ತೈ ದ್ದ ಇ ಕೈ ಪಪ ಟೆಬಲ್‌ ಟಟ 6ಕ್ಕೀಕ್ಕೋೀ ಕ್‌ ಕ್ಕ ಕ್‌ ಕ್‌ 41 ಲಬ ಓಕ ತ್ಮ್ಪ್ಮ ಕೊಳ್ಳೋ ಲೋಲ ಲಾ ಲಲ 1್ಕಿ( ಳ್ಬ ಳೀ ಕ್ಯೆ ಕ್ಮ ಕ್ಮ ಹ (ಗ್‌ ಬ್‌ ಳ್‌ ಶಮಿ ಮದಿಮೆದ ಖಹೆೊ ಬೊ ಹೆ ಮೊಮೊಖೆೊಬದೊ ಹೊಮೊಬದೊಬೊಬೊಬೊಪೊಪಾ ವಾಮ ಸೊ ಟೊಟೊ ಲೊ ಟಾಟಾ ಲಾಟ ಟೇ ಳ್ಳ 5. ಕ್ಮ ಕ್ಮ ಕ್ಮ ಕ್ಮ ಕ್ಮ ಕ್ಕ ಕ್ಮ ಕ್ಕೀ ಳೀ ಕ್ಕಿ ಕ್ಕ ಕ್ಮ ಕ್ಕ ಕ್ಮ ಕ್ಮ ಕ್ಮ ಕ್ಕ ಗು ಕ್ಮ ಕ್ಮ ಕ್ಮ ಕೈಗ ಗೊ ಕೆ ಗೆ ಕೆಗೆ ಕ್‌ ಗಾಗ್‌ ಡಾ" ಕಿ ್‌ ್‌ ಇ ಡ್‌ / ಕ್ಮ ಕ್‌ ಕೆ, ಲ್‌ ಳಿಸಿ ಹ 6. ೪ ಉಹು ಪಿ ಯಿ ಪೊಟಟ್ಟೆ ಫಫಯ ತಿ 9ಕ್ಮಳಿಕ್ಳಳ್ಳ್ಳಳಿಳ್ಳಾೊಳ್ಳಿಅಕ್ಳಾಿಳಿ ಕ್ಕಿಕಿಳ್ಳಿ ಕಳ್ಳಿ ಕಳಾ ಳ್ಳಾ ಳ್ಳ ಳ್ಳ ಕೆ, ಕ್ಮ ್‌ ಕ್ಕ ಕ್ಮ ಕಘೊಯಿ ಪೆ ಹೆಿವೊಡಿ ಹವಗ ಯು ಗಗ ಗಗ ಗೂ ಅಗ ಖಗ ಗೂ ಗು ಟಡ ಪ್ರತಿವಾರವೂ ಹೊಸದರಲ್ಲಿ ಹೊಸದು ! ರಳು ನಿಮದೆ ಮನೋ ನೀಡಬೇಕಲ್ಲವೆ? ೨೪ ಪು ೬೮೬ ₹೬ ೭. 2 “2 “04. ಈ ಮುಂಬಯಿ- ಮದ್ರಾಸಗಳ ನಮ್ಮ ಲೇಖನಗಳು ನಾನಾ ವಿಷಯಗಳ ಮೇಲೆ ವಿಚಾರಪ್ರ ೪ ಜಾ ಮೇಲೆ ವಿಜಾರ ನಿಮದೆ 2೬ ರಂಜ ೌ ಕಮ ಪ್ರಖ್ಯಾತ ತಮಿಳು ಕಾದಂಬರಿಕಾರ ಅಖಿಲನ* ರ ಸರಸ ಸಾಮಾಜಿಕ ಕಾದಂಬರಿ ದೀಪಧಾರಿಣಿ ಅನುವಾದಕರು: ಶ್ರೀ ಮತ್ತೂರು ಕೃಷ್ಣಮೂರ್ತಿ ಹಾಗಾದರೆ ಸಾಪ್ತಾಹಿಕ ೯ವೀರ ನೀವು ಅವಶ್ಯ ಓದಬೇಕು ಕೆಲ ವೈಶಿಷ್ಟ್ಯಗಳು: ಲೇಖನಗಳು. ಸಿನೇಮಾ ಮಹಿಳೆಯರಿಗೆ, ಬಾಲಕರಿಗೆ ಪ್ರ ಸುದಿ ಗಳು. ಎ ಯರ ಬಳಗ” ಮನೋ ರಂಜಕವಾಗಿರುವ ಸಚಿತ್ರ ಫಾಂಟಮನ ಸಾಹಸ ದೇಶದ ರಾಜಕಾರಣದ ಪರಿಚಯ ಮಾಡಿಕೊಡುವ ರಾಜ್ಯಗಳ ರಾಜಕಾರಣ ದಿಲ್ಲಿಯ ಪತ್ರ. ರಾಜ್ಯದ ರಾಜಧಾನಿಯಿಂದ ಮೊದಲಾಗಿ ಸ್ಥಿರಶೀರ್ಷಿಕೆಗಳು. ರವಿವಾರದ ಸಂಚಿಕೆ ಹಿಂದಿನ ಬುಧವಾರವೇ ನಿಮ್ಮ ಕೈಸೇರುವುದು. ಟಗ ಳಂ ೩ ತೆ ಕ ಚೋದ ಮನೋರಂಜಕ ವಿಶೇಷ ಪ್ರತಿನಿಧಿಗಳು ಕಳಿಸುವ ತಾಜಾ 6ಪ್ರೆ ಬ ಆ ಷ್ಟ ಸ್ಧಿ ಕ್ತ ಬಾಲಕರಿಗಾಗಿ “ಎಳೆ ಚರ ಬ್‌ ಭತ ಭಷ ಜ ಇಷ ಕಟಿನೆ ಸಆ₹ಲ್ಚಲಾ್‌ ಲೊ ಕಶಿಕ್ಷಣ ಬ್ರಿ ಬ ಪ್ರ ಶೋ ಪ ಸ ಸ್ಹ ಕೈಕೈ ಟೊ ಟೆ ಟ್ಫ್‌ಕೆೆ ಕ ಗಗ ಟಗ ಕ್ಯ ಕ್ಮ ಗ 1 ಠೇ ಕ್ಹತ್ಟ್ವಿಕಿ ಮೊ ವಮೊಖಯೊ ಯೊ ಸೊಬೊ ಮೊಪೊಬೊ ಹೊಲ ವೆ.4ಿ.ಪಿ.ಎಪೈ ಕ್ಯ ಗ್ಳೋ ಗ ಗ ಗಾ ಗಾಗ ಗೆ ಕ ಡೆ ಔಬೆ ಗಡ್‌ ಕೋಕ್‌ ಕ ಕ್‌ ಕೊ ಕ್ಕೊ ್‌ೆ, ಕ್ಮ ಕ್ಮ ಟೌ, ! ಕ ಕ್ಮ 4, ಓಲ್‌ ಲ್ಪ ಕಕ್ಕ ಕ್‌ 5" ಚಪಲ ಲ್‌ ಉಗ ಗೂ ಗೂಟ ಓಟ್‌ ಲ್ಪ ಸ ಕ್ಟ ಕ್ಟ ಕ್‌ೆ, ಈಮೆಹೆಟೆ ಹೊಟ್ಟಿ ಮೊಖ ಮೊಲೆ ಮೊದಿ ಹೊ ಹಟ ಗೊ ಗೂ ಲಗ ಗ ಗೂ ಗ ಗೂ ಗೂ ಗೂ ಗೀ ಗೂ ಗೇ 0 ಆಜ್‌ ಜ್‌ 48ರ ಒಟ ಟ್‌ ೪4 ೪ ್‌್‌ ಗ ಗ ಗ ಗ ಗ ಗೂ ಗೂ ಲಗ ಗಟ ಗಲೂ ಗಟ್‌ ಟ್ಟ ಲ ಲ್ಚಫಫಚಅಚಚ್ಚಚ್ಹ್ಚ್ಮ್ಹಾ ಗ ಗೂ ಗೂ ಗೂ ಗ ಗೌ ೯ ್‌್‌್ಪ್ಮ್ಪಟಟ್ಪ್ಹ ಆ ಗ ಗೀ 6 ತ ಇ ನೊ ಆ ಟ್‌ ಆಗ ಗುಗ್‌ ತ ಇ 5.. ಸೆಟ ಆಗ ಲೇ ಲ ಗ್‌ ಈ (೫! ಗ ಗು ತ ತ್ಸ 4, ಕ್ಚ್‌ೆ ಆ ಗ್‌ ಕ್ವ ಕ್ವಾಕ ತೇ ತ ೮ `` 4 ` ಕಾ ನ 11 ೬/. ಡಿ ೪೫:83 ೫ . ಾರಾರಾರಾದ ರ್ಕ ್ಸ್‌್‌್‌ಾ್‌ಾ ಗ್‌ 22227)./). ಗರಗ ಗ ಭಗ ಷ್ಯಗ್ಲಲ್ಮಿಸ್ಸೂ [॥ )ಈಷು 1 ಗ್‌ ಜತ್‌್‌ೆ ಇ ( ಜಿ “ಇ 6 ನ್‌ ಲ ಗ. ಸಾಡಿಯೊೋ ಲ್‌. ಡೆ ಸಂಕಲನ ಹ ಬ ಪರ ಟೂರ ಪ “ಜಾನಕೀರಾಂ-ಬಾಖು-ಎಂ.ಎ. ್ತ ನೆ ಸ ಸದಾಕಿನಯ್ಯ ಗೀತೆಗಳು ಹೆಳೇ ಮೈಸೂರು ಫ್ರೀ ಕೃಪಾ ವಿಕ್ಟರ್‌, ಆಂಗಳಾರು ಉಾದು ಕರ್ಣಾಟಕ ಸಂಭಾಷಣೆ ವ ಗಿ ಯ ಬ. ತತಾ ಮ. ಯ... ಒಗಟು] ತ್‌್‌ ರಾತ್‌ ೫) | ಸರ್ವಧರ್ಮ ಕನ ಘನತತ್ವ 'ಪ್ರೆತೀಕವಾದ ಭಾರತದ `ಮಹಾ ಪುಣ್ಯಕ್ಷೇತ್ರ ವೊಂದರ ಅಮೋಘ ಕಥೆ ತೆರೆಯ ಮೇಲೆ ಹ ನಿಕ್ಚರ್ಸ್‌ರವರ | ಶ್ರೀ ಧರ್ಮಸ್ಥಳ ಮಹ್ಲಾತ್ಮೆ ಬ ಚಸಿ ಅ ಹುಣಸೂರು ಕೃಷ್ಣ ಮೂರ್ತಿ ಪಿ. ಗುಂಚೂರಾವ್‌ ಎಚ್‌. ಎಲ್‌. ರಾಯಣರಾವ ₹9 ಗೀತ; ಎಂ. ವೆಂಕಟರಾಜು ( “ಕನಕದಾಸ” ಖ್ಯಾತಿ) | ನಿರ್ಮಾಪಕ-- ನಿರ್ದೇಶಕ: ಡಿ. ಶಂಕರಸಿಂಗ್‌ ಹಂಚಿಕೆದಾರರು: ಶ್ರೀ ಕೃಪಾ ಪಿಕ್ಚರ್ಸ್‌, ಗಾಂಧಿ ನಗರ, ಬೆಂಗಳೂರು-9 | | ಈಅಪೂಲ ಕನ್ನಡ ಡೈಜೆಸ್ಟ್‌ ಪ್ರತಿತಿಂಗಳ ೧ನೇದಿನಾಂಕ ಪ್ರಕಟವಾಗುವುದು. ಇರಾಾಚಾತ್‌, ಮುಖ್ಯ ಸಂಪಾದಕರು ; ರಂಗನಾಥ ದಿವಾಕರ ಸಹಾಯಕ ಸಂಪಾದಕರು ಃ ಪಿ. ನಿ. ಆಚಾರ್ಯ ಪ್ರಕಾಶಕರು; ಡೆ ಲೋಕ ಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ ರಾ ೧ ಕಚೇರಿ; ಸಂಯುಕ್ತ ಕರ್ನಾಟಕ ಕಾರ್ಯಾಲಯ ಹುಬ್ಬಳ್ಳಿ ರಕ ್‌ಾ೧ ಮುದ್ರ ಕರು ; ಸಂಯುಕ್ತ ಕರ್ನಾಟಕ ಮುದ್ರಣಾಲಯ ಹುಬ್ಬಳ್ಳಿ ರಾಕಿ ಶಯ ಮುಖಚಿತ್ರ ಎರಡು ಬಾತುಕೋಳಿಗಳು ಎ.ಕೆ. ಬಾಲು ರಾತಾ ಚಂದಾ ದರ ಃ ನಾರ್ಹಿಕ(ಅಂಚೆಸೇರಿ). ರೂ.೮.೦೦ ಅರ್ಧ ವರ್ಷ -- ರೂ. ೪-೫೦ ಚಿಡಿಸಂಚಿಕೆ _. ರೂ. ೦.೭೫ 1510೧, 10005( 1962 ಲೇಖಕರಿಗೆ ಸೂಚನೆ ಕಸ್ತೂರಿಯಲ್ಲಿ ಪ್ರಕಟನೆಗಾಗಿ ' ಲೇಖ, ಪ್ರಬಂಧ, ಕಥೆ ಮೊದಲಾದವನ್ನು ಸ್ವೀಕರಿಸ ಲಾಗುವದು. ಕಾಗದದ ಒಂದೇ ಮಗ್ಗಲಿಗೆ ವಿರಳ ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕ' ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ ಲೇಖಗಳಾದರಕೆ ಅವುಗಳ: ಮೂಲ ಲೇಖಕ ಹಾಗೂ ಪ್ರಕಾಶಕರ ಹೆಸರು ಎಳಾಸಗಳನ್ನೂ ಒದಗಿಸಬೇಕು. ಮೂಲ ಲೇಖಕರ ಅನುಮತಿ ಪಡೆದೇ : ಲೇಖಗಳನ್ನು ಕಳಿಸಿದರೆ ಅವುಗಳ ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ ವಾಗುವದು. ಅಸ್ವೀಕೃತ ಲೇಖಗಳು ತಿರುಗಿ ' ಬೇಕಾಗಿದ್ದರೆ ಲೇಖಗಳ ಸಂಗಡನೇ ತಿರುಗಿ ಕಳಿಸಲು ಅವಶ್ಯಬೀಳುವಷ್ಟು ಅಂಚೆ ತಿಕೀಟು ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ ವಾದರೆ ಯಥಾವಕಾಶ ಪ್ರಶಕಟಿಸಲಾಗುವದು. ಲೇಖಕರು ತಮ್ಮ ಲೇಖಗಳ ಸ್ಥಳಪ್ರತಿಗಳನ್ನು ಕಾಯ್ದಿಟ್ಟುಕೊಳ್ಳುವದೊಳಿತು. ಲೇಖಗಳು ಅಕಸ್ಮಾತ್ತಾಗಿ ಕಳೆದು ಹೋದರೆ ಸಂಪಾದಕರು ಹೊಣೆಗಾರರಲ್ಲ ಲೇಖ ಪ್ರಕಟವಾದಕೆ. "ಕಸ್ತೂರಿ' ಯು ಆಗಿಂದಾಗ್ಗೆ ಗೊತ್ತುಪಡಿಸಿಕೊಂಡ ಕ್ರಮದಲ್ಲಿ ಪ್ರತಿಫಲವನ್ನು ಆದಷ್ಟು ಬೇಗೆ ಕೊಡಲಾಗು ವದು. ಲೇಖಗಳಲ್ಲಿ. ಸೂಕ್ತ ಬದಲಾವಣೆ ಮಾಡಿಕೊಳ್ಳುವ ಅಧಿಕಾರ ಸಂಪಾದಕಂರಿಗಿದೆ -. ಚಂದಾದಾರರಿಗೆ ಸೂಚನೆ ಪ್ರತಿತಿಂಗಳ “ಕಸ್ತೂರಿ” ಆಯಾ ತಿಂಗಳ ೧ನೇ ದಿನಾಂಕದೊಳಗೆ ಪ್ರಕಟವಾಗುವದು. ಅದು ಚಂದಾದಾರರಿಗೆ ಆಯಾ ತಿಂಗಳ ೫ನೇದಿನಾಂಕ ದೊಳಗೆ ತಲುಪುವದು.ಹಾಗೆ ಬಾರದಿದ್ದರೆ ಚೆಂದಾ ದಾರರು ತಮ್ಮ ಟಪಾಲು ಕಬ್ಬೆಯಲ್ಲಿ ಮೊದಲು ವಿಚಾರಿಸಿ ನಮಗೆ ತಿಳಿಸಬೇಕು. ಚಂದಾದಾರರು ಕಾರ್ಕಾಲಯದೊಡನೆ ಪತ್ರವ್ಯವಹಾರ ಮಾಡು ವಾಗ್ಗೆ ತಮ್ಮ ಚಂದಾ ನಂಬರು ಕಾಣಿಸಲು ಮರೆಯಬಾರದು. ್‌ ್‌್‌ಟ್‌ *ಕ್ಜತ್ತಿದೆ ಗ ರ ತ್‌್‌ ಭೀತ ತತೋ ಗಂ ಅಳಿಯನ ಸಂಗತಿ ಬಂದ ಗಿಳಿಯ ರಮೇಶ ಪೈ ಗಾಂಧೀ ರೀತಿ ಎಂ. ಶಂಕರನಾರಾಯಣ ಹೆಬ್ಬಾರ್‌ ರಾಜಾ ಮಹೇಂದ್ರ ಪ್ರತಾಸರು 1 ವಿಶ್ವೇಶ್ವರಯ್ಯ ಎಂಜಿನಿಯರ್‌ ಏಕಾದರು -.. ರಘುಸುತ :: ಸಾಬೂನಿನ ಪುಡಿಕೆ (ಕಥೆ) ಸ್‌ "ಸಾಕಿ' . ೧೮ 7 : ಆ ಇಲಿ ಆ ಹಲ್ಲಿ .... ಆರ್‌. ನಾರಾಯಣ ಅಯ್ಕರ್‌. ೨೩೩ , ಚಿತ್ತೂರಿನ ಪದ್ಮಿನಿಯ ಕಥೆ ಬರಿ ಕಲ್ಪನೆಯೆ? ಎಸ್‌. ಎಂ. ಮಲ್ಲಿಕಾರ್ಜುನಯ್ಯ ೨೬ ಡ್ನ ನಿಮ್ಮ ಶಬ್ದ ಭಾಂಡಾರ ಬೆಳೆಯಲಿ .., ೩೧ ಸಂಸ್ಕೃತವನ್ಸೇಕೆ ಕಲಿಯಬೇಕು ೬... ಡಾ.ರಾಜೇಂದ್ರ ಪ್ರಸಾದ ೩೩ ,. : ಮೊಸರು ಉತ್ತಮ ಆಹಾರ .... ಗುರುನಾಥರಾವ್‌ ಬಾಳಿಹಳ್ಳಿ ೩೬ 11 |1 ಇದುವೆ ಜೀವ ಇದು ಜೀವನ ಜಾ ರ್ತಿ ಶ ದ್ಯ ಕಡಲಿನ ಬುದ್ಧಿ ವಂತ, ಡಾಲ್ಫಿನ್‌ ನ ರಾಧಾಕೃಷ್ಣರಾವ್‌_ 9೨ ನಗೆಮಲ್ಪಿಗೆ ಕ್ಯ ೪೬.೧೯ ಕಂಬುಜದ ರಾಜಧಾನಿಯ ವೈಭವ ... ವಿವಿಧ ಮೂಲಗಳಿಂದ ೫೦ ಗ ಕ್ಕಿ: ಆಸಾಂ ನಡುಗಿದಾಗ ಸ ರಾ. ಕ. ನಾಯಕ ೫೭ 21: ಟೌ ನಿಮ್ಮದು ಹೆಂಗರುಳೊ? ಜೆ ರಾ. ನಾ. ರತನ್‌ ಶ೩ನ ಸೋಮಾರಿ (ವೃಂಗ್ಯಳಥೆ) ತ ರಾಜಾಜಿ ೬೫. " ಆಕಾಶ ಬಾಣದ ಅದ್ಬುತಗಳು ಡೆ “ಸಾಯನ್ನ್‌ ಡೈಜೆಸ್ಟ್‌. ೬೭ ದುಂದುಗಾರ ಬಾರ ಹನ .... ಪ್ರೊ. ಕೆ. ಡಿ. ಜಕ್ಕ ೭೪ ಸ್ಸ್‌ ದಾರಿ ತಪ್ಪಿದ ವಂಗು ಬ ರಾಧಾಕೃಷ್ಣರಾವ್‌. ೭೯.” ಆಕಳಿಸಿ ಕಾರ್ಯ ಕ್ಷಮರಾಗಿರಿ ...... *ಕೆಥೋಲಿಕ್‌ “ಜಸ್ಟ್‌ ೫. ೮೬; ಮಂಗ ದ ಮಾನವ (ಕಥೆ) ವಿಜ್ಯಾರ್ಥಿ ೮೯ ನ” ನಿನಯದ ಹೆಸರಿನಲ್ಲಿ ಹಗುರಾಗಬೇಶಿ. “ಗುಲದಸ್ತಾಗ.. ೯೮: ವಾಲ್ಫ್‌ ಡಿಸ್ಕೆ ಮತ್ತು ಅವರ ಸಾಧನೆಗಳು ೧೦೬ ಸ ಪ್ರಸ್ತಕ ಸಂಗ್ರಹ ಮೂರನೆಯ ಕಣ್ಣು ...ಲಾಮಾ ಮಂಗಳ ಲೊಬ್ಬಾಂಗ್‌ ೧೧೧ 11 ೬1113ಊ23ಆ8 ಸಾಯು ದ ಕ ಸೂ ಭೆ ಬ! 14 . ಹಂಚಿಕೆ ೧೨ ಅಗಸ, ೧೯೬೨. ವರ್ಷ ೬ ಅಳಿಯನ ಸಂಗತಿ ಬಂದ ಗಿಳಿಯ ಶೀ ರಮಣ ಮಹರ್ಷಿಗಳ ಒಂದು. ಕಥೆ 'ಓ್ಯ ಮನುಷ್ಯ ತನ್ನಿಂದ ಬಲು ದೂರವಿದ್ದ ತನ್ನೊಬ್ಬ ಅಳಿಯನಿಗೆ ಪತ್ರ ಬರೆದ : “ ನಿನಗೀಗ ರಜೆ. ಪತ್ರ ಸಿಕ್ಕಿದ ಕೂಡಲೇ ನಮ್ಮಲ್ಲಿಗೆ ಹೊರಟುಬರುವುದು. ನಿನ್ನ ರಜಾದಿನ ಗಳನ್ನು ನೀನಿಲ್ಲಿ ಸುಖವಾಗಿ ಕಳೆಯುವಿಯಂತೆ'' ಟು. ಪತ್ರ ಅಳಿಯನ ಕ್ಸ ಗೆ ಸಿಕ್ಕಿ ತು. ಆತ ಅದನ್ನು ಬಿಚ್ಚಿ ಬಿಜ ದುಡ್ಡ ೯ವಕ್ಕು, ಈ ಹೊತ್ತಿನಲ್ಲಿ ಇನ್ನೊಬ್ಬ ವೃತ್ತಿಯೂ ಅನನ ಹತ್ತಿರ ನಿಂತು ಚ್ಯಾ ಪತ್ರವನ್ನು ಓದಿದ ; ಓದಿ ಅದರ ಸಾರ ವನ್ನೆಲ್ಲ ಗ್ರಹಿಸಿಕೊಂಡ.. ಈ ಹೊಸೆ ವೃಕ್ತಿ ಹೊನ್ನಿಗೆ ಸ ಹಾಸ ಇಂಥ ಅವಕಾಶ ತನಗಿನ್ನು ಮುಂದೆ ಸಿಗಲಿಕ್ಕಿಲ್ಲ, ಈ ಪ್ರಯುಕ್ತ ಆದಷ್ಟು " ಹೆಚಿ ನ ರೀತಿಯಲ್ಲಿ ಅದನ್ನು ತನ್ನ ಸ್ವಂತ ಉಪ- ಚಟಾ ವಿನಿಯೋಗಿಸಲೇ* ಬೇಕೆಂದು _ ಹಂಚಿಕೆ ಹೂಡಿದ. ಅಳಿಯ ಕೈಲು ಹತ್ತಿದ... ಈ ವೃಕ್ತಿಯೂ ಕರದೆ ಕ ಲು ಹತ್ತಿ, ದ. ಹ ಯನೇಶಾಷ್ಟ ಅನುವಾದ : ಕೆ. ರಮೇಶ ಪೈ ತಾಣ ಬಂತು; ಇಳಿದ. ಅಲ್ಲಿ-- ಸ್ಟೇಶನ್ನಿಗೆ ಕಾರು ಹಿಡಿದುಕೊಂಡು ಅವನ: ಭಾವ ಬಂದಿದ್ದ, ಆತ ನನ್ನು ಸ್ವಾ ಗತಿಸ ಲೆಂದು. ಅಳಿಯ ಕಾರು ಹತ್ತಿ ಕುಳಿತಾಗ ಶ್ರ ಸಾಹಸಿ ವ್ಯಕ್ತಿ ಕೂಡಾ ಧಃ 'ರೃದಿಂದ ಕಾರು. ಹೊಕ್ಕು ಕೂತ. ಮಾತಿಲ್ಲ, ಸದ್ದಿಲ್ಲ! ಅಳಿಯ ತಿಳಿದ ಈ ಆಸಾಮಿ ತನ್ನ ಮಾವನ ಕಡೆಯ ಸಂಬಂಧಿಕನಿದ್ದಿ ರಬೇಕೆಂದು! ಆದಕೆ ಭಾವ ಕ ವ್ಯಕ್ತಿ ಇವನ ಗೆಳೆಯನಿರಬೇಕೆಂದು ಊಹಿ- ಸಿದ. ಯಾರೂ ಈ ಬಗ್ಗೆ ಚರ್ಚಿಸಹೋಗಲಿಲ್ಲ. ಮಾವನ ಮನೆಯ ಮುಂದುಗಡೆ ಹಾರ್ನ್‌ ಹಾಕಿ ಕಾರು ನಿಂತಿತು. ಎಲ್ಲರೂ ಇಳಿದರು. ಮನೆಗೆ ಬಂದ ಅತಿಥಿಗಳನ್ನು ಮಾವ ಅತ್ಯಾ- ದರದಿಂದ ಬರಮಾಡಿ, ಅವರಿಗೆ. ಉಳಕೊಳ್ಳಲು ರೂಮುಗಳನ್ನು ಅಣಿ ಮಾಡಿದ ; ಏನು ಸನಾ ನ! ಅಳಿಯ ಇಳಿದ, ವ್ಯಕ್ತಿಯೂ `ಏನು ಸತ್ಕಾರ! 'ಏನು ಉಪಚಾರ ! ಅತಿಥಿಗಳ ಆಗಮನದಿಂದ ಮಾವನಿಗೆ ಸೆ ಸಂತೋಷ! ಮಾವನ ೨ ಕಸ್ತೂರಿ, ಅಗಸ್ಟ್‌ ೧೯೬೨ ಸನ್ಮಾನದಿಂದ ಅತಿಥಿಗಳಿಗೆ ಸಂತೋಷ | ಆದರೆ ಈ ಹೊಸ ವ್ಯಕ್ತಿ, ಠಕ್ಕ ಊಟದ ಹೊತ್ತು ಬಂದಾಗ ಎಲ್ಲರಿಗಿಂತ ಮೊದಲು ಬಂದು, ಐಲ್ಲರಿಗಿಂತ ಮೊದಲು ಕೈಹಾಕಿ ಉಣ್ಣುವ! ತಿಂಡಿಬಾಕನಂತೆ ವರ್ತಿಸುವ! ಕೊನೆಗೆ ಆತ ಹೇಳದೆ *ೇಳದೆ ಸೀದಾ ಅಡುಗೆ ಕೋಣೆಯನ್ನು ಹೊಕ್ಕು ಸಿಕ್ಕಿದ ಭಕ್ಷ್ಯ- ಕಲ್ಲ ಕೈಹಾಕಿ ತಿನ್ನಲು ಕೂಡಾ ಹಿಂಜರಿಯ- ದಾದ. ಮಾವ ಇದನ್ನು ಕಾಣದಿರಲಿಲ್ಲ. ಆದರೆ ಆತ ಏನೂ ಮಾಡುವಂತಿರಲಿಲ್ಲ. ಆಕ್ಷೇಪವೆತ್ತಿ ದಲ್ಲಿ ಎಲ್ಲಿ ತನ್ನ ಪ್ರೀತಿಯ ಅಳಿಯನ ಪ್ರೀತಿಯ ಗೆಳೆಯನ ಮನನೋಯುವುದೋ ಎಂಬ ಭೀತಿ, ಶಂಕೆ! ಇದರಿಂದ ಆತ ಸುಮ್ಮಗೇ ಇದ್ದ. ಈ ಠಕ್ಕ- ಅಡುಗೆ ಕೋಣೆಯನ್ನು ಅಕ್ರಮ ವಾಗಿ ಪ್ರವೇಶ ಮಾಡಲು ಮೊದಲು ಮಾಡಿದು- ದಲ್ಲದೆ, ಅಳಿಯನ ಕೋಣೆಯನ್ನೂ ಹೊಕ್ಕು,- ಅವನ ಶರ್ಟ, ಧೋತರ ಮತ್ತು "ಟೈ' ಮೊದಲಾ ದುವುಗಳನ್ನು ಯಾರ ಅಪ್ಪಣೆಯಿಲ್ಲದೆಯೂ ಸ್ವೇಚ್ಛೆಯಾಗಿ ಕೈಗೆ ತೆಗೆದುಕೊಂಡು ಅವನ್ನು ಉಟ್ಟುಕೊಳ್ಳಲು ಆರಂಭ ಮಾಡಿದ. ಅಳಿಯನಿಗಿದು ಸಹನಾತೀತವಾದ ವಿಷಯ ವಾಯಿತು. ಆದರೆ ತನ್ನ ಮಾವನ ಸಂಬಂಧಿಕ ನೊಬ್ಬನನ್ನು ಜರೆಯುವುದೆಂದಕೆ ಅವನ ಪಾಲಿ ಗದೊಂದು ಒಗ್ಗದ ವಿಚಾರ. ಇಂತು ಇಕ್ಮಡೆಗಳಿಂದಲೂ ಪೂರ್ತಿ ಸ್ಲಾತಂತ್ರ ಗು ಆ ಠಕ್ಕ ಒಳ್ಳೆಯ ಚ್‌ ವನ್ನು ಅನುಭವಿಸುತ್ತಿದ್ದು ಸುಖವಾಗಿ ಕಾಲ ಕಳೆಯ ಹತ್ತಿದ. ಸೈಲ ಕಾಲ ಕಳೆಯಿತು. ಆದರೆ...... ಆದರೆ ಅವನ ವಂಚನೆ ಇದೇ ಧಾಟಿಯಲ್ಲಿ ಸಾಗಹತ್ತಿತು. ಅಳಿಯ ಮಾವಂದಿರು ಈ ಠಕ್ಕನ ಕಾಟದಿಂದ ಪೂರ್ತಿ ಬೇಸರಗೊಂಡರು. ಆದಕೆ "ಯಾವ ಬಾಯಿಂದ ತಾನೆ ಮಾವನ ಕೂಡ ಈ ಬಗ್ಗೆ ಪ್ರಸ್ತಾಪವೆತ್ತಲಿ?' ಅಳಿಯ ತನ್ನನ್ನೇ ಪ್ರಶ್ನಿಸಿಕೊಂಡ. "ಹೇಗೆ ಇದನ್ನು ಅಳಿಯನಿಗೆ ತಿಳಿಸಲಿ” ಮಾವನೂ ತನ್ನನ್ನು ಪ್ರಶ್ನೆ ಮಾಡಿಕೊಂಡ. ಇಬ್ಬರಿಗೂ ಸಾಕಾಗಿ ಹೋಯಿತು. ಕೊನೆಗೊಂದು ದಿನ ಮಾವ ಅಳಿಯನೊಡನೆ, “ಮತ್ತೆ, ನೀನೇಕೆ. ಈ ವೃಕ್ತಿಯನ್ನು ಸಂಗಡ- ಕರೆದುಕೊಂಡು ಬಂದೆ?” ಎಂದು ಕೇಳಿದ. ಅಳಿಯ ತಿರುಗಿಬಿದ್ದು ಹೇಳಿದ. “ಮಾವ, ನೀವೇಕೆ ಇಂಥ ಒಂದು ಉಪದ್ರವಕಾರಕ ಜೀವಿಯನ್ನಿಲ್ಲಿ ಇಟ್ಟುಕೊಂಡಿದ್ದೀರಿ? ಅವನು. ನನ್ನ ಕೋಣೆಗೆ ಬರುತ್ತಾನೆ; ಹೇಳುವುದೂ ಇಲ್ಲ, ಕೇಳುವುದೂ ಇಲ್ಲ. ನನ್ನ ಸಾಧನಗಳೆಲ್ಲ ವನ್ನೂ ಅವನೇ ಉಪಯೋಗಿಸುತ್ತಾನೆ. ಒಗೆದ. ನನ್ನ ಶುಭ್ರ ವಸ್ತ್ರಗಳೆಲ್ಲರನ್ನೂ ಅವನೇ ಧರಿಸು ತ್ತಾನೆ”. ಠಕ್ಕ ಇದನ್ನು ಕೇಳಿದೆ. ಈರ್ವರೂ ಜೊತೆ ಗೊಂಡು ತನ್ನ ಕುರಿತಾಗಿಯೇ ಮಾತುಕತೆ ನಡೆ. ಸುತ್ತಿ ರುವುದನ್ನು ಅವನು ಕಂಡು ಕೂಡಲೇ ಅಲ್ಲಿಂದ ಕಾಲ್ತೆಗೆದ! ೫ಜೇ ಇದೇ ರೀತಿಯಲ್ಲಿ ಜಗತ್ತಿನಲ್ಲಿ "ನಾನು' ಎನ್ನು ವುದು ಕೂಡಾ. ಬರಿಯ ಚುರುಕಾದ ವಿಚಾರಣೆ ಯೊಂದು ಆ ವಂಚಕನನ್ನು ಹೊರದಬ್ಬಿಸುವಂತೆ: ಮಾಡುತ್ತದೆ. ತಿಳಿದಿರಿ; ಜಗತ್ತಿನಲ್ಲಿ "ಅಹಂ' ಎಂಬುದು: ಸುಳ್ಳು. ಅವನೊಬ್ಬ ತಕ್ಕ! ವಂಚಕ! ದೊಡ್ಡ ದಗಾಖೋರ ! ಹೇಗೋ ಅವನು ನಮ್ಮ ಕಾಯ: ಪ್ರವೇಶ ಮಾಡಿ ನಮ್ಮನ್ನು ಗೊಂಬೆಯನ್ನು ಕುಣಿ: ಸುವಂತೆ ಕುಣಿಸುತ್ತಲೇ ಇರುತ್ತಾನೆ. ನಮ ಗಿದರಿಂದ ದುಃಖ, ಸಂಕಷ್ಟಗಳು ಮತ್ತೆ ಮತ್ತೆ ಬಂದೊದಗಿ ನಾವು ವಿಪನ್ನಾವಸ್ಥೆ ಗೊಳಗಾಗು ವ್ರದು ಖಂಡಿತ. ನೀವು ಈ "ನಾನು' ಎಲ್ಲಿರುತ್ತದೆ, ಅದರ ನಿಜ ವಾದ ಮೂಲವೆಲ್ಲಿ ಎಂದು ಚೆನ್ನಾಗಿ ಪರಿಶೀಲಿಸಿ. ಆಗ ನಿಮಗರ್ಥವಾಗದೆ ನಿಲ್ಲದು-- ಈ "ಅಹಂ' ಎನ್ನುವ ಒಂದು ವಸ್ತು ಇಲ್ಲವೇ ಇಲ್ಲೆಂದು | ರ ೧ನ. 7೪೦೩೬ ದೃಢ ಮನಸ್ಮರು. ಏನನ್ನಾ ದರೂ ಮಾಡಬೇಕೆನಿಸಿದಕೆ. ಹಿಂದುಮುಂದು ನೋಡುವವರಲ್ಲ. ಮೊದಲಾಗಿ ತಾವೇ ಆಚರಿಸಿ ತೋರಿಸಿ ಉಳಿದವರಿ ಮಾರ್ಗದರ್ಶನ ನೀಡುವ ಆದರ್ಶ ಅವರದು. ಅವರು ಜೀವನ ದಲ್ಲಿ ಸಾಧಿಸಬೇಕಾದುದನ್ನು ಸಾಧಿಸಿಯೇ ಬಿಡು ವಂತೆ ಸಹಾಯ ನೀಡಿತ್ತು ಈ ನಿಷ್ಠೆ, ಗಾಂಧಿ ಮತ್ತು ಕಸ್ತೂರಬಾರವರ ದಾಂಪತ್ಯ ಜೀವನ ದಲ್ಲಿ ಆದರ್ಶಪ್ರಾಯವಾದ ಎಷ್ಟೋ ರಸಮಯ, ಸ್ವಾರಸ್ಯ ಘಟನೆಗಳು ನಡೆದುಹೋಗಿವೆ. ಅವು ಗಳಲ್ಲೊಂದು ಗಾಂಧೀಜಿ ಹೇಗೆ ತಾವೇ ಆಚ ರಿಸಿ ಅನಂತರ ಉಳಿದವರಿಗೆ ಬೋಧಿಸುತ್ತಿದ್ದರು ಎಂಬುದನ್ನು ುನದಟ್ಟು ಮಾಡುತ್ತದೆ. ಒಮ್ಮೆ ತಮ್ಮ ಆಪರೇಷನ್‌ಸಿಂದ ಚೇತರಿಸಿ ಕೊಳ್ಳುತ್ತಿದ್ದ ಕಸ್ತೂರಬಾರವರಿಗೆ ರಕ್ತಸ್ರಾವ 'ಪ್ರಾರಂಭವಾಯಿತು. ಕಾಯಿಲೆ ವಿಚಿತ್ರವಾ ಗಿತ್ತು. ಹೈಡ್ರೋಪೆಥಿಯ ಚಿಕಿತ್ಸೆಯಿಂದ ಫಲ ಕಂಡು ಬರಲಿಲ್ಲ. ಗಾಂಧೀಜಿಯವರ ಚಿಕಿತ್ಸೆ ಕ್ರಮಗಳನ್ನು ವಿರೋಧಿಸದಿದ್ದರೂ ಬಾರವರಿಗೆ 'ಅವುಗಳಲ್ಲಿ ನಂಬಿಕೆಯಿರಲಿಲ್ಲ. ಆದಕೆ ಬಾ ಹೊರಗಿನ ಸಹಾಯ ಖಂಡಿತ ಕೇಳಲಿಲ್ಲ. ತಮ್ಮ ಅವರು ಹೂಡಿದ ಇನ್ನೊ೦ದು ಉಪ್ಪಿನ ಸತ್ಯಾಗ್ರಹ ಹೀಗಿತ್ತು ರಾಂದೀ ರೀತಿ ಸಂಗೃಹ: ಎ. ಶಂಕರ ನಾರಾಯಣಿ ಹೆಬ್ಬಾರ್‌ ಎಲ್ಲಾ. ಉಪಾಯಗಳೂ ವ್ಯರ್ಥವಾದಾಗೆ ಗಾಂಧೀಜಿ ಬಾರವರನ್ನು ಉಪ್ಪ ಮತ್ತು ಬೇಳೆ ಬಿಟ್ಟು ಬಿಡಲು ಒತ್ತಾಯಿಸಿದರು. ಗಾಂಧೀಜಿ ಎಷ್ಟು ವಾದಿಸಿದರೂ ಬಾ ಮಾತ್ರ ಬಪ್ಪಲಿಲ್ಲ. ಬದಲಾಗಿ ಗಾಂಧೀಜಿಯವರೇ ತನ್ನ ಸ್ಥಾನದಲ್ಲಿ ರುತ್ತಿದ್ದರೆ ಅವರಿಗೆ ಕೂಡಾ ಈ ಪಥ್ಯ ಕೈಗೊ- ಳ್ಳುವುದು ಅಸಾಧ್ಯವೆಂದು ನುಡಿದುಬಿಟ್ಟಿ ರು. ಗಾಂಧೀಜಿಯವರಿಗೆ ನೋವೆನಿಸಿದರೂ ಅವರು ಉತ್ಸು ಕರಾದರು--ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಲು ಒಂದು ಅವಕಾಶ ದೊರೆಯಿತಲ್ಲಾ ಎಂದು. “ನೀನು ತಪ್ಪೆ ತಿಳಿದಿರುವಿ. ನಾನು ನಿನ್ನ ಸ್ಥಾನದಲ್ಲಿದ್ದು ನನಗೆ ಡಾಕ್ಟರರು ಈ ವಸ್ತುಗಳ- ನ್ನು ಅಥವಾ ಬೇರೆನನ್ನಾದರೂ ಬಿಡಲು ಹೇಳಿದ್ದರೆ ನಾನು ಕೂಡಲೇ ಆ ರೀತಿ ಮಾಡುತ್ತಿ ದ್ದೆ. ಆದರೆ ನೋಡೀಗ,- ನನಗೆ ಯಾವ ಡಾಕ್ಟರರು ಏನೂ ವಿಧಿಸಿಲ್ಲವಾದರೂ ನಾನವನ್ನು (ಉಪ್ಪು ಮತ್ತು ಬೇಳೆ) ಒಂದು ವರ್ಷದ ತನಕ ಬಿಟ್ಟುಬಿಡು ತ್ತೇನೆ-ನೀನು ಬಿಡು ಇಲ್ಲ ಬಿಡದಿರು” ಎಂದು ಬಿಟ್ಟರು. ಬಾರವರಿಗೆ ಸಿಡಿಲು ಬಡಿದಂತಾಯಿತು. ತ್ನ ೪ ಕಸ್ತೂರಿ, ಅಗಸ್ಟ್‌ ೧೯೬೨ ದುಃಖಾವೇಗದಿಂದ ಅವರು ನುಡಿದರು: ದಮ್ಮಯ್ಯಾ, ಪ್ರವೃತ್ತಿ ತಿಳಿದಿದ್ದೂ ನಾನು ನಿಮ್ಮನ್ನು ಕೆಣಕ ಬಾರದಾಗಿತ್ತು. ನಾನೇ ಉಪ್ಪೈ ಮತ್ತು ಬೇಳೆ ಗಳಿಂದ ದೂರವಾಗಿರುತ್ತೇನೆ.. ಆದರೆ ದಯ- ಎಟ್ಟು ನಿಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳಿ. ನನಗೆ ಇಂತಹ ಕಠಿಣ ಶಿಕ್ಷೆ ವಿಧಿಸಬೇಡಿ” ಎಂದು . ಅಂಗಲಾಚಿದರು. ಆದರೆ ಗಾಂಧೀಜಿ ಕೇಳಲಿಲ್ಲ. “ನೀನು ಈ ಪಥ್ಯ ಸ್ವಿ ಕರಿಸುವುದು ಎಷ್ಟೋ ಒಳ್ಳೆ ಯದು. ಟರ ಕಸು ॥ಃ ತರಿಸಿದ “ನಿಮ್ಮ ನನ್ನನ್ನು ಕ್ಷಮಿಸಿಬಿಡಿ. ನಿಮ್ಮ ಒಂದು ನಿರ್ಧಾರವನ್ನು ನಾನೆಂದೂ ಬದರಿಸೆ: ಲಾರೆ. ಇದು ಖಂಡಿತವಾಗಿ ನನಗೂ ಒಳ್ಳೆಯ ' ದನ್ನೇ ಮಾಡುತ್ತದೆ. ಈ ರೀತಿಯ ನಿಗ್ರಹ:ಬಲು ಒಳ್ಳೆಯದು. ಆದ್ದರಿಂದ ನನ್ನನ್ನು ನನ್ನ: ಪಾಲಿಗೆ. ಬಿಟ್ಟುಬಿಡು. ಇದು ನನಗೊಂದು ಪರೀಕ್ಷೆ--- ನಿನಗೆ ನಿನ್ನ ಪಠ್ಯವನ್ನು ನೆರವೇರಿಸಲು ಒಂದು. ನೈತಿಕ ಬೆಂಬಲವಾಗುತ್ತದೆ”. ಎಂದರು. ಬಾ ಏನು ಮಾಡಲಾದೀತು? “ನೀವೊಬ್ಬ ರು1--- ನೀವು ಹೇಳಿದ್ದೇ ಹಟ, ಯಾರ ಮಾತನ್ನೂ ಕೇಳಲಾರಿರಿ.” ಎಂದು ಕಣ್ಣೀರಲ್ಲೇ ತೃಪ್ತಿಪಟ್ಟುಕೊಂಡರು. * ಪ್ರೇಮದ ಬೆಲೆ ಒಮ್ಮೆ ಮಾಡಿದರು. ಪರೀಕ್ಷೆಯನ್ನು ಇಟ್ಟನು. «4 _ೀನು ದಾನಶೂರನಿರುನಿ. ಳೆಂದಳು. 4 ;ೀನು ಅತಿ. ಸುಂದರನಿರುನಿ. ಒಬ್ಬ ರಾಜನ ವಿವಾಹಕ್ಕಾಗಿ ಮೂವರು ಕನ್ಯೆಯರನ್ನು ಗೊತ್ತು ಅವರಲ್ಲಿ ಯಾರು ಯೋಗ್ಯರೆಂದು ತಿಳಿಯಲಂ -ರಾಜನು ಒಂದು ಪ್ರತಿಯೊಬ್ಬರಿಗೂ ಒಂದೊಂದು ವಜ್ರವನ್ನು ಕೊಟ್ಟಿನು. ನಿನಗೆ ಧನ್ಯವಾದಗಳು? ಮೊದಲನೆಯವ. ಈ ವಜ್ರ ದೊಂದಿಗೆ ಇನ್ನೂ ಕೆಲವನ್ನು. ಕೊಟ್ಟಿಲ್ಲ ನಿನ್ನ ರೂಪಕ್ಕೆ ತಕ್ಕ ಹಾರವಾಗುವುದು » ನಡತ ಚಂಡಭಾತರಾ ಬ್‌ ಖನ್ನ ಟಗ ಅದನ್ನು ತಿರಸ್ಕರಿಸಿದಳು. “4 ನನಗೆ ಇಂತಹ- ಸಾವಿರಾರು ವಜ್ರ ಗೂ ನೀನೇ ಮೇಲೆಂದಾ ತೋರುತ್ತದೆ. ಪ್ರೇಮವು ಅಮರ ವಾಗಿದೆ.? ಆದಿನವೇ ರಾಜನು ಕೊನೆಯವಳನ್ನು ವಿವಾಹವಾದನು. ಸಂಗ್ರಹ; ಜಯಪ್ರ ಕಾಶ ಚಂದ್ರ ಗಿರಿ. ಕ್ರಿ.ಶ. ೧೯೩ ರಲ್ಲಿ ಸುಮಾರು ಎರಡು ನೋಟ ರೂಪಾಯಿಗೆ ಈ ಭೂಮಂಡ ಅವೇ ರಾಜಸ 2ರ ಜ್‌ ಅಚ್ಚ ರಿಪಡುವಿರಾ? ಆದರಿದು ದಿಟ! ಬಿಡಿ ಯಸ್‌ ಸಲ್ವಿಯಸ*-ಜ್ಯಾ ಲಿಯಾನಸ್‌ ಮಾರ್ಕಸ್‌ ಎಂಬುವನೇ ಈ ಲೋಕವನ್ನು ತೋಡು: ಸಭೆಯು ಅನುಮತಿಯಿತ್ತಿತು. ಆದರೆ ಅಷ್ಟ ಹಣವನ್ನು ತೆತ್ತರೂ ಆಶಿ ಅನ್ಯ ದೇಶದವರು ಪ್ರ ಮಾರಾಟವನ್ನು ಒಪ್ಪಿ ಕೊಳ್ಳ ಲಿಲ್ಲ. ಲಿಲ್ಲ. ಹೀಗೆ ಭೂಲೋಕವನ್ನು ಹರಾಜು ಮಾಡಲು ರೋಮಿನ ಶಾಸನ ಶ್ರೀ ಮಂತನಿಂದ ಜಗತ ಶ್ತ್ಮ್ನ್ನು ಆಳಲಾಗ ಸೆನ್ಟಿ ಯಸ್‌ ಸೇವಸ* ಎಂಬವನ ನೇತೃ ತ್ವ ದಲ್ಲಿ ಆ ಉದ್ರೆ ಗಟ ಳು ಊಂ ಹ ಯನನ್ನು ಸೀಳಿ ಕೂರು! ಜರುಗಿತು. ಕೃತ ಫನ್ರ ಜುಳು ನಡೆದ,ಮೂರೇ ತಿಂಗಳಲ್ಲಿ .. ಬಿ. ಆ೦೯. ಶಂಕ೦೯೧_ ಈ ಶತಮಾನದಲ್ಲಿ ಬ್ರಿ ಬ್ರಿಟಿಶರ ವಿರುದ್ಧ ತ್ತಿ ಕಟ್ಟಿ ದ ಏಕಮಾತ್ರ ರಾಜಕುಮಾರ 1 ಹೆ ಪತಾಪರು ರಾಜಾ ಮಹೇಂದ್ರ ಪ್ರತಾಪ - ದು ೫ ರಿ ರ ಒಂದು ರಾತ್ರಿ ದೆಹರಾದೂನಿನಲ್ಲಿ- ಸಾಧ್ಯವೋ ಅಂದು. ರುವ ಆ ಭವ್ಯ ಅರಮನೆಯಲ್ಲಿ ರಾಜಕುಮಾರ . ಹಾಥರಸ ರಾಜ್ಯದ ರಾಜಕುಮಾರನ: ಮಹಾ: ಮಹೇಂದ್ರ ಪ್ರತಾಪ ಗೃಹಪರಿತ್ಯಾಗ ಮಾಡಿದ : ಯಾತ್ರೆ ಅಂದು ಪ್ರಾರಂಭವಾದುದು ೩೨ ವರ್ಷ. ದ್ದ ಶ್ಯ ೨೫೦೦ ವರ್ಷಗಳ ಹಿಂದೆ ಇನ್ನೊಬ್ಬ ರಾಜ ಗಳ ನಂತರ ಭಾರತ ವಿಮೋಚನೆ ಹೊಂದಿದಾ- ಮಾರ ಗೃಹತ್ಕಾಗ ಗಲೇ ಮುಗಿಯಿತು. ಈ. ಸವಗ 1 ಲೂ ಸ್‌ ಅವಧಿಯಲ್ಲಿ ಅವರು. ಹೈದಯ ಭೇದಕವಾ- ದೇಶದ ಸ್ವಾತಂತ್ರ್ಯ ಗಿತ್ತು. ಸಿದ್ಧಾರ್ಗ ಮಹಾ ಕ್ಕಾಗಿ ಹಾಕಿದ ಹಂಚಿಕೆ: ಯಾತ್ರೆ ಕೈಕೊಂಡಾಗ ಗಳಿಗೆ ಲೆಕ್ಕಎಲ್ಲ, ಕಂಡ. ಹಕೆಯದ ಹಂಡತಿ ಮ- ಸುಗೂಸ ೆ ತ್ತು ಹೆಸುಗೂಸು ನಿದ್ರಾ , ವಶರಾಗಿದ್ದರು. ಆದರೆ ಮಹೇಂದ್ರ ಪ್ರತಾಪ ಎ-. ಚ್ಚರದಲ್ಲಿದ್ಳು ಅಳುತ ಚ ೦ಎ ಜ್‌ ಹೊರಳಾಡುತ್ತಿದ್ದ ಹೆಂ- ಡತಿ ಮತ್ತು. ಹಸುಳೆ ಮಗನನ್ನು ಬಿಟ್ಟುಹೋ ಗುವಷ್ಟು ಕಲ್ಲೆದೆಯನ್ನು ಮಹಾಪುರುಷರಿಗೆ ಎಣಿ ಕೆಯಿಲ್ಲ, ಪಟ್ಟಿಪ ಪಾಡಿಗೆ- ಎಣೆಯಿಲ್ಲ. ಟಿ ಪಾಡು , ಇಂದಿ ಸೊ ಕೊನೆಗೊಂ- ಡಿಲ್ಲ. ೭೬ನೇ ವಯಸ್ಸಿ ನಲ್ಲಿ ಈ ರಾಜಕುಮಾರ ಇಂದು ಭಿಕ್ಬಾಪತಿಯಾ ಗಿ ಬದುಕುವ ಅವಸ್ಥೈ ಯಿದೆ. ಪ್ರದರ್ಶಿಸಿದರು. ಈ ಶತಮಾನದಲ್ಲಿ. ಅಣ್ಣ ಬಲದೇವ ಸಿಂ ಬ್ರಿಟಿಶ್‌ರ ಎರುದ್ಧೆ ಕತ್ತಿ ಗರು, ` ದುಕೆಯಾಳು ಕಟ್ಟ ದ ಏಕಮಾತ್ರ ಚೆನ್ನನ ಹಾಗೆಯೆ, “ತಮ್ಮಾ ಎಂದು ತಿರುಗಿ ಬರುವೆ? ಎಂದು ಕೇಳಿದರು. ಮಹೇಂದ್ರ ಪ್ರತಾಪಕು ಜ್ವಲಂತ ಆದರ್ಶವಾ ತಮ್ಮನ . ಉತ್ತರ ಸೆಂಕ್ಷಿಪ್ತವಾಗಿತ್ತು. ` ದದಿಂದ ಉತ್ತೇಜಿತರಾಗಿ ಗಾ ಹೋ- ಜಾಸ್‌ ಸ್ತಾನದಿಂದ ಸ್ಯ ಸಹಿತ ಮಾತೃ- ದರು. ಅಲ್ಲಿ ವಿದೇಶಗಳಲ್ಲಿದ್ದೆ ಭಾರತೀಯ. ಭೂಮಿಯ ವಿಮೋಚನೆಗಾಗಿ ಎಂದು ಬರಲು ಕ್ರಾಂತಿಕಾರರಲ್ಲನೇಕರು ಕಲೆತು, “ಬರ್ಲಿನ್‌” ೫ ಭಾಕಜು ಕಾಜಮನತನದ ವೃತ್ತಿಯಾದ ೬ ಕಸ್ತೂರಿ, ಅಗಸ್ಟ್‌ ೧೯೬೨ ಕ್ರಾಂತಿ ಸಮಿತಿಯನ್ನು ಸ್ಥಾಪಿಸಿದ್ದರು. ಯುದ್ಧ ಬಲು ಜೋರಿನಲ್ಲಿ ನಡೆದಿತ್ತು. ಬ್ರಿಟಿಶ್‌ರನ್ನು ಹೊಡೆದೋಡಿಸಲು ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಕಳಿಸಲು ಎಂ. ಎನ್‌, ರಾಯರು ಜರ್ಮನಿಯೊ- ಡನೆ ಹೂಡಿದ ಹಂಚಿಕೆಯಲ್ಲಿ ಮಹೇಂದ್ರ ಪ್ರತಾ ಪರ ಕೈಯಿತ್ತು. ಜರ್ಮನ್‌ ಕೈಸರ್‌ ವಿಲ್ಫೆಲ್ಮನೇ ಸ್ವತಃ ಅವರನ್ನು ಬರಮಾಡಿಕೊಂಡು ಅವರಿಗೆ ಗರುಡ ಬಿರುದನ್ನು ದಯಪಾಲಿಸಿದ. ಅಫಗಾನಿ- ಸ್ತಾನದ ಅಮೀರ ಅಮಾನುಲ್ಲಾ, ನೇಪಾಳದ , ರಾಜ ಮತ್ತು ಭಾರತದ ಸಂಸ್ಥಾನಿಕರಿಗೆ ಸ್ವ- ಹಸ್ತಾಂಕಿತವಾದ ಪತ್ರಗಳನ್ನು ರಾಜಕುಮಾರ ಮಹೇಂದ್ರ ಪ್ರತಾಪರ ಕೈಗೊಪ್ಪಿಸಿದ. ಎಲ್ಲದ- ರಲ್ಲಿಯೂ ಬ್ರಿಟಿಶ್‌ರ ವಿರುದ್ಧ ದಂಗೆಯೇಳಲು ಸೇಳಿಕೊಳ್ಳಲಾಗಿತ್ತು. ಜರ್ಮನಿಯ ಸಹಾಯದ ಭರವಸೆಯಿತ್ತು. ಮಹೇಂದ್ರ ಪ್ರತಾಪರು ಅಫಗಾನಿಸ್ತಾನಕ್ಕೆ ಬಂದು ಅಮಾನುಲ್ಲಾಗೆ ಪತ್ರವನ್ನೊಪ್ಪಿಸಿ ಅವ ನಿಂದ ಕೈಸರನಿಗೆ ಸ್ವಹಸ್ತಾಂಕಿತ ಪತ್ರವನ್ನು ತೆಗೆದುಕೊಂಡು ಜರ್ಮನಿಗೆ ಮರಳಿದರು. ಕ್ಸೈಸ ರನ ಸ್ನೇಹಹಸ್ತವನ್ನಾತ ಸ್ವೀಕರಿಸಿದ್ದ. ಕೈಸರ್‌ ಪುನಃ ಮಹೇಂದ್ರ ಪ್ರತಾಪರಿಗೆ ಸಂದರ್ಶನವಿತ್ತು ಈ ಬಾರಿ ಬಂಗಾರದ ಕಟ್ಟು ಹಾಕಿದ ತನ್ನ ಫೋಟೋವನ್ನವರಿಗೆ ಕಾಣಿಕೆಯಾಗಿತ್ತ. ಸಹಾ ದ ಭರವಸೆ ಪಡೆದು ಮಹೇಂದ್ರ ಪ್ರತಾಪರು ಈಾಬೂಲಿಗೆ ಮರಳಿದರು. ಗೃಹತ್ಯಾಗ ಮಾಡಿದ ಒಂದು ವರ್ಷದೊಳ ಗಾಗಿ ಅವರು ಕಾಬೂಲಿನಲ್ಲಿ “ಸ್ವತಂತ್ರ ಭಾರ- ತದ ತಾತ್ಪೂರ್ತಿಕ ಸರಕಾರ'ವನ್ನು ಸ್ಥಾಪಿಸಿ ದ್ದರು. ಭಾರತ ವಿಮೋಚನೆಯ ಈ ಯೋಜನೆ ಯಲ್ಲಿ ಭಾರತೀಯ ಮುಸ್ಲಿಂ ಕ್ರಾಂತಿಕಾರ ಒಬೀದುಲ್ಲಾರೂ ಸೇರಿದ್ದರು. ಮಹೇಂದ್ರರು ಆ ಸರಕಾರದ ಅಧ್ಯಕ್ಷರಾಗಿದ್ದರು. ೫,೦೦೦ ದ ಸೈನ್ನ ವನ್ನು ಕೂಡಿಸಲಾಯಿತು. ವಾಯವ್ಕ ಗಡಿಯಿಂದ ದಾಳಿಯ ಯೋಜನೆಯೂ ಆಯಿತು. ಆದರೆ ಪರ್ದೈವದಿಂದ ಅದು ವಿಫಲವಾಯಿತು. ಈ ಅಪರಾಧಕ್ಕಾಗಿ ಅಮಾನುಲ್ಲಾ ಮುಂದೆ ಪದೆ- ಚ್ಯುತನಾಗಬೇಕಾಯಿತು. ಮಹೇಂದ್ರಪ್ರತಾಪರು ಶನಿ ಬೆನ್ನು ಹತ್ತಿದವರಂತೆ ದೇಶದಿಂದ ದೇಶಕ್ಕೆ ಬ್ರಿಟಿಶ್‌ ಸೈನಿಕರಿಂದಲೂ ಗುಪ್ತಚಾರರಿಂದಲೂ ಬೆಂಬತ್ತಲ್ಪಟ್ಟಿ ವರಾಗಿ ತಿರುಗಬೇಕಾಯಿತು. ಬ್ರಿಟನ್ನಿನ ಮಹಾಶತ್ರುಗಳೊಡನೆ ಮಹೇಂದ್ರೆ ಪ್ರತಾಪರ ಒಳಸಂಚು ಇದೇ ಕೊನೆಯದಾಗ ಲಿಲ್ಲ. ಅವರು ತುರ್ಕಿಯ ಸುಲ್ತಾನನನ್ನು ಕಂಡು ಮೆಸಪೊಟೀಮಿಯದಲ್ಲಿ ಶರಣಾಗತರಾದ ಭಾರ- ತೀಯ ಸೈನಿಕರಿಂದ ಒಂದು ಸ್ವಾತಂತ್ರ್ಯ ಸೈನ್ಶ ಕಟ್ಟುವ ಹಂಚಿಕೆ ಮಾಡಿದರು. ತುರ್ಕಿ ಸರ್ಕಾ ರದ ವಿಚಿತ್ರ ವರ್ತನೆಯಿಂದ ಪೂರ್ಣ ಜರ್ಮನ್‌ ಬೆಂಬಲವಿದ್ದ ಈ ಯೋಜನೆಯ ಗರ್ಭಸ್ರಾವವಾ ಯಿತು. ಮುಂದೆ ನೇತಾಜಿ ಸುಭಾಷ್‌ ಚಂದ್ರೆರ ನೇತೃತ್ವದಲ್ಲಿ ಅಣಿಯಾದ ಸ್ವಾತಂತ್ರ್ಯ ಸೇನೆಯ ಕಲ್ಪನಾಜನಕರು ಮಹೇಂದ್ರ ಪ್ರತಾಪರೇ ಆಗಿ ದ್ವರು. ಹೌದು! ಕಲ್ಪನಾಜನಕರು. ಅದೇ ಮಹೇಂದ್ರ ಪ್ರತಾಪರ ಜೀವನದ ಒಂದು ವಿಶೇಷ. ಅವರ ತಲೆ ಕಲ್ಪನೆಗಳಿಂದ ತುಂಬಿತ್ತು. ವಿಶ್ವಸರಕಾರದ ವಿಚಾರ ಇತರರ ತಲೆಯೊಳಗೆ ಸುಳಿಯುವ ಮೊದಲೇ ಅವರ ಬುದ್ಧಿಯಲ್ಲಿ ಮೊಳೆ ತಿತ್ತು. “ವಿಶ್ವಸಂಘ" ಬಐಂಬ ಪತ್ರಿಕೆಯನ್ನೇ ಅವರು ಸೆಲ ಕಾಲ ನಡೆಸಿದರು. ವಿಶ್ವಸೈನ್ಯದ ಯೋಜನೆಯನ್ನೂ ಅವರು ಮಾಡಿದ್ದರು. ಆದಕೆ ಎಲ್ಲದರಲ್ಲೂ ಅಷ್ಟೇ. ಸಫಲತೆ ಮಾತ್ರ ಅವರ ಅಳವಿನಿಂದ ಹೊರಗೇ ಯಾವಾಗಲೂ ಇರು ತ್ತಿತ್ತು. ಭಾರತದ ಮೇಲೆ ಸಶಸ್ತ್ರ ದಾಳಿ ಮಾಡುವ ಯೋಜನೆ ವೃರ್ಥವಾದುದರಿಂದ ಸೋಲೊಪ್ಪದೆ ಮಹೇಂದ್ರ ಪ್ರತಾಪರು ಬ್ರಿಟಿಶರ ನೂತನ ಶತ್ರುಗಳಾದ ರಶಿಯನ್ನ ರೊಡನೆ ಸ್ನೇಹ ಬೆಳೆಸಿ ದರು. ಲೆನಿನ್‌, ಟ್ರಾಟ್ಕ ಮಹೇಂದ್ರ ಪ್ರತಾ- ಪಠ ಮಿತ್ರರಾದರು. ಬ್ರೆಸ್ಟ್‌-ಲಿಟೋವಸ್‌ ಒಪ್ಪಂದ ಸಂಧಾನ ಕಾಲದಲ್ಲಿ ಲಿಯಾನ್‌ ರಾಜಾ ಮಹೇಂದ್ರ ಪ್ರತಾಪರು ೭ ಟ್ರಾಟ್‌ಸ್ಕಿ ಭಾರತ ಸ್ವಾತಂತ್ರ್ಯದ ಪರವಾಗಿ ವಾದಿಸಿದ. ಮಹೇಂದ್ರ ಪ್ರತಾಪರ ಮೇಲೆ ಬ್ರಿಟಿಶರ ಕೋಪ ಕ್ಕೆ ಪಾರವೇ ಇರಲಿಲ್ಲ. ಸ ೧೯೨೩ ರಲ್ಲಿ ತ ವಿಶೇಷ ಕಾಯಜಿಯನ್ನೆ ( ಮಾಡಿ ರಾಜ್ಯದ ಮೇಲೆ ಅವರ ಉತ್ತರಾಧಿಕಾರದ ಹಕ್ಕನ್ನು ಕಸಿದುಕೊಂಡರು. “ಮಹೇಂದ್ರ ಪ್ರತಾಪ ಆಕ್ಟ್‌? ಎಂದೇ ಹೆಸರಿರುವ ಈ ಕಾಯ ದೆಯಿಂದ ಭಾರತದ ಕಾಯದೆ ಇತಿಹಾಸದಲ್ಲಿ ಅವರ ಹೆಸರು ಶಾಶೃತವಾಗಿ ಲಿಖಿತವಾಗಿದೆ. ಮೊದಲನೇ ಮಹಾಯುದ್ಧದ ನಂತರ ಬ್ರಿಟಿಶ್‌ ಗುಪ್ತಚಾರರೂ ಸೈನಿಕರೂ ಮಹೇಂದ್ರ ಪ್ರತಾಪರನ್ನು ಹೋದಲ್ಲೆಲ್ಲ ಬೆಂಬತ್ತಿದರು. ಬರ್ಲಿನ್‌, ಪ್ಯಾರಿಸ್‌, ಕೋಮ್‌, ಜಿನೇವಾ, ಮಾಸ್ಕೋ, ಪೆಕಿಂಗ್‌, ಶಾಂಘಾಯಿ, ಟೋ- *ಿಯೋ, ಸ್ಕಾನ್‌ ಫ್ರಾನ್ಸಿಸ್ಕೋ-- ದೇಶದಿಂದ ದೇಶಕ್ಕೆ ಮಹೇಂದ್ರ ಪ್ರತಾಪರು ಪಲಾಯನ ಮಾಡುತ್ತಿದ್ದರು. ಹೊಸ ಹೊಸೆ ಹಂಚಿಕೆಗಳನ್ನು ಹೂಡುತ್ತಿದ್ದರು. ಲ್ಹಾಸಾದ ರಹಸ ಮಯ ವಾತಾವರಣದಲ್ಲಿ ಅವರು ಹದಿ ತ್‌ ರನೇ ದಲಾಯಿ ಲಾಮಾರ ಅತಿಥಿಗಳಾಗಿದ್ದರು. ಬ್ರಿಟಿಶ ರಿಂದಲೂ ಚೀನೀಯರಿಂದಲೂ ಸಮಾನವಾಗಿ ಪೆಟ್ಟುತಿಂದಿದ್ದ ಆ ಲಾಮಾರಿಂದ ಸಹಜವಾಗಿಯೆ ಮಹೇಂದ್ರರಿಗೆ ಸಹಾನುಭೂತಿ ದೊರೆಯಿತು. ಆದರೆ ಅಲ್ಲಿಯೂ ಬ್ರಿಟಿಶರ ನಿಡಿದಾದ ಕ್ಕ ಚಾಚಿ ದಾಗ ಅಲ್ಲಿಂದಲೂ 'ಓಡಿದೆರು. ಮುಸೋಲಿನಿ ಕಾಣಬಯಸಿದಾಗ ನೆಹರೂ ಅವರು ಅವನನ್ನು ಕಾಣಲು ನಿರಾಕರಿಸಿದ್ದ ನ್ನ್ನ ನಾವು ಬಲ್ಲೆ ವು. ಜರ್ಮನಿಗೆ ಬಂದ ಮಹೇಂದ್ರ, ಪ್ರತಾಪರನ್ನು ಕಂಡು ಹಿಟ ನರನ ಶಿಷ್ಯ ನೊಬ್ಬ ನು ಕ ನಿಮ್ಮ; ನ್ನು ಕಾಣಲು ದರ್‌” ಫ್ಯಾರರರಿಗೆ ಬ ಸುತ್ತೀತಶೋಕು ಎಂದಾಗ ಮಹೇಂದ್ರರು ಕಡ್ಡಿ ಮುರಿದಂತೆ “ಆದರೆ ನನಗೆ ಸಂತೋಷ ವಾಗದು” ಎಂದರು. ಜರ್ಮನ್‌ ಚಕ್ರವರ್ತಿಯ ಅತಿಥಿಯಾಗಿದ್ದವನು ಈ ಕೀಳ್ತರಗತಿಯ ಸರ್ವಾ- ಧಿಕಾರಿಯನ್ನು ಕಾಣಬಯಸಿಯಾನೇ? ಎಂಬಂ- ತ್ತಿತ್ತು ಅವರ ವರ್ತನೆ. “ಎರಡನೇ ಮಹಾಯುದ್ಧ ಬಂತು. ಮಹೇಂದ್ರ. ಪ್ರತಾಪರು ಪುನಃ ಚಿಗುರಿದಂತಾದರು. ಅವರು. ಜಪಾನಿಗೆ ಹೋದರು. ಅವರ ನಾಯಕತ್ವದಲ್ಲಿ ಆಜಾದ್‌ ಹಿಂದ್‌ ಸೈನ ಸಂಗ್ರಹವಾಗತೊಡ ಗಿತು. ಆದರೆ ಈ ಸೈನ್ಯದ ಧ್ವಜ ಯಾವುದಿರ: ಬೇಕು? ತಸ್‌ ತ್ರಿವರ್ಣವೋ ಜಪಾನೀ ಧ್ವಜವೊ? ಜಾ ಪ್ರತಾಪರು ತ್ರಿವರ್ಣವೇ ಇರಬೇಕೆಂದು ಪಟ್ಟುಹಿಡಿದರು. ಜಪಾನಿ ಸನ್ನಿಧಿ ಕೇಂದ್ರಕ್ಕೆ ಇದು ಹಿಡಿಸಲಿಲ್ಲ. ಬ್ರಿಟಿಶ್‌ ಯುನಿಯನ್‌ ಜಾಕ್‌ ಇಳಿಸಿ ನಿಮ್ಮ ಸೂರ್ಯಪತಾಕೆ ಏರಿಸಲು ನಾವು ಹೋರಾಡುತ್ತಿಲ್ಲ” ಎಂದು ಮಹೇಂದ್ರ ಪ್ರತಾಪರು ನಿರ್ದಾಕ್ಷಿಣ್ಮ ವಾಗಿ ಹೇ ಬಿಟ್ಟಿ ರು. ನೇತಾಜಿ ಬೋಸರು ಜಪಾ ನಿಗೆ ಬಂದು ಈ ಸೈನ್ಯದ ನೇತ ತೃತ್ವ್ವ ವಹಿಸಿಕೊಂ- ಡಾಗಲೇ ಈ ಸ ಸಮಸ್ಯೆ ಮಹೇಂದ್ರ ಪ್ರತಾಪರ ಇಷ್ಟದಂತೆ ತೀರ್ಮಾನವಾದದ್ದು. ಯುದ್ಧಾವಸಾನದಲ್ಲಿ ಮಹೇಂದ್ರ ಮಿತ್ರಸೈನ್ಯದ ಕೈಗೆ ಸಿಕ್ಕಿದರು. ಅವರ ವಿಚಾ ರಣೆಯಾಗಿ ಮರಣದಂಡನೆ ವಿಧಿಸಲ್ಪಟ್ಟಿತು. ಆದರೆ ಭಾರತದತ್ತ ಅಮೇರಿಕಕ್ಕಿದ್ದ ಸಹಾನು- ಭೂತಿಯಿಂದಲೇನೋ ಅವರಿಗೆ ಜೀವದಾನ ದೊರಕಿತು. ತಮ್ಮ ನಿರ್ವಾಸಿತ ಜೀವನದಲ್ಲಿ ಮಹೇಂದ್ರ ಪ್ರತಾಪರು ಅನುಭವಿಸಿದ ಕಷ್ಟ ಗಳು ಎಂಥ ಕಲ್ಲೆ |ದೆಯವನನ್ನೂ ಸೋಲೊಪಿ ಕೊಳ್ಳುವಂತೆ ಮಾಡಬಹುದಿತ್ತು. ಮಹೇಂದ್ರರು ಬ್ರಿ ಚ ತಬ್ಬಿ ಸಿಕೊಳ್ಳಲೆಂ ೦ದು ಪಾಮೀರದ ಹೆ ಪ್ಪಗಟ್ಟಿದ ಪೀ ಕ ಭೂಮಿಯಲ್ಕೊಮ್ಮೆ ಗೋಬೀ ಮರು ಭೂಮಿಯಲ್ಲೊಮ್ಮೈ ಟಿಬೇಟಿನ ಅಸಹನೀಯ ಚಳಿಗಾಳಿಗಳಲೂಮು ಒಬಡಬೇಕಾಯಿತು. ಪರ್ವ ತಗಳನ್ನೇರಿ, ಕಂದರಗಳನ್ನಿಳಿದು, ನದಿಗಳನ್ನು ದಾಟಿ ಎಲ್ಲಿಯೂ ಕಾಲೂರಿ ನಿಲ್ಲಲು ವಾ ವಿಲ್ಲದೆ ತಿರುಗಬೇಕಾಯಿತು. ಹ್‌ ಪ್ರತಾಪರು ಳ ಕಸ್ತೂರಿ ಅಗಸ್ಟ್‌ ೧೯೬೨ ಎಲ್ಲಕ್ಕಿಂತಲೂ ದುಸ್ಸಹವಾದ ಸೆಂಗತಿಯೆಂ ದರೆ ರಾಜಕುಮಾರನಾಗಿ ಬೆಳೆದ ಈ ವ್ಯಕ್ತಿ ಬರಿ 'ಗೈಯಿಂದಲೇ ಈ ಎಲ್ಲ ಸಾಹಸಗಳನ್ನು ಸಾಗಿಸ ಬೇಕಾಗಿತ್ತು. ಎದೇಶಗಳಲ್ಲಿದ್ದ ಭಾರತೀಯ ಸ್ವಾತಂತ್ರ್ಯ ಪ್ರೇಮಿಗಳಿಂದಲೊ ಜರ್ಮನ್‌, 'ಅಥವಾ ಜಪಾನಿ ಮಿತ್ರರಿಂದಲೋ ದೊರೆತ ಅಲ್ಪ ಸ್ವಲ್ಪ ಧನ ಸಹಾಯವೆಷ್ಟೋ ಅಷ್ಟು. ಅವರ ಸಮಸ್ತ ಆಸ್ತಿಯೂ ಅವರ ಉದ್ದನ್ನ ಕೋಟಿನ ಜೇಬುಗಳಲ್ಲಿಯೆ ಇದ್ದ ದಿನಗಳಿದ್ದವು. -ದೀಪ ಉರಿಸಲು ಎಣ್ಣೆ ಕೊಳ್ಳಲಾರದೆ ಮೀನಿನ ಚರ್ಜಿಯಿಂದ ಲ್ಯಾಂಪ್‌ ಹೊತ್ತಿಸಿದ ದಿನಗಳಿ ದ್ವವು. ಕೊನೆಗೆ ಟೋಕಿಯೋ ಬೀದಿಗಳಲ್ಲಿ ಭಿಕ್ಷೆಯೆತ್ತಿದ ದಿನಗಳೂ ಬಂದವು. ೧೯೪೭ ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತು ಈ ಸ್ವಾತಂತ್ರ್ಯವೀರ /ಭಾರತಕ್ಕೆ. ಮರಳಿದ ಮೇಲೆ ಈ ದುಃಖದ ದಿನಗಳು ಕೊನೆಗೊಂಡವೆ? ಇಲ್ಲ. ಅವರ ರಾಣಿ ಎಂದೋ ತೀರಿಕೊಂಡಿ ದ್ಮಳು. ಅವರ ಮಗನೂ ಉಳಿದಿರಲಿಲ್ಲ. ಅವರ ಕಸಿದುಕೊಂಡ ಸಂಸ್ಥಾನವನ್ನು ತಿರುಗಿ ಕೊಡಿ ಸಲು ನವೀನ ಭಾರತದ ಜಮೀನ್ನಾರಿನಿರ್ಮೂ ಲನ ನೀತಿಯಿಂದ ಅಸಾಧ್ಯವಾಯಿತು. ಅವರನ್ನು ಸಂಸತ್‌ ಸದಸ್ಯರನ್ನಾಗಿ ಆರಿಸಿ ಗೌರವಿಸಲಾಯಿತು. ಆದರೆ-ಅವರ ೩೨ ವರ್ಷದ ದೇಶಭ್ರಷ್ಟ ಜೀವನದ ಅವಧಿಯಲ್ಲಿ ದೇಶ ಗುರು ತಿಸಲಾರದಷ್ಟು ಬದಲಾಗಿ ಹೋಗಿತ್ತು. ನೂತನ ಭಾರತದಲ್ಲಿ ಅವರ ರೊಮ್ಯಾಂಟಿಕ್‌ ದೇಶ ಭಕ್ತಿಗೆ ಸ್ಥಾನವೆನ್ಲಿ? ಅವರು ಸಂಸತ್ತಿನಲ್ಲಿ ಒಂದು ಬಗೆಯ ತೆನ್ನಾಲಿ ರಾಮನಂತೆ ಕಾಣುತ್ತಿದ್ದರು! ಇದನ್ನೆಲ್ಲ ಗಮನಿಸದಂತೆ ಮಹೇಂದ್ರ ಪ್ರತಾ ಪರ ಕಲ್ಪನಾಪ್ರವಣ ಬುದ್ಧಿ ಅಪ್ರತಿಮ ಯೋಜ ನೆಗಳನ್ನು ಸಲ್ಪಿಸುತ್ತಲೇ ಇತ್ತು. ಹಿಂದೆ ಇಡೀ ಜಗತ್ತನ್ನು ಮೂರು ಭಾಗವಾಗಿ--ಆರ್ಯ, ಕೈಸ್ತ ಇಸ್ಲಾಮಿ--- ಮಾಡಿ ಅವೆಲ್ಲವನ್ನು ಕೂಡಿಸಿ ಒಂದು ವಿಶ್ವ ಸಂಯುಕ್ತ ಸರಕಾರ ರಚಿಸಬೇ ಕೆಂದೂ ಹವಾಯಿ ದ್ವೀಪದ ಹೊನಲುಲುವಿನಲ್ಲಿ ಅದರೆ ರಾಜಧಾನಿಯಿರಬೇಕೆಂದೂ ಯೋಜನೆ ಮಾಡಿದ್ದ ಅವರ ತಲೆ ಭಾರತ ಪಾಕಿಸ್ತಾನಗ ಳನ್ನು ತಿರುಗಿ ಒಂದುಗೂಡಿಸಬೇಕೆಂದು ಹವ ಣಿಕೆ ಹಾಕಿತು. ಅದಕ್ಕಾಗಿ ಅವರು ರಾವಲ ವಿಂಡಿಗೆ ಹೋಗಿ ಜನರಲ್‌ ಅಯೂಬರನ್ನು ಕಂಡರು. ಪ್ರಧಾನ ಮಂತ್ರಿ ನೆಹರೂ ಅವರು ಈ ಯೋಜನೆಯಲ್ಲಿ ಸ್ವಾರಸ್ಯವಾದ ಹುಚ್ಚೆಂ ಬಷ್ಟೇ ಆಸಕ್ತಿ ತೋರಿಸಿದರು. ಪಾಕಿಸ್ತಾನದಲ್ಲಿ ಮೊದಲು ಸಂಶಯದಿಂದ, ಆ ಮೇಲೆ ತಮಾಷೆ ಎಂಬಂತೆ. ಈ ಯೋಜನೆಯನ್ನು ಕಾಣಲಾ ಯಿತು. ಮಹೇಂದ್ರ ಪ್ರತಾಪರು ಈ ಸಾರಿ ಸಂಸತ್ಸದ ಸ್ಕರಾಗಿ ಕೂಡ ಉಳಿದಿಲ್ಲ. ಅದರಿಂದ ಅವರ ಜೀವನ ನಿರ್ವಾಹದ್ದೇ ದೊಡ್ಡ ಸಮಸ್ಯೆಯಾ ಗಿದೆ. ದಿಲ್ಲಿಯನ್ನು ಅನಿವಾರ್ಯವಾಗಿ ಬಿಡಬೇಕಾ ದಾಗ ಅವರು ತಮ್ಮ ಬಿಡಾರದಲ್ಲಿ ಕೂಡಿ ಬಿದ್ದಿದ್ದ ವರ್ತಮಾನಪತ್ರಗಳನ್ನೆಲ್ಲ ಕೂಡಿಸಿ ರದ್ಮಿಗಾಗಿ ಮಾರಾಟಮಾಡಿ ಕೆಲ ದಿನದ ಪಥವನ್ನು ಸಂಪಾ ದಿಸುವ ಅವಸ್ಸೆ ಬಂತು. ಇದ್ದಲಿಯನ್ನು ಸಟ್ಟಿಗೆ ಯಿಂದ ಮಾಡುವರೋ ಕಲ್ಲಿನಿಂದರೋ. ಎಂದ ರಿಯದಷ್ಟು ಅವ್ಯವಹಾರಿ ಮನುಷ್ಯ ಅವರು! ಜೀವಮಾನವೆಲ್ಲ ಆದರ್ಶದ ಬೆನ್ನು ಹತ್ತಿ ಈಗ ಮದುವೆಯನ್ನೇ ಕಾಣದ ಮಗಳು, ವಿಧವೆಯಾದ ಸೊಸೆ ಮತ್ತು ಸದಾ ಮೃಗಯಾ ವೃಸನಿಯಾದ ಮೊಮ್ಮಗ ಇವರನ್ನು ಕಟ್ಟಿಕೊಂಡು ಬರಿಗೈಲಿ ಮೊಳ ಹಾಕುತ್ತಿದ್ದಾರೆ. ತ 03984 ಹರಿದು ಹೋಗುವ ರಸ್ತೆಯ ಪಕ್ಕಕ್ಕೆ ಹಳ್ಳಿಯಷ್ಟೇ ವಯಸ್ಸಾಗಿದ್ದ ಒಂದು ಗೋಣಿಮರ. ಅದರ ಎದುರಿಗಿರುವುದೇ ಮುದ್ದೇನ ಹಳ್ಳಿ ಸರ್‌ ಎಂ. ವಿ.ಯವರು ಜನ್ಮತಳೆದು ಸ್ವರ್ಗಾರೋಹಣ ಮಾಡಿದ ಪವಿತ್ರ ಸ್ಥಳ, `ಫಕಂಡುಬರುವವು ಹಳ್ಳಿ ಪ್ರವೇಶಿಸಿದ ಕೂಡಲೇ. ಅವುಗಳನ್ನು ಹಾದು ಮುಂದೆ ಹೋದಕೆ ದೊಡ ಕಂಪೌಂಡೊಂದರಲ್ಲಿನ ಎರಡು ಮನೆಗಳು ಕಾನಿ ತೆ ಎ ೫4 ಇ `` ಭಾರತದ ಜಲಶಿಲ್ಪಿಶ್ರೇಷ್ಮನ ಜೀವನದ ಒಂದು ಅಜ್ಞಾತ ಅಧ್ಯಾಯ ಶಿಸ್ತಿನ ಸಾಲು ಮನೆಗಳು, ಎಂ. ಏಿ. ರವರ. ಶಿಸ್ತಿನ ಜೀವನದ ಪ್ರತೀಕವಿದ್ದಂತೆ, ಮೊದಲು: 1 .ಿಕ್ನೇಕ್ಚರಯ್ಯ 'ಎಂಜಿನಿಯರ್‌ ಏಕಾರರು? ರಘುಸುತ, ದಾವಣಗೆರೆ ಸಿಗುವುವು. ಒಂದು ಹಂಚಿನ ಹೊದ್ದಿಕೆಯ ಸಾ- ' ಮಾನ್ಯ ಮನೆ; ಮತ್ತೊಂದು ಎರಡಂತಸ್ತಿನ ಭಾರಿ ಮನೆ- ಮಹಲು. ಸುತ್ತಮುತ್ತಲ ಹಳ್ಳಿಯವ ರಾದ ನಮಗೆಲ್ಲ (ಇಂದಿಗೂ ಸಹ) ಅದು ದಿವಾ. ನರ” ಅರಮನೆ. ಅದರ ಸುತ್ತಲೂ ಅಷ್ಟೇ ಎತ್ತ ರಕ್ಕೆ ಬೆಳೆದು ನಿಂತಿರುವ ವಿವಿಧ ದೇಶಗಳ ಮರ ಗಳು. ಅಲ್ಲಿನ ನಿಶ್ಶಬ್ಧವಾದ ರಮ್ಯ ವಾಠಾವರಣ್ಮ ಸುತ್ತಮುತ್ತಲ ಪ್ರಕೃತಿಯ ಚೆಲು ನೋಟ. ನೋಟಕರನ್ನು ಯಾವುದೋ ಒಂದು ಭವ್ಯ ಲೋಕಕ್ಕೆ ಎಳೆದೊಯ್ಯುತ್ತದೆ. ಓಔೃ ಕತ್ತ ನ | 8 ೧೦ ಅದರ ಬೆನ್ನಿಗೇ, ಆಕಾಶದ ಗೋಡೆಗೆ ಅಂಟಿ ಕೊಂಡಂತಿರುವ, ಗೋಪೀನಾಥ ಗುಡ್ಡ, ನಂದೀ ಬೆಟ್ಟ, ಚೆನ್ನರಾಯ ಬೆಟ್ಟ, ಕಳವರ ಬೆಟ್ಟಿ, ನರ- ಸಿಂಹದೇವರ ಬೆಟ್ಟಿ ಮತ್ತು ಹರಿಹರೇಶ್ವರನ ಬೆಟ್ಟಿಗಳ ಸಾಲು. ಮುದ್ದೇನಹಳ್ಳಿಯಿಂದ ಆ ಬೆಟ್ಟಿಗಳ ಕಾಲಂಚಿನ ವರೆಗೆ ಕಾಣುವ ಇಳಿ ಸ ಅದರಲ್ಲಿ ಅಷ್ಟು ದೂರದವರೆಗೆ ಸ ಸಣ್ಣ ಕೆರೆ, ಬಾವಿಗಳಿಂದ ಓದ ಹಸಿರು ಗದ್ದೆ, ತೋಟ ಗಳು, ನಂತರ ಕಾಡು ಕಾಣುವುವು. ತಲೆ ಕೆಳ ಗಾಗಿರುವ ಇಂಗ್ಲಿಷ್‌ "ವಿ' (೪) ಅಕ್ಷರದಂತಿರುವ ಕಳವರ ಬೆಟ್ಟಿ ಮಣ್ಣಿನ ಗೋಪೆರದಂತೆ ಭಾಸ ವಾಗುತ್ತದೆ. ದಿವಾನರ ಅರಮನೆಯಿಂದ ಸ್ವಲ್ಪ ದೂರ ಕಳ ವರ ಬೆಟ್ಟದ ದಿಕ್ಕಿನಲ್ಲಿ ಹೋದರೆ ಹಳ್ಳಿಯ ಆವ ರಣದಲ್ಲಿ ಒಂದು ತಿಳಿನೀರಿನ ಕೊಳ, ಅದರ ಬಳಿಯ ಒಂದು ತೋಟಿ ಕಾಣಸಿಗುವುದು. ಇಂದು ಅಲ್ಲಿ ಆ ತೋಟವಿಲ್ಲ. ಆ ತೋಟದಲ್ಲಿ ಹಿಂದಿನ ಆ 'ಚೆಲುವಿಲ್ಲ. ಆದರೆ ಅದು ಥಳಥಳಿಸು ತ್ತಿದ್ದ ಕಾಲದಲ್ಲಿ ಎಷ್ಟು ಒನಪು, ವಯ್ಯಾರದಿಂದ ಕೂಡಿದ್ದು ಕಣ್ಣಿಗೆ ತಂಪಕ್ಷ್ನಿ (ಯುತ್ತಿ ತ್ತೆಂಬುದನ್ನು ಕಂಡಿದ್ದೇನೆ. ಸರ್‌ ಎಂ. ವಿ. ರವರ ಪ್ರೀತಿಗೆ ಪಾತ್ರವಾದ ಸ್ಥಳವದು. ದೇಶ-ವಿದೇಶಗಳಿಂದ ತರಿಸಿದ್ದ ಹಣ್ಣಿನ ಗಿಡಗಳನ್ನು ಅಲ್ಲಿ ನಡೆಸಿದ್ದರು. ಸದಾಕಾಲದಲ್ಲಿಯೂ ಬಗೆಬಗೆಯ ಹಣ್ಣು ಗಳು ಅಲ್ಲಿ ಫಲವನ್ನು ನೀಡುತ್ತಿದ್ದವು. ಮುದ್ಜೇನ ಹಳ್ಳಿಗೆ ಬಂದಾಗಲೆಲ್ಲ ಏಂ. ವಿ. ರವರು ತಮ್ಮ ಹೆಚ್ಚು ಕಾಲವನ್ನು ಅಲ್ಲಿಯೇ ಕಳೆಯುತ್ತಿದ್ದರು. ಬ ವಿ. ರವರು ಹಳ್ಳಿ ಗೆ ಬಂದರೆಂದರೆ ಸು ಮುತ್ತಲ ಹಳ್ಳಿ ಯವರೆಲ್ಲ. ಅಲ್ಲಿಗೆ ಬರುತ್ತಿದ್ದ ಡೆ ಅವರನ್ನು ಆಜು ತಮ್ಮ ಕಷ್ಟ ಸುಖಗಳನ್ನು ಅವರಲ್ಲಿ ಹೇಳಿಕೊಳ್ಳುತ್ತಿದು ದೂ. ಉಂಟು. ಬಡ ತನದಿಂದ ಸಿರಿವಂತಿಕೆಗೆ ಬಂದಿದ್ದರೂ ಬಡತನದ ಸವಿ(!) ಯನ್ನು ಅವರು ಮರೆತಿರಲಿಲ್ಲ. ರೈತರ ಉದ್ಧಾರ ಹೇಗೆಂಬುದನ್ನು ತಮ್ಮ ಹುಟ್ಟೂರು, ಮುದ್ದೇನಹಳ್ಳಿಯಲ್ಲಿ ಮಾಡಿ ತೋರಿಸಿದ್ದರು. ಕಸ್ತೂರಿ, ಅಗಸ್ಟ್‌ ೧೯೬೨ ತಮ್ಮ ಶಿಸ್ತನ್ನು ಮುದ್ದೇನಹಳ್ಳಿಗೂ ಅನ್ವಯಿಸಿ ದ್ದರು. ರೈತರ ಅಡ್ಡ-ದಿಡ್ಡಾಗಿ ಕಟ್ಟಲ್ಪಟ್ಟಿದ್ದ ಮನೆಗಳನ್ನು, ಸ್ವಂತ ಹಣ ಖರ್ಚು ಮಾಡಿಸಿ, ಸ ಸಾಲಾಗಿ ಕಟ್ಟಿ ಏತೊಟಿ ದ್ವರು. ಸ್ನೆಗಳನ್ನು ಶುದ್ಧ ವಾಗಿರಿಸಿದ್ದ ರು. ಹಳ್ಳಿ ಯ ರದಲ್ಲಿದ್ದ ಎರಡು ಗುಡ ಗಳನ್ನು ಸೇರಿಸಿ ಸಣ್ಣ ಪ್ರ ಪ್ರಮಾಣದ ಕೆರೆಯನ್ನು ಕ ಕಟ್ಟಿಸಿ ದ್ವರು. 0. ವಿ. ರವರಿಗೆ ತಮ್ಮ ಹಳ್ಳಿಯ ಬಗ್ಗೆ ಅಪಾರ ಮಮತೆ ಎಂಬುದಕ್ಕೆ ಸಾಕ್ಷಿ-- ತಾವು ಬರುವಾಗಲೆಲ್ಲ ಹಳ್ಳಿಯ ಮಕ್ಕಳಿಗೆ ಏನಾದರೂ ತರುತ್ತಿದ್ದರು ಮತ್ತು ಅವರಿಗೆ ರೂಪಾಯಿಗಳನ್ನು ಹೆಂಚುತ್ತಿದ್ದರು. ಆ ಸಮಯದಲ್ಲಿ ಅವರ ಮುಖ ನೋಡಬೇಕು--- ಅದೇ ಒಂದು ಪುಣ್ಯ. ಇದರಲ್ಲಿ ನನ್ನ ಅನುಭವವೂ ಇದೆ. ಪ್ರೈಮರಿ ಶಾಲೆಯಿಂದ ಹೈಸ್ಕೂಲ್‌ವರೆಗೆ ಚಿಕ್ಕಬಳ್ಳಾಪುರದಲ್ಲಿ ಓದಿದೆ. ನಾನಾಗ ಪ್ರೈಮರಿ ಶಾಲೆಯಲ್ಲಿ ಓದುತ್ತಿ ದ್ಮೆ. ಭಾನುವಾರ ಮತ್ತಿ ತರ ರಜಾದಿನಗಳಲ್ಲಿ ನನ್ನ "ಹಳ್ಳಿ ಯಾದ ನೂಶಿಕುಂಟಿ ಹೊಸೂರಿಗೆ ಹೋಗುತ್ತಿದ್ದೆ. ನಮ್ಮ ಹಳ್ಳಿಗೆ ಹೋಗಬೇಕಾದರೆ ಮುದ್ದೇನಹಳ್ಳಿಯ ಮುಖಾಂ ತರವೇ ಹೋಗಬೇಕು. ಒಮ್ಮೆ ಹಳ್ಳಿ ಗೆ ಹೊರಟಿದ್ದೆ. ದಾರಿಯ ಮಧ್ಯ ದಲ್ಲಿ ಎಸ ಕೂ ಅರಮನೆಯ ತೋಟದ ಬಳಿ ಜನ ನೆರೆದಿದ್ದರು. ಶುತೂಹಲಗೊಂಡೆ. ಳೂ ಪಕ್ಕಕ್ಕೆ ತಿರುಗಿ ಆ ತೊ(ಓವನ್ನು ಪ್ರವೇಶಿಸಿದೆ. ಅಲ್ಲೊ ದು ಅಭೂತಪೂರ್ವ ದ್ಯ ಶ್ಯವನ್ನು ಕಂಡೆ. ಎಲ್ಲ ಹಳ್ಳಿ ಮಕ್ಕ ಳೂ ಅಲ್ಲಿ ನೆಳದಿದ್ದಾರೆ ರೆ. ನಿಧಾನವಾಗಿ ದಿ ಚ ನರು ರೂಪಾಯಿ ಹಂಚುತ್ತಿದ್ದಾರೆ. ಎಲ್ಲರಿಗೂ ಕೊಟ್ಟಾಯಿತು. ಅವರೆಲ್ಲ ಹೊರಟುಹೋದರು. ಒಬ್ಬಂಟಿಗನಾಗಿ ದೂರ ದಲ್ಲಿ ನಿಂತಿದ್ದ ನನ್ನನ್ನು ಅವರು ಕಂಡರು. ತುಂಡು ಪಂಚೆಯುಟ್ಟು, ಮೇಲೊಂದು ಟವಲು ಹೊದ್ದು ಕೈಯಲ್ಲಿ ಗೋಣಿ ಚೀಲ ಹಿಡಿದಿದ್ದೆ. ತ ವಿಶ್ವೇಶ್ವರಯ್ಯ ಎಂಜಿನಿಯರ್‌ ಏಕಾದರು? ೧೧ ಅವರಿಗೆ ವಾಗಿ ಕಂಡಿರಬೇಕು; ನೆನಪಿಗೆ ಬಂದಿರಬೇಕು. ಇಂಥಾ ಬಾಲಕನ ದೃಶ್ಯ ಆಕರ್ಷಕ ಇಲ್ಲವೆ ಮತ್ತೇನೇನೋ ಹತ್ತಿರ ಬರುವಂತೆ ಸೆಂಜ್ಞೆಮಾಡಿದರು. ಹೋದೆ. ಆಗ ನನಗೆ ಶಿಖೆಯಿತ್ತು. ಅದರ ಮೇಲೆ ಕೈಯಿಟ್ಟು ಹ “1ಮಂಚಿ ಬಾಲಬ್ರಹ್ಮಚಾರಿಲಾಗ ಉನ್ನಾವೆ1”._ ಎಂದರು. (ಒಳ್ಳೇ ಬಾಲಬ್ರಹ್ಮಚಾರಿ ಇದ್ದ ಹಾಗೆ ಇದ್ದೀ ಯಲ್ಲ?) ಕೋಲಾರ ಜಿಲ್ಲೆ ಯವರ ಮನೆಮಾತು, ಸಂಭಾಷಣೆಯಲ್ಲ ತೆಲುಗು ಭಾಷೆಯಲ್ಲಾಗು ವುದು. ಎಂದೆ ಕನ್ನಡ ಅಭಿಮಾನಕ್ಕೇನೂ ಕೊರತೆ ಇಲ್ಲ. ಐಂ. ವಿ. ರವರು ಮನಯಲ್ಲಿ ತೆಲುಗು ಭಾಷೆಯಲ್ಲಿ ಮಾತನಾಡಿದರೂ ಆತ್ಮೀ ಯರ ವಿನಾ ಉಳಿದೆಲ್ಲರೊಂದಿಗೆ ಹಾಗೂ ತಮ್ಮ ವರೊಂದಿಗೆ ಕೂಡ ಕನ್ನಡದಲ್ಲೆ ಮಾತನಾಡು ತ್ತಿದ್ದರು. “ಐನು ಮಾಮ ಟ1.-- ಎಂದೆ. (ಹೌದು ಮಾವು). ನಮಗಿಂತ ಹಿರಿಯರು ಯಾಕೇ ಆಗಿರಲಿ, ಅವರನ್ನು ಆತ್ಮೀಯ ಭಾವದಿಂದ ಮಾವ ಎಂದು ತರೆಯುವುದು ನಮ್ಮಲ್ಲಿ ವಾಡಿಕೆ. ಅವರು ದಿವಾನರಾಗಿದ್ದರೆಂದಾಗಲಿ, ಜಗತ್‌ ಪ್ರಖ್ಯಾತ ವೃಕ್ತಿಯೆಂದಾಗಿಲಿ ನನಗಾಗ ತಿಳಿದಿರ ಲಿಲ್ಲ. ತೋಳನ್ನು ಹಿಡಿದು ಹತ್ತಿರ ಬರಮಾಡಿ ಬಲಗೈಯನ್ನು ತಮ್ಮ ಎಡಗೈ ಯಲ್ಲಿ ಇರಿಸಿ ಕೊಂಡು, ತಮ್ಮ ಬಲಗೈ ಭೋದಿ ಶಿಜಿ, ಬೆನ್ನು ಗಳ ಮೇಲೆ ವಾತ ಲೃದಿಂದ ಕೈಯಾಡಿಸಿದರು. ದೂರದಲ್ಲೆ ಲ್ಲೊ ಅವರ ಗಮನ ನ್ಟ ತ್ತು. ಅವರ ಕಣ ಂಚನಲ್ಲಿ `ಂದೆರಡು ಹನಿಗಳು ಮೂಡಿ ದುವು. "ಮಾವ' ಎಂದು *ಕಕೆದೆ ಅವರ ಭಾವನಾ ಲೋಕಕ್ಕೆ ಧಕ್ಕೆಯಿಟ್ಟು. “ಏಮಪ್ಪಾ?” (ಏನಪ್ಪಾ?) “ನಾಕು ಆ ಪೊಂಡ್ಲು ಕಾವಲಾ.? (ನನಗಾ ಹಣ್ಣು ಬೇಕು.) ತೋಟದ ಆಳನ್ನು ಕ ಕರೆದು ದ್ರಾಕ್ಷಿ ಹಣ್ಣು ಕಳಿಸಿಕೊಟ್ಟರು. “ಎಲ್ಲಿಗೆ ಹೋಗ್ತಿದೀಯ?” "ಹೊಸೂರಿಗೆ.* "ಯಾವ ಹೊಸೂರು?” “"ನೂಶಿಕುಂಟಿ ಹೊಸೂರು.” ನನ್ನ ಉತ್ತರ ಅವರನ್ನು ಆಶ್ಚರ್ಯಗೊಳಿ ಸಿರಬೇಕು. ಮತ್ತೆ ಕೇಳಿದರು. “ಯಾರ ಮನೆ ಹುಡುಗ ನೀನು?” ತಿಳಿಸಿದೆ. “ ಅಂದ್ರೆ ನೀನು ರಘುನಾಥಾಚಾರ್ಯರ ಮೊಮ್ಮಗನ ಮಗನೇನು1”-. ಎನ್ನುತ್ತಾ ಮತ್ತೊಮ್ಮೆ ಎದೆಗವಚಿಕೊಂಡರು. “ಏಕೆ ಮಾವ ಅಳ್ತೀರಾ?” “ನಿನಗೀಗ ಅರ್ಥವಾಗೊಲ್ಲ, ನೀನು ದೊಡ್ಡವ ನಾದ ಮೇಲೆ ಹೇಳ್ತೀನಿ”--- ಮಾತನ್ನು ಬೇರೆ ದಾರಿಯತ್ತ ಹಿಡಿಸುತ್ತಾ ಹೇಳಿದರು. “ಈಗ ಊರಿಗೆ: ಹೋಗು, ಹೊತ್ತಾಯ್ತು. ಈ ರೂಪಾಯಿ ತಗೊ. ವೃರ್ಥಮಾಡಬೇಡ. ಪುಸ್ತಕ ಪೆನ್ಸಿಲ್‌ ತೆಗೆದುಕೊ. ಇಷ್ಟು ಚಿಕ್ಕವನು ಕಾಡಿ ನಲ್ಲಿ ಹೋಗಲು ಭಯವಾಗುವುದಿಲ್ಲವೆ ಕ್ಲ ನಮ್ಮ ಹಳ್ಳಿಗೂ ಮುದ್ದೆ '(ನಹಳ್ಳಿಗೂ ನಡುವೆ ಭಯಂಕರವಾದ ಕಾಡು, ಕಣೆವೆಗಳಿದು ವು. ಇಂದು ಆ ಕಾಡು ನಿರ್ನಾಮವಾಗಿದೆ. ಶಿ ಶ್ರೀಗಂಧ ಮರಗಳನ್ನು ಕಡಿಯುವ ಹುಚ್ಚು ಆಸೆಗೆ ಸುತ್ತು ಮುತ್ತಲ 'ಸಲ್ಫಿಯವರು ಒಳಗಾಗಿ, ಅಮೂಲ್ಯ ವಾದ ಆ ಕಾಡನ್ನು ಇಂದು ಸವರಿ ಹಾತಕಿದಾಕರೆ. “ಇಲ್ಲ ಮಾವ.” | ಬಾರದು ನಾನವರನ್ನು ಬಳ್ಕೊ ಡೆ. ಎಂ. ವಿ. ರವರನ್ನು ಸಾ ಅನೇಶಶಿಗೆ ಇದು ಬಹಳ ವಿಚಿತ್ರವಾಗಿ ಕಾಣಿಸಬಹುದು. ಅವರು ಆ ರೀತಿ ಮಾತಾಡಿದ್ದು ಹೆಚ್ಚೇ ಎಂದು ನನಗೂ ೧೨ ನಂತರದ ದಿನಗಳಲ್ಲಿ ಅನ್ನಿ ಸಿತ್ತು. ಈ ಘಟಿನೆಯ "ನಂತರ ಆ ತೋಟ ನನಗೆ `ಬಹಳ ಆಕರ್ಷಕವಾಗಿ ಕಂಡಿತು. ಆದರೆ ಮತ್ತೆ ಬಹಳ ವರ್ಷಗಳ ವರೆಗೆ ಅವರು ಅಲ್ಲಿ ಕಾಣ ಸಿಗಲಿಲ್ಲ. ಯಾವಾಗಲೋ ಒಂದೆರಡು ಬಾರಿ ಕಂಡಿದ್ದೆ. ಆಗ ನಾನಾಗಿಯೇ ಮುಂದೆ ಬಿದ್ದು ಅವರನ್ನು ಮಾತಾಡಿಸಿರಲಿಲ್ಲ. ಮಾತಾಡಿಸುವು ಡೂ ಭಹಯ. ಅಷ್ಟು ಹೊತಿ ತ್ರಿಗಾಗಲೇ ಅವರ ಹೆಸರನ್ನು ನಮ್ಮ ಪಠ್ಯ ಪುಸ್ತ ಗಳಲ್ಲ ಓದಿದ್ದೆ. ಮತ್ತು ಸೆ ಕೋಕ ಅಕ ರ್‌ರಷ್ಟೆ ( ಮತಾ ವೃಕ್ತಿಯೆಂಬ ಭಾವನೆ ಮೂಡಿತ್ತು. ಇದೇ ರೀತಿಯ ಎರಡನೇ “ಬೇಟಿ ಆದಾಗ ನಾನು ಬಹುಶಃ ಐದನೇ ಫಾರಂನಲ್ಲೊ ಅಥವಾ ಎಸ್‌. ಎಸ್‌. ಎಲ್‌. ಸಿ, ಯಲ್ಲೊ ಓದುತ್ತಿ ದ್ಮೆ- ಸುಮಾರು. ೧೬ ಇಲ್ಲವೆ ೧೭ ವರ್ಷಗಳ `ಓಂದಿನ ಮಾತು. ಎಂದಿನಂತೆ ಹಳ್ಳಿಗೆ ಹೊರಟಿದ್ದೆ. ಅಂದೂ ತೋಟಕ್ಕೆ ಹೋದೆ: ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಎಂ. ವಿ. ರವರು ಎಂದಿನಂತೆ ಕುರ್ಚಿಯಲ್ಲಿ ಕುಳಿತು ಕಳವರದ ಬೆಟ್ಟಿ ವನ್ನೇ ನೋಡುತ್ತಿದ್ದರು. ಅವರ ' ಹತ್ತಿರ, ಹೋದೆ. ಮುಖ ಮೇಲೆತ್ತಿ ನೋಡಿದರು. ಯಾರು ಎನ್ನುವ ಪ್ರಶ್ನಾರ್ಥಕದಲ್ಲಿ: ನೋಡಿದರು. ಮುಬ್ಬನ ಮುಸುಕಿನಲ್ಲಿ, ಆಲೋಚನೆಯ ಅಗಾಧತೆಯಲ್ಲಿ -ವರುಷಗಳ ಭಾರದಲ್ಲಿ. ಈಚೀಚೆಗೆ ಅವರಿಗೆ ಮರೆವು ಹೆಚ್ಚಾಗಿತ್ತು. “ಏಮಿ ಮಾಮ ಎಂದೆ. (ಏನು ಮಾವ ಗುರ್ತು ಸಿಗಲಿಲ್ಲವೆ?) ನನ್ನ ಧ್ವನಿ ಬದಲಾವಣೆಯಾಗಿತ್ತು. ಆದರೂ ಸ್ವಲ್ಪ ಸಮಯದ ನಂತರ ಗುರ್ತು ಹಿಡಿದರು. ಕುಳಿತುಕೊಳ್ಳಿ ದು ಹೇಳಿದರು. ನೆಲದ ಮೇಲೆ ಅವಕ ಡು ಬಳಿ ಕುಳಿತೆ. ಬಹಳ ದೊಡ್ಡವನಾಗಿ ಬಿಟ್ಟಿ. ಗುರ್ತು ಸಿಗು ವುದು ಕಷ್ಟವಾಯ್ತು ಹಳ್ಳಿಗೆ ಹೊರಟಿಯಾ?” “ಹಾದು ಮಾವ.” ಗುರ್ತು ಚಿಕ್ಸೇದ??-. ಕಸ್ತೂರಿ, ಆಗಸಳ್ಳ ೧೯೬೨ “ಬಹಳ ಬೇಗೆ ಎಲ್ಲರೂ ದೊಡ್ಡೆ ವರಾಗು ತ್ತಾರೆ ದೊಡ್ಡ ವರಾದವರು ಬುದ್ಧಿ ವಂತರಾಗು ವುದು ಕಡಿಮೆಯಾದರೂ ವೃದ್ಧರಾಗುವುದು ಬಹಳ ಬೇಗ...... ಏನೇ ಸ ಸದಾ ಬಾಲ ಕರ ಹಾಗೆ ಇರುವುದಕ್ಕೆ ಪುಣ್ಯ ಮಾಡಿ ಬರೆ ಬರಬೇಕು.” “ಯಾಕೆ ಮಾವ ಹಾಗೆ ಹೇಳ್ತೀರಿ?” “ಯಾಕೂ ಇಲ್ಲ ಬಿಡು.” ನನಗೇನೋ ತೋಚಿತು, *ೇಳಿದೆ. “ಮಾವ, ಅದರ ವಿಚಾರ ಹೇಳಲೇ ಇಲ್ಲ!” “ಏನು ವಿಚಾರ ವಟು?” “ಅದೇ ಮಾವ, ನನ್ನ ಚಿಕ್ಕಂದಿನಲ್ಲಿ ಒಂದು ಸಲ ನನ್ನನ್ನು ನೋಡಿ ಅತ್ತಿದ್ದಿ ರಲ್ಲ! ದೊಡ್ಡವ ನಾದ ಮೇಲೆ' ಹೇಳ್ತಿನೀಂತ ಹೇಳಿದ್ರಿ. ಈಗೆ ನಾನು ದೊಡ್ಡ ವನಾಗಿದೀನಿ, ಹೇಳಿ ಮಾವ!” ನನ್ನ ಪೆದ್ದತನಕ್ಕೆ ನಕ್ಕಂತೆ ನಕ್ಕು ನುಡಿ ಬಜ; ಜ್‌ ದೊಡ್ಡ ವನಾ? ಹುಂ, ಹಾಗಂತ ತಿಳಿದುಕೊಂಡಿದ್ದರೆ ಹೇಳ್ತೀನಿ. ಆದರೆ ಇದನ್ನ ಅನವಶ್ಯಕವಾಗಿ “ಹಾಕ ಹತ್ರಾನೂ ಹೇಳಕೂಡದು!!” “ಇಲ್ಲ ಮಾವ.” ತ ನಲ್ಲಿ ನಿನ್ನ ಹ ತ ಇದ್ದೆ ೨. 2. 1. 2 . ಆಗ 'ವಿಶ್ವೇಶ್ವರಯ್ಯನವರಿಗೆ. ಏಳು ವರ್ಷೆಗೆ ಅಂಬಷುದು. ಆ ಸಮಯಕ್ಕಾಗಲೇ ಅವರೆ ವಂಶಜರು ಆಸ್ತಿಯನ್ನೆಲ್ಲ ಕಳೆದುಕೊಂಡಿದ್ದರು. ತಂದೆ ಶ್ರೀನಿವಾಸ ಶಾಸ್ತಿಗಳು ' ಬಹಳ ಬಡತನೆ ದಲ್ಲಿದ್ದರು. ಪೌರೋಹಿತ್ಯ, ಸುತ್ತಮುತ್ತಲ ಹಳ್ಳಿ ಯವರು ನೀಡುವ ಸೆ ಸ ಯಂಪಾಕ ದಾನಧರ್ಮಗೆ ಳಲ್ಲಿ. ಅವರು ಕಾಲ ಕೆಳೆಯುತ್ತಿ ದರು. ಆದರೂ ತ್ರೋತ್ರಿಯರಾದ ಶಾಸ್ತ್ರಿ ಗಳು' ವೇದಾಧ್ಯಯನ ದಲ್ಲಿ ನಿರತರಾಗಿ ಧಾರ್ಮಿಕ ರೀತಿಯಲ್ಲಿ ಕಾಲ 1 ಸ್ಕಿ .. “ಸೆದ್ಭಾ) ಹ್ಮೆಣರ "ಮನೆಗಳಿರುವ [ಬರುತ್ತಿದ್ದರು. ` ಮುತ್ತ ಜ್ಜ ತು ಯಾನ ನೆ ಮಾಡುತ್ತಿದ್ದರು. ಸುತ್ತಮುತ್ತಲ ಗೊತ್ತಾ ದ.. ಹಳ್ಳಿ ಗಳಿಗೆ, -ಗೊತ್ತಾದ ದಿನಗಳಲ್ಲಿ ಹೋಗಿಬರುವುದು “ಪದ್ಧ ತ್ರಿ ಹಳ್ಳಿ ಗ ಚತ ಹ ದೆ ಹೋಗಿಬರುತ್ತಿದ್ದರು. ಟಾ :ಗಿಯೇ ಹೋಗುವವರಲ್ಲ; ಅದಕೆ ಅವರಿಂದಲೇ “ಒತ್ತಾಯದ 'ಆದರಪೂರ್ವಕ ಠಕೆ ಬಂದಾಗ ".. ತಪ್ಪೆ `ವಂತಿರಲಿಲ್ಲ. ಅಂತರ್‌ ನಮ್ಮ ಹಳ್ಳಿ ಗೂ ತಂದೆ-ಮಕ್ಕ ಳು ಹಳ್ಳಿಗೆ ಬರಬೇಕೆಂದರೆ ದಟ್ಟಿವಾದ ಮರಗಳಿಂದ, “ಬತ್ತಾದ ಕಲ್ಲುಗುಂಡುಗಳಿಂದ ಕೂಡಿದ ನಾಲ್ಕು "ಸೇಣಿವೆಗಳನ್ನಾದರೂ ದಾಟಿಬೈಕು. ಆಗ ನಮ್ಮ “ಹಳ್ಳಿಯಲ್ಲಿ ಬೆರಳೆಣಿಸುವಷ್ಟು ಬ್ರಾಹ್ಮಣರ ಮನೆ ಗಳು. ಅವುಗಳಲ್ಲಿ ನಮ್ಮ ಮುತ್ತಜ್ಜ (ಅಂದರೆ ತಂದೆಯವರ ತಾತ) ರಘುನಾಥಾಚಾರ್ಯರ ಮನೆಯೂ ಒಂದು. ಅವರ ಪತ್ನಿ ವೆಂಕಟಲಕ್ಷ್ಮ ಮ್ಮನವರು. ಬಹು ಕೋಮಲ ಸ್ವಭಾವದ, ಹಳ್ಳಿ ಯ ಕಷ್ಟ ಸುಖಗಳಲ್ಲಿ ಮುಂದೆ `ಬಂದು ಯುತ ಸಿ "ವಿಶೂ' ನ್ಸ (ಹಾಗೆಂದೇ 'ಅವರು ವಿಶೆ ಶ್ವ ರಯ್ಯ ನವರನ ನ್ನ್ನ ಸಂಬೋಧಿಸು ತ್ತಿ ದ್ದ ರು.) ರುಖ ಪಂಚಪ್ರಾಣ. ದೂರದ ಗುಡ್ಡದಂಚಿನಲ್ಲಿ ಬರುತ್ತಿರುವ ತಂ ದೆ ಮಕ್ಕ ಳನ್ನು ಕಂಡ ಕೂಡಲೇ ನಮ್ಮ ಉತ್ಸಾಹದ `ಹುಮ ಸಿಲ್ಲಿ ತೂಗುತ್ತಿದ್ದ ರು: ತಮ್ಮ ಫತ್ನಿಗೆ ಕೇಳಿಸುವಂತೆ “ಒತ(, ಚೂಡು ಸ ವಿಶೂ ವಸ್ತುನ್ನಾಡು ನೋಡೇ, ನಿನ್ನ ವಿಶೂ ಬರ್ತಿದಾನೆ). ಅದ್ಯಾವ ಜನ್ಮದ ನೆಂಟಸ್ತಿಕೆಯೋ ವಾ| ಕೈಲ್ಯವೋ ಆತಿ _ಯತೆಯೋ ನಂಕಬಿಲಕ್ಷ್ಮಮ್ಮು ನವರಿಗೆ ಈ ಹೆಸರಿನೊಂದಿಗೆ. -"ವಿಶೂ' ಎಂಬ ಹೆಸರು ಆಳೆಗೆ ಎಷ್ಟೋ ಸೂ ;ರ್ತಿದಾಯಕ. ಅವನಿಗೆ ಬಗೆ ಗೆಯ ತಿಂಡಿ ತಿನುಸುಗಳನ್ನು ಉಣಬಡಿಸು ವರು. ಆಗ ತಾವೇ ರಾಗಿ ಬೀಸಿ, ಹಸಿ ಮೆಣ ತಳಾ ಕೊತ್ತುಂಬರಿಸೊಪ್ಪು, ಆಲೂಗಡೆ ಮುಡ್ಚೇನಹಳ್ಳಿ ಯಿಂದ ನಮ್ಮ ನಿಶ್ಚೇಶ್ವರಯ್ಯೆ ಎಂಜಿನಿಯರ್‌ ಏಕಾದರು? ॥ ೧೩ ಗಳನ್ನು ಸಣ್ಣಗೆ ಹೆಚ್ಚಿ ಹಾಕಿ "ತೆಪ್ಪೆಲರೊಟ್ಟಿ' (ನಮ್ಮ ಕಡೆಯ ಭಷ ವಿಶಿಷ್ಟ ರೀತಿಯ ಕೊಚ್ಚೆ ಇದು) ತಯಾರಿಸಿ ಅದಕ್ಕೆ "ಗಸಿ ತುಪ್ಪ ' (ಅಡಿ, ಕ ತುಪ್ಪ) ಹಾಕಿ. ತಮ್ಮ ಎಿಶೂಗೆ ಕೊಡುವರು. ತಾವೂ ತಿನ್ನಿಸುತ್ತಿದ್ದೆ ಡಾ ಇಲ್ಲದಿದ್ದಲ್ಲಿ ದೋಸೆ ಹೊಯ್ದು ಕೊಡುವರು. ಅವನು ತಿನ್ನು ತ್ತಿದ್ದರೆ ಸಂಪ್ರೀತರಾಗಿ ನೋಡುತ್ತಾ ಕುಳಿತುಕೊಳ್ಳು ಅ ವರು. ಶಿಖೆಯಿಂದ ಕೂಡಿದೆ ತಲೆಯನ್ನು ತಾಪ ಬಾಚಿ ಜಡೆ. ಹೆಣೆಯುವರು,. ಇಲ್ಲವೆ “ಜುಟ್ಟು ಕಟ್ಟು'ವರು. ಅದರ ಮೇಲೆ ತಮ್ಮ ಮನೆಯವಕ ಜರಿ 'ಟೋಪಿ ಇಟ್ಟು ನೋಡಿ 2.೫. ಸುವರು. ಬೇಸಿಗೆಯ ಕಾಲದಲ್ಲಿ ಕಂದುೃಡಿಕ. ಟ್ರೂ ಎಂದಿನಂತೆ. ಶ್ರೀನಿವಾಸಶಾಸ್ತ್ರಿಗಳು ಮತ್ತು ವಿಶೂ ಬಂದೆರು. ವಿಶೂವನ್ನು ನಮ್ಮ ಮನೆಯ ಲ್ಲಿಯೇ ಬಿಟ್ಟು ಶಾಸಿ ಗಳು. ಮುಂದಿನ ಹಳ್ಳಿ ಯಾದ ಕಂಗಾನಹಳ್ಳಿಗೆ. ಹೋದರು. ಜೂ ವಿಶೂಗೂ ಬಹಳ ಹಸಿವಾಗಿರಬೇಕು. "ಪ (ನಮ್ಮ ಮುತ್ತಜ್ಜಿಯನ್ನು ಹಾಗೆ ಸ ದ್ವರು) ಯನ್ನು ತಿಂಡಿ ಸ ಲು ಕೇಳಿದ. ರಾಗಿ ಹುರಿಟ್ಟು ಮತ್ತು ಕೆನೆಮೊಸರು ಕಲಸಿ ಸಮಯ ನೋಡಿದರು. ' ಮೊಸರು ಮುಗಿದಿತ್ತು. ಮಜ್ಜಿಗೆ ಇರಲಿಲ್ಲ. ಸಿಹಿ ಹುರಿಟ್ಟು ಕಲಸಿಕೊಟ್ಟಿರು. ಗಟ್ಟಿಯಾಗಿತ್ತು. ಹುರಿಟ್ಟು ತುಪ್ಪಹಾಕಿ ಕಲಸಿದ್ದು. ಆತುರದ ಪರಮಾವಧಿ ಯಲ್ಲಿ ವಿಶೂ ತಿನ್ನತೊಡಗಿದ. ಗಟ್ಟಿ ಪದಾರ್ಥ. ಆತುರ ಬೈಕೆ, ಸೇಳಬೇಕೆ? ಬಿಕ್ಕಳಿಕೆ ಹತ್ತಿ ಬಂತು. ಮೊದಮೊದಲು ತುಸು ಇದ್ದುದು ನಂತರ ಹೆಚ್ಚಾಯಿತು. ಹುಡಿಯಲು . ನೀರು ಬೇಕಾಯಿತು. ಗಾಬರಿಗೊಂಡ ಪಾಠಿ ಮನೆ ಯೆಲ್ಲ ಸುತ್ತಾಡಿದರು, ಪಾತ್ರೆಗಳೆಲ್ಲ ತಡಕಾಡಿ ದರು. ಎಲ್ಲೂ ಒಂದು ತೊಟ್ಟು ನೀರು ಸಿಗಲಿಲ್ಲ. ಮಟಮಟ ಮ ಧ್ಯಾಹ್ನೆ ಬೇರೆ. ನಮ್ಮ ಹಳಿ ಗೆಲ್ಲ ಇದ್ದುದು ಒಂದೇ ಆಸ ನಗುವ ಆ ಬೇಸಿಗೆ ಕಾಲದಲ್ಲಿ ಬೆಳಗ್ಗೆ : ಎಂಟೊಂಭತ್ತು ಗಂಟಿಯ ವರೆಗೆ ಮಾತ್ರ ಬಾವಿಯಲ್ಲಿ ನೀರಿರುವುದು, ಅಷ ೧೪ ಕಸ್ತೂರಿ, ಆಗಸ್ಟ್‌ ೧೯೬೨ ಕೊಳಗಾಗಿಯೆ ನೀರು ಸೇದಿ ಮನೆ ಭರ್ತಿ ಮಾಡಿಕೊಳ್ಳ ಬೇಕಾಗಿತ್ತು. ಅಂದುಯಾವ ಕಾ ಏನೋ ಪಾಠಿ ನೀರು ತುಂಬಿ ಸಿಟ್ಟುಕೊಳ್ಳಲಿಲ್ಲ. ಇದರಿಂದ ಕುಡಿಯಲು ಸಹ ನೀರಿರಲಿಲ್ಲ. ಬಾಲಕ ವಿಶೂ ಒಂದೇ ಸಮನಾಗಿ ಬಿಕ್ಕತೊಡಗಿದ. ಉಸಿರಾಡುವುದೇ ಕಷ್ಟವಾಗಿ, ಅದು ಸಿಕ್ಕಿ ಹಾಕಿಕೊಂಡಂತಾಯಿತು. ಮೂಗು ಕಣ್ಣು ಗಳಲ್ಲಿ ನೀರು ಕಾಣಿಸಿಕೊಂಡು, ಕಣ್ಣು 'ಪಾತ್ರೆಗಳಲ್ಲಿ ಗುಡ್ಡ ಗಳು. ಮೇಲಕ್ಕೆ (ರತೊಡಗಿದವು. ಕೈಕಾಲು ಸೆಟಿದುಕೊಂಡು ಸು ಎನ್ನುವಂ ತಾ ಗಿತ್ತು. ತಮ್ಮ ಮನೆಯಲ್ಲಿ ನೀರಿಲ್ಲ; ಅಕ್ಕಪಕ್ಕದ ಮನೆಗೆ ಹೋಗಿ ನೀರು ಕೇಳಲು ಸಂಕೋಚ, ಮಡಿ. ಹಾಗೆ ಕೇಳಿದರೆ ನಾಳೆಯ ಮಾತು ಹೇಗಿ ರುವುದು, ಹೇಗಾಗುತ್ತದೊ ಎನ್ನುವುದು. ಕೊನೆಗೆ ಆದದ್ದಾಗಲೆಂದು ತಮ್ಮಲ್ಲಿನ ಮಗುಹಾಲನ್ನು ಒಂದೆರಡು ಗುಟುಕು ಕುಡಿಸಿದರು. ವಿಶೂಗ ಹೋದ ಜೀವ ಬಂದಂತಾಯಿತು. ಅವನು ಚೇತ ರಿಸಿಕೊಂಡಿದ್ದನ್ಕ, ಅವನ ಕಣ್ಣೀರನ್ನೂ ಕೂಡ ತೊಡೆಯದೆ ಅಬ್ಬಿ ಮುದ್ಡಾ ಡಿದರು. ತಮ್ಮ ಬೇಹು ಷಾರಿಗಾಗಿ ತಮ್ಮ ನ್ನ್ನ ಹಳಿದುಕೊಂಡರು. “ತಮಗೆ ಬಾಲಹತ್ಯಾ ಪಾಪ ಬರುತ್ತಿತ್ತಲ್ಲಾ ಎಂದು ಪರಿ ತಪಿಸಿದರು, ಅದೂ ತಮ್ಮ ವಿಶೂವಿನದು. ಪಾಠಿಯ ಕಂಠ ತುಂಬಿ ಬಂತು. ಗದ್ಗದಳಾಗಿ ಹೇಳಿದರು. “ಹಾಳು ನೀರಿನ ತಾಪತ್ರಯ ಇಂದೇ ಉಂಟಾ ಗಬೇಕೆ? ನನ್ನ ಎಶೂ ಮನೆಗೆ ಬಂದಾಗಲೇ ಹೀಗಾಗಬೇಕೆ? ಅಯ್ಕೊ ವಿಧಿಯೆ, ತಿರುಪತಿ ಶ್ರೀನಿವಾಸ, ಇದೇನಪ್ಪಾ ಜಾ ಚು ಹಃ ಐಂಥ ಪಾಪ ಕಾರ್ಯ ಮಾಡಿಸುತ್ತಿದ್ದಿ..... ನೋಡು ಎಶೂ, ನದಿ ಹತಿ ತರದಲ್ಲಿ ತ ನಡುಗೆ ಬೇಸಿಗೆ ಯಲ್ಲಿ ಕುಡಿಯಲು ನೀರಿಲ್ಲ. “ನೀನು ದೊಡ್ಡವ ನಾದ ಮೇಲೆ ಸದಾ ಕಾಲದಲ್ಲೂ ನೀರು ಒದಗಿ ಸುವ ಹಾಗೆ ಮಾಡಪ್ಪಾ . .. ಬೇಡ, ಬೇಡ! ನಮ್ಮ ಂಥವವರುಪ್ರ ನಂಚಿದಲ್ಲಿ ಎಷ್ಟು ಜನವೋ! ಅವರಿಗೆಲ್ಲ ಎಂಥೆಂಥ ಕಷ್ಟ ಗಳಿವೆಯೊ | ಸರ್ಫೇ- ನಾಸ್ಪುಖಿನೋಭವಂತು. ಜಗತ್ತಿನ ಜನರಿಗೆಲ್ಲ ನೀರು ಒದಗಿಸಿಕೊಡುವ ಕೆಲಸ ಮಾಡಪ್ಪಾ...” ಪಾಠಿಯ ಮಾತು ವಿಶೂಗೆ ಆಜ್ಞೆಯಂತೆ ಕಂಡಿತು. ದ್ರೋಣಾಚಾರ್ಯರ ಮುಂದೆ ನಿಂತ ಏಕಲವ್ಯನಂತಾಗಿ, ಪಾಠಿಯ ಆಜ್ಞೆ ಶಿರೋಧಾರ್ಯ ವೆಂಬಂತೆ ಅವರ ಶಾಲು ಮುಟ್ಟಿ ನಮಸ್ಕಾರ ಮಾಡಿದ. ಬದ್ಮು ಬಾಲಕನ, ಮಡಿಕೆಯಾಗುವುದಕ್ಕೆ. ಮುಂಚಿನ ಹಸಿ ಮಣ್ಣಿನಂಥ, ಹೃದಯದಲ್ಲಿ ಈ ಮಾತುಗಳು ಅಚ್ಚಳಿಯದೆ ನಿಂತವು. ಆದುಂಡು ಮುಖದ, ತಮ್ಮ ತಾಯಿಯ ಹೆಸರನ್ನೆ ಪಡೆದ್ಕು ತಾಯಿಯಂತೆಯೇ ಇದ್ದ ಪಾಠಿಯ ಮಾತುಗಳು ಸದಾ ಕಾಲದಲ್ಲಿಯೂ ನೆನಪಿಗೆ ಬರುತ್ತಿದ್ದವು. ತಮ್ಮ ಅಭ್ಯಾಸಕ್ರಮವನ್ನು ಆರಿಸಿಕೊಳ್ಳುವಾಗ ಈ ಪಾಠಿಯ ಮಾತುಗಳು ನೆನಪಿಗೆ ಬರದೇ ಹೋ ಗಿದ್ದರೆ, ನಮಗೆ ಶಿಲ್ಪ ಶಾಸ್ತ್ರ ಜ್ಞ ವಿಶ್ವೇಶ್ವ- ರಯ್ಯನವರು ದೊರೆಯುತ್ತ ಶೀ 'ಇರರಿ್ಲ್ಲ. ಸ ಲಾಗಿ ಮತ್ತಾವ ವಿಶ್ವ ೇಶ [(ರಯ್ಯನವರೋ ದೊರ ಕುತ್ತಿದ್ದರು. ಸತ್ತು ಸ್ವರ್ಗದಲ್ಲಿರುವ, ರೊಟ್ಟಿ ಹುರಿಟ್ಟು ಮಾಡಿಕೊಟ್ಟು ಸದಾ ಪ್ರೀತಿ ವಾತ್ಸಲ್ಯಗಳಿಂದ ನೋಡಿಕೊಳ್ಳುತ್ತಿದ್ದ ಆ ಪಾಠಿಯ:;ನೆನಪು, ಆ ದೃಶ್ಯ ಅವರ ಕಣ್ಮನಗಳ ಮುಂದೆ ಆಗಾಗ್ಗೆ ಬಂದು ತೇಲಿ ಹೋಗುತ್ತಿದ್ದುವು. ಅಂದು ನನ್ನನ್ನು ನೋಡಿದಾಗಲೂ ಇದೇ ದೃಶ್ಯ ಅವರಿಗೆ. ಕಂಡಿರಬೇಕು ಈ ಘಟನೆಯ ನೆಂತರ ಪಾಠಿಯವರು ನೀರನ್ನು ಸ ಸಡಾ ಕಾಲದಲ್ಲಿಯೂ ತಮ್ಮಲ್ಲಿರುವಂತೆ- ನೋಡಿಕೊಳ್ಳುತ್ತಿ ಈ ಘಟನೆ ಪಾಠಿಯ ವರ ಚವನಡ- ಮೇಲೂ ಬಹಳ ಪರಿಣಾಮ: ಬೀರಿತು. ಜಗ ಕಾಣದ ಅವರು ಜಗತ್ತಿನಲ್ಲೂ: ಅನೇಕ ಕಡೆಗಳಲ್ಲಿ ನೀರಿನ ದ್ರಾರಿದ್ರ್ಯವಿದ್ಕೆ, ಬಾವಿಗಳೇ ಇಲ್ಲ, ನೀರಿಗಾಗಿ ಪರಿತಪಿಸಬೇಕಾ-. ಗುತ್ತದೆ ಎಂದು ಎಂದೋ ಕೇಳಿದ್ದರು. ದ್ಧ ರು. ವಿಶ್ವೇಶ್ವರಯ್ಯ ಎಂಜಿನಿಯರ್‌ ಏಕಾದರು? ೧೫ ಪ್ರಪ್ರಥಮ ಸಾ _ತಂತ್ರ್ಯ ಸಂಗ್ರಾಮ ಮೂಲೆ ಇಗುಂಪಾಗಿ ಕೆಲವೇ ವರ್ಷಗಳು ಕಳೆದಿದ್ದುವು. 'ಇಂಗ್ಲೀಷಿನವರ ಪ್ರಾಬಲ್ಯ ಹೆಚ್ಚ ತೊಡಗಿದ್ದ ಕಾಲ ಯಾರೋ ಅಜ್ಜಿಗೆ ಹೇಳಿದ ರು- ತಂತ್ರ ನೈಪುಣ್ಯಕ್ಕೆ ಹೆಸರಾದ ಅಥರ್ವಣ ವೇಡನನ್ನು ಇಂಗ್ಲಿ (ಷರು ಕದ್ದೊಯ್ದು ಅದರಲ್ಲಿನ ಸಾರವನ್ನೆ ಲ್ಲ ಇಂಗ್ಲಿ, ೇಷ್‌ ಭಾಷೆಯಲ್ಲಿಳಿಸಿ ಅಥರ್ಪಣ ವೇದವ ನ್ನ ಸುಟ್ಟು ಹಾಕಿದರೆಂದು ನೀರನ್ನು ನಿಯಂತ್ರಿ ಸುವ ವಿದ್ಯ ಯೂ ಇಂಗ್ಲಿಷಿನಲ್ಲಿ ನಲಿದೆ. ಎಂದು ಆಕೆಯ ಬು ಇಂಗ್ಲೀಷ್‌ 'ಭಾಷೆ ಕಲಿತರೆ ನೀರನ್ನು ನಿಯಂತ್ರಿಸುವ ಎದ್ಕೆಯನ್ನೂ ಕಲಿಯ ಬಹುದು ಹಾಗೂ ಆ ಭಾಷೆಯಲ್ಲಿನ ಅಥರ್ವಣ ವೇದವನ್ನೂ ಹಿಡಿದು ಹಾಕಬಹುದು-ಎಂದು ಆಕೆಯ ನಂಬಿಕೆ. ಶಾಸ್ತ್ರಿ ಗಳು ತಮ್ಮ ಮನೆಗೆ ಬಂದಾಗಲೆಲ್ಲ ತಮ್ಮ | ವಿಶೂ'ಗೆ ಇಂಗ್ಲಿ (ಷ್‌ ಭಾಷೆ ಕಲಿಸು ವಂತೆ "ವೆಂಕಟಲಕ್ಷ್ಮ] ಮ್ಮ ಪಾಠಿ' ಬಲವಂತ ಮಾಡತೊಡಗಿದರು. ತಮ್ಮ ವಂಶ ಪಾರಂಪರ್ಯ ವಾದ ವೇಡಾಧ್ಯಯನಗಳನ್ನು ಬಿಡಿಸಿ ಮ್ಲೇಚ್ಛ ಭಾಷೆ ಕಲಿಸುವುದಿಲ್ಲವೆಂಬುದು ಶಾಸ್ತ್ರಿಗಳ ಹಠ. ಪಾಠಿಯ ಬಲವಂತ ದಿನದಿನಕ್ಕೆ ಹೆಚ್ಚಾಯಿತು. ಬಲವಂತ ಹೆಚ್ಚಾಯಿತು ಅನ್ನುವುದಕ್ಕೆ ಬದ ಲಾಗಿ ಭಾರಿ *ಿರುಕುಳವೇ ಉಂಟಾಯಿತು ಎನ್ನಬಹುದು. ಅಲ್ಲದೆ ಇಂಗ್ಲಿಷ್‌ ಭಾಷೆ ಕಲಿ `ಸ ಬಳ್ಳಾ ಪುರಕ್ಕೆ ಬರಬೇಕು, ಅಲ್ಲಿ ಹುಡು ಗನ ಊಟದ ವೃಶಸ್ಥೆ ಏನು? ಎಂಬ: ಚಿಂತೆ. ಬಳ್ಳಾಪುರದಲ್ಲಿ ನಮ್ಮ ಮುತ್ತಜ್ಜ ಆಗಾಗ್ಗೆ ಬಂದು ಇರುತ್ತಿದ್ದರು. ಶಾಸ್ಥಿಗಳ. ಸಂಸಾರ ಬಳ್ಳಾಪುರಕ್ಕೆ ಬರುವವರೆಗೆ ವಿಶೂ ತಮ್ಮ ಮನೆ ಯಲ್ಲೇ ಸವರು. ತಮ್ಮಲ್ಲಿ ಮೂರು ವಾರ ಕೊಡುವುದು ಎಂದು ತೀರ್ಮಾನಿಸಿದರು. ಇತರೇ 'ವಾರಗಳನ್ನೂ ಅವರೇ ವ್ಯವಸ್ಥೆ ಮಾಡಿಕೊ- 'ಟ್ರಿರು, ಅಲ್ಲೆ ಲ್ಲಾದರೂ ಊಟ ಸಿಗಲಿಲ್ಲವೆಂದಾಗ ನಮ್ಮ ಮುತ್ತಜ್ಜ ರವರ ಮನೆಯಲ್ಲಿ ಊಟ. ಹೀಗಾಗಿ ಶಾಸ್ತ್ರಿ ನೆಗ್ಗಳು ತಮ್ಮ ಸಂಸಾರವನ್ನು ಚಿಕ್ಕಬಳ್ಳಾ ಪುರಕ್ಕೆ ಬದಲಾಯಿಸುವವರೆಗೂ ಎಂ. ವಿ. ರವರು ನಮ್ಮ ಮನೆಯಲ್ಲಿ ಇದ್ದೆ ೦೫ ತೆಯೇ ಆಯಿತು. ಆ ಅಜ್ಜ ನ ಕ್ಸೈ ಯಲ್ಲಿ ನನ್ನ ಕ ೈಯನ್ನಿಟ್ಟು ಕೊಂ ಡಿದ್ದೆ. ಕೆಳಗೆ ತ ನನ್ನ್ನ ಕ! ಮೇಲೆ ಕ್ಲೈಯ್ಯಾಡಿಸುತ್ತಾ ಎಂ. ವಿ. ಜನಯ ಅನುಭವ ಹೇಳಿತೊಡಗಿದ್ದ ರು. ಅವರ ಕೈಯ್ಯ ನ್ನು ನನ್ನ ಕೈಯಲ್ಲಿ ತೆಗೆದುಕೊಂಡು ಆದನ್ನು ಜವಗುತಾ। ಸು ಕ್ಕುಗಟ್ಟೆ ದ. :ಮಾಂಸಖಂ ಡಗಳಿಂದ ಬೇರೆ ಯಾದ ಕ್ಸೈ ಚರ್ಮವನ್ನು ಬೆರಳುಗಳಿಂದ ಮೇಲೆ ತ್ತುತ್ತ ಆಟವಾಡುತ್ತಿದ್ದೆ. ಅವರು ಇದನ್ನು ನೋಡಿ ತಮ್ಮಲ್ಲಿ ಬ ತಾನೇ ನಗುತ್ತಿದ್ದರು. ಮುದ್ದೇ ನಹಳ್ಳಿಗೂ ತ ಹಳ್ಳಿಗೂ ಮಧ್ಯ ದಲ್ಲಿ ಕನವೂರು (ಕಣಿವೆ ನಾರಾಯಣಪುರ) ಎಂಬ ಹಳ್ಳಿ ಇದೆ. ಇದನ್ನು ವಿಶ್ವೇಶ್ವ ರಯ್ಯ- ನವರು ನಂತರದ ವರುಷಗಳಲ್ಲಿ ಕ ಸಚ್‌ ಡರು. ಹಿಂದೆ ಯಾವಾಗಲೊ ಅಲ್ಲಿ ತಮ್ಮ ಕೆಲವು ಹಿರಿಯರು ಸ್ವಲ್ಪ ಕಾಲ ವಾಸವಾಗಿದ್ದ ರೆಂಬ ವಿಶ್ವಾಸದಿಂದ ಅಲ್ಲಿದ್ದ ದೇವಾಲಯವೊಂದನ್ನು ಜೀರ್ಣೋದ್ಧಾರ ಮಾಡಿ ಅಲ್ಲಿನ ಪೂಜೆ ಪುನ ಸ್ಕಾರಗಳನ್ನು ನಮ್ಮ ತಂದೆಯವರಿಗೇ ಒಬ್ಬಿಸಿ ದರು. ನಮ್ಮ ತಂದೆಯವರು ಯಾವಾಗಲಾದ- ಕೊಮ್ಮೆ ವಿಶ್ವೆ (ಶ್ಶ ರಯ ನವರನ್ನು ಕಾಣಲು ಹೋಗುತ್ತಿದ್ದರು. ಟ್‌ ಹೇಳ ಬೇಕು. ಇಬ್ಬರೂ ಮಿತಭಾಷಿಗಳು, ಎಷ್ಟೋ ಅಷ್ಟು. ವ್ಯವಹಾರ, ಮಾತುಕತೆಯೆಲ್ಲ ಅವರ ದತ್ತಕ ಪುತ್ರ ಕೃಷ್ಣಮೂರ್ತಿಗಳೊಂದಿಗೇನೇ. ಕಾಲದ ಪರದೆಗಳು ಹೆಚ್ಚು ಹೆಚ್ಚಾಗಿ ಇಳಿ ಬಿದ್ಮಂತೆಲ್ಲ ವಿಶ್ವೆ ಶ ಓರಯ್ಯನವರಲ್ಲೂ ಬಮೊ ಮ್ಮ ಮಠವು ತಲೆಹಾಕುತ್ತ್ತ ತ್ತು. ಗುರುತಿದ ವರಸ್ನೊ ಮರೆಯುತ್ತಿದ್ದರು. ಅಲ್ಲದೇ. ಯಾವಾಗಲೂ ನೋಡುತ್ತಿ ದ್ಮೆ ರೆ ಒಂದು ರೀತಿಯಾಗಿ ನನಪಿನಲ್ಲಿ ರುತ್ತದೆ. ಆದರೆ ಅಪರೂಪವಾಗಿ ಕಾಣುವ ಸನಿ ೧೬ "ಹದ ವೃಕ್ತಿಗಳನ್ನೂ ನೆನಪಿಗೆ ತಂದುಕೊಳ್ಳುವ ಕಷ್ಟ ತಗದುಕೊಳ್ಳಬೇಕಾಗಿತ್ತು. ಒಮ್ಮೆ ಹೀಗಾಯಿತು. ನಮ್ಮ ತಂದೆಯವರು ವಿಶ್ವೇಶ್ವರಯ್ಯನವರನ್ನು ತಕಾಣಲು ಹೋದರು. ನಮಸ್ಕಾರಕ್ಕೆ ಪ್ರತಿಯಾಗಿ ವಿಶ್ವೇಶ್ವರಯ್ಯನವರೂ ನಮಸ್ಕಾರ ಮಾಡಿದರು, 'ಸೃಷ್ಣ ಮೂರ್ತಿಯವರನ್ನು ಕರೆದು. ಯಾರೊ ಬಂದಿದಾರೆ ನೋಡು ಎಂದರು. ಕೃಷ್ಣಮೂರ್ತಿ ಯವರು - ಬಂದು ನೋಡಿ ಇಂಥವರಂದು ಅವ ರಿಗೆ ತಿಳಿಸಿದರು. ವಿಶ್ವೇಶ್ವರಯ್ಯನವರು ತಮ್ಮ ಮರೆಎಗೆ ತಾವೇ. ನಾಚಕೆಪಟ್ಟುಕೊಂಡರು. ಬಹು ಎಶ್ವಾಸದಿಂದ ಮಾತಾಡಿ ಎಲ್ಲ ಕಷ್ಟ ಸುಖ ಗಳನ್ನು ವಿಚಾರಿಸಿದರು. ಹೊರಟು ಬರುವಾಗ ನಮ್ಮ ತಂದೆಯವರು ನಮಸ್ಕಾರ ಮಾಡಿದರು. ವಿಶ್ವೇಶ್ವರಿಯ್ಯನವರು ಅದಕ್ಕೆ ಅಡ್ಡಿ ಮಾಡಿ--- “ನೋಡಿ, ಇನ್ನು ಮುಂದ ನನ್ನನ್ನು ಕಾಣಲು” ಬಂದಾಗ ನೀವು ನನಗೆ ನಮಸ್ಕಾರ ಮಾಡ ಸಾ? ದಯವಎಟ್ಟು'--- ಎಂದರು. ನಮ್ಮ ತಂದೆಯವರಿಗೆ ಏಕೆಂದೇ ಅರ್ಥವಾಗ ಲಿಲ್ಲ. ಅದಸ್ಕೆ ಕಾರಣವನ್ನು ತಿಳಿಸಲಿಲ್ಲ. - ತಿಳಿ ಸಲೂ ಇಷ್ಟಪಡಲಿಲ್ಲ. ತಿಳಿದುಕೊಳ್ಳುವ , ಪ್ರಯತ್ನ ವ್ಯರ್ಥವಾಯಿತು. ಮುಂದೆ ನಾಲ್ಕೈದು ಸಲ ನಮ್ಮ ತಂದೆಯ ವರು ಅವರಲ್ಲಿಗೆ ಹೋದಾಗ ತಮ್ಮ ಭಕ್ತಿ ಪೂರ್ವಕ ಪ್ರಣಾಮ ಮಾಡಿದರು. ಪ್ರತಿ ಸಲವೂ ಅದು ಬೇಡವೆಂದೇ ಐಂ..'ವಿ. ಅಡ್ಡಿ ಪಡಿಸಿದರು. ಕೊನೆಗೆ ಅದು ಕೂಡದೆಂದು ಆಗ್ರಹಮಾಡಿದರು. ಅದಕ್ಕೆ ನಮ್ಮ ತಂದೆಯವರು-- __ತಾವು ನನಗಿಂತಲೂ ಹಿರಿಯಠು. ಹಿರಿ ಯರಿಗೆ ನಮ್ಮ ಗೌರವ ಸಲ್ಲಿಸುವುದು ನಮ್ಮ ಜರಾರ್ಸ್‌ಕ್ಟ್‌ ಕ ಗ ಧೂ [ನುನ್‌ ಜ್ರ ಶ್ಸಾರ್ಥಾಂತ್ರೌ ಕ. ಕ ಗುಲ ಆ ಜಾಸನ 1 ಕಸ್ತೂರಿ, ಅಗಸ್ಟ್‌ ೧೯೬೨ ಕರ್ತವ್ಯ. ನನ್ನನ್ನು ಕರ್ತವ್ಯವಿಮುಖನಾಗುವಂತೆ- ಪ್ರೇರಿಸುವಿರಾ ತಾವು? ಎಂದು ವಿನಂತಿಸಿ... ದರು. | “ಏನೇ. ಆಗಲಿ ಬೇಡಿ ಪ್ರಾರ್ಥನೆ” ಎಂದರು ಮತ್ತೊಮ್ಮೆ ಅವರ ಕಂಗಳಲ್ಲಿ ಏನೋ ಒಂದು ರೀತಿಯ:' ಅಭೂತಪೂರ್ವ ಕರುಣೆ, ಸೇವಾದೃಷ್ಟಿ, ಕರ್ತವ್ಯಗಳು ಕಂಡು ಬರುತ್ತಿದ್ದವು. ಪ್ರಶ್ನಾರ್ಥಕ ಚಿಹ್ನೆಯಲ್ಲಿ ನಮ ತಂದೆಯವರು ನೋಡುತ್ತಿದ್ದುದನ್ನು ಕಂಡು, “ನನ್ನ್ನ ಚಿಕ್ಕಂದಿನಲ್ಲಿ ಅನ್ನಎಟ್ಟ ಕೈಗಳು, ಅವರ ವಂಶಜರು ನನಗೆ ಪೂಜನೀಯರು. ಅನ್ನ. ಇನ ಮಾಡಿದ ಅವರಿಗೆ, ಅವರ ವಂಶಜರಿಗೆ. ಪ್ರಣಾಮ ಮಾಡಿ ಖಣ ತೀರಿಸಬೇಕೆ ಹೊರತು. ಅವರಿಂದ ಪ್ರಣಾಮ ಸ್ವೀಕರಿಸಿ ಮತ್ತಷ್ಟು ಯಣ ಹೆಚ್ಚಿಸಿಕೊಳ್ಳಲಾರೆ. ಆ ರೀತಿಯ ಪ್ರಣಾಮ. ನನಗೆ ಶುಭವಾಗದು. ಅಲ್ಲದೆ ಅದನ್ನು ಸ್ವೀಕರಿಸಿ ದಕೆ ನಾನು ಕರ್ತವ್ಯಚ್ಯ್ಛುತನಾದಂತೆ. ದೇವರ ಮುಂದೆ ನಿಂತಾಗ ಈ ರೀತಿಯ ಕರ್ನವೃಚ್ಯುತಕ್ಕೆ ನಾನು ಏನು ಉತ್ತರ ಹೇಳಲಿ ಹೇಳಿ? ಇದು. ನಿಮಗೆ ಇಷ್ಟವೆ?' ಈ ಮಾತು -ಎಂಥವರ. ಮನಸ್ಸನ್ನಾದರೂ' ಆಕರ್ಷಿಸಿ ಅಂತಃಕರಣದ ಆಳಕ್ಕೆ ಒಯ್ಯ್ಯ ವಾಗ, ಬಡ ರೈತರಾದ ನಮ್ಮ ತಂದೆಯವರ ಮನಃಸ್ಥಿ ತಿಯೇನು ಊಹಿಸಿ. ಅಂದಿನಿಂದ. ನಮ್ಮ ತಂದೆಯವರು ಅವರ ಇಷ್ಟಕ್ಕೆ ವಿರೋಧ ವಾಗಿ ನಡೆದುಕೊಳ್ಳಲಿಲ್ಲ ಅವರ ಪಾರ್ಥಿವ. ' ದೇಹ. ಅಗ್ನಿಗೆ ಆಹುತಿಯಾಗುತ್ತಿದ್ದಾಗ ತಮ್ಮ ಪಾಲಿನ ಗೌರವವನ್ನು ಫೈೊನೆಯ ಬಾರಿಗೆ ಅವರು ಅರ್ಪಿಸಿದರು. ತು ಅಷ್ಟೇ ನನ್ನ ಫ್ರಿ. ನ್‌್‌ ಔ ಕ್ಕ ತ. ಓ ಕ ಶಿ. 1/4 1ಣ್ಟುಗಿ ಹ್ಯಾ ಘಾಡಿ ಬಗ್ಗಾ ದಿ ಇಯ... ಚಲಾಪಲ್ಲಿಉಯಾಗಿ ಬಿದ್ದ ಪದಾರ್ಥಗಳಲ್ಲಿ ಕಲಾಕಾರನಂಥ ನಿಶ್ಚಿಂತತೆ ಇರು ತ್ತದೆ. ರಾಜೇಂದ್ರ ಯಾದವ. ಬಾಯಿಯ ದುರ್ಗಂಧವನ್ನು ಶಾಟೀಟಿಸಿಂದ ತೊಲಗಿಸಿಕಿ ಅದರೊಂದಿಗೆ ದನವಿಡೀ ಪಂತಕ್ಷಯವನ್ನು ಇದಿರಿಸಿರಿ ಏಕೆಂದರೆ : ಕಾಲ್ಗೇಟ್‌ ಡೆಂಟಲ್‌ ಕ್ರೀಮ್‌ನೊಂದಿಗೆ ಒಮ್ಮೆ ಹಲ್ಲುಜ್ಜುವುದರಿಂದ ಬಾಯಿಯಲ್ಲಿ ದುರ್ಗಂಧ ವನ್ಮುಂಟುಮಾಡುವ ಹಾಗೂ ಹಲ್ಲುಗಳನ್ನು ಕ್ಷಯಿ' ಸುವ ಶೇಕಡ 85ರಷ್ಟು ಕ್ರಿಮಿಗಳು ನಾಶವಾಗುತ್ತವೆ ಊಟವಾದೊಡನೆ ಕಾಲ್ಲೇಟ್‌ನಿಂದೆ ಹಲ್ಲುಜ್ಜುವುದರಿಂದ ದಂತಮಂಜನಗಳ ಇತಿಹಾಸದಲ್ಲೆ ಹಿಂದೆಂದೂ ಇ ಅಧಿಕ ಜನರ ದೆಂತಕ್ಷಯವನ್ನು ಸಕ್ಕತ ಪ್ರಮಾಣದಲ್ಲಿ ತಡೆ' ಗಟ್ಟಲು ಸಾಧೃ ನಾಗುತ್ತ ದೆ. ಇದಲ್ಲದೆ ಕಾಲ್ಲೇಟ್‌ಫಿಂದ 10 ರಲ್ಲ 1 ಸಂದರ್ಭಗಳಲ್ಲಿ 1 ಬಾಯಿಯ ದುರ್ಗಂಧವು ಕೂಡಲೇ : ನಿವಾರಿಸಲ್ಪಡುತ್ತದೆ. ಈ ಎರಡು ಪ್ರಮಾಣಗಳನ್ನು ಕಾಲ್ಗೆ (ಟಾವೆ ವೆ ಜ್ನ ನಿಕ ಪರೀಕ್ಷೆಗಳ ಮುಖೇನ ಸಿದ್ಧ ಗೊಳಿಸಿ) ರುತ್ತ " ಕಾಲ್ಲೇಔಗ ಮಾತ್ರ ಈ ಪ್ರಮಾಣವಿದೆ! ಊಟವಾದೆ ಮೇಲೆ ಬರೇ ಬಾಯಿ ಮುಕ್ತ ೈಳಿಸುವುದರಿಂದೆ ಪ್ರಯೋಜನವಾಗಲಾರದು ಪ್ರತಿ ಊಟದ” ಮೇಲೆ ತಪ್ಪದೆ ನಿಮ್ಮ ಹಲ್ಲುಗಳನ್ನು ಕಾಲ್ಗೆ ಸ್ಲೇಟಿನಿಂದ ಉ ಜ್ವಿಠಿ. ಇದೆರ ಪ ವ ಬಲ: ವಾದ್ಕೆ ಸಂದು ಸಂದುಗಳಿಗಿ ಒಳನುಗ್ಗುವ "ನೊರೆಯು ಆಗೋ: ಚರವಾದ ಹಲ್ಲುಗಳ ನಡುವಿನ ಸಂದುಗಳಿಗೆ ಹೊಕ್ಟು ನಿ ಬಾಯಿಯ ದುರ್ಗಂಧಕ್ಕೂ, ಹಲ್ಲುಗಳ ಶ್ಹಯಿಸುವಿಕೆಗೂ ಕಾರಣವಾದ ಆ ಕೊಳೆಯುತ್ತಿರುವ ಆಹಾರ ಕಣಗಳನ್ನು ನಿವಾರಿಸಿ ಸ್ವಚ್ಛಗೊಳಿಸುವುದು. ಮಕ್ಕಳಿಗೆ ಕಾಲ್ಲೇಓನಿಂದ ಹಲ್ಲುಜ್ಜು ವುದೆಂದರೆ ತುಂಬಾ ಪ್ರೀತಿ, ದೀರ್ಫಕಾಲ ಉಳಿಯುವ ಅದೆರ ನೆಚ್ಚಿನ ನೆ ಪೆಸಂ"ಮಿಂಟ್‌ ಸಾ ದನ್ರೃ ಭಕ ಇದರಲ್ಲಿ ಕೂಡಿರುತ್ತದೆ ನಿಮಗೆ ಹಲ್ಲುಪುಡಿ ಹೆಡ್ಕು ಇಷ್ಟವಾಗಿದ್ದರೆ ಈ ಏಲ್ಲಾ ಪ್ರ ಯೋಜನೆಗಳನ್ನು ಕಾಲ್ಮೀಟ್‌ ಟೂತ್‌ ಪೌಡರ"ನಿಂದಲೂ ಪಡೆಯಿರಿ.,,ಒಂದು ಡವಿ ಹಲವು ತಿಂಗಳುಗಳವರೆಗೆ ಸಾಕಾಗುವುದು | (ನಿಂದೆ ತಪ್ಪ ಜಿ ಹಲ್ಲುಜ್ಜುವ ವುದರಿಂಡೆ ಬಾಯಿಯ ದುರ್ಗಂಧವು ನಿವಾರಿಸಲ್ಪಡುತ್ತದೆ ದಂತಕ್ಷಯವನ್ನು ವಿರೋಧಿಸಲಾಗುವುದು ಹಲ್ಲುಗಳು ಪರಿಶುಭ್ರವಾಗಿ ಉಳಿಯುನವು ಸ” ಬಾಯಿಯ ದುರ್ಗಂಧವನ್ನು ನಿವಾರಿಸಲು ಮತ್ತು ಹಲ್ಲುಗಳು 'ಶುಭ್ರವಾಗಿರಲು.., ಹೆಚ್ಚಿ ಗೆ ಜನರು: "ಪ್ರಪಂಚದ ಇನ್ನಿತರ ಕೀಲ ಕ್ರೀಮ್‌ಗಳಿಗಿಂತ ಅಧಿಕವಾಗಿ ಕಾಲೆ ಸ್ಲೀಟಿನ್ನ್ನೇ ಕೊಂಡುಕೊಳ್ಳುತ್ತಾ ರೆ. 'ಅಂ-ಆ. 33 “ಜೂ 1. 6-3 ಇಂಗ್ಲೀಸಿನ ಪ್ರತಿಭಾಶಾಲಿ ಕತೆಗಾರನ ಒಂದು ಶ್ರೇಷ್ಠ ಕಥೆ ೦ರಿರ್ನನ್‌ ಗೋರ್ಟಸ್ಟಿ ಹೈಡ್‌ ಪಾರ್ಕಿನ ಒಂದು ಬೆಂಚಿನ ಮೇಲೆ ಕುಳಿತಿದ್ದ. ಆಗ ಮಾರ್ಚ್‌ ತಿಂಗಳ ಮೊದಲದಿನೆಗಳು. ಸಂಜೆಯ ಹೊತ್ತು. ಗಂಜಿ ಆರೂವರೆಯಾಗಿರಬಹುದು. ದಟ್ಟಿವಾದ ಕತ್ತಲು ಆಗಲೆ ಕವಿದುಬಿಟ್ಟಿತ್ತು. ಈ ಸಗ್ಗತ್ತಲನ್ನು ಹೊಡೆದಟ್ಟಲು ಚಂದ್ರನ ಮಂದಮಂದವಾದ ಪ್ರಕಾಶ ಮತ್ತು ಬೀದಿಯ ದೀಪಗಳು ವಿಫಲ ಪ್ರಯತ್ನ ಮಾಡುತ್ತಿದ್ದವು. ಬೀದಿಗಳಲ್ಲಿಯೂ ಓಣಿಗಳಲ್ಲಿಯೂ ನಿಸ ಬತೆ ಜಾ ಬೂನವಿನ ಪುಡಿಕ 66 ಸಾ ದ ೨೨ ಹಬ್ಬಿತ್ತು. ಆದರೂ ಈ ಅಕೆಗತ್ತಲು ಅರೆಬೆಳಸಿ ನಲ್ಲಿ ಅಲ್ಲೊಂದು ಇಲ್ಲೊಂದು ಅಸ್ಪಷ್ಟ ಛಾಯೆ ಮಾನವಾಗಿ ಅತ್ತಿತ್ತ ಬರುಹೋಗುವುದು ಕಾಣ ಬರುತ್ತಿತ್ತು; ಇಲ್ಲವೆ ಪಾರ್ಕಿನ ಬೆಂಚುಗಳಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಕುಳಿತ ವೃತ್ತಿಗಳು ಬಿಂದು ೧ಬ ೧ ಬಿ ಗಳಂತೆ ಗೋಚರವಾಗುತ್ತಿದ್ದರು.. ಸುತ್ತಲೂ ಬಿದ್ದಿದ್ದ ನೆರಳುಗಳ ನಡುವೆ ಅವರನ್ನು ಪ್ರತ್ಠೀಕ ವಾಗಿ ಗುರುತಿಸುವುದೂ ಕಷ್ಟವಾಗಿತ್ತು. ಈ ದೃಶ್ಯದಿಂದ ಗೋರ್ಟಿಸಿಗೆ ತುಂಬ: _ ಸಾಬೂನಿನ ಪುಡಿಕೆ. ೧೯ ನೆಮ್ಮ! ದಿಯೆನಿಸುತ್ತಿತ್ತು. ನಿಜವಾಗಿ ಅದು ತತ್ನಾ ಲದಲ್ಲಿ ಅವನ ಮಾನಸಿಕ: ಅವಸ್ಥೆಗೆ ಅನುರೂಪ ವಾಗಿತ್ತು. ಅವನೆಣಿಕೆಯಲ್ಲಿ ಸಂಜೆಯ ಹೊತ್ತು ಸೋತವರ ಹೊತ್ತು.. ಬಾಳಿನ ಕಾಳಗದಲ್ಲಿ ಸೋಲು ತಿಂದವರು, ತಮ್ಮ ಹಾಳಾದ ಭಾಗ್ಯ ವನ್ನೂ ಹೆಣವಾದ ಆಶೆಗಳನ್ನೂ: ಜನರ ಜ್ಯ ಹಲದ - ಕಣ್ಣು ಗಳಿಂದ' ಮಕೆಮಾಚದಿಯಸು ವವರು, ಇಂಥ. ಕತ್ತಲು ಹೊತ್ತಿನಲ್ಲಿ ಹೊರಬೀ , ಳುತ್ತಾರೆ. ಆಗ ತಮ್ಮ ಬಾಗಿದ ಹೆಗಲು, ಹರಿದ ಎ: ಖಟ್ಟಿ ಮತ್ತು ಕಳೆಗುಂದಿದ. ದೃಷ್ಟಿ ಯಾರ | ತ ಗೂ ಬೀಳಲಾಕೆವೆಂದೂ ತಮ ಬನ್ನಾರೂ ಗುರುತಿಸಲಾರರೆಂದೂ ಅವರ ಆಶೆ. ಸಂಜೆ ತಳೆದ ಬಳಿಕ ಹೊರಬೀಳುವ ನರಿಗಳ ಹಾಗೆ ಈ ಜನರು, ಇಂಥ ಮನೋರಂಜನ ಸೈ ಸ್ಮಳಗಳಿಂದ ಪ್ರ ಪ್ರಫುಲ್ಲ ಪೃ ದಯದ. ಜನರೆಲ್ಲ ಹೊರಟುಹೋ ದಮೇಲೆ ಅಲ್ಲಿಗೆ ಬಂದು ತಮ್ಮ ದುಃಖಿತ ಹೈ ದಯಗಳಿಗೆ ಒಂದಿಷ್ಟು ಆನಂದರನ್ನೊಡಗಿಸಲು. ಹವಣಿಸು ತ್ತಾರೆ. "ಪಾರ್ಕಿನ ಆಚೆ, ಗಾಡಿಗಳು ಬಂದು ಹೋ- ಎ. “ಗುವ ಪಥದ ಆ ಕಡೆ ತೀಕ್ಷ್ಣ ಪ್ರಕಾಶದ ಕೋಲಾ '. ಹೆಲಮಯ ಯಾತಾಯಾತದ ರಾಜ್ಯ. ಹಲವಂತ ಸ್ತಿನ ಸೌಧಗಳ ಕಿಡಿಕಿಗಳಿಂದ ಹೊರಹೊಮ್ಮ ತ್ತಿರುವ ಪ್ರಕಾಶದ ಉದ್ದುದ್ಧವಾದ ಸಾಲುಗಳು ಅಂಧಕಾರವನ್ನು ದೂರ ಅಟ್ಟುವ ಯಶಸ್ವಿ ಪ್ರಯತ್ನದಲ್ಲಿ ಮಗನೂ ಇಲ್ಲಿ ವಾಸ -ವಾಗಿರುವವರು ಜೀವನ ಸಂಗ್ರಾಮದಲ್ಲಿ ಇನ್ನೂ ಕಾಲ್ತೆಗೆದಿಲ್ಲ, ಅಥವಾ ಏನಿಲ್ಲೆ ದರೂ ಸೋಲ ನ್ನೊಬ್ಪಿಕೊಳ್ಳು ವ ಸ್ಪ ತಿಗೆ ಬಂದಿಲ್ಲ ಎಂದವು ೆ ಸಾರುತ್ತಿ ದ ವು. ಗೋರ್ಟಸ್ಸಿ ಈ ನಿರ್ಜನ ಸ್ಮಳದಲ್ಲಿ .. *ುಳಿತು ಪ್ರಪಂಚವನ್ನು ಕುರಿತು ಚಿಂತಿಸುತ್ತಿದ್ದ. ``ಅವನ ಮನಃಸ್ಛಿತಿ ವ್ರ ಸಮಯದಲ್ಲಿ ಸೋಲು -ತಿಂದ ನಿರಾಶ ವೃಕ್ತಿ ಯದಾಗಿತ್ತು. ಅವನೇನೂ ಗಂಭೀರವಾದ ಆರ್ಥಿಕ ಸಂಕಟದಲ್ಲಿ ಸಿಕ್ಕಿ | |0ದ್ದಿದ್ದನೆ ದ್ರ ನೆಂದಲ್ಲ. ಬಯಸಿಧ್ಧ ಕೆ ಅವನು ತುಂಬಿದ ಬೀದಿಗಳಲ್ಲಿ ಓಡಾಡಬಹುದಿತ್ತು. ಸುಸಂಪನ್ನರೂ ಪ್ರಯತ್ನಶೀಲರೂ ಆದ ವ್ಯಕ್ತಿಗಳ ನಡುವೆ ಸ್ಥಾನಾಪನ್ನನಾಗಬಹುದಿತ್ತು. ಟಾ! ಅವನ ಒಂದು. ಮಹದಾಕಾಂಕ್ಷೆ ಇದೀಗ ವಿಫಲವಾ ಗಿತ್ತು. ಅದರಿಂದ ಅವನ ಹೈದಯ ಭಗ್ನವಾ ಗಿತ್ತು. ಇಂಥ ಮನೇಸ್ಥಿ ತಿಯೆಲ್ಲಿ ಅವನು ವಿದ್ಯುತ್‌ ಕಂಬಗಳ ನೆರಳಲ್ಲಿ ಓಡಾಡುವ ತನ್ನಂಥ ನತರ ವ್ಯಕ್ತಿಗಳನ್ನು ನೋಡುತ್ತ, ಅವರಿಗೆ ಹಾಸ್ಕೆ ಪೂರ್ಣ ಅಡ್ಡ ಹೆಸರುಗಳನ್ನು ನೀಡುತ್ತ ಕೂಡುುವುದರಲ್ಲಿ ಒಂದು ಭಾ ಕಹಿಯಾದ ಸಂತೋಷವನ್ನು ಅನುಭವಿಸುತ್ತಿದ್ದ. ಬೆಂಚಿನ ಮೇಲೆ ಅವನ ಹತ್ತಿರ ನಡುವಯ ಸ್ಸಿನ ಇನ್ನೊಬ್ಬ ವ್ಯಕ್ತಿ ಕುಳಿತಿದ್ದ. ಅವನೆ ಭಾವ ನಿರಾಶಾಮಿಶ್ರಿ ಆಹ್ವಾ ನದ್ಕಾ "ಗಿತ್ತು. ಅದು ಯಾವ ಶಕ್ತಿಯನ್ನಾಗರಿ ವೃಕ್ತಿಯನ್ನಾಗಲಿ ಎದುರಿಸುವ ಸಾಮರ್ಶ್ಯವನ್ನು ಕಳೆದುಕೊಂಡ ವ್ಯಕ್ತಿಯ ಅಳಿದುಳಿದ ಸ್ವಾಭಿಮಾನದ ಪ್ರತೀಕ ವಾಗಿತ್ತು. ಅವನ ಬಟ್ಟಿಬರೆ ಹೊಲಸಾಗಲಿ ಅಸ್ತ ವ್ಯಸ್ತವಾಗಲಿ ಎನಿಸುತ್ತಿರಲಿಲ್ಲ. ಕನಿಷ್ಠಪಕ್ಷ ಆ ಮಬ್ಬು ಬೆಳಕಿನಲ್ಲಿ ಅದು ಹೆಚ್ಚು ಕಡಿಮೆ ಚೆನ್ನಾ ಗಿದ್ದಂತೆಯೆ ಕಾಣಿಸುತ್ತಿತ್ತು. ಆದರೂ ಅದನ್ನು ತೊಟ್ಟಿ ನನು ಅನುಕೂರಪಂತನೆಂದು: ಯಾರೂ ಹೇಳ:ಪಂತಿರಲಿಲ್ಲ. ಅವನು ಇನ್ನು ಮಧುರೆ ಸಂಗೀತವನ್ನು . ಹೊರಡಿಸ ಸಾ ವಾದ್ಯ ವಾಗಿದ್ದ. ಅವನೊಂದು ಕರುಣರಾಗವಾಗಿದ್ದ; ಆದರೆ ಆ ರಾಗವನ್ನು ಆಲಿಸುವವರಲ್ಲಿ ನಾ ರಸ ಮಾತ್ರ ಹುಟ್ಟುತ್ತಿರಲಿಲ್ಲ. ಆತ ಎದ್ದು ಹೊರಡತೊಡಗಿದಾಗ ಈ ಮನುಷ್ಯ ತನ್ನನ್ನು ಉಪೇಶ್ಷೆಯಿಂದೆ ಕಾಣುವ, ತನಗೆ ಯಾವ ಬೆಲೆಯನ್ನೂ ಕೊಡದ ಕುಟುಂಬ ದತ್ತ ಹೊರಟಿರಬೇಕು, ಇಲ್ಲವೆ ಬಾಡಿಗೆಯನ್ನು ಸಕಾಲಕ್ಕೆ ತೀರಿಸುವನೋ ಇಲ್ಲವೋ ಎಂಬ ಮಟ್ಟಿಗೆ 1] ಇವನಲ್ಲಿ ಆಸಕ್ತಿ ತೋರುವ ಬಡತಿಯುಳ್ಳ ಕತ್ತಲಿಡಿದ ಹೊಲಸು ಮನೆಗಾ ದರೂ ಹೊಂಟಿರಬೇಕು ಎಂದು ಗೋರ್ಟಸ್ಸಿ ೨೦ ಕಸ್ತೂರಿ, ಅಗಸ್ಟ್‌ ೧೯೬೨ ತರ್ಕಿಸಿದ. ಅವನ ನೆರಳು ದೂರವಾಗುತ್ತ ಕೊನೆಗೆ ಸುತ್ತಲ ಕತ್ತಲಲ್ಲಿ ಲೀನವಾಗಿತ್ತಷ್ಟೇ, ಒಬ್ಬ ತರುಣ ಅವನ ಸ್ಥಳದಲ್ಲಿ ಬಂದು ಕುಳಿತ. ಅವನು ತೊಟ್ಟಿ ಬಟ್ಟಿಗಳೇನೋ ಸ್ವಚ್ಛವಾಗಿ ದವು. ಆದರೆ ಹೊರಟು ಹೋದ ಆ ನಡು ಯಸ್ಸಿನ ಮನುಷ್ಯನ ಹಾಗೆ ಇವನ ಮೋರೆ ಯಲ್ಲೂ ಉದಾಸೀನದ 5ಳೆ ಮುಸುಕಿತ್ತು. ತನ್ನನ್ನು ಜಗತ್ತು ಸರಿಯಾಗಿ ನಡೆಸಿಕೊಂಡಿಲ್ಲ ಎಂಬುದನ್ನು ಜಾಹೀರುಪಡಿಸಲೆಂಬಂತೆ ಆ ತರುಣ ಬೆಂಚಿನ ಮೇಲೆ ದೊಪ್ಪೆಂದು ಕುಸಿದ ವನೇ ರೋಷತುಂಬಿದ ಏರು ದನಿಯಲ್ಲಿ ವಟ ಗುಟ್ಟತೊಡಗಿದ. ಈ ಒಡಬಡಿಕೆಯ ಉದ್ದೇಶ ತನ್ನ ಲಕ್ಷ್ಯ ವನ್ನು ಆಕರ್ಷಿಸುವುದೇ ಇರಬೇಕೆಂದು ಊಹಿಸಿ ಗೋ ರ್ಟಸ್ಟಿ ಹೇಳಿದ; “ನೀವು ಏನೋ ಪೇಚಿ ನಲ್ಲಿ ಸಿಕ್ಕ ಗ ಕಾಣುತ್ತದೆ, ಅಲ್ಲವೆ?” ಆ ಗೋರ್ಟಸ್ಸಿಯ ತ ಹೊರಳಿ ಹೇಳಿದ: “ನಾನು ಸಿಕ್ಕಿಬಿದ್ದ ಸಂಕಟದಲ್ಲಿ ನೀವೂ ಸಿಕ್ಕಿಬಿದ್ದಿದ್ದರೆ ನೀವು ಪೇಚಾಡದೆ ಇರಲಿ ಕಿಲ್ಲ. ಜ್‌ ಭಾರಿ ಹುಂಬಗುತ್ತಿಗೆ ಮಾಡಿ ಕಷ್ಟಕ್ಕೊಳಗಾಗಿದ್ದೇನೆ.' ಅವನ ದನಿಯಲ್ಲಿ ನಿಸ್ಸಂಕೋಚವಿತ್ತು, ಮಾತಿನಲ್ಲಿ ಕೃತಕತೆಯ ಲೇಶವೂ ಇರಲಿಲ್ಲ. “ಆದದ್ದಾದರೂ ಏನು?” ಗೋರ್ಟಸಿ ಘುತೂಹಲದಿಂದ ಕೇಳಿದ. “ಸ್ವಾಮಿ, ನಾನು. ಈವೊತ್ತು ಮಧಾಹ್ನ ಲಂಡಕ್ಕಿಗೆ ಬಂದೆ. ಬರ್ಕಾಶೈರ್‌ ಸ್ಕ್ಯಾರ್‌ ನಲ್ಲಿ ಪೆಂಟಿಗೋನಿಯನ್‌ ಹೋಟಿನ್ಸಿನಲ್ಲಿ ಇಳಿಯ ಬೇಕೆಂದಿದ್ದೆ. ಆದಕೆ ಇಲ್ಲಿ ಟಂದು ನೋಡು ವಾಗ ಕೆಲವೇ ದಿನ ಮೊದಲು ಆ ಹೋಬಿ ಲನ್ನು ಕೆಡವಿ ಅದರ ಸ ಳದಲ್ಲಿ ಒಂದು ಸಿನೆಮಾ ಕಟ್ಟ ಡ ಕಟ್ಟಲು ಪ್ರಾ ರಂ ಹ್‌ ಟ್ಯಾಕ್ಸಿಯ ವನು ಸ್ವಲ್ಪ ದೂರದಲ್ಲಿರುವ ಇನ್ನೊಂದು ಹೋಟಿಲ್ಲಿನ ಹೆಸರು ಸೂಚಿಸಿದ. ನಾನು ಅಲ್ಲಿಗೆ ಹೋದೆ. ಒಂದು ಕೋಣೆ ಹಿಡಿದು, ಮನೆ ಗೊಂದು ಕಾಗದ ಬರೆದು ಹಾಕಿದೆ. ಆಮೇಲೆ: ಒಂದು ಸಾಬೂನ್‌ ಕೊಳ್ಳಲು ಪೇಟಿಗೆ. ಹೊರಟಿ.! ಮನೆಯಿಂದ. ಹೊರಡುವಾಗ. ಸಾಬೂನು ತರಲು ಮರೆತಿದ್ದೆ. ಹೋಜಿಲಿನ ಸಾಬೂನು ಉಪಯೋಗಿಸುವುದು ನನಗೆ ಸೇರು. ವುದಿಲ್ಲ. ಸಾಬೂನು ಕೊಂಡ ಬಳಿಕ `ನಾನು ಸ್ವಲ್ಪ ದೂರದ ವರೆಗೆ ತಿರುಗಾಡುತ್ತ ಹೋದೆ. ಮತ್ತೆ ಒಂದು "ಬಾರ್‌'ನಲ್ಲಿ ಎರಡು ಗುಟುಕು. ಸೆಕೆ ಕುಡಿದೆ. ಆ ಮೇಲೆ ಮತ್ತೆ ಸ್ವಲ್ಪ ಹೊತ್ತು ಅಲೆದೆ. ಕೊನೆಗೆ ನನ್ನ ಹೋಟಿಲಿಗೆ ಮರಳಲು ಸಕಳ ಬಮ್ಮೆಲೆ ನನಗೆ ಹೋಟಿಲಿನ ಹೆಸರೇ ನೆನಏಿಲ್ಲೆಂದು ಹೊಳೆಯಿತು.. ಹೋಟಿ ಲಿನ ಹೆಸರೇಕೆ, ಅದಿದ್ದ ರಸ್ತೆಯ ಹೆಸ ನ್ನ್ನೂ ಮರೆತಿದ್ದೆ. ಈಗ ನೀವೆಗೆಟೆ ೋಚಿಸಿರಿ, ಲಂಡನ್ನ ನಂಥ ಶಹರಿನಲ್ಲಿ ಯಾವ ಸಂಬಂಧಿಕರಾಗಲಿ ಗೆಳೆಯರಾಗಲಿ ಇಲ್ಲದಿರುವ ನನ್ನಂಥ ಮನುಷ್ಯ ನಿಗೆ ಇದು ಎಂಥ ಪಿಕಲಾಟವಾಗಬಲ್ಲದೆಂದು. ಹೌದು, ಇದಕ್ಕೆ ಒಂದು ಉಪಾಯವಿದೆ. ಅದೆಂ- ದರೆ ಊರಿಗೆ ತಂತಿ. ಕೊಟ್ಟು ಹೋಟಿಲಿನ ಎಳಾಸ ಪಡೆಯಬಹುದು. ಆದರೆ ಇದರಲ್ಲಿಯೂ ಒಂದು ತೊಂದರೆ ಇದೆ. ನನ್ನ ಕಾಗದ ಅವರಿಗೆ ಇಂದಲ್ಲ, ನಾಳೆ ಸಿಗುತ್ತದಷ್ಟೇ. ನನ್ನ ಕೈಯಲ್ಲಿ ಸ್ವಲ್ಪ ವೂ ಹಣವಿಲ್ಲದಿರುವುದು ಎಲ್ಲಕ್ಕೂದೆ ರೊಡ್ಡ ಕಷ್ಟ. ಒಂದು ಶಿಲಿಂಗ್‌ ಕೊಕ್ಕ ವನ್ನು ಜೇಬಿನಲ್ಲಿ ಹಾಕಿಕೊಂಡು ನಾನು ಹೋದಿಲ್ಲಿಸಿಂದ ಹೊರೆ ಬಿದ್ದಿದ್ದೆ. ಅದು ಸಾಬೂನ್‌ ಮತ್ತು ಸೆರೆಗೆ ವೆಚ್ಚ ವಾಗಿ ಹೋಯಿತು. ಈಗ ನನ್ನ ಹತ್ತಿರ ಉಳಿ ದಿರುವುದು ಎರಡು ಪೆನ್ಸ್‌ ಮಾತ್ರ. ಎಲ್ಲಿ ರಾತ್ರಿ ಕಳೆಯಲಿ, ಏನು ಮಾಡಲಿ ಎಂದೇ ಹೊಳೆಯ. ದಾಗಿದೆ.” ತ ಕಥೆ ಹೇಳಿ ಯುವಕ ಸುಮ್ಮನಾದ. ಅವನ ಮೌನವೂ ವಾಚಾಲವಾಗಿತ್ತು.. ಸಲ್ಪ ಭಕ ಹಾಗೇ ಮೌನವಾಗಿದ್ದು ಮತ್ತೆ ಹೇಳಿದ: ಬಹುಶಃ ನಿ ನೀವು ಇದೆಲ್ಲ ಕಪೋಲ ಕಲ್ಪಿತ ಕಥೆ ಎಂದುಕೊಳ್ಳು ತ್ರಿ ಶ್ರಿರಬೇಕು. ಜು ಸಾಬೂನಿನ ಪುಡಿಕೆ “ಲ್ಲೇ ಛೇ, ಹಾಗೇನೂ ಇಲ್ಲ. ನೀವು ಹೇಳಿದ ಕಥೆ ಅಕ್ಷರಶಃ ಸತ್ಯವಾಗಿರಬಹುದು. ನನಗೆ ಚೆನ್ನಾಗಿ ನೆನಪಿದೆ, ನಾನ ನೂ ಹಿಂದೊಮ್ಮೆ ಒಂದು ಪರದೇಶದ ರಾಜಧಾನಿಯಲ್ಲಿ ಸೇ ತಪ್ಪೆ ಮಾಡಿದ್ದೆ. ನಾನು ಬೆ ರೆ ಆಗ ಒಬ್ಬೊ ನಸ ಗಿರಲಿಲ್ಲ. ಇಬ್ಬರಿದ್ದೆ ವು. ಆದರೆ ಜೋಟಿಲ್ಲ ಯಾವುದೋ ಕಾಲುವೆಯ ದಂಡೆಯಲ್ಲಿದೆಯೆಂದು ನಮಗೆ ನೆನಪಿತ್ತು. ಹುಡುಕುತ್ತ ಹುಡುಕುತ್ತ ಕಾಲುವೆಯ ವರೆಗೆ ತಲುಪಿದೆವು. ಆ ಮೇಲೆ ಹೋಟಿಲ್ಲನ್ನು ಹುಡುಕಿ ತೆಗೆಯಲು ಕಷ್ಟವಾಗ ಲಿಲ್ಲ.” ಅವನ ಕಥೆ ಕೇಳಿ ಯುವಕನ ಮುಖ ಅರಳಿ ದಂತೆ ಕಂಡಿತು. ಆತ ಹೇಳಿದ: “ಯಾವುದಾ ದರೂ ವಿದೇಶದಲ್ಲಿ ನಾನು ಇಷ್ಟು ಗಾಟರಿಯಾ ಗುತ್ತಿದ್ದಿಲ್ಲ.. ನಮ್ಮ ರಾಯಭಾರ ಗೃಹದಿಂದ ಸಹಾಯ ಪಡೆಯಬಹುದಿತ್ತು. ತನ್ನ ಸ್ವಂತ ದೇಶದಲ್ಲಿ ಇಂಥ ಕಷ್ಟಕ್ಕೆ ಸಿಲುಕಿದವನು ಪರ ದೇಶದಲ್ಲಿ ಸಿಲುಕಿದವನಷ್ಟು ನಿಸ್ಸ ಹಾಯನಾಗು ವುದಿಲ್ಬವಂಬುದು ಅಟ ಹಿ ಇಂದಿನ ನನ್ನ ಅವಸ್ಥೆ ಯಲ್ಲಿ ನನ್ನ ಮಾತನ್ನು ನಂಬಿ ಸ್ವಲ್ಪ ಹಣವನ್ನು ನನಗೆ ಕಡವೀಯಲು ಸಿದ್ಧರಾದ ಜಾ ಪುಣ್ಯಾತ್ಮ! ರು ನನಗೆ ಸಿಗದಿದ್ದ ಪಕ್ಷದಲ್ಲಿ ನಾನು ಈ ರಾತ್ರಿ ತ್ರಿಯನ್ನು ಬಯಲಲೇ ಕಳೆಯಬೇಕಾಗುವುದು. ಇರಲಿ, ನೀವೊಬ್ಬ ರಾದರೂ ನನ್ನ ಕಥೆ ಶುದ್ಧ ಅಸಂಭವವೆಂದು ತೆಗೆದು ಹಾಕಲಿಲ್ಲವಲ್ಲ.” ಈ ಕೊನೆಯ ವಾಕ್ಯವನ್ನು ಉಸುರಿದ ರೀತಿ ಯಲ್ಲಿ ಗೋರ್ಟಸ್ಟಿಯಿಂದ ಯುವಕ ಅಂಥ ಪುಣ್ಯಾತ್ಮ, ಗಿರಿಯನ್ನು, ನಿರೀಕ್ಷಿಸುತ್ತಾನೆಂಬ ಧ್ವನಿ ಯಿತ್ತು. “ನಿಜವಾಗಿ” ಗೋರ್ಟಸ್ಟಿ ಮೆಬ್ಬಗೆ ಹೇಳಿದ. “ಆದರೆ ನಿಮ್ಮ ಕಥೆಯಲ್ಲಿ ಒಂದು ಕೊಂಡಿ ಮಾತ್ರ ದುರ್ಬಲವಾಗಿದೆ. ನೀವು ಕೊಂಡ ಆ ಸಾಬೂನನ್ನು ತೋರಿಸುತಿ ತ್ರಿಲ್ಲವಲ್ಲ. ಕ ತರುಣ ತಟ ನೆ ಮುಂದಕ್ಕೆ ಬಗ್ಗಿದ. ಗಡಿಬಿಡಿ ೨೧: ಯಿಂದ ಓವರ್‌ಕೋಟಿನಃ ಜೇಬುಗಳಲ್ಲಿ ತಡ: ಕಾಡಿದ. ಮತ್ತೆ ದಿಗ್ಗನೆದ್ದು ನಿಂತ. “ದೇವಾ, ಅದೂ ಐಲೊ! ಕಳೆದು. ಹೋಯಿತು !” ಎಂದಾತ ಕೋಪದಿಂದ ಬಡ: ಬಡಿಸಿದ. “ಒಂದೇ ದಿನ;ಹೋಟಿಲ್ಲಿನ ಹೆಸರನ್ನೂ ಮರೆತು ಬಿಡುವುದು ಮತ್ತು ಸಾಬೂನನ್ನೂ ಕಳೆದು. ಕೊಳ್ಳುವುದು ಇದು ಭಾರಿ ತಪ್ಪೆ” ಗೋರ್ಟಿಸ್ಟಿ ಹೇಳಿದ. ಆದರೆ ತರುಣ ಅವನ ಮಾತು ಮುಗಿ: ಯುವವರೆಗೆ ಅಲ್ಲಿ ನಿಲ್ಲಲೇ ಇಲ್ಲ. ತತ್‌ಕ್ಷಣ ಆತ ಜಾರಿಕೊಂಡ. ಅವನು ತಲೆಯೆತ್ತಿ ಸಾಗುವು ದನ್ನು ನೋಡಿದರೆ ಆಯಾಸಗೊಂಡ ವ್ಯಕ್ತಿ ತಿರು- ಗಾಡಲು ಹೊರಟಿಂತೆ ಭಾಸವಾಗುತ್ತಿತ್ತು. ಗೋರ್ಟಸ್ಟಿಯೋ ಚಿಸಿದ: “ಬಹಳ ವಿಷಾದದ ಸಂಗತಿ. ಅವನ ಕಥೆಯಲ್ಲಿ ವಿಶ್ವಾಸಾರ್ಹವಾದ. ಒಂದೇ ಒಂದು ಅಂಶವೆಂದರೆ ಸಾಬೂನು ಕೊ- ಳ್ರಲು ಅವನು ಹೋಟಿಲ್ಲಿನಿಂದ ಹೊರಬಿದ್ದ ದ ಆದಕೆ ಈ ಕ್ಷುಲ್ಲಕ ಅಂ ಶವೇ ಅವನ ಕೆಲಸ ಸಿತು. ಅತ ವೊದಲೇ ಎಚ್ಚ ರ ವಹಿಸಿ ಚರ ಸಾಬೂನು ತುಂಡನ್ನೂ ಕಿಸಯಲ್ಲಟ್ಟು ಕೊಂಡು ಬಂದಿದ್ದರೆ... ತಾಗದದಲ್ಲಿ ಸುತ್ತಿದೆ ಒಂದು. ಪ್ರಕ... ಆಗ ಅವನು ಕಕ್ಳು ವಿದ್ಯೆ ಯಲ್ಲಿ ಒಬ್ಬ ಪ್ರತಿಭಾಶಾಲಿ ವ್ಯ ಹ್‌ ಚಃ ಒಪ್ಪ ಕೆ ಚಾಖಗು ತ್ತಿತ್ತು. ಈ ವ್ಯವಸಾಯದಲ್ಲಿ ಕುಲ್ಲತದಲ್ಲಿ ಕುಲಕ: ಸಂಗತಿಗಳ ಬಗ್ಗೆಯೂ ಜಾಗ್ರತೆ ವಹಿಸುವ: ಯೋಗ್ಯತೆಯುಳ್ಳ ವನೇ ನಿಜವಾದ ಪ್ರತಿಭಾ: ಶಾಲಿ. ಹೀಗೆ ಯೋಚಿಸುತ್ತ ಗೋರ್ಟಿಸ್ಟಿ ಹೊರ- ಡಲು ಎದ್ದುನಿಂತ. ಆದರೆ ಆತ ಏಳುತ್ತಿದ್ದಾ ಗಲೇ ಅವನ ಮುಖದಿಂದ ಒಂದು ಉ ದ್ಗಾರ “ತೊರ ಟಿತು. ಬೆಂಚಿನ ಕಾಲಬುಡದಲ್ಲಿ ॥ ಬಂದುದ ದುಂ- ಡನ್ನ ಪುಡಿಕೆ ಬಿದ್ದಿದ್ದು ದನ್ನಾತ "ಕಂಡಿದ್ದ. ಕಾಗೆ ದದ ಪುಡಿಕೆ. ಅದರಲ್ಲಿ ಸಾಬೂನಲ್ಲದೆ “ಮತೆ ತ್ರ್ಮೇ- ನಿದ್ದೀತು? ಮತ್ತೆ ಅದು ಆ ಯುವಕ ಬೆಂಚಿನ: ಮೇಲೆ ಘುಕ್ರ ರಿಸುತ್ತಿದ್ದಾಗ್ಗೆ ಅವನ ಓವರ್‌- ವಿಪಿ ಕೋಟಿನ ಜೇಬಿನಿಂದ ಸೆಳಗೆ ಬಿದ್ದಿರಬೇಕು. ಒಂದೇ ಕ್ಷಣದಲ್ಲಿ ಗೋರ್ಟಸ್ಟಿ ಕತ್ತಲು ತುಂಬಿದ ದಾರಿಯಲ್ಲ ಅನಸರೆದಿಂದ ಸ್ತು ದ್ಮೆ.. ಅವನ “ದೃಷ್ಟಿ ತುಂಬ. ಆತುರದಿಂದ ಆ ಓವರ್‌ ನೋಟ್‌ ಧರಿಸಿದ ತರುಣನನ್ನು ಅರಸುತ್ತಿತ್ತು. ಎಷ್ಟೋ ಹೊತ್ತು ಸುತ್ತಾಡಿ ಗೋರ್ಟಸ್ಟಿ ಇನ್ನೇನು ನಿರಾ ಶನಾಗಿ ಕ್ರೈ ಬಿಡುವುದರಲ್ಲಿದ್ದಾಗಲೇಃ ಯುವಕ ದೊಡ್ಡ. ರಸ್ತೆಯ ತುದಿಯಲ್ಲಿ ನಿಂತದ್ದು ಕಾಣಿ ಸಿತು ಗಲೋ. ಬೇಡವೊ ಎಂಬ ಶಂಕೆಯಲ್ಲಿ ಅವನು ಇದ್ದಂತಿತ್ತು. ಗೋರ್ಟಿಸ್ಟಿ ಸಾಬೂನಿನ ಪುಡಿಕೆಯನ್ನು ಅವನತ್ತ ಮುಂದೆ ಮಾಡಿ `ಹೇಳಿದ: “ನಿಮ್ಮ ಕಥೆ ಸತ್ಯವೆಂಬುದಕ್ಕೆ ಮುಖ್ಯ ಪುರಾವೆ ಸಿಕ್ಕಿದೆ. ನೀವು ಬ ಮೇಲೆ ಕೂಡ್ರುತ್ತಿರುವಾಗ ಸ ನಿಮ್ಮ 'ಶೈವರ್‌ಸೋಟಿನಿಂದ ಜಾರಿ: ಬಿದ್ದಿರಬೇಕು. ನೀವು ಹೋದ, ಮೇಲೆ ನನಗೆ ಇದು ಅಲ್ಲೇ `ಫೆಳಗೆ ಸಿಕ್ಕಿತು. ನಿಮ್ಮ ಮೇಲೆ ಅವಿಶ್ವಾಸ ತೋರಿಸಿದ್ದಕ್ಕೆ ನನ್ನನ್ನು: ಕಮಿಸಿರಿ. ಹೊರ ನೋಟಕ್ಕೆ ಎಲ್ಲವೂ `ಿಮಗೆ ಪ ತ್ತೆಂದು ನೇವೊಪ್ಪುತ್ತೀರಲ್ಲ. ಈಗ ಈ ಸಾಬೂ -ನಿನ ಪುಡಿಕೆ ಸಿಕ್ಕಿದ ಮೇಲೆ ಈ ಸಾಕ್ಷಿಯ ಮೇಲೆ ನಾನು ವಿಶ್ವಾಸವಿಡದಿದ್ದ ಕೆ ಹೇಗೆ? ಭ್ಯ ಗಿನಿ ಸೈಕಡ ನಿಮಗೆ ಸಾಲುವ ಹಾಗಿದ್ದ ಕ್ಕೆ. ಯುವಕ ಗಿನಿಯನ್ನು ಜೇಬಿ ಗಳಿಸಿ ಎಲ್ಲ `ಸಂಶಯವನ್ನೂ ದೂರೀಕರಿಸಿದೆ. ಗೋರ್ಟಿಸ್ಟಿ ಮುಂದುವರಿಸಿದ : ಗೊಳ್ಳ ನನ್ನ ಸತಗ ಇದರಲ್ಲಿ ನನ್ನ ವಿಳಾಸ ಇದೆ. ಈ 'ವಾರಾಂತ್ಯದೊಳೆಗೆ ಬೆ ಬೇಕಾದಾಗ ನನ್ನ ಹಣ ಪಾರ್ಕ್‌ ದಾಟಿ ನೈಟ್ಸ್‌ ಬಿಜ್ಜಿಗೆ ಹೋ-. ಶ್ರೈತಿಕೂಲವೇ ಆಗಿ: ಕಸ್ತೂರಿ, ಅಗಸ್ಟ್‌ ೧೯೬೨ ವಾಪಸ್‌. ಮಾಡಿರಿ. ಮತ್ತೆ. ಈ ' ಸಾಬೂನ್‌.. ' ತೆಗೆದುಕೊಳ್ಳಿ. ಇನ್ನೊಮ್ಮೆ ಕಳೆದುಕೊಂ ಡೀರಿ. ಇದು ನಿಮಗೆ ಇಸ್ಟಟ್ಟಿನಲ್ಲಿ ಸಹಾಯ ' ಮಾಡಿದೆ. * ರು ಸಾಬೂನು ನಿಮಗೆ ಸಿಕ್ಕಿದ್ದು ನನ್ನ. ಪ್ರಣ್ಯ” ಎಂದವನೇ ಯುವಕ ಒಂದೆರಡು ಉಪ ಚಾರದ : ಮಾತು ಹೇಳಿ ನೆಟ್ಸ್‌ಬಿಜ್‌ ಕಡೆ ಲಗುಬಗೆಯಿಂದ ಹೋಗಿಬಿಟ್ಟಿ. ಗೋರ್ಟಿಸ್ಟಿ ಯೋಚಿಸಿದ. ವ್ಯವಹಾರದಿಂದ ಅವನಿಗೆಷ್ಟು ಮನಕರಗಿತು.! ಸ್ವಾಭಾವಿಕವೆ ( ಅಲ್ಲವೇ? ಡೆ ಲ್ಲ ಓಡಾಟ, ಪೇಚಾಟ ಚೊನೆಗಡ ಮೇಲೆ ಅವರಿಗೆ ಹರ್ಷಾ `` ತಿಕೇಕವಾಗಿರಬೇಕು. ನನಗೂ ಒಂದು ಬುದ್ಧಿ ಕಲಿತ ಹಾಗಾಯಿತು. ಯಾವುದೊಂದು ಮಾತಿನ ಪ್ರಾಸಂಗಿಕ ಪ್ರಮಾಣವನ್ನು ಗುರುತಿ ಸುವುದರಲ್ಲಿ ಬುದ್ಧಿವಂತಿಕೆ ಅಥವಾ ಜವರ ತರ್ಕವಾದ ಉಪಯೋಗವಿಲ್ಲ.” ಗೋರ್ಟಸ್ಫಿ ತಿರುಗಿ ಹೊರಟ. ದಾರಿಯಲ್ಲಿ ' ಅದೇ ಬೆಂಚನ್ನು ದಾಟಿ ಹೋ ಗಬೇಕಾಗಿತ್ತು. ಅದನ್ನು ಸಮೀಪಿಸುತ್ತಿದ್ದಾಗೆ ಮಧ್ಯಮ ವಯ ಸ್ಸಿನ: ಒಬ್ಬ ವೈಕ್ತಿ ಬೆಂಚಿನ ಬುಡದಲ್ಲಿ ಮತ್ತು ಸುತ್ತು ಮತ್ತು ಏನನ್ನೋ ಕುಡುಕುತ್ತಿ ರುವು. ` ದನ್ನು. ಗೋರ್ಟಿಸ್ಸಿ ಗಮನಿಸಿದ. ಆ ವ್ಯಕ್ತಿ ಯುವಕ ಬರುವ "ನೊಡಲು ಗೋರ್ಟಸ್ಸಿಯ ಹತ್ತಿರ ಅದೇ ಬೆಂಚಿನಲ್ಲಿ ಕುಳಿತಿದ್ದ ವನೆಂದು ಗುರುತು ಹತ್ತಿತು. ಗೋರ್ಟಿಸ್ಟಿ ಕೇಳಿದ: “ಏನಾದರೂ ಕಳೆದು ಹೋಗಿದೆಯೆ ? ” “ಹೌದು, ಒಂದು ಸಾಬೂನ್‌ ಪಿಡಿಕೆ*. * “ಪಾಪ! ನನ್ನೀ ; .ಕೌಡಾತಾಕಪಾಣಣಣಾಬಸ ಜ್ತ ಒಂದು ಚಿಕ್ಕ ಆನಂದ ಕೂಡ ಮನುಷ್ಯನ ಗಾಢ ದುಃಖವನ್ನು ಮುಚ್ಚಿ ಬಿಡು ವುದರಿಂದ ಮನುಷ್ಯ ನಗಜೇಕಾದದ್ದು ಅತ್ಯಂತ ಅಗತ್ಯವಾಗಿದೆ. ಎ. ಕೆಬೆಳಾಯಿಸ್‌ ಟು , ಕ ಬ | 1 ತ 1 ಜಿಕ್ಕ ಸಂಗತಿಯೊಂದು ಘೋರ ಅನರ್ಥಕ್ಕೆ ಕಾರಣವಾದ ಬದೆ ಆ ಇಲ್ಲಿ ಆ ಹಲಿ! ಕಾ ಕಃ ತಿಂಗಳು. ೨೬ ನೆಯ ತಾರೀಖು, ಶನಿ ವಾರ. ಕಾತ್ರಿ ಹನ್ನೊಂದು ಗಂಟಿಯ ಸಮಯ. ನವದೆಹಲಿಯ : ಸಿವಿಲ್‌ ಲೈನ್ಸ್‌ ವಿದ್ಯುತ್‌ ಉಪ ಕೇಂದ್ರಾಲಯದ ವಾಚ್‌ಮನ್‌ ಧನಸಿಂಗನು ಕೇಬಲ್‌ ಬಾಕ್ಸಿಗೆ ಸಮೀಪವಾಗಿ, ಕುರ್ಚಿ ` ಯಲ್ಲಿ, ವೃಗ್ರಮನಸ್ಮನಾಗಿ ಕುಳಿತಿದ್ದನು. ಅವಸ ಚಿಂತೆಗೆ ಕಾರಣವಿಲ್ಲದೆ ಇರಲಿಲ್ಲ: ಮನೆಯಲ್ಲಿ ಹೆಂಡತಿಯು ಕಾಯಿಲೆ. ಮಲಗಿ ದ್ವಳು. ಆಕೆಯ ಔಷಧೋಪಚಾರಗಳ ಖರ್ಚಿ ಗಾಗಿ ಸಾಕಾದಷ್ಟು ಹಣ ಯಳಿದಿರಲಿಲ. ೯) ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಬೇಕಾಗಿದ್ದ ಪುಸ್ತಕಗಳನ್ನಿನ್ನೂ ಕೊಂಡುಕೊಟ್ಟಿರಲಿಲ್ಲ. ವಯಸ್ಸು ಮೀರಿ ಬೆಳೆದಿದ್ದ: ಮಗಳ ಮದುವೆಗೆ ಏರ್ಪಾಡು ಮಾಡಬೇಕಾಗಿದ್ದಿತು. ವಿಪರೀತ: ವಾಗಿ ಬೆಲೆಗಳು ಏರುತ್ತಿದ್ದ ಈ ಕಾಲದಲ್ಲಿ ಇವೆ- ಲ್ಲಕ್ಕೂ ಹಣವೆಲ್ಲಿಂದ ತರುವುದು? ಸಮೀಪದಲ್ಲಿಯೇ ಹಲ್ಲಿಯೊಂದು ಲೊಚಗು: ಟ್ಟಿದ ಸದ್ದು ಕೇಳಿಸಿತು. “ಕೃಷ್ಣ ಕೃಷ್ಣ,” ಎನ್ನುತ್ತಾ, ಆಕಳಿಸಿ, ಚಿಟಿಕಿ ಹೊಡೆದು, ಧನ- ಸಿಂಗನು ಹಲ್ಲಿಯ ಕಡೆ ತಲೆಯೆತ್ತಿ ನೋಡಿ- ದನು. ಇದೇನು ಶುಭಶಕುನವೋ, ಅಪಶಕುನವೋ? ಆತನು “ದೇವರೇ, ಹಲ್ಲಿಯ ಲೊಚಗುಟ್ಟುವಿ- ಸೆಯು ಶುಭಶಕುನದ ಸೂಚನೆಯಾಗಲಿ. ಹೆಂಡ- ತಿಯ : ಕಾಯಿಲೆಯ ಚಿಕಿತ್ಸೆಗಾಗಿ: ಮತ್ತು ಮಗಳ ಮದುವೆಯ ಖರ್ಚಿಗಾಗಿ ಸಾಲ ಶೇಳಿ ವಿದ್ಯುತ್‌ ಇಲಾಖೆಗೆ ಹಾಕಿಕೊಂಡಿದ್ದ ಅರ್ಜಿ ಬೇಗನೆ ಅನುಕೂಲವಾಗಿ ಇತ್ಯರ್ಥವಾಗಲಿ,” ಎಂದು ಮನಸ್ಸಿನಲ್ಲಿಯೇ ದೇವರನ್ನು ಪ್ರಾರ್ಥಿಸಿ ಮೇಲಕ್ಕೆದ್ದನು. ಧನಸಿಂಗನು ಎದ್ದು ಬೀರುವಿನಲ್ಲಿ ಇಟ್ಟಿದ್ದ ಊಟದ - ತಕ್ಕಾರಿಯರನ್ನು' ಹೊರತೆಗೆದನು. ಅದನ್ನು ಸುತ್ತಿ ಇಟ್ಟಿದ್ದ ಹೊಸ ಟವಲನ್ನು ಇಲಿ ಯೊಂದು ಕಚ್ಚಿ ತೂತು:ಮಾಡಿದ್ಮಿತು. “ತಥ್‌. 1 ಹೂಸ ಇಲಿಯೊಂದು ಇಲ್ಲಿ ಬಂದು.ಸೇರಿಕೊಂಡಿ ರುವಂತಿದೆ' ಎಂದು ಇಲಿಯನ್ನು ಶಪಿಸುತ್ತಾ ಊಟವನ್ನು ಮುಗಿಸಿ, ಕ್ಯಾರಿಯರನ್ನು ಬೀರುವಿ ನಲ್ಲಿಟ್ಟು, ಆತನು ಪುನಃ ಕುರ್ಚಿಯ ಮೇಲೆ ಬಂದು ಕುಳಿತನು. ಐದಾರು ನಿಮಿಷಗಳು - ಕಳೆದಿರಬಹುದು. ಪುಟ್ಟ ಸುಂಡಿಲಿಯೊಂದು ಕೇಬಲ್‌ ಬಾಕ್ಸಿನಿಂದ ಹೊರಬಂದು, - ಬೀರುವಿನ. ಕೆಳಗೆ. ಬದಿದ ಕಿಟ್ಟಿಯ ಚೂರುಗಳನ್ನು ತಿನ್ನುತ್ತಾ ಇದ್ದಿತು. ಧನಸಿಂಗನ ದೃಷ್ಟಿ ಇಲಿಯ ಮೇಲೆ ಬಿದ್ದಾಗ, ಆತನ ಮನಸ್ಸು ಮತ್ತಷ್ಟು ವೃಗ್ರಗೊಂಡಿತು. ನ್ನ್ನ ಹೊಸ ಟವಲನ್ನು ಸಜ್ಜಿ ತೂತು ಮಾಡಿದ್ದ ಇತಿಯಲ್ಲವೆ ಇದು? ಕೋಪದಿಂದ ಎತ್ತಿ ೨೪ ಆತನು ತನ್ನ ಪೇಟವನ್ನು ಇಲಿಯ ಕಡೆ ಎಸೆ ದನು. ಹೆದರಿದ ಇಲಿಯು ಓಡಿಹೋಗಿ ಕೇಬಲ್‌ ಬಾಕ್ಸಿನೊಳಹೊಕ್ಕಿತು. ದೇಹವು ಬಾಕ್ಸಿನೊಳ ಸೇರಿದ್ದರೂ, ಅದರ ಬಾಲವು ಮಾತ್ರ ಬಿರು ನಿಂದ ಹೊರಗಡೆಯೇ ಉಳಿದಿತ್ತು. ಕೇಬಲ್‌ ಬಾಕ್ಸಿನ ಬಿರುಕಿನಿಂದ ಹೊರಗಡೆ ಹಿಂದಕ್ಕೂ ಮುಂದಕ್ಕೂ ಅಲ್ಲಾಡುತ್ತಿದ್ದ ಖಾಲವು, ಸಮೀಪದಲ್ಲಿಯೇ ಇದ್ದ ಹಲ್ಲಿಯ ಕಣ್ಣಿಗೆ, ಒಂದು ಏರೆಹುಳುವಿನಂತೆ ಕಾಣಿಸಿರ ಬಹುದೋ ಏನೋ. ಅಂತೂ ಅದನ್ನು ಹಿಡಿದು ತಿನ್ನುವ ಅಭಿಲಾಷೆಯಿಂದ ಹಲ್ಲಿಯು ಹೊಂಚಿ ಕಾಯುತ್ತಿದ್ದಿತು. ಧನಸಿಂಗನು ಕ್ಷಣಕಾಲ ತನ್ನ ಮನಸ್ಸಿನ ದುಗುಡವೆಲ್ಲವನ್ನೂ ಮರೆತು ಕೇಬಲ್‌ ಬಾಕ್ಸಿನ ಬಳಿ ನಡೆಯುತ್ತಿದ್ದ ಈ ನಾಟಕವನ್ನು ಕುತೂ ಹಲದಿಂದ ವೀಕ್ಷಿಸುತ್ತಾ ಕುಳಿತನು. ಹಲ್ಲಿಯು ಮೆಲ್ಲಮೆಲ್ಲನೆ ಸಮೀಪಿಸಿ, ಇಲಿಯ ಬಾಲವನ್ನು ತಚಿ. ಹಿಡಿಯಿತು. ಹೆದರಿದ ಇಲಿಯು ಕೇಬಲ್‌ ಬಾಕ್ಸಿನೊಳಗಡೆ ಮುಂದುವರಿದು, ತನ್ನ ಬಾಲದ ಈಕೆಗೆ ಹೆಲ್ಲಿಯನ್ನೂ ಒಳಕ್ಕೆ ಫ್‌ ತಕ ಆದರೆ, ಆದೇನಿದು ! ಇದ್ದಕ್ಕಿ ದ್ವಂತೆ ಫಿರಂಗಿಯ ಗುಂಡು ಹೊಡೆ ದಂತೆ, ಕ ಆಸ್ಫೋಟನೆಯ ಸದ್ಧಾಯಿತು. ಕಿಡಿಗಳು ಹಾರಿದುವು. ಕೇಬಲ್‌ ಬಾಕ್ಸಿ ನಿಂದ ಮಿಂಚಿನ ಪ್ರಕಾಶದ ಉರಿ ಬದ್ಧಿತು. ಪೆಟ್ಟಿ "ಗೆಯು ಸಿಡಿದು ಚೂರುಗಳು ಬಲ್ಲೆ ಡೆಗೂ ಎರಚಲ್ಪ ಟ್ರವು. ದೊಡ್ಡ ಜೊಕೊಟದು ಧನಸಿಂಗನ ಬಲ ಕಣ್ಣಿಗೆ ತಗಲಿ" ಕಣ್ಣಿನ ಗುಡ್ಡೆ ಯನ್ನು ಚೂರು ಚೂರು ಮಾಡಿ ಹೊರತಂದಿತು. ನ ಬದ್ವೀಪ ಗಳು ಆರಿ ಹೋಗಿ ಇಡೀ ಆಲಯದಲ್ಲಿ ಕತ ಲು ಆವರಿಸಿತು. ನಡೆದುದು ಇಷ್ಟು: ಕೇಬಲ್‌: ಬಾಕ್ಸಿನಿಂದ ವಾಟರ್‌ವರ್ಕ್ಸ್‌ಗೆ ಎರಡು ತಂತಿಗಳನ್ನು ಳೆದು ಎದ್ಕುತ್ತ ನ್ನು ಸರಬರಾಜು ಸರಾಸಿ3 ದ್ವಿತು. ಭ ಎರಡೂ ತಂತಿಗಳ ಅಂತರವು ತಂತಿಗಳೆರಡಕ್ಕೂ ಕಸ್ತೂರಿ, ಆಗಸ್ಟ್‌ ೧೯೬೨ ಒಂದು ಗೇಣಿನಷ್ಟಿದ್ದಿತಾದೆರೂ, ಇಲಿ ಮತ್ತು ಹಲ್ಲಿ, ಇವೆರಡು ಪ್ರಾಣಿಗಳ ಒಟ್ಟು ಉದ್ದವು, ಸಂಪರ್ಕವನ್ನೇರ್ಪಡಿಸಿ, “ಶಾರ್ಟ್‌ ಸರ್ಕ್ಯೂಟ್‌” ಆಗುವಂತೆ ಮಾಡಿ ದ್ವಿತು. ಇಲಿ ಮತ್ತು ಹಲ್ಲಿಗಳೆರಡೂ ವಿದ್ಯುತ್‌ ಪ್ರವಾಹಕ್ಕೆ ಬಲಿಯಾಗಿದ್ದುವು. | ಅಷ್ಟು. ಮಾತ್ರವೇ ಅಲ್ಲ. ಘಟನೆಯು ಸಾಮಾನ್ಯವಾದುದೇ ಆದರೂ, ಅನಂತರದ ಪರಿ ಕಾಮವು ಬಹು ತೀವ್ರತರವಾಗಿದ್ದಿತು. ಕಣ್ಧಿ ನಿಂದ “ರಕ್ತವು ತೊಟ್ಟಿಕ್ಳುತ್ತಿ ದ್ಮರೂ ಸರ್ತವೃಪರಾಯಣನಾದ * ಬಾಗಾ ರನು ಸಿಂಗನು ತಡವರಿಸುತ್ತಾ ಹೋಗಿ ಮೆಯಿನ್‌ ಸಿ ಚ್ಚನ್ನು ಆಫ್‌ ಮಾಡಿ, ಕೂಡಲೆ ಅನಾಹುತದ ಸಂಗತಿಯನ್ನು ಅಧಿಕಾರಿಗಳಿಗೆ ಹೋಗಿ ತಿಳಿಸಿ ದನು. ಅವರು ಬಂದು, ವಿದ್ಯುತ್‌ ಸರಬರಾಜನ್ನು ಮೂಲ ಪುಿಸ್ಚಿತಿಗೆ ತರಲು ಹಲವಾರು ಗಂಟಿ ಗಳೇ ಹಿಡಿದವು. ವಿದ್ಯುತ್ತು ನಿಂತ ಕಾರಣ, ವಾಟರ್‌ವರ್ಕ್ಸ್‌ ನಿಂದ ನೀನ್ನು ಪಂಪ್‌ ಮಾಡುವ ವಿದ್ದುತ ಮೋಟಾರುಗಳು ನಿರಂತರವಾಗಿ ಕೆಲಸ ಮಾಡ ಲಾಗದೆ, ನೀರನ್ನು ಸಂಗ್ರ ಹಿಸಲಾಗಿದ್ದ ಟ್ಯಾಂಕಿ ನಲ್ಲಿನ ನೀರಿನ ಮಟ್ಟಿ ವು ಸಾ ಇಳಸಸು ಮೇನ್‌ಗಳಲ್ಲಿ ಪ್ರವಹಿಸುವ ನೀರಿನ ಒತ್ತಡವು ತುಂಬ ಕುಗ್ಗಿತು. ತತ್ಪರಿಣಾಮವಾಗಿ ಇಡೀ ಭಾನುವಾರ ಪೂರ್ತಿ ಮಹಡಿಯ ಮನೆಗಳಲ್ಲಿ ಸಂಪೂರ್ಣವಾಗಿ ನಲ್ಲಿ ಗಳು ಬಂಡ್‌ ಆದವು. ಇತರ ಕಡೆಗಳಲ್ಲಿ ಕಣ್ಣೀ ರಿನಂತೆ ನಲ್ಲಿಗಳಲ್ಲಿ ನೀರು ತೊಟ್ಟಿ ಕ್ಕುತ್ತಿ ಧ್ಪು ದನ್ನು ನೋಡಿ ಸ ಠಿ (ರಿಡಲಾರಂಭಿಸಿ ದರು. ಅಡಿಗೆಗೆ ಅಷ್ಟೆ ಶೆ, ಕುಡಿಯಲೂ ನೀರಿಲ್ಲದೆ ಾಇರಿಯೆರು ಪಾತೆ ಗಳನ್ನು ಹಿಡಿದು ನಲ್ಲಿಗಳ ಮುಂದೆ ಕ್ಕೂ ನಿಂತರು. ಹೊಸ ಕೇಬಲ್‌ ಹಾಕುವ ವ್ಯವಸ್ಥೆಗೆ ಇನ್ನೂ ಒಂದು ದಿನವಾದರೂ ಜಬೇಕಾಗಬಹುದೆಂದು ತಿಳಿದು ಅಧಿಕಾರಿಗಳು ಸೋಮವಾರದ ಸಂಜೆ- ಹಂಚುವ ವ ವಸ್ಥೆ ಮಾಡಲಾಯಿತು. ಆ ಇಲಿ, ಆ ಹಲ್ಲಿ! ೬ ಯ ವರೆಗೂ ನೀರಿನ ಅಭಾವವಿರುವುದೆಂದು ಪ್ರಕ ಸಿಂಗನ ಕಣ್ಣೊ _ಂದನ್ನು ಕುರುಡುಮಾಡಿ, ಎರಡು ಟಿಸಿದರು. ದೂರದಿಂದ ಲಾರಿಗಳಲ್ಲಿ ನೀರನ್ನು ದಿನಗಳ ಕಾಲ “ಜಲಕ್ಟಾ ಮ”ವನ್ನು ತಂದು, ತರಿಸಿ, ಮನೆಮನೆಗೂ ರೇಷನ್‌ ಪ್ರಕಾರ ನೀರನ್ನು ಇಡೀ ನಗರದಲ್ಲಿ ಅಲ್ಲೋಲಕಲ್ಲೋಲವೆಬ್ಬಿ ಸಿದ ಕೆಲವು 'ನೋಟಿಲುಗಳಲ್ಲಿ ಒಂದು ಗ್ಲಾಸ್‌ ಇಲಿ ಮತ್ತು ಹಲ್ಲಿ ಇವೆರಡೂ ಇವಾವುದರ ನೀರಿನ ಬೆಲೆಯು ಹತ್ತು ನಯೇ ಪೈಸೆ ಸೆಗಳವಕೆಗೂ ಅರಿವೂ ಇಲ್ಲದೆ ಸತ್ತುಬಿದ್ದಿದ್ದವು. ಏರಿತ್ತಂತೆ ! ಅವುಗಳ ದೇಹಗಳನ್ನು ಈಸಗುಡಿಸುವವನು ಹೀಗೆ ನವದೆಹಲಿಯಲ್ಲಿ ವಾಚಮನ್‌ ಧನ- ಡಸ್ಟ್‌ಬಿನ್‌ನಲ್ಲಿ ಬಿಸಾಟಿದ್ದನು. ಗಡಿಯಾರದಲ್ಲಿ ಅಡಗಿದ್ದ ಹಾಸ್ಯಗಾರ ಅನೇರಿಕಾದ ಚಿತ್ರಗಾರ ಹಾಗೂ ಹಾಸ್ಕ್ಯಗಾರನಾದ ಅಲಗ್ಲಾಂಡರ್‌ ಶಿಂಗ್‌ ಎಂಬಾತ ಹುಟ್ಟ ದಾಗ ಸಗ ಜುಗ ಡಿ ಕಡಿವೆು ತೂಕನಿದ್ದ ' ಆತನಿಗೆ ಮೂರು ಡ್‌ ತುಂಬುವವರೆಗೆ, ಆತನನ್ನು ತಲೆಯಿಂದ ಕಾಲಿನ ವಠೆಗೆ ವಿಶೇಷ ತರಹೆಯ ಹತ್ತಿಯಲ್ಲಿ ಸುತ್ತಿ ಒಂದೇಸಮನಾಗಿರುವ ಶಾಖದ ಮೇಲೆ ಬಾಣಲೆ ಯಲ್ಲಿ ಹಾಕಿ ಕಾಯಿಸುತ್ತಿ ದ್ವರು. ಇದು ಆಶ್ಚರ್ಯಕರವಾಗಿ ಕಂಡರೂ ಸಹ ನಿಜವಾಗಿ ನಡೆದದ್ದು. ದ ಸಮಯದಲ್ಲಿ ಈಟ್‌ ಸುದ್ದಿಗಾಗಿ ಆಸ್ಪಿಯಾದ ವೈ ದ್ಯ ಕೀಯ ಪತ್ರಿ ೆಯೊಂದು ಎರಡೂವರೆ ಕಾಲಂ ಮೀಸಲಿಟ್ಟ ದಾಖಲೆ ಇದೆ, ಈ ಮಹಾಶಯ ಐದು ವರ್ಷದವನಾಗಿದ್ದಾಗ, ಮನೆಯ ಲ್ಲದ್ದ ಹಳೆಯ ದೊಡ್ಡ ಗಡಿಯಾರದ ಪಕ್ಕಬೆಲ್ಲದ್ದ ಬಾಗಿಲ ಮೂಲಕ ಒಳಹೊಕ್ಕ. ಇವನನ್ನು ಕಾಣದ ತಂದೆ ಜಟ ಗಾಬರಿಯಿಂದ ಎಲ್ಲೆಡೆಗಳಲ್ಲಿಯೂ ಹುಡುಕಿ ಸಾಕಾ ದರು. ಈತ ಒಳಹೊಕ್ಕ ಕೂಡಲೇ ಗಡಿಯಾರದ ಲೋಲಕವು ಆಡದೆ ಅದು ನಿಂತಿತು. ಆದನ್ನು ತ್ರಾ ಅಲೆಗ್ಹಾ ಡರ್‌ ಕಿಂಗ್‌ನ ತಂದೆ ಗಡಿಯಾರ ಸರಿ ವತಾಡಲು ಅದರ ಬಾಗಿಲು ತೆಗೆದಾಗ ಆಲೆಕ್ಟಾ ಡರ್‌ ಅದರ ಒಳಗೆ ಇದ್ದು ದು ತಿಳಿಯಿತು. ಬಿ. ಆರ್‌, ಪ್ರೊಜೆಕ್ಟ್‌ ಜಂ ತನ್ನ ನ್ನು ಇತರರಿಂದ ಭಿನ್ನ ನನ್ನಾ ಗಿ ಮಾಡಿದ್ದ ಕ್ಕಾಗಿ ಯಾವನು ದೇವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ನೊ ಅವನಿಗೇ ಚು! ್ರಪ್ತವಾಗುತ್ತದೆ. ತೇ 2 ದುರಂತ ನಾಟಕದ ಪ್ರಮುಖ ಪಾತ್ರಧಾರಿಗಳಾದ (1 ಊ[ ್ತ ಬಃ ಛ್ನ್ನೊಃ ಕೋಟಿಯನ್ನು ಸಂದರ್ಶಿಸಲು ಹೋದವರೆಲ್ಲ ಪದ್ಮಿನಿಯನ್ನು ಅಲ್ಲಾವುದ್ದೀನ ಯಾವ ಕನ್ನಡಿಯಲ್ಲಿ ಕಂಡನೋ ಆ ಕನ್ನಡಿ ಯನ್ನು ಕಾಣದೆ ಮರಳುವುದಿಲ್ಲ. ಅಲ್ಲಿನ ಮಾರ್ಗದರ್ಶಕರು ಅದನ್ನು ತೋರಿಸಲು ಎಂದೂ ಮರೆಯರು. ಸಣ್ಣ ಅಷ್ಟಕೋಕಣಾಕೈ- ತಿಯ ಕೋಣೆ, ಅದರ ಒಂದು ಗೋಡೆಗೆ ತೂಗು ಹಾಕಿದ ದೊಡ್ಡ ಕನ್ನಡಿ; ಆ ಕನ್ನಡಿಯಲ್ಲಿ ಪ್ರತಿ ಬಿಂಬ ಕಾಣಿಸುವಂತೆ ಪದ್ಮಿನಿ ಹೀಗೆ ಕ್ಷಣ ಕಾಲ ಮಾತ್ರ ಇಲ್ಲಿ ಬಂದು ನಿಂತಳು; ಅವಳ ಪ್ರತಿ ಬಿಂಬ ಸಾ ಬೆನ್ನು ಹಾಕಿ ಕುಳಿತಿದ್ದ ಅಲ್ಲಾ ವುದ್ದೀನನಿಗೆ ಎದುರಿನ ಕನ್ನಡಿಯಲ್ಲಿ ಹೀಗೆ ಕಂ? ಡಿತು; ಬಾದಶಾಹ ಮಂತ್ರ ಮುಗ್ಧ [ನಂತೆ ಕನ್ನಡಿ ಯನೆ (---ಅದರಲ್ಲೀಗೆ ಅವಳ ಪ ತಿಬಿಂಬವಿಲ್ಲದಿ ದ್ಧ: ರೂ ನೋಡುತ್ತಲೇ ಇದ್ದ ಬಹುಕಾಲ. ಅಲ್ಲಾವುದ್ದೀನನನ್ನು ವ್‌ ಮೋಹಗೊಳಿಸಿದ ಈ ರಮಣಿ : ಇದ್ದೇ ಇಲ್ಲವೆ? ಪದ್ಮಿನಿಯ ಡಥೆ ಬರಿ ಕಲ್ಪನೆಯ? ಎಸ್‌. ಎಂ. ಮಲ್ಲಿಕಾರ್ಜುನಯ್ಯ ಈ ಕೋಮಾಂಚಕ ಸನ್ನಿವೇಶ ಮತ್ತು ಅದರ ಹಿಂದೆ ಮತ್ತು ಮುಂದೆ ನಡೆದ ಘೋರ ಘಟನೆ ಗಳು ಇಂದು ಪ್ರತಿಯೊಬ್ಬ ಹುಡುಗನಿಗೂ ಗೊತ್ತು. ಅವಳಿಗಾಗಿ ಚಿತ್ತೂರನ್ನು ಹಾಳು- ಗೆಡಹಒ ಗೆದ್ದುಕೊಂಡ ಅಲ್ಲಾ ವುದ್ದೀನನಿಗೆ ಜೋಹರಿನಲ್ಲಿ ಆತ್ಮಬಲಿದಾನೆ ಮಾಡಿದ ಆಸುಂದ ರಿಯ ಭಸ್ಮ ಕೂಡ ಸಿಗಲಿಲ್ಲ. ಪ್ರತಿಯೊಂದು ಇತಿಹಾಸ ಪುಸ್ತಕದಲ್ಲಿಯೂ ಬಂದ ಸಂಗತಿ; ಈ ವಸ್ತುವನ್ನು ಬಳಸಿಕೊಂಡು : ಅಸಂಖ್ಯ ಕಥೆ ಕಾದಂಬರಿಗಳು ಭಾರತದ ಪ್ರತಿ ಯೊಂದು ಭಾಷೆಯಲ್ಲಿಯೂ ಹುಟ್ಟಿಕೊಂಡಿವೆ. ಈಗ ಅನೇಕ ಇತಿಹಾಸಜ್ಞರು ಹೇಳತೊಡಗಿ ದ್ಹಾರೆ--ಇದೆಲ್ಲ ಬರಿ ಕಲ್ಪನಾವಿಲಾಸ ಎಂದು ಇದರಲ್ಲಿ ಅಲ್ಲಾ ವುದ್ದಿ ಚ ಚಿತ್ತೂರನ್ನು ಗೆದ್ದು ದೊಂದು ಮಾತ ಐತಿಹಾಸಿಕ ಸತ್ಯ. ಉಳಿದ ೨೬ ಕ ಚಿತ್ತೂರಿನ ಪದ್ಮಿನಿಯ ಕಥೆ ಬರಿ ಕಲ್ಪನೆಯೆ? ದ್ವಕ್ಕೆ- ಪದ್ಮಿನೀ ಸಥೆಗೆ- ಬಳ್ಳಿ )ನಷ್ಟು ಪ್ರ ತ ಶ್ಲ ಎಲ್ಲ ಸ "ವರ ಸು ಚಿತ್ತೂರಿನ ಪದ್ಮಿನಿಯ ಬಗ್ಗೆ ಮೊಟ್ಟಮೊದಲ ಲಿಖಿತ ಉಲ್ಲೇಖ ಬಂದದ್ದು ೧೬ನೇ ಮಾನದ ಮಲಿಕ್‌ ಮಹಮದ್‌ ಜಾಯಸಿಯ “ ಪದ್ಮಾ] ವತ್‌” ಕಾವ್ಯದಲ್ಲಿ... ೧೫೪೦ ರಲ್ಲಿ ಬಾಗ ಡ್‌ ಸುಂದರ ಹಿಂದೀ ಕಾವೈದಲ್ಲಿ ಪದ್ಮಿನಿಯ ಸ ವೃತ್ತಾಂತ ಹೀಗಿದೆ; ತ್‌ ರಾಜಕುಮಾರಿ ಪದ್ಮಿನಿ ಅಥವಾ ಪದ್ಮಾಃ ವತಿಯ ಅಮೋಘ ರೂಪದ ಕಥೆಯನ್ನು ಒಂದು ಗಿಳಿಯಿಂದ ಕೇಳಿದ ಕ ಇಎರಿನ ರಾಜ ರತನಸಿಂಗ ಅವಳನ್ನೊಲಿಸಿ ಕೊಳ್ಳಲು ಭಿಕ್ಷುಕ ವೇಷದಿಂದ ಸಿಂಹಳಕ್ಕೆ ಹೋದ ಅಲ್ಲಿ ೧೨ ವರ್ಷ ಇದ್ದು ಪದ್ಮಿನಿಯ | ಫ್ನೊಲಿಸಿಕೊಂಡು ಚಿತ್ತೂರಿಗೆ ವಧುವಾಗಿ ಕರೆ ತಂದ. ಒಮ್ಮೆ ರಾಘವನೆಂಬ ಭಿಶ್ಸುಕ ಅವಳಿಂದ ಭಿಕ್ಷೆ ತೆಗೆದುಕೊಳ್ಳುವಾಗ ಅವಳ ಅನುಪಮ ಸೌಂದರ್ಯವನ್ನು ಕಂಡು ಮೂರ್ಛಿತನಾದ. ಅವನು ಈ ಸಮಾಚಾರವನ್ನು ಸುಲ್ತಾನ ಅಲ್ಲಾವುದ್ದೀನ ನಿಗೆ ಹೇಳಿದೆ. ಮುಗ್ಧನಾದ ಅವನು ಚಿತ್ತೂರಿನ ಕತನಸಿಂಗನಿಗೆ ಪತ್ರ ಬರೆಸಿ ಪದ್ಮಿನಿಯನ್ನು ತನ್ನ ಅಂತಃಪ್ರರಕ್ಕೆ ಕಳಛಿಸಬೇಕೆಂದು ಕೇಳಿದ. ಕೋಪ ಗೊಂಡ ರತನಸಿಂಗ ಅದು ಅಸಾಧ್ಯವೆಂದು ತಿಳಿಸಿ ದ್ವರಿಂದ ಚಿತ್ತೂರಿಗೆ ಅಲ್ಲಾವುದ್ದೀನ ಮುತ್ತಿಗೆ ಹಾಕಿದ. ಎಂಟು ವರ್ಷ ಮುತ್ತಿಗೆ ಸಾಗಿದರೂ ಚಿತ್ತೂ ರಿನ ರಜಪೂತರು ಮಣಿಯಲಿಲ್ಲ. ನಿರಾಶನಾಗಿ ಅಲ್ಲಾ ವುದ್ಧಿ ನನು ತಾನಿನ್ನು ದಿಲ್ಲಿಗೆ ಮರಳುವು ದಾಗಿಯೂ ಪದ್ಮಿನಿಯನ್ನು ಜ್‌ ಕನ್ನ ಡಿಯಲ್ಲಾ ದರೂ ಜಲ! ತಾನು ಸೆ ತಾರ್ಥನೆಂ ಂದು ಭಾವಿಸುವುದಾಗಿಯೂ ರತನ ನಸಿಂಗನಿಗೆ ಹೇಳಿ ಕಳಿಸಿದನು. ರಜಪೂತರು ಇದಕ್ಕೆ ಒಪ್ಪಿದರು. ಪದಿ ನಿಯ ರೂಪರಾಶಿಯನ್ನು ಸ್ಯ | ಡಿಯಲ್ಲಿ ನೋಡಿ ಅಲ್ಲಾವುದ್ದೀನನು ಅವಳನ್ನು ಹೇಗಾ ದರೂ ವಶಪಡಿಸಿಕೊಳ್ಳು ವದು ರ್ನಿಶ್ಚ ಯವನ್ನು . ಮಾಡಿ, ಮಿತ್ರನಾಗಿ ಅಗಲಲಿರುವ ತನ್ನ ನ್ನು ೨೭ ಕೋಟಿಯ ಬಾಗಿಲ ವರಿಗೆ ಬಂದು ಪಳಿಸಬೇ ಕೆಂದು ರತನನಿಗೆ ಕೇಳಿಕೊಂಡನು. ಕಪಟವರಿ ಯದ ರಾಜ ತನ್ನ ನಂಬಿಕೆಯ ಅಧಿಕಾರಿಗಳಾದ ಗೋರಾ, ತ ನಿಷೇಧಿಸಿದರೂ ಕೇಳದೆ ಅಲ್ಲಾ ವುದ್ಧೀನನನ್ನು ಕೋಟಿಯ ಬಾಗಿಲ ವರೆಗೆ ಕಳಿಸಲು ಹೋದಾಗ ವಿಶಾ ಒಸಘಾತದಿಂದ ಬಂಧಿ ಲ್ಪಟ್ಟಿನು. ಅವನನ್ನು ದಿಲ್ಲಿಗೆ ಒಯ್ದ ರು. ಪದ್ಮಿ ಬ ಜನಾನಾಕ್ಕೆ “ಳಿಸುವುದಾದರೆ ಮಾತ್ರ ಅವನ ಗಳನು ಸುಲ್ತಾನ ಹೇಳಿ ಕಳಿ ಸಿದನು. ಪದ್ಮಿನಿ ಗಂಡನನ್ನು ಬಿಡಿಸಿ ತರಲು ಒಂದು ಸಜ ಜಡಿದಳು. ೧,೬೦೦ ಜನ ದಾಸೀ ಪರಿವಾರದೊಡನೆ ಮುಚಿ ಸದ ಮೇನೆಗಳಲ್ಲಿ ಬರಲು ತನಗೆ 1 ಅಲ್ಲಾ ವುದ್ದೀ ನನಿಗೆ ತಿಳಿಸಿದಳು. ಆತ ಒಪ್ಪಿದ. ಮೇನಗಳಲ್ಲಿ ಸ್ರ ಯರ ಬದಲು ರಜಪೂತ ವೀರರಿದ್ದರು. ದಿಲ್ಲಿಗೆ ಪರಿವಾರ ತಲುಪಿದೊಡನೆ ಪದ್ಮಿನಿ ತನ್ನ ಗಂಡನನ್ನು ಕೊನೆಯ ಬಾರಿ ನೋಡಲು ಅವ ಕಾಶ ಕೇಳಿದ್ದನ್ನು ನಿರಾಕರಿಸಲು ಅಲ್ಲಾವುದ್ದೀನ ನಿಗಾಗಲಿಲ್ಲ. ಈ ಭೆಟ್ಟಿ ಆದ ಕ್ಷಣ ರಜಪೂತ ವೀರರು ರತನಸಿಂಗನನ್ನು ಬಿಡುಗಡೆ ಮಾಡಿದರು. ರತನಸಿಂಗ ಪದ್ಮಿನಿಯನ್ನು ಕರೆದುಕೊಂಡು ವೀರ ಬಾದಲನ ಮೈಗಾವಲಿನಲ್ಲಿ ಚಿತ್ತೂರಿಗೆ ಪಾರಾಗಿ ಹೋದನು. ಆದರೆ ಕುಂಭಾಲಗಡದ ದೇವಪಾಲನು ತನ್ನ ಹೆಂಡತಿಯನ್ನು ಅಪಹರಿಸಿ ಕೊಂಡು ಹೋಗಲು ಯತ್ನಿ ಸಿದ ತಾರ್ಕೆ ಕೇಳಿ ಅವನ ಮೇಲೆ ದಾಳಿಯಿಟ್ಟು, ರತನಸಿಂಗ; ಅವ- ನನ್ನು ಕೊಂದನು. ಆದಕ ಈ ಯದ್ಧದಲ್ಲಾದ ಗಾಯಗಳಿಂದ ಚಿತ್ರೂರಿಗೆ ಮರಳಿದ. ನಂತರ ರತನಸಿಂಗ ತೀರಿಕೊಂಡಿದ್ದ ರಿಂದ ಪದ್ಮಿನಿ ಹಾಗೂ ರತನನ ಇನ್ನೊಬ್ಬ "ಕಾಣಿ ನಾಗಮತಿ ಸತಿ ಹೋದರು. ಕೆಲ ಕಾಲಾನಂತರ ಅಲಾ ವುದ್ಧಿ (ನ ಪುನಃ ಚಿತ್ತೂರನ್ನು ಮುತ್ತಿ ವಶಪ ಡಿಸಿಕೊಂಡನು. ಪ್ರಣಯ. ಸಾಹಸ, ದುರಂತ ಚಿತ್ರಗಳಿಂದ ಕೂಡಿದ ಜಾಯಸಿಯ ಈ ಸುಂದರ ಕಥೆ ಎಲ್ಲ ರಿಜೂ ಹಿಡಿಸಿತು; ಎಲ್ಲೆಡೆ ಹಬ್ಬಿ ತು. ಆದಕೆ ಇತರ ಇತಿಹಾಸಕಾರರು ಇದನ್ನು ಟು ಏನನ್ನು ತ್ತಾರೋ ನೋಡೋಣ. ಇತಿಹಾಸಕಾರ ಫರಿಸ ಸನ ವಿವರಣೆ ಇದಕ್ಕ ಸ ತುಸು ಭಿನ್ನವಾಗಿದೆ; ಚನ ಏರಡು ಪರಸ್ಪ ಅಸಂಗತ ಸನ್ನಿವೇಶಗಳನ್ನು ಸಾಗ ಒಂದು ಕಡೆ, ಅಲಾ _ವುದ್ದಿ (ನನ ಚಿತ್ತೂ ನಿಗೆ ಮುತ್ತಿಗೆ ಹಾಕಿ ಬಹಳ ಸಾಹಸ ದಿಂದ ಆರು ತಿಂಗಳ ನಂತರ ಕೋಟಿಯನ್ನು ವಶಪಡಿಸಿ ಕೊಂಡು ತನ್ನ ಮಗ ಖಿಜರ್‌ ಖಾನನ ವಶದಲ್ಲಿ ಬಿಟ್ಟು ದಿಲ್ಲಿಗೆ ಹಿಂದಿರುಗಿದನೆಂದು ಫರಿಸ್ಟ ಬರೆ ಯುತ್ತಾನೆ. ಇನ್ನೊಂದೆಡೆ ೧೩೦೪ರಲ್ಲಿ ಚಿತ್ತೂರು ವಶವಾದ ದಿನದಿಂದ ರತನಸಿಂಗನನ್ನು ಸುಲ್ತಾ ನನು ಸೆರೆಯನ್ಲಿಟ್ಟು ಅಂತಃಪುರದಲ್ಲಿದ್ದ ಪದ್ಮಿನಿ ಯೆಂಬ ಸುಂದರಿಯನ್ನು ತನ್ನ ಜನಾನಾಕ್ಕೆ ಜು ಸುವುದಾದರೆ ಮಾತ್ರ ಅವನನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದನು ಎಂದು ಹೇಳು ತ್ತಾನೆ. ರತನಸಿಂಗ ಇದಕ್ಕೊಪ್ಪಿದ; ಆದರೆ ರಜಪೂತರು ಇದನ್ನು ಶೇಳಿ ಕೆಂಡವಾದರು. ಕುಲಗೌರವವುಳಿಸಲು ಪದ್ಮಿನಿಗೆ ವಿಷ ಕೊಟ್ಟು ಕೊಲ್ಲುವುದೇ ಉಪಾಯವೆಂದು ನಿರ್ಧರಿಸಿದರು. ಆಗ ರತನಸಿಂಗನ ಮಗಳೊಬ್ಬಳು ಪದ್ಮಿನಿಯನ್ನು ಅಲ್ಲಾ ವುದ್ದಿ (ನನಿಗೊಬ್ಬಸದೆನೆ ತಂದೆಯನ್ನು ಸೆಕೆ ಯಿಂದ ಬಿಡಿಸುವ ಉಪಾಯ ಹೂಡಿದಳು. ಫರಿ ಸನ ಮುಂದಿನ ಕಥೆ ಜಾಯಸಿಯನ್ನೆೈ ಅನುಸರಿ ಸಿದೆ. ಆದರೆ ಕೊನೆಗೆ ರತನನು ಬಿಡುಗಡೆ ಹೊಂದಿ ದ ಮೇಲೆ ಅವನು ಚಿತ್ತೂರಿನ ಮೇಲೆದಾಳಿ ಮಾಡಿ ದನೆಂದೂ ಆಗ ಅದನ್ನಿನ್ನು ವಶದಲ್ಲಿಟ್ಟುಕೊಳ್ಳು ವ್ರದು ಕಷ್ಟವೆಂದರಿತು ಸುಲ್ತಾನನು ಮಗನನ್ನು ತಿರುಗಿ ಕರಸಿಕೊಂಡು ಚಿತ್ತೂರನ್ನು ರತನಸಿಂ- ಗನ ಸೋದರಳಿಯನ ವಶಕ್ಕೆ ಕೊಟ್ಟುಬಿಟ್ಟ ನೆಂದೂ ಫರಿಸ್ಪನು ಕಥೆ ಮುಗಿಸುತ್ತಾನೆ. ಫರಿಸ್ಟನ ಸಮಕಾಲೀನನಾದ ಹಜಿಯದ್ಮ- ಬೀರ್‌: ಹೇಳಿಕೆಯೆ ಬೇರೆ. ಅದರ ಪ್ರಕಾರ ಚಿತ್ತೂರಿನ ಪತನದ ನಂತರ ಅದರ ರಾಜನನ್ನು ಅಲ್ಲಿಯೇ ಬಂಧಿಸಿಡಲಾಗಿತ್ತು. ಪದಿ ಬನಿಯನ್ನು ದಿಲ್ಲಿಗೆ ಕಳಿಸುವುದಾದಕೆ ಮಾತ್ರ ಅವನನ್ನು ಬಿಡುಗಡೆಮಾಡುವುದಾಗಿ. ಸುಲ್ತಾ ಕ್‌ ದಿಲ್ಲಿಯಿಂದ ತಿಳಿಸಿದನು. ಆಗ ರಾಜ ತನ್ನ ನ್ನ್ನ ಚಿತ್ತೂ ರಲ್ಲೇ ಬಿಡುಗಡೆ ಮಾಡಿದಕೆ ತೆಗ ಪದಿ ನಿಯ ಮನವೊಲಿಸಿ ಅವಳು ಸುಲ್ತಾನನ ಜ್‌ ಸೇರುವ ಹಾಗೆ ಮಾಡಬಹುದು ಎಂದು ಉತ್ತರಿ ಸಿದನು. ಸ್ತ್ರೀ ವ್ಯಾಮೋಹದಿಂದ ಸುಲ್ತಾನನು ರಾಜನನ್ನು “ತು ಿರಿನಲ್ಲೆ ಬಲವಾದ ಕಾವರಿ ನಲ್ಲಿ ಇಡಿಸಿದನು. ರಾಜನು ಬುದ್ಧಿ ವಂತಿಕೆ ಯಿಂದ ಒಳಸಂಚು ನಡೆಸಿ ಸುಮಾರು” ೨,೫೦೦ ಜನ ತನ್ನ ನೆಚ್ಚಿನ ಸೈನಿಕರನ್ನು ಸ್ತ್ರೀವೇಷದಲ್ಲಿ ತಾನಿದ್ದೆಡೆ ಕರಿಸಿಕೊಂಡು ಮುಸಲ್ಮಾನ ಪಡೆ ಯನ್ನು ಸೋಲಿಸಿ ಬಿಡುಗಡೆ ಹೊಂದಿದನು. ಅಲ್ಲಾವುದ್ಧೀನನಿಗೆ ಇದು ತಿಳಿದು ತಾನು ಮದುವೆಯಾಗಲಿದ್ದ ಚಿತ್ತೂರಿನ ರಾಜನ ತಂಗಿಯ ಮಗಳ ವಶದಲ್ಲಿ ಚಿತ್ತೂರನ್ನು ಬಿಟ್ಟನು. ಆದರೆ ರಾಜನ ಮಂತ್ರಿಯೊಬ್ಬನು ಅವಳನ್ನು ಕೊಂ- ದನು. ಪುನಃ ಚಿತ್ತೂರು ರಾಜನ ವಶವಾಯಿತು. ಹೀಗೆ ಪದ್ಮಿನಿಯ ಕಥೆ ಬೇರೆ ಬೇರೆ ಲೇಖಕರ ಕೈಯಲ್ಲಿ ಮತ್ತು ಸೆಲವೇಳೆ ಒಬ್ಬನ ಕೈಯಲ್ಲೆ ಬೇಕೆ ಬೇರೆ ರೂಪ ತಾಳಿದೆ. ಇದರಲ್ಲಿ ಸತ್ಯ ಯಾವುದು? ಎಷ್ಟು? ಜಾಯಸಿಯ “ಪದ್ಮಾವತ್‌” ಅನ್ನು ಸೂಕ್ಷ್ಮ ವಾಗಿ ಅವಲೋಕಿಸಿದರೆ ಅನೇಕ ಅಸಂಬದ್ಧ ಸಂದೇಹಾಸ್ಪದ ವಿಷಯಗಳನ್ನು ಕಾಣಬಹುದು. ಒಂದೇ ವಠ್ಬ ಆಳಿದ ರತನಸಿಂಗ ೧೨ವರ್ಟ ಸಿಂಹಳ ದಲ್ಲಿ ಇದ್ದುದಾದರೂ ಹೇಗೆ? ರತನಸಿಂಗನ ಸಮಕಾಲೀನ ದೊರೆಸಿಂಹಳದಲ್ಲಿ ನಾಲ್ಕನೇ ಪರಾ ಶ್ರಮಬಾಹು ಹೊರತು ಜಾಯಸಿ ಹೇಳುವಂತೆ ಗೋವರ್ಧನನೂ ಅಲ್ಲ, ಹಲವು ಶತಮಾನಗಳ ನಂತರ ಬ್ರಿಟಿಶ ಇತಿಹಾಸಕಾರ ಟಾಡ್‌ ಹೇಳುವ ಹಾಗೆ ಸಜ ಂಕನೂ ಅಲ್ಲ. ಜಾಯಸಿ ಹೇಳು ವಂತೆ ಎಂಟು ವರ್ಷಕಾಲ ಸುಲ್ತಾನನು ಚಿತೂ ರಿಗೆ ಮುತ್ತಿಗೆ ಹಾಕಿದನೆಂಬುದಕ್ಕೆ ಬೇರಾವ ಇತಿಹಾಸಕಾರರೂಪುಷ್ಟಿ ಕೊಟ್ಟಿಲ್ಲ. ಅಲ್ಲಾವುದ್ದೀ ನನು ಪದ್ಮಿನಿಗಾಗಿಯೆ ಕಸ ರನ್ನು ಮುತ್ತಿದ ನೆಂದು ಈ । ಹೇಳಿದರೆ ಫರಸ್ಟ ಮತ್ತು ಹಜಿ- ಯುದ್ಧಬೀರರ ಹೇಳಿಕೆಯಲ್ಲಿ ಮುತ್ತಿಗೆಯ ನಂತರವೇ ಪದ್ಮಿನಿಯ ಪ್ರಸ್ತಾ ಪ ಬರುತ್ತ ಡೆ. ಫರಿಸ್ಟ ನು ಜಾಯ ನಂತರ ೭೫ ವಠ್ಬ ಗಳ ಮೇಲೆ ಬರೆಯುತ್ತಾ ನೆ. ಅವನ ಹೇಳಿಕೆಗಳಲ್ಲೂ ನ್ಯೂನತೆಗಳಿವೆ. ಅಲ್ಲಾವದ್ದೀನನು ಕೋಟಿ ಯನ್ನು ಅಧೀನದಲ್ಲಿಟ್ಟುಕೊಳ್ಳುವುದು ಸಾಧ್ಯವಿ- ಲ್ಲೆಂದು ಬಗೆದು ನಿಜರನನ್ನು ಹಿಂದೆ ಕರಸಿ ಕೊಳ್ಳು ವಷ್ಟು ಕೈಲಾಗದವನಿದ್ದನೆ? ಖಜರನು ಚಿತೂ ರನ್ನು ಬಿಟ್ಟು ದಿಲ್ಲಿಗೆ ಹೋದ ತಾರೀ- ಖನ್ನೂ ಆತ ತಪ್ಪಾಗಿ ಹೇಳಿದ್ದಾನೆ. ರತನ ಸಿಂಗನು ತಿರುಗಿ ಬಂದಾಗ ಅಲ್ಲಾ ವುದ್ದೀ- ನನು ಚಿತ್ತೂರನ್ನು ಅವನ ತಂಗಿಯ. ಮಗನಿಗೆ ವಹಿಸಿ ಕೊಟ್ಟರೆ ಅವನಾದರೂ ಏಕೆ ಕೇಳಿ- ಯಾನು? ಹೆಜಿಯುದ್ದಬೀರನಿಗಾದರೂ ವಿಷಯದ ಸರಿಯಾದ ತಿಳಿವಳಿಕೆ ಇದ್ದಂತೆ ಕಾಣುವುದಿಲ್ಲ. ಆತ ರತನಸಿಂಗ ಎಂಬ ಹೆಸರನ್ನು ಕೂಡ ಬರೆ ಯದೆ ಹಿಂದೂ ರಾಜಾ ಎಂದು ಹೇಳುತ್ತ ಸಾಗು ತ್ತಾನೆ. ಪದ್ಮಿನಿಯೆಂದಕೆ ಒಬ್ಬ ಮಹಿಳೆಯ ಹೆಸರು ಎಂದು ಹೇಳದೆ. ಈತ ಗುಣಶೀಲ ಚಾರಿತ್ರ್ಯ ಸಂಪನ್ನ ಹಿಂದೂ ಮಹಿಳೆಯರಿಗೆ ಹಾಗೆ ಹೆಸ ಡುತ್ತಾನೆ. ಇವನು ಹೇಳುವಂತೆ ರಾಜನನ್ನು ಚಿತ್ತೂರಲ್ಲೇ ಬಂಧಿಸಿಡಲಾಗಿತ್ತೇ ಎಂಬುದು ಸಂದೇಹಾಸ್ಪದವಾಗಿದೆ. ಪದ್ಮಿನಿ ಯನ್ನು ಒಪ್ಪಿಸಲು ಅಲ್ಲಾ "ಉದ್ದಿನ ನನು. ಮುತ್ತಿ ಗೆಯ ಮ ಬೇಡಿದನೋ ಅನಂತರವೋ ಎಂದೂ ಅವನು ಸ್ಪಷ್ಟವಾಗಿ ಹೇಳುವುದಿಲ್ಲ. ಅವನು ತನ್ನ ಬರವಣಿಗೆಯನ್ನು ಯಾವುದೇ ನಿಶ್ಚಿತ ಆಢಾರದ ಮೇಲೆ ಮಾಡಿದಂತಿಲ್ಲ. 'ರಿಸ್ಟಾ, ಹೆಜಿಯುದ್ದಬೀರ್‌ ಮತ್ತು ಇತರೆ ಹಲವು ಪರ್ಶಿಯನ್‌ ಬರಹಗಾರರು ಪದ್ಮಿನಿಯ ್ನ ಪ್ರಸ್ತಾಪ ಮಾಡಿದ್ದಾರಾದರೂ ಎಲ್ಲರೂ *ೆಲ ಚಿಕ್ಕ ಪುಟ್ಟ ಬದಲಾವಣೆಗಳನ್ನು ಬಿಟ್ಟ ಕೆಜಾಯ- ಸಗ ಕಾವ್ಯ ವನ್ನೇ ಕಿತ ದಿಲ್ಲಿಗೆ ಹೋದ ಪಲ್ಲಕ್ಕಿ ಜಿ ಸಂಖೈಯನ್ನು ಜಾಯಸಿ ೧,೬೦೦ ಸ ಫರಿಸ್ಟ ೭೦೦ ಎಂದೂ ಹಜಿ ಯುದ್ಧಬೀರ್‌ ೫೦೦ ಕ ಬರೆಯುತ್ತಾರೆ. ರತನಸಿಂಗನ ಬಿಡುಗಡೆಗೆ ಜಾಯೆಸಿಯಂತೆ ಪದ್ಮಿನಿ, ಫರಿಸ್ಪನಂತೆ ರಾಜನ ತಂಗಿ, ಹಜಿಯುದ್ದ ಬಕ್‌ತಂತಿ ಹ! ಪ್ರ ಯತ್ನಿ ಸಿದ್ಧಾ ಸೆ ಜಾಯಸಿಯಾದರೂ “ತನ್ನ ಬಸಪ ಕಾವ್ಯ ವನ್ನು ಬಕೆಯುವಾಗ ನಾಯ*ಿಯಾಗಿಟ್ಟುಕೊಂ- ಡದ್ದು ಚಿತ್ತೂರಿನ ಐತಿಹಾಸಿಕ ಪದ್ಮಿನಿಯೋ ಅಲ್ಲವೊ ಎಂಬುದೇ ಸಂದಿಗ್ಧವಾಗಿದೆ. ಅವನು “ಗ್ರಂಥಾವಲಿ ಪದ್ಮಾವತ್‌ ” ಕೊನೆಗೆ, ತನ ಚಿತಉರ, ಮನ ರಾಜಾ ಕೀನ್ಹಾ, ಜಿಯ ಸಿಂಘಲ, ಬುಧಿ ಪದಮಿನಿ, ಚೀನ್ಹಾ! ಎಂದು ಉಲ್ಲೇಖಿಸಿದ್ದಾನೆ. ಅಂದರೆ “ಚಿತ್ತೂರು ಶರೀರಕ್ಕೆ, ರಾಜ ಮನಸ್ಸಿಗೆ, ಸಿಂಗಲ ದ್ವೀಪ ಹೃದಯಕ್ಕೆ, ಪದ್ಮಿನಿ ಬುದ್ಧಿಶಕ್ತಿಗೆ ಮತ್ತು ಆಲ್ಲಾ ವುದ್ಧೀನ ಕಾಮ (ಮಾಯಾ)ಕ್ಕೆ' ಪ್ರತೀಕ ವಾಗಿದ್ದಾರೆ ಎಂದು. ಇದನ್ನು ನೋಡಿದರೆ ಅವನು ಚಾರಿತ್ರಿಕ ಘಟನೆಯನ್ನು ಬರೆಯದೆ. ಒಂದು ಅನ್ಯೋಕ್ತಿ ಕಾವ್ಯವನ್ನು ಬರೆದನೆಂದು ಅರ್ಥ ವಾಗುತ್ತದೆ. ವಾಸ್ತವಿಕವಾಗಿ, ಜಾಯಸಿಯ ಕಾ ಲದಲ್ಲೆ ೧೫೩೪ `್ಲ ಗುಜರಾತಿನ ಬಹಾದುರ ಶಾಹನು ಚಿತ್ತೂ ರಗೆ: ಮುತ್ತಿಗೆ ಹಾಕಿ ಅದನ್ನು ವಶಪಡಿಸಿ ಕೊಂಡನು. ಆಗ ಚಿತೂ ಜರಿನ ವೀರರಮಣಿಯರ ಜೋಹರ್‌ ನಡೆಯಿತು. ಈ ಘಟನೆಯಿಂದ ಸ್ಫೂರ್ತಿ ಪಡೆದ ಕವಿ ತನ್ನ ಕಾವ್ಯವನ್ನು ರಚಿಸಿರಬಹುದು. ಒಂದು ಸಂಗತಿ ಅತ್ಯಂತ ಗಮನಾರ್ಹವಾ ಗಿದೆ; ಅಲ್ಲಾವುದ್ದೀನನು ಚಿತ್ತೂರನ್ನು ವಶಪಡಿ ೩೦ ಕಸ್ತೂರಿ, ಅಗಸ್ಟ್‌ ೧೯೬೨ ಸಿಕೊಂಡ ೨೩೬ ವರ್ಷಗಳ ನಂತರ, ಆತ ಸತ್ತು ೨೨೪ ವರ್ಷಗಳ ಬಳಿಕ ಜಾಯಸಿ ತನ್ನ “ಪದ್ಮಾ. ವತ್‌” ಕಾವ್ಯರಚನೆ ಮಾಡಿದನು. ಜಾಯಸಿ ಈ ಕಾವ್ಶ ಬರೆಯುವ ವರಿಗೆ ಈ ಎರಡು ಶತಮಾ ನಕ್ಕೂ ಹೆಚ್ಚಿನ ಅವಧಿಯಲ್ಲಿ ಯಾವ ಇತಿಹಾಸ ಕಾರನೂ ಪದ್ಮಿನಿಯ ಸುದ್ದಿ ಎತ್ತಿಲ್ಲ. ಪ್ರಸಿದ್ಧ ಇತಿಹಾಸಕಾರರೂ ಯಾತ್ರಿಕರೂ ಆದ ಭರಣಿ, ಇಸಾಮಿ, ಅಮೀರ ಖುಸ್ರು, ಇಬ್ಬ ಬತೂತಾ ಮುಂತಾದವರು ಪದ್ಮಿನಿಯ ಬಗ್ಗೆ ಮೌನವಾಗಿ ದ್ಧಾರೆ. ಅಷ್ಟೇ ಏಕೆ, ಚಿತ್ತೂರು ಮುತ್ತಿಗೆಯ ಕಾಲದಲ್ಲಿ ಸುಲ್ತಾನನ ಜೊತೆಗಿದ್ದ ಅಮೀರ” ಖುಸ್ರುವೇ ಇದರ ಬಗ್ಗೆ ಚಕಾರ ಶಬ್ಧ ಬರೆದಿಲ್ಲ. ಪದ್ಮಿನಿಯ ಘಟನೆ ನಿಜವಾಗಿದ್ದರೆ ಅವನೇಕೆ ಸುಮ್ಮನಿರುತ್ತಿದ್ದ? ಇದರಿಂದ ಒಂದೇ ತೀರ್ಮಾನ ಹೊರಡಬ ಲದ, ೧೩೦೩ ರಲ್ಲಿ ಅಲ್ಲಾವುದ್ದೀ(ನನು ಎಂಟು ತಿಂಗಳ ಕಾಲ ಸಾಹಸಪಟ್ಟು ಚಿತ್ತೂರನ್ನು ವಶ ಪಡಿಸಿಕೊಂಡ. ಆಗ ಶೂರರಾದ ರಾಜಪುತ್ರರು ಯುದ್ಧದಲ್ಲಿ ಕೊನೆವಕಿಗೆ ಹೋರಾಡಿ ಮಡಿ ದರು, ರಾಜಪುತ್ರ ಮಹಿಳೆಯರು ಜೋಹರ್‌ ಪದ್ಧತಿಯಂತೆ ಅಗ್ನಿಪ್ರವೇಶ ಮಾಡಿದರು. ಅವ ರಲ್ಲಿ ರಾಜಾ ರತನಸಿಂಗನ ಮಡದಿ ಪದ್ಮಿನಿಯೂ ಒಬ್ಬಳಿರಬೇಕು. ಇಷ್ಟು ಹೊರತು ಉಳಿದ- ದೈಲ್ಲವೂ ಕಲ್ಪನೆ---ಸುಂದರ ಕವಿ ಕಲ್ಪನೆ. * ಸ್ನ” ತೆಂಗಿನ ಇತಿಹಾಸ ಪ್ರಪಂಚದಲ್ಲಿ ತೆಂಗಿನ ಬೆಳೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಕ್ರಮವಾಗಿ ಫಿಲಿಪೈನ್ಸ್‌ ಮತ್ತು ಭಾರತ ಪಡೆಯುತ್ತವೆ. ಭಾರತದಲ್ಲಿ ೧೪ ಲಕ್ಷ ೮೦ ಸಾವಿರ ಎಕರೆಯಷ್ಟು ತೆಂಗಿನ ತೋಟವಿದೆ. ಬೇರೆ ದೇಶಗಳಿಗೆ ಹೋಲಿ ಸಿದರೆ ಭಾರತದಲ್ಲಿ ಆಗುವ ತೆಂಗಿನಜೆಳೆ ಬಹಳ ಕಡಿಮೆ. ಇಲ್ಲಿ ಒಂದು ಮರದಲ್ಲಿ ಸರಾಸರಿ ೩೦ ಕಾಯಿಗಳು ಬೆಳೆಯುತ್ತವೆ. ದ್ವಿತೀಯ ಯೋಜನೆಯಲ್ಲಿ, ಇದರ ಫಸಲು ಹೆಚ್ಚುವಂತೆ ಮಾಡಲು ಸರಕಾರವು ಕೆಲವು ಯೋಜನೆಯನ್ನು ಹಾಕಿ ಕೊಂಡಿತ್ತು. ದೇಶದಲ್ಲಿ ತೆಂಗಿನಕಾಯಿ ಮತ್ತು ಕೊಬ್ಬರಿಯಣ್ಣೆಯ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ೧೯೫೩ ರಲ್ಲಿ ಸಾಬೂನು ಉದ್ಯಮದಲ್ಲಿ ಕೊಬ್ಬರಿ ಎಣ್ಣೆಯ ಬೇಡಿಕೆ ೪೭ ಸಾವಿರ ಟನ್‌ ಇತ್ತು; ೧೯೫೬ ರಲ್ಲಿ ೫೫,೦೦೦ ನ್‌ಗಳಿಗೇರಿತು. ಜೇ ಕಾಲೇಜಿನಿಂದ ಬಂದ ಹುಡುಗಿ ಹೇಳುತ್ತಿದ್ದಳು: ಹೆಚ್‌. ಎಲೆ. ಅಮರನಾಥ ೫ “ಈ ದಿನ ಮನೆಗೆ ಬರು ವುದು ಬಹಳ ಹೊತ್ತಾಯಿತನ್ಮು. ನನ್ನ ಜಂದೆಯೆ ಯಾರೋ ಒಬ್ಬ ಹುಡುಗ ೫ ಬರುತ್ತಿದ್ದ. ತಾಯಿ: “ನೀನು ಜೇಗ ಓಡಿ ಬಂದುಬಿಡಬೇಕಾಗಿತ್ತು?? “ಇಲ್ಲಮ್ಮಾ,” ನಡೆಯುತ್ತಿದ್ದ!” ಹಂಡುಗಿ ಉತ್ತರಕೊಟ್ಟಳು; “ಆಶ ಬಹಳ ನಿಧಾನವಾಗಿ ನಿನ್ನು ಶಬ ಭಾಂಡಾರ ಬೆಳೆಯಲಿ : ಹ ಹ ಕ ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ಇಲ್ಲಿ ಪ್ರತಿ ತ೦ಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿಕೊಡಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು, ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ. ಆ ಮೇಲೆ ಇದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾಗಿ ಅರ್ಥಗಳನ್ನು ವಿವರಿಸಿದೆ. ೧. ಖಚಿತ ೭. ವೈದುಷ್ಯ (ಅ) ಹೊಕ್ಕು ಕುಳಿತ (ಆ) ಆಕಾಶದಲ್ಲಿ (ಅ) ನಿಂದೆ (ಆ) ಹೊಗಳಿಕೆ (ಇ) ಹಾಸ ಹಾರುವ (ಇ) ಹರಿತವಾದ (ಈ) ಗೌರವ (ಈ) ಪಾಂಡಿತ್ಯ [ ಪಾತ್ರ ೮. ರೂಹಿತ 1೬. ೨, ವಾಸು | ಲ್ಲಾ (ಅ) ಮುಸುಕಿದ (ಆ) ವಾಡಿಕೆಯ (ಅ) ಹಾಗೇ ಆಗಲಿ (ಆ) ಸುತ್ತು ಗೋಡೆ (ಇ) ಕಟ್ಟಡ (ಈ) ಯಜ್ಞ (ಇ) ಬೈಗಳು (ಈ) ಐತ್ತಿದ | ೩. ಹುನ್ನರು ೯. ರಿಂಗಣ (ಅ) ಪುಣ್ಯ (ಆ) ಒಂದು ಕಾಡುಜನಾಂಗ (ಅ) ಗತ್ತು. (ಆ) ಕುಣಿತ (ಇ) ಸ್ಥಳ | (ಇ) ಪುನಃ (ಈ) ಕೌಶಲ (ಈ) ರೋಗಿ ೪. ಹಿರಣ್ಮಯ | (ಅ) ತೊಳಗುವ (ಆ) ವಜ್ರದಿಂದ ಮಾ. | 79" ಪಿತೃಸ್ವ । ಡಿದ (ಇ) ಬಂಗಾರದಿಂದ ಮಾಡಿದ (೮) ಶ್ರಾನ್ಮ(ಅ.ಅಜ್ಜ-(ಇ).ಕಂಜೆಯ | ೫. ಸ್ವೈರಿಣಿ ೧೧. ಪರಚಕ್ರ 4 ಶತ್ರುಹೆಂಗಸು (ಆ)ಕೆಟ್ಟಚಾಳಿಯ (ಅ) ಶತ್ರು ಸೈನ್ಯ (ಆ) ಎರಡನೇ ಗಾಲಿ | ೦ಗಸು (ಇ) ಸ್ಥಿರ ಬುದ್ಧಿಯುಳ್ಳೆವರು (ಇ) ಶೌರ್ಯ (ಈ) ಮೋಕ (ಈ) ಸವತಿ ' ೬. ಹಕ್ಕಳೆ ೧೨. ತೆರಪು 1 (ಅ) ಜಿರಳೆ-[(ಆ)ಹೊದಿಕೆಯಾಗುವಿಕೆ (ಅ) ಮೆತ್ತೆ (ಆ) ಖಾಲಿ ಸಳ (ಇ) ನೆಲ | (ಇ) ಹುಳಿ ಮಜ್ಜಿಗೆ (ಈ).ತಿರಸ್ಕ್ಯಾ£ (ಈ) ತೆಳ್ಳಗೆ ತೆ ೩೧ ದ .. ೪ ಚ್‌ ಾಾ 3 (ಕ ಬ ಶಬ್ದಭಾಂಡಾರ * ದ ಸರಿಯಾದ ಅರ್ಥಗಳು ಖಚಿಶ (ಅ) ಹೊಕ್ಕು ಕುಳಿತ, ಕೂಡ್ರಿ ಸಲ್ಪ ಟ್ಟಿಃ ಉದಾ:-- ರಕ್ನ ಖಚಿತ ಆಭ ೫ ವಿಕ ಟ್ಟ ಚತೆಯಲಾಥ। ಬೆರೆತ; ಖಂಡಿತ, `ಸಿಶ್ಚಿತಃ ಉದಾ-- ಈ ಸಂಗತಿ ಈಗ ಭಾನ ತಿಳಿದು ಬಂದಿದೆ. [ಸಂ. ಖಚ್‌-ಇಂದ] ವಾಸ್ತು (ಇ) ಕಟ್ಟಿಡ, ವಸತಿಗೃಹ; ಕಟ್ಟ ಡದ ೫ ಕಟ್ಟಡ ಕಟ್ಟು ವ ಲೆ ವಾಸ್ತು ಶಿಲ್ಪ ಸ ಕಟ್ಟ. ಡ ವಿದ್ಯೆ. [ಸಂ.] ಹುನ್ಸರು (ಈ) ಕೌಶಲ; ಉಪಾಯ ಕೆಲಸದ ಜಾಣ್ಮೆ, ಕೈವಾಡ: ಉದ್ದಾ-- ಅವನು ಹುನ್ನರಿನಿಂದಲೇ ಎಲ್ಲ ಕೆಲಸ ಸಾಧಿಸಿಕೊಂಡಿದ್ದಾನೆ. [ ಉರ್ದು- ಹುನರ" ಎ ಕೌಶಲ್ಯ.) ಒರಣ್ಮಯ (ಇ) ಬಂಗಾರದಿಂದ ಮಾಡಿದ: ಉದಾ-- ಒರಣ್ಮ( ಯ ಪಾಶ್ರ ದಲ್ಲಿ ಪಾಯಸವನ್ನು ಅಗ್ನಿ ಜೀವ, ಕೊಟ್ಟಿ, [ಸಂ. ಹಿರಣ್ಯ ಕಸಾಸು। ದಿಂದ] ಫರಿಣಿ (ಆ) ಕೆಟ್ಟ ಚಾಳಿಯ ಹೆಂಗಸು, ಸೆ ಾರುವಳ ಹಾದರ ಗಿತ್ತಿ. (ಸಂ. ಸ್ವೈರ- ಇಚ್ಛಾನುಸಾರ ಇರುವಿ ಹೆ ಹಕ್ಕಳೆ (ಆ) ಹೊದಿಕೆಯಾಗುವಿಕೆ, ಮೇಲೆ ಪದರು ಕೂಡುವಿಕೆ (ನೆಲಕ್ಕೆ ಸಗಣಿ ಅಥವಾ ಗೋಡೆಗೆ ಸುಣ್ಮ ಸಾರಿಸು ವಾಗ ಅಥವಾ ಗಾಯ ಮಾಯುವಾಗ ಆಗುವಂತೆ); ಪರೆ ಮೂಡುವಿಕೆ: ಉದಾ- ಸೀಸ ಕುದಿಸುವಾಗ ಮೇಲೆ. ಕಶ್ಮಲ ಹಕ್ಕಳೆಗಟ್ಟಿತು. [ಕನ್ನಡ] ನೆ.ದುಷ್ಠ (ಈ) ಪಾಂಡಿತ್ಯ, ತಿಳಿವಳಿಕೆ, ೪. ೧೦, ೧೧. ೧೨. ರೂಹಿತ (ಅ) ಮುಸುಕಿದ, ಮುಚ್ಚಿದ: ಉದಾ-- ಅವನ ಮುಖವೆಲ್ಲ ಧೂಳಿ ಯಿಂದ ರೂಪಿತವಾಗಿತ್ತು; ಪುಡಿ ಮಾಡ ಲ್ರಟ್ಟಿ, ಧೂಳೀಪಟ ಮಾಡಲಾದ; ಅಲಂಕೃತವಾದ. [ಸಂ. ರೂಷ್‌ಷ ಮುಸುಕು, ಅಲಂಕರಿಸು-ಇಂದ] ರಿಂಗಣಿ (ಆ) ಕುಣಿತ; ಜಾರುವಿಕೆ, ಚಲಿಸುವಿಕೆ, ಹರಿಯುವಿಕೆ. [1] ನಿತೃಸ್ತ್ವ (ಇ) ಶಂದೆಯ ಸೊತ್ತು, ತಂದೆಯ ಆಸ್ಕಿ, ವಂಶಪಾರಂಪರ್ಯವಾಗಿ ಬಂದದ್ದು. [ಸಂ, ಪಿಶೃ- ಶಂದೆ, ಸವ ತನ್ನದು.] ಪರಚಕ್ರ (ಅ) ಶತ್ರು ಸೈನ್ಯ, ಶತ್ರು ರಾಜ. ಉದ್ದಾ ಪರಷಕ್ರ ದ ಹತ ವಿರುದ ಯಾವಾಗಲೂ ಧಾಗೃ ತರಾಗಿರ ಬೇಕು. [ಸಂ. ಪರಪಶತುು, ಚಕ್ಕವ ಸೈನ್ಯ.] ತೆರಪು (ಆ) ಖಾಲಿ ಸ್ಥಳ, ಎಡೆ, ಅವ- ಕಾಶ, ಸ್ಥಳ; ಮಳೆ, ಸದ್ದು ಮೊದಲಾದ ವುಗಳಲ್ಲಿ ತಡೆ; ಪುರಸೊತ್ತು, ವ್ಯವಧಾನ, ಶೂನ್ಯ. ಉದಾ.--- ತೆರಪಿಲ್ಲದೆ ಮಳೆ ಹೊಡೆಯುತ್ತಿತ್ತು. ಹೊಟ್ಟೆ ತೆರಪಾ- ಗಿತ್ತು. [ಕನ್ನಡ ತೆರೆ-ಇಯಿಂದ. | ನಿಮ್ಮ ಶಬ್ದಶಕ್ತಿಯ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ. ೬--ಆ ಸರಿಯಿದ ರೆ ಸ ೦ ೯-೧೦ ಹ್‌ ಪ ತಾಟಜ ಗ್‌ೆ ಣ್‌ ಸಾಧಾರಣ ಉತ್ತಮ ಎ. ಅತ್ಯುತ್ತಮ ಅದರಲ್ಲಿ ಭಾರತೀಯ ಸ ಸಂಸ್ಥ ತವನ್ಸೇಕ _ ಯಿ) ಭಾಷೆಯನ್ನಾದರೂ ನಾವು ಅಭ್ಯ ಸಿಸಿ ಆ ಮೂಲಕ ಜ್ಞಾನಾರ್ಜನೆ ಮಾಡಿ ಕೊಳ್ಳಬಹುದಾದರೂ ಸಂಸ್ಕೃತ ಭಾಷೆಯ ವ್ಯಾಸಂಗ ಮತ್ತು ಅದರ ಪ್ರಚಾರ ನಮ್ಮ ದೇಶಕ್ಕೆ ಅಗತ್ಯವೆನ್ನುವುದಕ್ಕೆ ಮತ್ತು ವಿಶಿಷ್ಟವಾದ ಕಾ ರಣಗಳಿವೆ. ಸಂಸ್ಕೃತವು ಕೇವಲ ಒಂದು ಭಾಷೆಯಾಗಿರ- ದೆ, ಸಂಸ್ಕೃತಸಾಹಿತ್ಯದ ಕಾಲಾನುಕಾಲದ ಲೇಖ ತರ ಕೃತಿಗಳ ಸಮೂಹ ವಾಗಿರದೆ, ಭಾರತೀಯ ಸಂಸ್ಕೃತಿಯ ಜೀವಾಳ ವಾಗಿದೆ. ಭಾರತೀಯ ಸಂಸ್ಕೃತಿಯು ಇದರಲ್ಲಿ ಪ್ರತಿಬಿಂಬಿತವಾಗಿದೆ. ಸಂಸ್ಕ .ತ ಡ್‌ ಇ ಪ್ರಬಲವಾದ ಸ ಸಾಹಿತ್ಯ ವನ್ನುಳಿದು ಮತ್ತಾವ ಸಾಹಿತ್ಯದಲ್ಲಿಯೂ ಭಾರ ತೀಯ ಸೆಂಸ್ಕೃತಿಯ ಸ್ಟ ಪವನ್ನೂ ವಿಚಾರ ಪರಂಪಕಿ ಯನ್ನೂ ಸಾಮಾಜಕ ಸಂಪ್ರದಾಯಗಳ ಮೂಲ ವನ್ನೂ ಧಾರ್ಮಿಕ ಪರಂಪರೆಗಳನ್ನೂ ಭಾರ- ತೀಯ ಜೀವನದ ಚಿತ್ರವನ್ನೂ ಕಾಣಲಾಕೆವು. ಹ 6-5 ತ್‌ ೂ ಇಎಿ ಣ್ಭ ಜ ೂ ೦ಸ್ಕೃತಿಯ ಜೀವಾಳನಿದೆ ಹಲಿಯಬೇಕು ಮೂಲ: ಡಾ. ರಾಜೇಂದ್ರಪ್ರಸಾದ ಅನುವಾದ: ಆನಂದತೀರ್ಥ ಅರ್ಥಾತ್‌ ಸಂಸ್ಕೃತ ಭಾಷೆಯ ಮತ್ತು ಸಾಹಿ ತ್ಯದ ಇತಿಹಾಸವು ನಮ್ಮ ಜನಾಂಗದ ಬಾದಿ ಕ ಬೆಳವಣಿಗೆಯ ಮತ್ತು ಸಾಮಾಜಕ ಸಂಸ್ಥೆಗಳ ಇತಿಹಾಸವಾಗಿದೆ. ಕಳೆದ ನಾಲ್ಕು ಸಾವಿರ ವರ್ಷಗಳಿಂದಲೂ ನಮ್ಮ ನಾಡಿನಲ್ಲಿ ಅನೇಕ ಭಾಷೆಗಳು ಬೆಳೆದು ವಎಿ- ಕಾಸ ಹೊಂದಿದ್ದನ್ನು ನಾವು ಕಾಣಬಹುದು. ಆದಕೆ ಬಹುಶಃ *ೆಲ ದಾಕ್ಷಿಣಾತ್ಮ ಭಾಷೆಗಳ ನ್ನುಳಿದು ಇಂದಿನವರೆಗೆ ಬಾಳಿ ದೇಶದಾದ್ಯಂತ ಜನಮೆಚ್ಚುಗೆಯನ್ನು ಪ ಡೆದ ಭಾಷೆ ಎಂದರೆ ಸಂಸ್ಕ ) ಒಂದೇ. ನಿಜವಾಗಿ ನೋಡಿದ ಲ್ಲಿ ಆ ಭಾಷೆಗಳು ಸಂ- ಸ್ಮೃತಜನ್ಯ ಭಾಷೆಗಳಾ ಗಿದ್ದು, ಆ ಮೂಲ ವೃಕ್ಷದ ಶಾಖೆಗಳಂತಿವೆ. ಈ ಶಾಖೆಗಳು ತಮ್ಮ ಆಹಾರವನ್ನು ಆ ಮೂಲ ವೃಕ್ಷದ ಬೇರಿನಿಂದಲೇ ಪಡೆಯುತ್ತವೆ. ಕಾರಣ, ಒಂದು ಬಗೆಯಲ್ಲಿ ನೋಡಿದರೆ ಸಂಸ್ಕೃತದ ಇತಿಹಾಸವು ಆ ಭಾಷೆಗಳ ಏಎಕಾಸ ಮತ್ತು ತತ ೩೪ ಅಭ್ಯುದಯದ ಇತಿಹಾಸವಾಗಿದೆ ಎಂದು ಹೇಳ ಬಹುದು. ಸಂಸ್ಕೃತ ಭಾಷೆಗೆ ಇನ್ನೊಂದು ಮಹತ್ವದ ವೈಶಿಷ್ಟ್ಯವೂ ಇದೆ. ನಮ್ಮ ನಾಡಿನ ಇತಿ ಹಾಸವು, ಒಂದಾನೊಂದು ಕಾಲದಲ್ಲಿ ನಮ್ಮ ವಿಚಾರ ಪರಂಪರೆ ಮತ್ತು ಸಂಸ್ಕೃತಿಯು ಏಶಿಯಾ ಖಂಡದ ಸಮಸ್ತ ದೇಶಗಳಲ್ಲಿ ಪಸೆಶಿ ಸಿದ್ದುವೆಂಬುದನ್ನು ಹೇಳುತ್ತದೆ... ಅದರಿಂದ ಸಂಸ್ಕೃತಭಾಷೆ ಮತ್ತು ಅದರ ಬಳಗಕ್ಕೆ ಸೇರಿದ ಫಲವು ಭಾಷೆಗಳು ಕೂಡ ಆ ದೇಶಗಳಲ್ಲಿ ಪ್ರಚಾರ ಹೊಂದಿದವು. ಹೀಗೆ ಅನೇಕ ಶತ ಮಾನಗಳ ವರಿಗೆ ಸಂಸ್ಕೃತ ಭಾಷೆಯು ಒಂದು ಅಂತಾರಾಷ್ಟ್ರೀಯ ಸಂಪರ್ಕದ ಸಾಧನವಾಗಿದ್ದು ಆ ದೇಶಗಳಲ್ಲಿ ಪರಸ್ಪರ ಸಂಬಂಧವನ್ನು ಬೆಳೆಸು ವಲ್ಲಿ ಸಹಾಯ ನೀಡಿತು. ಅಂತಾರಾಷ್ಟ್ರೀಯ ಮಹತ್ವವನ್ನು ಪಡೆದ ಈ ಭಾಷೆಯ ವ್ಯಾಸಂ- ಗಕ್ಕೂ ಮಹತ್ವವಿದ್ದಿತು. ಅಂತಹ ಅನೇಕ ರಾಷ್ಟ್ರಗಳಲ್ಲಿ ಈಗಲೂ ಸಂಸ್ಕೃತ ಭಾಷೆಯ ಅಭ್ಯಾಸಕ್ಕಾಗಿ ವಿಶೇಷ ಅನುಕೂಲತೆಗಳನ್ನು ಒದಗಿಸುವ ಏರ್ಪಾಡಿದೆಯಲ್ಲದೆ ಕೆಲ ವರ್ಷ ಗಳಿಂದ ಅದರಲ್ಲಿ ಪ್ರಗತಿಯಾಗಹತ್ತಿದೆ. ಇದು ನಮಗೊಂದು ಹೆಮ್ಮೆಯ ವಿಷಯ. ಮಧ್ಯಏಶಿಯದ ದೇಶಗಳು, ನೇಪಾಳ ಮತ್ತು ಅಫಗಾನಿಸ್ಥಾನದ ನೆಕೆಹೊರೆಯ ಕೆಲ ದೇಶಗಳು ತಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಅಭ್ಯಾಸಕ್ಕಾಗಿ ವಿಶೇಷ ಏರ್ಪಾಡುಗಳನ್ನು ಮಾಡಿವೆ. ಎಲ್ಲಕ್ಕೂ ಮಿಗಿಲಾದದ್ದೆಂದರೆ ಈ ಅನೇಕ ದೇಶಗಳಲ್ಲಿ ನೆಲೆಸಿದ ಭಾರತೀಯರಿಗೆ ಅದು ಸಾಂಸ್ಕೃತಿಕ ಐಕ್ಕದ ಸಾಧನವಾಗಿದೆ. ನಮ್ಮ ಜನ ಜೀವನದಲ್ಲಿ ಅನೇಕ ಬದಲಾ ವಣೆಗಳನ್ನು ಇಂದು ನಾವು ಕಾಣುತ್ತಿದ್ದೇವೆ. ಕ್ರಾಂತಿ ಮತ್ತು ಉತ್ಕಾಂತಿಗಳ ಪ್ರಭಾವ ನಮ್ಮ ಜೀವನ ಮತ್ತು ವಿಚಾರ ಶೈಲಿಗಳ ಮೇಲೆ ಮುದ್ರಿತವಾಗಿದೆ. ಆದರೆ ಈ ಕ್ರಾಂತಿಗಳು ಆ ಲ್‌ ಸಂಸ್ಕೃತ ಕಸ್ತೂರಿ, ಅಗಸ್ಟ್‌ ೧೯೬೨ ಭದ್ರವಾದ ಸಾಂಸ್ಕೃತಿಕ ಐಕ್ಕದ ಚೌಕಟ್ಟಿಗೆ ಧಕ್ಕೆ ತರುವಷ್ಟು ಸಮರ್ಥವಾಗಿಲ್ಲ. ಆಗಾಗ ಈ ಸಂಬಂಧದಲ್ಲಿ ಸ್ವಲ್ಪ ಸಡಿಲು ಕಂಡು ಬಂದರೂ ಅದನ್ನು ಸಂಪೂರ್ಣವಾಗಿ ಕಡಿದು ಬಿಡುವುದು ಯಾವ ಉತ್ಕ್ಯಾಂತಿಗೂ ಸಾಧ್ಯ ವಾಗಿಲ್ಲ. ಜನಜೀವನದ ಒಕ್ಕಟ್ಟಿನ್ನು ಎಂತಹ ಕಠಿನ ಕಾಲದಲ್ಲೂ ಭದ್ರವಾಗಿರುವಂತೆ ನೋಡಿ ಕೊಳ್ಳಲನುವಾದ ಮತ್ತು ನಮ್ಮ ಜೀವನದ ಮೇಲೆ ಅದು ಬೀರಿದ ಪ್ರಭಾವಕ್ಕೆ ಶರಣು. ನಮ್ಮ ಶ್ರದ್ಧೆ, ವಿಶ್ವಾಸ ಮತ್ತು ಧ್ಯೇಯ ಧೋರಣೆಗಳು ಸಂಸ್ಕೃತ ಭಾಷೆಯು ನಮಗೊದ ಗಿಸಿದ ಅಚ್ಚಿ ನಲ್ಲಿ ಮುದ್ರಿತವಾಗಿವೆ. ಇಂದಿಗೂ ಅದರ ದ್ವಾರಾ ಪರಿಪೂರ್ಣ ರೀತಿಯಲ್ಲಿ ವ್ಯಕ್ತ ಪಡುತ್ತಿವೆ. ಸಂಸ್ಕೃತ ಭಾಷೆಯನ್ನರಿಯದ ಭಾರತೀ ಯನು ಕೂಡ ಈ ಉಗಮದಿಂದಲೇ ಅಜ್ಞಾತ ವಾಗಿ ತನ್ನ ಜೀವನಕ್ಕೆ ಬೇಕಾದ ಚೈತನ್ಯವನ್ನು ಪಡೆಯುತ್ತಲಿರುತ್ತಾನೆ. ಈ ಅನೇಕ ಪ್ರಬಲ ಕಾರಣಗಳಿಗಾಗಿಯೇ ಸಂಸ್ಕೃತವು ಕೇವಲ ಒಂದು ಭಾಷೆ ಎಂದು ಪರಿಗಣಿಸಲ್ಪಟ್ಟಿಲ್ಲ. ಪ್ರಭಾವದಲ್ಲಿ ಇದೊಂದು ಸಂಸ್ಥೆಯಾಗಿದ್ದು, ವೈಯಕ್ತಿಕ ಮತ್ತು ಸಾಮಾ ಜಿಕ ಜೀವನವನ್ನು ಮಾರ್ಪಡಿಸುವಲ್ಲಿಯೂ ರಾಷ್ಟ್ರೀಯ ಜೀವನದ ಪಡಿಕಟ್ಟಿನ ನಿರ್ಮಾಣ ದಲ್ಲಿಯೂ ಬಹು ದೊಡ್ಡ ಪಾತ್ರವನ್ನು ವಹಿಸಿದೆ. ಇದರ ಶಬ್ದ ಭಂಡಾರ ಅನಂತವಾದುದು. ಇಂತಹ ಭಾಷೆಯ ಅಭ್ಯಾಸದ ಮಹತ್ವವನ್ನು ಕುರಿತು ಯೋಚಿಸುವುದು ಕೂಡ ಅನಾವಶ್ಯಕ. ಹೊಸ. ಶಬ್ದಗಳ ನಿರ್ಮಾಣದಲ್ಲಿ ಅಕ್ಷಯ ಸಮುದ್ರದಂತಿದೆ ಈ ಭಾಷೆ. ಅಂತೆಯೇ ಸಮಸ್ತ ವಿಷಯಗಳ ಮೇಲೂ ನಾವು ಗ್ರಂಥಗಳನ್ನು ಬರೆ ಯುವಲ್ಲಿ ಇದು ಅನುಕೂಲವಾಗಿದೆ. ಇಂತಹ ಅಮೂಲ್ಯವಾದ ಸಾಹಿತ್ಯದ ಉನ್ನತಿ ಗಾಗಿ ತಮ್ಮ ಜೀವನವನ್ನೇ ಮೀಸಲಾಗಿರಿಸಿ ತಮ್ಮ ಇಷ್ಟಾರ್ಥ ಈಡೇರಿಸುವಲ್ಲಿ ಯಾವ ಸಂಸ್ಕೃತವನ್ಸೇಕೆ ತೊಡರುಗಳನ್ನೂ ಲೆಕ್ಕಿಸದೆ ನಿಃಸ್ವಾರ್ಥ ಸೇವೆ ಯನ್ನು ಸಲ್ಲಿಸಿದ ಮಹನೀಯರಿಗೆ ನಾವು ಕೃತಜ್ಞ ತೆಗಳನ್ನು ಸಲ್ಲಿಸೋಣ. ಇಂದಿಗೂ ಆ ಪರಂ ಪರಿಯಲ್ಲಿ ಚ ಸಾಹಿತಿಗಳು ಮುನ್ನಡೆದುದು ್ರೇಯಸ್ಕ ಮ ಉಜ್ಜಲ ಹಿನ್ನೆಲೆಯುಳ್ಳ ಪರಂಪರೆ ಯನ್ನು ಅಭಿಮಾನದಿಂದ ರಕ್ಷಿಸುವುದು ಮತ್ತು ಅದರ ಮುನ್ನಡೆಗಾಗಿ ಯೋಗ್ಯ ವ್ಯವಸ್ಥೆ ಗಳ ನ್ನೇರ್ಪಡಿಸುವುದು ಒಂದು ಸ್ವತಂತ್ರ ರಾಷ್ಟ್ರದ ಆದ್ಕ ಕರ್ತವ್ಯವಾಗಿದೆ. ಈ ಮಹತ್ವದ ಕರ್ತವ್ಯ ನಿರ್ವಹಣೆಗಾಗಿ ಭಾರತ ಸರಕಾರವು ಒಂದು ಕಲಿಯಬೇಕು ಡ್‌ ಸಮಿತಿಯನ್ನು ನಿಯಮಿಸಿತು. ಆ ಸಮಿತಿಯ ಸಲಹೆಯ ಮೇರೆಗೆ ಈಗ ಸಂಸ್ಕೃತ ವ್ಯಾಸಂಗ ಸ್ಥೆ ( 776 808/6 ೦7 5475111 5॥ಟ- 6168) ನೇಮಕಹೊಂದಿದೆ. ಇದಕ್ಕಾಗಿ ತೃತೀಯ ಪಂಚವಾರ್ಷಿಕ ಯೋಜನೆಯಲ್ಲಿ ೭೫ ಲಕ್ಷ ರೂಪಾಯಿಗಳನ್ನು ಒದಗಿಸಲಾಗಿದೆ. ಕಲ. ರಾಜ್ಯ ಹ 8 ಹೈ ಯರ್‌ ಸೆಕೆಂ ಡರಿಪ ಕ್ರಮದಲ್ಲಿ ಸ ಸಂಸ ತನನ್ನು ಕಡ್ಡಾಯ ನಷಯುಮ್ನಾಗು ಬು ಸ್ತುತ್ಯ ಕೆಲಸ ಗೈದಿವೆ. ಈಗ ಭಾಷೆಯ ಅಭ್ಯಾ ಸದ ಮಹತ್ತ್ನ ಜನರ ಮನದಲ್ಲಿ ಬೇರೂರತೊಡಗಿದೆ. ಭ್‌ ೫ ಸಮಾಧಾನ “ಓಹೋ! ಏನಯ್ಯಾ ಆಸಪರೂಪ ದರ್ಶನ ! ? “ಇದೇ ಈಗ ಒಬ್ಬ "ಮನುಷ್ಯ ಬಸ್ಸಿನ ಕಳಗೆ ಸಿಕ್ಕಿ ಸತ್ತು ಹೋದದ್ದ ನು ಕಂಡೆ. ಎಲ್ಲಾ ದರೂ ೨೬೪ ಇರಲಿಕ್ಕಿಲ್ಲವಲ್ಲ ಅಂತ ನೋಡಲು: ಬಂದೆ.? “ನೋಡಲು ಎಂಥ ಆಳು??? “ನೋಡು, ಶುದ್ಧ ನಿನ್ನದೇ ಎತ್ತರ, ನಿನ್ನದೇಮೈ ಕಟ್ಟು, ಮತ್ತೆ....? ಪ್‌ “ಸ್ಲೆ ಬ್‌ ಕಲರಿನ ಬಟ್ಟ ತಟ ದ್ದ ಕ. ಜಾನ ಸ್ಲ್ಲೆ ಬ ಕಲರಿಂದೇ. “ಬಳೇ ಪ್ಯಾ 73 “ಊಹೂಂ ಅವನ ಪ್ಯಾಂಟ್‌ ಖಾಕಿ ಬಣ್ಣದ್ದು. ಆತ ಸಮಾಧಾನದ ನಿಟ್ಟು ಸಿರು ಬಿಟ್ಟು ಹೇಳಿದ: “ಹಾಗಿದ್ದರೆ ಬೇರೆ ಸೋ ರಸಜ ನೋಡ್ಕು ನಾನಂತೂ ಬಳೇ ಷ್ಯಾ ಬನ್ನೆ ( ಧರಿಸುತ್ತೆ ನೆ. ಒಳ್ಳೆ ೀದು ಹೋಗಿ ಬಾ.? ಜೇ ೫ ಅವರು... ರಾಮಾಯಣ, ಮಹಾಭಾರತಗಳನ್ನು ಓದಿಯಾದಮೇಲೆ ನನಗ- ನ್ಸಿಸ್ತು-. ಅವುಗಳನ್ನು ಒಂದುಸಲ ಓದಿದ ಮಾತ ಳ್ಳ ಎಂಥಾ ಮೂರ್ಪಿನಾಗಲಿ ಘೆ ಕವಿತೆಯನ್ಸಾ ದರೂ ಬರೆಯವ ಶಕ್ತಿ ಪಡೆಯುತ್ತಾ ನೆ-.ಎಂದು. ನಾನು. 6 ಈಗ ನೀವು ಒಂದು ಕವಿತೆ ರಚಿಸಿರಬೇಕು? ಜಿ. ನಾಗೇಶ ಅದು ರೋಗ ನಿರೋಧಕವೂ ಹೌದಂ, ಪುಷ್ಟಿ ಕರವೂ ಹೌದಂ ಸು. ಸಹರಡು ಉತ್ತಮ ಆಹಾರ ಗುರುನಾಥರಾವ್‌ ಬಾಳೀಹಳ್ಳಿ ಫ್ಠೂ ಕಾಲದಿಂದಲೂ ಮೊಸರು ಖಾದ್ಕ ಪದಾರ್ಥಗಳ್ನ್ಲಿ ಒಂದು ಮಹ ತ್ವದ ಸ್ಥಾನ . ದಿದೆ. ಭಾರತ, ತುರ್ಕಸ್ಥಾನ" ಯುಗೋಸ್ಲಾ ವಿಯಾ, ರಶಿಯಾ, ಹಾಗು ಮಧ್ಯಯುಕೋಪ" ಮೊದಲಾದ ದೇಶಗಳಲ್ಲಿ ಮೊಸರು ಪೌಷ್ಟಿಕ ಆಹಾರಪದಾರ್ಥವೆಂದು. ಸಾಕಷ್ಟು ಪ್ರಸಾರ ದಲ್ಲಿದೆ. ಇತ್ತಿ ಚಿಗೆ ಅರ್ಧ ಜಾಗ್‌ ಕಾಲ ದಿಂದಲೂ ಪಶ್ಚಿಮ ಯುರೋಪ್‌ ಮತ್ತು ಅಮೇ ರಿಕಾ ದೇಶಗಳಲ್ಲಿ ಮೊಸರಿನ ಉಪಯೋಗವು ಸಾಕಷ್ಟು ಬೆಳೆದಿದೆ. ಯುರೋಪ್‌ ಮತ್ತು ಅಮೇರಿಕಾ ದೇಶಗಳಲ್ಲಿ ಆಕಳ ಹಾಲಿನಿಂದ ಮೊಸರನ್ನು ತಯಾರಿಸು ತ್ತಾರೆ. ಭಾರತದಲ್ಲಿ ಆಕಳು ಹಾಗು ಎಮ್ಮೆಯ ಹಾಲಿನಿಂದ ಮೊಸರನ್ನು 1 ಹ್ಯಾಕ್‌ ರಶಿಯಾದಲ್ಲಿ ಕುರಿ, ಆಡು, ಕತ್ತೆ ಮೊದಲಾದ ೩೬ ಪ್ರಾಣಿಗಳ ಹಾಲಿನಿಂದಲೂ ಮೊಸರು ಮಾಡುವ ಉದ್ಯಮ ಇದೆ. ಮೊಸರು ಅತಿ ಪ್ರಯೋಜನೀಯ ದುಗ್ಗಜಾತ ಪದಾರ್ಥ ವಷ್ಟೇ ಅಲ್ಲ; ಅತಿ ಪುಷ್ಟಿಕರ ಆಹಾರ ಪದಾರ್ಥವಾ ಆಗಿದೆ. ಹಾಲಿನಿಂದ ಬೆಣ್ಣೆಯನ್ನು ತೆಗೆಯದೇ ಹೆಪ್ಪೆ ಹಾಕಿದ ಮೊಸರಿನಲ್ಲಿ ೧೦೦ ಕ್ರೈ ೫ ರಿಂದ ೮ ರಷ್ಟು ಕೊಬ್ಬು, ೩.೨ ರಿಂದ ೩.೪ ಭಾಗ ಪ್ರೋಟೀನ್‌, ೪.೬ ರಿಂದ ೫.೨ ಭಾಗ ಲೆಕ್ಟ್ರೋಜ್‌, 0-೫ ರಿಂದ ೧.೧ ಭಾಗ ಲೆಕ್ಟಿಕ್‌ ಅಸಿಡೌ, 0೦.೭೦ ರಿಂದ 0.೭೫ ಭಾಗ ಖನಿಜ, 0-೧೨ ರಿಂದ 0.೧೪ ಭಾಗ ಕ್ಯಾಲ್ಮಿಯಮ್‌, 0-0೯ ರಿಂದ 0೦.೧೧ ಭಾಗ ರಂಜಕ (ಫಾಸ ರಸ್‌) ಹಾಗೂ ೦-೩ ಭಾಗ ಕಬ್ಬಿ ಣ ಇರುತ್ತದೆ. ಅಲ್ಲದೇ ಮೊಸ ರಿನಲ್ಲಿ ೧೦೦ ರಲ್ಲಿ 1 ರಿಂದ ೮೮ ಭಾಗ ನೀರೂ ಇರುತ್ತದೆ. "ಇಂಥ ಮೊಸರ ಪೌಷ್ಟಿಕ ಆಹಾರ ಪದಾರ್ಥವಲ್ಲದೇ 1 ಪ್ರತಿ ೧೦೦ ಗ್ರಾಂ ಮೊಸರಿನಲ್ಲಿ ೩೦ ಮಿಲಿ ಗ್ರಾಂ “ರಾಯಿಬೋಫ್ಲಾವಿನ್‌” ಎಂಬ “ಅ” “ಟ್ಟೆ ಜೀವನಸತ್ವಗಳುಳ್ಳ ಪದಾರ್ಥ ಇರುತ್ತದೆ. ಇದು ಮೊಸರು ಹೆರೆಯುವಾಗ ತನ್ನಿಂದ ತಾನೇ ಹುಟ್ಟುತ್ತದೆ. ಮತ್ತು ಈ ಪದಾರ್ಥವು ಕರುಳಿನ ಒಳಗ“ “ಬ” ಜೀವನಸ ತ್ವ ವನ್ನು ಹುಟ್ಟಿ ಸುತ್ತದೆ. ಹು ಪೂರ್ಣ ಪಚನ ಎಳ ಗುಡ ಆಹಾರ ಪದಾರ್ಥ ಮೊಸರಿನಲ್ಲಿರುವ “ಲೆಕ್ಟಿಕ್‌ ಅಸಿಡ್‌” ಮುಖಾಂತರ ಅದರಲ್ಲಿಯ ಪ್ರೊ ಬೀಟ ನ್‌ ಹಂತಹಂತವಾಗಿ ಪಚನವಾಗುತ್ತ “ಹೋಗು ತ್ತದೆ ಮತ್ತು ಕ್ಯಾಲ್ಶಿಯಂ ಸಹ ಅಂಶತಃ ದ್ರವೀ ಭೂತವಾಗುತ್ತದೆ. ಆದ್ದರಿಂದಲೇ ಮೊಸರಿನಲ್ಲಿ ರುವ ಈ ಎಲ್ಲ ಪದಾರ್ಥಗಳು ಶರೀರದಲ್ಲಿ ಹೀರ ಲ್ಪಟ್ಟು ಎಲ್ಲ ಕೆಲಸಗಳಲ್ಲಿ ನವಚೈತನ್ಯವನ್ನು ಕೊಡುತ್ತವೆ. ಡಾ।| ವಿಲಿಯಮ್‌ ಮೈಕಿನ್‌ ಮೆರಿ ಯಟ್‌ ಎಂ. ಡಿ. ಅವರು--- “ಮೊಸರು ಹಾಲಿ ಗಿಂತ ಬೇಗನೆ ಪಚನವಾಗುತ್ತದೆ. ಇದು ಆಮ್ಲ ರಸ. (ಪಿತ್ತರಸ), ಮೂತ್ರಪಿಂಡ ಹಾಗೂ ಕರುಳಿನ ರಸಸ್ರಾವಗಳಲ್ಲಿ ಸಹಾಯಮಾಡು ತ್ತದೆ. ಇದರಿಂದ ಎಲ್ಲ ಪಾಚಕ ರಸಗಳು ಮೊಸರಿ : ನಲ್ಲಿಕೂಡಿಕೊಂಡಿರುತ್ತವೆ” ಎಂದು ಹೇಳಿದ್ದಾರೆ. ಮೊಸರು ಉತ್ತಮ ಆಹಾರ ತ್ಮಿ೭ ಮಾನವ ಶರೀರದಲ್ಲಿ ಕರುಳಿನ ಒಳಗೆ ಸ್ವಾಭಾವಿಕವಾಗಿಯೇ “ಲೆಕ್ಟೋಬೇಸಿಲಸ್‌” ಮತ್ತು “ಎಸಿಡೋಫಿಲಸ್‌” ಎಂಬ ಜೀವಾಣು ಗಳು ನಿರ್ಮಾಣವಾಗಿರುತ್ತವೆ. ದಿನಂಪ್ರತಿ ಯೋಗ್ಯಪ್ರಮಾಣದಿಂದ ಮೊಸರನ್ನು ಸೇಎಸುತ್ತ ಹೋದಂತೆ ಕರುಳಿನೊಳಗಿರುವ ಈ ಹಿತಕರ ಜೀವಾಣುಗಳು ಸುಸಂಘಟಿತವಾಗಿ ನೆಲೆಸುತ್ತವೆ. ಇವು ಕರುಳೊಳಗೆ ಬಂದು ಬೀಳುವ ಆಹಾರ ಪದಾರ್ಥಗಳನ್ನು ಕೊಳೆಯಗೊಡುವುದಿಲ್ಲ; ಅಲ್ಲದೇ ಅಹಿತಕಾರಿ ಜೀವಾಣುಗಳಿಂದ ಹೊಟ್ಟಿ ಯಲ್ಲಿಯ ಆಹಾರ ಪದಾರ್ಥವು ಕೆಟ್ಟರೆ, ಕೂಡಲೇ ಈ ಹಿತಕಾರಿ ಜೀವಾಣುಗಳು ಧಾವಿಸಿ ಬಂದು ಕರುಳೊಳಗಿನ ಆ ಶೆಟ್ಟಿ ಪದಾರ್ಥವನ್ನು ಹೊರದೂಡಿಬಿಡುತ್ತವೆ. ಮನುಷ್ಯನ ಶರೀರದಲ್ಲಿಯ ಅಪಾಯಕಾರಿ ಜೀವಾಣುಗಳನ್ನು ನಾಶಮಾಡುವ ಪ್ರಬಲ ಶಕ್ತಿಯು ಮೊಸರಿನಲ್ಲಿದೆಯೆಂಬುದನ್ನು ಪರೀಕ್ಷೆ ಮಾಡಿ ಮನಗಾಣಲಾಗಿದೆ. ಆಮಾಂಶ, ವಿಷ ಮಜ್ವರ ಮುಂತಾದ ಬೇನೆ ತರುವ ಜೀವಾಣು ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮೊಸರಿನೊಳಗೆ ಹಾಕಿಡಲಾಗಿ ಅವು ಕೂಡಲೇ ಸತ್ತದ್ದು ಕಂಡು ಬಂದಿತು. ಅಲ್ಲದೇ ಮೂರು ತಾಸುಗಳ ನಂತರ ಅವುಗಳನ್ನು ಬೇರ್ಪಡಿಸಲು ಮಾಡಿದ ಪ್ರಯ ತ್ನವೂ ವಿಫಲವಾಯಿತು. ಮೊಸರನ್ನು ಸೇವಿಸುವುದರಿಂದ ಶರೀರದ ಲ್ಲಿಯ ಅಪಾಯಕಾರಿ ಜೀವಾಣುಗಳು ಹೆಚ್ಚಾಗು ವುದಿಲ್ಲವಷ್ಟೇ ಅಲ್ಲ; ಆ ಜೀವಾಣುಗಳಿಂದ ಹುಟ್ಟುವ ವಿಷಪೂ ನಾಶವಾಗುತ್ತದೆ. “ನಿಯಮಿತವಾಗಿ ಮೊಸರನ್ನು ತಿನ್ನು ವುದನ್ನು ಬಿಟ ಮೇಲೆಯೂ ೧೧ ರಿಂದ ೧೮ ತಿಂಗಳ. ಗಳ” ವರೆಗೆ -ಕರುಳೊಳಗೆ ಮೊಸರಿನ ಹಿತಕಾರಿ ಜೀವಾಣುಗಳು ಕೆಲಸ ಮಾಡುತ್ತಲೇ ಇರುತ್ತವೆ. ಮತ್ತು ಮಲಬದ್ಧತೆ, ಅಜೀರ್ಲ, ಹಳೆಯ ಆಮಾಂಶ, ಹುಣ್ಣು. ಮೊದಲಾದ 'ಹೋಗಗಳಲ್ಲಿ ಗ ಅತ್ಯಂತ ಕೋಗನಿರೋಧಕವಾಗಿರು ತ್ತದೆ ಎಂದು ಒಂದು ಸಂತೋಧಕ ತಂಡವು ಪ್ರಯೋಗಾಂತ್ಯದಲ್ಲಿ ತೀರ್ಮಾನಿಸಿದೆ. ಕ್ಷಯ ರೋಗಿಗಳಿಗೆ ಸಹ ನಿಯಮಿತವಾಗಿ ಮೊಸರನ್ನು ಸೇವಿಸಲು ಕೊಡಲಾಗಿ ಕೋಗವು ಕ್ರಮೇಣ ಗುಣಮುಖವಾಗುತ್ತ, ಕ್ಷಯದಿಂದ ಪೂರ್ಲೆ ಪಾರಾಗಿ ಬದುಕಿದ ಉದಾಹರಣೆಗಳೂ ಸಾಕಷ್ಟು ಇವೆ. ರಶಿಯದ ಪ್ರಸಿದ್ಧ ಸಂಶೋಧಕರಾದ ಪ್ರೊ. ಮೆಚನೀಕಫರು-“ಪ್ರತಿ ದಿವಸ ಯಥೇಷ್ಟವಾಗಿ ಮೊಸರನ್ನು ಸೇವಿಸುವುದರಿಂದ. ಅಕಾಲ ವಾರ್ಧಕ್ಕ ದೂರವಾಗುವುದಲ್ಲದೇ ದೇಹದ ಹ್ರಾ ಸವ, ನಿಲ್ಲುವುದು” ಎಂದಿದ್ದಾರೆ. ಬೇಗನೇ ವೃದ ರನ್ನಾಗಿ ಮಾಡುವ ಜೀವಾಣುಗಳು ದೊಡ್ಡ ಕರುಳಿನಲ್ಲಿಯೆೇ ಇರುತ್ತವೆಂಬುದು ಪ್ರೊ. ಮೆಚ. ನೀಕಫರ । ವಿಚಾರ. ವೃದ್ಧರ ಮಲದಿಂದ ಒಂದು ತರದ ಲಸಿಕೆ ತಯಾರುಮಾಡಿ ಅದನ್ನು ಒಂದು ಮಂಗನ ಶರೀರದಲ್ಲಿ ಬಿಡಲಾಗಿ ಅದಕ್ಕೆ ಶೀಘ್ರವೇ ಮುಪ್ಪೆ ಬಂತು. ನಂತರ ಮೊಸರಿನ ಹಿತಕಾರಿ ಜೀವಾಣುಗಳನ್ನು ಅದೇ ಮಂಗನ ಶರೀರದಲ್ಲಿ ಬಿಡಲು ಅದು “ಮೊದಲಿನ ಸ್ಥಿತಿಗೆ ಬಂದಿತು. ಪ್ರತಿದಿನ ಒಮೆ ಯಾದರೂ ಸಾಕಷ್ಟು ಮೊಸ ರನ್ನು, ಸೇವಿಸುವುದು ಸುದೀರ್ಫ ಜೀವನಕ್ಕೆ ಪೋಷಕವಾಗುತ್ತ ದೆಂಬುದಕ್ಕೆ ಬೇರೆ ಪ ಬ ಗಳೂ ದೊರೆಯುತ್ತವೆ. ಬಲ್ಗೆ ಜೀ ಜನರು ಮೊಸರನ್ನು ಹೆಚ್ಚಾ ಗಿ ಸೇವಿಸ ಸುತ್ತಿರುವು ಹ ಅವರಲ್ಲಿ ತತಯಜಊ "ಸಂಖ್ಯೆ ನ್ನಿತರ ದೇಶಗಳಿಗಿಂತ ಅತಿ ಹೆಚ್ಚೆ ದು ಟೆ ಸ ಉತ್ತಮಮೊಸರು ತಯಾರಾಗಲು ಉತ್ಕ ಷ್ಟ ಹಾಲು "ಅವಶ್ಯ. ಚೆನ್ನಾಗಿ ಹಾಲು ಕಾಸಿ ಹ ಉಗುರುಬಿಚ್ಛ! ಗಾದ ಮೇಲೆ, ಸಿಹಿ ಮೊಸರಿ ನಿಂದ ಹೆಪ್ಪು ಹಾಕಬೇಕು. ಸಾಮಾನ್ಯವಾಗಿ ಒಂದು ಸೇರು (೮೦ ತೊಲೆ) ಹಾಲಿಗೆ ಎರಡು ಚಹಾದೆ ಚಮಚೆಯಷ್ಟು ಮೊಸರನ್ನು ಹೆಪ್ಪು ತ್ಥಿ೮ ಕಸ್ತೂರಿ, ಅಗಸ್ಟ್‌ ೧೯೬೨ ಹಾಕಲು ಉಪಯೋಗಿಸಬೇಕು. ಹೆಪ್ಪೆಹಾಕುವ ಮೊಸರು ಎಷ್ಟು ತಾಜಾ ಇರುವುದೋ ಅಷ್ಟು ಗುಣ ಹೆಚ್ಚು. ಬೇಸಿಗೆ ಕಾಲದಲ್ಲಿ ಮೊಸರು ಹೆಪ್ಪಾಗಲು ಅಷ್ಟೊಂದು ತೊಂದರೆಯಿಲ್ಲ. ಚಳಿಗಾಲದಲ್ಲಿ ಮಾತ್ರ ಮೊಸರನ್ನು ತಯಾರಿಸಲು ಸ್ವಲ್ಪ ಕಷ್ಟ ಪಡಬೇಕಾಗುವುದು. ಯಾವುದೇ ಖುತುವಿರಲಿ, ಕೇವಲ ಎರಡೇ ಎರಡು ತಾಸುಗಳಲ್ಲಿ ಮೊಸ ರನ್ನು ತಯಾರಿಸಲು: ಒಂದು ಉಪಾಯವಿದೆ. ಹೆಪ್ಪು ಹಾಕುವ ಮೊಸರನ್ನು ಪಾತ್ರೆಯ ಒಳಗೆ ಚೆನ್ನಾಗಿ ಲೇಪಿಸಿ, ಮೇಲಿನಂತೆ ಬೆಚ್ಚಗಾದ ಹಾಲನ್ನು ಪಾತ್ರೆಗೆ ಸುರುವಿ ಆಮೇಲೆ ಮತ್ತೆ ಸ್ವಲ್ಪ ಹೆಪ್ಪೈ ಕೂಡಿಸಬೇಕು. ನಂತರ ಆ ಪಾತ್ರೆಯ ಮೇಲೆ ಕಂಬಳಿಯನ್ನು ಹೊಚ್ಚಿ ಬಿಸಿಲಿನಲ್ಲಿಡಬೇಕು. ಎರಡು ತಾಸಿನ ಮೇಲೆ ತೆಕೆದು ನೋಡಲಾಗಿ ಮೊಸರಾಗಿದ್ದುದು ಕಂಡು ಬರುವುದು. ಒಂದು ವೇಳೆ ಮೋಡ ಬಹಳ ಎದ್ದು ಬಿಸಿಲು ಇರದಿದ್ದರೆ ಹೆಪ್ಪೆ ಹಾಕಿದ ಹಾಲಿನ ಪಾತ್ರೆಯನ್ನು ಬಿಸಿನೀರಿನಲ್ಲಿ ಇಟ್ಟರೆ ಸೈ. ಆದಕೆ ಈ ರೀತಿ ತಯಾರಿಸಿದ ಮೊಸರು ಬೆಚ್ಚ ಗೆ ಇರುವುದರಿಂದ ಆರಿ ತಣ್ಣ ಗಾದ ಮೇಲೆ ಗಳ ಗಿಸುವುದು ಒಳ್ಳೆ ಯದು. ಮೊಸರು ಗಟ್ಟಿ ಯಾಗಬೇಕೆಂಬ ಆಶೆಯಿಂದ ಹಾಲನ್ನು ಬಹಳ "4ಕುಯದ ವಕಿಗೆ ಕಾಯಿಸು ವರು. ಇಂಥ ಮೊಸರು ಒಗರಾಗುತ್ತದೆ. ಪಚ ನಕ್ಕೂ ಜಡವಾಗುತ್ತದೆ. ಅತಿಶಯ ಗಟ್ಟಿಯಾಗಿ ಹೆತ್ತಿ ರುವ ಮೊಸರು (ಷ್ಠವಾದದ್ಳು. ಮೊಸ ರನ ಮೇಲೆ ಸ್ವಲ್ಪ ಹನೀರು ನಿಂತಿಕಬಾರದು; ಗುಳ್ಳೆ ಗಳು ಜ್‌ ರಬಾರದು; ಚೊಟಗುಡುತ್ತಿ ಜೇ ಮೊಸ ವ್ರ ಕೆನೆಯಲ್ಲಿ ತ 2. ನ ಮೇಲೆ ಕೆನೆ ಇರಬೇಕು. ಓ್ಲ ೧೦೦ ರಲ್ಲಿ ೪೯ ರಷ್ಟು ನೆಣ (ಕೊಬ್ಬು) ಇರು ತ್ತದೆ; ಕೆನೆಯ ಬುಡದ ಎರಡನೆಯ ತರದಲ್ಲಿ ೨೨.೫ ರಷ್ಟು, ಮೂರನೆಯ ತರದಲ್ಲಿ ೧೯.೯ ರಷ್ಟು ಹಾಗೂ ಅತಿ ಕೆಳಗಿನ ತರದಲ್ಲಿ ೭.೬ ರಷ್ಟು ನೆಣ ಇರುತ್ತದೆಂದು ಜರ್‌ ಆದ ರಿಂದಲೇ ತೆನೆ ಎಂದರೆ ಎಲ್ಲರಿಗೂ ಪ್ರಿ ಮೊಸರಿನಂತೆ ಮಜ್ಜಿಗೆಯೂ ವಾದ, ಭಾರತಾದ್ಯಂತ ಮಜ್ಜಿ ಗೆಯನ್ನು ಸೆ ವಿಸುವ ಜನ: ಗಿ ಮಜ್ಜ ಸ ಪಚನಕ್ಕೂ ಬಹಳ ಹಗುರು. ಜ್ವ ರದಲ್ಲಿ ಸಹತೆ ಶ್ರೇಷ್ಠ ತರಗ ತಿಯ ಮಜ್ಜ ಗೆಯನ್ನು ಕೊಡಲು ಡಾಕ್ಟರರೂ ಒಬ್ಬಿಗೆ ನೀಡುತ್ತಾರೆ. ಕೆಲವೆಡೆ ಮೊಸರಿನಲ್ಲಿ ನೀರು, ಉಪ್ಪೆ ಸಕ್ಕರೆ ಹಾಗೂ ಲಿಂಬೆಯ ರಸ ಹಾಕಿ ಶರಬತ್‌ ಮಾಡಿ ಕುಡಿಯುತ್ತಾರೆ. ಬೇಸಿಗೆಯಲ್ಲಿಯಂತೂ ಇದರ ಉಪಯೋಗ ಬಹಳ. ಒಮ್ಮೊಮ್ಮೆ ಇದರಲ್ಲಿ ನೀರಿನ ಬದಲಾಗಿ ತೆಂಗಿನಕಾಯಿಯ ತಿಳಿನೀರ ನ್ನಾಗಲಿ, ಹಃ ಣ್ಣುಗಳ ರಸವನ್ನಾಗಲೀ ಉಪ ಯೋಗಿಸಿತ್ತಾರೆ. ಮೊಸರಿನಿಂದ 'ಶ್ರೀಖಂಡ' ತಯಾರಿಸುತ್ತಾರೆ. ಗಟ್ಟಿಯಾದ ಮೊಸರನ್ನು ಒಂದು ತೆಳ್ಳನ್ನ ಅರಿವೆ ಯಲ್ಲಿ ಹಾಕಿ ತಟ್ಟಿ: ತೊಗಬಿಡುವಯಿ. ಸ್ವಲ್ಪ ಸಮಯದ ಸ್‌ ಮೊಸರಿನಲ್ಲಿಯ ನೀರೆಲ್ಲ ಬಸಿದು ಹೋದ ಮೇಲೆ, ಆ ಮೊಸರಿನಲ್ಲಿ ಸಕ್ಕರೆ ಹಾಕಿ ತಿಕ ಬೇಕು. ಒಂದು ಮಧುರವಾದ, ಸಿಹಿ. ಖಾದ್ಯ ಯಹ ಇದೇ ಶ್ರೀಖಂಡ. ಯುರೋಪಿನಲ್ಲಿ ಮೊಸಂಸೊಡತೆ ಸಕ್ಕರೆ ಮತ್ತು ಕ್ರೀಮ್‌ ಬೆರೆಯಿಸಿ ಅತ್ಯುತ್ತಮವಾದ ಸಿಹಿ ಖಾದ್ಯ ತಯಾರಿಸುತ್ತಾರೆ. ;ಇದಕ್ಕೆ ಅಲ್ಲಿ "ಜಾನ್‌ಕೆಟ್‌' ಎಂದು ಕರೆಯುತ್ತಾರೆ. ಇದು ಅಲ್ಲಿ ತುಂಬ ಜನಪ್ರಿಯವಾಗಿದೆ. ಶ್ರ ತ್ತ ರಾಕ್‌ ಸಂಗಾ ಆ ಗಾಳರ್‌ೌಾ ಂಾಖಊರ್ಗಾ99 ೯6 ಎಂಕಾಂ | ಇದುವೆ ಜೀವ, ಬೆಂಗಳೂರಿನಲ್ಲಿಯೇ ಇಷ್ಟು ವರ್ಷ ಗಳೂ ಇದ್ದ ನಾನು ಈಗ ಮಧ್ಯಪ್ರದೇಶ ದಲ್ಲಿರುವ ರತ್ಲಾ 0ಗೆ ಬಂದಿದ್ದೇನೆ. “ನನಗೆ ಬರುವ ಬಹಳ ಸ್ವಲ್ಪ 'ಓಂದಿಯಲ್ಲೇ ಮನೆಯ ಕಲಸದವನೂಡನೆ ಮಾತನಾಡು ತ್ತೇನೆ. ಅವನು ಒಂದು ತರಹೆ ತಲೆಹರ- ಟಿಯೇ. ಆದಿನ ನನಗೆ ವಿಪರೀತ ಸನೀರಡಿಕೆಯಾ ಗಿತ್ತು. ನಾನೇ ಎದ್ದು ಹೋಗಿ ನೀರು ಕುಡಿದು ಬರುವ ಬದಲು, ಒಂದು ಲೋಟ ನೀರು ತರಲು ಆ ಹುಡುಗನಿಗೇ ಹೇಳಿದೆ. 4 ಏಕ್‌ ಲೋಟಾ ಪಾನಿ ಲಾವೊ, "ಕ್ಯೂಂ ಆಂತ ಕೇಳಿದ. “ನಿನಗ್ಯಾಕೆ ಅಧಿಕಪ್ರಸಂಗತನ್ಕ ಸುವೆ.:್ನ ನೀರು ಸಭ ಎಂದು ಹಿಂದಿಯಲ್ಲಿ ಹೇಳು ವುದಕ್ಕೆ ಬಾರದೆ, "ಲಾವೋ' ಎಂದೆ ಜಬರ ದಸ್ತಾಗಿ. ಸರಿ. ಅವನು ಹೋಗಿ ಬಚ್ಚಲು ಮನೆ ಚೊಂಜಿನ ಭರ್ತಿ, ನೀರು ನನ್ನೆದುರು ತಂದಿಟ್ಟ. ಅವನನ್ನು ಏನು ಮಾಡ್ಬೇ. ಕೂಂತಾ ಗೊತ್ತಾಗಲಿಲ್ಲ. ಆದಕ್ಕೋಸ್ಕರ, ಚೆನ್ನಾಗಿ ಹಿಂದಿ ಬಲ್ಲ ಅತ್ತಿಗೆಯವರಬಳಿಗೆ ಹೋಗಿ, ಆ ಕಾಲಿಯಾ ಮಾಡಿರೋ ನಿಷಯ ಹೇಳಿದೆ. ಅದಕ್ಕೆ ಅವರು ನಗುತ್ತಾ “ಹಿಂದೀಲಿ ಲೋಟಾ ಆಂದ್ರೆ ಚೊಂಬೂಂತಾನೆ” ಅಂದರು. “ಸಧ್ಯ ಕಕ್ಕಸು ಬಕ್ಕೇಟಲ್ವಲ್ಲ? ಅಂತ ಸಂತೋಷ ವ್ಯಕ್ತಪಡಿಸಿದೆ. ಜಿ. ನಾಗೇಶ್‌ ಬೆಂಗಳೂರಿನಿಂದ ತುಮಕೂರಿನ ಕಡೆಗೆ ತುಂಜಿದ ಸರ್ಕಾರಿ ಬಸ್ಸು ಓಡುತ್ತಿತ್ತು. ಐದಾರು ಮೈಲಿಯಾಚೆ ಒಂದು ಹಳ್ಳಿಯ ಇದು ಜೀವರ ಜ್ತ 4 ಯು ಎಕಲಾ ಹತ್ತಿರ ಇಬ್ಬರು ಪ್ರಯಾಣಿಕರು ಕೂಡಿ ಕೊಂಡರು. ನೌಕರಿವರ್ಗಕ್ಕೆ ಸೇರಿದವ ನೊಬ್ಬ; ಊರುಗೋಲಿನ ಮುಡದುಕನಿ ನ್ನೊಬ್ರ. ಕಣ್ಣಿಗೆ ತಾಳಿಕೆ ಇದ್ದ ಆ ವ್ಯಕ್ತಿಗೆ ಸ್ವಯಂ ಕಂಡಕ್ಟ ರ್‌ ಸಾಹೇಬರೇ ತಮ್ಮ ಸ್ಥಳವನ್ನು ಬಿಟ್ಟುಕೊಟ್ಟು ಕೃತಾರ್ಥರಾ- ದರು. ಮುದುಕನು ವತಾಶ್ರ ನಿಂತೇ ಇದ್ದನು- ಶಕ್ತಿಯುಡುಗಿದ್ದ ಕಾಲುಗಳ ಮೇಲೆ, “ಸ್ವಾಮಿ, ಆ ಮಗುವನ್ನು ತೊಡೆ ನೇಲೆ ಕೂಡಿಸಿಕೊಂಡು ಈ ಮುದುಕ ರಿಗೆ ಸ್ವಲ್ಪ ಜಾಗ ಬಿಟ್ಟು ಕೊಡಿ. ನಿಂತು ಕೊಳ್ಳಲಾರರು ಡ್‌ ಎಂದರು ಪ್ರಯಾಣಿಕರೊಬ್ಬರು- ಪಾವು, ಅರ್ಥ ಪಾವು, ಚಟಾಕುಗಂಥ ಮಕ್ಕಳನ್ನು ಪಕ್ಕ ದಲ್ಲಿ ಕೂಡಿಸಿಕೊಂಡಿದ್ದ ವ್ಯಕ್ತಿಯನ್ನುದ್ದೇ ಶಿಸಿ. “ಅಷ್ಟು ಕರುಣೆ ಇದ್ದರೆ ನೀವೇ ಬಿಟ್ಟು ಕೆೊಡ್ರಿ ನಿವ್ಮು ಸೀಟನ್ನ ್‌ ನಿರ್ದಾಕ್ಷಿಣ್ಯ ವಾಗಿ ಭುಡಿದ ಆ ಮಕ್ಕ ಳ ವಮನಾಲಿಕ, “ಯಾರೂ ಹಸಿ ಕುಳಿತುಕೊಳ್ಳಿ ಸ್ವಾವಿ; ಇಲ್ಲೇ ಕುಳಿತುಕೊಳ್ಳೇನೆ? ಎಂದು ಆ ಮುದುಕ ಕುಸಿದು ನವೀನ ವಸ್ತ್ರಧಾರಿಯೊಬ್ಬನ ಕಾಲಿನ ಮನೇಲೆ ಕುಳಿತ, “ ಹ್ಹತ್ರ್‌ ಅನಿಷ್ಟ! ಕಾಲಿರೋದು ಕಾಣಲ್ಲ ವೇನಯ್ಯ ಸಟ ಜನ್ನ ುಖವನ್ನು ಮೂಟ ವಾಡಿ ನುಡಿಯಿತು ಆ ನಾಗಾ ವ್ಯ ಕ್ತ “ಅಯ್ಯೋ ದೇವರೇ! ಹೋಗ್ಲಿ . ಬಿಡಿ ಸ್ವಾವಿು, ನಿಂತುಕೊಳ್ತೀನಿ? ಎಂದು ಮುದುಕ ಮೆಲ್ಲಗೆ ಮೇಲೆದ್ದು ನಿಂತ. ರ್ತಿ ೪೦ ಕಸ್ತೂರಿ, ಅಗಸ್ಟ ೧೯೬೨ “ಅಪ್ಪಾ, ಅಪ್ಪ! ನಾನು ನಿಂತುಕೊಳ್ತೀನಿ ಆ ಕೋಲಿನ ತಾತ ಕುಳಿತುಕೊಳ್ಳಲಿ” ಎಂದು ಕೆಳಗಿಳಿದು ನಿಂತ ಆ «ಪಾವು.' “ಹಂಗಾದ್ರೆ ನಾನೂ ಇಳಿತೀನಿ” ಎಂದು ಸೀಟನಿಂದ ಇಳೀಬಿದ್ದ ಆ "ಅರ್ಧಪಾವು.' ಸೀಟಿನ ಮೇಲೆ ಕುಳಿತ ಮಂದುಕ ಮಕ್ಕಳಿಬ್ಬರನ್ನೂ ತನ್ನ ತೊಡೆಯ ಮೇಲೆ ಕೂಡಿಸಿಕೊಂಡು ಕೇಳಿದ:“ಏನು ಓದುತ್ತಿ ದ್ದೀಯಪ್ಪ ನೀನು?” “ಮೂರನೇ ಕ್ಲಾಸ್‌.» “ನೀನಪ್ಪ, ಮಗೂ?” “ನಾನು, ನಾನು ಅ, ಅ, ಇ, ಈ.? ೨.ತೊಂಡೋಟ ಅಪ್ಪಯ್ಯ ಧಾರವಾಡದಲ್ಲಿ ಅತಿ ಚಿಕ್ಕದಾದ ಓಣಿ ಯಲ್ಲಿ ನಾನಿರುತ್ತೇನೆ. ಭೀಮಕಾಯದ ಜನರಿಗೆ ಅಲ್ಲಿ ಪ್ರವೇಶವಿಲ್ಲ. ಒಂದು ವೇಳೆ ಅಂಥವರು ಬಂದದ್ದೆ ಆದರೆ ಒಪ್ಪರೆ ಬರ ಬೇಕು. ದಾಟ ಹೊರಗೆ ಬಂದ ಮೇಲೆ ಅವರ ಹೊಟ್ಟೆಗೆ ಬ್ಯಾಂಡೇಜಿನ ಅವಶ್ಯಕತೆ ಕಂಡು ಬರದಿದ್ದರೆ ಅವರೇ ಸುದೈನಿಗಳು. ಅಲ್ಲಿ ನಾನು ಮಾತ್ರ ಯಾವ ಅಭ್ಯಂತರವೂ ಇಲ್ಲದೆ, ಕೈ ಕಾಲನ್ನು - ಸಲೀಲವಾಗಿ ಅಗ ಳಾಡಿಸಂತ್ತ ಹೋಗುತ್ತೇನೆ. ಒಂದು ದಿನ ಯಾರೋ ತ*ಿಡಿಕಿಯಿಂದ ತ5ಸದ ಪೊಟ್ಟಿ ಣವನ್ನು ಒಗೆದಿದ್ದ ರುಂ. ಆದ ರಲ್ಲಿ ಕಾಜಿನ ಉುಣುಕಾಗಳಿದ್ದ ವು. ಅಂತೆ- ಯೇ ನಾನು ಕಾಲಿನಿಂದ ಆದನ್ನು ಸರಿಸಿ ಗಟಾರಕ್ಕೆ ನುಗ್ಗಿ ಸಿದೆ. ರಿನ ಆದೇ ವೇಳೆಗೆ ಸ್ನ ಹೋಗುವಾಗ ಪುನಃ ಕಸದ ಗಂಟು ಇತ್ತು. ನಾನು ಪುನಃ ಅದನ್ನು ಅದರ ಸ್ಥಳಕ್ಕೆ ಸರಿಸಿದೆ. ಅಂದರೆ ಜನರಿಗೆ ತೊಂದರೆಯಾಗದಿರಲೆಂದು. ಮೂರನೆದಿನ ಮತ್ತೆ ಕಂಡಾಗ ಪಿತ್ತ ನೆತ್ತಿಗೇರಿತು. ನಾನು ತೆಗೆದದ್ದನ್ನು ಕಂಡೇ ಒಗೆದಿದ್ದಾ ರೆಂದು ಖಚಿತವಾಯಿತು. ಆಚೆ ಈಚೆ ನೋಡಿದರೆ ತಲೆಬಾಗಿಲು ತೆಗೆದಿತ್ತು. ಅಕ್ಕ-ಪಕ್ಕದಲ್ಲಿ ಸುಮಾರು ೧೫ ಯಾರ್ಡುಗಳಲ್ಲಿ ಬೇರಾವ ಮನೆಗಳ ಬಾಗಿಲುಗಳೂ ಕಿಡಿಕಿಗಳೂ ಇರಲಿಲ್ಲ. ನೇರವಾಗಿ ಆಮನೆಯ ಒಳಗೆ ಕಾಲಿಟ್ಟಿ. ಇಬ್ಬರು ಮಧ್ಯ ವಯಸ್ಸಿನ ಮಹಿಳೆಯರು ನಗ:ತ್ತಾ ಕುಳಿತಿದ್ದೆರು. «ಕಸವನ್ನು ನೀವೇ ಚೆಲ್ಲದಿರೇನು?? ಮೃದುವಾಗಿಯೇ ಕೇಳಿದೆ. ಅವರಲ್ಲೊಬ್ಬಳು ಸುಳ್ಳು ಯತ್ನಿಸಿದಳು. ಸಾಧ್ಯವಾಗಲಿಲ್ಲ. “ಹೌದು. ನಾನೇ ಚೆಲ್ಸಿದ್ದೇನೆ.? “ಅಂದರೆ ಇದಕ್ಕೂ ಮೊದಲು ನೀವೇ ಚೆಲ್ಲದ್ದೀರಿ.? “4 ಹೌದು.» “ಯಜವನಾನರನ್ನು ಕರೆಯಿರಿ. ಕೆಲಸನಿದೆ.* ಯಕ ? ೨೨ “ನಿನ್ನೆ ಹಾಗು ಮೊನೆ ನಿಮ್ಮ ಕಸವನ್ನು ನಾನು ತೆಗೆದಿದ್ದೇನೆ. ಅದಕ್ಕೆ ೨೦ ನ. ಪೈಸೆ. ಇಂದಿನದು ಹತ್ತು. ಒಟ್ಟು ೩೦ ನ. ಪೈಸೆ ಕೊಡಲು ಹೇಳಿರಿ,'' ಅವರು ನಿರುತ್ತರರಾದರು. ಮುಂ- ದೆಂದೂ ಕಸ ಓಣಿಯಲ್ಲಿ ಬೀಳಲಿಲ್ಲ. ಹೇಳಲ ನನಗೆ ಲಕ್ಷ್ಮಣ ಧಾರವಾಡ ತೆ. 6 ಈ ಕಾ 8! ಸ ಸ್ಸ” ಇ ಅ. ಚಚರ ಮನಿಯ ಎಲ್ಲ ಬಟ್ಟಿಗಳನ್ನು--ಸೀರೆ, ಹಚ್ಚಡ, ಶರ್ಟು, ಟವೆಲು ಇತ್ಯಾದಿಗಳನ್ನು ಮನೆಯಲ್ಲಿಯೇ ಸರ್ಫ್‌ನಿಂದ ಒಗೆಯಿರಿ. ಸರ್ಫ್‌ನ "ಒಗೆಯುವ ಅಧಿಕ ಶಕ್ತಿ' ಯಿಂದ ಅವು ಅತ್ಯಂತ ಬೆಳ್ಳೆಗೆ ಹಾಗೂ ಅತ್ಯಂತ ನಿರ್ಮಲವಾಗುತ್ತವೆ. ಒಗೆಯುವ ಕೆಲಸವೂ ಸುಲಭ. ಮನೆಯಲ್ಲಿ ಬಟ್ಟೆಗಳನ್ನು ಒಗೆಯುವ ಅತ್ಯುತ್ತಮ ಕ್ರಮಣಇದೇ! ಸಫೆ! ಅತ್ಯಂತ ಜೆಕ್ಕಗೆ ಒಸೆಯತ್ತತೆ! ಹಿಂದುಸ್ಥಾನ್‌ ಲೀವರ್‌ ಅವರ ತಯಾರಿಕೆ 8027-2029 ೫% ಗ್‌ ಸಾ ನುಷ್ಕನ ನಂತರ ನಮ್ಮೀ ಭೂಮಿಯಲ್ಲಿ ಅತಿ ಬುದ್ಧಿಶಾಲಿ ಪ್ರಾಣಿ ಯಾವುದು? ಕೆಲವರು ಮಂಗ--- ಅದರಲ್ಲಿಯೂ ಚಿಂಪಾಂಜಿ-- ಎನ್ನು ತ್ತಾರೆ. ಕೆಲವರು ಗೋರಿಲ್ಲನಿಗೆ ಮತ ಕೊಡು ತ್ತಾರೆ. ಆದರೆ ಈಚೆಗೆ ಕೆಲ ವಿಜ್ಞಾನಿಗಳು ಮಾನ ವನ ನಂತರ ಅತಿ ಬುದ್ಧಿವಂತ ಪ್ರಾಣಿ ನೆಲದ ಮೇಲೆ ಅಥವಾ ಮರದಲ್ಲಿ ವಾಸಿಸುವುದಲ್ಲ, ಸಮುದ್ರದಲ್ಲಿ ವಾಸಿಸುವ ಹಂದಿಮೀನು 0 ತೀರ್ಮಾನಕ್ಕೆ ಬಂದಿದ್ದಾರೆ. ಅಲ, ಮಾನವನಂತೆ ಅವಗಳಿಗೆ ವಿಚಾರ ರಲ್ಲೇ ಅವು ಮಾನವನೊಡನೆ "ಮಾತಾಡಲು"... ಕೂಡ್‌ ಕಲಿಯಬಹುದು ಎಂದೊಬ್ಬ ಅಮೇರಿಕನ್‌” ಪ್ರಾಣಿ ವಿಜ್ಞಾನಿಯ ಇ ಬ್ರ ಶಕ್ತಿ ಇದೆ; ಇಷ ಚ ಮಾನವನ ನಂತರದ ಸ್ಥಾನ: ಇದರದೆಯೊ? ್ತ ಕಡರಿನ ಬುದ್ಧಿನೆ0 ತ್ರ ಡಾಲ್ಫಿನ್‌ ರಾಧಾಕೃಷ್ಣರಾವ್‌ ₹೪ ಅಭಿಪ್ರಾಯವಾಗಿದೆ. ಡಾಲ್ಬಿನ್‌ಗಳಿಗೆ ತಮ್ಮದೇ ಸ್ವಂತ ಭಾಷೆ ಇದೆಯೆಂದೂ ಅವರಿಗೆ ಬಲವಾದ ಸಂಶಯವಿದೆ. ನೋಡಲಿಕ್ಕೇನೋ ಡಾಲ್ಫಿನ್‌ ಬುದ್ಧಿ ಶಾಲಿ" ಗಳಿಂದ ದೂರ ಬಹುದೂರವಾಗಿಡೆ. ಚೂ- ಪಾದ ಉದ್ದ ಮೂಗು, ಕೊಬ್ಬಿದ ಮೈ, ಮಿನು ಗುವ ಕಣ್ಣುಗಳು ಮತ್ತು ಮುಖದ ಮೇಲೆ: ಇಶ್ವತವಾಗಿ ಸೃಗಿತವಾದಂತೆ ಕಾಣುವ ಹುಚ್ಚು ನಗು, ಇವುಗಳಿಂದ ಡಾಲ್ಫಿನ್‌ ಸರ್ಕಸ್ಸಿನಿಂದ: ತಪ್ಪಿಸಿಕೊಂಡು ಮೀನಿನ ರೂಪ ತಾಳಿದ ಬಫೂ: ನನಂತೆ ಕಾಣುತ್ತದೆ. ಆದರೆ ಈ ವಿಕೃತ ಸ್ವರೂ- ಓ.. ಖ್ಯ ಪದ ಹಿಂದೆ, ಪ್ರಾಣಿಲೋಕದಲ್ಲಿ ಅತ್ತಿ ದೊಡ್ಡ ನ್ನಬಹುದಾದ ಮಿದುಳು ಆದೆರ ಬುರುಡೆಯೊಳೆ ೪೨ ನ ಇಇ | ಫದ? ಸದ್ಯಕ್ಕಂತೂ ಅದು ಈ ಮಿದುಳನ್ನು ೆ ಮೋಜು ಮಾಡುವುದಕ್ಕಾಗಿಯೆ ವಿನಿಯೋಗಿಸು | ತ್ತದೆ. ಡಾಲ್ಫಿನ್‌ ಸೊಗಸಾಗಿ ತಿನ್ನಲು, ವಾಗಿ ಅರೆಯಲು ಪ ಪ್ರಣಯ ಶಿ ಮತ್ತು. _ ತಮಾಷೆಗಾಗಿ ಸ್ವಜಾತಿ ಪ ಪರಜಾತಿಗಳ ಮೇರೆ '“ಿಡಿಗೇಡಿತನ ಮಾಡಲು ಬಯಸುತ್ತದೆ. ಅವು ಗಳ - ಭೋಜನರುಚಿ ಸಿಂಹದ ರುಚಿ, ಸತ್ತ ಮೀನುಗಳನ್ನು , ಅವು ಮೆಚ್ಚುವುದಿಲ್ಲ. ನೀವು ಜೀವಂತ ಮೀನುಗಳನ್ನು ಒಗದರೆ ಸಂತೋಷ ನಿಕಾಯ ಕೊಟಿ ಕೈಯನ್ನು ಮಾಡುವ ಹಾಗೆ-- ನೇರವಾಗಿ ಬಾಡಿಯಲ್ಲೆ ಅವನ್ನು ಹಾಲ್ಫಿನ್‌ ಹಿಡಿದು ನುಂಗುತ್ತದೆ. ಸತ್ತ ದ ನ್ನೊಗೆದಕೆ ಅದನ್ನು ಗುರಿಯಿಟ್ಟು ನಿಮ್ಮ ಮುಖ- ತೆ ಸ್ಸ್ಟೇ ತಿರುಗಿ ಒಗೆಯಬಹುದು. ಬಂಧನದಲ್ಲಿ ಕೂಡ ಡಾಲ್ಫಿನ್‌ ತನ್ನ ಮೋಜು ಗಾರಿಕೆ ಬಿಡದು. ಈಸುವ ಜಲಪಕ್ಷಿಗಳ ಕೆಳಗೆ ಸದ್ಮಿಲ್ಲದೆ.ಈಸುತ್ತ ಹೋಗಿ ಸಟ್ಟನೆ ಎರಗಿ ಅವು ಗಳ ಗರಿಗಳಲ್ಲೊ 0ದನ್ನು ಹರಿದು ತಂದು ಆಡುವ ಡಾಲಿ ನ್‌ಗಳನ್ನು ಮೊಶಿತವಟು ನಿದ್ರಿ ಸುವ” ಮೀನುಗಳನ್ನು ಮೂತಿಯಿಂದ ಮೆತ್ತಗೆ ಇರಿದು ಎಚ್ಚರಗೊಳಿಸಿ ಅಡಗಿಕೊಳ್ಳುವುದು ಡಾಲ್ಫಿನ್ನಿನ ಇನ್ನೊಂದು ಆಟಿ, ತಮೊ ಗೇ ಸ ಷಾಲ್ಫಿ ನ್‌ಗಳು ಕಣ್ಣು ಮಚ್ಚಾ ಲೆ ಆಡುತ್ತ ತ ಅದಕ್ಕೆ ಆಡಲು ಆತಂಕವೂ ಇಲ್ಲ. ತಿಮಿಂ `ಗಿಲ ಡ್ನ ಸೇರಿದ ಈಪಾ ್ರಣಿಯನ್ನು ಸಮುದ್ರ 'ರಾಜ್ಯದಲ್ಲಿ “ಹಂತಕ ತಿಮಿಂಗಿಲ” ವೆ ಪೊಂದನ್ನು ಆ 'ಬಿಟ್ಟ ಕಿ ಎದು ರಿಸಬಲ್ಲ ಪ್ರಾಣಿ ಬೇಕೊಂದಿಲ್ಲ. ಅದಕ ಮೂತಿ ಉಕ್ಕಿ ನಂತೆ ಕಕೋರ. ಅದರ | ಪೆಟ್ಟಿಗೆ ಶಾಸ ಕ್ರೂರ, ಅರ್ಧ ಟನ್‌ ಜಾರದ ಸಮುದ್ರ ರಾಶ್ಚಸನ ಹೊಟ್ಟೆಯೂ ಸೀರಿ ತೆ 'ಹೋಗಬಲ್ಲದು. ಸಾಮಾನ್ಕ ಗ್‌ೆ ಪ 'ಭಯದಿಂದ ಹಾಲನ್ನ ನ ಗೋಜಿಗೆ ಹೋಗುವು ಹಲ್ಲ, . ಪ್ರಾಣಿ ಜಗತ್ತಿನ ಇತರ ಬುದ್ಧಿ ಶಾಲಿಗಳಿಗೂ ಕಕ ಟ್‌ ್‌್‌ | ಯಥೇಷ್ಟ " ಸೋಮಾಲಿ ಕಡಲಿನ ಬುದ್ಧಿವಂತ ಡಾಲ್ಫಿನ್‌ ` ೪ಕ್ಕಿ ಡಾಲ್ಬಿನ್ನಿಗೂ ಇರುವ ಒಂದು ದೊಡ್ಡ ಅಂತರ ವೆಂದರೆ ಡಾಲ್ಪಿನ್ನಿಗೆ' ಮಾನವನ ಸ್ನೇಹ ಬಹಳ ಹಿಡಿಸುತ್ತದೆ: ಎಂಬುದು. ಫ್ರಾನ್ಸಿಸ್ಕೊ ಕಮಾರಾ ಎಂಬ ಇಟಾಲಿಯನ್‌ ಐಂಜಿನಿಯರನು ಹುಡುಗಿಯೊಬ್ಬಳ ಮಿತ್ರತ್ಕ ಶ್ರ ಬೆಳಸಿದ ಡಾಲ್ಫಿನ್‌ ಒಂದರ ಸು ಕಡ್‌ ಹರಣೆ ಕೊಟ್ಟಿ 'ದ್ಹಾನೆ. ಈ ಹುಡುಗಿಗೂ ಆ ಡಾಲಿ ನ್ನಿಗೂ್ವ ಎಷ್ಟು ಮಿತ್ರತ್ವ ಬೆಳೆಯಿತೆಂದರೆ ಅವಳು ದಿನವೂ ಹ ಬೆನ್ನೈರಿ “ರಲ್ಲಿ ಸವಾರಿ . ಮಾಡುತ್ತಿದ್ದಳಂತೆ. ಡಾಲ್ಫಿನ್‌ ೨೫೦ ಪೌಂಡ್‌ ತೂಗುವ. ಬಲಿಷ್ಠ ಜಂತುವಾದ್ಮ ರಿಂದ ಈ ಆಟಿ ಅದಕ್ಕೆ ಅಶಕ ವಾದದ್ದೇನೂ ಅಲ್ಲ. ಬಂಧನದಲ್ಲಿರುವ ಡಾಲ್ಫಿನ್ನಿ ಗೆ ಮೂಲಕ ಕೊಟ್ಟ ಆಜ್ಞೆ ಗಳನ್ನು ಪಾಲಿಸಲು ಕಲಿಸಬಹುದು. ಅದು ಚಿ ಕಿಡೊಗೆಯೆಲು (ಅದರ ಗುರಿ ತಪ್ಪೆ ವುದು ಕಡಿಮೆ), ನೀರ್‌-ಪೋಲೋ ಆಡಲು, ರಿಂಗಿನೊಳಗೆ ಜಿಗಿಯಲು, ನೀರಿನಲ್ಲಿ ರುವ ಹಲಗೆಗಳನ್ನು ದಡಕ್ಕೆ ಎಳೆಯಲು ಸುಲಭ ವಾಗಿ ಕಲಿಯುತ್ತ ಜಿ, ಪೌಲೋವನು. ನಾಯಿಗೆ ಗಂಟಿ ಮೇ. ಡನೆ ಬಾಯಲ್ಲಿ ಜೊಲ್ಲು ಸುರಿಯುವಂತೆ ಮಾಡಿ ದ್ವಕೆ * ಡಾಲ್ಬಿನಿಗೆ ಹಸಿವಾದೊಡನೆ ಆಹಾರೆ ತನ್ನಿರೆಂದು ಗಂಟಿ ಬಾರಿಸಲು ಶಲಿಸಲಾಗಿದೆ. ಮಂಗಗಳು ಪೂಕು ಬರ್ಯಾ 1 ಆದರೆ ಅವು ನಿಮ್ಮ ಪ್ರಯೋಗಗಳಲ್ಲಿ ಸಹಕರಿಸು ವ್ರದು ಕರು" ಡಾಲ್ಬಿನ್‌ ಸಹಕರಿಸುತ್ತದೆ. ಅದರ ತರ್ಕಶಕ್ತಿ ವಿಜ್ಞಾ ನಿಗಳನ್ನು ಮೆಚ್ಚಿ ದೆ. ಡಾಲ್ಗಿ ನ್‌ಗಳನ್ನಿರಿಸಿದೆ ಸ ಒಬ್ಬ ಐಟಿ ತಿ ಬಂಡಗಳಿಗೆ ಬೆನ್ನು ತುರಿಸು ಬ್ರಶ್ಮ್‌ಗಳನ್ನು ಹಚ್ಚಿ ಟ್ಟ. ಕೆಲವೇ ವತ ಎಲ್ಲ ಡಾಲ್ಫಿ ಗಳು 'ಬ್ರಶ್ಯುಗಳ ಉಪಯೋಗವನ್ನು ಕಂಡು ಹಿಡಿದು ಅದೆರಿಂದ ತಮ ಬೆನ್ನು, ಹೊಟ್ಟಿ ಗಳನ್ನು ತುರಿಸಿಕೊಳ ಲಾರಂಭಿಸಿದವು. ' ಮಾತಿನ ೫ ಕಸ್ತೂರಿ, ಜುಲೈ ೧೯೬೨ ಸ ಕಸ್ತೂರಿ, ಅಗಸ್ಟ್‌ ೧೯೬೨ ಸಾಗರ ಶಾಸ್ತ್ರಜ್ಞ ಡಾ. ಪಿ. ಎಫ್‌. ತೋಲಂ ಡರರು ಮಾನವನಂತೆ ಶ್ರಮ ಉಳಿತಾಯ ಮಾಡುವ ಬುದ್ಧಿ ಡಾಲ್ಫಿ ನ್ನಿಗೂ ಇರುವುದರ ರಹಸ್ಯವನ್ನು ಕಂಡುಹಿಡಿದರು. ಹಡಗುಗಳು ಸಾಗುವಾಗ ತಮ್ಮ ಮುಂದೆ ನೀರನ್ನು ತಳ್ಳುತ್ತ ಹೋಗುತ್ತವಲ್ಲ, | ನೀರ ಅಲೆಯಲ್ಲಿ ಡಾಲ್ಪಿನ್ನು ಗಳು ಸೇರಿಕೊಂಡು ಸ್ವಲ್ಪವೂ ಶ್ರಮವಿಲ್ಲದೆ ನೂರಾರು ಮೈಲು ಸಾಗುತ್ತವೆ. ಇದೇನೂ ಸುಲಭವಲ್ಲ. ಮಾನವನೂ ಹೀಗೆ ಮಾಡಲಾರ. ಆದರೆ ತನ್ನ ಬಾಲದ ವಕ್ರತೆಯನ್ನು ೨೮ ಡಿಗ್ರಿ ಯಷ್ಟಕ್ಕಿಟ್ಟುಕೊಂಡರೆ ಹಡಗು ತಳ್ಳುವ ಅಲೆ ಯೊಡನೆ ತಾನು ತೇಲುತ್ತ ಹೋಗಬಹುದೆಂಬ ಂಶವನ್ನು ಡಾಲ್ಫಿನ್‌ ಹೇಗೋ ಅರಿತುಕೊಂ- ಡಿದೆ. ಪರಸ್ಪರ ಸಹಕಾರದಲ್ಲಿ ಡಾಲ್ಫಿ ನ್‌ಗಳ ನಂಬರು. ಬಲು ಅತ್ತರದಲ್ಲಿದೆ. ಸಾರ್ಕ್‌ ಮೀನುಗಳಲ್ಲಿ ಒಂದು ಪಿಟ್ಟು ತಿಂದು ಮೈಮರೆ ಯಿತೆಂದರೆ ತತ್‌ಕ್ಷಣ ಇತರ ಶಾರ್ಕುಗಳು ಅದನ್ನು ಬಗಿದು ಕಬಳಿಸಿಬಿಡುತ್ತವೆ. ಸಮುದ್ರದ ಸಾಮಾನ್ಯ ನ್ಯಾಯ. ಡಾಲ್ಫಿನ್‌ ಗಳು ಮಾತ್ರ ಅಪಾಯದಲ್ಲಿ ಒಂದಕ್ಕೊಂದು ನೆರವಾಗುತ್ತವೆ. ಡಾಲ್ಬಿನ್‌ಗಳ ಮೇಲೆ ಅನೇಕ ವರ್ಷಗಳಿಂದ ಸಂಶೋಧನೆ ನಡೆಸಿ “ಮಾನವ ಮತ್ತು ಡಾಲ್ಫಿನ್‌” ಎಂಬ ಏವಾದಾಸ್ಪದ ಪುಸ್ತಕ ಬರೆದ ಡಾ. ಆ ಸಿ, ಲಿಲಿಯವರು ಕೆಲಿಫೋ ಶ್ನಿಯದ ಮೆರೀನ್‌ಲ್ಯಾಂ ಂಡ್‌ನಲ್ಲಿ ನಡೆದ ಒಂದು ಘಟ; ನೆಯನ್ನು ವರ್ಣಿಸಿದ್ದಾ ಕೆ. ಅವರು ಅಕಸಾ ಇದು ಫ್ರಿ ತ್ತಾಗಿ ಪೆಟ್ಟು ಬೆ ಒಂದು 'ಡಾಲ್ಫಿ ನನ್ನುನೀರಿನಲ್ಲಿ ಹಾಕಿದರು. “ಡು ತೀವ್ರವಾದ ಓದು ಆಕ್ರಂ- ದನ ಹೊರಡಿಸಿತು, ಶಸ ನಚ ನೆ ಡಾಲ್ಫಿ ನಮಿ (ನಲ್ಲವೆಂದು ಇಲ್ಲಿ ಹೇಳಬೇಕು. ತಿಮಿಗಿಲದಂತೆ ಅದೂ ಸಸ್ತನಿ ಪ್ರಾಣಿ--ಆದ್ಮ ರಿಂದ ಕನಿಷ್ಠ ಐದಾರು ನಿಮಿಷಕ್ಕೂ ಮ್ಮ್ಮೆ ಯಾ ದರೂ ಅದು ನೀರಿಂದ ತಲೆ ಅಕ ಇ ಗಾಳಿಯಲ್ಲಿ ಉಸಿರು ತೆಗೆದುಕೊಳ್ಳಬೇಕು. ಇಲ್ಲ- ದಿದ್ದರೆ ಮುಳುಗಿ ಸಾಯುತ್ತದೆ. ಈ ಡಾಲ್ಫಿನ್‌” ಹೊಡೆತದಿಂದ ನಿರ್ಬಲವಾಗಿ ಆಕ್ರಂದನ ಮಾಡಿ- ದೊಡನೆ ಎರಡು ಡಾಲ್ಬಿನ್‌ಗಳು ಧಾವಿಸಿ ಬಂದು. ' ಅದನ್ನು ಗಾಳಿಯಲ್ಲಿ ಉಸಿರಾಡಿಸುವಂತೆ ಎತ್ತಿ ಹಿಡಿದವು. ಅವು ಗಳಿಗೆ ಸ ಸ್ವತಃ ಉಸಿರಾಡಿಸಲು. ಮೇಲೆ ಬರಬೇಕಾದಾಗ ಬೇರೆ ಎರಡು ಡಾಲ್ಫಿನ್‌ ಗಳು ಅವುಗಳ ಕರ್ತವ್ಯವನ್ನು ವಹಿಸಿಕೊಂಡವು. ಹೀಗೆ ಆ ನೊಂದ ಡಾಲ್ಬಿನ್‌ ಪೂರ್ತಿ ಚೇತರಿಸಿ. ಕೊಳ್ಳುವ ವರೆಗೂ ಸರದಿಯ ಮೇಲೆ ಡಾಲ್ಫಿನ್‌ ಗಳು ಸ _ಯಂಸೇವಕರಾಗಿ ವರ್ತಿಸಿದೆವು. ಮಾನವರಲ್ಲಿ ಹೇಗೊ ಹಾಗೆ ಡಾಲ್ಫಿ ನ್‌ಗಳ ಲ್ಲಿಯೂ ಗಂಡೇ ಭಲ್ಲಾ ನು ಮುಂದೆಬಿದ್ದು ಹೋಗುವುದು ಹೂ ಮಾನವ ಸ್ತ್ರಿ (ಯ. ರಂತೆ ಹೆಣ್ಣು ಡಾಲಿ ಶೂ ಟೌ ಮರುಳು ವ ಕ್ತಿ ಗಳಿರುತ್ತ ವೆ. ಅದರೆ ಸಾ ಸಾಮಾನ್ಯ. ವಾಗಿ ಹೆಣ್ಣು ಲಜ್ಜೆಯನ್ನು ನಟಿಸುತ್ತ ದೂರ ದೂರ ಹೋಗುತ್ತದೆ. ಚ ಬೆಂಬತ್ತುತ್ತದೆ. ಈ ಪ್ರಣಯವಿಲಾಸ ಸಾವಿರಾರು ಮೈಲು ದೂರದ ವರೆಗೂ ಸಾಗಬಹುದು. ಪ್ರಸವಕಾಲದಲ್ಲಿ ಡಾಲ್ಬಿನ್‌ಗಳ ಅಪೂರ್ವ ಸಹಕಾರ ಮಾನವಸದ್ದಶವಾಗಿದೆ. ಮರಿಹಾಕ ಲಾದ ಡಾಲ್ಫಿನನ್ನು ಡಾಲ್ಬಿನ್‌ಗಳ ತಂಡವೇ ಸುತ್ತುವರಿದಿರುತ್ತದೆ. ಪ್ರಸವ ಕಾಲದ ರಕ್ತ ಸ್ರಾವದಿಂದ. ಉತ್ತೇಜಿತವಾಗಿ ತಾಯಿ-ಮಗು- ವಿನ ಮೇಲೆ ದಾಳಿ ಮಾಡಬಹುದಾದ ಶಾರ್ಕು ಗಳನ್ನು ಹೊಡೆದೋಡಿಸುವುದೇ ಅವುಗಳ ಕೆಲಸ, ಮರಿ ಹೊರಬಂದು ಕ್ಷಣಕಾಲ ಮಾತ್ರ: ಅದು ನೀರೊಳಗಿರುತ್ತದೆ. ಹೊಕ್ಕ ಳ ಬಳಿ ಯನ್ನು ತಾಯಿ ಕಡಿದು ಹಾಕಿ ಕೂಡಲೇ ಮರಿಯನ್ನು. ಉಸಿರಾಡಿಸಲು ನೀರಿನಿಂದ ಮೇಲೆತ್ತುತ್ತದೆ. ಶತ್ರುಗಳಿಲ್ಲದ್ದರಿಂದ ಈ ಸಸ್ತನಿ "ಸಮುದ್ರ. ವಾಸಿಗಳು ದೀರ್ಫಾಯುಗಳಾಗಿವೆ. ಒಂದು. ಡಾಲ್ಫಿನನ್ನು ನ್ಯೂಜೀಲಂಡ್‌ ತೀರದಲ್ಲಿ ಕನಿಷ್ಠ ಪಕ್ಷ ೩೨ ವರ್ಷಗಳ ವರೆಗೆ ನೋಡಿದ ದಾಖಲೆ ಯುಂಟು, | ಕ ಡಾಲಿನ್‌ಗಳ ಸಮುದ್ರಯೌನ ಸಾಮರ್ಥ್ಯ ಆಶ್ಚ ರ್ಯಕರವಾದದ್ದು. ಅವು ಬಂಡೆ ಮೊದ ಬಾವ ಅಡಿ ಗಳನ್ನು ದೂರದಿಂ ದಲೇಃ ಗುರುತಿಸ ಬಲ್ಲವು. 'ಇದಕ್ಕೆ ಕಣ್ಣು ಗಳ ಶಕ್ತಿ ಆಧಾರವಲ್ಲ. ಅವು ಮಾನವನ ಶ್ರ ಶ್ರವಣಕ್ಕೆ ಅತೀತವಾದ ಧ್ವನಿ _ ಗಳನ್ನು ಹೊರಡಿಸಿ ಅವುಗಳ ಪ್ರತಿಧ್ವನಿಗಳ _. ಮೂಲಕ ಅಡ್ಡವಿರುವ ಪದಾರ್ಥಗಳನ್ನು" ಗುರು . ತಿಸಿ ಅವುಗಳಿಂದ ತಬ್ಪಿಸಿಕೊಳ್ಳುತ್ತವೆ. ಫ್ಲೋ- ... ನಿಡಾ ವಿಶ್ವವಿದ್ಯಾಲಯದಲ್ಲಿ ಡಾ. ಕೆಲ್ಲಾಗರು ಒಂದು ಕೆರೆಯಲ್ಲಿ ಡಾಲ್ಫಿ ನ್‌ಗಳನ್ನು ಹಾಕಿ ಅದ . ಕೊಳಗೆ ಅದೃ ಶೃವಾದ ೩೬ ಕಂಬಗಳನ್ನು ನಡಿಸಿ ದರು. ತಮ್ಮ ಧ್ವನಿ ಪ್ರ ತಿಧ್ವನಿ ಎಧ್ದಾಂ ಅವೆಷ್ಟು ಕೌಶಲದಿಂದ ಜ್ಞ” ಆತಂಕಗಳನ್ನು . ಫಗುರುತಿಸಿದವೆಂದರೆ ಶುದ್ಧ ಕತ್ತಲೆಯಲ್ಲಿ ಕೂಡ ಅವು ಒಮ್ಮೆಯೂ ಒಂದೇ ಒಂದು ಕಂಬಕ್ಕೆ ಢಿಕ್ಕಿ ಹೊಡೆಯದೆ ಅತ್ಯಂತ ವೇಗವಾಗಿ ಚಲಿಸುವುದು ಕಂಡುಬಂತು. ಅವುಗಳ ಈ ಧ್ವನಿ ಉಪಕರಣ .. ಯಾವ ಮಾನವ ನಿರ್ಮಿತ ತತ್ಸಮಾನ ಉಪ- ಕರಣಕ್ಕಿಂತಲೂ ಚೆನ್ನಾಗಿದೆ. ಡಾಲ್ಫಿನ್‌ಗಳ ಕಂಠ ಪ್ರಾಣಿಜಗತ್ತಿನಲ್ಲೇ ' ಅತಿ ಜಟಿಲವಾಗಿದೆ. ಅವು ಮಾನವನ ಶ್ರವಣಾ _ ತೀತ ಮತ್ತು ಶ್ರವಣಗ್ರಾಹ್ಯ ಶಬ್ದಗಳೆರಡನ್ನೂ . ಹೊರಡಿಸಬಲ್ಲವು. ಅದನ್ನೂ ಅವುಗಳ ನರ ಮಂಡಲವನ್ನೂ ದೀರ್ಫಕಾಲ ಅಭ್ಯಸಿಸಿದ . ಮೇಲೆ ಡಾ. ಲಿಲಿಯವರು ಅವುಗಳಿಗೂ ಒಂದು ಭಾಷೆ ಇರಬಹುದೇ ಎಂದು ಸಂದೇಹದಲ್ಲಿ ಬಿದ್ದರು. ಕೂಗು, ಕಿರಿಚಾಟ, ಬೊಗಳಿಕೆ, ಗೊಣಗಾಟ ಮೊದಲಾದ ನಾನಾ ಶಬ್ದ ಗಳನ್ನ ವು ಹೊರಡಿಸುತ್ತವೆ. ಇಷ್ಟೇ ಅಲ್ಲ, ಮಾನವ ಧ್ವನಿ ಯನ್ನು ಕೂಡ ಅವು 'ಅನುಕರಿಸಬಲ್ಲವು. ಸ ನಮ್ಮ "ನಗುವನ್ನೂ ಅನುಕರಿಸಿ ತೋರಿಸುತ್ತವೆ. ಕ ರಿಲಿಯವರು ನರಶಾಸ್ತ್ರಜ್ಞರು. ಅವರು ಡಾಲ್ಫಿನ್‌ಗಳ ತಲೆಯಲ್ಲಿ ತೂತು ಹೊಡೆದು ಮಿದ.ಳಿನ ಭಯ, ಸಂತೋಷ, ವೇದನೆ ಮೊದ ಲಾದ ಸ್ಮಾನಗಳನ್ನು ಇಲೆಕ್ಟ್ರೋಡುಗಳ ತ... 1 ಟಾ 6 ಕಡಲಿನ ಬುದ್ಧಿವಂತ ಡಾಲ್ಫಿನ ೪೫: ಮೂಲಕ ಉತ್ತೇಜನಗೊಳಿಸುವ ಪ್ರಯೋಗ ಗಳನ್ನು ಮಾಡಿದ್ದಾರೆ. ಸಂತೋಷ ಸ್ಥಾನಗಳನ್ನು ಉತ್ತೈ(ಜನಗೊಳಿಸಿ ಡಾಲ್ಫಿನ್‌ಗಳಿಗೆ ವಿಶಿಷ್ಟ. ಧ್ವನಿಯನ್ನು --- ಆನಂದ ಪ್ರಕಟಕೆಯನ್ನು- ಬಗಲ ಕಲಿಸಲು ಸಾಧ್ಯವಾಯಿ: ತು. ಆದರೆ. ನಿಜವಾದ ಬುದ್ಧಿ ಶಾಲಿಗಳ ಹಾಗೆ. ಡಾಲ್ಫಿ ನ್‌ಗಳು ನೋವಿನ ಸ್ಧಾ ನದ ಉತ್ತೇಜನ ಮ ಗ ಯಾವುದೇ ಆತ್ಮ ಯನ್ನು ಪಾಲಿ ಸಲು ನಿರಾಕರಿಸಿ ತಮ್ಮ ಸ್ಮಾತಂ ಂತ್ರ್ಯವನ್ನು ಪ್ರದರ್ಶಿಸಿದವು. ಡಾಲ್ಫಿನ್‌ಗಳಿಗೆ ಉಚ್ಚಕೋಟಿಯ ದ್ಧಿ ಶಕ್ತಿ--ತರ್ಕಶಕ್ತಿ ಇದೆಯೆಂದು ಡಾ. ಲಿಲಿಯ- ವರಿಗೆ ಮನವರಿಕೆಯಾಗಲು ಅವು ಮಿದುಳಿನ ಸಂತೋಷಜನಕ ಸ್ಧಾ ನಗಳ ಉತ್ತೇಜನೆಯಿಂದ ಕಲಿತ ಪಾಠಗಳಲ್ಲ. ಈ ಉತ್ತೇಜನೆಯನ್ನುಹೇಗೆ. ಮಾಡಿಕೊಳ್ಳಬೇಕು ಎಂದು ಅವು ಬೇಗನೆ ಕಲಿ ತದ್ದೆ( ಅವರನ್ನು ಸೋಜಿಗಗೊಳಿಸಿದ್ದು. ಒಂದು ಸ್ವಿಚ್‌ ಹಾಕಿದಾಗ ಮಾತ್ರ ಆ ಉತ್ಪ್ತೇಜನೆ ದೊರಕುವಂತೆ ಅವರು ಯಂತ್ರ ಜೋಡಣೆ ಮಾಡಿದರು. ಬುದ್ಧಿಶಾಲಿ ಡಾಲ್ಬಿನ್‌ಗಳು ಒಂದೇ ಯತ್ನದಿಂದ ಆ ಸಿ ಸ್ಟಿಚ್‌ ಸ್ರ ಕಲಿತವು; ಅತಿ. ದಡ್ಡ. ಡಾಲಿ ನ್ನಿಗೂ ಐದು ಸಲಕ್ಕಿ ತ ಹೆಚು ಯತ್ನ ಅಗತ್ಯ ಬೀಳಲಿಲ್ಲ. ಸತತ ನಂತರ ಅತಿ ಬುದ್ಧಿ ಗಜ ನಿಸಿದ ಚಿಂಪಾಜಿಗಳಿಗೆ ಕೂಡ ಹತ್ತ ರು ಸಲ ವ್ಯರ್ಥ ಯತ್ನ [ಗಳನ್ನು ಮಾಡದೆ ತ ಗುಟ್ಟು ಸಿಸು ನಡಿಯಲಾಜ ಪು ಲ್ಲೆಂದು ನಾವು ಗವಚಗನೀಕು. ಒಮ್ಮೆ ಒಂದು ಡಾಲಿ,ನನ್‌ ಹೀಗೆ ಸ್ಟಿಚ್‌ ಹಾಕಿಕೊಂಡು ಸಂತೋಷಾನುಭೂತಿಯಲ್ಲಿ ಮಗೃ ವಾಗಿದ್ದಾಗ ಡಾ. ಲಿಲಿ ಸ್ವಿಚ್‌ ತೆಗೆದು ಬಿಟ್ಟ ರು. ಡಾಲ್ಬಿ ನ್‌ ರೇಗಿ ಅವರನ್ನು ಗದರಿಸ ತೊಡಗಿತು (ತನ್ನ ಭಾಷೆಯಲ್ಲಿ). ಅವರು ತಿರುಗಿ ತಮ್ಮ ಭಾಷೆಯಲ್ಲಿ ಗದರಿಸಿದಾಗ ಅದು ಅವರ: ಹಾಗೆಯ ಶಬ್ದ ಮಾಡಿ ಅಣಕಿಸಿತು. ಅವರ ಹೆಂಡತಿಗೆ ನಗು ಬಂತು. ಅದು ನಗುವನ್ನೂ ಇಡ '`ಅಣಕಿಸಿತು! ಡಾಲ್ಬಿನ್‌ಗಳ ಈ ಶಬ್ದಾನುಕರಣ ಶಕ್ತಿ 'ಯನ್ನು ಡಿ ಡಾ. ಲಿರಿಯವರಿಗೆ ಒಂದಾ ತಂದು ದಿನ ಅವುಗಳಿಗೆ. ಮಾನವ ಭಾಷೆ ಶಲಿ ಸಲು ಸ ಸಾಧ್ಯವುಂಟಿಂದು ಅನಿಸಿದೆ. ಅಷ್ಟೇ ಅಲ್ಲ, ಅವುಗಳೊಡನೆ ಬೌದ್ಧಿಕ ಸಂಪರ್ಕ ಬೆಳೆಸಲು ಸಾಧ್ಯವೆಂದೂ ಅವರೆಣಿಸಿದ್ದಾರೆ. ಇತರ ವಿಜ್ಞಾನಿ ಗಳು ಅವರ ಊಹೆ ಸಕಾರಣವಾಗಿಲ್ಲೆಂದೂ ಮಾನವನಂತೆ ಡಾಲ್ಬಿನ್‌ಗಳಿಗೆ ತರ್ಕ ಮತ್ತು ಕಸ್ತೂರಿ, ಆಗಸ್ಟ್‌ ೧೯೬೨ ಊಹಾಶಕ್ತಿ ಇದೆಯೆಂದು. ನಂಬಲು ಪ್ರಮಾಣ ಗಳಿಲ್ಲೆಂದೂ ಹೇಳುತ್ತಾರೆ. ಆದರೆ ನಿಸರ್ಗವು ದೊಡ್ಡ ಮಿದುಳನ್ನೂ ಜಟಿಲ ನರಮಂಡಲವನ್ನೂ ಯಾವ ಪ್ರಾಣಿಯೆಲ್ಲೂ ನಿರರ್ಥಕವಾಗಿ ಇಡುವು ದಿಲ್ಲೆಂದು ಡಾ. ಲಿಲಿಯವರು ಉತ್ತರ ಕೊಡು ತ್ತಾಕೆ. ಅವುಗಳನ್ನು ಕಡಲ ಕರೆಯಲ್ಲಿ ಶತ್ರು ಚಲಾಂಕಗ್ಗಾಮಿಗಳ ವಿಷಯ ಸೂಚನೆ. ಡೆ ವಂತೆ ತರಬೇತುಗೊಳಿಸಬಹುದೆಂಬ ತ ಅವರಿಟ್ಟು ಕೊಂಡಿದ್ದಾರೆ! ಕಳ್ಳ ತನೆ ಕಲಿಸುವ ಶಾಲೆ! ಈಚೆಗೆ ಕಳ್ಳತನ ಕಲಿಸಲು, ಉಮೇದುವಾರರನ್ನು ಕರೆದುಕೊಂಡು ' ಹೋದಾಗ ಮೊದಲ ಕಳ್ಳತನದಲ್ಲಿ ಉಮೇದುವಾರ ಹಾಗೂ ಆತನ ಗುರು ಇಬ್ಬರೂ ಸಹ ಪೋಲೀಸರಿಗೆ ಸಿಕ್ಕು ಲಂಡನ್‌ ನ್ಯಾಯಾಧೀಶರ ಮುಂದೆ ಹಾಜರು ಮಾಡಲ್ಪ ಟ್ಟು ಶಿಕ್ತೆಗೊಳಗಾದರು. ಇನ್ನೊಬ್ಬ ಇದೇ ರೀತಿ ತನ್ನ ಶಿಸ್ಕವೃ ೦ದದ ಜೊತೆ ಚೋರ ವೃತ್ತಿಯ ಅಭ್ಯಾ ಸ ನಡೆಸಿದ್ದಾಗ ಪೋಲೀಸರಿಗೆ ಸಿಕ್ಕು ಅಂಗಡಿಯೊಂದರಲ್ಲಿ ಸಾವರಾನು. ಕದಿಯುತ್ತಿದ್ದ ಆಪಾದನೆಯ ಮೇಲೆ ಶಿತ್ರಿಸಲ್ಪಟ್ಟಿ ಆತನ ಶಿಷ್ಯರೆಂದರೆ- ಹನ್ಗೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಓರ್ವ ಹುಡುಗ ಹಾಗೂ ಅದೇ ವಯಸ್ಸಿನ ಓರ್ವ ಹುಡುಗಿ! ಹನ್ನೆ ರಡು ವರ್ಷ ವಯಸ್ಸಿನ ಓರ್ವ ಹುಡುಗಿ, ಒಂದು ಮುದ್ದಾ ಗ ಮಗು ವನ್ನು ಕೆ ಅನೇಕ ಮಹಿಳೆಯರು ಮಗುವನ್ನು ವರಾತನಾಡಿಸುತ್ತಾ ನಿಂತಾಗ ಆ ಜೆ ಆಂತಹವರ ಹಣದ ಚೀಲವನ್ನು ಹಾರಿಸುತ್ತಿದ ಳು! ಬರ್ಮಿಂಗ್‌ ಹ್ಯಾಂ ಪೋಲೀಸರು ಓರ್ವ ಹತ್ತು ವರ್ಷ ವಯಸ್ಸಿನ ಹುಡುಗಿ ಯ ನ್ಗ ಜಡಿದಾಗ ಅವಳ ಬಳಿ ಒಟ್ಟು ಹದಿನಾಲ್ಕು ಪಾಂಡುಗಳಿದ್ದ ಮೂರು ಪರ್ಸ್‌ಗಳು ಸಿಕ್ಕವು. ಪೋಲೀಸರು ಆನಳನ್ನು ಪ್ರಶ್ನಿಸಿದಾಗ “ನನ್ನ ವಕೀಲರನ್ನು ಕ ಕಾಣಿಂವ ಇ ನಾನು ಏನನ್ನೂ ಸಹ ಹೇಳುವುದಿಲ್ಲ? ಎಂದಳು. ಕೆಲವು ನಗರಗಳಲ£ಿ ಹಿಂಡೆ ಕಳ್ಳತನ ಕಲಿಸುವ ಶಾಲೆ ನಡೆಯುತ್ತಿತ್ತೆಂದರೆ ಖುಾರೂ ಸಹ ಆಶ್ಚರ್ಯಪಡಬೇಕಿಲ್ಲ! ಸಂಗಾಾಹಕ ; * ಇಂದಿರಾ ಶ್ರ್ರಿಯ? ೬... ಓರ ಲ್‌ 171 1್‌ ಜೇ! ಕ್ಕಿ ರ್ಯ ್ಸ್‌ಾ್ರ್ಮ್‌ ೊ ಹೆ ಳ್‌ (1? ನಗೆಮಲ್ಲಿಗೆ| "(|[11'11||11'11||1' “ಅಪ್ಪಾ, ರೇಡಿಯೋ ಅಂದರೆ ಏನಪ್ಪಾ?” “ನೋಡು ಮಂಗ ಬೊಂಬಾಯಿಂದ ಬೆಂಗಳೂರುಕ್ಕಿತನಕ ಒಂದು ಉದ್ದನಾಯಿ ಯಿದೆ ಎಂದಿಟ್ಟುಕೋ. ನೀನು ಅದರ ಬಾಲವನ್ನು ಬೊಂಬಾಯಿಯನಲ್ಲ ಮೆಟ್ಟಿದರೆ ಅದು ಬೆಂಗಳೂರಲ್ಲಿ ಬೊಗಳುತ್ತದೆ. ಅದನ್ನು ಜಿಲಿಗ್ರಾಫಿ ಅನ್ನುತ್ತಾರೆ. ಇದೇ ರೀತಿ-- ಆದರೆ ನಡುವೆ ನಾಯಿಯಿಲ್ಲದೇ ಇರೋದಕ್ಕೆ ರೇಡಿಯೋ ಅಂತಾರೆ ಅಸ್ಟೇ. «ಈತ ಮಾಡಿದೆ ೇನು?'' “ಕುಡಿದಿದ್ದ, ಸಿಕ್ಳಾಪಟ್ಟಿ, ಕೂಗಾಡು ಾ ರ್ರ ಇ6ತ್ತ ' ಕ್ತಿದ್ದ ಮತ್ತು ಓಾಂಗಾವಾಲನೊಬ್ಬನೊ- ಚಾ ೫ ಹಾ ಡನೆ ಜಗಳಾಡುತ್ತಿದ್ದ? ಪೋಲೀಸ್‌ ವರದಿ . ಯಿತ್ತ. ಆ ಬಾಂಗಾವಾಲಾ ಎಲ್ಲಿ 3೫ ವೆಜಿ- `ಸ್ಟೇಟ್‌ ಕೇಳಿದರು. “ಅಲ್ಲೇ ಇರೋದು ತಮಾಷ್ಕೆ ಮಹಾ ಸ್ವಾಮಿ. ಅಲ್ಲಿ ಬಾಂಗಾನಾಲ ಇದ್ದಿರಲೇ ಲು ೨2 ಇಲ್ಲ. "ನೀನು ಮನುಷ್ಯನೋ ಇಲಿಯೋ... ಇಷ್ಟು ಜೀಗನೇ ಮನೆ ಸೇರಲು ಆತುರ ಪಡುತ್ತೀಯಲ್ಲ?'' "ಖಂಡಿತವಾಗಿಯೂ ನಾನು ಮನು- ಷೃನೇ.?' ಕ್ಕೆ ಕ ದೇಶೆ ಅಷ್ಟು ದೃಡವಾಗಿ ಹೇ- ರ್‌ ್‌ ೪೭ ಳುತ್ತೀ?'' ಕಾರಣ ಇದು... ನನ್ಗ ಹೆಂಡತಿ ಇಲಿ: ಗಳೆಂದರೆ ಹೆದರುತ್ತಾಳೆ.'' “ಕ್ಲಾಸಿನಲ್ಲಿ ಎಲ್ಲದರಲ್ಲೂ ನಿನಗೆ ಕೆಳಗಿನ: ಸ್ಥಾನಗಳಂತೆ. ನಿನಗೇಕೆ ಮೇಲಿನ ಸ್ಥಾನ: ಪಡೆಯಲಾಗಲಿಲ್ಲ ಕತ ಸಿಟ್ಟುಗೊಂಡ ತಂ- ದೆಯ ಪ್ರಶ್ನೆ. ಮೇಲಿನ ಸ್ಥಾನಗಳನ್ನೆಲ್ಲ ಉಳಿದವರು: ಆಕ್ರವಿಂಸಿಕೊಂಡಿದ್ದರಪ್ಪಾ? ಎಂದುತ್ತರ: ನೀಡಿದ ಕುವತಾರ ಕಂಠೀರವ. ಹಾಸ ಜೇ ಕೆ ಜೇ ಹೊರಗೆ ಹೋಗಲು ಸಿದ್ಧತೆ ನಡೆಸಿದ್ದ ಗಂಡನನ್ನುಕುರಿತು ಹೆಂಡತಿ ಪ್ರಶ್ನಿಸಿದಳು: “ಎಲ್ಲಿಗೆ ಹೊರಬದ್ದೀರಿ?? ಕುಂದಾಪೂರ- ಗಂಡ ಹೇಳಿದ-- “ಮೂವತ್ತಾರು ದೆವ್ವ. ಗಳು? ಎಂಬ ಇಂ ಗ್ಲ್ಸೀಷ್‌ ಸಿನಿಮಾ ನೋಡಲು ಹೋಗುತ್ತಿದ್ದೇನೆ ಎಂದು. ಇ ನಾನಿಲ್ಲಿರುವಾಗ, ಆದು ನನಗಿಂತಲೂ:: ಹೆಚ್ಚೆ? ಎಂದಳು ಹೆಂಡತಿ. ಶಿಲ್ಪಿ ಮೂರ್ತಿಯ ನಿರ್ಮಾಣ ಮಾಡು- ತ್ತಿದ್ದ. ರಚನೆ ಸೊಂಟದ ವರೆಗೂ. ಬಂದಿದ್ದು, ಕೆಳಗಡೆ ಭಾಗದಲ್ಲಿ. ಕಲ್ಲು ಹಾಗೆಯೇ ಇತ್ತು. ಇದನ್ನು ನೋಡಲು ಬಂದ ಒಬ್ಬ ಹಳ್ಳಿಗ ಆಶ್ಚರ್ಯದಿಂದ ಪ್ರಶ್ನಿ ಸಿದ... “ಇಂಥಾ ಕಲ್ಲನಲ್ಲಿ ಇಂಥದೇ ಮೂರ್ತಿಯಿರುತ್ತದೆಂದು ನಿಮಗೆ ಹೇಗೆ ಗೊತ್ತಾಗುತ್ತದೆ? ಎಡಿ, ಕೆ. ಹದ್ಮಾ ೫ ಉಪಾಧ್ಯಾಯ :-- (ಹೊತ್ತಾಗಿ ಶಾಲೆಗೆ ಹಾಜರಾದ ವಿದ್ಯಾರ್ಥಿಯನ್ನು ಕಂರಿತು) “ಶಾಲೆಗೆ ಬರಲು ಇಷ್ಟು ತಡನೇನು?? ನಿದ್ಯಾರ್ಥಿ(ಮೆಲ್ಲಗೆ);-. “ ದಾರಿಯಲ೦ ಒಂದು ಸೈನ್‌ ಬೋರ್ಡ್‌ ಕಂಡೆ ಸಾರ್‌,» ಇಲ ಉಪಾಧ್ಯಾಯ:- (ಗಂಭೀರ ದನಿಯಲ್ಲಿ) “4 ಏನಿತ್ತದರಲ್ಲ?? ನಿದ್ಯಾರ್ಥಿ:- “ ಹತ್ತಿರದಲ್ಲಿ ಶಾಲೆಯಿದೆ ನಿಧಾನ ಸಾಗಿರಿ ಎಂದು ಸರ್‌... ,7? ಅನಿರೀಕ್ಷಿತವಾಗಿ ತಮ್ಮಮನಿತ್ರ ಗೋವಿಂದರಾಯರು ಶ್ರೀಮಂತರಾದು ದನ್ನು ಕಂಡು ಕೃಷ್ಣಸ್ವಾವಿಂಗಳು ಅವರಿಗೆ “ರಾಯರೆ, ನೀವು ಹೇಗೆ ಹಣ ಸಂಹಾದಿಸಿ ದಿರಿ?? ಎಂದು ಕೇಳಿದರು. 4 ನಾನೂ ವೆಂಕಾಪುರದ ವೆಂಕಟ ಕೃಷ್ಣರೂ ಕೂಡಿ ವ್ಯಾಪಾರ ಮಾಡಿದೆವು. “ಅಂದ ಹಾಗೆ ನಿಮ್ಮಲ್ಲಿ ಅಷ್ಟು ಭಂಡ ವಾಳ ಎಲ್ಲಿಂದ ಬಂತು ಎಂದು ನನಗೆ ಆಶ್ಚರ್ಯ. “4 ಹೌದು; ಅವರ ಕೈಲಿ ಹಣನಿತ್ತು, ನನ್ನ ಕೂಡ ತಂಂಬ ಅನುಭವನವಿತ್ತು.....? “ ಹೌದು, ಮತ್ತೆ? ಗೋವಿಂದ ರಾಯರು ಹೇಳಿದರು:- “ಮತ್ತೆ ಈಗ ಹಣಿ ನನ್ಗ ಕೈಗೆ ಬಂದು ಆನುಭನ ಅವರ ಕೈಗೆ ಹೋಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನ ಆ ಶುಭ ವೇಳೆಂಯಲ್ಲೂ ರಾಮರಾಯರು ತಲೆ ಬಗ್ಗಿಸಿ ವೃಧಿತ ಮನಸ್ಸಿನಿಂದ ಕುಳಿತು ಕೊಂಡಿರುವುದನ್ನು ಕಂಡು ಅವರ ಮಿತ್ರರು: 4 ಏನ, ರಾಮರಾವ್‌? ಎಲ್ಲರೂ ಸಡಗರ ಸಂಭ್ರಮದಲ್ಲಿರುವ ಈ ವೇಳೆಯಲ್ಲೂ ನೀವು ಚಿಂತಿಸುತ್ತಿದ್ದೀ ರಲ್ಲಾ? ಎಂದಶು. 4`'ಗಳೆಯರೆಗಿ ಈ ದಿನದಲ್ಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತೆಂಬ ವತಾತೇನೋ ನಿಜ, ಆದರೆ ಈ ದಿನದಲ್ಲೇ ನನಗೆ ನನ್ಗ ಸ್ವಾತಂತ್ರ್ಯ ಹೋದದ್ದೆಂಬ ವಿಚಾರ ನಿಮಗೆ ಕಸ್ತೂರಿ, ಆಗಸ ೧೯೬೨ ತಿಳಿದಿದೆಯೆ?? “4 ಅಂದರೆ??? “4 ಆದೇ, ಕಳೆದ ಅಗಸ್ಟ್‌ ೧೫ ರಂದೇ ನನಗೆ ಲಗ್ನ್ಗವಾದದ್ದು.? ಯು. ಶ್ರೀನಿವಾಸ ಶೆಣೈ ಜೇ ತಾಯಿ ವುಗಳಿಗೆ ಅಡುಗೆಯ ವಿಧಾನ ಗಳನ್ನು ಕಲಿಸುತ್ತಾ ಈ ರೀತಿ ಬೋಧಿಸಿ ದಳು “ಕೇಳು ಮಗಳೇ, ಗಂಡಸಿನ ಮನ ಸ್ಸನ್ನು ವಶಪಡಿಸಿಕೊಳ್ಳಲು ಅತ್ಯಂತ ಹತ್ತಿ ರದ ವತಾರ್ಗವೆಂದರೆ ಆತನ ಹೊಟ್ಟೆ ಯನ್ನು ತೃಪ್ತಿಗೊಳಿಸುವುದು'' ಎಂದು, ಮಗಳು-“ಮನಸ್ಸು ಹಾಗಿರಲಿ ಆವತ್ಮಾ. ಆತನ ಹಣದ ಪಾಕೀಟನ್ನು ವಶಪಡಿಸಿ ಕೊಳ್ಳುವ ದಾರಿ ಯಾವುದು ಹೇಳು.? ತರುಣ ಅಧ್ಯಾಹಪಕರೊಬ್ಬರು ನನೀನ ರೀತಿಯಲ್ಲಿ ಪಾಠ ಶಲಿಸಿಕೊಡುತ್ತಿದ್ದರು. ಹಲವು ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ವಿದ್ಯಾರ್ಥಿಗಳಿಂದಲೇ ಬರಸುವುದು ಅವರ ಶಿಕ್ಷಣ ನಿಧಾನಗಳಲ್ಲಿ ಒಂದು. ಒಂದು ದಿನ ಇವರು ಒಬ್ಬ ನಿದ್ಯಾರ್ಥಿ ಯೊಡನೆ ಕುಚೇಷಸ್ಟೆಗಾಗಿಯೋ ಏನೋ, ಈ ರೀತಿ ಪ್ರಶ್ನೆ ಕೇಳಿದರು:-- “ ಕಿಟ್ಟು ಸಭಿಕರಿಗೆ ಬೇಸರ ಬರುವ ಹಾಗೆ ಮತ್ತೂ ಮತ್ತೂ ಮಾತನಾಡುತ್ತಾ ಇದ್ದರೂ, ಸಭಿ ಕರು ಎದ್ದು ಹೋಗದೆ ಇರಬೇಕಾದರೆ ಆ ಭಾಷಣಕಾರ ಯಾರಾಗಿರಬಹುದು?? ಪ್ರಾಯಶಃ ಅಧ್ಯಾಪಕರು ಹುಡುಗ ನಿಂದ “ ಮಂತ್ರಿ? ಎಂಬ ಉತ್ತರವನ್ನು ನಿರೀಕ್ಷಿಸುತ್ತಿದ್ದಿರಬೇಕು. ' ಆದರೆ ಆತ ಹೇಳಿದ್ದೇ ಬೇರೆ: “ಸಾರ್‌, ಆವನನ್ನು ಅಧ್ಯಾಪಕನೆಂದು ಕರೆಯುತ್ತಾರೆ.” ಹ. ಸಚ್ಚಿದಾನಂದ ಹೆಗ್ಡೆ ಸಿ 2ಯ ನಿರಂತರ ಸಂಶೋಧನೆಯ ಫಲ- ಹಮ್‌ದರ್ದ್‌ ತಯಾರಿಕೆಗಳ ಗುಣಕಾರಳ ಪ್ರಭಾವ ದೀರ್ಫಕಾಲದ ಉಪಯೋಗದಿಂದ ಗುಣಕಾರಕನವೆಂದು ಪ,ನರಾಣಿತವಾದ ಯುನಾನೀ ತಯಾರಿಕೆಗಳನ್ನು ಹಮ್‌ದರ್ದ್‌ ಪ್ರಯೋಗಶಾಲೆಗಳಲ್ಲಿ ನಿರಂತರವಾಗಿ ನಡೆಯುವ ಡು ಇ ಸಂಶೋಧನೆಯು ಇನ್ನಷ್ಟು, ಸುಧಾರಸಿದೆ. ಚಿಕಿತಾಾ, ಸಂಬಂಧದ ವ್ಯಾಪಕ ಪೃಯೋಗ ಗಳು ಪುನಃಪುನಃ ಮಾಡುವ ಶೋಧನೆ ಮತ್ತು ರಾಸಾಯನಿಕವಾಗಿ ಪ ಥಕ್ಕರಣಮಾಡಿ ನಡೆಯಿಸುವ ಪರೀಕ್ಷೆಗಳು. ಇವು ಎಲ್ಲಾ ಹಮ್‌ದರ್ದ್‌ ಉತ್ಪಾದನಗಳ ಶುದ್ದತೆ ಯನ್ನೂ, ಪ್ರಭಾವವನ್ನೂ ಖಚಿತಗೊಳಿಸೊತ್ತನೆ. ಕ ಪ್ರಕೃತಿಯ ಸಸ್ಕ ಹಾಗೂ ಪ್ಯಾಣಿಜನ ಸಾಧನ-ಸಂಪತ್ತಿಗಳ ಕ್ರಿಯೆಗಳನ್ನು ತಿಳಿದು ಊಳುುವುದಕ್ಕ್ಯೂಸಪಕ್ವತೆಯ “ಸರಿಯಾದ ಮಟ್ಟಿ ದಲ್ಲಿ" ಹೊಸ ಮಿಶ್ರಣಗಳಾಗುವಂತೆ ಅನನ್ನು ಒಟ್ಟು ಸೇರಿಸುವುದಕ್ಕೂ ಮತ್ತು ಆ ಮೂಲಕ ಜನತೆಗೆ 'ಸರಮಾವಧಿ ಹಿತ ವನು ಯನ್ನು ಮುಂದುನರಿಸುತ್ತಿವೆ. ಮಾಲ್ವಮ್‌ : ಇದರಲ್ಲಿ ಸುಲಭವಾಗಿ ಪಚನವಾಗುವ ಪ್ರೊಟೀನ್‌ ಅಧಿಕ ಪ್ರಮಾಣದಲ್ಲಿ ಇದೆ. ಇದು ಹಸಿವನ್ನೂ ರಕ್ತದ ರಚಕೆ ಯನ್ನೂ ಸುಧಾರಿಸುತ್ತದೆ, ಮೆತ್ತು ಹೊಸ ಶಕ್ತಿ ಹಾಗೂ ಉತ್ಸಾಹವನ್ನು ಉಂಟುಮಾಡಿ ಇಡೀ ಶರೀರ ಪದ್ದತಿ ಯನ್ನು ಚುರುಕುಗೊಳಿಸುತ್ತದೆ. ನೌನಿಹಾಲ್‌ : ಗ್ರೈಪ್‌ ಸಿರಪ್‌ ಮತ್ತು ಬೇಬಿ ಬಾನಿಕ್‌.. ಇದರಲ್ಲಿ ಮಕ್ಕಳ ಮಲಬದ್ಧತೆ, ಅಜೀರ್ಣ, ವಾಯುವಿಕಾರ, ವಾಕಿತಿ, ಭೇದಿ, ಯಕೃತ್‌ನ (ಲಿನರ್‌) ತೊಂದರೆ ಗಳು, ನಿದ್ದೆಬಾರದಿರುವುದು, ವಿಪರೀತ ಜೊಲ್ಲು ಬರುವುದು ಮತ್ತು ವಿಸರೀತ ಬಾಯಾರಿಕೆ ಇತ್ನಾದಿ ಅಸ್ತಸ್ಸತೆಗಳ ಸರಿಪಡಿಸುವ ಜ್‌ ಶಿಶುಗಳಿಗೆ'ಶಕ್ತಿದಾಯಕವಾಗಿದೆ. ರೂಹ್‌ ಆಫ್ಣಾ: ಇದು ಯಾವಾಗಲೂ, ವಿಶೇಷವಾಗಿ ಸೆಕೆಗಾಲದಲ್ಲಿ ಬಹಳ ಉಲ್ಲಾಸದಾ ಯಕ ಪೇಯವಾಗುತ್ತದೆ, ವಿಪರೀತ ಸೆಕೆಯಲ್ಲಿಯೂ ಇದು ಶಕ್ತಿಯನ್ನು ಉಳಿಸುತ್ತಿಸೆ, ಬಾಯಾರಿಕೆಯ ನಿವಾರಿಸುತ್ತದೆ, ಮತ್ತು ಉಷ್ಣ ಅಪಘಾತದಿಂದ (ಹೀಟ್‌ - ಸ್ಟ್ರೋಕ್‌) ಉಂಟಾಗುವ ಪರಿಣಾಮಗಳ ಎದುರಿಸುತ್ತದೆ. ಅದರ ಹತ್ತೊಂಬ ತ್ತು ಪ್ರಾ ಕ್ಚತಿಕ ಘಟಕಗಳು ಒಳ್ಳೆಯ ಂದಿರಲು ಸಹಾಯ ನಸ ಪ ಉಂಟುಮಾಡುವುದಕ್ಕೂ ಹರ್ಮ್‌ದರ್ದ್‌ ಪ್ರಯೋಗಶಾಳೆಗಳು ಸಂಶೋಧನೆ ಸಫಿ ರಕ್ತವನ್ನು ಶುದ್ಧಗೊಳಿಸುತ್ತದೆ ಮತ್ತು ಕರುಳು,"ಮೂತ್ರಪಿಂಡ ಮತ್ತು ಚರ್ಮ, ಇವುಗಳ ಮೂಲಕ ಶರೀರದ ಕಶ್ಚಲಗಳನ್ನು ಹೊರಗೆಡಹುವಂತೆ ಶಾರೀರಕ ಪದ್ದತಿಗೆ ಸ್ಫೂರ್ತಿಯನಿ ೯ ಚ ಯುತ್ತಷೆ ಜೋಶಿನಾ : "ಕಟಾರ್‌', ನೆಗಡಿ, ಮೂಗಿನಿಂದ ನೀರು ಸುರಿದುಕೊಂಡಿರುವುದು. ಇವುಗಳ ಚಿಕಿತ್ಸೆಗೆ ಬಹಳ ಉಪ ಯುಕ್ತವಾಗಿದೆ. ನೆಗಡಿಯ ಅಥವಾ ತಲೆಯಲ್ಲಿ ನೆಗಡಿ ತುಂಬಿ ರುವುದರ ಲಕ್ಷಣ ಕಂಡುಬಂದಾ ಗಲೇ ಜೋಶಿನಾವನ್ನು ಸ್ವಲ್ಪ ಬಿಸಿನೀರಿಗೆ ಸೇರಿಸಿ ತೆಗೆಯಿ ಕೊಳ್ಳಿರಿ, ಸಿಂಕಾರಾ: ಇದು ವೈದ್ಯರಿಗೆ ದೀರ್ಥಕಾಲದಿಂದ ಪರಿಚಿತವಾದ, ಔಷಧೀಯ ಗುಣಗ ಳಿರುವ್ನ ನಾನಾ ಗಿಡಮೂಲಿಕೆಗಳಿಂದ ಕೂಡಿರುವ ಪೌಷ್ಟಿಕ ಹಾಗೂ "ವಿಟಿಮಿನ್‌'ಯುಕ್ತ ಬಾಸಿಕ್ಕಾಗಿದೆ, ದೆಹಲಿ * ಕಾನ್‌ಪು್ರಂ್‌ * ಸಾಟ್ನಿ 81110 186078 ಓಟ ಹ ಮೌಹೋತ”" ಬೆಕ್ಕ ಸಬೆರಗಾಗಿ ನಿಂತು ನೋಡುತ್ತಿದ್ದ. ಆತ ಗಃ ಅರಣ್ಯ ಮಧ್ಯದ “ಪಳೆದು ಹೋದ ನಗರ” ದ ಕಥೆಗಳನ್ನು ಜನರ ಬಾಯಿಂದ ಕೇಳಿದ್ದ. ಆದರೆ ಯಾರೂ ಅದನ್ನು ಸ್ವತಃ ಕಂಡಿರಲಿಲ್ಲ. ಅವರಿಗೂ ಅದು ಕರ್ಣಾ ಕರ್ಣಿಕೆಯೇ ಆಗಿತ್ತು. ಷ್ಟ ಸತಯುಗದಲ್ಲಿ ದಾತ! ಕಟ್ಟೆ ಕಾ ಒಂದು ಪ್ರಚಂಡ ನಗರ ದಟ್ಟ `'ಇಎಿಯ ನಡುವೆ ಇದೆ ಜೂ ಎಂದವರು ಹೇಳಿದ್ದ ರು. ಕುತೂಹಲ ಕೆರಳಿದವನಾಗಿ ಪ್ರೆಂಚ್‌ ನಿಸರ್ಗಶಾಸ್ತ್ರಜ್ಞ ಮಾಹೋತ್‌ ಒಬ್ಬ ಗೆಳೆಯನೊಡನೆ ಅದೇನೆಂದು ನೋಡಲು ಬಂದಿದ್ದ. ಈ ಇಬ್ಬರು ಫ್ರೆಂಚರಿಗೆ ನಾಲ್ಕು ಮೈಲು ನಡೆ ಯಲು ಐರಡು ದಿನ ಹಿಡಿದಿತ್ತು. ಅಷ್ಟು ದುರ್ಗ ಮವಾದ ಅರಣ್ಯ. ಗುರಿಯ ಸಮೀಪಕ್ಕೆ ಬಂದು ನಿಂತಿದ್ದರು. ಸೊಳ್ಳೆ ಗಳು ಕಡಿಯುತ್ತಿ ಜ್ಯೂ ವು. ಮಂಗಗಳು ಕಿರಿಚುತ್ತು. ಮೀರಿತ್ತು. ಪ್ರಚಂಡ ಶಿಲಾಮಯ ಡೇವಾಲಾ ಅಂಗಕೋರ್‌ವಾತ'` ಹ ಕ ಸ್ರ [ಗ್ಗ ಬ ॥| ಗ ಗ 1 ॥11111/11 / 1111111 ಜಾವ ಎ ಇರದ ತ! ಕೊನೆಗೆ ಅವರು ತಮ್ಮ ದ್ವವು. ಆದರೂ ಪಾಹೋತ್‌ ಪರವೆಯಿ ಎದುರಿಗಿದ್ದುದನ್ನು ನೋಡುತ್ತ ಸ್ತಬ್ಧ ವ ನಿಂತಿದ್ದ. . ಇದು. ಅತನ ಸಲ್ಪನೆಯನ್ನೆಾ "ಕ್ಲ ಕಗ ಸೆ ಇ ಟ್‌ ದ್ಯ 1೪. ತೆ ಹ ವಿದೇಶದಲ್ಲಿ ಹಿಂದೂ ಸಂಸ್ಕೃತಿಯ ಶಿರಿಮೆ ಡಲಬುಹಕ್ಕೆ ಗಳು ಗೋಳಿ ಮತ್ತು ಬೂರುಗದ ಮರಗಳ ಬೇರುಗಳ ಹಿಡಿತದಲ್ಲಿ ಸಿಲುಕಿದ್ದರೂ ತಲೆಯೆತ್ತಿ ನಿಂತಿದ್ದವು. ಭಾರಿ ಕಲ್ಲಿನ ಮಹಾಡ್ಯಾರಗಳು, ಕೆತ್ತನೆ “ಲಸದ ಗೋಡೆಗಳು- ಆದರೆ ಒಂದೇ ಬು 1 1( ಜಗ ರೇ ಗ್ಯ ಗ 1111” ಸ್ನ ಸ (ಗ ಡಿ 'ನಿನಿಧ ಮೂಲಗಳಿಂದ 2 ವ ಲ ಒಂದು ಮಾನವ ಪ್ರಾಣಿಯೂ ಇಲ್ಲ. ದೇವಾಲ ಯಗಳ ಗೋಪುರಗಳು ಎತ್ತರದಲ್ಲಿ ಪ್ಯಾರೀಸಿನ' ನೋಟರ್‌ ಡೇಮ್‌ನ್ನೂ ನಾಚಿಸುವಂತಿದ್ದವು. ಅಂದು ರಾತ್ರಿ ಮೌಹೋತ್‌ ಹಿಲಾಲುಗಳ (1 ಎ ೧ 113 ಟ್‌ [| [|/ ಸೆ ಕಿ ಧೌ | 1 ಡೆ "( ಕ್‌. [3 ಔತ ಗಾರ ನ ॥॥11(11॥॥॥ ॥॥| ಚ ಕಾಟಾ ೫ 11113611111 0 0 (| ಜ್‌ ಷಾ "8? ಗ್‌ ಬಾಟಾ ಹ ಈತ *್‌ ಇರಾ ಫೂ "ಆಇ ಇ. ಕ ಸಸ್ಟರ್ಷಗ್ಗ 1148/, ಬೆಳಕಿನಲ್ಲಿ ತನ್ನ ದಿನಚರಿಯಲ್ಲಿ ಬರೆದ; “ಇವು ಬಹುಶಃ ಜಗತ್ತಿನಲ್ಲೇ ಭವ್ಯತಮವಾದ, ಕಲಾ ನೈಪುಣ್ಯದ ಚರಮ ಸೀಮೆಯನ್ನು ಮುಟ್ಟಿದ ಗತಕಾಲದ ಅವಶೇಷಗಳು. ಇವು ರೋಂ ಗ್ರೀಸುಗಳ ಭವೃತೆಯನ್ನು ಮೀರಿಸುತ್ತವೆ.' ಹೀಗೆ ನೂರು ವರ್ಷಗಳ ಹಿಂದೆ, ೧೮೬೦ ಜನವರಿಯಲ್ಲಿ ಕಂಬೋಡಿಯದ ಕಗ್ಗಾಡಿನಲ್ಲಿ ೪೦೦ ವರ್ಷ ಕಾಲ ಹಾಳುಬಿದ್ದಿದ್ದ ಅಸಾ ಧಾರಣ ನಾಗರಿಕತೆಯ ಸ್ಮಾರಕವೊಂದು ಬೆಳ *ಿಗೆ ಬಂತು. ಅದನ್ನು ಕಂಬೋಡಿಯದ ಭಾಷೆ ಯಲ್ಲಿ “ಅಂಗಳೋಂ0ೌ ಥೋಮ್‌” ಎಂದು ಹೆಸರಿಸಲಾಗಿದೆ. ಅಂದಕೆ. ಮಹಾನಗರ ಎಂದರ್ಥ. ಆದರೆ ಅದರ ನಿಜವಾದ ಹೆಸರು, ಪ್ರಾಚೀನಕಾಲದಲ್ಲಿ ಅಲ್ಲಿ ಲಕ್ಬಾಂತರ ಜನರು ವಾಸಿಸುತ್ತಿದ್ದಾಗ, ಯಶೋಧರಪುರ ಎಂದಿತ್ತು. ಮತ್ತು ಈ ಮಹಾನಗರ ಹಿಂದೂ ಸಂಸ್ಕೈತಿಯ ಸಾಗರೋತ್ತರ ವಿಸ್ತರಣೆಯ ಎಣೆಯಿಲ್ಲದ ಉದಾಹರಣೆಯಾಗಿತ್ತು. ಈ ನೂರು ವರ್ಷಗಳಲ್ಲಿ ಅಂಗಕೋರ್‌ ಥೋಮ್‌ನ ಸುತ್ತಲ ಅರಣ್ಯವನ್ನು ಸಾಧ್ಯ ವಿದೃಷ್ಟು ಸವರಿ ಇಡೀ ಆಸುಪಾಸನ್ನು ಸ್ವಚ್ಛ ಯ ಟೆ ಕ್ರಾಶ್‌ ೧ ಎ ್‌ಾ್‌ | 1.1 ಓ! 1, ರಾ ಲ್ವ ಆಷ್ಟ *ೀ ್‌ೀ್‌ * ಹ ದುಗರ-4ಿ-- ಇಂ ಅಸಾಕಾಯಲಯು ಇ. %ಓಣಟ್ಬ ಗ! (1೫ 8 ಪರಾ ಜಯಾ ೫೨ ಕಸ್ತೂರಿ, ಆಗಸ್ಟ್‌ ೧೯೬೨ ಗೊಳಿಸಲಾಗಿದೆ. ತಾಯಿಲಂಡಿನಿಂದ ಇಲ್ಲಿಗೆ ವಿಮಾನ ಸೌಕರ್ಯವೂ ಏರ್ಪಟ್ಟಿದೆ. ವಿದೇಶಿ ಪ್ರವಾಸಿಗಳಿಗೆ ಇದು ಕಾಣದೆ ಬಿಡಲಾರದ ತಾಣವಾಗಿದೆ. ಇಂದು ನಾವು ಕಾಣುವುದು ಶತಮಾನ ಹಿಂದೆ. ಮೌಹೋತ್‌ ಕಂಡದ್ದ ಕ್ಕಿಂತಲೂ ಅಗಾಧವಾಗಿದೆ. ಮರಗಿಡಗಂಜಿಗಳ ನಡುವೆ ಆತ ಕಾಣದಿದ್ದ ಡಜನ್‌ಗಟ್ಟಳ ದೇವಾ ಲಯಗಳು, ಮೈಲುಗಟ್ಟಳೆ ರಸ್ತೆಗಳು; ಹಲವು ಚದರ ಮೈಲು ವಿಸ್ತಾರದ ಕೆರೆ, ಇಡೀ ಪ್ರದೇಶ ವನ್ನೇ ವ್ಯಾಪಿಸಿದ ಕಾಲುವೆಗಳು... ಎಲ್ಲವೂ ಈ ನಾಗರಿಕತೆಯ ನಿರ್ಮಾಪಕರ ಸಾಹಸ, ಕೌಶಲ, ನೈಪುಣ್ಯಗಳಿಗೆ ಸಾಕ್ಷಿಯಾಗಿ ನಿಂತಿವೆ. ಇದು ನಮ್ಮ ಪುರಾಣಗಳಲ್ಲಿ ಕಂಬುಜ ದೇಶ ಎಂದು ಹೆಸರಾಂತ ನಾಡಿನ ರಾಜಧಾನಿಯಾಗಿ ಆರು ನೂರು ವರ್ಷ ಮೆರೆದ ಸ್ಥಾನ. ಇದನ್ನು ಕಟ್ಟಿದ ಜನಾಂಗದ ಹೆಸರು ಖ್ಮೈರರೆಂದು. ಶಾಸನಗಳಿಂದ, ಚೀನಿ, ಅರಬಿ ಯಾತ್ರಿಕರ ವರದಿಗಳಿಂದ ಮತ್ತು ಸ್ವತಃ ಅಂಗಳೋರ್‌ ಥೋಂನ ಗುಡಿಗುಂಡಾರಗಳ ಪೌಳಿಗಳಲ್ಲಿ ಕೆತ್ತಿದ ಅಸಂಖ್ಯ ಚಿತ್ರಗಳಿಂದ ಈ ಸಾಮ್ರಾ ಜೃದ ಇತಿವೃತ್ತದ ಬಹ್ವಂಶಗಳು ತಿಳಿದು ಬಂದಿವೆ. ಕಂಬುಜದ ರಾಜರು ಕಂಬು ಯಷಿ ಮತ್ತು ಮೇರಾ ಎಂಬ ಅಪ್ಸರೆ ಇವರೇ ತಮ್ಮ ಮೂಲಪುರುಷರೆನ್ನುತ್ತಾರೆ. ಕ್ರಿಸ್ತಶಕದ ಆರಂ ಭದ ಶತಮಾನಗಳಲ್ಲಿ ವಿದ್ಯಾ ಸಂಸ್ಕೃತಿ ಸಾಮರ್ಥ್ಯಗಳಲ್ಲಿ ಉನ್ನತಿಗೇರಿದ ಕೆಲ ಧೀರರು ಭಾರತದಿಂದ ಬಂದಿದ್ದರು. ಕಂಬು--ಮೇರಾ ಐತಿಹ್ಯ ಭಾರತದಿಂದ ಬಂದ ಜನ ಸ್ಮಳೀಯ ಕೊಡನೆ ಬೆಕೆತದ್ದರ ಪೌರಾಣಿಕ ರೂಪವಾಗಿರ ಬೇಕು. ಭಾರತದ ಈ ಆಗಂತುಕರು ದಕ್ಷಿಣ ಭಾರತ ದವಕಿಂಬುದು ನಿಶ್ಚಿತವಾಗಿದೆ. ಇಲ್ಲಿ ದೊರೆಯುವ ಶಾಸನಗಳ ಭಾಷೆ ಸಂಸ್ಕೃತವಾದರೂ ಲಿಪಿ ದಕ್ಷಿಣ ಭಾರತದಲ್ಲಿ ಪ್ರಚಲಿತವಾಗಿದ್ದ ತತ್ಕಾ ಲೀನ ಲಿಪಿಯೇ ಆಗಿದೆ. ಈ ಭಾರತೀಯ ಹಿಂದು ಗಳೊಡನೆ ಅವರ ಸಂಸ್ಕೃತಿ ಬಂತು, ಅವರ ಧರ್ಮ ಬಂತು, ಅವರ ಪ್ರರಾಣಗಳು ಬಂದವು, ಅವರ ಕಲೆ-ಕೈಗಾರಿಕೆಗಳು ಬಂದವು. ಎಲ್ಲವೂ ಕೆ ಸ್ಮಳೀಯ ಜನರ ಆದಿವು ರೂಢಿ ಸಂಪ್ರದಾಯ ಗಳೊಡನೆ ಬೆಕೆತು ಅವರದೆ ಒಂದು ಹಿಂದೂ ಸಂಸ್ಕೃತಿ ರೂಪುಗೊಂಡಿತು. ಅದರ ವೈಭವ ಕ್ರಿ.ಶ. ೧೫ ನೇ ಶತಮಾನದ ವರೆಗೆ ನಿರಂತರ ವಾಗಿ ಉತ್ಕರ್ಷಹೊಂದಿ ಕಡೆಗೆ ನಾವಶೇಷ ವಾಗಿ ಹೋಯಿತು. ಖ್ಮೇರ ಅರಸರಲ್ಲಿ ಕೀರ್ತಿಶಾಲಿಯಾದ ಪ್ರಥಮ ರಾಜ ಭಾವವರ್ಮ. ಕ್ರಿ. ಶ. ಏಳನೇ ಶತಮಾನದ ಉತ್ತರಾರ್ಥದಲ್ಲಾಗಿ ಹೋದ ಈತ ಸುತ್ತಮುತ್ತಲ ರಾಜರನ್ನು' ಸದೆಬಡಿದು ಕಂಬುಜವನ್ನು ಏಕೀಕೃತಗೊಳಿಸಿದನು. ಉಗ್ರ ಪುರ ಎಂಬಲ್ಲಿ ಆತ ಶಿವಲಿಂಗವನ್ನು ಪ್ರತಿಷ್ಠಿಸಿ ದನು. ಅವನ ತಂಗಿ ಸೋಮಶರ್ಮನೆಂಬ ಬ್ರಾಹ್ಮಣನನ್ನು ಮದುವೆಯಾದಳೆಂಬ ಉಲ್ಲೇಖ ವಿದೆ. ಈ ಸೋಮಶರ್ಮ ಸಾಮವೇದ ಪಾರಂ ಗತನಾಗಿದ್ದ. ರಾಮಾಯಣ ಭಾರತಗಳನ್ನು ಪ್ರಚುರಪಡಿಸಿದ. ಆದರೆ ನಾವಿಂದು ಕಾಣುವ ಅಂಗಳೋಂ ಥೋಮ್‌ನ ಆದ್ಕ ಸಂಸ್ಥಾಪಕ ಕ್ರಿ. ಶ. 6೦೨. ರಿಂದ ೮೫೦ ರ ವರೆಗೆ ಅಳಿದ ಎರಡನೇ ಜಯ ವರ್ಮ. ಜಾವಾದ ಸಾಮಂತರಾಗಿದ್ದ ಖ್ಮೇರ ರನ್ನು ಪೂರ್ಣ ಸ್ವತಂತ್ರಗೊಳಿಸಿ ಬ್ರಾಹ್ಮಣ ಪ್ರೆಕೋಹಿತೋತ್ತಮನ ಸಹಾಯದಿಂದ ಚಕ್ರ, ವರ್ತಿಯಾಗಿ ಅಭಿಷೇಕ ಮಾಡಿಸಿಕೊಂಡ ಈತ ನಿಂದಲೇ ಖ್ಮೇರರ ಆರು ಶತಮಾನಗಳ ಪರಾ ಕ್ರಮಯುಗ ಪ್ರಾರಂಭವಾಗುತ್ತದೆ. ಜಹು- ವರ್ಮನ ಅನಂತರ ಬಂದ ಯತಶತೋವರ್ಮನೇ ಅಂಗಳಕೋರ್‌ ಥೋಮ್‌ನ ನಿಜವಾದ ಸ್ಥಾಪಕ. ಅವನು ಇಲ್ಲಿಯ ದಿನ್ನೆಯ ಮೇಲಿನ ಶಿವದೇವಾ ಲಯವನ್ನು ಸ್ಥಾವಿಸಿದನು. ಮುಂದಿನ ಎರಡು ಶತಮಾನಗಳ ವರೆಗೆ ೩೦ ರಾಜರು ಇಲ್ಲಿ ಅಸಂಖ್ಯ ದೇವಾಲಯಗಳನ್ನೂ ಸ್ಮಾರಕಗಳನ್ನೂ ನಿಲ್ಲಿಸಿ ದರು. ಪರಿಣಾಮವೇ ಮೌಹೋತನನ್ನು ಅಪ್ರ- ತಿಭಗೊಳಿಸಿದ ಮಹಾ ಅವಶೇಷಗಳು; ಶೈವ, ವೈಷ್ಣವ, ಸೌರ, ಮಹಾಯಾನ ಬಾಡ, ಹೀನ ಯಾನ ಬೌದ್ಧ ಧರ್ಮಗಳು ಇಲ್ಲಿನ ರಾಜರ ಮತ್ತು ಜನರ ಮನ ಬಾಳುಗಳ ಮೇಲೆ ಪ್ರಭುತ್ವ ನಡೆಸಿದ್ದರ ಶಿಲಾಮಯ ಪ್ರಮಾಣಗಳು. ಕಂಬುಜ ದೇಶದ ರಾಜಧಾನಿಯ ಹಲವು ಚದರ ಮೈಲು ವಿಸ್ತಾರದಲ್ಲಿ ಪಸರಿಸಿದ ಅವಶೇ ' ಷಗಳನ್ನು ನೋಡಲು ಬರುವವರಿಗೆ ಮೊಟ್ಟಿ ಮೊದಲು ೨ಏಎದುರಾಗುವುದು ಗಗನಚುಂಬಿ ಗೋಪುರಗಳನ್ನೊಳಗೊಂಡ ಅಂಗಳೋರ್‌ ' ವಾತ್‌___-ನಗರ ದೇವಾಲಯ. ೧೨ ನೇ ಶತ ಮಾನದ ಪೂರ್ವಾರ್ಧದಲ್ಲಿ ಕಟ್ಟಿದ ಈ ದೇವಾ . ಲಯವು ಭವೃತೆಯಲ್ಲೂ ಸಲಾನೈಪುಣ್ಯದಲ್ಲೂ ಖ್ಮೇರ್‌ ಕಲೆಯ ಶಿಖರ ಸ್ಥಾನದಲ್ಲಿದೆ. ದೂರ _ ದಿಂದ ನೋಡುವಾಗ ಅಷ್ಟೇನೂ ದೊಡ್ಮದಾಗಿ ಕಾಣದ. ಈ ದೇವಾಲಯ ಸಮೀಪಿಸುತ್ತಲೇ ನಮ್ಮನ್ನು ಆಕ್ರಮಿಸಿಬಿಡುವಂತೆ ತೋರುತ್ತದೆ. ಅದರ ಹೊರ ಆವಾರದ ಸುತ್ತಲಿರುವ ಕಂದಕದ ಅಗಲವೇ ಇನ್ನೂರು ಗಜ ಇದೆ | ಕಂದಕವನ್ನು ಸೇರಿಸಿದರೆ. ಅಂಗಕೋರ್‌' ವಾತ್‌ ಆವಾರ ಒಂದು ಮೈಲು ಚಜಾಕ ಇದೆ. ಮಹಾದ್ಕಾ ರ ವನ್ನು ಪ್ರವೇಶಿಸಿದ ಮೇಲೆ ದೇವಾಲಯಕ್ಕೆ ಹೋಗುವ ಕಲ್ಲಿನಿಂದ ಕಟ್ಟಿದೆ ಪಥ ಎರಡು . ಫರ್ಲಾಂಗ್‌ ಇದೆ. ಕಮಲದ ಮೊಗ್ಗುಗಳಂತೆ ಗಗನಕ್ಕೆ ಕ್ಸೈ ಮುಗಿಯುವ ಐದು ಮಹಾ ಗೋಪುರಗಳುಳ್ಳ ಈ ದೇವಾಲಯ ನಿಜವಾಗಿ ಅಂಗಳಗಳು ಪೌಳಿಗ ಳಿಂದ ಆವೃತವಾದೊಂದು ಶಿಲಾಪರ್ವತವೇ ಸೈ. ಮೂರು ಸ್ತರಗಳಲ್ಲಿ ಮೇಲೆದ್ದು ನಿಂತ ಅಂಗ ಕ ಕೋರ್‌ ವಾತ್‌ನ್ನು ಮೇರುಪರ್ವತದ ಪ್ರತೀಕ ವಾಗಿ ಎರಡನೇ ಸೂರ್ಯವರ್ಮ ರಾಜ ಕಟ್ಟಿಸಿ ವನು ಕಂಬುಜದ ಇತರ ರಾಜರು ಶೈವರಾಗಿ ದರೆ ಕತ ವೈಷ್ಣವ. ಮಧ್ಯದ ಮಹಾಗೋಪುರದ ಕೆಳಭಾಗದಲ್ಲಿ ಮಹಾ ವಷುವಿನ ಮೂರ್ತಿ ಯನ್ನು ಆತ ಸ್ಥಾಪಿಸಿದ... ಅಂಗಳೋರ್‌ ವಾತ್‌ನ ಕಲಾವೈಭವವ _ ವಿವರವಾಗಿ ಬಣ್ಣಿಸಲು ನೂರಾರು ಪುಟಗಳು ಬೇಕು. ಇದರ ಕಲ್ಲುಗೋಡೆಗಳ ಮೇಲೆ ಸ್ವರ್ಗ ಮರ್ತ್ಯ ಪಾತಾಳಗಳ ಆಗು ಹೋಗುಗಳೆಲ ಕೆತ್ತಲ್ಪಟ್ಟಿವೆ ಎನ್ನಬೇಕು. ಈ ಚಿತ್ರ ಮಾಲೆಗಳ ವಿಸ್ತಾರಫೆ! ಅರ್ಧ ಮೈಲು ಇದೆ! ಇಲ್ಲಿ ರಾಮಾ ೫ ಮಹಾಭಾರತಗಳು ್ಫಿನಲ್ಲಿ ಮೂರ್ತಿ ವಿಸಿವೆ, ಇಲ್ಲಿ ದೇವಾಸುರರ ಯುದ್ಧ ಪ್ರತಿ ಕಂಬುಜದ ;ವೈಭವ ೫ಷಿ ರೂಪಿತವಾಗಿದೆ. ಪೂರ್ವದ ಪೌಳಿಯಲ್ಲಿರುವ . ಸಮುದ್ರಮಂಥನ. ದೃಶ್ಯ ಅಸಾಧಾರಣವಾಗಿದೆ. ನರಕಲೋಕದ ನೆತ್ತರು ಹೆಪ್ಪುಗಟ್ಟಿಸುವ ದೃಶ್ಯ ಗಳು ಇನ್ನೊಂದೆಡೆ ಮೂಡಿವೆ. ಒಂದರಲ್ಲಿ ಸೂರ್ಯವರ್ಮ ಶ್ವೇತಛತ್ರದ ಕೆಳಗೆ ಸಿಂಹಾಸನದ ಮೇಲೆ ಮಂತ್ರಿ ಪರಿ ವೇತನಾಗಿ ಕುಳಿತಿದ್ದಾನೆ. ಇನ್ನೊಂದರಲ್ಲಿ ಆತ ತನ್ನ ಸೇನಾಪತಿಗಳೊಡನೆ ರಾಜಹೋತೃ ಸಹಿತ ನಾಗಿ ಚತುರಂಗ ಬಲಯುಕ್ತನಾಗಿ ಮೆರವಣಿಗೆ ಹೊರಟಿದ್ದಾನೆ. ಅಂಗಳೋರ್‌ ವಾತೌನ ಶಕಂದಶಕಗುಂಟಿ ಉತ್ತರಕ್ಕೆ ಸಾಗಿದರೆ ಅತ್ಯಂತ ಮಹತ್ವದವಾದ ಅಂಗಕೋರ್‌ ಥೋಮ" ಅವಶೇಷಗಳು ಬರು ತ್ತವೆ. ಅದೇ ದಾರಿಯಲ್ಲಿ ಪ್ನೊಂ ಬಖೆಂಗ್‌ ಗುಡ್ಡ ಸಿಗುತ್ತದೆ. ಈ ಗುಡ್ಡದ ಮೇಲೆಯೆ ಮೊದಲನೇ ಯಶೋಧರನು ಶಿವಲಿಂಗವನ್ನು ಸ್ಥಾವಿಸಿ ಯಶೋಧರಪೆರದ ಆದಿಮ ಹಿಂದೂ ದೇವಾ ಲಯವನ್ನು ಸಟ್ಟಿಸಿದ್ದು. ಈ ಯಶೋವರ್ಮನನ್ನು ಹೊಗಳಲು ಶಾಸನಗಳಿಗೆ ಬಾಯಿಯೆ ಸಾಲ ದಂತಿದೆ. ಈ ಹೊಗಳಿಕೆಗೆ ಆತ ಹೆಚ್ಚು ಮಟ್ಟಿಗೆ ಯೋ- ಗೃನೆ ಆಗಿದ್ದ. ಅಂಗಳೋರ್‌ ಥೋಂ ಮುಂಬ- ರುವ ಆಳಿಕೆಗಳಲ್ಲಿ ವಿಸ್ತರಿಸುತ್ತ ರೂಪಾಂತರ ಹೊಂದುತ್ತ ಹೋಯಿತಾದರೂ ಅದರ ಭವ್ಯ ಕಲ್ಪನೆಯ ಜನ್ಮದಾತ, ಆದ್ಯ ಪ್ರವರ್ತಕ ಅವನೇ. (ನಗರಕ್ಕೆ ಅವನ ಹೆಸರಕೀ ಇಡಲ್ಪಟ್ಟಿತ್ತು.) ಅವನು ಕಟ್ಟಿಸಿದ ಐದು ಗೋಪುರಗಳ ಈ ಶಿವಾಲಯ ಮುಂದಿನ ಶಿಲ್ಪವಿಕಾಸಕ್ಕೆ ನಾಂದಿಯಾಗಿತ್ತು. ಯಶೋವರ್ಮನ ಎಂಜಿನಿಯರಿಂಗ್‌ ಸಾಹಸ ಇಂದಿನವರನ್ನೂ ಐಎದೆಗೆಡಿಸುವಂತಿದೆ. ಆತ ಸಿಯಂ ರೀಪ್‌ ನದಿಯ ವಕ್ರ ಮಾರ್ಗವನ್ನು ನೇರ ವಾಗಿ ಮಾಡಿ ಅದು ರಾಜಧಾನಿಯ ಪೂರ್ವಕಂಡ ಕವಾಗುವಂತೆ ಮಾಡಿದ; ಅದರಿಂದ ನೂರಾರು ಕಾಲುವೆಗಳನ್ನು ತೋಡಿ ನಗರದೊಳಗೆ ಅನೇಕ ಕೆರೆ ಕುಂಟಿಗಳಿಗೆ ನೀರು ಹರಿಸಿದ. ಅದಕ್ಕೂ ಹೆಚ್ಚಿ ನದೆಂದರೆ ನಗರದ ಪೂರ್ವಭಾಗದಲ್ಲಿ ಆತ ಕಟ್ಟಿಸಿದ ಇಳ್ಳಿ ಮೈಲುದ್ದ ಒಂದು ಮೈಲಗಲದ ಕೃತಕನೀರಾವರಿ ಸರೋವರ, ಯಶೋವರ್ಮನ ಬ ೫೪ ಕಸ್ತೂರಿ, ಅಗಸ್ಟ್‌ ೧೯೬೨ ನೀರಾವರಿ ಉದ್ಯಮವನ್ನು ಮುಂದಿನ ರಾಜರು ಇನ್ನಷ್ಟು ವಿಸ್ತರಿಸಿದರು. ಇಷ್ಟೇ ಗಾತ್ರದ ಇ- ನ್ನೊಂದು ಕೆಕೆಯನ್ನು ನಾವೀಗ ಅಂಗಳೋರ್‌ ಥೋಮ್‌ ಪಶ್ಚಿಮದಲ್ಲಿ ಕಾಣುತ್ತೇವೆ. ಖ್ಮೇರ್‌ ಜನಕ್ಕೆ ಭತ್ತ ಮತ್ತು ಮೀನು ಜೀವಾಳವಾಗಿತ್ತು. ಎರಡಕ್ಕೂ ನೀರು ಎಷ್ಟಿದ್ದರೂ ಬೇಕು. ಫ್ನೋ ಬಖೆಂಗ್‌ ಅಥವಾ ದೇವರ ಗುಡ್ಡದ ಉತ್ತರಕ್ಕೆ ಅನತಿ ದೂರದಲ್ಲಿದೆ, ಅಂಗಳೋರ" ಥೋಮ್‌... ಯಶೋಧರಪುೆರದ ಕ*ೋಟಿ.. ಅದನ್ನು ದಕ್ಷಿಣದಿಂದ ಪ್ರವೇಶಿಸುವಾಗ ನಗರದ ಐದು ಮಹಾದ್ಯಾರಗಳಲ್ಲಿ ಒಂದನ್ನು ದಾಟಜೇ ಕಾಗುತ್ತದೆ. ಇಲ್ಲಿ ನೋಟಕನನ್ನು ದಂಗುಬಡಿಸಿ ನಿಲ್ಲಿಸುವ ದೈತ್ಯ ಮುಖಗಳು ಸುತ್ತಲಿಂದಲೂ ಅವನತ್ತ ದಿಟ್ಟಿಸುತ್ತಿರುತ್ತವೆ. ಕಂದಕದ ಪೌಳಿಗ ಳಿಂದ ಸಾಲಾಗಿ ದಿಟ್ಟಿ ಸುವ ನೂರಾರು ಶಿಲಾದೈತ್ಯ ಮುಖಗಳು. ಅವೆಲ್ಲ ಜಾಗಿ ಕುಳಿತಿದ್ದು ಅನಂತ ವಾದ ನಾಗವೊಂದರ ಹೆಡೆಗಳನ್ನು ಅದುಮಿ ಹಿಡಿದಿವೆ. ಅದಕ್ಕೂ ಹೆಚ್ಚಾಗಿ. ಮಹಾದ್ವಾರದ ಮೂರು ಗೋಪುರಗಳಿಂದ ದಿಟ್ಟಿಸುವ ಮಹಾ ಸಚಸಭರ್ಯಾರ್ಮಾ ಬ್ಯಾ. ಜೋ ಅ ಸು ಪ್‌ ್ಮ್ಮ ದ್‌್‌ ತ್ರ ಬ ಲ್‌( ಈ ಎ ಅಂಗಳಕೋರ್‌ ಥೋಂನ ಮಹಾದಾಾ ರಗಳ್ಳೆದೂ ಒಂದೇ ತರಹೆಯಾಗಿವೆ. ಪ್ರತಿಯೊಂದ ಮೂರು ಗೋಪೆರಗಳು; ಮೂರು ಗೋಪುರ ಗಳಿಂದ ನಾಲ್ಕು ದಿಕ್ಕುಗಳಿಗೆ ದಿಟ್ಟಿಸುವ ಮುಖ. ಗಳು. ನಗರದೊಳಗಿನ ಅನೇಕ ದೇಗುಲಗಳ ಗೋಪುರಗಳೆಲ್ಲ ಹೀಗೆ ಪ್ರಚಂಡ ಮುಖಗಳಲ್ಲಿ ರಹಸ್ಕಪೂರ್ಲ ನಗುವನ್ನು ತಳೆದು ನಿಂತಿವೆ. ಇವೆಲ್ಲ ಬೋಧಿಸತ್ವನ ಮುಖಗಳು; ಅಂಗ ಕೋರ್‌ ಥೋಮ್‌ನ ಮತ್ತೊಂದು ಧಾರ್ಮಿಕ ಘಟ್ಟದ ಪ್ರತೀಕವಾಗಿವೆ, ಇವು. ಶೈವ ವೈಷ್ಣವ ಯುಗಗಳ ನಂತರ ಬಂದಿತ್ತು ಬೌದ್ಧ ಯುಗ. ಈ ಯುಗದ ಪ್ರವರ್ತಕ ಏಳನೇ ಜಯವರ್ಮ ಅಂಗಳೋರ್‌ ಥೋಮ್‌ ಭಾಗದಲ್ಲಿ ಇಂದು ಉಳಿದುಕೊಂಡಿರುವ ಬಹುಸಂಖ್ಯ ಅವಶೇಷ ಗಳ ಕರ್ತ ಈತನೇ. ಏಳನೇ ಜಯವರ್ಮ ತಾರುಣ್ಯದಲ್ಲಿ ವಿರಕ್ತಿ ಹೊಂದಿ ತನಗೆ ರಾಜ್ಯ ಬೇಡ ಎಂದವನಾಗಿದ್ದ. ಆದರೆ ೧೧೭೭ ರಲ್ಲಿ ನೆರೆಯ ಚಂ ರಾಜ್ಯದವರು ಬ ಯಶೋಧರಪುರವನ್ನು ಆಕ್ರಮಿಸಿ ಲೂ ತೆಗೆದೊ ಠಾಜಕುಮಾರ ವಿರಕ್ತಿಯ ಮುಸುಕನ್ನು ಗೆದು ಖಡ ಧಾರಿಯಾಗಿ ಶತ್ರುಗಳ ಮೇಲೆರಗಿದ. ಅವರನ್ನು" ಸಮುದ್ರ ಪ ಪರ್ಯಂತ ಓಡಿಸಿ ಬಂದ. ಹಿಂದಿನ ಶಾಜರಾತೆ ಆತ ವೈ ದಿಕ ಧರ್ಮದವ ನಾಗಿರದೆ. ಬೌದ ನಾಗಿದ್ದ. ಸ ನ್ನನು ಸರಿಸಿ ಆತಪ ಪ್ರಜೆಗಳಿಗಾಗಿ ೧೦೨ ಆಸ್ಪತ್ರೆಗಳನ್ನು ಕಟ್ಟಿಸಿದನು. ೆವುಗಳ ಜಳಫಾಡುಜ ಶಾಸನ ದಲ್ಲಾತ “ಜನರ ದುಃಖವನ್ನಾತ ತನ್ನದೆಂದೇ ಬಗೆದಿದಾ ನೆ. ಏಕೆಂದರೆ ಪ್ರಜೆಗಳ ದುಃಖ ಹೊರತು ಅರಸ ನಿಗೆ ಬೇರೆ ದೊಖವಲ್ಲಿ ದಾತ ನಂಬಿದ್ದಾ ನೆ” ಎಂದು ಬರೆಸಿದ ನು. ನಗರದ ಮಧ್ಯದಲ್ಲಿರುವ ಬಯೋನ್‌ ಎಂಬ ಕಟ್ಟಡದಲ್ಲಿ ಹನ್ನೆರಡನೇ ಶತಮಾನದ ಕಂಬುಜ ದೇಶದ ಜೀವನದ ಪ್ರತಿಬಿಂಬವೇ ಕಲ್ಲಿನಲ್ಲಿ ನ್ನಡಿಸಿದೆ. “ಇದತ ಕೆತ್ತನೆಗಳಲ್ಲಿ ಖ್ಮೇರ ನಿಗೂ ಚಂರಿಗೂ ನಡೆದ ಭೀಷಣ ನೌಕಾಯುದ್ದ ಗಳು, ಅವರು ಉಪಯೋಗಿಸಿದ ನಾವೆಗಳು' ಯುದ್ಧ ಗಳ ಕ್ರೌರ್ಯ, ನೀರಲ್ಲಿ ಬಿದ್ದವರು ಮೊಸ | ಗಳಿಗಾಜಾರವಾಗುತಿ ತ್ತಿರುವುದು ಕೆತ್ತಲ್ಪಟ್ಟಿವೆ. ಓ ಅರಸರು ಆಟಪಾಟಗಳನ್ನು ನೋಡುತ್ತಿ ರು ಸುತ್ತಿರುವುದು, ಸಾಮಾನ್ಶ ವ್ರದು, ಪುರೋಹಿತರು ಧರ್ಮಃ ಘರ ಬಗಳನ್ನಾಚರಿ ಜನರು ಾಳುತ್ತಿ ದ್ಧ ಬಗೆ, ಅವರ ಪ್ಲೇಟಿ-ವ್ಯಾಪಾರಗಳು, ಅವರೆ ಬೇಟೆ ಮೀನುಗಾರಿಕೆಗಳು, ಅವರ ದ್ಯೂತ ಕ್ರೀಡೆಗಳು ಒಡಮೂಡಿವೆ. ರಾಣಿಯರಿಂದಾರಂಭಿಸಿ, ಸಾಮಾನ್ಯರ ವರೆಗೆ ಬಲ್ಲ ನಾರಿಯರೂ ಟೊಂಕದ ಮೇಲೆ ಬರಿಮೈಯ ಲ್ಲಿರುತ್ತಿದ್ದರು. (ಈ ಮಾತನ್ನು ಚೀನಿ ಯಾತ್ರಿ `ಕರೂ. ಹೇಳಿದಾ ಟೆ ಪೇಟಿಗಳಲ್ಲಿ ಇಂದಿನ ಚ ಬೋಡಿಯದಂತೆ ಅಂದೂ ಹೆಂಗಸರ ರಾಜ್ಯವೇ, ಕೊಳ್ಳುವವರಲ್ಲಿ ಮತ್ತು ಮಾರುವವರಲ್ಲಿ. ಈ ಜನಕ "ಊಟ ಉಡುಗೆ. ಆಯುಧ ವಾಹನ--- ಎಲ್ಲವುಗಳ ಬಗ್ಗೆ ಹಲ ಪುಸ್ತಕಗಳಿಂದ ದೊಕೆ ಯಲಾರದಷ್ಟು ತಥ್ಯಗಳು ಈ ಕೆತ್ತನೆಗಳಿಂದ. ಲಭ್ಯವಾಗುತ್ತಿವೆ. ಅಂಗಳೋರ್‌ ಥೋಂನ ` ಆಸುಪಾಸಿನ ಇನ್ನೂ ಎಷ್ಟೋ ಅವಶೇಷಗಳಿವೆ. ಪೂರ್ವ ಮಹಾದ್ವಾರದಿಂದ ಸ್ವಲ್ಪ ದೂರದೆಲ್ಲಿರುವ ಇನ್ನೊಂದು ರಚನೆ ಅಪೂರ್ವವಾದುದು. ಆಲ ಅರಳಿಗಳ ಬೇರುಗಳಿಂದ ಪೂರ್ಣ ಆವೃತ ೫೬ ಕಸ್ತೂರಿ ಅಗಸ್ಟ್‌ ೧೯೬೨ ವಾಗಿರುವ ,ಈ ಕಟ ಶಡಗಳನ್ನು ಇನ್ನೂ ಅರಣ್ಯ ದೇವಿಯಿಂದ ವಶಪಡಿಸಿಕೊಳ್ಳ ರಾಗಿಲ್ಲ. ಜ್‌ ಹೆಸರು ತಾ ಪ್ರಾಂ. ಅದರ "ಗೋಡೆಯಲ್ಲಿರುವ ಒಂದು ಜಾಟ್‌ ತ ದೇವಾಲಯದ ಉದ್ದೇಶ ವನ್ನು ಹೇಳುತ್ತದೆ. ಜಯವರ್ಮ ಇದನ್ನು ತನ್ನ ಜಂಟ ಪ್ರಜ್ಞಾ ನಮಿತ್ರ ಛ ಸ್ಮಾರಕವಾಗಿ 'ಟ್ಟಿಸಿ ೨೬೧ ಮೂರ್ತಿಗಳನ್ನು ಅಲ್ಲಿ ಸ್ಮಾಪಿಸಿದ್ದ. ಅದ ರಲ್ಲಿ:೧೮ ಮುಖ್ಯ ಸಂನ್ಯಾಸಿಗಳು, ೭೪೦ ಇತರ ಸಂನ್ಕಾಸಿಗಳು, ೨,೨೩೨ ಸಹಾಯಕರು (೬೧೫ ನರ್ತಕಿಯರನ್ನೊಳಗೊಂಡು) ಇದ್ದರು. ಒಮ್ಮೆ ಅದರೊಳಗೆ ೧೨,೬೪೦ ಜನರು ಇದ್ದರು. ೬೬,೬೨೫ ಜನರು ಅವರಿಗೆ ಆಹಾರಾದಿ ಸೇವೆಗ ಹ ಳನ್ನೊ ದಗಿಸಲು ನೇಮಕಗೊಂಡಿದ್ದ ರು. ಅದರ ಭಾ ಂಡಾರದಲ್ಲಿ ೧೧,೦೦೦ ಪೌಂಡು ತೂಗುವ ಬಂಗಾರದ ಪಾತ್ರೆಗಳೂ ಅಷ್ಟೇ ಬೆಳ್ಳಿಯೂ ೫. ವಜ್ರಗಳೂ ೪೦,೬೨೦ ಮುತ್ತುಗಳೂ ೪,೫೪೦ ಇತರ ರತ್ನಗಳೂ ಇದ್ದವು, ' ಇದೊಂದ ರಿಂದಲೇ ಅಂಗಕೋರ್‌ ಥೋಂನ ಸಂ ಪತ್ತು ಎಷ್ಟಿತ್ತೆಂದೂಹಿಸಬಹುದು. ಏಳನೇ ಜಯೆವರ್ಮನೊಡನೆ ಕಂಬುಜ ದೇಶ ತನ್ನ ಉತ್ಕ ರ್ಷದ ಚರಮ ಸೀಮೆಯನ್ನು ಮುಟ್ಟಿ ತ್ತು. `*046 ೨೦೦ ವರ್ಷ ವೈಭವದ ಸಂಚತಾರ್ಥದಿಂದ ಸಾಮ್ರಾಜ್ಯ ಬು ಕಲೆ- ಯಲ್ಲಾಗಲಿ ಪ್ರತಾಪ ಪದಲ್ಲಾಗರಿ ಈ ಎರಡು ಶತವಡಿನಗಳಲ್ಲಿ ಹೇಳಿಕೊಳ್ಳ ತಕ್ಕ ದ್ಮೇನೂ ಜರ ಗಲಿಲ್ಲ. ಅನಂತರ ನೆರಿಯ ಅನ್ನಂ ಮತ್ತು ಥಾಯ್‌ ಜನಾಂಗಗಳ ಮೇಲೆ ಭಾಗ್ವ ಮುಗುಳು ನಕ ಒತು, ೧೪೩೧-೩೨ ರಲ್ಲಿ ಥಾಯ್‌ ದಾಳಿ ೫ ಕಂಬುಜವನ್ನು ಸೋಲಿಸಿ ರಾಜಧಾನಿ ಯನ್ನು ಸುಲಿಗೆ ಮಾಡಿದರು. ಖೆ ಮರ್‌ ಅರಸರು ಅದನ್ನು ತ್ಯಜಿಸಿಸೋದರು. ಹೀಗೆ ಆರು ಶತಮಾನ ಕಾಲ ತನ್ನ ಪ್ರತಾಶ ಶಿಖೆಯಿಂದ ಬೆಳಗುತ್ತಿದ್ದ, ತನ್ನೊಳಗೆ ಎರಡು ಲಕ್ಷ ಜನರಿಗೆ ಆಶ್ರ ಯವಿತ್ತಿದ್ದ, ಬಂಗಾರ ಬೆಳ್ಳಿ ವಜ್ರವೈಡೂರ್ಯ ಗಳ ದ 'ತುಂಬಿತುಳುತುತ್ತಿದ್ದ ರಾಜಧಾನಿ ನಿರ್ಜನವಾಯಿತು. ಜಯವರ್ಮನೆ ಕಟ್ಟಡದ ಹುಚ್ಚು ಇಡೀ ದೇಶದ ಸಂಪತ್ತನು ಶೋ ಷಿಸಿಬಿಟ್ಟಿದ್ದೆ ಅದರ ಅವನತಿಗೆ ಕಾರಣ ವಾಯಿತೆಂದು. ಕೆಲವರು ಹೇಳುತ್ತಾರೆ. ಬರ ಬರುತ್ತ ಸುತ್ತಲ ಕಾಡು ಬಂದು ಅದನ್ನು ಆಕ್ರಮಿಸಿಕೊಂಡಿತು. ಜನರು ವಾಸಿಸುತ್ತಲಿದ್ದ ಕಟ್ಟಗೆಯ ಮನೆಗಳೂ ಅರಮನೆಗಳೂ ಹುಳ- ಹುಪ್ಪಡಿಗಳ ಪಾಲಾದವು. ಅಡವಿಗೂ ದಕ್ಕಿ ಸಿಕೊಳ್ಳೇ ಹಲಾ “ ಶಿಲಾಪರ್ವತ ಗಳಷ್ಟೆ ಇಂದು” ಉಳಿದುಕೊಂಡಿವೆ. ಆದಕೆ ಈ ಜಥ ಶಿಲ್ಪ ಮತ್ತು ಎಂಜನಿಯರಿಂಗ್‌ ವಿದೆ ಗಳನ್ನು ಭಾರತದಂತೆ ಒಯ್ಮು ಭಾರತದಲ್ಲಿಯೂ ಕಾಣದ ತ ಗಾತ್ರ ಕ್ಸ ಬೆಳಸಿಕೊಂಡರೆಂಬು ದಕ್ಕೆ ಅವರಿಗೆ ಸ ನ್‌ ೫ ಮಾತಾ ಸಾ ಭಾಸ ತಾ ತ್ರಾ-ಬಾ ಪ್ರಾಸ್‌ ಯಾವುದು ಜೀವಿಗಳ ಅತ್ಯಂತ ಹಿತಸಾಧಕವಾಗಿರುವುದೋ ಅದೇ ಸತ್ಯ! ಸತ್ಯವೇ ದೇವರು, ಸತ್ಯವೇ ನನ್ನ ಜೀವನದ ಉಸಿರು, ಸತ್ಯ ಬಚಿಡಲು ಧರ್ಮಮಿಥ್ಯ । ತಾಯೆ ಕೇಳು ಜನರ ಸತ್ವ --ಭಗವದೀ ತೆ ೪ ಗಾಂಧೀಜಿ | ಕಾವುದೆಮ್ಮ ಧರೆಯ ಸತ್ಯ! ಸತ್ಯದಿಂದಲೇ ನಿತ್ಯ ಪೃಥ್ವಿ ಮಂಗಲೆ ,, .. ಎಂ. ಆರ್‌, ಶಾಸ್ತ್ರಿ ಕಲ್ಪನೆ ಕಲ್ಪನೆ ಜಗತ್ತನ್ನು ಆಳುತ್ತದೆ. ಕಲ್ಪನೆ ಆತ್ಮದ ಕಣ್ಣು ಕಲ್ಪನೆ ಅನಂತವಾಗಿದೆ. ನೆಪೋಲಿಯನ್‌ ಜೋಬರ್ಟ್‌ ಎ. ಬಕ್‌ ಸಂಗ್ರಹ: ಕೆ. ರಮೇಶ ಪೈ ಈ ಶತಮಾನದ ಅತಿ ಭೀಷಣ ಭೂಕಂಪ ಆಸಾಂ ನಡುಗಿದಾಗ ಉಂ ರ. ಅಗಸ್ಟ್‌ ೧೫. ಭಾರತವಿಡೀ ಸ್ವಾತಂತ್ರ್ಯೋತ್ಸವ ನಡೆದಿತ್ತು. ಹಗಲು ೧೦ ಹೊಡೆದು ೨೪ ನಿಮಿಷ. ಒಮ್ಮೆಲೆ ವಿಶ್ವದ ಎಲ್ಲ ಭೂಕಂಪಮಾಪಕ ಯಂತ್ರಗಳು ಗಡಗಡಿಸಿ ದವು. ಭೂಕಂಪವಿಜ್ಞಾನಿಗಳ ಶಿವ ನೆಟ್ಟಿ ಗಾದವು. ಕಣ್ಣುಗಳು ಭೂಕಂಪಮಾಪಕ ಯಂತ್ರಗಳತ್ತ ಹೊರಳಿದವು. ವಾಶಿಂಗ್ಟನ್ನಿನ ಒಂದು ಔದ್ಯೋ ಗಿಕ ಭವನದಲ್ಲಿ ಇಟ್ಟಿದ್ದ ಭೂಕಂಪಮಾಪಕ ೫11. | ತೆ “ ಮ ರ ಕ ್ನ್ನಾ ಚಾ ಸ! 3. ೫ರ ರಾಲಾಸ್ಯಾ ಗ್‌ ಾ್‌ ೩ 6-8 ೫೭ ಸಂಕಲನ: ರಾ. ಕ. ನಾಯಕ ಯೆಂತ್ರದತ್ತ ಕುಮಾರಿ ಕ್ರೋನ್‌ ನೋಡಿದಳು. ಅವಳು ಯಂತ್ರದಲ್ಲಿ ಏನು ನೋಡಿದಳೊ ಅದೆ ರಿಂದ ಆಕೆ ಉದ್ವಿಗ್ನಳಾದಳು. ಆಕೆ ಸ್ವತಃ ಬರೆ ದಿದ್ಮಾಳೆ- "ಕೆಲಹೊತ್ತು ನಾನು ಸ್ತಂಭೀಭೂತ ಳಾದೆ. ನಾನು ಎಷ್ಟೋ ಭೂಕಂಪನಗಳನ್ನು ನೋಡಿದ್ದೆನಾದರೂ ಇದು ಅವೆಲ್ಲವುಗಳಿಗಿಂತ ಭಯಾನಕವಾಗಿತ್ತು. ಭೂಕಂಪಮಾಪಕ ಯಂ- ತ್ರವು ಖಡಖಡ ಶಬ್ಧ ಮಾಡುತ್ತಿತ್ತು. ನಾನು ೫೮ ನೋಡುತ್ತ ನಿಂತುಬಿಟ್ಟಿ.' ಅವಳಂತೆ ವಿಶ್ವದ ಎಲ್ಲ ಕಡೆಯ . ಭೂಕಂಪ ವಿಜ್ಞಾನಿಗಳೂ ಚಕಿತರಾಗಿ ನಿಂತರು. ಭೂ- ಕಂಪ ವಿಜ್ಞಾನದ ಪ್ರಾರಂಭದಿಂದ ಅಂದರೆ ೧೯೦೦ ರಿಂದ ೧೯೫೦ ರ ವರೆಗೆ ಇಂಥ ಭೂಕಂಪ ವೆಂದೂ ಆಗಿರಲಿಲ್ಲ. ವಿಜ್ಞಾನಿಗಳು ಭೂಮಿ ಯೊಳಗೆ ಭಯಂಕರವಾಗಿ ಬಂಡೆಗಳು ಒಡೆದು ಚೂರುಚೂರಾಗಿ ಹೋಗಿರಬೇಕು, ಅದರಿಂದೇ ಈ ರೀತಿ ಭೂಪೃಷ್ಠಕ್ಕೆ ಧಕ್ಕೆ ತಗಲಿ ಲೋಕ ನಡುಗಿರಬೇಕೆಂದು ಬಗೆದರು. ಆದರೆ ಈ ಭೂಕಂಪ ಘಟಿಸಿದ್ದಾದರೂ ಏಲ್ಲಿ? ಅವರು ಗಣಿತ ಹಾಕಿದರು. ವೆಸ್ಟನ್‌ನ ಭೂ- ಕಂಪಾಂಕನ ಕೇಂದ್ರದ ಫಾದರ್‌ ಡೆನಿಯಲ್‌ ಲಿನೆಹನ್‌ ಭೂಕಂಪವಾದ ಮೂರು ತಾಸುಗಳ ನಂತರ ಭೂಕಂಪದ ಳೆ ನಿರ್ಧರಿಸಿದೆ. ಈಸ್ಗಳ ತುರ್ಕಿ ಅಥವಾ ಕ್ಯಾಸ್ಟಿ ಯನ್‌ ಸಮುದ್ರವಾ ಗಿರಬೇಕೆಂದು ಅವನ. ನಿರ್ಣಯವಾಗಿತ್ತು. ಹಾರ್ಕರ್ಡ್‌ ಕೇಂದ್ರದ ಪ್ರಧಾನ, ಡಾಕ್ಟರ್‌ " ಎಲ್‌. - ,ಡಾನಲೀಟರು ಪೂರ್ವಿಃ ದ್ವೀಪಗ ಳೆಂದರು. ಮಾರಕ್ಕೇಟಿ ವಿಶ [ವಿದ್ಯಾಲಯದ ಜೊಸೆಫ್‌ ಕ್ಯಾಕೊಲದು, ಜ.2) ಜಪಾನದಲ್ಲಿ ಆಗಿರಬೇಕೆಂದು ಹೇಳಿದರು.” ಟೋಕಿಯೋದ ಅಂತರಿಕ್ಷ :ವೇಧಶಾಲೆ ಇದು ಉತ್ತರ: ಅಮೇರಿಕೆ _-ಜ್ರರಬೇಕೆಂದು ಘೋಷಿಸಿತು. ಬ್ರಿಟನ್‌, ಜರ್ಮನಿ ಕಃ ವೇಧಶಾಲೆಗಳು ಕ್ರಮವಾಗಿ "ಮೆಕ್ಸಿಕೊ,. ಸೆ ಸೈಬೇರಿಯಾ ಮತ್ತು . ಅಲಾಸ್ಕಾ ಎಂದು ನಷ್ಟ ರಶಿಯವು ಎಂದಿನಂತೆ ಮಾನ ತಾಳಿತ್ತು. ಭಾರತವು ಏನು ಹೇಳೀತು? ಭೂಕಂಪದ ಥ ಧಕ್ಕೆ ಯಿಂದ ಇಲ್ಲಿಯ ಯಂತ್ರ ಗಳು ಸಿಡಿದಿದ್ದ ವು. ತಾ ಎಷೆವಾಡ ಮೇಲೆ.ನ ನಾಲ್ಕು ` ಗಂಟಿಗಳ ತರುವಾಯ ವಾಶಿಂಗ್ಟನ್‌ ಕೇಂದ್ರದ ಎಲ್‌. ಎಂ. ಮರ್ಫಿಯನರು “ಮಾಲಯದ ಪೂರ್ವ ದಿಕ್ಕಿಗೆ ಆಸಾಮ, ಚೀನ, ಮತ್ತು ತಿಬೇಟ್‌ ಗಳ” ನಡುವೆ ಭೂಕಂಪವಾಗಿದೆಯೆಂದು 'ತಿಳಿ ಸಿದರು. ಈ ಮಾತು ನಿಜವಾಗಿತ್ತು. ಅದು ಘಟಿ ಕಸ್ತೂರಿ, ಅಗಸ್ಟ್‌ ೧೯೬೨ ಸಿದ್ದು ಆಸಾಮದಲ್ಲಿ. ಆದರಿದು ಹೊರಬೀಳುವಷೆ ರಲ್ಲಿ ಆ ಸ್ಥ್ದ ಳದ' 'ರೂಪರೇಖೆಯೆ ಬದಲಾಗಿತ್ತು. "ಈ ಭೂಕಂಪವು ಹಿಂದಿನೆಲ್ಲ ಭೂಕಂಪೆ' ಗಳನ್ನು ಹಿಂದೆ ಹಾಕಿತ್ತು. ಕೈಟ್ಟಾ (೧೯೩೫) ಟೋಕಿಯೊ (೧೯೨೩), ಮೇಸಿನಾ (೧೯೦೮) ಮತ್ತು ಸ್ಕಾನ್‌ಫ್ರಾಕ್ಸಿಸ್ಕೊ (೧೯೦೬) ಗಳಲ್ಲಿ ' ಆದ ಭೂಕಂಪಗಳು ಅತಿ ಭಯಂಕರವಾಗಿ : ಭಯಂಕರತವು ಭೂಖಂಡವನ್ನೇ ನಡುಗಿಸಿದ ಈ. ದ್ವವು. ಆದಕೆ ಆಸಾಮದ್ದು ವಾಗಿತ್ತು. ಭೂಕಂಪದ ಶಕ್ತಿಯನ್ನು ಅರ್ಗ್‌ (ಭೂಕಂಪದ 4 ಇಟ ಒಂದು ಅಳತೆ) ನಲ್ಲಿ ಅಳೆದಕೆ ಅದು ಅರ್ಧ ' ಆಕ್ಟಿ ಲಿಯನ್‌ ಅರ್ಗ್‌ ನಷ್ಟಾ ಗುತ್ತದೆ. (ಒಂದು ' ಆಕ್ಸಿ ಲಿಯನ್‌ ಗಳಿಗೆ ಸರಿಯಾಗುವುದು. ಕ ಒಟ `` ಆಗ ಆಸಾಮದಲ್ಲಿ ಪ್ರಲಯ ತಾಂಡವವೇ ನಡೆದಿತ್ತು. ಘಟನಾಸ್ಥ ಳದತ್ತ ಭೂಕಂಪ ಎಜ್ಞಾನಿಗಳು, ' ಯಂಸೇವಕರು ಧಾವಿ : ಭೂಕಂಪವಾದ *ೆಲ ಹೊತ್ತಿ ನಲ್ಲೆ ಕೆ ಸುದ್ದಿಗಾರರು ಮತ್ತು ಸ ಸಿದರು... ಅಲ್ಲಿ ರೊ ಊರುಗಳೇ ಭೂಮಿ: ಯಲ್ಲಿ ಮುಚ್ಚಿ ಹೋಗಿದ್ದವು. ದಿನದ ವರೆಗೆ ಜೆ ಎತ್ತಿ ನಿಂತಿದ್ದ ಪರ್ವತಗಳು। ನೆಲದಲ್ಲಿ ಸೇರಿದ್ದವು. ಹೊಳೆಗಳು ಹಿಂದಕ್ಕೆ ಹರಿಯೆಲಾರಂಭಿಸಿದ್ದ ವ್ರ. ಸುತ್ತೆಲ್ಲ ಜಾ! ಶಾಂತತೆ ವ್ಯಾಪಿಸಿತ್ತು. ಭೂಕಂಪವು ಎಂಟು ನಿಮಿಷಗಳ ವರೆಗೆ ತನ್ನೈ ಪೂರ್ಲ ಶಕ್ತಿಯಿಂದ ಆಸಾಮವನ್ನು ನಡುಗಿಸು: ತ್ತಿತ್ತು. ಆಸಾಮವು ನರ್ಜ(ವನಾದ ಮೇಲೆ! ಭೂಕಂಪ. ನಿಂತಿತು. ಆದರೂ ಭೂವಿ ಮಿ ಕುಜ ಯುತ್ತಿತ್ತು.” ಭೂಕಂಪದ: ಆರ್ಭಟ: ಪೂಕ್ಲೆ ಎಂದಕೆ ೧ರ ಮುಂಜಿ ೪೮ ಶೂನೈಗಳನ್ನಿಟ್ಟ ರಾಗುವ ಅಂ). ಈ. ಶಕ್ತಿ ೩೦ ಲಕ್ಷ ಬಿಕಿನಿ ಮಾದರಿಯ ಪರಮಾಣು ಬಾಂಬು: ಅದೆರ ಹಿಂದಿನ: ನಿಲ್ಲಲು ಇಡೀ ಮೂರು ವರ್ಷಗಳು ಬೇಕಾದವು, ಭೂಕ ಂಪಕೇಂದ್ರವು ೨೮.೬ ಡಿಗ್ರಿ ಉತ್ತರ ಅಕ್ಸಾಂಶ ಮತ್ತು . ೯೬.೫ . ಡಿಗ್ರಿ ಪೂವ ಕೀಖಾಂಶದ ಮೇಲಿತ್ತು. ಈ ಸ್ಥಾನವು ಆಸಾ ೫೬ ,೧0೨ ತ ಜನಾ `ವಎಿಜಾ ತ್ವನಿಗಳ: ಭಾಷೆಯಲ್ಲಿ ಈ ಭೂಕಂಪವು ' ಮದ ಈಶಾನ್ಯ ಸೀಮೆಯ ಹೊರಗೆ ತಿಬೇಟಿನಲ್ಲಿ ` ಕ ಬರುತ್ತದೆ. ಭೂಕಂಪದ ದಿನವೆ. ಭಾರತೀ ಯ ಸ್ಟಾಂ. ಟಾ. ಪ್ರ ಕಾರ ಏಳು ಹೊಡೆದು ೩೯ ನಿ | ಮಿಷ ೨೩ ಸೆಕಂದಿಗೆ (ಸಾಯಂಕಾಲ) ಭೂಕಂಪ ಕೇಂದ್ರದ ನಾಲ್ಕೂ ಕಡೆಗೆ -೮೦ ಮೈಲುಗಳ ವರೆಗೆ ನೆಲ ಸಡಿಲಾಗಿ- ಒಳಗೆ ಜಡಿ ಈ "ಸುತ್ತಳತೆಯ ನೈಯತ ಕ್ಕೆ ೧೫೦ ಮೈಲುಗಳ - ವರೆಗೆ ಭೂಕಂಪವು ಜನರನ್ನು ` ಉತ್ತ ರಕ್ಕೆ ತಿಬೇಟಿನ ಪಶ್ಚಿಮ, ಭಾಗದಲ್ಲೂ ಭೂಮಿ ಅದುರಿತ್ತು. ಭೂಕಂಪ 'ನೇರ್ಪ್‌ಸ ಸ್‌ ಅಲ್ಟ್ರಾ 'ವಾಗಿತ್ತು. ಇದರ ತೀವ್ರತೆ ಎ ಲ್ಲ ಭಾಷೆಗಳಲ್ಲಿ ಜನರು ಇದನ್ನು ಪ್ಪ ಪ್ರಲಯಂಕಾರೀ ಭೂಕಂಪವೆಂದು ತರೆ ದರು. ಇದರ ತೀವ್ರತೆ ಎಷ್ಟು ಭಯಂಕರ ಎತ್ತೆಂದರೆ ಲ್ಹಾಸಾ (ಪಶ್ಚಿಮಕ್ಕೆ ೩೨೦ ಮೈಲು , ದೂರ), ಕಲಕತ್ತಾ (೭೦೦ ಮೈಲು ನೈಯ- ' ತೃಕ್ಕೈ ಮತ್ತು ಮೈಲು ಪು ಚುಂಗ್‌ಕಿಂಗ್‌ : (೬೦೦ ಪೂರ್ವ) ಗಳ ಜನರು ಭಯಭೀತರಾ ದರು. ಕಲಕತ್ತೆಯ ಎತ್ತರ ಕಟ್ಟ ಡಗಳು ''ಹೊಯಾ _ಡ ತೊಡಗಿದವು. ಕಲ್ಕತ್ತಾ "ನಗರವು ರಸಾತಲಕ್ಕೆ ಹೋಗುವುದೋ ಆದರೆ ಡಿ ಆಗಲಿಲ್ಲ. ' ಸುಮಾರು ೧೦ ಸಾವಿಕ ಚದುರ ಮೈಲು ಗಳಲ್ಲಿ ಹಾಹಾಕಾರವೆದ್ದಿತು. ಸುಮಾರು ೫ ಸ ಜನರು ಈ ಭೂಕಂಪದ ಕೋಪ (ಪಕ್ಕೆ ಗುರಿಯಾ ಎನಿಸಿತ್ತು. "ದರು. ಮುಂದೆ ಮೂರು ವರ ಗಳ ವರಿಗೆ ಈ ಪ್ರದೇ ಶಗಳಲ್ಲಿ ಪರೀಕ್ಷಣೆನ ಡೆಯಿತು. ಮೂರು ವರ್ಷ- ಗಳ ಅವಧಿಯ ಜಿ ವಿಶ್ವಾಸಾರ್ಹವಾದ, ಕಣ್ಮುಟಿ ನೋಡಿದ ಅನುಭವವನ್ನು ವಿವರಿಸ ಬಲ್ಬ ಕೇವಲ ಶ್ರ ೧೪ ಜನರು ಸಿಕ್ಕ ರು. ಇವರಲ್ಲಿ ಇಬ್ಬ ರು ಇಂಗ್ಲೀ ಷರು, ಅವರು ಡಾಕ್ಟ ರ್‌ ಹ ಗ್‌ಡ್ರಮೂವಾರ್ಡ್‌ ಮತ್ತು ಅವರ ಪತ್ನಿ, ಭೂಢಿನತಲಾಯಗ ಇವರು ಹತ್ತಿ ತ್ರಿರವೇ. ಇದ್ದ. ರು. ಹೇಗೊ ಉಳಿದು ಡರು, ಆಸಾಂ ನಡುಗಿದಾಗ ಹೆದರಿಸಿತು. ಇಲ್ಲಿದ್ದವರಿಗೆ ೫೯ ಇವರನ್ನುಳಿದು ೧೧ ಜನರು ಆಸಾಮ ರಾಯಿ ಫಲ್ಸ್‌ ಸೈನಿಕಾಧಿಕಾರಿಗಳು. ಇವರ ಹೇಳಿಕೆ ಮಹೆತ್ವಪೂಕ್ಸ ವಾದದ್ದು. 'ಇವರ ಸಿಪಾಯಿಗಳು ಆಗ ಹತಿ ತ್ತಿರದಲ್ಲೆ ಕೇಲಸ ಮಾಡುತ್ತಿದ್ದರು. ಮ ಅಧಿಕಾರಿಗಳು ಆಸಾಮದ ರಾಜ್ಯಪಾಲರಿಗೆ ಕಳಿಸಿದ ವರದಿಯಲ್ಲಿ ಅವರ ದಳದ ನೂರಾರು ಜನರು ಭೂಕಂಪಕ್ಕಾ ಹುತಿಯಾದರೆಂದು ತಿಳಿಸಿ ದರು. ೧೪ ಚ್‌ ಕರ್ನಲ್‌ ಆರ್‌. ಎನ್‌, ಡಿ. ಫ್ರಾಯರ್‌ರು. ಆಗ ಇವರು ಆಸಾಮ' ರಾಯಫಲ್ಸಿ ನನೆ ಗೆ ಕ್ಸ್‌ ಜನರಲ್‌ರಾಗಿದ್ರರು. ಆಗ ಭಾರತ -ತಿಬೇಟ ಸೀಮೆಯಲ್ಲಿ ಆಸಾಮ ರಾಯಿಫಲ್ಸ್‌ ಸೈನ ಸಂಖ್ಯೆ ೧,೭೦೦ ಇತ್ತು. ಇವರಲ್ಲಿ ಬಹಳಷ್ಟು ಮ 'ಗುಪ್ತ ,ಚೌಕಿಗಳ : ಲ್ಲಿದ್ದ ರು ಆದ್ಮೆ ರಿಂದ ಹೊರಗೆ ಏನು ನಡೆದಿದೆ ದೂ “ಅವರಿಗೆ ತಿಳಿಯುವಂತಿರಲಿಲ್ಲ. ಭೂಕಂಪ ಬಂತು. ಎಲ್ಲವೂ ನಡುಗಿತು. ಭೂಕಂಪ ತಾಂಡವವು ಶಾಂತವಾದಾಗ ೪೩೦ ಸಿಪಾಯಿಗಳು ಮಡಿದಿದ್ದ ರು. ಭೂಕಂಪದಿಂದ ಎಷ್ಟೊ ( ಗಿಡಗಳು ಮುರಿದು ಕಣಿವೆಗಳಲ್ಲಿ ಬಿದ್ದವು. 'ಿಷ್ಟೋ ಹೆಳಳೆಗಳಿಗೆ : ಪೂರ ಬಂದಿತು. ಭೂಕಂಪದಿಂದ ಉಳಿದವರು ' ಈ ಹೊಳೆಯ ಆಕಸ್ಮಿಕ ಪೂರಕ್ಕೆ ಸಿಕ್ಕ ರು. ಅವರ ಜಲಸಮಾಧಿಯಾಯಿತು. ಭೋಜ ದಿಂದ ೨೦ ಕೋಟಿ ಟನ್‌ ಬಂಡೆಗಳು ಚೂರು 'ಚೂರಾದವು. ಕೆಲವು ಕಡೆ: ಹೊಳೆಗಳು ನೂರಾರು ಅಡಿ ಎತ್ತ ರಕ್ಕೆ ಉಕ್ಕಿ ನಿಂತವು. ಸಮುದ್ರ ಮಟ್ಟಿದಿಂದ ತೆ ಜೆ ಎತ್ತರ ದಲ್ಲಿದ್ದ ಸಿಪಾಯಿಗಳು ಮಾತ್ರ ಉಳಿದುಕೊಂ- ಡರು. ತಿಬೇಟ್‌ ಮತ್ತು ಪಾ ಕಣಿವೆಗಳ ಸುರಕ್ಷಿತ ಸೃಳ ಓಡಿ ಹೋಗು ವಷ್ಟೂ ಅವಕಾಶ ತೆ 4 ಸ್ನ ವಿಕ ರಾಲ ರೂಪದ ನದಿಗಳು ಕೊಚಿ ಕೊಂಡು ಹೋದವು | ಆಸಾಮ ರಾಯಫಲ್ಸಿನ ಒಬ್ಬ. ಡಾಕ್ಟರರು ಭೂಕಂಪದ- ವರ್ಣನೆ ಹೀಗೆ ಮಾಡಿದಾ ಶಿ. ೬೦ “ಭೂಕಂಪವಾದಾಗ ನಾನು ತಿಬೇಟಿನ ೨೫,೦೦೦ ಅಡಿ ಎತ್ತರದ ಶಿಖರವಾದ ಬ್ಲೆಜ ಆಫ್‌ ಲೈಟ್‌ ನಿಂಗ್‌ನೆ. ಮೇಲಿದ್ದೆ. ಒಮ್ಮೆ ಲೆ ೦ ನಡುಗತೂಡ ಗಿತು. ಎಲ್ಲರೂ ನಿಮ್ಮ ನಿಮ್ಮ ಕುದುರೆಗಳನ್ನು ಹಿಡಿದು ಸಜ್ಜಾಗಿರಿ ಕ ಸಿಪಾಯಿಗಳಿಗೆ ತಿಳಿ ಸಿದೆ. ಆದರೆ ಅವರಲ್ಲಾರೂ ಏಳಲೂ ಶಕ್ತರಾಗ ಲಿಲ್ಲ. ಎದುರಿಗೆ ಹತ್ತು ಅಡಿ ಅಗಲ ಇಪ್ಪತ್ತು ಅಡಿ ಆಳ ಮತ್ತು ಕಣ್ಣಳವಿನ ದೂರದ ವರೆಗೆ ಭೂಮಿ ಭಂಗವಾಯಿತು. ಭೂಕಂಪವು ತೀವ್ರ ತಮ ರೂಪ ಧರಿಸಿದಾಗ ನಾಲ್ಕು ಸಿಪಾಯಿಗಳು, ಬಂದು ಶಕುದುಕೆ.. ಈ ತಗ್ಗಿ ನಲ್ಲಿ ಹುಗಿದು ಹೋದರು. ಹೆದರಿ ಕಂಗೆಟ್ಟಿ ನಾನು. . ಅವರ ಕೂಗು ಕೇಳಿಸಿತು. ಸಹಾಯಕ್ಕಾಗಿ ಚೀರುತ್ತಿ ದ್ಡರವರು. ಅವರಿಗಾಗಿ ಏನಾದರೂ ಮಾಡುವ ಮೊದಲೇ ಒಳಗಿನಿಂದ ಹಳದಿ ಬಣ್ಣದ ಸೆಸರು ಕಣಿಯಿಂದ ಮೇಲೇರಿ ಬಂದಿತು. ಅದರಲ್ಲಿ ಸಿಪಾಯಿಗಳು, ಕುದುರೆ--ಎಲ್ಲರೂ ಮುಳುಗಿ ಮಾಯವಾದರು.” ಆಸಾಮದಲ್ಲಿ ಅಲ್ಲಲ್ಲಿ ಈ ಕೆಸರು ವ್ಯಾವಿಸ ತೊಡಗಿತು. ಆಸಾಮ ರಾಯಶಲ್ಸಿನ ನಾಲ್ಕು ತುಕಡಿಗಳಲ್ಲಿ ಒಂದು ಈ ಕಾರಣದಿಂದ ತಿಬೇಟಿ ನತ್ತ ಹೋಯಿತು. ಇವರು ಎಸ್ಟ ದಿನ ಅನ್ನ ಸಿಗದೇ ಬಹಳ ಕಷ್ಟಪಟ್ಟರು. ಅವರಲ್ಲಿ ಎಲ್ಲರೂ ಸತ್ತು ಇಬ್ಬರೇ ಭಾ ಇವರು ನೇಪಾಳಿ ಗೂರ್ಪ್ಯಾಗಳು. ಮೊದಮೊದಲು ಇವರು ಗಿಡ ಗಳ ತೊಗಟಿಯನ್ನು ತಿಂದರು. ಮುಂದೆ ಚರ್ಮ ವನ್ನು ತಿನ್ನತೊಡಗಿದರು. ಕೊನೆಗೆ ಚೀನದ ಸೈನಿಕರ ಕಣ್ಣಿಗೆ ಇವರು ಬಿದ್ದರು. ಆಗ ಇವ ಕಃ ಅನ್ನ ಸಿಕ್ಕಿ ತು. ಮ ಸೋಕ್‌ ಬರುವ ಮೊದಲೊಂದು ಭಯಂ ಕರ ಗರ್ಜನೆಯಾಯಿತು. ಜನ ಹೆದರಿ ಕಂಗಾ- ಲಾದರು. ಮೃತ್ಯು ತನ್ನ ಪ್ರಲಯ ತಾಂಡವವನ್ನು ಪ್ರಾರಂಭಿಸಿತು. ಈ ಭೂಕಂಪದಿಂದ ಆಸಾ ಸಾವ, ತಿಬೇಟ್‌ ಟ್‌ ಮೆಯ ದಕ್ಷಿಣ ದಂಡೆಯಲ್ಲಿ ಸುಮಾರು ೧,೬೭೦ ಕಸ್ತೂರಿ, ಅಗಸ್ಟ್‌ ೧೯೬೨ ವ್ಯಕ್ತಿಗಳು ಸಾವಿಗೆ ತುತ್ತಾದರು. ಭೂಕಂಪೆ ಪೀಡಿತ ಕ್ಷೇತ್ರಗಳಲ್ಲಿ ಜನರ ಸಂಖ್ಯೆ ನಿಶ್ಚಿತವಾಗಿ ಸಿಗಲಾರದು. ಸಾಮಾನ್ಯವಾಗಿ ೩೦,೦೦೦ ವೃಕ್ತಿ ಗಳ ಪ್ರಾಣಹಾನಿಯಾಯಿತೆಂದು ಅಂದಾಜು ಮಾಡಲಾಗಿದೆ. ದ್ವಿತೀಯ ಮಹಾಯುದ್ಧದ ಕಾಲಕ್ಕೆ ಆಸಾ : ಮದಲ್ಲಿ ನಿರ್ಮಿಸಿದ್ದ ರಸ್ತೆಗಳು ನಿರ್ನಾಮವಾದ ವು. ರೈಲು ಮಾರ್ಗಗಳು ಅಲ್ಲಲ್ಲಿ ಬ ಅಡ್ಡಾ ಬ ಫಿಯಾದವು. ತಂತಿಯ ಕಂಬಗಳ ಪತ್ರೆ ಯೆ ಇರಲಿಲ್ಲ. ಒಂದು ಕಡೆ ರಸ್ತೆಯ ಮಗ್ಗಲಿನ ಭೂಮಿ ೬ ಅಡಿ ಕೆಳಗಿಳಿದು ಇನ್ನೊಂದು ಕಡೆಗೆ ೬ ಅಡಿ ಮೇಲಕ್ಕೆ ಎದ್ದಿತ್ತು. ಮತ್ತೊಂದು ಕಡೆಗೆ ೯೦೦ ಅಡಿ ಉದ್ದದ ವರೆಗೆ ಕೈಲು ಮಾರ್ಗವು ೬೦ ಅಡಿ ನೆಲದಲ್ಲಿ ಕುಸಿದಿತ್ತು. ಇನ್ನೊಂದು ಕಡೆಗೆ ದೊಡ ರಸ್ತೆಯೆ ೧೦ ಅಡಿ ನೆಲದೊಳಗೆ ಹೋಗಿತ್ತು. ಲುಹಿತ, ದಿಹಂಗ್‌, ದಿಬಂಗ್‌, ಸುಬನಸಿರಿ ಮೊದಲಾದ ನದಿಗಳ ರೂಪವೇ ಬದಲಾಗಿ ಅವ್ರು ದೊಡ್ಡದೊಡ್ಡ ಕೆಕೆಗಳಂತೆ ಕಾಣತೊಡಗಿದವು. ಮತ್ತು ಎಷ್ಟೋ ಹೊಳೆಗಳು ಸಾವಿರಾರು ಎಕರೆ ಭೂಮಿಯಲ್ಲಿ ಕುಸಿದು ಕೆಕೆಗಳಾಗಿದ್ದವು ವು. ನೂ- ರಾರು ಅಡಿ ಎತ್ತ ರಕ್ಕೆ ನೀರು ನಿಂತಿತ್ತು. ಸ್ವಲ್ಪ ದಿನಗಳಲ್ಲೇ ಹೊಳೆಗಳ ನೀರು ಒಳ ತ ನಾಲ್ಕೂ ಕಡೆಯ ಕಟ್ಟಡಗಳು ಒಡೆದವು. ಸೀರು ಕಣಿವೆಗಳತ್ತ ಹರಿಯತೊಡಗಿತು. ಕಣಿವೆಯ ನಿವಾಸಿಗಳು ಅದರಲ್ಲಿ ಮುಳುಗಿಹೋದರು. ಆ ದಿನಗಳಲ್ಲೇ ನೆಹರೂರವರು ಬಾನುಲಿಯಲ್ಲಿ : ಹೇಳಿದರು: “ನದಿಗಳಿಗೆ ಪೂರ ಬಂದಾಗ ನದಿಗಳು ' ಬಹುವೇಗದಿಂದ ಹರಿಯಲಾರಂಭಿಸಿದವು. ನೀರು: ಕಣಿವೆಗಳತ್ತ ಭರದಿಂದ ಸಾಗಿತು. ಅದರ ವೇಗೆ ದಿಂದ ಕಾಡೂ ಹರಿದು ಅದರೊಟ್ಟಿಗೆ ತೇಲಿ ಕೊಂಡು ಹೋಗುತ್ತಿತ್ತು. ಊರಿಗೆ ಊರುಗಳು ನಿರ್ನಾಮವಾಗುತ್ತ ನಡೆದವು. ತೋಟ, ಗದ್ದೆ ಗಳು ಹೇಳಹೆಸರಿಲ್ಲದಂತಾದವು. ಹೊಳೆಗಳ ಬಣ್ಣವೇ ಬದಲಾಗಿತ್ತು. ನೀರಿನಲ್ಲಿ ಗಂಧಕ ಮತ್ತು ಬೇರೆ ಬೇರೆ ವಿಷ ಪದಾರ್ಥಗಳು ಸೇರಿಕೊಂಡೆ ಪ್ರ ವು. ಜಲಚೆರಗಳು ಹೊಯ್ದಾಡಿ ಪ್ರಾ ಣಬಿಡು ತ್ರಿ ದ್ದ ವು. ಮನುಷ್ಯರ, ಪ್ರಾ ಣೆಗಳ ಪೆ ಶ್ರ್ರೀತಗಳು ನೀರ ಮೇಲೆ ತೇಲತೊಡಗಿದವು. ಕಾಡೇ ನೀರ .. ಮೇಲೆ ಅಡ್ಡಾಡುತ್ತಿರುವಂತೆ ಗಿಡ-ಮರಗಳು _. ತೇಲುತ್ತ ನಡೆದವು.” ಹೊಳೆಗಳ ಪ್ರವಾಹದ ಒತ್ತಡಕ್ಕೆ ಸಿಕ್ಕು `ಸುಂದರಬನದ (ಬಂಗಾಲ) ಅಧಿಕಾಂಶ ಕಾಡು ಹಾವುಗಳೂ ಹರಿದು ಹೋಗತೊಡಗಿದವು. ಸ್ಥಳ ಸಿಕ್ಕಲ್ಲಿ ಈ ಹಾವುಗಳು ಅಲ್ಲಲ್ಲಿ ಒಬ್ಬಾಗತೊಡಗಿ -ದವು. ಮೇಲಿನ ಲಖಿಮಪುರದ ಒಂದು ಚಹಾತೋ- ಬದ ಕೋಶಾಧಿಕಾರಿ ಈ ಹಾವುಗಳಿಗೆ ಹೆದರಿ ಶಿವಮಂದಿರದೊಳಗೆ ಓಡಿಹೋದ. ಆತ ತನ್ನ ಷಾಯರಿಯಲ್ಲಿ ಬರೆದಿದ್ದಾರೆ; “ನಾನು ಭಗ್ನ ಅವಶೇಷಗಳ ಮೇಲೆ ಕೂತಿದ್ದೆ. . ೧೦೦ ಗಜ ದೂರದಲ್ಲಿ ಕಾಡು ಇತ್ತು. ನನಗೆ ಹುಚ್ಚು ಓಡಿ ಏದೆ ಎಂದೆನಿಸಿತು. ಸಾವಿರಾರು ಹಾವುಗಳು ಒಮ್ಮೆಲೇ ನನ್ನತ್ತ ಧಾವಿಸಿಬಂದವು. ಅವುಗಳಲ್ಲಿ ಟ್‌ ್‌್‌್‌್ಹ್‌್‌್‌ ಚ್‌." ಆಸಾಂ ನಡುಗಿದಾಗ ಹ್‌ ಬರಬರುತ್ತ ಹಾವುಗಳ ಆಟ ನಿಂತಿತು. ಆದರೂ ಹುಲಿ, ಆನೆಗಳು ಹಾಗೇ ಓಡಾಡತೊಡ ಗಿದವು. ಜನರನ್ನು ಈ ಕಾಡುಪ್ರಾಣಿಗಳಿಂದ ರಕ್ಷಿಸಲು ಆಸಾಮ ರಾಯಫಲ್ಪಿನ ಸಿಪಾಯಿಗಳು ಮುಂದೆ ಬಂದರು. ಅವರು ಉದ್ದ ಕೋರೆಯ ಒಂದು ಆನೆಯನ್ನು ಗಾಯಗೊಳಿಸಿದರು. ಅದು ರಾತ್ರಿಯಲ್ಲಿ ನಿರ್ವಾಸಿತರ ಛಾವಣಿಗಳ ಮೇಲೆ ಎರಗಿತು. ಹಡಗಿನಿಂದಿಳಿಸಲ್ಪಟ್ಟಿ ಖಾದ್ಯಸಾಮು- ಗ್ರಿಯನ್ನು ಈ ಆನೆ ತಿಂದು ತೇಗತೊಡಗಿತು. ಸಿಕ್ಕೆ ಸಿಕ್ಕವರನ್ನೈಲ್ಲ ಹರಿದು ಚೆಲ್ಲತೊಡಗಿತು. ೧೫ ಅಗಸ್ಟ ೧೯೫೦ ರಂದು ಬ ಶಿಹ್ಮಪುತ್ರ ಕಣಿ ವೆಯ ಜನರಲ್ಲಿ ಪ್ರಲಯವು ಪ್ರ ತೃಶ್ಷವಾಯಿತು. ರಸ್ತೆಯಲ್ಲಿ ನಿಂತ ಜಟ ಗನಾಡಿಗಳು ಹೊರಳಿ ಬಿದ್ದವು. ದೊಡ್ಡ ದೊಡ್ಡ ಬ್ಯಾಂಕುಗಳಲ್ಲಿ ತುಂಬಿದ ಎಣ್ಣೆಯು ಅಕಸ್ಮಾತ್ಮಾಗಿ ಟ್ಯಾಂಕು ಗಳು ಒಡೆದದ್ದರಿಂದ ಹರಿದುಹೋಯಿತು. ಈ ಭಯಂಕರ ಭೂಕಂಪದ ಪ್ರಭಾವವು ರಾತ್ರಿಯ ವರೆಗೆ ಉಳಿಯಿತು. ಮರುದಿನ ಪೂರ್ವ ದಿಕ್ಕಿನಲ್ಲಿ ಸೂರ್ಯಬಿಂಬವು ಕಾಣಿಸಿತು. ಆಕಾ ಹಲವು ನಾಗರ ಹಾವುಗಳೂ ಆಗಿದ್ದವು. ನಾನು ಶವಿನ್ನೂ ಹೊಗೆಗಟ್ಟಿದಂತಿತ್ತು. ಭೂಕಂಪದ ತೆ ತೂಡಲೇ ಅಲ್ಲಿಂದ ಓಡಿ ಶಿವಮಂದಿರವನ್ನು ಜೀವನ ಮುಗಿದಿತ್ತು. ಆದರೆ ಎಲ್ಲ ಕಡೆಗೂ ಸ ಹೊಕ್ಕೆ. ಮೃತ್ಯುವಿನ ನೀರವತೆ ವ್ಯಾಪಿಸಿತ್ತು. ತೇ ಶೆ 1111111111111111111) ಹೆಮೆ, `ಯು ಚಿತ, ಕೈಕಾರನೊಬ್ಬ ನೇಖಕನಿಗೆ ತನ್ನ ಕಲೆಯ ಮಹಿಮೆಯನ್ನು ವಿವರಿಸುತ್ತಿ ದ್ವನಂ: “ಮೊನ್ನೆ ನಾನೊಂದು ಸಿಂಹದ ಚಿತ್ರ ತೆಗೆದಿದ್ದೆ. ಅದು ಜಾ ಭಯಾನಕವಾಗಿತ್ತು ಹು ಚಾ ಸ್ತ್ರೀಯರು ಅದನ್ನು ನೋಡುತ್ತ ಲೇ ಚಿಟ್ಟನೆ ಚೀರಿ ವೂರ್ಛೆ ಹೋದರು. ಬಂದಿತು. ಆದನ್ನು ಕೇಳಿದ ಲೇಖಕ ಜಜಬಾ ೨ನೆಯ, ತನ್ನ ಕಾದಂಬರಿಯ ಗ ಪ್ರಾ ಕರು: “ಇಷ್ಟೆ ಯೊ, ನಾನು ಸೊನ್ನೆ ಒಂ ದೂ ಕಾದಂಬರಿಯನ್ನು ಪುತ್ತ ಕ ಆದರಲ್ಲಿ ಭಜ್ಯುತರ ಮತ್ತು ವಿಕಾರ ಪ . ಓದಲು ಅಶಕ್ಕವಾಗಿದೆ. ಅಸ್ಟ್ರೇ ಏಕೆ, ಅದನ್ನು ಮುದ್ರಿ ಸುವಾಗ ಜಿನು. ಆದರಿಂದ ಆಚಿತ್ರ ವನ್ನು ಪಂಜರದಲ್ಲಿಡುವ ಪ ಪ್ರ ಹ ಪ್ರಶಂಸೆ ಶಸಂಗಗಳಿದ್ದು ಒಬ್ಬ ರೆ ಇಂಟ ಮುದ್ರ ಣಂಲಯ ದಲ್ಲ ಪ ್ರತಿಗಳನ್ನು ಓದಿದ ಜನ ಅಲ್ಲಿಯೇ ಭಲಾಸತ ಸತ್ತರು? ಅಂಬಿಕಾ ಸಪರ್ವತೀಕರ ಏಸಂ ರತಿಯ ಕರತ ಗುಟ್ಟು.. ನ್ಟ ಯಖಕಂತಿ? ಲಕ್ಸ್‌ ಉಪಶ್ಛಕ' ಇಳಾ ಮಾತನು ತಾಕಿಯರ ಕುದ್ಧ ಹಾಗೂ ಸೌಮ್ಯ ವಾದ ಾಂಡರ್ಯ: ಜು 1 ಹಾ ಪದದ ಣಾ ೬. ಸೃ ಯ್ತು ಕಮನೀಯ ಬಣ್ಣಗಳು... ರರುಣೀಯ ಸೋಪುಗಳು'_ ಅನ್ನುತ್ತಾಳೆ ಸಿನೆಮ, ತಾಳೆ ಔಂರಯಚಿತಿ ವಸಂತಿ; ಗಾಂದುಸ್ಥಾನ ನ್‌ ಲೀವರ್‌ ಅನರ ತಯಾರಿಕೆ "೩75.122 ಏಲಕ್ಕಿ ಒಂದು ಮನೋವೈಜ್ಞಾನಿಕ ಒಗಟು ನಿಮ್ಮದು ಹೆಂಗರುಳೊ? ರಾ. ನಾ. ರತನ್‌ ಯಾ ಮನುಷ್ಯನೊಡನೆ ವ್ಯವಹರಿಸ ನೀತಿಗಳು ಸ್ತ್ರೀ ಪ್ರಧಾನವೋ ಅಥವಾ ಪೆರುಷ ಬೇಕಾದರೆ' ಮೊದಲು 'ಅವನ- ಗುಣ ಸ್ವಭಾವ ಪ್ರಧಾನವೋ ಎಂಬುದು ವ್ಯಕ್ತವಾಗುತ್ತದೆ. .. ಗಳನ್ನು 'ಕಿಳಿದುಕೊಳ್ಳಬೇಕು. ಇಲ್ಲದಿದ್ದರೆ ವ್ಯರ್ಧ | ಶಷ್ಟರನಿಷ್ಕು ರಗಳಿಗೆಗುರಿಯಾಗಬೇಕಾಗಬಹುದು. ೧.: ನೀವು ಮಾಡುವ *ೆಲಸ ನಿಮ್ಮ (೧) | ಏಕಂದರೆ ಒಬ್ಬಳು ಹೆಣ್ಣಾಗಿ ಹುಟ್ಟಿದ ಮಾತ್ರಕ್ಕೆ ಮಿತ್ರರಿಗಾಗಿಯೋ -' ಯೆಜಮಾನನಿಗಾಗಿಯೋ ಕ ಅವಳ ಸ್ವಭಾವಗಳೆಲ್ಲ” ಸ್ತ್ರೀ ಚ ಚನ್ನಯ? , ಅಥವಾ' (೨) ನಿಮ್ಮ ಸ್ವಂತಕ್ಕೊ? .. ಇರುತ್ತವೆ ಇಂಬ ಹೇಳಲಾಗುವುದಿಲ್ಲ; ಅಿತೆ- ೨. ಲೋಕ ಕ್ಕೆ ಶಾಪ್ರದವಾದುದು ಯೇ ಒಬ್ಬ ನು ಪೆರುಷನಾಗಿ ಹುಟ್ಟಿದ ಮಾತ್ರ ಯಾವುದು? (೧ ಮೂ ತೆ “ಆಟಿ. ದಿಂದಲೇ. ಅವೆನ ವ್ಯವಹಾರಗಳೆಲ್ಲ" ಪುರುಷೋ ತ್ಠಿ. ಯಾವುದರ, ಬ ಗ್ಗೆ ನಿಮಗೆ ಹೆಚ್ಚು ವ: ಪ್ರೀತಿ ಚಿತವಾಗಿರುತ್ತವೆ ಎಂದೂ ನಿರ್ಣಾಯಕವಾಗಿ ಯಿದೆ? (೧) ಸಂಗೀ (೨ ) ಆಟ: ಹೇಳಲಾಗದು. ೪; ಯಾವುದಾದರೊಂದು ಹೊಸೆ ಯಂತ್ರ ಈ ಕೆಳಗೆ. .೨೨ ಪ್ರಶ್ನೆಗಳನ್ನು ಸಂಕಲಿಸಿ ವನ್ನು ಕೊಂಡುಕೊಳ್ಳು ವಾಗ ನೀವು ಯ್ಯವುಡ ಕೊಟ್ಟಿ ದ್ಹಾರೆ. ಇದನ್ನು ಸಿದ್ದಪಡಿಸಲು ಸುಮಾರು *ಡೆ ಹೆಚ್ಚಾ ಗಿ ಗಮನ 'ಶೊಡುತ್ತೀರಿ 1... ಛು ೫೦ 00 ವೈಜ್ಞಾನಿಕ ತಥ್ಳಗಳನ ನ್ನು ಆಧಾರವಾಗಿಟ್ಟು (೧) ಆಕಾರ-ಪ್ರಕಾರ (೨ ಆ ಜಿನ್ನು, ೨) ಎ ಕೊಳ್ಳಲಾಗಿದೆ. ಪ್ರ ಗ್ರತಿಯೊಂದು ಪ್ರಶ್ನೆಗೂ ಎರಡು ೫. ನೀವು: ಯಾರ ನಿರ್ಣ ಯಕ್ಕೆ ಹೆಚ್ಚು ಬಗೆಯ ಉತ ತರಗಳನ್ನು ಕೊಟ್ಟಿದೆ. ಬಂದನೇ ಬೆಲೆ ಕೊಡುತ್ತೀರಿ?-_. (೧) ಬೇಕೆಯವರದು | ತರಹದ ಉತ್ತ ರಕ್ಕೆ ಒಂದು ಅಂ ಹ್‌ ಎರಡನೇ (೨) ಸ್ವಂತ ನಿಮ್ಮದು. '.. `ತರಹದ ಉತ್ತ ರಕ್ತ ಎರಡು ಅಂಕಗಳು.' ಈ ೬. ಪುರುಷರು ಸಫಲರಾಗುವುದು ಏತ ತ ಪ್ರಶ್ನೆಗಳಿಗೆಲ್ಲ. ಉತ್ತಕ ಕೊಟ್ಟು ನೀವು ಪಡೆವ. ರಿಂದ? (೧) ತಮ್ಮ ಆಕೃತಿ-ರೂಪ ಪ್ರಭಾವ |: ಟ್ಟು ಅಂ ಗಳನ್ನು. ಕೆಳಗೆ ಕಾಣಿಸಿರುವ ಉತ್ತ . (೨) ಶಕ್ತಿಸಾಮಥ ರ್ಥ್ಶ, ಕೆದೊಂದಿಗೆ ಹೋಲಿಸಿ ನೋಡಿಕೊಳಿ ರಿ, ಆಗ ೭. ನೀವು ಜೋಳ ಗರ ನಿಮಗೆ ನಿಮ ರುವ ಗುಣ- ಸ್ವಭಾವ, ಚೆ ರೀತಿ: ದುಃಖ (0) ಆಗುತ್ತದೆ (೨ ಇ ಕ ೬ತ್ಟಿ ೬೪ ಕಸ್ತೂರಿ, ಅಗಸ್ಟ್‌ ೧೯೬೨ ೮6. ಪಾರ್ಟಿ ಮತು ಸ ನಾಟ್ಕ ಸಭೆಗಳಲ್ಲಿ ಭಾಗ ವಹಿಸಲು ನಿಮಗೆ ಇಚ್ಛಿ (೧) ಇದೆ (೨) ಇಲ ೯. ನಿಮಗೆ ಚಕ ಆನಂದ ಪ್ರಾಪ್ತಿಯಾಗು ವುದು ಏತರಿಂದ? (೧) ಕವಿತೆ (೨) ಪತ್ತೇ ದಾರಿ ಕತೆ. ೧೦. ಬೆಂಕಿಯನ್ನು ಕಂಡರೆ ನೀವು (೧) ಹೆದ ರುತ್ತೀ(ರೋ (೨) ಇಲ್ಲವೋ? ೧೧. ನಿಮಗೆ ಹೆಚ್ಚಾಗಿ ಅಭಿರುಚಿ ಏತರ ಲ್ಲದೆ? (೧) ಕಲೆ (೨) ರಾಜಕಾರಣ. ೧೨. ಅಶಿಷ್ಟ ವಚನಗಳಿಂದ ನಿಮಗೆ ಕಷ್ಟ ವಾಗುತ್ತದೆಯೆ 1--- (೧) ಹೌದು (೨) ಇಲ್ಲ. ೧೩. ದುಃಖಾಂತ *ತೆಗಳು ನಿಮ್ಮನ್ನು ಕಣ್ಣೀರಿಡಿಸುತ್ತವೆಯೆ?- (೧) ಹೌದು (೨) ಇಲ್ಲ. ೧೪. ಸ್ತ್ರೀಗೆ ಬೇಕಾದುದೇನು -(೧)ವಸ್ತ್ರ (೨) ಬುದ್ಧಿವಂತಿಕೆ. ೧೫. ವ್ಯಾವಹಾರಿಕ ಪರಿಹಾಸ ನಿಮಗೆ ಶೆಟ್ಟ ದ್ಹಾಗಿ ಕಂಡುಬರುವುದೆ?._. (೧) ಹೌದು (೨) ಇಲ್ಲ. ೧೬. ರೇಗಿಸುವ ಶಲ್ಪಿತ ಹೆಸರುಗಳನ್ನು ಪ್ರಯೋಗಿಸುವವರನ್ನು ಕಂಡರೆ ನೀವು ಸ ಗೊಳ್ಳುತ್ತಿರಾ?--- (೧) ಹೌದು (೨) ಇ ಲ್‌ `ಹಾವುದಾದರೂ ಒಂದು ಸಸರ ನ್ನ್ನ ನೀವು ಎಲ್ಲಿ ಮಾರಬಯಸುತ್ತಿ(ರಿ?--(೧) ದೊಡ್ಡ ಅಂಗಡಿಯಲ್ಲಿ (೨) ಹೊರಗಡೆ. ೧೮. ಪ್ರಾಚೀನ ವಸ್ತು ಗಳನ್ನು ಸ ಸಂಗ್ರಹಿಸುವ ಬಗ್ಗೆ ನಿಮ್ಮಲ್ಲಿ ಆಸಕ್ತಿ ಯಿದೆಯೆ ?-_-(೧ ) ಹೌದು (೨) ಇಲ್ಲ. ೧೯. ಎಂದಾದರೂ ನಿಮ್ಮ ಮನೆಯಲ್ಲಿ ವಿದ್ಯುಚ್ಛಕ್ತಿ ಕೆಟ್ಟು ಹೋದರೆ ನೀವು (೧). ವಿದ್ಯುತ್‌ ಶಾಖೆಗೆ ಸೂಚನೆ ಕೊಡುತ್ತೀರೋ (೨) ನೀವೇ ಸ್ವಯಂ ಸರಿಪಡಿಸಲು ಪ್ರಯತ್ನಿಸು. ತ್ತೀರೋ? ೨೦. ನಿಮಗಿಂತ ಹೆಚ್ಚು ಬುದ್ಧಿ ವಂತರಾದವ ರನ್ನು ಭೆಟ್ಟಿಯಾಗಲು ನೀವು ಇಷ್ಟಪಡುತ್ತೀರಾ? (೧) ಹೌದು (೨) ಇಲ್ಲ. ೨೧. ನಿದ್ರೆಯಿಂದ ಎದ್ದ ಬಳಿಕ ತಕ್ಷಣ: ಕೂರಲು ನಿಮಗೆ ತೊಂದರೆಯ ಅನು. ಎದ್ದು ಭವವಾಗುತ್ತಿದೆಯೇ1?--.. (೧) ಹೌದು. (೨). ಇಲ್ಲ. ೨೨. ಮಳುಗುತ್ತಿರುವ ನೊಣವನ್ನು ಕಂಡು. ನಿಮ್ಮ ಮನಸ್ಸಿನಲ್ಲಿ ಸಹಾನುಭೂತಿಯುಂಟಾಗು. ತ್ತದೆಯೇ?--- (೧) ಹಾದು (೨) ಇಲ್ಲ ನೀವು ಗಳಿಸಿದ ಅಂಕಗಳಿಂದ ಫಲಿತಾಂಶ: ತಿಳಿದುಕೊಳ್ಳಿ: ೨೨ ಅಂಕದಿಂದ ೨೯ರ ವರೆಗೆ ಅತ್ಯಧಿಕ ಸೀ ಪ್ರಧಾನ ೯ 33 ಪಿಷ ಸ್ತ್ರೀ ಪ್ರಧಾನ: ಶಿಶ್ನ ನ ಸ್‌ ಸಮತೋಲ ವ್ಯಕ್ತಿತ್ವ ಷ್ನ೭ ಸ ೪೦ ,, ಪುರುಷ ಪ್ರಧಾನ ೪೦ 3 ೪೪ ; ಅತ್ಯಧಿಕ ಪುರುಷ ಪ್ರಧಾನ: ೧೬೪೬೬೬೬ ವಮಿತಂ ಭುಂಕ್ತೇ ಸಂವಿಭಜ್ಯಾ ಶ್ರಿತೇಭ್ಯೋ ವಿತಂ ಸ್ವಪಿತ್ಯವಿತಂ ಕರ್ಮ ಕೃತ್ವಾ! ದದಾತ್ಯವಿತ್ರೇಷ್ಟನಿ ಯಾಚಿತಃ ಸನ್‌ ತಮಾತ್ಮವಂತಂ ಪ್ರಜಹತ್ಯನರ್ಥಾಃ॥ ಬಳಗದವರೊಡನೆ ಹಂಚಿಕೊಂಡು ಮಿತಿಯಿಂದ ಉಣ್ಣುವವನು, ತುಂಬ ಕೆಲಸ ಮಾಡಿ ಸ್ವಲ್ಪ ನಿದ್ರಿ ಸುವವನು, ಬೇಡಿದರೆ ಶತ್ರು ಗಳಿಗೂ ಕೊಡುವವನು--ಇಂಥ ಆತ್ಮ ವಂತನಿಗೆ "ಪತ್ತು ಜ್‌ ಎಂದೂ ಒದಗವು. ಎವಮುಹಾಭಾರತದಲ್ಲಿ ವಿದುರನಿ ಎ ಸೋಮಾರಿ ಮೂಲ: ಸಿ. ರಾಜಗೋಪಾಲಾಚಾರಿ ಭಾವಾನುವಾದ: ಸೌ, ಭಾರತೀ ಹಾವನೂರ ಡಿ ಹ್ನೊ ಮುಖುಗಿ ಕತ್ತಲಾಗುತ್ತ ಬಂದಿತ್ತು. ಒಂದು ಹುಂಜವು ತನ್ನ ಕಾಲಿನ ಉಗುರಿನಿಂದ ನೆಲವನ್ನು ಕೆದರಿ ಹುಳ ಆರಿಸುವು ದನ್ನು ಇನ್ನೂ ಬಿಟ್ಟಿರಲಿಲ್ಲ. ಅಲ್ಲಿಯೆ ಸುತ್ತಾಡಿ ಸುಸ್ತು ಹೊಡೆದಿದ್ದ ಒಂದು ನೊಣ ಹೇಳಿತು : .. *ಹುಶ್‌ ಅಪಾ! ಇವತ್ತಂತೂ ನಾನು ಬಹಳ ಭೆ ದಣಿದಿದ್ದೇನೆ, ಸಾಕಾಯ್ತು ಈ ಜೀವನ” ಎಂದು ' ಅದು ಉಸಿರುಗರೆಯಿತು. “ಯಾಕೆ? ಇವತ್ತೆ ಇಷ್ಟು ಏಕೆ ಉದಾಸೀನ ದಿ1 ದಣಿಯಲಿಕ್ಕೇನಾಯಿತು?? ಎಂದು ಜ ಕೇಳಿತು. “ಏನು ಹೇಳಲಿ, ಇವತ್ತಿನ ನನ್ನ ಕಷ್ಟವನ್ನು. ಈದಿನ ಸ್ಟೇಶನ್ನಿನಿಂದ ಪೇಟಿಯ ವರೆಗೆ ಒಂದು ಕೈಗಾಡಿಯನ್ನು ಎಳೆದುಕೊಂಡು ಬರಬೇಕಾ ಯಿತು.” “ ಏನು ಹೇಳುತ್ತೀ? ನೀನು ಹೇಗೆ ಅದನ್ನು ಎಳೆದುಕೊಂಡು ಬಂದಿ? ಎಲ್ಲಾ ಸುಳ್ಳು” ಎಂದಿತು ಹುಂಜ. “ಸುಳ್ಳಂತೆ! ಹುಳಹುಪ್ಪಡಿ ತಿಂದು ಇಲ್ಲೇ ಸುತ್ತಾಡುವ ನಿನಗೆ ಇದೆಲ್ಲ ಹೇಗೆ ತಿಳಿದೀತು? “ಇವತ್ತು ಒಬ್ಬ ಮನುಷ್ಯ ಹರಕು ಅಂಗಿ, ಎಣ್ಣೆ ಮುಣುಗಿದ ರುಮಾಲು ಸುತ್ತಿಕೊಂಡು, ಸಾ- ಮಾನು ತುಂಬಿದ ತನ್ನ ಕೈಗಾಡಿಯನ್ನು ಎಳೆದು ಕೊಂಡು ಬರುತ್ತಿದ್ದ. ಬೆನ್ನ ಮೇಲೆ ಒಂದೇ ಸಮನೆ ಜೆವರು ಸುರಿಯುತ್ತಿತ್ತು. ಒಮ್ಮೆಯಂತೂ ಸುಸ್ತಾಗಿ ಕುಳಿತೇ ಬಿಟ್ಟಿ, ಅವನ ದುಃಖವನ್ನು ನೋಡಲಾರದೇ ನಾನು ಅವನ ಬೆನ್ನ ಮೇಲೆ ಕುಳಿತೆ. ಸೊನೆಗೆ ಇಬ್ಬರೂ ಎಳೆದುಕೊಂಡು ಬಂದೆವು. “ಆದರೆ. ಇಷ್ಟು ಶಕ್ತಿ ನಿನಗೆ ಎಲ್ಲಿಂದ ಬಂದಿತು? ಗಾಡಿ ಬಹಳ ಭಾರವಿರುತ್ತದೆಯೆಂದು ನಾನು ಕೇಳಿದ್ದೆ” ಎಂದು ಹುಂಜವು ತನ್ನ ಸಂದೇಹವನ್ನು ವ್ಯಕ್ತ ಪಡಿಸಿತು. “ಫೇಲಸ ಮಾಡುವ ಮನಸ್ಸು, ಹುರುಪ್ರೆ ಎರಡೂ ಇದ್ದಕೆ ಅದನ್ನು ನೀಗಿಸುವ ಶಕ್ತಿ ತಾನಾಗಿ ಬರುತ್ತದೆ” ಎಂದು ಗರ್ವದಿಂದ ಎದೆ ಯುಬ್ಬಿಸಿ ನೊಣವು ಮುಂದುವರಿಸಿತು. “ದಾರಿ ಯಲ್ಲಿ ಮಿಠಾಯಿ ಹಾಗೂ ಹಣ್ಣಿನ ಅಂಗಡಿಗಳು ಎಷ್ಟೊ ಇದ್ದವು. ಈ ಮನುಷ್ಯನನ್ನು ಬಿಟ್ಟು ಅಲ್ಲಿಗೆ ಹೋಗಬೇಕೆಂದು ಮನಸ್ಸು ಎಳೆಯು ತ್ತಿತ್ತು. ಆದರೂ "ನನ್ನ ಹೊರತು ಈ ಚಕ್ಕಡಿ ಯನ್ನು ಯಾರು ಎಳೆಯಬೇಕು' ಎಂದು ವಿಚಾರ ಮಾಡಿ ಸೀದಾ ಪೇಟಿಯ ತನಕ ಎಳೆದುಕೊಂಡು ಬಂದುಬಿಟ್ಟಿ, ಉಶೃಪ್ಪ. “ಇದ್ದರೆ ನಿನ್ನಂಥ ಜೀವದಯೆಯುಳ್ಳೆ ವರಿರ ಬೇಕು”. ಎಂದು ಹುಂಜವು ನೊಣದ ಮಾತನ್ನು ಅಲ್ಲಿಗೇ ಮುಗಿಸುವ ವಿಚಾರದಿಂದ ೬೬ ಕಸ್ತೂರಿ, ಅಗಸ್ಟ್‌ ೧೯೬೨ ಆಡಿತು. ಈ ಸ್ತುತಿಯಿಂದ ನೊಣಕ್ಕೆ ಹುರುಪ್ರೆ ಬಂದು “ಆದರೆ ಮನುಷ್ಯನಿಗೆಲ್ಲಿದೆ ಜೀವದಯೆ? ಅವನೊ ನಮ್ಮನ್ನು- ನಮ್ಮ ಕುಲವನ್ನೆ ನಾಶಮಾಡಬೇ ಕೆಂದು ಪಣತೊಟ್ಟಿ ದ್ನಾ ನಂತೆ. ಅದೂ ಉಪ- ವಾಸ ಹಾಕಿ ಕೊಳ್ಳುವ' ಹಟ ಅವರದು. ಈಗೀಗ ನಮಗೆ ಹೊಟ್ಟೆ ಭಂ ಆಹಾರವೇ ಸಿಗುವುದಿಲ್ಲ. ಮನೆಯಲ್ಲಿ ಡಬ್ಬಿ, ಪಾತ್ರೆ ಭರಣಿಗಳ ಮೇಲೆ ಮುಚ್ಚಳ ಇಡತೊಡಗಿದ್ದ ಕೆ ನೆಲವು ಆಲಸೀ ಸ್ತ್ರೀಯರು ದಯಾವಂತಂರುವರೆಂದು ಏನೋ ಆಗೀಗ ಒಂದಿಷ್ಟು ತಿನ್ನಲಿಕ್ಕೆ ಸಿಕ್ಕುತ್ತದೆ --” ಎಂಬುದಾಗಿ ಅದು ಇನ್ನೂ ಮುಂದುವರಿಸುತ್ತಿ- ಹುಂಜಕ್ಕೆ ನಿದ್ದೆ ಬರತೊಡಗಿತು. ಜೋರಾಗಿ ಆಕಳಿಸ ಸುತ್ತ “ತಂಗೀ, ನನಗೆ ನಿದೆ ಬಂತು. ಮಲಗುವೆ. ಬೆಳಿಗ್ಗೆ ಬೇಗ ಏಳರೇಬೇಕಲ್ಲ. ನಿನಗೆ ಗೊತ್ತಿದ್ದದ್ದೆ ಇದೆ. ಸೂರ್ಯ ಎಂಥ ಆಲಸಿ ಎಂದು. ನಾ ಎಬ್ಬಿ ಸದ ಹೊರತು ಒಂದು ದಿನವೂ ಅವನು ಏಳುವುದೇ ಇಲ್ಲ” ಎಂದು ಹೇಳಿತು. ಆಕಾಶದಲ್ಲಿ ಅದೇ ಮೇಲಕ್ಕೇರುತ್ತ ನಡೆದಿದ್ದ ಚಂದಿರನಿಗೆ ಹುಂಜದ ಮಾತು ಅಕಸ್ಮಾತ್‌ ಕಿವಿಯ ಮೇಲೆ ಬಿದ್ದಿತು. “ಎಲಾ, ನನ್ನನ್ನು ಯಾರೂ ಐಬಿ ಸುವುದಿಲ್ಲವಲ್ಲ. ನಾನೇ ಹೊರಟಿ ನಲ್ಲ' ಎಂದು "ಮನಸ್ಸಿ ನಲ್ಲಿ ಅಂದುಕೊಂಡನು. ಆದಿನ ಚಂದ್ರಗ್ರ "ಹಣವಿದ್ದಿ ತು. ಅದರ ಅರಿವು ತ್ತೇನೋ. ಅದರ ಮಾತು ಕೇಳುತ್ತ ಕೇಳುತ್ತ ಆಗ ಚಂದಿರನಿಗೆ ಇದ್ದಂತೆ ತೋರಲಿಲ್ಲ. ಸಾರಾ ಗಾಗ ಗು ಭಾರತಕ್ಕೆ ಸ್ವಾ ತಂತ್ರ್ಯ ಬರುವ ಮುನ್ನ ಪ್ರಸಿದ್ಧ ಸೆರೆಮನೆ ಪರೀಕ್ಪಾಧಿಕಾರಿಗ ಳಾದ ನೈಟರು ಬರು ಸೆತೆತುನೆಗೆ ಭೇಟಿಯಿತ್ತು ತಮ್ಮ ಇನ್‌ಸ್ಪೆಶ್ಸನ್‌ ವರದಿಯಲ್ಲಿ ಸೆರೆಮನೆಯ ಅಧಿಕಾರಿಯೊಬ್ಬ ನನ್ನು "ಕರುಣಾಳು ಶಿಸ ಉಗಾರ” ಎಂದು ವರ್ಣಿಸಿ ದರು. ಆಧಿಕಾರಿ ಇದರಿಂದ ಯಾಃ ಅಧಿಕಾರಿ ವರ್ಗದಲ್ಲಿ ಅದು ತನ್ನ ಯೋಗ್ಯತೆಯನ್ನು ಕಡಿನೆ. ಮಾಡುವುದರಿಂದ ತನ್ನ ಕಾರುಣ್ಯದ ನಿಚಾರ ವ ಏನನ್ನೂ ಚಾರ ದೆಂದು ನೈಟರನ್ನು ಪ್ರಾರ್ಥಿಸಿದ. ಆದರೆ ನೈಟರು ತಮ್ಮ ಮಾಾತಯಿದ ಅವನಿಗೆ ಯಾವ ಹಗ ಹಾನಿಯೂ ತಟ್ಟ ಭ್ಯ” ಸ ಯಿತ್ತರು. ಇವರ ಪ್ರಶಂಸೆಯ ಫಲಿತಾಂಶ ಸ್ವಲ್ಪ ದಿನಗಳೊಳಗಾಗಿ ಕಂಡುಬಂತು. ಕೊಂಸೆಯೊಂದಕ್ಕೆ ವರ್ಗವಾಯಿತು. ಜ್‌ ಜೇ 1 ೧೯೨೧ ರ ಆಸಹಕಾರ ಚಳವಳಿಯ ಕಾಲಕ್ಕೆ ಲಕ್ಷೋಪಲಕ್ಷ ಸ ಸ್ವಯಂಸೇವಕ ರನ್ನು ಸರ್ಕಾರ ಬಂಧಿಸಿತಸ್ಟೆ ೇ? ಆಗ ಜೈಲಿನಲ್ಲಿ ಸ್ಥಳ ಸಾಲದೆ ಕಲವರನ್ನು ಜೈಲಿ ಹ ಹೊರಕ್ಕೆ ಜಿಟಿ್ಬಿ ಸ ಆಸ್ವ ಡ್‌ ಸೇವಕರು ಮತೆ ಜೈಲಿನ ಹ ದೊಳಕ್ಕೆ ೀ ಬಂದು ಸ ಶ್ರಿದ್ದರು. ಕಾಂಗ್ರೆ ಸ್‌ ಸದಸ್ಯರ ಈ ಸತ್ಯ ಸಂಧತೆಯನ್ನು ಅರಿತಿದ್ದೆ ಲಕ್ನೊ ಜಿಲ್ಲಾ ಸೆರೆಮನೆಯ ಸಟ ಆರ್ಟರವರೊಬ್ಬ ರು ತಮ್ಮ ಕೈ ೫ ಎಕ «ಖಾನ್‌ಸಾಹೇಬ್‌' ಪ್ರಶಸ್ತಿ ಪಡೆದಿದ್ದ ಅಧಿಕಾರಿ ಯೊಬ್ಬ ನಿಗೆ, “ನೀನು ಒಬ್ಬ ನೇ ಒಬ್ಬ ಕಾಂಗ್ರೆಸ್‌ ಸದಸ್ಯ ಸೆರೆಮನೆಯಿಂದ ತಪಿ ಶ್ರಸಿಕೊಳ್ಳು ವಂತೆ ವತಾಡಿದಲ್ಲಿ ನಿನ್ನ ಹೆಸರನ್ನು ಸ್ಯಾಮ ಜಾಗೂಡ' ಪ್ರಶಸ್ತಿಗಾಗಿ ಶಿಫಾರಸು ಮಾಡಿ ಅದನ್ನ ಬ್‌ ಕೊಡಿಸುತ್ತೆ ನೆ ಎಂದು ಹೇಳುತ್ತಿ ದ್ದ ರಂತೆ. __ಕನೀಂದ ನಾತಥ್ಯ ಎಸ್‌. ಬಿ. 4 ಅಂತರಿಕ್ಷ ಯುಗ? ದಲ್ಲಿ ರಶಿಯನ್ನರ ಸಾಹಸಗಳು 4 6 ಕ ಲ ೫ ಎ೫ ು 1. .. ಆಕಾಶ ಬಾಣದ ಅ ದ್ಭು ತಗಳು ಡಾ ತಾನೂ 1/1. | ೬! (ನಾ ಷು | “ನ” ನತ ಓಟ ಕಾಶಜಾಣಗಳಿಂದ ಹವಾಮಾನವನ್ನು ಬದ ತ್ತ | ಇ ಸ ಸ್‌ ರಿಸಬಹುಜಿ? ನಗರಗಳನ್ನು ಬೆಳಗಿಸಬಹುದೆ?... ಸ | ತ್ನು ಟಪಾಲು, ಸರಕು, ಪ್ರವಾಸಿಕರನ್ನು ಸಾಗಿಸ ಷು | | ಷು ನ ನ ಬಹುದೆ? ಗುರುತ್ವಾಕರ್ಷಣೆಯನ್ನು ವಿನಿಯೋ ಗಿಸಿ ಗ್ರಾವಿಟಿಲಿಸ್ಕೋಪ್‌ ಮತ್ತು ಗ್ರಾವಿಟಿಲಿ- '. ವಿಜನ್‌ ಮೊದಲಾದ ಅದ್ಭುತ ಸಂಪರ್ಕ ಸಾಧನ 11///////. 1 1 1 / ಗಳನ್ನು ರೂಪಿಸಿ ನೂತನ ಅಂತರಿಕ್ಷ ಯುಗವನ್ನು ಎ ತು ಪ್ರಾರಂಭಿಸಬಹುದೆ? . ತೃ ನ್ಯ ರಶಿಯದಲ್ಲಿ ಈ ಸಂಗತಿಗಳು ಸಂಶೋಧನೆಯ ನ | ಸು ತ ವಿಷಯಗಳಾಗಿವೆ. ಮಾಸ್ಕೋ ಪತ್ರಿಕೆಗಳಲ್ಲಿ 5. ನಷ || ಭನ ಬಗ್ಗೆ ಲೇಖಗಳು, ಹೇಳಿಕೆಗಳು, ಚಿತ್ರಗಳು ಎತ್ತಿ ( ಇಷ ಹ ಒಂದೇ ಸವನೆ ಪ್ರಕಟವಾಗುತ್ತಿವೆ. ೨ "| ಸು (| “ಬಿಕ್ಸಿಕಾ ಮೊಲೆದೇಶಿ” ಎಂಬ ಮಕ್ಕಳ ತಾಂತ್ರಿಕ ಪತ್ರಿಕೆಯಲ್ಲಿ ಆಕಾಶ ಬಾಣಗಳಿಂದ ಆಲಿಕಲ್ಲುಗಳ ಮಳೆಯನ್ನು ತಡೆದ ಕಥೆ ಪ್ರಕಟ ವಾಗಿದೆ. ಪರ್ವತಗಳ ತಪ್ಪಲುಗಳ್ಲ ರುವ ದ್ರಾಕ್ಷಿ ___ ತೋಟಗಳು ಆಲಿಕಲ್ಲುಗಳ ಮಳೆಯಿಂದ ಹಾಳಾ _. ಗುವುದನ್ನು ತಡೆಯಲು ಸೋವಿಯಟ್‌ ರಶಿಯ ದಲ್ಲಿ ಆಕಾಶಬಾಣಗಳನ್ನು ಉಪ ಯೋಗಿಸಲಾ . ಗುತ್ತದೆಂದು ಅದರ ಸಾರಾಂಶ, ”ಕಾಂಸೊಮೊ- ಲ್ಸ್ಯಾಯಾ ಪ್ರವಡಾ” ಎಂಬ ಕಮ್ಯುನಿಸ್‌; ಯುವ 1 ಗ್ಗ 11. 11 ೫ (( 1 1ಗ್ಗೆ 1] 2 1/// 1 1] ಇ ಫೆ ಜಿ ಜ್ಞ ಓಜ ೫. ಶ್ಲ ಕೆ! ತೆ ಚೆ ಲ್‌ ಗು ೬೮ ಕಸ್ತೂರಿ, ಅಗಸ್ಟ್‌ ೧೯೬೨ ಕರ ಪತ್ರಿಕೆಯಲ್ಲಿ ಅದರ: ಎಸ ತೆ ವರ್ಣನೆ ಬಂದಿದೆ. ಜಾರ್ಜಿಯ ಪ್ರಾಂತದ ಕಾಖೇತಿಯ ಪ್ರದೇ- ಶದ ಅಲಾಜಾನ್‌ ಕಣಿವೆಯಲ್ಲಿ ಬೆಳೆದು ನಿಂತ ಸಮೃದ್ಧ ದಾಕಶ್ಪಾರಾಮಗಳ ಮೇಲ್ಗಡೆ ಆಲಿಕಲ್ಲು ಗಳ ಮೋಡಗಳು ಘೋರ ರೂಪದಲ್ಲಿ ಕಾಣಿಸಿ ನೊಂಡಾಗ ಮಾಸ್ಕೋದಿಂದ ಬಂದ ಭೂ-ಭೌತ ಶಾಸ್ತ್ರಜ್ಞರ ಒಂದು ಗುಂಪೆ ಅದನ್ನೆದುರಿಸಲು ಅಣಿಯಾಗಿ ನಿಂತಿತು. ಹನ್ನೊಂದು ಆಕಾಶಬಾಣ ಗಳನ್ನು ಪ್ರದೇಶದ ಸುತ್ತಲೂ ನಡಲಾಗಿತ್ತು. ಮೋಡ ಏಳು ಮೈಲೆತ್ತರದಲ್ಲಿತ್ತು. ಅದು ರೂಲ್ಸ್‌ ಏರಿ ಗ್ರಾಮದ ಮೇಲೆ ಆಲಿಕಲ್ಲುಗಳನ್ನು ಸುರಿ- ಯುವುದೆಂದು ತರ್ಕಿಸಲಾಗಿತ್ತು. ಆಕಾಶಬಾಣ ಗಳ ತುದಿಗಳಲ್ಲಿ ಸೂಕ್ಷ್ಮ ಹಿಮಕಣಗಳನ್ನು ಹಳಕುಗಳಾಗಿ ಮಾಡುವ ರಾಸಾಯನಿಕ ದ್ರವ್ಯ ಗಳು ತುಂಬಿದ್ದವು. ಪರಿಣಾಮವಾಗಿ, ಮೋಡಗಳು 'ದ್ರಾಕ್ಟಾ- ರಾಮಗಳ ಮೇಲೆ ಬರುವ ಮೊದಲೇ ಸಿಕ್ಕಿಬಿದ್ದರೆ ಆಕಾಶಬಾಣ ಹಾರಿದೊಡನೆ ಆ ಮೋಡಗಳು ಚಿಕ್ಕ ಚಿಕ್ಕ ಹಿಮಕಣಗಳಂಗಿ ಚದರಿ ಹೋಗು ತ್ತವೆ. ದ್ರಾಕ್ಪ್ಟಾರಾಮ ಅಥವಾ ಗೋದಿಯ ಹೊಲಗಳ ಮೇಲೆ ಮೋಡ ಬಂದಿದ್ದರೆ ಅದನ್ನು ಆಲಿಕಲ್ಲಿನ ಮಳೆಯ ಬದಲು ಸುಖಕರವಾದ ಸಾದಾ ಮಳೆಯಾಗಿ ಸುರಿಯುವಂತೆ ಬಹುದು. “ ಫ್ರಸ್ನಾಯಾ ಜೈಜ್ಮಾ” ರಶಿಯದ ಪ್ರಮುಖ ಮಿಲಿಟರಿ ದಿನಪತ್ರಿಕೆ. ಅದರಲ್ಲಿ ವಿ.ಬಿ.ಚೆರೆಂಕೋ ವರು ಭೂಮಿಯ ಖುತುಮಾನವನ್ನೆ ಬದಲಿಸುವ ಒಂದು ಯೋಜನೆಯನ್ನು ಈಚೆಗೆ ಪ್ರಕಟಿಸಿದರು. ಚೆಕೆಂಕೋವರು “ಆಕಾಶಬಾಣಗಳ ಸಹಾ ಯದಿಂದ ಭೂಮಿಯ ಸುತ್ತಲೂ ಅಂತರಿಕ್ಷದಲ್ಲಿ ಸೂಕ್ಷ್ಮ ಧೂಳಿಯ ಚಪ್ಪಟಿಯೂ ಅಗಲವೂ ಆದ ಉಂಗುರವನ್ನು ನಿರ್ಮಿ ಸಿಬಿಡಬೇಕು. ಇದನ್ನು ಎಶಿಷ್ಟ ಕೋಣದಲ್ಲಿ ನಿರ್ಮಿಸಿದರೆ ಹಾಗೇ ದಾಟಿ ತೋಸಿತ ಸೂರ್ಯಕಿರಣಗಳನ್ನು ತರುಬಿ ಪ್ರೇರಿಸ ಭೂಮಿಯ ಧ್ರುವ ಪ್ರದೇಶಗಳತ್ತ ತಿರುಗಿಸಿ ಬಿಡ ಬಹುದು. ಇದರಿಂದ ಉತ್ತರದ ಛಳಿಪ್ರದೇಶ ಗಳನ್ನು ತಕ್ಕಮಟ್ಟಿಗೆ ಬೆಚ್ಚಗಾಗಿಸಲು ಸಾಧ್ಯ ವಿದೆ" ಎಂದಿರುವರು. ಸೋವಿಯಟ್‌ ಎಜ್ಞಾನಿಗಳ ಡ್ರಾಯಿಂಗ್‌ ಹಲಗೆಗಳಲ್ಲಿ ಕೇಖಿಸಲ್ಪಡುತ್ತಿರುವ ಇನ್ನೊಂದು ಯೋಜನೆ ಆಕಾಶಬಾಣಗಳನ್ನು ಹಾರಿಸುವ ಮೂಲಕ ರಾತ್ರಿ ಕಾಲದಲ್ಲಿ ನಗರಗಳನ್ನು ಬೆಳಗಿ ಸುವುದು. ಪೃಥ್ವಿಯ ವಾತಾವರಣದ ಮೇಲ್ಭಾಗ ದಲ್ಲಿರುವ ಅಯೋಣು ಆವರಣಕ್ಕೆ ಆಳಕಾಶಬಾಣ ಮೂಲಕ ವಿಶಿಷ್ಟ ದ್ರವ್ಯಗಳನ್ನು ಕಳಿಸಿ ಪ್ರಕಾಶ ಕಾರಕ ಅಣುಗಳನ್ನು ಪ್ರಾಣವಾಯು (ಆಮೃಜ ನಕ) ಪರಮಾಣುಗಳಾಗಿ. ಪರಿವರ್ತಿಸುವ ಮೂಲಕ ಬೆಳಕನ್ನು ಉತ್ಪಾದಿಸಲು ಸಾಧ್ಯ ವಿದೆಯೆಂದು ತಜ್ಞರು ಭಾವಿಸಿದ್ದಾರೆ. ಅಮೇರಿ- ಕದ ವಾಯುಪಡೆಯವರೂ ಕ! ತತ್ವ ದಮೇಲೆ ಪ್ರಯೋಗಗಳ ನ್ನು ನಡೆಸ ಸುತ್ತಿದ್ದಾರೆ. ಅಮೇರಿಕ, ಯುರೋಪುಗಳಲ್ಲಿ ಹೇಗೋ ಹಾಗೆ ರಶಿಯದಲ್ಲಿಯೂ ಆಕಾಶ 'ಬಾಣಗಳಿಂದೆ ಟಪಾಲು ಕಳಿಸುವ ಯತ್ನ ಭರದಿಂದ ಆಗುತ್ತಿದೆ. ಆಕಾಶ ಬಾಣಗಳಿಂದ ಕಳಿಸಿದರೆ ಮಾಸ್ಕೋ ದಿಂದ ರಶಿಯೆದ ಯುರೋಪಿಯೆನ್‌ ಭಾಗದಲ್ಲಿ ಎಲ್ಲಿಗೆ ಬೇಕಾದರೂ ಅರೃತಾಸಿನೊಳಗೆ ಟಪಾಲು ತಲುಪಿಸಬಹುದೆಂದೂ ಮಧ್ಯಏಶಿಯ,ಸೈಬೀರಿಯ ಗಳಿಗೆ ಕೆಲ ತಾಸುಗಳಲ್ಲಿ ಮುಟ್ಟಿ ಸಬಹುದೆಂದೂ ಸೋವಿಯೆಟ" ಆಕಾಶಬಾಣ ಎಂಜಿನಿಯರ್‌ ಬೋರಿಸ್‌ ಲಿಯಾಪೆನೋವ್‌ ಲೆಕ್ಕಹಾಕಿದ್ದಾರೆ. ಅರಿಯೋ ಸ್ಪರ್ನ್‌ಫೆಲ್ಡ್‌ ಎಂಬವರು ಅಂತಾ- ರಾಷ್ಟ್ರ ಯ ಆಕಾತೆಯಾನೆ ಬಹುಮಾನಧಾರಿ. ಅವಗ ಹೇಳಿಕೆಯ ಪ್ರಕಾರ ಮಾಸ್ಕ್ಯೋದಿಂದ ನ್ಯೂಯಾರ್ಕಿ ಗೆಪ ಕ್ರಯಾಣಿಕರನ್ನು ಆಕಾಶ ಬಾಣ ಮೂಲಕ ಸಳ ಅರ್ಧ ತಾಮೊಳನಿ ಸಾಗಿ ಸುವ ದಿನ ತೀರ ದೂರವಿಲ್ಲ. ಇನ್ನೊ ಪ್ರಮುಖ ರಶಿಯನ್‌ ಅಂತರಿಕ್ಷ ಭೌತಶಾಸ್ತ್ರಿ ಕ ತಂ ಬ್ಲಾಗನ್‌ರವಾವರು ಪ ಪ್ರಯಾಣಿಕರನ್ನು .. ಅಕಾಶ ಬಾಣದ ಅದ್ಭುತಗಳು ೫೯ ಹೊತ್ತ ಶಟಲ್‌-ಆಕಾಶಬಾಣಗಳು ಮಾಸ್ಕೋ ನ್ಯೂಯಾರ್ಕುಗಳ ನಡುವೆ ಹತ್ತೇ ಮಿನಿಟುಗಳಲ್ಲಿ ಸಾಗುವುದು ಸಾಧ್ಯವಿದೆಯೆಂದು ಸಾರಿದ್ದಾರೆ. “ಜ್ನಾನಿಯೆ-ಸಿಲಾ” (ಜ್ಞಾನವೇ ಬಲ) ಎಂಬ ಮಾಸ್ಕೋ ಮಾಸಿಕದ ಈಚೆಗಿನ ಒಂದು ಸಂಚಿ ಕೆಯಲ್ಲಿ ಗುರುತ್ವಾ ಕರ್ಷಣ ತರಂಗಗಳನ್ನು ಕುರಿತು ನಾಲ್ಕು ಶ್ರೇಷ್ಟ ವಿಜ್ಞಾ ಸನಿಗಳು ಬರೆದ ಲೇಖಗಳುಳ್ಳ ಕೌತುಕಪ್ರ ದ ವಿಚಾರ ಸಂಕಿರಣ ವೊಂದು ಪ್ರಕಟವಾಗಿದೆ. ಗುರುತ್ವಾಕರ್ಷಣ ತರಂಗಗಳನ್ನು ಗೊತ್ತು ಹಚ್ಚಿ ವಿನಿಯೋಗಿಸುವ ಸಲುವಾಗಿ ಜಟಿಲ ಮತ್ತು ವೃಯಕಾರಕವಾದ ಸಾವಿರಾರು ಮೈಲುದ್ದದ ಸಲಕರಣೆಗಳನ್ನು ರಶಿಯನ್‌ ಸರಕಾರ ನಿರ್ಮಿಸಬೇಕೆಂದು ಅದ | ರಲ್ಲಿ ಇಬ್ಬರು ವಿಜ್ಞಾನಿಗಳು ಸೂಚಿಸಿದ್ದಾರೆ. ಸದ್ಯಕ್ಕೆ ಈ ಉಪಕರಣಗಳು ಶುದ್ಧ ವೈಜ್ಞಾನಿಕ ಸಂಶೋಧನೆಗೆ ಮಾತ್ರ ಉಪಯೋಗವಾದರೂ ಭವಿಷ್ಯತ್ತಿನಲ್ಲಿ ಇದರಿಂದ ಎಂಥೆಂಥ ನ್ಯಾವಹಾ ರಿಕ ಪ್ರಯೋಜನಗಳಾಗಬಹುದೆಂದು ಹೇಳಲಾ ' ಗದು ಎಂಬುದಾಗಿ ರಶಿಯದ ಪ್ರಮುಖ ಗುರುತಾ . ಕರ್ಷಣ ಕ್ವಾಂಟಮ್‌ ಸಿದ್ಧಾ ಸಂತವೇತ್ತರಾದ ಪ್ರೊ. ಡಿಟಿ ಐನನೋಕೋ ಹೇಳುತ್ತಾರೆ. ಆ | ಮಾಸಪತ್ರಿಕೆಯ ಸಂಪಾದಕರೂ ಈ ಸೂಚನೆ ಯನ್ನು ಬೆಂಬಲಿಸಿದ್ದಾರೆ. ಗುರುತ್ವಾ ಕಠ್ಬಣಶಕ್ತಿ | ತರಂಗಗಳನ್ನು ಪಯೋಗಿಸಿ ಗ್ರಾ ನಿಯೋ ಟರ ಸ ಸ್ಕೋಪ್‌, ಗ್ರಾವಿಯೋ-ಟಿಲಿವಿಜನ್‌, ಹ ಸಾಂಜ್‌ ಟೆಲಿಫೋನ್‌: ಮೊದಲಾದವುಗಳ ನಿರ್ಮಾಣವಾಗುವ ಸಂಭವವನ್ನವರು ವತ್ತಿ ತೋರಿಸಿದ್ದಾರೆ. ಗ್ರಹಾಂತರ ಪ್ರಯಾಣದಲ್ಲಿ ಮಾನವರಿಗೆ ಮುಖ್ಯವಾಗಿ ತೊಂದರೆಕೊಡುವ ಭಾರರಹಿತ ಅವಸ್ಥೆಯನ್ನು ನಿರೋಧಿಸಲು ಕೂಡ ಈ ಸಂಶೋಧನೆಗಳಿಂದ ನೆರವು ದೊರೆಯಬಹು ದೆಂದು ಅವರ ನಂಬಿಕೆ, ಚಂದ್ರನ ಮೇಲೆ ಮನುಷ್ಯ ಬಂದಿಳಿಯುವು 'ದಂತೂ ರಶಿಯದ ಪ್ರಧಾನ ಗುರಿಯಾಗಿದೆ. ಇಷ್ಟೇ ಅಲ್ಲ, ಅಂತರಿಕ್ಷಯಾನ ಎಷಯದಲ್ಲಿ ರಶಿಯದ ಪ್ರಥಮ ವರ್ಗದ ತಜ್ಞರಲ್ಲೊಬ್ಬ ರಾದ ಪ್ರೊ. ಲಿಯೊನಿಡ್‌ ಸೆಡೋವರು, “ಚಂದ್ರ ಶುಕ್ರ, ಮಂಗಳ ಮೊದಲಾದ ಗ್ರಹಗಳತ್ತ ಆಕಾಶಬಾಣ ಯಾತ್ರೆಯು ಕೆಲವೇ ವರ್ಷಗಳಲ್ಲಿ ಸಾಧ್ಯಕೋಟಿಯದಾಗುವುದೆಂದು ಸಂಪೂರ್ಣ ಆತ್ಮವಿಶ್ವಾಸದಿಂದ ಹೇಳಬಹುದು” ಎಂದು ಹೇಳಿದ್ದಾರೆ. "ಫಲವೇ ವರ್ಷ” ಎಂದರೂ ಸೋವಿಯಟ್‌ ಅಧಿಕಾರಿಗಳು ನಿಶ್ಚಿತ ಕಾಲಾವಧಿಯನ್ನು ಹೇಳು ವುದಿಲ್ಲ. “ಅಂತರಿಕ್ಷ ವಿಜಯದ ಹೆಜ್ಜೆ ಎಷ್ಟು ಶೀಘ್ರವಾಗಿದೆಯೆಂದರೆ ಇಂದಿನ ಅತಿ ದಿಟ್ಟ ಊಹೆಯೂ ನಾಳೆ ಹಳೇ ಕತೆಯಾಗಿ ಹೋಗ ಬಹುದು” ಎಂದು ಪ್ರೊ. ವಿ. ವಿ. ದೊಬ್ರಾನ್‌- ರವಾವರು ಹೇಳುತ್ತಾರೆ. ರೇಡಿಯೋ-ಟಿಲಿವಿಜನ್‌ ನಿಯಾಮಕ ಆಕಾಶ ಬಾಣ ಸಮಿತಿಯ ತರುಣ ಅಧ್ಯಕ್ಷರಾದ ಯೂರಿ ಕ್ಥೆ ಬ್‌ತ್ಸೆವಿಚ್‌ ಅವರಂತೂ ಚೆಂದ್ರ-ಶುಕ್ರ- ಮಂಗಳಯಾನದ ಒಂದು ವೇಳಾಪತ್ರಿಕೆಯನ್ನೇ ತಯಾರಿಸಿದ್ದಾರೆ. ಅದರ ಪ್ರಕಾರ ಮಾನವ ರಹಿತ ಆಕಾಶಬಾಣವು ೧೯೬೨ ರಲ್ಲಿ ಚಂದ್ರನ ಮೇಲೆ ಹಾರುವುದು. ೧೯೬೨ ರಿಂದ ೧೯೭೧ ಕೊಳಗೆ ಇತರ ಮಾನವರಹಿತ ಆಕಾಶಬಾಣ ಗಳು ಮಂಗಳ, ಶುಕ್ರ ಗ್ರಹಗಳನ್ನು ಸೇರುವವು. ೧೯೬೫ ರಲ್ಲಿ ಸೋವಿಯಟ್‌ ಮಾನವನು ಪ್ರಥಮ ವಾಗಿ ಚಂದೆ ಭಾ ಫೆ ಹಬ್‌ತ್ಸೈವಿಚ್‌ ಊಹೆಯಂತೆ, ಮಾನವ ಸಹಿತ ಆಕಾಶಬಾಣಗಳು ಪೃಥ್ವಿ ಚಂದ್ರರ ನಡುವೆ ಯಾತಾಯಾತ ಮಾಡು ಹೆ ೧೯೬೫ ' ಅಥವಾ ೧೯೭೦ ರಲ್ಲಿ ಸಾಧಾರಣ ಮಾತಾಗಿ ಹೋಗುವುದು. ಚಂದ ಶ್ರನು ಕೊನೆಗೆ ಭೂಮಿಯ “ಸಪ್ತಮ ಖಂಡ” ಜಾಳಿ] ಚಂದ್ರನ ಗುಳಿ ಗುಂಪುಗಳಲ್ಲಿ ಸುನಿರ್ಮಿತ ಸುವ್ಯವಸ್ಥಿ | ನಗರ ಗಳು ಸ್ಥಾಪಿತವಾಗಲಿವೆ. ಶುಕ್ರ ಅದಾದೊಡನೆ ಮಂಗಳ ಲೋಕದ ವಿಜಯ ಸೋವಿಯಟ್‌ ವೇಳಾಪತ್ರಿಕೆಯಲ್ಲಿ ಈಿಂತಕಿಕ್ತ ಆರೋಗ್ಯಧಾಮದಲ್ಲಿ ನಿನ್ನಷ್ಟೆದಯ ೭೦ ಕಸ್ತೂರಿ, ಅಗಸ್ಟ್‌ ೧೯೬೨ ಅನಂತರ ಬರುತ್ತದೆ. ೧೯೬೧ ಫೆಬ್ರುವರಿಯಲ್ಲಿ ಶುಕ್ರಲೋಕಕ್ಕೆ ಹಾರಿಸಿದ ರಶಿಯನ್‌ ಆಕಾಶ ಬಾಣ ವಿಫಲವಾದದ್ದರಿಂದ ಮಂಗಳ ಲೋಕಕ್ಕೆ ಆಕಾಶಬಾಣ ಕಳಿಸುವುದು ತುಸು ಮುಂದೆ ಬಿತ್ತು. ಆದರೂ ೧೯೫೮ ರಲ್ಲೇ ಮಂಗಳ ಲೋ- ಕಕ್ಕೆ ಆಕಾಶಬಾಣ ಕಳಿಸಲು ಅತ್ಯುತ್ತಮ ಪಥಗಳಾವವೆಂದು ರಶಿಯದ ವಿಮಾನ ದಲದ ಮಾಸ ಪತ್ರಿಕೆಯಲ್ಲಿ ಮೇಜರ್‌ ಜನರಲ್‌ ಟಿ. ಎಂ. ಮೇಲ್ಮುಮೋವರು ಗುಣಿಸಿ ಪ್ರಕಟಿಸಿದ್ದರು. ಶುಕ್ರ ಲೋಕದತ್ತ ನೇರವಾಗಿ ಆಕಾಶಬಾಣ ಇರಿಸಬೇಕಾದರೆ ಅದರ ತೂಕ ಐದು ಗುಡ್ಸ್‌ ಗಾಡಿಗಳಷ್ಟಿರಬೇಕಾದೀತು. ಅದನ್ನು ನಿರ್ಮಿಸು ವ್ರದೂ ಹಾರಿಸುವುದೂ ಬಲು ಕಷ್ಟವೆಂದು ಸೋವಿಯಟ್‌ ಆಕಾಶಬಾಣ ಎಂಜಿನಿಯರ್‌ ಸುಷ್ಮೋವರು ಹೇಳುತ್ತಾರೆ. ಅದರ ಬದಲು ಮೊದಲೊಂದು ಸ್ಟುಟ್ನಿಕ್‌ನ್ನು ಪೃಥ್ವೀ ಪ್ರದ ಕ್ಹಿಣೆ ಮಾಡುವಂತೆ ಹಾರಿಸಿ ಅನಂತರ ಅದರ ಬೆನ್ನಿನಿಂದ ಶುಕ್ರಲೋಕಕ್ಕೆ ಆಕಾಶಬಾಣ ಹಾರಿ ಸಿದಕೆ ಅದರ ತೂಕವನ್ನು ೧೨೫ ಪಾಲು ಕಡಿಮೆ ಮಾಡಬಹುದೆಂದು ಈ ಎಂಜಿನಿಯರ್‌ ಸೂಚನೆ. ಬೇಗ ಗುಣತೊಂದಲ ಯ ಳಾ ಕಜಾಣ್ಳಾ ಸ್ಟುಟ್ನಿಕ್ಕಿನಿಂದ ಶುಕ್ರನತ್ತ ಹಾರುವ ಆಕಾಃ ಬಾಣಕ್ಕೆ ಒಂದು ಸಹಾಯಕ ಜೆಟ್‌ ಎಂಜಿ ಜೋಡಿಸಿದರೆ ಆಕಾಶಬಾಣವು ತನ್ನ ಪಥದಿಂದ ಅತ್ತಿತ್ತ ಹೊರಳಿದಾಗ ಅದನ್ನು ಸರಿಪಡಿಸ ಅನುಕೂಲವಾಗುವುದೆಂದೂ ಅದು ತನ್ನ ಗು! ಯನ್ನು ನೇರವಾಗಿ ತಲುಪೆವಂತೆ ಮಾಡಬ್ಬ ದೆಂದೂ ಖಗೋಲವಿಜ್ಞಾನಿ ಡೆಮಿನ್‌ ಬರೆಯ ತ್ತಾರೆ. ಅಂತರಿಕ್ಷದಲ್ಲಿ ವಿಸ್ತಾರತರ ಅಂತರ್ಗ್ರಃ ನಿಲ್ದಾಣಗಳನ್ನು ಕಟ್ಟುವ ಯೋಜನೆಯು ರೆ ಯದ ಆಕಾಶಬಾಣಗಳನ್ನು ಗ್ರಹಾಂತರಗಳಿ ಕಳಿಸುವುದಕ್ಕೆ ಮೊದಲಿನ ಹೆಜ್ಜೆಯಾಗಿರ ಈ ನಿಲ್ಮಾಣಗಳಿಗೆ “ಆಕಾಶಬಾಣ ಬಂದೆ ಗಳು”, “ವಿಶ್ವನಿಲ್ಮಾ ಣಗಳು? ಎಂಬ ಹೊ ಹೊಸೆ ಶಬ್ದಗಳನ್ನೆ ರಶಿಯನ್ನರು ಬಳಕೆಗೆ ತಂ ದ್ಹಾರೆ. ಅಲ್ಲಿಂದ ಆಕಾಶಬಾಣಗಳು ಹೊರ ವವು ಮತ್ತು ಅಲ್ಲಿಗೆ ಬಂದಿಳಿಯುವವ್ರೆ. ನಿಲ್ಮಾಣಗಳನ್ನು ರಚಿಸಲು, ಅವರು ಹ ಸೂಚನೆಗಳನ್ನು ಮಂಡಿಸಿದ್ದಾರೆ. ಆಕಾಶಬಾ' ಗಳನ್ನು ಹಾರಿಸುವಾಗ ಅದರೊಡನಿರುವ ಎ ಟಾಂಕಿಗಳನ್ನು ಮನುಷ್ಯ ವಸತಿಗೆ ಯೋಗ್ಯ ಗುವಂತೆ ನಿರ್ಮಿಸಬೇಕು. ಅವು ಹಾರಿ ಎ8 ತೀರಿದ ನಂತರ ಅಂತರಿಕ್ಷದಲ್ಲಿ ವೃರ್ಥವಾ ಅವುಗಳನ್ನು ಒಗೆದುಬಿಡುವ ಬದಲು ಅಂತ ನಿಲ್ಮಾಣದ ಭಾಗಗಳನ್ನಾಗಿ ಅವುಗಳನ್ನು ಯೋಗಿಸಬಹುದು. ಎಂಬುದಾಗಿ ಸ್ವ ಫೆಲ್ನರು ಸೂಚಿಸಿದ್ದಾರೆ. ಈ “ವಿಶ್ವ ನಿಲ್ಮಾಣ”ಗಳನ್ನು ಆರೋಗ್ಯಥಾ ಗಳಾಗಿಯೂ ಉಪಯೋಗಿಸಬಹುದು. ಅ« ರಿಕ್ಷ ನಿಲ್ಮಾಣದಲ್ಲಿ ಭಾರರಹಿತ ಅವಸ್ಥೆ ತ್ತದೆ. ಭಾರರಹಿತ ಅವಸ್ಥೆಯಲ್ಲಿ ಮಾನ ಹೈದಯದ ಸ್ನಾಯುಗಳ ಮೇಲೆ ಬೀಳುವ ಸದ ಭಾರ ಕಡಿಮೆಯಾಗುತ್ತದೆ. ಅಂದ ಮೆ ಹೃದಯರೋಗಿಗಳಿಗೆ ವಿಶೇಷ ಆಕೋಗ್ಯಥಾ ಗಳಾಗಿ ಅಂತರಿಕ್ಷ ನಿಲ್ಮಾಣಗಳನ್ನು ಉಪಯೆ ಸಿದರಾಗದೆ? ಎಂದು ಅಂತರಿಕ್ಷ ವೈದ್ಯಶಾಸ್ತ್ರ ದಲ್ಲಿ ತಜ್ಞರಾದ ನಿಕೋಲಯೇವರು ಪ್ರಶ್ನಿಸು ತ್ತಾರೆ. ಇಂಥ ರೋಗಿಗಳನ್ನು ಈ ನಿಲ್ಡಾಣಗಳಿಂದ ಸುರಕ್ಷಿತವಾಗಿ ಹಿಂದೆ ಬರಮಾಡಿಕೊಳ್ಳಬಹು- ದೆಂಬುದೆರಲ್ಲಿ ರಶಿಯನ್ನರಿಗೆ ಸಂದೇಹವೇ ಇಲ್ಲ. ಅಗತ್ಯಬಿದ್ದೆಲ್ಲಿ ಒಬ್ಬ ಹೃದ್ರೋಗಿಯನ್ನು ಒಂದೇ ಆಕಾಶವಾಹನದಲ್ಲಿ ಪುನಃ ಪುನಃ ಈ ಅಂತರಿಕ್ಷ ಆರೋಗ್ಯಧಾಮಕ್ಕೆ ಸಳಿಸಿ ಅವನಿಗೆ ವಿಶ್ರಾಂತಿ ಚಿಕಿತ್ಸೆ ಕೊಡಬಹುದು. ೧೯೬೦ ಅಗಸ್ಟಿನಲ್ಲಿ ಅಂತರಿಕ್ಷಕ್ಕೆ ಕಳಿಸಿದ ಬೆಲ್ಕಾ ಮತ್ತು ಸ್ತೆಲ್ಕಾ ನಾಖಿ:ಗಳನ್ನು ತಿರುಗಿ ತಂದ ಆಕಾಶವಾಹನವು ಹೀಗೆ ಪುನರಾ ವರ್ತಿತ ಪ್ರಯಾಣಗಳಿಗೆ ಅತ್ಯಂತ ಯೋಗ್ಯವಾಗಿವೆಯೆಂದು ಪ್ರೊ. ಸರ್ಜಿಯೇವರು "ಇಸ್ರೆಸ್ತಿಯಾ” ಪತ್ರಿಕೆಯಲ್ಲಿ ಬರೆದಿದ್ದಾರೆ. ಅಂ ತರಿಕ್ಷದಲ್ಲಿ ನಿಲ್ಮಾಣಗಳನ್ನು *ಟ್ಟುವ ತಂತ್ರದ ವಿಚಾರದಲ್ಲಿ ರಶಿಯದ “ಯೂನಿ ತೆರ್ನಿಕ್‌” (ತರುಣ ತಾಂತ್ರಿಕ) ಪತ್ರಿಕೆಯಲ್ಲಿ ಭಿ. ಬಿಕೊಹೋ ನಾವ್‌ ಮತು ಐ. ಶೆವಿಲಾವೌ ಅವರು ಅತ ಂತ ಸಷ್ಟ ಹಾಗೂ ಪರಿಪೂರ್ಣ ವಿವರ ಗಳನ್ನು ಕೊಟ್ಟಿದ್ದಾರೆ. ಈ ನಿಲ್ದಾಣದಲ್ಲಿ ಭಾರರಹಿತ ಅವಸ್ಥೆ ಯಿರುವುದರಿಂದಾಗುವ ತೊಂದರೆಯನ್ನು ನಿವಾರಿಸಲು ಕೃತಕ ಗುರುತ್ವಾ ಕರ್ಷಣೆಯನ್ನು ಹೇಗೆ ನಿರ್ಮಿಸಬಹುದೆಂದು '.. ಅವರು ವಿವರಿಸಿದ್ದಾರೆ. ಆದರೆ ಈ ಗುರುತ್ವವು ಭೂಮಿಯಲ್ಲಿರುವುದಕ್ಕಿಂದ ಕಡಿಮೆಯಾಗು ವಂತೆ ಮಾಡಿದರೆ ಅದರಿಂದ ತುಂಬ :ಅನುಕೂಲ .. ವೆಂದು ಅವರ ಅಭಿಪ್ರಾಯ. ಈ ನಿಲ್ದಾಣಗಳನ್ನು ಕಟ್ಟಿಲು ಅವುಗಳ ಭಾಗ ಗಳನ್ನು ಮೊದಲು ಆಕಾಶಬಾಣಗಳ ಮೂಲಕ ಇರಿಸಬೇಕು. ಆಮೇಲೆ ಅವುಗಳನ್ನು ಬಂದ ಬಂದಂತೆ. ಜೋಡಿಸಲು ಯಾಂತ್ರಿಕ “ಏಡಿ” ಗಳನ್ನು ಉಪಯೋಗಿಸಬೇಕು. ಹೆಚ್ಚು ದೂರದ ಗ್ರಹಗಳಿಗೆ ಹೋಗಬೇಕಾ ದಕೆ ಆಕಾಶಬಾಣಗಳಿಗೆ ಕಗಿಗಿಂತ ಹೆಚ್ಚು ವೇಗ ತ | ಷ್‌ ಆಕಾಶ ಬಾಣದ ಅದ್ಭುತಗಳು ೭೧ ವಿರಬೇಕಾಗುತ್ತದೆ. ಇದಕ್ಕಾಗಿ ಪರಮಾಣುಶಕ್ತಿ ಯನ್ನು ಪಯೋಗಿಸಬಹುದೆಂದು “ಇಸೈಸ್ತಿಯ” ದಲ್ಲಿ ಡಾ. ಜಿ. ಚರ್ನಿ ಎಂಬ ಶಬ್ದಾತೀತ ವೇಗೆ ತಜ್ಞರು ಬರೆದಿದ್ದಾರೆ. “ಇಂಥ ಆಕಾಶಬಾಣಗ- ಳಲ್ಲಿ ಪರಮಾಣು ಶಕ್ತಿಯಂತ್ರವಲ್ಲದೆ. ಜೆಟ್‌ ಪದ್ಧತಿಯ ಚೆಲನೆಗಾಗಿ ಯಾವುದಾದರೂ ಅನಿಲ ಅಥವಾ ಸಾದಾ ಗಾಳಿಯನ್ನು ತುಂಬಿ ಕೊಂ- ಡೊಯ್ಯಬೇಕಾಗುವುವು. ಪರಮಾಣು ಶಕ್ತಿ ಯಿಂದ ಉದ್ಭವಿಸಿದ ಉಷ್ಣತೆಯಿಂದ ಆಕಾಶ. ಬಾಣದ ವೇಗ ಹೆಚ್ಚಿದಂತೆ ಈ ಅನಿಲವು ಉಬ್ಬಿ ಜಿಓ೯ ಧಾರೆಯಾಗಿ ಹೊರತಳ್ಳೆಲ್ಪಡುವುದು. " ಈ ಅಂತರಿಕ್ಷವಾಹನವು ಶುಕ್ರಗ್ರಹಕ್ಕೋ ಮಂಗಳ ಗ್ರಹಕ್ಕ್ಯೋ ಹೋಗಬೇಕಾಗಿದ್ದರೆ ಆ ಗ್ರಹದ ವಾತಾವರಣದ ಮೇಲ್ಭಾಗವನ್ನು ತಲಪ ಲಿಕೆ. ಸಾಕಾಗುವಷ್ಟು ಅನಿಲ ಅಥವಾ ಗಾಳಿ ಯನ್ನು ಸಂಗಡ ಒಯ್ದರೆ ಸಾಕು. ಅನಂತರ ವಾಹನವು ತಿರುಗಿ ಬರಬೇಕಾದಾಗ ಅವಶ್ಯವಾದ ಅನಿಲವನ್ನು ಅಲ್ಲಿಯ (ಶುಕ್ರ ಅಥವಾ ಮಂಗಳ ಗ್ರಹೆದ) ವಾತಾವರಣದಿಂದಲೇ ಶೋಷಿಸಿಕೊ- ಛೈಲು ಬರುವುದು” ಎಂದು ಡಾ. ಚರ್ನಿ ಸೂಚಿ ಸುತ್ತಾರೆ. ಈಗಿನ ಆಕಾಶಬಾಣ ಐಂಜಿನ್ನುಗಳಿಗಿಂ- ತಲೂ ಹೆಚ್ಚು ಭಾರವನ್ನೆತ್ತಬಲ್ಲ ಮತ್ತು ಹೆಚ್ಚು ದೂರ ಹೋಗಬಲ್ಲವುಗಳು ಗ್ರಹಾಂತರ ಪ್ರಯಾ ಣಕ್ಕೆ ಬೇಕಾಗುವವು. ಅದಕ್ಕಾಗಿ ಅಯೋಣು* ಪ್ರಚೋದಿತ ಎಂಜಿನ್ನುಗಳು ವ್ಯಾವಹಾರಿಕವಾಗ ಬಲ್ಲವೆಂದು ರಶಿಯದ ಪ್ರಧಾನ ಆಕಾಶಬಾಣ ತಜ್ಞರಲ್ಲೊಬ್ಬರಾದ ಪ್ರೊ. ಜಾರ್ಜ್‌ ಪೊಕ್ರೊ- ವಸ್ಕಿಯವರು ಹೇಳುತ್ತಾರೆ. *ಅಯೋಣುಗಳೆಂದರೆ ಇಲೆಕಾ ನುಗಳನ್ನು ಸೆಳೆದುಕೊಂಡು ಅಥವಾ ಕಳೆದುಕೊಂಡು ವಿದ್ಯುದ್ಯುಕ್ತವಾದ ಕಣಗಳು. ಅವುಗಳಿಂದ ವಿದ್ಯುತ್ತು ಹರಿಯಲು ಕಾರಣವಾಗುತ್ತವೆ ೩೨ ವಿದ್ಯುದ್ಯುಕ್ತ ವಾದ ಕಣಗಳನ್ನು ಅತಿಶಯ ವೇಗದಿಂದ ಹೊರತಳ್ಳು ವ ಗ ನಡೆಯುವ ಎಂಜಿನ್ನುಗಳ ಕಲ್ಲ ನೆಯನ್ನು ಪಾಶ್ಚಾತ್ಯ ರಾಷ್ಟ್ರ ಗಳೂ ಸೇ] ಇದಕ್ಕೆ ಸೂರ್ಯ ಶಕ್ತಿ ಮತ್ತು ಪರಮಾಣುಶಕಿ ಶಗಳಿರಡನ್ನೂ ಬರ್ಯಾ ಗಿಸುವ ಯೋಚನೆ ಇದೆ. 1120 ಜ್ರ ಅಯೋಣುಕೃತವಾಗುವ ಧಾತು ಗಳನ್ನು ಬಳಸಬಹುದು. ಪ್ರಬಲವಾದ ಎದ್ಕುತ್‌ ಶ್ಲೇತ್ರ ಮೂಲಕ ಈ ಅಯೋಜಾಗಳನ್ನು ಬಲ ಅಲ್ಬ ರ್ಬಿ ಐನ್‌ಸ್ಟೆ )ನರು ಒಮ್ಮೆ ಕಸ್ತೂರಿ, ಅಗಸ್ಟ್‌ ೧೯೬೨ ವಾಗಿ ಹೊರತಳ್ಳಲು ಸಾಧ್ಯವಿದೆಯೆಂದು ರಶಿ- ಯನ್‌ ತಜ್ಞರು ಭಾವಿಸಿದ್ದಾರೆ. ಈಗಾಗಲೇ ರಶಿಯನ್‌ ಬ ಗಾಸಳ ಅಮೇರಿಕದ ತತ್ಸಮಾನ ಪ್ರ ಪ್ರಯೋಗಗಳಲ್ಲಿ ಆಗಿರುವುದಕ್ಕಿ ತ ಹಚ್ಚು ಶಕ್ತಿ ಜಾ 4 ೪ಬ ತಳ್ಳಿ ಯನ್ನು ಸಾಧಿಸಲಾಗಿದೆ. ಆದ್ದರಿಂದ ಅಂತರಿಕ್ಷ ದಲ್ಲಿ ರಶಿಯನ್ನ ಕೇ ಇತರರಿಗಿಂತ ಮೊದಲು ಅಯ ಎಂಜಿನ್ನು ಗಳನ್ನು ಕಳಿಸಲುಸಮ ರ್ದ ರಾಗಬಹುದಾಗಿದೆ. ಜು ನ್ಯೂಯಾರ್ಕ ನಗರಕ್ಕೆ ಪ್ರಥಮ ಸಲ ಬಂದಾಗ ನ್ಯೂ ಟರ್ಸ್ಸ ಒಂದು ಪ ಸಿದ್ದ ಹೋಟಬಿಲಿನಲ್ಲಿ ಇಳಿದು ಕೊಂಡಿದ್ದರು. ಸಂಜೆ ಶಹರವನ್ನು ನೋಡಲು ಹೊರಟರು. ಬಹಳ ಹೊತ್ತು ಅಡ್ಡಾಡಿದ ನಂತರ ತಮ್ಮ ಹೋಟಿಲಿಗೆ ಮರಳಬೇಕೆಂದಾಗ ದಾರಿ ತಪ್ಪಿ ತೆಂದು ಅವರಿಗೆ ಅನಿಸಿತು. ಇರ್‌ ವ್ಯಕ್ತಿ ಯೊಬ್ಬ ನನ್ನ್ನ ತಡೆದು ಸುಸ್ತು “ತಾವು ಸಕು ಜಹಾಚು ಮಾಡುವಿರಾ??? “ ಒಳ್ಳೆಯದು. ಯಾವ ಸಹಾಯ ತಮಗೆ ಬೇಕಿದೆ?? “ನೋಡಿ, ನಾನು ಯಾವ ಹೋಟಿಲಿನಲ್ಲಿ ಇಳಿದು ಕೊಂಡಿದ್ದೆನೋ, ನಾನು ದಾರಿ ತಪ್ಪಿಸಿಕೊಂಡಿದ್ದೇನೆ.? ಜಣ ಆದಂ ತಾವು ಇಳಿದುಕೊಂಡ ಸೋ ಬದ್ದ ಹೆಸರು ಹೇಳಬಲ್ಲಿರಾ??? “ಅದಂತೂ ನನಗೆ ಗೊತ್ತಿಲ್ಲ.” “ಯಾವ ಓಣಿ, ಅಥವಾ ರಸ್ತೆ ಯಲ್ಲಿದೆ ಆ ಹೋಬಿಲ್ಬು?? “ಅದೂ ನನಗೆ ಗೊತ್ತಿಲ್ಲ.” “ಹೋಟಿಲಿನಲ್ಲಿ ಎಷ್ಟನೇ ಅಂತಸ್ತಿನ ಮೇಲೆ ತಾವು ಇರುತ್ತಿದ್ದಿರಿ?? “ಅದೂ ಈಗ ನನಗೆ ನೆನಪಿಲ್ಲ.” ಈಗ ಆಗಂತುಕನು ಸಿಟ್ಟಿ ಗೆದ್ದ ನು. “ ಒಳ್ಳೆ ತಮಾಷೆ! ತಮ್ಮಂಥ ವಿಚಿತ್ರ ವ್ಯಕ್ತಿಯನ್ನು ನಾನು ಇದು ವರೆಗೆ ಕಂಡಿಲ್ಲ. ತಮಗೆ ಹೋಟಬಿಲಿನ ಹೆಸರು ಗೊತ್ತಿ ಸ್‌ ಬಳ್‌ ಗೊತ್ತಿಲ್ಲ, ಗೊತ್ತಿದೆಯೆ? ಓಣೆಯ ನಂಬರೂ ಗೊತ್ತಿಲ್ಲ. ತವ್ಮ ಹೆಸರಾದರೂ ತಮಗೆ “ನನ್ನ ಹೆಸರು ನನಗೆ ಗೊತ್ತಿದೆ. ನನ್ಗ ಹೆಸರು. ಅಲ್ಬರ್ಟ ಐನ್‌ಸ್ಟೈನ್‌.” ಹೆಸರು ಕೇಳುತ್ತಲೇ ಜಾರ್‌ ಆನರನ್ನು ಅಸಿ ಜಾಸು “ತಾವು ಇಳಿದುಕೊಂಡ ಹೋಟೆಲ್ಲು ಹೋಗಲಿ ಬಿಡಿ, ನನ್ನ “ಮನೆಯಲ್ಲಿ ಬಂದು ಚಹ ಕಂಡಿಯಿರಿ.? ಅವರು ಸ್ವತಃ ವಿಜ್ಞಾನದ ಪ್ರೊಫೆಸರರು. ನಂತರ ಪೋಲೀಸರ ಸಹಾಯದಿಂದ ಅವರನ್ನು ಇ ಇಳಿದಾಳೊಂಡ ಹೋಟಿಲಿಗೆ: ಮುಟ್ಟಿ ಸಲಾಯಿಂತು. ಈ ಮಹೇಂದ್ರ ರಾಜಾ ೫ ಶೀತವುತುಫ|? ಸ0ಸ17(0ಸರನುನ ೫0000 ಸೇವಿಸಿ. 1 ನೋವು ಮತ್ತು ಬಾಧೆ, ತಲೆನೋವು ಹಲ್ಲುನೋವು, ಆಗಾಗ್ಯೆ ತಲೆದೋರುನ ನೋವುಗಳು, ಶೀತ ಮತ್ತು ಫ್ಲೂ ಜ್ವರತಾಪ ಮತ್ತು ಗಂಟಿಲುನೋವು ಮೊದಲಾದವುಗಳಿಂದ ಸಂಪೂರ್ಣ ಉಪಶಮನವನ್ನು ಪಡೆಯಿರಿ. ನಿಜವ) ಪುನ: ಕಗ್ಗವನ್ನು ಪರಸಿ ನಿಕೊಲಾಸ್‌ರವರ ಇ ತಯಾರಿಕೆ ಉತ್ಕೃಷ್ಟತೆ ಮತ್ತು ಶುದ್ಧತೆಗೆ ನಿಮಗೆ ಗ್ಯಾರಂಟ, ಅವರಿಂದು ಕಥೆಗಳಲ್ಲಿ ಅಮರರಾರಿದ್ದಾರೆ ಎ ರನು ಜಯಾಯ, ಸು ಯು ತ್‌ ಷ್ಟ ವನಿದ್ಮಾಗ ನಾನು ಕೇಳಿದ ಒಂದು ಕಥೆ ಇದು. ಒಂದೂರಲ್ಲಿ ಒಬ್ಬ ಪ್ರಸಿದ್ಧ ದುಂದು ಗಾರನಿದ್ದ. ಅವನ ಖ್ಯಾತಿ ಜ್‌ ಕಿವಿಯ ವರೆಗೂ ಮುಟ್ಟಿತಂತೆ. ರಾಜನಿಗೆ : ಮತ್ಸರ ಉಂಟಾಗಿ ಆ ದುಂದುಗಾರನನ್ನು ಕಕೆಸಿದನಂತೆ. ಅವನಿಗೆ ಒಂದು ಲಕ್ಷ ರೂಪಾಯಿ ಸೊಟ್ಟು, ಸೂರ್ಯಾಸ್ತದೊಳಗಾಗಿ ಅದನ್ನು ಖರ್ಚು ಮಾಡದಿದ್ದರೆ ತಲೆ: ಹೋಗುತ್ತದೆಂದು ರಾಜ ಆಜ್ಞೆ ಮಾಡಿದ. ಸಂಜೆಯಾದ ಕೂಡಲೇ ರಾಜ ಅವನನ್ನು ಕರೆಸಿ ಖರ್ಚಿನ ವಿವರಗಳನ್ನು ಕೇಳಿದ. ದುಂದುಗಾರ ಹೇಳಿದ: “ಸ್ವಾಮೀ, ನಿಮ್ಮ ಹಣ ನನಗೆ ಸುಣ್ಣಕ್ಕೆ ಕೂಡ ಸಪ ಲಿಲ್ಲ. ಇನ್ನು ಎಲೆಯಡಕೆ ಹಣ ಬೇಕು.” ೦.9 ಸ್‌ ಜಾವ ಪ್ರೊ. ಕೆ. ಡಿ. ಕುರ್ತಕೋಟ ರಾಜ ಬೆಕ್ಕಸಜಿರಗಾದ. ವಸ್ತುಸ್ಥಿತಿ ಹೀಗಿತ್ತು: ರಾಜ ಕೊಟ್ಟಿ ಹಣದಿಂದ ಆ ದುಂದುಗಾರ ಮೂರು ಮುತ್ತುಗಳನ್ನು ಖರೀದಿ ಮಾಡಿ, ಸುಟು ಸುಣ್ಣ ಮಾಡಿ, ಹೆಬ್ಬೆ ಳಿಗೆ ಹಚ್ಚಿ ಕೊಂಡು ಬಂದಿದ್ದ. ಈ ಕಥೆಗೂ ನನ್ನ ತ ಹೇಳಿ ಕೆಗೂ ಬಹಳ ಸಂಬಂಧವಿದೆ. ವತನದಾರ ಗೌಡರ ಮನೆತನದಲ್ಲಿ ಹುಟ್ಟಿದ ನಾನು ಚಿಕ್ಕ ಂದಿನಲ್ಲಿ ದುಂದುಗಾರಿಕೆಯ ನೆ 'ವರಣದಲ್ಲಿ ಳೆದ ' ಬಂದವನಾಗಿದ್ದೆ ನೆ ಉತ್ತರ ಸರ್ನಾಟಕದ ವತನದಾರರ ವೈಶಿಷ್ಟ )ವಂದರೆ ಅವರು ದುಂದುಗಾರಿಕೆಯನ್ನು ಪಾತು ಎಂದಿಗೂ ತಿಳಿದವರಲ್ಲ. ಮದುವೆಯ ಸಂಬಂ ಧದ ಮಾತುಕತೆ ನಡೆಯಬೇಕಾದ ವರನ ಮನೆ ತನಕ್ಕೆ ಉತ್ಪನ್ನವೆಷ್ಟು. ಎಂದು ಕೇಳುವುದರ ಸಗ ಸಾಲನೆಷ್ಟು ಸೆ ಕೇಳುವುದು ತೀರ ಸ್ಮ್ಯಾಭಾವಿಕವೆಂದು. ಅವರು ತಿಳಿದವರು. ಸಾಲ ಬಂದು ಮನೆತನದ ಕುವತ್ತನ್ನು ಅಳೆಯುವ ಮಾನದಂಡವಾಗಿತ್ತು. ಅರ್ಥವ್ಯವಸ್ಥೆ ಲ್ಲಾ ಗಿರುವ ಈ ಕಾಲದಲ್ಲಿ ಇಂಥ ಮನೋವೃ ಹುಚ್ಚುತನದಂತೆ ಕಾಣುವುಜೆಡು ಡ್ಯ ಅಂದಿನವರ ಜೀವನಸಾಮರ್ಥ್ಯ ಇಂದು ಉಳಿ ದಿಲ್ಲವೆಂದು ಹೇಳಲೇಬೇಕಾಗಿದೆ. ನಮ್ಮ ಮುತ್ತ- ಜ್ವನಿಗೆ ಮುನಿಸಿಪಾಲಿಟಿ ರಸ್ತೆಯನ್ನು ಅತಿಕ್ರ ವಿ ಸಿದ್ಧಕ್ಕಾ ಗಿ ಚಾವಡಿಯಲ್ಲಿ ಒಂದುಪೆ ದಂ ಇಡವನ್ನು ತ್ಯೆ ಕಾಯಿತಂತೆ. ಅದಕಾ ಗಿ ನಮ್ಮ ಅಜ್ಜ ಆಗಿನ ಕಾಲಕ್ಕೆ ಪುಣೆಯಿಂದ ಕುದುಕೆಯ ಗಾಡಿಯ ಮೇಲೆ ವಕೀಲರನ್ನು ಕರೆಯಿಸಿ ದಂಡ ವನ್ನು ತಿರುಗುವಂತೆ ಮಾಡಿದ. ಅದರ ಸಲು ವಾಗಿ ಅವನು ಮೂರು ಸಾವಿರ ರೂಪಾಯಿ ಖರ್ಚು ಮಾಡಬೇಕಾಗಿ ಬಂತು. __ ಆದಕೆ ಈಗಿನ ಕಾಲದ ದುಂದುಗಾರಿಕೆಗೂ ಆಗಿನದಕ್ಕೂ ಇರುವ ಒಂದು.ಮಹತ್ವದ ಅಂತ- ರವನ್ನು ಯ? 0 ಸುಶಿಕ್ಷಿತ ಗಾರ ಕೇವಲ ತನ್ನ ವೇಷಭೂಷಣಕ್ಕೆ ಖರ್ಚು ಮಾಡುತ್ತಾ ಟಾ ಹೊರತು, ತನ್ನ ಅಥವಾ ಇನ್ನೊಬ್ಬ ರಸು ಖಕ್ಕಾಗಿಯಲ್ಲ. ಸ್‌ ತರುಣನ ಸೂಟಿನ ಅರಿವೆಯ ಬೆಲೆಯ ಮೇಲೆ, ಅವನು ಸೇದುವ ಸಿಗರೇಟಿನ ಬಾ ಫ್ಯಾಂಡಿನ ಮೇಲೆ . ಸಮಾಜದಲ್ಲಿ ಅವನ ತರಗತಿ ಯಾವುದೆಂದು ನಿರ್ಣಯವಾಗಬೇಕು. ಆದರೆ ಹಿಂದಿನವರ ಬಗೆ ಬೇಕೆ. ಹಳ್ಳಿಯ ಊರಿನ ಗೌಡ ಶಾನು ಭೋಗರ ದಿನನಿತ್ಯದ ಜೀವ ಸಾಮಾನ್ಯ ಕೈತ ನಿಗಿಂತ ಹೆಚ್ಚು ಶ್ರೀಮಂತವಾದುದಾಗಿರಲಿಲ್ಲ. ಹಳ್ಳಿಯ ತ ಗಾಂಗ ಮಾಡಿ ಕೊಟ್ಟಿ ಕೆರವು ಡಬ್ಬಣದಂಚಿನ ಧೋತರ, ಬಗಲಗಸೆಯ ಅಂಗಿ, ತಲೆಗೊಂದು ವಸ್ತ್ರ, ಈ ವೇಷ ಅವರಿಗೆ ಕರ್ಣನ ಕವಚಕುಂಡಲಗಳಂತೆ ಸಹಜವಾಗಿರುತ್ತಿದ್ದವು. ನುಚ್ಚು ರೊಟ್ಟಿಯ ವೈಭವವನ್ನು ಮೀರಿ ಅವರ ಊಟದ ರುಚಿ ಹೋಗುತ್ತಿರಲಿಲ್ಲ. ಒಂದೇ ನೆಲ ಟೆ ದಲ್ಲಿ ಬೇರು ಬಿಟ್ಟಿ ಗಿಡಗಳಂತೆ ಅಭಿನ್ನವಾಗಿ '. ಶಾಣುತ್ತಿದ್ದ ಇವರಲ್ಲಿ ಯಾರು ಯಾರೆಂಬುದನ್ನು ಗುರುತಿಸುವುದು ಹೊಸಬರಿಗೆ ಬಿಗಿಯಾಗುತ್ತಿತ್ತು. ಮನೆಯಲ್ಲಿ ಬೆಲ್ಲ ಎಷ್ಟು ಅಪರೂಪವಾಗಿತ್ತೆಂದರೆ ಅದು ಅತ್ತೆಯಾದವಳ ವಶದಲ್ಲಿರುತ್ತಿತ್ತು. ಅಡಿಗೆ ಮಾಡುವವಳು ಸೊಸೆಯಾದರೂ ಸಾರಿಗೆ ಬೆಲ್ಲ ಹಾಕುವವಳು ಅತ್ತೆಯೇ. ಅವಳು ಬೆಲ್ಲದ ಕರ ಣಿಯನ್ನು ಬಗೆದು 5 ಹೋದ ಮೇಲೆ ಅದು ಫರಾ ಗುವುದಕೊಳಗ ಹೊರತೆಗೆದು ಸೊಸೆಂದಿರು ತಿಂದು ಬಿಡುತ್ತಿ ದ್ಧ ರಂತೆ. ನಮ್ಮವರ 'ರುಂದುಗಾರಿಕೆಗೆ ಉಕ್ಕು ಬರುತ್ತಿ- ದ್ಮದು ಜ್‌ ವಿಶಿಷ್ಟ ಪ್ರ ಸಂಗಗಳ "4 ್‌ ದುಂದಡುಗಾರ ಶಿಖಾಮಣಿಗಳು ೭೫ ಮಾತ್ರ. ಮದುವೆ ಮುಂಜಿಯಂಥ ಸಮಾರಂಭೆ ಗಳಲ್ಲಿ, ಇಲ್ಲವೆ ಕೋರ್ಟಿನಲ್ಲಿ ನಡೆಯುವ ಕೇಸು ಗಳಲ್ಲಿ ಇವರ ಹಣ ಹೊಳೆಯಂತೆ ಹರಿಯು ತ್ತಿತ್ತು. ಐಂಟಿಂಟು ದಿನಗಟ್ಟಳೆ ನಡೆಯುತ್ತಿದ್ದ ಆಗಿನ ಕಾಲದ ಮದುಷೆಗಳ' ವೈಭವ ಈಗೆಲ್ಲ ದಂತಕತೆಯಾಗಿದೆ. ಅಂಥ ಸಾಕ ಮುಗಿದು ಹೋದ ಮೇಲೆ ನಾನು ಹುಟ್ಟಿ ದವನು. ಹೀಗಾಗಿ ಮುತ್ತಿನ ಅಕ್ಕಿಕಾಳಿನ ಲಗ್ಗವನ್ನಾಗಲಿ, ಬಂಗಾರದೆಳೆಯ ಜನಿವಾರದ ಮುಂಜಿಯನ್ನಾ- ಗಲಿ ನಾನು ಕಣ್ಣಾರೆ ನೋಡಿದವನಲ್ಲ. ನಮ್ಮ ಮನೆತನದಲ್ಲಿಯ ಒಂದು ಮದುವೆಯ ನಿಬ್ಬಣದ ವರ್ಣನೆಯನ್ನು ಕೇಳಿಯೇ ನಾನು ದಿಗಿಲು ಗೊಂಡಿದ್ದೆ. ನಮ್ಮೂರಿನಿಂದ ಇಪ್ಪತ್ತು ಮೈಲು ದೂರದಲ್ಲಿರುವ ಇನ್ನೊಂದೂರಲ್ಲಿ ಮದುವೆ ನಡೆ- ಯಬೇಕಾಗಿತ್ತು. ನಿಬ್ಬಣದ ಮೊದಲನೆಯ ಚಕ್ಕಡಿ ಬೀಗರ ಊರಿಗೆ ಬಂದಾಗ ಕೊನೆಯ ಚಕ್ಕಡಿ ಇನ್ನೂ ನಮ್ಮ ಊರಲ್ಲಿಯೇ ಇತ್ತಂತೆ. ಅಲ್ಲದೆ ಕುದುಕೆಗಳ ಮೇಲೆ ಬಂದ ಮೂವತ್ತು ಜನರು ಕುದುಕೆಗಳನ್ನು ಕಟ್ಟಿಲಿಕ್ಕೆ ಗೂಟಿಗಳು ಸಿಗದೆ ಮಾಘಮಾಸದ ಚಳಿಯಲ್ಲಿ ಮಿಟ್ಟುಮಿಸು ಕದಂತೆ ನಿಂತಲ್ಲಿಯೇ ನಿಂತಿದ್ದರಂತೆ. ನಾನು ನೋಡಿದ ಮದುವೆಗಳು ದುಂದುಗಾರಿ ಕೆಯಲ್ಲಿ ಇದಕ್ಕಿಂತ ಸ್ವಲ್ಪ ಕಡಿಮೆಯೆನ್ನಬ- ಹುದು. ನಾನು ಎಂಟು ವರ್ಷದವನಿದ್ಮಾಗ ನಮ್ಮ ಊರಲ್ಲಿ ನಡೆದ ಮದುವೆಯ ನೆನಏದೆ. ಮದುವೆ ನಮ್ಮ' ತೆ! (ವರಕ್ಷೇತ್ರವಾದದೇವರಗುಡ್ಡ ದಲ್ಲಿ ಸು ವುದಿತ್ತು. ಅದಕ್ಕಾಗಿ ಇನ್ನೂರು ಜನರು ಪ್ರಶಸ್ತವಾಗಿ ಕೊಡಬಹುದಾದಂಥ ಒಂದು ಹಳಿ ಬಂಡಿಯನ್ನು ಕಟ್ಟಿಸಿದ್ದರು. ಮೂರು ಮಜಲುಗ- ಳುಳ್ಳೆ ಆ ಬಂಡಿ ಸಾಧಾರಣ ಬಂಡಿಗಳಿಗಿಂತ ನಾಲ್ಕು ಪಟ್ಟು ಎತ್ತರವಾಗಿತ್ತು: ಹದಿನಾರು ಬಿಳಿಯ ನು ಬಣ್ಣ ದ ಎತ್ತುಗಳು ಅದನ್ನೆಳೆಯುತ್ತಿ ದ್ವವು. ಮೂರನೆಯ ಮಜಲಿನ ಮೇಲೆ ಒಬ್ಬ ಆಳು ನಿಂತುಕೊಂಡು ಕುಡುಗೋಲಿನಿಂದ ಅಡ್ಡ ಬರಬಹುದಾದ ಗಿಡಗಳನ್ನೆ ಲ್ಲ ಕಡಿಯುತ್ತ. 2೬ ಇ ಚ್‌ ತ್‌ಕಟ್ಟೂ್‌ ಇ ೫] (. ೨40 | ಹಾಗಿ ಇಪ ಡೆ "ತ 7 ನ ಗಾ 5 ಹ ತ ಹೋಗುತ್ತಿದ್ದ. ಬಂಡಿಯನ್ನು ಸ್ವತಃ ವರನ ಅಣ್ಣನೇ ಹೂಡೆಯುತ್ತಿದ್ದ. ಅವನ ಎಡಗೈಯ ಲ್ಲಿಯ ಬಂಗಾರದ ತೋಡೆ ಎತ್ತುಗಳ ಬೆನ್ನಿಗೆ ಹೊಡೆಯುವಾಗ ಕಳಚಿ ಕೆಳಗೆ ಬಿದ್ದಿತ್ತು. ಅಲ್ಲಿಯೇ ಬಂಡಿಯನ್ನು ನಿಲ್ಲಿಸಿ ಮುದುಕ ವಾಲಿ ಕಾರನೊಬ್ಬ ಕಂದೀಲಿನ ಬೆಳಕಿನಲ್ಲಿ ಅದನ್ನು ಹುಡುಕಿ ತಂದು ಕೊಟ್ಟಾಗ ವರನ ಅಣ್ಣ ಅದನ್ನು ಅವನಿಗೇ ತಿರುಗಿ ಇನಾಮಾಗಿ ಕೊಟ್ಟಿದ್ದು ನನಗಿನ್ನೂ ನೆನಪಿದೆ. ಆಗಿನ ಜನರು ತಿನ್ನುವುದರಲ್ಲಿಯೂ ಇದೇ ರೀತಿ ದುಂದುಗಾರರಾಗಿದ್ದರು. ಮೂವತ್ತು ನಾಲ್ವತ್ತು ಉಂಡೆಗಳನ್ನು ತಿನ್ನುವುದು ವಾಡಿ ಕೆಯ ಮಾತಾಗಿತ್ತು. ನಮ್ಮ ಕಕ್ಕನೊಬ್ಬ ಐವತ್ತು ಉಂಡೆಗಳನ್ನು ತಿಂದು ಎರಡು ತಂಬಿಗೆ ಮಜ್ಜಿಗೆ ಕುಡಿದು ಮತ್ತೆ ಉಂಡೆಯನ್ನು ಬೇಡಿದಾಗ ಬೀಗರು ಬಂದು ಕಾಲು ಬಿದ್ದುದನ್ನೂ ನಾನು ಕಣ್ಣಾರೆ ನೋಡಿದ್ದೇನೆ. ಸಾರ್ವಜನಿಕ ಸಮಾ ರಂಭಗಳಲ್ಲಿ ಎಲ್ಲ ಕೆಲಸಗಳು ಜಿದ್ಮಿಗೆ ಬಿದ್ದಂತೆ ನಡೆಯುತ್ತಿದ್ದವು. ದ್ಯಾಮವ್ವನ ಜಾತ್ರೆಯಲ್ಲಿ ಆರತಿಯ ಹಕ್ಕು ಯಾರದೆಂಬುದನ್ನು ನಿರ್ಣಯಿ ಸಿವಾುಗ ಕಾರಹುಣಿ ವೆಯಲ್ಲಿ ಎತ್ತುಗಳು ಕರಿ ಕಸ್ತೂರಿ, ಅಗಸ್ಟ್‌ ೧೯೬೨ ಹರಿಯುವಾಗ, ವರ್ಷದ ತೊಡಕಿನ ದಿನ ತರಿ ಬೇಟಿಗೆ ಹೊರಡುವಾಗ ಹಿಂದಿನವರ ದುಂದು ಗಾರಿಕೆಗೆ. ಮಿತಿಯೆಂಬುದು ಇರುತ್ತಿರಲಿಲ್ಲ. ಭಾವನೆ ಉಕ್ಕಿ ಬಂದಿತೆಂದಕೆ ತಾರತಮ್ಮ ಜ್ಞಾನ ಕೂಡ ಉಳಿಯುತ್ತಿರಲಿಲ್ಲ. ನಮ್ಮೂರ ಪೋ- ಲೀಸ ಗೌಡರ ಮನೆಯಲ್ಲಿದ್ದ ಒಂದು ಎತ್ತಿನ ಕಥೆ ಅಚ್ಚಳಿ ಬದೆ ನೆನಪಿದೆ. ಆ ಎತ್ತಿನ ಹೆಸರು ಚಲುವ ಎಂದು. ಅದು ಮಲಗಿಕೊಂಡರೆ ಉಳಿದ ಎತ್ತುಗಳು ನಿಂತಷ್ಟು ಎತ್ತರವಾಗಿತ್ತು. ಅದರ " ಬೆನ್ನ ಮೇಲೆ ನಾಲ್ಕು ಸರು ನವಣೆಯನ್ನು ಹರ ವಿದರೆ ಒಂದು ಕಾಳು ಕೂಡ ಕೆಳಗೆ ಬೀಳಲಾರ ದೆಂದು ಅವರ ಮುದಿ. ಕಮತಿಗ ಹೇಳುತ್ತಿದ್ದ. ಒಮ್ಮೆ ಸುಗ್ಗಿಯ ಹಂಗಾಮಿನಲ್ಲಿ ಈ ಎತ್ತಿನ ಸಲುವಾಗಿ ಗೌಡರು ಜಿದ್ಧಿಗೆ ಬಿದ್ದರು. ಅರು ವತ್ತು ಜೋಳದ ಚೀಲಗಳನ್ನು ಈ ಎತ್ತು ಒಂದೇ, ಮನೆಯವಕೆಗೆ ಎಳೆಯಬೇಕೆಂದು ತೀರ್ಮಾನವಾಯಿತು. ಬಂಡಿಯಲ್ಲಿ ಚೀಲಗ ಳನ್ನು ತುಂಬಿ ಚಲುವನನ್ನು ನೊಗಕ್ಕೆ ಹೂಡಿ ದಾಗ ಗೌಡರು ಸಂತಾಪದಿಂದ ಮುಖ *ಿವುಚಿ ದರೂ ಪಿಟ್ಟಿಂದು ಮಾತಾಡಲಿಲ್ಲ. ಎತ್ತು ಮಾತ್ರ ನಿಧಾನವಾಗಿ ದಣಿಯದೆ ಮನೆಗೆ ಅಷ್ಟು ಚೀಲಗಳನ್ನು ಎಳೆದುಕೊಂಡು ಬಂದಾಗ ಗೌಡರು ಮಕ್ಕಳಂತೆ ಕುಣಿದಾಡಿದರು. ಅಂದೇ ಕ | ದುಂದುಗಾರ ಶಿಖಾಮಣಿಗಳು ೭೭ ಬಂಗಾರದ ಕೋಡಣಸುಗಳನ್ನು ಮಾಡಿಸಿ ಅದರ ಕೋಡುಗಳನ್ನು ಶೃಂಗರಿಸಿದರು. ಆದಿನ ಅದಕ್ಕೆ ಹೊಟ್ಟು, ಮೇವು ಹಾಕದೆ ಬಾಳೆಯೆಲೆ ಯಲ್ಲಿ ಕರಿಗಡುಬುಗಳನ್ನು, ಒಂದು ದೊಡ್ಡ ಡಬ ರಿಯಲ್ಲಿ ಶಾವಿಗೆಯ ಪಾಯಸವನ್ನು ತಿನಿಸಿದರು. ಇದೇ ಗೌಡರ ಇನ್ನೊಂದು ಕಥೆಯನ್ನೂ ಇಲ್ಲಿ ಹೇಳಬಹುದು. ಆ ವರ್ಷ ಊರಮುಂದಿದ್ದ ಅವರ ಹೊಲದ ಜೋಳದ ಬೆಳೆ ಅಪೂರ್ವವಾ ಗಿತ್ತು. ತೆನೆಗೆ ಒಂದು ಸೇರಾದರೂ ಕಾಳು ಬರ ಬಹುದೆಂದು ಅವರ ಕಮತಿಗ ಲೆಕ್ಕ ಹಾಕಿದ್ದ. ಆದರೆ ಊರಲ್ಲಿ ವಿಕೋಧಿಗಳಿಗೇನೂ *ಡಿಮೆ ಯಿರಲಿಲ್ಲ. ಗೌಡರ ದಾಯಾದಿಗಳೇ ಅವರ ಬೆಳೆ ಯನ್ನು ಚಂಡಿಯಾಡಿಸಬಹುದೆಂಬ ಸುದ್ದಿ ಹೇಗೋ ಗೌಡರ *3ಿವಿಗೆ ಮುಟ್ಟಿತು. ಗೌಡರಿಗೆ ಆ ಹೊಲವೆಂದಕೆ ಪ್ರಾಣ. ಅದರಲ್ಲೂ ದೃಷ್ಟಿ ಯಾಗುವಂಥ ಬೆಳೆ. ಆಗ ಕೃಷ್ಣಪಕ್ಷ ಬೇರೆ, ಹೀಗಾಗಿ ಎಂಟು ರಾತ್ರಿಗಳ ವರಿಗೆ ಬೆಳತನಕ ಆ ಹೊಲದ ಬೆಳೆಯನ್ನು ಕಾಯಬೇಕಾಯಿತು. ಅದೇನೂ ದೊಡ್ಡ ಮಾತಲ್ಲ. ಆದರೆ ಆ ಕಾವ _ ಲಿನ ವಿಧಾನ ಮಾತ್ರ ಜಾಣತನದೃಷ್ಟೇ ಆಗಿರದೆ ವೈಭವಪೂರ್ಣವೂ ಆಗಿತ್ತು. ನಾಲ್ಕು ಕೂರಿಗೆ ಹೊಲದ ನಾಲ್ಕೂ ನಿಟ್ಟಿಗೆ ಗೌಡರ ಆಳುಗಳು ವಾಲೀಕಾರರು ಕೈಯಲ್ಲಿ ಹಿಲಾಲು ಹಿಡಿದು ರಾತ್ರಿಯಲ್ಲಿ ಬೆಳಗುತ್ತಿದ್ದ. ಈ ವಿಚಿತ್ರ ದೀಪಾ ವಳಿಯನ್ನು ಹತ್ತಿರದ ಬೇರೆ ಊರವರೂ ಕಂಡು ಅದನ್ನು ನೋಡಲೆಂದು ಬರಹತ್ತಿದರು. ಗೌಡರೂ ತಮ್ಮ ಕೈಯಲ್ಲೊಂದು ಹಿಲಾಲು ಹಡಿದು ಕೊಂಡು ಕೊಳ್ಳಿದೆವ್ವದಂತೆ ಹೊಲದ ಸುತ್ತ ತಿರುಗುತ್ತಿದ್ದರು. ಇದರಿಂದಾಗಿ ಸುಸೂತ್ರವಾಗಿ ಜೊಯಿಲು ಮುಗಿದು ಹೊಲದ ಕಾಳು ಮನೆಗೆ ಬರುವಂತಾಯಿತು. ಈಗ ಆ ಗೌಡರು ಇಲ್ಲ. ಆ ಹೊಲ ಕೂಡ ಅವರ ಮನೆತನದ ಕೈಬಿಟ್ಟು ಹೋಗಿದೆ. ಆದರೆ ನಮ್ಮೂರವರು ಈ ಕಥೆಯನ್ನು ಮಾತ್ರ ಇನ್ನೂ ಮರೆತಿಲ್ಲ. ಇದಕ್ಕೆಲ್ಲ ಕಾರಣ ಆಗಿನವರ ಛಲವೆಂದೇ ಹೇಳಬಹುದು. ಅವರನ್ನೆಲ್ಲ ನೆನೆದುಕೊಂಡಾಗ ನನಗೆ ಪಂಪ ನಿರ್ಮಿಸಿದ ಪಾತ್ರಗಳ ನೆನಪಾಗು ತ್ತದೆ. ಅವರಿಗೆ ಬದುಕುವುದು ಎಂದೂ ಬೇಸರ ವಾಗಿರಲಿಲ್ಲ. ಬೇಸರ ಈಗಿನ ಸುಶಿಕ್ಷಿತರ ಹೊಸ ಕೋಗವೇ ಹೊರತು ಆ ಕಾಲದ ಜೀವನದಲ್ಲಿ ಅದೆಂದಿಗೂ ಬರಲಿಲ್ಲ. ಕಾಲ ಅವರ ಪಾಲಿಗೆ ಅಕ್ಷಯ ನಿಧಿಯಾಗಿತ್ತು. ಒಂದು ಕೋರ್ಟಿನ ಪ್ರಕರಣದ ಬೆನ್ನು ಹತ್ತಿದರೆ ಮೂರು ಮೂರು ತಲೆಗಳ ವರೆಗೆ ನ್ಕಾಯ ನಡೆಯುತ್ತಲೇ ಇರ ಬೇಕು. ನ್ಯಾಯಾಧೀಶರು ವರ್ಗವಾಗಿ ಹೋಗಿ ಕಡೆಗೆ: ರಿಟ್ಕಿರಾಗಿ ತಿರುಗಿ ಬಂದು ಕೇಳಿದರೂ ನ್ಯಾಯ ನಡೆಯುತ್ತಲೇ ಹೋಗುತ್ತಿತ್ತು. ಪಕ್ಷ ವಿಪಕ್ಷಗಳಾಗಿ, ಗೌಡ- ಶಾನುಭೋಗಕರೆಲ್ಲ ಒಡೆದು, ಸಾಕ್ಷಿಗಳೆಲ್ಲ ಸುಳ್ಳುಬಿದ್ದು, ಹೆಣ್ಣುಮಕ್ಕಳ ಮೈ ಮೇಲಿನ ಬಂಗಾರ ಕರಗಿ, ಹೊಲಗಳೆಲ್ಲ ಒತ್ತೆ ಬಿದ್ದು ಹೋದರೂ ಒಂದು ಪಕ್ಷ ನಿರ್ವಂಶವಾಗಿ ಮುಗಿದಾಗಲೇ ಆ ನ್ಯಾಯಕ್ಕೆ ಸೊನೆಯಾಗು ತ್ತಿತ್ತು. ಮತ್ತೆ ಯಾರೋ ದತ್ತಕ ಮಾಡಿಕೊಂ- ಡಕೆ ಸತ್ತು ಹೋದ ನ್ಯಾಯ ಮತ್ತೆ ಭುಗಿಲ್ಲೆಂದು ಏಳುತ್ತಿತ್ತು. ಆಗಿನವರಿಗೆ ಯಾವ ಕೆಲಸವನ್ನೇ ಮಾಡಲಿ, ಹೇಸಿಗೆ ಹುಟ್ಟುವ ತನಕ ಮಾಡಿದಕೇ ತೃಪ್ತಿಯಾಗುತ್ತಿತ್ತು. ಮದುವೆಗಳಲ್ಲಿ ಮನೆಮಕ್ಕ ಛಮ್ಮು ಇಂಗಿ ಹಗ್ಗ ತಾರದ ಸಾಕೊ 85 ಕಸ್ತೂರಿ, ಅಗಸ್ಟ್‌ ೧೯೬೨ ಮನೆಯೊಡತಿಗೆ ತೃಪ್ತಿಯಾಗುತ್ತಿತ್ತು. ಮನೆತನದವರೊಬ್ಬ ಜೆ ಹಗಲು” ರಾತ್ರಿ ಸೂಳೆ ಯರ ಮನೆಯಲ್ಲಿಯ ಬಿದ್ದು ಕಡೆಗೆ ಸಂನ್ಯಾಸಿ ಯಾಗಿ ಹೋದರು. ಅವರಿಗೆ ವಿಷಯಲೋಲು- ಪತೆ ಎಷ್ಟು ಉತ್ತ ಓಟವಾಗಿತ್ತೋ ವೈರಾಗ್ಯವೂ ಅಷ್ಟೇ ಉತ್ಕ ಟವಾಗಿತ್ತು. ಒಟ್ಟಿ ಗೆ ಪ ಕಾಲ ಸಮೃದ್ಧಿ ಯ ಕಾಲ. ಕ. ಈ ದೋಷಗಳು 2 ಸಮೃದ್ಧಿಯ ಒಡಲಿನಿಂದಲೇ ಹುಟ್ಟಿ ಬಂದುವೆಗಳಾಗಿವೆ. ವಿಸ್ತಾರವಾದ ನೆಲ, ಅಕ್ಷಯವಾದ ಕಾಲ, ಸತ್ವ ಪೂರ್ಣ ವಾದ ಆರೋಗ್ಯ ಇವುಗಳ ನಡುವೆ ಆಡು ಅಮರರಂತೆ ಬಾಳು ಪ ಪ್ರಜಾಪ್ರಭುತ್ವ ದ ಈ ಕಾಲದಲ್ಲಿ ವೈಯಕ್ತಿ ಕ ಜೀವನದಲ್ಲಿ ಸಾಕಷ್ಟು ಕೃ ಪಣತೆ' ತ] ಮುಂಬೆ [ಯಂಥ ನಗರ ಜೀವ ನದಲ್ಲಿಯಂತೂ ಕೃಪ ಚಕ ತಾನೇತಾನಾಗಿದೆ. ಪ್ರತಿ. ಕ್ಷಣ ಕಾಲವನ್ನು ಉಳಿಸಿಕೊಳ್ಳೆ ಬೇಕೆಂಬ ನಮ್ಮ ಹಂಬಲದಲ್ಲಿ ಇದ್ದ ಆಯುಷ್ಯವನ್ನೆಲ್ಲ ಕಳೆ ದು ಕೊಳ್ಳು ತ್ತಿದ್ದೇವೆ. ಇದರಿಂದ ಜೀವನದ ಅನು ಭವ ಕೊರೆದಿಟ್ಟ ಂತೆ ಸ್ಥಿರವಾಗಿರದೆ ಮಸುಕು ಮಸುಕಾಗುತ್ತ ದ ಗಾಡಿ ಇಳಿದು ಗಾಡಿ ಹತ್ತು ವುದರಲ್ಪಿ ಅರ್ಧ ಆಯುಷ್ಯವನ್ನು ಕಳೆಯುವ (ವ ಮುಂಬರ೦ಿ ಘಾತ್‌ ಕ್ರ ಸೆಜಿಿಂದ )' (1101111111111111111111!11!1 ನಿಶ್ವವಿದ್ಯಾಲಯದ ಇಂಜನಿಯರಿಂಗ್‌ ಪದವಿ ಪಡೆದಿದ್ದ ಒಬ್ಬಾತ ಉುಯಿ ಜೆನಿನಸ ಎಂಬವರಲ್ಲಿಗೆ ಹೋಗಿ ತನ್ನನ್ನು ಗಣಿ ಇಂಜನಿಯರನನ್ಶ್ಯಾಗಿ ನೇಮಿಸಿಕೊ- ಆದರೆ ತನಗೆ ಇಂಜನಿಯರ ಬೇಕಿಲ್ಲ, ಫರ ವಮಾಶ್ರ ಬೇಕು ಎಂದ ಲುಯಿ ಜೆನಿನ್‌. ಆದೇ ಕೆಲಸ ವನಾಡುತ್ತೇನೆ. ಮಂಗಳ ವಾರ ರಾ ಕೆಲಸಕ್ಕೆ ಹಾಜರಾಗುತ್ತೇನೆ.* ಈ ಯುವಕ ಕೆಲಸಕ್ಕೆ ಹಾಜರಾದಾಗ ಲುಯಿ ಜೆನಿನನ ಪ್ರ ಶ್ನೆ ಗೆ ಉತ್ತರ ಟೈಪ್‌ ರಾಯಿಟರ್‌ ಒಂದನ್ನು ಬಾಡಿಸೆಗೆ ತೆಗೆದು ಕೊಂಡು ಈ ನಾಲ್ಕು ದಿನಗಳಲ್ಲಿ ಟೈ ಓಂಗ್‌ ಕಲಿತೆ,? ಜೆನಿನ್‌ ಅನನನ್ನು ಹುತ್ತಿಸ ಸತ ಈ ಯುವಕ-ಹರ್ಬರ್ಬ್ಸ್‌ ಹೂವರ್‌ -ನೇ ಮುಂದೆ ಅಒನುಂಊದ ರಾಷ್ಟ್ರ ಪತಿಯಾದ. ಳ್ಳಲು ವಿನಂತಿ ಮಾಡಿಕೊಂಡಿದ್ದ. ಸ್ಟೆನೊಗ್ರಾ “ಸ್ಪೈನೊಗ್ರಾಫರ್‌! ! ಸರಿ. ಆಗಲಿ. ಕೊಡುತ್ತ ಕೊಡುತ್ತ ತೇ 6 ನಮ್ಮ ನಗರದ ಜನರನ್ನು ಕಂಡಾಗ ಜೀವನದ ದ ದರಿದ್ರತೆ ಕಣ್ಣಿಗೆ ಕಟ್ಟುತ್ತದೆ. ನಮ್ಮ ಹಿಂದಿ. ನವಂಗೆ ಯಾವುದಕ್ಕೂ ಗಡಿಬಿಡಿಯಿರಲಿಲ್ಲ ಬೆಳತನಕ ಹರಟಿ ಜಗ ಬೆಳತನ ಬಯಲಾಟ ನೋಡುವ ತಾಳ್ಮೆ ರಸಿಕತೆ ಅವರ ದ್ಡವು. ಕಾಡಿನ ಹುಲಿಯನ್ನು ಈಲು ಮಾ ಕೊಳ್ಳುವಂತೆ ಮರಣವನ್ನು ಸಹ ಅವರು ಈಲ ಮಾಡಿಕೊಂಡವರು. ಮಕ್ಕಳಾಗಿ, ಮೊಮ್ಮಕ ಳಾಗಿ, ಅವರ ಮದುವೆ ಮುಂಜಿಗಳೆಲ್ಲ ನಡೆ ದೇಹ ಜೀರ್ಣವಾಗಿ ಹೋದರೂ ಸಾವಿ: ಯೋಚನೆ ಬಾರದೇ, ಕೊನೆಗೆ ಹಾಸಿಗೆಯಿಂದ ನೆಲಕ್ಕೆ ಹಾಕಿದರೂ ಐಂಟು ದಿನಗಳ ವಕೆಃ ಯಾವುದೋ ಆಸೆಯಿಂದ ಜೀವ ಹಿಡಿದು ಸಾ ಲಾರದ ಮುದುಕರನ್ನು ನೋಡಿಡೇಕ, ಈಗಿ; ಕಾಲಕ್ಕೆ ಹೃದಯ ಸ ಸ.ಂದನಗಳಿಗೆ ಕೂ೭ ಸೊರತೆ ಬಂದಿದೆ. ಹೃದಯಕ್ತಿ ಶಯೆ ನಿಂ ಸಾಯುವವರ ಸಂಖ್ಯೆ ಕಿಗ್ಗ ದಿನದಿನಕ್ಕೆ ಹೆಚ್ಚಾ ಗುತ್ತಿದೆ. ಒಟ್ಟು ಕಾಲ ಬದಲಾಗಿದೆ. ಹಳೆ ದರ ಜೊತೆಗೆ ಅದರ ಬಣ್ಣ ಕೂಡ ಹೋಗಿ ಇದು ಒಳ್ಳೆಯದಕ್ಕೊ ತೆಟ್ಟದ್ದಕ್ಕೊ ಯಾ ಬಲ್ಲರು? ಒಬ್ಬ ಕರಕರ ನಡೆದ ಒಂದು ಸತ ಕಥೆ. "ದಾರಿ ತಬ್ರದ' ಮಗು ರಾಧಾಕೃಷ್ಣರಾವ್‌ ಸ ಲ್ಗ ಅಕ್ಟೋಬರದ ಕೊನೆ. ಅಮೇರಿಕದ ಅರಿ 1 ಜೋನಾ ಪ್ರಾಂತದಲ್ಲಿ ಶರತ್ಕಾಲ ಮುಗಿಯಲು ಬಂದಿತ್ತು. ಆಗಲೆ ಚಳಿ ಮೊದಲಾಗಿತ್ತು. ಆದರೂ ಮೊಗಲನ್‌ ರಿಮ್‌ ಬಳಿ ಶರತ್ಕಾಲ ಲದ ಗ ರಜಾದಿನಗಳನ್ನು ಬಯಲಲ್ಲಿ ಕಳೆಯಬೇಕೆಂದು 4 ಬಂದವರ ಡೇರೆಗಳು ಇನ್ನೂ ಸಾಕಬ್ಬ ದ್ರ ನ ಇ. ಡೇರೆಗಳಲ್ಲಿ ಶ್ರೀಮತಿ ಮತ್ತು ಶ್ರ ತ್ರೊ ಯರರದೂ ಒಂದಿತ್ತು ಅವರ ಏಳು ಸ ಚ್ಚ ಮಗ ಬ್ರೂಸ್‌ ಡೇಕೆಯ ಹೊರಗೆ ಆಡುತ್ತಿದ್ದ. 1". ಅವನಣ್ಣ ಮತ್ತು ಇತರ ಕೆಲ ಮಕ್ಕಳೂ ಅಲೆ ಕ್ಷೆ ಇದ್ದೆರು. 'ಗಿಕ್ಚೆಗೆ ಹತಿ ತ್ತಿರವೇ ವಿಶಾಲವಾದ ಪೈನ್‌ ಶಂಕುವೃಕ್ಷ ಗಳ ಅರಣ್ಯ. ಜಗತ್ತಿ ತ್ತಿನಲ್ಲೇ ಗ್ಯ ದೊಡ್ಡ ಹಗ ಗಳಲ್ಲೊಂದೆಂದು ಪರಿಗೆಜಿತವಾದ ಅದರ ನೆಲ ಸ ದಲ್ಲಿ ಲಕ್ಷ ಲಕ್ಷ ವೃಕ್ಷಗಳು ಉದುರಿಸಿದ ಸೂಜಿ ಕ್ಕೆ ಗಳಂಥ ಎಲೆಗಳ ಜಮಖಾನೆಯೆ ಹೆಣೆದಂತಿತ್ತು. ಮುಂಜಾನೆಯ ಏಳೆ ಬಿಸಿಲಲ್ಲಿ ಆಗುತಿ ವ ೮೦ ಬ್ರೂಸನಿಗೆ ಏಕೋ ಬೇಸರವಾಯಿತು. ಅವನ ಸಂಗಡಿಗರು ಅಂಥ ಸ್ವಾರಸ್ಕ ಜೀವಿಗಳಾಗಿರಲಿಲ್ಲ ವೇನೋ. ಆ ಕ್ಷಣಕ್ಕೆ ಡೇಕಿಯ ಹತ್ತಿರವೇ ಒಂದು ಮೊಲ ಕಾಣಿಸಿಕೊಂಡಿತು. ಮಡಿ ಮಾಡಿದ ಬಟ್ಬಿಯಂತೆ ಬೆಳ್ಳೆಗಾದ ಈ ಪ್ರಾಣಿ ಕಿವಿ ನೆಟ್ಟಿಗೆ ಮಾಡಿಕೊಂಡು ಪಟಿನೆಗೆಯುತ್ತ ಸಾಗುವುದನ್ನು ನೋಡಿದ ಬ್ರೂಸನಿಗೆ ತಾಯಿ ಡೇಕೆ ಬಿಟ್ಟು ದೂರ ಹೋಗಬೇಡ ಬಂದಿದ್ದ ಮಾತು ಮರೆತೇ ಹೋಯಿತು. ಆ “ಮಾಯಾ- ಮೃಗ” ವನ್ನಾತ ತತ್‌ಕ್ಷಣ ಬೆಂಬತ್ತಿದ. ಅದು ಅಡವಿಯನ್ನು ಹೊಕ್ಕಿತು. ಬ್ರೂಸನೂ ಅದರ ಹಿಂದೆ ಓಡಿದ. ಅವನ ಕಾಲುಗಳು ಚುರುಕಾಗಿ ದ್ಮವು. ಸಾಲು, ಸಾಲು ಕಂಬಗಳಂತೆ ನೆಟ್ಟಿಗೆ ನಿಂತಿದ್ದ ಫೈನ್‌ ವೃಕ್ಷಗಳೆಡೆಯಲ್ಲಿ ಮೊಲ ಯಾವಾ ಗಲೂ ಅವನ ಕಣ್ಣಳವಿನಲ್ಲೇ ಇರುತ್ತಿತ್ತು. ಅದು ಓಡಿದತ್ತ ಹುಡುಗ ಓಡಿದ. ಎಷ್ಟು ಸಲ ಹೊರಳಿದನೋ ಎಷ್ಟು ದೂರ ಸಾಗಿದನೋ ಪರ ವೆಯೇ ಇರಲಿಲ್ಲ. ಅವನು ತಾಸುಗಟ್ಟಿಳೆ ಮೊಲದ ಬೆಂಬತ್ತಿ ಸಾಗಿರಬೇಕು. ಆದರೆ ಹೊತ್ತಿನ ಪರವೆ ಅವನ ಚಿತ್ತದಲ್ಲಿ ಮೂಡಿದ್ದು ಆ ಮೊಲ ಒಮ್ಮೆಲೇ ಮಾಯವಾಗಿ ಹೋದ ಮೇಲೆ. ಹೊತ್ತು ಬಹಳ ಏರಿದ್ಮನ್ನಾತ ಗಮನಿಸಿದ. ಅವನ ಎದೆ ಧಸ್ಸೆಂ- ದಿತು. ಎತ್ತ ನೋಡಿದರತ್ತ ಕಾವಲು ನಿಂತ ತಳೆ ವಾರರಂತೆ ಕಾಣುವ ಪೈನ್‌ ವೃಕ್ಷಗಳೇ. ತಾನು ಮರಳಬೇಕಾದರಕೆ ಎತ್ತ ಹೋಗಬೇಕು? ಆತ ಸ್ತಬ್ಧನಾಗಿ ನಿಂತು ತಿವಿ ನಿಗುರಿಸಿದೆ. ತಮ್ಮ ಡೇರೆಯಿಂದ ಏನಾದರೂ ಸದ್ಮು ಕೂಗಾಟ ಕೇಳ ಬರುವುದೇ ಎಂದು. ಏನೂ ಇಲ್ಲ. ಆಗ ಅವನಿಗೆ ತನ್ನ ತಂದೆ ಹೇಳಿದ್ಳು ನೆನಪಿಗೆ ಬಂತು. ಅಡವಿ ಯಲ್ಲಿ ನಡೆಯುವಾಗ ಸೂರ್ಯನ ದಿಕ್ಕನ್ನು ನೆನ ಏಟ್ಟುಕೊಳ್ಳಬೇಕು ಎಂದು. ತಾನು ಹೊರ ಟಾಗ ಸೂರ್ಯ ಎಲ್ಲಿದ್ದೆ ಎಂದು ನೆನೆದುಕೊಂಡ. ಹೌದು, ಹೀಗೆ ಹೋದರೆ ನಮ್ಮ ಶಿಬಿರ ಸಿಕ್ಕೀತು. ಬ್ರೂಸ್‌ ಲಗುಬಗೆಯಿಂದ ತಾನು ಸರಿಯಾದ ಕಸ್ತೂರಿ, ಅಗಸ್ಟ್‌ ೧೯೬೨ ದಿಕ್ಕೆಂದು ತಿಳಿದುಕೊಂಡತ್ತ ಹೊರಟ. ೧೯೩೯ ರ ಆ ಮುಂಜಾನೆ ಆತ ಪ್ರಾರಂಭಿಸಿದ ಈ ಅನ್ವೇಷಣ ಯಾತ್ರೆ ಒಂದು 'ವಾರ ಕಾಲ ನಿರಂತರವಾಗಿ ಸಾಗೀತೆಂದಾಗಲಿ, ತನ್ನನ್ನು ಹುಡುಕಲು ಸಾವಿರಗಟ್ಟಳೆ ಜನರು ಅಲೆಯಲಿ ರುವಕೆಂದಾಗಲಿ, ತನ್ನನ್ನು ಈ ಪ್ರಸ್ಥಾನವು ಜಗತ್ಪೃಸಿದ್ಧನಾಗಿ ಮಾಡಲಿದೆಯೆಂದಾಗಲಿ ಆ ಬಡ ಹುಡುಗನಿಗೆ ಗೊತ್ತಿರುವ ಬಗೆ ಇರಲಿಲ್ಲ. ಅವನ ತಂದೆ-ತಾಯಿಗಳು ಬ್ರೂಸ್‌ ಕಾಣೆ ಯಾಗಿದ್ದಾನೆಂದು ಕಂಡುಹಿಡಿಯುವ ಮೊದಲೇ ಅಮೂಲ್ಯವಾದ ಎರಡು ತಾಸುಗಳು ಸಂದು ಹೋಗಿದ್ದವು. ಅನಂತರ ಅಲ್ಲಲ್ಲಿ ಹುಡುಕುವುದ ರಲ್ಲಿ ಅವರು ಮತ್ತೆ ಆರು ತಾಸುಗಳನ್ನು ಕಳೆದು ಕೊಂಡರು. ಪೂರಾ ಗಾಬರಿಯಾಗಿ ಅವರು ಸಹಾಯಕ್ಕಾಗಿ ಕಕೆದಾಗ ಅಪರಾಹ್ನ ಮೂರು ಗಂಟಿಯಾಗಿತ್ತು. ಕ್ರೋಜಿಯರರ ವಾಸಸ್ಥಾನ ವಾದ ವಿನ್‌ಸ್ಲೋವಿನಿಂದ ಹತ್ತಾರು ಸ್ವಯಂ ಸೇವಕರು ಬಂದರು. ಅವರು ಪೈನ್‌ ಅರಣ್ಯದಲ್ಲಿ. ತಮ್ಮ ಬೇಟಿಯನ್ನು ಪ್ರಾರಂಭಿಸಿದಾಗ ಸಂಜೆ! ಯೊಳಗೆ, ತಬ್ಬಿದರೆ ರಾತ್ರಿ ಕೆಲ ತಾಸುಗಳೊಳಗೆ: ಹುಡುಗನನ್ನು ಕಂಡುಹಿಡಿಯುವೆವೆಂಬ ಭರ! ವಸೆಯಿತ್ತು. ಹೊತ್ತು ಮುಳುಗುವುದರೊಳಗೆ ಎಂಭತ್ತು ಜನರು|ಅನ್ವೇಷಕರ ತಂಡದಲ್ಲಿ ಸೇರಿ: ದ್ವರು. ಅತ್ತ ಬ್ರೂಸ್‌ ಕಾಲಿಗೆ ಚಕ್ರ ಕಟ್ಟಿಕೊಂಡವ ನಂತೆ: ಸೂರ್ಯನನ್ನು ಗಮನಿಸುತ್ತ ಸಾಗಿದ. ಸೂರ ಒಂದೇ ಕಡೆ ನಿಲ್ಲುವುದಿಲ್ಲೆಂಬ ಮಾತು ಆ ಅನನುಭವಿಗೆ ಹೇಗೆ ತಿಳಿಯಬೇಕು? ಬಮ] ಭಯದಿಂದ ಹಿಡೋಡಿ ಸಾಗಬೇಕು. ಒಮೆ: ಕಾಲು ಸೋತು ಸಾವಕಾಶವಾಗಿ ನಡೆಯಬೇಕು: ಸೂರ್ಯ ಅಸ್ತಂಗತನಾಗುತ್ತಿದ್ದಾಗ ಸಂಜೆಯೊಳಗ ಡೇರೆ ಸೇರಿಯೇನೆಂಬ ಅವನ ಆಸೆ ನಿರಾತೆಯಸ ಯಿತು. ಸುತ್ತಲೂ ಕತ್ತಲು ಕವಿಯತೊಡಗಿದಾಃ ೨೫೪೫ ್‌ ಲ್ಲಾಸ! ಲೈಫ್‌ ಬಾಯ್‌ ಸೋಪಿಫಿಂದ ಸ್ನಾನ ಮಾಡಿದರೆ ನಿಮಗೆ.ಎಷ್ಟು ಉಲ್ಲಾಸ], ಎಷ್ಟು ಆನಂದ! ಸ್ನಾನ ಮಾಡುವಾಗ ಲೈಫ್‌ ಬಾಯ್‌ ಕೊಳೆಯಲ್ಲಿರುವ ಕ್ರಿಮಿಗಳನ್ನು ತೊಳೆದು ತೆಗೆಯುತ್ತದೆ--ಆ ಕೋಗ್ಯದ ಉಲ್ಲಾಸವನ್ನು ಢಿಮಗೆ ನೀಡುತ್ತದೆ. ನಿಜ, ಲೈಫ್‌ ಬಾಯು್‌ಯಿಂದೆ. ಮನೆಯವರಿಗೆಲ್ಲ ಆರಕೋಗ್ಯವುಳ್ಳೆ ಜೀವನ! ಲೈಫ್‌ಜಾಯ್‌ ಎಲ್ಲಿದೆಯೋ ಅಲ್ಲಿದೆ ಆರೋಗ್ಯ! ಉಲ್ಲಾಸ, ಉಲ್ಲಾ ಸ! ಅಪಾರೆ ಉ ೨ ಸಾಗ ಲ ಅ್ಟಲಲ್ಸ ಲ್ಲ ೪೨ 'ಆತ-ಇಂದಿಗೆ ಸಾಕು ಎಂದು ನಿಶ್ಚಯಿಸಿದ. ಚಳಿ ಶೋರೈಸುತ್ತಿತ್ತು. ಆದ್ದರಿಂದ ಆತ ಒಣ ಕಟ್ಟಿಗೆ 'ಗಳನ್ನು ಕಲೆಹಾಕಿ ಪೈನ್‌ ಸೂಜಿಗಳನ್ನು ರಾಶಿ ಮಾಡಿ ಅದರೊಳಗೆ ಮೈ ಹ:ದುಗಿಸಿಕೊಂಡು ಮಲಗಿದ. ಭಯ ಶಂಕೆ ಕ್ಪುತ್‌ ವಿಪಾಸೆಗಳಾ :ವುವೂ ಅವನ ಮೇಲೆ ನಿದ್ರೆಯ ಪ್ರಭುತ್ವವನ್ನು ತಡೆಯಲಾರದೆ ಹೋದವು. ಬೆಚ್ಚನ್ನ ಸೂರ್ಯಕಿರಣಗಳು ಅವನ”: ಮುಖ ವನ್ನು ಮುತ್ತಿಡುತ್ತಿರುವಾಗ ಅವನಿಗೆಚ್ಚರವಾ “ಯಿತು. ಧಡಪಡಿಸಿ ಎದ್ದು ಮೈ ಕೊಡವಿ ಕೊಂಡ. ಹೊಟ್ಟಿ ತಾಳ ಹಾಕುತಿತ್ತು. ನಿನ್ನೆ ಬೆಳಗಿನಿಂದ ಒಂದಗಳನ್ನು ತಿಂದಿಲ್ಲ, ಒಂದು ಗುಟುಕನ್ನೂ ಕುಡಿದಿಲ್ಲ ಎಂಬ ಮಾತು ಜಕ್ಕನೆ ಅವನಿಗೆ ಲ ಹಸಿವು ತೃಷೆ ತಬ ವಾಯಿತು. ಆ ವಿಸ್ತಾ ಜ್‌ ಅರಣ್ಯದಲ್ಲೆ ಲ್ಲ 'ಅಷ್ಟು ಅಲೆದಿದ್ದರೂ ಅವನಿಗೆ ಹೆನಿ ನೀರು ಸಿಕ್ಕಿ ರಲಿಲ್ಲ.. ಆದರೆ ಈಗ ಸೂರ್ಯ ನಿನ್ನೆ ಬೆಳಗ್ಗೆ ಇದ್ದಲ್ಲೇ ಇದ್ದಾನೆ. ಅವನನ್ನನುಸರಿಸಿದರೆ ಕೆಲ ತ್ತ ಶಿಬಿರವನ್ನು ಸೇರಿಯೇ ತೀರು ತ್ತೇನೆ. ಬ್ರೂಸ್‌ ಓಡೋಡುತ್ತ ಹೊರಟ. ಇರುಳೆಲ್ಲ ಅನ್ವೈ ಷಕರ ತಂಡ ಆಸುಪಾಸಿನ ಅರಣ್ಯವನ್ನು ೫ನ ಮಾಡಿದರೂ ಹುಡು ಗನ ಪತ್ತೆಯೇ ಆಗಲಿಲ್ಲವೆಂದಾಗ ಅವನ ತಾಯಿಯ ಕಣ್ಣೀರ ಚು? "ಹೊಡೆಯಿತು. ಓ! ಇನ್ನು ನನ್ನ ಮಗು ಸಜೀನವಾ ಗಿ ನನಗೆ ದೊರೆ ತಾನೇ ಎಂದಾಕೆ ಅಳತೊಡಗಿದಳು. ತಂದೆ ರಾಬರರ್ಬ್‌ ಕ್ರೋಜಿಯರ್‌ ಸ್ವತಃ ಕುದುರೆ ಯೇರಿ ಅನ್ವೇಷಣ ತಂಡದಲ್ಲೊ ಬ್ಬ 1 ಇಷ್ಟ ರಲ್ಲಿ ಇಡೀ ಅರಿಜೋನಾ ಪ್ರಾ ಂಕದಲ್ಲಿಲ ಬ್ರೂ ಕಳೆದುಹೋದ ಸುದ್ದಿ ಹಬ್ಬಿಬಿಟ್ಟಿತ್ತು. ಚ. ಸಿಪಾಯಿಗಳು, ಪೋಲೀಸರು, ಅರಣ್ಯಪಾಲ ಕರು, ಮಿತ್ರ ಬಾಂಧವರು, ಸೈಕಲ್‌, ಕುದುರೆ ಸವಾರರು, ತೀರ ಅಪರಿಚಿತರು ಧಾವಂತದಲ್ಲಿ ಸೇರಿಕೊಂಡರು. ಬ್ಲಡ್‌ಹೌಂಡ್‌ ನಾಯಿಗಳನ್ನು ಕಸ್ತೂರಿ, ಆಗಸ್ಟ್‌ ೧೯೬೨ ಸೈನಿಕರು. ತಂದಿದ್ದರು. ಒಟ್ಟು ಸಾವಿರ ಮೇಲ್ಪ ಟ್ಟು ಅನ್ವೈ (ಷಕರು ಇಡೀ ದಿನ ಹುಡುಕಿ ಸಂಜೆ "ಓರಿಗೈಯಿಂದ ಮರಳಿದರು. ಆಶಾಕಿರಣ ಬಹಳ ಮಟ್ಟಿ ಗೆ ಮಸುಕಾಯಿತ್ತು. ಗಂಟಿಲೊಣಗಿತ್ತು, ಮೈದಣಿದಿತ್ತು, ಕಣ್ಣುರಿ ಯುತ್ತಿತ್ತು. ಆದರೂ ಹುಡುಗ ಸಾಗಿಯೆ ಸಾಗಿದ. ಹೊತ್ತು ತಿರುಗಿದಂತೆ ಅವನು ಅದರೊಡನೆ ದಿಕ್ಕು ; ಬದಲಿಸಿದ. ಸೂರ್ಕನ ಮೇಲೆ ಇನ್ನೂ ಅವನ ಭರವಸೆ ಅಳಿದಿರಲಿಲ್ಲ. ಎರಡನೇ ಸಂಜೆ ಕುಳಿರ್ಗಾಳಿಯನ್ನು ತಂದಿತು. ಈ ರಾತ್ರಿಯನ್ನೂ ಅಡವಿಯ ಲ್ಲೇ ಕಳೆಯದೆ ವಿಧಿಯಿರಲಿಲ್ಲ. ಮುರಿದುಬಿದ್ದ ಮರವೊಂದರ ಮರೆಯಲ್ಲಿ ಮರದ ತೊಗಟಿಗಳನ್ನು ಹೊದ್ದುಕೊಂಡು ಮಲಗಿದ. ಪ್ರಪಂಚವನ್ನು ಮರೆತುಬಿಟ್ಟಿ. ಮತ್ತೆ ಬೆಳಗಾಯಿತು. ಆತ ದಣಿವಿನೊಡ ನೆಯೆ ಎದ್ದ.. ಈಗ ಅವನಿಗೆ ತಾನು ಶಿಬಿರದಿಂದ ಹೊರಟು ಎಷ್ಟು ದಿನವಾಗಿತ್ತೆಂದೇ ಅರ್ಥವಾಗು ತ್ತಿರಲಿಲ್ಲ.. ಬಹುಶಃ ಈ ಮೂರನೇ ದಿನ ಇರ ಬೇಕು. ಅವನು ಅರಣ್ಯದ ಅಂತ್ಯ ಕ್ರೈ ಬಂದದ್ದು. ಅಲ್ಲಿ ದೊಡ್ಡ ಚಿವೆಲನ ತನ್ಕಾ ಪ್ಪ ಪ್ರಪಾತದ ಅಂಚಿನಲ್ಲಿ ಆತನೀಗ ನಿಂತಿದ್ದ. ಈ ವರಿಗೆ ಆತ ಧೈರ್ಯಗೆಟ್ಟಿ ರಲಿಲ್ಲ. ಶಿಬಿರ ಹೆತ್ತಿರದಲ್ಲೇ ಇಡೆ ಯೆಂಬ ಭರವಸೆ ಅವನಿಗೆ ಬಲವಾಗಿತ್ತು. ಈಗ ಮ್‌ ಪ್ರಪಾತರಾಜಿಗಳನ್ನು, ಕಗ್ಗಣಿವೆಗಳನ್ನು. ಕಂಡಾಗ ಮಾತ್ರ ತಾನು ಡೇರೆಯಿಂದ ಬಹಳ ದೂರ ಬಂದಿರುವೆನೆಂದು ಅವನಿಗೆ ಖಂಡಿತವಾ- ಯಿತು. ಆತ ಕುಸಿದು ಕುಳಿತು ಬಿಕ್ಕಿಬಿಕ್ಕಿ ಅಳ! ತೊಡಗಿದ. ಆದರೆ ನೀರಡಿಕೆ ಅವನನ್ನು ಪ ಕ್ರೆಚೋದಿಸು ತ್ತಿತ್ತು. ಆತ ಪ್ರಪಾತದ ಆನ ನಿಂತುಕೆಳ ಗಿಣಿಕಿದ. ಕೆಳಗೆ ಹಸರು ನೀಲಿ ಏನೋ ಕಾಣಿ. ಸಿತು. ಅವನ ಕಣ್ಣು ಗಳು ಮಿಂಚಿದವು. ಹಾ!' ನೀರು! ಒಂದು ಕ್ಷಣ ಕೂಡ ವಿಚಾರಿಸದೆ ಆತ: ಆ ಕಡಿದಾದ ಕಣಿವೆಯನ್ನು ಇಳಿಯಲು ಧಾವಿ ಸಿದ. ಕಾಲು ಜಾರಿ ಉರುಳಿದ, ಯಾವುದೋ ಕಲ್ಲಿಗೋ ಮುಳ್ಳು ಕಂಟಿಗೋ ತಗಲಿ ನಿಂತ. ಮತ್ತೆ ಇಳಿದ. ಅಂಗಿ ಹರಿಯಿತು, ಮೊಣಕಾಲು ` ಗಾಯವಾಯಿತು. ಕೊನೆಗೆ ತಳ ಸೇರಿದಾಗ ಅಲ್ಲಿದ್ದುದು ನೀರ ಹೊಂಡವಾಗಿರಲಿಲ್ಲ. ಆದರೆ ಅಲ್ಲೇ ಅತ್ತಿತ್ತ ಸುಳಿದಾಡಿದ. ಹೆಪ್ಪೆಗಟ್ಟಿದ್ದೆ ನೀರಿನ ಒಂದು ಹೊಂಡ ಕಾಣಿಸಿತು. ನವಂಬ ರದ ಆದಿಮ ದಿನಗಳು. ನೀರು ಹೆಪ್ಪುಗಟ್ಟು ' ವಷ್ಟು ಚಳಿಯಿತ್ತು ಆ ಕಣಿವೆಯಲ್ಲಿ. ಒಂದು ಕಲ್ಲಿನಿಂದ ಕಲ್ಲಾದ ನೀರನ್ನು ಕೆತ್ತಿ ಬರ್ಫದೆ ತುಣುಕನ್ನೆತ್ತಿ ಚೀಪಿದ. ಕ್ಸೈ ಚುಮ್ಮೆಂದಿತು. ಆ ಮೂರು ದಿನಗಳಲ್ಲಿ ಅದೇ ಮೊದಲನೇ ನೀರಿನ ಸವಿಯಾಗಿತ್ತು. ಸಂಜೆ ಆ ಕಣಿವೆಯಲ್ಲಿ ಅಡವಿಯಲ್ಲಿಗಿಂತಲೂ ಮೊದಲೇ ಕತ್ತಲೆ ಕವಿಯಿತು. ಚಳಿ ಇನ್ನಷ್ಟು ವಿಪರೀತವಾಗಿತ್ತು. ಆ ಅಪರಂಪಾರ ಕಣಿವೆ ಯಿಂದ ಅಂದು ಹೊರಬೀಳುವುದು ಸಾಧ್ಯವೇ ಇರಲಿಲ್ಲ. ಬ್ರೂಸ್‌ ಮೀರಿನಿಂತ ಒಂದು ಬಂಡೆಯ ಮರೆಯಲ್ಲಿ ಮಲಗಿದ. ನಡುಗುತ್ತ ರಾತ್ರಿ ಕಳೆದ. ಅರಣ್ಯದಲ್ಲಿ ಮತ್ತು ಶಿಬಿರಗಳ ಬಳಿ ಹುಡುಕು ತ್ತಿದ್ದ ಸೆ ನಿತ್ಯವೂ ಇಂದು ಖಂಡಿತ ಸಿಗುತ್ತಾನೆ ಎಂದು ಒಬ್ಬ ರಗೊಬ್ಬರ ರು ಧ್ರೈ ರ್ಶ ಹೇಳುತ್ತಿದ್ದರು. ಒಬ್ಬ ಅರಣ್ಯಪಾಲಕ ನ್ಮಾನ್‌ ಅಂಚಿನ ನೆಲ್ಲಿ ಸಣ್ಣ ಡು ಗನ ಹೆಜ್ಜೆ ಗುರು ನ್ನ್ನ ಕಂಡದ್ದರಿಂ ದ ಅಕೆ ಚಿಗುರಿತು. ನಾಯಿಗಳೂ ಯಾನ ದೋ ವಾಸ- ನೆಯ ಸುಳಿವು ಸಿಕ್ಕಿದಂತೆ ಉತ್ತೇಜತವಾಗಿ ಚಲಿ ಸುತ್ತಿದ್ದವು. ಆದರೆ ಆ ಮೂರನೇ ರಾತ್ರಿ ಧೈರ್ಯದ ಮಾತುಗಳು ಬಲು ಗೊಳ್ಳಾಗಿ ಕಾಣ ತೊಡಗಿದವು. ಆ ಕಾಡಿನಲ್ಲೆಲ್ಲೂ ಹಾಂಗ ಫೀರಾಗಲಿ ಇಲ್ಲವೆಂದು ಬಲ್ಲ ಅವರಿಗೆ ಏಳು ಫರ್ಷದ ಹುಡುಗ ಮೂರು ದಿನ ಅನ್ನ ನೀರಿಲ್ಲದೆ ದುಕುವುದು ಸಾಧ್ಯವೆಂದು ಹೇಳುವ ಧೈರ್ಯ (ಗಿದ್ದೀತು? ಕಾಲೆಳೆ ನಾಲ್ಕನೇ ದಿನ ಎದ್ದು ಬ್ರೂಸ್‌ ದಾರಿ ತಪ್ಪಿದ ಮಗು ೮ಘ್ತಿ ಯುತ್ತ ಹೊರಟ. ಕಣಿವೆಯಲ್ಲಿ ಓಕ್‌ ವೃಕ್ಷ ಗಳು ಧಾರಾಳವಾಗಿದ್ದವು. ಆದರೆ ಒಂದರ: ಬಳಿಯೂ ಒಂದು ಕಾಯಿಯೂ ಸಿಗಲಿಲ್ಲ. ಸಿಗುವ ಯತುವಾಗಿರಲಿಲ್ಲ ಅದು. ಅಂದಿನ ದಿನ: ಏರುತ್ತಿದ್ದಂತೆ ಹುಡುಗನಿಗೆ ತಾನೀ ಕಣಿವೆ. ಯಿಂದ ಹೇಗಾದರೂ ಹೊರಬೀಳಬೇಕೆಂದು. ತೋರತೊಡಗಿತು. ಕೊನೆಯಿರದ ಕೊರಕಲು. ಗಳ ಈ ಚಕ್ರಭೀಮನ ಕೋಟಿಯಿಂದ ಹೊರಬ್ಬೀ” ಳುವುದು ಎಣಿಸಿದಷ್ಟು ಸುಲಭವಾಗಿರಲಿಲ್ಲ. ನಡೆ: ದಷ್ಟು ಹೊಸ ಹೊಸ ಕೊರಕಲುಗಳು. ನೀ(ಿ- ಗಾಗಿ ಹಾತೊರೆಯುತ್ತ ಆತ ಸುತ್ತಿದ್ದೆಷ್ಟೋ... ಆದರೆ ಅವನಿಗೆ ಯಾವುದೋ ಒಂದು ಬಂಡೆಯ. ಹೊಂಡದಲ್ಲಿ ಮತ್ತೊಮ್ಮೆಮಾತ್ರನೀರು ಸಿಕ್ಕಿತ್ತು. ಒಂದು ಸೆಂಜೆ ಅವನಿಗೊಂದು ಗುಹೆ ಸಿಕ್ಕಿತು... ಒಳಹೊಕ್ಕ. ಬೆಚ್ಚಗಿತ್ತು. ಇಂದಿನ ರಾತ್ರಿ, ಸುಖವಾಗಿ ಕಳೆಯಬಹುದು. ತಡವುತ್ತ ಮುನ್ನ ಡೆದ. ಕಂಬಳಿಯಂಥ ಪದಾರ್ಥ ಕೈಗೆ ಹತ್ತಿ ತ ತುಂಬ ಬೆಚ್ಚ ಗಿತ್ತು. ಆದರೆ ಚ ಮಂದ: ವಾಗಿ ಉಸಿರಾಡಿಸುತ್ತಿ ರುವುದನ್ನು ಕೇಳಿ ಅವನ. ಎದೆ ರುಲ್ಲೆ ೦ದಿತು. ಒಂದೇ ಉಹಿರಿಗೆ ಹೊ! ಗೋಡಿದ. ಅದು ಚಳಿಗಾಲದ ದೀರ್ಫ ನಿದ್ರೆ ಗಾಗಿ ಮಲಗಿದ ಕರಡಿಯಾಗಿರಬೇಕು. ದಿನಗಳುರುಳಿದವು. ಎಷ್ಟೆಂದು ಅವನಿಗೆ ಜ್ಞಾಪಕವಿಲ್ಲ. ನಡೆಯುವಾಗ ಈಗ ಅವನ ಕಾಲುಗಳು ಒಂದಕ್ಕೊಂದು ತೊಡಕಿಕೊಳ್ಳುತ್ತಿ ದ ವು, ಕೊರಕಲುಗಳಿಂದ ಹೊರಬೀಳಲು ಆತ: ಏರಿಗಳನ ನ್ನು ಹತ್ತಿದ್ದೆಷೆ ಷ್ಟೋ ಜಾರಿ ಬಿದ್ದದೈಷ್ಟೋ. ಕೊನೆಗೊಂಡು. ಕ ರಾತ್ರಿ ಯಾವ ಆಶ್ರಯ. ಸ್ಮಾನವನ ಸುವ ತಾ ವಿಲ್ಲದೆ ಆತ ನಡೆ: ಅ ಕುಸಿದು ಅಲ್ಲೇ ನಿದ್ದೆಹೋದ. ಶನಿವಾರದಿಂದ ಶನಿವಾರ. ಪೂರ್ತಿ ಒಂದು ವಾರ. ಹುಡುಗನ ಹೆಣ ಹೊರತು ಮತ್ತೇನೂ ಸಿಗಲಾರದೆಂದೇ ಈಗ ಅನ್ವೇಷಕರಿಗೆ ಮನವರಿಕೆ ಯಾದಂತಿತ್ತು. ಆದರೂ ನಾಯಿಗಳ ಓಟ ಅವ ಫಲಿ -ನನ್ನು ವಿಸ್ಮಿತಗೊಳಿಸಿತ್ತು. ಅವು ವಾಸನೆಯ ಬೆಂಬತ್ತಿ ನಡೆದಷ್ಟು ದಾರಿಯನ್ನು ಅನ್ನ ನೀರು ಣದ ಯಾವ ಹುಡುಗನೂ ನಡೆಯಲಾಪನೆ? ಅವರು ಈ ನಿರಾಶಾವಾದದಲ್ಲಿ ತೊಳಲುತ್ತಿ ದ್ಮಾಗ ಹುಡುಗ ದೂರ ಬಹು ದೂರ ಒಂದು ೊರಕಲಿನ ಶೊನೆಗೆ ಬಂದಿದ್ದ. ಸಹಸಾ ಟಿಲಿ ಫೋನ್‌ ತಂತಿ ಅವನ ಕಣ್ಣಿಗೆ ಬಿತ್ತು. ಒಂದು ವಾರ ಉಪವಾಸೆವಿದ್ದ ಹುಡುಗನಲ್ಲಿ ನಿರೀಕ್ಷಿಸಲು -ಸಾಧ್ಯವಿಲ್ಲದ ಊಹಾಶಕ್ತಿಯಿಂದ ಆತ ಈ ತಂತಿ “ಯನ್ನನುಸರಿಸಿ ಹೋದರೆ ಯಾವುದಾದರೊಂದು ಅಡವಿಯ ಗುಡಿಸಲು ಸಿಕ್ಕದಿ ರದೆಂದು ತರ್ಕಿಸಿದೆ. ಮಹಾ ಪ್ರಯತ್ನದಿಂದ ಅವನು ನಡದ. ನಡೆದೇ ನಡೆದ. ಹೊತ್ತು ಇಳಿಯುತ್ತಿತ್ತು. . ಇದಕ್ಕೆ ಕೊನೆಯೇ ಇಲ್ಲವೇ? ಇನ್ನೂ ಒಂದು ರಾತ್ರಿ ನೀರಿಲ್ಲದೆ ಕಳೆ: ಬೇಕೆ? ಅಯ್ಯೋ ಏನು ಗತಿ? ಇಳಿಬಿಸಿಲಲ್ಲಿ ಏನೋ ಹೊಳೆಯುತ್ತಿತ್ತು. ಅದೊಂದು ಕಾರು! ಹಾ! ಬದುಕಿದೆ! ಏಳು ವಿನ. ಉಪವಾಸವಿದ್ದಾತ ಓಡಬಲ್ಲಾದಷ್ಟು ವೇಗದಿಂದ ಅತ್ತ ಓಡಿದ...... ಆದರೆ ಇಾರಿನಲ್ಲಿ ಯಾರೂ ಇಲ್ಲ. ಎಲ್ಲ ಬಾಗಿ “ಲುಗಳಿಗೆ ಬೀಗ. ಬೇಟಿಗೆ ಬಂದವರಾರೋ ಇದ ನ್ನಿಲ್ಲಿ ಬೀಗ ಹಾಕಿ ಬಿಟ್ಟು ಹೋಗಿರಬೇಕು. ಈ ಶಾತ್ರಿ ಯೇ ಮವ] ಇಲ್ಲವೋ. ಮತ್ತೆ ನಿರಾಶೆ ಮುಸುಕಿತು. ಕಾರಿನಿಂದ ಸ್ವಲ್ಪ ದೂರ ನೆಲದ ಮೇಲೆ ಕುಕ್ಕರಿಸಿದ. ಶಿ ಹೊತ್ತು ಇಳಿಯಿತು, ಸೂರ್ಯ ಮಳುಗುತ್ತಿ ದ್ಮೆ. -ಫಾರಿನ ಒಡೆಯರಾದ ಲೀ ಬ್ರೂವರ್‌ ಮತ್ತು ವಾಲ್ಟರ್‌ ಮಾರ್ಟಿ ಬೇಟಿ ಮುಗಿಸಿ ಕಾರಿನಕ್ತ ಮರಳುತ್ತಿದ್ದರು. ದೂರದಲ್ಲೇ ಕಾರಿನ ಒಳಿ ಮುದುಡಿ ಬಿದ್ದ ಂತಿದ್ದ ಪದಾರ್ಥವನ್ನು ಕಂಡು ಅವರು ಚಕಿತರಾದರು. ಹುಡುಗನ ಹಾಗೆ ತಾಣುತ್ತಿತ್ತಲ್ಲ! ಹತ್ತಿರ. ಬಂದಾಗ ಅವರಿಗೆ ಸಣಗಿ ಕಡ್ಡಿ ಯಾಗಿ ನಿಸ್ತೂಕನಾಗಿ ಮುದುಡಿ ಇೊಂಡು ಮಲಗಿದ್ದ ಹುಡುಗ ಕಾಣಿಸಿದ. ಕಸ್ತೂರಿ, ಅಗಸ ೧೯೬೨ ಅವರಲ್ಲೊಬ್ಬ ಮೆಲ್ಲಗೆ ಬ್ರೂಸೆನೆ ಮೈ-. ಮುಟ್ಟಿ ದ, ಬ್ರೂಸ್‌ ಆ ಓಂಹ ಕಣ್ಣು ತೆಕೆದೆ ನ) ರಾಷ್ಟ್ರದಲ್ಲೆ ಲ್ಲ ಕಳೆದುಹೋದ! ಹುಡುಗನ ಸುದ್ದಿ ಹಬ್ಬಿ ಕುತೂಹಲ ಕೆರಳಿತ್ತು. ಇವರೂ ಅದರ ಬಗ್ಗೆ ಓದಿದ್ದ ರು. ಕೇಳಿದರು: ನೀನೇ ಏನಪ್ಪಾ "ಕಳೆದುಹೋದ ಹುಡುಗ? *' "ನನಗಿಂತ ಸಳೆದುಪೋದವರಾರೂ ಇರಲಾ। ರರು” ಎಂದನಾತ, ಅವನ ಈ ಉತ್ತರ ಅಮೇ। ರಿಕದಲ್ಲಿ ಆ ಮೇಲೆ ಮನೆಮಾತಾಗಿಹೋಯಿತು. ಹುಡುಗ ಸಿಕ್ಕಿದ ವಾರ್ತೆಯನ್ನು ಕೂಡಲೇ ಅವರು ಹತ್ತಿರದ ಆರಿ ಗುಡಿಸಲಿಂದ ಟಿಲಿ; ಪೋನ್‌ ಮಾಡಿ ಆವನ ತಂದೆ ತಾಯಿಗಳಿಗೆ ತಿಳ ಸಿದರು. 2ಬ ಜನರು ಅವನನ್ನಿನ್ನೂ ಹುಡುಸುತ್ತಿದ್ದರು. ಆದರೆ ಕೊನೆಗೆ ಆತ ಸ ತಾನೇ ಕಂಡ. ಹಿಡಿದಿದ್ದೆ. ಬ್ರೂಸನನ್ನು ಆಸ, ತ್ರ ಯಲ್ಲಿ ತೂಗಿದರು. ಐಾಂಡಿನಷ್ಬದ್ದ ಅವನ ತಾಳೆ ೨೯ ನ ಉಪವಾಸದಿಂದ ಅವನ ದದ್ದು ಕಾಣಬಂತಪೆ. ಜಠರ ರೂಪಾಖಿ:ಯೆ ಗಾತ್ರ ಕ್ಸ್ಕ ಛಿದಿತ್ತು. ಆದರೂ ಕಲ ವಾರಗಳಲ್ಲಾತ *ಮೊದಲಿಂತತ ಬ್ರೂಸ್‌ ಕ್ರೋಜಿಯರನ ಈ ದಿವ್ಕ ಇತಿಹಾಸ ದಲ್ಲಿ ಒಟ ದಳನರ್‌ೆ ಆಹಾರವನ್ನೇ ಕಾಣದೆ! ಸೇವಲ ಎರಡು ಸಲ ನೀರು ಈ: ಸದು ಇಡಿ: ಒಂದು ವಾರ ಆತ ಬದುಕಿದ್ದ. ಅವನ ವಾಸನ ಬಡಿದು ನಾಯಿಗಳು ಕ್ರಮಿಸಿದೆ ದಾರಿಯನ್ನು ಲೆಕ್ಕಿಸಿದರೆ ಅದು ಒಂದು ನೂರು ಮೈ ಲು ಮೀ ರಿತ್ತು. ಉಪವಾಸವಿದ್ದ ಹುಡುಗ ಷ್ಟು ನಂ ದಮ್ಮು, ಇಷ್ಟು ದಿನ ಬದುಕಿದ್ದು ಡಾಕ್ಟ್ರ ರಃ ಗೊಂದು ಆಶ್ಚ ್ಯ ವೇ ಆಗಿತ್ತು. ಅನನ ಈ 'ಅಪ ಹ ಸಹನಾ. ಶಕ್ತಿ ಗೆ ಅವರು ಒಂದೇ ಕಾರಣ ನ್ನು ಊಹಿಸಬಲ್ಲಪರಾಗಿದ್ದರೆ ರು. ಆತ ಗಾಬ! ಕ ಅದೇ ಅವನ ಜೀನವುಳಿಯ ವಂತೆ ಮಾಡಿತ್ತು. ಕಡ: ಪ್ರಜ ಬಃ ಸಗ್ಗ ಸತ್ತೆ ಗ ಎಷ್ಟು ಒಳ್ಳೆ ಇ ಯದು! ನನ್ನ ಹಲ್ಲುನೋವು ಗ ಇನಾಯವಾಗ್ರಿಟ್ಟು !? ಆ ಲ್ಪ ಸಮಯದ ನಂತರ... ್‌ೆ್‌ೆ ಈ। ತ 4ರೋಶ್‌? ಉಪಶಮನ ಆರಾಮ ಮತ್ತು ಉಲ್ಲಾ ಸವನ್ನು ನೀಡುತ್ತದೆ "ಸಾರಿಡಾನ್‌ ನೋವುಗಳನ್ನೂ, ಸಿಡಿತಗಳನ್ನೂ ಬಲು ಬ ನಿಶ್ಚಿತವಾಗಿ ಮತ್ತು ಸತತ ಉಪಶಮನಗೊಳಿಸುತ್ತ ದೆ ಹಲ್ಲುನೋವು. ಮೈಕೈ ನೋವು, ತರೆ ನೋವು, ಮೈ ಬಿಸಿಯಾಗುವುದು ಸಾಮಾನ್ಯ ಅಸ್ವಸ್ಥತೆ--ಇವುಗಳಿಗೆ ಸಾರಿಡಾನ್‌ ತೆಗೆದುಕೊಳ್ಳಿ ರಿ, | ದೊಡ್ಡ ವರಿಗೆ ] ಮಾತ್ರೆ; ಲ ಮಕ್ಕ್‌9ಗೆ [ರಿಂದ | ಮಾತ್ರೆ ಕ್ಮ ್‌ "ರೋಶ್‌ ಉತ್ಪಾದನ ಒಂದೇ ಒಂದು ಮಾತ್ರೆ ಸಾಕು ಸೋಲ್‌ ಡಿಸ್ಟ್ರಿಬ್ಯೂಟರ್ಸ್‌ ; ಒಂದು ಮಾತ್ರೆಗೆ 13 ನ. ನ್‌ ಸೆ ವೋಲ್ಟಾಸ ಸ್‌ ಲಿಮೆಟಿಡ್‌ 0. ಅ- ಹ್ಹೆ ಹಾಃ5, ನಾಲ್ಕು ಜನ *ುಳಿ ತಿರುವಲ್ಲಿ ನೀವು” ಆಕಳಿಸಿದಿಕೋ ಸರಿ, ನೀವು ಜಾ ಅಸಭ್ಯರೆಂಬ ಇಲ್ಲವೆ ಉತ್ಸಾಹರಹಿತ ಆಲಸಿಗಳೆಂಬ ಅಪವಾದಕ್ಕೆ ಗುರಿಯಾಗುವಿರಿ. ಕಚೇರಿಯ ಕೆಲಸ ನಡೆದಿರುವಾಗ ಆಗಾಗ ಆಕ ೪ಿಸುತ್ತಿದ್ದರೆ ಮೈಗಳ್ಳರೆಂದೂ ನಿದ್ದೆಬಡಕರೆಂದೂ ಕರೆಯಿಸಿಕೊಂಡು ಮೇಲಿನವರ ಸಿಟ್ಟಿಗೂ ಅವ ಕೃಪೆಗೂ ಗುರಿಯಾಗುವಿರಿ. ಆಕಳಿಕೆಯ ಬೆನ್ನ ಹಿಂದೆಯೇ ತೂಕಡಿಕೆಯಡಗಿದೆ ಎಂದು ಜನ ಸಾಮಾನ್ಯರ ಕಲ್ಪನೆಯಾಗಿದೆಯೆಂದರೆ ಅತಿ ಶಯೋಕ್ತಿಯೇನಲ್ಲ. ಸಂಗತಿಯನ್ನು ಕೇಳಿ. . ಆ ಕಾರಖಾನೆಯ: ಉತ್ಪಾದನೆ ಇದ್ಕಕ್ಕಿದ್ದಂತೆ ಬಹಳ ಮಟ್ಟಿಗೆ' ತಗ್ಗಿದಾಗ ಅದರ ಆಡಳಿತದವರು ಕೆಲಸಗಾರ ರಲ್ಲಿ ಉತ್ಸಾಹವಿಲ್ಲ, ಪ್ರಚೋದನೆಯಿಲ್ಲ ಎಂದು. ಭಾವಿಸಿ ಅಧಿಕ ಉತ್ಪಾದನೆ ಮಾಡಿದವರಿಗೆ, ಹೆಚ್ಚು ಕೆಲಸ ಮಾಡಿದವರಿಗೆ ಹೆಚ್ಚಿನ ಸಂಬಳ ಮತ್ತು ಬೋನಸ ಗಳನ್ನು ಸಾರಿದರು. ಆದಕೆ ಈ. ಕ್ರಮ ವರ್ಥೆವಾಯಿತು, ಉತ್ಪಾದನೆ ೫ ಹೆಚ್ಚಲಿಲ್ಲ. ಆಗ ಆಡಳಿತದವರು ₹ ಗದ್ಯಮಿಕ ವಾ ಸ ತಜ್ಞ ರಾದ ಟೋಕಿಯೊ ವಿಶ್ವವಿದ್ಯಾಲಯದ ಡಾ. ಮುನಿಯೊ ಶಿಯೊಟನಿಯವರ ಸಲಹೆ ಕೇಳಿದರು. ಇದು ಒಳ್ಳೆ ಚರೈಯಾಗದಿದ್ದರೂ ಒಳ್ಳೇ ಚಟವಾಗಿದೆ! ಆಕಳ ಆಕಳಿಕೆಯೆಂದರೇನು? ಅದು ಯಾತಕ್ಕೆ. ಬರುತ್ತದೆ? ಅದರ ಕಾರಣ ಪರಿಣಾಮವೇ ನ ಎಂಬುದನ್ನು ಯಾರೂ ಸಹಸಾ ಯೋಚಿಸುವುದಿಲ್ಲ. ಆಕಳಿಕೆ ಕೆಲಸ ವನ್ನು ಕುಂಠಿತಗೊಳಿಸುವುದಿಲ್ಲ, ಬದಲಿಗೆ ಅದು ಕಾರ್ಯಕ್ಷಮತೆಯನ್ನು ಹೆಚ್ಚಿ ಸುತ್ತ ದೆ. ಎಂದರೆ ೨.೧ ನಂಬಲಿಕ್ಕಿಲ್ಲ. ಆದಕೆ ಜವಾಗಿಯೂ ಮಾತು ಸತ್ಕ ಎಂಬುದಕ್ಕೆ ಇತ್ತೀಚಿನ ಪರಾ ಆಧ ಪುಟ ದೊಳೆತಿದೆ. ಉದಾಹರಣೆಗಾಗಿ ಜಪಾನಿನ ಒಂದು ಟ್ರಾನ್ಸಿ ಸ್ಟರ್‌ ರೇಡಿಯೊ ಕಾರಖಾನೆಯಲ್ಲಿ ನಡೆದ ಈ ಆದಕೆ ವಸ್ತುತಃ ಠಾರಕ ತಾಳ ಐಸು ನಪ) “ಕೆಥೋಲಿಕ್‌ ಡೈಜೆಸ್ಟ್‌? ಆಧಾರದಿಂದ ಕಾರಖಾನೆಯಲ್ಲಿ ಅಡ್ಡಾಡಿ ಅಲ್ಲಿಯ ೨ ೦೦೦ ಸಿ ಸ್ತ್ರೀ ಕೆಲಸಗಾರರು ದುಡಿಯುವೆ” ಬಗೆಯನ್ನು ನಿರೀತ್ರಿಸಿದರು. ಆ ಮೇಲೆ ಅವರು ವ್ಯ ವ್ಯಾಧಿಗೆ ಒಂದು ವಿಚಿತ್ರ ಉಪಚಾರವನ್ನು ಈ ಡಾಕ್ಟ ರರು ಹೇಳಿದರು: “ಇಲ್ಲಿ ಒಂದು ಆಕಳಿಕೆ ವಿರಾಮ ವನ್ನು ಕೊಡಿರಿ.” ಬೆಪ್ಪಾ ದ ಆಡಳಿತ ವರ್ಗ" ಸರಿ, ನೋಡೋಣ' ಎಂದು ಆ ಸೂಚನೆಯನ್ನು ಜಾರಿ ಮಾಡಿತು. ಈಗ ಆ ಕಾರಖಾನೆಯಲ್ಲಿ ಪ್ರತಿ ತಾಸಿಗೊಮ್ಮೆ ೩೦ ಸೆಕಂದುಗಳ ವರೆಗೆ ದ ಸುತ್ತಾರೆ. ಎಲ್ಲ ಸ್ತ್ರೀ ಕೆಲಸಗಾರರು ಕೈ ಮೇಲೆತ್ತಿ ಮೈ-- ೮೬ ಆಕಳಿಸಿ ಕಾರ್ಯಕ್ಷಮರಾಗಿರಿ! ೮೭ ಸೆಟಿಸಿ ತೃಪ್ತಿಯಾಗುವಂತೆ ಆಸಳಿಸುತ್ತಾರೆ. ಈ “ಆಕಳಿಕೆ ವಿರಾಮ ದೊರೆತಂದಿನಿಂದ ಉತ್ಪಾ “ದನೆ ಭರದಿಂದ ಹೆಚ್ಚಿದೆ! ಔದ್ಯಮಿಕ ಕಾರ್ಯಕ್ಷಮತೆಗೆ ಆಕಳಿಕೆ ವಿರಾಮ ಒಂದು ಪರಿಪೂರ್ಣ ಉಪಾಯವೆನಿಸಲಿಕ್ಕಿಲ್ಲ -ವಾದರೂ ಜಪಾನಿ ಕಾರಖಾನೆಯ ಉದಾ 'ಹರಣೆಯು ಮಾನವನ ದೇಹದ, ಮನದ ದಣಿಎನ -ಫಿವಾರಣೆಗೆ ಆರೋಗ್ಯಕರವಾದ ಆಕಳಿಕೆಯಂಥ ದಿವ್ಯ ಔಷಧವಿಲ್ಲವೆಂದು ಸಿದ್ಧಮಾಡಿದೆ. ಆಕಳಿಕೆ ಮತ್ತು ಅದರ ಜೊತೆಯಲ್ಲಿ ಮೈ ಕ್ಕೆ ಗಳನ್ನು ಸೆಟಿಸುವ ಕ್ರಿಯೆ ಮನಸ್ಸನ್ನು ಚುರುಕು ಗೊಳಿಸಿ ನಮ್ಮನ್ನು ಜಾಗೃತರನ್ನಾಗಿ ಮಾಡು ತ್ತದೆ. ಅದು ರಕ್ತಾಭಿಸರಣವನ್ನು ಸುಧಾರಿಸಿ ಮ್ರ [ಮನಗಳ ಬಿಗಿತವನ್ನು ಸಡಿಲುಗೂಳಿಸುತ್ತದೆ. ಗರ ಪಡದ ಅಸಭ್ಯರೆಂದೆನಿಸಿಕೊಂಡೇ ವೆಂಬ ಅಂಜಿಕೆಯಿಂದ ನಾವು ತಡೆಹಿಡಿಯುವ ಆಕಳಿಕೆ ನಮ್ಮ ಕಾರ್ಯಕ್ಷಮತೆಯನ್ನು ತಗ್ಗಿಸ ಖಹುದಾಗಿದೆ. ಆಕಳಿಕೆ ಎಲ್ಲರಿಗೂ ಬರುತ್ತದೆ. ಆಕಳಿಕೆ “ಯಿಂದ ಗಂಟಲನಾಳ ` ಸಡಿಲಾಗುವುದರಿಂದ ಸಂಗೀತಗಾರರಿಗೆ ತುಂಬ ಪ್ರಯೋಜನವಾಗು ವುದು ಎಂಬ ಮಾತನ್ನು ಸಂಗೀತ ಶಿಕ್ಷಕರು ಒಪ್ಪುತ್ತಾರೆ, ಸಮರ್ಥಿಸುತ್ತಾರೆ. ನ್ಯೂಯಾರ್ಕಿನ ಪ್ರಸಿದ್ಧ ಮಕ್ಕಳ ಅಂಗ ವಿಕಾರ ತಜ್ಞರಂತೂ ತಮ್ಮ ರೋಗಿಗಳಿಗೆ ಹಾಯಾಗಿ ಆಕಳಿಸ ಸಜಾಗಳಕ ತಮ್ಮ ದವಾಖಾನೆಯಲ್ಲಿ ಪ್ರತ್ಯೇಕ ಕೋಣೆ ಯನ್ನು ಇಟ್ಟಿದ್ದಾರೆ. ಬಿರುಸಾದ ಮಂಚದ ಮೇಲೆ ಗತಾ ಮಲಗಿ ಕುತ್ತಿಗೆ ಹಾಗೂ ಕಾಲುಗಳ ಅಡಿಯಲ್ಲಿ ತಲೆಗಿಂಬನ್ನಿಟ್ಟು ಕೊಂಡು ಮೈಮನಗಳ ಬಿಗಿತವನ್ನು ಸಡಲಿಸಲು ಹೇಗೆ ಆಳಲಿಸ ಸಬೇಕು ತಸಥ್‌ ತಮ್ಮ ರೋಗಿಗಳಿಗೆ ೪ ಹೇಳಿಕೊಡುತ್ತಾರೆ. ತಮ್ಮ ತ ೮ ಈ ಆಕ _ ೪ಿಕೆ ಕ್ರಿಯೆಯಿಂದ ಸುಖನಿದ್ರೆ ಮಾಡಲು ಸಮರ್ಧ ರಾಗುತ್ತಾ ಕೆಂದು ಈ ಡಾಕ್ಟರರು ಹೇಳುತ್ತಾ ಮೈ ಸೆಚಿಸಿ, ದೀರ್ಫವಾಗಿ ಉಸಿರೆಳೆದುಕೊಂಡು ಮೆ ಆಕಳಿಕೆಯ ಸುಖವನ್ನು ಕಲ್ಪಿ ಸಿಕೊಂಡು ಆಕಳಿಕೆಯನ್ನು ಬರಿಸಿಕೊಳ್ಳೆ ಓ] ಕೋಗಿಗಳನ್ನು ಪರೀಕ್ಷಿಸ ಸುವ ಸಮಯದಲ್ಲಿ ಆಕಳಿಕೆ ತೆಗೆಯುವುದರಿಂದ ತಮ ಆಲಸ್ಯ ನಿವಾ ರಣೆಯಾಗಿ ಹುರುಪು ಹೆಚ್ಚುತ್ತ ದೆಂದು ಚಿಕಾ- ಗೊವಿನ: ಮನೋರೋಗ ಡಾಕ್ಟರರು ಹೇಳು ತ್ತಾರೆ. ಆದರೆ ಈ ಆಕಳಿಕೆ ಎಂದರೇನು ಎಂದು ವಿಜ್ಞಾನಿಗಳಿಗೆ ಇನ್ನೂ ತಿಳಿದಿಲ್ಲ. ದಣಿವು, ಹಸಿವು, ನಿದ್ದೆ ಬಿಟ್ಟೀಳುವುದು, ಹೆಚ್ಚು ತಿನ್ನು ವುದು, ಹವೆಯ ಸಂಚಾರ ಕಡಿಮೆಯಾಗಿರು ವುದು ಇವೆಲ್ಲ ಆಕಳಿಕೆಯ ಸಂಭಾವ್ಯ ಕಾರಣ ಗಳು ಎಂದು ಅವರಿಗೆ ತಿಳಿದಿದೆ. ಅಂದರೆ ಪ್ರಾಣ ವಾಯು ಸಾಕಷ್ಟು ಪ್ರಮಾಣದಲ್ಲಿ ಪುಪ್ಪುಸ ಳನ್ನು ಸೇರಲು 'ಅತಂಕವಾದಾಗಲ್ಲ ಡು ಬರುತ್ತದೆ. ಆದಕೆ ಆಕಳಿಕೆಯ ಉಗಮಸ್ಹಾನ ಯಾವುದು ಎಂದು ಮಾತ್ರ ಅವರಿನ್ನೂ ನಿಶ್ಚಿತ ವಾಗಿ ಹೇ ಳಲಾರದವರಾಗಿದ್ದಾ ರೆ ಆರೊ ಗೃತರವಾದ ಆಕಳಿಕೆಯ ಜೀವಾವಧಿ ಸುಮಾರು ಒಂಬತ್ತು ಸೆಕೆಂದುಗಳು. ಆಕಳಿಕೆ ಯಲ್ಲಿ ಒಳಗೆ ಶ್ವಾಸವೆಳೆದುಕೊಳ್ಳುವ ಕ್ರಿಯೆ ಸುಮಾರು ೪ರಿಂದ ೬ ಸೆಕಂದುಗಳ ವರೆಗೆ ನಡೆ ಯುತ್ತದೆ. ಆಗ ಎದೆ ಹಿಗು ತ್ತದೆ, ಕಣ್ಣು ಮುಚ್ಚುತ್ತ ದೆ, ನಾಲಿಗೆ ಕೆಳಮುಖವಾಗಿ ಒಂದಕ್ಕೆ ಸರಿಯುತ್ತದೆ. ಆಕಳಿಕೆಯ ಉಚ್ಚ ಜಿಕೆ ಸಮಯ ಸುಮಾರು ಡು ಎರಡೂವರೆ ಸೆಕಂದುಗಳಷ್ಟಿದ್ದು ಆ ಮೇರೆಗೆ ಆಕಳಿಕೆ ದೀರ್ಫ ನಿತ್ಯಾ ಸಡೊಡನೆ ಅಥವಾ ನರಳುವಿಕೆ ಯೊಡನೆ ಮುಕ್ತಾ ಯಗೊಳ್ಳುತ್ತದೆ. ಆಕಳಿಸು ವಾಗ ಕುತ್ತಿಗೆ, ಭುಜಗಳು, ಎದೆ, ಬೆನ್ನು ಕಾಲು ಗಳನ್ನು ಕೂಡ ಚಾಚುತ್ತೇವೆ, ಸಾಮಾನ್ಯವಾಗಿ ವಿಶ್ರಾಂತಿ ಕಾಲದಲ್ಲಿ ಮನುಷ್ಯನ ನಾಡಿಯ ಬಡಿತ ಮಿನಿಟಿಗೆ ೮೦ ಇದ್ದರೆ ಆಕಳಿಕೆಯ ಕಾಲ ದಲ್ಲಿ ೯೦ ರಷ್ಟಕ್ಕೇದಬಿತ್ತದೆ. ಕ ಕಸ್ತೂರಿ, ಅಗಸ್ಟ್‌ ೧೯೬೨ ಆಕಳಿಕೆಯಲ್ಲಿ ಒಂದು ವಿಚಿತ್ರ ವೈಶಿಷ್ಟ್ಯವೂ ಇದೆ. ಎದುರಿನವನೊಬ್ಬ ಯತಾ ಕಾರಣ ಕ್ಕಾಗಿ ಆಕಳಿಸಿದ ಎಂದರೆ ನಾವೂ ಕೂಡ ನಮ್ಮ ಇಚ್ಛೆಯಿಲ್ಲದೆಯೆ ಆಕಳಿಸುತ್ತೇವೆ. ಇದೊಂದು ಅಂಟಿ ಜಾಡ್ಕವೇ ಎನ್ನಬಹುದು. ಈ ಮರ್ಮ ವನ್ನರಿತಿದ್ದ ನಟ ಜಾನ್‌ ಬ್ಯಾರಿಮೂರ್‌ ತನ್ನ ಸಹ ನಟನಟಿಯರನ್ನು ಗೋಳಾಡಿಸುತ್ತಿದ್ದನಂತೆ. ರಂಗದ ಮೇಲೆ ಅಭಿನಯಿಸುತ್ತಿದ್ದಾಗ ಆತ ಪ್ರೇಕ್ಷಕರತ್ತ ಬೆನ್ನು ತಿರುಗಿಸಿ ಆಕಳಿಸುತ್ತಿದ್ದ ನಂತೆ. ಅದನ್ನು ಕಂಡ ಇತರರಿಗೆ ಆಕಳಿಕೆ ಬರುವಂತಾಗಿ ಕಳಿಸ ದಿರಲು ಅವರು ಮುಖ ಗಂಟು ಹಾಕಿ ಬಿಮ್ಮನೆ ಬಿಗಿದುಕೊಳ್ಳಬೇಕಾಗು ತ್ತಿತ್ತಂತೆ. ಇನ್ನೊಂದು ವಿಶೇಷವೆಂದರೆ ಹೆಂಗಸರಿಗಿಂತ ಗಂಡಸರು ಹೆಚ್ಚು ಸ್ವಚ್ಛಂದವಾಗಿ ಆಕಳಿಸು ತ್ತಾರೆ. ಸ್ತ್ರೀಯರ ಸಂಕೋಚ ಸ್ವಭಾವವೇ ಇದಕ್ಕೆ ಕಾರಣವಾಗಿರಬೇಕು. ಆಸ್ಪತ್ರೆಗಳಲ್ಲಿ ಮಲಗಿರುವ ರೊ/ಗಿಗಳು ಪ್ರಭೂ 1 ತ್ತಾರೆ. ಇದರಿಂದ ಅವರ ಹಗಳು ಸ.ಧಾ ಸಲು ಸಹಾಯವಾಗುತ್ತದೆ. ಚ ಜಾ ಳಿಗಿಂತಹ ಫದ್ರೋಗಿಗಳು ಆಕಳಿಸುವುದು ವಯಸ್ಕ ರಂತೆ ಸಾಮಾಜಿಕ ಸಂಪ್ರದಾಯ ಓ್ಲ 8( [ ಗಳನ್ನು ಅಷ್ಟಾಗಿ ಗಮನಿಸದ ಮಕ್ಕ ಳು ಮತ್ತ್ತು ಅದರಂತೆ ಪ್ರಾ ಒಜೆಗಳು ಆಕಳಿ ಸುಪುದಕ್ಕೆ ಯಾವು ನಿರ್ಬಂ ಬ ಗಳನ್ನೂ ವಕಿಕೊಳೆ ವುದಿಲ್ಲ. ಮಾಂಸಾಹಾರಿ ಪ್ರಾಣಿಗಳೆಲ್ಲ ಆಕಳಿಸುತ್ತವೆ. ಜಿರಾಫೆ ಮತ್ತು ನೀರೆಮ್ಮೆಗಳಂಥ ಸಸ್ಯಾಹಾರಿ: ಪ್ರಾಣಿಗಳು ಮಾತ್ರ ಆಕಳಿಸುವುದಿಲ್ಲ. ಆಕಳಿಸುವುದರಿಂದ ಲಾಭವಿದೆಯೆಂದರೂ. ಅತಿಯಾದ ಎಲ್ಲವೂ ನೆಡಕಾಗುವಂತೆ ಅತಿ ಆಕ ಳಿಕೆಯೂ ದುಷ್ಪರಿಣಾಮವುಂಟುಮಾಡಬಹುದು. ಮೇಲಿಂದ ಮೇಲೆ ಆಕಳಿಸುವುದು ಮಿದುಳಿನಲ್ಲಿ ರಕ್ತದ ಕೊರತೆಯಿರುವುದರ ಲಕ್ಷಣವಾಗಿರಬ. ಹುದು ಅಥವಾ ಯಾವುದೊ ಉದ್ವೇಗದ ಲಕ್ಷಣ ವಾಗಿರಬಹುದು. ಎಷ್ಟೋ ಸಲ ಬಲವಾಗಿ. ಆಕಳಿಸುವಾಗ ದವಡೆ ತೆರಿದಿದ್ದಂತೆಯೆ ಹಿಡಿದು. ಸೊಂಡ ಉದಾಹರಣೆಗಳೂ ಇವೆ. ಆದರೆ: ಇಂಥ ಪ್ರಸಂಗಗಳು ತೀರ ಕಡಿಮೆ. ಹೆಚ್ಚಾಗಿ ಆಕರಿ ಕೆ ಮ್ಪೆ ಮತಗ ಉತ್ತೆ ಚಿ ರಿಯಾದ ವಿಷಯವೇ ಆಗಿದ್ದು ಆಕಳಿಕೆಯನ್ನು ಹತಿ ತ್ರಿ ಕ್ಳುವುದೆಂದರೆ ಜೀವನ ದ ಒಂದು ಸರಳ ಸಂತೋಷಾನುಭವವನ್ನು ಬಿಟ್ಟು ಕೊಡುವುದೇ ಸ ಸ್ಟಾ ಭಿಮಾನಕ್ಷೆ ಕೈಕೊಟ್ಟಿತು ದಿ. ಪುರುಷೋತ್ತ ಬು ಟಂಡನ್ನರು ಜಾಣಿ ವಿದ್ಯಾ ರ್ಥಿಗಳಾಗಿದ್ದ ರಂ. ಅವರು ಎಲ್ಲ ಪರೀಕ್ಷೆಗಳಲ್ಲೂ ವಮೇಲ್ತ ರಗತಿಯಲ್ಲಿ ಪಾಸಾದರು. ಆದರೆ ಅನರೂ ಒಮ್ಮೆ ಪರೀಕ್ರೆಯಲ್ಲಿ ನಾಪಾಸಾದರು. ಅವರ ಕಥೆ ಇದು: ಪರೀಕ್ಷೆಗಾಗಿ ಹೊರ ಬದ್ದ "ಟಿಂಡನ್ನ ರಿಗೆ ಹಾದಿಯಲ್ಲಿ ಚದುರಂಗದಾಟ ನಡೆದಿರುವುದು ಕಾಣಿಸಿತು. ಆಟ ದಲಿ ಸೋಲತೊಡಗಿದವನಿಗೆ ಅವರು ಎರಡು ಮೂರು ಉಪಾಯಗಳನ್ನು ಹೇಳಿ ಕೊಡಲು ಆತ ಗೆದ್ದ ಮ ಆಗ ಸೋತವನು ರೊಚ್ಚಿ ನಿಂದ “ನೀನಂಥ ನುರಿತ ಆಟ ಗಾರನಾದರೆ ಬಾ ನನ್ನೊ ಡನೆ ಅಡಿ ಗೆಲ್ಲು? ಸ ಆಹ್ವಾ ನನಿತ್ತ. ಸಾ ಒಭಿಮಾನಿಗಳಾದ ಬಂಡನ್‌ ಮುರಿತು ಹೋರಿಯ. ಅವರು ಆಡಿ ಗೆದ್ದ ಯಲ್ಲಿ ನಾಪಾಸಾಗಬೇಕಾಯಿತು. ಆಹ್ವಾ ನವನ ರಂ; ಆದರೆ ಅದರಿಂದ ಅವರು ಪರೀಕ್ಷೆ ಸ್ತ್ರೀಕರಿಸಿದರು. ಪರೀಕ್ಷೆ ಚ |? 00/೨. ಗ ತ” 6 ೦ದು ಹೃದಯಸ್ಪರ್ಶಿ ಪ್ರಾಜಿಕಥೆ ಸ್ನ 4 | ಬತ ಗ್ಗ ಹ 1 ಲ್ಯಾ 448 / ಚೆ "೨. 1 ಗೌ ೫) 1 ಡೆ ಗ್ರೆ. ಮಂಗ ಮತ್ತು ಮಾನವ ಡಿ ಬೆಟ್ಟಿದ ಸಾಲು. ಅದಕ್ಕೆ ರಕ್ಷಣೆಯೋ ಎಂಬಂತೆ ಅನೇಕ ನೂರು ವರ್ಷ ಗಳಿಂದ ಬೆಳೆದು ನಿಂತಿರುವ ಸುತ್ತಲಿನ ದಟ್ಟಿವಾದ ವನರಾಜಿ, ಇಂತಹ ಆ ವಿಸ್ತಾರವಾದ ಭೂ- ಪ್ರದೇಶವೆಲ್ಲಾ ಪ್ರಸಿದ್ಧ ಬೇಟಿಗಾರ-ಮನುಷ್ಯರ ಬೇಟಿಗಾರನೂ ಹೌದು-- ಚಂದುವಿನ ಮನೆಯೇ ಆಗಿತ್ತು. ಚಂದುವಿನ ಪೂರ್ಣ ಹೆಸರು ಚಂದೂ ೧ ಇ ೯.೪೫)/ 4೫7/2 2. *೪್ಳ್ಯೂ್ಯ “ವಿದ್ಯಾರ್ಥಿ? ಲಾಲ್‌ ಎಂದಿರಬಹುದು. ಅಥವಾ ಕಿಶೋರ್‌ ಚಂದ್‌' ಎಂದೂ ಇರಬಹುದು. ಅವನ ಮನೆ- ತನ, ಹೆಂಡತಿ, ಮಕ್ಕಳು ಇವೆಲ್ಲಾ ವಿಷಯಗಳು ಯಾರಿಗೂ--ಪ್ರತ್ಯಕ್ಷ ಅವನ ಸಹಕಾರಿಗಳಿಗೂ ; ಗೊತ್ತಿರಲಿಲ್ಲ. ಚಂದುವಿನ ಜೊತೆಗಾರನಾಗಿ ಅನೇಕ ವರ್ಷ ಗಳಿಂದ ಒಂದು ವಾನರವಿತ್ತು. ಆ ವಾನರನ: | ಕ್‌ ೯೦ ಕಸ್ತೂರಿ, ಅಗಸ್ಟ್‌ ೧೯೬೨ ಚಂದುವಿನ ಬಳಿ ಸೇರಿದ ಬಗೆಯೂ ಯಾರಿಗೂ ಗೊತ್ತಿಲ್ಲ. ಅದು ಗೊತ್ತಿರದಿದ್ದರೇನು? ಸದ್ಯಕ್ಕೆ ಇಷ್ಟು ಗೊತ್ತಿದ್ದರೆ ಸಾಕು. ಚಂದುವೆಂಬ ಬೇಟೆಗಾರ, ದರೋಡೆಖೋರ, ವನವಾಸಿಯ ಬಳಿ ಒಂದು ಕಪಿ ಇತ್ತು. ಮತ್ತು ಆ ಕಪಿಯ ಹೆಸರು, ಅಂದಕೆ ಚಂದುವು ಅದಕ್ಕಿಟ್ಟಿ ಹೆಸರು, "ಗಿರ' ಎಂದು. ಆ ಹೆಸರನ್ನೇ ಏಕಿಟ್ಟಿನೋ ನಮಗೆ ಗೊತ್ತಿ ಲ್ಲ. ಕೆಲವರು ಊಹಿಸುವುದು, ಅದು ಅವನ ವ ನಗಳ ಜ್ಞಾ ಪಕಾರೈ ವಾಗಿ ಎಂದು! "ಗಿರಿ'' ಅನೇಕ ವರ್ಷಗಳ ಓಂದೆಯೆ ತನ್ನ ಸಂಗಡಿಗರಿಂದ . ತಬ್ಪಿಸಿಕೊಂಡಿತ್ತು. ಅದ ಸಾಧಾರಣವಾಗಿ ಜಾ ಕಬಿಗಳ ಜಾತಿಯದಲ್ಲ. ಅದನ್ನು ಒಂದು ಬಗೆಯ ನರ- ವಾನರನೆಂದೇ ಹೇಳಬೇಕು. ಆ ತರಹದ ಕಪಿ ಗಳು ಆ ಭೂಖಂಡದಲ್ಲಿ ಎಲ್ಲಿಯೂ ಕಂಡು ಬಂದಿಲ್ಲ. ಹೀಗಾಗಿ "ಗಿರಿಯ' ಅದಮ್ಯ ಆಶೆಗಳೆ- ರಡರಲ್ಲಿ ತನ್ನ ಸಂಗಡಿಗರೊಡನೆ ಪುನಃ ಕೂಡು ವುದು ಒಂದಾಗಿತ್ತು. ಅದಕ್ಕಿದ್ದ ಎರಡನೇ ಆಶೆ ಯೆಂದಕೆ ತನ್ನ ಒಡೆಯ ಚಂದುವಿನ ಬಳಿಯಿದ್ದ ವಾದ್ಯವನ್ನು ತೆಗೆದುಕೊಂಡು ಸಿಕ್ಕಾ ಬಟ್ಟಿ ಬಾರಿ ಸಬೇಕೆಂಬುದು. : ಚಂದುವು ತನ್ನ ಚೆ ಸದಾ ಇಟ್ಟುಕೊಂಡಿರುತ್ತಿದ್ದ ಆ ತಂತುವಾದ್ಯವು ಬಹು ಹಿತಕರವಾದ ನಾದವನ್ನು ಹೊರಡಿಸುತ್ತಿತ್ತು. ಸ್ವಲ್ಪ ಮಟ್ಟಿಗೆ ಮಾತ್ರ ಬಟ್ಟಲನ್ನು ಹೋಲುತ್ತಿದ್ದ ಆ ಮದ್ಯವು ದವಸವನ್ನು ಸಾಗಿಸುತ್ತಿದ್ದ ಲಂಬಾಣಿ ತಂಡವನ್ನು ಒಮ್ಮೆ ಲೂಟಿ ಮಾಡಿದಾಗ ಚಂದು ಎಗೆ ಸಿಕ್ಕಿತು. ಸ್ರ ಂದ ಅವನ ದಿನಚರಿಗೆ ವಾದ್ಯವನ್ನು ಅಭ್ಯಾಸ ಮಾಡುವುದೂ ಸೇರಿತು. ಅವನು ಚಂದಿರನ ಬೆಳಕಿನಲ್ಲಿ ವಾದ್ಯವನ್ನು ಬಾರಿ ಸುತ್ತಿದ್ದಾಗ ಅವನ ಕಪಿಯೂ ಕುತೂಹಲ ದಿಂದ ಅದನ್ನು ಆಲಿಸುತ್ತಿತ್ತು. ಬಹುಶಃ ಕಠೋರ ಮನಸ್ಸಿನ, ಕ್ರೂರ ಹೃದಯದ, ಚೆಂದುವಿನ ತಲೆಗಳ ಹಸ ಗಳು. ಕೋಮಲ ಭಾವನೆ ಗಳನ್ನು ಉಕ್ಕೆ (ರಿಸುವಂತಹ ನಾದವನ್ನು ಹೊರ ಸವರುವ ಎಂಬುದಾಗಿ ಆ ವಾನರನಿಗೆ ಆಶ್ಚ ರ್ಯವೆನಿಸಿರಬಹುದು. ಪ್ರತಿಯೊಬ್ಬನಲ್ಲೂ ಪ್ರತಿ ಯೊಂದು ಗುಣವೂ ನೆಲೆಸಿದೆ. ಆದಕೆ ಅದರ ಪ್ರಮಾಣವು ಮಾತ್ರ ಒಬ್ಬರಿಂದ ಒಬ್ಬರಿಗೆ ಹೆಚ್ಚು ಕಡಿಮೆಯಾಗಿದೆ. ಎಂಬುದು ಕಪಿಯ್ಯಶಲ್ಪನೆಗೆ ನಿಲುಕುವುದು ಹೇಗೆ? "ಗಿರ'ಯ ಮೇಲೆ ಅಪಾರ ಪ್ರೇಮ ಸ ಕರು ಣೆಯುಳ್ಳೆ ಚೆಂದುವಿಗೆ ವಾದ್ಯದ ಬಗ್ಗೆ ಅದಕ್ಕ ದ್ಧ ಸಟ ಗೊತ್ತಿದ್ದಿತು. ಅದಕ್ಕಾಗಿಯೆ ಆ ವಾದ್ಯವನ್ನು ಸದಾ ತನ್ನ ಬಳಿಯಲ್ಲೇ ಇಟ್ಟು ಕೊಂಡಿರುತ್ತಿದ್ದನು. ಆ ವಾದ್ಯವನ್ನೂ ಆತನು ಪ್ರೀತಿಸುತ್ತಿದ್ದನು. ಆತನು ತನ್ನಲ್ಲಿದ್ದ ಪ್ರೀತಿಯ ನೆಲ್ಲಾ ತನ್ನ ವಾನರನಿಗೆಸಿಮತ್ತು ಆ ವಾದ್ಯಕ್ಕೇ ಹಂಚಿಬಿಟ್ಟಿದ್ದನು. ಚಂದುವು.ಗಿರಿಗೆ ತನ್ನ ಗುಡಿ ಸಿಲಿನಲ್ಲಿ ಸರ್ವ ಸ್ವಾತಂತ್ರ್ಯವನ್ನು ಕೊಟ್ಟಿದ್ದನು. ಆದಕೆ ಎಂದೂ ಅದರ ಕೈಯಲ್ಲಿ ತನ್ನ ವಾದ್ಯವನ್ನು ಮಾತ್ರ ಮುಟ್ಟಿಸುತ್ತಿರಲಿಲ್ಲ. ವಾದ್ಯದ ಮೂಲಕ ಆಜ್ಞೆಗಳನ್ನು ಕೊಟ್ಟು ಅವನ್ನು ಪಾಲಿಸುವ ರೀತಿ ಯಲ್ಲಿ ಗಿರಿಗೆ ಶಿಕ್ಷಣವನ್ನು ಸಹ ಚಂದೂಲಾ- ಐಸು ಕೊಟ್ಟಿ ದ್ಡನು, ೫ ಒಬಮೊ ತ ಹುಚ್ಚಾ ಬಟ್ಟಿ ವರ್ತಿಸುತ್ತಿದ್ದ ಗಿರಿ ಯನ್ನು ಸದಾ ಸಮಾಧಾನದಿಂದಲೇ ಮಗುವಿನ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ಡದ ಚಂದೂಲಾಲ. ಅದರ ಮೇಲೆ ಅವನಿಗೆ ಕೇಗುವುದಕ್ಕೇ ಬರದು. ಒಂದು ಮಧ್ಯಾಹ್ನ ಗಿರಿಯು ಗುಡಿಸಲಿನಲ್ಲಿ ಇದ್ದ ಐದು, ಆರು ಗಡಿಗೆಗಳನ್ನು ಒಡೆದು ಹಾವಳಿ ಎಬ್ಬಿಸಿ ಮಲಗಿದ್ದ ಚಂದೂವನ್ನು ಎಬ್ಬಿ ಸಿತು. ತನ್ನ ಸುತ್ತಲೂ. ಸೀರು, ಬಡೆದ ಗಡಿಗೆಗಳು ಮತ್ತು ಅಲ್ಲೊಂದು. ಕಡೆ ಹೊರಗೆ ಓಡಲು ಸಿದ್ಧ ವಾಗಿದ್ದ ಗಿರಿ-_- ಆವೆಲ್ಲವ ನ್ನೂ ನೋಡಿದ ಚಂ- ದುವು ತುಂಬಿದ ಅಂತಃಕರಣದಿಂದ ಮಗುವಿನ ಹಾವಳಿಯನ್ನು ನೋಡಿ ನಗುವ ತಾಯಿಯಂತೆ ನಕ್ಕನ ನು ಅಷ್ಟೆ. ಅವರಿಬ್ಬ ರ ವಾತ್ಸಲ್ಯದ ಬಂಧನ ಅಷ್ಟೊಂದು 'ಅದ್ಬು ತ ಅಕ್ಕ ತ್ರಿಮವಾಗಿತ್ತು. ಗಿರಿಯು ಚಂದುವಿನ ಬೇಹುಗಾರನೂ ಆಗಿತ್ತು. ಆ ವಿಶಾಲ. ಅರಣ್ಯದಲ್ಲಿ] ಸೈ ಎಲ್ಲಿಯಾ, ಈ ಕ ಖು ಇ | ಓ13ಥಿ ಏಲಿಪಿಸ್ಸಿ ಸೈಕಲ್‌ಗಳು ನಿಮಗಾಗಿಯೇ ತಯಾರಿಸಲ್ಪಟ್ಟನೆ ನಾಜೋಕಾಗಿ ಕಾಣುವ ಫಿಲಿಜ್ಸ್‌ ಸೈಕಲ್‌ ಇಂದಿನ ನಿಮ್ಮ ೦ತಹ ಉತ್ಸಾಹೀ ತರುಣರ ಅವಶ್ಚಕತೆಗಾಗಿ ತಯಾರಿಸಲ ಟ್ಟ ವೆ. ಹದಿವಾದ ಉಕ್ಕಿನಿಂದ ತಯಾರಿಸಲ ಟ್ಟದ್ದು, ಅತ್ಮಂತ ಒರಟಾಜಿ ಉಸಯೋಗಕ್ಕೂ 1 ೫3೫1ದ ಶಕಿ ನ್ನೂ, ನಯವನ್ನೂ ಹೊಂದಿವೆ. ಸುಮಾರು 70 ವರ್ಷಗಳಿಂದ ವಿಶ್ವ ್‌ದಲ್ಲೆಲಾ ಪ್ರಸಿದ್ಧ ವಾಗಿದೆ. ಟ. ಐ. ಸೆ ಕಲ್ಸ್‌ನ ನ ಶಕ ಫ ಫ್ಮಾಕ್ಟ “ಯಲ್ಲಿ ತಯಮಾರಸಿದ ಈ ಸೆ ಕಲ್‌ಗಳು%ಹಷ 1 ತಯಾರಿಕೆ ಯಾಗಿವೆ. ₹೪೫ ಟಬ. ಇ, ಸೈಕಲ್‌ ಆಫ್‌ ಇಂಡಿಯಾ, ಆಂಬತ್ತೂರು, ಮದರಾಸು ಆ ಬಟಟ ಬ ಜಾರ್‌ 1ಿಗಿ/1/511/1603.3 ೯೨ ಕಸ್ತೂರಿ, ಅಗಸ ೧೯೬೨ ದರೂ ಸಂಶಯಾಸ ಫದ ವ್ಯಕ್ತಿ ತಿರುಗಾಡುತ್ತಿದ್ದರೆ ಸಾಕು. ತಕ್ಷಣವೆ ಗಿರಿಯ ಮೂಲಕ ಚಂದು ವಿಗೆ ವರ್ತಮಾನ ಸಿಗುತ್ತಿತ್ತು. ಗಿರಿಯೇ ಅನೇಕ ಬಾರಿ ಚಂದುವನ್ನು ಪೋಲೀಸರ ಕೈಯಿಂದ ಕಾಪಾಡಿತ್ತು. ಈ ವಿಷಯದಲ್ಲಿ ಗಿರಿಯು ಅತ್ಯ ತ ಜಾಗರೂಕವಾಗಿರುತ್ತಿ ತ್ತು "ಮತ್ತು ಕೀವ್ರಭಾದ ಬುದ್ಧಿಯನ್ನು ವ್ಯಕ್ತ ಮಾಡುತ್ತಿತ್ತು. ಎರಡು, ನಾಲ್ದು, ಆರು ವರ್ಷಗಳು ಇದೇ ರೀತಿ ಸಂದವು. ಗಿರಿಗೆ ತನ್ನವರೊಂದಿಗೆ ಸೇರ ಬೇಕೆಂಬ ಚಪಲ: ತೀರ ಹೆಚ್ಚಾಗತೊಡಗಿತು. ಅದಕ್ಕೊಂದು ಸಂಗಾತಿಯು ಬೇಕಿತ್ತು. ಮಾನ ವನು ಎಷ್ಟೇ ಸ್ನೇಹಪರನಾದರೂ ತನ್ನ ಜಾತಿ ಯವನಲ್ಲ. ಅದರ ಉತ್ಸಾಹ, ತುಂಟತನಗಳು ಕಮ್ಮಿಯಾಗತೊಡಗಿ, ಗಂಭೀರಭಾವವು ಬರ ತೊಡಗಿತು. ಮುದುಡಿದ ಮನವನ್ನು ವೃಕ್ತಗೊ ಸುತ್ತಿದ್ದ, ದುಃಖ ಭಾರದಿಂದ ಜೋತು ಬಿದ್ದ ಮುಖದಿಂದ ಮಂಕಾಗಿ ಒಂದು ಕಡೆ ಕೂತು ಕೊಳ್ಳುವುದು ಹೆಚ್ಚಾಯಿತು. ಆಗಾಗ್ಗೆ ಚಂದು ವಿನ ವಾದ್ಯದ ಬಗ್ಗೆ ಆಕರ್ಷಣೆಯೆನಿಸಿದರೂ ಅದರ ಬಗ್ಗೆ ಉದಾಸ. ಭಾವನೆಯೂ ಬರ ತೊಡಗಿತು. ಚಂದುವು ಅದನ್ನು ಲಾಲಿಸಿದರೂ ಗಿರಿಯು ಅದರಲ್ಲಿ ಆಸಕ್ತಿ ಅಥವಾ ಸಂತೋಷ ವನ್ನು ತೋರುತ್ತಿರಲಿಲ್ಲ. ಅವನು ವಿಪರೀತ ರಮಿಸಿದರೆ ಕೋಪಗೊಳ್ಳುವಷ್ಟು ಮಟ್ಟಿಗೆ ಅದಕ್ಕೆ ಬೇಸರಿಕೆ ಬರತೊಡಗಿತು. ಗಿರಿಯ ಈ ನಡವಳಿಕೆಯನ್ನು ಗಮನಿಸಿದ ಚಂದು ಗಿರಿಗೆ ಅನಾರೋಗ್ಯವಿಕಬಹುದೆಂದು ತಿಳಿದು ತನಗೆ ಗೊತ್ತಿದ್ದ ಔಷಧಿ, ಮೂಲಿಕೆಗಳನ್ನೆಲ್ಲಾ ಪ್ರಯೋ ಗಿಸಿದನು. ಪಾಪ, ಗಿರಿಯ ಮನೋವ್ಯಾಕುಲ ತೆಯ ಕಾರಣವನ್ನು ಅವನು ಅರಿಯಲಾರದೆ ಹೋದನು! ಹೀಗೆಯೇ ಅರ್ಧ, ಮುಕ್ಕಾಲು ವರ್ಷವು ಕಳೆಯಿತು. ಮಳೆಗಾಲವು ಕಳೆದು, ಚಳಿಗಾಲವು ಮುಗಿದು, ಬೇಸಿಗೆಯು ಬರತೊಡಗಿತು. ಅರಣ್ಯ ಸಾಮ್ರಾಜ್ಯದ ವೈಭವವು ಕಳೆಗುಂದುತ್ತಾ ನಡೆ ಯಿತು. ಆದಿತ್ಯನ ಪ್ರಚಂಡ ಕಿರಣಗಳಿಂದ ಕಾದಿದ್ದ ನೆಲವು ಭುಗ್ಗೆ 0ದಿತು. ಬಿದಿರು ಮೆಳೆ ಗಳು ಮಸೆದು ಬೆಂಕಿಯಾಗಿ ಕಾಡಿನ ಕೆಲವು ಭಾಗಗಳನ್ನು ಬೂದಿಯಾಗಿಸಿತು. ಸಾಕ್ಷೀಭೂತ ವಾಗಿ ಅರೆಸುಟ್ಟಿ, ಕರಿ ದೇಹದ ಬೋಳು ಮರ : ಗಳು ಸಸ್ಯ ಸೂರ್ಯನ ತೇಜಸ್ಸಿನ ತಾಪ ದಿಂದ ಪ್ರಕೃತಿಯ ಮನೋಹರ ಮುಖವು ಸವಗ! ಕೆಂಧೂಳಿಯು ಎದ್ದು ನೀಲಪರ್ವತಗಳ ಬಣ ಇವನ್ನು. ಮರೆಮಾಡಿತು. ಸೂರ್ಯಾಗ್ನಿಯು ಹೆಚ್ಚಾ "ದ ಹಾಗೆ ಗಿರಿಯ ಮನ ಸ್ಸಿನ ಅಗ್ನಿಯೂ ಹೆಚ್ಚಾ ಗತೊಡಗಿತು.. ಅದರ ವ್ಯ ದಿನದಿನಕ್ಕೆ ಬಡವಾಸ ತೊಡಗಿತು. ಚಂದುವು ಇದನ್ನು ನೋ ಡೆ ಹೌಹಾರಿದನು. ಅವನ ಹೈದ ಯವ್ರ ಅತ್ಯಂತ ದುಃಖಿತವಾಯಿತು. ತ ಅವನೇನು ಮಾಡಬಲ್ಲನು? ಇನ್ನು ಗಿರಿಯು ತನ್ನ ಕೈಗೆ ನಿಲುಕುವುದಿಲ್ಲವೆಂದು ಅವನಿಗೆ ರಂತೆ ಈ ಭಾವನೆಯೇ ಅವನ ಮನ ಸ್ಸನ್ನು ರಾತ್ರಿ ಹಗಲೂ ಇರಿಯುತ್ತಿತ್ತು. ಅದರ ವಿಯೋಗದ ಊಹಾಚಿತ್ರಣವೇ ಅತ್ಯಂತ ಅಸ ಹನೀಯವಾಗಿತ್ತು. ಅದರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಚೆಂದುವು ಮಾಡಿದ ಯತ್ನಗಳೆಲ್ಲಾ ವಿಫಲವಾ ದವು. ತನ್ನ ವಾದ್ಯವನ್ನು ಸಹ ಕೊಟ್ಟು ನೋಡಿ ನು. ಗಿರಿಗೆ ಈಗ ಅದರ ಬಗ್ಗೆ ಆಸಕ್ತಿಯೇನೂ ಉಳಿದಿರಲಿಲ್ಲ. ಹೀಗಾಗಿ ಇಬ್ಬರ ವೇದನೆಯೂ ಹೆಚ್ಚಾಗತೊಡಗಿತೇ ವಿನಾ ಕಮ್ಮಿಯಾಗಲಿಲ್ಲ. ಇದುವರೆಗೂ ಕಾಡಿನ ಮಧ್ಯಭಾಗದಲ್ಲೇ ಓಡಾಡುತ್ತಿದ್ದ ಗಿರಿಯು ಅರಣ್ಯದ ಹೊರಅಂಚಿನ ವಕೆಗೂ ಹೋಗಿ ಬರುವುದಕ್ಕಾರಂಭ ಮಾಡಿತು. ಅಲ್ಲಿ ಉನ್ನತ ವೃಶ್ಷವೊಂದರ ಮೇಲೇರಿ ಸುತ್ತಲೂ ವೀಕ್ಷಕ ದೃಷ್ಟ ಯೆ ನ್ನು ಬೀರಿ ಘಂಜಿಗಟ್ಟಲೆ, ಒಂದೊಂದು ಬಾರಿ ಇಡೀ ಮಧ್ಯಾಹ್ನವೆಲ್ಲಾ ಕೂತಿರುತ್ತಿತ್ತು. ನಂತರ ಮೆಲಗೆ ಕೆಳಗಿಳಿದು. ಪೂರ್ಣ ಕತ್ತಲಾಗುವಷ್ಟರಲ್ಲಿ, ನಾಲ್ಕು, ಐದು ಮೈಲಿ ನಡದು. ಕಾಡಿನ ಮಧ್ಯಭಾಗವನ್ನು, ಅದೊಂದು ಮಧ್ಯಾಹ್ನ. ಹಿಂದಿನ ರಾತ್ರಿ ಯೆಲ್ಲಾ ತನ್ನ ಒಡನಾಡಿಗಳೊಡನೆ ಅಲೆದಾಡಿದ್ದ ಚಂದುವು ಗ ನಿದ್ದೆಯಲ್ಲಿ ಮೈಮರೆತು, ಗುಡಿ ಸಲಿನ ನೆಲದ ಮೇಲೆ, ತನ್ನ ಧಷ್ಟಪುಷ್ಟ, ಎಶಾಲ ದೇಹವನ್ನು ಚಾಚಿದ್ದಾನೆ. ಬೆಳಗ್ಗಿನ ಅಡಿಗೆಯ ಅವಶೇಷಗಳು ಹಾಗೆಯೇ ಉಳಿದು ಕೊಂಡಿವೆ. ಗುಡಿಸಲನ್ನು ಚೊಕ್ಕಟಪಡಿಸಿ ಕೊಳ್ಳುವುದಕ್ಕೂ ಅವನಿಗೆ ಸಾವಧಾನವಿರಲಿಲ್ಲ. ಅಷ್ಟು ಆಯಾಸೆಗೊಂಡಿದ್ದನು. ಗಿರಿಯು ಸ್ವಲ್ಪ ಹೊತ್ತು ಅವನೆಡೆಗೇ ದೃಷ್ಟಿ ಒ(ರಿ ಕುಳಿತಿತ್ತು. ಅನಂತರ ಮೆಲ್ಲಗೆ ಗುಡಿಸಲ ಹೊರಗೆ ಬಂದು, ಕಪಿಯ ಸಹಜ ಚಪಲತೆಯಿಂದೊಡಗೂಡಿದ ಚಲನೆಯಿಂದ, ಅರಣ್ಯವನ್ನು ದಾಟುತ್ತಾ ಹೊರ ಟಿತು. ಮುಖದಲ್ಲಿ ಫರಾರಿಯಾಗುವ ನಿರ್ಧಾರ, ಆತುರ, ಭಯಗಳ ಸಮ್ಮಿಶ್ರ ಭಾವವು ತೋರು ತ್ತಿತ್ತು. ಚಂಚಲ, ಇಲ ಚುರುಕು ಕಣ್ಣು ಗಳಿಂದ ಹಿಂದೆ ಮುಂದೆ, ಅಕ್ಕಪಕ್ಕಗಳಲ್ಲಿ ನೋಡುತ್ತಾ ಕಾಡನ್ನು ಹಿಂದೆ ಹಿಂದೆ ದೂಡು- ತ್ತಾ ಓಡಿತು. ಗುಡಿಸಲನ್ನು ಬಿಟ್ಟಿ ಒಂದು ಘಂಟಿಯೊಳಗೆ ಕಾಡಿನ ಹೊರ ಅಂಚನ್ನು ಗಿರಿಯು ತಲುಪಿತು. ಒಂದೇ ಸವ ಗಿರಿಗೆ ಆಯಾಸದಿಂದ ಏನೂ ತೋರದ ಹಾಗೆ ಆಯಿತು. ಒಂದು ಮರದ ಕೊಂಬೆಯ ಮೇಲೆ ಸುಮ್ಮನೆ ಕುಳಿತುಕೊಂಡಿತು. ಅದರ ದೃಷ್ಟಿ "ದಿಗಂತದಲ್ಲಿ ನೆಟ್ಟಿ ತ್ತು. ಇಷ್ಟು ದೂರ ಏತಕ್ಕಾಗಿ ಬಂದನೆಂದು ಅದಕ್ಕೆ ಅಂಸಿಕೊಡುದು. ಏತ ಕ್ಕಾಗಿ ಇಷ್ಟು ಶ್ರಮ? ಇನ್ನು ಮುಂದೆ ಎಲ್ಲಿಗೆ | ಹೋಗಬೇಕು. ತನ್ನನ್ನು ಸ್ನೇಹದಿಂದ ಕಾಣು ತ್ತಿದ್ದ ಮನುಷ್ಯನೊಬ್ಬ ನನ್ನು ಬಿಟ್ಟುಬಂದಾಗಿದೆ. ಅಷ್ಟೇ ಪ್ರೀತಿಯಿಂದ ತನ್ನನ್ನು ಕಾಣುವ ಮತ್ತಾ ರು ಹಿಗುಹುದು? 2 ಎಲ್ಲಾ ಪ್ರಶ್ನೆಗಳು ಗಿರಿಯ ಮನವನ್ನು ಕಾಡಿರಬಹುದ್ದು ಆ ಅರಣ್ಯದಲ್ಲಿ (ಕೆ ಕಪಿಗಳಿವೆ ನಿಜ ಆದರೆ ಅವು ತನ್ನ ಅಂದರೆ ಚಂದುವಿನ ಗುಡಿಸಲನ್ನು ತಲುಪಿತ್ತಿತ್ತು. ನೆ ಕಾಡಿನೊಳಗಿಂದ ಓಡಿ ಬಂದೆ ಮಂಗ ಮತ್ತು ಮಾನವ ೯೩ ಜಾತಿಯವಲ್ಲ. ಮನುಷ್ಯರಲ್ಲಿ ಅವನೇ ಕಲ್ಪಿಸಿ ಕೊಂಡ ಜಾತಿಗಳಿವೆ. ಆದರೆ ಪ್ರಾಣಿಗಳಲ್ಲಿ ದೇವರೇ ಮಾಡಿಟ್ಟ ಜಾತಿಗಳಿವೆ. ಮನುಷ್ಯನು ಕೆಲವು ಬಾರಿ ಜಾತಿಭೇದಕ್ಕೆ ಬಹಳ ಪ್ರಾಶಸ್ತ್ಯ ವನ್ನು ಕೊಟ್ಟಿರೂ ಅನೇಕ ಬಾರಿ ಅದನ್ನು ಗುಣ ವೆಂದು ಭಾವಿಸುತ್ತಾನೆ. ಆದರೆ ಮೃಗಗಳ ಪ್ರಪಂಚ ಯಾವಾಗಲೂ ಒಂದೇ ತೆರನಾದುದು. ಒಂದು ಜಾತಿಯಡು ಮ ಬೆರೆಯುವ ಹಾಗೆಯೇ ಇಲ್ಲ. ಅಷ್ಟೊಂದು ನಿಷ್ಠುರ. ಕಠಿಣ ಪ್ರಪಂಚ ಪ್ರಾ ಜೆಗಳದ್ದು | ಇಷ್ಟೆಲ್ಲಾ ಯೋಚ ನೆಗಳನ್ನು ನಯ ಮಾಡಿಲ್ಲದೇ" ಇರಬಹುದು. ಆದಕೆ ಯಾವುದೋ ಯೋಚನೆಯಲ್ಲಿ ಅದು ತಲ್ಲೀನವಾಗಿದ್ದಿ ರಲೇಬೇಕು. ಇಲ್ಲದಿದ್ದರೆ ಅಷ್ಟು ಹೊತ್ತು ಗಿರಿಯು ತನ್ನ ಸ್ವಭಾವವನ್ನು. ಮರೆತು ಗಂಭೀ( ಕವಾಗಿ ಕುಳಿತಿರುತ್ತ ತ್ತೇ? ಬೆಳ್ಳ ಗಿದ್ದ ಭಾಸ್ಕರನು. 'ಕೆಂಪಾಗುತ್ತಾ ನಡೆ ದನು. ಮರಗಳ ನೆರಳು ಬೆಳೆಯುತ್ತಾ ಹೋಯಿ ತು. ಮಧಾ ಹ್ನ್ನದ ತಮಸ್ಸು ಕಳೆಯುತ್ತಾ ಹೋದ ಹಾಗೆಲ್ಲಾ : ಕಾಡಿನ ಸಗ ಜಂತುಗಳ ಚಟುವಟಿಕೆಗಳು ಹಚ್ಚಿ, ಅವುಗಳ ಗಲಿಬಿಲಿಯ ಶಬ್ದದಿಂದ ಅರಣ್ಯವು ತುಂಬತೊಡಗಿತು. ಅಷ್ಟ ಕಠ ವಕೆಗೂ ಎಲ್ಲೋ ನೋಡುತ್ತಿದ್ದ ಗಿರಿಯು ತನ್ನ ದೃಷ್ಟಿ ಯನ್ನು ಬದಲಿಸಿತು. ಅದರ ಕಣ್ಣಿನ ಚುರುಕು ಎ ಇಮ್ಮಡಿಸಿತೋ ಎಂಬಂತೆ ಸೂಕ್ಷ್ಮವಾಗಿ, ಕಾಡಿನ ಆಚ ಅರ್ಧ, ಇಟ ಮ್ಶೆ ಲು ದೂರದಲ್ಲಿ ಯಾವುದನ್ನೋ ಪರೀಕ್ಷಿಸಲು ತೊಡುಖು ಸ್ವಲ್ಪ ಕ್ಷಣಗಳಲ್ಲೇ ಅದರ ಕಣ್ಣು ಗಳು ಸಂತೋಷದಿಂದ ಮಿನುಗಿ ದವು. ಮುಖದ ಮೇಲಿನ ಉದಾಸೀನತೆಯು ಅಳಿದು, ಕುತೂಹಲ, ಉತ್ಸಾಹ, ಸಂತೋಷ ಗಳು ಮೆರೆದವು. ಆಶ ದಿಂದ ಮುಂದಿನ ಕೊಂಬಿಗೆ ಹಾರಿ ಇನ್ನಷ್ಟು ' ಬಾಗಿಸಿ, ಕತ್ತು ಚಾಚಿ ನೋಡತೊಡಗಿತು. ಬಾಲವು ಗೆದ್ದ ವೀರನ ಧ್ವಜಪಟದಂತೆ ಚಿಮ್ಮಿ ಹರಿದಾಡ ತೊಡಗಿತು. ಮುಖದಿಂದ ಜನ್ನುಧದ್ದ ಕಬಿ ೯೪ ಕಸ್ತೂರಿ, ಅಗಸ್ಕ್‌ ೧೯೬೨ ಸಹಜ ಉದ್ಗಾರವು ಹೊರಬಿದ್ದಿತು. ಕಾಡಿನ ಎಲ್ಲೆಗೆ ಆಚಿ, "ಅರ್ಧ ಮುಕ್ಕಾಲು ಮ್ಳ ಲು.ದೂರ ದಲ್ಲಿ ಕೋತಿಗಳ ಸ ಸಣ್ಣ ಸಷ ಸಾಗಿತ್ತು. "ಗಿರಿಯ ಜಾತಿ-ಬಂಧುಗಳು ಅವು. ಆ ಅರಣ್ಯ ದಲ್ಲಿ ಸ್ವಕೀಯನೊಬ್ಬನು ಏಕಾಂಗಿಯಾಗಿರುವು ದರ ಪೌವೆಯೇ ಇಲ್ಲದೆ ಅವು ಸಾಗಿದ್ದವು. ಅವು ಗಳ ಗಮನವು ತ. ಕಣಡಿನ ಮೇಲೆ” ಬೀಳಲೇ ಇಲ್ಲವೆಂದು ತೋರುತ್ತದೆ. ಅವು ಬೇರೆ ಎಲ್ಲಿಗೋ ಹೊರಟಿದ್ದವು. ಗಿರಿಯ ಕಣ್ಣಿಗೆ ಅವು "ಬೀಳು ವುದೇ ತಡ, ಗಿರಿಗೆ ಈ ಹಂದೆ ಮುಸುಕಿದ್ದ ನಿರಾಶೆ, ಉದಾಸೀನತೆಗಳಲ್ಲಾ ಮಾಯವಾ ದವು. ಓಹೋ, ಇದಕ್ಕಿ ತ” ಸಂಭ್ರಮದ, ಸಂತೋಷದ ಕ್ಷಣವು ಬೇಕೊಂದುಂಟಿ? ಅದೆಷ್ಟು ಕಾಲದಿಂದ ತಾನೀ ಕ್ಷಣಕ್ಕೆ ಹಾತೊರೆ ದಿಲ್ಲ?” ಈ ಬಗೆಯ ಮಿಲನವನ್ನು ತಾನೆಷ್ಟು ಬಾರಿ ಕನಸು ಕಂಡಿಲ್ಲ? ಇನ್ನು ತನ್ನ ಜೀವನ ಸಾರಹೀನವಲ್ಲ, ಶುಷ್ಕ ವಲ್ಲ. ಅವು ತನ್ನ ಕಡೆಗೆ ಬರಲಿಲ್ಲ. ಸ ಗಡಸು ತಾನೇ ಜಡಿ ಡೆಗೆ ಹೊರಟಿರಾಯಿತು. ಗಿರಿಗೆ ತನ್ನ ಹಿಂದಿನ ಬಾಳೆಲ್ಲವೂ ಮರೆಯಿತು. ಭವಿಷ್ಯತ್ತಿನ ತನ್ನ ಬಾಳಿನ ಸ _ರ್ಣರೇಖೆಯನ್ನು ಅದು ಮನದಲ್ಲೇ ಸಂಡಿತು. ಇದುವರೆಗೂ ಆ ಅರಣ್ಯದಲ್ಲಿ ವ್ಯತೀತೆ ಮಾಡಿದ ಜೀವನ ದೊರವಾಯಿತು. ಚಂದುವು ಮಕೆಯಾದನು. ಗುಡಿಸಲು ಮರೆಯಾ ಯಿತು. ವಾದ್ಯದ ನಾದ ದೂರವಾಯಿತು. ಇನ್ನು ಸ್ವಲ್ಪ ಹೊತ್ತಿಗೆ ತನ್ನ ಬಂಧುಗಳು ತನ್ನ ಕಣ್ಣಿ ನೆ ಮರೆಯಾಗುವರು. ಅಷ್ಟರಲ್ಲಿ ಅವರನ್ನು ಕೂಡಿಕೊಳ್ಳ ಬೇಕು. ತಾನು ಕೂತಿದ್ದ ಮರ ದಿಂದ ಯು ಛಂಗನೆ ನೆಗೆದು ನೆಲಕ್ಕೆ ಬಂದಿತು. ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ಹಾ ಎಷ್ಟೋ ದಿನಗಳ ನಂತರ ಇಷ್ಟು ಹುರುಪೆ, ಇಷ್ಟು “ವೇಗ ಅದಕ್ಕೆ ಬಂದಿತ್ತು. $ ರೀತಿ ಹೆಚ್ಚೆ ಕ ಎರಡು ನಿಮಿಷಗಳ ವಕಿಗೆ ಇಡಿದು ಅಷ್ಟರಲ್ಲಿ ಎಷ್ಟು ತೀವ್ರ ಗತಿಯಲ್ಲಿ ಗಿರಿಯು ಕುಳಿತ 'ಿತಿಯಿಂದ ಎದ್ದು ಸಂಬಳೆದ ದಿಕ ಸಂಬಳದ ಮರುದಿನ ನೀನೇನು ಸಿರಿವಂತರೋ? ಅಲ್ಲ, ದಿನ। ಅಂಗಡಿಯವ, ಕೊಟ್ಟಿ ಅಂಗಡಿಯವ, ಹಾಲಿನವ ನಿಮಗಿಂತ ಸಿರಿವಂತರಾಗುವರೋ? ಸಂಬಳದ ದಿನ ಪ್ರಪ್ರಥಮವಾಗಿ ನಿಮ್ಮ ಪಾಲಿನ ಹಣವನ್ನು ತೆಗಿದಿಟ್ಟು ಕೆನರಾ ಬ್ಯಾಂಕಿನ ಕಮ್ಮ ಸೇವಿಂಗ್ಸ್‌ ಖಾತೆಯಲ್ಲಿ ಕೂಡಿಡಿರಿ ಜಮೆಯಾದ ಬಡ್ಡಿ ಯೊಂದಿಗೆ ಅದೆಷ್ಟು ಬೇಗನೆ ನಿಮ್ಮ ಉಳಿತಾಯವ ವ ದ್ಧಿ ಯಾಗುವುದೆಂಬುದನ್ನು ಗಮನಿಸಿರಿ ಇದೀಗಲೇ ಕೆನರಾ ಬ್ಯಾಂಕಿನಲ್ಲಿ ನಿಮ್ಮ ಸೇನಿಂಗ್ಸ್‌ ಖಾತೆಯನ್ನು ತೆರೆದು ವರ್ಷಕ್ಕೆ ಶೆ 3 ರಷ್ಟು ಬಡ್ಡಿ ಸಂಪಾದಿಸಿರಿ ನರಾ ಬ್ಲಾಂಕ್‌ ಲಿಮಿಟೆಡ್‌, ಸ್ಥಾ ಪನೆ : 1906 ಸಮಗ್ರೆ ಸೇನೆ ಸಂಪೂರ್ಣ ಭದ್ರ ತೆ ನನ್‌ ಸಷಂಗಳಿಂದ ಕೂಡಿ 00000400041904009000000% ೫ ಭಾಳಾ ೫00000//ಯಸ ಸ '` 4 ನರಗಳನ್ನು | ಡೈ; ಜ್ವರವನ್ನು ಚಾ 1. ಶಾಂತಸಡಿಸುತ್ತದೆ ಔರುತ್ತ್ವಾಹವನ್ನು..../ , ಕಡಿಮೆಗೊಳಿಸುತ್ತದೆ ಗುಣಪಡಿಸುತ್ತದೆ | ಮೋಕಾ ಕಾಗಜ್‌ 'ಹೋಗಲಾಜಸುತ್ತ ದೆ “422% ಷ್ಟ 11% ಡಾಕ್ಟರರ ಸುರಕ್ಷಿತ ಔಷಧದಂತೆ ಶಾಸ್ತ್ರೀಯ ರೀತಿಯಲ್ಲಿ ಸಮ್ಮಿಲನವಾದ ನಾಲ್ಕು ಔಷಧಗಳಿಂದ ಕೂಡಿದ 4ಅನಾಸಿನ್‌ ನೋವನ್ನು ಸಂಪೂರ್ಣ'ಾಗಿ, ಅತಿ ಶೀಘ್ರವಾಗಿ ಗುಣಪಡಿಸುತ್ತದೆ. ಅನಾಸಿನ* (1) ತಲೆ ನೋಪು, ಶೀತ, ಜೃರ, ಹಲ್ಲು ನೋವು ಹಾಗೂ. ಸ್ಫಾಯುಗಳ ಫೋವನ್ನು ಅಧಿಕ ಶೀಘ್ರ ವಾಗಿ ಉಪಶಮನ ಗೊಳಿಸುತ್ತದೆ; (2) ಗಾಬರಿಗೊಳಿಸುವ' ನರಗಳಿಗೆ ಶಾಂತತೆಯನ್ನಿ ೀಯುತ್ತದೆ--ನೀವು ಸುಖನಾಗಿ ಆರಾಮ ದಿಂದಿರುನಂತೆ ಮಾಡುತ್ತದೆ; (3) ನಿರುತ್ಪಾಹವನ್ನು ಹೋಗಳಾಡಿಸುತ್ತೆ ದೆ; (4) ಜ್ವರನನ್ನು ಕಡಿನೆ ಮಾಡುತ್ತದೆ. ನಾಲ್ಕು ಔಷಧಗಳಿಂದ ಕೂಡಿರುವೆ ಅನಾಸಿನ್‌, ನೋವನ್ನು ಉಸಶನುನಗೊಳಿಸುವುದಕ್ಕೆ ಅಧಿಕ ಉತ್ತ ಮವಾಗಿದೆ. ಯಾವಾಗಲೂ ಮನೆಯಲ್ಪಿ "ಅನಾಸಿನ್‌3 ಇಟ್ಟು ಕೊಳ್ಳಿ ರಿ. ಊ 22000020000 20 0 0% 0% 2% ಈ ಆರೋಗ್ಯಕರವಾಗಿರುವ ಸೆಲೋಫೇಸ್‌ ಪ್ಯಾ್‌ ನಲ್ಲಿ ಸೀಲ್‌ಮಾಡಿದ ಎರಡು ಬಿಲ್ಲೆಗಳೂ, ಭದ್ರೆ ವಾಗಿ ಪಿಲ್ಫರ್‌-ಪ್ರೂಫ್‌ ಪಾ ಕಿಂಗ್ಸ್‌ನಲ್ಲಿ ಮುಜ್ಜ್‌ 4 ಲ್ಪಟ್ಟಿ ಸೀಸಿಗಳಲ್ಲಿ 232 ಬಲಗಳೂ-..ಮನಗಳಲ್ಲಿ ೆ ಇಲ್ಲ (, ಉಪಖೋಗಿಸ ಲು ಆನುಕೂಲವಾಗುವಂ ರೂ ॥ ಊ್ತ್ರೂ ದೊರೆಯುತ್ತವೆ. ಘಾ ಹಂ್ಟ್ರೋೋಿ ತ್ರ ಹ ಸ ಸಸುುನ್ನು ' ಕ 11%. | 88084 ಗೋ: ೧೫೦೯೯೫೧7 1147171588 & ೮೦. ೭11117೯೧ ಕಳಸ ಕ 36 ಎಕ ೯೬ ಕಸ್ತೂರಿ, ಅಗಸ್ಟಾ ೧೯೬೨ ಓಡತೊಡಗಿತ್ತೋ ಅಷ್ಟೇ ದೂೊರಹೋಗುವಷ್ಟ ರಲ್ಲೇ ಗಕ್ಕನೆ. ನಿಂತು ಬಿಟ್ಟಿ ತು. ಈಗ ಜಡ್‌” ಕಣ್ಣು ತನ್ನ ಸಂಗಡಿಗರ ಸೆ ನೋಡುತ್ತಿರಲಿಲ್ಲ. ಬದಲು, ಬೇರೆ ದಿಕ್ಕಿ ನಿಂದ ಕಾಡಿನ ಕಡೆ ಸಾಗಿಬರುತ್ತಿದ್ದ ನುನುಷ್ಯ ರನ್ನು ನೋಡತೊಡಗಿತ್ತು. ಸಾಧಾರಣ ಮನು ಷ್ಕರು ಗಿರಿಯನ್ನು ತಡೆಯಲು ಸಮರ್ಥರಾಗುತ್ತಿ ರಲಿಲ್ಲ. ಆದಕೆ ಈಗ ಬರುತ್ತಿದ್ದವರು ಖಾಕೀ ವಸ್ತ್ರಗಳಿಂದ ಅಲಂಕೃತರಾದವರು. ಅಂದರೆ ಸಿಪಾಯಿಗಳು! ಒಬ್ಬರಲ್ಲ, ಇಬ್ಬ ರಲ್ಲ, ನೂರಾರು ಮಂದಿ ಸಿಪಾಯಿಗಳು. ಅವರು ಭಾರವಾದ ಬೂಟುಗಳನ್ನು ಅರಣ್ಯದ ನೆಲದ ಮೇಲೆ ದರ್ಪ ದಿಂದ ಅಪ್ಪಳಿಸುತ್ತಾ ಸಾಗಿ ಬರುತ್ತಿದ್ದರು. ಅರಣ್ಯನ್ಕೆ ಅಪರಿಚಿತವಾದ ಈ ತು ಸಂಚಲನದ ಶಬ್ದದಿಂದ ಭೀತಿಗೊಂಡು, ಸಣ್ಣ ಸಣ್ಣ ಮೃ ಗಗಳೂ ಪಕ್ಷಿಗಳೂ ಚೀತ್ಕ ರಿಸುತ್ತಾ ಇಲಾದ ಹಿತ ಅಂತಕನ ನಸ ಆ ಸೈನಿಕರು ಮುಂಬರಿಯುತ್ತಿದ್ದರು. ಕಡು ಜಂಟ ನಿಧಿಯನ್ನು ದಾನಮಾಡಿ ಮತ್ತೆ ಸರ್ರನೆ. ಹಿಂದಕ್ಕೆ ಕಿತ್ತುಕೊಂಡಂತಾಗಿತ್ನು ಗಿರಿಯ ಸ್ಥಿತಿ, ಸ್ವ ಸಿ "ತನ್ನ ಸಂಗಡಿಗರು ಆಗಲೇ "ಬಹುದೂರ ಹೋಗಿಬಿಟ್ಟ ರು... ಈ ಸಿಪಾಯಿಗಳನ್ನೇ ನೋಡುತ್ತಾ ಇಂ ಮಯ ವೆಲ್ಲಿದೆ ? ಈಗಲೇ ಓಡದಿದ್ದರೆ ಅವರನ್ನು ಕೂಡಿ ಸಲ ತೀವ್ರ ವಾಗಿ ಸ್ವಲ್ಪ ಕೆ ಕೊಳ್ಳುವುದು ಅಸಾಧ್ಯ. ಮತ್ತೊಮ್ಮೆ ತನ ಜೀವನ ಮುದುಡಿಹೋಗುವುದು, ಆದೆ... ಆದರೆ...ಚೆಂದು? ಕಾಡಿನ ಗುಡಿಸಲಿನಲ್ಲಿ ಏನೂ ಅರಿಯದ ಶಿಶುವಿನಂತೆ ಮಲಗಿ ನಿದ್ರಿಸುತ್ತಿರುವ ಚಂದು? ಇನ್ನು ಸ್ವಲ್ಪ ಹೊತ್ತಿನಲ್ಲಿ ಶತ್ರುಗಳಿಂದ ಸುತ್ತುವರಿಯಲ್ಪಡುವ ಚಂದು! ಶತ್ರುಗಳಿಂದ ಎಚ್ಚರಿಸುವೆನೆಂದು ತನ್ನನ್ನು ನೆಚ್ಚಿಕೊಂಡಿರುವ ಚಂದು ! ಚೆಂದುವಿನ ಹತ್ತಿರ ಈಗಲೇ ಓಿಡಿ ಹೋಗಿ ಅವನನ್ನು ಎಚ್ಚರಿಸಿ ಮತ್ತೆ... ಮತ್ತೆ ಏನು? ಮತ್ತೆ ಹಿಂದಿರುಗುವಷ್ಟರಲ್ಲಿ ತನ್ನ ಸಂಗ ಡಿಗರು ಸಿಗುವುದೆಲ್ಲಿ? ಇನ್ನು ತನ್ನ ಮಧುರಜೀವ ನದ ಸುಖಸ್ವಪ್ನ ನನಸಾಗುವುದೆಂತು? ರಾಜ್ಯದ ಶಾಂತಿರಕ್ಷಕರಿಗೆ ಒಂದು ಪ್ರಾಣಿಯ ಮನಸ್ಸು ಇಷ್ಟು ಡಾ ಗಂ ಹೇಗೆ ಗತ್ತು? ಅದಕ್ಕೆ ಕಾರಣವೂ ತಾವೇ ಎಂಬುದೂ ಹೇಗೆ ಗೊತ್ತು? ಅವರು ಕಾಡಿನೊಳಗೆ ನುಗ್ಗು ವುದಕ್ಕೇ ಆರಂಭಿಸಿದರು. ಗಿರಿಗೆ ಕತ್ತಲು ಕಟ್ಟಿ ತು. ದಿಗೃ ಮೆಯಾಯಿತು. ಅನೇಕ ಕ್ಷಣ ಗಳ. ವರೆಗೆ "ಸ್ಸ ಯೋಚನೆ ಮಾಡದೆ ನಿಂತುಬಿಟ್ಟಿತು. ಜೌ ಗಿರಿಯ ಶರೀರ ನಿಲ್ಲ ಲಿಲ್ಲ. ಇಮ್ಮಡಿ, ಮುಮ್ಮಡಿ ಶಕ್ತಿ ಯೊಡನೆ ಓಡ ತೊಡಗಿತು. | ಈ ಸಲ ತನ್ನ ಬಂಧುಗಳ ಕಡೆ ಅಲ್ಲ, ಚಂದುವಿನ ಗುಡಿಸಲ ಕಡೆ! * ಅತ್ಯ ತ ಕಠಿಣ ಪರಿಸ್ಥಿ ತಿಯನ್ನೇೆ ದುರಿಸಲು ಮತ್ತು ಗಳನ್ನು ಕಳೆದುಕೊಳ್ಳ ಲು ನಾವು 14 ಸಿದ್ಧ ರಿರಬೇಕು. ೫ ಅತಿ ಬೆಲೆಬಾಳುವವು _.ಕಾರ್ಲಾಯಿುಲ* ಜೇ ಕೊಡುವಂಥದು ತನ್ನ ಬಳಿ ಇದ್ದೂ ಯಾವನು ಕೊಡುವುದಿಲ್ಲಪೊ ಅವನು ಸತ್ತವನಂತೆಯೆ ಇಸುತ್ತಾಣ, ಯಾವನು ಯಾವ ಚಿಂತೆಯೂ ಇಲ್ಲದೆ ಕೊಡ ಬಲ್ಲನೊ ಅವನಿಗೆ ದೇವರು ಕೈತುಂಬ ಕೊಡುತ್ತಾನೆ. ಜೇಮಃ್‌ ಸ್ಕಿ ಫನ್‌ ಣಿ | ಸು.ದರ ಮತ್ತು ನಿರ್ಮಲ! ಬೆಳ್ಳಗೆ ಮತ್ತು ಉಜ್ಜ್ವಲ! | ಇದೀಗ. ಸನ್‌ಲೈಓ್‌ ಸೋಪಿನ ಪ್ರಭಾವ! ನಿಮ್ಮ ಬಟ್ಟಿಗಳೆಲ್ಲವನ್ನೊ ಸನ್‌ಲೈಹಿ್‌ನಿಂದ ಮನೆಯಲ್ಲಿಯೇ ಒಗೆಯಿರಿ. ಸನಲೈಟ್‌. ಉತ್ಕೃಷ್ಟ ನೊರೆಯ ಶುದ್ಧ ಸೋಪು! 5,32/4-729 1 ಹಿಂದುಸ್ಥಾನ್‌ ಲೀವಂ್‌ ಅವರ ತಯಾರಿಕೆ "3, 6.13 ಇತರರು ನಮ್ಮ ನೇಲೆ ಸವಾರಿ ಮಾಡುವಂತೆ ಅವರಿಗೆ ನಮ್ಮ ಗುಟ್ಟು ಕೊಡಬಾರದು ವಿನಯದ ಹೆಸರಿನಲ್ಲಿ ಹಗುರಾಗಬೇಡಿ ಬ 020, ಆಶಾರಾಮಕೊಬ್ಬ ಸುಸಂಸ್ಕೃತ ಪುರುಷರು. ನೋಟಕ್ಕಷ್ಟೇ ಅಲ್ಲ. ಹೈದಯದಿಂ- ದಲೂ ಅವರು ರಾಜರಂತಿದ್ದರು. ಸಂಜೆ ಅವರ ಮನೆ ರಾಜದರಬಾರಿನಂತಾಗುತ್ತಿತ್ತು. ಈ ದರ ಬಾರಿನಲ್ಲಿ ಎಲ್ಲ ವಯಸ್ಸಿನ ಎಲ್ಲ ಮನೋಭಾವದ ಜನರೂ ಸೇರುತ್ತಿದ್ದರು. ನಾನೂ ಎಷ್ಟೋ ಸಲ ಹೋಗಿದ್ದೆ. ನಮ್ಮ ಗೆ ವರು ತಮ್ಮ ಮಕ್ಕಳಂ ತೆಯೇ ಪ್ರೀತಿಸ ಸತ್ತಿದ್ದರು. ಆ ವೇಳೆ "ರಾಜೀ ಎಂಬ ಅಡ್ಡ ಹೆಸ ರನ” ಕ್ರೈಸ್ತ ಯುವಕನೂ ಅವರ ಲ್ಲಿಗೆ ಬರುತ್ತಿದ್ದ. ಗ ಬೇರೆ ಊರಲ್ಲಿ ಓದುತ್ತಿದ್ದು ರಜಾ ದಿನಗಳಲ್ಲಿ ಮಾತ್ರ ಬರು ತ್ತಿದ್ದ. ಪಂಡಿತರು ನಮ್ಮಂತೆಯೇ ಅವನಿಗೂ ವಾತ್ಸಲ್ಯದಿಂದ ಊಟಮಾಡಿಸುತ್ತಿದ್ದರು. ಒಂದು ದಿನ ಸಂಜೆ ಕುಳಿತು ಹರಟಿ ಹೊಡೆ ಸಕ ಚತು ಬಂದೆ. ಅವನ ಸೈಯ ಲ್ಲೊ ದು ಸೆ ಸಣ್ಣ ಹೂಗೊಂಚಲಿತ್ತು. ಅವನ ದನ್ನು ಪಂಡಿತರ. ಹೂದೋಟಿದಿಂದಲೇ ಕೊಯ್ದು ತಂದಿದ್ದ. ಆಗ ರಾಜಿಯ ಮನದಲ್ಲಿ ಅದಾವ ಭಾವನೆ ಮೂಡಿತ್ತೋ ನಾ ನಾಕರಿಯೆ; ಅವನು ನೇರಾಗಿ ಪಂಡಿತರ ಕುರ್ಚಿಯ ಬಳಿ ನಡೆದು ಠೀವಿಯಿಂದ ಆ ಗೊಂಚಲನ್ನುಅವರ ಕಡೆ ಕೀಡಿ "ತೆಗೆದುಕೊಳ್ಳಿರಿ; ಫಾತಿದನ್ನು, ನಿಮಗೆ ಬಹು ಮಾನವಾಗಿ 'ಕೂಡುತ್ತೆ [0] ಪಂಡಿತರು ತೀಕ್ಷ್ಣ ವಾಗಿ ರಾಬಿಯ *ಡೆ ನೋಡಿದರು. ಸಿಟ್ಟಿನಿಂದ ಅವರ ಪ್ರಭಾವಶಾಲಿ ಅನು; ಬಳ್ಳೂರು ಸುಬ್ರಾಯ ಅಡಿಗ ಮುಖ ಕೆಂಪಾಯಿತು. ಈಗ ರಾಬಿಯ ಮೇಲೆ ಬಾರುಕೋಲಿನ ಏಟು ಬಿದ್ದೀತೆಂದು ನಾನೆಣಿ- ಸಿದೆ. ಆದರೆ ಅದೆಂತೋ ಪಂಡಿತರು ತಮ್ಮ ಪ್ಟಕ್ಕೇ ಸುಧಾರಿಸಿಕೊಂಡೆ, ಅಲ್ಲಿಂದ ಹತ್ತಿರದ ಕೋಣೆಗೆ ಹೋದರು, ಮತ್ತು "ರಾಬೀ, ಇಲ್ಲಿ ಬಾ' ಎಂದು ಗರ್ಜಿಸಿದರು. ಬಹುಶಃ ಶಿಕ್ಷೆಗೆ ಒಳಕೋಣೆಯೇ ಯೋಗ್ಯ ವೆಂದು ಅವರೆಣಿಸಿರಬೇಕೆಂದು ನನ್ನ ಭಾವನೆ ಯಾಯಿತು. ರಾಬೀ ಒಳನಡೆದ. ಆದಕೆ ಹೊಡೆತದ ಯಾವ ಸಪ್ಟಳವೂ ಕೇಳಿಸಲಿಲ್ಲ ಹತ್ತು ನಿಮಿಷಗಳಲ್ಲೇ ಅವರಿಬ್ಬರೂ ಹೊರ ಪಂಡಿತರು ಶಾಂತವಾಗಿದ್ದರು, ರಾಬಿ ಬಿದ್ದ ರು. ಒಂದೀ "ಗುಲದಸ್ತಾಾ » ದಿಂದ ೯೮ ಟ್‌ 3 ಸಹತ ಟೆ. ತಟ ನಿನಯದ ಹೆಸರಿನಲ್ಲಿ ಹಗುರಾಗಬೇಡಿ ೯೯ ಗಂಭೀ(ರನಾಗಿದ್ದ ಜೆ ರಾತ್ರಿ ನಾನು ಮೆಲ್ಬನೆ ಪಂಡಿತರಿಗೆ "ನೀವು ಒಳಗೆ ರಾಬಿಗೆ ಏನು ಹೇಳಿದಿರಿ ?' ಎಂದು ಫೇಳಿದೆ. "ನೀನಿನ್ನೂ ಹುಡುಗ, ದೊಡ್ಡ ಮನುಷ್ಯರೊ ಟ್ರಿಗೆ ಕುಳಿತುಕೊಳ್ಳುತ್ತೀ. ಆದ್ದರಿಂದ ದೊಡ್ಡ ಎಚಾರಗಳನ್ನೇ ಕಲಿತುಕೋ. ನಿನಗಿಂತ ಯಾವ ಏಧದಲ್ಲಾದರೂ ಮರ್ಯಾದೆಯಲ್ಲಿ ಶ್ರೇಷ್ಠರೆನಿ ಸುವವರು ನಿನ್ನೊಡನೆ ಸಮಾನತೆಯಿಂದ ವ್ಯವ ಹರಿಸಿದರೆ ಅದು ಅವರ ಕೃಪೆಯೇ ಹೊರತು ನಿನ್ನ ಅಧಿಕಾರವಲ್ಲ.' ಕೃಪೆಯನ್ನು ತಲೆತಗ್ಗಿಸಿ ಕೃತಜ್ಞತೆಯೊಂದಿಗೆ ಸ್ವೀಕರಿಸಲಾಗುತ್ತದೆ, ಮತ್ತು ಅಧಿಕಾರವನ್ನು ನಾವು ಮನಬಂದಂತೆ ಉಪಯೋಗಿಸುತ್ತೇವೆ. ಕ್ರವೆಯೆಂದರೆ ಯಾರಿಂದಾದರೂ ನಮಗೆ ಸಿಗು ವಂಥದು, ಅಧಿಕಾರವೆಂದರೆ ನಮ್ಮ ಸ್ವಂತದ್ದು. ಇತರರಿಂದ ನಮಗೆ ದೊರೆತ ವಸ್ತುವನ್ನು ತುಂಬ ಜಾಗ್ರತೆಯಿಂದ ಇಟ್ಟುಕೊಂಡು ಅಗತ್ಯ ಎದ್ದಪ್ಪೇ ಖರ್ಚು ಮಾಡಬೇಕ ಕಣಗುವುದು. ನಮ್ಮ ವಸ್ತು ವನ್ನಾದಕೆ ದುರುಪಯೋಗವಾಗ ದಂತೆ ನೋಡಿಕೊಂಡು, ಹೇಗೆ ಖರ್ಚು ಮಾಡ- ಲೂ ನಾವು ಸ್ವತಂತ್ರರೇ. ಬಂಧನ ಎರಡರಲ್ಲೂ ಇದೆಯಾದರೂ ಮೊದಲನೆಯದು ನೈತಿಕ ಹಾಗೂ ಎರಡನೆಯದು ವೈಧಾನಿಕ,. ಉಚಿತ ಬಂಧನ ವನ್ನು ಪಾಲಿಸುವುದು ಅನುಚಿತ ಬಂಧನವನ್ನು ಮುರಿಯುವಷ್ಟೆ( ಕಲ್ಯಾಣಕಾರಿ. ಬ್ಯಾಂಕಿನಲ್ಲಿ ನನ್ನ ಗೆಳೆಯನ ಮಗನೊಬ್ಬ ಕೆಲಸಮಾಡುತ್ತಾನೆ. ಒಂದು ದಿನ ನಾನು ಬ್ಯಾಂ ಕಿಗೆ ಹೋದಾಗ ಅವನೆಂದ-- “"ನಯಾಜೀವನ' ಪತ್ರಿಕೆ ನನಗೆ ತುಂಬಾ ಸೊಗಸೆನಿಸುತ್ತಿದೆ. ಆದರೆ ಓದಲು ಸಿಗುವುದಿಲ್ಲ" ನಾನು ಉಚಿತ ವಾಗಿ ಅವನಿಗೆ 'ನಯಾ ಜೀವನ' ಓದಲು ಕೊಬ್ಬಿ; ಮತ್ತೊಮೆ ಬ್ಯಾಂಕಿಗೆ ಹೋದಾಗ ನನಗವನ ಮಾತು ಗುನು ಒಂದು ಪ್ರತಿ ಬ್ಯಾಗಿನಲ್ಲಿ ದ್ವುದರಿಂದ ಕೊಟ್ಟುಬಿಟ್ಟೆ, ಮರುತಿಂಗಳೂ ದಾರಿಯಲ್ಲಿ ಸಿಕ್ಕಾಗ ನನ್ನಿಂದ "ನಯಾಜೀವನ' ಕೊಂಡೊಯ್ದ. ಆರೇಳು ತಿಂಗಳ ಬಳಿಕ ನಾನೊಮ್ಮೆ ಬ್ಯಾಂ್‌ *ಗೆ ಹೋದಾಗ--- “ನೀವು ೩-೪ ತಿಂಗಳಿಂದ "ನಯಾ ಜೀವನ' ಕೊಡಲೇ ಇಲ್ಲ'- ಎಂದ ಕೋಪದಿಂದ. ನನಗೊಬ್ಬ ಉದಾರಿ ಮಿತ್ರನಿದ್ದಾನೆ; ವ ಮಾನ 7 ವಕೆಲ್ಲ ಸಮಾನರೆಂದೊಪ್ಪವವನು. ಅವನು ಮನೆಯ ಕೆಲಸಗಳಿಗಾಗಿ ಒಬ್ಬ ಆಳನ್ಸ್ನಿಟ್ಟು ಕೊಂಡ. ದುರದೃಷ್ಟವಶಾತ್‌ ಮೊದಲ ದಿನವೇ ಅವನಿಗೆ ಜ್ವರ ಬಂತು. ಮರುದಿನ ಬೆಳಿಗ್ಗೆ ನನ್ನ ಗೆಳೆಯ ಅವನಸ್ನಟ್ಟ ಸ ಸ್ವತಃ ಚಹ ತಯಾ ರಿಸಿ ಒಂದು ಗ್ಲಾ ಸು ಜತೆ ಕುಡಿಯಕೊಟ್ಟ, ಅವನ ದೇಹಸ್ಥಿ ತಿ. ಸುಧಾರಿಸುವ ಅಸ ಅಂದರೆ ಎರಡು ಮೂರು ದಿನ ಹೀಗೆಯೇ ನಡೆ ಯಿತು. ನಾಲ್ಕನೇ ದಿನ ಬೆಳಿಗ್ಗೆ ನನ್ನ ಮಿತ್ರ ಮಲ ಗಿಯೇ ಇದ್ದ. ಏಕೆಂದರೆ ಅವನ ಸೇವಕನೀಗ ಸ್ವ ಸ್ವನಾಗಿದ್ದು ದರಿಂದ ಅವನೇ ಚಹ ತರುತ್ತಾ ಡಿ ಇವನೆಣಿಕೆ. ಅಷ್ಟ ರಲ್ಲಿ ಆ ಸೇವಕನೇ... “ಇದೇನು? ಇಂದು ಚಹ 'ಮಾಡುವುದಿಲ್ಲವೆ 1 ಎಂದು ಕೂಗತೊಡಗಿದ. ಗೆಳೆಯನೆದ್ದು ನೋ- ಡಿದ. ಆಳು ಮುಸುಕು ಹಾಕಿಕೊಂಡು ಹಾಸಿಗೆ ಯಿಂದಲೇ ಯಜಮಾನನಿಗೆ ಅವನ ಕರ್ತವ ವನ್ನು ಸೂಚಿಸುತ್ತಿದ್ದಾನೆ! 77. .- ತ್ಥಗ್‌ ಗ 1 ರ ೯ ರ ಗಿ, . 1? ಜ್ಯ ಜು! ! 181 ದ ರ೪ ೫೮೯೬ ಗ. $್ಠ ಚ ನಬ! ಇಬ 2. 11 ಣಾ ( ಹಕ್ಕ 7 ತ ಭ ಜು ಉಲ್ಬಸಿತರಾಗಿ ಕಾಣಿರಿ... ಜಾ 'ಅಫಘಾನ್‌ ಸ್ಫೋ ಸೌಂದರ್ಯ ಸಾಧನೆಗಳಿಂದ ಕೆ 2 |! ಣಾ] ಗ ಇ - ಸ 4 ( 2೫ 8... ಓ..) ಸಿಹಿ! ಘಾನ್‌ ಸ್ನೋ ಸೌಂದರ್ಯ ಸಾಧನೆಗಳು ಮ್ಮ ಸೌಂದರ್ಯ ಹಾಗೂ ಉಲ್ಹಾಸವನ್ನು ವರ್ಧಿಸೆಲು ಪರಿಪೂರ್ಣ ಸಹಾಯಕ...... ಅಫಘಾನ್‌ ಸ್ನೋ---ಸೌಂದರ್ಯ ಸಾಧನೆ ಗಳು ನಿಮ್ಮ ಮುಖದ, ನಿಮ್ಮ ದೇಹದ, ನಿಮ್ಮ ಕೇಶಗಳ, ನಿಮ್ಮ ಅಂಗಗಳ ಕಾಂತಿಯನ್ನು ಡುತ... ನಿಮ್ಮ ಸೌಂದರ್ಯದ ಎಲ್ಲ ಅಫ ನ ಣರ ಫೇಸ ಕ್ರ್ರೀಮೃ ೬ 2ೌರರೃ 1 ಲಾಯಲಿಟಿ ಕಿ ನಾಲ್ಮಂ ಏ2ೌಡರೃ * ಲಿಪ್‌ಸ್ಟಿಕ್‌ & ನೇಲ ಪಾಲಿ" * ಬ್ರಿಲಿಯಂಟೈನೃ ಕ್ಷಿ ಹೇರಾಯಿಲ್ಳ 1 ರೆಪ್ಮೆಂಡರ & ಶರಘ್ಕೂಮ್ಮ 1 ಟಾಯಲೆ£ಏ್‌ ಸೋಶೃ 1 ಇದು ಮೂರ್ಟತನವೂ ಹೌದು; ದುಷ್ಟತನವೂ ... ಹೌದು. ಆದರೆ ಎರಡೂ ಸ್ಥಿತಿಗಳಲ್ಲಿ ಇದು | ಸಮಾನ ಪ್ರತಿಕ್ರಿಯೆಯನ್ನು ಆಟುಮಾಡುತ್ತದೆ. "ಅಂದರೆ ಮನುಷ್ಯ ತನ್ನ ಉದಾರ ಭಾವನೆಯ ಮೇಲೆ, ಬ್ರೇಕ್‌ ಹಾಕಲಾರಂಭಿಸುತ್ತಾನೆ. ಅಂದರೆ ನಾವು ಕೃಪೆಯನ್ನು ಮೂರ್ಪತೆಯಿಂದಾ ಗಲಿ ಧೂರ್ತತೆಯಿಂದಾಗಲೀ ನಮ್ಮ ಅಧಿಕಾರ ವೆಂದು ಒಪ್ಪಿಕೊಂಡರೆ, ಅದರಿಂದ ಸಮಾಜದ ಔದಾರ್ಯ ಸ್ವಲ್ಪಾದರೂ. ಕಡಿಮೆಯಾಗುತ್ತದೆ. ಹಜರತ್‌ ಉಮರ್‌ ಖಲೀಫಾರ ಗಾದಿಯ ನ್ನೇರಿದರು. ಹೆಸರಿಗೇನೋ ಅವರು ಖಲೀಫರು, ಆದರೆ ನಿಜಕ್ಕೂ ಅವರು ಬಾದಶಹರು; ಮಹ- ಮ್ಮದ್‌ ಪೈಗಂಬರರ ಪೂರ್ಣ ಪ್ರತಿನಿಧಿಗಳು. ನೆರೆರಾಜ್ಯದ ಬಾದಶಹನೊಡನೆ ಅವರ ಯುದ್ಧ “ಜರಗುತ್ತಿತ್ತು. ತೀರ್ಮಾನದ ಮಾತುಕತೆಗಾಗಿ '. “ಅವರನ್ನು ಕರೆಕಳುಹಿದಾಗ ಅವರು ತಮ್ಮ ಒಂಟಿ ೬... ಯನ್ಸ್ನೇರಿ ಹೊರಟರು. ಅವರು ಒಂಟಿಯ ಮೇಲೂ ಅವರ ಸೇವಕ “ಒಂಜಿಯ ಮೂಗುದಾರ ಹಿಡಿದೂ ಮುಂದೆ ಮುಂದೆ ಸಾಗುತ್ತಿದ್ದರು. ನಾಲ್ಕು ಹೆರದಾರಿ ಸಾಗಿ ೫ ದಾಗ ಅವರ ಅಪ್ಪಣೆ ಮೇಕೆಗೆ ಒಂಟಿ ನಿಂತಿತು. “ಅವರು `ತೆಳಗಿಳಿದು. ಸೇವಕನ ಕೈಯಿಂದ ಮೂಗುದಾರ ಹಿಡಿದು.- "ಈಗ ನೀನು ಒಂಟಿಯ ಮೇಲೆ ಕುಳಿತುಕೋ. “ನಾನು ಮೂಗುದಾರ ಚ್‌ ಚಟ ಲ್ಪ ್‌್‌್‌್‌ಚ್ಯ್ಮ್‌್ಹ್‌್‌್‌್‌್ಮ್‌ಾ್‌್‌ ್‌್‌ ವಿನಯದ ಹೆಸರಿನಲ್ಲಿ ಹಗುರಾಗಜೇಡಿ. ೧೦೧ ಹಿಡಿದು ನಡೆಯುತ್ತೇನೆ' ಎಂದರು. ತನ್ನಿಂದೇ- ನೋ ಅಪರಾಧವಾಗಿರಬೇಕೆಂದು ಆಳು ಹೆದರಿ ಬಿಟ್ಟಿ. "ಸ್ವಾಮೂ, ನನ್ನನ್ನು ಕ್ಷಮಿಸಿ" ತುಂಬಿದ ಕೊರಳಿನಿಂದ ಹೇಳಿದನವನು. "ಸುಳಿತುಕೋ ಮೇಲೆ. ಸ್ವಲ್ಪ ಹೊತ್ತು ನಾನೂ ನಡೆಯುವೆ. ನನ್ನಂತೆ ನೀನು ಕೂಡ ಆ ದೇವರ ದಾಸನಲ್ಲವೆ?'- - ಪ್ರೀತಿಯಿಂದ ಅವನ ಬೆನ್ನು ತಟ್ಟುತ್ತಾ ಹೇಳಿದರವರು. __ ಯಜಮಾನನ ಅಪ್ಪಣೆ! ಗುಲಾಮನು ಒಂ- ಟೆಯ ಬೆನ್ನ ಮೇಲೆ ಕುಳಿತ. ಇಡೀ ಪ್ರಪಂಚದ ಮುಸಲ್ಮಾನರ ಖಲೀಫರು ಮೂಗುದಾರ ಹಿಡಿದು ಮುಂದೆ`ಮುಂದೆ ನಡೆಯುತ್ತಿದ್ದಾರೆ. ಹೀಗೆಯೇ ನೆರೆರಾಜ್ಯದ ರಾಜಧಾನಿಗೆ ತಲುಪುವಾಗ ಅದೃಷ್ಟ ವಶಾತ್‌ ಒಂಬಿಯನ್ನೇರುವ ಸರದಿ ಗುಲಾಮನ ' ದಾಗಿತ್ತು ! .' ಬಾದಶಹನ ಮಂತ್ರಿ ಮೊದಲಾದವರು ಗುಲಾ ಮನಿಗೆ ಸಲಾಮು ಮಾಡತೊಡಗಿದಾಗ, ಅವ ನೆಂದ--.. "ನಾನು ಗುಲಾಮ, ಮೂಗು ದಾರೆ ಹಿಡಿದು ನಿಂತವರೇ ಖಲೀಫರು.' ವಿರೋಧಿ ಬಾದಶಹನು ಈ ಸುದ್ದಿ ಕೇಳಿ ಸ್ತಬ್ಧನಾದ. ತನ್ನ ಆಳಿನೊಡನೆ ಈ ರೀತಿಯಾಗಿ ವ್ಯವಹರಿಸುವವನನ್ನು ಯುದ್ಧದಲ್ಲಿ ಅದೆಂತು ಗೆಲ್ಲಬಹುದು? ಆಗೆ ಅವನು ನಿಶ್ಶರ್ತವಾಗಿ ಸೋಲೊಪ್ಪಿಕೊಂಡ. ಗ.ಲಾಮನ ಮೇಲೆ ಮಾಲೀಕನ ಕೃಪೆಯಿದು! ೧೦೨ ಆದರೆ ಮರುದಿನ ಅದನ್ನೇ ಅವನು ತನ್ನ ಅಧಿ ಹ ನಂದು ಬಗೆದು, ದಾರಿಯಲ್ಲಿ ಸಾಗುವ "ಸ್ವಲ್ಪ ಕೆಳಗಿಳಿಯಿರಿ, ನಾನು ಬಳಲಿದ್ದೇನೆ. ಈ ಮೂಗುದಾರ ಹಿಡಿದುಕೊಳ್ಳಿ ನಾನು ಒಂಟಿ ಯನ್ನೇರಿ ಕುಳಿತುಕೊಳ್ಳುವೆ' ಎಂದರೆ ಖಲೀ- ಫರ ಔದಾರ್ಯವು ಸಮುದ್ರದಷ ಷ್ಟು ಆಳವಾಗಿ ದರೂ ಅದೆಲ್ಲವೂ ಕ್ಷಣಮಾತ್ರ ಲ್ಲಿ ಮಾಯ ವಾಗಿ, ಮರುಗಳಿಗೆಯಿಂದ ಅವರು ಬೇರೆಯೇ ರೀತಿಯಿಂದ ವ್ಯವಹರಿಸಲು ಆರಂಭಿಸಿಯಾರು. ಮುಖ್ಯವಾಗಿ, ಇತರರ ಶೈಥಿಲ್ಯವನ್ನು ನೋಡಿ ನಾವೂ ಶಿಥಿಲರಾಗಬಾರದು. ಏಳೆಂದರೆ ಶೈಥಿ ಲೃವು ಯಂತ್ರದ ಭಾಗದಂತೆ ತನ್ನ ಜಾಗದಲ್ಲಿ ಮಾತ್ರ ಭಃ ಆಗಿ. ಕೆಲಸಕ್ಕೆ ಬರುತ್ತದೆ. ಭಾ ಎಲ್ಲೆ ಡೆಯಲ್ಲೂ ಜನಾಃ ಲಾರದು. ನನ್ನ ಮಿತ್ರ ವರ್ಯರನ್ನು ಪ್ರಾಂತದ ಮಂತ್ರಿ ಗಳೊಬ್ಬರ ಭೇಟಿಗೆಂದು ಕರೆದೊಯ್ಕೆ. ನಾನು ಅವರ ಮೂಕ ಸಾಧನೆಯನ್ನು ಮಂತ್ರಿಗಳೊಡನೆ ವರ್ಣಿಸಿ ಹೇಳಿಬಿಟ್ಟಿದ್ದೆ. ನಾವಿಬ್ಬರೂ ದೊಡ್ಡ ಕೋಣೆಗೆ ನುಗ್ಗುತ್ತಲೇ ಅವರು ನನ್ನ ಗೆಳೆಯ ರನ್ನು ತಮ್ಮ ಬಳಿ ಕರೆದರು. ಗೆಳೆಯರು ನಲ್ಲೇ ತಮ್ಮ ಚಪ್ಪಲಿ ಕಳಚಿದರು. "ಅದೇನೂ ಅಗತ್ಯವಿಲ್ಲ' ಸೆ ದು ನಾನೆಂದಾಗ, "ನನಗೆ ನನ್ನ ಚಪ್ಪಲಿಯ ಬೆಲೆ ತಿಳಿದಿದೆ' ಎಂದರವರು. ಯಾರಾದರೂ ದೊಡ್ಡವರ ಔದಾರ್ಯವನ್ನು ಗ ಕಂಡಾಗ ನಗೆ ಈ ಗೆಳೆಯರ ನೆನಪಾಗುತ್ತದೆ. ಒಟ್ಟಿಗೇ ಒಬ್ಬ ಧಾ `ಚಾರಿಗಳ ನೆನಪೂ ಆಗುತ್ತದೆ. ಒಬ್ಬ ಅವರ ಬೇಟಿ ಮಾಡಿಸಿದೆ. ಕುಡಿಯುತ್ತಿದ್ದರು. ಬ್ರಹ್ಮ ಇಸಕರಾದ್ಧರಿಂದ ಎರಡು ಧರ್ಮವೆಂದು ಹ ಆ. €) ಣಿ 2 ್‌ 1 ಜ೦ಸ "ಗ್ರ ನ ಸೂ ದ್ದ ತ ಒಂದು ದಿನೆ ನಾವಿಬ್ಬ ರೂ ಸಂಜೆಯ ತು ರಾಜರ ಮನೆ ಯ್ಲಿದ್ಜೆವು. ರಾಜಾಸಾಹೇಬರು ಕಸ್ತೂ ರ್ಕಿ ಅಗಸ್ಟ್‌ ೧೯೬೨ ಬ್ರಹ್ಮಚಾರಿಯ ಐಎದುರಿಗೆ ಗ್ಲಾಸ್‌ ಇಟ್ಟಿರು. ನಾನೆಷ್ಟು ತಡೆದರೂ ಅವರೊಪ್ಪದೆ, ಮೊದ- ಲೇನೋ ಸ್ವಲ್ಪ ಸಂಕೋಚಗೊಂಡವರಂತೆ ನಟಿಸಿ, ಗ್ಲಾಸ್‌ ಎತ್ತಿಯೇ ಬಿಟ್ಟರು, ಮತ್ತೆ ಗ್ಲಾಸು ಗ್ಲಾಸುಗಳೇ ಬರಿದಾದವು. ಹೊಟ್ಟೆ ತುಂಬುತ್ತಲೇ ಮೆದುಳು ಅರಳಿತು. ಈಗ ಅವರು ಕಾಲೀಮಾತೆಯ ಬಳಿಯಿದ್ದರು. ಮತ್ತು ರಾಜಾಸಾಹೇಬರ ಹೆಸರು ಹೇಳಿ ಬೈಗಳ ಸುರಿಮಳೆಯನ್ನೇ ಸುರಿಸತೊಡಗಿದರು. ನನ- ಗಿದು ತುಂಬ *ಕೆಡುಕೆನಿಸಿತು. ಆದಕೆ ರಾಜಾ- "ಹೌದು ಮಹಾರಾಜ್‌ ಸ್‌ ಹೋಗುತ್ತಿದ್ದರು. ಮರುದಿನದಿಂದ ಬ್ರಹ್ಮಚಾರಿಗಳು ರಾಜಾಸಾಹೇಬರ ಹೆಸರು. ಹಿಡಿದು ಕೂಗುವುದು ತಮ್ಮ ಅಧಿಕಾರವೆಂದು ಭಾವಿಸತೊಡಗಿದರು. ಒಂದು ದಿನ ಅವರು ಭೇಟಿಯಾದಾಗ ಗಲ್ಲ ಊದಿಕೊಂಡಿತ್ತು. ದವಡೆನೋವೆಂದು ಕಾರಣ ಹೇಳಿದರು. ಆದಕೆ ಅದೇ ದಿನ ಸಂಜೆ ರಾಜಾ: ಸಾಹೇಬರು ಕಾಣಸಿಕ್ಕಾಗ ಅವರೆಂದರು--- "ನಿನ್ನೆ ನಾವು ಬ್ರಹ್ಮಚಾರಿಯವರ ಭೂತವನ್ನೋ ಡಿಸಿಬಿಟ್ಟಿವು. ನಿನ್ನೆ ಅವರು ಬಂದಾಗ, ಅನೇಕ ಗೆಳೆಯರು ಕುಳಿತಿದ್ದರು. ಇವರು ಹೆಸರು ಹೇಳಿ: ಕೂಗಲಾರಂಭಿಸಿದರು. ನಾನವರನ್ನು ಹೊರೆ: ಜಗಲಿಗೆ ಕರೆದು ದವಡೆಗೊಂದು ಬಾರಿಸಿಬಿಟ್ಟಿ. ಮತ್ತು ಗೇಜಿನ ದಾರಿ ತೋರಿಸಿದೆ.' ಜ್‌ ಮೂರು ಉದಾಹರಣೆಗಳು ನಮ್ಮೆದುರಿ , ಮೊದಲನೆಯದು ತಮ್ಮ ಚೆಪ್ಪಲಿಯ ಬೆಲೆ- ಗ. ರಿತ ಕಾರ್ಯಕರ್ತ ಮಿತ್ರ ರದು. ಎರಡನೆ ಯದು ಮರೆತವರಿಗೆ ಸಾಳೇಮಾದ ತಿಳಿಸುವ- ಪಂಡಿತರದು. ಮೂರನೆಯದು ತಮ್ಮ ಮೇರೆ ಮೀರುವವರಿಗೆ ಆ ಮೇಕೆ :ತೋರಿಸಿ ಕೊಡುವ ರಾಜಾಸಾಹೇಬರದು |! ಇವಲ್ಲದೆ ನಾಲ್ಕ ನೆಯ ಉದಾಹರಣೆಯೂ ಇದೆ. ಅದು ನಮ್ಮ ಜನ ಜೀವನದಲ್ಲಿ ಸುರಕ್ಷಿತವಾಗಿದೆ... ಸರ್ಬವೊಂದು ಒಂದು ದಿನ ಖಷಿಯ ಬಳಿ ೨44೪444444 4 44444444 4444444445 44444 445%5444ಾ44431419*3*3195*14*** * 4441941 ೨ ೪ * ್‌ಾ ಜ್‌ 8 1 3 ನ ಸರ್ಕ ಸ) ಕಾಸ್‌ ಗ್ಗ” ಸ ಸ ದ್‌ ಗು ಈ” ೧8 ಶೆ ಗ ಶಾ ರಿಪ ಘಾತ] ಗ *ಡ್ರ್ವ್ವಟಿ ೨ರಿತ್ರಿ9 ಕ ಸಿಂಡಿಕೇಟ್‌ ಬೇಂ - ತ್‌ ಚಿ ಸ ತ ೬ ಗ್‌ ಸಿಕೆ )1 ₹4827 ಈ ಖೆ ಬ್ಯಾಂಕಿಂಗ್‌ ಸಿಂಡಿಕೇಟ ಜ್‌ ದ ಟ್‌ ಲಿಮಿಟೆ 4೪49494944494949449449494949499 4 9 ್‌ ಇ ಬ್ಯಾಂಕ್‌ ಪಾ ಟು 1 ೨% ಟಿಳ್ಡಿ ಡ್‌ ಬ | ನ “ಸ್ಸ್‌ ್ಸೆ ಹೆ ಇತ ತ್ತ ೪ ಸ ೬... ಲತ 2) 7೪ ` ಜ.2... ಗಿ 1ಡಿ ಇ್‌ಫ್ಲಿ ರಾಜ್‌ ಇಡ ನ 38119 ಸ ಲೆ ಇ೧ಂ 7 6) ೧23 3 ಖಿ ಲೆ 10) 62೩ ಡಿ ೃ | ೧೪9 ಬ ಕೆನ್‌ 4' ಇ ೧ % 17: 08. ಆ ನ 12. 1 1೫ 3. ಆ ೧೨ ಣಿ ಧ್ರ ಜಿ ಲಿ ಓ% ಗ ಜೀ ಭಜ ಬಸಾಲ್ಬಿ) ಅಲಾ ರ್‌ “ೆ ಏ ಇ ಐಕ್ಯ ೧ ಸಜಿ ಇ ಓತ ಓ8೧0 ಗ ಹಳ. 0 | ಡ್ಯ ಟೋ 41 ೬ 2೪0 ್‌ಂಇಳಗ) | | ಕ ಹ ಗ 1 ಬ ಚ್ಟ ೧ ಗ ಭಂ ಣಿ ೧/೨ ೫ 1 ಇಗೆ. 812 ೧ ಇಟ್ರೆ $ ಗ) €. ಕೌ ಗಡ ಗ ೪೪% ಇ ೫ ಟಿ 9%5* ಅಳೆಗೆ ತಿಳಿದಿದೆ ಅತು ಫೆ ಚುಚ್ಚಿ, ೧೦೪ ಹ ಸಕ ಖಷಿ ಅದಕ್ಕೆ ಅಹಿಂಸೆಯ ಉಪದೇಶವಿತ್ತ. ತಾನಿನ್ನು ಯಾರನ್ನೂ ಕಡಿಯು ಪುದಿಲ್ಲವೆಂದು ಸ ಸರ್ಪಪ ಪ್ರತಿಜ್ಥ್ಯೆ ಮಾಡಿತು. ಖಷಿ ತನ್ನ ಯಾತ್ರೆಯ ಮೇಲೆ- ತೊಡ ಇತ್ತ ಸರ್ಪದ ಪ್ರತಿಜ್ಞೆಯ ಸುದ್ದಿ ಎಲ್ಲರಿಗೂ ತಿಳಿ ಯಿತು. ಹುಡುಗರು ಅದಕ್ನೈತ್ತಿ "ಗಂಟಿಗಟ್ಟಲೆ ಅದರ ದೇಹವನ್ನು ಮುರಿದು ಮಾನ ಜೇ ತ್ತಿದ್ದರು.. ಎಂದಿ ದಿನ ಗೊಲ್ಲನೊಬ್ಬ ನು ಅದನ್ನು ತನ್ನ ಹಸ.ವಿನ ಕೊಂಬುಗಳಿಗೆ “ಕಟ್ಟ ಬಿಟ್ಟಿ; ಮತ್ತು ದಿನವಿಡೀ ಆ ಹಸು ಪೊದೆಗಳಲ್ಲಿ ಜಃ ಗಳನ್ನು ರನಾಡಿಸುತ್ತ ಹೋಯಿತು. 'ಚಿಡಬಾಯ ಹಾವು ರಕ್ತ ಕಂಜಿತವಾಗಿ ಕಟ್ಟಕಡೆಗೆ ಸಂಜೆಯ ವೇಳೆ ಬಿಡು ಗಡೆ ಹೊಂದಿತು. ಜೀ ಮರುದಿನ ಹುಡುಗರು ಅದನ್ನು ಮರಳಿ ಹಿಡಿದು ಅದರ ಬಾಯಿಗೆ ಉಸುಕು ತುಂಬಿದರು. ಹುಡುಗರು ಅದರ ಕಂಗಳಿಗೆ ಕೋಲು ಅದನ್ನು ಕುರುಡು ಮಾಡು ವಷ್ಟ ರಲ್ಲೇ ಭು ಆ ಬಾಗಿ ಬಂದ. ದಷ ಪುಷ್ಟ ತಗ ಶ್ಲೇಣವಾಗಿ ಕಡ್ಡಿ ಯಂತಾಗಿತ್ತು ಸೂಪ ಕುರೂಪವಾಗಿತ್ತು. "ಇದೇನಾಯಿತು ನಿನಗೆ? -ಯಷಿ ಪ್ರಶ್ನಿಸಿದ. "ಮಹಾರಾಜ, ನೀವೇ ಅಹಿಂಸೆ ಯನ್ನು ಪಠೇಶಿ ಸಿದಿರಲ್ಪ!'--ಹಾವು ಭಕ್ತಿಭಾವದಿಂದ ಕಾತರ ಸ್ವರದಲ್ಲಿ ನುಡಿಯಿತು. ಅದಕ್ಕೆ (ನಾಯಿತೆಂದು ಯಷಿಗೆ' ಅರ್ಥವಾ ಯಿತು. "ಎಲೋ ಮೂರ್ಪಾ, ಕಡಿಯಬೇಡೆಂದು ಸುಖ-_ ಹ ್ಮ್ಮ್‌ೌ ಕ್ಕಿ ಸಲಲ 1 ಕಸ್ತೂ ರ್ಕಿ ಆಗಸ್ಟ್‌ ೧೯೬೨. ನಾನೆಂದಿದ್ದೆ. ತ ಆದಕೆ ಬುಸುಗಟ್ಟ ಬಾರದೆಂದು: ಹೇಳಿಲ್ಲವಷ್ಟೆ? ಹಾವಿಗೆ ಸಗ ಇಂದು ಬಹುದಿನೆ' ಗಳ ಬಳಿಕ ಅದು ಹೆಡೆಯೆತ್ತಿ ಬುಸುಗುಟ್ಟಿತು; ಸರಿ, ಕಿಲಾಡಿಗಳೆಲ್ಲ ಓಡಿಹೋದರು ಮತ್ತು. ಹಾವೀಗ ಪ್ರತನಿಷ್ಠ ವಾಗಿದ್ದರೂ ಸುಖದಿಂದಿಡೆ.. ತಾತ ಶ್ಫರ್ಯವೇನೆಂದಕೆ, ಉದಾರನಾಗ್ಯು; ಕೃಪಾಳುವಾಗು, ಎಲ್ಬರೊಡನೆಯೂ ಸಮಾನತೆ. ಯಿಂದ ವ್ಯವಹರಿಸು... ಆದರೆ ಲಘುವೆನಿಸಬೇಡ. ಇತರರು ನಿನ್ನ ಮೇಲೆ ಸವಾರಿಮಾಡುವಂತೆ, ಅವ: ರಿಗೆ ನಿನ್ನ ಗುಟ್ಟು ಕೊಡಬೇಡ. ನಮ್ಮ ರಾಷ್ಟ್ರದ ಮಹಾಕವಿ ಕಾಳಿದಾಸನು. ವ್‌ ದಿಲೀಪನನ್ನು ಹೀಗೆ ವರ್ಣಿಸಿ ದ್ದ ನೆ: "ಭೀಮಕಾಂತೈರ್ನ್ಯಪಗುಣೈಃ ಸ. ಬಭೂವೋಪಜೀವಿನಾಮ॥ ಅಧೃಷ್ಟಶ್ಟಾಭಿಗನ್ಯಶ್ಚ ಯಾದೋ ರತ್ಸೈರಿವಾರ್ಣವಃ ಸ" ದಿಲೀಪನಲ್ಲಿ ಭಯಂಕರತೆಯೂ 'ಇತ್ತು; ಕಮನೀಯತೆಯೂ ಇತ್ತು. ಆದ್ದರಿಂದ ಅವನ. ಅಕ್ಕಪಕ್ಕದವರು ಅವನನ್ನು ಶಿರಸ ಒರಿಸಲೂ. ಆರದಾದರು; ಕಡೆಗಣಿಸಲೂ ಶಕ ಕ್ತರಿದ್ದಿ ಲ್ಲ. ಭಯಂಕರ. ಜಲಜೀವಿಗಳಿಂದಾಗಿ. ಜನರು ಸಮುದ್ರವನ್ನು ಕಡೆಯಲೂ ಆರರು; ರತ್ನಗಳಿಂ- ದಾಗಿ 1 ಆರರು--ಎಂಬ ಸ್ಥಿತಿಯಾ ಗಿತ್ತು. ಶೇ ಪಡಿ ಶಾಂತಿ ನಿಮ್ಮು ಹೃದಯ ಪನಿತ್ರ ವಾಗಿದ್ದರೆ ಆಚರಣೆ ಸುಂದರವಾಗುವುದು; ನಿಮ್ಮ ಆಚರಣೆ ಸುಂದರವಾಗಿದ್ದ ಕೆ ಸಂಸಾರದಲ್ಲಿ ಶಾಂತಿಯಿರುವುದು; ಶಾಂತಿ ಇದ್ದರೆ ರಾಷ್ಟ್ರದಲ್ಲ “ಸು ವ್ಯವಸೆ ಓಯಿರುವುದು; ಸುವ್ಯ ಸ್ಥ ಯಿದ್ದ ರೆ ಇಡೀ ಜಗತ್ತಿ ನಲ ಸಂಖ ಉಂಜಾಗುವುದು. ೫ೇ ಅತಿವತ್ಟು ಸಡಿಲು ಚಿಟ್ಟಿರೆ ಅದಕ್ಕೇ ನಾಲಿಗೆಯೆಂದು ಹೆಸರು. ಸಂಸಾರದಲ್ಲಿ ಮತ್ತು ನಿಮ್ಮ ರಾಷ್ಟ್ರದಲ್ಲಿ _ಕರ್ನಪ್ಯೂ ಶಿಯಸ* ನೀವು ಕಷ ದಲ್ಲಿ ಸಿಲುಕಿಕೊಳ್ಳು ನಿರೊ 7೩೭॥01೩-62- 2 (೩೧, ಕ 1 ಶ್ರ ಸ ಇವಳ್‌ ಗಾಂರ್‌ರವರ ಜಿವನ 'ನೋಹಕ ಆನಂದ್ಭ್ಮ .ಗ್‌ಗೌಂವ್‌ಸವರ ಕಮರ್‌... ೦೨ಆಲಯಆಊ ಆ ಧು ಆಟಂ ಮತ್ತು ರಾಸ್‌ ಬೆರಿ "ಸಾಫ್ಟ್‌ ಸೆಂಟಿರ್‌' ಮಿಠಾಯಿಗಳು ಕೊಡುವ ಆನಂದವ ತರವೇ | ಬೇರೆ! ರಾವಳ೯ಗಾಂವ್‌ ಲ್ಯಾಕೋ ಬೊನ್‌ ಬೊನ್‌ ಫ್ಯಾಮಿಲಿ'ಯ ಮಿಠಾಯಿಗಳನ್ನೆ ಕೆೊಳಿ;ರಿ. ಬ ಉ್ರಸತ್ಪಾನ ಜನ ಮುಖ್ಯವಾಗಿ ಎರಡು ವಿಧ ವಾಗಿರುತ್ತಾರೆ ಎಂದು ಕಾರ್ಟೊನ್‌ ಚಲಚ್ಚಿತ್ರ ಗಳ ಮೂಲಕ ಜಗತ್‌ಪ್ರಸಿದ್ಧರಾ ಗಿರುವ ವಾಲ್ಟ್‌ , ನೌಕರಿ ಸಿಗದಂತಾ ದೊಡನೆ. ಜಗತ್ತೇ ಮುಳುಗಿ ಹೋಯಿತು ಎನ್ನುವವರು ಒಂದು. ವಿಧವಾದಕೆ ನೌಕರಿ ಇಲ್ಲದಿದ್ದರೆ ಅಷ್ಟೇ ಹೋಯಿತು, ಏನನ್ನಾದರೂ ಮಾಡಿ ಮುಂಡೆ” ಬಂದೇನು ಎಂಬ ಕೆಚ್ಚಿನಿಂದ ಹಾದಿ: ಹುಡುಕಿಕೊಳ್ಳುವ ಜನ ಎರಡನೆಯ ಎಧ. ವಾಲ್ಟ್‌ ಡಿಸ್ನೆ ತ ಎರಡನೆ ಜಾತಿಯ ವರು. ಮತ್ತೆ, “ಕ್ಕ ನಲ್ಲೆ ಕಷ್ಟ ಗಳು ಬರು ವುದು ಒಳ್ಳೆ ಹುದು. ಏಕೆಂದರೆ ಚ ಜೀವನದ ಅನೇಕ ಎ ತ್ವದ ಪಾಠಗಳನ್ನು ಕಲಿಸುತ್ತದೆ ಎಂದೂ ಅವರನ್ನುತ್ತಾರೆ ಕೆ. ಇದು ಜೆ: ಸ್ವಾ ನು ಭವದ ಮಾತು. ಅತ್ಯಂತ ದುಸ್ಸಾಧ್ಯ ಪ ಪರಿಸ್ಥಿತಿ ಯಲ್ಲಿ ತನ್ನ ಛಲವನ್ನು ಬಿಡದೆ ಮುಂದೆ ನುಗ್ಗಿ ಯಶಸ್ಸ ನ್ನು ಸಂಪಾದಿಸಿರುವ ವಾಲ್ಟ್‌ ಡಿಸ್ನೆ ಡಿಸ್ನೈ ಹೇಳುತ್ತಾರೆ. ಮತ್ತು ಅವರ ಸಾಧನೆಗಳು «ಕಸ್ತೂರಿ? ಪ್ರತಿನಿಧಿಯಿಂದ ಯವರ ಈ ಮಾತುಗಳು ಮಹತ್ವ ದವು ಎನ್ನ ಬಹುದು. ವಾಲ್ಟ್‌ ಡಿ ಸೈಯವರ ಕೀರ್ರಿಮುಕುಟದಲ್ಲಿ ರುವ ರತ್ನಗಳು 'ತಂಪಾಸಿ, ಬಾಲ್ಯದಿಂದಲೂ ಚಿತ್ರ ಕ ವಿಶೇಷತಃ ವ್ಯಂಗ್ಯ ಚಿತ ಶ್ರಗಳನ್ನು ಬರೆಯುವುದರಲ್ಲಿ ಅಭಿರುಚಿಯಿದ್ದ ಇವರು ಚಲ ಚ್ಚಿತ್ರ ಪ್ರ ಪ್ರಪಂಚದಲ್ಲಿ ಕಾರಿಟ್ಟಾಗ ಮಾಮೂಲಿ ಚಿತ್ರ ಗಳನ್ನು ತೆಗೆಯುವು ದರ ತಟ ಬಲು ಪ್ರಯಾಸದ್ಹಾದ, ಯಶಸ್ಸಿನ ನಂಬಿಗೆಯಿಲ್ಲದ ಕಾರನ ಚಿತ್ರ ಗಳನ್ನು ತಯಾರಿಸಿದರು. ಚಿತ್ರವಿಚಿತ್ರ ಪ್ರಾ ಣಿಗಳು ಮನ ನುಷ್ಕ ಷ್ಮರಂತೆ ವೇಷ ಟ್‌ ತೊಟ್ಟು, ಬಣ್ಣಬಣ್ಣ ಗಳಲ್ಲಿ, ಚಲಿಸುತ್ತ ಒಂದಿಡೀ ಕಥೆಯನ್ನು ಇಡೆಸುವುದನ್ನು ಕಂಡು ಸೇಕೆ ಹಾಕದ ಮಕ್ಕ ಳು ವಿರಳ. ಇದರ ಜನಕರು ಡಿಸ್ನೆಯೇ. ಮಿ ಹಮಾಸ್‌ ಗೂಫಿ, ಕ್ಲೆರಾಬೆಲೆ ಕೌ ಜು ಸಣ್ಣ ಪುಟ್ಟ ಕಾರ್ಟೂನ್‌ ಚಿತ್ರ ಗಳ ನ್ನಲ್ಲದೆ ಸ್ನೊ ಶೈಟ್‌ “ಮತ್ತು ಎಲಿಸ್‌. ಇನ್‌ ಸುಭಾಷಿತಗಳಷ್ಟೆ ೧೦೬ | ವಾಲ್ಟ್‌ ಡಿಸ್ಲೆ ಮತ್ತು ವಂಡರ್‌ಲ್ಯಾಂಡ್‌ ಮುಂತಾದ ಸಂಪೂರ್ಣ ಕಥಾ ಚಿತ್ರಗಳನ್ನು ಅದೇ ಮಾದರಿಯಲ್ಲಿ ಹೊರ ಡಿಸಿದರು. ಅವರ ಚಿತ್ರಗಳಲ್ಲಿ ಯಾವುದೂ ಅಯಶಸ್ವಿಯಾಗಲಿಲ್ಲವೆನ್ನುವುದು ಅವರ ಪ್ರತಿ ಭೆಯ ದ್ಯೋತಕವಾಗಿದೆ. ವಾಕ್ಚಿತ್ರಗಳು ಬಂದಾಗ ರಿಕಾರ್ಡುಗಳ ಮೂಲ ಚಿತ್ರಪಟದ ಪಾತ್ರಗಳ ಮಾತುಗಳನ್ನು ಆಡಿಸುತ್ತಿದ್ದರು. ಇದು ತುಂಬ ಕಷ್ಟದ ರೀತಿಯಾಗಿತ್ತು. ಚಿತ್ರ ಪಟಿದ ಚಲನೆಯಾಗಲಿ, ರೆಕಾರ್ಡಿನ ಚಲನೆ ಯಾಗಲಿ ವೇಗದಲ್ಲಿ ಒಂದಿಷ್ಟು ಹೆಚ್ಚು ಕಡಿಮೆ ಯಾದರೆ ಪಾತ್ರದ ಕೃತಿ ಮತ್ತು ಮಾತುಗಳಲ್ಲಿಯ ಮೇಳ ತಪ್ಪಿಹೋಗುತ್ತಿತ್ತು. ಹೀಗಾಗಬಾರದು ಎಂದು ವಾಲ್ಟ್‌ ಡಿಸ್ನೆಯವರು ಕಾರ್ಟೂನ್‌ ವಾಕ್ಚಿತ್ರಗಳಲ್ಲಿ ಹೊಸ ಪ್ರಯೋಗ ಮಾಡಿ ಚಿತ್ರಪಟದ ಫಿಲ್ಮಿನಲ್ಲೆ ಸಂವಾದದ ರೆಕಾರ್ಡ್‌ ಆಗುವಂತೆ ಯೋಜಿಸಿದರು. ಈ ಪದ್ಧತಿಯೆ ಇಂದಿಗೂ ವಾತ್ಚಿತ್ರಗಳಲ್ಲಿ ಯೋಜಿ ಸಲ್ಪಡುತ್ತಿದೆ. ಕಾರ್ಟೂನ್‌ ಚಿತ್ರಪಟಗಳಲ್ಲಿ ಯಶಸ್ವಿಯಾ- ದೂ ವಾಲ್ಟ್‌ ಡಿಸ್ನೆಯವರಿಗೆ ತೃಪ್ತಿಯಾಗ ಲಿಲ್ಲ. ಚಿತ್ರಪಟ ಒಮ್ಮೆ ಸಿದ್ಧವಾಯಿತೆಂದರೆ ಮುಗಿಯಿತು. ಅದರಲ್ಲಿ ಬೇಡವಾದ ಅಂಶಗಳು ಇವೆಯೆಂದು ಗೊತ್ತಾದರೂ ಏನೂ ಮಾಡಲಾ ಗುವುದಿಲ್ಲ, ಹೊಸತನ್ನು ಸೇರಿಸುವುದೂ ಕಷ್ಟದ್ದು. ಯಾವಾಗಲೂ ಬದಲಾವಣೆಗೆ, ಅದೂ ಸುಲಭ ಸಾಧ್ಯವಾದ ಬದಲಾವಣೆಗೆ ಅವಕಾಶವಿರುವ ಮನೋರಂಜನ ಸಾಧನವನ್ನು ನಿರ್ಮಿಸ- ಬೇಕೆಂಬ ಹಂಬಲ ವಾಲ್‌ ಡಿಸ್ನೆಯವರಲ್ಲಿತ್ತು. ಆ ಹಂಬಲವೇ ಇಂದು ಸಾಕ್ಟಾತ್ಕಾರವಾಗಿ "ಡಿಸ್ನೆಲ್ಯಾಂಡ್‌' ಎಂಬ ರೂಪದಲ್ಲಿ ನಿಂತಿದೆ. ಅಮೇರಿಕದ ಹಾಲಿವುಡ್‌ನಲ್ಲಿರುವ ಮ ಉದ್ಕಾ- ನವು ಒಂದು ಅದ್ಭುತ ಆವಿಷ್ಕಾರವೇ ಎನ್ನ ಬೇಕು. ವಿಶಾಲವಾದ ಈ ಡಿಸ್ನೆಲ್ಯಾಂಡ್‌ನಲ್ಲಿ ಮಕ್ಕಳಿಗೆ ಒಂದು ಸ್ಪಪ್ಪ ಸಾಮಾಜದ ಕ ಹ. ಗ್‌ ಲ ವಿಶರಿಸಿದುತಾಗುತ್ತದೆ. * ಕೃತ್ರಿಮ ನಡಸ ತ ಮ್ಮ ಅವರ ಸಾಧನೆಗಳು ೧೦೩ ಗುಡ್ಡ-ಬೆಟ್ಟಿಗಳು, ಸುರಂಗ ಮಾರ್ಗಗಳು, ರೈಲು ಗಳು, ಒಂದೇ ಎರಡೇ ಇಂಥದು ಇಲ್ಲಿಲ್ಲ ಎಂದೂ ಯಾರೂ ಹೇಳಲು ಬಾರದಂತೆ ಸಮೃದ್ಧವಾಗಿದೆ ಈ ಉದ್ಯಾನವನ ಇದರಲ್ಲಿ ಒಂದು ಅತಿ ವಿಶೇ ಷದ ಸಂಗತಿಯೆ:ಂದಕೆ ಈ ಉದ್ಯಾನವನ್ನು ವಾಲ್ಟ್‌ ಡಿಸ್ನೆಯವರು ತಮ್ಮ ವಿಮಾಪಾಲಿಸಿಯ ಮೇಲೆ ೧ ಲಕ್ಷ ಡಾಲರುಗಳ ಸಾಲ ಪಡೆದು ನಿರ್ಮಿ ಸಿದ್ದಾರೆ. ಡಿಸ್ನೆಲ್ಕಾಂಡ್‌ ಜನ್ಮಿಸಿ ಈಗ ಆರು ವರ್ಷಗಳಾಗಿದ್ದು ವಾಲ್ಟ್‌ ಡಿಸ್ನೆಯವರು ಪ್ರತಿ ವರ್ಷವೂ ಲಕ್ಬಾಂತರ ರೂಪಾಯಿಗಳನ್ನು ಖರ್ಚು ಮಾಡಿ ಅದರಲ್ಲಿ ಹೊಸಹೊಸ ಬದಲಾ ವಣೆ, ಸುಧಾರಣೆಗಳನ್ನು ಮಾಡುತ್ತಲೇ ಇದ್ದಾರೆ. ಅಮೇರಿಕಕ್ಕೆ ಬರುವ ವಿದೇಶಿ ಪ್ರಮು ಖರಿಗೂ ಅದೊಂದು ಅನಿವಾರ್ಯ ಆಕರ್ಷಣೆಯಾ ಗಿದೆ. ಪ್ರಧಾನ ಮಂತ್ರಿ .ನೆಹರೂ ಅದಕ್ಕೆ ಭೆಟ್ಟಿ ಯಿತ್ತು ಮುಗ್ಧರಾದರು. ಆದರೆ ಕ್ರುಶ್ಚೇವರಿಗೆ ಅಲ್ಲಿ ಪ್ರವೇಶವೀಯಲಿಲ್ಲ! ಸೃಷ್ಟಿಕುಶಲ ಬುದ್ಧಿ ಯಾವಾಗಲೂ ನಿಷ್ಮ್ರ್ರ- ಯವಾಗಿರುವುದಿಲ್ಲ. ಮುಗಿಯಿತು ಎಂಬ ಶಬ್ದ ಅದರ ಕೋಶದಲ್ಲಿರುವುದಿಲ್ಲ. ವಾಲ್ಟ್‌ ಡಿಸ್ಕೆಯ ವರು ಇಷ್ಟೆಲ್ಲ ವೈಶಿಷ್ಟ ಪೂರ್ಣ ಕೆಲಸಗಳನ್ನು ಮಾಡಿಯೂ ತೃಪ್ತರಾಗಲಿಲ್ಲ. ಇಂದು ಜಗತ್ತಿನ ಅನೇಕ ದೇಶಗಳಲ್ಲಿ ಪ್ರದರ್ಶಿಸಲ್ಪಟ್ಟು ಅತ್ಯಂತ ಜನಪ್ರಿಯವೂ ಅದ್ಭುತ ರಮ್ಯವೂ ಎಂದೆನಿಸಿ ಕೊಂಡ "ಸರ್ಕಾರಮಾ' ಎಂಬ ನವೀನತವಮು ಚಿತ್ರಪಟವೂ ವಾಲ್ಟ್‌ ಡಿಸ್ನೆಯವರ ಕಲ್ಪನಾ ಶಿಶುವೇ ಆಗಿಜೆ. ರಶಿಯ, `ಇಟಲಿ, ಪಶ್ಚಿಮ ಜರ್ಮನಿಗಳಲ್ಲಿ "ಸರ್ಕಾರಮಾ'ದ ವಿವಿಧ ಸೃರೂಪ ಗಳು ಹುಟ್ಟಿಕೊಂಡಿವೆಯಾದರೂ ಅವೆಲ್ಲವುಗಳ ಮೂಲದಲ್ಲಿ ವಾಲ್ಟ್‌ ಡಿಸ್ನೆಯವರ ಪ್ರತಿಭೆಯ ಬೆಳಕೇ ಇದೆಯೆನ್ನುವುದು ಸತ್ಯವಾದ ಮಾತು. ಆದರೆ ವಾಲ್‌ ಡಿಸ್ನೆಯವರ ಯಶಸ್ಸು ಅದೃಷ್ಟಬಲದಿಂದ ಬಂದುದಲ್ಲ. ಅವರ ಜೀವ ನದ ಆಥೈಯನ್ನು ಅವಲೋಕಿಸಿದಾಗ ಪ್ರತಿ- ಯೊಂದು ಸಲವೂ ಅವರು ಯಶೋವಧುವಿನ ೧೦೪ ಕೈಹಿಡಿಯಲಿದ್ದಾಗ ಅದೃಷ್ಟೆ ಅವರನ್ನು ವಂಚಿ ಸುತ್ತಲೇ ಬಂದಿತೆನ್ನುವುದು ಗೊತ್ತಾಗುವುದು. ಡಿಸ್ನೆಯವರ ಹಾದಿ ಕಠಿಣವಾಗಿತ್ತು. ' ಅತ್ಯಂತ ; ವೆಚ್ಚದ್ದಾಗಿತ್ತು ನೂತನವಾಗಿತ್ತು.' ಕಾರ್ಟೂ- "_ನ್‌ ಚಿತ್ರಪಟಗಳಲ್ಲಿ ಕಥಾ ಪಾತ್ರಗಳೆಲ್ಲ ಪಶು ಗಳೊ. ಪಕ್ಚಿಗಳೊ ಆಗಿರುತ್ತವೆ. ಆ ಚಿತ್ರಗಳಲ್ಲಿ ' ಜೀವವನ್ನು ತುಂಬಿ ಅವು ಚಲಿಸುವಂತೆ ಮಾಡಿ ತೆರೆಯ. ಮೇಲೆ. ಮೂಡಿಸಬೇಕಾದಕಿ ಒಂದು ಹತ್ತು ಮಿನಿಟಿನ ಚಿತ್ರಕ್ಕಾಗಿ ೧೪೪೦೦ ಚಿತ್ರಗ ಳನ್ನು ಕೈಯಿಂದಲೇ ಬರೆಯಬೇಕಾಗುತ್ತದೆ ಐಂ- ದಕ. ಈ ಕಾರ್ಕದ ಅಗಾಧತೆಯ ಅರಿವಾಗುತ್ತದೆ. ಸ್ಪಲ್ಪದರಲ್ಲಿ ಹೇಳುವುದಾದರೆ ವಾಲಸ್ಕಿ ಡಿಸ್ನೆ ಶೋಧಕರು. ಸಾಧಿಸಿರುವಷ್ಟರಿಂದಲೇ ಅವರಿಗೆ ತೃಪ್ತಿಯಾಗುವುದಿಲ್ಲ. ಹೊಸ ಹೊಸ ಪ್ರಯೋಗ ಗಳನ್ನು ಮಾಡಿ ಹೊಸ ಹೊಸೆ ಸಾಧನೆಗಳನ್ನು ಸಾಧಿ'ಕುವುದೇ ಅವರ ಜೀವೆನದ ಗುರಿಯಾಗಿದೆ. ಅವರು ಹೊಸತೊಂದು ಸಾಧನೆಗೆ ಕೈಹಾಕಿದ ಇಇ ಶೊ | ಇಡೆ. ಪ್ರತಿ ಸಲವೂ ಜನ "ಇವನೊಬ್ಬ ಹುಚ್ಚ, ವಾರ್ತಾಶಾಖೆಯವರು ಈ ಬಗೆಯ . ವಿಶೇಷ ಬ್ರಂ1414411111111181/111118118111111811111111111111111111111111111111111111111111111111111111111111111111111111111111111111111111111111111111111111111 ಜಗತ್ಛ್ರಸಿದ್ದ ಲೋಕಾಮಯಹರ ಶಕಸ್ತೂರಿ ಮಾತ್ರೆಗಳ ತಯಾರಕರಾದ ೨ ೫ 'ಬೆಂಗಳೂರಿನಲ್ಲಿ .'ಬಾ. ನಂ. 35 ಮೈಸೂರು ಇವರ. ಔೌಷಧೋಪಯುಕ್ತ ಸುಗಂಧಿತ ಹಲ್ಲುಪುಡಿಯನ್ನೇ ಉಪಯೋಗಿಸಿರಿ ನನ್ಗೆ ಸ್ನೇಹಿತರೊಬ್ಬರ ಸಲಹೆಯಂತೆ ನಿಮ್ಮ “ದಂತೋಜ್ವಲ ಹಲ್ಲುಪುಡಿ” ಯನ್ನು ಈಗೆ ೩. ತಿಂಗಳಿಂದಲೂ ಉಪಯೋಗಿಸುತ್ತಿದ್ದ. ಇಷ್ಟರಿಂದಲೇ ನನ್ನ ವಸಡು ಮತ್ತು ಹಲ್ಲಿನ ಆರೋಗ್ಯವು ನಂಬಲರ್ಹವಾಗದಷ್ಟು ಉತ್ತಮಗೊಂಡಿದೆ. ಇಷ್ಟು ಉತ್ಕ.ಷ ಹಲ್ಲುಪೆಡಿಯನ್ನು ತಯಾರಿಸುತ್ತಿರುವ ನೀವು ಇದನ್ನು ಪ್ರಚಾರಪಡಿಸುವುದರಿಂದ ಜನತೆಗೆ ಇದರಿಂದಾಗುವ ಗುಣವನ್ನು ತಿಳಿಸಿ ಅವರು ಉಪಕೃತರಾಗುವಂತೆ ಮಾಡಬೇಕು. (ಸಹಿ) ಜಿ. ಎನ್‌. ಸಂಪತ್‌, ಎಂ. ಬ್ಕ ಬಿ. ಎಲ್‌. (ಹೈದರಾಬಾದ ಡೆಕ್ಕನ್‌) ಕಸ್ತೂರಿ, ಅಗಸ್ಕ್‌ ೧೯೬೨ . ಇದೊಂದು ಮೂರ್ಬ ಕೆಲ್ಪನೆ' ಎಂದೇ . ಅಂದಿ ದ್ದಾರೆ.” ಪ್ರತಿ ಸಲವೂ ವಾಲ್ಟ್‌ ಡಿಸ್ನೈ ಅವರ. ಹೆ ಭವಿಷ್ಯವನ್ನು ಸುಳ್ಳು ಮಾಡಿದ್ದಾರೆ. ಇಷ್ಟೊಂದು ಪ್ರತಿಭಾಶಾಲಿಯಾದ ಈ ಮನು ಷೈನ ಕೃತಿ ಎಂದ ಮೇಲೆ "ಸರ್ಕಾರಮಾ' ಕೂಡ ಅಸಾಮಾನ್ಯವಾಗಿರುವುದು ಸಹಜವೇ ಆಗಿದೆ. ' ಅಮೇರಿಕದ ವಾರ್ತಾಶಾಖೆಯವರು ಇದನ್ನೀಗ ' ಸಾರ್ವಜನಿಕರಿಗೆ: ಪುಕ್ಕಟಿ ಯಾಗಿ ಪ್ರದರ್ಶಿಸುತ್ತಿದ್ದಾಕೆ. ಈಗಾಗಲೇ ಇದು " ಮುಂಬೈ, ಕಲಕತ್ತೆ, ಮದ್ರಾಸುಗಳಲ್ಲಿ ಪ್ರದರ್ಶಿ- ತವಾಗಿದ್ದು ಬೆಂಗಳೂರಿನ ಪ್ರದರ್ಶನ ಮುಗಿದ ನಂತರ.ದಿಲ್ಲಿಯಲ್ಲಿ ಪ್ರದರ್ಶಿತವಾಗಲಿದೆ. . ಇದ ರಿಂದ ಭಾರತದ ಲಕ್ಬಾಂತರೆ ಜನ ಇದನ್ನು ನೋಡಿ ಸಂತೋಷಪಡುವಂತಾಗಿದೆ. ಸರ್ಕಾ- ರಮಾ ಇತರ : ಸಾಮಾನ್ಯ ಚಿತ್ರಗಳಂತಿಲ್ಲ. ಅದನ್ನು ಸಾಮಾನ್ಯ ಥಿಯೇಟರುಗಳಲ್ಲಿ ಪ್ರದರ್ಶಿ ಸೆಲು, ಬರುವಂತಿಲ್ಲವಾದ್ದರಿಂದ ಅಮೇರಿಕದ ಹಲುಪುಡಿ ್‌) `'ಲ್ಮಿಛ 111111111111111111111111111111111111111111111111111111111111111111111111111111111111111111111111111111111111111111111111111111111111111111111181882 ತ್ರ ದರ್ಶಗಳನ್ನು ಏರ್ಪಡಿಸಿ ನಮ್ಮ ಜನರಿಗೆ ಈ ` 'ಅದ್ಭು ತ ಚಿತ್ರವನ್ನು ನೋಡುವ ಜಾಕ್‌ ಒಬದ- ಗಸಿ ಸ "ಉಪಕಾರವನ್ನು ಮಾಡಿದ್ದಾರೆ. ಸರ್ಕಾರಮಾ ಒಂದು ವ ತ್ತಾಕಾರದ ಡೇರೆ “ಯೆಲ್ಲಿ ಪ್ರದರ್ಶಿಸಲ್ಪಡುತ್ತದೆ. "ಸರ್ಕಸ್ಸಿನ ತಂಬು 'ಎನಲ್ಲಿ.ಜನ ಸುತ್ತಲೂ ಕುಳಿತಿರುತ್ತಾರೆ. ಅವರ ನಡುವಿನ ವರ್ತುಲದಲ್ಲಿ' ಪ್ರಯೋಗಗಳು ನಡೆ “ಯುತ್ತವೆ, ಸರ್ಕಾರಮಾದಲ್ಲಿ ಹಾಗಲ್ಲ. ಪ್ರೇಕ್ಷ- "ಫೆರು ನಡುವೆ ವೃತ್ತಾಕಾರದಲ್ಲಿ ನಿಲ್ಲುತ್ತಾ ಕೆ 'ದೆಗಳಿರುತ್ತ ವೆ ಹನ್ನೊಂದು ಪ್ರೊ ಜೆಕ್ಟ ರುಗಳಿಂದ ಹೊರಬೀಳುವ ಚಿತ್ರ ಗಳು ಏಕಕಾಲದಲ್ಲಿ ನಮ್ಮ “ಹಿಂದೆ ಮಂದೆ, ಬಲಕ್ಕೆ 'ಎಡಕ್ಕೆ - ಸುತ್ತಲಿನ ಪಡ _-ದೆಗಳ- ಮೇಲೆಲ್ಲ ಮೂಡಿ ವಿಜಿತ್ರಾನುಭವವನ್ನು ಉಂಟುಮಾಡಿಸುತ್ತವೆ. . ದೃಷ್ಟಿಪಥವನ್ನು ಅಡ್ಡ 'ಗಟ್ಟುವ ಯಾವುದೂ ಬದುರಿಗಿರುವುದಿಲ್ಲವಾದ್ನ “ರಿಂದ ಪಡದೆಯ ಮೇಲೆ ಮೂಡಿದ್ದರಲ್ಲಿ ಕಿಂಚಿ- "“ತ್ತಾದರೂ ನೋಟದಿಂದ ತಬ್ಬಿಸಿಕೊಳ್ಳುವುದಿಲ್ಲ. . *ಹೆತ್ತು ಹೊರಳಿಸಿ ಯಾವ ದಿಕ್ಕಿನ ಚಿತ್ರವನ್ನಾ ದರೂ ಸುಲಭದಲ್ಲಿ. ನೋಡಬಹುದು. ಸುತ್ತ ಲೂ ಏಕಕಾಲದಲ್ಲಿ ತಡೆಯುವ ಚಲನೆಗಳಿಂದ ಕಾಣ ತ್ತಿರುವ ದ್ರ ಶ್ಯದಲ್ಲಿ ನಾವೂ ಒಂದು 6 “ಎಂಬ ಭ್ರಮೆಯುಂಟಾಗುತ್ತದೆ ಉದಾಹರಣೆಗೆ ದರೆ ಆ ರಸ್ತೆಯಲ್ಲೇ ನಾವಿದ್ದೇವೇನೋ ಏನಿಸು *ತ್ತದೆ. ಸರ್ಕಾರಮಾದ ತಾಂತ್ರಿಕ ವಿವರಗಳನ್ನೆಲ್ಲ ಸಾಮಾನ್ಯರಿಗೂ ` ತಿಳಿಯುವಂತೆ ಹೇಳುವುದು ಷ್ಟ. ಈ ಚಿತ್ರ ಪಟ ತಯಾರಿಸಲು ಹನ್ನೊಂದು ಹ್ಯಾಮರಾಗಳು ಬೇಕು. ಪ್ರದರ್ಶಿಸಲು ಹನ್ನೊಂ ಇದು ಪ್ರೊಜಿಕ್ಟರುಗಳು ಈಕೆ ತಾಂತ್ರಿಕ ವಿಧಾ ನ ಗಳೇನೇ ಹತ ಸರ್ಕಾ ರಮಾವ ನ್ನ್ನ ನೋಡಿದಾಗ “ಇದನ್ನು ತಯಾರಿಸಿದವನೂ ಧನ್ಯ, ನೋಡಿದ ವೂ. ಧನ್ಯ: ಎನಿಸುತ್ತದೆ. ವಾಲ್ಟ್‌ ಡಿಸ್ನೆ ಮತ್ತು ಅವರ ಸಾಧನೆಗಳು ಕಾರ್ಯ ಸ “ಅವರ ಸುತ್ತಲೂ ಸೆ ಎತ್ತ "ದ ಮೇಲೆ ಪಡ. ಫಾವೊಂದು ತುಂಬಿದ ರಸ್ತೆಯ ಚಿತ್ರ ನೋಡುತ್ತಿ' ನಾವು ಕಾಣದ ಒಂದು ಶಹರದ ಬೀದಿಯ-' ಪ ೧೦೯ ಲ್ಲಿಯೆ ನಾವು ಅಡ್ಡಾ ಡುತ್ತಿ ಗ್ರ ರತ ಎಂಬ -ಭ್ರಮೆಯನ್ನು ಟುಮಾಡುವ ಶಕ್ತಿ ಸರ್ಕಾರಮಾ- ಕ್ಕಿದ್ದರೂ ಅದು ಒಂದು ಕಥೆಯ ಚಿತ್ರ ಣಕ್ಕೆ' ಆನುಕೂಲವಾದದ್ದ ಲ್ಲ. ಹಾಗೆಂದು ಅದರ ಮತ ತ್ವವೇನೂ' ಕಡಿಮೆಯಲ್ಲ. ಯಾವ ಚಿತ್ರವೂ ಮಷಸೆ ಸಲಾರದ ವಾಸ್ತವಾನುಭವವನ್ನು ಇದು ಮೂಡಿಸುತ್ತದೆಯೆಂಬುದೇ ಇದರ ವೈಶಿಷ್ಟ್ಯ. ವಾಲ್ಟ್‌ 'ಡಿಸ್ನೆ ಯವರಿಗೆ ಚು ಅದ್ಭುತ ಳನ್ನು 'ದೊರಕಿಸಿ ಕೊಟ್ಟಿ ವೆ. ಹೈ” ಮಿಕಿ ಮಾ ಎಂಬ ಚಿತ್ರ ಅಂತಾರಾಷ್ಟ್ರ ಸಕ್ರೀಯ ಸದ್ಭಾ ' ವದ ಪ್ರತೀಕವಾಗಿದೆಯೆಂದು ಬಸ್ಸ ರಲ್ಲಿ 4 ಲೀಗ್‌. ಆಫ್‌ ನೇಶನ್ಸ್‌ ಒಂದು ಪ ಪದಕವನ್ನಿತ್ತು ಅವರನ್ನು. ಸನ್ಮಾನಿಸಿತು. ಹಣ ತೆ ವುದಿಲ್ಲ ಪಾದರೂ ಹಣವೇ ವಾಲ್‌ ಸ್ನೆಯವರಿಗೆ ಜೀವನದ ಸರ್ವಸ ಯುದ್ಧ ದ ತಾಲದಲ್ಲಿ ಅವರು ಅಮೇರಿಕ ಸರಕಾ ರಕ್ಕೆ ಹಲವ್‌ಹಿ ಪ ಪ್ರಚಾರ ಚಿತ್ರ ಶ್ರಗಳನ್ನು ಯಾವ ಲಾಭವೂ ಇಲ್ಲದೆ. ತಯಾರಿಸಿ ಕೊಟ್ಟು ಅದರ ಯುದ್ಧ ಕಾರ್ಕ ಕ್ಸ ಅಮಾಲ್ಕ ನೆರವನ್ನು ನೀಡಿ ದರು. ಆದ ವೈಶಿಷ್ಟ ಪೂರ್ಣ ಪ್ರದರ್ಶನಗಳನ್ನಿತ್ತು ಜನವ್ರ ಯರಾಗಿದ್ದಾ ರೆ ಸರ್ಕಾರಮಾವನ್ನು ಕಂಡ ಮೇಲೆ ವಾಲ್ಟ್‌ ಡಿಸ್ನೆಯವರು ಇನ್ನು ಯಾವ ಇಫೆ ಸೆ ಹೊಸ ಅದ್ಭುತ ದ ಣಿ ನಿಂದ ಯಾವುದೇ ಬರಲಿ, ಅದು ವಾಲ್ಟ್‌ ಡಿಸ್ನೆ ಮೂಲಕ ಬಂದಿತೆಂದಕೆ ಅದೊಂದು ಅ ತವಾದ ನೂ ೂತನಾನ ಭವದ ಸಂಗತಿಯಾಗಿ ರುವುದು ಎಂಬ ಮಾತಿನಲ್ಲಿ ಮಾತ್ರ ಯಾರಿಗೂ ಸಂದೇಹವೆನಿಸುವಂತಿಲ್ಲ ಎಂಬ ಒಂದೇ ಒಂದು ಸತ್ಯ ಮಾತು ಸಾಕು-ವಾಲ್ಟ್‌ ಡಿಸ್ನೆಯವರ ಪ್ರತಿಭೆಯನ್ನು ಮನಗಾಣಿಸಲು, " ಜೇ ಸುಸ್ರಾಸ್ರಾನ್ರಾ ಸಾ ೆ ` ಹಲವಾರು ಜಾಗತಿಕ ಪ್ರಶಸ್ತಿಗ ವಲ್ಲ. ' ಗ ಮಹಾ ' ಟಿರರಿಸ ನ್‌ನಲ್ಲಿಯ ೂ ಅವರು ತಮ ದೇ ಅ ತ್ತಾರೊ ಎಂಬ ಕುತ ತೂಹಲ ' ಸ್ಸಿನ ಲ್ಲಿ ಜಾಗ್ರತವಾಗುತ್ತದೆ. ಯಾವ ಹೆಸರಿ". ಗೆ ಮಾಡಾ. ಮಾಸ ಡೌ ಸ ಪತೋವಟಾ ಆತೆ ಕಳ ನ ಇಸು ಅಭಿಮಾನದಿಂದ ಜೀಳಿತ್ತೇನೆ ನಾನು ಗ್ಲಾಕ್ಸೋ ಮಗು, ಇದೇ ಕಾರಣದಿಂದ ನಾನು ತಾಯಿಯಹಾಲು ಕುಡಿದು ಬೆಳೆಯುವ ಉತ್ತಮೋತ್ತಮ " ಮಗುವಿನಪ್ಟೇ ಶಕ್ತಿ ಶಾಲಿ, ಆರೋಗ್ಯವಂತ ಮತ್ತು ಸಂತುಪ್ಟನಾಗಿದ್ರೇನೆ. ತಾಯಿಯ ಸರ್ವೋತೃಸ್ಟ ಹಾಲಿನಲ್ಲಿ ಯಾವ ಗುಣಗಳಿನೆಯೋ ಅವೆಲ್ಲ ಗ್ಲಾಕ್ಸೋದಲ್ಲಿಯೂ ಇವೆ. ಉಚಿತವಾಗಿ ಸಿಗುವ "ಗ್ಲಾಕ್ಸೋ ಶಿಶು ಪುಸ್ತಕ'ದ ಒಂದು ಪ್ರತಿಯನ್ನು ಪಡೆಯಲು ೫೦ ನಯೆ ಪೈಸೆಗಳ ಅಂಚೆ ಚೀಬಯನ್ನು (ಅಂಚೆ ಖರ್ಚಿಗಾಗಿ) ಗ್ಲಾಕ್ಸೋ, ವರ್ಲಿ, ಮುಂಬಯಿ-೧೮ ಅವರಿಗೆ ಕಳುಹಿಸಿರಿ. ೬೪4111 [1] ಕ್ಷ ಗ ಬ ಚ (|? ಜಲ್‌ ಇತ ಕೆಡೆಗೆಕೆತೆಲ ತ ಭಾ ಬಕ ಜಂ ೨... ೬ ಬಸ. 4. ಕ | ಇ 111 ಟಕೆ ಸಂಗತ: ಜಿ.ಜಿ.ಹೆಗಡೆ ವಿದೇಶಗಳಲ್ಲಿ ಸಂಚರಿಸಿ ರಹಸ್ಯಮಯ ತಿಜೀ ಟನ ಜನ- ಜೀವನದ ದರ್ಶನವನ್ನು ಅವಕ್ಕೆ ಮಾಡಿಕೊಟ್ಟ ಏಕಮಾತ್ರ ಲಾಮಾ ಮಂಗಳಲೊಬ್ಬಾಂಗ್‌ ರಾಂಪಾ ಎನ್ನಬಹುದು. “ನಾನು ಹೇಳಿದ್ದು ಕಟ್ಟುಕಥೆ ಎಂದು ಜನ ಅನ್ಫಬಹುದು. ಆದರೆ ಜನ ಸುಳ್ಳೆಂದು ಸಾರಿದ್ದೇ ಮುಂದೆ ಸತ್ಯವೆಂದಾದ ಉದಾಹರಣೆಗಳು ಜೀಕಪ್ಟಿವೆ. ಹಾಗೆಯೇ ನನ್ನ ಕಥೆ ಕೂಡ ಸತ್ಯ ಎಂದು ಸಿದ. ವಾದೀತು* ಎಂದು ಅವರಂದಿದಾ ರೆ. .. . ್ಥಸರೂರನೇ ಕಣು ಜಡ್‌ಾ ಕ ಡಿ ನ್ಗ ತಂದೆ ತಿಬೇಟ್‌ ಸರಕಾರದ ಪ್ರಮುಖ _ ಠಲ್ಲೊ 'ಬ್ಲರಾಗಿದ್ದ ರು... ಅವರ ಮತ್ತು ನನ್ನ ತಾಯಿಯ ಕುಟುಬಗಳು ದೇಶದ `ತೀರ ಮೇಲಿನ ಹತ್ತು ಕು ಟುಂಬಗಳಲ್ಲಿ ಸ್ಮಾ ನ ಪಡೆದ ವಾದ್ದ ರಿಂದ 'ಅವರಿಗೆ ಜೇಶದ' ಕಾರಭಾರದಲ್ಲಿ ತುಂಬ ವರ್ಚಸ್ಸಿತ್ತು. ನಾವು ತಂಡಯನ್ನು ಹೆಚ್ಚಾಗಿ ಕಾಣುತ್ತಿರ ಲಿಲ್ಲ. ತಿಬೇಟಿಗೆ 'ದುರ್ದಿನಗಳು- ಬಂದಿದ್ದವು. ೧೯೦೪ ರಲ್ಲಿ ಬ್ರಿಟಿಶರು ನಮ್ಮ ಮೇಲೆ ದಾಳಿ ಮಾಡಿದ್ದ ರು. ಕಡಳಿತವನ್ನು ನನ್ನ ತಂದೆ ಮತ್ತು ಮಂತ್ರಿಮಂಡಳದ ಇತರರಿಗೆ ಬಿಟ್ಟು ಕೊಟ್ಟು ದಲಾಯಿ ಲಾಮಾ ಮಂಗೋಲಿಯಕ್ಕೆ ಓಡಿ ಹೋಗಿದ್ದ ರು. ಅಲ್ಲಿಂದ ಪೆಕಿಂಗಿಗೆ ಹೋದ ಅವರು ೧೯೦೯ ರಲ್ಲಿ "'ಲ್ಹಾಸಾಕ್ಕೆ ಮರಳಿದರು. ಬ್ರಿಟಿಶರ ಡಾಳಿಯ ಯಶಸ್ಸ ನ್ನು ಕಂಡುಪೆ ಪ್ರೋ ತ್ದಾ ಹನ ದೊರೆತಂತಾಗಿ ನೇನೀಯರು ೧೯೧೦ ರಲ್ಲಿ ಲ್ಹಾಸಾವನ್ನು ಮುತ್ತಿದರು. ಈ ಸಲ ದಲಾಯಿ ರಾಮಾ ಭಾರತಳ್ಕೋಡಿದರು. ೧೯೧೧ ರಲ್ಲಿ, ಚೀನೀ ಕ್ರಾ ತಿಯ ಕಾಲದಲ್ಲಿ ಚೀನೀಯ ಯರನ್ನು ಲ್ಹಾ ಸಾಕ ಹೊರಗಟ್ಟ ಲಾಯಿತು. ಆದರೆ ಅಷ್ಟ ಕೊಳಗಾಗಿಯೆ ಅವರು ನಮ್ಮ ಜನರ ೧೧೨ "ಳನ್ನು ೂ್ರಾ ಮೇಲೆ ಭೀತರ ಅತ್ಯಚಾರಗಳನ್ಕಿ ''ಸಗಿಬಿಟಿ 2 ದ್ವರು. ೧೯೧೨: ರಲ್ಲಿ ದಲಾಯಿ ಲಾಮಾ ಪುನಃ: ಲ್ಹಾಸಾಕ್ಕೆ ಬಂದರು. ಅವರು ಇಲ್ಲದಿದ್ದಾಗಿನ ಆ ಅತ್ಯಂತ ಕಠಿಣ. ದಿನಗಳಲ್ಲಿ ನನ್ನ ತಂದೆ” ಮತ್ತು ಮಂತ್ರಿ ಮಂಡಳದ ಇತರಕೇ ತಿಬೇಟಿನ ಆಡಳಿತಕ್ಕೆ ಸ ಹ್‌ ಹೊಣೆಗಾರರಾಗಿದ್ದ ರು . ಅನಂತರ ಕುಂದೆಯ ಸಹಕೆ ಮೊಡರಿಸುತಾಗಲೇಕೆ ಇಲ್ಲ ಎಂದು ' ಅಮ್ಮ ಹೇಳುತ್ತಿದ್ದಳು. ಮಕ್ಕ ಮುದ್ದಾಡಲು ಅಪ್ಪನಿಗೆ ಸಮಯವ ಇರುತ್ತಿ ರಲಿಲ್ಲ. ಅದರಲ್ಲೂ. ನನ್ನನ್ನು ಕಂಡರೆ ತಂದೆಗೆ ಅದೇಕೊ ಹೆಚ್ಚು ಸಿಟ್ಟು, "ಅದ್ವರಿಂ- ದಲೇ ನನ್ನನ್ನು ಮನುಷ್ಯನನ್ನಾಗಿ " ಮಾಡಲು- 'ಕುನ ಕೈ ಗೊಬ್ಬ ಸಿದ್ದರು. ಕುದುತೆ ಸವಾರಿಯಲ್ಲಿ ' ನನ್ನ ದಡ್ಡತನ ತನ್ನ ವೈ ಯಕ್ತಿಕ ಅಪಮಾನ ಎಂಧು ಯು ಭಾವಿಸಿದ್ದೆ. ತಿಟೇಟನಲ್ಲಿ ಮೇಲ್ವರ್ಗದ ಜನರ ಮಕ್ಕಳಿಗೆ-. ಅವರಿಗಿನ್ನೂ ನಡೆಯಲು ಬರುವುದಕ್ಕೆ ಮೊದಲೇ . ಕುದುರೆ ಸವಾರಿಯನ್ನು ಕಲಿಸತೊಡಗುತ್ತಾರೆ. "ಯಾವ ದೇಶದಲ್ಲಿ. ಚಕ್ರಗಳೇ ಇಲ್ಲವೋ, ಲಲ್ಲಿ: ಪ್ರವಾಸವನ್ನೆಲ್ಲ ನಡದು. ಅಥವಾ ಕುದುರೆಗಳ". ಈಟ್‌: ಮೂರನೇ ಕಣ್ಣು ಮೇಲೆ ಕುಳಿತೇ ಮಾಡಬೇಕಾಗುವುದೊ ಅಲ್ಲಿ ಕುದುರೆ ಸವಾರಿಯಲ್ಲಿ ನಿಷ್ಣಾ ತರಾಗಬೇಕಾದದ್ದು ರು ಅಗಿರೆ: ತಿಜೀಟಿನ ಸರದಾರರು ಕುದುರೆ ಸವಾರಿ ತರಬೇತಿಗಾಗಿ ನಿತ್ಯವೂ ಅನೇಕ ತಾಸುಗಳನ್ನು ವ್ಯಯ ಮಾಡುತ್ತಾರೆ. ಓಡುವ ಕ:ದುಕೆಯ ಬೆನ್ನಲ್ಲಿ ಕಿರಿದಾದ ಕಟ್ಟಿ ಗೆಯ ಜೀನಿನ ಮೇಲೆ ನಂತು ಅವರು ಚಲಿಸುವ “ರಿಗೆ ಗುಂಡು ಹೊಡೆದು ಬಂದೂಕನ್ನು ಹೆಗಲಿಗೇರಿಸಿ ` ಕೈಯಲ್ಲಿ ಬಿಲ್ಲು ಬಾಣಗಳನ್ನು ಧರಿಸಬಲ್ಲರು. ಆದಕೆ ನಾನೊ, ನಾಲ್ಕು ವರ್ಷದವನಾಗಿದ್ದ ರೂ ನನಗಿನ್ನೂ ಸರಿಯಾಗಿ ಕುದುಕೆಯ ಮೇಲೆ ಕೂಡ್ರಲೂ ಬರುತ್ತಿರಲಿಲ್ಲ! ತಬ ತಾತ್ತಿ ವ್‌ ದೇಶ. ನಮಗೆ ಬಾಹ್ಯ ಜಗತ್ತಿನ ಪ್ರಗತಿಯಲ್ಲಿ ಆಸ್ಥೆ- ಅತೆಗಳಿರಲಿಲ್ಲ. ಚಿಂತನೆಯ ಸಮ್ಮಲಕ ಈ ಪಾರ್ಥಿವ ಶರೀರದ ಪರಿಮಿತಿಯನ್ನು ಮೀರಿ ನಿಲ್ಲುವುದೊಂದೇ ನಮ್ಮ ಹತ ರಾಗ ತು. ಪಾಶ್ಚಾತ್ಯ ಜಗತ್ತು ತಿಬೇ ಟನ ಸಿರಿಸಂಪತ್ತಿನಲ್ಲಿ ಮೋಹಗೊಂಡಿದೆ, ಆ ಜನರು ನಮ್ಮಲ್ಲಿ ಬಂದೊಡನೆ ಶಾಂತಿ-ಇಲ್ಲ ದಂತಾಗುತ್ತದೆ. ಎಂದು ನಮ್ಮ ಪಂಡಿತರು ಎಂದೋ- ಬಹು ಹಿಂದೆಯೆ ತುಕಾ ದ್ವರು. "ತಿಮ್ಮ ಮನೆತನದ ಫನತೆಗನುಗುಣವಾಗಿ ನಮ್ಮ ಕಾರ್ಯ ಗಳಿಗೆ ದೈ ವಕ ಫಪೆಯನ್ನು ಪಡೆಯಲು ನಮ್ಮಲ್ಲಿ ಇಬ್ಬರು ಸಂವ್ಯಾಸಿಗಳಿದ್ದ ಸೆ ವ.ಹ ತ್ವದ ಕಾರ್ಕವಿರುವಾಗಲೆಲ್ಲ ಇವರ ಸಲಹೆ ಪಡೆಯಲಾಗುತ್ತಿತ್ತು. ಆ ಕಾರ್ಕದ ಯಶಸ್ಸಿ ಗಾಗಿ ಇವರು ದೇವರಿಗೆ ಪ್ರಾರ್ಥನೆ ಸಲ್ಲಿಸು ತ್ತಿದ್ದರು. ಪ್ರತಿ ಮೂರು ವರ್ಷಗಳಿಗೊಮೆ “ ್‌್‌್‌್ಸ್‌್ಹ*್ಹಹನಹ ಮನೆಯಲ್ಲಿದ್ದ ಸಂನ್ಯಾಸಿಗಳು ಮಕಕ್ಕೆ ತೆರಳು ₹ ತ್ತಿದ್ದರು. ಅವರ ಬದಲು ಬೇರೆಯವರು ಬರು ತ್ತಿದ್ದರು. ಮನೆತನದ ವ್ಯ ಹವಸಾರಗಳೆಲ್ಲ ಕಾಯದೆ ಬದ್ಧ ವಾಗಿ ಕಡಿಯುವ: ತ್ರೆ ನೋಡಿಕೊಳ್ಳು ವ್ರದ ಕ್ಕಾಗಿ ಕಾಯದೆ ಪಂಡಿತನೊಬ್ಬನೂ "ನಮ್ಮ ಮನೆಯಲ್ಲಿರುತ್ತಿದ್ದ. ನಾವು ಮಕ್ಕಳು-ನಾನು, ಅಣ್ಣ ಪಾಲ್ಹೋರ್‌, ಅಕ್ಕ ಯತೋಧರಾ ಮನೆಯ ಹೊಸ ಬಿಭಾಗ ದಲ್ಲರುತ್ತಿದ್ದೆವು. ನಮ್ಮ ಎಡಕ್ಕೆ ಗುಡಿ, ಬಲಕ್ಕೆ ಓ 6-15 ೧೧೩ ಶಾಲೆಯ ಕೋಣೆ. ಮನೆಯ ಆಳುಕಾಳುಗಳ ಮಕ್ಕಳೂ ಈ ಶಾಲೆಗೆ ಬರುತ್ತಿ ತ್ತಿದ್ದರು. ಪಾಲ್ಡೋರ್‌ ತ ಹುಡುಗ. ನಾವಿಬ್ಬರೂ ನಡೆಸಬೇಕಾಗಿ ಬಂದೆ. ಕ ಜೀವನವನ್ನು ಸಹಿಸಲಾರದೆ ಅವನು ಏಳನೆಯ ವಯಸ್ಸಿ ನಲ್ಲಿಯ ಸತ್ತು ದೇವಾ ಲಯಗಳ ಲೋಕಕ್ಕೆ 1೨ ಆಗ `ಜುತೋ ಧರೆಗೆ ಆರು ವರ್ಷ, ನನಗೆ ನಾಲ್ಕು ವರ್ಷವಾ ಗಿತ್ತು. ಪ್ರಾಣವಿಲ್ಲದೆ ಬರಿದಾಗಿದ್ದ ಪಾಲೊ (ರನ ದೇಹದ ಚಿತ್ರ, ಅದನ ಸ್ನ ಮುರಿದು ಹದ್ದು “ಗೆ ಗಳಿಗೆ ಹಾಕುವುದಕ್ಕಾಗಿ "ಸ ಸಾವಿನ ಜನ' "ಬಂದು ಅದನ್ನೊಯ್ಮ ದೃಶ್ಯ ಇಂದಿಗೂ ನನ್ನ ನೆನವಿ ನಲ್ಲಿದೆ. "ಯಾವ ಪಾಠ ತಪ್ಪಿದರೂ ಶಾಲೆಯಲ್ಲಿ ಸದಾ- ಚಾರ ಪಾಠ ಮಾತ್ರ 'ತಪ್ಪು ತ್ತಿರಲಿಲ್ಲ. ವರ್ಗ ವನ್ನು ಪ್ರವೇಶಿಸಿದೊಡನೆ “ಮತ್ತು. ಕರುಗಿ ಟಿ ಸಜಾ; ್‌ ಅದನ್ನು ಹೇಳಟೇಕಾಗುತ್ತಿ ತ್ತು. ಈ ಸದಾ ಚಾರಗಳಿಂತಿದ್ದವು: ಒಳೆ ಯದಕ್ಕೆ ಪ್ರತಿಯಾಗಿ ಒಳ್ಳೆಯ ದನ್ನು ಕೊಡು. ಸಜ್ಜನರೊಡನೆ ಜಗಳಾಡಬೇಡ. ಧರ್ಮಗ್ರಂಥಗಳನ್ನೋದಿ ಅರ್ಥಮಾಡಿ ಕೊಳ್ಳಿರಿ. ನೆರೆಯವರಿಗೆ ಸಹಾಯ ವಡಾಡಿರಿ,. ಸವನಾನತೆ ಮತ್ತು ತಿಳಿವಳಿಕೆಗಳನ್ನು ಕಲಿಸುವುದಕ್ಕಾಗಿ ಶ್ರೀಮಂತರ ನಿಚಾರ ದಲ್ಲಿ ನಿಯಮಗಳು ಕಠಿಣಎಂಗಿವೆ. ದಯಾಭಾವ ತೋರುವುದಕ್ಕಾಗಿ ಬಡ ವರ ವಿಚಾರದಲ್ಲಿ ನಿಯಮ ಸೌಮ್ಯವಾ- ಗಿದೆ. ನಿಮ್ಮ ಸಾಲವನ್ನು ಸಮಯಕ್ಕೆ ಸರಿ. ಯಾಗಿ ತೀರಿಸಿರಿ, ನಮ್ಮ ದೇಶದಲ್ಲಿ ಹುಡುಗ ಎಷ್ಟು ಮೇಲ ರ್ಗದ ಕುಟು ಂಬದವನೊ ಅಷ್ಟು ಅವನ ಶಿಕ್ಷಣ ಬಿಗಿಯಾಗಿರುತ್ತದೆ. ಮಕ್ಕಳ ನಿಕ್ಷಣ ಒಂದಿಷ್ಟು ಹಗು ರಾಗಬೇಕು ಎಂಬ ಅಭಿಪ್ರಾ ಯ ಕೆಲ ಸರ ದಾರರಲ್ಲಿತ್ತಾದರೂ ನಮ್ಮ ತಂದೆಯ ಅಭಿ ಪ್ರಾಯ ಹಾಗಿರಲಿಲ್ಲ. ಅವರ ಅಭಿಪ್ರಾಯ ಬಡ ೧೧೪ ಹುಡುಗನಿಗೆ ಮುಂಡೆ ಜೀವನದಲ್ಲಿ ಸುಖದ ಆಶೆ ಇರುವುದ ಲ್ಲವಾದ್ದರಿಂದ ಅವನಿಗೆ ಭು ಸುಖ. -ಸಮಾಧಾನಗಳನ್ನು ಒದಗಿಸಬೇಕು. ಆದರೆ ಮೇಲ್ವ ರ್ಗದ ಹುಡುಗನಿಗೆ ಮುಂದಿನ ಜೀವನ ದಲ್ಲಿ ಸಖ ಸಂಪತ್ತು ಗಳು ಲಭ್ಯ ವಾಗು ವುದರಿಂದ : ಆತನಿಗೆ ದುಃಖ ಕಷ್ಟ ಗಳ ಜಗಳ ವಾಗಿ ಆತ ಇತರರ ವಿಷಯ ದಲ್ಲಿ' ಸಹಾನುಭೂತಿ ತು ಕವರಾ ಗಗ ಬಾಲ್ಕ ದಲಾ _ತನನ್ನು ಕಠೋರ ರೀತಿಯಲ್ಲಿ ನಡಸಿಕೊಳ ಬೇಕು ನಮ್ಮ ದಿನಗಳು. ತುಂಬ ಕರಿಣವಾಗಿರುತ್ತಿ ದ್ಹವು, “ದಿನದ ೨೪ ತಾಸುಗಳಲ್ಲಿ ನಾವು ಹದಿ ನೆಂಟು ತಾಸು ಎಚ್ಚ ರವಾಗಿರುತ್ತಿ ದೈವು. ಬೆಳ *ಿರುವಾಗ ನಿದ್ರಿಸುವುದು ಜಾಣತನದ್ದೆ ಲ್ಲ, ಹಾಗೆ ನಿದ್ರಿಸಿದರೆ ಹಗಲಿನ ಭೂತಗಳು ಬಂದು. ಮಲಗಿ ದವನನ್ನು ಹಿಡಿದು ಕೊಳ್ಳ ಬಹುದು ಎಂದು ತಿಬೇ ಟಿನವರು ನಂಬುತ್ತಾ ಕೆ ಪವಿಶಾಚಬಾಧೆಯಾಗ ಬಾರದೆಂದು ಪುಟ್ಟ ಕೂಸುಗಳನ್ನೂ ಎಚ್ಚ ರವಾ ಗಿಟ್ಟಿ ರುತ್ತಾರೆ. ಜೀನೆಬದ್ದ ವರನ್ನು ಎಚ್ಚ ರವಿಡು ವುದಕ್ಕಾ ಗಿ ಪುಕೋಹಿತರನ್ನು ನೇಮಿಸುತ್ತಾರೆ. ಮರೆಣೋನು `ಖರಾದವರನ್ನು ಕೂಡ ಅವರಿಗೆ ಪರಲೋಕಕ್ಕೆ, ಹೋಗುವ ಸೆ ರಸ್ತೆ ತಪ್ಪ ಬಾರದೆಂದು ಎಷ್ಟು ಸ ಸಾಧ್ಯವೋ ಅಷ್ಟು ಹೊತ್ತಿ ವರೆಗೆ ಎಚ ರದಲ್ಲಿಡಲು ಪ ಪ್ರಯತ್ನಿ ಸಲಾಗುತ್ತ ದೆ. ಶಾಲೆಯಲ್ಲಿ ನಾವು ತದ್ಧಿ ತ್ರ ಮತ್ತು ಚೀನೀ ಭಾಷೆಗಳನ್ನು ಕಲಿಯಬೇಕಾಗಿತ್ತು. ತಿಬ್ಬತಿ ಭಾಷೆ ಎಂದರೆ ಸಾಮಾನ್ಯ ಮತ್ತು ಉದಾತ್ತ ಎಂದು ಏರಡು ತೀರ ಭಿನ್ನ ಭಾಷೆಗಳು. ಆಳು ಗಳು ಮತ್ತು ಕೆಳವರ್ಗದವರೊಡನೆ ಮಾತಾಡು ವಾಗ ಸಾಮಾನ್ಯ ಭಾಷೆಯನ್ನೂ ಸರಿಸಮಾನರು ಅಥವಾ ನಮಗಿಂತಲೂ ಮೇಲಿನವರ ಜೊತೆ ಮಾತಾಡುವಾಗ ಗೌರವಪೂರ್ಣವಾದ ಭಾಷೆ ಯನ್ನೂ ನಾವು ಬಳಸುತ್ತಿದ್ದೆವು. ನಮಗಿಂತಲೂ ಶ್ರೇಷ್ಠರಾಡವರ ಕುದುಕಿಯನ್ನುದ್ದೆ(ಶಿಸಿ ಮಾತಾ ಡುವುದಾದರೂ ಉದಾತ್ತ ಭಾಷೆಯನ್ನೇ ಉಪ ಯೋಗಿಸಬೇ ಕು. ನಮ್ಮ ಮನೆಯ ಬೆಕ್ಕನ್ನೂ ಆಳುಗಳು “ಬಾ ಬಾ” ಎಂದು ಕರೆಯುವಂತಿರ ಲಿಲ್ಲ. “ಘನಹೊಂದಿದ ಪುಸ್‌ (ಅದರ ಹೆಸ ರು) ದಯವಿಟ್ಟು ಚಿತ್ತೈಸಿ ಈ ಕ್ಷುಲ್ಲಕ ಹಾಲನ್ನು ಕಸ್ತೂ ರ್ಕಿ ಅಗಸ್ಟ್‌ ೧೯೬೨ ಕುಡಿಯುವ ಕೃಪೆ ಮಾಡುವುದೇ?” ಎಂದೇ ಅದನ್ನು ಸೆಂಬೋಧಿಸ ಬೇಕಿತ್ತು. ಲ್ಹಾಸಾ ಸಮುದ್ರ ಮಟ್ಟಿದಿಂದ ೧೨,೦೦೦ ಅಡಿ ವತ್ತ ರದಲ್ಲಿದೆ. ಇಂತ ಜಿಲ್ಲೆ ಗಳು ಇನ್ನೂ ಎತ ತ್ತರದಲ್ಲಿವೆ ಅಲ್ಲಿಯ ಜನರು” ಹೊಸಥಾಗಿ ಹುಟ್ಟಿ ದ ಕೂಸುಗಳ್ನು ಅವು ಬದುಕಿರಲು ಯೋಗ್ಯವಾಗಿವೆಯೆ ಎಂದು ಪರೀಕ್ಷಿಸಲು ಹಿಮ ದಷ್ಟು ತಣ್ಣ ಗಾಗಿರುವ ಹಳ ಗಳಲ್ಲಿ ಅದ್ದುತ್ತಾಕೆ. ಇಂಥ ಚಿಕ ಪುಟ್ಟ ಮೆರವಣಿಗೆಗಳು ಹಳೆ ಕ್ಕೆ ಹೋಗುವುದನ್ನು 1 ನಾನೆಷ್ಟೋ ಸಲ ಕಂಡಿದ್ದೆ ನೆ ಹಳ್ಳ ದ ದಂಡೆಯಲ್ಲಿ ಅಜ್ಜಿ ಕೂಸನ್ನೆತ್ತಿ ಕೊಳ್ಳು ತ್ತಾ ' ಅವಳ ಸುತ್ತ ರ ತಂದೆ. ತಾಯಿ ಬಂಧು- ಬಳಗದವರು ನಿಲ್ಲುತ್ತಾರೆ. ಕೂಸನ್ನು ಬತ್ತಲೆಮಾಡಿ ಅಜ್ಜಿ ಅದನ್ನು ನೀರಲ್ಲಿ ಮುಳುಗಿ ಸುತ್ತಾಳೆ. ಕೂಸಿನ ಬಾಯಿ ಮತ್ತು ತಲೆಯಷ್ಟೇ ನೀರಿನ ಮೇಲ್ಗ ಡೆ ಇರುತ್ತದೆ. ಆ ಹಿಮ ಚಳಿ ಯಲ್ಲಿ ಕೂಸು” ಮೊದಲು "ಕೆಂಪಾಗಿ ಬಳಿಕ ನೀಲಿ ಬಣ್ಣಕ್ಕೆ ತಿರುಗುತ್ತದೆ. ಅದರ ಅಳು ನಿಂತು ಹೋಗುತ್ತದೆ. ಅದು ಸತ್ತಿತೆಂದೇ ಭಾಸವಾಗು ತ್ತದೆ. ಆದರೆ ಅಜ್ಜಿ ನ ಇಂಥ ಅನುಭವ ಜೀಕಬ್ಬ ಕುತ್ತದೆ. ಅವಳ್‌ ಕೂಸನ್ನು ನೀರಿಂದೆತ್ತಿ ಮೈ ಒರೆಸಿ "ಬಟ್ಟಿ ತೊಡಿಸುತ್ತಾಳೆ. ಕೂಸು 4 ಳಿದಕೆ ಅದು ದೇವರ ಕೃಪೆ ಪೆ. ಸತ್ತಕೆ ಅದಕ್ಕೆ ಈ ಜಗತ್ತಿನ ದುಃಖ ಷ್ಟ ಗಳಿಂದ ಮುಕ ದೊರೆತಂತಾಗುತ್ತ ದೆ. ನಮ್ಮ] ೦ಥ ನಿಪರೀತ ಹವಾಮಾನದ ದೇಶದಲ್ಲಿ ಇದು ಜಾಗಾ ಅತ್ಯಂತ ದಯಾಪೂರ್ಣವಾದ ಮಾರ್ಗ. ಔಷ ಸ್ಗಗಳ ವ್ಯವಸ್ಥೆ ಇಲ್ಲವೆನ್ನು ವಷ್ಟು ಮಟ್ಟಿ ಗೆ ಕಡಿಮೆಯಾಗಿರುವ ದೆ ೇಶದಲ್ಲಿ ನರಳುವ ಕೊಗಿಗಳಾಗಿ ವಾಳುವದಳ ತಡ ಮಗುವಾ ಗಿದ್ದಾಗಲೇ ಅಸು ನೀಗುವುದು ಒಳ್ಳೆ ಯದು. ಅಣ್ಣ ಸತ್ತಮೇಲೆ ನನ್ನ ಶಿಕ್ಷಣ "ಬಹು ಬಿಗಿ ಯಾಯಿತು. ಏಕೆಂದರೆ ಒಡ ಏಳು ವರ್ಷದ ವಧಾಗುತ್ತಲೆ. ಜ್ಯೋತಿಷಿಗಳು ಸೂಚಿಸಿದ ಜೀವನ ಮಾರ್ಗದಲ್ಲಿ ನಾನು ಕ್ರಮಿಸಬೇಕಾ ಗಿತ್ತು. ತಿಬೇಟಿನಲ್ಲಿ ಒಂದು ಯಾಕ್‌ ಎತ್ತನ್ನು ಖರೀದಿ ಮಾಡುವ ಮಾತಿನಿಂದ ಹಿಡಿದು ಒಬ್ಬನ ಜೀವನ ವೃತ್ತಿಯನ್ನು ನಿರ್ಣಯಿಸುವ ವಿಚಾರದ ವರೆಗೆ ಎಲ್ಲವೂ ಜ್ಯೋತಿಷಿಗಳಿಂದಲೇ ನಿರ್ಧಾರ _ ವಾಗಬೇಕು ಜ್ಯೋತಿಷಿಗಳು ನನ್ನ ಜೀವನ ಮಾರ್ಗವನ್ನು ನಿರ್ಧರಿಸುವ ಕಾಲ ಬಂತು. ಅದೊಂದು ಬಹು ದೊಡ್ಡ ಸಮಾರಂಭ. ನನ್ನ ಭವಿತವ್ಯವನ್ನು ಕೇಳರು ಸರದಾರರೂ ಪ್ರತಿಷ್ಠಿ ಆಸ ಬರುವವ ಕಾಗಿದ್ದರು. ಆಮಂತ್ರ ಣ ಪತ್ರಿ ಕೆಗಳು ತಯಾ ರಾದವು. ಅವನ್ನೊಯ್ದೆ ಮುಚ್ಚಿಸ ಸಲು ವಿಶೇಷ ಸಂದೇಶವಾಹಕರನ್ನು ನಯಮಿಸಲಾಯಿತು. .. ಸಮಾರಂಭದ ಸಿದ್ಧತೆ ಅಮ್ಮನ ನೇತೃತ್ವದಲ್ಲಿ ಭರದಿಂದ ಸಾಗಿತು. ತಿಬೇಟ್‌ ಒಂದು ನೈಸ ರ್ಗಿಕ ರೆಫ್ರಿಜೇಟರ್‌ ಆಗಿದೆ. ಸಿದ್ಧ ಆಹಾರ . ವನ್ನು ಅಲ್ಲಿ ಬಹಳ ದಿನಗಳ ವರೆಗೆ” ಕಾದಿರಿಸ ಬಹುಸು ಹೆವೆ ತೀರ ತಂಪಾಗಿಯೂ ರೂಕ್ಷ | ವಾಗಿಯೂ ಇರುವುದರಿಂದ ಮಾಂಸ ಒಂದು ವರ್ಷದ ವರೆಗೂ ಕೆಡುವುದಿಲ್ಲ. ಧಾನ್ಯಗಳಂತೂ ನೂರು ನೂರು ವರ್ಷಗಳ ವರೆಗೂ ತಾಜಾ ಆಗಿಯೆ ಇರುತ್ತವೆ. ಬೌದ್ಧ ಧರ್ಷಿದವರು ಪ್ರಾ ಣಿಗಳನ್ನು ಕೊಲ್ಲು ವುದಿಲ್ಲ... ಹೀಗಾಗಿ ಅಸಾ ಗಳ ರ ಮರಣಹೊಂದಿದ ಪ್ರಾಣಿಗಳ ಮಾಂಸವಷ್ಟೇ ಆಹಾರಕ್ಕಾಗಿ ಗಿ ಲಭ್ಯವಾಗುತ್ತದೆ. ನಮ್ಮ ಪಾಕ ಶಾಲೆಯಲ್ಲಿ' ಇಂಥ ಮಾಂಸಸಂಗ್ರಹ ಯ ಥೇಚ್ಛೆ ವಾಗಿತ್ತು. ಕಟುಕರು ತಿಬೇಟಿನಲ್ಲಿರುವರಾ ದರೂ ತವರು ' ಅಸ್ಪ ಫಶ್ಯರಾಗಿದ್ದಾರೆ. ಆಚಾರ ವಂತ ಟಯದವು' ಅವಕೊಂದಿಗೆ ವ್ಕ ವಹರಿ ಸುವುದೇ ಇಲ್ಲ. ತಿಬೇಟಿನವರ ಮುಖ್ಯ ಆಹಾರ ಸಾಂಪಾ. ' ತೆಲವರಂತೂ ಜೀವನದ ಮೊದಲನೆಯ ಊಟ . ವನ್ನು ಸಾಂಪಾ ಮತ್ತು ಚಹದಿಂದ. ಆರಂಭಿಸಿ ಸಾಯುವವರೆಗೂ ಅವುಗಳ ಮೇಲೆಯೆ ಜೀವಿಸಿ ಕುತ್ತಾರೆ. ಬಾರ್ಲಿಯನ್ನು ಕೆಂಪಗೆ ಹುರಿದು ಒಡೆದು ಮತ್ತೆ ಹುರಿಯುತ್ತಾರೆ. ಹಿಟ್ಟನ್ನು ಪಾತ್ರೆಯಲ್ಲಿ ಹಾಕಿ ಅದಕ್ಕೆ ಬಿಸಿಯಾದ ಸಿ ಮಿಶ್ರಿತ ಚಹವನ್ನು ಸುರಿಯುತ್ತಾರೆ ಆಮೇಲೆ ಅದನ್ನು ಅದು ದಪ್ಪ ವಾಗುವವರೆಗೆ ಕಡೆಯು ತ್ತಾರೆ. ರುಚಿಗಾಗಿ “ಉಪ್ಪು, ಯಾಕ್‌ ಬೆಣ್ಣೆ ಆಳ ್ರ ಲ್‌ ್ಪ್ಥೀ್‌ ರಡ ಕ ಟ್‌ ್‌್‌್‌್‌್‌.್ಸ್ಸ್ಳ್ಸ್ಸ ಅ *ಇ*( ತ ಮೂರನೇ ಕಣ್ಣು “ ೧೧೫ ಮತ್ತು ಬೊರಾಕ್ಸ ನ್ನು ಸೇರಿಸಿ ಬಳಿಕ ಅದರ ಕೊಟ್ಟಿ ಇತ್ಯಾದಿಗಳನ್ನು ಮಾಡಿಡುತ್ತಾರೆ. ಈ ತ ಪತ್ತಾ ನ್ನ ವಲ್ಲದಿದ್ದ ರೂಚ್ಚೆ ತನೈದಾಯಿ ಯಾಗಿದೆ. ಅತಿಥಿಗಳು ಬಂದರು. ನನ್ನ ಭವಿತವ್ಯ ನಿರ್ಧಾರದ ದಿನ ಬಂತು. ಯಾವ ದಿನದ ಬಗ್ಗೆ ನನ್ನಲ್ಲಿ ಅಂಜಿಕೆಯಿತ್ತೋ ಅದೂ ಬಂತು. ಮುಂಬೆಳಕು ದೂರದ ಪರತ ಶಿಖರಗಳ ಮೇಲೆ ಇಣಿಕಿ ಹಾಕುವುದರಲ್ಲಿದ್ದಾ ಗಲೇ ಆಳೊಬ್ಬ ನನ್ನ ಕೋಣೆಗೆ ಧಾವಿಸಿ ಬಂದು “ಏನು ಇನ್ನೂ ಮಲ ಗಿರುವಿರಾ ಮಂಗಳ ಲೊಬ್ಬಾಂಗ್‌ ರಾಂಪಾ? ನಿದ್ದೆಬಡಕರೇ ಸರಿ ನೀವು. ನಾಲ್ಕು ಹೊಡೆದು ಹೋಯಿತು. ಮಾಡಬೇಕಾದ್ದು ಹಳವಿದೆ. ಏಳಿ” ಎಂದ. ಹೊಡ್ಡಿತೆ ಸರಿಸಿ ಎದ್ದೆ. ಇಂದಿನ ದಿನ ನನ್ನ ಬಾಳಿನ ಪಥವನ್ನು ತೋರಿಸಲಿತ್ತು. ತಿಬೇಟಿನಲ್ಲಿ ಪ್ರತಿಯೊಬ್ಬರಿಗೂ ಎರಡು ಹೆಸ ರುಗಳಿರುತ್ತವೆ... ಮೊದಲನೆಯದು ಅವನು ಹುಟ್ಟಿದ ವಾರದ ಸೆಸರಾಗಿರುತ್ತದೆ. ನಾನು ಮಂಗಳವಾರ ಹುಟಿ ದವನಾದ್ದ | ರಿಂದ ಅದೇ ನನ್ನ ಮೊದಲ ಹೆಸರಾಗಿತ್ತು. ಲೊಬ್ಬಾಂಗ್‌ ಎಂಬುದು ತಂದೆತಾಯಿ ಇಟ್ಟ ಹೆಸ ಹೆಸರು. ಮತ್ತೆ ಹುಡ: ಗನೇನಾದರೂ ಮಠವನ್ನು ಸೇರು ವ್ರದಾದರೆ ಅವನಿಗೊಂದು ಆಶ ್ರ್ರಮನಾಮವನ್ನೂ ಕಳ ಭು ಚಾ ಮೂರನೆಯ ಸರ: ಬಂದೀತೆ? ಏಕೊ, ಜ್ಯೋತಿಷಿಗಳು ದ ಹೇಳುವರೊ ? ಕಾದು ನೋಡಬೇಕು ಅಷ್ಟೆ. ಮನೆಯಲ್ಲಿ ಗದ್ಗ _ಲವೊ ಗದ್ದಲ, ಸಡಗರವೊ ಸಡಗರ. ಅತಿಥಿಗಳು ಬರಲಾರಂಭಿಸಿದರು. ಊಟ ಉಪಚಾರ ಯಾವುದಕ್ಕೂ ಕೊರತೆಯಿರ ಲಿಲ್ಲ. ಸಂಜೆಯ ವರೆಗೂ ಮೇಜವಾನಿ ನಡೆಯಿತು. ತಿಂದು ಕುಡಿದು ಅತಿಥಿಗಳು ಸುಸ್ತಾದಕೆ ಬಡಿಸಿ ಬಡಿಸಿ ಆಳುಗಳು ಹಣಾ ದರು. ಸೂರ್ಯಾಸ್ತ ವಾಯಿತು, ಮಠಗಳ ಕಹಳೆಗಳು ಇನ್ನೊಂದು ದಿನ ಕಳೆಯಿತು ಎಂದು ಸೂಚಿಸಿದವು ನಮ್ಮ ಮನೆಯಲ್ಲಿ, ಅದರ ಮುಂದಿನ ತೋಟದಲ್ಲಿ. ೧೧೬ ನೂರಾರು ದೀಪಗಳು ಹತ್ತಿ ಧವು. ಸರಕಾರಿ ಪಾತ್ರಿಗಳ ಮಠದಿಂದ ಇಬ್ಬರು ಅತಿ ವೃದ್ಧರು ಬಂದಿದರು. ಇಡೀ ದೇಶದಲ್ಲಿಯೆ ಅತ್ಯಂತ ಅನುಭವಿಕರಾದ ಜ್ಯೋತಿಷಿಗಳೆಂದು ಇವರ ತಿಯಿತ್ತು. ದಲಾಯಿ ಲಾಮಾರ ಭವಿಷ್ಯವನ್ನು ಒಂದು ವಾರದ ಹಿಂದೆಯೆ ಹೇಳಿದ್ದ ಇವರಿಂದು ಒಬ್ಬ ಏಳು ವರ್ಷದ ಬಾಲಕನ ಭವಿತವ್ಯವನ್ನು ನುಡಿಯಲು ಬಂದಿದ್ದರು. ವೇದಿಕೆಯ ಮೇಲೆ ಜ್ಯೋತಿಷಿಗಳು ಕುಳಿ ತರು. ನನ್ನ ತಂದೆ-ತಾಯಿ ಅವರ ಬಳಿ ಕುಳಿ ತರು. ಉಳಿದವರೆಲ್ಲ ವೇದಿಕೆಯ ಕೆಳೆಗೆ ನೆಲದ ಮೇಲಿಟ್ಟಿದ್ದ ಆಸನಗಳ ಮೇಲೆ ಕುಳಿತರು. ಜ್ಯೋತಿಷಿಗಳ ಮಾತುಗಳನ್ನು ಕೇಳಲೆಂದು ಎಲ್ಲರೂ ನಿಶೃಬ್ದ್ಧವಾಗಿ ಕುಳಿತರು. ಪ್ರಮುಖ ಜ್ಯೋತಿಷಿ “ಲ್ಹಾ ಡ್ರೆ ಮಿ ಚೊ-ನಾಂಗ್‌-ಚಿಗ್‌” . (ದೇವರು, ದೆವ್ವಗಳು ಮತ್ತು ಮನುಷ್ಯರು ಎಲ್ಲ ಒಂದೇ ರೀತಿ ವರ್ತಿಸುತ್ತಾರೆ) ಎಂದ. ಒಂದು ತಾಸಿನ ವರೆಗೆ ಆತ ಒಂದೇ ಧಾಟಿಯಲ್ಲಿ ಮಾತ ನಾಡಿದ. ಆ ಮೇಲೆ ಹತ್ತು ನಿಮಿಷ ವಿಶ್ರಾಂತಿ ಪಡೆದು ಮತ್ತೆ ಒಂದು ತಾಸಿನ ವರೆಗೆ ಭವಿಷ್ಯ ಸೂಚಕ ಮಾತುಗಳನ್ನು ಹೇಳಿದ; “ಹಾ-ಲೆ| ಹಾ-ಲೆ।” (ಅದ್ಭುತ | ಅದ್ಭುತ) ಎಂದು ಜನ ಕೂಗಿದರು. ಭವಿಷ್ಯ ಸಾರಲ್ಪಟ್ಟಿತು. ಏಳು ವರ್ಷದ ಹುಡುಗ ಅತಿ ಕಷ್ಟ-ನಿಷ್ಕುರಗಳನ್ನು ಸಹಿಸಿ ಲಾಮಾ ಮಠವನ್ನು ಸೇರಬೇಕು. ಅಲ್ಲಿ ಸಂನ್ಯಾಸಿ -ವೈದ್ಯನಾಗಿ ತರಬೇತು. ಹೊಂದಬೇಕು. ಬಹಳಷ್ಟು ಕಷ್ಟ ಸಹಿಸಿ ಸ್ವದೇಶವನ್ನು ಬಿಟ್ಟು ಪರಕೀಯರಲ್ಲಿ ಒಡನಾಡಬೇಕು. ಎಲ್ಲವನ್ನೂ ಕಳೆದುಕೊಂಡು ಮತ್ತೆ ಮೊದಲಿನಿಂದಾರಂಭಿಸಿ ಕೊನೆಗೂ ಜಯಶಾಲಿಯಾಗಬೇಕು. ಜನ ಚದುರಿದರು. ಕೋಲಾಹಲ ಶಾಂತ ವಾಯಿತು. ಅತಿಥಿಗಳೆಲ್ಲ ಹೊರಟುಹೋದ ಬಳಿಕ ತಂದೆ ನನ್ನನ್ನು ಕರೆಸಿದರು. ಏಳು ವರ್ಷದ ;,ಬಾಲಕ ನಾದ ನಾನು ಲಾಮಾ ಸಂನ್ಯಾಸಿ ಮಠ ಸೇರಬೇ- ಕಾಗಿ ಬಂದುದಕ್ಕೆ ಅವರು ಸಹಾನುಭೂತಿ ವೃಕ್ತ ಕಸ್ತೂರಿ, ಅಗಸ್ಟ್‌ ೧೯೬೨ ಪಡಿಸುವರೆಂದು ನಾನೆಣಿಸಿದ್ದೆ. ಆದರೆ ಅವರು “ಪೇಟಿಗೆ ಹೋಗಿ ನಿನಗೆ ಅಗತ್ಯವಿರುವುದನ್ನು ತೆಗೆದುಕೊ. ರುಗೆ ಗೊತ್ತಿದೆ ಏನೇನು ಬೇಕು ಎಂದು" ಎಂದು ಸಂಕ್ಷಿಪ್ತವಾಗಿ ಹೇಳಿಡರು. ನಾವು ಹೊರಟಿವು. ೧೮೮ ಹೊಳೆಯುವ ಮಣಿ ಗಳುಳ್ಳ ಜಪಮಾಲೆ, ಮರದ ಸಾಂಪಾ ಬಟ್ಟಿಲು, ಒಂದು ಕಪ್ಪೆ (ಬೆಳ್ಳಿಯದು) ಮತ್ತು ಒಂದು ಕಂದು- ಕೆಂಪು ಬಣ್ಣದ ನಿಲುವಂಗಿ ಇಷ್ಟನ್ನು ತೆಗೆದುಕೊಳ್ಳುವ ಯೋಜನೆಯಿತ್ತು ನನಗೆ. ನಿಲುವಂಗಿ ದೊಡ್ಡದಾಗಿರಬೇಕು. ತಿಬೇಟಿನಲ್ಲಿ ಜನ ಅತಿ' ಸೆಡಿಲಾದ ನಿಲುವಂಗಿ ತೊಟ್ಟು ಟೊಂಕದ ಹತ್ತರ ಅದಕ್ಕೆ ಬಿಗಿಯಾದ ಪಟ್ಟಿ ಕಟ್ಟಿಕೊಳ್ಳುತ್ತಾರೆ. ಟೊಂಕದ ಮೇಲ್ಭಾಗದ ಅಂಗಿಯನ್ನು ಮೇಲಕ್ಕೆಳೆಯುವುದರಿಂದ ಅದೊಂದು ಚೀಲದಂತಾಗುತ್ತದೆ. ತಿಜೇಟಿನ ಗಂಡಸರು ನಿತ್ಕ್ಯೋಪಯೋಗದ ವಸ್ತುಗಳನ್ನೆಲ್ಲ ಆ ಚೀಲದಲ್ಲಿ ಸಹಜವಾಗಿಟ್ಟುಕೊಳ್ಳಬಹುದು. ಸಾಮಾನ್ಯ ಸಂನ್ಯಾಸಿ ತನ್ನ ಈ ಅಂಗಿ ಚೀಲದಲ್ಲಿ ಸಾಂಪಾ ಬಟ್ಟಿಲು, ಕಪ್ಪೆ, ಚಾಕು, ಜಪಮಾಲೆ, ಹುರಿದ ಬಾರ್ಲಿಯ ಸಣ್ಣ ಚೀಲ, ಒಂದಿಷ್ಟು ಸಾಂಪಾ ಇಷ್ಟನ್ನೆಲ್ಲ ಇಟ್ಟುಕೊಳ್ಳುತ್ತಾರೆ. ಸಂನ್ಯಾಸಿಯಾದವನ ಇಹದ ಆಸ್ತಿ ಇಷ್ಟು ಮಾತ್ರ. ನಾನು ಕೊಳ್ಳುವುದನ್ನೆಲ್ಲ ರು:ನ ಸೂಚನೆ ಯಂತೆ ಕೊಳ್ಳೆ ಬೇಕಾಯಿತು. ಯಾಕ್‌ ಚರ್ಮದ ಚಪ್ಪಲಿ, - ಹುರಿದ ಬಾಫ್ಲಿ ಗಾಗಿ. ಒಂದು ಪುಟ್ಟ ಚರ್ಮದ ಚೀಲ, ಸಾಂಪಾ ಬಟ್ಟಲು ಮತ್ತು ಮರದ ಕಪ್ಪು. ( ನನ್ನಿಷ್ಟದಂತೆ ಬೆಳ್ಳಿಯ. ಕಪ್ಪನ್ನು ಕೊಳ್ಳಲು ಆತ ಬಿಡ ಲಿಲ್ಲ) ಒಂದು ಚಾಕು ಮತ್ತು ಒಂದು ಜಪ ಮಾಲೆ. ನನ್ನ ತಂದೆ ಲಕ್ಬಾಧೀಶ ನಿಜ ಆದರೆ ನಾನು. ಕಲಿಯುತ್ತಿರು ವಾಗ ಬಡ ಸಂನ್ಯಾಸಿ ಯಂತೆಯೆ ಕಾಲ ಕಳೆಯಬೇಕಾಗಿತ್ತು. ನಾನು ಹೊರಡುವ ಮುನ್ನಾದಿನ ರಾತ್ರಿ ಅಪ್ಪ ನನ್ನನ್ನು ತಮ್ಮ ಕೋಣೆಗೆ ಕರೆಸಿದರು. ಕುಲ ದೇವರ ಪೀಠ (ಅದು ಅವರ ಕೋಣೆಯಲ್ಲಿಯೆ ಇತ್ತು.) ದ ಪಕ್ಕ ದಲ್ಲಿ ಕುಳಿತಿದ್ದ ಅವರು ತಮ್ಮ ಎದುರು ಜೆ ಕೂಡ್ರ ಲು ನನಗೆ ಹೇಳಿದರು. ಈಗ ನಮ್ಮ ಗರ್‌ ಪುಸ್ತ ಕದ ದರ್ಶನವಾಗಲಿತ್ತು ನನಗೆ. ಸುಮಾರು ' ಮೂರಡಿ ಅಗಲ ಮತ್ತು ಒಂದಡಿ ಉದ್ದವಾಗಿ ಅತಿ ಭಾರವಾಗಿದ್ದ 5 ಹೊತ್ತಗೆಯಲ್ಲಿ "ಸಮ್ಮ ಮನೆತನದ ನೂರಾರು ವರ್ಷಗಳ ಇತಿಹಾಸ 2 ಯಲ್ಪಟ್ಟಿತ್ತು. ನಾನು ಹುಟ್ಟಿದಾಗ ನನ್ನ ಹೆಸ ರನ್ನು” ಅದರಲ್ಲಿ ಬರೆಯಲು ತೆ ಪ್ರಸ್ತಕ 'ಿಕಿಯ ' ಲೃಚ್ಛಿತ್ತು. ಈಗ ನೂತನ ಜೀವನವನ್ನ ರಂಭಿಸ ; ಕ” ನಾನು ನನ್ನ ಅಂಕಿತವನ್ನು ಪಿಸ್ತಕದಲ್ಲಿ | ಹಾಳೆಬೇಕಾಗಿತ್ತು. | ಅಪ್ಪ ನನಗೆ ಬೇಟಿನ ಭವ್ಯ ಇತಿಹಾಸವನ್ನು ಹೇಳಿದಳು. ಹೇಳಹೇಳುತ್ತ ಅವರ ಮ:ಖ ಗಂಭೀರವಾಯಿತು. ಶ್ರೀಮಂತರು ಏಕೆ ಕಷ್ಟದ . ಜೀವನ ಇಡಸಲಳು” ಬಡಮಕ್ಕಳಿಗೇಕೆ ದಯೆ ತೋರಿಸಬೇಕು ಎಂದೆಲ್ಲ ನಮ್ಮ ದೇಶದ ತತ್ತ್ವ ವನ್ನುವಿವರಿಸಿ ಅವರು “ಲಾಮಾ ಮಠಕ್ಕೆ ನಿನ್ನನ್ನು . ಸೇರಿಸಿಕೊಳ್ಳಬೇಕಾದರೆ ನೀನು ಬಹು ಕಷ್ಟ ವನ್ನು ಸಹಿಸಬೇಕಾಗುವುದು. ನಿನಗೀಯಲ್ಪಡುವ .. ಬಲ್ಲ ಆಜ್ಞೆಗಳನ್ನು ನೀನು ಕಣ್ಮುಚ್ಚಿ ಪಾಲಿಸ ಬೇಕಾಗುವುದು. ಮಗು, ನಾನು ದಯಾ ಹೀನನೂ ನಿಷ್ಕು ರನೂ ಪ್ರೇಮರಹಿತನೂ ಎಂದು ನಿನಗನಿಸುತ್ತಿ ರಜೇ ಘು. ಸ ನನಗಿ ರುವುದು ನಮ್ಮ ಕುಟುಂಬದ ಘನತೆಯ ಚಿಂತೆ ಮಾತ್ರ. .. ತೇಳು. ನೀನು ನಿನ್ನ ಪರೀಕ್ಷೆಯಲ್ಲಿ ಆಯಶಸ್ವಿ ' ಯಾದಕಿ ತಿರುಗಿ ಇಲ್ಲಿಗೆ ಬರಬೇಡ. ಆಗ ನು ಈ ಮನೆಗೆ ಪರಕೀಯನಾಗುವೆ” ಎಂದರು. ಆಮೇಲೆ ಒಂದಕ್ಷರವನ್ನೂ ನುಡಿಯದೆ ನನಗೆ ಹೋಗೆಂದು ತಲೆಯಲ್ಲಾಡಿಸಿ ಸೂಚಿಸಿದರು. ರಾತ್ರಿ ಮಲಗುವ ಮೊದಲೇ ಯಶೋಧರೆ ಯನ್ನು ಬೀಳ್ಕೊಂಡೆ. ನಾವಿಬ್ಬರೂ ಒಟ್ಟಿಗೆ ಆಡುತ್ತ ಬೆಳೆದಿರ ವು. ನನ್ನ ಅಗಲುವಿಕೆಯ ವಿಚಾರ ಅವಳನ್ನು ಶ್ಸಬ್ಧ ಗೊಳಿಸಿತ್ತು. ಅಮ್ಮ 'ಮೂರನೇ ಕಣ್ಣು ೧೧೭ ನನ್ನು ಹುಡುಕಿದೆ. ಅವಳಾಗಲೇ ಮಲಗಿ ಬಿಟ್ಟಿ ದ್ದಳು, ಕಾನು ನನ್ನ ಕೋಣೆಗೆ ಹೋಗಿ ಮರೆ ಗಿದೆ. ನಿದ್ದೆ ಬರಲಿಲ್ಲ. ಬಹಳ ಹೊತ್ತಿನ ವರೆಗೆ ನಾಳಿನಿಂದ. ಆರಂಭವಾಗಲಿದ್ದ ನನ್ನ ಕಠಿಣ ಜೀವನದ ವಿಚಾರವನ್ನು "ಮಾಡುತ್ತ ಲಿದೆ. ಅಪ್ಪನ ಕಠಿಣ ಹೃದಯವನ್ನು ಕುರಿತು ಯೋಡಿ ಸಿದೆ ನಿದ್ದೆ ಜಪ ಬೀಚ ತಿಳಿಯಲಿಲ್ಲ. ನಸುಕು ಹರಿಯುವುದಕೊಳಗಾಗಿ ಆಳೊಬ್ಬ ಬಂದು ನನ್ನನ್ನೆಬ್ಬಿಸಿ ಒಂದು ಬಟ್ಟಲು ಸಾಂಪಾ ಮತ್ತು ಒಂದು ಬಟ್ಟಿಲು ಬೆಣ್ಣೆ ಚಹವನ್ನು ಕೊಟ್ಟ. ನಾನು ಅದನ್ನು ಸೇವಿಸುತ್ತಿದ್ದಂತೆ ರು "ಗಡಬಿಡಿಯಿಂದಲೇ ಸ “ಒಳ್ಳೇದು. ಹುಡುಗಾ, ಇನ್ನು ನಮ್ಮ ಹಾದಿ ಬೇರೆ ಬೇಕೆ ಯಾಯಿತು. ನೀನು ಜಿನ್ನಾಗಿ ನಡೆದುಳೊ. ನಾನು ಸಲಿಸಿದ್ದನ್ನೆಲ್ಲ ನೆನಪಿಟ್ಟು ಕೊ" ಎಂದು ಹೇಳಿದವನೇ ಹೋಗಿಬಿಟ್ಟ, ಉಪಾಹಾರ ತೀರಿಸಿ ನಿಲುವಂಗಿ ತೊಟ್ಟು ಅದರಲ್ಲಿ ನನ್ನ ಸಾಮಾನುಗಳನ್ನು ತುಂಬ ಕೊಂಡು ಹೊಠಟಿ, ಕಾಲು ಸಪಥ ಮಾಡಿ ಮನೆಯವರ ನಿದ್ದೆ ಕೆಡಿಸದಿರಲು ಸ ಆಳು ನನಗೆ ಎಚ್ಚರಿಕೆಯನ್ನಿ ತ್ತ 8 ಹೀಗೆ ಮನೆಯನ್ನು ಬಿಟ್ಟು ಯಾರನ್ನೂ ಕಾಣದೆ ಪರದೇಶಿಯಂತೆ ತನಕ ನಾಗ ಯಾಗಿ, ಭಯಗ್ರಸ್ತನಾಗಿ, ಭಾರವಾದ ಹೈದಯ ವನ್ನು ಹೊತ್ತುಕೊಂಡವನಾಗಿ. ತಿಬ್ಬತಿ ವೈದ್ಯಶಾಸ್ತ್ರ ವನ್ನು ಕಲಿಸುವ ಮಠ ವಾದ ಳಃ ಲೌಮಾ- ಮಠಕ್ಕೆ ನಮ ಮನೆಯಿಂದ ಹಾದಿ ಸರಳವಾಗಿತ್ತು. ಮೈಲು ಗಟ್ಟಲೆ ನಡೆದು ಮಠದ ಬಾಗಿಲಿಗೆ ಬಯಗ ಅಲ್ಲಿ ನನ್ನಂತೆ ಪ್ರವೇಶ ಬಯಸಿ ಬಂದ ಇನ್ನಿಬ್ಬರು ಹುಡುಗಠನ್ನು ತ ಮೆಲ್ಲಗೆ ಬಾಗಿಲು ತಟ್ಟಿ ದ್ಧ ನಿಷ್ಪ್ರಯೋಜಕ ವಾಯಿತು. ನಮ ಲೊಬ್ಬ 'ದೊಡ್ಡ ಕಲ್ಲೊ ಂದ ನ್ನೆತ್ತಿ ಬಾಗಿಲಿಗೆ ಬಯ ಬೀಸಿದ. ಆಗ ಸಂನ್ಯಾಸಿಯೊಬ್ಬ ಬಂದು ಬಾಗಿಲು ತೆರೆದ ಅವನ ಕೈಲಿದ್ದ ದೊಣ್ಣೆ ನಮಗೊಂದು ಜಳ ಗಿಡಡೊತ್ತಟೆ ಭಾಸವಾಯಿತು. "ಏನು ಬೇಕೆ ೧೧೮ ನಿಮಗೆ? ನಿಮ್ಮಂಥವರಿಗೆ ಬಾಗಿಲು ತೆಕೆಯುವು ದನ್ನು ಬಿಟ್ಟರೆ ನರಗೆ ಬೇರೆ ಕೆಲಸವಿಲೆ ಕನು? ಷ್ಟ ಎಂದಾತ ಅಬ್ಬ ರಿಸಿದ. “ನಾವು ಸಂನ್ಯಾಸಿಗಳಾಗಲು ಬಂದಿದ್ದೇವೆ” ಎಂದೆ ನಾನು. "ಆ8! ನೀವು ಮಂಗಗಳಂತೆ ಕಾಣಿಸು ದ್ವೀರಿ. ಮಠದ ಪರಿಚಾರಕರ ಪ್ರಮುಖ, ಬ ಸಿಕ್ಕಾಗ, ನಿಮ್ಮನ್ನು ಕಾಜುತ್ತಾನೆ. ಇಲ್ಲಿಯೆ ನಿಂತುಕೊಳ್ಳಿ” ಎಂದಾತ ಬಾಗಿಲು ಮುಚ್ಚಿ ಕೊಂಡು ಹೋಗಿಬಿಟ್ಟ. ಅಂತೂ ಕೊನೆಗೊಮ್ಮೆ ಬಡಕಲ ದೇಹದ ಎತ್ತರವಾದ ಮನುಷ್ಯನೆ ನೊಬ್ಬ ಬಂದು `ಬಾಗಿ ಲನ್ನ್ನು ಧಡಾರನೆ ಕದ. “ಏನು? ಯಾಕೆ ಬಂದಿದ್ದೀರಿ 1 ಎಂದು ಕೇಳಿ ನಮ್ಮ ಹೆಸರು, ಕುಲಗೋತ್ರೆಗಳನ್ನೆಲ್ಲ ತಿಳಿದುಕೊಂಡ. ನಮ್ಮ ಲ್ಲೊಬ್ಬನಾದ ದನಕಾಯುವವನ ಮಗಳಿಗೆ, "ಬಾ ಒಳಗೆ, ಪರೀಕ್ಷೆಯಲ್ಲಿ ತೇರ್ಗಡೆಯಾದರೆ ನಿನ್ನನ್ನಿಟ್ಟುಕೊಳ್ಳುತ್ತೇನೆ” ಎಂದ. ಏರಡನೆ ಯವನು ಕಟುಕನ ಮಗ. ಅವನು ಹಾಗೆಂದೊ ಡನೆ ಲಾಮಾ “ಅಂ! ಶಟುಿಕರವನ ಮಗನೆ, ಚಾಂಡಾಲಾ, ಹೋಗುತ್ತೀಯೊ. ಚರ್ಮ ಸುಲಿ ಯಲೊ?” ಎಂದು ಗದ್ದರಿಸಿ ಹೊಡೆಯ ಹೋಗಲು ಆ ಹುಡುಗ ತನ್ನ ದಣಿವು ಹಸಿವು ಗಳನ್ನೆಲ್ಲ ಮರೆತು ತ್‌ಾ ಓಡಿದ. ಬಳಿಕ ಆತ ನನ್ನೆಡೆಗೆ ತಿರುಗಿ “ಓಹೋ! ಸರದಾರ ಪುತ್ರನೇ ನೀನು? ಸಂಸ್ಕಾಸಿಯಾಗಬೇಕೇನು? ನೋಡೋಣ, ನಿನ್ನ ನೀರೆಷ್ಟಿದೆಯೆಂದು | ಇದೇನೂ ಸುಖವಸ್ತು ಜನರ `ದಿವಾಣಖಾನೆ ಯಲ್ಲ. ನಲವತ್ತು ಹೆಜ್ಜೆ ಹಿಂದೆ ಸರಿ. ಅಲ್ಲಿ ಧ್ಯಾನ ಮುದ್ರೆಯಲ್ಲಿ ಕುಳಿತುಕೊ. ನಾನು ಹೇಳುವವರೆಗೂ ಕಣ್ಣು ರೆಪ್ಪೆ ಕೂಡ ಬಡಿಯ ಕೂಡದು” ಎಂದು ಬಳಗೆ ಶೋದ. ನನ್ನ ಗಂಟನ್ನೆತ್ತಿಕೊಂಡೆ. ಸರಿಯಾಗಿ ನಲು ವತ್ತು ಹೆಜ್ಜೆ ..! ಸರಿದು ಪದಾ ಸನ ಹಾಕಿ ಕುಳಿತೆ. ದಿನವಿಡೀ ಹಾಗೆಯೆ ಕುಳಿತೆದ್ದೆ. ಶರೀ ರದ ಒಂದು ಅವಯವವನ್ನೂ ಅಲುಗಾಡಿಸುವ ಧೈರ್ಯ ಬರಲಿಲ್ಲ. ಗಾಳಿ "ಧೂಳನ್ನು ತೂರಿ ಸ ನನ್ನ ಅಂಗೆ [ಗಳನ್ನು ತುಂಬಿತು. ಸೂರ್ಯ ಕಸ್ತೂರಿ, ಅಗಸ್ಟ್‌ ೧೯೬೨ ಮುಳುಗುತ್ತಿದ್ದಂತೆ ಹೊಟಿ ಯಲ್ಲಿ ಕಣಗೆಗಳು ಬದರತೊಡಗಿದವು. ಬೆಳೆಗಿನಿಂದ ಚ ತಿಂದಿರಲಿಲ್ಲ, ಕುಡಿದಿರಲಿಲ್ಬ. ಆಗಾಗ ಸಂ ಗಳು ಹಾಯ್ದು ಅತ್ತಿತ್ತ ಸೆ. ೫. ಒಬ ನೂ ನನ ನ್ನು "ಗಮನಿಸಲಿಲ್ಲ. ಬಿಡಾಡಿ ನಾಯಿಯೊಂದು. ಬಂದು ನನ ನ್ನು ಮೂಸಿನೋಡಿ ಹಾಗೆಯೆ. ಹೊರಟು ಜೋಯಿತು. ಆಡಾ ಡುತ್ತ ಬಂದ *ೆಲ ಹುಡುಗರಲ್ಲಿ ಒಬ್ಬ ಹುಡು- ಗಾಟಿಕೆಯಿಂದ ಒಂದು ಕಲ್ಲನ್ನು ನನ್ನತ್ತ ಎಸೆದ ಅದು ನನ್ನ ತಲೆಗೆ ಬಡಿದು ರಕ್ತ ಗಢ ತೊಡಗಿತು. ಭದಗೂ ನಾನು ಅಲುಗಾಡಲಿಲ್ಲ. ವಿಟ್ಟಿನ್ನಲಿಲ್ಲ. ನನ್ನ ಪರೀಕ್ಷೆ ಸುಲ್ಲಿ ನಾಪಾಸಾದಕೆ ನಾನು ಐಲ್ಲಿಗೆ ಹೋಗಬೇಕು? 9 "ಮರಂಲ್ಲಿ ಪ್ರ ್ರವೇ ಶವಿಲ್ಲ, ಮನೆಯಲ್ಲಿ ಅಪ್ಪನ ಆಜ್ಞೆ ಯಂತೆ ಪ ಪ್ರವೇಶ ವಿಲ್ಲ. ಸತ್ತ ರೂ ಸಾ ಮೈಕೈ. ನೋವು ಅಸಾಧ್ಯವಾದರೂ ಸರಿ, ತ! ಲ: ದೊಂದೇ ನನಗಿರುವ ಮಾರ್ಗವಾಗಿತ್ತು. ಕತ್ತಲಾಯಿತು.. ನಾನು ಹಾಗೆಯೆ ಕುಳಿ ತಿದ್ದೆ. ಅತ್ತಿತ್ತ ಚಲಿಸಲು ಕೂಡ ನನಗೆ ಧೈರ್ಯ ವಿರಲಿಲ್ಲ. ಪೈಮರಗೆಟ್ಟ ತಾಗಿತ್ತು. ಅಷ ರಲ್ಲಿ ಸಂನ್ಯಾಸಿಯೊಬ್ಬನ ಚಪ್ಪಲಿನ ಸೆಪ್ಟಳ ್‌ ದಂತಾಯಿತು. ನನ್ನೆದುರು ಬದು ಕಿಂತ ಸಂನ್ಯಾ ಸಿ ತೀರ ವದ ನಾಗಿದ್ದ. ಮೈ ಸುಕ್ಳು ಗಟ್ಟಿ ತ. ಕ್ಳೈ ನಡುಗುತ್ತಿ ದ್ಮೆ "ವ. ಆ ಕೈಲಿ ಹಿಡಿದಿದ್ದ ೫ ಬಟ್ಟಿಲು ಅಲುಗಿ ಚಹ ಕೆಳಗೆ ಬೀಳುವುದನ್ನು ಆಯು ನನಗೆ ಕಸವಿಸಿಯಾ ಯಿತು. ಆತ ಸಾಂಪಾ ಮತ್ತು ಚಹವನ್ನು ನನ್ನತ್ತ ನೀಡಿದ. ನಾನು ತೆಗೆದುಕೊಳ್ಳಲು ಹಿಂಜರಿದಾಗ ಆತ “ತೆಗೆದುಕೊ ಮಗು. ಕತ್ತಲೆ ಯಲ್ಲಿ ನೀನು ಚಲಿಸಬಹುದು” ಎಂದ. ನಾನು ಸಾಂಪಾ ಮತ್ತು ಚಹ ಸೇವಿಸಿದೆ. “ಇನ್ನು ಮಲ ಗಿಕೊ. ಆದರೆ ಸೂರ್ಯನ ಪ್ರಥಮ *ರಣಗಳು ಪೃಥ್ವಿಯ ಮೇಲೆ ಬೀಳುವ ಮೊದಲೇ ಮತ್ತೆ ಪದ್ಮಾಸನ ಹಾಕಿ ಕುಳಿತುಕೊ. ನಿನ್ನ ಮೇಲೆ ನಡೆಯುತ್ತಿರುವುದು ಕ್ರೂರ ಅತ್ಯಾಚಾರವಲ್ಲ. ಪರೀಕ್ಷೆ. ಇದರಲ್ಲಿ ಪಾಸಾದಕೆ ಉನ್ನತ ಪದವಿಗೆ ಅರ್ಹನಾಗುವಿ” ಎಂದು ಆತ ಚಹದ ಕಪ್ಪು ಮತ್ತು... ಸಾಂಪಾ ಬಟ್ಟಿಲನ್ನೈತ್ತಿಕೊಂಡು ಮೂರನೇ ಕಣ್ನು ಹೋಗಿಬಿಟ್ಟೆ. ನಾನು ಮಲಗಿದೆ. ಮನೆಯಿಂದ ದೂರವಾಗಿ, ಒಬ್ಬಂಟಿಗನಾಗಿ. ನಾಳಿನ ಗತಿಯೇನು ಎಂಬು ದರ ಕಲ್ಪನೆಯೂ ಇಲ್ಲದ ಕಂಗಾಲನಾಗಿ ರಾತ್ರಿ ಯನ್ನು ಕಳೆಯಬೇಕಾಗಿತ್ತು. ಆದಕೆ ದಣಿದು ಸುಣ್ಣ ವಾಗಿದ್ದ ನನಗೆ ಬೆಳಗಿನ ಕಹಳೆಯ ಧ್ವನಿ ಯಿಂದ ಎಚ್ಚ/ರವಾದಾಗ ನಾನು ಮಲಗಿ ಸ ನಿಮಿಷ ಕೂಡ ಸಳೆಯಲಿಲ್ಲ ಏಂಡೆನಿಸಿತು. ನಾನು ಅವಸರದಿಂದ ಎದ್ದು ಪದ್ಮಾಸನ ಹಾಕಿ ಕುಳಿತೆ. ಮೂರನೆಯ ದಿನ ನನ್ನ ಶಕ್ತಿ ಕುಂದುತ್ತಿರು ವಂತೆ ಅನಿಸಿತು. ತಲೆ ಸುತ್ತುತ್ತಿತ್ತು. ಗಟ್ಟಿ ಮನಸ್ಸಿನಿಂದ ಈ ಭಾವನೆಗಳನ್ನು ದೂರ ಮಾ- ಡಿದೆ. ಇಷ್ಟು ಸಹಿಸಿದ ನಂತರ ನಾಪಾಸಾದಕೆ-- ಛೆ! ಛೆ! ಸೂರ್ಯ ಮುಳುಗುವ ಲಕ್ಷಣವೇ ಕಾಣಿ ಲಿಲ್ಲ. ಆದರೆ ಕೊನೆಗೊಮ್ಮೆ ಕತ್ತಲಾಯಿತು. ಸು ರಾತ್ರಿ, ಸಾಯುತ್ತೇನೆ. ಇನ್ನು ಪ ಕಷ್ಟ ಹಸುವುದು "ಸಾಧ್ಯವಿಲ್ಲ" ಎಂದುಕೊಂಡೆ. ೬ಎ ಕರಲ್ಲಿ ಆ ಮಠದ ಪರಿಚಾರಕ ಪ್ರಮುಖ ಬಂದ. “ಇಲ್ಲಿ ಬಾ ಹುಡುಗಾ” ನ ಕರೆದ. ಮರಗಟ್ಟಿ ದ್ಮ ಕಾಲುಗಳ ಮೇಲೆ ನಿಲ್ಲಲು ಯತ್ನಿ ಸುತ್ತ ಮುಖ ಅಡಿಯಾಗಿ ಬಿದ್ದೆ. *ಯಹುಗಾ, ವಿಶ್ರಾಂತಿ ಬೇಕಾಗಿದ್ದ ಕೆ ಇನ್ನೂ ಒಂದು ರಾತ್ರಿ ಅಲ್ಲಿಯೇ ಫಿ, ನಾನು ಇನ್ನು, ಶ್ಲಣಕಾಲವೂ ಕಾಯುವುದ್ದ'” ಎಂದನಾತ. ಅವಸರದಿಂದ ನನ್ನ ಗಂಟನ್ನೆತ್ತಿಕೊಂಡು ಜೋಲಿ ಹೊಡೆ ಯುತ್ತ ಅವನ ಬಳಿ ಹೋದೆ. “ಒಳಗೆ ಬಾ. ಸಂಜೆಯ ಪ್ರಾರ್ಟನೆಯಲ್ಲಿ ಸೇರಿಕೊ. ಮುಂಜಾನೆ ನನ್ನನ್ನು ಕಾಣು” ಎಂದು ಆತ ಹೇಳಿದ. ಬಳಗೆ. ಹವೆ ಬೆಚ್ಚ ಗಿತ್ತು. ಊದುಬತ್ತಿಯ ಮಧುರ ವಾಸನೆ ಆಹ್ಣಾ ದದಾಯಕವಾಗಿತ್ತು. ಹಸಿವೆಯಿಂದ ಜಾಗೃ ತವಾಗಿದ್ದ ನನ್ನ ಇಂದ್ರಿ ಹು ಗಳಿಗೆ ಆಹಾರ ಸ ಸಮೀಪದಲ್ಲಿಯೇ ಇದ್ದ ಅರಿವಾ ತ ನನ್ನ ಬಲದಿಕ್ಕಿಗ ಹೊರಟಿದ್ದ ಒಂದು ೦ಪನ್ನನುಸರಿಸಿದೆ. ಚ ಬೆಣ್ಣೆ- ಚಹ. ಸ್ಟ ನನ್ನ ಜುಟ್ಟು ಹಿಡಿದು. ಬದಿಗೆ ಸರಿಸಲೆತ್ತಿ ಸಿದರು. ದಕ ಪೊಟ್ಟಿ ಗೆ ಹಾಕಿಕೊ ಳ್ಳಲು ನಿರ್ಧರಿಸಿದ್ದ ನಾನು ಅನರ” ಕಾಲನಡುವೆ ೧೧೯ ನುಸುಳಿ ಹೋದೆ. ಹೊಟ್ಟಿತುಂಬಿತು. ತುಸು ಉತ್ಸಾಹ ಬಂತು. ಉಳಿದವರೊಡನೆ ಸಂಜೆಯ ಪ್ರಾರ್ಥನೆಗೆ ಹಾಜ ರಾದೆ. ಅಲ್ಲಿ ಹೇಳಿದ್ದೊಂದೂ ಅರ್ಥ ವಾಗಲಿಲ್ಲ. ಯಾರೂ ನನ್ನತ್ತ ಗಮನಹಾಕಶಲಿಲ್ಲ. ಸಂನ್ಯಾಸಿ ಗಳೆಲ್ಲ ಎದ್ದು ಹೋದ ಮೇಲೆ ಬಂದು ದೊಡ್ಡ ಕಂಬದ ಹಿಂದೆ ಬರೀ ಕಲ್ಲಿನ ನೆಲದ ಮೇಲೆ ಗಂಟನ್ನು ತಲೆಗಿಂಬಾಗಿ ಮಾಡಿಕೊಂಡು ಮಲ ಗಿದೆ. ನ ನಿದ್ದೆ ಬಂತು. ತಲೆ. ಸೀಳಿಹೋಯಿ ತೆಂದು ಅನಿಸಿತು. “ಹೊಸ ಹುಡುಗ, ಸರದಾರ ಮಗ. ಬನ್ನಿ. ಮಜಾ ಮಾಡೋಣ.” ಮಠದ ಪರಿಚಾರಕ ಹುಡುಗರ ಗುಂಪೊಂದು ಬಂದಿತ್ತು. ಒಬ್ಬಾತ ನನ್ನ ಗಂಟನ್ನು ಎಳೆದುಕೊಂಡಿದ್ದ. ಇನ್ನೊಬ್ಬ ಚಪ್ಪಲಿ ಕಸಿದುಕೊಂಡಿದ್ದ. ಬಟ್ಟಲು ತುಂಬಾ ಸಾಂಪಾವನ್ನು ನನ್ನ ಮುಖಕ್ಕೆ ರಚಿದರು. ಗುದ್ದುಗಳು ಮಳೆಗರೆದವು. ಕ್ಯ ಪರೀಕ್ಷೆಯ ಭಾಗವೇನೊ ಎಂದುಕೊಂಡು ಸುಮ್ಮನಿದ್ದೆ. ಅಷ್ಟರಲ್ಲಿ “ಏನಿದು ಗದ್ದಲ?” ಎಂಬ ಗುಡುಗು ಕೇಳಿತು. ಪರಿಚಾರಕ ಪ್ರಮುಖ ಬಂದಿದ್ದ. ನಾನು ಮುಖಕ್ಕೆ ಮೆತ್ತಿದ್ದ ಸಾಂಪಾವನ್ನು ಒರೆಸಿಕೊಳ್ಳು ತ್ತಿದ್ದಂತೆ ಓಹೋ! ನೀನೊ? ಹೆಣ್ಣ ನೆ ಭಾವೀ ಧುರೀಣನಾಗುವಿಯಾ? ಹಿಡಿ ಹಿಡಿ” ಎಂದು ಆತ ನನ್ನನ್ನು ಬಲವಾಗಿ ಥಳಿಸತೊಡ ಗಿದ. ನನಗೆ ಯು ಹೇಳಿದ್ರ “ಚೆನ್ನಾಗಿ ವರ್ತಿಸು, ನಾನು ಕಲಿಸಿದ್ದನ್ನು ನೆನವಟ್ಟ ಕೊ ಎಂಬ ಮಾತು ನೆನಪಿಗೆ ಬಂತು. ನಾನು ಸಹಜವೇಬಂತೆ ತಿರುಗಿ ಹು ನನಗೆ ಕಲಿಸಿದ್ದೆ ಹಿಡಿತವೊಂದನ್ನು ಪ್ರ್ರ ಯೋಗಿಸಿದೆ. ಪರಿಚಾರಕ ಪ್ರಮುಖ “ತ ನಾಗಿ ನೋವಿನಿಂದ "ಹ್ಹಾ' ಎಂದು ನನ್ನ ಮೇಲಿಂದ ಜಿಗಿದು ನೆಲಕ್ಕೆ ಬಿದ್ದ. ಅವನು ಬಿದ್ದ ರಭಸಕ್ಕೆ ಮೂಗಿನ ಚರ್ಮ “ಕೆಕ್ತಿತು. ತಲೆ ನೆಲಕ್ಕೆ ಅಪ್ಪಳಿಸಿ "ಥಡ್‌' ಎಂದು ಸಪ ಮಾಡಿತು. * ಮುಗಿಯಿತು ನನ್ನ ಕಥೆ" ಎಂದು ಕೊಂಡೆ. ಹುಡುಗರೆಲ್ಲ ಶ್ವಾಸ ಬಿಗಿ ಹಿಡಿದು ನಿಂತಿದ್ದರು, ಗಟ್ಟಿ ಯಾಗಿ ಕೂಗುತ್ತ ಪರಿಚಾರಕ ಪ್ರಮುಖ ಎದ್ದು. ನಿಂತ, ಮೂಗಿನಿಂದ ರಕ್ತ ಜೋರಾದ ಪೆಟ್ಟು, ೧೨೦ ಸೋರುತ್ತಿದ್ದರೂ ಆತ ನಗುತ್ತಿ ದ್ಡ. ಆತ “ಸರಿ ಸಿಕ್ಕಿಬಿದ್ದೆ, "ಬೆಕ್ಕೇ ನೀನು? “ನೋಡೋಣ' ಎಂದು ಬಳಿಯಲ್ಲಿದ್ದ ಹುಡುಗರಲ್ಲೊಬ್ಬನಿಗೆ “ನಾಗವಾಂಗ್‌, ಇಲ್ಲೆಲ್ಲ ನೀನೇ ಟೊಣಪ. ಸರದಾರ ಮಗ ಹೆಚ್ಚೊ, ಯಾಕ್‌ ಕಾಯು ವವನ ಮಗ ಹೆಚ್ಚೊ ಒಂದು ಕೈನೋಡು” ಎಂದ. ನಮ್ಮ ಮನೆಯಲ್ಲಿದ್ದ ಪೋಲೀಸ್‌ ಸಂನ್ಯಾಸಿ ಯುನ ಬಗ್ಗೆ ಇದಗ ಮೊದಲ ಬಾರಿ ನನ್ನಲ್ಲಿ ಕೃ ತಜ್ಞ ತೆ ಸೂಡಿತು. ತನಗೆ ಗೊತ್ತಿದ್ದ ಪಟ್ಟು ಗಳನ ಆತ ನನಗೆ ಕಲಿಸಿದ್ದ.. ಇಡೀ “ತಿಬೇ ನಲ್ಲೆ ಆತ ಜುಡೊ (ಆತ್ಮ ರಕ್ಷಣೆಯ ಕುಸ್ತಿ) ಚ್ಯಾಂಪಿಯನ್‌ ಎಂದು ಹೆಸ ರಾಗಿದ್ದ. ನಾಗ ವಾಂಗ್‌ ಬಲಿಷ ಮೈಕಟ್ಟಿನ ನ ಹುಡುಗನಾಗಿದ್ದರೂ ಚುರುಕಾಗಿರಲಿಲ್ಲ. ಅವನನ್ನು ಕಂಡು ನನಗೆ ಹೆದರಿಕೆಯೆ ಆಗಲಿಲ್ಲ. ರು ಕಲಿಸಿದ್ದ ಹಿಡಿತ ಗಳ ಸಹಾಯದಿಂದ. ಹತ್ತಾರು ನಿಮಿಷಗಳಲ್ಲೆ ಆತ ಎಚ್ಚ ರ ತಬ್ಬಿ ಬೀಳುವಂತೆ ಮಾಡಿದೆ. ಪರಿಜಾಕಕ ಪ್ರಮುಖ ಶಹಬಾಸ್‌ ಎಂದು ನನ್ನ ಬೆನ್ನು ತಟ್ಟಿದ ರಭಸಕ್ಕೆ ನಾನು 0 ವಜೆ. ಆತ “ಸರಿ. ಹಟ ಗಂಡಸು” ಎಂದ “ಹಾಗಾದರೆ ನನಗೀಗ ಅನ್ನ ವುದು ತಾನೆ?” ಎಂದು ಕೇಳಿದೆ. "ಹೋ ತೋ. ತಿನ್ನು. ಇನ್ನು ನೀನೇ ಇವರೆಲ್ಲರ ಒಡೆಯ. ಆ ಮೇಲೆ ನನ್ನನ್ನು ಕಾಣು” ಎಂದ ಪರಿಚಾರಕಪ್ರ ಮುಖನಾದ ಸಂನ್ಯಾಸಿ ನ ನನ್ನ ನ್ನು ಸ್ನೇಹದಿಂದ ಸ್ವಾಗತಿಸಿ, * ನೋಡೋಣ, ಜ್‌ ಬಲದಂತೆ ನಿನ್ನ ಬುದ್ಧಿ ಬಲವೂ ಚೆನ್ನಾಗಿದೆಯೆ” ಎಂದು ಹೇಳಿದವನೇ “ಇಲವಾರು ಪ್ರಶ್ನೆಗಳನ್ನು ಕೇಳಿದ. ಆರು ತಾಸುಗಳ ವರೆಗೆ ಎಲು ಬದ. ರಾಗಿ ಕುಳಿತ ನಮ್ಮಲ್ಲಿ ಪ್ರಶ್ನೋತ್ತ ರಗಳು ನಡೆ ದವು. ಕೊನೆಗೆ ಆಕ ೩ ಹುಡುಗಾ, ನಿನ್ನನ್ನು ಮಹಾಸ್ಕ್ಯಾ ಮಿಗಳ ಬಳಿ ಕರೆದೊಯ್ಯುತ್ತೇನೆ” ಎಂದ. ಅವನ ಜೊತೆಯಲ್ಲಿ ಹೋದೆ. ಮಹಾಸಾ ಗಳಿಗೆ ನಮಸ್ಕರಿಸಿದೆವು. “ಪ್ರಭು, ಚತ ಲೊಬ್ಬಾಂಗ್‌ * ರಾಂಪಾನನ್ನು "ಕರತಂದಿದ್ದೇನೆ” ಎಂದ ಪಂಚಾರಕ ಪ ಗ್ರಮುಖ. “ ಕುಳಿತುಕೊ ಕಸ್ತೂರಿ, ಅಗಸ್ಟ್‌ ಕಂಠಪೂರ್ತಿ - ೧೯೬೨ ಎಂದರು ಮಹಾಸ್ವಾ ಮಿಗಳು, ಬಹಳ ಹೊತ್ತಿ ನೆ ವರೆಗೆ ನನ್ನನ್ನೇ ಮೌನವಾಗಿ ನೋಡಿದ ಬಳಿಕ ಮಹಾಸ್ವಾಮಿಗಳು, " "ಮಂಗಳ ಲೊಬ್ಬಾಂಗ್‌ ರಾಂಪಾ, ನಿನ್ನ ವಿಚಾರವೇ ನನಗೆ ಗೊತ್ತು ನಿನ್ನದು. ಕಠಿಣ ಜೀವನವಾದರೂ ಅದಕ್ಕೆ ಸಬಲವಾದ ಒಳ್ಳೆಯ ಕಾರಣವಿದೆ... ಮುಂದದು ನಿನಗೆ ತಿಳಿದೀತು. ಸಾವಿರ ಸೆಂ ಸಿಗಳಲ್ಲಿ ಒಬ್ಬ ಮಾತ್ರ ಮೇಲಿನಂತಸ್ತನ್ನು ತಲುಪ ಬಲ್ಲ. ನಿನಗೆ ವಿಶೇಷ ತರಬೇತಿ ಕೊಡಲಾಗು ವುದು. ಕೆಲವೇ ವರ್ಷಗಳಲ್ಲಿ ನಿನಗೆ ಜೀವವಿಡೀ ಕಲಿತರೂ ಬಾರದಷ್ಟು ಜ್ಞಾನವನ್ನೂ ಮಾಡಿ ಕೊಡಲಾಗುವುದು. ಮಾರ್ಗ ಕಠಿಣವಾದರೂ ಫಲ ಶ್ರೆ ಷ್ಠ ವಾದದ್ದು. ನಿನಗೆ ಇಲ್ಲಿ ಜ್ಯೋತಿಷ ಮತ್ತು. ವೈದ್ಯ ಶಾಸ ವನ್ನು ಕಲಿಸಲಾಗುವುದು. ಗೂಢವಿದೆ ಯಲ್ಲೂ ನತರಬೇತಿ ಕೊಡುವೆವು. ನಿನ್ನ ಮಾರ್ಗ ಸಶಿ ತವಾಗಿದೆ ನೀನಿನ್ನೂ ಏಳೇ ವಕು ಇಂವ: ಪ್ರಾಯಸ್ಥ ನೆಂದು. ಭಾವಿಸಿಯೇ ಮಾತಾಡು ್ತಿದ್ದೇನೆ” ಎಂದರು. ನನ್ನನ್ನು ಹಜಾಮನಲ್ಲಿಗೆ ಒಯ್ದ ಪರಿಚಾರಕ ಪ್ರಮುಖ ಹಜಾಮನಿಗೆ, "ಇವನ ತಲೆ ಪೂರ್ತಿ ಬೋಳಿಸು. ಇವನಿಗೆ ಸಂನ್ಯಾಸ ದೀಕ್ಷೆ ಈಗಲೇ ಆಗಲಿದೆ” ಎಂದ. ಯಾಕ್‌ ತುಪ್ಪ ತೀಡಿ ಸುಂದರ ವಾಗಿ ಹೆಣೆಯಲ್ಪಟ್ಟಿದ್ದ ನನ್ನ ಬಡೆ ಕತ್ತರಿಸಲ್ಪ ಟ್ಟಿತು. ಆ ಮೇಲೆ 'ಉಡುಸುಡು ನೀರನ್ನು ತಳಳ ಮೇಲೆ ಸುರುವಿ ಹಜಾಮ ನನ್ನ ತಳಿಯನ್ನು ಮೊಂಡು ಕತ್ತಿಯಿಂದ ನುಣ್ಣಗೆ ಬೋಳಿಸಿದ. ಆ ಮೇಲೆ ಪರಿಚಾರಕಪ್ರ "ಮುಖ ನನ್ನನ್ನು ತನ್ನ ಕೋಣೆಗೆ ಕರೆದೊಯ್ದು ಪುಸ ತದಲ್ಲಿ ಜುಡುಹಾಡಿ! 'ನಿನಗೆ ರಾ- ಮಿಗ್‌-ದಾ `ರ್‌್‌-ಲಾಹ -ಲು ಎಂಬ ಹೆಸರಿಡೋಣ” ಎಂದ. ಆದರೆ ಈ ಹೆಸರು ಉಚ್ಚರಿಸಲು ಬಿಗಿಯಾ. ದದ್ದು. ಆದ್ಮರಿಂದ ಈ ಪುಸ್ತಕದ ಮಟ್ಟಿಗೆ ನಾನು ಮಂಗಳ ಲೊಬ್ಬಾ 0717 ರಾಂಪಾ ಆಗಿಯೇ ಇರು ತ್ತೇನೆ. ನಾನು ಬುದ್ಧಿ ವಂತನೆಂದು ನನ ನ್ನು ೧೭ ವರು ಹ ಹುಡುಗರ ಕಾ ಸಿಗೆ ಸೇರಿಸಿದರು. ಚಕ- ಪೋರಿ ಮಠದ ಶಿಸ್ತು 'ಸಕೋರವಾಗಿತ್ತು. ಚಕ- ವೋರಿ ಎಂದರೆ ಕಬ್ಬಿ ಣದ ಪರ್ವತ ಎಂದರ್ಥ. ಮ ಯ ಯಿ ಿಯುಯುಯಾಯುಾಾಾಾೊಾಯುಯುದ ್ದದದ ದಿ ಮಾ ಕಳೆದ 55 ವರ್ಷಗಳಿಂದಲೂ ಜನಾದರಣೆಯನ್ನು ಕಾಯ್ದಿಟ್ಟುಕೊಂಡು, ಏಳಿಗೆಯ ಪಥದಲ್ಲಿ-ದಿನದಿಂದ ದಿನಕ್ಕೆ ಮುನ್ನಡೆಯುತ್ತಿರುವ ದಕ್ಷಿಣ ಕನ್ನಡದ, ಏಕೆ? ದಕ್ಷಿಣ ಭಾರತದ ಮೊದಲನೇ ಸಂಸ್ಥೆ... | | ಸ ಮತ್ತದರ ಬ್ರಹತ್‌ ಉದ್ಯಮದ ಉತ್ಪಾದನೆಗಳು | ಕ ೂಾೂ 10710/101%7075 : ಔ. 1. 5. 088/0115 7೫[11177೯ 10. 708 80% 1710, 7, ಓಓ0017೩10೩11 11/4/೧೬1೭ ೦೫೯ - 3 '161088175: ""71117110811215'' 70%8: 83, 83 4 ೫88೧೫೫೦೯: 593, ಯು ಯಯ ಗಕ್ಸ್ರೈ್ರೈೈ್ಸಡಡಗದೂ ದೂದಾ ದಾರ ೊ ಬಿ ಯಯುೊುೂಾಯೂಾಾನೊೊಾಾಯರುುೂೊುು ು ಹಬ ಪಪ್ಪು ವು ಪು ಸ್ಟ ಸೃದ್ಟಬು ದ್ದ ವಷ್ಟು ವ ದ್ದ ದ್ದ ದುದು ತು ದ್ದು ದುದು ಸ ಸಯ ಎ ಎಎ ಎಎ ಎಎ ಎಎ ಎಎ ಎಎ ಎಎ ಎಎ ಎಎ ಎ ಯಿರಿಸಿ ಸ ರಿಯ ರಂ ಇಭುಸಯ ುುಮಮಯಯಯ್ಸಯು್ಸರೊ್‌ೊ್ಯೆೈರ್ಟುುುು 456929 2೦೦೦0೦೦೦೦ಐ0೦೦ಐ೦ಐಐಐಐಂ೦ಐಐವ2222ಐ2ಐ2222022ಐ2ರವ222222022ವ2ರ222022ಐಐವರ22ಭವವವಎಂನ 6-16 ೧೨೧ 1 ್‌ ೧೨೨ ಚಕಪೋರಿಯನ್ಲಿ ನಮ್ಮ ದಿನ ಮಧ್ಯ ರಾತ್ರಿಗೇ ಆರಂಭವಾಗುತ್ತಿತ್ತು. ಣ್‌ ತ್ತಲೆಯಾಗಿಯೇ ಸ ಗುತ್ತಿದ್ದ (ತಿಬೇಟಿನಲ್ಲಿ ಮಿಥ್ಯಾಲಜ್ಜೆಯ ಭಾವ ಇಲ್ಲ.) “ತಾವು ಮಧ್ಯರಾತ್ರಿ ಯತು ತ್ತೂ ರಿ ಊದಿ ದೊಡನೆ ಎದ್ದು ಅಂಗಿ ಹಾಕಿಕೊಂಡು ಃ ಪ್ರಾರ್ಫ ನಾ ಮಂದಿರಕ್ಕೆ ಹೋಗುತ್ತಿ ದ್ಧ ವು. ಅಲ್ಲಿ ನೂಾರಾರು ಸಂಸ್ಕಾಸಿಗಳು ಮತ್ತು ಬ್ರ ಹೃಚಾರಿಗಳು ನೆಲದ ಮೇಲೆ ಕುಳಿತು ಪಾ ರ್ಥ” ಮಾಡುತ್ತಿದ್ದೆವು. ಒಂದು ತಾಸು ಪ್ರಾ ನರ್ಥನೆ ಮಾಡಿದ ಬಳಿಕ ನಾವು ಮತ್ತೆ ನಮ್ಮ ಕೋಣೆಗೆ ಬಂದು ನಸುಕಿನ ನಾಲ್ಕರ ವರೆಗೆ ಅಡ್ಡಾಗುತ್ತಿದ್ದೆವು. ೪-೧೫ ಕೆ ಮತ್ತೊಮ್ಮೆ ಪ್ರಾರ್ಥನೆ. ಚಹ. ಈ ಟಾಟ ಸ್‌ ನಮ್ಮ ಮೇಲ ಕಣ್ಣಿರುತ್ತಿ ತ್ತು. ಏನಾದರೂ "ಎತೇಷ ಜ್ಜ ಗಳಿ ದ್ಡಕೆ ಅಥವಾ ಸುದ್ದಿ. ಸೂಚನೆಗಳನ್ನು ತಿಳಿಸುವ ದಿದ್ದ ಕೆ ಈ ಸೆಮುಯದಲ್ಲೆ ೇ ತಿಳಿಸುತ್ತಿ ದ್ದ ರು. ಆರು ಗಂಜಿಗೆ ನಮ್ಮ ಪಾಠಗಳು. ಆರಂಭವಾ- ಗುತ್ತಿದ್ದ ವು. ಒಂಬತ್ತು “ಗಂಟಿಗೆ ಮತ್ತೊಮೆ ಳಂ ನಿಮಿಷಗಳ ವರಿಗೆ ಪ್ರಾ ರ್ಥನೆಯ ಲ್ಸ ಭಾಗವು ತ್ತಿದ್ದೆ ವು. ೯-೪೫ ಕ್ರೈ "ಮತ್ತೆ ಪಾಠಗಳಿಗೆ ಹೋಗ ಜೇತಾಗುತ್ತಿ ತ್ತು. ಮಧ್ಯಾಹ್ನ ೧ ಗಂಟಿಯ ವರೆಗೆ ಪಾಠ ನಡೆದ ಮನೇಲೆ ಮತ್ತೆ ಅರ್ಧ ತಾಸು ಪ್ರಾ- ರ್ಥನೆ ಮಾಡಿದ ನಂತರವೇ ನಮಗೆ ಊಟಕ್ಕೆ ಹಾಕುತ್ತಿದ್ದರು. ಆಗಲೂ ಸಾಂಪಾ ಮತ್ತು ಬಣ್ಣ್‌ ಚೆಹೆ. ಊಟವಾದ ಮೇಲೆ ನಮಗೆ ವ್ಯಾಯಾಮ ಮತ್ತು ವಿನೀತ ಭಾವ ಕಲಿಸಲೆಂದು ಒಂದು ತಾಸಿನ ವರಿಗೆ ಶಾರೀರಿಕ ಕೆಲಸ ಕೊಡಲ್ಪಡು- ತ್ತಿತ್ತು. ಮೂರು ಗಂಟಿಗೆ ಕಡ್ಡಾ ಯದ ವಿಶ್ರಾಂತಿ. ಒಂದು ತಾಸಿನವರೆಗೆ ನಾವು ಹಾವಿಡೆದೆ. ಅಲು ಗಾಡದೆ ಸುಮ್ಮನೆ ಮಲಗಿರಬೇಕಾಗುತ್ತಿತ್ತು. ತ ಗಂಟಿಗೆ "ತ್ತೆ ಆರಂಭವಾದ ಪಾಠಗಳು ಹತವಾಗಿ ಐದು ತಾಸುಗಳ ವರೆಗೆ ನಡೆ ಸ್ಟ] ದ್ಡವು. ಆ ಸಮಯದಲ್ಲಿ ನಾವು ಯಾವ ಕಾರಣ ಕ್ಯಾಗಿಯೂ ಕ್ಲಾ ಸು ಬಿಟ್ಟು ಹೋಗು ವಂತಿರಲಿಲ್ಲ. ಏತಕ್ಕೇ “ಕೂರೆಗೆ ಜೋಗಿರರಿ, ತಿರುಗಿ ಬಂದ ಬಳಿಕ ಶಿಕ್ಷಕರ ದಪ್ಪಬೆತ್ತಗಳಿಂದ ಸ್ಯ ಗಂಟಿಗೆ ನಮ್ಮ ಕಸ್ತೂರಿ, ಆಗಸ್ಟ್‌ ೧೯೬೨ ಯಥೇಚ್ಛ ಪೂಜೆಯಾಗುತ್ತಿತ್ತು. ಶಿಕ್ಷೆ ವಿಧಿಸುವು ದರಲ್ಲಿ ಶಿಶ್ಚಕರ ಕ | ಧಾರಾಳವಾಗಿತ್ತು. ರಾತ್ರಿ ಒಂಬತ್ತು ಗಂಟಿಗೆ ನಮಗೆ ಬಿಡುಗಡೆ. ಆಗ ದಿನದ ಕೊನೆಯ ಊಟ. ಅದೇ ಸಾಂಪಾ. ಅದೇ ಬೆಣ್ಣೆ ಚಹ. ಎಂದಾದರೊಮ್ಮೆ ಒಂದಿಷ್ಟು ಕಾಯಿಪಲ್ಳೆಸಿಗುತ್ತಿ ತ್ತು. ೯-೩೦ ಗಂಟಿಗೆ ಮಲಗೆ ತ್ತಿದ್ದೆ ವು. ಬರಬರುತ್ತ ವ್ರ ಅತ್ಯಲ್ಪ ನಿದ್ದೆಯು ನನಗೆ ರೂಢಿಯಾಯಿತು. ಒಂದು ದಿನ ನಸುಕಿನ ಆರು ಗಂಟಿಗೆ ನನ್ನನ್ನು ಲಾಮಾ ಮಿಂಗಯಾರ್‌ ದೊಂಡಪ್‌ರ ಕೋಣೆಗೆ ಕರೆದೊಯ್ದರು. ನಾನು ಬಾಗಿಲು ಬಡಿಯದಿ ದ್ಮರೂ ಅವರು ನನ್ನ ಹೆಸರು ಹಿಡಿದು ಕೂಗಿ "ಒಳಗೆ ಬಾ' ಎಂದರು. ಅವರು ಪದಾ ಸನದಲ್ಲಿ ಕುಳಿತಿದ್ದರು. ನನ್ನನ್ನು ತಮ್ಮ ಬಳಿ '್ಯೊಡ್ರಿ ಸಿಕೊಂಡು ಅವರು ಹೆ ದರು; ಕ ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಬಹುದೆಂದು ನಾಸ್ತ್ರಾಮಿಳು ಹೇಳಿ ದ್ಹಾರೆ. ನಿನ್ನ ಪೂರ್ವ ಜನ್ಮ ವೃತ್ತಾಂತವನ್ನು ನಾವು ಕಂಡುಕೊಂಡಿದ್ದೆ ಗ ಗ ನಿನ್ನ ದ್ದ ಕೆಲ ಶಕ್ತಿಗಳನ್ನು ನೀನೀಗ ಬೆಳೆಸಿಕೊಳ್ಳ, ಬೇಕಾಗಿದೆ. ಆದರೆ ಪ್ರತಿಯೊಬ್ಬನೂ ತನ್ನ ಮಾರ್ಗವನ್ನು ತಾನೇ ನಿರ್ಧರಿಸಿಕೊಳ್ಳಬೇಕು. ತಪ್ಪು ಹಾದಿ ನಿನಗೆ ಈ ಜೀವನದಲ್ಲಿ ಸುಖ್ಟ ಭೋಗ, ಸಂಪತ್ತು ಮುಂತಾದವನ್ನು ಕೊಡುವುದಾದರೂ ಅದರಿಂದ ನಿನ್ನ ಅಭಿವೃದ್ಧಿ ಯಾಗದು. ಸರಿಯಾದ ಮಾರ್ಗ ಶ್ಟ್ರ ಮಣ 'ಸೌಡಿದರೆ ಇನ್ನು ೪೦ ವರ್ಷಗಳ ವಕಿಗೆ ನೀನು ಬಹು ಕಷ ನನ್ನಿ ನುಭವಿಸಬೇಕಾ ದೀತು. ಆದರೆ ಅದರಿಂದ “ಮುಂದಿನ ಜನ್ಮದಲ್ಲಿ ತುಂಬ ಲಾಭವಾಗುವುದು.” ನಾನವರನ್ನು ನೋಡಿದೆ. ಅವರ ಮುಖ ನನಗೆ ಮೆ ಚ್ಚ ಗೆಯಾಯಿತು. “ಸ್ವಾಮಿ, “ನಾ ನಾನು ನಿಮ್ಮ ಶಿಷ್ಯನಾಗಿ ಸರಿಯಾದ ಹಾದಿಯಲ್ಲಿ ಕ್ರಮಿಸೆ. ಬೇಕೆನ್ನುತ್ತೇನೆ. ಆದಕೆ ನಿಜ ತಓಿವಕಾದ' ಕಠಿಣ ಕೆಲಸಗಳು ನನಗೆ ಸೇರುವುದಿಲ್ಲ.” ಅವರು ನಕ್ಕರು. “ಲೊಬ್ಸಾಂಗ್‌, ನಿಜವಾಗಿ ಯಾರಿಗೂ ಕಠಿಣ ಕೆಲಸ ಸೇರುವುದಿಲ್ಲ. ಆದರೆ ಕೇವಲ ಕೆಲವೇ ಸತ್ಯವಂತರು ಮಾತ್ರ ಅದನ್ನೊ ಸ್ಟ್‌ ಲ್‌ ಹ ್‌್ಸ ಟ್‌ ಮೂರನೇ ಕಣ್ಣು ಬ್ಬ ಕೊಳ್ಳು ತ್ತಾರೆ.” ಅವರು ಕೆಲ ಕಾಗದಗಳನ್ನು ನೋಡಿ ನಗೆ ಜ್ಞಾನದೃಷ್ಟಿ ಯನ್ನೊದಗಿಸಲು ನಿನ್ನ ತಲೆಗೆ ಸಣ್ಣದೊಂದು. ಶಸ್ತ್ರಚಿಕಿತ್ಸೆ ನಡೆಸ ಜೀಳು ಆ ನೇಲ ನಿನ್ನ ಅಭ್ಯಾಸವನ್ನುಮೋಹಿನಿ ವಿದ್ಯೆಯ ಮೂಲಕ ತರತಗೊಳಿಸೋಣವಂತೆ. ಔಷಧಿ ಮತ್ತು ಅಧ್ಯಾತ್ಮವಿದೈಯಲ್ಲಿ ನಿನ್ನ ನ್ನ್ನ ಅತ್ಯಂತ ಪಾಠಂಗತನನ್ನಾಗಿ ಭಾಡಜೀಶದಿ ದ್ಹೇನೆ, " ನಾಳಿನಿಂದ ಪ್ರತಿನಿತ್ಯ ಮುಂಜಾನೆ ೯ ಗಂಟಿಗೆ ಪ್ರಾರ್ಥನೆಗೆ ಹೋಗುವ ಬದಲು ಇಲ್ಲಿಗೆ ಬಾ ಮತ್ತೆ ನಿನ್ನ ತಂದೆತಾಯಿಗಳಿಗೆ ಏನಾದಲೂ ಹೇಳಬೇಕೇನು? ನಾನು ಇಂದು ನಿನ್ನ ಚಂಡಿಕೆಯನ್ನೊ ಯ್ದು ಅವರಿಗೆ ಮುಟ್ಟಿ ಸ ದ್ದೆ ನೆ" ಎಂದರು. ರಾಮಾಮತಕ್ಕೆ ಯಾವುದೇ ಹುಡು ಗನನ್ನು ಸೇರಿಸಿಕೊಂಡು ವ ಚಂಡಿಕೆ ಕತ್ತ ..! ಯಾವನಾದರೂ ಪರಿಚಾರಕ ಹುಡುಗ ಅದ ನ್ನೊಯ್ಯು ಸ ಅವನ ತಂದೆತಾಯಿಗಳಿಗೆ ಮುಟ್ಟಿಸು ವುದು ವಾಡಿಕೆ. ಆದರೆ ಈ ಕಾರ ವನ್ನು ನನ್ನ ಸಂಬಂಧದಲ್ಲಿ ಲಾಮಾ ರ್ಸಾಜಾಡ ಜೊಂಡು ಪರೇ ಮಾಡಲಿರು ವುದನ್ನು ಕಂಡು ನನಗೆ ಹೈದಯ ತುಂಬಿಬಂತು. ಕತ ತಬ ಟಿನಲ್ಲೆ ಲ್ಲ ತ ರ್ತಿಶಾಲಿಗಳಾದ ಲಾಮಾ. ಇಂಥವರು ಗು ವಾದ ಮೇಲೆ ನನಗೆಲ್ಲಿ ಅಪಯಶಸ್ಸಿ ಸನ ಭೀತಿ? ಅಡಿಗೆ ಮನೆಯಲ್ಲಿ ಪ್ರ ಕ್ರತಿಯೊಬ್ಬ' ರೂ ದುಡಿ- ಯಲೇ ಬೇಕಿತ್ತು. ಸ ಅಲ್ಲಿ “ನು ಕೆಲಸ ಮಾಡಿದ ಮೊದಲನೆಯ ದಿನವೇ ನನ್ನ ಆ ಕೆಲ ಸದ ಕೊನೆಯ ದಿನವೂ ಆಯಿತು. ಬೆಂಕಿಗೆ ಯಾಕ್‌ ದನದ ಬೆರಣಿಯ ನ್ನು ತುಂಬುವಾಗ ನಾನದನ್ನು ಅಲ್ಲಿಯ ಸಂನ್ಯಾಸಿ ಅಧಿಕಾರಿಯ ಕಾಲ ಮೇಲೆ ಚಿಲ್ಲಬಟ್ಟಿ. ಹ ಕುತ್ತಿಗೆ ಹಿಡಿದು ತಿರುವಿ ಕಾಲು ತೊಡತಿಸಿ ನನ್ನನ್ನು ಕೆಡವಿದ. ನಾನು ಉರಿಯುವ ಬೆಂಕಿಯ ನೇರಯ ಬಿದ್ದು ಬಿಟ್ಟಿ, ನನ್ನ ಎಡಗಾಲು ಏಎಲುವಿನ ವರೆಗೆ ಸುಬ್ಬು ಹೊಯಿತು. ಆ ಗಾಯದ ಶಲೆ ಇಂದಿಗೂ ಇದೆ. ಮುಂದೆ ಇದೇ ಕಲೆಯಿಂದ ಜಪಾನಿಗಳು ನನ್ನ ನ್ನ್ನ ಗುರುತಿಸಿದರು. ಗದ್ವಲವಾಯಿತು. ನನ್ನನ್ನೆ ತ್ತಿಕೊಂಡು ಹೋಗಿ ಉಪಚರಿಸಿದರು. ನನಗ ಅಸಾಧ್ಯ ನೋವಿತ್ತು. ೧೨೩ ಆಗ ಲಾಮಾ ಮಿಂಗ್‌ ಯಾರ್‌ ದೊಂಡಪರ ಬಂದು ನನ್ನನ್ನು ಸಂತಯಿಸುತ್ತ ಬೆನ್ನ ತು ಮೇಲೆ ಕೈಯಾಡಿಸತೊಡಗಿದು. ಒಂದೆರಥು ನಿಮಿಷಗಳಲ್ಲಿ ನನಗೆ ಶುದ್ಧಿ ತಪ್ಪಿಹೋಯಿತು. ಮೂರು. ದಿನಗಳ ನಂತರ ತ ಊರು ಗೋಲುಗಳ ಸಹಾಯದಿಂದ ನಡೆಯತೊಡಗಿದೆ. ಆದರೂ ನನಗೆ ಕೂಡ್ರಲು ಬರು ತ್ತಿರಲಿಲ್ಲ. ನಾನು ಬಲ ಮಗ್ಗ ಲಾಗಿ ಅಥವಾ ಮುಖ ಕ ಗಾಗಿ ಮಲಗಬೇ(ತಾಗಿತ್ತು. ಈ ಸ ಸಮಯದಲ್ಲಿ ನಾನು ಪ್ರಾರ್ಥನೆಗಳಿಗಾಗಲಿ ಕ್ಲಾಸುಗಳಿಗಾ ಗಲಿ ಹೋಗುವುದು ಸಾಧ್ಯವಿರಲಿಲ್ಲ. ಲಾಮಾ ಮಿಂಗ್‌ಯಾರ್‌ ದೊಂಡಪ್‌ರು ಇಡೀ ದಿನ ತಾವೇ ನನಗೆ ಕಲಿಸುತ್ತಿದ್ದರು. “ನಿನ್ನ ವಯ ಸ್ಸಿಗೆ ನೀನು ಸಾಕಷ್ಟು ಕಲಿತಿರುವಿ. ಆದರೆ ನೀನು ಕಲಿತಿದ್ದ ರಲ್ಲಿ ಹೆಚ್ಚಿ ನಂತ ನಿನ್ನ ಪೂರ್ವ ಜನ್ಮದಲ್ಲಿ ಕರಿತದ್ದೇ ಆಗಿದೆ” ಎಂದರವರು ಸು; "ದಿನ. ನಮ್ಮ ಪಾಠಗಳು ಬಿಗಿಯಾಗಿರುತ್ತಿ ದವು. ವರ್ಗ ಭೇದ ಕಲ್ಪನೆ ನಮ ಗಿರಬಾರದೆಂದು ನಾವು ಮನೆವಾರ್ತೆಯ” ಕೀಳು ಕೆಲಸಗಳನ್ನೂ ಮಾಡ ಬೇಕಾಗುತ್ತಿತ್ತು. ಧಾರ್ಮಿಕ ಶಿಕ್ಷಣ ಮಹತ್ವ ದ್ಮಾಗಿತ್ತು. "ಮರೆವ ಒಂದು ಅಕ್ಷಮ್ಯ ಅಪರಾಧವಾಗಿತ್ತು ನಮ್ಮಲ್ಲಿ. ಅದಕ್ಕೆ ಇದ್ದ ಶಿಕ್ಷೆಯೂ ಘೋರವಾ ಗಿತ್ತು. ವೈದ್ಯರೂ ಜ್ಯೋತಿಷಿಗಳೂ ಆಗರಿದ್ದ ನಾವು ಸಹಸ್ರಾರು ಗಿಡಮೂಲಿಕೆಗಳ ಜ್ಞಾನ ವನ್ನೂ ಜ್ಯೋತಿಷ್ಯ ಶಾಸ್ತ್ರ ದ ವಿಚಾರವನ್ನೂ ನೆನಪಿಟ್ಟು ಕೊಳು ವುದು ಅತ್ಯ ಗ್ಗ ವಾಗಿತ್ತು. ನಮ್ಮ 'ನೆನಪಿನ' ಶಕಿ ಯನ್ನು ಬೆಳೆಸ ರೆಂದು ನಮಗೆ ನಾನಾ ಬಗೆಯ ಒಂದಕ್ಕೊಂದು ಸಂಬಂಧವಿಲ್ಲದ ಪ್ರಶ್ನೆಗಳನ್ನು ತೆರಪಿಲ್ಲದೆ ಕೇಳಿ ಉತ್ತರ ಪಡೆಯುತ್ತಿ. ದ್ವರು. ಇಂಥಾ ಗ ಗೃಂಥದ ಇಂಥಾ ಅಧ್ಯಾಯದ ಇಂಥಾ ಶೊ ಕದ ತರಂಭ ಹೇಗೆ?... ಇತ್ಯಾದಿ. ಚಕಪೋರಿಯಲ್ಲಿದ್ದಾ ಗ್ಗ ಮೊದಲಿನ ವರ್ಷ ಟಾ ಮಠದ ಕಂಪೌಂಡಿನ ಹೊರಗೆ ಹೋಗಲು ಕೂಡ ನಮಗೆ ಪ ಪ್ರತಿಬಂಧ ಎತ್ತು. ಆ ಸಮಯದಲ್ಲಿ ನಾವು ಯಾವ ಆಟ ವನ್ನೂ ಆಡುವಂತಿರಲಿಲ್ಲ. ದುರ್ಬಲರೂ ಕಠಿಣ ಕ್ಕಿ ಡಿಮ ಖೊಖಬೊಖಪೊಪೊಾಖೆೊಬಿೊ ಪಾ ವೊಪೊ ಬೊವಾ ಎವಾ ಮೊಟ ವೊ... ಸೊ 4" ಡಿಯ ಟಟ ಟು/ಮ ಮೊಡ ಹೊ ಟಿ ಮೊಖ ಳಿ ಕ್ಟ ಕಲಿ ಕ್ಕ ಕಳಿ ಕಳಿ ಕಳಿ ಕಲ ಕ ಕೋ ಕ ್ಳಲಿ ಕ್ಸ ಕ್ಟ ಕ್ಟ ಕಲಿ ಕ್ರೋ ಕೋ ಕೋ ಕ್ಟ ಕ್ಟ ಕ್ಟ ಕೋ ಲೋ ಟ್ಟ ಲೊಟ್ಟ ಕ ಳೇ ಲಾಟ ಭಲ ಲೀ ಗು ಗಿ ಲ್ಛೀ ಖ್ಠೀ ಳೇ ಲ್ಪ 5 ಪೀ ಲ್ಪ ಖಿ “ಶಾಮಲಾ? ತ್ರಿವಿಧ ಮಶೀನು ಬಹುವಿಧ ಕೆಲಸ ಮಾಡುತ್ತದೆ ಕೀ ಉಟ ಟೋಲ್‌ ಗ್ರೇಟರ: ಗೋಡಂಬಿ, ಬದಾಮು, ಪಿಸ್ತೆ ಬಾರೋಳಿ, ಹುರಿದ ಶೇಂಗಾಕಾಳು, ಬೇಳೆ, ನೆನೆಸಿದ ಕಡಲೆ ಬೇಳೆ ಇವುಗಳ ಪುಡಿ ಮಾಡುವುದು. ಧಿಂಸರೆ: ಹೋಳಿಗೆಗೆ ಬೇಕಾಗುವ ಹೂರಣವನ್ನು ತಯಾ ರಿಸುವುದು. ಶ್ರೇಡರಃ ಬಟಾಟಿ, ಉಳ್ಳೇಗಡ್ಡಿ, ಗಜ್ಜರೆ, ಮೂಲಂಗಿ, ಗೆಣಸು, ಬೀಟ, ಆಲಕೋಲ ಕ್ಯಾಬೀಜು ಈ ತರದ ಕಾಯಿ ಪಲ್ಲೆ ಮತ್ತು ಕೊಬ್ಬರಿ, ಚೀಜ, ಪಾವು ಈ ನಮೂನೆಯ ವಸ್ತುಗಳನ್ನು ತುಂಡುಮಾಡುವದು ಸ್ಲಾಯಿ 1ರ: ಬಟಾಟಿ, ಗೆಣಸು, ಬೀಟಿ, ಗಜ್ಜರಿ, ಮೂಲಂಗಿ ಆಲಕೋಲ, ಸುಲಿದ ಬಾಳೆಕಾಯಿ ಇವನ್ನು ಪಾಳಿ ಮಾಡು ವದು. ತರ ಾ್‌ ಾ* ಖಾಲ ಬಾಲಾ 8? ಕೈ. ಕಲ ಕ್ಕಿ ತ್ರ ಪಿಯ ಪಿ ಅಲೋ ಳೋ ಲೋ ಲಾ ಪೇ ಓಟ್‌ ್‌ಹ್ಮ್‌ಚ್ಮಚಾ ಚೈ ತಕ ಕಗ ತಳ್ಳ ಅ ೈ ಕ್ಮ ಧಭೊಳಿಳಿಳಿಳಿಳಿಲಿ ಪಿಪಿಪಿ ಕಳಳರು ಳಿ ಬಿಳಿ 4 ೪ 0 99949999499 9494%9*.; 5 ಆ ಜು ಟಟ ಟ್‌ ್ಸ್‌ಫ್‌ೂ ಜ್‌ ್‌್ಹ್ಪ ್ಪ ಕತ ಕ ಕತಕ ತ ತೆ ತಕ ತಳಿ ಕ ತ್ಸ ಕ್ರ ಮ್ಮ ಇ "5 ನೈ 2 ರಜಾ ಕತ್ರಿ ಎಾಾಹಾಾತಾತಾಹಾಜಪಾಜಾಜಾತಾಾಾಜಾಶಾಪಾಸಾಾಾಾಾಾಾಾಾಾಾಾಾಾರಾರಾಾ ಸ “ಶ್ಯಾಮಲಾ ಮೀನು?” ಗಳು ಸಣ್ಣ ಮತ್ತು ದೊಡ್ಡ “ ಆಕಾರಗಳಲ್ಲಿ ದೊರೆಯುತ್ತವೆ. “ಶ್ಯಾಮಲಾ ಮೀನು? ೪ ಗಳು ಭಾರತದ ಎಲ್ಲ (೧) ತಾಮ್ರ, ಹಿತ್ತಾಳೆ ಮಾರುವ ಅಂಗ ಲೊ, ತಕ ಕಾಕ ಅಕಿ ಳೆ ಡಿಕಾರರಲ್ಲಿ (೨) ಕಟ್ಟಿರಿ ಮತ್ತು ಗಾಜಿನ ಸಾಮಾನುಗಳನ್ನು ನೆ ಮಾರುವವರಲ್ಲಿ (8) ಉಡುಗೊಳೆಗಳನ್ನು ಮಾರುವ ಅಂಗಡಿ ನೆ ಗಳಲ್ಲಿ ವ (9) ಇತರ ಜನರಲ್‌ ಸ್ಟೋರುಗಳಲ್ಲಿ ಸಿಗುತ್ತವೆ. ರ ಬ್‌ ಜ್‌ ಚ್‌ ಆರ್ಯ ಆಲ್ಟ್‌ ಜ್‌ ಆ ಜ್‌ ತಸ ಆಕ ಕ ತ್ರ ತ್ಸ ತಳಿ ತ್ನ ಳ್ಳ ತ ತ ತೃ ಅಳಿ ಅಳಿ ಅೃಳಿ ತೃ ಫಿ ತ್ಸಾ ಳಿ ಅ ಳಿ ಅ ತ ಸ | ತಯಾರಕರು: | 2 ತ ಹ ತೆ ತ ಕ -ರ್‌ಗೀನ್‌ ಪೊಡಕ್ಸ್‌ ಕಂಪನಿ | ಜು ಜ್‌ ಕ ವ್‌ ೫ನೆ ಬ ಸ ಕೇಜ ಎದುರು. ಸ ಸೆ ತಾಳೊರವಾಡಿ, ಕೀರ್ತಿ (ಮುಂಬಯಿ) ಕಾಲೇಜ ಎದುರು ಸ ತಾಕೀನಾಥ ಧುರೂ ರಸ್ತೆ, ದಾದರ (ಪಕ್ಕಿಮ) | ಕ್ಯ ಮುಂಬಯಿ, ೨೪. ಸ ಗ ಸ ನ ಕ್ಯ ಹಾ |! ಕಫ ರ್ಟ ಟಟ ಟು ಮೂರನೇ ಕಣ್ಣು ಶಿಕ್ಷಣಕ್ಕೆ ಅನರ್ಹರೂ ಆದವರನ್ನು ಹೊರಗೆ ಹಾಕುವುದಕ್ಕಾ ಗಿ ಇಡೀ ವರ್ಷ ನಮಗೆ ಕೆಲಸ, ಪಾಠಗಳ ಜಾರಟಿ ಮತ್ತೇನೂ ಮಾಡಗೊಡ ಲಿಲ್ಲ. ಆ ಮೇಲೆ ಆಟಪಾಟಗಳಿಗೆ ಅವಕಾಶ ದೊರೆತರೂ ಅವೆಲ್ಲ ನಮ್ಮ ದೇಹವನ್ನು ಕಲ್ಲಿ ನಂತೆ ಮಾಡುವಂಥವೇ “ಗಿದ್ದ ವು. ಮರದ ಕಾಲು ಕಟ್ಟಿ ಕೊಂಡು ಅಡ್ಡಾ ಡುವುದು ಒಂದು ಆಟವಾಗಿತ್ತು. ಇಂಥವರ ಎರಡು ಪಂಗಡಗಳಲ್ಲಿ ಯುದ್ಧ ದಾಟವೂ ನಡೆಯುತ್ತಿದ್ದವು. ಆಳಾಳುದ್ದದ ಹಳ್ಳ ಗಳನ್ನು ದಾಟುವಾಗ ನಮ್ಮ ವ್ರ ಮರಗಾಲು ವಿದ್ಯೆ ನಮಗೆ ತುಂಬ ಪ ಕ್ರಯೊ!ಜನಕ್ಕೆ ಬರು ತ್ತಿತ್ತು ನನ್ನ ಎಂಟನೆಯ ಜನ್ಮದಿನಕ್ಕೆ ತುಸು ಮುಂಚೆ ಲಾಮಾ ಮಿಂಗ್‌ಯಾರ್‌ ದೊಂಡಪ್‌ರು ನನಗೆ ಹೇಳಿದರು; “ನಿನ್ನ ಹುಟ್ಟಿದ ದಿನದ ಮರುದಿನ ನಿನ್ನ ಮೂರನೆಯ ಕಣ್ಣನ್ನು ತೆಕೆಯಲು ಒಳ್ಳೆಯ ದಿನ ಎಂದು ಜ್ಯೋತಿಷಿಗಳು ಹೇಳಿದ್ದಾರೆ.” ನನ್ನ ಜನ್ಮ ದಿನ ಬಂತು. ಅಂದು ನನಗೆ ಸ್ವಾತಂತ್ರ್ಯ. ಪಾಠವಿಲ್ಲ, ಪ್ರಾರ್ಠನೆಯಿಲ್ಲ, ಏನೂ ಇಲ್ಲ. ನಾನು ಮಲಗಿಕೊಂಡು ಆ ಸ್ಪಾ 'ತಂತ್ರ್ಯದ ಸುಖವನ್ನು ಅನುಭವಿಸಿದೆ. ಹಗಲಿನ ಸಾವಿನೊಡನೆ ಸಂಜೆಯ ಜನ ಯಿತು. ನನ್ನ ಮೂರನೆಯ ಕಣ್ಣ ನ್ನ್ನ ಚ ದಿನವಾದ ಎತ; ನಾನು ಯಾವ": ೋಟಯ ಲ್ಲಿರ ಬೇಕಾಗಿತ್ತೊ ಅಲ್ಲಿಗೆ ಹೋದೆ. ನನ್ನ ಹಿಂದೆಯೆ ಮೂವರು ಹಿರಿ. ಲಾಮಾರು ಬಂದರು. ಅವರು ನನ್ನ ತಲೆಗೆ ಗಿಡಮೂಲಿಕೆಗಳ ಲೇಪ ವನ್ನು ಹಚ್ಚಿ] ಬಿಗಿಯಾದ ಪ ಪಟ್ಟಿ ಕಟ್ಟಿದರು. ಕತ್ತಲಸಿಗುವ ಸಮಯಕ್ಕೆ ಅವರು ಪುನಃ ಬಂದರು. ಈ ಸಲ ಬಂದ ಮೂವರಲ್ಲಿ ಲಾಮಾ ಮಿಂಗ್‌ಯಾರ್‌ ದೊಂಡಪ್‌ರೂ ಒಬ್ಬರಾಗಿ ದರು, ನನ್ನ ಹಣೆಯ ಮೇಲಿನ ಲೇಪ ವನ್ನು ತೆಗೆದು ಅದನ್ನು ಸ್ವಚ್ಛವಾಗಿ ಒರಸಿದರು. ಬಲಿಷ್ಠನಾದ ಒಬ್ಬ ಬ ನನ್ನ ಹಿಂದುಗಡೆ ಕುಳಿತು ತನ್ನ ಮೊಣಕಾಲುಗಳ ಓಡುವೆ ನನ್ನ ತಲೆಯನ್ನು ಅದುಮಿ ಹಿಡಿದ. ಇನೊ ಬ್ಬ ಬಂದು ಪೆಟ್ಟಿ ಗೆಯಿಂದ ತ ಆಕಾರದ ಲಕಲಕ ಹೊಳೆ ೧೨೫ ಯುವ ಉಕ್ಕಿನ ಆಯುಧವೊಂದನ್ನು ಹೊರ ತೆಗೆದ. 1 'ಆತಾರವಿರುವಲ್ಲಿ ಅದಕ್ಕೆ ಸಣ್ಣ ಹಲ್ಲುಗಳಿದ್ದವು. ಆ ಲಾಮಾ ಆಯುಧವನ್ನು ಶುದ್ಧ ಗೊಳಿಸಲೆಂದು ಅದನ್ನು ಉರಿಗೆ ಬಡಿದ. ಲಾಮಾ ಮಿಂಗ್‌ಯಾರ” ಮೋಡನ್‌ ನನ್ನ ಕೈ ಗಳನ್ನು ಹಿಡಿದುಕೊಂಡು “ಲೊಬ್ಬಾಂಗ್‌, ಇಡು ಅತಿ ವೇದನಾಪೂರ್ಣವಾದದ್ದು. ನಿನಗೆ ಪೂರ್ಣ ಪ ್ರಜ್ಞೆ ಯಿರುವಾಗ ಮಾತ್ರ ಈ ತಸ್ತ್ರತ್ರ ಯೆಯನ್ನು 2 ಜಟ್‌ ಇದಕ್ಕೇನೂ ಬಹಳ ವೇಳೆ ಹಿಡಿಯುವುದಿಲ್ಲವಾದ್ನ ರ ಸಾಧ್ಯವಾದಷ್ಟು ಮಟ್ಟಿ ಗೂ ನಿಶ್ಚ ಲನಾಗಿ ಕುಳಿತುಕೊ,” ಎಂದರು. ಸೊರ್ಯಾಸ `ಾಯಿತೊ ಇಲ್ಲವೊ ಆ ಲಾಮಾ ಆ ಆಯುಧವನ್ನು ನನ್ನ ಹಣೆಯ ನಡುವೆ ಚುಚ್ಚಿ ಅದರ ಕೈ ತಿರುವಿದೆ ಒಂದು ಕ್ಷಣ ಮಾತ್‌ ಯಾಕೊ ನನ್ನನ್ನು ಮುಳ್ಳು ಗಳಿಂದ ಚುಚ್ಚುತ್ತಿ ರುವಂತೆ ಭಾಸವಾಯಿತು. ಕಾಲವೇ ನು ಹೋದಂತನಿಸಿತು. ಆಯುಧ ಚರ್ಮವನ್ನೂ ಮಾಂಸವನ್ನೂ ತೂರಿಕೊಂಡು ಹೋಗುವಾಗ ಹೇಳಿಕೊಳ್ಳುವುಥ ನೋವೇನೂ ಆಗಲಿಲ್ಲ. ಆದಕೆ ಅದು ಎಲುವನ್ನು ಮುಟ್ಟಿದಾಗ ಮಾತ್ರ ಧಡಕಿ ಹೊಡೆದಂತಾಯಿತು. ಆ ಎಲುವು ಕೊರೆ ಯುವಂತೆ ಲಾಮಾ ಆಯುಧವನ್ನು ಇನ್ನಿಷ್ಟು ಒತ್ತಿಹಿಡಿದು ತಿರುಗಿಸತೊಡಗಿದ. ನೋವು ಅಸಾ ಧೃವೇನೂ ಆಗಿರಲಿಲ್ಲ. ಲಾಮಾ ಮಿಂಗ್‌ಯಾರ್‌ ದೊಂಡಪ್‌ ನನ್ನೆ ದುರಿಗಿದ್ದರು. ಅವರಲ್ಲಿ ನನಗೆ ಎಿಶ್ವಾಸವಿತ್ತು. ಯಃ ಮಾಡುವುದೆಲ್ಲ 'ಯೋಗ್ಯ ವಾದದ್ದೆ 0ಬ ನಂಬಿಗೆಯಿದ್ದ ನಾನು. ಅಳಲಿಲ್ಲ, ಕೂಗಲಿಲ್ಲ. ಹಾಗೆ ಮಾಡುವುದಕ್ಕಿ ತ ಮರ ಣವೇ ನನ ಗೆ ಪ್ರಿಯವಾಗಬಹುದಿತ್ತು. ಅಷ್ಟರಲ್ಲಿ "ಕರ್ರ್‌' ಎಂಬ ಸಪ್ಪ 'ಳವಾಯಿತು. ಆಯುಧ ಎಲುವನ್ನು ಕೊಕೆದು ತೂತು ಮಾಡಿತ್ತು. ಲಾಮಾ ಆಯುಧವನ್ನು ತಿರುಗಿ ಸುವುದನ್ನು ತತ್‌ಕ್ಷಣ ನಿಲ್ಲಿಸಿದ... ಲಾಮಾ ಅ ತಾಗ ದೊಂಡಪ್‌ರಿಂದ ಅಗ್ನಿ ಮತ್ತು ಗದ್ದ ಸಂಸ್ಕೆರಣಹೊಂದಿ ಉಕ್ಕಿ ಷ್ಟ ಗಟ್ಟಿ ಯಾಗಿ ಬೆಳ್ಳಿಯದಂತೆ ಕಾಣುತ್ತಿದ್ದ ಮತದ ಪಟ್ಟ ಸರಳನ್ನು" ಇಸಿದುಕೊಂಡು ತಸ್‌ ಚಿಕಿತ್ಸೆ ಮಾಡುತ್ತಿದ್ದ. ಲಾಮಾ ಅದನ್ನು ನ ೧೨೬ ಹಣೆಯಲ್ಲಿ ತೂರಿದ. ಅದು ನನ್ನ ತಲೆಯೊಳಗಿನ ಎಲುಬಿನ ತೂತಿನಲ್ಲಿ ಸೇರಿದಾಗ. ನನ್ನ ಮೂಗಿನ ತುದಿಯಲ್ಲಿ ಕಚಕುಳಿಯಿಟ್ಟ ಂತಾಯಿತು. ಆ ಭಾವನೆ 'ಮಾಯವಾಗುವಷ ರಲ್ಲಿ ನಾನು ಗುರುತಿ- ಸಲಾರದ ಸುವಾಸನೆಗಳ '೨ನುಭವವಾಗತೊಡ ಗಿತು... ಈ ಅನುಭವವೂ ಕರಗಿ ನನ್ನನ್ನು ಯಾವುದೊ ಷು ಪಡದೆಯತ್ತ ದಬ್ಬುತ್ತಿ ಶ್‌ ವಂತೆ ಅನಿಸಿತು. “ನಿಲ್ಲು” ಎಂದು ಉಮಾ ಮಿಂಗ್‌ಯಾರ್‌ ದೊಂಡಪ್‌ರು ಕೂಗಿದರು. ಒಂದು ಕ್ಷಣ ಕಾಲ ಅಸಾಧ್ಯ ನೋವಿನಿಸಿತು. ಆ ನೋವೂ ಮಾಯವಾಗಿ ವಿಧವಿಧದ ಬಣ್ಣ ಗಳು, ಹೊಗೆಗಳು ಕಾಣಿಸತೊಡಗಿದವು. ಹಣೆಯಲ್ಲಿ ತೂರಿದ ಆ ಮರದ ಸರಳು ಎಕಡು ಮೂರು ವಾರಗಳ ವರೆಗೆ ಅಲ್ಲಿಯೆ ಇರಲಿತ್ತು. ಆ ಅವಧಿಯಲ್ಲಿ ನಾನು ಇದೇ ಕೋಣೆಯಲ್ಲಿ ಹೆಚ್ಚು ಕಡಿಮೆ ಕತ್ತಲೆಯಲ್ಲಿರಬೇಕಾಗಿತ್ತು. ಆ ಮೂವರು ಲಾಮಾರು ಮಾತ್ರ ಬಂದು ನನ್ನನ್ನು ಉಪಚರಿಸಿ ಹೋಗಲಿದ್ದರು. ನನಗೆ ಈ ಅವಧಿ ಯಲ್ಲಿ ಆಹಾರವೂ ಅತ್ಯಲ್ಪ ಪ್ರಮಾಣದಲ್ಲಿ ಸಿಗ ಲಿತ್ತು. ಸರಳು ಸರಿದಾಡಬಾರದೆಂದು ಅದನ್ನು ಗಟ್ಟಿಯಾಗಿ ಪಟ್ಟಿಗಳಿಂದ ಕಟ್ಟಿದರು. ಲಾಮಾ ಮಿಂಗಯಾರ್‌ ದೊಂಡಪ್‌ ನನಗೆ “ಲೊಬ್ಬಾಂಗ, ಇನ್ನು ನೀನು ನಮ್ಮಲ್ಲಿ ಒಬ್ಬನಾದೆ. ಇನ್ನು ನೀನು ಜನರು ನಿಜವಾಗಿ ಹೇಗೆ ಇದುವರೊ ಆ ರೂಪದಲ್ಲೆ ಅವರನ್ನು ಕಾಣುವೆ, ಹೊರತು ಅವರು ನಟಿಸುವ ರೀತಿಯಲ್ಲಲ್ಲ!” ಎಂದರು. ಈ ಲಾಮಾ ಜನರು ಈಗ ನನಗೆ ಒಂದು ಬಂಗಾರ ಹ ಜ್ವಾ ಲೆಯಿಂದಾವೃ ತರಾಗಿರುವಂತೆ. ಕಾಣಿಸು ದ್ದ ಬ ವ ಗದೆ ಪ್ರಭಾವಲಯ ತ ನಡೆಸುತ್ತಿ ದ್ನ ಪವಿತ್ರ ಜೀವನದ ದ್ಯೋತಕವಾ ಗಿತ್ತು ಎಂದು ನನಗೆ. ಆ ಮೇಲೆ ತಿಳಿಯಿತು. ಮೊದಲನೆಯ ವಾರವಿಡೀ ನನ್ನನ್ನು ಪೂರ್ಣ ಕತ್ತಲೆಯಲ್ಲಿಟ್ಟಿರು. ಎರಡನೆಯ ವಾರ ಬೆಳಕಿನ ಒಂದೆರಡು ಕಿರಣಗಳನ್ನು ಮಾತ್ರ ಬಿಟ್ಟು ಬರ ಬರುತ್ತ ಪ್ರ ಪ್ರಕಾಶವನ್ನು ಹ. ಹದಿನೇ- ನೆಯದಿ ನ ಕೋಣೆಯಲ್ಲಿ ಪೂರ್ಲ ಬೆಳಕಿದ್ಮಿತು ನನ್ನ ಹಣೆಯಲ್ಲಿ ತುರುಕಿದ್ದ ಸರಳನ್ನು ತೆಗೆಯ ಲೆಂ ದು ಆ ಮೂವರು ಲಾಮಾ ಜನರು 'ಬಂಪರು. ಕಸ್ತೂರಿ, ಆಗಸ ೧೯೬೨ ತು ನನ್ನ ಹಣೆಗೆ ಒಂದು ವನಸ ಕತಿಯ ಪ ಹಚ್ಚಿದ್ದ (ಸೆ ಚಿಕಿತ್ಸೆ ನಡೆಸಿದೆ ದಿನ ತ ಒಬ್ಬಾತ ನನ್ನ 4ರೆಯನ್ನು ತನ್ನ ಮೊಣಕಾಲುಗಳಲ್ಲಿ ಓಡಿದುಕೊಂಡ. ಗ ಬ್ಬ ಸರಳಿನ ತುದಿಯನ್ನು ಹಿಡಿದು ಬಲವಾಗಿ ಜಗ್ಗಿ ದಾಶ್ಚಣ ಸರಳು ಹೊರಗೆ ಬಂದಿತು. ಲಾಮಾ ಮಿಂಗ್‌ಯಾರ್‌ ದೊಂಡಪ್‌ ಹಣೆಯ ತೂತಿಗೆ ಒಂದು ಲೇಪ ಹಚ್ಚಿ ನನಗೆ ಆ ಸರಳನ್ನು ತೋರಿ ಸಿದರು. ಅದು ಕರ್ರಗಾಗಿ ಹೋಗಿತ್ತು. ಅಂದು ರಾತ್ರಿ ನಾನಾ ವಿಚಾರಗಳಿಂದ ಕೂಡಿ ದವನಾಗಿ ಮಲಗಿದೆ. ಜನರನ್ನು ಅವರ ನಿಜ ರೂಪದಲ್ಲಿ ಕಾಣುವ ಶಕ್ತಿಯನ್ನು ಪಡೆದ ನನಗೆ ಇನ್ನು ನನ್ನ ತಂದೆ, ತಾಯಿ, ಯು ಮುಂತಾದ ವರು ಹೇಗೆ ಕಂಡಾರು? ಈ ಹದಿನೈದು ಇಪ್ಪತ್ತು ದಿನಗಳಿಂದ ಅನ್ನದ ರುಚಿ ತಿಳಿಯುವಷ್ಟೆ ತಿಂದಿದ್ದ ನನಗೆ ಹಸಿವು ತಾಳಲಾರದಷ್ಟಾಗಿತ್ತು. ಆಹಾರ ಶೋಧಕ್ಕಾಗಿ ಹೊರಟ ನಾನು ಹೊರಗೆ ಬರುವುದೇ ತಡ, ಎದುರಿಗೆ ನೀಲಿ ಹೊಗೆಯಲ್ಲಿ ಮುಸುಕಿ ಹೋದ ತಸಾರಸಾಣಗಾಣರ್ಥಾ ರಾತ್‌ ' ದ! ರಾತಿ. ("ನಂಜನಗೂಡು ತ್ರಾಕಾರಾತಾ ಅರಾ ಕಾರ್‌ ಬ್ಯಾಂಕ್‌ ಖಾತೆಯನ್ನು ಯಾರು ತೆರೆಯಬಹುದು? ಬ್ಯಾಂಕ್‌ ಖಾಶೆ ತೆರೆಯಲು, ತಮೆ ಅಸಾಧ್ಯ ವೆನಿಸುವ ನಿರೈ ೦ಧರಗಳಿವೆಯೆಂದು ಚ ಭಾವಿಸುತ್ತಾರೆ. ಇದೊಂದು ತಪ್ಪು ಜಾನೆ. ದಿನಗೂಲಿ ಪಡೆವವನು ಕೂಡಾ ಬ್ಯಾಂಕಿನಲ್ಲಿ ಜಿಕ್ಕ ಉಳಿತಾಯ ಖಾತೆಯನ್ನು ತೆರೆಯಬಹುದು. ಇಂದಿನ ದಿನಗಳಲ್ಲಿ ಅದು ಅವಶ್ಯವೂ ಇದೆ. ಹೆಜ್ಜಿನ ಮಾಹಿತಿಗೆ ನಿಮಣೆ ಸಮೀಪವಿರುವ ನಮ್ಮ ಶಾಖೆಯಲ್ಲಿ ವಿಜಾರಿಸಿರಿ. ಎಲ್ಲರಿಗೂ ಏಕಪ್ರಕಾರದ ಸೌಜನ್ಯದ ಸೇವೆ. ೧ ಸಾಂಗಾಳ ನಾಯಕ ಬಾಂಕ್‌ ಫ್ರಿ ಪ್ರಧಾನ ಕಚೇರಿ; ಉಡುಪಿ, ದ. ಕನ್ನಡ. ಸ್ಥಾಪನೆ; 1920 ಒಕ 15118 13/19//2118118118118/13119/18118:/8118:19//81181181181/81181181181/8118/181131191181171/8118/181181181181181181121181181181181181181/5ರರಾ (6 1943 '1೮1:-""5(ಗ7870818('' ಶಟ1ಕಟಟಈ ಈ ಅಟ 42ಗಂಧ ಸುಮಧುರವಾದ ಸುಗಂಧ ದ ವ್ಯಗಳಿಗೆ ನಾಡಿನಾದ್ಯಂತ ಸ ಪ್ರಖ್ಯಾ ತವಾ ಜಃ ಡಬ ಎ ಕೌ ಸ ಅಗರ ಬತ್ತಿ '` [ ೫ ಸುನಂದ ರೋಸ್‌ ಬತ್ತಿ ಕ 3 * ಪೂಜಾರಿಣಿ ಬತ್ತಿ ತ್ವ ಕ * ಗುಲಾಬ್‌.ಕೆ.ಫೂಲ್‌ ಅಗರಬತ್ತಿ ತ ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಷ ಪರ್‌ಫ್ಕೂ ಮ್ಹ ಬ್ಕಾಗ್‌, ಕ್ತ ' ಮುತ್ತು ಪರಿಮಳಯುಕ್ತವಾದ ದ್ರ ವೃಗಳನ್ನೇ ಯಾವಾಗಲೂ ಉಪಯೊೋಗಿಸಿಂ. | [| ಕಯಾರಕರು:;-- ಕೆ ರಾವುಕೃ ಷ್ಠ್ಜಪ್ಪ ತ ` ಜ್ರ ಃ ಮಾಲೀಕರು: ಸುನಂದ ಅಗರಬತ್ತಿ ಫ್ಯಾಕ್ಟರಿ ಸಂಮ್ಕ್ಯಾಜಿರಾವ ರಸ್ತೆ ಜಿ ಮ್ಮ ಕ್ಕೆ ಹಾರ ಸಂಭ ೫77] ೧೨೮ ಒಬ್ಬಾತ ಕಂಡ, ಆಹೊಗೆಯ ನಡುವೆ ಕೆಂಡ ದಂಥ ಕೆಂಪು ಕಿಡಿಗಳು ಹಾರುತ್ತಿದ್ದವು. ನಾನು ಭಯದಿಂದ ಚೀರಿ ಒಳಗೆ ಓಡಿ ಬಂದು, “ ಅಲ್ಲಿ ಯಾವನೊ ಒಬ್ಬನ ಮೈಗೆ ಬೆಂಕಿ ಹತ್ತಿದೆ” ಎಂದು ಕೂಗಿದ ಸು ಮಿಂಗ್‌ಯಾರ್‌ ದೊಂಡಪ್‌ ಹೊರಗೆ ಬಳ ತಿರುಗಿ ಬಂದವರೇ ನನಗೆ ಹೇಳಿದರು: “ ಅವನೊಬ್ಬ ಕಸ ಗುಡಿಸುವವ. ಸಿಟ್ಟಿನ ಆವೇಶದಲ್ಲಿದ್ದಾನೆ. ಅವನ ಪ್ರಭಾವಲಯ" ನೀಲಿ ಬಣ್ಣದ್ದು. ಆ ಫೆಂಪ್ರೆ ಕಿಡಿಗಳು ಅವನ ಸಿಟ್ಟನ್ನು 'ಪ್ರದರ್ಶಿಸು ತ್ತಿವೆ. ಹೋಗು. ಊಟಿ ಮಾಡು.” ನನಗೆ ಜನರ ಈ ವಿವಿಧ ಬಣ್ಣ ಗಳ ಪ್ರಭಾವಲ ಯಗಳ ಮೇಲಿಂದ ಅವರ ಸ್ವ 'ಭಾವಾದಿಗಳನ್ನು ಗುರುತಿಸುವ ವಿದ್ಯೆಯನ್ನು ಕಲಿಯಬೇಕಾಗಿತ್ತು. ಮಠಕ್ಕೆ ಬರುವವರೆಲ್ಲ ದೃಜ್ಬಗೆ ಬೀಳುವ ಸ್ಥಳ ದಲ್ಲಿ ಕುಳಿತು ಲಾಮಾ ಮಿಂಗ್‌ಯಾರ್‌ ದೊಂಡ- ಪ್‌ರು ನನಗೆ ಆ ಜನರ ಪ್ರಭಾವಲಯಗಳ ಅರ್ಥವನ್ನು ವಿವರಿಸುತ್ತಿದ್ದರು. ಮಹಾಸ್ವಾಮಿಗಳು ಒಂದು ದಿನ ನನ್ನನ್ನು ಕರೆಸಿ ಹೇಳಿದರು. “ಈಗ ನಿನಗೆ ಜ್ಞಾ ನದೃಷ್ಟಿ ಬಂದಿದೆ. . ಈ ಲೋಕದಲ್ಲಿ ಇಂಥ ಭಾಗ್ಯ ಗ ಸ್ವಲ್ಪ ಜನರಿಗೆ ಮಾತ್ರ ಲಭಿಸುವುದು. ಈ ಶಕ್ತಿ ಯನ್ನು ಕೇವಲ ಸ ಕಲ್ಯಾಣಕ್ಕಾಗಿ ಮಾತ್ರ ಉಪಯೋಗಿಸು. ಎಂದೆಂದೂ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳೆ ಬೇಡ. ನೀನು ವಿದೇಶ ಗಳಲ್ಲಿ ಅಡ್ಡಾ ಜುವಾಗ ಅಲ್ಲಿಯ ಜನರು ನೀನೊಬ್ಬ ಜಾದುಗಾರನಂತೆ ವರ್ಶಿಸಬೇಕೆಂದು ಬಯಸಬಹುದು... "ಇದನ್ನು ಸಿದ್ಧ ಮಾಡಿರಿ' ಎಂದಾರು ಅವರು. ಆವ ಮಗು” ಹಾಗಾಗ ಕೂಡದು. ಹಾಗೆ ಮಾಡಬಾರದು. ಈ ಶಕ್ತಿ ನಿನ್ನಲ್ಲಿರುವುದು ನೀನು ಇತರರಿಗೆ ಸಹಾಯ ನಡ ದು; ನಿನ್ನ ಸ್ಕೌರ್ಥೇಕ್ಯಾಗಿ ಅಲ್ಲ. ನದ್ಫ ಬ್ಬ ಯಿಂದ ನಿನಗೆ ಕಂಡದ್ದನ ನ್ನು- ಬಹ- ಕೊಳ್ಳು ನೀನು ಕಾಣುವಿ- ೫ ಜನರ ಜೀ ನನ” ಪಥಕ್ಕೆ ಕೇಡುಂಟಾಗುವುದೆಂಡೆನಿಸಿದಕೆ ಅವನ್ನು ಹೇ ಳೇ ಡ. ಏಕೆಂದರೆ ಮನುಷ್ಯ ತನ್ನ ಮಾರ್ಗವನ್ನು ತಾವೇ ನಿರ್ಧರಿಸಿಕೊಳ್ಳ ಬೇಕು. ನೀನೇನೇ ಹೇಳಿದರೂ ಆತ ತನ್ನ ಮಾರ್ಗದಲ್ಲಿ ಕಸ್ತೂರಿ, ಅಗಸ್ಟ ೧೯೬೨ ಅಡಿಯಿಡುತ್ತಾನೆ. ಪೀಡಿತರಿಗೆ ಮಾಡು. ಆದರೆ ಅವರ ಜೀವನ ಪಥವನ್ನು ಬದ ಲಿಸುವ ಯಾವುದನ್ನೂ ಹೇಳಬೇಡ.” ಕೆಲ ದಿನಗಳಲ್ಲಿಯೆ ದಲಾಯಿ ಲಾಮಾರು ನನ್ನನ್ನು ತಮ್ಮ ಭೆಟ್ಟಿ ಗಾಗಿ ಕರೆಸಲಿದ್ದಾರೆಂದು ಮಹಾಸ್ಮಾಮಿಗಳು ನಗೆ ಹೇಳಿದರು. ವ್ರ ಮಹಾಸ್ವಾಮಿಗಳು ಘನವಿದ್ವಾಂಸರೂ' ದಲಾಯಿ ಲಾಮಾರ ಸ್ವಂತ ವೈದ್ಯರೂ ಆಗಿದ್ದರು. ನಾನು ದಲಾಯಿಲಾಮಾರನ್ನು ಭೆಟ್ಟಿಯಾಗ ಬೇಕಾದ ದಿನ ನಿರ್ಧಾರವಾದೊಡನೆ ಲಾಮಾ ಮಿಂಗ್‌ಯಾರ್‌ ದೊಂಡಪ್‌ರು ನನಗೆ ಅಲ್ಲಿ-ನಾನು ನಡೆದುಕೊಳ್ಳೆ ಬೇಕಾದ ರೀತಿಯನ್ನೆಲ್ಲ.. ಕಲಿಸಿ ದರು. ದಲಾಯಿ ಲಾಮಾರಿದ್ದ ಕೋಣೆಯನ್ನು ಪ ್ರವೇಶಿಸುವ ರೀತಿ, ಚಿತ್ತಾಗಿ ನಮಸ್ಕರಿಸಿ ಅನಂ ತಃ ಹಿಂಗಾಲಿನಿಂದಲೇ ನಡೆದು ಆಸನವೊಂದರ ಮೇಲೆ ಕುಳಿತುಕೊಳ್ಳ ಬೇಕಾದ ರೀತಿಗಳನ್ನೆಲ್ಲ ವಿವರಿಸಿದ ಅವರು ಒಂದು ವಾರವಿಡೀ ನನ್ನಿಂದ ಅದರ ತಾಲೀಮು ಮಾಡಿಸಿದರು. ಲ್ಹಾಸಾದಲ್ಲಿ ದಲಾಯಿ ಲಾಮಾರ ನಿವಾಸ ಸ್ಥಾ ನವಾದ ಪೋಟಾಲಾ ಎಂದರೆ ಸ್ವಾವಲಂಬಿ ಯಾದ ಸಣ್ಣ ನಗರವೆಂದೇ ಹೇಳಬಹುದು. ಅಲ್ಲಿಯೆ ಸ ಸಮಗ ತಿಬೇಟಿನ ರಾಜಕೀಯ ಹಾಗೂ ಬೌದ್ಧ ತ್ರೆ ವೃವಹಾರಗಳ ನಿರ್ದೇಶನವಾಗುತ್ತದೆ. ನಾವು ಪೋಟಾಲಾಕ್ಕೆ ಹೋದೊಡನೆ ಲಾಮಾ ಮಿಂಗ್‌ಯಾರ್‌ ದೊಂಡಪ್‌ರನ್ನು ಬಲ್ಲ ಅಲ್ಲಿಯ ಸಹಾಯ ' ಮೂರನೇ ಕಣವಿ ಸೇವಕರು ತಾವಾಗಿಯೆ ಬಾಗಿಲು ತೆಕೆದು ನಮ್ಮನ್ನು ಒಳಗೆ ಬಿಟ್ಟಿರು. ದಲಾಯಿಲಾಮಾರ ತೋಕಯ ಬಾಗಿಲಿಗೆ ನನ್ನನ್ನು ಹ ಲಾಮಾ |” ಮಿಂಗ್‌ಯಾರ್‌ ದೊಂಡಪ್‌ "ಹೋಗು ಒಳಗೆ. ಅಂಜಬೇಡ” ಎಂದು ನನ್ನ ಸ ಮೆಲ್ಲಗೆ ನೂಕಿದರು. ಬಾಗಿಲನ್ನು ದಾಟಿದೊಡನ ಆ ಉದ್ಮನ್ನ ಕೋಣೆಯ ಆಚೆಯ ತುದಿಯಲ್ಲಿ ಹದಿಮಸಿರನೆಯ ದಲಾಯಿ ಜೀ ಮಾಜಾ ಉತ ರ್ಯಾಮಿ--ಕುಳಿತಿದ್ದ ರು. ಕೇಸರಿಬಣ್ಣದ ಕೀಶಿಮೆಯ ಆಸನವೊಂದರ ಮೇಲೆ ಕುಳಿತಿದ್ದ ದಲಾಯಿಲಾಮಾರ ಉಡುಪೆ ಸಾಮಾನ್ಯ ಲಾಮಾರಂತೆಯೆ ಇದ್ದಿತು. ಆದರೆ ಅವರ ತಲೆಯ ಮೇಲೆ ಹಳದಿ ಬಣ್ಣದ ಟೊಪ್ಪಿ ಗೆ ಯೊಂದಿತ್ತು. ಅದರ ಎರಡೂ ಕಡೆಗಳಿಂದ ಇಂ ಬಿದ್ದ ಅಗಲವಾದ ಚುಂಗು ಹೆಗಲಿನ ವಕೆಗೂ ಮುಟ್ಟುತ್ತಿತ್ತು. ನಾನು ಅವರಿಗೆ ನಮಸ್ಕರಿಸಿ ಹಿಂಗಾಲಿನಿಂದ ಆಸನಪೊಂದರ ಬಳಿ ನಡೆಯಬೇಕೆನ್ನುವಷ್ಟರಲ್ಲಿ ದಲಾಯಿಲಾಮಾರು “ಆಸನ ಬಲು ದೂರದಲ್ಲಿದೆ. ಹೋಗಿ ಒಂದನ್ನು ತಂದು ಇಲ್ಲಿ ನನ್ನೆ ದುರಿನ ಲ್ಲಿಟ್ಟು ಷ್ಟ ಛತುಕೊ? ಎಂದರು. ನಾನು ಆಸನ ತಂದು ಅದರ ಮೇಲೆ ಕುಳಿ ತೊಡನೆ ಅವರು ಹೇಳಿದರು; “ ನಿನ್ನ ವಿಷಯ ವಾಗಿ ಸಾಕಷ್ಟು ಕೇಳಿದ್ದೇನೆ. ನನ ಭವಿಷ್ಯ ವನ್ನೂ ತ ರಿನ ಜೀವನ ಆಕಂಭದಲ್ಲಿ ಟಕ ವ ಗ ಗೆ ಮುಂದೆ ಯಶಸ್ವಿ ( ನಿನಗಿರುವ ಶಕ್ತಿಯನ್ನು ದ್ವಿನಿಯೋಗ ಮಾಡು.” ಅವರು ಚಹ ತರಿಸಿದರು. ಚಹ-ಫಲಹಾರ ನಡೆದಿದ್ದಾಗ ಅವರು ನನಗೆ ತಮ್ಮ ಭಾರತ ಮತ್ತು ಚೀನಾ ಪ್ರವಾಸದ ಅನುಭವವನ್ನು ವಿವ ರಿಸಿದರು. ಚ ಕಷ್ಟಪಟ್ಟು ಕಲಿಯಬೇಕು, ನನಗಾಗಿ ವಿಶೇಷ ಶಿಶಕರನ್ನು ನೇಮಿಸಲಾಗು ವ್ರದು ಎಂದು ಹೇಳಿದರು. ಆಗ ನಾನು “ ಯಾಕೆ? ನನ್ನ ಗುರುವಾದ ಲಾಮಾ ಮಿಂಗ್‌ ಯಾರ್‌ ದೊಂಡಪ್‌ರಿಗಿಂತ ಹೆಚ್ಚು ಜ್ಞಾನಿಗಳಾ ದವರು ಇನ್ನಾರೂ ಇಲ್ಲ ಎಂದುಬಿಟ್ಟಿ. ದಲಾಯಿ ಲಾಮಾರು ಗಟ್ಟಿಯಾಗಿ ನಕ್ಕು “ ಸರಿ ಸರಿ ” 1. 6-17 ೧೨೯ ಎಂದು ಲಾಮಾ ಮಿಂಗ್‌ಯಾರ್‌ ದೊಂಡಪ್‌ ರನ್ನು ಕರೆಸಿ “ ಇವನ ಶಿಶ್ಷಣದ ಭಾರವೆಲ್ಲ ನಿನ್ನದು. ನಿನಗೆ ಯೋಗ್ಯ ವೆನಿಸುವ' ರೀತಿಯಲ್ಲಿ ಇವನಿಗೆ ಶಿಕ್ಷಣ ಕೊಡು ಎಂದರು. ಪೋಟಾಲಾದಿಂದ ಚಕಪೋರಿಗೆ ಮರಳಿದೆವು. ಇನ್ನೇನು ನಾವು ಹೊರಟಿವು ಎನ್ನುವಾಗ ಸಂ- ಸಸಿ ಒಬ್ಬ ತೇಕುತ್ತ ಓಡಿ ಬು ಲಾಮಾ ಮಿಂಗ್‌ಯಾರ್‌ ದೊಂಡಪ್‌ ರಿಗೆ ಏನೊ ಹೇಳಿದ ಲಾಮಾ ಮಿಂಗ್‌ಯಾರ್‌ ದೊಂಡಪರು ನನ್ನನ್ನು ಅಲ್ಲಿಯೆ ಇರಲು ಹೇಳಿ ಒಳಗೆ ಹೋದರು. ನಾನು ನಿಂತಲ್ಲಿಂದ ದೂರದಲ್ಲಿ ನನ್ನ ಮನೆ ಕಾಣಿ ಸುತ್ತಿತ್ತು. “ತಾನು ಅತ್ತ ಸೋಡುತ್ತಿದ್ದಾಗಲೇ ಎದುರಿನಲ್ಲಿ ನನ್ನ ತಂಡೆ ಬಂದರು. ನನ್ನನ್ನು ಗುರುತಿಸಿದೆ ಅವರ ಬಾಯಿ ಒಂದಿಷ್ಟು ತೆರೆ ಯಿತು. ಆದರೆ ಅವರು ನನ್ನನ್ನು ಮಾತಾಡಿಸದೆ ಹಾಗೆಯೆ ಹೋಗಿಬಿಟ್ಟರು. ನಾನು " ಅಪ್ಪಾ ' ಸ ಕೂಗಿದರೂ ಅವರು ಹೂರಳಿ ನೋಡ ; ನನೆಗೆ ಅಳು ತಡೆಯಲಾರದಂತಾಯಿತು. ತ ನಾನಿದ್ದ ಸ್ಥಳವನ್ನು ನೆನಪಿಗೆ ತಂದು ಕೊಂಡು ಬಲು ಕಷ್ಟ ದಿಂದ ಅಳು ತಡೆಹಿಡಿದೆ. ಲಾಮಾ `ಂಗಾಯಾರ” ದೊಂಡಪ್‌ರು ಎರಡು ಕುದುರೆಗಳ ಜೊತೆಗೆ ಬಂದರು. “ ನಡಿ ಲೊಬ್ಸಾಂಗ್‌, ಶಿರಾ ಮಠಕ್ಕೆ ಹೋಗಬೇಕು. ಅಲ್ಲೊಬ್ಬ ಮುಖ್ಯ ಸಂನ್ಯಾಸಿಗೆ ಅಪಘಾತವಾ ಗಿದೆ” ಎಂದರು, ಈ ಶಿರಾ ಮಠದಲ್ಲಿ ಏಳು ಸಾವಿರ ಜನ ಸಂನ್ಯಾಸಿಗಳಿದ್ದರು. ಆದರೆ ಈ ಮಠ ನಮ್ಮ ಚಕಪೋರಿ ಮಠದಂತಿರಲಿಲ್ಲ. ಇಲ್ಲಿ ಅಲ್ಲಿಯ ಶಿಸ್ತು ಇರಲಿಲ್ಲ. ಎಲ್ಲ ಲಾಮಾರೂ ಸುಖಜೀವನ ನಡೆಸುವಂತಿತ್ತು. ತಿಬೇಟಿನಲ್ಲಿರುವ ಎಲ್ಲ ಮಠ ಗಳೂ ಚಳಕಪೋರಿ ಮಠದಂತಿಲ್ಲ. ಅವುಗಳಲ್ಲಿ ಅನೇಕ ಮಠಗಳಲ್ಲಿ ಜೀವನ ಕಟು ನಿಟ್ಟಾ ಗಿಲ್ಲ. ಚಕಪೋರಿಯಲ್ಲಿ ನಮಗೆ ಜುಡೊ ಬಡಿತಗಳನ ನ ಕಲಿಸುತ್ತಿದ್ದರು. ಇದರಿಂದ ಸುಲಭದಲ್ಲಿ ಇತರ ಪ್ರಜ್ಞೆ 'ತಬ್ಬ ಸಬಹುದು. ಶಸ್ತ್ರಚಿಕಿತ್ಸೆ ಟೆ ಪತಿ ಹಲ್ಬುಕೀಳುವಾಗ ಇದರಿಂದ ತುಂಬ ಪ್ರಯೋಜನವಾಗುತ್ತದೆ. ರೋಗಿಗೆ ಚಿಕಿತ್ಸಾ ಅಡ ನಾ ಗ ಗ್‌ 1 ಸ ( ಕೆ ಗೆ ' | / ನ್‌್‌ ದ್ದ ಇ ((! ಸ 2 ಘೆ! ನನ್ನ ಸಂದುಗಳ ನೋವಿಗೆ ಏನನ್ನು ಉಪಯೋಗಿಸಲಿ?'' ನಿಮಗೆ ಅಮೃ್ಮತಾಂಜನದ ಅನಶಕತೆ ಯಾವಾಗ ಬೀಳುತ್ತದೆಂಬುದು ತಿಳಿಯುವುದಿಲ್ಲ ಯಾವಾಗಲೂ ಕೈಗೆ ನಿಲುಕುವಂತೆ ಅದನ್ನು ಇಟು ಕೊಳ್ಳುವುದು ಒಳ್ಳೆಯದು. ನಿಮ್ಮ ಮನೆಯಲ್ಲಿ ಅಮೃತಾಂಜನ ವಿದ್ದರೆ ನೀವು ನೆಮ್ಮದಿಯಾಗಿರಬಹುದು. ಅನ್ಫು ತಾಂಜನ ಲಿಮಿಖಬೆಡ್‌ 14/15, ಲರ್ಜ್‌ಚರ್ಜ್‌ ರಸ್ತೆ, ಮದರಾಸು. 4 ಬೊಂಬಾಮಿ|ಕಲ್ಯತ್ತಾ-1 ನ್ಯೂಡಿಲ್ಲೀ-| ಹೋತಾ ಸಾ ಸಾತಾಸಪಾಪಾಗಾತಾಸಾಸತಾಸಾಕಾಸಾರಾಗಾಕಾರಾರ್ಪಾಕಾತಾಾಗಾಗಾಾ್‌ 111/7/411/1677 ಹ್ಮ್‌ ಜ್‌ ಚ ತಾಪ ಗ | | 4 ಶ ಮೂರನೇ ಕಣ್ಣು ಕಾಲದಲ್ಲಿ ವೇದನೆಯ ಅನುಭವವಾಗುವುದೇ ಇಲ್ಲ. ಎಷ್ಟು ಅವಶ್ಯಕವೊ ಅಷ್ಟು ಹೊತ್ತು ಕೋಗಿಯನ್ನು ಪ್ರಜ್ಞಾ ಓೀನಸ್ಟಿ ತಿಯ್ಲಿಟ್ಟು ಆ ಮೇಲೆ. ಅವನನ್ನು ಎಚ್ಚರ'ಗೊಳಿಸ ಸಬಹುದು. ಅದ್ಭುತದ ಮಾತೆಂದರೆ ಎಚ್ಚ ರ ತಬ್ಬಸುವಾಗ ಯಾವನಾದರೂ ಮಾತಾಡುತ್ತಿದ್ದರೆ ಅವನು ಎಚ್ಚ ರಬಂದ ಬಳಿಕ ತಾನು ವೊದಲು ಹೇಳು ದ್ದ ಮಾತನ್ನೆ ಮುಂದುವರಿಸಿ ವಾಕ್ಯವನ್ನು ಮುಗಿಸುತ್ತಾ ನಃ ಪನ್ನ ರಡನೆಯ ವಯಸ್ಸಿಗೆ ಪರೀಕ್ಷೆ ಪಾಸಾಗ ಜೇಕು, ಮೊದಲನೆಯ ಪ ಗ್ರಯತ್ನದದಲ್ಲಿಯೆ ಯಶ ಸ್ವಿಯಾಗಬೇಕು ಎಂದು ನನ್ನ ನಿರ್ಜಾ ವಾಗಿತ್ತು. ಪರೀಕ್ಷೆ ನನ್ನ ಹನ್ನೆರಡನೆಯ ಜನ್ನ! ದಿನದ ಮಾರ ನೆಯ ದಿನ ನಿಡೆಯರಿದ್ದು ದರಿಂದ 8 ದಿನ ಸಮೀ ಪಿಸಿದಂತೆ ನಾನು ಅಭ್ಯಾಸದಲ್ಲಿ ಶಿಥಿಲತೆಯನ್ನು 0 ಟುಮಾಡಿಕೊಂಡೆ. ಈ ತಳೆದ ವರ್ಷಗಳಲ್ಲಿ ಜ್ಯೋತಿಷ್ಯ, ವನಸ್ಪತಿ ಔಷಧ, ಶರೀ ರಶಾಸ್ತ್ರ ಧರ್ಮ ಮುಂತಾದವುಗಳಲ್ಲಿ ಅತ್ಯಂತ ಜೊಡಿ ನಿಂದ ಅಭ್ಯಾಸ ಮಾಡಿದ್ದೆ. ಿಬ್ಬತಿ, ಚೀನಿ ಭಾಷೆಗಳಲ್ಲದೆ ಗಣಿತದಲ್ಲೂ ಅಭ್ಯಾಸ ಮಾಡಿದ್ದೆ. ಪರೀಕ್ಷೆಯ ದಿನ ಬಂತು. ಅಂದು ಮುಂಜಾನೆ ಆರು ಗಂಟಿಗೆ ನಾನು ಮತ್ತು ಇನ್ನು ಹದಿನೈದು ಜನ ವಿದ್ಯಾರ್ಫಿ ಗಳು ಪರೀಕ್ಷೆಯ ಕೋಣೆಗೆ ಹೋದೆವು. ನಮ್ಮ ಮನಸ್ಸಿನ ತಯಾರಿಗೆಂದು ನಾವು ಕೆಲ ನಿಮಿಷೆ' ಪಾ ್ರರ್ಥನೆ ಮಾಡಿದೆವು. ವಿದ್ಯಾರ್ಫಿ ಗಳೇನಾದರೂ ಸಾನಿಚತ ಮೋಹಕ್ಕೆ ಒಳಗಾಗಿದ್ದ ಕಿಯೆ ಎಂದು ನೋಡಲು ನಮ್ಮ; ನ್ನ ಬತ್ತಲೆ ಮಾಡಿ ಪರೀಕ್ಷಿಸಿ ಆ ಮೇಲೆ ಬೇರೆ ಅನಿ ಗಳನ್ನು ತೊಡಲು ಕೊಟ್ಟಿ ರು. ಮುಖ್ಯ ಪರೀಕ್ಷ ಕರು ನಮ ನ್ನು ಪರೀಕ್ಬಾ ಸ್ಮ ಳಗಳಾದ ಕಲ್ಲಿನ ಪೆಟ್ಟಿ ಗೆಗಳಿ ಕರೆದೊಯ್ದ ರು ಅವು ಆರಡಿ ಉದ್ಭ, ಹತ್ತಡಿ ಅಗಲ, ಎಂಟಡಿ ಎತ್ತರವಾಗಿ ದ ವು. ಮ ಕಿಟ್ಟಿ ಗೆಗಳೆದುರು ಸಂನ್ಯಾಸಿ ಪೋಲೀ ಸರು ಸದಾ ಕಾನರಿರುತ್ತಿದ್ದರು. ನಾವು ಪ್ರತಿ ಯೊಬ್ಬರೂ ಒಂದೊಂದು ಪಿಟ್ಟಿಗೆ ಪ್ರವೇಶಿಸಿದ ಮೇಲೆ ಅದನ್ನು ಮುಚ್ಚಿ ಗ ಹಾಕಿ ಮುದ್ರೆಯೊತ್ತಿದರು. ಆ ಮೇಲೆ ಒಂದು ಚಿಕ್ಕ ೧೩೧ ತೂತಿನಿಂದ ನಮಗೆ ಪ್ರಶ್ನ ಪತ್ರಿ ಕೆಗಳನ್ನೂ ಕಾಗದ ಮಸಿ ಲೆಕ್ಕ ಣಿಕೆಗಳನ್ನೂ “ಕೊಟ್ಟ ರು. ಬೆಣ್ಣೆ ಚಹ ಮತ್ತು 'ೋತಾರತ್ಟು ಕೊಟ್ಟಿ ರು. ದಿನಕ್ಕೆ ಮೂರು. ಸಲ ಸಾಂಪಾ, ಕೇಳಿದಷ್ಟು ಸಲ ಸ ಸೊಡುವುದಾಗಿ ತಿಳಿಸಿದರು. ಮೊದ ಲನೆಯ ವಿಷಯದ ಪರೀಕ್ಷೆ ಆರು ದಿನಗಳ ವರೆಗೆ ನಡೆಯಲಿತ್ತು. ಮುಂಜಾವಿನಿಂದ ಕತ್ತಲಾಗುವ ವಕಿಗೂ ನಾವು ಬರೆಯಬೇಕಿತ್ತು. ಯಾವ ಕಾರಣಕ್ಕಾಗಿಯೂ ನಾವು ಪೆಟ್ಟಿಗೆ ನ ಹೊರಬರುವಂತಿರಲಿಲ್ಲ. ಕತ್ತ ಲಾದೊ ನೆ ಸಂನ್ಕಾಸಿಯೊಬ್ಬ ಬಂದು ಉತ್ತ ಕ ಪತ್ರಿಕೆ ಸ ಇಸಿದುಕೊಳ್ಳು ತ್ತಿದ್ದ. ರಾತ್ರಿ ಟೆ ಪೆಟ್ಟಿ ಗೆಯಲ್ಲೆ ಮಲಗಬೇಕಿತ್ತು. ಎಳತೆತು ದಿನ” ಮುಂಜಾನೆ ನಾವು ಪೆಟ್ಟಿ ಗೆಯಿಂದ ಹೊರ ಬಂದು ಅದನ್ನು ಮೊದಲಿದ್ದ "ತ ಸ್ವಚ್ಛ ಮಾಡಿ ಹೋಗಬೇಕಿತ್ತು. ಆ ಮೇಲೆ ಚಪ ಎ ನಂತರ, ನಮೆ ಲ್ಲ ಉತ್ತರಪತ್ರಿಕೆಗಳನ್ನು ನೋಡಿದ ಪರೀಕ್ಷಕರು ನಮ್ಮನ್ನು ಚ ನ್ನಾಗಿ ಕಕೆದು ಮಾಖಿಕ ಪರೀಕ್ಷೆಯನ್ನು ತೆಗೆದು ಕೊಳ್ಳು ತ್ತಿದ್ದರು. ಪರೀಕ್ಷೆಯಲ್ಲಿ ನಾನು ಮತ್ತು ಇನ್ನು ನಾಲ್ವ ರು ಪಾಸಾಗಿದ್ದೆ ವು. ನಾವಿನ್ನು ಬ್ರಾ ಪ್ಬಾ ಶ್‌ ವೈದ್ಯ ಸಿಂಫ್ಯಾಸಿಗಳಾಗಲಿದ್ದೆ ವು “ಮಹಾ ಸ್ವಾಮಿಗಳು ಅಂತರ್ಕಾಮಿಗೆ (ದಲಾಯಿ ಲಾಮಾ) ನೀನು ಮೊದಲನೆಯವನಾಗಿ ಪಾಸಾದ ಬಗ್ಗೆ ವರದಿ ಕಳಿಸಿದ್ದಾರೆ. ನಿನ್ನನ್ನೀಗಲೇ ಲಾಮಾ ನನ್ನಾಗಿ ಮಾಡಬೇಕೆಂದು ಅವರ ಅಭಿಪ್ರಾಯ ೧೩೨ ವಿತ್ತು. ನಾನೇ ಬೇಡವೆಂದೆ. ನಮ್ಮ ಯೋಗ್ಯತೆ ಯಿಂದಲೆ ಯಾವುದೊಂದು ಸ್ನಾನ” ದೊರಕಸ ಬೇಕು. ಅದು ಕೊಡುಗೆಯಾಗಿ "ಬಂದರೆ ಅಗತ್ಯ ವಾದ ಎಷ್ಟೋ ಶಿಕ್ಷಣ ತಪ್ಪಿ ಹೋಗುವುದು ” ಎಂದು ಲಾಮಾ ಮಿಂಗ್‌ಯಾರ್‌ ದೊಂಡಪ್‌ರು ನನಗೆ ಹೇಳಿದರು. ` ನನಗೆ ದಲಾಯಿ ಲಾಮಾರಿಂದ ಕರೆ ಬಂತು. ನಾನು ಪಾಸಾದದ್ಮಕ್ಕಾಗಿ ನನ್ನನ್ನವರು ಅಭಿನಂ ದಿಸಿದರಲ್ಲದೆ ನನ್ನನ್ನು ಆ ಕ್ಷಣದಿಂದ ಲಾಮಾ ಎಂದೇ ಭಾವಿಸಲಾಗುವುದೆಂದೆರು. ನನಗೆ ಲಾಮಾ ಉಡುಪು, ಸ್ಥಾನಮಾನ ಎಲ್ಲ ದೊರೆ ಯುವುದೆಂದರು. ನಾನ” ಹದಿನಾರು ವರ್ಷ ದವ ನಾಡಾಗ ಲಾಮಾ ಪರೀಕ್ಷೆಗೆ ಕುಳಿತುಕೊಳ್ಳ ಬೇಕೆಂಬ ನನ್ನ ಗುರುವಿನ ಅಭಿಪ್ರಾಯವನ್ನು ಅವರು ಅನುಮೋದಿಸಿದದು. ನನ್ನ ಮುಂದಿನ ಅಭ್ಯಾಸ ಕ್ರಮ ಇನ್ನೂ ಬಿಗಿ ಯಾದದ್ವಿತ್ತು. ಮನುಷ್ಯ ಉಡ್ವೇಗಾದಿಗಳನ್ನು ಮರೆತು ವ ಮನಗಳನ್ನು ಬಡ ಜ್‌ ಹೂಂ ಮಾಡಿಕೊಳ್ಳು ವವರೆಗೂ ಅವನಿಂದ ಪ್ರಗತಿ ಅಷ್ಟುಗಿ ಸಾಧಿಸುವುದಿಲ್ಲವೆಂದು ರಮಾ ಮಿಂಗ್‌ಯಾಂ" ದೊಂಡಪರು ನನಗೆ ಮೊದಲು ಆಸ್ಥಿ ತಿಯನ್ನು ಸಾಧಿಸುವ ಬಗೆಯನ್ನು ಹೇಳಿ ಕೊಟ್ಟಿ ರು. ಇರು ಮಹಾ ಕಂಿಣವಾದದ್ದಲ್ಲ. ಯೋಗ್ಯ ಹಾದಿಯಲ್ಲಿ ಒಂದಿಷ್ಟು ಅಭ್ಯಾಸ ಮಾಡಿ ಜ| ನಿಮಿಷಾರ್ಧದಲ್ಲಿ" ಮೆ [ಮನಗಳನ್ನು ಸಡಿಲು ಬಿಟ್ಟು ಅತ್ಯ ತ ಶಾಂತ ಸ್ಥಿ ಕೈಯಲ್ಲಿಡಲು ಕಲಿತುಕೊಳ್ಳಬಹುದು. ವಾರಗಳು ಕಳೆದವು. ಮಾಡಬೇಕಾದದ್ದು ಬಹಳವಿತ್ತು. ಕಲಿಯಬೇಕಾನುದು ಅಪಾರ ವಾಗಿತ್ತು. ಅಗಸ್ಟ್‌ ತಿಂಗಳ ಪ್ರಾರಂಭದ- ಲ್ಲೊ ಂಡು ದಿನ ನನ್ನ ಗುರು ಹೇಳಿದರು; “ಈ ವರ್ಷ ನಾವು ಗಿಡಮೂಲಿಕೆ ಸಂಗ 'ಹಕ್ಕಾಗಿ ಹೋಗೋಣ. ಗಿಡ ಮೂಲಿಕೆಗಳ ನೈಸರ್ಗಿಕ ಸ್ಥಿ ತಿಯ ಜ್ಞಾ ನ ನಿನಗೆ ಅದರಿಂದ ಲಭಿಸುವುದು. ಅಲ್ಲದೆ ನಿನಗೆ. ನಿಜವಾದ ಗಾಳಿಪಟ ಹಾರಿಸುವಿ ಕೆಯ ವಿಚಾರದಲ್ಲೂ ಮಾಹಿತಿ ಕೊಡೋಣ.” ನಾವು ಒಟ್ಟು ೨೦೦ ಜನ ಸಂನ್ಯಾಸಿಗಳು ಕಸ್ತೂರಿ, ಆಗಸ್ಟ್‌ ೧೯೬೨ ಹೋಗುವುದೆಂದು ನಿರ್ಧಾರವಾಯಿತು. ಈ ಗುಂಪಿನ ಮುಂದಲದವರಾದ ನಾವು ಇಪ್ಪ ತ್ತೇಳು ಜನ ಅನೇಕ ದಿನಗಳ ಕಠಿಣ ಹಾದಿ ಯನ್ನು ತುಳಿದು ನಮ್ಮ ಈ ಯಾತ್ರೆಯ ಮೂಲ ಠಾಣ್ಯ 'ವಾಗಲಿದ್ದ ಟ್ರಾಯರ್ಪಾ ಮಠವನ್ನು ತಲುಪಿಜಿವು. ಇಲ್ಲಿ ಠಾಣ್ಯ ಹೂಡಿ ನಾವು ಅತ್ತಿತ್ತ ಗಿಡಮೂಲಿಕೆಗಳ ಇರ ಹೋಗಲಿದ್ದವು. ಟ್ರಾಯೆರ್ಪಾ ಚಕಪೋರಿಯಷ್ಟೇ ಪ್ರ ಸಿದ್ಧವಾದ, ಮಹತ್ಯದ್ದಾ ದ ಮಠ. ಇಲ್ಲಿ ಎಷ್ಟೋ ಅಮಾಲ್ಯ ವೈದ್ಯಕೀಯ ಗ್ರಂಥಗಳು "ರಚಿತವಾಗಿದ್ದ ವು. ಇಲ್ಲ ಕೂಡ ನಮ್ಮನಿಯಮಗಳು ಸಡಿಲಾಗಿ ರಲಿಲ್ಲ. ಚಕಪೋರಿಯಲ್ಲಿಯಂತೆಯೆ ಇಲ್ಲಿಯೂ ಮಧ್ಯರಾತ್ರಿಯ ಪ್ರಾರ್ಥನೆಯೆ ಮೊದಲಾದ ಕಾರ್ಯಕ್ರಮಗಳಿದ್ದವು. ಟ್ರಾಯೆರ್ಪಾದಲ್ಲಿಯ ಮೊದಲನೆಯ ರಾತ್ರಿ ನನಗೆ “ದ್ದೆ ಬರಲಿಲ್ಲ. ನಿದ್ದೆ ಮಾಡಲೇಬೇಕೆಂಬ ಮನಃಸ್ಥಿ ತಿಯೂ ನನ್ನ ದಿರಲಿಲ್ಲ. ನನ್ನ ಬಾಳಿನ ಬಗ್ಗೆ ನಾನಾ ಸೋಜ ಯು ಸಾದ? ನನ್ನ ಭವಿಷ್ಯದ ವಿಚಾರ ಬಂತು. ತಿಬೇಟಿನ ಭವಿಷ್ಯ! ನಮ್ಮ ಮೇಲೇಕೆ ದಾಳಿಯಾಗಬೇಕು? ಆಧ್ಯಾ ತಃ ತ ಉನ್ನತಿಯ ಸಾಧನೆಯ ವಿಚಾರವನ್ನು ಬಟ್ಟು ಇನ್ನಾವ ಮಹತ್ಯಾಕಾಂಕ್ಷೆಯೂ ಇಲ್ಲದ ಶಾಂತಿಪ್ರಿಯ ನಾಡಾದ ನಮ್ಮ ದೇಶದ ಮೇಲೆ ಕಾ ಗಳೇಕೆ ಮನಸ್ಸು ಹಾಕಬೇಕು] ದಾಳಿ ಮಾಡಬೇಕು? ನಮ್ಮ ದನ್ನು ಳಿದು ಮತ್ತಾರದೂ ಮತ್ತಾವುದೂ ನಮಗೆ ಜೀಕಿರಲಿಲ್ಲ. ಅಂದ ಮೇಲೆ ಇತರರಿಗೆ ನಮ ನ್ನ್ನ ಗೆದ್ದು “ಗುಲಾಮರ ನ್ನಾಗಿ ಮಾಡಿಕೊಳ್ಳುವ *ಸಂಬಲಪೇಕೆ? ನಮ್ಮ ಮೇಲೆ ದಾಳಿ ಮಾಡಲಿದ್ದ ಈ ಜನರ ನಾಡಿಗೆ ಹೋಗಿ ಅಲ್ಲಿಯ ಕೋಗ ವೀಡಿತರ, ಗಾಯಾಳು ಸೆ ಸೈನಿಕರ ಉಪಚಾರವನ್ನು ನಾನು ಮಾಡಲಿದ್ದೇ ನಲ್ಲವೆ? ಬರಲಿರುವುದೆಲ್ಲ ನನಗೆ ತಿಳಿದರೂ ನಾನು ಗಾಣದ ಏತಿ ಶ್ರಿನಂತೆ: ನಿಯಮಿತ ಸುತ್ತ ನ್ನ್ನ ಹಾಕಲೇಬೇಕಿತ್ತು. ಇಲ್ಲಿದ್ದ ಮೂರು ತಿಂಗಳ ಕಾಲ ನಾನಾ ಬಗೆಯ ಅಮೌಲ್ಕ ಗಿಡಮೂಲಿಕೆಗಳನ್ನು ಸಂಗ್ರ ಹಿಸಿದೆವು. ಗಾಳಿಪಟದಲ್ಲಿ ಕುಳಿತು ಗಗತಯಾನ ವನ್ನು ನಾನು ಅಭ್ಯಾಸಮಾಡಿಕೊಂಡೆನಲ್ಲದೆ ಹ ಕ್ಯಾ ೨ ಹೆಚ್ಚು ಪರಿಶೀಲಿಸುವ ರುಚಿಗನು ಗುಣವಾಗಿ ಮಿಶಣ ಮಾಡಲ ಟಿ ತ ಇಟಿ ಬ್ರೂಕ್‌ ಬಾಂಡ್‌ ಕೇಫೆ ಬಾಂಡ್‌ ಫ್ರೆಂಚ್‌ ಕಾಫಿಯು ನಿಮಗೆ ಸೆಲೊಫೇನ್‌ ಚೀಲಗಳಲ್ಲಿ ದೊರೆಯುತ್ತದೆ. ಇದರಿಂದಾಗಿ ತಾಜಾವಾಗಿಯೂ, ಆತ್ಮಂತ ಸ್ವಾದಯುಕ್ತನಾಗಿಯೂ ಇರುವುದು, ಕ್‌ 2 ಮ್‌ ಡ್‌ (ನಂಜಾದ ಅತ್ಕಂತ ಶ್ರೇಷ್ಠ ಮತ್ತು ಫಲಪ್ರದ ಆಗಾ ` ಫ್ರೆಂಚ್‌ ` ಕಾಫಿ ಬೇಕಾದರೆ ಬ್ಯೂಕ್‌ ಜೆ ಕಿ ತ್‌ ೭11 ೫1೦೪1 ೫೪04 986860 ಇಲ್ಲಲ ಈ ಭು ರಿ. ತ ನಿನತ್ತ್ಮಿ ೩1೯ ಳ 68008೯ 8080 18018 ಸ್ಟ 1೫ ಜಟಕಟ್ಟಗನ | ಹಣ ೫ ಚ್ಚಿನ ಪ್ರತಿಫಲನನ್ನೀ ಪ್ರೆ ಯಂ ಯುನ ಅತ್ಯುತ್ತಮ ಕಾಫಿ. ಡಿ | | | | 4 | 1 ಟು! 111788 404 ೧೩೪ ಗಾಳಿಪಟಗಳಲ್ಲಿ *ೆಲವು ಸುಧಾರಣೆಗಳನ್ನೂ ಮಾಡಿಸಿದೆ. ಗಾಳಿಪಟದ ಪ್ರಯಾಣದ ಜಾ ಗಳು ಆರಂಭವಾಗಿ ಸುಗಯುವುರಕೊಳಿಗಾಗಿ ಇಬ್ಬರು ಸಂನ್ಯಾಸಿಗಳು ಪ್ರಾಣ ನೀಗಿದ್ದರು. ನೂತನ ಗಡಗಡ ಗೆ ಹಬ್ಬ ಕ್ರೈ ಮೊದಲೆ( ನಾವು ಚಕವೋರಿಗೆ ಬಂದಿದ್ದೆವು. ಮುಂದೆ ಐದಾರು ತಿಂಗಳ ನಂತರ ನಾನೊಮ್ಮೆ ಬಿರುಗಾಳಿ ಬೀಸುತ್ತಿದ್ದಾಗೆ ಮನೆಯ ಮಾಡು ಸೋರೆದಂತೆ ಮಾಡುವ ಕಾರ [ದಲ್ಲಿ ಮಗ್ನನಾಗಿ ದ್ಮಾಗ ಗಾಳಿ ನನ್ನನ್ನೆತ್ತಿ ತೂರಿಕೊಂಡೊಯ್ದು ಸುಮಾರು ೩೫೦ ಅಡಿ “ಳಗೆ ಚಲ್ಲತು. ನನ್ನ ಕೈ ಮತ್ತು ಕುತ್ತಿಗೆಯ ಎಲುವು ಮುರದು ಹೋಯಿತು. ಲಾಮಾ ಮಿಂಗ್‌ಯಾರ" ದೊಂಡ ಪ್‌`ರು ಅವುಗಳನ್ನು ಸರಿಪಡಿಸಿದರು. ಈ ಸಮಯ ದೆಲ್ಲಿ ನಾನು ಅನೇಕ ದಿನಗಳ ವರೆಗೆ ಹಾಸಿಗೆ ಯಲ್ಲೆ ಬಿದ್ದುಕೊಂಡಿರಬೇಕಾಯಿತು. . “ನಿನ್ನ ಸಮಯ ವ್ಯರ್ಥ ಹಾಳಾಗಬಾರದು. ನಿನಗೆ ಕೆಲ ವೊಂಡು ವಿಷಯಗಳನ್ನು ಕಲಿಯುವ ಮನಸ್ಸಿಲ್ಲ ನಿನ್ನ ಈ ಅಪ್ರೀತಿಯನ್ನು ಮೋಹಿನಿ ವಿದ್ಯೆಯ ಬಲದಿಂದ ನಿವಾರಿಸುತ್ತೇನೆ" ಎಂದು ಲಾಮಾ ಮಿಂಗ್‌ಯಾರ ದೊಂಡಪ"ರು ಕಿಟಕಿಯ ಬಾಗಿ- ಲುಗಳನೆ ಲ್ಲ ಮುಚ್ಚಿ ಒಂದು ಚಿಕ್ಕ ಫೆಟಿ ಗೆಯನ್ನು ನನ್ನೆ ದುರು ಇದ್ದ ಶೆಲ್ಪಿನ ಸ್ಸ ಮೇಲಟ್ಟ ರು: ನನ ಬ್ರ ಪ್ರಖರ ಪ್ರಕಾಶ, ಬಣ್ಣದ. ದೀಪಗಳು, ಬಣ್ಣಬಣ್ಣ _ದ ಪಟ್ಟ ಗಳು ಕಾಣತೊಡಗಿ ಕೊನೆಗೆ ಅದೆಲ್ಲ ಶುಭ್ರ 'ಪ್ರಕಾಶದಂ ತೆ. ಗೋಚರಿಸಹ ತ್ತಿತು. ನಾನು ಎಚ್ಚತ್ತಾಗ ಮತ್ತೆ ಕಿಟಿಕಿಯ ಬಾಗಿಲು ಗಳೆಲ್ಲ ತೆರೆದಿದ್ದ ವ. ಮುಂದೆ "ಎರಡು 'ವಾರಗಳ ವರೆಗೆ ನನ್ನ ಮುರಿದ ಎಲುವುಗಳು ಸರಿಯಾಗಿ. ಹೊಂದಿಕೊ ಳ್ಳುವವರೆಗೆ ನನಗೆ ಎಂದಿಗಿಂತಲೂ ಹೆಚ್ಚಾ ಗಿಯೆ ಐಂಠ ಹೇಳಿದರು. ಗುಣವಾದ ನಂತರ ಒಂದು ದಿನ ಲಾಮಾ ಮಿಂಗ್‌ಯಾಂ" ದೊಂಡ- ಪ್‌ರು “ಲೊಬ್ಬಾಂಗ್‌, ಇಲ್ಲಿ ಗಿಡಮೂಲಿಕೆಯ ಗಂಟೊಂದಿದೆ. ನಾಳೆ ಇದನ್ನೊಯ್ದ ನಿನ್ನ ತಾಯಿಗೆ ಕೊಟ್ಟು ಬಾ. ಇಷ್ಟವಿದ್ದರೆ ನೀ ನು ನಾಳೆಯಿಡೀ ಅಲ್ಲಿಯೆ ಇರಬಹುದು" ಬಂದರು. ಕಸ್ತೂರಿ, ಆಗಸ್ಟ್‌ ೧೯೬೨ “ಆದರೆ ನನ್ನ ತಂಡೆಗೆ ನನ್ನನ್ನು ಕಾಣುವ ಮನಸ್ಸಿಲ್ಲ. ಕ ಸಮಯದ ಹಿಂದೆ ಆತ ಪೋಟಾಲಾದ ಬಳಿ ನನ್ನನ್ನು ಕಂಡೂ ಕಾಣದವ ರಂತೆ ಹೋಗಿದ್ದಾರೆ.” “ನಿಜ. ಆದಕೆ ನೀನಾಗೆ ಅಂತರ್ಯಾಮಿಯ ದರ್ಶನ ಪಡೆದು ಬಂದಿರುವುದು ಅವನಿಗೆ ತಿಳಿ ದಿತ್ತು. ಆದ್ದರಿಂದ ನಾನು ನಿನ್ನ ಜೊತೆ ಇಲ್ಲ ದಿರುವಾಗ ನಿನ್ನ ಕೂಡ ಆತ ಮಾತಾಡುವುದು ಸಾಧ್ಯವಿರಲಿಲ್ಲ. ಅದೇನೇ ಇರರಿ, ನಿನ್ನ ಈಗ ಮನೆಯಿಲ್ಲ. ಗ್ಯಾಂಗ್‌ತ್ಸೆಗೆ ಸ ದ್ಧಾರೆ.* “ಮಾರನೆಯ ದಿನ. ನನ್ನ ಮನೆಗೆ ಹೋದೆ. ಪರಿವಾರದವರೆಲ್ಲ ನನ್ನನ್ನು ಅಭಿನಂದಿಸಿ “ಈ ಮನೆಯನ್ನೂ ಅದರನ್ಲಿರುವ ಎಲ್ಲವನ್ನೂ ಆಶ ರ್ವದಿಸಿರಿ, ಘನ ವೈಫೃ ಲಾಮಾರೆ' ಎಂಡು ಬಿನ್ನ ವಿಸಿಕೊಂಡರು. ಆಮೇಲೆ ನನ್ನನ್ನು ನನ್ನ ಅಮ್ಮನ ಕೋಣೆಗೆ ಕರೆದೊಯ್ದರು. ನಾನು ಅವಳಿಗೆ ಕೇವಲ ಮಗ ಮಾತ್ರ ಆಗಿದ್ದ ಸಮಯ ದಲ್ಲಿ ಒಮ್ಮೆಯೂ ನನಗೆ ಥೆ ಕೋಣೆಯಲ್ಲಿ ಕಣಲಿಡುವ "ಗ್ಯ ದೊರೆತಿರಲಿಲ್ಲ. ಕೋಣೆಗೆ ಹೋದೆ. ಅಲ್ಲಿ ಒಬ್ಬ ರಲ್ಲ, ಇಬ್ಬ ರಲ್ಲ, ಹತ್ತಾರು ಹೆಂಗಸೆರು ತೇಬಿಡೋಗಿದ್ದ ಹ ನನಗೆ ಬಲ್ಲಿ ಲ್ಲದ ಭಯ ಸಂಕೋಚಗಳುದ್ಳ ವಿಸಿ ಬಂದಂ- ತೆಯೆ ತಿರುಗಿ ಹೋಗಿ ಬಿಡಬ(ಕೆಂದು ನಾನು ಯೋಚಿಸುವಷ ರಲ್ಲಿ ಅಮ್ಮ ಮುಂದೆ ಬಂದು ಅಭಿವಂದಿಸಿ "ಮಾಸ್ಯನೇ ಮತ್ತು ಮಗನೇ, ನನ್ನ ಈ ಸಖಿಯರು ಅಂತರ್ಯಾಮಿ "ನಿನ್ನನ್ನು ಗೌರವಿ ಸಿದ ಕಥೆಯನ್ನು ಕೇಳಬಯಸುತ್ತಾರೆ” ಎಂದಳು. “ಅಮ್ಮಾ, ಅದನ್ನು ಹೇಳಲು ನನ್ನ ವ್ರತದ ಅನುಮತಿಯಲ್ಲ. ನಿಮಗೆ ಈ ಆ ಭರ್‌ ಗಂಟನ್ನು ಕೊಟ್ಟು ಬರಲು ಲಾಮಾ ಮಿಂಗ್‌ ಯಾರ್‌ 'ತೊಂಡರ್‌ರು ನನ್ನನ್ನು ಕಳಿಸಿದ್ದಾ ಕ್ಕೆ “ಮಾನ್ಶನೇ ಮತ್ತು ಮಗನೇ. ಇವರೆಲ್ಲ ಬಹು ದೂರದಿಂದ ಬಂದಿದ್ದಾ ಕೆ. “ಅಮ್ಮಾ, ನಾನೊಬ್ಬ ಬಡ ವೈದ್ಯ ಲಾಮಾ. ದಲಾಯಿ ಲಾಮಾರ ವಿಚಾರವನ್ನು ಮಾತಾ ಡುವ ಯೋಗ್ಯತೆ ನನ್ನದಲ್ಲ.” ಆಷ್ಟರಲ್ಲಿ ತರುಣಿಯೊಬಳು ಮುಂದೆ ಬಂದು ೫ ಸ್ಯ ಕ ತೆ | $ ತ್ರ “ನನ್ನ ನೆನಪಿಲ್ಲವೆ? `ನಾನು ಯಶೋಧರೆ' ಎಂದಳು. ಹೌದು, ನನಗವಳ ಗುರುತೇ ಹತ್ತದಷ್ಟು ಅವಳು ಬೆಳೆದಿದ್ದಳು. ಅಲ್ಲಿದ್ದ ಹೆಂಗಸರೆಲ್ಲ ನಾನೊಂದು ಪಕ್ಯಾನ್ನದ ತುತ್ತೊ ಎನ್ನುವಂತೆ ಹಸಿದ ಕಣ್ಣುಗಳಿಂದ ನನ್ನನ್ನು ನೋಡುತ್ತಿದ್ದರು. ಗಂಡಸರೊಡನೆ ಹೇಗೆ ವರ್ತಿಸಬೇಕೆಂದು ನನಗೆ ಗೊತ್ತಿತ್ತು. ಆದಕೆ ಸ್ರ (ಯರು ನನಗೆ ತೀರ ಅಪರಿ ಚಿತ ಪ್ರಾ ಣಿಗಳಾಗಿಬಿಟ್ಟಿ ದ್ಡರು. ನನ್ನಿಂದ ಆ ಹೆಂಗಳೆಯರ ನಡುವೆ ನಿಬ್ಬಸ್ರದಾಗದೆ “ಅಮ್ಮಾ ಸಂದೇಶವನ್ನು ಮುಟ್ಟಿಸಿದೆ. ಇನ್ನು ನನ್ನ ಜ್‌ ಸ್ವದ ಸ್ಕಾ ನಕ್ಕೆ ಜೂಜು ಗ್‌ ಸರ ಸರ ಅಲ್ಲಿಂದ 'ಬೂರಟುಬಟ್ಟಿ. ಲಾಮಾ ಮಿಂಗ್‌ಯರ್‌ ದೊಂಡಪ್‌ರ ಎದುರು ನಷದದ್ದನ್ನೆ ಲ್ಲ ಹೇಳಿದಾಗ ಅವರು ಬಿದ್ದು ಬಿದ್ದು ನಕ್ಕರು. ನಾನು ಈ ವಿಷಯವನ್ನು ಎಷ್ಟೇ ಮರೆಯಬೆಳೆಂದರೂ ಅವರು ಬಿಡಲಿಲ್ಲ. "ಮುಂಡೆ ಎಷ್ಟೋ! ದಿನಗಳ ವರೆಗೆ, "ಓ | ಲೊಬ್ಬಾ 0ಗ್‌, ಸ್ತ್ರ (ಯರಿಗಂಜಿ ಓಡಿ ಬಂದ ಶೂರ” ಇ ನ್ನ ನ್ನ್ನ ಹಾಸ್ಕಮಾಡುತ್ತಿದ್ದರು. ಆಗ ನಮ್ಮಲ್ಲಿಗೆ ಚೀನೀ ವೊಂದು ಇಳಭ ತ್ತ; ಆ ಜನರ ಅಂತರಂಗಪ ಚಯವನ್ನು ನನ್ನ ಜ್ಞಾನದೃಷ್ಟಿಯ ಸಿ19 ಮಾಡಿಕೊಳ್ಳಬಯಸಿದ ರಾರ: ಲಾಮಾರು ನನ್ನನ್ನು ಕಕೆಸಿಡರು. ಈ ಚೀನೀಯರ ಪ್ರಭಾ- ವಲಯ ಅವರು ವಂಚಕರೆಂಬುದನ್ನು ತೋರಿಸು ತ್ತಿದೆಯೆಂದು ನಾನು ಲಾಮಾ ಕನ ಗಿಭುತು ಶೊಂಡಪ್‌ರ ಎದುರು ಆಡಿ ತೋರಿಸಿದ್ದೆ. ಅದೇ ಮಾತನ್ನು ನನ್ನಿಂದ ಕೇಳಿಕೊಂಡ ದಲಾಯಿ ಲಾಮಾರು, “ನಾಳೆ ನೀನು ಇಲ್ಲಿ ಆ ಪಡದೆಯ ಹಿಂದೆ ಅಡಗಿಕೊ, ಚೀನೀ ಶಿಷ್ಟ: ಮಂಡಲದವರು 1 ಇಲ್ಲಿಗೆ ಬರುವರು. ಆಗ “ನಗೆ ಕಾಣುವು ನಿ ನನಗೆ ಹೇಳಬೇಕು. ಈಗ ಅಲ್ಲಿ ಅಡ ೫ ನೋಡೋಣ. ನೀನು ಅಡಗಿದ್ದು ಬಹಿ ರಂಗವಾಗಬಾರದು” ಎಂದರು. ನಾನು ಅಡಗಿಕೊಂಡೆ. ದಲಾಯಿ ಲಾಮಾರ ಆದೇಶದ ಮೇಕೆಗೆ ಕೆಲ ಲಾಮಾ ಜನ ಒಳಗೆ ಸಗ್ಗ ಎಸಿ ಮೂರನೇ ಕಣ್ಣನ್ನ ೧೩೫ ಬಂದರು. ಅವರಲ್ಲೊಬ್ಬನಿಗೂ ನಾನು ಅಡ ಗಿದ್ದು ತಿಳಿಯದಿರಲು ದಲಾಯಿ ಲಾಮಾರಿಗೆ ಸಮಾಧಾನವಾಯಿತು. ಮರುದಿನ ಚೀನಿಯರು ಬಂದರು. ಅಡಗಿ ಕುಳಿತ ನಾನು ನೋಡಿದೆ. ಅವರ ಪ್ರಭಾವಲ ಯದ ಬಣ _ವನ್ನು ಕಂಡಾಗ “ಮಾತು ಇ ಕ್ಫೃ ತ್ರಿ ಕಪಟ” ಎನ್ನುವ ಜಾತಿಗೆ ಸೇರಿದವರು ಇಂಕು ಎಂದು ತಿಳಿದುಹೋಯಿತು. ದಲಾಯಿ ಲಾಮಾರನ್ನೂ ನಾನು ನೋಡುತ್ತ ಲಿದ್ದೆ. ಅವರ ಬಣ್ಣಗಳು ದುಃಖತಾಪವನ್ನು ಸೂಚಿ ಸುತ್ತಿದ್ದವು. ತಿಬೇಟಿನ ಅತ್ಯುತ್ತಮ ರಾಜರಾದ ಇವರಲ್ಲಿ ನಾನು ಕಂಡಿದೆ ಎಲ್ಲವೂ ನನಗೆ ಪ್ರಿಯೆ ವಾಯಿತು. ಅವರು ಕೋವಿಷ್ಯ- ಬಹು ಕೋ ವಿಷ ಸ್ವಭಾವದವಕಿಂಬುದು ನಿಜ, ಅವರಿಗೆ ಸಿಟ್ಟು ಬಂದಾಗ ಅವರ ಪ್ರಭಾವಲಯ ರಕ್ತ ಕೆಂಪಾಗು ತ್ತಿತ್ತು. ಆದರೆ ನಿಸ್ಸೀಮ ದೇಶಭಕ್ತರಾಗಿದ್ದ ಈ ದಲಾಯಿ ಲಾಮಾಠಿಗಿತ ಉತ್ತಮ ದಲಾಯಿ ಲಾಮಾ ತಿಬೇಟಿನಲ್ಲಿರಲಿಲ್ಲವೆಂಬುದನ್ನು ಇ ತಿಹಾಸ ಹೇಳಬೇಕಾಗುವುದು. ಈ ಸಂದರ್ಶನ- ವೃರ್ಥ ಸಂದರ್ಶನ-ತುಂಬ ಹೊತ್ತು ನಡೆಯಿತು. ಸ. ನರೇನೂ ಸ್ನೇಹಕ್ಕಾಗಿ ಬಂದಿರಲಿಲ್ಲ. ಸ್ಳ್ಧಾ ರ್ಥಕ್ಕಾಗಿ ಬಂದಿದ್ದ ಸ ತಮಗೆ ಚೇಕಾದ್ಮ ನ್ನ್ನ ಯಾವ ಮಾರ್ಗದಿಂದ ಲಾದರೂ ಸರಿ. ಪಡೆಯುವುದೊಂದೇ ಅವರ ಗುರಿಯಾಗಿತ್ತು. ತಿಬೇಟಿನ ಲ್ಲಿ ನೂರಾರು ಟನ್ನು ಬಂಗಾರವಿದೆ. ಬಂಗಾರ ಪವಿತ್ರ ಧಾತು. ಬಂಗಾ ರವನ್ನು ಅಗೆದು ತೆಗೆದಕೆ ಭೂಮಿ ಅಪವಿತ್ರವಾ ಗುತ್ತ ದಂದು ನಮ್ಮ ನಂಬಿಗೆಯಿರುವುದರಿಂದ ನಾವು ಬಂಗಾರವನ್ನು ಅಗೆಯುವುದಿಲ್ಲ. ನದಿ ಯಲ್ಲಿ ತೇಲಿಬಂದ ಕಾಂ ಕಣಗಳನ್ನಷ್ಟೆ ನಾವು ಹೆಕ್ಕಿ ಕೊಳ್ಳು ತ್ತೇವೆ, ನಮ್ಮ ನ ಜಗಾ ರದ ಕಡು ವೆ. "ಲೆ “ತ ಚೀನೀಯರ ಕಣ್ಣಿ ತ್ತು. ತಿಬೇಟ್‌ ಬ ್ರ್ರಚಿಶ್‌ ನಡುಗಡ್ಡ ಗಳ ಎಂಟ ಪಟ್ಟು ದೊಡ್ಡ ದಿದೆ. ಇಲ್ಲಿಯ ಬಹು ॥ ಭಾಗ ನೆಲ ದಲ್ಲಿನ್ನೂ ಶೋಧಗಳು ನಡೆದಿಲ್ಲ. ಲಾಮಾ ಎ ಗ್‌ ದೊಂಡಪ್‌ರ ಜೊತೆ ನಾನ, ಪ್ರವಾಸ ಮಾಡಿದ್ದರ ಅನುಭವದಿಂದ ತಿಬೇಟಿನಲ್ಲಿ ಸತ್‌ ಬೆಳ್ಳಿ, ಯುರೇನಿಯಂ ಇದೆ ಎಂದು ಎಲ್ಲಿ ಉತ್ತಮ ವಸ್ತುಗಳೇ ಬೇಕೋ ಸ ಶಕ್ಷಿಸು ಸುಷ ತಾಯ ಡಾಲ್ಬವಸ್ರೀ ಬಳಸುತ್ತಾಳೆ ನಾಲ್ಕು ವರ್ಷ ಪ್ರಾಯದಲ್ಲಿ ಎಷ್ಟು ಆತುರವಿರುತ್ತದೋ ಅಷ್ಟೇ ಆಶುರ ನಲ್ವತ್ತ ರಲ್ಲಿಯೂ.. *ತ್ರಮ ಮೆಚ್ಚೆ ನ ತಿಂಡಿಗಳನ್ನು "ತಾಯಿಯ ತ ಪೆ (ಮನಪೂರ್ಣ ಕೈ ಗಳು ಡಾಲ್ಡ ವನಸ್ರ ತಿಯಿಂದ ತಯಾರಿಸಿದ ಉತಿಕರ ತಿಂಡಿಗಳನ್ನು ೨-ತಿಂದು ಆನಂದಿಸುವ ಹಂಬಲ! ಡಾಲ್ವ ವನಸ್ಪ ತಿ ಉತ್ತಮ ವನಸ್ಪ ತಿ ಎಣ್ಣೆ ಗಳಿಂದ 'ಯಾರಿಸಲ್ಪ ಡುತ್ತ ದೆ. ಆದು ಶುದ್ಧ ಹಾಗೂ ಹಸನಾಗಿರುವಂತೆ ಅದನ್ನು ॥ 'ಅರೋಗ್ಯ ವಿಧಿಗನುಗುಣವಾಗಿ ಸೀಲ್‌ ಜೂ ಮಾಡಿದ ಡಬ್ಬ ಗಳಲ್ಲಿ ಮಾರಲಾಗುತ್ತದೆ. ಮಕ್ಕಳ ಬೆಳವಣಿಗೆಗೆ ಬೇಕಾಗುವ ವಿಟಮಿನ್‌ "ಹ ಅದಕ್ಕೆ ಸೇರಿಸಲ್ಪ ಡುತ್ತವೆ ವೆ. ನಿಮ್ಮ 5 ಸ ಮನೆಯಲ್ಲಿಯೂ ' ಡಾಲ್ಡ ' ಅದರ ನ ನ್ಕಾ ಡೆ ಬಳ ಗ ವಾದ ಸ್ಕಾ ನವನ್ನು ತಗ 28 ಡಾಲ್ಬ ವನಸ್ಪಕಿ- ರುಬಿಶರ ಅಡಿಗೆಗೆ ಸೊಗಸಾದ ಸಾಧನ ಒಂದುಸ್ತಾ ನ್‌ ಲೀವರ್‌ ಅವರ ತಯಾರಿಕೆ (ಹ ಈಾಾ8 90೧ %*ೆೌ0 ಹ" ೫ `ನನಗೆ ತಿಳಿದಿದೆ. ಪಾಶ್ಚಾತ್ಮರೆಷ್ಟೇ ಪ್ರಯತ್ನಿಸಿ ದರೂ ನಾವವರಿಗೆ ಇಲ್ಲಿ ಶೋಧಕಾರ್ಯ ನಡೆಸಲು ಅನುಮತಿಯಿತ್ತಿಲ್ಲ. “ಪಾಶ್ಚಾತ್ಕರು. ಎಲ್ಲಿ ಹೋಗುವರೋ "`'ಅ್ಲಿಗೆ ಯುದ ವ ಹೋಗು ತ್ತದೆ” ಎಂದು ನಾಣ್ಣುಡಿಯೆ ಇದೆ” ಕೆಲದಿನಗಳ ನಂತರ ಬಿ ್ರ್ರಚಿಶನೊಬ್ಬ ನ ಅಂತ- ಕಂ ಪರಿಚಯ ಮಾಡಿಕೊಡಲು ನನ್ನನ್ನು ಕರೆಸಿ ದರು... “ಬ್ರಿಟಿಶರಿಂದಾಗಿಯೆ ಚೀನ ನಮ್ಮ : ಮೇಲೆ ಈ ಟಂ ದಾಳಿ ಈಜಿಯರತೂ . ಯಿತು. ಬ್ರಿಟಿಶರು ಇತ್ತ ವಚನಗಳನ್ನು ಪಾಲಿ ಸಿಲ್ಲ. ಈ ಬ್ರಿಟಿಶ್‌ ಸರಕಾರದ ಪರವಾಗಿ ಬಂದಿ _ ರುವ ಮನುಷ ನಿಗೆ ನಾಲಿಗೆ ಒಂದೊ ಎರಡೊ ರ್‌ ಕೊಡಲ್ಬ ುತ್ತಿತ್ತು. ದೇಹವನ್ನು "ಬಿಟ್ಟು ಜಯ ಅದರ ಇ ಭ್‌ ನಾವು ಗಿದ್ದ ನೆಂದೂ ಪೂರ್ವ-ಪ ಟೆ ರ್ಧನೆ ಮಾಡಲು ಪ ಪಾಶ್ಚಾತ್ಯ ದೇಶದಲ್ಲಿ ಹುಟ್ಟ ಲು ' ಈತನೇನಾದರೂ. ತನ್ನ ತಿಳಿಯಬೇಕು” ಎಂದಿದ್ದರು ದಲಾಯಿ ಲಾಮಾ. ಬಂದಿದ್ದ ವನ ಹೆಸ ರು. ಸಿ. ಎ. ಬೆಲ್‌ ಎಂದು. ಅವನ ಉಡುಪು. ನೋಡಿದಾಗ ನನಗೆ ವಿಚಿತ್ರ ವೆನಿಸಿತು. ಅವನ ಪ ಪ್ರಭಾವಲಯದ ದ ಆತನ ಆರೋಗ್ಯ ಚೆನ್ನಾಗಿಲ್ಲ, ಆತನಿಗೆ ನಮಗೆ ಸಹಾಯ ಮಾಡಬೇಕೆಂಬ ಮನಸ್ಸಿದ್ದರೂ ತನ್ನ ಸರಕಾರದ ಮನಸ್ಸಿ ನ ವಿರುದ್ಧ “ಹೋಗಲು ಅವನು ಅಂಜುತ್ತಿ ದ್ಮಾನೆಂದು ತಿಳಿಯಿತು. ಸರ. ಕಾರದ ವಿರುದ್ಧ ವರ್ತಿಸಿ ತನ್ನ ವಿಶ್ರಾಂತಿ ವೇತ ನಕ್ಕೆ ಧಕ್ಕೆ ತಂದುಕೊಳ್ಳು ವುದು ಅವನಿಗೆ ಬೇಕಾ ಗಿರಲಿಲ್ಲ. “ಈ "ಬೆಲ್‌ನ ಬಗ್ಗೆ ನಮಗೆ ತುಂಬಾ ವಿಷಯ ಗಳು ಗೊತ್ತಿದ್ದವು. ಅವನ ಜಾತಕ ನಮ್ಮ ಹತ್ತಿರ ಇತ್ತು. ಈತ ಹಿಂದಿನ ಜನ್ಮ! ದಲ್ಲಿ ಬೇಜೆನವನಾ ಪಶ್ರಿಮಗಳಲ್ಲ ಸ್ನ ಸ್ನೇಹಸ ಈತ ಬಿಯಸಿದ್ದ ನೆಂದೂ "ನಮ ಗೆ ತಿಳಿದಿತ್ತು. ಸರಕಾರದ ಮನವೊಲಿ ಸಲು ಸಮರ್ಥನಾಗಿದ್ದ. ಕಿ ನಮ ದೇಶದ ಮೇಲೆ ಕಮ್ಯನಿಸ್ಟ ರ ದಾಳಿಯ ಆಗುತ್ತಿ ರಲಿಲ್ಲ. ಆದಕೆ ' ವಿಧಿಲಿಖಿತವನ ಲ ತಪ್ಪಿಸ _ವವರಾರು?.. ಆಕಾಶಗಮನ ಎದ್ಯುಯಲ್ಲಿ ನನಗೀಗ ಶಿಕ್ಷಣ ಪ ಪ್ರವಾಸದಲ್ಲಿ ಆತ್ಮವು ವು 6-18 ಮೂರನೇ ಕಣ್ಣು ೧೩೭ ಹೀಗೆ ಪ್ರವಾಸ ಮಾಡುತ್ತೇವೆ ಎಂದರೆ ಸಣ್ಣ ಜನ ನಂಬುವುದಿಲ್ಲ. ನಿಜವಾಗಿಯೆಂದರೆ ಪ್ರ ಯೊಬ್ಬನೂ ತನ್ನ ನಿದ್ದೆ ಯಲ್ಲಿ ಈ ಬಗೆಯಪ್ರ ಚಾ ಮಾಡುತ್ತಾನೆ. ಪಾಶ್ಚಿ ಮಾತೃ ದೇಶಗಳ ಇದು ಬಹುಶಃ ಜನರಿಗೆ ಅರಿಎಲ್ಲದಯೆ ಸಹಜ ಕ್ರಮ ವಾಗಿ ನಡೆಯುವುದು. ಪೌರಸ್ತ್ಯಜಗತಿ ನಲ್ಲಿ ಲಾಮಾ ಜನರು ಸಂಪೂರ್ಣ ತುದಿ. ಯಲ್ಲಿ ರುವಾ ಗಲೇ ಆಕಾಶಗಮನ ಮಾಡಬಲ್ಲರು. ಆದ್ದರಿಂದ ಅವರಿಗೆ ಆ ಸಮಯದಲ್ಲಿ ತಾಪ್ರ ಮಾಡಿದ್ದೆಲ್ಲ, ಕಂಡಿದ್ದೆಲ್ಲ ಸರಯಾಗಿ ನೆನಪಿರುತ್ತದೆ. ಈ ನಿರ್ಮ ಯನ್ನು" "ಕಳೆದುಕೊಂಡಿರುವ ಪಾಶ್ಚಾತ್ಯರಿಗೆ ಇದೆಲ್ಲ ಒಂದು ಕನಸು ಎಂದು ಅನಿಸುವುದು. ಸಂಮೋಹಿನಿ ಎದ , ಪರರ ಮನದಿಂಗಿತವನ್ನು ತಿಳಿದುಕೊಳ್ಳುವ ಶಾಸ್ತ್ರ ಇವೆಲ್ಲ ಪೌರ್ವಾತ್ಮ ದೇಶಗಳ ವಿದ್ಯೆಗಳು. ಎಷ್ಟೋ ಬಗೆಯ, ಕಾಲು ಕಡಿದು ತೆಗೆಯುವುದೇ ಮುಂತಾದ, ಕಠಿಣ ಶಸ್ತ್ರ ಕ್ರಿಯೆಗಳನ್ನು ನಾನು ಸಂಮೋಹಿನಿ ವಿದ್ಯೆಯ ಬಲದಿಂದ ಮಾಡಿದ್ದೇನೆ. ಚಿಕಿತ್ಸೆ ಜಾಗ ಕೋಗಿಗೆ ಏನೇನೂ" ನೋವೆನಿಸುವುದಿಲ್ಲ. ಇದ ರಿಂದ ಇನ್ನೂ ಒಂದು ಲಾಜವಿದೆ. ಸ ಚಿಕಿತ್ಸೆ ಯಾದ ನಂತರ ಕ್ಣೊ ಕೊಫಾರ್ಮ್‌ ಮುಂತಾಜ ಔಷಧಿಗಳಿಂದ ಆಗುವ ತೊಂದರೆ ಕೋಗಿಗಾಗು ವುದಿಲ್ಲ 'ಅದೃಶ ಶ್ಯ' ಎದೆ ತೀರ ಕೆಲವೇ ಜನರೆ ಹೊರತು ಸ್‌ ಸಾಧಿಸುವುದಿಲ್ಲವೆನ್ನು ವುದು ಒಂದು ಒಳ್ಳೆಯ ಮಾತು. ಅದರ ತತ ತ್ತ್ತ್ವ ಸುಲಭ, ಆದಕೆ ಆಚರಣೆ ಕಠಿಣ. ಈಗ ನೋಡಿ, ಷ್ಟ ಲಕವನ್ನು ಸೆಳೆಯುವುದು ಯಾವುದು? ಸಪ್ಪಳವೇ? ತಟ್ಟನೆ ಹೊಳೆಯುವ ಬಣ್ಣವೆ? ಅಥವಾ ಶೀಘ್ರ "ಚಲನೆಯ? ಸಪ್ಪಳ ಮತ್ತು ತ್ವರಿತ ಚಲನೆಗಳು ನಮ ನ್ನು ಜಾಗ )ತರನ್ನಾ ”ಿ ಹ್‌ ತಮ್ಮತ್ತ ನಮ್ಮ ಕಣ್ಣು ಹೊರಳುವಂತೆ ಮಾಡುತ್ತವೆ. ರಕ] ಸ್ವಬ್ದ ನಾಗಿ, ನಿಶ್ಚ ಲನಾಗಿ ನಿಂತವನಾಗಲಿ, ಸರ್ವ ಸಾಮಾನ್ಯವಾಡವನಾ- ಗಲಿ ತಟ್ಟನೆ ನಮ್ಮ ಮನಕ್ಕೆ ಬರುವುದಿಲ್ಲ, ಅಂಚೆ ಕೇದ ಮನೆಗೆ ವ ನಮ್ಮ ಮನೆಗೆ ಟಪಾಲನ್ನೆ ಲ್ಲ ಕೊಟ್ಟು ಹೋಗಿದ್ದರೂ ಕೇಳಿ ದಾಗ ನಾವು ಯಾರೂ ಮನೆಗೆ ಬಂದಿಟ್ನ ಣಿ ೧೩೮ ವೆಂದೇ ಹೇಳುತ್ತೇವೆ. ಅಗೋಚರ ಸ್ಥಿತಿಯನ್ನು ಸಾಧಿಸಲು ಒಬ್ಬಾತ ಎಲ್ಲ ಕ್ರಿಯೆ ಗಳನ್ನು ನಿಲ್ಲಿಸು ವುದರ ಜೊತೆಗೆ "ನದ ತರಂಗಗಳನ್ನೂ ನಿಲ್ಲಿಸ ಬೇಕಾಗುವುದು. ಮನಸ ಸ್ಸು ಕೆಲಸ ಮಾಡುತ್ತಿ ದ್ದ ಕೆ ಸವಿ. ಪವಿರುವವನು? ಪರೇಂಗಿತ ಜಾ ನ ದಿಂದ ನಿಮ್ಮ ಅಸ್ತಿತ್ಯವನ್ನು ಕಂಡುಕೊಳ್ಳು ವುದ ರಿಂದ ಅಗೋಚರ ಸ ತಿ ಇಲ್ಲದಾಗಿ ಬಿಡುವುದು ಬಯೆಸಿದಾಗ ಅದ್ಳ ಶ್ಯ ರಾಗಬಲ್ಲ ಜನ ತಿಬೇಟಿನ ಲ್ಲಿದ್ದಾರೆ. ನಾನು ಸ ಇಘ ಮಾಡಬಲ್ಲೆ. ಆದರೆ ನಾನು ಎಷ್ಟು ಪ್ರಯತ್ನಿಸಿದರೂ ನನಗೆ ಅಗೋಚರ ಸಿ ತಿಯನ್ನು `ಸಾಧಿಸುವುದಾಗಿಲ್ಲ. ಪಾಶ್ಚಾತ್ಯ 'ೀಶಗಳಲ್ಲಿ ಯೋಗವೆನ್ನು ತಾ ರಲ್ಲ, ಅದರ ಸಾಧನೆಯನ್ನೂ "ನಾವು ಮಾಡುತ್ತಿ. ದ್ಡೈವು. ಇದೊಂದು ಮಾಸಾ ಸ್ತೃವೆನ್ನು ವುದರಲ್ಲಿ "ಸಂಡೇ ಹವೇ ಇಲ್ಲ. ಇದು ಮನುಷ್ಯನನ್ನು ಕಲ ಶನಾತೀತ ತ ಸುಧಾರಿಸಬಲ್ಲುದು. ಒಂದಿಷ್ಟು ಮರಾ ದತ ಪದಲ್ಲಲ್ಲದೆ ಯೋಗವು ಪಾಶ್ಚಿ ಮಾತ್ಯರಿಗೆ ಗ! ಲ್ಸ "ಎಂದು ನನ್ನ ವೈಯಕ್ತಿ ಕ ಅಭಿಪ್ರಾ- ಯ ವಿಜೆ "ಪಾವು ಕ ಈ ಶಾಸ ಸ್ತವನ್ನು 2ತಮಾನಗ-ು ಳಿಂದ ಬಲ್ಲೆ ವು. ಬಾಲ್ಯದಿಂದಲೇ ನಮಗೆ ಇದರ ಆಸನಗಳನ್ನು ಕಲಿಸಿರುತ್ತಾರೆ. ನಮ್ಮ ಅವಯವ ಗಳು, ಸ್ನಾಯುಗಳು, ಬಲುಪುಗಳು' ಯೋಗಾ ಭ್ಯಾಸವನ್ನು ಪಡೆದಿರುವವು. ಆಸನಗಳು ಮತ್ತು ಪ್ರಾಣಾಯಾಮದಿಂದ ಹಾನಿಯೂ ಆಗಬಹುದಾ ದರಿಂದ ಯೋಗ್ಯ ಗುರುವಿಲ್ಲದೆ ಅವುಗಳ ಹವ್ಯಾ ಸಕ್ಕ ಸ್ಟ್‌ ಗಟ ತ್ತ ನಿಮ್ಮ ಪುಪ್ಪೆ ಸಗಳಳ್ಲಿ ಹವೆಯಿಲ್ಲದಾಗ ಭಾರ ವಾದೊಂದು ವಸ್ತುವನ್ನು ಎತ್ತ ಲು ನೀವು ಯತ್ನಿಸಿದ್ದಿ ಹ ಹಾಗೆ ಯತ್ರಿಸಿ ನೋಡಿರಿ. ಆ ವಸ್ತುವನ್ನು ಎತ್ತುವುದು ಅಸಾಧ್ಯವೆಂದೇ ನಿಮಗನಿಸುವುದು. ಈಗ ನಿಮ್ಮ ಪುಪ್ಫ ಸೆಗಳಲ್ಲಿ ಆದಷ್ಟು ಗಾಳಿ ತುಂ ಜು ಶ್ಥಾಸೆ ಬಿಗಿ ಹಡಿದು. ಯತ್ನಿಸಿರಿ. ಆ ವಸ್ತುವನ್ನು ಈಗ ನೀವು ಸುಲಭವಾಗಿ "ಎತ್ತು ತ್ತ್ವೀರಿ. ಇನ್ನು ನೀವು ಅಂಜಿ ಕೊಂಡಾಗ ಅಥವಾ `ನಿಮಗೆ ಕೋಪ ಬಂದಾಗ ದೀರ್ಫಶ್ವಾಸವನ್ನೆಳೆದುಕೊಂಡು ಹತ್ತು ಸೆಕಂ- ಡುಗಳ ವಕೆಗೆ ಉಸಿರು ಬಿಗಿಹಿಡಿದು. ಬಳಿಕ ಸಾವಕಾಶವಾಗಿ ಬಿಡಿರಿ. ಹೀಗೆ ಮೂರು ಸಲ ಕಸ್ತೂರಿ, ಆಗಸ್ಟ್‌ ೧೯೬೨ ಮಾಡಿದ ಬಳಿಕನಿಮ ಒಹೃದಯದ ಬಡಿತ ನಿಧಾನ ವಾಗಿ ನಿಮ್ಮ ಚಿತ್ತ ಬಜ ಶು ನಿಮ್ಮ ಗಮನಕ್ಕೆ `ಿರಿವದು. ಇಂಥ ಸಣ್ಣ ಪುಟ್ಟ ಯೋಗಕ್ರ ಯೆಗಳನ್ನು ಯಾರು ಬೇಕ್ಸಾದರೂ ಮೌಡಬಹುದು. ಶ್ವಾಸೋಚ್ಛಾ ವಸ ಕ್ರಿಯಾ ನಿಯಂತ್ರಣದ ಜ್ಞಾ ಠ್ಲಾನಬಲದಿಂದ ಅತ ಜಪಾ ನೀಯರ ಮತ್ತು. ಕಮ್ಯುನಿಸ್ಟರ ಚಿತ್ರಹಿಂಸೆ ಗಳನ್ನು ತಡೆದುಕೊಳ್ಳ ಲು ಡು ಕಮ್ಯುನಿಸ್ಟ್‌ ಕೊಂದಿಗೆ ತುಲನೆ ಮಾಡಿದಕೆ ಜಪಾ ನೀಯರು ಸದ್ಗ ಹಸ್ತ ರು. ಇಬ್ಬ ರಾ ಗ್ರಾರ್ಯವನ್ನೂ ನಾನು ಬಲ್ಲೆ. ನಾನು ಲಾಮಾ ಪರೀಕ್ಷೆಗೆ ಕೂಡ್ರಬೇಕಾದ ದಿನ ಬಂತು. ನನ್ನ ಹದಿನಾರನೆಯ ಜನ್ಮದಿನದ ಮುನ್ನಾದಿನ ಇನ್ನೂ ಹದಿನಾಲ್ಕು ಉಮೇದು ವಾರರೊಂದಿಗೆ ಪರೀಕ್ಪಾಭವನಕ್ಕೆ ಮತ್ತೆ ಮೊದಲಿನಂತೆಯೆ ಪರೀಕ್ಷೆ ನಡೆಯಿತು. ನನ್ನ ಪರೀಕ್ಪಾಪಿಟ್ಟಿಗೆಯಲ್ಲಿ ನಾನು ಹತ್ತು ದಿನಗಳಿದ್ದೆ. ಯೋಗದ ಒಂಬತ್ತು ಶಾಖೆಗಳಲ್ಲಿ ನಾನು ಪಾಸಾಗಬೇಕಿತ್ತು. ಇವುಗಳಲ್ಲಿ ಐದು ಶಾಖೆಗಳ ತೀರ ಅಲ್ಬ ಪರಿಚಯ ಪಾಶ್ಚಾತ್ಕ ಜಗತ್ತಿಗಿದೆ. ಹಠೆಯೋಗವು ದೇಹದ ಮೇಲೆ ಪ್ರಭುತ್ವ ಸ್ಥಾಪಿಸಲು ಕಲಿಸುತ್ತದೆ. ಕುಂಡಿಲಿನೀ- ಯೋಗವು ಆತ್ಮ ಶಕ್ತಿ, ದಿಷ್ಯದೃ್ಟ ಮುಂತಾದ ಶಕಿ ಒಗಳನ್ನೊದಗಿಸ ತ್ರ ದೆ. ಎರಯೋಗತ್ತ ಮನ ಸ ನ ಮೇಲಿನ ಪ್ರಭು ತ ವನ್ನು ದೊರಕಿಸಿಕೊಡು ತೆ. ಇದರಿಂದ ಒಮ್ಮೆ ಓದಿದ್ದನ್ನಾಗಲಿ, ಕೇಳಿ ದ ನ್ನಾಗಲಿ ಸದಾ ನೆನಪಿನಲ್ಲಿಟ್ಟು ಕೊಳ್ಳ ಲು ಬರು ವದು. ಸಮಾಧಿ ಯೋಗದಿಂದ ಪರಲೋಕದ ಕಲ್ಪನೆ ಮಾಡಿಕೊಂಡು ಅದಕ್ಕನುಗುಣವಾಗಿ ಜೀವನವನ್ನು ರೂಪಿಸಿಕೊಳ್ಳ ಲು ಸಜಾಯಿವಾಸಿ ತ್ತಿದ್ದರೆ ಈ. ಸತ ದೇಶಕಾಲಾತೀತ ಜ್ಞಾನ ಸಂಪಾದಿಸಬಹುದು. "ಹತ್ತು ದಿನಗಳ ಪರೀಕ್ಷೆಯ ನಂತರ ಒಂದು ವಾರ ವಿಶ್ರಾಂತಿ ಸಿಕ್ಕಿತು. ಆಮೇಲೆ ಎರಡು ದಿನಗಳ ವರೆಗೆ ಸಕ ಪರೀಕ್ಷೆ, ನಂತರ ಎರಡು ದಿನ ಮಾಖಿಕ ಪರೀಕ್ಷೆ ನಡೆದವು. ನಾನು ಪಾಸಾದೆ, ಇಷ್ಟೇ ಅಲ್ಲ, ಒಂದನೆ ಕೆ ನಡೆದೆ.. ಎ ಮೂರನೇ ಕಣ್ಣು ಖವನಾಗಿ ಪಾಸಾದೆ. ಕೆಲ ದಿನಗಳಲ್ಲಿಯೆ ದಲಾಯಿ ಲಾಮಾರಿಂದ ಅವಸರದ ಕರೆ ಬಂತು. ನನ್ನ ಗುರು ಲಾಮಾ ಮಿಂಗ್‌ಯಾರ್‌ ದೊಂಡಪ್‌ರಿಗೂ ಕರೆಯಿತ್ತು. ಇಬ ರೂ ಹೋದೆವು. ನಾನು ಪಾಸಾದ ಬಗ್ಗೆ ನನ್ನನ್ನು ಅಭಿನಂದಿಸಿದ ದಲಾಯಿ ಲಾಮಾರು ನನ್ನ ಮುಂದಿನ ಶಿಕ್ಷಣದ ಬಗ್ಗೆ ಸೂಚನೆಗಳನ್ನ್ನ ತ್ತರು. ಇನ್ನು ಮುಂದೆ ನಾನು ಲಾಮಾ ಮಿಂಗ್‌ ಯಾರ್‌ ದೊಂಡಪ್‌ರೊಂದಿಗೆ ಇತರ ಲಾಮಾ ಮಠಗಳನ್ನು ಸಂದರ್ಶಿಸಬೇಕಾಗಿತ್ತು, ಹೆಣಗಳ ವಿಜ್ಛೇದ ಮಾಡುವವರ ಜೊತೆಯಲ್ಲಿ ಅಭ್ಯಾಸ ಮಾಡಬೇಕಾಗಿತ್ತು. ನನಗೆ ಎಲ್ಲ ಬಗೆಯ ಸಹಾಯ-ಸಹಕಾರಗಳನ್ನಿತ್ತು ಶರೀರಶಾಸ್ತ್ರದ ಜ್ಞಾನ ನನಗಾಗುವಂತೆ ಅನುಕೂಲ ಮಾಡಿ ಕೊಡಲು ಶರೀರ ವಿಚ್ಛೇದ ಮಾಡುವವರಿಗೆ ಒಂದು ಲಿಖಿತ ಆಜ್ಞೆಯನ್ನು ದಲಾಯಿಲಾಮಾರು ಕೊಟ್ಟರು. ಶರೀರ ವಿಚ್ಛೇದಕರು ಕನಿಷ್ಠ ಜಾತಿ (ಓಿ ಯವನ್ನ ಒಂದಿಷ್ಟು; ಹೇಳುವುದು ಕ ಸೀತು. ಈ ವಿಷಯದಲ್ಲಿ ನಮ್ಮ ವಿಚಾರ ಪಾಶ್ಚಾ ತೃರ ವಿಚಾರಕ್ಕಿಂತ ತೀರ ಭಿನ್ನವಾಗಿದೆ. ನಮ್ಮ ದೃಷ್ಟಿಯಲ್ಲಿ ಅಮರವಾದ ಆತ್ಮಕ್ಕೆ ಈ ದೇಹವು ಬರಿ( ಒಂದು ಕವಚ, ಅಷ್ಟೆ. ನಮಗೆ ವೆಂದರೆ ಹಳೆಯ ಹರಿದು ಹೋದ ಬೆಲೆಯಿಲ್ಲದ ವಸ್ತು. ದೇಹವು ಪೂರ್ಣವಾಗಿ ಸಾಯೆಲು ಮ ದಿನಗಳು ಬೇಕೆಂದು ನಮ್ಮ ಅಭಿಪ್ರಾಯ. ದಲ್ಲಿ ಮೂರು ಮೂಲಭೂತ " ಆತ್ಮಕ್ಕೆ ಜೀವನದ ಪಾಠಗಳನ್ನು ಕಲಿಯಲನು ಕೂಲವಾದ ಮಾಂಸಮಯ ಸೂಲ ಶರೀರ, ನಮ್ಮ ವಾಸನೆಗಳಿಂದುಂಟಾದ ಸೂಕ್ಷ್ಮ ಶರೀರ, ಅಮರ ಚಿತ್‌ ಶರೀರ ಎಂದು ಮೂರು ವಿಧ ಎಂದು ಲಾಮಾ ಧರ್ಮದ ನಂಬುಗೆಯಿದೆ. ಸಾಯುವವನು ಮೂರು ಅವಸ್ಸೆಗಳನ್ನು ದಾಟ ಬೇಕಾಗುವುದು. ಅವನ ಮಾಂಸಮಯ ದೇಹ ನಾಶವಾಗಬೇಕು, ಸೂಕ್ಷ್ಮ ದೇಹ ಕರಗಬೇಕು ೧೩೯ ೪೬೧೧೬ 0೬೪0 ನೀವು ಹೆಷಪ್‌ ಗಂಟಲು ಮತ್ತು ಎದೆಯ ಬಿಲ್ಲೆಗಳನ್ನು ಸೇವಿಸಿದರೆ ಹ ಚ ಗ ಹ 2ಚ್‌ ಸತರ ನಿಮ್ಮ ಕೆಮ್ಮು ಲ ್ರೀಫೈನಾಗಿ ಡ್ರಾ ವಾಗುವುದು ಷ್ಠ ಪೆಸ್ಸ್‌ ಚೀಪುವುದರಿಂದ ಅದರಲ್ಲಿ ಉದ್ಭವಿಸುವ ಉಪಶಮನಕಾರಕ ಆವಿಯು ನೋವನ್ನು ಉಪಶಮಿ ಸಲು ಅಲ್ಲದೆ ಗೆಂಟಲು ಹುಣ್ಣು, ಬ್ರಾಂಕೈಟಸ*, ಕೆಮ್ಮು ಮತ್ತು ಶೀತದ ರೋಗಾಣುಗಳನ್ನು ನಿವಾ- ರಿಸಲು ನೆರನನ್ನೀಯುತ್ತದೆ. ಪೆಠಏ್ಸಿ ಶೀಘ್ರ ಉಸಶವನವನ್ನೀಯುತ್ತದೆ ಮತ್ತು ಪಡಿಸುತ್ತದೆ, ಸ ವ ಬೇಗನೆ ಗುಣ 1 ಜನ್‌ ಔಷಧವು ಕೂಡಿಲ್ಲ ಇದನ್ನು ಮಕ್ಕಳು ಕೂಡಾ 5. ಪಾ ಸುರಕ್ಷಿತವಾಗಿ ಸೇವಿಸಬಹುದು. ಬ್ರಾಂಕ್ಕೆಟಸ*, ಗಂಟಲು ನೋವು, ನೆಗಡಿ, ಶೀತ ದಿಂದ ಶ್ಸಾಸದ ತಡೆ, ಶೀತ ಮತ್ತು ಕೆನ್ಮು ಮುಂತಾದವುಗಳಸ್ಸು ಶೀಘ್ರವಾಗಿ ನಿವಾರಿಸುವುದು ಎಲ್ಲಾಮದ್ದಿನೆ ವ್ಯಾಪಾ- ರಿಗಳಲ್ಲಿ ಮಾರಲ್ಬಡುತ್ತದೆ ಕೊ. ಸಿ.ಇ.ಫುಲ'ಫೊರ್ಡ್‌ (ಇಂಡಿಯಾ) ಪ್ರೈವೇಟ್‌ ಲಿ. 154-೬೬4 ಕಬ ಒಡನ ಎ ಎ ಒಬ ಬ್ಲ ೧೪೦ ಮತ್ತು ಆತ್ಮಕ್ಕೆ ಆತ ಲೋಕದ ಪ್ರಯಾಣದಲ್ಲಿ ಸಹಾಯ ನೀಡಬೇಕು. ಆಗಲೇ ಎ ಪೂರ್ಣ ವಾದಂತಾಯಿತು. ಆ ಮೇಲೆ ನನಗೆ ಆತ್ಮವನ್ನು ಮುಕ್ತ ಮಾಡುವ ಪ್ರಾ) ತ್ಯಕ್ಲಿಕೆಯನ್ನು ತೊರಿಸಿದರು. ನಂದು ದಿನ ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲೊಬ್ಬ ವೃದ್ಧ ಪ್ರಕೋಏಿತ ಮರಣ ಶೆಯ್ಕೆಯಲ್ಲಿ ಮಂ ಗಿದ ಅವನ ಪ್ರಭಾವಲಯ ಕಳೆಗುಂದುತ್ತ ನಡೆದದ್ದ ನ್ನು ನಾನು ಕಂಡೆ. ನನ್ನ ಜೊತೆ ಇದ್ರೆ ಲಾಮಾ' ಅನನ ಕೈ ಓಯನ್ನು ಮೃ ದುವಾಗಿ ಹಿಡಿದು ಕೊಂಡು ಹೇಳತೊಡಗಿದ. “ಮುದುಕಾ, ನೀನೀಗ ಮಾಯಾ ಬಂಧನದಿಂದ ಬಿಡುಗಡೆ ಹೊಂದುತ್ತಿ ರುವಿ. ನಿನ್ನ ಪಾದಗಳು ತಣ್ಣಗಾಗುತ್ತಿವೆ. ನಿನ್ನ ಆತ್ಮ ಮುತ್ತ ದ್ವಾರದತ್ತ ಧಾವಿಸುತ್ತಿದೆ. ಹೆದರ ಬೇಡೆ ಅಜ್ಜಾ, ಹೆದರಬೇಕಾದ್ದೆ (ನೂ ಇಲ್ಲ. ನಿನ್ನ ದೃಷ್ಟಿ ಮಂದವಾಗುತ್ತಿ ದೆ. "ಕಾಲುಗಳಲ್ಲಿನ ಪ್ರಾಣ ಹೊರಬೀಳುತ್ತಿದೆ. "ಪರಲೋಕದ ಸ ಸೌಖ್ಯ ವಸ್ತಸುಭವಿಸುವುದಕ್ಕಾ ಗಿ ನಿನ್ನಾತ್ಮ ತೆರಳಲಿ ರುವ ಸಮಯ ಸನ್ನಿ ಹತವಾಗುತ್ತಿ ದ” ಶಾಂತ ನಾಗು.* ಮಾತಾಡುತ್ತಿರುವಂತೆಯೆ ಆ ಲಾಮಾ ಆ ಮುದುಕನ ಕುತ್ತಿಗೆಯ ಮೇಲಿಂದ ನೆತ್ತಿಯ ವರೆಗೆ ಕೈಯಾಡಿಸುತ್ತಲಿದ್ದ. ಈ ವಿಶಿಷ್ಟ ಬಗೆಯ ಮಾಲೀಸು ಆತ್ಮದ ಬಿಡುಗಡೆ ವೇದನಾರಹಿತ ವಾಗುವುದಕ್ಕೆ ಸಹಾಯವಾಗುತ್ತದೆಂದು ಸಿದ್ಧ ವಾಗಿದೆ. ಅವನಿಗೆ ಅವನ ಮುಂದಿನ ಮಾರ್ಗ ದಲ್ಲಿನ ಅಡ್ಡಿ ಆತಂಕಗಳನ್ನು ಹೇಳಲಾಯಿತು. “ಅಜ್ಜಾ, '' ಮೃತ್ಯುವಿನ ಸ ನಿನ್ನ ಮೇಲೀಗ ಬಿದ್ದಿತು. “ನ್ನ ದೇಹ ತಣ್ಣ ಗಾಯಿತು. ಶಾಂತ ಚಿತ್ತ ನಾಗಿ ಸಾವು ಹೆ ೇಳಿರುವ "ಪಥದಲ್ಲಿ ಕ್ರಮಿಸು. ಸುಖಶಾಂತಿ ನಿನ್ನದಾಗುವುದು.” ಮುದುಕನ ಪ್ರಭಾವಲಯ ಇನ್ನಿಷ್ಟು ಮಂದ ವಾಗುತ್ತ ಕಡೆಗೆ ಪೂರ್ಣ ಕರಗಿಹೋಯಿತು. ಆ ನಿಶ್ಚಲ ದೇಹದ ಮೇಲ್ಗಡೆ ಪ್ರಾಣ ಶಕ್ತಿ ಮೊಟಿಡುತೆ ಮುಸುಕಿ ದಿಕ್ಕು ತಬ್ಬಿ ದವರಂತೆ ಸುತ್ತುತ್ತ ಕಡೆಗೆ ಸತ್ತಿದ್ದವಳೆ ಆಕಾರವನ್ನೆ ತಾಳಿತು, ಜೀವರಜ್ಜು ಪೂರ್ತಿ ಹರಿದೊಡನೆ ಈ ಆಕೃತಿ ಮಾಯವಾಯಿತು. ಆ ಲಾಮಾ ಆಗ ಕಸ್ತೂರಿ ಅಗಸ ಆಟ ೧೯೬೨ “ನೀನು ಮೃತನಾಡೆ. ಇಲ್ಲಿ ನಿನ್ನ ಕಕ್ತಪ್ಶ ಏನೂ ಉಳಿದಿಲ್ಲ. ಚ ಬಂಧನ ಹರಿದುಹೋಯಿತು. ನಿನ್ನ ಪಥ ನೀನು ಕ್ರಮಿಸು. ನಾವು ನಮ ದನ್ನು ಷ್ಟ ಕ್ರಮಿಸುವೆವು, ಷ್ಠ ಮಾಯಾ ಜಗತ ತ್ತನ್ನು ನಿಟ್ಟು ಸತ್ಯ ಜಗತ್ತ ತನ್ನು ಪ್ರವೇಶಿಸು, ನೀನು ಸತ್ರ ಕುವ: ಮುಂದೆ ಪಜ | ಲಗ ಆ ಹೆಣವನ್ನು ಪದಾ ಸನದಲ್ಲಿ ಕೂಡ್ರಿಸಿದೆವು. ಮೂರು ದಿನಗಳ ವರಿಗೆ ಮುಕ್ತಿ ಪಡೆದ ಆತ್ಮಕತೆ ಸೂಚನೆ ಕೊಡುವ ಕಾರ್ಯ ನಡದ ಮೇಲೆ ಕಿ ಹೊರುವಾತ ಬಂದ. ಬಾ ಅದನ್ನು ಬಿಗಿಯಾಗಿ ಸುರುಳಿಸುತ್ತಿ ಒಂದು ಬಳಿ ಅರಿವೆಯಲ್ಲಿ ಗಂಟು ಕಟ್ಟಿ ಹೆಗಲ ಮೇಲೆ ಹೊತ್ತುಕೊಂಡು ನಡೆದ. ನಂದೆ ಆತ ಅದನ್ನು ಅದಕ್ಕಾ ಗಿಯೆ ಇರುವ ಸ್ಥ ಳದಲ್ಲಿ ಶರೀರ ವಿಚ್ಛೆ ಕೇದಕರಿಗೆ ಬನಿ ಸುವನು. ಅಲ್ಲ ೫ಣದ ಫ್‌ [ಕಾಲುಗಳನ್ನು ನಾಲ್ಕು ಕಂಬ ಗಳಿಗ ಕಟ್ಟಿದ ಮೇಲೆ ಮುಖ್ಯ ತರೀರವಿಚ್ಛಿ (ದಕ ಉದ್ದ ಚಾಕುವಿನಿಂದ ದೇಹವನ್ನು ಸೀಳುವನು. ಹೆಣ ದೃ ಬ್ಟಿಗೆ ಬಿದ್ದೊಡನೆ ಹದ್ದು ಗಳು ಮೇಲ್ಸ ಡೆ ಆಕಾಶದಕ್ಲಿ ಹಾರತೊಡಗುವವು" ಶರೀರ ವಿಚ್ಛೇ ದಕ ತೆಕೆದೆ ದೇಹದಲ್ಲಿ ಕ್ಸ ಹಾಕಿ ಮೊದಲು ಹ ಹದಯವನ್ನು ಹೊರಳಿಗೆಯುವನು. ಹದ್ದುಗಳ ರಾಜ ಮುಂದೆ ಬಂದು ಅದನ್ನು ಅವನ ಕೈಯಿಂದ ತೆಗೆದುಕೊಳ್ಳು ವುದು. ಆ ಮೇಲೆ ಯಕೃತ್ತು, ಮೂತ್ರ ದಂಡ ಹೀಗೆ ಒಂದೊಂದೇ ಜಾಯ ವನ್ಮು್ಪ ಎಚ್ಛೇದಕ ಹೊರತೆಗೆದಂತೆ ಇತರ ಹದ್ದು ಗಳು ಬಂದು ಸಿ ಬಕರಿಸುವವು. ಕ್ಷಣಾರ್ಧ ದಲ್ಲಿ" ಎಂಬಂತೆ ಜೀ ಎಲುವಿನ ಪಂಜರ ವಷ್ಟೇ ಉಳಿಯುವುದು. ಹದ್ದು ಗಳು ತಿನ್ನಲು ಅನುಕೂಲವಾಗಲೆಂದು ಎಲುವುಗಳನೆ ಲ್ಲ ಕುಟ್ಟಿ ನುಣುಪಾದ ಹುಡಿಮಾಡುವರು. ಈ ಶರೀರ ವಿಚ್ಛೇದಕರು ತುಂಬ ನುರಿತವರು. | ಮೂರನೇ ಕಣ್ಣು ತಮ ಕಾರ್ಯದಲ್ಲಿ ಅವರಿಗೆ ಅಪಾರ ಹೆಮ್ಮೆ ಯಿದೆ. ತಮ್ಮ ಕೂತೂಹಲ ತೃ ಪ್ತಿಗಾಗಿ ಅವರು ಸೇಹದ ಎಲ್ಲ ಅವಯವಗಳನ್ನೂ. ಪರೀಕ್ಷಿಸಿ ಮರಣದ ಕಾರಣವನ್ನು ತಿಳಿದುಕೊಳ್ಳುವರು. ದೀರ್ಫ ಅನುಭವದಿಂದ ಅವರು ಈ ಕಲೆಯಲ್ಲಿ ತುಂಬ ನಿಷ್ಣಾತರಾಗಿದ್ದಾಕೆ. “ ಘನ ಲಾಮಾ, ಹೃದ ಯಕ್ಕೆ ರಕ್ತ ಬರುವುದು ನಿಂತಿದ್ದರಿಂದ ತೆ ಮನುಷ್ಯ ಸತ್ತಿ ದ್ಮಾನೆ. ನೋಡಿ, ಈ ಕಕ್ತವಾಹಿನಿ ಯನ್ನು ಸ್‌ ತೋರಿಸುತ್ತೇನೆ. ನೋಡಿದಿರಾ, ರಕ್ತ ಪ್ರವಾಹವನ್ನು ತಡೆಗಟ್ಟಿರುವ ಈ ರಕ್ತದ ಗಂಟನ್ನು” ಎಂದು ಮುಂತಾಗಿ ಮುಖ್ಯ ಶರೀರ ಎಚ್ಛೇದಕ ನನಗೆ ಹೇಳುತ್ತಿದ್ದ. ಈ ರೀತಿ ನೂರಾರು ಹೆಣಗಳನ್ನು ಪರೀಕ್ಷಿಸಿ ನೋಡುವ ಭಾಗ್ಯ ದೊರೆತಿದ [ರಿಂದಲೇ ಮುಂದೆ ನಾನು ಶಸ್ತ್ರ ಚಿಕಿತ್ಸೆಯಲ್ಲಿ ತುಂಬ ಪ್ರಾವೀಣ್ಯ ಸಂಪಾದಿಸಿಡೆ. ಬಸು ಸುಸಜ್ಜಿತ ಶಾಲೆಯಲ್ಲಿ ಕಲಿಯಬಹು- ದಾದ್ದ ಕ್ಕಿ ಂತಲೂ ಹೆಚು ಚೆನ್ನಾಗಿ ಶರೀರ ಶಾಸ ವನ್ನು ನಾನು ಈ ಶರೀರ ಎಚ್ಛೇದ ಕರ ಜೊತೆಯಲ್ಲಿ ಕಲಿತೆ, ತಿಬೇಟಿನಲ್ಲಿ ಶ್ರೆ ಶ್ರೇಷ್ಠ ಲಾಮಾರನ್ನುಳಿದಕೆ ಉಳಿ ದೆಲ್ಲರ ಕಳೇನರಗಳನ್ನೂ ಪ್ರ ರೀತಿಯಲ್ಲೇ ನಾಶ ಮಾಡುತ್ತಾ ಕೆ. ಪ್ರನಕಶತಾರ ತಾಳಿ 'ಬರುವವ ರಾದ ತೆ ಶ್ರೇಷ್ಠ ಲಾಮಾರ ಕಳೇವರಗಳನ್ನು ಸುಗಂಧ ದ್ರಷ್ಟೆಗಳಿಂದ ರಕ್ಷಣೆ ಮಾಡಿ ಕಾಜನ ಪೆಟ [ಗೆಗಳಲ್ಲಿಡುತ್ತಾರೆ. ಒಂದು ದಿನ ಚಕಪೋರಿಯ ಮುಖ್ಯ ಲಾಮಾ ನನ್ನ ನ್ನು ಕರಿಸಿ “ಅಂತರ್ಯಾಮಿಯ ಆಜ್ಞೆ ಯಂತೆ ನೀನಿನ್ನು ಮುಖ್ಯ ಲಾಮಾ ಆಗಲಿರುವಿ' ಎಂದನು. ಹೀಗೆ ಪುನರವತಾರ ತಾಳಿದವನೆಂದು ಗುರು ತಿಸಲ್ಬಟ್ಟಿ ನನಗೆ ಈಗ, ಆರು ನೂರು ವರ್ಷಗಳ ಹಿಂದೆ ನಾನೀ ಜಗತ್ತ ನ್ನು ಬಿಟ್ಟಾ ಗಯಾವ ಅಂತ ಸಿ ನಲ್ಲಿದ್ದೆ ನೊ ಆ ಅಂತಸ್ತು ದೊರೆಯಿತು. ಜೀವನ ಚಕ್ರ ಒಂ ದು ಪೂಕ್ಲ ಸುತ್ತನ್ನು ಹಾಕಿತ್ತು. ಮುಂದೆ ತಾ ದಿನಗಳ ನಂತರ ವೃ ದ್ದ ಲಾಮಾ ನೊಬ್ಬ ನನ್ನ ಕೋಣೆಗೆ ಬಂದು ಹೇಳಿದ. 'ನೀನೀಗ ಸಾವಿನ ಸಮಾರಂಭದಲ್ಲಿ ಭಾಗ ವಹಿಸಿ ಮೃ ತಾ- ೧೪೧ ವಸ್ಥೆಯನ್ನು ತಲುಪಿ ತಿರುಗಿ ಬಾರದಿದ್ದರೆ ನಿನಗೆ ನಿಜವಾಗಿಯೂ ಸಾವೆಂಬುದಿಲ್ಲ ಎಂಬ " ಮಾತಿನ ಯಥಾರ್ಥತೆ ತಿಳಿಯದು. ನಿನ್ನ ಆಕಾಶಗಮನ ದಿಂದ ನೀನು ಬಹಳಷ್ಟು ತಿಳಿದಿರುವಿ. ಈಗಿನ ಅನುಭವದಿಂದ ನೀನು "ಇನ್ನೂ ಹೆಚ್ಚು ತಿಳಿದು ಕೊಳ್ಳುವಿ. ಜೀವನದಾಚೆಯ ಜಗತ್ತ ತ್ತ್ನ್ನ್ನೂ ನಮ್ಮ ದೇಶದೆ. ಗತೇತಿಹಾಸವನ್ನೂ ಅರಿತುಕೊಳ್ಳುವಿ. ಕ ಮೂರು ತಿಂಗಳವರೆಗೆ ನಾನು ಅತ್ಯಂತ ನಿಯಂತ್ರಿತ ಜೀವನವನ್ನು ಸಾಗಿಸಬೆ( ಕಾಯಿತು. ಊಟದಲ್ಲಿ ನನಗೆ ಅತ್ತ ಸಂತ 'ಕಹಿಯಾದ ಗಿಡ ಮೂಲಿಕೆಗಳನ್ನು ಕೊಡುತ್ತಿದ್ದರು. ಕೇವಲ ಪವಿತ್ರವೂ ಪೂಜ್ಯವೂ ಆಗಿರುವುದಿನ್ನಷ್ಟೆ ಷ್ಟ ನಾನು ಚಿಂತಿಸಬೇಕಾಗಿತ್ತು. ಕಕೋರ ಶಿಸ್ತು, ವ್ರತ ನಿಷ್ಠ ಜೀವನ, ತಾಸುಗಟ್ಟಲೆ ಧ್ಯಾನ | ಮೂರು ತಿಂಗಳ ನೈತರ ಮುಹೂರ್ತ ಬಂತೆಂದು ಜೊ (ತಿಷಿಗಳು ಹೇಳಿದರು. ಒಂದಿಡೀ ದಿನ ನನ್ನನ್ನು ಉಪವಾಸವಿಟ್ಟು ಆಮೇಲೆ ಪೋಟಾಲಾದ ತ*ೆಳಗಡೆಯ ಸೆಳಮಾಳಿಗೆಗೆ ಒಯ್ದರು. ಅಲ್ಲಿ ಬಹು ದೂರ ಕ್ರಮಿಸಿದ ಮೇಲೆ ಒಂದು ಕರೀಮನೆ ಹತ್ತಿತು. ಆ ಮನೆಯೊಳಗೆ ಮೂರು ಕರೀಕಲ್ಲಿನ ಶವ ಪೆಟ್ಟಿಗೆಗಳಿದ್ದ _ವು. ಅವುಗಳ ಮೇಲೆ ವಿಚಿತ್ರವಾದ ತ್ರ ನೆಗಳಿದ್ದ ವು. ಅವಸೆ ಮುಚ್ಛ ಳಗಳಿರಲ್ಲ್ಲ. ಇಣಿಕಿ ನೋಡಿದ ನನಗೆ ಮೂರ್ಲ ಬರುವಂತಾಯಿತು. ನನ್ನನ್ನು ಕಕೆತಂದಿದ್ದ ಮೂವರು ಲಾಮಾ ಪುಕೋಹಿತರಲ್ಲಿ ಓರಿಯಾತ ಹೇಳಿದ; “ಮಗನೆ, ಇವನ್ನು ನೋಡು. ಪರ್ವ ತಗಳು ಉದಯಿಸುವು ದಕ್ಕೆ ಮೊದಲು ಇವರು ನಮ್ಮ ಭೂಮಿಯ ದೇವ ರಾಸಿದ್ದ ರು. ಸವದ್ರ ನಮ್ಮೆ ನಾಡಿನ ತೀರ ವನ್ನು *ತೊಳೆಯುತ್ತಿ ದ್ಮಾಗ, ಆಕಾಶದಲ್ಲಿ ಈಗಿ ಗಿಂತ ಬೇಕೆ ನಕ್ಷತ್ರ ಗಳು ಮಿನುಗುತ್ತಿ ದ್ಡಾಗ ಇವರು ನಮ ಒ ನಾಡಿನಲ್ಲಿ ಅಡ್ಡಾ ಡುತ್ತಿ ದ್ದ ರು. ನೋಡು, ವಲ ದೀಕ್ಷಿತರಷ್ಟೆ ಇವರನ್ನು ನೋಡಬಹುದು.” ಪುನಃ ನೋಡಿದೆ. ಮಂತ್ರಮುಗ್ಧ ನಂತೆ ಭಯ ಚಕಿತ ದೃಷ್ಟಿಯಿಂದ ಜ್‌ ಆ ಪಿಟ್ಟಿಗೆ ಗಳಲ್ಲಿ ಮೂವ ಬಂಗಾರದ ಪ್ರತಿಮೆಗಳು ಮಲ ೧೪೨ ಗಿದ್ದ ವು... ಎರಡು .: ಗಂಡು-ಒಂದು ಹೆಣ್ಣು. ಜೀವಂತ ವೃಕ್ತಿ ಗಳಂತೆಯೆ ಕಾಣುತ್ತಿದ್ದವು ಅವು. ಅವುಗಳ ಗಾತ್ರ ಮಾತ್ರ ಊಹಾತೀತವಾ ಗಿತ್ತು. ಹೆಣ್ಣು ಹ್ತಡಿ "ಉದ್ದ ವಾಗಿದ್ದಳು. ಗಂಡಸರು ಹದಿ ನೈದು `ಎಡಿಗಳಿಗೆ “ಡಿಮೆಯಿರ ಲಿಲ್ಲ... ಅವರ ತಲೆಗಳು ದೊಡ್ಡವಾಗಿದ್ದು ನೆತ್ತಿಯ ಮೇಲೆ ಚೂಪಾಗಿದ್ದವು- ದವಡೆ ಕಿರಿ ದಾಗಿತ್ತು. ತುಟಿಗಳು ತೆಳ ಗಾಗಿದ್ದವು. ಒಳಕ್ಕೆ ಹೋಡೆ. ಕಣ್ಣುಗಳು, ಉದ್ಭನ್ನ, ನ್ಟ ಮೂಗು. “ನೀನೀಗ ದೀಕ್ಷಿತನಾಗಲಿರುವಿ.. ಭೂತ ಭವಿಷ್ಯಗಳನ್ನು ಅರಿಯುವವನಾಗುವಿ. ಪ್ರಯತ್ನ ಕಠಿಣತಮವಾದದ್ದು ಅನೇಕರು ಅಯಶಸ್ವಿ ಗ ಳಾಗುತ್ತಾರೆ. ಕೆಲಿವರಂತೂ ಸತ್ತೇ ಸಿ ತ್ತಾರೆ. ``ಪಾಸಾದ ಹೊರತು ಯಾರೂ ಇಲ್ಲಿಂದ ಹೊರಗೆ ಹೋಗಲಾರರು. ನೀನು ಸಿದ್ಧನಿರು ವಿಯಾ ?” ಎಂದು ಹಿರಿ ಪುರೋಹಿತ ಕೇಳಿದ. ಹೌದೆಂದೆ. ಆ ಮೂವರು ಪುರೋಹಿತರು ನನ್ನನ್ನು ಎರಡು ಶವಪೆಟ್ಟಿಗೆಗಳ ನಡುವೆ ಕರೆ ದೊಯ್ದರು. ಅಲ್ಲಿ ತ ಪದಾ ಸನ ಹಾಕಿ ಕುಳಿತೆ” ನಾನು ಕುಳಿತಿದ್ದ ಶಿಲಾಸೆ ಸನ ಎದುರು ಒಂದು, ಆ ಮೂರು ಶವಪೆಟ್ಟಿ ಗೆಗಳ ಎದುರು ಮೂರು ಹೀಗೆ ನಾಲ್ಕು ಊದಿನಕಡ್ಡಿಗಳನ್ನು ಹಚ್ಚಿಟ್ಟು. ಆ ಮೂವರು ಪುರೋಹಿತರು ಇರರ ಗ್‌. ನೀವೆ ಉತ್ತಮ ಟಾನಿಕನ್ನು ಬಯಸುನಿರಾದರೆ “ಭುವನೇಂದ್ರ” ಆ ಮೃತ ಕಸ್ತೂರಿ ಆಗಸ ೧೯೬೨ ದೀಪಗಳನ್ನೆತ್ತಿಕೊಂಡು ಕೋಣೆಯಿಂದ ಹೊರೆ ಬಿದ್ದರು... ಹೋಗುವಾಗ ಬಾಗಿಲು ಮುಚಿ ಕೊಂಡು ಹೋದರು. ಅತಿ ಪ್ರಾಚೀನ ಕಾಲ ದಲ್ಲಿಮೃ ತಪಟ್ಟಿದ್ದವರ ಜೇಹಗಳ ಜೊತೆಯಲ್ಲಿ ನಾನೊಬ್ಬ ನೇ ಖಾಡೆ; ನಾನು ತಂದಿದ್ದ ದೀಪ ಕೆಲಹೊತ್ತು ಉರಿದು ಬಳಿಕ ನಂದಿಹೊಃ ಯಿತು. ಕತ್ತಲೆ ಕವಿಯಿತು. ನಾನು ನನ್ನ ಶಿಲಾಸನದ ಮೇಲೆ ಆಂಗಾ ತಾಗಿ ಮಲಗಿ. ಪ್ರಾಣಾಯಾಮ ಮಾಡಿದೆ. ಕೋಣೆಯಲ್ಲಿನ ಅಂಧಕಾರ, ಮಾನ ಅಸಹ್ಯ ವಾಗಿದ್ದವು. ನಿಜವಾಗಿಯೂ ಇಲ್ಲಿ ಸ್ಮಶಾನ ಶಾಂತತೆ ಇತ್ತು. ಹಠಾತ್ತಾಗಿ ನನ್ನ ದೇಹ ಬಿರುಸಾಯಿತು. ಮೂರ್ಛಾರೋಗದಲ್ಲಿಯಂತೆ ಸೆಟಿಯಹತ್ತಿತು. ನನ್ನ ಅವಯವಗಳು ಮರಗೆಟ್ಟು ಹಿಮದಷ್ಟು ತಣ್ಣ ಗಾದವು. ನಾನು ಸಾಯುತ್ತಿದ್ದೇನೆ, ನಾಲ್ಕು ನೂರು ಅಡಿಗಳಿಗಿಂತಲೂ ಹೆಚ್ಚು ಆಳದಲ್ಲಿದ್ದ ಆ ಪ್ರಾಚೀನ ಗೋರಿಯನಲ್ಲಿ ಸಾಯುತ್ತಿದ್ದೇಸೆ ಎಂಬ ಭಾಸವಾಗಿ ನನ್ನ ಮೈ ಅಸಾಧ್ಯ ರೀತಿ ಯಲ್ಲಿ ಜಗ್ಗಿ ತು. ಳು ಚರ್ಶುವನ್ನು ಮಡಿ ಸುತ್ತಿ ರುವಂತೆ ಸಪ್ಪಳವಾಯಿತು. ಸಾವಕಾಶ ವಾಗಿ ಗೋರಿಯಲ್ಲೆಲ್ಲ ಮಂದ ನೀಲ ಪ್ರಕಾಶ ಬೆಳಗಿತು. ನಾನು ಮಲಗಿದ್ದಲ್ಲೆ ತೂಗುತ್ತಿರೆ ರು ವಂತೆ, ಮೇಲಕ್ಕೆ ದ್ದು ಕೆಳಗೆ “ಜಳುತ್ತಿ ರುವಂತೆ ಮ. ಗ್‌ ಮಗ್‌ ತಾಗ ಹೆ. ಬಡೆ ಸ ಓದ ಒದ ಭೀ ಪ್ರಾಶ ವನ್ನೇ ಬಯಸಿರಿ 44400/1010. 4600ಓ. 006! .011104ೆ, 786. 01100, 8.4110.411 5. 1೩87೩ ಹ ಮೂರನೇ ಕಣ್ಣು ಅನಿಸಿತು. "ಆ ಮೇಲೆ ನಾನು ನನ್ನ ಶರೀರದ ಮೇಲ್ಗಡೆ ತೇಲುತ್ತಿರುವುದರ ಅರಿವು ಬಂತು. ಹೊಗೆಯ ಸುರುಳಿಯಂತೆ ನಾನು ಗಾಳಿಯಲ್ಲಿ ತೇಲಿದೆ. ನನ್ನ ತಲೆಯ ಬಳಿ ದಿವ್ಯ ಪ್ರಕಾಶ ವಿತ್ತು. ಕೆಳಗೆ ಹೆಣದಂತೆ ಬಿದ್ದಿದ್ದ ನನ್ನ ದೇಹವನ್ನು ನೋಡಿದೆ. ನನ್ನ ದೇಹಕ್ಕೂ ಗೋರಿಯಲ್ಲಿದ್ದ. ಆ ಶಾಂತ ದೇಹಗಳಿಗೂ ಇರುವ ಭೇದೆ ಗಳು ಸ್ಪಷ್ಟವಾದವು. ಸದ್ಯದ ಮಾನವ ಜಾತಿಯ ಅಹಂಕಾರವನ್ನು ಕುರಿತು ಯೋಚಿಸಿದೆ. ಈ ರಾಕ್ಷಸಾಕಾರದ ದೇಹಗಳನ್ನು ನೋಡಿ ಇಂದಿನ ಲೌಕಿಕವಾದಿಗಳು ಏನೆಂದಾರು ಎಂಬ ವಿಚಾರ ಬಂತು. ಅಷ್ಟರಲ್ಲಿ ನನ್ನ ಎಚಾರತಂದ್ರಿಗೆ ಭಂಗ ಬಂದಂತಾಯಿತು. ನಾನು ಏಕಾಂಗಿಯಾ ಗಿಲ್ಲವೆಂದು ಅನಿಸಿತು. ಯಾರೊ ಮಾತನಾಡು ತ್ತಿದ್ದಂತೆ, ಮಾನ ವಿಚಾರಗಳನ್ನು ಕುರಿತು ಸಂಭಾಷಿಸುತ್ತಿದ್ದಂತೆ ಕೇಳಿಸಿತು. ನನ್ನ್ನ ಮನ- ಶ್ಚಶ್ಷುವಿನ ಎದುರು ಅಸ್ಪಷ್ಟ ಚಿತ್ರ ಗಳು. ಮೂಡಿ ದವು. ದೂರದಲ್ಲೆ ಲ್ಲೊ ಯೂ ದೊಡ್ಡ ದೊಂದು ಗಂಟಿಯ ನ್ನು' ಬಾರಿಸುತ್ತಿ ರುವಂತೆ ಭಾಸವಾಯಿತು. ಆ ಧ್ವನಿ ಸಮಸ ಮೀಪಕ್ಕೆ ಬರ ತೊಡಗಿ ಶೊನೆಗೆ ಅದು ನನ್ನ ತರೆಯಲ್ಲಿ ಸೊ(ಟಿಗೊಂಡಂತಾಯಿತು. ಅಪರಿಚಿತ ಬಣ್ಣ ಗಳು ಹೊಳೆದವು. ನನ್ನ ಸೂಕ್ಷ್ಮ ಶರೀರ ಬಿರು ಗಾಳಿಗೆ ಸಿಕ್ಕ ತರಗಲೆಯಂತೆ ತೂರಾಡಿತು. ವ 6223-0528... ಹಾಹಾ ತಕ ಸಹರಾ 38282532292 ನಬಾಾನಾಣಾಾಾಗಾರಾಲಬತಾ ೧೪೩, ವಿಶಾಲ ವಿಶ್ವದಲ್ಲಿ ನಾನೊಬ್ಬ ದಿಕ್ಕುಗೆಟ್ಟ ಅನಾಥನಂತಿರುವ ಭಾವನೆ ಬಂತು. ಆ ಮೇಲೆ ಕತ್ತಲೆ ಮುಸುಕಿತು. ಅದರ ಜೊತೆಯಲ್ಲಿ ಲೋಕೋತ್ತರ ಶಾಂತಿ ಆವರಿಸಿತು. ಮತ್ತೆ ಸಾವಕಾಶವಾಗಿ ನನ್ನನ್ನು ಮುತ್ತಿದ್ದ ಕತ್ತಲೆ ಹರಿಯಿತು. ಎಲ್ಲಿಂದಲೊ ಸಮುದ್ರ ಭೋರ್ಗರೆಯುವ ಸದ್ದು ಬಂತು. ನಾನು ಆಲಸ್ಕ ದಿಂದಲೆ ಮಗ್ಗಲು ಬದಲಿಸಿದೆ. ಬಿಸಿಲಿನಿಂದ ಬೆಚ ಗಾಗಿದ್ದ ನಾನು ತಲೆಯೆತ್ತಿ ತೆಂಗಿನ ಗಿಡಗಳನ್ನು ನೋಡಿದೆ. ಆದರೆ ನನ್ನಲ್ಲೊಂದು ಭಾಗ ನಾನೆಂ- ದೂ ಸಮುದ್ರವನ್ನು ನೋಡಿದವನಲ್ಲ ಎಂದು ಹೇಳುತ್ತಿತ್ತು. ಸಮೀಪದಲ್ಲಿ ನಗುವ, ಮಾತಾ ಡುವ ಧ್ವನಿ "ಕೇಳಿಸಿತು. ಬೆನ್ನ” ಹಿಂದೆಯೆ ರಾಕ್ಷ- ಸಾಕಾರದ ಮಾನವರು ಗೋಡಕಿಸಿದೆಹ. ನಾನು ಕೆಳಗೆ ನೋಡಿದರೆ ನನ್ನ ದೇಹ ಕೂಡ ರಾಶ್ಷ- ಸಾಕಾರದ್ದೇ ಆಗಿತ್ತು. ನನ್ನ ಸೂಕ್ಷ್ಮ ಶರೀರಕ್ಕೆ ಆ ಹಿಂದನ ಯುಗದ ಸಿರೆ ಉತ ಆಗ ಪೃಥ್ವಿ ಸೂರ್ಯನಿಗೆ ಇನ್ನೂ ಸಮೀಪ ದಲ್ಲಿ ಬು ಆಗ ೨ಸಾ ಜ್ಯ ಚಿಕ್ಕ ದಾಗಿ, ಬೆಚ್ಚ ಾಗಿತ್ತು. ನಾಗರಿಕತೆ ಪ್ರ ಹೊಯಿತು. ಜನರಿಗೆ ಕಗಿನವರಿಗಿಂತ ವ ಜಾ ನವಿತ್ತು. ಆಕಾಶದಿಂದೊಂದು ಗ್ರಹ ಬಂದು ಪೃಥ್ವಿ ಗೆ ಪೆಟ್ಟು ಹೊಡೆಯಿತು. ರೂಪ ಪೃಥ್ವಿ ತ್‌ ಕಕ್ಷೆಯಿಂದ ಸಿಡಿಯಿತು. ಬಿರುಗಾಳಿ ಬೀಸಿತು. ತುಫಾನು ಎದ್ದಿತು. ಮಹಾಪೂರ ಬಂತು. ದಿನೇ ದಿನೇ ಹೆಚ್ಚು ಹೆಚ್ಚು ಜನರು ಪೈಸನ್ಸ್‌ ಕಾಫಿ ಹುಡಿಯನು ೫೫0% ಬ ಅನನ ತ "ಪೈಸನ್ಸ್‌ ಕಾಫೀ ಹುಡಿಯ ಕಾಫಿಯಿಂದಲೇ ಈ ದಿನವನ್ನು ಪ್ರಾರಂಭಿಸಿರಿ. 716011 (010 1171111111 (0 008! 80% 7೫0. 13, 11110111041 ॥ '116 ; 7115015 ಅಸಾ ಕಾಸಾ (16() 011070: 13 ೧೪೪ ಭೂಕಂಪಗಳಾದವು, ಕೆಲ ಭೂಮಿ ಕುಸಿದು ಸಮುದ್ರ ದಡಿ ಸೇರಿದಕೆ ಇನ್ನು ಕೆಲ ಭೂಮಿ ಮೇಲಕ್ತ ದ್ವಿತು. ಸಮುದ್ರ ತೀರದ ಆಹ್ಲಾ ದಕರ ಹವೆಯುಳ” ತಿಬೇಟ್‌ ಸ ಸಮುದ್ರ ಪಾತಳಿಯಿಂದ ೧೨,೦೦೦ 'ಅಡಿ ಮೇಲಕ್ಕೆ ದ್ದು ಪರ ಸತಮಯವಾದ ಪ್ರದೇಶವಾಯಿತು. ಸು ಸಮಯದ ನಂತರ ಈ ಚಿತ್ರ ಅಳಿಸಿ ಮತ್ತೆ ಕತ್ತಲಾಯಿತು. ಕ ಸಮಣ ನನ ದೈಹಿಕ ಮತ್ತು ಸೂಕ್ಷ್ಮ ಶಾರೀರಿಕ ಜಾಗೃತಿ ಅಳಿಯಿತು. ಆ ಮೇಲೆ ನಾನು ಹೆಪ್ಪೆ ಗಟ್ಟಿ ಸುವಸ್ಟು ಥಂಡಿಯಿ- ರುವ ಶಿಲೆಯ ಮೇಲೆ 'ನಲಿಕುವ ಒನುಧಂವಾ ಹ (ಪಗಳು ಬಂದಂತನಿಸಿತು. ಹಾದು. ಆ ಭಃ ಲಾಮಾ ಪುರೋಹಿತರು ದೀಪಗಳನ್ನು ಹಿಡಿದುಕೊಂಡು ಬಂದಿದ್ದ ರು. “ಭೇಷ್‌! ಮೂರು ದಿನಗಳ ವರೆಗೆ ನೀನಿಲ್ಲಿ ಮಲಗಿದ್ದಿ. ಈಗ ನೀನು ನಿಜವನ್ನು ನೋಡಿದೆ. ಸಾವು- ಬದುಕುಗಳನ್ನು ಅನುಭವಿಸಿದೆ ಎಂದರ- ವರು. ಮರಗೆಟ್ಟಿ ಕಾಲುಗಳ ಮೇಲೆ ನಿಧಾನವಾಗಿ ಎದ್ದುನಿಂತೆ. ಹಸಿವು-ದಣಿವುಗಳಿಂದ ತೂಗಾ ಡುತ್ತ ಹೆಜ್ಜೆಯಿಟ್ಟಿ. ಕೆಲದಿನಗಳ ಮೇಲೆ ದಲಾಯಿಲಾಮಾರ ಕಕೆ ಯಂತೆ ನಾನು ಮತ್ತು ಲಾಮಾ ಮಿಂಗ್‌ಯಾರ್‌ ದೊಂಡಪ್‌ರು ಅವರಲ್ಲಿಗೆ ಹೋದೆವು. ದಲಾಯಿ ಲಾಮಾರು ನನಗೆ ಹೇಳಿದರು; “ಅಗಲುವಿಕೆಯ' ಸಮಯ ಮತ್ತು ಹೊಸ ಪಥಗಳನ್ನು ಕ್ರಮಿಸುವ ಕಾಲ ಯಾವಾಗಲೂ ಕಠಿಣವೂ ದುಃಖದಾಯ- ` ಈವೂ ಆಗಿದೆ. ನಿನ್ನ ಹಾದಿ ನೇರವಾಗಿದೆ, ಲೊ- ಬ್ಬಾಂಗ್‌. ಆದರೆ ಅದು ಸುಲಭದ್ದಲ್ಲ. ಅಲ್ಲಿ ನಿನಗೆ ನೋವು, ದುಃಖ, ಕಷ್ಟ--ಎಲ್ಲ ಕಾದಿದೆ. ನೀನು ಇನ್ನು ಐದು ದಿನಗಳ ನಂತರ ಚೀನಕ್ಕೆ ಹೋಗಬೇಕು.” ಐದು ದಿನಗಳು | ಚೀನಕ್ಕೆ ನಾನು ಹೋಗು ವ್ರದು ನಿಶ್ಚಯವಾಗಿದ್ದರೂ ಐದು ವಾರಗಳ ಅವ ಕಸ್ತೂರಿ, ಆಗಸ್ಟ್‌ ೧೯೬೨ ತ್ನ 1 ಎ ಧಿಯಾದರೂ ಸಿಕ್ಕಿ ತತೆಂದುಕೊಂಡಿತ್ದೆ? "ನೀನು ನಿನ್ನ "ತಂದೆ-ತಾಯಿಗಳನ್ನೊ 'ಸಾಣ ಬೇಕು” ಚೂಡಯ ನನ್ನ ಗುರು ಲಾಮಾ ಮಿಂಗ್‌ ಯಾರ್‌ ದೊಂಡಪ್‌ರು ನಾವು ತಿರುಗಿ ಹೋಗು ತ್ತಿದ್ದಾಗ. ತಂದೆ-ತಾಯಿಗಳು! ಲಾಮಾ ಸಾ ದೊಂಡಪ್‌ರೇ ನನಗೆ ತಂದೆ ತಾಯಿಗಳಿಗಿಂತ ಹೆಚಿ ನ ಬಂಧುವಾಗಿದ್ದ ರು. ವ 'ಹೀವನದಿಂದ ಮುಕ್ತ ರಾಗಲಿದ್ದೆ ರು ಇನ್ನು ಕೆಲ ವರ್ಷಗಳ ನಂತರ ವಿಜೇಶ ಪ್ರವಾಸ ದಿಂದ ಮರಳಿ ಬಂದಾಗ ನಾನು ಅವರನ್ನು. ಕೇ ವರ ರಕ್ಷಣಾಲಯದಲ್ಲಿ ಮಾತ್ರವೇ ಕಾಣುವವ ನಾಗಿದ್ದೆ. ನನಗಿದ್ದ ಐದು ದಿನಗಳ ಅವಧಿಯಲ್ಲಿ ಮೂರ ನೆಯ ದಿನ” ನನ್ನ ಮನೆಗೆ ಹೋದೆ. "ಅಲ್ಲಿಂದ ಹೊರಟಿದಾ ಗಿನಂತೆ ಬರಿಗಾಲಿನಲ್ಲಿ ಹೋದೆ. ಆದರೆ ಈಗ" ನಾನೊಬ್ಬ ಲಾಮಾ ಎಂದು ಮರ ವದ್ದೆ. ನನ್ನ ತಂಜಿ್‌ ತಾಯಿ ನನ್ನನ್ನು ಮಾನ್ಯ ಅತಿಥಿಯಂತೆ ಸ್ವಾಗತಿಸಿದರು. ಅಂದು ಸಂಜೆ ಮತ್ತೊವೆ ಓಮ್ಮೆ ಅಪ್ಪನ ಅಧ್ಯಯನ ಕೋಣೆಗೆ ಹೋಗಿ ನನ್ನ ಹೆಸರು ಮತ್ತು ಸ್ಥಾನ- ಮಾನ ಗಳನ್ನು ನಮ್ಮ ಕುಟುಂಬವಹಿಯಲ್ಲಿ ಬರೆದೆ. ಬಳಿಕ ಈ ದೀರ್ಥ ಕಾಲದಲ್ಲಿ ನನ್ನ ಮನೆಯಾ ಗಿದ್ದ ಲಾಮಾ ಮಠಕ್ಕೆ ಬರಿಗಾಲಿನ್ಲೆ. ಮರಳಿದೆ. ಉಳಿದೆರಡು ದಿನಗಳು ಕ್ಷಣಾರ್ಧದಲ್ಲಿ ಕೆ ದವು. ದಲಾಯಿ ಲಾಮಾರನ್ನು ಕಂಡು' ಅವರ ಆಶೀರ್ವಾದ ಪಡೆದು ಹೊರಟಿ. ನನ್ನ ಹೃದಯ ದುಃಖದಿಂದ ಭಾರವಾಗಿತ್ತು. ನಾನು "ಇನ್ನೊ ಮೆ ಅವರನ್ನು . ಕಾಣುವುದು "ವರ ಮರಣಾನಂತ ರವೇ ಎಂಬುದು ನ ನಮ್ಮಿಬ್ಬರಿಗೂ ತಿಳಿದಿತ್ತು. ನಿಶ್ಚಿತ ದಿನ ಜೆ ಸುಕಿನಲ್ಲಿ ಹೊರಟಿ ಮತ್ತೊ ಮ್ಮೆ ನಾನು ಮನೆಯಿಲ್ಲದ ಪರದೇಶಿ ಯಾಗಿ' ಅಪರಿಚಿತ ನಾಡುಗಳಿಗೆ ಹೋಗಿ ಎಲ್ಲ ವನ್ನೂ ಪ್ರಾ ಸ (0 ಭದಿಂದ ಕರಿಯ 6 ರೆ| ಬೇಕಾಗಿತ್ತು. * ಇ ಈ. ? ಸದ್ಯದಲ್ಲೇ ಅವರು ' : ನಾನು / ಕೈ ಡ್ಯ ತೆ ೨ೌೈ ಕ್ಯೆ ಕೈ ' ”ೆ ್‌ ್‌ ಕೆ ” ಕೈ ಕೆ ಈ ಹಸೆ ಳೆ ಲೊ ಸಔ ಲೆ ಖಾ 4 ಸ್ಟ ತ ನೊ ಟೊಲಟೊ ಬೊ ಬೊ ಬೊ ಬೊ ಬೊ ಲೊ ಬೋ ಟೊ ಕೊ ಲೊ ಲೋ ಲೊ ಲೊ ಲೋ ಲೋ ಫೊಟೋ ಲೋ ಲೋ ಟೊ ಪೊ ಟೋ ಟೋ ಲೋ ಲೋ ಲೋ ಲೋ ಲೋ ಲೋ ಲೋ ಫೊ ಲೊ ಪೋಲೊ ಫೋಟೋ ಕ ಕ್‌ ಶ್‌ ಡ್‌್‌ ಡೆ ಸಃ ಆಕ ಸದು ದಳ ಗ ಗ ಗ ಗ ಗೂ ಡಡ ರ ಗ ಎದ ಗ 1 1% ಬಗ ಗ ಗ ಗ ಗು ಗು ಉಗ ಗು ಗ ಉಗಿ ಲೋಟ ಭೋ ಭೋ ಭೋ ಭೋ ಬೇ ಪೋ ಭೋ ಭೊ ಲೋ ಭೋ ಭೋ ಗೋ ಕೋ ಸ ಕ್ಟ ಕೋ ಗಾ ದೋ ದೂ ಧ್‌ ದ್‌ ಡಾ” 4 ಸ ಕೋ ಕಫ ಕೋ ಗೋ ಗ ಗಾಗ ಗೋ ಡೊ ಗ್‌ ಧಾ ಕಾ್‌್‌್‌ ಡ' ಖ್‌ ೬ ರ ಪತತಿ 21 4 ನ್ಮ ಫ್‌ ಹ ನ್‌ | ಕಿ | ಓ್ಕ( ೨ ತ್ಯಾ ಗೆ ಘಿ “ಅ ದಃ ಜ್‌ ಎಡಿ. ಕೃ ಸ್ಸಿತ್ತ ಲ್ಗೆ ಇ ೨ ಲ್ಪ | ಫೌ. ದ ಳ್ಳ ಗ್ಗ 1್ಠೇ 1೫) ಕ « ಇ ಳ್ಳ ವೆ ಳ್‌ ೨ 1) ಖೆ ನಶ 1 ಎ ಟು) ಬ (ನ ಟ್ರ 1 ) ಹ ಳ್ಳ ಇ ಳ್ಳ ಗ್ರ (ತ್ತಾ ಜು ಳ್ಠೇ ಫಾ ಡೆ ಘಾ ನೆ ಸ್ಯ ಭ್ರ ಆ ರ ಳ್ಳ | ಸ ಜೆ ಸ ತ ಸ ೆ ] ಭಿ ದ ಬಸ ಗ್‌್‌ೆ. ಕ್ವ ಜೆ ಬ; ನ ಳ್‌ ಸ ತ €್ರೂ ಲ್ಪ ಜಾ ಸ್ಠಿ 3೨ ಗಾ ಠೇ ಹ ಬ ಅ ೨ ಸ ನ್‌ ವೇ ಹ ಜ್ಯ . ೪ 10) 2 ಆ: 1. ದ್ರ 4 ಚ 7 ೧ ಹ ತ್ಯ 7 ಡೆ ತ್‌ ಠೇ ಇ 12 ( |` 2 ತ €%] ನ್‌ ನ್ಯ” (2) 3 " ( ಫ ಗಪ್‌ ಫ್‌ ಚ ಒಕ ಣು 60) ) ಛಿ 12 [ಎ್ರ- ಶಾನ್‌ 00] ಟಟ ನ ಕ್ಷ ಅ ಳಿ 1) ) ತೆ 9೧) ಲ ಣ್ರ ಬ ಗ್ರ ಚ ಸ ತ್ವ ತ ಇಂ ನ ಕ 3 | ೯ ) 1 1್ಬೇ ಷಃ ಸ ಲ್ಲ ನಃ ಈ 1್ಟೇ ಘಿ 1 ನ ಈ? ಎ. ಗ) ಶಿ "ಕಿ 4 6 ್ಗಿ ಚಿ ಖ್ಟ್‌ ಗ 5 1 ಕ ಇ ತ 2 ( » ಘಾನ ನ ಲೇ 10 ಧೆ ವ ಕ್ಕ 2 ಲ್ವ ಎ 1೫] ಎ ಯ ಳದ ಳಿ ಧ್‌ ಈ "ಬ್‌ ಸ ಇ. 32೬ ಡಿ ಠೀ ಕದ್ದ ಲ ೧3 9 ಹಾ ೩ ಆ ಲ ) ( ಪ ಆ ನ ತ 3. ತ ನ ಕ್‌ ಸ ( ಬ "ಊರ 1್ಥೇ ಮಾ | ತ ೭ ಕ ಡಿ ಯ ಹ ಡದ ನ್ನ್ನ ಯು ವ ಹ ೩ ಳ್ಳ ಎ 332 ಸ್ಠಿ `.. 2 ಖ್‌ ಡೆ ಕ್ಕ 13 ೮ ದ ಸತ 1 32 ಸ ಸ್ತ ಸೆ ಗೆ ಈ ' ಈ. ಈ, ೯ ಈ 5 5 ಈ ಈ. ಈ ಈ "! ಹಹ ಹೈಕ್‌ ಷಷಿಷಿನೆ ಕ ಎ *್‌ ಕೇ ಷ್ಥೀ ಪಿಟ ಬ್‌ ಬೊಟಭೂ ಬೂ ಭೂ ಭೋ ಬೂ ಭೋ ಭೋ ಭೂ ಭೂ ಬಿ ಭೂ ಬೂ ಬೊಲಾಲೋೂ ಲೀ ಲೋ ಗ ಜಗು ಬಟಟ ಲೊ ವ್ಟೆ ಲ್ಪ ಳ್ಪೇ ತ್‌ ಲ್ಪ ಬ್ರೋ ಬೊಬೊ ಬೋ ಬೋ ಭೋ ಬೋ ಭೋ ಲ್ಲ ಲೊಟೋಟೋೊೋ ಲೊ ಬೊಬೊ ಬೊ ಭೋ ಭೋ ಭೋ ಕೋ ಕಗ ಕಲ ಕಾಗಿ ಗಾಗ ಗಾಗ ಗಾಗ ಗಾ ಕಾಲ ಕಾರ ಸಾಗ ಸಾರ ಕಾಸ ಕಾಲ ದಾಲ ದಾರ ದಾ 111101] [1. 1, 011೧೦0! ೩! 10೮ 52/770810 160/2188 7/6, ೭೦೧೧೦1೩೯ ೫6 [1 ೪೫ ೨1 ಹೆ ತ ಕ್‌ ತೆ ತ (ಸ | ಬ 7017 3೦408 ೩. ೩1404೬6 814೦14701೬%/ ಐ ಕನ. 22./ 4. ಸ ದ... 070 01310 ೫1೪ 80717000 15 30 ಕ್ಟ ್ಪ್ಪ್ಯಟ್ಫ್ಪಿ 11 11018! ಚೆ ಸೆ ಎಸ 11611. 1. |. 7ಕ್ಟೀ. & ೬ಓಂ%೩ 5011೬81 ಸಿತತ ಬೃ ಹೈ ಟ ಎ