಅಡಿ ಅಗಲವಾದೊಂದು ಬಯಂಲಿದೆ. ಟೆನಿಸ್‌. ರಾಜಧಾನಿ ಪದವನ್ನು ಈ ಬಯಲು ಪಡೆದು ಇನ್ನೂ ೮೫ ವರ್ಷವಾಗುತ್ತದಷ್ಟೇ ಆದರೆ ಅದರ ಕಥೆ ಮತ್ತೂ ಹದಿಮೂರು ಶತ ಮಾನ ಹಿಂದೆ ಹೋಗುತ್ತದೆ. ಕೆಂಟಿನ ಅರಸ ಎಥೆಲ್‌ಬರ್ಟಿನಿಗೂ ವೆಸೆಕ್ಸಿನ ಅರಸ ಕೆಕ್ಲಿನ್ನ- ನಿಗೂ ಕ್ರಿ. ಶ. ೫೬೮ ರಲ್ಲಿ ಕದನವಾಗಿ ಎರಡನೆ ಯವನು ಗೆದ್ದ ಬಯಲು ಇದೇ ಅಂತೆ. ನಾಲು 1] ಛಿ 1 "ತ (1 ಗ ನ (ಗ | 1 ಟ್‌ ಹ್ಹಿ ಟಿನಿಸಿನ ಕಾಶಿ: ಸುತ್ತಲೂ ಗೋಡೆಗಳಿರುವ ಈ ಬಯಲು ಈಗ ವರ್ಷಕ್ಕೊಮ್ಮೆ ಆತುರ, ನಿರೀಕ್ಷೆ, ಆಶೆ, ನಿರಾಶೆ, ಕೀರ್ತಿ ಮುಂತಾದವುಗಳ ಕೇಂದ್ರವಾಗುತ್ತದೆ. ಪ್ರತಿ ವರ್ಷದ ಜೂನ್‌ ತಿಂಗಳಲ್ಲಿ ಕೇವಲ ಹನ್ನೆರಡು ದಿನಗಳ ವರೆಗೆ ನಡೆಯುವ ಅಂತಾ- ರಾಷ್ಟ್ರೀಯ ಟಿನಿಸ್‌ ಪಂದ್ಕಗಳಿಗಾಗಿ ಈ ಬಯ ಟ್ರ ಕ ಲನ್ನು ಆಣಿಯಾಗಿಡಲು ವರ್ಷದ ಉಳಿದೆಲ್ಲ ಕಾಲದಲ್ಲಿ ಅದರ ಆರೈಕೆಯನ್ನು ಬಹು ಜಾಗ್ರತೆ ಯಿಂದ ಮಾಡಲಾಗುತ್ತದೆ. ಈ ಬಯಲಿನ ಕೇಂದ್ರ ಕೋರ್ಟಿನಲ್ಲಿ ಆಡುವ ಭಾಗ್ಯ ತನಗೆ ದೊರೆಯಲೆಂದೇ ಜಗತ್ತಿನಲ್ಲಿಯ ಎಲ್ಲ ಮಹತ್ವಾಕಾಂಕ್ಷಿ ತರುಣ ಟಿನಿಸ್‌ ಆಟಗಾ ರರು ಬಯಸುತ್ತಾರೆ. ವಿಂಬಲ್‌ಡನ್‌ ಪಂದ್ಯಗ- ಳಲ್ಲೆ ಅಂಥ ಮಹತ್ವವೇನು ಎಂದು ಕೇಳಿದಾಗ ೧೯೩೦ ರ ಸುಮಾರಿಗೆ ಅಮೇರಿಕದ ಪ್ರಸಿದ್ಧ ಟಿನಿಸ್‌ ಆಟಗಾರ್ತಿ ಹೆಲೆನ್‌ ಜೆಕೊಬ್ಬ್‌ “ಅದು ಜಾಗತಿಕ ಪಟ್ಟಿ ವನ್ನೀಯುವ ಸ್ಥಾನ,” ಎಂದಿದ್ದಳು. ಆದರೆ ಅಮೇರಿಕ ಮತ್ತು ಇನ್ನುಳಿದ ಟಿನಿಸ್‌ ಆಡುವ ದೇಶಗಳು ವಿಂಬಲ್‌ಡನ್‌ ಪಂದ್ಯಗಳು ಜಾಗತಿಕ ಪಂದ್ಯಗಳು ಎನ್ನುವುದಕ್ಕೆ ವಿರೋಧ ಮಾಡಿದ್ದರಿಂದ ವಿಂಬಲ್‌ಡನ್‌ ಪಂದ್ಯಗಳು ಇಂದು ಜಾಗತಿಕ ಪಂದ್ಯಗಳೆಂದು ಕರೆಯಿಸಿಕೊ- ಳಲ್ಪಡುವುದಿಲ್ಲ. ಆದಕೆೆ, “ ದ ಲಾನ್‌ ಟಿನಿಸ್‌ ಚ್ಯಾಂಪಿಯನ್‌ಶಿಪ್ಸ್‌ ಎಂದು ಹೆಸರಿಟ್ಟು ಕೊಂಡು ವಿಂಬಲ್‌ಡನ್‌ ತನ್ನ ಮೂಲ ಉದ್ದೇಶ ವನ್ನು ಅಂದರೆ ಜಾಗತಿಕ ಪಂದ್ಯದ ಸ್ಥಾನವನ್ನು- ಅನಧಿಕೃತವಾಗಿ--ಉಳಿಸಿಕೊಂಡಿದೆ. ಎಂಬಲ್‌ಡನ್‌ ಬಯಲಿನಲ್ಲಿ ೧೭ "ಕೋರ್ಟ್‌' ಗಳಿವೆ. “ ಸೆಬಿಂ ಕೋರ್ಟ್‌? ಮತ್ತು ಹೆಚ್ಚು ಕಡಿಮೆ ಅಷ್ಟೇ ಪ್ರಸಿದ್ಧವಾದ ನಂ. ೧. ಕೋ- ರ್ಟಿನ್ನು ಬ್ರಿಟಿಶ್‌ ರಾಜ್ಯದ ಮುತ್ತು-ರತ್ನಾದಿ ಖಜಾನೆಯನ್ನು ಕಾಯುವಷ್ಟೇ ಎಚ್ಚರದಿಂದ ಕಾಯುತ್ತಾರೆ. ಈ ಕೋರ್ಟಿನ " ಟರ್ಫಾ' (ಹುಲ್ಲು) ನ ಮೇಲೆ ಯಾರೊಬ್ಬರೂ ಕಾಲಿಡಲಾ ನಿಂಬರ್ಲಡನ್‌ ೫೯ ರರು. ಈ ಹುಲ್ಲು ಅತ್ಯುತ್ತಮ ವೆಲ್ಚೆಟ್ಟಿನಷ್ಟೇ ಮೃದುವೂ ನಯವೂ ಆಗಿದೆಯೆಂದು ಬಯಲಿನ ಮೇಲ್ವಿಚಾರಣೆ ನೋಡಿಕೊಳ್ಳುವವರು ಹೇಳು- ತ್ತಾರೆ. ಪಂದ್ಯಗಳು ಮುಗಿದೊಡನೆಯೆ ಮುಂದಿನ ಪಂದ್ಯಗಳಿಗಾಗಿ. ಬಯಲನ್ನು ಸಿದ್ಧಗೊಳಿಸುವ ಕಾರ್ಯ ಆರಂಭವಾಗುತ್ತದೆ. ಹುಲ್ಲನ್ನು ಸಮಾ ನಾಂತರದಲ್ಲಿ ಕೊಯ್ದು, ನೀರುಣಿಸಿ, ಏರು ತಗ್ಗು ಗಳಾಗದಂತೆ ನೋಡಿಕೊಂಡು ಆಟಕ್ಕೆ ಹದಿಕಾ- ರಾಣೆ ಅನುಕೂಲವಾಗುವಂತೆ ಮಾಡುವುದೇನೂ ಸುಲಭವಲ್ಲ. ಹುಲ್ಲುಕೊಯ್ಯೆಲು ಕೈಯಂತ್ರವನ್ನು ಉಪ- ಯೋಗಿಸುತ್ತಾರೆ. ನೆಲದ ಮೇಲೆ ಹುಲ್ಲು | ಇಂಚು ಎತ್ತರವಿರುವಂತೆ ಕೊಯ್ಯುತ್ತಾರೆ. ೧೮೭೭ ರಲ್ಲಿ ವಿಂಬಲ೯ಡನ್‌ ಪಂದ್ಯ ಮೊದಲ ಬಾರಿ ನಡೆದಾಗ ಕೇವಲ ೨೦೦ ಜನ ನೋಡಿ ದ್ದರು. ಆಗಿನ ಪ್ರವೇಶ ಶುಲ್ಕ ತಲಾ ೧೪ ಸೆಂಟ್‌ ಇತ್ತು. ಆಗ ಲಾನ್‌ ಟಿನಿಸ್‌ ಹೊಚ್ಚ ಹೊಸ ಆಟವಾಗಿತ್ತು. ಅದಕ್ಕಿಂತ ಮೂರೇ ವರ್ಷ ಹಿಂದೆ ವಾಲ್ಟರ್‌ ಎಂಗ್‌ಫೀಲ್ಡನೆಂಬ ಇಂಗ್ಲಿಷ” ಸೈನ್ಯಾಧಿಕಾರಿ ಈ ಆಟವನ್ನು ಆವಿಷ್ಕಾರ ಮಾಡಿದ್ದ. ೧೯೦೭ ರ ವರೆಗೆ ವಿಂಬಲ್‌ಡನ್‌ ನಲ್ಲಿ ಬ್ರಿಟಿಶ್‌ ಜನರಷ್ಟೇ ಪಂದ್ಯವಾಡುತ್ತಿದ್ದೆ ರು. ಆದರೆ ೧೯೧೨ ರೊಳಗೆ ಲಾನ್‌ ಟಿನಿಸ್‌ ಆಟ ಜಗತ್ತಿನ ಎಲ್ಲ ಖಂಡಗಳಿಗೂ ವಿಸ್ತರಿಸಿತ್ತು. ಈ ಪಂದ್ಕ ಈಗಷ್ಟು ಜನಪ್ರಿಯವಾಗಿದೆಯೆಂಬುದು ಕಳೆದ ವರ್ಷ ಈ ಪಂದ್ಯಗಳನ್ನ 5,೫೦,೦೦೦ ಜನರು ನೋಡಿದರು ಎಂಬ ಮಾತಿನಿಂದ ತಿಳಿ ಯುವಂತಿದೆ. ೧೮೭೭ರಲ್ಲಿ ೨೨ ಜನ ಆಟಗಾರರು ಪಂದ್ಯಗಳಲ್ಲಿ ಭಾಗವಹಿಸಿದ್ದರೆ ಕಳೆದ ವರ್ಷ ೩೬ ದೇಶಗಳ ೪೭೧ ಜನ ಆಟಗಾರರು ಭಾಗ ವಹಿಸಿದ್ದರು. ಇಂಗ್ಲಂಡಿನ ಕ್ರೊಕೆಟ್‌ ಕ್ಲಬ್‌ ಹಣದ ಅಡ ಚಣಿಯಲ್ಲಿ ಸಿಲುಕಿದಾಗ ಈ ಬಗೆಯ ಟಿನಿಸ್‌ ಪಂದ್ಯಗಳನ್ನು ಏರ್ಪಡಿಸುವ ವಿಚಾರ ಹುಟ್ಟಿತು ೬೦ ಕಸ್ತೂರಿ, ಅಗಸ್ಟ್‌ ೧೯೬೧ ಎಂದು ಹೇಳುತ್ತಾರೆ. ಇದು ಹೇಗೇ ಇರಲಿ, ಈಗಿನ ಪಂದ್ಯ ಗಳು “ ಆಲ್‌ ಇಂಗ್ಲ ಡ್‌ ಲಾನ್‌ ಟಿನಿಸಿ” ಲ್ಕ ಒಕ ಕ್ರೊ ಕಟಾ ಕ್ಲ ಬ ' ಕಿಂದಲೇ ನಡೆಸಲ್ಪ ತ್ತಿವೆ. ಸಃ ವಿಂಬಲ್‌ಡನ್‌ ಕೋರ್ಟನ್ನು. ನಿರ್ಮಿಸಲು ( ೧೯೨೨) ರೂಪಾ ಯಿ. ೧೮,೫೦,೦೦೦ ವೆಚ್ಚ ಬಂತು. ವಿಂಬಲ್‌ ಡನ್‌ ಪಂದ್ಯಗಳಿಂದ ವರ್ಷಕ್ಕೆ ೪,೨೦,೦೦೦ ರೂಪಾಯಿಗಳ ಉತ್ಪನ್ನವಾಗುತ್ತದೆ. ಎಂಬ ಅಂದಾಜಿದ್ದರೂ ಖರ್ಚು ಕೂಡ ವಿಪರೀತ ವಾಗಿದೆಯೆನ್ನುವುದು ಸುಳ್ಳಲ್ಲ. ವರ್ಷದು- ದ್ಡಕ್ಕೂ ಬಯಲನ್ನು ಸುಸ್ಥಿ ತಿಯಲ್ಲಿಡುವುದರ ಜೊತೆಗೆ ಪಂದ್ಕ ಗಳ ಕಾ ಅದಲ್ಲಿ ಪ್ರೇಕ್ಷಕ ರನ್ನು ಒಳಗೆ ಬಿಡಲು ೨೦೦ ಜನ ದ್ವಾರಪಾಲ ಕರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಪಂದ್ಯ ಗಳ ನಿರೀಕ್ಷಣೆಗಾಗಿ ೧೪೦ ಅಂಪಾಯರರು ಬೇಕಾಗುತ್ತಾರೆ. ಪಂದ್ಯಗಳಿಗಾಗಿ ಉಪಯೋ ಗಿಸಲ್ಬಡುವ ೧೦,೦೦೦ ಟಿನಿಸ್‌ ಚೆಂಡುಗಳನ್ನು ಅವು ಬಯಲನ್ನು ದಾಟಿ ಹೋದಾಗ ಹೆಕ್ಕಿ ತರು ವುದಕ್ಕಾಗಿ ೬೦ ಹುಡುಗರನ್ನು ನೇಮಿಸಬೇಕಾ ಗುತ್ತದೆ. ಪ್ರತಿಯೊಂದು ಚೆಂಡನ್ನೂ ತೂಕ ಮಾಡಿ ಅದನ್ನು ಆಡಲು ತೆಗೆದುಕೊಳ್ಳುವ ವರೆಗೆ ಮಂಜುಗಡ್ಡೆಯ ಪೆಟ್ಟಿಗೆಯಲ್ಲಟ್ಟಿರುತ್ತಾರೆ. ವಿಂಬಲ್‌ಡನ್‌ ಪಂದ್ಯಗಳಲ್ಲಿ ಭಾಗ ವಹಿಸು ವವರ ಉಡುಪಿನ ಫ್ಯಾಶನ್‌ ಥೆ ಶ್ಲಿಲಾಶ್ಲೀಲ ಕಲ್ಪನೆಗಳ ಪರಿವರ್ತನೆಯ ಕಥೆಯೇ ಆಗಿದೆ. ಒಂದು ಕಾಲದಲ್ಲಿ ಪಾದಗಳ ಗಂಟಿಗೆ ಸ್ವಲ್ಪ ಮೇಲಕ್ಕಿದ್ದ ಲಂಗ ಹಾಕಿಕೊಂಡು ಶ್ರೀಮತಿ ಬೀಮಿಶ್‌ ಎಂಬವಳು ಆಟದ ಬಯಲಿಗೆ ಇಳಿ ದಾಗ ಜನಕ್ಕೆ ಆಘಾತವಾಗಿತ್ತು. ೧೯೨೫ ರಲ್ಲಿ ಜಾನ್‌ ಹೆನಿಸಿ ಎಂಬಾತ ತಿಳಿ ಕಂದುಬಣ್ಣದ ಪಟ್ಟಿಯುಳ್ಳ ಇಜಾರ ಹಾಕಿಕೊಂಡು ಆಟಕ್ಕೆ ಬಂದಾಗ “ ಬಿಳಿ ಇಜಾರ ಹಾಕಿಕೊಂಡು ಬನ್ನಿ” ಎಂದು ವ್ಯವಸ್ಥಾಪಕರು ಅಪ್ಪಣೆ ಮಾಡಿದರು. ೧೯೩೩ ರಲ್ಲಿ ಅರ್ಧ ಚಲ್ಸಣ ತೊಟ್ಟು ಆಡಲು ಹೆಲೆನ್‌ ಜೆಕೊಬ್‌ ಎಂಬಾಕೆಗೆ ಅನುಮತಿ ನಿರಾ ಕರಿಸಲ್ಪಟ್ಟಿತು. ಇಂದು ಗಂಡಸರು ಅರ್ಧ ಚಡ್ಡಿ ಮತ್ತು ಹೆಂಗಸರು ಒಳಗೆ ಫ್ರಿಲ್‌ಚಲ್ಲಣ ಮತ್ತು ಫ್ರಾಕ್‌ ಧರಿಸಿ ಆಡುತ್ತಾ ಚಿತ್ತು ಮೊಣ ತ ವರೆಗೂ ಇರುವುದಿಲ್ಲ. ಇಂಗ್ಲಂಡಿನಲ್ಲಿ ಈ ಪಂದ್ಯ ನೋಡಲು ಬರಲಾರದಷ್ಟು ದೊಡ್ಡ ಮನುಷ್ಯರು ಯಾರೂ ಇಲ್ಲ. “ ಅಖಿಲ ಇಂಗ್ಲಂಡ್‌ ಕ್ಲಬ್‌” ನ ಅಧ್ಯಕ್ಷಳಾ ಗಿರುವ ಸುಂದರಿ ಡಚೆಸ್‌ ಆಫ್‌ ಕಂಟರು ವಿಂಬಲ್‌ ಡನ್‌ ಪಂದ್ಯಗಳು ನಡೆಯುವಾಗ ಸದಾ ಹಾಜರಿರುತ್ತಾರೆ. ಎರಡನೇ ಐಲಿರಭಾಬೆಥ್‌ ರಾಣಿ ೧೯೫೭ ರಲ್ಲಿ ಒಮೆ ಒಮಾತ್ರ ಪಂದ್ಯಗಳನ್ನು ನೋಡಲು ಹೋಗಿದ್ದ ಶ್ಯ ಆ ಸಲದ ಪುರುಷರ ಡಬಲಿಿ ನಲ್ಲಿ ಅಮೇರಿಕೆಯ " ಗಾರ್ಡನರ್‌ ಮುಲೊಯ್‌ ಮತ್ತು ಬಜ್‌ ಪ್ಯಾಟಿ ಚ್ಯಾಂಏ ಯನ್‌ಶಿಪ್‌ ಪಡೆದರು. ಹನ್ನೊಂದು ವರ್ಷಗಳ ಹಿಂದೆ ಇದೇ ಮುಲೊಯ್‌ ಒಂದು ವನಭೋಜನ ಸಮಾರಂಭದಲ್ಲಿ ಆಗಿನ್ನೂ ರಾಜಕುಮಾರಿಯಾ ಗಿದ್ದ ಎಲಿರುಬಾಬೆಥ್‌ಳಿಗೆ “ ಇದೇನು? ನಿಮ್ಮ. ನ್ನೊಮ್ಮೆಯೂ ಎಂಬಲ್‌ಡನ್‌ನಲ್ಲಿ ಕಾಣುವುದಿಲ್ಲ ವಲ್ಲ! ಟಿಕೆಟ್‌ ಸಿಗದ್ದಕ್ಕೆ ನಿಮಗೆ ಬರಲಾಗದಿ ದ್ವಕೆ ನಾನು ಟಿಕೆಟ್‌ ತೆಗೆಸಿ ಕೊಡುತ್ತೇನೆ, ಬೇಕಾದಕೆ” ಎಂದು ಹೇಳಿದ್ದನು. ಎಲಿರಾ ಬೆಥ್‌ಳ ತಂದೆ ಆರನೇ ಜಾರ್ಜರು ೧೯೨೬ ರಲ್ಲಿ ಪ್ರೆರುಷರ ಡಬಲ್ಸ್‌ ಪಂದ್ಯ ದಲ್ಲಿ ಆಡಿದ್ದರು. ಆದರೆ ಮೊದಲನೆ ಸುತ್ತಿ ಲ್ಲಿಯ ಈ ಜೊತೆ ಸೋತಿತ್ತು. ವಿಂಬಲ್‌ಡನ್‌ ಪಂದ್ಯಗಳ ದೀರ್ಪ ಇತಿಹಾ ಸದಲ್ಲಿ ಪ್ರೇಕ್ಷಕರು ಗೊಂದಲ ಹಾಕಿದ್ದೆಂದಕೆ ಒಂದೇ ಸಲ ೧೯೨೭ ರಲ್ಲಿ. ರಾಣಿ ಮೇರಿ ಆಟ ನೋಡಲು ಬಂದಾಗ ಸ್ಪರ್ಧಾಳುಗಳಲ್ಲೊಬ್ಬ ಳಾದ ಫ್ರಾನ್ಸಿನ ಸುರಾಾನೆ ಲೆಂಗ್ಲೆನ್ನಳು ಆಡಲು ನಿರಾಕರಿಸಿದಳು. ರಾಜಕುಲಕ್ಕೆ ಅವಮಾನ ಮಾಡಿದ್ದಕ್ಕಾಗಿ ಅವಳು ಮುಂದೆ ಆಡಲು ಬಂದಾಗ ಜನ ಅವಳನ್ನು ಗೇಲಿಮಾಡಿ ಗಲಾಟಿ ಜೀ '_ ಳಾಗುತ್ತಾಳೆ. ಚ ಶಿಪ್‌ ಪಡೆದ ಆಸ್ಪ್ರೇಲಿಯದ ಲ್ಯೂ ಹೋಡ ಟಿನಿಸಿನ ಕಾಶಿ: ಎಬ್ಬಿಸಿದರು. ಇದೇ ರಾಣಿ ಮೇರಿ ಮತ್ತೊಮ್ಮೆ ಆಟ ನೋಡಲು ಬಂದಾಗ ಕ್ಯಾಲಿಫೋರ್ನಿಯದ ಡಾನ್‌ ಬಜ್‌ ಮತ್ತು ಜರ್ಮನಿಯ ಬ್ಯಾರನ್‌ ಗೈಟ್‌ಫಿಡ್‌ ವಾನ್‌ ಕ್ರಾನನ್ನರಲ್ಲಿ ಉಪಾಂತ್ಕ ಪಂದ್ಯ ನಡೆದಿತ್ತು. ರಾಣಿ ಬಂದೊಡನೆ ಜನ ಕೆಲ್ಲ ಎದ್ದು ನಿಂತರು. ಬಜ್‌ ಹೊಡೆದ ಚಂಡನ್ನು ಹಾಗೆಯೆ ಬಿಟ್ಟು ರ್ಯಾಶೆಟ್ಟನ್ನು ಕೆಳಕ್ಕೆ ಚೆಲ್ಲಿ ವಾನ್‌ ಕ್ರಾನನ್‌ ಸಲಾಮು ಕೊಡುವವನಂತೆ ನಿಂತ. ಹಾಗೆಯೆ ಮಾಡಿದ ಬಜ್‌ ಜೊತೆಗೆ ಕೈಬೀ(ಸಿದ. ಹೀಗೆ ಮಾಡುವುದು ಸಂಪ್ರದಾಯ ವಿರುದ್ಧವಾದ್ಧರಿಂದ ಜನ ಏನಾಗುತ್ತದೋ ಎಂದು ಅಸ್ವಸ್ಥರಾದರು. ಆದರೆ ಕಾಣಿ ಏನೂ ಮಾಡಲಿಲ್ಲ. ಏನೂ ಹೇಳಲಿಲ್ಲ. ಮುಂದೆ ಒಂದು ವರ್ಷದ ನಂತರ ಬಜ" ಠಾಣಿಯನ್ನು ಭೆಟ್ಟಿಯಾದಾಗ ರಾಣಿ " ನೀವು ನನ್ನತ್ತ ಕೈಬೀಸಿದ್ದನ್ನು ನಾನು ಕಾಣಲಿಲ್ಲ. ಕಂಡಿದ್ದರೆ ನಾನೂ ಪ್ರತಿಯಾಗಿ ಕೈಬೀಸುತ್ತಿದ್ದೆ ಎಂದಳು. ಕೈಬೀಸಿದ್ದ ವಿಚಾರವನ್ನು ಅವಳು ಪತ್ರಿ ಕೆಯಲ್ಲಿ ಓದಿ ತಿಳಿದಿದ್ದಳು. ರಾಣಿಯ ಈ ಉದ್ಗಾರಕ್ಕೆ ಉತ್ತರ ಕೊಡುವಾಗ ಬಜ ತನ್ನ ಗೌಪ್ಯವನ್ನು ಕಾಯ್ದಿಟ್ಟುಕೊಂಡೇ ಉತ್ತರವಿತ್ತ. ನಿಜವಾಗಿ ಎಂದರೆ ಆತ ಕೈಬೀಸಿರಲಿಲ್ಲ. ಬೆವೆತ ತನ್ನ ಕೈಯನ್ನು ಹಣೆಗೆ ತಿಕ್ಕಿ ಒರೆಸಿಕೊಳ್ಳುವ ಚಟವಿದ್ದ ಆತ ರಾಣಿ ಬಂದಾಗಲೂ ಹಾಗೆಯೆ ಅಭ್ಯಾಸ ಬಲದಿಂದ ಮಾಡಿದ್ದ. ಜನ ಮಾತ್ರ ಆತ ಅಸಭ್ಯರಂತೆ ಕೈಬೀಸಿದ ಎಂದು ತಿಳಿದು ಕೊಂಡಿದ್ದರು. ವಿಂಬಲ್‌ಡನ್‌ ಪಂದ್ಯಗಳಲ್ಲಿ ಚ್ಯಾಂಪಿಯನ್‌ ಆದವನಿಗೆ (ವಿಂಬಲ್‌ಡನ್‌ ಪಂದ್ಯ ಇದು ವರೆಗೂ ಅಮೆಚ್ಯೂರರ ಪಂದ್ಯವಾಗಿದೆ.) ಪ್ರೊಫೆಶನಲ್‌ ಆಗುವ ಅವಕಾಶ ಬಾಗಿಲಲ್ಲೆ ಕಾದಿರುತ ಜಿ. ಪ್ರೊಫೆಶನಲ್‌ ಆದವರಿಗೆ ಲಕ್ಷ್ಮಿಯೂ ಪ್ರಸನ್ನ. (ಎರಡು ಸಲ ಚ್ಯಾಂಪಿಯನ್‌ ನಿಂಬಲ್‌ಡನ್‌ ೬೧ ಪ್ರೊಫೆಶನಲ್‌ ಆಗಿ ಐದು ಲಕ್ಷ ರೂಪಾಯಿ ಗಳಿಸಿದ.) ಸೋತವರಿಗೆ ಮುಂದಿನ ವರ್ಷ ಪ್ರಯತ್ನ ಮಾಡಬಹುದಲ್ಲ ಎಂಬ ಸಮಾಧಾನ ಸಹಾಯಕ್ಕೆ ಬರುತ್ತದೆ. ಸೋತವರಿಗೂ ಗೆದ್ದವರಿಗೂ ಕೂ- ಡಿಯೆ ಹಿತೋಪದೇಶ ಹೇಳುವ ಒಂದು ಮಾತು ಸೆಂಟಿರ್‌ ಕೋರ್ಟಿನ ಬಾಗಿಲ ಮೇಲೆ ಬರೆಯ ೬೫೬. “ಸೋಲು ಗೆಲುವು ಎಂಬ ಎರಡೂ ಮಿಥ್ಕಾ- ವಾದಿಗಳನ್ನು ನೀವು ಸಮಭಾವದಿಂದ ನೋಡ ಬಲ್ಲಿರಾದರೆ, . ,., ಸರಿ.” ನಿಜ. ವಿಜಯಲಕ್ಷ್ಮಿ ವ್ಯಕ್ತಿಗಾಗಲಿ ದೇಶಕ್ಕಾ ಗಲಿ ಪತಿವ್ರತೆಯಾಗಿ ಉಳಿಯಲಿಲ್ಲ. ೧೯೦೭ ರಲ್ಲಿ ಆಸ್ಲೇಲಿಯದ ನಾರ್ಮಸ್‌ ಬ್ರೂಕ್ಸ್‌ ವಿಂಬಲ್‌ ಡನ್‌ ಪಟ್ಟವನ್ನು ಪಡೆದ ಪ್ರಥಮ ವಿದೇಶೀಯ ನಾಗಿದ್ದ. ಅಂದಿನಿಂದ ಬ್ರಿಟನ್ನಿಗೆ ಔಿನಿಸ್‌ ಸಾರ್ವಭೌಮತ್ವ ದೊರೆತದ್ದು ವಿರಳವೇ. ೧೯೨೦ ರಲ್ಲಿ ಅಮೇರಿಕದ ಟಿಲ್‌ಡನ್‌ ವಎಿಂಬಲ್‌ ಡನ್‌ ಪಟ್ಟಿ ವನ್ನು ಆಸ್ಟ್ರೇಲಿಯನ್ನರಿಂದ ಕಸಿದು ಕೊಂಡ. ಅಂದಿನಿಂದ ಆಸ್ಟ್ರೇಲಿಯ, ಅಮೇರಿಕ, ಫ್ರಾನ್ಸ್‌, ಮತ್ತು ಈಚೆಗೆ ದಕ್ಷಿಣ ಅಮೇರಿಕದ ಆಟಗಾರರು ಹೆಚ್ಚಾಗಿ ವಿಂಬಲ್‌ ಡನ್‌ ಪಟ್ಟ ವನ್ನು ತಮ್ಮೊಳಗೆ ಕೈಬದಲಿಸಿಕೊಂಡಿದ್ದಾರೆ. ವಿಂಬಲ್‌ಡನ್‌ ಸೆಮಿಫೈನಲಿ ವರೆಗೆ ಬಂದ ಭಾರತೀಯರೆಂದಕೆ ಕೃಷ್ಣನ್‌ ಒಬ್ಬರೇ. ಆದರೆ ಕಳೆದ ವರ್ಷದಂತೆ ಈ ವರ್ಷವೂ ಅವರು ಆ ನಿಚ್ಚಿನಲ್ಲಿ ಸೋತರು. ಎಿಂಬಲ್‌ಡನ್ನಿನಲ್ಲಿ ಪ್ರೊಫೆಶನಲ್ಸ್‌ರಿಗೂ ಅವ ಕಾಶವಿರಬೇಕು ಎಂದು ಕೆಲ ದೇಶಗಳ ಸೂಚನೆ ಯಿದೆ. ಈ ಸಲದ ಸ್ಟಾಕ್‌ಹೋಲ್ಡ್ಸ್ಸ ಅಂತಾ ರಾಷ್ಟ್ರೀಯ ಲಾನ್‌ಟಿನಿಸ್‌ ಫೆಡರೇಶನ್ನಿನ ಸಜೆ ಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ. ಹಾಗಾದಕೆ ಮಾತ್ರ ಭಾರತದ ರಾಮನಾಥ ಕೃಷ್ಣನ್ನರು ಚ್ಯಾಂ ಏಯನ್ನರಾಗುವ ಆಶೆ ಇಲ್ಲವಾದಂತೆಯೇ ಸರಿ. --೦79ರ-0-. ಕ ಆತ್ಮಪರೀಕ್ಷೆಗೊ೦ದು ಪ್ರಶ್ನಾವಳಿ ಏವ ೮೮೨» ನ್ಳೂ ಅನೇಕ ವೇಳೆ ನಿಮ್ಮ ಬಗ್ಗೆ ಜನಗಳ ಅಭಿಪ್ರಾಯವೇನು ಎಂಬುದನ್ನು ತಿಳಿಯಲು ಪ್ರಯತ್ನ ಪಟ್ಟಿ ರಬಹುದು... ನೀವು. ತಿಳಿದು ಕೊಂಡಿರುವಷ್ಟು ನೀವು ಒಳ್ಳೆಯವರೂ ಬುದ್ಧಿ ವಂತರೂ ಆಗಿಲ್ಲದಿರಬಹುದು. ಈ ಕೆಳಗೆ ಕೊಟ್ಟಿರುವ ಪೃಶ್ನೆಗಳನ್ನು ಪ್ರಾಮಾಣಿಕವಾಗಿ ಉತ್ತರಿಸಿ. ಕೊನೆಯಲ್ಲಿ ಕೊಟ್ಟಿರುವ ಉತ್ತರ ಗಳಿಗೆ ತಾಳೆ ನೋಡಿ. ಆಗ ಗೊತ್ತಾಗುತ್ತದೆ, ನೀವು ಜನಗಳ ಕಣ್ಣಿಗೆ ಹೇಗೆ ಕಾಣುತ್ತೀರಿ ಮತ್ತು ಅವರ ಅಭಿಪ್ರಾಯವೇನೆಂದು. ನಿಮ್ಮ ಗಳೆಯರು ಸಂತೋಷ ಕೂಟಗ ಳನ್ನು ಏರ್ಪಡಿಸಿದಾಗ-- (ಅ) ನಿಮಗೆ ಮುಂಚಿತವಾಗಿ ತಿಳಿಸದೆ ಕೊನೆಯ ಗಳಿಗೆಯಲ್ಲಿ ಹೇಳಿದರೆ ಸಾಕೆಂದು ಸುಮ್ಮನಿರುತ್ತಾರೊ?... ನಿಮ್ಮನ್ನೇ ಜಾಗ, ಕಾಲಗಳ ವಿಚಾ ರದಲ್ಲಿ ವಿಚಾರಿಸ:ತ್ತಾರೊ? .... ಕಾಲ. ಮತ್ತು ಜಾಗಗಳನ್ನು ಗೊ-ತ್ತು ಮಾಡಿ ನಿಮ್ಮನ್ನು ಆಮಂ ತ್ರಿಸುತ್ತಾರೊ? ,,.. ನಿಮ್ಮನ್ನು ಕಂಡರೆ ಮಕ್ಕಳು--- ತ (ಆ) (ಇ) ( (ಆ) ಹೆದರುತ್ತಾರೋ?.. (ಇ) ಬೇಗ ಹೊಂದಿಕೊಳ್ಳುತ್ತಾರೋ?.. ಣಿ ಎನ್‌. ಶ್ರೀಕಂಠಸ್ವಾಮಿ ನೀವು ನಿಮ್ಮಸ್ನೇಹಿತರ ಜೊತೆಯಲ್ಲಿ ಜಗಳ ಕಾದು ಮನಸ್ತಾಪಗೊಂಡಿರುವಾಗ--- (ಅ) ನೀವೇ ಮೊದಲು ಸ್ನೇಹಿತರಲ್ಲಿ ಕ್ಷಮೆ ಕೇಳುತ್ತೀರೋ? .. (ಆ) ನಿಮ್ಮಸ್ನೇಹಿತರೇ ಕೇಳತ್ತಾರೋ?.. (ಇ) ನಿಮ್ಮ ತಬ್ಬದ್ದಾಗ ನೀವೂ ಅವರ ತಬ್ಬಿದ್ದಾಗ ಅವರೂ ಕ್ಷಮೆ ಕೇಳು ವಿರೊ?,., ಜನರು ನಿಮ್ಮ ಅಭಿಪ್ರಾಯ ಕೇಳಲು--- (ಅ) ಎಂದೂ ಬರುವುದಿಲ್ಲವೊ? ಜಾ (ಆ) ಕೆಲ ವೇಳೆ ಬರುತ್ತಾರೋ? ., (ಇ) ಅನೇಕ ವೇಳೆ ಬರುತ್ತಾರೋ?.. ನೀವು ಬೀದಿಯಲ್ಲಿ ಹೋದಾಗ ಜನಗಳು- ಯಾವಾಗಲೂ ನಿಮ್ಮನ್ನು ನಿಲ್ಲಿಸಿ ಹರಟಿ ಹೊಡೆಯುತ್ತಾರೋ? .. ಹರಟಿಗೆ ಬರುವುದೇ ಇಲ್ಲವೋ?.. ಕೆಲವೊಮ್ಮೆ ಮಾತ್ರ ಹರಟಿ ಹೊಡೆಯುತ್ತಾರೋ? . ನೀವು ಜನರನ್ನು ಸಂಧಿಸಿದಾಗ--- (ಅ) ಯಾವಾಗಲೂ ಅವರೇ ಮಾತಾಡು ತ್ತಾರೋ? ., (ಆ) ನೀವೇ ಮಾತಾಡಿಸುತ್ತೀರೋ? (ಇ) ಅವರು ಕೆಲವೇಳೆ, ನೀವು ಕೆಲವೇಳೆ ಮಾತಾಡುತ್ತೀರೋ .... ಲ್ರ ೬೨ ಬಣ್ಣಗಳಲ್ಲಿ ನನ್ನು ಲಕ್ಸ್‌ "ಔರು ಬಿಳಿಬಣ್ಣದಲ್ಲಿ ಕೂಡ ಇಜಿ' ಎಂದು ಅನು ತ್ತಾಳೆ ಖಂ. ಎನ್‌ ರಾಜಂ ೩75. 82:29 ಇಂದುಸ್ಸ್ಯಾನ್‌ ಲೀನಂ್‌ ಅವರ ತಯಾರಿಕೆ ೬೪ ಜೆ ಕಸ್ತೂರಿ, ಅಗಸ್ಟ್‌ ೧೯೬೧ ನಿಮ್ಮ ಮೇಲಧಿಕಾರಿಗಳು ನಿಮಗೆ ಕೆಲಸ ಹೇಳಬೇಕಾದಾಗ--- (ಅ) ಅಪ್ಪಣೆ ಕೊಡುತ್ತಾರೊ?.... (ಆ) ಆಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ ಕೇಳುತ್ತಾರೊ?... (ಇ) ಆ ಕೆಲಸ ಮಾಡಲು ಹಸನ್ಮುಖ ದಿಂದ ಹೇಳುತ್ತಾರೊ?.... ನೀವು ಸಾಲಿನಲ್ಲಿ ನಿಂತಿರುವಾಗ ನಿಮ್ಮ ಹಿಂದೆ ನಿಂತವರು ನಿಮ್ಮ ಮುಂದೆ ಬಂದು ಕಿಂತಕೆ_ (ಅ) ನೀವು ಸುಮ್ಮನಿರುತ್ತೀರೋ? ಹ (ಆ) ಅವರಿಗೆ ಹಿಂದೆ ನಿಲ್ಲಲು ಹೇಳು ತ್ತೀರೋ? .... (ಇ) ನೀವು ಸುಮ್ಮನೆ ಅವರ ಮುಂದೆ ಹೋಗಿ ನಿಲ್ಲುತ್ತೀರೋ? .... ನೀವು ಅಂಗಡಿಗೆ ಹೋದಾಗ ಅಲ್ಲಿಯ ಕೆಲಸಗಾರರು--- (ಅ) ನಿಮ್ಮನ್ನು ಕಾಯಿಸುತ್ತಾರೋ?... (ಆ) ತತ್‌ಕ್ಷಣ ಸಾಮಾನುಗಳನ್ನು ಕೊಡುತ್ತಾರೊ?... (ಇ) ಆಯಾ ಅಂಗಡಿಯವರ ಮೇಲೆ ಹೊಂದಿರುತ್ತದೊ? .. ಈಗ ಪ್ರತಿ ಪ್ರಶ್ನೆಯಲ್ಲಿಯೂ (೧) “ಆ”ಸ್ಕೈ ನೀವು ಕೊಡುವ ಉತ್ತರ “ಹಾದು” ಎಂದಿದ್ದರೆ ಅಂಥ ಪ್ರತಿಯೊಂದು "ಸಾದು 'ಗೆತ್ತಿ ಗುಣಗ- ಳನ್ನು 1 ) “ಇ” ಕ್ಸ ನೀವು ಕೊಡುವ ಉತ್ತರ ಹೌದು” ಎಂದಿದ್ದರೆ. ಅದಕ್ಕೆ ೨ ಗುಣಗಳನ್ನು (೩) “ಅ” ಕ್ಕೈ ಉತ್ತ ರ “ಹೌದು” ಎಂದಾಗಿದ್ದ. ಲ್ಲೆಲ್ಲ ೧ ಗುಜವನ್ನ್ನು ಹಾಕಿರಿ. ನಿಮಗೆ ೨೧ ರಿಂದ ೨೭ ಗುಣ ಬಿದ್ದರೆ ಜನರಿಗೆ ನಿಮ್ಮ ಮೇಲೆ ಬಹಳ ಗೌರವ,್ಮ ಏನೋ ಒಂದು ತರದ ಭಯ ಕೂಡ; ನಿಮ್ಮಿಂದ ಸಾಧ್ಯವಾದಷ್ಟು ದೂರ ಇರಲು ಯತ್ನಿಸುತ್ತಾರೆ. ೧೪ ರಿಂದ ೨೦ ರ ವರೆಗೆ ಗುಣ ಬಿದ್ದರೆ ಮ್ಮನ್ನು ಜನ ಮೆಚ್ಚುತ್ತಾರೆ ನೀವು ಎಲ್ಲರಿಗೂ ಬೇಕಾದ ಜನ. ನಿಮ್ಮನ್ನು ನಂಬುತ್ತಾರೆ. ನಿಮ್ಮ ಸಲಹೆಗಳಿಗೆ ಬೆಲೆ ಕೊಡುತ್ತಾರೆ. ೧೪ ಕ್ಕಿಂತ ಕಡಿಮೆ ಗುಣವಿದ್ದರೆ ನೀವು ನಿಷ್ಟ ಜು ಜನರ ಭಾವನೆ ಹೇಳಿದ ಹಾಗೆ ಕೇಳುತ್ತೀರಿ. ಆದರೆ ಒಂದು ಒಳ್ಳೇ ಗುಣ ವಿದೆ. ಯಾವಾಗಲೂ ಗೊಣಗುವುದಿಲ್ಲ. 3 ಫು ವಯುಸ್ಸಾದರೇ ಬುದ್ಧಿ ಪರಿಪಕ್ಕವಾಗುವುದು. ಶ್ರಿಗಂಧದಗಿಡ ಸಣ್ಣದಿದ್ದಾಗ ಸುವಾಸನೆ ಬೀರುವುದಿಲ್ಲ. ೫ ೫ ಪತಿವ್ರತೆಯ ಕುಚಗಳು, ಹುಲಿಯ ಉಗುರುಗಳು, ವೀರನ ಕೈಯಲ್ಲಿನ ಖಡ್ಗ, ಲೋಭಿಯ ದುಡ್ಡು, ಇವೆಲ್ಲವೂ ಅವರು ಸತ್ತ ನಂತರವೇ ದೊರಕುವುವು. ೫ ೫ ಹೆಂಡತಿ. ಹಣ ಮಾತಾಡುತ್ತದೆ ಎನ್ನುತ್ತಾರೆ, ನಿಜವೆ? ಗಂಡ. ನಿಜ. ಹೆಂಡತಿ. ಹಾಗಿದ್ದರೆ ಆಫೀಸಿಗೆ ಹೋಗುವಾಗ ಮನೆಯಲ್ಲಿ ಒಂದಿಷ್ಟು ಹಣಿ ಇಟ್ಟು ಹೋಗಿ. ಮನೆಯಲ್ಲಿ ಒಬ್ಬ ಛೆ ಇದು ಬೇಜಾರಾಗುತ್ತ ಸ ಕೆ "೯ ಶಿ 1 | ತ ಬೆ 1 ಆ ಇ ಒದ ಳ್‌ (ಗ ಶಿ ಆ 'ಮದಾಸೆಯೊಡನ್‌ ಸಣಸಾಬ ಒಂದು ಅಪಾಯಕರ ಆಟದ ರೋವರತಾಂಚಕ ವಿವರಣೆ ಭಿ.ಂಕ್ಸೂ ಸ್ವಚ್ಛಂದವಾಗಿ ಸಂಚರಿಸು ತ್ತಿರುವ ಮದಗಜವನ್ನು ಭರ್ಚಿಯಿಂದ ಚುಚ್ಚಿ ರೊಚ್ಚಿ ಗೆಬ್ಬಿ ಸುವುದು, ಅದರ ಸೊಂಡಿಲಿನ ಹತ್ತಿರ ಅರಿವೆಯನ್ನು ಅಲ್ಲಾಡಿಸಿ ಅದು ತಮ್ಮ ಮೇಲೆ ಕೋಪಾತಿರೇಕದಿಂದ ನುಗ್ಗಿಬರುವಂತೆ -ಮಾಡು ವುದ್ಕು ಸಿಟ್ಟಿಗೆದ್ದು ಮನುಷ್ಯರನ್ನು ಕೊಲ್ಲಲು ಧಾವಿಸುತ್ತಿರುವ ಆನೆಯಿಂದ ತಮ್ಮನ್ನು ರಕ್ಷಿಸಿ ಕೊಳ್ಳಲು ಬಯಲಿನಲ್ಲಿ ಅಲ್ಲಲ್ಲಿ ರಚಿಸಿರುವ ದಾ ಜಗ | ಗಾ. ತ ನ ಸ ಯ್‌ ಣರ ಇರರಾರಾದ್ದು ಕ್ಸ. ರಾ. ದೇಸಾಯಿ ಬುರುಜುಗಳಲ್ಲಿ ಹೊಕ್ಕು ಅದರ ಇನ್ನೊಂದು ಮಗ್ಗಲಿಂದ ಹೊರಬಿದ್ದು ಪುನಃ ಆನೆಯನ್ನು ಕೆಣುಕುವುದು- ಈ ಸಾಹಸದ ಆಟಕ್ಕೆ “ಸಾಠ- ಮಾರಿ” ಎಂದು ಹೆಸರಿದೆ. ಆನೆಗೆ ಮದವೇರಿದಾಗ ಮಾತ್ರವೇ ಸಾಠ- ಮಾರಿ ಆಟವನ್ನಾಡುವರು. ಸಾಮಾನ್ಯವಾಗಿ ಆನೆ ಗಳಿಗೆ ಮದವೇರುವುದು ಮಾರ್ಚ್‌, ಎಪ್ರಿಲ್‌ ಮತ್ತು ಮೇ ತಿಂಗಳುಗಳಲ್ಲಿ. ಆನೆಯ ಎರಡೂ ಕ ಸತತ 2 ಪ್‌ ಗ” ಪಾ ಾರ್ಯಾಜ ಗ್‌ ತ ವ ರರ್ಯ್‌ಚಹಭ್ಯತಹ್ಮಢ್ರ್ಯ್ಯ ಆ ಸ್ಯಾ ಕ ಭಿ ನಾ ನ 2 ಇಷಲ್ರ ಔಣ ದಾಸಿ ರಾ? .[7|೧್ಗ ಇರಾ ಹಾಹಾಹಾ ತ್‌ ಲು ಡೆ] ೬೬ ಕಸ್ತೂರಿ, ಅಗಸ್ಟ ೧೯೬೧ ಕಿವಿಗಳ ಮೇಲ್ಭಾಗದಲ್ಲಿ ಮಸ್ತಕದ ವರೆಗೆ ಹೋಗುವ ಎರಡು ಸಣ್ಣ ರಂಧ್ರಗಳಿವೆ. ಈ ರಂಧ್ರಗಳಿಂದ ಜೇನುತುಪ್ಪದಂಥ ಜಿಡ್ಡು- ಪದಾರ್ಥ ಹೊರಗೆ ಹರಿಯತೊಡಗಿದರೆ ಆನೆಗೆ ಮದವೇರಿದೆ ಎಂದು ತಿಳಿಯುತ್ತಾರೆ. ಮದವೇರಿ ದಾಗ ಆನೆ ಸಿಡುಕಿನ ಸ್ವಭಾವದ್ಧಾಗುತ್ತದೆ ಆಗ. ಅದು ತನ್ನ ಮಾವುತ, ಒಡೆಯ ಯಾರನ್ನೂ ಗುರುತಿಸುವುದಿಲ್ಲ. ಮದವೇರಿದ ಆನೆ ತುಂಬ ಅಪಾಯಕಾರಿಯಾಗಿರುತ್ತದೆ. ಸಾಠಮಾರಿ ಆಟಕ್ಕಾಗಿ ಮದವೇರಿರುವ ಆನೆ ಯನ್ನು ಸುತ್ತಲೂ ಗೋಡೆಯಿರುವ ಬಯಲಲ್ಲಿ ತಂದು ಬಿಟ್ಟು ಬಾಗಿಲನ್ನು ಅದು ಮುರಿಯದಂತೆ ಗರ್ಡರ್ಸ್‌ ಹಾಕಿ ಭದ್ರವಾಗಿಸುತ್ತಾರೆ. ಮದ ವೇರಿದ ಆನೆಗೆ ತುಂಬ ಪೌಷ್ಟಿಕವಾದ ಆಹಾರ ವನ್ನು ಕೊಡುವುದು ವಾಡಿಕೆ. ಹೀಗೆ ಪೌಖ್ಚಕ ಆಹಾರವನ್ನು ಕೊಟ್ಟರೆ ಮಾತ್ರ ಆನೆ ಮುಂದೆ ಸಶಕ್ತವಾಗಿ ಉಳಿದು ದೀರ್ಫಾಯುಹಿಯಾಗು ತ್ತದೆ. ಆನೆಯ ಮದ ಸುಮಾರು ನಾಲ್ಕು ತಿಂಗಳ ಕಾಲವಿದ್ದು ಮಳೆಗಾಲ ಆರಂಭವಾದೊಡನೆ ಇಳಿಯತೊಡಗುತ್ತದೆ. :ಬಡೋದೆಯ ಮಹಾರಾಜ ಕೈ. ಸರ್‌ ಸಯಾಜಿ ರಾವ್‌. ಅವರು ಬಡೋದೆಯಲ್ಲಿ ಆಮೇಲೆ ಕೊಲ್ಲಾಪುರದ ಛತ್ರಪತಿ ಕೈ. ರಾಜರ್ಷಿ ಶಾಹು ಮಹಾರಾಜರು ಕೊಲ್ಲಾಪುರದಲ್ಲಿ ಆನೆಯ ಸಾಠೆ ಮಾರಿ ಆಟಿವನ್ನಾರಂಭಿಸಿದರು. ಇದಕ್ಕಾಗಿಯೆ ಶಾಹು ಮಹಾರಾಜರು ತಮ್ಮ ಸಂಸ್ಥಾನದಲ್ಲಿ ಸಾಠಮಾರಿ ಬಯಲುಗಳನ್ನು ಕಟ್ಟಿಸಿದರು. ಈ ಬಯಲುಗಳಿಗೆ “ಆಗಡ” ಎಂಬ ಹೆಸರಿದ್ದು ಕೊಲ್ಲಾಪುರ, ರುಕಡಿ, ಸೋನೈಳಿ, ರಾಧಾನಗರಿ, ಶೇಡಬಾಳ ಮತ್ತು ರಾಯಬಾಗಗಳಲ್ಲಿ “ಆಗಡ' ಗಳು ಕಟ್ಟಲ್ಪಟ್ಟವು. ಕೊಲ್ಲ್‌ ಪುರದಲ್ಲಿ ರಾವ. ಣೇಶ್ವರ ಕೆರೆಯ ಮಗ್ಗಲಲ್ಲಿ ಇರುವ "ಆಗಡ' (ಈಗ ಶಾಹೂ ಸ್ಟೇಡಿಯಂ) ವೇ ಇವುಗಳಲ್ಲಿ ದೊಡ್ಡದು. “ಆಗಡ'ದ ಸುತ್ತ ಇರುವ ಗೋಡೆ ಅತಿ ಗಟ್ಟಿ ಯಾದ ಕಲ್ಲುಗಳಿಂದ ಕಟ್ಟಿಲ್ಬಟ್ಟು ೨೦ ಅಡಿ! ಎತ್ತರದ್ದಾಗಿರುತ್ತದೆ. ಬಯಲಿನಲ್ಲಿ ಅಲ್ಲಲ್ಲಿ] ಎಂಟು ಅಡಿ ಎತ್ತರದ ಬುರುಜುಗಳನ್ನು ಕಟ್ಟು ತ್ತಾರೆ. ಈ ಬುರುಜುಗಳಿಗೆ ಮೇಲ್ಭಾವಣಿಯಿರು.: ವುದಿಲ್ಲ. ಒಬ್ಬನೇ ಒಬ್ಬ ಮನುಷ್ಯ ಒಳಗೆ! ಪ್ರವೇಶಿಸಲು ಬರುವಂಥ ಬಾಗಿಲು ಇದಕ್ಕಿರು. ತದೆ. ಆನೆ ಈ ಮಾರ್ಗದಿಂದ ಒಳಗೆ ಹೋಗಲಾ ರದು. ಆದಕೆ ಬುರುಜಿನ ಮೇಲಿಂದ ಸೊಂಡಿ ಲನ್ನು ಒಳಗಿಳಿಸಿ ಒಳಗಿರುವ ಮನುಷ್ಯನನ್ನು ಮೇಲಕ್ಕೆತ್ತಿಕೊಳ್ಳಲು ಅದಕ್ಕೆ ಬರುತ್ತದೆ. ಆನೆಯನ್ನು ಪೀಡಿಸಿ, ಅದು ಮೈಮೇಲೇರಿ' ಬಂದಾಗ ಅದರಿಂದ ಪಾರಾಗಲು ಮನುಷ್ಯ ಬುಕು: ಜಿನೊಳಗೆ ಓಡುತ್ತಾನೆ. ಅವನನ್ನು ಬೆನ್ನಟ್ಟಿ ಬಂದ ಆನೆ ಒಳಗೆ ಹೋಗಲಾರದೆ ಮೇಲಿನಿಂದ ಸೊಂಡಿಲನ್ನು ಇಳಿಸಿ ಅವನನ್ನು ಹಿಡಿಯುವ ಪ್ರಯತ್ನ ಮಾಡುತ್ತದೆ. ಒಳಗೆ ಹೋದ ಮನುಷ್ಯ ಹೊಕ್ಕ ಬಾಗಿಲಿಂದಲೇ ತಿರುಗಿಬಂದು ಆನೆಯ ಕಾಲ ಕೆಳಗೆ ನುಸುಳಿ ಹೊರಬಿದ್ದು ಅಥವಾ ಬುರುಜಿನ ಇನ್ನೊಂದು ಬದಿ ಇರುವ ಬಾಗಿಲಿಂದ ಹೊರಬಿದ್ದು ಬಂದು ಮತ್ತೆ ಆನೆ ಯನ್ನು ಪೀಡಿಸತೊಡಗುತ್ತಾನೆ. ಒಳಗೆ ಹೋದಾತ ಆನೆಯ ಮುಖದೆದುರು ಇರುವ ಬಾಗಿಲಿಂದ ಎಂದೂ ಹೊರಬೀಳುವುದಿಲ್ಲ. ಎಡ ಅಥವಾ ಬಲ ಬದಿಯ ಬಾಗಿಲಿಂದಲೇ ಹೊರಬೀಳುತ್ತಾನೆ. ಏಕೆಂದರೆ ಆನೆ ಒಮ್ಮೆಲೆ ಒಂದು ಪಕ್ಕಕ್ಕೆ ಹೊರಳಲಾರದು. ಎದುರಿನ ಬಾಗಿಲಿಂದ ಹೊರಗೆ ಬಿದ್ದಕೆ ಆನೆಯ ಕೈಗೆ ಸಿಕ್ಕಿಬೀಳುವ ಸಂಭವವಿರುತ್ತದೆ... ಆನೆ ಮನು ಷೃನಿಗಿಂತಲೂ ಎಷ್ಟೋ ಪಟ್ಟು ಅಧಿಕ ವೇಗ ದಿಂದ ನಡೆಯಬಲ್ಲದು. ಅಂತೆಯೆ ಬುರುಜನ್ನು ವೃತ್ತಾಕಾರವಾಗಿ ಕಟ್ಟಿ ಅದಕ್ಕೆ ಮುಂದೆ, ಹಿಂದೆ, ಅಕ್ಕ-ಪಕ್ಕದಲ್ಲಿ ನಾಲ್ಕು ಕಿರಿದಾದ ಬಾಗಿಲು ಮದ್ದಾನೆಯೊಡನೆ ಸೆಣಸಾಟ ೬೭ ಗಳನ್ನು ಇಟ್ಟಿರುತ್ತಾರೆ. ಬಯಲಿನ ಸುತ್ತ ಇರುವ ಗೋಡೆಗಳಲ್ಲಿಯೂ ಆನೆಯಿಂದ ರಕ್ಷಿಸಿಕೊಳ್ಳ ಲೆಂದು ಇದೇ ಮಾದರಿಯ ಬಾಗಿಲುಗಳನ್ನು ಇಟ್ಟಿರುತ್ತಾರೆ. ಬೆನ್ನಟ್ಟಿ ಬರುವ ಆನೆಯಿಂದ ರಕ್ಷಿಸಿಕೊಳ್ಳಲು ಮನುಷ್ಯ ಬುರುಜಿನೊಳಗೆ ಓಡುವಾಗ ಮೊದಲು ತಾನು ಬಳ ಹೊಕ್ಕು ಆ ಮೇಲೆ ಭರ್ಚಿಯನ್ನು ಒಳೆಗೆಳೆದುಕೊಳ್ಳುತ್ತಾನೆ. ಭರ್ಚಿಯನ್ನುಮುಂದೆ ಹಿಡಿದುಕೊಂಡು ಪ್ರವೇಶಿಸಿದರೆ ಗಡಿಬಿಡಿಯಲ್ಲಿ ಅದು ಆತಂಕವನ್ನೊಡ್ಡಬಹುದಾಗಿದೆ. ಸಾಕ- ಮಾರಿ ಆಟದಲ್ಲಿ ಜು ಅಗತ್ಯ ವಾದ ತಂತ್ರ ವಾಗಿದೆ. ಇದರಂತೆ ಇನ್ನೂ ಇ ಮಾತನ್ನು ಆಟಗಾರ ನೆನಪಿಡಬೇಕಾಗುವುದು. ಆನೆಯ ಎದುರು ನಿಂತು ಅರಿವೆಯನ್ನು ಅಲ್ಲಾ ಡಿಸುವಾಗ ಆತ ಅದರ ಸೊಂಡಿಲಿಗೆ ನಿಲುಕದಷ್ಟು ದೂರ ವಿರಬೇಕಾಗುವುದು. ಓಡುವ ಆನೆಗೂ ಸೂ ಇರುವ ಈ ಅಂತರವನ್ನು ಸದಾ ಕಾಯ್ದು ಕೊಳ್ಳು ವುದೇ ಸಾಕಮಾರಿ ಆಟಗಾರನ ಕೌಶಲ್ಯ. ಕ ಅಂತರವನ್ನು ಕಾಯ್ದುಕೊಂಡಿರುವವರೆಗೆ ಅವ- ನಿಗೆಯಾವ ಗಂಡಾಂತರವೂ ಇಲ್ಲ. ಸಾಕಮಾರಿಗಾಗಿ ಹದಿನೈದು 11 ಬಂದು ತಂಡ ಬೇಕಾಗುತ್ತದೆ. ಈ "ದಿನ ದು ಜನರಲ್ಲಿ ಎಂಟಿ ಜನ ಭರ್ಚಿಯವರು. ಇಬ್ಬರು ( ಯವರು, ಇಬ್ಬರು ಇಕ್ಕಳದವರ್ಕು ಇಬ್ಬರು ಓಲಾಲಿನವರು ಒಬ್ಬ ಇ 1 1 ತ್ತಾರೆ, ಇವರೆಲ್ಲರೂ ಸಮವಸ ದಲ್ಲಿರುತ್ತಾ ರೆ. ಚೂಡಿದಾರಶೈಜಾಮಾ, ಪೈಲವಾನರು ತೊಡು ವಂಥ ಶರ್ಟಿ, ಕಿಸೆಗಳಿಗೆ ಕಪ್ಪು ಅಂಚು ಇರುವ ಜಾಕೀಟು, ತಲೆಗೆ ಪೇಟಾ ವ ಇವರ ಸಮ ವಸ್ತ್ರ, ಭರ್ಜಿಯವರು ಆನೆಯನ್ನು ಇರಿದು, ಅರಿನೆಯವರು ಅರಿವೆಯನ್ನು ಟ್‌ ಎದುರು ಅಲ್ಲಾಡಿಸಿ ಅದನ್ನು ಕೊಚ್ಚಿ ಗೆಬ್ಬಿಸ ಸುತ್ತಾರೆ. ಅರಿಸೆಯವರು “ವಸ್ತಾದ”ರು, ಅಂದಕೆ ಈ ಆಟ ಗಾರರ ಶಿಕ್ಷಕರೇ ಆಗಿರುವುದು ಹೆಚ್ಚು ಇಕ್ಕಳ ದವರು, ಬಂದೂಕಿನವ ಮತ್ತು ಹಿಲಾಲಿನವರು ಆಟಗಾರರನ್ನು ಆನೆಯಿಂದ ರಕ್ಷಿಸುವುದಕ್ಕಾಗಿ ಇರುತ್ತಾರೆ. ಅರಿವೆಯವನನ್ನು ಆನೆ ಅಟ್ಟಿ ಕೊಂಡು ಬಂದಾಗ ಆತನಿಗೆ ಬುರುಜಿನೊಳಗೆ ಪ್ರವೇಶಿಸು ವ್ರದು ಸಾಧ್ಯವಾಗದೆ ಆತ ಆನೆಯ ಕೈಗೆ ಸಿಗುವ ಪ್ರಸಂಗ ಬಂದರೆ ಇಕ್ಕಳದವರು ತಮ್ಮ ಸ್ಟ್ರಿಂಗಿನ ಇಕ್ಕಳದಿಂದ ಆನೆಯ ಹಿಂಗಾಲುಗ- ನ್ನು ಹಿಡಿಯುವರು. ಹಿಲಾಲಿನವ ಹಿಲಾಲನ್ನು ಹೊತ್ತಿಸಿ ಆನೆಯ ಎದುರು ಹೊಗೆ ತುಂಬುವಂತೆ ಮಾಡುವನು... ಬಂದೂಕಿನವ ಹುಸಿಗುಂಡು ಹಾರಿಸಿ ಆನೆಯನ್ನು ಹೆದರಿಸುವನು. ಇವೆಲ್ಲವು ಗಳಿಂದ ಆನೆಯ ಕೈಯಿಂದ ಅರಿವೆಯವ ಪಾರಾ ಗಲು ಸಾಧ್ಯವಾಗುವುದು. ಇಲ್ಲಿ ಉಪಯೋಗಿಸುವ ಭರ್ಚಿ ತುಂಬ ಗಟ್ಟಿ ಯಾದ ಶಸಟ್ಟಿಗೆಯದಿರುತ್ತದೆ. ತುದಿಗೆ ಕಬ್ಬಿ ಣದ ಚ ಕೂಡ್ರಿ ಸಿರುವ ಈ ಭರ್ಜಿ ಕಲ್ಲಿಸಂಥ [1 ಮೇಲೆ ಪ್ರಹಾರ ಜರಗಾಗ ಸ ಮಣಿಯುವುದೆೇ ಲ ಮುರಿಯುವುದಿಲ್ಲ. ಉಪಯೋಗಿಸುವ ಅರಿವೆ ಮೂರು ಅಡಿ ಅಗಲ, ಐದಾರು ಅಡಿ ಉದ್ದದ ಯಾವುದಾ- ದರೂ ಬಣ್ಣದ ರೇಶಿಮೆ ಅರಿವೆಯಾಗಿರುತ್ತದೆ. ಹಿಲಾಲೆಂದರೆ ಹೊಗೆಯೆಬ್ಬಿ ಸುವ ಮದ್ದು ಇರುವ ಒಂದು ಉಪಕರಣ. ಕ ಮ ದ್ದ ಗೆ ಬೆಂಕಿ ಹತ್ತಿಸಿದಾಗ ವಿಪರೀತ ಹೊಗೆಯೆದ್ದು ಆನೆಗೆ ಮುಂದಿರುವುದು ಏನೂ ಕಾಣಿಸ ಸೆದಂತಾಗುತ್ತದೆ. ಇಕ್ಕಳ ಅಡಿಗೆ ಮನೆಯಲ್ಲಿ ಒಲೆಯ ಮೇಲಿನ ಪಾತ್ರೆಗಳನ್ನು ಇಳಿಸಲು ಉಪಯೋಗಿಸುವ ಇಕ್ಕಳದ ಮಾದರಿಯದೇ ಇರುತ್ತದೆ. ಆದಕೆ ಚೆ ಕಾಲುಗಳನ್ನು ಓಡಿಯಬಹುದಾದಷ್ಟು ದೊಡ್ಡ ದಿರುತ್ತದೆ. ಹಿಡಿಕೆಯಲ್ಲಿ ಸ್ಟ್ರಿಂಗ್‌ ಸ ತ್ತ್ತ ಜೆ ಇಕ್ಕ ಳಕ್ಕೆ ಹರಿತವಾದ ಹಲ್ಲುಗಳು ಇರು ತವೆ, ಬಂದೂಕಿನ ಸಪ್ಪಳಕ್ಕೆ ಆನೆ ತುಂಬ ಅಂಜು ವುದರಿಂದ ಪ್ರಸ 0ಗದಲ್ಲಿ ಅದನ್ನು ಅಂಜಿಸಲೆಂದು ೬೮ ಬಂದೂಕಿನವನೂ ಇರುತ್ತಾನೆ. ಸಾಠಮಾಠಿ ನಡೆಯುವ ದಿನ ಬಯಲಿನಲ್ಲಿ ಒಂದೇ ಒಂದು ಸಣ್ಣ ಕಲ್ಲು ಕೂಡ ಇರದಂತೆ ಸ್ವಚ್ಛ ಮಾಡಿರುತ್ತಿದ್ದರು, ಆನೆಯನ್ನು ಪೀಡಿಸಿ ಓಡುವಾಗ, ಕಲ್ಲಿನ ಮೇಲೇನಾದರೂ ಕಾಲು ಇಟ್ಟು ಜಾರಿ ಮನುಷ್ಯ *ೆಳಗೆ ಬಿದ್ದನೆಂದರೆ ಅವನ ಗತಿ ಮುಗಿದಂತೆಯೆ. ಆದ್ದರಿಂದ ಬಹು ದಕ್ಷತೆಯಿಂದ ಬಯಲನ್ನು ಉಡುಗಿ ಸ್ವಚ್ಛ ಮಾಡುತ್ತಿದ್ದರು. ಕೈ. ಶಾಹು ಮಹಾರಾಜರು ಸಾಠಮಾರಿಗಾಗಿ “"ಪಿಲ ಖಾನಾ? ಎಂಬ ಹೆಸರಿನಿಂದ ಒಂದು ಸ್ವತಂತ್ರ ಖಾತೆಯನ್ನೇ ನಿರ್ಮಿಸಿದ್ದರು. ಆನೆಯ ಸಕಲ ವ್ಯವಸ್ಥೆಯನ್ನು ಈ ಖಾತೆ ನೋಡಿಕೊಳ್ಳು ತ್ತಿತ್ತು. ಸಾಠಮಾರಠಿ ಆಟಗಾರರ ಊಟೋಪ ಚಾರ, ಅರಿವೆ ಅಂಚಡಿಗಳ ವ್ಯವಸ್ಥೆಯನ್ನು ಮಾಡುತ್ತಿತ್ತು. ಅವರ ಸಂಬಳವನ್ನು ಅವರ ಮನೆಯವರಿಗೆ ಮಟ್ಟಿಸುತ್ತಿದ್ದರು. ಸಾಠಮಾರಿ ಆಟದ ದಿನ ೧೧ ಗಂಟಿಗೆ ಅವರಿಗೆ ಅವರ ಇಷ್ಟ ಭೋಜನವನ್ನು ಮಾಡಿಸುತ್ತಿದ್ದರು. ಆ ಮೇಲೆ ೨-೨॥ ತಾಸು ವಿಶ್ರಾಂತಿ ಪಡೆದು ಆಟಗಾರರು ತಂತಮ್ಮ ಧರ್ಮಕ್ಕನುಗುಣವಾಗಿ ಪರಮಾತ್ಮ ನನ್ನು ಪಾರ್ಠಿಸಿಕೊಂಡು ಸಮವಸ್ತ್ರ ಧರಿಸಿ ಶಸ್ತ್ರ ಸಜ್ಜಿತರಾಗಿ ಕಣಕ್ಕಿಳಿಯುತ್ತಿದ್ದರು. ಮಹಾರಾಜರು ಬಯಲಿಗೆ ಬಂದ ಮೇಲೆ ಆಟಿ ಆರಂಭವಾಗುತ್ತಿತ್ತು. ಎಂಥೆಂಥ ಮಹಾ ವೃಕ್ಷಗಳನ್ನೂ ಉರುಳಿಸ ಬಲ್ಲ ಪ್ರಚಂಡ ಶಕ್ತಿಯ ಆನೆಗೆ ಚಿಕ್ಕ ಪುಟ್ಟ ಬುರುಜಗಳ ಹಂಗೇನು ಎನಿಸುವುದು ಸಹಜವಾ- ದರೂ ಇಲ್ಲಿ ಒಂದು ಗುಟ್ಟಿದೆ. ಆನೆ ಒಂದು ಡಿಕ್ಕಿ ಹೊಡೆದರೆ ಇವು ಉರುಳಿ ಬೀಳಬಹುದು ನಿಜ. ಆದರೆ ತಾನು ಡಿಕ್ಕಿಹೊಡೆದಾಗ ತನ್ನ ದಂತ ಮುರಿದು ಹೋದೀತೆಂಬ ಭಯದಿಂದ ಆನೆ ಬುರು ಜಿಗೆ ಡಿಕ್ಕಿಹೊಡೆಯುವುದಿಲ್ಲ.. ಆನೆಯ ಈ ದೌರ್ಬಲ್ಯವೇ ಬುರುಜುಗಳಲ್ಲಿ ಹೊಕ್ಕ ಮನುಷ್ಯ ಕಸ್ತೂರಿ, ಆಗಸ್ಟ್‌ ೧೯೬೧ ನನ್ನು ರಕ್ಷಿಸುತ್ತದೆ. ಮತ್ತೆ ಸಾಠಮಾರಿ ಆಟಗಾ- ರರು ಆನೆಗೆ ಒಂದು ನಿಮಿಷವೂ ಯೋಚಿಸುಎ ಅವಕಾಶ ಸಿಗದಂತೆ ಪೀಡಿಸುವುದರಿಂದ ಅ ಹುಚ್ಚು ಆವೇಶದಿಂದ ವೀಡಿಸುವವರನ್ನು, ಕೋ ಲೆಕ್ತಿಸುವುದೇ ವಿನಾ ಯೋಜಿತ ರೀತಿಯಿಂದಲ್ಲ: ಆನೆ ಮತ್ತು ಆಟಗಾರರು ದಣಿದು ಸುಣ್ಣ ವಾಗುವವರೆಗೆ ಆಟ ನಡೆಯುತ್ತಿತ್ತು. ಸಾಮಾನ್ಯವಾಗಿ ಈ ಆಟದಲ್ಲಿ ಮನುಷ ಬಲಿಯಾದದ್ದು ಬಹುಕಡಿಮೆ. ಆದರೂ ಒಮ್ಮ] ಒಂದು ದುರ್ಫಟನೆ ನಡೆಯಿತು. ಕೊಲ್ಲಾಪು£ ದಿಂದ ನಾಲ್ಕು ಮೈಲು ದೂರದಲ್ಲಿರು ಸೋನಕಳಿ ರಜಪೂತವಾಡಿಯಲ್ಲಿ ಸಾಕಮಾೇ£ ನಡೆಯಿತು. ಅಲ್ಲಿ ಮಾಲಾ ಬಕ್ಷ ಎಂಬ ಆನೆಗೆ ಮದವೇರಿತ್ತು. ಸಾಠಮಾರಿ ಆಟ ಮುಗಿಯುತ ಬಂದಿತ್ತು. ಆಟ ನಿಲ್ಲಿಸುವ ಬಿಗಿಲು ಊದಿದರು ಆಟಗಾರರು ಸಮೀಪದ ಹಾದಿಯಿಂದ ಬಯ ಲಿನ ಹೊರಗೆ ಬರತೊಡಗಿದರು. ವಸ್ತಾದ ಶದ್ಮಿ ಬಾದಶಾಹ ಕೂಡ ಇತರರ ಜೊತೆಯಲ್ಲಿ ಹೊರ ಬರುತ್ತಲಿದ್ದ. ಅಂದು ಆತ ಮಾಲಾ ಬಕ್ಷನನ್ಮು ತುಂಬ ದೀಡಿಸಿದ್ದ. ಮಂದಗತಿಯಿಂದ ಹೊರಟಿದ್ದ ಶದ್ದಿ ಬಾ ಶಾಹನನ್ನು ಕಂಡು ಅವನ ಮೇಲೆ ಕೊಚ್ಚಿ ಗೆದ್ದಿದ್ದ ಆನೆ ಓಡಿಬಂತು. ಆನೆಯ ಪಾದಗಳು ಮೃದ ವಾಗಿರುವುದರಿಂದ ಅದು ಓಡಿದರೂ ಹೆಜ್ಜೆಯ ಸಪ್ಪಳ ಕೇಳಿಸುವುದಿಲ್ಲ. ಆನೆ ತೀರ ಸಮೀಷ ಬಂದರೂ ಶದ್ಧಿ ಬಾದಶಾಹನಿಗೆ ಅದರ ಸುಳಿ ಏ ಹತ್ತಲಿಲ್ಲ. ಆದರೆ ಆನೆಯನ್ನು ನೋಡಿದವರು "ಆನೆ ಬಂತು ವಸ್ತಾದ ” ಎಂದು ಸೂಗಿದರು ಶದ್ದಿ ಬಾದಶಾಹ ಆನೆ ಎಲ್ಲಿ ಎಂದು ನೋಡಲ: ತಿರುಗಿನಿಂತ. ಅದೇ ಪ್ರ ಮಾದವಾಯಿತು. ಆತ ತಿರುಗಿ ನೋಡದೆ ಮುಂದೆ ಓಡಿ ಬುರುಜನ್ನು ಹೊಕ್ಕಿದ್ದರ ಮಡದ್ದಾನೆಯೊಡನೆ ಸೆಣಸಾಟ ಸೊಂಡಿಲಿನಿಂದ ಅವನನ್ನು ಸುತ್ತಿ ಮೇಲೆತ್ತಿತು. ಮತ್ತೆ ಬಿಗಿಲು ಊದಿತು. ಎಲ್ಲ ಸಾಠಮಾರಿ ಆಟಗಾರರೂ ಮತ್ತೆ ಓಡಿ ಬಂದರು. ಅವರು ಭರ್ಚಿಯಿಂದಿರಿದು, ಇಕ್ಕಳ ಬೀಸಿ ಹಿಲಾಲು ಹೊತ್ತಿಸಿ ಬಂದೂಕು ಹಾರಿಸಿ ಕೋಲಾಹಲ ವೆಬ್ಬಿಸಿದರು. ಹೆದರಿದ ಆನೆಯ ಸೊಂಡಿಲಿಂದ ವಸ್ತಾದನನ್ನು ಹೊರತೆಗೆದರು. ೬೯ ಅಪ್ಪೆ ಗೆಯಿಂದ ಶದ್ಮಿ ಬಾದಶಾಹನ ಎದೆಯ ಎಲುವು ಮುರಿದಿದ್ದವು. ಆತ ದವಾಖಾನೆಯಲ್ಲಿ ಪ್ರಾಣ ನೀಗಿದ. ಸಾಕಮಾರಿ ಆಟಿಧೀರರ ಆಟ, ಆದರೆ ಈಗ ಅದು ಗತಕಥೆಯಾಗಿದೆ. ಮನುಷ್ಯನ ಪೌರುಷ ವನ್ನು ಹೆಚ್ಚಿಸುವ ಇಂಥ ಆಟಗಳು ಸ್ವತಂತ್ರ ಆದರೆ ಆನೆಯ ಸೊಂಡಿಲಿನ ಬಲವಾದ ಭಾರತದಲ್ಲಿ ನಡೆಯುವುದು ಅಗತ್ಯವಿದೆ. ಜದ ಕಿರ್ಲೋಸ್ಕರ * ದಿಂದ ನಾಯಿಯ ಬುದ್ಧಿ ಆತ ತನ್ನ ನಾಯಿಮರಿಗೆ ಅಹಾರವನ್ನು «ಬೇಡಲು? ತರಬೇತಿ ಕೊಡುತ್ತಿದ. ಇ ಉ ಮಾಂಸದ ತುಂಡನ್ನು ನಾಯಿಗೆ ನಿಲುಕದಷ್ಟು ಎತ್ತರದಲ್ಲಿ ಹಿಡಿದು ತಾನು “ಬೊಗಳಿ” ತೋರಿಸಿ ಅನಂತರ ಮಾಂಸವನ್ನು ಅದಕ್ಕೆ ಕೆೊಡುತ್ತಿದ. ಇ ಒಂದು ವಾರ ಶೀಗೆ ತರಬೇತಿ ಕೊಟ್ಟ ಮೇಲೆ ಒಂದುದಿನ ಆತ ಮಾಂಸವನ್ನು ನಾಯಿಗೆ ನಿಲುಕದಂತೆ ಹಿಡಿದು ಅದಕ್ಕೆ ಬೊಗಳಲು ಅವಕಾಶವಿತ್ತು ನಿಂತು ಕೊಂಡ. ಆದರೆ ಶ್ವಾನ ಬೊಗಳಲಿಲ್ಲ. ಎಷ್ಟೋ ಹೊತ್ತು ಕಾದ ನಂತರವೂ ಜೊಗ- ಳಿಕೆ ಬಾರದಿರಲು ದಯಾಳುವಾದ ಯಜಮಾನ ಮಾಂಸವನ್ನು ಹಾಗೆಯೇ ನಾಯಿಯ ಮುಂದೆ ಇಟ್ಟಿ. ಆಗ ಬಂತು ಆಘಾತ. ನಾಯಿ ಮಾಂಸವನ್ನು ಮುಟ್ಟಲಿಲ್ಲ. ಯಜಮಾನ ಬೊಗಳಲೆಂದು ಅದು ಕಾದು ಕುಳಿತಿತು. ೨. ಭಟ್‌ ಬಿಜ 3 ಸಿಗಾರ್‌ ಭಕ್ತನೊಬ್ಬ ಸಿಗಾರಿನಂಗಡಿಯಲ್ಲಿ ಒಂದು ಸಿಗಾರ್‌ ಕೊಂಡು ಹೊರಗೆ ಹೋಗಿ ಸೇದತೊಡಗಿದವನೇ ಮರಳಿ ಬಂದು, ""ಏನು ಸಿಗಾರ್‌ ಕೊಟ್ಟಿ ದ್ರೀರಿ..ಭಯಂಕರ ಹೊಲಸು!” ಎಂದು ಕೂಗಾಡಿದ. ಅಂಗಡಿಗಾರ ಶಾಂತ ಸ್ವರದಿಂದ ಉತ್ತರಿಸಿದ: “ಇಲ್ಲ ನೋಡಿಸಾ ವಿಷ, ನಿಮ್ಮ ಹತ್ತಿರ ಇರೋದು ಒಂದು ಸಿಗಾರ್‌, ಅದಕ್ಕೇ ನೀವು ಇಷ್ಟು ಕೇಗಾದಿದರೆ ಸಾವಿ ರಾರು ಈ ದರಿದ್ರ ಸಿಗಾರ್‌ ಇಟ್ಟುಕೊಂಡ ನ ಎಷ್ಟು ಜು ಹೇಳಿ!? ೫ ಮೊಡೆಲ್‌ ೦೩೭೪; ೬ವಾಲ್ವ, ಅಲ್‌ ವೇವ್ಹ ೪ ಬ್ಯಾಂಡ ಪಿಯಾನೋ ನ ಸ್ಕಿ ಚ್‌ ಏಸಿ ಅಥವಾ ಎಸಿ/ಡಿಸಿ (ಎರಡು ನಾಡಲ್‌) ಹಾವ ೫7೧ರ 8% ಇರಾ ಆಈ ಎಎ. ಹಲ ೮ ಡಾ ಹಾಡ ಇರು ಹಿ ಐಂ ಬ (ಈ ಫ್ದ್ಲಾ ಲ್ನ ಒಂ ಟಟ ಯ ಜ್‌ ನೀವ ಮರ್ಫಿ ರೇಡಿ ಯೋದಿಂದ ಉಲ್ಬಸಿತರಾಗುವಿರಿ ಮಾಡೆಲ' 2೩೨೨; ೬ ವಾಲ್ಕ ಅಲ ನೇವ ೩ ತ್ಯ೦ಡ ಏಸಿ ಇಲ್ಲವೆ ನಿಸ/ಡಿಸಿ (೨ ಮಾಡಲ್‌) ಮೊಡೆಲ: ೬ ಬ” ಆಲ" ವೇವ ಟು ಆ ಹ ಪೂರ್ಲೆ ೦೩೨೪ ಬ -ಏಸಿ ಇಲ್ಲವೆ ಎಸಿ ಡಿಸಿ (ತ೨ಮಾಡಲ') ಮೊಡೆಲ' ೦೩೩೭ : (ಡ್ರಾಯ ಬಾ ಟರ) ೩ ವಾಲ್‌ ಮೊಡೆಲ್‌ ೨೬೬ ೩ $ ನಾಲ್ಕ, ಆಲ ವೇವೆ ೫ ಬ್ಯಾಂಡ, ಪಿಯಾನೋ ಕೀ ಸ್ಕಿಚ್‌ ವೊಡೆರ್ಲ ೦೩೨೬ : ಆಲ್‌ ೭೩ ವಾಲ "2? ವೇವ ಆ ಬ್ತಂಡ ಜ್‌ ತೆ ಪೂರ್ಣ ಬ್ಯಾಂಡ ಸ್ನೆ.ಡ್‌ ಎಸಿ ಇಲನೆ ಏಂ ಣೌ ಏಸಿ ಡಿಸಿ (ಎರಡು ಮೊಡೆಲ್ಲು) ಮೊಡೆಲ್‌ ೦೩೫೨ ; ೫ ವಾಲ ಆಲ್‌ ವೇನ್ಮ ೩ ಬ್ಯಾ ೦ಡ ಏಸಿ ಇಲ್ಲವೆ ಏಸಿ/ಡಿಸಿ (ಎರಡು ಮಾಡಲ: ) ನೊಡೆಲ* ೦೩೫ ೫ ವಾಲ್ಕಃ ಆಲ ವೇವ್ರ ತಿ ಜ್ಯಾಂಡ್‌ ಎಸಿ ಇಲ್ಲವೆ ಎಸಿ/ಡಿಸಿ (ಎರಡು ಮಾಡಲ್‌) ಹಾಗೂ ಮೊಡೆಲ್‌ ೦೭೫೧ (ಡ್ರಾಯ ಭ್ಯಾಟರಿ) ೫ ವಾಲ: ಮೊಡೆಲ ೦೨೯೮ ೫ ವಾಲ ಆಲ ವೇವ್ರ ತ ಬ್ಯಾಂಡ ಏಸಿ/ಡಿಸಿ ಹಾಗೂ ಮೊಡೆಲ್‌ ೦೨೯೯ ; (ಡ್ರಾಯ ಬ್ಯಾಟರಿ) ೪ ವಾಲ್ಯ ಗಂಡನಿಗೆ ಸುಖವಾಗಲೆಂದು ಹೆಂಡತಿ ಹೆಂಡತಿಗೆ ಸುಖವಾಗಲೆಂದು ಗಂಡ 1! 11 (ಕ ಟ್ಡಿ (| ] | | | [| | 1 [| | (| ಮೇಣಬತ್ತಿಯ ಪ್ರಕಾಶ ಸ ಪತಿ। ಪಾಪ |! ಹೊರಗಿನ ಕೋಣೆಯಲ್ಲಿ ರುವ ಮಂಚದ ಮೇಲೆ ಜೀರ್ಣವಾದ ಅವರ ದೇಹ ತೆಪ್ಪಗೆ ಬಿದ್ದುಕೊಂಡಿದೆ. ನಿಜವಾಗಿಯೆಂ- ದರೆ, ಅವರಿಗೆ ಯಾವ ಬಗೆಯ ಸದ್ದು, ಗಡಿಬಿಡಿ ಸಹನವಾಗುವುದಿಲ್ಲ. ಸೂಜಿ ಬಿದ್ದಷ್ಟು ಸಪ್ಪಳ ವಾದರೂ ಅವರು ಬೆಚ್ಚಿ ಏಳುತ್ತಾರೆ, ಗಡಿಬಿಡಿಸಿ ಹೋಗುತ್ತಾರೆ. ಅವರಿಗೆ ತೊಂದರೆಯಾಗಬಾ- ರದು, ಸ್ವಾಸ್ಥ್ಯ ಲಭಿಸಬೇಕು ಎಂದು ನಾನು ಗ. ರಾ. ಖತಕೇಕರ: ನನ್ನ ಎಲ್ಲ ಚಲನವಲನಗಳನ್ನು, ವ್ಯವಹಾರ: ವನ್ನು ಬಲು ಎಚ್ಚರಿಕೆಯಿಂದ, ಶಾಂತ ರೀತಿ! ಯಿಂದ ನಡೆಸಬೇಕಾಗುತ್ತದೆ. ಈಗ ನಾನು: ಸಂಜೆಯ ಅಡಿಗೆಗೆ ತೊಡಗಿದ್ದೆ (ನೆ. ಅಡಿಗೆ ಮನೆ: ಯಲ್ಲಿಯ ನನ್ನ ಈ ಕೆಲಸವನ್ನು ಅತ್ಯಂತ ' ಶಾಂತರೀತಿಯಲ್ಲಿ ನಾನು ಮಾಡಬೇಕಾಗಿದೆ. ಇನ್ನು ತುಸು ಹೊತ್ತಿನಲ್ಲಿ ನನ್ನ ಅಡಿಗೆ ಮುಗಿ: ಯುವುದು. ಊಟದ ಪದಾರ್ಥಗಳನ್ನೆಲ್ಲ ಒಂದು: «ಎಡ್ಕರ್ಡ೯ ನೆಲೆನ? ರ ಕಥೆಯ ಆಧಾರಡಿಂದ ೨) ತಾ ತ ಮೇಣಬತ್ತಿಯ ಪ್ರಕಾಶ ತಾಟಿನಲ್ಲಿಟ್ಟುಕೊಂಡು ನಾನು ಅವರ ಹಾಸಿ- ಗೆಯ ಒಳಿಗೆ ಹೋಗುವೆನು-ಒಂದಿಷ್ಟೂ ಸದ್ಮಾಗ ದಂತೆ ಬಹು ಮೆಲಗೆ ಹೆಜ್ಜೆಯಿಡುತ್ತ. ನನ್ನ ` ಆಗಮನದಿಂದ ಬೇನೆಯಿಂದ ಕಾಂತಿಗಟ್ಟ ಅವರ ಮುಖದಲ್ಲಿ ಸಮಾಧಾನದ ಗೆರೆಗಳು ಮೂಡು ವವು... ಮೇಣಬತ್ತಿಯ ಮಂದ ಪ್ರಕಾಶದಲ್ಲಿ ಮಂದಹಾಸದಿಂದ ಬೆಳಗಿದ ಅವರ ಮುಖವನ್ನು ಕಂಡು ನನಗೆ ಎಷ್ಟೊಂದು ಸಮಾಧಾನವಾಗು- ತ್ತದೆ ಎಂದು ಹೇಳಲಿ? ಹಾಂ! ಒಳ್ಳೇ ನೆನಪಾ- ಯಿತು. ಮನೆಯಲ್ಲಿರುವ ಕಡ್ಡಿ ಪೆಟ್ಟಿಗೆಗಳು ತೀರಿವೆ. ತರಬೇಕು. ಅವಿಲ್ಲದೆ ಹೇಗೆ ಸಾಗ- ಬೇಕು? ಛೆ! ನಡೆದೀತು ಎಂದರೇನು, ನಡೆಯು ವುದೇ ಇಲ್ಲ. ಕಡ್ಡಿ ಪೆಟ್ಟಿಗೆ ಇಲ್ಲದೆ ನಡೆಯುವುದೇ ಇಲ್ಲ ಅಂದರೆ ಅವರಿಗೆ ಧೂಮಪಾನದ ಚಟವಿದೆ ಎಂದೇನೂ ನಾನು ಹೇಳುತ್ತಿಲ್ಲ. ನನಗೂ ಆ ಚಟವಿಲ್ಲ. ಅವರ ಈಗಿನ ಜಡ್ಡಿನ ಅವಸ್ಥೆಯಲ್ಲಿ ಅವರು ಬೀಡಿ ಸಿಗರೇಟು ಸೇದುವುದು ಸಾಧ್ಯವೇ ಇಲ್ಲ. ನನ್ನ ಮಟ್ಟಿಗೆ ಆ ಪ್ರಶ್ನೆಯೆ ಉದ್ಭೆವಿಸುವು ದಿಲ್ಲ ಹಿಂದಕ್ಕೆ ನಾನಿನ್ನೂ ತರುಣಿಯಾಗಿದ್ದಾಗ ಧೂಮಪಾನ ಮಾಡಬೇಕೆಂಬ ಸಾಹಸಿ ವಿಚಾರ ನನ್ನಲ್ಲಿ ಆಗೊಮ್ಮೆ ಈಗೊಮ್ಮೆ ಮೂಡುತ್ತಿತ್ತು. ಆದಕೆ ಸಿ ಸ್ತ್ರೀಯರಾದ ನಮಗೆ ತ ಚಟದ ವಿಷಯ ದಲ್ಲಿ ರಷ್ಟೂ ದು ಸ್ಪಾತಂತ್ರ )ಎಿಲ್ಲ. ಅಂತೇ ್‌್‌ ಹು ಪಾನದ ಮೋಹಕ್ಕೆ ಬೀಳಲಿಲ್ಲ. ಈಗಂತೂನನಗೆ ವಯಸ್ಸಾಗಿ ಗ? ಮನದ ಚಾಪಲ್ಯ ಮೊದಲಿನಂತೆ ಉಳಿದಿಲ್ಲ. ಅಂದಮೇಲೆ ಚಪಲ. ಪುರುಷರ ಚಟವಾದ ಧೂಮಪಾನದ ಚಟ ನನ್ನನ್ನೆಂತು ಆಕರ್ಷಿಸೀತು? ಹೀಗಿರುವಾಗ ನಡ.ವೆಯೆ ಕಡ್ಡಿ ಪೆಟ್ಟಿಗೆಯ ನೆನಪು ಈಕೆಗೆ ಹೇಗೆ ಬಂತು ಎಂದು ನೀವು ಯೋಚಿಸಬಹುದು. ಹೇಳಲೇ, ನಿಜ ನುಡಿಯಲೇ? ನೀವು ನಗಬ- ಹುದು. ಆದರೆ ಹೇಳಿಯೇ ಬಿಡುತ್ತೇನೆ. ಇವರ ಆರೋಗ್ಯ ಕಟ್ಟಿಂದಿನಿಂದ ಇವರಿಗೆ ಪ್ರಖರ 10 ೭೩ ಬೆಳಕು ಸಹನವಾಗುವುದಿಲ್ಲ. ನನಗೂ ಪ್ರಖರ ಬೆಳಕಿನಲ್ಲಿ ಮುಚ್ಚಿನಿಂದ ಮತ್ತು ಬೇನೆಯಿಂದ ಬಾಡಿ ಒಣಗಿರುವ ಅವರ ಮುಖವನ್ನು ಕಂಡರೆ ಹೇಗೆಹೇಗೊ ಆಗುತ್ತದೆ. ಎಷ್ಟೋ ಸಲ ಅವರ ಮುಖದ ಆ ನಿಸ್ತೇಜ ಕಳೆ ನನಗೆ ಅತ್ಯಂತ ಅಸಹ್ಯವೆನಿಸುವುದು. ಅಂತೆಯೆ ನಾನು ಮನೆಯಲ್ಲಿ ಪ್ರಖರ ಬೆಳಕಿನ ದೀಪಗಳನ್ನು ಉಪಯೋಗಿಸ ಬಾರದೆಂದು ನಿರ್ಣಯಿಸಿ ಮಂದಪ್ರಕಾಶ ಕೊಡುವ ಮೇಣಬತ್ತಿಯನ್ನುರಿಸಲು ನಿಠ್ಕರಿಸಿದೆ. ಮೇಣಬತ್ತಿಯ ಪ್ರಕಾಶದಿಂದ ಕಣ್ಣಿಗೆ ತೊಂದರೆ ಯಾಗುವುದಿಲ್ಲ, ಇಷ್ಟೇ ಅಲ್ಲ, ನೋಡಲು ಮನ- ಸ್ಸಿರದ ಚಿಕ್ಕ ಪುಟ್ಟ ಕುಂದುಗಳು ಕಾಣಿಸುವುದೇ ಇಲ್ಲ. ಕಳೆದ ಐವತ್ತು ವರ್ಷಗಳಲ್ಲಿ-ಎಷ್ಟು ಬೇಗ ಕಳೆದುಹೋಯಿತು ಈ ಕಾಲ!- ಕಾಲ ಪುರುಷ ನಮ್ಮಿಬ್ಬ ಬ್ಬರ ಮುಖದ ಮೇಲೆ ಬರೆದ ಗೆರೆ ಗಳು ಒಬ್ಬಕೊಬ್ಬರ ಕಣ್ಣಿಗೆ ಬಿದ್ದು ಇಬ್ಬರ ಮನಸ್ಸೂ ದುಃಖಕ್ಕೀಡಾಗಬಾರದು ಎಂಬುದೇ ನನ್ನ ಉದ್ದೇಶ. ಅದಕ್ಕಾಗಿಯೆ ಮೇಣಬತ್ತಿಯ ಪ್ರಕಾಶದ ಯೋಜನೆ ಮಾಡಿದ್ದು. ಮತ್ತು ಮೇಣ ಬತ್ತಿಯನ್ನು ಹೊತ್ತಿಸಲು ಮೇಲಿಂದ ಮೇಲೆ ಬೇಕಾಗುವ ಕಡ್ಡಿ ಪೆಟ್ಟಿಗೆಗಳ ಅಭಾವ ಅನಿಸ ಬಾರದೆಂದು ನಾನು ಜಾಗರೂಕಳಾಗಿರುತ್ತೇನೆ. ನೋಡಿ ! ಇಷ್ಟು ಜಾಗ್ರತೆಯ. ನ್ನು ನಾನು ವಹಿ ಸಿದರೂ ಇಂದು ರಾತ್ರಿಗೆ `ಸಾಲುವಷ್ಟು ಕಡ್ಡಿಗಳು ಕೂಡ ಉಳಿದಂತಿಲ್ಲ. ಹೌದು. ಒಂದು ಮಾತು ಹೇಳುವುದು ಉಳಿದೇ ಹೋಯಿತು. ಈಗ ಕೆಲ ದಿನಗಳಿಂದ ಕಡ್ಡಿ ಪೆಟ್ಟಿಗೆಗಳ ಉಪಯೋಗವನ್ನು ನಾನು ಇನ್ನೊ ದು ರೀತಿಯಲ್ಲೂ ಮಾಡಿಕೊಳ್ಳು ತ್ತಿದ್ದೇ(ನೆ. ಕಡ್ಡಿ ಪೆಟ್ಟಿಗೆಯಲ್ಲಿರುವ ಕಡ್ಡಿಗಳ ತುದಿಗೆ ಕೇಪಿಸಿಕುವ ಗಂಧಕ ಮಿಶ್ರಿ | ವಸು ವನ್ನು ಕೆರೆದು ತೆಗೆದು ನನ್ನ ಪತಿಯ ಔಷಧಿಯಲ್ಲಿ ನಾನು ನಿತ್ಯವೂ ಬೆರೆಸುತ್ತಿದ್ದೇನೆ. ಎಲಾ! ಎಂಥ ದುಷ್ಟ ಹೆಂಗಸು! ಪತಿಘಾತಕ$ಿ। ; ಲ ಕಸ್ತೂರಿ, ಅಗಸ್ಟ್‌ ೧೯೬೧ ಎಂದು ನೀವನ್ನಬಹುದು. ಪ್ರತ್ಯಕ್ಷ ಗಂಡನ ಔಷಧಿಯಲ್ಲಿ ಗಂಧಕದಂಥ ಎಷವನ್ನು ಬೆರೆಸುವು ದೆಂದಕೆ ಒಂದೇ ಇವಳಿಗೆ ಹುಚ್ಚುಹಿಡಿದಿರಬೇಕು, ಇಲ್ಲವೆ ಗಂಡನ ಬಗ್ಗೆ ಅತ್ಯಂತ ತಿರಸ್ಕಾರವೆನಿಸು ತ್ರಿರಬೇಕು ಎಂದು ನಿಮಗನಿಸಿರಬಹುದು. ಆದರೆ ಇಲ್ಲ... ಖಂಡಿತವಾಗಿಯೂ ಹಾಗಿಲ್ಲ. ಇಲ್ಲಿ ನೋಡಿ. ಕಡ್ಡಿಗಳ ಮೇಲಿನ ಗಂಧಕವನ್ನು ಕೆರೆ ಯುತ್ತಿರುವಾಗ ನನ್ನ ಕಣ್ಣುಗಳಿಂದ ನೀರು ಧಾರಾಕಾರವಾಗಿ ಸುರಿಯುತ್ತಿದೆ. ಛೆ! ಎಂಥ ಎಚಿತ್ರ ಹೆಂಗಸು ಎಂದು ಮತ್ತೆ ನಿಮಗೆ ಸಂಶ ಬಂತಲ್ಲವೇ? ಗಂಡ ಬೇಗನೆ ಸಾಯಲಿ ಎಂದು ಅವನ ಔಷಧಿಯಲ್ಲಿ ಗಂಧಕವನ್ನು ಬೆರೆಸುವ ಈ ರಾಕ್ಷಸಿ ಅವನ ಮೃತ್ಯುವಿನ ಪೂರೃಸಿದ್ಧತೆ ಮಾಡು ತ್ತಿರುವಾಗ ಅಳುತ್ತಾಳೆ! ವ್ಹಾ,ಮೊಸಳೆ ಕಣ್ಣೀರು! ಆದರೆ ತಡೆಯಿರಿ, ಹೀಗೆ ತಪ್ಪು ಕಲ್ಪನೆ ಮಾಡಿ ಕೊಳ್ಳಬೇಡಿ. ನನ್ನದು ಮೊಸಳೆಯ ಕಣ್ಣೀರಲ್ಲ. ನಟನೆಯಲ್ಲ. ಮೋಸವಲ್ಲ. ಡಾಕ್ಟರ್‌ ಜನರು ಮಾಡುತ್ತಾರಲ್ಲ, ಹಾಗೆ “ 1116 '0೬01//” ದಯಾಮಯ ಕ್ರೌರ್ಯ... ಅವರ ಕಷ್ಟಗಳನ್ನು ನಾನು ನೋಡಲಾರೆ... ಈ ಯಾತನೆಗಳಿಂದ ಅವರನ್ನು ಆದಷ್ಟ ಬೇಗ ಮುಕ್ತರನ್ನಾಗಿ ಮಾಡ ಬೇಕೆಂದು ಈ ಚಾಂಡಾಲಕರ್ಮವನ್ನು ಗೈಯು ತ್ತಿದ್ದೇನೆ.. ಅವರ ಔಷಧಿಯಲ್ಲಿ ಎಷ ಬೆರೆಸುತ್ತಿ ದ್ಹೇನೆ. ಅವರ ದೇಹ ಬೇಗನೆ ಯಾತನಾಮುಕ್ತ ವಾಗಲಿ ಎಂದು ಈ ರೀತಿ ಜಗತ್ತಿಗೆ ಹೊರತಾದ ಕಾರ್ಯ ಮಾಡುತ್ತಿದ್ದೇನೆ. ಈ ವಿಷಯದಲ್ಲಿ ಬೇಕಷ್ಟುಯೋಚಿಸಿ ನಿರ್ಧಾ ರಕ್ಕೆ ಬಂದಿದ್ದೆ (ನೆ. ಮತ್ತೇನು ಮಾಡಲಿ, ಹೇಳಿ? ಕಣ್ಣೀರನ್ನು ತಡೆದರೂ ನಿಲ್ಲುವುದಿಲ್ಲ. ಪತಿಯ ಮೇಲಿನ ಪ್ರೇಮದಿಂದ, ಅವರಿಗೆ ಸುಖವಾಗಬೇಕೆಂದು ನಾನು ಕಟ್ಟಿರುವ ನಿರ್ಧಾರದ ಒಡ್ಡು ಈ ಕಣ್ಣೀ ರಿನ ಅವಿರತ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದೀತು. ಛೆ! ಛೆ! ಹಾಗಾಗಕೂಡದು. ಈ ಕಣ್ಣೀರನ್ನು ತಡೆಗಟ್ಟಿ ಬೇಕು, ನಿಲ್ಲಿಸಲೇಬೇಕು. ನಾನೇನಾದರೂ ತಪ್ಪು ತ್ತಿದ್ದೇನೆಯೆ? ಯೋಚಿಸಿ ನೋಡಿದೆ. ತುಂಬ ವಿಚಾರ ಮಾಡಿದೆ. ನಾನು ತಪ್ಪುಮಾಡುತ್ತಿರುವೆನೆಂದು ನನಗೇನೂ ಅನಿಸು ವುದಿಲ್ಲ. ಯಾವ ಕೆಲಸವನ್ನು ಇನ್ನು ಕೆಲ ಕಾಲ ದಲ್ಲಿ ನಿಸರ್ಗವೇ ಮಾಡಲಿದೆಯೊ ಅದನ್ನು ನಾನು ಮಾಡಿದೆನೆಂದು ತಪ್ಪೇನಾಯಿತು? ಅವರಿಗೆ ವಯಸ್ಸಾಗಿದೆ. ಅದರಲ್ಲೂ ಈ ಪ್ರಾಣಹಿಂಡುವ ಬೇನೆ. ಈಗಿದ್ದರೂ ಇನ್ನೊಂದು ನಿಮಿಷಕ್ಕೆ ಇಲ್ಲ ಎನ್ನುವ ಸ್ಥಿತಿ... ಅವರ ಈ ಒದ್ದಾಟವನ್ನು ನಾನಿನ್ನು ನೋಡಲಾರೆ. ಕಣ್ಣೀರನ್ನು ತಡೆದುಕೊಂಡು ನಗುಮುಖ ದಿಂದ ಹೊರಗಿನ ಕೋಣೆಗೆ ಹೋಗುವೆ. ಅಳು ಮೋರೆಯಿಂದ ಅವರೆದುರು ಹೋಗುವ ಧೈರ್ಯ ನನಗಿಲ್ಲವೇ ಇಲ್ಲ. ಈಗಿನ ಸ್ಥಿತಿಯಲ್ಲಿ ನಗು ಮುಖದಿಂದ ಅಡ್ಡಾಡ.ವ ವ್ರ ನಾಟಕವನ್ನು ಯಶಸ್ವಿಯಾಗಿ ಆಡುವುದು ಎಷ್ಟು ಸಠಿಣ, ಬಲ್ಲಿರಾ? ಆದರೆ ನಾನು ಅದನ್ನು ಸಾಧಿಸು ದ್ದೇನೆ. ಈಗ ಅವರ ಊಟದ ವೇಳೆಯಾಯಿತು. ಅಡಿಗೆಯನ್ನು ತಾಟಿನಲ್ಲಿ ಬಡಿಸಿದಂತಾಯಿತು. "ಹಂ ! ನಡಿ. ಕಣ್ಣೀರನ್ನು ತಡೆದು ಹೆಜ್ಜೆಯಿಡು ನಗುಮೊಗದಿಂದ ಹೋಗಿ ನಾಲ್ಕು ತುತ್ತು ಅವರಿಗೆ ಉಣಿಸಬೇಕು. ಔಷಧಿ ಕುಡಿಸಬೇಕು. ರಾತ್ರಿಯ ಔಷಧ ಅವರ ಕೈಗೆ ಎಐಟಿಕುವಂತೆ ಮೇಜಿನ ಮೇಲಿಡಬೇಕು” ಎಂದು ಮನಸ್ಸಿಗೆ ಆಜ್ಞೆ ಮಾಡಿದೆ. ಕೈಯಲ್ಲಿ ತಾಟು ತಡೆದುಕೊಂಡ ನನ್ನ ನಗು ಮುಖದ ಮೂರ್ತಿ, ಹೊರಗಿನ ಕೋಣೆಯಲ್ಲಿ ಕಾಲಿಡುತ್ತಿದೆ. ೫ ಎಷ್ಟು ಮೆಲಗೆ ಹೆಜ್ಜೆಯಿಡುತ್ತ ಅವಳು ಕೋಣೆಯೊಳಗೆ ಬರುತ್ತಿದ್ದಾಳೆ ! ನೆಲಕ್ಕೆ ಊರಿದ ಪಾಡಗಳನ್ನೆತ್ತದೆ ಹಾಗೆಯೆ ಸರಿಸು- ಮೇಣಬತ್ತಿಯ ಪ್ರಕಾಶ ೭೫ | ತ್ರಲೇ ಬರುತ್ತಿರುವಂತೆ ಅನಿಸಿತು. ಕ್ಷಣಕ್ಷಣಕ್ಕೆ ಸಾಧ್ವಿಯ, ವ್ಯರ್ಥವಾಗಿದ್ದರೂ ಬಲಶಾಲಿಯಾದ | ಸಮೀಪ ಬರುತ್ತಿರುವ ಮತ್ತು ಹೆಚ್ಚು ಸ್ಪಷ್ಟವಾ- ಪ್ರಯತ್ನವೆಂದು ಅನಿಸುತ್ತದೆ. | ಗುತ್ತಿರುವ ಅವಳ ಮುಖವನ್ನು ನಾನು ಕಣ್ಣಲ್ಲಿ ಪಾಪ! ಅವಳದೇನು ದೋಷ? ನನ್ನ ಈ ಕಣ್ಣಿಟ್ಟು ನೋಡತೊಡಗುತ್ತೇನೆ.. ಎಲಾ! ಬೇನೆಯಲ್ಲಿ ಅವಳು ಅತ್ಯಂತ ಸಣ್ಣಪುಟ್ಟ ವಿಷಯ ಶ್ರ ರೆ ಪಸು ಅವಳ ಮುಖದ ಮೇಲೂ ಗಳಲ್ಲೂ ಎಷ್ಟು ಜಾಗ್ರತೆ ತೆಗೆದುಕೊಳ್ಳುತ್ತಾಳೆ ! ತನ್ನೆ ಅಚ್ಚು ಒತ್ತಿಬಿಟ್ಟಿದ್ದಾನೆ. ನಿಜವಾಗಿ ಅವಳು ಹಾಗೆ ಮಾಡುವಾಗ ಅವಳ ಅವಸ್ಥೆ ಮಾತ್ರ ರು ಎಷ್ಟು ಇರೆ ಕಾಣಿಸುತ್ತಿ. ಕರುಣಾಸ್ಟ್ಪದವಾಗಿರುತ್ತದೆ. ತನ್ನ ಮುಖದ ದಳು. ಚಡ ಮೇಲೆ ತನ್ನ ಕರುಣಾಪೂರ್ಣಸ್ಥಿತಿಯ ಗುರು- "ಈ ಜೀವನ | ಇದೆಂಥ ಜೀವನ? ಎಲ್ಲವೂ ತೊಂದನ್ನೂ ತೋರಿಸಬಾರಡಂದು ಅವಳು ವಿಪರೀತವೇ. . ಜೀವನವನ್ನು ಬಾಳುವುದು ಮಾಡುವ ಪ್ರಯತ್ನ ನನಗೆ ಕಾಣಿಸುತ್ತದೆ. ತೀರ ಯಾತಕ್ಕಾಗಿ? ಮೃತ್ಯುವಿನ ಬಾಯಿಗೆ ಬೀಳಲು ಸ್ಪಷ್ಟವಾಗಿ ಕಂಡು ಎದೆಯ ಆಳದಲ್ಲಿ ಚುಚ್ಚು ತಾನೇ? ಛೆ! ಹಾಗೆಂದು ಹೇಗೆ ಹೇಳುವುದು? ತ್ತದೆ. ಆದರೆ ಇವೆಲ್ಲ ಇರುವುದೇ ಹೀಗೆ-ಹೀಗೆಯೆ ಮೃತ್ಯು ಎಂದರಾದರೂ ಏನು? ಈ ಜೀವನವಸ್ತ್ರ ನಡೆಯತಕ್ಕದ್ದು. ಆಯುಷ್ಯದ ಕೊನೆಯಲ್ಲಿ ಅತಿ ವನ್ನು ಬಿಸುಟು ಎರಡನೆಯ ಜೀವನವಸ್ತ್ರವನ್ನು ವೇಗದಿಂದ ಓಡುವ ಮಾನವಜೀವನದ ಸಮ. ತೊಡುವುದೇ ಅಲ್ಲವೆ? ಆದರೆ ಈ ತತ್ವಜ್ಞಾನ ತೋಲವನ್ನು ಕಾಯ್ದುಕೊಳ್ಳುವ ಪ್ರಯತ್ನಗಳು ಎರಡನೆಯವರಿಗೆ ಹೇಳಲು ಚೆನ್ನಾಗಿದೆಯೆ ವಿನಾ ಹೀಗೆಯೆ ಕರುಣಾಸ್ಟದವಾಗಿ, ಅಸಹಾಯವಾಗಿ ಸ್ವತಃ ಅನುಭವಿಸಲು ಕಷ್ಟದ್ದಾಗಿದೆ. ಇರತಕ್ಕವು. ನನಗೆ ಕಷ್ಟವಾಗಬಾರದು, ಶಾಂತಿ ಸಮಾ- ಆದರೆ ಈ ರೀತಿ ನನ್ನ ಮತ್ತು ಅವಳ ಕಷ್ಟ ಧಾನ ಸಿಗಬೇಕು ಎಂದು ಅವಳ ಒದ್ದಾಟ. ಈಗ ಬಹುಕಾಲ ಭಾರ? ಸ ನಾನು ನಿರ್ಠಾ ರ ನನಗೆ ಅವಳ ಈ ಪ್ರಯತ್ನದಿಂದ ಸುಖವೆನಿಸು ಮಾಡಿದ್ದೆ ನೆ... ನಾನು. ಈ ನಿರ್ಧಾರ ಮುಡಿ ತ್ತದೆ. ಅದೇ ಕೆಲ. ತಿಂಗಳ ಹಿಂದೆ ನನಗೆ ದಂದಿನಿಂದ ನನ್ನ ಮನಸ್ಸಿ ಗೆ ಏನೋ ಒಂದು _ _ ತೊಂದರೆಯಾಗಬಾರದೆಂದು ಅವಳು ಮಾಡುವ ಬಗೆಯ ಶಾಂತಿ ಲಭಿಸಿದೆ. ಮನಸ್ಸಿನ ನಿರ್ಠಾ ರದ ಖ್ಯ ಪ್ರಯತ್ನಗಳೆಲ್ಲ ಅವಳ ನಟಿನೆಯೆಂದು ನಾನು ಕೋಟಿಯನ್ನು ಭೇದಿಸಿ ಒಳನುಗ್ಗುವುದು ಅಸಂ- . ತಿಳಿಯುತ್ತಿದ್ದೆ. ಆದರೆ ಈಗ? ನನ್ನ ಸದ್ಯದ ತೋಷ, ಹಟ್ಟು ಮುಂತಾದವುಗಳ ಗಾಳಿಗೂ ಸ್ಥಿತಿಯಲ್ಲಿ ನನ್ನ ಬಾಹ್ಕೇಂದ್ರಿಯಗಳು ಊನ ಸಾಧ್ಯ ವಾಗುತ್ತಿ. ಲ್ಲ. ಹೀಗಾದದ್ದು ತುಂಬ ಒಳ್ಳೆ- ವಾದರೂ ಮನಸ್ಸಿನ ವಿಚಾರಗಳ ತಾಕಲಾಟಿ ಜನಾ ಅವಳಿಗೆ ಸುಖವಾಗಬೇಕು ಮಾತ್ರ ತ್ವರಿತ ಗತಿಯಿಂದ ನಡೆಯುತ್ತಿದೆ. ವ್ರ ಎಂಬುದೇ ನನ್ನ ನಿರ್ಧಾರದ ಹಿಂದಿರುವ ಮಾನಸಿಕ ಮಂಥನದಿಂದ ಒಂದು ವಿಚಾರ ಉದ್ದೇಶ. ನನ್ನ ಈ ನಿರ್ಧಾರದಿಂದ ನನಗೆ ಮುಖ್ಯವಾಗಿ ನನಗೆ ತಿಳಿದಿದೆ. ನನ್ನ ಮೇಲೆ ಸಿಗುವ ಸಮಾಧಾನ ಅಪ್ರತಿಮವಾದದ್ದು. ನನ್ನ ಅವಳು ಮನಃಪೂರ್ವಕವಾಗಿ ಪ್ರೇಮ, ಮಾಡು ಕೊನೆಯ ಕ್ಷಣಗಳು ಸುಖದಿಂದ ಕಳೆಯಬೇ. ತ್ತಾಳೆನ್ನುವುದೇ ಆ ವಿಚಾರ. ಮೊದಲು ಅವಳ ಕೆಂದು ಅವಳು ತನ್ನ ದುಃಖದ ವಿಚಾರವನ್ನೂ ನಟಿನೆಯಂತೆ ಕಾಣಿಸುತ್ತಿದ್ದುದು ಈಗ ನನ್ನಂಥ ಮಾಡದೆ ನನ್ನ ಸುಖದ ಎಚಾರವನ್ನೇ ಮಾಡು ಅಸಹಾಯ ಅವಸ್ಥೆ ಯಲ್ಲಿರುವ ಗಂಡನ ಮೇಲೆ, ತ್ತಿರುವುದು ಅದಕ್ಕೆ ಕಾರಣವಾಗಿದೆ. ಪರಸ್ಫರ ಸ್ವತಃ ಅಸಹಾಯಳಾಗಿದ್ದರೂ ಪ್ರೇಮಮಾಡುವ, ರಲ್ಲಿಯ ಪ್ರೇಮ "ವ್ಯವಹಾರದಲ್ಲಿ ಇದೊಂದು ಗ ಫ ಕ್‌ ಕಸ್ತೂರಿ, ಅಗಸ್ಟ್‌ ೧೯೬೧ ಕೊಡಕೊಳ್ಳುವ ವಿಚಾರವಾಗಿದೆ. ಈ ಬಗೆಯ ವಿಚಾರಗಳು ಮನದಲ್ಲಿ ಸುಳಿಯು ತ್ತಿರುವಾಗ ನನಗೆಷ್ಟು ಸಮಾಧಾನವಾಗುತಿದೆ | ಬರಿ ಸಮಾಧಾನವಲ್ಲ. ಅದರಿಂದ ಮನಸ್ಸಿಗೆ ಒಂದು ವಿಶಿಷ್ಟ ಬಲ ಬಂದಿದೆ. ಮೃ ತ್ಯುವನ್ನು ಆರಿಂಗಿಸಿಕೊಳ್ಳು ವ ಶಕ್ತಿ ನನಗೆ ಬಡ ಆಶ ಶೆ ರ್ಯವೆಂದರೆ "ನನ್ನ ಈ ಜಡ್ಡಿ ನಲ್ಲಿ ಅವಳು ತ ನಿತ್ಯದ ಅಡಿಗೆ ಕೂಡ ನನಗೆ ಬಲು ಸವಿಯೆನಿಸಹತ್ತಿದೆ. ನನಗಾಗಿಯೆ ಎಂದು ಅವಳು ಯೋಜಿಸಿರುವ ಈ ಮೇಣಬತ್ತಿಯ. ಪ್ರಕಾಶ-- ಅಹಾ ! ಎಷ್ಟು ಸೌಮ್ಯ ಮತ್ತು ಶೀತಲ ! ಮೇಣಬತ್ತಿಯ ಈ ಸೌಮ್ಯ ಪ್ರಕಾಶವನ್ನು ಕಂಡಾಗ ನನಗೆ ಈ ಮೇಣಬತ್ತಿಯನ್ನು ಅವಳಿಗೆ ಹೋಲಿಸಿ ನೋಡುವ ಮೋಹ ಉಂಟಾಗುತ್ತಿದೆ. ಈ ಮೇಣಬತ್ತಿ ಹೇಗೆ ತಾನು ಉರಿದು ಸೌಮ್ಯ ಪ್ರಕಾಶವನ್ನು ಬೀರಿ ಸುತ್ತಲಿನ ವಾತಾವರಣ ವನ್ನು ಬೆಳಗಿಸುವುದೊ, ಸುಖದಾಯಕವಾಗಿ ಮಾಡುವುದೊ, ಹಾಗೆಯೇ ನನಗೆ ಸುಖವಾಗ ಲೆಂದು ತನ್ನ ಭಾವನೆಗಳನ್ನು, ದುಃಖವನ್ನು ಹತ್ತಿಕ್ಕಿ ಅವಳು ಮಾಡುವ ಪ್ರತಿಯೊಂದು ಕೆಲ ಸವೂ ನನಗೆ ಸುಖದಾಯಕವಾಗುತ್ತಿದೆ. ಆದ್ದ ರಿಂದಲೇ ಈ ಅತ್ಯಂತ ಕೋಮಲ ಮತ್ತ ಭಾವ- ನಾತ್ಮಕವಾದ ಹಿನ್ನೆಲೆಯಲ್ಲಿ ನಾನು ಮನಸ್ಸಿನಲ್ಲಿ ಮಾಡಿಕೊಂಡಿರುವ ವಿಪರೀತ ನಿರ್ಧಾರದ ವಿಫ ಅತೆ ನನಗೆ ಹೆಚ್ಚಾಗಿ ಅನುಭವಕ್ಕೆ ಬರುತ್ತದೆ. ಹೃದಯದ ಆಳವನ್ನು ಇರಿಯುತ್ತದೆ. ಆದರೆ ಇದು ಹೇಗೇ ಇರಲಿ, ನಾನು ನನ್ನ ಜೀವನದ ಆಟವನ್ನು ಮುಗಿಸಲೇ ಬೇಕಾಗಿದೆ. ನಾನು ಸಾಯಲೇಬೇಕು. ನನ್ನ ಈ ರಿರ್ಧಾರ ಪೂರ್ತಿಯಾಗಬೇಕು- ಆದಷ್ಟ ಬೇಗ. ಅವಳು ನನ್ನ ಹಾಸಿಗೆಯ ಬಳಿ ಬರುತ್ತಿದ್ದಾಳೆ. ಮೆಲ್ಲಗೆ ಸದ್ದು ಮಾಡದೆ ಬರುತ್ತಿರುವ ಅವಳ ನಗುಮುಖ. ಅವಳ ನಗುವಿಗೆ ಪ್ರತಿಯಾಗಿ ನಾನೂ ಹಸನ್ಮುಖಿಯಾಗಬೇಕು. ಇಲ್ಲದಿದ್ದರೆ ಪ್‌ ವ್ಯವಹಾರ ಹೇಗೆ ಮುಗಿದೀತು? ನನ್ನ ನಿರ್ಧಾರ ದೃಢವಾಗಿದೆ. ಆದ್ದರಿಂದ ಈ ಕೆಲಸವೇನೂ ನನಗೆ ಜಡವೆನಿಸುವುದಿಲ್ಲ. ಎಲಾ! ಹೌದು! ಒಂದು ಹೇಳುವುದು ಉಳಿದೇ ಹೋಯಿತು. ನನಗೆ ಗುಣವಾಗಬೇ- ಕೆಂದು ಅವಳು ಕೂಡುವ ಔಷಧಿಯನ್ನು ನಾನು ಅವಳ ಕಣ್ಣು ತಪ್ಪಿಸಿ ಮಂಚದ ಮಗ್ಗಲಲ್ಲಿರುವ ಹೂವಿನ ಗಿಡದ ಕುಂಡೆಯಲ್ಲಿ ಚೆಲ್ಲತ್ತಿರುತ್ತೇನೆ. ದಿನವೂ ಈ ರೀತಿ ಬೀಳುವ ಔಷಧಿಯ ಮೂಲಕ ಕುಂಡೆಯಲ್ಲಿರುವ ಹೂವಿನ ಸಸಿಗಳು ಮಾತ್ರ ಸಾವಿನತ್ತ ಸಾಗುತ್ತಿವೆ. ಆದಕೆ ನಾನು ನಿರು ಪಾಯನಾಗಿದ್ದೇನೆ. 3 ಥಿಯೇಟರುಗಳಲ್ಲಿ ಹಚ್ಚಲೆಂದು “ ಇಲ್ಲಿ ಉಗುಳಬೇಡಿರಿ? ಎಂಬ ಬೋರ್ಡು ಗಳನ್ನು ಬರೆಯಲು ಕಿರ್ಲೋಸ್ಕರ ನಾಟಕ ವಂಡಳಿಯ ಒಡೆಯರಾದ ಶಂಕರ ರಾವ್‌ ಮಟ ಇಟೆೆಿ ಹೇಳಿದ್ದ ರು. ಆ ಬೋರ್ಡುಗಳು ಬರೆದು ಬರುವಷ್ಟ ರಲ್ಲಿ ಅವರ ಕಂಪನಿ ಒಡೆದು ಹೋಗಿತ್ತು. ಕಂಪನಿಯ ಒಳ್ಳೆ ಯ ನಟರೆಲ್ಲ ಸ ಬಿಟ್ಟು “ಗಂಧರ್ವ ಮಂಡಳಿ” ಯನ್ನು ಸ್ಥಾ ನಿಸಿದ್ದ ರು. "`ಯೇಟರಿನಲ್ಲಿ ಅಲ್ಲಲ್ಲಿ ಬೋರ್ಡಗಳನ್ನು ಹಚ್ಚ ದ ನಂತರ ಉಳಿದಿದ್ದಒಂದು ಬೋರ್ಡನ್ನು ಜಡಿದುಕೊಂಡು ಬಂದು ಆಳು ಕಟ್‌ ಬ ಇದನ್ನು ಎಲ್ಲಿ ಹಚ್ಚ ಲಿ? ್‌ ಎಂದು ಕೇಳಿದ. ಸ ಬದಿ “ನನ್ನ ಮೋರಿಗೆ ಹಚ್ಚು. ಕಂಪನಿ ಒಡೆದದ್ದ ರಿಂದ ಸಂತಪ್ತ ರಾಗಿದ್ದ ಗೇ. ಕಂಪನಿ ಒಡೆದಿರುವುದರಿಂದ ಜೆ ನನ್ಗ ಮೋರೆಯ ಮೇತೆ ಉಗುಳುವ ಸಂಭವವಿದೆ? ಎಂದರು. ಅಶ್ಚತ್ಥ ಮರದ ಸೆರಶಲ್ಸಿ.... ಪ್ರತಿ ದಿನದೆ ಕೆಲಸ ಮುಗಿದೆ ಮೇಲೆ, ಭಾರತದ ಹಳ್ಳಿಗರು ಹೆಚ್ಚಾಗಿ ಹಳ್ಳಿಯ ಒಂದು ಅಶ್ವತ್ಥದೆ ಮರದಡಿಯಲ್ಲಿ ಎಲ್ಲರೂ ಒಟ್ಟು ಕೂಡಿ ಹೆರ ಹೊಡೆಯುವುದು ಅವರ ಸಂಪ್ರದಾಯವಾಗಿರುವುದು. ಇಂದು ಅವರ ನಡುವೆ ಡ್ರೈಸೆಲ್‌ ಬ್ಯಾಟರಿಯಿಂದ ಚಲಿಸುವ ರೇಡಿಯೋಗಳನ್ನು ಕಾಣುತ್ತೆ. ಇಂತಹ ರೇಡಿಯೋಗಳಿಂದ ಅವರು ವರ್ತಮಾನಗಳನ್ನೂ ಮತ್ತು ಸುಮಧುರ ಸಂಗೀತಗಳನ್ನು ಪಡೆದು ಆನಂದಿಸುವುದು ಒಂದು ಸಾಮಾನ್ಯ ದೃಶ್ಯವಾಗಿ ಇಂದು ಪರಿಗಣಿಸಲ್ಪಟ್ಟರುತ್ತದೆ. ಇಂದು ಭಾರತೀಯ ಹಳ್ಳಿಗನು ಸಂಗೀತದ ಬಗ್ಗೆ ಮತ್ತು ಅದಷ್ನು ಒದೆಗಿಸುವ ಸಾಧನಗಳ ಬಗ್ಗೆ ಅಧಿಕ ಗಮನವನ್ನ್ಸೀಯುತ್ತಿದ್ದಾನೆ. ಇದರ ಪರಿಣಾಮವಾಗಿ ಆತನ ಕೇಡಿಯೋ ಉತ್ತಮವಾಗಿ ಚಲಿಷೆಕಾ ಎಸ್ಟೈಲಾ ರೇಡಿಯೋ ಬ್ಯಾಟರಿಗಳನ್ನೇ ಉಪಯೋಗಿಸುತ್ತಿದ್ದಾನೆ. ದೀರ್ಥಕಾಲ ಬಾಳುವಂತೆ ಶಯಾರಿಸಲ್ಪಟ್ಟಿ ಈ ಬ್ಯಾಟರಿ, ಡೆ ಬ್ಯಾಟರಿಯ ತಯಾರಿಕೆಯಲ್ಲಿ 20: ವರ್ಷಗಳ ಅಗಾಧ ಅನುಭವದೆ ಉತ್ಪಾ ಯಾಗಿರುತ್ತದೆ. ಎಸ್ಟ್ರೆಲಾ ಬ್ಯಾಟರಿಗಳು ಪ್ರಖ್ಯಾತವಾದ ಪ್ರಮಾಣಕ ತಕ್ಕಂತೆ ತಯಾರಿಸಲ್ಪಟ್ಟು ಪರೀಕ್ಷಿಸಿ ಸಿದ್ಧೆಗೊಳಿಸಲ್ಪಟ್ಟವೆ. ಇಂದೇ ನಿಮ್ಮ ರೇಡಿಯೋಗೆ ಎಸ್ಟೈಲಾ ಬ್ಯಾಟರಿಯನ್ನು ಜೋಡಿಸಿರಿ ನೀವು ಬಯಸುವ ಎಲ್ಲಾ ಗುಣಗಳು ಇವಲ್ಲಿ ಕೂಡಿವೆ. ರೇಡಿಯೋ ಬ್ಯಾಟರಿ ಲ ಫಿಮ್ಮ ರೇಡಿಯೋ ವ್ಯಾಪಾರಿಯಲ್ಲೀಗ ದೊರೆಯುತ್ತದೆ. ಇಿಸ್ಟ್ರೈರಾ ಬ್ಯಾಟರೀಸ್‌ ಲಿಮಿಟಿಡ್‌: ಪದ್‌ ಜೊಂಬಾಯಿ - ಮಲ್ಪಾಸ್‌ * ಡಿಲ್ಲಿ ” ಕಲ್ಕತ್ತ * ಕಾನ್‌ಪೂರ್‌ ಜಾಸು ಆವಳಂ ಯಾರು? ಊಹಿಸಿರಿ ಸಂಜೆ ವಾಕಿಂಗ್‌ ನ್ನು ಯಜಮಾನರಿಗೆ ನನ್ನ ಜೊತೆಯಲ್ಲಿ ಸಂಜೆ ವಾಕಿಂಗ್‌. ಹೋಗುವುದೆಂದಕೆ ಬಹಳ ಪ್ರೀತಿ... ನನಗೋ - ಅದು ಇಷ್ಟವೇ ಇಲ್ಲ. ಹಾಯಾಗಿ ಬೆಚ್ಚಗೆ ಮನೆಯಲ್ಲಿ ಕ.ಳಿತಿರುವುದು ಬಿಟ್ಟು ಇದೆಲ್ಲಿಯ .ಗ್ರ ಹಚಾರ? ಪ್ರತಿದಿನವೂ ಸಂಜೆ ನಾಲ್ಕು ಮೈಲಿ ನಡೆಯುವುದು ಸಾಮಾ- ನೃವೇ? ಎಂದು ಅನುದಿನವೂ ಸಂಜೆ ಹೊಸಲು ದಾಟಿದಾಗಲೆಲ್ಲಾ ಅಂದುಕೊಳ್ಳುತ್ತೇನೆ. ಆದರೆ ಅವರ ಇಷ್ಟಕ್ಕೆ ವಿರುದ್ಧವಾಗಿ ಹೋಗಲು ನನ್ನ ಮನ ಒಪ್ಪುವುದಿಲ್ಲ. ಅಂದರೆ ನನಗೆ ಅವರನ್ನು ಕಂಡರೆದಿಗಿಲು ಎಂಬ ಅರ್ಥವಲ್ಲ; ಅವರಲ್ಲಿ ನನ ಗಷ್ಟು ಬ್ರೀತಿ, ಗೌರವ ಅಷ್ಟೆ! ನಾನು ಬರುವು ದಿಲ್ಲ ಅಂದರೆ, ಅವರ ಮನಸ್ಸು ನೋಯುತ್ತದೋ ಏನೋ ಎಂದು ದಿನವೂ ಇಷ್ಟವಿಲ್ಲದಿದ್ದರೂ ಸಂಜೆ ಅವರೊಡನೆ ತಪ್ಪದೆ ಸಹಗಮನ ಮಾಡಬೇಕಾ- ಗುತ್ತದೆ. ಅವರಿಗೂ ಈ ಹಾಳು ಸಂಜೆ ವಾಕಿಂಗ್‌ ಇಲ್ಲದೇ ಹೋದರೆ ರಾತ್ರಿ ನಿದ್ರೆಯೇ ಬರುವುದಿಲ್ಲ ವಂತೆ! 'ಯಾವ ಪ್ರ ರಾಯ. ಶಕಲಿಸಿದನೋ ಅವರಿಗೆ ಈ ದುರಭ್ಯಾಸ | ಅವರು ಬೇಕಾದ್ದನ್ನೇ ಬಿಟ್ಟಾರು, ಆದರೆ ಈ ಸಂಜೆ ವಾಕಿಂಗ್‌ ಮಾತ್ರ ಬಿಡಲ್ಲ. ಎಷ್ಟೋ ದಿವಸ, ನಾನು ಬಂದ ಹೊಸದರಲ್ಲಿ ಸಂಜೆ ಅನಹೂ॥] ಜ್‌ ಹೋಗುವುದನ್ನು ತಬ್ಬಿ ಸಿಕೊಳ್ಳ ಲು ಪ್ರಯತ್ನಿಸುತ್ತಿ ದ್ಹೆ. ಚಣ ದಿನ ಸ್ರ ಅವರು ಚ ಜರ ಬಂದು ೭೮ ಜಿ ಸುಶೀಲೇಂದ್ರ, ಕಾಫಿ ಕುಡಿದ ಮೇಲೆ, ವಾಕಿಂಗ್‌ ಹೊರಡಲು ಸಿದ್ಧ ರಾಗುವ ಹೊತ್ತಿಗೆ ಅವರ ಕಣ್ಣೆ ್ಲೆದುರಿಗಿರದೇ ಮಲಗುವ ಮನೆಯ ಲ್ಲೋ, ಉಗ್ರಾ 'ಣದಲ್ಲಿಯೋ ಹೋಗಿ ಕುಳಿತುಬಿಡುತ್ತಿದ್ದೆ. "ಎದು ರಿಗಿದ್ದಕೆ ತಾನೇ ಕರೆಯುತ್ತಾರೆ ಎಂದು ಯೋಚಿಸಿ ಹಾಗೆ ಮಾಡುತ್ತಿದ್ದೆ. ಆದರೆ ಅವರು ಅಲ್ಲಿಗೇ ಹುಡುಕ ಕೊಂಡು ಬಂದು ಕಕೆಯುತ್ತಿ ದ್ದರು. , ಒಂದೆರಡು ಸಂಜೆ, ಅವರು ಆಫೀ ಬ್‌ "ಬರುವ ಹೊತ್ತಿಗೆ ಸರಿಯಾಗಿ, ಅಕ್ಕಪಕ್ಕ ಡಸ ಸ್ಪ್ದಿ (ಹಿತೆಯರ ಮನೆಗೆ ಹೊರಟುಹೋಗುತ್ತಿದ್ದೆ. ಆದಕೆ ಆಗಲೂ ಅವರು ಬಿಡಲಿಲ್ಲ. ಆಳನ್ನು ಕಳಿಸಿ, ನನ್ನನ್ನು ಹುಡುಕಿಸಿ. ಕರೆಯುತ್ತಿದ್ದರು. ಸ ಬಂದೆ ಹೊಸ ದರಲ್ಲಿ ಒಂದು ದಿವಸ್ಕ ನನಗೆ ತುಂಬಾ ಚ್ರಸರವಾಗ, " ಇಂದು ಏನೇ ಆಗಲಿ ಅವರೊಡನೆ ವಾಕಿಂಗ್‌ ಹೋಗುವು ದಿಲ್ಲ" . ಬಂದು ನಿರ್ಧರಿಸಿ ರೇಡಿಯೋ ರೂಮಿ. ನಲ್ಲಿ, ಸೋಫಾದಲ್ಲಿ ನಿದ್ದೆಮಾಡುತ್ತಿರುವಂತೆ' ಕಣ್ಣು ಮುಚ್ಚಿ ಕೊಂಡು ಕುಳಿತುಬಿಟ್ಟಿ. ಅವರು. ಬಂದು ನೋಡಿದರೆ ನಿದ್ದೆ ಬಂದಿದೆ ಅಂದುಕೊಂ- ಡಾದರೂ ನನ್ನನ್ನು ಬಿಟ್ಟು ಹೋಗಲಿ ಎಂದು- ಕೊಂಡು. ಅವರು ವಾಕಿಂಗ್‌ ಹೊರಡಲು ಸಿದ್ಧ ರಾಗಿ, ನನಗಾಗಿ ಕಾದು ಎರಡು ನಿಮಿಷ ವರಾಂಡದಲ್ಲಿ ನಿಂತಿದ್ದರು. ನಾನು ಹೋಗಲೇ ಇಲ್ಲ. ಒಂದೆರಡು ಸಾರಿ ಅಲ್ಲಿಂದಲೇ ಕೂಗಿ. ದರು. ನಾನು ಕೇಳಿಸಲಿಲ್ಲವೆಂಬಂತೆ ಸುಮ್ಮನಿದ್ದೆ. ತ ೫ ತ ಗ ಟ್ಟ ಇತ್ತ ಗ್ನೊ ಜ್ಯಾ ಕ ಜೆ ತ ಹ "4 ಜೆ (1) ಸಂಜೆ ವಾಕಿಂಗ್‌ ಅವರು ಬಳಗೆ ಬಂದು ಕೂಗಿದಾಗಲೂ ನಾನು ಕಣ್ಣು ತೆಕೆಯಲಿಲ್ಲ. ಅವರಿಗೂ ರೇಗಿತು, ಅಂತ ಕಾಣುತ್ತೆ. ಹತ್ತಿರ ಬಂದು, ನನ್ನ ಬೆನ್ನಿನ ಮೇಲೆ ಕೈಯಿಟ್ಟು ಅಲುಗಾಡಿಸಿದರು. ಇ ಶ್ರ ತಿಭಟಿ ಸಿದೆ. ಮರುಮಾತಾಡದೆ ನಾನೇನು 1 ಮಗುವೋ ಎಂಬಂತೆ ನನ್ನನ್ನು ಏರಡು ಕ್ಸ್‌ ಯಲ್ಲೂ ಎತ್ತಿಕೊಂಡು, ವಾಕಿಂಗ್‌ ಹೊರಟಿ ಬಿಟ್ಟರು. ನನಗೇ ಬಹಳ ನಾಚಿಕೆಯಾಯಿತು. ನನ್ನ ಸ್ನೇಹಿತರು ಯಾರಾದರೂ. ನೋಡಿದರೆ ಏನು ಗತಿ ಎಂದುಕೊಂಡು ಅವರ ಕೈಯಿಂದ ತಕ್ಷಣ ಕೆಳಕ್ಕೆ ಧುಮುಕಿ ಮರುಮಾತಾಡದೇ ಅವರೊಡನೆ ವಾಕಿಂಗ್‌ ಹೊರಟಿ, ಅಂದಿನಿಂದ ಇಂದಿನವರೆಗೂ ಮಳೆ ಬರಲಿ, ಬಿರುಗಾಳಿ ಬೀಸಲಿ, ಏನೇ ಬರಲಿ ಅವರೊಡನೆ ಸಂಜೆ ವಾಕಿಂಗ್‌ ಮಾತ್ರ ತಬ್ಬಿದ್ದಲ್ಲ. ಈಗ್ಗೆ ಒಂದು ವರ್ಷದ ಹಿಂದೆ ಒಂದು ದಿನ ನನಗೆ ತುಂಬಾ ಬೇಸರವಾಗಿ ಹೋಯಿತು. ಸಂಜೆ ೬. ಹಾಯಾಗಿ ನನ್ನ ಸ್ನೇಹಿತೆಯಕೆಲ್ಲಾ ಒಟ್ಟಾಗಿ ವಾಕಿಂಗ್‌ ಹೋಗುವವರಿದ್ದರು. ನಾನು ಮಾತ್ರ ಅವರುಗಳೊಡನೆ ಹೋಗುವುದು ಬಿಟ್ಟು ಯಜಮಾನರೊಡನೆ ಹೋಗುವುದೆಂದರೆ ಸ ಗಾದರೂ ಬೇಜಾರು ಬರುವುದಿಲ್ಲವೇ? ಆದ್ದರಿಂದ ಅಂದು ಬೆಳಗಿನಿಂದ ಏನೋ ಕಾಹಿಲೆಯಾಗಿರುವ ಹಾಗೆ' ನಟಿಸಲು ಪಾ ಪ್ರಾರಂಭಿಸಿದೆ. ಮಾಮೂಲಿ ನಂತೆ ಬೆಳಗ್ಗೆ ತಿಂಡಿ ತಿನ ಲಿಲ್ಲ. ವ ಧ್ಯಾಹ್ನ ಊಟ ಮಾಡಲೇ ಇಲ್ಲ. ಬಡಿಸಿದ ಅನ್ನವೆಲ್ಲಾ ಹಾಗೆಯೇ ಬಿಟ್ಟು ಮಧ್ಯಾಹ್ನವೆ ವೆಲ್ಲಾ ತುಂಬಾ ಬಿಹಾಸವಾಗಿರುವ ಹಾಗೆ ಸೋಫಾದ ಮೇಲೆ ಮಲಗಿಬಿಟ್ಟಿ ದ್ಮೆ. ಸಂಜೆ ಐದು ಘಂಟಿಯಾ ಯಿತು. ಅವರು ಸುಡ ಬಂದರು. ಕಾರ್‌ ಬಂದ ಶಬ್ದ ಕೇಳಿಸಿತು. ಬೂಟ್ಸ್‌ ಶಬ್ದ ಸಹ ತ ಕಲಿಸಿತು. ಸತ ಅವರು ಕ ಹೊತ್ತಿ ಗೆ _. ನಾನು ಅವರನ್ನು ಎದುರುಗೊಳ್ಳು ತ್ರಿ ದ್ಧ. ಆದರೆ ಕ್ಕೆ ಹಸನ್ನು: ಖಿಯಾಗಿ ವರಾಂಡದಲ್ಲಿಯೆ ು ೭೬೯ ಮನಸ್ಸು ಗಟ್ಟಿ ಮಾಡಿ ಮಲಗಿಯೇ ಇದ್ದೆ. ಬಂದವರೇ ನೆಟ್ಟಗೆ ರೂಮಿನೊಳಗೆ ಬರು ತ್ತಾರೆ ಎಂದುಕೊಂಡಿದ್ದೆ. ಆದಕೆ ಅವರು ಒಳಗೆ ಬರಲೇ ಇಲ್ಲ. ವರಾಂಡದಲ್ಲಿ ನಿಂತಿದ್ದ ಜವಾನನನ್ನು ನನ್ನ ಆರೋಗ್ಯದ ಬಗ್ಗೆ ವಿಚಾರಿಸಿ ಔರ್ಕು ನಾನ] ಮಧ್ಯಾಹ್ನ ಊಟ ಮಾಡಲೇ ಇಲ್ಲ, ಮಧ್ಯಾಹ್ನದಿಂದ ಸುಮ್ಮನೆ ಸುಸ್ತಾಗಿ ಮಲಗಿದ್ದೇನೆ ಎಂಬ ವರದಿಯನ್ನು ಅವನು ಒಬ್ಬಿಸಿದ. ಅವರು ಮರುಮಾತಾಡದೆಯೇ ಹಾಗೆಯೇ ಹಿಂತಿರುಗಿ ಹೋಗಿ ಕಾರಿನಲ್ಲಿ ಕುಳಿತು, ಡ್ರೈವರ್‌ಗೆ ಏನೋ ಹೇಳಿದರು. ಅವನು ಕಾರನ್ನು ಬಿಟ್ಟುಕೊಂಡು ಹೊರಟು ಹೋದ. ಸದ್ಯ ಇವತ್ತು ಕಾರಿನಲ್ಲೇ ಎಲ್ಲಿಯೋ ಜೊರಟುತೋದರು. ಸಂಜೆ ವಾಕಿಂಗ್‌ ತಬ್ಬತು ಎಂದು ನಾನು ಸಂತೋಷಪಟ್ಟಿ. ಬಸಿದು ಸ್ನೇಹಿತೆಯರ ಮನೆಗೆ ಹೋಗಿ ಅವರೊಡನೆ ಹಾಯಾಗಿ ಸಂಜೆಯೆ ಲ್ಲಾ ನಾಲ್ಕು ರಸ್ತೆ ಅಡ್ಡಾಡಿ ಕೊಂಡು ಬರೋಣ ಎಂದುಕೊಂಡೆ ಅವರು ಹೋಗಿ ಹತ್ತು ನಿಮಿಷವಾಗಿ ರಬಹುದು. ಮತ್ತೆ ಕಾರು ಬಂದ ಶಬ್ದ ಕೇಳಿ ನನಗೆ ಗಾಬರಿಯಾ- ಯಿತು. ನನು ಹಿಂದಿನಂತೆಯೇ ಕಣು ಟ್ಟೆ ಮಲಗಿಕೊಂಡೆ. ಅವರು ಕಾರಿಳಿದು ರೂಮಿ ನೊಳಕ್ಕೆ ಬಂದರು, . ನಾನು ಕಣ್ಣು ಬಿಟ್ಟು ನೋಡಿದೆ. ಅವರು ಡಾಕ್ಟರ್‌ ಸಮೇತ ಬಂದಿ- ದ್ಹರು. ಆ ಡಾಕ್ಟಕ್ಕೋ ಥೇಮ್ಸ್‌ ನದಿ ನೀರು ಕುಡಿದು ಬಂದವರು, ಮನಶ್ಯಾಸ್ತ್ರ ಅರಿ- ಯದ ಪೆಚ್ಚು. ಕಾಹಿಲೆ ಅಂದರೆ ಅದಕ್ಕೆ" ಔಷ- ಧಿಯೇ ನರಹರ ಎಂದು ಅವರ ವಾದ. ಬಂದ ವರೇ ಆ ವೈದ್ಯರು ನನ್ನ ನಾಡಿ ನೋಡಿ, ನಾಲಿಗೆ ತೆಗೆಸಿ ಜತಿ ಅಜೀರ್ಣ ಎಂದು ಗೊಣಗಿ ದರು. ನಾನು ಸುಮ್ಮನಿಡ್ಡೆ. ಡಾಕ್ಟರ್‌ 'ಯಜ- ಮಾನರ ಕಡೆ ತಿಡಿಗಿ' 5610 ಹೀಗಾ ಗಿದೆ ಅಷ್ಟೆ, ಹಾಲು ಹೊರತು ಇನ್ನು ಏನೂ ಜ್‌ ಕಸ್ತೂರಿ, ಆಗಸ್ಟ್‌ ೧೯೬೧ ಆಹಾರ ಕೊಡಬೇಡಿ... ಆ ಮೇಲೆ ಆಳನ್ನು ಕಳುಹಿಸಿ. ಒಂದು ಎಣ್ಣೆ ಕಳಿಸುತ್ತೇನೆ. ಅದನ್ನು ರಾತ್ರಿ ಕೊಡಿ. ಬೆಳಿಗ್ಗೆ ಹೊತ್ತಿಗೆ ಎಲ್ಲಾ ಸರಿ ಹೋಗುತ್ತೆ” ಎಂದು ಹೇಳಿ ಹೊರಟುಹೋದರು. ಹಿಂದೆ ಒಂದು ಸಲ ಅವರು ಕೊಡುವ ಆ ಎಣ್ಣೆ ಕುಡಿದಿದ್ದೆ. ಆದು ಸಾಕ್ಬಾತ್‌ ಬೇವಿನ ರಸವೇ. ಇನ್ನು ಮತ್ತೆ ಅದನ್ನು ಎಲ್ಲಿ ಕುಡಿಯ ಬೇಕಾದೀತೋ ಐಂದು ಹೆದರಿ ಡಾಕ್ಟರ್‌ ಹೊರಟುಹೋದ ತಕ್ಷಣ ನಾನು ಕಾಹಿಲೆ ವಾಸಿ ಯಾದವಳಂತೆ ಎದ್ದು ಕುಳಿತೆ. ಯಜಮಾನರು ತಂದುಕೊಟ್ಟಿ ಹಾಲು ಕುಡಿದು, ಎದ್ದು ಓಡಾಡ ಲಾರಂಭಿಸಿದೆ. . ಅವರು ಆಳನ್ನು ಕರೆದು, “ ನೋಡಿದೆಯಾ ಆ ಡಾಕ್ಟರ್‌ ಕೈಗುಣ! ಅವರು ಬಂದು ನೋಡಿದ ಮಾತ್ರಕ್ಕೆ ಎಲ್ಲಾ ಸರಿಹೋ- ಯಿತು. ನೀನೇನೂ ಇನ್ನು ಹೋಗಿ ಎಣ್ಣೆ ತರಬೇಡ,' ಐಏಎಂದು ಹೇಳಿ ವಾಕಿಂಗ್‌ ಹೊರ ಡಲು ಸಿದ್ಧರಾದರು. ನಾನು ವಿಧಿಯಿಲ್ಲದೆಯೇ ಆ ಡಾಕ್ಟರನ್ನು ಮನಸ್ಸಿನಲ್ಲಿಯೇ ಬೈಯುತ್ತಾ ಅವರೊಡನೆ ವಾಕಿಂಗ್‌ ಹೊರಟಿ. ಇಷ್ಟೆಲ್ಲಾ ಆದರೂ, ಈಚೆಗೆ ನಾಲ್ಕು ವರ್ಷ 185 ನನಗೆ ವರ್ಷಕ್ಕೆ ಒಂದು ದಿನ ಸಂಜಿ ಬಿಡುವು ದೊರೆಯುತ್ತದೆ. ಅದೇ ಜನವರಿ ಮೂವತ್ತನೆಯ ತಾರೀಖು, ಸರ್ವೋದಯದ ದಿವಸ. ನಮ್ಮ ಯಜಮಾನರು ಆಫೀಸ್‌ನಲ್ಲಿ ಟೀಬಲ್‌ ಕೆಳಗೆ ಕಾಣಿಕೆ ಸಿ ಬಕರಿಸುವ ಪದ್ಧತಿ ಯನ್ನಿಟ್ಟು ಕೊಂಡಿರುವ ಬಾ ನಿಜವಾ- ಗಿಯೂ ಗಾಂಧೀಜಭಕ್ತರು. ಹೊರಗಡೆ ಮಾತ್ರ ವಲ್ಲ, ಮನೆಯಲ್ಲೂ ಖಾದಿ ಉಡ್ತಾರೆ. ಜನವರಿ ೩೦ ರಂದು ಪೂರ್ತಿ ಉಪವಾಸ ಮಾಡಿ, ದಿನ ವೆಲ್ಲಾ ಕೇಡಿಯೋ ಮುಂದೆ ಕುಳಿತು ಭಜನೆ ಕೇಳುತ್ತಿ ರುತ್ತಾರೆ. ಆದ್ದೆ ರಿಂದ ಅಂದು ಮಾತ್ರ ನನಗೆ ಪೂರ್ಣ ಸ ಸ್ವತಂತ್ರ. ಆದರೆ ಮೊನ್ನೆ ಗ್‌ ೩೨ ರಂದು ಅದಕ್ಕೂ ಕಲ್ಲು ಬಿತ್ತು. ಗಾಂಧಿ ಹೆಸ ರಿನಲ್ಲಿ ಓಟು ಕೇಳಿ ದ್ಡರೂ ಹಾಳು ಸರ್ಕಾರದವರು ಗಾಂಧಿ ಸತ್ತ ದಿವಸ ಕಛೇರಿಗೆ ರಜಾ ಕೊಡಲೇ ಇಲ್ಲ. ಅಂದು ಉಪವಾಸವೇ ಆಫೀಸ್‌ಗೆ ಹೋಗಿ ಸಂಜೆ ಕೊಂಚ ಕೋಪವಾಗಿಯೆೇ ಮನೆಗೆ ಬಂದರು. ಕಛೇರಿಯಲ್ಲಿ ಏನಾಗಿತ್ತೊ ಏನೋ ಅಥವಾ ಉಪವಾಸ ಮಹಿಮೆಯೋ, ಅಂತೂ ಮನ:ಕಿತ್ತು ಮಾಮೂಲಿನಂತೆ ಕಾಫಿ ತಿಂಡಿ ತಂದುಕೊಟ್ಟ ಅಡಿಗೆಯವನ ಮೇಲೆ ಭಯಂಕರವಾಗಿ ರೇಗಿ ದರು. ಆ ಮೇಲೆ ರೇಡಿಯೋ ಮುಂದೆ ರಾಮ. ಭಜನೆ ಸೇಳುತ್ತಾ ಕುಳಿತರು. ನಾನೂ ಅವರ ಪಕ್ಕದಲ್ಲಿಯೇ ಸೋಫಾದಲ್ಲಿ ಕುಳಿತಿದ್ದೆ. ರಾಮ- ನಾಮದ ಮಹಿಮೆಯೋ ಏನೋ ಅವರ ಕೋಪ ಕೊಂಚ ಇಳಿದ ಹಾಗೆ ಕಾಣುತ್ತಿತ್ತು. ಅವರು ತಮ್ಮ ಬಲಗೈಯನ್ನು ನನ್ನ ಭುಜದ ಮೇಲೆ ಇಟ್ಟು ಕಣ್ಣು ಮಚ್ಚಿ ಹಾಡು ಕೇಳುತ್ತಿದ್ದರು. ನಾನು ಹೇಗಾದರೂ ಮಾಡಿ ಅವರಿಗೆ ಅರಿವಾಗದಂತೆ. ಎದ್ದು ಹೋಗಬೇಕು ಎಂದುಕೊಂಡೆ. ಆದರೆ ನನ್ನ ಮೈಮೇಲೆ ಅವರ ಕ್ಸ ಇದ್ದೇ ಇತ್ತು. ಅವರು ಕಣ್ಣು ಮುಚ್ಚಿ ಕುಳಿತುಕೊಂಡದ್ದರಿಂದ ಹೇಗೂ ನಿದ್ದೆ ಮಾಡಿದ್ದಾರೆ ಎಂದುಕೊಂಡು ಸರಕ್ಕನೆ ಸೋಫಾದಿಂದ ಕೆಳಗಿಳಿದು ಬಾಗಿಲು ಕಡೆ ಹೊರಟಿ. ಆದರೆ ಅವರಿಗೆ ತಕ್ಷಣ ಎಚ್ಚರ ವಾಗಿ ಹೋಯಿತು. ರೇಗಿತೋ ಏನೋ ॥ಟ “ದಿನಾ ನಿನಗೆ ಇಷ್ಟು ಹೊತ್ತಿಗೆ ಸರಿಯಾಗಿ ವಾಕಿಂಗ್‌ ಹೋಗಿ ಅಭ್ಯಾಸ. ಒಂದು ದಿನ ಸಂಜೆ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲವೇ? ತಾಳು ನಿನಗೆ ಬುದ್ಧಿ ಕಲಿಸು ತ್ತೇನೆ” ಎಂದು ರೇಗುತ್ತಾ ಎದ್ದುಹೋಗಿ ಎಂದೂ ಉಪಯೋಗಿಸದೇ ಇದ್ದ ಕುತ್ತಿಗೆಗೆ ಕಟ್ಟುವ ಸರಪಳಿಯನ್ನು ತಂದು ನನ್ನ ಕುತ್ತಿಗೆಗೆ ಕಟ್ಟಿ ಸೋಫಾದ ಕಾಲಿಗೆ ಕಟ್ಟಿಹಾಕಿಹಾಕಿಯೇ ಬಿಟ್ಟಿರು. ನಾನು ತಾನೆ ಇನ್ನೇನು ಮಾಡಲಿ? "ಸಬ್‌ಕೊ ಸನ್ಮತಿ ದೇ ಭಗವಾನ್‌” ಎಂದು. ಅವರ ಕಾಲಬಳಿ | ಮಲಗಿದೆ. 3 ತಾ ದಗೆಾ ಇ. ನಿಮ್ಮ ಶಬ್ದ ಭಾ೦ಡಾರ ಬೆಳೆಯಲಿ ಪಬ್ದಭಾಂಡಾದವು ಹಣದ ಭಾ೦ಡಾಶಕ್ಟಿಂತಲೂ ಅಮೂಲ್ಹ ವಾಗಿದೆ ಇಲ್ಲಿ ಪ್ರತಿ ತಿಂಗಳು ಕೆಲವೆ ಶಬ್ದ ನಿಗೆಳನ್ನು ಪರಿಚಯ ಮಾಡಿ ಕೊಡಲಾಗುವುದು. ಆಯಾ ಶಬ್ದದ ಮುಂಡೆ ನಾಲ್ಕು ಅರ್ಥಗಳನ್ನು ಕೊಟ್ಟದ್ದು, ಅನುಗಳಲ್ಲಿ ಒಂದು ಮಾತ್ರ ಸರಿಯಾಗಿಕುತ್ತಡೆ, ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಅರಿಸಿಕೊಳ್ಳಿ 0. ಆ ಮೇಲೆ ಇದರ ಬೆನ್ನಿನ ಪುಟ ನೋಗಿರಿ, ೧ ಸರಿಯಾದ ಆರ್ಧಗಳನ್ನು ವಿವರಿಸಿದೆ, ೧. ಏಕವಾಕ್ಯತೆ | (ಅ) ಒಮ್ಮತ (ಆ) ಹಟಮಾರಿತನ (ಇ) | ಒಂದೇ ವಾಕ್ಯದಲ್ಲಿ ಮುಗಿಯುವ ಕವಿತೆ | (ಈ) ಖಂಡತುಂಡ ಷ್‌ ಏಕತ್ರ | 6. ರುಂದ (ಅ) ಕೊಡೆ (ಆ) ಒಂದೆ : ಕಡೆ (ಇ). ತ ದಾ (ಆ) ಅಳುವ (ಇ) ಸಿಟ್ಟಿ | ದ್ರ ನಂಬಿಕೆ (ಈ) ಒಮ್ಮನಸ್ಸು ಗೆದ (ಈ) ಅಡಚಣಿಯೊಡ್ಡುನ ತ್ಫಿ. ದ್ವಿಧಾಭಾವ ೯. ಆಶಂಸೆ ಅ) ಕಡಿಮೆ ತರಗತಿ (ಆ) ದ್ರೇಷ (ಇ (ಅ). ತೆಗಳಿಕೆ ಆ). ಹಾಸಿಗೆ (ಇ ನ ಎರಡು ಕಾಲಿನ ಪ್ರಾಣಿ (ಈ) ನಿರ್ಧಾರ ಸಂದೇಹ (ಈ) ಕೋರಿಕೆ ಮಾಡಲಾರದಿರುವುದು | `೧೦.. ಸಂಗತ ೪, ದ್ವಯಾರ್ಥ | (ಅ) ಯುದ್ಧ (ಆ) ಜಿಗಿ (ಇ) ಅಪಾಯ (ಅ) ಇಮ್ಮಡಿ ಕಷ್ಟ (ಆ) ದೇವರ ಹಣ . (ಈ) ಕೂಡಿಬಂದ (ಇ) ಎರಡರ್ಥದ (ಈ) ಧನಸಹಾಯ . ೫. ಛನಿ ೧೧.. ನೃಶಂಸ (ಅ) ಒಂದು ರೋಗ (ಆ) ಬಣ್ಣ (ಇ) | (ಚ ಕ ಲ ಸ [ಇ ತೂತು (ಈ) ನೆರಳು ಡಸ (5) ಅರಸ ೬. ಅನುಕಂಪ ೧೨. ಆಕುಂಚನ (ಅ) ಹೆದರಿಕೆ (ಆ) ದಯೆ (ಇ) ಹಿಂ- (ಅ) ತುಂಬ ಹಣವುಳ್ಳ (ಆ) ಓಗು ವಿತ ಬಾಲಿಸುವಿಕೆ (ಈ) ನಕಲಿ (ಇ) ಕುಗ್ಗುವಿಕೆ (ಈ) ಎಳೆಯುವುದು 1/11/1118 ್ರ್ಬ " ಶಬ್ದಭಾಂಡಾರ ದ ಸರಿಯಾದ ಅರ್ಥಗಳು ಏಕವಾಕ್ಯತೆ (ಅ) ಒಮ್ಮತ,ಐಕ್ಯ ಮತ್ಯ,; ಯಾವುದಾದರೂ ಮಾತಿನ ಅರದ ಬಗೆ ಒಂದೇ ಅಭಿಪಾಯ, ಗಿ ಗ ಆಸು, ಉದಾ-- ರಾಮನ ಸಚಾರಿತ,ದ ಬಗೆ ಚಿ. ಗಿ ಪ್ರಜೆಗಳಲ್ಲಿ ಏಕವಾಕ್ಯತೆಯಿತ್ತು. [ ಸಂ. ಏಕ ಎ ಒಂದು, ವಾಕ್ಯ ಇ ಮಾತು | ಏಕತ್ರ (ಆ) ಒಂದೇ ಕಡೆ ಒಂದೇ ಸ್ಥಳದಲ್ಲಿ. ಉದಾ-- ಈ ಸಂಬಂಧದ ಎಲ್ಲ ವಿವರಗಳನ್ನು ಏಕತ್ರ ಸೇರಿಸಲಾ ಗಿದೆ. [ಸಂ. ಏಕ - ಒಂದು, ಶ್ರ ಇದು ಸ್ಥಾನವಾಚಿ ] ದ್ವಿಧಾಭಾವ (ಈ) ನಿರ್ಧಾರ ಮಾಡ ಲಾರದಿರುವುದು, ಹಾಗೋ ಶೀಗೋ ಎಂಬ ಸಂದೇಹ, ಇಮ್ಮನಸ್ಸು ; ಎರಡು ಬಗೆ. [ ಸಂ. ದ್ವಿಧಾಣ ಎರಡು ಶರ] ದ್ವಯಾರ್ಥ (ಇ) ಎರಡರ್ಥದ ಎರಡು ಉದ್ದೇಶಗಳುಳ್ಳ ; ಅರ್ಥ ಸ್ಪಷ್ಟವಿಲ್ಲದ. ಉದಾ--ದೃಯಾರ್ಥದ ಮಾತುಗಳಿಂದ ಮನನೋಯಿಸಿದ ಅಂದರೆ ತೋರಿಕೆಗೆ ಸರಳವೆಂದು ಕಂಡರೂ ಒಳಗೆ ಬೇರೊಂ ದರ್ಥವುಳ್ಳ ಮಾತಾಡಿ ನೋಯಿಸಿದ, [ ಸಂ. ದ್ವ್ಯರ್ಥ] ಛನಿ (ಆ) ಬಣ್ಣ, ಮೈಬಣ್ಣ, ಕಾಂತಿ, ಪ್ರಕಾಶ, ಚೆಲುವು; 44ಗರ [14] ಅನುಕಂಪ (ಆ) ದಯ್ಕೆ ಸಹಾನುಭೂತಿ. [ಸಂ.) ಕರುಣೆ; ೮೨ ನ ೧೦, ೧೧. ಪ್ರಕೃತ (ಇ) ಸದ್ಯದ್ಯ ಈಗ ವಿಚಾರ ದಲ್ಲಿರುವ ವಿಷಯ, ಪ್ರಸ್ತುತ, ಈಗಿನ ಸಮಯ; ಸ್ವಾಭಾವಿಕ, ಸಹಜ, ಉದಾ- ಪ್ರಕೃತದಲ್ಲಿ ನಿನಗೆ ಸಾಲ ಸಿಗಲಾರದು. [ ಸಂ. ಪ್ರಕೃತ ಪ್ರಾರಂಭಿಸಿದ್ದು) ರುಂಂದ್ರ (ಅ) ಪ್ರಚಂಡ, ಬಹಳ ದೊಡ್ಮ, ಭಾರಿ, ದ ಸ್‌ ಸಂ.1?] ಆಶಂಸೆ (ಈ) ಕೋರಿಕೆ, ಬಯಕೆ, ಇಷ್ಟ; ಆಶೆ; ಘೋಷಣೆ, ಹೇಳಿಕೆ, ಉದಾ--ನನ್ನ ಶುಭಾಶಂಸೆಗಳನ್ನು ಅವ ನಿಗೆ ತಿಳಿಸಿರಿ. [ ಸಂ. ಆಎ ತುಂಬಾ, ಶಂಸೆಇ ಹೊಗಳಿಕೆ] ಸಂಗತ (ಈ) ಕೂಡಿ ಬಂದ, ಸೇರಿದ; ಜೋಡಾದ, ಸಂಬಂಧಿಸಿದ; ಸಭೆ ಗೂಡಿದ; ಯೋಗ್ಯವಾದ, ಸರಿಯಾದ. (ಅಸಂಗತಎಸಂಬಂಧನಿರದ) [ಸಂ.] ನೃಶಂಸ (ಅ) ಕ್ರೂರ, ದುಷ್ಟ, ಕಿಡಿ ಗೇಡಿ, ಕಾಡುವವ. ಎ ನೃ್ಗ ಮನು ಷ್ಯರನ್ನ್ನು, ಶಂಸವ ನೋಯಿಸುವವ] ಆಕುಂಚನ (ಇ) ಕುಗ್ಗುವಿಕೆ; ಬಗ್ಗು ವಿಕೆ. [ಸಂ.) ನಿಮ್ಮ ಶಬ್ದಶಕ್ತಿಯ ತರಗತಿ ನೀವು ಎಷು ಶಬ್ದಗಳಿಗೆ ಅರ್ಥ ಆರಿಸಿದ್ದು ಚ ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ. ೬--೮ ಸರಿಯಿದ್ದರೆ .... ಸಾಧಾರಣ ೯-೧೦ ತ . ಉತ್ತಮ ೧೧--೧೨ೃ 3? ೫ ಅತ್ಯುತ್ತಮ | ಟೆ ಕ್ಕ ಚಟ ಬೀ ನಾಚ್ಚಿಯಾರ್‌ ಕ ಶ್ರೀಸ್ಟಾಮಿು ಸ ನನ್ನ ದೇವ! ಇದೇನು ಣಿ ದೆಶ್ಯ? ಯೋಚನೆಗಳಿಂದ ನನ್ನ ತರೆ ಕೆಟ್ಟು ಕ % 1 ಪುನಃ ಅದೇ ದೃ ಶ್ಯ ಕ ದೇವ, ಇದೇನು! ನಿನಗೆ ಶಿ ಶ್ರೀದೇವಿ] ಇರಲ್ಲಿವೆ!? ಭೂದೇವಿ ಇರಲಿಲ್ಲವೇ ಹವೆ ಚ್ಚ ಳು! ಆದರೂ ಇವಳ ಮುಖದಲ್ಲಿ ಎಂತಹ "'ಿಳೆಯಿದೆ. ನಾನು ಕಂಡಿದ್ದ ಲಕ್ಷಿ ಬದೇವಿಯ ಮುಖವೇ | ಇವಳದೂ | ಆದಕೆ ಉಡುಪೋ ಮೆ ್ಲಚ್ಛ ರಮಣಿ ಯರು ಧರಿಸುವಂತಹದು. ಎಚಿತ್ರ ಸಃ "ಇನ್ನೂ ಸೊಗಸಿನ ದೃಶ್ಯವಿದು. ವರ್ಷಗಳಿಂದ ಅಲ್ಲಿ ನೆಲಸಿರುವ ಸ್ಥಾಮಿ? ನಗೆ ವ ಮೇಲೆ ಬೆಟ್ಟಿದಂತೆ ಬೆಳೆದಿರುವ ಹುತ್ತ. ಇಲ್ಲಿಯೂ ಸಧಣಿಶಯನ ನೀನು! ಹುತ್ತದ | ಮೇಲೆ ನಿನ್ನ ಅನನ್ಯ ಭಕ್ತೆ-_-ತುಲಸಿ ! ವೆಷ್ಟು ಜಸಿ ಬೆಳೆದಿದೆ । "ಇದೇನು | ಈ ಕಪಿಲಧೇನುವು ತನ್ನಷ್ಟ ತಾನೇ ಈ ಹುತ್ತದ ಮೇಲೆ ಹಾಲು: ಹೋಗುತ್ತಿದೆ? ಇದು ಅದರ ದೇವನ ಸೇವೆ, ತ್ತ ' ನೀನೇ ಧನೈ ಗೋಮಾತೆ । ಎಷ್ಟು ಗಿಡ | ಸ ೮೩ [1 ? ಸ್ನ ಳೆ "ದೇವಾ! ನಿನಗೆ ಬಲ್ಗೆ ಲ್ಲಿಯೂ ಸೇವಕರು. ನಾನು ಪಾಡಿ! ನನ್ನ "ಸುಖವನ್ನು ಬಯಸಿ ನಿನ್ನನ್ನು ದೂರಿದೆ; ಕ್ಷಮಿಸು. ನಿನಗೆ "ಸರಿಯಾದ ನೆಲೆ ಸಿಕ್ಕುವ ವಕೆಗೂ ನಾನು ನನ್ನಸೆ ಸುಖವನ್ನು ಬಯಸೆನು. ಅಲ್ಲಿ ಆ ಕರಿಕಾಳ ಚೋಳ-- ಆ ವೈಷ್ಣ ವದ್ವೇಷಿ--ನನ್ನನ್ನು ತನ್ನ ರಾಜ್ಯದಿಂದ ಓಡಿಸಿದೆ *ಹೋಗಲಿ ಆ ಮಾತು. ನಿನ್ನನ್ನು ಒಂದು ಸ್ಥಳದಲ್ಲಿ ನೆಲೆಗೊಳಿಸಬೇಕು. ಹೇಗೆ? ನಾನು ಕಡುಬಡವ. ಅಹುದು ! ಎಲ್ಲರೂ ಜಾತಿ ಯಿಂದ ಬೇಕೆ ಇಟ್ಟಿರುವ ಹೊಯಿಸಲರ ಬೆಟ್ಟಿ ಡವಗಿಸುಖಾಡ ನೀನು ಹಿಂದೆ ಹೇಳ ದ್ಹುದು ಸರಿಯಾಗಿ ನೆನಪಿದೆ; ಅವನನ್ನು ನಿನ್ನ ಮಾತಿನಂತೆಯೇ ವೈಷ್ಣವನನ್ನಾಗಿ ಮಾಡಲೋ- ಸುಗವೇ ಹೊರಟಿ; ಈ ಬೆಟ್ಟಿದ ಬಳಿ ಬರುವಲ್ಲಿ ಕತ್ತಲಾದುದರಿಂದ ಈ ಶಿಥಿಲ ದೇವಾಲಯದಲ್ಲಿ ಮಲಗಿದೆ. ಸರಿ, ಅದೇ ಕಡೆಯ ಮಾರ್ಗ. ಅವ ರ ಓಂ « ಲ್‌ ಪ್‌ ೪೪ ಕಸ್ತೂರಿ ಅಗಸ ೧೯೬೧ ನನ್ನು ವೈಷ್ಣವನನ್ಶಾಗಿ: ಮಾಡುತ್ತೇನೆ; ಅವನ ಸಹಾಯದಿಂದ ನಿನ್ನೆ ಸೇವೆಯನ್ನು ತೃಪ್ತಿಯಾ- ಗುವ. ತನಕ ಮಾಡುತ್ತ ನೆ. ಚ ದೇವ ಕಣ್ಮರೆಯಾದ | ಇದೇನು. ಈ ಕಾಂತಿ ! ಕಣ್ಣು ಚುಚ್ಚು ತ್ತಿರುವ ಸೂರ್ಯರಶ್ಮಿ ಎಸ ತ್ತಾ ಮಲಗಿದ್ದ ರಾಮಾನುಜಾಚಾರ್ಯ ರು ಕಣ್ಣುಗ ಳನ್ನುಜ್ಜ ಕೊಳ್ಳು ತ್ತಾ ಎದ್ದು ಜ್‌ ಆಗ ತಾನೆ `ಉದಯಿಸಿ ತನ್ನ ಕದಿರುಗಳನ್ನು ಎಲ್ಲೆ ಲ್ಲಿಯೂ ಏರಚುತ್ತಿದ್ದ ಪ್ರಭಾಕರರಿಗೆ. ನಮ ಸ್ಕಾರ ಮಾಡಿ ಬಲಗಡೆ ತಿರುಗಿದರು. ನಿರ್ಜನವಾದ ಅರಣ್ಯ. ಅಲ್ಲಲ್ಲಿ ಕಿಲಕಿಲ ಧ್ವನಿ ಮಾಡುತ್ತಿದ್ದ ಪಕ್ಷಿಗಳ ನಿನಾದವಲ್ಲದೆ ಮತ್ತೆ ಯಾವ ಶಬ್ಧವೂ ಇಲ್ಲ. ಆಚಾರ್ಯ ರು ಮಲಗಿದ್ದೆ ದೇವಾಲಯದ ಮುಂದಿದ್ದ ದೊಡ್ಡ ಹುತ್ತ ನನ್ನು ಕಂಡು, "ನಾನು ಕಂಡದ್ದು ಕನಸನ್ನೋ "ಇಲ್ಲವೆ ದೇವನ ನೈಜ ಸ್ಥಿತಿಯನ್ನೋ? ಹುತ್ತದ ಮೇಲೆ ಪುಷ್ಕಲವಾಗಿ ಬೆಳೆದಿರುವ ತುಲಸಿಯ ಗಿಡ | ಹೀಗೆ ಹುಲುಸಾಗಿ ಬೆಳೆದಿರುವ ತುಲಸಿಯ ಗಿಡ ವನ್ನು ನನ್ನ ಜೀವನದಲ್ಲಿ ನಾನೆಲ್ಲಿಯೂ ನೋಡಿಲ್ಲ! ಹುತ್ತದ ಬಳಿಗೆ ಗೋವೊಂದು ಬರುತ್ತಿದೆ. ಅದ- ರದು ಏನು ಸೊಗಸಾದ ಕಪಿಲವರ್ಣ. ಕನಸಿನಲ್ಲಿ ಕಂಡ ಗೋವೇ ಇದು! ಆಶ್ಚರ್ಯ [` ಎನ್ನುತ್ತಾ ಹುತ್ತದ ಕಡೆಯೇ ದೃಷ್ಠ ಸಿ ಚ ದರು... ಗೋವು ಹುತ್ತದ ಮಗ್ಗುಲಿಗೆ ಬಂದ್ಕು ಅದರ ಮೇಲೆ: ಹಾಲು ಸುರಿಸಿ ಹೊರಟು ಹೋಯಿತು. 'ದೇವಾ! ನಿನ್ನ ಮಾಯೆ ಊಹಿಸ ಲಸಾಧ್ಯ. ನಿನ್ನ ಭೃತ್ಯನಾದ ನನ್ನಿಂದ ಸೇವೆ ಮಾಡಿಸಿಕೊಳ್ಳಲು ಮೊದಲೇ ನನಗೆ ಆಜ್ಞೆ ಮಾಡಿದೆ. ನಾನು. ಪೆಣ್ಯವಂತ, ದೇವಾ! ' ಎನ್ನುತ್ತಾ ಹುತ್ತಕ್ಕೆ ತಾವು ಕುಳಿತಲ್ಲಿಯೇ ನಮ ಸ್ಕಾರ ಮಾಡಿ, ಆಮೇಲೆ ಕೆಳಗೆ ಹಾಸಿಕೊಂಡಿದ್ದ ಉತ್ತರೀಯವನ್ನು ಮೈಮೇಲೆ ಹಾಕಿಕೊಂಡು, ಹುತ್ತದ ಬಳಿಗೆ ಬಂದು ಕೈಜೋಡಿಸಿಕೊಂಡು ನಿಂತರು. ನಾನು . ಭುಜದ ಮೇಲೆ ನೇಗಿಲುಗಳನ್ನು ಹೊತ್ತು ಕೊಂಡು, ಕೈಯಲ್ಲಿ ಗುದ್ದಲಿ-ಹಾಕೆಗಳನ್ನು ಎತ್ತಿ ಕೊಂಡು, ಎತ್ತುಗಳೊಡನೆ ಹೊಲ ಊಳಲು ಹುತ್ತದ ಬಳಿಯಲ್ಲಿದ್ದ ದಾರಿಯಲ್ಲಿ ಆದಿಕರ್ಣಾ- ಟಕರಿಬ್ಬರು ಬರುತ್ತಿದ್ದರು. "ಅಯ್ಯಾ ಇಲ್ಲಿ ಸ್ವಲ್ಪ ಬನ್ನಿ ' ಎಂದು ಆಚಾರ್ಯರು ನಮ್ರಭಾವ ದಿಂದ ಅವರನ್ನು ಕಕಿದರು. ಆದಿಕರ್ಣಾಟಕರಿಬ್ಬರೂ ಮುಖವನ್ನು ದೃಷ್ಟಿಸಿ ನೋಡಿದರು. "ಈರಾ, ಅವರ ಮುಖದಲ್ಲಿ ಏನು ಕಳೆ ಇದೆಯೋ | ' " ಹೌದಪ್ಪಾ; ಸ್ವಾಮಿಗಳ ಕಳೆ ಇದೆ.' ಇಬ್ಬರೂ ಆಚಾರ್ಯರ ಬಳಿ ಬಂದರು; ಅವ ಗ ನಮಸ್ಕರಿಸಿದರು. ಆಚಾರ್ಯರ "ಅಜ್ಜಪ್ಪ, ನಿನ್ನ ಹೆಸರೇನು? ಈತ ಯಾರು? ಸಗ ಆಚಾರ್ಯಕೀೇ ಮೊದಲು ಕೇಳಿದರು. "ಸ್ವಾಮಿ, ಮರಿಯ ಎಂದು ನನ್ನ ಕರೀತಾಕೆ. ಈತ ನನ್ನ ಮಗ ಈರ' ಎಂದು ಮುದುಕನು ಹೇಳಿದನು. ಅವರಿಬ್ಬರೂ ಆಚಾರ್ಯರಿಂದ ಸ್ವಲ್ಪ ದೂರ ಸರಿದರು. " ಇರಲಿ ಬನ್ನಿರಪ್ಪ ಹತಿ ರಕ್ಕೆ,' " ಸ್ವಾಮಿ. ನಾವು ಪಂಚಮರು. ಬುದ್ಧ ನಿಮ್ಮ] ನ್ನು ನೋಡಿದರೆ ಬ್ರಾ ಹ ಒಔರಂತಿದ್ದೀರಿ.' "ಪ್ರ ಂಚಮನಾದರೂ ಸ ಆಚಾರವಂತ ನಿವನು!' ಎಂದುಕೊಂಡು, " ಮುದುಕಪ್ಪ, ಈ ಹುತ್ತದ ಬಳಿ ಎಂತಹ ಆಶ್ಚರ್ಯ! ಎಂದು ಆಚಾರ್ಯರು ಹೇಳಿದರು. "ಹೌದು ಬುದ್ದೀ; ನನ್ನ ಬೂದುಬಣ್ಣದ ಹಸು ನಿತ್ಯ ಕಟ್ಟಿದ್ದ ಹಗ್ಗವನ್ನು ಕಿತ್ತುಕೊಂಡು ಬೆಳಿಗ್ಗೆ ಅಷ್ಟ ಹೂತ್ತಿಗೇನೇ ಹೋಗುತ್ತಿತ್ತು. ಪುನಃ ಅದು ಮನೆಗೆ ಬಂದಾಗ ಹಾಲು ಕೊಡುತ್ತಲೇ ಇರಲಿಲ್ಲ. ಹೀಗೆ ನಿತ್ಯವೂ ಅದು ಹೋಗಲು ಏನು ಕಾರಣ--ಎಂದು ತಿಳಿಯೋಕೆ ಅದರ ಲೆ ಸೊ ಇ, ಬ್ರಫ್‌ ಬಾಯ್‌ ಸೋವಪಿನಿಂದ ಗಾ ಸ್ನಾನ...ಏನು ಸುಖ, ಏನು ಆನಂದ! ಬದದ ಹಿ ಚುರುಕುತನದ, ಉಲ್ಲಾಸದ ಅನುಭವವೇನು? 0 ಲೈಫ್‌ ಬಾಯ್‌ ಕೊಳೆಯಲ್ಲಿರುವ ಕ್ರಿಮಿಗಳನ್ನು ತೊಳದು ತೆಗೆಯುತ್ತದೆ, ಅದರಿಂದ ಮನೆಯವರೆಲ್ಲರು ಆರೋಗ್ಯಶಾಲಿಗಳಾಗಿ ಇರುತ್ತಾರೆ, ಲ್ರೈಫ್‌ಖಾಯ್ಕ್ಸಾಾ-ೂ. ಅಲ್ಲಿದೆ ಆರೋದ್ತೂ! 1.26-2629 ೩1% ಹಿಂದುಸ್ಥಾನ್‌ ಲೀವರ್‌ ಅನರ ತಯಾರಿಕೆ ೪೮೬ ಕಸ್ತೂರಿ, ಅಗಸ್ಟ್‌ ಹಿಂದೆ ಒಂದು ದಿನ ಹೋದೆ. ಅದು ಈ ಹುತ್ತದ ಹತ್ತಿರಕ್ಕೆ ಬಂದು, ಇದರ ಮೇಲೆ ಹಾಲು ಸುರಿ ಸಿತು. ಅದರ ಕೆಲಸವನ್ನು ನೋಡಿ, “ ನೀನೂ ದೇವನ ಸೇವಕ ಎಂದುಕೊಂಡು ಅದನ್ನು ಅಂದಿನಿಂದ ಕಟ್ಟಿಹಾಕೋದನ್ನು ಬಿಟ್ಟುಬಿಟ್ಟಿ. «ಷು ಹುತ್ತದಲ್ಲಿ ದೇವರಿದೆ. ಹಿಂದೆ ತುರುಕರ ದೊರೆಯೊಬ್ಬ ಬಂದು ದೇವಸ್ಥಾನ ಕೆಡವಿ, ಕಂಚಿನ ದೇವರನ್ನು ಎತ್ತಿಕೊಂಡು ಹೋದ. ಮೂರ್ತಿಯ ಚೆಂದಾನ ನೋಡ್ಕಿ ಒಡೆಯಲು ಮನಸ್ಸು ಬಾರದೆ ಕಲ್ಲ ದೇವರನ್ನು ಹಾಗೆಯೇ ಬೀಸಾಡಿ ಬಿಟ್ಟನಂತೆ. ಅದೇ ಈ ಹುತ್ತದಲ್ಲಿದೆ' ಎಂದು ನಮ್ಮ ತಾತಂದಿರು ಹಿಂದೆ ಹೇಳುತ್ತಿ ದ್ದರು, ಬುದ್ಧ” ಎಂದು ಮರಿಯ ಹೇಳಿದನು. ನೀವೆಲ್ಲಾ ಸ್ವಲ್ಪ ಸಹಾಯ ಮಾಡಿದರೆ ಈಗ ಹಾಳಾಗಿರುವ ಈ ದೇವಸ್ಥಾನವನ್ನು ಕಟ್ಟಿಸಿ, ದೇವನನ್ನು ಪ್ರ ತಿಷ್ಕೆ ಮಾಡುತ್ತೇನೆ ನಾವು ಎಷ್ಟು ಸಹಾಯ ಮಾಡಿದರೆ ತಾನೆ ಏನು ಬುದ್ಧಿ; "`ರೇಷಸ್ಥಾ ನದ ಪ್ರಾಕಾರಕ್ಕೆ ಬರೋದಕ್ಕೂ ನಮಗೆ ಯೋಗ್ಯ ತೆ ಇಲ್ಲ!' "ಯೋಗ್ಯತೆ ಇಲ್ಲದೆ ಕ್ಸ "ಮರಿಯ | ಉತ್ಸವ ಕಾಲದಲ್ಲಿ ಮೂರು ದಿನವಾದರೂ ನೀವೆಲ್ಲಾ ದೇವಸ್ಥಾ ನಡೊಳಕ್ಕೆ ಬರುವಂತೆ ಮಾಡುತ್ತ ನೆ. ಎಲ್ಲರ ಹೈ ದಯದಲ್ಲಿಯೂ ಇರುವ ದೇವ ಒಬ್ಬ ನೇ.' | ನನ್ನೊಡೆಯಾ | ಬ್ರಾಹ್ಮಣರಲ್ಲೆಲ್ಲಾ ನಮ್ಮ ಜನಾನ ನೋಡಿ ನೀವೊಬ್ಬರೇ ಹೀಗೆ ಹೇಳಿದ್ದು. ನಮ್ಮ ಜನಕ್ಕೆ ಲ್ಲಾ ಹೇಳ್ತೀನಿ; ಏನು ಕೆಲಸ ಸಾಜಾ? ನಾವು ಸಿದ್ಧ ರಿದ್ದೆ ವೆ.' "ನಾನು ಇಂದು ಹಳೆಬೀಡಿಗಿ ಹೋಗಿ ದೊರೆ ಯನ್ನು ನೋಡಿ ಬರುತ್ತೇನೆ. ನನ್ನ ಕನಸಿನಲ್ಲಿ ದೇವ “ ನಾನು ಇಲ್ಲಿ ಇದ್ದೇನೆಂದು ಹೇಳಿ ದ್ಡಾ ನೆ. ಇದೂ ಅಲ್ಲದೆ ನಿಮ್ಮ ಅಜ್ಜಂದಿರು ಇಲ್ಲಿ ವಿಗ್ರ ಹವಿದೆಯೆಂದು. ಹೇಳುತ್ತಿ ದ್ಮೆ ಇ 1 ತ ಹೇಳುತ್ತೀಯೇ. ಆದುದರಿಂದ ವ ೧೯೬೧ ಹುತ್ತದಲ್ಲಿ ದೇವರಿದ್ದೇ ಇದೆ. ಇದನ್ನು ಅಗೆದು ವಿಗ್ರಹವನ್ನು ತೆಗೆದಿಟ್ಟಿರಿ. ದೊರೆಯ ಸಹಾಯ ದಿಂದ ದೇವಾಲಯವನ್ನು ಸಟ್ಟಿಸುತ್ತೇನೆ. ' ಜ್‌ ಹನ್ನೆರಡನೆಯ ಶತಮಾನದ ಆದಿಭಾಗ. ಭಾರತಕ್ಕೆಲ್ಲಾ ಒಬ್ಬ ಸಾರ್ವಧೌಮನಿಲ್ಲದ ಕಾಲ, ಎಲ್ಲೆ ಲ್ಲಿಯೂ ದಂಗೆಗಳು. ಪ್ರತಿ ಯೊಂದು ಪಾ ಸತ್ಯವೂ ಸ್ವತಂತ್ರ ರಾಜ್ಯ. ಇಂತಹ ಕಾಲದಲ್ಲಿಯೂ ಗ ಪ. ಮತ್ತು ದೆಹಲಿ ಇವುಗಳನ್ನು ಘಜನಿ ಮಹ- ಮೂದನ ಮೊಮ್ಮಗ ಅಹಮ್ಮದ್‌ಷಹನು ಆಳು ತ್ತಿದ್ದನು. ಘಜನಿ ಮಹಮೂದನು ಭಾರತವನ್ನು ಜಯಿಸಿ, ತನ್ನ ಸ್ವಾಧೀನದಲ್ಲಿಟ್ಟುಕೊಂಡಿದ್ದುದು ಪಂಜಾಬ್‌ ಮತ್ತು ದೆಹಲಿ ಮಾತ್ರ. ಅಹಮ್ಮದ್‌ ಷಹನು ಪ್ರಕೃತಿಪ್ರೆಮಿ; ರಾಜ ಯಷಿ, ಘಜನಿಯಲ್ಲಿ ತನ್ನ ಪ್ರತಿನಿಧಿಯಾಗಿ ತನ್ನ ತಮ್ಮ ಆದಿಲ್‌ಷಹನನ್ನಿಟ್ಟಿದ ನು. ತನ್ನ ಪ್ರಕೃತಿ ಪೆ ್ರೀಮನನ್ನು ಕಡೇರಿಸಿಕೊಳ್ಳಲೋಗುಗಳೇ 1 ದೆಹಲಿಯಲ್ಲಿ ನಿಂತನು. ತನ್ನ ಅರಮನೆ ಯನ್ನು ದೆಹಲಿಯಲ್ಲಿ ಯಮುನಾ ತೀರದಲ್ಲಿ ಕಟ್ಟಿ ಸಿದ್ದನು. ಅರಮನೆಯ ಹಿಂಭಾಗದಲ್ಲಿಯೆ ಯಮು. ನೆಯ ಸೋಪಾನಗಳು. ಆ ಮೆಟ್ಟಿ ಲುಗಳ ಪಕ್ಕ ದಲ್ಲಿ, ಯಮುನೆಯ ಜ್‌ ಮೇಲೆಯೇ ರಾಜೋದ್ಕಾ ನ. ಅರಮನೆಯ ಹಿಂಭಾಗದಲ್ಲಿದ್ದ ಚಂದ್ರ ಮಹರೇ ಬಾದಷಹನ ಏಕಮಾತ್ರ ಪ್ರತ್ರಿಯಾದ ಮಮ್‌ತಾಜಳದು. ಅದರಲ್ಲಿ ಆತೆ ಆಕೆಯ ಸೋದರಮಾವನ ಮಗಳು ನೂರ್‌- ಬೇಗಂ, ಮತ್ತು ಪಾದಷಹನ ಹಿಂದೂ ಮಂ- ತ್ರಿಯ ಮಗಳೂ ಮಮ್‌ತಾಜಳ ಸಖಿಯೂ ಆದ ಸುಭದ್ರೆ, ಇವರು ವಾಸವಾಗಿರುತ್ತಿ ದ್ಧ ರು. ಚೈತ್ರ ಮಾಸದ ಹುಣ್ಣಿಮೆಯ ಸಾಯಂಕಾಲ ಮಮ್‌ತಾಜಳೂ ಆಕೆಯ ಇಬ್ಬ ರುಗೆಳತಿಯರೂ ಯಮುನೆಯ ಮೆಟ್ಟಿ ಲುಗಳ ಮೇಲೆ ಕುಳಿತು ನೀರಿ ನಲ್ಲಿ ಕಾಲುಗಳನ್ನಿಟ್ಟು ಕೊಂಡು ಕೈಗಳಿಂದ ಠ್‌ ನೀರನ್ನು ಎರಚುತ್ತ ಲಿದ್ದ ರು. ಸೂ ಆಗ- ತಾನೆ ಮುಳುಗುತ್ತಿದ್ದನು. ಪ್ರ ಪ್ರಕೃತಿ ಸೌಂದರ್ಯ ಕ ವನ್ನು ಅನುಭವಿಸುತ್ತಿದ್ದ ಎಲ್ಲರೂ ಮೌನವಾಗಿ ಸ ದ್ವರು. ಸ್ವಲ್ಪ ಹೊತ್ತಾದ ಮೇಲೆ ಮಮ್‌ತಾ- ಜಳ, "ಭದ್ರಾ! ನಿನ್ನೆ ಒಂದು ಕನಸನ್ನು __ ಫಂಡೆ' ಎಂದು ನಸುನಗೆಯಿಂದ ಹೇಳಿದಳು. .. "ಯಾವುದೇ ಅದು?' ಎಂದು ಸೆಖಿಯರಿ- ಸ ಬ್ಬರೂ ಹೇಳಿದರು. "ಅದನ್ನು ಕೇಳಿ ನೀವಾರೂ ನಗಕೂಡದು. "ಇಲ್ಲ: ಹೇಳು ತಾಜ್‌. ನಿನ್ನ ಸೋದರಿಯರೆ ನಾವೆಂದು ತಿಳಿ' ಎಂದು ಸುಭದ್ರೆ ಹೇಳಿದಳು. .. "ಭದ್ರಾ! ಹಿಂದುಗಳಲ್ಲೆಲ್ಲಾ ನಿನ್ನನ್ನು ನಾನು ಬಹಳ ಮೆಚ್ಚಿದ್ದೇನೆ. ಅದೇನೋ ನೋಡು, . ನನ್ನ ತಾಯಿಯಲ್ಲಿಯೂ ಇಲ್ಲದ ಪ್ರೇಮ ನನಗೆ ನ ಮೇಲಿದೆ. ನನ್ನ ಆಸೆಗಳನೆ ್ನಿಲ್ಲಾ ಈಡೇರಿಸು ವುದರಲ್ಲಿ ನೀನು ಟೊದಅನೆಯನಳು. ಏನು ಸೊಗಸಾಗಿ ನನ್ನ ಚೆಲುವನನ್ನು ಸಿಂಗರಿಸು ಶೆ ವೆಯೋ ನೀನು! ಆತ ನನ್ನಎರಡನೆಯ ಹೃದಯ್ಕ _ ನೂರ್‌. ನನ್ನ ಚೆಲುವ, ನೀವಿಬ್ಬ ರು. ಇಷ್ಟು _. ಮಾತ್ರ ನನ್ನೊ ಡನಿದ್ದರೆ ನನಗೆ ಈ ಪ ಪಂಚದಲ್ಲಿ ಮತ್ತೇನೂ ಬೇಡು ನಮ್ಮ ಮೂವರಿಗಿಂತ ಇನ್ನೂ ಪ್ರೇಮವನ್ನು ಹೊಂದುವವನು ಬಂದಿದ್ದಾನೆ' ನೂರ್‌ ಬೇಗಂ ಹಾಸ ಧ್ವನಿಯಿಂದ ಹೇಳಿದಳು. "ಯಕ ಅದು ಹೊಸದಾಗಿ ಬಂದಿರುವ ವರು? ' .. "ಿನಗೆ ಗೊತ್ತಿಲ್ಲವೇನೇ? ತಾಜ್‌, ನೀನು _ ಭದ್ರೆಗೆ ಅದನ್ನು ಹೇಳಲಿಲ್ಲವೇ? " ಬೆಳಿಗ್ಗೆ ತುರ್ಕಿ ದೇಶದ ಸುಲ್ತಾನ್‌ ಬಂದಿ ದ್ವನ್ನೇ,' "ಅವನಿಗೆ ಪಾದಷಹರು ಏನು ಹೇಳಿದರು? ' " ಪಾದಷಹರು ಮಮ್ಮೂನ ಕೇಳಿದರು. “ ನಾನು ಯಾರನ್ನೂ ಮದುವೆಯಾಗುವುದಿಲ್ಲ, ಕ ತ ಸತ್ತ ಕ್ಲ ಬೀಜೀ ನಾಚ್ಚಿ ಯಾರ್‌ ೮೭ ಈಗ” ಎಂದು ಕಣ್ಣೀರು ಸುರಿಸುತ್ತಾ ಇವಳು ತಂದೆಗೆ ಹೇಳಿದಳು. “ ನನ್ನ ಮಗಳಿಗೆ ಇನ್ನೂ ಒಂದು ವರ್ಷ ಮದುವೆ ಮಾಡುವುದಿಲ್ಲ” ಎಂದು ಪಾದಷಹರು ಸುಲ್ತಾನನಿಗೆ ಹೇಳಿದರು.' " ಇಷ್ಟೇನೆ ! ಅವನಂತಹರು ಎಷ್ಟು ಜನ ಬಂದು ಈ ವೇಳೆಗೆ ಮಮ್ಮೂನ ಕೇಳಿ ಹೋದರೊ( ! ಆ ಮಾತು ಹೋಗಲಿ! ನಿನ್ನ ಕನಸೇನು, ಅದನ್ನೇ ಬಿಟ್ಟಿಯಲ್ಲ, ತಾಜ್‌ !' ಎಂದು ಸುಭದ್ರೆ ಹೇಳಿದಳು. " ಅದನ್ನು ಕೇಳಿ ನೀವು ನಗುತ್ತೀರಿ ' ಎಂದು ನ ತೆಗೆದು ತಾಜ್‌ ಹೇಳಿದಳು. "ಇಲ್ಲ ಹೇಳೆ ಅಂದರೆ' ಎಂದು ನೂರ್‌ ಬೇಗಂ ಓರೆಗಣ್ಣಿನಿಂದ ಮಮ್‌ತಾಜಳನ್ನು ನೋಡುತ್ತಾ ಹೇಳಿದಳು. '" ಬಂದು ದಿನ ರಾತ್ರಿ ನಾನೊಬ್ಬ ಳೇ ಈ ಮೆಟ್ಟ ಲುಗಳ ಮೇಲೆ ಕುಳಿತಿದ್ದೇನೆ. ಜಿ ಇಂಬ ಧ್ವನಿಯಲ್ಲದೆ ಮತ್ತೆ ಯಾವ ಶಬ್ದವೂ ಇಲ್ಲಿ. ಪೂರ್ಣ ಚಂದ್ರನು ಪ ಪ್ರಕ ತಿಯನ್ನೆ ಲ್ಲಾ | ತನ್ನ ಅಮೃ ತ ರೆ ತುಂಬಿದ್ದ. ಜು] ತಲೆಬಗ್ಗಿ ಸಿಕೊಂಡೆ( ಎರಡೂ ತ್ಸ ಗಳಿಂದ ನೀರನ್ನು ಯಮುನೆಯಲ್ಲಿ ಚೆಲ್ಲುತ್ತಾ, ಸ ವಿ ಸುವ ಅಲೆಗಳನ್ನು ನೋಡುತ್ತಿ ದ್ನೆ. ಆಗ ಹಿಂದಿ ನಿಂದ ಬಂದು ಯಾರೋ ನನ್ನ ಕಣ್ಣು ಮುಚ್ಚಿ ಸಕ್ಕ್‌ 8 ಭದ್ರೇ! ಭದ್ರೇ ಕಣ್ಣು ಓಲ ಎಂದೆ. ಉತ್ತರವೇ ದಲ್‌ ನೂರ್‌! ! ನೂರ್‌ | ನಿನಗಲ್ಲವೇಸೆ ಹೇಳುವುದು, ಕ್ಸ ತೆಗೆಯೆ” ಎಂದು ಕೂಗಿದೆ. ಆಗ ನಗುವ ಥೆ ಸನಿಯಿಂದ ನನ್ನ ಚೆಲುವ, * ನಾನೆ ಮಮ್ಮು ಅಯ್ಯೋ ಮುಗ್ಧೆ. ಕ್ಸ ಮುಟಿ ಸದೊಡನೆಯೇ ನನ್ನನ್ನು ತಿಳಿಯಲಾಗ ಲಲ್ಲವ ' ಎಂದು ನಸ ಗಟ ಹೇಳಿದೆ. ಟು ತಲೆ ಎತ್ತಿ ಆತನ ಕಡೆಗೆ ನೋಡಿದೆ. ಏನು ಉಡುಪಿನ ವೈಚಿತ್ರ ತ್ರ್ಯ! ಆತ ತಿಳಿಹಳದಿಯ ಚೀನಾಂಬರವನ್ನು ಗ ದ್ದ; ನಡುವಿಗೆ ಹಸಿರು ರೇಷ್ಮೆಯ ವಸ್ತ್ರವನ್ನು ಬಿಗಿದಿದ್ದ. ಭುಜದ ಮೇಲೆ ಳ೮ ಕಸ್ತೂರಿ, ಅಗಸ್ಟ್‌ ೧೯೬೧ ರಕ್ತಾಂಬರ ಒಪ್ಪುತ್ತಿದೆ. ನವಿಲುಗರಿಯಿಂದ ಕೂಡಿದ್ದ ತಲೆಯ ಮುಡಿಗೆ. ಕೈಯ ಲ್ಸ ಚಿನ್ನದ ಕೊಳಲು; ಕಾಲಲ್ಲಿ ಬಂಗಾರದ ಗೆ “ಮಮ್ಮೂ ನನ್ನ ನೀನು ಎಂದಾದರೂ ಹೀಗ ಸಿಂಗರಿಸಿ ದ್ದೆ ಯಾ?” ಎಂದು ಸೇಳಿದ. “ ಇಲ್ಲ ನಾಳೆ ಸಿಂಗರಿಸುತ್ತೇನೆ ' ಎಂದು ಉತ್ತರ "ಕೊಟ್ಟಿ " ನೋಡು ನೀನೂ ಬೇರೆ ತರದ ಉಡುಪ ನ ಹಾಕಿಕೊಳ್ಳಬೇಕು” ಎಂದು ನಸುನಗೆಯಿಂದ ನುಡಿದ. “ ಹೇಗಿರಬೇಕು ಹೇಳು” ಎಂದು ನಾನೂ ನಸುನಗೆಯಿಂದ *ೇಳಿದೆ. “ಕಾಶ್ಮೀರದ ಗುಲಾಬಿಯ ಸೂಕ್ಬ್ಟಾ ಟ್ರಿಬರವನ್ನುಡು. ಮೇಘ ವರ್ಣದ ರಾಕೆಯನ್ನು ತೊಡು. ಕಿವಿಯಲ್ಲಿ ಓಲೆ ಗಳಿರಲಿ. ಗಂಟು ಹಾಕಿದ ತಲೆಯಲ್ಲಿ ಮಲ್ಲಿಗೆಯ ಹೊವನ್ನು ಮುಡಿದುಕೋ. ಇವೆಲ್ಲದರ ಮೇಲೂ ನಿನ್ನ ಜರತಾರಿಯೆ ಬುರುಕಿ ಬರಲಿ.” ಎಂದು ಹೇಳಿದ. “ ಹಾಗೆಯೇ ಮಾಡುತ್ತೇನೆ” ಎಂದೆ. "ನಾಳೆ ರಾತ್ರಿ ಬರುತ್ತೇನೆ. ನಾನು ಹೇಳಿದ್ದು ನೆನಪಿ ದೆಯೋ?” ಎಂದು ನಗುತ್ತಾ ಹೇಳಿ; ಕಣ್ಮರೆ ಯಾದ, . ಎಂದು ಮಮ್‌ತಾಜಳು ಹೇಳಿ, " ಭದ್ರೆ! ' ಭದ್ರೆ ! ನನ್ನ ದೇವ ಹೇಳಿದಂತೆ ನನ್ನನ್ನೂ ನನ್ನ ಚೆಲುವನನ್ನೂ ಸಿಂಗರಿಸು. ದೇವ ನಿನಗೆ ಸಿಂಗರಿಸುವ ವಿದ್ಯೆ ಕಲಿಸಿದ್ದಾನೆ. ನನಗೆ ಸಿಂಗರಿಸುವುದಾಗಲಿ ಸಿಂಗರಿಸಿಕೊಳ್ಳುವು ದಾಗಲಿ ಬರುವುದಿಲ್ಲ' ಎಂದು ಒಂದು ತೆರದ ದೆ ಸನೈದಿಂದ ಮಮ್‌ತಾಜ”" ಹೇಳಿದಳು. "ನಿನ್ನ ರೂಪಿನ ಮುಂದೆ ಯಾವ ಸಿಂಗಾರ ತಾನೆ ಬೇಕು, ತಾಜ್‌! ನಾನು ಗಂಡಸಾಗಿದೃರೆ-' ಎಂದು ಸುಭದ್ರೆ ಮಮ್‌ತಾಜಳನ್ನು ಓರೆಗಣ್ಣಿ ನಿಂದ ನೋಡುತ್ತಾ ಹೇಳಿದಳು. "ಆಗ ನಿನ್ನನ್ನು ನಾನು ಮದುವೆಯಾಗುತ್ತಿ ದೈನೇ(, ಭದ್ರೆ !' ಎಂದು ನೂರ್‌ ಬೇಗಂ ನಸು ನೆಗೆಯಿಂದ ನುಡಿದಳು. "ಭದ್ರಾ ! ಆಗಲೇ ರಾತ್ರಿಯಾಗುತ್ತ ಬಂದಿತು. ಇನ್ನು ಸ್ನಾನಮಾಡಿ ಹೋಗೊ(ಣ. ನಾನು ನೂರ್‌ ಅರಮನೆಗೆ ಹೋಗಿ ಒಂಬತ್ತು ಗಂಟಿಗೆ ಚಂದ್ರ, ಮಹಲಿಗೆ ಬರುತ್ತೇನೆ. ಅಷ್ಟರ ವೇಳೆಗೆ ನೀನು: ಚೆಲುವನನ್ನು ಸಿಂಗರಿಸಿರಬೇಕು.' "ಇದೇನು ಇವಳು ಸುಮ ನೆ ಹೀಗೆಲ್ಲಾ ಹೇಳು. ತ್ತಿದ್ದಾಳೆ! ದೇವ ಇಸಿಲ ಬಳಿ ಬರುವನೇ ತನ್ನನ್ನು ಮಹಮ್ಮದೀಯ ರಾಧೆಯಂತೆ ಸಿಂಗರಿಸ: ಬೇಕಂತೆ !.... ನನಗೆ ಯಾತಕೆ ಆ ಯೋಚನೆ! ದೇವಾ! ನಿನ್ನ ಮಾಯೆ ಏನೋ ನಂಬಿದವರಾರು?' ಎಂತಹ ಸುಲ್ತಾನನು ಬಂದರೂ ವರಿಸೆನೆನ್ನು ತ್ತಾಳೆ. ನಿನ್ನ ವಿಗ್ರಹವನ್ನು ಒಂದು ನಿಮಿಷವೂ! ಬಿಟ್ಟಿರಳು' ಎಂದು ಯೋಚಿಸುತ್ತಾ ಸುಭದ್ರೆ, ನೀರಿನಲ್ಲಿಳಿದಳು. ಸ್ನ್ನಾ ಗ ಪೂರೈಸಿದ ಮೇಲೆ ಮೂವರೂ ಅರ-. ಮ ನೆಯ ಹತ್ತಿ ಬಂದರು. . ಮಮ್‌ತಾಜ್‌' ಮತ್ತು ನೂರ್‌ಬೇಗಂ ಅರಮನೆಯೊಳಕ್ಕೆ ಹೋ- ದರು. ಸುಭದ್ರೆ ಚೆಲುವದೇವನನ್ನು ಸಿಂಗರಿಸಲು: ಚಂದ್ರಮಹಲಿಗೆ ಬಂದಳು. ಪ್ಡ ರಾತ್ರಿ ಒಂಭತ್ತು ಗಂಟಿಯಾಯಿತು. ಸುಭದ್ರೆ] ಚೆಲುವನನ್ನೂ ಮಮ್‌ತಾಜಳ ಕೊಠಡಿಯನೂ) ಸಿಂಗರಿಸಿ, ನವಾಬನಂದಿನಿಯ ಬರುವಿಕೆಯನು; ನಿರೀಕ್ಷಿಸುತ್ತಿದ್ದಳು ; ಸ್ವಲ್ಪ ಹೊತ್ತಾ ದ ಮೇಲೆ ಮಮ್‌ತಾಜಳು ನೂರ್‌ಬೇಗಂಳೊಡನೆ ತನ್ನ ಕೊಠಡಿಗೆ ಬಂದು, ಅದನ್ನು ನೋಡಿ "ಭಲೆ ಸುಭದ್ರಾ | ಅಲಂಕಾರ ಮಾಡುವುದರಲ್ಲಿ ನಿನಗ ಮೊದಲ ಬಹುಮಾನ ಕೊಡಬೇಕು' ಎಂದಳು "ನಿನ್ನ ಗಂಡ ಇದನ್ನು ಮೆಚ್ಚಿ ನಿನಗೆ ಮೊದಲ ಬಹುಮಾನ ಕೊಟ್ಟರೆ, ಆಮೇಲೆ ನನಗೆ ಇದಕ್ಕೆ! ಎರಡನೆಯ . ಬಹುಮಾನ ಕೊಡು' ಎಂದ. ನಗುತ್ತಾ ಸುಭದ್ರೆ ಉತ್ತರ ಕೊಟ್ಟಳು. "ಗಂಡ ಯಾರೆ? ಈ ದಿನ ಬೆಳಿಗ್ಗೆ ಬಂದಿದ್ಕ ಸುಲ್ತಾನನೇ(?' ಎಂದು ನೂರ್‌ ಬೇಗಂ ಪಡ ಕ ಮಾತು ಹಾಕಿದಳು. "ಯಾವೋನೇ ಸುಲ್ತಾನ್‌? ಅವನ ಹೆಸರನ್ನು ನನ್ನ ಬಳಿ ಎತ್ತಬೇಡ. ಇನ್ನು ಮೇಲೆ ಅವನ _. ಹೆಸರನ್ನು ನನ್ನ ಬಳಿ ಎತ್ತಿದರೆ ನಿನ್ನನ್ನೇ ಅವನಿಗೆ ಡೆ ಕೊಡುತ್ತೇನೆ, ನೋಡು' ಎಂದು ದರ್ಪದಿಂದ ___ ಮಮ್‌ತಾಜ್‌ ಹೇಳಿದಳು. ... "ಹಾಗಾದಕೆಅವನು ಪಕ್ಕದಲ್ಲಿಯೇ ಇರುವ _. ವನಲ್ಲ'' ಎಂದು ಸುಭದ್ರೆ ಹೇಳುತ್ತಾನಕ್ಕಳು. ಕ್‌ ಮಮ್‌ತಾಜಳು ಮುಖದಲ್ಲಿ ಮುಗುಳು ನಗೆ '. ಫೊಸಿ, "ಎಲ್ಲಿ ಭದ್ರಾ ನನ್ನ ಚೆಲುವನನ್ನು ತೆಗೆ' ಎಂದಳು. " ನನ್ನ-ದೊಂದು-ಬಯಕೆ-ತಾರ್ಜ್‌' ಸುಭದ್ರೆ ರಾಗ ತೆಗೆದು ಹೇಳಿದಳು. ತ "ನಿನ್ನ ಬಯಕೆ ಏನೇ ಇರಲಿ ಭದ್ರಾ ! ಅದನ್ನು .. ಈಡೇರಿಸಿಕೊಡುತ್ತೇನೆ.' ಡ್ಠ "ನಿನ್ನನ್ನು ಆಲಂಕರಿಸಿದ ಮೇಲೆ ಚೆಲುವನ ಬಳಿ ನಿನ್ನನ್ನು ಕುಳ್ಳಿರಿಸುತ್ತೇನೆ ಅಷ್ಟರ ವರಿಗೂ ಮಂಚದ ಪರದೆಯನ್ನು ತೆಕೆಯಬೇಡ. ಚೆಲುವ [ತಿ ನನ್ನು ಸಿಂಗರಿಸಿ ಮಂಚದ ಮೇಲೆ ಕುಳ್ಳಿ ರಿಸಿ ್ಕೀ ದೆ ನೆ. ನತ್ತ ಸುಭದ್ರೆ ನೂರ್‌ ಬೇಗಂ ಇಬ್ಬ ನ ಸೇರಿ, ಮರ್ಮತಾಜಳನ್ನು ಅವಳ ಜರಿವನ ಇಷ್ಟದಂ- ತೆಯೇ ಸಿಂಗರಿಸಿದರು. ಮಮ್‌ತಾಜಳು ಹಾಸಿಗೆಯ ಮೇಲಿದ್ದ ಚಿಲು ವನ ಬಳಿ ಕುಳಿತಳು. ಸುಭದ್ರೆ ಆಗ ಅವಳ ಮುಖವನ್ನು ನೋಡಿ ನಕ್ಕಳು, ನೂರ್‌ಬೇಗಂ ಅಲಮಾರಿನಲ್ಲಿದ್ದ ಚಿನ್ನದ ತಟಿ ಯಲ್ಲಿ ಮಾಡಿಟ್ಟ ಆರತಿಯನ್ನು ತಂದಳು.. ಸುಭದ್ರೆಯು ಚೆಲುವ ಮತ್ತು ಮಮ್‌ತಾಜ್‌ ಇಬ್ಬರಿಗೂ ಎರಡು ಹೂ ಮಾಲೆಗಳನ್ನು ಹಾಕಿದಳು. ನೂರ್‌ ಮತ್ತು ಕ ಸುಭದ್ರೆ ದಂಪತಿಗಳಿಗೆ ಆರತಿಯನ್ನು ಬೆಳಗಿದರು. | ಆಗ ನೂರ್‌ಬೇಗಂ, `ಏನು ಸುಭದ್ರಾ, ಗಂಡ ಷಃ ಹೆಂಡತಿಗಿಂತ ಚಿಕ್ಕವ|' ಎಂದು ಹೇಳಿದಳು. ೫. "ಹೌದೇ; ಖ್‌ ನಿನಗೆ ಹಿಂದೆಯೇ ಹೇಳಿರ ಲಿಲ್ಲವೇ. ನಮ್ಮ. ಕೃಷ್ಣ ರಾಧೆಗಿಂತ ಚಿಕ್ಕವ 1. 5-12 ಎಂದು ಜೀಬೀ ನಾಚ್ಚಿಯಾರ್‌ ಜ್‌ ಎಂದು.' ' ನೆನಪಿಗೆ ಬಂತು! ನೆನಪಿಗೆ ಬಂತು! ಹಾಗಾ ದಕೆ ಚೆಲುವ ಕೃಷ್ಣ; ತಾಜ್‌ ರಾಧೆ; ನೀನು ಸುಭದ್ರಾ!' ಮಮ್‌ತಾಜಳು ಚೆಲುವ ಮೂರ್ತಿಯನ್ನು ಅಬ್ಬಿ ಮುದ್ಮಿಟ್ಟಳು ! ಸುಭದ್ರೆ " ಇನ್ನು ನಾವು ಬರುತ್ತೇವೆ, ತಾಜ್‌, ನಿನ್ನ ಚೆಲುವನನ್ನು ನಾಳೆ ಬಿಟ್ಟಿರಲು ಅಪ್ಪಣೆ ಕೇಳು. ಬೆಳಗಿನಲ್ಲಿಯೇ ನಾವೆಲ್ಲಾ ಅಮೃತ ಮಹಲಿಗೆ ಹೋಗಬೇಕು' ಎಂದಳು. ಳ್ಳ ಮಾರನೆಯ ದಿನ ಬೆಳಿಗ್ಗೆ ಸೂರ್ಯೋದಯ ವಾಗಿ ಸ್ವಲ್ಪ ಹೊತ್ತಾಗಿತ್ತು: ಅರಮನೆಯ ತನ್ನ ಬೈತಕ್‌ಖಾನೆಯಲ್ಲಿ ನವಾಬ. ಅಹಮದ್‌ಷ ಹನು ಕೆನ್ನೆಯ ಮೇಲೆ ಕೈಯಿಟ್ಟುಕೊಂಡು, ತಲೆ ಬಗ್ಗಿಸಿಕೊಂಡು ಯೋಚಿಸುತ್ತಾ ಕುಳಿತಿದ್ದನು. ಆಗ ಅವನ. ವಜೀರ ಆಲಂಷಹನು ಅಲ್ಲಿಗೆ ಬಂದು, . " ಪಾದಷಹ । ಸುಲ್ತಾನರು ಇಂದು ತುರ್ಕಿಗೆ ಪ್ರಯಾಣ ಬೆಳೆಸಿದರು" ಎಂದನು; ಕ ೫ !' ಎಂದು ತಲೆಯನ್ನು, ಮೇಲಕ್ಕೆ ತ್ತಿ, ವಜೀರನ ಮುಖವನ್ನು ನೋಡಿ, ಪಕ ದಲ್ಲಿದ್ದ ಆಸನವನ್ನು ನಜ(ಶನಿಗೆ ಕುಳಿತುಕೊಳ್ಳಿಇದು ಪಾದಷಹನು : ತೋರಿಸಿದನು. ವಜೀರನು ಕುಳಿತು, "ಪಾದಷಹ। ಸುಮ್ಮನೆ ಯೋಚನೆ ಮಾಡಿ ಪ್ರಯೋಜನವೇನು? ನಿಮ್ಮ ಮಗಳಿಗೆ ಎಂದು ಮನಸ್ಸು ಬರುತ ತ್ತದೆಯೊೋ ಅಂದು ಮದುವೆ ಮಾಡಿಕೊಳ್ಳಲಿ ಎಂದನು. "ಹಾಗಲ್ಲ ಆಲಂಷಹ ; ತುರ್ಕಿಯ ಸುಲಾ ನನ! ಅವನಂತಹ ಐಶ್ವರ್ಯವಂತ, ರೂಪವಂತ, ವಿದಾ ವಂತ, ಬಲವಂತ ಈ ಪ್ರಪಂಚದಲ್ಲಿಯೇ ಇಲ್ಲ. ಇಂತಹವನು ನನ್ನಂಥ ದೀನನ ಮಗಳನ್ನು ಕೇಳಲು ಬಂದಕೆ ಕ ಕೊಡುವಉತ ತ್ತರವೇನು? ಮುಖ್ಯ ಇಲ್ಲ ನಮಗೆ ಸ ಸುಲ್ತಾನನನ್ನು. ಅಳಿಯ- ೯೦ ಕಸ್ತೂರಿ, ಅಗಸ್ಟ್‌ ೧೯೬೧ ನನ್ನಾಗಿ ಮಾಡಿಕೊಳ್ಳುವ ಪುಣ್ಯ. ಸುಲ್ತಾನ ರೂಪವಂತ-- ಎಂದು ತಾಜಳಿಗೆ ಹೇಳಿದರೆ “ ನನ್ನ ಕ್ಸೈ ಹಿಡಿಯುವವನು ಅವನಿಗಿಂತ ರೂಪ ವಂತ, ಅವನಿಗಿಂತ ಐಶ್ವರ್ಯವಂತ, ಬಲವಂತ? ಎನ್ನುತ್ತಾಳೆ. ಯಾರೋ ಆತ ಆ ಅಲ್ಲಾನೇ ಬಲ್ಲ! ' ಎಂದು ನಿಟ್ಟು ಸಿರನ್ನು ಬಿಡುತ್ತಾ ಪಾದ ಷಹನು ಹೇಳಿದನು. ಮನು ಯಾವ! ಉತ್ತರ ವನ್ನು ಕೊಡದೆ ಸುಮ ನಿದ್ದನು. "ನೋಡು ಆಲಂಷಹ. ನಮ್ಮಜ್ಜ ಈ ದೇಶದ ಎಲ್ಲಾ ಎಿಗ್ರಹಗಳನ್ನೂ ಕೊಳ್ಳೆ ಹೊಡೆದು ತಂದ ನಷ್ಟೆ. ಅವುಗಳಲ್ಲಿ ಒಂದನ್ನು ತನ್ನ ಚಿಕ್ಕಂದಿನಲ್ಲಿ ೨ __ತಾಜ್‌ ಆಟದ ಗೊಂಬೆಗಾಗಿ ಕೇಳಿ ತೆಗೆದು ಕೊಂಡಳು. ಅದರ ಹೆಸರೇನು? ಓ, ನೆನಪಿಗೆ ಬಂತು; ಚೆಲುವನಂತೆ! ಅದರ ಹೆಸರು ಅನ್ವ- ರ್ಥನಾಮ. ಆಲಂಷಹಃ! ಯಾವುದನ್ನೂ ಲಕ್ಷಿ ಸದೆ ವಿಗ್ರ ಹಗಳನ್ನೆಲ್ಲಾ ಛೇದಿಸಿದ ನಮ್ಮಜ್ಜ ಜ್‌ ್‌ೈ್‌ ಹೈ 'ದಯವನ್ನು ಸಹ ಸರನಿಸ್ಥ ತನ್ನ ಪಾಡು ಗಟ್ಟಿ ಓವಿಸತ ಮಾಡಿಕೊಂ- ಡಿದೆ ಆ ವಿಗ್ರಹ" ಅದೊಂದಿದ್ದರೆ ತಾಜಳಿಗೆ ಸಾಕು. ವಯಸ್ಸಾದ ಹುಡುಗಿ. ಅನ್ಯಾಯವಾಗಿ ಯೌವನವನ್ನು ಮರಳುಗಾಡಿನಲ್ಲಿ ಬಿದ್ದ ಮಳೆ ಯಂತೆ ಕಳೆಯುತ್ತಿದ್ದಾಳೆ'. ಎಂದು ಪಾದಷ ನು ಹೇಳಿದನು. ಆಗ ಆಳೊಬ್ಬನು ಬಂದು ಮೊಳಕಾಲೂರಿ ಪಾದಹಷನನ್ನು ನಮಸ್ಕರಿಸಿ, "ಪಾದಷಹ।! ದಕ್ಷಿಣ ದೇಶದಿಂದ ಬ್ರಾ ಹ್ಮಣನೊಬ್ಬನು ತಮ್ಮ ನ್ನ್ನ ನೋಡಬೇಕೆಂದು ಬಂದಿದ್ದಾನೆ' ಎಂದು ಹೇಳಿದನು. "ಈಗ ನೋಡಲಾಗುವುದಿಲ್ಲ ಎಂದು ಆತನಿಗೆ ಹೇಳು.' " ಅಪ್ಪಣೆ ಖಾವಂದ್‌' ಎಂದು ಪುನಃ .ಪಾದ ಷಹನನ್ನು ನಮಸ್ಕರಿಸಿ ಆಳು ಹೊರಟು ಹೋದನು. "ಪಾದಷಹ। ಈ ದಿನ ಘಜನಿಯಿಂದ ಕಾಗದ ಬಂದಿದೆ' ಎಂದು ವಜೀರನು ಹೇಳಿದನು. " ಏನೆಂದು? ' " ಅಲ್ಲಿ ಗಲಭೆ ಬಹಳವಂತೆ. ನಿಮ್ಮ ತಮ್ಮಂ ದಿರು ನಿಮ್ಮ ನ್ನು ಸೈನ್ಯ ಸಮೇತ ತಕ್ಷಣ ರಜ ದ್ವಾರ. ' "ಆಗಲಿ ಮಧ್ಯಾಹ್ನ ಸೈನ್ಯದೊಡನೆ ಘಜಕನಿಗೆ ಹೊರಡೋಣ, ಸಸಿ , ಆಗ ಪುನಃ ಅದೇ ಆಳು ಪ್ರವೇಶಿಸಿ ಪಾದಷಹ ನನ್ನು ನಮಸ್ಕರಿಸಿ, ದೈನ್ಯದಿಂದ “ಖಾವಂದ, ಅವರೊಡನೆ ಒಂದು ನಿಮಿಷ. ಮಾತಾಡಿ ಹೊರಟು ಹೋಗುತ್ತೇನೆ. ಅವರಿಗೆ ನನ್ನ ಸಲಾಂ ಗಳನ್ನು ಹೇಳಿ, ದಕ್ಷಿಣ ದೇಶದಿಂದ ಬಂದಿದ್ದೇ ನೆಂದು ಹೇಳು” ಎಂದು ಬ್ರಾಹ್ಮಣನು ನನ್ನನ್ನು ಪೀಡಿಸಿದನು, ಪಾದಷಹ' ಎಂದನು. " ಆಗಲಿ ಆತನನ್ನು ಬರಹೇಳು.' ಸ್ವಲ್ಪ ಹೊತ್ತಾದ ಮೇಲೆ ಆಳು ಬ್ರಾಹ್ಮಣ ನನ್ನು ಕಕಿದುಕೊಂಡು ಪಾದಷಹನ ಮಂದೆ : ಬಿಟ್ಟು, ನೆಲಮುಟ್ಟಿ ಸಲಾಂ ಮಾಡಿ ಹಿಂಜರಿ ದನು. ' ಪಾದ4ಹನು "ನಿಮ್ಮ ಹೆಸರೇನು?' ಎಂದು ಬ್ರಾಹ್ಮಣನನ್ನು ಕೇಳಿದನು, "ಷಾದಷಹ! ದೀರ್ಫ ಆಯುಷ್ಯವಂತನಾ- ಗಿರು. ನನ್ನನ್ನು ರಾಮಾನುಜ ಎಂದು ಕರೆಯು- ವರು.' ಸ ನನ್ನಿಂದೇನಾಗಬೇಕು? ಕ "ನನ್ನ ದೇವಮೂರ್ತಿ ಠಿಮ್ಮ ಬಳಿ ಇದೆ. ಅದನ್ನು ದಯಪಾಲಿಸಬೇಕು, ಪಾದಷಹ!' ಪಕ್ಕದ ಕೊಟಡಿಯಲ್ಲಿ ವಿಗ್ರಹಗಳೆಲ್ಲಾ ಬಿದ್ದಿವೆ. ನಿಮ್ಮ ದೇವರಾವುದೋ ಅದನ್ನು ತೆಗೆದುಕೊಂಡು ಹೋಗಿ... ಆಲಂಷಹ! ಇವ ರನ್ನು ಪಕ್ಕದ ಕೊಟಡಿಗೆ ಕರೆದುಕೊಂಡು ಹೋಗಿ ವಿಗ್ರಹಗಳನ್ನು ತೋರಿಸಿ.' " ಅಪ್ಪಣೆ ಖಾವಂದ' ಎಂದು ಆಲಂಷಹನು ಪಾದಷಹನಿಗೆ ಹೇಳಿ, ರಾಮಾನುಜಾಚಾರ್ಯ ಬೀಜೀ ನಾಚ್ಚಿಯಾರ್‌ ಕೊಡನೆ ಪಕ್ಕದ ಕೊಟಡಿಗೆ ಹೋದನು. ಅವರಿಬ್ಬ ತಿ ಪುನಃ ಪಾದಷಹನ ಬಳಿಗೆ ಬಂದರು. ಚ(00 ಅಲ್ಲಿ ವಿಗ್ರ ಹವಿಲ್ಲವೆಂದು ಪಾದಷಹನಿಗೆ ತಿಳಿಸಿದನು. " ಕದಕೆ: ನಮ್ಮಲ್ಲಿ ಆ ವಿಗ್ರಹವಿಲ್ಲ' ಎಂದು ಪಾದಷಹನು, ಆಚಾ- ರ್ಯರಿಗೆ ಹೇಳಿದನು. ಆಚಾರ್ಯರು ಸ್ವಲ್ಪ ಹೊತ್ತು ಯೋಚಿಸಿ, "ಪಾದಷಹ! ಅದು ನಿಮ್ಮ ಮಗಳ ಬಳಿ ಇದೆ' ಎಂದು ನಿಧಾನವಾಗಿ ನಮ್ರಭಾವದಿಂದ ಪಾದ ಷಹನಿಗೆ ಹೇಳಿದರು. "ನಿಮಗೆ ಹೇಗೆ ಗೊತ್ತು?' ಎಂದು ಪಾದ- ಷಹನು ಕಣ್ಣುಗಳನ್ನು ಕೆಂಪು ಮಾಡಿಕೊಂಡು ಹೇಳಿದನು. "ಖಾವಂದ ! ಬಡವನ ಮೇಲೆ ಕೋಪ ಬೇಡ. ನನ್ನ ದೇವ ಕನಸಿನಲ್ಲಿ ಬಂದು ತಾನು ನಿಮ್ಮ ಮಗಳ ಬಳಿ ಇರುವುದಾಗಿ ಹೇಳಿದೆ. ಸು ಏನು ನಿಮ್ಮ ವಿಗ್ರಹದ ಪಾತ ಹಾಳು ಮರೆತೇ ಹೋಗುತ್ತೆ., ತ ಚೆಲುವ ಎಂದೋ?' "ಹೌದು ಪಾದಷಹ।! ಪುಳ್ಳೆ.' ಚ ವಿಗ್ರ ಹಕ್ಕೆ ಜೀವವಿದೆಯೇ? ಈತನ ಕನಸಿನಲ್ಲಿ ಸ ಚ ಬಂದು ಹೇಳಿತು? ನನ್ನ ಮಗಳು ಅದನ್ನು ಅಷ್ಟು ಪ್ರೀತಿಸಲು ಕಾರಣ ವೇನು? ಅವಳ ಗಂಡ ಅದೇನೋ? ಆ ಕಂಚು! ಏನಾದರೂ ಆಗಿರಲಿ ಅದು. ಆ ಹಾಳು ತೊಲಗಿಹೋದರೆ ನನ್ನ ಮಗಳ ಮನಸ್ಸು ಸರಿ ಯಾದ ಸಿ ಸತಿಗೆ ಬಂದು, ಸುಲಾ _ನನನ್ನು ವರಿಸ ಬಹುದು. ಎಂಡುಕೊಂಡು, "ಬನ್ನಿ, ನಿಮ್ಮ ವಿಗ್ರಹವನ್ನು ಕೊಡುತ್ತೇನೆ' ಎಂದು ಆಚಾರ್ಯ ರಿಗೆ ಪಾದಷಹನು ಹೇಳಿದನು. ಮೂವರೂ ಚಂದ್ರಮಹಲಿನಲ್ಲಿದ್ದ ಮಮ್‌ ತಾಜಳ ಕೊಟಡಿಯ ಬಳಿ ಬಂದರು. ಆಗ ಪಾದಷಹನು " ತಾಜ್‌ ಎಲ್ಲಿ?” ಎಂದು ಕೊಟ ಅದು ನನ್ನ ಶಲ್ವ 8 ೯೧ ಡಿಯ ಬಳಿ ನಿಂತಿದ್ದ ದಾಸಿಯನ್ನು ಕೇಳಿದನು. "ಅವರು ತಮ್ಮ ಗೆಳತಿಯರೊಡನೆ ಅಮೃತ ಮಹಲಿಗೆ ಹೋಗಿದ್ದಾರೆ. ಖಾವಂದ್‌' ಎಂದು ದಾಸಿಯು ಹೇಳಿದಳು. "ಊ | ಬಾಗಿಲು ತೆರೆ.' "ಯಾರನ್ನೂ ನಾನು ಬರುವ ವರೆಗೂ ಬಿಡ ಬೇಡ ಎಂದು ಅಪ್ಪಣೆ ಕೊಟ್ಟಿದ್ದಾರೆ, ಪಾದ- ಷಹ. ' "ಏನು ನನ್ನನ್ನೂ! ' " ನಿಮ್ಮನ್ನೂ ಸಹ, ಖಾವಂದ". ' ಚ ತೆಕೆಯುವೆಯೋ ಇಲ್ಲವೊ' ಬದು ದಾಸಿಯ ನಡುಗುವ ಕೈಯಿಂದ ಬೀಗದ ಕೈಯ ಗೊಂಚಲ ನೆಲದ ಮೇಲೆ ಬಿತ್ತು. ಪಾದ- ಷಹನೇ ಅದನ್ನು ಎತ್ತಿಕೊಂಡು ಬಾಗಿಲನ್ನು ತೆಗೆದನು. ಆಚಾರ್ಯರು ಅಲ್ಲಿದ್ದ ಹಾಸಿಗೆಗೆ ಸಾಷ್ಟಾ ್ಟಂಗ ನಮಸ್ಕಾರ ಮಾಡಿ, "ದ್ದು ಸುಳಿತು, ಎಂಡು ಕೈಗಳನ್ನೂ ಜೋಡಿಸಿ, ಚೆಲುವ ಸ್ವಾಮಿಯ ಸ್ತೋತ್ರವನ್ನು ಹಾಡಿದರು... ಮಂಚದ ತೆರೆ ಯನ್ನು ತಳ್ಳಿ ಹದಿನಾರು ವರ್ಷದ ಸುಂದರ ಬಾಲಕನು ನೆಗೆಯುತ್ತಾ ಬಂದು ಆಚಾರ್ಯರ ತೊಡೆಯ ಮೇಲೆ ಕುಳಿತನು. ಬಾಲಕನ ಕಾ- ಲಿನ ಗೆಜ್ಜೆಗಳನ್ನೂ ಸೊಗಸಿನ ಉಡುಪನ್ನೂ ನೋಡಿ, ಆಚಾರ್ಯರು ಸಂತೋಷಸಾಗರದಲ್ಲಿ ಮುಳುಗಿ, ಆತನ ತಲೆಯನ್ನು ಪುತ ಪ್ರೇಮದಿಂದ ಆಘ್ರಾಣಿಸುತ್ತಾ, "ನನ್ನ ಸ ಪುಳ್ಳೆ ! ನನ್ನ ಶಲ್ವ ಪುಳ್ಳೆ| ' ಎಂದು ಅಬ್ಬಿ ಜಂ ಮುದ್ದಿಟ್ಟು. | ದೃಶ್ಯವನ್ನು "ಕಣ್ಣಾರೆ ನೋಡುತ್ತಿದ್ದ ಪಾದಷ ಹನೂ ಆಲಂಷಹನೂ ಸ್ಪಂಭೀಭೂತ ರಾದರು. " ಸತ್ಯವಂತನಾದ ಭಕ್ತನೀತ|' ಎಂದು ಪಾದಷಹನು ಆಲಂಷಹನಿಗೆ ಹೇಳಿ, "ಆಲಂಷಹ। ಈತನಿಗೆ ಬೇಕಾದ ಎಲ್ಲಾ ೯೨ ; ಕಸ್ತೂರಿ, ಆಗಸ್ಟ್‌ ೧೯೬೧ ಪ್ರಯಾಣಸನ್ನಾಹಗಳನ್ನೂ ಮಾಡಿಕೊಡು. ನಮ್ಮ ಭಾಂಡಾರದಲ್ಲಿ. ಕಾಲು ಭಾಗವನ್ನು ಇವ ರಿಗೆ ಕೊಟ್ಟು ಕಳುಹಿಸು' ಎಂದನು. ತ ೫ ಆಚಾರ್ಯರು ಚೆಲುವ ಮೂರ್ತಿಯನ್ನು ತೆಗೆದುಕೊಂಡು ಹೋದ ಐರಡನೆಯ ದಿನ ಬೆಳಗಿನಲ್ಲಿ, ಅಮೃತ ಮಹಲಿನ ಉದ್ಯಾನದ ಹಾಸುಗಲ್ಲಿನ ಮೇಲೆ ಮಮ್‌ತಾಜಳು ಚಿಂತಾ ಕ್ರಾಂತಳಾಗಿ ಕುಳಿತಿದ್ದಳು. ಸುಭದ್ರಾ, ನೂರ್‌- ಬೇಗಂ ಅವಳ ಬಳಿಗೆ ಬಂದು, " ಮಮ್ಮೂ, ಯಾಕೆ ಹೀಗೆ ಯೋಚಿಸುತ್ತಿದ್ದೀಯೆ? ಈದಿನ ಸಂಜೆಯೇ ಚಂದ್ರ ಮಹಲಿಗೆ ಹೊರಟುಬಿಡೋಣ' ಎಂದರು. " ಭದ್ರಾ, ನಿನ್ನೆಯೇ ಹೋಗಿದ್ದರೆ ಚೆನ್ನಾ ಗಿತ್ತು' ಎಂದು ನಿರಾಶೆಯಿಂದ ಮಮ್‌ತಾಜಳು ಹೇಳಿದಳು. "ಅವಳ ಗಂಡನನ್ನು ಪಾಪ ಒಂದು ದಿನ ಕೂಡಾ ಅವಳು ಬಿಟ್ಟಿ ರಲಾರಳೆ ' ಎಂದು ನೂರ್‌ ಬೇಗಂ ಹಾಸ್ಯಧ್ವನಿಯಿಂದ ಹೇಳಿನಳು. ಮಮ್‌ತಾಜಳು ನೂರ್‌ಬೇಗಂಳನ್ನು ದುರು ದುರನೆ ನೋಡಿದಳು. ಸ್ವಲ್ಪ ಹೊತ್ತಾದ ಮೇಲೆ, " ನೂರ್‌ ನಿನಗೆ ಪರಿಹಾಸ್ಯ; ನನಗೆ ಪ್ರಾಣ ಸಂಕಟ. ಹೌದು; ಆತನೇ ನನ್ನಿನಿಯ. ಸತ ಆತನ ಭೋಗವಸ್ತುಗಳೇ. ಅಂತಹವನನ್ನು ಬಿಟ್ಟಿ ರುವುದು ಹೇಗೆ? ಇನ್ನಾದರೂ ಸುಮ್ಮನಿರು ವೆಯಾ? ' ಎಂದು ಒಂದು ತರದ ದರ್ಪದಿಂದ ಕೂಡಿದ ಕೋಪದಿಂದ ಹೇಳಿದಳು. " ತಾಜ್‌, ಯಾಕೆ ಹಾಗೆ ಚಿಂತಿಸುವೆ. ನಿನ್ನ ದೇವ ನಿನ್ನನ್ನು ಬಿಟ್ಟುಹೋಗುವುದಿಲ್ಲ' ಎಂದು ಸುಭದ್ರೆ ಸಮಾಧಾನಪಡಿಸಲು ಹೇಳಿದಳು. " ಭದ್ರಾ! ನಿನಗೆ ಆತನ ಗುಣ ಗೊತ್ತಿಲ್ಲ. ಭಕ್ತರಿಗೆ ತನ್ನನ್ನೇ ಧಾರೆ ಎರೆದುಕೊಂಡು, ಇನಿ- ಯಳನ್ನು ಬಿಟ್ಟು ಹೋಗುವ ಗುಣ ಆತನಡು.' " ಎಳೆಯ ಹದಿನೇಳು ವಠ್ಚದ ಮಹಮದೀಯ ಹುಡುಗಿಯಾದರೂ ನುರಿತ ಹಿಂದೂ ವೇದಾಂತಿ ಯಂತೆ ಇವಳು ಮಾತನಾಡುವಳು ' ಎಂದು ಕೊಂಡು, "ತಾಜ್‌, ರಾತ್ರಿ ಆತನೇನಾದರೂ ಹೇಳಿದನೇ? ' ಎಂದು ಸುಭದ್ರೆ ಕೇಳಿದಳು. ಊ ಸುಭದ್ರಾ ! " ತಾಜ್‌, ನಿನ್ನ ಹತ್ತರ ನಾನು ಬಹಳ ದಿನಗಳಿಂದ ಇದ್ದೇನೆ. ಭಕ್ತರೆಲ್ಲಾ ಬಂದು ತಮ್ಮ ಬಳಿ ಇರಬೇಕೆಂದು ನನ್ನನ್ನು ಕೇಳುತ್ತಿದ್ದಾರೆ. ಪ್ರತಿಯೊಬ್ಬರ ಇಷ್ಟಾರ್ಥ ವನ್ನೂ ಈಡೇರಿಸುವುದು ನನ್ನ ಕರ್ತವ್ಯ. ನನ್ನ ಪ್ರಿಯ ಭಕ್ತ ತಂದೆ ಆಚಾರ್ಯನಾದ ಈ ಬ್ರಾ ಹ `೫ನೊಡನೆ ದಕ್ಷಿಣ ದೇಶದ ಪುಣ್ಯ ಭೂಮಿಯೊಂದಕ್ಕೆ ಹೋಗುತ್ತೇನೆ. ನನ್ನ ಮೇಲ ನಿನಗೆ ಪ್ರೆ (ನವಿದ್ದಕ್ಕೆ ನೆ ನೈ ಜವಾದ ಪ್ರೀತಿ ಇದ್ದರೆ, ಬಂದು `ನನ್ನ ನ್ನು ಚ ತೋಡು ತ ಎಂದು ಹೇಳಿದನು.' "ಏನು ! “ಪ್ರೀತಿ ಇದ್ದ ಕಿಬಂದುನೋಡು!' ನಿನ್ನ ತಪಿಸುತ್ತಿ ರುವ ಹೃದಯವೇದನೆ ಆತನಿಗೆ ಗೊತ್ತಿ ಲ್ಲವೇ? ಸ ಸುಮ್ಮನೆ ಚಿಂತಿಸಬೇಡ, ತಾಜ್‌, ರಾ ನೀನು ಆತನನ್ನು ಚಂದ್ರ ಮಹಲಿನಲ್ಲಿ ನೋಡುವೆ ' ಎಂದಳು. ಆ ದಿನ ಸಂಜೆಯೇ ಅವರು ಚಂದ್ರಮಹಲ ಬಳಿಗೆ ಬಂದರು. ಮಮ್‌ತಾಜಳು ತನ್ನ ಕೊಟಡಿಯ ಬಳಿಗೆ ಬಂದಳು. ತೆರೆದಿರುವ ಕೊಟಡಿಯ ಬಾಗಿ ಲನ್ನು ನೋಡಿ ಅವಳ ಎದೆ ರುಲ್ಲೆ ಂದಿತು. ಬ ಅಲ್ಲಿರಲಿಲ್ಲ. ಕೊಟಿಡಿಯೊಳಕ್ಕೆ ಓಡಿ ಬಂದು ಮಂಚದ ಮುಖ ಪಕದೆಯನ್ನು ಟ್‌ ನೋಡಿದಳು. ತನ್ನ ಚೆಲುವ ಮೂರ್ತಿ ಅಲ್ಲಿರ ಲಿಲ್ಲ! “ಅಯ್ಯೋ ! ಚೆಲುವಾ, ನನ್ನನ್ನು ಬಿಟ್ಟು ಹೋದೆಯಾ? ನಾನು ಪಾಪಿ; ನಿನ್ನ ಬಿಟ್ಟು ಏಕೆ ಎರಡು ದಿನ ನಿಂತೆ!” ಎಂದು ಮಂಚದ ಮೇಲೆ ಹೊರಳಾಡುತ್ತಾ ರೋದಿಸಿದಳು. ಆ ವೇಳೆಗೆ ದಾಸಿಯು ಅಲ್ಲಿಗೆ ಬಂದಳು. ( ಮೂವರೂ ನನ್ನನ್ನು ಮೆಚ್ಚಲಾಕೆ. ಬಲೆಯಾ?' ಹಿಂದೆ ಒಮ್ಮೆ ' ಸುಮ್ಮನೆ ದುಃಖಿಸಿ ಫಲವೇನು? ... ' ಫಿನ್ನಲ್ಲಿಗೆ ಬರುವೆನು '- ಎಂದು ಸರ್ರನೆ ಕೊಟಡಿಯೊಳಕ್ಕೆ ಹೋಗಿ, ತ್ತಿ ಯೊಂದನ್ನು ಸೆ ದೃಷ್ಟಿಸಿ ಸ್ವಲ್ಪ . ನೋಡಿದಳು. ಕ ಬೀಳದಿರಲ್ಕು ಸೈರದಿಂದಲೇ " ಯಾಕೆ ಕೊಟಡಿಯೊಳಕ್ಕೆ ಬಂದಿದ್ದವರು? ' : ಎಂದು ಮಮ್‌ತಾಜಳು ಕಣ್ಣುಗಳಿಂದ ನೀರು ` ಸುರಿಸುತ್ತಾ ಗದ್ಗದಸ್ವರದಿಂದ ದಾಸಿಯನ್ನು . ಫೇಳಿದಳು. " ಪಾದಷಹರು, ಜಹಾಪನಾ! ಅವರು ವಿಗ್ರಹ ವನ್ನು ಬ್ರಾ ಹ್ಮಃ ಣನೊಬ್ಬ ನಿಗೆ ಕೊಟ್ಟಿರು' ಎಂದು ಬಯಸುವ. ಧ್ದ 'ನಿಯಿಂದ ದಾಸಿ. ಹೇಳಿದಳು. "ಹೂ! ಆ ಬ್ರಾಹ್ಮಣನ ಊರಾವುದು ಗ ಮೇಲುಕೋಟಿ ಬಂದು ಆತ ಹೇಳಿದಂತೆ ನೆನಪು.' "ಹಾದ; ಆ ಹೆಸರು ನನ್ನ ಕಿವಿಯ ಮೇಲೆ ಬಿದ್ದಿದೆ '. ಎಂದುಕೊಂಡ್ಮು ಎಂದು ದಾಸಿಗೆ ಹ! ತಿ ಮಾತನ "ನೀನು ಹೋಗು ' " ದೇವಾ! ನೀನು ಹೇಳಿದ ಪ್ರ ನ್ನೂ ಶೆ ನಿಜವಾಗಿಯೂ ತಕ್ಷಣ ಜು? ನನ್ನ ತಂದೆ ತಾಯಿಗಳು ನನಗೆ ಶತ್ರುಗಳು ಸ ಇಗೋ ಪಕ್ಕದ ಅಲ್ಲಿದ್ದ ತತ್ತಿ ಒರೆಯಿಂದ ತೆಗೆದು ಅದನ್ನೇ ಹೊತ್ತು ನೋಡಿ ಏನನ್ನೋ " ನಿನ್ನನ್ನು ಹೀಗೆ ಸೇರಿದರೆ ನಿನ್ನ ಮೂರ್ತಿಯನ್ನು ಮನದಣಿಯೇ* ನೋಡಿಯೆ ನನ್ನ ಲ್ಲಿಗೆ ಶಾಶ್ವ ತ್ರ ವಾಗಿ ಬರುವೆನು. ನೀನಲ್ಲದೆ ಮತ್ತಾರು ನನಗೆ ಬೇಕಾದವರು ದೊಕಿ ! ' ಎಂದುಕೊಂಡು ಕತ್ರಿ ಯನ್ನು ಅಲ್ಲಿಯೇ ಬಿಸಾಟು ಹುಚ್ಚ ಳಂತೆ ತನ್ನ ಲ ತಾನೇ ಏನೇನನ್ನೋ ಅಂದುಕೊಲ ತ್ತಾ ನಟ್ಟ ಕುದುಕೆಯ ಲಾಯೆ ತ್ರೈ ಸ ಕುದುಕಿ ಗಳನ್ನು ಒಂದೊಂದನ್ನಾ ಗಿ. ಮೊದಲಿನಿಂದ ತನಗೆ ಗ್‌ ಕಣ್ಣಿಗೆ ಕಣ್ಣ (ರು ಸುರಿಸುತ್ತಾ ಗದ್ದ ದ "ಷಂಷ ಷಂಷೀರ್‌' | ಇ) ಯೋಚಿಸುತ್ತಾ, ಬೀಜೀ ನಾಚ್ಚಿಯಾರ್‌ ೯೩ ಎಂದು ಕೂಗಿದಳು. ಲಾಯದ ಕೊನೆಯಲ್ಲಿದ್ದ ಬಿಳಿಯ ಕುದುರೆಯೊಂದು ಸಟ್ಟಿದ್ದ ಹಗ್ಗವನ್ನು ಸಹ ಕಿತ್ತುಕೊಂಡು ಒಡತಿಯ ದಾಸನಂತೆ ಬಂದು ನಿಂತಿತು. ಅವಳ ಕಣ್ಣೀರನ್ನು ನೋಡಿ ಅದೂ ತಲೆ ಬಗ್ಗಿಸಿಕೊಂಡಿತು. ಅವಳು ಅದರ ಬೆನ್ನು ತಟ್ಟುತ್ತಾ, "ಷಂಷೀ0! ನೀನು ನನ್ನ ಮು ಳು: ಈಗಲೋ! ರಾತ್ರಿ,. ಕಂದಾ! ನನ್ನ ಮನಸ್ಸನ್ನು ತೆ ತೃಪ್ರಿಪಡಿಸು ; ನನ್ನ ದೊರೆಯ ಬಳಿಗೆ ನನ್ನನ್ನು ಕರೆದೊಯ್ಯ' ಎಂದು ಕಣ್ಣೀರು ಸುರಿಸುತ್ತಾ ಹೇಳಿ ಲಾಯದಿಂದ ಹೊರಗೆ ಬಂದು ಅದರ ಮೇಲೆ ಕುಳಿತು, "ಷಂಷೀ೦0ೌ? ।!. ಮೇಲುಕೋಟಿ ॥!' ಎಂದು ಮಮತಾಜಗಳು ಹೇಳಿದಳು. ಆ ಇಂದು ಮೇಲುಕೋಟಿಯಲ್ಲಿ ಚೆಲುವ ಸ್ವಾಮಿಗೆ ಕುಂಭಾಭಿಷೇಕ. ಜೈನ ಬೆಟ್ಟಿದೇವನು ರಾಮಾನುಜಾಚಾರ್ಯರ ಪ್ರೇರಣೆಯಿಂದ ವೈಷ್ಣವ ವಿಷ್ಣುವರ್ಧನನಾಗಿದ್ದ. ಆ ಹೊಯಿಸ ಲರ ಮಹಾರಾಜನು-- ಪರಿವಾರದೊಡನೆ ಈ ನೂತನ ದೇವಾಲಯಕ್ಕೆ ಬಂದಿದ್ದನು. ದಕ್ಷಿಣ ದೇಶದ ಶ್ರೀವೈಷ್ಣ ಪರೆಲ್ಲಾ ನೆರೆದಿದ್ದರು. ಮರಿಯ ಮೊದಲಾದ ಆದಿಕರ್ಣಾಟಕರೂ ನಾಮಧಾ ರಣೆ ಮಾಡಿಕೊಂಡು ಅಂದು ಶ್ರೀವೆ ಷ್ಣವರ ಜತೆ ಯಲ್ಲಿ ಶ್ರೀವೈಷ್ಠ ಷ್ಠ್ದ ವರಾಗಿದ್ದ ರು. ದೇವಾಲಯದಲ್ಲಿ ಎಲ್ಲೆ. ಲ ಜೂ ವಾದ್ಯಗಳ ರವ, ವೇ ದ ಫೋಷ ಮತ್ತು ಸಂಗೀತ. ಅರ್ಚಕರು. ದೇವನನ್ನು ಮಂಗಳಾರತಿಯಿಂದ ಬೆಳಗುತ್ತಿ ದ್ವರು, ದೇವನ ರುರಿಗೆ ನಿಂತು ಕೈಮುಗಿಯುತ್ತಿದ್ದ ಎಲ್ಲರೂ ಇದ್ದ ಕ್ಸ ದ ಎಂತೆಯೇ 111 "ನಿಯೊಂ ದನ್ನು ಫೇಳಿ ರ ಮಡ ತಿರುಗಿ ಜಸ "ನನ್ನ ದೊರೆ ! ಚೆಲುವಾ! ' ಎಂದು ಕುದುಕೆಯ ಮೇಲಿದ್ದಂತೆಯೇ ಕೈಮುಗಿಯುತ್ತಾ ೯೪ ಕಸ್ತೂರಿ, ಅಗಸ್ಟ್‌೧೯೬೧ " ನಿನ್ನಿಷ್ಟದಂತೆಯೇ ದಾಸಿ ಬಂದಿದ್ದೇನೆ. ದೊರೆ | ನಿನ್ನ ಪಾದಗಳಲ್ಲಿ ಸೇರಿಸಿಕೋ!' ಎಂದು ಹೇಳುತ್ತಾ ದೊಪ್ಪನೆ ಕುದುರೆಯ ಮೇಲಿನಿಂದ ಕೆಳಗೆ ಬಿದ್ದ ಸ್ತ್ರೀಮೂರ್ತಿಯನ್ನು ಎಲ್ಲರೂ ಕಂಡರು. ರಮಣಿಯು ನೆಲದ ಮೇಲೆ ಬಿದ್ದ ಸ್ವಲ್ಪ-ಹೊತ್ತಿನಲ್ಲಿಯೇ ಅವಳ ಅಶ್ವವೂ ನೆಲದ ಮೇಲೆ ಬಿದ್ದಿತು! ಅಚಾರ್ಯರು ಅನನ್ಯಭಕ್ತಿ ಯಿಂದ ದೇವರನ್ನು ನೋಡುತ್ತಿದ್ದಂತೆಯೇ ಪ್ರ ಪ್ರಜ್ವಲಿ ಸುವ ಮಿಂಚಿನ ಕಾಂತಿಯೊಂದು ಬಂದು `ೇವನನ್ಲಿ ಸೇರಿ ಆತ ನಲ್ಲಿ ಮೊದಲಿದ್ದ ಕಳೆಯನ್ನು ಇಮ್ಮಡಿ ಮಾಡಿ ದುದನ್ನು ನೋಡಿ, ದೇವಸ್ಥಾನದ ಮುಂದೆ ತಮ್ಮ ಕಟಾಕ್ಸವನ್ನು ಬೀರಿದರು. ದೇವನಿಗೆ ಮಹಾಮಂಗಳಾರತಿಯಾಯಿತು. ವೈಷ್ಣವರಲ್ಲಿ ಕೆಲವರು ಸೆಳಗೆ ಬಿದ್ದಿದ್ದ ರಮ ನ ಬಳಿಗೆ ಬಂದರು. ಅವಳನ್ನು “ ತೋಡಿದ ಅವರಲ್ಲಿ ಕೆಲವರು (ಇವಳು ಮ್ಲೇಚ್ಛ ರಳವಳು! ದೂರ ಹೋಗಿರಿ, ಇನ್ನು ಸ್ನಾನಮಾಡಬೇಕು' ಎಂದರು. ಆಚಾರ್ಯರು ಅವಳ ಬಳಿಗೆ ಬಂದು, ಸ್ವಲ್ಪ ಹೊತ್ತು ಮೌನವಾಗಿ ದೃಷ್ಟಿಸಿ ನೋಡಿ, ಯೋಚಿ ಸುತ್ತಾ ಅವಳನ್ನು ಮುಟ್ಟಿ ನೋಡಿದರು. ಅವಳ ಆತ್ಮನ ಟು ಅವಳ ದೇಹವನ್ನು ಬಿಟ್ಟಿದ್ದನು. ಶ್‌ ಕುದುಕೆಯನ್ನೂ ಮುಟ್ಟಿ ನೋಡಿದರು. ಅಹೂ ತನ್ನ ಒಡತಿಯ ಗತಿಯನ್ನೆ, ( ಹೊಂದಿತ್ತು. ಗತಿಸಿದ ರಮಣಿಯನ್ನು ಸುಮ್ಮನೆ ದೃಷ್ಟಿಸಿ ನೋಡಿ, "ನಾನು ಕನಸಿನಲ್ಲಿ ಕಂಡ ದೇವನ ನಾಚ್ಚಿಯಾರ” ! ( ತಮಿಳಿನಲ್ಲಿ ನಾಚ್ಚಿಯಾರ್‌ ಎಂದರೆ ದೇವನ ಪತ್ನಿ ಎಂದು.) ಆ ಬೀಬಿ! ಸುಲ್ತಾನನ ಮಗಳು | :. ಎಂದುಕೊಂಡು, " ತಾಯಿ | ದೇವನರಸಿ ನೀನೇ ಪೆಣ್ಯವಂತಳು' ಎಂದು ಆ ಶವಕ್ಕೆ ಕ್ಸ ಮುಗಿದರು. ಎಲ್ಲೆ ಲ್ಲಿಯೂ ನ "ಮರಿಯಾ |' ಎಂದು ಆಚಾರ್ಯರು ಗದ್ಗದ ಸೈ ಸರದಿಂದ ಕೂಗಿದರು. ಆದಿಕರ್ಣಾಟಕದ. ಮುಂದಾಳು ಮರಿಯ ಆಚಾರ್ಯರ ಮುಂದೆ -: ಬಂದು ಠಿಂತನು. " ಮರಿಯಾ, ಈ ದೇವಾಲಯದ ಮುಂದಿರುವ ಮೂಲೆಯಲ್ಲಿ ಈಳೆಗಾಗಿ ಒಂದು ಗೋರಿ ಮಾಡ ಬೇಕು.' ಎಂದು ಆಚಾರ್ಯರು ಹೇಳಿದರು. ೇ ವೈಷ್ಣವರಲ್ಲಿ ಕೆಲವರು ಆಚಾರ್ಯರ ಮಾತನ್ನು ಕೇಳಿದೊಡನೆಯೇ ಒಬ್ಬರ ಮುಖ- ವನ್ನೊಬ್ಬ ರು. -ಅಸಮಾಧಾನ ದೃಷ್ಟಿಯಿಂದ ನೋಡಿದರು. ಮ್ಲೇಚ್ಛರವಳಾದುದರಿಂದ ಇವಳು ದೇವನ; ಬಳಿ ಹೂಳಲ್ಪಡಲು ಅರ್ಹಳ ಲ್ಲವೆಂಬುದು ಇವರ ಭಾವನೆ. ಆಸೆ ದೇವ ರಲ್ಲಿ ಸೇರಿರುವಳೆಂದು ಇವರಿಗೇನು ಗೊತ್ತು | ಆಗಲಿ. ಇವರ ಮನವನ್ನು ತಾನೇ ಏಕೆ ನೋಯಿಸಬೇಕು? ದೈವದ ಹೈದಯವನ್ನರಿಯದ ಮೂಡರಿವರು ! ನನ್ನ ಮತ ಅಭಿವೃದ್ಧಿಯಾಗ ಬೇಕು. ಇನ್ನೂ ಅದು ಶೈಶವಾವಸ್ಥೆ ಯಲ್ಲಿದೆ. ಆದುದರಿಂದ ಈ ಶ್ರೀವೈಷ್ಣವರನ್ನು ಅಸಮಾ- ಧಾನ ಪಡಿಸುವುದು ತರವಲ್ಲ' ಎಂದುಕೊಂಡ್ಕು ದೇವನಿಗೆ ಕೈಮುಗಿಯುತ್ತಾ, "ಸ್ವಾಮಿ! ನಮ್ಮನ್ನು ಕ್ಷಮಿಸು. ನಾವೆಲ್ಲಾ ಮೂಡರು. ಎಷ್ಟಾದರೂ ಈಕೆ ನಿನ್ನ ನಾಚ್ಚಿಯಾರ್‌. ವ ಜೀವವಿಲ್ಲದ ದೇಹವನ್ನು ಎಲ್ಲಿಟ್ಟರೆ ತಾನೆ ಏನು; ಆತ್ಮವೇನೋ ನಿನ್ನಲ್ಲಿ ಐಕ್ಯವಾಗಿದೆ. ನಮ್ಮನು ಕ್ಷಮಿಸು -ಭಕ್ತವತ್ಸಲಾ ' ಎಂದು ಕಣ್ಣೀರು ಸುರಿಸುತ್ತಾ ದೇವನಿಗರಿಕೆ ಮಾಡಿ "ಮರಿಯಾ। ' ಎಂದು ದ್ಕೆ ದಿಂದ ಮತ್ತೊಮ್ಮೆ ಕೂಗಿದರು. ಜ್‌ ಏನು ಗುರುಗಳ ಸ ' ಎಂದು ಕೇಳಿ ದನು. " ಮರಿಯ್ಕಾ ಇಲ್ಲಿ ಬೇಡ. ಬೆಟ್ಟಿದ ಬುಡದಲ್ಲಿ ರುವ ಆ ಎರಡು "ಗುಡ್ಡ ಗಳ ನಡುವೆ "ನ ಭೂಮಿಯಲ್ಲಿ ಈ ಎರಡು “ತವಗಳನ್ನೂ ಹೂಳಲು ಸಿದ್ಧಪಡಿಸು,' ಸಂಜೆ ಸೂರ್ಯಾಸ್ತದ ಸಮಯ. ಮಮ್‌ತಾ- ಜಳ--ಇನ್ನು ಮೇಲೆ ಆಚಾರ್ಯರಿಟ್ಟಿ "ಬೀಬೀ ಬೀಬೀ ನಾಚ್ಚಿಯಾರ್‌ ಸ್ರ ನಾಚ್ಚಿಯಾರ್‌' ಎನ್ನುವ ಹೆಸರಿನಿಂದಲೇ ಅವಳ ಹೆಸರನ್ನು ಹೇಳೋಣ-- ಕಳೇಬರವನ್ನು ಹೂಳಲು ಮಾಡಿಟ್ಟ ಗೋರಿಯ ಬಳಿಗೆ ಎಲ್ಲರೂ ಬಂದರು. ಮೊದಲು ಬೀಬೀ ನಾಚ್ಚಿಯಾರಳ ದೇಹವನ್ನು ಗೋರಿಯಲ್ಲಿಟ್ರು, ಅವಳ ಬಳಿ ಅವಳ ನಚ್ಚಿನ (ಷಂಷೀರನ್ನಿಟ್ಟಿರು. ಮೊದಲ ಹಿಡಿಯ ಮಣ್ಣನ್ನು ಆಚಾರ್ಯರೇ ಕಣ್ಣೀರು ಸುರಿಸುತ್ತಾ ಹೆಣಗಳ ಮೇಲೆ ಎರಚಿದರು. ಈ ಮಾಘಮಾಸದ ಶುಕ್ಳೆ ಚತುರ್ದಶಿಯ ರಾತ್ರಿ ಸುಮಾರು ಹತ್ತು ಗಂಟಿ "ಇರಬಹುದು. ಚಂದ್ರ ನ ತಂಗದಿರುಗಳಿಂದ ತೊಯ್ದ ಜಗವೆಲ್ಲಾ ಬ ಸಾಗರದಲ್ಲಿ ಮುಳುಗಿತ್ತು. ಯಾದವಗಿರಿಯ ತಪ್ಪಲಲ್ಲಿ ಯಾವುದೋ ಗೋರಿಯೊಂದನ್ನು ಹುಡುಕುತ್ತಾ ಅಶಾಂತತೆಯಿಂದ ಎರಡು ವ್ಯಕ್ತಿ ಗಳು ಸುಳಿದಾಡುತ್ತಿದ ವು. ಅವುಗಳಲ್ಲಿ ಕಿಂಕಾ ಬಿನ ಬಟ್ಟಿ ಯೊಂದರಿಂದ ಮುಚ್ಚ ಲ್ಪಟ್ಟಿದ್ದ ಚಿನ್ನ ದ ತಟಿ ಯೊಂದನ್ನು ಒಡಿದುಕೊಡಿದೆ. ವ್ಯಕ್ತಿ ಯು ಜಪ ಸ [ ಇಲ್ಲಿದೆ ! !!' ಎಂದು ನಿಧಾನವಾಗಿ ಹೇಳಿತು. "ಹೂ, ಆಲಂಷಹ ।!' ಎಂದು ಗದ್ಗದ ಸ ದಿಂದ ಪಾದಷಹನು ಹೇಳಿ, ಮಗಳ... ಹ ಪತ್ನಿಯ- - ಗೋರಿಯ ಬಳಿಗೆ ಬಂದು, ಮೊಳ ಕಣಲೂರಿ ಗೋರಿಗೆ ನಮಸ್ಕಾರ ಮಾಡುತ್ತಾ, "ಕಂದಾ! ಅಳಿದ ತಂದೆಗಾಗಿ ಮಗನು ದೇವ ನಲ್ಲಿ ಮೊರೆಯಿಡುವುದನ್ನು ಕೇಳಿದ್ದೆ (ನೆ. ತಾ- ಯಿಯ ಗೋರಿಯ ಬಳಿ ಮಗಳು ಬಂದು ಪೂಜಿ ಸುವುದನ್ನು ನೋಡಿದ್ದೇನೆ. ಗುರುವಿನ ಬೂದಿ ಯನ್ನು ಜಸ ( ನಿತ್ಯ ವೂ ಅಲಂಕರಿಸಿ ಅದರ ಮೇಲೆ. ಕಣಿ ಸೇರು ಸುರಿ ಸುವ ಶಿಷ್ಯರನ್ನು ಅರಿತಿ ದ್ದೇನೆ. ಇನಿಯನ ಶವದ ಬಳಿ ಹೊರಳಾ- ಡುತ್ತಾ ಕೋದನ ಮಾಡುವ ಇನಿಯಳನ ಕಂಡಿದ್ದೇನೆ. ಆದಕೆ- -ಆದಕೆ. ಮಗಳ ಗೋ- ರಿಯ ಬಳಿ ಮೊಣಕಾಲೂರಿ, ಕಣ್ಣೀರು ಸುರಿ ಸುವ ತಂದೆಯನ್ನು ಕಂಡಿಲ್ಲ; ಕೇಳಿಲ್ಲ, ಇನ್ನು ಮುಂದೆ ಕೇಳುವುದೂ ಇಲ್ಲ. ಮಗೂ ! ನಾನು ಪಾಪಿ. ನಿನ್ನ ಮತ್ತು ನಿನ್ನ ಇನಿಯನ ಗುಣಗಳನ್ನ ರಿಯದೆ ಹೋದೆ. ಕಾಫರ್‌ ನಾನು! ನಿನ್ನಿನಿಯ ನನ್ನು,ಹೆರರಿಗೆ ಕೊಟ್ಟಿ. ನಾನ್ಯುಪರಮ ಪಾತಕಿ. ಪ್ರಪಂಚದ ಭೋಗಕ್ಕೆ ಆಸೆಪಟ್ಟು, ನಿನ್ನನ್ನು ಸಾರ್ವಭೌಮಳನ್ನಾಗಿ ಮಾಡುವ ಆಸೆಯಿಂದ ತ ಮಾಡಿದೆ. ಕಂದಾ! ನೀನು ಜಗದ ಸಾರ್ವ- ಭೌಮಳು' ಎಂದು ಕಣ್ಣೀರನ್ನೊ ಕೆ ಗೋರಿಯನ್ನು ಚುಂಬಿಸಿ. ತಟ್ಟಿ ಯಲ್ಲಿದ್ದ ಹೂ- ವಿನ ತ ತೆಗೆದು, ಅದನ್ನು. ಗೋರಿಗೆ ಹಾಕಿ, "ತಾಜ್‌! ಇದು ನನ್ನ ಪ್ರೇಮದ ಬಹು ಮಾನ. ಕಂದಾ! ಜೀನ ಾನ ನಿನಗಿತ್ತ ಉಡುಗರೆ'. ಎಂದು ಕಣ್ಣೀರು ಎದ್ದು ನಿಂತನು. ಕ್ಯ ತನ್ನ ಇನಿಯ ಚೆಲುವ ಸ ಸ್ವಾಮಿಗಾಗಿ ಮಡಿದ ಬೀಬೀನಾಚ್ಚ ಯಾರಳ ಗೋರಿಯನ್ನು ನೋಡಿದ ಮಾನವರೆಲ್ಲೂ ಮರುಗುವರು. ಆ ಗೋರಿ ಯನ್ನು ನೋಡಿ ಮರುಗುವವರು ಮಾನವರೊ- ಬ್ಬರೇ ಅಲ್ಲ. ಆ ಗೋರಿಯ ಸುತ್ತಮುತ್ತಲೂ ರ ಮಾವಿನ ಮರಗಳಿವೆ. ಎಲ್ಲಾ ಕಡೆಯ ಮರಗಳಲ್ಲಿಯೂ ಹಣ್ಣೆ ಲೆಗಳು ಬೀಳುತ್ತಿ ದ್ದ ರೆ ಇವುಗಳಲ್ಲಿ ಚಿಗುರು ಆಗ ತಾನೆ ಬಿಡುತ್ತದೆ. ಶಿಶಿರದಲ್ಲಿಯೇ ಮಾವಿನಕಾಯಿ ಮತ್ತು ಹಣ್ಣು ಕ ಕ ಮರಗಳಲ್ಲಿ ಸಿಕ್ಕುತ್ತವೆ. ಎಲ್ಲೆ ಲ್ಲಿಯೂ ವಸಂತನ ಪ್ರಭಾಷವರುವನ್ಲಿ ಇಲ್ಲಿ ಶಿರವು ಬರುತ್ತದೆ! 'ಬೀಚಿನಲ್ಲಿಯೇ" ಹಣ್ಣಾದ, ಹಣ್ಣಾ ಗುವ ಕಾಲದಲ್ಲಿ ದೇವನಲ್ಲಿ ಐಕ್ಕ ಬಾಡ ತಮ್ಮ ಒಡತಿಯ ಬಾಳಿನಂತೆಯೆ. ಎವಗಳ ಜೀವನವೂ ಆಗಿದೆ | ಸುರಿಸುತ್ತಾ ವು] ಧನುರ್ಮಾಸದ ಒಂದು ಪ್ರಾತಃಕಾಲ, ಅಷ್ಟು ೯೬ ಹೊತ್ತಿಗೇ ರಾಮಾನುಜಾಚಾರ್ಯರು ಎದ್ದು, 'ದೇವಾ | ಮೊನ್ನೆ ರಾತ್ರಿ ನೀನು ಆಜ್ಞೆ ಮಾಡಿ ದ್ವಂತೆಯೇ ಬೀಬೀ ನಾಚ್ಚ್ಜ್ರಿಯಾರಳ ಸ್ವರ್ಣ ಪ್ರತಿಮೆಯನ್ನು ಮಾಡಿಸಿ ತಂದಿದ್ದೇನೆ. ಇದೇ ಸುದಿನ. ಇದನ್ನು ನಿನ್ನೆ ಅಡಿಯಲ್ಲಿಟ್ಟು, ನಿನ್ನ ಹಿಂದಿನ ಅಪ್ಪಣೆಯಂತೆಯೇ ಮೊದಲ ಪೂಜೆ ಯನ್ನು ದಾನಾಗ್ರೇಸರ ಸಾಕ್ವಭೌಮನಾದ ಬಲಿ- ( “ಪುಷ್ಪ ಮಾಲೆ * ಮೇಲುಕೋಟೆಯ ಸ್ಥಳಪು ಕಸ್ತೂರಿ, ಅಗಸ್ಟ್‌ ೧೯೬೧ ಚಕ್ರವರ್ತಿಗೂ ಎರಡನೆಯ ಪೂಜೆ: ನಿನ್ನರಸಿ ಬೀಬೀ ನಾಚ್ಜಿಯಾರಳಿಗೂ* ಅನಂತರ ನಿನಗೂ ಪೂಜೆಯನ್ನು ಮಾಡಿಸುತ್ತೇನೆ. ಮತ್ತು . ಮಾಡು ತ್ತೇನೆ' ಎಂದು ದೇವನಿಗೆ ಕ್ರೈ ಮುಗಿಯುತ್ತಾ ಹೇಳಿ ಬೀಬೀ ನಾಚ್ಚಿಯಾರಳ ಸ್ವರ್ಣಪ್ರತಿಮೆ ಯನ್ನು ಮೂಲ ಮೂರ್ತಿಯ ಅಡಿಯ ಬಳಿ ಪ್ರತಿಷ್ಠೆ ಮಾಡಿದರು. ತ ಕಥಾ ಸಂಗ )ಹದಿಂದ) ಪ್ರರಾಣದ ಆಧಾರದಿಂದ ಬರೆದ ಕತೆಯಿದು. ಮೇಲು ಕೋಟೆಯ ಬೆಟ್ಟ ದ ಬುಡದಲ್ಲಿ ಬೀಜೀ ನಾಚ್ಚಿ ಯಾರಳ ಗೋರಿ ಇದೆ. ಈಗಲೂ ಆ ದೇವ ಸ್ಥಾನದಲ್ಲಿ ವಸು ಮುನ್ನ ವೇ ಆಕೆ ಪಾದದ ಬಳಿ ಇರುವ ಜೀಜಿ? ನಾಚ್ಚಿ ಯಾರಳ ವಿಗೃ ಹಕ್ಕೆ ಪೂಜೆಯಾಗುತ್ತದೆ. ರನ್ನ ಬಿಡುತ್ತಾರೆ. (1 ತ! 'ವೈರಮುಡಿಯ ಉತ್ಸವ ಕಾಲದಲ್ಲಿ ಆದಿ ಸಯ ಹೂ ದಿನ ದೇವಸ್ಥಾನದೊಳಕ್ಕೆ ೪ ಸೇಯಿಂಗ್‌ ಗೆಸ್ಟ್‌ ಸ್ವಾ ವಿ ರಾಮತೀರ್ಥರು ಅಮೇರಿಕೆಯಲ್ಲಿದ್ದಾಗ ಪ ಸೈ ಮನೆಗೆ ಊಟ ಉಪಾಹಾರಗಳಿಗಾಗಿ ಹೊಳಗುತ್ತಿದ್ದರು. ಪ ಪ್ರತಿದಿನ ಡಾ. ಹಿಲ್ಲರ್‌ ಆದರೆ ಊಟಕ್ಕೆ ಹೋಗುವಾಗ ಸಮೀಪದ ಅಡನಿಯಿಂದ ಒಂದು ಹೊರೆ “ಸೌದೆಯನ್ನು ಕಡಿದು ಹೊತ್ತುಕೊಂಡು ಹೋಗಿ ಅವರ ಮನೆಗೆ ಹಾಕಿ ಅನಂತರ ಮಾತ್ರ ತಮ್ಮ ವಿಂತಾ ಹಾರವನ್ನು ಸೇವಿಸುತ್ತಿದ್ದರು. ಪುಕ್ಕಟೆ ಸಲಹೆ ಸೀವೆಂ ಎಣ್ಣೆ ಯ ದೀಪವನ್ನು ಗೋಳಾಡುವಿರಾದಕ್ಕೆ ದೀಪಕ್ಕೆ ಜನ ಉರಿಸುವ ನೀವು ಅದರ ಹೊಗೆಯಿಂದ ಬತ್ತಿ ಯನ್ನು ಕ ಸ್ಪಿರಿಟ್‌ ಅಫ್‌ ವೈನ"' ದ್ರಾ ವಕದಲ್ಲಿ ಅದ್ದಿ ಉರಿಸಿರಿ. ಹೊಗೆ ರಜ ಬಿಷ್ಟ ಭಷ ಬಟ್ಟಲು ನೀರಿಗೆ, “ಚಮಜೆಯಷ್ಟು ಆಕ್ಸಾಲಿಕ್‌ ಆಸಿಡ್‌ನ್ನು ಬೆರಸಿ ಬಟ್ಟೆ ಗಳ ಜಗತಿ ಶಾಯಿಂ ಕಲೆಯ ಸ ಉಜ್ಜಿ ಕಲೆಯನ್ನು ಗ ಲಾಡಿಸಿಕೊಳ್ಳಿ ಸೀಡಿ ಹಲ್ಲಂಜನ್ಹಿ ವಬ್ರೆ ಷ್‌್‌ಗಳನ ಶಿ ಎಸೆಯುತ್ತಿ ೀರಾ? ಹಾಗೆ ಮಾಡ ದಿರಿ. ಅದರಿಂದ, ಮೇಜಿನ, ಗಳ ಟಸಿಹ ನೇಳಿನ, ಕೊಳೆಯನ್ನು ಸುಲಭವಾಗಿ ಉಜ್ಜಿ, ತೊಳೆದು ಪ ಲೀ ಕ್ರಕಾಶಿಸುವಂತೆ ವಾಾಡಬಹಂದು. ಹಾ ಪ್ರಿ ಯದರ್ಶಿ ೫ ಶ್ರ ವಣಬೆಳಗೋಳ ಡೈಸನ್‌ ಕಾರ್ಟರ್‌ ಲೇಖದ ಆಧಾರದಿಂದ ಬಕ್ಕೆ ಬಳಲಿ ನಿತ್ರಾಣರಾಗಿರುವವ ರಿಗೆ ಔಷಧಿ ಪಥ್ಯಾದಿಗಳನ್ನು ಹೇಳುವುದರ ಜೊತೆಗೆ ಡಾಕ್ಟರರು ಎಷ್ಟೋ ಸಲ “ಹವಾ ಬದಲಾಯಿಸಿ” “ನ್ನು ತ್ತಾರೆ. ಸಾಮಾನ್ಯ ವಾಗಿ ದಟ್ಟ ಜನವಸ ತಿಯಿರು ವ ಪಟ್ಟ ಗಳಿಗಿಂತ ಹಳ್ಳಿ ಪಳ್ರ,ಗಳಲ್ಲಿ ವಾಸಿಸುವ ಕ ಹೆಚ್ಚು ಗಟ್ಟ ಮುಟ್ಟಾಗಿ. ಇರುತ್ತಾರೆ. ಇದಕ್ಕೆ ಕಾರಣವಲ್ಲ ದಿಲ್ಲ. ಹಳ್ಳಿಯ "ಹವೆಯಲ್ಲಿ ಕೇವಲ ಅದು ಶುದ್ಧವಾಗಿರುವುದೊಂದೇ ಗು ಣವಲ್ಲ, ಮನು ಷೃನ ದೇಹವನ್ನು ಆರೋಗ್ಯ ವಾಗಿಡುವ ದ್ರವ್ಯ ಗಳಿದ್ದು ಅದು ಅನೇಕ ರೋಗಗಳನ್ನು ಜ್‌ ಗಟ್ಟು ತ ಶಕ್ತಿಯ ನ್ನು ಮನು ಷ್ಯನಿಗೆ ಕೊಡುವ ಸಾಮ ರ್ಥ್ಯವನ್ನು ಹೊಂದಿರುತ್ತ ದೆಂಬುದಕ್ಕೆ ಈಗ ವೈಜ್ಞಾ ನಿಕ ಆಧಾರಗಳು ದೊರೆಯುತ್ತಿ ವೆ. ಹುಹೊಸ್ಟತಿ ಕೋಗಿಗಳು, ಮಾನಸಿಕವೇ ಮೊದಲಾದ ಕಾರಣಗಳಿಂದ ಬಳಲುವವರು, ಸಮುದ್ರತೀರದ ಊರಿನಲೊ, ಐತ್ತರದ ತಪ್ಪಲ ಮೇಲಿರುವ ಊರಿನಲ್ಟೊ ಮಂತ್ರಶಕ್ತಿ ಯೂಡಜೆಂಬಂತೆ ಗುಣ ವಾಗಲು ಬಾಸೆ ದಟ್ಟವಾಗಿ ಗಿಡಮರ ಗಳು ಬೆಳೆದಿರುವ ಪ ಪ್ರದೇಶದ ಆಡ್‌ ಸಮುದ್ರ ತೀರದ ಗಾಳಿ 'ತಿಷ್ಟೇಕೆ ಚೈತನ್ಯದಾಯಕ ವಾಗಿದೆ? ಮನುಷ್ಯನ ಶರೀರಕ್ಕೆ ಶೀತೋಷ್ಣ ಗಳ ಅತಿ ಕೀಕದಿಂದ ಟಕ ತ್ರಾಸವನ್ನು ನಿವಾರಿಸಿ ಅವ ನನ್ನು ಓತವಾದ ವಾತಾವರಣದಲ್ಲಿಡಲು ಅನು ಭಳ ವಂತೆ ಏರ್‌ಕಂಡಿಶನಿಂಗ್‌ ವ ವಸ್ಥೆ ಬಂದಿದೆ. ಅನುಕೂಲವಿರುವವರು ಬಾಂಡ್‌ ನಿಂಗ್‌ ಉಳ್ಳ ಕೋಣೆಗಳಲ್ಲಿ ವಾಸಿಸುತ್ತಿದ್ದಾರೆ, ಆದಕೆ ಯಾವ ಏರ್‌ಕಂಡೀಶನ್ನ್‌ ಕೋಣೆಯ ಹವೆಯಲ್ಲೂ ಹಳ್ಳಿಗಾಡಿನ ಹೆವೆಯಲ್ಲಿರುವಷ್ಟು ಜೀವನೋತ್ತೇಜಕ ಶಕ್ತಿಯಿಲ್ಲವೆಂದು ವೈದ್ಯರು ಕಂಡುಹಿಡಿದಿದ್ದಾರೆ. ಹೀಗೇಕೆ? ಸೋವಿಯೆರಿ ಅಕಾದವಮಿ ಆಫ್‌ ಸಾಯ ನ್ಸ್‌ನ ಪ್ರ ಸಿದ್ಧೆ ಜೀವರಸಾಯನವಿಜ್ಞ್ವಾ ನಿ ಡಾ. ಎನ್‌. ಜಿ. ಚೊರೊಡ್ಡಿ ಅದಕ್ಕೆ ಉತ್ತ ವನ್ನ ಹೀಗೆ ಹೇಳುತ್ತಾರೆ: “ಯಾವ ಹೊರಗಿನ ದ್ರ ಗಳಿಂದಲೂ ಅಶುದ್ಧವಾಗದ, ನೈಸರ್ಗಿಕ ಡಿ ಯಲ್ಲಿರುವ, ಕೆಲವೊಂದು ದ್ರವ್ಯ ಗಳು ಮನುಷ್ಯ ನ ಆರೋಗ್ಯಕ್ಕೆ ಅತ್ಯಗತ್ಯವಾಗಿವೆ. ಬಹುಶಃ ಈ ದ್ರವ್ಯಗಳಲ್ಲಿ ರೋಗಜಂತುಗಳನ್ನು ಕೊಲ್ಲಬಲ್ಲ ಜೀವ. ರಸಾಯನಗಳೂ ಉತ್ತೇಜಕವಾದ ವಿಟಾವಿ:ನ್ಸ್‌ ಮತ್ತು ಹಾರ್ಮೊನುಗಳೂ ಇರ ಬೇಕು ” ಆದ [ರಿಂದಲೇ ಇರಬೇಕು, ಎಂಥೆಂಥ ಔಷಧಿ- ಉಪಚಾರಗಳಿಗೂ ವ ುಣಿಯದ ಎಷ್ಟೋ ಕೋಗಗಳು ನಿಜವಾಗಿಯೂ ಶುದ್ಧ ಹವೆ ಲ್ಯ ಎರುವ ಸ್ಥಳಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಗುಣವಾಗ.ತ್ರಿರುವುದು. ಯುಕೆ ಕ್ರೇನಿನ ಪ್ರಯೋಗಶಾಲೆಯಿಂದ ಜರ್ಮ ನ್ನರು ನಡಿಸಿದ ನಂತರ ಆಮೆ ನ್‌ ೯೮ ಸೋವಿಯೆಓ ರಿಪಬ್ಲಿ ಕ ಒದಗಿಸಿದ ಪ್ರಯೋಗ ಶಾಲೆಯಲ್ಲಿ ಕೆಲಸ ಮಾಡತೊಡಗಿದ ಡಾ. ಚೊಲೊಡ್ಡಿಯವರು ೧೯೪೩ ರಲ್ಲಿ ಒಂದು ತೋಧ ವನ್ನು ಮಾಡಿದರು: ಬೆಳೆಯುತ್ತಿರುವ ಗಿಡಗಳು ವಿಶೇಷತಃ ಮೊಳಕೆಯೊಡೆಯುತ್ತಿರುವ ಬೀಜ ಗಳು, ಎಲೆಗಳು, ಹೂಗಳು ಮತ್ತು ಹಣ್ಣುಗಳು ಗಾಳಿಯಲ್ಲಿ ತೀರ ಸ್ವಲ್ಪ-- ಆದರೂ ಅಳತೆಗೆ ನಿಲುಕುವಷ್ಟು.- ರಾಸಾಯನಿಕ ದ್ರವ್ಯಗಳನ್ನು ಹೊರಬಿಡುತ್ತವೆ. ಈ ದ್ರವ್ಯಗಳಲ್ಲಿ ಜೀವಂತ ವಸ್ತುಗಳನ್ನು ಉತ್ತೇಜಿಸುವ ಶಕ್ತಿಯಿರುತ್ತದೆ. ಕೆಲ ದ್ರವ್ಯಗಳು ಪೆನಿಸಿಲಿನ್‌ನಂತೆ ಕಲಸ ಮಾಡಿ ಸೂಕ್ಷಾ ಟಿಸೂಕ್ಷ್ಮ ರೋಗಾಣುಗಳ ಬೆಳವಣಿಗೆ ಯನ್ನು ತಡೆಯುತ್ತವೆ. ಸದೃಢ ದೇಹವನ್ನು ಕಟ್ಟಲು ಅಥವಾ ಶಕ್ತಿ ಯನ್ನು ಉತ್ಪಾದಿಸುವಷ್ಟು ಆಹಾರಾಂಶವನ್ನು ಒದಗಿಸಲು ಸಾಕಷ್ಟ ಪ್ರಮಾಣದಲ್ಲಿ ಈ ರಹಸ್ಯ ಮಯ ಪದಾರ್ಥ ಹವೆಯಲ್ಲಿ ಇಲ್ಲವೆಂಬುದು ನಿಜ... ಆದರೆ ಹವೆಯ ಈ ಪದಾರ್ಥ ಬಹು ಸುಲಭದಲ್ಲಿ ನಮ್ಮ ಪುಪ್ಪುಸದಲ್ಲಿ ವಿಲೀನವಾಗು- ವುದರಿಂದ ಕ್ಷಯದ ಮೇಲೆ ಅದರ ಪರಿಣಾಮ ಪ್ರಭಾವಕಾರಿಯಾಗಬಲ್ಲುದು. ಪುಪ್ಪುಸದ ಕ್ಷಯ ರೋಗ ಹುಟ್ಟಿಲು ಇರುವ ಇತರ ಕಾರಣಗಳ ಜೊತೆಗೆ ಪುಪ್ಪೈಸಗಳಲ್ಲಿ ಯಾವುದೊ ಒಂದು ವಿಶಿಷ್ಟ ವಿಟಾಮಿನ್ನಿನ ಕೊರತೆಯೂ ಒಂದಾಗಿ- ರುತ್ತದೆ ಎಂಬ ಅಂಶವೂ ನಮಗೆ ತಿಳಿದುಬರ ಬಹುದು ಎಂದು ಡಾ. ಚೊಲೊಡ್ಡಿಯವರ ಅಭಿ ಪ್ರಾಯವಿದೆ. ಡಾ. ಚೊಲೊಡ್ಡಿಯವರ ಅಭಿಪ್ರಾಯ ಪ್ರಕ- ಟವಾದ ನಂತರದಲ್ಲಿ ಮಿಚಿಗಾನ್‌ ಸ್ಟೇಟ್‌ ಕಾಲೇಜ್‌ ಆಫ್‌ ಎಗ್ರಿಕಲ್ಪರ್‌ ಎಂಡ್‌ ಅಪ್ಲಾಯ್ಡ್‌ ಸಾಯನ್ಸ್‌ನ ಜೀವರಸಾಯನ ೧೧ ಇ ವಿಜ್ಞಾನಿ ಇ. ಎಚ್‌. ಲ್ಯುಕಾಸ್‌ ಮತ್ತು ಆರ್‌. ಇಂ ಡಬು' ,. ಲುಯಿಸ್‌ರು ಏಲೆ, ಹಣ್ಣು ಮತ್ತು ೧) ಸಸ್ಯಗಳ ಇತರ ಅಂಗಗಳಲ್ಲಿ ಪಿನಿಸಿಲಿನ್‌ನಂಥ ಕಸ್ತೂರಿ, ಅಗಸ್ಟ್‌ ೧೯೬೧ ಪ್ರಬಲ ರೋಗನಾಶಕ ದ್ರವ್ಯಗಳಿವೆ ಎಂದು ಸಿದ್ಧ ಮಾಡಿದರು. ಡಾ.ಚೊಲೊಡ್ಡಿಯವರ ಇತ್ತೀಚಿನ ಸಂಶೋ ಧನೆಯಿಂದ ಎರಡು ಅಸಾಭಾರಣ ಸಂಗತಿಗಳು ಬೆಳಕಿಗೆ ಬಂದಿವೆ; ಬೆಳೆಯುವ ಸಸ್ಯಾದಿಗಳಲ್ಲಿ ಈ ಪ್ರಬಲ ರಾಸಾಯನಿಕ ದ್ರವ್ಯಗಳು ಇರುವುದು ಮಾತ್ರವಲ್ಲ, ಅವುಗಳಲ್ಲಿ ಕೆಲವಂಶವನ್ನು ಅವು ಗಾಳಿಯಲ್ಲಿ ಬಿಡುತ್ತವೆ. ಎಂಬುದೊಂದು. ಮತ್ತು ಕೋಗನಾಶಕವಾದ ಈ ದ್ರವ್ಯಗಳು ಗಾಳಿಯಲ್ಲಿ ತೇಲುವಾಗ ಅವುಗಳ ಜೊತೆಯಲ್ಲಿ ವಿಟಾಮಿನ್‌. ಮತ್ತು ಹಾಮೊಗೀನುಗಳಂಥ ರಸಾಯನಗಳೂ ಕೂಡಿರುತ್ತವೆ ಎಂಬುದು ಎರ ಡನೆಯದು. ನಮ್ಮ ದೇಹದ ಮೇಲೆ ಪ್ರಭಾವ ಬೀರುವಷ್ಟು ಪ್ರಮಾಣದಲ್ಲಿ ನಾವೆ ಜೀವರಸಾಯನ ದ್ರವ್ಯ ಗಳನ್ನು ಉಸಿರಾಡಿಸಲಾರೆವು. ಎಂಬ ಸಂದೇಹ ಇಲ್ಲಿ ಉಂಟಾಗಬಹುದು. ಆದಕೆ ಬಯಲು ಹವೆಯಲ್ಲಿ ಬಹುಶಃ ಒಂದು ದಶಲಕ್ಟಾಂಶದಷ್ಟಾ ದರೂ ಸಕ್ರಿಯ ದ್ರವ್ಯವಿರಬೇಕು ಎನ್ನುತ್ತಾರೆ ಡಾ. ಚೊಲೊಡ್ಡಿಯವರು. ವಯಸ್ಕ ಮನುಷ್ಯ ನೊಬ್ಬ ದಿನಕ್ಕೆ ಸುಮಾರು ೧೦೦-೧೪೦ ಔನ್ಸ್‌ ಗಾಳಿಯನ್ನು ಉಸಿರಾಡಿಸುತ್ತಾನಾದ್ದರಿಂದ-ನಾವು ತೆಗೆದುಕೊಳ್ಳುವ ಆಹಾರದ ತೂಕಕ್ಕಿಂತಲೂ ಇದು ಹೆಚ್ಚಾಗಿರುತ್ತದೆ. -ಪುಪ್ಪುಸಗಳಿಗೆ ಮೂರು ನಾಲ್ಕು ಮಿಲಿಗ್ರಾ ಮುಗಳಷ್ಟಾದರೂ ಹವೆಯ ವಿಟಾಮಿನ್‌ಗಳು ಸಿಗಬಹುದು. ಈ ಅತ್ಯಲ್ಪ ಪ್ರಮಾಣವು ಹೆಚ್ಚು-ಕಡಿಮೆ ನಮಗೆ ದಿನನಿತ್ಯದ ಆಹಾರದಲ್ಲಿ ಸಿಗುವಷ್ಟು ಸಾಮಾನ್ಯ ಎಟಾಮಿನ್ನು ಗಳ ತೂಕದಷ್ಟೇ ಇರುವುದು. ಆಹಾರದಲ್ಲಿ ಅಲ್ಪ ಪ್ರಮಾಣದಲ್ಲೇ ಆಗಲಿ ಅಗತ್ಯವಾಗಿ ಇರಬೇಕಾದ ವಿಟಾಮಿನ್ನುಗಳ ಕೊರತೆಯಾದಲ್ಲಿ ಅನೇಕ ಕೋಗಗಳು ಉದ್ಭವಿ ಸುತ್ತವೆ... ಮೊದಲು ಅಸಾಧ್ಯವೆನಿಸುತ್ತಿದ್ದ ಸ್ಕರ್ವಿ, ಬೆರಿಬೆರಿ ಮೊದಲಾದ ಇಂಥ ರೋಗ ಸ ಅನಲ ಅಸಾಧ್ಯ ಹಳ್ಳಿಯ ಹವೆಯಲ್ಲಿ ಜೀವಸತ್ವನಿದೆ! ತಾ ಗಳನ್ನು ಇಂದು ವಿಟಾಮಿನ್‌ಗಳನ್ನು ಪೂಕ್ಯಿಸಿ ಬಲುಬೇಗ ಗುಣ ಮಾಡಬಹುದಾಗಿದೆ. ಹೀಗಿರು ವಾಗ ನಾವು ಶಹರ-ಪಟ್ಟಿಣಗಳ, ವಿಟಾಮಿನ್‌ ಕೊರತೆಯಿರುವ ಹವೆಯನ್ನು ಉಸಿರಾಡಿಸುವುದ ರಿಂದ ಈಗಲೂ ಅಸಾಧ್ಯ ಮಾಲಿಕೆಯಲ್ಲಿರುವ ಎಷ್ಟೋ ಬೇರೆ ರೋಗಗಳು ಹುಟ್ಟುತಿ ರಲಿಕ್ಕಿ- ಲ್ಲವೆ? ಎಂಬ ಪ್ರಶ್ನೆಯನ್ನು ಎಜ್ಞಾನಿಗಳು ಯೋಚಿಸುತ್ತಿದ್ದಾರೆ. ಇನ್ನು ಬೆಳೆಯುತ್ತಿರುವ ಸಸ್ಕಗಳು ಮನುಷ್ಯ ದೇಹಕ್ಕೆ ಅಗತ್ಯವಿರುವ ಜೀವರಸಾಯನ ದ್ರವ ಗಳನ್ನು ಪೂರೈಸುವುದಾದರೆ ಸ ಸಸ್ಕಸಮೃ ದ್ಧ ಉಷ್ಣ ವಲಯ ಪ್ರದೇಶಗಳಲ್ಲಿರುವ ಜನರು ಅತಿ ಆರೋಗ್ಯ ಸವಸ ವುದಿಲ್ಲವೇಕೆ ಡಾ. ಚೊಲೊಡ್ಡಿ ಯವರು ಒಣ ಹವೆಯಲ್ಲಿ ಆರ್ದ್ರಹವೆ ಗಿಂತಲೂ ಹಚ್ಚುವ ಪ್ರಮಾಣದಲ್ಲಿ ಸಕ್ರಿ ಯದ್ರವ ಗಳಿರುತ್ತ ಸ್ಯ ಕೆಂಡುಹಿಡಿದಿದ್ದಾ ಸ ಉಷ್ಣ- ಹ ವಲಯ ಪ ದೇಶದಲ್ಲಿ ಮಳೆ ಮ ತ್ತು ಹೊಗೆಯ ಮಂಜು ಬೇಗೆ. ಈದ ದ್ರವ್ಯಗಳನ್ನು ಇಲ್ಲದಂತೆ ಮಾಡುತ್ತವೆ. ಮತ್ತು ವಾತಾವರಣದಲ್ಲಿರುವ ಎಿಟಾಮಿನ್ನು ಗಳನ್ನು ಅಥವಾ ಅವುಗಳಲ್ಲಿ ಕೆಲವು ಬಗೆಯವನ್ನು ಮಿತಿಮೀರಿದ ಪ್ರ ಮಾಣದಲ್ಲಿ ಉಸಿರಾಡಿಸಿದರೆ ಅಪಾಯವೊ ಜ್‌ ಗಬಹು ನು ಎಂದೂ ಕಂಡುಬಂದಿದೆ. ವಿಟಾಮಿನ್‌ಗಳ ಗುಳಿಗೆಗಳನ್ನು ಪ್ರಮಾಣ ಮೀರಿ ತೆಗೆದು ಕೊಂಡಾಗ ಆಗುವಂತಯೆ ವಾತಾವರಣದ ವಿಟಾವಿ: ನ್‌ನ್ನು ಮಿತಿಮೀರಿ ಸೇವಿಸಿದಾಗಲೂ ಅಪಾಯವಾಗುವುದು ಎಂದು ಡಾ ಚೊಲೊಡ್ಡಿ ಯವರು ಹೇಳುತ್ತಾರೆ. ಉಷ್ಣ ವಲಯ ಲ್ಲಿ ಬಹುಶಃ ಃ ಹೀಗಾಗುತ್ತಿ ರಲೂಬಹ. ದು ಆಹಾರ ಎಟಾಮಿನ್ನ ಗಳ ಅಧ್ಯಯನದಿಂದ ಪೌಖ್ಟಕ ಆಹಾರ ವಿಚಾರದಲ್ಲಿ ಕ್ರಾಂತಿಯಾಗಿ ಕೋಗಗಳ ಉಚ್ಚಾಟನೆ |. ಯಾದಂತೆ ಹವೆಯ ಲ್ಲಿರುವ ವಿಟಾಮಿನ್‌ ಮತ್ತು ಹಾರ್ಮೋನುಗಳ ಬಗ್ಗೆ ನಡೆಯುವ ಸಂಶೋ ಧನೆಗಳು ಕ್ಷಯ, ಇನ್‌ಫ್ಲುಯೆಂರುಾ, ಸಾಮಾನ್ಯ ನೆಗಡಿ, ಹೃದಯ ಮತ್ತು ರಕ್ತಾಭಿಸರಣ ರೋಗ ಗಳ ಮೇಲೆ ವಿಜಯವನ್ನು ತಂದುಕೊಟ್ಟಾವು. ಕ್ಯಾನ್ಸರ್‌ ಮತ್ತು ಮಾನಸಿಕ ರೋಗಗಳನ್ನು ಕೂಡ ಅದು ಗೆಲ್ಲಬಹುದು ಏಕೆಂದರೆ ಇವಕ್ಕೂ ನಾಗರಿಕ ಜೀವನವೇ ಕಾರಣವೆಂಬ ಸಂದೇಹ ವಿದೆ. ೨,೦೦೦ ಸಾವಿರ ವರ್ಷಗಳ ಹಿಂದೆಯೆ ಔಷಧಿಗಳ ಜನ್ಮದಾತ ಹಿಪೊಕ್ರೆ(ಟಸ್‌ನು ಬೇರೆ ಬೇರೆ ಬಗೆಯ ಹವೆಗಳ ಪರಿಣಾಮಗಳನ್ನು ಊಹಿಸಲು ಪ್ರಯತ್ನಿಸಿದನು. ಆದರೆ ಆಧುನಿಕ ವಿಜ್ಞಾನಿಗಳು . ಈಗೀಗಷ್ಟೇ ವಾತಾವರಣದಲ್ಲಿ ರುವ ಜೀವರಸಾಯನ ದ್ರವ್ಯಗಳತ್ತ ಗಮನ ವೀಯುತ್ತಿ ರುವುದು ಜಗಳ ಆಶ್ಚ ರ ವೇ ಆಗಿದೆ ನೀರು ಮತ್ತು ಆಹಾರದ ಮೇಲೆ ಲಸಾಧ್ಯ ಅಧ್ಯಯನ ನಡೆದಿದೆ. ಆದರೆ ಅನ್ನ-ನೀರುಗಳ ಅಭಾವಕ್ಕಿಂತಲೂ ಗಾಳಿಯ ಅಭಾವವಾದಾಗ ನಾವು ಬೇಗನೆ ಸಾಯುತ್ತೇವೆ. ಈಗ ಅಭ್ಯಾಸ-ಸಂತೋಧನೆಗಳು ನಡೆದಿವೆ. ಹವೆಯಲ್ಲಿರುವ ವಿಟಾಮಿನ್‌ ಮತ್ತು ಹಾರ್ಮೊ ನ.ಗಳನ್ನ ವಿಜ್ಞಾನಿಗಳು ಪೃಥಕ್ಕರಿಸುವ ಕಾಲ ಬೇಗನೆ ಬರಬಹುದಾಗಿದೆ. ಆ ಮೇಲೆ ಅದನ್ನ ವರು ಕೃತಕ ರೀತಿಯಲ್ಲಿ ತಯಾರಿಸಲೂ ಬಹುದು. ಈಗ ಸೂರ್ಯಪ್ರ ಕಾಶ ಲಭ್ಯ ವಿಲದಿರುವವಮ ಕ್ಕ ಫಿಗೆ ನ "ಡಿ' "ಟ್ಟು ಅವ ಲ್ನ ಮುಟ್ಟದೋಷ ರೋಗದಿಂದ ಪಾರುಮಾಡಬಹು ದಾಗಿದೆ. ಇನ್ನು ಸನಿಹದಲ್ಲೆ ನಾವು ಒಂದು ಸ್ವಿಚ್‌ ಒತ್ತು ಸ ಪುದರಿಂದ ತಪ್ಪ ಲು ಪ್ರದೇಶದ ಜ್‌ ಧಾಮವೊಂದರ ಹವೆಯನ್ನು "ನಾವಿದ್ದ ಕೋಣೆಗಳ ತರಿಸಿಕೊಂಡು ಮಲಗುವ ಇಲ ಬಂದೀತು. 3. ತ 60% 0. ಹ ಸ ಮ್ಯಾನರ್ಸ್‌ ಶೈೈಪ್‌ ಮಿಕ್‌ಶ್ಟರ್‌ ಭಗ್ನ 'ತಾ0ಮಗುವಿನ ಸರಗ ಸೇರಿರಿ ಸ ಹ ರ ಆಡ 200 //41// 40000440" 3ನೆಯ ಬಂುಮಾನ-ಪ್ರತಿ ತಿಂಗಳಿಗೆರೂ 46ರಂತೆ7 ವರ್ಷಗಳ ನರೆಗೆ 2ನೆಯ ಬಹುಮಾನ- ಪ್ರತಿ ತಿಂಗಳಿಗೆ ರೂ 29ರಂತೆ7 ವರ್ಷಗಳ ವರೆಗೆ ತಿನೆಯ ಬಹುಮಾನ- ಪ್ರ ತಿಕಿಂಗಳಿಗೆರೂ22ರಂತೆ5 ವರ್ಷಗಳ ವರೆಗೆ ಇದಲ್ಲದೆ ತ ರೂ. ಬೆಲೆಯ ಗವರ್ನಮೆಂಟ್‌ ಪ್ರೈರುು್‌ ಬಾಂಡುಗಳ 300 ಬಹುಮಾನಗಳು 0 00404040001 00000 ಷಖ್ಯ ್ಭ್ಯ್ಯೈೃ್ಯ, ಊಂ 0, ಸ್ಕಿ ಕ್ಕಿ ಇ ಆ ರೋ ಟ್‌ ಲ್ಯ ಕ್ಕಿ 8 ಎಜು ಇ ನಿಮ್ಮ ಮಗು ಭಾಗ್ಯವುಳ್ಳದ್ದೆ? ಮ್ಯಾನಸ ಗ್ರೈೈಪ್‌ ಮಿಕ್‌ಶ್ಚರ್‌ ಉಪಯೋಗಿಸುನವರೆಲ್ಲರಿಗೂ ಸೇ ಗ *"ಮ್ಯಾನರ್ಸ್‌ ಭಾಗ್ಯಶಾಲಿ ಮಗುವಿನ ಸ್ಪರ್ಧೆ''ಗೆ ಸೇರಿರಿ. ಳೆಳಗೆ ಕಾಣಿಸಿರುವ ಸು ಪತ್ರ ದಲ್ಲಿ ನಿಮ್ಮ ಮಗು ಜನಿಸಿದ ವೇಳೆ, ತಾರೀಕು ಮತ್ತು ಸಾವನ್ನು ಬರೆದು ಮ್ಯಾನರ್ಸ್‌ ಗ್ರೈಸ್‌ ಮಿಕ್‌ಶ್ಚರ್‌ ಪೆಟ್ಟಿ ನ ಮೇಲಿನ ಮುಚ್ಚ ಳವೂಂದ ರ ಜೊತೆಗೆ “ಮ್ಯಾನರ್ಸ್‌ ಲಕ್ಶ ಬೇಜಿ ಫೆಸ್ಟಿ ವಲ್‌? "ಫೋ. ಬಾ. ಒ 976, ಬೊಂಬಾಯಿ 1) ಸ ವಿಳಾಸಕ್ಕೆ ನ ತಸಿತೊಡಿ ಪ್ರವೇಶ ಕ ಗಾಗ ನ್‌ ಸ ತೆ ಪತ್ರಗಳು ಅಗಸ್ಟ್‌ 16, 1961ಕ್ಕೆ ಸಲ್ಲವೆ ಅದಕ್ಕೆ ಮುಂಚಿತ ಜು | ೫ ಬ್‌ ವಾಗಿ ಕೈಸೇರಬೇಕು. ಅಸ ಪ್‌ ನಿರ್ಣಾಯಕರ ಸಂಘದಿಂದ ಮುಂಚಿತವಾಗಿ ನಿಶ್ಚಯಿಸಲ ಟ್ಟ ಮ್ಯಾನರ್ಸ್ಪ ಗ್ರೈೊನ್‌ ಅಧಿಕೃ ತ ವೇಳೆ, ತಾರೀಕು, ವರ್ಷಕ್ಕೆ ಎಲ್ಲಕ್ಕಿಂತ ಹತ್ತಿ ರಬರುವ ಉತ್ತ "ಗಳಿಗೆ ಬಹುಮಾನ ದೊರಕುವುದು. ತ ಸ್ಪರ್ಧೆಯಲ್ಲಿ ಪಾಲು ಗೊಳ್ಳು ವ ಎಲ್ಲ ಮಕ್ಕ ಳೂ ಜನವರಿ 1, 19: 59ಕ್ಕೂ ಅಗಸ್ಟ್‌ 1901 ಕ್ಯೂ ನಡುವೆ ಜುಟ್ಟ ದವರಾಗಿರಚ(ಕ! ನಿಮ್ಮ ಹತ್ತಿ ರದ ವ್ಯಾಪ ಬಂದ ಭಾಗ್ಯಶಾಲಿ ಮಗುವಿನ ಸ ಸ್ಪರ್ಧೆಯ 'ನಿಯಮಗಳನ್ನು ದೊರಕಿಸಿ. ಅವು ಜೂನ್‌ 18ರೆ ವರ್ತಮಾನ ಪತ್ರ ಗಳಲ್ಲಿ ಪ್ರ 'ಚುರಿಸಲ್ಪ ಟ್ಪಿ ವೆ. ಹೋ ಬ ಸ ಬಾಸ ಸಕ್‌ ಚರ ಮ್ಯಾನರ್ಸ್‌ ಗ್ರೈೆಪ್‌ ನಿಕ್‌ಶ್ಚರ್‌ ""ಭಾಗ್ಯಶಾಲಿ ಮಗುನಿನ ಸ್ಪರ್ಧೆ'' (ಸ್ಪಷ್ಟ ಚವಾಗಿ ಬರೆಯಿ) ಮಿಕ್‌ಶ್ಚರ್‌ 8 ಪೆಟ್ಟಿಗೆಯ ಮೇಲಿನ ಮುಚ್ಚಳವನ್ನು ನನ್ನ ಮಗು (ಹೆಸರು).............. ಇಸ ಯುರ ಯಮಸ್ಯ ಕಾರಾರ್‌ 19... (ವರ್ಷ)... 504/3098 ತಿಂಗಳ........... ನೆ ತಾರೀಕಿನಂದು ಹಗಲು/ರಾಶ್ರಿ (ಜನಿಸಿದ ವೇಳೆ- ಘಂಬಿ ಮತ್ತು ನಿಮಿಷ)... ಕ್ಕೆ ಜನಿಸಿತು. ಈ ಸ್ಥ ಭೇ ನಿಯಮಗಳನ್ನು ನಾನು ಓದಿದ್ದೇನೆ; ಅವು ನನಗೆ ಒನ್ಪಿಗೆಯಾಗಿವೆ. ನನ್ನ ಮಗುಗೆ ಆ ಮ್ಯಾನರ್ಸ್‌ ಗೆ ಗ್ರೈನ್‌ ನುಕ್‌ಶ್ವ ರ್‌ ಕೊಡುತ್ತೇನೆ. ಆದರ ಗುರುತಾಗಿ ಗ್ರೈಪ್‌ ನಿಕ್‌ಶ್ಚಂ್‌ ಪೆ ಪೆಟ್ಟಿ ಗೆಯ ಮೇಲಿನ ಮುಚ್ಚೆಳನನ್ನು ಕಳಿಸಿದ್ದೇನೆ, ಸಹಿ (ತಂದೆ/ಸಾಲಕ) ಹೆಸರೆ ಮತ್ತು ವಿಳಾಸ್ಸ............ಡಡ..ಡ.ಡ.ಹಒವೂಒ33ಾದ 4 ಕಕ ತ 59 5345 593455 ಡ25 25 59333539395335 ರ್‌ ಕಲ ಕಾನಾ ತೇಜ 0ನ ಪತೇ ತೋ24 ಅ 496೨590 20298069 ಹೊತ 22900220 92960405965096559 02065020909 999020 0ಕ9069500599 ಕ9ಾತ0292995 ಆರ. ಸ ಎ ಕ ತಾಯ ತಾರ್ಣಟಾರಾಜಾಜ ಕ್ಯ 45೧, ೧[1/ ಸಿ ಗಿ (ಉದ ಸ ಕ್ಕ ಟ್‌್‌ ಚಲ್‌ ್ಸ್‌್‌ ಚ ಲ ್‌್ಸ್ಹ್ಸ್‌್‌್ಸ ೪ ಚ ಚ ್ಲೀ ಗ ್ಸ್ಚಛ ಗಟ (? ಸ ಕು ಹ '. ಹೊಂಡು ಸಂಡಕಂಡತ್ತ ಬೀರಿದಳು. "ನೆಯ ಕನ್ನಡಿ, ಕಿಡಿಕಿ ಗಾಜುಗಳೆಲ್ಲಾ ಈದಾಳಿಗೆ ಚೆ ಸಿಕ್ಕು ಬಂದಿದ್ದು ದು ಹತಾ ಪದುವು. ಜಚನಿ ಇ 3 ಹಪಾನನಿರೋದಧದದ ವಏವೀರರಮಜಣಿ ಕ್ಳಾರಿ ನೇಶನ್‌ ಥಿ ರ. ಜನವರಿ ಇಪ್ಪತ್ತೊಂದರಂದು ವಿಚಿಟಾ ಪಟ್ಟಣದ ರಸ್ತೆಯಲ್ಲಿ ಮಾರುಗಾಲು ಹಾಕುತ್ತಾ ನಡೆದು ಹೋದ ಆ ಹೆಂಗಸು ನಾಡಾಡಿ ಸಿ `ಸ್ತ್ರೀಯಾಗಿರದೆ ಅಮೇರಿಕದ ಕ್ರಾಂತಿ ಕಾರಿ ಮಹಿಳೆಯೊಬ್ಬ ಳಿರಬಹುದೆಂದು ಪಟ್ಟ ಇಳ ಜಲ್ಲಿ ಯಾರೂ ತೆರಿದಿರಲಿಲ್ಲ. ಕೈಯಲ್ಲೊಂದು ಕೊಡಲಿ ಹಿಡಿದು “ ಸಾಗಿರಿ ಮುಂದಕೆ ಸೆಂತ- ಯೋಧರೆ” ಎಂದು ಆವೇಶದಿಂದ ಹಾಡುತ್ತಾ ಹೋಗುತ್ತಿದ್ದ ಆ ಹೆಂಗಸು ಡೊಗ್ಲಾಸ್‌ ಅವೆನ್ಯೂನಲ್ಲಿ ಹ ಜಿಮ್‌ಬರ್ನಾನ ಹೆಂಡದಂಗಡಿ ಯನ್ನು ಸಮೀಪಿಸುತ್ತಿದ್ದಂತೆಯೇ ಬಿರುಗಾಳಿ ಯಂತ ಅದರೊಳಕ್ಕೆ ನು ಗ್ಗ ದಳು. ಒಳಗೆ ಕುಡು ಕರ ಒಂದು ತಂಡಪ( ನೆಕೆದಿತ್ತು. ಆಕೆ ಅವರತ್ತ ತಿರುಗಿ ತನ್ನ ಸೈ ಕೊಡಲಿಯನ್ನು ಬೀಸುತ್ತಾ ತೂಗಿದಳು; " ಇಗ ನೋಡಿ, ಇದು ಭಗವಂತ ನಿತ್ತ ಆಯುಧ; ಅವನ ಕೃ ಪಾಹಸ್ತ; ನಿಮ ನ್ನು ಈ ನರಕಕೂಪದಿಂದ ಉದ್ಭರಿಸರೆಂಡೇ ಶ್‌ ದ್ಕೇನೆ.' “ತು ಫಿತ್ರ ಜನರೆಲ್ಲಾ ಅರೆ ನಿಮಿಷದಲ್ಲಿ ಕಾಲಿಗೆ ಬುದ್ಧಿ ಹೇಳಿದರು. ಅಂಗಡಿಯ ಮಾಲೀಕ ಈ ಭೈರವಿಯನ್ನು ಕಂಡು ಬೆದರಿ ಟೇಬಲ್ಲಿನ ಹಿಂದೆ ಅಡಗಿ ಕುಳಿತ. ಆ ಹೆಂಗಸು ಅಲ್ಲಿದ್ದ ಸೀಸೆಗಳನ್ನೆ ಲ್ಲಾ ಕೈಗೆತ್ತಿ ಲ್ಲ ವ್ಹಿಸ್ಕಿಯ 2೭ಬತೆ ಲಕ್ಷ್ಮೀ ನಾರಾಯಣ ಎಂ ಪೀಪಾಯಿಗಳ ಮುಚ್ಚಳಗಳು ಕೈಗೊಡಲಿಯ ಹೊಡೆತ ತಾಳಲಾರದೆ ಬಾಯಿ ತೆರೆದುವು. ಹತ್ತು ನಿಮಿಷಗಳಲ್ಲಿ ಹೆಂಡದಂಗಡಿ ಬಿರುಗಾಳಿ ಬಡಿದು ಮುರಿದು ನುಗ್ಗಾದ ಗುಡಿಸಿಲಿನಂತಾಯಿತು. ಮುಂದೆ "ಪಾನನಿಕೋಧದ ಜೋನ್‌ ಆಫ್‌ ಆರ್ಕ್‌ ' ಎನಿಸಿಕೊಂಡ " ಕ್ಯಾರಿ ನೇಶನ್‌ ' ಹೀಗೆ ತನ್ನ ಯುದ್ಧವನ್ನು ಪ್ರಾ:ರಂಭಿಸಿದ್ದಳು. ಅಮೇರಿಕದಲ್ಲಿ ಹದಿನೇಳು ವರುಷಗಳ ನಂತರ ಪಾನನಿಕೋಧ ಶಾಸನವನ್ನು ಜಾರಿಗೆ: ತಂದ ಧರ್ಮಯದ್ದಕ್ಕೆ ಪ್ರಥಮ ಯೋಧಳಾಗಿ ನಿಂತು ಕ್ಯಾರಿ ನೇಶನ್‌ ರಣಕಹಳೆಯನ್ನೂದಿದ್ದಳು. ಪಡಖಾನೆಯ ಎರುದ್ಧ ಅವಳು ಪ್ರಾರಂಭಿಸಿದ್ದ ಇಂಥಉಗ ಗ್ರಪ್ರ ತಿಕ್ರಿಯೆಗೆ ಕಾರಣವಿದ್ಲದಿರಲಿಲ್ಲ. ಹೆಂಡ ಅವಳ ಮನೆ ಮುಳ್ಳು ಗಿಸಿತ್ತು. ಅತಿ ಕುಡಿತ ದಿಂದಾಗಿ ಸತ್ತ ಗಂಡ ಮನೆಯನ್ಸ ಲ್ಲಾ ಗುಡಿಸಿ ಇದ್ದ ಪುಡಿಕಾಸನ್ನೆ ಲ್ಲಾ ಅದಕ್ತು ಸುರಿದಿದ್ದ. ಅದರ ಫಲವಾಗಿ ಅವನ ಜತೆ ಪ್ರಾಯದ ಪತ್ನ್ನಿ ಚಿಕ್ಕ ಮಗು ಎಲ್ಲರೂ ನಿರ್ಗ ತಿಕರಾನಿ ರಸ್ತೆಗೆ ಇಳಿಯುವಾತಾಗಿತ್ತು. ಮೊದಪೊದಲು ಅವಳೂ ವ್ರ್ಯ ವಿರೋಧವನ್ನು 'ಸೌಮ್ಯವಾಗಿಯೇ ವ ವ್ಯಕ್ತ ಪಡಿ ಸಿದ್ದಳು. ತನ್ನ ಉಪದೇ 'ಶಗಳಿಂದ ಕಾನ್ಸಾಸ್‌ ನಗರದ ಹೆಂಡದಂಗಡಿಗಳನ್ನು ಮುಚ” ಲು ಪ್ರಯತ್ನಿಸಿದಳು. ಹೆಂಡದಂಗಡಿಗಳ ಮರೀ 4 ಧು ಪರಿವರ್ತನೆಯಾಗಲೆಂದು ಭಗವಂತ ನಲ್ಲಿ ನಿರಂತರ ಪ್ರಾರ್ಥನೆ ನಡೆಸಿದಳು. ಆ ಮಾರ್ಗದಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿ ೧೨೦೧ ೧೦೨ ಒಂದೆರಡು ಬಿಟ್ಟಿದ್ದ ಳು. ಆದಕ ಇಂಥ ಮಂದಮಾರ್ಗ ಕ್ಕಾರಿ ನೇಶನ ಳಿಗ ತೃ ವ್ರ ಕೊಡಲಿಲ್ಲ. ಅವಳ ಮನಸ್ಸು ಬಿರು ಸಾದ "ಯುದ್ಧಕ್ಕ "ಕುದಿಯುತ್ತಿತ್ತು. ಜು ಅವಳೀಗ ಕೈಗೂಡಲಿ ಹಿಡಿದು ಪಡಖಾನೆಗಳಿಗೆ ನುಗ್ಗಲಾರಂಭಿಸಿದ್ದಳು. ಇಂಥ ತೆಲಸಗಳಿಂದ ತಾನು ಕಾಯದೆಭಂಗ ಮಾಡುತ್ತಿದ್ದೇನಂದು ಅವಳಿಗೆ ಚನ್ನಾಗಿ ತಿಳಿದಿತ್ತು. ಆದರೇನು, ಪಡಖಾನೆಗಳು,,ಕಾಯದಭಂಗ ಮಾಡಿರಲಿಲ್ಲವ? ಕಳೆದ ಇಪ್ಪತ್ತು ವರ್ಷಗಳಿಂದ ಕಾನ್ಸಾಸ್‌ ನಗರ ಸತ್ವಹೀನವಾಗಿ ಹೋಗಿದ್ದುದು ಸುಳ್ಳೆ ? ಇಂಥ ಕೆಲಸ ಸುಗಮವೇನೂ ಆಗಿರಲಿಲ್ಲ. ಪ್ರಾಣದ ಆಸೆ ಇಟ್ಟಕೂಂಡವರು ತುಳಿಯ ಬಹುದಾದ ಮಾರ್ಗವಾಗಿರಲಿಲ್ಲ ಅದು. ಆದರೆ ಕ್ಯಾರಿ ನೇಠಿನ್‌ಳಲ್ಲಿ ಧೈರ್ಯದ ಭೂತ ಸಂಚಾರ ವಾಗಿತ್ತು. ಪಡಖಾನಯ ಮಾಲಿಕ ಪಾನ ವ್ರಿಯರೂ ಅವಳನ್ನು ಹಿಡಿದು ದನವನ್ನು ಬಡಿ ಯುವಂತೆ ಒಡಿದರು; ಬೆನ್ನೆಲುಬು ಮರಿ. ವಂತೆ ಥಳಿಸಿದರು. ಅದರೆ ಕ್ಯಾರಿ ನೇಶನ್‌ ಇವಾವುದಕ್ಕೂ ಬಗ್ಗ ಲಿಲ್ಲ. ತಾನು ಮಾಡುತ್ತಿ ರುವ ಕೆಲಸಕ್ಕ ಭಗವಂತನೇ ಪ್ರೀೇರಣಯಿ್ರ ವ ನೆಂಬ ಒಂದು "ಚಿತ್ರ ನಂಬಿಕೆ ಅವಳಲ್ಲಿ ವೃ ವಾಗಿ ೀರಡಿತು ದೇವರು ತನಗ "ಾಣಸಿ ಈೂಂಡು ಸಂದ(ಶವೊಂದನ್ನಿತ್ತಂತ ಅವಳು ಭಾವಿಸಿಕೂಂಡಿದ್ದಳು. ಬೈಬಲ್‌ ತರೆದಾಗ ಅವ ಳಿಗೆ ದೇವತೆಗಳ ೦ಕ್ಕಯ ಸದ್ಯ ಕೇಳುತ್ತಿತ್ತು. ಸರಕಾರ ಅವಳನ್ನು ಜೈಲಿಗಳೆಯಿತು. ಆದ ಸೆರಯಟ್ಟ ಜೈಲುಗಳ ಅನ ಮಧುರ ಪಾ ಬಾರ್ಗೆ ಯಿಂದ ನನದಸತೂಡಗಿದುವು. ನ್ಯಾಯಾಲಯದಲ್ಲಿ ವಿಚಾರಣೆಯಾಗುವಾಗ ಕ್ಯಾರಿ ನೇಶನ್‌ ತಾಂ ತನ್ನ ಪರವಾಗಿ ವಾದಿಸು ವುದಾಗಿ ಹೇಳುತ್ತಿದ್ದಳು. ನ್ಯಾಯಾಧಿಪತಿಯು ಕಾನ್ಸಾ ಸ್‌ನ ಕಾಯದೆಗಳನ್ನ ಓದದ ನಂತರ ಅವರನ್ನು ಕುರಿತು “ ನಾವು ಈ ಪ್ರಸಂಗವನ್ನು ಕಾನ್ಸಾಸ ತ ಕಾಯದೆಗಳನ್ನ ನಃ ಸರಿಸಿ ನಿರ್ಣಯಿ ಸುವದಿಲ್ಲ; ಧರ್ಮದ ಕಾಯದೆಗಳನ್ನ ನುಸರಿಸಿ ಅಂಗಡಿಗಳನ್ನು ಮುಚ್ಚಿಸಿಯೂ ರೆ ನೆ ಕಸ್ತೂರಿ, ಅಗಸ್ಟ್‌ ೧೯೬೧ ನಿರ್ಣಯಿಸುತ್ತೇವೆ” ಎಂದು ಘೋಷಿಸಿ ಎದ್ದು ನಿಂತು ತನ್ನ ಬೈಬಲನ್ನು ತೆಗೆದುಕೊಂಡು ಅದೆ ರಿಂದ ಆರಿಸಿದ ಕಲಪ ಸಾಲುಗಳನ್ನು ಓದ ತೊಡಗುತ್ತಿದ್ದಳು. ನ್ಯಾಯಾಧಿಪತಿಯು ವಧ್ಯೆ ಅವಳನ್ನು ತಡೆದು ಕುಳಿತಕೊಳ್ಳಲು ಅಪ್ಪಣೆ ಮಾಡಿದರೆ ಆಕೆ ತಾರಸ್ವರದಲ್ಲಿ ಕೂಗುತ್ತಿದ್ದಳು; “ಏನು, ಕುಳಿತು ಕೊಳ್ಳಲು ಅಪ್ಪಣೆ ಮಾಡುತ್ತೀರಾ? ಛೆ! ಛೆ”! ನನಗೆ ನಿಮ್ಮ ಕಯಯ ವಯಸ್ಸಾಗಿದೆ ಯ್ಫ”ುಜಾರಯ ನಿಮಗೆ ತಿಳಿಯಬೇಕಿತ್ತು ಸಿ ತನ್ನ ಮಗುವನ್ನೂ ಅತ್ತೆಯ. ನ್ನೂ ಸಲಹಲು ಕ್ಯಾರಿ “ನೀತ್‌ ಸ್ಕೂಲೊಂದರಲ್ಲಿ ಉಪಾಧ್ಯಾ ಯಿನಿಯಾಗಿ ಕೆಲಸಕ್ಕೆ ಸೇರಿದಳು. ನಾಲ್ಕು ವರ್ಷ ಗಳ ನಂತರ ಆ ಸೆಲಸ ತಪ್ಪಿದಾಗ ಅವಳು ದೇವರೆದುರು ಜಾ ಪ್ರಾರಿ ಸಿದಳಂತೆ: " ಭಗವಂತ, ನಾನಿನ್ನು ಅತ್ತೆ ಯನ್ನ ಮಗು ವನ್ನೂ ಡಲು ನೀನೇ ನನಗೆ. ಸಹಾಯ ಮಾಡಬೇಕು ಮತ್ತೆ ವಿವಾಹವಾಗುವುದೇ ಉತ್ತಮವಾದಲ್ಲಿ ಹಾಗೇ ಮಾಡುವೆ. ಆದರೆ ನಾನು ಯಾರನ್ನೂ ವರನನ್ನಾಗಿ ಆರಿಸಿಲ್ಲ ಯಾರು ನನಗೆ ಉತ್ತಮರೋ ಅವರನ್ನು ನೀನೇ ಆರಿಸು” ಒಂದೆರಡು ತಿಂಗಳು ಕಳೆದವು. ರೈತನಾಗಿ, ಪತ್ರಿ ಕಾ ಸಂಪಾದಕನಾಗಿ, ಕಡೆಗೆ ಧರ್ಮ ಟೋಧ ನಾದ ಡೇವಿಡ್‌ ನೇಶನ್‌ ಅವಳ ಕ್ಸೈ ಹಿಡಿದ. ಈ ವಿವಾಹ ತನ್ನ ಪ್ರಾ ರ್ಥನೆಯ ತ , ವೆಂದೇ ಕ್ಯಾರಿ ನೇಶನ್ನಳ. ನುಬಿಕೆಯಾಗಿತ್ತು. ಡೇವಿಡ್‌”: ಜೀ ಹೋಲ್ಟ ನ್‌ನ ಚರ್ಚೊಂದ ರಲ್ಲಿ ಪಾದ್ರಿ ಯಾಗಿ ಕೆಲಸ ಕಾಂಡ ಗಂಡ ಧರ್ನ ಬೋಧಕನಾದರೂ ಕ್ಯಾರಿ ನೇಶನ್‌ ಮಾತ್ರ ಧರ್ಮಬೋಧನೆಯ ಬಗ್ಗೆ ಗಂಡನಿಗಿಂತ ತ ಹೆಚ್ಚು ತಿಳಿದಿದೆಯೆಂದು ನಿಸ್ಸಂದೇಹವಾಗಿ ನಂಬಿ ದ್ದಳು ಅವನು ಓದಬೇಕಾದ ಬಾ ಅವಳೇ ಆರಿಸಿಡುತ್ತಿದ್ದಳು ಅವನ ಪ ಪ್ರವಚನ ಗಳನ್ನು ತಾನೇ ಬರೆಯುತ್ತಿದ್ದಳು. ಸರ್ಜನ ವೇದಿಕೆಯ: ಮೇಲೆ ನಿಂತು ಡೇವಿಡ್‌ ತನ್ನೆ ದುರು. ಕುಳಿತ ಪುಟ್ಟ ಸ ಸಮೂಹವನ್ನ ಧರ್ಮೋಪದೇಶ ಷೆ __ *ಕೋಶ್‌? ' ಕ ಉತ್ಪಾದನ ಸೋಲ್‌ ಡಿಸ್ಟ್ರಿಬ್ಯೂಟರ್ಸ್‌ ; ನೋಲ್ಟಾಸ್‌ ಲಿನಿಟಿಡ್‌ ನುನೆಯಲ್ಲಿ ಸಿರೋಲಿನನ್ನು ತಪ್ಪದೆ ಇಟ್ಟುಕೊಳ್ಳಿರಿ ನಿನ್ಮು ನುಕ್ಕಳ ನೆಗಡಿ ನುತ್ತು ಕೆಮನ್ನು ನಿಶ್ಚಿತವಾಗಿ ಉಪಶಮನಗೊಳಿಸಲು ಜಾ ಪರಾ ತ 2 ಬಡ ಹು ಬು 2೬ *`ಕೆಮ್ಮು ಮತ್ತು * ನೆಗಡಿಗೆ ಭಾರತದ * ನಿಮ್ಮು ಮಕ್ಕಳ ಕೆಮ್ಮು ಅಥವಾ ನೆಗಡಿಯನುು, ಎಂದೆಂದಿಗೂ ಅಲಕ್ತೆಸಬೇಸೆಂ... ಅನನು ನಿಶಿ ತವಾಗಿ, ನಿರಾಯಕರವಾಗಿ ಮತ್ತು ಶೀಘ್ರವಾಗಿ ಉಪಶಮನಗೊಳಿಸಲು ಮಕ್ಕಳಿಗೆ ಸಿರೋಲಿನ್‌ ಕೊಡಿರಿ. ಸಾಮ್ಮ ಕ್ರಿಯೆಯುಳ್ಳ, ಸೇವಿಸಲು ಚೆನ್ನಾಗಿರುವ ಸಿರೋಲಿನನ್ನು ನಿಮ್ಮ ಮಕ್ಕಳು ಮೆಚ್ಚುವರು. ನಿವಿಗೂ ಕೂಡ ಅದು ಅತ್ಯಂತ ಲಾಭದಾಯಕವಾಗುವುದು. ಅದುಕೆಮ್ಮನು ಇಳೇನಲ ತಾತ್ಕಾಲಿಕವಾಗಿ ನಿಲ್ಲಿಸುವುದಿಲ್ಲ...ಕೆನಿ ಗೆ ಮೂಲವ್‌ದೆ ಹಾನಿಕಾರಕ ರೋಗಾಣುಗಳನೆ, ಅದು ಪ ತಿಭದೆಸುತ ದೆ, ಸಿರೋಲಿನ್‌ ಗಂಟಲು ನೋನಿ ಉಸಶಸುನನನಿ ೇಮುತ್ತದೆ ಕಫನಿವಾರಣೆಗೆ ನೆರವಾಗುತ್ತದೆ ಮತ್ತು ಅತ್ಮಂತ'ದುರ್ದನು' ಕೆನ್ಮನ್ನೂ ಶೀಘ್ರವಾಗಿ, ಸೌನ್ಯುವಾಗ”"ಪರಿಹರಿಸುತ್ತದೆ. ದರಘಶಾತ ಫಾ ಕೋ ೧೦೪೦೫95 ೦೦೬೦೯ ತಿ೧೮ ೫0 (೯೯1೬೩೮1 ಐ ತೀ 11೧೪ರ ಲಿ ಇ ೮111೦1 4 1% (೧೮೪% ೨೧ರ, 3೪1250 )7(೩ಲ% ಗೆ ೧೦೪ ದಿಂದ ಹುರಿದುಂಬಿಸಲೆತ್ನಿಸುತ್ತಿದ್ದಾಗ ಮುಂದಿನ ಸಾಲಿನಲ್ಲಿಯೇ ಶುಳಿತ ಅನ್‌ ಪತ್ನಿ ಅವನು ಎಲ್ಲಿ ದನಿ ಏರಿಸಬೇಕು, ಎಲ್ಲಿ ಇಳಿಸಬೇಕು. ಎಲ್ಲಿ ವೇಗ ತಚ್ಚ ಸವೇ ಎಲ್ಲಿ "ಸಾಭಿನಯವಾಗಿ ಉಪದೇ ಶಿಸಬೇಕು ಎಂಬುದನ್ನ ಲ್ಲಾ ಎಲ್ಲರೂ ಫೇಳು ನಟ ಅವನಿಗೆ ಉಪದೇಶ ಮಾಡತೊಡಗು ತ್ತಿದ್ದಳು. ಅವನು ಸಾಕಷ್ಟು ಪ್ರವಚನ ಮಾಡಿರುವ ನೆಂದು ಅವಳಿಗೆನ್ನಿಸಿದರೆ ಎದ್ದು ಮುಂದೆ ಬಂದು | ಹ್ಞೂ. ಇವತ್ತಿ ನೆ ಇಷ್ಟು ಸಾಕು ಡೇವಿಡ್‌” ಎನ್ನು ಶ್ರಿದ್ದ ದಳು. ಅಲ್ಲಿಗೂ ಪ್ರ ಪ್ರವಚನ ನಿಲ್ಲದಿದ್ದರೆ ವೇದಿಕೆ “ಹತ್ತಿ ಡೇವಿಡ್‌ನ ಕಣ್ಣೆದುರಿಗೇ ಬೈಬಲ್ಲನ್ನು ಮುಜಿ ) ಹ್ಯಾಟಿನ್ನು ಕೈಗಿತ್ತು ' ಇನ್ನು ಮನೆಗೆ ನೆಡಯಿರೆ ಎಂದು ಎಳೆದುಕೊಂಡು ಹೊರಟುಬಿಡುತ್ತಿ ದ್ದ ಳು. ಇಂಥ ಪ ವಚನ ಎಷ್ಟು ದಿನ ಸಾಗೀತು? ಸ್ವಲ್ಪ ದಿನಗಳಲ್ಲಿಯೇ ಚರ್ಚ್‌ ಅಧಿಕಾರಮಂ- ಡಲಿ ದಯವಿಟ್ಟ ರಾಜೀನಾಮೆ ಕೊಡಬೇ ಕೆಂದು ಪಾದಿ ಬ್ರ್ರಯನ್ನು ಷ ಪ್ರಾರ್ಥಿಸಿತು. ಕೆಲ ಸಫ್ಟ್‌ಗಳ 1 ಡೇವಿಡ್‌. ವಿವಾಹ ವಿಚ್ಛೆ ದನಕ್ಕೆ ಅರ್ಜಿ ಸಲ್ಲಿಸಿದಾಗ ಅದಕ್ಕೆ ಕ್ಯಾರಿ ಯಿತ್ರ ನಪ ಇದು; "ಡೇವಿಡ್‌ 0 ಪ ಗಾಮಿ. ಅವನಿಗೂ ನನಗೂ ಕೂಡಲಿಲ್ಲ.” ಕ್ಕಾರಿ ನೇಶನ್‌ಳಿಗೆ ಯಾರ ಪರಿವೆಯೂ ಇರು ತ್ತಿರಲಿಲ್ಲ. ಒಮ್ಮೆ ಅವಳು ಗಂಡಸರ ದೊಡ್ಡ ಗುಂಪೊಂದರ ನಡ:ವೆ ನಿಂತಿದ್ದ ವ್ಯ ಕ್ತ್ರಿಯ ಒಳ ಹೋಗಿ, “ಈ ತಂಬಾಕು ಸೇದಿ ನಿನ್ನ ಮ್ಶೆ ನಾಯಿ ವಾಸನೆ. ಹೊಡೆಯುತ್ತಿದೆ. ಡಜಿಕೆಯಾಗವುದಿ ಲ್ಲವೆ?” ಎಂದು ದರಿಸಿ ಅವನು ಬಾಯಲ್ಲಿ ಕಚ ಕೊಂಡಿದ್ದ ಸಿಗಾರನ್ನು ಕಿತ್ತೆ ಸೆದಳಂತೆ. ಕುದುರೆ ಸವಾನಿಯೊಂದನ್ನು, ಬಿಟ್ಟು ಉಳಿದೆಲ್ಲ ಹವ್ಯಾಸಗಳನ್ನೂ ಅವಳು ತೀವ್ರ 1 ಖಂಡಿಸು ತ್ತಿದ್ದ ಳು. ಆದಕೆ ಹರೆಯದ ಜುಡುಗಿಯರಾರಾ ದರೂ ಎದುರಾದರೆ ಅವರನ್ನು ತಡೆ' ು. ಯುವಕ ಕಸ್ತೂರಿ, ಅಗಸ್ಟ್‌ ೧೯೬೧ ಕೊಡನೆ ಕುದುರೆ ಬಂಡಿಯಲ್ಲಿ ತಿರುಗುವ ಪೆದ್ದು ತನವನ್ನು ಕುರಿತು ಉಪನ್ಯಾ ಸಬಿಗಿಯುತ್ತಿ ದ್ಮೆ ಛು ಕ್ಯಾರಿ ನೇಶನ್ನಳು ಹುಚ್ಗೌ ಉಗಿದ್ದ ಳೆ ಅವಳ ಮಸ ತನ್ನ ಬದುಳಸ್ಸಿ ಲ್ಲಾ ಹುಚ್ಚ ರ ಆಸ್ಟ ತ್ರೆ ಯಲ್ಲಿಯೇ ಕಳೆದಳು. ಇದನ್ನು ನಿಡಿದೆ ತ್ಯಾ ರಿಯೂ ಸಲ್ಪ ಮಟ್ಟಿಗೆ ಹುಚ್ಚ ಯಾಗಿದ್ದ ಚ ಎನಿಸುತ್ತದೆ... ಆದರೆ 'ಜಗತ್ತಿ ನಲ್ಲಿ ಸ್ವ ಲ್ಬವೂ ಹುಚ್ಚರಲ್ಲದವರು ಯಾರು? ಪ್‌ ಜನ ಮೆಚ್ಚು ವ ಕಾರ್ಯಗಳನೂ ಮಾಡದಿರಲಿಲ್ಲ. ತಂದೆ ಸತ್ತಾ ಗಕ್ಕಾ ರಿಯ ಮೇಲೆ ಸಾಲದ ದೊಡ್ಡ ಹೊರೆಯ ನ್ನೇ ಹೇರಿಹೋಗಿದ್ದ. ಹದಿ ವರ್ಷಗಳ ನಂತರ ಆಕೆ ಆ ಸಾಲ ವನ್ನ ಸಂಪೂರ್ಣವಾಗಿ ಹಿಂತಿರುಗಿಸಿದಳು. ಹಾಗೆ ಮಾಡಲೇಬೇಕಾದ ಅಗತ್ಯ ವೇನೂ ಇರ ಲಿಲ್ಲ. ಸಾಲಗಾರರೂ ಅವಳು ಹಿಮ್ಮ ಹಣ ಹಿಂತಿರುಗಿಸಿಯಾಳೆಂ ಂದು ನಿರೀಕ್ಷಿಸಿರಲಿಲ್ಲ. ಆದ- ಕೇನು? ತಾನು ಮತ್ತೊಬ್ಬರ ಕರುಣೆಯ ವಸ್ತು ವಾಗಿ ಬಾಳುವುದು : ಆಕೆಗೇ ಸಹಿಸಲಿಲ್ಲ. ವೃದ್ಧಾ ಪ್ಯದಲ್ಲಿ ತನ್ನ ಉಪನ್ಕ್ಯಾ ಸಗಳಿಂದ ಅವಳು ಜೇ0 ಹಣ ಸಂಪಾದಿಸಿ ಅದನ್ನೆ ಲ್ಲಾ ಬಡಬಗ್ಗ ರಿಗೆ ಹಂಚಿದಳು. ಕಾನ್ಸಾಸ್‌ ನಗರದಲ್ಲಿ ತ್ಸ ಡು ಕರ ಪತ್ನಿಯರು, ಅನಾಥ ಮಕ್ಕ ಳಿಗಾಗಿ ಒಂದು ಧರ್ಮಶಾಲೆಯನ್ನೆ! ತೆರೆದಳು. ಅವಳು ಪಾನ- ನಿಕೋಧದ ಚಳುವಳಿಗೆ ಇಳಿದಾಗ ಅದು ತುಂಬ ದುರ್ಬಲವಾಗಿತ್ತು ಆದರೆ ಮುಂದೆ. ಅದು ಕಾನ್ಸಾಸ್‌ ಸಂಸ್ಥಾ ನದ ರಾಜ್ಯಾಂಗದಲ್ಲಿ ಹೊಸ ಶಾಸನವೊಂದನ್ನು * ಸೇರಿಸುವಷ್ಟ ಪ್ರಬಲವಾಗಿ ಬೆಳೆದುದಕ್ಕೆ ಏಕ ( ಮುಖ್ಯ ಸ ಜ್‌ ಕಾನ್ಸಾಸ್‌ ನಗರಕ್ಕೆ ಹೋದರೆ ಅದರ ಹೆದ್ದಾ ರಿಗಳಲ್ಲೂ ದು ಚು ಹೆಸರನ್ನು ಹೊತ್ತಿ ರುವುದನ್ನು ಕಾಣಬಹುದು. ಅಲ್ಲೊ ದು ಬೋರ್ಡಿನ ಮೇಲೆ. * ಕ್ಯಾರಿ ನೇಶನ್‌ "ಟ್ರಜ-ಲ್‌” ಎಂದ: ಬರೆದಿದೆ... ಅದರ ಮೇಲಿರುವಚಿತ್ರಗಳೆಂದರೆ ಕೈಗೊಡಲಿಗಳದು.* ಆ ್ಸ್‌ ೮ * ಇ... ಅ 484 ಆ ಕ ಭಲ ಟಲ್‌ ್ಸಲಐ೪ಖಚ್‌್ಸ್ಲ್‌ ಳ್‌ ಫ್‌ ್‌್‌4 ಟೋ *೪್‌ ಟ್‌ ್‌್‌ ್‌್‌ ್‌ "ಅವರನ್ನು ಮೆಚ್ಚಿಸುವುದು ಸುಂಭವಲ್ಲ...' «ಅನರನ್ನು ಮೆಚ್ಚಿ ಸುವುದು ಸುಲಭವೆಂದು ನೀವು ತಿಳಿದಿದ್ದರೆ ಅದು ತಪ್ಪು ಗುದಿಕ' ನಿಂದು ಶಿ ಶ್ರೀಮತಿ ಆ೦್‌. ಆರ್‌, ಪ್ರಭು ಹೇಳು ತ್ತಾರೆ. "ಬಟ್ಟೆಗಳ ವಿಷಯ ಸಷ ಾವಾನ ಧ್‌ ನಾನು ಅವರ ಎಲ್ಲಾ ಬಟ್ಟಿ ಗಳನ್ನು ಸ ಲೈಓ*ನಿಂದಲೇ ಒಗೆಯುತ್ತೇನೆ--ಅದ ರಿಂದ ಈ ತೃಪ್ತಿ 1] ದೆ. ನನಗೂ ತೃಪ್ತಿಯೆ, ಸನ್‌ಲೈ ಬ್‌ ನಿಂದ ಹೇರಳ” `ನೊರೆಯಾಗುತ್ತ ದ್ಶೆ ನನ್ಮ್‌ "ಕೆಲಸವೂ ಬಹಳ ಸುಲಭವಾಗುತ್ತದೆ! ಬಟ್ಟಿ ಗಳೆಲ್ಲ ಅತ್ಯಂತ ಬೆಳ್ಳ ಗೆ ಮತ್ತು ಪ್ರಕಾಶ ಮಾನವಾಗುತ್ತ "ವೆ. ನನಗೆ. ಚಾ ಸನ್‌ಲೈ ಟೀ ಆ ಸನ್‌ಲೈಟ್‌ ನಿಮ್ಮ ಬಟಗಳಿಗೆ ಅತ್ಯಂತ ಹಿತಕರ. ಬಟ್ಟೆಗಳ ಹಾಗೂ ಸೌಮ್ಯವಾದ ಸನ4 ಲೈಟ" ಸೋಪು ಅತ್ಮುತ್ತವು ವಾಗಿದೆಯೆಂದೂ, ಆದ 6 ಇಥಾದ್ದು ಗೃಹಿಣಿಯರಿಗೆ ಕಿ9ದಿದೆ, ನಿಮಗೂ ರಕಣೆಗೆ ಸದ ಕ ಇ ಬೇರೆ ಇಲ್ಲವೆಂದೂ ಗೊತ್ತಾ ಗುವುದು. $.30-29 «14 ಹಿಂದುಸ್ಕ್ರಾನ್‌ ಳೀವರ್‌ ಅವರ ತಯಾರಿಕೆ ಓ 5.14 ನ) ಮೂಲ: ಹು ಲ್ಯಾಟಿನ್‌ ಭಾಷೆಯ 'ಪೆಕು' ಎಂಬ ಶಬ್ದವೂ ಸಂಸ್ಕೃತದ . ಪಶು. ಎಂಬ ಶಬ್ದವೂ ಒಂದೇ ಪ್ರಾಚೀನ ಶಬ್ದದಿಂದ ಹುಟ್ಟಿರ ಬೇಕು. ಏಕೆಂದರೆ ಇದರಿಂದ ಹುಟ್ಟಿರುವ "ಪೆಕು ನಿಯರಿ' (ಆರ್ಥಿಕ) ಎಂಬ ಶಬ್ದವು ಇದನ್ನು ಸ್ಪಷ್ಟ ಪಡಿಸುತ್ತದೆ. ಅತಿ ಪ್ರಾಚೀನ ಕಾಲದಲ್ಲಿ ಪಶು ಗಳನ್ನೇ ಹಣವನ್ನಾಗಿ ಉಪಯೋಗಿಸುತ್ತಿದ್ದರು- ಬೃಹದಾರಣ್ಯಕೋಪನಿಷತ್ತಿನಲ್ಲಿ ಜನಕ ಮಹಾರಾಜನು ಯಾಜ್ಞವಲ್ಯ್ಯನಿಗೆ ಸಾವಿರ ದನಗಳನ್ನೇ ಉಡುಗೊರೆಯಾಗಿ ಕೊಟ್ಟಿನೆಂದು ಹೇಳಿದೆ. ಆ ಕಾಲದಲ್ಲಿ ಬಹಳವಾಗಿ ಬಳಸು ತಿದ್ದ "ಗೋಧನ' ವೆಂಬ ಪದದಿಂದ, ಆಗ್ಲೆ ಗೋವುಗಳನ್ನೇ ಧನವನ್ನಾಗಿ ಬಳಸುತ್ತಿದ್ದರೆಂದು ಗೊತ್ತಾಗುತ್ತದೆ. ಇದೇ ರೀತಿಯಲ್ಲಿ ಇಂಗ್ಲೀಷಿನ "ಶಾಲರಿ' ಎಂಬ ಶಬ್ದವನ್ನು ನೋಡಿದರೆ ಪ್ರಾಚೀನ ಕಾಲ ಲ್ಲಿದ ವೇತನಗಳನ್ನು ಉಬ್ಬಿನ ರೂಪದಲ್ಲಿ ಕೊಡ ಲಾಗುತ್ತಿತ್ತೆಂದು ತಿಳಿಯುವುದು. ಪ್ರಾಚೀನ ಮೆಡಿಟರೇನಿಯನ್‌ ಪ್ರದೇಶದ ದೇಶಗಳಲ್ಲಿ ವರ್ತಕರು ಸೌಟು, ಮೀನು, ಬಾಣಲಿ, ಕಂಚಿನ ಕೊಡಲಿಗಳು ಇವುಗಳನ್ನು ವಿನಿಮಯ ಸಾಧನಗಳನ್ನಾಗಿ ಉಪಯೋಗಿಸು ಭಾರತೀಯ ನಾಣ್ಣಗಳ ಪ್ರೊ. ಯು. ಕಹ ವೆಂಕಟಕೃಷ್ಣ ರಾವ್‌ ₹6 ಅನುವಾದ: ಜಿ. ಎಂ. ಚಂದ್ರಶೇಖರಯ್ಯ ತ್ತಿದ್ದರು. ಕ್ರಿ. ಪೂ. ೬ನೇ ಶತಮಾನದಲ್ಲಿ ಕ್ರೀಟ್‌ ದೇಶದಲ್ಲಿ ಮೂರು ಕಾಲಿನ ಮಣೆ ಗಳನ್ನು, ದೊಡ್ಡ ಕಡಾಯಿಗಳನ್ನು ಅಪರಾಧಿ ಗಳು ದಂಡದ ರೂಪದಲ್ಲಿ ಅರ್ಪಿಸುವ ಪರಿಪಾಠ ವಿತ್ತಂತೆ. ಆಗ ಈಜಿಬ್ಬಿನಲ್ಲಿ ಉಂಗುರಗಳನ್ನು ಹಣದಂತೆ ಉಪಯೋಗಿಸುತ್ತಿದ್ದರಂತೆ. ಪ್ರಾಚೀನ ಭಾರತದಲ್ಲಿಯಾದರೋ ಬಹಳ ಹಿಂದೆಯೇ ಬಂಗಾರದ ಕೊರಳ ಹಾರದೆ ಪದಕ ಅಥವಾ "ನಿಷ್ಕ'ವು ವಿನಿಮಯದ ಸಾಧನ ವಾಗಿ ಬಳಸಲ್ಪಡುತ್ತಿತ್ತು. ಈ ಪದವು ಯುಗೇ ದದಲ್ಲಿ ಬಳಸಲ್ಪಟ್ಟಿದೆ. ಅದರಲ್ಲಿನ ಒಬ್ಬ ಅಸುರ ರಾಜನು ಬಂಗಾರದ ನೂರು ಪದಕಗಳನು ಳ್ಳ ಕೊರಳ ಹಾರವೊಂದನ್ನು ಉಡುಗೊರೆಯಾಗಿ ಕೊಟ್ಟು ತನ್ನ ಅಮರಕೀರ್ತಿ ದಿಕ್ಕುಗಳಿಗೆಲ್ಲಾ ಹೆಬ್ಬುವಂತೆ ಮಾಡಿದನಂತೆ. ಹೀಗೆಯೇ ಐತರೇ- ಯಬ್ರಾ ಹ್ಮಣದಲ್ಲಿಯೂ, ರಾಮಾಯಣದಲ್ಲಿಯೂ ಹೇಳುವಂತೆ, ಶುನಃಶೇಪನನ್ನು ಇಂತಹ ಬಹಳ ನಿಷ್ಕಗಳನ್ನು ಕೊಟ್ಟು ಕೊಂಡುಕೊಂಡರಂತೆ. ಯಗ್ಗೈೇದದಲ್ಲಿ ಬಳಸಲಾಗಿರುವ "ವಿಶ್ವರೂಪ'ಕ್ಕೆ ಭಾಷ್ಯಕಾರರಾದ ಸಾಯಣಾಚಾರ್ಯರು ಅನೇಕ ಬಣ್ಣಗಳುಳ್ಳದ್ಮು ಎಂದು ಅರ್ಥ ಹೇಳಿರುವರು. ಎಂದರೆ ಇದರಿಂದ ೫೦೦೦ ವರ್ಷಗಳಿಗಿಂತ 4 ಭವನ್‌ ಜರ್ನಲ"? ನಿಂದ ೧೦೬ ಹಿಂದೆಯೇ ಬೇರೆ ಬೇರೆ ಆಕಾರದ, ಬಣ್ಣದ ಲೋಹದ ನಾಣ್ಯಗಳು ಬಳಕೆಯಲ್ಲಿದ್ದುವೆಂಬುದು ವೇದ್ಯವಾಗುತ್ತದೆ. ಒಂದು. ನಿರ್ದಿಷ್ಟ ತೂಕದ ಬಂಗಾರದ ತಗಡಿನ ಮೇಲೆ ಒಂದು ಆಕಾರವನ್ನು ಅಥವಾ ಚಿತ್ರವನ್ನು ಕೆತ್ತಿದ್ದೇ ನಿಷ್ಕ. ಇದನ್ನೇ ವಿನಿಮ ಯೆ ಫೆ ಸಾಧನವನ್ನಾ, ಗಿ ಉಪಯೋಗಿಸುತ್ತಿದ್ದರು. ಆದಕೆ ಹಿಂದೆ ಹೇಳಿದಂತೆ ನೂರು ಥಿಷ್ಕಗ- ಳನ್ನು ಉಡುಗರೆಯಾಗಿತ್ತವನು ಅಸುರ [ಅಸ್ಸೀ ರಿಯಾದವನು?]ನಾಗಿದ್ದುದರಿಂದ ಅಸ್ಸೀರಿಯಾ ದೇಶದಿಂದ ಈ ನಾಣ್ಯಗಳ ಉಪಯೋಗಕ್ರಮ ಬಂದಿರಬಹುದೆಂದು ವಿದ್ವಾಂಸರು. ಊಹಿ ಸುತ್ತಾರೆ. ನಿಷ್ಕ ಎಂಬ ಶಬ್ದ ಕ ಸಂಸ್ಕ )ತದಲ್ಲೇ ಸರಿಯಾದ ವ್ಯ ತೃತ್ತಿಯನ್ನು “ಕಲ ಸುವರು ಕಷ್ಟ ವಾಗಿದೆ. ಬಜ ಭಾಷೆಯಲ್ಲಾದರೋ ಈ ಶಬ್ದಕ್ಕೆ 'ಅನರ್ಫ್ಯ' ವೆಂಬ ಅರ್ಥವಿದೆ. "ಹಿರಣ್ಯ' ಎಂಬ ಸಂಸ್ಕೃತ ಶಬ್ದಕ್ಕೂ ಸಿರಿಯಾ ಭಾಷೆಯ "ಹರೂವಾ' ಎಂಬ ಶಬ್ದಕ್ಕೂ ಸಾಮ್ಯವನ್ನು ಶಲ್ಪಿಸುತ್ತಾರೆ. ಹೀಗೆಯೇ "ಹಿರಣ್ಯ' ಶಬ್ದವನ್ನು ಹೀಬ್ರೂ ಭಾಷೆಯ "ಹರಷ್‌' ಎಂಬ ಶಬ್ದದೊಡನೆ ಹೋಲಿಸಿ, ಇದು ಆ ಭಾಷೆಯಿಂದ ತೆಗೆದುಕೊಂಡ ಶಬ್ಧ್ದವೆಂದು ಪ್ರತಿಫಾದಿಸುತ್ತಾರೆ. ಅಮೇರಿಕದ ಪ್ರಾಚ್ಯ ಸಮಿತಿಯ ಪತ್ರಿಕೆಯು ಪ್ರತಿಪಾದಿಸುವಂತೆ, ಹಿರಣ್ಯವೆಂದರೆ ಬೆಟ್ಟಿಗುಡ್ಮಗಳ ಸಾಲಿನಲ್ಲಿ ಅಗೆದು ತೆಗೆದದ್ಮು, ನದಿಯ ಪಾತ್ರಗಳಲ್ಲಿ ಸಿಕ್ಕ ಬಂಗಾರವಲ್ಲ. ನಮ್ಮ ಪ್ರಾಚೀನ ಟೀಕಾ ಕಾರರೋ ಇದನ್ನು "ಹೈ ತ' ಸ್‌ ಕರೆದಿದ್ದಾರೆ. ಎಂದರೆ " ಗಣಿಗಳಲ್ಲಿ ಶ್‌ ತೆಗೆದದ್ದು' ಎಂದು ಅರ್ಥ. ಶತಪ ಸ್ತ ಬ್ರಾ ಹ್ಮಣದಿಂದ 'ಕೃಷ್ಣಾಲ ಮತ್ತು ನಿಷ್ಕಗಳು ಜೊತೆಗೇ ನಾಣ್ಯ 1 ಬಳ ಸಲ್ಪ ುತಿ ದ್ಡುವೆಂದು 030, ನಾಣ್ಯಗಳು, ಅವುಗಳನ್ನು ಬಳಕೆಗೆ ತಂದ ರಾಜರುಗಳ ಬಿರುದುಗಳನ್ನೂ ಹೆಸರುಗಳನ್ನೂ ಭಾರತೀಯ ನಾಣ್ಯಗಳ ಕಥೆ ೧೦೭ ಇಂದು ನಮಗೆ ಹೇಳುತ್ತಿವೆ. ಅವುಗಳಿಂದ ಆ ಕಾಲದ ರಾಜರ ವಂಶಾವಳಿ, ಅವರ ಇತಿಹಾಸ, ದೇಶದ ಭೌಗೋಲಿಕ ವಿಸ್ತಾರ ಇತ್ಯಾದಿಗಳನ್ನು ನಾವಿಂದು ಹಿಸಬಹುದು. ಭಾರತದಲ್ಲಿ ನಮಗೆ ಸಿಕ್ಕಿರುವ ಅತಿ ಪ್ರಾಚೀನ ನಾಣ್ಯವೆಂದರೆ ಅಲೆಕ್ಸಾಂಡರನ ಸಮಕಾಲೀನನಾದ ಸೌಭೂತಿ ಎಂಬ ರಾಜನು ಹೊರಡಿಸಿರುವ ನಾಣ್ಯ. ಇದಾದ ನಂತರ ಸುಮಾರು ೨೦೦ ವರ್ಷಗಳ ವರೆಗೆ ನಮಗೆ ನಾಣ್ಯಗಳೇ ದೊರೆಯುವುದಿಲ್ಲ. ಕ್ರಿ. ಶ. ೨೦೦ರ ನಂತರ ಭಾರತದ ವಾಯವ್ಯಭಾಗವನ್ನಾ ಳುತ್ತಿದ್ದ ಬ್ಯಾಕ್ಟ್ರಿಯನ್ನರು ಎಂಬ ಗ್ರೀಕ್‌ ರಾಜರು ನಾಣ್ಯದ ಒಂದು *ಡೆಗೆ ಭಾರತೀಯ ಭಾಷೆಯನ್ನೂ ಇನ್ನೊಂದು ಕಡೆಗೆ ಗ್ರೀಕ್‌ ಭಾಷೆಯನ್ನೂ ಬಳಸಿಕೊಂಡರು. ಮೆಗಾಸ್ತನೀಸ್‌ ಹೇಳುವಂತೆ ಆತನ ಕಾಲ ದಲ್ಲಿ ಭಾರತದಲ್ಲಿ ವ್ಯವಸ್ಥಿತ ನಾಣ್ಯಗಳ ಕ್ರೈಮ- ವಿನ್ನೂ ಜಾರಿಯಲ್ಲಿ ಬಂದಿರಲಿಲ್ಲವಂತೆ. ಆದ್ದರಿಂದ ಭಾರತೀಯರು ಹೆಚ್ಚಾಗಿ "ಓಲ. ಎಂಬ ಭಾರ ತೀಯ ನಾಣ್ಯಗಳನ್ನೂ "ಡೋರಿಕ್ಸ' ಎಂದು ಕರೆಯುತ್ತಿದ್ದ ಪರ್ಶಿಯಾದ ನಾಣ್ಯಗಳನ್ನೂ ಉಪಯೋಗಿಸುತ್ತಿದ್ದರು. ಆದಾಗ್ಯೂ ಭಾರತದಲ್ಲಿ ಚೌಕಾಕಾರದ "ಪಂಚ್‌' ಎಂಬ ಮುದ್ರೆಯ- ನ್ನೊತ್ತಿದ ಬೆಳ್ಳಿಯ ನಾಣ್ಯಗಳು ವ್ಯವಹಾರದಲ್ಲಿ ದ್ಹುವು. ಆದರೆ ಇವುಗಳಿಗೆ ಪರದೇಶದ ನಾಣ್ಯ ಗಳಿಗಿರುವಷ್ಟು ಮಾನ್ಯತೆ ಇರಲಿಲ್ಲ. ಭಾರತದ ವಾಯವ್ಯ ಭಾಗದಲ್ಲಿ ಆಳುತ್ತಿದ್ದ ಗ್ರೀಕ ರಾಜರುಗಳು ಮಾತ್ರ ದ್ವಿಭಾಷೆಯ ನಿರ್ದಿಷ ತೂಕವುಳ್ಳ ನಾಣ್ಯಗಳನ್ನು ಬಳಸುತ್ತಿದ್ದರು ಎಂದರೆ ಸ ನಾಣ್ಯ ಗಳ ಸು ಕ್ರ ಮ ವನ್ನು ಪರ್ಶಿಯನ್ಸ್‌ ರು. ಗ್ರೀಕರಿಂದ ಕಲಿತಿರ ಚು `` ಬಹುಶಃ ಭಾರತೀಯರು ಪರ್ಶಿಯನರಿಂದ ಕಲಿತುಕೊಂಡಿರಬೇಕು. ವೈದಿಕ ಕಾಲದಲ್ಲಿ " ನಿಷ್ಕ'ವೇ ಬಂಗಾರದ ದೊಡ್ಡ ನಾಣ ವಾಗಿತ್ತೆಂದು ಕಾಣುತ್ತದೆ. ೧೦೮ ಕ್ರಮೇಣ ಜಡ ಸೃತ್ಟಸ್ಯ ಸ್ವಲ್ಪ ಸಣ್ಣದಾದ ಬಂಗಾ ರದ ನಾಣ್ಯ ' ಕ "ಬಳಕೆಯಲ್ಲಿ ಬಂದಿರ ಬೇಕು. "ಕಾಕಣಿ' ಮುಂತಾದ ಬೆಳ್ಳಿಯ ಮತ್ತು ತಾಮ್ರದ ನಾಣ್ಯಗಳು ಮೌರ್ಯರ ಟಂಕಶಾಲೆ ಯಲ್ಲಿ ತಯಾರಾಗುತ್ತಿದ್ದು ವೆಂದು ಕೌಟಿಲ್ಯನ ಅರ್ಥಶಾಸ್ತ್ರ ದಿಂದ ಗೊತ್ತಾಗುತ್ತದೆ. ಭಾರತವೆ ಬೆಳಿ ಯನ್ನು ಪರದೇಶದಿಂದ ಆಯಾತ ಮಾಡಿ ಜನದ ಕಾರ್ಷಾಪಣ' ಅಥವಾ ' ಪುರಾಣ ' ಮುಂತಾದ ನಾಣ್ಯಗಳನ್ನು ತಯಾರಿಸುತ್ತಿದ್ದಿತು. ಕ್‌ಾ`ಟಿಲ್ಯನೇ ಹೇಳುವಂತೆ ಹಿಂದಿನ ಕಾಲದಲ್ಲಿ ಸೊನ್ನಗಾರರು ತಮ್ಮ ಇಷ್ಟ ಬಂದ ತೂಕ ಮತ್ತು ಆಕಾರದ ನಾಣ್ಯಗಳನ್ನು ತಾವೇ ನಿರ್ಮಿ ಸುತ್ತಿದ್ದರು. ಮಾರ್ಯರ ಕಾಲದಲ್ಲಿಯಾದರೋ ಸರಕಾರದಿಂದ ನಿಯಮಿಸಲ್ಪಟ " ಲಕ್ಷಣಾಧ್ಯಕ್ಷ' ನೆಂಬ ಅಧಿಕಾರಿಯು ನಾಣ್ಯಗಳ ಲಕ್ಷಣ ಮತ್ತು ರೂಪ ಹೀಗೆಯೇ ಇರಬೇಕೆಂದು ಸೂಚಿಸುತಿ ದ್ವನು. ಹಾಗೆಯೇ ' ರೂಪದರ್ಶಕ' ನುಆಯಔಿ ನಾಣ್ಯಗಳಿಗೆ ಇಷ್ಟೇ ಬೆಲೆಯಿರಬೇಕೆಂದು ನಿರ್ಣ ಯಿಸುತ್ತಿದ್ದನು. ಮತ್ತು ಈ ನಾಣ್ಯಗಳು ಚಲಾ ವಣೆಗೆ ಬಂದಾಗ ಸರಕಾರಕ್ಕೆ ಎರಡೂ ಕಡೆ ಯಿಂದಲೂ ೫% ಲಾಭ ಬರುತ್ತಿತ್ತು. ಈ ರೀತಿಯಾಗಿ ಸರಕಾರವು ನಾಣ್ಯಗಳ ತಯಾರಿಕೆ ಯನ್ನು ಖಾಸಗೀ ವರ್ತಕ ಸಂಘಗಳಿಂದ ತನ್ನ ಕೈಗೆ ತೆಗೆದುಕೊಂಡಿತು. ಮುಂದೆ ಸರಕಾರವೇ ಅಕ್ಷಶಾಲೆ ಅಥವಾ ಓಂಕಶಾಲೆಯನ್ನೇರ್ಪಡಿಸ್ಕಿ ನಾಣ್ಯಗಳನ್ನು ತಯಾರಿಸತೊಡಗಿತು. ಮುಂದೆ ಗುಪ್ತರು-- ಅದರಲ್ಲೂ ಮುಖ್ಯವಾಗಿ ಸಮುದ್ರಗುಪ್ತನು-- ನಾಣ್ಯಗಳನ್ನು ಸಂಪೂರ್ಲ ವಾಗಿ ಭಾರತೀಕರಿಸಿ, ಅನ್ಯ ದೇಶೀಯರ ಪ ಪ್ರಭಾವದಿಂದ ಸಂಪೂರ್ಣವಾಗಿ ಮುಕ್ತಮಾಡಿ ಸ್ಟ ನಿಧಾನವಃಗಿ ತ ರೀತಿಯಲ್ಲಿ ನಮ್ಮ ಪೂರ್ವಜರು ಬೆಳ್ಳಿ, ತಾಮ್ರ, ತೀಕ್ಷ್ಣ ( ಕಬ್ಬಿಣ), ತವರು, ಸೀಸ, ಚ ಅಂಜನ ಸಗ ಲೋಹಗಳಿಂದ ನಾಣ್ಯಗಳನ್ನು ಕಸ್ತೂರಿ, ಅಗಸ", ೧೯೬೧ ತಯಾರಿಸತೊಡಗಿದರು. ಅತಿ ಬುದ್ಧಿ ವಂತನಾದ ಮಹಮ `ದ ಬಿನ್‌ ತೊಗಲಕನು. ಚರ್ಮದ ನಾಣ್ಯ ಗಳನ್ನು ಜಾರಿಗೆ ತಂದಿದ್ದಕ್ಕೆ ಈಗೆ ಕಾಗ ದದ ಸಸ ಜಾರಿಯಲ್ಲಿವೆ. ರೂಪ್ಯ ಅಥವಾ ಪಣ, ಅರ್ಧ ಪಣ, ಕಾಲು ಪಣ ಮತ್ತು ಅಷ್ಟಭಾಗಗಳೆಂಬ ಬೆಳ್ಳಿಯ ನಾಣ್ಯ ಗಳು ಬಳಕೆಯಲ್ಲಿದ್ದವು. ತಾಮ್ರದ ನಾಣ್ಯ ಗಳನ್ನು ತಯಾರಿಸುವಾಗ ಅವರು ಲೋಹಗಳ ಮಿಶ್ರ ಣದಿಂದ ನಾಣ್ಯಗಳನ್ನು ತಯಾರಿಸುವ ಕಲೆಯನ್ನರಿತುಕೊಂಡರು. ನಾಲ್ಕು ಭಾಗ ಬೆಳ್ಳಿ, ಹನ್ನೊಂದು ಭಾಗ ತಾಮ್ರ ಒಂದು ಭಾಗ ಕಬ್ಬಿಣ, ತವರ, ಸೀಸ ಅಥವಾ ಅಂಜನ ಸೇರಿಸಿ ನಾಣ್ಯ ಗಳನ್ನು ತಯಾರಿಸುತ್ತಿದ್ದರೆಂದು ಕೌಟಿಲ ನ ಕಚ ಭಟ್ಟಿ ಸ್ಯಾ ಪಡ ಉಲ್ಲೇ ಸಿದ್ದಾನೆ. ತಾಮ್ರದ ನಾಣ್ಯ ಗಳನ್ನು ಮಾಷಕ, ಅರ್ಧ ಮಾಷಕ, ಕಾಕಣಿ, ಜಾ ಕಾಕಣಿಗ ಳೆಂದು ವಿಭಜಿಸಿದ್ದರು. ಹೀಗೆಯೇ ಕಾರ್ಷಾಪಣ ಗಳನ್ನು ಕಾರ್ಷಾಪಣ, ಅರ್ಧ ಕಾರ್ಷಾಪಣ, ಪಾದಕ, ಚತುರ್ಮಾಷಕಗಳೆಂದು ವಿಭಜಿಸಿ- ದ್ವರು. ಲಕ್ಷಣಾಧ್ಯಕ್ಷನು ಇವುಗಳ ತೂಕ, ಬಣ್ಣ ಆಕಾರ ಮತ್ತು ಮೊಹರುಗಳು ಇವುಗಳು ವ್ಯತ್ಯಾಸವಾಗದಂತೆ ನೋಡಿಕೊಂಡಿರುತ್ತಿದ್ದನು. ಕ್ರಿಸ್ತನ ಸಮಕಾಲೀನನೋ ಅಥವಾ ಪೂರ್ವ ಕಾಲೀನನೋ ಆದ ಮನುವು ನಾಲ್ಕು ಸುವರ್ಣ ಗಳಾದಕೆ ಒಂದು ನಿಷ್ಕಕ್ಕೆ ಸಮನಾಗುತ್ತದೆ ಎಂದು ಹೇಳಿದ್ದಾನೆ. ಕ್ರಿ. ಪೂ. ೭ನೆಯ ಶತ- ಮಾನದಲ್ಲಿದ್ದ ಪಾಣಿನಿಯೂ ಕ್ರಿ. ಪೂ. ೧ನೆಯ ಶತಮಾನದಲ್ಲಿದ್ದ ವಾತ್ಸಾಯನನು ತನ್ನ ಕಾಮ ಶಾಸ್ತ್ರದಲ್ಲಿಯೂ ಬಂಗಾರ ಸುತ್ತ ತಾಮ್ರ ನಾಣ್ಯ ಗಳ ಬಗ್ಗೆ ಹೇಳಿದ್ದಾರೆ. ಕ್ರಿ. ಪೂ. ೨ ನಯ ಶತ ಮಾನದಲ್ಲಿ ಯಾಜ ಹ 8 ತಾಮ್ರ ನಾಣ್ಯ ಗಳ ಬಗ್ಗೆ ಹೇಳಿ, ಆಗಲೇ ಜಟ ನಾಣ್ಯ ಗಳನ್ನೂ. ತಯಾರಿಸುವುದನ್ನು ಕಲಿತುಕೊಂಡಿದೆರರೆಂಬುದನ್ನು ತಿಳಿಸಿದ್ದಾನೆ. "ನಮ್ಮ ಇಂದಿನ ಜೀವನಿದ ಕು ಮುಂಬಯಿಯ ಗೃಹಿಣಿ ಪ್ರೇಮಾ ಸುಂದರ್ಚಿ ಹೇಳುತ್ತಾರೆ. «ನಮ್ಮ ಇಂದಿನ ಜೀವನದ ಕ್ರಮನೇ ಹಾಗಿದೆ ! ನಮಸೆಲ್ಲ ಹೊಸ ಹೊಸ, ಉತ್ತಮ ತರದ ವಸ್ತು ಗಳೇ ಬೇಕು, ಉದಾಹರಣೆಗೆ ಸರ್ಫ್‌ ' ಎಂದು ಆವರು ಹೇಳುತ್ತಾರೆ. ನನ್ನ ಮನೆಯಲ್ಲಿ ಎಲ್ಲ ಐಬ್ಬಿಗಳನ್ನು--ಸರ್ಟೆಗಳು, ಸೀರೆಗಳು, ಟಿವೆ ಲುಗಳು, ಮಗ್ಗಲಾಹಸಿಗೆ-- ಇತ್ಯಾದಿ ಎಲ್ಲವನ್ನು ಸರ್ಫೀ೯ ಚೆನ್ನಾಗಿ, ಬೆಳ್ಳಗೆ ಒಗೆಯುತ್ತದೆ.? ನಿಮ್ಮ ಮನೆಗೆ ಸರ್ಫ್‌ ಬೇಡವೆ? ಸರ್ಪ ನಿಮ್ಮ ಒಗೆಯುವ ಕೆಲಸವನ್ನು ಅರ್ಧದಷ್ಟು ಕಡಿಮೆ ಮಾಡುವುದಲ್ಲದೆ, ನಿಮ್ಮ ಬಟ್ಟಿಗಳಿಗೆ ದಿವ್ಯ ಬಿಳುಪನ್ನು ಕೊಡುತ್ತದೆ. ಸರ್ಥೆನಿಮ್ಮಬಟ್ಟೆಗಳಗೆ ಅನುಪಮ ಬಿಳುಪೆ ಏಏವಂಕಿ ಒಗೆಯುತ್ತದೆ ಗಾ ಯ, ಸುಷ್ಟ ತ ಪ ಜಂತ ತಯ ನಎರುಸಿಸ್ನಾ` ಇಸ್ರಾ )) ಸಹಾ ಅಖಾಕಾ್‌ ಛೆ! 1441411/111441181844439 ್ಠ ತೆ ಗ ಸ 1 ಗೈ ಸ “ಮ ಟ್ರ ಡೂ ಗೈ] ಬ 50.18% ॥॥ ಕ ೧೨೦ ಸಿಶೈಯವಾಗಿಯೂ ನಾಣ್ಮಗಳ ತೂಕ ರೂಪ ಗಳಲ್ಲಿ ನಿಯಮಗಳನ್ನು ಕಲ್ಬಿಸಿದವರೆಂದರೆ ಮೌರ್ಯಕರೇ. ನಾಣ್ಯಗಳ ಮೇಲೆ ಕಲಾತ್ಮಕ ಕಿತ್ರಗಳನ್ನು ಕೆತ್ತಿಸಿದವರಲ್ಲಿ ಗುಪ್ತಕೇ ಮೊದಲಿ ಗರು. ಇವರಲ್ಲಿ ಪ್ರ ಸಿದ್ಧನಾದ ಸಮುದ್ರಗುಪ್ತನು ವೀಣೆಯನ್ನು ನುಡಿಸುತ್ತಿರುವ ಚಿತ್ರವು ನಿಜವಾ- ಗಿಯೂ ಬಹಳ ಪ್ರಸಿದ್ಧವಾಗಿದೆ. ಕೌಟಿಲ್ಯನು ಹೇಳುವಂತೆ ದೇಶದಲ್ಲಿ ದೊರೆತ ನಿಧಿಗಳೂ ಗಣಿ ಗಳೂ ರಾಜನ ಸರ್ವಸ್ಥಾಮಿತ್ವಕ್ಕೊಳಪಟ್ಟಿದ್ದವು. ಇದಿಷ್ಟು ಹಳೆಯ ನಾಣ್ಯಗಳ ಕಥೆ:ಬಾಯಿತು. ಕೆಲವು ಶತಮಾನಗಳು ಗತಿಸಿದನಂತರ, ದೊಡ್ಡ ದೊಡ್ಡ ದಾರಿಗಳ ಎರಡೂಬದಿಗಳಲ್ಲಿಯೂ ಮರ ಗಳನ್ನು ನೆಡಿಸಿ, ಸಾಗುವಳಿಯಾದ ಭೂಮಿಯ ಮೇಲೆ ತೆರಿಗೆ ಕಂದಾಯಗಳನ್ನು ವಿಧಿಸಿ ಇತಿ- ಹಾಸಪ್ರ ಸಿದ್ಧನಾದ, ಕ್ರಿ. ಶ.. ೧೫೪೦-೪೫ ರ ವರಿಗೆ ದಿಲ್ಲಿಯನ್ನಾಳಿದ ಶೇರ್‌ಶಹನು ಬೆಳ್ಳಿಯ ರೂಪಾಯಿಯು ೧೭೮ ಗ್ರೈನು ಅಥವಾ ೧ ತೊಲೆ ತೂಕವಿರಬೇಕೆಂಬ ನಿಯಮವನ್ನು ಜಾರಿಗೆ ತಂದನು, ಅಲ್ಲದೆ ಇವನು ೩೩೦ ಗ್ರೈನು ಭಾರ- ವುಳ್ಳ "ದಾಮ್‌ ' ಎಂಬ ಅತಿ ಸಣ್ಣ ತಾಮ್ರ ನಾಣ್ಯವನ್ನು ಜಾರಿಗೆ ತಂದನು. ಶೇರ್‌ಶಹನ ಅನಂತರವೇ ಪಟ್ಟಕ್ಕೆ ಬಂದ ಮಹಾ ಮೊಗಲ ಚಕ್ರವರ್ತಿ ಅಕ್ಬರನು ಕಂದಾಯ ವ್ಯವಸ್ಥೆ ಗೂ ಅತಿ. ಮುಖ್ಯವಾಗಿ ನಾಣ್ಯಗಳ ಕ್ರಮಕ್ಕೂ ಒಂದು ವ್ಯವಸ್ಥಿತ ರೂಪವನ್ನು ಕೊಟ್ಟಿನು. ಐನೀ-ಅಕ್ಪರಿ ಹೇಳು ವಂತೆ "ದಾಮ್‌' ಎಂಬುದನ್ನು "ಪೈಸಾ' ಎಂದು ಕೂಡಾ ಕರೆಯುತ್ತಿದ್ದರು... ರೂಪಾಯಿಯ ಅರ್ಧ ಭಾಗವನ್ನು "ಅಧೇಲಾ' ಎಂದೂ ಇದರ ಹ್‌ ತ್ತೆ ತ್‌್‌ ಬ್ಬ... ಹೀ ಡ್ರಿ ಗರ ಶಾ ಡು ಲ ಡಿ ಜಾ 1. & ಗ ಬ ಸ್‌ ಕಸ್ಮೂರಿ, ಆಗಸ್ಟ್‌ ೧೯೬೧ ಕಾಲು ಭಾಗವನ್ನು "ಪಾವ್ಲಾ' ಎಂದೂ ಎಂಟಿ ನೆಯ ಒಂದು ಭಾಗವನ್ನು " ದಾಮ್ರೀ' ಎಂದೂ ಕರೆಯುತ್ತಿದ್ದರು... ಮೊಗಲರ ಮೂಲ ನೆಲೆ ಯಾದ ಮಧ್ಯ ಏಷ್ಯಾದಿಂದಲೇ "ಪೈಸಾ' ಎಂಬ ಪದವೂ ಬಂದಿರಬೇಕು. "ದಾಮ್‌' ಶಬ್ದಕ್ಕೂ ಗ್ರೀಕರ "ದ್ರ್ಯಾಕೆ ಏಂಬ ಶಬ್ದಕ್ಕೂ ಸಾಮ್ಯ ಕಾಣುತ್ತದೆ. ಅಲ್ಲದೆ ಇದು "ತಾಮ್ರ' ಎಂಬ ಶಬ್ದಕ್ಕೂ ಸಂಬಂಧಪಟ್ಟುದಾಗಿ ಕಾಣುತ್ತದೆ. ಮೊಗಲ ಸಾಮ್ರಾಜ್ಯದ ಕಾಲದಲ್ಲಿ ಕಂದಾಯ ವನ್ನು "ದಾಮ' ಗಳ ಲೆಕ್ಕದಲ್ಲಿ ಸಂಗ್ರಹಿಸಲಾಗು ತ್ತಿತ್ತು. ಈಗೆ ಸ್ವಲ್ಪ ದಿವಸಗಳ ಹಿಂದೆಯಿದ್ದ ರೂಪಾಯಿ, ಆಣೆ, ಪ್ಕೆ ಆಂದು ಮೂರು ವಿಭಾಗ ಮಾಡುತ್ತಿದ್ದ ಕ್ರಮವು, ಮೊಗಲರ ಕಾಲದಲ್ಲಿದ್ದ ರೂಪಾಯ್‌, ದಾಮ, ಚಿತೀಲ ಈ ಪದ್ದತಿಯ ಅನುಕರಣೆಯಾಗಿದೆ. ಹಿಂದಿನ ಆಣೆಯ ಕಾಲು- ಭಾಗವಾಗಿದ್ದ 'ಬಿಲೆ' (ಕಾಲಾಣೆ) ಮೊಗಲರು ಕರೆಯುತ್ತಿದ್ದ "ಪೈಸಾ'ದ ರೂಪವೇ ಇರಬೇಕು. ಕ್ರಿ. ಶ. ೧೭ ಶತಮಾನದಲ್ಲಿದ್ದ ಟವರ್ನಿಯ- ರನು |ಹೇಳುವಂತೆ, ರೂಪಾಯಿಯ ಬೆಲೆ ೪೬ ರಿಂದ ೫೬ ಬಿಲ್ಲೆ ( ಕಾಲಾಣೆ) ಬೆಲೆಬಾಳುವ ಯಾವ ವಸ್ತುವಿಗಾಗಲೀ ಸಮನಾಗಿತ್ತು. ಇದು ಯಾವಾಗಲೂ ಗಣಿಗಳಿರುವ ದೂರವನ್ನವಲಂಬಿ ಸಿರುತ್ತಿತ್ತು. ಮುಂದೆ ಪರಿಸ್ಥಿತಿಯ ಪರಿಣಾಮ ದಿಂದ ಅದರ ಬೆಲೆ ೫೬ ರಿಂದ ೬೪ ಬಿಲ್ಲೆ ಗಳಿಗೆ ಹೆಚ್ಚಿಸಲ್ಪಟ್ಟಿತು. ಸ್ವತಂತ್ರ ಭಾರತವು ೧೯೫೭ ರಲ್ಲಿ ದಶಮಾಂಶ ನಾಣ ಪದ್ಧತಿಯನ್ನು ಜಾರಿಗೆ ತಂದಿತು. ಈಗಿನ ನಾಣ್ಯಗಳ ಒಂದು. ನಯೆಪೈಸೆ ಮಾತ್ರತಾಮ್ರದ್ದು. ಉಳಿದ ನಾಣ್ಯಗಳೆಲ್ಲಾ ಮಿಶ್ರಲೋಹದವು. % ಜ್ರ ಕ ಖಾ ೬ ಸ್‌ ಊಟವಾದೊಡನೆ ನೀವು ಆಫ ಸಿಗೆ ಹೋಗಿ ಬಿಡುತ್ತೀರಿ. ಇಲ್ಲಿಯ ಕಷ್ಟ ನಿಮಗೆ ಹೇಗೆ ತಿಳಿಯಬೇಕು? ಆ ಮನೆಯ "ಮಕ್ಕಳ ಕೂಗಾಟ, ಗದ್ದಲ ಕೇಳಲಾರದೆ ಎರಡೂ ವ ಗಳಲ್ಲಿ ಬೊಟ್ಟು ಹಾಕಿಕೊಂಡು ಕುಳಿತಿರುತ್ತೇನೆ. ಸಾಕು. ಈ ಮನೆಯೇ ಸಾಕು. ಐದು ರೂಪಾಯಿ ಬಾಡಿಗೆ ಜಾಸ್ತಿಯಾದರೂ ಸರಿ, ಈ ಮನೆಯನ್ನು ಬಿಟ್ಟು ಬೇಕೆ ಮನೆಗೆ ಹೋಗಲೇ ಬೇಕು.” ನನ್ನಾಕೆ ನಿತ್ಯವೂ ಹಾಡುತ್ತಿದ್ದ ರಾಗ ಇದು. ಏರಡು ತಿಂಗಳ ಹಿಂದೆ ನನಗೆ ಮೈಸೂರಿಗೆ ವರ್ಗವಾಗಿತ್ತು. ಬಹು ಕಷ್ಟದಿಂದ, ಅವರಿವರ ಸಹಾಯದಿಂದ ಶ್ರ ಮನೆಯನ್ನು ೧೫ ರೂಪಾಯಿ ಬಾಡಿಗೆಗೆ ಹಿಡಿದಿದ್ದೆ. ನನ್ನ ಮನೆಯ ಪಕ್ಕದಲ್ಲಿ ಒಂದು ಬಡ ಸಂಸಾರವಿತ್ತು. ಆ ಗೂಡಿನಲ್ಲಿ ಏಳು ಜನರಿದ್ದರು. ಗಂಡ-ಹೆಂಡತಿ-ಐದು ಚಿಕ್ಕ] ಮಕ್ಕ ಳು. ಯಜ ಮಾನ ಮನುಷ್ಯ ಜವಳಿಯಂಗಡಿಯೊಂದರಲ್ಲಿ ಕ ಕೆಲಸಕ್ಕಿದ್ದ. ಆ ಮನೆಯಲ್ಲಿ ನಿತ್ಯವೂ ಅನ್ನ ಕ್ಕಾಗಿ ಕಡಿದಾಟ್ಕ ಜಗಳ್ಳ ಬೈಗಳು, ಹೊಡೆತ. ತ್‌ ನಿತ್ಯವೂ ನನ್ನ ಹೆಂಡತಿಯ ಕರಕರೆ ಕೇಳ : ಲಾರದೆ ಬೇಕೆ. ಮನೆಯನ್ನು ಹುಡುಕುತ್ತಲೇ ಇದ್ದೆ. ಓಂದು ದಿನ ನಾನು ಮನೆಗೆ ಬಂದಾಗ ಸಂಜೆ ಆರು ಗಂಟಿಯಾಗಿತ್ತು. ವನಜಾಕ್ಷಿ, ನನ್ನಾಕೆ ಬಾಗಿಲಲ್ಲೆ ನಿಂತಿದ್ದಳು. ಅವಳ ಮುಖ ಚೀಪಿ ಒಗೆದ ಹಚ್ಚ ನಂತಿತ್ತು. ಪಕ್ಕದ ಮನೆಯ ಹತ್ತು ವರ್ಷದ ಕದ ಅಳುವುದು ಕೇಳಿಸುತ್ತಿತ್ತು. ಪದ್ಮ ಬಲು ಮುದ್ದಾ ದ ಹುಡುಗಿ. ಅವಳ ಅಳು ವಿನ ಸ್ವರ ನನ್ನ ಹೃದಯವನ್ನು ಕಲಕಿತು. ಹೆಂಡತಿಯ ಸ ಡಿಸಿ. ಮಾತನಾಡದೆ ಇಬ್ಬರೂ ಒಳಗೆ ಬಂದು ಸಾಕ್‌ ಪಕ್ಕದ ಮನೆಯಾಕೆ, ಗಂಗಮ್ಮಪದ್ಮಳನ್ನು ಹೊಡೆಯುತ್ತಿದ್ದ ಹಾಗೂ ಬಯ್ಯುತ್ತಿದ್ದ ಶಬ್ದ ಕೇಳಿಸುತ್ತಿತ್ತು. ಪೆಟ್ಟು ಬಲವಾಗಿ ಬಿದ್ದಾಗ ಪದ್ಮ ಗಟ್ಟಿಯಾಗಿ ಅಳುತ್ತಿದ್ದಳು. “ಅಮ್ಮ, ಹೊಡೀಬೇಡ, ಕಾಲೀಗೆ ಬೀಳ್ಕೇನೆ” ಎಂದು ಗೋಗರೆಯುತ್ತಿದ್ದಳು. ಗಂಗಮ್ಮ ಬಲವಾದ ಪೆಟ್ಟು ಕೊಟ್ಟಿರಬೇಕು. “ಅಯ್ಯಮ್ಮಾ” ಕರಳನ್ನು ಭೇದಿಸುವ ಕೂಗು ಪದ್ಮಳ ಬಾಯಿಂದ ಹೊರಬಿತ್ತು. ನನ್ನನ್ನು ಯಾರೋ ಚಾಟಿಯಿಂದ ಬಾರಿಸಿದ ಹಾಗಾ ಯಿತು. “ಎಲ್ಲಿಗೆ?” ಎಂದು ನನ್ನಾಕೆ ಕೇಳುತ್ತಿರು ವುದನ್ನು ಗಮನಿಸದೆ. ಒಂದೇ ಉಸಿರಿನಲ್ಲಿ ಪಕ್ಕದ ಮನೆಗೆ ಧಾವಿಸಿದೆ. ಗಂಗಮ್ಮನ ಕೈಯಲ್ಲಿ ದೊಣ್ಣೆ; ಪದ್ಮಳು ನೆಲದ ಮೇಲೆ; ಮಕ್ಕಳು ಬೆದರಿ ಮೂಲೆ ಸೇರಿ ದ್ಡವು. ನನ್ನ ಆಗಮನದಿಂದ ಗಂಗಮ್ಮನ ಮುಖ ನನ್ನ ಕಡೆ ತಿರುಗುವಂತಾಯಿತು. ನಾನು ಆಕೆ ಯನ್ನು ನೋಡಿದೆ. ಬಾಯಿಂದ ಮಾತ್ರ ಮಾತು ಹೊರಡಲಿಲ್ಲ. ಪದ್ಮ ಸಹಾಯ ಕೇಳುವವಳಂತೆ ನನ್ನನ್ನು ನೋಡುತ್ತಿ ದ್ಧ ಳು. ಅವಳ ದೀನ ಮುಖ ಕಂಡು ನನ್ನ ಕಣ್ಣಿನಲ್ಲಿ ನೀರು ತುಂಬಿತು. ಪದ ನ್ನು ಒಡದು ಮೇಲೆತ್ತಿದೆ. ಅವಳ ಮೈ ಹಂ ಬಾಸಾಳೆಗಳು ಮೂಡಿದ ವು, ಅಲ್ಲಲ್ಲಿ /ಕ ಒನೀಲಿ ೧೧೧ ನಾಲು ಔಷಧಗಳಿಂದ ಕೂಡಿದ ನೋವನ್ನು: ಬಜ ಬ ಾಚಾಾಜಾಲಮಾಣಣ | ನರಗಳನ್ನು ಗೆ ಡ್ಯ ಕ ಶಾಂತಪಡಿಸುತ್ತದೆ ಓೋೋೋೋೋೂರ್ರಗೆ ಸೂ ಜು ನಮಾ ಯು '.'ಿರತ್ತಾಹವನ್ನು ಬ ತೆ ಪಾತರ ಕಾಕಾ ನನು 1. ೊೋೋೋೋ್ಯ್ಶ್ಯ/ ್ಯ/ೀ 4 ಡಾಕ್ಟರರ ಸುರಕ್ಷಿತ ಔಷಧದಂತೆ ಶಾಸ್ತ್ರೀಯ ರೀತಿಯಲ್ಲಿ ಸಮ್ಮಿಲನವಾದ ನಾಲ್ಕು ಔಷಧಗಳಿಂದ ಕೂಡಿದ «ಅನಾಸಿನ್‌* ನೋನನ್ನು ಸಂಪೂರ್ಣವಾಗಿ, ಅತಿ ಶೀಘ್ರವಾಗಿ ಗುಣಪಡಿಸುತ್ತದೆ. ಅನಾಸಿನ" (1) ತಲೆ ನೋಪು, ಶೀತ, ಜ್ವರ, ಹಲ್ಲು ನೋವು ಹಾಗೂ ಸ್ನಾಯುಗಳ ನೋನನ್ನು ಅಧಿಕ ಶೀಘ್ರವಾಗಿ ಉಪಶಮನ ಗೊಳಿಸುತ್ತದೆ; (2) ಗಾಬರಿಗೊಳಿಸುವ ನರಗಳಿಗೆ ಶಾಂತತೆಯನ್ನೀಯುತ್ತದೆ--ನೀವು ಸುಖವಾಗಿ, ಆರಾಮ ದಿಂದಿರುವಂತೆ ಮಾಡುತ್ತದೆ; (3) ನಿರುತ್ಸಾಹನನ್ನು ಹೋಗಲಾಡಿಸುತ್ತದೆ; (4) ಜ್ವರವನ್ನು ಕಡಿಮೆ ಮಾಡುತ್ತದೆ. ನಾಲ್ಕು ಔಷಧಗಳಿಂದ ಕೂಡಿರುವ ಅನಾಸಿನ್‌, ನೋವನ್ನು ಉಪಶಮನಗೊಳಿಸುವುದಕ್ಕೆ ಅಧಿಕ ಉತ್ತಮವಾಗಿದೆ. ಯಾವಾಗಲೂ ಮನೆಯಲ್ವ್ಪಿ "ಅನಾಸಿನ"3 ಇಟ್ಟು ಕೊಳ್ಳಿರಿ. ಸ ಸುಖಮಯ ಸು ಆ ್ಯ್ಯಿ ಬ್ಲೂ ರ್ಯ 71068191104 0301: ೮೫೦೯೯೩೫: 114778೯785೬ ೮೦. ೬17111೯1) ಊೃ್ಗ ಊೋೋೋೋೂೋೋೋೂೋೂೂ2ೂೋೋೊೋೊೋ0ೂೂತಷ್ಯ್ಯ್ಯ ಖೃ ಅ ಆರೋಗ್ಯಕರವಾಗಿರುವ ಸೆಲೋಫೇನ್‌ ಪ್ಯಾಕ್‌ ನಲ್ಲಿ ಸೀಲ್‌ಮಾಡಿದ ಎರಡು ಬಿಲ್ಜೆಗಳೂ, ಜದ್ರ ವಾಗಿ ಸಿಲ್ಸರ್‌-ಪ್ರೂಫ್‌ ಪ್ಯಾಕಿಂಗ್‌ನಲ್ಲಿ ಮುಚ್ಚ ಲ್ಸಟ್ಟಿ ಸೀಸೆಗಳಲ್ಲಿ 32 ಬಿಲ್ಲೆಗಳೂ. ಮನೆಗಳಲ್ಲಿ ಪಯೋಗಿಸಲು ಅನುಕೂಲವಾಗುವಂತೆ. ್ಯೂ ದೊರೆಯುತ್ತವೆ. ಇ 29% ಫಿ ಸುಸು ಗಿ ' ನ್ನ ಸ ತಿ ಈ ಕ ಬು ಆ ಜೆ ಗ ಯ ಲ್ನ ಸ ಸು ಸು ಬು ಯು «4, 2-43 ಯಾಗಿತ್ತು. ಪದ್ಮ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. _ ಉಳಿದ ಒಬ್ಬರ ಬಾಯಲ್ಲೂ ಶಬ್ದವೇ ಇಲ್ಲ. ... ಮಳೆ. ಹನಿಗಳಂತೆ ನೆಲದ ಮೇಲೆ ಗಂಗ ಮ್ಮನ ಕಣ್ಣೀರು ಬೀಳುತ್ತಿತ್ತು. ಗುಡುಗು ನಿಂತು ' ಮಳೆ ಬರತೊಡಗಿತ್ತು "ಅವಳು ದೊಣ್ಣೆ ಸ್ಲೆಯನ್ನು ಕ ಬೀಸಾಕಿ ಪದ್ಮಳನ್ನು, ತೊಡೆಯ ಮೇಲೆ ಹಾಕಿ ಕೊಂಡು ಬಿಕ್ಕಿ ಬಿಕ್ಕಿ ಅತ್ತಳು. ಪದ್ಮಳನ್ನು ಮುದ್ದಿ ಸಿದಳು. ್‌ ಯಿತೆಂದು ಗಲ್ಲಗಲ್ಲ ಬಡಿದುಕೊಂಡಳು. `ಏ ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ನನ್ನಾಕೆ “ಯಾಕೆ, ಗಂಗಮ್ಮ, ಪದ್ಮಳನ್ನು ಅಷ್ಟು ಬಡಿದಿರಿ?” ಎಂದು ತ .. ತುಸು- ಹೊತ್ತು ಭವತಿ ಬಳಿಕ . ಗಂಗಮ್ಮ ಹೇಳಿದಳು... “ ಏನು ಹೇಳಲಿ? ನಮ್ಮ ಷ್ಟ ನಿಮಗೆ ತೊಂದರೆಯಾಗುತ್ತದೆಂದು ತಿಳಿದರೂ ನಾನು ಏನೂ ಮಾಡಲಾರದವಳಾಗಿ ಅ ದ್ನೇನೆ. ನಾವು ಬಡವರು. ಬಡವರಿಗೆ ಮಕ್ಕಳೂ ಜಾಸ್ತಿ. ಪದ್ಮಳನ್ನು ಹೊಡೆದದ್ದನ್ನು ಕಂಡು 1" ಇವಳು. ಎಂಥ ರಾಕ್ಷಸಿಯಪ್ಪ!' ಎಂದು ನೀವಂದುಕೊಳ್ಳುತ್ತಿರಬೇಕು. ಬಡತನದ ತೆರಿ ' ತಾಯ ಕರುಳ ಮಮತೆಯನ್ನು ಮುಚ್ಚಿ ಬಿಡು 'ತ್ರೃದೆ. ಇಂದು ಬೇಳೆ, ಉಪ್ಪೈ, ಯಾವುದೂ ಮನೆ ' ಯಲ್ಲಿರಲಿಲ್ಲ. ಗಂಡನಿಗೆ ಬರೇ ಅನ್ನ ಹೇಗೆ ಬಡಿ ಸುವುದು? ತಾಡಿ ಬೇಡಿ ಎರಡಾಣೆಯನ್ನು ಸರುವ ಮನೆಯವರಿಂದ ಸಾಲ ತಂದೆ. ' ಸಾಮಾನು ತರಲು ಹೋದ ಪ ಪದ್ಮ ದಾರಿಯಲ್ಲಿ ತ್ತ ಅದನ್ನು ಕಳೆದ.ಕೊಂಡು ಬರಿಗೈಲಿ ಮನೆಗೆ ಜೀ ಬಂದಳು. ನನ್ನ ಮನಸ್ಸು ಎಷ್ಟು ಉದ್ವಿ ಗ್ನ ವಾಗಿ ನಿಮ್ಮ ಈ ಜಗತ್ತಿ "ನಲ್ಲ ಇಲ್ಲ. 5.15 ಎರಡಾಣೆ * ಬಾ-ಇತಿತಿ ಲ ೨ ಬ2ಊ9 -ತಾ-ಇಭಚರ ೧ ೧೧೩೩ ರಬೇಡ! ತಡೆಯಲಾರದೆ ಹೊಡೆದೆ ” ಗಂಗ ಮ್ಮನ ಕಣ್ಣಲ್ಲಿ ಮತ್ತೆ ನೀರು ಬರತೊಡಗಿತು. ನನ್ನ ಕ್ಸ ಜೇಬಿಗೆ ಹೋಯಿತು. ಮನೆಗೆ ಬರು ವಾಗ ದಾರಿಯಲ್ಲಿ ಸಿಕ್ಕಿದ್ದ ಎರಡಾಣೆಯನ್ನು ಜೇಬಿನಿಂದ ತೆಗೆದು “ ಅನ್ಮು, ಇಲ್ಲಿ ನೋಡಿ, ಯಾವುದಕ್ಕಾಗಿ ನಿಮ್ಮ ಮಗಳನ್ನು ಬಡಿದರೋ ಆ ವಎರಡಾಣೆ ದಾರಿಯಲ್ಲಿ ನನಗೆ ಸಿಕ್ಕಿತು? ಎಂದು ಆ ಎರಡಾಣೆಯನ್ನು ಅವರ ಎದುರು ಹಡಿದೆ. ತಾಯಿ-ಮಗಳ ಕಣ್ಣುಗಳು ಆನಂದಾ- ಶ್ಚರ್ಯದಿಂದ ಅದನ್ನೇ ನೋಡತೊಡಗಿದವು. ಆದರೆ. ಮುಂದೆರಡು. ನಿವಿ.ಷಗಳಲ್ಲಿ ಆ ನಾಲ್ಕೂ ಜು ಇ್ಲಗಳು ಭೂಮುಖವಾದವು. ತಾಯಿ. ಮ ಗಳಲ್ಲಿ "ಒಬ್ಬರಾದರೂ ಆ ಎರಡಾಣೆ ತೆಗೆದುಕೊಳ್ಳಲು ಕೈ ಕೆ ಮುಂದೆ ಮಾಡಲಿಲ್ಲ. ಷೆ ತೆಗೆದ ಕೊಳ್ಳಿ ಗಂಗಮ್ಮನ ನಕ್ಷೆ! ಅದು ನಮ್ಮದಲ್ಲ” ಗಂಗಮ್ಮ ವೆ.ಲ್ಲಗೆ ಹೇಳಿದಳು. “ ನಮ್ಮದು ನಿಕ್ಕಲ್ಲಿನದ,; ಇದು ಹಿತ್ತಾಳೆ ಯದು” ಎಂದಳು ಅವಳು ಮತ್ತೆ. ಈ ಹೌಡಮ್ಮ ನೀನು ಕೊಟ್ಟಿದ್ದ ಎರಡಾಣೆ ಬಿಳಿಯದಿತ್ತು. ಇದು ಹಳದಿಯಾಗಿದೆ” ಎಂದಳು ಪದ್ಮ " ಇರಲಿ ಬಿಡಿ... ಯಾವುದಾದರೇನಂತೆ? ಇದು ಇವರಿಗೆ ಸಿಕ್ಕಿದ ಹಣ ತಾನೆ. ನೀವು ತೆಗೆಮಕೊಳ್ಳಿ ” ಎಂದು ನನ್ನಾ ಕೆ ನುಡಿದು ನನ್ನ ಕೈಯಲ್ಲಿದ್ದ ಗು ನ್ನು ಗ:ಗಮ್ಮನವರು ಮುಂದಿಟ್ಟ ಳು ೩ ಶತ್ರು ಗಳ ಬಗ್ಗೆ ಯಾವಾಗಲೂ ಒಳ್ಳೆ ಯ ಮಾತುಗಳನ್ನಾ ಡಿಎ ಯಾಕೆಂದರೆ ಅವರನು ನಿರ್ಮಿ ಸಿದವರು ನೀವೇ, ಸೇ ಒಳ್ಳೆಯ ಪುಸ್ತ ಕಗಳು ನೀಗಲಾರದಂಥ ಯಾವುದೇ ದುಃಖ ಆಥವಾ ವೇದನೆ ತೆ್‌] ೧ * ನಿಮಗೆ ಪುನಃ ಸ್ಯ ' ಸುಸ್ಥಿ ತಿ | ಕ ಅನಿಸುವದು ಹಾಡು (117 ರುವದು, ಸ್ನಾಸ. ಮತು ೯ಡಿ 'ಶನೈ ಓ ತ್ವ ಪ್ರತ್ರ್ಯೇಕ ಸಂಭವನೀಯ ಮಾರ್ಗದಿಂದ ಅನುಭವಿಸುವ ಹಕ್ಕು ಮಹಿಳೆಗೆ ನಥ ತನ ನೆೌಟಭುಸೆಯಲ್ಲಿ ಚಟುವಟಿಕೆಯಲ್ಲಿ ಮತ್ತು ನೀಶೇಸತಃ ತನ್ನು ನ ಸ ಆರೋಗ್ಯ ಗೈ ದಲ್ಲಿ ಅವಳಿಗೆ ಈ ಅನುಭವ ಬರುವದು. ಯುಟೊ (ನದಿಂದ ಅವಳಿಗೆ ಸ್ತ್ರೀತ್ವದ ಈ ಭಾವನೆ ನಿಶ್ಚಿತವಾಗಿ ಪ್ರಾಪ್ತವಾಗುವುದು, ಮತ್ತು ಅವಳಿಗೆ. ಸುಖಸ್ವಾಸ್ಯ ಮತ್ತು ಶಕೋಗ್ಯ ದ ದ್ವಾರವು ಜೊಲು ನಕು ನ್ಫಜತಿಯರಿಗೆ ಮತ್ತು ಅವರ [ತಾರುಣ್ಯಾವಸ್ಥೆ ಯಳ್ಗೆ' ಸರ ಸಚಸೂ ದ ಹೆಣ್ಣು ಮಕ್ಕ ಳಿಗೆ ಯುಟೋನ ಉಪಯುಕ್ತ ಇರುವದು, ಆಯುರ್ನೇದೀಯ ಅರ್ಕಶಾಲಾ ೮ಲ., ಸಾತಾರಾ; ಆಯುರ್ವೇದೀಯ ಔಸಧದನ್ಲಿ ಹೋದ ೩೫ ವರ್ಷದಿಂದ ವಿಶಾ ಸ ಸಷ್ಠಡೆದ ಹೆಸರೆತಿ, ಮುಂಬಯಿ ಡೆಪೋ ; ಕೇಳಿವಾಡಿ ನಾಕಾ, ಗಿರಗಾಂವ', ಮುಂಬಯಿ. ೪, 2 ಒಂದು ಆಯುರ್ವೇದಿಕ ಔಷಧವು 9೫47!ಗ148೬.61:37 ಪನ್ಪಿ ಎಂಬುದು ದಕ್ಷಿಣ ಅಮೇರಿಕೆ ' ಯಲ್ಲಿ ವಾಸಿಸುವ ಮೂಲ : ಜನಾಂಗವೊಂದರ ಹೆಸರು. ಬ್ರಾರಿಲ್‌' ದೇಶದಲ್ಲಿ ಅಮೆರ್‌ ನದಿಯ ಆಸುಪಾಸಿನಲ್ಲಿ ಅವರು ನೆಲೆಯೊರಿದವ ಅವರೆಲ್ಲಿ 'ಹೆಚ್ಚಿನವರೀಗ ಕೈಸ್ತ ಹೆಸರುಗ- ೧೧೫ 4 ದುಷ್ಕಂತ? ಳನ್ನು ಸ್ವೀಕರಿಸಿದ್ದಾರೆ: ರೋಸಾ, ಮರಿಯಾ, ಅಠಿತಾ, ಕೈಮಂಡಾ; ಕೊಡ್ರಿಗ್ಸ್‌, ಪಾಲ್ಕ್‌ ಜಾನ್‌... - ಆದರೆ ಸಾವಿರಾರು ವರ್ಷಗಳಿಂದ ಬಂದ ಸೆಲ ಸಂಪ್ರದಾಯಗಳನ್ನು ಮಾತ್ರ ಅವರು ಸ್ವಲ್ಪವೂ ಬಿಡದವರಾಗಿದ್ದಾಕೆ. ಅದರಲ್ಲಿ ಕೆಳಗಿನದೊಂದು. ದೃಶ್ಯ: ಅಮೆಕಾನ್‌ ತೀರದ ಅರಣ್ಯ. ಕಣಡಿನ ನಂಟರಾದ ಈ ಜನಕ್ಕೆ ಎಳೆ ವಯಸ್ಸಿ ೧೧೬ ನಲ್ಲೂ ಅದರ ಅಂಜಿಕೆಯಿಲ್ಲ. ಆಕೆ ಇನ್ನೂ ಹುಡುಗಿ. ಹೆಸರು ರೋಸ್ಕಾ ಅಥವಾ ಮರಿಯಾ ಅಥವಾ ಏನಾದರೂ ಅಂದುಕೊಳ್ಳಿ. ಜೊತೆಗೆ ಸಖಿಯೋ. ತಂಗಿಯೋ ಇದ್ದಾಳೆ. ಅವಳು ನದಿಯ ಒಂದು ಪರಿಚಿತ ಮಡುವಿನಲ್ಲಿ ಮುಳುಗಿ ಸೆತೆ ನಿವಾರಿ ಸಿಕೊಳ್ಳು ತ್ತಿರಬಹುದು, ಸಖಿಯ ರೊಡನೆ ಸಟ್ಟಿಗೆ ಅರಿಸುತ್ತಿ ರಬಹುದು ;, ಅಥವಾ ಇನ್ನೇನಾದರೂ ಮಾಡುತ್ತಿರಬಹುದು. ಒಮ್ಮಿ 9 ದೊಮ್ಮೆ ಅವಳ ಮುಖದಲ್ಲಿ ಬದಲಾವಣೆ ಕಾಣಿ ಸುತ್ತಚ ಲ್ಲ ಭಯಮಿಶ್ರಿತ ನಿರೀಕ್ಷೆಯದು. ಮಾಡುತ್ತಿದ್ದ ಕೆಲಸವನ್ನು ಅಲ್ಲೇ ಬಿಟ್ಟು ತನ್ನೊ- ಡನಿದ್ಧಾತೆಗೆ ಗುಟ್ಟಾಗಿ ಏನನ್ನೋ ಹೇಳಿ ಮನೆಯ ಡೆ ಸಾಗುತ್ತಾಳೆ. ಹುಡುಗಿ ಮನೆಗೆ ಬಂದಾಗ, ಅಲ್ಲಿ ಯಾರೂ ಇರುವುದು ಕಡಿಮೆ. ತಂದೆ ತಾಯಿ ಎಲ್ಲರೂ ಕೆಲ ಸಕ್ಕೆ ಹೋಗಿಕುವುದೆ! ಹೆಚ್ಚ. ಆದಕೆ ಏನು ಮಾಡಬೇಕೆಂದಾಕೆಗೆ ಗೊತ್ತು. ಶಸಟ್ಟಿಗೆಯ ಮಣಿಗಳಿಂದ ಕೂಡಿದ ತನ್ನ ಬಣ್ಣ ಬಣ್ಣದ ಕೊರಳ ಹಾರವನ್ನು ತೆಗೆದು ಬಾಗಿಲಿನ ಅಡ್ಡಪಟ್ಟಿಗೆ ಸಿಕ್ಕಿಸಿ ತ್ತೆ ಹತ್ತಿರದ ಅಡವಿಗೆ ಹೋಗುತ್ತಾಳೆ. ಸಂಜೆ ತಂದೆ ತಾಯಿ ಮರಳುವ ಹೊತ್ತಿಗೆ ಸ ಏರಡು ಒಣಕಲು ಕಟ್ಟಿ ಕಗೆಗಳನ್ನು ತೆಗೆದುಕೊಂಡು ಬಾರಿಸತೊಡಗುತ್ತಾಳೆ. ತಾಯಿ ಬಂದು ಮಗಳನ್ನು ಕಾಣದೆ ಅತ್ತಿತ್ತ ಕಣ್ಣು ಹಾಯಿಸಿದಾಗ ತೆಗೆದಿಟ್ಟ ಆ ಹಾರ ಕಾಣಿ ಸುತ್ತದೆ. ಕೂಡಲೇ ಆಕೆ ಹೊರಬಿದ್ದು ಕಟ್ಟಿಗೆ ಬಾರಿಸುವ ಸದ್ದು ಬರುವುದನ್ನೇ ಜಂತ ಮುಂದೆ ಸಾಗುತ್ತಾ ಛೆ. ಮಗಳನ್ನು ಕಂಡು ಅವಳ ಪ್ರ (ಮ. ಉಕ್ಕು ತ್ತದೆ... ಮನೆಗೆ ಕರೆತಂದು ಆ ದಮೆ ಸೆ ಮರೆಯ ಜಾಗದಲ್ಲಿ ಅವಳನ್ನು ಡೂಡ್ರಿ ನ, ಅಲ್ಲಿಯೇ ಇರಬೇಕೆಂದೂ ಗಟ್ಟ ಸ್‌ ಮಾತನಾಡಬಾರದೆಂದೂ ಟು ಯಾಕೇ ಇರಲಿ ಅವರ ಮುಂದೆ ಬರಕೂಡ ದೆಂದೂ ತಿಳಿಸುತ್ತಾಳೆ. ರಾತ್ರಿ ಅವಳ ತಂದೆ ಹ ಜಾಗೃ ತೆಯಿಂದ ಇರು. ಕಸ್ತೂರಿ, ಅಗಸ್ಟ್‌ ೧೯೬೧ ಮನೆಗೆ ಬಂದು ವಿಷಯ ತಿಳಿದು ಹೆಂಡತಿಗೆ ದೆವ್ವಗಳು ಅವಳನ್ನು ಪೀಡಿಸದಂತೆ ನೋಡಿಕೊಳ್ಳಬೇಕಾಯಿತು' ಎಂದು ಎಚ್ಚ ಬರವನ್ನು ಹೇಳುತ್ತಾ ಸೆ ಕ ಹುಡುಗಿಯರು ಮೈನೆಕೆದಾಗ ಅದನ್ನು ತಿಳಿಯಪಡಿಸುವ. ಈ ರೀತಿ ಇದು. ದೊ ಸವಳಾದ ಹುಡುಗಿ ಅಟ್ಟಿದ ಮ್ಹೇಲಿನ ಆ ಮೂಲೆಯಲ್ಲಿ ಏಕಾಂತದಲ್ಲಿ, ಮಾತುಕತೆ! ಯಿಲ್ಲದೆ ದು ಜಗ ಏಿನಗಳಲ್ಲ,. ಮೂರು ತಿಂಗಳ: ಕಾಲವನ್ನ ಘಳೆ ಯಜೇಕ ತು ಅದಕ್ಕೆ ಕಾರಣ: ವೆಂದಕೆ ದೆ . ಭೂತಗಳಿಂ। ದ ಅವಳನ್ನು ದೂರ! ಬಡು ಸದ ಆ ವಿಶಿಷ್ಟ ಅವಧಿಯಲ್ಲಿ ದುಷ್ಟ ಚೇತನಗಳು ತಮ್ಮ ಮಕ್ಕಳನ್ನು ಪೀಡಿಸುವ ವೆಂಬ ಕಲ್ಪನೆ ಅವರಲ್ಲಿ ದೃಢವಾಗಿ ಬೇರೂರಿದೆ. ಪ್ರರುಷರ "ದೃಷ್ಠಿ ಗೂ ಳು ಬೀಳಬಾರದು | ಚ ಸ್ಟ ಸ್‌ ರು ಮನೆಗೆ ಬರುವುದಿದ್ದರೆ. ಮನೆಯಲ್ಲಿದ್ದವರನ್ನು ಹೆಸರುಗೊಂಡು ಕರಕೆದೋ, ಇನ್ನಿತರ ರೀತಿಯಿಂದ ಸದ್ದು ಮಾಡಿಯೊ ಬರು. ತ್ತಾರೆ. ಆ ಕೂಡಲೇ ಆ ಹುಡುಗಿ ತನ್ನ ಜಾಗೆ ವನ್ನು ಸೇರುತ್ತಾಳೆ. ಮಕ್ಕಳ ಮದುವೆಯ ಸುದ್ದಿಯು ಸ್ನೇಹಿತ-. ಸಂಬಂಧಿಕರಿಗೆ ಅಷ್ಟಾಗಿ. ತಿಳಿಯಲಿಕ್ಕಿಲ್ಲ. ಅವರು ಮೈನೆಕೆಡೆ ಸುದ್ದಿ ಮಾತ್ರ ಸಾರ್ಯತ್ರಿಶ' ವಾಗಿ ಹಬ್ಬುತ್ತದೆ. ಸುತ್ತಲಿನ ಹಳ್ಳಿಗಳಿಗೆಲ್ಲ. ಆಮಂತ್ರಣ ಹೋಗುತ್ತದೆ. ಪರಿಚಯಸ್ಥರೆಲ್ಲರೂ ನೆರೆಯುತ್ತಾರೆ. ಹುಡುಗಿಯರು ದೊಡ್ಡವರಾದ ಮೂರನೆಯ ತಿಂಗಳಿನಲ್ಲಿ ಬರುವ ಹುಣ್ಣಿಮೆಯ ದಿನ ಸಮಾರಂಭ ಜರು ಗಬೇ ಕು. ಬಂದ ಅತಿಥಿಗಳೆಲ್ಲರೂ ಚಿತ್ರ ವಿಚಿತ್ರವಾದ ಮುಖವಾಡಗಳನ್ನು "ಧರಿಸಿರುತ್ತಾರೆ. ಅದನ್ನು ತೆಗೆಯದ. ಹೊರತು. ಬಂದವರಾಕೆಂಬುದು ಗೊತ್ತಾಗುವುದಿಲ್ಲ. ಒಂದೊಂದು ಮುಖವಾಡವೂ ಕಣಣದೆ, ಕಂಡರಿಯದ ಭೂತೆದ ಳಕಾರವತ್ಟ, ಪ್ರತಿನಿಧಿಸುತ್ತ ದೆ. | 1 ಶಿ | ಒ ನಾನು ಅಭಿಮಾನದಿಂದ ಶೀಳಿತೆ ..ನಾನು ಗ್ಲಾಕ್ಸೋ ಮಗು. ಇದೇ ಕಾರಣದಿಂದ ನಾನು ತಾಯಿಯಹಾಲು ಕುಡಿದು ಬೆಳೆಯುವ ಉತ್ತ ನೋತ್ತಮ ಮಗುವಿನಷ್ಟೇ ಶಕ್ತಿ ಶಾಲ್ಕಿ ಆರೋಗ್ಯವಂತ ಮತ್ತು ಸಂತುಪ್ಮನಾಗಿದ್ದೇನೆ. ತಾಯಿಯ ಸರ್ವೋತೃಸಷ್ಟ ಹಾಲಿನಲ್ಲಿ ಯಾನ ಗುಣಗಳಿವೆಯೋ ಅನೆಲ್ಲ ಗ್ಲಾಕ್ಸೋದಲ್ಲಿಯೂ ಇವೆ. ಉಚಿತವಾಗಿ ನಗುವ "ಗ್ಲಾಕ್ಸೋ ಶಿಶು ಪುಸ್ತಕ'ದ ಒಂದು ಪ್ರತಿಯನ್ನು ಪಡೆಯಲು ೫೦ ನಯೆ ಪೈಸೆಗಳ ಅಂಚೆ ಚೀಹಿಯನ್ನು (ಅಂಚೆ ಖರ್ಚಿಗಾಗಿ) ಗ್ಲಾಕ್ಸೋ, ವರ್ತಿ, ಮುಂಬಯಿ-೧೮ ಎ. ಅನರಿಗೆ ಕಳುಹಿಸಿರಿ. ಗಾ ಕ್ರೋ--ಶಿಶುಗಳ ಪರಿಪೂರ್ಣ ದುಗ -ಆಹಾರ ೧ ಇ ಗ್ಲಾಕ್ಸೋ ಲ್ಯಾಬೊರೇಟರೀಸ್‌ (ಇಂಡಿಯಾ) ಪ್ರೈನೇಖ್‌ ಲಿ. ಮುಂಬಯಿ * ಕಲ್ಕತ್ತ ತಿ ಮದ್ರಾಸ್‌ * ನವ ದೆಹಲಿ ೧೧೮ "ಮೋಟಾ ನೋವಾ' ಎಂದು ಶಕಿಯಲಾ ಗುವ ಈ ಸಮಾರಂಭದ ಆರಂಭವನ್ನು ನೆರವೇ ರಿಸುವುದಕ್ಕೆ ದುಡಿಯನ್ನು ಬಾರಿಸಲಾಗುತ್ತದೆ. ಒಂದಲ್ಲ, ಟಕ ದುಡಿಯ ಸಪ್ಪಳ ಳಿ ಊರವರೆಲ್ಲ ನೆರೆಯುತ್ತಾರೆ. ಒಬ್ಬೊಬ್ಬ ದುಡಿ ಬಾರಿಸುವವನ ಸುತ್ತೂ ತಿರುಗುತ್ತ ಕುಣಿಯು ತ್ತಾರೆ. ಹಾಡುತ್ತಾರೆ. ದುಡಿಗಳನ್ನು ಜೋರಾಗಿ ಬಾರಿಸುವನ್ಲಿ ದುಷ್ಟ ಚೇತನಗಳನ್ನು ಹಿಮ್ಮೆಟ್ಟಿ ಸುವ ಆಶಯವೂ ಇರುತ್ತದೆನ್ನಬಹುದು. ಅಂತೆಯೇ ಒಮ್ಮೆ ಆರಂಭವಾದ ದುಡಿಯ ಸದ್ದು ಮೂರು ದಿನಗಳ ವರೆಗೂ ಮುಂಬರಿಯಬೇಕು! ಆಗ ಬಾರಿಸುತ್ತಿದ್ದವರ ಮುಖದ ಮೇಲಿನ ದಣಿವು ನೋಡಲಾಗದಂತಿರುತ್ತದೆ. ಇತ್ತ ಹುಡುಗಿಯನ್ನು ಅಟ್ಟಿದ ಮೇಲಿಂದ ಕೆಳಗಿಳಿಸುತ್ತಾರೆ. ಮನೆಯ ಮುಂದೆ ಶಟ್ಟಿದ ಒಂದು ಚಿಕ್ಕ ಗುಡಿಸಲಿಗೆ ಅವಳನ್ನು ಕರೆತರು ತ್ತಾರೆ. ಉತ್ಸವದ ಮೂರು ದಿನವೂ ಅವಳು ಅಲ್ಲಿಯೆ ಇರಬೇಕು. ಯಾರಾದರೂ ಹಿರಿಯರು ರಾತ್ರಿಯ ಕಾಲದಲ್ಲಿ ಆ ಮೂರು ದಿನವೂ ಗ.ಡಿಸ ಲಿನ ಹೊರಗೆ ಕಾದಿರುತ್ತಾರೆ. ಅದಕ್ಕೂ ಪುರಾ ತನವಾದ ಕಾರಣವಿದೆ. ಒಂದು ರಾತ್ರಿ ನೆರೆದವ ರೆಲ್ಪ ಹಾಡು, ಕುಣಿತಗಳಲ್ಲಿ ಸುಸ್ತಾಗಿ ಮಲಗಿ ದ್ಮಾಗ, ದುಷ್ಟ ಭೂತಗಳು ಸದ್ಮಿಲ್ಲದೆ ಅಂಥ ಗುಡಿಸಲಿಗೆ ನುಗ್ಗಿ ಆ ಕನ್ಶೆಯ ರಕ್ತವನ್ನು ಹೀರಿ, ಮಾಂಸವನ್ನೆಲ್ಲ ತಿಂದು, ಬರಿಯ ಐಲುಬು ಗಳನ್ನಷ್ಟೆ ಬಿಟ್ಟಿದ್ದ ವಂತೆ. ಆ ಗುಡಿಸಲಿನ ಮುಂದೆಯೇ ತೆಂಗಿನ ಗರಿ ಗಳಿಂದ ಮರೆಮಾಡಿದ ತಟ್ಟಿ ಕಟ್ಟಿದ ಜಾಗವೊಂ ದಿರುತ್ತದೆ.. ನಸುಕಿನಲ್ಲಿ ಕನೈಯನ್ನು ಅಲ್ಲಿಗೆ ಕರತರುತ್ತಾರೆ. ಅವಳ ಅರಿವೆಗಳನ್ನು ಕಳಚಿ ದಾಗ ಆಕೆ ಸಂಕೋಚದಿಂದ ಕಣ್ಣುಗಳನ್ನು ಮುಚ್ಚತ್ತಾಳೆ. ಹಾಗೆ ಮುಚ್ಚ ವುದಕ್ಕೆ ಅವಳು ಸೂರ್ಯನನ್ನು ನೋಡಬಾರದೆಂದು ಕಾರಣವೂ ಇರುತ್ತದೆ. ಆ ತಟ್ಟಿಯ ಜಾಗದಲ್ಲಿ ಹಿರಿಯ ಕಸ್ತೂರಿ, ಅಗಸ್ಟ್‌ ೧೯೬೧ ಹೆಂಗಸರು ಸೇರಿ ಆ ಹುಡಿಗೆಯ ಮೈತುಂಬ ಕರಿನೀಲಿ ಬಣ್ಣವೊಂದನ್ನು ಹಚ್ಚುತ್ತಾರೆ. ಅದು ಒಣಗಿತೆಂದರೆ ಯಾವ ಸಾಬೂನಿಗೂ ಹೋಗುವು ದಿಲ್ಲ : ಒಂದು ವಾರ ಕಳೆದ ಮೇಲೆ ಹತ್ತಾರು ಸಲ ಮೈ ತಿಕ್ಕಿಕೊಂಡ ಮೇಲೆಯೇ ಅದು ಹೋಗುವಂತಹದಿರುತ್ತದೆ. ಮತ್ತೆ ಅವಳನ್ನು ; ಗುಡಿಸಲಿಗೆ ತರುತ್ತಾರೆ. ಆ ಪೇಳೆಗೆ ಕೆಲವ್ರ ಜನರು ಮಂಗಗಳ ವೇಷವನ್ನು ಹಾಕಿಕೊಂಡು, ಕುಣಿಯುತ್ತ ಗುಡಿಸಲನ್ನು ಸುತ್ತುಗಟ್ಟಿ ಒಳಗೆ ಹೋಗುವವರಂತೆ ಧಾವಿಸುತ್ತಾರೆ. ಆಗ ಹುಡು ಗಿಯ ಕಡೆಯವರು ಅವುಗಳನ್ನು ಹೊಡೆದಂತೆ ಮಾಡಿ ದೂರ ಅಟ್ಟುವುದುಂಟು. ಉತ್ಸವದ ಮೂರನೆಯ ದಿನ ಅತ್ಯಂತ ಮಹ ತ್ವದ್ದು. ಆ ಒಂದು ದಿನ ಕನೈಯನ್ನು ಗ ಹಗೆಳಿಂದ ರಕ್ಷಿಸಿಬಿಟ್ಟರೆ ಸಃ ಅಂದು ಕನೈಗೆ ವಿಶೇಷವಾಗಿ ಸಿಂಗರಿಸಿ, ಮೆರವಣಿಗೆ ಯಲ್ಲಿ ಕರೆದೊಯ್ಯುತ್ತಾರೆ. ಸಂಗೀತ, ಕುಣಿತ ಗಳು. ಸ ಸಾಗಿಯೆ ಇರುತ್ತವೆ. ಆ ದಿನ ಸಂಜೆಗೆ ಅವರ ಕುಲಪುರೋಹಿತನು ಭೂತ ಜೇಷೆಯ ನಿವಾರಣೆಗಾಗಿ ಧೂಪ ಧೂಮಗ ಳನ್ನು ಹಾಕುವನು. ಹುಡುಗಿಯ ಕೈಯಿಂದ ಬೆಂಕಿಯನ್ನು ಹಾಕಿಸಿ, ಭೂತಗಳ ಕಾಟದ ನಿವೃತ್ತಿಯಾಯಿತೆಂದು ಸಾರುವನು. ಈ ಸಮಾರಂಭದ ಅತ್ಯಂತ ವಿಚಿತ್ರವಾದ ನಡೆವಳಿಕೆ ಇನ್ನು ಮುಂದೆ ಬರಲಿದೆ. ಉಳಿದ ವರು ವರ್ತುಲದಲ್ಲಿ ರಿಂತು ನೃತ್ಯವನ್ನು ಮಾಡು- ತ್ತಲಿದ್ದಾಗ, ಒಂದು ದೊಡ್ಡ ಚಾಪೆಯ ಮೇಲೆ ಹುಡುಗಿಯನ್ನು ಕೂಡ್ರಿಸುತ್ತಾರೆ. ಬೆಳಗಿನಿಂದ ಧರಿಸಿದ್ದ ಅವಳ ಕಿರೀಟಿವನ್ನು ತಲೆಯ ಮೇಲಿಂದ ತೆಗೆದಾಗ: ಅವಳಿಗೆ: ಹಿತಾವಹವೆನಿಸಿದರೂ ಮುಂಬರುವ ದಾರುಣ ಹಿಂಸೆಯ ಶಲ್ಪನೆ ಅಷ್ಟಾಗಿ ಇರುವುದಿಲ್ಲವೇನೊ. ಅಲ್ಲಿಂದ ಅವಳ ತಲೆಗೂದಲಿಗೆ ನಿಂಬೆಹಣ್ಣಿನ ರಸವನ್ನು ಹಚ್ಚಿ ಚೆನ್ನಾಗಿ ಕಿಕ್ಕುತ್ತಾರೆ, ಕೂದಲು ಸಭಾ? ತುಕೂನಾ ಹುಡುಗಿ ಪ್ರಾಯಕ್ಕೆ ಬಂದಾಗ ಲೆಂದು.. ಕೂಡಲೇ ಹಿರಿಯ ಹೆಂಗಸರು ಸೇರಿ, ಅವಳ ತಲೆಯ ಮೇಲಿನ ಕೂದಲನ್ನು ಕ(ಳಲು ಮೊದಲು ಮಾಡುತ್ತಾರೆ. ಹತ್ತಾರು ಕೈಗಳು ಆ ಕೆಲಸ ಮಾಡುತ್ತಿದ್ದಾಗ ಆ ಕನಯ ಗೋಳು ಹೇಳತೀರದು. ಹುಡುಗಿಯು ಕಣ್ಣಲ್ಲಿ ನೀರು ತಂದು, ನೋವಿರಿಂದ ನರಳಿದರೂ -ಯಾರೂ ಆಕೆಯ ವಿಷಯದಲ್ಲಿ ಕರುಣೆ ತೋರುವುದಿಲ್ಲ. ಕನ್ಶೆಯೋ ಶಕ್ಕವಿದ್ದಷ್ಟು ಆ ನೋವನ್ನು ಸಹಿಸಿ ಕೊಳ್ಳಲು ಪ್ರಯತ್ನಪಡುತ್ತಾಳೆ. . ಮೂರು ತಿಂಗಳ ಏಕಾಂತವಾಸದಲ್ಲಿ ಮೊದಲೇ ಆ ಹುಡುಗಿ ನಿಶ್ಶಕ್ತಳಾಗಿರುತ್ತಾಳೆ. ಅಂಥದು ಈ ಕೇಶಯಜ್ಞದಿಂದಾಗಿ ಅವಳು ಮೂರ್ಛೆ ಹೋಗು ವ್ರದೂ ಇದೆ. ಹೆಂಗಸರಿಗೆ ಈ ಕೆಲಸದಲ್ಲಿ ಬೇಸರವಿಲ್ಲ. ಹಿಂದಿದ್ದವರು, ಈಗಾಗಲೇ ಈ ಯಜ್ಞದಲ್ಲಿ ತೊಡಗಿದವರನ್ನು ದೂಡಿ ತಾವೂ ಕೈಚಾಚು ತ್ತಾರೆ... ಕೂದಲು ಕೀಳುವವರದೇ ದೊಡ್ಡ ಗದ್ದಲ. ಅಂತೂ ಒಂದೇ ಒಂದು ತಾಸಿನಲ್ಲಿ ಆ ಹುಡುಗಿಯ ತಲೆಯ ಮೇಲೆ ಒಂದಾದರೂ ಕೂದಲು ಉಳಿಯದಂತೆ ಕಿತ್ತು ಹಾಕುವರು! ಅಂದ ಹಾಗೆ ಒಂದು ಕೂದಲೆಳೆಯನ್ನು ಮಾತ್ರ ಉಳಿಸಿರುತ್ತಾರಂತೆ. ಅದೂ ಕೈತಪ್ಪಿ, ಬ ಬಾರದೆಂದು 1 ಒಬ್ಬಾಕೆ ಅದನ್ನು ಹ ಕೊನೆಯ ವಕೆಗೆ ಮೇಲೆತ್ತಿ ಹಿಡಿದಿರುತ್ತಾಳೆ. ಅಲ್ಲಿಂದ ಹುಡುಗಿಯ ಬೋಳು ತಲೆಗೆ ಒಂದು ಬಗೆಯ ಮಲಾಮನ್ನು ಹಚ್ಚಿ ) ಮತ್ತೆ ಕಿರೀಟವನ್ನು ಹಾಕುತ್ತಾಕೆ. ಅವಳನ್ನು ನಡುವೆ ಹಿಡಿದುಕೊಂಡು ೧೧೯ ಮತ್ತೆ ನ ತ್ಯವೂ ಸಂಗೀತವೂ ನಡೆಯುತ್ತ ಸ ರಾತ್ರಿ ಬಲು ಹೊತ್ತಿ ನ ವರೆಗೆ ಈ ಕಾರೈ ಮ ಸೂ ಮೇಲೆ ಬಂದವರಿಗೆಲ್ಲ ಸುಸ್ರಸ ಸ್ಸ ಭೋಜನ, ಮನದಣಿಯೆ ಕುಡಿತ. ಹ ತಮ್ಮ ಮುಖವಾಡಗಳನ್ನು ಸಳಚಿ ಒಗೆಯು ತ್ತಾರೆ. ಮರುದಿನ ಊರಿಗೆ ಹೊರಡುವಾಗ, ಅಭ್ಯಾ- ಗತರು ಆ ಗುಡಿಸಲು ತಟ್ಟಿಗಳನ್ನು ನೆಲಸಮ ಮಾಡುತ್ತಾರೆ. ಮನೆಯನ್ನೆಲ್ಲ ಸ್ವಚ್ಛ ಮಾಡಿ ಕೊಡುತ್ತಾರೆ. ಹಾಗೆ ಮಾಡದಿದ್ದ; "ಅಪತ್ತು ಗಳಿಗೆ ಗುರಿಯಾಗುವರೆಂಬ ನಂಬಿಕೆ ಪ ಚಲಿತ ವಿದೆ. ಅವರು ಬಿಟ್ಟಿಹೋಗಿದ್ದ 1 ಮುಂತಾದವುಗಳನ್ನೆ ಲ್ಲ ಮನೆಯ ಯಜಮಾನನು ಕಾದಿಟ್ಟು ಅಮಾವಾಸ್ಕೆಯ ದಿವಸ ಅವುಗಳ ಉತ್ತರ ಪೂಜೆಯನ್ನು ಮಾಡುತ್ತಾನೆ. ಅರ್ಫಾತ್‌ ಸುಟ್ಟುಹಾಕುತ್ತಾನೆ. ಸಮಾರಂಭವು ಮುಗಿದ ಮರುದಿನಕ್ಕೆ ಹುಡು- ಗಿಯು ನಡೆಯಲು ಕೂಡಾ ಬಾರದಷ್ಟು ನಿಶೃಕ್ತ ಳಾಗಿರುತ್ತಾಳೆ. ನೋವಿನಿಂದ ಉಕಿಯುತ್ತಿರುವ ತಲೆಗೆ ಪಟ್ಟಿಯನ್ನು ಸಟ್ಟಿಕೊಳ್ಳುತ್ತಾಳೆ. ಏರಿ ಕೆಯ ವಯಸ್ಸು ತಾನೆ. : ಬಲು ಬೇಗ ಚೇತರಿಸಿ ಕೊಳ್ಳುತ್ತಾಳೆ. ಸಮಾರಂಭವು ಮುಗಿದ ಮರುದಿನದಿಂ- ದಲೇ ಅವರು ಮದುವೆಗೆ ಅಧಿಕಾರಸ್ಥೆರಾಗು ತ್ತಾರೆ. ಮುಂದೆ ಯಾವಾಗ ಬೇಕಾದರೂ ಲಗ್ನ ವಾಗಬಹುದು. ಅವರ ಲಗ್ನಕ್ಕೆ ಆಪ್ತೇಷ್ಟರು ಬಂದಕೆ ಬಂದರು, ಇಲ್ಲವಾದರೆ ಇಲ್ಲ! ತ 1. ಢಾ ಕಾ €ದವಂತ್ರುಂ ಸೌಂದರ್ಯ ನರಕದಲ್ಲಿಯೂ ಇದೆ. ಲಾರರು, ಆದರೆ ಅಲ್ಲಿರುವವರು ಅದನ್ನು ಕಾಣಿ ಮತ್ತು ಇದೇ ಅವರಿಗಾಗಿರುವ ಮಹಾ ಶಿಶ್ಚೆ. ರವೀಂದ್ರನಾಥ ಠಾಕೂರ ಇಸಾ 1 2 ತಡೆಯರಿ! ನಿಮ್ಮ ಹಣದ ಪರಿಪೂರ್ಣ ಫಲಿತಾಂಶವನ್ನೀಯುವ ತ ನಕ್ಷ ಇಲ್ಲೆ ಶಿ ತ ತೆ ಕೊಟಿಂಗ್ಸ್‌ ಮತ್ತು ಸೂಬಿಂಗ್ಸ್‌ಗಳನ್ನು ಪಡೆಯಲು ನಿಜವಾಗಿಯೂ ನ್ಯೂ ಶೊರಾಕ್‌(ಕೊಠಾಕ್‌), ಅಹಮ್ಮದಾಬಾದ್‌ ಸ್ಟಾಂಡರ್ಡ್‌, ಬೀವಾಸ್‌. ಸಸೂನ್‌ ಜೊಂಬಾಯಿ, ಸ್ಟ್ನಾ ಫೈನ್‌, ಸವಸಾರಿ, ಗಗಲ್‌ ಭಾಯಿ ಜೂಟ್‌, ಕಲ್ಯತ್ತ 8.&!4 ಸು ಸ ತ ಸ ಕ್‌ ನಡಿಯಾತ್‌ ಉತ ವಮವಾದೆ ತ ಆರಿಸುವಿರಾದರೆ ಸ್ನ್ನಾ ಯುನಿಯನ್‌), ಬೊಂಬಾಯಿ ಸ್ಟಾಂಡರ್ಡ್‌, ಬೊಂಬಾಯಿ. ಸ್ಟ್ಯಾಡರ್ಡ್ಗ, (ಕಷ್ಟ ಚೈನಾ) ಬೊಂಬಾಯಿ, ಸುರತ್‌ ಕೋಟಿನ್‌, ಸು53',, ಮಫತ್‌ ಲಾಲ್‌ 5151415110.9.8- ಹರಟಿ ಊ೮್ಭನು ಬೊಂಬಾಯಿಗೆ ಹೊಸಬ. ಹೋಗಿ ಎಂಟು ದಿನಗಳಾಗಿದ್ದವು. ಕೇವಲ ಒಬ್ಬ ಗೆಳೆ ಯನ ಹೊರತು ಯಾರ ಪರಿಚಯವಿಲ್ಲದೆ ಮನ ದಲ್ಲಿ ಮಿಡುಕುತ್ತಿದ್ದೆ; ಆ ಗೆಳೆಯನೂ ಸಮೀಪ ದಲ್ಲಿರದೆ. ದಾದರದಲ್ಲಿ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡಿ ಅಲ್ಲಿಯೇ ಇರುತ್ತಿ ತ್ತಿದ್ದನು. ಮೊ. ದಲು ನನಗೆ ಆತನೆ ಭೆಟ್ಟಿ ಕೊಟ್ಟು "ಸೋಮ ವಾರ ನೀನು ಆಫೀಸಿಗೆ ರಜೆ ಇಟ್ಟು ನನ್ನೆಡೆಗೆ ಬಾ' ಎಂದು ಹೇಳಿ ಪತ್ತೆ ಹಾಗು ದಾರಿ ಪರಿ ಚಯ ಕೊಟ್ಟು ಹೋದನು. ಸೋಮವಾರ ಮಧ್ಯಾಹ್ನ ಊಟ ಮಾಡಿ ಬೋರಿಬಂದರ ಸ್ಟೇಶನಿಗೆ ಹೋದೆ. ಗಾಡಿ ಹೋದ ಮೇಲಾದರೂ ತಿಕೀಟು ಸಿಗಬಹುದೇ? ಎಂಬ ಶಂಕೆಯಷ್ಟು ದೂರ ನಂಬರು ನನ್ನದು. ಆಗ ಗೆಳೆಯನ ಮಾತು ಜ್ಞಾ ಪಕ ಬಂದಿತು. "ನೋಡು, ತಿಕೀಟು ಏನು ತೆಗೆಯಬೇಡ. ಏಕೆಂ ದಕೆ ದಾದರ ಸೆ ಸ್ಟೇಶನ್‌ ನಾಲ್ಕನೇ ಪ್ಲಾ ಫಾ ಬ್‌ಫಾರ್‌ ಮುಂದಿನ ಆಜ್‌ ನೇರವಾಗಿ ರೇಲ್ವೆ ಕಂಬಿಗುಂಟಿ ಐದು ನಿಮಿಷದ ಕಾಲುದಾರಿ ನಡಿ ದರೆ ನಮ್ಮದೇ ಫ್ಯಾಕ್ಟರಿ. ಸರಿ. ಎಂದುಕೊಂಡು ಮುಂದಿನ ಸಲ ತಿಕೀಟು ತೆಗೆದೇ ಹೋದ ರಾಯಿತು ಎಂದು ಯೋಚಿಸಿ ಗಾಡಿ ಹತ್ತಿದೆ. ದಾದರದಲ್ಲಿ ಗಾಡಿ ಎರಡನೇ ಪ್ಪಾ ಟ್‌ಫಾರ್ಮಿಗೆ ಹೋಯಿತು. ಇಳಿದೆ, ಹಲವರು ಅಡ ಪ್ಲಾ ಟ್ಟ 8. 1.5.16 .್ರ ತಿಕೀಟು ಇಲ್ಲದೆ, ಜಯತೀರ್ಥ ಕುಲಕರ್ಣಿ ಫಾರ್ಮ್‌ ಅಂಚಿನಿಂದ ಹೊರಟರು. ನಾನೂ ಅವರ ಸಂಗಡ ಹೋದರೆ, .. ಎಲ್ಲಿ ಹೋಗು ವರೋ ಏನೋ, ಬೇಕಾದರೆ ಮುಂದಿನ ಸಲ ತಿಕೀಟು ಇರುತ್ತದೆ. ಈ ದಾರಿ ನೋಡುವಾ ಎಂದುಕೊಂಡು ಗೆಳೆಯ ಹೇಳಿದಂತೆ ನಾಲ್ಕನೇ ಫ್ಲಾಟ್‌ಫಾರ್ಮಿಗೆ ಬ್ರಿಜ” ತ್ತಿ ಇಳಿದು ಮುಂದೆ ನಡೆಯುತ್ತಿದೆ. ' ಉಸ್‌-ಉಸ್‌-ಉಸ್‌ಸ್‌.' ಯಾರದು ಎಂದುಹಿಂದೆ ಕ ನಿಂತುಕೊಂಡೆ. ಅವನು ಮತ್ತಾರೂ ಇರದೆ ನನ್ನ ಮಾಮಾ--- ತಿಕೀಟ ಚಕ್ಕರ್‌. "ತಿಕೀಟೀ' ಎಂದ. ಕಾಕ ತಾಲಿ ನ್ಯಾಯ. ನಾನೇ ಆತನಿಗೆ ಸಿಗಬೇಕೆ ಎಂದುಕೊಂಡು ಆತನ ಭಯ ಪ್ರದರ್ಶನಕ್ಕೆ ಅಂಜಿ ಹನ್ನೊಂದಾಣೆ (ಮೂರಾಣೆ ತಿಕೀಟು ಬೋರಿಬಂದರದಿಂದ ದಾದರಿಗೆ ಬದಲಾಗಿ) ತುಂಬಿದೆ. ಆತ ತಿಕೀಟು ರಸೀದಿ ಕೊಡುತ್ತ, ಈ ಊರಿಗೆ ಹೊಸಬನೇನು?' ಎಂದ. " ಹೌದರಿ, ಸಾರ್‌. ಏಕೆ1' ಎಂದು ಕೇಳಿದೆ. "ಅಲ್ಲ, ಈ ಮುಂದಿನ ದಾರಿಯಿಂದ ಪ್ಲಾ ಟ ಫಾರ್ಮ್‌ ಮೇಲಿಂದ ಮನೆಗೆ ನಡೆದಿದ್ದೆ ಎಂದು ನೀನು ಹೇಳಿದ್ದರೆ ನಾನೂ ನಾಲ್ಕಾಣೆ ತೆಗೆದು ಕೊಂಡು ಬಿಡಬಹುದಾಗಿತ್ತ ಲ್ಲಾ,' ಎಂದ. ಮನಸ್ಸಿನಲ್ಲಿ ಮುಂದಿನ ಸಲ್ಲ ಎಂದು ಯೋ- ಚಿಸಿ ಮುಂದೆ ಕಾಲು ದಾರಿ ಐದು ನಿಮಿಷ ನಡೆದು ಹೋದೆ. ಒಂದು ಸಣ್ಣ ಬಾಗಿಲಿನ ಎದುರಿಗೆ "ನೀನು ೧೨೧ ೧೨೨ ಒಂದು ದೊಡ್ಮ ಮಾನವರ ತಂಡ ಸಾಲಿನಲ್ಲಿ ನಿಂತಿತ್ತು. ನಾನೂ ಇದೇ ಹೊರಗೆ ಹೋಗುವ ದಾರಿ ಎಂದು ತಿಳಿದು ಸಾಲಿನಲ್ಲಿ ನಿಂತೆ. ಎಲ್ಲರೂ ಹೊರಗೆ ಹೋಗುವಾಗ ಒಬ ನಿಗೆ ಎರಡಾಣೆ ಕೊಟ್ಟು ಹೋಗುತ್ತಿದ್ದರು. "ನನ್ನ ಸರದಿಯೂ ಬಂದಿತು. ಆ ಮನುಷ್ಯ ನನ ಮುಂದೆ ಕ್ಸೈ ಚಾಚಿದ. "ಜನು ಎಂದೆ: "ಎರಡಾಣೆ.' "ಏಕೆ1' ನಾನೇ ಕೊನೆಯವನಿದ್ದುದರಿಂದ ನನ್ನ ಪ್ರತ್ನೆ ಗಳಿಗೆ ಉತ್ತರ ಕೊಟ್ಟ. " ಇಲ್ಲಿ ತಿಕೀಟು ಇಲ್ಲದೆ ಇದ್ದವರು ಹೋಗು ವರು. ನಾನು ಈ ಗೇಟಿನ ವಾಚ್‌ಮನ್‌. ನನ್ನ ಹಣ ಕೊಟ್ಟು ಹೋಗು ಇಬ್ಬದಿದ್ದರೆ ಮುಂದೆ ನಡೆ. ' ವಾಚ್‌ಮನ್ನನ ಮಾತು ರಸೀದಿ ತೋರಿಸಿದೆ. `ಕೊಟ್ಟಿರೆ ಹೊರಗೆ ಬಿಟ್ಟೀ ಬಿಡುವೆ' ಎಂದನು. ಮುಂದಿನ ಸಲ ಎಂದು ಯೋಚಿಸಿ ಗೆಳೆಯನ ಫ್ಯಾಕ್ಟರಿಗೆ ಹೋದೆ. ಅಲ್ಲಿಯೂ ವಾಚ್‌ಮನ್‌ ಬಿಡಲಿಲ್ಲ. ಗೆಳೆಯನ ಹೆಸರು ಕೇಳಿ ಆತನೇ ಫೋನ್‌ ಮಾಡಿ, "ಈಗ್ಗೆ ಬರುತ್ತಾರಂತೆ,' ಎಂದ. ನಿರುಪಾಯನಾಗಿ ಬಿಸಿಲಲ್ಲಿ ಹದಿನೈದು ನಿಮಿಷ ನಿಂತು ಬೇಜಾರಾಗಿ ಸಿಗರೇಟು ತೆಗೆದು ವಾಚ್‌ ಮನ್‌ನಿಗೆ ಒಂದು ಕೊಟ್ಟು ನಾನೊಂದು ಹಚ್ಚಿ ಬೆವರು ಒರೆಸುತ್ತ ನಿಂತೆ. "ನಿಂತಿರುವಿಕೇಕೆ? ಕೂಡ್ರಿ. ಈಗ ತಾನೇ ಬರಹತ್ತಿರಬಹುದು' ಎಂದು ವಾಚ್‌ಮನ್‌ ಕುರ್ಚಿ ಕೂಡಲು ಕೊಟ್ಟಿ. ಕುರ್ಚಿ ಮೇಲೆ ಕುಳಿತು ಮುಂದಿನ ಸಲ ಇಲ್ಲಿ ಕೇಳಿ ತಿಕ ಆದರೂ ಪ್ರವೇಶಕ್ಕೆ ಅಪ್ಪಣೆ ದೊರೆಯದು. ನಿರುಪಾಯನಾಗಿ ಎರ ಡಾಣೆ ಕೊಟ್ಟಿ. ಸ್ವೀಕರಿಸುತ್ತ, "ತಿಕೀಟು ಏಕೆ ತೆಗೆದಿರಿ? ಇಲ್ಲಿಗೆ ದಿನಾಲು ಬಂದರೂ:ಎರಡಾಣೆ ಕಸ್ತೂರಿ, ಆಗಸ ೧೯೬೧ ಬಂದೊಡನೆ ಈತನಿಗೆ ಸಿಗರೇಟು ಕೊಟ್ಟು ಕೂಡ್ರುವುದು ಒಳ್ಳೆಯದೆಂದು ಯೋಚನೆ ಮಾಡು ತ್ತಿದ್ನಾಗ ಗೆಳೆಯ ಬಂದನು. | " ಹೆಲೋ, ಯಾವಾಗ್ಗೆ ಬಂದೆ?' "ಈಗ ತಾನೆ.' "ಇಲ್ಲೇಕೆ ಕುಳಿತಿರುವ, ಒಳಗೆ ಬರಬಾರ ದಾಗಿತ್ತೆ?' "ವಾಚಮನ್‌ ಒಳಗೆ ಬಿಡಲಿಲ್ಲ ಮಹಾ- ರಾಯಾ. ' " ಹುಚ್ಚಾ, ಫ್ಯಾಕ್ಟ್ರಿಯಲ್ಲಿ ಕೆಲಸ ಮಾಡುವವ ನಂತೆ ನಟಿಸಿ ಒಳಗೆ ಬರಬಾರದಾಗಿತ್ತೆಃ? ಬಿಸ ಲಭ್ಯ "ಮುಂದಿನ ಸಲ' ಎಂದೆ. "ನಡೆ, ಹೊಟೀಲಿಗೆ ಹೋಗುವಾ. ' ಹೊಜೇಲಲ್ಲಿ ಪ್ರವೇಶಿಸಿ ಮೇನು ನೋಡಿದೆ. ಮೊದಲು " ಮೈಸೂರುಪಾಕ ೨೫ ನಯೆಪೈಸೆ' ನೋಡಿ ಎರಡು ಮೈಸೂರುಪಾಕ ಆರ್ಡರು ಕೊಟ್ಟಿ. ಮೈಸೂರುಪಾಕ ಒಂದೊಂದು ಪ್ಲೇಟಿನಲ್ಲಿ ನಾಲ್ಕು ನಾಲ್ಕು. ಎಷ್ಟೇ ಖರ್ಚಾದರೂ ಆಣೆಗೆ ಒಂದು ಮೈಸೂರುಪಾಕ ದೊರಕಿದ್ದು ಸುದೈವ. ಮುಂದಿನ ಸಲ ಇಲ್ಲಿಗೆ ಬಂದು ಹೊಟ್ಟಿತುಂಬ ಮೈಸೂರುಪಾಕಗಳನ್ನೇ ತಿನ್ನಬೇಕೆಂದುಕೊಂಡೆ. ಆದ ಸುದ್ದಿ ಒಂದೊಂದೇ ಹೇಳಿದೆ. "., , ತಿಕೀಟ್‌ ಚಕ್ಕರ್‌ ರಸೀದಿ ಕೊಟ್ಟು ಹೀಗೆ ಅನ್ನಬೇಕೆ?...' " ನಾನು ಫಾಸ್ಟ್‌ ಟ್ರೇನ್‌ ನಾಲ್ಕನೇ ಹಾಗು ಸ್ಲೋ ಟ್ರೀನ್‌ ಎರಡನೇ ಪ್ಲಾಟ್‌ಫಾರ್ಮಿಗೆ ಬರು ತ್ತದೆ ಎಂದು ಹೇಳಿರಲಿಲ್ಲವೇ ಗ " ಸರಿ, ಮುಂದಿನ ಸಲ ಹಾಗೆ ಮಾಡುವೆ. ಆದರೆ. . . ವಾಚ್‌ಮನ್ನನಿಗೆ ಎರಡಾಣೆ.. ಜೆ "ನಮ್ಮ ಕಂಪನಿ ಹೆಸರು ಹೇಳಿ, ಇಂಥವನಿಗೆ ಭೆಟ್ಟಿಯಾಗಬೇಕಾಗಿದೆ ಎಂದು ಹೇಳಿದ್ದರೆ ಬಿಡು ತ್ತಿದ್ದ. ಆ ಮಾರ್ಗ ನಮ್ಮ ಕಂಪನಿಯವರ ಹೊರತು ತಿಕೀಟು ಇಲ್ಲದವರಿಗೂ ಹೊರಬರುವು ದೀರ್ಥಪ್ರವಾಸ ಮಾಡುವಾಗ ನಿಮ್ಮ ಕೈಬೆರಳು ಸುಟ್ಟರೆ ಇದಕ್ಕಾಗಿ ಚಿಂತೆ ಪಡೆಬೇಕಾಗಿಲ್ಲ -- ಕೂಡಲೇ ಬರ್ನಾಲ್‌ ಹಚ್ಚಿರಿ, ಇದು ಕೂಡಲೇ ಆರಾಮ ವನ್ಫೀಯುತ್ತದಲ್ಲದೆ ಇದು ಶೀಘ್ರಗುಣ ಪಡಿಸು ತ್ತದೆ. ಕಡಿತ, ಸುಟಿ ಗಾಯ, ಕೀಟಗಳ ಚುಚ್ಚು ವಿಕೆ ಮತ್ತು ಜಜ್ಜಿದ ಗಾಯಗಳಿಗೆ ಬರ್ನಾಲ್‌ ಆದರ್ಶವಾದ ಎಂಟಸೆಪಿ.ಕ್‌ ಮುಲಾಮು 1 [ | ಮುಲಾಮು ೨- 20 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಪ್ರಖ್ಯಾತವಾಗಿರುತ್ತದೆ. ನೆ ಕ ಇದ್ದೆ ುಿನೊಕ್ಸ್‌ ಮುತ್ತು ಗೈಮಿಕ್ಸ್‌ ತಯಾರಕರಾದ ಶಾ ಬೂಟ್‌ ರವರ ಇಂದು ಸ.ವಾದ ತಯಾರಿಕೆ. ಉತ್ಕೃಷ್ಟನ ದತಂ. ತ್ತೆ ಗ್ಗ ಗಗ | (ಗ 113301 |] ಈ ಬರ್ನಾಲಿನ ಟೂ ಬನ್ನು ಸದಾ ಕೊಳ್ಳಿರಿ. ಇದು ತುಂಬಾ ಉಪಯುಕ್ತ ತಯಾರಿಕೆಯಾಗಿದೆ. ' | ಗ ಗ 1/ ಉರಣಡ ನೀವು ಕೊಳ್ಳುವ ಸೃತಿಯೊಂದು ಬರ್ನಾಲ್‌ ಟ್ಯೂಚ ಸೊಗನೆ ಸುಂದಕವಾಹಷ ಕ್ವ ಒಂದು ಫೂಟ್‌ ರೂಲನ್ನು ಉಚಿತನಾಗಿ ಕಡಲಾಗುವುದು.. ನಾವಾ ಲಂ ದಾರ ಲಂ ಜದ ಟ್ನ್‌ ((ಒೀಒ್ಬಂ ರು ಾಘಾಘಾಟ. ಂ22ಾಗಳು ಪರ ಒ್ಹಅೃಜ್ಮ ಚ್ಮ ಇ ಛ( |ಒಂಒಉ ಗಾನ ಂ ಸಂಚಾವ ನ ಅಸೃಫಣತ! 1೭411ಲಿ/& 88-261 ೧೨೪ ದಕ್ಕೆ ಸಮೀಪವಿದೆ ನೋಡು. ಹಣ ಕೇಳುವನು.' "ಸರಿ, ಮುಂದಿನ ಸಲ ಹಾಗೆ ಹೇಳಿ ಬರುವೆ.' ಎಂದು ನಾಲ್ಕು - ನಾಲ್ಕು ಮೈಸೂರುಪಾಕ ಗಳನ್ನು ತಿಂದು ಟೀ ಬೇಡವೆಂದು ಬಿಲ್‌ ಚೀಟಿ ಹಿಡಿದು ನೋಡದೆ ಹಾಗೆ ಗಲ್ಫೆ ಬಳಿಗೆ ಹೋಗಿ ನೋಡುವೆ. ಅದಕ್ಕ ಆತ 1,171 (ಓಟ) 811 2018005 ೩. [೫]. [0 ಓಟ ನೋಡಿ ಮೈ ಜುಮ್ಮೆಂದಿತು. ನನ) ಹತ್ತರ ಕೇವಲ ಒಂದೂವರೆ ರೂಪಾಯಿ ಮಾತ್ರ ಇತ್ತು. ಗೆಳೆಯನಿಂದ ಎಂಬಾಣೆ ಪಡೆದು ಬಿಲ್ಬು ಕೊಟ್ಟಿ ಹೊರಗೆ ಬಂದು, " ಅಲ್ಲ. ನಾಲ್ಕಾಣಗೆ ಕಸ್ತೂರಿ, ಅಗಸ್ಟ್‌ ೧೯೬೧ ಮೈಸೂರುಪಾಕೆಂದು ಲಿಸ್ಬಿನಲ್ಲಿ ಇತ್ತಲ್ಲ?' ಬೆವರು ಏರಿಸಿ ಕೇಳಿದೆ. "ಹೌದೇ ಹೌದು, ನಾಲ್ಕಾಣೆಗೆ ಒಂದು. ಅವರು ನಾವು ಎಷ್ಟು ತಿನ್ನುವೆವೋ ಅಷ್ಟು ಚಾರ್ಡ್‌ ಮಾಡುವರು. ಈಗ ನಾವು ಒಂದೊಂದೇ ತಿಂದು ಉಳಿದದ್ದು ಬಿಟ್ಟಿ ದ್ವರೆ ಎಂಬೇ ಆಣೆ, ಬಿಲ್ಲಾ ಗುತ್ತಿತ್ತಲ್ಲ$.' "ಬಾಯಿ ಒರೆಸುತ್ತ-- " ನನ್ನ ಹತ್ತಿರ ಹಣವಿಲ್ಲದಿದ್ದಕೆ ನಾನು ಕೊಡುತಿ ನ ಎಂದು ಉದಾರ ಮಾತನಾಡಿದನು. ಸರಿ, ಮುಂದಿನ ಸಲ ನೀನು ಏೀ ಶುಡಿಸು' ಎಂದು ಖಾಲಿ ಪಾಕೀಟು ಕಿಸೆಯಲ್ಲಿ ಹಾಕಿದೆ. ಮರುದಿನ ಹೋಗಿಬರುವೆ ಎಂದು ಎರಡು ರೂಪಾಯಿ ಅವನಿಂದೆ ಪಡೆದು. " ಮುಂದಿನ ಸಂಬಳಕ್ಕೆ ಕೊಡುವೆನೆಂದು ' ಹೇಳಿ, ತಿಕೀಟು ತೆಗೆದು ನಾನು ಆಫೀಸಿಗೆ ಹೋಗಿ ನೋಡು ತ್ತೇನೆ, ಪಾಕೀಟ್ಕೂಇರಲಿಲ್ಲ. ತೆ ತೋ ಳಾ ಾಾತಾನ್ಟಾರ ಾಾರಾರ ಅಪರಾಪಾಳಾ ಕಾನಾ ಸಕ್‌ ಕಾಹ ಗ ತಾತಾರಾ ಹ ಗಾಗಾರ ಸಾವಾಸ ದ ಅ ತಾಗತಾಳಾಲ್ದಾ ತರ ಫಾನ್‌. ತ ಕಪಾಕಾಶಾನಾನ ನಿಮ್ಮ ಧ್ವನಿಯು ಎಷ್ಟೇ ಜೋರಿನಿಂದ ಮಾತಾಡಿದರೂ ದೂರ ತಲುಪದು 6ೆ ಟ್ರಾನ್ಸಿಸ ಬೆಲ್‌ಹೇಲರವು ಸೋರ್ಟೇಬಲ'`, ಸಚ ಹಗುರು, ಹೇ090% ರ ಮೆಗಾಫೋನ ಇಲೆ ಕ್ರ್ರೋಸಿ ಕ” ಮೆಂಗಾಫೋನ, ವಿದ್ಯು ತ್‌ ಪೂರೈ ಕೆಗಾಗಿ ಸಾಮಾನ್ಯ ಟಾರ್ಚಶೆಲ್ಲುಗಳನ್ನು ಉಪಯೋಗಿಸಬಹುದು. ಮೆ ಕೊ ಫೋನದಿಂದ ಸುಸಜ್ಜಿ ತವಾಗಿನ್ದರೂ ಸಹಿತ ಈಗ್ಗೆ ಹೆಚ್ಚಿ ನಧ ೈನಿವಾಹಕಕ್ಕಾಗಿ ಷ್ಟು ದೂರಸ್ಥ ಕಾರ್ಯಕ್ಕೆ. ಹೇಲರದಿಂದ ನಿಮ್ಮ ಧ್ವನಿಯನ್ನು ೪೦೦ ಮೀಟರ ಷ್ಟ ಹಾಗೂ ಜಾನ ಕೇಳಬಹುದು. ಸಂಲಭ- ಬಳಸೆಯಲ್ಲಿ ಮಿತವ್ಯ ಯ ಕ್ಯ ಬೆಲೆ ರೂ, ೪೦೦/- ಎಫ್‌. ಓ, ಆರ". ಜ್‌ ( ಬಲ್ಕ ಆರ್ಡರುಗಳಿಗೆ ೧೦% ವರೆಗೂಡಿಸ್ಕ್‌ ಟಿ) ಭಾರತ ಇಲೆಕ್ಟಾ ಅ ಲಿ. ( ಭಾರತ ಸರಕಾರದ ಉದ್ದಿಮೆ) ಜಾಲಹಳ್ಳಿ ಚಕ್‌ ಡಹ, ಬಜ ಇ? [ [ [ 1 ಕೆರ [ [ ( [ ಹೊರಗಣ ಮ್ಳ ಫ್ರೊ ಬ್ರೀಫೋನ ಯುನಿಟ್‌ದೊಂದಿಗೆ' ಪೂಕ್ಮಿ ಸಲ್ರಡುತ್ತಿ ದೆ. | ಬೆಂಗಳೂರು ೧೩ ಆ ಗ ತ] ಕ. ಸಿ ೫1] 1 ಚ ಟನ 8 (ಟರ್ಚೌ ತ್ತ ದೆ ಗ್ಗ (| 11) | | ಟು ಡೆ ಡೆ 115 ಭತ್ಯ] ಜಗ 1 ಏ 1 ದ ಹ 1 ತ $ _ ಕ್ಷಿ ಟ್ಟ ಭಟ್ಟಿ ' "| ( || [ "ಗ ಬ ; | 1 ಇ ಇ ಜ್ಞಾವ್ದ ಜು ಮು ಗಂಗಾಧರ ಡೂ ಢಣ್‌ ಢಣಾ ಡಕ್‌ ಎಂದು ಕೊರಳ ಗಂಟಿ ತೂಗುಯ್ಯಾಲೆಯಾಡಿತು. ಗಂಗಾಧರ ಹೆಜ್ಜೆಯನ್ನು ಮೆಲ್ಲಮೆಲ್ಲಗೆ ಎತ್ತಿ ಇಟ್ಟಿ. ಅವನದು ಭೀಮ ನಡೆ; ಭೀಮಾ ಕೃತಿ, ಪಿಳಿಪಿಳೀ ಕಣ್ಣುಬಿಟ್ಟು ದೃಷ್ಟಿಯನ್ನು ಮುಂದೆ ಹರಿಸಿದ. ವಾಲಗದವರು ಏಪಿ ಏನೀ ಊದುತ್ತಿದ್ದರು. ಇಬ್ಬರು ಕುಂಭ ಹಿಡಿದ ಬ್ರಾಹ್ಮಣರು. ಛತ್ರಿ; ಚಾಮರ. ಆ ದೇಗುಲದ ದೇವರಿಗೆ ಅಭಿಷೇಕ ಮಾಡ ಲಿಕೈ, ಆ ನದಿಯಿಂದ ನೀರು ತರುವುದಕ್ಕೆ ಹಿಂದಿ ನಿಂದ ನಡೆದು ಬಂದ ಏರ್ಪಾಡು ಅದು. ಛತ್ರಿ, ಚಾಮರ, ಓಲಗ, ದೇಗುಲದ ಬಾವುಓ- ಜತೆಗೆ ಗಂಗಾಧರ. - ಗಂಗಾಧರ ರಾಜಬೀದಿಯಲ್ಲಿ ಅಡಿಯಿಡುತ್ತಿ ದ್ದರೆ ಬಾಲಕರಿಗೆ ಎಲ್ಲಿಲ್ಲದ ಹಿಗ್ಗು. ಬಾಲಕರು ಮಾತ್ರವೇನು? ಹಿರಿಯರಿಗೂ ಸಹಾ. ಸೆಲವರು ಓಡಿಬಂದು ಬಾಳೆಹಣ್ಣನ್ನು ಮುಂದೆ ನೀಡುವರು. ಮತ್ತೆ ಕೆಲವರು ಮತ್ತೇನನ್ನೋ ನೀಡುವರು. ಗಂಗಾಧರ ಆಗ ಸಂತಸದಿಂದ ಕಿವಿಗಳನ್ನು ರಪ ರಪನೆ ಬಡಿದು ಸೊಂಡಿಲನ್ನು ಮುಂದಕ್ಕೆ ಚಾಚು ವನು. ಹೆಬ್ಬಾವಿನಂಥ ಆ ಸೊಂಡಿಲಿನಿಂದ ಹಾಗೆಯೇ ಎತ್ತಿ ಬಾಯೊಳಗೆ ತುರುಕಿಸಿಬಿಡು ವನು. ಅಗಿಯುವುದೂ ಕಾಣದು, ನುಂಗುವುದೂ ಕಾಣದು. ಎಷ್ಟು ಕೊಟ್ಟರೂ ಅಷ್ಟೂ ಸ್ವಾಹಾ. ಗಂಗಾಧರ ಎಲ್ಲರ ಪ್ರೀತಿಗೆ ಪಾತ್ರನಾಗಿರು ವವನು; ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಂ- ಡಿರುವವನು. ಕಪಿಲಾ ನದಿ ಜಳಜಳನೆ ಚಳಚಳನೆ ಹರಿ ಯುತ್ತಾ ಇದೆ, ಅಗಲವಾದ ಹಣೆಯಲ್ಲಿ ಅಡ್ಡ ಗಂಧವಿಟ್ಟಿಂತೆ ನದಿಗೊಂದು ಸೇತುವೆ. ಸೇತು ವೆಯ ಅಡಿಯಲ್ಲಿ ಗಂಗಾಧರನಂತೆಯೇ ಒಂದು ದೊಡ್ಡ ಬಂಡೆಗಲ್ಲು. ಆ ಬಂಡೆಗಲ್ಲಿನ ಸುತ್ತ ಜೊಂಡು ಬೆಳೆದು ಸಿಂತಿದೆ. ಗಂಗಾಧರ ಆ ಬಂಡೆಗಲ್ಲಿನ ಬಳಿ ನಿಂತು ತನ್ನ ನೀಳವಾದ ಸೊಂಡಿಲಿನಿಂದ ಜೊಂಡನ್ನು ಹಿಡಿ ದೆಳೆಯುತ್ತಿದ್ದ. ಬುಡ ಕಿತ್ತ ಹುಲ್ಲು ಕೆಸರು ಸೇರಿ ಬರುತ್ತಿತ್ತು. ಆಗ ಒಂದು ಸಲ ನೀರಿಗೆ ಹಾಕಿ ಅವನು ರಾಡಿಸುತ್ತಿದ್ದ. ಬಳಿಕ ಹಾಗೆಯೇ ಅನಾಮತ್ತಾಗಿ ಎತ್ತಿ ಬಾಯೊಳಗೆ ಅಷ್ಟನ್ನೂ ತುರುಕಿಸಿಬಿಡುತ್ತಿದ್ದ. ಏನು? ರುಚಿಯಿಲ್ಲದ, ಹುಲ್ಲು. ಆದರೆ ಅದೂ ಸಿಗಬೇಕಲ್ಲ. ಮಾನವರು ಕೊಡುವ ಚಿಲ್ಲರೆ ಹುಲ್ಲು, ಪೆಡಿಪುಡಿ ಬಾಳೆಹಣ್ಣು ಅವನಿ ಗೆಂದಿಗೂ ಹೊಬ್ಬಿ ತುಂಬಿಸಿರಲಿಲ್ಲ. ಆ ಬಂಡೆಗಲ್ಲಿನಲ್ಲಿ ಮೇಲ್ಗಡೆ, ಗಂಗಾಧರನಿಗೆ ಹತ್ತು ಮಾರು ದೂರದಲ್ಲಿ ಮೀನಲೋಚಕ್ಕಿ ಮೇನಕೆ, ಮೃಣಾಳಿನಿ, ಮನೋಹಕೆ ಹುಲ್ಲು ಮೇಯುತ್ತಾ ನಿಂತಿದ್ದರು. ಮಾಲತಿ ಕೆಸರಿನಲ್ಲಿ ಬಿದ್ದು ಕೊಂಡು " ಕೊಂಯ್‌,, ಕೊಂಯ್‌.. ಟ್ರೊಂಯ್‌,... ” ಎಂದು ರಾಗವೆಳೆಯುತ್ತಿ ದಳು. ಕೆಸರಿನಲ್ಲಿ ಬಿದ್ದುಕೊಂಡಿರುವುದರಿಂದಾ ಗುವ ಸುಖ ಅವಳಿಗೆ ಹೇಳತೀರದು. ಕಣ್ಣು, ಕಿಎ,,ಮೂಗ್ಗು ಬಾಯಿ, ಕೊಂಬು ಐಲ್ಲಕ್ಕೂ ಕೆಸರು ಮೆತ್ತಿಕೊಂಡು ಸುಪ್ಪತ್ತಿಗೆಯಲ್ಲಿ ಹೊರ ಆಡುವಂತೆ ಅವಳು ಹೊರಳಾಡುತ್ತಿದ್ದಳು.. ಅವಳ ದೇಹ ಪೂರಾ ಕೆಸಕೊಳಗೆ ಮುಳುಗಿ ಹೋಗಿತ್ತು. ತಲೆಯನ್ನು ಮಾತ್ರ ಮೇಲೆತ್ತಿ ೧೨೬ ಅವಳು *ಿವಿಗಳನ್ನು ರಪರಪನೆ ಬಡಿದುಕೊಳ್ಳು ತ್ತಿದ್ದಳು. ಗಂಗಾಧರನಿಗೆ ಎಲ್ಲಿಲ್ಲದ ನಗು. ಏನು ಜಾತಿಯಪ್ಪಾ ಈ ಜಾತಿ. ಅದಕ್ಕೇ . ಅಷ್ಟು ಹಾಲು ಹಿಂಡಿದರೂ ಈ ಮಾನವರಿಂದ ್ತ ಬಯಿಸಿಕೊಳ್ಳೋದು. “ ಎಮ್ಮೆ ಹಾಗೆ” ಎಂದು ಎಷ್ಟು ತುಚ್ಛವಾಗಿ ಮಾನವರು ಹಳಿದು ಬಿಡು ತ್ತಾರೆ! ಇವುಗಳ ನಡತೆಯೂ ಹಾಗೆಯೇ . ಅಲ್ಲ, ಸ್ವಚ್ಛವಾಗಿರುವ ಸ್ಗಳವನ್ನೆಲ್ಲ ಬಿಟ್ಟು ಆ ಕೆಸರಿಗೇ ಹೋಗಿವೆ. ಕೊಳಕು ಮುಂಡೇವು. ಥೂ ಥೂಥೊೂ. ಗಂಗಾಧರ ಮುಸಿಮುಸಿ ನಕ್ಕ. ಆಗ, ಆ ಸುಂದರಿಯಕರೆಲ್ಲ ನಕ್ಕು ಕೇಳೆಹಾಕಿ, ತನ್ನ ವಿಷಯವಾಗಿ ಅವಹೇಳನದ ಮಾತು ಗಳಾಡುತ್ತಿದ್ದುದನ್ನು ಕೇಳಿ ಗಂಗಾಧರ ತನ್ನ ಅಗಲವಾದ ಕಿವಿಗಳನ್ನು ಅತ್ತ ತಿರುವಿದ. ಸಣ್ಣದೊಂದು ಬಂಡೆಕಲ್ಲಿಗೆ ಕೊಂಬುಗಳನ್ನು ಉಜ್ಜಕೊಳ್ಳುತ್ತಿದ್ದ ಮೇನಕೆ ಶೂಗಿ ಹೇಳಿ ದಳು : “ಲೇ ಮಾಲತೀ, ನನ್ನನ್ನೂ ಗಂಗಾಧರ ಅಂತ ತಿಳ್ಕೊಂಡ್ಯೇನೇ ಹಃ ಕ ಕೆಸರಿನಲ್ಲಿ ಮಲಗಿದ್ದ ಮಾಲತಿ ರೊಂಯ್‌ ಎಂದು ರಾಗ ಎಳೆದು ಹೇಳಿದಳು: .. *ಹೌದ್ದಾದು. . ಆಕಾರ ಮಾತ್ರ ಬೆಟ್ಟದ ' ಹಾಗೆ. ಧೈರ್ಯ ಇಲಿಗಿಂತಲೂ ಕಡಮೆ? ಇನ್ನು ಮೃಣಾಳಿನಿ ತಾನೇಕೆ ಸಮ್ಮನಿರುವು- ದೆಂದು ತನ್ನದೂ ಬಾಯ್ದೆರೆದಳು ; “ನಿಜ ಕಣೆ ಮಾಲಿ, ಅಲ್ಲ ಆ ಮಾವಟಿಗ ನನ್ನು ನೋಡಿದ್ದೀಯಾ? ಗಾಳಿ ಬಲವಾಗಿ ಬೀಸಿ ದರಿ ನಾಲ್ಕು ಮಾರು ಹಾರಿ ಹೋಗಿ ಬೀಳು ತ್ತಾನೆ... ಅಂಥ ಒಣಕಲು ಮನುಷ್ಯ ಆಸಣ | ಕಲು ವ್ಯಕ್ತಿ ಈ ಬೆಟ್ಟಿದಂಥಾ ಪ್ರಾಣೀನ ಹೇಳಿದ . ಹಾಗೆ ಕೇಳಿಸ್ತಾನಲ್ಲೇ ...” ಕೂತ್ಕೊ ಅಂದ್ರೆ ಕೂತ್ಕೋಬೇಕು; ಗಂಗಾಧರ ೧೨೭ ನಿಂತ್ಕೊ ಅಂದ್ರೆ ನಿಂತ್ಕೋಬೇಕು. ನಮಗೆ ಇವ ನಷ್ಟು ಬಲ ಇದ್ದಿದ್ರೆ ಈ ಮಾನವರನ್ನೆಲ್ಲ ತುಳಿದು ಅವರ ಸೊಕ್ಕು ಅಡಗಿಸಿಬಿಡುತ್ತಿದ್ದೆವು ಕಣ್ರೆ. .” ಮತ್ತೆ ಅವರೆಲ್ಲ ಏನೇನೊ ಮಾತನಾಡಿ ಕೊಂಡು ಇನ್ನೂ ಮೇಲಮೇಲಕ್ಕೆ ಹೊರಟು ಹೋದರು. ಗಂಗಾಧರನಿಗೆ ಭಯಂಕರ ಸಿಟ್ಟು ಬಂತು. ಓಡಿ ಹೋಗಿ ಅವರನ್ನು ರಾಾಡಿಸಿ ಒದೆಯೋ- ಣವೇ ಎಂದು ಅವನ ಮನಸ್ಸು ಥಕಥಕಾ ಎಂದಿತು. ಆದರೆ ಹೆಂಗಸರ ಮೇಲೆ ಕೈಮಾಡು ವುದು ಸರಿಯಲ್ಲ ಎಂದು ವಿವೇಕ ಬುದ್ಧಿ ಹೇಳಿತು. ಎಲ್ಲಕ್ಕಿಂತ ಮಿಗಿಲಾಗಿ ಅವರು ಅಣಕ ವಾಡಿದ ಆ ಸೊಲ್ಲು, ಅವನ ಕರ್ಣಗಳಲ್ಲಿ ಗುಂಯಾರವಗುಡುತ್ತಿತ್ತು: “ ಬೆಟ್ಟಿದಂಥ ಪ್ರಾಣಿ, ಸಣಕಲು ವ್ಯಕ್ತಿಗೆ ಅಧೀನ.” ಜೇ ಗಂಗಾಧರನ ಸ್ಮೃತಿಯಲ್ಲಿ ಬಾಲ್ಯದ ನೆನಪು ಹಾಗೆಹಾಗೆಯೇ ಸುತ್ತಿ ಬಂತು. ಒಂದು ದಿನ. ಅವನು ದೇಗುಲದ ಮುಂಭಾಗದಲ್ಲಿ ತಾಯಿ ಯೊಂದಿಗೆ ಹುಲ್ಲು ತಿನ್ನುತ್ತಾ ನಿಂತಿದ್ದ. ಅವನ ತಾಯಿ ಗೌರಮ್ಮಯಾಕೋ ಕಣ್ಣೀರು ಸುರಿಸು- ತ್ತಿದ್ದಳು ; ನಿಟ್ಟುಸಿರು ಬಿಡುತ್ತಿದ್ದಳು. ತಾಯಿಯ ಕಣ್ಣಿನಿಂದ ನೀರು ಪ್ರವಹಿಸುತ್ತಿ- ರುವುದನ್ನು ಗಂಗಾಧರನಿಂದ ನೋಡಿ ಸಹಿಸ ಲಾಗಲಿಲ್ಲ. ಅವನು ತನ್ನ ಪುಟ್ಟ ಸೊಂಡಿಲನ್ನು ತಾಯಿಯ ಸೊಂಡಿಲಿನೊಂದಿಗೆ ಹೆಣೆದು ಕೇಳಿದ ; “ ಅಮ್ಮಾ ಯಾಕಮ್ಮಾ ಅಳ್ತಾ ಇದೀಯಾ?” ನೆನಪಿನ ಕಣಿಯೊಳಗೆ ಇಳಿದಿದ್ದ ಗೌರಮ್ಮ ಧಿಗ್ಗನೆ ಮೇಲೆದ್ದು ಬಂದು "ಏನೂ ಇಲ್ಲ, ಮಗೂ ಏನೂ ಇಲ್ಲ” ಎಂದಳು. ಆದಕೆ ಗಂಗಾಧರ ಬಿಡಲಿಲ್ಲ. ಏನು ಕಾರಣ ೧೨೮ ಹೇಳಲೇ ಬೇಕು! ಕಣ್ಣೀರು ಮಿಡಿವುದರ ಹಿಂದೆ ಏನೋ ನಡೆದಿದೆ. - ಅದು ನನಗೆ ತಿಳಿಯಲೇ ಬೆ ಳು ಎಂ ದಟ್‌ ಶ್ರೀಕಂಠೇಶ್ವರನಾಣೆ ಹೇಳಮ್ಮಾ' ಎಂದು ಗೋಗಕೆದ. ಗೌರಮ್ಮ ಬಿಸಿಯಾದ ನಿಟ್ಟಸಿರು ಬಿಟ್ಟು, ಸೊಂಡಿಲನ್ನು ಹಾಗೂ ಹೀಗೂ ಆಡಿಸಿ ತನ್ನ ಕಥೆಯನ್ನು ಹೇಳತೊಡಗಿದಳು: " ಅವರದು ಮಧುರವಾದ ಸಂಸಾರ. ಕಪಿಲಾ ನದಿಯ ಉಗಮದ, ಬೆಟ್ಟಿಗಳ ಸಾಲಿನ ಬಿದಿರು ಮೆಳೆಯ ವನ ಅವರ ನಿವಾಸ. ಗೌರಮ್ಮನ ಪತಿ ಸೂರ್ಯನಾರಾಯಣ ತುಂಬ: ರಸಿಕ; ನೆಗೆ ಮೊಗದ ಚೆಲುವ. ಅವನೊಬ್ಬನಿದ್ದರೆ ಹತ್ತು ಮಂದಿ ಇದ್ದ ಹಾಗೆ. ಅಷ್ಟು ಲಲ್ಲೆ; ಶಕೆ ; ನಗು. ಅಲ್ಲಿ ತಮ್ಮವರ ದೊಡ್ಡ ಬಳಗವೇ ಬೆಳೆದಿತ್ತು. ನೂರಕ್ಕೂ ಮಿಗಿಲಾಗಿ ಅವರ ಸಂಖ್ಯೆ ಅಲ್ಲಿದ್ದಿತು. ಯಾವುದಕ್ಕೂ ಅವರಿಗಲ್ಲಿ ಕೊರತೆಯಿರಲಿಲ್ಲ. ತಿನ್ನಲು ವಿಪುಲವಾದ ಹಸುರು ರಾಶಿ; ಕುಡಿ ಯಲು ಪಾವನವಾದ ಶಪಿಲೆಯ ನೀರು. ಬಾನುದ್ದ ಬೆಳೆದು ನಿಂತಿರುವ ಬಿದಿರು ವನ; ಕೋಟಿ ಕಟ್ಟಿದಂತೆ ಸುತ್ತಲೂ ಬೆಟ್ಟಿಗಳ ಸಾಲು. ಸುಖಕ್ಕೆ ಕೊರತೆಯಿಲ್ಲದ ಸೌಮ್ಯ ವಾತಾವ- ರಣದಲ್ಲಿ ಸುಂದರವಾಗಿ ಅವರು ಜೀವನ ನಡೆಸು ತ್ತಿದ್ದರು. ಸೂರ್ಯನಾರಾಯಣ ಗೌರಮ್ಮನ ಕರ ಹಿಡಿದ ದಿನ, ಆ ಸಂಭ್ರಮ ಹೇಳಿ ತೀರಿಸುವುದು ಹೇಗೆ? ಅಂದು ಆ ವನವೆಲ್ಲ ಹರ್ಷ ಹೊನಲಾಗಿ ಹರಿ ಯಿತು; ಕಪಿಲಾ ನದಿಯೊಂದಿಗೆ ಸ್ಪರ್ಧೆ ಕಟ್ಟಿ ಓಡಿಯಾಡಿತು. ಅವರ ಸಂಸಾರದಲ್ಲಿ ಹಾಲ್ಜ(ನು ತುಂಬಿ ಹರಿ ಯುತ್ತಿತ್ತು; ದಿನಗಳು ಕಳೆಯುತ್ತಿದ್ದುವು. ಒಂದುದಿನ ಇದ್ದಕ್ಕಿದ್ದಂತೆ ಅತ್ತ ತೇಲುತ್ತಿದ್ದ ಕಾರ್ಮುಗಿಲು ಇತ್ತ ಬರಬೇಕೆ? ಆ ಕಡೆ ಸುಳಿ ದಾಡುತ್ತಿದ್ದ ಮೂದೇವಿ ಈ ಕಡೆ ಸುಳಿದಾಡ ಕಸ್ತೂರಿ, ಅಗಸ್ಟ್‌ ೧೯೬೧ ಬೇಕೆ? ಬೆಳುದಿಂಗಳ ಒಂದು ರಾತ್ರಿಯಲ್ಲಿ ಅವರು ವಿಹಾರಾರ್ಥ ಹೊರಟರು. ಅವರು ಎಂದರೆ ನೂರು ಮಂದಿಯೂ. ಬೆಟ್ಟಿಗಳನ್ನು ಇಳಿದು, ವನವನ್ನು ದಾಟಿ, ಬಯಲಿಗೆ ಬಂದ ಅವರು ಕವಫಿಲಾ ನದೀ ತೀರದಲ್ಲಿ,ಉದ್ದಕ್ಕೂ ಸೊಂಪಾಗಿ ಬೆಳೆದು ನಿಂತಿದ್ದ ಬಾಳೆ ತೋಟಗಳಿಗೆ ನುಗ್ಗಿ ಕಾಯಿ-ಹಣ್ಣು-ಎಲೆ ಒಂದೂ ಬಿಡದ ಹಾಗೆ ಧ್ವಂಸ ಮಾಡಿದರು. ಬೆಳಗಿನ ಜಾವದಲ್ಲಿ ತಮ್ಮ ನಿವಾಸಕ್ಕೆ ಹಿಂದಿ ರುಗುವಾಗ ಲಕಲಕನೆ ಬೆಳೆದು ನಿಂತಿರುವ ಒಂದು ಕಬ್ಬಿನ ತೋಟ ಅವರ ದೃಷ್ಟಿಗೆ ಬಿತ್ತು. ಇನ್ನು ಸಂತಸಕ್ಕೆ ಮೇರೆ ಎಲ್ಲಿಂದ ಬರಬೇಕು! ಧುಮುಧುಮುಯೆಂದು ಅವರೆಲ್ಲ ಆ ತೋಟಿ ದೊಳಗೆ ನುಗ್ಗಿದರು. ಬೆಟ್ಟಿದಿಂದ ಇಳಿದು ಬಂದ ಮೇಲೆ ಅವರ ಗುಂಪು ಎರಡು ಭಾಗವಾಗಿತ್ತು. ಒಂದು ಗುಂಪ ಕಬ್ಬಿನ ತೋಟದೊಳಗೆ ನುಗ್ಗಿತು; ಮತ್ತೊಂದು ಗುಂಪೆ ಬಾಳೆಯ ತೋಟಗಳಲ್ಲಿಯೆ ಉಳಿದಿದ್ದು ಅದನ್ನು ನಿರ್ಮೂಲ ಮಾಡಿಯೇ ಬಿಡಬೇಕು ಎನ್ನುವ ಪಂಥದಲ್ಲಿದ್ದುವು. ಕಬ್ಬಿನ ತೋಟದೊಳಗೆ ನುಗ್ಗಿದ ಗುಂಪಿಗೆ ರಾಹು ಬಡಿಯಿತು. ಒಂದೇ ಕ್ಷಣ, ಅಷ್ಟೆ. ಹಿಂದಿ ನಿಂದ ಏನೋ ಧಡಾರ ಎಂದು ಶಬ್ದವಾಯಿತು. ಅವರು ಪ್ರವೇಶಿಸಿದುದು ಕಬ್ಬಿನ ತೋಟಿವಲ್ಲ, ಉಕ್ಕಿನ ಪರದೆ. ಮಾನವರು ಅವರನ್ನು ಹಿಡಿಯ ಲೆಂದು ಭವ್ಯವಾಗಿ, ಬಹು ಚತುರತೆಯಿಂದ ಹೆಣೆದಿದ್ದ ಕಬ್ಬಿಣದ ಕೋಟಿ. ಆ ಎರಡು ಗುಂಪುಗಳಲ್ಲಿ ಒಂದರಲ್ಲಿ ಸೂರ್ಯ ನಾರಾಯಣ ಮತ್ತೊಂದರಲ್ಲಿ ಗೌರಮ್ಮ ಇದ್ದರು. ಆ ಮೇಲೆ ನಡೆದುದು ಹೃದಯ ವಿದ್ರಾವಕ ವಾಡ ಕಥೆ. ಮಾನವರ ಕೈಗೊಂಬೆಯಾದ ಪಳಗಿದ ಆನೆ ಗಳು ಸ್ವಜಾತಿಗೆ ವಿರೋಧವಾಗಿದ್ದುವು. ಅವು ಳಾ ದಿನ ನಿತ್ಯದ ಸೇವನೆಯಲ್ಲಿ ದಿನನಿಡೀ ಉಲ್ಲಾಸ ಕೊಡುವ ಮಂಗಳೂರು ಶಿ. ವಿ. ಎಸ್‌. ಬೀಡಿಗಳನ್ನೇ ಸೇರಿ ಅನಂದ ಪಡೆಯಿರಿ 1 1 ಸ ಭಿ ೯ ಸ | 1 || ಸ 4 ಸ 1 ಛೆ ನ್ಯ ಣಾ "6 ಲ] ರ 2 8 ಭಃ ಜ್‌ ಸ ಛ್‌ ಕೆ ಛತ ಗಿ ಓಟ ಚ: ಷ್ಠ ॥ ವ ದ 1 ಕಿ ವ ಣ್ತ ತೆ ತ ಡೆ (1 14 1101///20117075: 8. ೫7. 5. 7೫೯£1॥175' 7೫117118 ₹೧. ೫06 80% 7೫10. 7, 80617೩10211 114೫೧41೦೫೫8 - 3 10108೩15; ""801110181715'' ೫/0೫; 83, 83 4 ೯9೧೯೫೦೫; 593 [, 5-17 ೧೩೦ ಗಳ ಕಾಲಿಗೆ. ಕಬ್ಬಿಣದ ಸರಪಳಿಯನ್ನು ಬಿಗಿ ಯಲು ಸ್ವಜಾತಿಯವೇ ಸಹಾಯ ಮಾಡಿದುವು. ಬೆಟ್ಟಿ ಬಿರಿಯುವಂತೆ ಅಂದು ಅವುಗಳೆಲ್ಲ ಗೋಳಿ ಟ್ಟುವು. ಆದರೆ ಚತುರನಾದ ಮಾನವ ತನ್ನ ಕುಶಲತೆಯಿಂದ ಆ ಬೆಟ್ಟಿದಾಕಾರದ ಪ್ರಾಣಿ ಯನ್ನು ದಾರಿಗೆ ತರುವ ಬಗೆಯನ್ನು ಒಂದೊಂದೇ ಘಟ್ಟವಾಗಿ ಯಶಸ್ವಿಯಾಗಿ ನೆರವೇರಿಸಲು ಅದೆಷ್ಟೋ.ದಿನಗಳ ಹಿಂದೆಯೆ ಅಂದಾಜು ಹಾಕಿ ಕಾರ್ಯರಂಗಕ್ಕಿಳಿದಿದ್ದ. ಮತ್ತೊಂದು ಗುಂಪು. ಇನ್ನು -ತಾವಲ್ಲಿದ್ದರೆ ಅಪಾಯವೆಂದು ಬಗೆದು ಓಡಿಯೇಹೋಯಿತು. ಸಿಕ್ಕಿ ಬಿದ್ದೆ ಗುಂಪು ಹಲವು ದಿನಗಳ ವರೆಗೆ ಮುಷ್ಕರ ಹೂಡಿತು; ಮೊಂಡುತನ ಮಾಡಿತು. ಹುಲ್ಲು ತಿನ್ನಲಿಲ್ಲ; ನೀರು ಕುಡಿಯಲಿಲ್ಲ. ಆದರೆ ಬುದ್ಧಿ ವಂತ ಮಾನವ ಅವುಗಳನ್ನೆಲ್ಲ ಒಂದು ದಾರಿಗೆ ತಂದ. ಹಲವು ವರ್ಷಗಳು ಕಳೆದ ಮೇಲೆ ಅವು ಾನವರು ಹೇಳಿದಂತೆ ಕೇಳಿ ನಡೆವ ಪ್ರಾಣಿ ಗಳಾಗಿ ಹೋದುವು. ನಾಡೇ ಅವುಗಳ ಪಾಲಿಗೆ ಕಾಡಾಯಿತು. ಗೌರಮ್ಮ ಮಾನವರ ಕೈಗೆ ಸಿಕ್ಕಿ ಬಿದ್ಮಾಗ ತುಂಬುಗರ್ಭಿಣೆಯಾಗಿದ್ದಳು. ಅನಂತರ ಮುದ್ದಾದ ಗಂಡು ಮಗುವೊಂದನ್ನು ಹಡೆದಳು. ಅವನೇ ಗಂಗಾಧರ. ಪತಿಯನ್ನು ನೆನೆನೆನೆದು. ಗೌರಮ್ಮ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದಳು. ಮುದ್ದಾದ ಕಂದಮ್ಮ ನನ್ನು. ನೋಡುವ - ಸೌಭಾಗ್ಯ ಅವರಿಗಿಲ್ಲ ವಾಯಿತೇ ಎಂದು ಕೊರಗುತ್ತಿದ್ದಳು; ಕಣ್ಣೀರು ಮಿಡಿಯುತ್ತಿದ್ದಳು. ಗಂಗಾಥರ ಹಟ.ಮಾಡಿ:: ಕೇಳಿದ: ಮೇಲೆ, ಅಂದು, ಗೌರಮ್ಮ ಆ ಕಥೆಯನ್ನೆಲ್ಲ ಹೇಳಿದಳು. ಅವನೂ ಸಹ ಅಂದು ಕಾಣದ ತಂದೆಗಾಗಿ ಕಣೀರು ಮಿಡಿದ; ತಾಯಿಯ ದುಃಖದಲ್ಲಿ ಭಾಗಿಯಾದ. ಮಾಫವರನ್ನೆಲ್ಲ ತುಳಿದು ಹಾಕಿ ಕಸ್ತೂರಿ ಅಗಸ್ಟ್‌ ೧೯೬೧ ಬಿಡಬೇಕು ಎನ್ನುವ ಭಯಂಕರ ಸಿಟ್ಟು ಅವನಿಗೆ ಬಂದಿತ್ತು. ಆದರೆ ತನ್ನಂಥ ಮರಿಗಳನ್ನು ಈ ಮಾನವರು ನೂರಾರು ನೋಡಿ ದಾರಿಗೆ ತಂದು ಬಿಟ್ಟಿದ್ದಾರೆ ಎನ್ನುವುದನ್ನು ಅವನೇನು ಬಲ್ಲ! ಇಂದು ಮಾಲತಿ ನುಡಿದ. ಕುಹಕ ನುಡಿ “ಬೆಟ್ಟಿದಂಥ ಪ್ರಾಣಿ, ಸಣಕಲು ವೃಕ್ತಿಗೆ ಅಧೀನ” ಅವನ ತಲೆಯಲ್ಲಿ ಸುತ್ತಿ ಬಂದು, ತಾಯ ನೆನಪು ಇದ್ದಕ್ಕಿದ್ದಂತೆ ಮರುಕಳಿಸಿ, “ಅವಳು ಸಣ್ಣೀರು ' ಮಿಡಿಯುತ್ತಾ ಹಾಗೆಯೇ ನಿಂತಿರುವ ದೃಶ್ಯ ಕಟ್ಟಿ ಬಂದು ಇದ್ದಕ್ಕಿದ್ದಂತೆ ಗಂಗಾಧರ ಬಾಯ್ದೆ ಕೆದ ಬೆಟ್ಟಿದಂತಾದ. ತಾಯಿ ಸತ್ತು ಅದೆಷ್ಟೋ ವರ್ಷಗಳು ಸಂದು ಹೋಗಿವೆ. ಅವನು ಮರಿಯಾಗಿದ್ದವನು ದೊಡ್ಡ ವನಾಗಿ- ದ್ಮಾನೆ. ಆದರೆ ಹೇಗೊ ಎಲ್ಲಿಂದಲೋ ಒಂದು ದ್ವೇಷದ ಕಡಿ ಹಾರಿ ಬಂದು ಫಕ್ಕನೆ ಅವನ ತಲೆ ಯೊಳಗೆ ಹೊಕ್ಕಿದೆ. ಗಂಗಾಧರ 'ಸಿಡಿಮಿಡಿಯಾದ; ಕಣ್ಣುಗಳನ್ನು ಗಿರಗಿರನೆ: ತಿರುಗಿಸಿದ; ಚೋಟುದ್ದ ಬಾಲವನ್ನು ರಪರಪನೆ ಬಡಿದ; ಸೊಂಡಿಲನ್ನು ಮೇಲೆ ಕೆಳಗೆ ಎತ್ತಿ ಎತಿ ಬಿಟ್ಟಿ; ಜೋದಿಗೆಯಂತಹ ಪಾದ ಗಳನ್ನು ಹಾಗೆ »ಹೀಗೆ ಏಶ್ಮಿಹಾಕಿ.. ಭುಸು ಗುಟ್ಟುತ್ತಾ ದೇಗುಲದತ್ತ ನಡೆದ. ಜೇ ದೇಗುಲದೆ ಮುಂಭಾಗದಲ್ಲಿ ಅಂಗಡಿಗಳ ಸಾಲು. ಬಾಳೆಹಣ್ಣು, ತೆಂಗಿನಕಾಯಿ; ಕುಂ- ಕುಮ್ಮ, ಊದುಬತ್ತಿ ಮುಂತಾದ ಸಾಮಾನು ಗಳೊಂದಿಗೆ; ಜಬ್ಬರ್‌, ಗಫಾರ್‌ಖಾನಿ?, ರಹಮ ದುಲ್ಲಾ ಬೀಡಿಗಳೂ ಅಲ್ಲಿ ದೊರೆಯುತ್ತವೆ. ದೇಗುಲದ ಬಲಭಾಗದಲ್ಲಿ ಎರಡನೆಯ: ಸಾಲಿಗೆ ಇರುವುದೇ ಮಹಾಂತದೇವರ ಅಂಗಡಿ. ಉಸ್ಮಾನ್‌ ಸಾಬಿ ಮೂರು ಹೊತ್ತೂ ಅಲ್ಲೇ ಇರುತ್ತಿದ್ದ. ಉಸ್ಮಾನ್‌ ಸಾಬಿ ನುರಿತ ಮಾವಟಿಗ. ಅವನ ಸ ಸ .! | ಸ | ಃ | ತ ಗಂಗಾಧರ ತಾತ ಮುತ್ತಾತಂದಿರೆಲ್ಲ ಇದೇ ಕಸುಬಿನವರು. ಉಸ್ಮಾನ್‌ ಸಾಬಿಯ ತಾತನಿಗೆ ಮಹಾರಾಜ ರಿಂದ ಶಾಲು ಪದಕ ಎಲ್ಲ ದೊರಿತಿತ್ತಂತೆ. ಅವರ ಜೀವಮಾನವೆಲ್ಲ ಆನೆಗಳೊಂದಿಗೇ ಹೊಡೆದಾಟ. ಅವುಗಳನ್ನು ಪಳಗಿಸಿ ರಕ್ಷಣೆ ಮಾಡುವುದೆ ಅವರ ಕರ್ತವೃ. ಗಂಗಾಧರ ಚಿಕ್ಕವನಾಗಿದ್ದಾಗಿನಿಂದ ಹಿಡಿದು ದೊಡ್ಡವನನ್ನಾಗಿ ಮಾಡಿದವನೇ. ಉಸ್ಮಾನ್‌ ಸಾಬಿ. ಗಂಗಾಧರನನ್ನು ದೇಗುಲಕ್ಕೆಂದೇ ವೀಸ ಲಾಗಿ ಬಿಟ್ಟಿದ್ದರು. ಉಸ್ಮಾನ್‌ ಸಾಬಿಯೂ ದೇಗುಲದ ಪರಿವಾರದಲ್ಲಿ ಒಬ್ಬನಾಗಿಬಿಟಿ ದ್ವ. ಗಂಗಾಧರನನ್ನು ನದಿಗೆ ಕಕೆದೊಯ್ದು ಮೈತೊಳೆ ಯುವುದು, ಉತ್ಸವಾದಿಗಳಲ್ಲಿ ಅವನಿಗೆ ಅಲಂ- ಕಾರ ಮಾಡುವುದು ಎಲ್ಲ ಉಸ್ಮಾನ್‌ ಸಾಬಿಗೆ ಸೇರಿದ್ದು. 8:6 1942 ದ್‌ ಸುಗಂಧ ಸುಮಧುರವಾದ ಸುಗಂಧ ದ್ರವ್ಯಗಳಿಗೆ ನಾಡಿನಾದ್ಯಂತ ಪ್ರಖ್ಯಾತವಾದ ಕ ೧೩೧ ಬಾಳೆಹಣ್ಣಿನ ಅಂಗಡಿಯ ಮುಂದೆ. ಬೀಡಿ ಸೇದುತ್ತಾ ನಿಂತಿದ್ದ ಉಸ್ಮಾನ್‌ ಸಾಬಿ ದೂರದಲ್ಲಿ ತನ್ನ ಸಂಗಾತಿ ಗಂಗಾಧರ ಬರುತ್ತಿರುವುದನು ಗಮನಿಸಿದ. ಗಂಗಾಧರನದು ಯಾವಾಗಲೂ ಗಂಭೀರ: ನಡೆ; ನಿಧಾನವಾದ ಪೆಜ್ಜೆ. ಆದಕೆ ಇಂದು ಅವನು ಬಿರುಬಿರನೆ ಹೆಜ್ಜೆಯಿಕ್ಕಿ ಇತ್ತ ಬರುತ್ತಿದ್ದ. “ರಾಜಾಸಾಬ್‌ ಜೋರಾಗಿ ಏರ್ತಾ ಅವ್ನೆ.” ಗಂಗಾಧರನನ್ನು ಉಸ್ಮಾನ್‌ ಸಾಬಿ "ರಾಜಾ ಸಾಬ್‌' ಎಂದೇ ಸರಿಯುತ್ತಿದ್ದ. ಬೆಳಗ್ಗೆ ದೇವರಿಗೆ ನದಿಯಿಂದ ನೀರು ತಂದು ಅಭಿಷೇಕವಾದ ಮೇಲೆ ಗಂಗಾಧರನಿಗೆ ದೇಗುಲದಲ್ಲಿ ಸೆಲಸವಿಲ್ಲ. ಅವನು ಹಾಗೆಯೇ. : ನದಿಯ: ದಂಡೆಯಲ್ಲಿ: ಅಡ್ಡಾಡಿ, ಒಂದಿಷು, ಬಾಯಾಡಿಸಿ, ಮಧ್ಯಾಹ್ನ ಒಂದಿದುಗು ಚ ವನು. ಅವನ ಬರುವಿಕೆಯನ್ನೇ : ಉಸ್ಮಾನ್‌ ೭ 118118::5118::8(18//3/73)/5//2/19/:21/6//8/18;1811818:19!121:0:121/81151/9115:10/:81181/ಔ:8:/ಅ116/:5114:/51131181181181151131131181181151:8118ಗ್ವ್‌ 1 :-""5%॥ಗ೧80708130 ತತ ತ ೫ ೫೮ ೫ ೫%. ಶಯಾರಕರು;-- 2೮1 ೫ ಆ।ಶೇ0ಠಿ/ 8 8118,18115116/18//311912//81/5(101181181151181181181181/8111/10118119110/1 16110165/18//8/ ಸುನಂದರಾಜ ಅಗರಬತ್ತಿ ಸುನಂದ ರೋಸ್‌ ಬತ್ತಿ ಪೂಜಾರಿಣಿ ಬತ್ತಿ ಗುಲಾಬ್‌-ಕೆ-ಫೂಲ್‌ ಅಗರಬತ್ತಿ ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಸ ಪರ್‌ಫ್ಯೂಮ್ಡ ಬ್ಯಾಗ್‌, ಮತ್ತು ಪರಿಮಳಯುಕ್ತವಾದ ದ್ರವೃಗಳನ್ನೇ( ಯಾವಾಗಲೂ ಉಪಯೋಗಿಸಿರಿ. ತ್ರೆ ರಾಮಕೃಷ್ಣಪ ೪ ೨೨ ಮಾಲೀಕರು; ಸುನಂದ ಅಗರಬತಿ ಫ್ಯಾಕ್ಟರಿ ಹ ಭ್ರ 1820, ಅಕ್ಬರ" ರಸ್ತೆ, ಮೈಸೂರು. 1!18115115/18/181181181/818118/13/181/8118/8/1811818118//2110//8/18//81/8::8/18)/31/ ನ ಢಿ 8: 511611811911ಗ:3::3/ 7//51181191108|1811211%1/0112//0' 81181181100! 8/೫: 2 ಇ/||| | 118:18116/18/:ಹಿ:(21:5/:8/10//01/ಸ:18/181/8115) 0 ಹಬ ಸಃ) ಮ ೧೩೨ ಸಾಬಿ ಇದಿರುನೋಡುತ್ತಾ ನಿಲ್ಲುವನು. ಗಂಗಾ ಧರ ಬಂದವನೇ ಸೊಂಡಿಲನ್ನು ಮುಂದೆ ನೀಡು- ವನು. ಒಂದೇ ಕ್ಲಣ ಅಷ್ಟೆ, ಅಳಿಲು ಮರವೇರು- ವಂತೆ ಉಸ್ಮಾನ್‌ ಸಾಬಿ ಛಂಗನೆ ಹಾರಿ, ಎರಡು ಕೈಗಳಿಂದಲೂ ಸೊಂಡಿಲನ್ನು ಬಾಚಿ ತಬ್ಬಿ ನಿಮಿಷಾರೃದಲ್ಲಿ ಸರಸರನೆ ಮೇಲೇರಿಬಿಡುವನು. ತನ್ನ ಮೇಲೆ ಕುಳಿತು ಉಸ್ಮಾನ್‌ ಸಾಬಿ ಸವಾರಿ ಮಾಡ ತ್ತಿದ್ದರೆ ಗಂಗಾಧರನಿಗೆ ಎಲ್ಲಿಲ್ಲದ ಹಿಗ್ಗು. ಅನಂತರ ಅವರೀರ್ವರೂ ನದಿಗೆ ತೆರಳುವರು. ಎರಡು . ಆನೆ ಆಳವಿರುವ ಮಡುವಿನೊಳಗೆ ಗಂಗಾಧರ ಪ್ರವೇಶಿಸುವನು. ಗಂಗಾಧರ ಈಜು ವುದರಲ್ಲಿ ನಿಪ್ಪೆಣ; ಉಸ್ಮಾನ್‌ ಸಾಬಿ ಅವನಿಗಿಂತ ಚತುರ. ಇನ್ನು ಕೇಳಬೇಕೆ? ಗಂಗಾಧರ ದೊಡ್ಡ ಬಂಡೆಗಲ್ಲು ನೀರಿನಲ್ಲಿ ತೇಲಾಡುವಂತೆ ತೇಲಾಡು ವನು, ಉಸ್ಮಾನ್‌ ಸಾಬಿ ಟಪಟಪನೆ ಬಡಿದು ನೀರಿನೊಂದಿಗೆ ಸರಸವಾಡುವನು. ಅದೆಷ್ಟೋ ಸಮಯ ಕಳೆದ ಮೇಲೆ ಅವರೀರ್ವರು ಊರಿಗೆ ಓಂದಿರುಗುವರು. ಇದು ಅವರ ದೈನಂದಿನ ಕಾರ್ಯಕ್ರಮ. ಇಂದು ತುಂಬಾ ಹೊತ್ತಾದರೂ ಗಂಗಾಧರ ಬಾರದಿರುವುದನ್ನು ಕಂಡು ಉಸ್ಮಾನ್‌ ಸಾಬಿ ದಾರಿ ಕಾಯುತ್ತಾ ನಿಂತಿದ್ದ. ಈಗ ದೂರದಲ್ಲಿ ಅವನು ಬರುತ್ತಿರುವುದು ಗೋಚರವಾದೊಡನೆ ಮುಖವೆಲ್ಲ ಮಲ್ಲಿಗೆಯಾಗಿ ಒಂದು : ಕೂಗು ಹಾಕಿದ. " ಆವೋ, ಆವೋ, ರಾಜಾಸಾಬ?, ಆವೋ. ಆವೋ.” ಕೆರಳಿದ ಫಣಿಯಂತೆ ಗಂಗಾಧರ ಭುಸುಗು- ಟ್ಟುತ್ತಾ ಇಂದು ಬಂದ. ಬಂದವನೇ ರೋಷ ದಿಂದ ಸೊಂಡಿಲನ್ನು ಬೀಸಿದ. ಅವನ ಕಣ್ಗಳು ಗರಗರನೆ ಸುತ್ತಿದವು; ಮೈಯ ರಕ್ತ ಕುದಿಯು ತ್ತಿತ್ತು. ಎಂದಿನಂತೆ ಎಂದು ಭಾವಿಸಿ ಉಸ್ಮಾನ್‌ ಸಾಬಿ ಸೊಂಡಿಲನ್ನು ಬಾಚಿ ತಬ್ಬಿಕೊಂಡ. ಕಸ್ತೂರಿ, ಅಗಸ ೧೯೬೧ ಆದರೆ ಮೇಲೆರುವುದು ಮಾತ್ರ ಅವನಿಂದ ಸಾಧ್ಯ ವಾಗಲಿಲ್ಲ. ೯ ಕೊಂಕ್ರೋ ಎಂದು ಗಂಗಾಧರ ಭಯಂಕರ ವಾಗಿ ಕೂಗು ಹಾಕಿದವನೇ ಕೊಂಯು ಎಂದು ಉಸ್ಮಾನ್‌ ಸಾಬಿಯನ್ನು ತೂರಿ ಎಸೆದ. ಚೆಂಡು ಪುಟಿದೇಳುವಂತೆ ಉಸ್ಮಾನ್‌ ಸಾಬಿ ಹಾಕಿ, ಎರಡು ಮಾರು ದೂರದಲ್ಲಿ ದೊಪ್ಪನೆ ಕೆಳಗೆ ಬಿದ್ದ. ಅವನ ತಲೆಯೊಡೆದು ಮೂಗು-ಬಾಯಿಂ- ದೆಲ್ಲ ರಕ್ತ ಕಾರುತ್ತ ಉಸ್ಮಾನ್‌ ಸಾಬಿ ಕೆಂಪು ಮಯವಾದ. ನಡೆಯಬಾರದುದು ನಡೆದು ಹಾಹಾಕಾರ ವೆದ್ದಿತು. ಭೀತಿಗ್ರಸ್ತರಾದ ಜನ ಹೋ ಎಂದು ಕೂಗು ಹಾಕಿದರು. ಗಂಗಾಧರ ಸಿಡಿಮಿಡಿಗು- ಟ್ಟುತ್ತಾ ಧಾವಿಸಿ ಒಬ್ಬ ಅಂಗಡಿಯವನನ್ನು ಸೊಂಡಿಲಿನಿಂದ ಈಜೆಗೆಳೆದುಕೊಂಡು ಕಾಲಿ ನಿಂದ ತುಳಿದು ಹಾಕಿದ. ಒಂದು ಸುತ್ತು ಹೀಗೆ ಸುತ್ತಿದವನೇ ಮುದುಕಿಯೊಬ್ಬಳನ್ನು ತೂರಿ ಎಸೆದ. ಒಂದು ಸುತ್ತು ಹಾಗೆ ಸುತ್ತಿದ ವನೇ ಅರ್ಚಕನೊಬ್ಬನನ್ನು ಮುದ್ದೆ ಮಾಡಿದ. ಯಾರೋ! ಒಬ್ಬರು ಕೂಗು ಹಾಕಿದರು : “ ಆನೆಗೆ ಮದ ಹತ್ತಿಬಿಟ್ಟಿದೆ; ಹುಚ್ಚು ಹಡಿದು ಬಿಟ್ಟಿದೆ. ಪೋಲೀಸ್ನೋರ್ನ ಕರಿ(ರಿ. ಸುಟಿು - ಕೊಂದು ಹಾಕಲಿ.” ತನ್ನನ್ನು ಕೊಂದು ಹಾಕುವ ಸಲಹೆ ಕೇಳಿ ದೊಡನೆ. ಗಂಗಾಧರ ಮತ್ತಷ್ಟು ಉಗ್ರನಾದ. ಅವನು ರಾಜಬೀದಿಯಲ್ಲಿ ಉದ್ದಕ್ಕೆ ಓಡಿದ. ಎದುರಿಗೆ ಸಿಕ್ಕಿದವರನ್ನೆಲ್ಲ ತುಳಿದು, ಎಸೆದು, ಹುಚ್ಚೆದ್ದು ಕುಣಿದ. ಅಷ ರಲ್ಲಿ ಸಿಡಿಲು ಕೆಳಗೆ ಬಿದ್ದಂತೆ ಢಮಾರ್‌: ಎನ್ನುವ ಶಬ್ದ ಭಯಂಕರವಾಗಿ ಮೊಳಗಿತು. ಪೋಲೀಸಿನವರು ಗುಂಡು ಹಾರಿಸಿದ್ದರು. ಆದರೆ ಅದೃಷ್ಟವಶಾತ? ಗುರಿ ತಬ್ಪಿತ್ತು. ಗಲ್ಲಿಯೊಂದ ಕೊಳಗೆ ಗಂಗಾಧರ ನುಗ್ಗಿದ. ಪಶ್ಚಿಮಾಭಿಮುಖ ವಾಗಿ ಓಡಿ ನದಿಯ ದಂಡೆ ಸೇರಿದ. ಪೋಲೀಸ್‌ ವ್ಯಾನ್‌: ರಸ್ತೆಯಲ್ಲಿ ಹಾಗೆ ಸುತ್ತಿ ಬಂತು. ಗಂಗಾಧರ ನೀರೊಳಗೆ ಮುಳುಗಿದವನು ತಲೆ ಯೆತ್ತಲೇ ಇಲ್ಲ. ಪೋಷೀಸಿನವರು ನಾಲ್ಕಾರು ಗುಂಡುಗಳನ್ನು ನೀರಿನಲ್ಲಿ ಹಾರಿಸಿದರು. ಡಮಾರ್‌ ಢಮಾರ್‌ ಎನ್ನುವ ಶಬ್ದವಾಯಿತೇ( ಹೊರತು _ ಗಂಗಾಧರನಿಗೆ ಏನೂ ಆಗಲಿಲ್ಲ. ಆತ ನೀರಿ ನೊಳಗೇ ಈಜುತ್ತಾ, ಮೇಲೆ ತಲೆಯೆತ್ತದೆ, ಆಚೆ ದಡ ಸೇರಿದ. ಪಶ್ಚಿಮದ ಸಾಲು ಜಿಟ್ಟಿಗಳನ್ನು ಗುರಿಯಿಟ್ಟುಕೊಂಡು ಮರಣದಿಂದ ಪಾರಾಗಿ ಧಾವಿಸಿದ. "ನ್‌್‌ ಕ್‌ ಕ್ಕೂ. 1 ಸ ಸಂಜೆಯಾಗತೊಡಗಿತ್ತು. ಹೊಂಬಣ್ಣದ ಹಕ್ಕಿಗಳು ಹೊಂಬಣ್ಣದಾಗಸದಿಂದ ಕೆಳಗಿಳಿದು ಹೊಂಗೆಮರಗಳ ತಮ್ಮ ಗೂಡುಗಳಲ್ಲಿ ಸೇರಿ ಕೊಳ್ಳಲು ಹಿಂದಿರುಗುತ್ತಿದ್ದುವು. ಲ! ಟಟ ಲ ಲ ಟಟ ಟ್‌ ಫಾ ಟ್‌ ಗ್‌ ಟ್‌ ್ಳ್ಯ್ಕ್ಮ ಗಂಗಾಧರ ೧೩೩ ಅವು ಅಮಾವಾಸ್ಯೆಗೆ ಸಮೀಪದ ದಿನಗಳಾ- ದುದರಿಂದ ತುಸು ಸಮಯದಲ್ಲೆ ಕಾರ್ಗತ್ತಲೆ ದಿಕ್ಕುದಿಕ್ಕುಗಳಲ್ಲಿ ಪಸರಿಸಿತು. ಕೋಟ್ಯಂತರ ನಕ್ಷತ್ರಗಳು ಬಾನಿನಲ್ಲಿ ಮಿನುಗತೊಡಗಿದ್ದವು. ವಿಲಾ ನದಿಯ ದಂಡೆಯಲ್ಲೇ ಗಂಗಾಧರ ಉದ್ದಕ್ಕೆ ನಡೆದ. ತೀವ್ರವಾದ ನಡೆಯನ್ನು ಮಂದಗೊಳಿಸಿದ. ಮುಂದೇನು ಎನ್ನುವ ಪ್ರಶ್ನೆ ಬೃಹದಾಕಾರವಾಗಿ ಅವನ ತಲೆ ತಿನ್ನತೊಡ ಗಿತ್ತು. ಹೆಜ್ಜೆ ಹಾಕುತ್ತಿದ್ದಂತೆ ಅವನು ಅರಣ್ಯಕ್ಕೆ ಪ್ರವೇಶಿಸಿದ. ಅವನ ಎದೆ ಧಿಕ್ಕೆಂದಿತು. ಜಾನುದ್ದ ಬೆಳೆದು ನಿಂತಿರುವ ಬಿದಿರು ಮೆಳೆ ಗಳು ಒಂದಕ್ಕೊಂದು ತೀಡಿಕೊಂಡು ವಿಲಕ್ಷಣ ವಾದ ಸ್ವರವನ್ನೆಬ್ಬಿಸುತಿ ದ್ವುವು. ಯಾವು ಯಾ- ವುವೋ ಪ್ರಾಣಿಗಳು ವಿವಿಧ ರಾಗಗಳಲ್ಲಿ, ತಾನ ಸರ್‌ಹಾ ವಾಸ ತಾಗಾಸಾ- ತಾ ಬ ರ್ಯಾ ನನ: ₹11705.68.91- 7 11 10೯11 08೯111೧00೯೫ ॥। 00110107 ₹0೫11 ೦1/£€ ೦೯ 86/%071/ 5ಆ೧೮೧೦೧ಎ?* ೩109 7೦ 7116 ಸ೧7 ೧೪೧೦೨3೧5 ೬ 15 7ಗ57೯£ ೧೧೯/711೦ ೦೯ 8£/ಟ7?/ 5 ಓಣ ಆಣ€೯೧೦೧೨* ೦%/೦£೫ ೦೦೪೩೮7 81/1148(£ |! 5£/£!/ ೯15(11014481£ $/140£5 70 1/14708£ ೫/71 1೦೮% 85//! ೮. ೫, 7805., 170110 1೩೦೩6, 0841881070-2 ಇಮುತ್‌-2ಂಹಾಯಃ 1001115 : ಇತು ರ್‌ಯು ೧೩೪ ಗಳಲ್ಲಿ ವನದ ಪಾರುಪತ್ಯವನ್ನು ನಡೆಸುತ್ತಿದ್ದುವು. ರಾತ್ರಿಪಕ್ಷಿಗಳು ಸಂತಸದಿಂದ ಮರದಿಂದ ಮರಕ್ಕೆ ಕೊಂಬೆಯಿಂದ ಕೊಂಬೆಗೆ ಹಾರಾಡುತ್ತಿದ್ದುವು. ಊರಲ್ಲಿದ್ದಾಗ ಪಶ್ಚಿಮದ ಸಾಲು ಬೆಟ್ಟಿಗ ಗಳನ್ನು ಗಂಗಾಧರ ಗಮನಿಸಿದ್ದ. ನಕ್ಷೆಯಲ್ಲಿ ಬರೆದಂತೆ ನೀಲಿ ವರ್ಣದ ಒಂದು ಸಾಲು ಅವನ ಕಣ್ಣಿಗೆ ಆಗ ಕಾಣುತ್ತಿತ್ತು. ಅಲ್ಲಿ ದಟ್ಟಿ ವಾದ ಅರಣ್ಯವಿದೆ, ನಮ್ಮವರು ವಾಸಿಸುತ್ತಿ ದ್ಹಾಕಿ ಎನ್ನುವುದನ್ನು ಅವನು ಕೇಳಿಯೇನೊ ತಿಳಿದಿದ್ದ. . ಆದರೆ ಮಲೆನಾಡನ್ನು ನೋಡದ ಬಯಲು ಸೀಮೆಯ ಮಾನವನಂತೆಯೇ ಭಯಂಕರವಾದ ಆ ವನವನ್ನು ನೋಡಿ ಗಂಗಾ- ಧರ ದಿಗ್ಭ್ರಮೆಯಿಂದ ದಂಗುಬಡಿದುಹೋದ. ಏನು ಮಾಡುವುದು ಎನ್ನುವ ಪ್ರಶ್ನೆ. ಗಂಗಾ ಧರನ ಮಿದುಳನ್ನು ಸೊರೆಯಹತ್ತಿತು. ಕಾಡಾ ನೆಗಳು ನಾಡಾನೆಗಳನ್ನು ಕಂಡಕೆ ಸಿಗಿದುಹಾಕಿ ಬಿಡುತ್ತವೆ ಎನ್ನುವುದನ್ನು ಅವನು ಕೇಳಿ ತಿಳಿ ದಿದ್ದ. ನಾಡಾನೆಗಳು ಮಾನವನ ಕೈಗೊಂಬೆ ಗಳಷ್ಪೆ ! ಮಾನವರಿಗಿಂತಲೂ ಅವು ತಮಗೆ ಭಯಂಕರ ವಿರೋಧಿಗಳು ಎಂಡು ಕಾಡಾನೆ ಗಳು ಭಾವಿಸಿರುತ್ತವೆ ಎನ್ನುವ ಸುದ್ದಿ ಗಾಳಿ ಮಾತಾಗಿರಲಿಲ್ಲ... ' ಹಾಗಾದರೆ ತನ್ನ ಭವಿಷ್ಯ ವೇನು? ಈ ವನೆದಲ್ಲಿ ತಾನು ಯಾರ ಕಣ್ಣಿಗೂ ಬೀಳದೆ. ಇರಬೇಕಾದರೆ : ತಾನೇನು. ಪುಟ್ಟ ಹಕ್ಕಿಯೆ? ಎಲ್ಲೊ ಅಡಗಿರುವುದಕ್ಕಾಗುತ್ತ ದೆಯೆ? ಏನು ಮಾಡುವುದು? ಹೇಗೆ-ಮಾಡುವುದು? ಮರಣ ಅಲ್ಲಿ ಬೆನ್ನಟ್ಟಿ ಬಂದಿತ್ತು. ಪೋಲೀಸಿ ನವರು ಗುಂಡು ಹಾರಿಸಿದ್ದರು. ಅದೃಷ್ಟವಶಾತ್‌ ತಪ್ಪಿಸಿಕೊಂಡುದಾಗಿತ್ತು. ಆದರೆ ಇಲ್ಲಿನ ಭೇತಾಳದ ಬಾಯನ್ನು ಕಟ್ಟುವವರಾರು? ಯಾರು? ಹೇಗೆ? ಸಾಧ್ಯವೆ? ಬದುಕು ಇನ್ನು ತನ್ನ ಪಾಲಿಗಿಲ್ಲವೆ? ತನ್ನಷ್ಟೇ ಎತ್ತರ ಬೆಳೆದು ನಿಂತಿರುವ ಹಸುರು ಕಸ್ತೂರಿ, ಅಗಸ್ಟ್‌ ೧೯೬೧ ಹುಲ್ಲಿನ ರಾಶಿಯ ನಡುವೆ ಗಂಗಾಧರ ನಿಂತಿದ್ದ, ನಾಲ್ಕು ನಾಲ್ಕು ಬಳಸು ಸೊಂಡಿಲನ್ನು ಬೀಸಿ ಎಳೆದರೆ, ಮಾನವರು ಜನ್ಮಜನ್ಮತ್ಕೂ ನೀಡಲು ಸಾಧ್ಯವಿಲ್ಲದಂಥ ಹಸುರು ರಾಶಿ; ಸಮೃದ್ಧಿ ಇ ಯಾದ ಆಹಾರ. : ಆ ದೊಡ್ಡ ಬಂಡೆಗಲ್ಲಿನ ಮೇಲಿಂದ ಬೋರಿಂದು ದನಿಗೈದು ಅಟ್ಟಹಾಸ ಗೈಯುತ್ತ ಕಪಿಲಾ ನದಿ ಧುಮ್ಮಿತ್ಕುತ್ತಿದೆ... ಆದಕೆ ಆ ನೀರು, ಆ ಹಸುರು ಯಾವುದೂ ಬೇಡವಾಗಿ ಗಂಗಾಧರ ನಿಂತಲ್ಲೇ ನಿಂತ. ನಿಂತಿದ್ದ ಹಾಗೆ ಸರಕ್ಕನೆ ಏನೋ! ಶಬ್ದವಾದಂತಾಗಿ ಬೆಚ್ಚಿ ಹಿಂದಿರುಗಿದ. ತ್ರ ತೇ ಮರಣವೇ ರಮಣಿಯ ರೂಪದಲ್ಲಿ ತನ್ನೆದರು ಬಂದು ನಿಂತಿರುವಂತೆ ಭಾಸವಾಗಿ ಗಂಗಾಧರ ಗಡಗಡನೆ ನಡುಗಿಹೋದ. : ಅವನ ಇದಿರು ಚೆಲುವೆಯೊಬ್ಬಳು ಒಯ್ಯಾರವಾಗಿ ಬಂದು ನಿಂತಿದ್ದಳು. ಸುಂದರವಾದ ಸೊಂಡಿಲನ್ನು ಅವಳು ಹಾಗೆ ಹೀಗೆ ಆಡಿಸಿದಳು. ಅಪರಿಚಿತ ಯುವಕನೆದುರು. ಒಬ್ಬಳೇ ರಿಂತಿರುವುದು ಬಹುಶಃ ಅವಳಿಗೆ ಲಜ್ಜೆಯಾಯಿತೇನೊ? ಆದು ದರಿಂದ ತಲೆಬಾಗಿಸಿ “ನೀವು ಯಾರು?” ಎಂದಳು ಮೃದು ಮಧುರವಾಗಿ. ಗಂಗಾಧರನಿಗೆ ಹೋದ ಜೀವ ಬಂದಂತಾ ಯಿತು. ತರುಣಿಯ ಹಿತನುಡಿ, ಧಗಧಗಿಸುವ ಬಿಸಿಲಲ್ಲಿ ನಡೆದು ಬಂದಾಗ ಷರಬತ್‌ ಕುಡಿದಕೆ ಆಗುವ ಶೀತಲ ಸುಖದಂತೆ. ಅವನ ಮನಸ್ಸು ಜಿಲ್‌ಜಿಲ್‌ ಐಎಂದಿತು. ಒಮ್ಮೆ ಭಯ; ಮತ್ತೊಮ್ಮೆ ಏನೋ ವಿವರಿಸಲಾಗದ ಒಂದು ವಿಧದ ಆನಂದ.” "ನಾನು... ನಾನು... ಬಬ್ಬ ನಿರ್ಭಾಗ್ಯ.” " ಹಾಗಂದರೆ? ” " ಅದರ ಅರ್ಥ ನೀನು ತಿಳಿದುಕೊಳ್ಳುವುದು ಬೇಡ, ' " ಫಿಮ್ಮ ಹೆಸರು! | ಕ ' | | ೯ ್‌್‌ ೈೈ ಗಂಗಾಧರ “ ಗಂಗಾಧರ. ನಿನ್ನ ಹೆಸಕೊ?” "ವನಮಾಲಾ: ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿ ದರು. ಕ್ಷಣಕಾಲ. ಮಾತನಾಡದೆ . ಹಾಗೆಯೇ ನಿಂತರು. ಬಳಿಕ ವನಮಾಲಾ ಮೆಲ್ಲಗೆ ಬಾಲ ಬೀಸಿ ಕೇಳಿದಳು : "`ನೀವು ಈ ಸ್ಥಳಕ್ಕೆ ಅಪರಿಚಿತರು ಎಂದು ಕಾಣುತ್ತದೆ!” " ಹೌದು. ” " ಯಾವಾಗ ಬಂದಿರಿ? ” “" ಇದೇ, ಈಗ ತಾನೆ.” “ ಎಲ್ಲಿಂದ ಬರುತ್ತಿದ್ದೀರಿ?” " ಮಾನವರ ಊರಿನಿಂದ.” *ಹಾಂ1* ವಿದ್ಯುತ್ತು ಮೈಗೆ ತಾಕಿದಂತೆ, ಚೇಳು ಕುಟು ಈ. ಗಟ "1[( ಗ ಗ ಓ೨ಿ. ಎ. ಆಅ ಖ ರ್ರಶ್ನ೦ದ್ಯು ತಃ - 2೨. ಸರೆ. 586... ಬೆಂಗಳೂರಟ -೩೭ ಕಸಕಕಾಕ್ಯಾಕಷಾರ್ಟಕಳ ೧೩೫ ಕಿದಂತೆ ಭಾಸವಾಗಿ ವನಮಾಲಾ ಬೆದರಿ, ಬೆಚ್ಚಿ, ತನ್ನವರನ್ನು ಕೂಗಿ ಕರೆಯಲು ಬಾಯ್ದೆಕೆದಳು. ಆಗ. ಗಂಗಾಧರ ಸೊಂಡಿಲನ್ನು ಮೇಲಕ್ಕೆ ತ್ತಿದ, ವಿನಯವಾಗಿ ಹೇಳಿದ: "'ಮಾಲಾ, ನಾನು ದಿಕ್ಕುಗೆಟ್ಟು ಬಂದಿದ್ದೇನೆ. ನನಗೆ ಅಭಯ ನೀಡು. ನೀನೇ ಈಗ ನನಗೆ ದಿಕ್ಕಾ. ನನ್ನ ಕಥೆಯನ್ನು ಕೇಳಿದ ಮೇಲೆ ನಿಮ್ಮ. ವರನ್ನು ನೀನು ಕೂಗಿ ಕರೆವೆಯಂತೆ.” ವನಮಾಲಾ ಒಂದೂ ತೋಚದೆ ಹಾಗೆಯೇ ನಿಂತು ಬಿಟ್ಟಳು. ಗಂಗಾಧರನನ್ನು ಅವಳು ದಿಟ್ಟಿಸಿ ನೋಡಿದಳು. ಅವನ ಮುಖದಲ್ಲಿ ಪಾಪ ಕಳಂಕದ ಯಾವ ರೇಖೆಯೂ ಇದ್ದಂತೆ ಕಂಡು ಬರಲಿಲ್ಲ. ಅವನ ಸುಂದರ ಕಣ್ಣುಗಳು ನಿಷ್ಕಾಪಟ್ಯವನ್ನು ಸಾಯವಂತಿದ್ದುವು. ದೈನ್ಯವೇ ಮೂರ್ತಿವೆತ್ತಂತೆ: ನಿಂತಿರುವ ಆತನನ್ನು ನೋಡಿ. ನ್ನು” ಮ ಗು ಧೆ ನಾ 11111111111111111 ಬ /! ಆಳ ಸ್ಸ ;.3%/1!!!111111 1 2 1॥॥॥॥[] 401 1 ಎಫ ಗಂ) ತ ಅಂಡ್‌ ಬದ ದು (೩೫೮೦.] ಕೆ ಇಲಿ ಸಾರ್ಷ್‌್ಷಟ ಹಾರ್ನರ್‌, 17 (1 124 ಯ ಟು ಒಂದು ಆಶ್ಚರ್ಯಕರವಾದ ದೃಷ್ಟಾಂತ ೪ ನಿಮ್ಮ ಭವಿಷ್ಯತ್ಕಾಲದ ಅವಶ್ಯಕತೆಗಳನ್ನು ಪೂರೈಸಿಕೊಡಲು ಬ್ಯಾಂಕುಗಳು ಹೇಗೆ ಸಹಕರಿಸುತ್ತವೆ? ಮಿತವೃಯವನ್ನು ಸಾಧಿಸು ವುದರ ಮೂಲಕ ನೀವೊಂದು ಸೇವಿಂಗ್ಸ್‌ ಖಾತೆಯನ್ನು ತೆರೆದು ಈ ಖಾತೆಯಲ್ಲಿ ನೀವು ಚಕ್ರ ಬಡ್ಡಿಯ ದರದಲ್ಣ ಬಡ್ಡಿಯನ್ನು ಗಳಿಸುವಂತೆ ಅವು ನಿಮಗೆ ಪ್ರೋತ್ಸಾಹವನ್ನೀಯುತ್ತವೆ. ಬೆಂಜಮಿನ್‌ ಫ್ರಾಂಕ್ಲಿನನು -ಮಿತವೃಯದ ಪ್ರತಿಪಾದಕರಲ್ಕೊಬ್ಬನು. ಮೂಲ ಧನವು ಬಡ್ಡಿಗೆ ಬಡ್ಡಿ ಕೂಡಿ ಹೇಗೆ ವೃದ್ಧಿಯಾಗುತ್ತಿದೆ ಎಂಬುದಕ್ಕೆ ಒಂದು ಆದರ್ಶಕರವಾದ ನಿದರ್ಶನವನ್ನು ಆತನು ಜಗತ್ತಿನ ಮುಂದೆ ಇಟ್ಟಿರುವನು. € ೧೭೯೧ ರಲ್ಲಿ ಫ್ರಾಂಕ್ಲಿನ್ನನು ೫ ಸಾವಿರ ಡಾಲರುಗಳನ್ನು ಬೋಸ್ಟನ್‌ ನಗರದ ಜನರ ಉಪಯೋಗಕ್ಕೆಂದು ಮೀಸಲಾಗಿರಿಸಿ ದನು... ೧೦೦ ವರುಷಗಳ ನಂತರ ಅದು ಬಡ್ಡಿ ಕೂಡಿ ವೃದ್ಧಿಯಾದ ಬಳಿಕವೇ ಅದನ್ನುಪಯೋಗಿಸಬೇಕೆಂದೂ ಆತನು ವಿಧಿಸಿದ್ದನು. ೧೦೦. ವರುಷಗಳ ನಂತರ ಅದು ೪೦೦,೦೦೦ ಡಾಲರುಗಳಷ್ಟು ಬೆಳೆದಿತ್ತು. . ಈ ಮೊತ್ತದಿಂದ ಫ್ರಾಂಕ್ಲಿನನ ಹೆಸರಿನಲ್ಲಿ ಒಂದು ಟೆಕಿ ತ ಶಾಲಾ ಕಟ್ಟಡವನ್ನು ಕಟ್ಟಿಸಿದ ನಂತರ ಅದರಲ್ಲಿನ ೯೨,೦೦೦ ಡಾಲರುಗಳನ್ನು ಪಿನ ವೃದ್ಧಿಯಾಗಲು ಬಿಡಲಾಯಿತು. ಲ ಬಂದು ಮಿಲಿಯ ಡಾಲರುಗಳಷ್ಟುಗಿದೆ. ಪ್‌ ಒಂದು ಸೇವಪಿಂಗ್ಸ್‌ ಬ್ಯಾಂಕ್‌ ಖಾತೆಯನ್ನು ತೆಕೆಯಿರಿ ದಿ ಕೆನರಾ ಇ೦ಡಸ್ಟ್ರಿಯಲ್‌ ಎಂಡ್‌ ಬ್ಯಾಂಕಿಂಗ್‌ ರಿಜಿಸ್ಟರ್ಡ್‌ ಆಫೀಸ್‌: ನಿಮದೆ ಸಮೀಪವಿರುವ ನಮ್ಮ ೧೪೧ ಶಾಖೆಗಳೊಂದರಲ್ಲಿ ದಯಮಾಡಿ ವಿಜಾರಿಸಿರಿ. ಸಿಂಡಿಕೇಟ ಜ್ಯಾಂಕ ಸಿಂಡಿಕೇಟ್‌ ಲಿಮಿಟೆಡ್‌ ; ೧೯೨೫ ಉಡುಪಿ, ವೆವ್ಶಿಸೂರ ರಾಜ್ಯ ಸ್ಥಾಪನೆ ್‌ ಗಂಗಾಧರ ವನಮಾಲೆಗೆ ಏಕೋ ಸಂಕಟವಾದ ಹಾಗಾ ಯಿತು. ಆದಕೆ ಮರುಕ್ಷಣವೇ ಸಂದೇಹದ ಹುಳು ವೊಂದು ಫಕ್ಕನೆ ಹಾರಿ ಬಂದು ಜೀಮ್‌ ಎಂದು ಅವಳ ಸುತ್ತ' ಸುತ್ತತೊಡಗಿತು. ತಮ್ಮವರೇ ಆದ, ಸ್ವಜಾತಿಯವರಾದ ಕೆಲವರು ಮಾನವ ರಲ್ಲೇ ಆಶ್ರಯ ಪಡೆದು, ಮಾನವರ ಕೈಗೊಂಬೆ ಗಳಾಗಿರುವುದಲ್ಲದೆ, ಚಪೆಕೋಷಾಯಗಳನ್ನು ಅನುಸರಿಸಿ ಕಾಡಿನಲ್ಲಿ ವಾಸಿಸುವ ತಮ ನ್ನ್ನ ಬಂಧಿಸಿ ಎಳೆದೊಯ್ಯುವ ಹೀನವೃತ್ತಿಗೆ ಇಳಿದಿರು ತ್ತಾರೆ ಎನ್ನುವುದನ್ನು ಬಗೆಬಗೆಯಾಗಿ ಕಥೆಕಥೆ ಯಾಗಿ ವನಮಾಲಾ ಕೇಳಿ ತಿಳಿದಿದ್ದಳು. ಸೇಳಿ ತಿಳಿವುದೇನು?. ಅವಳ ಕಣ್ಣೆದುರೇ ಇಂಥ ಮೋಸ ಕ್ಸ ತ್ಯಗಳು ಎಷ್ಟೋ ನಡೆದುಹೋಗಿ ದ ವು. ಜೀ ಹಾಗೆ ಗು ಹಾಕಿ ಬಂದಿ ರುವ ವಂಚಕನೆ? ಕೃತಫ್ನನೆ? ನಿಷ್ಕಾಪಟ್ಯದ ನಟನೆಯನ್ನು ಯಶಸ್ವಿ ಯಾಗಿ ನೆರವೇರಿಸುತ್ತಿರುವ ಟಃ ಈತ ಯಾರು? ಯಾರು ಈತ? ರಿಯೊ? ಎಿಶ್ವಾಸದ್ರೋಹಿಯೊ? “ನೀವು ಏನು ಹೇಳುತ್ತಿದ್ದೀರಿ?” “ ವನಮಾಲಾ, ನಿನ್ನನ್ನು ನೋಡಿದ ಮೇಲೆ ನನಗೆ ಏನೋ ಒಂದು ಬಗೆಯ ಧೈರ್ಯ ಮೂ- ಡಿದೆ. ನಿರಾಸೆಯ ಆಳಕ್ಕಿಳಿದಿದ್ದವನು ಬೆಳಕಿನ ಶಿಖರವನ್ನು ಕಾಣುತ್ತಿದ್ದೇನೆ. ನಾನು ಖಂಡಿತ ವಾಗಿಯೂ ಬೆಣ್ಣೆ ಮಾತು ಆಡುವ ನಯವಂಚಕ ನ; “ ನೀವು ಮಾನವರ ಕಡೆಯಿಂದ ಬರುತ್ತಿದ್ದೀರಿ ಅಲ್ಲವೆ?” " ಹೌದು. ” “ ಹಾಗಾದರೆ ನೀವು, ನಿಮ್ಮಂಥವರನ್ನು ನಾವು ನಂಬುವುದು ಹೇಗೆ?” " ಮಾನವರ ಆಶ್ರಯದಲ್ಲಿದ್ದುದು. ನನ್ನ ತಪ್ಪೆ?” 1. 5.18 ವೇಷಧಾ- ೧೩೭ " ಅಲ್ಲವೆ?” “ಅದು ಹೇಗೆ ಮಾಲಾ?” “ನಿರ್ಭಯರಾಗಿ ವನದಲ್ಲಿ ನಾವು ವಿಹರಿಸು ತ್ತಿರುವಾಗ್ಗ| ಯಾವುದೋ ವಿಷಮ ಫಂಳಿಗೆ ಯಲ್ಲಿ ಮಾನವರ ಅಧೀನವಾದುದು ನಿಮ್ಮ ದುರ ದೃ ಷ್ಠ ವಾದಕೆ, ಅಷ್ಟಕ್ಕೇ ಸುವು ನಿರಜೇಡವೆ ಸ ನಿನು ಂತೆ ಎಲ್ಲರನ್ನೂ ಭಾಗ್ಯ ಒನರನ್ನಾ ಗಿ ಮಾಡ ಬೇಕು ಎನ್ನುವ ದುಷ್ಟವೃ ತ ನಿಮ್ಮ ತಲೆಯೊಳಗೆ ಹೋಗುವುದು ಯಾಕ? ಮಾತಾಗೊತರು ನೀವು ನಮ್ಮವರ ವಿಷಯದಲ್ಲಿ, ಸ್ವಜಾತಿಯವ ರಲ್ಲಿ, ವಿಶ್ವಾಸದ್ರೋಹ ಬಗೆವುದು ಯಾಕೆ?” “ಮಾಲಾ, ಇದೆಲ್ಲ ನನಗೊಂದೂ ಗೊತ್ತಿಲ್ಲ. ನಾನು ಯಾರಿಗೂ ಮೋಸ ಮಾಡಿಲ್ಲ; ದ್ರೋಹ ಬಗೆದಿಲ್ಲ. ನಾನು ಈಗ ಕೇಳಿಕೊಳ್ಳುವುದಿಷ್ಟು. ಇದೀಗ ನಾನು ದಿಕ್ಕುಗೆಟ್ಟು ಬಂದಿದ್ದೇನೆ. ನಿಮ್ಮ ವರು ಇಲ್ಲಿ ನನ್ನನ್ನು ನೋಡಿದಾಕ್ಷಣ ತೀರಿಸಿ ಬಿಡುತ್ತಾರಂತೆ. ನನಗೆ ನೀನು ಆಶ್ರಯಕೊಡು.” ಗಂಗಾಧರ ತನ್ನ ಕಥೆಯೆಲ್ಲವನ್ನೂ ವನ ಮಾಲೆಗೆ ವಿವರಿಸಿದ. ;ತನ್ನ ಜನ್ಮ, ಕಾಡನ್ನು ನೆನೆದು ತನ್ನ ತಾಯಿ ಆಗಾಗ್ಗೆ ಕಣ್ಣೀರು ಸುರಿ ಸುತ್ತಿದ್ದುದು, ತಂದೆಯ ದರ್ಶನವನ್ನೇ ತಾನು ಪಡೆಯದಿದ್ದುದು ಎಲ್ಲವನ್ನೂ ವಿವರಿಸಿದ. ಕಣ್ಣೀರು ಕೋಡಿಯಾಗಿ ಹರಿದು ತನ್ನನ್ನೇ ಮರೆತು ಗಂಗಾಧರ, ತನ್ನ ದುಃಖಕಥೆಯನು ಹೇಳುತ್ತಿದ್ದಾಗ, ವನಮಾಲಾ ಅವನನ್ನೇ ಎವೆ ಯಿಕ್ಕದೆ ನೋಡತೊಡಗಿದಳು. ಅವನು ಕಳಂಕ ರಹಿತ,ನಯವಂಚಕನಲ್ಲ ಎಂದು ಅವಳಹೃದಯ ದೊಳಗಿನಿಂದ ಒಂದು ಧ್ವನಿ ಪ್ರ ತಿಧ್ವನಿಸಿತು. ವ್ರ ಸುಂದರ ತರುಣನ ನಯವಿನಯ ಸೌಜನ್ಯ ಆ ಬಾಲೆಯಲ್ಲಿ ಮರಕುವನ್ನುಂಟುಮಾಡಿದುದಲ್ಲದೆ ಅವನಲ್ಲಿ ಅವಳಿಗೆ ಅನುರಾಗವುಕ್ಕುವಂತೆ ಮಾಡಿತು. ಕತೆಯೆಲ್ಲವನ್ನೂ ಕೇಳಿದ ವನಮಾಲಾ ತುಸು ಸಮಯ ಹಾಗೆಯೇ ತಲೆ ಬಾಗಿಸಿ ನಿಂತಿದ್ದು ೧೩೮ 'ಾಾಾಾಾಕಾಘಾಘಾಘಾೂಗ/)ೌ ಅಪಾ)? ಪಥ ಪೂ ಾತಾನ ಎ ಎ 72 ಈ ಜಪ ಇಇ ಚ ಶಎಷ್ಟ (11 ಮಾಜಾ ಸಾಧನಗಳಲ್ಲಿ ವಿಶ್ವಾಸಭರಿತ ಹೆಸರು ಸ ಮು ಕ್ಸ ಕ ಸ ಚ ಲ್ನ "ಸೋಲ" ಡಿಸ್ಟ್ರೀಬ್ಯೂಟರ್ಸ್‌ 2 ಎ.ನಿ.ಆರ್‌.ಎ.& ಕಂ. ಬೊಂಬಾಯಿ. 2 ಕಸ್ತೂರಿ, ಅಗಸ್ಟ್‌ ೧೯೬೧ “ಹಾಗಾದಕೆ ನಿಮ್ಮನ್ನು ನಂಬಬಹುದೆ?” ಎಂದು ಕೇಳಿದಳು. ಈಗ ಅವಳ ಕಣ್ಗಳಲ್ಲಿ ತುಂಟತನ ತುಂಬಿ ತುಳುಕಿತ್ತು. ಅವಳ ತುಟಿಗಳಲ್ಲಿ. ಮಂದ ಹಾಸ ಮಿಂಚತೊಡಗಿತ್ತು. ಬೊ "ಈ ಬಂಡೆಗಲ್ಲಿಗೆ ನನ್ನ ದೊಡ್ಡ ಈ ದೇಹವನ್ನು ಬಡಿದು,-ಸೀಳಿ, ಸ ದಯ ಬಿಚ್ಚಿ ತೋರಿಸಲೇ] ಬ ವನಮಾಲಾ ಜತ ಜು ನಕ್ಕಳು, “ ಬೇಡಿ, ನನ್ನ ರಾಜಾ, ನಿಮ ನ್ನ್ನ ನಾನು ನಂಬುತ್ತೇನೆ.” ವನಮಾಲಾ ತನಗರಿವಿಲ್ಲದಂತೇ ತನ್ನ ಸೊಂಡಿ ಏನ್ನು ಅವನ: ಸೊಂಡಿಲಿಗೆ ಹೆಣೆದು ಬಿಟ್ಟಿ ದಳು. ಮಾತಿಗಿಂತ ಹೆಚ್ಚು ಸ:ಖ ಮೌನದಲ್ಲಿದ್ದುದರಿಂದ ಅದೆಷ್ಟೋ ಸಮಯ ಅವರು. ಹಾಗೆಯೇ .ನಿಂತಿ ದ್ವರು, ಬಳಿಕ ವನಮಾಲಾ ಹೇಳಿದಳು : “ ಶೀವು ಸ್ವಲ್ಪ ದಿನಗಳು. ನಮ್ಮವರ. ಕಣ್ಣಿಗೆ ಬೀಳುವುದು ಜೇಡ: :ನಿಮಗೆ ತಕ್ಕ. ನೆಲೆಯೊಂ ದನ್ನು ನಾನು _ತೋರಿಸಿಕೊಡುತ್ತೇನೆ.. ನೀವು. ಅಲ್ಲೇ ಇರುವಿರಂತೆ. ಬಳಿಕ: ನಮ್ಮ ತಂದೆಗೆ ತಿಳಿಸಿ ನಮ ವರನ್ನೆಲ್ಲ ಸಮಾಧಾನಗೊಳಿಸಿದ ಮೇಲೆ,. ಷ್ಟ ಸ ಸ ನೀನು ರಾಣಿ ಆಗೋಣ.” "ಥೂ ನೀವು ತುಂಬ; ಸೆಟ್ಟೋರು.? ಬಳಿಕ : ವನಮಾಲಾ. ಸಹಪಿಲಾ ನದಿಯೊಳಗೆ ಇಳಿದಳು. ಗಂಗಾಧರ ಅವಳನ್ನು ಹಿಂಬಾಲಿಸಿದ, ನ ಈಜಿ ಆಚೆ ದಡ ಸೇರಿದ ಮೇಲೆ ಎರಡು ಫರ್ಲಾಂಗ್‌ ಮುಂದೆ:ನಡೆದು. ಹೋದರು. .: ಅಲ್ಲಿ ಆನೆಯಾಕಾರದ ನಾಲ್ಕು ದೊಡ್ಡ ಬಂಡೆಗಲ್ಲು ಗಳು: ಯಾಕೋ. ಏತ್ತಿ ಇರಿಸಿದಂತೆ ಭೂಮಿ ಯಿಂದ ಮೇಲೆದ್ದು ಫಿಂತಿದ್ದುವು ವು. ಎರಡು ಬಂಡೆ ಗಲ್ಲುಗಳ ನಡುವೆ. ಒಂದಾನೆ ಪ್ರವೇಶಿಸುವಷ್ಟು ಮಾರ್ಗವಿತ್ತು. ಸುತ್ತಲೂ ಗಿಡುಳ್ಳಿ ಗಳು:ದಟ್ಟಿ ವಾಗಿ ಹೆಣೆದಿದ್ದುದರಿಂದ' 'ಅಲ್ಲಿ ಡಗಿದರೆ ಸಾಮಾನ್ಯ ವಾಗಿ ಇತರರು ಕಂಡುಹಿಡಿಯಲು ಸಾಧ್ಯವಲ್ಲ ಎನ್ನುವುದು ವನರಾಣಿಯಾದ ಗಂಗಾಧರ ೧೩೯ ವನಮಾಲೆಗೆ ತಿಳಿದಿತ್ತು. ಗಂಗಾಧರನನ್ನು ಅಲ್ಲಿ ಇರುವಂತೆ ತಿಳಿಸಿ, ತಾನು ಆಗಾಗ್ಗೆ ಬಂದು ಯೋಗಕ್ಷೇಮ ವಿಚಾ ರಿಸಿಕೊಳ್ಳು ವುದಾಗಿ ಭರವಸೆಯಿತ್ತು ಮನಸ್ಸಿಲ್ಲಡ ಮನಸಿ ನಿಂದ ಗಂಗಾಧರನನ್ನ ಗಲಿ,ಅವನ ಒಬ್ಬಗೆ ಪಡೆದು, ಮತ್ತೆ ಅವಳು ನದಿಯನ್ನು ದಾಟಿ ಕಚಿ ದಡ ಸೇರಿದಳು. ೫ ದಿನಗಳು ಕಳೆಯುತ್ತಿದ್ದವು. . ಗಂಗಾಧರ ಕೈದಿಯಂತೆ ಅಲ್ಲೆ ಇದ್ದ. 'ನನಮಾಲಾ ಆಗಾಗ್ಗೆ ಬ ಅವನನ್ನು ವಿಚಾರಿಸಿಕೊಳ್ಳು ತ್ತಿದ್ದಳು. ಒಂದು ಸುಂದರ ರಾತ್ರಿ ಅವರೆಲ್ಲ 3 ಲಹ ರಿಯ ಉನ್ಮಾದದಲ್ಲಿ ಮುಳುಗಿದ್ದಾಗೆ ವನ ಮಾಲಾ, ಗಂಗಾಧರನ ವಿಷಯವನ್ನು ಹೇಗೆ ತಿಳಿಸುವುದು ಎಂದು ಹಿಂದೆಮುಂದೆ ನೋಡುತ್ತಾ ತಂದೆಯ ಬಳಿ ಸುಳಿದಾಡಹತ್ತಿದಳು. ಮಗಳು ್ಹಟಂದಿನಂತೆ ಇಲ್ಲದೆ ಏನೋ ವ್ಯಾಕುಲಗ್ರಸ್ತಳಾಗಿರುವುದನ್ನು ಭೀಮರಾಯ ಗಮನಿಸಿದ. ಒಬ್ಬಳೇ ಮಗಳಾದ, ಪ್ರೇಮದ ಪುತ್ಥಳಿಯಾದ ವನಮಾಲೆಯಲ್ಲಿ ಅವನಿಗೆ ಅತ್ಯ- ಧಿಕ ಪ್ರೇಮ. ಇಂದು ಅವಳು ಯಾಕೋ ಅತ್ಯಂತ ಖಿನ್ನಳಾಗಿರುವುದನ್ನು ಕಂಡು ಅವನು ಪ್ರಶ್ನಿಸಿದ ಕ “ ಮಾಲಾ, ಯಾಕಮ್ಮಾ ಇಂದು ಹೀಗಿ- ದ್ವೀಯಾ?'” ದ ಏನಣ್ಣಾ 4 ಏನೋ. ಒಂದು ಥರಾ ಇದ್ದೀ!” * ಏನೂ ಇಲ್ಲಣ್ಣಾ.' “ತಲೆ ಏನಾದರೂ ನೋಯುತ್ತಾ ಮಗೂ?” ಭೀಮರಾಯ ಮಗಳ ಹಣೆಯ ಮೇಲೆ. ತನ್ನ ಸೊಂಡಿಲನ್ನೆತ್ತಿಟ್ಟಿ; .. ಮೈದಡವಿದ. ಬಳಿಕ ಮೃದುವಾಗಿ ಕೇಳಿದ; “ನನ್ನೊಂದಿಗೂ ಹೇಳಬಾರಬೇ ಚಿನ್ನಾ? ಕಣ್ಣಿ ನಲ್ಲಿ ನೀರು ತುಳು*ಿದೆ. ಹೊಟ್ಟಿ ನೋಯುತ್ತಾ ತಾಯಿ?” “ ಅದೆಲ್ಲ ಏನೂ ಇಲ್ಲಣ್ಣ. ದೊಡ್ಡ ದೊಂದು ತೊಡಕಿಗೆ ಸ ಸಿಕ್ಕಿ ಕೊಂಡಿದ್ದೆ ನೆ ಅದನ್ನು ಬಿಡಿಸಬೇಕಾದವರು ಟು ಆದಕೆ ನೀವು ದುಡುಕಿದಿಕೊ ಅನರ್ಥ ನಡೆದು ಹೋಗುತ್ತೆ. ನನ್ನ ಬಾಳು ಕಮರಿಹೋಗುತ್ತೆ. ನೀವು ಭರವಸೆ ಕೊಟ್ಟಿರಿ ಹೇಳ್ತಿ (ನಣ್ಣಾ!” ತಂದೆಯಿಂದ ವಾಗ್ದಾನ ಪಡೆದ ಮೇಲೆ :ವನ ಮಾಲಾ ಗಂಗಾಧರನ "ಥೆಯೆಲ್ಲವನ್ನೂ ತಿಳಿಸಿ ಅವನನ್ನು ತಾನು ಅಡಗಿಸಿರುವ ರಹಸ್ಯವೆಲ್ಲ ವನ್ನೂ ಬಯಲಿಗೆ ತಂದಳು. ವನಮಾಲಾ ಹೇಳಿದ ಸುದ್ದಿಯನ್ನು ಹೇಳಿ ಭೀಮರಾಯನ ಸುತ್ತ ನೆಕೆದಿದ್ದ ಚೆನ್ನಬಸಪ್ಪ, ಮುದ್ದು ವೀರಪ್ಪ, ಶಾಂತಮಲ್ಲಪ್ಪ, ರಂಗರಾಯ, ಅನೆಂತರಾಯ, ಗೋವಿಂದರಾಯ, ಸಿಂಗೇಗೌಡ, ಕಾಟಿೀಗೌಡ, . ಮಾರೇಗೌಡ, ಲಕ್ಷಮ್ಮ ಹೊನ್ನಮ್ಮ ತಿಮ್ಮಮ್ಮ ಎಲ್ಲರೂ ತಮ್ಮ ತಮ್ಮ ಸೊಂಡಿಲನ್ನು. ಹಾಗೆ ಹೀಗೆ ಬೀಸಿ ಕೋಷ ಭೀಷಣರಾಗಿ-ಕೂಗು ಹಾಕಿದರು : | ಶುದ್ಧ ಹಂಬಗ್‌. - ಮಾನವರ ಕಡೆಯಿಂದ ಬಂದವರನ್ನು ನಂಬೋ ದೂ ಬೆಂಕಿಗೆ ಬೀಳೋದೂ ಐಏರಡೂ ಒಂದೇ. ನಡೀರಿ, ಆ ಗಂಗಾಧರನನ್ನುಈಚೆಗೆ ಐಳೆತಂದು ಹತ ಮಾಡಿ ಬಿಡೋಣ.” ವನಮಾಲೆ ಹೌಹಾರಿದಳು. ಬಎಲ್ಬ ಸೇರಿ ಅವ ನನ್ನು ಏನು ಮಾಡಿ: ಬಿಡುತ್ತಾರೊ ಎಂದು ಅಳು ಕಿದಳಳು. `` ಆದೆರೆ ಭೀಮರಾಯ ಕಣ್ಮುಚ್ಚಿ, ಏನೋ . ಯೋಚಿಸಿಕೊಂಡು ಅವರೆಲ್ಲರನ್ನೂ ಸಮಾಧಾನಗೊಳಿಸುವ ರೀತಿಯಲ್ಲಿ ಹೇಳಿದ: “ ದುಡುಕೋದು. ಬೇಡ. ಸ್ವಲ್ಪ ದಿನಗಳು ಅವನ. ಚಲನವನಗಳ ಬಗ್ಗೆ ಪರೀಕ್ಷಿಸೋಣ. ಆಮೇಲೆ. ಯಾವುದೇ ನಿರ್ಧಾರ ಸೈಗೊಳ್ಳುವಿ ರಂತೆ.” ರಂಗ ಮತ್ತು ಸಿದ್ಧ, ಭೀಮರಾಯನ ಆಣತಿ ೧೪೦ ರುಪ್ರಾನುಪಗ್ರಾವರಾರ ಜೊ | ಬಾಕಿ 1 ಸ ಗ್ರ 4.೫ ಸ ಕ ನೀವು ಪೆಸ್ಸ್‌ ಗಂಟಲು ಮುತ್ತು ಎದೆಯ ಬಿಲ್ಲೆಗಳನ್ನು ಸೇನಿಸಿದರೆ ನಿಮ್ಮು ಕೆಮ್ಮು ಜರೆ ಶ್ರೀಘ್ರನಾಗಿ ಮಾಯವಾಗುವುದ ಪೆನಕ್ಸೆ ಚೀಪ್ರವುದರಿಂದ ಅದರಲ್ಲಿ ಉದ್ಭವಿಸಿದ ಗುಣ ಪಡಿಸುವ ಆನಿಯು ಗಂಟಲು ನೋವು, ಬ್ರಾಂಕೈ ಟಸ್‌, ಕೆಮ್ಮು ಮತ್ತು ಶೀತದ ರೋಗಾಣುಗಳನ್ನು ನಿವಾರಿಸಲು ನೆರವನ್ನೀಯುತ್ತದೆ. ಪೆಸ್ಟ್‌ ಕೂಡಲೇ ಉಪಶಮನನ್ನೀಯುತ್ತದಲ್ಲದೆ ರೋಗಾಣುಗಳನು ನಿವಾರಿಸುತ್ತದೆ. ' ತ ಅಪಾಯಕರವಾದ ಔಷಧವು ಇದರಲಿ ಕೂಡಿಲ್ಲ ” ಮಕ್ಕಳೂ ಕೂಡಾ ಇದನ್ನು ಸುರಕ್ಷಿತವಾಗಿ ತೆ ಸೇವಿಸಬಹುದು | ಬ್ರಾಂಕೈಟಸ*್‌, ಗಂಬೆಲು ನೋವು, ನೆಗಡಿ, ಶೀತ ದಿಂದ ಶಾ ಸದ ತಡೆ, ಶೀತ ಮತ್ತು ಕೆಮ್ಮು ಮುಂತಾದವುಗಳನ್ನು ಶೀಘ್ರವಾಗಿ ನಿವಾರಿಸುವುದು ಎಲ್ಲ್ಲಾ ಮದ್ದಿನ ವ್ಯಾಪಾ. 1 4 ರಿಗಳಲ್ಲಿ ಮಾರಲ್ಪಡುತ್ತದೆ ಸಿ.ಇ.ಫ್ರಲ"ಫೊರ್ಡ್‌ (ಇಂಡಿಯಾ) ಪ್ರೈವೇಟ್‌ ಲಿ, £71/.55.16,/4 ಕಸ್ತೂರಿ ಅಗಸ್ಟ್‌ ೧೯೬೧ ಯಂತೆ ಗಂಗಾಧರನನ್ನು ಕರೆತರಲು ವನಮಾಲೆ ಯೊಂದಿಗೆ ನದಿಯತ್ತ ಧಾವಿಸಿದರು. ಜೇ ವಂಚಕತನವನ್ನು ಯಶಸ್ವಿಯಾಗಿ ನೆರವೇರಿ ಸುವ ವಿಶ್ವಾಸಘಾತುಕನಂತಿಲ್ಲದೆ, ಗಂಗಾಧರ ನಿಷ್ಕಾಪಟ್ಯಿಮೂರ್ತಿಯಾಗಿ ಕಳಂಕರಹಿತನಾಗಿ ಸಚ್ಚೆರಿತ್ರನಾಗಿ ಸಜ್ಜನನಾಗಿ ನಯವಿನಯ ಸೌಜನ್ಯವೇ ಕೂಪೆಗೊಂಡೆಂಬಂತಿರುವ ಸುಂದರ ತರುಣನಾಗಿ ಅವರೆಲ್ಲರ ಪ್ರೀತಿ ವಿಶ್ವಾಸಗಳನ್ನು ಬಹು ಬೇಗನೇ ಗಳಿಸಿಕೊಂಡ; ಕಾಡಾನೆ ಯಾದ. ಯಾವ ಕಾಡಾನೆಗಳಿಂದ ನಾಡಾನೆಗಳು ವಿರೋಧಿಗಳೆಂದು ಪರಿಗಣಿಸಲ್ಪಟ್ಟಿರುವುವೋ, ಅದು, ಆ ನಾಡಾನೆ, ಗಂಗಾಧರ, ವನಮಾಲೆ ಯಿಂದ ರಕ್ಷಿಸಲ್ಪಟ್ಟು, ಆಕೆಯ ಪ್ರೀಮಕ್ಕೆ ಪಾತ್ರನಾಗಿ, ಆ ಬಳಗದ ಮುಖಂಡನಾದ ಭೀಮರಾಯನ ' ದಕ್ಷ, ಬಲಿಷ್ಠ ಗುಂಪಿನಲ್ಲಿ ಅವನೂ ಒಬ್ಬನಾದ. ವನಮಾಲೆಯ ಕರವನ್ನು ಗಂಗಾಧರನಿಗೊ- ಬ್ಭಿಸಿದ ದಿನ ವನವೆಲ್ಲ ಹರ್ಷದಿಂದ ಬಿರಿಯಿತು. ಅಂದು ಅವರು ಬೆಟ್ಟವೇ ಬಿರಿಯುವಂತೆ ಬೊಬ್ಬೆ ಹಾಕಿ. ಹರ್ಷೊದ್ಧಾರದೊಂದಿಗೆ ನಲಿದರು. ವನ್ಶ ಪ್ರಾಣಿಗಳು ಆ ಸುಂದರ ಜೋಡಿಯ ಸಮ್ಮಿಳನವನ್ನು ಕಂಡು ಸಂತಸಗೈದವ; ಆಶೀ- ರ್ವಾದ ಮಾಡಿದವು. ಆಗ ವನದಲ್ಲಿ--- ಹೆಬ್ಬಾವು ಭುಸ್‌ ಎಂದಿತು. ಜಿಂಕೆ ಜಿಗಿದು ಹಾರಿತು. ಮುಳ್ಳು ಹಂದಿ ತಟಪಟನೆ ತನ್ನ ಮೈಯ ಮುಳ್ಳುಗಳನ್ನು ಕೆಳಗೆ ಉದುರಿಸಿತು. ಹುಲಿರಾಯ ಆಓ ಎಂದು ಗರ್ಜಿಸಿದ. ಕಾಡು ಬೆಕು ಮಿಂಯಾಂವ? ಎಂದಿತು. ಕಾಡುಕೋಳಿ ಕೊಕ್ಕಕ್‌ ಎಂದಿತು. ನರಿರಾಯ ಬಾಲ ಬಡಿದ, ತೋಳರಾಯ ಮೀಸೆ ತಿರುವಿದ. ಹೆಕ್ಕಿಪಕ್ಷಿಗಳು "ಸರಸ ಸಾಮದಾನ, , ..". ಎಂದು ಸಂಗೀತ ಸ ಗಂಗಾಧರ ವನ್ನು ಹಾಡಿದವು. ಅಂದು ಆ ಬೆಳುದಿಂಗಳ ರಾತ್ರಿಯಲ್ಲಿ ಆ ದಂಪತಿಯರು. ವಿಹಾರಾರ್ಥ ಹೊರಟರು; ಈರ್ವರೇ ಹೊರಟರು. ಆ ರಾತ್ರಿ ಅವರು ವನ ವೆಲ್ಲ ಸುತ್ತಾಡಿದರು, ಅಂದು ಅವರಿಗೆ ಹುಲ್ಲೂ ಬೇಕಿರಲಿಲ್ಲ; ನೀರೂ ಬೇಕಿರಲಿಲ್ಲ. ಒಬ್ಬರ ಸೊಂಡಿಲಿಗೆ ಮತ್ತೊಬ್ಬರು,ಸೊಂಡಿಲು ಸೇರಿಸಿ, ಆಲಿಂಗಿಸಿಕೊಂಡು ವನವೆಲ್ಲ ಸುತ್ತಿಸುತ್ತಿ ಸಂತಸ ಗೈಯುವುದರೊಳಗೇ ಅಂದಿನ ಆ ರಾತ್ರಿ ಸಳೆ- ಯಿತು. . ಬೆಳಕು ಹರಿಯುವುದಕ್ಕೆ ಮೊದಲು ವನ- ಮಾಲಾ ಪತಿಯ ವಕ್ಷಸ್ಥಳದ ಮೇಲೆ ತನ್ನ ತಲೆ ಯಿಟ್ಟು ಹೇಳಿದಳು: ಕ “ ರಾಜಾ, ನನ್ನದೊಂದು ಬಯಕೆ ಇದೆ!” “ ಬಯಕೆಯೆ? ಅಪ್ಪಣೆ ಎಂದು ಹೇಳು.” “ಥೂ, ನೀವು ಹಾಗೆಲ್ಲ ಮಾತಾಡಿದರೆ ನಿಮ್ಮ ಗೆ ಹಣದ ಅಭಾವದಿಂದ ಕಂಗೆಟ್ಟಿರುನಿರಾ? ೧೪೧ ಹತ್ತಿರವೆ ನಾನು ಸುಳಿಯೋಲ್ಲ.” " ಹಾಗೆ ಮಾಡಿದರೆ ನಾನು ಬದುಕೋಲ್ಲ.” “ ಅಬ್ಬಬ್ಬಾ, ನೀವು ತುಂಬ ಕೆಟ್ಟೋರು.” *`ೀನು ಅದಕ್ಕಿಂತಲೂ, " ಹೋಗಿ ರಾಜಾ, ನೀವು ನನ್ನ ಪತ ಕೇಳೋದೇ ಇಲ್ಲ.” ಗಂಗಾಧರ ಅವಳನ್ನು ಆಲಂಗಿಸಿಕೊಂಡು “ಹೇಳಬಾರದೆ ಚನ್ನಾ 1” ಎಂದ. ವನಮಾಲೆ ಹೇಳಿದಳು: “ನನಗೆ ನಿಮ್ಮ ಹುಟ್ಟಿದ. ಊರು, ಆ ದೇಗುಲ ಎಲ್ಲ ನೋಡಿ ಬರಬೇಕೆಂಬ ಆಸೆಯಿದೆ. , ಯಾರಿಗೂ ತಿಳಿಸಕೂಡದು. ನಾವಿಬ್ಬರೇ ಹೋಗಿ ಬರೋಣ.” ಗಂಗಾಧರ ಹೌಹಾರಿದ. ಏನು ಮತ್ತೆ ತನ್ನ ಊರಿಗೆ ಅಡಿಯಿಡುವುದೆ ? ಧತ್‌, ಈ ಹೆಂಗಸ ರಿಗೆ ಏನು ಚಪಲ ಬಯಕೆಗಳಪ್ಪ. ಇಲ್ಲದ ಇನ್ನುಮುಂದಾದರೂ ಹಾಗಾಗದಂತೆ ಇಂದೇ ಕಾರ್ಯಮಗಗ್ಗರಾಗಿರಿ ಕೊರ್ಪೊರೇಶನ್‌ ಬೇಂಕ್‌ ಸೇವಿಂಗ್ಸ್‌ ಖಾತೆಯಲ್ಲಿ ನಿವು ಆಗಾಗ- ಸಾಧ್ಯವಿದ್ದಷ್ಟು- ಚ ಶೇಖರಿಸು ತ್ರ ಬಂದಲ್ಲಿ, ಆ ಹಣವು ಸಾಲಿ ಯಾನ್‌ ಶೇಕಡಾ&್ಲ ಕ ದರದಲ್ಲಿ ಬಡ್ಡಿ ಸಂಪಾದಿಸಿ ಬೇಗನೆ ವೃದ್ಧಿ ಗೊಳ್ಳುವುದಲ್ಲದೆ, ಮುಂದಕ್ಕೆ ಫಿಮಗೆ ಹಣದ. ಅಭಾವ ಕಂಡುಬಂದಾಗ. ಕೂಡಲೇ ನಿಮ್ಮ | ನೆನಪಿರಲಿ! ಸೇನಿಂಗ್ಸ್‌ ಖಾತೆಯ . ಮೇಲೆ ಬಡ್ಡಿ ನಾಳಿನ ಅಭಾವ ನೀಗಿಸುವುದಕ್ಕಾಗಿ ಸಹಾಯ ಕ್ಕೊದಗುವುದು. | | ಸುಲಿಯಾನ ಶೇಕಜಾ 32೩ಎ... ಇಂದೇ ಒಂದು ಸೇವಿಂಗ್ಸ್‌ ಖಾತೆ ತೆರೆಯಿರಿ! ! ದಿ ಕೆನರಾ ಬೀ0ಂಕಿ00* ಕಾರ್ಪೋರೇಶನ ಠ್ಶಯಿಟಿಡ್‌ ಸ್ಫುಸನೆ: ರಿಜಿಸ್ಟರ್ಡ್‌ ಆಫೀಸು: ಉಡುಪಿ; ೧೯೦೬ ಆಡಳಿತ ಆಫೀಸು: ಮಂಗಳೂರು ೧೪೨ ಸಲ್ಲದ ಅನರ್ಥ ಅನಿಷ್ಟ ಅಪಾಯಕಾರೀ ಬಯಕೆ ಗಳು, ಆ ಕಾಲದಲ್ಲಿ ನಾಡಿನಲ್ಲಿದ್ದ ಸೀತಾದೇವಿ ಕಾಡು ನೋಡಬೇಕು ಎಂದು ಅಪೇಕ್ಷೆಪಟ್ಟಳು. ವಿನಾಶ ತಂದುಕೊಂಡಳು. ಈ ಕಾಲದಲ್ಲಿ ಈ ಸೀತೆ ಅಲ್ಲ ವನಮಾಲೆ ಕಾಡಿನಲ್ಲಿರುವವಳು ನಾಡು ನೋಡಬೇಕು ಎಂದು ಅಪೇಕ್ಷೆಪಡುತ್ತಿ ದ್ಹಾಳೆ. ಇದೇನು ಅನರ್ಥಕ್ಕೊ? ಅನಿಷ್ಟ ಪರಂಪ ಕಿಗೊ? “ ಬೇಡ ಮಾಲಾ. ಆ ದರಿದ್ರದ ಮಾನವ ರಿರುವ ಕಡೆ ನಾವು. ಸುಳಿದಾಡುವುದೇ ಬೇಡ. ಇಷ್ಟಕ್ಕೂ: ನಾಡಿನಲ್ಲಿ ಏನಿದೆ, ಅಂತೀಯಾ? ಬಣ ಬಣ್ಣದ ಒಂದಿಷ್ಟು ಕಟ್ಟಿಡಗಳು ಅಷ್ಟೆ. ,” " ನೋಡಿದಿರಾ !. ನೀವು. ಯಾಕೆ ಭಯ ಪಡ್ತೀರಿ? ರಾತಿ ಎಲ್ಲ ಮಲಗಿದ್ದಾಗ ಊರೊ ಳಗೆ ಪ್ರವೇಶಿಸೋಣ. ಒಂದು ಸುತ್ತು ನೀವು ಆಯುಕ್ಟೇದಾತ್ರೆ ಮಂ ಪುಿಶಿಮಿಬೆಡ್‌ ಟು ಕಸ್ತೂರಿ, ಅಗಸ ೧೯೬೧ ವರ್ಣಿಸಿರುವ ದೇವಾಲಯವನ್ನು : ಪ್ರದಕ್ಷಿಣೆ ಹಾಕಿಕೊಂಡು ಬೆಳ್ಳಿ ಮೂಡುವ. ಮೊದಲೇ ಊರು ಬಿಟ್ಟುಬಿಡೋಣ; ಬೆಳಗಾಗುವುದರೊ ಳಗ ನಾವು : ಬಂದು ವನ ಸೇರಿಕೊಂಡರಾ ಯಿತು." ಪುಟ್ಟಿ ಹೆಂಡತಿಯ ಕೋರಿಕೆಯನ್ನು ಗಂಗಾ ಧರನಿಂದ ಅಲ್ಲಗಳೆಯಲಾಗಲಿಲ್ಲ. ಅವನು ಆಗ ಲೆಂದು ಒಪ್ಪಿಕೊಂಡ. " ಆಗಲಿ ಚಿನ್ನಾ, ನಾಳೆ ರಾತ್ರಿ ನಾವು ಹೊರ ಡೋಣ. ಹೊತ್ತಿಗೆ ಮುಂಚೆ ಹೊರಟು ಬೇಗ ಹಿಂದಿರುಗಿ ಬಿಡೋಣ.” ಜೇ ಪಶ್ಚಿಮದ ವನ-ಬೆಟ್ಟ-ಗುಡ್ಡ ಗಳ ಮೇಲೆ ಮಾರನೆಯ ದಿನ ಕತ್ತಲು ಕವಿದೊಡನೆ ವನ ಮಾಲೆಯೊಂದಿಗೆ ಗಂಗಾಧರ ವನದಿಂದ ಹೊರ ಬಿದ್ದ. ಅವರು ಕೆಲವೇ ದೂರ ಬಂದಿರುವುದರೊಳಗೆ ಗೋಲಿಕಣ್ಣಿನ ಕಪ್ಪೆ ಬೆಕ್ಕೊಂದು ಮಿಂಯಾಂವ್‌ ಎಂದುಕೊಂಡು ಇದಿರು ಬಂದಿತು. ಮತ್ತೆ ನಾಲ್ಕು ಹೆಜ್ಜೆ ಮುಂದೆ ಹಾಕುವುದರಲ್ಲೇ ಆಗಸ ದಿಂದ ಥಳಥಳಾ ಎಂದು ಒಂದು ಮೂಗುತಿ ಕೆಳಗೆ ಬಿದ್ದಹಾಗಾಯಿತು. ಗಂಗಾಧರನ ಎಡಗಣ್ಣು ತಟವಟ ಎಂದಿತು; ಯಾಕೋ ಏನೊ ನೀರು ತುಳುಕಿತು. ಅವನ ಭುಜ ಕಂಪಿಸಿತು. ಬಲಿಷ್ಠವಾದ ಆ ಕಾಲುಗಳು ಇದ್ದಕ್ಕಿದ್ದಂತೆ ಥರಥರನೆ ನಡುಗಿದುವು. ಅವನ ಎದೆ.ಧಸಕ್ಕೆಂದಿತು. ಕಪಿಲಾ ನದಿ ಅಲ್ಲಿ ಸುತ್ತುಗಟ್ಟಿ ಹರಿದಿತ್ತು. ನದಿಯ ದಂಡೆಯಲ್ಲೇ ಹೋದರೆ ಬಳಸಬೇಕಾ- ಗುತ್ತದೆಂದು. ಅವರು. ನೀರೊಳಗೆ ಇಳಿದರು ; ನದಿಯನ್ನು ದಾಟಿದರು. ಬಾನಿನಲ್ಲಿದ್ದ. ಸಪ್ತರ್ಷಿಮಂಡಲ ಇನ್ನೂ ನಡುವಧ್ಯದಲ್ಲೇ ಇತ್ತು. ಅದು ಅವರಿಗೆ ಕಾಲ ವನ್ನು ಗುರುತಿಸುವ ಗಡಿಯಾರ. ಇನ್ನೂ ಮಧ್ಯ ಒರು ಹೋಗಾ ತ ಎ ಇ್ಪಂರಾ್‌ ಇ ಸ್ವರ ಗಂಗಾದರ `ರಾತ್ರಿಯಾಗಿಲ್ಲ ಎಂದವರು ಮಾತಾಡಿಕೊಂ- ಡರು. ಇಷ್ಟರಲ್ಲಿ ಅವರು ವನವನ್ನು ದಾಟಿ ಊರಿನ ಸಮೀಪಕ್ಕೆ ಬಂದುದಾಗಿತ್ತು. ಕನಿಲಾ ನದಿಯ ಉದ ಕ್ಯೂ ಬಾಳೆ ತೋಟ ಗಳಿದ್ದೆ ರೂ ಬರುವಾಗ ನೋಡಿಕೊಳ್ಳೋಣ ನೆಂದು ಎಲ್ಲಿಗೂ ಪ್ರವೇಶಿಸದೆ ಊರತ್ತ ಜಿ ಬಿರನೆ ಹುಸ ಅವರೀಗ ನಡೆಯನ್ನು ಮಂದಗೊಳಿಸಿದರು ; ನಿಧಾನವಾಗಿ ಹೆಜ್ಜೆಯಿ- ಟ್ಸರು; ಊರೊಳಗೆ ಪ್ರವೇಶಿಸಿದರು. ರಾಜಬೀದಿಯಲ್ಲಿ ನಡೆದರೆ ಅಲ್ಲಿ ಉದ್ದಕ್ಕೂ ಮಾನವರು: ಹೊರಗಡೆಯೆಲ್ಲ. ಸಾಲುಸಾಲಾಗಿ ಮಲಗಿರುತ್ತಾರೆಂದು ' ಅರಿತಿದ್ದ ' ಗಂಗಾಧರ, ದೇಗುಲಕ್ಕೆ ಸಮೀಪವಾದ ನದಿಯ ದಂಡೆಯಲ್ಲಿನ ದಾರಿ ಹಿಡಿದು ವನಮಾಲೆಯನ್ನು ದೇಗುಲದ ಬಳಿ ಕರೆದೊಯ್ದ. ಗಂಗಾಧರನಿಗೆ ಹಳೆಯ ನೆನಪೆ ಮರುಕಳಿಸಿ "ಬಂದಿತು. ತಾನು ಆಟವಾಡಿ ಬೆಳೆದಿದ್ದ ತಾಯ್ನೆಲ ವನ್ನು ತನ್ನ ಚಿತ್ರಭಿತ್ತಿಯಿಂದ ತೆಗೆಯಲು ಅಪ- ಸೆಷ್ಟು. ಪ್ರಯತ್ನಿ ಸಿದರೂ ಸಾಧ್ಯವಾಗಲಿಲ್ಲ. ಉಸ್ಮಾನ್‌ ಗೌಡ ರೂಪ ನಗುನಗುತ್ತಾ ಮುಂದೆ ಮುಂದೆ ಬಂದ ಹಾಗಾಯಿತು. ಧರನ ಕಣ್ಣಲ್ಲಿ ನೀರು ತುಳುಕಿತು. ಆ ಊರು ಪ್ರಶಾಂತವಾಗಿ. ನಿದ್ರಿಸುತ್ತಿತ್ತು. ತೌ ಗ ಸ, ಲ್ಸ ಅಸ್ಪ್ರಾಶ್ರಾಳ್ಸಾಗಳ್ಳಾನ್ನಾರ್ಭ್ಯಾರ್ಕ್ಯಾ್ಹ 1॥|( (10111114111 ()11111() (1) 7೫೩17೫14೬೫೮೮0 ಅ ಗಾಗಾ ಗಾಗ ಲ್ಯ ಗಗ್‌ ಗಟಗಎಗದಗಗಾ ಗೌಸ್‌ ಗಂಗಾ- ತ ಎಲ್ಲರೂ ಬಲ್ಲಿ ಅಂದರೆ ಅಲ್ಲೆ ಮುದುಡಿಕೊಂಡು ಬಿಟ್ಟಿದ್ದರು. ಬೀದಿ ದೀಪಗಳು ಲಕಲಕನೆ ಕಣ್ಣು "`ಮಿಟುಕಿಸುತ್ತಿದ್ದ ವು. ದೇಗುಲದ ಎತ್ತರ ವುದ ಗೋಪುರದ ಮೇಲೆ ಜೇಳಿನ ಕೊಂಡಿ ಯಂತೆ ಬಾಗಿರುವ ವಿಮಾನದ ನಡುವೆ: ತೂಗಾ ಡುತ್ತಿದ್ದ ಸೆಂಪುದೀಪ ನೊಕೆನೊರೆಯಾಗಿ ಅಲೆ ಹರೆಯಾಗಿ ಕೆಂಪು ಬೆಳಕನ್ನು ಚೆಲ್ಲಿ, ಆ ಕೆಂಪ ಬೆಳಕಿನಿಂದ ವಿಮಾನಕ್ಕೆ ಬಡಿದಿದ್ದ ಚಿನ್ನದ ತಗಡಿನ ಮೇಲೆ ಹೊಯ್ತು; ಮಿಂಚುತ್ತ, ಬಹು ದೂರದ ವಕೆಗೂ ಆ ಗೋಪುರ ಆ ವಿದ್ಕು ದ್ವೀಪ ಕಣ್‌ಕೋಕ್ಳಿಸುತ್ತ ಕಾಂತಿಯನ್ನು ಬೆಳ ಗಿತ್ತು. ವನಮಾಲೆ.- ಪತಿಯೊಂದಿಗೆ ದೇಗುಲವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿದಳು. .. ಕಲಾ ಕೌಶಲದ ಆ ದೇಗುಲವನ್ನು ನೋಡಿ ವನಮಾಲಿ ಗಾದ ಸಂತಸ ಅಷ್ಟಿಷ್ಟಲ್ಲ. ಎಂಥ ಭವ್ಯವಾದ ದೇವಾಲಯ! ನಿಜಕ್ಕೂ ಈ ಮಾನವ ವಿಧಾತ ರಿಂದ ಸ ಸೃಷ್ಟಿ ಸಲ್ಪಟ್ಟಿ ತ್ರ ವಿಚಿತ್ರ ಪ್ರಾಣಿಯೇ ಆಗಿರಬೇಕು | ಸಮಾಕತ ಬುದ್ಧಿ ಪಂತ ಎನ್ನುವು ದನ್ನು ಅಲ್ಲಗಳೆಯುವುದು ಯಾರಿಂದಲೂ ಸಾಧ್ಯ ಎಲ್ಲ. . ಸೊಂಡಿಲನ್ನು ಮೇಲೆತ್ತಿ ವಾಹವ್ಹಾ ಎಂದು ತನ್ನಷ್ಟಕ್ಕೆ ತಾನೇ ತಲೆದೂಗಿದಳು ವನಮಾಲಾ. 7105೧೫೪ ಕ! ಕ ಡ......4 ಗೂಣಲಟ ೯ ೧೯೫೯೮೫1೯ ಗಂಗಾಜಲ ಗಗ ಕೆ ವ ಕಸ್ಮೂರಿ, ಅಗಸ್ಟ್‌ ೧೯೬೧ ವನಮಾಲೆಯ ಕಾಲುಗಳಿಗಿಂತ ಎರಡರಷ್ಟು ಸುತ್ತೆ.' ದಪ್ಪವಿರುವ, ದೇಗುಲದ ಸುತ್ತಲೂ ಚತುರ . " ಸರಿಯಾಗಿಹೋಯ್ತು ಬಿಡು.? ನಾದ ಮಾನವನಿಂದ ಶುಸುರಿ ಕೆಲಸ ಮಾಡಿ “ ಅದೇನೂಂದ್ರೆ ಅಲ್ಲಿ ಎತ್ತರಕ್ಕೆ ನಿಲ್ಲಿಸಿ ನಿಲ್ಲಿಸಿರುವ ಪ್ರಾಕಾರದ ಕಂಭಗಳು ಆಹಾ। ಈ ರೋದು?' ಮಾನವ ಕಗ್ಗಲ್ಲನ್ನು ಮೈದಾಹಿಟ್ಟು ಓಚುಕು " ತೇರು.” ವಂತೆ ಹಿಚಿಕಿ ಬಹುಶಃ ಆಮೇಲೆ ಚಿತ್ರವಿಚಿತ್ರ “ಹಾಗಂದರೆ?” ವಾದ ಈ ಬೆಡಗಿನ ಕೆಲಸವನ್ನು ಕೈಗೊಂಡನೊ “ ರಥ” ಏನೋ? ಒಂದೊಂದು ಕಂಭದಲ್ಲೂ ಬಗೆ “ಥೂ, ನೀವು ತುಂಬ ಕೆಟ್ಟೋರು, ಸರಿಯಾಗಿ ಬಗೆಯ ಪುಷ್ಪಗಳು ಅರಳಿವೆ. ಬಳ್ಳಿ ಹಾಗೆ ವಿವರಿಸಿ ಹೇಳೋದೇ ಇಲ್ಲ.' ಸುತ್ತಿ ಹೀಗೆ ನೇತಾಡುತ್ತಿವೆ. " ಹೇಳ್ತೀನಿ ಮಾಲಾ, ಕೋಪಿಸ್ಕೊಬೇಡ. ಅಲ್ಲಿ ಒಂದು ಸಾಲಿನಲ್ಲಿ ಉದ್ದಕ್ಕೂ ತಮ್ಮ ಈ ದೇಗುಲದಲ್ಲಿರುವುದು ಪ್ರತಿಷ್ಠಾಪನ ಮೂರ್ತಿ, ವರು ಚಿತ್ರಿಸಲ್ಪಟ್ಟಿದ್ದಾರೆ. ಮಾನವರು ತಮ್ಮನ್ನು. ಯಾವುದೋ ಕಾಲದಲ್ಲಿ, ಯಾಕೋ ಪುಣ್ಯಾತ್ಮ ಎಷ್ಟು ಸೊಗಸಾಗಿ ಎಷ್ಟೊಂದು ಭಂಗಿಗಳಲ್ಲಿ ರಿಂದ ಅದೆಷ್ಟು ನೂರೋ ಸಹಸ್ರ ವೋ:ವರ್ಷಗಳ ರಮ್ಯವಾಗಿ ಕಡೆದಿದ್ದಾರೆ. ಒಂದು ಆನೆ ಪಾದ ಹಿಂದೆ ಈ ಮೂರ್ತಿ ಇಲ್ಲಿ ಕಡೆದು ನಿಲ್ಲಿಸಲ್ಪಟ್ಟಿ ವೆತ್ತಿ ನಿಂತಿದೆ.: ಮತ್ತೊಂದು ಸೊಂಡಿಲನ್ನು ತಂತೆ. ಅಗೋ ನೋಡು, ಆ ಸಾಲಿನ ಹಿಂಭಾ ಮುಂದೆ ಚಾಚಿದೆ. ಅಲ್ಲೆರಡು ಮೈಗೆ ಮೈ ತಾಗಿಸಿ ಗದೆ. ಕೊಡಿಯಲ್ಲಿ "ಉತ್ಸವ ಮೂರ್ತಿ' ನಿಂತಿವೆ: ಅಲ್ಲಿ ಉದ್ದಕ್ಕೂ ಒಂಟಿಗಳ ಸಾಲು, ಇಟ್ಟಿದ್ದಾರೆ. ಅದು ಭಂಗಾರದ್ದು. ಅದೆಷ್ಟು ಕುದುರೆ, ಸೇನೆ, ಕತ್ತಿ ಕಠಾರಿ, ಭರ್ಜಿ ಎಲ್ಲ. ಲಶವೋ ಏನೋ ಬೆಲೆ ಬಾಳುತ್ತಂತೆ. ಆ ಮತ್ತೊಂದು ಸಾಲಿನಲ್ಲಿ ಸೀತೆ ಅಶೋಕವನ ಉತ್ಸವಮೂರ್ತಿಗೆ ಅಲಂಕಾರ ಮಾಡಿದಾಗ ' ದಲ್ಲಿ ಕುಳಿತಿದ್ದಾಳೆ. ಹನುಮಂತ ಮರದ ಮೇಲೆ ನೋಡಬೇಕು ಮಾಲಾ. ಅವೆಲ್ಲವೂ ವಜ್ರ, ಕುಳಿತು ರಾಮ ರಾಮ ಎನ್ನುತ್ತಿದ್ದಾನೆ. ವೈಡೂರ್ಯ ಮುಂತಾದ್ದರಿಂದ ಅಣಿಗೊಳಿಸಲ್ಪಟ್ಟಿ ಅಲ್ಲೊಂದು ಸಾಲಿನಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಬಹು ಬೆಲೆ ಬಾಳುವ ಆಭರಣಗಳು. ಎಕ್ಲಿ ವಿಶ್ವರೂಪದರ್ಶನ ನೀಡುತ್ತಿದ್ದಾನೆ. ಕಣ್ಣು ಕೋರೈಸುವ ಹಾಗೆ ಇರುತ್ತೆ.” ಏನು ಕಲಾಕೌಶಲ ಈ ಮಾನವನದು! "ಅಹಾ।” ಎಂಥ ಅದ್ಭುತ ಪವಾಡ ಈತನದು! “ ವರ್ಷಕ್ಕೊಂದು ಸಲ ಮಾನವರು ರಥೋ- ವಹವ್ಹಾ ಎಂದು ತಲೆದೂಗಿದಳು. ವನ. ತ್ಸವ ಎಂದು ಆಚರಿಸುತ್ತಾರೆ. ಆಗ ಈ ಉತ ವ ಮಾಲಾ. ತ ಮೂರ್ತಿಯನ್ನು ಆಲಂಕರಿಸಿ ಆ ರಥದಲ್ಲಿ ಗಂಗಾಧರ ಈಗ ಪಿಸುಪಿಸನೆ ನುಡಿದ : ಇಡುತ್ತಾರೆ. ಆರು ದಿನಗಳು ಕೋಲಾಹಲವಾಗಿ “ ಮಾಲಾ, ಇಷ್ಟು ನೋಡಿದುದು ಸಾಕು. ಉತ್ಸವವನ್ನು ಆಚರಿಸುತ್ತಾರೆ. ಆಗ ಇಲ್ಲಿ ಲಕ್ಷ ಇನ್ನು ಹೊರಟುಬಿಡೋಣ.” ಲಕ್ಷ ಜನ ಸ " ಹೂಂ.” “ಹೌದಾ? "ಹೂಂ. ವಿವಿಧ ಕಾರ್ಯಕ್ರಮಗಳಿಗೆ ಒಂದು ಸಮಿತಿ ನಿಯಮಿಸಲ್ಪಟ್ಟು ಅದರಂತೆ ಎಲ್ಲ ನಡೆ ಸಂಗೀತ, ನಾಟಕ,:.ಭಾಷಣ, "ನಿನಗೆ ತೃಪ್ತಿಯಾಯಿತೆ ಮಾಲಾ?” " ಇದನ್ನೆಲ್ಲ ನೋಡಿದ ಮೇಲೆ 'ಕಾಡಿಗಿಂತ ನಾಡೇ ವಾಸಿ, ಇಲ್ಲೇ ಇದ್ದುಬಿಡೋಣ ಎನ್ನಿ ಸಲ್ಪಡುತ್ತೆ. 14 ನಿಮ್ಮ ಅದೃಷ್ಟವನ್ನುಪರೀಕ್ರಿಸುವದೇ ಆದ ಪಕ್ಷಕ್ಕೆ ಜಾಣೆ ಸ್ಯ್ಗಳ' ನಿಮಗೆ ಬೇಕಾದ್ದನ್ನು, ಪಣ ತೊಡಿರಿ-. ೮ದಕೆ 6೨ ಲ್ವ, | ( ನಿಮ್ಮ ಸೌಂದರ್ಯವನ್ನು ಮಾತ್ರ ಬಿಟ್ಟು ಒಮ್ಮೆ, ನಿಮ್ಮ ಶುದ್ಧವಾದ ಮತ್ತು ಜಾಜ್ವಲ್ಯವಾದ ಕಾಂತಿ ಚ್ಯಾ ಯನ್ನು ನಿರ್ಲಕ್ಷಿಸಿದರೆ, ಜಗತ್ತಿನ ಯಾವ “ಲಿ ಲ ಶಕ್ತಿಯೂ ಅದನ್ನು ಮರಳಿ ಕೊಡಲಾರದು. ನಿಮ ಷ್ಮ್‌ ಸೌಂದರ್ಯ ಕಾಂತಿಗಾಗಿ “ಅಪಘಾನ ಸ್ನೋ? ವನ್ನು ಅನಲಂಜಿಸಿರಿ, ಸೌಂದರ್ಯ ವೃದ್ಧಿ ಸುತ್ತದೆ... ಸೌಂದರ್ಯ ವೈರ್ಧಿಸುತ್ತದೆ ಅವು ನಿಜವಾಗಿಯೂ ಒಳ್ಳೇಯವಾಗಿರುವವು.... ಅವಲಂಬನೀಯ......... ಯೋಗ್ಯ-- ಬೆಲೆಯುಳ್ಳವು 1. 5-19 ಈ. ಎಸ್‌. ಪಾಟನವಾಲ್ಕಾ ಮುಂಬಯಿು-೨೭ (ಭಾರತ) ೧೪೬ ಹರಿಕಥೆ ಎಲ್ಲ!” ಹೂಂ) "ಪ್ರತಿವರ್ಷವೂ ಆ ರಥವನ್ನು ನಾನೇ ಎಳೆಯು ತ್ತಿದ್ದವನು ಮಾಲಾ.” “ ಹಾದಾಂದ್ರೆ ?' " ಹೌದ್ಕು ಮಾಲಾ. ” “ಈಗ ಯಾರು ಎಳೆಯುತ್ತಾರೆ? ಕ ಯಾರೋಪ್ಪ ನಂಗೊತ್ತಿಲ್ಲ. | “ ಹಾಗಾದರೆ ಇಲ್ಲಿನ ಜೀವನವೂ ನಿಮಗೆ ಸುಖಮಯವಾಗಿ ಹರ್ಷಪ್ರದವಾಗಿಯೇ ಇತ್ತು ಎನ್ಸ್ಟಿ. ” " ಕಾಡಿನ ಸುಖ ಬೇರೆಯದು; ನಾಡಿನ ಸುಖ ಬೇರೆಯದು. ಎರಡಕ್ಕೂ ತಾಳೆ ನೋಡುವುದ- ಕ್ಯಾಗುವುದಿಲ್ಲ ಮಾಲಾ. ಆದಕೆ ಒಂದು ಮಾತು ಮಾತ್ರ ನಿಜ... ಇಲ್ಲಿ ನಾನು ಸುಖವಾಗಿಯೇ ಇದ್ದೆ. ಉಸ್ಮಾನ್‌ ಸಾಬಿ ನನ್ನನ್ನು ಬಹುವಾಗಿ ಪ್ರೀತಿಸುತ್ತಿದ್ದ. ಆದರೆ ನಾನು ಪಾಪಿ, ಆತ ನನ್ನು ಕೊಂದು ಪಾಪ ಕಟ್ಟಿಕೊಂಡೆ...” “ಬಿಡಿ ರಾಜಾ, ಈಗ ಹಳೆಯದನ್ನೆಲ್ಲ ನೆನಸಿ ಕೊಳ್ಳಬೇಡಿ.” “ಹೌದು, ಈಗದನ್ನು ನೆನಸಿಕೊಂಡು ಫಲ ವಿಲ್ಲ.” “ಆ ರಥವನ್ನು ನೋಡಿಕೊಂಡು ಹೊರಟು ಬಿಡೋಣ ರಾಜಾ, ಹೊತ್ತಾಗಿದೆ ಅಲ್ಲವೆ?” "ಹೌದ್ಕು ಮಾಲೀ. ದೇಗುಲದ ಗಡಿಯಾರ ಎರಡು ಘಂಟಿ ಹೊಡೆದುದನ್ನು ನಾನು ಆಗಲೇ ಫೇಳಿದೆ. ನಡೆ, ಆ ರಥವನ್ನು ನೋಡಿಕೊಂಡು ಹಾಗೆ ಹೊರಟುಬಿಡೋಣ.” ಇಬ್ಬರೂ ಮೆಲ್ಲಮೆಲ್ಲನೆ ನಡೆದು ಆ ತೇರಿನ ಬಳಿ ಬಂದರು. ಅದು ದಪ್ಪ ಹಲಗೆಗಳಿಂದ ನಿರ್ಮಿಸಿದ ಎತ್ತ- ರದ ತೇರು. ಅದರ ನಾಲ್ಕೂ ಚಕ್ರಗಳು ಭಾರೀ ದಪ್ಪವಾಗಿದ್ದುವು. ಆ ತೇರು ಗಂಗಾಧರ ಮತ್ತು ವನಮಾಲೆಗಿಂತಲೂ ಎತ್ತರವಾಗಿತ್ತು. ಕಸ್ತೂರಿ ಅಗಸ್ಟ್‌ ೧೯೬೧ ವನಮಾಲೆ ಮೆಲ್ಲಗೆ ತನ್ನ ಸೊಂಡಿಲನ್ನೆತ್ತಿ ಆ ತೇರಿನ ಮೇಲೆ ಹಾಕಿದಳು. ಅದರ ಪೂರ್ವ ಭಾಗದಲ್ಲಿ ಗಂಗಾಧರನೂ ಪಶ್ಚಿಮ ಭಾಗದಲಿ ವನಮಾಲೆಯೂ ನಿಂತಿದ್ದರು. ಸ ವನಮಾಲೆ ನಿಂತಿದ್ದ ದಿಕ್ಕಿನಲ್ಲಿ, ಅಷ್ಟು ದೂರ ದಾಚೆ, ಪೋಲೀಸ್‌ ಠಾಣೆ. ಅಲೊಂದು *ಿರು ದೀಪ ಮಿನುಗುತ್ತಿತ್ತು. ಸ ಕಾವಲು ಕಾಯುತ್ತಿದ್ದ ಪೋಲೀಸಪ್ಪನ ದೃಷ್ಟಿ ಈಗ ದೇಗುಲದತ್ತ ಹರಿಯಿತು. ಅವನು ನಿಂತಲ್ಲೇ ತೇರಿನತ್ತ ಗಮನಿಸಿದ ; ಕಣ್ಣಿಟ್ಟು ನೋಡಿದ. ಬಳಿಕ ಮೆಲ್ಲಗೆ “ ಧಪೇದಾರ್ರೇ, ಧಪೇದಾಕ್ರೀ” ಎಂದು ಕೂಗಿದ. ದಫೇದಾರ ಎದ್ದು ಬಂದ. ಇಬ್ಬರೂ ಗುಸು ಗುಸು ಮಾತಾಡಿಕೊಂಡರು. ಅವರೊಂದಿಗೆ ಇನ್ನೊಬ್ಬ ಎದ್ದ. ಮತ್ತೊಬ್ಬ ಸಹಾ. ಸರಸರನೆ ಬಂದೂಕುಗಳಿಗೆ ಗುಂಡು ತುಂಬಿದರು. ಗುರಿಯಿ- ಟ್ಟಿರು. ಗೋಪುರದ ಮೇಲ್ನಡೆ ತೂಗಾಡುತ್ತಿದ್ದ ಕೆಂಪು ವಿದ್ಯುದ್ದೀಪ ಹಹ್ಣೆಹಾ ಎಂದು ಅಟ್ಟಿ ಹಾಸ ಗೈದಿತು. ನೊರೆನೊರೆಯಾಗಿ ಕೆಂಪು ಉಗುಳನ್ನು ಉಗುಳಿತು. ಬಾನು ಬಿರಿಯಿತು. ನೆಲ ಬಾಯ್ದೆಕೆಯಿತು. ಸಾಗರದೊಳಗೆ ಬಾನು ಕಳಚಿ ಬಿದ್ದಂತೆ ಭೂಮಿ ನಡುಗುವಂತೆ, ನೆಲಬಿರಿಯುವಂತೆ,"ಇರು ೪ನ ಪ್ರಶಾಂತತೆಯನ್ನೂ ನೀರವತೆಯನ್ನೂ ಕದಡಿ ಬಗ್ಗಡ ಮಾಡುವಂತೆ, ಭಯಂಕರವಾದ ಮೃತ್ಯುರೂಪ ತಾಳಿದ ಒಂದು ವಿಚಿತ್ರ ಶಬ್ದ ಕಣ್‌ಮುಚ್ಚಿ ಬಿಡುವುದರೊಳಗಾಗಿ ಅಲ್ಲಿ ಮೊಳ ಗಿಯೇ ಮೊಳಗಿತು. "ಡಮಾರ್‌, ಢಮಾರ್‌.” ಜೇ ಗಂಗಾಧರ ಓಡಿದ. ಉದ್ದಕ್ಕೆ ಹಿಡಿದೆ. ಹುಚ್ಚು ತಗಲಿದವನಂತೆ ಓಿಡಿದ. ದಾರಿಯಲ್ಲಿ ಅಡ್ಡಗಟ್ಟಿದ. ಕಪಿಲಾ ನದಿ ನ್ಹಾಷನಲ್‌ ಬರ್ಟೋ ಕ 2 ಹೊಸ ರೇಡಿಯೋಗಳು ಥಿಮಗೆ ಅಧಿಕ ಶ್ರವಣಸುಖವನ್ನು ನೀಡಲು ನ್ಯಾಷನಲ್‌ ಎಕೋರವರು ನಿರ್ಮಿಸಿರುವ ಈ ಸುಂದರವಾದ ಎರಡು ಘೊಸೆ ಸೇಡಿಯೋಗಳನ್ನು ನೋಡಿರಿ. ಅವುಗಳಲ್ಲಿ ಒಂದು ಎಸಿ/ಡಿಸಿ ಕರೆಂಟಿನಿಂದ ನಡೆಯುತ್ತದೆ, ಇನ್ನೊಂದು ಬ್ಯಾಬಿರಿಯಿಂದ ನಡೆಯುತ್ತದೆ. ಸುಂದರ ವಿನಿಯರ್ನ್‌ ಉ್ಯಬಿನೆಟಬ್‌, ಉತ್ತಮವಾದ *ಹೈ-ಫೈ' ಲೌಡ್‌ಸ್ಪೀಕರ್‌, 'ಮಸಿಜೆೇ ಯು 9೫55: 'ಎಸಿ/ಡಿಸಿ ಸೆಬಳ್ಳೆ 6 ವಾಲ್ಟ್‌ಗಳ್ಳು' ೫ ಬ್ಯಾಂಡ್‌ಗಳು, ಟೋನ್‌ ಕಂಟ್ರೋಲ್‌, ರೂ. 351.00, ಎಕ್ಸೈೈಸ್‌ ಡ್ಯೂಟಿ - ಸಹಿತ; ತೆರಿಗೆಗಳು ಪ್ರತ್ಯೇಕ ಮಾಡೆಲ್‌ ಬಿ-755 : ಪ್ಪ ಬ್ಯಾಟರಿ ಸೆಬ್ಟ್‌ ಶಿ. ವೌಿಲ್ವ್‌ಗಳು, ಶ್ಪಿ ಬ್ಯಾಂಡ್‌ಗಳುು, ಟೋನ್‌ ಕಂಟ್ರೋಲ್‌, ಬ್ಯಾಟಿ ಬಹಳ ಕಡಿಮೆ ಖರ್ಚಾಗುತ್ತದೆ. ರೂ. 351.00. ಎಕ್ಸ್ಸೈಸ್‌ ಡ್ಯೂಟ ಸಹಿತ; ತೆರಿಗೆಗಳು ಪ್ರತ್ಯೇಕ ಅಧಿಕ ಶ್ರವಣಸುಖದ ಸುಗ್ಗಿ ! ಆಕರ್ಷಕವಾದ ಡಾಯಲ್‌, ಅತ್ಯಂತ ಸ್ಪಷ್ಟವಾದ ಸ್ನಾಭಾ ವಿಕ ಧ್ವನಿ... ಇವು ಈ ರೇಡಿಯೋಗಳ ಕೆಲವು ವಿಶಿಷ್ಟತೆಗಳು, ಮಾತ್ರವಲ್ಲದೆ ಅವು ಸಂಪೂರ್ಣವಾಗಿ “ಮಾನ್ಸುನೈಸ*? ಕೂಡ ಮಾಡಲ್ಪಡುತ್ತವೆ ! ಈ ರೇಡಿಯೋಗಳನ್ನು ಉಚಿತವಾಗಿ ಹಾಕಿ ಇತನಾ ನಿಮ್ಮ ಹತ್ತಿ ರದ ನ್ಯಾಷನಲ್‌ -ಎಕ್ಟೋ ವ್ಯಾಸಾರಿಗೆ ಇಂದೇ ಹೇಳಿರಿ ! 7-೧೩1, 223. 11 ನ್ಯಾಷನಲ್‌ ವಿ ಕ್ಕ್ಯೋ ರೇಡಿಯೋಗಳು ಉತ್ತಮತರೆ.., |) ಜನರಲ್‌ ರೇಡಿಯೋ ಅಂಡ್‌ ಅಪ್ಲಯನ್ಸಸ್‌ ಲಿ ಬೊಂಬಾಯಿ * ಕಲ್ಕತ್ತ * ಮದರಾಸು . ದೆಹಲಿ « ಸಾಟ್ನ್ನ ಟಾ ಬೆಂಗಳೂರು. *- ಸಿಕಂದರಾಬಾದು ಜ್‌ ೧೪೮ ಕೇಳಿತು: ಟ್ರ ಯಾಕಣ್ಣಾ, ಗಂಗಾಧರಣ್ಣಾ, ಯಾಕೆ ಹಾಗೆ ಓಡ್ತೀಯಾ ?? “ ಮಾಲೀ, ನನ್ನ ಮಾಲೀ, ನನ್ನ ಮಾಲಾ” ಎಂದು ಕೂಗಿತೊಳ್ಳು ತ್ತಾ ಗಂಗಾಧರ ಉದ್ರಕ್ಕೂ ಓಡಿದ. ಓಡಿದವನೇ ವನವನ್ನು ತಲಪಿದ. ಒಂದು ಬಂಡೆಗಲ್ಲಿಗೆ ತನ್ನ ಅಗಲವಾದ ಹಣೆಯನ್ನು ಗಟ್ಟಿಸಿಕೊಂಡ. ಅವನ (ಬಲಗಡೆ' ದಂತ ಮುರಿದು ಹೋಯಿತು. ರಕ್ತ ಜಿಲ್‌ ಎಂದು ಚಿಮ್ಮಿ ಬಂತು. ಗಂಗಾಧರ ತುಮುತುಮನೆ ಕುಣಿದ. ಕೆಳಗೆ ಬಿದ್ದ. ಹೊರಳಾಡಿದ. ಮೇಲೆ ಎದ್ದ. ಅವನ ಭಾರಿ ದೇಹದೊಳಗೆ ಯಾರೋ ಕೆಂಡವನ್ನು ಸುರಿದ ಹಾಗಾಗಿತ್ತು. ಅವನ ಪುಟ್ಟ ಕಣ್ಣು ಗಳಲ್ಲಿ ಯಾರೋ ಸಹಸ್ರ ಸಹಸ್ರ. ಸೂಜಿಗಳನ್ನು ಚುಚ್ಚಿದ ಹಾಗಿತ್ತು. ವನ ಕಂಪಿಸುವಂತೆ, ಬೆಟ್ಟಗಳ ಸಾಲು ಇಬ್ಭಾಗವಾಗುವಂತೆ ಗಂಗಾಧರ ಓ ಎಂದು ದೀರ್ಫವಾಗಿ ರೋದಿಸಿದ. ಮೂಡಣ ಬಾನಿನಲ್ಲಿ ಬೆಳ್ಳಿಯ ಉದಯ ವಾಯಿತು. ಅಚ್ಚ ಬಿಳುಪು, ತುಸು *ೆಂಪು, ಸ್ವಲ್ಪವೇ ಹಳದಿ ಸೇರಿದ ಲಕಲಕನೆ ಮಿನುಗುವ ತೇರಿನ ಆ ಬದಿ ಈ ಬದಿಯಲ್ಲಿ ಎರಡು ಆನೆ ಗಳು ನಿಂತಿದ್ದುದು ಪೋಲೀಸರ ದೃಷ್ಟಿಗೆ ಬೀಳ ಲಿಲ್ಲ. ಅಲ್ಲದೆ ವನಮಾಲೆಯಿಂಡಾಗಿ, ತೇರಿ ನಿಂದಾಗಿ, ಗಂಗಾಧರ ಮರೆಯಾಗಿದ್ದ. ಮರಣ ತನ್ನ ಸೆರಗನ್ನು ವನಮಾಲೆಯ ಮೇಲೆ ಮಾತ್ರ ಹಾಸಿತ್ತು. ಪೋಲೀಸಿನವರು ವನಮಾಲೆಯನ್ನು ಗಂಗಾಧರ ಎಂದು ಭಾವಿಸಿಕೊಂಡರು. ಹಾಗ ಲ್ಲದೆ ಕಾಡಾನೆಗಳು ಊರೊಳಗೆ ಬರುವುದೂ ಇಲ್ಲವಲ್ಲ. ಗಂಗಾಧರನಿಗೆ ಹುಚ್ಚು ತಗಲಿದೆಯೆಂದು ಕಸ್ತೂರಿ, ಅಗಸ್ಟ್‌ ೧೯೬೧ ಮಾನವರು ತೀರ್ಮಾನಿಸಿದ ಆ ದುರ್ದಿನದಲ್ಲಿ, ಅವನ ಉಗ್ರವಾದ ಶಿಕ್ಷೆಗೆ ಆಹುತಿಯಾದವರು ಹದಿಮೂರು ಮಂದಿ. ಅಷ್ಟು ಜನರೂ ತಲೆ ಯೊಡೆದು. ರಕ್ತಕಾರಿ ಸತ್ತಿದ್ದರು. ಅಂಥ ಹೇಯಕೃತ್ಯ ಅವನು ಯಾಕೆ ಮಾಡಿದನೋ ಅವನಿಗೇ ತಿಳಿಯದು. ಆ ದುರ್ಫಟನೆ ನಡೆದೊಡನೆ ಅವನನ್ನು ಸುಟ್ಟು ಕೊಂದುಹಾಕಬೇಕೆಂದು ಪೋಲೀಸ್‌ ಆಜ್ಞೆ "ಹೊರಟಿತ್ತು. ಪೋಲೀಸರು ಮಾತ್ರವಲ್ಲ, ಲೈಸೆನ್ಸ್‌ ಪಡೆದ ಬಂದೂಕು ಧಾರಿಗಳು ಯಾಃ ಅವನನ್ನು ಕೆಳಗೆ ಬೀಳಿಸಿದರೂ ಐನೂರು ಬೊಬಾಗಿ ಬಹುಮಾನ ಕೊಡುವುದಾಗಿ ಸರಕಾರ ಸ ಆದಕೆ ವ ಮೃ ತ್ಯು ನಾಟಕವಾಡಿದಾಗ ಎರಡು ಸಲ ಸಹ ಸ ತಬ್ಬಿ ಸಿಕೊಂಡ. ಮರಣ ಕಡೆಗಣ್ಣು ಹಾಯಿಸದಿದ್ದರೆ ಬಾನು ಕಳಚಿ ತಲೆಯ "ಮೇಲೆ ಬಿದ್ದ ಕೂ ಅಪ್ಪೆಚ್ಚೆ ಯಾಗುವು ದಿಲ್ಲವೇನೊ? ಗಂಗಾಧರನ ಮುಂದಿನ ಭವಿತವ್ಯವೇನು ? ಅವನಿಗೆ ನಿಲ್ಲಲು ಕಾಡಿನಲ್ಲೂ ನೆಲೆಯಿಲ್ಲ; ನಾಡಿ ನಲ್ಲೂ ನೆಲೆಯಿಲ್ಲ. | ಇನ್ನು ಆ ಗುಂಪಿನವರೊಂದಿಗೆ ಅವನು ಕಲೆ ಯುವುದು ಅಸಾಧ್ಯದ ಮಾತೆ: ಆಗಿತ್ತು. ಅವ ನನ್ನು ನಂಬುವವರಾರು? ಕಲ್ಲು ನೀರಿನ ಮೇಲೆ ತೇಲುತ್ತಿತ್ತು ಎಂದು ಕವಿ ಹೇಳಿದಾಗ ಅರಸ ನಕ್ಕ. 'ನನಮಾಲೆಯನ್ನು ಮಾನವರು ಗುಂಡಿಕ್ಕಿ 1 ಎಂದರೆ ಅವರು ಒಪ್ಪೆತ್ತಾರೆಯೆ? ಈ ದ್ರೋಹಿ ಏನೋ ಮಾಡಿರಬೇಕೆಂದು ಸಿಗಿದು ಹಾಕಿಬಿಡುತ್ತಾರೆ ಅಷ್ಟೆ. ಅವರು ಏನಾದರೂ ಮಾಡುವುದಿರಲಿ. ವನ ಮಾಲೆಯಿಲ್ಲದ ಬಾಳು ಪ್ರಾಣವಿಲ್ಲದ ದೇಹ ದಂತೆ. ಇನ್ನು ಬದುಕಿ ಏನು ಫಲ? ಇದ್ದು ಏನು ಸಾರ್ಥಕ? ಗಂಗಾಧರ ಓಡಿದ. ಉದ್ದಕ್ಕೂ ಓಡಿದ ಇರ್‌ ಟೆ ಕ. ಕಾ ಚ್ಯಾ ಟ್ರಾ ರ್ರ್‌ ಚ್ಮ ಚ್‌ ಇತ ಗಂಗ ಲಕಲಕನೆ ಮಿನುಗುತ್ತಿದ್ದ ಬೆಳ್ಳಿಯ ಬಣ್ಣ ಕಾಂತಿಹೀನವಾಗತೊಡಗಿತ್ತು. ಬಾನಿಗೆ ಯಾರೋ ಬೆಳಕು ಚಿಮುಶಿಸುತ್ತಿ ದ್ದ ರು. ಹಕ್ಕಿ- ಪಕ್ಷಿಗಳು ಸಡಗರದಿಂದ ಏಳುತ್ತಿ ದವು ವು, ವನದ ಮೇಲೂ ಸಾಲು ಬೆಟ್ಟಿ ಗಳ ಮೇಲೂ ಕವಿದಿದ್ದ ಇರುಳ ಸೆರಗು ಸ್ವಲ್ಪಸ ಸ 'ಲ್ಬವಾಗಿ ಜಾರಿ ಕೆಳಗೆ ಬೀಳುತ್ತಿತ್ತು. ಹರೆಯ ತ ಹದಿನೆಂಟರ ಹೆಣ್ಣಿನ ತ.ಂಬುಗೆನ್ನೆಯಂತೆ ಮೂಡಣ ಬಾನು ಮಿನು- ಗಿತು. ಗಂಗಾಧರ ಓಡಿದೆ. ಉದ್ದಕ್ಕೂ ಓಡಿದ. ಕಪಿಲಾ ನದಿಯೊಳಗೆ ದುಢುಂ ಎಂದು ಬಿದ್ದ. ಅವನ ದೇಹದ ಉರಿ ಕಡಿಮೆಯಾಗಲಿಲ್ಲ. ನದಿಯ ನೀರೀ ಕಾದು ಕುದಿಯಿತ್ತಿತ್ತು. ನೀರಿ ನೊಳಗೆೇ ಚೊಳ್‌ ಎಂದು ಉಚ್ಚೆ ಬಿಟ್ಟಿ. ತೊಪ್‌ ತೊಪ್‌ ತೊಪ್ಪ ಎಂದು ಲದ್ದಿ ಹಾಕಿದೆ. ಭರ ಎಂದು ನುಗ್ಗಿದವನೇ ಮಳಲಿಗೆ ಸೊಂ- ಮೊಡಮೆಗಳು 5೩, “ಅದಕ್ಕೆ ಕೆ ಇಷ್ಟು ಸ "ಲಕ್ಷ್ಮಿ ನನ್ನ ಮುಖಕೂಡ | ನಿನ್ನ ರಂತೆ. ನ ನಿಚ್ಚ `ದ ಎಷ್ಟು ಚೆನ್ನಾ ಗತ್ತು ಷೆ ಹೈ; ಹಾಳು ಮೊಡೆಮೆ 5. ಗಳಿವೆ ವೆಯಲ್ಲಾ !'' ಲ್ರಿ ನ್ಸಾ ಬಳಕೆಗೆ ತೊಡುಗುವ ತನಕ ನಗೂ ಮೊಡವೆ " ಇಧರ ೧೯೯ ಡಿಲು ಚಾಚಿದ. ಮಳಲನ್ನೆತ್ತಿ ಜೊಳ್‌ ಎಂದು ದೇಹದ ಮೇಲೆ ಚೆಲ್ಲಿಕೊಂಡ. ದೇಹದ ಮೇಲೆ ಬಿದ್ದೆ ಮಳಲ ಕಣ ಅರಳಿನಂತೆ ಪಟಪಟನೆ ಕುಣಿಯಿತು. ಹಾಗೆ ಹೋದವನೇ ಒಂದು ಸ ಸಣ್ಣ ಮರಕ್ಕೆ ತಲೆಯನ್ನು ಗುದ್ದಿದೆ. ಮರ ಬುಡ ಕಿತ್ತು ಕೆಳಗೆ ಬಿತ್ತು. ಮುಂದೆ ಓಿಡಿದ. ಕೆಸರು ಅಲ್ಲಿ ಹೆಪ್ಪೆ ಗಟ್ಟಿ ನಿಂತಿತ್ತು. ಅದರಲ್ಲಿ ಹೋಗಿ ಮುಳುಗಿದ. ಕಾಯಿಸಿದ ಮೈದಾ ಹಿಟ್ಟಿನಂತೆ ಕೆಸರು ಭುಸ್‌ ಎಂದು. ಹೊಗೆಯಾಡುತ್ತಿತ್ತು. ಅಲ್ಲಿಂದ ಮೇಲೆದ್ಮ. ಗರಗರನೆ ತಿರುಗಿದ. ಕೆಳಗೆ ಬಿದ್ದ. ಮತ್ತೆ ಮೇಲೆದ್ದ. (ಇ ಓಡಿದೆ. ಉದ್ದಕ್ಕೂ ಓಡಿದ ತಗಲಿದವನಂತೆ ಓಡಿದ. ಜೇ ಖೆಡ್ಡ ಕಾರ್ಯಕ್ರಮವನ್ನು ಗಟ್ಟಲೆ. 'ಜನ ಸೇರಿದ್ದರೆ ರು. ವಿಶೇಷ ತ ಸಮಸೆ ಗ ಹ ಸ್ಯ ಗೋಪೀ, «ಲಕ್ಷ್ಮೀ ಹೇಳಿದ್ದು ಸರಿ. ಲಿಚ್ಹೆ ನಾ ಮೊಡಮೆಗಳನ್ನು ಬಲ ಬೇಕೆ ಹ ಣಗಿಸಿ ಬಿಡುವುದು. 029298 ೧೫೦ ರಾಗಿ ಭಾರತದ ರಾಷ್ಟ್ರಪತಿಗಳೂ ಅಲ್ಲಿ ಬಂದಿ ದ್ಹರು. ಬಂಡೀಪುರದ ಕಾಡಿನ ಹೆಸರು ಎಲ್ಲರ ಮನೆಮಾತಾಗಿತ್ತು. ಗೆ ಕಾಡಿನಲ್ಲಿ ಬೆಳೆದು, ಆಟವಾಡಿ, ಹುಯೊ ( ಹುಯ್ಲೆಬ್ಬಿಸುತ್ತಿದ್ದ ಆ ಮೇರು ಪ್ರಾಣಿಗಳು ಬುದ್ಧಿ ವಂತನಾದ ಮಾನವನು ಒಡ್ಡಿದ ಬಲೆಗೆ ಬಿದ್ದು ತಮ್ಮ ಸ್ವಾತಂತ್ರ ವನ್ನು ಕಳೆದುಕೊಳ್ಳು ವಾಗ, ಹಾಗೆ ಅಪಾಯ ಸ್ಥಿ ತಿಗೀಡಾದಾಗ ಬೊಬ್ಬೆಯಿಕ್ಕುವ, ನಾಡಾನೆಗಳು ಅವುಗಳ ಭಾರೀ ಕಾಲುಗಳಿಗೆ. ಸರಪಳಿ ಬಿಗಿಯಲು ಸಹಾಯ ಮಾಡುವ ದೃಶ್ಯವನ್ನು ನೋಡಲು ಜನ ಹುಚ್ಚು-ಹುಚ್ಚಾಗಿ ನೆರೆದಿದ್ದರು. ತಮ್ಮೆ ಲ್ಲ ಬಲವನ್ನೂ ಕೇಂದ್ರೀಕರಿಸಿ ಎಲ್ಲರ ಸೊಕ್ಕನ್ನೂ ಮುರಿದುಬಿಡುತ್ತೇವೆ. ಎನ್ನುವ, ಮೊಂಡತನ ಮಾಡುವ, ರಗಳೆಯೋ ರಗಳೆ ಎಬ್ಬಿಸುವ ಆ ಕಾಡು ಪ್ರಾಣಿಗಳನ್ನು ನಾಡಾನೆ ಗಳು ಒಂದಕ್ಕೆ ಎರಡು ಮೂರು ಸೇರಿಕೊಂಡು ಮಾನವನ ಅಂಕಿತಕ್ಕೆ ಒಳಪಡಿಸಲು ಸಹಾಯ- ವೆಸಗುವ ಆ ದೃಶ್ಯ, ಖೆಡ್ಡ ಕಾರ್ಯಕ್ರಮ, ಸಣ್ಣಿ ರುವವರು ನೋಡಿ ತಣಿಯಲೇ ಬೇಕಾದ ಒಂದು ಅಪೂರ್ವ ರಸಮಯ, ಅಷ್ಟೇ ಹೃದಯವಿದ್ರಾವಕ ವಾದ ಚಿತ್ರ. ಮಾನವರ ಬಂಧನಕ್ಕೊಳಗಾದ ಆ ಬಲಿಷ್ಠ ಪ್ರಾಣಿಗಳು ಕಾಡೇ ಅಮಳಿ ಧುಮಳಿಯೇಳು ವಂತೆ ಆಕ್ರೋಶ ಮಾಡುತ್ತಿದ್ದರೆ, ಒಂದಾನೆ ಮಾತ್ರ ಕಣ್ಣಿರು ಸುರಿಸುತ್ತ, ಕಿವಿಗಳನ್ನು ಬಡಿದುಕೊಳ್ಳುತ್ತ ಹಾಗೆಯೇ ನಿಂತಿತ್ತು. ಆ ಆನೆಯ ಬಲದ ದಂತ ಮುರಿದು ಹೋಗಿತ್ತು. ವಿಶಾಲವಾದ ಅದರ ಹಣೆ ಸೀಳಿ ಹೋಗಿ ರಕ್ತ ತೊಟ್ಟಿಕ್ಕುತ್ತಿತ್ತು. ಅದರ ಸೊಂಡಿಲೆಲ್ಲ ಗೀರುಗೀರಾಗಿತ್ತು. ಅದರ ಭಾರೀ ದೇಹದ ಮೇಲೆ ಮಳಲು ಸೆಸರು ಎಲ್ಲವನ್ನೂ ಯಾರೋ ಪ್ರೋಕ್ಷಣೆ ಮಾಡಿದಂತಿತ್ತು. ಅದರ ತುಂಡು ಬಾಲದಲ್ಲಿ ಒಂದು ದಪ್ಪ ಮುಳ್ಳು ಚುಚ್ಚಿ ಕಸ್ತೂರಿ, ಅಗಸಳ್ಳ ೧೯೬೧ ಕೊಂಡಿತ್ತು. ಆದಕೆ ಅದೊಂದರ ಪರಿವೆಯೂ ಇಲ್ಲ ಆ ಗಜರಾಜನಿಗೆ. ರಾಮಭದ್ರನ ಭಾರೀ ದೇಹದ ಮೇಲೆ ಎರಡು ಸರಪಳಿಗಳನ್ನು ಅಡ್ಡ ಹಾಕಲಾಗಿತ್ತು. ಅವನ ನಾಲ್ಕೂ ಪಾದಗಳ ನಡುವೆ, ಹೊಟ್ಟಿಯ ತಳ ದಲ್ಲಿ, ಸರಪಳಿಯ ಕೊಂಡಿಯನ್ನು ಬಿಗಿದ ಒಂದು ತೊಟ್ಟಿಲು ತೂಗಾಡುತ್ತಿತ್ತು. ಆ ತೊಟ್ಟಿ ಲೊಳಗೆ ಒಬ್ಬ ಮಾವಟಿಗ ಕೊಕ್ಕರಿಸಿ ಮಲ ಗಿದ್ದ. ಹೆಬ್ಬಾವಿನಂತೆ ಒಂದು ಸರಪಳಿ ತೊಟ್ಟಿ ಲೊಳಗೆ ಬಿದ್ದಿತ್ತು. ಮಾವಟಿಗ ಮೈಯೆಲ್ಲ ಕಣ್ಣಾ ಗಿದ್ದ. ದಂತ ಮುರಿದ ಆನೆಯನ್ನು ಬಂಧಿಸಲು ಅದರ ಎರಡು ಪಾರ್ಶ್ವದಲ್ಲೂ ರಾಮಭದ್ರ ಮತ್ತು ಸಮಂತಭದ್ರ ಸೇರಿಕೊಂಡರು. ರಾಮ ಭದ್ರ ಬಲಗಡೆ; ಸಮಂತಭದ್ರ ಎಡಗಡೆ ದಂತ ಮುರಿದ ಆನೆ ಅವರೀರ್ವರ ನಡುವೆ ಸಿಕ್ಕಿಹಾಕಿ ಕೊಂಡಿತ್ತು. ರಾಮಭದ್ರನ ದೇಹದ ಕೆಳಗಡೆ ತೊಟ್ಟಿಲಲ್ಲಿ ತೂಗಾಡುತ್ತಿದ್ದ ಮಾವಟಿಗ ಸರಪಳಿಯನ್ನು ಹೊರತೆಗೆದು ದಂತ ಮುರಿದ ಆ ಆನೆಯ ಕಾಲಿಗೆ ತೊಡಿಸಿದ. ಆದರೆ ಏನಾಶ್ಚರ್ಯ | ಯಾರು ಏನು ಮಾಡಿದರೂ ಆ ದಂತ ಮುರಿದ ಆನೆ ಯಾವ ಭಾವ ವಿಕಾರವನ್ನೂ ಪ್ರ ದರ್ಶಿಸದೆ ಬೆಟ್ಟಿದಂತೆ ಹಾಗೆಯೆ ನಿಂತು ಕೊಂಡಿತ್ತು. ] ಆದರೆ ಅದರ ಕಣ್ಣಿನಿಂದ. ಮಾತ್ರ ಥಾರಾ ಕಾರವಾಗಿ ನೀರು ಪ್ರವಹಿಸುತ್ತಿತ್ತು; ಹಣೆಯ ಮೇಲಿಂದ ರಕ್ತ ಚಿಮ್ಮಿ ಬರುತ್ತಿತ್ತು. ಅತ್ತ ನೂರು ನೂರು ಆನೆಗಳು ಬೆಟ್ಟ ಬಿರಿ ಯುವಂತೆ ಗೋಳುಗರೆಯುತ್ತಿದ್ದುವು. ಒಂದು ಕಾಡಾನೆಗೆ ಸರಪಳಿ ಬಿಗಿದು ಬಂಧಿಸಲು ಎರಡು ನಾಡಾನೆಗಳು.. ಸಹಾಯ ಮಾಡುತ್ತಿದ್ದುವು. ಎರಡು ನಾಡಾನೆಗಳ ನಡುವೆ ಸಿಕ್ಕಿ ಹಾಕಿ ಪ್ರತಿ ಪೊಟ್ಟಣ ನಿಮಗೆ ಹೆಚ್ಚು ಬಟ್ಟಲು ಉತ್ತಮ ಚಹವನ್ನುು «ಡುವುದು ತಿ ಗಾತ್ರಗಳಲ್ಲಿ ದೊರೆಯುತ್ತದೆ ನಿ ೫ ತೇವ ತಗಲದಂತೆ ಪೊಟ್ಟಣ ಕಟ್ಟುವಿಕೆಯ ನಿಮಿತ್ತ ಆತ್ಯಂತ ಪರಿಶುದ್ಧವಾಗಿರುವುದು ಹ್‌ 500 ಗ್ರ್ಯಾಮ್‌. 100 ಗ್ರ್ಯಾಮ್‌, ರೆ ಮಿಲಿಯಗಟ್ಟಲೆ ಮನೆಗಳಲಿ ಇದನ್ನು ಕುಡಿದು ಆನಂದ ಪಡೆಯುತ್ತ ಬ 50 ಗ್ರಾಮ್‌ 17 88 386 ೧೫೨ ಕೊಂಡ ಕಾಡಾನೆ ಬೆಟ್ಟ ಭುಸುಗುಟ್ಟುವಂತೆ ವರ್ತಿಸುತ್ತಿತ್ತು. ತಿಮಿರಾಡುತ್ತಿತ್ತು; ಒದರಾಡು ತ್ತಿತ್ತು. ಆಕ್ರೊ (ಶದಿಂದ ಸೊಂಡಿಲನ್ನು ಮೇಲೆ ಎತ್ತಿದ್ದೂ ಎತ್ತಿದ್ದೇ, ಕೆಳಗೆ ಬಿಟ್ಟಿದ್ದೂಬಿಟ್ಟಿದ್ದೇ. ಒಂದು ಕಡೆ ಸಂಕಟ; ಮತ್ತೊಂದೆಡೆ ಕಷ ಭೀಷಣ. ಎಲ್ಲರನ್ನೂ ಮಾನವ ಶುಲವೆಲ್ಲ ವನ್ನೂ ತುಳಿದು ಹತ ಮಾಡಿಬಿಡಬೇಕು ಎನ್ನು ವಷ್ಟು ಭೈರವ; ಚಂಡಪ್ರ ಚಂಡ. ಆದರೆ.... ಆದರೆ...? ಏನು ಮಾಡುವುದಕ್ಕೂ ಸಾಧ್ಯವಿಲ್ಲವಾಗಿ, ಸ್ವಜಾತಿಯವೇ ವಿರೋಧಿಗ- ಳಾಗಿ. ಅವುಗಳ ಸೊಕ್ಕನ್ನು ಅಡಗಿಸುತ್ತಿ- ದವು. ಹೀಗೆ ಆ ವನ ಧೂಳಿಮಯವಾಗಿ ಅಲ್ಲೋಲ ಕಲ್ಲೊ (ಲವಾಗಿದ್ದ ರ ಇಲ್ಲೊ ದು ದಂತ ಮುರಿದೆ ಆನೆ ಮಾತ್ರ ಏನು ಸದ್ಮುಗೊದ್ದೂ ಇಲ್ಲದೆ ನಾಯಿಮರಿಯಂತೆ ಬಾಲವಲ್ಲಾಡಿಸು ತ್ರ ಕಣ್ಣಿ (ರು ಮಿಡಿಯುತ್ತ ಹಾಗೆಯೇ ಸಿಂತಿತ್ತು. ರಾಮಭದ್ರ ಮತ್ತು ಸಮಂತಭದ ರಿಗೆ ಆಶ್ಚರ್ಯ ; ಇದೇನು ಈ ಗಜರಾಯ ಹೀಗೆ ನಿಂತು ಬಿಟ್ಟಿ ದ್ಮಾನೆ? ಒಂದು ವೇಳೆ ಮಾರ್ಜಾಲ ಸಂಸ್ಕಾನಿ ಯಂತೆ ಸೋಗು ಹಾಕಿ ತಪ್ಪಿಸಿಕೊಂಡು ಹೋ- ಗಲು ಈ ವೇಷವನ್ನು ತಾಳಿದ್ಮಾನೋ ಏನೋ? ಕಸ್ತೂರಿ, ಅಗಸ್ಟ್‌ ೧೯೬೦೧ " ಊಂ. "ಏನು ಲಾಸವಾಗಿಬ್ತದ ಯಾ? * * " ಊಂ, “ ತಪ್ಪಿಸಿಕೊಂಡು ಹೋಗೋಕೆ " ಸ್ಚಂಟ್‌' ಮಾಡುತ್ತಾ ಇದ್ಮೀಯೊ ಹೇಗೆ? ಅದೆಲ್ಲ ನಮ ಬಳಿ ನಡೆಯೋಲ್ಲ.” “ ಊಂ, ತಾವು ಏನೋ ಮಹತ್ಕಾರ್ಯ ಸಾಧಿಸಿದವ ರಂತೆ, ವಿಜಯವೀರರಂತೆ ಅವರೀರ್ವರೂ ಬಲ್ಕ ದೀರ್ಫವಾಗಿ ಕೂಗು ಹಾಕಿದರು. ಕೊಂರಂರ್ರೋ. ತ್ವ ಆದರೆ ದಂತ ಮುರಿದ ಆನೆ ಮಾತ್ರ ಹಾಗೆಯೇ ನಿಂತುಕೊಂಡಿತ್ತು. ಅದಕ್ಕೆ ಬಾಹ್ಯ- ಪ್ರಜ್ಞೆ ಇದ್ದಂತೆ ಕಂಡುಬರಲಿಲ್ಲ. ಅದು ಈಗ ಪೂರಾ ಕಣ್ಣು ಮುಚ್ಚಿ ಬಿಟ್ಟಿತ್ತು. ಕಣ್ಣೀರು ಮಾತ್ರ ಮೊದಲಿಗಿಂತಲೂ ಈಗ ಜಾಸ್ತಿಯಾಗಿ ಧುಮ್ಮಿಸ್ಕಲಾರಂಭಿಸಿತು. ಬಹುಶಃ ಅದರ ಭಾರೀ ದೇಹದೊಳಗಿನಿಂದ ಒಂದು ಸಣ್ಣ ನದಿಯೇ ಉಗಮವಾಗಿಹೋಯಿತೋ ಏನೋ? ರಾಮಭದ್ರ ಮತ್ತು ಸಮಂತಭದ್ರರಿಗೆ ಈ ಗಜ ರಾಜನ ವಿಚಿತ್ರ ವರ್ತನೆ ಅರ್ಥವಾಗದೆ ಬೆಪ್ಪು ತಕ್ಕಡಿಗಳಂತೆ, ಗರ ಬಡಿದವರಂತೆ ಹಾಗೆಯೇ ಫ್ರಿ ಬಲಾ ಇವನ | ನಿಂತುಬಿಟ್ಟರು. ಕಾಮಭದ್ರ ಸೊಕ್ಕಿನಿಂದ ಕೇಳಿದ: ಆದರೆ ಅವನೇ ಗಂಗಾಧರ ಎನ್ನುವುದು ಅವ “ ಏನಯ್ಯಾ ತಮ್ಮಾ?” ರಿಗೆ ಹೇಗೆ ತಿಳಿಯಬೇಕು? 3 ಜರ್ಕ್‌ ಪ್ರಸಿದ್ಧ ನಿಜ್ವಾನಿ ಐನ್‌ಸ್ಟೈನ್‌, ಊಟದ ಕೋಣೆಗೆ ತಮ್ಮ ಮರೆತುಬಿಟ್ಟಿ ದ್ದ ರು. ಕನ್ನಡಕವನ್ನು ಮಾಣಿಯು ಅಂದಿನ ಒಂದು ಸಾರಿ ಪ್ರಯಾಣಿ ವನಾಡುತ್ತಿದ್ದಾಗ ತೆಗೆದುಕೊಂಡು ಹೋಗುವುದನ್ನೇ "ಮೆನು ಕಾರ್ಡ'ನು ತಂದು ಕೊಡಲು, ಸತ ಆ ಮಾಾಣಿಯನ್ನೇ ಕುರಿತು, 4 ದಯನಿಟ್ಟು ಇದನ್ನು ನನಗೆ ಸ್ವ ಲ್ರ ಓದಿ ಹೇಳುತ್ತಿ ಯಡಪ್ಪಾ? ಜೇ “4 ನಾನೂ ನಿಮ್ಮ ಜಯಃ ಎಂದು ಕೇಳಿದರು. . ನನಗೂ ಓದಲು ಬರುವುದಿಲ್ಲ! . ತ ಆ ವತಾಣಿ ತಿ - ಶ್ರೀಮತಿ ಸಿ, ಮಾಲಿಸಿ ವಾಮನರಾವ" £ ನ 4 ಭನ್‌ ೫ ನ ಸ್‌ ಪ್ರತಿತಿಂಗಳ ೧ನೇ ದಿನಾಂಕ ೫ ಕಸ್ತೂರಿ ಇಂದು ನಮ್ಮ ಸರ್ವಶ್ರೇಷ್ಠ ಡೈಜೆಸ್‌ ೯ ಸಾರಸಾಹಿತ್ಯ. ಪ್ರತಿ ತಿಂಗಳೂ ಎಷ್ಟೋ ಓದುಗರು ಪೃತಿಗಳ ಬಗೆ ಗು ನಿರಾಶೆಯಾಗುತ್ತಿದ್ದಾರೆ. ಅದಕ್ಕಾಗಿ ಈ ಯೋಜನೆ. ಇಂದಿ ನಿಂದಲೇ “ಕಸ್ಮೂರಿಗ ಯ ಮುಂದಿನ ೬೦ ಸಂಚಿಕೆಗಳನ್ನು ಕಾಯ್ದಿರಿಸಿ, ಅದು ಪೃತಿ ತಿಂಗಳೂ ನೀವಿದ್ದಲ್ಲಿ ಕೈಸೇರು ವದು, ನೀವು ಪ್ರತ್ಯೇಕ ಚಂದಾ ಹಣ ಕಳಿಸಬೇಕಾಗಿಲ್ಲ! ಕೇವಲ ರೂಪಾಯಿ ಒಂದುನೂರಾ ಇಸ್ರತ್ತು (ರೂ. ೧೨೦) ಠೇವು ಇಟ್ಟರೆ ಸಾಕು. ಐದು ವರ್ಷಗಳಲ್ಲಿ ೬೦ ಸಂಚಿಕೆಗಳನ್ನೂ ಪಡೆದುದಲ್ಲದೆ ನಿಮ್ಮ ೧೨೦ ರೂ. ಗಳ ಠೇವನ್ನು ಮರಳಿ ಪಡೆಯುವಿರಿ. ಈ ಯೋಜನೆ ಸೆಪ್ಟೆ೦ಬರ್‌ ಎ೩೦, ೧೯೬೧ರ ವರೆಗೆ ಮಾತ್ರ ಊರ್ಜಿತದಲ್ಲಿರುವದು. ಕೂಡಲೇ “ಕಸ್ತೂರಿ ಬಳಗ? ಕ್ರೈ ಸೇರಿರಿ. ಸ ತುಂಜಿ ಹಣ ಸಹಿತ ಇಂದೇ ಕಳಿಸಿರಿ, ಪ ಓರೆ ಮಿತ್ರರೆ, ನಿಮ್ಮ 4 ಕಸೂರಿ ಬಳಗ” ದ ಯೋಜನೆಯಲ್ಲಿ ಭಾಗ ವಹಿಸಲು ನಾನು ಅಪೇಕ್ಷಿ ಸುತ್ತೇನೆ. ಅದಕ್ಕಾಗಿ ರೂ. ೧೨೦ ನ್ನು ಇಂದು ಮ, ಅ./ಚೆಕ್ತು, ಡ್ರಾಪ್ಟ್‌ ಮೂಲಕ ಇಳಿಸಿ ದೇಸ, ಈ ಯೋಜನೆಯಂತೆ ., ೧೯೬೧ ರಿಂದ ೫ ವರ್ಷ ಕಾಲ ಕಸ್ತೂರಿ ಸಂಚಿಕೆಗಳನ್ನೂ ಆ ಅವಧಿಯ ಕೊನೆಗೆ ರೂ. ೧೨೦ ನ್ನೂ ಪಡೆಯಲು ಹಕ್ಕು ನನಗಿದೆ. ಕೂಡಲೆ 4 ಕಸ್ತೂರಿ ಬಳಗದ ಶೇನಿನ ರತೀದಿ*” ಯನು, ಮ ವ್ಯವಸ್ಥಾಪಕರು “ ಕಸ್ತೂರಿ ಬಳಗೆ” ಪೋ. ಬಾ. ನಂ. ೩೦, ಹೆಸರು ( ಪೂರ್ಜ) ವಿಳಾಸ ( ಜಿಲ್ಹಾ) (4. ಗ 1227 2.(( ಯ ಟಂಎ್ಪ್ಲ 11 118168! 7 ಷ್ಟ 81112... 5. (0೩ 5018 1೯೩6 ಔ8ಟರಿ!|