ರ್‌ ದ ಬಟಾ 9829 ಹಂ ಹಾ ಟ್‌ ಜಶ್ವಿ। ಪ್‌ | ಎ ಗ ಎ | 'ಇ್ರ 1. 2” ಸ್ಟ ತ! ನಟ! ರ ಲಲ ಬ ಲ್‌ ಕ ಜಥ “ತರ್‌ ಹತರ. ೬ ಕಟ ಹ್‌ ಜ್‌ | ಹಟ್ಟ ಬಂಕಥ “1 ಮೊ ಕೆ ಹನುಮಂತರಾಯರು ' ಸತಾ ಬ ಪಕ್ಟೆ ತೆ ಕೌಶಕರು ಃ ಸೆ ಗಸ ತೆ ಸ್ಟ್‌-ಹುಬ್ಬಳ್ಳಿ ರಾಗು ಸಂ ಸ್ಮಸಎೀ್ಬಾ ಕಚೇರಿ::: ಸಂಯುಕ್ತ ಕರ್ನಾಟಕ ಕಾರ್ಕಾಲಯ ಹುಬ್ಬಳ್ಳಿ ಆಸಾನಾ, ಜೆ ಮುದ್ರಕರು $ ಸಂಯುಕ್ತ ಕರ್ನಾಟಕ ಮುದ್ರಣಾಲಯ ಹುಬ್ಬಳ್ಳಿ ಮುಖಪುಟ ಚಿತ್ರ $ ಕೆ ಮೈಸೂರಿನ ತ ಕೆ ಗಜರಾಜ ಕ್ಕೆ. ಎಸ್‌, ಪೋತದಾರ ' ಕ ಸ್ಯ... ಚಂದಾ ದರ ; ನಾರ್ಷಿಕ (ಅಂಚಿಸೇರಿ) ಅರ್ಥ ವರ್ಷ ಬಿಡಿ ಸಂಚಿಕೆ: ___ ರೂ. ರ್‌ ನ ತಜ್ಞ ಗಳ ಟಾ 1 ಗ» ತಸ್ತ್ರೂ ಹಾ ವಾಗಿ ಬಕೆದು. ಕಳಿಸಬೇಕು. ಹೆಸರು ವಿಳಾಸಗಳನ್ನು ಸ್ನ ಲ್ಲದೆ, ಅನುವಾದ, ರೂಪಾಂತ್ರರ. ಸ್ಲಲ್ಲವೆ ಸಾಧಾರೆ ` ಕೇಖಗಳಾದರೆ ಅವುಗಳ | "ಟ್‌ ್ಗ ; 1 'ಓಡಗಿಸಬೇಕು. ಮೂಲ ಲೇಖಕರ ಅನುಮತಿ `` ಪಡೆದೇ. ಲೇಖಗಳನ್ನು ಮೇಲೆ. ಬೇಗನೆ. ನಿರ್ಣಯಕ್ಕೆ. ಬರಲು: ಸುಲಭ ಅಸ್ವೀಕೃತ ಕ. 'ಕಿರುಗಿ 8 ಬೇಕಾಗಿದ್ದರೆ 'ಕೇಖಗಳೆ' ಸಂಗಡವೇ ತಿರುಗಿ ಕಳಿಸಲು ಅನಶ್ಯಬೀ(ಳುವಷ್ಟು ಅಂಚೆ” ತಿಕೀಟು- ಗಳನ್ನೂ ಕಥಿಸಿರಬೇಕು.' ೪. ಲೇಖ; ಸ ವಾದರೆ 'ಯಥಾವಕಾಶ ಆದರೂ ಸಾಮಾನ್ಯವಾಗಿ. ಸ್ಪೀಕೃತ ಲೇಖಗೆಳ ಜಾ. 1೫ ತೆ ಹ ` ಜ್‌ ೫೫ ೯ ಒಂಟಕೊಪ್ಪಲಿನಲ್ಲಿರುವ ರೂ, ೮.೦೦ ರೂ, ಳು. ೫೦ ೦.೭೫ ಲ ಲ್‌ ಹ" ಪ್ರಕಟನೆಗಾಗಿ ಲೇಖ, ( : ಪ್ರಬಂಧೆ, ಕಥೆ "ಮೊದಲಾದವನ್ನು ಸ್ವೀಕರಿಸ ಲಾಗೆವದು.. ಕಾಗದದ ಒಂದೇ ಮಗ್ಗಲಿಗೆ,ವಿರಳ ಲೇಖಕರು ತಮ್ಮ ಸ್ಪಷ್ಟವಾಗಿ, ಸಾ” ಪ್ರಕಾಶಕರ ಹೆಸರು. ವಿಳಾಸಗಳನ್ನೂ ಸಳಿಸಿದೆಕೆ' ಅವುಗಳ ವಾಗುವದು. ಪ್ರಕಟಿಸಲುಗುವದು; ಮೂಲ ಲೇಖಕ ತರೀ ಸತ್ರಾ9ಗ: ೪ ಸ್ವೀಕೃತ ಸ್ವೀಕಾರದ ಸುದ್ಧಿಯನ್ನು ಲೇ -ತಲುಪಿದ | ನಾಲ್ಕು, ವಾರದೊಳಗಾಗಿ ಲೇಖಕರಿಗೆ . ತಿಳಿಸ ಲಾಗುವಡು. -.: ಲೇಖಕರು ತಮ್ಮ - ಲೇಖಗಳ ಸ್ಮ ಳಪ್ರ ಶತಿಗಳನ್ನು ಕಾಯ್ದಿ ಟ್ಟು ಕೊಳ್ಳ ವದೊಳಿತು. : "ರೇಖ ಪ್ರಕಟವಾದಕೆ ಚೆ ಕಸ್ತೂ ರಿ'' ಯು ಆಗಿಂದಾಗ್ಗೆ ಗೊತ್ತು ಪಡಿಸಿಕೊಂಡ ನ್‌ ಕ್ರಮದಲ್ಲಿ ಪ್ರತಿಫಲವನ್ನು ಮಾಡಿಕೊಳ್ಳುವ ಅಧಿಕಾರ ಸ ಐಪಾದಕಕ್ಲಿಗ್ಗಿದ್ದೆ. ಚಂದಾದಾರರಿಗೆ ಸೂಚನೆ' ಪ್ರತಿತಿಂಗಳ “ಕಸ್ತೂರಿ” ಆಯಾ ತಿಂಗಳ ೧ನೇ ದಿನಾಂಕದೊಳಗೇ ಪ್ರಕಟವಾಗುವುದು. ಅದು ಚಂದಾದಾರರಿಗೆಆಯಾ ತಿಂಗಳ ೫ ನೇ ದಿನಾಂಕ ದೊಳಗೆ ತಲಪುವದು. ಹಾಗೆ ಬಾರದಿದ್ದಕೆ ಚಂದಾ ಆದಷ್ಟು ಬೇಗೆ ಕೊಡಲಾಗು ವದು... ಲೇಖಗಳಲ್ಲಿ , ಸೂಕ್ತ ಕ್ಕ ದಾರರು ತಮ್ಮ ಟಪಾಲು ಸಟ್ಟಿ ಯಲ್ಲಿ" ಮೊದಲು : ವಿಚಾರಿಸಿ ನಮಗೆ ತಿಳಿಸ ಸಬೇಕು” ಚಂದಾದಾರರು ರ್ಯಾಲಯದೊಡನೆ ಪತ ತ್ರವ್ಯವಹಾರ ಮಾಡು ತ ತಮ್ಮ ಚಂಧಾ ಬರು ಕಾಣಿಸಲು ಮರೆಯಬಾರದು. ' ಚಾಾವಾನರ್ಸ್ಟ ಊ ದ 4 ತ್ರಿ ಸಂಚಿಕೆಯಲ್ಲಿ ನಿರಹವ್ಯಥೆ (.ತ್ರಿ ತ್ರಿನರ್ಣ ಚಿತ್ರ) ಎದುರು ಪುಟ ಜೀವನ ದರ್ಶನ. ಯಾರಿಂದ ಎಷ್ಟು ಕಲಿಯಜೇಕು? ಕಾಂಗ್ರಾ ಮತ್ತು ಇತರ ಚಿಶ್ರ ಶೈಲಿಗಳು ತಬ್ಲೀನೆ ರಾಧಾಕೃಷ್ಣರು ಪ್ರಣಯ ಕಲಹ ಚಿತ್ರಗಳು ಪ್ರಣಯಿಗಳ ಪಲಾಯನ ಎದುರು ಪುಟ ., ವಸಂತ ನಾವು ಕಾಮನ್‌ವೆಲ್ತ್‌ ಬಿಡಬೇಕೆ? ಸರ್ವೋದಯ ಬೋಧಿಸಿದ ಮಹಾವೀರರು ನೆನೆವುದೆನ್ನಮನಂ..... ಆ ಕಪ್‌--ಸಾಸರ್‌ ( ಹರಟಿ) ಹಣದ ಹುಚ್ಚಿನ ಮಂಗಗಳು ದುಂದುಗಾರರ ರಾಜ! ನಾ ಕಂಡ ಶರ್ಪಾ ಜನಾಂಗ ಸೀರೆಯ ಲಾವಣ್ಯವನ್ನು ಮೆಚ್ಚದವರಿಲ್ಲ ಐಜಿವೈ ಎಂದರೇನು? ಇದುವೆ ಜೀವ, ಇದು ಜೀವನ `ನೀವು ಪ್ರಾಯಪ್ರ ಬುದ್ಧರಾಗಿದ್ದೀರಾ? ಜಿಳಿಯರ ನಾಡಿನಲ್ಲಿ ಭಾರತೀಯನೊಬ್ಬ ನ ಗೆಲವು .” ಜಿಂಗ್ಲೆ ೦ಡಿನಲ್ಲಿಯೂ ದಿಗಂಬರ ಪಂಥ ಪ್ರಾಣಿರಶ್ಷಕ' ಕೊಡುಗೆ :' ರಕ್ತದಾನ _ ಐವರು ಅಪ್ಸರೆಯರು ( ಕಥ್ಲ) ಸಿಗರೇಟು ಮೃ ತ್ಯು ನಿಗೆ ಅಮಂತ್ರಣ ನನ್ನ ತಂದೆ ಕೊಟ್ಟ ರತ್ನತ್ರಯ” ಏತೆಯದ ಟೈಹಿಂಗ್‌ ಚ್ಯಾ ಸಸ್ಯ. ಶೌಂತಾರಾಮ ನಿಲಾಖೆ 'ನಿಟೀಲಿಗೆ ೫ ತಂತಿ ಜೀಕು ೫೪113513 'ಜೇಟೈ, ಭವಿಷ್ಯ ಮತ್ತು ಚಿರತೆ ರೆಡ್‌ಕ್ರಾಸ್‌. 'ಶಿಂದರೆ' ದಯೆಯ ಚಿಹ್ನ 'ುಕ್ಷಿ: ಕಾಂತ ಕೊಳೆ ಪ್ರಕರಣ ನಿಮ್ಮ. ಶಬ್ದ : ಭಾಂಡಾರ ಜಿಕೆಯಲಿ ನೀವೂ ಗ್ಲೈಡಿಂಗ್‌: ಕಲಿಯಿರಿ ! ಉಜಿಕನೊ ಜಲ ೧೪೫% ಶರ್ಬನ ಸ್ವಪ್ನ ( ಕಥೆ)... : ಬೇಕಾಗಿದೆ; ನೋವಿಲ್ಲದ. ಹೆರಿಗೆ ಅದ್ಭುತ ಹುಡುಗ ಮಾರ್ಕೊಪೋಲೊ ೧೮೫೭: ಕೆಲ ದೃಶ್ಯಗಳು ( ಪೆಸ್ತಕ ವಿಭಾಗ) (1) ೪ಇಆ ಅಯ'೦ ೦೨ _. ೧೦೧ ೧೦೪ ೧೦೮ ೧೧೩ ೧೧೬ ಹ್ಮ್‌ ಸ ಸ ಜರೂರ್‌ ಗ ಟ್‌ ್ಸ ಬ [ಟ್ಟ ಳ್‌್‌ಛ್‌ಛ4ಳಛ ಛ್‌ ಒಲ / ೬೫೪ (೪ 1% ೪ ೪೬೪. ೯.1 ಸ ರ್ರ್‌ ೆ ತ 2" | ನಮ್ಮ -ನಿಮ್ಮೊಳಗೆ ಇದು" ಕಸ್ತೂರಿ” ಯಃ ಹನ್ನೆರಡನೇ ಸಂಚಿಕೆ. « ಕಸ್ತೂರಿ” ಒಂದು ವರ್ಷವನ್ನು ಪೂರೈಸಿತೆಂಬ ನೆನವರಿಕೆಗಾಗಿ ಈ ಸಂಚಿಕೆಯನ್ನು ಒಂದಿಷ್ಟು ಹೆಚ್ಚು ಅಲಂಕರಿಸಿ : ಓದುಗರ 'ೃಯಲ್ಲಿಂಸು ತ್ತಿ ದೆ' ವೆ « ಹಸ್ತೂರಿ'' ಬಾತಿ ತಂಡ ದಾರಿಯಲ್ಲಿ " ವಿಶೇಷ” ಸಂಚಿಕೆ ಎನಿಸುವುದನ್ನು ಹೊರಡಿಸಲು ವಿಶೇಷ ಅವಕಾಶವಿಲ್ಲ. . ನಾನಾ ಅಭಿರುಚಿಗಳಿಗೆ ಒಗ್ಗುವ-ಮೂವತ್ತಕ್ಕಿಂತ ಹೆಚ್ಚು ಲೇಖಗಳನ್ನು .: ತಿಂಗಳು ತಿಂಗಳೂ ತರುವ 4 ಫಸ ಠ್ರೂರಿ '' ಯಪ ಪ್ರತಿ ಸಂಚಿಕೆಯೂ, ವಿಶೇಷ ಸಂಚಿಕೆಯಾಗಿಯೇ `"ರುತ್ತದಲ್ಲವೆ ಆದರೂ ಇದು ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದ ತಿಂಗಳು ಮತ್ತು: ಈ ವರ್ಷಕ್ಕೆ ನಮ್ಮ ಪ್ರಥಮ ಸ್ವಾತಂತ್ರ| ಸಂಗ್ರಾಮ ಪ್ರಾರಂಭವಾಗಿ :೧೦೦ -ವರ್ಷಗಳಾ ದವು. ಎಂಬುದರಿಂದ ೧೮೫೭ ರ ಘಟನೆಗಳ ದೃಶ್ಯ ಗಳನ್ನು ೨೪ ಪುಟಗಳ “ಪುಸ್ತಕ`ಸಂಗ್ರಹ' ವಾಗಿ ಕೊಟ್ಟಿದ್ದೇವೆ. ಒಂದು ತ್ರಿವರ್ಣ ಸತ್ರು ಮತ್ತು ಇಲ್ಮು ಚಿತ್ರಗಳ ಏಕವರ್ಣ ಪ್ರ ತಿಕ್ಕತಿಗಳ ಸಹಿತ ಯ ಚಿತ್ರ ಶೈಲಿಗಳ ಸಲಗರ ಚಿಕ್ಕ -ಲೇಖವನ್ನು ಇದರಲ್ಲಿ ಸೇರಿಸಿದ್ದೇವೆ. ಓದು ಗರಿ ಇವು ಸೇರುವುವೊದು ನಮ್ಮ. ನಂಬಿಕೆ. ತ ಡೈಜೆಸ್ಟ್‌ * ಎಂಬುದು . ಅಮೇರಿಕದಲ್ಲಿ ಸುಮಾರು ೩೦ ವರ್ಷಗಳ ಹಿಂದೆಯೇ ತಲೆ ಯೆತ್ತಿ ಅಪೂರ್ವ ಯಶಸ್ಸು ಪಡೆದ ಪತ್ರಿಕಾ ಪ್ರಕಾರವಾದರೂ ' ಕನ್ನ ಡಕ ತಿರ ಹೊಸತು. ನಾನಾ ಪತ್ರಿಕೆಗಳಲ್ಲಿ' ಬಂದ” ಉತ್ತಮ' ವಿಷಯ ಗಳನ್ನು .ಸ್ವಲ್ಪದರಲ್ಲಿ ಸಂಗ್ರಹಿಸಿ: ಕೊಡುವುದು ಅದರ , ವೈಶಿಷ್ಟ್ಯ. , ಕನ್ನ ಡದ ಮಟ್ಟಿ ಗೆ. ಇದು ಅಷ್ಟು ಸುಲಭಹಾದ ಪತ್ರಿ ಕಾ ಪ್ರಕಾರವಲ್ಲ, ಕನ್ನಡ ಪತ್ರಿಕೆಗಳ, ಏಕೆ. 'ಭಾರತೀ ಯ. ಪತ್ತಿ ಗಳ. `ವಿಷಯ ವ್ಯಾಪಿ '' ಪರಮಿತವಾದುದು, ಉತ್ತಮ ಮಟ್ಟದ 'ಲೇಖಗಳು ಅವುಗಳಲ್ಲಿ ಬರು ತ್ರಿದ್ದರೂ ಇನ್ನೂ ನಮ್ಮ. ಮುಖ್ಯ ಲಕ್ಷ್ಯ. ರಾಜ 13:18111118/18/8/8//ಕೆ/118118/1813/1:1; 81181818; 31016 181/8/18//8/181/8/8/18118/18/; | ಶೈ 118 || ಶಿ ೫118118118/18/18/18118113118/19/18118118118//8/13118/18/181 51 ಗಳನ್ನೂ ಶೆ 158888 118118118/1818/18/:81/8/18/1818/17 $118/18/15/18/18:18/8/8/18/8: 'ಕೀಯ ಮತ್ತು ಸಾಹಿತ್ಯಕ. ಪರದೇಶಗಳ ಪತ್ರಿಕೆಗಳ ಆಶ್ರಯ ಪಡೆಯುವಾಗ ಅವುಗಳನ್ನು ನಮ್ಮ ದೇಶದ ಸ್ಥಿತಿಗಳಿಗೆ ಹೊಂದಿಸಿಕೊಳ್ಳುವ ಸಮಸ್ಯೆ ಎದುರಾಗುತ್ತ ದೆ. ಹೀಗಾಗಿ “ಕಸ್ತೂ [ಗ ಯಲ್ಲಿ ಸ್ವತಂತ್ರ ವೆನ್ನ ಬಹುದಾದ * ರೂಪಾಂತರ ಲೇಖಗಳೇ ಆಸವಾರ್ಯವಾಗಿ ಹೆಚ್ಚಾ ಗಿವೆ. ಆದರೆ ಈಗೀಗ ಕನ್ನಡದಲ್ಲಿ ವೈಜ್ಞಾ ನಿಕ ದ ಲಾದ ಸೆ ಸ್ವತಂತ್ರ ಜತ ಹೆಚ್ಚು ತ್ತಿರುವ ಶುಭ ಲಕ್ಷಣಗಳು ಕಾಣಿಸುತ್ತಿವೆ. ಅನೆ ವೆ ೈಜ್ಞಾನಿಕ ಲೇಖಕರು " ಕಸ್ತೂರಿ'ಗೆ ಬಗೆಯೂ ತ್ತಿದ್ದಾರೆ. ಎಜ್ಞಾ ನ ಕ್ಷೇತ್ರ ದಲ್ಲಷ್ಟೇ ಅಲ್ಲ, ದೇಶಸ ಚಾರ ಮೊದಲಾದ. ಹಲವು ಕ್ಷೇತ್ರಗಳಲ್ಲಿ ಸ್ವಾನುಭವ ಎದ್ದವರ ನೆರವು “`ಕಸ್ತೂರಿ”ಗೆ ಬೇಕಾಗಿದೆ. ಅದು ಬರವುದೆಂಬ ಭರವಸೆ ಸಯೂ ನವಗಿದೆ. ಈಯೊಂದು ವರ್ಷದಲ್ಲಿ ಓದುಗರ ಬಳಗ ನಿರಂತರವಾಗಿ ನಮ್ಮ ಬೆಂಬಲಕ್ಕೆ ಬಂದಿದೆ. . ಈ ಹೊಸ ಪ್ರಕಾರದ ಪತ್ರಿಕಾ 'ಭ್ರಷಸಾಯ ಜನ ಮನವನ್ನು. ಒಡಿದಿದೆಯೆಂಬಲ್ಲಿ ಸಂದೇಹವಿಲ್ಲ. ಉತ್ತಮ ವರ್ಗದ ಲೇಖಗಳು ತಿಳಿಯಾದ ಭಾಷೆ ಯಲ್ಲಿ ಬಂದರೆ ಓದುಗರು ದೊರೆತೇ ದೊರೆಯುವ ರೆಂಬ ನಮ್ಮ ನಿರೀಕ್ಷೆ ಬಹಳ ಮಟ್ಟಿಗೆ'ಸತ್ಯವಾಗಿದೆ. ಪ್ರತಿ ನಿತ್ಯ “ಕಸೂ ಯನ್ನು ಮೆಚ್ಚಿ ಬರುವ ಸಳ ಪತ. ಗಳ ಮೂಲಕ ಓದುಗರು ಸಂಪಾ 'ದಕ ವರ್ಗತ್ತೈ ಯಾವಾಗಲೂ ಧೈರ್ಯ ಕೊಡುತ್ತಿ ದ್ಹಾಕೆ, ಅಂತೆಯೇ ಒಮ್ಮೊಮ್ಮೆ ಜಾ” ಗಳನ್ನು ತೋರಿಸಿ ಟೀಕಿಸುವ ನಿಷ್ಕುರ ಪತ್ರ ಗಳೂ ಬರುತ್ತವೆ; ಅವು ಓದುಗರ ಸದಾ ಜಾಗರೂಕತೆ ಯನ್ನು ತೋರಿಸುವುದರಿಂದ ಸಂಪಾದಕರು ಅವು ಸ್ವಾಗತಿಸುತ್ತಾರೆ. | ಈ ೧೨ ತಿಂಗಳ ಅನುಭವದ ಉಪಯೋಗ "ಮಾಡಿಕೊಂಡು “ಶಸ್ತೂರಿ” ಮುಂದಿನ ವರ್ಷ ದಲ್ಲಿ ಹೆಜ್ಜೆ ಹಾಕಲಿದೆ. ಯಾವಾಗಲೂ ಓದು ಗರ ಜಾ ನಾಭಿರುಚಿಯನ್ನು ತಣಿಸಲು ನಮ್ಮ ಯತ್ನ. ಅದಕ್ಕೆ ಹುರುಪು ಡಲು ಓದುಗರ | ಬೆಂಬಲ ಎಂದಿದೆ ಉಳಿಯುವುದೆಂದು ಹಾಕ್ಕಿ ಸುತ್ತೆ (ವೆ. ತತ :೪1181181181/8//8118118115//8/17/|8//8//8:,8//2 ಪುಟ ತಿರುಪಿರಿ ಶ್ರ ತ ೪. ಶೆ ೬ 3, $78/1168815 578೯೯7, 1. || ಬೆ; ಲೇಖ. 8! [೫1 (ಜರಯಾ [| ಸಿದೆ. ` ಕ ೪ 1. | 0. 1) 100॥ ಗ] | 3 'ಈ:೧೨ ಯ ಕೊಂಡ ಅತ್ಯುತ್ತ; ಮ ಲೇಖಗಳು 0 ವುವು ಪ್ರತಿಯೊಬ್ಬ. ಓದುಗನು ತನಗೆ ಮೆಚ್ಚಿ ೧೨ ಅತ್ಯುತ್ತ ಮ:ಲೇಖಗಳ ಯಾದಿಯನ್ನು. ಕಳಿ : ಕೊಟ್ಟಿಕಿ ಓದುಗರ ಒಲವುಗಳನ್ನು' ತಿಳಿದುಕೊ ಳ್ಛಲು ಷಟ ಅನುಕೂಲವಾಗುವುದು. . "ತಮ್ಮ ಯಾದಿಗಳನ್ನು ಓಗುಗರು ಈ ಕೆಳಗಿ ಕ್ರಮದಲ್ಲಿ ಕಳಿಸ ಬಹುದು: ಗೆ (:1,8011] ಜಟೆ | ಗ. 2 ಇ 4 ಕಸ್ತೂ ಓಟ ತೇ ಸಾದಕಂಟ: ತ ಸು ಸ್‌ ಇವವ ಈಗ ೧3 ತಿಂಗಳಿಂದ ಕಸ್ತೂ ೦೬ದಿ. ದ್ದೆ ೇನೆ.. ಈ ಒಂದು ವರ್ಷದಲ್ಲಿ ಪ ಪ್ರಕಟನಾದ ಲೇಖಗಳಲ್ಲಿ ನನಗೆ ಈ: ಕೆಳಗಿನ ೧೨ ಬಹಳ ನೌಟ್ಟಿ ಕೆಯಾಗಿವೆ.. ಇಯು ಶ್ಶಿ ೧ 4 4 6 ೨ 6 ಅಂ9 ಬ ಜ್‌ ಗ ಚ್‌ ಸ ಫಡ .: ಜ್ಯ ಕ ಸ ೭ ಸ ೫. ಕ ಎ ಹಿ ಅ ತ್ತ ಹ್ತ 6 ೫541. 4 ಕು ಪ್ತಿ ಸ . ಕ ತ 6 ು॥ ಪಿಸ | ಗ ಲ ಲ ಲ್ಸ್ಪ್ಫ ಹ ಕಾ ಹೊಸ್‌ ಪ್ರಭ ಬ] | 99 69 6 ೪9 ಎ. ಹ್‌” 1೧೯ 11/06ದಿ೧ಡ5 ಜಸ 8೯11011 ೧೧ ೯೦1೦೧] 11 | (0. . 1 ಡಾ 1 ೫ ಸ ತಳ ತ ಕ ೧೨ ಆ 6 99 ೨9 ಘಾತ | [160೧/65 ೩. "ಜ್‌ ಷಾವಾವಾನಾವಾವಾಾನಾನಾವಾಾನಾವಾವಾವಾಾಾನಾನಾನಾನಾಾನಾ ಡ್‌. ಎ. 1 4 ಜ್‌ ತ ಬ್‌ ೫ ಶ್ತ ಪ್ರಾಸ ಎ ಗ್‌ ಹ ಮು 1 [0 ವಗ ಸಹರಾ ೬ ೧ಳಕ್ಞು ೫%. ಕಿ ಇ ಫರ್‌ ಸಾ ಕ. ಕ ಡ್ನ ನ ಡಿ ಅಗಸ್ಟ್‌, ೧೯೫೭ ಸಂಚಿಕೆ ೧೨ ಆ್‌್‌್‌್‌್‌್‌್‌ಟ್‌್‌್‌್‌್‌ | ... ಒಂದು ಪದಾರ್ಥವನ್ನು ದೂರದಿಂದ ೬ ಬೇರೆ, ಕೊಕ್ಕ ಜೀಕೆ. ರೊಕ್ಕವ ನೋಡಿದಾಗ ನಮಗಾಗುವ ಪೂರ್ಣ ದರ್ಶ ತ ಕಳ್ಳ ತನದಿಂದ ಗಳಿಸಬಹುದು ನವೇ ನಿಜವಾದ ಕಾಣೆ. ಹತ್ತಿರದಿಂದ ನೋಡಿ ದಾಗ ಅಲ್ಪ ನಿಷಯಗಳು ನಮ್ಮ ಮನಸ್ಸ ನ್ನು ಹಡಿದು ಪೂರ್ಣದೃಸ್ಟಿಯನ್ನು ಮರೆಸುತ್ತವೆ. ಈ ಕಾರಣದಿಂದಲೇ" ನಾಪ್ರು ಅನುಗಾಲ ಬಾಳಿದ ಬಾಳಿನ ಪೂರ್ಣವಾದ ತಿಳಿವಳಿಕೆ ನಮಗೆ ಇಲ್ಲವಾಗುತ್ತದೆ. ಸಿಗದೆ ಹೋದ ಸಂಗತಿಗಳಿಗಾಗಿ ನಾವು ಚಿಂತಿಸುತ್ತೇವೈೆ ಕಳೆದುಕೊಂಡವುಗಳಿಗಾಗಿ ಮರುಗುತ್ತೇವೆ. ಹೀಗಾಗಿ ದೊರಕಿರುವುದರ ಬೆಲೆಯನು ಲ್ಬಾಗಿ ಅರಿಯಲು ನಮಗೆ ಸಮಯನೇ ಇಲ್ಲ. - * * ಆ ಅಖಂಡತೆಯಲ್ಲಿರುವ 'ಜೋಷಗಳೂ ಕೊರತೆಗಳೂ ಮುಖ್ಯವಲ್ಲ. ಪರ್ವತದ ಪಕ್ಕದಲ್ಲಿರುವ ಪೊಳ್ಳುಗಳು ಅದರ ಉನ್ನ ತಿಯನ್ನು' ವೃಥಾ ನಿಂದಿಸುವಂತೆ ಅವೂ ಅಥನಿರಬತವಾಗಿದೆ. ೫ ಎಂ ರವೀಂದ್ರನಾಥ ಠಾಕೂರ ದರೋಜೆಯಿಂದ ಗಳಿಸಬಹುದು, _ ಮೋಸ ದಿಂದ ಗಳಿಸಬಹುದು, ವಾಕ್ಚಾತುರ್ಯದಿಂದ ಗಳಿಸಬಹುದು, ಜುಗಾರಿಯಿಂದ ಗಳಿಸಬ ಹುದು, ಬಲಾತ್ಕಾರದಿಂದ ಗಳಿಸಬಹುದು ರಾಜಮುದ್ರೆಯಿಂದ ಗಳಿಸಬಹುದು, ಶಸ್ತ್ರಾ ಸ್ತ್ರ ಗಳಿಂದ ಗತಟಹುಯಿ ಸ ಭಾತೇಂಧ ಅದು ಸಿಗುವದಿಲ್ಲ? ಆದರೆ ಲಕ್ಷ್ಮಿ ಒಯು ಒಂದು ಕಣ ವನ್ನಾದರೂ ಸಂಪಾದಿಸುವ "ಸಾಮರ್ಥ ಪಂಡಿ ತರ ವಾಕಾ _ತುರ್ಯದಲ್ಲಿಲ್ಲ, ಯಾವ ಆಯುಧ ಗಳಲ್ಲಿಯೂ ಇಲ್ಲ, ಯಾವ ರಾಜ ರಾಜೇಶ್ವರನ ಮುದ್ರೆ ಯಲ್ಲಿಯೂ ಇಲ್ಲ. ನಿಷ್ಣುನಿನ ಕ್ಸ ಸೆಯ ಮಳೆ! ಜಿದ್ದಾ ಗಲೇ ಲಕ್ಷ್ಮಿ ಪ್ರಕಚಿನಾಗುವಳು. ತ ಯಜ್ಞಾ ತಃ ಭವತಿ ಪರ್ಜನ್ಯ ೩-'' ಲ್ಲಿ ರೈತರ ಯಜ ಸ್ಞ್ಞನಿದೆಯೊ, ಎಲ್ಲಿ ವಿಷ್ಣು ಕ್ಸ ಸೆಯ ಮಳೆಯಿದೆಯೊ ಅಲ್ಲಿಯೇ. ಲಕ್ಷ 'ದೇನಿಯ ನಿವಾಸನಿರುವದು. -ನಿನೋಜಾ ಭಾವೆ ೨ ಕಸ್ತೂರಿ ಲಗ್ನ * * * ನೀವು ಪರಸ್ಪರರನ್ನು ಪ್ರೇಮಿಸಿರಿ, ಆದರೆ ನಿಮ್ಮ ಪ್ರೇಮವನ್ನು ಸಂಕೋಲೆಯ.- ನ್ನಾಗಿ ಮಾಡದಿರಿ. ನೀವು ಪರಸ್ಪರರ ಬಟ್ಟಲು ಗಳನ್ನು ತುಂಜಿ ಕೊಡಿರಿ, ಆದರೆ ಒಂದೇ ಬಟ್ಟಿಲಿಂದ ಕುಡಿಯಬೇಡಿರಿ. ಇಬ್ಬರೂ ಕೂಡಿ ಅವನ ಜೀವನವು ಅಳಬುರುಕ ಜೀವನ: ಸಾಯುವಾಗ ಯಾವನು ನಗುವನೊ ಅವನ ಜೀವನವು ಕೃತಾರ್ಥವಾಗುವದು. ಶ್ರೇಷ್ಠರ ಮರಣವೆಂದರೆ ಅದೊಂದು ದಿವ್ಯವಸ್ತು. ಅದು ಅನಂತದ ದರ್ಶನ. ಸಾನೆ ಗುರುಜಿ ಹಾಡಿರಿ, ಕುಣಿಯಿರಿ, ಆದರೆ ನೀವು ಪ್ರತಿಯೊ ಬ್ಬರೂ ಸ್ವತಂತ್ರರಾಗಿ ಯೇ ಇರಿ. ಹೇಗೆ ವೀ ಣೆಯ ತಂತಿಗಳು ಒಂ ದೇ ಸಂಗೀತದಿಂದ ಕಂ ಪಿಸುತ್ತಿದ್ದರೂ ಸೃತಂ ಕ್ರವಾಗಿರುವವೋ ಹಾಗೆ ನೀನಿಬ್ಬರೂ ಒಟ್ಟಿಗೆ ನಿಲ್ಲಿರಿ, ಆದರೆ ಒಬ್ಬರಿಗೊಬ್ಬರುಅಂಟ ಕೊಂಡು ನಿಲ್ಲಬೇಡಿರಿ. ಏಕೆಂದರೆ ' ಮಂದಿರದ ಕಂಬಗಳು ಪ್ರತ್ಯೇಕ ಪ್ರತ್ಯೇ ಕವಾಗಿಯೇ ನಿಂತಿರುತ್ತವೆ. ಸಂತೋಷಷಹದಡಿರಿ ; ಭಾರತವು ಎಂದೂ ಸಂಪೂರ್ಣ ಪರಾಭವ ಹೊಂದಿಲ್ಲ. ಅದರ ಆತ್ಮಿಕ ಜ್ಯೊ ತಿ ಇನ್ನೂ ಉರಿಯುತ್ತಲೇ ಇದೆ. ಜೀವಮಾನನೆಲ್ಲ ಅದು ಒಂದೇ ಒಂದು ಧ್ಯೇಯದಿಂದ ಬಾಳುತ್ತಿದೆ. ಸತ್ಯಕ್ಕಾಗಿ ಹೋರಾಡಿದೆ, ಅದು ತಪು ಟಗ ಳನ್ನು ವಿರೋಧಿಸಿದೆ. ಅದು ಪ್ರಮಾದ: ಗಳನ್ನು ಮಾಡಿರಬಹುದು; ಆದರೆ ಯಾವಾಗಲೂ ಅದು ಯೋಗ್ಯವೆನಿಸಿದ್ದ ಕ್ಕಾಗಿ ಯಥಾಮತಿ ಯಥಾಶಕ್ತಿ ದುಡಿ ದಿದೆ. ಭಾರತೀಯ ಚಿಂಶನೆಯ ಇತಿ ಹಾಸವನ್ನು ನೋಡಿದರೆ ಅದು ಮನ ಸ್ಸಿನ ಅನಂತ ಅನ್ವೇಷಣ ಯಾತ್ರೆಯಾ ಗಿದೆ. ಅದು ಚಿರ ಪುರಾತನ, ಆದರೂ ಸ್ವಪ್ನ ಪ್ರಸಂಚ ಇಂದಾನೊಂದು. ಕಾಲ ದಲ್ಲಿ ನಾನ್ಕು ಚುವಾಂಗ್‌ ಚಾ ಒಂದು ಕನಸು ಕಂಡೆ. ಅದರಲ್ಲಿ ನಾನೊಂದು ಸತಂಗ (ಪಾತರಗಿತ್ತಿ) ಆಗಿ ಅತ್ತಿಂದಿತ್ತ ಇತ್ತಿಂದತ್ತ ಹಾರಾ ಡುತ್ತ ಸಕಲ ವಿಧ ದಿಂದಲೂ ಪತಂಗ ದಂತೆಯೇ ಇದ್ದೆ. ಆಗ ನನ್ನ ಪತಂಗ ಜೀವನದ ಆನಂದ ಖಲೀಲ ಜಿಬ್ರಾನ ಮೃತ್ಯು ಭಾರತೀಯ ಸಂಸ್ಕೃತಿಯಲ್ಲಿ ಮೃತ್ಯುನಿನ _ಭೀಷಣತೆ ಇಲ್ಲ. ಮೈತ್ಯುವೆಂದರೆ ಜೀವನ ವೃಕ್ಷಕ್ಕೆ ಬಂದಿರುವ ಸನಿಫಲ. ಮೃತ್ಯು ಈಶ್ವ ರನದೇ ಒಂದು ಸ್ವರೂಪ. ಜೀವನ ಮತ್ತು ಮರಣ ಎರಡೂ ಸರಮಮಂಗಲವಾದ ಭಾವ. ವಸ್ತುತಃ ಅವೆರಡೂ ಏಕರೂಪಿಯೆ ಆಗಿವೆ. ಜೀವನವನ್ನು ಹೇಗೆ ಜೀನಿಸಿದೆವು ಎನ್ನುವದರ ಪರೀಕ್ಷೆಯೇ ಮರಣ. ನಿಮ್ಮ ಮರಣದ ಮೇಲಿಂದ ನಿಮ್ಮ ಜೀವನದ ಬೆಲೆ ಕಟ್ಟಿಲಾಗು ವದು. ಸಾಯುವಾಗ ಯಾವನು ಅಳುವನೋ ಮಾತ್ರ ನನ್ನ ಅನು. ಸಜ್ಯನೂತನ: ಸುಷ್ಟ ಭವಕ್ಕೆ ಬರುತಿತ್ತೇ ಹೊರತು ನಾನು ಚೌ ಎಂಬ ಅರಿನೇ ನನಗಿರಲಿಲ್ಲ. ಸ್ವಲ್ಪ ' ಹೊತ್ತಿನಲ್ಲೇ ನನಗೆ ಎಚ್ಚರವಾಯಿತು. ಆಗ ನಾನು ಮತ್ತೆ ನಾನೇ ಆಗಿದ್ದೆ. ಈಗ ನನಗೆ ಸಂದೇಹವಾಗುತ್ತಿದೆ : ನಿಜವಾಗಿ ನಾನಾರು ?-- ತಾನೊಂದು ಪತಂಗವೆಂದು " ಆಗ ಕನಸು ಕಾಣುತ್ತಿದ್ದ ಮನುಷ್ಯ ನಾನೋ ಅಥವಾ ತಾನೊಬ್ಬ ಮನುಷ್ಯನೆಂದು ಈಗ ಕನಸು ಕಾಣುತ್ತಿರುವ ಪತಂಗವೇ ನಾನೋ? ಮನುಷ್ಯನಿಗೂ ಸತಂಗಕ್ಕೂ ಖಂಡಿತವಾಗಿ ಭೇದನಿದೆ. ಇದೇ ಭೌತಿಕ ಪದಾರ್ಥಗಳ ಪರಿವರ್ತನ. --ಚುವಾಂಗ್‌ತ್ರೈ ಯಾರಿಂದ ಎಷ್ಟು ಕಲಿಯಜಬೇಕು? ಆರ್ಯ ಚಾಣಕ್ಯ ನೀತಿಶಾಸ್ತ್ರ ಪಂಡಿತ. ಜನತೆ ದಾರಿತಬ್ಬ ನಡೆಯುವುದಕ್ಕೆ ಶಿಕ್ಷಣದ ಅಭಾವವೇ ಕಾರಣ ಎಂದು ಅವನ ಮತ, ಕಲಿಯುವುದೆಂದರೆ ಶಾಲೆಗೆ ಮಣ್ಣು ಹೊರುವುದು ಮಾತ್ರವಲ್ಲ. "" ಬಾಲಾದವಿ ಶುಕಾದಪಿ '' ಹುಡುಗನಿಂದ ಗಿಳಿಯಿಂದ ಕೂಡ ಕಲಿಯುವುದಿದೆ ಎಂಬುದು ಬಲ್ಲವರ ಮಾತು. ಚಾಣಕ್ಕ ತನ್ನ ನೀತಿಶಾಸ್ತ್ರದಲ್ಲಿ ಯಾರಿಂದ ಎಷ್ಟು ಕಲಿಯಬೇಕೆಂಬ ಬಗ್ಗೆ ಬಹು ಮಾರ್ಮಿಕವಾಗಿ ಹೇಳುತ್ತಾನೆ: ಸಿಂಹಾದೇಕಂ ಬಕಾದೇಕಂ ಶಿಸ್ತೇತ್‌ ಚತ್ವಾರಿ ಕುಕ್ಕುಟಾತ್‌ | ನಾಯಸಾತ್‌ ಪಂಚ ಶಿಶ್ನೇತ್‌ ಚ ಷಟ್‌ ಶುನಸ್ತ್ರೀಣಿ ಗರ್ದಭಾತ್‌ || ಸಿಂಹದಿಂದ ಒಂದು, ಬಳಪಕ್ಷಿಯಿಂದ ಒಂದು, ಕೋಳಿಯಿಂದ ನಾಲ್ಕು ಕಾಗೆಯಿಂದ ಐದು, ನಾಯಿಯಿಂದ ಆರು, ಕತ್ತೆಯಿಂದ ಮೂರು ಗುಣಗಳನ್ನು ಕಲಿಯಬೇಕು. ಪ್ರಭೂತಂ ಕಾರ್ಯಮಲ್ಪ್ಬಂ ನಾಯೋ ನರಃ ಕರ್ತುಮಿಚ್ಛ್ಚತಿ | ಪ್ರಯತ್ನೇನ ತು ತತ್ಯಾರ್ಕಂ ಸಿಂಹಾದೇಕಂ ಪ್ರಚಕ್ಷತೇ ॥ ಚಿಕ್ಕದಾಗಲಿ, ದೊಡ್ಡದಾಗಲಿ ಕಾರ್ಯಮಾಡಬಯಸುವವರು ಪ್ರಯೆತ್ನಪೂರ್ವಕ ಮಾಡ ಬೇಕೆನ್ನುವ ಮಾತನ್ನು ಸಿಂಹದಿಂದ ಕಲಿಯಬೇಕು. ಇಂದ್ರಿಯಾಣಿ ಚ ಸಂಯಮ್ಯ ಬಕವತ್‌ ಸಂಡಿತೋ ನರಃ | ದೇಶಕಾಲಬಲಂ ಜ್ಞಾತ್ವಾ ಸರ್ವಕರ್ಮಾಣಿ ಸಾಧಯೇರ್ತ ॥ ಬಕಪಕ್ಷಿಯ ಹಾಗೆ ಇಂದ್ರಿಯಗಳನ್ನೆಲ್ಲ ನಿಗ್ರಹಿಸಿ ದೇಶಕಾಲಬಲಗಳನ್ನು ತಿಳಿದು ಬಲ್ಲವನು ಕೆಲಸ ಮಾಡಬೇಕು. ಪ್ರತ್ಯುತ್ನಾನಂ ಚ ಯುದ್ಧಂ ಚ ಸಂನಿಭಾಗಂ ಚ ಬಂಧುಷು | ಸ್ವಯಮುದ್ಯಮೃ ಭುಂಜೀತ ಶಿಶ್ಷೇತ್‌ ಚತ್ವಾರಿ ಕುಕ್ಕುಟಾತ್‌ ॥ ಬೇಗ ಏಳುವುದು, ಹೋರಾಡುವುದು ತಾನು ಸಂಪಾದಿಸಿ ಬಂದು ತ್ವ ವುದು, ಆ ಬಳಿಕ ತಾನು ತಿನ್ನುವುದು ಈ ಗ ಗಳನ್ನು ನಬ ಸ ನಾಲ್ಕು ಗುಣಗಳನ್ನು ಕೋಳಿಯಿಂದ ಕಲಿಯಜೇಕು. | 4 ಸಾಧನಾ » ದಿಂದ ತಿ ೪ ಕಸ್ತೂರಿ ಗೂಢಮೈ ಥಥುನಧೀರತ್ವಂ ಕಾಲೇ ಕಾಲೇ ಚ ಸಂಗ್ರಹಃ | ಅನಿಶ್ಚಾಸೊಣ ಪ್ರಮತ್ತತ್ವಂ ಪಂಚ ಶಿಕ್ಷೇತ್‌ ಚ ವಾಯಸಾರ್ತ ॥ ಮುಚ್ಚು ಕೂಟ, ಧೈರ್ಯ, ವೇಳೆಗೆ ಕೂಡಿಡುವುದು, ಸಿಕ್ಕವರ ಮೇಲೆ ವಿಶ್ವಾಸವಿಡದಿರು ವ್ರದು, ಬಹು ಎಚ್ಚರದಿಂದಿರುವುದು, ಈ ಐದು ಗುಣ ಕಾಗೆಯಿಂದ ಕಲಿಯಬೇಕು. ಸುಶ್ರಾಂತೋಷಿ ವಹೇದ್ಭಾರಂ ಶೀತೋಷ್ಣಂ ಚ ನ ಪಶ್ಯತಿ | ಸಂತುಷ್ಟಶ್ಚರತೇ ನಿತ್ಯಂ ತ್ರೀಣಿ ಶಿಕ್ಷೇತ್‌ ಚ ಗರ್ದಭಾತ್‌ ॥ ದಮ್ಮನೆ ದಣಿದಾಗಲೂ ಒಜ್ಜೆ ಹೊತ್ತು ಸಾಗುವುದು, ಬಿಸಿಲು ಬೆಳದಿಂಗಳೆನ್ನದೆ ನಡೆಯು ವುದು, ಯಾವಾಗಲೂ ಸಂತೋಷದಿಂದಿರುವುದು ಈ ಮೂರನ್ನು ಕತ್ತೆಯ ಕಡೆಯಿಂದ ಕಲಿಯಬೇಕು. ಬಹ್ವಾಶೀಃ ಸ್ವಲ್ಪಸಂತುಷ್ಟಃ ಸುನಿದ್ರಾಲಘುಚೇತನಃ | ಸ್ವಾಮಿಭಕ್ತಶ್ಚ ಶೂರಶ್ಚ ಷಡೇತೇ ಶ್ವಾನತೋ ಗುಣಾಃ ॥ ಬೇಕೆಂದಾಗ ಬೇಕಾದಷ್ಟು ತಿನ್ನುವುದು, ಸ್ವಲ್ಪದರಲ್ಲೆ ಸಂತುಷ್ಟವಾಗುವುದು, ನಿದ್ರೆ ಗಾಢ ವಿದ್ದರೂ ಕೂಡಲೆ ಎಚ್ಚರಾಗುವುದು; ಒಡೆಯನಲ್ಲಿ ಭಕ್ತಿ ಹಾಗು ಶೂರತನಗಳನ್ನು ನಾಯಿಯಿಂದ ಪಡೆಯಬೇಕು. | --ವೃದ್ಧ ಚಾಣಕ್ಕ ಮಿತ್ರ-ಸಂಗಮ. ದಂಡಿನ ಕಾಯದೆಯ ನಂತರದ ಘಟನೆಗಳ ವಿಚಾರಣೆಗಾಗಿ ಲಾಹೋರಿಗೆ ಹೋಗುತ್ತ ಬೆಳಗ್ಗೆ ೧೦ ಘಂಟಿ ಹೊತ್ತಿಗೆ. ಪಂ. ಮೋತಿಲಾಲರು ನಮ್ಮ ಮನೆಗೆ ಬಂದರು. ಅವರನ್ನು ಸ್ವಾಗತಿಸಲು ನಮ್ಮ ತಂದೆ ಹೊರಗೆ ಬಂದವರೇ ನೋತೀಲಾಲರನ್ನು ನೋಡಿ ಆಶ್ಚರ್ಯದಿಂದ 4 ಎಲಾ! ನೀನೇ ಏನು! ಎಂದರು. ಹಂಡಿತಜಿಯವರೂ ತುಸು ಹೊತ್ತು ತಂದೆಯವರನ್ನು ಕಣ್ಣರಳಿಸಿ ನೋಡಿದ ಮೇಲೆ, “ ಅರೇ! ನೀನೇ ಏನು! ಎಂದರು. ಆ ಮೇಲೆ ಇಬ್ಬರೂ ಮನದಣಿಯ ಕೈಕುಲುಕಿದರು. ತಂದೆಯವರು ಹೇಳಿ ದರು: «ಪಂಡಿತ ಮೋತೀಲಾಲ ನೆಹರು ಅಂದರೆ ನೀನೇ ಎಂದು ಇಂದಿನ ವರೆಗೂ ನನಗೆ ಗೊತ್ತೇ ಇರಲಿಲ್ಲ! '' ಸಂಡಿತಜಿ ಉತ್ತರನಿತ್ತರು: «" ನನಗಾದರೂ ಎಲ್ಲಿ ಗೊತ್ತಿತ್ತು ಮಹಾತ್ಮಾ ಮುನ್ರೀರಾಮ ಮತ್ತು ಸ್ವಾಮಿ ಶ್ರದ್ಧಾನಂದ ಅಂದರೆ ನೀನೇ ಎಂದು! ?' ಇಷ್ಟಾದ ಮೇಲೆ ಇಬ್ಬರೂ ಸಹಪಾಠಿಗಳು ಕುಳಿತು ತಮ್ಮ ವಯಸ್ಸನ್ನೂ ಉನ್ನತ ಸ್ಥಾನಮಾನಗಳನ್ನು ಮರೆತುಚಿಟ್ಟು ತಮ್ಮ ಕಾಲೇಜು ದಿನಗಳ ಮಾತುಕತೆ ಗಳಲ್ಲಿ ಮಗ್ನರಾದರು. -- ಇಂದ್ರ ನಿದ್ಯಾವಾಚಸ್ಸತಿ (್ಲ ಲ ೩) 3) ಗ ಹೆ ನಾ ಮ ರ ಅಕ ಕ 0 ಪ್ರಣಯ ಕಲಹ ಣಯಿಗಳ ಪಲಾಯನ ಪ್ರ ವಸಂತ ಎರಡೂನರೆನೂರು ಭಾರತೀಯ ಚಿತ್ರಶೈಲಿ ಪರೋಪಜೀವಿಯಲ್ಲ ತ ಕಾಂಗ್ರಾ ಮತ್ತು ಇತರ ಹಿಂದು ಚಿತ್ರಶೈಲಿಗಳು :ಶ.೧೭ ಹ ಶತಮಾನದ ಮಧ್ಯ. ಹ ಈಚೆಗೆ, ಕಿ. ಶ.೧೯ ನೆಯ ಶತ ಮಾನದ ಕೊನೆದು ವಕೆಗಿನ ಸುಮಾರು ವರ್ಷಗಳ ಕಾಲದಲ್ಲಿ ಕಾಶ್ಮೀರದಲ್ಲಿ ಹುಟ್ಟಿ ಬೆಳೆದು, ಧರಂಶಾಲಾ ಎಂಬಲ್ಲಿ ಆದ ಭೀಕರ ಭೂಕಂಪದಂತಹ ಒಂದು ಅದ್ಭುತ ರೋಮಾಂಚಕಾರಕ ಘಟನೆಯಲ್ಲಿ ಅಳಿದು ಹೋದ "ಕಾಗ್ರಾ ಕಲಂ? ಅಥವಾ "ಪಹಾಡಿಕಲಂ' ವಿಷಯ ವಾಗಿಯೂ ಹಿಂದೂ ಚಿತ್ರಣ ಗ ನಿಷಯವಾಗಿಯೂ ಇಲ್ಲಿ ಒಂದು ಸಣ್ಣ ಸಮಾಲರೋಚನೆಯುಂಟು. ಚಿತ್ರಕಲೆಯ ಮಾತು ಬಂದಾಗೆಲ್ಲ ಸಾಮಾ ನೃತಃ ಹೇಳಿ ಬಿಡುವುದುಂಟು: ಹಿಂದು ಅಥವಾ ಕಾಂಗ್ರಾ ಶೈಲಿಯ ಐದು ಚಿತ್ರ ಗಳನ್ನು ಈ ಚಖಡೂಗಳ ಕೊಡಲಾಗಿದೆ. ಅವು. ಈ ಶೈಲಿಯ ವೈ ಶಿಷ್ಟ ಗಳನ್ನು ಪ್ರ ಪ್ರದರ್ಶಿಸುವಂತಿನೆ. ಶ್ರಿವರ್ಣದಲ್ಲಿರುವ ನಿರಹವೃಥೆಯ ಚಿತ್ರಾನು ಕೃತಿಯನ್ನು, ಬರೆದವರು ೫ ದತ್ತ ಅರ್ಕಸಾಲಿ ಯವರು, ಉಳಿದ ನಾಲ್ಕು ಮೂಲ ಚಿತ್ರಗಳ ಛಾಯಾ ಪ್ರತಿಗಳು, ನಾರಾಯಣ ಸಂಗಮ ರಜಪೂತ ಮತ್ತು ಕಾಂಗ್ರಾ ಶೈಲಿಗಳಲ್ಲಿ ಪರ್ಶಿಯ ನ್ನರ ಮತ್ತು ಮೊಗಲರ ಪ್ರಭಾವವಿದೆ, ಪ್ರತಿ ಬಿಂಬವಿದೆ ಎಂದು. ಮೊಗಲರ ಪೂರ್ವದಿಂದಲೇ ಹಿಂದು ಅಥವಾ ರಜಪೂತ ಪದ್ಧ ಹಂದ ಇದ್ದ ಕಾರಣದಿಂದಾಗಿ ಈ ಹೇಳಿಕೆಯಲ್ಲಿ ಅಷ್ಟೊ ದು ಅರ್ಥವಿಲ್ಲ. ಭಾರತೀಯರ ಕಲೆಯಲ್ಲಿ, ಶಿಲ್ಪದಲ್ಲಿ, ವಾಸ್ತು ಶಾಸ್ತ್ರ ದೆಲ್ಲಿ, ನೃತ್ಯ ಸಂಗೀತಗಳೆಲ್ಲಿ, ಸಾಹಿತ್ಯ ದಲ್ಲಿ ನಯಶಾಸ್ತ್ರ, ನೀತಿಶಾಸ್ತ್ರ, 'ನರ್ಮಶಾಸ್ತ್ರ' ಅರ್ಥಶಾಸ್ತ್ರ ಇಷೇ ಮೊದಲಾದವುಗಳಲ್ಲಿ ಆಯು ರ್ವಿದೈ, 'ನುರ್ವದ್ಯೆ ಗಳಲ್ಲಿ, ತನ್ನ ದೇ ಒಂದು ವೈಶಿಷ್ಟವಿದೆ. ಜಾ ಯಾ ಅನುಕರಣ ದಿಂದಲೂ ಬಂದವುಗಳಲ್ಲ. ಭಾರತೀಯರ ಲೌಕಿಕ ಜೀವನ ವ್ಯವಹಾರ ಗಳಲ ಸತ ಧರ್ಮಾರ್ಥಕಾಮಮೋಕ್ಬಾಯ ' ಎನ್ನುವ ಉದಾತ್ತವಾದ, ಸುಸಂಬದ್ಧ ವಾದ ಸಾಜಾ ಸೂತ ತ್ರವನ್ನು ಲ್ಲ] ಸಾಗುತ್ತವೆ. ಈ ಸೂತ್ರಕ್ಕೆ ಚಿತ್ರಕಲೆಯು ವಾದವಲ್ಲ. ಒಂದನೆಯದಾಗಿ, ಅರ್ಥಕಾಮಗಳನ್ನು ಭಾರತೀಯರ ಜೀವನ ವಿಧಾನವು ಅಲ್ಲಗಳೆದಿಲ್ಲ. ಅಂದರೆ ಜೀವನವನ್ನು ಅಲ್ಲಗಳೆದಿಲ್ಲ. ಅದರೆ ಅರ ಕಾಮನೆಗಳ ಉಪಾರ್ಜನೆ-ಉಪರೋಗಗಳು ಧರ್ಮವಿಹಿತವಾಗಿಯೇ ನಡೆಯಬೈಕಲ್ಲದೇ, ಸ ಕಸ್ತೂರಿ ಇದರಲ್ಲಿ ಸು ಸ್ವೈರಾಚಾರ ಕೂಡದು ಎಂಬ ಸ್ಪಷ್ಟನಿರ್ದೇಶದ ಇಂಗಿತವಿದೆ. ಭಾರತೀಯರ ಜೀವನ ವಿಧಾನ ಹಾಗು ಧ್ಶೇಯ ವೈಶಿಷ್ಠ ಗಳನ್ನು ವ್ಯಕ್ತಗೊಳಿಸ ಸುವ ಈ ಕಸಿ ಹಿನ್ನೆ ಲೆಯಲ್ಲಿ ಲ್‌ ಭಾರ ತೀಯರು ಚಿತ್ರ ಕರೆಯಲ್ಲಿ ಅಷ್ಟೇ ಅಲ್ಲ, ಯಾವು ದರಲ್ಲಿಯೂ ಯಾರನ್ನೂ ಶಾಕ! ಮಾಡಿ ದವರಲ್ಲ ಏಂಬ ಹೇಳಿಕೆಯು ಸ ಸ್ಬು ಟವಾಗುವದು. ಹಾಗಾದಕೆ ರಜಪೂತ, ಕಾಂಗ್ರಾ ಮತ್ತು ಇನ್ನುಳಿದ ಚಿತ್ರಣ ಶೈಲಿಗಳಲ್ಲಿ ಅವರಿವರ ಪ್ರಭಾವ ಕಾಣುವ ಕಾರಣವೇನು ಸ್ಯಾ” ಕ್ರಿಯೆ ಪ್ರತಿಕ್ರಿಯೆಗಳು, ಆದಾನ ಪ್ರಧಾನ ಗಳು, ಬಿಂಬ ಪ್ರತಿಬಿಂಬಗಳು, ನುಡಿ ಪಡಿನುಡಿ ಗಳು, ಪ್ರೇಮ. ಪ್ರತಿಪ್ರೇಮ, ಇವೇ ಮೊದ ಲಾದವೆಲ್ಲ ಜೀವಂತತನದ ಲಕ್ಷಣಗಳು. ಈ ಬಗೆಯ ಪ್ರಾಣವಂತ ಲಕ್ಷಣಗಳ ಪ್ರಾಚುರ್ಯ ಎದ್ದ ಕಾರಣದಿಂದಲೇ ಭಾರತೀಯರು *ೆಲ ಬಲದವರಿಂದ ಬಂದುದೆಲ್ಲವನ್ನು ಹೀರಿಕೊಂಡು, ನೀರ ಹನಿಗೆ ಸಿಂಪೆ ಮತ್ತಿನ ಪೆಟಿ ಕೊಡುವ ಹಾಗೆ, ತಮ್ಮ ಸತ್ವದಿಂದ ಅದಕ್ಕೆ ತಮ್ಮತನದ ಅಮೌಲ್ಯ ಮುದ್ರೆಯೊತ್ತಿದ್ದಾರೆ.. ಇದಕ್ಕೆ ಅನು ಕರಣ ಎನ್ನಲಾದೀತೆ? ಈ ಸಂಗತಿಯು. ಮನದಟ್ಟಾಗಬೇಕಾದರೆ ರಜಪೂತ, ಕಾಂಗ್ರಾ ಹಾಗೂ ಇನ್ನಿತರ ಹಿಂದು ಚಿತ್ರಕಾರರ ಮೂಲ ಚಿತ್ರಗಳನ್ನು ಪರ್ಶಿಯನ” ಮೊಗಲ ಮತ್ತು ಬೇಕೆ ಚಿತ್ರಕಾರರ ಕೃತಿಗಳ ಜೊತೆಗಿರಿಸಿ ಹೋಲಿಸಿ ಪರೀಕ್ಷಿಸಬೇಕು. ರಜಪೂತ, ಕಾಂಗ್ರಾ ಹಾಗೂ ಜೇರೆ ಹಿಂದು ಚಿತ್ರಕಾರರು ಆಧ್ಯಾತ್ಮಿ 3 ಕತೆಯ ನ್ನು, ಪೌರಾಣಿಕ ಕಥೆಗಳನ್ನು, ಜನಜೀವನದಲ್ಲಿ ಸಮರಸಗೊಂಡಿ ರುವ-ಧಾರ್ಮಿಕ ಪ್ರಕ್ರಿಯೆ "ಪ್ರಯೋಗ ಉತ್ಸ ವಾದಿಗಳನ್ನು, ಮೆರವಣಿಗೆ ಪೂಜಾ ಪ್ರಸಂಗಗ ಳನ್ನು, ರಾಗಪಾಲಿಕೆಗಳನ್ನು, ಇನ್ನೂ ಸೂಕ್ಟಾ ನುಸೂಕ್ಷ್ಮ ಮನೋಲಹರಿಗಳನ್ನೂ ಭಾವವಿನ್ಯಾಸ ಗಳನ್ನೂ 'ತಮ್ಮ ಚಿತ್ರ ಣ ಮಯಗಟಗ ಆಯ್ದ ಕೊಂಡಿದ್ದಾರೆ; ಹಾಗೂ ಅವನ್ನೆಲ್ಲ ಪ್ರಂಖಾನು ಪ್ರೆಂಖವಾಗಿ, ರೂಪಗಳ, ರೇಖೆಗಳ, ಗ ಸರಿಯಾದ ವರ್ಣಮೇಲನಗಳ, ಪಶುಪಕ್ಷಿ, ವೃ ಸ ವನಲತೆಗಳ ಸಹಾಯದಿಂದ ಕಲ ದ್ಮಾಕೆ. ರಾಜರ, ರಾಣಿಯರ, ರಾಜಕುಮಾರರ, ರಾಜಕುವರಿಯರ, ಭಾವಚಿತ್ರಗಳನ್ನೂ ಇವರು ಮಾಡಿದ್ದುಂಟು, ಇತ್ತ ಮೊಗಲ ಚಿತ್ರಗಾರರ ಮುಖ್ಯ ಗುರಿ ಯಾರೋ ಮನರಂಜನೆ. ತತ್ಪ ರಿಣಾಮವಾಗಿ ಮೊಗಲ ಚಿತ್ರಕಾರರ ಚಿತ್ರ ಗಳು. ಕೇವಲ ಲೌಕಿಕವಾಗಿಬಿಟ್ಟು ಮಾನವ ಮನದ ಮೇಗಕೆಯ ಲಘು ಭಾ ವ್ಯಾಮೋಹದ ತೃಪ್ತಿಯಲ್ಲಿಯೇ ತೊಡಗಿಬಿಡುವದು ಸ್ವಾಭಾ ವಿಕವಾಗಿದೆ. ಈ ಧೈೇಯಲಘುತ್ವವನ್ನೊಂದು ಬಿಟ್ಟುಬಿಟ್ಟರೆ, ಅವರ ಚಿತ್ರ ಣ ಶ್ರಮತ್ರ ಉತ್ತ ಮ. ಕೋಟಿಗೆ ಸೇರಿದ್ದೆ ದೇ ಸನೇಳು ಓಂದು ಹಾಗು ಮೊಗಲ "ಚಿತ್ರ ಕ್ರಮ ಮತ್ತು ತಂತ್ರ ಗಳು ಸ್ಥೂಲ ದೃಷ್ಟಗೆ ಸಮಃ ಒಂದೇ ಎನ್ನುವ ಹಾಗ ಭಾಸವಾದರೂ ಅವರವರ ನಿರೂ ಪಣ ರೀತಿ, ವಿಷಯಗ್ರಹಣ ವಿಧಾನ, ಉಚಿತಾ ನುಚಿತ ವಿವೇಕ ಇವೆಲ್ಲ ಬೇರೆಬೇರೆಯೆ ಆಗಿವೆ. ರಜಪೂತ, ಕಾಂಗ್ರಾ ಹಾಗೂ ಹಿಂದು ಚಿತ್ರಣ ಕ್ರಮವು ಧಾರ್ಮಿಕವೂ ಆಧ್ಯಾತ್ಮಿಕವೂ ಆಗಿ ದ್ವರೆ, ಮೊಗಲ ಚಿತ್ರಣ ಕ್ರಮದಲ್ಲಿ ಕೇವಲ ಲಾಕ ಕತೆಯೇ ಒಡೆದು ಕಾಣುವದು. | ಹಿಂದು ಶೈಲಿಗಳು ಕೂಡ ಒಂದರಂತೆ ಒಂದಿಲ್ಲ. ಎಲ್ಲ ಕಲಾ ಶೈಲಿಗಳಲ್ಲಿಯೂ, ಅತ್ಯು ನ್ನತವಾದ, ಒಂದೇ ಬಗೆಯ ಆದರ್ಶವೇ ಸರ ದೊಳಗಿನ ದಾರದಂತೆ ಹರಿದಾಡಿಕೊಂಡಿದ್ದರೂ ದೇಶ, ಕಾಲ, ಪರಿಸ್ಥಿ ತಿಗೆ ಅನುಗುಣವಾಗಿ, ರಜ ಪೂತ, ಕಾಂಗ್ರಾ ಹಾಗೂ ಬೇರೆ ಹಿಂದುಗಳ ಚಿತ್ರ ಶೈಲಿ ಮ ತಂತ್ರಗಳು ಬುಳು ತೋರ್ಪಟ್ಟಿವೆ. ಭಾರತೀಯ ಕಲಾ ವಿಮರ್ಶೆಯಲ್ಲಿ ತುಂಬ ನುರಿತವರಾದ ಇ. ಬಿ. ಹ್ಯಾವೆಲ್ಲರ ಅಭಿಪ್ರಾ ಯವು ಈ ವಿಷಯದಲ್ಲಿ ಏಗಿದೆ: " ಅಜಂತಾ ಪರಂಪರೆಯು ಆಧುನಿಕ ಕಾಲ ಗಳ ವರೆಗೆ, ಅನೇಕ ವರ್ಣಚಿತ್ರಗಳಲ್ಲಿಯೂ ಕಾಂಗ್ರಾ ಮತ್ತು ಇತರ ಚಿತ್ರಶೈಲಿಗಳು ೭ ಕೇಖಾಚಿತ್ರಗಳಲ್ಲಿಯೂ ಹರಿದು. ಬಂದಿದೆ. ವಿಶೇಷತಃ ರಜಪೂತ ಮತ್ತು ಕಾಂಗ್ರಾ ಚಿತ್ರಕಾ ರರಿಂದ...... ಕಾಂಗ್ರಾ ಕೈರಿಯಲ್ಲಿ, ಸಜನ ಈ ಕೇಖಿಸಿದ...... ಕೃಷ್ಣನ ಹಿಥೆಯ `ಒಂದು ಚಿತ್ರವು ಆಧುನಿಕ ಡೆರಾಕ್ರ ಪರಿಸರದಲ್ಲಿ ಮಂಡಿಸಲ್ಪ ಟ್ಟಿಡೆ. ಆದರೆ ಅಜಂತೆಯ ಅಮೋಘವಾದ ಚಿತ್ರ ಪದ್ಧ ತಿಯಲ್ಲಿ ಹೊರ ಹೊಮ್ಮಿದ ಸತ್ವವನ್ನೂ ಅದರ ಪ್ರತಿ ಪಾದನೆಯ ಪದ್ಧ ತಿಯನ್ನೂ ಅದು ಅಕ್ಷುಣ್ಣವಾಗಿ ಉಳಿಸಿಕೊಂಡಿದೆ. ಅಧಿಕಾರ ಸ ಸಂಪ ಪನ್ನಕೆನಿಸಿಕೊಂಡ, ಇನ್ನೊಬ್ಬ ನಾಮಾಂಕಿತ, ಭಾರತೀಯ. ಕಲಾವಿಮರ್ಶಕ ರಾದ ಆನಂದ ಕೆ. ಕುಮಾರ ಸ್ವಾಮಿಯವರು ಈ ವಿಷಯಕ್ಕೆ ಹೀಗೆ ಸ್ಪಷ್ಟ ಉದ್ಗಾರ ತೆಗೆದಿದ್ದಾರೆ : "ವ್ರ ಚಿತ್ರ ಗಳ ಕಡೆಗೆ ಒಮ್ಮೆ ಕಣ್ಣಾ ಡಿಸಿದರೆ ಸಾಕು. ಜಟ ಶುದ ಭಾರತೀಯ ಪರಂಪರೆಗೆ ಸಂಬಂಧಿಸಿದವೆಂದು, "ಜೇಕೆ ಕೇವಲ ಅದಕ್ಕೆ ಮಾತ್ರ ಸಂಬಂಧಿಸಿರಲು ಸಾಧ್ಯವೆಂದು ಮನ ವರಿಕೆಯಾಗಿ ಹೋಗುವದು. ಅವು ಪರ್ಶಿಯನ" ಕಲೆಯನ್ನು' ಸರ್ವಥಾ ಹೋಲುವದಿಲ್ಲ.... ' ಕ್ರಿ.ಶ. ೧೬ನೆಯ ಶ ಶತಮಾನಕ್ಕಿಂತ ಮುಂಚೆ ತಯ ಸೈಲಿಯ ಚಿತ್ರಗಳು ಸಿಕ್ಕಿಲ್ಲವೆಂತಲೂ ಶ್ರೀ ಎನ್‌. ಹ್‌ ಅವರಿಂದ. ಪ್ರಕಟಿಸ ಲೃಟ್ಟ “ ಡಾ ಫು ಪ್ರಸಂಗಗಳನ್ನು ತೋರಿಸುವ ಚಿತ್ರಗಳೇ ಈ ಶೈ ಲಿಯ ಪ್ರಾರಂಭಿಕ ಚಿತ ಚತಬು' ಹೇ ಛಲಾಗುತ್ತ ದೆ. ಆದರೂ ಮಹಾಕವಿ ಬಿಲ್ಹಣನ ಚೋರಪಂಚಾಶಿಕೆಯ ಆಧಾರದ ಮೇಲೆ ಕ್ರಿ.ಶ.೧ಜನೇ ಶತಕದ ಅಂತಿಮ ಪಾದದಲ್ಲಿ, ಟಾ ಶೈಲಿಯಲ್ಲಿ ಬಿಡಿಸಲ್ಬಟ ಚಿತ್ರಗಳ ಉಲ್ಲೆ ೇಖವುಟು, "ಇನ್ನು ದತ್ತಿ ಭಾರತದಲ್ಲಿ ಹಾಗೂ ಭಾರತದ ಅನ್ಯಾನ್ಯ ಪ್ರಾಂತ ಗಳಲ್ಲಿ ೧೨ ನೆಯ, ೧೩ ನೆಯ ಶತಮಾನಗಳಿಂ ದಲೂ ಜೆ ನರ ಹಾಗೂ ಇನ್ನುಳಿದವರ ಗ್ರಂಥಗಳ ಇಗವಾಗಿ ಎಷ್ಟೋ ವರ್ಣಚಿತ್ರಗಳು ಬರೆಯ [ ಲ್ಪಟ್ಟಿದ್ದು ಕಡ] ವಿಧ ಧದಲ್ಲಿ ಹಿಂದುಗಳ ಚಿತ್ರತೈಲಿಯು ವ್ಯ ವ್ಯಕ್ತಗೊಳ್ಳು | ತ್ತಲೇ ಬಂದಿದೆ. ೭ ನಯ ಶತಕನ ಬೌದ್ದ ಚಿತ್ರಶೈಲಿಯ ಯುಗದಿಂದ. ಈಚೆಗೆ, ಹಿಂದು ತೈ ರಯ ವಾಹಿ , ಹೊಡೆಯಬಂದವನನ್ನು ತುಿಧವಾಗಿ ಪೋಷಿ ನಿಯು. ಐತಿಹಾಸಿಕ ದೃಃ ೈಷ್ಟಿಯಿಂದ ಕಟ್ಟಾಗಿ ಹೋಗಿದೆ. ಅದಕ್ಕೆ ಅನೇಕ ರಾಜಕೀಯ ಧಾರ್ಮಿಕ ಕಾರಣಗಳುಂಟು. ೧೪ ನೆಯ ಶತಕದ ಕೊನೆಯಲ್ಲಿ ಆಗಿ ಹೋದ ತೊಗಲಖ ಮನೆತನದ ಓರ್ವ "ಅರಸು, ತನ್ನ ಅರಮನೆಗಳಲ್ಲಿದ್ದ ಬಾಗಿಲುಗಳ ಮೇಲೆ, ಗೋಡ ಗಳ ಮೇಲೆ "ಬರೆಯಲ್ಪಟ್ಟ ಎಲ್ಲ ಚಿತ ತ್ರಗಳನ್ನೂ ಭಾವ ಪಟಗಳನ್ನೂ ಸಾತ ಮಾಡಲು ಆಜ್ಞಾಪಿಸಿ ಬಿಟ್ಟಿದ್ದನಂತೆ. ಅರ್ಥಾತ್‌, ಈ ರೂಢಿ ಎಲ್ಲ ಕಡೆ ಪಾಲಿಸಲ್ಪ ಡದಿದ್ದರೂ, ಇಸ್ಲಾಂ ಧರ್ಮದ ತಾತ್ವಿಕ 'ನಿಷೇಧದ ದೃಷ್ಟಿಯಿಂದ ಅವನು ಹೀಗೆ ಮಾಡಿದ್ದರೂ ಬೂತುಟಿಗುದು. ೮ ನೆಯ ಶತಕದ ಪ್ರಾರಂಭಕ್ಕೆ, ಮಹಮದ ಕಾಶೀಂ ಎಂಬ ಅರಬನು ಸಿಂಧವನ್ನು ಗೆಲ್ಲಬಂದಿ ದ್ವನಂತೆ. ಆಗ ಹಿಂದೂ ಚಿತ್ರ ಗಾರರ "ಒಂದು ಶಿಷ್ಟಮಂಡಳವು ಅವನ ಬಳಿಗೆ ಹೋಗಿ, ಅವನ ಹಾಗೂ ಅವನ ಅಧಿಕಾರಿಗಳ ಭಾವಚಿತ್ರ ತೆಗೆಯ ಬಹುದೇ ಎಂದು ಕೇಳಿದರಂತೆ. ಈ ಸಂಗತಿಯನ್ನು ಅಂದಿನ ಓರೃ ವೃತ್ತಾಂತಕಾರನೇ ಬರೆದಿಟ್ಟಿ ದ್ದಾನೆ. ಈ ಉಲ್ಲೇಖವು ಕ್ಷುಲ್ಲಕವಾದರೂ, ಚಿತ್ರಣದ ಬಗೆಗೆ ಆ ಕಾಲದ ಜನಮನದಲ್ಲಿ ಎಷ್ಟು ಆಸಕ್ತಿ ಇತ್ತು ಎಂಬುದು ಇದರಿಂದ ವ್ಯಕ್ತವಾಗುತ್ತದೆ. ಹುಡುಕಿಕೊಂಡು ಹೋಗಿ ಅವನ ಭಾವಪಟಿ ಬರೆಯಹೋಗಬೇ ಕೆಂದಕೆ! ಇದರಿಂದ ಭಾರತೀಯರ ಚಿತ್ರ ೫ ಪರಂಪಕಿಯು ನಡುವೇ ನಿಂ ತಿಲ್ಲ ಎಂಬ ಮಹತ್ವ ದ ಇನ್ನೂ ದು ಗೊಗಕಿಯೂ ವ್ಯ ನ ವಾಗುತ್ತದೆ. ಬಾಬರ ಹುಮಾಯೂನ ( ೧೫೩೦-೧೫೪೫) ಮತ್ತು ಗ ಅಕಬರ ( ೧೫೫೬- ೧೬೦೫), ಾಇಂಗೀರ. (೧೬೦೫-೧೬೨೭), ಶಹಾಜಹಾನ ನ ೧೬೨೭-೧೬೫೮). ಈ ಐವರು ಮೊಗಲ ಅರಸರು, ಕಲಾಪ, ಪಂಚ ವನ್ನು ಬಹು ಸಿ ಬೆಳೆಸಿದ್ದಾರೆ... ಬಾಬರನು ತನ್ನ ಆತ್ಮ ವ್ಳ ತ್ತಾ ಂತದಲ್ಲಿ ಓರಾತ ಚಿತ್ರಕಾರರ ಕೃತಿಗಳ ವಿಷಯಕ್ಕೆ ಕೆಲವೊಂದು ಏಮರ್ಯಾ ಪರ ಮಾತುಗಳನ್ನು ಬರೆದಿದ್ದಾನೆ. ಹುಮಾಯೂನನೇ ಆ ಕಸ್ತೂರಿ ಮೊಟ್ಟಮೊದಲು ಹಿಂದುಸ್ತಾನದಲ್ಲಿ ಪರ್ಶಿಯನ್‌ ಚಿತ್ರಪದ್ಧ ತಿಯನ್ನು ಬಳಕೆಗೆ ತಂದವನಾಗಿದ್ದಾನೆ. ಅಕಬರನು ಚಿಕ್ಕಂದಿನಿಂದಲೇ ಕಲಾನುರಕ್ತನಾ ಗಿದ್ದನಿಷ್ಟೇ ಅಲ್ಲ, ಅಂದಿನ ವಿಖ್ಯಾತ ಪರ್ಶಿಯನ್‌ ಚಿತ್ರಕಾರನಾದ “ ಅಬ್ದುಲ್‌ ಸಮದ್‌ ” ಎಂಬ ವನ ಶಿಷ್ಯನಾಗಿ ಕಲಾಭ್ಯಾಸವನ್ನೇ ಮಾಡಿದ್ದಾನೆ. ಜಹಾಂಗೀರನು ತಾನೇ ತನ್ನ ಬಗೆಗೆ ಹೆಮ್ಮೆ . ಯಿಂದ ಹೇಳಿಕೊಂಡಿದ್ದಾನೆ-- ತಾನು ಅತ್ಯಂತ ಚಾಣಾಕ್ಷ ಚಿತ್ರಕಲಾ ಸಮಾಲೋಚನ, ವಿಚ ಕ್ಷಣನೆಂದು. ಜಹಾಂಗೀರನ ಮಾತುಗಳಲ್ಲಿಯೇ ಹೇಳುವದಾದರೆ ; “ ನನಗೆ ಚಿತ್ರಗಳೆಂದರೆ ಬಹಳ ಮೆಚ್ಚುಗೆ, ಚಿತ್ರಗಳ ಮೇಲಿಂದಲೇ ಚಿತ್ರಕಾರನ ಹೆಸರನ್ನೂ ಅವನು ಬದುಕಿರುವನೊ( ಇಲ್ಲವೊ ಎಂಬುದನ್ನೂ ಸಹ. ಕಂಡು. ಹಿಡಿಯಬಲ್ಲ ಚಾಣಾಕ್ಷತೆ ನನ್ನಲ್ಲುಂಟು. ., ಒಂದೇ ಭಾವ ಚಿತ್ರವನ್ನು ಅನೇಕರು ಕೂಡಿ ಬಿಡಿಸಿದ್ದರೂ ಯಾವ ಯಾವ ಭಾಗಗಳನ್ನು ಯಾರು ಯಾರು ತೆಗೆದಿದ್ದಾರೆಂಬ ದನ್ನು ಅವರವರ ಹೆಸರ್ಗೊಂಡು ಹೇಳುವೆ. ಇಂತಹ ಕಲಾಪ್ರೇಮಿಯ ಮಗನಾದ ಶಹಾಜ ಹಾನನೂ ತನ್ನ ಆಳಿಕೆಯಲ್ಲಿ ಚಿತ್ರಕಲೆಗೆ ತುಂಬ ಆಶ್ರಯ ನೀಡಿದ್ದು ಎಲ್ಲರೂ ಬಲ್ಬರು. ಈ ಐವರು ಅರಸರ ಆಶ್ರಯದಲ್ಲಿದ್ದ ಚಿತ್ರಕಾರರಲ್ಲಿ ನೂರಕ್ಕೆ ಎಂಬತ್ತಸ್ಕಿಂತ ಹೆಚ್ಚು ಜನರು ಹಿಂದುಗಳಾ ಗಿದ್ದಾರೆಂಬುದನ್ನು ಗಮನಿಸಬೇಕು. ಅಕಬ ರನ ಆಳಿಕೆಯ ಕೊನೆಕೊನೆಗೆ ಬರೆಯಲ್ಪಟ್ಟ ಬಾಬರನ ಇತಿಹಾಸ ಗ್ರಂಥದಲ್ಲಿ ಅನೇಕ ಚಿತ್ರಗ ಭಿವೆ. ಅವುಗಳನ್ನು ೨೨ ಜನ ಚಿತ್ರಕಾರರು ಬರೆ ದಿದ್ದು ಅವರಲ್ಲಿ ೧೯ ಜನ ಚಿತ್ರಕಾರರು ಹಿಂದು ಗಳಾಗಿದ್ದಾರೆ. “ ಅಬುಲ್‌ ಫಜಲ್‌ " ಎಂಬವನು ಒಂದು ಸಂದರ್ಭದಲ್ಲಿ ೧೭ ಜನ ಚಿತ್ರಕಾರರ ಪಟ್ಯ ಯನ್ನು ಕೊಟ್ಟಿದ್ದು, ಅವರಲ್ಲಿ ೧೨ ಜನ ಹಿಂದುಗ ಛಿದ್ದಾಕೆಂಬುದೂ ಗಮನಾರ್ಹ ವಿಷಯವೇ. ಈ ಸಂಗತಿಯಿಂದ ಮೊಗಲರ ಆಳಿಕೆಯ3: ಲ್ಲಿಯೂ ರಜಪೂತ ಕಲೆಯೇ ಹೆಚ್ಚಾಗಿದ್ದು ಬೆಳ ಕಿಗೆ ಬಂದಿತೆಂಬುದು ಸ್ಪಷ್ಟವಾಗುತ್ತದೆ ತಾನೆ? ರಜಪೂತ ಚಿತ್ರಕಲೆಯನ್ನು ಭೌಗೋಲಿಕ ದೃಷ್ಟಿಯಿಂದ ಸ್ಥೂಲವಾಗಿ, ರಾಜಸ್ಥಾನಿ ಹಾಗೂ ಪಹಾಡಿ ಎಂದು ವಿಂಗಡಿಸಿದರೂ ಶೈಲಿ ವೈವಿಧ್ಯದ ದೃಷ್ಟಿಯಿಂದ ಇದರಲ್ಲಿ ಇನ್ನೂ ಒಳ ಕವಲುಗ ಳನ್ನು ಕಲ್ಪಿಸುತ್ತಾರೆ... ಉದಾಹರಣೆಗಾಗಿ, ಪಹಾಡಿ ಶೈಲಿಯನ್ನು “ಕಾಂಗ್ರಾ” ಮತ್ತು “ಡೋಗ್ರಾ” ಎಂದು ವಿಭಾಗಿಸುತ್ತಾರಲ್ಪದೆ, “ ಜೈಪುರಕಲಂ” " ಬಾಸೋಹಲಿಕಲಂ ” ಇತ್ಯಾದಿಯಾಗಿ ಮತ್ತೆ ಬೇರೆ ಬೇಕೆ ಶೈಲಿಗಳ ಹೆಸರೂ ಕೇಳಬರುವವು. “ ಬಾಸೋ ಹಲಿಕಲಂ?” ಎಂಬುದು ಮೊಗಲ ಪೂರ್ಚದ ಶೈಲಿ. ಇದರ ಒಂದು ವೈಶಿಷ್ಟ್ಯವೆಂದರೆ, ಉಜ್ವಲ ಆಭರಣಗ ಳನ್ನು ತೋರಿಸಬೇಕಾದಲ್ಲೆಲ್ಲ"" ಬಾಸೋಹಲಿ? ಚಿತ್ರಕಾರರು ಬಣ್ಣದ ಬದಲು ಭೃಂಗದ ಮತ್ತು ಪತಂಗದ ರೆಕ್ಕೆಗಳನ್ನು ಚೆನ್ನಾಗಿ ಕತ್ತರಿಸಿ ಅಂಟಿ ಸುತ್ತಿದ್ದುದು. ಇದರಂತೆ ರಾಜಾಶ್ರಯದಲ್ಲಿದ್ದ ಚಿತ್ರಕಾರರು ತಮ್ಮ ಚಿತ್ರ ಸೃಷ್ಟಿಯನ್ನು ಬಹು ಬೆಲೆಯುಳ್ಳ ಪದಾರ್ಥಗಳಿಂದ ಮಾಡಿದ್ದಾರೆ. ಕೆಂಪು, ಹಸಿರು, ನೀಲಿ, ಹಾಗೂ ಶ್ವೇತ ವರ್ಣ ಗಳಿಗಾಗಿ ಪ್ರತ್ಯಕ್ಷ ಮಾಣಿಕ, ಪಚ್ಚೆ, ನೀಲಮಣಿ ಮತ್ತು ಮುತ್ತುಗಳನ್ನೇ ಅರೆದು ಚೂರ್ಡಮಾಡಿ, ಬಣ್ಣವಾಗಿ ಬಳಸಿಬಿಟ್ಟಿದ್ದಾರೆ. ದಕ್ಷಿಣದಲ್ಲಿ ವಿಜಯನಗರದ ಆಶ್ರಯದಲ್ಲಿ, ಚಂದ್ರಗಿರಿ, ಪೆನುಗೊಂಡಾ ಅಲ್ಲದೆ ಗೋಲ ಕೊಂಡಾ, ವಿಜಾಪುರ, ಅಹಮ್ಮದಾಬಾದ, ಸುರ ಪುರ, ಕರ್ನೂಲ, ಶ್ರೀರಂಗಪಟ್ಟಣ, ತಂಜಾವರ ಮೊದಲಾದಲ್ಲಿಯ ಚಿತ್ರ ಣವಿಧಾನ ಒಂದೊಂದು , ಬಗೆಯಾಗಿದ್ದು, ಪರಂಪರಾಗತವಾಗಿ ಸಾಗಿ ಬಂದ ಕಿನ್ನಾಳ, ಗೋಕಾಕಗಳಂಥ ಸ್ಥಳೀಯ ಶೈಲಿ ಗಳು ಇಂದಿಗೂ ಜೀವಂತವಿವೆ. ಅದರಂತೆ ನೇಪಾಳ, ಓರಿಸಾ, ಬಂಗಾಲ, ಪಶ್ಚಿಮ ಭಾರತ, ಇವೇ ಮೊದಲಾದಲ್ಲಿಯ ಕಲೆಯ. ಶೈಲಿಯ ವೈಶಿಷ್ಟ್ಯ ಎತ್ತಿ ತೋರಿಸುವಂತಹದು. 10 ತ್ಕ ತ! ಗ ಪ್ರಜಾಸಮಾಜವಾದಿ ಧುರೀಣರೊಬ್ಬರ ತಪ ಪ್ರಾಯ ನಾವು ಕಾಮನ್‌ವೆಲ್ತ್‌ ಬಿಡಬೇಕೆ? ಭಾರತನ್ರ ಕಾಮನ್‌ಪೆಲ್ರಿನಲ್ಲಿ ಉಳಿಯ ಬಾರಜಿಂಬುದಾಗಿ. ಅಭಿಪ್ರಾಯ ಪಡುವ ವರು ಈ ದೇಶದಲ್ಲಿ ಅನೇಕರಿದ್ದಾರೆ. ಈಜೆಗೆ ಅನರ ವೆಲ್ತ್ಟ ನಿಷಯದಲ್ಲಿ ಇಷ್ಟೇಕೆ ವಿರೋಧ ಬೆಳೆಯುತ್ತಿದೆ? ಮೊದಲನೆಯದಾಗಿ, ಕಾಮನ್‌ವೆಲ್ಮಾ ಬ್ರಿಟಿಶ ಕಾಮನ್‌ವೆಲ್ಮಾ ಆಗಿದೆಯೇ ಹೊರತು ರಾಷ್ಟ್ರಗಳ ಕಾಮನ್‌ವೆಲ್ಮಾ ಆಗಿಲ್ಲೆಂದು ಜನರ ನಂಬಿಕೆ ಯಾಗಿದೆ. ಕಾಮನ್‌ವೆಲ್ತ್‌ ಪರಿಷತ್ತು ಗಳೆಲ್ಲ ಯಾವಾಗಲೂ ಲಂಡನ್ನಿನಲ್ಲೇ ಜರಗುತ್ತವೆ. ೫ ಕೋಟಿ ಜನರುಳ್ಳ ೯೩,೦೦೦೦ ಚದರ ಮೈಲು ವಿಸ್ತಾರವಾದ ಬಿ ಪ್ರಭ ದ್ವೀಪಗಳು ಇನ್ನೂ ೭೬೦ ಕೋಟಿ ಜನಸ ಖ್ಯ ಯುಳ್ಳ ೨೩,೦೦,೦೦೦ ಚದರ ಮೈಲುಗಳಷ್ಟು ಕೇ ಪ ಶೈದೇಶಗಳನ್ನಿ ಟ್ಟು ಕೊಂಡಿರುವುದರಿಂದ ಬ್ರಿಟನ್‌ ಇನ್ನೂ ಸ ಸಾಮ್ರಾ್‌ ಜೃವಾದಿ ರಾಷ್ಟ್ರ ವೆಂಬ ಜಿ ಪುಟ ದೊಕೆತಿದೆ. ಕಾಮನ್‌ವೆಲ ನಲ್ಲಿ ಉಳಿಯುವುದರಿಂದೆ ನಾವು ಈ ಸಾಮಾ ್ರಾಜ್ಯವಾದಕ್ಕೆ ಸ ಸಮ್ಮತಿ ಇತ್ತಂತಾಗು ವುದಲ್ಲವೆ ? ಎರಡನೆಯದೆಂದರೆ, ಕಾಮನ್‌ವೆಲ್ತಿ | ೪ಿದು ನಾವು ಆರ್ಥಿಕ, ವಾಣಿಜ್ಯ ನುತ್ತು ಸಮಃ ರೆ 3-2 ಸಂಖ್ಯೆ ಹೆಚ್ಚುತ್ತಿದೆ. ಕಾಮನ್‌ | ಶ್ರೀ ಅಶೋಕ ಮೆಹತಾ ನೈತಿಕ. ಕಕ್ಷೆಗಳಲ್ಲಿ ಬ್ರಿಟಿಶಕೊಡನೆ ತಳಕು ಬಿದ್ದಂತಾಗಿದೆ. ಇದು ಇತರ ರಾಷ್ಟ್ರಗಳೊಡನೆ ಸ್ನೇಹ ಬೆಳೆಸಲು ನಮಗೆ ಅಡ್ಡಿ ಯಾಗಿದೆ. ಮೂರನೆಯದಾಗಿ, ಕಾಶ್ಮೀರ ವಿವಾದದಲ್ಲಿ ಪಾಕಿಸ್ತಾನಕ್ಕೂ ಗೋವಾ ಪ್ರಶ್ನೆಯಲ್ಲಿ ಪೋರ್ತು ಗೀಜರಿಗೂ ಬ್ರಿಜಿಶರು ಬೆಂಬಲವಿತ್ತ ದ್ದು ಮೈತ್ರಿಯ ಕೃತಿಯ. ಕೊನೆಯದೆಂದಕೆ. ಪರ ಮಾಣು ಅಸ್ಪಗಳ "'ಸ್ಫೋಟಗಳಿಗೆ ಏಶಿಯವು ತಜ್ಞರ ತೋರಿಸಿದರೂ ಬ್ರಿಟಿಶರು ಅದನ್ನು ಕ್ಕಿಸದೆ ಇದ್ದುದು ಈ ದೇಶದಲ್ಲಿ ನೈತಿಕ ಜುಗು ಬ (| ಈ ಆಕ್ಷೇಪಗಳಲ್ಲಿ ಮೊದಲನೆಯದೇ ಬಲವತ್ತ ರವಾದುದೆಂದು ನನ್ನ ಅಭಿಪ್ರಾಯ. ಉಳಿದವೆಲ್ಲ ತಪ್ಪು ತಿಳಿವಳಿಕೆಯಿಂದ ಹುಟ್ಟಿವೆ. ಹಣಕಾಸಿನ ಕ್ಷೇತ ದಲ್ಲಿ ಭಾರತವು ಸ್ಪರ್ಲಂಗಿಗೆ ತಳಕು ಬಿದ್ದಿ ರೆಯೆಂಬುದು ಸತ್ಯ. ಆರ! ಕಾಮನವೆಲ್ಮು ಎಂದರೆ ಸ್ಪರ್ಲಿಂಗ್‌ ಪ್ರದೇಶವಲ್ಲ. ಕೆನಡಾ ಕಾಮರ್‌ನೆಲ್ಲ ರಾಷ್ಟ್ರವಾಗಿದ್ದ ಕೂಸ ಸ್ಪರ್ಲಿಂಗ್‌ ಪ್ರದೇಶದ ಹೊರಗಿದೆ. ಬರ್ಮಾ ಮತ್ತು ಅಯ ರ್ಲಂಡ್‌ ಕಾಮನ್‌ವೆಲ್ತಿನಿಂದ ಹೊರಗಿದ್ದರೂ ಸ್ಪರ್ಲಿಂಗ್‌ ಕಕ್ಷೆಯೊಳಗಿವೆ. ಇಜಪ್ಪ ಮತ್ತು ಇಸ್ರೇಲ್‌ ಮಾತ್ರ ಮೊದಲು ಸ್ಪರಿಂಗ್‌ ಪ ಡೇ ಶದಲ್ಲಿದ್ದು ಜ್‌ ಹೊರಬಿದ್ದಿವೆ. ನದ ಇಜಿಪ್ರಿಗೆ ೧೦ ಕಸ್ತೂರಿ ಇದರಿಂದೇನು ಲಾಭವಾಯಿತು? ಅದು ಹಟಕ್ಕಾಗಿ ಸ್ಪರ್ಲಿಂಗ್‌ ಪ್ರದೇಶದಿಂದ ಹೊರಬಿದ್ದರೂ ಅದರಿಂದ ಸ್ಪರ್ಶಿಂಗ್‌ ಪ್ರದೇಶದ. ಸಂಬಂಧ ತಬ್ಬಸಿಕೊಳ್ಳಲು ಇಜಿಪ್ತಿಗೆ ಸಾಧ್ಯವಾಗಿಲ್ಲ. ಕಾಮನ್‌ವೆಲ್ಲಿನಲ್ಲಿ ಇದ್ದಾಕ್ಷಣ ಸ್ಪರಿಂಗಿನ ತಳಕು ಇರಬೇಕೆಂದಿಲ್ಲ. ಇದಕ್ಕೆ ಕೆನಡಾ ಉದಾಹರಣೆಯಾಗಿದೆ. : ಅದರಿಂದ ಹೊರಬಿ ದ್ಡರೂ ಬ್ಯಾಂಕಿಂಗ್‌, ವ್ಯಾಪಾರ ವ್ಯವಹಾರಗಳ ವಿಷಯದಲ್ಲಿ ಲಂಡನ್ನಿನೊಡನಿರುವ ಸಂಬಂಧ ಕೂಡಲೆ ತಪ್ಪಲಾರದು. ಕಾಮನ್‌ ಪೆಲ್ಫಿನೊಡನೆ ಭಾರತಕ್ಕೆ ಯಾವ ಸಂರಕ್ಷಣ ಬಂಧನವೂ ಇಲ್ಲ. ನಮ್ಮ ಹಸ್ತಾ ಸ್ಟ್ರಾ ದಿಗಳನ್ನು ಹೆಚ್ಚಾಗಿ ನಾವು ಬ್ರಿಟಿಶರಿಂದೆ' ಪಡೆ ಯುತ್ತಿದ್ದರೂ 'ಅದಕ್ಕೆ ಚ್‌ ಮತ್ತು ಆರ್ಥಿಕ ಕಾರಣಗಳಿವೆಯಲ್ಲದೆ. ರಾಜಕೀಯ ಒತ್ತಾಯ ಎಳ್ಳಷ್ಟೂ ಇಲ್ಲ. ಕಾಶ್ಮೀರ ವಿಷಯದಲ್ಲಿ ಬ್ರಿಟಿಶರು ಪಾಕಿಸ್ತಾ ನದ ಪಕ್ಷ ಹಿಡಿದಿದ್ದಾರೆಂದು ನಾವು ಕೆರಳುವುದ ರಲ್ಲಿ. ಅರ್ಥವಿಲ್ಲ. ಕಾಮನ್‌ವೆಲ್ವ್‌ ಎಂದರೆ ಸಂಪೂರ್ಣ ಸ್ವತಂತ್ರ ರಾಷ್ಟ್ರಗಳ ಕೂಟ. ಪ್ರತಿ ಯೊಂದೂ ತನ್ನ ತನ್ನ ದಾರಿ: ಬಡಿಯಲು ಸ್ವತಂತ್ರವಾಗಿದೆ. ಒತ್ತಾಯವೇನೂ ಇಲ್ಲ. ಜ್ನೀಗಿರಿವಾಗ ಬ್ರಿ ಬಿ,ಟಿನ್‌ ನಮಗೇಕೆ ಪಾಕಿಸಾ ನದ ಎರುದ್ಧ ಬೆಂಬಲ ಕೊಡಬೇಕು? ನಮ್ಮದು ನ್ಯಾಯವೆಂಬುದಕ್ಕಾಗಿಯೆ? ಆದಕಿ. ಪ್ರತಿ ಸಕ ದೇಶವೂ ತನ್ನದೇ ಸರಿಯೆಂದು ದೃಢವಾಗಿ ನಂಬುವುದಿಲ್ಲವೆ? ಕ ಕಾಮನ್‌ವೆಲ್ವ್‌ ಪ್ರಧಾನಿಗಳು ಸೇರಿದಾಗ ಮುಕ್ತಮನಸಿನಿಂದ ಕೆಲ ಜಟಿಲ ಸಮಸ್ಯೆಗಳನ್ನು ಏಕ "ಕಾಲದಲ್ಲಿ ಹಲವು ಮುಖಗಳಿಂದೆ ಚರ್ಚಿ ಸುತ್ತಾರೆ. ಇದು ಹಿತಕರವೆಂದು ನನ್ನ ಮತ. ಕಾಮನ್‌ವೆಲ್ತ್‌ ಪರಿಷತ್ತು ಗಳಿಗೆ ಬರುತ್ತಿ ರುವ ಪ್ರಧಾನ ಮಂತ್ರಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಸಲ ಅದರಲ್ಲಿ [ ಹೊಸದಾಗಿ ಸ್ವತಂತ್ರವಾದ] ಘಾನಾದ ಪ್ರಧಾನ ಮಂತ್ರಿಗಳು ಭಾಗವಹಿಸಿ- ದರು. ಮುಂದಿನ ಸಲ. ಮಲಯದ ಪ ಪ್ರಧಾನ ಮಂತ್ರಿಗಳೂ ಬರುವರು. ( ಇದೇ ಆಗಸ್ಥಿ ನಲ್ಲಿ ಮಲಯ ಸ್ವತಂತ್ರವಾಗಲಿದೆ.] ಏಶಿಯ ಆಫ್ರಿ ಕ ರಾಷ್ಟ್ರಗಳ ಸೇರ್ಪಡೆಯಿಂದ ಜಾಮಸಾವರತೆ ವಿಸ್ತಾರ ಹೆಚ್ಚಿದೆ; ಅದರ ಸ್ಥ ರೂಪವೂ ಬದ- ಲಾಗುತ್ತಿದೆ. ಒಂದೇ ಜನಾಂಗದ ಹಲವು ಶಾಖೆಗಳ ಸೆ ಸ್ನೇಹ ಸಂಮೇಲನಗಳಂತಿದ್ದ ಕಾಮನ್‌ ವೆಲ್ಮಾ ಪರಿಷ- ತ್ತುಗಳು ಈಗಿಲ್ಲ. ಒಂದು ಕಾಲದಲ್ಲಿ ಹಾಗಿತ್ತು. ಆಗ ಕಾಮನ್‌ವೆಲ್ಹ್‌ ರಾಷ್ಟ್ರ ಗಳು. ಬ್ರಿಟಿನ್ನಿನ ಸಮರ-ಶಾಂತಿ ನೀತಿಗಳಿಗೆ ಬೆಂಬಲವೀಯು ತ್ತಿದ್ದವು, ' ಆ ಸಮಯದಲ್ಲಿ ಅಯರ್ಲಂಡ್‌ ಸ್ವತಂತ್ರ ವಾಯಿತು. ಆಗ ಅದು ಕಾಮನ್‌ವೆಲ್ತಿ ಸುದ 'ಹೊರಬಿದ್ದು ದು ಸರಿಯೇ ಆಗಿತ್ತು. ಇಂದು ಕಾಮನ್‌ವೆಲ್ವಿನಲ್ಲಿ ಭಾರತ-ಪಾಕಿ ಸ್ತಾನಗಳಂಥ, ದಕ್ಷಿಣ ಆಫ್ರಿಕ-ಘಾನಾಗಳಂಥ ಪರಸ್ಪರ ವಿರುದ್ಧವಾದ ರಾಷ್ಟ್ರಗಳು ಇವೆ. ಹಲವು ಜನಾಂಗಗಳ ಮೇಲವಾಗಿದೆ ಅದು. ಅದಕ್ಕೀಗ ಚ ಏಕಧೋರಣವಿಲ್ಲ. ದೂರ ದೂರದಿಂದ ಪ್ರಧಾನ ಮಂತ್ರಿಗಳು ಬಂದು ಅಲ್ಲಿ ಕೂಡಿ ಜಿ ಎರೆಂಬುದಕ್ಕಿಂತ ಹೆಚ್ಚೆ ನೂ ಅದಕ್ಕೆ ಮಹತ್ವವಿಲ್ಲ. ಆದರೆ ಚರ್ಚೆಯಲ್ಲಿ ಬ ಸು 973 ಸೇರುವುದರಿಂದ ಅದು ಉಪಯುಕ್ತವಾಗಿದೆ. ಇದರಿಂದ ನಮಗೆ. ಕಾಮನ್‌ವೆಲ್ತಿನ ಪ್ರಮುಖರ ಮೇಲೂ ಜಾಗತಿಕ ಘಟನೆಗಳ ಮೇಲೂ ವರ್ಚಸ್ಸು ಹ ಸಂಧಿ ದೊರೆಯುತ್ತದೆ. ಕಾಮನ್‌ವೆಲ್ತಿನಿಂದ ಹೊರಬಿದ್ದು ನಮಗಾ ಗುವ ಲಾಭವೇನು? ಶಕಾಮನ್‌ವೆಶ್ತಿರಿಂದ ಹೊರಬಿದ್ದ ಬರ್ಮಾ ದೇಶವು ವಿದೇಶ ಸಂಬಂಧ ದಲ್ಲಿ ನಮಗಿಂತ ಹೆಚ್ಚು ಸ್ವಾತಂತ್ರ್ಯ ತೋರಿ ಸಿದೆಯೆ? . ಕಾಮನ್‌ವೆಲ್ತ್‌ ವಿಸ್ತರಿಸುತ್ತಿದೆ. ಅದರಲ್ಲಿ ಸೇರುವ ಹೊಸ ರಾಜ್ಯಗಳು ಏಶಿಯ ಮತ್ತು ಆಫ್ರಿಕದವಾಗಿರುವ ಸಂಭವವೇ ಹೆಚ್ಚು. ಭಾರತದಂಥ ದೊಡ್ಡ ದೇಶವು ಬೇಕೆಂದೇ ಈ ದೇಶಗಳ ಸಂಪರ್ಕಕ್ಕೆ ಮತ್ತು ಆವ ಖೆ , ವನ್ನೂ 5.7೯೪ ೯೧4೧೧ ಕರಾ. ಕಾನುನ್‌ವೆಲ್ತಿ ನಲ್ಲಿ ಈಗ ೯ ರಾಷ್ಟ್ರ ಗಳಿವೆ : ಆಸ್ಚೆ ಲಿಯ್ಕ ನಾವು ಕಾಮನ್‌ನೆಲ್ವ್‌ ಬಿಡಜೇಕೆ? (0)ಗ್ರೆ (೪) ನ್ಯೂಚಿಲಂಡ್‌ (೫) ದ. ಆಫ್ರಿಕಾ-ಇನಿಷ್ಟು ಬಿಳಿಯರ ರಾಜ್ಯಗಳು. ೧೧ ಶ್ಚ ತಾಮನ್‌ವಲ್ಲ್‌ ರಾಷ್ಟ್ರಗಳು (ಬ್‌ಬ್ರಿಟನ್‌, (೨) ಕೆನಡಾ, (2೩) ದ ಆಫ್ರಿಕದಲ್ಲಿ ಕರಿಯರೇ ಬಹುಸಂಖ್ಯಾಕರಾದರೂ ಬಿಳಿಯರೇ ಆಳುತ್ತಾರೆ. ] (೬) ಭಾರತ್ಕ (೭) ಪಾಕಿಸ್ತಾನ, (೮) ಸಿಂಹಳ, ಪಡೆದು ಮಲಯಾ ೧೦ ನೀ ಕಾಮನ್‌ವೆಲ್ತ್‌ ವರ ಸ್ವತಂತ್ರ ರಾಷ್ಟ್ರಗಳು. ವರ್ಚಸ್ಸು ಬೇಕೇ? ಇಂದು ಆಫ್ರಿಕವನ್ನು ಯುರೋಪಿನ ಪ್ರಭಾವ ವಲಯದಲ್ಲಿ ಸೆಳೆದುಕೊಳ್ಳಲು ಪ್ರಯತ್ನ ಗಳು ನಡೆಯುತ್ತಿವೆ, . ಯುರೋಪಿನ ಸಂಯುಕ್ತ ಮಾರ್ಕೆಟಿನ ಕ್ಷೇತ್ರ ದಲ್ಲಿ ಉತ್ತರ ಆಫ್ರಿಕ ಸೇರಿಸಿಕೊಂಡದ್ದು ಇದಕ್ಕೆ ಒಂಡು ದೊಡ್ಡ. ನಿದರ್ಶನವಾಗಿದೆ. ಹೀಗೇ ಬಿಟ್ಟಿಕಿ ಏಶಿಯಾ-ಆಫ್ರಿಕಾ ಒಗ್ಗಟ್ಟು ಬರಿ ಕನಸಿನ ಮಾತಾಗಿ ಉಳಿದು ಯುರೋಪ್‌--ಏಶಿಯಾ ಸಂಬಂಧ ಸತ್ಯಸ್ಥಿ ಸತಿಯಾಗಿ ಕೂಪುೆಗೊಂಡೀತು. ಭಾರತವು ಸುಸು ಬಿನಿಂದ ನಿರ್ಲಿಪ್ನವಾಗು ಳಿದರೆ ಯುಕೋಪ್‌--ಆಫ್ಟಿ ಕಗಳಲ್ಲಿ ದ ಶಢವಾದ ಸಂಬಂಧವೇರ್ಪಡಲು ಮತ್ತಷ್ಟು ಸಲ ಬೀರುವ ಸಂದರ್ಭಕ್ಕೆರವಾಗ (೯) ಘಾನಾ. ಇದೇ ತಿಂಗಳಲ್ಲಿ ಸ್ವರಾಜ [ ರಾಷ್ಟ್ರವಾಗಲಿದೆ. ಕೊನೆಯ ೫ ಬಿಳಿಯರಬ್ಲದ ಇವಲ್ಲದೆ ಮಧ್ಯ ಆಫ್ರಿ ತೆ ಕೂಡ ಪರಿಷ ಸತ್ತಿ ನಲ್ಲಿ ಭಾಗವಹಿಸುತ್ತದೆ, ವುದು. ಇಷ್ಟೇ ಅಲ್ಲ, ಇದರಿಂದ ಪಾಕಿಸ್ತಾ ನಕ್ಕೂ ಅನುಕೂಲವಾಗುವುದು, ಭಾರತವಿಲ್ಲದ ಕಾಮನ್‌ವೆಲ್ತ್‌ ಪರಿಷತು ಸಿಗಳನ್ನು ಅದು ತನ್ನ ಸ್ವಭಾವಕ್ಕೆ ಸ ಸರಿಯಾಗಿ ನಮ್ಮ ವಿರುದ್ಧ ವಿಸಿ ಯೋಗಿಸಿಕೊಳ್ಳದೆ ಬಿಡದು: ನಾವು ಕಾಮನ್‌ ವೆಲ್ತಿನಲ್ಲಿ ಉಳಿದರೆ ಅದು ಪಾಕಿಸ್ತಾನದ ಕಾರ ಸ್ಥಾ ನಗಳಿಗೆ ಆತಂಕವಾಗುವುದಲ್ಲದೆ, ಹೊಸ ನ ತಲೆಯೆತ್ತುವ ಕಾಮನ್‌ವೆಲ್ಡಾ ರಾಷ ಗಳು ತಮ್ಮ ನೀತಿಯನ್ನು ನಿರ್ಧರಿಸುವಾಗ ನಮ್ಮನ್ನು ವಿಶೇಷವಾಗಿ ಗಮನಿಸುವವು. ನಮ್ಮ ಬಗ್ಗೆ ಬೇಕೆಂದೇ ತಪ್ಪು ತಿಳಿವಳಿಕೆ ಮಾಡಿಕೊಳ್ಳು ತ್ತಿದ್ದಾರೆಂದು ಅನಿಸಿದಾಗ ನಾವು ಟಾ ಗುವುದು ಸ್ವಾಭಾವಿಕ, ಅಲ್ಜೀರಿಯ ಸಮ ೧೨ ಕಸ್ಮೂರಿ ಸೈಯನ್ನು ಸಂ. ರಾ. ಸಂಘವು ಚರ್ಚೆಗೆತ್ತಿಕೊಂ ಡಾಗ ಫ್ರಾನ್ಸ್‌ ಕೂಡ ಇದೇ ಕಾರಣಕ್ಕಾಗಿ ಸಭಾತ್ಕಾಗ ಮಾಡಿತು. ಆದರೆ ಇದರಿಂದ ಲಾಭ ವುಂಟಿ?.. ಕಾಶ್ಮೀರದ ವಿಚಾರದಲ್ಲಿ ಬ್ರಿಟಿಶರು ಪಾಕಿಸ್ತಾನದ ಬೆನ್ನುಕಟ್ಟುತ್ತಾರೆಂದು ಮತ್ತು ಬಗದಾದ ಒಪ್ಪಂದದಲ್ಲಿ ಸೇರಿಕೊಂಡಿದ್ದಾರೆಂದು ನಮಗೆ ಕೆಡಕೆನಿಸುವುದು ತಪ್ಪಲ್ಲ. ಆದಕೆ ಕಾಮ ನ್‌ವೆಲ್ಮಿನಿಂದ ಹೊರಬೀಳಲು ಅದು ಕಾರಣವಾ ಗಬಾರದು. ಕಾಮನ್‌ವೆಲ್ಮ್‌ನಿಂದ ಪ್ರಯೋಜನ ವಿದೆ. ಅದು ಒಳ್ಳೇ ವಾದಭೂಮಿ. ಅದರಿಂದ ನಮಗೆ. ಯಾವ ಬಂಧನಗಳೂ ಉಂಟಾಗುವು ದಿಲ್ಲ. ಅಂದಮೇಲೆ ನಾವೇಕೆ ಅದರಿಂದ ಹೊರ ಬೀಳಬೇಕು? ಒಂದು ವೇಳೆ ನಾವು ಬೇರಾವುದಾದರೂ ಪ್ರಬಲವಾದ. ರಾಷ್ಟ್ರಕೂಟವನ್ನು ಕಚ್ಚಿದ್ದರೆ ಕಾಮನ್‌ವೆಲ್ಲನ್ನು ತ್ಯಜಿಸುವುದರಲ್ಲಿ ಅರ್ಥವಿರು ತ್ತಿತ್ತು. ಆದಕೆ ಕೋಲಂಬೋ ರಾಷ್ಟ್ರಗಳ ಕೂಟ ವಾಗಲಿ ಬಾಂಡುಂಗ್‌ ಕೂಟವಾಗಲಿ ಕಾಮನ್‌ ವೆಲ್ತಿ ನಷ್ಟು ಸುಸಂಘಟಿತವಾಗಿಲ್ಲವೆಂದು ಒಪ್ಪದೆ ವಿಧಿಯಿಲ್ಲ... ಇದು ವಿಷಾದಕರವಾದರೂ ತಥ್ಶ ವಾದುದು. ಅತ್ತ ಪಾಕಿಸ್ತಾನವು ಬಗದಾದ ಮತ್ತು ಸೀಟೊ ಗುಂಪುಗಳನ್ನು ಕಟ್ಟಿಲು ನೆರವಾ ಗುತ್ತಿದೆ. ಬರಬರುತ್ತ ಇಸ್ಲಾಮಿ ರಾಷ್ಟ್ರಗಳ ಬಣ ಘಟ್ಟುವ ಯತ್ನಗಳೂ ಆಗಲಿವೆ. ' ಆಫ್ರಿಕದಲ್ಲಿ ಡ್‌ ಜಾವಾ ಕಾರಾ, ಇ ಜಾ ಯುರೋಪಿನ ಪ್ರಭಾವವನ್ನು - ಬಲಪಡಿಸುವ ಸಂಭವವೂ ಇದೆ. ಈ ಪ್ರಭಾವಗಳನ್ನು ನಿಕೋಧಿ ಸಲು ನಾವು ಬಯಸುವುದಿಲ್ಲವೆ? ಒಂಟಿಯಾಗಿ ಸಾಗುವುದು ಅವುಗಳನ್ನು ನಿರೋಧಿಸಲು ಸೂಕ್ತೋಪಾಯವೆ ? ನ ಭಾರತವು ಕಾಮನ್‌ವೆಲ್ತಿನಲ್ಲಿರಬಾರದೆಂಬವ ರು ಹೊಣೆಯರಿತು ನಡೆಯಬೇಕು. ಬಾಂಡುಂಗ್‌ ಪರಿಷತ್ತಿನ ನಿರ್ಣಯಗಳನ್ನು ಹೃತ್ಪೂರ್ವಕ ಪಾಲಿಸಿ ಏಶಿಯ ಮತ್ತು ಆಫ್ರಿಕದ ರಾಷ್ಟ್ರಗಳು ಹೆಚ್ಚು ನಿಕಟವಾದ ಆರ್ಥಿಕ ಮತ್ತು ಸಾಂಸ್ಕೃ ತಿಕ ಸಂಪರ್ಕ ಬೆಳೆಸಬೇಕು; ಒಟ್ಟಾಗಿ ವ್ಯಾಪಾರಿ ಹಡಗುಗಳ ಸೌಕರ್ಯ ಹೆಚ್ಚಿಸಬೇಕು; ಬ್ಯಾಂಕಿಂಗ್‌ ಉದ್ಯಮವನ್ನು ಬೆಳೆಸಬೇಕು. ಆಗ ಮಾತ್ರ ಕಾಮನ್‌ವೆಲ್ತ್‌ ಬಂಧನದಲ್ಲಿದ್ದ ಆಕರ್ಷಣೆ ಮಾಯವಾದೀತು. *ಾಮನ್‌ವೆಲ್ತ್‌ ಸಂಬಂಧ ಬೇಡೆಂದು ಹಟ ಹಿಡಿಯುವವರು ವಿಶೇಷ ಫಲ ಕಾರಿಯಲ್ಲದ ಪಂಚಶೀಲದ ಪಲ್ಸವಿಯೊಂದನ್ನೇ ಹಾಡುತ್ತಿರುವುದು ಬಹಳ ಆತ್ಮರ. ನಾವು ಕಾಮನ್‌ವೆಶ್ರಿನಲ್ಲಿದ್ದು ಅನೇಕ ಸೌಕ ರ್ಯಗಳನ್ನು ಅನುಭವಿಸುತ್ತಿದ್ದೇವೆ. ಇದಕ್ಕಾಗಿ ಯಾವ ಬಂಧನದೆಲ್ಲಿಯೂ ಸಿಲುಕಿಲ್ಲ. ಬೇಕೆ ಆಲಂಬನೆಯಿಲ್ಲದೆ ಕಾಮನ್‌ವೆಲ್ರಿನ ಪರಲು ಹರಿದುಕೊಳ್ಳು ವುದೆಂದರೆ ಇದ್ದ ಬಿದ್ದ ವರ್ವಸ್ಸಿಗೂ ತಿಲಾಂಜಲಿ ಕೊಡುವ ವ್ಯರ್ಥ ಕೃತಿಯಾದೀತು. ಹ (ಸಾರಾಸ ಹಾ ಈ ಉರುಸು ಹಾಟ್‌ ಬುದ್ಧಿ ನಂತ--ಮೂರ್ಬ ಎಲ್ಲಕ್ಕಿಂತ ಕೊರೆಗೆ ಕೆಲಸ ಮಾಡುವವನು ಮೂರ್ಹ--ಎಲ್ಲಕ್ಕಿಂತ ಮೊದಲು ಕೆಲಸ ಮಾಡುವವನು ಬುದ್ದಿ ವಂತ. ಎ.ಸ್ಸೇನಿನ ಗಾದೆ 'ಮೂರ್ಪನಿಗೆ ತನ್ನನ್ನು ಹೊಗಳಲು ತನಗಿಂತಲೂ ದೊಡ್ಡ ಮೂರ್ವನೊಬ್ಬ ಸಿಕ್ಕಿಯೇ ಸಿಕ್ಕುತ್ತಾನೆ. ಒಬ್ಬ. ವ್ಯಕ್ತಿ. ನನ್ನನ್ನು : ಒಮ್ಮೆ ..-ಬೋಕಾಶಿಯೋ ವಂಚಿಸಿದರೆ ಅವನೇ ನಾಚಿಕೊಳ್ಳಬೇಕು. ಆದರೆ ಅನನೇ ಮತ್ತೆ ನನ್ನನ್ನು ಮೋಸಗೊಳಿಸಿದರೆ ನಾನೇ ನಾಚಿಕೊಳ್ಳ ಜೇಕು. ೨_ಕನ'ಫ್ರೂಶಿಯಸ್‌ ಚ ಅಹಿಂಸೆಯಿಂಂದ ಸಾಮಾಜಿಕ ವೈಷಮ್ಯಗಳನ್ನು ಹೋಗಲಾಡಿಸಬೇಕೆಂದ ಧಾರ್ಮಿಕ ಸಮಾಜವಾದಿ-- ಸರ್ವೋದಯ ಬೋಧಿಸಿದ ಮಹಾವೀರರು ಪ್ರೊ. ಎ. ಎನ್‌. ಉಪಾಧ್ಯೆ ಮಾನವ ಸಮಾಜದ ಇತಿಹಾಸದಲ್ಲಿ ರಿಗೂ ಹಿತವಾಗುವಂಥ ಮಾರ್ಗವನ್ನು ಜ್‌ ಕ್ಕೆ ಲಾಾಣ ಭಾರತೀಯ ಸಂಸ್ಕೃತಿಗೆ ನಿಶಿಷ್ಟ ಸ್ಥಾನನು ತೋರಿಸುವುದೇ. ಲೋಕ ಸಲದ ದೊರೆತದು ನನ್ಮು ನಾಡಿನ ಸಣ್ಣ ದೊಡ್ಡ ಮಾರ್ಗವು; ಈ ಮಾರ್ಗವನ್ನು ತೋರಿಸು ೦ € ಸ್‌ ರಾಜರಿಂದಲ್ಲ ಸಿರಿವಂತರಿಂದಲ್ಲ,. ಆದರೆ. ವವರೇ ನಾಡಿನ ರಾಷ್ಟ್ರ ಪುರುಷರು. ಬಹು ಜನರ ಸುಖ ಮತ್ತು ಹಿತದ ಹಸೆ ನಮ್ಮ ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಯಿಂದ ಜೀವನವನ್ನು ಸವೆಸಿದ ಆದಧ್ಯಾತ್ಮಿಗ ಳಿಂದ. ಪ್ರತಿಯೊಬ್ಬ ಮನುಷ್ಯನು ಉಚ್ಚ ವಾದ ನೈತಿಕ ಮತ್ತು ಧಾರ್ಮಿಕ _ನಿಯಮಗ ಳನ್ನು ಯಥಾರ್ಥವಾಗಿ ಪಾಲಿಸಿದರೆ ಸಮಾಜದ ಲಿಯ ಸಾಮುದಾಯಕ ಸುಖನ್ರ ಬೆಳೆದು, ವ್ಯಕ್ತಿ ಗೆ ಸಾರಲಾ*ಕ ಕಲ್ಯಾ ಣವು ಅವಶ್ಯವಾಗಿ ದೊ ಕೆಯುವುದೆಂದು ಹೇಳು ನ ಹಲವು ತಸೋಧನರ ಪರಂಪರೆಯು ನಮ್ಮ ಜನಕ, ಬುದ ಬಿಹಾರ ಪ್ರಾಂತಕ್ಕೆ ವಿಶಿಷ್ಟ ವಾದ ಸ್ಥಾನವಿರುತ್ತದೆ. ಇದು. ಧನಧಾನ್ಯಗಳಿಂದ ಸಮೃದ್ಧವಾದ ಭೂಮಿ; ಇಷ್ಟೇ." ಅಲ್ಲ. ಆಧ್ಯಾತ್ಮ ವಿಚಾರದ ಸಮೃದ್ಧಿಯು ಅನುರೂಪವಾಗಿ ಇಲ್ಲಿ ದೊರೆಯುತ್ತದೆ. ಆತ್ಮವಿದೈ ಯನ್ನು, ಜನಹಿತದ ವಿವಿಧ ಮಾರ್ಗಗಳನ್ನು ಸುಖ ದುಃಖಗಳ- ಕಾರಣ .ಮೀ- ಮಾಂಸೆಯನ್ನು ಯಥಾರ್ಥ ರೂಪವಾಗಿ ತಿಳಿಸಿ ಹೇಳಿದ ಸ ಮಹಾ ವರ ಮೊದಲಾದ ಶ್ರೇಷ್ಠ ವ್ಯಕ್ತಿಗಳ ಜನ್ಮಭೂಮಿಯು ಬಿಹಾರವೇ ಸರಿ. ಈ ನಾಡಿ ದೇಶದಲ್ಲಿ ಬಹುಕಾಲದಿಂದ ನಡೆಯುತ್ತ ಬಂದಿದೆ. ಮನುಷ್ಯರಿಗೆ ಸಂಸಾರದಲ್ಲಿ ಉಂಟಾಗುವ ತೊಡಕುಗಳ ಕಾರಣಮೀ ಮಾಂಸೆಯನ್ನು ಕಂಡುಹಿಡಿದು, ಎಲ್ಲ ನಲ್ಲಿ ಶ್ರಮಣ ಸಂಸ್ಕೃತಿಯು ವಿಕಾಸಹೊಂದಿದ್ದು ಮತ್ತು ' ಅದರ ಪ್ರಭಾವವು ನಮ್ಮ ನಾಡಿನ ತತ್ತ್ವಜ್ಞಾನದ ಹಲವು ಪರ್ಯಾಯಗಳಲ್ಲಿ ಪ್ರತಿ ಬಿಂಬಿತವಾದುದು ಕಂಡುಬರುತ್ತದೆ. "೧ಷ್ಮಿ 5 ೧೪ ಕಸ್ತೂರಿ ಭಗವಾನ್‌. ಮಹಾವೀರರು ಈ ಶ್ರಮಣ ಸಂಸ್ಕೃತಿಯ ಪರಂಪರೆಯಲ್ಲಿ ಹುಟ್ಟಿದ ತೀರ್ಥಂ ಕರರು. ಜೈನರು ಅವರನ್ನು ಇಪ್ಪತ್ತನಾಲ್ಕನೆಯ ವರೆಂದು ತಿಳಿಯುತ್ತಾರೆ. ಅವರ ಜೀವನ, ಅವರು ಹೇಳಿದ ತತ್ತ್ವಜ್ಞಾನ ,ಮತ್ತು ಅವರು ತೋರಿ ಸಿದ ಸದಾಚರಣೆಯ ಮಾರ್ಗ. ಇವೆಲ್ಲವುಗಳನ್ನು ಸಮಗ್ರವಾಗಿ ನೋಡಿದರೆ ಅವರ ವ್ಯಕ್ತಿತ್ವಕ್ಕೆ ನಮ್ಮ ನಾಡಿನ ಚರಿತ್ರೆಯಲ್ಲಿ ಒಂದು ಹೆಮ್ಮೆಯ ಸ್ಥಾನವಿರುತ್ತದೆ. ಎಂದು ಖಂಡಿತವಾಗಿ ಹೇಳ ಬಹುದು. ಮಹಾವೀರರು ಹುಟ್ಟಿದ್ದು ಮಗಧ ದೇಶದಲ್ಲಿ. ಆ ದೇಶವು ಈಗಿನ ಬಿಹಾರದಲ್ಲಿ ಒಳಗೊಂಡಿದೆ. ಅವರ ಜನ್ಮಸ್ಥಳವು ವೈಶಾಲಿಯ ಒಂದು ವಿಭಾ ಗವಾದ ಕುಂಡಪುರ. ಅಲ್ಲಿ ಸಿದ್ಧಾರ್ಥನೆಂಬ ರಾಜನು ರಾಜ್ಯವಾಳುತ್ತಿದ್ದನು. ಅವನ ಹೆಂಡ ತಿಯ ಹೆಸರು ತ್ರಿಶಲಾ ಅಥವಾ ಪ್ರಿಯತಾಕರಿಣಿ, ಇವರಿಬ್ಬರ ಸುಪುತ್ರರೇ ಮಹಾವೀರರು. ಇವರಿಗೆ ಮಹಾವೀರ, ಸನ್ಮತಿ ಮೊದಲಾದ ಅನ್ವರ್ಥಕ ನಾಮಾಂತರಗಳುಂಟು. ಇವರ ತಾಯಿಯು ವಿದೇಹ ದೇಶದ ಚೇಟಕನೆಂಬ ಲಿಚ್ಛೆವಿ ಅರಸನ ಮನೆತನಕ್ಕೆ ಸೇರಿದವಳು. ರಾಜವೈಭವವು ಮಹಾವೀರರಿಗೆ ಜನ್ಮದಿಂದಲೇ ದೊರೆತಿತ್ತು. ಆದರೆ ಸಹಜ ಆಧ್ಯಾತ್ಮಿಕ-ವೃತ್ತಿಯ ಮೂಲಕ- ಸಂಸಾರ ಸುಖದಲ್ಲಿ ಅವರಿಗೆ ಅಷ್ಟೊಂದು ಪ್ರೀತಿ ಯಿರಲಿಲ್ಲ. ವಯಸ್ಸಿನ ಮೂವತ್ತನೆಯ ವರ್ಷಕ್ಕೆ ಸಂಸಾರವನ್ನು ಬಿಟ್ಟು ತಪಶ್ಚರ್ಯದ ಮಾರ್ಗ ವನ್ನು ಅವರು ಕೈಕೊಂಡರು; ಮತ್ತು ಜೀವನ ಸಿದ್ಧಾಂತದ ಜಟಿಲ ಸಮಸ್ಯೆಯನ್ನು ಬಿಡಿಸಹತ್ತಿ ದರು. ಶಾರೀರಕ ಮತ್ತು ಮಾನಸಿಕ-ಕಷ್ಟಗ ಳನ್ನು ಸಹಿಸಿ ಹನ್ನೆರಡು ವರ್ಷಗಳ ವರೆಗೆ ದೀರ್ಭ ತಪಶ್ಚರ್ಯವನ್ನು ಮಾಡಿ ಮನುಷ್ಯರಲ್ಲಿ ಸಹಜ ವಾದ ದೋಷಗಳನ್ನು ದೂರ ಮಾಡಿ, ಶ್ರೇಷ್ಠ ವಾದ ಕೇವಲಜ್ಞಾನವನ್ನು ಪಡೆದರು. ಸರ್ವ ಜ್ಞರೆಂದು ಅವರ ಪ್ರ.ಸಿದ್ಧಿಯಾಯಿತು. ರಾಜಗೃ ಹದ ವಿಪುಲಾಚಲವೆಂಬ ಬೆಟ್ಟದ ಮೇಲೆ ಅವರು ತಮ್ಮ ಧರ್ಮೋಪದೇಶವನ್ನು ಆರಂಭಿಸಿದರು. ಶ್ರೇಣಿಕ್ಕ ಬಿಂಬಸಾರ ಮೊದಲಾದ ರಾಜರು ಅವರ ಶಿಷ್ಯರಾದರು, ಸಂಪೂರ್ಣ ಪ್ರಾಣಿಮಾತ್ರ ಗಳ ಹಿತವನ್ನು ಗುರಿಯಾಗಿಟ್ಟುಕೊಂಡು ಸರ್ವೋ ದಯದ ಮಾರ್ಗವನ್ನು ಯಥಾರ್ಥವಾಗಿ ಎಲ್ಲ- ರಿಗೂ ಅರುಹಿದರು. ತಮ್ಮ ಹಿಂದಿನ ತೀರ್ಥಂ ಕರರ ಸಂಪ್ರದಾಯಕ್ಕನುಸರಿಸಿ ಚತುರ್ವಿಧ ಸಂಘವನ್ನು ಸ್ಥಾಪಿಸಿದರು. ಈ ಸಂಘದಲ್ಲಿ ಮುನಿಗಳು, ಅರ್ಜಿಕೆಗಳು, ಶ್ರಾವಕರು ಮತ್ತು ಶ್ರಾವಿಕೆಯರು ಒಟ್ಟುಗೂಡಿದರು. ಇವರಿಂದ ಪ್ರಸಾರಿತವಾದ ತೀರ್ಥವೇ ಸರ್ವೋದಯ ತೀರ್ಥವೆಂದು ಸಮಂತ ಭದ್ರಾಚಾರ್ಯರು ೨ ನೆಯ ಶತಮಾನದಲ್ಲಿ ನಿಟ್ಟಾಗಿ ಹೇಳಿರುತ್ತಾರೆ. ಜೀವ ನದ ೭೨ ನೆಯ ವರ್ಷದಲ್ಲಿ ಮಹಾವೀರರು, ಕ್ರಿ. ಶ. ಪೂ. ೫೨೭ ರಲ್ಲಿ ದೇಹವಿಟ್ಟು ನಿರ್ವಾಣ ಪದವನ್ನು ಪಡೆದರು. ಶ್ರೇಷ್ಠವಾದ ಜ್ಞಾನದ ಕುಡಿಯು ಕುಗ್ಗಿಹೋಯಿತಲ್ಲ ಎಂದು ಜನರು ದೀಪೋತ್ಸವವನ್ನು ಮಾಡಿದರು. ಅದೇ ನಮ ದೀಪಾವಳಿಯ ಆರಂಭ. ಮಹಾವೀರರ ಸಂದೇಶವನ್ನು ತಿಳಿಯುವು ದಾದರೆ ಅವರು ಹೇಳಿಕೊಟ್ಟ ನೈತಿಕ ಮೂಲ್ಯ ಗಳನ್ನೇ ನಾವು ಮುಖ್ಯವಾಗಿ ಅರಿತುಕೊಳ್ಳ ಬೇಕು. ಅವರು ಹೇಳಿದ ನೀತಿತತ್ತ್ವಗಳಲ್ಲಿ ಮು- ಖ್ಯವಾದುದು ಅಹಿಂಸೆಯು, ಮನುಷ್ಯನು ತನ್ನ ಹಿತವನ್ನು ಸಾಧಿಸುವಾಗ ಹಲವಾರು ಜೀವಗ ಳನ್ನು ಕಷ್ಟಕ್ಕೀಡುಮಾಡುವ ಸಂಭವವಿರುತ್ತದೆ. ಊಟಿ ಉಡಿಗೆಗಳಲ್ಲಾಗಲಿ, ಬೇಜಿಯಾಟಗಳ ಲ್ಲಾಗಲಿ, ರಾಜರಿಂದ ಹೆಮ್ಮೆಗಾಗಿ ಹೂಡಿದ ಯುದ್ಧಗಳಲ್ಲಾಗಲಿ--ಅಂತೂ ಜೀವನದಲ್ಲಿ ಹಲವು ತರದ ಹಿಂಸೆಯು ಇರುತ್ತದೆ. ಈ ಹಂಸೆಯು ಕಡಿಮೆಯಾಗಬೇಕು, ಅಂದಾಗಲೆ ಅಖಿಲ ಪ್ರಾಣಿ ಮಾತ್ರಗಳ ಜೀವಿತವು ಶ್ರೇಷ್ಠವೂ ಪವಿತ್ರವೂ ಆಗುವುದೆಂದು ಮಹಾವೀರರು. ಧೃಢ ವಾಗಿ ಹೇಳಿದ್ದಾರೆ. ಸಾಧಾರಣವಾಗಿ ಮನುಷ್ಯನು ಸಂಸಾರ ಸುಖದ ಕಡೆಗೆ ಎಳೆಯಲ್ಪಡುತ್ತಾನೆ. ದಿನೇ ದಿನೇ ಅವನ ಇಚ್ಛೆಗಳು ಬೆಳೆಯುತ್ತ, ಹೋಗು ತ್ತವೆ. ಒಂದು ಇಚ್ಚೆ ಪೂರ್ತಿಗೊಳ್ಳುವಷ್ಟರಲ್ಲಿ ಮತ್ತೊಂದು ಅವನ ಮುಂದೆ ನಿಲ್ಲುತ್ತದೆ. ಈ ಲ ಸ ೋ್‌ ್‌ೊ್‌ ಲ ಫ ಲ ಲ ಲಲ ರ ಸ ತ ತಿ ತರದ ಇಚ್ಛಾ ಪೂರ್ತಿಯೇ ಆರ್ಯ ಲಲ್‌?” ಳೆ ತಂ 1 ಸುಖದ ಮಾರ್ಗ ವೆಂದು ತಿಳಿದು ಅವನು ಹಗಲು ರಾತ್ರಿ ದುಃಖ ಪಡುತ್ತಾನೆ. ದುಃಖವನ್ನು ನಿವಾರಿಸಲು ಉಪಾ ಯವೆಂದು ಭಗವಾನ್‌ ಮಹಾವೀರರು ಸಂಯ ಮದ ಮಾರ್ಗವನ್ನು ಉಪದೇಶಿಸುತ್ತಾರೆ. ಅವರ ಈ ಸಂಯಮದ ಮಾರ್ಗದಲ್ಲಿ ಹಲವು ಮೆಟ್ಟಲು ಗಳಿರುತ್ತವೆ. ಪ್ರತಿಯೊಬ್ಬ ನು ಯಥಾಶಕ್ತಿ ಅವು ಗಳನ್ನು ಸ್ರಚರಿಸಲು ಹೆಣಗಬೇಕು. ಅವರು ಹೇಳಿದ ತತ್ವಗಳಲ್ಲಿ "" ಸ್ಯಾದ್ವಾದ ' ವೆಂಬ ತತ್ತ್ವವು ಬಸ ಮಹತ್ಯದ್ದಾ ಗಿದೆ. ಈ ತತ್ತ್ಯೆವೆಂದಕೆ ಎಚಾರಕ್ಷೇತ್ರದಲ್ಲಿ ಅಹಿಂಸೆ. ನಮ್ಮೆಲ್ಲರ ಜ್ಞಾನ ಮತ್ತು ಶಬ್ದಶಕ್ತಿ ಪರಿಮಿತ ವಾಗಿವೆ. ವಿಶಿಷ್ಟ ಸಮಸ್ಯೆಯನ್ನು ನಾವು ವಿಶಿಷ್ಟ ದೃಷ್ಟಿಕೋನದಿಂದ ನೋಡುತ್ತೇವೆ ಮತ್ತು ವರ್ಲಿ ಸುತ್ತೇವೆ, ಪ್ರತಿಯೊಂದು ವ್ಯಕ್ತಿಯಲ್ಲಿ ಇದು ಭಿನ್ನವಾಗಿರುವುದು. ಆದ್ದರಿಂದ ಪರಸ್ಪರ ದೃಷ್ಟ ಕೋನಗಳನ್ನು ಯೋಗ್ಯಃ ವಾಗಿ ತಿಳಿದುಕೊಂಡು: ಪರಸ್ಪರ ವಿಚಾರದ ತಳಹದಿಯ ಬಗ್ಗೆ ಆದರ ವಸ್ನಿಟ್ಟುಕೊಂಡು, ಸಮಂಜಸವಾದ ತತ್ತ್ವ ವನ್ನು ಯಥಾಶಕ್ತಿ ನಿರೂಪಿಸುವದೇ "ಸ್ಕಾದ್ವಾದ' ದ ಮುಖ್ಯ ಲಕ್ಷಣವಾಗಿದೆ. ಈ ತತ್ತ ಆವನ್ನು ಜನಕ ಪರಸ್ಪರ ವಿರೋಧಿಗಳೂ ತಮ್ಮ ವಿರೋಧಗಳನ್ನು ಮರೆತು ವಿಚಾರ ಕ್ಷೇತ್ರ ದಲ್ಲಿ ತ ರ ಬಾಡಿ ಮಹಾವೀರರು: ನಮ್ಮ ಮುಂದಿಟ್ಟಿ ನೀತಿ ಮಾರ್ಗದ ಧ್ಯೇಯವು ಅತ್ಯ ಂತ ಶ್ರೆ (ಷ್ಠ ತೆಗದ, ಅವರು ಹೇಳಿದ ತತ್ವ ಗಳೆಂದರೆ; ನಒಂಸ, ಸತ್ಯ, ಅಸ್ತೇಯ, ಬ ಬ್ರಹ್ಮಚರ್ಯ ಮತ್ತು ಅಪರಿಗ್ರ ಹ ( ಸಂಗ್ರಹ ಮಾಡದಿರುವುದು) . ಈ ಐದು ವ್ರ ತ ಗಳು ನೈತಿಕ ಜೀವನದ ತಳಹ೦ಿಯಾಗಿರುತ್ತ£ ವೆ. ಸಮಾಜದ . ಪ್ರತಿಯೊಂದು ವ್ಯಕ್ತಿಗೆ. ಇವು ಗಳನ್ನು 0. ರೀತಿಯಿಂದ ಆಚರಿಸುವುದು ಶಕ ವಾಗುವುದಿಲ್ಲ. ಆದ್ದರಿಂದ ಭಗವಾನ್‌ ಜಟ ಮಾಕ್ಸ ದಲ್ಲಿ ಎರಡು ತರಗತಿಗ ಳನ್ನು ಮಾಡಿರುತ್ತಾರೆ. ಶ್ರಾಪಕ ಶ್ರಾವಿಕೆಯರು (ಸ ಸಂಸಾರಿಗಳು) . ಆಚರಿಸುವುದು ಸಾಧಾರಣ ಹಿಂಸೆಯ ಸರ್ವೋದಯ ಬೋಧಿಸಿದ ಮಹಾನೀರರು ೧೫ ಸುಲಭ ಮಾರ್ಗ ; ಮುನಿ ಅರ್ಜಿಕೆಯರು. ಆಚ ರಿಸುವುದು ಅದಕ್ಕಿಂತಲೂ ಕಠಿಣವಾದ ಮಾರ್ಗ. ಶ್ರಾವಕ ಶ್ರಾ ಸಂ ಸಮಾಜದಲ್ಲಿರುತ್ತಾರೆ. ಸಮಾಜದ ಹಲವು ಬಂಧನಗಳನ್ನು ಅವರಿಗೆ ಪಾಲಿಸಬೇಕಾಗುತ್ತದೆ. - ಮುನಿ ಅರ್ಜಕೆಗಳು ಮಾತ್ರ ಸಮಾಜಕ್ಕೆ ಸಂಬಂಧಿತರಾಗಿದ್ದರೂ ಸೆಮಾಜ ಬಂಧನದಿಂದ ಮುಕ್ತರಾಗಿದ್ದಾರೆ. ಶ್ರಾವಕರೂ ಮುನಿಗಳೂ ಪಾಲಿಸುವ ವ್ರತಗಳು ಧ್ಯೇಯದ ದೃಷ್ಟಿಯಿಂದ ಒಂದೇ ಆಗಿದ್ದೆ ರೂ ಥೆ ಬೇರಕೆಯಾಗಿರುವವು. ಅಹಿಂಸೆಯ ತತ್ತ್ವವನ್ನು ಆಚರಿಸಬೇಕಾದರೆ ಇಡೀ ಜೀವ ಮಾತ್ರಗಳ ತರಗತಿಗಳನ್ನು ನೋಡಿಕೊಳ್ಳ ಬೇಕು. ಶ್ರಾವಕನಿಗೆ ತನ್ನ ಜ(ವನಕ್ಕಾ ಗಿ, ತನ್ನೆ ಮತ್ತು ಕುಟುಂಬದ ಸಂರಕ್ಷಣೆಗಾಗಿ ಮತ್ತು. ತನ್ನ ಮತ್ತು ನಾಡಿನ ಜೋಪಾನಕ್ಕಾಗಿ ಆಗಾಗ್ಗೆ ಪ್ರಸಂಗಗಳು ಬಂದೇ ಬರುತ್ತವೆ. ಇವೆಲ್ಲವುಗಳನ್ನು ಆತನು ಸಂಪೂರ್ಣವಾಗಿ ಬಿಡ ಲಾರನು. ಮುನಿಗಳ ಸ್ಥಿತಿಯು ಮಾತ್ರ: ಬೇರೆ ಯಾಗಿರುತ್ತದೆ. ಅವರು ತಮ್ಮ ವಿಚಾರದಲ್ಲಿ ಶಬ್ದಗಳಲ್ಲಿ ಮತ್ತು ಕೃತಿಗಳಲ್ಲಿ ಯಾವ ತರ ನೇರ, ಹಿಂಸೆಗೆ ನೆಲೆಗೊಡುವುದಿಲ್ಲ. ಇದೇ ರೀತಿಯಾಗಿ " ಅಪರಿಗ್ರಹ ' ವ್ರತವನ್ನು ನಾವು ಪರಿಶೀಲಿಸಬಹುದು ಶ್ರಾ ಬ್ಯ ಶ್ರಾ ವಿಕ ಯರು ತಮ್ಮ ಜೀವನಕ್ಕೆ ಬೇಕಾಗುವ ಹಲವು 'ಸಾಧನ ಸಂಪತಿ ಗಳನ್ನು ಕಲೆ ಹಾಕಬಹುದು. ಎಷ್ಟೇ ಭೂಡಹಾತಿದರೂ ಅದಕ್ಕೆ ಒಂದು ಮಿತಿ ಬೇಕೆಂದು ಮಹಾವೀರರ ಆಗ್ರಹ. ಪ್ರತಿ ಯೊಬ್ಬ ಸತ್‌ಶ್ರಾವಕನು ತನ್ನ ಟಿಗೆ ಬದು ಮಿತಿಯನ್ನು ಹಾಕಿ ಉಳಿದೆ ತನ್ನ ಆಯವನ್ನೆಲ್ಲ ಸಮಾಜದ ಹಿತದ ಸಲುವಾಗಿ 'ವೆಚ್ಚ ಮಾಡ ಬೇಕು. ಈ ತತ್ತ ನವನ್ನು ನಾವು ಜು ತಿಳಕೊಂಡಕೆ ನ್‌. ಮಹತ ತ್ತ್ವ್ಪವು ನಮಗೆ ಗೊತ್ತಾಗುವುದು. ಈಗ ಸಮಾಜದಲ್ಲಿ ಕಾಯದೆ ಕಾನೂನುಗಳಿಂದ ಸಂಪತ್ತಿಯ ವಿಭಜನೆಯಾಗ ಬೇಕೆಂದು ಜನರ ಕೋರಿಕೆಯಿರುತ್ತದೆ. ಆದರೆ ಎರಡು ಸಾವಿರ ವರ್ಷಗಳ ಹಿಂದೆ ಭಗವಾನ್‌ ಈ ಕಸ್ತೂರಿ ಮಹಾವೀರರು ಶ್ರೀಮಂತರಿಗೆ ತಮ್ಮ ಆಸ್ತಿಯ ಪ್ರಮಾಣವನ್ನು ನಿಶ್ಚ ಯಿಸಿ ಸಮಾಜ ಓತವನ್ನು ಸಾಧಿಸಬೇಕೆಂದು ಹೇಳುತ್ತಿದ್ದರು; ಮತ್ತು. ಹಲವು ಶ್ರಾವಕರು ಒಳ್ಳೇ ಆದರದಿಂದ ಈವ್ರ ತ್ತ ವನ್ನು ಪಾಲಿ ಸುತ್ತಿದ್ದಕೆಂಬುದಕ್ಕೆ ಇ? ಸಾಕ್ಷಿಯಾಗಿದೆ. [್ಕ " ಪರಿಗ್ರೆ ಹ ಪರಿಮಾಣ”ದೆ ಮೂಲಕವೇ ಚಾಮುಂಡರಾ ಬಯಕ ದೊಡ್ಡ ರಾಜರು, ವಸ್ತುಪಾಲ್ಮ ತೇಜಪಾಲರಂಥ ಧನ `ವಂತರು ಶ್ರವಣಜೆಳ್ನೊಳದ ಮೂರ್ತಿಯನ್ನೂ "ಆಬೂ ' ಮಂದಿರಗಳನ್ನೂ ನಿರ್ಮಿಸಲು ಸಿದ್ದ ರಾದರು, ಮಹಾವೀರರ ಪರಿಗ್ರಹ ಪರಿಮಾಣದ ಸಂದೇಶವನ್ನು ನಾವೆಲ್ಲರೂ ಆಚರಿಸುತ್ತ ಹೋದರೆ ನಮ್ಮ ನಾಡಿನಲ್ಲಿಯ ಸಾಮಾಜಿಕ ವಿಷಮತೆಯು ದೂರವಾಗಬಹುದು. ಮುನಿಗಳಂತೂ ಯಾವ ತರದ ಪರಿಗ್ರ ಹವನ್ನೂ ಇಡುವುದಿಲ್ಲ. ತಮಗೆ ಬೇಕಾಗುವ ವಸ್ತುಗಳನ್ನು ಶಕ್ಕವಿದೃಷ್ಟು ಕಡಿಮೆ ಮಾಡಿ ಮಮತ್ವವನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟು ಧಾರ್ಮಿಕ ಜೀವನದ ಸಲುವಾಗಿಯೇ ಶರೀರವನ್ನು ತಾಳು- ವುದು ಮುಶಿಗಳ ಭ್ಛೇಯ. ಇವರಲ್ಲಿಯೂ ಶ್ರೇಷ್ಠ ರಾದವರು ನಿರ್ಗ್ರಂಥ ಮುನಿಗಳು. ಅವರೆಂದರೆ ಆದರ್ಶರು. ಈ ಮುನಿಗಳು ಸದೈವ ಧಾರ್ಮಿಕ ಜೀವನವನ್ನು ಪಾಲಿಸಿ ಉಚ್ಚ ಜೆ ಆಧ್ಯಾತ್ಮಿಕ ತತ್ವಗಳನ್ನು “ಳಕೊಂಡು ತಮ್ಮ ವಾಣಿಯಿಂದ ಜನಹಿತವನ್ನು ಬೋಧಿಸುತ್ತಾರೆ. ಮಹಾವೀರ ತೀರ್ಥಂಕರರ ಪರಂಪರೆಯಲ್ಲಿ ದೊಡ್ಡ ದೊಡ್ಡ ಆಚಾರ್ಯರು,ಆಗಿಹೋಗಿರುತ್ತಾರೆ. ತಮ್ಮೆಲ್ಲ ಶಿಷ್ಯರಿಗೆ ನೈತಿಕೆ ಮಾರ್ಗವನ್ನು ಅವರು ಬೋಧಿ ಒಬ್ಬ ಬೌದ್ಧ ನನ್ನು ಸುತ್ತ ಬಂದಿದ್ದಾ ರಲ್ಲಜೆ ಹಲವು ಭಾಷೆಗಳಲ್ಲಿ ಅವರು ಬರೆದಿಟ್ಟ ಗ್ರಂಥಗಳು, ನಮ್ಮ ಭಾರತದ ಪರಂಪರೆಯಲ್ಲಿ "ದೊಡ್ಡ ನಿಧಿಗಳಾಗಿವೆ. ಜನರಿಗೆ ತಿಳಿಯುವ ಭಾಷೆಯಲ್ಲಿಯೇ ತತ್ತ್ವಗ ಳನ್ನು ಹೇಳಬೇಕೆಂದು ಮಹಾವೀರರು ಆಗ್ರ ಸ ಜಿಂದ ಹೇಳುತ್ತ ಬಂದಿದ್ದಾರೆ. ಇದೇ ಕೆ ಶ್ರಮವನ್ನು ಲಕ್ಷ್ಯದಲ್ಲಿಟ್ಟು ಜೈನಾಚಾರ್ಯರು ಸಂಸ್ಕೃತ, ಪ್ರಾಕೃತ, ಕನ್ನ ಡ, ತಮಿಳು, ಹಳೆಹಿಂದಿ ಮತ್ತು ಗುಜರಾಥಿ 'ಮುಂತಾದ ಹಲವು ಭಾಷೆಗಳಲ್ಲಿ ಮಹಾವೀರರ ತತ್ವಗಳನ್ನು ತಿಳಿಸಿ ಹೇಳಿದ್ದಾರೆ. ತನ್ನಂತೆಯೇ ಪಠರನ್ನು ಜ್ಞಾನಿಗಳನ್ನಾಗಿ ಮಾಡಿ ಲ್ಲ ಪ್ರಾಣಿಮಾತ್ರಗಳು ತನ್ನ ಸಮವೆಂದೇ ತಿಳಿ ದು, ಎಲ್ಲರ ಹಿತವೇ ತನ್ನ ಹಿತವೆಂದು ಭಾವಿಸಬೇ ಕೆಂಬುದು ಮಹಾವೀರರ ತತ್ತ್ವದ ಸಾರವಾಗಿದೆ. ಅಹಿಂಸೆಯಿಂದ ಪ್ರಾಣಿಮಾತ್ರಗಳಿಗೆಲ್ಲ ಸಮಾ ನತೆಯನ್ನು ಕೊಟ್ಟು” ಬೌದ್ಧಿ ಡ್‌ ಸಾಮಂಜಸ್ಯ ವನ್ನು ನೀಡಿ, ಭಗವಾನ್‌ ಮಹಾವೀರರು ತಮ್ಮ ಚರ ಸಿದ್ದಾಂತದೆ ಮೂಲಕ ಪ್ರ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪರಮ ವ್ಯಕ್ತಿ ತ ತ್ರ ಪಡೆಯುವ ಶಕ್ರ ಯು ಇರುತ್ತ ಹಾ ನಿರೂಪಿಸಿರುತ್ತಾರೆ. ತನ್ನ ಏಳುಬೀಳುಗಳು ತನ್ನ ಕೈಯಲ್ಲಿಯೇ; ಕೈಯೆತ್ತಿದರೆ ಕೈಲಾಸ ಮುಟ್ಟಬಲ್ಲೆನೆಂಬ ಸ್ವಾವ ಲಂಬ ಭಾವನೆಯಿಂದ ಸ್ವಪರ ಹಿತವನ್ನು ಸಾಧಿಸ ಬೇಕು. ಈ ಎಲ್ಲ ತತ್ತ್ವಗಳನ್ನು ಅನುಸರಿಸಿ ಮಾನವನು ಮಹಾಮಾನವನಾಗುತ್ತಾನೆ. ಮಹಾ ವೀರರು ಇವನ್ನೆಲ್ಲ ಸ್ವತಃ ಆಚರಿಸಿ ಪರಮ ಪುರುಷರಾದರು. [ ಧಾರವಾಡ ಆಕಾಶವಾಣಿ ಕೃಪೆಯಿಂದ ] ಕ್ರೈಸ್ತ ವಿಂಶನರಿ ಮತಾಂತರಗೊಳಿಸಿದ. ಮತಾಂತರವಾ ದರೂ ತನಗೆ ಮ ಆ ಬೌದ್ದ ಮಿಶನರಿಗೆ. ಹೇಳಿದ. ಆಗ ಮಿಶನರಿ 4 ಏಕೆ? ಏನೂ ಭಯವಿಲ್ಲ. ಪ್ರಾರ್ಥಿಸು. ಯಾವ ಸಂಕಟಿನಿದ್ದ ರೂ. ಯೇಸು ಕ್ರಿಸ್ತನನ್ನು ಅವನು ಖಂಡಿತ ಹರಿಹರಿಸುವನ2?' ಎಂದ. ಒಡನೆಯೇ ಬೌದ್ಧ ಮೊಣಕಾಲೂರಿ *ಓ ಯೇಸು, ನೀನು ಸರ್ವಶಕ್ತನು ನಿಜವಾದರೆ ನನ್ನ ಮನಸ್ಸು ಬುದ್ಧ ನಲ್ಲಿ ಅಚಲವಾಗಿ ನೆಲೆಗೊಳ್ಳು ನಂತೆ ಮಾಡು? ಎಂದು ಪಾ ತಾರ್ಥಿಸಿದ. ತ್ತ ದ್ಹಾನೆ, ಪಂಸ ಮಹಾಕವಿ. ಸೆ ಜ್‌ ಹ ಹುಟ್ಟೂರು ನಮ್ಮ ಕಲ್ಪನೆಯ ಪಟದ ಮೇಲೆ ಟ್‌ ಸ್ಟ | | ಅಚ್ಚೊ ತೆ ದಘಫ ಪ್ರಭಾವಕ್ಕೆ ಅಳಿವುಂಟೆ? ಲ್‌ ನೆನೆವುದೆನ್ನ “ ಆರಂಕುಸವಿಟ್ಟೊಡಂ ಸೆನೆವುಜಿನ್ನ "ಮನಂ" ಬನವಾಸಿ ಔೀಶಮಂ--? ಎಂದಿ ಇನ್ನೊಮ್ಮೆ ಈ ಭೂಮಿಯಲ್ಲಿ ಹುಟ್ಟಜೀಕಾಗಿ ಬರದತ `` ಮರಿದುಂ ಜೀ ಕೋಗಿಲೆಯಾ ತ ಗಿಯೋ, ಆ ಬನವಾಸಿ ದೇಶದಲ್ಲೆ ( ಹುಟ್ಟು ' ತ್ತಾನಂತೆ ಆತ! ಎಂತಹ ಹಂಬಲ ಹುಟ್ಟು ಸ ನಾಡಿನದು! .. ಈ ಹಂಬಲ ಕವಿಗೆ ಮಾತ್ರ ವಲ್ಲ; ಇದು ' ಮಾನವಸಹಜವಾದದ್ದು. ಭೌವಜೀವಿಯಾದ . ಮಾತ್ರ ನಲ್ಲದೆ, ಕವಿಯಲ್ಲಿ ಈ ಹಂಬಲ "ಉತ್ಕ ಟವಾಗಿರಬಹುದು; ತನ್ನ ಪ್ರತಿಭಾಶಕ್ತಿಯಿಂದ ಗ ಅವನು ಅದನ್ನು ಕಲಾತ್ಮಕವಾಗಿ ಪ್ರಕಟಿಗೊಳಿಸ 3 ಬಹುದು. ಆದರೆ ಡ್‌ ಭಾವನಾಪ್ರ ಕಾಶ ಶಕ್ತಿಯಿಲ್ಲದ ನಮ್ಮಂಥ ಸಾಮಾನ್ಯರಲ್ಲಿಯೂ ಕಾಡ ನಮ್ಮ ಹುಟೂ ಶರಿನ ಕುರಿತು ನಮಗರಿಯ ದಷ್ಟು ಅಕ್ಕರೆ ತುಂಬಿರುತ್ತದೆ. ಅದನ್ನು ಮೀರಿಸು ತುತದೇಸುಜರೂ ಇರುವುದಿದ್ದ ಕೆ ಷು ನಮ್ಮ ತಾಯಂದಿರ ಕರುಳ ಕರೆ ಮಾತ್ರ ವೆಂದು ಹೇಳ ಬಹುದು, ಹುಟೂ ರನ್ನು ಕುರಿತು ನಮಗರಿಯದಷ್ಟು * ತುಂಬಿರುತ್ತ ದೆ ಎಂದು ಹೇಳಿದೆ. ಹೌದು” ೧ ್‌್ಪ ಸಸಿ ಜಿ ಎ. ಎಸ್‌. ರಾಮಕೃಷ್ಣ ನಮ್ಮೂರಿನೊಡನೆ.. ನಮಗಿರುವ ಬಾಂಧವ್ಯವೆಷ್ಟೆಂಬುದು ಊರಲ್ಲೇ ಇರುವಾಗ ತಿಳಿಯುವುದಿಲ್ಲ. ಅದರ ಅರಿವಾಗಬೇಕಾದರೆ ನಾವು ಊರು ಬಿಟ್ಟು ಬಲು. ದೂರ ಹೋಗಿ ಕೊಂಚ ಕಾಲವಾದರೂ ಇರಬೇಕು. ನಾವು ಅಲೆದಾಡುತ್ತಿರುವ ಪರವೂರುಗಳಲ್ಲಿ, ಅಥವಾ ತಾತ್ಕಾಲಿಕವಾಗಿ ನೆಲಸಿರುವ 'ಯಾವುದಾದ ಸ ಊರಿನಲ್ಲಿ ಆಹಾರವಿಹಾರೆ ಸಾಲಭ್ಕ ಗಳು ಎಷ್ಟೇ ಚೆನ್ನಾ ಗಿದ್ದರೂ ಅಲ್ಲಿ ನಮಗೆ ಎಂತಹ ಸ್ಥಾನಮಾನಗಳು ದೊಕೆತರೂ ಇದ್ದ ಕ್ಕದ್ದ ಹಾಗೆ ಹುಟ್ಟೂರಿನ ಹಂಬಲದ ಚಿಗು- ಕೊಡೆಯತೊಡಗುತ್ತ ದೆ, ಬ್ರೌಕಿಂಗ್‌ ಕವಿ ತಾಯ್ನಾ ಡಾದ ಇಂಗ್ಲಂಡಿ ನಿಂದ ಯುರೋಪಿಗೆ ಪ ಪ್ರ ವಾಸ ಹೋಗಿರುತ್ತಾನೆ ನೆ ಏಪ್ರಿಲ್‌ ತಿಂಗಳು ಬಹಃ ತ್ತದೆ. “ಹಾ, ಏಪ್ರಿಲ್‌ ತು ! ಈಗ ಇಂಗ್ಲೆ ಂಡಿನಲ್ಲಿದ್ದ ಕೆ ಎಷ್ಟು ಚೆನ್ನಾ ಗಿರುತ್ತದೆ |” ಎಂದುಕೊಳ್ಳು ತ್ತಾನೆ ಸಃ ಆ ಸಮಮ ದಲ್ಲಿ, ತನೂ ನಲ್ಲಿ. ಕಾಣಬಹುದಾದ ಆಸುಪಾಸಿನ ಸನ್ನಿ ವೇಶಗಳಲ್ಲ ಅವನ ಮನಃ ಪಟಲದಲ್ಲಿ ಮೂಡತೊಡಗುತ್ತ ವೆ... ಹೊಲ- ದಂಚಿಗೆ | ಬಾಗಿ ಹೂವೆರಚುತ್ತಿರ ರುವ ಬೇಲಿಯ ಮರ, ನಾನಾಬಗೆಯ ಹಕ್ಕಿ ಗಳು, ಹೂಗಳು ಕಣ್ಣ ಮುಂದೆ ಕುಣಿಯುತ್ತ ಪ್ರೆ ಅಲ್ಲಿನ ಹಕ್ಕಿಗಳ ಹೈದಯ [ಕ್ಸ್‌ ೧೮ ಕಸ್ತೂ ರಿ ಮಧುರವಾದ ಉಲಿಗಳು ಕಿವಿಯಲ್ಲಿ ಮೊರೆಯು ತ್ತವೆ. ಸರಿ--ತಾಯ್ನಾ ಡಿನ ಕುರಿತು ಉತ್ಕಟ ವಾದ ಹಂಬಲವುಂಟಾಗಿ ಅದು ನ ಗು ತ ಖ? "7017 ಗಿ0೦೩೮' ಎಂಬ ಕವಿತಾ ಪುಷ್ಪ ವಾಗಿ ಅರಳುತ್ತದೆ. ಭಾವನಾವಶನಾದ ಕವಿ ತನ್ನೂ ರಿನ ಯಾವುದೋ ಒಂದು ಹೂವನ್ನು ನೆನೆದು, ಟ್ರ ತನ್ನ ಮುಂದೆ ಇದ್ದ ಕುಂಬಳದ ಹೂವನ್ನು ತೆಗಳಿ, 'ತನ್ನೂ ರಿನ ಹೂವೇ ಲೇಸೆಂದು ಕೊಚ್ಚಿ ಕೊಳ್ಳ ಲೂ ಹಿಂಜರಿಯುವುದಿಲ್ಲ! ಬಾ. ಗ್ರಾಸಾಗನಂಥ ದಾರ್ಶನಿಕ ಕವಿಗೇ ಹಾಗನಿಸಿ ದ್‌ ಸಾಮಾನ್ಯರ ಪಾಡೇನು? ಮಂಗಳೂರಿನವರು ಊರಲ್ಲಿರುವಷ್ಟು ಕಾಲ, ಇಲ್ಲಿನ ಸೊಳ್ಳೆಗಳನ್ನೂ ಆನೆಕಾಲು ರೋಗ ವನ್ನೂ ಚರಂಡಿ ವಾಸನೆಯನ್ನೂ ಹಾಲು ಬೆಕೆಸಿದ ನೀರು ಮುಂತಾದ ಇನ್ನೂ ಎಷ್ಟೋ ವಸ್ತುಗಳನ್ನೂ ಶಪಿಸುತ್ತ ಹಾಳೂರಿದು ಎನ್ನು ತ್ತಾರೆ. ಆದರೆ ವ್ಯಾಸಂಗಕ್ಕಾಗಿಯೋ ನೌಕರಿ ಗಾಗಿಯೋ ಇನ್ನಾವುದಾದರೂ ಕಾರಣದಿಂ- ದಲೋ ಮುಂಬಯಿ ಬನಾರಸ್‌, ದಿಲ್ಲಿ, ಕಲ್ಕ ತ್ತಾ ಅಥವಾ ಮದ್ರಾಸಿಗೆ ಹೋಗಿ ಸ ಸ್ವಲ್ಪ 'ಕಾಲ ಸೆಳೆವ ಮೇಲೆ ತಮ್ಮೂರನೆ ಕನಸು ಕಾಣಲು ತೊಡಗು ತ್ತಾರೆ, ಆಗ ಸೊಳ್ಳೆಗಳನ್ನೂ ಆನೆಕಾಲುಗಳನ್ನೂ ಅಷ್ಟಾಗಿ ಗಣ ತೆಗೆದುಕೊಳ್ಳದೆ, ಕತಲ ಬಾವುಟದ ಗುಡ್ಡ, ಕದಿರೆಯ ಗುಡ್ಡ ಮುಂತಾದ ರಮಣೀಯ ಸ್ಮಳಗಳನ್ನೇ ಜ್ಞಾಪಿಸಿಕೊಂಡು " ನಮ್ಮ ಮಂಗಳೂರು ಎಷ್ಟು ಚೆಂದ” ಎಂದು ಕೊಳ್ಳುತ್ತಾರೆ. ಅಗಲಿಕೆಯೆಂಬುದು ಪ್ರಿಯವಾದ ದೈನ್ನು ಮತ್ತಷ್ಟು ಪ್ರಿಯವಾಗಿ ಮಾಡುತ್ತದಲ್ಲದೆ, ನಮಗೆ ಪ್ರಿಯವಾದದ್ದರಲ್ಲಿರುವ ಅಪ್ರಿಯವಾದ ಅಂಶಗಳಿಗೂ ನೆಮಗೂ ನಡುವೆ ಒಂದು ತೆರೆ ಯನ್ನೊ ಡ್ಡುತ್ತದೆ.. ಈ ಮಾತು ತಾಯಿಯ ಅಥವಾ. ಪ್ರ(ಯಸಿಯ ವಿಷಯದಲ್ಲಿ ಹೇಗೋ ಹಾಗೆಯೇ ಹುಟ್ಟೂ ರಿಗೂ ಅನ್ವ ಯಿಸುತ್ತ ದೆ. ನಮ್ಮ ಹುಟ್ಟೂ ರೆಂದರೆ ಯಾವುದು ನಾವು ಹುಟ್ಟಿದ. ಊರೇ ನಿಜವಾದ ಹುಟ್ಟೂರಾಗ ಬೇಕಾಗಿಲ್ಲ. ಹುಟ್ಟಿದ ಅನಂತರ ಸ್ವಲ್ಪಕಾಲ ವಾದರೂ ಅಲ್ಲಿದ್ದರೆ ಅದನ್ನು ಹುಟ್ಟೊಕಿನ್ನ ಬಹುದೋ ಏನೊ. ಕೊನೆಯ ಪಕ್ಷ ನಮ್ಮ ಬಾಲ್ಯವನ್ನಾದರೂ ಅಲ್ಲಿ ಕಳೆದಿರಬೇಕು. ತಂದೆ ತಾಯಿಗಳ ಜೊತೆಗಿದ್ದು, ವಿದ್ಯಾಭ್ಯಾಸವೂ ಅಲ್ಲಿಯೇ ನಡೆದಕೆ ಇನ್ನೂ. ಚಿನ್ನು. ಒಂದೆರಡು ತಲೆಮಾರುಗಳಿಂದ ನಮ್ಮ ಹಿರಿಯರು ನೆಲಸಿದ್ದ ಊರಾದಕೆ ಬಹಳ ಸಂತೋಷ. ಮುಂದೆ ನಾವು ಎಲ್ಲಿಗೇ ಹೋಗಲಿ, ಈ ಪ್ರಾರಂಭದ ದೆಸೆಗಳಲ್ಲಿ ನಾವಿದ್ದ ಊರೇ ನಮ್ಮ ಸ ಟ್ಟೊಕೆನಿಸುತ್ತ ಚ ಆಗಿನ “ಮ್ಮಸೆ ಸ್ನೇಹಿತರು, ಆಟಪಾಟಗಳು, ಅನು ಭವಗಳು ಅಚ್ಚ `ಯಡೆ ಉಳಿಯುತ್ತವೆ. : ಆಗ ನಾವಿದ್ದ ಬಿಸ ಅತ್ಯಂತ ಬ್ರಿ ಯವಾದುದು. ಇದರ ಮರೃವಿಷ್ನ--ನಮಗೆ ಅಸ್ಪ ರಿತವಾದ ಸಂತೋಷ ದೊರೆಯುವುದೆಲ್ಲ ಬಾಲ್ಯದಲ್ಲಿ ಎನ್ನ ಬೇಕು. ವಿದಾ ರ್ಥಿಗಳಾಗಿರುವಾಗಲೂ "ಹೆಚ್ಚು. ಕಡಮೆ ಆ ಸು ಸುಖ ಇರುತ್ತದೆ. ಆದರೆ ಬೆಳೆದವರೆನಿಸಿಕೊಂಡು ಒಮ್ಮೆ ಜೀವನರಂಗದಲ್ಲಿ 'ಕಾಲಿಟ್ಟಿವೋ, ಅಲ್ಪವಾದದ್ದರಲ್ಲಿ ಕೂಡ ಆನಂದ ವನ್ನು ಕಾಣುವ ಆ ಸಾಮರ್ಥ್ಯ ನಶಿಸತೊಡಗು ತ್ತದೆ... ಬಾಲ್ಯದ ಮುಗ್ಧ ಮನೋ ಭಾವದೊಂ- ದಿಗೇ ನಮ್ಮ ಹೊಂಗನಸುಗಳೆಲ್ಲ ಪುಡಿಪುಡಿ ಯಾಗಿ, ಸಾಂಸಾರಿಕ ಜೀವನದ ನೈಷ್ಮು ರ್ಯಗಳು ಯಾವುದರಿಂದಲೂ ಸಂತೋಷವಿಲ್ಲ ಐಂಬಂಥ ಸ್ಥಿತಿಯನ್ನು ನಮ್ಮ ಲ್ಲನೇಕರಿಗೆ ತಂದೊಡ್ಡುತ್ತವೆ. ಚಿಕ್ಕ-ಪುಟ್ಟ. ಸರಳ ಸುಂದರ ಅನುಭವಗಳೂ: ದೃಶ್ಯಗಳೂ ಮನಸ್ಸಿ ನಲ್ಲಿ ಅಚ್ಚೊತ್ತಿ, ನಿಲ್ಲುವ ಟ್‌ 'ಬಾಲ್ಯ ಸಮಾರ್ಯಗ್ಗಳೆಲ್ಲಿ ; ಸಾವಿರಾರು ಯೋಚನೆಗಳ ಹೊಬ್ಚಾಡಿದಲ್ಲಿ ಸಿಲುಕಿ ಹೋಗುವ ಅನಂತರದ ಕಾಲವೆಲ್ಸಿ ! ಆದಕೆ ಒಂದು ವಿಷಯ... ಈ ಯೌವನ ಅಥವಾ ಯಾೌವನೋತ್ತರ ಕಾಲದಲ್ಲಿ ಎಂತಹ ವಿಷಮ ಸನ್ನಿವೇಶದಲ್ಲಿದ್ದರೂ ಕೂಡ, ಬಾಲ್ಯದ ರಸನಿಮಿಷಗಳನ್ನು ನೆನೆಸಿಕೊಂಡು ಸವರುವ ಭಾಗ್ಯವೊಂದಿದೆ. ಅದು ಎಲ್ಲರಿಗೂ ಇದೆಯೆಂದು ಹೇಳುವಂತಿಲ್ಲ. ನಾವು ದೊಡ್ಡವರಾದಂತೆ ಬಾಲ್ಯ ದ ಘಟನೆಗಳಿಗೂ ಸನ್ನಿವೇಶಗಳಿಗೂ ಒಂದು ವಿಶೇಷವಾದ ಮೆರುಗು ಬರುತ್ತದೆ. ನಮ್ಮ ಹುಟ್ಟೂರಿನಿಂದ ಬಲು ದೂರ ಹೋಗಿದ್ದರಂತೂ ಹಿಗ್ಗ ನಿಲಾಸಿಸುರ ' ಫೆನೆವುದೆನ್ಸ ಮನಂ... . * ಆ ಸನ್ನಿವೇಶಗಳ ಕುರಿತು ಹಾಗೂ ಊರಿನ ಕುರಿತು "ನಮ್ಮ ಕಕುಲಾತಿ ಇಮ್ಮಡಿಯಾಗುತ್ತ ಗೆ ಇನ್ನೊಮ್ಮೆ ಆ ಊರಿಗೆ ಹೋಗ್ನಿನೆಲಸಲು ಸಾಧ್ಯ ವಿಲ್ಲದ ಸಂದರ್ಭಗಳಲ್ಲಿ ಅದು ಸ್ವರ್ಗಸಮಾನ ವಾಗಿ ಕಂಡರೂ ಕಾಣಬಹುದು, ಎಂದಾದ . ಕೊಮ್ಮೆ ಆ ಊರನ್ನು ಸಂದರ್ಶಿಸುವ ಭಾಗ್ಯ ದೊರೆತರೆ ಎಷ್ಟು ಸಂತೋಷವಾಗಲಾರದು ! [ ಆ ಊರು ಬೆಳೆದು ಈಗ ದೊಡ್ಡೆ ನಗರವಾಗಿ ರುವುದನ್ನು ಕಂಡು ಆತ ಹಿಗ್ಗ ರೂಬಹುದು ; ಆದರೆ "ಅಲ್ಲಿ ಅವನನ್ನು ಆಕರ್ಷಿಸುವ ಅಂಶಗಳು ಬೇರೆಯೇ. ಇರುತ್ತವೆ. ತಾನು ಗೆಳೆಯರೊಡಗೂಡಿ ಈಜುತ್ತಿದ್ದ ನದಿ, ಏರುತ್ತಿದ್ದ ಬೆಟ್ಟಿ, ನದಿಯ ಮೇಲಿನ ಸೇತುವೆ, ಸೇತುವೆಯಾಚಿನ ಕೈಲುನಿಲ್ಮಾಣ, ಊರೊಳಗಿನ ದೇವಸ್ಥಾನ, ವ್ಯಾಯಾಮಶಾಲೆ, ಮರಕೋತಿ ಯಾಟವಾಡಿ ಬಿದ್ದು ಇ ಜಟ ಬತ ಹೊಂಗೆಯ ಮರ, ಅಂಥ ಮರಗಳಿಂದ ಸುತ್ತು ವರಿಯಲ್ಪಟ್ಟಿ ಆಟದ ಬಯಲು, ಅಲ್ಲೇ ಪಕ್ಕ ದಲ್ಲಿರುವ. ಪ್ರಾಥಮಿಕ ಶಾಲೆ--ಇವೇ ಹುಟ್ಟೂ ರನ್ನು ಅವನಿಗೆ ಅಷ್ಟೊಂದು ಬ್ರಯವಾಗಿ ಮಾಡಿದ ಶಕ್ತಿ ಗಳು, ಇವುಗಳು ಅವಾಗೆ ಈ ಜನ್ಮದಲ್ಲಿ ಬೇರೆ ಯಾವ ಊರಲ್ಲಿ ದೊರೆತಾವು ? ಆಷ್ಟೇ ಅಲ್ಲ. ದೈವಕೃ ಪೆಯಿಂದ ಇನ್ನೂ ಬದುಕಿ ಉಳಿ ದಿರುವ ತನ್ನ ಎದ್ಯಾಗುರುಗಳನ್ನು ು ಕಾಣಹೋಗು ತ್ತಾನೆ ಆತ. ಗುರುಗಳು ಆದರದಿಂದ ಬರಮಾಡಿ ಕೊಳ್ಳು ವಾಗ ಇವನು. ತಾಯ ಕೈಯ ಹಸುಳೆ ಯಂತಾಗುತ್ತಾ ನೆ. ಗುರುಗಳಿಗೆ " ನತರ? ಎಂದರೆ ಮೊದರಿನಿಂದಲೂ ಸಿಟ್ಟು. "ಅನಂತರ ' ಎಂದು ಹೇಳಬೇಕು. ಈ ಹಳೆಯ ಶಿಷ್ಠ ಬೇಕಂತಲೇ "ನಂತರ' ಎನ್ನುತ್ತಾನೆ... ಗುರುಗಳ ಕ್ಸ ಹದಿ . ನಷ್ಟು ನೈದು ವರ್ಷ ಕಳೆದ ಮೇಲೂ *3ಿವಿ ಗವ ಮುಂದಾಗುತ್ತದೆ. ಅದೊಂದು ಭಾಗ್ಯವೆಂಬಂತೆ ಈತ ಶಿವಿಯೊಡ್ಡು ತ್ತಾನೆ. ""``ೀನು ದೂಡ್ಡ ಮನುಷ್ಯನಾದರೆ ನೆನಗೇನಯ್ಯ 1 '' ಎಂದುಪ ಹಾಸಮಾಡುತ್ತ, ಹದಿನೈದು ವರ್ಷಗಳ ತ ಬಲವಾಗಿಯಲ್ಲದಿದ್ದ ರೂ ಮೃ ದುವಾಗಿ ಹುಟ್ಟೂರಿನಲ್ಲಿ ಕೆಲವು ೧೯ ಹಿಂಡಿಯೇ ಬಿಡುತ್ತಾರೆ. ಶಿಷ್ಯನ ಕಿವಿಯನ್ನು ಗುರುಗಳು ! ಅಷ್ಟಕ್ಕೆ ಮುಗಿಯಿತೆ? ಇಲ್ಲ. ಹುಟ್ಟೂರಿನ ನೆನಪನ್ನು ಶಾಶ್ವತವಾಗಿಡುವ ಇನ್ನೂ ಎಷ್ಟೋ ಅಂಶಗಳನವೆ. ಬಾಲ್ಯದಲ್ಲಿ ಅವನ ಮತ್ತು ಸಂಗಡಿ ಗರಭೀತಿ, ಗೌರವಗಳಿಗೆ ಪಾತ್ರವಾಗಿದ್ದ, ದೆವ್ವ ಗಳ " ಹೆಡ್‌ಕ್ವಾರ್ಟಿರ್ಸ್‌' ಎಂದು ಸುಪ್ರಸಿದ. ವಾಗಿದ್ದ, ದೊಡ್ಡ ಬೇವಿನಮರ ಮತ್ತು ಅದರ ಪಕ್ಕದ. ವಾಸಎಲ್ಲದ ಒಂದು ಮುರುಕುವಮನೆ ಇರುವ ವಠಾರ ಕೂಡ ಈತನಿಗೆ ಆ ಊರಲ್ಲಿ ರುವ ಪ್ರೇಕ್ಷಣೀಯ ಸ್ಥಳಗಳಲ್ಲೊಂದು ಜಾನ್‌ಸನ್‌ ಮಹಾಶಯನ ಕುರಿತಾದ ಒಂದು ಘಟನೆ ಇಲ್ಲಿ ಜ್ಞಾಪಕಕ್ಕೆ ಬರುತ್ತದೆ. ಡಾಕ್ಟರ್‌ ಜಾನ್‌ಸನ್‌ ಮೃತನಾಗಲು ಮೂರು ವರ್ಷಗಳಿರುವಾಗ ತನ್ನ ಹುಟ್ಟೂರಾದ ಲಿಚ್‌ಫೀಲ್ಡಿಗೆ ಹೋದನಂತೆ. ಊರಿನ ಒಂದು ಹೊಲದಲ್ಲಿ ಅಡ್ಡಡ್ಡವಾಗಿ ಬಿಗಿದಿದ್ದ ಒಂದು ಕಂಬಿಯಿತ್ತು. ಬಾಲ್ಯದಲ್ಲಿ ಜಾನ್‌ಸನ್‌ ಸಂಗಡಿ ಗರೊಡನೆ ಆ ಕಂಬಿಯ ಮೇಲೆ ಆಚಿಂದೀ ಚೆಗೆ ನೆಗೆದಾಡುವ ಒಂದು ಆಟವಾಡುತ್ತಿದ್ದ. ವೃದ್ಧಾಪ್ಯದಲ್ಲಿ ಕಾಲಿಟ್ಟಿ ಈ ಮನುಷ್ಯ ಹಲವು ವರ್ಷಗಳಾದರೂ ಹ, ಅಲ್ಲಿಯೇ ಇದ್ದು ದನ್ನು ಕಂಡು ತುಂಬ ಸಂತೋಷಪಟ್ಟ. ಒಂದು ಕ್ಷಣ ಅದನ್ನು ದಿಟ್ಟಿ ಸದ. ಬಾಲ್ಯದ ವಿಲಾಸ ವಿಹಾರಗಳೆಲ್ಲ. ಕಣ್ಣಮುಂದೆ ಕಟ್ಟಿದಂತಾಗಿ, ಪನಘನವಾದ ಮಾತುಗಳ ಮಳೆಗಕೆಯುತ್ತಿದ್ದ ಈ ಮಹಾ ಪಂಡಿತ, ಹ್ಯಾಟುಕೋಟುಗಳನ್ನು ಕಳಚಿಟ್ಟು ಒಂದು ಕ್ಸೈ ನೋಡಿಯೇ ಬಿಡುತ್ತೇನೆ ಎಂದುಕೊಳ್ಳುತ್ತ ಆ ಕಂಬಿಯ ಮೇಲೆ ಆಚ ಈಜೆ ಕಡು ಸಲ ನೆಗೆದೇ ಬಿಟ್ಟಿ ನಂತೆ! "ಊರಿಗೆ ಅರಸನಾದರೂ ತಾಯಿಗೆ” ಮಗ” ಎಂಬಂತೆ ಪರವೂರುಗಳಲ್ಲಿ ದೊಡ್ಡ ಮನುಷ್ಯ ನಾದರೂ ಹು ಟ್ಟ ರಿಗೆ ಇನ್ನೂ ಹುಡುಗನೇ ! ಬಾಲ್ಯದ ರಸನಿಮಿಷಗಳನ್ನು ಜ್ಞಾಏಿಸಿ ಕೊಡುವ ವಸ್ತುಗಳೂ ಸ [ಳಗಳೂ. ಇರುವಂತೆ, ರುದ್ರ ಚಿತ ಗಳನ್ನು ಕಣ್ಣಿಗೆ. ಕಟ್ಟುವ ರುದ ದ್ರಭೂಮಿಯೂ ಇರಬ ೨೦ | ಕಸ್ತೂರಿ ನಾಡ ಹಂಬಲ ದಿನಗಳೆನಿತೊ ಕಳೆದುವೆನ್ನ ಮನೆಯನಗಳಲಿ ನಲಿಯುತ ಹುಟ್ಟಿದೂರ ಬಿಟ್ಟು ದೂರ ವೆರಿತೂ ನಡೆಡೆರೆತೆಯುತ. ಹಕ್ಕಿಯೊಂದು ಹಾರಿ ಬಂದು ಗೂಡ ಸೇರಿತಿದಿರಿಗೆ, ರೆಕ್ಕೆ ಬಿಚ್ಚುತದರ ವೋಲು ಕಾರದಾಡೆನೂರಿಗೆ ! ಕಡಲ ಗಾಳಿ ಕರೆಯುತಿಹುದು ಪಡುವಲೂರಿನಂಚಿಗೆ ಪಡುವಲೂರ *ರೆಯ ತೊರೆಯ ".. .. ಕಹ್‌ಸಿರು ಹಾಸಿದಂಚಿಗೆ. ದಾಸಾಂಡೇಶ್ಕರ ಗಣಪತಿರಾವ್‌ ಹುದು. ನಮಗೆ ಪಿ ವ್ರಿಯರಾದವರ ದೇಹಗಳನ್ನು ಭಸ್ಮೀಕರಿಸಿದ ಸ್ಮ ಳವದು. ಆದರೆ ಅದು ಸೂಡ ನಮ್ಮನ್ನು ಹುಟ್ಟೊರಿನಿಂದ ವಿಮುಖರನ್ನಾಗಿ ಮಾಡಬೇಕೆಂದಿಲ್ಲ. "ಒಂದು ದಿನ ನನ್ನ ಈ ದೇಹ ಕೂಡ ಇದೇ ರುದ್ರ ಭೂಮಿಯಲ್ಲಿ. . ಎಂಬ ಹೋಚನೆಯೊಂದು ಮೂಡಿ ಹುಟ್ಟಿ ಸ ನೊಡನೆ ನಮಗಿರುವ ನಂಟು ಮತ್ತಷ್ಟು ಬಿಗಿ ಯಾಗಬಹುದು. ಇಂಥ ಭಾವನೆಯಲ್ಲಿ ಅನ್‌ಚಿತ್ಯವೇನಿಲ್ಲವೆನಿ ಸುತ್ತದೆ. . ಶೇಕ್ಸ್‌ ಪಿಯರ್‌ ಮಹಾನುಭಾವರಿಗೆ ಕೂಡ ಇದೇ ಭಾವನೆಯಿದ್ದಿರಬೇಕು. . ಆತ ಹುಟ್ಟೂರಿನಲ್ಲೇ ತನ್ನ ಸಮಾಧಿಯಾಗಬೇಕೆಂದು ಬಯಸಿದ್ದಲ್ಲದೆ ತನ್ನ ಸಮಾಧಿಯ ಮೇಲೆ ಕೆತ್ತಿ ಸಲು ಆತ ಬರೆದಿಟ್ಟಿ ಚರಮಗೀತೆ ಈ ವಾಕ್ಯಗ ಳಿಂದ ಮುಗಿಯುತ್ತದೆ-- ""ಈ ಶಿಲೆಗಳನ್ನು ಇಲ್ಲಿ ಉಳಿಯಬಿಡುವವರು ಪುಣ್ಯ ಶಾಲಿಗಳು ; ನನ್ನ ಅಸ್ಥಿ ಗಳನ್ನು ಇಲ್ಲಿಂದ ಕಟಲಿಸಲೆಳಸು ವವರು ಪಾಪಗಳು. * ೬ ಜಗತ್ಭ್ರ ಖ್ಯಾತನಾದ ಮಹಾಪಿರುಷನಿಗೂ ಕೂಡ ಇಂಥದೊಂದು ಹಂಬಲವೆ? ಶೇಕ್ಸ್‌ ಪಿಯರ್‌ ಅಂತೂ ಹುಡುಗನಾಗಿದ್ದಾಗ ಚೋರ ನೆಂದು . ಅವಮಾನಿತನಾಗಿ ಹುಟ್ಟೂರಿನಿಂದ ಹೇಳದೆ ಕೇಳದೆ ಓಡಿಹೋದವನು.. ಆತ ಏಳಿಗೆ ಯನ್ನೂ ಯಶಸ್ಸನ್ನೂ ಕಂಡದ್ದು ಹೊರಗಿದ್ದು ಕೊಂಡೇ. ಹಾಗಿದ್ದರೂ ಹುಟ್ಟೂ ಕ ಮಣ್ಣಿ ನಲ್ಲೇ ಒಂದಾಗಬೇಕೆಂಬ" ಅವನ ಕೊನೆಗೆ ಲದ ಹಂಬಲ ಅಸಾಧಾರಣವಾದುದಲ್ಲವೆ? ಭಾರತದ ನಿವಾಸಿಗಳು ದೇಶಾಂತರ ಹೋಗಿ ಮೃತರಾ- ದರೂ ಅವರ ಅಸ್ಥಿ ಸ್ವದೇಶವನ್ನು ಸೇರಿ, ಸಾ ಮಾತೆಯ ಮಡಿಲಕ್ನೋ, ಇತರ ಪುಣ್ಯತೀರ್ಥ ಗಳ ಉಡಿಯನ್ನೋ ಸತ್ತ. ಈ ಹುಟ್ಟೂರಿನ ಮಮತೆಯ ಇನ್ನೊಂದು ರೂಪ ಬಂದರೆ ತಪ್ಪಾ ಗುತ್ತದೆಯೆ " ಜನನಿಯೂ ಜನ್ಮಭೂಮಿಯೂ ಸ್ವರ್ಗ. ಕ್ಸ ಂತಲೂ ಶ್ರೇಷ್ಠ ”--ಎಂಬ ಮಾತಿದೆ. ಜನ್ಮ ಸ ಸ್ವರ್ಗಪೆಂಬ ಭಾವನೆ. ಮೂಡಲು ಹುಟ್ಟೂರಿನ” ಮೇಲೆ ನಮಗಿರ:ವ ಮಮತೆಯೇ ಮೂಲವಾಗಬಹುದು. ಜನ್ಮಭೂಮಿಯೆಂದಕರೆ ದೊಡ್ಡ ಅರ್ಥದಲ್ಲಿ ನಮ್ಮ ದೇಶ ಎಂದು. ಪುಟ್ಟಿ ಅರ್ಥವೊಂದನ್ನು ಸಸ ಸ ನಾವು ಹುಟ್ಟಿ ಬೆಳೆದ ಊರೇ " ಜನ್ಮಭೂಮಿ | ' 113 ರಾಮ ' ನನ್ನು ಮರಳಿ ಮಣ್ಣಿಗೆ ಕರೆಸಿದ್ದು ಅವನ ತಾಯಿಚತೆ ಹೌದು; ಅವನು ಹುಟ್ಟಿ ಬಾಲ್ಯದ ಸ್ವಲ್ಪ ಕಾಲವನ್ನಾದರೂ ಕಳೆದ ಕೋಡಿಯ ಮಣ್ಣೂ ಹೌದು. ಮಣ್ಣುಮಾತ್ರವೆ? ಕೋಡಿಯ ಸಮೀಪದ ಕಡಲು ಕೂಡ ಹಾಡು! ಕಡಲು ಮಂಗಳೂರಕ್ಲಿತ್ತು; ಮದರಾಸಿನಲ್ಲಿತ್ತು ; ಮುಂಬಯಿಯಲ್ಲಿತ್ತು. ಆದರೆ ರಾಮನಿಗೆ ಕೋಡಿ ಯ ಕಡಲಿನ ಹುಚ್ಚು ಅದೇಕೆ? ಅದು ಹುಟ್ಟಿ ದೂರಿನ ಕಡಲು | ಚಿತ್ರ ಬ್ಬೆಗೆ ಹೆಗ್ಗಣ ಮುದ್ದಾ ದಕ್ಕೆ ಹುಟ್ಟೂರೂ ನಮಗೆ "ಹೇಗಿದ ರೂ ಪ್ರಿಯವೇ ! ಆದ್ದರಿಂದಲೇ ಇರಬೇಕು, ಪ್ರಬಂಧ ಕಾರನೊಬ್ಬ ಪ್ರವಾಸ ಹೋಗುವುದರ ಕುರಿತು ಬರೆಯುತ್ತ, “ ವಿದೇಶಗಳಲ್ಲಿ ಸಂಚರಿಸುತ್ತಾ ಜೀವಮಾನವನ್ನು ಕಳೆಯಬೇಕೆನಿಸುತ್ತದೆ* ಎಂದುಬಿಟ್ಟು, ಕೊನೆಗೆ, ಮೆತ್ತಗೆ ""--ಅನಂತರ ಊರಲ್ಲಿದ್ದು ಜೀವಿಸಲು ಇನ್ನೊಂದು. ಜೀವ ಮಾನಕಾಲ, ಎಲ್ಲಿಂದಾದರೂ ಏರವು ತೆಗೆದು ಕೊಳ್ಳುವುದು ಸಾಧ್ಯವಿದ್ದಿದ್ದಕೆ..'' ಎಂದು ಸೇರಿಸಿದ್ದಾನೆ ಲ ಅಡಿಗೆಮನೆಯ ಕಪಾಟಿನ ಮೇಲಂಕಣ ದಲ್ಲಿ ಹಾಯಾಗಿ ಕುಳಿತಿಜಿಯಲ್ಲ, ಆ ಕಪ್‌- . ಬಸಿ ಜೋಡಿಯ ಜೀವಮಾನದ ಮೇಲೆ ನಾವೇನಾದರೂ ವಿಮೆ ಇಳಿಸಿದ್ದರೆ ಅದರಿಂದ ಬಂದ ಹಣದಿಂದ ನಾವು ಒಂದು ಜೊಡ ಆ ಫಿಂಗಾಣಿ ಅಂಗಡಿಯನ್ನೈೆ ತೆರೆಯಬಹುದಾ ೬. ಗಿತ್ತು. ಅದು ಹದಿನಾಲ್ಕು ವರ್ಷಗಳಿಂದ ಜ್‌ ನಮ್ಮ ಲ್ಲಿಡೆ, ಮದ್ರಾಸಿನ ಚೀನಾಬಾಜಾರಿ ನಲ್ಲಿ ಬಾಂಬು ಬಿದ್ದು ರಾತ್ರಿ ಬೆಳಗಾಗುವುದ ಕೊಳಗೆ ಪಟ್ಟಣ ಖಾಲಿಯಾಯಿತಲ್ಲ ಆ ವರ್ಷ ಬೇಸಿಗೆಯಲ್ಲಿ ಅದನ್ನು ಕೊಂಡಿದ್ದೆವು. “ಏನಾದರೂ ಆದರೆ? ಚಟ್ಟಿನೆ ಊರು ಎರಡು ಹಿಂಗಾಣಿ ಪಾತ್ರೆಗಳ ಅದ್ಭುತ ಅಮರತ್ವದ ಕಥೆ ಶ್ರೀಮತಿ ಶಾಂತಾ ರಂಗಾಚಾರಿ ಬಿಡಲು ಹೆಗುರಾಗಬೇಕೆಂದು ಮನೆಯ ಸಾಮಾನನ್ನೆಲ್ಲ ಊರಿಗೆ ಕಳಿಸಿಬಿಟ್ಟಮೇಲೆ ಅವುಗಳನ್ನು ಕೊಂಡಿದ್ದೆವು. ಆ ಗಲಾಟಿ ಸಮಯದಲ್ಲಿ ನಾವು ಎಸ್ಸ್ಟೆನೇಡಿ ನಲ್ಲಿದ್ದ ಚಿಕ್ಕ ಪಿಂಗಾಣಿ ಅಂಗಡಿಯೊಂದರಲ್ಲಿ ಆರು ಕಪ್‌, ಆರು ಸಾಸರುಗಳನ್ನು ಕೊಂಡೆವು. ತಿಳಿರಂಗಿನ ಈ ಕಪ್‌ ಸಾಸರುಗಳ ಒಂದು ಬದಿಗೆ. ಹಳದಿ ಮತ್ತು *ೆಂಪು ಬಣ್ಣದ ಹೂಗೊಂಚಲು ಬಿಡಿಸಿದ್ದರು. ಅಂಗಡಿಯ ಅಕೆ ವಾಸಿ ಸಾಮಾನೆಲ್ಲ ಫುಟಾಪಾತಿನ ಮೇಲೆ ಹರ ಡಿತ್ತು. ಕ್ರೋಕರಿಗಳ ರಾಶಿಯಿಂದೆ ಇವಾರು ಫ್‌ ಸಾಸರುಗಳನ್ನು ಆರಿಸಿ ತೆಗೆಯಬೇಕಾದಕೆ ನಮ್ಮ ಮೂವತ್ತು ಅಮೂಲ್ಯ ನಿಮಿಷಗಳು 4 ಓಂದು ೫» ಪತ್ರಿಕೆಯಿಂದ ಈ ಹ ಕಸ್ತೂರಿ ವೆಚ್ಚವಾಗಿದ್ದವು. ಕಪ್‌ ಮತ್ತು ಸಾಸರುಗಳು ಹೊಂದಿಕೆಯಾಗಬೇಕಲ್ಲ, ಅದಕ್ಕೇ ಇಷ್ಟು ಹೊತ್ತು. ಒಂದು ಕಪ್‌. -ಸಾಸರು ಜತೆಗೆ ಹನ್ನರ ಡಾಣೆಯಂತೆ ಬೆಲೆ ಕೊಟ್ಟಿ ದ್ದೆ ವು.“ ಘನತುಟ್ಟಿ' ೫ ಯೆಂದು ನನ್ನ ಸ "ಗೊಣಗುಟ್ಟಿದ್ದಳು. "" ಊರು ಬಿಡಬೇಕಾದರೆ ಇಲ್ಲೇ ಬಿಟ್ಟು. ಹೋ- ಗುವ ಸರಕು ಇದು? ಎಂದವಳ ಯೋಚನೆ. ಯುದ್ಧ ನನ್ನ ತಾಯಿಯ ಪಾಲಿಗೆ ಬಹುಶಃ ತುಸು ನಿರಾಶಾನಾಯಶವಾಗಿ ಪರ್ಯವಸಾನ ಹೊಂದಿತು. ಅವಳು ಊಹಿಸಿದ ಅನಾಹುತ ವೇನೂ ಒದಗಲಿಲ್ಲ. ಅಂದು ಕೊಂಡ ಆರು ಜತೆ ಕಪ್‌-ಸಾಸರು ಗಳಲ್ಲಿ ಆ ಗಡಿಬಿಡಿಯ ಬೇಸಗೆಯನ್ನು ಇಟಿ ಉಳಿದದ್ದು ಬರಿ ಎರಡು ಜತೆ. ಆವು ನನ್ನ ಮದುವೆಯಲ್ಲಿ ಬಳುವಳಿಯಾಗಿ ನನ್ನ ಕೈಗೆ ಬಂದವು. ನ ತಾಯಿಗೆ ಹಳೇ ಸರಕುಗಳ ಮೇಲೆ ಲ್ಪ ಪ್ರೀತಿ ಜಾಸ್ತಿ. ಹಳೇ ಮೊಳೆಗಳನ್ನೂ ಗ ಸರಕು ಪುಡಿಕೆ ಸಟ್ಟಿದ ದಾರ ಗಳನ್ನೂ ಅವಳು ಕೂಡಿಡುತ್ತಾಳೆ. ಹಳೇ ಬ್ಯಾಂಕ್‌ ಪುಸ್ತಕಗಳನ್ನೂ ಮಕ್ಕಳ ಶಾಲೆಯ “ ಪ್ರಗತಿ ಪತ್ರಿಕೆ" ಗಳನ್ನೂ ವಂಶಪರಂಪರೆ ಯಾಗಿ ಬಂದ ಅಮೂಲ್ಯ ಆಸ್ತಿಗಳೆಂಬಂತೆ ಜೋಪಾನವಾಗಿಡುತ್ತಾಳೆ. ಈ ಪ್ರವೃತ್ತಿಗೂ ಯಾವುದಾದರೂ ಮನೋವಎಕಾರಕ್ಕೂ ಸಂಬಂಧ ವಿರಬಹುದು. ಆದಕೆ ಆ ಪ್ರಶ್ನೆಯನ್ನು ನಾವು ಕೂಲಂಕಷವಾಗಿ ಬಿಡಿಸಲು ಹೋಗಿಲ್ಲವೆನ್ನಿ. ಅಂತೂ ಅವಳು ಇಪ್ಪತ್ತು ವರ್ಷ ಪುರಾತನ ವಾದ ಡಬ್ಬಿ ಗಳಲ್ಲಿ “ಮೂರು ತಿಂಗಳ ಕಾಲ ಸಾಲುವಷ್ಟು “ಸರಂಜಾಮುಗಳನ್ನು ತುಂಬಿ ಅವು ಗಳ ಚೆ ಈ ಎರಡು ಜತೆ ಕಪ್‌ ಸಾಸರು ಗಳನ್ನೂ ಪ್ಯಾಕ್‌ ಮಾಡಿ ನನ್ನೊಡನೆ ಕಳಿಸಿ ದಳು. ಅವು ನನ್ನ ಮನೆಯಲ್ಲಿ ಆರು ವರ್ಷ ಕಾಲ ನಿರಾಪದವಾಗಿ ಬಾಳಿದವು. ಆಮೇಲೆ ಒಂದು ದಿನ ನನ್ನ ಮಗಳು ಒಂದು ಕಪ್ಪನ್ನು ಒಡೆದು ಹಾಕಿದಳು, ಅದಾಗಿ ಸ್ವಲ್ಪ 'ಕಾಲದಲ್ಲಿಯೇ ಕೆಲಸದವಳು ಒಂದು ಸಾಸರನ್ನು ಮುಗಿಸಿದಳು. "" ನನ್ನ ಕೇಳಿದರೆ ಒಂದು ತೆ ಟೀ ಸೆಟ ಕೊಂಡುಕೊಳು ವುದು ಒಳ್ಳೇದು. ಒಂದು ಜತೆ ಕಪ್‌-ಸಾಸರೌ 'ಮಾತ್ರ ಉಳಿದಿದೆ ಈಗ '' ಎಂದರು ನಮ್ಮವರು. ಅದಲ್ಲದೆ. ನನ್ನ ತಾಯಿ ಬಳುವಳಿಯಾಗಿ ಕೊಟ್ಟಿದ್ದೇ ಆದ ಎರಡು ಹಳೆಯ ಹಿತ್ತಾಳೆಯ ವಾಟಿಗಳೂ ಒಂದು ಗಾಜಿನ ಲೋಟ ಮತ್ತು ಮೂರು ವಿವಿಧಾಕೃತಿಗಳ ಬೆಳ್ಳಿ ಲೋಟಗಳೂ ನಮ್ಮಲ್ಲಿದ್ದವು. ಓರಣವಾದ ಒಂದು ಸೆಟ್‌ ಪಾನಪಾತ್ರೆಗಳನ್ನು ಕೊಂಡುಕೊಳ್ಳ ತ ಕಾಲ ಖಂಡಿತ ಬಂದಿತ್ತು. ಸರಿ, ಪೇಟಿ ಸುತ್ತಿದೆವು. ಒಂದು 0. ಮುದ್ದಾದ, ಸೆನೆಬಣ್ಣದ ಟೀ ಸೆಟ್‌ ಸಿಕ್ಕಿತು. ಅದರ ಬೆಲೆ. ಒಂದುನೂರಾ ಇಪ್ಪತ್ತೆಂಟು ರೂಪಾಯಿಯೆಂದು ತಿಳಿಯಿತು. ನಾನೆಂದೆ, "ಈಗ ಇದನ್ನು ಕೊಳ್ಳೋಣ `' ಬೇಡ. ನಮ್ಮ ನೀಲಿ ಕಪ್‌ ಸಾಸರ್‌ ಖಡೆದ ಕ್ಷಣ ಇದನ್ನು ತೆಗೆದುಕೊಳ್ಳುವಾ. ಥೆ ಇದಕ್ಕಾಗಿ ನಾನೀಗ ಪಶ್ಚಾತ್ತಾಪ ಪಡಬೇ ಕಾಗಿ ಬಂದಿದೆ. ಈ ಮಾತಿಗೀಗ ಎಂಟು ವರ್ಷ ಸಂದುಹೋಯಿತು, ಆ ಕಪ್‌ ಸಾಸರ್‌ ಇನ್ನೂ ನಮ್ಮ ಹತ್ತಿರ ಉಳಿದಿದೆ. ಈ ನಡುವೆ ನಮ್ಮ ಅತಿ ಸಮೀಪದ ಬಂಧುಗಳು ನಾಲ್ವರು ತೀರಿ ಕೊಂಡಿದ್ದಾರೆ, ಇಬ್ಬರು ಮಕ್ಕಳು ದಾಂಡಿಗರಾಗಿ ಮಜ ಆರು ಸಲ ನಮಗೆ ವರ್ಗಾವರ್ಗಿ ಯಾಗಿದೆ, ಸ್ಥಳ ಬದಲಿಸುವ ಗಡಿಬಿಡಿಯಲ್ಲಿ ಮನೆಯ ಎಷ್ಟೇ ಸರಕುಗಳು ನುಚ್ಚು ನೂರಾ ಗಿವೆ... ಆದರೆ ಈ ಕಪ್‌-ಸಾಸರ್‌ ಜೋಡಿಗೆ ಮಾತ್ರ ಏನೂ ಧಾಡಿ ಬಂದಿಲ್ಲ ಅದನ್ನು ಹೇಗಾದರೂ ತೀರಿಸಿಬಿಡಬೇಕೆಂದು ನಾವು ನಾನಾ ಉಪಾಯಗಳನ್ನು ಮಾಡಿದ್ದೇವೆ. ನನ್ನ ಮಗ ಅದನ್ನು ತನ್ನ ಚಿತ್ರಗಳಿಗೆ ಬಣ್ಣ ಹಾಕುವುದಕ್ಕೆ ನೀರಿನ ತಟ್ಟಿ ಯಾಗಿ ಉಪಯೋ ಗಿಸಿದ್ದಾನೆ ; ನು ದೃಷ್ಟಿಯ ನಮ್ಮ ಕೆಲಸದ ವಳು ಎಡವಿ ಬಡೆಯಲೆಂದು ಬೇಕೆಂದೇ ಅದನ್ನು ಅಲ್ಲಲ್ಲಿ ಇಟ್ಟು ನೋಡಿದ್ದೇವೆ; ಗಟ್ಟಿಮುಟ್ಟಾದ ಆ ಕಸ್‌-ಸಾಸರ್‌ ಹಿತ್ತಾಳೆ ಪಾತ್ರೆಗಳ ಸಂಗಡ ಪ್ಯಾಕ್‌ ಮಾಡಿ ಅವುಗಳನ್ನು ಊರಿಂದೂರಿಗೆ ಗುಡ್ಸ್‌ ಗಾಡಿಯಲ್ಲಿ ಸಾಗ ಹಾಕಿದ್ದೇವೆ. ಆದರೆ ಊಹೂಂ, ಅವು ಗಳನ್ನು ನಾಶಮಾಡಲು ನಮ್ಮಿಂದಾಗಿಲ್ಲ. ಕೆಲ ದಿನಗಳ ಹಿಂದೆ ನನ್ನ ಮಗಳ ತ್ಲಾಸಿ ನವರು. ವನಭೋಜನಕ್ಕೆ ಹೋದರು. ನಾನು ಅವಳ ಊಟದ ಸಂಗಡ ಈ ಕಪ”-ಸಾಸರುಗ ಳನ್ನೂ ಕಾಫಿ ಕುಡಿಯಲೆಂದು ಚೀಲದಲ್ಲಿ 'ತುರುಕಿ, "ಆ ಥರ್ಮಾಸ್‌ ಮಾತ್ರ ತಿರುಗಿ ತರಲು ಮರೆಯಬೇಡ, ತಿಳಿಯಿತೆ? '' ಎಂದು ಅರ್ಥವತ್ತಾಗಿ ಹೇಳಿದೆ. ಅವಳು ಗಂಭೀರ ಕಠೋರವಾಗಿ ತಲೆ ಅಲ್ಲಾ ಡಿಸಿದಳು. ಸಂಜೆ ಅವಳು ಹಿಡಿಸಲಾರದ ಹಿಗ್ಗಿ ನಿಂದ ಮರಳಿದಳು. “ ಅದನ್ನು ಸರೋವರದ ದಂಡೆಯ ಮೇಲೆ ಬಿಟ್ಟು ಬಂದುಬಿಟ್ಟಿ (' ಎಂದು ವರದಿ ಕೊಟ್ಟಳು. ಸಂದಿಕೆ. ಬೆಳಿಗ್ಗೆ ಅವಳ ಸಹಪಾಠಿಯೊಬ್ಬ ಳಿಂದ ಟಿಲಿಫೋನ್‌ "ಬಂತು: « ನೋಡಿರಿ, ನಿಮ್ಮ ಕಸ್ತೂರಿ ಕಪ್‌ ಸಾಸರನ್ನು ಮರೆತು ಬಂದಿದ್ದಳು. ನಾನು ತಂದಿದ್ದೇನೆ, . ..' “ತುಂಬಾ ಉಪಕಾರ” ಎಂದು ನಾನು ಉತ್ತರ ವತ್ತೆ-- ನಿರ್ವಿಣ್ಣಳಾಗಿ, ಫೋನಿನಲ್ಲಿ ಹುಡುಗಿ ಹೇಳುತ್ತಿದ್ದಳು.“ ಇಷ್ಟು ಗಟ್ಟಿ ಮುಟ್ಟಾದ ಕಪ್‌ ಸಾಸರ್‌ ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಕಣ್ಣಿಗೆ ಬಿದ್ದಿ ಲ್ಲ, ಅನ್ನು ತ್ತಾಳೆ ನಮ್ಮ ತಾಯಿ. * ` ಹದಿನಾಲ್ಕು ವರ್ಷಗಳಲ್ಲಿ” ಎಂದೆ ನಾನು. ಮತೊ ನಮ್ಮೆ ನಾನು ಅದನ್ನು ಗಾಡಿಯಲ್ಲಿ ಬಾತ್‌ರೂಮಿನ ಹಿಂದೆ ಬಿಟ್ಟುಬರಲು ಯತ್ನಿಸಿದೆ. ಆದಕೆ ನಾವು ಇನ್ನೇನು ಗಾಡಿ ಇಳಿದು ಪಾರಾಗ ತಕ್ಕ ವರು, ಆಷ್ಟ ರಲ್ಲಿ, ಆ ವರೆಗೆ ನಮ್ಮೊಡನೆ ಚಕಾರ ಶಬ್ದ ಮಾತಾಡದೆ ಬಿಮ್ಮನೆ ಕುಳಿತಿದ್ದ ಸಹಪ ಪ್ರಯಾಣಿಕ ಆ ಶಕಪ್‌-ಸ ಸಾಸರನ್ನು ತಂದು ನಮ್ಮ, ಕೈಯಲ್ಲಿರಿಸಿ ನಂಜನ ನೋಟ ಬೀರಿದ. ನಾನು ಪ ಪ್ರೆಯಾಇಗಳಲ್ಲಿ ಪ ಪುಸ್ತಕಗಳನ್ನು ಚಪ್ಪಲಿ . ಗಳನ್ನು, “ಫಿನ್‌ ಡಬ್ಬಿ, ಗಳನ್ನು ಮತ್ತು ಅನೇಶಾ _. ನೇಕ ಪದಾರ್ಥಗಳನ್ನು ಕಳೆದುಕೊಂಡಿದೆ ನೆ. ೨೩ ಆದರೆ ಈ ಕಪ್‌ ಸಾಸರು ಮಾತ್ರ ಏನು ಮಾಡಿ ದರೂ ನಮ್ಮ ಬೆನ್ನು ಬಿಟ್ಟಿಲ್ಲ. ಒಂದು ದಿನ ನನ್ನ ಗೆಳತಿಯೊಬ್ಬಳು ತನ್ನ ಮೊಮ್ಮಗನೊಂದಿಗೆ. ನಮ್ಮಲ್ಲಿಗೆ ಬಂದಿದ್ದಳು, ಒಂದು ವರ್ಷದ ಆ ಮೊಮ್ಮಗನ ವಿಸ್ಕೀರ್ಣವ- ನ್ನ್ನ ತಾಸುಗಟ್ಟಳೆ ವರ್ಣಿಸಿದಳು. ಅವನ ಉಪ ಟಳದಿಂದ ಅವಳ ಮಗಳಿಗೆ ಸಾಕೋ ಸಾಕಾಗಿ ತ್ತಂತೆ. ಅವನಿದ್ದಲ್ಲಿ ಯಾವುದೂ ಉಳಿಯುವಂತಿ ದ್ವಿಲ್ಲಂತೆ ಒಡೆಯಬಲ್ಲ ಯಾವ ವಸ್ತುವನ್ನೂ ಮೂರು ಅಡಿಗಳಿಗಿಂತ ಕಡಿಮೆ ಎತ್ತರದಲ್ಲಿ ಇಡುವಂತೆಯೇ ಇಲ್ಲವಂತೆ. ಕಳೆದ ಮೂರು ತಲೆಮಾರಿನಲ್ಲಿ ಯಾವ ಮಗುವೂ ಒಡೆದಿರದಷ್ಟು ಪೂಲದಾನಿಗಳನ್ನೂ ಕ್ರೀಂ ಬಾಟ್ಲಿ ಗಳನ್ನೂ ಸಾಬೂನುಡಬಿ ಗಳನ್ನೂ ಔಷಧದ ಸೀಸೆಗಳನ್ನೂ ಒಡೆದು ಹಾಕಿದ ಪ ಕ್ರಚಂಡನಂತೆ ಆತ. ನಾವಿಬ್ಬರೂ ಆದು ನಿಂತೇ ಫರಾಳ ಮಾಡಿ ದೆವು. ನನ್ನ ಗೆಳತಿಯೂ ಅವಳ ಮಗಳೂ ಯಾವಾಗಲೂ ನಿಂತೇ ಉಣ್ಣುವರಂತೆ. ಈ ಪ್ರಚಂಡನ ಕೂಡ ಒಂದೇ ಮಟ್ಟಿ ದಲ್ಲಿ ಏನೇನೂ ತನ್ನು ವ ಧೈ ಕವ ಅವರಿಗಿಲ್ಲವಂತೆ. ( ಅವನಿಗೊಂದಿಷ್ಟು ಹಾಲು ಕೊಡುತ್ತೇನೆ, ಆಗದೆ?” ಎಂದು ನಾನು ಕೇಳಿದೆ. : ದೇವರೇ ಈ ಹುಡುಗನನ್ನು ನಮ್ಮಲ್ಲಿಗೆ ಕಳಿಸಿದ್ದಾನೆಂದು ನನಗೆ ಹೂಗತು ಆ ನೀಲಿ ಕಪ್‌-ಸ ಸಾಸರಿನಲ್ಲಿ `ನಾನು ಹಾಲು ತಂದು ಅವನ ಮುಂದಿಟ್ಟಾ ಗ '"ಿವನ ಅಜ್ಜಿ ಗಾಬ ರಿಯಿಂದ ಕಂಗಾಲಾಗಿ, ( ಇದೇನು ಮಾಡುತ್ತಾ ಇದ್ದೀ? ಅದನ್ನು ಒಂದು ಕ್ಷಣದಲ್ಲಿ ತಂಟಿ ತೀರಿಸಿ ಬಿಡುತ್ತಾ ನೆ ಕ್ರ ಜಗಪುಂಡ | ಎಂದಳು. ನಾನು ಲು ಎಳೆದು ಕುರ್ಚಿಯ ಲ ಕೊಡ್ರಿ ಸಿದೆ. ಗಂ ಏನೇನು ಸ ಇನಂತ” ಎಂದು ಸಮಾಧಾನಪಡಿಸಿದೆ. ಆ ಕೆಂಪು ಹಳದಿ ಹೂಗಳಿಂದಲಂಕ್ಳೃ ತವಾದ ನೀಲಿ ಕಬ್ಬಿನಲ್ಲಿರುವ ಬಿಳೆ ಹಾಲನ್ನು ಕ್ವಿ ಮಗು ಮಂತ್ರ ಮುಗ "ನಂತೆ ಕೆಲ ಕ್ಷಣ " ದಿಟ್ಟಿಸಿದ, ಆ ಮೇಕ ತನ್ನ ದುಂಡಾದ ಮ ಬಯನ್ನು ಬಗ್ಗಿ ಸಿ ಕಪ್ಪನ್ನು ಕೈಯಿಂದ ಮುಟ್ಟದೆ,' "ಏಟಿಗಳಿಂದೆರೆ! ೨೪ ಕಸ್ತೂರಿ ಅದರೊಳಗಿನ ಅಕೆವಾಸಿ ಹಾಲನ್ನು ಹೀರಿದ. ಅನಂತರ, ಬಲು ಮೃದುವಾಗಿ ಅದನ್ನು ಎತ್ತಿ ಕೊಂಡು ಪೂರ್ತಿ ಜಃ ಕುಡಿದು, ತನ್ನ ಅಜ್ಜಿ ಯ ಬಳಿಗೆ ಅದನ್ನೊ ಯ. ಅವಳು ಮಡ್ಸು” ಕವಿದವಳಂತೆ ನೋಡುತ್ತಿ ದ್ದ ಮುತ? ಕಣ್ಣಾ ರೆ ಕಂಡಿರದಿದ್ದ ರೆ ಇದನ್ನು ನಾನು ನಂಬುತ್ತಿ ರಲಿಲ್ಲ 1 ಎಂದಳಾತೆ. ಸಃ ಅದನ್ನೇಕೆ ಆತ. ಒಡೆಯಲಿಲ್ಲ?* ನಾನು ಬಿಗಡಾಯಿಸಿ ನೇಳಿದೆ. “ ಪುಣ್ಯಕ್ಕೆ ಒಡೆದು ಹಾಕಲಿಲ್ಲವಲ್ಲ ಮಹಾ ರಾಯ. ಇಂಥ ಕಪ್‌ ಬಸಿ ಈಗಿನ "ಕಾಲದಲ್ಲಿ ಸಿಗೋದಿಲ್ಲ. ಜಿ “ ಇಲ್ಲ. ಸಿಗೋದಿಲ್ಲ'' ನಾನು ನಿರಾತೆಯಿಂದ ನುಡಿದೆ. ಒಂದು ತಿಂಗಳ ಹಿಂದೆ ನಮ್ಮಲ್ಲಿಗೆ ನಮ್ಮ ತಾಯಿ ಬಂದಿದ್ದಳು. ಅವಳು ಈ ಕಪ್‌ ಸಾಸರು ನೋಡಿ, "" ಎಲಾ । ಹನ್ನೆರಡು ವರ್ಷವಾಗಿರ ಬೇಕು ಇದಕ್ಕೆ ! *'`ಎಂದು ಆಶ್ಚರ್ಯಪಟ್ಟಳು. | ಹದಿನಾಲ್ಕು ವರ್ಷ 1 ಎಂದೆ ನಾನು, "" ಇದು ಒಳ್ಳೆ ಲಕ್ಷಣದ ಕಪ್‌-ಸಾಸರ್‌ ನೋಡು. ಒಡೆಯದ ಹಾಗೆ: ಜೋಪಾನವಾಗಿ ತೆಗೆದಿಡು' ಎಂದು ಉಪದೇಶಿಸಿದಳು. ॥ ಈ ಅಂಧಶ್ರದ್ಧೆಯಿಂದ ನಮಗೆ ಒಮ್ಮೆಲೇ ನೋಡಿಕೊಳ್ಳ ತೊಡಗಿದೆ... ನಮ್ಮ “ ಅವರು” ಅದನ್ನು ಬೆಳ್ಳ ಪಾತ್ರಗಳ ಸಂಗಡ ತೆಗೆದಿಡಬೇ ಹಂದ ಸೂಚಿಸಿದರು. ಕೂಡ. "" ಅದು ಸರಿ, ಆದಕೆ ನಮ್ಮ ಹೊಸ ಟೀ- ಸೆಟ್ಟಿನ ವಿಚಾರ ಏನಾಯಿತು?'' ನಾನು ಕೇಳಿದೆ. "ಯಾವ ಹೊಸ ಸೆಟ್‌? *' ಎಂದು ಅವರು ಕೇಳಿದರು. ಈಗ ಆನೀಲಿ ಕಪ್‌ಸಾಸರ್‌ ಅಡಿಗೆ ಮನೆಯ ಕಪಾಟಿನ ಮೇಲಂಕಣದಲ್ಲಿ ವಿರಾಜಿಸುತ್ತಿದೆ. ಗೆಳೆಯರಾರಾದರೂ ಮನೆಗೆ. ಬಂದರೆ ಮಕ್ಕ ಳು ಬಲು ಎಚ್ಚ ರದಿಂದ ಅದನ್ನು ತೆಗೆದು ಟಿ ಟ್ರೇಯಲ್ಲಿ ರಿಸಿ ಅವವ ಪ್ರ ಶಂಸಾರ್ಥವಾಗಿ ತೋರಿಸುತ್ತಾರೆ. ಆ ಸತು ಎರಡು ವರ್ಷ ದೊಡ ದಿದು? ಎನ್ನುತ್ತಾಳೆ ನನ್ನ ಮಗಳು. ಈ ಅದ್ಭುತ ಕಪ್‌-ಸಾಸರ್‌ ನೋಡಲು ನಮ್ಮ ಅಡಿಗೆ ಮನೆಗೆ ಅಸಂಖ್ಯ ಜನರು ಬಂದು ಹೋಗಿ ದ್ಧಾರೆ,. ಮನೋರಂಜನ ಕಾರ್ಯಕ್ರಮದ ಲೈಸನ್ಸ್‌ ತೆಗೆದುಕೊಂಡು ಅದನ್ನು ಜ್‌ ತಿಕೀಜಿಟ್ಟರೆ ಹೇಗೆ? ಎಂದು ಬಮ್ಮೊಮ್ಮೆ ನನಗನಿಸುವುದುಂಟು. ಕಪಾಟಿನ ಮೇಲಂಕಣದಲ್ಲಿ ಈ ಜೋಡಿಯು ಪರಮಸಂತುಷ್ಟಿಯಿಂದ ಕುಳಿತಿರುವುದನ್ನು ನೋಡಿ ಒಂದೊಂದು ಸಲ ನನಗೆ ಹೀಗೂ ಅನಿಸುತ್ತದೆ: ಇಷ್ಟೆಲ್ಲ ವರ್ಷಗಳಿಂದ ನಾವೆಲ್ಲರೂ ಬೆಳಕು ತಿಗಿತು. ಇಡೀ ಶುಟುಂಬವೀಗ ಇವುಗಳಿಗೆ ಕೇಡು ಬಗೆಯುತ್ತಿದ್ದಾಗ ಇವುಗಳಿಗೆ ಅದನ್ನು ಅಮೂಲ್ಯ ಪುರಾಣ ವಸ್ತುವಿನಂತೆ. ಎಷ್ಟು ಸಂಕಟವಾಗುತಿತ್ತೋ ಪಾಪ | ಹಾರಾಡಿ. ಪ್ರೊಫೆಸರರ ಕೊಡೆ ಜಿನುಗಾಗಿ ಮಳೆ ಜೀಳುತ್ತಿದ್ದಾಗ ಮುಂಜಾನೆ ಪ್ರೊಫೆಸರರು ಕಾಲೇಜಿಗೆ ಹೊರಟರು. ಸುರಿಯುತ್ತಿತ್ತು. ಕೈಯಲ್ಲಿ ಕೊಡೆ ಹಿಡಿದಿದ್ದೇನೆಂದು ಅವರ ವಿಚಾರವಾಗಿತ್ತು. ಕಾಲೇಜಿನಲ್ಲಿ ಪಾಠ ಮುಗಿಯುವಷ್ಟು ಹೊತ್ತಿಗೆ ಮಳೆ ಧೋ ಧೋ ಎಂದು ಮನೆಗೆ ಹೊರಡಬೇಕೆಂದು ಅವರು ಸುತ್ತಲೂ ತಮ್ಮ ಕೊಡೆ ಯನ್ನು ಹುಡುಕತೊಡಗಿದರು. ಎಲ್ಲಿಯೂ ಕಾಣಿಸಲಿಲ್ಲ. ನಿರಾಶರಾಗಿ ಕುಳಿತಿದ್ದಾಗ ಅವರ ಮೊಮ್ಮಗ ಸ್ಟಾಫ್‌ ರೂಮಿಗೆ ಬಂದ. “ ಅಜ್ಜಾ, ತೆಗೆದುಕೋ ನಿನ್ನ ಕೊಡೆ, ಮನೆಗೆ ಬರುವಾಗ ಮನೆಯ ಜೇಡರ ಬಲೆ ರುಾಡಿಸುವ ಕಸಬರಿಗೆಯನ್ನು ಮರೆಯದೆ ತರಬೇಕೆಂದು ಅಜ್ಜಿ ಹೇಳಿದ್ದಾಳೆ. ?? 6. ಕನಿ ಸಮಾಜದಲ್ಲಿ ಹಣದ ಪ್ರವೇಶವಾದಾಗ. ಎಂಥ ಮೋಜು ನಡೆಯಿತು ! ಹಣದ ಹುಚ್ಚಿನ ವುಂಗಗಳು ಪ್ರಾಣಿಗಳು ಮನುಷ್ಯನಂತೆ ಸಂಬಳ ಕ್ಳಾಗಿ ದುಡಿಯಬಲ್ಲವು ಎಂದು ಥಿಮುಗೆ ಗೊತ್ತಿದೆಯೆ ? ಬೇರೆ ಉಪಾಯವನಿಲ್ಲದ ಕರ್ಮಕ್ಕೆ ದುಡಿಯುವ ಪ್ರಾಣಿಗಳನ್ನು , ನಾವು ದಿನವೂ ನೋಡುತ್ತೇವೆ. ಆಹಾರದ ಆರು . ಮುದ್ರಿಸಿದ ಚಿಕ್ಕ ಕಾರ್ಡನ್ನು ಹೊರಗೆಡಹು ಆಶೆಯಿಂದ ದುಡಿಯುವ ಪ್ರಾಣಿ ಗಳೂ ಇನೆ... ಆದರೆ ರುಚಿಯಾದ ಆಹಾರವನ್ನು ಕೊಳ್ಳಲು ಉಪಯೋಗ ಬೀಳುತ್ತದೆಂದು ಹಣಗಳಿಸಲು ದುಡಿಯುವಷ್ಟು ಬುದ್ಧಿ ವಂತ ಪ್ರಾಣಿಗಳೂ ಇನೆ. ಇಷ್ಟೇ ಅಲ್ಲ ಅವು ಬೇರೆ ಸುಖ ಸೌಕರ್ಯಗಳಿಗಾಗಿ ಹಣ ದೊರಕಿಸಲು ಕೂಡ ಸಿದ್ಧವಾಗುತ್ತವೆ. ಕೆಲ ವರ್ಷಗಳ ಹಿಂದೆ ಅಮೇರಿಕದ ಯೇಲ್‌ ವಿಶ್ವವಿದ್ಯಾಲಯದ ಜೀ£ವಶಾಸ್ತ್ರ ವಿಭಾಗದ ಡಾ. ಜಾನ್‌ ವೂಲ್ಫರೆಂಬವರು ಕೆಲ ಸೋಜಿಗದ ಪ್ರಯೋಗಗಳನ್ನು ಮಾಡಿದರು. ಅವರು ಒಂದು ವಿಶಿಷ್ಟ ಸ್ಲಾಟಿ ಯಂತ್ರವನ್ನು ತಯಾರಿಸಿದರು. ಒಂದಾಣಿ ನಾಣ್ಯ ಹಾಕಿದರೆ ನಿಮ್ಮ ತೂಕವನ್ನು ವ ಯಂತ್ರಗಳಂತೆ ವೂಲ್ಫರ ಯಂತ್ರವು ಒಂದು ನಾಣ್ಯದಂಥ ಪ್ಲಾಸ್ಟಿಕ್‌ ಬಿಲ್ಲೆಯನ್ನು ಹಾಕಿದರೆ ಒಂದು ದ್ರಾಕ್ಷೆ ಹಣ್ಣನ್ನು ಹೊರಗೆಡಹುತ್ತಿತ್ತು. ಈ ಯಂತ್ರದಿಂದ ಹಣ್ಣನ್ನು ಪಡೆಯಲು ಅವರು ಚಿಂಪಾಂಜಿಗಳನ್ನು ತರಬೇತುಗೊಳಿಸಿ ದರು, ೨೫ ಮೂಸನೆಂಬ ಆರು ವರ್ಷದ ಗಂಡು ಚಿಂಪಾಂಜಿ ಬಹು ಬೇಗ ಈ ""ವಿದ್ಯೆ” ಕಲಿತು ಕೊಂಡಿತು. ವೂಲ್ಫರು ಯಂತ್ರದ.:“ಬಾಯೆಗಿಲ್ಲಿ ಬಿಲ್ಲೆಯನ್ನು ತುರುಕಿದಾಗ ಒಂದು ದ್ರಾಕ್ಷೆ ಹೊರಬೀಳುವುದನ್ನು ಅದು ಲಕ್ಷ್ಯಪೂರ್ವಕ ವಾಗಿ ನೋಡಿತು. ಆ ಮೇಲೆ ಅದು ತಟ್ಟನೆ ಹೋಗಿ ನೆಲದ ಮೇಲಿದ್ದ ಇನ್ನೊಂದು ಬಿಲ್ಲೆ ೨೬ ೬ ಕಸ್ತೂರಿ ಯನ್ನೆತ್ತಿ ವಿಶೇಷ ಶ್ರ ಮವಿಲ್ಲದೆ ಅದನ್ನು ಯಂತ್ರ ದಲ್ಲಿ ತುರುಕಿ ಹಣ್ಣು ಹೊರಬರುವ ತೂಕಿನ ಕೆಳಗೆ ಕ್ರೈ ಹಿಡಿಯಿತು. ವ್ರ ಆಗು ಅನುಕರಣ ವ ೈತ್ತಿ ಪ್ರಾ ಣಿಗಳಲ್ಲಿ ತೀರ ಅಪರೂಪ. ಆದರೆ ತ್ಸ ಚ ಇನ್ನೂ ಸ್ವಾರಸ್ಯವಾಗಿದೆ. ಮೊದಮೊದಲು ಆ ಮಂಗಗಳು ಆ ಬಿಲ್ಲೆಗಳಲ್ಲಿ ಏನೂ ಆಸ್ಥೆ ತೋರಿಸದಿದ್ದರೂ ಅವುಗಳನ್ನು ಯಂತ್ರ ದಲ್ಲಿ ತುರುಕಿದಾಗೆಲ್ಲ ದ್ರಾಕ್ಷೆ ಬರುತ್ತ ದೆಂದು ಗೊತ್ತಾ ದ ಮೇಲೆ ಬಿಲ್ಲೆ ಗಳನ್ನು ಸಂಗ್ರ! ಹಿಸುವಲ್ಲಿ ಆಸಕ್ತಿ ವಹಿಸಿದವು... | ಅನಂತರ ಅವರು ಆ ಬಿಳಿಯ ಪ್ಲಾಸ್ಟಿಕ್‌ ಬಿಲ್ಲೆ ಗಳನ್ನೂ ಅದೇ ಗಾತ್ರದ ಹಿತ್ತಾಳಿ ಬಿಲ್ಲ. ಗಳನ್ನೂ ಒಟ್ಟಿಗೆ ಜಳ ಮುಂದೆ 'ಡಿಲ್ಲದರು. ನಿಹಾರ ಅವು ಎರಡೂ ಜಾತಿಯ. ಬಿಲ್ಲೆ ಗಳನ್ನು ಹುರುಪಿನಿಂದ ಎತ್ತಿಕೊಂಡವು. ಆದರೆ ಹಿತ್ತಾಳೆ ಬಿಲ್ಲೆಗಳನ್ನು ಹಾಕಿದರೆ ಹಣ್ಣು ಹೊರ ಬರುವುದಿಲ್ಲೆ ಂದು ಗೊತ್ತಾದ ಮೇಲೆ ಅವು ಆ " ಖೊಟ್ಟಿ 1 ಹಿತ್ತಾಳೆ ನಾಣ್ಯಗಳನ್ನು ತಿರಸ್ಕಾ ರೆ ದಿಂದ ಸೋಡತೊಡಗಿದವು. ಆಮೇಲೆ ಆಲ್ಫಾ ಬೂಲಾ, ಬಿಂಬಾ ಎಂಬ ಮೂರು ಹೆಣ್ಣು ಚಿಂಪಾಂಜಿಗಳನ್ನಿಟ್ಟಿ ಗೂಡಿನಲ್ಲಿ ಎರಡೂ ಬಗೆಯ "ನಾಣ್ಯ? ಗಳನ್ನು ಒಟ್ಟಾಗಿ ಚೆಲ್ಲಿದರೆ ಅವು ಮೂರೂ ಬಿಳ್ಳೇ “ ನಾಣ್ಯ” ಗಳಿ ಗಾಗಿ ತಮ್ಮೊಳಗೆ ಹೋರಾಡಿದವಲ್ಲದೆ ಸಾಧ್ಯ ವಾದಾಗೆಲ್ಲ ಒಂದರ ಕೈಯಲ್ಲಿದ್ದ ನಾಣ್ಯಗಳನ್ನು ಇನ್ನೊಂದು ಹೊಂಚುಹಾಕಿ ಸದಿಯುತ್ತಿತ್ತು. ಹಿತ್ತಾಳೆ ಬಿಲ್ಲೆ ಗಳನ್ನು ಮಾತ್ರ ಅವು ಮುಟ್ಟಲೇ ಇಲ್ಲ. ಅಂದರೆ ತಮಗೆ ಬಟಾ ಬಾ“ ಬಿಲ್ಲೆ ಮತ್ತು ನಿಷ್ಟ ಯೋಜಕ ಬಿಲ್ಲೆ ಇವುಗಳ ಭೇದವರಿಯುವ ಶಕ್ರ ಅವುಗಳಿಗಿದೆಯೆಂದು ಸಿದ್ಧವಾಯಿತು. ಅನಂತರದ ಪ್ರಶ್ನೆ, ಹಣ'ದ ಬೆಲೆ ತಿಳಿದ ಮೇಲೆ ಅದಕ್ಕಾಗಿ ಈ ಪ್ರಾಣಿಗಳು ದುಡಿಯಲು ಸಿದ್ಧ ವಾಗಬಹುದೆ ? -ಎಂಬುದಾಗಿತ್ತು. ಇದ ಕ್ಯಾ ಸ್ನ ಡಾ. ವೂಲ್ಫ ರು:ಬಕೊಂಡು ಯಂತ್ರ ಸಿದ್ದ ಪಡಿಸಿದರು. ಅದರ ಹ್ಯಾಂಡಲನ್ನು ಒಮ್ಮೆ. ತಿರು ಗಿಸಿದ ಕೂಡಲೆ ಒಂದು ದ್ರಾಕ್ಷೆ ಹೊರಬೀಳು ತ್ತಿತ್ತು. ಅದನ್ನು ತಿರುಗಿಸಲು ಚಿಂಪಾಂಜಿಗಳು ಬೇಗನೆ ಕಲಿತವು. ಅನಂತರ ಅವರು ಯಂತ್ರ ದಿಂದ ದ್ರಾಕ್ಷೆಯ ಬದಲು ಬಿಳಿಯ ಬಿಲ್ಲೆಗಳು ಹೊರಬೀಳುವಂತೆ.ಏರ್ಪಾಡು ಮಾಡಿದರು. ಮಂಗಗಳು -ದ್ರಾಕ್ಷೆಗಳಿಗಾಗಿ ಎಷ್ಟು ಸಹಜ ವಾಗಿ ಹ್ಯಾಂಡಲ್‌ ತಿರುಗಿಸುತ್ತಿದ್ದ ವೋ ಅಷ್ಟೇ ಸಹಜವಾಗಿ ಈ "" ಹಣ '' ಕ್ಕ್ಯಾ ಗಿಯೂ ದುಡಿ ಯಲು ಸಿದ ಸವಾದವು., ಲ ಬಿಲ್ಲೆಗಳನ್ನು ಇನ್ನೊ ದು ಯಂತ್ರಕ್ಕೆ ತಿನ್ನಿಸಿದ ಕೂಡಲೆ ಅಡು ದ್ರಾಕ್ಮ ಕೊಡುವುದಂಜು ಅವುಗಳಿಗೆ ನೆನಪಿತ್ತು. ಅವು ಬಿಲ್ಲೆ ಗಳಿಗಾಗಿ ಹ್ಯಾಂಡಲ್‌ ತಿರುಗಿಸು ವುದು ಮಾತ್ರ ವಲ್ಲದೆ ತುಂಬ ವ. ವಜೆ ಗಳನ್ನು ಬೂ ಗಳುಚನಕ್ಟು ಎತ್ತಲು ಕೂಡ ಸಿದ್ದ ವಾದವು. ಚದರ ಹ್ಯಾಂಡಲ್‌ ತಿರುಗಿಸಿದಾಗ" ಹಿತ್ತಾಳೆ "ನಾಣ್ಯ'' ಗಳು ಉದುರುವಂತೆ ಮಾಡಿದಾಗ ಮಾತ್ರ ಅವು ಆ ಯಂತ್ರದ. ಗೊಡವೆಯನ್ನು ತ ಜಿಸದವು | ಪಕ್ಕಾ ಹಣ ಬಿಸಿಬಿಸಿಯಾಗಿ ಬಾಕಿ ಮಾತ್ರ ದುಡಿಯುತ್ತೇವೆ. ಎಂದವು ಪ್ರಕಟಿಸಿದ್ದವು.. ಮಂಗಗಳಲ್ಲಿಯೂ ಮನುಷ್ಯರಂತೆ ಭಿನ್ನಭಿನ್ನ ಪ್ರವೃತ್ತಿಗಳಿವೆಯೆಂದು . ಆಗ ಗೊತ್ತಾಯಿತು. ವೆಲ್ಟ್‌ ಎಂಬ ಗಂಡು ಚಿಂಪಾಂಜಿ ಹಣ ಸಿಕ್ಕಿ ದೊಡನೆ ಖರ್ಚು ಮಾಡುವ ಸ ಸಾಮಾನ್ಯ ಕೊಲಿ ಕಾರನ ಪ ಶ್ರತಿರೂಪವಾಗಿತ್ತು. ಬಿಳೆ ಬಿಲ್ಲೆಗಳನ್ನು ಯತ ಅದು ತನ್ನ ಕಲಸದ ಅವಧಿ ತುಂಬ ಹಾಂಡಲ್‌ ತಿರುಗಿಸಿ ರಭಸದಿಂದ ದುಡಿಯು ತ್ತಿತ್ತು, ಆ ಮೇಲೆ ಸ್ಪಲ್ಪವೂ ತಾಳದೆ ಸೆಟ್ಟಿಗೆ ದ್ರಾಕ್ಷೆ ಕೊಡುವ ಯಂತ್ರದತ್ತ ಧಾವಿಸಿ ತನ್ನ ಲ್ಲಿದ್ದ ಬಿಲ್ಜೆಗಳನ್ನೆಲ್ಲ ಖರ್ಚು ಮಾಡಿ ದ್ರಾಕ್ಟಾ ಫಲಾಹಾರ ಮಾಡುತ್ತಿತ್ತು. ಆದರೆ ಹಣ್ಣು ಪಡೆ ಯಲು ಒಂದು ತಾಸು ತಡವಾದರೂ ಅದು ಕೆಲಸ ಮಾಡಲು ನಿರಾಕರಿಸುತ್ತಿತ್ತು. ಆದರೆ ಮೂಸನೂ ಬಿಂಬಾಳೂ ತುಸು ಮಿತ ವ್ಯಯ ಸ್ವಭಾವದವು. ನಾಳೆ ಹಣ್ಣು ಸಿಗುವುದಾ ದರೂ ಇಂದು ಅವು ದುಡಿದು ಬಿಲ್ಲೆಗಳನ್ನು ಶೇಖ ರಿಸಿಡುತ್ತಿದ್ದವು. . ಆದರೆ ಒಮ್ಮೆ ವೆಚ್ಚ ಮಾಡಲು ಶಿ ತ ೫ ್‌& ಕಾ ಗು 6 0೬. (8 ` ಟೆ ೪%. ಸಿ ಇ 6 1 18 [ಲೆ ಬ ಹರ್ಬ್‌ ಅವಕಾಶ ಕೊಟ್ಟಿ ಮೇಲೆ ಸರಕು ಕೂಡಲೇ ಕೈಗೆ ಬರಬೇಕೆಂದು ಅವು ಅಪೇಕ್ಷಿಸುತ್ತಿದ್ದವು. ಒಂದು ಸಲ ಮುಂಚಿನ ದಿನ ಗಳಿಸಿದ ಬಿಲ್ಲೆಗಳನ್ನು ಖರ್ವು ಮಾಡಲು ಮರುದಿನ ಮೂಸನಿಗೆ ಅವಕಾಶ ಕೊಡಲಾಯಿತು. ಅದು ಸ್ಲಾಟ ಯಂತ್ರದಲ್ಲಿ ಒಂದು ಬಿಲ್ಲೆ ತುರುಕಿ ಹಣ್ಣಿ ಗಾಗಿ ಕೈಯೊಡ್ಡಿ ತು. ಹಣ್ಣು ಕೂಡಲೇ ಬರಲಿಲ್ಲ. ಆಗ ಆ ಕೊಚ್ಚಿ ಗೆದ್ದು. ಯಂತ್ರವನ್ನು ಗಜಗಜನೆ ಜ್‌ ದುಡಿದ ಜೆ 'ವೃರ್ಥವಾದಂತೆ ಕಂಡಾಗ ಮನುಷ್ಯನಂತೆ ಅದೂ ಕೆರಳಿತ್ತು. ಅಷ್ಟು ಹೊತ್ತಿ ಗಾಗಲೇ “ಮೂಸ ಮತ್ತು ಬಿಂಬಾ ಎಂಬ ಚಿಂಪಾಂಜಿಗಳಿಗೆ ಹಣದ ಹುಚ್ಚ ₹ ಹಿಡಿದಿತ್ತು. ಪ್ರತಿಯೊಂದು ಚಿಂಪಾಂಜಿಗೆ ಸೆ ನಿಮಿಷ ಣಿ ತಿರುಗಿಸಲು ಅವಕಾಶ ಕೊಡುತ್ತಿದ್ದರು. ಈ ಎರಡು ಚಿಂಪಾಂಜಿಗಳು ಆ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಬೇಗ ದುಡಿದು " ಹಣ” ದ ರಾಶಿಯನ್ನೇ ಕೂಡ ಹಾಕುತ್ತಿದ್ದವು. ಆದರೂ ೧೦ ನಿಮಿಷದ ಅವಧಿಯ ಆರಂಭ ದಲ್ಲಿ ಅವು ಎಷ್ಟು ಚೆನ್ನು ಗಿ ದುಡಿಯುತ್ತಿದ ವೋ ಅಷ್ಟು ಹುರುಪಿನಿಂದ ಮುಂದೆ ಮುಂದೆ "ದುಡಿ ಯುತ್ತಿ ರಲಿಲ್ಲ. ಇದಕ್ಕೆ ಆಯಾಸ ಕಾರಣವಾಗಿ ದ್ದ ಂತೆ' ಕಾಣಲಿಲ್ಲ. ಹಾಗು ಸಾಕಷ್ಟು ಹಣ ಕೂಡಿಬಿದ್ದ ದ್ದೆ ರಿಂದ ಅವುಗಳಿಗೆ ಆಲಸ್ಯ ಬಂದಿತ್ತೆ ]` ಹಾದು, ' "ಫೆಲಸ” ಪ್ರಾರಂಭಿಸುವ ಮೊದಲೇ ಮೂಸನಿಗೆ ೩೦ಬಿಲ್ಲೆ ಗಳನ್ನು ಪುಕ್ಕ ಟಿ ಕೊಟ್ಟಾಗ ಅದು ಕೆಲಸದಲ್ಲಿ ಉತ್ಸಾ ಹವನ್ನೆ ( "ತೋರಿಸಲಿ, ಬರಿ ೧೩ ಬಿಲ್ಲೆ ಗಳನ್ನು ದುಡಿದು. ಕೆಲಸನಿಲ್ಲಿಸಿತು. ಅದೇ ಮೂಸಿನ ಕೈಯಲ್ಲಿ ಏನೂ ಹಣವಿಲ್ಲದಾಗ ೧೦೦ ಬಿಲ್ಲೆ ಗಳಷ್ಟು ಹಣವನ್ನು ಹತ್ತೇ ನಿಮಿಷ ದಲ್ಲಿ ಸಗಾಹಿು | "ನುಂಗಗಳೂ ಮನುಷ್ಯರಂತೆಯೇ ; ಕೂಡಿಟ್ಟ ಹಣ ಧಾರಾಳವಾಗಿದ್ದಕೆ ದುಡಿಯುವ ಇಚ್ಛೆ ಒಟ್ಟ ಗಳಿಗೂ ಕಡಿಮೆಯಾಗುತ್ತ ದೆ! ಇನ್ನು ಬೇಕೆ ಬೇಕೆ ನಾಣ್ಯಗಳ ಬೆಲೆಗಳ ಅಂತ ರವನ್ನು ಚಿಂಪಾಂಜಿಗಳು ಅರಿತುಳೊಳ ಕೈಬಲ್ಲವೇ? ಹಣದ ಹುಚ್ಚಿನ ಮಂಗಗಳು ೨೭ ಹಿತ್ತಾಳೆಬಿಲ್ಲೆಗಳು ನಿಷ್ಟಯೋಜಕವೆಂದು ಅವು ಗಳನ್ನು ತಿರಸ್ಕರಿಸಲು ಅವು ಕಲಿತಿದ್ದವು ನಿಜ. ಆದರೆ ಬೇಕೆ ಬೇರೆ “ಬೆಲೆ'ಯ “ನಾಣ್ಯ”ಗಳನ್ನು ಅವು ಗುರುತಿಸಬಲ್ಲವೇ ? ಮನೋವಿಜ್ಞಾನಿ ವೂಲ್ಟರು ಬೇಕೆ ಬೇಕೆ ಬಣ್ಣದ ಬಿಲ್ಲೆಗಳನ್ನು ತಯಾರಿಸಿದರು. ಹಿತ್ತಾಳಿ ಬಿಲ್ಲೆ. ನಿರರ್ಥಕ, ಬಿಳಿಯ ಬಿಲ್ಲೆಗೆ: ಒಂದು ದ್ರಾಕ್ಷೆ, ನೀಲಿ ಬಿಲ್ಲೆಗೆ ಎರಡು ದ್ರಾಕ್ಷೆ, ಕೆಂಪು ಬಿಲ್ಲೆಗೆ ಒಂದು ಗುಟುಕು ನೀರು, ಹಳದಿ ಬಿಲ್ಲೆ ಯನ್ನು ಯಂತ್ರದಲ್ಲಿ ತುರುಕಿದಕೆ ವೂಲ್ಫರ ಗಳ ಮೇಲೆ ಪ ಪ್ರಯೋಗ ಶಾಲೆಯಿಂದ ಗೂಡಿನ ವರಿಗೆ ಸ ಸವಾರಿ- ಹೀಗೆ “ಬೆಲೆ” ಗಳನ್ನು ನಿರ್ಧರಿ ಸಿದ್ಧಾಯಿತು. ಸ್ವಲ್ಪ ಅನುಭವ ಬಂದ ಮೇಲೆ ಚಿಂಪಾಂಜಿ ಗಳಿಗೆ ಈ ಬೆಲೆಗಳ ಅಂತರ ತಿಳಿದುಹೋಯಿತು. ನೀಲಿ ಬಿಲ್ಲೆಗಳು ಸಿಗುವಂತಿದ್ದರೆ. ಬಿಳಿ ಬಿಲ್ಲೆ ಗಳನ್ನು ಅವು ನಿರಾಕರಿಸತೊಡಗಿದವು. ನೀರ ಡಿಸಿದಾಗ ಕೆಂಪು ಬಿಲ್ಲೆಗಳನ್ನೇ ಆರಿಸಿಕೊಂಡವು. ಹಳದಿ ಬಿಲೆ ಗಳನ್ನು ಮಾತ್ರ ಕೆಲ ಚಿಂಪಾಂ ಜಿಗಳು ಮುಟ್ಟುತ್ತಲೇ 'ರಲಿಲ್ಲ. ಬೇರೆ ಚಿಂಪಾಂಜಿಗಳು ಮೇಲಿಂದ ಮೇಲೆ ಆ ಬಿಲ್ಲೆ ಗಳನ್ನು ಕೊಟ್ಟು ತಮ್ಮನ್ನು ಗೂಡಿಗೊಯ್ಯಲು ವೂಲ್ಫ ಕನ್ನು ಕಾಡುತ್ತಿದ್ದವು. ಒಮ್ಮೆ ಬೂಲಾ ಎಂಬ ಚಿಂಪಾಂಜಿ ಸ್ಲಾಟ್‌ ಯಂತ್ರ ಗಳಿಂದ ದಾ ್ರಾತ್ಲೆಗಳನ್ನು ಪಡೆಯುತ್ತ ನಿಂತಿತ್ತು, ಒಮ್ಮೆಲೇ ವೂಲ್ಫರು ಅಲ್ಲಿಗೆ ಬಂದು ಇಲಿಯನ್ನು ತಂದು ಬಿಟ್ಟರು. ಬೇರಾ ಗಾಬರಿ ಯಿಂದ ಸಣ ಹೊತ್ತು ಅದನ್ನು ನೋಡಿತು ; ಬಳಿಕ ಓಡಿ ಹೋಗಿ. ಒಂದು 'ಹಳದಿ ಬಿಲ್ಲೆ ಯನ್ನು ತಂದು ಯಂತ್ರದೊಳಗೆ ತುರುತಿತು; ಆ ಮೇಲೆ ವೂಲ್ಫರ ಗ ಮೇಲೆ ನೆಗೆದು ತನ್ನ ನ್ನು ಬೇಗನೆ ಗೂಡಿಗೊಯ್ಕೆಂದು ತನ್ನ ಸ ಭಾಷೆಯಿಂದ ಕಿರಿಚತೊಡಗಿತು.. ಹಳದಿ ಬಿಲ್ಲೆಯು ಈ ಅಪಾಯಕರ ಇರಿಯಿಂದ ರಕ್ಷಣೆ ಕೊಡಬಲ್ಲದೆಂದು ಅದು ಊಹಿಸಿಕೊಂಡಿತ್ತು | ಮಂಗರಾಜ್ಯದಲ್ಲಿ "ಹಣ'ದ ಪ್ರವೇಶವಾ ದಂದಿನಿಂದ ಮನುಷ್ಯ ಲೋಕದಲ್ಲಿ ಹೇಗೋ ಇ ಕಸ್ತೂರಿ” ಹಾಗೆ ಅಲ್ಲಿಯೂ ಗೊಂದಲವೆದ್ದಿತು. ಹಣದ ಪ್ರವೇಶವಾಗುವ ಮೊದಲು ಹೆಂಡತಿಯನ್ನು ತೊಡೆಯುವುದು, ದುರ್ಬಲರಿಂದ ಆಹಾರವನ್ನು ಪ್ರಬಲರು ಕಸಿದುಕೊಳ್ಳು ವುದು ಮೊದಲಾದ ಅನ್ಯಾಯಗಳು ಮಂಗರಾಜ್ಯದಲ್ಲಿ ನಡೆಯುತ್ತಿ ದ್ವವು. ಆದಕೆ ಸಂಪತ್ತಿನ ಪ್ರವೇಶದೊಡನೆ ಕ್ರೌರ್ಯದೊಡನೆ ಒಳ್ಳೇ ಧೂರ ರ ತನದ ಮೋಸ ನಾಯೂ ಅಲ್ಲಿ ತಲೆಯೆತ್ತಿ ತು. ಬೂಲಾ ಮತ್ತು, ಬಿಂಬಾ ಒಂದೆ ಗೂಡಿನಲ್ಲಿ ವಾಸಿಸುತ್ತಿದ್ದವು. ಒಂದು ದಿನ ಅನೇಕ ಬಿಳಿಯ ಬಿಲ್ಲೆಗಳನ್ನು “ವೂಲ್ಬ ರು. ಆ ಗೂಡಿನಲ್ಲಿ ತಂದು ಹಾಕಿದರು. ಬಜನೆ ಬೂಲಾ ಜಿಗಿದು ಅವ್ರೆ ಗಳಲ್ಲಿ ಹೆಚ್ಚು ಭಾಗ ಬಿಲ್ಲೆಗಳನ್ನು ಬಲಾತ್ಕಾರ ದಿಂದ ವಶಪಡಿಸಿಕೊಂಡಿತು. ತನಗೆ ಇಷ್ಟೇನೇ ಎಂದು. ಬಿಂಬಾ ಅರಚುತ್ತ ಕೈಯೊಡ್ಡಿ ದಾಗ ಶ್ರೀಮಂತ ಮನುಷ್ಯನು ಬಡ ಭಿಕ್ಷುಕನಿಗೆ ಕೊಡುವಂತೆ ಒಂದು ಬಿಲ್ಲೆಯನ್ನು, ಅದೂ ತಿರಸ್ಕಾರ ಪೂರ್ವಕ, ಬೂಲಾ ಬಿಂಬಾಗೆ ಕೊಟ್ಟಿತು! ಬಳಿಕ ಹೆಣ್ಣು ಕೊಡುವ ಯಂತ್ರವನ್ನು ತಂದು ಅಲ್ಲಿ ನಿಲ್ಲಿಸಿದರು. ಎರಡೂ ಚಿಂಪಾಂಜಿಗಳು ತಮ್ಮ ಹಣದೊಡನೆ ಅತ್ತ ಧಾವಿಸಿದವು. ಆದರೆ ಬೂಲಾ ಚಿಂಪಾಂಜಿ ಇವ ಬದಿಗೆ ನೂಕಿ ಯಂತ್ರದ ಮೇಲೆ ಪ ಪ್ರಭುತ್ವ ಸ್ಥಾಪಿಸಿತು. ಆವೊತ್ತು ಯಂತ್ರ ದ್ರಾ ಸ್ಹ ಸಾ ಸಿಪ್ಪೆ ಸಹಿತ ಕಿತ್ತಳೆ ಹಣ್ಣಿ ನ “ಲ್‌ ಗಳನ್ನು ಕೊಡು ತ್ತಿತ್ತು... ಬೂಲಾ 'ಬಂದೊಂದೇ ಬಿಲ್ಲೆ ತುರುಕಿ ಹೋಳುಗಳನ್ನು ಪಡೆದು ಸ್ವಾಹಾಮಾ ಡತ್ತಿತ್ತು. ಬಿಂಟಾ ದೈನ್ಯದಿಂದ ಕೂಗಿಕೊಂಡಾಗ ಸಿಪ್ಪೆ ಗಳನ್ನು ಅದರ ಕಡೆ ಬೀಸಾಡಿತು! ಸೋಜಿಗ! ಸೋಜಿಗ! ಆದರೆ ಈ ಪ್ರಯೋಗ ಗಳಿಂದ ಫಲವೇನು? ಅವುಗಳಿಂದ ಏನು ಸಿದ್ದ ವಾದಂತಾಯಿತು? ಪಾ ್ರಾಣಿಮನಶ್ಶಾಸ್ತ್ರಿ ಯ ದೃಷ್ಟಿಯಿಂದ ಇದು ಒಂದು "ಮಹತ್ವದ ಅಂಶ ವನ್ನು ಸಿದ್ಧೆ ಗೊಳಿಸುತ್ತದೆ. ಪ್ರಾಣಿಲೋಕದಲ್ಲಿ ಮನುಷ್ಯನ ಅತಿ ಸಮೀಪದ ' ಬಂಧುವಾದೆ : ಮಂಗವೂ ಮನುಷ್ಯನ ಹಾಗೆಯೇ ಸಂಕೇತ ಗಳನ್ನು ಉಪಯೋಗಿಸಬಲ್ಲದು ಎಂದು. ಈ ಪ್ರಯೋಗಗಳು ತೋರಿಸಿದವು. ಮನುಷ್ಯನಿಗೂ ಇತರ ಪ್ರಾಣಿಗಳಿಗೂ ಇರುವ ದೊಡ್ಡ ಬೇದವೆಂದರೆ, ಮನುಷ್ಯ ಸಂಕೇತಗಳನ್ನು ಉಪಯೋಗಿಸಬಲ್ಲ. ಪ್ರಾ ಜೆಗಳಿಗೆ ಅದು ಬಹಳ ಮಟ್ಟಿಗೆ ಅಸಾಧ್ಯ, ಸು ನಮ್ಮ ಮಾತು, ಭು ಬರಹಎಲ್ಲವೂ'ಸಂಕೇತಮಯವಾಗಿದೆ. ನಾವು ಊಟ ಎಂದಾಗ ತಿನ್ನು ವಕ್ರಿಯೆಗೆ ಒಂದು ಶಬ್ದಮಯ ಸಂಕೇತ ಉಪಯೋಗಿಸುತ್ತೇವೆ. " ಮನೆ” ಎಂದು ಬರೆಯುವಾಗ “ಮ' ಮತ್ತು "ನೆ? ಎಂಬ ಉಚ್ಚಾರಗಳಿಗೆ ಎರಡು ಸಂಕೇತ ಗಳನ್ನುಪಯೋಗಿಸುತ್ತೇವೆ. ನಮ್ಮ ವಿಚಾರವೂ ಸಂಕೇತಮಯವೇ. ಸಂಕಶೇತಗಳೇ ನಾಗರಿಕ ತೆಯ ಕಚ್ಚಾ ಸಾಮಗ್ರಿ. ಇತರ ಪ್ರಾಣಿಗಳಿಗೆ ಭಾಷೆಯೆಂಬುದಿಲ್ಲ. ಅವು ಧ್ವನಿಯಿಂದ ವ್ಯಕ್ತಪಡಿಸುವುದು ವಿಚಾರ ಗಳನ್ನಲ್ಲ, ಭಯ ಸಂತೋಷಾದಿ ಭಾವ್‌ ಮಾತ್ರ. ಅವುಗಳು ಸಂಶೇತಗಳನ್ನುಪಯೋಗಿ ಸಲು ಅಸಮರ್ಥವಾಗಿರುವುದರಿಂದಲೇ ಅವಕ್ಕೆ ಷೆ ಮತ್ತು ವಿಚಾರಶಕ್ತಿ ಇಲ್ಲವೆ? ಡು ಸಂಶೇತವೆಂದಕೇನು. ? ಒಂದು ಪದಾ ರ್ಥದ ಬದಲು ಇನ್ನೊಂದನ್ನು ಪ್ರತಿನಿಧಿಯಾಗಿ ಟ್ಟುಕೊಂಡು ಕೆಲಸ ಸಾಗಿಸುವುದು. ಚಿಂಪಾಂಜಿಗಳು “ ಹಣ'' ಉಪಯೋಗಿ ಸಲು ಕಲಿತದ್ದರಿಂದ ಕನಿಷ್ಠ ಪಕ್ಷ ಮೇಲ್ವರ್ಗದ ಸಸ್ತೆನಿ ಪ್ರಾಣಿಗಳು ಕೆಲ ಮಟ್ಚಿಗೆ ಸಂಕೇತ ಗಳನ್ನು ಉಪಯೋಗಿಸಬಲ್ಲವೆಂದು ಖಂಡಿತ ವಾಗುತ್ತದೆ. ಸಂಗಡಲೇ "ಅದು ಇನ್ನೊಂದು ಸಂಗತಿಯನ್ನೂ ತೋರಿಸುತ್ತದೆ: ಮನುಷ್ಯ ಬುದ್ಧಿ ಕೂಡ ಒಮ್ಮೆಲೇ ರೂಪುಿಗೊಂಡದ್ದಲ್ಲ. ಅವನ ಶರೀರದಂತೆ ಮೆಲ್ಲ ಮೆಲ್ಲಗೆ ಬೆಳೆದು ಲಕ್ಬಾಂತರ ವರ್ಷಗಳಲ್ಲಿ ವಿಕಾಸ ಹೊಂದಿದ ಪದಾರ್ಥ ಎಂಬುದೇ ಅದು. ನಾಲ್ಕು ವರ್ಷಗಳಲ್ಲಿ ಐದು ಲಕ್ಷ ರೂಪಾಯಿಯನ್ನು ಪೋಲುಮಾಡಿ ನಿಕ್ರಮಸ್ಥಾಪಿಸಿದ ಮಿಯಾಂ ಸಾಹೇಬರು ನಿಜವಾಗಿ `ಪ್ರತಿನು ವ್ಯಕ್ತಿ ಯಾಗಿದ್ದರು ಡ್ಯ 1" ಗ್‌ ಟ್‌ ಮಿಯಾಂ ಅಲಿ ಸಾಹೇಬರು. ನವಾಬ __ ವಂಶದವರಲ್ಲ, ಆದರೆ ಅವರಲ್ಲಿ ನನಾಬತನದ . ಮೋಡಿಗಳು ಹೇಗೋ ಸೇರಿಕೊಂಡಿದ್ದವು. ತ * ಕರ್ನಾಟಕದ ಪಶ್ಚಿ ಮ ಕರಾವಳಿಯ ಗ ಒಂದು ಪಟ್ಟ ಣದಲ್ಲಿ ಸುಮಾರು ೫೦ ವರ್ಷ ಗಳೆ ಹಿಂದೆ ಅವರು ನಾಲ್ಬು ವರ್ಷಗಳಲ್ಲಿ ೫ ಲಕ್ಷ್ಮ ರೂಪಾಯಿಯ ಆಕಶ್ತಿ ಯನ್ನು ಸ ಧ್ವಂಸ." ಮಾಡಿ ನವಾಬರಿಗಿಂತ- ಸವಾ _ ಸೇರಾದ ಪ್ರಸಿದ್ಧಿಯನ್ನು ಪಡೆದು ಹೋದರು. __. ಮಿಯಾಂಸಾಹೇಬರ ತಂದೆ ದೊಡ್ಡ ಗಂಧ ಮತ್ತು ಪರಿಮಳ ದ್ರವ್ಯಗಳ ಆಯಾತ- ನಿರ್ಯಾತ ವ್ಯಾಪಾರಿಯಾಗಿದ್ದೆ ಗ ಊರಿನ ಅರ್ಚಕ ಮನೆಗಳೆಲ್ಲ ಅವರ ಒಡೆತನದವು. ಮನೆಯಲ್ಲಿ ಮಣಗಟ್ಟಳೆ ಚಿನ್ನ ದಾಸ್ತಾನಾಗಿತ್ತು ; : ಮತ್ತು ರೂಪಾಯಿಯ ಬೆಲೆ. ಈಗಿಗಿಂತ ಹತ್ತಿಪ್ಪತ್ತು ಪಟ್ಟು ಹೆಚ್ಚಾ ಗಿದ್ದ ಆ ದಿನಗಳಲ್ಲಿ ಅವರ. ಹತ್ತ ರೆ ೫ ಲಕ್ಷ ರೂಪಾಯಿ: ನಗದು ಹಣ. ಇತ್ತೆಂದು ಜನ . ಶ್ರುತಿ ಇತ್ತು. ಈ ಹಣ ನಿಜವಾಗಿ ಎಷ್ಟಿತ್ತೆಂದು ಯಾರಿಗೂ ಗೊತ್ತಿದ್ದಿ ಲ್ಸ. ಕಾರಣವಿಷ್ಟೇ ಮುದುಕ ಅದ ಬ ನ್ನ ಚೀಲಗಳಲ್ಲಿ ತುಂಬಿ ಹಾಸಿಗೆಯ *ೆಳಗೆ . ೨೯ ಷಾ. ವೆಂ, ಮಡಗಿ ಮೇಲೆ ಮಲಗುತ್ತಿದ್ದನಂತೆ. ಅವರಿಗೆ ಒಬ್ಬನೆ ಮಗ--ಮಿಯಾಂ ಸಾಹೇಬರು. ಅವರು ಇನ್ನೂ ಹುಡುಗ. -ಮುದುಕ ಹಣವನ್ನಾ ಗಲಿ, ಹೆಸ ಸಯನ್ನಾಗಲಿ ನೋಡಿಕೊಳ್ಳಲು ಯಾರನ್ನೂ ನೇಮಿಸದೆ. ರೂಪಾಯಿ ತುಂಬಿದ ಚೀಲಗಳ ತ ಒಂದು ದಿನ ಪರಲೋಕಕ್ಕೆ ` ಹೋದರು. ಉತ್ತರಾಧಿಕಾರಿ ಪ್ರಾಯಪ್ರಬುದ್ಧ ನಾಗಿರಲಿಲ್ಲ ವಾದುದರಿಂದ ಆಸ್ತಿ ಯಲ್ಲ ಕೋರ್ಟೆನ ಆಡಳಿ ತಕ್ಕ ಸೇರಿತು. ಮಿಯಾಂ ಸಾಹೇಬರಿಗೆ ಆಸ್ತಿ ಕೈಸೇರುವಷ್ಟು ಪ್ರಾ ಯವಾಗಿರದಿದ್ದ ರೂ. ಜಿಪುಣ ತಂದೆಯ ಸ್‌ ಆಸ್ತಿಗೆ ತಾವು ಉತ್ತ ರಾಧಿಕಾರಿ ಗಳಾಗಲಿದ್ದೇವೆಂದು ತಿಳಿಯುವಷ್ಟು. ವಯಸ್ಸಾ ಗಿತ್ತು. ಆಸ್ತಿ ವಶಕ್ಕೆ ಬರುವ ವರೆಗೆ ಅವರು ಕ ತಿಕ್ಕುತ್ತ ಚಡಪಡಿಸಿ ಸುತ್ತ ಕಾದಿದ್ದರು. ಆವರಿಗೆ ಪ್ರಾಯ ಬಂದು ಆಸ್ತಿ “ಕ ವಶವಾದ ಮೇಲೆ ಕರಾವಳಿ ಜಿಲ್ಲೆಯು ಹಿಂದಿಲ್ಲ ಸುಂದಿಲ್ಲ- ವಾದ ದುಂದುಗಾ ಇರಿಕೆಯ ರೀಲೆಯೊಂದನು ಕಂಡು ಧನ್ಯ ವಾಯಿತು. : ಅವರ ದುಂದುಗಾರಿ ನೆಯ ಕಥೆಗಳು ಇಂದಿಗೂ ಆ ಭಾಗದ ಹಳೆಯ ಮಂದಿಯಲ್ಲಿ ಗಾದೆಮಾತಾನಿಬಿಟ್ಟಿವೆ. ಐವತ್ತು ವರ್ಷಗಳ ಹಿಂದೆ ಇಷ್ಟು ಹಣ ವೆಚ್ಚ ೩೦ ಕಸ್ತೂ ಠಿ ಮಾಡುವುದು ಸುಲಭವಾಗಿರಲಿಲ್ಲವೆಂ ದರಿತಕಿ ಮಾತ್ರವೇ ನೀವು ಮಿಯಾಂ ಸಾಹೇಬರ ದುಂದು- ವಿಚಶ್ವಣತೆಯ ನ್ನು ಅರ್ಥಮಾಡಿಕೊಂಡು ಅಚ್ಚ ರಿ ಪಡಬಲ್ಲಿರಿ. ಆಗ ಮೋಟಾರು ಇರಲಿಲ್ಲ, ಸಟ್ಟಾ ಪ್ರಸಾರ ಇರಲಿಲ್ಲ, ಸಿನೆಮಾ ಇರಲಿಲ್ಲ--ಹಣ ಖರ್ಚು ಮಾಡುವ ಅನೇಕ ಮಾರ್ಗಗಳು ಇನ್ನೂ ತೆರೆದಿರಲಿಲ್ಲ. ಮಿಯಾಂ ಸಾಹೇಬರ ಸಾಹಸಗಳ ಕೆಲ ಉದಾಹರಣೆಗಳನ್ನು ಕೇಳಿರಿ: ಮಿಯಾಂ ಸಾಹೆಬರಿ ಒಳ್ಳೆ ಕುದುಕೆ ಶೋಕಿ ಗಳು. ಸಾವಿರಾರು ರೂಪಾಯಿ ಬೆಲೆಯ ಜಾತಿ ಅರಬಿ ಕುದುರೆಗಳನ್ನು ಕೊಂಡು ಅವರು ಲಾಯ ದಲ್ಲಿ ಕಟ್ಟಿದ್ದರು. ಡೆ ಮುಂಜಾನೆ ಅವರಿಗೆ ಸರಕ್ಕನೆ 'ತಮ್ಮೂರಿಂದ ಮಂಗಳೂರಿಗೆ ಹೋಗ ಬೇಕೊದು ಹುಮ್ಮಸ್ಸು ಬರುತ್ತಿತ್ತು. ವಿಚಾರ ಬಂದದ್ದೇ, ಅವರು ಲಾಯದಿಂದ ಮಾಲೀಸು ಮಾಡಿ ಜಿಪ್‌ ಟಾಪ್‌ ಆಗಿದ್ದ ಕುದುಕೆಯನ್ನು ತರಿಸಿ, ತಮ್ಮ ರಾಜಠೀವಿಯ ಪೋಷಾಕು ಧರಿಸಿ ( ಈ ಪೋಷಾಕಿನ ವಿಷಯ ಆ ಮೇಲೆ ಹೇಳು ತ್ತೇನೆ) ಅಲ್ಲಿಂದ ಬಂದೇ ಉಸುರಿಗೆ, ನಾಗಾಲೋಟದಿಂದ ಎಲ್ಲಿಯೂ ವಿಶ್ರಾಂತಿ ಕೊಡದೆ ಕುದುರೆಯನ್ನು ಅರವತ್ತು ಮೈಲು ದೂರದ ಮಂಗಳೂರಿಗೆ ಓಡಿ ಸುತ್ತಿ ದ್ದರು. ಮಂಗಳೂರಲ್ಲಿ ಅವರಿಗೇನಾ ಕುದುರೆಯೇರುತ್ತಿದ್ದರು. ದರೂ ಕೆಲಸವಿದ್ದರೆ ತಾನೆ | ಆದ್ದರಿಂದ ಕೊಡಿ ಯಾಲಬೈಲು ತಲುಪಿದೊಡನೆ ಕ್ಷಣವೂ ತಡೆ ಯದೆ ಕುದುರೆಯನ್ನು ತಿರುಗಿಸಿ ಮತ್ತೆ ತಮ್ಮೂ ರಿಗೆ ಧಾವಿಸುತ್ತಿದ್ದರು. ಇದು ಒಳ್ಳೇ( ಸೋಜಿಗದ ಹವ್ಯಾಸವಾದರೂ ಖರ್ಚಿನ ಬಾಬು ಇದರಲ್ಲೇಸಿದೆ? ಎಂದು ನೀವು ಕೇಳುವಿರಿ. ನಿಲ್ಲಿರಿ, ಚೇಳಿನ ವಿಷ. ಬಾಲ ದಲ್ಲಿದೆ. ೧೨೦ ಮೈಲಿನ ನಿರಂತರ ನಾಗಾಲೋಟ ದಿಂದ ಕುದುರೆ ತಿರುಗಿ ಊರಿಗೆ ಬಂದಾಗ ಅದು ಸಶಬ್ದವಾಗಿ ಧಗೆ ಹೊಯ್ಯುತ್ತ ನಿಲ್ಲುವುದು ಸ್ವಾಭಾವಿಕವೇ. ಇದು ಸಾಹೇಬರಿಗೆ ಹಿಡಿಸುತ್ತಿರ ಲಿಲ್ಲ. ಇಂಥ ಜಾತಿ ಕುದುಕೆ ಒಂದು ಸವಾರಿಗೆ ಇಷ್ಟು ಬಳಲುವುದೆಂದರೇನು ! ಅವರು ಅದನ್ನು ಮನೆಯ ಹಿಂದೆ ಇದ್ದೆ ದಿನ್ನೆಯ ಮೇಲೆ ನಿಲ್ಲಿಸು ವರು. ಒಳಗಿಂದ ತಮ್ಮ ತಳತಳಿಸುವ ಬಂದೂಕು ಗಳಲೊ ಕಂದನ್ನು ತಂದು ಏರಿಳಿಯುತ್ತಿರುವ ಕುದುಕೆಯ ವಕ್ಷದತ್ತ ಗುರಿಹಿಡಿದು ಸಿಂಡು ಹಾರಿಸುವರು. ನೂರಾರು ರೂಪಾಯಿಯ ಕುದುಕೆ ಕ್ಷಣಾರ್ಥದಲ್ಲಿ ರಕ್ತಧಾರೆಯೊಡನೆ ದಿನ್ನೆಯ ಬದಿಯ ಹೊಂಡದಲ್ಲಿ ಉರುಳುವುದು! ಮಿಯಾಂ ಸಾಹೇಬರು ಒಮೊ ಒಮ್ಮೆ ವಿಶೇಷ ಸಾರೋಟು ಮಾಡಿಕೊಂಡು ಮಂಗಳೂರಿಗೆ ಹೋಗುವರು. ಬಮ್ಮೆಲೆ ಊರಲ್ಲಿರುವ ಅವರ ತೈನಾತಿಗೆ ತಂತಿ ಬರುವುದು : “ನನ್ನ ಕೋಟಿನ ಕ*ಿಸೆಯ ಲ್ಸಿದ್ದ ಸಿಗರೇಟ್‌ ಕೇಸ್‌ ತಾಣಿಸುವು ದಿಲ್ಲ... ಅಲ್ಲಿ ಉಳಿದಿದೆಯೊ! ನೋಡಿ ತಿಳಿಸಿಂ. ಕ ತೈನಾತಿಗಳು ಇಲ್ಲಿ ಮನೆಯೆಲ್ಲ ಬುಡೆ ಮೇಲುಮಾಡಿ ಹುಡುಕ ತಿರುಗಿ ತಂತಿ ಬಿಡಬೇಕು; “ಸಿಗರೇಟ್‌ ಸೇಸ್‌ ಇನ್ಲಿ ಇಲ್ಲ. ಎಲ್ಲ ಕಡೆ ಹುಡುಕಿ ಆಯಿತು.'' ಕೆಲ ತಾಸುಗಳ ಮೇಲೆ ಮತ್ತೊಂದು ತಂತಿ ಮಂಗಳೂರಿಂದ ಬರುತ್ತಿತ್ತು. "" ಸಿಗರೇಟ್‌ ಕೇಸ್‌ ಇನ್ನು ಹುಡುಕುವುದು ಬೇಡ. ಇಲ್ಲಿಯೇ ಸಿಕ್ಕಿತು. ಬೇಕೊಂದು ಕೋಟಿನ ಒಳಸಿಸೆ ಯಲ್ಲಿತ್ತು.'' ` ವಾಸ್ತವಿಕವಾಗಿ ಸಿಗರೇಓಾ ಕೇಸ್‌ ಕಳೆದ _ ರಲೂ ಇಲ್ಲ, ಸಿಕ್ಕಿರಲೂ ಇಲ್ಲ. ಕೇವಲ ಸಾಹ ಬರ ತಂತಿ ಶೋಕಿಯಾಗಿತ್ತು ಇದು. ಹಣ ವೆಚ್ಚ ಮಾಡಲು ಇದಕ್ಕಿಂತ ಕಲ್ಪಕ ಉಪಾಯ ಯಾರಿ : ಗಾದರೂ ಹೊಳೆಯಬಲ್ಲುದೆ? " ಹ 41ಕ್ಕೆ. ಮಿಯಾಂ ಸಾಹೇಬರ ಪೋಷಾಕುಗಳ ವಿಷಯ ಹೇಳುವೆನೆಂದೆನಲ್ಲವೆ? ಅವರ ಹತ್ತಿರ ಇಲ್ಲದ ಮಾದರಿಯ ನವಾಬಿ ಪೋಷಾಕು ಪ್ರಪಂ _ ಚೆದಲ್ಲೇ ಇದ್ದಿರಲಾರದು. ಅಲ್ಲದೆ ಪಾಶ್ಚಾತ್ಯ .. ಮಾದರಿಯ ಎಲ್ಲ ಕಲ್ಪನಾಮಯ ಮತ್ತು ಕಲ್ಪ _ ನಾತೀತ ವೇಷಗಳನ್ನೂ ಅವರು ಸಂಗ್ರಹಿಸಿದ್ದರು. . ಓಮ್ಮೆ ಅವರು ಮೈಸೂರಿಗೆ ದಸರಾ ನೋಡಲು ಹೋಗಿದ್ದರಂತೆ. ಅಲ್ಲಿ ರಾಜ ವೇಷಭೂಷಣ ' ಧಾರಿಗಳಾಗಿ- ಮಹಾರಾಜರು ಜಂಬೂ ಸವಾರಿ ಮಾಡುತ್ತಿದ್ದುದನ್ನು ನೋಡಿದರು. ಸರಿ, ಊರಿಗೆ _ಮರಳಿದವರೇ ಅಂಥದೇ ಒಂದು ಪೋಷಾಕು ' ಹೊಲಿಸಿದರು. . ಸಾವಿರಾರು ರೂಪಾಯಿ ವೆಚ್ಚ ' ಬಂತು. ಅದನ್ನು ಧರಿಸಿ ಕುದುರೆಯ ಮೇಲೇರಿ ಸಾಹೇಬರು ಮಂಗಳೂರು ಪೇಟಿಯಲ್ಲಿ ಮೆರೆ | ದರು, ಜನ ಮೈಸೂರರಸರು ಬಂದಕೆಂದೇ ಬಗೆ ಚ ದಿದ್ದರಂತೆ.. ಕೊನೆಗೆ ಕಲೆಕ್ಟರರು ಮಿಯಾಂ ಕ ಸಾಹೇಬರನ್ನು ಕರೆಸಿ ಇನ್ನು ಮುಂದೆ ಅದನ್ನು ಡ್‌ ಧರಿಸಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳ _ ಬಾರದೆಂದು ತಾಕೀತುಮಾಡಿದರೆಂದು ವದಂತಿ. ಮಿಯಾಂ ಸಾಹೇಬರ ದರ್ಬಾರು . ಅವಸಾನ ಹೊಂದಿ ಸಾಲಗಾರರು ಅವರ ಸ್ಥಿರ-ಚರಾಸ್ತಿಗಳನ್ನು ಕೋರ್ಟಿನಲ್ಲಿ ಹರಾಜಿಗೆ ತಂದಾಗ ಒಂದು ಸಾವಿರಕ್ಕೆ ಕಡಿಮೆಯಿಲ್ಲದಷ್ಟು, ಒಂದರಂತೆ ಒಂದಿ ಬದ ಪೋಷಾಕುಗಳು ಪ್ರದರ್ಶನಕ್ಕೆ . ಬಂದವೆಂದು ಹೇಳಲಾಗುತ್ತದೆ. ನಾಲ್ಕು _ ವರ್ಷದ ದರ್ಬಾರಿಗೆ ಇದು ಸಾಲದೆ? ತೆ ಡ್ಡ ಗ್ರಾ ಕ ಿತಕ್‌ಟೆಗಯು ೫? ಡೆ ಸಾ 1 ಗ್‌ ಸ 24] ರ್ಯಾ ಮಿಯಾಂ ಸಾಹೇಬರು ಮಹಾಪ್ರಣ ಯಿಗಳಾಗಿದ್ದರು. ತಮ್ಮ ಪ್ರೇಯಸಿಯ ರಿಗೆ ಅವರು ಕೇಳಿದ್ದು ಕೊಡುತ್ತಿದ್ದರು. ದುಂದುಗಾರರ ರಾಜ ! ೩೧ ಆದರೆ ಅಷ್ಟರಿಂದ ಅವರಿಗೆ ತೃಪ್ತಿಯಿಲ್ಲ. ಹತ್ತು ರೂಪಾಯಿಯ, ಮತ್ತು ತುಂಬ ಹುರುಪು ಬಂದಾಗ `ನೂರು ರೂಪಾಯಿಯ ನೋಟು ಗಳನ್ನು ಸಿಗರೇಟಿಗೆ ಸುತ್ತಿ ಹೊತ್ತಿಸಿ ಹೊಗೆ ಸೇದಿ. ಸುರುಳಿಯಾಗಿ ಪ್ರೇಯಸಿಯರ ಮುಖದ ಮೇಲೆ. ಊದಿ ಕುಂಪಣಿ.- ಸರ ಕಾಂದ ನೋಟುಗಳು ತಮ್ಮಪಾಲಿಗೆ ಎಂಥ ಕಃಪದಾರ್ಥಗಳೆಂದು ನಲ್ಲೆಯರಿಗೆ, ತೋರಿಸಿ ಕೊಡುತ್ತಿದ್ದರು. ಮಿಯಾಂ ಸಾಹೇಬರಿಗೆ ಒಮ್ಮೊಮ್ಮೆ ತಾಳ ಲಾರದ ಕೈತುರಿಕೆ ಏಳುತ್ತಿತ್ತು. ಆಗ ಯಾರ- ನ್ನಾದರೂ ಹೊಡೆಯದೆ - ಅವರಿಗೆ ಚೈನಿಯೇ ಉಳಿಯುತ್ತಿರಲಿಲ್ಲ. ಆದರೆ ಕೌಂಪಣಿ ರಾಜ್ಯದಲ್ಲಿ ಸಿಕ್ಕಸಿಕ್ಕವರಿಗೆ ಹೊಡೆಯುವ ಅಧಿಕಾರ ಯಾ- ರಿಗೂ ಇರಲಿಲ್ಲವಲ್ಲ. ಆದ್ದರಿಂದ ಮಿಯಾಂ ಭಾಯಿ ಒಬ್ಬ ಬಡ ಕ್ರೈಸ್ತನನ್ನು ಇದಕ್ಕಾಗಿ ನೇಮಿಸಿಕೊಂಡಿದ್ದರು. ಸಂಜೆ ಹೊತ್ತಿಗೆ ಮಸ್ತಾಗಿ ಕುಡಿದು ನಲ್ಲೆಯರ ಕೂಟದಲ್ಲಿಕುಳಿತಾಗ ಅವರು ಬಾರುಕೋಲು ಹಿಡಿದು ಆ ಕ್ರೈಸ್ತನ ಬೆನ್ನ ಮೇಲೆ ಮನವಾಕೆ ಹೊಡೆಯುತ್ತಿದ್ದರಂತೆ. ಮೈಮೇಲೆ ಇನ್ನು ಸ್ಥಳವಿಲ್ಲದಷ್ಟು ಬಾಸುಂಡೆಗಳೆದ್ದ ಮೇಲೆ ಆ ಬಡಪಾಯಿಯನ್ನು ಮುಲಾಮುಗಳಿಂದ ಶುಶ್ರೂಷಿಸಲಾಗುತ್ತಿತ್ತು. ಈ ಸೇವೆಗಾಗಿ ನವಾ ಬರು ಆ ಮನುಷ್ಯನಿಗೆ ದಿನಕ್ಕೆ ೪ ರೂಪಾಯಿ ಸಂಬಳ ಕೊಡುತ್ತಿದ್ದರು. ತ್ರಾ ಥ್ರ ಶೆ ಖಾಸ್‌) ಕ್‌ೆ ಗ] ಜ್‌ ತ 14೫1 ೬) ತ್‌ 5 ಬಗ್ಗ ್‌ ರ್ವ್ವಾ ದ್ರು ನ್ನ 14 ತ್ಮಿ೨ . ತಸ್ತೂರಿ, . ಸಾಹೇಬರ ಆಸ್ತಿಯೆಲ್ಲ ತ್‌ ಅವರು ಹೇಳಹೆಸರಿಲ್ಲದಂತಾದ ಮೇಲೆ ಪ್ರ ಕ್ರೈಸ್ತ ನು ಅವರಿಂದ ; ಪಡೆದ ಪೆಟ್ಟಿನ ಜೆಲೆಯಿಂದ ದೊಡ್ಡ ಅಂಗಡಿ ತೆಕೆದು ಜಬ ಬಿಟ್ಟ ನೆಂದು ಹೇಳುತ್ತಾಕೆ. ಮಿಯಾಂ ಸಾಹೇಬರಲ್ಲಿ ಒಬಣ ಜಂಬದ ಲೇಶವೂ ಇರಲಿಲ್ಲ. ಊರಿನ ತೇರಿನ -ದಿನ ತೇರಿನ ಮುಂದೆ. ಬಾಣಬಿರುಸು ಸುಡುವಾಗ ಮಿಯಾಂ ಸಾಹೇಬರು ಜನರ ನೂಕು ನುಗ್ಗ ಲನ್ನು ನಿಯಂತ್ರಣದಲ್ಲಿಡಲು ಸ್ವಯಂನಿಯುಕ್ತ ಪೋಲೀಸರಾಗಿ ವರ್ತಿಸುತ್ತಿದ್ದರು. ಒಂದು ಸಲ ಹೆಚ್ಚಾಗಿ ನುಗ್ಗುತ್ತಿದ್ದ ಒಬ್ಬನನ್ನು ಗದರಿಸಿ ಸಾಹೇಬರು ಅವನ ಕಪಾಳಕ್ಕೆ ಒಂದೇಟು ಬಿಗಿದರು. ಆ ಮನುಷ್ಯನಿಗೆ ಇ ಮಿಯಾಂ ಸಾಹೇಬರು, ಭಾರೀ ಶ್ರೀಮಂತರು ಎಂದು ಗೊ- ತ್ತಿರಲಿಲ್ಲ. ಅವನು ತಟ್ಟಿನೆ ಏಟಿಗೆ ಪ್ರತಿ ಏಟು ಬಾರಿಸಿದನು. ಸಾಹೇಬರು ಈ ಧೃಷ್ಟತನಕ್ಕೆ ಸೆರಳಿ ಅವನಿಗೆ ನಿಂತಲ್ಲಿಯೇ ಹ ಹಾಕು ನೀವು ತರ್ಕಿಸಿರಬಹುದಲ್ಲವೆ? ಆದರೆ ಹಾಗಾಗಲಿಲ್ಲ. ಲ ಕ್ಷಣಕಾಲ ಅಪ್ರತಿಭರಾಗಿ ನಿಂತು, ಮಿಯಾಂ ಸಾಹೇಬರು ಅವನನ್ನು ದಿಟ್ತ್ರಿಸಿದರು. ಬಳಿಕ ಪ್ರಸನ್ನರಾಗಿ ಕೈಚಾಚಿ ಅವನ ಕೈಕುಲುಕಿ ದರು ॥ ಬೇಷ್‌! ಮಿಯಾಂ ಸಾಹೇಬರ ಜತ ಮೋಕ್ಷಮಾಡಿದ ಧೀರ, ನಿನ್ನ ಪೌರುಷಕ್ಕೆ ಮೆಚ್ಚಿ ದೆ!” ಎಂದು ಅವನನ್ನು ಅಪ್ಪಿ ಕೊಳಡಳು. ನಾಲ್ಕು ವರ್ಷಗಳಲ್ಲಿ ತಂದೆ ಗಳಿಸಿಟ್ಟದ್ದೆಲ್ಲ ರಬೆ ಮೈತುಂಬ ) ಸಾಲವಾಗಿ ಪಥ ನಡೆಯ ದಂತಾಯಿತು. ಮಿಯಾಂ ಸಾಹೇಬರು ಬೀಬಿ ಯನ್ನು ಕೇರಳದಲ್ಲಿದ್ದ ತವರುಮನೆಗೆ ಒಯ್ದು ಮುಟ್ಟಿಸಿ ಮರಳುವಾಗ ಕಲ್ಲಿಕೋಟಿಯ ಬಳಿ ಒಂದು ಕಡೆ ರೈಲಿನ ಕಂಬಿಯಮೇಲೆ ತಲೆಯಿಟ್ಟು ಮಲಗಿದರು. ಮರುದಿನ ಬೆಳಗ್ಗೆ ಅಪ್ಪಚ್ಚಿಯಾದ ತಲೆಯ ಒಂದು ಶವವನ್ನು ಯಾರೋ ಕಂಡು ಪೊಲೀಸರಿಗೆ ತಿಳಿಸಿದರು. [ಇದೊಂದು ಸತ್ಯ ನೃತ್ತಾಂತನಾದರೂ ಇದರಲ್ಲಿರುವ ವೃಕ್ತಿಗಳ ಹಾಗೂ ಊರುಗಳ ಹೆಸರುಗಳು ಕಲ್ಪಿತವಾಗಿವೆ.] | ಗ ದ ಉಂ ಲ್ಲ ಸ ೫5 2 ಟಾರ್‌ ರಾಯರು ಅದನ್ನು ತಮ್ಮ ಪ್ರತಿ ತಿಂಗಳು ಪತ್ನಿಗೆ ಇಪ್ಸಿಸುತ್ತಿದ್ದರು. ಸಂಬಳ ಬಂದೊಡನೆ ಅತ್ಯಂತ ನಿಷ್ಠೆಯಿಂದ ಶ್ರೀಮತಿಯವರು ಚಹಾ ಮತ್ತು ಕ್ಸೌರದ ಖರ್ಚಿಗೆಂದು ನಾಲ್ಕು ರೂಪಾಯಿಗಳನ್ನು ರಾಯರ ಕ್ಳೆಯಲ್ಲಿ ಹಾಕುತ್ತಿ- ದ್ದ ರು. ಒಂದು ದಿನ ಸಂಜೆ ರಾಯರು ಹಿಡಿಸಲಾರದ ಉತ್ಸಾಹದೊಡನೆ ಬಾಗಿಲು ತಟ್ಟುತ್ತ, “ ಅಲ್ಲೇ ಸುದ್ದಿ ಕೇಳಿದಿಯಾ? ನಮಗೆ ಡರ್ಜಿ ಲಾಟರಿಯಲ್ಲಿ ಒಂದು ಲಕ್ಷ ರೂಪಾಯಿ ಎದ್ದಿದೆ. ಇನ್ನೇನು ಬಿಡು...'' ಶ್ರೀಮತಿಯವರು ಬಾಗಿಲು ತೆರೆಯುತ್ತ ಹುಬ್ಬು ಗಂಟಕ್ಕಿ ಗಂಡನನ್ನು 1/1 ಎದುರಿಸಿದರು: ಬ “4 ವೊದಲು ಇದು ಹೇಳಿ-_ಲಾಟರಿಗೆ ಕಟ್ಟಿ ಲು ನಿಮಗೆ ಹಣ ಎಲ್ಲಿಂದ ಬಂತು-ಅಂತ!?' ಗೆ ಎವರೆಸ್ಟ್‌ ನೀರ ತೇನಸಿಂಗನನ್ನು ಪಡೆದ ಜನಾಂಗದ . ಫರಿಚಯ 1 ನಾ ಕಂಡ ಶರ್ಪಾ ಜನಾಂಗ ಹ ಶೋವೆಲ್‌ ಸ್ಟೈಲ್ಸ್‌ | ಗ್‌ ಪರಮಾವಧಿ ಅಗತ್ಯ ಗ್ಯ ತೂತ ರದ ವಾಗಿರುವ ಈ ಸಾಹ ಚು ಸದಲ್ಲಿ ಆ ಬಿಳಿಯ ೬, ಮೇಲೆ. ಮೊಟ್ಟ ನೊಡನೆ ಸರಿದೂಗಿದ ಶೇ ಮೊದಲಿನ ಬಾರಿ ತೇನಸಿಂಗನನ್ನು 1. ಇ್ರಬ್ಬರು. ಮನು ಹಡೆದ ಶರ್ಬಾ ಕುಲದ ತ ಸ್ಯರು ಕಾಲಿಟ್ಟ ಬಗ್ಗೆ ಜಗತ್ತಿನ ಘು ಸ ರೆಂಬ ವಾರ್ತೆ ತೂಹಲ ಕೆರಳಿತು. ' ಲೋಕವೆಲ ಹೆ. ತ ಇತರರಿಗೆ ಶರ್ಬಾರ ಸ ನ್‌ ಸುದ್ದಿ ತಿಳಿದಿಲ್ಲವಾದೆ . ಬ್ಬಿದ ದಿನ ಶರ್ಪಾ ರೂ ಪರ್ವತಾಕೋ- ೬" ಜನಾಂಗವು ಒ- ಹಣ ಸಾಹಸಿಗಳಲ್ಲಿ '. ಮೈಲೆ ಜಗತ್ತಸಿದ ಶರ್ಪಾ ಎಂಬುದು 1. ಅ್ರ 'ಆ) . ವಾಯಿತು-ಆ ಣ್ರ ಸಹನೆ ಮತ್ತು ಸಾ- ೫ ಮ ಕ್ಕೆ ಇನ್ನೊ 0 ಲ ಬರಲ್ಲ ಒಬ್ಬ ಓದು ಾದ ರ್ಪ್ಸಾಶ್ರೇಷ್ಠ ತೇನಸಿಂಗ ಮಗೆ ಶಬ್ದ ವಾಗಿದೆ. (ನಸಿಂಗನು ಯಾವನಾದರೊ ಶರ್ಸಾ ಕುಲದನನಾದ್ದ ರಿಂದ. ಬ್ಬನು: ಭಾರವಾದ ಪಿಟ್ಟಿ ಶಗೆಯನ್ನು ಲೀಲಾಜಾಲ ನ್ಯೂಜಿ(ಲಂಡಿನ ಎಡ್ಮಂಡ್‌ ಹಿಲಾರಿ ಏವ ವಾಗಿ ಹೊರುತ್ತಿದ್ದರೆ ಬಿಳಿಯ ಕರಚಹ್ಯಶ ಕಿಸ್‌ ಸ ಶಿಖರವನ್ನೇರಿದ್ದೆ ರಲ್ಲಿ ಅಂಥ ಅಶ್ಡ ಶ್ಚರೃವಿರ ಗಳು ಕೂಡ "ಆತನಲ್ಲಿ ಶರ್ಪಾಶುಲದ ಗಡು ರಿ ಅತ ಹಲ ವರ್ಷಗಳಿಂದ ಪರಜ ಸುತನ ಇದೆ” ಎಂದು ಹೇಳುವುದು ರೂಢಿಯಾಗಿ _ಕೋಹೆಣದಲ್ಲಿ .ಹಕಯೋಗ ". ಸಾಧಿಸಿದವ ಬಿಟ್ಟಿದೆ. ಕ್ತ ಸರ್ಚ೯ಲೈಟ್‌ *೫ ಆಧಾರದಿಂದ 3.-ರಿ ತಿಷ್ಠ ನೆಂದು ಎಲ್ಲರೂ ಬಲ್ಲರು. ಆದಕಿ ಸಹನಾಶಕ್ತಿಯ ಇವು ತಪ್ಪಲಲ್ಲಿ ವಾಸಿಸುವ ಈ ವಿಳ ಕಸ್ತೂರಿ ಗಡುಸುಗಾರ ಜನಾಂಗವಲ್ಲದಿದ್ದಕೆ ಎಡ್ಮಂಡ್‌ ಹಿಲಾರಿಯಾಗಲಿ ಬೇರಾವ್ನಬಿಳಿಯನೇ ಆಗಲಿ ಆ ನಗಾಧಿರಾಜನ ಉಚ್ಚ ಶಿಖರಗಳನ್ನೇ ರುವುದು ' ಆದರೆ ಪರ್ವತಾರೋಹಿಗಳ ಕನಸಿನ ಗಂಟಾಗಿಯೇ ಹಉಂಯುತ್ತಿ ತ್ತು ಈ ಜನ ಹೇಗೆ ಬ್ರಿಟಿಶ್‌ ಸಖ್ಯ ಬೆಳೆಸಿದರು? ಐವತ್ತು ವರ್ಷಗಳ ಹಿಂದೆ ಶರ್ಪಾ ಎಂಬ ಹೆಸರನ್ನು ಯಾರೂ ಕೇಳಿರಲಿಲ್ಲ. ಅದಕ್ಕೆ ಕಾರಣ ಅವರು ಆಗ ಹಿಮಾಲಯದ ಈ ಬದಿ ಯಲ್ಲಿರಲಿಲ್ಲ. ತಿಬೇಟಿದಲ್ಲಿದ್ದ್ದ.. ಈ ಜನ ಭೋತಿಯಾ ಕುಲದವರು. ಇಪ್ಪತ್ತನೇ ಶತ ಮಾನದ ಪ್ರಾರಂಭದಲ್ಲಿ ಅವರು ತಮ್ಮ ಚಮರೀ ಮೃಗಗಳ ಹಿಂಡುಗಳಿಗಾಗಿ ಹೊಸ ಹುಲ್ಗುಗಾ ವಲು ಹುಡುಕುತ್ತ ಹಿಮಾಲಯವನ್ನು ದಾಟಿ ಬಂದು ಸೊಲೋಖ:ಂಬು ಎಂಬ ತಪ್ಪಲು ಪ್ರದೇಶದಲ್ಲಿ ವಸತಿ ಹೂಡಿದರು. ಇದು ಎವ ರೆಸ್ಟ್‌ ಶಿಖರದ ನೇಪಾಳಿ ಮುಖದೆ ಭಾಗದಿಂದಿಳಿ ಯುವ ಖುಂಬುಹಿಮನದಿಗೆ ಅನತಿದೂರದಲ್ಲಿದೆ. ಈ ಜನ ತಮ್ಮ ಹೊಸ ವಸತಿಯಲ್ಲಿ “ಶರ್ಪಾ” ಎಂಬ ಹೆಸರನ್ನಿಟ್ಟುಕೊಂಡರು. ಅಲ್ಲಿ ಮನೆಗ ಳನ್ನೂ ""ನಮಚೆ ಬಾಜಾರ'' ಎಂಬ ಪೇಟಿ ಯನ್ನೂ ಕಟ್ಟಿಕೊಂಡರು. ಸಮುದ್ರ ಮ ೧೧,೫೦೦ ಈ ಎತ್ತರದಲ್ಲಿರುವ ಅವರ ವಸತಿ ಈನಗಳಲ್ಲ ಒಂದೇ. ತರಹದವು: ಕೆಳಗಿನ ಅಂತ ಸ್ಮಿನಲ್ಲಿ ಚಮರೀ ಮೃಗ, ಆಡು, ಕುರಿಗಳ ಹಟ್ಟಿ; ಮೇಲಂತಸ್ತಿ ನಲ್ಲಿ ಕುಟುಂಬಕ್ಕಾಗಿ ಒಂದು ದೊಡ್ಡ ಕೋಣೆ ಚಮರೀ ಮೃ ಗ ಶರ್ಪಾ ಜನರ ಕಾಮಧೇನು. ಉದ್ದ ನ್ರ್ಸ ಜು ದೊಡ್ಡಿ ಕೋಡುಗಳು, ಡಜನ್‌ ಮೈ ಇವುಗಳಿಂಡೂಡಗೂಡಿದ ಆ ಮೃಗ ಅವರಿಗೆ ಹಾಲು, ಮಾಂಸ, ಬಟ್ಟೆ ಮತ್ತು ಹಾಸಿಗೆ ಎಲ್ಲವನ್ನೂ ಕೊಡುತ್ತದೆ. “ಎಟಾಟಿ ಮತ್ತು ಜವೆ ಗೋದಿ ಪರ್ವತ ಪ್ರಾಂತದಲ್ಲಿ ೧೪,೦೦೦ ಅಡಿಗಳ ವರಿಗೂ ಬೆಳೆಯುತ್ತದೆಂದೂ ಅವರಿಗೆ ತಿಳಿಯಿತು. ಈ ನವ ವಸತಿಗೆ ತೇನಸಿಂಗ ಆರು ವರ್ಷದ ಬಾಲಕನಾಗಿರುವಾಗ ವಲಸೆ ಬಂದ. ಪ್ರಾರಂಭ ದಲ್ಲಿ ಇತರ ಶರ್ಪಾರಂತೆ ಈತನೂ ಕುರುಬ ವೃತ್ತಿಯನ್ನೇ ಅವಲಂಬಿಸಿದನು. ಅಷ್ಟರಲ್ಲಿ ಎವರೆಸ್ಟ್‌ ಪರ್ವತವನ್ನು ಗೆಲ್ಲುವ ಹವ್ಯಾಸದ ಯುರೋಪಿಯನ್ನರು ಆ ಕಡೆ ಬರ ತೊಡಗಿದರು. ಶರ್ಪಾ ತೇನೆಸಿಂಗ ಅವರ ಅನೇಕ ಯತ್ನಗಳಲ್ಲಿ ಸಾಮಾನು ಹೊರುವ. ಸಹಾಯಕ ನಾಗಿ ದುಡಿದನು. ಇಂದು ಈ ಶರ್ಪಾಶ್ರೇಷ್ಠನೇ ಭಾರತದ ದಾಠ್ಮಿ ಲಿಂಗದಲ್ಲಿ ತನ್ನ ಸಾಹಸಿ ದೇಶಬಾಂಧವರನ್ನು ಹಿಮಾಲಯಾರೋಹಿ--ಭಾರವಾಹಕರ ತಂಡ ವಾಗಿ ಸಂಘಟಿಸಿದ್ದಾನೆ; ಹಿಮಾಲಯಾಕೋಹ ಇದಲ್ಲಿ ಭಾರತೀಯ ಸಾಹೆಸಿಗಳನ್ನು ತರಬೇತು ಮಾಡುತ್ತಿದ್ದಾನೆ. ಹಿಮಾಲಯ ಶಿಖರಗಳನ್ನು ಏರಬಯಸುವ ವಿದೇಶಿ ತಂಡಗಳು ಕೂಡ ಅವನ ಸಂಘಕ್ಕೆ ಬರೆದುಕೊಂಡು ಶರ್ಪಾ ಜನರ ನೆರವು ಕೋರಬೇಕಾಗಿದೆ. ಎವರೆಸ್ಟ್‌ ಶಿಖರದ ಪಶ್ಚಿಮಕ್ಕಿರುವ ೨೨,೦೦೦ ಅಡಿ ಎತ್ತರದ. ಚ್‌ೌಧಾ ಶಿಖರವನ್ನೇರಲು ನಾನು--ಕೊನೆಗೆ ಅಯಶಸ್ವಿಯಾದ--ಪ್ರ ಯತ್ನ ಮಾಡಿದಾಗ ಮೊದಲು ತೇನಸಿಂಗನ ಸಂಘಕ್ಕೇ ಬರೆದು ನೆರವು ಕೇಳಿದೆ. ನಾಲ್ವರು ಶರ್ಪಾರನ್ನು ನಾವು ಸಂಗಡ ಕರಿದೊಯ್ದೆವು. ಪ್ರಯಾಣದ ಲ್ಲಾಗಲಿ ಆರೋಹಣದಲ್ಲಾಗಲಿ.ನಮಗೆ ಇಷ್ಟು ಉತ್ತಮ ಸಂಗಡಿಗರು ಮತ್ತು ನಿಷ್ಕಾವಂತ ಒಡನಾಡಿಗಳು ಎಂದೂ ಲಭಿಸಿರಲಿಕ್ಕಿ ಲ್ಲ. ಅವ ರೆಲ್ಲರೂ ಕುಳ್ಳ ರು, ತುಸು ಮೆಳೆ ೈೈಗಣ್ಣಿನವರು ; ಆದಕೆ ಆವರ "ನಸ ಸುನಗು ಮತ್ತು ಅಸಾಮಾನ್ಯ ದೇಹದಾರ್ಡ್ಯ ಆಶ್ಚ ರ್ಯ ಕರವಾದುದು. ನಮ್ಮೊಡಫಿದ್ದ ` ನೋರ್ಬು (ಅಂದರೆ “ ಚಂದ್ರಕಾಂತ ಶಿಲೆ” ಎಂದರ್ಕ) ಎಂಬ ಶೆರ್ಪಾ ಮನುಷ್ಯ ಹೊರುತ್ತಿದ್ದ ಮೂಟಿಯನ್ನೆತ್ತಿ ದಕಿ ನನ್ನ ಕಾಲುಗಳು ಮುರಿಯುವವೋ ಎನಿಸುವಷ್ಟ ತ್ತು. ಆದಕೆ ಆತ ನಿರಾಯಾಸವಾಗಿ ಅದನ್ನು ಹೊತ್ತು ಇಡೀ ದಿನ ಏರಬಲ್ಲವನಾಗಿದ್ದ. ಬ್ರಿಟಿಶ್‌ ಗುಂಪೆ ಯಶಸ್ವಿ ಆರೋಹಣ ಮಾಡಿದ ಒಂದಿನ ವರ್ಷ ಎವರೆಸ್ಟಿನ ೯೦೦ ಅಡಿಗಳಷ್ಟು ಸಮೀಪದ ವಕಿಗೂ ಹೋಗಿದ್ದ ಸ್ವಿಸ್‌ ತಂಡಡೊಡನೆ ಕ '- ಶರ್ಪಾ ಇದ್ದೆ. ನ ತಕಾಲದಲ್ಲಾದರೂ ದಾ ಈ ನಾಲ್ವರು ದಾಂಡಿಗರ ಮುಖ್ಯ ಗುಣವೆಂ ದಕೆ, ಎಷ್ಟೇ ಕಷ್ಟ ಬಂದರೂ ಅವರು ಯಾವಾ ಗಲೂ ನಸ ಗುತ ಉಲ್ಲಾಸವಾಗಿದ್ದುದು. ಆ ಸಮಯದ ಹವೆ.ಬಲು ಭೀಕರವಾಗಿತ್ತು. ಬಮಾ ಲಯಾಕೋಹಣದ ಉದ್ಯಮಕ್ಕಿಳಿದ ಆರು ತಂಡಗಳಿಗೆ ಅಪಜಯವಾದದ್ದು ಮಾತ್ರವಲ್ಲದೆ ತಂಡದಲ್ಲಿ ಹಲವರಿಗೆ ಮರಣಾಂತಿಕ ಅಪಘಾತ ಗಳೊದಗಿದ್ದವು. ಆದರೆ ಬಿರುಗಾಳಿಯಾಗಲಿ ಬಿರುವಳೆಯಾಗಲಿ ಶರ್ಪಾರನ್ನು ವಿಚಲಿತಗೊಳಿ ಸಲಿಲ್ಲ. ದಾ ನೋರ್ಬುವನ್ನೇ ತೆಗೆದು ಕೊಳ್ಳಿ. ಒಂದು ನಿಟ್ಟಿನಲ್ಲಿ ಆತ ಹಿಮವನ್ನು ದಾಟುತ್ತಿದ್ದಾಗ ಕಾಲುಜಾರಿ ಕೆಳಗುರುಳಿದನು. ಅವನ ಹೆಗಲ ಮೇಲಿದ್ದ ೮೦ ಪೌಂಡುಗಳ ಭಾರ ಕೆಳಗೆ ಬಿತ್ತು. ೨೦ ಫೂಟು ಕುಸಿದು ದಾ ನೋರ್ಬು ಹೇ ಗೋ ಸಾವರಿಸಿಕೊಂಡ. ಅವನ ಹೊಕೆ ಉರುಳುತ್ತ ಒಂದು ಕಡೆ ತಡೆದು ನಿಂತಿತು. ಇಂಥ ವಿಪತ್ತಿನ ನೋರ್ಬು ತುಸು ಕಂಗೆಡಬಹುದೆಂದು ನಾನೆಣಿಸಿದ್ದೆ. ಆದಕೆ ಆತ ಮುಖ ಮೇಲೆತ್ತಿ ನನ್ನ ನ್ನ್ನ ನೋಡಿ ನಕ್ಕ ಮಾತ್ರ. ಆ ಮೇಲೆ ಗಂಟನ್ನು ತರಲು ಕೆಳಗಿಳಿದು ಹೋದ. ಶರ್ಪಾ ಪರ್ವತಪುತ್ರರಿಗೆ. ಅವರಡೇ ಸಂಗೀತ ಪದ್ಧ ತಿಯಿದೆ. . ಭಾರತದ ಸಂಗೀತ ಯುಕೋಪಿಯನ್ನರ ಕಿವಿಗೆ ಹಿಡಿಸುವುದಿಲ್ಲ. ಆದಕೆ ಶರ್ಪಾರ' ಹಾಡುಗಳು ನಮಗೆ ಮೆಚ್ಚಿ ಫ್‌ ಯಾದವು. ನಮ್ಮೊಡನಿದ್ದ ಕಾಮಿ ಎಂಬ 1 ಒಂದು ಬಿದರಿನ ಕೊಳಲು ತಂದಿದ್ದ. ನಾವೇರಿದ ಅತಿ ಎತ್ತರದಲ್ಲಿಯೂ ಆತ ಅದರಲ್ಲಿ ಊದು ತ್ತಿದ್ದ ಅಪೂರ್ವ ಸಂಗೀತ ಅತಿ ತೋಹಳ ವಾಗಿತ್ತು. “ಸಾ ನಾಲ್ವರು. ಶರ್ಪಾ ಸಂಗಡಿಗರಲ್ಲಿ ಒಬ್ಬನಿಗೆ ಮಾತ್ರ ಇಂಗ್ಲಿ ಸ್ಲೀಷಿನ-ಅದೂ ದೂರದ. ನಾ ಕಂಡ ಶರ್ಪಾ ಜನಾಂಗ ಶ್‌ ಪರಿಚಯವಿತ್ತು. ಆದರೂ ನಮಗೆ ಅವರನ್ನು ಅರ್ಥಮಾಡಿಕೊಳ್ಳೆ ಲು ಕಷ್ಟವಾಗಲಿಲ್ಲ. ಆ ಒಬ್ಬನ ಹೆಸರು ಗ್ಯಾಲ್ನೆ ನ್‌ ಎಂದು. ನಂದಾದೇವಿ ಶಿಖರವನ್ನು ಗೆದ್ದ ಎಚ್‌. ಡಬ್ಲ್ಯು. ತಿಲ್ಮನ್ನರ ಸಂಗಡ ಹೋಗಿದ್ದ ಆತ ಅಷ್ಟಿಷ್ಟು ಇಂಗ್ಲೀಷು ಪಾಠಮಾಡಿದ್ದ. ಆದಕೆ ಕಾರಮಂಡುವಿನಲ್ಲಿ ಸಾಮಾನು ಕಟ್ಟು ತ್ತಿದ್ದಾಗ ಆತ ನಮ್ಮ ಹತ್ತಿ | "ಫಿಶ್‌-ಕೊಕೋ” ಇದೆಯೇ ಎಂದು ಕ್ಕೇ ಛಿದಾಗ ಇದೇನು ಹೊಸ ಕೊಳೋ ಎಂದು ನಾವು ಬೆರೆ ಗಾದೆವು. ಅನಂತರ ತಿಳಿಯಿತು, ಆತ ಹೇಳಿದ್ದು «« ಪ್ರೆಶರ್‌ ಕುಕರ್‌ '' ವಿಚಾರ ಎಂದು... ಎತ್ತ ರದ ಪ್ರದೇಶಗಳಲ್ಲಿ ಸರಿಯಾಗಿ ಆಹಾರ ಬೇಯ ದಿರುವುದರಿಂದ ಈ ಅಡಿಗೆಯಂತ್ರ ಅಗತ್ಯ ವಾಗಿತ್ತು; ಅದನ್ನೇ ಆತ ವಿಚಾರಿಸಿದ್ದ. ನಮಗಾಗಿ ಅಡಿಗೆ ಮಾಡುತ್ತಿದ್ದ ಶರ್ಪಾ ನಿಮಾ ಸುಗದಾರ ನಮಗೆ ಶರ್ಪಾರ ಪ್ರೀತಿಯ ಖಾದ್ಯವನ್ನು ಪರಿಚಯಮಾಡಿಕೊಟ್ಟ. ಅದನ್ನು ನಾವು. ಮೆಜಿ ಸಕೊಂಡೆವು. ಬಾರ್ಲಿಯನು ಹುರಿದು ಒಟ್ಟು ಮಾಡಿ ಚಹಾದಲ್ಲಿ ಜಿರಸಿದ ಒಂ ಕ ತರದ ಮುದ್ದೆ ಅದು. ಆದರೆ ಈ ಜನೆ ಹಾದಲ್ಲಿ ಉಪ್ಪು- ಬೆಣ್ಣೆ ಹಾಕಿ ಕುಡಿಯುತ್ತಿ 1 ದು ಮಾತ್ರ ನಮಗೇನೂ ರುಚಿಶಟ್ಟಿ ನಿಸಲಿಲ್ಲ. "ಪರ್ವತಾರೋಹಣದಲ್ಲಿ ಭಾಗ "ವಹಿಸುವ ಶರ್ಪಾ ಗಂಡಸ ರು7ಯುರೋಪಿಯನ್ನ ರಂತೆ ತಲೆ ಗೂದಲು ಕತ್ತ ರಿಸಿದ್ದರು. ದಾ ನೋರ್ಟುವಂತೂ ತನ್ನ ಹಿರಿಮೆ “ತೋರಿಸಲು ನೇಪಾಳಿ ಹಳಿ )ಗಳನ್ನು ಬೆ ಹೋಗುವಾಗ ಒಂದು ಹ್ಯಾಟ್‌ ಡು ಕೊಂಡಿದ್ದೆ ಕೂಡ. ಆದಕೆ ತಾಯ್ನಾ ಡಾದ ಸೋಲೊಖುಂಬುವಿನಲ್ಲಿರುವ ಶರ್ಪಾರು ದೆ ಲನ್ನು ಉದ್ದಕ್ಕೆ ಬೆಳೆಯಗೊಡುವರು. ಗಿಡ ಸಿ: ಹ ಲಲ್ಲಿ, ತಾಯ್ನಾಡಿನಲ್ಲಿರುವ ರ್ಪಾ ಗಂಡಸರನ್ನು ಹೆಂಗಸ ರಿಗಿಂತ ಬೇರಾಗಿ 1 ಬಲು ಕಷ್ಟ. ಚಮರಿ ಹಿಂಡನ್ನು ಮೇಯಿಸುವಾಗ, ಜ್ಯ ನೆಲ ಟಳಿವಾ? ಶರ್ಪಾ ಗಂಡಸು ಕೂದಲನ್ನು ಇಳಿಬಿಟ್ಟಿರು ತ್ತಾನೆ; ಇತರ ವಿಶೇಷ ಪ್ರಸಂಗಗಳಲ್ಲಿ ಹೆಂಗಸ ತ ಕಸ್ತೂರಿ ರಂತೆ ಜಡೆ ಹೆಣೆದು ತುರುಬು ಕಟ್ಟಿರುತ್ತಾನೆ. ಆದರೆ ಆತ ಹೊಲಗಳಲ್ಲಿ ತಾಣಿಸಿಕೊಳ್ಳು. ವುದೇ ವಿರಳ. ನೀರು ತರುವುದು, ಮನೆಕಟ್ಟ ಸ ಭಾರವಾದ ಕಲ್ಲು ಹೊರುವುದೇ ಸೊಟ ಕೆಲಸಗಳಂತೆ "ಹೊಲಗೆಲಸ, ಹಿಂಡುಕಾವಲು ಮೊದಲಾದದ್ಜೆಲ್ಲ ಶರ್ಪಾ ಸಮಾಜದಲ್ಲಿ ಹೆಂಗಸ ರಿಗೆ ಮೀಸಲಾದದ್ದು. ಶರ್ಪಾನಿಯರು “ತಮ್ಮ ಗಂಡಸರ ಪ್ಟೇ ಅಥವಾ ಅವರಿಗಿಂತಲೂ ಗಟ್ಟಿಮುಟ್ಟಾದ ಜೀವಿಗಳ ಅವರೂ ಅನೇಕ ಜಟಾಯು ಸಾಹ- ಸಗಳಲ್ಲಿ ಮೂಜಿ ಹೊತ್ತದ್ದುಂಟು. ಆದರೆ ಬಹಳ ಎತ್ತರದಲ್ಲಿ ಮಾತ್ರ ಅವರಿನ್ನೂ ದುಡಿ ದಿಲ್ಲ. ಅರುವತ್ತು. . ಪೌಂಡ್‌ _ ತೂಗಬಹುದಾದ ಮೂಟಿಯನ್ನೂ ಅದರ ಮೇಲೊಂದು ಬಟ್ಟಿ ಯಲ್ಲಿ ಆರು ತಿಂಗಳ ಕೂಸನ್ನೂ ಹೊತ್ತು ಪರ್ವ ತದ ತಪ್ಪಲಲ್ಲಿ ನಿಂತಿದ್ದ ತರುಣ ಶರ್ಪಾನಿಯೊಬ್ಬ ಳನ್ನು ನಾನು ನೋಡಿದ್ದೇನೆ. ಆ ಭಾರವನ್ನು ಬೆನ್ನ ಮೇಲಿರಿಸಿಕೊಂಡೇ ಆ ೧೪,೦೦೦ ಅಡಿ ಎತ್ತ. ರದಲ್ಲಿ ಆಕೆ ನಿಶ್ಚಿಂತೆಯಿಂದ ಗೆಳತಿಯೊಡನೆ ಹರಟುತಿ, ದ್ದ ಳು ಜಸ್‌ ಶಿಖರಗಳ ಮೇಲಿನ ದಾಳಿಯಲ್ಲಿ ಶರ್ಪಾ: ಜನರಿಗೆ ಸಹಜವಾದ ಒಂದು ಅನು ಕೂಲವಿದೆ. ೧೧,೦೦೦ ಅಡಿಗಿಂತ ಎತ್ತರದಲ್ಲೇ ಹೆಟ್ಟಿ ಬೆಳೆದ ಅವರಿಗೆ ಸಮುದ್ರಮಟ್ಟದಲ್ಲಿ ಬಾಳಿ ಬದುಕಿದವರಿಗಿಂತ ಪರ್ವತದ ಹವಾಮಾನ ಸುಲಭವಾಗಿ ಒಬಗ್ಗುತ್ತದೆ. ಮೇಲಾಗಿ ನಡೆ ಯಲು ಕಲಿತಾಗಿನಿಂದ ಶರ್ಪಾ ಬಾಲಕರಿಗೆ ಹೊರೆ ಹೊರುವುದು ರೂಢಿಯಾಗಿ ಬಿಡುತ್ತದೆ. ೧೫,೦೦೦ ಅಡಿ ಎತ್ತರವನ್ನು ಮುಟ್ಟು ವಾಗ ಬಿಳಿ ಸಾಹೇಬರಿಗೆ ೩೦ ಪೌಂಡ್‌ ಚ ಭಾರೀ ಒಜ್ಜೆ ಅನಿಸಿದರೆ. ಶರ್ಪಾ ಮನುಷ್ಯನಿಗೆ ೮೦ ಪೌಂಡ್‌ ಹೊಕೆಯೂ ಇದೇನು ಮಹಾ ಅನಿಸು ತ್ತದೆ. ಅತಿ ಭಾರವಾದ ಹೊರೆ ಹೊರುವುದಕ್ಕೆ ಶರ್ಪಾರಲ್ಲಿ ಸ್ಪರ್ಧೆಯೇ ಆಗುತ್ತದೆ. ಜು ಹೆಮ್ಮೆಯ ' ಮಾತೆಂದು ಅವರ ಭಾವನೆ. ನಾನಾ ತರಹದ ಲಕ್ಬಾಂತರ ಭಾರತೀಯ ರನ್ನು ಕಂಡು ಹಿಮಾಲಯವನ್ನು ತಲಪಿದ ನನಗೆ ಈ ಕುಳ್ಳ ಮಂಗೋಲ ವರ್ಣದ ಪರ್ವತವಾಸಿ ಗಳಲ್ಲಿ ಯುರೋಪಿಯನ್ನರ ಸಾಹಸ ವೃತ್ತಿಯೂ ವಿಚಾರಗಳೂ ಇರುವುದನ್ನು ಕಂಡು ಎಸ್ಮಯವೇ ಆಯಿತು. ಅಷ್ಟೇಕೆ, ಇಂದಿನ ಇಂಗ್ಲೀಷ ಮನು ಷ್ಯನು ಎಂದೋ ಕಳೆದುಕೊಂಡ ಸೇವಾನಿಷ್ಠೆಯ ಗುಣವನ್ನು ಶರ್ಪಾ ತುಸವ್ರನ ನಯ ಸಕ ತನ್ನನ್ನು 'ನೇಮಿಸಿಕೊಂಡವನಿಂದ ಪ್ರತಿಫಲ ನಗಲಿ ಬಿಡಲಿ, ಶರ್ಪಾ ಅವನ ಸೇವೆಯನ್ನು ನಿರ್ವಂಚನೆಯಿಂದ ಮಾಡುತ್ತಾನೆ. ಬಗಿದ್ದರೂ ಶರ್ಪಾ ಗುಲಾಮ ಮನೋವೃತ್ತಿಯವನಲ್ಲ-- ಬಲು ಸ್ವತಂತ್ರ ಮತ್ತು ಸ್ವಾಭಿಮಾನಿ ಆತ. ಶರ್ಪಾ ಜನರಲ್ಲಿ ಒಬ್ಬ ಹೆಂಗಸಿಗೆ ಇಬ್ಬರು ಗಂಡಂದಿರಿರುವುದು ಅಪರೂಪವಲ್ಲ. ಅವರು ಹೆಚ್ಚಾಗಿ ಅಣ್ಣ ತಮ್ಮಂದಿರೇ ಇರುತ್ತಾರೆ. ಮಗು. ಯಾವ ತಂದೆಯದೆಂದು ಯಾರೂ ಕೇಳುವುದಿಲ್ಲ. ಇಬ್ಬರು ಗಂಡಂದಿರಲ್ಲಿ ಮತ್ಸರ ವೇಳುವುದೂ ಇಲ್ಲ. ಶರ್ಪಾ ಜನಾಂಗದ ಧರ್ಮ ಬೌದ್ಧ ಧರ್ಮ. ಆದರೆ ಅಷ್ಟೇನೂ ಕರ್ಮಠರಲ್ಲ ಅವರು. ಒಮ್ಮೆ ಮಾತ್ರ ಶರ್ಪಾ ಜನರ ಧಾರ್ಮಿಕ ಭಾವನೆಯ ನಿದರ್ಶನ ನಮಗೆ ಸಿಕ್ಕಿತು. ದಾ ನೋರ್ಬು ಸ್ಥಳ ಪರಿಶೀಲಕ ತಂಡದೊಡನೆ ಹೋಗಿದ್ದ. ಅವನ ಮಿತ್ರ ಕಾಮಿ ನಮ್ಮೊಡನಿದ್ದೆ. ಹೊತ್ತು ಕಳೆದಂತೆ ಕಾಮಿಗೆ ದಾ ನೋರ್ಬುವಿನ ಬಗ್ಗೆ ಚಿಂತೆ ಹೆಚ್ಚಿತು. ಕೊನೆಗೆ ಆತ ಒಂದು ಗಿಡದ ಟೊಂಗೆ ಮುರಿದು ತಂದು ಅದನ್ನು ಹೊತ್ತಿಸಿ ಹಿಡಿದುಕೊಂಡು ನಮ್ಮ ಹತ್ತಿರ ಕುಳಿತು ಅದರ ಆರಕ್ತ ಪ್ರಕಾಶದಲ್ಲಿ ಭಯಭಕ್ತಿ ಪೂರ್ವಕವಾಗಿ ಮಿತ್ರನ ಸುರಕ್ಷಿತತೆಯನ್ನು ಕೋರಿ ಭಗವಾನ್‌ ಬುದ್ಧನಿಗೆ ಪ್ರಾರ್ಥನೆ ಸಲ್ಲಿಸಿದೆ. ಶರ್ಪಾಜನ ಧೀರರೆಂಬಲ್ಲಿ ಸಂಶಯಕ್ಕೆಡೆ ಯಿಲ್ಲ. ಇತರ ಹಿಮಾಲಯ ಜನಾಂಗಗಳಲ್ಲಿ ಓಮುಲಯದ ಕೋಡುಗಳನ್ನು ಕುರಿತು ಅಂಧ- ಶ್ರದ್ಧಾ ಮೂಲವಾದ ಭಯವದೆ. ಶರ್ಪಾಜನ ಹಿಮಾಲಯ ಶಿಖರಗಳಿಗೆ ಅಂಜುವುದಿಲ್ಲ. ಅವ ನನ್ನು ಅಂಜಿಸುವ ಒಂದು ಸಂಗತಿಯಿದೆ ಮಾತ್ರ : ಅದೇ ಹಿಮಮಾನವ, ಹಿಮಮಾನವ ಎಲ್ಲಾ ದರೂ ಇದ್ದಾನೆಂದರೆ ಶರ್ಪಾ ಹೌಹಾರಿಬಿಡು ತ್ತಾನೆ. ಒಂದು ಸಲ ಠಾವು ೧೪,೦೦೦ ಅಡಿ ಎತ್ತರ ದಲ್ಲಿದ್ದಾಗ ಹಿಮದ ಮೇಲೆ ಬೃಹದಾಕಾರದ ರಹಸ್ಯಮಯ ಪದಚಿಹ್ನಗಳು ಕಾಣಿಸಿದವು. ಅಂದು ರಾತ್ರಿ ದಾ ನೋರ್ಬುವಿಗಾಗಳಛಿ ಕಾಮಿ ಗಾಗಲಿ ನಿದ್ದೆ ಹತ್ತಲಿಲ್ಲವೆಂದು ನನಗನಿಸುತ್ತದೆ. ಯೇತಿ ಅಥವಾ ಹಿಮಮನುಷ್ಯನು ನಮಗೆ ತಿಳಿ ಯದೆಂತೆ ನಮ್ಮನ್ನು ಡೇಕೆಯಿಂದ ಹೊರಗೆ ಳೆದು ರುಂಡವನ್ನು ಕಚ್ಚಿ ಕೊಂಡೊಯ್ಯಬಲ್ಲನೆಂಬ ನಂಬಿಕೆ ಶರ್ಪಾರಲ್ಲಿ ಬೇರುಬಿಟ್ಟಿದೆ. ಹಿಮಮಾನ ೯ ವನೆಂಬುದು ಇರಲಿ ಇಲ್ಲದಿರಲಿ, ನಿರ್ಭಯರಾದ ನೋರ್ಬು ಮತ್ತು ಕಾಮಿ ಗಾಬರಿಯಾದುದನ್ನು _. ಅಂದು ಕಂಡಂತಾಯಿತು. ಶರ್ಪಾ ಯಾವಾಗಲೂ ನೋಡಲು ಭಯಂ .. ರವಾದ *ುಕ್ರಿ ಖಡ್ಗವನ್ನು ಟೊಂಕಪಟ್ಟಿಯಲ್ಲಿ ಇಟ್ಟುಕೊಂಡಿರುತ್ತಾನೆ. ಅದಕೆ ಕೋಪದಿಂದ ತ ಅದನ್ನು ಹಿರಿದುದನ್ನು ನಾನೆಂದೂ ಕಂಡಿಲ್ಲ. ಶರ್ಪಾರು ಉತ್ಸಾಹಿಗಳು; ಜಗಳಗಂಟತನ ಅವರ ಸ್ವಭಾವಕ್ಕೆ ವಿರುದ್ಧ, ಕಡು ಉತ್ತೇಜಕ ಸ ವಾದ ಅಕ್ಕಿಯಿಂದ ಮಾಡಿದ ನೇಪಾಲಿ “ ರಕ್ಷಿ' ಮದ್ಯವನ್ನು ಕುಡಿದಾಗ ಮಾತ್ರ ವಾದವಿವಾದಡ ಬಿಸಿಯೇರಿ ಕುಕ್ರಿಗಳು ಒರೆಬಿಟ್ಟು ಹೊರಬರುವು ' ದುಂಟು, ನಾ ಕಂಡ ಶರ್ಸಾ ಜನಾಂಗ ಓ ಶರ್ಪಾ ಜನರು ' ಪರ್ವತಾರೋಹಣದಲ್ಲಿ ತೋರಿಸುವ ಕೌಶಲ ಅಮಾನುಷವಾದುದು ೧೯೩೭ ರಲ್ಲಿ ಕಮೇತ ಶಿಖರವನ್ನು ಫ್ರಾಂಕ್‌ ಸ್ಮಿತ್‌ ಏರುತ್ತಿದ್ದಾಗೆ ಒಬ್ಬ ಶರ್ಪಾ ಪ್ರಾಣ ವಾಯು ಸಾಲದೆ ಶುಸಿದು ಬಿದ್ದೆ. ಅದು ೨೩,೦೦೦ ಅಡಿಯ ಎತ್ತರ. .ಆದಕೆ ಶರ್ಪಾ ನಾಯಕನಾದ ಲೇವಾ ಅಳುಕಲಿಲ್ಲ. ಅವನು ತನ್ನ ಹೊರೆಯ ಮೇಲೆ ಉರುಳಿದ ಶರ್ಪಾ ಹೊತ್ತಿದ್ದಗಂಟನ್ನೂ ಹೇರಿಕೊಂಡು ಮುನ್ನಡೆದೆ. ಫ್ರಾಂಕ ಸ್ಮಿತ್‌ ಹಿಮಾಲಯಾರೋಹಿಗಳಲ್ಲೆಲ್ಲ ದೈತ್ಯ ಎನಿಸಿದ್ದಾತ. ಆತನಿಗೂ ಆ ಎತ್ತರದಲ್ಲಿ ತನ್ನ ದೇಹವೇ ತನಗೆ ಭಾರ ಅನಿಸಿತ್ತು; ಆದರೆ ಶರ್ಪಾ ಲೇವಾ ಲೀಲಾಜಾಲವಾಗಿ ೧೦೦ ಪೌಂಡಿನಷ್ಟು ಭಾರವನ್ನು ಹೊತ್ತಿದ್ದ. ನನಗಂತೂ ಶರ್ಪಾ ಜನರನ್ನು ಮರೆಯು ವುದು ಸಾಧ್ಯವಿಲ್ಲ. ಅವರ ಉಲ್ಲಸಿತ ವೃತ್ತಿ, ನಿಷ್ಕ ಪಟ ಸೇವೆ ಹಾಗಿದೆ. . ಆತ ಕಾಣದ ಕೇಳದ ಪರದೇಶದಿಂದ.. ಬಂದವರೊಡನೆ ಅಜ್ಞಾತದ ಸೀಮೆಯಲ್ಲಿ ನುಗ್ಗುವ ಧೀರ; ದಿನದ ಕಠಿನ ಪಯಣದ ನಂತರ ನೇಮಿಸಿಕೊಂಡ ಯಜಮಾ ನನೇ ನಿರ್ವಿಣ್ಣನಾಗಿರುವಾಗ ತಾನು `ಹಾಡ ಹಾಡುತ್ತ ಕಲ್ಲುಗಳನ್ನು ತಂದು ಒಲೆ ಹೂಡುವ, ಡೇರೆಗಳನ್ನು ನಿಲ್ಲಿಸುವ ಬಂಟಿ; ಗಂಡಾಂತರ ವನ್ನು ನಗುವಿನಿಂದ ಎದುರಿಸುವ, ಬೇಕೆಂದೇ ಅತಿ ಕಠಿನ ಕಾರ್ಯಗಳನ್ನು ಕೈಕೊಳ್ಳುವ-ಆದರೂ ಗೊಣಗದ ನಿಷ್ಕಪಟಿ, ಅಂಥ ಜನಾಂಗ ಪ್ರಪಂಚ ದಲ್ಲಿ ಬೇಕೊಂದಿದ್ದಕೆ ತೋರಿಸಿ. ಲ ೬0 ಅಷ್ಟು ಕಷ್ಟವಾಗುತ್ತದೆ. ಸತ್ಯಹೇಳುವ ಕಷ್ಟ ಸ್ತ್ರೀಯರು ಪುರುಷರಿಗಿಂತ ಸುಲಭವಾಗಿ ಸುಳ್ಳು ಹೇಳಬಲ್ಲರೆಂದು ಜನರೆನು ತ್ತಾರೆ. ಆದರೆ ಅದು ಸುಳ್ಳು; ನಿಜವಾಗಿಯೂ ಸ್ತ್ರೀಯರಿಗೆ ಸತ್ಯ ಹೇಳುವುದೆಂದರೆ ಸುಪ್ರಭಾತ ಜಗತ್ತೆಲ್ಲ ಪ್ರ ಉಡುಪು ಶಂಸಿಸುವ ಭಾರತೀಯ ಸೀರಿಯ ಲಾವಣ್ಯವನ್ನು ಮೆಚ್ಚದವರಿಲ್ಲ ಪರಕೀಯರು ಮೆಚ್ಚದಿದ್ದರೂ ಇಲ್ಲಿಯ ಸ್ತ್ರೀಯರ ಸೀರೆ ಗಳನ್ನ ತೂ ಮೆಚ್ಚುತ್ತಾರೆ. ಇಡೀ ಜಗತ್ತು ಸಾವಿರಾರು ವರ್ಷಗಳಿಂದ ಹೊಲಿದ ಬಟ್ಟಿ ಬರೆಗಳಿಗೆ ಶರಣು ಹೋಗಿರುವಾಗ ಭಾರ ತದ ರಮಣಿಯರು ಮಾತ್ರ ಈ ಆರೆಂಟು ಗಜ ಉದ್ದದ ಬಟ್ಟೆಯಲ್ಲಿ ನಿಜವಾಗಿ ರನಮುಣೀಯರಾಗಿ ಕಾಣಿಸುತ್ತಾರೆ. ಪಾಶ್ಚಾತ್ಕ ದೇಶಗಳಲ್ಲಿ ಮಹಿಳೆಯರ ಉಡು ಏನ ಮೋಡಿಗಳು ಗಳಿಗೆಗಳಿಗೆಗೆ ಬದಲಾಗು ತ್ತವೆ. ನಮ್ಮ ಸೀರೆ ಈ ಚಂಚಲ ಫ್ಯಾಶನ್ನುಗಳ ಸುಳಿಗಾಳಿಯಲ್ಲಿ ವಿಶೇಷ ಬದಲಾವಣೆ ಕಾಣದೆ ಏಕರೂಪವಾಗಿ ಉಳಿದಿದೆ. ಸೀರೆಯ ರಚನೆಯ ಲ್ಲಾಗಲಿ ಅದನ್ನು ಡುವುದರಲ್ಲಾಗಲಿ ಹೇಳಿಕೊ ಭಾರತದಲ್ಲಿ ಏನನ್ನು ತ್ಮಿ ಳ್ಳುವ ಸ್ಥಿ ಶ್ರೀಮತಿ ಲತಾ ಕುಲಕರ್ಣಿ ಸ್ಥಿತ್ಯಂತರವಾಗಿಲ್ಲ. ಆದರೆ ಅದು ಎಲ್ಲಿ ಬೇಕಾದರೂ ಯಾವ ಸಂದರ್ಭಕ್ಕಾದರೂ ಒಪ್ಪೆವ ವೇಷವಾಗಿದೆ. ಅದೊಂದು ಪರಿಪೂರ್ಣ : ಉಡುಪು. ಭಾರತದಲ್ಲಿರುವವರೆಗೆ ನಮಗೆ. ನಮ್ಮೀ ಸೀರೆಯ ಹಿರಿಮೆಯ ತಿಳಿವಳಿಕೆ ಬರುವುದಿಲ್ಲ. | ಅದರ ಬೆಲೆ. ತಿಳಿಯಬೇಕಾದಕೆ ಅದನ್ನುಟ್ಟು ಪರದೇಶಗಳಿಗೆ. ಹೋಗಬೇಕು. ಪಶ್ಚಿಮ ದೇಶಗಳಲ್ಲಿ ಸೀರೆ ಯಾವಾಗಲೂ ಪ್ರಶಂಸೆಯನ್ನು . ಪಡೆದಿದೆ... ಅಲ್ಲಿಯವರಿಗೆ ಅದೊಂದು ಟೋಕ್‌ | ಠವೂ ರಹಸ್ಕಪೂರಿತವೂ ಆದ ಯಉಜಯಗುಗೆ. | ಎಲ್ಲರೂ ಅದರ ಬಗ್ಗೆ ಪ್ರಶ್ನೆ ಕೇಳುವವರೇ. ರಾಜಾ:ರಾಮಮೋಹನರಾಯರು ಇಂಗ್ಲಂಡಿಗೆ ' ಹೋದಾಗ ಆ ಸುಧಾರಳ ಬ್ರಾಹ್ಮಣನ ಜೊಂಕದ ' ಮೇಲೆ ಹೊಲಿಗೆಯಿಲ್ಲ ಧೋತರ ಯಾವ ಅದೊಂದು ಗೂಢವೇ. ಇಟಿಲಿಯ ಮಾಯಕದಿಂದ ನಿಲ್ಲುತ್ತ ದೆಂದು ನೋಡಲು ಎಳ್ಬೋರಿಯಾ ರಾಣಿ ಅವರನ್ನು ಕರಸಿಕೊಂಡಿ- ದ್ವಳಂತೆ, ಇಂದಿಗೂ ಪಾಶ್ಚಾತ್ಯ ಮಹಿಳೆಯರಿಗೆ ಈ ಗ ಬಟ್ಟಿಯಿದು ಹೊಲಿಗೆಯಿಲ್ಲದೆ. ಇಷ್ಟು ಸ ಇವರ ಮೈಮೇಲೆ ಹೇಗೆ ನಿಲ್ಲುತ್ತೆ ದೆಂದು ಅವರಿಗೆ ಅರ್ಥ ವಾಗುವುದಿಲ್ಲ. ಇದರಲ್ಲೇನೋ ತಂತ್ರವಿರ ಬೇಕೆಂದು "ಬಗೆದ ಅವರು” ಹಡು ಎಷ್ಟು ಸಲೀಸೆಂದು ತೋರಿಸಹೋದಕೆ ತಮ್ಮ ಕಣ್ಣುಗಳನ್ನೇ ನಂಬದವರ ಹಾಗೆ ಆಶ್ಚರ್ಯಪಡು ತ್ತಾರೆ. ಶ್ರೀಮತಿ ಖುರ್ಶಿದ ಸೇಶ್ನಾ ಅವರು ಈಚೆಗೆ ಯುರೋಪಿನಲ್ಲಿ ಸಂಚರಿಸಿ ಬಂದವರು ತಮ್ಮ ` ಅನುಭವಗಳನ್ನು ಬರೆದಿದ್ದಾರೆ. ಅವರು ಸಂಚರಿ ಸಿದ ಹಳ್ಳಿ ಕೊಂಪೆಗಳಲ್ಲಿ. ಕೂಡ ಅಲ್ಲಿನವರು ಅವರ ಸುತ್ತ ನೆಕೆದು, ಸೀರೆಯನ್ನು ಮುಟ್ಟಿ ನೋಡಿ ಫೋಟೋ ತೆಗೆದುಕೊಳ್ಳುತ್ತಿ ದ್ದ ರಂತೆ: ಪಟ್ಟಿ ಣಗಳಲ್ಲಂತೂ ಡಿಯನಾ ಆಗಮನದ ವಾರ್ತೆ ಹರಡಿಬಿಡುತ್ತಿತ್ತು. ಜನರ ಫುತೂಹಲದ ನೋಟಟಿಗಳಿಗೀಡಾದ ಇವರಿಗೆ ತಾವೇನು ಮೃಗಶಾಲೆಯ ಪ್ರದರ್ಶನದ ಪ್ರಾಣಿ ಗಳೊ ಅನಿಸುತ್ತಿತ್ತು. ಆದಕೆ ಈ ಕುತೂಹಲ ಬರಿ ಅಪರಿಚಿತ ಪದಾ ರ್ಥವೆಂಬ ಕಾರಣದಿಂದಷ್ಟೇ ಉಂಟಾದ್ಧಲ್ಲ. ಶ್ಚಾತ್ಕರು ಭಾರತೀಯರ ಸೀರೆ ಮತ್ತು ಅದ ನ್ನುಡುವ ಲಾವಣ್ಯಮಯೆ ಕ್ರಮವನ್ನು ನಿಜವಾಗಿ ಹೈತ್ಪೂರ್ವಕ ಪ್ರಶಂಸಿಸುತ್ತಾರೆ. ಅದು ಮುಖ ಸ್ತುತಿಯಲ್ಲ. ತಂತಮ್ಮ ಭಾಷೆಯಲ್ಲಿ ಅವರು ಪಿಸು" ಗುಟ್ಟುವ ನುಡಿಗಳೇ ಅವರದು ನೈಜ ಪ್ರಶಂಸೆ ಯೆಂದು ತೋರಿಸುತ್ತದೆ. ಕೆಲ ಪಾಶ್ಚಾತ್ಯ ಮಹಿ ಳೆಯರು ಲಂಗ, ಫ್ರಾಕುಗಳನ್ನು ತೊರೆದು ಸೀಕೆ ಯನ್ನುಡುವ ಪ್ರಯತ್ನವನ್ನೂ ಮಾಡಿದ್ಮುಂಟು, ಅಮೇರಿಕದ ಫ್ಯಾಶನ್‌ ಅಂಗಡಿಗಳವರು ಭಾರ ತೀಯ ಬನಾರಸಿ ಸೀರೆಗಳಿಂದ ಉಡುಪುಗಳನ್ನು ತಯಾರಿಸುತ್ತಿ ದ್ಹಾಕೆ. ಪಾಶ್ಚ್ರಾತ್ಮ ದೇಶಗಳಲ್ಲಿ ಫ್ಯಾಶನ್‌ ದೇವಿಯ ಸೀರೆಯ ಲಾವಣ್ಯ ವನ್ನು ಮೆಚ್ಚ ದವರಿಲ್ಲ ರ್ಶ್ನಿ ಚೆಂಚಲ ವೃತ್ತಿಗೆ ಸೀಮೆಯಿಲ್ಲ. ಲಂಡನ್‌- ಪ್ಯಾರೀಸುಗಳಲ್ಲಿರುವ ಕೆಲವೇ "ಉಡಿಗೆ- ತೊಡಿಗೆ ನಿರ್ಮಾಪಕರು ಇಡೀ ಪಾಶ್ಚಾ ತ್ಶ ಜಗತ್ತಿನ ಫ್ಯಾಶನ್ನುಗಳ ಸ ಯಗಳು, ಅವರು ಹಾಕಿದ ಗೆರೆಯ ಮೇಲೆ ಸ್ವಂತ ಬುದ್ಧಿ ಯಿಲ್ಲದವ ರಂತೆ ನಡೆಯಲು ಸಾಮಾನ್ಯ ಮಹಿಳೆಯರು. ಹೆಣ ಗುತ್ತಾರೆ. ಫ್ಯಾಶನ್ನಿನ ಶರ್ಯತ್ತಿನಲ್ಲಿ ಹಿಂದುಳಿದೇ ವೆಂಬ ಅಂಜಿಕೆಯಿಂದ ಮಹಿಳೆಯರು ತಮಗೆ ಅನುಕೂಲವಿಲ್ಲದಿದ್ದರೂ ತಮ್ಮ ಮೈಕಟ್ಟಿಗೆ ಒಪ್ಪದಿದ್ದರೂ ಹೊಸ ಹೊಸ ಮೋಡಿಗಳನ್ನು ಅನುಸರಿಸುತ್ತಾ ಕ್ಸ ಭಾರತದ ಸೀರೆಯ ಮೇಲೆ ಇಂಥ ಸರ್ವಾಧಿ ಕಾರಿಗಳ ಪ್ರಭುತ್ವವಿಲ್ಲ. ಅದರ ಸಹಜ ಸೌಂದರ್ಯ ಉಳಿದು ಬೆಳೆದಿದೆ. ಎಂಥ “ಪಲ್ಲಟ” ಗಳಾ ದರೂ ಸೀರೆಗಳ ಬಾಹ್ಯವೈಶಿಷ್ಟ್ಯಗಳನ್ನಷೆ ಷ್ಟೇ ಬದ ಲಿಸಿವೆಯಲ್ಲದೆ ಅದರ ಜೀವಾಳದ ಮೇಲೆ ಪರಿ ಕಾಮ ಮಾಡಿಲ್ಲ. ಲಂಡನ್‌-ಪ್ಯಾರೀಸುಗಳ ಫ್ಯಾಶನ್‌ ಚಕ್ರ ವರ್ತಿಗಳು ರಚಿಸಿದ ಹೊಸ ಹೊಸ ಮಾದರಿ ಗಳು ಥಳಕು ಬಳುಕಿನ ಮಾಡೆಲ್‌ ಬಾಲೆಯರ ಮ್ಳ ಮೆ ಲೆ ಅಂದವಾಗಿ ಕಾಣಬಹುದು. ಆದಕೆ ಆ ಚ ಸಂಪತ್ತಿ ಲ್ಲದ ಸಾಮಾನ್ಯ ರ ಮೈಮೆ ಲೆ ಅವು ನಗೆಗೇಡಾಗಿ ಸುಜುಪ್ತಗು ಸೀರೆಯಾದರೆ ಹಾಗಲ್ಲ. ಅದು ಸಾಮಾನ್ಯ-- ಯಾಕೆ, ಎಂಥ ಮೈಕಟ್ಟ: ನವರಿಗೂ ಒಪ್ಪು ತ್ರ ದೆ. ಲತೆಯಂತೆ ತೆಳ್ಳನ್ನ ದ್ವೇಹವಿರುವವರಿಗಂತೂ ಅದು ಅಪ್ರ ಟ್ಟ ಲಾವಣ್ಯದ ಮುರುಕವನ್ನು ನೀಡುತ್ತ ಡೆ. ಸ್ಥೂಲ ಕಾಯದ ಗುಜ್ಜಾ ರಿಗಳ್ಳು ಕೂಡ ಅದನ್ನುಟ್ಟಿ ಆ ಎಷ್ಟೋ ತೆಳ್ಳ ಗಳಗಿಯ ಕಾಣಿಸುತ್ತಾರೆ. 1 ಕಡ್ಡಿ ಮೈಯವನರಿಗೆ ಕೂಡ ಅದು ಎಜೆ ಟೂಂಕಗಳನ್ನು ತುಂಬಿಕೊಡು ತ್ತದೆ. ಸೀರೆಯ ಮೇಲೆ ಯನ್ನು ತೋರಿಸಬೇಕಾ ದರಿ ಇಬ್ಬ ಕು ಸ್ಥೂಲ ಅಥವಾ" ಕೃ ಶ ಕಾಯದವ ವರಿಗೆ ಸೇಕ ಮತ್ತು ಫ್ರಾಕ್‌ ತೊಡಿಸಿ ಹತ್ತಿರ ಹತ್ತಿರ ನಿಲ್ಲಿಸಿದರೆ ಸಾಕು. ಅತಿ ಭರ್ಜರಿ ಫ್ರಾಕ್‌ ೪೦ ಕಸ್ತೂ ರಿ ಕೂಡ ಕೊಡಲಾರದ್ದ ನ್ನು ಅತಿ ಸಾಮಾನ್ಯ ಸೀರೆ ಕೊಡಬಲ್ಲದೆಂದು ಆಗ್ಗೆ ತಿಳಿದೀ ತು. ಪಿ ್ರಶಯತಮೆಯ ಚೆಲುವನ್ನು ಮನದಣಿಯ ಹೊಗಳುವ ಎಷ್ಟೋ ಗಂಡಸರಿಗೆ ಅವರನ್ನು ಮೋಹಿಸಿದ ರೂಪದಲ್ಲಿ ಎಷ್ಟು ಭಾಗ ಆರು ಗಜ ಉದ್ದದ ಸೀಕಿಯೆಂಬ ಸೂ ಟೆ ವಾಡ ವೆಂದು ಗೊತ್ತಿಲ್ಲ. ಗುಣಾಂಶಗಳನ್ನು ಟುಕೆಸಿ ಲೋಪಗಳನ್ನು "'ಮರೆಸ ಸುವುದರಲ್ಲಿ ಸೀರೆಗೆ ಸಮ ನಾದ ಉಡಿಗೆ ಬೇರೊಂದಿರದು. ಸೀರೆಯ ಮಾಟ ಕಟ್ಟುನಿಟ್ಟಿನದು. ಅಂಚು ಬೇಕು ಸೆರಗು ಬೇಕು; ಇವಿಲ್ಲದೆ ಯಾವ ಸೀರೆಯೂ ಸೀರೆಯೆನಿಸೆಲಾರದು. ಆದಕೆ ಈ ಮಿತಿಯೊಳಗೆ ಎಪ್ಟೆಲ್ಲ ವೈವಿಧ್ಯಗಳಿಗೆಡೆಯುಂಟು। ಎಷ್ಟು ಬಣ್ಣ ಗಳಿಗೆ ಅವಕಾಶವುಂಟು | ಕಸೂತಿ ಯಿಂದ 'ಓಡಿದು ಲೇಸಿನ ವರೆಗೆ ಎಂಥೆಂಥ ಅಲಂಕರಣಗಳಿಗೆ ಆಸ್ಪದವುಂಟು ! ರಿಂದಲೇ ಸೀರೆ. ಒಂದೇ ತೆರನಾಗಿದ್ದೂ ಪ್ಯಾಶನ್‌ ಪಿಡುಗಿನಿಂದ ಪಾರಾಗಿದೆ. ಉಡುವ ಕ್ರಮದಲ್ಲಿಯೂ ಸೀಕೆ ಸಾಕಷ್ಟು ವೆ ವಿಧ್ಯಗಳಿಗೆಡೆಗೊಡುತ್ತ ಜೆ... ಭಾರತದಲ್ಲೆಲ್ಲ ಆತ್ಮ ಂತ ಪ್ರಚುರವಾದ ಕ್ರಮವೆಂದರೆ ಕಚ್ಚಿ ಯಿಲ್ಲದೆ ಗತನ್ಕರ ಸೆ ಗಸ ಶಿ ಬ್‌ ಸೀತೆಯ ವ್ಳೆ ೈಶಿಷ್ಟ್ಯ ಇದರಲ್ಲಿ ಎಲ್ಲಕ್ಕಿಂತ ಚೆನ್ನಾಗಿ ಉಇಚಸುವುದೇದು ನನ್ನ ಭಾವನೆ. ಸ್ವಲ್ಪ ಅಲಕ್ಷ ಆದ್ದ ಸುತ್ತದೆ. ಆದರೆ ಮನವಿಟ್ಟು ಉಟ್ಟಿಕೆ ಅದು ಉಟ್ಟಿವರಿಗೆ ಪೌ 'ಢತ್ವದ ಪರಿಪಾಕದ ಸಂಗಡ ಚ್‌ ವನ್ನೂ” ನೀಡುವುದು. ವಯಸ ನ್ನು ಕಡಿಮೆ ಜಡ ತೋರಿಸಲು ಮಾತ್ರ ಅದು ಶಕ್ಕ ವಾಗುವುದಿಲ್ಲೆ ದು ತೋರುತ್ತದೆ. ಇಂದು ಭಾರತೀಯ ಮಹಿಳೆಯರ ವೇಷದಲ್ಲಿ ಸ್ವ ದೇಶಿ ಸರಕುಗಳಿಗೆ ಹೆಚ್ಚು ಪಾ ್ರ್ರಾಧಾನ್ಯ ಬರು ತ ತ್ತಿರುವುದನ್ನು ಕಾಣುತ್ತೇವೆ. ಫ್ಲೈಂಚ ಶಿಫಾನ್‌ ಮತ್ತು ಜಾರ್ಜೇಟುಗಳಿಗೆ, ಫ್ಫೈಂಚ ಪ್ರಿಂಟ್‌ ಮತ್ತು ಪೇಂಓ ಸೀರೆಗಳಿಗೆ ಸೌಂದರ್ಯಪ್ರಿಯರು ಮುಗಿಬೀಳುತ್ತಿದ್ಕಡ ಕಾಲವೊಂದಿತ್ತು. ಆದಕೆ ಈಗ ಅಂಥ ಹುಚ್ಚು ಬಿಟ್ಟು ಸೀರೆಯ ನಿಜವಾದ ಸೌಂದರ್ಯ ಸ್ವದೇಶದ ಮಾದರಿಗಳಲ್ಲೇ ಇದೆ ಯೆಂಬ ಮಾತು ಮನವರಿಕೆಗೆ ಬರುತ್ತಿದೆ. ನಮ್ಮ ತ್ಸ ಮಗ್ಗದ ಸೀರೆಗಳ ಕಲಾಶೋಭೆ ವಿದೇಶಿ ಗ ಪ್ಟೇ ಏಕೆ ದೇಶಿಗಿರಣಿಗಳ ಉತ್ಪಾ ದನೆಗಳಿಗೂ ಎಜಾಾಂಕ ಗೊತ್ತಾ ಗಿಡ” ' ನಮ್ಮ ಗೃಹೋದ್ಯಮಗಳೂ ಗಿರಣಿ ಉದ್ಮಿಮೆ | ಗಳೂ ಸೀರೆಯ ವೈಶಿಷ್ಟ್ಯವನ್ನು ರಕ್ಷಿಸಿಕೊಂಡು | ಹೊಸತನದ ಬಯಕೆಯನ್ನು ತೃಪ್ತಿಪಡಿಸುವುದ ರಲ್ಲಿ ಬಹಳ ಮಟ್ಟಿಗೆ ಯಶದೊರತಿಸಿಕೊಂಡಿವೆ. ' ಟ್‌ ಸೀಕ್ವಿನ್‌, ಉಣ್ಣೆ--ಮಾತ್ರವಲ್ಲ, | ಬಣ್ಣದ ಹುಲ್ಲಿನ ಕುಸುರಿ ಕೆಲಸ ಮಾಡಿಡ ಸೀಕೆ ' ಗಳು, ಕೂಡ ಸಯ ತಯಾರಾಗುತ್ತವೆ. ಭಾರತೀಯ ಸುಶಿಕ್ಷಿತ ಮಹಿಳೆಯರು ಪಾಶ್ಚಾತ್ಯರ ' ಅಂಧಾನುಕರಣ ಮಾಡುವ ಕಾಲ ಹೋಗಿ ಅವರೇ ನಮ್ಮ ಪುಸ್ತಕದಿಂದ ಒಂದೆರಡು ಅಧ್ಯಾ | ಯಗಳನ್ನು ಪಾಠ ಮಾಡತೊಡಗಿದ್ದಾಕೆ. . ದಿಂದ ಉಟ್ಟಿರೂ ನಡೆಯುತ್ತದೆ ಈ ರೀತಿಯಲ್ಲಿ. . ಮಹಾರಾಷ್ಟ್ರದಿಂದೆ ಉದ್ಭವಿಸಿ ಸುತ್ತ ಪಸರಿಸಿ ದಂತೆ ಕಾಣುವ ಕಜ್ಜೆ ಹಾಕುವ ಪದ್ಧತಿಯಲ್ಲಿ ಅಲಕ್ಷ್ಯವು ಅಂದಕ್ಕೆ ಘಾತಕವೇ ಆಗಿ ಪರಿಣಮಿ “ ಅಮ್ಮ, ತಮ್ಮನ ಮೂಗು ಅಪ್ಪನ ಹಾಗಿದೆ ಕಣ್ಣು ನಿನ್ನ ಹಾಗಿದೆ ಎನ್ನುತ್ತಿ ದ್ವೆಯಲ್ಲ. ಸಿ 4 ಹಾಂ. ಅದಕ್ಕೆ ನು? ?? 4 ಬ್ಯಾ, ಈಗ ಹು ಅನನ ಹಲ್ಲು ಸಂಪೂರ್ಣ ಅಜ್ಜಿಯ ಹಲ್ಲಿನಂತೆ ಬೊಕ್ಕಾಗಿದೆ.?' ಇಲ್ಲಿ .. ಯುನೆಸ್ಫೊ, ಇಕೇಫಿ, ಬಿಸಿಜಿ ಮೊದ ಳಾದ ಶಬ್ದಗಳನ್ನು ಕೇಳಿದ ನಿಮಗೆ ಕ ಐಜಿವೈ ಎಂಬುದು ಅಷ್ಟೊಂದು ಸೋಜಿಗ ತೋರಲಿಕ್ಟಿಲ್ಲ. ಐ. ಜಿ. ವೈ ೫ ಎಂಬುದು ಇಂಟರ್ನೇಶನಲ್‌ ಜಿಯೋಫಿಸಿ ಕ ಕರ್ನ ಇಯರ” (1100708110081 ಡಾ (16008751081 7688 ) -- ಅಂದರೆ ತ ಅಂತಾರಾಷ್ಟ್ರೀಯ ಭೂಭೌತಿಕ ವರ್ಷ--- ಕ ಎಂಬುದನ್ನು ಸಮಾಹಾರವಾಗಿ ನಿರ್ಜಿಶಿ ' ಸುತ್ತದೆ. ಐಜಿವೈ ಎಂದರೇನು, ಅದರ ಉದ್ದಿ ಶ್ಯವೇನು ಎಂಬುದನು ಸ್ಥೂಲವಾಗಿ ಈ ಲೇಖನದಲ್ಲಿ ವಿವರಿಸುತ್ತೇನೆ. ವಿಜ್ಞಾನಿಯು ಇಂದು ಅತಿ ಸೂಕ್ಷ್ಮವಾದ ಪರಮಾಣುವನ್ನು ಭೇದಿಸಿ ಅದರಿಂದ ಅಪಾರ ವಾದ ಶಕ್ತಿಯನ್ನು ಗಳಿಸಿಕೊಂಡಿರುವುದೇನೋ ನಿಜ; ಅನಂತವಾದ ವಿಶ್ವದಲ್ಲಿ ನೂರು ಕೋಟಿ ಜ್ಯೋತಿರ್ವರ್ಷದಷ್ಟು ದೂರದಲ್ಲಿರುವ ನಕ್ಷತ್ರ ನನ್ನು ಇಣಿಕಿ ನೋಡಿರುವುದೂ ನಿಜ್ಜ ಅದತ ೧೮ ತಿಂಗಳ ಕಾಲ ನಡೆಯುವ ಅಂತಾರಾಷ್ಟ್ರೀಯ ಯು. ರಾಘನೇಂದ್ರಾಚಾರ ಆತನ ನಿವಾಸಸ್ಥಾನವಾದ ಭೂಮಿಯ ಮೇಲೆ- ಯೇ ಭೂಮಿಗೆ ಮತ್ತು ವಾತಾವರಣಕೆ ಸಂಬಂಧಪಟ್ಟಿ ಅನೇಕ ವಿಷಯಗಳು ಇನ್ನೂ ಆತನಿಗೆ ಸರಿಯಾಗಿ ತಿಳಿದಿಲ್ಲ. ಉದಾಹರಣೆ ಗಾಗಿ, ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶ ಗಳನ್ನು ಆತನು ಸಂಪೂರ್ಣ ಅರಿತುಕೊಂಡಿಲ್ಲ. ಭೂಮಿಯ ಅಯಸ್ಕಾಂತತೆ ಏತರಿಂದ ಎಂಬುದು ಇನ್ನೂ ಸಮಂಜಸವಾಗಿ ಆತನಿಗೆ ತಿಳಿದಿಲ್ಲ. ಭೂಮಿಯ ಸುತ್ತಲಿರುವ ವಾತಾವರಣದ ಸಂಪೂರ್ಣ ಮಾಹಿತಿ ಇದುವರೆಗೂ ಆತನಿಗೆ ಉಂಟಾಗಲಿಲ್ಲ. ವಾತಾವರಣವು ಭೂಮಿಗೆ ಹೊದಿಕೆಯಾಗಿ ಫ್ಲೈ ಲೆಫ್ಬಿನೆಂಟ್‌ ಉಡುಪಿ ರಾಘವೇಂ- ದ್ರಾಚಾರ್ಕರು ಕರ್ನಾಟಕದ ಉತ್ತಮ ವೈಜ್ಞಾ ನಿ8 ಲೇಖಕರಲ್ಲೊಬ್ಬರು. ದಿಲ್ಲಿಯ ಪಾಲಂ ನಿಮಾನ ನಿಲ್ದಾಣದ ಹವಾಮಾನ ವಿಭಾಗ ದಲ್ಲಿರುವ ಅವರ * ಜನತಾ ವಿಜ್ಞಾನ» ಕ್ಸ ಭಾರತ ಸರಕಾರದ ಬಹುಮಾನ ದೊರತಿದೆಯ ಲ್ಲದೆ ಅನ್ಯ ಭಾಷೆಗಳಿಗೂ ಪರಿವರ್ನಿಸಲ್ಪಟ್ಟದೆ. ೪೨ ಕಸ್ತೂರಿ ರುವುದು ಮಾತ್ರವಲ್ಲದೆ ಅದರ ಸೆಳಗಿನ ಭಾಗವು ಭೂಮಿಗೆ ಪ್ರದಕ್ಷಿಣೆ ಕೂಡ ಬರುತ್ತದೆ. *ೆಲವು ವಲಯಗಳಲ್ಲಿ ಗಾಳಿಯು ಪಶ್ಚಿಮದಿಂದ ಪೂರ್ಟಕ್ಕೆ ಬೀಸಿದರೆ ಇನ್ನು ಕೆಲವು ವಲಯಗಳಲ್ಲಿ ಅದು ಪೂರ್ವದಿಂದ ಪಶ್ಚಿಮಕ್ಕೆ ಬೀಸುತ್ತದೆ. ಒಂದೇ ಪ್ರದೇಶದಲ್ಲಿ ವಾತಾವರಣದ ಸೆಳ *ೆಳಗಿನ ಪ್ರದೇಶಗಳಲ್ಲಿ ಪಶ್ಚಿಮದಿಂದ ಬೀಸುತ್ತಿದ್ದ ಗಾಳಿ ಮೇಲೆ ಮೇಲೆ ಹೋದಂತೆ ಪೂರ್ವದಿಂದ ಬೀಸ- : ಲು ಆರಂಭಿಸುತ್ತದೆ. ಈ ತರದ ವಾತಾವರಣದ ಪರಿಚಲನೆಯು ( &1108)116110 0ಿ1£0018- 1071) ಏತರಿಂದ ಉಂಟಾಯಿತು, ಅದು ಏಕೆ ಹೀಗೆ ಇರಬೇಕು ಎಂಬ ಪ್ರಶ್ನೆಗೆ ಸಮರ್ಪಕ ವಾದ ಉತ್ತರ ಇನ್ನೂ ಸಿಕ್ಕಿಲ್ಲ. ಈ ಪ್ರಶ್ನೆಯು ಇತ್ತೀಚೆಗೆ ಪ್ರಪಂಚದ ಎಲ್ಲ ಭೌತ ವಿಜ್ಞಾನಿಗಳ ಗಮನವನ್ನು ಸೆಳೆದಿದೆ. ನಮ್ಮ ಭೂಮಿಯಲ್ಲಿ ಅಲ್ಲಲ್ಲಿ ದೈನಂದಿನ ತೋರಿಬರುವ ಹವಾಮಾನವು ಈ ಪರಿಚಲನೆಯ ಮೇಲೆ ಹೊಂದಿಕೊಂಡಿದೆ. ಈ ಪರಿಚಲನೆ. ಸಮಸ್ಯೆಯು ಬಗೆಹರಿಯದೆ ಹವಾಮಾನದ ಮುನ್ಸೂಚನೆಯ: ಪ್ರ ಗತಿಯನ್ನು ನಾವು ಸಾಧಿಸಿಕೊಳ್ಳ ಕಪ ನ ಮುನ್ಸೂಚನೆ ಕೊಡುವ ಎಿದೈೆ ಪರಿಪೂರ್ಣವಾದ ಜು ಸ್ಸೃ ಷಿಯಿಂದ ಬಡಿದು ವಿಮಾನಯಾನದ ವರೆಗೆ ತಿ ಮಾನವ ಚಟುವಟಿಕೆಗಳು ಭದ್ರ ವಾಗುವಂತಿಲ್ಲ. ಇಡೀ ಪ್ರಪಂಚದ ವಾತಾವರಣದ ಪರಿಚಲ ನೆಯ ಸಂಶೋಧನೆಯನ್ನು ನಡೆಸಲು ಒಬ್ಬ ಇಬ್ಬ ರಿಂದ ಸಾಧ್ಯವಿಲ್ಲ. ಒಂದೆರಡು ರಾಷ್ಟ್ರಗಳಿಂದಲೂ 100/1 ಈ ಕೆಲಸವು ಪ್ರಪಂಚದ ಎಲ್ಲ ರಾಷ್ಟಗಳ ಸಹಕಾರದಿಂದಲೇ ನಡೆಯಜೇಕಾ ಗಿದೆ. ವಿಜ್ಞಾ ನದ ಪ್ರಗತಿಗೆ ರಾಷ್ಟ್ರಗಳ ರಾಜ ಕೀಯ ಗಡಿಗಳು ತಡೆ ಇ ಜು ತ ಹಾಕಬಜಾ ರದು. ವಿಜ್ಞಾ ನ ದೇವತೆಯ ಗುಡಿಗೆ ಉಪಾಸಕ ರಾಗಿ ಬರುವ ಭಕ್ತರಲ್ಲಿ ಜಾತಿ ಮತ, ಕುಲ ಗೋತ್ರ, ಕಮ್ಮೂ ನಿಸ್ವ ಸೆಪಿಟಿಲಿಸ್ಟೆ. ಎಂಬ ಪಂಕ್ತಿ ಬೇದಎಲ್ಲ. ವಿಜ್ಞಾ ನ ಸಂಶೋಧನೆಯಲ್ಲಿ ಎಲ್ಲ ರಾಷ್ಠ ಗಳ ವಿಜ್ಞಾ ಾನಿಗಳೂ ವೈಯಕ್ತಿಕ ವಾಗಿ ಸಹಕರಿಸಿರುವರೇನೋ ನಿಜ. ಜಡ ಗಾಗಿ ಅಣುಪರಮಾಣುಕ್ಷೇತ್ರದಲ್ಲಿ ದುಡಿದವರಲ್ಲಿ ಇಂಗ್ಲೆಂಡಿನ ಜೆ. ಜೆ. ಥಾಮ್ಸನ್‌, ಅಮೇರಿಕಾದ ಮಿಲ್ಲಿಕನ್‌, ನ್ಯೂಜೀಲೆಂಡಿನ ಕುದರ್‌ಫೋರ್ಡ್‌, ಜರ್ಮನಿಯ ಐನ್‌ಸ್ಟೈನ್‌, ಪೊಲೇಂಡಿನ ಕ್ಯೂರಿ, ಡೆನ್‌ಮಾರ್ಕಿನ ನೀಲ್ಸ್‌ ಬೋರ್‌, ಇಟಿ ಲಿಯ ಫರ್ಮಿ ಇವರ ಹೆಸರು ಥಟ್ಟನೆ ಮನಸ್ಸಿಗೆ: ಹೊಳೆಯುವುದು. ಆದರೆ ವಾತಾವರಣದ ಮತ್ತು ಇಡೀ ಭೂಗೋಳದ ವಿವಿಧ ಶಾಸ್ತ್ರಗಳ ಸಂಶೋ ಧನೆಗಳನ್ನು ವಿಜ್ಞಾ ತನಿಗಳ ಬಕ ವೈಯಕ್ತಿಕ. ಸಹಕಾರದಿಂದ ಮಾತ್ರ ನಡೆಸಲು ಬಾಕು ಅದಕ್ಕೆ ಎಲ್ಲ ರಾಷ್ಟ್ರಗಳ, ಸರಕಾರಗಳ ಸಹಕಾ ರವೂ ದೊರಕಬೇಕು. ಸುದೈವದಿಂದ ಅದು ಈ. ವರೆಗೂ ಹೇರಳವಾಗಿ ದೊರೆತಿದೆ. ಮೊತ್ತಮೊದಲು ಉತ್ತರ ಧ್ರುವದ ಸಂಬಂಧ ವಾಗಿ ಸಂತೋಧ ನೆಗಳನ್ನು ನಡೆಸುವ ಉದ್ದೇಶ ದಿಂದ ಹಲವು ರಾಷ್ಟ್ರಗಳು ಒಟ್ಟಾಗಿ ಒಂದು ಸಂಘ ವನ್ನು ಏರ್ಪಡಿಸಿಕೊಂಡರು. ಣೆ! ಸಂಘದ ಆಶ್ರ,. ಯದಲ್ಲಿ ವಿಜ್ಞಾನಿಗಳು ಉತ್ತರ ಧ್ರು ವಕ್ಕೆ ಪಯಣ್ಣಿ ಬೆಳಸಿ. ಅಲ್ಲಲ್ಲಿ ವೇಧ ತಾರೆಗಳನ್ನು ತೆಕೆದು ೧೮೮೨-೮೩ "ಕ್ಲ ವಿಶೇಷವಾದ ಪ ಪ್ರಯೋಗವನ್ನು ನಡೆಸಿ ನೂತನ ಜ್ಞಾ ನವನ್ನು ಸಂಪಾದಿಸಿ. ಕೊಂಡರು. ಈ ಅವಧಿಗೆ ಇಂಟರ ನ್ಯಾಶನಲ್‌ ಪೋಲಾರ್‌ ಇಯರ್‌ (7%/716011038001088 ೫0187 76೩8) ಎಂದು ಹೆಸರು. ಈ ತರದ ಪೋಲಾರು ವರ್ಷವನ್ನು ೫೦ ವರ್ಷಗಳಿಗೊಮ್ಮೆ ಜರಗಿಸಬೇಸೆಂದು ಆಗ ನಿಕ್ಕರಿಸಿದರು. ಅಂತೆಯೇ ೧೯೩೨---೩೩ರಲ್ಲಿ ಎರಡನೇ ಇಂಟರನ್ಯಾಶನಲ್‌ ಪೋಲಾರ್‌ ಇಯ ರನ್ನು ಏರ್ಪಡಿಸಿ ಉತ್ತರ ಧ್ರುವ ವಲಯದ ವಿಚಾರವಾಗಿಯೂ, ಅದರ ಮೇಲಿರುವ ವಾತಾ: ವರಣಸ್ಕೆ ಸಂಬಂಧಪಟ್ಟಿ ಅನೇಕ ಭೌತಿಕ ವಿಷ. ಯಗಳ ೫. ಮಹತ್ವ ದ ಸಂತೋಧನೆ. ಯನ್ನು ನಡೆಸಿದರು. ಎರಜ' ಯುದ್ಧ ಕಾಲ: ದಲ್ಲೂ” ಅದರ ನೆಂತರವೂ ವೈಜ್ಞಾ ನಿಕ ಇಂತೋ. ಧನೆ ಬಹಳವಾಗಿ ಬೆಳೆದುದರಿಂದ ಮೂರನೇ ಇಂಟರ್‌ ನ್ಯಾಶನಲ್‌ ಪೋಲಾರ್‌ ಇಯರನ್ನು ಬರೇ. ೨೫ ವರ್ಷಗಳ ಅವಧಿಯಲ್ಲೆ ಅಂದಕೆ ೧೯೫೭-೫೮ ರಲ್ಲಿ ಜರಗಿಸಬೇಕೆಂದು ಯೋಚಿ ; ಸುತ್ತಿದ್ದಾಗ ಎಲ್ಲ ರಾಷ್ಟ್ರಗಳ ವೈಜ್ಞಾನಿಕ ಸ ಸಂಘ ಗಳೂ “ತ ಯೋಜನೆಯಲ್ಲಿ ಹೆಚ್ಚನ ಆಸಕ್ತಿ ಯನ್ನು ತೋರಿಸಿ ಈ ಯೋಜನೆಯನ್ನು ಬತ್ತ ' ಧ್ರುವ ವಲಯಗಳಿಗೆ ಮಾತ್ರವಲ್ಲ, | ಭೂಮಿಗೂ, ವಾತಾವರಣಕ್ಕೂ ಸಂಬಂಧಪಟ್ಟ ಎಲ್ಲ ಕ್ಷೇತ್ರಗಳಿಗೂ ಹಬ್ಬಿಸಿ ಸರ್ವತೋಮುಖ ವಾದ ಸರ್ವ ವ್ಯಾಪಿಯಾದ ಫಲವನ್ನು ಪಡೆಯ ಬೇಕೆಂದು ನಿರ್ಧರಿಸಿದರು. ಈ ತರದ ಸಂತೋ ' ಧನೆಗಳನ್ನು ೧೯೫೭ ನೇ ಇಸವಿ ಜುಲೈ ೧ ರಿಂದ . ೧೯೫೮ ನೇ ಇಸವಿ ಡಿಸೆಂಬರ ೩೧ ರ ವರೆಗೆ ನಡೆ ' ಸಬೇಳೆಂದು ನಿರ್ಧರಿಸಿದರು. ಈ ಅವದಿಗೆ ಶೆ ಇಂಟರನ್ಯಾಶನಲ್‌ ಜಿಯೋಫಿಸಿಕಲ್‌ ಇಯರ್‌ ೬...) ಎಂದು ಹೆಸರು '. ಈ ಯೋಜನೆಗೆ ಅಂತಾರಾಷ್ಟ್ರೀಯ ವೈಜ್ಞಾ ' ಫಿಕ ಸಂಸ್ಥೆಗಳ ಕೂಟವು ( ಡ್‌ ಬ 12001 08 8016150110 111100) ಸುಮಾರು ೩೫೦ ಲಕ್ಷ ಪೌಂಡುಗಳನ್ನು ನೀಡಿರುತ್ತದೆ. ಈ . ಯೋಜನೆಯ ಸೂತ್ರ ಧಾರತ್ವ ವನ್ನು ಒಂದು ಅಂತಾರಾಷ್ಟ್ರೀಯ ಸ ಸಮಿತಿಗೆ ಒಬ್ಬಿ ' ಸಿದ್ದಾರೆ... ಇದರ ಅಧ್ಯಕ್ಷರು ಇಂಗ್ಲ ಆಡಿನ ಪ್ರೊಫೆಸರ್‌ ಎಸ್‌. ಚೇರ್‌ಟೇೇ ನ್‌ ಅವರು. (ಜನೆಯಲ್ಲಿ ಅಮೇರಿಕಾ, ರಶ್ಯಾ, ಇಂಗ್ಲಂಡ, ಫ್ರಾನ್ಸ್‌ , ಜರ್ಮನಿ, ಜಪಾನು, ಭಾರತ 'ನೊದ ಕಾದ” ೭೦ ರಾಷ್ಟ್ರ ಗಳು. ಭಾಗವಹಿಸುತ್ತಿವೆ. ಇಷ್ಟು ದೊಡ್ಡ ವೈಜ್ಞಾ ನಿಕ ಯೋಜನೆ ನಡೆಯು ವುದು ಇಡೀ ಪ್ರಪಂಚದಲ್ಲಿ ಇದೇ ಪ್ರಥಮ “ ಬಾರಿಯಾದುದರಿಂದ ಇದು ಎಲ್ಲ ಹ ದ ಹಲವನ್ನು ಕೆರಳಿಸಿದೆ. ಇದಕ್ಕಾಗಿ ಪ್ರತಿ ಪ್ರದೇಶ ದಲ್ಲೂ ರಾಷ್ಟ್ರೀಯ ಸಮಿತಿಗಳು ಸ್ದಾ ಶಳವಾಗಿದೆ. ಸರಕಾರ ಮತ್ತು ಇತರ ವೈಜ್ಞಾ ನಿಕ ಸಂಘಗಳು ಧನಸಹಾಯ ಮಾಡಿವೆ. ವ ಸೂಚನೆಯ ದಕ್ಷಿಣ ಧ್ರುವವಲಯ, .. ವಾತಾವರಣದ ಪರಿಚಲನೆ, ಭೂಮಿಯ ಅಯ . ಸ್ಕಾಂತತೆ, ಭೂಕಂಪಶಾಸ್ತ್ರ, ಸಮುದ್ರ ಶಾಸ್ತ್ರ ಕು ( ಲಿ06010872)]7), *ಮಪರ್ಪತಶಾಸ್ತೆ ಕ ( 61೬1010077), ಅರೋರಾ ( ಸಂಧ್ಯಾ ರಾಗ ೀೇ ೫1೫1೫ (” . ೧ ಡೌ ತ ಶು ಕ ಹಾ ದ ನಮ್ಮ ಐಜಿವೈ ಎಂದರೇನು? ೪ಷ್ಠಿ ವನ್ನು ಕುರಿತದ್ದು), ಅಯೋಣಸ್ತರ ಶಾಸ್ತ್ರ ( 10111881107. 887707), ಸೂರ್ಯಶಾಸ್ತ್ರ, ವಿಶ್ವಕಿರಣಶಾಸ್ತ್ರ . (0080710 . 33೩778 ). ಜಾತು ರದ ಅಳತೆ, ರೇಖಾಂಶ ಅಕ್ಬಾಂಶಗಳ ಅಳತೆ, ಗುರುತ್ವಾಕರ್ಷದ ಅಳತೆ ಜಾ ಅನೇಕ ಚ ಭ್‌ತಿಕ ವಿಷಯ ಗಳನ್ನು ಸೇರಿಸಿಕೊಂಡಿದ್ದಾಕೆ. ರಶ್ಯ, ಅಮೇರಿಕಾ, ಜಪಾನು, ಸ್ಟೈನು, ಇಂಗ್ಲೆಂಡ್‌ ನಾರ್ವೆ, ಆರ್ಜೆಂಟಿನಾ ಮತ್ತು ಆಸ್ಟ್ರೇಲಿಯಾ ಡೇ ಶದವರು ದಕ್ಷಿಣ ಧ್ರುವವಲ ಯಜ ಬೇರೆ ಬೇಕೆ ಭಾಗಗಳಲ್ಲಿ ಈಗಾಗಲೇ ವೇಧಶಾಲೆಗಳನ್ನು ಸ್ಥಾಪಿಸಿ ಐ. ಜಿ. ವೈ.ಯ ಆರಂಭದ ಪರ್ವ ಕಾಲವನ್ನು ನಿರೀಕ್ಷಿಸಿಕೊಂಡಿ ದ್ವಾರಕೆ. ವಾತಾವರಣದ ಬಸ ಗುದ ಶೋಧಕ್ಕಾಗಿ ೮07 ಪಶ್ಚಿ ಮ, ೧೦ ಪೂರ್ವ ಮತ್ತು ೧೪೦" ಪೂರ್ವ ಹಖಾಂತಗಳನ್ನು ಆರಿಸಿಕೊಂಡಿದ್ದಾ ರ ಈ ರೇಖಾಂಶಗಳಲ್ಲಿ ಉತ್ತ ಕ್ರ. ಧ್ರ ವದಿಂದ ಹಿಡಿದು ದಕ್ಷಿಣ 'ಧ್ರುವದವರೆಗೆ ಅಲ್ಲಲ್ಲಿ ವೇಧ ಶಾಲೆಗಳನ್ನು ತೆಕೆದು ಐಜವೈಯ ಅವಧಿಯಲ್ಲಿ ದಿನಕ್ಕೆ ನಾಲ್ಕು ಸಲ ಆರಾರು ಘಂಟಿಗಳಿಗೊಮ್ಮೆ ವಾತಾವರಣದಲ್ಲಿ ನೆಲದಿಂದ ಹಿಡಿದು ಸುಮಾರು ಒಂದು ಲಕ್ಷ ಅಡಿ ಎತ್ತರದವರೆಗೆ ವಿವಿಧ ಮಟ್ಟಿ ಗಳಲ್ಲಿ ಗಾಳಿಯ ವೇಗ ಮತ್ತು ಅದ್ಳು ಬವ ದಿಕ ನ್ನ್ನ ನಿಶ್ಚಯಿಸುವರು. ಅಲ್ಲದೆ ಇವೆ ವೇಧ ಶಾಲಿಗಳಲ್ಲಿ ನಿನಕ್ಕೆರಡುಸಲ, ಹ ರಡು ಗಂಟಿ ಗಳಿಗೊಮ್ಮೆ ವಾತಾವರಣದ ವಿವಿಧ ಮಟ್ಟಿದ ಉಷ್ಣತೆ, ಆದ್ರ ೯ತೆ ಮತ್ತು ಸಾಂದ ತೆಯನ್ನು ಅಳೆಯುವರು. ಈ ರೇ (ಖಾಂಶಗಳಲ್ಲಿ ಆಯಾ ರೌಷ್ಟ ಗಳ ಹವಾಮಾನ ಇಲಾಖೆಯವರು ಭಾ ತಮ್ಮ ಖರ್ಚಿನಿಂದ ನಡೆಸುವರು. ಈ | ಾಸತಗಳ್ಳ ಸಮುದ್ರ ದ ಮೂಲಕ ಹಾದು ಹೋಗುವಲ್ಲಿ ವೇಧ ಇರ ಸ್ಥಿರ ಹಡಗು ಗಳ ಮೇಲೆಸಾ ಫಪಿಸಿರುವರು. ಇದಲ್ಲದೆ ೧೦, ೩೦, ೭೫, ೧೧೦, ೧೪೦, ೧೮೦ ಪೂರ್ವ ರೇಖಾಂಶಗ ಛಲ್ಲೂ ೮೦, ೭೦, ೨೦ ಪಶ್ಚಿಮ ರೇಖಾಂಶಗಳಲ್ಲೂ ೫ "ದಕ್ಷಿಣ ೦, ೫, ೧೫, ಡೆ ಉತ್ತರ ಅಕ್ಬಾ "ಶ ೪೪ ಗಳಲ್ಲೂ ಈಗಾಗಲೇ ಇರುವ ವೇಧಶಾಲೆಗಳಲ್ಲೂ ಹವಾಮಾನದ ಮತ್ತು ವಾತಾವರಣದ ಸಮೀಕ್ಷೆ ಮೇಲೆ ಹೇಳಿದಂತೆ ಮುತುವರ್ಜಿಯಿಂದ ನಡೆ ಯುವುದು. ೭೫ ಡಿಗ್ರಿ ಪೂರ್ವ ರೇಖಾಂಶ ನಮ್ಮ ಹಿಂದೂ ದೇಶದ ಲತ ಹಾದುಹೋಗುವುದ ರಿಂದ ನಮ್ಮ ಅಳಿಲು .ಸೇವೆಯನ್ನು ಈ ಯೋಜ ನೆಗೆ ಸಲ್ಲಿಸುವವರಿದ್ದೇವೆ. ಐಜಿವೈ ಯ ಅವಧಿಯು ೧॥ ವರ್ಷಗಳ ವರೆಗೆ ಇದ್ದ ಹ ಅವುಗಳಲ್ಲಿ ಕೆಲವು ಕ್ಣುಪ್ಪ ಪ್ರ ದಿವಸ ಗಳಲ್ಲಿ ಇನ್ನಷ್ಟು ವಿಶೇಷವಾಗಿ ಭೂಲೋಕದ ಎಲ್ಲ. ವೇಧಶಾಲೆಗಳಲ್ಲೂ ಸಮೀಕ್ಷೆ ನಡೆಯು ವುದು. ಈ ದಿವಸಗಳಿಗೆ ಕೆಗ್ಯುಲರ ವರ್ಲ್ನು ಡೇಸ್‌ (1161೩1 10110 6875) ಎಂದು*ಹೆಸರು. ಸೂರ್ಯಗ್ರ ಹಣ, ಅಮಾವಾಸ್ಯೆ, ಹುಣ್ಣಿ ಮೆ, ಉತ್ತರಾಯಣ ದಕ್ಷಿಣಾಯನ 'ಆರಂಭಕಾಲ, ಮೇಷಾದಿ, ತುಲಾದಿ ಮೊದಲಾದ ಪರ್ವದಿನ ಗಳು ಇವುಗಳಲ್ಲಿ ಸೇರಿವೆ. ಇದಲ್ಲದೆ. ನಮ್ಮ ವಾತಾವರಣದಲ್ಲೂ, ಸೂರ್ಯನಲ್ಲೂ ಏನಾ ದರೂ ವಿಶೇಷವಾದ ಸಂಗತಿ ತೋರಿಬಂದಲ್ಲಿ ತಕ್ಷಣವೇ ಭೂಲೋಕದ ಎಲ್ಲ ವೇಧಶಾಲೆ ಗಳಿಗೂ ಅದನ್ನು ತಿಳಿಸಿ ಆ ಅವಧಿಯಲ್ಲಿ ವಿಶೇಷ ಸಮೀಕ್ಷೆಯನ್ನು ನಡೆಸುವರು. ಇವಕ್ಕೆ ಸ್ಪೆಶಲ: ವರ್ಲ್ಡ್‌ ಡೇಸ್‌ (560181 1170116 08778) ಎಂದು ಹೆಸರು ವಾತಾವರಣದಲ್ಲಿ ವಾಯುಸಂಚಾರವಾಗ ಬೇಕಾದರೆ ಅದಕ್ಕೆ ಶಕ್ತಿ ಬೇಕು. ಆ ಶಕ್ತಿ ಯನ್ನು ಸೂರ್ಯನು ಒದಗಿಸುತ್ತಾನೆ... ಅದು ದೈನಂ ದಿನ ಅಲ್ಪಸ್ಯಲ್ಪ ಬದಲಾವಣೆ ಹೊಂದು ತುದೆ ವಾಯುಸಂಚಾರವನ್ನು ನಿರ್ಧರಿಸುವ ಮುಂಚೆ ಈ ಶಕ್ತಿಯನ್ನು ಇನ್ನಿಷ್ಟು ನಿಖರವಾಗಿ ಅಳೆಯಬೇಕಾಗುತ್ತದೆ. ವಾತಾವರಣದಮೇಲೆ ಬಿದ್ದ ಸೂರ್ಯನ ಶಕ್ತಿಯು ಬಹುವಿಧದಿಂದ ಲೋಪ ಪಹೊಂದುತ್ತದೆ. ಕೆಲವಂಶ ಮೋಡಗಳಿಂ ದಲೂ ಭೂಭಾಗದಿಂದಲೂ ಪ್ರ.ತಿಫಲಿಸಲ್ಪಡು ತ್ತದೆ. ಸೂರ್ಯನ ಶಕ್ತಿಯಲ್ಲಿದ್ದ ಅತಿನೇರಳೆ (17101೩ -1710101) $ರಣಗಳು ಭೂಮಿಯಿಂದ ವಾತಾವರಣದ ಹೊರನಿಂತು ಕಸ್ತೂರಿ ಸುಮಾರು ೩೦ ಮೈಲು ಎತ್ತರದಲ್ಲಿರುವ ಓಜೋನು (02006) ಸ್ಮರಗಳಿಂದ ಹೀರಲ್ಪ ಡುತ್ತವೆ. ವಾತಾವರಣದಲ್ಲಿರುವ ಓಜೋನಿನ ಅಂಶಕ್ಕೂ ಮುಂದೆ ತೋರಿಬರುವ ಹವೆಗೂ ಸಂಬಂಧವನ್ನು ಕಲ್ಪಿಸಿಕೊಂಡಿದ್ದಾಕೆ. ಆದುದ ರಿಂದ ಐಜಿವೈಯಲ್ಲಿ ಓಜೋನಿನ ಅಳತೆಯೂ ವಿಶೇಷವಾಗಿ ನಡೆಯುವುದು. ವಾತಾವರಣದಲ್ಲಿ ಅನೇಕ " ಅಯೋಣುಸ್ತರ ಗಳಿವೆ (100864 1೩7678) ಇವು ಭೂಮಿಯಿಂದ ಸುಮಾರು ೪೫ ಮೈಲಿನಿಂದ ಹಿಡಿದು ೧೯೦ ವಲ್ಲ ಎತ್ತರದ ವಾಗೆ ಅಲ್ಲಲ್ಲಿವೆ. ಭೂಮಿಯಿಂದ ಪ್ರಸಾರಿತವಾದ ಕೀಡಿಯೋ ಅಲೆಗಳು ಈ ಆವರಣಗಳಿಂಡೆ ಪ್ರತಿಫಲಿಸಲ್ಪಡುವುದರಿಂದಲೇ ಪೃಷ್ಟ ತರಂಗದ (510710 ೫೩೪೮) ಆಕಾಶವಾಣಿ ಪ್ರಸಾರವು ಸಾ ಧ್ಯವಾಗಿದೆ. ಈ ಅವರಣಗಳಲ್ಲಿರುವ ಅಯೋಣು ಗನ ಸಂಖ್ಯೆ ದೈ ನಂದಿನ ಅಲ್ಪಸ್ವಲ್ಪ ಬದಲಾವಣೆ ಹೊಂದು ಡೆ.' ಮತ್ತು ಸೂಯನನಲ್ಲಿ ವಿಶೇಷ ವಾದ ' ಜ್ವ್ಯಾಲಾಸ್ಫೋಟನ' (8005001 ೩೦1೪10] ) ಉಂಟಾದಾಗ ಈ ಆವರಣದಲ್ಲೂ ಅಧಿಕ ಮಾರ್ಪಾಟು ಉಂಟಾಗಿ ಆಕಾಶವಾಣಿ ಪ್ರಸಾರಕ್ಕೆ ಧಕ್ಕೆ ತಗಲುವುದು. ಪ್ರಸ್ತುತ ಐಜಿವೈ "ವಧಿಯಲ್ಲಿ ಸೂರ್ಯನ ಜ್ವಾಲಾ ಸ್ಪೊ ಟಿನವು ಅತ್ಯ ಧಿಕವಾಗಿರುವುದರಿಂದ ಇದರ ಮೇಲೆ ವಿಶೇಷ ಶೋಧನೆ ನಡೆಯಲಿದೆ. ವಿಶ್ವ ರಣ, ಉಲ್ಕಾಪಾತ, ಅರೋರಾ ಸ್ರತ ಮೇಲೂ ಹೆಚ್ಚಿನ ಶೋಧನೆ ನಡೆಸಲ್ಪಡುವುದು. ಈ ಎಲ್ಲಾ ಶೋಧನೆಗಳನ್ನು ಭೂಮಿಯ ಮೇಲಿನಿಂದ ಮಾಡಿದರೆ ಅಷ್ಟೊಂದು ಸಮಂಜಸ ವಾಗಲಾರದು. ಹೊರಗಿನ ವಿಶ್ವಕ್ಕೂ ನಮಗೂ ನಮ್ಮ ವಾತಾವರಣದ ಮರೆ ಇದೆ. ವಾತಾ ವರಣವು ನಮ್ಮ ಹೊರವಿಶ್ಚದ ಎಲ್ಲಾ ಸಮೀ- ಕ್ಲೆಗೂ ಅಡ್ಡಿ ತರುವುದು. ಅದಕ್ಕಾಗಿಯೇ ಖಗೋಳ ವೇಧೆ ಶಾಲೆಗಳು ಆದಷ್ಟು ಎತ್ತರ ದಲ್ಲಿರುವ ಪರ್ವತ ಶಿಖರಗಳ, ಟೇಲಿಕುವುವ. ನಾವು ನಮಃ, ಶೋಧನೆಗಳನ್ನು ನಡೆಸಿದರೆ ಅದರಿಂದ ವಿಶೇಷ ವಾದ ಪ್ರಯೋಜನವಿದೆ. ಇದಕ್ಕಾಗಿ ರಶ್ಯ ' ಮತ್ತು ಅಮೇರಿಕಾ ದೇಶದವರು ಕ್ಸೃ ತಕಚಂದ್ರ ಚ ರನ್ನು ' ಸೃಷ್ಟಿಸುವುದರಲ್ಲಿದ್ದಾರೆ. ಚ ಕಾಲೆ ಡಿ ನಷ್ಟು ಶಿ ೩೦೦ ಮೈಲು ಎತ್ತ ದಲ್ಲಿ ಪ್ರ ದಕ್ಷಿಣೆ _' ಬರುವುವು. ಒಂದು ' ತಾಸು ತಗಲುವುದು. ಅದರ ವೇಗ ಸೆಕಂದಿಗೆ ೫ ಮೈಲು, ಅಂದರೆ ಘಂಟಿಗೆ ೧೮ ಸಾವಿರ ಮೈಲು, ೫ ಬಿರುಸುಬಾಣದೆ ( 3300615) ಪ್ರಯೋಗ .. ದಿಂದ ಇದಕ್ಕೆ ಕ್ಷಣಕ್ಕೆ ೫ ಮೈಲು ವೇಗಕೊಟ್ಟು . ಭೂಮಿಯಿಂದ ಹಾರಿಸಿಬಿಟ್ಟರಾಯಿತು. . ಭೂಮಿಗೆ ಪ್ರದಕ್ಷಿಣೆ ೫೪] ಅವುಗಳಲ್ಲಿ ಬಲ್ಲ ಉಪಕರಣಗಳಿವೆ. ಈ ಉಪಕರಣಗಳ: ತಿಳಿದುಕೊಂಡ ವರ್ತಮಾನವನ್ನು ' ಕ್ಲೌಡಿಯೋ ಮೂಲಕ ಭೂಮಿಗೆ ಕಳುಹಿಸುತ್ತವೆ. ( 7008 0೩11) ದೊಡ್ಡ ವಾಗಿದ್ದು ಪ್ರದಕ್ಷಿಣೆಗೆ "ಅದಕ್ಕೆ ಶ್ರ ಅವು ತಾವೇ ದಿವಸಕ್ಕೆ ೧೬ ಸಲ ಭೂಮಿಗೆ ಹೀಗೆ ಪ್ರದಕ್ಷಿಣೆ ' ಬರುತ್ತಾ ಕ್ರಮೇಣ ಎರಡು ಮೂರು ತಿಂಗಳಲ್ಲಿ ಅವು ತಿರುಗಿ ಭೂಮಿಯ ಡೆಗೆ ಬೀಳುತ್ತವೆ. ಹೀಗೆ ಬೀಳುವಾಗ ಅವು ಗಾಳಿಯಲ್ಲೆ ಉಲ್ಕೆ ' ಯಂತೆ ಭಸ್ಮವಾಗುವುವು. ಈ ವರ್ಷದ. ಅಂತ್ಯ ಜಿ ಒಳಗೆ ಈ ಕೃತಕ ಚಂದ್ರರ ಯೋಜನೆ ಕಾರ್ಯ ಸ ಜುತಕ ತೂ ೂ1 ಚಯ ಸುಷ್ಟು ಎ! ಚಹ ಜಿ ಇರರು ನ ತ ಗತವಾಗುವುದರಲ್ಲಿದೆ. ಇಡೀ ಐ ಜಿ.ವೈಯೋಜ ನೆಯಲ್ಲೇ ಇದು ಬಹಳ ಮಹತ್ವಪೂರ್ಣವಾದ ಐಜಿ ವೈ ಎಂದರೇನು? ೪೫ ಅಂಶವಾಗಿರುವುದು. ಭಾರತದಲ್ಲಿ ಈ ತರದ ಶೋಧನೆಗಳು, ಸಮೀ ಕ್ಲೆಗಳು ಹವಾಮಾನ ಇಲಾಖೆಯ ಕೇಂದ್ರ ವೇಧ ಶಾಲೆಗಳ ನವಿ ಕೊಡೈ ಕೆನಲ್‌, ಅಹಮ್ಮದಾ ಬಾದ, ನೈನಿತಾಲ, ಜಳಕ ಗುಲ್ಮಾರ್ಗ, ಕೊಚ್ಚಿ ,ವಿಶಾಖಪಟ್ಟಿ ಣ, ಕಲಕತ್ತಾ, ಧಾರವಾಡ ದಿಲ್ಲಿ ಎರವು 5 ವಿಜ್ಞಾನ ನ ಸಂಶೋಧನಾಕೇಂದ್ರ ಗಳಲ್ಲೂ ನಡೆಯುವವು. ಈ ಎಲ್ಲಾ ವಿಧಾನಗಳಿಂದ ಸಂಗೃಹೀತವಾದ ವಿಷಯಗಳನ್ನು ಅವುಗಳ ನಿರ್ದಿಷ್ಟ ಸಂಖ್ಯೆಗೆ ಳನ್ನೂ (1286೬) (ಎಲ್ಲರೂ ಜಾಗತಿಕ ಹವಾ ಯ ಸಂಸ್ಥೆ , ಜನೇವಾ (170114 1106070 10816೩1 ೧೪೩7188107 ) ಎಂಬಲ್ಲಿಗೆ ಕಳೆ ಹಿಸಬೇಕೆಂದು ನಿರ್ಧಾರವಾಗಿದೆ. ಅಲ್ಲಿ. ಅವನು ಕ್ರೋಡೀಕರಿಸಿ, ಚಿಕ್ಕ ಕಾಗದಗಳಲ್ಲಿ "ಫೋಟೋ ಸ್ಟೇಟ್‌ ನಕಲು ತಳದು ಅವಶ್ಯ! ವಿರುವವರಿಗೆ ಒದಗಿಸುವರು. ನಂತರ ಇವನ್ನು ಜೀರ್ಣಿಸಿ ಕೊಳ್ಳಲಿಕ್ಕೆ ವಿಜ್ಞಾನಿಗಳಿಗೆ ಹತ್ತು ವರ್ಷವಾ ದರೂ. ತಗಲಬಹುದು: ಅದರ ನಂತರವಾದರೂ ಇಷ್ಟೆ ಭೂಮಿ, ಅದನ್ನು ಆವರಿಸಿಕೊಂಡಿರುವ ವಾತಾವರಣ, ಅದರಲ್ಲಿ ಜರಗುವ ಹವಾಮಾನ ಇವನ್ನು ಇನ್ನಷ್ಟು ವಿವರವಾಗಿ ತಿಳಿದುಕೊಳ್ಳೆ ಬಹುದೆಂಬ ಹಿರಿಯಾಶೆ ವಿಜ್ಞಾನಿಗಳಲ್ಲಿ ಮೂಡಿದೆ. ಬಾ ಅನರ್ಥ ಕೋಶ ಆಸ್ಪತ್ರೆ ಎ ರೋಗಗಳನ್ನು ನಿನಿಮಯಗೊಳಿಸುವ ಮಾರುಕಟ್ಟೆ, ಜಲ ಇಸ ಎ ಕೇಳುವನರಿಲ್ಲದಿದ್ದು ದರಿಂದ ಡಾಕ್ಟ ರರೆದುರು ಎಲ್ಲ ನನ್ನೂ ತೋಡಿಕೊಳ್ಳು ನವನು. "ಮನೋನಿಜ್ಞಾ ನ: -- ಎಲ್ಲರಿಗೂ ಗೊತ್ತಿರುವ ನಿಷಯವನ್ನು ಯಾರಿಗೂ ತೆಳಿಯದಂಥ ಭಾಷೆಯಲ್ಲಿ ಹೇಳುವವನು. ಜ್ಜ ನೋದಯ ಆವೊತ್ತು ನಮ್ಮ ಗೆಳೆಯರ ತಂಡದ ( ಸದ ಸ್ಕತ್ತ ಸಂಖ್ಕೆ ನಾಲ್ಕು ಮಾತ್ರ) ಸಿನೆಮಾದ ಖರ್ಚು ಚೆನ್ನಪ್ಪಗೌಡನಿಗೆ - * ಚಕ್ಕರ್‌ '' ಎಂದು ಮೊದಲೇ ಸರ್ವಾನುಮತದಿಂದ ನಿಕ್ಗ ಯಿಸಿ ಸುದರ್ಶನ ಸಿನೆಮಕ್ಕೆ ಬಂದಿದ್ದೆವು. ಯಾವಾಗಲೂ ಹತ್ತೂವರೆ ಆಣೆಯ ತಿಕೀಟು ಪಡೆದು ಮಧ್ಯಮ ವರ್ಗದ ಬ ಸುಖಾಸ ನವನ್ನಲಂಕರಿಸುವುದು ನಮ್ಮ ಕ್ರಮ. ಅಂದು ಕೊಡ ಚೆನ್ನಪ್ಪ ಪ್ಪ ಅದೇ ತಿಕೀಜು ಕೊಳ್ಳಲು ಗಸ ಇನ್ನೇನು ಡು ಬೇಕು ಎನ್ನುವಾಗ ಎದುರಿಗೆ ಅವನ ಆಫೀಸಿನ ಸಾಹೇಬರು ತಮ್ಮ ಸುಂದರ ತರುಣಿ ಮಗ- ಳೊಡನೆ ಪ್ರತ್ಯಶ್ತರಾದರು. ಅನರೂ ಸಿನೆಮ ನೋಡಲೆಂದೇ ಬಂದಿದ್ದರು. ನಮಸ್ಕಾರ ಚಮತ್ಯಾರಗಳಾಗಿ ಅವರು ಆಚೆ ಹೋದ ಮೇಲೆ ಚೆನ್ನಪ್ಪ ಗೊಂದಲದಲ್ಲಿ ಸಿಲು ಕದ ಮುಖಮುದ್ರೆಯಿಂದ ನನ್ನ ಹತ್ತಿರ ಪಿಸು ಮಾತಿನಲ್ಲಿ “ ಜೇಚಿನಲ್ಲಿ ಎರಡು ರೂಪಾಯಿ ಇದ್ದರೆ ಕೊಡು. ಮತ್ತೆ ಕೊಡುತ್ತೇನೆ? ಎಂದ. ಕಾರಣ ಬೇರೇನೂ ಇರಲಿಲ್ಲ. ಹತ್ತೂ ವರೆ ಆಣೆ ತಿಕೀಟನ ಬದಲು ರೂಪಾಯಿ ಐದಾಣೆಯ ಬಾಕ್ಸ್‌ ತಿಕೀಟು ಕೊಳ್ಳ ಬೇಕೆಂದು ಅವನಲ್ಲಿ ಒಮ್ಮೆಲೇ ಹೃದಯಪಸರಿನರ್ತನೆ ಯಾಗಿತ್ತು. ಅವನ ಆಫೀಸಿನ ಸಾಹೇಬರು ಬರಿ ಸಾಹೇಬರಾಗಿರದೆ. ನಿನಾಹಯೋಗ್ಯ ಮಗಳ ತಂದೆಯೂ ಆಗಿದ್ದುದರಿಂದ ಚೆನ್ನ ಪ್ಸನ ಮೇಲೆ ಅವರ ಕಣ್ಣು ಇತ್ತು. ಈ ಸಂಗತಿ ಹಯೆಗಿಗೂ ಗೊತ್ತಿದ್ದು ಆಕೆ ಒಂದು ಕಳ್ಳ ನೋಟವನ್ನು ಈತನ ಮೇಲೆ ಬೀರಿದ್ದ ಸ ಬೇರೆ. ಆನರು ಬಾಕ್ಸ್‌ ತಿಕೀಟು ತೆಗೆಯು ೪೬ ವುದು ಖಂಡಿತವೆಂದು ಊಹಿಸಿದ್ದ ಚೆನ್ನಪ್ಪನಿಗೆ ತಾನು ಹತ್ತೂವರೆ ಆಣೆಯ ಅಲ್ಲ್ಬನಾಗಿ ಅವಳ ಮುಂದೆ ಕಾಣಿಸಿಕೊಳ್ಳಲು ಇಷ್ಟ್ಟನಿರಲಿಲ್ಲ. ದುರ್ದ್ಮೈವದಿಂದ ನನ್ನ ಕ್‌ತ್ತಿರವೂ ಹಣನಿರ ಲಿಲ್ಲ. ಉಳಿದವರೆಲ್ಲರ ಜೇಬುಗಳ ಪುಡಿಕಾಸು ಗಳನ್ನು ಸೇರಿಸಿದರೂ ಬಾಕ್ಸ್‌ ತಿಕೀಟುಗಳಿಗೆ ಬೇಕಾದಷ್ಟು ಹಣ ಹುಟ್ಟಲಿಲ್ಲ. ನಿಧಿಯಿಲ್ಲದೆ ಚೆನ್ನಪ್ಪ ಪ್ಪ ಹತ್ತೂವರೆ ಹ ತಿಕೀಟುಗಳನ್ನೇ ಕೊಳ್ಳ ಪ್‌ ನಾವು ಒಳಹೊಕ್ಕು ಬಾಕ್ಚಿ ನಲ್ಲಿರುವವರಿಗೆ ಕಾಣಿಸಬಾರದೆಂದ ಒಂದು ಮೂಲೆಯ ಸೀಟುಗಳನ್ನು ಇಡಿದು ಕುಳಿತೆವು. ಎರಡು ನಿಮಿಷ ಕಳೆದ ಮೇಲೆ ಹತ್ತೂವರೆ ಆಣೆಯ ಪರದೆ ಸರಿಸಿ ನಾವಿದ್ದ ಸೀಟುಗಳ ಕಡೆಗೇ ಬಂದು ಕಾುಳಿತ ಇಬ್ಬರು ವ್ಯಕ್ತಿ ಗಳು ಯಾರನ್ನುತ್ತೀರಿ? ಚೆನ್ನಪ್ಪನ ಸಾಹೇ ಬರು ಮತ್ತು ಅವರ ತರುಣ ಮಗಳೇ. ಚೆನ್ನಪ್ಪ ಪ್ಪನ ಎದೆಯಿಂದ ಒಂದು ನಿಟ್ಟು ಸಿರ ಹೊರಬದ್ದ್ದ ಹೋಯಿತು. ರುದ್ರ ಪ್ಪ ಹುಬ್ಬ ಳ್ಗ ತೀವ್ರ ಹೊರಟು ಬರಬೇಕೆಂದು ಮಾವ ನಿಂದ ಓಲೆ ಬಂದಿಶ್ತು. ನನ್ನ ಸಂಗಡ ತಮ್ಮನೂ ಹೊಸಪೇಟಿಗೆ ಬರುವೆನೆಂದು ಹಟ ತೊಟ್ಟಿ. ಕೊನೆಗೆ ಕರೆದುಕೊಂಡೇ ಹೊರಜಿ. ಅವನು ಹನ್ನೆರಡು ವರುಷದವನಿದ್ದರೂ ಹತು: ವರುಷದವನಂತೆ ತೋರುತ್ತಿದ್ದನಾದ್ದರಿಂದ ಅವನಿಗೆ ಅರ್ಥ ತಿಕೀಟನ್ನು ತೆಗೆದೆ ಮತು: 4 ಭ,ಸಿ'' “ವಯಸ್ಸೆ ಷ್ಟಾ "ಗಿದೆ? ಯೆಂದು ಕೇಳಿದರೆ. ಹತ್ತು ನರ್ಷಗಳಾಗಿನೆಯೆಂದ: ಹೇಳು ಎಂದೆ. ಗಾಡಿ ಹೊರಬತು. ಮುಂದಿನ ನಿಲ್ದಾಣ ವನ್ನು ತಲುಪಿತು. ಪ್ಲಾ ಪಬ್‌ ಫಾರ್ಮಿನ ಮೇಲೆ ನಾನಾ ತರಹದ ತಿಂಡಿ-ತಿನಿಸು ಬರತೊಡಗಿ ದವು. ಆಗ ತಮ್ಮನು ಅವನ್ನು ಕೊಡಿಸು, ಇವನ್ನು ಕೊಡಿಸು ಎಂದು ಕಾಡತೊಡಗಿದ. ಸ ಸಿಟ್ಟಿನಿಂದ ಕೊಡಿಸುವದಿಲ್ಲೆ ದೆ. ಆದರೆ ಆತ ಕೇಳಲಿಲ್ಲ. “ ಕೊಡಿಸದಿದ್ದರೆ ಹನ್ನೆರಡು ನಯಸ್ಸಾಗಿನೆಯೆಂದು ಹೇಳುವೆ ತ್ರಿ ಎಂದು ಬೆದರಿಕೆ ಹಾಕಿದ. ಕೊಡಿಸಲೇಬೇಕಾ ಯಿತು. ಯಾಕಂದರೆ ಏ.ಸಿ. ಯು ಆಗಾಗ ನಮ್ಮ ಡಜ್ಬಿಯ ಕಡೆಗೆ ಧಾವಿಸುತ್ತಿದ್ದ. ಪ್ರತಿಯೊಂದು ನಿಲ್ದಾಣದಲ್ಲಿ ಟೀ.ಸಿ ನಮ್ಮ ಡಬ್ಬಿಯ ಮೇಲೆಯೇ ಕಣ್ಣಿಟ್ಟಂತೆ ಕಾಣು ತ್ತಿತ್ತು. ನನ್ನ ತಮ್ಮನೂ ಪ್ರತಿ ನಿಲ್ದಾಣದಲ್ಲಿ ಹೀಗೇ ಚಳ್ಳೇಕಾಯಿ ತಿನಿಸಿ... ಹೊಸಪೇಟಿ ಮುಟ್ಟುವವರೆಗೆ ಎರಡು ರೂಪಾಯಿಗಳು ಕೈ ಬಿಟ್ಟಿದ್ದವು. ನಾನು ಇಡೀ ಬಏಕೇಟು ತೆಗೆ ಸಿದ್ದರೆ ಲಾಭವಾಗುತ್ತಿತ್ತು ಎಂದುಕೊಂಡೆ. ದತ್ತಾತ್ರಯ ದೇಶಪಾಂಡೆ ಹುಬ್ಬಳ್ಳಿ ಅಂದು ನಮ್ಮ ಕ್ಲಾಸಿಗೆ ಹೊಸ ಪ್ರಾಧ್ಯಾ ಪಕರೊಬ್ಬರು ಬರುವವರಿದ್ದರು. ಅವರ ಆಳ _ ವೇನೆಂದುಅದೇ ದಿನ ತಿಳಿದುಕೊಳ್ಳಬೇಕೆಂದು ಅಂದು ಎಂದಿಗಿಂತ ಹೆಚ್ಚು ನಿದ್ಯಾರ್ಥಿ ನಿದ್ಯಾ ರ್ಥಿನಿಯರು ತರಗತಿಗೆ ಬಂದಿದ್ದ. ರು. ಹೊಸ ಪ್ರಾಧ್ಯಾಪಕರು ಕ್ಲಾಸ್‌ ರೂಮಿಗೆ ಬಂದವರೇ ತಮ್ಮ ಸಂತ್ರಿಪ್ತ ಪರಿಚಯವನ್ನು ನಮಗೆ ಮಾಡಿಕೊಟ್ಟು' "ಇನ್ನು ಹೆಚ್ಚಿನ ಸಕ ಚಯ ಬೇಕಾಗಿದ್ದ ಕಿ ಪ್ರಶ್ನೆ ಕೇಳಿ ತಿಳಿದು ಕೊಳ್ಳ ಬೇಕೆಂದು ಜರು ಸ್ವಲ್ಪ ಹೊತ್ತು ಕ್ಲಾಸ್‌ರೂಮು ಮೌನವಾ ಗಿತ್ತು. ಅಷ್ಟರಲ್ಲಿ ನಿದ್ಯಾರ್ಥಿಗಳ ಗುಂಪಿನಿಂದ ಓಬ್ಬ ಎದ್ದುನಿಂತು, “ ಸರ್‌ ತಮ್ಮ ವಿವಾಹ ವಾಗಿದೆಯೇ ? ?? ಎಂದು ಕೇಳಿಬಿಟ್ಟ. ಗು ಇದುವೆ ಜೀವ, ಇದು ಜೀವನ ೪೭ ಪ್ರಾಧ್ಯಾಪಕರಿಂದ ತಟ್ಟ ನೆ ಉತ್ತರ ಬಂತು: “ ನಿನಗೇಕಪ್ಪ ಇಷ್ಟು ಅಸ್ಥಿ? ಈ ವಿಷಯದಲ್ಲಿ ನ್ಯಾಯವಾಗಿ ಪ್ರಶ್ನಿಸತಕ್ಕನರು ಆ ಬದಿ ಕುಳಿ ತವರು? ಎಂದು ವಿದ್ಯಾರ್ಥಿನಿಯರ ಕಡೆಗೆ ಬೆರಳು ತೋರಿಸಿ ಕ್ಲಾಸನ್ನು ನಗೆಗಡಲಿನಲ್ಲಿ ಮುಳುಗಿಸಿದರು. ಆರ್‌ ಬಿ, ವನಹಳ್ಳಿ ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ರಾದ ಶ್ರೀ--ರವರು ಒಮ್ಮೆ ಸಂಬಳ ತರಲು ಶಿವನೊಗ್ಗೆಗೆ ಹೋದರು. ಬರುವಾಗ ಅವರ ಮುಖ ಜೋಲು ಬಿದ್ದಿತ್ತು. ಸಹಾಧ್ಯಾಸಕರು ಅವರನ್ನು ವಿಚಾರಿ ಸಿದಾಗ ತಮ್ಮ ದುಃಖದ ಕಾರಣವನ್ನು ಅವರು ತೋಡಿಕೊಂಡರು: 4 ಶಿವನ ೊಗ್ಗೆಯಿಂದ ಊರಿಗೆ ಬರುವ ಬಸ್ಸು ಕತ್ತುತ್ತಿರುವಾಗ ಪಿಕ್‌ಪಾಕೆರ್ಟ ಆಗಿಹೋಯಿತು. ನನ್ನ ದುರ ದೃಷ್ಟ. ಮೇಲಧಿಕಾರಿಗಳಿಗೆ ಇದನ್ನು. ತಿಳಿಸಿ ದರೆ ಮತ ತ್ರಷ್ಟು ಅವಮಾನ. ದಯನಿಟ್ಟು ಈ ನಿಷಯ ಗೂ ಹೇಳಬೇಡಿ. ಪ್ರತಿ ತಿಂಗಳೂ ಒಬ್ಬೊಬ್ಬರ ಸಂಬಳವನ್ನು ಸರಿ ಹೊಂದಿಸಿ ಕೊಡುತ್ತೇನೆ. ಅವಮಾನವೊಂ ದನ್ನು ತಪ್ಪಿಸಿರಿ. 3 ಉಳಿದವರು ಮರುಮಾತನಾಡದೆ ನಿಟ್ಟುಸಿ ರಿನ ಸಮ ಒತಿಯಿತ್ತರು. ಒಂದು ವಾರವಾದ ಮೇಲೆ ಅವರ ಮನೆಯಲ್ಲಿ ಅವರ ಮಗಳ ಮದುವೆ ನಡೆ- ಯಿತು. ಅವರ ಮಗ ನನ್ನ ಸ್ನೇಹಿತನಾಮುದ ರಿಂದ. ನಾನು ಹೋಗಿದ್ದೆ. ಆ ಮಾತು ಈ ಮಾತು ಆಡುತ್ತ ಅವನು ಆಗ “ಲೋ, ನೋ- ಡ್ಡೆನೋ ನಮ್ಮ ತಂದೇ ಬುದ್ಧಿ ೀವಂತಿಕೇನ? ಬ ರೂಪಾಯೀನ ಎಷ್ಟು ಸುಲಭದಲ್ಲಿ ಮದುವೆಗೆ ಬಳಸಿಕೊಂಡು ಬಟು '*” ಎಂದು ಜಂಭ ಕೊಚ್ಚಿದ. ಆಗ ನನಗೆ. ತಿಳಿಯಿತು ಹೆಡ್‌ ಮಾಸ. ರರ ಜೇಬು ಕತ್ತ ರಿಸಿದ್ದರ ನಿಜ ಕಥ್ಲೆ, _. ಎಚ್‌, ಸರಮೇಶ್ವ ರನ್‌, ನ್ಯಾಮತಿ 2 ಎ ದ! ಕಲ್ಮಿ ೨ 20 ಗ ರೌ. ಳ್ಪ ಯಮಯಯಯುಂಯಯಯಮಯುುುಮಯುಯಯಂಯುಿಖಮಿಿಎವಿಎವಿಬಿಿ ಯಯ ಬಜ ಲಲ ಟಟ [[ಟಉಿಿ ಟಿ ಬರು [ಟಿ 2 ೫ ಇ ಸತಃ ೨ ೨ ಲು ಕ 0ುಎಎಎಎಎಎಎಎಎಎಎಎಬುಎುುುುುುಎಎುುಎುಎುುಎುುುುುುುುುುಮುಮಯಯಯಯಿಾಹ್ಯಯರ್ಯ್ಕ್ಕ ನೀವು ಪ್ರಾಯ ಪ್ರಬಂದ್ಧೆ ರಾಗಿದ್ದಿರಾ? ೧೮ ಮೀರಿದವರೆಲ್ಲ ಪ್ರಾಯಪ್ರ ಬುದ್ಧ ರೆಂದು ಟ್‌ ಹೇಳುತ್ತದೆ. ಆದರೆ ಮಾನಸಿಕ ಏಕಾಕಿಯಾಗಿ ಒಪ್ಪೊತ್ತು ಕಳೆಯಲು ನಿಮ್ಮಿಂದಾದೀತೆ? ನೀವು ಒಂದು ಹೋಟಿಲಿಗೆ ಹೋಗಬೇಕೆಂದಾಗ ಗೆಳೆಯರು ಒತ್ತಾಯ ದಿಂದ ಇನ್ನೊಂದೆಡೆ ಕರೆದೊಯ್ಯು ತ್ತಾರೆ. . ಅಲ್ಲಿನ ತಿಂಡಿ ಅಸಹ್ಯ ವಿರುತ್ತದೆ. ಆಗ ನೀವು ನಾನು ಮೊದಲೇ ಹೇಳಿದ್ದೆ ಅನ್ನುತ್ತೀರಾ? ಸಭೆಯಲ್ಲಿ ನಿಮಗೆ ಅಯೋಗ್ಯವೆಂದು ಕಾಣಿಸುವ ಇಂದು ಗೊತ್ತುವಳಿ ಪಾಸಾಗಲಿದೆ. ನಿಮ್ಮ ಹೇಳಿಕೆಯಿಂದೆ ಅದು ಬದಲಾಗುವಂತಿಲ್ಲ. ಆದರೂ ನೀವು ಪ್ರತಿಭಟಿಸಿಯೇ ತೀರುವಿರಾ? ರ್‌ ನೀವು ಇಟ್ಟುಕೊಂಡ ವಿರಾಮ ವೇಳೆಯ ಕಾರ್ಯ ಗಳನ್ನು ಎಂದಾದರೂ ನೀವು ಬಿಟ್ಟು ಕೊಟ್ಟಿದ್ದೀರಾ? ಮನೆಯಲ್ಲೂ ಹೊರಗೂ ಸಹಕಾರದಿಂದಾಗುವ ಕಾರ್ಯದಲ್ಲಿ ನಿಮ್ಮ ಪಾಲಿಗಿಂತ ಹೆಚ್ಛು ಕೆಲಸ ಮಾಡುತ್ತಿರುವಿರಾ? ಅಪರಿಚಿತರಿಗೆ ನೀವು ಇಂದಿರುವುದಕ್ಕಿ ತ ಹೆತ್ತು ವರ್ಷದ ಹಿಂದೆ ಸೊಗ ಸಾಗಿದ್ದಿರೆನಿಸೆಬಹುದೆಂದು ನೀವು ಒಪ್ಪು ವಿರಾ? ಯಾವ. ಕಾರ್ಯವನ್ನಾಗಲಿ ಈಗಿಗಿಂತ “ಚೆನ್ನಾಗಿ ಮಾಡಲು ಸಾಧ್ಯವಿದೆ ಎಂದು ಹೇ ಛಿದಕೆ ನೀವು ತಟ್ಟಿನೆ ಪರೀಕ್ಷಿಸಿ ಅದೆರ ಗುಣಾಂಶಗಳನ್ನು ಕಂಡುಕೊಳ್ಳು ತ್ತೀರಾ? ನಿಮ್ಮ ಹಳೇ ಸವಾರಿಯ ರಿಮಗಿಂತ ಯಶಸ್ವಿ ಯಾದದ್ದನ್ನು ಕಂಡಕೆ ನಿಮ್ಮ ದುರ್ದೈವವನ್ನು ಹಳಿಯುತ್ತೀರಾ? ನಿಮಗೆ ಬೇಕಾದ ಪದಾರ್ಥಕ್ಕಾಗಿ ದೀರ್ಫಕಾಲ ಕಾಯುವ ಸಹನೆ ನಿಮಗುಂಟಿ ? ಭಾಷಣಕಾರನು ಸಭಿಕರ ಪ್ರಶ್ನೆಗಳಿಗೆ ಉತ್ತರ *ೊಡುವೆನೆಂದಾಗ ಪ್ರಶ್ನೆಕೇ (ಳಬೇಕೆನಿಸಿದರೂ ತಪ್ಪ ಮಾಡುವ ಭಯದಿಂದ ಸುಮ್ಮನಿರುಎರಾ? ಶಿ ನಿಮ್ನ ಓಣಿಯ ಸುಧಾರಣೆಗಾಗಿ "`ದುಡಿಯುವುದರಲ್ಲಿ ಆಸಕ್ತಿ ವಶಿಸಿದ್ದೀರಾ? . ಪೇಚಿನಲ್ಲಿ ಸಿಲುಕುವ ಅಥವಾ ಅವಮಾನ ಮಾಡಿಸಿಕೊಳ್ಳು ವಸ ಸ್ವಭಾವ ವುಳ್ಳ ವರನ್ನು ಕಂಡಕೆ ಮೂರ್ಬ ! ಎನ್ನುತ್ತೀರಾ? ಕಳೆದ ಬಂಡಕಡು ವರ್ಷಗಳಲ್ಲಿ ನೀವು ಮಹತ್ವದ ಯಾವದೇ ವಿಷಯ ಅಭ್ಯಸಿಸಿದ್ದೀರಾ ಗೆ ಶಾಲಾದಿನಗಳಲ್ಲೇ ನಾನು ಸುಖಿಯಾಗಿದ್ದೆ ಅಂದುಕೊಳ್ಳು ತ್ತೀರಾ? "ಈ ಪ್ರಶ್ನೆಗಳನ್ನು ನೀವು ಪ್ರಾಮಾಣಿಕವಾಗಿ ಉತ್ತರಿಸಿದ್ದೀರಾ? [ ಉತ್ತರಕ್ಕೆ ೧೨೦ -ಪುಟ ನೋಡಿರಿ) ವರವನು ಯಂತು ುಖುಯ288 ಎರರರರರರುುಂರುಎಂಬುಎಂು22ತ2ಎಎಂಐಐ2ಎಎಐಪಂ ೪೮ ಮಟ್ಟಿದಿಂದ ೨೦ರ ಜ್ಞಾ ನವ ದ್ಧ ಸ್‌ ೫೦ 8 ಬಾಲಕರೂ ಇರಬಹುದು. ಪ್ರಬುದ್ಧ ತೆಯು ನಿಮ್ಮ ಮನೋವೈ ತ್ರಿ ಕ್ರಿಯನ್ನ ವರಿಂಬಿಸುತ್ತ ದೆ. ಕೆಳಗಿನ ಪ್ರಶ್ನೆಗಳಿಂದ ನೀವೆಷ್ಟುಮಟ್ಟಿಗೆ ಪ್ರ ಬುದ್ಧ ರಾಗಿ ದಿ ಸ ನೀವೆ (ಗುರುತಿಸ ಬಹುದು: ಹೌದು/ಇಲ್ಲ ಹೌದು/ಇಲ್ಲ ಹೌದು/ಇಲ್ಲ ಹೌದು/ಇಲ್ಲ ಹೌದು/ಇಲ್ಲ ಹೌದು/ಇಲ್ಲ ಹೌದು/ಇಲ್ಲ ಹೌದು/ಇಲ್ಲ ಹೌದು/ ಇಲ್ಲ ಹೌದು/ಇಲ್ಲ ಹೌದು/ಇಲ್ಲ ಹೌದು/ಇಲ್ಲ ಹೌದು/ಇಲ್ಲ ಹಾದು/ಇಲ್ಲ ಹೌದು/ಇಲ್ಲ ೫ ಟೋ ೋ ಲ ಯ ಲಿ7* ೪ ಮು 00 ಟ್ರ ಆ 6 0 ಆಗ್ರ ಚಟ ಟಾಟ ಜಾಜ ಚಚಾಾವವಾ' ಇಡಾ ತ್ರ ಓಟದ ಪ್ರಜು ಅಂಊಇ್ಬ್ಯ ಧಿ ಜಾಯ ಆರೂ ಅಜ ಅಳ ಆರ ಆ ಇ ಈ. ಸಟಟ ಕು ಜಟಕ ಜೂ ದಲೀಪಸಿಂಗ ಸಂದರ ಪರಿಚಯ ಜಿಳಿಯರ ೧೫ 1 8 4 ೫೬೫" ೫ 01 6: | ೩೮ ವರ್ಷಗಳ ಹಿಂದೆ ಅನ್ಯುತಸರದ ಸೀಖ ವಿದ್ಯಾರ್ಥಿಯೊಬ್ಬ ಉಚ್ಚ ಶಿಕ್ಷಣ ಕ್ಯಾಗಿ ಅಮೇರಿಕಕ್ಕೆ ಹೋದ. ಕ್ಯಾಲಿಫೋ ರಿಯ ವಿಶ್ವವಿದ್ಯಾಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಡಾಕ್ಟರೇರ್ಟ ಪದವಿ ಪಡೆದ ಮೇಲೆ (' ಜಾ ನಾಡು? ಎನಿಸಿದ ಅಮೇರಿಕದಲ್ಲೇ ಉಳಿಯುವ ಆಸೆಯಾಗಿ ಅಲ್ಲೇ ನೆಲಸಿದ. ಇಂದು ಆತನೇ ಅಮೇರಿ ಕದ ಪ್ರಜಾಪ್ರತಿನಿಧಿ ಸಭೆಯ ಚುನಾವಣಿ ಹಲ್ಲಿಸ್ಟ ಪ್ರಭಾವಶಾಲಿ ಶ್ರೀಮಂತ ಬಿಳಿಯ ನೊಬ್ಬ ಬ್ಬನನ್ನು ಸೋಲಿಸಿ ಆರಿಸಿ ಬಂದಿದಾ ನೆ ನಭ; 'ನತಿಕದ ಅತ್ಯುಚ್ಚ ವಿಧಾನಸಭೆಗೆ ಡಿ ಆಯ್ಕೆ ಹೊಂದಿದ ನೊದಲನೇ ಭಾರತೀಯ ಐಂಬ ಹಿರಿಮೆಯನು ಸಂಪಾದಿಸಿದ್ದಾನೆ. ಅತನ ಹೆಸರು ದಲೀಪಸಿಂಗ ಸೌಂದ, ದಲೀಪಸಿಂಗರ ಈ ಅಪ್ರತಿಮ ಯಶಸ್ಸು ಅಮೇರಿಕದ ಪ್ರ ಜಾಸತ್ತೆಯ “ತಕರ ಪ ಪ್ರ ಚು ಕ್ಶೊ ದು ಮಾದರಿಯಾಗಿದೆ. ಬಿಳಯಕೇ ಪ್ರಧಾನರಾಗಿರುವ ದೇಶಗಳಲ್ಲಿ ಭಾರತೀಯ ' ನಲಸೆಗಾರರಿಗೆ ಇಷ ಉಚ್ಚ ಪದವಿಗೇರುವ ಸಂದರ್ಭ ಬ್ರಿಟಿನ್‌ ತು ಬತ್ತ ಲ್ಲೂ ದೊರೆ ಜೆ ಅನೇರಿಕದ ಪ್ರಜಾಪ್ರತಿನಿಧಿ ಸಭೆಗೆ ಆರಿಸಿಬಂದ ನಾಡಿನಲ್ಲಿ ಭಾರತೀಯನೊಬ್ಬನ ಗೆಲವು ಲ್ಲ. ಬ್ರಿಟಿಶ ಪಾರ್ಲಿಮೆಂಟಿಗೆ ದಾದಾಭಾಯಿ ನವರೋಜಿಯವರು ಆರಿಸಿ ಬಂದ ಇನ್ನೊಂದು ಉದಾಹರಣೆಯನ್ನು ಇದು ಸ್ಮರಣೆಗೆ ತರುತ್ತದೆ. ಪಂಜಾಬ ವಿಶ್ವವಿದ್ಯಾನಿಲಯದಿಂದ ಪದವೀ ಧರಂಸಿಗಿ. ಅಮೇರಿಕದಲ್ಲಿ ಹಣ್ಣು ಹಂಪಲು ಪ್ಯಾಕ್‌ ಮಾಡುವ ಉದ್ದಿಮೆಯಲ್ಲಿ ತರಬೇತು ಸಟೆ ಅಮೇರಿಕಕ್ಕೆ ಹೋದಾಗ ದಲೀಪ ಸಿಂಗರಿಗೆ ಬರಿ ೨೦ ತ ಆದರೆ ಆಗಲೇ ಅವರು ಗಾಂಧೀಜಿಯ ಪ್ರಭಾವಕ್ಕೊಳಗಾಗಿ ಬಿಟ್ಟಿದ್ದರು. ರಾತ್ರಿ ಯಲ್ಲಿ ಹಣ್ಣು ಜಾ ಬ ಯೊಂಡರಲ್ಲಿ ಕೂಲಿ ಕೆಲಸ ಮಾಡಿ ಹಣ ಗಳಿಸಿ ಅದರಿಂದ ವಿಶ ವಿದ್ಯಾಲಯ ಶಿಕ್ಷಣ ` ಪೂರೈಸಿದ ದಲಿ(ಪಸಿಂಗರು ತಾಯ್ನಾಡಿಗೆ ಮಕ್ಷಬತೆ ಯಾದಾಗ ಮಿತ್ರರಿಂದ ಎಚ್ಚರಿಕೆ ಬಂತು. ಗಾಂಧೀಜಿ ಆಗಲೇ ಸೆಕೆಮನೆ ಸೇರಿದ್ದ ರು; ನೆಹರೂ ಕೂಡ. ಸಿಂಗರು ಆಟ ನಿಕವಲ್ಲಿ ಭಾರ ತದ ಸ್ವಾತಂತ್ರ ಫವನ್ನು ಬಲವಾಗಿ ಪ್ರತಿಪಾದಿಸಿ ಮಾಡುತ್ತಿ ದ್ದ ಪ್ರಚಾರದ ವಿವರಗಳನ್ನೆಲ್ಲ ಬ್ರಿಟಿಶ ಅಧಿಕಾರಿಗಳು ಸಂಗ್ರಹಿಸಿಟ್ಟಿ ದ್ದರು. 'ಭಾತತಕ್ಕೆ ಮರಳಿದರೆ ಅವರಿಗೂ ಪೋಲೀಸರ ಸ್ವಾಗತವೇ ದೊರೆಯಬಹುದಿತ್ತು. ಅವರು ಬ್ರಿಟಿಶ ಅಧಿಕಾರಿಗಳ ಕಾದ ತಲೆ ತಂಪಾಗುವ ವರೆಗೆ ಅಮೇರಿಕದಲ್ಲೇ ನಿಲ್ಲಲು ೫೦ ಕಸ್ತೂರಿ ನಿರ್ಧರಿಸಿದರು. ಭಾರತದ ಸ್ವಾತಂತ್ರ್ಯದ ಪರ- ವಾಗಿ ಲೇಖನ-ಭಾಷಣಗಳನ್ನು ಅವರು ನಿರಂತರ ವಾಗಿ. ನಡೆಸುತ್ತ ಅತ್ತ ಜೀವನೋಪಾಯದ ದಾರಿ ಹುಡುಕಹತ್ತಿದರು. ಕ್ಯಾಲಿಫೋರ್ನಿಯಾದ ಇಂಪೀರಿಯಲ್‌ ಕಣಿವೆಯಲ್ಲಿ ಸಂಪನ್ನರಾದ ಕೈತ ರಿರುವುದನ್ನು ಕಂಡು ಅಲ್ಲಿ ತಮ್ಮ ಭಾಗ್ಯಪರೀಕ್ಷೆ ಮಾಡುವುದೆಂದು ನಿಶ್ಚೈ "ಸಿಕೊಂಡರು. ಹೀಗೆ ಹಣ್ಣಿನ ಉದ್ಮಿ ಮೆಯನ್ಸ್‌ ಕಲಿತ ಗಣಿತ ಶಾಸ್ತ್ರ ಪಂಡಿತ ಸೌಂ ಂದರು ವೆಸ್ಟ್‌ ಮೋರ್‌ಲಂಡಿನಲ್ಲಿ ಕಿತ ನಾಗಿ ಜೀವನ ಪ್ರಾರಂಭಿಸಿದರು. ಅಮೇರಿಕದಲ್ಲಿ ದಲೀಪಸಿಂಗರ ಜೀವನವೆಲ್ಲ ಹೊ:ರಾಟದೆಲ್ಲೇ "`'ಕಳೆದಿದೆ. ಭಾರತೀಯರ ಮತು. ಸಾಮಾನ್ಯವಾಗಿ ಏಶಿಯಾದವರ ವಿರುದ್ಧ ಅ ರಿಕದಲ್ಲಿದ್ದ ಪೂರ್ವಗ್ರ ಹವು ಅವರನ್ನು. ಹೆಜ್ಜೆ ಗೂ ಎದುರಿಸಿತು. ಹ ಸಿಂಗರಿಗೆ ಮೊಟ್ಟಿ ಮೊದಲು ಭನ ನಿಗ ಲಿಲ್ಲ. ಕಾ ಲಿಫೋರ್ನಿಯದ ಕಾಯದೆಗಳು ಏಶಿ ಚ ಭೂಮಿಯನ್ನೇ(- ಲಾವಣಿಗೆ ಕೂಡ- ಸೊಡಬಾರದೆಂದು ವಿಧಿಸಿದ್ದ ವು. ಆದರೆ ಸಿಂಗರು ಅಳುಕಲಿಲ್ಲ. ಅವರ ಚುರು ಕು ಬುದ್ಧಿ ಮತ್ತು ಆದ್ರ ೯ವಾದ ನಡವಳಿಕೆಯ ಎದುರು. ಸ್ಥಾನಿಕ ನರಾ ಕರಗಲೇ ಬೇಕಾಯಿತು. ಒಬ್ಬ ಶ್ರೀಮಂತ ಭೂಮಾಲಿಕನೊಡನೆ ಮಾತಾಡಿ ಒಲಿಸಿಕೊಂಡು ಅವನ ಭೂಮಿಯನ್ನು ಉಪ ಯೋಗಿಸಲು ಖಾಸಗಿ ಚಿತಯಡಿಕ ಮಾಡಿ ಕೊಂಡರು. ಈ. ಗಣಿತಶಾಸ್ತ್ರ ದ ಡಾಕ್ಟ ರನಿಗೆ ಕೃ ಜಯ ವಿಷಯದಲ್ಲಿ ಗೊತ್ತಿ ಲ್ಲದ ಸಂಗತಿಯೇ ( ಕುದು ಬೇಗನೆ "'ಕಿಹೊಕೆಯವರಿಗೆ ಮನವರಿಳೆಯಾ ಯಿತು. ಅಷ್ಟು ಚೇತಿ ಕೃಷಿಶಾಸ್ತ್ರವನ್ನವರು ಓದಿಕೊಂಡಿದ್ದೆರು. ಮೇಲಾಗಿ ನೆರೆಹೊರೆಯವ ಅಗೆ ಸಹಾಯ ಮಾಡಲು ಐಂದೂ ವೇಳೆಯಿಲ್ಲ ಎಂದವರಲ್ಲ ಅವರು. ಅವರ ಪರೋಪಕಾರಿ ಸ್ವಭಾವವನ್ನು ಇಂದಿಗೂ ವೆಸ್ಟ್‌ ಮೋರ್ಲಂಡಿನ ರೈ ತರು ಕೃತಜ್ಞ ತೆಯಿಂದ ಸೆ ಿಸಿಕೊಳ್ಳು ತ್ತಾಕೆ.' ಹ್‌ ಸೀಖ ಸಂಡುಗಲಿಗೆ ಸಾವ ಕಾಶವಾಗಿ ಲಕ್ಷ್ಮಿ ಒಲಿದಳು. ಭೂಮಿತಾಯಿಯ ಚೊಚ್ಚ ಲು ಮಗನಾದರೂ ಅವರು ತಮ ಒಹುಟ್ಟು- ನಾಡನ್ನು ಕಟ್ಟಿದ ಸಂಕೋಲೆಗಳನ್ನು “ಕಿತ: ಲಿಲ್ಲ. ೧೯೩೦ ಲ್ಲಿ ಅವರು ಸಾ ಕ್‌ಟಿನ್ನಿನ ಸೀಖ ಗುರುದ್ವಾರ ಸಮಿತಿಯ ಆಶ್ರಯದಲ್ಲಿ 01 1101107 7761೩ ಎಂಬ ಪುಸ್ತಕವನ್ನು ಪ್ರಕ ಟಿಸಿಭರತಭೂಮಿಯ ನಿಜವಾದ ಸ್ಟ ತಿಗತಿಗಳನ್ನು ಅಮೇರಿಕನ್ನ ರಿಗೆ “ಪರಿಚಯ ಮಾಡಿ ಕೊಟ್ಟಿ ರು. ಬ್ರಿಟಿಶರು ಆಸ್ರಸ ಸೃಶವನ್ನು ಭಾರತದಲ್ಲಿ ಪ್ರ ವೇ ಶಿಸದಂತೆ ಪ್ರತಿಬಂಧಿಸಿ ಪ್ರತೀಕಾರ ಮಾಡಿದರು. ೧೯೩೦ ರ ನೆಂತರ ಬಂದ ವಿಶ್ವವ್ಯಾಟ ಆರ್ಥಿಕ ಮುಗ್ಗಟ್ಟು. ದಲೀಪಸಿಂಗರ ಅಷ್ಟು ವರ್ಷದ ಪರಿಶ್ರಮದ - ಫಲವನ್ನೆಲ್ಲ ಕೊಚ್ಚಿ ಕೊಂಡು ಜೋಡತು: ಅವರಿಗೆ ಮೈತುಂಬ ಸಾಲ ವಾಯಿತು. ದಿವಾಳಿ ಅರ್ಜಿ ಸಲ್ಲಿಸಿ ಮೈತೊಳೆದು ಕೊಳ್ಳುವುದೊಂದೇ ಹಾದಿಯಿಂದು ಮಿತ್ರರು ಸಲಹೆ ಕೊಟ್ಟಿರು. ಆದರೆ ದಲೀಪ ಸಿಂಗರು-ಸಾಲ ವನ್ನು ದಂಬಡಿ ಬಿಡದೆ ತೀರಿಸುವುದಾಗಿ ಪ್ರತಿಜ್ಞೆ ಮಾಡಿದರು. ಮಾತಿನಂತೆ ನಡೆದೇ ತೋರಿಸಿದರು. ಹೆಣಗಾಟ ಸುದೀರ್ಫವಾಗಿತ್ತು. ಹತ್ತು ವರ್ಷ ಕೊನೆಗೆ ಅವರು ಸಂಪೂರ್ಣ ಖಯಣಮುಕ್ತರಾ ದರು. ಅವರ ಕೊನೆಯ ಸಾಲ-ಬಾಕಿ ಒಂದು ಎಣ್ಣೆ ಕಂಪನಿಗೆ. ಸಲ್ಲಬೇಕಾಗಿತ್ತು: ಅದನ್ನು ಸಂದಾಯ ಮಾಡಲು ಹೋದಾಗ ಅವರ ಲೆಕ್ಟ ವನ್ನು ಶೋಧಿಸಲು ಕಂಪನಿಗೆ ಒಂದು ವಾಲ ಹಿಡಿಯಿತು. ಮುಳುಗುಗಂಟಿಂದು ಕಂಪನಿ ಅ ನ್ನೆಂದೋ ವಜಾಮಾಡಿ ಬಿಟ್ಟಿತ್ತು. ಈ ನಡುವೆ ಸೌಂದರು ಉತ್ತಮ ವಾಗಿ ಯೆಂದು ಹೆಸರು ಪಡೆದಿದ್ದರಲ್ಲದೆ ಪ್ರಾದೇಶಿ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಕೂಡ ಗಳಿಸಿ ದ್ದರು, ಅವರದು ತುಸು ಏರು ದನಿಯಾಗಿದ್ದರು ಶ್ರೋತೃಗಳ ಮೇಲೆ “ಮಂತ್ರಶಕ್ತಿ” ಬೀರುವನ ಸ ಪ್ರಸಿದ್ಧಿ ಅವರಿಗಿದೆ. ಸ ಮುಂದಿನ ಹೋರಾಟ ಕಾ ಲಿಫೋದಿ ಯದ ಭಾರತೀಯರ ಹಕ್ಕುಗಳಿಗಾಗಿ ಇತ್ತು ಅವರೀಗ ಇಂಪೀರಿಯಲ್‌ ಕಣಿವೆಯ ೪೦೦ ಚರ್ಯೆ ಎಕರೆ ಸುಜಲ-ಸುಫಲ ಭೂಮಿಯಲ್ಲಿ ನೆಲಸಿದ ಗಮ್ಮದ್ದ ಒಕ ೈಲಿಗೆನೆನಿಸಿದ್ದ ರು. ಕಾ ್ಯಲಿಫೋರ್ನಿ ದಲ್ಲಿ ನ ವರ್ಷಗಳಿಂದ ಹ ತಮ್ಮ. ಉದ್ಯಮಶೀ(ಲತೆಯಿಂದ ನಾಡಿಗೆ ಉಪಯುಕ್ತ ರಾಗಿದ್ದ ರೂ ಅಮೇರಿಕದ ನಾಗರಿಕತ್ವದ ಹಕ್ಕು ೊಕೆಯದೆ ಕಷ್ಟಪಡುತ್ತಿದ್ದ ೩,೦೦೦ ಜ್‌ ರು ಲಾಗಿ ಅವರ ಮುಂದಾಳ ನವನ್ನು ಬಯಸಿದರು. ೧೯೪೨ ರಲ್ಲಿ ಸೌಂದರು. ಅಮೇ್‌ ರಿಕದ ಹಕ್ಕಿಯ ಸಂಘವನ್ನು ಸಂಘಟಿಸಿ ಅದರ ಪ್ರಥಮ ಇಸರಾದರಿ। ಧನಬಲವೂ ಯಿತ್ರಬಲವೂ ಇಲ್ಲದ ಈ ಸಂಘ ಏನು ಸಾಧಿಸ ತೆಂದು ಮೂಗುಮುರಿದವರನ್ನು ಲೆಕ್ಕಿಸದೆ ದಲೀಪ ಸಿಂಗರು ಅಮೇರಿಕದ ಸಿನೇಟ್‌ ಸಜಿಯ ವರೆಗೂ ತಮ್ಮ ನಾಡಿಗರ ಕೂಗನ್ನು ಒಯ್ದರು. ್ಣೇಂ್‌ ಬೂತ್‌ ಲೂಸ್‌ ಮತ್ತು ಇಷ್ಟಾ ನ್ಯು ವಲ್‌ಸೆ ಸೆಲರ್‌ ಬ ಪ್ರಬಲ ಸಭಾಸದರು ಶತ ಬೆಂಬಲಕ್ಕೆ ದರು. ಸೌಂದರ ಆಂದೋಲನ. ಪ್ರಾರಂಭವಾಗಿ ೫೧ ದಲೀಪಸಿಂಗ ಮತ್ತು ಮಿತ್ರ ನಾಲ್ಕೇ ವರ್ಷಗಳಲ್ಲಿ ಅವರ ಧ್ಯೇಯ ಸಿದ್ದಿ ಯಾನಿ ೧೯೪೬ ಜುಲೈ ತಿ ರಂದು ಅಧ್ಯಕ್ಷ ಟೂ ್ರ್ರಮನ್ನ ರು ಯು ಬ 1ಂ1 ನಾಗರಿಕತ್ಯವನ್ನು ದಯಪಾಲಿಸುವ ವಿಧೇಯ- ಕಕ್ಕೆ ಅಂಕಿತವಿಕ್ಕಿ ದರು. ೧೯೪೯ ರಲ್ಲಿ ಸೌಂದರು ಜಾ ಗ] ನಾಗರಿಕತ್ವವನು ಪಡೆದರು. ಮರುವರ್ಷವೇ ದಲೀಪ ಏಂಗರು ರಾಜತಕಾರ ಣದಲ್ಲಿ ಪ್ರವೇಶಿಸಿದರು. : ವೆಸ್‌ . ಮೋರ್ಲಂಡಿನ ನ್ಯಾಯಾಧೀಶರ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರು ತಮ್ಮ ಇಬ್ಬರು ಪ್ರಬಲ ವಿರೋಧಿಗಳನ್ನು ಸೋಲಿಸಿ ಆರಿಸಿ ಇತ ಆದರೆ ಭಾರತೀಯರ ಬಗ್ಗೆ ಇದ್ದ ಮನಃಕಷಾಯ ಇನ್ನೂ ಪೂರ್ತಿ ಅಳಿದಿರಲಿಲ್ಲ. ಅಲ ಶ್ವಸಂಖ್ಯಾಕವಾದರೂ ಪ್ರ ಬಲ ವಾದ ಗುಂಪೊಂದು. ಅವರ “ಆಯ್ಕೆಯ ಎರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿತು. ತಾಂತ್ರಿ ಕ ಕಾರಣಗಳಿಗಾಗಿ. ಚುನಾವಣೆ ರದ್ದೆಂದು ಸಾರಲ್ಪ ಟ್ವಿತು. ಓೀ ಗೆ ಖಾಲಿಯಾದ ಸ್ಥಾನಕ್ಕೆ ತಮ್ಮನ್ನೇ 0 ೫೨ ಆರಿಸಬೇಕೆಂದು ಅವರು ಕಾಯದೆ ಪ್ರಕಾರ ಅರ್ಜಿ ಮಾಡಿಕೊಂಡರು. ಇದಕ್ಕೆ ಪ್ರಚಂಡ ಜನ ಬೆಂಬಲ ದೊರೆಯಿತಾದೆರೂ ಮತ್ತೆ ವಿರೋಧಿ ಗಳ ಕುತಂತ್ರದಿಂದ ಸೌಂದರ ಇಷ್ಟ ಫಲಿಸ ದಂತಾಯಿತು. ಆದಕೆ ನ್ಯಾಯಾಲಯಗಳ ಸುಧಾರಣೆಯ ಕಾಯದೆ ೧೯೫೨ ರಲ್ಲಿ ಪಾಸಾದ ಮೇಲೆ ಸೌಂದರು ೧೯೫೩ ರಲ್ಲಿ ಪ್ರಚಂಡ ಬಹು ಮತದಿಂದ ನ್ಯಾಯಾಧೀಶರಾಗಿ ಆರಿಸಿ ಬಂದರು. ಸೌಂದರು ವಕೀಲಿ ಕಲಿತವರಲ್ಲ. ಆದರೆ ಸೀಖ ಧರ್ಮದ ನಿಷ್ಕುರ ವಾತಾವರಣದಲ್ಲಿ ಬೆಳೆದ ಅವರಿಗೆ ನ್ಯಾಯದ ತಕ್ಕಡಿಯನ್ನು ನ್ಯೂನಾತಿ ರೇಕಗಳಿಲ್ಲದೆ. ತೂಗುವುದು ಸಹಜ . ಗುಣ ದಂತಿತ್ತು. ಅವರು ನ್ಯಾಯಾಧೀಶ ಪದಕ್ಕೇರಿದ ಕೆಲವೇ ದಿನಗಳಲ್ಲಿ, -ವೆಸ್ಟ್‌ ಮೋರ್ಲಂಡ್‌ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದ ಜುಗಾರಿಖೋರ ತಂಡ ನಾಮಶೇಷವಾಗಿ ಹೋಯಿತು. ಅವರ ಮುಂದೆ. ಆಕೋಪಿಯಾಗಿ ನಿಂತ ಮೊದಲನೇ ವ್ಯಕ್ತಿ ಅವರಿಗೆ ಪರಿಚಿತಳಾಗಿದ್ದ ಮಹಿಳೆ. ಅವಳು ತಪ್ಪೊಪ್ಪಿಕೊಂಡು ದಂಡ ತೆರಲು ತನ್ನ ಚೀಲ ಬಿಚ್ಚಿದಳು. ಒಂದಿನ ನ್ಯಾಯಾಧೀಶರು ದಂಡ ದಿಂದಲೇ ತೃಪ್ತರಾಗುತ್ತಿದ್ದರು. ಆದರೆ ದಲೀಪ ಓಂಗರು ಕಠೋರವಾಗಿ “ ದಂಡವಲ್ಲ, ಒಂದು ವರ್ಷ ಕೊಟ್ಟಿದ್ದೇನೆ ಅಮ್ಮಣ್ಣಿ!” ಎಂದು ಹೇಳಿದರು. ನ್ಯಾಯಾಧೀಶ ಪದಕ್ಕೂ ಕೃಷಿಗೂ ತಾಳೆ ಗೂಡುವುದಿಲ್ಲೆಂದು ತೋರಿ ಸೌಂದರು ತಮ್ಮ ಹೊಲಗಳನ್ನು ಮಾರಿ ರಾಸಾಯನಿಕ ಗೊಬ್ಬರದ ಕಾರಖಾನೆಯನ್ನು ಪ್ರಾರಂಭಿಸಿದರು. ಇಂದಿಗೂ ಅವರು ಅದರ ಒಡೆಯರಾಗಿದ್ದಾರೆ. ೧೯೨೮ ರೆಲ್ಲಿಯೇ ದಲೀಪಸಿಂಗರ ವಿವಾಹ ಅಮೇರಿಕನ್‌ ಚಿತ್ರಕಾರನೊಬ್ಬನ ಮಗಳಾದೆ ಮೇರಿಯನ್‌ ಕೋಸಾ ಬಐಂಬವಳೊಡನೆ ನೆರ ವೇರಿತ್ತು. ಇಂದು ಅವರಿಗೆ ಮೂವರು ಮಕ್ಕಳು. ಪ್ರಥಮ ಪಿತ್ರಿ ಜೂಲಿ ಲಾಸ್‌ಎಂಜಲ್ಲಿನಲ್ಲಿ ಕಾಲೇಜು ಕಲಿತು ಈಗ ಭೌತವಿಜ್ಞಾನಿಯೊಬ್ಬ ನನ್ನು ಮದುವೆಯಾಗಿದ್ದಾಳೆ. ಎರಡನೆಯಾಕೆ ಕಸ್ತೂರಿ. ಎಲಿ ಇನ್ನೂ ಕಾಲೇಜಿನಲ್ಲಿದ್ದಾಳೆ. ಮಗ--ಅವ ಹೆಸರೂ ದಲೀಪನೇ-- ಕೊರಿಯ ಯುದ್ಧದ್ದೇ ಭಾಗ ವಹಿಸಿ ಗಾಯಗೊಂಡು ಮರಳಿ ಈ 'ತಂತ್ರಜ್ಞನಾಗುತ್ತಿದ್ದಾನೆ. - ದಲ।ಪಸಿಂಗ ಸೌಂದರು ಇಂದಿಗು ಮಹಾತ್ಮಾ ಗಾಂಧಿಯವರ ಶಿಷ್ಕನೇ. . ಗಾಂಧಿ: ಜಿಯ. ಪರಮತ ಸಹಿಷ್ಣುತೆಯನ್ನು ಅವರ ತಮ್ಮ ರಾಜಕೀಯ ಜೀವನದಲ್ಲಿ ಅಳವಡಿ: ಕೊಂಡಿದ್ದಾರೆ. ಕ್ಯಾಲಿಫೋರ್ನಿಯದ ಡೆಮಾ। ಕ್ರಿಕ್‌ ಪಕ್ಷದಲ್ಲಿ ಅವರಿಗೆ ಶಾಂತಿಸ್ಥಾಪಕನೆಂದ ಹೆಸರು ಬಿದ್ದುಹೋಗಿದೆ. ಅವರಿಗೆ ಪ್ರಧಾನ ಮಂತ್ರಿ ನೆಹರೂ ಕೂ ಮಿತ್ರರೇ. ಮೊನ್ನೆ ಜವಾಹರಲಾಲರು ಅಮೇ ಕಕ್ಕ ಹೋದಾಗ ಸಾಂದರೊಡನೆ ಕೆಲ ತಾಸ ಗಳನ್ನು ಕಳೆದಿದ್ದರು. ಪ್ರಜಾಪ್ರತಿನಿಧಿ ಸಭೆ! ಆರಿಸಿ ಹೋದೊಡನೆ ಅವರನ್ನು. ಆ ಸಭೆಯ ವಿದೇಶ ವ್ಯವಹಾರ ಸಮಿತಿಗೆ ಆರಿಸಲಾಯಿತು ಆ ಸಭೆಯ ಮೂರು ಪ್ರಭಾವಶಾಲಿ.ಸಮಿತಿಗಳೇ ಇದೊಂದು. ಪ್ರಥಮ ಬಾರಿ ಆರಿಸಿ ಹೋಃ ವರಿಗೆ ಈ ಸಮಿತಿಯಲ್ಲಿ ಸ್ಥಾನ ದೊರಕುವು ಅಪರೂಪ. ಅದರ ಸದಸ್ಯರಾಗಿ ಅವರು ತವ ತಾಯ್ನಾಡಿನ ಪರವಾಗಿ ವಾದಿಸುವರಿಂದು ಸಹಃ ವಾಗಿ ನಿರೀಕ್ಷಿಸಬಹುದು. ಆದಕೆ ಸೌಂದರು ಇಂದು ಪ್ರಧಾನವಾ। ಅಮೇರಿಕನ್ನರೇ. ಗಾಂಧೀಜಿಯನ್ನು ಹಾಗೆ . ಅಬ್ರಹಾಂ ಲಿಂಕನ್‌ ಮತ್ತು ವಿಲ್ಲನ್ನರನ್ನೂ ದಲೀಪ ಸಿಂಗರು ಗುರುಸ್ಥಾ ದಲ್ಲಿಟ್ಟಿದ್ದಾರೆ. ಅಮೇರಿಕದೆ ರಾಜಕಾರಣದ! ಅವರ ಶೀಘ) ಉತ್ಕರ್ಷವಾದರೂ ಅ ( ಅಮೇರಿಕತನ'' ದಿಂದಲೇ ಬಂದದ್ದು. ಸಾಮಾನ್ಯವಾಗಿ ರಿಪಬ್ಲಿಕನ್‌ ಪಕ್ಷದ ಕಡೆ ಒಲವಿರುವ ಪ್ರದೇಶದಲ್ಲಿ ಡೆಮಾಕ್ರಟಿಕ್‌ ಪ ದಿಂದ ಚುನಾವಣೆಗೆ ರಿಂತು, ಅದೂ ಈ ವಿದೇಶಿ ಮೂಲದ *4ೀರಲು ದನಿಯ ಮಸುಕು ತೊ! ಲಿನ ಮನುಷ್ಯ ಹೇಗೆ ಗೆದ್ದು ಬಂದ? ಐಂ: ಪ್ರಶ್ನೆಗೆ ಬೇರೆ ಬೇಕೆ ಉತ್ತರಗಳನ್ನು ಕೊಡು ಶ್ರ ರ ತ್ಡ ಕ ಲು 1 ಗಾ ತ ಚಾ ವರಿದ್ದಾರೆ. ಕ್ಯಾಲಿಫೋರ್ನಿಯದಲ್ಲಿ ನೆಲಸಿದ ವಿದೇಶಿ. ಮೂಲದ ಜನರನ್ನೆಲ್ಲ ಸಂಘಟಿಸಿ ಅವರ ಮತಗಳ ಬಲದಿಂದ ಆರಿಸಿ ಬಂದರೆಂದು ಕೆಲ ವರ ಊಹೆ. . ಮತ್ತೆ ಕೆಲವರು, ರಶಿಯಕ್ಕೆ ಅಮೇರಿಕನ್‌ ಪ್ರಜಾಸತ್ತೆಯ ಉದಾರ ರೂಪ ವನ್ನು ತೋರಿಸಿ ಹೆಮ್ಮೆ ಪಡಬೇಕೆಂದು ಮತ ದಾರರು ಅವರನ್ನಾರಿಸಿದರೆಂದು ತರ್ಕಿಸುತ್ತಾರೆ. ಆದರೆ ನಿಜವಾದ ಕಾರಣಗಳು ದಲೀಪಸಿಂಗ ರಲ್ಲಿದ್ದ ಸಂಘಟನಶಕ್ತಿ ಮತ್ತು ಅಮೇರಿಕನ್ನರ ಮನಸೆಳೆವ ಗುಣಗಳೇ ಎನ್ನಬೇಕು. ಅಮೇರಿ ಕನ್ನರ ಕಲ್ಪನಾಶಕ್ತಿ, ಸಾಹಸಕ್ಕೆ, ದುಡಿಮೆಗೆ ಮಚ್ಚಿ ಕೊಳ್ಳುವ ಸ್ವಭಾವದ್ಮು. ಇವೆರಡನ್ನೂ ದಲೀ(ಪರು ಧಾರಾಳವಾಗಿ ಪ್ರದರ್ಶಿಸಿದ್ದಾಕೆ. “ ಆತ ಹತ್ತಿ ಬೆಳೆದಿದ್ದಾನೆ, ಆತ ಪಾಲಕ ಮತ್ತು ಬೀಟ್‌ರೂಟ್‌ ಬೆಳೆಸಿದ್ದಾನೆ, ಆತ ಕೂಲಿ ನೆಲಸ ವನ್ನೂ ಮಾಡಿದ್ದಾನೆ... ಆತ ಚೂಟಿಯಾದ ಬಿಳಿಯರ ನಾಡಿನಲ್ಲಿ ಭಾರತೀಯನೊಬ್ಬನ ಗೆಲವು ೫೩ ವಕೀಲರಿಗೂ ಸೊಪ್ಪೆ ಹಾಕಿಲ್ಲ. ಅದಕ್ಕೇ ಅವ ನನ್ನು ಆರಿಸಿದ್ದೆ(ವೆ ಪ ಎಂದು ಅವರಿಗೆ ವತವಿತ್ರ ಕೈತಸೊಬ್ಬ ಹೇಳಿದ್ದಾನೆ. ಉಚ್ಚ ಶಿಕ್ಷಣ ಪಡೆದಿದ್ದರೂ ಕೈಯಾರ ದುಡಿಯುವುದರಲ್ಲಿ ದಲೀಪರಿಗೆ' ಪ್ರೀತಿ. ಹ ವ್ರಡ್‌ ಗುಡ್ಡ ದಲ್ಲಿ ಅವರಿಂದು 'ಧಾಸಿಸುತ್ತಿ ರುವ ಪ್ರಶಸ್ತ ವಾದ. ನುನೆಯ ಬಹುಭಾಗ ಅವರು ಸ್ವಂತ ಕೈ ಕೈಯಿಂದ ಕಟ್ಟಿದ್ದು. ಇದು ಅವರ ಬಡ ತನದ 1] ಮೊಸ್ಸ ಮೊನ್ನೆಯ ಮಾತು. ಎರಡು ವಾರ ಕಾಲ ಬಡಿಗರು ದುಡಿಯುವುದನ್ನು ನೋಡಿದ ಮೇಲೆ ಓ ಇದೇನು ಮಹಾ? ಎಂದು ಅವರು ತಾವೇ ಮಗನ ಸಹಾಯೆದಿಂದ ಶ್ರಮಿಸಿ ಮನೆ ಕಟ್ಟಿಕೊಂಡರು. ಭಾರತವಾಸಿ ಭಾರತೀಯರಲ್ಲಿಯೂ ವ್ರ ಉದ್ಯಮಪ್ರಯತೆ ಹುಚ್ಟಿದಕಿ ಈ 'ಡೀತಕ್ಕೆ ಬೇಕೆ ಕಾಯಕಲ್ಪ ಬೇಕೆ? ಮಂತ್ರಿಸುತ್ರಿ ಹೊಸದಾಗಿ ಮಂತ್ರಿಪದ ದೊರಕಿದ ಮಹನೀಯರೊಬ್ಬರ ಪುಟ್ಟಿ ಮಗಳಿಗೆ ತನ್ನ ಸಾ ಠ_ನಮಾನದ ಬಗ್ಗೆ, ಬಹಳ ಜಂಬ ಬಂದಿತ್ತು. 3೮ರ ಜಿ ದೊರೆತಾ ಗೆಲ್ಲ ತಾನು ಇಂಥಾ ಶಾಖಿಯ ಮಂತ್ರಿಯ ಮಗಳು ಎಂದು ಹೇಳಿಕೊಂಡು ತಿರುಗುತ್ತಿ ದ್ದ ಳು, ಯು ದಿನ ತಾಯಿ ಅವಳಿಗೆ ಬುದ್ದಿ ಹೇಳಿದಳು: ನಾನು ಮಂತ್ರಿಯ ಮಗಳೆಂದು ಹೇಳುವುದು ಚೆನಾ ಗಿರುವುದಿಲ್ಲಮ್ಮ. ಹೆಸರು ಹೇಳು ಅಷ್ಟೇ ಸಾಕು. ?? “ ಎಲ್ಲರೆ ಹತ್ತಿರವೂ ಬರಿ ನಿನ್ನ ಲ್ಸ ಹೊತ್ತಿನ ಮೇಲೆ ಪಾರ್ಕಿನಲ್ಲಿ ಆಡುತ್ತಿದ್ದಾಗ ಯಾರೋ ಕೇಳಿದರು: ಎನ ಡಿ ನೀನು-- ಮಂತ್ರಿ--ರ ಮಗಳಲ್ಲವೆ 731 “ ಹೌದು ನಾನೂ ಹಾಗೆಯೆ ತಿಳಿದುಕೊಂಡಿದ್ದೆ. ಆದರೆ ಈಗ ಅಮ್ಮ ಅಲ್ಲ ಎಂದು ಹೇಳುತ್ತಾ ಳೆ ಎಂದಳಾಕುವರಿ. ಬ್ರ ಅನರು ಬತ್ತಲೆ ತಿರುಗುತ್ತಾರೆ, ಆದರೆ ಅವರೆಲ್ಲ ಸಂಭಾವಿತಕೇ ! ಇಂಗ್ರಂಡಿನಲಿಯೂ ದಿಗಂಬರ ಪಂಥ ೬೫ ವರ್ಷಗಳ ಹಿಂದ್ಕೆ ೧೮೯೨ ರಲ್ಲಿ ಇಂಗ್ಲೆಂಡಿನಲ್ಲಿ " ನಗ್ನ ಸತ್ಯ ಸಂಘ? ಎಂಬೊಂದು ಸೆಂಘಿವಿತ್ತು. ಅದಕೂ ಸತ್ಯಕ್ಕೂ ಸಂಬಂಧವಿರಲಿಲ್ಲ; ನಗ್ಗತೆಗೂ ಅದಕ್ಕೂಮಾತ್ರ ಸ ಸಂಬಂಧವಿತ್ತು. ಷುನುಷ್ಯ ಬಟ್ಟಿ ಧರಿಸದೆ ಹುಟ್ಟಿದ ರೂಪದಲ್ಲೇ ತಿರು ಗುಪ್ರದರಲ್ಲಿ ಆಕ್ಷೇಸಾರ್ಹನಾದುದೇನೂ ಇಲ್ಲ--ಎಂಬುದು. ಅದರ ಪ್ರತಿಪಾದನೆ ಯಾಗಿತ್ತು. ಆದರೆ ಅದರ ನಗ್ಗತಾ ಪ್ರಚಾ ರಕ್ಕೆ ಆಗ ಯಾರೂ ಕಿವಿಗೊಡಲಿಲ್ಲ. ಅದು ಕೇವಲ ಪ್ರಚಾರವಾಗಿಯೇ ಉಳಿಯಿತು. ಅನಂತರ ನಗ್ನತಾ ಚಳವಳಿ ಜರ್ಮನಿಯಲ್ಲಿ ರಭಸದಿಂದ ತಲೆಯೆತ್ತಿತು. ಸೂರ್ಯಸ್ನಾ ನಕ್ಕೂ ಈ ಚಳವಳಿಗೂ ನಿಕಟ ಸಂಪರ್ಕವಿತ್ತು. ಸೂರ ಸ್ನಾನ ಎಂದರೆ ಅಚ್ಚ ಕನ್ನಡದಲ್ಲಿ `'ಬರಿಮೈ- ಯಲ್ಲಿ ಬಿಸಿಲು ಕಾಯಿಸುವುದು. ಕಗ ಸೂರ ಪ್ರಕಾಶದಲ್ಲಿರುವ ಅತೀತ- ನೇರಳೆ ಕಿರಣಗಳು ಮಾನವ ಶರೀರಕ್ಕೆ ಪೋಷ ಕವಾಗಿವೆ; ಅದರಲ್ಲಿ ಡ- ಜೀ(ವನಸತ್ವವಿರುತ್ತದೆ. ಎಂ ಬುದರಿಂದ ನರುಬಿಸಿಲಲ್ಲಿ ಬರಿ ಮೈಯಲ್ಲಿ ಆರಾಮ ವಾಗಿ ಬಿಸಿಲು ಕಾಯಿಸು ವುದು ಆರೋಗ್ಯಕ್ಕೆ ಹತ ೫೪ ಎಂಬ ವಾದವನ್ನು *ೆಲವರು ಪ್ರಸಾರ ಮಾಡ- ತೊಡಗಿದರು. ಇದು ಮೊದಲನೇ ಮಹಾ ಯುದ್ಧಕ್ಕೆ (೧೯೧೪) ಸ್ವಲ್ಪ ಮುಂಚೆ. ಚಳವಳಿ ಜರ್ಮನಿಯಿಂದ ಬ್ರಿಟನಿಗೂ ಅಲ್ಲಿಂದ ಅಮೇರಿ ಕಕ್ಕ ಹಬ್ಬಿತು. ಪ್ರ ಬರಿಮೈ ಬಂಟರು ಸಾರ್ವಜನಿಕ ಸ ಳ ಗಳಲ್ಲಿ ತಮ್ಮ ನಿಜರೂಪ ತೋರಿಸುತ್ತಿದ್ದ ಕೆಂದಲ್ಲ. ಅವರು ತಮ್ಮ ಪ ಪ್ರತ್ಯೇಕ ವಸತಿಗಳಲ್ಲಿ ತಮ್ಮ ನಗ ತೆಯನ್ನು ಪ್ರ ದರ್ಶಿಸುತ್ತಿ ದ್ದ ರು. : ಅವರು ಸಂಭಾವಿತ ಬ! ಇದ್ದರು. ದೇವರು ಕೊಟ್ಟಿ ರೂಪವೇ ಹಿತ ಎಂದಷ್ಟೇ ಅವರ ಹೇಳಿಕೆಯಾ ಗಿತ್ತು. ಆದರೆ ಪ್ರಾರಂಭದಲ್ಲಿ ಅವರಿಗೆ ಸ್ಥಳೀಯ ಅಧಿಕಾರಿಗಳಿಂದ. ಉಪದ್ರವವುಂಟಾಯಿತು. ಜನರು ಅವರನ್ನು ತೆಗಳಿದರು. ಪಾದ್ರಿಗಳು ಜರೆ ದರು. ನಗ್ನತಾವಾದಿ ಸಂಘಗಳನ್ನು ಸೇರಿದವ ಕೆಂದು ಗೊತ್ತಾದವರನ್ನು ಒಡೆಯರು ಕೆಲಸದಿಂದ ತೆಗೆದರು. ಆದರೆ ಇದಾವುದರಿಂದಲೂ ನಗ್ನತಾವಾದಿ ಗಳು ಹೆದರಲಿಲ್ಲ. ಎರಡನೇ ಮಹಾಯುದ್ಧದ ಕಾಲಕ್ಕೆ ಇಂಗ್ಲೆಂಡಿನಲ್ಲೇ ಇಂಥ ೩೦ ಕ್ಲಬ್ಬುಗಳಿದ್ದವು. ೧೯೪೩ರಲ್ಲಿ. " ಬ್ರಿಟಿಶ ಸೂರ್ಯ ಸ್ನಾನ ಸಂಘ' ದೆಲ್ಲಿ ೧೨ ಪ್ರಮುಖ ನಗ್ನತಾ ಸಂಘಗಳು ಸೇರಿ ದವು. ಇಂದು ಇಂಗ್ಲೆಂಡಿನ ೯0 ನಗ್ನತಾ ಸಂಘಗಳಲ್ಲಿ ಗ್ಗ. *ಜಅಟಚ್ರ ಜ್‌ ್‌ ೫೦,೦೦೦ ಸ್ತ್ರೀ ಪರುಷ ರು ಸದಸ್ಯರಾಗಿದ್ದಾರೆ. ನಗ್ನ ತಾವಾದಿಗಳ ಧ್ರೇಯವನ್ನು ಹೀಗೆ ಸಂಗ್ರಹಿಸ ಲಾಗಿದೆ: 4 ನಿಜವಾದ ನಗ್ಗತಾವಾದಿಯು ಮನುಷ್ಯ ದೇಹದಲ್ಲಿ ನಾಚತಕ್ಕದ್ದೇನೂ ಇಲ್ಲವೆಂದೂ ಟೆ ಅದರಲ್ಲಿ. ಅಸಹ್ಯ ಸವಾ ಅಶ್ಲಿ ಲನೇನೂ " ಇರಲಾರದೆಂದೂ' ಶರೀರದ ಪ್ರತಿಯೊಂದು _. ಭಾಗವೂ ಇತರ ಭಾಗಗಳಂತೆ ತನ್ಷ ಭವ್ಯವಾದ .. ಕಾರ್ಯವನ್ನು ಮಾಡುತ್ತಿದೆಯೆಂದೂ ನಂಬು "ಕ ತ್ತಾನೆ. ೨೨ ... ಈ ನಗ್ನತಾ ಸಂಘಗಳು ಸಾಮಾನ್ಯವಾಗಿ . 'ವಿಸ್ತಾ ಕವಾದ ತಮ್ಮದೇ ಖಾಸಗಿ ವಠಾರಗಳಲ್ಲಿ, ' ಯಾವುದಾದಕೊಂದು ಏಕಾಂತವಾದ ಅಡವಿ _, ಬಳಿಯ ನಿಸರ್ಗರಮ್ಯ ಪ್ರದೇಶದಲ್ಲಿ ಇರುತ್ತವೆ. ಇಲ್ಲಿ ನಿರ್ಭಯವಾಗಿ ಪೂರ್ಣ ನಗ್ನಾ ವಸ್ಥೆ ಯಲ್ಲಿ .. ತಿರುಗಾಡುವ ಸ್ತ್ರೀಪುರುಷರನ್ನು ನೋಡಲು . ಸುಚೋದ್ಯಗಾರರು ಹಣಕದಂತೆ ವ್ಯವಸ್ಥೆ ಗಳಿರು . ತ್ತವೆ. ಕೆಲ ಸಮೃದ್ಧ ಕ್ಲಬ್ಬುಗಳಂತೂ ಊಟ | ಮತ್ತು ಆಟಗಳ "ಸೌತತ್ಯಿಗಳುಳ್ಳ ಭವ್ಯವಾದ | ಸುಸಜ್ಜಿತ ವಸತಿ ಗೃಹಗಳನ್ನು ಕೂಡ ನಡೆಸು ' ತ್ರಿವೆ ಇಲ್ಲಿ ಪಾದಕ ಪ್ರೇಯಗಳಿಗೆ ಮಾತ್ರ ತ ಪ್ರ ಶ್ರವೇಶವಿಲ್ಲವಂತೆ. 4... ಈ ಚಳವಳಿಯಲ್ಲಿ ಸ್ತ್ರೀ-ಪುರುಷರಿಬ್ಬರೂ . ಇದ್ದಾರೆ. ನಗ್ನ ತಾ ಕ್ಚೆಬ್ಬು ಗಳಲ್ಲಿ ಸ್ರ ಪುರುಷರು ಸಮಸಂಖ್ಯೆಯಲ್ಲಿರುವಂತಾಗಬೇಕೆಂದು ಅವುಗಳ ಸ್ಸ ಭ್‌ (ಯ. ಆದಕೆ ಒಂಟಿ ಹೆಂಗಸರು ಅವುಗಳ |. ಸದಸ್ಯರಾಗುವುದು ಕಡಿಮೆ. ಒಂದು ಕ್ಣಬ್ಬಿ ಲ ಗು ಹೆಂಗಸರಿಗಿಂತ ಗಂಡಸರ ರ ಸಂಖ್ಯೆ ಗ ಇಮ್ಮಡಿ ಇದೆಯೆಂದು ಹೇಳಲಾಗಿದೆ. ಕೆಲ _.. ಶ್ಲಬ್ಬುಗಳಲ್ಲಿ ಒಂಟಿ ಗಂಡಸರಿಗೆ ಪ್ರವೇಶವೇ ಜ್‌ ದೊಕೆಯವು೦ಲ್ಲ. ಗಬ್ಬ ಳಿದ್ದ ಕೀನೇ . ಪ್ರವೇಶ. ಮದುವೆಯಾಗದ ಹೆಂಗಸರಿಗಿಂತ `ಸ ಬ್ರಹ್ಮಚಾಂ . ಗಂಡಸರು ಈ ಸಂಘಗಳಲ್ಲಿ ಡೆ ಹೆಚ್ಚಾಗಿ ಸೇರಬಯಸುತ್ತಾರೆಂಬುದು ಮಾತ್ರ ' ಅರ್ಥವತ್ತಾಗಿದೆ. ಇಂಗ್ಲಂಡಿನ ಈ ನಗ್ನ ತಾ ಸಂಘಗಳಿಗೆ ಪ್ರ ವಾರ ೫೦-೬೦ ಹೊಸ ಪ್ರವೇಶ ಯ ಇಂಗ್ಲಂಡಿನಲ್ಲಿಯೂ ದಿಗಂಬರ ಪಂಥ ೫೫ ಬರುತ್ತವಂತೆ. ಸೈನ್ಯದಿಂದ ನಿವೃತ್ತ ತರಾದ ಸ್ತ್ರೀ- ಪುರುಷರು ವಿಶೇಷವಾಗಿ ನಗ್ನ 1 ಕಡೆ ವ ಮದು ಕ್‌ೆ ಸಂಗತಿ. ನಗ್ನಾವಸ್ಥೆಯಲ್ಲಿ ಸ್ತ್ರೀಪುರುಷರು ಒಂದೆಡೆ ಇದ್ದಕೆ ಘೋರ ಇನತತಗಳು ಜರಗಬಹುದೆಂದು ಈ ಜನರು ಬಪ್ಪ ವುದಿಲ್ಲ. ಬತ್ತಲೆ ಇರುವುದರಿಂದ ಮನಸ್ಸ ನ್ನ್ನ ಕೆರಳಿಸುವ ಕುತೂಹಲ ಮತ್ತು ಅದರ ಫಲವಾದ ದುರ್ಬುದ್ಧಿ ಗೆ ಅವಕಾಶ ಉಳಿಯುವದಿಲ್ಲ. ಒಮ್ಮೆ ಬತ್ತ ತ್ವಲೆತನ ರೂಢವಾದ ಮೇಲೆ ಜನರು ಅದನ್ನು ಸಹಜವೆಂದು ಪರಿಗಣಿ ಸುತ್ತಾರೆ ಎಂದು ಅವರು ವಾದಿಸುತ್ತಾರೆ. ನಗ್ನತಾವಾದವನ್ನು ಉತ್ಸಾಹದಿಂದ ಅನು ಸರಿಸುವ ಹಲವು ಕುಟುಂಬಗಳಿವೆ. ಅಂಥವರ ಮಕ್ಕಳು ಚಿಕ್ಕಂದಿನಿಂದ ದೇಹದ ಅಂಗಾಂಗಗಳ ಪರಿಚಯ ಪಡೆದಿರುವುದರಿಂದ ಪ್ರಾ ಯಕ್ಕೆ ಬಂದಾಗ ಅವರು ಹಲವಾರು ಸಂಕೋಚಗಳಿದ ಮುಕ್ತರಾಗಿರುತ್ತಾರೆ.. ಒಬ್ಬ ನಗ್ನತಾವಾದಿ ಮಹಿಳೆ ಹೀಗೆಂದಿದ್ದಾ ಲೆ “ ನಗ್ನ ತಾವಾದಿಗಳು ಲಂಪಟಿತನವನ್ನು ಅಸ ಹ್ಯ ವೆಂದು ಬಗೆಯುತ್ತಾರೆ. ಲಂಪಟತನಕೆ, ಮಿತಿ ಹ ವಸ ಸ್ರ್ರೃಧಾರಣೆ ಮಾಡುವುದರಿಂದ ಹುಟ್ಟುವ ಮನೋವಕ್ಟ ತಿಯೇ ಕಾರಣವಾಗಿರುತ್ತದೆ. ಸ ನಗ್ನ ತಾವಾದದಲ್ಲಿ ಆಸ್ಚೆ ತಾಳಿದವರಲ್ಲಿ ಕೆಲ ಆ 'ಧೂರ್ತರಿದಾ ರೆಂಬುದು ನಿಜ,' ಆದರೆ ಹಲವು ಡಾಕ್ಟ ರರೂ ವಕೀಲರೂ ಪಾದ್ರಿಗಳೂ ಕೂಡ ನಗ್ನ ತೆಯ ಭಕ್ತೆರಾಗಿದ್ದಾರೆಂದು ಮಕೆಯ ತಕ್ಕ ದ್ಮ ಲ್ಸ. ಸ್ಮ 'ತಾವಾದಿ ಕ್ಲಬ್ಬುಗಳಿಗೆ ಪ ಪ್ರವೇಶ ಪಡೆ ಯುವುದು ಸುಲಭವಲ್ಲ. ತ ಬ್ಬು ಗಳ ಪ್ರತಿ ಯೊಬ್ಬ ಸದಸ್ಯನೂ ಇತರರಿಗೆ” ಸುಶರಿಚಿತನಾಗಿ ರು ವ್ರಜ ಕೀಟಲೆ ಎಬ್ಬಿ ಸುವುದು ಕಷ್ಟ, ಡು ಜನರು ದುರ್ಬುದ್ಧಿ ಯಂದ ಷ್‌ ಕ್ಲಬ್ಬು ಗಳಲ್ಲಿ ಪ್ರವೇಶ ಪಡೆಯಲು “ಹವಣಿನ ಸುವುದುಂಟಿ' ರಂಥವಂಗೆ ಸಹಸಾ ಪ್ರವೇಶ ನಗದ ಹಾಗೆ ಫ್ಲಬ್ಬುಗಳ ನಗ್ನ ವಿಹಾರ ಸ್ಥಾನಗಳ ವಿಳಾಸ ಗಳನ್ನು ಗುಪ ವಾಗಿರಿಸಲಾಗುತ್ತ ದೆ. ಪ್ರತಿ ೪ ಯೊಬ್ಬ ಅರ್ಜಿದಾರನ ಪೂರ್ವಾಪರಗಳನ್ನು ೫೬ ಕಸ್ತೂರಿ ವಿಚಾರಿಸಿ ತಿಳಿದುಕೊಂಡು ಅವನು ಸಜ್ಜ ನ ನೆಂದು ಖಾತ್ರಿಯಾದ ಬಳಿಕವೇ ಅವನಿಗೆ ಪ ವೇಶ ಸಿಗುವುದು. ಒಂದೊಮ್ಮೆ . ದುರ್ಜನರು ಪ್ರವೇಶ ಪಡೆ ದರೂ ಅವರಿಗೆ ಸದಸ್ಯತ್ತ ಸಕ್ಕು ವುದಿಲ್ಲ. ಯಾರೊಬ್ಬ ನು: ಯಾವ ರೀತಿಯಲ್ಲೂ ದರೂ ಮರ್ಯಾದೆಗಟ್ಟು ವರ್ತಿಸುವ ಲಕ್ಷಣ ಕಾಣಿಸಿದರೆ ಒಡನೆ ಅಂಥವನನ್ನು ಸಂಘದಿಂದ ಹೊರಗೆ ಹಾಕ ಗುವುದು. : ಈ ಬಗೆಯ ಜನರ ಒಂದು " ಫೋಲಿಗಳ ಯಾದಿ” ಯನ್ನೇ ಶ್ಲಬ್ಬುಗಳು ಇಟ್ಟಿವೆ. ಇದರಿಂದ ಒಂದೆಡೆ ಜಿ ದಖಲಪಟ್ಟಿ ? ಕೈಸಾ ಮನುಷ್ಯ ನಿಗೆ ಬೇರೊಂದು ಕಡೆ ಪ ಪ್ರವೇಶ ಪಡೆಯುವುದು ಸಾಧ್ಯವಾಗುವುದಿಲ್ಲ. ಅನೇಕ ಪತ್ರಿಕಾ ವರದಿಗಾರರು 'ನಗ್ನತಾ ಕ್ಲಬ್ಬುಗಳ ಒಳಗುಟ್ಟುಗಳನ್ನು ಹೊರಗೆಳೆಯಲು ತಾವೇ ನಗ್ನತಾವಾದಿಗಳಾಗಿ. ಪ್ರವೇಶ ಪಡೆದು ಅಲ್ಲಿನ ಆಗುಹೋಗುಗಳನ್ನು ಕಂಡುಕೊಂಡು ಲೇಖಗಳನ್ನು ಪ್ರಕಜಿಸಿದ್ದಾರೆ. ಇಂಥ “ ವಿಚಾ ರಣೆ ”ಗಳಿಗೆ ಕ್ಲೆ ಬ್ಬು ಗಳ ಅಧಿಕಾರಿಗಳು ಆತಂಕ ಮಾಡುವುದಿಲ್ಲ. ''ಿದಕ ಸುದ್ದಿ ಗಾರರಿಗೆ ಅಲ್ಲಿ ವರದಿಮಾಡತ ಕ್ಕ ಕಲ್ಪಷಗಳೇನೂ ಕಾಣಿಸಿಲ್ಲ. ಅಷ್ಟೇಕೆ ಸ್ಲದ್ಬಿ ನವರು ನಗ್ನ ಸ್ತ್ರೀಪುರುಷರ ಪೋಟೋಗಳನ್ನು ಕೂಡ 32100 ಬಿಡಲಿಲ್ಲ. ನಗ್ನ ಹೆೇತಗಳ ದರ್ಶನದಿಂದ ಈ ಕ್ಲಬ್ಬುಗ ಳಲ್ಲಿ ಜನರ ಮ ಸ್ಸು ಉತ್ತೇಜಿತವಾಗುತ್ತದೆಂದು ಯಾರಾದರೂ ಬಾವಿಸಕು ಆದರೆ ಪತ್ರಿಕಾ ವರದಿಗಾರರ ಹೇಳಿಕೆಗಳಿಂದ ಅದಕ್ಕೆ ಪುಷ್ಟಿ ಸಿಗುವದಿಲ್ಲ. ನಿಜ ಹೇಳುವುದಾದರೆ, ನಗ್ನ ದೇಹ ಗಳು ಅಕರ್ಷಕವಾಗಿರುವುದು ತೀರ ಅಪರೂಪ ವೆಂದು ತಮಗೆ ಅನುಭವವಾಯಿತೆಂದು ವರದಿ ಗಾರರು ಹೇಳಿದ್ದಾರೆ. ಇದು ಪುರುಷರಷ್ಟೇ ಸ್ತ್ರೀಯರಿಗೂ ಅನ್ವಯಿಸುತ್ತದೆ. ಸರ್ವಾಂಗ ಸುಂದರವಾದ ಶರೀರಸಂಪತ್ತು ತೀರ ವಿರಳವಾದ ವಸ್ತ್ರಾಡಂಬರಡಲ್ಲಿ ಮೋಹಕವಾಗಿ ಭಾಗ್ಯ. ನಗ್ನಾವಸ್ಥೆ ಯಲ್ಲಿ ಕಾಣಿಸುವ ಶರೀರಗಳೂ ಅಸಹ್ಯವಾಗಿ ಕಾಣಿಸಬಹುದು. ನಗ್ನ ವಿಹಾರ ಕ್ಚಬ್ಬುಗಳಲ್ಲಿ ಸ್ತ್ರೀಪುರುಷರು ದೇವರು ಹುಟ್ಟಿಸಿದ ರೂಪದಲ್ಲಿ ನಿರಾತಂಕವಾಗಿ ಜತೆಯಾಗಿ ಓಿಡಾಡುತ್ತಾರೆ, ಕೂಡ್ರುತ್ತಾರೆ, ಟಿನಿಸ್‌, ಬ್ಯಾಡ್ಮಿಂಟನ್‌ ಮೊದಲಾದ ಆಟವಾಡು ತ್ತಾರೆ... ಈಚೆಗೆ ಹರ್ಟ್‌ ಫೋರ್ಡ್‌ಶಾಯರಿನ ಒಂದು ಕ್ಲಬ್ಬಿನಲ್ಲಿ ಒಂದು ಸಿ ಸ್ತ್ರೀ ಸೌಂದರ್ಯ ಸ್ಪರ್ಧೆ ಕೂಡ ಏರ್ಪಟ್ಟ ತ್ತು. ಈಚೆಗೆ ಬಿ ಬ್ರಿಟನಿನ ನಗ್ನ 'ತಾವಾದಿಗಳು ಎರಡು ಪಂಗಡವಾಗುತಿ ತ್ತಿದ್ದಾರೆ. "ಒಂದು ಪಂಗಡದವರು ಶುದ್ಧ ನೆಗ್ನತಾಮಾದಿ ಗಳು; ಇನ್ನೊಂದು ಪಂಗಡ “ ನಿಸರ್ಗವಾದಿ ”ಗಳದು. ನಗ್ನತಾವಾದಿಗಳು “ ನಗ್ನತೆಗಾಗಿ ನಗ್ನತೆ” ಎಂಬ ಧೈೇಯದವರು. ಬಟ್ಟಿಬರೆಗಳೆಂದರೇನೆ ಅಸ್ವಾಭಾವಿಕ ಮತ್ತು ಅನಗತ್ಯವೆಂಬುದು ಅವರ ಮತ. ಬಬಟ್ಟ್ಚಿಯಿಲ್ಲದಿದ್ದರೆ ಕಷ್ಟವಾಗುವಂಥೆ ವಿಶೇಷ ಸಂದರ್ಭಗಳಲ್ಲಿ “ರತು ಅವುಗಳನ್ನು ತೊಡಬಾರದೆಂದು ಅವರನ್ನು ತ್ತಾಕೆ. ಆದರೆ "" ನಿಸರ್ಗವಾದಿ ಗಳು ಬಟ್ಟಿ ಗಳನ್ನು ವಿರೋಧಿಸುವುದಿಲ್ಲ. ಆರೋಗ್ಯಕ್ಕಾಗಿ ಸೂರ್ಯ ಸಾ ನೆ ಮಾಡಬೇಕಾದಾಗ ಮಾತ್ರ, ಕ್‌ ನಗ್ನ ರಾಗಿರಲು ಅವರು ಸಿದ ರೇ. ಅವರು ತುಂಬ ನಿಯಮವಂತರು. ಧೂಮಪಾನ ಮಾಡುವುದಿಲ್ಲ, ಮದ್ಯಪಾನ ಮಾಡುವುದಿಲ್ಲ, ಮಾಂಸವನ್ನು ವರ್ಡಿ ಸುತ್ತಾರೆ. ಬೈಬಲ್ಲಿನ “ ಹಳೇ ಒಡಂಬಡಿಕೆ” ಯ ಕಥೆ ಕ್ಕೆ ದೇವರು ಅದಾಮ ಮತ್ತು ಹವ್ವಾಳನ್ನು ಸಿ ನಂದನವನದಲ್ಲಿ ಬಿಟ್ಟಾಗ ಅವರು ನಗ್ನ ರಾಗಿಯೇ ವಿಹರಿಸುತ್ತಿ ದ್ದ ರು. . ಅವರ ಮನ ದಲ್ಲಿ ಪಾಪಭಾವನೆಯ 'ಕೇಶವಿರಲಿಲ್ಲ. ಆದರೆ ಎಂದು ಅವರು ದೇವರ ಅಪ್ಪಣೆ ಮೀರಿ ಜ್ಞಾ ನ ವೃಕ್ಷದ ನಿಷಿದ್ಧ ಫಲವನ್ನು ತಿಂದು ಪಾಪ ಮಾಡಿ ದರ ಅಂದೇ ಅವರಿಗೆ ತಮ್ಮ ಬತ್ತ ಲೆತನಕ್ಕಾಗಿ ನಾಚಿಕೆ ಅನಿಸತೊಡಗಿತು. ಹೀಗೆ ಚತ ಲೆ ತನಕ್ಕೂ ನಿಷ್ಠಾ ಶ್ವಪಭಾವಕ್ಕೂ ಸಂಬಂಧವಿದೆ, ಪಾಪಕ್ಕೂ ಬಟ್ಚಿಗೂ ನಂಟು ಇದೆ... ಅಂದ ಮೇಲೆ ನಗ್ನ ತೆಯ ಮೂಲಕ ಪಾಪಮುಕ್ತ ಜೀವ ನವನ್ನು ಸ ಸಾಧಿಸಬಹು ದೆಂದು ಈ ಜನ ಭಾವಿಸಿದ ಹಾಗೆ ತೋರುತ್ತದೆ. ಸೃಷ್ಟಿ `` ಆಧುನಿಕ ವೈದ್ಯಶಾಸ್ತ್ರದ ಒಂದು ಸಾಧನೆ ೨) ಶರೀರದಲ್ಲಿ ರಕ್ತಸಂಚಾರವು ಅತಿ ಅವಶ್ಯ `` ವಾದ ಕಾರ್ಯಗಳಲ್ಲೊಂದು. ರಕ್ತ ದಲ್ಲಿ ' ಕಕ್ತಗೋಲಕಗಳು ಮತ್ತು ನೀರಾದ ಹಳದಿ ಸ ವರ್ಣದ ಲಸಿಕೆ ಎಂಬ ಭಾಗಗಳಿರುತ್ತವೆ. ' ಸಾಧಾರಣ ಮನುಷ್ಯ ದೇಹದಲ್ಲಿ ಸುಮಾರು ೫-೭ ಲಿಟಿರಿನಷ್ಟು (೧ ಲಿಟರ - ೫ ಕಪ್ಪು) ' ಶಕ್ತ ಎಲ್ಲನಾಳಗಳಲ್ಲಿ ಹರಿದಾಡುತ್ತದೆ. ಇದರಲ್ಲಿ ಸ್ವಲ್ಪ ಭಾಗ ಯಾನದೇ ಕಾರಣ ದಿಂದ ಕಡಿಮೆಯಾದಲ್ಲಿ, ಶರೀರದಲ್ಲಿಯ ' ಎಲುವುಗಳು ಅದನ್ನು ಪುನಃ ನಿರ್ಮಾಣ ಮಾಡುತ್ತವೆ. ಆದರೆ ೧ ಲಿಟರಿಗಿಂತ ಹೆಚ್ಚು . ರಿಕ್ತಸ್ರಾವವಾದಕೆ ಮಾತ್ರ ಬೇಗನೆ ಶರೀರ ದಲ್ಲಿ ಅಸ್ತವ್ಯಸ್ತವಾಗಿ "“ 5100%'' ಎಂಬ ಅವಸ್ಥೆ ಉಂಟಾಗುವದು. ಈ ತರಹದ ರಕ್ತ ಪ್ರವ ಹೆಚ್ಚಾ ಗಿ ಅಪಘಾತಗಳಲ್ಲಿ ಅಥವಾ ಹೊಟ್ಟಿಯಲ್ಲಿಯ : ವ್ರಣಗಳ್ಕು, ಮೂಲ ನಧಿ ಇತ್ಯಾದಿ ಕೋಗಗಳಲ್ಲಿ ಆಗುತ್ತದೆ. ಕೊಡ್ಡ ಶಸ್ತ್ರಕ್ರಿಯೆ ಕೈಕೊರಡಾಗ ಸಹ ಕೆಕ್ಷ ಸ್ರಾವ ಹೆಚ್ಚಾಗಿ. ರೋಗಿಗಳು ಓಮ್ಮೊಮ್ಮೆ ಮರಣ ಹೊಂದುನದುಂಟು. ೩.8 ಪ್ರಾಣರಕ್ರಕ ಕೊಡುಗೆ: ರಕ್ತದಾನ ಡಾ. ಸಿ. ಕೆ. ದೇಶಪಾಂಡೆ, ಎಂ. ಡಿ. ಕಳೆದ ೫೦ ವರ್ಫಗಳಿಂದ ರಕ್ತ ಗುಂಪುಗಳು ಮತ್ತು. ರಕ್ತದಾನದ ವಿಷಯ ನಡೆದ ಸಂಶೋಧನೆಗಳಿಂದ ಈಗ ಇಂತಹ ಪರಿಸ್ಥಿತಿ ಗಳನ್ನು ಧೈರ್ಯದಿಂದ ಎದುರಿಸಬಹುದು. ಇದರಿಂದ ಈ ಜ್ಞಾನಕ್ಕೆ ವೈದ್ಯಕೀಯ ಅಭ್ಯಾಸದಲ್ಲಿ ಮಹತ್ವದ ಸ್ವಾನ ದೊರೆತಿದೆ. ಸಶಕ್ತ ಮಾನವರ ರಕ್ತದಲ್ಲಿ ಕೆಲವಂಶ ತೆಗೆದು ಕೋಗಿಗಳ ರಕ್ತನಾಳಗಳಲ್ಲಿ ಹಾಕುವದು ಸಾಧ್ಯವೇ? .ಈ ವಿಷಯದಲ್ಲಿ ೨೦೦ ವರುಷಗಳ ಹಿಂದೆಯೇ ಪ್ರಯತ್ನಗಳು ನಡೆದವು. ಮೊದಲು ಯಾವನೇ ಒಬ್ಬ ಸುದೃಢ ಮನುಷ್ಯನ ಧಮನಿ ಯನ್ನು ಕೋಗಿಯ ಧಮನಿಗೆ ಜೋಡಿಸಿ ನೇರ ವಾಗಿ ನಳಿಕೆಯ ಸಹಾಯದಿಂದ ರಕ್ತಕೊಡುವ ಪದ್ಧತಿ ಸುರುವಾಯಿತು. ರಕ್ತ ಗುಂಪೆಗಳ ವಿಷಯ ಗೊತ್ತಿರದ ಮೂಲಕ ಇಂತಹ ರಕ್ತ ದಾನದಿಂದ ಅಪಾಯಗಳೇ ಹೆಚ್ಚಾಗುತ್ತಿದ್ದವು. ಇದೇ ಕಾಲದಲ್ಲಿ ಪ್ರಾಣಿಗಳ ರಕ್ತವನ್ನು ಸಹ ಡಾ. ದೇಶಪಾಂಡೆಯವರು ಮುಂಬಯಿಯ ಜಿ. ಎಸ್‌. ಮೆಡಿಕಲ್‌ ಕಾಲೇಜಿನಲ್ಲಿ ಪ್ರೊಫೆಸರ ರಾಗಿದ್ದು « ಕಸ್ತೂರಿ 'ಗಾಗಿ ಈ ಲೇಖ ಬರೆದು ಕಳಿಸಿದ್ದಾರೆ, ೫೭ ಸ ಟ್‌ ್‌ ಚ್‌ ರ ್ಚ್ಪ್‌ ಹೊ ೫ 31 ೫೮ ಕಸ್ತೂರಿ ರೋಗಿಗಳ ಧಮನಿಗಳಲ್ಲಿ ಹಾಕಲು ಯತ್ನಿಸಿದ ಉಲ್ಲೇಖಗಳಿವೆ ೧೯೦೦ ನೆಯ ಸುಮಾರಿಗೆ ಕಾರ್ಲ ಲ್ಯಾಂಡ ಸ್ಟಾಯನರ್‌ರು ( 80೩11 7.8714806110 ) ರಕ್ತಗಳಲ್ಲಿ ನಾಲ್ಕು ಗುಂಪೆ ಅಥವಾ ಪ್ರಭೇದ ಗಳಿವೆಯೆಂಬಂಶವನ್ನು ಹುಡು ತೆಗೆದರು. ಬೇಕುಬೇಕಾದವರ ರಕ್ತವನ್ನು ಬೇಕುಬೇಕಾದ ವರ ಶರೀರದಲ್ಲಿ ತುಂಬಿದರೆ ನಡೆಯುವುದಿಲ್ಲೇ ನೆಂದು ಅದರಿಂದ ಸ್ಪಷ್ಟವಾಯಿತು. ರಕ್ತದಾನ ವಿಷಯದಲ್ಲಿಯ ಪ್ರಗತಿಯ ಶ್ರೇಯ ಈ ಮಹಾನುಭಾವರಿಗೆ ಸಲ್ಲುತ್ತದೆ. ಇದರಿಂದ ಇವರಿಗೆ. * ರಕ್ತಗುಂಪೆಗಳ ಎಂಬ ಹೆಸರು ಬಂದಿತು. ಈ ಸಂತೋ ಧನೆಯಿಂದಾಗಿ ರಕ್ತದಾನವು ಸುರಕ್ಷಿತ ಮತ್ತು ಸುಲಭವಾಗಿದೆ. ಇವರು ಕಂಡು ಹಿಡಿದ ಗುಂಪಿ ಗಳಿಗೆ 4,8, 4803 ಮತ್ತು ೦ ಎಂದು ಹೆಸರು ಯಾವನೇ ಮನುಷ್ಯನ ರಕ್ತವು ಈ ನಾಲ್ಕರ ಲ್ಲೊ ದು ಗುಂಪಿಗೆ ಸೇರಿರುತ್ತದೆ... ಈ ಭೇದ ಗಳು ಕೆಂಪೆ ರಕ್ತೆಗೋಲಕಗಳಲ್ಲಿದ್ದು ವಿಶಿಷ್ಟ ಪದ್ಧತಿಯಿಂದ ಅದರ ಗುಂಪನ್ನು 'ಸಡುಹಿಡಿಯ ಬಹುದು. ಇದರಂತೆಯೇ ಲಸಿಕೆ ( 56111೫ ) ಯಲ್ಲಿ ಜಟ & ಮತ್ತು ೩೫ ೫ ಎಂಬ ಪದಾರ್ಥಗಳು ಇರುತ್ತವೆ. ಈ ಕಾರಣದಿಂದಲೇ ಡಿ ಗುಂಪಿನವರು & ಗುಂಪಿನ ಕೋಗಿಗಳಿಗಷ್ಟೆ ರಕ್ತದಾನ ಮಾಡಬಹುದು. ೫ ಮತ್ತು 4೩೫8 ಗುಂಪಿಸವರು ತಮ್ಮ ತಮ್ಮ ಗುಂಪಿನವರಿಗಷ್ಟೇ ರಕ್ತದಾನ ಮಾಡಬಹುದು. ಆದೆಕೆ ೦ ಗುಂಪಿನವರು ಮಾತ್ರ &, ೫, ಡಿ3 ಗುಂದಿನವರಿಗೂ ರಕ್ತ ತಡಸ ಕಾರಣ ೦ ಗುಂಪಿನವರ ಗೋಲಕಗಳಲ್ಲಿ ಹಿ ಅಥವಾ ೫ ಇರುವದಿಲ್ಲ. ರಕ್ತದಾನದ ವೊದಲು ಅವರವರ ರಕ್ತಗಳು ಹೊಂದಿಕೆಯಾಗುವವೋ ಇಲ್ಲವೋ ಎಂಬುದನ್ನು ನೋಡುವದು ಅವಶ್ಯ ( 7೦88- -7118॥01178). ಇದರಲ್ಲಿ ಬೋಗಿಯ ರಕ್ತ ಮತ್ತು ದಾನಿಯ ರಕ್ತ ಎರಡನ್ನೂ ಏಿತಾಮಹ”- ಹೊಂದಿಸಿ ಪರೀಕ್ಷಿಸುತ್ತಾರೆ. ಇದರಲ್ಲಿ ಅಜಾಗ ರಕೂಕತೆಯಿಂದ ಏನಾದರೂ ತಪ್ಪಾ ದಲ್ಲಿ ರಕ್ತ ತೆಗೆದುಕೊಂಡ ರೋಗಿಗೆ ಜತ ಅಪಾ ಪಾಯ ವಾಗುವದುಂಟು. ಈಗ ಓರ್ವ ಮನುಷ್ಯನು ಮೋಟಾರ ಅಪ: ಘಾತದಲ್ಲಿ ಗ ತಿಥಿ. ಯೋಣ.. ಆಸ್ಪತ್ರೆಗೆ ಸಾಗಿಸಿದ ಮೇಲೆ ಅವನ: ಆರೈಕೆಯಲ್ಲಿ ರ ಕ್ಷದಾನವು. ಒಂದು ಮಹತ್ವದ: ಈ ತೀವ್ರವೇ ಅವನ ರಕ್ತ ಪರೀಕ್ಷೆಯಾಗಿ' ಅವನ ರಕ್ತದ ಗುಂಪೈ ಕಂಡುಹಿಡಿಯಲಾಗು: ತ್ತದೆ.. ಆ ಮೇಲೆ ಅವನ ಸಂಬಂಧಿಕರು ಅಥವಾ: ಗೆಳೆಯರಲ್ಲಿ ಯಾರಾದರೂ ರಕ್ತದಾನ ಮಾಡಲು. ಒಪ್ಪಿದಕೆ ಅವರ ಗುಂಪನ್ನುಕಂಡುಹಿಡಿಯುತ್ತಾಕೆ. ಕೋಗಿಯ ರಕ್ತ ಮತ್ತು ದಾನಿಯ ರಕ್ತ ಒಂದೇ! ಗುಂಪಿನವು ಇದ್ದಕೆ ಮಾತ್ರ ಅದು ಉಪಯೋಗ ವಾಗುವದು. ಆ ಮೇಲೆ ಅವರ ರಕ್ತವನ್ನು ತೆಗೆಯುತ್ತಾರೆ. ಈ ರೀತಿಯಾಗಿ ಮಾಡಿದ ರಕ್ತ. ದಾನದಿಂದ ಎಷ್ಟೋ ಗಾಯಾಳುಗಳೂ ರೋಗಿ” ಗಳೂ ಬದುಕುತ್ತಾರೆ. ಸಾಧಾರಣವಾಗಿ ೧೮ ರಿಂದ ೬೦ ವಯಸ್ಸಿನ ಸಶಕ್ತ ಗಂಡಸರು ಅಥವಾ ಹೆಂಗಸರು ರಕ್ತದಾನ ಮಾಡಲು ಅರ್ಹರ, ಇದರಿಂದ ಯಾವದೆ ತರಹದ ಅಪಾಯವಿರುವದಿಲ್ಲ. ಕಾರಣ, ಒಬ್ಬ ಮನುಷ್ಯನಿಂದ ೨ ಕಪ್ಪೆ ಗಳಷ್ಟು ಮಾತ್ರ ರ ತೆಗೆದುಕೊಳ್ಳು ತ್ತಾರೆ. ರು "ರೀರದಲ್ಲಿರು ಒಟ್ಟು ರಕ್ತದ ಸಣ್ಣ ಅಂಶ ಮಾತ್ರ. ಒಂದೆ ವಾರದಲ್ಲಿ ಅಷ್ಟು ರಕ್ತವು ತಿರುಗಿ "ಶರೀರದಲ್ಲಿ ಉತ್ಪನ್ನ'ಬಾಗುವರು. 4 ಇಷ್ಟೇ ಏಕೆ, ಈ ತರ ದೊಡ್ಡ ಆಸ್ಪತ್ರೆಗಳಲ್ಲಿ ರಕ್ತದ ಆವಶ್ಯಕ ಹೆಚ್ಚಿ ರುತ್ತ ದೆ. “ನಾಯಾಳುಗಳಿಗಲ್ಲದೆ ದೆ ಶಸ್ತ್ರ ಕ್ರಿಯೆಗಳಿಗೂ ಇದು ಅವಶ್ಯ. "ಕ ಸಂ? ಹದ ಆನುಕೊಲತಯಿಸ್ಸದಿದ್ದೆಕೆ ಹೃದಯ: ಮಿದುಳು, ಫುಪ್ಳೈ ಸಗಳ . ಶಸ ಸ್ರ್ರಯಗಳನ ಮಾಡುವದು ಅಸಾಧ್ಯ. ಇದಕ್ಕಾಗಿ, ರಕ್ತಸಂ? ಹಾಲಯದ ವಿಭಾಗಗಳು ಇರುತ್ತವೆ (81006 ೫87%). ದಿನಾಲು ಬೆಳಿಗ್ಗೆ ಬೇರೆ ಬೇರೆ ಗುಂಡಿ ನವರ ರಕ್ತ ತೆಗೆದು ಶೀಸೆಗಳಲ್ಲಿ ತುಂಬಿ ಅವರ ಹೆಸರು, ಗುಂಪು ಬರೆದು ಇಡುತ್ತಾರೆ. ತಣ್ಣಗಿನ ಕೋಣೆಗಳಲ್ಲಿ ಅಥವಾ 6018078101 ನಲ್ಲಿ ದ ರಕ್ತವನ್ನು ೧೦ ದಿನಗಳ ವರೆಗೆ ಕಾದಿಡಬಹುದು. __ ರೆಕ್ತದಾನಿಗಳಿಗೆ ಸುಮಾರು ರೂ. ೧೦ ರಿಂದ ೫೦ರವರೆಗೆ ಕೊಡುವದು ರೂಢಿ. ಇದರಿಂದಾಗಿ _. ಬಮ್ಮೊಮ್ಮೆ ಬಡಜನರು. ಮತ್ತೆ ಮತ್ತೆ ರಕ್ತ .. ಕೊಡಲು ಹಾತೊರೆಯುವರು. . ಆದರೆ ಒಮ್ಮೆ ರಕ್ತದಾನ ಮಾಡಿದ ಬಳಿಕ ೩ ತಿಂಗಳ ವರೆಗೆ ಆ ಮನುಷ್ಯನಿಂದ ಮತ್ತೆ ರಕ್ತ ತೆಗೆಯುವದಿಲ್ಲ. . ರಕ್ತೆಗೋಲಕಗಳಲ್ಲಿ ಮೇಲೆ ಬರೆದ &, 8, 0 ಗುಂಪುಗಳಲ್ಲದೇ ಇನ್ನೂ ಅನೇಕ ತರಹದ ' ಗುಂಪುಗಳು. ಕಂಡುಬಂದಿವೆ. ಇವುಗಳಲ್ಲಿ 181 ಎಂಬುದು. ಮಹತ್ವದ್ದು. ಇದನ್ನು ಮೊದಲು. 000808 ಮಂಗಗಳಲ್ಲಿ ಕಂಡು ' ಓಡಿದದ್ದರಿಂದ... ಈ ಹೆಸರು ಬಂದಿದೆ. ಇದರ ಮಹತ್ವ ಪಾಶ್ಚಿಮಾತ್ಯರಲ್ಲಿ ಮತ್ತು ' ಅದರಲ್ಲಿಯೂ ಹೆಂಗಸರಲ್ಲಿ, ಹೆಚ್ಚು. ಗೋಲಕಗ ಳಲ್ಲಿ 81 ಇದ್ದವರು, ಇಲ್ಲದವರು ಹೀಗೆ ಎರಡು ' ಗುಂಪ್ರೆಗಳು, ಹಿಂದುಸ್ತಾನದಲ್ಲಿಯ ಪಾರ್ಸಿಗ ಳನ್ನು ಬಿಟ್ಟರೆ ಉಳಿದೆಲ್ಲರಲ್ಲಿ ಶೇಕಡ ೯೫ ರಷ್ಟು . ಜನರು.೫1 ಇದ್ದವರೇ. ( ೫0 70810116). 88 ಇಲ್ಲದ ಮನುಷ್ಯನಿಗೆ ೫8 ಇದ್ದ ರಕ್ತ "ವನ್ನು ಕೊಡುವದು ಅಪಾಯಕರ. ಇದಲ್ಲದೆ _ ಔಗಿ ಇದ್ದ ಗಂಡ ಮತ್ತು ೫% ಇಲ್ಲದ ಹೆಂಡತಿ ಬಃ ಇವರಿಂದಾದ ಸಂತತಿಗೆ ಒಮ್ಮೊಮ್ಮೆ ಕಾಮಣಿ _. ಮೊದಲಾದ ಕೋಗಗಳಾಗುತ್ತವೆ. ಕಲವು ಸಾಕೆ ' ಗರ್ಭಪತನವಾಗುವದುಂಟು, ಇದೇ ಕಾರಣ . ದಿಂದ ಕೆಲ ಸಾಕೆ ಪಾಶ್ಚಾತ್ಕರು ೫೫ ಕುಂಡಲಿ ಯನ್ನು ಸಹ ಪರೀಕ್ಷಿಸಿಯೇ ಲಗ್ಗವಾಗುವ ಪ್ರಾಣರಕ್ಷಕ ಕೊಡುಗೆ : ರಕ್ತದಾನ . ಸೆಹಾಯವಾಗುವವು. ೫೯ ದುಂಟಿ! ಗಿ ೫, 0 ಮತ್ತು ೫೬ ಇದೆಲ್ಲ ಮಾಡುವದು ರೂಢಿಯಾಗಿದೆ. ರಕ್ತಗುಂಪುಗಳು ನ್ಯಾಯಾಲಯಗಳಲ್ಲಿಯ ಖೂನಿಗಳ ಪತ್ತೇದಾರಿ ಕೆಲಸದಲ್ಲಿ ರಕ್ತದ ಕಲೆಗಳನ್ನು ಪರೀಕ್ಷಿಸಿ ಅದು ಮನುಷ್ಯ ರಕ್ತವೋ ಅಲ್ಲವೋ ಇಷ್ಟೆ ಏಕೆ, ಇದು ಇಂಥವನದೇ. ರಕ್ತವಿದೆಯೆಂದು ಸಿದ್ಧಪಡಿಸ ಬಹುದು. ನ ತಾಯಿ-ತಂದೆಗಳ ರಕ್ತಗುಂಪೆಗಳೇ ಸಂತತಿ ಯಲ್ಲಿರಬೇಕೆಂಬುದು . ನಿಸರ್ಗ : ನಿಯಮ. ಇದರಿಂದಾಗಿ ಯಾವದೇ ಮಗು ಆ ತಾಯಿ ಅಥವಾ ತಂಡೆಯದೇ ಎಂಬುದನ್ನು ಸಿದ್ಧಮಾಡು ವಾಗ ನ್ಯಾಯಾಲಯಗಳಲ್ಲಿ ರಕ್ತಗುಂಪಿನ ಸಾಕ್ಷಿಗೆ ಬಹಳ ಮಹತ್ವವಿದೆ. ನಮ್ಮ ದೇಶದಲ್ಲಿ ರಕ್ಷ ಸಂಗ್ರಹಾಲಯಗಳು ದೊಡ್ಡ ಆಸ್ಪತ್ರೆಗಳಲ್ಲಷ್ಟೇ ಇವೆ. ಈ ತರಹದ ಸಾಕರ್ಯ ಕನಿಷ್ಠ ಪಕ್ಷ ಪ್ರತಿ ಜಿಲ್ಹಾ ಆಸ್ಪತ್ರೆ ಯಲ್ಲಿರುವದು ಅವಶ್ಯ, ಇದರಿಂದ ಎಷ್ಟೋ ಕೋಗಿಗಳಿಗೂ. ಗಾಯಾಳುಗಳಿಗೂ ಬಹಳ ಸಹಾಯವಾಗುತ್ತದೆ ಮತ್ತು ಕಠಿಣ ಶಸ್ತ್ರಕ್ರಿಯೆ ಗಳನ್ನು ಮಾಡುವದು ಸಾಧ್ಯವಾಗುತ್ತದೆ. ಇದ ಕ್ಕಾಗಿ ಕೇಂದ್ರಸರಕಾರದವರು ದ್ವಿತೀಯ ಪಂಚ ವಾರ್ಚಿಕ ಯೋಜನೆಯಲ್ಲಿ ಲಕ್ಬಾವಧಿ ರೂಪಾಯಿ ಗಳನ್ನು ತೆಗೆದಿಟ್ಟಿದ್ದಾರೆ. ಹಿಂದುಸ್ತಾನದಲ್ಲಿಯೇ ದೊಡ್ಡ ರಕ್ತಸಂಗ್ರಹಾಲಯಗಳಿದ್ದ £. ೫. 7. ಆಸ್ಪತ್ರೆ ಮತ್ತು ಹಾಫಕಿನ್‌ ಇನ್ಸಟಿಟ್ಯೂಟನಲ್ಲಿ 21810081 010006 ೮7೦ 1208076700. 1,81018(01]7 ಐಂಬ ಸಂಸ್ಥೆ ಪ್ರಾರಂಭವಾಗಿದೆ. ಇಲ್ಲಿ ತರಬೇತಿ ಹೊಂದಿದ ಡಾಕ್ಟರರು: ಮತ್ತು ಎಜ್ಞಾನಿಗಳು ದೇಶದ ಎಲ್ಲ ಭಾಗಗಳಲ್ಲಿ ಘು ತರಹದ ಸೌಕರ್ಯಗಳನ್ನು ನೀಡುವರೆಂಬ . ಭರ ವಸೆ ಇದೆ. ಮುಂದುವರಿದ ಆಸ್ಪತ್ರೆಗಳ ರ ಪರೀ 24.30 “ ಬಾಯಿ ಬಡುಕ ರಿಂಗ್ಲಾ ಆದಿನ ಸಂಜೆ ಸುಮಾರು ಆರು-ಆರೂಪರೆ ಗಂಟಿ ಆಗಿದ್ದಿರ ಬಹುದು. ಬೆಳಗಿನಿಂದ ದುಡಿದು ಸುಸ್ತಾಗಿ ಬಂದರೆ ಮನೆಗೆ ಬೀಗ ಹಾಕಿತ್ತು. ನನ್ಗ ಅರ್ಧಾಂಗಿ ಸಿನಿಮಾಗೆ ಹೋಗಿದ್ದಾಳೆ ಅಂತ ಹೇಳಿದ ಪಕ್ಕದ್ಮನೆ ಹುಡುಗ. "ಬೇಜಾತಾಗಿ ಶಸಿಸುತ್ತಾ ಪಾರ್ಕಿನಲ್ಲಿ ಹೋಗಿ ಕುಳಿತುಕೊಂಡೆ. ಐದು-ಹತ್ತು ನಿಮಿಷಗಳು ಕೂಡ ಆಗಿರ್ಲಿಲ್ಲ. ಹಿಂದಿನಿಂದ ಒಳ್ಳೇ ಮಾರಾಮಾರಿ ಆಗುತ್ತಿರುವಂತೆ ಶೇಳಿ ಬಂತು. ತಾರಸ್ನ್ವಾ ಯಿಯಲ್ಲಿ ಬಿಡುವಿಲ್ಲದೆ ಕೂಗಾಡುತ್ತಿದ್ದ ಧ್ವನಿಯನ್ನಾಲಿಸಿದೆ. ,. ಬೇರೆ ಯಾರೂ ಅಲ್ಲ... ನನ್ನ ಪ್ರಾಣ ಸೆ ಸ್ಟೇಹಿತ ರಂಗಣ್ಣ ರಂಗಣ್ಣ ಮ್ರ ಸೂರಿನಲ್ಲೇ. ಹುಟ್ಟಿ ಬೆಳೆದನನು. ನನ್ನ ಜೊತೆಯಲ್ಲೇ ಓದಿದವನು. ಅವನ ತಂದೆತಾಯ್ಸ ಳು ಶ್ರಿಮ೦ತರಲ್ಲದಿದ್ದರೂ ಹೊಟ್ಟೆ ಬಜ್ಚೆ ಜಾ ಕೊರತೆಯಿರಲಿಲ್ಲ. ಆದರೂ ರಂಗಣ್ಣ ವಿಚಿತ್ರವ್ಯಕ್ತಿ ಮನೇಲಿ ಒಂದು ಹೊತ್ತು ಊಟಮಾಡಿದ್ರೆ ಇನ್ನೊ೦ದು ಹೊತ್ತು ಇಲ್ಲ. ಏನಾದ್ರೂ ೫ ಮೂಳೂ ತಿಂದು ಗೊಡ್ಡು ಹರಟಿ: ಹೊಡೆಯೋದು, ಸಿಕ್ಕಿದವರಿಗೆಲ್ಲಾ ಜೇಬು ಬೋಳಿಸೋದು ಅವನ ದಿನಚರಿ. ಅವನ ಬಾಯಲ್ಲಿ ಇವತ್ತಿ ಬ ವರೆಗೂ, ನಿಮಿಷ ನಿಮಿಷಕ್ಕೂ ಹೊರಜೋ ಒ೦ದು ಮಾತು... "" ಅಯ್ಯೋ ಬಿಡಮ್ಮ ನನಗೆಲ್ಲಾ ಗೊತ್ತಿದೆ. ಆಡು ಮುಟ್ಟಿ ದ ಸೊಪ್ಪಿಲ್ಲ ಅನ್ನೊ ೇ ಗಾದೆ ಕೇಳಿದ್ದೀಯೇನು? ಆಟಿಂಬಾಂಬಿನಿಂದ 1 ಶಂಕರಪ್ಪ ನ ಹೋಟಲು ಮಿ ದೋಸೆವರೆಗೆ ಯಾವ ವಿಷಯವಾಗಿ ಬೇಕಾದ್ರೂ ದಮಿ ದ್ದೊ ರು ಮಾತಾಡ್ಲಿ ನನ್ನ ಹತ್ರ... ಅಂತ ಒಂದೇ ಉಸಿರಿನಲ್ಲಿ ಸಪ್ತ ಸ್ವರಗಳನ್ನೂ ಕೂಡಿಸಿ ಕೊಡ ನ ಜಆಡ್ತಿ ಸೇ ಭಾಷೆ :ಕನ್ನಡ ಅಂತ ತಿಳಿಯೋಕೇ ಐದು ನಿಮಿಷ ಆಗೆ ಸಕು. ಅವನ ಬ್ಳೈ ರಿಗೆ ಕೊರೆದೂ ಕೊರೆದೂ ನನ್ನ ಕಿವಿಗಳೆಲ್ಲಾ ಡೆ, ಆವತ್ತು ಇವನ ಕೈಲಿ ದಬಾಯಿಸಿಕೊಳ್ಳೋಕೆ ಒಂದು ಕುರಿ ಸಿಕ್ಕಿಬಿದ್ದಿತ್ತು. ಪಾಪ! ವೆಂಕಟಪ್ಪೆ ಶಾಂತ ಸ್ವಭಾವದವನು, "ಅಲ್ಲೂ ಇಲ್ಲೂ ಹೋಗಿ ರಂಗಣ್ಣನ ಹತ್ರ "ಆರೋಗ್ಯ ಷಂಗ ಏನು ಮಾಡಬೇಕು? ನಿನಗೆ ಗೊತ್ತಿದೆಯೇ? ಅಂತ ಕೇಳಿದ್ದಕ್ಕೆ ಶುರುವಾಾಡ್ಬಿ ಟ್ಚಿದ್ದ ತನ್ನ ಪ್ರವರಾನ. ಹತ್ತಿರ ಹೋಗಿ ಸಮಾಧಾನ ಪಡಿಸೋಕೆ ಪ ಯತ್ನ ದರೆ ಲಾ ವ ಲೆಡೆ * * ಸೊಪ್ಪು . . * ಬುಜ * *» » ಮಸಾಲೆ ದೋಸೆ? ಅಂತ ನನ್ನ ಕಿನೀಲೇ ಪುನಃ ಕೊರೆಯೋಕೆ ಪ್ರಾರಂಭಿಸಿದ. ನನಗೆ ಹೊಟ್ಟೇಲಿ ತಾಳ ಹೊಡೀತಿತ್ತು . . . ಹೆಂಡತಿ ಕೇಳದೆ ಹೇಳದೆ " ಸಿನಿಮಾಗೆ ಹೋಗಿದ್ದು . . . ಇವನ ಕೂಗು ಬೇರೆ ಕೇಳಿ ಬಹಳ ಸಿಟ್ಟು ಬಂತು. ನಾನೂ ರೇಗ್ತಾ ಹೇಳಿದೆ. ""ಬಾಯಿ ಮುಚ್ಚೋ ಸರ್ವಜ್ಞ ಸೆನಗೇನೂ ಕಿವುಡಲ್ಲ . . , ಮಸಾಲೆ ದೋಸೆನಂತೆ ಮಸಾಲೆದೋಸೆ! ನೀನೇ ಆರೋಗ್ಯ ಮಂತ್ರಿ ಇ ಕಾಗಿತ್ತು. ನಿನ್ನ ಬುದ್ದಿ, ಆರೋಗ್ಯ ಎರಡೂ ಕೆಟ್ಟ ರೋಕೆ ಅದೇ ಕಾರಣ! ಎಂಬಿಂಟು ದಿನ ಮೇಲಿಂದ ಮೇಲೆ ಉಪಯೋಗಿ ಮಾಕಾ ಹಿಡಿದ ಎಣ್ಣೆ ಲಿ ಮಾಡಿದ ದೋಸೆ ಬಿಸಿಬಿಸಿಯಾಗಿ ತಿನ್ನೊ ವಾಗ ಮಾತ್ರ ರುಚಿ. ಆಮೇಲೆ, ಗೊತ್ತಾಗತ್ತೆ ಅದರ ಪ್ರಭಾವ. ಗೊತ್ತಾ ಗೋದೇನು ನೀನೆ ಇದ್ದೀಯಲ್ಲಾ ಅದಕ್ಕೆ ಪ್ರತ್ಯಕ್ಷ ಪ್ರಮಾಣವಾಗಿ ಅನುಭವಿಸ್ತಾ | ನರಪೇತಲ ನಾರಾಯಣನ ಹಾಗಿದ್ದುಕೊಂಡು, ಹುಚ್ಚಾಸಟ್ಟೆ ಕೂಗಾಡಿದ್ರೆ ಎಕ ತಕ ಬರ್ಲಿಲ್ಲ ಭಾಗ್ಯ''. 4" ಅರೇ ಸುಮಿ ಒರೋ | ಕ೦ಡಿದ್ದೀನಿ. ನಿನ್ನ ಕೊಬ್ಬು ತೋರಿಸೋಕೆ ಬರಬೇಡ? ಅಂತ ತೆಗೆದ ಪುನಃ ಜಾತೀಬುದ್ದಿ ೇನ, ನಾನೂ ಶಾಂತವಾಗಿ ಅವನಿಗೆ ಸ ನನಗೆ ಕೊಬ್ಬ ಲ್ಲ ರಂಗಣ್ಣ. ನಿನ್ನ ಲ್ಲಿ ಕೊಬ್ಬು ಕಡಿಮೆ ಆಗಿರೋದಕ್ಕೇ ನೀನು ಹೀಗಾಗಿರೋದು. ಹೋಟಲಿನಲ್ಲಿ ಜಾಜ್‌ ನಿನ್ನ ಆರೋಗ್ಯ ಸಂ ಯಾಗಿರೋದಕ್ಕೆ ಮಾಡೋಲ್ಲ... ಅವರು ದುಡ್ಡು ಸಂಪಾದಿಸೋಕೆ. ಜೊತೆಗೆ, ದಿನಕ್ಕೆ ಇಪ್ಪತ್ತು ಸಾರಿ ಕಾಥ 71173. 2034-2029 ೫2 ಒತ್ತ ತ್‌ ಥೆ 2. ಕುಡಿ. ಒಳ್ಳೇ ಶೆಕ್ತಿ ಬರತ್ತೇ.? ರಂಗಣ್ಣ ಕುಡಿಯೋದನ್ನು ಬಿಟ್ಟು ಒಂದೆರಡು ಸಲ ಗತ ಹಾಲು ಳೇ ಮಗೂ ಅಲ್ಲ ಹಸಿವಾದಾಗೆಲ್ಲಾ ಹಾಲು ಅಡ್ಡ ಬಾಯಿ ಕಕ್ಕಿ. ೫ ಹಾಲಂತೆ ಹಾಲು! ನಾನೇನೂ ಎ ಸುಡ ಕಾಫಿ ಎಲ್ಲಿ, ಹಾಲೆಕ್ಲಿ? ಮುಂಡೇದಕ್ಕೆಲ್ಲೋ ರುಚೀನೂ ತಿಳಿಯೋದಿಲ್ಲ? ಅ೦ದ, ನಾನದಕ್ಕೆ -- «« ಹಾಲು ಬಹಳ ಪುಷ್ಟಿಕರ. ಶಾಕಾಹಾರಿಗಳಿಗೆ ಬಹುಮಟ್ಟಿ ಗೆ ಅದೇ ಅತ್ಯುತ್ತಮವಾದ, ಸಾಕಜನಕ ಪದಾರ್ಥ ಗಳಿರುವ ರ್ಯ ಆಹಾರ? ಎಂದು ಒಳ್ಳೇ ಮಾತು ಹೇಳಿದರೆ, "" ಶುರು ಮಾಡಿಬಿಟ್ಲಿಪ್ಸಾ ದೊಡ್ಡ ವೇದಾಂತಾನ. ಏನು ಊರ್ನಲ್ಲಿ ಎಲ್ಲಾ ರೋಗಿಗಳೇ . *- ಇವನೊಬ್ಬನೆ ಜಗಜಟ್ಟಿ, ಭೂಪತಿರಂಗ! . , . ನಿನ್ನ ದಾರೀ ಹಿಡಿದು ಮನೆಗ್ಹೋಗು . . - ನನಗೆ ಹಸಿವಾಗಿದೆ? ಹಿ ಹಿಡಿದ ತನ್ನ ದಾರೀನ ರಂಗಣ್ಣ. ನಾನೂ ಬಿಡದೆ, ""ನೀನೀಗ ಏನಾದ್ರೂ ತಿನ್ನೊ (ಕೆ ಬಿಡೋಲ್ಲ... :ಮರ್ಯಾದೆಯಾಗಿ ನಮ್ಮ ಮನೇಗೆ ಬಂದು ಊಟಿ ಮಾಡು? ಅಂತ ಎಳಕೊಂಡು ಹೊರಟಿ, ,. ಹೆ೦ಡತಿ ಎಷ್ಟು ಹೊತ್ತಿಗೆ ಕೂಳು ಟ್‌ ಳೋ? ಇವನ್ನ ಬೇರೆ ಬಾಯಿತಪ್ಪಿ ಊಟಿಮಾಡೂ ೦ತ ಹೇಳಿ ಕರೆಕೊಂಡು ಬಂದಿದ್ದೀನಿ ಅಂದುಕೊಂಡು .. . ಮನೇಕಡೆಗೆ. ಫಸ್ಟ್‌ ಕ್ಲಾಸ್‌ ವಾಂಗೀ ಭಾತ್‌ ವಾಸನೆ ಬೀದಿ "ನಾಗಿಲವರೆಗೂ ಬಂದು ಮೂಗಿಗೆ ಬಡೀತಿತ್ತು. ಸಿನಿಮಾಗೆ ಎ. ಇಷ್ಟು ಬೇಗ ಹೇಗೆ ಬಂದ್ಲು ಅಂತ ವಿಚಾರಿಸಿದರೆ, ಅವಳು ಹೋಗಿದ್ದದ್ದು ಸಿನಿಮಾಗಲ್ಲ! ಲೆ ಬುಕ್ಟು. ಬಂದು ಕೇಳಿದ್ರೆ ಸಿನಿಮಾಗೆ ಹೋದೆ ಅಂತ ಹೇಳು ಎಂದು ಪಕ್ಕದ್ಮ] ಕ ಹುಡುಗನಿಗೆ ಹೇಳಿ ಪೇಜೆಗೆ ಹೋಗಿದ್ದಳಂತೆ » * * ಡಾಲ್ಲ್ಯಾ ಕೊಂಡುಕೊಂಡು ಬರೋಕೆ. ಊಟಕ್ಕೆ ಕುಳಿತಾಗ . . . ""ವಾಂಗೀ ಭಾತ್‌ “ನಾಸನೆ ಏನೋ ಘಮಫಮ ಅಂತ ಬರ್ತಿದೆ... ನಾನೇನು ದನ ಅಂತ ತಿಳಕೊಂಡೇನು? ಇವೆಲ್ಲಾ ಏನು ಜೊತೇಲಿ? ಕಲಗಚ್ಚೊಂದಿಟ್ಟಲ್ಲ! "ಎಂದು ರೇಗಿದ ರಂಗಣ್ಣ. .. ಅವನೇನೂ ಅಲ್ಲ. ನಾನಿಬ್ಚಿ ದ್ದಿದ್ದು ಕೆಲವು ಹಸಿ ಕೆಂಪು ಮಾಲಂಗಿ ಕುಳ್ಳಿ ಮತ್ತು ಬೀಟ್‌ರೂಬ್‌ ಜತಿ ನಾನು ಸಮಾಧಾನ "ಕೇಡ. «« ನೋಡು, ದನಗಳಂಕೆ ನಿನಗೂ ಶಕ್ತಿ "ಬರಬೇಕಾದ್ರೆ, ನೀನೂ ಇದನ್ನು ತಿನ್ನ ಬೇಕು. ಇವುಗಳಲ್ಲಿ ಬೇಕಾದಷ್ಟು ವಿಟಮಿನ್‌ "ಎ ಮತ್ತು ಕ್ಯಾಲ್ಸಿಯಂ ಇರುತ್ತವೆ, «ಲೋ! ಇಂಥ ವಾಂಗೀ ಭಾತ್‌ ನನ್ನ ಜನ ದಲ್ಲೇ ತಿಂದಿಲ್ಲ ಕಣಮ್ಮ?” ಅಂತ ಮುಕ್ಕೋಕೆ ಪ್ರಾರಂಭಿಸಿದ ರಂಗಣ್ಣ . . ಆಗ ನಾನು ಹೇಳಿದೆ ೨. ""ಈ ವಾಂಗೀ ಜಸತ ಗಳು] ಕಾರಣ --- ಡಾಲ್ಡಾ "ನನಸ್ಪ ತ್ರ ನಮ್ಮ ಶರೀರ ಸರಿಯಾಗಿ ಬೆಳೆದು ದ ಸೈಢಕಾಯರಾಗಿರಬೇಕಾದರೆ, ನಮ್ಮ ಆಹಾರ ಸಮತಾೂಕದ್ದಾಗಿರ ಬೇಕು. ಸ ಸಾರಜನಕ ಪದಾರ್ಥಗಳು ಶರ್ಕರ ಸಿಷ್ಠಾದಿಗಳು, ಖನಿಜ ಕೇದ ಗಳು ವಿಟಮಿನ್‌ಗಳು ಎಲ್ಲಾ ಅವಶ್ಯ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗಲು ಕೊಬ್ಬು ಅವಶ್ಯ. ಪೇಟೇಲಿ ಬೆರಕೆ ಇಲ್ಲಿರೋ ಒಳ್ಳೇ ತುಪ್ಪ ಸಕ್ಕೋಲ್ಲ. ಸಿಕ್ಕಿದರೂ ಅದಕ್ಕಾಗೋಷ್ಟು ದುಡ್ಡು ಕೊಡೋ ತಾಕತ್ತು ನಮ್ಗಿಲ್ಲ. ನಮ್ಮ ಶರೀರಕ್ಕೆ ಶಕ್ತಿ ದೊರೆತು ರೋಗಗಳನ್ನು ನಿಗ್ರಹಿಸುವಂತಾಗಲು ವಿಟಮಿನ್‌ "ಎ' ಬೇಕು. ಮೂಳೆ ಮತ್ತು ಹಲ್ಲುಗಳು ಗಟ್ಟಿ ಯಾಗಿರಲು ವಿಟಮಿನ್‌ "ಡಿ? ಬೇಕು. ಡಾಲ್ಡಾ ವನಸ್ಪತಿಯಲ್ಲಿ, ಶುದ್ಧ ವಾದ ತುಪ್ಪದಲ್ಲಿರುವಷ್ಟೇ ವಿಟಮಿನ್‌ "ಎ ಮತ್ತು “ಡಿ? ಇವೆ. ಆದ್ದರಿಂದ ಒಳ್ಳೇ ತುಪ ಕ್ಕೆ ಬದಲು ಡಾಲ್ಡಾ ಉಪಯೋಗಿಸಿದರೆ ಆರೋಗ್ಯ ಮತ್ತು ಪುಸ್ಟಿ ಕರ ಆಹಾರ ದೊರೆಯುವುದರ ಜೊತೆಗೆ 'ಖರ್ಚು ಕಡಿಮೆ! “ರಂಗಣ್ಣ ನನ್ನ ಮಾತುಗಳನ್ನೆಲ್ಲಾ ತುಜಸಿಟಕ್ಕೆನ್ಸಿ ಸದೆ ಕೇಳಿ ೨. "ಅಂಗಡೀಲಿ ಸಿಗೋ ಡಾಲಾ ನಕಲೀ ಮಾಲಾದ್ರೆ?' ,, . ಅ೦ತ ಕೊಂಕು ತೆಗೆದ. ""ಅದೂ ನಿಜ! ಕೊಳ್ಳಬೇಕಾದಾಗ ಹಳದೀ ಡಬದ ಮೇಲೆ ಡಾಲ್ಡ್ನಾ ಹೆಸರು ಮತ್ತು ತಾಳೆ ಮರದ ಗುರುತನ್ನು ನೋಡಿಯೇ ಕೊಳ್ಳಬೇಕು? ಎಂದು ಹೇಳಿದೆ. «« ಇನ್ನು ಮೇಲೆ ಖಂಡಿತ ಸಿಕ್ಕಾಪಟ್ಟೆ ಏನೂ ತಿನ್ನೋಲ್ಲ. ನಿನ್ನ ಮಾತ್ನಂತೆ ನಡೀತಿನಿ. ಮಸಾಲೆ ದೋಸೇನೇ ಬೇಕಾದ್ರು. ಮನೇಲಿ ನಮ್ಮಮ್ಮನಿಗೆ ಹೇಳಿ ಡಾಲ್ಡಾ ದಲ್ಲಿ ಮಾಡಿಸ್ಕೊಂಡು ತಿಂತೀನಿ'' ಎಂದು ಹೇಳ್ತಾ; ಕುದುರೆ ಕೆನೆದಹಾಗೆ ನಗ್ತಾ ಹೊರಟು ಹೋದ ರಂಗಣ್ಣ. ಅವತ್ತಿನಿಂದ, ನನ್ನ ಕಂಡ್ರೆ ಮಾತ್ರ ಸ್ವಲ್ಪ ತಗ್ಗಿ ನಡಿತಾನೆ! ಹುಚ್ಚಾ ಸಟ್ಟೆ ಕೂಗಾಡೋದಿಲ್ಲ! | 11721, 2038-2829 ೫7 ಜು ಒಂದು ಸುಂದರ ಪುರಾಣ ಕಥೆ ಐವರು ಅಪ್ಪರಿಯರು . ಸೀತಾ ರಾಮ ಲಕ್ಷ್ಮಣರು ದಂಡಕಾ ರಣ್ಯದಲ್ಲಿ ನಡೆದಿದ್ದರು. ವೈಶಾಖ ಮಾಸ, ಬಿಸಿಲು ಪ್ರಚಂಡ. ಮಾರ್ಗಾಯಾಸದಿಂದ ಮೂವರೂ ದಣಿದು ಹೋಗಿದ್ದರು. ಎಲ್ಲ- ರಿಗೂ ನೀರಡಿಕೆ. ಅಷ್ಟರಲ್ಲಿ ದೂರದಿಂದ ಒಂದು ಸುವಾಸನೆ ಬಂದಿತು. ತಂಪು ಗಾಳಿ ನುಲುಮೆಲನೆ . ಬೀಸತೊಡಗಿತು. ಸಮೀ ಪದಲ್ಲಿಯೇ ಒಂದು ಸರೋನರವಿರಲೇಬೇ.- ಎನ್‌. ಎಸ್‌. ಗದಗಕರ ನೆಂದು ಅವರು ತರ್ಕಿಸಿದರು. ಹಾಗೆಯೇ ಆ ದಿಶೆಯಲ್ಲಿ ಸಾಗಿದರು. ಎಂಥ ಮನೋಹರ ಸರಸ್ಸು! ಇದೇನು ಅಮೃತಕುಂಡವೊ, ಆನಂದ ಸಮುದ್ರವೊ! ನೀರು ಸೃಟಿಕದಷ್ಟು ಶುಭ್ರ. ದಂಡೆ ರಮ್ಯ. ನೋಡಿ ರಾಮನ ಮನಸ್ಸು ಸಂತುಷ್ಟವಾಯಿತು. ಲಕ್ಷ್ಮಣ ನಿಗೆ ಉಲ್ಲಾಸವೆನಿಸಿತು. ಸೀತಾದೇವಿ ಆನಂದಿತ ಳಾದಳು. ಮನದಣಿಯುವಂತೆ ಅವರು ಸ್ನಾನ- ಮಾಡಿ ಯಥೇಚ್ಛ ನೀರು ಕುಡಿದರು. ದಂಡೆಯ ಸಂಸ್ಕೃತದಿಂದ ೩೨ 1 ಸ _ ಐವರು ಅಪ್ಸಕಿಯರನ್ನು ಕಳುಹಿದನು. | ಮೇಲಿನ ಗಿಡದಡಿಯಲ್ಲಿ ವಿಶ್ರಮಿಸಲನುವಾದರು. ಇದೇನು ಅಚ್ಚ ರಿ! ಈ ಸಕೋವರವು ಅದ್ಭು ತ ಕ ವಾದದ್ದೆ! ಸರಿ. ನೇರಿನ ಅಲೆಗಳಿಂದ ಮೃ ದಗ ನಾದ ಹೊರ ಹೊಮ್ಮುತ್ತಿದೆ! ತ್ರರಂಗಗಳೆಲ್ಲ ಜಲತರಂಗವನ್ನೇ ನುಡಿಸಿದಂತಾಗುತ್ತಿದೆ. ನರ್ತ ಕಿಯರ ನೃತ್ಯದ ಧಿಮ್‌ ಧಿಮ್‌ ಶಬ್ದದಿಂದ ವಾತಾವರಣವೆಲ್ಲ ಕಂಪಾಯಮಾನವಾಗಿದೆ. ವೀಣೆಯ ಮೃ ದು ಮಧುರ ಸ್ಪ ರ ಲಹರಿ ನಿಸರ್ಗ ದೇವಿಯನ್ನು ೈರಾಧಿಸತೊಡಗಿದೆ. ಆದಕೆ ವೈಣಿ ಕನೆಲ್ಲಿ? ನರ್ತತಿ ಎಲ್ಲಿ? ಗಾಯಕರಲ್ಲಿ ? ಈ ಧ್ವನಿ ಎಲ್ಲಿಂದ ಸಮುದ 'ಏಿಸಿರಬಹುದು 1 ಇ ಆಕಾಶವಾಣಿಯೇ ಗ ಇಲ್ಲವೇ ಪಾತಾಳರವವೆ? .. ಅಥವಾ ಜಲದೇವತೆಯ ಸಂಗೀತ ಮಹೋತ್ಸವ ನಡೆದಿರಬಹುದೆ? ವರುಣಮಂಡಲದಲ್ಲಿ ಸೇ ಮಹೋತ್ಸವವಿದ್ದೀತೆ? ವಾಲ್ಮೀಕಿ ಖಷಿಗಳು ಕಥೆ ಮುಂದುವರಿಸಿ ದರು. “ವತ್ಸರುಗಳೇ, ಇದರಲ್ಲೇನು ಸೋಜಿಗ! ಪರಮರ್ಷಿಗಳ ಮಹಿಮೆ ಅಗಾಧವಾದುದು. ಕ ಪೂರ್ವಶಾಲದಲ್ಲಿ ಇಲ್ಲಿ ಮಾಂಡಕರ್ಣಿ ಎಂಬ ತ್ಯ . *ಯಷಿಗಳಿದ್ದ ರು. ಅವರ ಘೋರ ತಪಸ್ಸು ಕಂಡು ; ದೇವಾಸುದೇವತೆಗಳೆಲ್ಲ ತಾ ಅವರ ವ್ರತ ಭಂಗವಾಗಲೆಂಡು ದೇವೇಂದ್ರನು ಆ ಸುರ ಸುಂದರಿಯರು ಆಶ್ರಮದ ಬಳಿಗೆ ಬಂದೆರು. . ಅವರು ಅಲ್ಲಿ ಮಧುರ ಕಂಠದಿಂದ ಹಾಡಿದರು. ಮೋಹಕವಾಗಿ ನರ್ತಿಸಿದರು;ವುನಿಯು ಮಾತ್ರ ಅವರ ಗಾನೆ ತಾನ, ಹಾವ ಭಾವ, ಲಾಸ್ಕ ಹಾಸ್ಕ ಗಳಿಂದ ಮಣಿಯಲಿಲ್ಲ. ಹಾಡಿ ಹಾಡಿ ಸುರಸುಂದೆ ರಿಯರು ದಣಿದು ಹೋದೆರು. ಧ್ವನಿ ಕ್ಲೀಣವಾ- ಯಿತು. ಕುಣಿದು ಕುಣಿದು ಪಾದದ ತ್ರಾಣ ಕುಗ್ಗಿತು, ಆದರೂ ಮುನಿ ಚಲಿಸದೆ ಶಿಲಾಪ್ರತಿ ಮೆಯಂತೆ ಜಪಮಾಲೆಯನ್ನು ಹಿಡಿದುಕೊಂಡು ನಿಶ್ಚಿಂತನಾಗಿ ಕುಳಿತುಬಿಟ್ಟಿದ್ದನು. ಅವನ ಧೈರ್ಯ ವೈರಾಗ್ಯ ಭಾವವನ್ನು ಮನ ಐವರು ಅಪ್ಸರೆಯರು ಒತ್ತ ಗಂಡ ಆ ಮುಗ್ದ ಸುರವೇಶೈಯರು ಪರಾಜಿತರಾಗಿ ಲಜ್ಜೆ ಹೊಂದಿದರು. ಆ ಮುನಿಯ ಎದುರಿಗೇ ತಮ್ಮ ನೂಪುರ, ವೀಣೆ, ಆಭರಣಗಳನ್ನು ಚೆನ್ಲಿ ಕೊಟ್ಟು ಶರಣಾಗತರಾದರು; ಪ್ರಾರ್ಥಿಸಿದರು: ಕ ಯೋಗಿತ್ರೇಷ್ಠ ನೆ, ಕೀನು ನಮ್ಮನ್ನು ಗೆದ್ದಂ- ತಾಯಿತು. ನಿನ್ನ ನ್ನ್ನ ವಶಪಡಿಸಿಕೊಳ್ಳ ಲು ಹೆಣ ಗಿದ ನಾವೇ ನ್ನ. ತಪಃಪ್ರಭಾವದಿಂದ ಮುಗ್ಧ ರಾದೆವು. ಇನ್ನೆಲ್ಲಿಯ ಸ್ವರ್ಗಲೋಕ ನಷುಗೆ? ಆ ಅಪೇಶ್ಚೆ ನಮಗುಳಿದಿಲ್ಲ. ಭೂಮಿ ಇದ್ದರೂ ಅಷ್ಟೇ ಸ್ವರ್ಗವಿದ್ದರೂ ಅಷ್ಟೇ. ವೇಶೈಯರು ಎಲ್ಲಿಯೂ ವೇಶೈಯರೇ ಅಲ್ಲವೆ? ಈ ಜೀವನದ ಲ್ಲಿಯೇ ನಮಗೆ "ಗುಪ್ಪೆ ಉಂಟಾಗಿದೆ. ಇನ್ನು ಮುಂದೆ ಇಂತಹ ಕೀಳು ಜೀವನ ಸಾಗಿಸಬಾರ ದೆಂದು ನಮ್ಮ ನಿರ್ಧಾರ. ಕಾಮಿಸುವ ಉದ್ಯೋ 'ಗಕ್ಸಿಂತ ಕಾಡಿನ ಜೀವನ ಲಕ್ಷ ಪಾಲು ಲೇಸು । ನಿಮ್ಮ ಸೇವೆಮಾಡಿಕೊಂಡಿದ್ದು ಧನ್ಯರಾಗುವೆವು ಸ್ವಾಮಿ, ಅನುಗ್ರಹಿಸಿರಿ. ಒಬ್ಬಿಗೆ ಕೊಡಿರಿ.” ಮುನಿಯ ಹೃದಯ ಕರಗಿತು. ಆ ಆಶ್ರಮದೆ ಲ್ಲಿಯೇ ವಾಸಿಸಲು ಅವರಿಗೆ ಅನುಮತಿ ಇತ್ತ. ಆ ಐವರು ಅಪ್ಸಕೆಯರು ಪ್ರತಿದಿನ ಪೂಜೆಗಾಗಿ ಹೂವುಗಳನ್ನು, ನೈವೇದ್ಯಕ್ಕಾಗಿ ಗಡ್ಡೆ ಗೆಣಸುಗ ಳನ್ನು ತರುತ್ತಿದ್ದರು. ಸ್ನಾನಕ್ಕೆಂದು ಕೀರು, ಅಡಿ ಗೆಗೆ ಸಟ್ಟಿಗೆ, ಯಜ್ಞಕ್ಕೆ ಸಮಿತ್‌-- ಎಲ್ಲವೂ ಅವರಿಗೆ ಒಪ್ಪಿ ಹೋದವು. ದೂರ ಇದ್ದೇ ಅವ ನನ್ನು ಪೂಜಿಸುತ್ತಿದ್ದರು. ಹೀಗೆ ಹನ್ನೆರಡು ವರ್ಷ ಪರ್ಯಂತ ಅವಿಚ್ಛಿನ್ನ ಸೇವೆ ಸಲ್ಲಿಸಿದರವರು. ಮುಂದೆ. ಒಂದು ದಿನ ಅವರಲ್ಲಿ ಕನಿಕರ ತಳೆದು ಮಾಂಡಕರ್ಣಿಮುನಿ ಅವರಿಗೆ ನುಡಿದ-- “ಎಲೈ ಸುರವೇಶೈಯರೆ, ಒಂದು ವರ ಬೇಡಿ ಕೊಳ್ಳಿರಿ. ನಿಮ್ಮ ಇಚ್ಛೆಯೆಂತೆ ಪೂಕೈಸುವೆ. '' “ಪೂಜ್ಯರೆ, ತಮ್ಮ ಕೃಪಾಬಲದಿಂದ ಗಣಿಕೆಯ ರೆಂಬ ನಮ್ಮ ಕೆಟ್ಟ ಹೆಸರು ಹೋದರೆ ಸಾಕು.” ಮುನಿ ಉಸುರಿದನು : “ಇದೇನು ವಿಚಿತ್ರ! ವೇಶ್ಯಾಕುಲದಲ್ಲಿ ಹುಟ್ಟಿದವರು ವೇಶೈಯರೇ ೬೪ ಕಸ್ತೂ ರಿ ಸರಿ! ಅವರು ಸುಗೃಹಿಣಿಯರು ಹೇಗಾದಾರು? '' “ ನಿಮ್ಮ ತಪಸ್ಸಿಗೆ ಯಾವದು ಅಸಾಧ್ಯಕೋಟಿ ಯದು?” ಎಂದು ಗಣಿಕೆಯರು ಉತ್ತರಿಸಿದರು. " ತಪಃ ಪ್ರಭಾವದಿಂದೆ ಜಾತಿಯನ್ನು ಬದಲಿ ಸಲು ಹೇಗೆ ಆದೀತು?” “ವಿಶ್ವಾಮಿತ್ರ ಮುನಿಯು ತಪೋಮಹಿಮೆ ಯಿಂದ ಬ್ರಹ್ಮರ್ಹಿಯಾಗಲಿಲ್ಲವೆ? ಗೃಹಿಣೀಪದ ವನ್ನು ಅನುಗ್ರಹಿಸುವದು ತಮಗೆ ಏಕೆ ಆಗಲಿ ಕಲ್ಲ ? ಪೂಜ್ಯರು ಮನಸ್ಸಿಗೆ ತೆಗೆದುಕೊಂಡದ್ಮಾ. ದರೆ ಎಲ್ಲವೂ ಸಾಧಿಸುವದು. ವೇಶೈಯರು ಗೃಹಿಣಿಯರಾಗಲಿ.” ಆಗ ಖಷಿಯು ಹಲವಾರು ತರುಣರಿಗೆ ಅವ ರನ್ನು ಮದುವೆಯಾಗಲು ಕೇಳಿದ. ವೇತೈೆಯ ರನ್ನು ವರಿಸಲು ಯಾವ ಕುಲೀನನು ಸಿದ್ಧ ನಾದಾನು? ಕೊನೆಗೆ ಮುನಿ ಅವರಿಗೆ ನುಡಿದನು. “ಒಂದು ವೇಳೆ ನಿಮಗೆ ಮುದುಕನನ್ನು ಮದುವೆಯಾಗಲು ಮನಸ್ಸಿದ್ದರೆ ನಾನೇ ನಿಮ್ಮನ್ನು ವರಿಸುವೆ.'' ಆಗ ಅವರೆಲ್ಲ ಖಷಿಯನ್ನು ಅತ್ಯಾನಂದದಿಂದ ಮದು ವೆಯಾದರು. ಆ ಮುನಿಯು ಆ ಧರ್ಮಯುಗ ಅನುಗ್ರಹಿಸಿರಿ. ದಲ್ಲಿಯೇ ಅವರನ್ನು ಉದ್ಧ ರಿಸಿದನು. ಆ ತರುಣಿಯರು. ರೂಪಸಂಪನ್ನೆಯರು. ಮುನಿ ಮಾತ್ರ ವೃದ್ಧ, ಅಂದಗೇಡಿ, ಕಡುಬಡವ. ಆದೆರೂ ಅವನ ವೈರಾಗ್ಯಸಂಪತ್ತಿಗೆ ಮರುಳಾಗಿ ಆ ಐವರು ಅಪ್ಸಕೆಯರು ವೈವಾಹಿಕ ಜೀವನ ವನ್ನು ಉತ್ಸುಕತೆಯಿಂದಲೇ ಸಳೆಯುತ್ತಿದ್ದರು. ಮೊಡಲಿನಂತೆಯೇ ಸೇವೆ ಸಾಗಿತು. ಪರ್ಣ ಕುಟಿಯಲ್ಲಿ ವಾಸ ಗಡ್ಡೆ ಗೆಣಸು ಆಹಾರ. ಆ ಸ್ತ್ರೀಯರ ವಿರಕ್ತಭಾವ ನೋಡಿ ಮುನಿ- ಯು ಒಂದಾನೊಂದು ದಿನ ತರುಣನಾಗಿಯೇ ಬಿಟ್ಟಿ. ಈ ದಿವೃ ಸರೋವರವನ್ನು ನಿರ್ಮಿಸಿದ. ಅವರ ಬಹುಕಾಲದ ಸೇವೆಗೆ ಫಲವೆಂದು ಅವನು ನೀರಿನೊಳಗೆ ಅವರೊಡನೆ ಸಂಭ್ರಮದಿಂದಿರು ವನು. ಸುಗೃಹಿಣಿಯರಾದೆವೆಂಬ ಉನ್ಮಾದದಲ್ಲಿ ಅವರು ಸಂಗೀತ, ನರ್ತನ ಮೊದಲಾದ ವೈಭವ ದಲ್ಲಿ ಅವನನ್ನು ಪೂಜಿಸುತ್ತಿರುವರು. ಆ ಮುನಿಯ ಮಡದಿಯರ ಸಂಗೀತ, ಮೃದಂಗ, ನೂಪುರ, ವೀಣೆ, ಕೊಳಲಿನ ನಾದವಿದು.. ಲ ಸರೋವರಕ್ಕೆ ಪಂಚಾಪ್ಸರ'" ಎಂಬ ಸರು ಬಂದಿಜೆ ಎಂದು ವಾಲ್ಮೀಕಿ "ನುಡಿದರು ೭ 26ಸಾಊ0% 99 ಐಎರಾಜಯಿ07949 ಐ ಾಯ094949494960ನಾಸ00 996 ಾಸ600ಗ494967ಾಸ007:; ಮೂಲಮಂತ್ರಗಳು ಕನ್ನಡದಲ್ಲಿದ್ದ, ಯಗ್ರೇದ, ಯಜುರ್ವೇದ, ಕನ್ನಡ ಅನುವಾದದೊಡನೊಡಗೂಡಿದ ಸಾಮವೇದ, ಅಥರ್ವಣವೇದ ಮತ್ತು ಮಹಾಭಾರತ ಲಕ್ಷ್ಮಣ ಬಾಬಣಿ ಹೈ ಮೆಮೋರಿಯಲ್‌ ಪಜ್ಲಿಕೇಶನ್ಸ್‌, ಘೋಡಕೆ ಬಿಲ್ಡಿಂಗ, ಜಯಚಾಮರಾಜನಗರ, ಹುಬ್ಬಳ್ಳಿ ಪೋ ಲೂಊಒ೨ ೬೨9೨೨ ೂಊಒ೨ ೨೬೨ 69 ೂಾಒರೌಿ ಳಿ ಳಿ ೦ ಕಂಪ ಪುಸ್ತಕಗಳು] (ಬೆಲೆ : ೧೦೦/-) ಕ [೨೧೦೦೦ ಕೈಂತ ಹೆಚ್ಚು ಪುಟಿಗಳು ಆಯುಷ್ಯ ಕ್ಲಯಕ್ಕೆ ಕಾರಣವಾದ ಈ ಚಟ " ನಮಗೆ ನಿಜವಾಗಿ ಅಗತ್ಯನೆ? | ಸಿಗರೇಟು ಹೊತ್ತಿಸಿ ಸುರುಳಿಸುರುಳಿಯಾಗಿ ಏರುವ ಹೊಗೆಯನ್ನು ನೋಡಿ ಅರಿರ್ವಚನೀಯವಾದ ಆನಂದವನ್ನು ಅನುಭವಿಸುತ್ತ ಎಡ (ಸ್ನ ವೆಂದು ಬಗೆಯುವ ಸಿಗರೇಟು ಭಕ್ತರು ಈಗ ತಮ್ಮ ಚಟಿ ನಿಜವಾಗಿ ಕ ಅಗತ್ಯವೇ ಎಂದು ತಮ್ಮನ್ನೇ ಕೇಳಿಕೊಳ್ಳುವಂತಾಗಿದೆ. ) |. ಹಣ್ನೆರಡಕ್ಕಿಂತ ಹೆಚ್ಚು ದೇಶಗಳಲ್ಲಿ ಕಳೆದ. ಹತ್ತು ವರ್ಷಗಳಿಂದ ನಡ ಸ್ನ (ದ್ಯ. ಯುತ್ತಿರುವ ಸಂಶೋಧನೆಗಳು ಸಿಗರೇಟಿನ ಅಪಾಯಕರ ಪರಿಣಾಮಗಳನು . 1" ನಿಸ್ಸಂದಿಗ್ಧವಾಗಿ ತೋರಿಸಿಕೊಟ್ಟಿವೆ. ಮಿತಿಮೀರಿದ ಸಿಗರೇಟು ಸೇವನೆಯ ಜೂ ಫುಪ್ಫೈಸಗಳ ಕ್ಯಾನ್ಸರ್‌ ಮಾತ್ರವಲ್ಲ, ಇತರ ವಿಧವಾದ ಶ್ವಾಸ ರೋಗಗಳನ್ನೂ ಖು 1. ಹೈದಯಕೋಗಗಳನ್ನೂ ಖಂಡಿತವಾಗಿ-ಹೆಚ್ಚಿ ಸುತ್ತದೆ. ಕ ಐದು ವರ್ಷಗಳ ಸಂತೋಧನೆಯ ನಂತರ ವುದು ಖಂಡಿತ ಎಂದು ಅದರ ತೀರ್ಮಾನ. _ ಬ್ರಿಟಿಶ ವೈದ್ಯಕೀಯ ಸಂಶೋಧನ ಸಂಘವು ಸಿಗರೇಟಿನ ಚಟವಿಲ್ಲದವರಿಗೆ ಈ ಸ್ಯಾನ್ಸರ್‌ ಬರು ಇದೀಗ ತನ್ನ ನಿರ್ಣಯವನ್ನು ಪ್ರಕಟಿಸಿದೆ. ಮಿತಿ ವುದು ತೀರವಿರಳ. ೩೦೦ ಶ್ವಾಸ ಕ್ಯಾನ್ಸರ್‌ ಕೋಗಿ ಮೀರಿ ಸಿಗರೇಟು ಸೇದುವವರಲ್ಲಿ ನೂರಕ್ಕೆ ೧೨ ಗಳಲ್ಲಿ ಒಬ್ಬನಷ್ಟೇ ಸಿಗಳೇಟು ಸೇದದವನಿರು ರಷ್ಟು ಜನ ಫುಪ್ಪೆಸದ ಕಾನ್ಸರಿಗೆ ಬಲಿಯಾಗು ತ್ತಾನೆ. ಉಳಿದವರೆಲ್ಲ ಸಿಗರೇಟು ಸೇದುವವಕೇ, 3-0 ೬೫ ಕ ೬೬ ಕಸ್ತೂರಿ ಅಮೆರೀಕದ ಕ್ಯಾನ್ಸರ್‌ ಸಂಘವು: ಇದೀಗ ಪ್ರಕಟಿಸಿದ ವರದಿಯನ್ನು ಪರಿಶೀಲಿಸಿ ಅಮೇರಿ ಕದ ವೈದ್ಯಕೀಯ ಸಂಘವು ಹೀಗೆ ಅಭಿಪ್ರಾಯ ಪಟ್ಟಿದೆ: (೧) ಎಲ್ಲ ಬಗೆಯ ಧೂಮಪಾನದಿಂ- ದಲೂ ಆಯುಷ್ಯ ಕ್ಷೀಣವಾಗುತ್ತದೆ; (೨) ಸಿಗ ಕೀಟು ಸೇದುವುದಂತೂ ಅತಿ -ಅಪಾಯಕರವಾ ಸ ಹೆಚ್ಚು ಸೇದಿದಷ್ಟೂ ಅಪಾಯ ಹೆಚ್ಚಾಗು `` ಇತರ ದೇಶಗಳಲ್ಲಿ ನಡೆದ ಸಂಶೋಧನೆಗಳ ಪರಿಣಾಮಗಳೂ ಅಷ್ಟೇ. ಅಲ್ಪ ಸ್ವಲ್ಪ ಅಂತರವಿರಬಹುದೇೇ ಹೊರತು ತೀರ್ಮಾನದಲ್ಲಿ ಮತಭೇದವಿಲ್ಲ. ಸಿಗರೇಟಿನ ಸೇವನೆಯು ಮೃತ್ಯುವನ್ನು ಹತ್ತಿರ ತರುತ್ತದೆಂದು ಎಲ್ಲರೂ ಒಬ್ಬಿದ್ದಾರೆ. ಸಿಗರೇಟ್‌ ಸೇವನೆಯ ಅಪಾಯಕರ ಫಲಗ ಳನ್ನು ಕುರಿತು ೧೯೪೯ ರಿಂದಲೇ ಸಂತೋಧಕರು ಎ ರಿಕೆ ಕೊಡುತ್ತ ಬಂದಿದ್ದಾರೆ. ಫುಪ್ಫ ಸದ ಡೆ ಕಾನ್ಸರಿನ ಪ್ರಕರಣಗಳು ವಿಪರೀತವಾಗಿ ಹಚ್ಚು ತ್ರ ರುವುದನ್ನು ಕಂಡು *ೆಲ ವರ್ಷಗಳಿಂದ ವ್ಯ ದೃರಿಗೆ "ಗಾಬರಿಯಾಗಿತ್ತು. ಮೊದಲನೇ ಮಹಾಯುದ್ಧ ಕ್ಕಿ ತ ಮೊದಲು ಈ ಬಗೆಯ ಕ್ಯಾನ್ಸರ್‌ ತೀ ಕ ಅಪರೂಪ ರೋಗವಾಗಿತ್ತು. ಆದರೆ ಅನಂತರ ಸಾವಕಾಶವಾಗಿ ಅದು ಹೆಚ್ಚಾ ಗುತ್ತ ಈಗ ಭರದಿಂದ ಪ್ರಾಣಹಕಣ ಮಾಡು ತ್ರಿದೆ. ಹೊರಗಿನಿಂದ ಉಸಿರಿನೊಡನೆ ಹೊಕ್ಕು ಶ್ವಾಸ ಕೋಶಗಳಲ್ಲಿ ಸೇರಿಕೊಳ್ಳುವ ಗ! ಕಲ್ಮಷದಿಂದ ಫುಪ್ಪೈ ಸದ ಕ್ಯಾನ್ಸರು ಉಂಟಾ ಗುತ್ತದೆಂದು ಡಾಕ್ಟ ಗರಿಗೆ ಗೊತ್ತಿ ತ್ತು. ಈಗ ಅರ್ಥ ಶತಮಾನದಿಂದ ಕಾರಖಾನೆಗಳ "ಹೆಚ್ಚ ಭ್ರ ಮೋಟಾರು ವಾಹನಗಳ ಸಂಚಾರ ಬೊದಲುದೆ ಕಾರಣಗಳಿಂದ ಹವೆಯಲ್ಲಿ ಹಬ್ಬಿದ ಹೊಗೆ, ಟಾರು, ರಾಸಾಯನಿಕ ಹಜೆ. ಮೊದಲಾದವು ಗಳಿಂದ ಕ್ಯಾನ್ಸರ್‌ ಹೆಬ್ಬು ಗೆ ಹೆಚ್ಚಾ ಗಿರಬಹುದೆ? ಎಂದವರು ಜಂ ಹಾನಿದ್ದರೆ ಅದು ಗಂಡಸರು-ಹೆಂಗಸರಿಟ್ಬರನ್ನೂ ಸಮಾನವಾಗಿ ಅಂಕೆ ಸಂಖ್ಯೆಗಳಲ್ಲಿ ಬಾಧಿಸಬೇಕಾಗಿತ್ತು. ಹಾಗಿಲ್ಲ. ಫಪ್ಪೈ ಸದ ಕ್ಯಾನ್ಸರಿಗೆ ತುತ್ತಾಗುವವರಲ್ಲಿ ಗಂಡಸರೇ ಬಹಳ, ಆಮೇಲೆ . ಸಂಶಯ ಸಿಗರೇಟಿನ ಮೇಲೆ ಹೊರಳಿತು. ಈ ಚಟಿ ೧೯೨೦ ರಿಂದೀಚೆಗೆ ಒಂದೇ ಸವನೆ. ಪ್ರಸಾರಹೊಂದುತ್ತಿದೆ. ನ ಮಾರಾಟ ಎಷ್ಟು ಸತ್ಯನ ಪ್ಟೇ.' ಪ ಪ್ರಮಾಣದಲ್ಲಿ ಫ_ ಫುಷ್ಪ ಸದ ಕ್ಯಾ ನರಿನಪ ಪ್ರಸಾ ಸ ಹೆಚ್ಚಾ ಗಿದೆಯೆಂದು ಬ ಸಖ್ಯ ಗಳಿಂದಸ ಸ್ಟ ಷ್ಠ ನ ತಜ್ಞರು ಬೆರಗಾದರು. ತ್ಯಾ ನ್ಸರು ತ ಚ್ಚ ಬೆಳೆಯಲು ಸುಮಾರು ೨೦ ವರಠ್ಚ ಬೇಕಾಗುತ್ತ ಜೆ” ೧೯೨೦-೫೦ ರಲ್ಲಿ ಬೆಳೆದ ಸಿಗರೇಟ್‌ ಚಟದ ಫಲಿ ತಾಂಶ ಈಗ ಪ್ರಕಟಕ್ಕೆ ಬರೆತೊಡಗಿದೆಯಷ್ಟೇ. ೧೯೪೦-೫೦ ರಲ್ಲಿ ಇನ್ನಷ್ಟು ಅಧಿಕವಾದ ಸಿಗ ಕೀಟ ಸೇವನೆಯ ಪರಿಣಾಮದ ಭೀಕರ ಸ್ವರೂಪ ೧೯೬೦-೭೦ ರಲ್ಲಿ ಎದ್ದು ಕಾಣಲಿದೆ ಯೆಂದು ಸಂಶೋಧಕರ ಅಭಿಪ್ರಾಯವಾಗಿದೆ. ಹಿಂದೆ ಸ್ತ್ರೀಯರಲ್ಲಿ ಕಂಡು ಕೇಳಿರದ ಫುಪ್ಫೈಸ ಸ ಕ್ಯಾನ್ಸರು ಗ್ಗ ಅವರನ್ನೂ ಸ್ವಲ್ಪ ಸೈಲ್ಬವಾಗಿ ಪೀಡಿಸತೊಡಗಿದೆ. ಪಾಶ್ಚಾತ್ಯ ಮಹಿಳೆಯರು ಹೆಚ್ಚುಹೆಚ್ಚಾಗಿ ಈಚೆಗೆ ಸಿಗರೇಟಿನ ಭಕ್ತರಾಗು ತ್ತಿರುವುದೇ ಇದಕ್ಕೆ ಕಾರಣವೆಂದು ನಂಬಲಾ ಗಿದೆ. ಈ ಕೆಳಗಿನ ಪ್ರಶ್ನೋತ್ತರಗಳಿಂದ ಸಿಗರೇ ಟಿಗೂ ಆರೋಗ್ಯಹಾನಿಗೂ ಇರುವ ಸಂಬಂಧದ ವಿಚಾರ ನಿಚ್ಚ ಳವಾಗಬಹುದು. ಸಿಗರೇಟು ಸೇವನೆ ಹೆಚ್ಚಾ ದಷ್ಟೆ ೇ ಫ್ರಪ್ಪುಸ ಕ್ಯಾ ನ್ಸ ರು ಹೆಚ್ಚಾ ಗಿದಯಾ ಬುಸು ಮಾತ್ರ ನೇಟೋ ಇನ್ನೆ ನಾದರೂ ಪ್ರ ಜ್ರ ವುಂಟೊ? 9 ಇದೆ. ೧೯೪೮ ರಿಂದ ೧೯೫೨ ರ ವರೆಗೆ ಬ್ರಿಟಿಶ ಆಸ್ಪತ್ರೆಗಳಲ್ಲಿದ್ದ ೧,೩೫೭ ಜನ ಫುಪ್ಪೆಸ ಕ್ಯಾನ್ಸರ್‌ ರೋಗಿಗಳನ್ನು ಕೆಂಡು ವಿಚಾರಿಸಿದಾಗ ಅವರಲ್ಲಿ ಏಳು ಜನರನ್ನು ಬಿಟ್ಟು ಉಳಿದವರೆಲ್ಲ ಸಿಗರೇಟಿನ ಚಟವುಳ್ಳವರೆಂದು ಗೊತ್ತಾಯಿತು. ಅ ೧೯೫೨ ರಿಂದ ೧೯೫೬ ರ ವರೆಗೆ ಅಮೇ- ರಿಕದ ಕ್ಯಾನ್ಸರ್‌ ಸಂಶೋಧನ ಸಂಘದ ಡಾ. ಕಕ | ಈ, ಸಿ. ಹ್ಯಾಮಂಡ್‌ ಮತ್ತು ಡೇನಿಯಲ್‌ ಹಾರ್ನರು ೧,೮೮,೦೦೦ ಜನರ ಆರೋಗ್ಯದ ದಾಖಲೆಗಳನ್ನು. ಶೋಧಿಸಿದರು. ಅವರಲ್ಲಿ ಕ ಎಂದೂ. ಧೂಮಪಾನ ಮಾಡದ ೩೨,೩೯೨ ಜನ . ರಲ್ಲಿ ನಾಲ್ಕು ಜನ ಮಾತ್ರ ಫುಪ್ಫೈಸ ಕಾನ್ಸರಿ ನಿಂದ ಸತ್ತರು. . ಆದಕೆ ಸಿಗರೇಟ್‌ ಚಟವಿದ್ದ ೧,೦೮,೦೦೦ ಜನರಲ್ಲಿ ೨೬೫ ಜನರು ಅದರಿಂದ _ ಘತ್ತಕೆಂದು ಸಿದ್ಧವಾಯಿತು. | ಅ ಅಮೇರಿಕದ ವಾಶಿಂಗ್‌ಟನ್‌ ವಿಶ್ವವಿದ್ಯಾ _ ಲಯದ ಡಾ. ಅರ್ನೆಸ್ಕ್‌ ವಿಂಡರ್‌ ಮತ್ತು __ ಡಾ. ಅಡೆಲಿ ಕ್ರೋನಿಗರ್‌ ಅವರು ಸಿಗರೇಟ್‌ _ ಹೊಗೆಯಿಂದ ತಾರನ್ನು ತಯಾರಿಸಿ ಇಲಿಗಳ ಬೆನ್ನಿಗೆ ವಾರಕ್ಕೆ ಮೂರು ಸಲ ಹಚ್ಚುತ್ತ ' ಹೋದರು, ೭೧ ವಾರಗಳಲ್ಲಿ ಅವುಗಳ ಪೈಕಿ ಸೇಕಡಾ ೪೪ ರಷ್ಟು ಇಲಿಗಳಿಗೆ ಮಾನವನ | ಫುಪ್ಪೈೆಸದ ಮಾದರಿಯದೇ ಕ್ಯಾನ್ಸರ್‌ ಪ್ರಾರಂಭ ' ವಾಯಿತು. ಇದರಿಂದ ಸಿಗರೇಟ್‌-ಕ್ಯಾನ್ಸರ್‌ ಸಂಬಂಧವಿದೆಯೆಂಬುದು ಖಂಡಿತವಾಯಿತು. ಸಿಗರೇಟನಿಂದ ಕ್ಯಾನ್ಸರ್‌ ಆಗುತ್ತಿದ್ದರೆ ಸಿಗರೇಟು ಸೇದುವವರೆಲ್ಲರಿಗೂ ಯಾಕೆ ಆಗು ವುದಿಲ್ಲ? ... ಕೋಗಜನಕ ಪದಾರ್ಥ ಅಥವಾ ಕೃಮಿಯೆ ' ಸೆಂಪರ್ಕ ಬಂದೆವರೆಲ್ಲರಿಗೂ ಯಾವ ರೋಗವೂ ' ಬರುವುದಿಲ್ಲ. ಹಾಗೆಯೇ ಸಿಗರೇಟ್‌ ಸೇದಿದವರಿ ಗೆಲ್ಲ ಫುಪ್ಫೈಸ ಕ್ಯಾನ್ಸರು ಕೂಡ ಬಾರದಿರ ಬಹುದು. ಕೆಲವರ ಪ್ರಕೃತಿಯಲ್ಲಿ ಕ್ಯಾನ್ಸರನ್ನು ' ನಿರೋಧಿಸುವ ಜನ್ಮಸಿದ್ಧ ಶಕ್ತಿ ಇರುವಂತೆ | ಕಾಣುತ್ತದೆ. ಆದರೆ ಯಾರಿಗೆ ಈ ಶಕ್ತಿಯಿದೆ, “ಯಾರಿಗಿಲ್ಲ ಎಂದು ತಿಳಿಯುವ ಉಪಾಯವಿಲ್ಲ. ಆದ್ದರಿಂದ. ಸಿಗರೇಟಿಸ್ಸು ವರ್ಜಸುವುಜೀ ಫುಪ್ಫೆಸ ಕ್ಯಾನ್ಸರಿನಿಂದ ಪಾರಾಗಲು ಉತ್ತಮೋ ಇತರ ರೋಗಗಳಿಗೂ ಸಿಗರೇಓ್ಣ೯ ಸೇವ _. ಸೆಗೂ ಎಷ್ಟು ಸಂಬಂಧನಿದೆ? ... ಇದೀಗ ಅಮೇರಿಕದಲ್ಲಿ ಮುಗಿದ ಸಂಶೋ ಧನೆಗಳಿಂದಫುಪ್ಪುಸ ಕ್ಯಾನ್ಸರಲ್ಲದೆ. ಇತರ ಸಿಗರೇ೯: ಮೃತ್ಯುನಿಗೆ ಆಮಂತ್ರಣ ೬೭ ರೋಗಗಳನ್ನು ಕೂಡ ಸಿಗರೇಟು ಪ್ರಚೋದಿ ಸುತ್ತದೆಂದು ಅಂಕೆಸಂಖ್ಯೆಗಳಿಂದ ವ್ಯಕ್ತವಾಗಿದೆ. ಅ ಡಾ. ಹ್ಯಾಮಂಡ್‌ ಮತ್ತು ಹಾರ್ನರು ಕಲೆಹಾಕಿದೆ ಅಂಕೆ ಸಂಖ್ಯೆಗಳಿಂದ ಫುಪ್ಫೆಸ ಮತ್ತು ಶ್ವಾಸಾಂಗಗಳ ಕ್ಯಾನ್ಸರಲ್ಲದೆ ಏಗರೇಟಿ ನಿಂದೆ ಇತರ ಸ್ಕಾನ್ಸರುಗಳಾಗುವ ಸಂಭವವೂ ಹೆಚ್ಚಾಗುತ್ತದೆ. ಸಿಗರೇಟು ಸೇದದವರಿಗಿಂತ ಸೇದುವವರಿಗೆ ಮೇದೋಜೀರಕ ಗ್ರಂಥಿಯ ಕ್ಯಾನ್ಸರು. ೫೦% ರಷ್ಟು, ಮೂತ್ರಪಿಂಡದ ಕ್ಯಾನ್ಸರು. ೫೮% ರಷ್ಟು, ಜಠರದ ಕ್ಯಾನ್ಸರು ೬೧% ರಷ್ಟು ಶಿಶ್ನದ ಕ್ಯಾನ್ಸರು ೭೫% ರಷ್ಟು, ಮೂತ್ರಕೋಶದ್ದು ೧೧೭% ರಷ್ಟು, ಯಕೃತ್ತಿನ ಕ್ಯಾನ್ಸರ್‌ ೩೫೨% ರಷ್ಟು ಹೆಚ್ಚಾಗಿ ತಗಲಿದ್ದು ಕಂಡುಬಂತು. ೨ ನ್ಯುಮೋನಿಯಾ, ಇನ್‌ಫ್ಲುಯೆಂಜಾ ರೋಗಗಳೂ ಧೂಮಪಾನ ವ್ಯಸನವುಳ್ಳವರನ್ನು ಕೊಂಡೊಯ್ಯುವುದು ಹೆಚ್ಚು. ಆ ಚಟವಿಲ್ಲದ ವರು ಈ ರೋಗಗಳಿಂದ ಒಬ್ಬರು ಸತ್ತರೆ ಚಟ ವುಳ್ಳವರು ನಾಲ್ವರು ಸಾಯುವರು. ಇತರ ಫುಪ್ಪೆಸ ರೋಗಗಳಿಗೂ ಧೂಮಪಾನ ಮಾಡುವ ವರು ಇಮ್ಮಡಿ ಸಂಖ್ಯೆಯಲ್ಲಿ ಬಲಿಯಾಗುತ್ತಾರೆ. . ಅ ಏಿಬ್ಬಿಸ್‌ ಅಲ್ಲರ್‌ ( ಹೊಟ್ಟಿಹುಣ್ಣು) ಅಂತೂ ಧೂಮಪಾನದ ವ್ಯಸನವುಳ್ಳವರನ್ನೇ ಆರಿಸಿ ಕೊಲ್ಲುವಂತಿದೆ. ಧೂಮಪಾನ ವ್ಯಸನ, ಅದರಲ್ಲಿಯೂ ಸಿಗರೇಟಿನ ಚಟ ಇಲ್ಲದವರನು ಈ ರೋಗ ಕೊಂಡೊಯ್ಯುವುದು ಅಪರೂಪ. ಕ 6 ಹೃದಯರೋಗಗಳನ್ನೂ ಧೂವಪಾನೆವು ಹೆಚ್ಚಿಸುತ್ತದೆಂಬಲ್ಲಿ ಈಗ ಸಂದೇಹವುಳಿದಿಲ್ಲ. ಅತಿ ಕಡಿಮೆ ಸಿಗರೇಟು ಸೇದುವವರು ಕೂಡ ಹೈದಯ ಮತ್ತು ರಕ್ತನಾಳಗಳ ರೋಗಕ್ಕೆ ಆಮಂತ್ರಣವೀಯುತ್ತಾರೆ. ದಿನಕ್ಕೊಂದು ಪ್ಯಾಕ್‌ ಮತ್ತು ಹೆಚ್ಚು ಸೇದುವವರಂತೂ ಹೃದ. ಯದ ಕೋಗಗಳಿಂದ ಮೃತ್ಯುವಿಗೀಡಾಗುವ ಸಂಭವ ಇಮ್ಮಡಿಗಿಂತಲೂ ಅಧಿಕವಾಗುತ್ತದೆ. ಧೂಮಪಾನದಿಂದ ಆಯುಷ್ಯ ಎಷ್ಟು ಮಟ್ಟಗೆ ಕ್ಷೀಣವಾಗುತ್ತದೆ? 4 ೬೮ ಕಸ್ತೂರಿ ಎಲ್ಲ ತರದ ಧೂವಮಪಾನದಿಂದಲೂ ಆಯುಸ್ಸು ಕ್ಲೀಣವಾಗುತ್ತದೆ. ಆದರೆ ಸಿಗರೇಟಿ ರಿಂದ ಜ್ಯ ಹೆಚ್ಚು ಅಪಾಯವಿದೆ. ದಿನಕ್ಕೆ ೫ ತ್ಸ ಂತ ಕಡಿಮೆ ಸಿಗರೇಟ್‌ ಸೇದುವವರು ಹ್‌ ಮರಣವನ್ನು ಹತ್ತಿರ ತಂದುಕೊಳ್ಳು ತ್ತಾರೆ. ದಿನ ಕ್ಕೊಂದು ಪ್ಯಾಕ್‌ ಸೇದುವವರ ಗಣ ಪ್ರ ಮಾಣ ಸೇದದವರಿಗಿಂತ ಇಮ್ಮಡಿಯಾಗುತ್ತದೆ. ಮಿತಿಮೀರಿ ಸಿಗರೇಟು ಸೇದುವುದೆಂದರೆ ಎಷ್ಟು ಸಿಗರೇಟು? ದಿನಕ್ಕೆ ೧೦ ಅಥವಾ ಹೆಚ್ಚು ಸೇದುವುದು “ ಮಿತಿಮೀರಿ'' ಎನಿಸುತ್ತದೆ. ಆದರೆ ಮೊದಲೇ ಹೇಳಿದಂತೆ ಅತಿ ಕಡಿಮೆ ಸಿಗರೇಟಿ ಸೇದಿದರೂ ಅಪಾಯ ತಪ್ಪಿದ್ದಲ್ಲ. ಬರಿ ೫ ಸಿಗರೇಟು ಸೇದು ವವರಿಗೆ ಕೂಡ ಫುಪ್ಪುಸದ ಕ್ಯಾನ್ಸರು ತಗಲುವ ಸಂಭವ ಸೇದದವರಿಗಿಂತ ೧೫ ಪಟ್ಟು ಹೆಚ್ಚಾ ಗಿದೆ. . ೧೦ ಕ್ಕಿಂತ ಹೆಚ್ಚು ಸೇದುವವರಿಗೆ ಈ ಅಪಾಯ ೪೩ ಪಟ್ಟು ಹೆಚ್ಚಾಗಿದೆ. ಸಿಗರೇಟು ಹೊಗೆಯನ್ನು ನುಂಗದೆ ಹಾಗೇ ಹೊರಗುಗುಳುವುದರಿಂದ ಅಪಾಯ ಕಡಿಮೆ ಯಾಗುತ್ತದೆಂಬುದು ಸತ್ಯವೇ? ಹೌದು, ಹಾಗೆಂದು: ಡಾ. ಡ್ರಕರಿ ಎಂಬ ಜರ್ಮನ್‌ ಸಂಶೋಧಕನ ಪ್ರಯೋಗಗಳಿಂದ ಸಿದ್ಧವಾಗಿದೆ. ಸಿಗರೇಟಿನ ಹೊಗೆಯಲ್ಲಿ ಅಡಕ ವಾದ " ತೀವ್ರಗಂಧಿ ಹೈಡ್ರೊಕಾರ್ಬನ್‌'' - (11160 67 ೩೯೦೫7೩॥10 81670-0೩7071 ) ಎಂಬ ಪದಾರ್ಥವೇ ಬಹುಶಃ ಕ್ಯಾನ್ಸರ್‌ಜನಕ ಪದಾರ್ಥವೆಂದು ಅವನು ತೋರಿಸಿದ್ದಾನೆ. ಸಿಗ ಕೀಟು ಸೇದಿ ಹೊಗೆ ನುಂಗಿ ಆಮೇಲೆ ಅದನ್ನು ಹೊರಬಿಟ್ಟಾಗ ಹೊಗೆಯಲ್ಲಿದ್ದೆ ಈ ಹೈಡ್ರೋ- ಕಾರ್ಬನ” 'ರ್ಥಕ್ಕ ರ್ಧ ಫುಪೈಸ ಸಗಳಲ್ಲೇ ಉಳಿ ಯುವುದು ಡು ಆತ ಹಯನು. ಹೊಗೆಯನ್ನು ನುಂಗದೆ ಬಾಯಲ್ಲಷ್ಟೇ ಇಟ್ಟು ಕೊಂಡು ಹೊರಗೂದಿದಾಗ ಸ್ಲೇಕಡಾ೧೦ ರಷ್ಟು ಹೈಡ್ರೋಕಾರ್ಬನ್‌ ಮಾತ್ರ ಒಳಗೆ ಉಳಿದು ಉಳಿದುದೆಲ್ಲ ಹೊಗೆಯೊಡನೆ ಹೊರಬೀ(ಳುವು ದೆಂದು ಅವನು ತೋರಿಸಿಕೊಟ್ಟಿದ್ದಾ ನೆ, ಸಿಗರೇಟನಿಂದ ಕ್ಯಾನ್ಸರ್‌. ಉಂಟಾಗುವು ದೆಂದು ಹೇಳಲು ಸಾಕಷ್ಟು. ಪುರಾವೆಗಳಿಲ್ಲೆಂದು ಹೇಳುವ ಪ್ರತಿಷ್ಠಿತ ಜನರು ಇಂಗ್ಲಂಡ್‌ ಅನೇರಿಕಗಳಲ್ಲಿ ಇರುವರೆಂಬುದು ನಿಜವ? ? ನಿಜ. ಡಾಕ್ಟ ರೂ ಇದ್ದಾರೆ, ಇತರ ಪ್ರಮು ಖರೂ ಇದ್ದಾರ ಆದಕೆ ಈ ಡಾಕ್ಟರರಲ್ಲಿ ಬಹು ಜನರು ಮಿತಿಮೀರಿದ ಸಿಗರ್ಕ ಟು ಚಟವುಳ್ಳವ ರೆಂದು ಆರೋಪಿಸಲಾಗಿದೆ. ಅವರಿಗೆ ಸಿಗರೇಟನ್ನು ಕುರಿತ ಅಪ್ರಿಯ ಸತ್ಯಗಳು ರುಚಿಸುವುದಿಲ್ಲ. ಇತರ `ಪ್ರಮುಖರಲ್ಲಿ ಸಿಗರೇಟು ವ್ಯಾಪಾರ: ದಲ್ಲಿ ಆಸ್ಥೆಯುಳ್ಳವರೇ ಹೆಚ್ಚು. ಸಿಗರೇಟು ಉದ್ದಿಮೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಬಂಡವಾಳ ತೊಡಗಿಸಲ್ಪಟ್ಟಿದೆ. ಲಕ್ಬಾಂತರ ಜನರಿಗೆ ಅದು ಜೀವನೋಪಾಯವಾಗಿದೆ. ಇವ ರಾರೂ ಸಿಗರೇಟು ಉದ್ದಿಮೆಗೆ ಘಾತಕವಾದ : ಸತ್ಯಾಂಶಗಳನ್ನು ಒಪ್ಪಲು ಸಿದ್ಧ ರಿಲ್ಲ. ಸರಕಾರಗಳು ಕೂಡ ಈ ಅಪವಾದದಿಂದ ಮುಕ್ತವಾಗಿಲ್ಲ. ಸಿಗರೇಟಿನಿಂದ ಸರಕಾರಗಳಿಗೆ ಅಪಾರವಾದ ಕರ-ಸುಂಕಗಳ ಉತ್ಪನ್ನವಿದೆ. ಉದಾಹರಣೆಗೆ ಇಂದು ಬ್ರಿಟನ್ನಿನ ಸರಕಾರಕ್ಕೆ ಸಿಗಕೇಟಿನ ಮೂಲಕ ೭೦ ಕೋಟಿ ಪೌಂಡು ( ಸುಮಾರು. ೧೦೦೦ ಕೋಟಿ ರೂಪಾಯಿ) ಉತ್ಪನ್ನವಿದೆ. . ಅಂದರೆ ಬ್ರಿಟಿಶ ಸಂರಕ್ಷಣ ಯೋಜನೆಯ ಅರೆವಾಸಿಯನ್ನು ಸಿಗರೇಟೇ ಒದ ಗಿಸಿದಂತಾಯಿತು. ಹಿಗಿರುವಾಗ ಸರಕಾರ ಗಳು ಸಿಗರೇಟಿನ ಸರ್ವನಾಶವನ್ನು ಹೇಗೆ ಮೆಚ್ಚ ಬೇಕು? ಭಾರತದಲ್ಲಿಯೂ ಸಿಗರೇಟು ಉದ್ದಿಮೆ ಭರ ದಿಂದ ಬೆಳೆಯುತ್ತಿದೆ... ೧೯೫೬ ರಲ್ಲಿ ೨೬,೧೫೬ ಕೋಟಿ ಸಿಗರೇಟುಗಳು ಇಲ್ಲಿ ಉತ್ಪಾದಿಸಲ್ಪ ಟ್ಪವು. ಇದಲ್ಲದೆ ೧೫ ಲಕ್ಷ ರೂಪಾಯಿ ಬೆಲೆಯ ಸಿಗರೇಟುಗಳ ಆಯಾತವಾಗುತ್ತದೆ. ಈ ಚಟ ಮಿತಿಮೀರುವ ಮೊದಲೇ ಲಗಾಮು ಹಾಕು ವುದು ಉತ್ತಮವಲ್ಲವೆ? ಹಾ 1. ಸು! ೪ 11! ಆ *('|ಊ೪೬* ಬು! 1. 112ಊಟ "ತ್ಯ ಜೀವನದ ಸರಳ ಸತ್ಯಗಳನ್ನು ಬಿಂಬಿಸುವ 'ಮನೋವೇಧಕ ಘಟನೆಗಳು ನನ್ನ ತಂದಿ ಕೊಟ್ಟ ... * ಅಪ್ಪಾ, ಏನಾದರೂ ೬. ಕೊಡು. ?? .. ತಂಥೆ ಯಾವದೋ ಅಗತ್ಯದ ಕೆಲಸ | ತೊಡಗಿದ್ದರು... ನಾನು ತಿಂಡಿ ಕೇಳಿದ ತಿನ್ನಲಿಕ್ಸೈ ನ ನನಗೆ ಕೊಡುವಂಥ ತಿಂಡಿ ಹ ' ಮನೆಯಲ್ಲಿರಲಿಲ್ಲ.. “ ಕೆಲಸ ಮುಗಿಸಿದೊ ಕ್ತ ಡನೆ ಪೇಟಿಗೆ ಹೋಗಿ ನಿನಗೆ ಕೈತುಂಬ ಮಿಠಾಯಿ ತಂದು ಕೊಡುತ್ತೇನೆ? ತಂದೆ "ಹೇಳಿದರು. ತಂದು ಕೊಡುತ್ತೇನೆಂದ ಮೇಲೆ ಅವರು ಎಂದೂ ತಪ್ಪಿಸಿದವರಲ್ಲ. ಆದರೆ ತಂದು ಕೊಡು ತ್ತೇನೆ ಎಂದಾಗ ತಂದು ಕೊಡುವ ವರಿಗೆ ಕಾಯ ಬೇಕಲ್ಲ? ಚಿಕ್ಕಮಕ್ಕಳಲ್ಲಿ ತಾಳ್ಮೆಯೆಲ್ಲಿರುತ್ತದೆ? "ಊಂ ಸ್‌ “0 ಸ ಮಿಠಾಯಿ ಬೇಕು'' ಎಂದು ನಾನು ಹಟಔಿಡಿದೆ. ಎಲ್ಲರ ಮನಸ್ಸ ನ್ನೂ ಸಂತೋಷಗೊಳಿಸುವದು `ನನ್ನ "ತಂದೆಯ ಧರ್ಮ, ನಾನಂತೂ ಅವರ ಪ್ರಾಣ, ಅವರ ಕಣ್ಣಿನ ಗೊಂಜೆ. ನನಗೆ " ಇಲ್ಲ' ವೆಂದು ಅವರ ಬಾಯಲ್ಲಿ ಹೇಗೆ ಬರಬೇಕು? ರತತ್ರಯ ಎ ತ್‌ ಕನ್ಹಯ್ಕಾಲಾಲ ಪ್ರಭಾಕರ ಹಾಗಿರಲಿಲ್ಲ. ನನ್ನ ಕೈಲಿ ಅರ್ಧಾಣೆಯ ಬಿಲ್ಲೆ ಯೊಂದನ್ನು ಇಟ್ಟ ಮೋ ಶೇಂಗಾ ತಂದ್ಳು ತಿನ್ನು 1 11 ಈಗ ಅರ್ಧಾಣೆಯ ಈ ದೊಡ್ಡ ಬಿಲ್ಲೆಗಳು ಕಾಣಸಿಗುವದಿಲ್ಲ, ವ್ರ ಬಿಲ್ಲೆ ರೂಪಾಯಿಯಷ್ಟೆ ೯ ದೊಡ್ಡ ದಾಗಿರುತ್ತಿ ತ್ತು. ಅಂಗಡಿಯಲ್ಲಿ ಮಂಗಲ ವ್ಯಾಪಾರ ಮಾಡುತ್ತ ಕುಳಿತಿದ್ದ. ಆತ ನನ್ನ ಅರ್ಧಾಣೆಯನ್ನು ತೆಗೆದು ಕೊಂಡು. ನನಗೆ ಶೇಂಗಾ ಕೊಟ್ಟಿ ದ್ವಲ್ಲದೆ ಮತ್ತೆ ೧೫॥ ಆಣೆ ಚಿಲ್ಲರೆ ಕೈಲಿಟ್ಟ. ಅರ್ಧಾಣೆಯನ್ನು ಆತ ರಂಪ ಕೂಡು ಅದು ಹೇಗೋ ತಪ್ಪಾಗಿ ತಿಳಿದುಕೊಂಡಿದ್ದ. ಎಡಗೈಲಿ ಶೇಂಗಾದ ಪುಡಿಕೆ, ಬಲಗೈರಿ ೧೫॥ ಈ ಮನಸ್ಸು ಆನಂದದಿಂದ ಕುಣಿಯು ತ್ತಿತ್ತು. ಕಾಲುಗಳು. ಮನೆಯತ್ತ ಧಾವಿಸಿದವು. ' ಬಂದವನೇ ೧೫॥ ಆಣೆಗಳನ್ನು ತಂದೆಗೆ ಕೊಟ್ಟು ನಡೆದ ಕಥೆಯನ್ನು ಹೇಳಿದೆ. ನನ್ನ ದೃಷ್ಠಿ ಯಲ್ಲಿ ಇದರಲ್ಲಿ ನನ್ನ ಜೇನೂ ಅಪರಾಧ ಹಿಂದಿಯ ಪ ಪ್ರಸಿದ್ಧ ಲೇಖಕರೂ ಗಾಂಧೀಜಿಯ ಅನಯಾಮಗಳೂ ಆದ ಕನ್ನ ಯ್ಯಾಲಾಲರು ಕಲಕತ್ತೆಯ % ಜ್ಞಾನೋದಯ» ಮಾಸಿ ಕದ ಸಂಪಾದಕರು. ಜಂದೀ 4 ಜ್ಞಾ ನೋಡಯು ದಿಂದ | ಆದರೆ: ಆಗ ಅವರು “ಲಸ ಬಿಟ್ಟು ಏಳುವ ಕ್ಸ್‌ ೭೦ ಕಸ್ತೂರಿ ವಿರಲಿಲ್ಲ, ದೋಷವಿರಲಿಲ್ಲ.. ಅಂಗಡಿಯವ ಇಟ್ಟು ಬಿಟ್ಟಿ. ಅರ್ಧಾಣೆಯನ್ನು ರೂಪಾಯಿಯೆಂದು ತಪ್ಪಾಗಿ ೧೫॥ ಅಣೆಗಳನ್ನು ನನ್ನ ಕೈಂಟ್ಟು " ನಡ್ಮಿ, ತಿಳಿದುಕೊಂಡಕೆ ನಾನೇನು ಮಾಡಲಿ? ನನ್ನ ನಾನೂ ನಿನ್ನ ಸಂಗಡ ಬರುತ್ತೇನೆ ಎಂದು. ಅದೃಷ್ಟದಿಂದ ನನಗೆ ರೊಕ್ಕ ಸಿಕ್ಕಿತ್ತು. ಇದಕ್ಕಾಗಿ ಅವರಂದಾಗ “ಯಾಕೆ? ನೀವು ಬಂದೇನು. ನನಗೆ ಂತೋಸಮೇಸಿಗು ನ ತಪ್ಪೆ 1? ಮಾಡುವಿರಿ?” ಎಂದು ಕೇಳುವ ಮಟ್ಟಿಗೆ! ನನಗೆ ಈಗಲೂ ನೆನಪಿದೆ: ೧೫॥ ಆಣಗಳನ್ನು ಕ್ಸೈಲಿ ಹಿಡಿದುಕೊಂಡಿದ್ದ ತಂದೆ ಸಪ್ಪ ಗಾಗಿ ಹೋಗಿದ್ದರು. ಬಹಳ ಹೊತ್ತಿನ ವಕೆಗೆ" ಅವರ ಬಾಯಿಂದ ಮಾತೇ ಹೊರಡಲಿಲ್ಲ. ಅವರ ಆ ಮೌನವು ಅಂದು ನನಗೆ ಅಸಹ್ಯವಾಗಿತ್ತು, ನನ್ನ ಉತ್ಸಾಹದ ಮೇಲೆ ತಣ್ಣೀರೆರಚಿತ್ತು. ಆದಕೆ ಇಂದು ಅವರ ಆ ಮೌನದ ಹಿಂದಿದ್ದ : ಮನೋವೃಥೆಯ ಅನುಭವವಾಗುತ್ತದೆ. "" ನನ್ನ ಮನೆಯಲ್ಲಿ ಇಂಥ ಅಪ್ರಾಮಾಣಿಕ ಹುಡುಗ ಹೇಗೆ: ಹುಟ್ಟಿದ'' ಎಂದು ಅವರು ಯೋಚಿಸು 'ತ್ರಿದ್ದರು. ಅಪ್ರಾಮಾಣಿಕನನ್ನು ಅಪ್ರಾಮಾಣಿಕ ಎಂದು ಕರೆಯುವದು. ಅವರ ಸ್ವಭಾವವಾಗಿರಲಿಲ್ಲ. ಎಂಥ ಪರಿಸ್ಥಿತಿಯೇ ಇರಲಿ, ಸವಿಮಾತಾಡು ವದು ಅವರ ಜನ್ಮಜಾತ ಗುಣವಾಗಿತ್ತು. ಅವರು ಸರೇಗಕೂರು. ಭಾವನೆಗಳನ್ನು ಏಡಿತಕ್ಕೆ ತಂದುಕೊಂಡು ನನ್ನತ್ತ ನೋಡಿದರು. ಒಂದು ಉೂಪಾಯಿಯನ್ನು ನನ್ನ್ನ ಕೈಲಿಟ್ಟಿ ರು. ಈಗ ನನ್ನ ಭಾಗ್ಯದ ಫಲ ನನ್ನ ಕೈಲಿತ್ತು. ಆ ೧೫ ಆಣೆಗಳಿಗೂ ನನಗೂ ಏನೂ ಡ್‌್‌ ವುಳಿಯಲಿಲ್ಲ. ನನ್ನ ತಂದೆ ಮುಂದೆ ನಡೆಯುವ ಮಾತುಗಳ ಹಿನ್ನೆಲೆಯಾಗಿ ಎಂಥ ಮನೋ. ವೈಜ್ಞಾನಿಕ ಲೆಕ್ಕ ಹಾಕಿದ್ದರು ಎಂದು ಇಂದು ತಿಳಿಯುತೊಡಗಿದೆ. ಸುಮಾರು ಅರ್ಧ ತಾಸು ಅವರು ತನ್ನೊಡನೆ ಮಾತನಾಡಿದರು. ಮಾತು ಮೃದುವಾಗಿತ್ತು, ಅಂತಃಕರಣದಿಂದ ಬರುತ್ತಿತ್ತು. ಅವುಗಳ ಪರಿ ಕಾಮವಾಗಿ ನಾನು “ ಅಪ್ಪಾ, ಆ ೧೫॥ ಆಣೆ ಗಳನ್ನು ಇಲ್ಲಿ ಕೊಡಿ. ಅಂಗಡಿಯವನಿಗೆ ಕೊಟ್ಟು ಬರುತ್ತೇನೆ “ ಎಂದೆ... ಅಷ್ಟೇ ಅಲ್ಲ, ತಂಡಿ ಕೊಟ್ಟಿ ದ್ದ ಒಂದು ರೂಪಾಯಿಯನ್ನೂ ಅವರ ಬಳಿ ನನ್ನ ಪುಟ್ಟಿ ಮನಸ್ಸಿನಲ್ಲಿ 'ಅವರ ಮಾತುಗಳಿಂದ: ಹೊತ್ತಿಕೊಂಡ ಸತ್ಯದ ಜ್ಯೋತಿ ಪ್ರಖರವಾ: ಗಿತ್ತು. ೧೫ ॥ ಆಣೆಗಳನ್ನು ಡಿಗೆ ಓಡಿ, ಎಂದೆ. "07 ನ ೧೫॥ ಆಣೆ?” ಆಶ್ಚ ರ್ಯದಿಂದ ಕೇಳಿದೆ. ನಾನು ನಿಮಗೆ ಅರ್ಧಾಣೆ ಕೊಟ್ಟಿದ್ದೆ. ಅದನ್ನು ರೂಪಾಯಿಯೆಂದು ತಿಳಿದು ನೀವು ನನ್ನೆ ೧೫ ॥ ಆಣೆ ತಿರುಗಿ ಕೊಟ್ಟಿರಿ. ಅವನ್ನು ತೆಗೆದು; ಕೊಳ್ಳುವದು ಅಪ್ರಾಮಾಣಿಕತನ, “ಕಳ್ಳತನ ಎಂದು ತಂದೆ ಹೇಳಿದರು. ಆದ್ದರಿಂದ ತೆಗೆದು ಕೊಳ್ಳಿ, ' ನಿಮ್ಮ ೧೫ ॥ ಆಣೆಗಳನ್ನು. ಚ ಅಂಗಡಿಯವ ೧೫॥ ಆಣೆಗಳನ್ನು ತೆಗೆ ಕೊಂಡ. ನನಗೆ ಒಂದಿಷ್ಟು ಮಿಠಾಯಿಯನ್ನು ಕಟ್ಟಿಕೊಟ್ಟು “ತಗೋ ಮಗು, ನೀನು ಬಹ ಒಳ್ಳೆಯವ” ಎಂದೆ. ನನ್ನ ಅಂತಃಕರಣದಲ್ಲಿ ತಂದೆ ಹೊತ್ತಿಸಿ ಜ್ಯೋತಿ ಪ್ರಖರವಾಗಿ ಉರಿಯುತ್ತಿತ್ತು. ಅದ ಬೆಳಕು ನನ್ನ ಶಬ್ದಗಳಲ್ಲಿ ಪ್ರಕಾಶಿಸಿತು: “ನನ್ನೆ ತಂದೆಯ ಹೇಳಿಕೆಯ ಮೇರೆಗೆ ನಾನು ಹ ತಿರುಗಿಕೊಡಲು ಬಂದಿರುವೆ. ನಾನಾಗಿಯೆ ತಂಡು ಕೊಟ್ಟಿದ್ದರೆ ಬಹುಮಾನಕ್ಕೆ ಅರ್ಹನಾಗುತ್ತಿದ್ದೆ. ತಿರುಗಿ ಮನೆಗೆ ಬಂದೆ: ಆದರೆ ನನ್ನ ಕಾ ಗಳು ಭೂಮಿಯನ್ನು ಸ್ಪರ್ಶಿಸುತ್ತಿರಲಿಲ್ಲ. ತಿರುಗಿ ಬಂದೊಡನೆ ತಂದೆ ನನ್ನನ್ನಬ್ಬಿ ಕೊಂಡು ಶೇಂಗ ಕಾಳುಗಳನ್ನು ತಮ್ಮ ಕೈಯಿಂದಲೇ ತಿನ್ನಿಸಿದರು. ಅಂಗಡಿಯವನು ಕೊಟ್ಟಿದ್ದ ಮಿಠಾಯಿಯನ್ನು ನಾನು ತೆಗೆದುಕೊಳ್ಳೆ ಲಿಲ್ಲವೆಂಬ ಮಾತನ್ನು ಕೇ ಅವರು ಗದ್ಗ ದಿತರಾದರು, “ಮಗು, ನಾವ ತೆಗೆಹುಕೊಂಡು ಅಂಗ! “ತೆಗೆದುಕೊಳ್ಳಿ ನಿಮ್ಮ ೧೫ ಆಣೆ”' ಅಂಗಡಿಯವ! . ಬಡವರು, ನಿಜ. ಆದಕೆ ಬಡತನವೇನೂ ಪಾ ತ ವಲ. ಮೋಸದೆ ಗಳಿಕೆಯಲ್ಲಿ ಪಾಪ ಣ್‌ ಇ ಪ್ರಾಮಾಣಿಕತನದಿಂದ ಸಂಪಾದಿಸಿದ ಕಡಲೆ | ಅಪ್ರಾಣಿಕತನದಿಂದ ದೊರಕಿಸಿದ ಲಡ್ಡುಗಳಿ . ಗಿಂತ ಶ್ರೇಷ್ಠವಾದುದು. ಎರಡನೆಯವರ ಹಣದ ಮೇಲೆ ಎಂದೂ ಕಣ್ಣಿ ಡಬೇಡ, ಮಗು '' 3. ಫ್ರಜ ಹೇಳುವದಾದರೆ, ಎರಡನೆಯವರದಂತಿ _ ಕಲಿ, ಹಣದ ಮೇಲೆಯೆ ನನ್ನ ಮೋಹವಳಿದು ಹೋಯಿತು. ಗಾಂಧೀಜಿಯವರ ಸಂಪರ್ಕದಲ್ಲಿ ಕ ಸ್ವೇಚ್ಛೆ ಯಿಂದ ನಿರ್ಧನಿಕನ ವ್ರತ ಸ್ವೀಕರಿಸಲು ಕೆ ಸಾಧ್ಯವಾಗುವಂಥ ಸ್‌ ತಯಾರಾ ಯಿತು. ಆರ್ಥಿಕ ದೃಷ್ಟಿಯಿಂದ ನನ್ನ ಜೀವನ ದಲ್ಲಿ ಕಾನು ರೂಪಾಯಿಯನ್ನೆಂದೂ ನೋಡಲಿಲ್ಲ. ಸ ಲಕ್ಷ್ಮೀಜೀವಿ ಷೋಡಶ ಶೃಂಗಾರದಿಂದ ಸ ಸಜ್ಜಿ “ತ ಳಾಗಿ ನನ್ನ ಬಾಗಿಲಲ್ಲಿ ಜು ನಿಂತಾಗಲೆಲ್ಲ ಗ ರ್ಧಾಣ. ಬೃಹದಾಕಾರದಲ್ಲಿ ಅಡ್ಡ ಬಂದು ಅವಳನ್ನು ನನ ಕಾಣದಂತೆ. ಮಾಡಿತು. ಉಪ ದಿಂದ ಮುಚ್ಚಿ ದೆಯೆಂದು ಹೇಳಿದೆ. ಆದರೆ ನನ್ನೆ ತಂದೆ ನನ್ನ “ಟ್ಟಿ ಗೆ ಲಕ್ಷ್ಮಿಯ ಮುಖಕ್ಕೆ ಆ ಅರ್ಧಾಣೆಯ ತಾಮ್ರದ ಮುಚ ಳವನ್ನು ತೊಡಿಸಿ ' ಬಿಟ್ಟಿದ್ದರು. (೨) ತ್ತ ನಮ್ಮ ಊರಿನ ಮಟ್ಟಿಗೆ ತಹಶೀಲದಾರರೇ ಎಲ್ಲಕ್ಕೂ ದೊಡ್ಡ ಸರಕಾರೀ ಅಧಿಕಾರಿಗಳು. ಇತ್ತ ಈಗ ರಾಜ್ಯದ ಮುಖ್ಯ ಮಂತ್ರಿಗಿರುವಷ್ಟೇ ಸ್ಥಾನ ೨ಡಿ ಮಾನ ಆ ಕಾಲದಲ್ಲಿ ತಹಶಿ]ಲದಾರನಿಗೆ ಅವನ ಫೆ ತಹಶೀಲಿನಲ್ಲಿರುತ್ತಿ ತ್ತು ಆ ಯುಗದಲ್ಲಿ ತಹಶೀಲ ' ದಾರರು ಊರಿನ ಎರಡು ಮೂರು ದೊಡ್ಡ ಗೃಹ ಸ್ಮ ರ ಮನೆಗಷೆ ಶೀ ಹೋಗಿಬರುತ್ತಿದ್ದರು. ಬ ವರೆ ಅವರಿಗೆ: ದೂರದಿಂದ: 'ನಮಸ್ಕಾ ರ ಮಾಡಲು ' ಜೊರತಕೆ ಅದೇ ತಮ್ಮ ಭಾಗ್ಯ ೨ ತಿಳಿಯುತ್ತಿ ಜರು, ಅಂದು ತಹಶೀಲದಾರರು ಸ್ವತಃ ನಮ್ಮ ನಿಷತ್ತು ಗಳಲ್ಲಿ ಸತ್ಯ ದ ಮುಖ ಸುವರ್ಣ ಪಾತ್ರ. ನನ್ನ ತಂಜಿ ಕೊಟ್ಟ ರತ್ನತ್ರಯ ಸ ಮನೆಗೆ-ಒಬ್ಬ ತೀರ ಬಡಷನ ಮನೆಗೆ-ಬಂದಾಗ ಓಣಿಯಲ್ಲಿ 'ಕ್ಷೀಲಾಹಲವೆದ್ದಿ ತು. ತಂದೆ ಕೂಡ ಆಶ್ಚರ್ಯದಿಂದ ಅವಾಕ್ಕಾದರು. - ತಂದೆ ಪಂಡಿತರಾಗಿದ್ದ ತೆ ವೈದ್ಯರೂ ಆಗಿ- ದ್ವರು. ನಾಡಿಯನ್ನು ಬಡಿದು ಹಿಗೆ ಒಂದು ಪ್ರಶ್ನೆಯನ್ನೂ ಕೇಳದ ಅವನ ರೋಗಲಕ್ಷಣಗಳ ನೆ ವಿವರಿಸುವಷ ಬೆ ತಜ್ಞರಾಗಿದ್ದ ರು. ಸ ಅವರ ಬಿಳಿ ಗುಳಿಗೆ 'ಉಮುಜಾಣಧ ದು ಹೆಸರು ವಾಸಿಯಾಗಿತ್ತು. ಕೋಗಿಗಳು ಹಣಕೊಟ್ಟಿರೂ ಸರಿ, ಬಿಟ್ಟಿರೂ ಸರಿ; ತಂದೆ ಅದನ್ನು ಮನಸ್ಸಿಗೆ ಹಚ್ಚಿ ಕೊಳ್ಳು ತ್ತಿರಲಿಲ್ಲ. ಭೇದಭಾವವನ್ನೂ ಮಾಡುತ್ತಿರಲಿಲ್ಲ. ಹಿಂದಿನ ಹ ತಹಶೀಲದಾರರ ಪತ್ನಿಗೆ ಜಡ್ಡಾಗಿತ್ತು. ಕ್ಚರರಾದರು, ಹಕೀಮರಾ ದರು ಬೈದ್ಯರಾದರೆ, ರೋಗ ಹಿಮ್ಮೆಟ್ಟಿಲಿಲ್ಲ. ತ ಪತ್ನಿ ಮಲಗಿದಲ್ಲಿಂದ ಏಳ ದಾದಳು. ಪರಿಸ್ಥಿತಿ ಚಿಂತಾಜನಕವಾಯಿತು. ಒಂದು ದಿನ ಡಿ ಓರ್ವ ಪ್ರತಿಷ್ಠಿತರು ನನ್ನ ತಂದೆಯನ್ನು ತಹಶೀಲದಾರರಲ್ಲಿಗೆ ಕರೆದೊ- ಯ್ಮರು. ಮೂರು ದಿನಗಳಲ್ಲಿ ತಹಶೀಲದಾರರ ಪತ್ನಿ ಎದ್ದುಕುಳಿತಳು. ತಂದೆ ವಿಜಿಟಿಂಗಫೀ ಕೇಳಿದ್ದ ನ್ನು ಔಷಧಿಯ ಬಿಲ್ಲು ಕಳಿಸದ್ದನ್ನು ಕಂಡು ತಹಶೀಲದಾರರು "ಆಶ ರ್ಯಪಟ್ಟು ಕೊಂಡರು. ಆಮೇಲೆ ತಹಶೀಲದಾರರು ಚಾತುರ್ಥಿಕ ಜ್ವರದಿಂದ ಪೀಡಿತರಾದರು. ಊರಿನ ಮೂವರು ಡಾಕ್ಟರರಿಂದಲೂ ಅದನ್ನು ನಿಲ್ಲಿಸುವ ದಾಗಿರಲಿಲ್ಲ. ತ ಮತ್ತೆ ಜ್ವರದ ಬಾರಿಯಿತ್ತು. ತಹಶೀಲದಾರರು "" ಅನೈಥಾ ಶರಣಂ ನಾಸ್ತಿ” ಎಂದು ತಂದೆಯಲ್ಲಿಗೆ ಬಂದಿದ್ದ ರು. ಮನೆಯ ಹೊರಗೆ ತಂದೆ ಅರ್ಧ : ಧೋತರ ವನ್ನುಟ್ಟು ಉಳಿದರ್ಥವನ್ನು ಹೊತ್ತು ಕುಳಿತಿ ದ್ವರು. ತಹಶೀಲದಾರರ ತರುಣ ಪೇಶಕಾರನು ತಂದೆಯ ಬಳಿ ಕುಳಿತಿದ್ದನು. ಅವನ ಮುದಿ ತಾಯಿ ಯಾವದೊ ವ್ರತದ ಉದ್ಯಾಪನೆ ಮಾಡ ಬಯಸಿದ್ದಳಾದ್ನರಿಂದ ಅದರ ವಿಧಿ ವಿಧಾನಗ ೭೨ ಳನ್ನು ಕೇಳಿಕೊಳ್ಳ ಲೆಂದು ಪೇಶಕಾರ ತಂಡೆಯ ಹತ್ತಿ. ರ ಬಂದಿದ್ದ ನ ತೆ ಪಂಡಿತಜ್ಜೇ, ನನ್ನ ತಮ್ಮನ ಲಗ್ನಕ್ಕೆ ಹೋಗಬೇಕಾಗಿದೆ. ಹಾಳು ಚಾತುರ್ಥಿಕ ಜ್ರ ಕ ಬಿಡುತ್ತಿ ಲ್ಲ. ನಿಮಗೆ ಶರಣು ಬಂದಿದೆ ನೆ, ನನ್ನ್ನ ಜ್ವರ ನಿಲ್ಲಿಸುವವರೆಗೆ ನಿಮಗೆ ಬೇ ಕ್ರಿ ಸಾ ಕೆಲಸವನ್ನೂ ನಾನು ಮಾಡಿಗೊಡುವದಿಲ್ಲ' ಎಂದರು ಸೆಪಶಲಿದಾರರು. ಅಧಿಕಾರದ ದರ್ಪವನ್ನು ಮರೆತು ತಹಶೀಲ ದಾರರು ಚಿಕ್ಕ ಮಗುವಿನಂತೆ ಹಟದ ಧ್ವನಿಯಲ್ಲಿ ಮಾತಾಡಿದ ನ್ನು ಕಂಡು ತಂದೆ ಆತ ಬಗೆಯ ಚೇಷ್ಟೆಯ ಲಿ, “ಎಲಾ! ಚಾತುರ್ಥಿಕ ಜ್ವರ ವನ್ನೋಡಿಸಲು ದೊಡ್ಡದೊಂದು ತೋಫಘ ಬೇಕನ್ನು ವಂತೆ ಮಾತಾಡುತ್ತಿ ರಲ್ಲ!” ಎಂದು ತಮ್ಮ "ಕೈಲಿದ್ದ ಬೀಸಣಿಕೆಯನ್ನು ತಹಶೀಲ ದಾರರ ತಲೆಯ ಮೇಲಿಟ್ಟು ಮಂತ್ರಪಠನೆಯ ಅಭಿನಯವನ್ನು ಮಾಡಿದರು. ಮತ್ತೆ, “ಆಯಿತೇ, ಚಾತುಥಿಣಕ ಜ್ವರ ಈ ಬೀಸಣಿಕೆಯಲ್ಲಿ ಬಂದು ಕುಳಿತಿದೆ. ಹೇಳಿರಿ, ಇದನ್ನು ಬಿಡಲಿ? ಎಂದರು. ಎಲ್ಲರೂ ನಕ್ಕರು. ನಗುತ್ತಲೇ “ ನಮ್ಮ ಪೇಶಕಾರನ ಮೇಲೆ ಬಿಡಿರಿ” ಎಂದು ತಹಶೀಲ ದಾರರು ಹೇಳಲು ತಂದೆ ಬೀಸಣಿಕೆಯನ್ನು ಪೇಶಕಾರನ ತಲೆಯ ಮೇಲೆ ರಾಡಿಸಿದರು. ಮತ್ತೊಮ್ಮೆ ಎಲ್ಲರೂ ನಕ್ಕರು. ತಂದೆ ಔಷಧಿ ಹೇಳುವದರಲ್ಲಿ ಮಗ್ನ ರಾದಸು, ' ಮಾರನೆಯ ದನ ತಹಶೀಲದಾರರಿಗೆ ಜ್ವರ ಬರಲಿಲ್ಲ. ಆದರೆ ಪೇಶಕಾರನಿಗೆ ಸಣ್ಣ ಜ್ವರ ಬಂದಂತಾಯಿತು. ಇದೇನೂ ವಿಶೇಷ ಮಾತಾ ಗಿರಲಿಲ್ಲ... ಆದರೆ ಮತ್ತೆ ನಾಲ್ಕನೆಯ ದಿನ ತಹಶೀಲದಾರರು ಸಂಪೂರ್ಣ ಆರೋಗ್ಯದಿಂದಿ ದ್ವಕೆ ಪ್ರೇಶಕಾರನಿಗೆ ವಿಪರೀತ ಜ್ವರ ಬಂತು. ತಂದೆ: ತಮ್ಮಲ್ಲಿದ್ದ ಅತ್ಯುತ್ತಮ ಔಷಧಿಯನ್ನು ಪೇಶಕಾರನಿಗೆ ಕೊಟ್ಟಿರು. ಚಾತುರ್ಥಿಕ ಜ್ವರ ನಿಲ್ಲಲಿಲ್ಲ. ಪೇಶಕಾರನ' ತಾಯಿ. ಗಡಬಡಿಸಿ ಬಂದು ಯಾರ ಮೇಲೆ ಕ ಕಸ್ತೂ ರಿ ತಂಡೆಯ ಯ ಹಿಡಿದು, "" ಪಂಡಿತಜೀ, ತಹಶೀಲದಾರರ ಜ್ವರವನ್ನು ನನ್ನ ಮಗನ ಮೇಲೆ ತಂದು ಶಲ ಈಗ ಅದನ್ನು ಬಿಡಿಸಿರಿ ಎಂದು ಗೋಗರೆದಳು. ಅಂದು ನಡೆ ದದ್ದೆಲ್ಲ ಹುಡುಗಾಟಿಕೆ ಎಂದು ತಂದೆ ಆಣೆ ಮಾಡಿ ಹೇಳಿದರೂ ಮುದುಕಿ ನಂಬಲಿಲ್ಲ. ಅವಳು “ ನಾನು ಬಡವಳು. ಆದರೂ ತಹಶೀಲ ದಾರರು ಕೊಟ್ಟಿಷ್ಟೆ ಬ ರೂಪಾಯಿಗಳನ್ನು ನಾನೂ ಕೊಡುತ್ತೇನೆ. “ನನ್ನ ಮಗನನ್ನು ್‌್‌ ಸ” ಎಂದಳು. ವಿಷಯ ಗಂಭೀರವಾಯಿತು. ಮರುದಿನ ಊರಿನ ಪ್ರಸಿದ್ಧ ಹಕೀಮನನ್ನು ಕರತಂದು ತಂದೆ ಪೇಶಕಾರನಿಗೆ ಔಷಧಿ. ಕೊಡಿಸಿದರು. : ಜ್ವರ ನಿಲ್ಬಲಿಲ್ಲ. ಡಾಕ್ಟರರನ್ನು ಕರಸಿದರು. : ಅವರ ಔಷಧಿಗೂ ಜ್ವರ ಬಗ್ಗಲಿಲ್ಲ. ಪೇಶಕಾರ ಕ್ಲೀಣನಾಗುತ್ತ ಹೋದ. 'ಅವನ ಸ್ಥಿ ತಿ ಚಿಂತಾ ಜನೆಕವಾಯಿತು. ಪೇಶಕಾರನ ತಾಯಿ ನನ್ನ ತಂದೆಯ ಕಾಲು ಹಿಡಿದು, ""ಪಂಡಿತಜ ನಾನು ಉಂಡೆ, ತಿಂದ, ಸುಖ- ಕಷ್ಟಗಳನ್ನು ಕಂಡೆ. ನಾನು ಇನ್ನು ಬದುಕಿದ್ದು ಏನೂ ಪ್ರ ಪ್ರಯೋಜನ ಎಲ್ಲ. ನನ್ನ ಮಗನ ಜ್ವರ ನನಗೆ' ಬರುವಂತೆ ಮಾಡಿರಿ. ದೇವರಾಣೆ, ಮಗನಾಣೆ, ಈ ಮಾತನ್ನು ಯಾರಿಗೂ ಹೇಳುವದಿಲ್ಲ. ಮೇಲಾಗಿ ನೀವು ಕೇಳಿದಷ್ಟು ಹಣವನ್ನು ಕೊಡುತ್ತೇನೆ? ಎಂದಳು, ತಂದೆಯವರು ಕಂಗಾಲಾದರು. ಆದಕೆ ಅವರೇನು ಹೇಳಬೇಕು, ಏನು ಮಾಡಬೇಕು? ಏನಾದರೂ ಮುದುಕಿಯ ನಂಬಿಗೆ ಸಡಿಲಾಗು ವಂತಿರಲಿಲ್ಲ.. ನಮ್ಮ ದುರದೃಷ್ಟದಿಂದ ಪೇಶ ಕಾರನು ಮರಣ ಹೊಂದಿದೆನು. - ಮುದುಕಿಯ. ಪ್ರಲಾಪದಿಂದೆ ಊರಿನವರಿಗೆ ನನ್ನ ತಂದೆ ತಹ- ಶೀಲದಾರರಿಂದೆ ಹಣ ಪಡೆದು ಅವರ ಮೃತ್ಯು- ಜ್ವರ ಪೇಶಕಾರನಿಗೆ ಬರುವಂತೆ ಮಾಡಿದರು ಎಂಬ ಮಾತು ತಿಳಿಯಿತು. ಅವರದನ್ನು ನಂಬಿದರು. ತಂದೆ ಬದುಕಿದ್ದೂ ಸತ್ತಂತಾದರು. ಇಡೀ ತ್ತ ರಾಗಿ ಕುಳಿತುಬಿಟ್ಟಿದ್ದರು. ನನ್ನ ತಂದೆ ಕೊಟ್ಟಿ ರತ್ನತ್ರಯ ದಿನೆ ಊಟ ಮಾಡಲಿಲ್ಲ, ಚಹ ಕುಡಿಯಲಿಲ್ಲ, ಮಾತುಕತೆಯಾಡಲಿಲ್ಲ. ಮೂರ್ತಿಯಂತೆ ಸ್ತಬ್ಧ ರಾತ್ರಿ ೧೦ ಗಂಟಿಯ ಸುಮಾರಿಗೆ ತಹಶೀಲದಾರರು ಪತ್ನೀಸಮೇತ ರಾಗಿ ಬಂದರು. ಅವರ ಪತ್ನಿ ತಂದೆಯ ಕಾಲು ಹಿಡಿದು * ನೀವು ಇವರನ್ನು ರಕ್ಷಿಸದೆ ಹೋಗಿ ದ್ವರೆ ಇಂದು ಪೇಶಕಾರನ ಹೆಂಡತಿಯ ಬದಲು ನಾನು: ನನ್ನ ಕೈಬಳೆಗಳನ್ನು ' ಒಡೆದು ಹಾಕ | ಬೇಕಾಗುತ್ತಿತ್ತು” ಎಂದಳು. ಒಂದು ಶಬ್ದವನ್ನೂ ಆಡದೆ ತಂದೆ ಅವರನ್ನು ಕಳಿಸಿಕೊಟ್ಟರು. ಈ ಘಟನೆಯ ಪ್ರಭಾವ ಅವರ ಮೇಲೆ ಜೀವನವಿಡೀ ಹ ಅನೇಕ ಸಲ ನನ್ನೊಡನೆ ಈ ವಿಷಯವನ್ನು ಪ್ರಸ್ತಾಪಿಸಿ ಮಗು, ಸಿಚ್ಚಿನಲ್ಲಾಗರಿ, ನಗೆಚಾಟಿಕೆಯಲ್ಲಾ ಗಲಿ, ಎಂದೂ ಯಾರಿಗೂ ಅಶುಭವನ್ನಾಡಬೇಡ. ಅಶುಭ ವಚನವು ಕುರುಡನ ಬಾಣವಿದ್ದಂತೆ. ಆಕಾಶದಲ್ಲಿ ಹಾರಿಹೋದರೆ ಸರಿ, ಬದಲು ಯಾರ ಎದೆಗಾದರೂ ನಟ್ಟರೆ ಸರ್ವನಾಶವಾಗು ವದು, ಮಗು, ಸತ್ಯವೇನೇ ಇರಲಿ, ಆ ಮುದು *ಿಯ ದೃಷ್ಟಿಯಲ್ಲಿ. ನಾನೇ ಅವಳ ಮಗನನ್ನು ಕೊಂದವನು,'' ಎಂದಿದ್ದರು. ಈ ಘಟನೆಯಾದನಂತರ' ತಂದೆ ಮತ್ತೊಂದು ದ ಒಂದು ಅಶುಭ ನುಡಿಯನ್ನಾಡಿಬಿಟ್ಟರು, ಸತ್ಯವಾಗಿ ಹೋಯಿತು. ನನ್ನ ತಂದೆ ೫ ರೂ ಅಮೀರರಂತೆ ಬಾಳುತ್ತಿದ್ದರು., ಅವರ ದೃ ಬ್ಬ "ಯಲ್ಲಿ ಕಿತ್ತಳೆ, ದ್ರಾಕ್ಷೆ, ಸೇಬು, ಹಜಾರ ಬಾಳೆಹಣ್ಣು ಗಳಷ್ಟೆ ಹಣ್ಣು ಗಳಾಗಿ ದ್ವವು, ಗೇರು ಹಣ್ಣು ಲ ಫಲ 'ಎನ್ನು ತ್ರ 'ದ್ವರು, ಒಂದು ದಿನ ನೆಕೆಯವರಾರೊ ಗರು ಹೆಣ್ಣು ಗಳನ್ನು ಹಿಡಿದುಕೊಂಡು ಮನೆಗೆ ಬಂದರು. ನನ್ನ 8 ತಾಯಿ ಯಾವದೊ ಹಳೆಯ ಕೋಗ ದಿಂದ ಸದಾ ನರುಳುತ್ತಲೇ ಇರುತ್ತಿ ದಳು. ಗೇರು ಹಣ _ನ್ನು ಕಂಡು “ಈ ನಿಷವನ್ನೆಲ್ಲಿಂದ ಕ ತಂದಿರಿ? '' ೫1 ೯ ಸ ಸಲುವಾಗಿ ತಂದಿದ್ದೇನೆ. . ಹಗಲು ೭೩ ರಾತ್ರಿ ನರಳುತ್ತಿರುವಿ. 'ಹೇಗಾದರೂ ಅದ ರಿಂದ ಬಿಡುಗಡೆ ಬೇಕಲ್ಲ'' ಎಂದು ತಂದೆ ಗೇರು ಹಣ್ಣ ನ್ನು ಅವಳ ಮೈಮೇಲೆಸೆ ಸೆದರು. ತಾಯಿ ಅದನ್ನು "ಕೊಯ್ದು ಒಂದು ಚೂರನ್ನು ತಿಂದಳು. ಜೀ ರಾತ್ರಿ ಅವಳಿಗೆ ಕೋಗ ಉಲ್ಬ ಜಿಸಿತು. ಕೆಲ ದಿನಗಳಲ್ಲೆ ಸ್ವರ್ಗವಾಸಿಯಾದಳು. ತಂದೆಯ ಮಾತುಗಳು ನನ್ನ ಹೈದಯದಲ್ಲಿ ಬೇರೂರಿದವು. ಅದರ ಪರಿಣಾಮವಾಗಿ ಆವೇಗ ಮತ್ತು ಆವೇಶಭರದಲ್ಲಿ ಕೂಡ ಅಶುಭ ವಚನಗ ಳನ್ನಾಡಬಾರದು ಎಂದು ಸಾಧನೆ ನಡೆಸಿದೆ. ಎಂಥ ಪ್ರಸಂಗದಲ್ಲಿಯೂ ಅಶುಭವನ್ನಾಡದಿರುವದು ನನ್ನ ಸ್ವಭಾವವಾಗಿ ಹೋಯಿತು. ನನ್ನೆ ವೈರಿ ಗಳ ಸರ್ವನಾಶವು ನನ್ನ ಮುಷ್ಟಿಯೊಳಗಿದ್ದಾಗ ಕೂಡ ನಾನವರನ್ನು ಕ್ಷಮಿಸಲು ಶಕ್ತನಾಡೆ. ಅಶುಭ ವಚನವನ್ನಾ ಡದಿರುವದು ಶುಭಸೃಷ್ಟ, ಅಶುಭಚಿಂತನ ಮಾಡದಿರುವದು ಶುಭದೃಷ್ಟಿ ಯೆಂದು ನನ್ನ ಅನುಭವಕ್ಕೆ ಬಂದಿದೆ. (೩) ಲಾಲಾ ಹರಸುಖರಾಯರು ಊರಿನ ಸ ಶ್ರೀಮಂತರು. ದೊಡ್ಡ ಬಂಗಲೆಯಲ್ಲಿ ವಾಸ್ತ ವ್ಶ ತೇಜಸ್ವೀ ವತ ಉದಾರ ಸ್ವಭಾವ ತ ರದು... ಮನೆಯ ಹೊರಗೆ ಹೊರಡುವದಾದರೆ ಎರಡು ಕುದುರೆಗಳ ಸಾರೋಟು ಬೇಕೇ ಬೇಕು. ಮೊದಲಿಗೆ ಮಕ್ಕಳಿಲ್ಲದಿದ್ದೆರೂ ಇಳಿ ವಯಸ್ಸಿ ನಲ್ಲಿ ಮಗನೂ ಹುಟ್ಟ ದನು, ಸಂಸಾರವು ಅವರಿಗೆ ಸುಖವೇ ತಾ ಸು! ಸೂರ್ಕನ *ರಣ ಕೂಡ ಮೈಗೆ ತಗಲದಂತೆ ಹರಸುಖರಾಯರು ಐದು ಎಷ ವಕೆಗೆ ಮಗ ನನ್ನು ಬೆಳೆಸಿದರು. ಐದನೆಯ ವರ್ಷದ ಹುಟ್ಟು ಹಬ್ಬ ವನ್ನು ಬಹು ವೈಭವದಿಂದಾಚರಿಸಿದರು. ಪೂಜಿಗಳು. ನಡೆದವು, ವಾದ್ಯ ಗಳು ಬಾರಿಸಿದವು, ಚು ನಡೆದವು, ಗತಿಗಳು ಕೊಡ ಟ್ವಿವು.. ಲಾಲಾ ಹರಸುಖರಾಯರು: ಮಗ ಸ ಸಾರೋಟಿನಲ್ಲಿ ಕೂಡ್ರಿಸಿಕೊಂಡು ಪೇಟಿಗೆ : ಆದರೆ ಲಾಲಾರ ಭವಿಷ್ಯ ನಿಜವಾಯಿತು. ತಂದೆ-ತಾಯಿ. ಅಶುಭಭಾಷಿ ಬಂದು ಜಕೆದಳು. ೭೪ ; ಕಸ್ತೂರಿ ಹೊರಟರು. ಪೇಟಿಯಲ್ಲಿ ಅಡ್ಡಾಡುವಾಗ ಮಗ ನನ್ನು ಕೇಳಿದರು: "ಮಗು, ನಿನಗೇನು ಬೇಕು ಹೇಳು. ಮಗನ ಮೊದಲನೆಯ ಬೇಡಿಕೆಗೆ ಇಲ್ಲವೆನ್ನ ಲಾಗದೆಂದು ಅವರು ಆರೇಳು ನೂರು ರೂಪಾಯಿ ಗಳನ್ನು ಜೇಬಿನಲ್ಲಿಟ್ಟು ಕೊಂಡೇ ಹೊರಟಿದ್ದ ನ ಮಗ ಕಣ್ಣಿಗೆ ಸಾಣುತ್ತಿ ದ್ನ ನಾನಾ ವಸು ಳನ್ನು ಆತ್ಮ ರ್ಯದಿಂದೆ “ನೋಡುತ್ತಿ ದ್ದ ಡಿ ಒಸ್ನಇ? ಹೇಳಿದ. " ಅಪ್ಪಾ, ನನಗೆ ಒಂದು ಬಿಲ್ಲಿಯ ಗಜ್ಜರಿ ತತಡ. ಮಗನ ಮಾತು ಕೇಳಿ ತಂದೆಯ ರಕ್ತ ಹೆಪ್ಪು ಗಟ್ಟಿತು. ಉತ್ಸಾ ಹ ಹಾಳಾಗಿಹೋಯಿತು. ` ಗಜ _ರಿಯನ್ನೇನು ತಃ ಸ ಮತ್ತೇನಾದರೂ ಕಿಮ್ಮತ್ತಿ ನ ಸಾಮಾನು ಕೇಳು” ಎಂದರು ಅವರು. ಮಗ ತುಸು ಯೋಚಿಸಿ, "' ಇಲ್ಲ ಅಪ್ಪಾ, ನನಗೆ ಒಂದು ಬಿಲ್ಲಿಯ ಗಜ್ಜ ರಿಯೇ ಬೇಕು,” ಎಂದ. ಗಾಡಿ ಮೊಡೆಯುವವನಿಂದ ಒಂದು ಬಿಲ್ಲಿಯ ಗಜ್ಜರಿ ತರಿಸಿ ಮಗನ ಕರವಸ್ತ್ರದಲ್ಲಿ ಕಟ್ಟಿ ಸಿಕೊಂಡು ಲಾಲಾ ಹರಸುಖ ಕಾಯರು ಮನಗೆ ಬಂದರು. ಸಂಜೆ ಹೆಂಡತಿಯೊಡನೆ « ಫ್ರೇಳು, ಇ ತಿನ್ನುಣ್ಣು ವದಿದೆಯೋ ತಿಂದುಂ ಡುಕೊ. : `ದಾನ- ಧರ್ಮ ಮಾಡುವದಿದ್ದರೆ ಮಾಡಿಕೊ. ಬಹಳ ಭಾಗ್ಯಶಾಲಿ ಮಗ ಹುಚ್ಚಿ ಡ್ಡಾನೆ ನಮಗೆ. "ಈ ಜಗ್ಗ ಈ ಬಾಗಳಟಾ ಇಟ್ರ 0ಗಿಗಳನ್ನು ಮಾರುತ್ತಾನೆ. ಈ ಮನೆತನದ ಅಳಿಗಾಲ ದೂರವಿಲ್ಲ'' ಎಂದರು. ನಡೆದ ವಿಚಾರ ನೇಳಿಕೊಂಡಮೇಲೂ ತಾಯಿ ಮಗನ ಪಕ್ಷ ಹಿಡಿದು ವಾದಿಸಿ ಗಂಡನನ್ನು ಸತ್ತ ಬಳಿಕ ಮಗ ಒಮ್ಮೆ ತನ್ನ ಧರ್ಮ ಬದಲಾ ಯಿಸಿದ, ಮತ್ತೆ ತನ್ನ ಮೊದಲಿನ ಧರ್ಮವನ್ನೇ. ಸ್ವೀಕರಿಸಿದೆ. ಕೊನೆಗೆ ಅರೆಹುಚ್ಚ ನೋಪಾಡದಿ ಯಲ್ಲಿ ಬಂಗಲೆಯ ಇಟ್ಟ ಂಗಿಗಳನ್ನು ತನ್ನ ಕೈಯಾರೆ ಬುಟ್ಟಿಯಲ್ಲಿ ಜು | ಹ ಮೃ ತಪಟ್ಟ. ಶ್ರ ಕಥೆಯನ್ನು ನನಗೆ ಬಾಲ್ಯ ಬ ಯೌವನ ಕಾಲದ ವರೆಗೆ ಆನೇ ಕಸಲ ತುಜಿ ಹೇಳಿದ್ದರು. ಆಗಾಗ ನನಗೆ ಆ ಮುರುಕು ಬಂಗಲೆಯನ್ನು ತೋರಿಸುತ್ತಿದ್ದರು... "" ಮಗು, ಸಂಕುಚಿತ. ಎಚಾರ, ಸಂಕುಚಿತ ಭಾಗ್ಯ. ಮರಿಯಬೇಡ.. ಭಾವನೆಯಿಂದ ಭಾಗ್ಯ ಉಂಟಾಗುತ್ತದೆ. ಭಾವನೆ ಯಂತೆ ಭಾಗ್ಯ. ನೀಚ ಭಾವನೆಯವನ ಭಾಗ್ಯ ಶ್ರೇಷ್ಠ ಹೇಗುಗಬೇಕು ತ ಎನ್ನು ತ್ತಿದ್ದರು. ತಂಡೆಯ ಈ ಮಾತುಗಳು ಮತ್ತು. ಅವಕ್ಕಿದ್ದ ಹಿನ್ನೆಲೆ ನನಗೆ ಎಂದೂ ಮೆತುಹೋಗಲಿಲ್ಲ. ಇದರ ಫಲವಾಗಿ ನನ್ನ ಸಾಹಿತ್ಯ ಎಂದೂ ವಾದಕ್ಕೆ [ಗುರಿಯಾಗಲಿಲ್ಲ. ಚ ರಾಜ ಜಯಸ ಜಾಲಕ್ಕೆ. ಸಿಲುಕಿಕೊಳ್ಳಲಿಲ್ಲ. ನನ್ನ ವ್ಯವಹಾರದಲ್ಲಿ ಜಜಿಲತೆಯುಂಟಾಗಲಿಲ್ಲ. ಸಾನ ಜೀವನವನ್ನು ಸದಾ ವಿಶಾಲ ದೃಷ್ಟಿಯಿಂದೆ ನೋಡುವಂತಾದೆ. ಎಂದೂ ಎರಡನೆಯವರ ಹಣದ ಮೇಲೆ ಕಣ್ಣಿ ಡಬೇಡ. ಯಾರಿಗೂ ಅಶುಭ ನುಡಿಯನ್ನಾಡಬೇಡ. ಭಾವನೆಯಂತೆ ಭಾಗ್ಯ. ನನ್ನ ತಂದೆ ನನಗೆ ಕಟ್ಟ ಮೂರು ರತ್ನಗಳೇ ಇವು, ಕುರ ಮರಣಕ್ಕೆ ಜೀವ ಮರಣದ ಘಟನೆಯನ್ನು ಚಿತ್ರಿಸುತ್ತಿ ದ್ದರು. ನಟನ ಅಭಿನಯ ನಿರ್ದೇಶಕ ರಿಗೆ ಅಷ್ಟೆ ೇನೂ ಹಿಡಿಸಲಿಲ್ಲ. ಒಬ ಹೇಳಿದರು; 4 ಸಾಯುವಾಗಿನ ಅಭಿನಯಕ್ಕೆ ಸ್ವಲ್ಪ ಜೀವಕಳೆ ತುಂಬು ನೋಡೋಣ. '' ಆ | ನಿಮಿಷಕ್ಕೆ ೧೩೨ ಶಬ್ದಗಳ ಖೈಪವಿಂಗ ವೇಗವೆಂದರೆ ಸಾಮಾನ್ಯವೆ ಗ ಲ ಥ್‌ ಅಖಿಲನಿಶಿಯದ `ಭಾಯಿರ್ಪರ್ಛಾಟಂಗ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದವರು | ಶ್ರೀ ಶಾಂತಾರಾಮ ನೀಲಕಂಠ ನಿಲಾಖೆಯ ವರು. ಇದಕ್ಕೂ ಮೊದಲೇ ಅನರು ಅಖಿಲ ಭಾರತದ ಟಾಯಿಪ್‌ ರ್ಭಾಟಂಗ ಸ್ಪರ್ಧೆ . ಯಲ್ಲಿ ಮೊದಲನೆಯ ಸ್ಥಾನ ಪಡೆದಿದ್ದರು. ೧೯೪೭ ರಿಂದಲೂ ಅವರು ಭಾರತದ ಸ್ಪರ್ಧೆ ಗಳಲ್ಲಿ ಯಶಸ್ಸು ಪಡೆಯುತ್ತಲೇ ಬಂದಿ ದ್ಹಾರೆ. ೧೯೫೪ ರಲ್ಲಿ ಅವರ ತಮ್ಮ ತ್ರೀ ' ದಾಮೋದರ ಫನಿಲಾಖೆಯವರು ಕೂಡ ಆ. ಭಾ. ಸ್ಪರ್ಧೆಯಲ್ಲಿ ಯಶಸ್ಸು ಸಂಪಾ ದಿಸಿ ಸುವರ್ಣ ಪದಕವನ್ನು ಪಡೆದರು. . ಅದೇ ವರ್ಷವೇ ಶಾಂಶಾರಾಮರು ಅಖಿಲ ಷ್ಟ ಏಶಿಯದ ಸ್ಪರ್ಧೆಯಲ್ಲಿ ಸುವರ್ಣ ಪದಕ ಚ ವನ್ನು ನಡೆದದ್ದು. . ಏಶಿಯ ಮತ್ತು ಭಾರತಗಳ ಟಾಯಿಪ್‌ . ಕ್ಯಾಟಿಂಗ ಸ್ಪರ್ಧೆಯಲ್ಲಿ ವಿಕ್ರಮ ಸ್ಥಾಪಿಸಿ ಅಪೂರ್ವ ಯಶಸ್ಸನ್ನೂ ಕೀರ್ತಿಯನ್ನೂ ಸಂಪಾ ದಿಸಿದ ಈ ಬಂಧುದ್ಧಯವು ವಿದರ್ಭದ ಅಳೋಲೆ ' ಊರಿನವರು, ೦*ಶಿಯದ ಬ್ರೆಪಿಂಗ ಚ್ಯಾಂಪಿಯನ್‌ ಘಿ ಕಾಂತಾರಾಮ ನಿಲಾಖಿ ಶಾಂತಃರಾಮರಿಗೆ ಟಾಯಿಪ್‌ರ್ಯಾಟರದ' ಹುಚ್ಚು ಚಿಕ್ಕಂದಿನಲ್ಲೆ ಹಿಡಿಯಿತು... ಒಮ್ಮೆ ಅವರ ತಂದೆ ವಿನೋದಕ್ಕಾಗಿ ಪುಟ್ಟಿ ಶಾಂತಾ ರಾಮನ ಬೆರಳುಗಳನ್ನು ಟಾಯಿಪ್‌ರ್ಕಾಟರದ ಕೀ ಬೋರ್ಡಿನ ಮೇಲೆ ಆಡಿಸಿದರು. ಟಾಯಿಪ್‌ ರ್ಯಾಟಿರದೆ ಕೆಲಸ ಮತ್ತು ಅದನ್ನು ಮಾಡುವ ರೀತಿಗಳನ್ನು ಮಗನ ಎದುರು ಹೇಳಿದರು. ಆಗೆ ಅವರಿಗೆ ತಮ್ಮ ಈ ಹುಡುಗ ಟಾಯಿಪ್‌ರ್ಯಾಟಿಂಗ- ಶಾಂತಾರಾಮ ನಿಲಾಖೆ 4 ಸ್ಮರಾಜ್ಯಗ ದಿಂದ ೭೫ ೭೬ ಕಸ್ತೂ ರಿ ಕಲೆಯಲ್ಲಿ ನಿಪ್ಪೆಣನಾದಾನು, ವಿದ್ಯು ತ್‌ ವೇಗ ದಿಂದ ತನ್ನ ಬೆರಳುಗಳನ್ನು ಬ ಟಾಯಿಪ್‌ ರ್ಯಾಟಿಂಗ ವೇಗದಲ್ಲಿ ವಿಕ್ರಮ ಸ್ಥಾಪಿಸಬಹುದು ಎಂಬ ಕಲ್ಪನೆ ಕೂಡ ೫1 ಸಾಧ್ಯ ವಿರಲಿಲ್ಲ. ಆದಕೆ 'ನಯಸ್ಸಿ ನ೧೪ ನೆಯ ವರ್ಷದಲ್ಲಿಯೇ ಅಂದಕೆ ೧೯೩೯ ಲ್ಲಿ ಶಾಂತಾರಾಮನು "ನುಧ್ಯ ಪ್ರಾಂತ ಮತ್ತು 'ವರ್ಹಾಡಗಳ ಕೆಳತ್ರೇಣಿಯ ಸರಕಾರೀ ಪರೀಕ್ಷೆಗೆ ಕುಳಿತನು. ಪರೀಕ್ಷೆಯಲ್ಲಿ ಮಿನಿಟಿಗೆ ೩೦ ಶಬ್ದಗಳನ್ನು ತಪ್ಪಿಲ್ಲದೆ ಟಾಯಿಪ್‌ ಮಾಡಸಜೇಕು ಎಂದಿತ್ತು. ಪರೀಕ್ಷೆಗೆ ಕುಳಿತವ ರಲ್ಲಿ ತೀರ ಚಿಕ್ಕ ವನಾದ ಇವನೇನು ` ಪಾಸಾಗು ತ್ತಾನೆ ಜ್‌ ಶಾಂತಾರಾಮನನ್ನು ಕುರಿತು ಯೋಚಿಸುವ ಜನರೂ ಇದ್ದ ರು. ಆದರೆ ಶಾಂತಾ “ ರಾವನಿಗೆ ಆತ್ಮವಿಶ್ಯಾಸವಿತ್ತು. ಆತ. ಪರೀಕ್ಷೆ ಯಲ್ಲಿ ಪಾಸಾದದ್ದು ಮಾತ್ರವಲ್ಲದೆ, ಮೊದಲ ನೆಯ ಸ್ಥಾನವನ್ನು ಸಂಪಾದಿಸಿ ಎಲ್ಲರನ್ನೂ ದಂಗುಬಡಿಸಿದನು. ಮೋಜಿಗಾಗಿ ಎಂದು ನಡೆ ಸಿದ ಪ್ರಯತ್ನಕ್ಕೆ ಛಲದ ಸ್ವರೂಪ ಬಂದಿತು. ಜಂ ಪ್‌ರ್ಯಾಜಗದ ಅಧಿಕಾಧಿಕ ವೇಗ ವನ್ನೂ ಪ ಪ್ರಾವೀಣ್ಯ ವನ್ನೂ ಸಂಪಾದಿಸಬೇಕೆಂಬ ಚಹ ಕ್ಕತಾಂತ್ಷ ಇರ ಮನದಲ್ಲಿ .- .ಮೂಡಿತು. ಅನಂತರ ಶಾಂತಾರಾಮರು ಅತ್ಯಂತ ನಿಷ್ಠೆ ಯಿಂದ 3 ತಬರದ ಮೇಲೆ ವಿಜಯ ಸಂಪಾದಿಸುವ ಪ್ರ ಯತ್ನ ವನ್ನು ಮಾಡತೊಡಗಿ ದರು. ಸಾಧ್ಯ ವಿದೃಷ ಷ್ಟು “ವೇಗವನ್ನು ಸಂಪಾದಿಸ ಬೇಕು; ಮತ್ತು 1 ಸಮಯದಲ್ಲಿ ಒಂದೂ ತಪ್ಪಾಗದಂಥ "ಕೌಶಲ್ಯವನ್ನು ಪಡೆಯಬೇಕು ಎಂಬೆರಡು ಗುರಿಗಳನ್ನು ಅವರು ಇಟ್ಟುಕೊಂಡಿ ದ್ವರು. ಈ ಗುರಿಗಳನ್ನು ಸಾಧಿಸಿಯೇನೇ ಎಂಬ ಸಂದೇಹ ಅವರಲ್ಲಿ ಯಾವಾಗದರೊಮ್ಮೆ ಮೂಡದೆ ಇರುತ್ತಿರಲಿಲ್ಲ... ಆದರೆ ಅಕೋಲಾ ವಕೀಲ ಸಂಘದಲ್ಲಿ ಸ್ಪೆನೊಗ್ರಾಫರ-ಬಾಯಿಪಿಸ್ಟ ರಾಗಿ ದುಡಿಯುವ ಅವಕಾಶ ಅವರಿಗೆ ಸಿಕ್ಕಿತು. ಅದರಿಂದ ಶೀಘ್ರಲಿಪಿಯಲ್ಲಿ ಗತಿಯನ್ನೂ ವಿಎಧ . ಸಂಧಿ ಅವರಿಗೆ ದೊರಕಿತು. ಬಗೆಯ ಟಾಯಿಪಿಂಗ ಕೆಲಸಗಳನ್ನೂ ಮಾಡುವ ವೇಗ ಮತ್ತು ಶುದ್ಧ ಲೇಖಗಳನ್ನು ಸಾಧಿಸಿಕೊಳ್ಳುವ ಅವರ ಹಂಬಲ ಸತ್ಯವಾಗತೊಡಗಿತು. ಶಾಂತಾರಾಮರ ಕೆಲಸ ಶೀಘ್ರದಲ್ಲಿ ಮತ್ತು.ತಪ್ಪಿಲ್ಲದೆ ಆಗುತ್ತಿದ್ದುದರಿಂದ ಸೇಲಸವೂ ಬಹಳಷ್ಟು ದೊರೆಯಹತ್ತಿತು. : ೧೯೪೬ರಲ್ಲಿ ಅವರು ಅಖಿಲ ಭಾರತ ಟಾಯಿಪ್‌ ರ್ಯಾಟಿಂಗ ಸ್ಟ 'ರ್ಥೆಯಲ್ಲಿ ಭಾಗವಶಿಸಿದರು. ಶೀಘ್ರ ಲಿಬಿಯಲ್ಲಿ ಗತಿಯನ್ನು ಸಾಧಿಸಿದ್ದರೂ ಶಾಂತಾ ರಾಮರು. ಈಸಲ *ಕೇವಲ ಹ. ಸ್ಪರ್ಧೆಯಲ್ಲಷ್ಟೇ ಭಾಗವಹಿಸಿದರು. ಸ್ಪರ್ಧೆ ಯಲ್ಲಿ ಅವರು ಎರಡನೆ ಸ್ಥಾ ನ ಗಡ ಶುದ್ಧ ಲೇಖನದಲ್ಲಿನ್ನೂ ತುಸು ನ್ಯೂನತೆ ಇದ್ದು ದರಿಂದ ಅವರಿಗೆ ಮೂರನೆಯ ಸ್ಥಾನ ಕೊಡಲ್ಪ ಟ್ಬಿತು. ಅರ್ಧ ತಾಸಿನ ಈಸ್ಟ ರ್ಧೆಯಲ್ಲಿ ಸ ಮಿನಿಟಿಗೆ ೮ಷ ಶಬ್ದಗಳನ್ನು ಸತ ಸೂೀ ಮಾಡಿ ದರು. ಮೊದಲನೆಯ ಸ್ಥಾ ನ ಪಡೆದವರು ೮೬ ಶಬ್ದಗಳನ್ನು ಟಾಯಿಪ್‌ ಮಾಡಿದ್ದ ರು. ಶಾಂತಾ ರಾಮರು ಇನ್ನೊ 0ದುಸಲ ಸ್ಟ ರ್ಧೆಯಲ್ಲಿ ಭಾಗ ವಹಿಸಲು ಆಜ] ೧೯೪೭ ರಲ್ಲಿ ಮತ್ತೆ ಅವರು ಅ. ಭಾ. ಸ್ಪರ್ಧೆ ಯಲ್ಲಿ ಭಾಗ ವಹಿಸಿದರು... ಈ ಸಲ ಪ್ರಥಮ ಸ್ಥಾನ ಪಡೆದೇ ತೀರಬೇಕೆಂಬ ಹಟಿದಿಂದ ಇಡೀ ವರ್ಷವೆಲ್ಲ ಅವರು ಶ್ರಮಿಸಿದ್ದರು. ಅವರ ಅವಿಶ್ರಾಂತ ಶ್ರ ಮದ ಪ ಪ್ರತಿಫಲ ಅವರಿಗೆ ದೊಕೆ ಯಿತು. ಅವರೆ ಅಪೇಕ್ಷೆಯಂತೆ ಅವರಿಗೆ ಸ ರ್ಧೆ ಯಲ್ಲಿ ಪ್ರಥಮ ಸ್ಥಾನ ದೊರಕಿತು. ಮಾತ್ರವಲ್ಲ, ಅವರು ಅದು ವರಿಗಿನ ಭಾರತೀಯ ವಿಕ್ರಮ ವನ್ನು ಮೀರಿಸಿ, ಮಿನಿಜಿಗೆ ೧೦೧.೭ ಶಬ್ದಗಳನ್ನು ಟಾಯಿಪ್‌ ಮಾಡಿ ಭಾರತದ ಚ್ಯಾಂಪಿಯನ್‌ ಶಿಪ್‌ ಮತ್ತು ಸುವರ್ಣ ಪದಕವನ್ನು ಸಂಪಾದಿ ಸಿದರು. ಈ ವಿಜಯದಿಂದ ಅವರಲ್ಲಿ ಆತ್ಮವಿಶ್ಯಾಸ ಬಯ ಅವರು ತಮ್ಮ ಪರಿಶ್ರಮ ನಿಲ್ಲಿಸಲಿಲ್ಲ. ಸ್ಪರ್ಧೆಗಳು ನಡೆದಾಗಲೆಲ್ಲ ಭಾಗ ವಸಸಲು ಅವರು ನಿರ್ಧರಿಸಿದರು. ಮುಂದಿನ ನಾಲ್ಕು ವರ್ಷಗಳ ವರೆಗೆ ಅವರು ತಮ್ಮಅಜಿಂಕ್ಕ _ ಪದವನ್ನು ಉಳಿಸಿಕೊಂಡು ಬಂದರು. ಶಾಂತಾರಾಮರ ಕೀಠ್ರಿ ಹೆಬ್ಬಿತು. ಕಲಕತ್ತಾ ಹಾಯಕೋರ್ಟಿನ ಶೀಘ್ರ ಲಿಪಿಕಾರರು ಮತ್ತು “ಆಲ್‌ ಇಂಡಿಯ ಇನ್‌ಸ್ಟಿಟ್ಯೂಟ ಆಫ್‌ ಶಾರ್ಟ ಹ್ಯಾಂಡ್‌ ರ್ಯಾಟರ್ಸ”ದ ಕಲಕತ್ತೆಯಲ್ಲಿರುವ ಮುಖ್ಯಕಚೇರಿ ಶಾಂತಾರಾಮರ ವಿಷಯದಲ್ಲಿ . ಆಸ್ಥೆ ತಾಳಿ ಕಲಕತ್ತೆಗೆ ಬಂದು ಕೆಲವು ಆಮಂತ್ರಿ . ತರೆದುರು ಟಾಯಿಪ್‌ರ್ಯಾಟಿಂಗ್‌ ವೇಗದ ಪ್ರಾತ್ಯ ' ಫ್ಲಿಕೆಯನ್ನು. ತೋರಿಸಬೇಕೆಂದು ಶಾಂತಾರಾಮ . ರನ್ನು ಕೇಳಿಕೊಂಡರು. _.. ಶಾಂತಾರಾಮರು ಸಲಕತ್ತೆಗೆ ತೆರಳಿ ಹಾಯ ಕೋರ್ಟಿ, ಅಂಡರವುಡ್‌ ಭಾಯಿಪ್‌ರಾಯಟಕರ್ಸ ಕಂಪನಿಯ ಕಚೇರಿ ಮೊದಲಾದೆಡೆಗಳಲ್ಲಿ ಮಿನಿ ಟಿಗೆ ೧೦೦ಕ್ಕಿಂತ ಹೆಚ್ಚು ಶಬ ಗಳನ್ನು, ಶುದ್ಧ ವಾಗಿ ಬಾಯಿಪ್‌ ಮಾಡಿ. ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ಅಂಡರವುಡ್‌ ಟಾಯಿಪ್‌ ' ರಾಯಟರ್ಸ ಕಂಪನಿಯವರು ಈ ಕೌಶಲ್ಯವನ್ನು ಮೆಚ್ಚಿ ಇತುಗಿಕುಂಗ ಬಹುಮಾನವನ್ನ, ತ್ರ ರು” '.. ಭಾರತ ಮತ್ತು ಏಶಿಯಗಳಲ್ಲಷ್ಟೇ ಅಲ್ಲ, ಎಬ(ತಗಳಲ್ಲೂ ಶಾಂತಾರಾಮರ' "ಕೌಶಲ್ಯವು ಪ್ರಶಂಸೆ “ನಡೆದಿದೆ. ನೂ ್ಯಯಾರ್ತದಲ್ಲಿಯ 'ಅಂಡರವುಡ್‌' ಕಾರ್ಪೊರೇ ಶಿ ಕೆಮಿಂಗ್ಟನ್‌ ' ಟಾಯಿಪರ್ಕ್ಯಾಟರ್ಸ ಆಫ್‌ ಇಂಡಿಯಾ ವದ ' ಲಾದ ವಿದೇಶೀ ಕಂಪನಿಗಳೂ ಅವರನ್ನು ಪ್ರಶಂ . ಿಸಿವೆ. .. ಹೈದ್ರಾಬಾದ ಹಾಯಕೋರ್ಟಿನಲ್ಲಿ ಅಲ್ಲಿಯ ' ಮುಖ್ಯ ನ್ಯಾಯಾಧೀಶಕೆದುರು ಮಿಂಟಿಗೆ ೧೧೦ ಶಬ್ದಗಳನ್ನು ಶುದ್ಧವಾಗಿ ಟಾಯಿಪ್‌ ಮಾಡಿ ಅವರು ಹೆಸ ರು ಪಡೆದರು. ಮುಖ್ಯ ನ್ಯಾಯಾ | ಧೀಶರು ವೈಯಕ್ತಿಕವಾಗಿ ಶಾಂತಾರಾಮರಿಗೆ _' ಒಂದು ಪದಕವನ್ನು ಬಹುಮಾನವಾಗಿತ್ತ ರು. ತ ೧೯೫೩ ರಲ್ಲಿ ಶಾಂತಾರಾಮರು ಮಿನಿಟಿಗೆ 9೦೪ ಶಬ್ಧ ಗಳನ್ನು ಟಾಯಿಪ ಮಾಡುವ ವಿಸ್ತ ಶ್ರಮವನ್ನು ಸ್ಥಾಪಿಸಿದರು. ;ಆ ವರ್ಷ ಕಲ ಏಶಿಯದ ಟೈಪನಿಂಗ ಚ್ಯಾಂಪಿಯನ್‌ ಹ ದಾಮೋದರ ನಿಲಾಖೆ ಕತ್ತೆಯಲ್ಲಿ ಜರುಗಿದ ಅ. ಭಾ. ವ್ಯಾಪಾರ ಕಾರ್ಯ ಕ್ಚಮತೆಯ ಪ್ರದರ್ಶನದಲ್ಲಿ ಅಂಡರ್‌ವುಡ್‌ ಟಾಯಿಪ್‌ರ್ಯಾಟರ್ಸ ಕಂಪನಿಯು ತನ್ನ ಸ್ಟಾ ನಲ್ಲಿ ಟಾಯಿಪಿಂಗ ಕೌಶಲ್ಯ ತ. ಶಾಂತಾರಾಮರನ್ನು ನೇಮಿಸಿಕೊಂಡಿತು. ಈ ಸಮಯದಲ್ಲಿ ಲಖನ್‌ದಲ್ಲಿ ಹಿಂದಿ ಲಿಪಿ ಸುಧಾರಣಾ ಸಮಿತಿಯ ಸಜ್ಜಿಗೆ "ರಿತು. ಅದರಲ್ಲಿ ಭಾಗ ವಹಿಸಲು ಅಂಡರವುಡ್‌ ಕಂಪರಿ ಶ್ರೀ ಶಾಂತಾರಾಮರನ್ನೆ ಆರಿಸಿತು. ಹಿಂದಿ ಬಾಯಿಪ್‌ ರ್ಯಾಟರಕ್ಕಾಗಿ ದೇವನಾಗರಿ ಲಿಪಿಯಲ್ಲಿ ಕೀ ಬೋರ್ಡನ್ನು ಹೇಗೆ ತಯಾರಿಸಬೇಕು. ಎಂಬ ವಿಷಯವನ್ನು ಶಾಂತಾರಾಮರು ಕಂಪನಿಯ ಪರ ವಾಗಿ ಪ್ರತಿಪಾದಿಸಲಿದ್ದರು. . ಅವರು ಸ್ವತಃ ದೇವನಾಗಿರಿ ಲಿಪಿಯ ಒಂದು ಕೀ ಬೋರ್ಡನ್ನು ಈ ಮೊದಲೇ ತಯಾರಿಸಿದ್ದ ರು. ಅದನ್ನೊ 1 ಟಾಯಿ: ಪ್‌ಕ್ಯಾಟರದ ಮೇಕೆ ಕೂಡ್ರಿಸಿ ಅಂತಾ ವುಡ್‌ ಕಂಪನಿ ಅವರಿಗೆ ಕೊಟ್ಟಿತ್ತು. ಆ ಟಾಯಿಪ್‌ ರ್ಯಾಟರದ ಕೆಲಸವನ್ನು ಪ್ರತ್ಯಕ್ಷ ಚ ಬ ಶಾಂತಾರಾಮರ ಜನತ ಸೂಚನೆಗಳನ್ನೂ ಒಪ್ಪಿ ಕೊಂಡಿತು. ತಮ್ಮ ಈ .ಟಬಾಯಿಪ್‌ ರ್ಯಾಟಿರದ "ಮೇಲೆ ಕಾಂತು ಬ ಮಿನಿಟಿಗೆ ೬೫ ಶ% ಗಳನ್ನು ಟಾಯಿಪ್‌ ಮಾಡಿ ೬೮ ಕಸ್ತೂರಿ ತೋರಿಸಿದರು... ಕೇಂದ್ರಸರಕಾರದ. ಫಿಲ್ಮ ದಕೆ ಭಾರತೀಯ ಭಾಷೆಗಳಲ್ಲೂ ವೇಗದಿಂದ ವಿಭಾಗವು ಈ ಹಿಂದೀ `ಟಾಯಿಪಿಂಗದ ಡಾಕ್ಯು ಮತ್ತು ಕಾರ್ಯಕ್ಷಮ ರೀತಿಯಲ್ಲಿ ಟಾಯಿಪ್‌ ಮೆಂಟರಿ ಚಿತ್ರವನ್ನು... ಕೂಡ ತೆಗೆದು ಮಾಡಬಹುದೆಂಬುದನ್ನು ಇವರು ಸಿದ್ಧಮಾಡಿ ಕೊಂಡಿತು. ತೋರಿಸಿದರು. ೧೯೫೭ ರಲ್ಲಿ ಅವರು ದಿಲ್ಲಿಯಲ್ಲಿ ೧೯೫೪ ರಲ್ಲಿ ಜರುಗಿದ ಅ. ಭಾ. ಸ್ಪರ್ಧೆಯಲ್ಲಿ ತಾವು ಭಾಗವಹಿಸದೆ ಶಾಂತಾರಾಮರು ತಮ್ಮ ತಮ್ಮ ದಾಮೋದರ ಭಾಗವಹಿಸುವಂತೆ ಮಾಡಿ ದರು, ಮಿನಿಟಿಗೆ ೮ ಶಬ್ದಗಳನ್ನು ಟಾಯಿಪ್‌ ಮಾಡಿ ದಾಮೋದರರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು. "ಇದೇ ವರ್ಷ ಅಖಿಲ ಏಶಿಯ ಸ್ಪರ್ಧೆಯಲ್ಲಿ ಮಿನಿಟಿಗೆ ೧೦೭ ಶಬ್ದಗಳನ್ನು ಶುದ್ಧ ವಾಗಿ ಟಾಯಿಪ್‌ ಮಾಡಿ ಶಾಂತಾರಾಮರು ಪ್ರಥಮ ಸ್ಥಾನ ಪಡೆದು ಬಂಗಾರದ ಸಪ್ಪನ್ನು ಸಂಪಾದಿಸಿ ದರು. ಈ ಅಪೂರ್ವ ಯಶಸ್ಸು ಪಡೆದ ನಂತರವೂ ಶಾಂತಾರಾಮರು ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ. ಹಿಂದೀ ಕೀ ಜೋರ್ಡಿನಲ್ಲಿ “ ಟಚ್‌ ಮೆಥಡ್‌” ಪದ್ದತಿಯಿಂದ ವೇಗದಿಂದ ಟಾಯಿಪ್‌ ಮಾಡಲು ಅವರು ಪ ಪ್ರಯತ್ನಿ ಸತೊಡಗಿದರು. ಅಲಹಾಬಾದ ದಲ್ಲಿ ಜರುಗಿದ ಅ. ಭಾ. ಹಿಂದೀ ಟಾಯಿಹಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿ ಮಿನಿಟಿಗೆ ೮೫ ಶಬ್ದ ಗ್ಗೆ ಟಾಯಿಪ್‌ ಮಾಡಿ ಹಿಂದಿ! ಟಾಯಿ- ಪಿಂಗದ “ ಭಾರತ ರತ್ನ” ಪದವಿಯನ್ನು ಸಂಪಾ ಬಿಸಿದರು. ಯೋಗ್ಯ ಸೀ ಬೋರ್ಡು ಕೂಡಿಸಿ ಮಿನಿಟಿಗೆ ೧೧೪ ಶಬ್ದಗಳನ್ನು ಟಾಯಿಪ” ಮಾಡಿ ತೋರಿಸಿ ಬಂಗಾರದ ಕಪ್ಪನ್ನು ಸಂಪಾದಿಸಿದರು. ಈಗ ಶಾಂತಾರಾಮರಿಗೆ ೩೨ ವರ್ಷ, ಅವರೆ ತಮ್ಮ ದಾಮೋದರರಿಗೆ ೨೮ ವರ್ಷ. ಅಕೋಲೆ. ಯಲ್ಲಿ ಈ ಬಂಧುಗಳು ಟಾಯಿಪ್‌ ರ್ಯಾಟಂ್‌ ವ್ಯವಸಾಯವನ್ನು ನಡೆಸುತ್ತಿದ್ದು ಟಛಾಯಿಪಿಂಗ ಶಿಕ್ಷಣ ಸಂಸ್ಥೆ ಯೊಂದನ್ನು ನಡೆಸ ಸುತ್ತಿ ದ್ವಾರೆ. "ದಿಲ್ಲಿಯಲ್ಲಿ ಅಖಿಲ ಭಾರತ ಟಾಯಿಪಿಸ್ಟ ಮತ್ತು. ಶೀಘ್ರಲಿಪಿಕಾರರ ಪರಿಷತ್ತು ಸೇರಿದ್ದಾ ಗ ಸಾದಾ ಟಾಯಿಪ್‌. ರ್ಯಾಟರದ ಮೇಲೆ ಮಿನಿಟಿಗೆ ೧೧೮ ಶಬ್ದಗಳನ್ನು ಶುದ್ಧ ವಾಗಿ ಮತ್ತು ಇಲೆಕ್ಟ್ರಿ. ಕಲ್‌ ಬಾಯಿ: ಪ್‌ರ್ಯಾಟಿರಿದ ಮೇಲೆ ಮಿನಿಓಿಗೆ. ೧೩೨ ಶಬ್ದಗಳನ್ನು ಶಾಂತಾರಾಮರು ಟಾಯಿಪ್‌ ಮಾಡಿ ತಾ ನಿಸಿಡದಿ. ಪ್ರತಿಯೊಂದು ಶಬ್ದಕ್ಕೆ ಸರಾಸರಿ ಐದು ಬಡಿತಗಳೊ ದು ಹಿಡಿದರೆ ಕ| ಬೆರಳುಗಳು ಸೇಕಂದಿಗೆ ೧೦ ರಿಂದ ೧೧ ಸಲ ಚಲಿಸಿದವೆಂದು ಅನ್ನಬಹುದು. ಈ ಬಂಧುಗಳು ಟಾಯಿಪಿಂಗದಲ್ಲಿ ತೋರು- ತ್ತಿರುವ ಹ ಮತ್ತು ಸುಂ ಅವರಲ್ಲಿರುವ ನಿಷ್ಠೆ ಹಾಗೂ ಪ್ರಯತ್ನ ಗಳು ನಿಜವಾಗಿಯೂ ನುಕರಣೀಯವಾನಿವೆ. ಡಾಕ್ಟರರ ಹೆಸರೇನು? ಗಂಡ ಆಸ್ಪತ್ರೆಯಿಂದ ತೋ? ಮಾತನಾಡುತ್ತ ದಾದಿಯ ಹೆಸರು ಹೇಳಿದ. ಹೆಂಡತಿಗೆ ಏನೋ ಎನಿಸಿತು. ಅವಳು ತಟ್ಟನೆ ಕೇಳಿದಳು: “ ದಾದಿಯ ಹೆಸರು ನಿಮಗೆ ಹೇಗೆ ಗೊತ್ತಾಯಿತು 21 ಗಂಡ ಉತ್ತರವನಿತ್ತ: “ ಡಾಕ್ಟರ ಹೆಸರಿನ ಯಾದಿಯ ಕೆಳಗೆ ಅವಳ ಹೆಸರು ಬರೆದಿತ್ತು. '' 44 ಹೌಜೇ ? ಅಂದರೆ ಡಾಕ್ಟರರ ಹೆಸರೇನು? '' ರತೀಯ ಸಂಗೀತವನ್ನು ಫಿಟೀಲಿನ ಮೇಲೆ ಡಿಸಲು ಹೆಚ್ಚಿನ ಒಂದು ತಂತಿ ಅಗತ್ಯ ನಿಟೀಲು ಭಾರತದಲ್ಲಿಯೂ ಇತರ ಪಾಶ್ಚಾತ್ಯ ದೇಶಗಳಲ್ಲಿಯೂ ಸುಮಾರು 4 ಜೆ ಕಾಲದಲ್ಲಿ ಎಂದರೆ ೫೦೦ ವರ್ಷಗಳ ಹಿಂದೆ ಪ ಪ್ರಚಾರಕ್ಕೆ ಬಂದಿದ್ದರೂ ಪಾಶ್ಚಾ ತ್ಯಾ ಸಂಗೀತಕ್ಕೆ ಅದು ಸರ್ವಾತ್ಮ ನಾ ಹೊಂದಿ ಕೊಂಡಂತೆ ಕೀಯ ಸಂಗೀತಕ್ಕೆ 'ಹೊಂದಿಕೊಂಡಿರಲಿಲ್ಲ. ನಾಲ್ಕು ತಂತಿಗಳ ಈ ವಾದ್ಯದಲ್ಲಿ ಪಂಚವ ಮಶ್ರುತಿ ಮತ್ತು ಮಧ್ಯಮ ಶ್ರುತಿಗಳೆಂಬ ಎರಡು ಶ್ರುತಾನ ಪದ್ಮತಿಗಳಲ್ಲಿಯೂ ಸಂಗೀತವನ್ನು ನುಡಿ ' ಸಲು ಒಂದಿಲ್ಲ ಒಂದು ತೊಡಕು ಇದ್ದೇ ಈ ತೊಡಕನ್ನು ನಿವಾರಿಸಿಕೊಳ್ಳಬಹುದಲ್ಲವೇ ( ಎಂದು ನನಗೆ ವಿಚಾರ ಹೊಳೆಯಿತು. ಎಂದರೆ ಭಾರತೀಯ. ಶಾಸ್ತ್ರೀಯ ಸಂಗ್ವೀತದ ದೃಷ್ಟಿ ದಲೂ ವಿಟೀಶಿನ ಸುಧಾರಣೆ ಪ್ರ ದ್ಯಾ ದಂತಾಗುವುದು. _ ಪಾಶ್ಚಾತ್ಯ ಸಂಗೀತಶಾಸ್ತ್ರ ದ ದೃಷ್ಟಿಯಿಂದ ಕೂಡ ಪಿಟೀಲು ಪೂರ್ಣವಾದ ವಾದ್ಯವಾಗಿರ ಲ್ಲ. ೧೮ನೇ ಶತಮಾನದ ಎಂಟೋನಿಯೋಸ ಸೃಡಿ ೩೬೯ ಪಿಟೀಲಿಗೆ 1 ತಂತಿ ಬೀಕು ಗುಲವಾಡಿ ರತ್ನಾಕರ ಭಟ್ರ ವರಿಯಸ್‌ ಎಂಬಾತ ಏಿಟೀಲಿನಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿದನು. "ಅಿದಂಂದಾಗಿ ಪಾಶ್ಚಾತ್ಕ ಸಂಗೀತಕ್ಕೆ ವಿಟೀಲು ತಕ್ಕದಾದ 1 ವೊಸಿತು. ಭಾರತದಲ್ಲಿ ದಾಕ್ಷಿಣಾತ್ಯ ಸಂಗೀತಗಾರರು ಏಿಟೀಲನ್ನು ೫೦೦ ವರ್ಷಗಳ ಬಳಕೆಗೆ ತಂದಿ ದ್ಡರೂ ಕಃ ವಾದ್ಯ ತಯಾರಿಸುವ ಕಲೆಯು ಭಾರ ತದಲ್ಲಿ ಇತ್ತೆ ದ ಹೇಳಲು ಸರಿಯಾದ ಪುರಾವೆ ಗಳಿಲ್ಲ. ಆದರೆ ವಿಟೀಲಿನ ಮೂಲ ಭಾರತವೊ ಅಥವಾ ಪಶ್ಚಿ ಮ ದೇಶವೋ ಎಂಬ ಕುರಿತು ಒಮ್ಮತದ ಅಭವ ಇನ್ನೂ ಉಂಟಾಗಿಲ್ಲ. ಇಷ್ಟು ಮಾತ್ರ ಹೇಳಬಹುದು; ಏಟಿನ ತಯಾ ರಿಕೆಯಲ್ಲಿ ಪ್ರ ಪ್ರಸಿದ್ಧ ವಾದ ಸ ಸ್ಥಳವೆಂದರೆ ಇಟಲಿಗೆ ಸೇರಿದ ಗಾ ಎಂಬ ಊರು, ಇಷ್ಟರ ವರಿಗೆ ಪಿಟೀಲು ನಾಲು. ತಂತಿ- ಗಳ ವಾದ್ಯ, ಶ್ರ ನಾಲ್ಕು. ತಂತಿಗಳನ್ನು ಜೋಡಿಸಿಯೇ ಯಾವ ಬದಲಾವಣೆಗಳಿಲ್ಲದೆ ಶೇ ಗುಲವಾಡಿ ರತ್ನಾ ಕರ ಭಟ್ಟಿ ರು ಮಂಗ- ಳೂರಲ್ಲಿ ಹಲ ನರ್ಷಗಳಿಂದ ಉತ್ತರಾದಿ ಸಂಗೀತ ಸಾಧನೆ ಮಾಡುತ್ತ ಬಂದವರು, ಅವರು ನಿಟೀಲನ್ನು ಭಾರತೀಯ ಸಂಗೀತಕ್ಕೆ ಹೆಚ್ಚು ಒಗ್ಗಿಸಲು ನಡೆಸಿದ ಸಂತತ ಪ ಪ್ರಯತ್ನ ಜೀ ಐದು. ತಂತಿಯ ಪಿಟೀಲು ನಟ್ಟ ದೆ” ಕಸ್ತೂರಿ ೮೦ ನಾಲ್ಕು ತಂತಿ ನಾಲ್ಕು ತಂತಿ ಐದು ತಂತಿ 1 ಮಧ್ಯಮ ಶ್ರುತಿ 11 ಪಂಚಮ ಶ್ರುತಿ 111 ಮಧ್ಯಮ ಪಂಚಮ ಐಕ್ಕ ಶ್ರುತಿ 211.೫7 ಹಸ ಸ. ಪ .ಸೆ ಪ ಸ.:.ಷ.ಸ.ಪ ವಃ ಸತ ಇಟಗ ಗಥ ಕಿ ೨ರ ಳಿ ರಿ ಧ ರಿ ಧ ಸ ಈ ೨ | ತ 7 ನಿ| ಗ ನಿಗ ಗ್ರ ನಿ. ಗ ನಿ ಗ ನಿ| ಗ ನಿ “ | ೨ ಅ ಅ ೨ ಸಾ. ಸವಮ] ಸಮ ಮ ಸಮ ಸ ೪ _ ಮ ಸೈಮ ಸ 7 ಸಾ! ಎ ಪ 1 ಇ ೪ ತ್ಯ ೦ ಗ|| 13 ಓ ಆಟಿ ಡ್‌್‌ ್ರ “ಡಿ ೧೬೪೬ “ಕಿ ಮ|| ಸ್ತ್ಮ್ಲ್ಲ ೨ ದ್ರ | ಪ | ದ 22 | ಬೆ | * ಹೊಸದಾಗಿ ಸೇರಿಸಿದ ಐದನೆಯ ತಂತಿ ಸ್ವರ ಚಿನ್ಹೆ :. (೧) ಸ್ವರದೆ ಅಡಿಯಲ್ಲಿರುವ ಚುಕ್ಕಿ ಮಂದ್ರೆ ಸ್ಥಾನವನ್ನು ತೋರಿಸುತ್ತದೆ. (೨) ಸ್ವರದ ತಲೆಯ ಮೇಲಿರುವ ಚುಕ್ಕಿ ತಾರಸ್ಟಾ. ನನನ್ನು, ತೋರಿಸುತ್ತದೆ. (೩) ಮಧ್ಯ ಪುಸ್ತಕದ ಸ್ವರಗಳಿಗೆ ಚಿನ್ಹೆ. ಇಲ್ಲ. ತೊ ಆಲ್ಲಿ ಹೊಂ ಸ ಬಿ ಪಸ ಬಾರಿಸುವುದು ಹಿಂದಿನಿಂದಲೂ ಬಂದ ವಾಡಿಕೆ, ಸಂಗೀತವನ್ನು ನುಡಿಸಲು ಈ ಎರಡು ವಿಧದ: ಈ ಪದ್ಧತಿ ಮಾತ್ರ ಭಾರತೀಯ ಶಾಸ್ತ್ರೀಯ ಶ್ರುತಾನಗಳಿಂದಲೂ ನಾಲ್ಕು ತಂತಿಯ ವಾದ್ಯ, ಸಂಗೀತಕ್ಕೆ ಸಂಪೂರ್ಣ ಹೊಂದಿಕೊಂಡಿಲ್ಲ. ದಲ್ಲಿ ಸುಲಭವಾಗುವುದಿಲ್ಲ. ಏಕೆ? ಈ ನಾಲ್ಕು ತಂತಿಗಳನ್ನು ಪಂಚಮ ಪಂಚಮಶ್ರುತಿ ಎಂದರೆ ಸ.ಪ್ಪ ಸಪ್ಪ, -ಶ್ರುತಿ ಮತ್ತು ಮಧ್ಯಮ ಶ್ರುತಿ ಎಂಬೆರಡು ವಿಧ ಎಂ ಮತ್ತು ಮಧ್ಯಮತಶ್ರು ತಿಯೆಂದಕಿ ಪಸ! ಗಳಿಂದ ಶ್ರುತಾನ ಮಾಡುತ್ತಾರೆ. ಅದರ ಚಲನ ಸ.ಎಂದೂ ತಂತಿಗಳನ್ನು ತುತ ಫ್ರಷ್ಟ, ಮಂದ್ರ, ಮಧ, ತಾರ ಈ ಮೂರು ಸಪ್ತಕಗಳ ವು ಶ್ರುತಿ ಮೇಳದಂತೆ ಶ್ರುತಾನ ಮಾಡಿ ಲ್ಲಿಯೂ ಇರಬೇಕು. ಆದಕೆ ಹಾಗೆ ಸಂಪೂರ್ಣ ದರೆ ಸುರ ಮತ್ತು ಮಧ್ಯ ಸಪ್ತಕ ಸ್ವರಗಳು ಪೂರ್ಣವಾಗಿ ನುಡಿಯುತ್ತವೆ. ಆದಕೆ ಈ ಕ್ರಮ ದಿಂದ ತಾರಸಪ್ತಕವನ್ನು ವಾದಕನು ನುಡಿಸಲೆಳ ' ಸಿದರೆ ತನ್ನ ಇಡೀ ಅಂಗೈಯನ್ನು ೫ ಸರಿಗೆಯ ' ಮೇಲೆ ಮುಂದಕ್ಕೆ ಮೀಟಿ ಅತಿ ಕಷ್ಟದಿಂದ ' ತಾರಸಪ್ತಕದ ಮುಂದಿನ ನಾಲ್ಕು ಸ್ವರಗಳನ್ನು ; ವೆ ಸೆ ಡ್ಡ _ ನುಡಿಸಬೇಕಾಗುತ್ತದೆ. ಪಿಟೀಲು ವಾದನ ಕಲಿ ಯುವ ವಿದ್ಯಾರ್ಥಿಗೆ ಇದರ ಸಾಧನೆಗಾಗಿಯೆ . ನಾಲ್ಕು ವರ್ಷ ಪೂರ್ಡ ಬೇಕಾಗುತ್ತದೆ. ಮಧ್ಯಮ ಶ್ರುತಿ ಕ್ರಮದಂತೆ ಸರಿಗೆ ಜೋಡಿ ಸಿದಕೋ, ಮಂದ್ರ ಪಂಚಮದಿಂದ ತಾರ ಪಂಚ- ಮದ ವರೆಗೆ ಸಷ್ಟವಿಲ್ಲದೆ ಬಾರಿಸಬಹುದು. ಆದರೆ ಈ ಶ್ರುತಾನದಿಂದ ಕೆಳ ಮಂದ್ರಸ್ಥಾನ ಸ್ವರಗಳನ್ನು ನುಡಿಸಲು ಸಾಧ್ಯವೇ ಶಾಸ್ತ್ರೀಯ ಸಂಗೀತವಾದರೋ ಈ ಮಂದ್ರ ಸ್ಮಾನಗಳಿಗೆ ಅತೀವ ಮಹತ್ಯವನ್ನಿತ್ತಿದೆ. ಮಂದ್ರ ಸ್ಥಾನಗಳನ್ನು ನುಡಿಸೆಲು ತಕ್ಕ ತಂತಿಯಿಲ್ಲದಿರು ವುದೇ ಈ ನ್ಯೂನತೆಗೆ ಕಾರಣ, ಐದನೆಯ ತಂತಿಯೊಂದನ್ನು ಪಿಟೀಲಿಗೆ ಜೋಡಿಸೋಣ. ಆಗ ಈ ಎರಡು ಶ್ರುತಾನಗಳಿ ಗಾಗುವ ಅನಾನುಕೂಲತೆಗಳೂ ಹೋಗುವವು. ಅದರಿಂದ ಪಂಚಮಶ್ರುತಿ ಮಧ್ಯಮತಶ್ರುತಿಕ್ರೆಮ ಗಳೆರಡೂ ಐಕ್ಕವಾಗುತ್ತವೆ. ಅಲ್ಲದೆ ನಾಲ್ಕು ತಂತಿಯ ಪಿಟೀಲಿನಂತೆ ಕಷ್ಟದಿಂದ ಅಂಗೆ ಯನ್ನು ಚಾಚಿ ತಾರ ಸ್ವರಗಳನ್ನು ಮೀಟಬೇಕಾ ' ಗುವದಿಲ್ಲ. ಐದು ತಂತಿಗಳ ಏಿಟೀಲಿನಲ್ಲಿ ಕಷ್ಟ ಪಡದೆ ಖುಲ್ಲಾ ಸರಿಗೆಯೆ ಮೇಲೆ ತಾರಸಪ್ತಕದ ಸ್ವರಗಳನ್ನು ಸುಲಭವಾಗಿ ನುಡಿಸಲು ಬರುತ್ತದೆ. . ನಾಲ್ಕು ತಂತಿಯ ಪಿಟೀಲಿನ ಮೇಲೆ ತಾರ ' ಸಪ್ತಕವನ್ನು ನುಡಿಸಲು ಸಾಧನೆ . ಮಾಡುವ ' ಸಲುವಾಗಿ ಬಳಸುವ ನಾಲ್ಕು ವರ್ಷಗಳನ್ನು ಇತರ ಸಾಧನೆಗಳಿಗೆ ಉಪಯೋಗಿಸಬಹುದು. ಮಧ್ಯಮಶ್ರುತಿ ನಿಯವ:ದಂತೆ ಐದು ತಂತಿಗಳ ಪಿಟೇಲಲ್ಲಿ ಬಾರಿಸಿದರೆ. ಯಾವುದೇ ಗಂಭೀರ ತೆ ಪ್ರಕೃತಿಯ .ರಾಗದ ಪರಿಪೂರ್ಣ ರೂಪವನು ' ತೋರಿಸಲು ಸಾಧ್ಯವಾಗುತ್ತದೆ. ಅದರಂತೆ ಇತರ ತಂತಿ ವಾದ್ಯಗಳಲ್ಲಿ ತೋರಿಸಲ್ಪಡುವ ಮಂದ್ರ ಜ್‌ ಷಿ "ಆ ್ಯ 4 ಪಿಟೀಲಿಗೆ ೫ ತಂತಿ ಬೇಕು ೮೧ ಸ್ಥಾನ ಸ್ವರಗಳನ್ನು ನುಡಿಸುವ ಗಾಂಭೀರ್ಯ ವೈಶಿಷ್ಟ್ಯಗಳನ್ನು ಏಿಟೀಲು ಪಡೆಯುವುದು. ಎಂದಕೆ ವೀಣೆ, ಸಾರಂಗಿ ಮೊದಲಾದ ಘನ ಗಂಭೀರ ವಾದ್ಯಗಳಿಗೆ ಸರಿ ದೊರೆಯೆನಿಸಬಲ್ಲುದು ಐದು ತಂತಿಗಳ ಪಿಟೀಲು. ಉತ್ತರಾದಿ ಸಂಗೀತ ಪದ್ಧತಿಯಂತೆ ಮಂದ್ರ ಸ್ಥಾನ ಪ್ರಧಾನವಾದ ದರಬಾರಿ, ಪೂರಿಯಾ, ಮಿಯಾವಲ್ಹಾರ್‌, ಮೌಲಕಾಂಸ ಮುಂತಾದ ಗಂಭೀರ ರಾಗಗಳನ್ನು ಏಜೀಲಿನಲ್ಲಿ ವೈಶಿಷ್ಟ್ಯ ಪೂರ್ಣವಾಗಿ ನುಡಿಸಲಾಗುವುದಿಲ್ಲವಲ್ಲ ಎಂದು ನಾನು ಪೇಚಾಡುತ್ತಿದ್ದೆ. ಈ ಪೇಚಾಟಿವೇ ನನಗೆ ಹೊಸ ಪ್ರಯೋಗವೊಂದನ್ನು ಮಾಡಶಚ್ಚಿತು. ಮಂದ್ರ ಸ್ಥಾನದಲ್ಲಿ ರಾಗ ವಿಸ್ತಾರ ಮಾಡಿ ಗಂಭೀರ ಸ್ವರೂಪದ ರಾಗಗಳನ್ನು ತೋರಿಸ ಲಾಗುವುದಿಲ್ಲವೆ? ತೋರಿಸಬಹುದು. ಆದರೆ ಉತ್ತರಾದಿ ಪದ್ಧತಿಯಲ್ಲಿನ ರಾಗದ ಗಾಂಭೀರ್ಯವು ಹೀಗೆ ವಿಸ್ತರಿಸಿದ್ದರಿಂದ ನಷ್ಟವಾಗುತ್ತದೆ. ನಾಲು ತಂತಿಯ ಪಿಟೀಲಿನಲ್ಲಿರುವ ಈ ತೊಡಕು ವೀಣೆ ಮತ್ತು ಸಾರಂಗಿಗಳಲ್ಲಿ ಇಲ್ಲ. ಐದಾರು ವರ್ಷ ಗಳ ಪ್ರಯೋಗದ ಫಲವಾಗಿ ನಾನು ಹೊಸದಾಗಿ ಪಿಟೀಲಿಗೆ ಕೂಡಿಸಿದ ಐದನೆಯತಂತಿಯು ಅದರ ಪ್ರ ದೋಷವನ್ನು ರಿವಾರಿಸಿದೆ. ಐದು ತಂತಿಯ ಪಿಟೀಲಿನಿಂದ ಹೊಸ ತೊಡಕು ಗಳುಂಟಾದಕೆ? ಎಂದು ನನ್ನ ಮನಸ್ಸಿನಲ್ಲಿ ಸಂಶಯ ಮೂಡದೆ ಇಲ್ಲ. ಹಾಗೆಂದು. ಐದು.ವರ ೧೨ ಲೈ ಗಳಿಂದಲೂ ನಾನು ಸೂಕ್ಷ್ಮವಾಗಿ ಗಮನಿಸಿ ಐದು ತಂತಿಗಳ ಏಟೀಲನ್ನೇ ನುಡಿಸುತ್ತ ಪ್ರಯೋಗ ನಡೆಸಿದೆ... ಅದರಿಂದ ಅದರ ಉಪ ಯುಕ್ತತೆ ಹೆಚ್ಚು ವುದೆಂದೇ ನನಗೆ ಖಚಿತವಾ ಯಿತು. ಐದು ತಂತಿಯ ಪಿಟೀಲಿನಿಂದ ನನಗೆ ಯಾವ ತೊಡಕೂ ತೋರಿಬರಲಿಲ್ಲ. ಭಾರತೀಯ ಸಂಗೀತ ವಿದ್ವಾಂಸರು, ವಿದ್ಯಾರ್ಥಿಗಳು ಐದು ತಂತಿಗಳ ಪಿಟೀಲನ್ನು 'ಉಪಯೋಗಿಸಿನೋಡ ಬೇಕು. ಅಂದರೆ ಭಾರತೀಯ ಸಂಗೀತಕ್ಕೆ ನಾನು ಸಲ್ಲಿಸಿದ ಕಾಣಿಕೆಯ ಸದುಪಯೋಗವಾಗುವುದು ಎಂದು ನಂಬಿದ್ದೇನೆ. ನೂರು ವರ್ಷ ಹಿಂದಿನ ಒಂದು ಮನೋರಂಜಕ ಪ್ರಸಂಗ ಚೂ ಬೀಟಿ, ೧೮೬೪ ರಲ್ಲಿ ಬೆಲ್ಚಿ ಯಂದ ಸೆ ದೆಯ ಗಾಯಕವಾಡ "ಮಹಾರಾಜರ ಗಗ ರು. ಜೀವನದ ಮನರಂಜಕ ವರ್ಣನೆಯನ್ನು ಮಾಡಿದ್ದಾರೆ. ಅನುಭವವೊಂದನ್ನು ಇಲ್ಲಿ ಭಾಷಾಂತರಿಸಿ ಕೊಟ್ಬದೆ. ಬಾರದೆ ಮಹಾರಾಜರು ತುಂಬ ಮೂಢ ನಂಬಿಗೆ ಯವರು. ಶುಭ ಮುಹೂರ್ತವೊಂದನು ಕಂಡುಹಿಡಿಯಲು ಜ್ಯೊ ತ್ರಿ ಹಿಗಳಿಗೆ ಸಾ ವಾಗದ್ದರಿಂದ ನ ಸತಿ ಬೇಟಿಯ ಪ್ರಯಾಣ ಮುಂಡೆ ಬೀಳುತ್ತಲೇ ಹೋಗಿತ್ತು. ನಿತ್ಯ ಮುಂಜಾನೆ ವೃದ್ಧ ರಾದ ಪ್ರತಿಷ್ಠಿತ ಪಂಡಿತರು ಒಂದೆಡೆ ಕೂಡಿ ಶ್ಲೋಕಗಳನ್ನು ಸ” ಲ್ಪ ತೆ ಪ್ರತಿ ಹಿಂದೀ ೮೨ 66 ಸರಸ್ತ ತಿ):ಯಿಿಂದ ಕ ಚ ಚ (ಗೆ ಟ್ಟ ಗ 4 ಗ 1] ನಸಗ್ಸು ಸ್ಸ ಭವಿಷ್ಯ ಮತ್ತು ಚಿರತೆ ೈನ್ಮಾ ಧಿಕಾರಿ ರೂಸಿಲೆ ಕೆಲ ತಿಂಗಳ ಕಾಲ ಬಡೋ ಅನರು ಬಡೋದೆ ದರೆ ಅನರ . ಬೇಟೆಯ ಬರೆದ ತಾಮ್ರದ ತಗಡುಗಳನ್ನು ಎದುರಿಟ್ಟು ಕೊಂಡು ತಾಸುಗಟ್ಟಲೆ ವಿಚಾರ ಮಾಡುತ ಕೂಡ್ರುತ್ತಿದ್ದರು. ಕೊನೆಗೆ ಅವರಲ್ಲೊಬ್ಬ ತಬ ೧ ೩. ಪಂಡಿತ ಗಂಭೀರ ಮುದ್ರೆಯಿಂದ ಮಹಾ: ರಾಜರೆದುರು. ಬಂದು. ನಿಂತ್ಕು, « ಶು ಮುಹೂರ್ತ ಸಿಗಲಿಲ್ಲ'' ಎನ್ನು ತ್ತಿದ್ದ. ' ರೀತಿ ಬೇಟಿಯ ದಿನವನ್ನು ಮುಂದೂಡುವು | ಹಟ್‌ ಚ್ಮ. ಸ್ಟ, ಳ್ಳ ಕ ್‌್‌ಲಅಫಲ್ಯ್ಮಚ್ಚಕಣಾ್‌ಟ್ಟ್‌ ೯ ೪ ಗು ಹ್ಕ್‌್ಸ್‌್ಯಬಸ್‌್‌್ಮಉ್ಪ್ಪಭ ಟ್ಗ್‌ ಬೇಟಿ, ಭವಿಷ್ಯ ಮತ್ತು ಚಿರತೆ ` ಶೆಲ್ಲಿ ಈ ಪಂಡಿತರಿಗೇನು ಲಾಭವೋ ನನಗೆ ತಿಳಿಯಲಿಲ್ಲ. ಕೊನೆಗೆ ನಾನು ಬೇಸತ್ತೆ. ಬೇಟಿಗೆ ಹೋಗೋಣವೆಂದು ನಾನು ಮಹಾ ರಾಜರಿಗೆ ದುಂಬಾಲು ಬಿದ್ದೆ. ಮಹಾರಾಜರು ಕೂಡ ಕಡೆಗೊಮ್ಮೆ ಆತುರರಾಗಿ ನನ್ನ ಸಲ ಹೆಯಂತೆ ಮರುದಿನ ಬೇಟಿಗೆ ಹೊರಡ ಬೇಕೆಂಬ ಆಜ್ಞೆಯನ್ನು ಹೊರಡಿಸಿದರು. ಮರುದಿನ ಮುಂಜಾನೆ ಅಂಬಾರಿಯನ್ನು ಹೊತ್ತ ಅನೇಕ ಆನೆಗಳು ರಾಜಮಹಲಿನ ಎದುರು ಬಂದು ನಿಂತವು. ಬೇಟಿಯ ಸಿದ್ಧತೆ ಮಾಡಲೆಂದು ಯಾವ ಊರಿನ ಸಮೀಪದ ಅಡ ಏಯಲ್ಲಿ ಬೇಜಿಯಾಡಲಿದ್ದೆವೋ ಆ ಊರಿಗೆ ಕುದುಕಿ ಸವಾರರನ್ನು ಕಳಿಸಿದ್ದಾಯಿತು. ನಮ್ಮ ಜೊತೆಯಲ್ಲಿ ಬರಲು ದೊಡ್ಡ ದೊಂದು ತಂಡವೇ ಸಿದ್ಧ ವಾಗಿ: ನಿಂತಿತ್ತು. ಅವರೆಬ್ಬಿ ಸಿದ ಗದ್ದಲ ದಿಂದ ಕಿವಿ ಗಡಚಿಕ್ಳುತ್ತಿ ತ್ತು: ಮಹಾರಾಜರು ಒಂದು ಆನೆಯನ್ನೇರಿದರು. 'ಭಾವೂ ಸಾಹೇಬರೊಂದಿಗೆ ನಾನು ಇನ್ನೊಂದು ಆನೆಯ ಮೇಲೆ ಕುಳಿತೆ... ಶಾಮಬುರ್ಗರು ಹರಿಬಾ ದಾದಾರ ಜೊತೆಯಲ್ಲಿ' ಮತ್ತೊಂದರ ಮೇಲೆ ಕುಳಿತರು. ಅಂತೂ ಬೇಜಿಗೆ ಹೊರಚಿವಲ್ಲ ಎಂದು ನಾವೆಲ್ಲ ಬಹು ಸಂತೋಷದಲ್ಲಿದ್ದೆವು. ನಮ್ಮ ಜೊತೆಯಲ್ಲಿ ಅನೇಕ ಸಿಪಾಯಿ- ಸೈನಿಕರು ಕಾಲುನಡಿಗೆಯಲ್ಲಿ' ಹೊರಟರು. ಬಂದೂಕು, ತಾಡತೂಸುಗಳು. ಮತ್ತು ಭೋಜನ ಸಾಮಗ್ರಿ ಗಳಿಂದ ತುಂಬಿದ ಅನೇತ ಪಲ್ಲಕ್ಕಿ ಗಳು ನಮ್ಮನ್ನು ಹಿಂಬಾಲಿಸಿದವು. ಗಾಂ ಆನೆಯ ಸಮೀ ಪದಲ್ಲೆ ನಡೆಯುತ್ತಿದ್ದ ಇನ್ನೊ ದು ಆನೆಯ ಮೇಲೆ' ರಾಜಸಜೆಯ- ವಿದೂಷಕಗಣ ಕುಳಿ ತಿತ್ತು. ಅವರು ಬೇಟಿಗೆ ಹೊರಟಿದ್ದ ವಿವಿಧ ಬಗೆಯ ಜನರನ್ನು ಕುರಿತು ಆಡುತ್ತಿದ್ದ ದ್ಧ ಚೇಷ್ಟೆ ಯ ಮಾತುಗಳನ್ನು ಕೇಳಿ ಮಹಾರಾಜರು. ಗಹಗಹಿಸಿ ನಗುತ್ತಿದ್ದ ರು. ಕೂರಲಗಾಂವದ ಬಳಿಯ ಅಡವಿಯಲ್ಲಿ ಚಿರತೆ ಗಳಿದ್ದಾ ವೆಂದು ನಮಗೆ ಸಮಾಚಾರ ಸಿಕ್ಕಿತು. ತೌ 88ರತೆ ಚರ್ಮಗಳನ್ನು ದೊರಕಿಸಿಕೊಂಡು ನಾವು ` ೮ತ್ಠಿ ಬಡೋದೆಗೆ ಮರಳತಕ್ಕದ್ದೆಂದು ಮಹಾರಾಜರು ಹೇಳಿದರು. ನಾವು ಬೇಟಿಗೆ ಹೊರಟಿದ್ದು ೧೮೬೪ ಜುಲೈ ೨೨ ರಂದು, ಆಕಾಶದಲ್ಲಿ ಅಲ್ಲಲ್ಲಿ ಪುಟ್ಟ ಮೋಡ ಗಳು ಕಾಣಿಸುತ್ತಿದ್ದವು. ಬೇಜಿಗಾಗಿ ಈ ದಿನ ಬಲು ಒಳ್ಳೆಯದು ಎನ್ನಿಸುವಂತೆ ಸುತ್ತಮುತ್ತ ಲಿನ ಲಕ್ಷಣಗಳಿದ್ದವು. . ದಕ್ಷಿಣ ಭಾರತದಲ್ಲಿ ಯಂತೆ ಈ ಪ್ರದೇಶದಲ್ಲಿ ಈ ದಿನಗಳಲ್ಲಿ ಮಳೆಯ ಅಬ್ಬರವಿರುವದಿಲ್ಲ. ವೀನಾಗಾಂವ ದಾಟಿ ಮುಂದೆ ಹೋದೆವು. ಮಳೆಯಿಂದ ಸೆಸರಾಗಿತ್ತು. ಆನೆಯ ಕಾಲುಗಳು ಕೆಸರಿನಲ್ಲಿ ಹೊತು ಹೋಗತೊಡಗಲು ನಾವು ನಿರುಪಾಯರಾಗಿ ೆಳಗಿಳಿದೆವು. ಶಕುದುಕೆಗಳ ನ್ಸೇರಿ ಕೆಲವು ಮೈಲುಗಳನ್ನು ಕ್ರಮಿಸಿದೆವು. ಹಾದಿಯಲ್ಲಿ ಮಳೆಯಿಂದ ತುಂಬಿ ಹರಿಯುತ್ತಿ ದ್ನ ನದಿಯೊಂದು ಸಿಕ್ಕಿ ತು. ಹೇಗೆ ಹೇಗೋ ಷ್ಟ ಪಟ್ಟು ನದಿಯನ್ನು' ದಾಟಿದೆವು. ತೆ ಆಚೆ 'ರಂಡೆಯನ್ನು ಮುಟ್ಟಿದೆವೇನೋ ನಿಜ. ಆದರೆ ಅಲ್ಲಿ ಇನ್ನೊಂದು "ಪತ್ತು. ಕಾದಿತ್ತು. ಕುದುಕೆಗಳ ಕಾಲುಗಳು ಕೆಸರಿನಲ್ಲಿ ; ಸಿಕ್ಕು ಅವು ಅವನ್ನು ಮೇಲೆಕ್ಕೆ ತ್ತಲು ಚಡಪಡಿಸುವಾಗ ಲಿ ಕುಳಿತವರ ಫಜೀತಿಯಾಗುತ್ತಿ ತ್ತು. ಎಷ್ಟೋ ಜನರು ಕುದುಕೆಗಳ ಮೇಲಿಂದ ಕೆಳಗುರುಳಿದರು. ಅಷ್ಟರಲ್ಲಿ ಮಳೆ ಜೋರಾಗಿ ಬೀಳತೊಡಗಿತು. ಗಾಯಕವಾಡ ಮಹಾರಾಜರು ಬೇಸತ್ತು ಹೋದರು. ಶುಭ ಮುಹೂರ್ತವಿಲ್ಲೆನ್ನುತ್ತಿದ್ದ ಜ್ಯೋತಿಷಿಗಳು ಆಗೇನಾದರೂ ನಮ್ಮ ಅವಸ್ಥೆ ಯನ್ನು ಕಂಡಿದ್ದರೆ ಹೊಟ್ಟಿ ಬಿರಿಯುವಷ್ಟು ನಗು ತ್ತಿ ದ್ವಕೂ ಏನೋ | ಬೇಟಿಯ ಹವ್ಕಾ ್ಯಸವನ್ನು ಬಿಟ್ಟು ಕೊಟ್ಟು ಹೇಗಾದರೂ ಊರಿಗೆ ಬಂತಿರುಗಟೆ ಬೇಕ ಮಾರ್ಗವೇ ಇರಲಿಲ್ಲ. ಹಿಂದಕ್ಕೆ ತಿರುಗುವ ಆಜ್ಞೆ ಯಾಯಿತು. "ಕಸ ರಿನಿಂದ " ಹೊರಬಿದ್ದು ಗಟ್ಟಿ” ನೆಲ ಕಾಣಲು ಎಲ್ಲರೂ ಚಡಪಡಿಸತೊಡ ಗಿದರು. ಕುದುರೆ ಹೋದಂತೆ ಹೋಗಲೆಂದು ಮಹಾರಾಜರು ಕಡಿವಾಣವನ್ನು ಸಡಿಲು ಬಿಟ್ಟಿ ದ್ದರು. ತುಸು ಗಟ್ಟಿ ನೆಲ ಬಂಜೊಡನೆ ನಾನ್‌ ೪೪ ಮಹಾರಾಜರ ಮಗ್ಗುಲಲ್ಲಿ ನನ್ನ ಕುದುಕಿಯನ್ನು ನಡೆಸಿದೆ. ನಾವು ವೇಗದಿಂದ ಬಡೋದೆಯತ್ತ ಹೊರಟಿವು. ಮಹಾರಾಜರೊಂದಿಗೆ ಮಾತಾಡುವ ಧೈರ್ಯ ನನಗಾಗಲಿಲ್ಲ. ಬಡೋದೆಯನ್ನು ಮುಟ್ಟಿ ದೊಡನೆ ನಾನು ಮಹಾರಾಜರ ಅಪ್ಪಣೆ ಪಡೆದು ನನ್ನ ಬಿಡಾರಕ್ಕೆ ಹೋದೆ. ಸಂಜೆ ವೂ ಸಾಹೇಬರು ನನ್ನನ್ನು ಭೆಟ್ಟಿಯಾದಾಗ ಮಹಾರಾಜರು ತುಂಬ ಖನ್ನ ರಾಗಿದ್ದಾರೆಂದು . ತಿಳಿಸಿದರು. ಇಷ್ಟು ದಿನ ಕಾಯ್ಡು ಬೇಟಿಗೆಂದು ಹೊರಟು ಬೇಟಿಯಾಡದೆ ಮಳೆ-*ೆಸರುಗಳಲ್ಲಿ ಒದ್ಮಾಡಬೇಕಾದ ನಾನು ಮಹಾರಾಜರ ವಿಷಯದಲ್ಲಿ ಎಂಥ ಭಾವನೆಗಳನ್ನಿ ಟ್ಟುಕೊಂಡು ಮರಳುವೆನೊ ಎಂಬ ಚಿಂತೆ ಮಹಾ ರಾಜರನ್ನು ಪೀಡಿಸುತ್ತಿದೆಯೆಂದು ಅವರು ಹೇಳಿ ದರು. ಮರುದಿನ: : ನಾನು ಮಹಾರಾಜರನ್ನು ಕಂಡು ನಾನೇನೂ ತಪ್ಪೆ ತಿಳಿದುಕೊಂಡಿಲ್ಲ ವೆಂದು ತಿಳಿಸಿದೆ. 'ಿದೂಷಕರ ವಿನೋದ ಮುಂದಿನ ಸಲ ಬೇಟಿ ಸಫಲವಾಗುವದೆಂಬ ಜ್ಯೋತಿಷಿಗಳ ಆಶ್ವಾಸನ ಮತ್ತು ನನ್ನ ಮಾತು ಗಳಿಂದ ಮಹಾರಾಜರು ಚೇತರಿಸಿಕೊಂಡರು. ಆಗಿದ್ದ ನಿರಾಶೆಯನ್ನು ಹೋಗಲಾಡಿಸಲೆಂದು ಇಟೋಲಾದ ಕಾಯ್ದಿಟ್ಟ ಅಡವಿಯಲ್ಲಿ ಚಿಗರಿ ಗಳ ಬೇಟಿಯನ್ನಾಡುವ ಏರ್ಪಾಡು ಮಾಡ ಬೇಕೆಂದು ಮಹಾರಾಜರು ಆಜ್ಞಾಪಿಸಿದರು. ಬೇಟಿಯ ಸ್ಥ ಸ್ಕೈ ಕೇಲ್ವೆಯಿಂದ ಹೋಗಬೇಕಾ ಗುತ್ತಿತ್ತು. ವ್ರ ಬಟ ಸ್ನಲವಾಗುವುದಳ ಬದಲು ವೀನಾಗಾಂವದಲ್ಲಿ ಬಂದಂಥ ಅನುಭವ ಬಂದರೆ ತನ್ನ ತಲೆ ಹಾರಿಸಬಹುದು ಎಂದು ಹೆರೀಬಾ ಮಹಾರಿಟರಿಗೆ ಹೇಳಿದರು. ಅಲ್ಲಿಯ ನೆಲದಲ್ಲಿ ಫಸ ತ ತಿಳಿಸಿದರು, ಪ್ಚಂಬರ ೨ ನೆಯ ದಿನಾಂಕ ನಾವು ಮಹಾ ಹ ಸಲೂನಿನಲ್ಲಿ ಹೊರಟಿವು. ತಮ್ಮ ರಾಜ್ಯದಲ್ಲಿ ರೇಲ್ವೆ ಮಾಕ್ಕ ರಚಿಸಲು ಅಪ್ಪಣೆ ಸವ ಲತ್ತುಗಳನ್ನು ಕೊಟ್ಟಿ ದ್ವಕ್ಕಾ ಗಿ ರೇಲ್ವೈ ಕೇಪನಿಯ ವರು ಮಾಬ್‌: ರ್ರ "ನನ್ನು ಕಾಣಿಕೆ ಯಾಗಿ ಕೊಟ್ಟಿದ್ದರು. ಸಲೂನನ್ನು "ತುಂಬ ವೆಚ್ಚ ದಿಂದ ಕಟ್ಟಿಲಾ ` ಸುತ್ತು ವರಿದುಕೊಂಡು ನಡೆದಿದ್ದೆ ವು. ಕಸ್ತೂ ರಿ ಗಿತ್ತು. ಅದಕ್ಕೆ ಜರಿಯ ಪಡದೆಗಳನ್ನು ಇಳಿ ಬಿಟ್ಟಿದ್ದರು. ಎಲ್ಲ ಬಗೆಯ ಸೌಕರ್ಯಗಳಿದ್ದವು. ಮಧ್ಯಭಾಗದಲ್ಲೊಂದು ರಾಜಸಿಂಹಾಸನವಿದ್ದಿತು. ಆದರೆ ಮಹಾರಾಜರು ಎಂದೂ ಅದರ ಮೇಲೆ ಕೂಡ್ರುತ್ತಿರಲಿಲ್ಲ.. ಯುಕೋಪಿಯರ್ನ ತಯಾ ರಿಕೆ ವ ಸ್ರ ಗಳಲ್ಲಿ ಮಹಾರಾಜರಿಗೆ ವಿಶೇಷ ವಿಶ್ವಾ. ಸಎಿರಲಿಲ್ಲ. ಕ್ಯ ಲು ಪ್ರವಾಸಮಾಡುವಾಗ ಮಹಾ ರಾಜರು. ಹ "ಸಾಹೇಬರನ್ನು ಎಂಜಿನ್ನಿನ ಮೇಲೆ ಕೂಡ್ರಿಸುತ್ತಿದ್ದರು. ಭಾವೂಸಾಹೇಬರು ಅಲ್ಲಿ ಕುಳಿತರೆ ತಮ್ಮ ರೈಲಿಗೇನೂ ಅಪಘಾತ : ವಾಗುವದಿಲ್ಲವೆಂದು ಅವರು ನಂಬಿದ್ದರು. ನಾವೆಲ್ಲ ಇಟ್ಟೋಲಾವನ್ನು ಸುರಕ್ಷಿತವಾಗಿ ತಲುಪಿದೆವು. ಅಲ್ಲಿ ಕುದುಕೆಗಳೂ ಸೇವಕರೂ ಸಿದ್ದ ರಾಗಿದ್ದರು. ಯಾರ ಬಳಿಯಲ್ಲೂ ಬಂದೂಕು ಇರಲಿಲ್ಲ. 'ಇದೇನಾಶ್ಚ ರ್ಯವೆಂದು ನಾನು ಕೇಳಲು ಮಹಾರಾಜರು ಬ ಸುಂದರ ಚಿರತೆಗಳತ್ತ ಕಣ್ಸನ್ನೆ ಮಾಡಿದರು. ಆ ಚಿರತೆಗಳೇ ಬೇಟಿಯಾ ಡುವವು ಎಂದು ನನಗೆ ತಿಳಿಸಲಾಯಿತು. ಪ್ರತಿ ಯೊಂದು ಚಿರತೆಯನ್ನೂ ಒಂದೊಂದು ಪಲ್ಲಕ್ಕಿ ಯಲ್ಲಿ ಸರಪಳಿಯಿಂದ ಕಟ್ಟಿಹಾಕಿದ್ದರು. ನಾಲ್ಕು ಮಂದಿ ಪಲ್ಲಕ್ಕಿಯನ್ನು ಹೊತ್ತುಕೊಂಡು ನಡೆದಿ ದ್ವರು. ಚಿರತೆಗಳ ಕಣ್ಣಿಗೆ ಚರ್ಮದ ಪಟ್ಟಿಯನು ಕಟ್ಟಿದ್ದರು. ಮಹಾರಾಜರ ಪರಿವಾರವೆಬಿ.ಸು ತ್ತಿದ್ದ ಗದ್ದಲ ವಿಪರೀತವಾಗಿತ್ತಾದರೂ ಈ ಚಿರತೆ ಗಳೇನೂ ಗಾಬರಿಯಾಗದೆ ಸುಮ್ಮನೆ. ಮಲಗಿ ಕೊಂಡಿದ್ದವು. ಬೇಟಿಗಾರರನ್ನು ಎರಡು ತಂಡಗಳನ್ನಾಗಿ ಮಾಡಿದ್ದರು. ಒಂದಕ್ಕೆ ಮಹಾರಾಜರೂ ಇನ್ನೊಂ. ದಕ್ಕೆ ಭಾವೂ ಸಾಹೇಬರೂ ಧುರೀ(ಣರಾಗಿದ್ದರು. ನಾ ಮತ್ತು ಶಾಮಬುರ್ಗರು ಮಹಾರಾಜರ ತಂಡದಲ್ಲಿದ್ದೆವು. ಅವರ ಕುದುರೆಯ ಜೊತೆಯ. ಲ್ಲಿಯೆ ನಮ್ಮ ಕುದುಕೆಗಳನ್ನು ನಡೆಸುತ್ತಿದ್ದೆ ವು. ನಮ್ಮ ಹಿಂದೆ ಕುದುರಿ ಸವಾರರ ತಂಡ ಬರು ತ್ತಿತ್ತು. ಎಲ್ಲರೂ ಬೇಟಿಯ ಉಡುಪನ್ನು ಧರಿಸಿ ದ್ದೆ ರು. "ನಾವೆಲ್ಲ ನಮ್ಮ ಚಿರತೆಯ ಪಲ್ಪಕ್ಕಿಯನ್ನು ಎರಡೂ. ದವು ಜು ಕ ಕ ಗಟ! 4 [ ಜೇಟೆ, ಭವಿಷ್ಯ ಮತ್ತು ಚಿರತೆ ೮೫ ಕಡೆಗಳಲ್ಲಿ ಚಿಗರಿಗಳ ಹಿಂಡಿಗೆ ಹಿಂಡೇ ಕಾಣ ಬರತೊಡಗಿದವು. ಅವು ಆಶ ೈರೃದಿಂದ ನಮ್ಮನ್ನು ನೋಡುತ್ತಿದ್ದವು, ಇಲ್ಲವೆ ಹೆದರಿ ಓಡುತ್ತಿದ್ದವು. ಚಿರತೆಯಿಂದ ಮಾಡಿಸ ಸುವ ಈ ಬೇಟಿಯ ಮರ್ಮುವೆಂದಕೆ ಯಾವುದಾದರೊಂದು ಚಿಗರಿ ಹಿಂಡಿನ ತೀರ ಸಮೀಪಕ್ಕೆ ಹೋಗುವುದು ಮತ್ತು ಸದಾ ಗಾಳಿ ಚಿಗರಿಯ ಹಿಂಡಿನಿಂದ ನಮ್ಮ ಕಡೆ ಬೀಸುತ್ತಿರುವಂತೆ ನೋಡಿಕೊಳ್ಳು ವ್ರದು. ಗಾಳಿ ಚಿಗರಿಹಿಂಡಿನತ್ತ ಬೀಸುತ್ತಿದ್ದರೆ ಅವಕ್ಕೆ ಚಿರ ತೆಯ ವಾಸನೆ ಹತ್ತಿ ಅವು ಬಡಿ [1 ನಿತ್ಯವೂ ಹೊಲಗಳಲ್ಲಿ ಕುದುಕೆ ಸವಾರರನ್ನು ರೂಡಿಯಿಏವುದರಿಂದೆ ಚಿಗಂಗಳು ಅವರನ್ನು ಕಂಡರೆ ಗಾಬರಿಯಾಗಿ ಓಡಿ ಹೋಗು ತ್ತಿರಲಿಲ್ಲ. ಚಿಗರಿಯ ಹಿಂಡೊಂದರ ತೀರ ಸಮೀಪಕ್ಕೆ ಬಂದಿರುವುದು ಮಹಾರಾಜರಿಗೆ ಗೊತ್ತಾದೊಡನೆ ಅವರು ಸಂಜ್ಞೆ ಮಾಡಿದರು. ನಮ್ಮ ತಂಡ ಕಿಂತಿತು. ಚಿರತೆಯನ್ನು ಪಲ್ಲಕ್ಕಿಯಿಂದ ಕೆಳಗಿ ಳಿಸಿ ಅದರ ಕಣ್ಣಿಗೆ ಕಟ್ಟಿದ್ದ ಚರ್ಮದ ಪಟ್ಟಿ ಯನ್ನು ಬಿಚ್ಚಿದರು. ಚಿರತೆ ದು ನಿಮಿಷ ಸ್ತಬ್ಧ ವಾಗಿ ನಿಂತಿತು. ಮರುಕ್ಷಣ ಶರವೇಗದಲ್ಲಿ ಚಿಗರಿಗಳ ಹಿಂಡಿನತ್ತ ಜಾ ಚಿರತೆಯನ್ನು ಕಂಡೊಡನೆ ಚಿಗಳಿ ಗಳು ನಾಗಾಲೋಟದಿಂದ ಕಾಲು ತಿತ್ತಿದವು. ಆದಕೆ ಚಿರತೆಯು ಮೂರು ನಾಲ್ಕು ನೆಗೆತಗಳ ಲ್ಲಿಯೆ ಒಂದು ಚಿಗರಿಯ ಮೇಲೆ ಹಿ ಕುತ್ತಿಗೆ ಯನ್ನು ಕಚ್ಚಿ ಹಿಡಿದು ನೆಲಕ್ಕುರುಳಿಸಿತು. ಕುದುಕೆ ಸವಾರರು ಕ್ಷಣಾರ್ಧದಲ್ಲಿ ಚಿರತೆಯ ಬಳಿ ಸಾಗಿದರು. ಚಿರತೆ ತನ್ನ ಮುಂಗಾಲುಗ ಳಿಂದ ಚಿಗರಿಯನ್ನು ಅಮು ಹಿಡಿದು ಅದರ ಕುತ್ತಿಗೆಯನ್ನು ಕಚ್ಚಿ ಕೊಂಡಿತ್ತು. ಚಿರತೆಯ ರಕ್ಷಕರು ಅದರ ಕಣ್ಣಿ ಗ ಚರ್ಮದ ಪಟ್ಟಿ ಸಿಯನ್ನು ಕಟ್ಟಿ ಬಹು ಪ್ರಯಾಸ ದಿಂದ ಅದನ್ನು. ಯಿಂದೀಚೆಗೆ ಬಳೆದು, ಚಿರತೆಯನ್ನು ತ ಪಡಿಸಲೆಂದು ಒಂದು ಪಾತ್ರೆಯ ತುಂಬ 1 ಕೊಳ್ಳೆ ಲು ಪ್ರಯತ್ನಿಸುತ್ತದೆ. ದ . ರಕ್ತವನ್ನು ಅದಕ್ಕೆ ಕುಡಿಯಕೊಟ್ಟರು. ಚಿರತೆ ರಕ್ತವನ್ನು ಕುದ್ದಿದನಂತರ ಮತ್ತೆ ಅದನ್ನು ಪಲ್ಲಕ್ಕಿ ಯಲ್ಲಿ ಕೂಡ್ರಿ ಸಿದರು. “ಆ ರ್ಯವಾದ "ಮಾತೆಂದರೆ ಚಿರತೆ ಎಂದೂ ಹೆಣ್ಣು “ ಚಿಗರಿಯನ್ನಾಗಲಿ ಮರಿ ಚಿಗರಿಯನ್ನಾ ಗಲಿ "ಹಿಡಿಯುವುದಿಲ್ಲ. ಅದು ಯಾವಾಗಲೂ ಗಂಡು ಚಿಗರಿಯ "ಬೇಟಿಯನ್ನೇ ಆಡುತ್ತದೆ. ಹಿಂಡಿನಲ್ಲಿ ಒಂದೇ ಒಂದು ಗಂಡಿದ್ದರೂ ಅದನ್ನೆ ಹುಡುಕ ಹಿಡಿಯುತ್ತದೆ. ನಮ್ಮ ಚಿರತೆ ಈ ರೀತಿಯಲ್ಲಿ ಅನೇಕ ಚಿಗರಿ ಗಳ ಬೇಟಿಯಾಡಿ ದಣಿಯಿತು. ಈಗ ಈ ಬೇಟಿ ಇನ್ನಿಷ್ಟು ಸ್ವಾರಸ್ಯವಾಗತೊಡಗಿತು. ಕಪ್ಪೆ ಗಂಡು ಚಿಗರಿಯ ಮೇಲೆ ಚಿರತೆ ಆಕ್ರಮಣ ಮಾಡಿದಾಗ ಅದು ಚಿಗರಿಗೆ ಎದುರಾಗಿ ಫು ತನ್ನ ಕೋಡುಗಳಿಂದ ಆತ್ಮರಕ್ಷಣೆ ಮಾಡಿ ಕೆಲ ಸಲ ಅದು ತಬ್ಬ 09 ಸೋಟಾಾವಿ ಇದೆ. ಗಂಡು ಚಿ ಬಹು ಸುಂದರವಾಗಿರುತ್ತದೆ. ಅದರ ಕೋಡುಗಳು ಎರಡು ಪೂಟಿಗಳಿಗಿಂತಲೂ ಉದ್ದವಾಗಿರುತ್ತವೆ. ಗಂಡು ಚಿಗರಿಯ ಮೇಲೆ ಸ ಕಪ್ಪೆ ಪಟ್ಟಿಯಿರುತ್ತದೆ. ವಯಸ್ಸಾದಂತೆ ಪಟ್ಟಿ ದೊಡ್ಡ ಜ್‌ ತ್ತಹೋಗುವುದು. "ಹಣ್ಣು ಚು ಮೇಲಿ ವ್ರ ಪಚ್ಚಿ ಇರುವುದಿಲ್ಲ. ಸಂಜೆಯಾಗಲು ಬಜಾಾಜಕ ಹಿಂತಿರು ಗಲು ಆಜ್ಞೆಯಿತ್ತರು. ಭಾವೂ ಸಾಹೇಬರ ತಂಡ ದವರಿಗೆ ನಮ್ಮಷ್ಟು ಚಿಗರಿಗಳು ಸಿಕ್ಕಿರಲಿಲ್ಲ ಒಂದು ತೋಟದಲ್ಲಿ ನಮ್ಮ ಬಿಡಾರ ಬಿಟ್ಟಿತು. ಅಲ್ಲಿ ನಮಗಾಗಿ ಭೋಜನ ಸಿದ್ದವಾಗಿತ್ತು. ಆಳುಗಳು ಸತ್ತ ಚಿಗರಿಗಳನ್ನು ಒಂಟಿಯೆ ಮೇಲೆ ಹೇರಿದರು. ನಮ್ಮನ್ನು ಕಕೆದೊಯ್ಯಲು ಬಡೋದೆಯಿಂದ ಆನೆಗಳು ಬಂದಿದ್ದವು, ಅವ ನ್ಸೇರಿ ಹಿಲಾಲುಗಳ ಬೆಳಕಿನಲ್ಲಿ ಹ ಬಡೋಜೆಯನ್ನು ಮುಟ್ಟಿ ಸಾಗ” ಮಧ್ಯರಾ ಯಾಗಿ ಹೋಗಿತ್ತು. ಒಂದು ಶತಮಾನದ ಸೇವೆಯಿಂದ ಪುಣ್ಯಭಾಗಿಯಾದ ಅಂತಾರಾಷ್ಟ್ರೀಯ ಸಂಸ್ಥೆ ರೆಡ್‌ ಕಾಸ್‌ ಬಿಳಿಯ ಹಿನ್ನೆಲೆಯಲ್ಲಿ ಎದ್ದು ಕಾಣು ವಂತೆ ದಪ್ಪವಾಗಿ ಬರೆದ. ಗುರುತು ಇರುವ ವಾಹೆನವೊಂದು ರಸ್ತೆಯಲ್ಲಿ ಧಾವಿಸುವು ದನ್ನು ಕಂಡಾಗಲೆಲ್ಲ ಅದು ಯಾವುದೋ ಒಂದು ಭೂತದಯಾ ಕಾರ್ಯಕ್ಕಾಗಿ ಹೊರ ಓದೆಯೆಂದು ನೀವು ಗ್ರಹಿಸಲಡ್ಡಿಯಿಲ್ಲ. ಅಪಘಾತಕ್ಕೆ ಸಿಲುಕಿದ ದುರ್ದ್ಯೈವಿಗಳನ್ನೋ ತುರ್ತಾಗಿ ಚಿಕಿತ್ಸೆಯಾಗಬೇಕಾದ ರೋಗಿ ಯನ್ನೋ ಆಸ್ಪತ್ರೆಗೆ ಸಾಗಿಸಲು ಅದು ಹೊರಬರಬಹುದು ಅಥವಾ ಮಪಿಡುಗಿನ ಹಾವಳಿಗೆ ತುತ್ತಾದ ನೀಡಿತರಿಗೆ ಔಷಧೋ ಸಚಾರಗಳನ್ನು ಒಯ್ಯುತ್ತಿರಬಹುದು. ಅದು ರೆಡ್‌-ಕ್ರಾಸ್‌ ವಾಹನಃ ರೆಡ್‌ಕ್ರಾಸ್‌ ಅಂದರೆ ಕೆಂಪು ಸಿಲುಬೆಯ ಗುರುತು ಎಂದರ್ಥ. ಈಗ ೯೫ ವರ್ಷಗಳಿಂದ ಅದು ಸಂಕಟಗ್ರಸ್ತರ ಸೇವೆಯ ಹೆಗ್ಗುಕುತಾಗಿ ಿಂತಿದೆ.. ಈ ಗುರು ತಿನ ನೆರಳಿನಲ್ಲಿ ಲಕ್ಬಾಂತರ ಜನರು ಶಾಂತಿ ಕಾಲದಲ್ಲಿ ದುಃಖಿತರ ಸೇವೆ ಮಾಡಿದ್ದಾರೆ; ಯುದ್ಧ 'ಕಾಲದಲ್ಲಿ ಕಟ್ಟುಗ್ರ ರಣಾಂಗಣಗಳಲ್ಲಿ ಗಾಯಾಳುಗಳ ಶುಶೂ ್ರೂಷೆಯನ್ನು ನಿಜ ರ್ಷಯವಾಗಿ ನೆರವೇರಿಸಿದ್ದಾರೆ. ಕೆಡ್‌-ಕ್ರಾಸಿಗೆ ಜನಾಂಗ ಭೇದವಿಲ್ಲ, ರಾಷ್ಟ್ರ ಭೇದ ಜ್‌ ಇಲ್ಲ. : ಯುದ್ಧ ಕಾಲದಲ್ಲಿ ಈ ಕೆಂಪು ಗುರುತುಳ್ಳ, ವಾಹನಗಳ ಅಥವಾ ಹಡಗ ಗಳ ಮೇಲೆ ಯಾರೂ ದಾಳಿ ಮಾಡುವಂತಿಲ್ಲ. ಅಕಸ್ಮಾತ್ತಾಗಿ ಅಂಥ ದಾಳಿಯಾದರೆ ಅದಕ್ಳಿ ಅಂದರೆ ದಯೆಯ ಚಿಹ್ನ ಕಾರಣವಾದ ರಾಷ್ಟ್ರವನ್ನು ರಾಕ್ಷಸೀ ರಾಷ್ಟ್ರವೆಂದು ಜಗತ್ತು ಖಂಡಿಸುತ್ತದೆ. ಮಾನವ ಕುಲದ ಸೇವೆಯ ಶ್ರ ಹೆಗು ರುತನ್ನು ಎಂ ಒಡಂಬಡಿಕೆಯ ಮೂಲಕ ದಾಳಿಯಿಂದ ಸಂರ ಕ್ಲಿತವೆಂದು ಒಬ್ಬಿ ಕೊಳ್ಳಲಾಗಿದೆ. ಜಗತ್ತಿನ ಅಧಿ ಕಾಂಶ ರಾಷ್ಟ್ರಗಳು ಡೆ ಒಡಂಬಡಿಕೆಗೆ ಮನ್ನಣೆ ಣೆ ಯಿತ್ತಿವೆ. ಕಿಡ್‌ಕ್ರಾಸ್‌ ಚಳವಳಿಯ ಕಥೆ ೯೮ ವರ್ಷ ಗಳ ಹಿಂದೆ ಆರಂಭವಾಯಿತು. ಉತ್ತರ ಇಜಿಲಿ ಯಲ್ಲಿ ಸೋಲ್ಬರೀನೋ ಎಂಬಲ್ಲಿ ಅತಿ ಕ್ರೂರ ವಾದ ಕಾಳಗವೊಂದು ೧೮೫೯ "ರಲ್ಲಿ ನಡೆಯಿತು. ರಣರಂಗದಲ್ಲಿ ಸಾವಿರಗಟ್ಟಳೆ ಸೈನಿಕರು ಗಾಯ ಗೊಂಡು 'ಬಿದ್ದಿ ದ್ವರು. “೨ವರ ಶುಶ್ರೂಷೆಯ ಕಡೆ ಯಾರೂ ಲಕ್ಷವೀಯುತ್ತಿದ್ದಿಲ್ಲ. ಸಾಯುತ್ತಿ ರುವ ಸೈನಿಕರ ಹೃದಯವಿದ್ರಾವಕ ಕೂಗು ಕೇಳುವವರಿಲ್ಲದೆ ಅರಣ್ಯರೋದನವಾಗಿತ್ತು. ಸ್ವಿಜರ್ಲಂಡಿನ ಹೆಕ್ರಿ ಡ್ಯುನಾಂಟನೆಂಬ ತರುಣ ವರ್ತಕನೊಬ್ಬ ದೈವಯೋಗದಿಂದ ಕಾಳಗದ ಸ್ಥಳದಲ್ಲಿದ್ದ. ಅಲ್ಲಿನ ಭಯಾನಕ ದೃಶ್ಯವನ್ನು ಕಂಡು ಅವನ ಮನ ಮರುಗಿತು. ನೆಕೆ ಹೊಕೆಯ ಹಳ್ಳಿಗರನ್ನು ಕಲೆಹಾಕಿ ಸಂಕಷ, ದಲ್ಲಿದ್ದ ಗಾಯಾಳುಗಳ ಆಕೈಕೆ ಮಾಡಿದೆ. ರೆಡ್‌- ಕ್ರಾಸ್‌ ಆತನ ಸಲ್ಪ ನೆಯ ಕೂಸು ಸೋಲ್ಬ ರೀ(ನೋದಿಂದ ಮರಳಿದ ಮೇಲೆ ಜು ತನ್ನ ಅನುಭವಗಳನ್ನು ಬಣ್ಣಿಸಿ 1೭11) 50079 7117 16 5017971170 ಎಂಬ ಒಂದು ಚಿಕ್ಕ ಪುಸ್ತ ಕವನ್ನೇ ಬರೆದ. ಯುರೋಪಿನಲ್ಲೆಲ್ಲ ಲೆಕ್ಕ ಪ ' ಲ್ಲದಷ್ಟು ಜನ ಪ್ರ ಪ್ರಮುಖ ಜನರನ್ನು ಕಂಡು ಚ ಧರ್ಮಯಶ ಜೀವರ. ಲೇಖದಿಂದ ಳ೬ _ ಸಾಲದಲ್ಲಿ ರಾಷ್ಟ್ರಭೇದವೆಣಿ ಸದೇೇ ` ಘೂಡಿತು, ' ಒಡಂಬಡಿಕೆಗೆ ರೆಡ್‌ ಕ್ರಾಸ್‌ ಅಂದರೆ ದಯೆಯ ಚಿಹ್ನ ಸಿದ್ಧ ಅವನ ಒಂದೇ: “ ಯುದ್ಧ ಗಾಯಾಳು ಗಳಿಗೆ ನೆರವು ನೀಡುವ ಸಲುವಾಗಿ” ಪ್ರತಿ ರಾಷ್ಟ್ರವೂ ಸ್ವಯಂಸೇವಕ ಸಂಘಗಳನ್ನು ಕಟ್ಟ ಬೇಕು. ಈ ಸಂಘಗಳಿಗೆ ಒಂದು ಗೊತ್ತಾದ ಗುರುತಿರಬೇಕು; :ಆಗುರುತಿಗೆ ಅಭಯಪ್ರ ದಾನ ಬೇಕು ಅಂದರೆ ರಾಷ್ಟ್ರಭೇದವಿಲ್ಲದೆ ಗತೆ ಯುದ್ಧಾ ಸಕ್ತ`ಗಾಯಾಳುಗಳಿಗೂ ಆ ಗುರುತಿನ ಆಶ್ರಯದಲ್ಲಿ ಸೇವೆ ಸಲ್ಲಿಸುವಾಗ ಅದರ ಕಾರ್ಯ ಸರ್ತರ ಮೇಲೆ ಯಾರೂ ದಾಳಿ ಮಾಡತಕ್ಕ ದಲ್ಲ--ಎಂದು. "ಡ್ಯುನಾಂಟನ ಪರಿಶ್ರಮದಿಂದ ೧೮೬೩ ರಲ್ಲಿ ಹದು ಅಂತಾರಾಟ್ಟ್ರ ಸ ಪರಿಷತ್ತು ಸೇರಿ ಅವನ ಸೂಚನೆಗಳನ್ನು ಪರುಮರ್ಶಿಸಿತು. ೧೮೬೪ ಅಗ ಸ್ಪಿನಲ್ಲಿ ಜಿನೆವಾದಲ್ಲಿ ೧೬ ರಾಷ್ಟ್ರಗಳ ಸಂಮ್ಮೆ!ಲನ ಇದರ ಟಂ “ ರಣರಂಗದಲ್ಲಿ ಗಾಯಾಳುಗಳಿಗೂ ರುಗ್ಗರಿಗೂ ಪರಿಹಾರವೊದ ಗಿಸುವ” ಧ್ಯೇಯವನ್ನೊಳಗೊಂಡ “ ಪ್ರಥಮ ಜಿನೆವಾ ಒಡಂಬಡಿಕೆ? ರೂಪುಗೊಂಡಿತು. ೧೨ ರಾಷ್ಟ್ರಗಳು ಅಂಕಿತವಿಕ್ಕಿ ಪಲವಿ ೧) ದವು. "" ಅಂತಾರಾಷ್ಟ್ರೀಯ ರೆಡ್‌ಕ್ರಾಸ್‌ ಸಮಿತಿ '' ಎಂಬ ಸ್ವತಂತ್ರ. ಸಂಸ್ಥೆ ಜನಿಸಿದ್ದು ಹೀಗೆ, ಅದರಲ್ಲಿ ತಟಸ್ಥ ಸಂಪ್ರದಾಯವನ್ನು ಬೆಳಸಿ ಕೊಂಡು ಬಂದಿದ್ದ ಸ್ವಿಜರ್ಲಂಡಿನ ೨೫ ನಾಗರಿ _ ರು ಸದಸ್ಯರಾಗಿದ್ದಾರೆ. ೧೮೬೪ರ ಪ್ರಥಮ ಬ 'ಡಂಬಡಿಕೆಯು ಪರಿಸ್ಥಿ ತಿಗೆ ತಕ್ಕ ತೆ ನು ' ವಣೆ ಹೊಂದುತ್ತ ಬಂದಿದೆಯಲ್ಲದೆ ಟಂ ಹೊಸ ರಾಷ್ಟ್ರಗಳು ಅದರಲ್ಲಿ ಸೇರಿಕೊಂಡಿವೆ ಮತ್ತು ' ಇನ್ನೂ ಅನೇಕ ಒಡಂಬಡಿಕೆಗಳನ್ನು ಮಾಡಿ ಕೊಂಡಿವೆ. ಅಂತಾರಾಷ್ಟೀಯ ರೆಡ್‌ಕ್ರಾ ಸ್‌ ' ಸಮಿತಿ ( ಅಥವಾ ಐಸಿಆರ್‌ಸಿ) ಈ ಎಲ್ಲ “ ಜಿನೆವಾ ಒಡಂಬಡಿಕೆ” ಗಳ ಪಾಲಕನೆನಿಸಿದೆ. ಈ ಒಡಂಬಡಿಕೆಗಳೇ ರೆಡ್‌ಕ್ರಾಸ್‌ ಕಾರ್ಯಕ್ಕೆ ತಳಹದಿ, ಅವುಗಳ ಬಲದಿಂದರ್ಲೆ ಐಸಿಆರ್‌ಸಿ ಸಂಸ್ಥೆಗೆ ರಣರಂ ಗದಲ್ಲಿ ಷಾ ಸ್ಥಾನಗಳನ್ನೂ ಗಾಯಾಳುಗಳ . ಶುಶ್ರೂಷಾ ಸಮುದ್ರಪಾಲಾದ ೮೭ ಮತ್ತು ಕೋಗಗ್ರಸ್ತರಾದ ನೌಕಾ ಸೈನಿಕರನ್ನೂ ಯುದ್ಧ ಕಾಲದಲ್ಲಿ ''ನಾಗರಿಕರನ್ನೂ ಸೇವಿಸಲು ಸಾಧ್ಯ ವಾಗಿದೆ. ಅವಿಲ್ಲದಿದ್ದಕೆ "ಕಡ್‌ಕ್ರಾ ಸ ಸ್ವಯಂಸೇವಕರು ಪ್ರಾಣಭಯಎಲ್ಲದೆ ಸೈನಿಕರ ಆಕ್ಕಿಕೆಯನ್ನು ಮಾಡಲು ಅಥವಾ ಯುದ್ಧ ಕೈದಿ ಗಳ ಶಿಬಿರಗಳನ್ನು ನಿರಾತಂಕವಾಗಿ ಪ್ರ ವೇಶಿ ಸಲು ಸಾಧ್ಯವೇ ಇರಲಿಲ್ಲ. ರೆಡ್‌ಕ್ರಾಸ್‌ ಮ ಗಳಿಗೂ ಹಡಗುಗಳಿಗೂ ಕಣಪ್ರ ದೇಶಗಳಲ್ಲಿ ಅಭಯಪ್ರದಾನ ಕೂಡ ಈ ಬಡಂಬಡಿಕೆಗಳಿಂ ದಲೇ ಬಂದದ್ದು. ಅಂದಿನಿಂದ ರೆಡ್‌ಕ್ರಾಸ್‌ ಚಳವಳಿ ತನ್ನ ಕ್ಷೇತ್ರವನ್ನು ವಿಸ್ತರಿಸುತ್ತ ತೇ ಇದೆ. ಯುದ್ಧ ಸ ದಲ್ಲಿ, ರಣರಿಂಗಗಳಲ್ಲಿ `ಬರುವ ಮಾನವ ಸ ಷ್ಟ "ಗಳ ಪರಿಹಾರದಿಂದಷ್ಟೇ ತೃ ಫ್ರಿ ಸ ರೆಡ್‌ಕ್ರಾಸ್‌ ಶಾಂತಿ ಕಾಲದ ನೈಸರ್ಗಿಕ ಸಂಕ ಪ್ಟಗಳಲ್ಲಿಯೂ ಜನರಿಗೆ ನರವು ಕೀಡಲು ಅಣಿ ಯಾಯಿತು. ಇಂಥ ವಿಕಟ ಪ್ರಸಂಗಗಳಲ್ಲಿಯೂ ರಾಷ್ಟ್ರ ರಾಷ್ಟ್ರ ಗಳು ಚಾಚಿ ಸಹಕರಿಸ ಬೇಕೆಂಬ *ಚಾರಕ್ಕೆ ಮನ್ನಣೆ ದೊರೆಯಿತು. ಪ್ರತಿ ವರ್ಷ ಮೇ ಶ್ಲ ರಂದು: ೮0 ರಾಷ್ಟ್ರಗಳಲ್ಲಿ ಕೆಡ್‌ಕಾಸಿನ ಪಿತಾಮಹನಾದ ಹೆಕ್ರಿ ಡ್ಯುನಾಂಟ ನಿಗೆ ಗೌರವಾರ್ಪಣೆ ಮಾಡಲಾಗುತ್ತದೆ. ಇಂದು ಮಾನವ ಸಂಕಷ್ಟವಿದ್ದಲ್ಲೆಲ್ಲ ಕಿಡ್‌ ಕ್ರಾಸ್‌ ಇದೆ ಎಂಬಂತಾಗಿದೆ. ಎಲ್ಲ ತರದ ಮಾನವದುಃಖಗಳ ಪರಿಹಾರಕ್ಕಾಗಿ. ಅದು ವೈಜ್ಞಾನಿಕ ಸಂಶೋಧನೆಗಳನ್ನೂ ಕೈಕೊಂಡಿದೆ. ಇಂದು ಎಲ್ಲ ಸಟಟ; ಸೇರಿ ಜತ್ತ ಕೋಟಿ ಜನರು ಕಿಡ್‌ಕ್ರಾ ಸ್‌ ಸಲುವಾಗಿ ತಮ್ಮ ಸಮ ಯವನ್ನಾಗಲಿ ಸಣವನ್ನಾ ಗಲಿ ಸೇವೆಯನ್ನಾಗಲಿ ದಾನಮಾಡುತ್ತಿ ದ್ದಾಕೆ, ಒಟ್ಟು ೭೫ ಕ್ಕಿ ಂತಲೂ ಹೆಚ್ಚು ರಾಷ್ಟ್ರ ಗಳಲ್ಲಿ ಇಂದು ರಾಷ್ಠಿ ಯು ರೆಡ್‌ಕ್ರಾಸ್‌ ಸಂಘಗಳು ಮಾನವ ಸೇವೆಯ ಸಮಾನ ಗಾಗಿ ದುಡಿ ಯುತ್ತಿವೆ. ಅವುಗಳಲ್ಲಿ ಪರಸ್ಪರ ಸಹಕಾರ ಏರ್ಪ ಡುವಂತೆ ಜಿನೆವಾದಲ್ಲಿ ಟಾ ಸ್‌ ಸಂಘಗಳ ಮಹಾ ಮಂಡಲವೊಂದಿದೆ. | ೧೯೧೯ ರಲ್ಲಿ ಸ್ಭಾ ಏಿತವಾಯಿತು. ೮೮ ಕಸ್ತೂರಿ ಈ ಲೀಗ್‌ ಅಥವಾ ಮಹಾ ಮಂಡಲವು ವಿವಿಧ ರಾಷ್ಟ್ರ ಯ ರೆಡ್‌ ಕ್ರಾಸ್‌ ಸಂಘಗಳಲ್ಲಿ ಪರಸ ರ ಸಂಪ್‌ ಸಂಯೋಜನೆ ಮತ್ತು ಅಭ್ಯಾಸಕ್ಕೆ ನೆರವಾಗುತ್ತದೆ; ಅವುಗಳ ರಾಷ್ಟ್ರೀ- ಯ ಅಂತಾರಾಷ್ಟ್ರೀಯ ಚಟುವಟಿಕೆಗಳ ಬೆಳ ವಣಿಗೆಗೆ ಪ್ರೋತ್ಸಾಹ ಕೊಡುತ್ತದೆ. ಆರೋಗ್ಯ ಸುಧಾರಣೆ, ರೋಗ ಪ ಪ್ರತಿಬಂಧ, ಸಂಕಷ್ಟ ಚ ಹಾರದ ಕಾರ್ಯಗಳಲ್ಲಿ. ಅದು ಮಾರ್ಗದರ್ಶನ ನೀಡುತ್ತದೆ; : ಸಂ. ರಾ. ಸಂಘದಂಥ ಅಂತಾ ರಾಷ್ಟ್ರೀಯ ಸಂಸ್ಥೆಗಳಲ್ಲಿ ರೆಡ್‌ಕ್ರಾಸ್‌ ಸಂಸ್ಥೆ ಗಳ ಪರವಾಗಿ 'ಧಿಕೃ' ತಪ್ರಾ ತಿನಿಧ್ಯ ವಹಿಸು ತ್ತದೆ. ರೆಡ್‌ ಕ್ರಾಸಿನ ಅಂತಾರಾಷ್ಟ್ರೀಯ ಸಹಕಾರವು ಫೇವಲ ರುಗ್ಗ ಸೇವೆಯಾಗಿ ಯುದ ವಿಶ್ವ ವ್ಯಾವಿಯಾಗಿದೆ. ಬಿಹಾಂದ ಬರಗಾಲ ಸಂತ ಸ್ತರಿಗೆ ಆಹಾರದ ಪುಡಿಕೆಗಳನ್ನು ಕಳಿಸಲು ಅಮೇರಿಕದ ನಾಗರಿಕರಿಗೆ ಆಸೆಯಾದಕೆ ಕೆಡ್‌ ಕ್ರಾಸ್‌ ಈ ಕಾರ್ಯದಲ್ಲಿ ಸಹಾಯ ಮಾಡುತ್ತದೆ. ಯುದ್ಧ ಕಾಲದಲ್ಲಿ. ಒಂದು ದೇಶದ ಯುದ್ಧ ಕ್ಸಿ ಗಳಿಗೆ ಕಂಬಳಿಗಳನ್ನು ಕಳಿಸಬೇಕೆಂದು ಇನ್ನೊಂದು ದೇಶದವರ ಅಪೇಕ್ಷೆಯಿದ್ದಕೆ ಅದಕ್ಕೂ ರೆಡ್‌ಕ್ರಾಸ್‌ ಸಿದ್ಧವಿದೆ. . ಭಾರತವು ರೆಡ್‌ಕ್ರಾಸ್‌ ಸಂಸ್ಥೆಯ ಈ ದೆಯಾ ಪಥಕದಲ್ಲಿ ಸೇರಿದ್ದು ೩೭ ವರ್ಷಗಳ ಹಿಂದೆ. ಭಾರತದ ಕೇಂದ್ರ ಶಾಸನಸಭೆಯ ಕಾಯದೆಯ ಮೇರೆಗೆ ಸ್ಥಾಪಿತವಾದ ಭಾರತೀಯ ರೆಡ್‌- ಕ್ರಾಸ್‌ ಸಂಘವು ರೆಡ್‌ ಕ್ರಾಸ್‌ ಲೀಗಿನ ಸದ ಸೃತ್ವ ಪಡೆದಿದೆ. ಆರೋಗ್ಯ ಸುಧಾರಣೆ, ರೋಗ ಪ್ರತಿಬಂಧ ಮತ್ತು ದುಃಖ ಪರಿಹಾರಗಳೆಂಬ ತ್ರಿವಿಧ ಧ್ಯೇಯಗಳಿಗಾಗಿ ಅದರ ಸಕಲ ಚಟವಟಿ ಕೆಗಳೂ ನಿಯೋಜಿಸಲ್ಪಜ್ಚಿವೆ. ಇದನ್ನೂ ಬೆಂಗಳೂರಲ್ಲಿರುವ ಸುಸಜ್ಜಿತ “ರೆಡ್‌ಕ್ರಾಸ್‌ ಹೋಂ” ಅಂಗಹೀನರಾದ ಸೈನಿಕರಿಗೆ ಆತ್ರ ಯ ಕೊಡುತ್ತದೆ. ಅದರ ಕಾರ್ಕ ಏಶಿಯಕ್ಕೆ ಮಾದರಿಯಾಗಿದೆ. ಬರಗಾಲ ಮತ್ತು ನೆರೆಹಾವಳಿ ಪ್ರದೇಶಗಳಲ್ಲಿ ಹಾಲು, ಔಷಧ, ವಿಟಾಮಿನ್‌ ಗುಳಿಗೆ ಪೆಣದಲಾದ ನೂರಾರು ಪದಾರ್ಥ ಗಳನ್ನು ಹಂಚುವ ವ್ಯವಸ್ಥೆ [ಯನ್ನು ಅದ ಕೈಕೊಂಡಿದೆ. ಹೆರಿಗೆ ಮತ್ತು ಶಿಸುಸಂಗೋರ್ಪ ರಾಗಗಳಲ್ಲಿ ಅದು ಸ್ವತಃ ನೆರವು ನೀಡುತ್ತಿದೆಯ ಲ್ಲದೆ ಆ "ರಂಗದಲ್ಲಿ "ವೆಸಲ್ಲಿಸಬೇಕೆಂಬವರಿ? ಸೌಕರ್ಯವೊದಗಿಸುತ್ತದೆ. ಭಾರತೀಯ ರೆಡ್‌ಕ್ರಾಸಿನ ಕಿರಿಯರ ವಿಭಾ ಗವು ವಿಶೇಷವಾಗಿ ಸ್ಮರಣೀಯ ಕಾರ್ಯ ಮ ತ್ತಿದೆ. ಈ ಕಿರಿಯರ ರೆಡ್‌ಕ್ರಾಸಿನ ಸನಸ್ಯ ೧೭ಲಕ್ಷಕ್ಕಿಂತಲೂ ಹೆಚ್ಚು ಗ ಗ್ರಾಮೋದ್ಧಾರ, ಪ್ರಥಮ, ಚಿಕಿತ್ಸೆ, ಪಿಡುಗು ಪ್ರ ಬಂಧ ಮೊದಲಾದ ರಂಗಗಳಲ್ಲಿ ದುಡಿಯ: ತ್ತಾರೆ. ಭಾರತೀಯ ರೆಡ್‌ಕ್ರಾಸಿಗೆ ಇತರ ರೆಡ್‌ಕ್ರಾ- ಸುಗಳಂತೆ ಸಾರ್ವಜನಿಕರ ಸಹಾಯವೇ ಆಧಾರ ವಾಗಿದೆ. ಸ್ವೀಡನ್‌, ಡೆನ್‌ಮಾರ್ಶಗಳಂಥ ಚಿಕ್ಕ ಪುಟ್ಟಿ ಯುರೋಪಿಯನ್‌ ರಾಷ್ಟ್ರಗಳಲ್ಲಿ ಕೂಡ ರೆಡ್‌ಕ್ರಾಸ್‌ ಚಟುವಟಿಕೆಗಳಲ್ಲಿ ಸೇರಿಕೊಂಡ ವರ ಸಂಖ್ಯೆ ಲಕ್ಬಾಂತರ ಇದೆ. ಭಾಕತದಲ್ಲಿಯೂ ಅ ಮುಂದಿನ ತಿಂಗಳು (ಅಕ್ಟೋಬರ) ೧೯ ನೇ ಅಂತಾರಾಷ್ಟ್ರೀಯ ರೆಡ್‌ ಕ್ರಾಸ್‌ ಪರಿಷತ್ತು; ಹೊಸದಿಲ್ಲಿಯಲ್ಲಿ ಸೇರಲಿದೆ... ೧೯೩೪ ರೆ ಟೋಕಿಯೋದಲ್ಲಿ ಸೇರಿದೆ ನಂತರ ಈ ಪರಿಷತ್ತು ಏಶಿಯನ್‌ ರಾಷ್ಟ್ರ ವೊಂದರಲ್ಲಿ ಸೇರುತ್ತಿರುವುದು ಇದೇ ಮೊದಲು" ಒಯ್ಯಿರಿ ದರೋಡೆಗಾರರು ಬಂದು ಬ್ಯಾಂಕನ್ನು ದೋಚಿಕೊಂಡು ಹೋಗುತ್ತಿದ್ದರು. ಅಷ್ಟ ರಲ್ಲಿ ಬ್ಯಾ ಕಿನ ಖಜಾಂಚಿ ಓಡಿ ಬಜ್‌ ನಾಳೆ ಇದರ ಸರೀಕ್ಷೆಯಾಗಲಿದೆ ' ಎಂದ. ರಿಜಿಸಿ ಶಯನ್ನೂ ಒಯ್ಯ್ಕಿ ರಿ ಅಯ್ಯಾ ದಯವಿಟ್ಟು ಈ ಲೆಕ್ಕದ *ರಾಹುಕಾಲ'? ಆರೋನಿಯನ್ನು ಉಳಿಸಿತು ! ಟಾ | ಲಕ್ಷೀಕಾಂತಂ ಕೊಲೆ ಪಕರಣ ಣೆ. ಎಂ. ಮುನಶಿ ನನ್ನ ವ್ಯವಸಾಯ ಜೀನನದ ೪೦ ದರೆ ನಾನು ನಡೆಸಿದ ಮತ್ತಾವ ಖಟ್ಲೆ ಯೂ .. ವರ್ಷಗಳಲ್ಲಿ (೧೯೧೦-೫೦)-- ನಡನಡುವೆ. ಅಷ್ಟು ಕಠಿಣವಾದದ್ದೂ ಉಡಿ ಸಗಳಾ ರೆಕವೂ ನಾನು ಜೇಲಿಗೆ ಹೋದಾಗಲೊ ಅಥವಾ ಆಗಿರಲಿಲ್ಲ. ಅಲ್ಲಜೆ ಬ್‌ ಖಜ್ಲೆಯ ಅಧಿಕಾರಸ್ಥಾನ ಸ್ವೀಕರಿಸಿದಾಗಲೋ ಆರೋಪಿಗಳು ಮತ್ತು ಆಹುತಿಯಾದ ಇದಕ್ಕೆ ವ್ಯತ್ಯಯ ಬಂದದ್ದುಂಟು--ಕಾಯ ವ್ಯಕ್ತಿ ಗಳಷ್ಟು ಜನಾಕರ್ಷಕರಾದವರು ಬೇರೆ ದಿಯ ಎಲ್ಲ ಶಾಖೆಗಳಿಗೂ ಸಂಬಂಧಿಸಿದ ಬಳ್ಪ ಯಲ್ಲಿರಲಿಲ್ಲ. ದಕ್ಷಿಣ ಭಾರತದಲ್ಲಿ ಹಲವಾರು ಬಗೆಯ ನೂರ್ಭಾರು ಖಟ್ಗೆ ಜನತೆಯ ಕುತೂಹಲನನ್ನೂ ಆಸಕ್ತಿ ಗಳನ್ನು ನಾನು ನಡೆಸಿದ್ದೇನೆ. ಆ ದರೆ. ಮದ್ರಾಸ ._ ಹಾಯಕೋರ್ಟ __ ಫಲ್ಲಿ ನಾನು ನಡೆ ಸಿದ ಲಕ್ಷ್ಮೀ- ಶಾಂತಂ ಖೂಠಿ ಖಟ್ಲೆ ನನ್ನ ದ್ಭೃ ಸ್ಟ್ರಿ ಯಲ್ಲಿ _ ನಾನು ಅಪೂರ್ವ 1 ಯಶಸ್ಸು ಪಡೆದ ಬಟ್ಟಿಗಳಲ್ಲಿ ಒಂ ದಾಗಿದೆ. ಏಕೆಂ “ ಭವನಕ್ಸಿ ಜರ್ನಲ್‌? ದಿಂದ ರ್ಳ ೯೦ ಕಸ್ತೂರಿ ಯನ್ನೂ ಪ್ರ ಖಟ್ಲೆ ಯು ಕೆರಳಿಸಿದಷ್ಟು ಮತ್ತಾ ನ ಖಟ್ಲೆ ಯೂ ಕೆರಳಿಸಿಲ್ಲವೆನ್ನ. ಬಹುದು. ಅದು. ಈ ಶತಮಾನದ ನ ಅದ್ಭುತ ಪ್ರಕರಣ ಎಂದರೆ ಅತಿಶಯೋಕ್ತಿ ಯೆನಿಸದು, ೧೯೪೪ ರಷ್ಟು ಹೊತ್ತಿಗೆ ಲಕ್ಷ್ಮೀಕಾಂತಂ ದಕ್ಷಿಣದಲ್ಲಿ ಒಬ್ಬ ಅವತಾರ ಪುರುಷನಂತಾಗಿ ಹೋಗಿದ್ದ. ಕೀಳುದರ್ಜೆಯ ಪತ್ರಿ ತ್ರಿಕೋದ್ಯಮ, ದಲ್ಲಿ ಆತ” ಚಕ್ರ ವರ್ತಿಯಂತಿದ್ದೆ. ಅತಿಮಾನವ ಬುದ್ಧಿ, ಸರಿಸಾಟಿಯಿಲ್ಲದ ನಿರ್ಲಜ್ಜ ಧೈರ ಇವುಗಳಿಂದ ಸುಸಜ್ಜಿ ತನಾದ ಈ ವ್ಯಕ್ತಿ ಟಟ "ಬದಮಾಷ ' ಆಗಿದ್ದ. ತ ಅಕಾಲ ಮೃತ್ಯುವೊದಗುವದಕ್ಕೆ ಎಷ್ಟೋ ವರ್ಷಗಳ ಮುಂಚೆಯೆ ಈತನ ಭಯಂಕರ ಜೀವನ ಯಾತ್ರೆ ಆರಂಭವಾಗಿತ್ತು. ೧೯೩೦ ರ ಸುಮಾರಿಗೆ ಗೊತ್ತಿದ್ದೂ ಈತ ಖೊಟ್ಟಿ ಕಾಗದ ಪತ್ರವೊಂದನ್ನುಪಯೋಗಿಸಿ ಮದ್ರಾಸ ಹಾಯ- ಕೋರ್ಟಿನಲ್ಲಿ ವಿಚಾರಣೆಗೆ ಗುರಿಯಾಗಿದ್ದ. ವಿಚಾರಣೆ ನಡೆದಿದ್ದಾಗ ಈತ ಜೇಲಿನಿಂದ ತಬ್ಬಿಸಿ ಕೊಂಡ. ಆದರೆ ಪುನಃ ಬಂಧಿಸಲ್ಪಟ್ಟು ಏಳು ವರ್ಷಗಳ ಕಾರಾಗೃ ಹವಾಸ ಕ್ಕ ಗ 06 ಮದ್ರಾಸದಿಂದ 'ಕಾಜಮರೇಂದ್ರಿ ಜೇಲಿಗೆ ಸ್ಮಳಾಂತರಿಸಲ್ಪ ಡುತ್ತಿದ್ದಾಗ. ಲಕ್ಷ್ಮೀಕಾಂತಂ ತನ್ನ ಡವಲುಗಾರಕಗೆ ಗುಂಗಿನ ಔಷ ಧ ತಿನ್ನಿಸಿ ಫರಾರಿಯಾಗಿ ಡೆ ಒಂದು ಹಳ್ಳಿಗೆ ಹೋದ. ಅಲ್ಲಿ ತನ್ನ ಹೆಸ ಜಾತಿಗಳನ್ನು ಬದಲಿಸಿ ಕೆಂಡು, ತನ್ನ ಸ ಜಾತಿಗೆ ಸೇರಿದ ಓರ್ವ ಹುಡುಗಿಯನ್ನು ಲಗ್ನವಾದ. ಮುಂದೆ ಮೈ ಮೇಲೆ ಜನ್ಮತಃ ಇದ್ದ "ಗುರುತುಗಳಿಂದ ಕಂಡುಹಿಡಿಯ ಲ್ಪ ಟ್ಟು ಪನಃ ಬಂಧಿತನಾದೆ. ಬಂಧನದಿಂದ ತಬ್ಬಿ ತಡ ಹೋದ ಬಗ್ಗೆ ಹೊಸತಾಗಿ ವಿಧಿ ಸಿದ ಶಿಕ್ಷೆ ಮತ್ತು ಮೊದಲಿನೆ' ಅಪರಾಧದ ಬಗ್ಗೆ ದೊರೆತ ಶಿಕ್ಷೆ ಎರಡನ್ನೂ ಈತ ಅನುಭೋಗಿಸ ಬೇಕೆಂದಾಯಿತು. ಈತನಲ್ಲಿ ಮಾಂತ್ರಿಕ ಶಕ್ತಿ ಯಿದೆಯೆಂಬ ಕಲ್ಪನೆ ಜನರಲ್ಲಿ ಹುಚ್ಚಿಕೊಂಡಿತು. ಸೆಕೆಮನೆಯ ವಾಸ ಮುಗಿದ ನಂತರ ಲಕ್ಷ್ಮೀ ಕಾಂತಂ ಕೀಳು ದರ್ಜೆಯ ಪತಿ ತ್ರಿಕೋದ್ಯಮಕ್ಕೆ ಕೈಹಾಕಿದ. ಅದು ಪತ್ರಿಕೆ ಮತ್ತು ವೃತ್ತಪತ್ರೆ ಕಾಗದದ ಮೇಲೆ ಜಾ ನಿಯಂತ್ರಣವಿದ್ದ ಕಾಲ, ಆದಕೆ ಈ ಸಾಹಸಿಗೆ ಅಸಾಧ್ಯವೆಂಬು ದೇನೂ ಇರಲಿಲ್ಲ. ಈತ ದಿಲ್ಲಿಗೆ ಹೋಗಿ, ವರ್ಚ ಸ್ಸಿನ ಜನರನ್ನು ಹಿಡಿದು “ ಸಿನೇಮಾ ತೂದು? , ಎಂಬ ತಮಿಳು ವಾರಪತ್ರಿಕೆಯನ್ನು ಹೊರಡಿ ಸಲು ಲಾಯೆಸೆನ್ಸ್‌ ಪಡೆದುಕೊಂಡ. ಚಲಚಿತ್ರ ಪ್ರಪಂಚದ ಪ್ರಖ್ಯಾತರ ಮತ್ತು. ಮದ್ರಾಸದ ಶ್ರೀಮಂತರ ಬಗ್ಗೆ ಕುಚೋದ್ಯದ ಕಥೆಗಳನ್ನು ಪ್ರಕಟಿಸ ಹ ಈ ಪತ್ರಿಕೆಯ ವೈಶಿಷ್ಟ್ಯಮಗಿತ್ತು. ಪ್ರತಿ ವಾರವೂ ತಮ್ಮ ಹೆಸರಿಗೆ ಮಸಿ ಬಳಿಯಲ್ಪಡುತ್ತಿರುವದನ್ನು ಕಂಡು ಆ ಜನರು ದಂಗುಬಡೆದುಹೋದರು. : ಲಕ್ಷ್ಮೀ ಕಾಂತನ ಬಾಣಕ್ಕೆ ತುತ್ತಾದವರಲ್ಲಿ ಕೆಲವರು ಬಹು ಪ್ರಯಾಸದಾದ ಲಕ್ಷ್ಮೀಕಾಂತನ ಪತ್ರಿ ಕೆಯ ಲಾಯಸೆನ್ಸ್‌ ರದ್ಮಾಗುವಂತೆ ಜು ದರು. ಆದೆಕೆ ಲಕ್ಷ್ಮಿ/ ಕಾಂತಂ ಅಷ್ಟು ಸುಲಭದಲ್ಲಿ ಬಗ್ಗುವ ವ್ಯಕ್ತಿಯಾಗಿರಲಿಲ್ಲ. "ಹಿಂದು ನೇಸನ್‌” ಎಂಬ ಇನ್ನೊಂದು ಪತ್ರಿಕೆಯ ಒಡೆತನವನ್ನು ಕೊಂಡುಕೊಂಡು ಲಕ್ಷ್ಮೀಕಾಂತಂ ಭಯೋತ್ಪಾ ದಕ ಚಟುವಟಿಕೆಯನ್ನೇ ಆರಂಭಿಸಿದ. ಖಣಟ್ಲಿಯ ವಿಚಾರಣೆಯ ಕಾಲದಲ್ಲಿ ನಾನು ಕ್ಕ ಹಿಂದು ನೆ ಸನ” *”ದಅನೇಕ ಸಂಚಿಳೆಗಳನ್ನು ಓದಿದ್ದೆನು... ಮದ್ರಾಸದ ಯಾವ ಪ್ರಸಿದ್ಧ. ವ್ಯಕ್ತಿಯೇ ಆಗಲಿ, “ಕ್ಷೀಕಾಂತನ "ಇಡಿ ದಿಂದ ತಪ್ಪಿಸಿಕೊಂಡಿರಲಿಲ್ಲ. ಚಿತ್ರಪ್ರಪಂಚದೆ ಪ್ರಮುಖ ತಾರಾಗಣ ಅವನ ಕಟಾಕ್ಷಕ್ಕೆ ವಿಶೇಷ ಹ ಪಾತ್ರವಾಗಿತ್ತು. ಜೂ ್ಯನಿಯಸ್‌ ಮತ್ತು ಜೊನಾಥನ್‌ ಸ್ವಿಫ್ಟ್‌ ಸ್ಯ ಅಸೂಯಪಟ್ಟು ಕೊಳ್ಳಬಹುದಾದ ರೀತಿಯಲ್ಲಿ ಉಕ ತನ್ನ ಕಟಾಕ್ಷಕ್ಕೆ ಗುರಿಯಾದವರ ಮೇಳೆ ಅಪಪ್ರ ಚಾರವನ್ನು ಮಾಡುತ್ತಿದ್ದ. ಕು ಚಿತ್ರೋದ್ಯ ಮದ ಸುಗ್ಗಿಯ ಕಾಲ. ಅನ್ಯಾಯದ ಹಣ ಬಹೂ? ಹರಿದು ೆ ' ಲಕ್ಷ್ಮೀಕಾಂತಂ ಕೊಲೆ ಪ್ರಕರಣ ಬರುತ್ತಿತ್ತು. ಪಾದ ಧ್ವನಿ, ಅಂಗಸೌಷ್ಠವ, ಸುಂದರ ಸ ರಾತ್ರಿ ಬೆಳಗಾಗುವದ ಕೊಳಗಾಗಿ ಹಣ-ಕೀರ್ತಿಗಳ ಪ್ರಾಪ್ತಿಯಾಗು ತ್ತಿತ್ತು. ಯಃಶಶ್ಚಿತ ಜೀವನದಿಂದ ಒಮ್ಮೆಲೆ ತಾರಾ ಪಟ್ಟಿಕ್ಕೇರಿದವರ ಕುಡಿತ, : ಸ್ವೇಚ್ಛಾ ಜೀವನಗಳು ಸಾಮಾನ್ಯರಿಗೆ ಜುಗುಪ್ಪೆ ಹುಟ್ಟಿಸು ತ್ತಿದ್ದರೂ ಅವರಲ್ಲಿ ವಿಸ್ಮಯ ಮಿಶ್ರಿತವಾದೊಂದು ಆಕರ್ಷಣೆಯನ್ನು ಹುಟ್ಟಿಸುತ್ತಿದ್ದವು. ಸ್ವತಃ ' ದುಷ್ಪನಾದರೂ ಈ ವಿಲಾಸಿ. ಗುಂಪಿನವರ ಹೃದಯದಲ್ಲಿ ಲಕ್ಷ್ಮೀಕಾಂತಂ ದೇವಭಯವನ್ನು ಹುಟ್ಟಿ ಸಿದನು. ಹ ಕ ಕಲೆಯಲ್ಲಿ ಆತನನ್ನು ಸರಿಗಟ್ಟುವವರೇ ಇರಲಿಲ್ಲ. ತಮಿಳುನಾಡಿನ ಸಾಮಾನ್ನ ಜನತೆಗೆ ಆತ ಸತ್ಯದ ಸೈವಾರಿಯಾಗಿದ್ದ; ಭಾರತೀಯ ಒಳೆಯ ಸತೀತ್ವ ದ ರಕ್ಷಕ ಡೇವತೆಯಾಗಿದ್ದ; ಸಕಲರ ಹಸನದ ಅಂತರಂಗದಲ್ಲಿಯೂ ಹೊಕ್ಕು ಗುಟ್ಟಿನ್ನರಿಯುವ ಅಧಿಕಾರ ಪಡೆದವನಾಗಿದ್ದ. ತಾವ ಗೌರವದಿಂದ ಕಾಣುವ ಅಥವಾ ಅಸೂಯ ಯಿಂದ ಕಾಣುವ ವ್ಯಕ್ತಿಗಳು *ೆಸ ರಿನಲ್ಲಿ ಹೊರ ಳಾಡುವದನ್ನು ಸ್‌ ಆಗುವಷ್ಟು “ನಂದ ವನ್ನು ಮತ್ತಾವಾಗಲೂ ಪಡೆಯದಿರುವ ಜನತೆ ಲಕ್ಷ್ಮೀಕಾಂತಂ ಒಂದೊಂದೇ ವ್ಯಕ್ತಿಯನ್ನು ಸೆಸರಿಗೆಳೆದಾಗೆ ಧರ್ಮಯುದ ವನ್ನು, ಗೆದ್ದಂತೆ ಆನಂದಪಟ್ಟು ಕೊಳ್ಳುತ್ತಿತ್ತು. ತ್ತ ಲಕ್ಷ್ಮೀ ಕಾಂತನ ಕಾರ್ಯದಕ್ಷತೆಯಲ್ಲಿ ಕಸರು ಹುಡುಕುವಂತಿರಲಿಲ್ಲ. ಆತ ಗುಪ್ತಚಾರರ ಒಂದು ಗುಂಪನ್ನೇ. ನೇಮಿಸಿಕೊಂಡಿದ್ದ. ಆತ ಬೊಟ್ಟು ಮಾಡಿ ತೋರಿದ ವ್ಯಕ್ತಿ ಯನ್ನು. ಈ ಜನ ನೆರಳಾಗಿ ಅನುಸರಿಸಿ ಎಲ್ಲ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಲಕ್ಷ್ಮೀಕಾಂತಂ ಬಹು ; ಜಾಗರೂಕತೆಯಿಂದ ಈ ಮಾಹಿತಿಯ ಬಲದಿಂದ ವ್ಯಕ್ತಿಗಳ ಬಗ್ಗೆ ಸಂಭವನೀಯವಾದ ಊಹೆ ಗಳನ್ನು ಕಟ್ಟಿ "ಥೆಗಳನ್ನಾಗಿ ಮಾಡುತ್ತಿದ್ದ. ಅವು ಜನತೆಗೆ ಅತಿ ಪ್ರಿಯವಾಗಿ ಪರಿಣಮಿಸುತ್ತಿ ದ್ವವು, ಲಕ್ಷ್ಮೀ ಕಾಂತನ ಲ್ಲಿ ನಿರ್ಭಯನಾದ ದುಖ ೪ನ ತತ್ವನಿಷ್ಠೆಯಿದ್ದಿ ತು ಯಾರೂ ಅವನನ್ನು ೯೧ ಸು ಎಷ್ಟು ಹಣ ಸುರಿದರೂ ಪ್ರಲೋಭನಕ್ಕೆ ತುತ್ತಾ ರಲಿಲ್ಲ. ಆತನ ಕ ಗ ಸೇನೂ $ೂರತೆಯಿರಲಿಲ್ಲ. “ತಮಿಳು ಭಾಷೆ ಓದಲ್ಪ ಡುತಿ ಿರುವೆಡೆಗಳಲ್ಲಿ ಲ ಚಲಚಿತ್ರ ನಟ-ನಟಿಯರ, ಶ್ರೀಮಂತರ ಖಾಸಗಿ ಜ್‌ ವ್ಯಾಪಾರ-ಅವ್ಯಾಪಾರಗಳನ್ನು ಪ್ರಸಟಿಸುತ್ತಿದ್ದ "*ಹಿಂದು ನೇಸನ್‌ ” ಪ್ರತಿಗಳು ಬಿಸಿ ದೋಸೆ ಗಳಂತೆ ಮಾರಾಟವಾಗುತ್ತಿದ್ದವು. ಹಲವಾರು ಸಲ ಒಂದೊಂದು ಪ್ರತಿ ಕಲ್ಪನಾತೀತವಾದಷ್ಟು ಬೆಲೆಗೆ ಮಾರುತ್ತಿತ್ತು. ಲಕ್ಷ್ಮೀಕಾಂತನ ಚಾಟಿಯೇಟಿಕಿಂದ ಶ್ರೀಮಂತರು, ನಟ-ನಟಿಯರು. ನರಳಿದರು. ಬಿಡುಗಡೆಯ ಆಶೆಯಿಲ್ಲದೆ ಅವರು ಭಯಕಂಪಏತ ಹೈದಯದಿಂದ "ಹಿಂದು ನೇಸನ್‌” ಪತ್ರಿಕೆಯ ಪ್ರತಿ ಸಂಚಿಕೆಯನ್ನು ತೆಕೆದು. ಓದಿ ತಮ್ಮ ವಿಕೃತ ರೂಪವನ್ನು ಕಾಣುತ್ತಿದ್ದರು. ಮಧ॥ “1 ಯ ಸಮಯದಲ್ಲಿ ಅಜ್ಞಾ "ತ ಪುಂಡರ ಸ ಪುನಃ “ಹಿಂದು ನೇಸನ್‌ ಬ ಅಚ್ಚಾ ಗುತ್ತಿದ್ದ ಮುದ ದ್ರಣಾಲಯವನ್ನು ಧ್ವ ಜೀಜಿ ಆದಕೆ ಲಕ್ಷ್ಮೀಂಕಾಂತಂ ಅವರ ಗಂಡನಾಗಿದ್ದ. ಆತ ತನ್ನ ಪತ್ರಿಕೆಯನ್ನು ಗುಪ್ತವಾಗಿ ಮುದ್ರಿಸ ತೊಡಗಿದ. ಪತ್ರಿಕೆ ಯಾವಾಗಲೂ ತಪ್ಪದೆ ಸಮಯಕ್ಕೆ ಸರಿಯಾಗಿ ಪ್ರಕಟವಾಗುತ್ತಿತ್ತು. ೧೯೪೪ರ ನವಂಬರ ೮ ರಂದು ಮುಂಜಾನೆ ಮದ್ರಾಸದಲ್ಲಿ ಲಕ್ಷ್ಮೀಕಾಂತಂ ತನ್ನ ವಕೀಲರ ಮನೆಯಿಂದ ಒಂದು ರಿಕ್ಬಾದಲ್ಲಿ ತಿರುಗಿ ಬರು ತ್ತಿದ್ದಾಗ್ಧು, ಮದ್ರಾಸಿನ ಒಂದು ರಸ್ತೆಯಲ್ಲಿ ಅವನನ್ನು ಅಡ್ಡಗಟ್ಟಿ ಇರಿಯಲಾಯಿತು. ಅವ ನನ್ನು ಜನರಲ್‌ ಹಾಸ್ಟಿಟಲ್ಲಿಗೆ ಒಯ್ದು ಅಲ್ಲಿ ಶಸ ಚಿಕಿತ್ಸ ಲಭ ಆದರೆ ಆತ ಮಾಂಜಿ ತುಸು ಹೊತ್ತಿನಲ್ಲಿಯೇ ಸತ್ತ. ಮದ್ರಾಸ ರಾಜ್ಯದಲ್ಲಿ ಈ ಕೊಲೆ. ಮಹಾ ಕೋಲಾಹಲವನ್ನೆ ಬ್ಬಿ ಸಿತು. ಲಕ್ಷ್ಮೀಕಾಂತನ ಕೈಲಿ ಒದ್ಮಾಡುತ್ತಿದ್ದ ಹಲವಾರು ಜನರು ಸಮಾ. ಧಾನದ ನಿಟ್ಟಿಸುರು ಬಿಟ್ಟರು. ಆದಕೆ ಭಾರತೀಯ: ಟೆ ಕಸ್ತೂರಿ ಸ್ತ್ರೀಯ ಶೀಲ ರಕ್ಷಣೆಯ ಹೊಣೆಯನ್ನು 'ಹೊತ್ತವನೆಂದು ಅಂದುಕೊಳ್ಳುತ್ತಿದ್ದ ಲಕ್ಷ್ಮೀ ಕಾಂತನ ಅಂತ್ಯ ವಿಧಿಗೆ ೫೦ ಸಾವಿರಕ್ಕಿಂತ ಹೆಚ್ಚು ಜನ “ಹಾಜರಿದ್ದರು. ರಾಷ್ಟ್ರದ ಶ್ರೇಷ್ಠ ಧುರೀಣರಿಗೆ' ಮಾತ್ರವೇ ಮೀಸಲಾಗಿರುವ ಗೌರವ ಆತನಿಗೆ ಸಿಕ್ಕಿ ತು. ಅಪರಾಧಿಗಳನ್ನು "ತೆ ಹಚ್ಚು ವದು ಪೋಲಿ! ಸರಿಗೆ ಸಶಿಣವಾಯಿತು. "ಕ್ರೀ ಕಾಂತನ ಕೊಲೆಗೆ ಸಹಾಯಕರಾದ ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಪಾರಾಗಲು ಅವಕಾಶ ಕೊಡಲಾಗು ತ್ತಿದೆಯೆಂದು ಸಾರ್ವಜನಿಕರ ಶಾಗೆದ್ದಿತ್ತು. ಮದ್ರಾಸ ಪೋಲೀಸರಿಗೆ ಇದೊಂದು ಸತ್ವ ಪರೀಕ್ಚೆಯಾಯಿತು. ಅಪರಾಧ ಶೋಧ ಶಾಖೆಯು ಆರೋಪ ಪತ್ರದಲ್ಲಿ ಇನ್ನಿತರರ ಜೊತೆಗೆ ದಕ್ಷಿಣದ ಮೂವರು ಪ್ರಸಿದ್ಧ ನಟರ ಹೆಸರನ್ನೂ ಸೇರಿಸಿ ದಾಗ ಸಾರ್ವಜನಿಕ ಕುತೂಹಲವು ಶಿಖರಕ್ಕೇ- ರಿತು. ಆಗ ದಕ್ಷಿಣ ಭಾರತದ ಚಲಚ್ಚಿತ್ರ, ವ್ರಿಯರ ಮೆಚ್ಚಿನ ನಟನಾ ಗಿದ್ದ ಎಂ. ಕೆ. ತ್ಯಾಗ ರಾಜ 2 ರತು ಆರೋಪಿಗಳ ಯಾದಿಯಲ್ಲಿ ಮೊದಲನೆಯವರಾಗಿದ್ದರು. ತ್ಯಾಗರಾಜ ಭಾಗ ವತರ ಇಂಪಾದ ಹಾಡುಗಳನ್ನು ಕೇಳದಿದ್ದರೆ 'ಯಾವ ತಮಿಳನಿಗೂ ಚಿತ್ರ ನೋಡಿದ್ದು ಸಾರ್ಥಕವೆನಿಸುತ್ತಿರಲಿಲ್ಲ. ತ್ಯಾಗರಾಜರು ವಿಲಾಸಿ ಜೀವನ ನಡೆಸುತ್ತಿದ್ದರೆಂದು ವದಂತಿ ಯಿತ್ತು. ಲಕ್ಷಕ್ಕಿ ಂತಲೂ ಕಡಿಮೆ ರೂಪಾಯಿ ಗಳಿಗೆ. ಆತ ಚಿತ ದಲ್ಲಿ ಅಭಿನಯಿಸಲು ಒಪ್ಪು ತ್ತಿರ ಲಿಲ್ಲವೆಂದು ಹೇಳುತ್ತಿ ದ್ವರು, ಎರಡನೆಯ ಆರೋಪಿ ಎನ್‌.ಎಸ್‌. ಕೃಷ್ಣನ್‌ ಎಂಬ ಹಾಸ್ಯ ನಟ, . ಆತ ಮತ್ತು ಆತನ ಪತ್ನಿ ಟಿ.ಎ. ಮಥುರಂ--ಇವರ ಜೋಡಿ ದಕ್ಷಿಣ ಭಾರ ತದಲ್ಲೆ ಅತ್ಯುತ್ತಮ ಹಾಸ್ಯಗಾರ ಜೋಡಿ ಎಂದು ಮನ್ನಿ ಸಲ್ಪಟ್ಟಿತ್ತು. ಇವಂಬ್ಬರೂ ಅಭಿನಯಿಸಿದ ಒಂದು ಚಿತ್ರ ವನ್ನು ನಾನು ನೋಡಿದೆ. . ಚಾರ್ಲಿ ಚಾಫ್ಗಿ ನನ 'ಕೌಶಲ್ಯವಿರದಿದ್ದ ರೂ ಜನರನ್ನು ನಗಿಸುವದರಲ್ಲಿ ಇವರೀರ್ವರೂ ವಎತ್ತಿದ ಕೈಯಾಗಿದ್ದರು. ಖಟ್ಗಿಯ ಬಗ್ಗೆ ಮಾಹಿತಿ ಪಡೆಯಲು ನಾನು ಎಷ್ಟೋ ಸಲ ಜೇಲಿನಲ್ಲಿ' ಎನ್‌. ಎಸ್‌. ಕೃಷ್ಣ ರನ್ನು ಜೆಟ್ಟಿಯಾಗಿದ್ದೆ. "ತಳಯ ಮೇಲೆ ನ್ಯಾಯದ ಬಡ ತೂಗಾಡುತ್ತಿ ದ ಆ ಸಮಯದಲ್ಲಿಯ ಆತ. ಹುರುಪಿನಿಂದ | ನ್ಕಾ ಯಾಧೀಶ ಪೊಕೆಟಾರ, ನನ್ನ ಮತ್ತು ನನ್ನ 2ಬ ಅಡ್ವೋಕೇ ಜನರಲ್ಲರ "ನಕಲಿ ಮಾಡಿ ನನ್ನನ್ನು ಹ್ಹಾಹ್ಹಾ ಎಂದು ನೆಗಿಸುತ್ತಿದ್ದನು. . ಕೋರ್ಟಿನಲ್ಲಿ ನನ್ನ ಸ್ವರೂಪ ಅಷ್ಟೊಂದು ವಿಕಟವಾಗಿರುತ್ತಿತ್ತೆಂಬ ವಿಚಾರ ನನಗೆ ಕನಸಿನಲ್ಲಿಯೂ ಹೊಳೆದಿರಲಿಲ್ಲ. ಪ್ರಸಿದ್ಧ ಉತ್ಪಾ ದಕ. ಮತ್ತು ನಿರ್ದೇಶಕರ ಗಿದ್ದ, ಎಸ್‌. 1 ಶ್ರೀರಾಮುಲು ನಾಯಡು ವರು ಮೂರನೆಯ ಆರೋಪಿಯಾಗಿದ್ದರು ಕೊಯಿಮತ್ತೂರಿನ ಅತಿ ಶ್ರೀಮಂತ ಮತು ವರ್ಚಸ್ವಿ ಕುಟುಂಬದವರಾಗಿದ್ದರು ಇವರು. ಈ ಮೂವರು ಮತ್ತು ಇನ್ನಿತರ ಐವರ ಮೇಲೆ ಈ ಐದು ಜನರಲ್ಲಿ ಒಬ್ಬ ದನ ಕಾಯುವವ ಮತು ಒಬ್ಬ ಕಟುಕ ಇದ್ದ ರು. ಲಕ್ಷ್ಮೀಕಾಂತ ಕೊಲೆಯ ಸಂಚು ಮಾಡಿದ ಆರಕೋಪವನ್ನಿಡಲಾ ಗಿತ್ತು. ಈ ಸಂಚಿನಂತೆ ಆರೋಪಿಗಳಲ್ಲೊ ನಾಡೆ. ಪಡಿವೇಲುವು ಲಕ್ಷ್ಮೀಕಾಂತನ ಇರಿದ ಎಂದು ಹೇಳಲಾಗಿತ್ತು. ಆದರೆ ಕಣ್ಣಿ] ಬಿದ್ದಷ್ಟರಿಂದಲೆ! ಜನತೆ ತೃಪ್ತಿಪಟ್ಟು ಕೊಳ್ಳು ದಿಲ್ಲ. ಆರೋಪಿಗಳು ಜೀಯ ಇದ್ದಾ ಅವರು ಪ್ರತಿಷ್ಠಿತ ವ್ಯಕ್ತಿಗಳಾದ ರಿಂದ ಪ್ರಭಾಃ ಶಾಲಿ ವ್ಯಕ್ತಿ ಗಳಲ್ಲದ ತ್ರ ನಟರ. ಮೇಲೆ ಸೋರಿ ಸರು ಚ "'ಹೊರಿಸಿದ್ದಾರೆ ಎಂದು ಜಃ ಅಂದುಕೊಳ್ಳುತ್ತಿತ್ತು. ಪ್ರ ತಿಯೊಂದು ಪತ್ರಿಕೆ ವನಕ್ಕೆ ಹೆ; ರಾಗಿರುವ " ಓಂದು' ಪತ್ರಿಕೆ ಸು ಫ್ರ ಬಟ್ಲಿಯ ಪ್ರಾಥಮಿಕವಚಾರಣೆಯ ವಿವರಗಳನ: ಆದ್ಯ ಂತವಾಗಿ ಪ್ರಕಟಿಸಿತ್ತು. ಎಲ್ಲ ಆರೋಪಿ ಛನ್ನೂ ' ಸೆಶನ್ಸ್‌ ಕಮಿಟ್‌ ' ಮಾಡಿದಾಗ ಜನ ಕುತೂಹಲಕ್ಕೆ ನೇಕೆಯುಳಿಯದಂತಾಯಿತು. ಲಕ್ಷ್ಮೀಕಾಂತಂ _: ಮದ್ರಾಸದ ಚಿತ್ರಪ್ರಪಂಚದ ಪ್ರಮುಖ `ರಲ್ಲೊ ರಾದ ಆರ್‌. ಸ ತಯ್ಯಂ- ' ಗಾರರು ಮುಂಬಯಿಗೆ ಬಂದು ಖಟ್ಲೆ ಯಲ್ಲಿ ಆರೋಪಿಗಳ ಪರವಾಗಿ ವಾದಿಸಲು ನನ್ನನ್ನು ಹೇಳಿಕೊಂಡರು... ಎಸ್‌.ಎಮ್‌. ಶ್ರೀರಾಮುಲು ನಾಯಡುರ ವಕೀಲರನ್ನಾಗಿ ಮದ್ರಾಸಿನ ಸುಪ್ರ- ಸ . ಸಿದ್ದ ತ್ರಿ ಮಿನಲ್‌ ವಕೀಲ ನ್ಯೂಗೆಂಟ ಬಾ ಫೆ 6ನ್ನು “ವರು ಮೊದಲೇ "ಗೊತ್ತು ಮಾಡಿ- ಕೊಂಡಿದ್ದ ರು. ಆದಕೆ ಅವರು ಈ ನಡುವೆ ಫಿಧನ ಹೊಂದಿದ್ದರಿಂದ ನನ್ನ ಕಡೆಗೆ ಬಂದಿದ್ದರು. .. ನಾರಾಯೆಣ ಅಯ್ಯಂಗಾರರು ಒಳ್ಳೆ ಯವರು. ಒಂದು ತಿಂಗಳ ಕಾಲ ನಾನವರಲ್ಲಿದ್ದಾಗ ಅವರು ನನ್ನ ಸಕಲ ಏರ್ಪಾಡುಗಳನ್ನೂ ಬಹು ಚೆನ್ನಾಗಿ ನೋಡಿಕೊಂಡರು. ಈ ಅವಧಿಯಲ್ಲಿ ನನ್ನ ಇಂಗ್ಲಿಷ ಉಚ್ಚಾರ ತಮಿಳು ರೂಪಧಾರಣ 'ಮಾಡಿದ್ದೊಂದೇ ನನಗಾದ ತೊಂದರೆ. ಆರೋಪಿಗಳ ಪರವಾಗಿ ಒಟ್ಟು ಇಪ್ಪತ್ತಾರು ವಕೀಲರಿದ್ದರು. ನಾನು ಕೇವಲ ಶ್ರೀರಾಮಲು ನಾಯಡೂರ ವಕೀಲನಾಗಿದ್ದರೂ ಎಲ್ಲರ ಪರ- ವಾಗಿ ನಾನು ಧುರಿ(ಣತ್ವ ವಹಿಸಬೇಕು ಎಂದು ನಾರಾಯಣ ಅಯ್ಯಂಗಾರರ ಹೇಳಿಕೆಯಂತೆ ನಿರ್ಧಾರವಾಯಿತು. ಇನ್ನೊಂದು ಹಾಯ- ಕೋರ್ಟಿನಿಂದ ಬಂದ ವಕಲನೊಬ್ಬ ಹಿರಿತನ ವಹಿಸಿದ್ದು ಸ್ಫ ಸ್ಥಳಿಕ ವಕೀಲರಿಗೆ ಸೇರಿಬರಲಿಲ್ಲ. ಸೆಶನ್ಸ್‌ ಜಜ್ಜ್‌ ಮೊಳೆಟ್ಟರು ಸಣ್ಣ ಆಳು '6ಕಾರದ ಹೇಡಿಕೆಯೆಂದರೆ ಯಾವಾಗಲೂ | ಸತ್ಯ, ಎಂದು ಅವರು ಭಾವಿಸುತ್ತಿದ್ದರು, ಎಂದು ಭನಗೆ ಸ್ವಲ್ಪ ಕಾಲದಲ್ಲಿ ಮನವರಿಕೆಯಾಯಿತು, ' ಆರೋಪಿಯ ವಕೀಲನ ವಾದವು ನಿರಾ- ಕರಿಸಲಾಗದಷ್ಟು ಬಲವತ್ತರವಾದಾಗ “ ವಕೀಲ _, ಮಹಾಶಯರೆ, ನಿಮ್ಮ ಪಕ್ಷಕಾರ ನಿರಪರಾಧಿಯಾ ' ಗಿದ್ದರೆ ಪ್ರಾ ್ರಾಸಿಕ್ಕೂಟರರು ಅವನ ಮೇಲೆ ಖಟ್ಲಿ- ' ಯನ್ನೀಕೆ ಹಾಕಿದರು?” ಎಂದು ಸೇಳುತ್ತಿ ದ್ದ ' ಮುಂಬಯಿ ಹಾಯಕೋರ್ಟಿನ ಓರ್ವ ನ್ಯಾಯಾ್‌ ಧೀಶರ ನೆನಪು ನನಗಾಗುತ್ತಿತ್ತು. ತೆ ಆ .. ನಾನೊಮ್ಮೆ ಒಬ್ಬ ಸಾಕ್ಷಿದಾರನಿಗೆ ಅಡ್ಡ ಕೊಲೆ ಪ ಪ್ರಕರಣ ೯ಷ್ಟಿ ಸವಾಲು ಹಾಕುತ್ತಿದ್ದಾಗ.“ ಮುನ್ಳಿಯವರೇ, ಈ ಸಾಕ್ಷಿದಾರ ಸುಳ್ಳು ಹೇಳುತ್ತಿದ್ದಾನೆಂದು- ನಿಮ್ಮ ಅಂಬೋಣವೇ?' ಎಂದು ಮೊಕೆಟ್ಟರು ನನ್ನನ್ನು ಕೇಳಿದರು. ನಾನು ನಮ್ರತೆಯಿಂದ, 4 ನನ್ನ ಅಂಬೋಣವೇನೂ ಹಾಗಿಲ್ಲ. ಆತ ಸುಳ್ಳು ಹೇಳುತ್ತಿದ್ದಾನೆಂದು ನಾನು ಸಿದ್ಧ ಮಾಡುತ್ತಿದ್ದೇನೆ? ಎಂದುತ್ತರವಿತ್ತೆ. ಹೀಗಿ ದ್ದರೂ ಮೊಳೆಟ್ಟರ ರು ವಿಚಾರಣೆಯ ಕಾಲದಲ್ಲಿ ತಾಳ್ಮೆಯಿಂದ, ಸೌಜನ್ಯದಿಂದ ವಕ್ನಿಸಿದರು.. ನಡುವೆ ಬಾಯಿ ಹಾಕಿದಾಗಲೆಲ್ಲ ನ್ಯಾಯಾಧೀಶ ರಿಗೆ ಸಾಧ್ಯವಿರುವ ಮಟ್ಟಿಗೆ ಅವರು ವಾದಿಗಳ ಕಡೆ ಒಲವನ್ನೇ ತೋರಿಸುತ್ತಿದ್ದರೆಂಬ ಮಾತು. ಬೇರೆ. ಈಗ ಮದ್ರಾಸ ಹಾಯಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಶ್ರೀಪಿ.ವಿ. ರಾಜಮನ್ನಾ ರರು ಸರಕಾರದ ಪರವಾಗಿ ಖಟ್ಲೆ ನಡೆಸುತ್ತಿ ದರು. ಈಗ ವರಿಷ್ಠ ನ್ಯಾಯಾಲಯದಲ್ಲಿ "ನ್ಯಾಯಾಧೀಶರಾಗಿರುವ ಶ್ರೀ ವಿ. ಗೋವಿಂದ ಮೆನನ್ನ ( ಆಗವರು ಪ್ರಾಸಿಕ್ಕೂಟರರಾಗಿದ್ದರು). ರು ಮತ್ತು ಇನ್ನಿತರ ಮೂವರು ರಿ ವಕೀಲರು ಅವರಿಗೆ ಸಹಾಯಕರಾಗಿದ್ದರು. ಈ ಖಭ್ಲಿ ಸಿ. ಆಯ್‌. ಡಿ. ಪೋಲೀಸರ ಸತ್ವಪರೀಕ್ಷೆಯಂತಿದ್ದು ದರಿಂದ ಅವರು ಆರೋಪ ಸಿದ್ಧ ಮಾಡಲು. ಮನುಷ್ಯ ಮಾತ್ರರಿಗೆ ಸಾಧ್ಯವಿರುವ ಎಲ್ಲ ಯತ್ನಗಳನ್ನು ಮಾಡಿದ್ದರು. ಆರೋಪಿಗಳ: ಬಿಡುಗಡೆ ಮಾಡಿಸಲು ಆಕಾಶ-ಪಾತಾಳಗಳನ್ನು ಏಕಮಾಡುವ. ಪ್ರಯತ್ನಗಳು : ಕೆಲವರಿಂದ. ನಡೆಯುತ್ತಿದ್ದ ವೆಂಬುದರಲ್ಲಿ. ನನಗೂ ಸಂಶಯ ಎರಲಿಲ್ಲ. ಖಟ್ಲೆಯ ವಿಚಾರಣೆ ನಡೆಯುತ್ತಿ ದ್ಮಾಗ ಪ್ರತಿ. ಸಲವೂ. ಕೋರ್ಟಿನಲ್ಲಿ ಚತ್ರ ಕಕ್ಕಿ ರದು ಆ ತ್ತಿತ್ತು. ಹಿಂದು, ಇಂಡ ಎಕ್ಸ್‌ಪ್ರೆ ಮೇಲ್‌ ಮತ್ತು ತಮಿಳು ಹಾಗು: ತಲು ತ್ರಾ ಗಳು ವಿಚಾರಣೆಯ ಸಾದ್ಯ ೦ತ ವರದಿಗಳನು ಪ್ರಕಟಿಸುತ್ತಿದ್ದವು. ನಾರಾಯಣ ಅಯ್ಯಂಗಾರರ ೯೪ ಕಾರಿನಲ್ಲಿ ನಾನು ಕೋರ್ಟಿಗೆ ಹೋಗುವಾಗ ಬರುವಾಗ ಒಂದೆಡೆ ಸೇರಿ ಪತ್ರಿಕೆಗಳಲ್ಲಿ ಬಂದ ಖಣ್ಲಿಯ . ಸಮಾಚಾರವನ್ನೋದುತ್ತಿರುವದು ಕಣ್ಣಿಗೆ ಬೀಳುತ್ತಿತ್ತು. ನನ್ನನ್ನು ಗುರುತಿಸಿದವರು ಈ ನಾಟಕದ ನಾಯಕ ನಾನೆನ್ನುವಂತೆ ನನ್ನನ್ನು ಸಣ್ಣಗಲಿಸಿ ನೋಡುತ್ತಿದ್ದರು. ಸಾಕ್ಷಿಗಳಲ್ಲಿ ಹೆಚ್ಚಿನವರು ಸಂಪೂರ್ಣ ಸತ್ಯ `ಹೇಳುವದಕ್ಕಾಗಲಿ, ನೇರವಾದ ಹೇಳಿಕೆಯನ್ನು ಕೊಡುವದಕ್ಕಾಗಲಿ ಅಸಮರ್ಥರಾಗಿದ್ದರು. ಲಕ್ಷ್ಮೀಕಾಂತಂ ತನ್ನ ಮರಣಕ್ಕೆ ತುಸು ಮೊದಲು ಭೆಟ್ಟಿಯಾಗಿದ್ದ. ಧೀಲಕ ಸಾಕ್ಷಿಯಲ್ಲಿ ಏನೋ ರಹಸ್ಯವಡಗಿತ್ತು. ಡಾಕ್ಟರರ ಸಾಕ್ಷಿ ಸಮಾಧಾನ ಕರವಿರಲಿಲ್ಲ. ಇವೆಲ್ಲನ ನನಗೆ ಅಡ್ಡ ಸವಾಲಿನಲ್ಲಿ ತುಂಬಾ ಪ್ರಯೋಜನಕಾರಿಯಾದ. ಸಾಕ್ಷಿಯೊಬ್ಬನು ಮರೆವಿನಲ್ಲಿ ಲಕ್ಷಿ ಕ್ರೀಕಾಂತನ ಮೇಲೆ ಶಸ್ತ್ರ ಚಿಕಿತ್ಸೆ ನಡೆದಾಗ ಸರ್ಜನ್ನರ ಚಾಕು ಅವನ ಮೂತ್ರಹಿಂಡಕ್ಕೆ ಸು ಮಾಡಿತ್ತು ಎಂದು ಡ್‌ ಜ್‌ ಮಾತನ್ನೆ ಎತ್ತಿ ಹಿಡಿದೆ. ಸಾ್ಟಿದಾರರಿಗೆ ಮತ್ತು ನ್ಯಾಯಾಧೀಶರಿಗೆ ಲಕ್ಷ್ಮೀಕಾಂತಂ ಸತ್ತದ್ದು ಸರ್ಜನ್ನರ ಗಾಯದಿಂದ ಎಂಬ ಮಾತನ್ನು ನಾನು ಹೆಚ್ಚು ಕಡಿಮೆ ಸಿದ್ಧ ಮಾಡುತ್ತಿದ್ದೇನೆ ಎಂದು 00 ಆಘಾತವಾಯಿತು. ಅಂದು ರಾತ್ರಿ ವೈದ್ಯಕೀಯ ತಜ್ಞ ರು ಕೂಡಿ ಆಲೋಚಿಸಿ ತೇಲಿ 'ಲ್ಲೇಖಿಸಿದೆ. ಸಾಕ್ಷಿಯ ಹೇಳಿಕೆಯ ಮೂಲಕ ಈ ವಿಷಯದಲ್ಲಿ ಹೆಚ್ಚಿ ನ ಸ್ಪಷ್ಟೀಕರಣ ಅವಶ್ಯವಿದೆಯೆಂಬ ನಿರ್ದಯಕ್ಕೆ ಬಂದರು. ನ್ನಾಯಾಧೀಶರು. ಎಂತೂ ಅನುಕೂಲರೇ ಇದ್ದರು. ಹೊಸ ಸಾಕ್ಷಿಯಿಂದ ಪರಿಸ್ಥಿತಿ ಸುಧಾ ರಿಸಿತು. ಏನೇ ಜಂ ಲಕ್ಷ್ಮೀಕಾಂತನ ಮರ ಣಕ್ಕೆ ಪುಂಡರ ಚಾಕು ಕಾರಣವಾಯಿತೋ ಚ ಸರ್ಜನ್ನರ ಚಾಕು ಕಾರಣವಾಯಿತೋ ಎಂಬ ಸಂದೇಹವುಂಟಾಗುವಂತಾಗಿತ್ತು. ಲಕ್ಷ್ಮೀಕಾಂತನ ಕೊಲೆಯ ಒಳಸಂಚಿನಲ್ಲಿ `ಭಾಗವತರ್‌ ಮತ್ತು ಆರ್ಯ ವೀರಸೆ ನಕೊಂದಿಗೆ ಕಸ್ಮೂ ರಿ ನನ್ನ ಪಕ್ಷಕಾರ ನಾಯುಡು ಸೇರಿದ್ದರೆಂದು ಪ್ರಾ ಕ್ಯೂಶನ್‌ನವರ ಹೇಳಿಕೆಯಿತ್ತು. ಆಗ ಭಾಗ ತರು ವಾಸ್ತವ್ಯ ಮಾಡಿದ್ದ“ ವುಡ್‌ಲ್ಯಾಂ ಹೋಟಿಲ್ಲಿ ನಲ್ಲ ಪ ಸಂಚನ್ನು ಯೋಜಿಸಲಾ: ಯಿತು ಎಂದು ಹೇಳಲಾಗಿತ್ತು. ಈ ಹೇಳಿಕೆಗೆ ಮುಖ್ಯ ಸಾಕ್ಷಿಯಾಗಿದ್ದವನು ಕಮಲಾನಾಥನ” ಎಂಬಾತ. ಈತ ಲಕ್ಷ್ಮೀ ಕಾಂತನ ಸಂಬಂಧಿಕ. ನವಂಬರ ೮ ರಂದು ಲಕ್ಷ್ಮೀಕಾಂತನನ್ನು ಚಾಕುವಿನಿಂದಿರಿದ ವ ವೇಲುವು ಅದಕ್ಕೂ ಮೊದಲು ಅಕ್ಟೋಬರ ೧೯: ರಂದು ಲಕ್ಷ್ಮೀಕಾಂತನ ಮೇಲೆ ಚಾಕುವಿನ ಹಲ್ಲೆ ಮಾಡಿದ್ದ ನೆಂದು ಪ್ರಾಸಿಕ್ಯೂಶನದವರು ಹೇಳಿದ್ದ ರು. ಈ 'ಟನೆಯನ್ನು ಲ್ಲೇಖಿಸಿ ಕಮ ನಾಥನ್ನ ನು ತಾನು ಅಕ್ಟೋಬರ ೧೯ರ ಹಲ್ಲೆ ನಡೆದ ವ ಮೂರು ಜನಗಳ ಮೇಲೆ: ವುಡ್‌” ಲ್ಯಾಂಡ್ಸ್‌ ಹೊಲಿಲ್ಲಿಗೆ ಹೋಗಿದ್ದೆನೆಂದೂ ಅ ನಾಯಡು ಮತ್ತು ಭಾಗವತರು ಲಕ್ಷ್ಮೀಕಾಂ ನನ್ನು ಖೂನಿ ಮಾಡುವ ವಿಷಯದಲ್ಲಿ ಆರ್ಯ ವೀರಸೇನನೊಂದಿಗೆ.. ಮಾತಾಡುತ್ತಿ ದು ಡಕ ಕಂಡಿದ್ದಾಗಿಯೂ ಹೇಳಿದನು. ಅಡ್ಡ ಸವಾಲಿನಲ್ಲಿ ಕಮಲಾನಾಥನ್ನನಿಂ ತಾನು “ಮಧ್ಯಾಹ್ನ ೪॥ ಗಂಟಿಯನಂತರ ಮನೆ ಯಿಂದ ಹೊರಟಿನುದು ಕಬೂಲಿ ಹೊರಡಿಸಿದ ನಾಯಡೂರ ಬಿಡುಗಡೆಯಾಗಬಹುದು ಎಂದೆ ನನಗೆ ನನ್ನ ಪಕ್ಷದವರು ತಿಳಿಸಿದ್ದರು. ಏಕೆಂದ ಆ ದಿನ ಅಪಶಕುನದ ಸಮಯವಾದ ರಾಹು ಕಾಲವು ಮಧ್ಯಾಹ್ನ ೪॥ ಗಂಟಿಗೆ ಸರಿಯಾಗಿ ಮುಕ್ತಾಯವಾಗಿತ್ತು. ಭೆಟ್ಟಿಯ ದಿನ ರಾಹು ಕಾಲವು ಸರಿಯಾಗಿ ೪॥ ಗಂಟಿಗೆ ಕೊನೆಗಂ ದ್ವಕೆ ಆ ದಿನವು ಅಕ್ಟೋಬರ ೨೨ ಆಗ ಅಕ್ಟೋಬರ ೨೬ ಗಜ ತ್ತು. ಆದೆ ತ್‌ ವುಡ್‌ಲ್ಯಾಂಡ್ಸ ಹೊಲಿಲ್ಲಿಗೆ ಹೋದದ್ದು ೨೨ ರಂದು ಎಂದು ಕೈಮಲಾನಾಥನ” ಹೇಳಿದ್ದ. ಭೆಟ್ಟಿ ಯಾದ ದಿನ ೨೬ ನೇ ತಾರೀಖು ಎಂದ! ಅಂದು ನಾಯುಡು ಮುಂಬಯಿಯ ತಾಜಮಹಾಲ ಹೊಜಿಲ್ಲಿನಲ್ಲಿದ್ದನೆಂದು ನಿಸ್ಸಂದಿಗ್ಧವಾಗಿ ಸಿದ್ದ | ಲಕ್ಷ್ಮೀಕಾಂತಂ ಕೊಲೆ ಪ್ರಕರಣ ಪಡಿಸಬಹುದಿತ್ತು. ಸುಮಾರು ೧॥ ತಾಸು ಅವಧಿಯ ವರೆಗಿರುವ ರಾಹು ಕಾಲವು [ ವಾರದ ಬೇರೆ ಬೇಕೆ ದಿನ] ಬೇಕೆ ಬೇರೆ ಸಮಯದಲ್ಲಿ ಆದರೆ ಪಂಚಾಂಗದಂತೆ ನಿರ್ಧರಿಸಬಹುದಾದ ನಿಶ್ಚಿತ ಸಮಯದಲ್ಲಿ ಬರು ತ್ತದೆ. ದಕ್ಷಿಣದಲ್ಲಿಯ ಸಂಪ್ರದಾಯವಾದಿ ಜನರು ಯಾವದೇ ಶುಭ ಕಾರ್ಯವನ್ನು ಆ ಕಾಲದಲ್ಲಿ ಆರಂಭಿಸುವದಿಲ್ಲ. ನನ್ನ-ಜೀವನದಲ್ಲೆ ಮೊದಲನೆಯ ಸಲ ಓರ್ನ ನ 1 ಸುಕಣವ ಪ್ರ ಶ್ನೆಯು ನನ್ನ ಪ್ರಶ್ನೆ ಕೇಳುವ ಸಾಮರ್ಥ್ಯದ ಮೇಲೆ ಆವಲಂಬಸಿಕೆನಿಂಡಿರುವ ಅನುಭವ ನನಗಾಯಿತು. ಕಮಲಾನಾಥನಿಗೇ ಶಿ ನಾದರೂ ನನ್ನ ಉದ್ದೇಶದ ಕಲ್ಪನೆಯಾದರೆ ಆತ ] ಕ್‌ ್‌ ಛ್‌ ್‌್‌ ಎತ ಚು ಸತುತ ಟ ಷ್ಠ ಡ್‌ ಫೆ | ಅದೇ ಆಗಳ| ಹೊಡೆದಿತ್ತು. ತ ತಾನು ಮನೆ ಬಿಟ್ಟಿದ್ದು ಸರಿಯಾಗಿ ೪॥ ಗಂಟಿಗೆ ಎಂಬುದನ್ನು ನಿಶ್ಚಿ "ವಾಗಿ ಹೇಳಲಾರೆ. ತುಸು ಮೊದಲೂ ಇಹುದು; ತಡೆದೂ ಇರಬಹುದು. ಎಂದು ಹೇಳಿ ನನ್ನ ಕಾರ್ಯವನ್ನು ವ್ಯರ್ಥಗೊಳಿ ಸಬಲ್ಲ, ಎಂಬ ವಿಚಾರದಿಂದ ನಾನು ತುಸು ಅಸ್ವಸ್ಥ ನಾದೆ, ಕಮಲಾನಾಥನ್ನ ನ ಅಡ್ಡ ಸವಾಲು ತ -ದ್ಮಾಗ ಮನೆಯಿಂದ ಹೊರಟ ಸಮಯದ ಪ್ರ ಬರು ವಷ್ಟರಲ್ಲಿ ನಾನು ಕಮಲಾನಾಥನಲ್ಲಿ. ನ ವಿಶ್ವಾಸವನ್ನು ಹುಟ್ಟಿಸಿದ್ದೆ. ಈ ವಕೀಲರ ಅಡ್ಡ ಸವಾಲು ನನ್ನನ್ನೇನೊ ಮಾಡಲಾರದು ಎಂದಾತ ನಂಬುವಂತೆ ಮಾಡಿಕೊಂಡಿದ್ದೆ. ಮುಂದೆ ನಮ್ಮೀರ್ವರಲ್ಲಿ ಹೆಚ್ಚು ಕಡಿಮೆ ಕೆಳ ಇ0ತೆ ಸಂಭಾಷಣೆ ನಡಯಿತು: “ ನಾಲ್ಕೂವರೆ ಗಂಟಿ ಹೊಡೆದೊಡನೆ ಮನೆ ಬಿಟ್ಟಿನೆಂದು ಗ್‌ ಖಂಡಿತ ನೆನವಿದೆಯೇ ?? “ ಹೌದು, ? (ಸನ್ನಾಡ್ತತಂ ತಪ್ಪೆ ಕಲ್ಲ ಶ್ವನೆಯಾಗಿರಬೇಕು.'' "ಇಲ್ಲ, ಖಂಡಿತ. ಇಲ್ಲ. ನಾನು ಬಿಟ್ಟಾ ಗ ೬ , "ಅದು ನಿಮಗೆ ಹೇಗೆ | ನೆನಪಿದೆ ಹೇಳಿ? ೪॥ . ಹೊಡೆಯುವದನ್ನೆ ನೀವು ಎದುರು ನೋಡುತ್ತಿ 9೫ | ವಿರಾ? ೯೫ « ಖಂಡಿತವಾಗಿಯೂ ಹಾೌದು.'' "" ವುಡ್‌ಲ್ಯಾಂಡ್ಸ್‌ ಹೊಟಿಲ್ಲಿಗೆ ಸೆರಿಯಾಗಿ ೫ ಗಂಟಿಗೆ ಮುಟ್ಟಿದಿರಿ, ಒಂದು ನಿಮಿಷ ಕೂಡ ಮುಂಚಿತವಾಗಿ ಅಲ್ಲ ಎಂಬ ಬಗ್ಗೂ ನಿಮಗೆ ಖಾತ್ರಿಯಿದೆಯೆ ?? "" ಹೌದು.'' "೩೪6 ಇಲ್ಲೂ ನಿಮ್ಮದೇನಾದರೂ ತಪ್ಪಾಗಿರ ಬಹುದು, ಹೊಟಿ೦ನ್ನು ಸರಿಯಾಗಿ ೫ ಗಂಟಿಗೆ ಮುಟ್ಟಿ ದೆನೆಂದು ಅಷ್ಟೊಂದು ಖಂಡಿತವಾಗಿ ಹೇಳಲು ನಿಮಗೇನಾದರೂ ಆಧಾರವಿದೆಯೆ? ಅಥವಾ ೫ ಹೊಡೆದಿರಬೇಕೆಂಬ ಅಂದಾಜು ಮಾಡಿ ಹೇಳುತ್ತಿದ್ದೀರೋ ಶಿ " ಆಧಾರವಿದೆ. ಹೋಟಿಲ್ಲಿನ . ಮುಂದಿನ ಕೋಣೆಯಲ್ಲಿ ಗಡಿಯಾರವಿದೆ. ನಾನದನ್ನು ನೋಡಿದ ನೆನವಿದೆ. ಅದರಲ್ಲಿ ಸರಿಯಾಗಿ ಶಿ ೫ ಹೊಡೆದಿತ್ತು.” "" ನಿಮಗೆ ಇನ್ನೂ ಒಂದು ಅವಕಾಶ ಕೊಡು ತ್ತೇನೆ. ಮನೆಯನ್ನು ಲ ೩೦ಕ್ಕೆ ಬಿಟ್ಟಿ, ಒಂದು ನಿಮಿಷ ಕೂಡ ಮೊದಲಲ್ಲ ಸ್ಟಾ ಆಣೆ ಮಾಡುತ್ತೀರಾ? ' ಜ್ಯ ಹೌದು. ಆಣೆಮಾಡುತ್ತೇನೆ.” ಮತ್ತೆ ೪ ಹೊಡೆಯು ವದನ್ನೇ ನೀವು ಎದುರು ನೋಡುತ್ತಿ ದ್ವಿರಿ।? ನನ್ನ ಎದೆ ಹಾರತೊಡಗಿತ್ತು. ನನ್ನಮುಂದಿನ ಪ್ರಶ್ನೆ ಗಳ ಮೇಲೆ ನಾಯಿಡು ಭವಿತವ್ಯ, ಅವಲಂ ಸ "" ಲಕ್ಷ್ಮೀಕಾಂತಂ ಇರಿಯಲ್ಪಟ್ಟಿದ್ದು ಅಕ ಕೇ ಬರ ೧೯ರಂದು ಎಂದು ನಿಮಗೆ ಖಂಡಿತವಾಗಿ ಗೊತ್ತಿದೆಯೆ? '' (( ಸಸ ೫ “ಆಮೇಲೆ ಮೂರು. ದಿನಗಳ ನಂತರ ನೀ ವು ನಾಯಡುರನ್ನು ಕಾಣಲು ಹೋದಿರ(ಲ್ಲವೆ? “ ಹೌದು. ? “ಲ| ಆಗುವದನ್ನು ಏಕೆ ಕಾಯುತ್ತಿ ದ್ವಿರಿ? ಅದಕ್ಕೂ ಮೊದಲು. ಹೊರಡುವದು “ಅಶುಭ ಬೆಂದೆ?” ಅದಕ್ಕಾ ಗಿಯೆ ನಿಮಗೆ ಹೊರಟ ತೆ್‌ ಆ ಟನ ನಡು ಅರ್ಯ ೯೬ ಕಸ್ತೂರಿ ಸಮಯ ಅಷ್ಟು ಸರಿಯಾಗಿ ನೆನಪಿರುವದೇ?? ಮೀನು ಗಾಳವನ್ನು ನುಂಗಿತು. « ಹೌದೌದು, ೪॥ಗೆ ಮೊದಲು ಹೊರಡು ವದು ಅಶುಭವಾಗಿತ್ತು. '' "ಯಾಕೆ? ಆಗ ರಾಹುತಾಲವೆಂದೇ ಅಥವಾ ಮತ್ತೇನಾದರೂ ಕಾರಣವಿತ್ತೊ?'' "" ಹೌದು. ಅದು ರಾಹುಕಾಲವಾಗಿತ್ತು.'' “ ನೀವು ಭೆಟ್ಟಿಗೆ ಹೊರಟ ದಿನ ರಾಹುಕಾಲ ೪॥ ಗಂಟಿಗೆ ಮುಗಿಯಿತೆಂದು ನೀವು ಪ್ರಮಾಣ ಮಾಡುತ್ತಿರಾ? ” "" ಮಾಡುತ್ತೇನೆ. '' « ಕ್ರ ಪಂಚಾಂಗ ನೋಡಿರಿ. ರಾಹುಕಾಲವು ೪॥ ಗಂಟಿಗೆ ಮುಗಿದದ್ದು ಅಕ್ಟೋಬರ ೨೬ ರಂದು.” ``: ಪಂಚಾಂಗನೋಡಿದಾಗ ಕಮಲಾನಾಥನ್ನ ನಿಗೆ ತಾನು ದೊಡ್ಡ ತಪ್ಪೆ ಮಾಡಿರುವದರ ಅರಿವಾ ಯಿತು. ಆತ '್ವಿದಲಿಸತೊಡಗಿದ. ನಾನು ಕಠಿಣ ಸ್ವರದಲ್ಲಿ ಹೇಳಿದೆ. “ ರಾಹು ಇಾಲ೪॥ ಗಂಟಿಗೆ ಮುಗಿದ ದಿನವಾದಕಿ ಅದು ೨೬ ನೇ ತಾರೀಖು ೨೨ ಅಲ್ಲ. ಅಲ್ಲವೆ? ೫ ಟ್‌ಹಜುು (| «೨೬ ರಂದು ನಾಯಡು ತಾಜಮಹಾಲ ಹೊಲಿಲ್ಲಿನಲ್ಲಿದ್ದ ರು ನಿಮಗೆ ಆಶ್ಚ ರ್ಯವಾಗಲಿಕ್ಕಿ ಲ್ಲಪೆ' 1 ಕಮಲಾನಾಥನ್ತ ನಿಗೆ ತೆ ರ ದಾಗಲಿಲ್ಲ. ಕಮಲಾನಾಥನ್ನ ನ ಸಾಕ್ಷಿ ಜೊಳ್ಳಾದ್ಮರಿಂದ ನಾಯಡೂರ ಮೇಲಿನ ಆರೋಪಕ್ಕೆ ಆಧಾರವೇ ಇಲ್ಲದಂತಾಯಿತು. ನಾಯ್ಡು ಅಳ್ಟೊ (ಬರ ೨೬ ರಂದು ಮುಂಬಯಿಯಲ್ಲಿದ್ದ ಕೆಡು ಟೆ ಸಿದ್ಧ ಮಾಡಿದೆ. ಅಡ್ವೊ ಕಟ” ಜನರಲ್ಲರು ಶೀರಾ ಮುಲು ಸಹ ಮಟ್ಟಿಗೆ ಆಕೋಪವನ್ನು ಹಂತೆಗೆದುಕೊಳ್ಳು ವದಾಗಿ ಹೇಳಿದರು. ಮುಂಬಯಿಯ ಎಂದರೆ ಕೊಡುವ ನಾಯುಡೂರ ಬಿಡುಗಡೆ ಮದ್ರಾಸಿನಲ್ಲೆಲ್ಲ ತೋಟಾ ಬ್ಬ ನತು. ನಾನೋರ್ವ ಮಾಂತ್ರಿಕ ಎಂದಾಯಿತು. ಮರುದಿನವೇ ಮುಂಬಯಿಗೆ ಹೊರಡಬೇಕೆಂದಿದ್ದೆ. ಆದಕೆ ನಾನಿಲ್ಲದೆ ಹೋದೆರೆ ಉಳಿದವರ ವಿಚಾರಣೆಯ. ಮೇಲೆ ಅನಿಷ್ಟ ಪರಿಣಾಮವಾದೀತೆಂದು ಎನ್‌. ಎಸ್‌. ಕ್ತ ಷ್ಠನ್ನರ ಪರವಾಗಿ ವಾದಿಸಲು ನನ್ನ ನ್ನ್ನ ಕೇಳಿಕೊಂಡರು. ನವಂಬರ ಏಳರಂದು ಕೃಷ್ಣನ್‌ ಸೇಲಂದ- ಲ್ಲಿದ್ದ. ಅಲ್ಲಿದ್ದಾಗ ಆತನಿಗೆ ರಜಿಸ್ಟರ ಪತ್ರ ಬಂದಿತ್ತು ಎಂದು ನಾನು ಸಾಕ್ಷಿ ನುಡಿಸಿದೆ. ರಜಿ ಸ್ಪರ ಪತ್ರದ ಪಾವತಿಯನ್ನು ಹಾಜರು ಮಾಡಿದೆ. ಬಹಳ ಹೊತ್ತಿನ ವರೆಗೆ ನಾನು ವಾದಿಸಿದೆ. ಕೃಷ್ಣನ್‌ ಕೂಡ ಬಿಡುಗಡೆ ಹೊಂದುತ್ತಾನೆ ಎಂದು ನಿರೀಕ್ಷಣೆ ಮಾಡುವಂತಾಯಿತು ಜನ ಎಲ್ಲರೂ ತಿಳಿದುಕೊಂಡರು. "ಕೃಷ್ಣ ಷ್ಣನ್ನನ ಬಿಡುಗಡೆಯಾದೊಡನೆ ಅವನಿಗೆ: ನ ಜಾಕಿ ಮೆರವಣಿಗೆಯಲ್ಲಿ ಒಯ್ಯ ಲೆಂದು ಕೋರ್ಟಿನ ಹೊರಗೆ ೨೫,೦೦೦ ಜನ ಕೂಡಿದ್ದ ರು, ಆದಕೆ ಕೊನೆಯ ನಿಮಿಷದಲ್ಲಿ ಎಲ್ಲವೂ "ಬದ ಲಾಯಿತು. ನನೆಗೆ ನೆನಪಿರುವ ಮಟ್ಟಿಗೆ ಎಲ್ಲ ಆಕೋಪಿಗಳೂ ದೋಷಿಗಳು ಎಂಬ ತೀರ್ಮಾನ. ಹೊರಬಿತ್ತು. ಮಾಡಿದ್ದು ಮಹಾಪರಾಧವಾದರೂ ಲಕ್ಷ್ಮೀ ಕಾಂತನ ಗತ ಜೀವನ ಸಭ್ಯವಾಗಿರದ್ದ ರಿಂಡೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ. ವಿಧಿಸಿರುವ ದಾಗಿ ಸಾನ ಹೇಳಿದರು. ಈ ಸುದ್ದಿ ಕೇಳಿ ಹೊರಗೆ ನೆಕೆದ ಜನ ಹುಚ್ಚೆ ದ್ಪು ಕೂಗತೊಡಗಿತು. ಬಹು ಕಷ್ಟ ದಿಂದ ಬಜ ಸರು ಜನರನ್ನು ಚದರಿಸಬೇಕಾ ಯಿತು. ಕೃಷ್ಣನ್ನನ ಮನೆಗೆ ಜ್‌ ಮತ್ತು ನಾರಾಯಣ ಅಯ್ಯ ಗಾ ರರು ಹೋದಾಗ ಬಾಗಿಲಲ್ಲಿ ಅವನ ಸೇವಕ ಅವನ ಸ್ವಾಗತಕ್ಕಾಗಿ ತೆಂಗಿನಕಾಯಿ ಮತ್ತು ಆರತಿಗಳನ್ನು ಹಿಡಿದು ನಿಂತಿರುವದು ಕಂಡಿತು. ನಾವವನನ್ನು ಬದಿಗೆ ಸರಿಸಿ ಒಳ ಹೊಕ್ಕೆ ವು. ಅನೇಕ ದುಃಖಿತ ಸ್ತ್ರಿ (ಯರನ್ನು ಕಂಡಿದ್ದೆ ನೆ. ಆದರೆ ನಾವು ತಂದ ಸ ಸುದ್ದ ಫ್ಷೇಳಿ ನುಥು ರಂ "ಪಟ್ಟ ದುಃಖವನ್ನು ವರ್ಣಿಸಲಾಕೆ. ಯಾವ ನಿಮಿಷ ದಲ್ಲಾ ದರೂ ಅವಳು ದುಃಖಾತಿಕೇಕದಿಂದ. ಸಾಯಬಹು ದು ಎಂದು ನನಗನಿಸಿತು. ॥ | | ಸ | 1 ಸು ಚು 1 1 ರ್‌ 4 ಲಕ್ಷ್ಮೀಕಾಂತಂ ಕೊಲೆ ಪ್ರ ಕರಣ * ಆಪೀಲುಕೋರ್ಟು ಅಪೀಲನ್ನು ಸ್ವೀಕರಿಸ ಲಿಲ್ಲ. ಜು ಭಾಗವತರು ಮತ್ತು ಕೃಷ್ಣನ್‌ ಪ್ರೀವ್ಹಿ ಕೌನ್ಸಿ ಲಿಗೆ ಅರ್ಜಿ ಹಾಕಿದರು. ವಿಚಾರಣೆ ಮತ್ತೊಮ್ಮೆ ನಡೆಯಲಿ ಎಂದು ಪ್ರಿವ್ಹಿಕ್‌ಕ್ಸಿಲ್‌ ಹೇಳಿತು. ಮತ್ತೆ ಮದ್ರಾಸ -ಹಾಯಕೋರ್ಟಿನ ಡಿವಿಜನ್‌ ಉಜನಲ್ಲಿ ಇಸ ಮತ್ತು ಕೃಷ್ಣನ್ನರಿಗೆ ಸಂಬಂಧಪಟ, ವಿಷಯದ ವಿಚಾರಣೆ ನಡೆದು ಸಂಶಯದ ಆ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು. ೯೩೭ ನನ್ನ ಮಿತ್ರ ಡಾ. ಪ. ಸುಬ್ಬ ರಾಯನ್ನರು ಆಗ ಮದ್ರಾಣದಲ್ಲಿ. ಗೃಹಮಂತ್ರಿ ಗಳಾಗಿದ್ದ ರು. ನಾನು ಅವರ ಸಹಾಯ್‌ ಕೋರಿಡೆ ಪ್ರೀವ್ಹಿ ಕೌಕ್ಸಿಲಿಗೆ ಅಪೀಲು ಮಾಡಿದ ಶ್ರೀಮಂತರಿಬ್ಬರು ಬಿಡು ಗಡೆಯಾಗಿದ್ದರು. ಆದರೆ ೧೪ ವರ್ಷಗಳನ್ನು ಜೇಲಿನಲ್ಲಿ ಕಳೆಯಲು ಅವರೊಡನೆ ಆರೋಪಿ ಗಳಾಗಿದ್ದ ಇತರ ಬಡವರು ಯಾವ ಪಾಪವನ್ನು ಮಾಡಿರುವರು? ಎಂದು ನಾನು ವಾದಿಸಿದೆ. ಮುಂಡೆ. ಅವರ. ಶಿಕ್ಷೆಯನ್ನು ಮದ್ರಾಸ ಸರಕಾರ ಮಾಫಿ ಮಾಡಿತು ಎಂದು ನನಗೆ ನೆನಪಿದೆ. ೯ ; ಅತಿ ಹೆಚ್ಚು ಪ್ರಸಾರವನ್ನು ಪಡೆಯಲೆಳೆಸುವ ಪತ್ರಿಕೆ ಮಾಡಬೇಕಾದ ಕೆಲಸ ವೆಂದರೆ ಓನುಗನಿಗೆ ನಿಚಾರ ಮಾಡುವ ಕಷ್ಟ ಉಂಟುನರಾಡದಿರುವುದಂ. ಎಂ ಗ್ಗ ಲೀ ಮಾರ್ಟಿನ್‌ ಸಿಂಡಿಕೇಟ ಬೇಂಕನ್ನೇ ಜನರು ಏಕೆ ಆರಿಸುತ್ತಾರೆ? 31 ವರ್ಷಗಳ 9909969999 ಯೋ ಸೇವೆಯಲ್ಲಿ 11 ಕೋಟಿಗೂ ಮಿಕ್ಕಿದ ಬಂಡವಾಳ ಪ್ರಾಮುಖ್ಯ ಕೇಂದ್ರಗಳಲ್ಲಿ 906 ಶಾಖೆಗಳು ಕರ್ನಾಟಕದಲ್ಲೇ 59 ಶಾಖೆಗಳು ಜೂ ಹಳ್ಳಿ ಗಳಲ್ಲೂ ಬೇಂಕಿಂಗ್‌ ಸೌಕರ್ಯಗಳು ಕ ಮಲ (ಟಿವ್‌ನಂತಹ ಆಕರ್ಷಕ ಯೋಜನೆಗಳು ಸ್‌ ವಿಶೇಷ ಅನುಕೂಲತೆಗಳು ಉತ್ತಮ ಆಡಳಿತ ಮತ್ತು ನೌಕರ ವರ್ಗ ಗ್ಯ ಭದ್ರತೆ, ಪ್ರಾಮಾಣಿಕತೆ ಮತ್ತು ಕ್ಲಪ್ತತೆಯ ವ್ಯವಹಾರ ಸಿಂಡಿಕೇಟಬು ಜನಪ್ರಿಯವಾದ ಬೇಂಕು ಡಾ| ಟ. ಯಂ. ಎ. ಪ್ಶೈೆ ನರ್ಕಾನೇಜಿಂಗ್‌ ಡೈ ರೆಕ್ಟ ಟೆ ದಿ ಕೆನರಾ ಇಂಡಸ್ಟ್ರಿ ಸ್‌ ಹ ಬೇಂಕಿಂಗ್‌ ಸಿಂಡಿಕೇಟ ಲ, ಟ. ಎ. ಪೈ, ಜನರಲ್‌ ಮೆನೇಜರ್‌. ಉಡುಪಿ. 1॥[ (11 11151111 & 111 9011 11), 0181. «ನನ್ನನ್ನು ಹುಡುಕುವುದು, ಮತ್ತು ಆ ಮೇಲೆ ಉಪಯೋಗಕ್ಕೆ ತರುವುದು ತುಂಬಾ ಖರ್ಚಿನ ಉದ್ದಿಮೆ? -ಬಡಿಪೊನೇರ್‌ ನಾನು ಇಡೀ ಜಗತ್ತಿನಲ್ಲಿ ವಾಸಿಸಿ ಕೊಂಡಿದ್ದೇನೆ ಆದರೂ ಭೂಕವಚಕ್ಕಿಂತನ ನೂರಾರು ಅಡಿ ಕೆಳಗೆ ಅಡಗಿ ಕೊಂಡಿರುತ್ತೆ ನೆ. ಜನರು ನನ್ನ ಸಸ್ಯ ಮುಖ್ಯ ತ: ಪೆಟೊ ಶ್ರೀಲಿಯನ್ಮುನ್ನು ಹುಡುಕುತ್ತ ಲಿದ್ದಾರೆ. ಇದೇ ಈಗ ಭಾರತದಕ್ಲಿ, ಪಶ್ಚಿ ಮ ಬಂಗಾಲದಲ್ಲಿಯೇ ಸ್ಟೇನಷೆ್‌ ಕಂಪನಿಯವರು ಮೂರು ವ ರ್ಷಗಳಿಂದ. ೧೦,೦೦೦ ಚ ಮ್ಳೈ ಲಿನಷ್ಟು' ವಿಸ್ತೀರ್ಣ ಸ್ಥಳದಲ್ಲಿ ನಾನೆಲ್ಲಿರುವೆನೆಂದು ಹುಡುಕುತ್ತ ಲಿದ್ದಾರೆ. ಅವರ ಭೂಸರ್ಭ ಶಾಸ್ತ್ರಜ್ಞರು ಕಠಿಣ ಉಪಕರಣಗಳನ್ನೂ ತಮ್ಮೊಡನೆ ತಂದಿರುತ್ತಾರೆ ಮತ್ತು ಅವರು ಲಕ್ಷಗಟ್ಟಲೆ ರೂಸಾಯಿ ಖರ್ಚು ಮಾಡುತ್ತಿ ದ್ದಾಕೆ ( ಈಗನಿಗಲೇ ೧೫ ಕೋಟಿ ರೂಪಾಯಿಗಳು ಖರ್ಚಾಗಿದೆಯೆಂದು ಅನರು ಹೇಳುತ್ತಿದ್ದದ್ದು ನ ನಾನು ಹೊಂಚಿ ಕೇಳಿದ್ದೇನೆ). ಆದರೆ ನನ್ನನ್ನು ಹುಡುಕಲು ವೆಚ್ಚ ತುಂಬ ತಾಕುತ್ತದೆ. ಪ್ರತಿ ಸಂಶೋಧನೆಗೆ ಪ್ರತಿ ತಿಂಗಳಿಗೆ ಸಾಧಾರಣ ೧೦,೦೦,೦೦ ರೂಪಾಯಿ ಖರ್ಚಾಗುತ್ತದೆ. ಆದರು ಅವರಿಗೆ ಬೇಕಾದುದೇ ೂರೆಯುವ ಭರವಸೆವಿಲ್ಲ ಪರಿಶ್ರಮ ಪಟ್ಟು ಹತ್ತು ಭಾವಿಗಳು ತೋಡಿದರು ಒಂದರಿಂದಲೇ ದೊರೆಯುತ್ತದೆ. ಅದರಿಂದಲೂ ಉಚಿತ ಾಇಭ ಸಿಗಲು ಆ ಎಣ್ಣೆ ಹ ತೆದಾಗಿರಬೇಕು. ನನ ನ್ನ್ನ ಸಂಶೋಧಿಸಿದ ಬಳಿಕ, ಯಾರು ತನ್ಮು ಧನ, ಸಮಯ ಮತು ಹ ಆ ೨ನ ವೆಚ್ಚಗೊಳಿಸಿದರೋ, ಸ ಅದರ ಪ್ರತಿಫಲ ಸಿಗಲಿ ೩೦ ವರ್ಷ ತಾಕುತ್ತ ಡ್ನ ದ್ನ ರು ಇಕ್ಕೆ ನಸ, ಸಂಶೆ 003575 ಬಳಿಕ ಕೆಲಸ ಮುಂಂದುವರಿಸಲು ವಿಶೇಷ ಪ್ರಕಾರದ ಯಂತ್ರಗಳು ನಳಿಗೆಗಳ. ವಂಂಖಾಂತರ ಪ್ಲ ಸ್ರ. ಸರಕ್‌ ವರೆ ೬ ತಾಳೆ. ಪ್ರಗತಿಯ ಪ್ರತೀಕ ಸ್ಟಾಂಡರ್ಡ್‌ ತ ವ ಕ್‌ ಬ ಎ, “ಯ್ಡಿ ಸಂಸಾ ಸಿತವಾದುದು, ಕಂಪೆನಿಯ ಮೆಂಬರುಗಳ ಹೊಣೆಗಾರಿಕೆಯು ಮಿತಿಸಿದೆ ಕ್‌ ಆಸ್‌ 9150೦.38- ತ ಕೇ ಇ 1 ್‌ ತ್ಮಿ | ಷ್ಟ ಒ ಷಿ ಬ ` ಕ ಸ ಶೆ ಡೆ ಕ ಥ್ರ ಕ | ಕ ೪. ೫. ೬, ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ಇಲ್ಲಿ ಪ್ರತಿ ತಿಂಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿ ಕೊಡಲಾಗುವದ್ದು ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು, ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ, ಆನೇಲೆ ಇದರ ಬೆನ್ನಿನ ಪುಟ ನೋಡಿರಿ, ಆತ್ಮಪ್ರತ್ಯಯ ( ಅ) ಸ್ವಾಭಿಮಾನ ( ಅ) ಆತ್ಮವಿಶ್ವಾಸ (ಇ) ಸ್ವಂತ ಸಂನಾದನೆ ( ಈ) ಮೈ- ಮರೆವು. ಕತ್ತ (ಕ್ಷೆ) ( ಅ) ನೆಲ. (ಆ) ಚೆನ್ನು (ಇ) ಕಂಕುಳು ( ಈ) ವಾದಿ, ಕೋಸು (ಆ) ಗುಲಾಬಿ (ಅ) ಕೆಡು (ಇ) ಸೋಸು ( ಈ) ಕೆರಳಿ ಬೇಸರ ತಾಳು. ಮನವರಿಕೆ (ಅ) ನೆನವರಿಕೆ.. (ಆ) ಖಾತ್ರಿ ಯಾಗುವುದು ( ಇ) ಮನಸ್ಸಿನ ಒಂದು : ಅವಸ್ಥೆ ( ಈ) ಮನಸಾ ವರಿಸುವುದು. ಆರೈಕೆ ; (ಆ) ರಕ್ಷಣೆ ( ಆ) ಹಾಕ್ಕಿಕೆ (ಇ) ಆಕಳು (ಈ) ನೀರಡಿಕೆ. ಯಥಾರ್ಥ (ಅ) ಅತಿ ದುಃಖತ ( ಆ) ನಿಜವಾದ (ಇ) ಸ್ವಾರ್ಥ (ಈ) ದುಡ್ಡಿದ್ದ. | | ನಿಮಗೆ ಸರಿಯೆನಿಸಿದ ಆರ್ಥವನ್ನು ಮೊದಲು ಆರಿಸಿಕೊಳ್ಳಿ ಅಲ್ಲಿ ಸರಿಯಾದ ಅರ್ಥಗಳನ್ನು ಫಿನರಿಸಿದೆ ೩. ವಿಲಕ್ಷಣ (ಆ) ಅರೆಕ್ಷಣ (ಆ) ಸುಂದರ (ಇ) ಆಸರೂಪ ( ಈ) ಅಪಶಕುನ. ೮೪. ಮಾರಣಹೋಮ (ಆ). ಯುದ್ಧದಲ್ಲಿ ಶತ್ರುನಾಶಕ್ಕಾಗಿ ಮಾಡುವ ಯಾಗ (ಆ) ಸತ್ತವರ ದಹನ (ಇ) ಕಾಮುದಹನ (ಈ) ಯುದ್ಧದ ಪರಿಣಾಮ, ೯. ಚುಂಗು ೧೦. (ಆ) ತುದಿ (ಆ) ತೆಂಗಿನಂಥ ಮರ (ಇ) ನುಂಗು (ಈ) ಚೆನ್ನಾಗು, ಖಾಸಾ (ಅ) ಸ್ವಂತ (ಅ) ಹಣ (ಇ) ಉಬ್ಬಸ (ಈ) ಖಾರವಾದ. ೧೧. ಕೊಳ್ಳಿ ೧೨. (ಅ).ಬಲಿಯಾಗುವ ಪಶು (ಆ) ಕೊಳೆ (ಇ) ಉರಿಯುವ ಕಟ್ಟಿಗೆತುಂಡು (ಈ) ಒಂದು ದೆವ್ವ, ಉಲುಕು (ಆ) ಕುಲುಕುಳು ಶಬ್ದ (ಆ) ಅಲ್ಲಾಡು. (ಇ) ಮೆಲುಕು ಹಾಕು (ಈ) ಕೂಗಾಡು. ತ್ಥಿ ೭. « ಶಬ್ದಭಾಂಡಾರ ' ದ ಸರಿಯಾದ ಅರ್ಥಗಳು ಆತ್ಮ ಪ್ರತ್ಯಯ (ಆ) ಆತ್ಮ ವಿಶ್ವಾಸ. ಆತ್ಮ - ತನ್ನಲ್ಲಿ ಇರುವ _- ಪ್ರತ್ಯಯ - ವಿಶ್ವಾಸ; ತಾನು ಇಂಥ ಕಾರ್ಶ ಮಾಡ ಬಲ್ದೆಎಂಬ ಧ್ಸೈರ್ಯ.[ ಸಂಸ್ಕೃತ] ಕಕ್ಷ (ಕ್ಷೆ) (ಇ) ಕಂಕುಳ್ಳು ಬಗಲು; ಸ್ತ್ರೀಯರ ನಡು; ಗ್ರಹಗಳು ಚಲಿಸುವ ವರ್ತುಲ ಪಥ; ಯಾರೊಬ್ಬರ ವಿಶಿಷ್ಟ ಕಾರ್ಶ್ಕ ಪ್ರದೇಶ; - ಹುಲ್ಲು ಇತ್ಯಾದಿ. ಉದಾ: ಈ ಶ್ರಶ್ನೆ ನನ್ನ.ಕಕ್ಷೆಗೆ ಸೇರಿದ್ದು ಅಂದರೆ ಇದು ನನ್ನ ಅಧಿಕಾರದೊಳಗಿ- ನದು ಎಂದರ್ಥ, [ ಸಂಸ್ಕೃತ]. ರೋಸು ( ಈ) ಕೆರಳಿ ಬೇಸರೆ ತಾಳು; ಜುಗುಪ್ಸೆಯಾಗು. ರೋಸಿ ಹೋಗು ಎಂಬ ಜೋಡು ಪದವಾಗಿ ಕನ್ನಡದಸನ್ಲಿ ಬಳಕೆ. ಉದಾ:. ಅವನಿಗೆ ರೋಸಿಹೋಯಿ:ತು. [ಮೂಲ ಸಂಸ್ಕೃತ: ರೋಷ] ಮನವರಿಕೆ ( ಆ) ಖಾತ್ರಿಯಾಗುಪಿಕ್ಕೆ ಪ್ರತ್ಕಯಕ್ಕೆ ಬರುವದು; ಖಂಡಿತವಗು ವುದು: [ ಮನದ-/ ಅರಿಕೆ: ಕನ್ನಡ] ಆರೈಕೆ ( ಅ) ರಕ್ಷಣೆ; ಶುಶ್ರೂಸೆ. ಉದಾ: ಮಕ್ಕಳ ಆರೈಕೆ ಚೆನ್ನಾ ಗದಿದ್ದರೆ ಅವುಗಳ ಬೆಳವಣಿಗೆ ಸರಿಯಾಗದು ( ಆರಯ್‌- ಎಂಬ ಧಾತುವಿಗೆ ವಿಚಾರಿಸು, ಹುಡುಕು, ಉಣ್ಣು ಇತ್ಯಾದಿ ಅರ್ಥವಿ ದ್ದರೂ “ ಅರೈಕೆ''ಗೆ ಸಂರಕ್ಷಣೆ ಎಂಬ ರ್ಥವೇ ಇದೆ) [ಕನ್ನಡ] ಯಥಾರ್ಥ (ಆ) ನಿಜವಾದ; ವಾಸ್ತಪಿಕ ವಾದ] ಸತ್ಯತೆಯುಳ್ರ. ಉದಾ : ಯಥಾರ್ವ ವಾದುದನ್ನು. ಹೇಳಲು ಯಾಕೆ ಭಯ? [ಸಂ.. ಯಥಾ-ಹೇಗ್ಕೆ ಅರ್ಥ-ನಿಜವಾ ್ನ ' ದದ್ದು-ಅಂದರೆ ನಿಇವಿದ್ದೆ ಪ್ರಕಾರ] ನಿಲಕ್ಷಣ ( ಇ) ಅಪರೂಪ; ಅಆಸಾಧಾ ರಣ; ಅದ್ಭು ತ ವಿಚಿತ್ರ; ಲಕ್ಷಣ ವಿರುದ್ಧ. ೧೦, "೧೧. ೧೨. ಉದಾ: ಅವಳೆ ನಡೆನುಡಿ ನಿಲಕ್ಷಣನಾ ಗಿತ್ತು ಅಂದರೆ ಬಲ್ಲರಂತಿರಲಿಲ್ಲ. [ಸಂ. ವಿ--ಇಲ್ಲ, ಲಕ್ಷಣ-ನಿಯಮ] ಮಾರಣಹೋಮ (ಆ) ಯುದ್ದ ದನ್ನಿ ಶತ್ರುನಾಶಕ್ಕಾಗಿ ಮಾಡುವಯಾಗ್ಕ ಶತ್ರು ಲ್‌ ನಾಶದ ಉದ್ಯಮ. ಮಾರಣ - ಕೊಲ್ಲುವ ಹೋಮ ಯಜ್ಞ “ಮಾರಣ ಹೋಮ ಮಾಡು'' ಎಂದರೆ... ನಾಶಮಾಡು ಎಂದು ರೂಢಿಯಾಗಿದೆ. [ಸಂಸ್ಕೃತ] ಚುಂಗು ( ಅ) ತುದಿ; ಕುಸುಮ ಇಲ್ಲವೆ ನಾರಿನ ಹುಡಿ, ಉಣ್ಣೆ ಅಥವಾ ಹತ್ತಿಯ ಎಳೆಯ ಚೂರು. ಉದಾ: ಹೆಂಡತಿಯ ಸೆರಗಿನ ಚುಂಗು ಹಿಡಿದು ಸಾಗುವವ , ಅಂದರೆ ಹೆಂಡತಿಗೆ ವಿಧೇಯ: ಕನ್ನಡ] ಖಾಸಾ (ಅ) ಸ್ವಂತದ; ವೈಯಕ್ತಿಕ; ನೇರವಾದ. ಖಾಸಾ ತಮ್ಮ ಎಂದರೆ ಒಡ ಹುಟ್ಟಿ ದವ. ( ಉರ್ದು--ಖಾಸ ಎ ಸ್ವಂತ ವಿಶಿಷ್ಟ; ಮುಖ್ಯ ಇತ್ಮಾದ ). ಕೊಳ್ಳಿ (ಇ) ಉರಿಯುವ ಸಟ್ಟಿಗೆ ತುಂಡು. ಉದಾ: ಕೊಳ್ಳಿ ತೆಗೆದುಕೊಂಡು ತಲೆ ತುರಿಸಿಕೊಂಡಂತೆ. [ಕನ್ನಡ] ಉಲುಕು (ಆ) ಆಲ್ಲಾಡು; ಅಲುಗು; ಹೊಳೆ; ಒಮ್ಮೆಗೇ ಮುನ್ನುಗ್ಗು; ನಡುಗು; ( ಶರೀರದೆ ಅಂಗಗಳ) ಸಂದು ಕಳಚಿ ದಂತಾಗು. [ಕನ್ನಡ]. ನಿಮ್ಮ ಶಬ್ದಶಕ್ತಿಯ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಅರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿನ್ಮ ಶಬ್ದಶಕ್ತಿಯ ತರಗತಿಗಳನ್ನು ಅರಿಯಿರಿ. ೧೦೦ ಹಲಿ ಸರಿಯಿದ್ದರೆ ....ಸಾಧಾರಣ ೯-೧೦ ೨೨ ಉತ್ತಮ ೧೮-೧೨. , .. ಅತ್ಯುತ್ತಮ ಆಕಾಶಗಮನದ ಆನಂದಾನುಭವ ಬೇಕೆ? ಪುಣೆ-ಸೊಲ್ಲಾ ಪುರದ ರಸ್ತೆಯಲ್ಲಿ ಹಡ | ಪಸರ ಊರನ್ನು ದಾಟ ಸಾಸವಾಡಕ್ಕೆ ತ್ತ ಹೋಗುವ ಹಾದಿಯಲ್ಲಿ ತುಸು ಮುಂದಕ್ಕೆ ' ಹೋದೊಡನೆ « ಸವಿರ್ಗ ಎವಿಯೇಶನ್‌ 'ಡಿಸಾರ್ಟಮೆಂಟ್ಸ ಗ್ಲೈಡಿಂಗ ಸೆಂಟರ ” ಎಂಬ ದೊಡ್ಡ ಕೆ ಕಾಣಿಸುವದು. ಸ ಇನ್ನೂ ತುಸು ಮುಂದಕ ಹೋದಲ್ಲಿ ವಿಸ್ತ್ರೀ ' ರ೯ವಾಗಿರುವ ಒಂದು ಬಯಲು, ಅಲ್ಲಿ ' ರುವ ಎರಡು ದೊಡ ಹ್ಯಾಂಗರ, ಅವುಗ 'ಳೆದುರು ಹಾರಾ ಜನ ಭಾರತೀಯ ವಿಮಾನ ಧಲದ ಧ ಧ್ವಜ ಇವು ಕಣ್ಣಿಗೆ ಬೀಳುವನು. ಇದೇ "ನಾಸಯುತರಣ ( ಕ್ಲ್ಟೈಡಿಂಗ) ಕೇಂದ್ರ. ಮೇಲೆ ಆಕಾ ಶದಲ್ಲಿ ವಿಮಾನಗ ತೆಯ ಕಾಣುವ, ಆದರೆ. ಒಂದಿಥಿತೂ ಸಪ್ಸಳ ಮಾಡದಿರುವ ಗೆ ಬ ಒಂದು ಸು ರುನದು ಗ್ಲೈಡರ್‌ ಆಕಾಶದಲ್ಲಿ ಚಲಿಸಿದರೂ ವಿಮಾನ ವಲ್ಲ. ವಿಮಾನದ ಕಿವ ಗಡಚಿಕ್ಕು ವ ಸಪ್ಪಳ, ' ಪ್ರಚಂಡ ವೇಗ ಮತ್ತು ನಾಲ್ಕೂ ಸ ಮುಚ್ಚಿ ರುವ ಸಳ ಅವುಗಳಿಂದಾಗಿ ಅದರಲ್ಲಿ ಹಾರಾಡು ' ವಾಗ ಆಗಜೇಕಾದ ಆನಂದದಲ್ಲಿ ಅರ್ಧ ಗ ಂತಲೂ ಹೆಚ್ಚು ಕಳೆದುಹೋಗುತ್ತದೆ. ತಡರಿನಲ್ಲಿ ಎಂಜಿಸ್ಸೈ ( ಇರುವದಿಲ್ಲ. ಅದು ಮ ೪೦ "ಮೈಲು ವೇ ಗದಲ್ಲಿ ಹಾರು .. ಗ್ರೈಡಿಂಗ್‌ ಕಲಿಯಿರಿ! ತ್ತದೆ... ಗ್ಲೈಡರಿಗೆ ನೇರವಾಗಿ ಕೆಳಗಿರುವ ಭೂಮಿಯನ್ನೂ ಅದರಲ್ಲಿ ಕುಳಿತು ನೋಡ ಬಹುದು. ಆದ್ದರಿಂದ ಆಕಾಶ ಪ್ರವಾಸದ ನಿಜ ಸುಖವನ್ನನುಭವಿಸಬೇಕೆಂದರೆ ಗ್ಗೈಡರಿನಲ್ಲಿ ಕುಳಿತೇ ಅನುಭವಿಸಬೇಕು ಎನ್ನಬಹುದು. ಎಂಜಿನ್ನಿಲ್ಲದ ವಿಮಾನ ಆಕಾಶದಲ್ಲಿ ಹಾರು- ವಡಾದರೂ ಎಂತು? ಕಾಗದದ ವಿಮಾನವನ್ನು ಹವೆಯಲ್ಲಿ ತೂರಿದಾಗ ಅದು ಹವೆಗಿಂತ ಭಾರ ವಾಗಿದ್ದ ಕೊ ಅದರ ವಿಶಿಷ್ಟ ಆಕಾರದ ಮೂಲಕ ಮತ್ತು ಹವೆಯು ಅದನ್ನು ಎತ್ತಿ ಹಿಡಿಯುವ ಮ ಎಲಕ ನಕ ಶಸ ತೇಲುತ್ತ ಭೂಮಿಗಿ- ಳಿಯುವದು. ಗ್ಗೈಡರ ಉಡ್ಡಾ ಣದಲ್ಲಿ ಇದೇ ತತ್ತ್ವವನ್ನು ಜಸು ಹಗು ರಾದಕ್ಷು ಗಟ್ಟಿಯಾಗಿರುವ ಕಟ್ಟಿಗೆಯಿಂದ ಗ್ಗೆ [ಡರನ್ನು ಫಟ ಕಟ್ಟಿ ಗೆಯ ಹಲಗೆಗಳ ಸ್ಸ ಕ್ಯಾನವಾಸ ಯನ್ನು ಬಲು ಬಿಗಿಯಾಗಿ ಅಂಟಿಸುತ್ತಾರೆ. ಅವ- ಶೃವಿರುವಲ್ಲಿ ಬೇಕೆ ಕಟಿ /ಗೆಯನ್ನೂ ಉಪಯೋಗಿ ಸುತ್ತಾರೆ. ಒಬ್ಬ ಅಥವಾ ಇಬ್ಬರಿಗೆ ಕೂಡ್ರಲು ಸಳ, ಹವೆಯಲ್ಲಿ ತೇಲಲು ಬೇಕಾಗು ವಷ್ಟು ದೊಡ್ಡ ರೆಕ್ಕೆ ಗಳು | ಮತ್ತು ಆಪ್ರ ಮಾಣಕ್ಕ ಗ ರವಾ `ನ ಸು ವಿನ "ಮುಖ್ಯ ಭಾಗ ಕೆ ಫೂಜಿ ಲೀಜ್‌) ಇವಿಷ್ಟಾದರೆ ಒಂದು ಗೈ ಡರ ಆದಂ ತಾಯಿತು. ಆದರೆ ಹೀಗೆಂದು ಗ್ಲೈಡಕೀನೂ ತೀರ ಹಗು ರಾದ ಪಸ್ತುವಾಗುವದ್ದಲ್ಲ ಕಾಗದದ ವಿಮಾನ ಡ್ಯ ಅನ್ಭ್ಫುತ *ದ ಆಧಾರದಿಂದ ೧೦೧ ೧೦೨ ವನ್ನು ಮನುಷ್ಯ ಕೈಯಿಂದ ಗಾಳಿಯಲ್ಲಿ ತೂರು ವಂತೆ. ಗ್ಲೈಡರನ್ನು . “ ವಿಂಚ್‌” ಎಂಬ ಯಂತ್ರವು ತೂರುತ್ತದೆ. ಗಾಳಿಪಟವನ್ನು ಹಾರಿಸುವವನು ಜೋರಾಗಿ ದಾರವನ್ನು ತನ್ನ ಕಡೆಗೆ ಜಗ್ಗಿದಾಗ ಗಾಳಿಪಟವು ನೇರಾಗಿ "ಒಂದಕ್ಕೆ ಬಾರದೆ” ಮೇಲಕ್ಕೇಗು ವದು ಚ ಅನೇಕರಿಗೆ '`ನುಭವಕ್ಕೆ ಕಸಬು ುದು, ತಡರಿನ ವಿಚಾರವೂ ಬಗ್ಗೆ. ಇಲ್ಲಿ ಗ್ಲೈಡರ ಸ ಗಾಳಿಪಟ, " ವಿಂಚ್‌' ಯಂತ್ರ ಆ ಉಸದಕೆ ಹಾರಿಸುವವ ಮತ್ತು ದಾರವೆಂದಕೆ ೧೦೦೦ ಗಜ ಉದ್ದ ಮತ್ತು ಕಾಲು ಇಂಚು ದಪ್ಪವಾಗಿರುವ ಉಕ್ಕಿನತಂತಿ. ಗ್ಲೈಡಿಂಗ್‌ ಕ್ಷೇತ್ರದ ಒಂದು ಕಡೆ“ ವಿಂಚ್‌” ಯಂತ್ರ ಮತ್ತು : ೧,೦೦೦೦ ಗಜ ದೂರದಲ್ಲಿ ಗ್ಲೈಡರ್‌ ಇರುತ್ತದೆ. ತಂತಿಯು ವಿಂಚ್‌ ಯಂತ್ರದ ಗಾಲಿಗೆ ಸುತ್ತಿಕೊಂಡಿರುತ್ತದೆ. ಗ್ರ್ಯೈಡೆರ್‌ ಹಾರಿಸಬೇಕಾದಾಗ ತಂತಿಯ ಒಂದು ತುದಿಯನ್ನು ಜೀಪ್‌ ಗಾಡಿ ಜಿನ್ನಿಗೆ ತಗಲಿಸಿ ತಂತಿಯನ್ನೆಳೆದುಕೊಂಡು ಗ್ಲೆ ಡರ್‌ ವರೆಗೆ ಒಯ್ದು ತಂತಿಯ ತುದಿಯ. ತೆ ಗ್ಲೈಡರಿನ ಸೊಂಡಿಗೆ ಸಿಕ್ಕಿಸುತ್ತಾರೆ. ಬಂತು ಇನ್ನೊಂದು ತುದಿ ವಿಂಚಿಗೇ ತಗಲಿರುತ್ತದೆ. ಇದಾದ ಮೇಲೆ ವಿಂಚ್‌ಯಂತ್ರದ ಗಾಲಿ ತಿರುಗತೊಡಗುವುದು. ತಂತಿ ಅದಕ್ಕೆ ಸುತ್ತಿ ಕೊಳ್ಳು ವಾಗ ಗ್ಗೆ ಭಡರನ್ನು ತನ್ನೊಡನೆ 'ಓಂದಕ್ಕೆ ಬಸಳೊಡ ಸ್ನ ವದು... ೩೦-೪೦ ಪ್ಟ ದೂರ ನೆಲದ ಮೇಲೆ ಕ ನ 1! ಜಾಪಿ” ` ೩.) ` ಕಾ ರಾಹಾ ಇ ಹಾಬಾವಾಪಾಹಾಾಾಜರಾರ್‌ಡ. ದ ತ ೨೨೨ ಂ೨ಂ ಇಂ ಃ ವಿಂಚಿ' ನಿರೆದ ತಂತಿಮೂಲಕ ಸೆಳೆಯಲ್ಪಟ್ಟ ಗ್ಲೈಡರ್‌ ಹೀಗೆ ಮೇಲೇರುತ್ತದೆ. ಕಸ್ತೂರಿ ಸಾಗುವಷ್ಟರಲ್ಲಿ ಹಗುರಾದ ಆ ಗ್ಲೈಡರ್‌ ನೆಲ ಬಿಟ್ಟು ಮೇಲೆದ್ದು ಗಾಳಿಯಲ್ಲಿ ಸಾಗತೊಡಗು ಬ ಗ್ಲೈಡರು ೧೦೦೦ ಪೂಟಿತ್ತ ರಕ್ಕೈ ಹಾಠಶಿ ದೊಡನೆ ಗ ಡರಿನಿಂದ ತಂತಿಯ ನ್ನು ತಬ್ಬಿಸಿ ಬಿಡುತ್ತಾಕೆ. ಗ್ಲ್ಯೆಡರಿಗೆ ಎಂಜಿನ್‌ ಇಲ್ಬದಿದ್ದರೂ ಅದರಲ್ಲಿ ವಿಮಾನದಲ್ಲಿಕುವಂತೆಯೇ ಎಲ್ಲ ನಿಯಂತ್ರಣ: ಉಪಕರಣ (0001£0%) ಗಳಿರುತ್ತವೆ. ಆದ್ದೆ ರಿಂದ ಆಕಾಶದಲ್ಲಿ ಉಡ್ಡಾಣ ಮಾಡಿದ ನಂತರ: ಗಾಳಿ ಒಯ್ದತ್ತ "೨ದು ಹೆಸೀಗಬೇಕಾಗು ವದಿಲ್ಲ. ನಿಯಂತ್ರ ಣಯಂತ್ರ ಗಳಲ್ಲಿ ಕಂಟ್ರೋಲ” ಸ್ಟಿ ರಡರ ಗಚುತ್ಕಾಣಿ ಮತ್ತು ಏರ” | ಇವು ಮುಖ್ಯ ವಾದವುಗಳು. ಸಂಟ್ರೋಲ ಸ್ಥಿ ಸ್ಟಿಕ್ಕನ್ನು ಹಂದಕ್ಕೆ ಜಗ್ಗಿದಲ್ಲಿ] ಗ್ಗ ಫಡರಿನ ಮು ಭಾಗಿ ಸ್ರ "ಹವೆ. ಯಃ ಕೆ ಮೆ (ಲಕ್ಕೆ ೇರತೊಡಗಿ ಅದರ ವೇಗ ಕಡಿಮೆ: ಯಾಗುತ್ತದೆ. *್ಲಕ್ಕನ್ನು ಮುಂದೆ ದಾಡಿದಲ್ಲಿ] ಗ್ಲೈಡರ್‌ ಮೂಗು ೧೫, ಅದು ಮುಂದೆ: ಕ್ಯೊತ್ತಲ್ಪಟ್ಟು ಅದರ ವೇಗ ಹೆಚ್ಚಾ ಗುತ್ತದೆ... ಸ್ವಿಕ್ಕನ್ನು ಎಡಕ್ಕೆ ನೂತಿದಲ್ಲಿ ಹ ಎಡ! ಸ್ಟಿ ರೆಕ್ಕೆ ಕೆಳಗೆ ಹೋಗುತ್ತದೆ ಹ ಬಲ ರಕ್ಸೈ, ಮೇಲಕ್ಕೆ ಹೋಗುತ್ತದೆ. ನ್ನು ಬಲಕ್ಕೆ. ನೂಕಿದಲ್ಲಿ ಬಲ ರೆಕ್ಕೆ ಸ) ಎಡ ರೆಸ್ಕೈ ಮೇಲಕೆ. ಹೋಗುತ್ತದೆ. ರಡರ . ಚಾಲಕನ: ಕಾಲಕೆಳಗೆ ಎರಡು ರಡರ ಪೆಡಲ್ಸು ಇರು: ತ್ತವೆ... ಬಲ ಪೆಡಲ್‌ ಒತ್ತಿದಲ್ಲಿ ಗ್ಹೈಡರ: ೨ ಗ್ಗೆ ಸಡಿಂಗ್‌ | ಬಲದಿಕ್ಕಿಗೆ ತಿರುಗುತ್ತದೆ. ಮತ್ತು ಎಡ ಪೆಡಲ್‌ ್ಷ ಬತ್ತಿ ದಲ್ಲಿ ಎಡಕ್ಕೆ ತಿರುಗುತ್ತದೆ. ಬ ಗ್ಲೆ ಡರನ್ನು ತಿರುಗಿಸುವಾಗ ಕೇವಲ ` ಕಡರ ಶೈ” ಒತ್ತಿದಕೆ ಸಾಲುವದಿಲ್ಲ. ಯಾವ | ದಿಕ್ಕಿಗೆ ತಿರುಗಬೇ ಕಾಗಿದೆಯೋ ಆ ದ್ರ ನ ರೆಕ್ಕೆ ' ಯನ್ನು ತುಸು ಸೆಳಗೆ ಮಾಡಬೇಕಾಗುತ್ತದೆ 'ಏರ್‌ಬ್ರೇಕ್ಸ್‌ ತೆರೆದೆ ನಂತರ ಗ್ಲೈಡರು ಸರ ಸರನೆ ಕೆಳಗಿಳಿಯಲು ಸುತ್ತಿದೆ. ಇವಿಷ್ಟು ನಿಯಂತ್ರಣ ಸಾಧನಗಳಿದ್ದಕೆ ಸಾಕು, ಗ್ಲೈಡ ರನ್ನು ಸುಲಭವಾಗಿ ನಡೆಸಲು ಬರುತ್ತದೆ. ವಿಮಾನದಂತೆ ಗ್ಲೆ ಭಡರು ಒಂದೇ ಸವನೆ ಸ ಮೇಲಕ್ಕೇರುವದು ಸನಧ್ಯವಾಗುವದಿಲ್ಲ. ಆದ್ದ `ರಿಂದ ಮೇಲೆ ಹಾರುವದಕ್ಕಾ ಗಿ ಅದು ಮೇಲಿ ' ರುವ ಕಾದ ಹವೆಯ ಪ ಪ್ರವಾಶವನ್ನು ಆವಲಂಬಿ | ಸಬೇಕಾಗುತ್ತದೆ. ಇಂಥ ಒಂದು ಪ್ರವಾಹದಲ್ಲಿ ' ಗ್ಲೈಡರು' ವರ್ತುಲಾಕಾರವಾಗಿ ತಿರುಗುತ. ತು ಲಕ್ಕೇರುವಾಗ ಆಕಾಶಯಾನದ ನಿಜವಾದ | ಸವಿಯನ್ನು ಅನುಭವಿಸಬಹುದಾಗಿದೆ. ಗ್ಲೈಡಿಂಗೆ ಕಲಿಯುವ ಉತ್ತಮ ವ್ಯವಸ್ಥೆ ಯನ್ನು ಭಾರತ ಸರಕಾರವು ಈಗ ದೇಶದ ಅನ (ಕ ಕಡೆಗಳಲ್ಲಿ ಮಾಡಿದೆ. ಪುಣೆ, ದಿಲ್ಲಿ, ಬೆಂಗಳೂರು ಮತ್ತು ಅಲಹಾಬಾದಗಳಲ್ಲಿ 'ವಾಯುತರಣ ಕೇಂದ್ರ; ಗಳಿವೆ. ಒಂದು ಉಡ್ಡಾ ಕ್ಕೆ ಒಂದು ಕೂಪಾಯಿಯ ಫಿ ಯನ್ನು ಕೊಟ್ಟು [ ಗ್ಗೆ ್ಯತಗನ್ನು ಈ ನಾಲ್ಕು ಕೇಂದ್ರ ಗಳಲ್ಲಿ ಬೇಕಾದಲ್ಲಿ ಕಲಿಯಬಹುದಾಗಿದೆ. ಇದಕ್ಕಾಗಿ ಪ್ರವೇಶ "ಫೀ ಸದಸ್ಯತ್ವ ವರ್ಗಣಿ ಡು ' ಮಾಸಿಕ ವರ್ಗಣಿ ಜ್‌ ಯಾವದೇ ರೀತಿಯಲ್ಲಿ ಹಣ ಕೊಡಬೇಕಾಗಿಲ್ಲ ಇಂಗ್ಲಂಡಿ ನಲ್ಲಿ ಒಂದು ಉಡ್ಡಾ ಣಕ್ಕೆ ೧೦ ರೂಪಾಯಿ ಫೀ ಇದೆ. ಭಾರತದಲ್ಲಿ ಜ್‌ ಒಂದು | ಉಡ್ಡಾ ಣಕ್ಕೆ ಸರಾಸರಿ 6 ರೂಪಾಯಿ ಖರ್ಚು ' ಬರುತ್ತದೆ. ಹಾಗಿದ್ದರೂ ವಿಮಾನೋಡ್ದಾಣ | ವನ್ನು ಜನಪ್ರಿಯವಾಗಿಸುವ ಉದ್ದೇಶದಿಂದ ಗ್‌ ಜಾ ಎ ಭಾತಗಿಕೆ ಕ್‌. ಚ್ಟ ಕ್ಕ? ಕಲಿಯಿರಿ ! ೧೦೩, ಭಾರತ ಸರಕಾರವು ಕೇವಲ ೧ ರೂಪಾಯಿ ಫೀಯನ್ನು ಮಾತ್ರ ತೆಗೆದುಕೊಳ್ಳು ತ್ತದೆ. ಶಿಕ್ಷಣ ತೆಗೆದುಕೊಳ್ಳು ಗ ಸದಸ್ಯತ್ವ ಪತ್ರಿ ಗ ಮತ್ತು ಆರೋಗ್ಯ ವಾಗಿರುವ ಬಗ್ಗೆ ವೈದ್ಯ ಗೃ ಪತ್ರಿ ಕೆಗಳನ್ನು ತುಜೆ ಗಡು ಗ್ಯ ತ್ತದೆ. ಜನ್ಮ ಕೇ ದಾಖಲೆಯ ಜೊತೆಗೆ ಈ ಪತ್ರಿ ಕೆಗಳನ್ನು ತುಂಬಿ ಕೊಟ್ಟೊ ಡನೆ ಸದಸ್ಯ ರಾನಿ ಶಿಕ್ಷಣ ಪ್ರಾ ರಂಭಿಸಬಹುದು. ಇಂತಿಷ್ಟೇ ಅವಧಿಯಲ್ಲಿ ಶಿಕ್ಷಣವನ್ನು ಮುಗಿಸಬೇಕು" ಎಂಬ ನಿರ್ಬಂಧವೂ ಇಲ್ಲ. ಶಿಕ್ಷಣವಿ"ಯುವ ಗ್ಲೈಡರಿನಲ್ಲಿ ಓರ್ವ ವಿದ್ಯಾರ್ನಿ ಮತ್ತು ಓರ್ವ ವಿಮಾನ ಸಂಚಾಲಕ ಹೀಗೆ ಇಬ್ಬರು ಇರುತ್ತಾರೆ. ಶಿಕ್ಷಕನ ಜೊತೆ ೫೦-೬೦ ಉಡ್ಡಾ ಣಗಳನ್ನು ಮಾಡಿದ ನಂತರ ವಿದ್ಯಾರ್ಮಿ ತಾನೊಬ್ಬನೇ ಗ್ಲೈಡರ್‌ ನಡೆಸಲು ಸಮರ್ಥ ನಾಗುತ್ತಾನೆ. ' ಈ ಗ್ಲೈೈಡರಿನಲ್ಲಿ ಮಾರ್ಗ ದರ್ಶನ ಮಾಡುವ ಅನೇಕ ಯಂತ್ರಗಳು, ಇರು ತ್ತವೆ, ಎಲ್ಲಕ್ಕೂ ಮಹತ್ವದ ಆಲ್ಜೀಮೀಟರ್‌ ಯಂತ್ರವು ಗ್ಲೈಡರ ಚಾಲಕನಿಗೆ: ಸರಿಯಾಗಿ ಎದುರಿನಲ್ಲಿರುತ್ತದೆ. ಈ ಯೆಂತ್ರದ ಮೂಲಕ ಗ್ಲೈಡರ : ನೆಲದಿಂದ. ಎಷ್ಟು ಎತ್ತರದಲ್ಲಿದೆ ಎಂದು ಗೊತ್ತಾಗುತ್ತದೆ. ಗ್ಲ್ಯೈಡರಿನ ಮೂಗಿನ ಮೇಲಿರುವ ಏಟಾಟ ನಳಿಗೆಯ ತುದಿಯನ್ನು ಕ್ಲಿತಿಜದತ್ತ ಇಟ್ಟಕೆ ಗ್ಲೈಡರ್‌ ಪರಮಾವಧಿ ವೇಗದಿಂದ ಹೋಗು ತ್ತದೆ. ಅತಿ ಚ ವೆಚ್ಚ ದಲ್ಲಿ ವೈಮಾನಿಕ ಎದೈ ಯನ್ನು ಗ್ಲೈಡಿಂಗ” “ಸ ಗತ” ಜಾತಾ ತ್ತದೆ. ವಾಯುತರಣ ( ಗ್ಲೈಡಿಂಗ್‌) ದಲ್ಲಿ ಗಂಡಾಂತರವಿಲ್ಲವೇ ಇಲ್ಲವೆನ್ನಬಹುದು. ವಿಮಾ ತ ಎಂಜಿನ್‌ 'ಟ್ಟಕ ಅದು ಕಲ್ಲಿನಂತೆ ನೆಲಕ್ಕ ಸುತ್ತದೆ. ಏನೆ ಆದರೂ ಗ್ಗೆ. ತಡರ್‌ ಹೆ ಸ ತಲ ಲೇ ಜಡ ಈರೀಕಿನೆಲ ಕ್ರ್ಸಪ್ಪ ಪ್ಪಳಿಸುವ ಅಂಜಿಸೆಯೆ ಇರುವದಿಲ್ಲ. 2-1! )) ಸಾರಾನಾರ್‌ಕಾಜ್‌ ಜೆಟ್ಟಿದ ಕೋಡಿನಲ್ಲಿರುವ ಸುಂದರ ಪಟ್ಟಣ ಉದಕಮಂಡಲ ಕುಲಮರ್ವ ಬಾಲಕೃಷ್ಣ ಅದು ೧೬೦೨ ನೆಯ ಇಸವಿ. ಗೋವೆಗೆ ಆಗಲೇ : ಬಂದು, ತಳವೂರಿದ್ದ ಪೋರ್ತು ಗೀಜರ ಜೊತೆಗೆ“ ಜಗತ್ತಿಗೆ ನಾಗರಿಕತೆಯ ದೀಕ್ಷೆ ಕೊಡುವ ? ಕೆಥೊಲಿಕ ಮಿಶನೂ ಭಾ ರತವನ್ನು ಪ್ರನೇಶಿಸಿದ್ದಿತು. ಫೆರೀ ಆ ಪೋರ್ತುಗೀಜ ಮಿಶನಿನ ಒಬ್ಬ ಸೌದ್ರಿ. ಮೊದಲ ಬಾರಿ ನೀಲಗಿರಿ ಮತ್ತು ಉದಕ- ಮಂಡಲ ಭಾಗದಲ್ಲಿ ಪ್ರವಾಸಮಾಡಿದ ನಿದೇಶೀಯ ನೆಂದರೆ ಅನನೇ. : * ನೀಲ/ಿರಿ ಯನ್ನು ಕಂಡುಹಿಡಿದಾತ ” ಎಂದು ಅವನಿಗೆ ಹೆಸರು ಬಂದದೆ. ಪಾದ್ರಿ ಫಿಶ್ರೀ ಇದನ್ನು " ಕಂಡು ಹಿಡಿಯುವ” ಸಾವಿರಾರು ವರ್ಷ ಮೊದಲೇ ಇಲ್ಲಿ ಜನವಸತಿ «( ಬರುವಾಗಲೂ ಇತ್ತು. ಇಲ್ಲಿಯ ಚಳಟತ್ಟ ಟಟ ಚಟ್‌ ಕ ಶಲ ನ ಹ್‌ ಆಟ್‌ ಜಬ ಟಟ ್‌್ಪಬಚ ತ ತ .. ಕುವುದು ೆ ಉಷ್ಣಾಂಶ ಯಾವ ವರ್ಷದಲ್ಲಿಯಾದರೂ ೫೦ _ ಭಿರನೈಟಿನಿಂದ ೬೦ ಫೆರನೈಟಿಗಷ್ಟೆ ಏರುತ್ತದೆಯಾ | ದುದರಿಂದ ದಕ್ಷಿಣ ಭಾರತದ ಬಯಲು ನಾಡಿನ 1-14 ಆದಿವಾಸಿ ತೊದವರ ವಿಚಾರವನ್ನು ಫೆರ್ರಿಯೂ ಉಲ್ಲೇಖಿಸಿದ್ದಾನೆ. ಅವರೊಡನೆ ಮಾತುಕತೆ ನಡೆಸಿರುವೆನೆಂದಿದ್ದಾನೆ. ಆದಿವಾಸಿ ತೊದವರಿಗೆ ತಾನು ಕೆಲವು ಅಪೂರ್ವ ವಸ್ತುಗಳನ್ನು ಬಹು ಮಾನವಾಗಿ ಕೊಟ್ಟಿರುವೆನೆಂದೂ ಅವನು ಹೇಳುತ್ತಾನೆ. ಆದರೆ ಬಿಳಿಯರು ಕಂಡುಹಿಡಿ ಯುವ ವಕಿಗೆ ಯಾವುದೊ ಕಂಡುಹಿಡಿಯಲ್ಪ- ಟ್ವಂತಲ್ಲ ತಾನೆ | ನೇರ ಉತ್ತರಕ್ಕೆ ಮಲೆಯಾಳಿ ತಮಿಳರಿಬ್ಬರೂ ತಮ್ಮದೆಂದು ಸಾಧಿಸುತ್ತಿರುವ ಗುಡಲೂರು, ಸ್ವಲ್ಪ ನೈಜುತ್ಯಕ್ಕೆ ಮೈಸೂರು ಹಾಗೂ ಕೊಡಗು ಜಿಲ್ಲೆಗಳು, ಪೂರ್ವಕ್ಕೆ ಮೆಟ್ಟುಪಾಳಯಂ, ದಕ್ಷಿ ಣಕ್ಕೆ ಕೊಯಮತ್ತೂರು, ಪಶ್ಚಿಮಕ್ಕೆ ಮಲಬಜಾರು ಹೀಗೆ ಊಟಿ. ಅಥವಾ ಉದಕಮಂಡಲದ ಸುತ್ತಲ ಪ್ರದೇಶಗಳಿವೆ. ಆದ್ದರಿಂದಲೇ ಊಟಿಯು ಮುಖ್ಯ ಪಟ್ಟಣವಾಗಿರುವ ನೀಲಗಿರಿ ಜಿಲ್ಲೆ ಭಾಷಾಸಂಸ್ಕೃತಿಗಳ ಬೆರಕೆಗೊಂದು ಮಾದರಿಯೆನಿಸಿದೆ. :ಉದಕಮಂಡಲವನ್ನು ಕನ್ನಡಿಗರು ತಮ್ಮ ದೆನ್ನುತ್ತಾರೆ. . ಅಲ್ಲಿ ಕನ್ನಡ : ಮಾತಾಡುವ ಜನಸಂಖ್ಯೆ ಸಾಕಾದಜ್ಬದೆ. ಮೈಸೂರು ಕೊಡಗು ಗಳ ಪ್ರಭಾವವು ಉದಕಮಂಡಲದ ಮೇಲೆ ಅತ್ಯಂತ ಹೆಚ್ಚಾಗಿದೆ. ಇಷ್ಟಿದ್ದರೂ ಕನ್ನಡಿಗರು ಬೇಡ.ವ ಪಟ್ಟಣ ಉದಕಮಂಡಲ ಅವರಿಗೆ ಇಂದು ದೊರಕದ ಪಟ್ಟಿಣವಾಗಿಯೆ ಉಳಿದಿದೆ. ಉತ್ತರ ಅಕ್ಟಾಂಶ ೧೧-೩೦ ಪೂರ್ವ ರೇಖಾಂಶ ೭೬:೪೨ ಇರುವ ಉದಕಮಂಡಲ “ ಬೆಟ್ಟಗಳ ರಾಣಿ.” ಇಂಥ ತಂಪಾದ ಹವೆಯ ಬೆಟ್ಟಿಗಳಿಗೆ ಭಾರತದಲ್ಲೇನೂ ಕಡಿಮೆಯಿಲ್ಲವೆಂ ಬುದು ನಿಜ. ಆದರೆ ಇಂಥ ವಿಶಾಲವಾದ ಮೈದಾ ನು ಮಾತ್ರ ಬೇರಾವ ಬೆಟ್ಟದ ಕೋಡಿನಲ್ಲಿದೆ? ಈ ಬೆಟ್ಟಗಳ ರಾಣಿಯು ಹಿಮ-ಶೀತಲೆಯಾಗಿ ಇನ್ನೊಂದು ವೈಶಿಷ್ಟ್ಯ. ಇಲ್ಲಿನ ಉದಕಮಂಡಲ ೧೦೫ ಬಿಸಿಲಿನ ಜಳ ತಾಳಲಾರದ “ ದೊಡ್ಡ ಮನುಷ್ಯ” ಕೆಲ ಇವಳ ಮರೆ ಹೋಗುತ್ತಾರೆ. ಮಳೆಯೂ ಹೆಚ್ಚಿಲ್ಲ; ವರ್ಷಕ್ಕೆ ೩೦ ರಿಂದ ೪೦ ಅಂಗುಲ. ಅದೂ ವರ್ಷದುದ್ದಕ್ಕೂ ಹಂಚಿದ ಮಳೆ. ಭಾರತ ದಲ್ಲಿ ಬಂದು ನೆಲಸಿದ, ಮತ್ತು ಇಲ್ಲೇ ಹುಟ್ಟಿ ಬೆಳೆದ ದೊಡ್ಡ ಮನುಷ್ಯರೆಲ್ಲರೂ ಉದಕ ಮಂಡಲದಲ್ಲಿ ಬಂಗಲೆ ಕಟ್ಟಿಸುವ ಗುಟ್ಟು ಇದೇ. ಸೆಟ್ಟಿ ಬಿಟ್ಟಿಲ್ಲಿ ಪಟ್ಟಿಣವಾಗುತ್ತದೆ, ಎಂಬ ಗಾದೆಯ ಮಾತನ್ನು ಬಿಳಿಯರ ಧ್ವಜವೂರಿದಲ್ಲಿ ರಾಜಧಾನಿ ಎಂದು ಬದಲಾಯಿಸಿ ಚಲಾವಣೆಗೆ ತಂದು, ಅದಕ್ಕೆ ಉದಕಮಂಡಲವನ್ನು ಉದಾಹ ರಣೆಯಾಗಿ ಕೊಡಬಹುದು. ಅದು ಬಿಳಿಯ ದೊರೆ ಗಳ ಕಾಲದಲ್ಲಿ ಮದರಾಸು ರಾಜ್ಯದ ಬೇಸಗೆಯ ರಾಜಧಾನಿಯಾಗಿತ್ತು. ಈಗ ನೀಲಗಿರಿ ಜಿಲ್ಲೆಯ ಮುಖ್ಯ ಪಟ್ಟಿ ಣವಾಗಿಯಂತೂ ಉಳಿದಿದೆ. ಸಿರಿ ವಂತರನ್ನು-ರಾಜಮಹಾರಾಜರನ್ನು ಬೇಕದಂತೆ. ಆಕರ್ಷಿಸುತ್ತಿದೆ. ಉದಕಮಂಡಲದ ಇತಿಹಾಸವನ್ನು ನೋಡಿ ದರೆ. ಬಿಳಿಯರ ಧ್ವಜಕ್ಕೂ ರಾಜಧಾನಿಗೂ ಎಂಥ ಸಂಬಂಧ ಎಂದು ಸ್ಪಷ್ಟವಾದೀತು. ಪೋರ್ತುಗೀಜ ಪಾದ್ರಿ ಇಲ್ಲಿಯ ತೊದವರಿಗೆ ಬಹುಮಾನವಿತ್ತು ಮರಳಿದನೆಂಡೆನಲ್ಲ. ಅದಾಗಿ ಸುಮಾರು ೨೦೦ ವರ್ಷಗಳ ವರಿಗೂ ನೀಲಗಿರಿಯ ಉದಕಮಂಡಲದ ಗೊಜಿಗೆ ಯಾರೂ ಹೋಗ ಲಿಲ್ಲ. ಅನಂತರ ಡಾಕ್ಟರ್‌ ಬೂಚ್ನನ್‌ ಎಂಬಾತ ಮೈಸೂರಿನ ಒಳ ಹೊರಗಣ ಪ್ರದೇಶಗಳನ್ನು ಸರ್ವೆ ಮಾಡಲು ಬಂದೆ. ಆಗಲೇ ನೀಲಗಿರಿಯ ಬಗ್ಗೆ ಅವನು ಸುಂದರ ಕನಸು ಕಂಡಿದ್ದ. ಆದಕೆ ನೀಲಗಿರಿಯ ಮೇಲೆ ಅವನು ಸುತ್ತಾಡಿದ್ದು ಬರಿಯ ಒಂದು ದಿನವಾದ್ದರಿಂದ ಅವನ ಬಯಕೆ ಈಡೇ ರುವುದು ಸಾಧ್ಯವಿರಲಿಲ್ಲ. ೧೮೧೨ ರಲ್ಲಿ ಮತ್ತೆ ಕೈಸೌ ಎಂಬ ಸರ್ವ್ವೇಯರ ನನ್ನು ಒಬ್ಬ ಸಹಾಯಕನೊಂದಿಗೆ ಸೀಲಗಿರಿಗೆ ಕಳಿಸಿದರು... ೧೮೧೮ ರಲ್ಲಿ ಕಲೆಕ್ಟರ್‌ ಜಾನ್‌ ಸುಲಿವಾನರು ಇನ್ನಿಬ್ಬರಿ ಸಹಾಯಕಕೊಂದಿಗೆ . ಬೇರೆಯೆ ಸರ್ವೇಯರನನ್ನು ಉದಕಮಂಡ ಲಕ್ಕೆ ಕಳಿಸಿದರು. ಅವರ ಪರಿಶೀಲನೆಯಾದ ೧೦೬ ಕಸ್ತೂರಿ ನಂತರ ಕಲೆಕ್ಟರ್‌ ಸುಲಿವಾನರು ಉದಕ ಯೋಜನೆಯೇನೋ ೧೮೫೦ ಕ. ಹೊತ್ತಿಗೇ ಮಂಡಲವನ್ನು ತಮ್ಮ ಬೇಸಗೆಯ ವಾಸ ಸ್ಥಾನವ ಸಿದ್ದವಾಗಿತ್ತೆ. ನ್ನಾಗಿ ಮಾಡಿಕೊಳ್ಳ ಬೇಕೆಂದು ಬಯಸಿದರು. ಹಲವು ಸಂಧಾನಗಳಿಂದೆ ರಿಗ್ಗನ್‌ಜಿಟ್‌ '`ಿವರು ತಮ್ಮ ವಸತಿಗಾಗಿ ಕಟ್ಟಿಸತೊಡಗಿದ ಮನೆಯ ಚ? “ ಕೆಲ್ಲುಮನೆ ಸ (86076 110086). ಅದು ಪೂರ್ಣವಾದುದು ೧೮೨೩ ರಲ್ಲಿ. ಆ ಮನೆಯನ್ನು ಈಗಲೂ ನೋಡಬಹುದಾದರೂ ಅದರ ಜೀರ್ಹೋದ್ಧಾರವಾಗಿರುವುದರಿಂದ ಮೂಲ ರೂಪವನ್ನು ಕಾಣಲು ಸಾಧ್ಯವಾಗದು. ಬರಿಯ ಕಲೆಕ್ಟರರ ನಿವಾಸವಾದ ಒಂದು ವರ್ಷದಲ್ಲಿಯೇ ಉದಕಮಂಡಲ ಲ] ಯನ್ನ ರನ್ನು ಆಕರ್ಷಿಸೆತೊಡಗಿತು. ಮದರಾಸಿನ ಗವರ್ನ ರರು ಇಲ್ಲಿಯೇ ಬೇಸಿಗೆಯಲ್ಲಿ ತನ್ನು ಬೀಡು ಬಿಡಹತ್ತಿದರು. ಅವರಿಗಾಗಿ “ ಸ ವುಡ್‌ ಹೌಸ್‌” ಎಂಬ ಹೆಸರಿನ ಸರಕಾರೀ ಭವನ ನಿರ್ಮಾಣವಂಯಿತು. ಬಿಳಿಯ ದೊರೆಗಳು ಮಾಡಿದ್ದೆಲ್ಲವನ್ನೂ ಭಾರ ತದ ಕರಿಯ ಮಹಾರಾಜರು ನಕಲಿ ಮಾಡುತ್ತಿದ್ದ ಕಾಲ ಅದು. ತಮ್ಮ ತಮ್ಮ ಅರಮನೆಗಳ ಒಂ- ದೊಂದು ಶಾಖೆಯನ್ನು ಉದಕಮಂಡಲದಲ್ಲಿ ತೆರೆಯಲು. ಅವರು ಹೆಚ್ಚು ಸಸ್ಯ ಹೀಗೆ ಉದಕಮಂಡಲ . ಉಪರಾಜಧಾಕಿ ಯಾದ ಮೇಲೆ ಎಲ್ಲ ಸಾಕರ್ಯ ವ್ಯವಸ್ಥೆ ಗಳೂ ಅದಕ್ಕೆ ತಾನಾಗಿ ದೊರೆತವು. "ಅನಾಗರಿಕ ತೊದೆವರ ನಾಡಾಗಿದ್ದ ಉದಕಮಂಡಲ ಶುದ್ಧ ಬಿಳಿಯ ನಾಗರಿಕತೆಯ ನೆಗರವಾಯಿತು. ೧೮೨೯ರಲ್ಲಿಯೇ ಅಲ್ಲಿ ಆಸ ಶತ್ರೆಯಾಯಿ: ತು, ೧೮೬೩ರಲ್ಲಿ ನಗರಪಾಲಿಕೆ ಯಡಿ ತು. ೧೮೬೬ರಲ್ಲಿ ಕಲೆಕ್ಟರರ ಕಚೇರಿ ಹುಟ್ಟಿ ಕೊಂಡಿತು. ೦೮೭೮ ಕೆ, ಸರಿಯಾಗಿ ವಾಚನಾ ಲಯವೂ ರೂಪುಿತಾಳಿತು. ಆಟದೆ ಕ್ಲಬ್ಬುಗಳೂ ಕುದುಕೆಯ ಜೂಜೂ ಫಲಪುಷ್ಪಗಳ ತರಕಾರಿ ಗಳ ನಾಯಿಗಳ ಸಂತೆಯೂ ಧವಲ ನಾಗರಿಕರ ಜಾತ್ರೆಯೂ ಏರ್ಪಟ್ಟ ವು. ಮೆಟ್ಟುಪಾಳೆಯಂದಿಂದ ಅಲ್ಲಿಗೆ ರೈಲುದಾರಿ ಯನ್ನು`ಕಟ್ಟಿದವರು ಬ್ರಿಟಿಶರಲ್ಲ- ಸಿ ಎಂಜಿನಿ ಯರ್‌ ಐಂ.ರಿಗ್ಗನ್‌ ಸಟ. ಶ್ರ ರೈಲುಮಾರ್ಗದ ಯೋಜನೆ ಸ್ವೀಕೃತವಾದ ಮೇಲೂ ೧೮೯೬ ರ ವಕೆಗೆ ದುಡ್ಡಪ್ಪ ಒಲಿಯದ್ದರಿಂದ ಕೇಲುವೆ ಕಾರ್ಯಾರಂಭ ಸಾಧ್ಯವಾಗಲಿಲ್ಲ. ಆ ಮೇಲೆ ಮೆಟ್ಟುಪಾಳಯೆಂದಿಂದ. ಕೂನೂರಿಗೆ ದಾರಿ ಮಾಡಿದರು. ೨೪ ಮೈಲು ದೂರದ ಈ ದಾರಿ. ಪೂರ್ಣವಾದಾಗ ೧೯ನೇ ಶತಮಾನ ಮುಗಿಯು ತ್ತಿದ್ದು ೨೦ ನೆಯೆ ಶತಮಾನ ಜೆಳಗಾಗುವುದ ರಲ್ಲಿತ್ತು. ಕೂನೂರಿನಿಂದ ಉದಕಮಂಡಲಕ್ಕೆ ರೇಲು ಗಾಡಿ ಏರಿದಾಗ ೨೦ ನೇ ಶತಮಾನದ ಸೂರ್ಯ ಒಂಬತ್ತು ವರ್ಷ ಮೇಲೇರಿದ್ದೆ. ಇದಕ್ಕೂ ಮೊದಲೇ ಆರಂಭಿಸಲ್ಪ ಟ್ಟ ಹೂರೋಟ ಸರಕಾರದ ಕೈಸೇರಿ " ಜಾಟಿಸಿಕಲ್‌ ಗಾರ್ಡನ್‌ ' ಎನಿಸಿ ಇಂದು ಅಲ್ಲಿ ಸುಮಾರು ೬೫೦ ಜಾತಿಯ ಗಿಡಗಳಿವೆ. ಉದಕಮಂಡಲದ ಸಾಂದರ್ಕ ಸ್ಥಾನಗಳಲ್ಲಿ ಅಲ್ಲಿನ ಸರೋವರಕ್ಕೆ ಅಗ್ರಸ್ಥಾ ನವೆ. “ದು ತ ಪಠ್ಯ ತ ನಿವಾಸಕ್ಕೆ ಸ್ವಿಹು್ಲ ಡಿನ ವಿಹಾರಸ್ಥಾನ ಗಳ ಮೆರುಗನ್ನು ಕೊಟ್ಟಿದೆ. ಎರಡು ಮೈಲು ವಿಸ್ತಾರವಾದ ಈ ಜಿ ಸುಲಿವಾನರ ನಿರ್ಮಿತಿಯೇ. ಮೊದಲು ನೀರಾವರಿಗೆಂದು ಅದನ್ನು ತೋಡಿಸಲಾಗಿತ್ತಾದರೂ ಲಕ್ಬಾಂತರ ವೆಚ್ಚ ದಿಂದ ನಿರ್ಮಿತವಾದ ಅದು ಇಂದು ೪ ಯ ವಿಲಾಸಿಗಳ ವಿಹಾರದ ಆಸರೆ ಯಾಗಿದೆ. ಇತ್ತೀಚೆಗೆ ಉದ್ಯಮ ಗಳಿಗೆ ಪ್ರೋತ್ಸಾಹ ಕೊಡುವ ಭಾರತ ಸರಕಾರಕ್ಕೆ ಅದೊಂದು ಮೀನುಗಾರಿಕೆಗೆ ತಕ್ಕ ಕೂಳವಾಗಿದೆ. ಮಾನಸ ಶಾಸ್ತ್ರ ಜ್ವರಗೆ ನೀಲಗಿರಿ ಉದಕ ಮಂಡಲ ಒಂದು “ಾತ್ರಾಸ್ಥ ಸ್ನಳದದಂತಾಗಿದೆ. ಕನ್ನ, ಡಕ್ಕೆ ಹತ್ತಿರವಾದ ತಮ್ಮದೇ ಭಾಷೆ ಮಾತಾ ಪ ಆದಿವಾಸಿ ತೊದವರ ಸಾಮಾಜಿಕ ಆಚಾರ ಾರಗಳೂ ಅವರನ್ನು ಆಕರ್ಷಿಸುತ್ತವೆ. ನಾಗರಿಕತೆಯ ಚಾರ ದೆಸೆಯಿಂದ ಪ್ರಕೃತಿ ದೇವಿಯ ಕೈಗೂಸುಗಳಾದ ಇವರ ಕುಲಕ್ಷಯ ಉದಕಮಂಡಲ ವಾಗುತ್ತಿದೆ. ಇದನ್ನು ತಡೆಯಲು ಸರಕಾರ ವೀಗ ಸರ್ವಪ್ರಯತ್ನ ಮಾಡುತ್ತಿದೆ. ಉದಕಮಂಡಲಕ್ಕೆ ಹೋದವರು ನೋಡ ಬೇಕಾದ ಹಲವು ಪ್ರದೇಶಗಳಿವೆ. ದೊಡ್ಡ ಬೆಟ್ಟ ಅದರಲ್ಲಿ ಒಂದು. ಸುಮಾರು ೧೬ ಮೈಲಿ ದೂರದಲ್ಲಿ ಪೈಕಾ ಇರಾ ನದಿಯು ೩,೦೦೦ ಟಿ ಆಳಕ್ಕೆ "``'ಧಮುಕುವುದನ್ನು ನೋಡತಕ್ಕದ್ದೇ. ೧೦೭ ಪಾತ್ರವೇನು? ರಾಷ್ಟ್ರ ಕಟ್ಟುವ ಯೋಜನೆಯನ್ನೆ ತಲೆಯಲ್ಲಿ ಹಸಗ ಜನತೆ ಕುದುತಿ ಜೂಜಿನ ವಿಹಾರದತ್ತ ಮನಸು ಹಾಕದೆ ಹೀಗೆ ಪ್ರಶ್ನ ಸುವುದು ಸಹಜವೇ. ನೀಲಗಿರಿ ಎಣ್ಣೆಯ ಧದ ಮೆ, ಸಸ್ಯ ಶಾಸ್ತ್ರ ದ ಮೇಲೆ ಹೊಸ ಪ್ರಯೋಗ, ಘಾತ್‌ ಶಾಸನ ಸಂತೋಧನ ಸಂಸ್ಥೆ, ದಕ್ಷಿಣ ಭಾರತಕ್ಕೇ ಹೆಸರಾದ ಸುಮಾರು ಮೈಸೂರು ನುಹಾರಾಜರ ಅರಮನೆ. ಅಲ್ಲಿಂದ ವಿದ ದುತ್ಬಾನೆಯಾಗುತ್ತ ಜಿ. "ಉದಕಮಡಲದಲ್ಲಿ "ಫಿಂಗರ್‌ ಪೋಸ್ಟ್‌? ಏಲ್ಲಿ? ಎಂದು ಬ್ಯ ಸುಳ್ಯ ದ ಕುಚೋದ್ಯ ಗಾರರು ಕೇಳಬಹುದು. ಸ್ಟೇಶೆ್ಕ್ನಿ ನಿಂದ .ಜೆಸ್ಟಬರೀ ರಸ್ತೆ ಗೆ ಬಂದು ಮುಂಡೆ ಹೋಗಿ ಐದೂ ರಸ್ತೆ ಗಳು ಒಂದೆಡೆ ಕೂಡುತ್ತವೆ. ಅದುವೆ ಫಿಂಗರ್‌ ಪೋಸ್ಟ್‌ ”' ಎಂದು ಉತ್ತ ರ *ೊಟ್ಟಿರಾಯಿತು. ಸ್ವತಂತ್ರ ಭಾರತದಲ್ಲಿ ಈ ಬೆಟ್ಟ ದ ರಾಣಿಯ ೪೦,೦೦೦ ಕ್ರ ಪ್ರೆಸ್ತಕಗಳಿರುವ ವಾಚನಾಲಯ ವಿಸ್ಯ ಉದಕಮಂಡಲದ ಸ್ಥಾನನಿರ್ದೇಶನ ಡಲು ಸಾಕು, ಇಲ್ಲಿ ಮೈಸೂರರಸ ರ ಬಹ ಒಜಯಯಯ ಇದೆ. "'ಸುವ್ಧವಸ್ಥಿತ ಯೋಜನೆ ಹಾಗೂ ಕಾರ್ಯಗಳಿಂದ ಕ್ರ ಲ್ಲು "ಕಲಾಮ ರ್ತಿ ಯಾಗುವಂತೆಯೇ ಕಾಡು ನಂದನವನವಾಗುವು ದೆಂದೂ “ ಊಟಿ? ಭಾರತೀಯರಿಗೆ ಪಾಠ ಹೇಳಿದೆ, ಡಿ ಆ ದೇವರು ಕೊಡಮಾಡಿದ, ಪೂಜಾರಿ ಬಿಡಲಿಲ್ಲ. ಶ್ರಟಿ ೯ನ ಸ್ಮ್ನ [ ಮಲೆಯಾಳಿ ಕಥೆ] ಗೋಡೆಗೆ ತೂಗ ಹಾಕಿದ್ದ ಕ್ಯಾಲೆಂಡ ರಿನ ಮೇಲಿನ ಹಾಳೆಯನ್ನು ಸರ್ರನೆ ಹರಿದು ಹಾಕಿದೆ. ಮೇ ತಿಂಗಳು ಮುಗಿದಿತ್ತು. ಜೂನ ತಿ0ಂಗಳೆ ಮೊದಲನೆಯ ತಾರೀಕು ನನಗೆ ಕಾಣಿಸತೊಡಗಿತು. ತ್ರೀಮೆಂತರಿಗೆ ಜೂನ ತಿಂಗಳ ಬಗ್ಗೆ ವಿಶೇಷವೇನೂ ಅರಿ ಸಲಿಕ್ಸಿಲ್ಲ. ಅನರಿಗೆ ಜೂನ ಏನು ಜನವರಿ ಏನು? ಎಲ್ಲ ಒಂದೇ. ನ ಆದರೆ ನಾನೊಬ್ಬ ಸಾಮಾನ್ಯ ಕಾರಕೂನ. ನನಗೆ ಮೂವರು ಮಕ್ಕ ಛಿದ್ದಾಕ. ಮೂವರೂ ಶಾಲೆಗೆ ೫೫7/0 ದಾರಿದ್ರ್ಯವೇ ನನ್ನ ಸಂಪತ್ತಾಗಿದೆ. ತಿಂಗಳ ಸೊನೆಗೆ ನನಗೆ ೮೦ ರೂಪಾಯಿಗಳ ಸಂಬಳ ಕೈಗೆ ಬರುತ್ತದೆ. ಜೂನ ತಿಂಗಳು ಬಂತು ಬಬಕಾಶೂಿ ನ್ನ ಮೈಕೂ ದಲು ನೆಟ್ಟಿ ಗಾಗುತ್ತದೆ... ಆ ತಿಂಗಳ ಬಗ್ಗೆ ನನ್ನಲ್ಲಿ ದ್ವೇಷ ಹುಟಿ ಟ್ಟಿಕೊಂಡಿದೆ. ಯಾಕಂದ$ ಜೂನ ತನಗಳಲ್ಲಿ ಶಾಲೆಗಳು ಪ್ರಾರಂಭವಾಗು ತ್ತವೆ. ಅಂದಕೆ ಏನು ಎಂದು ನೀವು ಆಶ್ಚರ್ಯ ಪಟ್ಟಿರಿ, ಅಲ್ಲವೆ? ಹಾಡು, ನಿಮಗೆ ಅರ್ಥಜಾಗಿರ ಮಲೆಯತ್ತೂರ ರಾಮಕೃಷ್ಣನ್‌ ಲಿಕ್ಕಿಲ್ಲ. ಆಗಲಿಕ್ಕೂ ಇಲ್ಲ ಅನ್ನಿ. ನಿಮ್ಮ ಸ್ಥಿತಿ ಚನ್ನಾಗಿದೆ. ಹಣದ ಸ ನಿಮಗಿಲ್ಲ. ಆದಕೆ ನಾನು? ಮೂವರು ಮಕ್ಕಳಿಗೆ "'ಬಟ್ಟಿಬರೆ ಹೊಲಿಸಿ ಕೊಡುವದು, ಎ ಪುಸ ಸ್ಪಕಗಳನ್ನು ಕೊಂಡುಕೊಡುವದು, ಘೀ ಹಣ ಕೊಡುವದು ಎಂಥ ಭಯಂಕರವಾದ ದಿವ್ಯ ವೆಂಬುದು ನ ಹೇಗೆ ಗೊತ್ತಾದೀತು? ನಾನದನ್ನು ನನ್ನಂತೆ ತಿಂಗಳಿಗೆ ಳಂ ರೂ. ಜತ ಕಾರಕೂನನಿಗೇ ಅದು ತಿಳಿಯಬಲ್ಲದು. ಜೂನ ತಗ ನಿಜವಾಗಿಯೂ ಅದು ಸಂಕಟಿಮಾಸ ! ಮನೆಯ ಮುಂದಿನ ಕೋಣೆ ಯಲ್ಲಿ ಜು ಕುರ್ಚಿಯ ಮೇಲೆ ನಾನು ವಿಚಾರ ಮಾಡುತ್ತ ಕುಳಿತಿದ್ದೆ. ಕ್ಕಾ ಲೆಂಡರು ನನ್ನನ್ನು ದಿಟ್ಟಿಸಿ ನೋಡುತ್ತಿತ್ತು. ೫ ತುಂಬ ಅಸ್ಪಸ್ಥಚಿತ್ತತಾಗಿದ್ದೆ. ಈವತ್ತು ೧ ನೆಯ ತಾರೀಕು. ಸಂಬಳದ ದಿನ. ನನಗೆ ೪೦ ರೂಪಾ ಯಿಗಳು-ಸಿಗುತ್ತವೆ. ೧೨೮೦ ಆಣೆಗಳು! ಮನೆ ಬಾಡಿಗೆಯನ್ನು ಈ ಸಲವಾದರೂ ಕೊಡಲೇ ಬೇಕು. ಅಕ್ಕಿ, ಬೇಳೆ, ಗೋದಿ ಮುಂತಾದ ಸಾಮಾನುಗಳು ಬೇಕು. _ಹಾಲಿನವಳ ಬಾಕಿ ಶೀರಿಸದಿದ್ದರೆ ನಡೆಯದು. ಆಫೀಸ್‌ ಕ್ಯಾಂಟೀನ 4 ಮನೋಹರ ' ದಿಂದ ೧೦೮೪ ಟ್‌ ಟೂ ಜ್‌ ದೆಲ್ಲಿ ಚಹದ ಬಾಕಿ ಐದು ರೂಪಾಯಿಯಷ್ಠಾ ಗಿದೆ. ಮಕ್ಕಳಿಗೆ ಬಟ್ಟೆಗಳು ಬೇಕು, ಪುಸ್ತಕ ನನ್ನ ಲಕ್ಷ್ಯ ಹೋಯಿತು. . ದಿತ್ತು. ಸ ಅದು. 'ಮನೆಯಲ್ಲಿ ಗದ್ಮಲ ಕೇಳಿಸಿತು. ನೆಯ ಮಗ ವಿನಾಯಕ ಅಳುತ್ತಿದ್ದ. "ಕೆಳಗಿಳಿದೆ ಗಳು ಡು ಸಿಗುವದು ೮೦ ರೂಪಾಯಿ. ಬೇಕಾಗಿರುವ ಸಾಮಾನುಗಳು ನೂರೆಂಟು. ೮ಂ ರೂಪಾಯಿಗಳಲ್ಲಿ ಇಷ್ಟೆಲ್ಲ ಹೇಗಾದೀತು ಎಂಬ ಬಿಡಿಸಲಾರದ "ಪ್ರಶ್ನ ಶ್ನೆಯನ್ನು ಬಿಡಿಸುವ ಪ್ರಯತ್ನ ದಲ್ಲಿ ನಾನು ಮುಗ್ನನಾಗಿದ್ದಾಗ ನನ್ನ | ಕರಿಯ ಮಗ್ಗ ಓಡುತ್ತ ಬಂದು ನನ್ನ ತೊಡೆಯ ನ್ನೇರಿ ಕುಳಿತ. "ಅವನು ಈ ಸಲ ಎರಡನೆ ಅವನ ಶರ್ಟಿನತ್ತ ಎರಡು ಕಡೆ ಹರಿ ಕಳೆದ. ವರ್ಷ ಹೊಲಿಸಿದ ಶರ್ಟು ಇಡೀ ವರ್ಷ ಒಂದೇ ಶರ್ಟನ್ನು ಉಪ ಯೋಗಿಸಿದ್ದರಿಂದ ಅದರ ಆಯುಷ್ಯ ಮುಗಿ ಯುತ್ತ ಬಂದಿತ್ತು... ಆದರೂ ಆಗಿಂದಾಗ ಹೊಲಿದು. ಉಪಯೋಗಿಸಿದ್ದಕೆ ಇಷ್ಟು ದೊಡ್ಡ ತೂತು ಬೀಳುತ್ತಿರಲಿಲ್ಲ. ಇನ್ನೂ ಕೆಲ ದಿನಗಳ ವಕಿಗೆ ಈ ಶರ್ಟನ್ನು ಉಪಯೋಗಿಸಬಹುದಾ ಗಿತ್ತು. ತ್ಲ ಸಿಗೆ ಹೋಗತಕ್ಕ ವನು. ರಾಜು ನನ್ನ ಸತಯನ(ಕ ಕುಳಿತು ನನ್ನ ಭುಜ ಹಿಡಿದು ಅಲುಗಾಡಿಸಿ “ ಅಪಾ, ಯಾಕೆ ಮಾತಾಡುವದಿಲ್ಲ?” ಎಂದು ಶೇಳಿ ನನ್ನ ಕೂದ ಲೆಳೆದು ಪೀಡಿಸ ತೊಡಗಿದನು. ಅವನಿಗೆ ಏನಾ ದರೂ ಉತ್ತರ ಕೊಡಬೇಕೆನ್ನು ವಷ್ಟರಲ್ಲಿ ಅಡಿಗೆ "ನನ್ನ ಎರಡ ಸ ಏನು ತಾ ಅದು?” ಎಂದು ನಾನು ಗದ್ದರಿಸಲು ಅವನ ಧ್ವನಿ ಸಣ್ಣದಾಯಿತು. “ ಹೊರಗೆ ಬಾ ವಿನೂ, ಇ ಎಂದೆ. ಆದಕೆ ವಿನೂ 0 ಬರಲಿಲ್ಲ. ಮಗ ಸುನೀಲ ಬಂದ, ಹಿರಿಯ " ಯಾಕೊ, ವಿನಾಯಕ . ಯಾಕಳುತ್ತಾನೆ?” ಎಂದು ಕೇಳಿದೆ. [1 ಕ &( ಏ-ಏ-ನಿಲ್ಲ. “ಏನಿಲ್ಲ? ಏನಿಲ್ಲ »» ಸುಳ್ಳು ಹೇಳುತ್ತಿಯಾ? ಖರೇ ಹೇಳು” "ನಾನು ಸುಭಲನನ್ನು ಬೆದರಿಸಿದ್ದ ನ ನ್ನ್ನ 'ಈಂಡು ಬದ ರಾಜು ನನ್ನ ಇಹದ ಸುಠೀಲ ತಲೆ ತಗ್ಗಿಸಿ. “ ಎನೂಗೆ ಶರ್ಟಿನ ಸ್ವಪ್ನ ೧೦೯ ಸ ಶರ್ಟು ಬೇಕಂತೆ” ಎಂದ. “`ಸರಿ, ಅದಕ್ಕೆ ಅಳಬೇಕೇನು?? " ಹೊಸ ಶರ್ಟ್ಸ್‌ ತಂದುಕೊಡುತ್ತೇನೆಂದು ಅಮ್ಮ ಹೈಳಿದ್ದಳು. ಆದಕೆ- ಆದಕೆ.. ( ಹೇಳು. ಹೇಳು.” “ವಿನೂಗೆ ಎರಡು ಶರ್ಟು ಬೇಕಂತೆ. ತಾನೀಗ ಇಂಗ್ಲಿಷ ಶಾಲೆಗೆ ಹೋಗತಕ್ಕವ, ಎರಡು ಶರ್ಟು ಬೈಕು ಎನ್ನುತ್ತಾನೆ. ನನ್ನ ಮ್ಳ ಕಂಪಿಸಿತು. ಹೌದು, ನನಗೆ ಮಕಿತೇ ಹೋಗಿತ್ತು. ವಿನೂ ಇಂಗ್ಲಿಷ ಶಾಲೆಗೆ ಹೋಗು ತ್ತಾನೆ. ಅಂದರೆ ಅವನ ಫೀ ಹಣವೂ ಹೆಚ್ಚಾ ಗುವಡು. ವಿನೂ ಇನ್ನೂ ಬಿಕ್ಕಳಿಸುತ್ತಲೇ ಇದ್ದ. ಎದ್ದು ಅಡಿಗೆ ಮನೆಗೆ ಹೋದೆ. ಅತ್ತು ಅತ್ತು ವಿನಾ ಯಕನ ಕಣ್ಣು ಕೆಂಪಗಾಗಿತ್ತು. ನನ್ನನ್ನು ಕಂಡ ಕೂಡಲೆ ಆತ ಗಾಬರಿಯಾಗಿ ಜಿಗಿದ. ನಾನವನ ಕೈರಟೆ ಹಿಡಿದೆ. ಕಪಾಳಕ್ಕೆ ರಡು ಬಿಗಿದು ಅವನ ಜು ಮುಚ್ಚಿ ಸಳ್‌ ನಾನು ಹೋಗಿದ್ದೆ. ಆದರೆ ನನ್ನ ದರ್ಶವೆಲ್ಲ ಕರಗಿ ನಾನು ಸಮಾ ಧಾನ ಪಡಿಸುವ ಸ್ವರದಲ್ಲಿ "ಅಳಬೇಡ ವಿನೂ, ನಿನಗೆ ಹೊಸ ಶರ್ಟು ತಂದು ಕೊಡುತ್ತೇನೆ ಎಂದೆ. ಸಮಯ ಅನುಕೂಲವಾಗಿದೆ ಎಂದು ಕಂಡು ಸೊಂಡು ಸುನೀಲನೂ ತನ್ನ ಕುದುಕೆ ಓಡಿಸಿದೆ. "ನನಗೂ ಟು ಜಾ ಶರ್ಟ ತಂದು ಕೊಡಪ್ಪಾ. "" ಒಳ್ಳೇದು ನಿನಗೂ ತರುತ್ತೇನೆ” ಅಷ್ಟರಲ್ಲಿ ಒಳಗೆ ಬೇಕೆ ಇ ತನ್ನ ಶರ್ಟಿಗಾದ ತೂತನ್ನು ತೋರಿಸುತ್ತ “ ನನಗೆ ಹೊಸ ಶರ್ಟ ತರುವ ದಿಲ್ಲೇನು?'' ಬ ಕೇಳಿದೆ. ಅವನ ಪ್ರಶ್ನೆಯನ್ನು ಫೇಳಿ ನನ್ನ ಕಣ್ಣಲ್ಲಿ ನೀರು. ತುಂಬಿತು. ರಾಜುನ ಬೆನ್ನ ಮೇಲೆ ಕೈಯಾಡಿಸುತ್ತ” “ನಿನಗೂ ಹೊಸ ಶರ್ಟು ಕೂಟು ತ್ತೇನೆ ಮಗು '' ಎಂದೆ. ನನ್ನ ಆಶ್ವಾಸನದಿಂದ ತೃಪ್ತ ರಾಗಿ ಹುಡುಗರು ಕುಣಿಯುತ್ತ ಆಡಲೆಂದು . ಹೊರಗೋಡಿದರು. ಅವರ ಆಟವನ್ನು ನೋಡುತ್ತ ನಾನೆ: ಜಗಲಿಯ ೧೧೦ ಮೇಲೆ. ನಿಂತೆ... ನಮ್ಮ ಅಂಗಳದಲ್ಲಿ ಬಂದು ಬಿದ್ದ ತಮ್ಮ ಚಂಡನ್ನು ಒಯ್ಯರೆಂದು ನೆಕೆ ಮನಯ ವಕೀಲರ ಮತ್ತಳು 1 ಆ ಮಕ್ಕಳ ಮೈಮೇಲೆ ಸುಂದರವಾದ ಅಂಗಿಗಳಿ ದ್ವವು ವಕೀಲಸಾಹೇಬರ ಮಕ್ಕಳ ಸಂಖೈ ದೊಡ್ಡದಾಗಿದ್ದಂತೆ ವರಮಾನವೊೂ ಹೇರಳ ವಾಗಿತ್ತು. ಕಾಫಿ ಆರಿಹೋಗುತ್ತದೆ'' ಎಂದು ಹೆಂಡತಿ ಕೂಗಿದ್ದು ಕೇಳಿ ನನ್ನ ವಿಚಾರ ನಿಂತಿತು. ಒಳಗೆ ಹೋಗಿ ಕಾಫಿ ಕುಡಿದೆ. ತಿಂಡಿ ತಿಂದೆ. ಆದಕೆ ಯಾವದೂ ರುಚಿಸಲಿಲ್ಲ ಹತ್ತು ಹೊಡೆಯಿತು. ಕಚೇರಿಗೆ ಹೋಗ ಲೆಂದು. ಶರ್ಟಿ ಹಾಕಿಕೊಂಡೆ... ಹೋದ ಸೋಮವಾರವೇ ಕೊಂಡಿದ್ದಾದರೂ ಶರ್ಟು ಬಹಳ ಹೊಲಸಾಗಿತ್ತು. ಬಿಳಿ ಅರಿವೆಯ ಹೆಣೆ ಬರಹವೇ ಇಷ್ಟು. ಇರಲಿ, ಈವತ್ತು ಒಂದು ದಿನ ನಡೆದೀತು ಎಂದುಕೊಂಡು ಊಟದ ಡಬ್ಬಿ ಯನ್ನೆತ್ತಿಕೊಂಡು ಹೊರಟಿ. ಸಂಜೆ ಐದರ ವರೆಗೆ ಆಫೀಸಿನಲ್ಲಿ ಕೆಲಸ ಮಾಡಿದೆ. ಹೊರಗೆ ಬಿದ್ದಾಗ ನನ್ನ ಕಿಸೆಯಲ್ಲಿ ಹತ್ತು-ಹತ್ತು ರೂಪಾಯಿಗಳ ಎಂಟು ನೋಟು ಗಳು ಇದ್ದವು. ಸಂಬಳ ಸಿಕ್ಕಿತ್ತು. ಪೇಟಿಗೆ ಹೋದೆ. ಮೊಟ್ಟಿ ಮೊದಲು ಸಣ್ಣಿಗೆ ಬಿದ್ದ ಜವಳಿ ಅಂಗಡಿಯನ್ನು. ಹೊಕ್ಕೆ. ಅಂಗಡಿ ಕಾರ ನನ್ನ ಮುಂದೆ ಬಟ್ಟಿಯ ರಾಸಿಯನ್ನೆ ಹರ ವಿದ. ರನನ, 'ಪಾಪಲಿನ್‌, ಕೀಶಿಮೆ-- ಭಾರಿ ಬೆಲೆಯ ಬಬಟ್ಚಿಗಳು! ನನಗೆ: `ನಗು ಬಂತು. ಅಂಗಡಿಕಾರ ನನ್ನ ಚೇಷ್ಟೆ ಮಾಡುತ್ತಿದ್ದಾನೇನು? ನಾನು ಯಾರು ಎಂಡು 'ವಿದುಕೊಂಡಿದ್ದಾ ನೋ ಏನೋ ! ಇಂಥ ಕಿಮ್ಮತ್ತಿನ ಬಟ್ಟೆ ಕೊಳ್ಳು ವ ಯೋಗ್ಯ ತೆಯಾದರೂ “ನನೆಗಿದೆಯೆ?? ನನ್ನ ಹೊಲಸು ಶರ್ಟನ್ನು ಅಂಗಡಿಯವ ಇನ್ನೂ ಸರಿ ಯಾಗಿ ಗಮ ನಿಸಿಲ್ಲತೆಂದು ಕಾಣುತ್ತದೆ. ತುಸು ಹಳದಿ. ಛಾಯೆ: ಯ ಪಾಪಲಿನ್‌ ಅರಿವೆ ತೋರಿ ಸುತ್ತ "" ರಾಯರೇ, ಮಕ್ಕ ಳ ಸಲುವಾಗಿ ಫಸ್ಟ ಕ್ಲಾಸ ಅರಿವೆ ಇದು? ತಗಿ ಕಸ್ಮೂ ರಿ ನಾನು ನಕ್ಕೆ, "" ಸ್ವಾಮೀ, ಸಡಿಮೆ ಬೆಲೆಯ ಬಟ್ಟಿ ತೋರಿಸಿ” ಎಂದೆ. ದೊರಗು ಬಟ್ಟೆಯ ರಾಶಿ ನನ್ನ ಎದುರು ಬಂತು. ನಾನು ಆ ರಾಶಿಯಲ್ಲಿ ಒಂದನ್ನು ಆರಿಸಿ ಖರಿ(ದಿ ಮಾಡಿದೆ. ಹಾದಿಯಲ್ಲಿ ನಾನಪ್ಪನ್‌ ದರ್ಜಯ ಅಂಗಡಿ ಹೊಕ್ಕು ಬಟ್ಟಿ ಸಿಯನ್ನು ಕೊಟ್ಟಿ, " ಮನೆಗೆ ಬಂದು ಮಕ್ಕ ಳೆ ಅಳತೆ ತೆಗೆದುಕೊ. ನಾಳೆಯೆ ಅರಿವೆ ಹೊಲಿದು ತಯಾ ರಾಗಬೇಕು'' ಎಂದೆ. ನಾನು ಮನೆ. ಮುಟ್ಟಿದಾಗ ಕತ್ತಲಾಗಿ ಹೋಗಿತ್ತು. ದೇವರ ಮುಂಡೆ ಹಚ್ಚಿಟ್ಟಿ ದೀಪದೆ ಎದುರು ಕುಳಿತು ಮಕ್ಕ ಳು ಭಜನೆ ಮಾಡುತ್ತಿ ದ್ವವು. ನನ್ನನ್ನು ಕಂಡು ಅವರು ಭಜನೆ ನಿಲ್ಲಿಸಿ ಆತೆಯಿಂದ ನಕ ನ್ನು ನೋಡಿದರು !« ಕಗ ಇಷ್ಟರಲ್ಲಿ ದರ್ಜಿ ಬರುತ್ತಾನೆ. ನಡೆಯಲಿ ನಿಮ್ಮ ಭಜನೆ?” ಎಂದೆ. ಮಕ್ಕಳ ಮುಖ ಆನಂದದಿಂದ ಅರಳಿತು. ಅವರು ಇನ್ನ ಷ್ಟು ಗಟ್ಟಿಯಾಗಿ ಭಜನೆ ಯನ್ನು ಅನ್ನ ತೊಡಗಿದರು. ಭಜನೆ ಮುಗಿಸಿ ಮಕ್ಕ ಳು ನನ ನ್ನ್ನ ಸುತ್ತು ಗಟ್ಟಿದೆರು.. *" ಎಲ್ಲಿದೆ ಲವ? ಕಚೇರಿ ಯಿಂದ ಬರುವಾಗ 'ದರ್ಜಯ ಹತ್ತರ ಕೊಟ್ಟು ಬಂದಿದ್ದೇನೆ” ಎಂದೆ. ಮಕ್ಕಳು ದೂರ ಸರಿದು ಬಟ್ಟೆ ಹೇಗಿರಬಹುದು ಎಂದು ತಂತಮ್ಮೊಳಗೆ ಜು ಬ ಚರ್ಚಿಸುತ್ತ ಕುಳಿತರು. ಅಷ್ಟರಲ್ಲಿ ದರ್ಜಿ ಬಂದು ಅಳತೆ ತೆಗೆದುಕೊಂಡ. ( ನಾಳೆಯೇ ಬೇಕು” ಎಂದು , ನಾನು ಮತ್ತೊಮ್ಮೆ ದರ್ಜಿಗೆ ಹೇಳಿದೆ. ಮಕ್ಕಳಿಗೆ “ ಇನ್ನು ಗದ್ದಲ ಮಾಡಬೇಡಿರಿ. ೪% ಇಸ್‌ ಊಟಮಾಡಿ "ಮಲಗಿಕೊಳ್ಳಿ ರಿ” ಎಂದೆ. ಮರುದಿನ ಮುಂಜಾನೆ "ನಿತ್ಯಕ್ಕಿಂತೆ ಬೇಗನೆ ಮಕ್ಕ ಳು ಎದ್ದಿದ್ದರು, ಹೊಸ ಸ್ಯ ನೋಡುವ ಉತ್ತ ಹಾತಿರೇಕದಲ್ಲಿ. ರಾತ್ರಿಯಿಡೀ ಅವರಿಗೆ ಸ.ತರ್ಟಿನ ಸ ಸ್ವಪ್ನ ಬಿದ್ದಿ ಬೇಕು. ಟಗಳ ಹೊಡೆಯಿತು. ಫಲಾಹಾರ ತೀರಿಸಿ ಮಕ್ಕ ಳು `ಕಾಲೆಗೆ ಹೊರಡಲು ಸಿದ್ಧರಾದರು, ಆದಕ ಅವರ ಕಾಲು ಏಳುತ್ತಿರಲಿಲ್ಲ. ಹೊಸ ಶರ್ಟ ಹಾಕಿಕೊಂಡೇ ಶಾಲೆಗೆ "ಹೋಗ ವ ಶರ್ಬನ ಸ್ವ ಸ್ನ ಚಾಪಲ್ಯದಲ್ಲಿ ಅವರು ಸುಮ್ಮನೆ ಅತ್ತಿತ್ತ ಅಡ್ಡಾಡ ತೊಡಗಿದರು. _. ದರ್ಜಿ ಬಂದ. ಮಕ್ಕಳು ಜಿಗಿದು ಕುಪ್ಪಳಿಸಿ ದರು, ಅರಿವೆ ಗಂಟು ಕೊಟ್ಟು ಹೊಲಿಗೆಯ ಹಣ ತೆಗೆದುಕೊಂಡು ದರ್ಜಿ ಹೊರಟು ಹೋದ. "" ಗಂಟು ಬಿಚ್ಚಿರಿ'' ಎಂದು ನಾನನ್ನುವದೇ ತಡ, ಮೂವರೂ "ಟಿನ ಮೇಲೆ ಮುಗಿಬಿದ್ದರು. ನಾನು ಪ್ರಸನ್ನ ಚಿತ್ತದಿಂದ ನೋಡುತ್ತಿ ೧1 ಮ ಶೃಳಿಗಾದ ಆನಂದ ಕಂಡು ನನ್ನ ಅಭಿಮಾನ ಉಕ್ಕೆ (ರಿತು. ಮಕ್ಕಳು ಕಾಗದ ಹರಿದು ಶರ್ಟಿ ಹೊಠಗೆಳೆದರು. ಶರ್ಟನ್ನು ಕಂಡೊಡನೆ ಅವರ ಮುಖ ಸಪ್ಪಗಾಯಿತು. ಅನರು ಆ ಹೊಸ ಶರ್ಟುಗಳನ್ನು ನೇಜಿನ ಮೇಲೆಸೆದು ಮುಖ ಕಿರಿದು ಮಾಡಿಕೊಂಡು ದೂರ ಸರಿದು ನಿಂತರು. ಸುನೀಲ ಒಂದು ಸೂತ್ರದ ಗೊಂಬೆಯಂತೆ ತನ್ನ ಹಳೆಯ ಶರ್ಟನ್ನು ತೊಟ್ಟುಕೊಂಡ. " ನೆಕೆಯೆ ಮಕ್ಕಳ ಶರ್ಟು ಎಷ್ಟು ಸುಂದರವಾ ಗಿದೆ!" ಎಂದು ವಿನೂ ಗೊಣಗಿದ. ರಾಜು ಮೇಜನ್ನು ಗುದ್ದಿ “ ನನಗೆ ಈ ಶರ್ಟು ಬೇಡ” ಎಂದ. ನನಗೆ ಆಘಾತವಾಯಿತು. ನಾನು ಆರಿಸಿದ ಬಟ್ಟಿ ಮಕ್ಕ ಳ ಮನಸ್ಸಿಗೆ ಬರಲಿಲ್ಲ! ಅಪರಾಧಿಯ ಭಾನ ನನ್ನ ಲ್ಲ ಮೂಡಿತು ಆದಕೆ-ಆದಕೆ ಳಂ ಸೊಪಾಯಿ' ಸಂಬಳವಿರುವವನು ಇದಕ್ಕೂ "" ಉತ್ತಮ ಬಚ್ಚಿಯನ್ನು ಕೊಳ್ಳುವದಾದರೂ ಹೇಗೆ? ಮಕ್ಕಳಿಗೆ ಇಷ್ಟೂ ಕಿಳಿಯಬಾರದೇ? ೬. ೪೦ ರೂಪಾಯಿಗಳಲ್ಲಿ ಸಂಸಾರ ಸಾಗಿಸಲು ನಾನೆಷ್ಟು ಒದ್ಕಾ ಡಬೇಕಾಗುತ್ತದೆ ಎನ್ನು ವದರ ಜೆ ಪರವೆಯೇ ಇಲ್ಲ ಇವರಿಗೆ. ಸುನೀಲನಂತೂ ನನ್ನ ಮರ್ಮಸ್ಥಾ ನಕ್ಕೆ ಏಟು ಹಾಕಿದ. : ನಾನು ಹೊಲಿಸಿದ ಚ ಶರ್ಟನ್ನು ಬಿಸುಟು ಆತ ಹಳೆಯ ಶರ್ಟನ್ನು | ಕೊಂಡು ನನ [ನ್ನು ಮೂದಲಿಸಿದ ನಿಮ | ಹೊಸ ಶರ್ಟಿಗಿಂತ | ಹರಕು ಹಳೆಯ ಶರ್ಟಿ ೬. ವಾಸಿ? ಎನ್ನು ವಂತಿತ್ತು ಆತನ ಭಾವ, ನನ್ನ ಮ್ಜೈೆ ಉರಿದೆದ್ದಿ ತು. ನನ್ನ ಕಂಡು. ಮಕ್ಕ ಳು ಸುಮ್ಮನಾದರು. ನಾನೆದ್ದು ಸಿಟ್ಟನ್ನು ೧೧೧ ಸುನೀಲನ ಕಪಾಳಕ್ಕೊಂದು ಬಿಗಿದೆ. ವಿನೂನ ಕಿವಿಯನ್ನು ನಿರ್ಜೆಯತೆನಡಿಂದ ಒಂಡಿದೆ. ರಾಜೂನ "ಮಜ ಹಿಡಿದು. ಜಗ್ಗಿದೆ. "" ನಾಚಿಕೆ ಗೆಟ್ಟಿವಕೀ, ಈ ಬಟ್ಟೆ ನಿಮಗೆ ಸೇರುವದಿಲ್ಲವೆ? ದೊಡ್ಡ ಸರದಾರರ ಮಕ್ಕ ಳಾಗಿ ಹೋದಿರಿ. "ಒಳ್ಳೆ ಮಾತಿನಿಂದ ಈ ಹೊಸ ರ್ಟ ಹಾಕಿಕೊಂಡು ಶಾಲೆಗೆ ಹೋಗುತ್ತೀರೋ ಅಥವಾ.......” ಹುಡುಗರು ಕಂಗೆಟ್ಟು ಮೇಜಿನ ಬಳಿಗೆ ಹೋದೆರು. ಅಳುತ್ತಳುತ್ತ ಹೊಸೆ ಶರ್ಟು ಹಾಕಿ ಸೊಂಡು ಶಾಲೆಗೆ ಹೋದರು. ಅವರು ಹೋದೊಡನೆ ನನ್ನ ಸಿಟ್ಟಿಲ್ಲ ಕರಗಿ ಹೋಯಿತು. ಪಾಪ! ನಾನು ತೀರ ಪಶುವಿನಂತೆ ವರ್ತಿಸಿದೆ. ನಾನು ಹೊರಗೆ ನೋಡಿದೆ. ವಕೀಲ ಸಾಹೇಬರ ಮಕ್ಕ ಳು ಸುಂದರ ರೇಶಿಮೆಯ ಅಂಗಿ ಹಾಕಿಕೊಂಡು ಸೆಲೆಗೆ ಹೊರಟಿದ್ದವು. ಅಂಥ ಬಟ್ಟಿ ತಮಗೂ ಬೇಕು ಎಂದು ನನ್ನ ಮಕ್ಕಳಿಗೆ ಅನಿಸಿದಲ್ಲಿ ತಪ್ಪೇನು? ಅವರ ಬಾಲ ಮನಸ್ಸಿಗೆ ನನ್ನ ಕಷ್ಟಗಳ ಅರಿವು ಹೇಗೆ ಇದ್ದೀತು? ನನಗೆ ಈ ಮಾತು ತಿಳಿಯಬೇಕಾಗಿತ್ತು. ನಾನೆಂಥ ಕಟುಕ! ಮಕ್ಕ ಳಮ ನಸ್ಸ ನ್ನ್ನ ನೋಯಿಸುವಾಗ ನನಗೇನೂ ಲೆ)ಿಸಲಿಲ್ಲವಲ್ಲ! ಅಸ್ವಸ್ಥ ಚಿತ್ತನಾಗಿ ನಾನು ಜಗಲಿಯಲ್ಲಿ ಶಥಪಥ ಹಾಕತೊಡಗಿದೆ. ಅಕಸ್ಮಾತ್ತಾಗಿ ಕ್ಯಾಲೆಂಡರಿನ ಪಕ್ಕದಲ್ಲಿದ್ದ ನನ್ನ ತಂದೆಯ ಫೋಟಿೊದತ್ತ ನನ್ನ ಗಮನ ಹೋಯಿತು. ಅನೇಕ ದುಃಖಪೂರ್ಣ ನೆನಪೆಗಳು ಬಂದವು. ನನ್ನ ತಂದೆ ಕೂಡ ನನ್ನಂತೆ ಬಡ ಕಾರಕೂನರಾ ಗಿದ್ದರು. ನಿತ್ಯ ಎಂಟು ತಾಸು ದುಡಿದರೂ ಅವರ ಕೆಲಸೆ ಮುಗಿಯುತ್ತಿ ರಲಿಲ್ಲ: ಮನೆಗೆ ಬರುವಾ ಗಲೂಫಾ ುಲುಗಳನ್ನು “ತರುತ್ತಿ ದ್ವರು. ರಾತ್ರಿ ಕೆಲಸ ಮಾಡುತ್ತ ಕೂಡ್ರು ತ್ತಿದ್ದರು, “ನಾನು ಅವರ ಹತ್ತಿರವೇ ಮಲಗುತ್ತಿ ' ನನಗೆ ಎಚ್ಚರಾದಾಗ ಲೆಕ ತಂದೆ ಕೆಲಸ. ಮಾಡುತ್ತ ಕುಳಿತಿರುವದು ನನಗೆ ಕಾಣಿಸುತ್ತಿತ್ತು. ಏನೇ ಆದರೂ ತೆಂಡೆಗಿಂತ ನನಗೆ ಹೆಚ್ಚಿಗೆ ಸಂಬಳ ಸಿಗುತ್ತದೆ. ನನ್ನ ತಂದೆಗೆ ೬೫ ಶಾ ಯಿಗಳ ಸಂಬಳ ಸಿಗುತ್ತಿ ತ್ತು. ಅಷ್ಟರಲ್ಲಿ ತಾಯಿ ೧೧೨ ಮತ್ತು ಐದು ಜನ ಮಕ್ಕಳ ಸಂಸಾರವನ್ನು ಅವರು ನಿರ್ವಹಿಸುತ್ತಿದ್ದರು. 'ನಗಿನ್ನೂ ನೆನಪಿದೆ. ಆಗ ಸ ಒಂದನೇ ಕ್ಲಾಸಿನಲ್ಲಿದ್ದೆ. ಹೌದು. ಅದು ಜೂನ ತಿಂಗಳವೇ ಸಿ. "ನನ್ನ ತಂದೆಯ ಮುಂದೂ ಇದೇ ಪ್ರಶ್ನೆ ಉದ್ಭವಿಸಿತ್ತು. ಫೀ, ಪುಸ್ತಕ, ಹೊಸ ಅಂಗಿ! ದೆ. "ನನಗಾಗಿ ಹೊಸ ಅಂಗಿ ಹೊಲಿಸಿದ್ದರು. ನೀಲಿ ಪಟ್ಟಿಯುಳ್ಳ ಬಿಳಿ ಬಣ್ಣದ ದೊರಗು ಅರಿವೆಯಲ್ಲಿ. ಒಳ್ಳೆಯ, ಸುಂದರ ಬಟ್ಟಿ ಕೊಳ್ಳುವ ಶಕ್ತಿ ನನ್ನ ತಂದೆಗಿಲ್ಲ ಎಂದು ನನಗೆ ಹೇಗೆ ಗೊತ್ತಾಗಬೇಕು? ತಂದೆ ಹೊಲಿಸಿದ ಅಂಗಿ ನನಗೆ ಒಪ್ಪಿಗೆಯಾಗಲಿಲ್ಲ. ತಂದೆಯ ಕಚೇರಿಯಲ್ಲಿ ಸಖಾರಾಮ ಎಂಬ ಶಿಪಾಯಿಯಿದ್ದ. ಆತ. ನೀಲಿ ಪಟ್ಟಿಯ. ಬಿಳಿ ಬಣ್ಣದ ದೊರಗು ಅರಿವೆಯ ಅಂಗಿ ಹಾಕುತ್ತಿದ್ದ. ಎಷ್ಟಾದರೂ ನಾನು ಸಖಾರಾಮನಿಗಿಂತ ಶ್ರೇಷ್ಠ ಎಂದು ನನಗನಿಸಿತ್ತು. ಅವನಂಥದೇ ಅಂಗಿ ಯನ್ನು ನಾನು ಹಾಕಿಕೊಳ್ಳಲೇ? ಛೇ! ನನಗೆ ಅಂಗಿ ಮನಸ್ಸಿ ಗೆ ಬರಲಿಲ್ಲವೆನ್ನುವದು ತಂದೆಗೆ ತಿಳಿಯಿತು. ಜಸಿ ನನ್ನ ನ್ನ್ನ ದುರು ಗುಟ್ಟಿ ನೋಡಿದರು, ಮತ್ತೇನೂ “ಮಾಡಲಿಲ್ಲ. ಅವರು ನನ್ನನ ನ್ನು ಹೊಡೆಯಲಿಲ್ಲ, ಬಯ್ಯಲೂ ಇಲ್ಲ. ಹೊಸ ಅಂಗಿ : ತೊಟ್ಟು ಕೆೊಳ್ಳಲೇಬೇ ಕೆಂದು ಒತ್ತಾಯವನ್ನೂ ಮಾಡಲಿಲ್ಲ. ಆ ಹೊಸೆ ಸ ನಾನು ಒಮ್ಮೆಯೂ "ಹಾಕಿಕೊಳ್ಳ ಸ್‌ ಬಾಲ್ಯದಲ್ಲಿ ನಡೆದ ಸಂಗತಿ ಇದು. ಕ ವರ್ಷಗಳಾಗಿ ಹೋದರೂ ಇನ್ನೂ ನ್ನೆಯ ನಡೆಯಿತು ಎಂದು ನನಗನಿಸುತ್ತದೆ. ಆ ನೆನಪಿನಿಂದ ನಾನು ಇನ್ನಿಷ್ಟು ಏಿನ್ನನಾದೆ. ನಾನು: ಅಂಗಿ ಬೇಡವೆಂದಾಗ ತಂದೆಗೆ ಎಷ್ಟು ನೋವಾಗಿರಬೇಡ? ಆದಕೆ ಅವರು ನನ್ನ ನ್ನ್ನ ಹೊಡೆಯಲಿಲ್ಲ, ಕ್ಷಮಿಸಿ ಬಿಟ್ಟಿ ರು. ನಾನು ಮಾತ. ನನ್ನ ಮಗನ. ಕಫಪಾ ಇಳಕ್ಕೆ ಕತೆ 'ಸ್ಪಮೆಯೆಂದ ಕೇನು ಎನ್ನು ವದು ನನ ಗೊತ್ತಾಗಲಿಲ್ಲ. ನನ್ನ ಮಕ್ಕ ಳು `ನನ್ನ ವ. ನಸ್ಸ ನ್ನ್ನ ನೋಯಿಸಿದ್ದು ನನಗೆ ಸಹೆನವಾಗಲಿಲ್ಲ. ನಾನು ಪಶುವಿನಂತೆ ವರ್ತಿಸಿದೆ. ತಂಜೆಯ ಪೋಟೂ ನೋಡುವದಕ್ಕೆ ಕಸ್ತೂರಿ ನನಗೆ ನಾಚಿಕೆಯೆನಿಸಿತು. ನನ್ನ ಕಣ್ಣು -ನೀರಿ ನಿಂದ ತುಂಬಿತು. ಮನಸ್ಸು ಕೊರಕೆಯತೊಡ ಗಿತು. ನಾನೆ ಮಾಡಿದ ತಪ್ಪಿನ ಅರಿವಿನಿಂದ ಕುಗ್ಗಿಹೋದೆ. ಪಶ್ಚಾತ್ತಾಪದಿಂದ ಬೇಯುತ್ತಿದ್ದ ನನಗೆ "ಮಕ್ಕಳ ದುಃಖವನ್ನು ನೀಗಿಸಬೇಕೆಂದ. ಅನಿಸ ತೊಡೆಗಿತು. ಅಪರಾಧಕ್ಕೆ ಪ್ರಾಯಶ್ಚಿತ್ತ ಮಾಡಿ ಕೊಳ್ಳ ಬೇಕು. ಮಕ್ಕ ಛಿ ರೇಶಿಮೆ ಅಂಗಿ ಹೊ- ಸಿಕೂಡಬೇ ಕು, ಆವರನ್ನು ಸಂತೋಷ ಪಡಿಸ ಬೇಕು ಎಂದು ಮನಸ್ಸು ಹೇಳಿತು. ಪಾಕೀಟು ತೆಗೆದು ನೋಡಿದೆ. ೩೧ ರೂಪಾಯಿಗಳು ಉಳಿದಿ ದ್ಡವು, ಈ ತಿಂಗಳ ಮನೆಬಾಡಿಗೆ ಕೊಡದಿದ್ದ- ರಾಯಿತು, ಹಾಲಿನ ಲೆಕ್ಕವನ್ನೂ ಬಾಕಿ ಇಡ - ಬಹುದು ಎಂದುಕೊಂಡೆ. ಪಾಕೀಟನ್ನು *ಿಸೆಗೆ ತುರುಕಿಕೊಂಡು ಪೇಟಿಗೆ ಹೊರಟಿ. ಮಕ್ಕ ಛಿಗಾಗಿ ರೇಶಿಮೆ ಬಟ್ಟಿ ಕೊಳ್ಳಲು ಭು ಅತಿ ಶಿವಿರವಾಗಿತ್ತು. ಸಯ ಒಂದು ಮೂಲೆಯಲ್ಲಿ ತಿರುಗಿದಾಗ ಸು ಬರುತ್ತಿದ್ದ ವರನ್ನು ಕಂಡು ಎದೆಗುಂ- ಡಿಗೆ ಧಸಕ್ಕೆಂದಿತು. ಎಲಾ! ಕೇಶವ ಏಳ್ಳೆ ಬರು ತ್ತಿದ್ದಾನಲ್ಲ! ನಾನವನಿಗೆ ೩೦ ರೂಪಾಯಿಗಳನ್ನು ಕೊಡಬೇಕು. ಆರು ತಿಂಗಳ ಹಿಂದೆ ಕೈಗಡ ತೆಗೆದುಕೊಂಡಿದ್ದೆ... ಇದು ವರೆಗೂ ಅವನನ್ನು ತಪ್ಪಿಸುತ್ತ ಬಂದಿದ್ದೆ. ಇಗ ನೆಪಹೇಳಿ ಜಾರಿಕೊಂಡಿದ್ದೆ. ಆದಕೆ ಈಗ . “ ಏನು ಸ್ವಾಮಿ, ಊರಲ್ಲಾ ಜಡ ಇದ್ದಿರೋ ಇಲ್ಲವೋ? ನೀವು ಈಗ ಭೆಟ್ಟಿ 'ಯಾದದ್ದು ಬಹಳ ಒಳ್ಳೆ ಯದಾಯಿತು. ನಿನ್ನೆಯೆ ನಿಮಗೆ “ಸಂಬಳ ಸಿಕ್ಕಿ ಗಸ ನನ್ನ ರೂಪಾಯಿಗಳನ್ನು ನೊಡುವ ಡೆ ಎಂದು ನೆನಏದೆಯೆ ? ನನಗ ಇಂದು ರೂಪಾಯಿ ಬೇಕೇ ಬೇಕು”. ಕೇಶವ ಪಿಳ್ಳೆ ಹೇಳಿದ. ತಬ್ಬಿ ಸಿಕೊಳ್ಳು ವ ಮಾರ್ಗವಿರಲಿಲ್ಲ. ಚ ಪೇಟಿಗೆ ಹೋಗದೆ ಅಲ್ಲಿಂದಲೇ ಮನೆಗೆ ತಿರುಗಿದೆ. ನನ್ನ ಕಿಸೆ ಬರಿದಾಗಿತ್ತು ; ಆದಕೆ ಮನಸ್ಸು ಮಾತ್ರ ವಿಚಾರಗಳಿಂದ ತುಂಬಿ ಜೋತು. 22 2 ಪಾಶ್ಚಾತ್ಮರು ಇದನ್ನು ಸಾಧಿಸಿದ್ದಾರೆ ; ನಾನೇಕೆ ಯತ್ನಿಸಬಾರದು ! ಬೇಕಾಗಿದೆ: ನೋವಿಲ್ಲದ ಹೆರಿಗೆ ಮಕ್ಕಳು ಎಲ್ಲರಿಗೂ ಫಿ ಪ್ರಿಯವಾಗಿದ್ದ ರೂ ಪ್ರಸನವೇದನೆಯು ಬಲು ಸ ವಾದ "ಅನು ಭವವೆಂದು ಒಪ್ಪಲೇಬೇಕು. ಆದರೆ ಈ ಸುಧಾರಣೆಯ ಕಾಲದಲ್ಲಿಯೂ ಭಾರತೀಯ ಮಹಿಳೆಯು ಕಟುತರವಾದ ಪ್ರಸನ ವೇದನೆ ಯನ್ನು ಅನುಭವಿಸಲೇಬೇಕೆ? ಇದನ್ನು ಆದಷ್ಟು ಕಡಿಮೆಗೆ ಇಳಿಸಲು ಸಾಧ್ಯ ವಿಲ್ಲನೆ ಎಂಬುದೀಗ ಪ್ರಶ್ನೆ. ದೇಶಕ್ಕೆ ಪ್ರತಿ ದಿನವೂ ಸಾವಿರಾರು ನಳನ ಜೀವಿ ಗಳನ್ನು ನೀಡುತ್ತಿರುವ ತಾಯಂದಿರು ಜಾ ಸಂಕಟವನ್ನು ಕಡಿಮೆ ಮಾಡಲು _ ಸಾಧ್ಯವಿದೆಯೆಂದು ನನ್ನ ಭಾವನೆ. ಇಂದಿನ ದಿನಮಾನದಲ್ಲಿ ವೈೇದನಾ ಪ್ರತಿ 1-15 ೧೧೩ ಕೋರಾ ಪಾಲ ಬಂಧಕ ( ಅನಾಸ್ಕಟಿಕ್ಸ್‌) ಔಷಧಗಳು ಲಭ್ಯ ವಾಗುತ್ತವೆ. ಅಲ್ಲದೆ ಯೋಗ್ಯ ತರಬೇತಿ ಕೊಟ್ಟರೆ ಶರೀರದ ಸಾ ಯುಗಳನ್ನು 16 ಮೂಲಕೆ ಔೌಷಧವಿಲ್ಲದೆ ಬೇನೆಯನ್ನು ಅನಾಯಾ ಸವಾಗಿ ತಾಳಿಕೊಳ್ಳಲು ಬರುತ್ತದೆ. ಆದರೆ ಅಜ್ಞಾನ, ಸಂಪ್ರದಾಯ, ವೈದ್ಯಕೀಯ ಜನರ ಮತ್ತು ಉಪಕರಣಗಳ ಕೊರತೆ ಇವುಗಳಿಂದ ಬಳಲುವ ಭಾರತದ ಹಳ್ಳಿಗಳಲ್ಲಿ ಈ ವೇದನಾ ನಿವಾರಕ ಉಪಾಯಗಳು ತಾಯಂದಿರಾಗುವ ವರಿಗೆ ಸಿಗಲಾರದೆ ಹೋಗಿದೆ. ಹಳ್ಳಿಯ ಸೂಲ ಗಿತ್ತಿ ಜೀನೆ ತಿನ್ನುವ ಹೆಂಗಸಿಗೆ ಬಾಯೊಳಗೆ ಬಟ್ಟಿಯ ಸುರುಳಿಯನ್ನೋ ಇನ್ನೇನನ್ನೂ ತುರುಕಿ, . "" ನೋಡು, ಬೇನೆ ತಡೆಯೆದಾದಾಗ ಇದನ್ನು ಕಚ್ಚಿ ಹಿಡಿದುಕೊ. ಧೈರ್ಯವಾಗಿರು'' ಎಂದು ಒಣ ಉಪದೇಶ ಹೇಳುವುದು ರೂಢಿ. 4 ಟ್ರೆಂಡಿ ನಿಂದ ರೂಪಾಂತರ ೧೧೪ ಆದರೆ ಆಸ್ಪತ್ರೆಯಲ್ಲಿ ಹಡೆಯುವ ಪಟ್ಟಣ ವಸಿ ಹೆಂಗಸರಲ್ಲಿ ಹೀಗೆ ಮಾಡುವುದು ಅನಿವಾ ರೃವೆ? ಹೆರಿಗೆಯ ಬೇನೆ ತಿನ್ನು ತ್ತಿರುವಾಗ ಅವರು ವೇದನಾ ಪ್ರತಿಬಂಧಕ ಔಷಧವನ್ನು ಆನಂದ ದಿಂದ ಸ್ವೀಕರಿಸಬಹುದು. ಆದರೆ ನಮ್ಮ ಹತ್ತರ- ಲ್ಲೊಂಭತ್ತು ಹೆರಿಗೆ ಆಸ್ಪತ್ರೆಗಳು “ ನೈಸರ್ಗಿಕ” ಹೆರಿಗೆಯಲ್ಲಿಯೇ ನಂಬಿಕೆಯುಳ್ಳವು ; ಎಂದಕೆ ವೇದನಾ ಪ್ರತಿಬಂಧಿ ಔಷಧಗಳನ್ನು ಉಪಯೋ ಗಿಸಬಾರದೆಂಬ ಪಂಥದವು. ಇದಕ್ಕೆ ಅರ್ಥವಲ್ಲ. “ ನೈಸರ್ಗಿಕ ಹೆರಿಗೆ” ಯೆಂದಕೇನು? ಆಸ್ಪತ್ರೆಯಲ್ಲಿ ಡಾಕ್ಟರರೂ ದಾದಿಗಳೂ ಶುಶ್ರೂಷೆ ಮಾಡುತ್ತಿರುವಾಗ ಹೆರಿಗೆ ಯಾಗುವುದು ನೈಸರ್ಗಿಕವೆ? ವೇದನಾ ಪ್ರತಿ ಬಂಧಕವಷ್ಟೇ ಅನೈಸರ್ಗಿಕವೇ? ನೈಸರ್ಗಿಕ ಹೆರಿಗೆಯೆಂದರೆ. ಸುಲಭವಾದ ಹೆರಿಗೆ ಅಥವಾ ಸುಖಪ್ರಸವವೆಂದು ಹೇಳಬೇಕು. ಸುಖಪ್ರಸವವೆಂದಕೆ ಬೇನೆಯಿಲ್ಲದ ಹೆರಿಗೆಯೆಂ- ದೇನೂ ಅರ್ಥವಲ್ಲ. ಹೆಂಗಸಿಗೆ ಹೆರಿಗೆಯ ವಿಷಯವನ್ನು ಆಮೂಲಾಗ್ರವಾಗಿ ತಿಳಿಸಿ ಅದನ್ನು ತಾಳಿಕೊಳ್ಳುವುದು ಹೇಗೆಂದು ಸರಿಯಾಗಿ ಹೇಳಿ ಸೊಟ್ಟಿರೆ ಹೆದರಿಕೆಯನ್ನು ದೂರಮಾಡಬಹುದು. ಇದು ಬಹು ಮುಖ್ಯ ವಿಷಯ. ಹೆದರಿಕೆ ಮತ್ತು ಅದರ ಪರಿಣಾಮವಾದ ಗಾಬರಿ: ` ಇವೆರಡೂ ನೋವನ್ನು ಮತ್ತಷ್ಟು ತೀವ್ರವಾಗಿಸುತ್ತವೆ- ಎಂದು ಡಾ. ರೀಡ್‌ ಎಂಬವರು ಹೇಳಿದ್ದಾರೆ. "" ನೈಸರ್ಗಿಕ ಪ್ರಸವ'' ದ. ಪಕ್ಷಪಾತಿಗಳು ನಮಗೆ ಆಶ್ಚರ್ಯಕರ ಕಥೆಗಳನ್ನು ಹೇಳುವು ದುಂಟು. ಶ್ರೀಮತಿ ಶುಂಠೀಬಾಯಿಯವರು ೧೦ ಪೌಂಡು ತೂಕದ ಜೋಡು ಮಕ್ಕಳನ್ನು ನೋವಿನ ಸುದ್ದಿಯೇ , ಇಲ್ಲದೆ ಹಡೆದರು-- ಇತ್ಯಾದಿ. ಎಲ್ಲೋ ಒಂದೆರಡು ಜನರ ಮಟ್ಟಿಗೆ ಇದು ಸತ್ಯವಾಗಿರಬಹುದು. ಆದಕೆ ನೂರಕ್ಕೆ ತೊಂಭತ್ತೊಂಭತ್ತು ತಾಯಂದಿರಿಗೆ ನೋವಿಲ್ಲದ ಹೆರಿಗೆ ಬರಿ ಕಲ್ಪನೆ ಮಾತ್ರ. ಯಾವ ವೈದ್ಯನೂ ನೋವು ಕೊಲ್ಲುವ ಔಷಧವಲ್ಲದೆ ವೇದನಾಮುಕ್ತ 4 ನ್ರೈಸರ್ಗಿಕ ' ಹೆರಿಗೆ ಮಾಡಿಸುವೆನೆಂದು ಭರ ಕಸ್ತೂ ರಿ ವಸೆ ಕೊಡಲಾರ. “ ಸುಖಪ್ರಸವ”ದ ಕುರಿತ ಈ ವಿಷಯಗಳ ನ್ನಾದರೂ ಭಾರತೀಯ ಮಹಿಳೆಯರಿಗೆ ಆಸ್ಪತ್ರೆ ಯಲ್ಲಿ ಶಲಿಸಲಾಗುತ್ತಿದೆಯೆ? ಇಲ್ಲ... ಈ ವಿಷಯದಲ್ಲಿ ಯಾವ ಜ್ಞಾನವೂ ಇಲ್ಲದೆ ಅವರು ಹೆರಿಗೆಯನ್ನು ಎದುರಿಸಬೇಕಾಗುತ್ತದೆ. ಜೀವಕ್ಕೆ ಅಪಾಯವಿದೆಯೆಂದು. ತೋರಿದ : ಹೊರತು ಆಸ್ಪತ್ರೆಯಲ್ಲಿ ಎಷ್ಟೇ ಗೋಳಾಡಿದರೂ ಕೂಡ ಅವರಿಗೆ ವೇದನಾಪ್ರ ತಿಬಂಧಿಯನ್ನು ಕೊಡುವು ದಿಲ್ಲ. ಅವರಿಗೆ ಹೆರಿಗೆಯ ನೆನಪೆ ಬಂದಕೆ. ಮೈ ಜುಮ್ಮೆನ್ನು ವಷ್ಟು ಭಯ ಅವರಲ್ಲಿ ಬೇರೂರಿ ದಕೆ ಆಶ್ಚರ್ಯವೇನು? ವೇದನಾ ಪ್ರತಿಬಂಧಿ ಔಷಧಉಪಯೋಗಿಸಿದರೆ ಮಗುವಿಗಾಗಲಿ ತಾಯಿಗಾಗಲಿ ಇಬ್ಬರಿಗಾಗಲಿ ಕೆಡಕುಂಟಾಗುವುದೆಂದು ನಮ್ಮಲ್ಲಿ ಸಾಧಾರಣ ವಾಗಿ ಹೇಳುತ್ತಿರುತ್ತಾರೆ. ವೇದನಾ ಪ್ರತಿಬಂಧಿ ಯನ್ನು ತಪ್ಪಾಗಿ ಉಪಯೋಗಿಸಿದಕೆ ಅಥವಾ ಅತಿಯಾಗಿ ಉಪಯೋಗಿಸಿದರೆ ಮಾತ್ರ ಕೆಡು ಕುಂಟು. ಆದರೂ ಯುರೋಪಿ ಮತ್ತು ಅಮೇರಿಕೆ ಗಳಲ್ಲಿ ಹೆರಿಗೆಯ ವೇಳೆಗೆ ಅದನ್ನು ಉಪಯೋ- ' ಗಿಸಿ ನೋವಿನ ಅನುಭವದಿಂದ ಪಾರಾಗುತ್ತಾರೆ. ಹೆರಿಗೆಯ ವೇಳೆ ಇಂಥ ಔಷಧ ತೆಗೆದುಕೊಳ್ಳು ವುದು ಅಲ್ಲಿ ತೀರ ಸಹಜವೆನಿಸಿದೆ. ವೇದನಾ ಪ್ರತಿಬಂಧಿಯನ್ನು ಸರಿಯಾದ ರೀತಿ ಯಲ್ಲಿ ಉಪಯೋಗಿಸಿದರೂ ಅಪಾಯವುಟಿಂ- ಬುದು ಸತ್ಯವಿದ್ದಕೆ ಪಾಶ್ಚಾತ್ಯ ಆಸ್ಪತ್ರೆಗಳಲ್ಲಿ ಅದರ ಉಪಯೋಗವು ಒಂದು ದಿನಚರಿಯಾಗು ವುದು ಸಾಧ್ಯವಿತ್ತೆ? ಅದು ನಿಜವಾಗಿಯೂ ಅಪಾಯಕರವಾಗಿದ್ದಕೆ ಬ್ರಿಟಿಶ ಮಹಾರಾಣಿ ಎಲಿರುನಾಬಿತಳಿಗೆ ವೈದ್ಯರು ಅದನ್ನು ಕೊಡುವ ಸಾಹಸಕ್ಕೆ ಕೈಹಾಕುತ್ತಿದ್ದರೆ? ರಾಜಕುಮಾರ ಚಾರ್ಲ್ಸ್‌ ಮತ್ತು ರಾಜಕುವರಿ ಅನ್ನಿ ಇಬ್ಬರು ಹುಟ್ಟುವಾಗಲೂ ಅವಳು ವೇದನಾ ಪ್ರತಿಬಂಧಿಯ ಸಹಾಯ ಪಡೆದಿದ್ದಳು. ಅವಶ್ಯವಾದರೆ ನೋವು ನಿಲ್ಲಿಸುವ ಔಷಧಿ ತಯಾರಿದೆ ಎಂದು ತಿಳಿದಿದ್ದರೆ ತಾಯಿಯಾಗಲಿರು ವವಳಿಗೆ ಧೈರ್ಯವಾಗುತ್ತದೆ. ಲಂಡನ್ನಿನ ಪ್ರಖ್ಯಾತ "ನೈಸರ್ಗಿಕ. ಹೆರಿಗೆ' ಆಸ್ಪತ್ರೆಗಳಲ್ಲಿ ಕೂಡ ಬೇನೆ ತಾಳುವ ಮತ್ತು ಹೆರಿಗೆಗೆ ಸಂಬಂಧಿಸಿದ ಇತರ ವಿಷಯಗಳ ಬಗೆಗೆ ತರಬೇತಿ ಕೊಡುವರು. ಆದರೆ ಹೆರಿಗೆಯ. ಸಮಯದಲ್ಲಿ ವೇದನಾಪ್ರತಿಬಂಧಿ ಔಷಧಿ ಬೇಕೆಂದು. ಕೇಳಿದಕೆ ಅವರಿಗೆ ಅದು ದೊರೆತೇ ದೊರೆಯುವುದು. ಇಂಗ್ಲಂಡಿನಲ್ಲಿ ಬೇನೆ ತಡೆಯುವ ಔಷಧವು ಪ್ರಸವದ' ಒಂದು ಮುಖ್ಯ ಅಂಗವಾಗಿದೆ. ಅಲ್ಲಿಯ ಹಳ್ಳಿಗಳಲ್ಲಿ ಪ್ರಸವಿಸುವವರಿಗೂ ಜನ ಪ್ರಿಯವಾದ ವೇದನಾ ಪ್ರತಿಬಂಧಿ " ವಾಯು” ಗಳು ದೊರೆಯುತ್ತವೆ. ಹಳ್ಳಿಯ ಸೂಲಗಿತ್ತಿ ಕೂಡ ಹೆರಿಗೆಯ ಸಹಾಯಕ್ಕೆ ಹೋಗುವಾಗ ವೇದನಾಪ್ರತಿಬಂಧಿಯ ಸಿಲಿಂಡರನ್ನು ತನ್ನ ಜೊತೆಗೇ ಒಯ್ಯುತ್ತಾಳೆ.. ಅವಳು ತಾಯಿಯ ಮುಖಕ್ಕೆ ಮುಸುಕು ಹಾಕಿ ಅಗತ್ಯವೆನಿಸಿದಾಗ ವೇದನಾಪ್ರತಿಬಂಧಿ ವಾಯುವನ್ನು ಹರಿಯ ಬಿಡುತ್ತಾಳೆ. ನಾನು ಡಾಕ್ಟ್ರ ರಳಲ್ಲವಾದುದರಿಂದ ವೇದನಾ ಪ್ರತಿಬಂಧಿಯ ಸಜ ಚರ್ಚೆಗೆ ಹೋಗು ವದಿಲ್ಲ. ಡಾಕ್ಟರರೇ ತಮ್ಮೊಳಗೆ! ನೆ ಈ ವಿವಾ ದಾಸ್ಪದ ವಿಷಯದಲ್ಲಿ ಬಕ್ರ ಬಂದಿಲ್ಲ. ಇನೊಬ್ಬ ತಾಯಿ. ವೇದನಾ ಪ್ರತಿಬಂಧಿ ಒತ್ತಟ್ಟೆ ಗಿರಲಿ, ಬೇನೆ ತಾಳಿಕೊಳ್ಳುವ ವ “ತರಬೇತಿಯ ಬಗೆ ಗಂತೂ ಎಲ್ಲರ ಒಪ್ಪಿ ಗೆಯಿದೆಯಲ್ಲ. ಅದರಿಂದ ಹೆಂಗಸರಿಗೆ "'ತರಿಗೆಯ ಹೊತ್ತಿಗೆ "'ತಮಗೇನಾಗ ಲಿದೆ ಎಂಬ ನಿಜವಾದ ಜಾ ಒನವುಂಬಾಗುತ್ತದೆ. ಇದಲ್ಲದೆ. ಹೆರಿಗೆಯ ಸಮಯದಲ್ಲಿ ಗಂಡನು ಎದುರಿಗಿದ್ದರೆ ಸುಖ ಪ್ರಸವಕ್ಕೆ ನಿಜವಾಗಿ ಅನು ಕೂಲವಾಗುತ್ತದೆ. ಆದೆರೆ ಅಲ್ಲಿರಲು ಅವನಿಗೆ ಧೈರ್ಯ ಮಾತ್ರ ಬೇಕು, ಅಂದಮೇಲೆ ನಮ್ಮ ಆಸ್ಪತ್ರೆಗಳಲ್ಲಿ ತಾಯಿಯಾಗಲಿರುವ ಹೆಣು ಮಕ್ಕಳ ಹೆದರಿಕೆಯನ್ನು ಹೋಗಲಾಡಿಸಲು ದೊ ಮಾಡಬಾರಬೇಕೆ ಹೆಂಗಸರು ಗಂಡಸರಿಗಿಂತ ಧೈರ್ಯಶಾಲಿ ಬೇಕಾಗಿದೆ : ನೋವಿಲ್ಲದ ಹೆರಿಗೆ ೧೧೫ ಗಳು, ಸಹನಾಶೀಲರೆಂದು ಹೇಳುತ್ತಾರೆ. ಹೆಂಗ ಸರು: ಗಂಡಸೆರಿಗಿಂತ ಧೈರ್ಯಶಾಲಿಗಳೆಂದು ಅನಾವಶ್ಯಕವಾಗಿ ಅವರು ಸಂಕಟಕ್ಕೊಳಗಾಗ ಬೇಕೆ? ನನ್ನ ಮಗ ಹುಟ್ಟಿದ್ದು ಯಾವುದೇ ವೇದನಾ ಪ್ರತಿಬಂಧಿಯ ಸಹಾಯವಿಲ್ಬಡೆನೇ, ಅದೊಂದು ಭಯಾನಕ ಅನುಭವವಾಗಿತ್ತು ನನಗೆ. ಅದಾಗಿ ಈಗ ಒಂದೂವರೆ ವರ್ಷ ಕಳೆದ ಮೇಲೆ ' ಕೂಡ ಹೆಚ್ಚು ಮಕ್ಕ ಳನ್ನು ನೋಡಬೇಕೆಂಬಾಸೆಯಾ ದರೂ ಆ ಹೆಡಂಕೆಯ ಮೋಡ ನನ್ನ ಮುಂದೆ ಈಗಲೂ ಕವಿಯುತ್ತಿರುತ್ತದೆ. ಯಾವ ತಾಯಿ ಗಿಂತಲೂ ನಾನೇನು ಹೆಚ್ಚು ಬೇನೆ ಅನುಭವಿಸಿಲ್ಲ. ಮಕ್ಕಳ ಹೆರಿಗೆಯ ಕಾಲದಲ್ಲಿ ಹೆದರಿಕೆ ಮತ್ತು ನೋವನ್ನು ಅನುಭವಿಸಿದವರೆಲ್ಲ ಹೀಗೇ ತಿಳಿಯು ವರು. ಬೇನೆ ಅನುಭವಿಸಿ ಹೆಡೆದಕೆ ತಾಯಿಗೆ ಮಗು ವಿನ ಬೆಲೆ ಗೊತ್ತಾಗುತ್ತದೆ ಎನ್ನುತ್ತಾರೆ. ಹೀಗೆ ನ್ನುವವರಲ್ಲಿ ಗಂಡಸರೇ ಹೆಚ್ಚೆಂಬುದು ಅರ್ಥ ಪೂರ್ಣವಾಗಿದೆ. ಪಾಶ್ಚಾತ್ಯ ಹೆಣ್ಣುಮಗಳಿಗಿಂತ ಹೆಚ್ಚೇನೂ ಭಾರತೀಯ ಹೆಣ್ಣುಮಗಳು ಮಗು ವಿನ ಬೆಲೆಯನ್ನು ತಿಳಿದಿದ್ದಾಳೆನ್ನ ಬರುವುದಿಲ್ಲ. ತಂದೆಯರಿಗಿಂತ ತಾಯಂದಿರು ಮಕ ಳನ್ನು ಪ್ರೀತಿಸುವುದು ಕಡಿಮೆಯಲ್ಲ. ಯಾವ ಸಾಮಾನ್ಯ ಇಯಿಯಾದರೂ ತನ್ನ ಮಗುವನ್ನು ಪ್ರಿ (ತಿಸಿಯೇ ಪ್ರೀತಿಸುತ್ತಾಳೆ. ಹೆಣ್ಣ ಕಷ್ಠ ದಿಂದ” ಒಂಭತ್ತು ತಿಂಗಳಕಾಲ ಆ ಮಗುವನ್ನು. ಹೊತ್ತು ಕೊಂಡಿ ಲ್ಲವೆ? ಹುಟ್ಟಲಿರುವ ಮಗುವಿಗಾಗಿ ಅವಳು ತಕ್ಕ ಯೋಜನೆ ಹಾಕಿಕೊಂಡಿರುವದಿಲ್ಲವೆ? ಮೊದಲ ಬಾರಿ ತನ್ನ ಮಗುವನ್ನು ನೋಡಿದಾಗ, ಅದರ ಅಳು ತಿವಿಗೆ ಬಿದ್ದಾಗ ಅವಳಿಗಾಗುವ ಅಮಿತಾ ನಂದಕ್ಕೂ ಬೆಲೆಯಿಲ್ಲವೆ? ಯಾವ ತಾಯಿಯಾದರೂ ತನ್ನ ಮಗುವಿನ ಆರೋಗ್ಯ ವನ್ನು ಹಾಳು ಮಾಡಗೊಡುವುದಕ್ಕಿ ೦ಂತ ಎಂಥ ಬೇ ನೆಯನ್ನೂ ಸಹಿಸಿಯಾಳು. ನರಕ ಅಗತ್ಯವಿಲ್ಲದೆ ಅದನ್ನು. ಸಹಿಸಬೇಕೆ? (್‌ೌ3ಸ...... ಸಕಾ ೧೭ನೇ ವಯಸ್ಸಿಗೇ ಜಗತ್ತನ್ನು ನೋಡಿದ ಹುಡುಗ ಛಾ ಸ್‌ ಹ ಮಾರ್ಕೋ ಸಪೊಲೋ ತನ್ನ ಪ್ರಪಂಚ ಪರ್ಯುಟನವನ್ನು ಪ್ರಾರಂಭಿಸಿ ಬಾ ಅವ $ಿಗೆ ಬರಿ ೧೭ ತ ಸುಮಾರು ಕಾಲು ಶತಮಾನದ ನಂತರ ಅವನು ತನ್ನ ತಾಯೂರಾದ ವೆನಿಸು ನಗರಕ್ಕೆ ಮರಳಿ ದಾಗ ಆತನಷ್ಟು ಲೋಕಸ ಜ್‌ ಮಾಡಿದ ಮತ್ತೊಬ್ಬ ಮನುಷ್ಯ ಜಗತ್ತಿನಲ್ಲೇ ಇರ ಲಿಲ್ಲ... ನೆಲ ಜಲಗಳಲ್ಲಿ ಆತ ಇಪ್ಪತ್ತು ಸಾವಿರ ಮೈಲು ಸಂಚರಿಸಿರಬೇಕು. ತನ್ನ ಕಾಲದ ಯಾನ ಮನುಷ್ಯನೂ ಕಂಡು ಕೇಳಿ ರದಷ್ಟು ಜನಾಂಗಗಳನ್ನು, ದೇಶಗಳನ್ನು, ನಿಚಿತ. ಸತ್ಯುಗಳನ್ನು ಅನನು ನೋಡಿ ಬಂದಿದ್ದ. ಇಂಥ ಸಾಹೆಸ ಮಾಡಿದ ಬಾಲಕ ಮತ್ತಾರಿದ್ದಾ ನು? ಇದು ನಡೆದುದು ಇಂದು ನಿನ್ನೆಯಲ್ಲ. "೦೦ ವರ್ಷಗಳ ಹಿಂದಿ-೧೩ನೇ ಶತಮಾನದಲ್ಲಿ - ಸಂಚಾರವು ದುಷ್ಕರವೂ ಗಂಡಾಂತರನಮುಯವೂ ನಗ ಮಾರ್ಕೋ ಪೋಲೋನ ಸಾಧನೆಗಳನ್ನು ನೋಡಿ: ಶಾಂತಸಾಗರವನ್ನು ಕಂಡ ಮೊದ ಲನೇ ಯುರೋಪಿಯನ? ಆತ. ಏಶಿಯದ ಜನ, ಅವರ ನಡೆನುಡಿಗಳ ಪ್ರತ್ಯಕ್ಷ ವರದಿಯನ್ನು ಬಿಕ್ಕಿ ಯುರೋಪಿಯನ್ನರಿಗೆ ತಲಪಿಸಿದವನಾತ. ನತ ಮಂಗೋಲಿಯ ಚೀನಗಳನ್ನು ಸುತ್ತಿದ್ದ, ತಿಬೇ ಟನ್ನು ನೋಡಿದ್ದ, ಭಾರತಕ್ಕೆ ಬಂದಿದ್ದ, ಣಕ್ಕೆ. ಹೋಗಿದ್ದ. ತನ್ನ ಪ ಪ್ರವಾಸ ಕಸದಲ್ಲಿ ಚು ಕಂಡದನೆ ನನ್ನೆಲ್ಲ ಇದ್ದ ಕ್ಕಿ ದ್ವಂತ್ಕೆ, ಉಪ್ಪು ತಾರ ಹಚ್ಚ ದೆ ಬಣ್ಣಿ ಸಿದ್ಧ. ಚೀನದಲ್ಲಿ ಭೂಮಿಯಿಂದ ಅಗೆದ *ರೇ ಕಲ್ಲೊಂದನ್ನು ಉರಿಸುತ್ತಾರೆ, ಅದು ಸಟ್ಟಿಗೆ ಗಿಂತ ಹೆಚ್ಚು ಹೆಸತ್ತು ಉರಿಯುತ್ತದೆ ಎಂದಾತ ಹೇಳಿದಾಗ ಜನ ""ಬರಿ ಬುರುಡೆ” ಎಂದು ನಕ್ಕಿ ದ್ವರು, ಆದಕೆ ಅವನು ಕಲ್ಲಿದ್ದಲಿನ ನಿಜ ಸುದ್ದಿ ಯನ್ನೇ ಹೇಳಿದ್ದ. ಇನ್ನೊಂದು ಬಂಡೆಯಿಂದ ಬೆಂಕಿ ಹೊತ್ತದ ಉಣ್ಣೆ ಹ್ಲಯನ್ನು ನೂಲುತ್ತಾ ರಿಂದವನು ನುಡಿದಾಗ ಅದೂ ಕಟ್ಟುಕತೆಯೆಂದು ಭಾವಿಸಲ್ಪಟ್ಟಿತ್ತು. ಅಸ್ಬೆಸ್ಟೊ ಸ "ಎಂಬುದನ್ನು 21೬ ಅಷ್ಟು ಕಷ್ಟವಾಗಿತ್ತು ವೆರಿಸಿನವ ರಿಗೆ. ಅವನು ಗಂಡಂದಿರು ಬಾಣಂತಿತನ ಆಚರಿ ಸುತ್ತಿದ್ದ ಜನರ ಕಥೆಯನ್ನು, ಭಾರತದ ನೌಕಾ ನಿರ್ಮಾಣ ಕೌಶಲವನ್ನು ಮತ್ತೂ ಅನೇಕ ಆಶ್ಚ ರ್ಶ ಕರ ಸಂಗತಿಗಳನ್ನು ತಿಳಿಸಿದ್ದ ಎಲ್ಲರೂ ವಿಚಿತ್ರ--ಆದರೆ ಸತ್ಯ. ವೆನಿಸು ನಗರ ಆ ಕಾಲದಲ್ಲಿ ಪ್ರಚಂಡ ವಾಣಿಜ್ಯ ಕೇಂದ್ರವಾಗಿತ್ತು. ಅಲ್ಲಿನ ಶ್ರೀಮಂತ ರತ್ನಗ ವ್ಯಾಪಾರಿಗಳು "ಭಾರತದಿಂದ ಮುತ್ತು ಳನ್ನು ಚೀನದಿಂದ ಮಸಾಲೆ, ಕರ್ಪೂರ ಮತ್ತು. ಯುಶೋಪಿಯನ್ನರಿಗೆ ಅಚ್ಚ ರಿಯ ವಿಲಾಸವಸ್ತು ವಾದ ರೇಶ್ಮೆಯನ್ನು ತರಿ ಮಾರುತ್ತಿದ್ದರು. ಯುನೆಸ್ಟೊ ಕೋರಿಯರ್‌ ಆಧಾರದಿಂದ ೧೧೬ ಹ ಆದಕೆ ಅವರಾರೂ ಈ ದೇಶಗಳಿಗೆ ಹೋದವ ರಲ್ಲ. ಅರಬರ, ಚೀನೀಯರ ಮತ್ತು ಇತರರ ಒಂಟೆಗಳ, ಹಡಗುಗಳ ಮೂಲಕ ಅವರ ಸರಕು ಗಳು ಬರುತ್ತಿದ್ದವು. ಆದಕೆ . ಪೋಲೊ ಶಕುಟಿಂಬದವರು ಧೈರ್ಯ ಶಾಲಿಗಳು. ನಮ್ಮ ಮಾರ್ಕೊೋ ಪೋಲೋನ |. ತಂದೆ ನಿಕಲೋ ಮತ್ತು ಚಿಕ್ಕಪ್ಪ ಮಾತ್ಯೋ ಪೋಲೋ. ಒಮ್ಮೆ ವ್ಯಾಪಾರ ನಿಮಿತ್ತ ದಕ್ಷಿಣ ರಶಿಯಾಕ್ಕೆ ಹೋಗಿದ್ದಾಗ ದಾರಿಯಲ್ಲಿ ಘೋರ ಯುದ್ಧವೊಂದು ನಡೆದಿದ್ದುದರಿಂದ ಅವರಿಗೆ ತಿರುಗಿ ಬರಲಾಗಲಿಲ್ಲ. ಪೋಲೋ ಬಂಧುಗಳು ಅಳು ಈದೆ ಅಜ್ಞಾತ ಪೂರ್ವದೇಶಗಳಲ್ಲಿ ಪ್ರವಾಸ ಮಾಡಲು ನಿರ್ಧರಿಸಿದರು. ತಾಯ್ನಾಡಿನಿಂದ 3,00೦ ಮೈಲು ದೂರದ ಮಧ್ಯ ಏಶಿಯಾದ ಬೊಖಾರಾ ಪಟ್ಟಿಣದ ವರೆಗೂ ಹೋಗಿ ಮೂರು ವರ್ಷಕಾಲ ಕೊಡುವುದು ಕೊಳ್ಳುವುದು ಮಾಡಿದರು. ಒಂದು ದಿನ ಏಶಿಯದ ಆಗಿನ ಅತಿ ಪ್ರಬಲ ಚಕ್ರವರ್ತಿ ಕುಬ್ಲಾಯಿ ಖಾನನಿಂದ ಅವರಿಗೆ ಸಂದೇಶ ಬಂತು. ಉತ್ತರ ಧ್ರುವ ಸಾಗರದಿಂದ ಹಿಂದೂ ಸಾಗರದ ವರೆಗಿನ ಶಾಂತ ಸಾಗರದಿಂದ ' ಯುರೋಪಿನ ವರೆಗಿನ ಮಹಾ ಸಾಮ್ರಾಜ್ಯದ ಏಕಾಧಿಪೆತಿಯಾದ ಖಾನ ಆ ವಕೆಗೂ ಬಿಳಿಯ ರನ್ನು ಕಂಡವನಲ್ಲ. ಆದ್ದರಿಂದ ಚೀನದ ರಾಜಧಾನಿಯಾದ ಪಿಕಿಂಗಿಗೆ ಬರಬೇಕೆಂದು ಪೋಲೋ ಬಂಧುಗಳಿಗೆ ಅವನು ಆಮಂತ್ರಣ ಕಳಿಸಿದ್ದ. ಅವರು ವೆನಿಸಿನಿಂದ ಹೊರಟಾಗ ಮಾರ್ಕೊ ಪೋಲೋ ಏಳು ವರ್ಷದ ಹುಡುಗ; ಪ್ರವಾಸ ತೀರಿಸಿಕೊಂಡು ಅವರು ಮರಳಿದಾಗ ಅವನಿಗೆ ೧೫ ವರ್ಷವಾಗಿತ್ತು. ಅವರು ಮಂಗೋಲ ದೊರೆ ಯಿಂದ ಪೋಪ ಗುರುಗಳಿಗೆ ಪತ್ರ ತಂದಿದ್ದರು. ಮಂಗೋಲರಲ್ಲಿ ಕ್ರೈಸ್ತ ಧರ್ಮದ ಪ್ರಸಾ ಮಾಡಲು ಸಂನ್ಯಾಸಿಗಳನ್ನು ಕಛಿಸಬೇಕೆಂದು ಅದರಲ್ಲಿ ಖಾನ ಬೇಡಿಕೊಂಡಿದ್ದ. ಆದರೆ ತನ್ನ ಒಳಜಗಳಗಳಲ್ಲೇ ಮಗ್ನವಾಗಿದ ಕ್ರೈಸ್ತ ಪೀಠ ು ಅದ್ಭುತ ಹುಡುಗ ಮಾರ್ಕೊ ಪೋಲೊ ೧೧೭ ಈ ಅಪೂರ್ರ ಸುಸಂಧಿಯನ್ನು ಕಳೆದುಕೊಂಡಿತು. ನೂರಾರು ಪ್ರಚಾರಕರ ಅಗತ್ಯವಿದ್ದಲ್ಲಿ ಇಬ್ಬರು ಸಂನ್ಯಾಸಿಗಳು ಹೊರಡಲು ಧೈರ್ಯ ಮಾಡಿದರು. ಅವರೂ ಕಡೆಗೆ ಹೆದರಿ ಹಿಂದಿರುಗಿದರು. ಇದು ನಡೆದದ್ದು ಕ್ರಿ. ಶ. ೧೨೬೯ ರಲ್ಲಿ. ತಂದೆ ಹೇಳಿದ ಸುದ್ದಿಗಳಿಂದ ೧೫ ವರ್ಷದ ಮಾರ್ಕೊೋನ ಮನಸಿನಲ್ಲಿ ವಿದ್ಯುತ್ಸಂಚಾರ ವಾಯಿತು. ತಂದೆ ಮತ್ತೊಮ್ಮೆ : ಸುದೂರ ಪೂರ್ವಕ್ಕೆ ಹೊರಡುವ ಏರ್ಪಾಡಿನಲ್ಲಿದ್ದುದರಿಂದ ತಾನೂ ಅವರೊಡನೆ ಬರುವುದಾಗಿ ಹಟಹಿಡಿದ. ಅವನನ್ನು ತಡೆಯುವುದು ಸಾಧ್ಯವೇ ಇರಲಿಲ್ಲ: ಎರಡು ವರ್ಷಗಳ ನಂತರ, ೧೨೭೧ ರಲ್ಲಿ ಮೂವರೂ ಭೂಮಧ್ಯ ಸಮುದ್ರದ ಲಾಜಾರೋ ಬಂದರದಿಂದ ಪಯಣ ಬೆಳಸಿದರು. ೧೭ ವರ್ಷದ ತರು ೫ನೊಬ್ಬನು ಇದಕ್ಕಿಂತ. ಅಪಾಯಕರ ಮತ್ತು ರೋಮಾಂಚಕ ಪ್ರವಾಸವನ್ನು ಸೈ ಕೊಳ್ಳಲು ಸಾಧ್ಯವಿತ್ತೆ? ಮಾರ್ಕೊೋ(ಪೋಲೋ ಬಣ್ಣಿಸಿದ ಪ್ರವಾಸ ಇಂದು ೭೦೦ ವರ್ಷಗಳ ಮೇಲೂ ಆ ದೃಶ ಗಳನ್ನು ಕಣ್ಣ ಮುಂದೆ ನಿಲ್ಲಿಸುವಷ್ಟು. ಸ್ಪಷ್ಟ ವಾಗಿದೆ. ಏಶಿಯಾದ ಮಧ್ಯದಲ್ಲಿ ಅವನು ಕಂಡ ಉಕ್ಷ ನದಿಯ ಬಯಲಿನ ವಸಂತ ವರ್ಣನೆಯ ಸಸ್ಯಪ್ರೆಷ್ಟಗಳ ಸುಗಂಧವೇ ನಮ್ಮ ಮೂಗಿಗೆ ಬಡಿಯುವಂತಿದೆ... ಅರಬರ, ಪರ್ಶಿಯನ್ನರ, ತುರುಕರ, ತಾರ್ತರರ, ಶುರ್ದರ, ಮುಂಗೋ ಲರ, ಚೀನಿಯರ” ವೇಷ-ಭೂಷಣಗಳ ಬಣ್ಣ ಬಣ್ಣದ ಹೊಳಹುಗಳು, ಅವರ ಮಾತುಗಳ ಗೀತಗಳ ವಿಚಿತ್ರ ಮೇಲ ಸಂಗೀತ ವಾಕ್ಪಟ ದಂತೆ ನಮ್ಮ ಮುಂದೆ ಸುಳಿದು ಹೋಗುತ್ತದೆ. ಆದರೆ ಪ್ರವಾಸವೆಲ್ಲ ಅವನಿಗೆ ದೃಶ್ಯ ಗೀತ ಗಳೇ ಆಗಿರಲಿಲ್ಲ... ಅಸಾಧ್ಯ ವಮಳೆಗಾಳಿಗಳ ನ್ನದುರಿಸಿ, ತುಂಬಿ ಹರಿಯುವ ನದಿಗಳನ್ನು ದಾಟಿ, ಮಳಲುಗಾಡುಗಳಲ್ಲಿ ಬಿಸಿ ಬಿರುಗಾಳಿ ಗಳಿಗೆ ಎದೆಗೊಟ್ಟು, ಪರ್ವತ ಪ್ರದೇಶಗಳಲ್ಲಿ ಉರುಳುತ್ತಿರುವ ಬಂಡೆಗಲ್ಲುಗಳಿಂದ ತಪ್ಪಿಸಿ ಕೊಂಡು ಸಾಗಿತು ಅವನ ತಂಡ. ಪಾಮೀರ ೦೧೧೮ ಪರ್ವತಗಳಲ್ಲಿ ಅವರು ಹಕ್ಕಿ ಒಹಾರದಷ್ಟು ಎತ್ತರ ಕ ೇರಿದರೆ ಅಲ್ಲಿ ಆರು ಚ (ಉದ್ದದ ಕೋಡು ಗಳುಳ್ಳ ದೆವ್ವ ಥೈ. ಕುರಿಗಳು “ತಾಣಿಸಿದವು. ಈ ಪ್ರಾಣಿ ಮಾರ್ಕೋ ಪೋಲೋನ ಕಲ್ಪನಾ ವಿಲಾಸಪೆಂದು ಬಹುಕಾಲ ಭಾವಿಸಲ್ಪಟ್ಟ ಮೇಲೆ ಅದರ ಅವಶೇಷಗಳು ವಿಜ್ಞಾ ನಿಗಳಿಗೆ `ಜೊರಕಿ ಅವನು ಸತ್ಯ ಸಂಧನೆಂದು "'ತೋರಿಸಿಕೊಟ್ಟವು. ಜರ ಗೋಬಿ ಮರಳುಗಾಡಿನ ಬ“ ಬಿಸಿಲಲ್ಲಿ ಕಣ್ಣುಗಳನ್ನು ನಂಬಿಸಿ. ಮೋಸ ಮಾಡುತ ಮ )ಗಜಲ, ಕುಡಿದರೆ ಕೊಲ್ಲುವ ಹ ನೀರು, ದಾರಯುದ್ದ ಕ್ಕೂ ಬಿದ್ದ ಮನುಷ್ಯ ಹಾಗೂ ಪ್ರಾಣಿಗಳ ಳು “ಮಾರ್ಕೊ ನ ಯಾತ್ರೆಯ "ಭೀಕರತೆಗೆ ಸಾಕ್ಷಿಯಾಗಿವೆ. ಇವರ ಈ ಸಾವಕಾಶ ಯಾತ್ರೆಯ ಸುದ್ದಿ ಹೇಳಿ ಕುಬ್ಲಾಯಿ ಖಾನ ಅವಗೆ ನೆರವು ಕಳಿಸಿದ. ಯು ರೋಪೆ ಮತ್ತು ಏಶಿಯೆ ಖಂಡ ಗಳನ್ನು ತನ್ನ ಅಜೇಯ ವಿಜಯಯಾತ್ರೆ ಮತ್ತು ಕಲ್ಪನಾತಿೀ ತ ಕ್ಳೌರ್ಯ ದಿಂದ ನಡುಗಿಸಿದ ಚೆಂಗಿಸ್‌ ಸ ಮೊಮ್ಮಗನಾದರೂ ಜನಪ್ರಿಯ ಚಕ್ರ ವರ್ತಿಯಾಗಿದ್ದ ಕುಬ್ಲಾಯಿಖ ರಾನನ ಸನ್ನಿಧಾನಕ್ಕೆ ಇವರು ತಲುಪಿದಾಗ ನಾಲ್ಕು ವರ್ಷ ದಾರಿಯಲ್ಲೇ ಕಳೆದು ಹೋಗಿತ್ತು. ನೋಡಿದೊಡನೆ ತರುಣ ಸಾಹಸಿ ಯಾದ ಮಾಕ್ಕೊ (ಗೆ ಸಮ್ರಾಟ ಒಲಿದು ಹೋದ. ಒಳ್ಳೇ ಮನೆತನದಲ್ಲಿ ಹುಚ್ಚಿ ದ್ವರಿಂದ ಮಾರ್ಕೊನ ನಡ ವಳಿಕೆಯೂ. ಸುಸಂಸ್ಕೃ )ತವಾಗಿತ್ತು. ಅರಸ ನೊಡನೆ ಅನೆಯನ್ನೇ?" ಸಾ ಬೇಟಿಗೆ ಹೋಗುತ್ತಿದ್ದ. ಸ್ಯ ಗು! ಪ್ರೇಮ ದಿಂದಲೇ ಮಾಕ್ಕೋಗೆ 'ಇಷ್ಟೆಲ್ಲ ನೋಡುವುದು ವ ಚನ್ನ ಈ ವಿದೇಶಿ ತರುಣನನ್ನು ರಸನು ಸಮೃದ್ಧ ದ್ದ ಯಾಂಗ್‌ಚಾ ನಗರದ ರಾಜ್ಯ ತ ಗಗ ಮೂರು ವರ್ಷ ಅದ ನ್ನಾಳಿ ಆತ ಅತಿ ಜನಪ್ರಿಯನಾಗಿ ಬಿಟ್ಟಿ, ಅನೆಂ ತರ ರಾಜ. ಅವನನ್ನು ಬರ್ಮಾ, “ದುರ್ಗಮ ಪಶ್ಚಿ ಮ ಚೀನ, ತಿಬೇಟ, ಭಾರತಗಳಿಗೆ ವಿಶೇಷ ಕಾರ್ಯಾರ್ಥವಾಗಿ ಕಳಿಸಿದ. . ಅವನು ಮರಳಿ ಬಂದು ಮಾಡಿದ ಚಿತ್ರವತ್ತಾದ ವರದಿಗಳು ಪ್ರಭುವಿನ ಮನಸು ಹಿಡಿದವು. ಮಾರ್ಕೊ ಬಣ್ಣಿಸಿರುವ ಚೀನ ಆಗಿನ ಯುರೋಪಿಗಿಂತ ಎಷ್ಟೋ ಮುಂದಿತ್ತು. ವಿಶಾಲ ರಾಜ ಮಾರ್ಗಗಳು, ನೋಟಿನ `ಚಲಾವಣಿ, ರಾತ್ರಿ ಪೋಲೀಸುಗಸ್ತಿ, ಸಾರ್ವಜನಿಕ ವಾಹನ ಸಳ್ಳ ರಸ್ತೆಗಳ ಬದಿ. ನೆಲದೊಳಗೆ ಗಟಾರ ಗಳು, ಸಾಲ್ಕರೆಗಳು, ಹಡಗುಗಳಿಗೆ ಕೆಳಗೆ ಕತ6 ' ಗಿತು. ಹಾಯ್ದು ಹೋಗಲೆಡೆಯಿರುವಷ್ಟು ಎತ್ತರವಾದ ಸೇತುವೆಗಳು ಇವು ಅಂದಿನ ಯುರೋಜಿನಲ್ಲಿರ ಲಿಲ್ಲ. ಅಂದಿನ ಯಾಂಗ”ಚೌ ನಗರ ವಿಶ್ವದಲ್ಲೇ ದೊಡ್ಡ ದಾಗಿತ್ತು. ಮುರ್ಕೊ ಬೇಕಷ್ಟು ಕಂಡ, ಕೇಳಿದ; " ಅವನ ಅಪ್ಪ-ಚಿಕ್ಕಪ್ಪ ಯಥೇಷ್ಟ ಧನ ಸಂಪಾ ' ದನೆ ಮಾಡಿದರು. ವರ್ಷಗಳು ಉರುಳಿದವು. ಮಾರ್ಕೊಗೆ ತಾಯ್ನಾಡ ಹಂಬಲವಾಗತೊಡ ಆದರೆ ಕುಬ್ಲಾಯಿ ಖಾನ ಕೇಳಬೇಕಲ್ಲ. ಮಾರ್ಕೊ ಹೊರಡಬೇಕೆಂದಾಗೆಲ್ಲ ಖಾನ ಅವ ನನ್ನು ತಡೆಯುತ್ತಿದ್ದ. ಕೊನೆಗೊಮ್ಮೆ ಒಂದು ಸಂಧಿ ದೊರಕಿತು. ಖಾನನ ಬಂಧುವಾದ ಪರ್ಶಿ ಯದ ರಾಜ ಅರ್ಲನಖಾನನ ಮಡದಿ ತೀರಿಕೊಂ ಡಳು. ಮರುಮದುವೆ ಚೀನದ ಚಕ್ರವರ್ತಿಯ ಮನೆತನದ ರಾಜಕುವರಿಯೊಡನೆಯೆ ಆಗಬೇ ಕೆಂದು ಅವಳ ಕಡೆಯ ಆಸೆಯಾಗಿತ್ತು. ೧೭ ವರ್ಷದ ಸುಂದರಿಯೊಬ್ಬಳನ್ನು ಆರಿಸಿ ಅವಳನ್ನು ಪರ್ಶಿಯಕ್ಕೆ ಕಳಿಸುವ ನಿರ್ಧಾರವಾಯಿತು. ಅವ ಳನ್ನು ಸುರಕ್ತಿತವಾಗಿ ಪರ್ಶಿಯ ಕ್ಕೆ ತಲುಪಿಸಲು ಪಳಗಿದ ಪ್ರವಾಸಿಗಳಾದ ಪೊಲೋತ್ರ ಯರಿ ಗಿಂತ ಯೋಗ್ಯರಾರೂ ಇಲ್ಲದ ಮೂಲಕ ಖಾನ ' ಅವರನ್ನು ಕಳಿಸಲು ವಿಧಿಯಿಲ್ಬದೆ ಒಬ್ಬದೆ. ಣಿ ಟಿ | ರ ಟ್‌ ಜ್ಲಾ್‌್ಪ ಉ ಹರಕುಬಟ್ಟಿ, ೧೩ ಹಡಗುಗಳು ಅಣಿಯಾದವು. ರಾಜಕುವ ರಿಗೆ ಅಮೂಲ್ಯ ಬಳುವಳಿಗಳು, ಪೋಲೋತ್ರಯ ರಿಗೆ ಚು ಚಿನ್ನ ಕೊಟ್ಟು ಕಳಿಸಲಾ ಯಿತು. ಪ್ರವಾಸವು ಸಣ 0ಡ0ಗಳ ಮಾಲೆಯೇ ಆಗಿತ್ತು. ಹಂ ಸಂಗಾತಿಗಳು ಸಮುದ್ರಪಾಲಾ ದರು. ಮೂರು ವರ್ಷಗಳ ನಂತರ, ಹೊರಟ ೨೫ನೇ ವರ್ಷ, ೧೨೯೬ ರಲ್ಲಿ ಈ ಮೂವರು ಪೋಲೋ ಸೊರಗಿದ ದೇಹ, ಬದೆಲಾದ ಸ್ವರಭಾರಗಳೊಡನೆ ವೆನಿಸು ತಲುಪಿದಾಗ ಅವರ ತಾ ಯಾರಿಗೂ ಸಿಗಲಿಲ್ಲ. ಮನೆಯ ಚಾಕರಿ ಯವರು ಕೂಡ ಅವರನ್ನು. ಒಳ ಬಿಡಲು ನಿರಾ ಕರಿಸಿದರು. ಗಲಾಟಿ ಕೇಳಿ ಕುಟುಂಬದ ಜನರು '' ಬಂದರು, ಅವರಿಗೂ ಗುರುತು ಹಿಡಿಯಲಾಗಲಿಲ್ಲ. ಅದ್ಬುತ ಹುಡುಗ ಮಾರ್ಕೊ ಪೋಲೊ ೧೧೯ ಪೋಲೋ ತ್ರಯರು ಎಲ್ಲರಿಗೂ ಮನವರಿಕೆ ಮಾಡಿಕೊಡಲು ಒಂದು ಭಾರಿ ಔತಣ ಏರ್ಪಡಿ ಸಿದರು. ಸುಗ್ರಾಸ ಭೋಜನ ನಡೆಯುತ್ತಿದ್ದಾಗ ಮೂವರು ಪೋಲೋಗಳು ಗಳಿಗೆಗೊಮ್ಮೆ ವೇಷ ಬದಲಾಯಿಸಿ ಬಂದು ನಿಂತು ಅತಿಥಿಗಳನ್ನು ಅಚ್ಚರಿಗೊಳಿಸಿದರು. ಕೊನೆಗೆ ತಾವು ಬರು ವಾಗ ಧರಿಸಿದ್ದ ಹರಕು. ಬಟ್ಟೆಗಳನ್ನು ಎಲ್ಲರ ಸಮಕ್ಷಮದಲ್ಲಿ, ಹರಿದರು. ಅದರೊಳಗಿಂದ ಮುತ್ತು ರತ್ನ ವಜ್ರ ವೈಡೂರ್ಯಗಳು ಬಳಬಳನೆ ಸುರಿದವು. ತಮ್ಮ ಸಂಪತ್ತಿನ ಸುರಕ್ಷಿತತೆಗಾಗಿ ಅವರು ಹರಕು ಚಿಂದಿ ಧರಿಸಿದ್ದರು. ನಂಟರೆಲ್ಲ ಆಗ ಇವರು ತಮ್ಮವರೆಂದೊಪ್ಪಿಕೊಂಡರು | ಮಾರ್ಕೋ ಸಾಹಸಿಯಾದರೂ ವಿನಯ ಶೀಲ, ಆತ ತನ್ನ ಪ್ರವಾಸ ವರ್ಣನೆಯನ್ನು ಬರೆದಿಡಲು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಆದರೆ ಅವನ ಅಮರಕ ಥೆ ಜಗತ್ತಿಗೆ ತಿಳಿಯಲು ಒಂದು. ವಿಪತ್ತು ಕಾರಣವಾಯಿತು. ೧೨೯೮ ಸೆಪ್ಟಂಬರ ೨ ರಂದು ವೆನಿಸಿನ ಮತ್ತು ಜಿನೋ ಇದ ನೌಕಾಪಡೆಗಳಿಗೆ ಕಾಳಗವಾಗಿ ವೆನಿಸಿ ನವರು: ಸೋತುಹೋದರು. ಸೆಕೆ ಸಿಕ್ಕವರಲ್ಲಿ "ಇಲ್‌ ಮಿಲಿಯನ್‌ ” ಎಂಬ ನೌಕಾಪತಿ ಒಬ ನಾಗಿದ್ದ. ಆತನ ನಿಜವಾದ ಹೆಸರು ಮಾರ್ಕೊ ಪೊ:ಲ್ಕೋ ಲಕ್ಬಾ ಂತರ ಧನದ ಅಧಿಪತಿಯಾ ಕೆ ಮಿಲಿಯಾ” ಎಂಬ ಅಡ್ಡ ಹೆಸರು ಬಿದ್ದಿ ತ್ತಾತನಿಗೆ. ಸೆರೆಮನೆಯಲ್ಲಿ ಅವನ ಸಹ- ಕೈದಿಯಾಗಿದ್ದ ವಿಸಾದ್ವೀಪದ. ರಸ್ಬಿಕೆಲೋ ಬಚಗುೂ ಮಾರ್ಕೊಗೆ ಸ್ನೇಹವಾಯಿತು. ಹೊತ್ತು ಹೋಗದ್ದಕ್ಕೆ ತನ್ನ ೨೫ ವರ್ಷಗಳ ಯಾತ್ರೆಯ ಸ್ತ ಮಾರ್ಕೋ ಪೋಲೊ ಅವನಿಗೆ ಹೇಳಿದ. ಫ್ರೆಂಚ್‌ ಭಾಷೆಯಲ್ಲಿ ಉತ್ತಮ ಲೇಖ ಕನಾಗಿದ್ದ ಕ್ಟ ಕೆಲೊ ಅದನ್ನೆಲ್ಲ ಬರೆದಿಟ್ಟಿ, ಹೀಗೆ ಹುಚ್ಚಿ ತು “ ಮಾರ್ಕೋಪೋಲೋನ ಪ್ರವಾಸಕಹನ' ವೆಂಬ ಪ್ರಸ್ತಕ. ಎಂಥ ಕ್ರಾಂತಿ ಕಾರಕ ಗ್ರಂಥವಾಯಿತು ಅದು! : ಯುರೋಪಿಗೆ ಮಂಗೋಲ ಸಾಮ್ರಾಜ್ಯವೈಭವದ, ಜಪಾನ, ೧೨೦ ಕೊರಿಯ, ಇಂಡೋಚೀನ, ಬಮರ್ಸ್‌, ಜಾವಾ, ಅಂದಮಾನ, ಭಾರತ, ಅಬಿಸೀನಿಯ, ಮದ ಗಾಸ್ಕರಗಳ ಪರಿಚಯ ಅದರಿಂದಾಯಿತು. ಯುರೋಪಿನಲ್ಲೆಲ್ಲ ಸಾಹಸಪ್ರಿಯರು ಅದನ್ನೋದಿ ಚಮಕಿತರಾದರು. ಯುರೋ(ಜಿನಲ್ಲಿ ದೇಶ ಸಂಚಾರಕ್ಕೆ ಪುಟಗೊಟ್ಟಿ, ನವೀನ ವಿಶ್ವಗಳ ವಿಜಯಕ್ಕೆ ಪ್ರೋತ್ಸಾಹವಿತ್ತ ಪೆಸ್ತಕವದು. ಚೀನದ ಆಚೆಗೂ ಸಾಗರವಿತ್ತೆಂದು ಅದರಲ್ಲಿ ಬರೆದಿದ್ಕುದರಿಂದಲೇ ಕೊಲಂಬಸನು ಪಶ್ಚಿಮದಿಂ ಡ ಭಾರತಕ್ಕೆ ಮುಟ್ಟ ಬಹುದೆಂದು ನೆಂಬಿ ಹೊರ ಟು ಅಮೇರಿಕವನ್ನು ತ] ಡಿದನೆಂದು ಹೇಳು ತ್ತಾರೆ. ಅವನು ತನ್ನೊ ಡನೆ ಹೆಡಗದಲ್ಲಿ ಮಾರ್ಕೊ ಕಸ್ತೂರಿ ಪೋಲೋನ ಗ್ರ ಕವನ್ನೂಯಿ ಗೃ ಭು. ಆದರೂ ಪುಸ್ತ ಕವನ್ನು ಭಾ ಊಟ” ಇದ್ನ ಗಪ್ಪಾ ಎಂದೇ ಭಾವಿಸಿ ೭೦ ನೇ ಸ್ಸಿನಲ್ಲಿ ಮಾರ್ಕೊ! ಕಾ ಇ " ಈಗಾದರೂ ನಿನ್ನ ಸುಳ್ಳಿನ ಕಂತೆ ಯನ್ನು ಸುಳ್ಳೆಂದೊಬ್ಬ ಕೋ” ಎಂದು ಹೇಳಿದ ರಂತೆ. ಅದಕೆ ಹ "" ನಾನು ಹೇಳಿದ್ದೆಲ್ಲ ನಿಜ'' ಎಂದು ಪಟ್ಟು ಹಿಡಿದ. ಇಂದು ಬ ಪೋಲೋನ ಯೋಗ್ಯತೆ ತಿಳಿದಿದೆ. ವೆನಿಸಿನಲ್ಲಿ. ಅವನಿದ್ದ. ಮನೆ "ಮಾರ್ಕೋ ಪೋಲೋ ಭವನ” ಎಂದು: ಪ್ರವಾಸಿಗಳಿಗೊಂದು ಯಾತ್ರಾಸ್ಥಳವಾಗಿದೆ. ತ ಚೆ ನೀವು ಪ್ರಾಯಪ್ರಬುದ್ಧರಾಗಿದ್ದೀರಾ? ( ಪುಬಿ ೪೮ ನೋಡಿರಿ) ಪ್ರಾಯಪ್ರ ಬುದ್ಧ ತೆಯ ಲಕ್ಷಣಗಳೆಂದರೆ ಮುಖ್ಯವಾಗಿ : ಸ್ಪತಂತ್ರವೃತ್ತಿ, ಬಾಕೆವಕುಂಿಡ, ಬಗ್ಗೆ ಕರ್ತವ್ಯಬುದ್ಧಿ, ಸತತೋದ್ಕೊ ಗ ಸಂದರ್ಭಾನುಸಾರ ಹೊಂದಿಕೊಳ್ಳು ಕ್ಕೆ ಸಹನೆ, ಕ್ರಿಯಾಬುದ್ಧಿ, ವಾಕ್ರ ಟುತ್ತ ಮತ್ತು ಇನ್ನೊಬ್ಬರ ಸ್ದಿ ತಿಯಲ್ಲಿ ತಾನಿದ್ದ ರೆ ಹೇಗಿರುತ್ತಿದ್ದೆ ಎಂಬ ಪ್ರ ಜ್ಜ ಈ ಅಂಶಗಳಲ್ಲಿ ನಿಮ್ಮ "ವಕ ತ್ವನನ್ನು "ಅಳೆಯಲು ಪ್ರ ಶ್ನೆಗಳಿಗೆ ಉತ್ತ ರ ಸಲಿ, ೪:ನೇ ಪುಟದಲ್ಲಿದ್ದ ಫ್ರ ಶ್ಲಗಳಲ್ಲಿ ಬೆಸ ಸಂಖ್ಯೆ ಯ) ಪ್ರ ಶ್ನೆಗಳಿಗೆ ನೀವು “4 ಹೌದು ಎಂಬ ಗ ಕೊಟ್ಟಿದ್ದ ನ್ಷೆ ಲ್ಲ ಎಣಿಸಿ ಪ್ರ ಷ್ಟ 4 ಹೌದು ಗೆ ಎರಡರಂತೆ ಗುಣ ಹಾಕಿಕೊಳ್ಳಿ ರಿ. ಸರಿ "ಸಂಖ್ಯೆ ಯ ಪ್ರ ಶ್ಸೆ ಗಳಿಗೆ ನೀನಿತ್ತ “ ಇಲ್ಲ'' ವೆಂಬ ಉತ್ತರಗಳಿಗೂ ಪ್ರ "ತಿಯೊಂದಕ್ಕೆ "ರಂ ಗುಣ ತೆಗೆದುಕೊಳ್ಳಿ ರಿ ಎರಡೂ ಗುಣಗಳನ್ನು ಕೂಡಿಸಿರಿ. ಸ] ಸ ಅಥವಾ ಹೆಚ್ಚು ಗುಣಗಳು ಸಿಕ್ಕಿ ಕೆ ನೀವು ಅತ್ಯ ೦ಂತ ಸರಿಸಕ್ವ ಬುದ್ಧಿ ಯುಳ್ಳ ಪ್ರ ಬುದ್ಧ ರೇ ಸೈ. ೧೬ ರಿಂದ ೨೨ರ ವರೆಗೆ ಗುಣ ಸಿಕ್ಕಿ ದರೆ ನೀವು ಸಾಧಾರಣ 'ನುಚ್ಚ ಗೆ ಪ್ರಬುದ್ಧ ರಾಗಿದ್ದೀರಿ. ಕಡಿಮೆ ಗುಣಗಳಿದ್ದ ರೆ ನಿಮ್ಮ ಪ್ರೌಡತ್ವ ಆಸ ಕ್ಕಸ್ಟೈ ೧೬ಕ್ಕೆ ತ ಸ್ಲೇಆದರೆ ಪ್ರ ಪಂಚದ ಬಹು ಸಂಖ್ಯಾ ಕ ಜನರು ಈ ಯಡ ॥ ಎಂಬ 1 ನಮಗಿದೆ. ೫ ಗ ಸ್ತ್ರಿ ಗ | ಗ 1 ೧೮೫೭: ಕಲ ದ್ಧ ಶ್ಯ ಗಳು ಮೂಲ: ಸಂಗ್ರಹ ಜ್ಞ ಡಾ. ಸುರೇಂದ್ರನಾಥ ಸೇಸರ ೧೮೫೭ ಎಸ್‌. ನಿ. ಪಾಟೀಲ ೫18866೮೧ 818175೮೪೮೧ ೧೮೫೭. ಇಂದಿಗೆ ಸರಿಯಾಗಿ ನೂರುನರುಷಗಳ ಹಿಂದಿನ ಕಾಲ. ಭಾರತ ದಲ್ಲಿ ಆಂಗ್ಲ ಸರಕಾರಕ್ಕೆ ಒಂದು ಪರ್ವಕಾಲ. ಪರಕೀಯ ಸತ್ತೆಯ ವಿರುದ್ಧ ಭಾರತೀಯರ ಪ್ರಥಮ ಸಶಸ್ತ್ರ ಪ್ರತಿಭಟನೆ ಆಗ ನಡೆಯಿತು. ಈ ಸಶಸ್ತ್ರ ಹೋರಾಟ ನಡೆದು ಸುಮಾರು ೯೦ ವರ್ಷಗಳ ನಂತರ ೧೯೪೭ ರಲ್ಲಿ ಭಾರತವು ಸ್ವಾತಂತ್ರ್ಯ ನಡೆಯಿತು. ಈ ಹೋರಾಟದ ಶತಸಾಂವಶ್ಸರಿಕೋತ್ಸವದ ಪ್ರಸಂಗ ದಲ್ಲಿ ಭಾರತವು ಸ್ವಾತಂತ್ರ )ದ೧೧ನೇ ವರ್ಷದಲ್ಲಿ ಕಾಲಿರಿಸುತ್ತಿದೆ. ನಾವಿಂದು ಆ ಸ್ವಾತಂತ್ರ್ಯ ಸಂಗಾ ಗಾಸ್‌ ಹೋರಾಡಿ ನೀರ ಸ್ವರ್ಗ ಪಡೆದ, ಯೋಧರನ್ನು ಕತ್ತೆ 51181181/8//51/8118118//8/8118118/18/18118/19/18118//8118:18//6/18118//818/18/8118116118/18/18118/8/18/8/|8 ದ 31111145555 ಂರ ಸು ಸೊಟ ತುಸ ಹನ ಓ್ನಃ | ೧೨೧ ೫118115118118118/11/18118/18118118/18/18118/19/18/18/18/18118/18118/18/18118118/18118/18/18//8/18118/18118118/($/! | ತ ಜೆ ಕ ಇ ಕ ವ ಬ ೧೨೨ ಸ್ಮರಿಸುತ್ತೇವೆ. ಆದರೆ ಸ್ವಾತಂತ್ರ್ಯ ಸಂಗ್ರಾ ಮದಲ್ಲಿ ಪ್ರತ್ಯಕ್ಷ ಭಾಗವಹಿಸದಿದ್ದರೂ ಅದರ ರುಳೆ ತಾಕಿ ಲಕ್ಷಾನಧಿ ಸೈನಿಕರು ನಾಗರಿ ಕರು ಪ್ರಾಣಾರ್ರಣೆ ಮಾಡಬೇಕಾಗಿ ಬಂದ ಅನೇಕ ಪ್ರಸಂಗಗಳು ಬೆಳಕಿಗೆ ಬಂದಿವೆ. ಅಂಥನರನ್ನೂ ನಾವು ನೆನೆಯಜೇಕಾಗಿರು ವದು. ದ್ರ ಹೋರಾಟದಲ್ಲಿ ಅನೇಕ ಸ್ಫೂರಿಕರ ಪ್ರಸಂಗಗಳು ಕಂಡುಬರುವಂತೆ ಕರುಣಾಜನಕ ಪ್ರಸಂಗಗಳೂ ಇಲ್ಲದಿಲ್ಲ. ಈ ಹೋರಾಟದಲ್ಲಿ ಪ್ರಾಮುಖ್ಯವಾಗಿ ಭಾಗ ವಹಿಸಿದವರು ಬ್ರಿಟಿಶ ಸರಕಾರದ ಸೈನ್ಯದಲ್ಲಿ ಸೇರಿದ್ದ ಕಾಲ್ಪಳದ ಸಿಪಾಯಿಗಳು. ಕೆಲ ರಾಜ ಮಹಾರಾಜರು ಸೇನಾಪತಿಗಳು ಈ ಹೋರಾಟ ದಲ್ಲಿ ಭಾಗವಹಿಸಿದ್ದರೂ ಸಿಪಾಯಿಗಳು ಹೋರಾ ಡಲು ನಿರ್ಣಯಿಸಿದ್ದೇ ಅವರನ್ನು ಪ್ರೆರೇಪಿಸಿ ತೆಂದು: ಹೇಳಬೇಕು... ಈ ಸಿಪಾಯಿಗಳು ಒಮ್ಮೆಲೇ ಸಿಡಿದೇಳುವದು ಸಾಧ್ಯವಿರಲಿಲ್ಲ. ಕಾಡತೂಸುಗಳಿಗೆ.ಆಕಳ ಮತ್ತು ಹಂದಿಗಳ ನೆಣ ಸವರಿದ್ದರೆಂದು ಕೇಳಿ ಅವನ್ನು ಬಾಯಿಂದ ಕಚ್ಚಬೇಕಾದ. ಪ್ರಸಂಗೆ' ಬರುತ್ತಿದ್ದುದರಿಂದ ಆಳರಸರು ತಮ್ಮ ಧರ್ಮವನ್ನು ಹಾಳುಮಾಡ ಬೇಕೆಂದು ಬಯಸುತ್ತಿದ್ದಾರೆಂದು ಭಾವಿಸಿ ಸಿಪಾ ಯಿಗಳು ಈ ರೀತಿ. ಬಂಡಾಯವೆದ್ದರೆಂದು ಸಾಮಾನ್ಯವಾಗಿ ಹೇಳಲಾಗುತ್ತಿದೆ. ಆದರೆ ಇದು ಹೋರಾಟವನ್ನು ಹೊತ್ತಿಸಿದ ಕಿಡಿ ಮಾತ್ರ ವಾಗಿತ್ತು. ತೆರೆಯ ಮರೆಯಲ್ಲಿ ನಡೆದ *ೆಲ ಪ್ರಸಂಗಗಳು ಮದ್ದಿನ ಮನೆಯನ್ನು ಅಣಿಗೊಳಿ ಸುತ್ತಿದ್ದ ವು. ವಾಂ ಮದ್ದಿನ ಮನೆ ೧೮೦೬ ರಲ್ಲಿ ಹಿಂದು ಮುಸಲ್ಮಾನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಒಂದು ಪ್ರಸಂಗ ನಡೆಯಿತು. ಮದ್ರಾಸದ ಬ್ರಿಟಿಶ ಸೇನಾಧಿಕಾರಿ- ಕಸ್ತೂರಿ ಗಳಿಗೆ `ಭಾರತೀಯ ಸೈನಿಕರು ತಮ್ಮ ಹಣೆಯ ಮೇಲೆ ಧಾರ್ಮಿಕ ಗುರುತುಗಳನ್ನು ಧರಿಸುವದು, " ನೀಳವಾದ ಗಡ್ಡ ಬಿಡುವದು, ಹುರಿಮೀಸೆ ಬೆಳೆಸು ವದು ಯಾಕೋ! ಸರಿಯಾಗಿ ಕಾಣಲಿಲ್ಲ. ಹಣೆ ಯ ಮೇಲೆ ಧಾರ್ಮಿಕ ಗುರುತು ಧರಿಸಬಾರದೆಂದೂ ಗಡ್ಡ ಬಿಡಬಾರದೆಂದೂ ಮೀಸೆಯನ್ನು ಸ್ವಲ್ಪ ಬಿಟ್ಟು ಕತ್ತರಿಸಬೇಕೆಂದೂ ವಿಧಿಸಿದರು. ಸಾರಿ ದ್ವಕ್ತೆ ತಲೆಯ ಮೇಲೆ ರುಮಾಲದೊಂದಿಗೆ ಒಂದು ಪುಚ್ಚವನ್ನು ಧರಿಸಬೇಕೆಂದು ಆಜ್ಞಾಏಿಸಲಾ- ಯಿತು. : ತಮ್ಮನ್ನು ಕ್ರಿಶ್ಚಿಯನ್ನರನ್ನಾಗಿ ಮಾಡ ಲಾಗುತ್ತಿದೆಯೆಂದು ಸೈನಿಕರು ಭಾವಿಸಿದರು: ಇದೇ ವೆಲ್ಲೂರಲ್ಲಿ ಸೈನಿಕರ ಬಂಡಾಯಕ್ಕೆ ಕಾರಣ ವಾಯಿತು. ಸೇನಾಪತಿ ಜಿಲಿಪ್ಪನು ಅದನ್ನು ಕೂಡಲೇ ಹತ್ತಿಕ್ಕಿದನಾದರೂ ಸೈನಿಕರಲ್ಲಿ ಅಸ ಮಾಢಾನ ಹಾಗೇ ಉಳಿಯಿತು. ಅದಕ್ಕಾಗಿ ಈ ನಿಯಮಗಳನ್ನು ಹಿಂತೆಗೆದುಕೊಳ್ಳಲಾಯಿತು, ವೈಲ್ಲೂರಲ್ಲಿ ಟಿಪ್ಪು ಸುಲ್ತಾನನ ಮಕ್ಕಳಿದ್ದುದರಿಂದ ಈ ಬಂಡಾಯೆ ಸೆಂಭವಿಸಿತೆಂದು ಅದಕ್ಕೆ ರಾಜ ಕೀಯ ಬಣ್ಣ ಬಳಿಯುವ ಯತ್ನಮಾಡಲಾಯಿತೇ ವಿನಾ ಬ್ರಿಟಿಶ ಸೇನಾಧಿಕಾರಿಗಳು. ಸಿಪಾಯಿಗಳ ಮನಸ್ಸನ್ನು ತಿಳಿದುಕೊಳ್ಳಲಿಲ್ಲ. ೧೮೨೪ ರಲ್ಲಿ ಸೈನಿಕರ ಧಾರ್ಮಿಕ ಭಾವನೆಗೆ ವಿರೋಧಿಯಾದ ಇನ್ನೊಂದು ಘಟನೆ ಬಂಗಾಲ ದಲ್ಲಿ ನಡೆಯಿತು. ಸಮುದ್ರ ಪ್ರಯಾಣ ನಿಷಿದ್ದ ವೆಂದು ತಿಳಿದಿದ್ದ ಬಂಗಾಲಿಗಳು ಬ್ರಹ್ಮೀ ಯುದ್ಧ ಕಾಗಿ ಬಂಗಾಲ ಉಪಸಾಗರ ದಾಟಲು ಸಿದ್ಧ ರಾಗಲಿಲ್ಲ. ಬರಾಕಪುರದಲ್ಲಿಯ ೪೭ ನೇ ಪಡೆ ಯನ್ನು ಈ ಕಾರಣಕ್ಕಾಗಿ ನಿಶ್ಶಸ್ತ್ರಗೊಳಿಸಿ ಅವರ ಧುರೀಣರನ್ನು ಗಲ್ಲಿಗೇರಿಸಲಾಯಿತು. ನಿಶ್ಶಸ್ತ ಸೈನಿಕರ ಮೇಲೆ ಗುಂಡು ಹಾರಿಸಿ ಭಯೋತ್ಪಾ ದನೆ ಮಾಡಲಾಯಿತು. ಸೈನಿಕ ಶಿಸ್ತನ್ನು ಹೇರಲು ಹೋಗಿ ಸೈನಿಕರ ಧಾರ್ಮಿಕ ಭಾವನೆ ಮತ್ತಷ್ಟು ಕೆರಳಲು ಬ್ರಿಟಿಶ ಸೇನಾಧಿಕಾರಿಗಳು ಕಾರಣರಾದರು. . ಹಿಂದು ಮುಸಲ್ಮಾನರು ತಮ್ಮ ಬಾಂಧವರ ಬಹಿಷ್ಕಾರದ ಭಯದಿಂದೆ. ತಮ್ಮ ಜಾತಿಯ ಸಂಪ್ರದಾಯ "ಯೂ ೧೪೫೭: ಕೆಲ ದೃಶ್ಯಗಳು ಗಳನ್ನು ಉಲ್ಲ್ಬಂಟಸುವ ಶಿಸ್ತುನಿಯಮಗಳನ್ನು ಪಾಲಿಸಲು ಮುಂದೆ ಬರುತ್ತಿರಲಿಲ್ಲ. ಸ್ತ್ರೀಯರ ಸಹೆಗಮನದ ಸಂಪ್ರದಾಯವನ್ನು ಬ್ರಿಜಿಶ ಸರ ಕಾರವು ನಿಲ್ಬಿಸಿದ್ದರಿಂದಲೂ ಹಿಂದುಗಳಿಗೆ ಆಘಾ ತವಾಗಿತ್ತು. ಸುಧಾರಣಾ ಪಂಥದ ಭಾರತಿ ಯರು ಅದಕ್ಕಾಗಿ ಪ್ರಯತ್ನಿಸಿದ್ದರೂ ಅವರ ಸಂಖ್ಯೆ ತೀರ ಕಡಿಮೆಯಿದ್ದಿತು. ಹಿಂದು ಧರ್ಮ ದಲ್ಲಿ ಕೈ ಹಾಕಿದ ಬ್ರಿಟಿಶರು ತಮ್ಮ ಧರ್ಮದಲ್ಲಿ- ಕೈಹಾಕಬಹುದೆಂದು ಮುಸಲ್ಮಾನರು ಶಂಕಿತರಾದರು. ಅತ್ತ ಕ.ಶ್ಚಿಯನ್‌ ಧರ್ಮೋ ಪದೇಶಕರ ಪ್ರಾಶಸ್ತ್ಯಹೆಚ್ಚು ತ್ತಿತ್ತು. ಸೆಕೆಮನೆಗಳಲ್ಲಿ ಎಲ್ಲರೂ ಕೂಡಿ ಊಟಿ ಮಾಡಬೇಕೆಂಬ ಹೊಸ ನಿಯಮ ದಿಂದ ಜನರಲ್ಲಿ ಗಡಿಬಿಡಿ ಉಂಟಾಯಿತು. ಇದು ಮತಾಂತರದ ಹೊಸೆ ವಿಧಾನವೆಂದು ಜನರು ಭಾವಿಸಿದರು. . ಪಾಹ್ಟಾದಲ್ಲಿ ೧೮೪೫-೪೬ ರಲ್ಲಿ ನಡೆದ ಸಂಚಿಗೆ ಇದೇ ಕಾರಣವಾಗಿದ್ದಿತು. ೧೮೫೫ ರಲ್ಲಿ ಹೈ ದರಾಬಾದ ಸಮೀಪದ ಬೋಲಾರಾಮ ದಲ್ಲಿ ತು ಮೆರವಣಿಗೆಯನ್ನು ಪ್ರತಿಬಂಧಿ ಸಿದ್ದರಿಂದ ಕರ್ನಲ್‌ ಕೋಲಿನ್‌ ಮೆಕಂರುಯ ಮೇಲೆ ಮುಸಲ್ಮಾನರು ಹಲ್ಲೆ ಮಾಡಿದರು. ಧಾರ್ಮಿಕ ಭೀ ತಿಗಳಲ್ಲದೇ ಸೈನಿಕರ ಆರ್ಬಿಕ ಪರಿ ;ಸ್ಮಿತಿಯೂ ಅವರಲ್ಲಿ ಅಸಂತೋಷ ಎಬ್ಬಿ ಸಿತ್ತು. ಕಾಲ್ಪಳದ ಹಿಂದೀ ರ ಹುಗ್ಗ ತಿಂಗಳಿಗೆ ರೂ. ಆಶ್ಚ “ದಳದಸೆ [ನಿಕಥಿಗೆ ೨೭ ರೂ. ಸಂಬಳ ದೊರೆ ಯುತ್ತಿತ್ತು. ಅಶ್ವ ದಳದ ಸೈನಿಕರು ತಮ್ಮ ಕುದುರೆಗಳನ್ನು ತಾ ಸ ಕೊಂಡು ತರಜೇಗು' ತ್ತಿತ್ತು. ಸಾಲಜ್ಜ ಕ್ರೈ ಪ್ರಾ ರಂಭದಲ್ಲಿ ಈ ಸೈನಿಕರು ತಮ್ಮ ಸೈನ್ಯಾ ನಿಕಾರಿಗಳಿಗೆ ಲಂಚೆ' ಸೊಡಬೇಕಾ ಗುತ್ತಿತ್ತು. ಆದಕೆ ಅತ್ಯಲ್ಪ ಸಂಖ್ಯೆಯಲ್ಲಿದ್ದ ಬ್ರಿಟಿಶ ಸೈನಿ ಕರು ಜು ಜೇನಾ ರಳು ಹೆಚ್ಚ ನ ಸಂಬಳವನ್ನು ಪಡೆಯುತ್ತಿ ದ್ವರು, ಒಬ್ಬ ನಿವೃ ಫೆ ಡಡ ಕಾಂಯ | ಭಾರತದಲ್ಲಿ ಒಟ್ಟು ೩,೧೫,೫೨೦ ಸೈನಿಕರು ಇದ್ದರು. ಅವರಿಗಾಗಿ ೯೮,೦೨,೨೩೫ ಪೌಂಡು ವೆಚ್ಚ ಮಾಡಲಾಗು ತ್ತಿತ್ತು, ಇದರಲ್ಲಿ ಬರಿ ೫೧,೩6೬ ಯುರೊ!ಪಿ ೧೨೩ ಯನ್‌ ಸೇನಾಧಿಕಾರಿಗಳು ಮತ್ತು ಸೈನಿಕರಿಗಾಗಿ ೫೬,೬೮,೧೧೦ ಪೌಂಡುಗಳನ್ನು ವಿನಿಯೋಗಿಸು ತ್ತಿದ್ದರು”. ಎಂದು ಬರೆದಿರುವನು. ಈ ವೈಷ ಮ್ಯದ ಪರಿಣಾಮವು ಹಿಂದಿ ಸೈನಿಕರ ಮೇಲೆ ಆಗದೇ ಹೋಗಲಿಲ್ಲ. ಹಿಂದಿ ಸೈನಿಕರು ಹಾಗೂ ಬ್ರಿಟಿಶ ಸೈನಿಕರಲ್ಲಿ ಬಂಧುಭಾವವಿರಲಿಲ್ಲ. ಬ್ರಿಟಿಶ ಸೇನಾಧಿಕಾರಿಗಳು ಹಿಂದಿ ಸೈನಿಕರನ್ನು ನಿಗರ್‌, ಸುವರ” ಎಂದು ಸೆಂಬೋಧಿಸುತ್ತ ಬಹು ತುಚ್ಚವಾಗಿ ನಡೆಸಿಕೊಳ್ಳು ತ್ತಿದ್ದರು. ಟಸಿತಾಣ ಕಾಯ್ದೆ "ಯಿಂದ ಜನರು ಅಪರಿಮಿತ ತೊಂದರೆಗೊಳಗಾದರು. ಜಮೀನು ದಾರರಾಗಲಿ ರೈತರಾಗಲಿ ಭೂಮಿಯನ್ನು ಮಾರಲು ಸ್ವತಂತ್ರರಾಗಿರಲಿಲ್ಲ.. ಕಾಯ್ಕೆಯ ವಿಧಾನವು ಬಹು ಜಟಿಲವಾಗಿದ್ದುದೇ ಅದಕೆ ಕಾರಣವಾಗಿದ್ದಿತು... ಅಜಮಗಡದ ಕ್ರಾಂತಿ ಕಾರರು ಎಲ್ಲ ವರ್ಗದ ಜನತೆಯನ್ನುದ್ದೇಶಿಸಿ ಹೊರಡಿಸಿದ ಘೋಷಣ ಪತ್ರದಲ್ಲಿ “ ನಮ್ಮೆಲ್ಲ ರನ್ನು ಹಾಳು ಮಾಡುವ ಉದ್ದೇಶದಿಂದ ಬಂದಿ ರುವ. ವಿಶ್ವಾಸಘಾತಕ ಬ್ರಿಟಿಶರ ವಿರುದ್ಧ ಸಿಡಿಬೇಳಬೇಕು' ಎಂದು ಕೇರಿಕೊಳ್ಳ ಲಾಗಿತ್ತು” ಈ ಸಶಸ್ತ್ರ ಹೋರಾಟಕ್ಕೆ ತ ಧಕ್ಮ ವೊಂದೇ ನಾಕಣವಲ್ಲವೆಂದು' ಕರ್ನಲ ಹಂಟ ರರು ಹೇಳುತ್ತಾರೆ. “ ಅಕಾಲದಲ್ಲಿ ಅಯೋಗ್ಯ ಸುಧಾರಣೆಗಳನ್ನು ಮಾಡಹೋಗೆ. ಯ; ಸಿಪಾಯಿಗಳಲ್ಲಿಯೂ ಜನರಲ್ಲಿಯೂ ಅವಿಶ್ವಾಸ ಹಾಗೂ ಸಂಶಯವುಂಟುಮಾಡಿದ್ದು ಈ ಹೋರಾ ಟಕ್ಕೆ ! ಕಾರಣ” ಎಂದು ಅವರು ಬರೆದಿ ದ್ಹಾರೆ. ಸರಕಾರವು ಜನರ ನಿಷ್ಠೆಯನ್ನು ನೆಚ್ಚದೇ ತನ್ನ ಶಸ್ತ್ರ ಬಲವನ್ನು ಸಿಜಿ ಕಾರ್ಯ ಪ್ರವೃತ್ತವಾಗುತ್ತಿ ದ್ದು ದರಿಂದ "ಅದು ತ ಸಾಸಳೆ ಹಣ! ತು, ೧೮೫೭ ರ ಹೊತ್ತಿಗೆ ಬ್ರಿಟಿಶರು. ಶಸ್ತಾಸ ಸುಧಾರಣೆಯಲ್ಲಿ ಸ ರು. ಬಂದೂಕಿನ ಕಾಡತೂಸು (ತೋಟಾ)ಗಳಿಗೆ ಗ್ರೀಸ್‌ ಸವರಿ ಉಪಯೋಗಿಸುವ ಹೊಸ ಪದ ತಿಯನ್ನು ಅವರು ಅನುಸರಿಸಿದರು. :' ಮೊದಮೊದಲು ಇದರಿಂದ ೧೨೪ ಸಿಪಾಯಿಗಳಿಗೆ: ಸಂದೇಹ ಬಂದಿರಲಿಲ್ಲ... ಈ ಗ್ರೀಸಿನದಲ್ಲಿ ನೆಣವಿರುವದೆಂದು': ಡಂಡಂ ಕಾರ ಖಾನೆಯ ಒಬ್ಬ ಸೇವಕನಿಂದ ಒಬ್ಬ ಬ್ರಾಹ್ಮಣ ಸಿ ಪಾಯಿಗೆ ಮೊದಲು ತಿಳಿದುಬಂತು. ಅನಂತರ ಈ ಸುದ್ದಿ ಎಲ್ಲಕಡೆಗೂ ವ್ಯಾಪಿಸಿತು. ಇದರಿಂದ ತಮ್ಮ ಜಾತಿಯನ್ನು ಕೆಡಿಸಿ ಮತಾಂತರ ಮಾಡಲು ಅಧಿಕಾರಿಗಳು. ಹೊಂಚು ಹಾಕಿದ್ದಾರೆಂದು ಹಿಂದು ಮುಸಲ್ಮಾನ ಸಿಪಾಯರು ಭಾವಿಸತೊಡ 'ಗಿದರು. ಬರ್ದಾ ಮಪುರ ಬರಾಕಪೆರಗಳಲ್ಲೂ ಈ ಕಾಡತೂಸುಗಳನ್ನು ಉಪಯೋ!ಗಿಸಲು ನಿರಾಕರಿ ಸಿದ ಒಂದೆರಡು ಪ್ರಸಂಗಗಳು ನಡೆದವು. ೧೯ನೇ ಕಾಲ್ಮಳವನ್ನು ಇದರ ಪರಿಣಾಮವಾಗಿ ನಿಶ್ಶಸ್ತ್ರ ಗೊಳಿಸಿ ಸೈನಿಕರನ್ನು ಮನೆಗೆ ಕಳಿಸಲಾಯಿತು. ಕಿಡಿ ಹಾರಿತು ೧೮೫೭ ಮಾರ್ಟ ೨೯. ಬರಾಶಪುರದಲ್ಲಿ ಅತಿ ಗಂಭೀರವಾದ ಘಟನೆ ಸಂಭವಿಸಿತು. ಮಂಗಲ ಪಾಂಡೆ ೩೪ ನೇ ಕಾಲ್ಮಳದಲ್ಲಿಯ ಒಬ್ಬ ತರುಣ ಸಿಪಾಯಿ. ಅವನು ಒಳ್ಳೆ ಸಓಪಾಯಿಯೆಂದು ಹೆಸರು ಪಡೆದಿದ್ದನು. ಆದರೆ ಇತ್ತೀಚಿನ ಘಟನೆ ಗಳು ಅವನ ಮನಸ್ಸು ಹೊಯ್ತಾಡುವಂತೆ ಮಾಡುತ್ತಿದ್ದವು. ೨ ನೇ ಕಾಲ್ಮಳದ ಇಬ್ಬರು ಸಿಪಾಯರನ್ನು ಸಂಚು ಹೂಡುತ್ತಿರುವರೆಂಬ ಕಾರಣದಿಂದ ೧೪ ವರ್ಷಗಳ ಕಠಿಣ ಶಿಕ್ಷೆಗೆ ಗುರಿಪಡಿಸೆಲಾಗಿದ್ದಿತು. ಹೊಸ ಕಾಡತೂಸಿನ ಏರುದ್ದ ತನ್ನ ಸಹೋದ್ಯೋಗಿಗಳೊಂದಿಗೆ ಮಾತನಾಡಿದ್ದಕ್ಕಾಗಿ ಜಮಾದಾರ ಸಾಲಿಗ್ರಾಮ ಸಿಂಗನನ್ನು ದಂಡಿನ ನ್ಯಾಯಾಲಯದಲ್ಲಿ ವಿಚಾರ ಣೆಗೆ ಗುರಿಪಡಿಸಿ ಮನೆಗೆ ಕಳಿಸಿದ್ದರು. ೧೯ನೇ ಕಾಲ್ಮಳವು ತನ್ನ ಧರ್ಮಕ್ಕಾಗಿ ಸರ್ವಸ್ವವನ್ನು ಕಳೆದುಕೊಂಡಿದ್ರಿತು. ಈ ಎಲ ಘಟನೆಗಳು ಮಂಗಲ ಪಾಂಡೆಯ ಚಿತ್ತಭಿತ್ತಿಯ ಮೇಲೆ ಮೂಡಿ ಅವನ ಮೇಲೆ ಪರಿಣಾಮ ಮಾಡದೇ . ಇರಲಿಲ್ಲ. ಮಾರ್ಚ ೨೯ ರಂದು ಅವನು ತನ್ನ ದಳದ ಸಾರ್ಜಂಟ ಕಸ್ತೂರಿ ಮೇಜರನ ಮೇಲೆ ಗುಂಡು ಹಾರಿಸಿದನು. ಇನ್ನೊಬ್ಬ ಸೇನಾಪತಿ ಬಾಗನು ಈ ಸುದ್ದಿ ಕೇಳಿ ಅಲ್ಲಿಗೆ ಧಾವಿಸಿ ಬಂದನು. ಆದೆಕೆ ಮಂಗಲಪಾಂಡೆ ಅವರಿಬ್ಬರನ್ನೂ ಎದುರಿಸಿದನು. ಶೇಖ ಪಲ್ಟು ಎಂಬ ಸಿಪಾಯಿಯು ನಡುವೆ ಬಾರದಿದ್ದಕೆ ಅವ ರಿಬ್ಬರೂ ಜೀವಕ್ಕೆರವಾಗಬೇಕಾಗುತ್ತಿತ್ತು. ಕೆಲ ಸೈನಿಕರು ಗಾಯಗೊಂಡ ಅಧಿಕಾರಿಗಳನ್ನು ತಿವಿ ಯಲು ಹವಣಿಸಿದರು. ಅದು ಸಾಧ್ಯವಾಗಲಿಲ್ಲ. ಈ ಸಂಗತಿ ತಿಳಿದು ಸೇನಾಪತಿ ಜನರಲ್‌ ಹೆರ್ಸೆ ಅಲ್ಲಿಗೆ ಬಂದನು. ಮಂಗಲ ಪಾಂಡೆ ತನ್ನ ಸಾವು ಇನ್ನು ಸಮೀಪಿಸಿತೆಂದು ಬಗೆದು ಉಳಿದ ಸಿಪಾ ಯಿಗಳಿಗೆ ತನ್ನಸಹಾಯಕ್ಕೆ ಬರಲು ಶೇಳಿಕೊಂ- ಡನು, ಆದರೆ. ಅವರಲ್ಲಿ ಒಬ್ಬರೂ ಮುಂದೆ ಬರ ಲಿಲ್ಲ. ಅವನಿಗೆ ಆತ್ಮಹತ್ಯೆ ಮಾಡಿಕೊಳ್ಳದೇ ಗತ್ಯಂ ತರವಿಲ್ಲದಾಯಿತು. ಅಲ್ಲಿಯೂ ದೈವವು ಅವನ ಕೈಬಿಟ್ಟಿತು. ಅವನಿಗೆ ಗಾಯವಾಯಿತೇ ಹೊರತು ಸಾವು ಬರಲಿಲ್ಲ. ಅವನನ್ನು ಆಸ್ಪತ್ರೆಗೆ ಸಾಗಿಸ ಲಾಯಿತು. ಮುಂದೆ ದಂಡಿನ ನ್ಯಾಯಾಲಯ ದಲ್ಲಿ ವಿಚಾರಣೆ ನಡೆದು ಮಂಗಲ ಪಾಂಡೆಯನ್ನು ಗಲ್ಲಿಗೇರಿಸಲಾಯಿತು. ಸ್ವಾತಂತ್ರ್ಯ್ಯಯೋಧ ನೊಬ್ಬನ ಬಲಿದಾನದ ಈ ರೋಮಾಂಚಕ ಕತೆ ಯಿಂದ ಭಾರತದ ಸಶಸ್ತ್ರಹೋರಾಟದ ಕತೆಯೂ ಆರಂಭವಾಗುತ್ತದೆಯೆಂದು ಹೇಳಬೇಕು. ಮಿರತದಲ್ಲಿ ಮೊದಲು ಹೋರಾಟ ಪ್ರಾರಂಭ. ವಾಗಬಹುದೆಂದು ಬ್ರಿಟಿಶರು ಎಂದೂ ಐಣಿಸಿರ ಲಿಲ್ಲ. ಅಲ್ಲಿ ಬಲವಾದ ಯುರೋ ಏಯನ"' ಪಡೆ ಯಿದ್ದುದೇ ಅವರ ನಿಶ್ಚಿಂತೆಗೆ ಕಾರಣವಾಗಿದ್ದಿತು. ಆದರೆ ಸೈನಿಕರಿಗೆ ಕಾಡತೂಸಿನ ಬಗ್ಗೆ ತಿಳಿಸಿ : ಹೇಳಲು ಕಕೆದ ಪಕೀಡಿಗೆ ಬಂದ ೯೦ ಜನರಲ್ಲಿ: ಐವರ ಹೊರತಾಗಿ ಉಳಿದವರೆಲ್ಲರೂ ಅವು ' ಗಳನ್ನು ಸ್ವೀಕರಿಸಲು ನಿರಾಕರಿಸಿದರು. ಸೇನಾಧಿ ಕಾರಿಗಳು ಈ ಸಂಬಂಧದಲ್ಲಿ ನಡೆಸಿದೆ ವಿಚಾರಣೆ ಯಲ್ಲಿ ಸಾರ್ವಜನಿಕ ಅಭಿಪ್ರಾಯಕ್ಕೆ ಹೆದರಿ ಸೈನಿಕರು ಈ ರೀತಿ ವರ್ತಿಸುತ್ತಿರುವಕೆಂದು ಅವ ರಿಗೆ ಗೊತ್ತಾಯಿತು. ಆದಕೆ ಈ ಸೈನಿಕರ ವಿಚಾ ರಣೆ.ನಡೆಸಲು :ದೇಶಿ ಸೇನಾಧಿಕಾರಿಗಳ ಒಂದು ೧೪೫೭: ಕೆಲ ದೃಶ್ಯ ಗಳು ನ್ಯಾಯಾಲಯ ನೇಮಿಸಲಾಯಿತು. ಈ ನ್ಯಾಯಾ ಲಯವು ಬಲ್ಲ ಸೈನಿಕ ಅಪರಾಧಿಗಳಿಗೆ ೧೦ ವರುಷ ಕಠಿಣ ಶಿಕ್ಷೆ ವಿಧಿಸಿತು. ಮುಂದೆ ಡಿವಿಜ ನಲ್‌ ಸೇನಾಪತಿಯಾದ ಜನರಲ್‌ ಹೇವಿಟ್ಟಿನು ೧೧ ಜನರ ಶಿಕ್ಷೆಯನ್ನು ಕಡಿಮೆಮಾಡಿದನು. ಈ ಕೈದಿಗಳನ್ನು ಸಿವಿಲ್‌ಸೆಕೆಮನೆಯಲ್ಲಿಡಲಾಯಿತು. ಸಾಯಂಕಾಲ ೫ ಗಂಟಿಯೆ ಸಮಯ. ನಗರ ದಲ್ಲಿ ವ್ಯಾಪಾರ ವ್ಯವಹಾರ ಎಂದಿನಂತೆ ಸಾಗಿ ದ್ಮಿತು. ಜನಸಂದಣಿ ವಾಡಿಕೆಯಂತೆ ಸೇರಿದ್ದಿತು. ಅಡಿಗೆ ಹ.ಡುಗನೊಬ್ಬನು ಸಿಪಾಯಿಗಳ: ವಾಸ ಸ್ಥಳಕ್ಕೆ ಓಡಿ ಬಂದು ನಿಮ್ಮ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಯುರೋಪಿಯನ್‌ ಸೇನೆ ಬರ " ತೊಡಗಿದೆಯೆಂದು ಹೇಳಿದನು. : ಆದಕೆ ಆತ್ಮಗೌರವ, ಆತ್ಮರಕ್ಷಣೆಯ ಶಿ ಸನ್ನದ್ಧರಾಗು ವಷ್ಟರಲ್ಲಿ ರ್‌ ಸಿಪಾಯಿಗಳಿಗೆ ಮುಂದೇನು ಮಾಡಬೆ!ಕೆಂದು ತೋಚದಾಯಿತು. ಪ್ರಶ್ನೆ ಅವರ ಮುಂದೆ ಬಂದು ನಿಂತಿತು. ೩ ನೇ ಅಶ್ವ ದಳದ ಸೈನಿಕರು ಕೂಡಲೇ ಸೆರೆಮನೆಗೆ ಧಾವಿಸಿ ಅಲ್ಲಿ ಕೈದಿಗಳಾಗಿದ್ದ ಸೈನಿಕರನ್ನು ಬಂಧಮುಕ್ತ ಗೊಳಿಸಿದರು. ೨0 ನೇ ಪದಾತಿ ದಳವು ಶಸ್ತ್ರಾ ಗಾರಕ್ಕೆ ಧಾವಿಸಿ ಶಸ್ತ್ರಾಸ್ತ್ರಗಳನ್ನು ತೆಗೆದು ಕೊಂಡಿತು. ಈ ಸುದ್ದಿ ಸ್ಚಣಾರ್ಥದಲ್ಲಿ ಊರ ಲ್ಲೆಲ್ಲ ಹೆಬ್ಬಿ ಅಂಗಡಿಕಾರರು ಅಂಗಡಿಗಳನ್ನು ಮುಚ್ಚಿದರು. ಪೇಟಿಯಲ್ಲಿ ಪುಂಡರ ಹಾವಳಿ ಹಗ ಭವಾಯಿತು. ಮುಂದೆ ಕೆಲ ಹೊತ್ತಿನಲ್ಲಿ ನೆಕಿಹಳ್ಳಿ ಗಳ ' ಅನಿಷ್ಟ ವ್ಯಕ್ತಿ' ಗಳಾದ ಗುಜಾರರು ನಗರದಲ್ಲಿ ಸೇರಿಕೊಂಡರು. ಬ್ರಿಟಿಶ ಅಧಿಕಾರಿಗಳು ತಮ್ಮ ಸೇನೆಯೊಂದಿಗೆ ಪರಿಸ್ಥಿತಿ. ಕೈಮೀರಿ ಹೋಗಿದ್ದಿತು. ಸೈನಿಕರಿಗೆ. ತಿಳಿಹೇಳಲು ಹೋಗಿದ್ದ ಕರ್ನಲ್‌ ಫಿನ್ನಿಸನು ಅವರ ಗುಂಡಿ ಗಾಹುತಿಯಾದನು. ಆ ವರೆಗೆ ಸಂದಿಗ್ಧ ದಲ್ಲಿದ್ದ ೧೧ ನೇ ಪದಾತಿ ದಳ ಕ್ರಾ ಂತಿಕಾರರನ್ನು” ಕೂಡಿ ಕೊಂಡಿತು. ಆದರೆ ಅವರಾರೂ ತಮ್ಮ ಅಧಿಕಾರಿ ಗಳ ಹತ್ಯೆ ಮಾಡಲಿಲ್ಲ. ಚ ಊರಲ್ಲಿ 'ಕುಗ್ಗಿದಕು. ಪ್ರಚಂಡ ಅಗ್ನಿ ಕಾಂಡವೆದ್ದಿತು. ಅವರಿಗೆ ಸುಲಿಗೆಯಲ್ಲಿ ಆಸ್ಥೆ ಕೂಡಲೇ ತಮ್ಮ ೧೨೫ ಯಿರಲಿಲ್ಲ; ತಮ್ಮ ಶತ್ರುಗಳಾದ ಬಿಳಿಯರ ಮೇಲೆ. ಸೇಡು ತೀರಿಸಿಕೊಳ್ಳಬೇಕಾಗಿತ್ತು. ಅವರು ಯುರೋಪಿಯನ್‌ ವಸತಿಗಳ ಮೇಲೇರಿ ಹೋಗಿ ಅವರ ಮನೆಗಳನ್ನು ಸುಟ್ಟಿರು. ಸಿಕ್ಕ ಸಿಕ್ಕ ಯುರೋಪಿಯನ್ನು ರನ್ನು ಕೊಂದು. ಹಾಕಿ ನ ನಗರದ ಪೋಲೊ ಕೊತವಾಲ ಧನ್ನಸಿಂಗ ಅವರನ್ನು ಕೂಡಿಕೊಂಡನು. ನಡೆದ ಯುರಕೋಖಯನ್ನರ ಹತ್ಯಾಕಾಂಡ ಅಮಾನುಷ ವಾಗಿತ್ತು. ಅದರಲ್ಲಿ ಶ್ರೀಮತಿ ಕ್ರೇಗಿಯ ಕೊಲೆ ಅತಿ ಕ್ರೂರವಾದುದು. ಅವಳು ತುಂಬುಗರ್ಭಿಣಿ. ಆದರೆ ಅದು ಅವಳನ್ನು ರಕ್ಷಿಸಲಿಲ್ಲ. ಅವಳನ್ನು ಹೋಳು ಹೋಳಾಗಿ ಕೊಚ್ಚಿ ಕೊಲ್ಲಲಾ ಯಿತು. ನಿಜವಾಗಿ ಈ ಕೃತ್ಯ ಸಿಪಾಯಿಗಳದಾಗಿರಲಿಲ್ಲ. ನ್ಯ ಅದರ ಚ 1 ಅವರ ಮೇಲೆಯೇ ದಿಲ್ಲ ಚಲೋ! ಬಂಡುಗಾರರು ಮುಂದೆ ಬಹುಕಾಲ ಮಿರತ ದಲ್ಲಿ ನಿಲ್ಬರಿಲ್ಲ. ಅಲ್ಲಿ ೧,೫೦೦ ಸಶಸ್ತ್ರ ಯುರೋಪಿಯನ್‌ ಪಡೆಯಿರುವದು ಅವರಿಗೆ ಗೊತ್ತಿತ್ತು. ಮೇಲಾಗಿ ತಮ್ಮಲ್ಲಿ ಇನ್ನೂ ಕೆಲವರು ಅಚಲ ನಿರ್ಧಾರ ಮಾಡಿದ್ದಿ ಲ್ಲ. ಅವರ ಒಲವು ಅನಿಶ್ಚಿತವಾಗಿತ್ತು. ಅದಕ್ಕಾಗಿ ಅವರು ಸುರೆ ಕತೆಗಾಗಿ ಬೇರೆ ಬೇಕೆ ಕಡೆಗೆ ಧಾವಿಸತೊಡ ಗಿದರು. *ೆಲವರು ದಿಲ್ಲಿಯ ಹಾದಿ ಹಿಡಿದಕಿ ಇನ್ನು ಕೆಲವರು ಹಾಪುರ-ಬಾಗಪೇಟಿಗಳ ಕಡೆಗೆ ನಡೆದರು. ಮರುದಿನದ ಹೊತ್ತಿಗೆ ಮಿರತದ ಪರಿಸ್ಥಿತಿ ಶಾಂತವಾಯಿತು. ಮಿರತದಲ್ಲಿಯ ಈ ೧೨೬ ಕಸ್ತೂರಿ ಹೋರಾಟ ಬೇಸಿಗೆಯ ಜಡಿಮಳೆಯೆಂತೆ ಕ್ಷಣಿ ಕವಾಗಿದ್ದಿತು. ಮೊಗಲರ ಕೊನೆಯ ಬಾದಶಾಹನಾದ ಬಹಾ ದೂರಶಾಹನು ೧೮೩೭ ರಲ್ಲಿ ಅರಸೊತ್ತಿ ಗೆಯನ್ನು ವಹಿಸಿಕೊಂಡಿದ್ದನು. ಈ ಅರಸೊತ್ತಿಗೆ ಹೆಸ ರಿಗೆ ಮಾತ್ರ. ಈ 'ಮೊದಲೇ ಬ್ರಿಟಿಶ ಸರಕಾರವು ಮೊಗಲ ಅರಸರಿಗೆ ವರ್ಷಾಶನವನ್ನು ಗೊತ್ತು ಪಡಿಸಿ ಎಲ್ಲ ಅಧಿಕಾರವನ್ನು ತಾನು ವಹಿಸಿ ಕೊಂಡಿತ್ತು. ಬ್ರಿಟಿಶರಿಗೆ ಈ ಅರಸರು ಅರಮನೆ ಯಲ್ಲಿದ್ದುಕೊಂಡು ಗತವೈೆ [ಭವವನ್ನು ನೆನೆಸಿ ಕೊಳ್ಳುವದು ಬೈ ಕಾಗಿರಲಿಲ್ಲ. ನ ಲಕ್ಬಾವಧಿ ಜನರ ಕೋಪಕ್ಕೆ ಪಾತ್ರ ರಾಗಬೇ ಸಸಕಕೊದು ಅವರು ಯಾವದಕ್ಕೂ ಒತ್ತಾಯಪಡಿಸುತ್ತಿರಲಿಲ್ಲ. ಬಹಾದೂರಶಾಹನ ಮಸಾಗುತು ಬದಲಾವಣೆ ಗಳನ್ನು ಮಾಡಬೇಕೆಂದುಅವರು ವಿಚಾರಿಸಿ ದ್ರರು. ೧೮೫೭ ಮೇ ೧೧ನೇ ದಿನಾಂಕ ದಿಲ್ಲಿಯಲ್ಲಿ ಮುಂಜಾವು ಶಾಂತ ವಾತಾವರಣದಲ್ಲಿ ಪ್ರಾರಂಭ ವಾಯಿತು. ಎಲ್ಲರೂ ತಂತಮ್ಮ ಡೈಫಿಕ ಕಾರ್ಯ ಗಳಲ್ಲಿ ತೊಡಗಿದ್ದೆ ರು. ಮಿರತದ ಬಾಡ ಸುದ್ದಿಯಿನ್ನೂ ದಿಲ್ಲಿಗೆ ತಲುಪಿರಲಿಲ್ಲ.. ಈ ಕಾಲಕ್ಕೆ ಮಿರತದ ಬಂಡುಗಾರರು ದಿಲ್ಲಿಯ ಬಳಿ ಯಲ್ಲಿ ಯೆಮುನಾನದಿಯನ್ನು ನೌಕೆಗಳ ಸೆ ತುವೆ ಯಿ ಭ್‌ ದಾಟಿ ಬಂದರು. ಕೂಡಲೆ ಊರಲ್ಲೆಲ್ಲ ಸುದ್ದಿ ಹೆಬ್ಬಿ ತು... ಈ ಬಂಡುಗಾರರು ಜಕಾತಿ ಕಾರಕ ಕೊಂದು ಅವನ. ಕಚೇರಿಗೆ ಬೆಂಕಿ ಹೆಚ್ಚಿ ದರು. ದಿಲ್ಲಿಯ ಕಮಿಶ ನರ ಹಾಗೂ ಬಾದಶಾಹನಿಗೆ ನದಂಂಡ ಬಹಳ ಆಶ್ಚ ರ್ಯ ವಾಯಿತು. ಈ ಬಂಡುಗಾರರು ರಾಜನು ಭೆಟ್ಟಿಯಾಗಲು ಬಂ ದರೂ ೫೫ರ 50941 ಅವರನ್ನು ಕಾಣುವ ಧೈರ್ಯವಾಗಲಿಲ್ಲ. ಇಷ್ಟ ರಲ್ಲಿ ಪುಂಡರು ಈ ಸುದ್ದಿಯ ದುರ್ಲಾಭ ಪಡೆಯ ತೊಡಗಿದ್ದರು. ದಿಲ್ಲಿಯಲ್ಲಿ ಮೊದಲು... ಆಹುತಿಯಾದವನು ಡಾ. ಚಮನಲಾಲ ಎಂಬ ಹಿಂದಿ ಕ್ರಿಶ್ಚಿಯನ್ನನು. ಅಲ್ಲಿಂದ ಬಂಡುಗಾರರು ಇವಲ್ಲಿ ನುಗ್ಗಿ ದರು. ಅಲ್ಲಿ ಸೇರಿದ್ದ ಕೆಲ ಯುರೋಪಿಯನ್ನ ರು ಸಾವನ್ನಪ್ಪ ಪ್ಪ ಬೇಕಾಯಿತು. ರಾಜನು ತಾರ ಬಡವರೂ ಅಸಮರ್ಥನೆಂದೂ ಸಾರಿದರೂ ಬಂಡುಗಾರರು ಕೇಳಲಿಲ್ಲ. ಅವನು ಆಗ್ರಾ ಕ್ಕೆ `ಲೆಫ್ಟನಂಟಿ ಗವರ್ನರಕಿಗೆ ಹೇಳಿ ಕಳಿಸಿದನು. ಆದರೆ ಅಲ್ಲಿಂದ ಉತ್ತರ ಬರುವಷ್ಟರಲ್ಲಿ ಪರಿಸ್ಥಿ- ತಿಯ ಬತ್ತ ಡಕ್ಕೊ ಳಗಾಗಿ ಜರಾ ಬಂಡು ಗಾರರ ಧುರಣತ್ವ ವನ್ನು ಒಪ್ಪಿ ಕೊಳ್ಳೆ ಕೈಬೇಕಾ ಯಿತು. ದಿಲ್ಲಿಯಲ್ಲಿ ಬಿಳಿಯರ ಸೇನೆಯಿರಲಿಲ್ಲ. ವ್ರ ನಗರದಲ್ಲಿಯ ಹಿಂದಿ ಸಿಪಾಯರು ಎಲ್ಲ ಘಟನೆ ಗಳನ್ನನುಲಕ್ಷಿಸಿ ತಮ್ಮ ಅಧಿಕಾರಿಗಳ ಆಜ್ಞೆ ಯನ್ನು ಧಿಕ್ಕರಿಸಿ ಸಿಡಿದೆದ್ದರು. ದರಿಯಾಗಂಜ ಭಾಗದಲ್ಲಿ ಆಗ ಯುರೋಪಿಯನ್ನರೂ ಆಂಗ್ಲೋ ಇಂಡಿಯನ್ನರೂ ವಾಸಿಸುತ್ತಿದ್ದರು. ಅವರೆಲ್ಲರೂ ಬಂಡುಗಾರರ ಖಡ್ಗಕ್ಕಾ ಹುತಿಯಾದರು. ಕೆಲವೇ ವಿದೇಶಿಯರು ದ್ಕೆ ವವಶದಿಂದ ಪಾರಾಗಿ ಸುರಕ್ಷಿತ ಈ [ಳಗಳನ್ನುಸೆ ಸಗ ಮದ್ವಿನ ಉಗ್ರಾ ಣವನ್ನು ರಕ್ಷಿಸುತ್ತಿ. ದ್ಡ೯ ಆಂಗ್ಲ ರಲ್ಲಿ ಆರು ಜನರು,ಪಾರಾ ದರು. ತಂತಿ ಕಚೇರಿಯಲ್ಲಿದ್ದ ಇಬ್ಬರು ಯುರೋ ಏಯನ್ನರು ಅಂಬಾಲಾ, ಆಜ್‌ ರಾವಳ ಪಿಂಡಿಗಳಿಗೆ ಸಮಾಚಾರ ತಿಳಿಸಿ ಅಲ್ಲಿಂದ ಪಲಾ ಯನ ಮಾಡಿದರು. ಮುಂದಿನ ಕೆಲ ದಿನಗಳಲ್ಲಿ ಸಿಪಾಯರಿಗೆ ಏನು ಮಾಡಬೇಕೆಂದು ಹೊಳೆಯಲಿಲ್ಲ. ರಾಜನ ಆಡ ಛಿತ ಸುಸೂತ್ರ ಸಾಗಲಿಲ್ಲ. ಅವನು ಆನೆಯೇರಿ ಬೀದಿ ಬೀದಿಗಳಲ್ಲಿ ಅಡ್ಡಾಡಿ ಜನರಿಗೆ ಹೆದರಬೇಡಿ ರಿಂದು ಹೇಳಿದರೂ ವ್ಯಾಪಾರಸ್ಥರ ಭೀತಿ ಕಡಿಮೆ ಯಾಗಲಿಲ್ಲ. . ನಾಗರಿಕ ಮತ್ತು ಸೈನಿಕ ವ್ಯವಸ್ಥೆ ಯನ್ನು ನೋಡಿಕೊಳ್ಳ ಲು ಒಂದು ಸ ನೇಮಿ ಸಲಾಯಿತು. ಈ ಸಮಿತಿಯ ೧೦ ಸದಸ್ಯರಲ್ಲಿ ಆರು ಜನರನ್ನು ಸೈನ್ಯಪಡೆಯವರು ಆರಿಸಬೇಕಾ ' ಗುತ್ತಿತ್ತು. ಅವರು ಸ್ಪೆ ಸೈನಿಕ ವ್ಯವಹಾರ ನೋಡಿ ಕೊಳ್ಳುತ್ತಿದ್ದರು. ಉಳಿದ ನಾಲ್ವ ರು ನಾಗರಿಕ ಆಡಳಿತ ನಿರ್ವಹಿ ಸುತ್ತಿದ್ದರು. ಈ ನಾಗರಿಕ ಸದ- ಹು ಯಾವದೇ ಸಿದ್ಧ ತೆಯನ್ನು ೧೮೫೭: ಕೆಲ ದೃಶ್ಯಗಳು ಸ್ಕರನ್ನು ಯಾರು ಮತ್ತು ಹೇಗೆ ಆರಿಸುತ್ತಿದ್ದರೆಂದು ತಿಳಿದುಬಂದಿಲ್ಲ... ಈ ಸಮಿತಿಯ ನಿರ್ಣಯಗ- ಳನ್ನು ಮುಖ್ಯ ಸೇನಾಪತಿಯು ಮನ್ನಿಸಬೇಕು. ಇವರಲ್ಲಿ ಮತಭೇದವಾದ ವಿಷಯಗಳನ್ನು ರಾಜ ನಿಗೆ ಒಪ್ಪಿಸಬೇಕು. 'ಅವನ ನಿರ್ಣಯವೇ ಕೊನೆ ಯದು. ಈ ಸಮಿತಿಯನ್ನು ಯಾವಾಗ ಏರ್ಪಡಿಸ ಲಾಯಿತೆಂದೂ ಗೊತ್ತಾಗಿಲ್ಲ. ಇದು ತಾತ್ವಿಕ ವಾಗಿ ಯೋಗ್ಯ ವ್ಯವಸ್ಥೆ ಯಾಗಿದ್ದರೂ ವ್ಯಾವಹಾ ರಿಕವಾಗಿ ಅದರಿಂದ ಏನೂ ಸಾಧಿಸಲಿಲ್ಲ. ತಿಂಗಳ ಕೊನೆಯ ಹೊತ್ತಿಗೆ. ಆರ್ಥಿಕ ಸಮಸ್ಯೆ ಧುತ್ತೆಂದು ಅವರ. ಮುಂದೆ ನಿಂತಿತು. ಸೈನಿಕರ ಸಂಬಳಕ್ಕಾಗಿ ಸಾಲಎತ್ತಬೆ!ಕಾಯಿತು. ಇದಲ್ಲದೇ ದಿಲ್ಲಿ ಮತ್ತು ಮಿರತ ಬಂಡುಗಾರರಲ್ಲಿ ಸರಿಯಾದ ತಿಳಿವಳಿಕೆಯಿಲ್ಲದ್ದರಿಂದ ಪರಿಸ್ಥಿ ತಿ ಮತ್ತಿಷ್ಟು ಕಠಿಣವಾಗಿದ್ದಿತು. ಬ್ರಿ ಟಿಯು ಸಿದ್ದತೆ ಮಾಡಿಕೊಂಡು ದಿಲ್ಲಿಯ ಮೇರ ದಾಳಿ ಮಾಡು ವ ವರೆಗೆ ಬಂಡುಗಾರರಿಗೆ ಸನ್ನಾಹಮಾಡಲು ಸಮಯ ದೊರೆಯಿತು. ಆದರೆ ಮಾಡಿಕೊಳ್ಳ ಲಿಲ್ಲ... ಜನರಲ್‌ ಬರ್ನಾರ್ಡ ಹಾಗೂ ಬ್ರಿಗೇಡಿ ಯರ ವಿಲ )ನ್ನ್ನರ ರ ನೇತೃ ತ್ರ ದೆಲ್ಲಿ ಯುರೋಪಿಯನ್‌ ಪಡೆ ದಿಲ್ಲಿಯ ಮೇಲೆ ಸಾಗಿ ಬಂದಿತು.' ಜೂನ ೪ನೇ ದಿನಾಂಕ ದಿಲ್ಲಿಯಿಂದ ೫ ಮೈಲುಗಳ : ಮೇಲಿರುವ ಬಸ ಶ್ರಾಸರಾರಿ ಸ ಯಲ ಬಂಡು ಗಾರಕೊಂಡಿಗೆ ಬ್ರಿಟಿಶ ಸೈನ್ಯದ ಘರ್ಷಣೆ ನಡೆ ಯಿತು. `` 1! ುಗಾರರು ೨೬ ತೋ ಫುಗಳನ್ನು ಕಳೆದುಕೊಂಡು ಹಿಂದೆ ಸರಿಯ ಬೇಕಾಯಿತು. ಅವರ ಸಂಖ್ಯೆ ದೊಡ್ಡದಿತ್ತು. ಆದರೆ ಯೋಗ್ಯ ಮಾರ | ದರ್ಶನದ ಅಭಾವದಿಂದ ಅವರು ಸೋಲ ನ್ನೆದು '`ಿಸಬೇಕಾಯಿತು. ಬ್ರಿಟಿಶರು ಮುಂದೆ: ಸಾಗಿ ದಿಲ್ಲಿಯ ಹೊರ ವಲಯದಲ್ಲಿರುವ ಒಂದು ದಿಬ್ಬ ವನ್ನು ಭದ್ರವಾಗಿ ಹಿಡಿದುಕೆಇಂಡರು. ಪಃ ದಿಬ್ಬ ದಿಂದ ನಗರದ ಮೂರು ಮಹಾದ್ರಾ _ರಗಳನ್ನು ನಿಯಂತ್ರಿಸುವದು ಸಾಧ್ಯವಿದ್ದಿತು. ಈ ದಿಬ್ಬ ದ 0 ಬಲಕ್ಕೆ ಒಂದು ಬ್ರಿಟಶ ೧೪೫೭ ಸ ಪತನವಾದ ನಂತರ ಜಿ ಪ್ರತಿ ಹಿಂಸೆ-೧ ಪ್ಹೆಂಬರ ೨೦ ಕ್ಕ ದಿಲ್ಲಿಯ ಬ್ರಿಟಿಶ ಸೈನಿಕರು ಬಹು ದೊಡ್ಡ ಪ್ರ ಮಾ ಕೊಲೆ ಸುಲಿಗೆ ನಡೆಸಿದರು. ಕೊಳ್ಳೆಯಿಡದ ಮನೆಯೊಂದೂ ಉಳಿಯಲಿಲ್ಲ. ಸರ ಕಾರದ ಸ್ನೇಹಿತರು ಶತ್ರುಗಳು ಎಂಬ ಭೇವಭಾವನಿಲ್ಲದೇ ಎಲ್ಳರೂ ಈ ಪ್ರತೀ ಕಾರಕ್ಕೆ ಬಲಿಯಾದರು. ಹುಸ ಣೆಯು ಒಂದು ಅಣಕವಾಗಿದ್ದಿತು. ನಿಚಾರಣೆಗೆ ಗುರಿ ಪಡಿಸಿದವರನ್ನೆಲ್ಲ ದಂಡಿಸಲಾಗುತ್ತಿತ್ತು. ದಂಡನೆಯೆಂ- ದರೆ. ಮರಣದಂಡನೆಯ ಹೊರತು ಬೇರಾವುದೂ ಇರಲಿಲ್ಲ. ಸಿಷಾಯ ರನ್ನು ಗಲ್ಲಿಗೇರಿಸುವವರಿಗೆ ಜ್ರಿಟಶ ಸೈನಿಕರು ಲಂಚಕೊಟ್ಟು ಅವರನ್ನು ಸಾವಕಾಶವಾಗಿ ಗಳಿಿಗೇರಿಸುವಂತೆ ಮಾಡಿ ಆಗಿನ ಆವರ ಸಂಕಟ ವನ್ನು ಕಂಡು ಆನಂದಸಡುತ್ತಿದ್ದರು. ಜ್ರಿಟಿಶ ಅಧಿಕಾರಿಗಳು ಸುಖವಾಗಿ ಸಿಗರೇಟು ಸೇದುತ್ತ ಕುಳಿತು ಈ ಸಂ ತ ನೋಡುತ್ತಿದ್ದರು. ಜ್ರಿಟಿಶ ಸೈನಿಕರು ೧೦೦ ಜನರ ಸಾವಿ: ಗಾಗಿ ಸಾವಿರಾರು ನಿರಪರಾಧಿಗಳನ್ನು ಕೊಂದರು. ದಿಲ್ಲಿಯ ಪತನದ ್‌ ೪ ತಿಂಗಳ ಅವಧಿಯಲ್ಲಿ ಸುಮಾರು ೨೬ ಸಾವಿರ ಹಂದೀಯರನ್ನು ಗಬ್ಲಿ- ಗೇರಿಸಲಾಯಿತು ಇಲ್ಲವೇ ಗುಂಡಿಕ್ಕಿ ಕೊಲ್ಲಲಾಯಿತು. ಹಾಗಾ ಗ ಘಾಘಾ ಘೂ) ಸಾಗಾ ಸಾ ಬಲವಾದ ಕಲ್ಲಿನ ಕಟ್ಟ ಡವಿದ್ದಿ ತು. ಅದನ್ನು ಹಿಂದುರಾವ ಭವನವೆಂದು ಕರೆಯಲಾಗುತ್ತಿ, ೧೨೮ ದ್ವಿತು. ಈ ಮನೆ ತೆರವಿದ್ಮುದರಿಂದ ಅದನ್ನು ಬ್ರಿಟಿಶರು. ತಮ್ಮ ತಾಣ್ಯನನ್ನಾಗಿ ಮಾಡಿ ಕೊಂಡರು. ಎಡಕ್ಕೆ ಎರಡಂತಸ್ತಿನ ಗೋಪುರ ವಿದಿತು. ಅದನ್ನು ನಿ ಸರೀಕ್ಷಣೆಯ ಕೇಂದ್ರವನ್ನಾಗಿ ಮಾಡಿ ಕೊಳ್ಳ ಲಾಯಿತು. ಬಂಡುಗಾರರೂ ಸುಮ್ಮನೆ. ಕೂತಿರಲಿಲ್ಲ. ಹಿಂದುರಾವ ಭವನದ ಮೇಲೆ ನೇರವಾಗಿ ತೋಫು ಹಾರಿಸಲು ಬರುವಂತೆ ಒಂದು ಈದಗಾದೆ ಮೇಲೆ ತೋಫು ಇರಿಸಲುಪ ಸ್ರಯತ್ನ ನಡೆಸಿದರು. ಅಲ್ಲದೇ ತ ನಿಕರು ಜುಲೈಂ ಹಾಗೂ ೨ನೇ ನಾಂಕ ದಿಲ್ಲಿಗೆ: ಬಂದುದರಿಂದ ಬಂಡುಗಾರರ ಸ ಬೆಳೆದಿತ್ತು. ಅಪಘಾನ ಯುದ್ದದಲ್ಲಿ ಹೋರಾಡಿದೆ ಬಖತಖಾನನು ಅವರ ಸೇನಾಪತಿ ಯಾಗಿದ್ದನು. ಆದಕೆ ಅಂಗಡಿಕಾರರು ಭೀತಿ ಯಿಂದ ಅಂಗಡಿಗಳನ್ನು ಮುಚ್ಚಿದ್ದರಿಂದ ಸೈನಿ ಕರು ಸುಲಿಗೆಗೆ ತೊಡಗಿದರು. ಕೆಲ ನಾಗರಿಕರು ಅರಸನಿಗೆ ಈ ಸಂಬಂಧದಲ್ಲಿ ದೂರೊಯ್ದರು. ನಗರದಲ್ಲಿ ಒಂದು ಬಗೆಯ ಅರಾಜಕತೆ ನೆಲೆಸಿ ತ್ರೆಂದು ಹೇಳಬಹುದು. ಇತ್ತ ಬ್ರಿಟಿಶ ಶಿಬಿರ ದಲ್ಲಿಯೂ ಸರಕುಗಳ ಕೊರತೆ ತಲೆದೋರತೊಡ ಗಿತ್ತು. ಬಂಡುಗಾರರು ೧9ನೇ ದಿನಾಂಕ ಹಿಂದು ರಾವ ಭವನ ಹಾಗೂ ಸಬಜಿ ಮಂಡಿಗಳ ಮೇಲೆ ಬಲವಾದ ದಾಳಿ ಮಾಡಿದೆರು. ಆದರೆ ಅವರು ಹಿಮ್ಮೆಟ್ಟಿ ಬೇಕಾಯಿತು. ಬಂಡುಗಾರರಲ್ಲಿ ಧನದ ಕೊರತೆ. ಹೆಚ್ಚಿ ದಂತೆ ನಗರದಲ್ಲಿ ಅವರ "ಹಾವಳಿ ಹೆಚ್ಚಾ ಇರಿತ ಸಂಶಯ ಬಂದವರನ್ನೆಲ್ಲ ಪೀಡಿಸ ಸತೊಡಗಿದರು. ಸಾವುಕಾರರಿಗೆ ಹೆಚ್ಚೆ ಚ್ಚು ಹಣ ಕೊಡಲು ಒತ್ತಾ .ಶಕಿತೊಡಗ ಗ ಈ ಹೊತ್ತಿಗೆ ಮುಸಲ್ಮಾ ನರ. ಈದ ಹಬ್ಬವು ಬಂದಿತ್ತು. ಹಿಂದು ಮುಸಲ್ಮಾನರಲ್ಲಿ ಕ ಧೆಯ,ನಿಮಿತ್ತ ಈ ಕಾಲಕ್ಕೆ ಒಡಕು ತಲೆದೋರಿ ತಮಗೆ ಇರ ಚಡ ಬ್ರಿಟಿಶರು ಎಣಿ ಸಿದರು. ಬಹಾದೂರ ಶಾಹ ಎಂದೂ ಧೈರ್ಯಶಾಲಿಯಿ ದ್ದಿಲ್ಲ. ತನ್ನ ಸೈನಿಕರ ಹಾವಳಿಯಿಂದ ಅವನು ಕ ಆತ ಕಸ್ತೂರಿ ಕಂಗೆಟ್ಟು ಗೋಪ್ಶ ವಾಗಿ ಬ್ರಿಟಿಶಕೊ ಡನೆ ಪತ್ರ ವ್ಯವಹಾರ ಸಾಗಿಸಿದ್ದ ನೆಂದೀಗ _ ಗೊತ್ತಾಗಿದೆ.ಬ್ರಿಟಿಶ ಅಧಿಕಾರಿಗಳ ಯೋ ಗಕ್ಹೇಮವನ್ನು ವಿ ಚಾರಿಸಿ ಅವನು ಅವ ರಿಗೆ ಬರೆದಿದ್ದ. ಅವ ನಿಗೆ ಗೊತ್ತಿ ದಂತೆ ಅವನ ಪ್ರೀತಿಯ ರಾಣಿ ಹುನತ? ಮಹಾಲಳು ಬೇಕಿ ಬ್ರಿಟಿಶರೊ ಡನೆ ಕಣ್ಮುಚ್ಚಾಲೆ ಆಡಲು ಯತ್ನಿಸಿದಳು. ಅವ ಳಗೆ ತನ್ನ ಮಗನನ್ನು ಪಟ್ಟಕ್ಕೆ ಕೂಡ್ರಿಸುವ ಹವ್ಯಾಸ. ಆದರೆ ಬ್ರಿಟಿಶರು ಈ ಹೆಂಗಸಿನೊಡ ನೆಯಾಗಲಿ... ದುರ್ಬಲಚರಿತ್ರನಾದ ಬಾದೆ ಶಾಹನೊಡನಾಗಲಿ ಪತ್ರವ್ಯವಹಾರ ಮಾಡಲು ಒಪ್ಪಲಿಲ್ಲ. ಇದಾವುದರ ಅರಿವೂ ಇಲ್ಲದೆ ಬಂಡುಗಾರರು ಹೋರಾಟ ನಡೆಸಲು ದೃಢನಿರ್ಧಾರ ಮಾಡಿ. ದ್ವರು. ಪಂಜಾಬದಿಂದೆ ಬ್ರಿಟಿಶರಿಗೆ ಹೊಸ ಪೂರೈಕೆ ಬರುವ ವಿಷಯವನ್ನು ಅವರು ತಿಳಿದು ಮಧ್ಯಮಾರ್ಗದಲ್ಲಿಯೇ ಅದನ್ನು ತಡೆಯಬೇ ಕೆಂದು `ಅಗಸ್ಟ ೨೪ನೆ ದಿನಾಂಕ ಪ್ರಯತ್ನ ಮಾಡಿದರು. ಆದರೆ ಬ್ರಿಟಿಶರಿಗೆ ಅದು ಮೊದಲೇ ತಿಳಿದುದರಿಂದ ಅವರು ಯಶಸ್ವಿಯಾಗಲಿಲ್ಲ. ಈ ಪೂಕೈಕೆಯು ಸಪ್ಟಂಬರ ೩ ಕ್ರೈ ಬ್ರಿಟಿತರಿಗೆ ತಲುಪಿತು. ಇತ್ತ ಟಗ ಸೇನಾಪತಿ ಬಖತಖಾನೆ ಹಾಗೂ ನಿಮತದ ಬಂಡುಗಾರ ಧುರೀಣ ಮಹಮ್ಮದ ಗೌಸಖಾನರಲ್ಲಿ ಮನ ಸ್ತಾಪವುಂಟಾಯಿತು. ದಿಲ್ಲಿಯಲ್ಲಿ ಬಂಡುಗಾರರ ಸೋಲಿಗೆ ಇದೇ ಕಾರಣವಾಗಿದ್ದಿತು. ಕೊನೆಗೆ ಬಖತಖಾನನು ಸೇನಾಪತಿಪದ ಬಿಟ್ಟುಕೊಟ್ಟ ನು. ಬಹಾದುರ ಶಾಹ ಅಗಸ್ಟ ಕೊನೆಯ ಹೊತ್ತಿಗೆ ಬಂಡುಗಾರರ ಕ ಪರಿಸ್ಥಿ ತಿ ತೀರ ಹದಗೆಟ್ಟಿತು. ಮದ್ದು ಗುಂಡಿನ ಕೊರತೆಯಾಗಿದ್ದಿ ತಲ್ಲದೆ! ಅವರಿಗೆ ೧೮೫೭: ಕೆಲ ದೃಶ್ಯಗಳು ಬೇಕಾದ ಸರಕುಗಳು ದೊರೆಯುತ್ತಿರಲಿಲ್ಲ. ಇಂ- ಗ್ಲೀಷರಿಗೆ ಸರಕು ಪೂಕೈಸುವರೆಂಬ ಸಂಶಯದ ಮೇಲಿಂದ ಅನೇಕರನ್ನು ಬಂಧಿಸಲಾಯಿತು. ದಿಲ್ಲಿಯ ಪತನ ಹೊಸ ಪೂರೈ ಕೆಗಳಿಂದ ಸನ್ನ ದೃರಾದ ಬಿ ಶರು ಸಾ ೧೩ ಕ ಕೋತಿಯ ತ ಒಡೆದು ನಗರವನ್ನು ಪ್ರೌವೇಶಿಸಿದರು. ಬಂಡು ಗಾರರು 'ನಿಕರದಿಂದ ಕಾದಿದರು. ಹೀಗಾಗಿ ನಗರದ ಕೆಲ ಭಾಗ ಮಾತ್ರ ಅಂದು ಅವರ ವಶದಲ್ಲಿ ಬಂದಿತು. ಆದರೆ ಆಯಕಟ್ಟಿನ ಭಾಗವು ಬಂಡುಗಾರರ ವಶದಲ್ಲಿದ್ದಿತು. ೨೦ ನೇ ದಿನಾಂಕದ ಹೊತ್ತಿಗೆ ದಿಲ್ಲಿಯು ಆಂಗ್ಲರ ಕೈವಶ ವಾಯಿತು. ಬಾದಶಾಹನ ಅರಮನೆಯಲ್ಲಿ ಯಾರೂ ಇರಲಿಲ್ಲ. ಬ್ರಿಟಿಶ್‌ ಸೇನಾಪತಿ ಜನರಲ್‌ ಎಲ್ಲನ್ನನು ವಿಜಯಿಯಾಗಿ ತೆನ್ನ ಕಚೇರಿಯನ್ನು ಸಾ ಅರಮನೆಗೆ ಸ ಳಾಂತರಿಸಿದನು. ದಿಲ್ಲಿಯು ಪುನಃ ಬ್ರಿಟಿಶರ ವಶಕ್ಕೆ ಬರಬೇಕಾದರೆ "ವರ ತಿ೮೩೭ ಜನಕು ಸಾವುನೋವುಗಳಿಗೀಡಾಗಿದ್ದರು. ಬಂಡುಗಾರರಲ್ಲಿ ೪೦ಸಾವಿರ ಜನರಾದರೂ ಸತ್ತಿರ ಬೇಕೆಂದು ಬ್ರಿಟಿಶ ಸೇನಾಪತಿಯ ಅಂದಾಜಿರು ವದು. ಅರಮನೆಯಿಂದ ಓಡಿಹೋದ ಬಹಾದೂರ ಶಾಹನು ತನ್ನ ಪೊರ್ವಜನಾದ ಹುಮಾಯೂನನ ಗೋರಿಯ ಬಳಿ ಬ್ರಿಟಿಶರಿಗೆ ಶರಣು ಬಂದನು. ಅದು ಸೆಪ್ಟೆಂಬರ: ೨೧ ರಂದು. ಮರುದಿನ ಅವನ ಮಕ್ಕ ಳು ಅಲ್ಲಿಯೇ ಅನಿರ್ಬಂಧವಾಗಿ ಶರಣು ೫೩. ವೈಭವಶಾರಿ ಮೊಗಲ ಸಮ್ರಾಟರ ಕುಲದ ಈ ಮೂವರು ರಾಜಕುಮಾರರನ್ನು ಬ್ರಿಟಿಶರು ಎಕ್ಳ್ಯಾ ಗಾಡಿಯಲ್ಲಿ ತುಂಬಿಕೊಂಡು ಸು ದಿಲ್ಲಿಯ ಮಹಾದ್ವಾರದ ಬಳಿ ಗುಂಡಿಕ್ಕಿ ಕೊಂದರು. ವೃದ್ಧ ಬಾದಶಾಹಿಗೆ ಜೀವಮಾತ್ರ ದಕ್ಕಿ ತು, ಕೆಂಪ್ರಕೋಟಿಯಲ್ಲಿ ಅವನನ್ನು ಜು 3.17 ೧೨೯ ಪ್ರಚೋದಕ, ಯುರೋಪಿಯನ್ನರ ಕೊಲೆಗೆ ಕಾರಣನೆಂದು: ಬ್ರಿಟಿಶ: ಅಧಿಕಾರಿಗಳು. ವಿಚಾ- ರಣೆಗೆ ಗುರಿಪಡಿಸಿದರು. ವಿಚಾರಣೆಯಲ್ಲಿ ಅವ ನಿಗೆ ಕೂಡ್ರಲು ಕೂಡ ಅವಕಾಶ ಕೊಡಲಿಲ್ಲ. ಅವನು ತಪ್ಪುಗಾರನೆಂದು ಸ್ಥಾಪಿಸಿ ಗಡಿಪಾರು ಮಾಡಲು ನಿರ್ಧರಿಸಿದರು. ರಂಗೂನಿನಲ್ಲಿ. ಆತ ಕೊನೆಯ ದುರ್ದಿನಗಳನ್ನು ಕಳೆದು ಪ್ರಾಣ ಬಿಟ್ಟನು. ಬ್ರಿಟಿಶ ಸೈನಿಕರು ವಿಜಯದಿಂಹ ಮತ್ತರಾಗಿ ದಿಲ್ಲಿಯ ಸುಲಿಗೆ ನಡಸಿದರು. ಇಬ್ಬ ರು ಸೇನಾಧಿ ಕಾರಿಗಳು ಇದನ್ನು ವಿರೋಧಿಸಿದರೂ ನವೆಂಬರ ಪ್ರಾರಂಭದ ವಕೆಗೂ ಈ ಸುಲಿಗೆ ನಡದೇ ಇದ್ದಿತು. ನಾಗರಿಕರ ಮೇಲೆ' ಪೆಂಡುಗಂದಾಯ ಹೇರಿ ಒತ್ತಾಯದಿಂದ ವಸೂಲು ಮಾಡುವ ಕ್ರಮ ನಡೆಯಿತು. ದಿಲ್ಲಿಯಲ್ಲಿ ಪೆನ 10 0ನ ನಾಗರಿಕರು ದಂಡ "ತೊಟ್ಟು ಬರಬೇಕೆಂದು ವಿಧಿಸಲಾಯಿತು. ಮುಸಲ್ಮಾನನು ತನ್ನ ಆಸ್ತಿಯ ಕಾಲುಭಾಗದಷ್ಟು, ಹಿಂದುವು ತನ್ನ ಆಸ್ತಿಯಲ್ಲಿ ನೂರಕ್ಕೆ ೧೫ ರಷ್ಟು ದಂಡವನ್ನು ತೆರಬೇಕೆಂದು. ವಿಧಿಸಲಾಯಿತು. ' ಹೀಗೆ ಅನೇಕ ತಿಂಗಳುಗಳ ನಂತರ ದಿಲ್ಲಿಯಲ್ಲಿ ಪುನಃ ಬ್ರಿಟಿಶ ಸತ್ತೆ ನೆಲೆ ಯೂರಿತು. ಕಾನಪುರ ದುರಂತ ದಿಲ್ಲಿಯಲ್ಲಿ ಬಂಡುಗಾರರಿಗೆ ಹೆಸರಿಗಾದರೂ ರಾಜನೊಬ್ಬ ` ದೊರೆತಿದ್ದ ರ ಕಾನಪುರದಲ್ಲಿ ಅವರು ತಮ್ಮ ಧುರೀಣನೊಬ್ಬ ನನ್ನು ಹು ಡುಕಿಕೊಳ ಬೇ ಕಾಗಿತ್ತು. ಪೇಸವೆ ಬಾಜಿ ಯುತಿ ಹಿರಿಯ ತ್ರ ಸ ಮಗ ನಾನಾಸಾಹೇಬನು ತಂದೆಯ ಮರಣದ ನಂತರ ಅವನ ಪದವಿಗಳಿಗೆ ಎರವಾಗಿದ್ದ ನು ತನ್ನ ಹಕ್ಕು ಪ್ರಸ್ಥಾ ವಿಸಲು ಅವನು ನಡೆಸಿದ ಪ್ರಯತ್ನ ಗಳಲ್ಲ ವ್ಯರೃವಾಗಿದ್ದವು. ಅವನ ಸಲಹೆ ಗಾರ ಅಜಮುಲ್ದ ಬಾನನು ಲಂಡನದ ವಕಿಗೆ ಹೋಗಿ ಬಂದರೂ ಅವನಿಗೆ ಯಶದೊಕಿತಿರಲಿಲ್ಲ. ೧೩೦ ಕಸ್ತೂ ರಿ ಕಾನಪುಿರವು ಮಹತ್ವದ ಸೈನಿಕ ಕೇಂದ್ರವಾಗಿ ದ್ವಿತು. ೧೮೫೭ ಮೇ ಯಲ್ಲಿ ಅಲ್ಲಿ ೬೧ ಯುರೋಪಿ ಯನ್‌. ತೋಫು ಹಾರಿಸುವವರೂ ಮೂರು ಹಿಂದಿ ಕಾಲ್ಡಳಗಳೂ ಒಂದು ಅಶ್ವದಳವೂ ಇದ್ದವು. ನುರಿತ ಸೇನಾನಿ ಸರ್‌ ಹ್ಯೂ ವ್ಹೀಲರ ಈ ಕೇಂದ್ರದ ಸೇನಾಪತಿಯಾಗಿದ್ದನು. ಮೇ ೧೪ ಕ್ರ ಮಿರತ ಹಾಗೂ ದಿಲ್ಲಿಗಳ ಸುದ್ಧಿ ಬ್ರಿಟಿಶ ಹಿಂಸೆ ೨ ನೆಲ್ಲನು ಕಾನಪುರಕ್ಕೆ ಬಂದ ಕೂ. ಡಲೇ ಕಾನಪುರದ ಹತ್ಯಾಕಾಂಡದ ಸೇಡನ್ನು ನಿರ್ಫ್ರುಣೆಯಿಂದ. ತೀರಿಸಿ ಚಂಡ! ಅವನು ಸಾಮೂಹಿಕ ಕಗ್ಗೊಲೆಗಳನ್ನು ನಡೆಸಿದನು. ಕೆಲವ ರಿಗೆ 'ದೀಚಿಘರದಲ್ಲಿ ಸತ್ತ ಬಿಳಿಯರ ರಕ್ತವನ್ನು ತೊಳೆಯುವಂತೆ ಮಾಡಿ ಗಲ್ಲಿಗೇರಿಸಿದನು. ಹಾಗೆ ತೊಳೆಯಲೊ ಪ್ರದವರನ್ನು ಹೊಡೆದು. ಒಸಪ್ಪಿಸುತ್ತಿ ದ್ದನು. ಅವನು ಬ್ರಾಹ್ಮಣರಸ್ಸೆ ಲ್ಲ ಗಳ್ಸೆ ಗೇರಿಸಿದ ಸಕತ ಹುನಿಯಲು ಹಾಗೂ ಮುಸಲ್ಮಾನರನ್ನು ಗಳ್ಗಿಗೇರಿ ಸಿದ ನಂತರ ಸುಡಲು ನಿಧಿಸಿದ್ದನು! ರಸೆಲ್ಲನು ತನ್ನ ಪ್ರತ್ಯಕ್ತ ವರದಿ ಗಳಲ್ಲಿ ಈ ಧರ್ಮಕಂಟಕತನವನ್ನು ವರ್ಣಿಸಿ, ಮುಸ್ಲಿಮರನ್ನು ಗಲ್ಲಿಗೆ ರಿಸುವ ಮೊದಲು "ಯ ಚರ್ಮ ವನ್ನು ಅವರ ಶರೀರಕ್ಕೆ” ಹೊಲಿಯು ವುದು, ಸಾಯುವ ಮುಂಚೆ ಹಂದಿ ಚರ್ಜಿಯನ್ನು ಅವರ ಮೇಲೆ ಹೊಯ್ಯುವುದು. . - ಹಿಂದುಗಳನ್ನು ಜ೦ಸಿಸಿ ಧರ್ಮಭ ಸ್ಟರನ್ನಾಗಿ ಮಾಡು ವುಡೇ ಮೊದಲಾದ ಕೃತಿಗಳು ಕ್ರಿಸ್ತ ಧರ್ಮಕ್ಕೆ ನಿರುದ್ಧವೂ ಅಸಹ್ಮವೂ ಆಗಿವೆ 31 ಎಂದಿದ್ದಾ ನೆ. ಬಂದರೂ ಕಾನಪುರವು. ಶಾಂತವಾಗಿಯೇ ಇದ್ದಿತು. ಸೇನಾಪತಿ ನಿಶ್ಚಿಂತನಾಗಿದ್ದನು. ಗವರ್ನರ ಜನರಲ್ಲನಿಗೂ ಎಲ್ಲವೂ ಶಾಂತವಿ ಕುವದಾಗಿಯೇ ತಿಳಿಸಿದ್ದ ಸ್‌ ಆದರೆ ಸಿಪಾಯರ "ಮನದಲ್ಲುಂಟಾಗುತ್ತಿದ್ದ ದುಗುಡವು ಅವರಿಗೆ ಹೇಗೆ ತಿಳಿಯಬೇಕು? . ಓರ್ದ ಸಿಪಾಯಿಯು ಸಾಹೇಬ ಜನರ ನಡವಳಿಕೆ ಸಂಶಯದ್ಮಾಗಿದೆಯೆಂದು ತನ್ನ ಸಹೋದ್ಯೋಗಿ ಗಳನ್ನು ಎಚ |ರಿಸಿದನು. ಅದಕ್ಕಾ ಗಿ ಅವನನ್ನು ಬಂಧಿಸಿ ಗಲ್ಲಿನ ಶಿಕ್ಹೆ ವಿಧಿಸಿದರೂ ಸಿಪಾಯರನ್ನು, ಜೆಣಕಿದಂತಾಗಬಹುದೆಂದು ತಿಳಿದು ಶಿಕ್ಷೆಯನ್ನು ಇರಿಯಲ್ಲಿ ತರಲಿಲ್ಲ. : ಇದೇ ಸಮಯದಲ್ಲಿ ಪೇಟಿಗೆ ಅಗ್ಗ ದರದಲ್ಲಿ ಮಾರಾಟಕ್ಕೆ ಬಂದ ಹುಳಿತ ಹಿಟ್ಟು ಹಂದಿ-ಆಕಳುಗಳ ಎಲುವಿನ ಪ್ರೆಡಿಯಿಂದ ಕೂಡಿದೆಯೆಂದು ಸಿಪಾಯಿಗಳಲ್ಲಿ . ಸುದ್ದಿ ಹಬ್ಬಿ ತು. ಇತ್ತ ಬ್ರಿಟಿಶ ಅಧಿಕಾರಿಗಳು ದಂಗೆಯ ಇಚ ತಮ್ಮ ಸಂರಕ್ಷಣದ ವ್ಯವಸ್ಥೆಯನ್ನು ಮಾಡಿಕೊಂಡರು. ಒಂದು ಸ್‌ ವರಿಗೆ ಸಾಕಾಗುವಷ್ಟು ಸಾಮಾನು ಗಳನ್ನು ಸಂಗ್ರಹಿಸಿದ್ದಲ್ಲದೇ 'ನೊಕ್ಕಸದಿಂದ ಒಂದು ಲಕ್ಷ ರೂಪಾಯಿಗಳನ್ನು ತಂದಿರಿಸಿದರು. ಯುರೋಪಿಯನ್ನರಿಗೆ ತಮ್ಮ ಮೇಲೆ ವಿಶ್ವಾಸ ವಿಲ್ಲವೆಂದು ಡಸ ಮನವರಿಕೆಯಾ ಯಿತು. ಜೂನ ೪ನೇ ದಿನಾಂಕ ರಾತ್ರಿ ಅಶ್ವ ದಳದವರು ಬಂಡು ದ ಅದರಿಂದ ಆ ವರೆಗಿನ ಅನಿಶ್ಚಿ ತ ವಾತಾವರಣ ಮಾಯವಾ ಯಿತು. “ಅಶ್ವ ದಳವನ್ನು ೧ನೇ ಪದಾತಿ ದಳವು ಸಕ ಮರುದಿನ ೫೬ ನೇ ಪದಾತಿ ದಳವೂ ಬಂಡಿನಲ್ಲಿ ಸೇರಿತು. ೫೩ ನೇ ಪದಾತಿ ದಳವು ಆಳರಸರಿಗೆ ನಿಷ್ಠವಾಗಿಯೇ 'ಉಳಿದಿತ್ತು. ಬಂಡುಗಾರರ ಎರುದ್ಧ ಅದು ಬೊಕ್ಕಸದ ರಕ್ಷಣೆ ಯಲ್ಲಿ ತೊಡಗಿತ್ತು. ಅದಕೆ ತಪ್ಪೆ ತಿಳಿವಳಿಕೆ ಯಂದ ಅವರ ಮೇಲೆ ಯುಕೋಖಯನ್‌ ಸೈನ್ಶ ಗುಂಡು ಹಾರಿಸಿದ್ದ ರಿಂದ ಅವರು ಅನಿವಾರ್ಯವಾಗಿ ಬಿಟಿಶರನ್ನು ತೊಯಬೇಕಾಯಿತು. ಬಂಡುಗಾರರು ಬೊಕ್ಕಸವನ್ನು ಕೊಳ್ಳೆ ೧೮೫೭: ಕೆಲ ದೃಶ್ಯಗಳು ಹೊಡೆದು ಸೆರೆಮನೆಯಲ್ಲಿದ್ದ ಕೈದಿಗಳ ಬಿಡುಗಡೆ ಮಾಡಿ ದಿಲ್ಲಿಯ ಕಡೆಗೆ "'ರಳಿದರು. ಮಾರ್ಗ ದಲ್ಲಿ ಅವರು ಕಲ್ಯಾಣಪುರದ ಬಳಿ ನಿಂತು ಅಲ್ಲಿಂದ ತಿರುಗಿ ಕಾನಪುರಕ್ಕೆ ಬಂದರು. ನಾನಾ ಸ ಸಾಹೇ ಬನು ಪ್ರಾರಂಭದಲ್ಲಿ ಬ್ರಿಟಿಶರಿಗೆ ಸಹಾಯ ಮಾಡಲು ಮುಂದೆ ಬಂದದ್ದಲ್ಲದೆ ಬೊಕ್ಕ ಸದ ರಕ್ಷಣೆಯ ಭಾರವನ್ನು ಕೆಸಿಡೆಂಟಿ ಮ್ಯಾಜಸ್ಟ್ರೇಟ ನಿಂದ ವಹಿಸಿಕೊಂಡಿದ್ದನು. ಆದರೆ ಸ ಬಂಡುಗಾರರನ್ನು ಹೇಗೆ ಸೇರಿದನು? ಬಂಡು ಗಾರರ ಬಲುಮೆಗೊಳಗಾಗಿ ನಾನಾ ಸಾಹೇಬನು ಅವರ ಪಕ್ಷ ಸೇರಿದವನೆಂದು ತಾತ್ಕಾ ಟೋಪಿ ಹೇಳಿರುವನು. ಬ್ರಿಟಿಶರು ತಮ್ಮ ರಕ್ಷಣಾ ವ್ಯೂಹದ ಸುತ್ತಲೂ ಸುರಂಗಗಳನ್ನು ಹಾಕಿದ್ದರು. ಅಲ್ಲಿ ಅರ್ಧದಷ್ಟು ಹೆಣ್ಣು ಮಕ್ಕ ಚ ಹಾಗೂ ಚಿಕ್ಕ ಮಕ್ಕ ಳೆ ಇದ್ದ ರು. ಆರರಲ್ಲಿ ಮದ್ದು ಸಃ ಸಾಕಖ್ಟ ದ್ಮರೂ ಆಹಾರ: ಮಾತ್ರ. ಸಾಕಷ್ಟು ಇರಲಿಲ್ಲ. ಅಕ್ಕಿ--ಹಿಟ್ಟನ್ನು ಕೇವಲ ಹೆಣ್ಣುಮಕ್ಕಳು ಹಾಗೂ ಚಿಕ್ಕಮಕ್ಕಳಿಗೆ ಕೊಡಲಾಗುತ್ತಿತ್ತು. ಕೆಲ. ದಿನಗಳಲ್ಲಿಯೇ ಅವು ಮುಗಿದವು. ಈ ವ್ಯೂಹದಲ್ಲಿದ್ದ ಒಂದು: ಕುದುಕೆ, ಒಂದು ಎತ್ತು ಸಹ ಅವರಿಗೆ ಆಹಾರವಾಗಬೇ ಕಾಯಿತು. ಒಂದು ಸಲ ಒಂದು ಬೀದಿ ನಾಯಿಯನ್ನು ಕೂಡ ತಿನ್ನಲು ಅವರು ಯತ್ನಿಸಿದರು! ಇದಕ್ಕಿಂತಲೂ ನೀರಿನದು ಅವರಿಗೆ. . ಬಹಳ ತೊಂದರೆ ಯಾಗಿತ್ತು. ಅಲ್ಲಿ ಇದ್ದ ಒಂದೇ ಬಾವಿಗೆ ಸಂರ ಕ್ಹಣೆ ಇರಲಿಲ್ಲ. ನೀರು ತರಲು ಬಂದವರನ್ನು ಬಂಡುಗಾರ 'ಗುರಿಗಾರರು ಗುಂಡಿಕ್ಕಿ ಕೊತ್ತಿ ದ್ವರು. ಇತ್ತ ನಾನಾ ಸಾಹೇಬನು ಆಡಳಿತದ ಸೂತ್ರ ವಹಿಸಿಕೊಂಡನು. ಸುಬೇದಾರ ಟೀಕಾಸಿಂಗ ನನ್ನು ಜನರಲ್‌: ಪದವಿಗೇರಿಸಿ ಸೇನಾಪತಿಯಾಗಿ ಮಾಡಲಾಯಿತು. ನ್ಯಾಯಾಂಗದ ಕಾರ್ಯವನ್ನು ಅವನು ವಹಿಸಿಕೊಂಡನು. ವ್ಯೂಹದಲ್ಲಿಯ ಬ್ರಿಟಿಶರು ಬಹಳ ಕಂಗಾಲಾದ . ಸಮಯದಲ್ಲಿ ಅವರಿಗೆ ಬಂಡುಗಾರರು ಪರಿಹಾರ ೧೩೧ ವೊದಗಿಸಲು ಮುಂದೆ ಬಂದರು. ಬ್ರಿಟಿಶ ಅಧಿ- ಕಾರಿಗಳು ಅವರನ್ನು ನಂಬಿ ಅಲ್ಲಿಂದ ಅಲ್ಹಾಬಾ ದಕ್ಕೆ ಹೋಗಲು ಒಪ್ಪಿ ಕೊಂಡರು. ಅವರಿಗೆ ಸುರಿತ ಸಾರಿಗೆ ಸೌಕರ್ಯವೊದಗಿಸಲು ನಾನಾ ಒಬ್ಪಿ ಕೊಂಡನು. ೨೭ನೇ ಜತ ಮುಂಜಾನೆ ೧೬ "ಆಕೆಗಳು ಹಾಗೂ ೭೦-೮೦ ಪಲ್ಬಕ್ಕಿ ಗಳು ಅವರನ್ನು ನದೀ ತೀರಕ್ಕೆ ಕಕೆದೊಯ್ಯ ಲು ಸಿಡವೆ ಅವರೆಲ್ಲರೂ ನನೀ ತೀರಕ್ಕೆ ಸ ನೌಕೆಗಳನ್ನು ಏರಿದರು. ಆದರೆ ಇನ್ನೇನು ನೌಕೆ ಗಳು ಹೊರಡಬೇಕೆನ್ನುವಷ್ಟರಲ್ಲಿ ಅಂಬಿಗರು ಆ ನೌಕೆಗಳಿಂದ ತೀರಕ್ಕೆ ಓಡಿಬಂದರು. ತೀರದಲ್ಲಿದ್ದ ಸಿಪಾಯರು ನೌಕೆಗಳ ಮೇಲೆ ಗುಂಡುಹಾರಿಸತೊಡಗಿದರು. ಈ ತಿಕ್ಕಾಟದಲ್ಲಿ ಪಾರಾಗಿ ನೌಕೆಯೇರಿ ಮುಂದೆ ಹೋದ *ೆಲವ ರನ್ನು ಬಂಡುಗಾರರು ಬೆನ್ನಟ್ಟಿ ಗುಂಡುಹಾರಿಸುತ್ತ ನಡೆದರು. ಮೂರು ದಿನಗಳ ಯಮಯಾತನೆಯ ನಂತರ ಅವರಲ್ಲಿ ಬದುಕಿ ಉಳಿದವರ ಸಂಖ್ಯೆ ಕೇವಲ ಏಳು. ಅವರಲ್ಲಿಯೂ ಇಬ್ಬರು ಈಸು ತ್ತಿರುವಾಗ ಗುಂಡಿಗಾಹುತಿಯಾದರು. . ಇನೊ ಬ್ಬನು ದಂಡೆಗೆ _ಹೋದಾಗ ತಲೆಯೊಡೆದು ಕೊಲ್ಲಲ್ಪಟ್ಟಿನು. ಅಳಿದುಳಿದವರಿಗೆ ೨೯ ನೇ ಜೂನಕ್ಕೆ ದಿಗ್ವಿಜಯ ಸಿಂಗನೆಂಬ ಜಮೀನದಾರ ನಲ್ಲಿ ಆಶ್ರಯ ಸಿಕ್ಕಿತು. ಸತಿ ವ ಘಾಟದಲ್ಲಿ ನಡೆದ ಈ ಕಗ್ಗೊ ಲೆಯಲ್ಲಿ ಕ್ರೈ ಗೆ ಸಿಕ ವರನ್ನು. ಬಂಡುಗಾರರು ಸೆಕೆ ಹಿಡಿದು ಸ ಗಂಡಸ ರ್ನೆಲ್ಲ ಗುಂಡಿಕ್ಕಿ ಕೊಲ್ಲಲಾಯಿತು. ಹೆಂಗಸರನ್ನ ಬೀಬಿಫಕ ಎಂಬ ಮನೆಯಲ್ಲಿರಿಸಲಾಯಿತು. ಈ ಹೊತ್ತಿಗೆ ಬ್ರಿಟಿಶ ಸೇನಾಪತಿ ಹ್ಯಾವಲಾಕನು ಕಾನಪುರ ವನ್ನು ಮುತ್ತಿದನು. ಕಾನಪುರವು ತಮ್ಮ ಕೈಯಲ್ಲಿ ಉಳಿಯುವದಿಲ್ಲವೆಂದು ಗೊತ್ತಾದ ಕೂಡಲೆ ಬಂಡುಗಾರರು. ಕ ಹೆಣ್ಣು ಮಕ್ಕಳ ನ್ಸೆಲ್ಲ ಕೊಂದು ಹೆಣಗಳನ್ನು ಒಂದು ಬಾಎಯಲ್ಲಿ ಒಗೆದರು. ಈ ವೇ ಳೆಗಾಗಲೇ ನಾನಾಸಾಹೇಬನು ಬಿಥೂರಿಗೆ ಹೋಗಿದ್ದನು. ಅಲ್ಲಿಂದ ಅವನು ಪಾರಾಗಿ ಅವಧಕ್ಕೆ ಹೋದನು. ಕಾನಪುರವು ೧೩೨ ತಮ್ಮ ವಶಕ್ಕೆ ಬಂದ ಕೂಡಲೇ ಬ್ರಿಟಿಶರು ಈ ಕಗ್ಗೊ ಲೆಯ ಡು ತೀರಿಸಿಕೊಂಡು. ಗಲ್ಲಿನ ಶಿಕ್ಷೆ "ಎಧಿಸಲ್ಪಟ್ಟ ಪ್ರತಿಯೊಬ್ಬರೂ ಬೀಬಿಘರ ಮನೆಯ ರಕ್ತದ ಕಲೆಗಳನ್ನು ನಾಲಗೆಯಿಂದ ರಸಜೇಕೆಂದು ಅವರು ವಿಧಿಸಿದರು! ಕಾಶೀಧಾಮದಲ್ಲಿ ಬನಾರಸದಲ್ಲಿಯ ಬಂಡಿಗೆ ಮಾತ್ರ: ಜ್ರಿಟಿಶ ಅಧಿಕಾರಿಗಳೇ "ಪ್ರ ಚೋದನೆ ಕೊಟ್ಟಿಂತಾಯಿತು. ಅಲ್ಲಿಯ ೩೭ ನೇ ಪದಾತಿ ದಳವು” ಸರಕಾರಕ್ಕೆ ನಿಷ್ಕವಾದುದಾಗಿದ್ದಿತು. ಆದರೆ ಬಿಸಿ ರಕ್ತದ ಬ್ರಿಟಿಶ ತರುಣ ಸೇನಾಪತಿ ನೆಲ್ಲನು ಅವರನ್ನು ನಿಶ್ಶಸ್ತ್ರಗೊಳಿಸಬೇಕೆಂದು ಹಟಿಹಿಡಿದನು. ಈ ಸಿಪಾಯರು ಪಕಠೀಡಿಗೆ ಬಂದಾಗ ಶಸ್ತ್ರಾಸ್ತ್ರ ಒಪ್ಪಿ ಸಲು ತಿಳಿಸಲಾಯಿತು. ಅವರು ಚಕಾರ ಶಬ್ದ ನುಡಿಯದೇ ತಮ್ಮ ಶಸ್ತ್ರಾಸ್ತ್ರಗಳನ್ನು ಒಬ್ಬಿ ಸಿದರು. ಅದೇ ಪೇಳೆಗೆ ಅಲ್ಲಿಗೆ ಬ್ರಿಟಿಶ ಸೈನಿಕ ರನ್ನು ಕರೆತರಲಾಯಿತು. ಇದರಿಂದ ಸಿಪಾಯರು ತಮ್ಮನ್ನು ಕೊಲ್ಲಲು ಇವರನ್ನು ಕರೆತಂದಿದ್ದಾ ರೆಂದು ತಿಳಿದರು. ಆಗಿನ ಪರಿಸ್ಥಿ ತಿಯೂ ಹಾಗಿ ದ್ವಿತು. ಸೇನಾಪತಿ ಪೊನ್ಸಲೆ ಹಾ ಇಗಲ್ಲವೆಂದು ತಿಳಿಸಿದರೂ ಸಿಪಾಯರಿಗೆ ಮನವರಿಕೆಯಾಗದೇ ತಮ್ಮ ಶಸ್ತ್ರಾಸ್ತ್ರ ತೆಗೆದುಕೊಳ್ಳಲು ಧಾವಿ ಸಿದರು. ಜಗ್ಗ ಯುಕೋಪಿಯನ್‌ ಸೈನಿಕರು ಅವರ ಮೇಲೆ ಗುಂಡು ಹಾರಿಸಿದರು. ಈ ವೇಳೆಗೆ ಅಲ್ಲಿಗೆ ಪರೇಡಿಗೆ ಬಂದಿದ್ದ ಶಖ ಹಾಗೂ ಇತರ ಸೈನಿಕರಿಗೆ ಸಂಶಯ ಬಂದು ಅವರು ತಿರುಗಿ ನ ಹಾರಿಸಲಾರಂಭಿಸಿದರು. ಹೀಗೆ ಓರ್ವ ಸೇನಾಪತಿಯೆ ಹಟದಿಂದಾಗಿ ನಿಷ್ಠ ಸೈನಿಕರು ಬಂಡೆದ್ದರು. ಬನಾರಸದಲ್ಲಿಯ ಈ ಘಟನೆಯ ಸುದ್ದಿ ಅಲ್ಹಾ ಬಾದಕ್ಕೆ ಮರುದಿನ ಮುಟ್ಟಿತು. ಅಲ್ಲಿಯ ೬ನೆ ನ ದಳದವರು ಗೂ ಫ್ರ ಗತಿ ಬರಬಹುದೆಂದು ಬಂಡೆದ್ದು ಯುರೋಪಿಯನ್ನ ರನ್ನು ಕೊಲ್ಲುತ್ತ ಸಾಗಿಸಿದರು. ಅವರ ಬಂಗ್ಲೆ ಗಳ “ಕಚ್ಚಲು ನಿರಾಕರಿಸಿದಾಗ ಇಣಿಸಿತು. ಕಸ್ತೂ ರಿ ಸುಲಿಗೆ ಮಾಡಿ ಕೊಳ್ಳೆಯಿಡತೊಡಗಿದರು. ಈ ಸೈನಿಕರು ಸುಲಿಗೆಯೊಂದಿಗೆ ತಂತಮ್ಮ ಮನೆ ಗಳಿಗೆ ಹೋಗಿಬಿಟ್ಟರು. ಆಗ ನಗರದ ಆಡಳಿತ ವನ್ನು ಮಾಲ್ವಿ ಲಿಯಾಕತ್‌ ಅಲಿಯು' ಬಾದಶಾ ಹನ ಹೆಸರಿನಲ್ಲಿ ನಡೆಸಿದನು. ಸೇನಾಪತಿ ನೆಲನು ಅಲ್ಲಿಗೆ ಬರುವ ವರೆಗೆ ಅವನ ಆಡಳಿತ ನಡೆಯಿತು. ಅವನು ಅಲ್ದಾ ಬಾದವನ್ನು ವಶಪಡಿಸಿಕೊಂಡ ನಂತರ ಅತಿ ಕ್ರೂರವಾದ ಆಳಿಕೆ ಸಾಗಿಸಿದನು. ಯಾವದೇ ಅಪರಾಧ ಮಾಡದವರನ್ನು . ಸಹೆ ಅವನು ದಂಡಿಸಿದನು. ಹಳ್ಳಿ ಗರಂತೂ ಅವನ ಕ್ರೂ ರತನಸ್ಕೆ ಬೇಸತ್ತು. ದಿಕ್ಕು ಪಾಲಾಗಿ ೫4 ಲಖನೋ ಮುತ್ತಿಗೆ ೧೮೫೭ ರ ಬಂಡಾಯವೆದ್ದಾಗ ಅವಧ ಪ್ರಾಂತ ಬ್ರಿಟಿಶರ ಪಾಲಾಗಿ ಒಂದು ವರ್ಷವಾಗಿತ್ರಷ್ಟೆ. ಮೊಗಲ . ವಜೀರರ ಜಹಾಗೀರದಾರನಾದ ಅವಧ ಸಂಸ್ಕಾ ನದ ವಜೀರ ಅಲ್ಲಿ ಶಾಹನು ರಾಜ್ಯಕಾರ್ಯ ವನ್ನು ದುರ್ಲಕ್ಷಿಸಿ ಸದಾ ಅಂತಃ ಪ್ರೆರದಲ್ಲಿಯೇ ಮಾಸಿಸುತ್ತಿ ದ್ಮುದರಿಂದ ಬ್ರಿಟಿಶರು ಸಮಯ ಸಾಧಿಸಿ ಅದನ್ನು" ತಮ್ಮ ಪ್ರಾಂತವ ನ್ನಾಗಿ ಮಾಡಿಕೊಂಡಿದ್ದರು. ೧೮೫೬ ಫೆಬ್ರುವರಿ ಯಲ್ಲಿ ಅದು ಬ್ರಿಟಿಶ ಪ್ರಾಂತವಾಗಿತ್ತಷ್ಟೆ. ಬ್ರಿಟಿ ಶರ " ೈತ್ಯಗಳಿಂದ ಅಲ್ಲಿ ಜ್‌ ಹೆಬ್ಬಿ ತ ಬಂಡಾಯದ ಪ್ರಾರಂಭದಲ್ಲಿ ಸರ್‌ ಲಾಕೆನ್ಸನು, ಅದರ ಜೀಫ ಕಮೀಶನರನಾಗಿದ್ದನು. ಈಗ ಉತ್ತರ ಪ್ರದೇಶದಲ್ಲಿ ಅವಧವು ಸೇರಿ ಹೋಗಿದೆ. ಅದರ' ರಾಜಧಾನಿ ಆಗ ಲಖನೋ ಆಗಿತ್ತು. ಬಂಡಾಯದ ಮೊದಲ ಕುರುಹು ಅವಧದಲ್ಲಿದ್ದ ೪೮ ನೇ ಪದಾತಿದಲದ. ಸಿಪಾ ಯರು "ಕಾಡತೂಸುಗಳನ್ನು ಬಾಯಿಯಿಂದ ಆದರೆ ಲಾಕನ್ಸನು ಅವರನ್ನು ನಿಶ್ಶಸ್ರ್ರ ಗೊಳಿಸಿ ಪರಿಸ್ಥಿತಿ ಯನ್ನು ಬೊಂತಗೊಳಿರಿದರು.' ಆದರೆ ಸ್ವಲ್ಪ ಕಾಲದಲ್ಲೇ ಅವಧದಲ್ಲಿ ಎಲ್ಲೆಡೆಗೆ ೧೪೫೭: ಕೆಲ ದೃ ಶ್ಯ ಗಳು ಬಂಡಾಯದ ಹೊಗೆ ವ್ಯಾಪಿಸಿತು. ಮೇಣ೧ಳನೇ ದಿನಾಂಕ ಮಿರತದ ಬಂಡಾಯದ ಸುದ್ದಿ ಲಖ ನೋಕ್ಕೆ ಬಂತು. ೩೦ ನೇ ದಿನಾಂಕ ಮುರಿಯನ್‌ ದಲ್ಲಿದ. ೧೩ ಮತ್ತು ೭೧ ನೇ ಪದಾತಿದಳ ಬಂಡೆ ದ್ಧ "ವ್ರ ಆದಕೆ ಅವರನ್ನು ಹತ್ತಿ ಕ್ಸಿ ಮುಂದಾಳು ಗಳನ್ನು ಮಚ್ಚಿಭವನದೆದುರು "ಲ್ಲಿಗೇರಿಸಲಾ ಯಿತು. ಉಳಿದ ಬಂಡುಗಾರರು ದಿಲ್ಲಿಗೆ ತೆರಳಿ ದರು. ಖೈ ರಾಬಾದದ ಮುಖ್ಯ ಸ್ಥ ಸ್ಮ ಳವಾದ ಸತಾ ಪುರದಲ್ಲಿ ್‌ ತ ಟೆ "ಡಿ ಹಾರಿತು. ಯುರೋಪಿಯನ್ನ 0 ಹತ್ಯೆಯಾಯಿತು. ಫೈಜಾ ಬಾದದಲ್ಲಿ ಬನಾರಸದ,ಘಟನೆ ಪ್ರತಿಧ್ಯನಿಸಿ ದಂಗೆ ಯೆದ್ದಿ ತು: ಜೂನ್‌ ಮಧ್ಯದೊಳಗಾಗಿ ಅವಧದ ಬಹು ಭಾಗ ಬ್ರಿಟಿಶರ ತ ಬಿಟ್ಟು ಹೋಯಿತು. ಬಂಡು ಗಾರರು ಸ ಸೆ ನುಗ್ಗತೊಡಗಿದ್ದರು. ಲಾಕಿನ್ಸನು ಬಿಳಿಯರನ್ನೆಲ್ಲ ಲಖನೋ ರೆಸಿಡೆನ್ಸಿ . ಯಲ್ಲಿ ಕೂಡಿಸಿ: ಅಲ್ಲಿ ಸಂರಕ್ಷಣ ವ್ಯೂಹಮಾಡಿ `: ಆಹುತಿ ತೆಗೆದುಕೊಂಡಿತು. . ಈ ಸೊಂಡನು. ನಗರದ ಹೊರಗೇ ಬಂಡುಗಾರ ಕನ್ನೆ ದುರಿಸಿ ಅಟ್ಟಿ ಬೇಕೆಂದು ಅವನು ಮಾಡಿದ ಹಂಚಿಕೆ ವ್ಯರ್ಥವಾಗಿ ಅವನು ಚಿನ್ಹಾತ ಬಳಿ ಸೋತು ಹಿಂದಿರುಗಬೇಕಾಯಿತು. ಬಂಡು ಗಾರರು ಏರಿ ಬಂದು ಕೆಸಿಡೆನ್ಸಿಯನ್ನು ಮುತ್ತಿ ದರು. ಅಂದು ಬಿದ್ದ ಮುತ್ತಿಗೆ ಆರು ತಿಂಗಳು ಸಾಗಿತು. ಲಖನೋದ ಈ ಮುತ್ತಿಗೆ ಇಡೀ ಬಂಡಾ ಯದ ಇತಿಹಾಸದಲ್ಲೇ ಭೀಕರವಾಗಿತ್ತು. ಲಾರೆನ್ಸನು ಸಾಕಷ್ಟು ಸನ್ನಾಹ ಮಾಡಿಕೊಂ ಡಿದ್ದರೂ ಕೆಲ ದಿನಗಳಲ್ಲಿಯೇ ಮುತ್ತಿಗೆಗೊಳ ಗಾದವರ ಸಿ ತಿ ತೆಚ್ಚೆತು. 'ಅಿವರ ಆಹಾರಸಂಗ್ರ ಹೆ ಕರಗತೊಡಗಿತು, ಕೂರಗಿನ ಸಂಪರ್ಕ ತಪ್ಪಿ ತು. ಒಬ್ಬೊಬ್ಬರೇ ಯುರೋಪಿಯನ್ನರು ಸಪ್ನಾಜರ ಗುಂಡಿಗೆ ಆಹುತಿಯಾಗತೊಡಗಿದರು. ಕಾಲರಾ ಬೇನೆ ಇದೇ ಸಂಧಿ ಸಾಧಿಸಿಕೊಂಡು ಹಲವರನು ಸ್ಥಿತಿಯಲ್ಲಿ ೧,೭೨೦ ಸೈನಿಕರನ್ನೊಳಗೊಂಡು ೩ ,000 ಬಿಳಿ ಯರು ಸಿಪಾಯಿಗಳ ಬಂದೂಕಿನ ಮತ್ತು ತೋಪಫುಗಳ ಗುಂಡುಗಳಿಗೆ ಗುರಿಯಾಗಿ ಕಾಲ ಕಳೆಯುತ್ತಿದ್ದರು. ಅವರಲ್ಲಿ ಅನೇಕ ಹೆಂಗಸರು ಮಕ್ಕ ಛಿದ್ದರು. ಕಮಿಶನರ ಸರ್‌ ಹೆಕ್ರಿ ಲಾಕೆನ್ಸನು ಒಂದು ದಿನ ಸಂರಕ್ಷಣೆಯ “ಜ್ರ ಗಳನ್ನು ಕೊಡುತ್ತ ತನ್ನ ಕೋಣೆಯಲ್ಲಿ ಕುಳಿತಿದ್ದಾಗಲೇ ಗುಂಡಿಗಾಹುತಿಯಾದನು. ಬ್ರಿಟಿಶರು ದಿನಕ್ಕೆ ೧೫-೨೦ ಜನರಂತೆ ಸಾಯು ತ್ತಿದ್ದರು. ಲಾಠೆನ್‌ ನ:ನಂತರ ಸಮಿಶನರೆನಾದ ಮೇಜರ ಬ್ಯಾಂಕ್ಸ ಸ ಜುಲೈ ೨೧ನೇ ದಿನ ಸಿಪಾ ಯಿಗಳ ಗುಂಡಿಗೆ ತುತ್ತಾದನು. ಗುಂಡುಗಳು ಯಾವ ಮಾರ್ಗವಾಗಿ ಬರಬಹುದೆಂಬ ನಿಯಮ' ಏರಲಿಲ್ಲ. ಕಿಡಿಕಿಗಳಿಂದಲೂ ಅವು ಒಳ ಬರುತ್ತಿ ದ್ವವು, ಆಗಾಗ್ಗೆ ತೋಫಿನ ಗುಂಡುಗಳೂ ಬಂದು ತಮ್ಮ ಪಾಲಿನ ಅನಾಹುತ ಮಾಡುತ್ತಿದ್ದವು. ಶಿಬಿ ರದಲ್ಲಿ ಹೊಲಸೋ ಹೊಲಸು, “ ಹಂದಿಯಾಕಾ ರದ "ಹೆಗ್ಗೆ ಣಗಳು” ಮೈ ಮೇಲೆ ಹರಿಯುತ್ತಿದ್ದವು. ಒಂದು ನಿಟ್ಟ ನಲ್ಲಂತೂ “ನೀ ವಿಜಯ ವಾಗುವಂತಿದ್ದಾ ಗ ಬಿಳಿಯ ಹೆಂಗಸರು ವಿಷ ತೆಗೆ ದುಕೊಳ್ಳುವ ವಿಚಾರ ಮಾಡಿದ್ದರು. ಬಂಡುಗಾ ರರು ಗೆದ್ದ [ಗ ಹೆಂಗಸರನ್ನೆಲ್ಲ ತೋಪಿನಿಂದ ಹಾರಿಸಿ ಬಿಡಬೇಸೆಂದು ಗಂಡಸರು ಯೋಚಿಸಿದರು, ಮುತ್ತಿಗೆಗೊಳಗಾದವರು. ಚಾತಕ ಪಕ್ಷಿ ಯಂತೆ: ತಮ್ಮವರ ಸಹಾಯವನ್ನು : ಎದುರು ನೋಡುತ್ತಿದ್ದರು. ಸೇನಾಪತಿ ಹೆವಲಾಕನು ೧೩೪ ಬ್ರಿಟಿಶ ಹಿಂಸೆ ಬಂಡಾಯ ಪ್ರಾರಂಭವಾದ ಕೆಲ ದಿನಗಳಲ್ಲೇ ಜ್ರಿಟಶರ ಹೇಯ ಕೃತಿ ಗಳು ಪ್ರಾರಂಭವಾದವು. ೧೮೫೭ ಮೇ ದಲ್ಲಿ ಜನರಲ್‌ ನೆಲ್ಲನು ಕಲಕತ್ತೆ ಯಿಂದ ಬನಾರಸ, ಅಲ್ಲಾಬಾದ ಕಡೆಗೆ ಹೊರಟನು. ಅವನು ತನ್ನ ಕಿರಿಯ ಸೇನಾಧಿಕಾರಿ ಮೇಜರ ರಿನಾಡನಿಗೆ, “ಮಾರ್ಗದಲ್ಲಿ ಶತ್ರುಗಳು ಆಕ್ರಮಿಸಿದ ಹಳ್ಳಿಗಳನ್ಸೆಲ್ಲ ಕೊಳ್ಳೆ ಹೊಡೆದು ನಾಶ ಗೊಳಿಸಬೇಕೆಂದು'' ಲಿಖಿತ ಆಜ್ಞೆ ಯಿತ್ತನು. ಬಂಡಾಯದಲ್ಲಿ ಸೇರಿದ ನೆಂದು ತಿಳಿದ *ೆಲ ಹಳ್ಳಿಗಳಲ್ಲಿಯ ಎಲ್ಲ ಜನರನ್ನು ಕೊಲ್ಲಲಾಯಿತು. “ ಹಂದೀಯರನ್ನು ದಯೆ ದಾಕ್ಷಿಣ್ಯ ನಿಲ್ಲದೇ ಕೊಲ್ಲಲಾಗುತ್ತಿತ್ತು. ಎರಡು ದಿನಗಳಲ್ಲಿ ರಸ್ತೆಯ ಬದಿಯಲ್ಲಿ 9೨ ಜನರನ್ನು ಗಲ್ಲಿಗೇರಿಸಲಾಯಿತು. ೧೨ ಜನರು ಈ ಸೈನಿಕರ ಮುನ್ನಡೆಯ ಕಾಲಕ್ಕೆ ಮುಖ ತಿರುವಿ ನಿಂತಿದ್ದರಿಂದ ಅನರನ್ನು ಗಲ್ಲಿಗೇರಿಸಲಾಯಿತು. ಅವರು ನಡುನೆ ನಿಲ್ಲುತ್ತಿದ್ದ ಹಳ್ಳಿಗಳಿ ಗೆಲ್ಲ ಕೊಳ್ಳಿಯಿಡುತ್ತಿದ್ದರು. ಹೆಂಗ ಸರು--ಮಕ್ಕಳು ಕೂಡ ಜ್ರಿಬಿಶರ ಈ ಮೊದಲ ಸೇಡಿಗೆ ಒಳಗಾದರು. ? ಎಂದು ರಸೆಲ್ಲನೆಂಬ ಜ್ರಿಟಶ ಪತ್ರಿಕೋ ದ್ಯೋಗಿ ವರದಿ ಮಾಡಿದ್ದಾನೆ. ನಾಸಾ ಜುಲೈ ೧೭ ಕ ಕಾನಪಿರಕ್ಕೆ ಬಂದವನು ೨೫ ನೇ ದಿನಾಂಕ ಅಲ್ಲಿಂದ ಲಖನೋ ಕಡೆ ಹೊರಟನು, ಆದಕೆ ಉನಾವದಲ್ಲಿ ಅವನನ್ನು ಬಂಡುಗಾರ ಸೈನಿಕರು ತರುಬಿದರು. ಅವರನ್ನು ಸೋಲಿಸಿ ಮುನ್ನಡೆದಾಗ ಬಸಿರತಗಂಜದಲ್ಲಿ ಪುನಃ ಸಿಪಾ ಕಸ್ತೂರಿ ಯಿಗಳು ಅವನನ್ನೆದುರಿಸಿದರು. ಅವರು ಸೋತ- ರೂ ಹೆವಲಾಕನಿಗೆ ವಿಪರೀತ ಹಾನಿಯಾಯಿತು. ಅಷ್ಟರಲ್ಲಿ ದಾನಾಪಿರದಲ್ಲಿ ಬಂಡೆದ್ದ ಸುದ್ದಿ ಬಂತು. ಬಿಥೂರ ಕಾನಪುರಗಳ ಮೇಲೆ ಬಂಡು ಗಾರರ ಬಲವಾದ ಸೈನ್ಯ ಏರಿಬಂದಿತ್ತು. ಕಲ ಕತ್ತೆಯಿಂದ ಅವನಿಗೆ ಬಂದ ನೆರವು ಸಾಕಷ್ಟ ` ಲಿಲ್ಲ. ಹೀಗಾಗಿ ಹೆವಲಾಕನು ಲಖನೋದ ವಿಚಾರ ಬಿಟ್ಟು ಬಿಥೂರಿಗೆ ಹೋಗಿ ಅಲ್ಲಿನ ಪರಿ ಸ್ಥಿತಿಯನ್ನು ಹಿಡಿತಕ್ಕೆ ತರಬೇಕಾಯಿತು. ಬರಲಿರುವ ಸಹಾಯವನ್ನು ನಂಬಿ ಕಾಲ ಕಳೆ ಯುತ್ತಿದ್ದ ಲಖನೋದ ಬ್ರಿಟಿಶರ ಅವಸ್ಥೆ ಹೇಳ ತೀರದು... ಗಾಯಾಳುಗಳು ಅವರ ಆಸ್ಪತ್ರೆ ಯಲ್ಲೆಲ್ಲ ತುಂಬಿಹೋಗಿದ್ದರು. ತಮ್ಮ ಸಹಾ ಯಕ್ಕೆ ಹೊರಗಿನ ಬ್ರಿಟಿಶ ಸೈನ್ಯ ಹತ್ತಿರ ಬಂದೊ ಡನೆ ತಮಗೆ ತಿಳಿಯುವಂತೆ. ಆಕಾಶಬಾಣ ಗಳನ್ನು ಹಾರಿಸಬೇಕೆಂದು ಅವರು ಸಂದೇಶ ಕಳಿಸಿದ್ದರು, ಅಂತೆಯೇ ರಾತ್ರಿಯೆಲ್ಲ ಅವರು ಆಕಾಶ ನಿರೀಕ್ಷಣೆ ಮಾಡುತ್ತಿದ್ದರು. . ಆದರೆ ಬಾಣಗಳ ಸುಳಿವೇ ಇಲ್ಲ. ದಿನಗಳು ಕಳೆದವು. ಈ ನಡುವೆ ಅಗಸ್ಟ ೭ರಂದು ತಮ್ಮ ರಾಜನ ಪಟ್ಟಾ ಭಿಷೇಕ ನಡೆಯುವುದೆಂದೂ ಕೆಲವೇ ದಿನಗಳಲ್ಲಿ ಕೆಸಿಡೆನ್ಸಿಯನ್ನು ಧ್ವಂಸ ಮಾಡುವುದಾಗಿಯೂ ಓಪಾಯಿಗಳು ಸಾರಿದರು. ಅವಧದ ನ್ಯಾಯಬದ್ಧ ಅರಸನು ಆಗ ಶಲಕತ್ತೆಯಲ್ಲಿ ಸೆಕಿಯಲ್ಲಿದ್ದುದ ರಿಂದ ಅವನ ಚಿಕ್ಕ ಮಗು ವಲಿಗೇ ಪಟ್ಟ ಟ್ಟಿ ದರು. ಅವನ ತಾಯಿ ಬೇಗಮ ಹಜರತ್‌ ಮಹಾಲಳು ಆಡಳಿತ ವಹಿಸಿದಳು. ಈ ಪಟ್ಟಾಭಿ ಷೇಕದಿಂದ ಸಿಪಾಯಿಗಳಿಗೆ ಹೆಚ್ಚಿನ ಹುರುಪಿ ಬಂತು. ಕೊನೆಗೆ ಅಗಸ್ಟ್‌ ೨೫ ರಂದು ಹೆವಲಾಕ್‌ ಮತ್ತು ಓಟ್ರಾಮರು ಸೈನ್ಯ ಸಹಿತ ರೆಸಿಡೆನ್ಸಿ ಯನ್ನು ಪ್ರವೇಶಿಸಿದರು. ಆದರೆ ಅದರಿಂದ ಸಿಕ್ಕಿ ಬಿದ ವರ ವಿಮೋಚನೆಯಾಗಲಿಲ್ಲ. ಅವರ ಬಲ . ಬೆಳೆಯಿತಪ್ಟೇ. ನುರಿತ ಸೇನಾನಿ ಓಟಿರಾಮನು ಅಲಂಬಾಗದಲ್ಲಿದ್ದ ಸೇನಾಪತಿ ಕ್ಯಾಂಬೆಲ್ಲನಿಗೆ ಸಹಾಯಕ್ಕಾಗಿ ಸಂದೇಶ ಕಳಿಸಿದನು ಕಾವನಾ- ೪ ಶೆ 1 ಸ ೧೮೫೭: ಕೆಲ ದೃಶ್ಯಗಳು ಫನೆಂಬ ಯುರೋಪಿಯನ್ನನು ಹಿಂದೀಯರ ವೇಷ ಹಾಕಿಕೊಂಡು ಹೋಗಿ ಸಂದೇಶವನ್ನು ಕ್ಯಾಂಬೆಲ್ಸನಿಗೆ ತಲಪಿಸಿದನು. ದಾರಿಯಲ್ಲಿ ಎರಡು ಮೂರು ಸಲ ಸಿಪಾಯಿಗಳ ಕೈಯಲ್ಲಿ... ಅವನು ಸಿಕ್ಕಿಬಿದ್ದೆ ನು; ಆದರೆ ಸ ಚಾಣಾಕ್ಷತನ ದಿಂದ ಪಾರಾಗಿ ತನ್ನ ಕಾರ್ಯವನ್ನು ಪೂರೈಸಿದನು. ಅವನಿಗೂ ಅವನಿಗೆ ದಾರಿ ತೋರಿಸಿದ ಕನೋಜ ಲಾಲ ಎಂಬವನಿಗೂ ಬ್ರಿಟಿಶರಿಂದ ಬಹುಮಾನ ಉಂಬಳಿಗಳು ದೊರೆತವು. ಕ್ಯಾಂಬೆಲ್ಲನು ಕೊನೆಗೊಮ್ಮೆ ನವೆಂಬರ ೧೭ಕ್ಕೆ ಲಖನೋ "ತಲಪಿದನು. ಅವನಿಗೆ ನೋಟ ಬೀದಿಗಳಲ್ಲಿ ಕಾಳಗವಾಗುವದು ಬೇಕಿರಲಿಲ್ಲ. ಗೋಮತಿ ನದಿಯನ್ನು ದಾಟಿ ಅವನು ಸಿಕಂದರ ಬಾಗ ವಿಭಾಗವನ್ನು ಮುತ್ತಿದನು. ಅಲ್ಲಿದ್ದ ಬಂಡು ಗಾರರಿಗೆ ತೋಫಿನ ನೆರವಿರಲಿಲ್ಲ. ಅವರ ನಾಯೆ. ಕರು ಈ ದಾಳಿಯನ್ನು ನಿರೀಕ್ಷಿಸಿರಲಿಲ್ಲ. ಆದರೂ ಅವರು ಬರಿ ಬಂದೂಕುಗಳಿಂದ ಹೋರಾಡಿದರು. ಬ್ರಿಟಿಶ ತೋಪುಗಳೆ ಮುಂದೆ ಅವರ ಆಟ ಸಾಗಲಿಲ್ಲ. ಸಿಪಾಯಿಗಳಲ್ಲಿ ಕೊನೆಯವನು ಸಾಯುವ ವರೆಗೂ ಅವರು ರಿಶ್ಚಲಚಿತ್ತದಿಂದ ಹೋರಾಡುತ್ತಲೇ ಹೋದರು. ಕಾಳಗ ಮುಗಿ ದಾಗ ೨,೦೦೦ ಬಂಡಾಯಗಾರರ ಹೆಣಗಳು ಸಿಕಂದರಬಾಗಿನ ರಣಾಂಗಣದಲ್ಲಿ ಮಲಗಿದ್ದವು. ಲಖನೋಡದ ಕಾಳಗ ಬಟ್ಟು ನಾಲ್ಕು ದಿನ ಸಾಗಿತು. ೪೯೬ ಬ್ರಿಟಿಶ ಅಧಿಕಾರಿಗಳೂ ಸೈನಿ ಕರೂ ಉರುಳಿದರು. ಸಿಪಾಯಿಗಳ ಪ್ರತಿಭಟನೆ ಕೊನೆಗೊಳ್ಳುವ ಮೊದಲು ಅವರ ಪಕ್ಷದಲ್ಲಿ ಸಾವಿರಾರು ಆಹುತಿಗಳಾಗಿದ್ದವು. ಆದರೆ ಅವರು ಬ್ರಿಟಿಶ ಮುಖ್ಯ ಸನಾಪತಿಯನ್ನು . ಕೊಂದ ಮೇಲೆಯೇ ಸೋಲೊಪ್ಪಿದರು. ಹೀಗೆ ಆರು ತಿಂಗಳ ಚರಿತಾರ್ಹ ಮುತ್ತಿಗೆ ಮುಗಿದು ಯುರೋಪಿಯನ್ನ ರಲ್ಲಿ ಅಳಿದುಳಿದವರು ಮುಕ್ತ ರಾದೆವೆಂದುಕೊಂಡರು. ಅವರನ್ನು ಅ ಅನಂತರ ಅಲಮಬಾಗಿಗೆ ವರ್ಗಾಯಿಸಲಾಯಿತು. ಬಂಡುಗಾರರ.. ಈ ಮುತ್ತಿಗೆ. ಏಕೆ ಸೋತಿತು? ಮತ್ತೆ ಇಲ್ಲಿಯೂ ನಾಯಕತ್ವದ ಅಭಾವವೇ ಕಾಣಿಸ ಸುತ್ತದೆ. ಆರು ತಿಂಗಳು ಲಖನೋ ಸ ನ ವಜ್ರ ಮುಷ್ಟಿ ಯಲ್ಲಿತು%. 'ಒಳಗಿದ್ದ ಬ್ರಿಟಿಶರು ಅತ್ಯ ಂತ ಧೈರ್ಯದಿಂದ. ಹೋರಿಕೇೇಟ್ಟುತ್ತು ನಿಜ. ಸಿಪಾ ಯರೂ ಶೌಾರ್ಯದಲ್ಲಿ *ಡಿ ಯೆ ವರಾಗಿದ್ದಿಲ್ಲ. ಆದಕೆ ಸಿಪಾಯರಿಗೆ ಯುದ್ಧ ತಂತ್ರ ಬಲ್ಲವರ ಮಾರ್ಗದರ್ಶನವಿದ್ದಿಲ್ಲ. ಅವರು ಪ್ರಾ ರಂಭದಲ್ಲಿ ಆಂಗ್ಲರ ವ್ಯೂ ಹದ "ಸೋಡೆಗಳನ್ನೊ ದು ಬಳ ನುಗ್ಗೇ ಲು ಯತ್ನಿ ಸಲಿಲ್ಲ. ಬದಲಿಗೆ ಒಳಗಿದ್ದ ವರ ಮೇಲೆ ಗುರಿ "ಹೊಡೆಯುವುದರಲ್ಲಿ ಮಗ್ನರಾಗಿ ದ್ದರು. ಮುಂದೆ ಮುಂದೆ ಅವರಲ್ಲಿ ತೋಫಿನ ಗುಂಡುಗಳ ಕೊರತೆಯೂ ಆದಂತೆ ತೋರುತ್ತ ದೆ, ಹೀಗೆ ,ಒಂದು ದೊಡ್ಡ ವಿಜಯದ ಸಂಧಿಯನ್ನು ಅವರು ವ್ಯರ್ಥವಾಗಿ “ಕಳೆದುಕೊಂಡರು. ತಾ ತ್ಯಾನ ಸಾಹಸ ಆದಕೆ ಕ್ಯಾಂಬೆಲ್ಲನು ಲಖನೋದಲ್ಲಿ ಹೆಚ್ಚು ಕಾಲ ನಿಲ್ಲುವಂತಿರಲಿಲ್ಲ. ಅವನು ಬಿಡುಗಡೆ ಮಾಡಿದ ಆಂಗ್ಲ ಹೆಂಗಸಿ ರು ಮಠ ಳನ್ನು ಸುರ ಕ್ಲಿತವಾಗಿ, ಸಾಗಿಸಿಕೊಂಡು ಲನಿನೋವನ್ನು ತ್ಯಜಿಸಿ ಹೊರಟುಹೋದನು. ಈ ನಡುವೆ ಬ್ರಿಟಿಶರು ಬಂಡಾಯದ ಅತಿ: ಚಪಲ ಹಾಗು ಹಟವಾದಿಯಾದ ವಿರೋಧಿಯನ್ನೆ ದುರಿಸಬೇಕಾಯಿತು. ಅವನೇ ತಾತ್ಯಾಟಿ ಟೋಪಿ. ಅವನ ತಂದೆ ಬಾಜೀರಾಯನ ಆಶಿ ಶತನಾಗಿದ್ದುದ ರಿಂದ ನಾನಾನ ಬಗ್ಗೆ ನಿಷ್ಠೆ ಗೌರವಗಳು ತಾತ್ಕಾ ನಲ್ಲಿ ಬೇರೂರಿದ್ದವು. ತಾತ್ಕಾ ಮೂಲತಃ ಬರಿ ಕಾರಕೂನ. ಅಲ್ಪ ಸ್ವಲ್ಪ ಸೈನಿಕ ತರಬೇತಿ ಇದ್ದಿತೋ ಇಲ್ಲವೋ. ಆದಕೆ ಅವನು ಕೂಟಯುದ್ಧ ದಲ್ಲಿ ಅದ್ಭುತ ಪ್ರತಿಭೆ ತೋರಿಸಿದನು. ಅವನು ಸೋತ ಮೇಲೂ ಬ್ರಿಟಿಶರ ಕೈಗೆ ಸಿಕ್ಕೂ ಸಿಗದಂತೆ. ನುಣಚಿ ತೊಂಡು ಹೋಗುತ್ತಿ ದ್ಡುದು ಒಂದು ಕಥೆಯೇ ಆಗಿದೆ. ಕಾನಪುರದೆ. ಮೇಲೆ. ದಾಳಿ ಮಾಡಲು ತಾತ್ಕಾ ಯೋಜಿಸಿದ್ದನು. ಗ್ವಾಲೇರದ ಸೈನ್ಸ ೧೩೬ ಕಸ್ತೂರಿ ಬಂಡೆದ್ದು ಅವನನ್ನು ಕೂಡಿಕೊಂಡಿತ್ತು. ಬ್ರಿಟಿ ಶರ ಮಿತ್ರರಾಗಿದ್ದ ಗ್ವಾಲೇರದ ಮಹಾರಾಜ ಮತ್ತು ಮುಖ್ಯ ಮಂತ್ರಿ ಅದುವಕಿಗೆ ಈ ಸೈನ್ಯ ವನ್ನುಸಾಮೋಪಾಯಗಳಿಂದೆ-ಸುಮ್ಮನಿರಿಸಿದ್ದರು. ಇಲ್ಲದಿದ್ದರೆ. ಈ ಉತ್ತಮ ತರಬೇತಾದ ಸೈನ್ಯ ಕಾನಪುರದ ಮೇಲೇರಿ ಹೋಗಿ ವಿಂಡ್‌ಹ್ಯಾಮನು ಸಂಕಟದಲ್ಲಿದ್ದಾಗ ಅದನ್ನು ಗೆದ್ದುಕೊಳ್ಳಬಹು ದಾಗಿತ್ತು. ತ್ಯಾತಾ ಟೋಪಿ ಈಗ ಈ ಸೈನ್ಯವನ್ನು ಮನವೊಲಿಸಿಕೊಂಡನು. ನಾನಾನ . ಮುಖ್ಯ ಸ್ಥಾನವಾಗಿದ್ದ ಕಾಲ್ಬಿ ಯಿಂದ ತಾತ್ಕಾ ಕಾನಪುರದ ಕಡೆ ಹೊರಟನು. ಎಂಡ್‌ಹ್ಯಾಮನು ಅವನನ್ನು ದಾರಿಯಲ್ಲೇ ಎದುರಿಸಬೇಕೆಂದು ಕಾನಪುರದಿಂದ ಹೋಗಿ ನವೆಂಬರ ೨೮ ಕಂದು ಬಲವಾದ ಪೆಟ್ಟು ತಿಂದು ತಿರುಗಿಬರಬೇ ಕಾಯಿತು. ಕಾನಪೆರ ತಾತ್ಯಾನ ವಶವಾಗುವುದು ಹುಲ್ಲುಕಡ್ಡಿಯಷ್ಟರಿಂದ ತಬ್ಬಿತೆ ನ್ನಬೇಕು. ನವೆಂಬರ ೧೩ರಂದು ಅವನು ಅಲ್ಲಿ ತಲಪಿದ್ದಕೆ ವಿಂಡ್‌ಹ್ಯಾಮನಿಂದ ಅವನನ್ನೆದುರಿ ಸುವುದಾಗುತ್ತಿರಲಿಲ್ಲ. ಆದಕೆ ಕಾಲ್ಟಿರಸ್ತೆಯಲ್ಲಿ ಅವನು ವಿಂಡ್‌ಹ್ಯಾಮನನ್ನು ಸೋಲಿಸಿದೆ ದಿನವೇ ಕ್ಯಾಂಬೆಲ್ಲನು ಕಾನಪುರದ ಸಹಾಯಕ್ಕೆ ಒದಗಿದ್ದುದರಿಂದ ತಾತ್ಕಾನ ಜೀವಮಾನದ ಮಹಾ ಸಂದರ್ಭ ತಬ್ಪಿ ಹೋಯಿತು. ಆದಕೆ. ಕ್ಯಾಂಬೆಲ್ಲನನ್ನು ತಾತ್ಕಾ ಸುಮ್ಮನೆ ಬಿಡಲಿಲ್ಲ. ಬ್ರಿಟಿಶ ಶಿಬಿರದ ಮೇಲೆ ತೋಫಿನ ಮಳೆಗೆಕೆದನು. ನೌಕಾ ಸೇತುವೆಯನ್ನು ಸುಡಲು ಯತ್ನಿಸಿದನು. ಡಿಸೆಂಬರ ೬ ರಂದು ಕ್ಯಾಂಬೆಲ್ಲನು ಅವನೆ ಸೇನೆಯ ಮೇಲೆ ದಾಳಿಮಾಡಿದನು. ತಾತ್ಯಾನ ಪಡೆಗಳಲ್ಲಿ ಎರಡು ಭಾಗಗಳಿದ್ದವು. ಗ್ವಾಲೇರದ ದಕ್ಷ ಸೈನ್ಯದ ಭಾಗವನ್ನು ಬಿಟ್ಟು ಕ್ಯಾಂಬೆಲ್ಲನು ನಾನಾ ಸರಿಸಿದ್ದ ತರಬೇತಿಲ್ಲದ ಸೈನಿಕರ ಮೇಲೆ ದಾಳಿಮಾಡಿ ಬೇರ್ಪಡಿಸಿದ್ದರಿಂದ ತಾತ್ಕಾ ಒಂದೆ ಸರಿಯಬೇಕಾಯಿತು. ಸರಾಯಿ ಘಟಿನಲ್ಲಿ ಮತ್ತೆ ಬ್ರಿಟಿಶರು ಅವನಿಗೆ ಭಾರಿ ಹಾನಿಯುಂಟು ಮಾಡಿದರು. ಬ್ರಿಟಿಶರು ಬಿಥೊರನ್ನು ಮುತ್ತಿದರು. ನಾನಾ ಕ ಸಾಹೇಬನ ಅರಮನೆಯನ್ನು ಧ್ವಂಸೆ ಮಾಡಿದರು. ಅವನ ದೇವಾಲಯಗಳನ್ನೂ ಹಾಳುಗೆಡಹಿದರು, ನಾನಾ ಹಿಂದಿನ ರಾತ್ರಿಯೇ ಅಲ್ಲಿಂದ ಪಾರಾಗಿ ದ್ವನು, ಅವಸರದಲ್ಲಿ ಅವನು ಅವಧದಿಂದ ಸಾಗಿಸಿ ತಂದಿದ್ದ ತನ್ನ ಸಂಪತ್ತನ್ನು ಅರಮನೆಯ ಬಾವಿಯಲ್ಲಿ ಒಗೆದು ಹೋಗಿದ್ದನು. ಬ್ರಿಟಿಶ ಸೈನಿಕರು ಬಾವಿಯನ್ನು ಬತ್ತಿಸಿದರು. ಅಲ್ಲಿ ಅವರಿಗೆ ಲೆಕ್ಕವಿಲ್ಲದಷ್ಟು ಬೆಳ್ಳಿ ಬಂಗಾರದ ಸರಕುಗಳು ದೊಕೆತವು. ಪೇಶ್ವ್ಚೆಯರ ಬೆಳ್ಳಿಯ ಅಂಬಾರಿ ಅವುಗಳಲ್ಲೊಂದು. ಬಂಗಾರದ ನಾಣ ಗಳ ಬೆಲೆಯೇ ೨,೦೦,೦೦೦ ಪೌಂಡಿನಷ್ಟತ್ತು. ಆದರೆ ಅದೆಲ್ಲವನ್ನೂ ಸರಕಾರ ವಶಪಡಿಸಿಕೊಂಡ ದರಿಂದ ಕೊಳ್ಳೆ ಹೊಡೆದ ಸೈನಿಕರಿಗೆ ನಿರಾತೆಯೇ ಆಯಿ ತು. ಅವಧದ ಪರಿಸ್ಥಿತಿ ಹದಕ್ಕೆ ಬರಬೇಕಾದರೆ ಇನ್ನೂ ಎಷ್ಟೋ ಕಾಲ ಹಿಡಿಯಿತು. ೧೮೫೭ ಜೂನ ತಿಂಗಳಲ್ಲೇ ಆಯಕಟ್ಟಿನ ಸ್ಥಳವಾದ ಫತ್ರೇಗಡದ ೧೦ ನೇ ಕಾಲ್ವಲ ಬಂಡೆದ್ದು ಆಂಗ್ಲ ಅಧಿಕಾರಿಗಳನ್ನೋಡಿಸಿ ಫರೂಕಾಬಾದ ನವಾಬನ ಅಧಿಪತ್ಯವನ್ನು ಒಪ್ಪಿಕೊಂಡಿತ್ತು. ಕಾನಪುರ, ಲಖನೋಗಳನ್ನು ಮರಳಿ ಪಡೆದ ಕ್ಯಾಂಬೆಲ್ಲನೇ ಫತ್ತೇಪುರವನ್ನೂ ಜನೆವರಿ ತಿ ರಂದು ವಶಪಡಿಸಿಕೊಂಡನು. ಬಂಡುಗಾರರು ಮಾತ್ರ ನುಣಚಿಕೊಂಡು ಹೋದರು. ಬಂಗಾಲದಿಂದ ಪಂಜಾಬದ ವಕಿಗಿನ ಮಾರ್ಗ ಹೀಗೆ ನಿರಾಪದವಾಯಿತು. ಆದಕೆ ಈಗ ಅವಧ ಮತ್ತು. ರೋಹಿಲಖಂಡದಲ್ಲಿ ಸಿಪಾಯಿಗಳು ಸೇರಿಕೊಂಡಿದ್ದರು. ಆದರೆ ನೇಪಾಳದ ,ಜಂಗ ಬಹಾದುರನು : ೩,೦೦೦ ಗುರ್ಹಾ ಸೈನ್ಯವನ್ನು ಬ್ರಿಟಿಶರ ಸಹಾಯಕ್ಕೆ ಕಳಿಸಿದ್ದರಿಂದ 'ಜಾನಪುರ ಮತ್ತು ಅಜಮಗಡಗಳ ಮೇಲೆ ದಾಳಿಮಾಡು ವುದು ಬ್ರಿಟಿಶರಿಗೆ ಸಾಧ್ಯವಾಯಿತು. ಈಗ ಲಖನೋ ಮತ್ತು ಅಲಮಬಾಗದ ಪರಿ ಸ್ಲಿತಿ ಚಿಂತಾಜನಕವಾಗಿದ್ದಿತು. ಮಾರ್ಚ ೨ ರಂದು ಲಖನೋದ ಮೇಲೆ ಬ್ರಿಟಿಶ ದಾಳಿ ಪ್ರಾರಂಭವಾಯಿತು. ಬಂಡುಗಾರರು ಅದನ್ನು ೧೮೫೭: ಕೆಲ ದೃ ಶ್ಯ ಗಳು ರಕ್ಷಿಸುವದಕ್ಕೆ ಸಕಲ ಸನ್ನಾಹ -ಮಾಡಿದ್ದರೂ ಗೋಮತಿಯ ಉತ್ತರ ದಂಡೆಯ ಕಡೆ “ಅಕ್ಷ ಕೊಡದೆ ತಪ್ಪುಮಾಡಿದರು. ನೇಪಾಲದ ಜಂಗ್‌ ಬಹಾದುರನ ೧೦,೦೦೦ ಸೈನ್ಯ ಸಹಿತ ಕ್ಯಾಂಬೆಲ್‌ ಮತ್ತು ಓಟ್ರಾಮರ ಬಳಿ ೩೦,೦೦೦ ಬಲವಿತ್ತು. ಮುಂಡೊತ್ತು ತ್ತ ದ್ಧ ಬಿ ಬ್ರಿಟಿಶರನ್ನು ಬಂಡುಗಾರರು ನಿಕರದಿಂದ ಎದುರಿಸಿದರು. ಬೇಗಂ ಳಕೋಶಿ ಯೊಂದರಲ್ಲೇ ೮೬೦ ಬಂಡುಗಾರರ ಹೆಣಗಳು ಬಿದ್ದವು. ಮಾರ್ಚ ೧೮ ರಷ್ಟಕ್ಕೆ ಲಖನೋ ಬ್ರಿಟಿ ಶರ ವಶವಾಯಿತು. ಆದರೆ ಶೂರಳಾದ ಬೇಗ ಮಳು ಎಲ್ಲೆಲ್ಲೂ ಅಡ್ಡಾಡಿ ಸೈನಿಕರನ್ನು ಹೋರಾ ಡಲು ಹುರಿದುಂಬಿಸುತ್ತಿದ್ದಳು. ೨೨ ನೇ ದಿನಾಂ ಕದ ವರಿಗೂ ಹೋರಾಟಿ ಸಾಗಿತು. ಲಖನೋ(ದಲ್ಲಿ ಬ್ರಿಟಿಶರು ನಡೆಸಿದ ಸುಲಿಗೆ ಯನ್ನು ಅವರ ಜನರೇ ಬಣ್ಣಿಸಿದ್ದಾರೆ. ಸುಲಿಗೆ ಯಾದ ವಸ್ತುಗಳಲ್ಲಿ ಬೆಳ್ಳಿ ಬಂಗಾರದ ಆಭರಣ ಗಳು, ಜೆಳ್ಳಿಯ ಪಾತ್ರೆ ಗಳು, ಶಾಲುಗಳು, ಶಸ್ತ್ರಾ ಸ್ರ್ರಗಳು, ಡೆ ಡಿಗಳು. ಚಿತ್ರಗಳು, ಗ್ರಂಥಗಳು. ಔಷಧದ ಬಾಟಿರಿಗಳು, ಸಂಗೀತದ ಸಾಧನಗಳು ಮೊದಲಾದವು ಇದ್ದವು. ಈ ಸುಲಿಗೆಯ ಬೆಲೆ ಸುಮಾರು ೧೦ಲಕ್ಷ ಪಾಂಡುಗಳಷ್ಟತ್ತೆ 0ದು ಓರ್ವ ಬ್ರಿಟಿಶ ಸೇನಾಧಿಕಾರಿಯು.ಹೇಳಿರುವನು. ಅದೆಲ್ಲ ಎಲ್ಲ ಮಾಯವಾಯಿತೋ ದೇವರೇ ಬಲ್ಲ. "ಶತ್ರು ಗಳ ತೋಘುಗಳೊಂದಿಗೆ ಸಕ್ಕ ಎತ್ತು ಗಳು ನ ಬ್ರಿಟಿಶ ಸೈನಿಕರಿಗೆ ವಿಶೇಷ ತೊಂದಕ ಯನ್ನು ಕೊಟ ಶಿವು. . ಅವು ಬ್ರಿಟಿಶರ ವಶದಲ್ಲಿ ಸಗಳಜಟ್‌ ಅವರಿಗಾಗಿ ಸೆ ಕೆಲಸ ವನ್ನು ಮಾಡಲು ನಿರಾಕರಿಸಿದವೆಂದೂ ಯಾವದೇ ಯುದ್ಧ ಕೈದಿಗಿಂತ ಹೆಚ್ಚು ಅಲಕ್ಷಭಾವ ತಾಳಿದ ಬ ವೆಂದೂ ಬ ಸೇನಾಧಿಕಾರಿ ಹೇಳಿರುವನು. ಬಡ ಧುರೀ(ಣರಾದ ಮಾಲ್ವಿ ಹಾಗೂ ಬೇಗಮರು ಪಾರಾಗಿ ಹೋದರು. ಶಕುಂವರಸಿಂ- ಗನು ಅಜಮಗಡಕ್ಕೆ ಹೋರಾಟ ನಡೆಸಲು ಈ ಮೊದಲೇ ಹೋಗಿದ್ದನು. ಆದಕೆ ಅವಧದ ರಾಜ ಕುಟುಂಬದವರು ಮಾತ್ರ ಸೆಕೆ ಸಿಕ್ಕರು, ಅವರ ಸರ್ವಸ್ಥವನ್ನೂ ಬಿಳಿ ಸೈನಿಕರು ಸುಲಿದರು. ೧೩೭ ಬಿಹಾರದಲ್ಲಿಸ ಪ್ರಚೋದನೆ ಬಿಹಾರದಲ್ಲಿ ಜಹಿ ಬ್ರಿಟಿಶಕೇ ಪ ಪ್ರಚೋದಿಸಿದಂತಾಯಿತು. ಪಾಟ್ನಾ ದ ಅಧಿಕಾರಿ ಎಳಿಯು ಟೀಲರನು ಕಠೋರ ಆಳಿತೆ ಬೇಕೆಂಬು ದಾಗಿ ವಾದಿಸಿದ್ದನು. ಪಾಟ್ಕಾಪ ಪ್ರದೇಶದಲ್ಲಿ ಬಹು ಸಂಖ್ಯೆ ಯಲ್ಲಿದ್ದ ವಹಾಬಿಗಳು ಬಿ ಬ್ರಿಟಿಶ ದ್ರೋಹಿ ಗಳೆಂಬುದು. ಅವನ ಸಿಂಹಸ್ನ ಪ್ರವಾಗಿತ್ತು. ಜೂನ" ೧೨ ರಂದು ನಜ(ಬನೊಬ್ಬನು ಸೀಖ ಸೈನಿಕರಲ್ಲಿ ದ್ರೋಹಪ್ರಚಾರ ಮಾಡುತ್ತಿರುವ ನೆಂದು ಅವನನ್ನು ಹಿಡಿದು ಗಲ್ಲಿಗೇರಿಸಲಾ ಯಿತು. ಇದೇ ನೆವದಿಂದ ಟೀಲರನು ವಹಾಬಿ ನಾಯಕರನ್ನು ಸಾಕಷ್ಟು ಆಧಾರವಿಲ್ಲದೆ ಬಂಧಿಸಿ ದನು. ಇದಕ್ಕಾಗಿ ಅವನು ಅವರ ಎರುದ್ಧ ಖೊಟ್ಟಿ ಕಾಗದ ಪತ್ರಗಳನ್ನು ಹುಟ್ಟಿ ಸಿದ್ದನು. ವಹಾಬಿಗಳು ಈಗ ನಿಜವಾಗಿ *ೆರಳಿದರು. ಜುಲೈ 3 ರಂದು ಮುಸ್ಲಿಮರು ಪ್ರತಿಭಟನೆಯ ಮೆರವಣಿಗೆ. ತೆಗೆದರು. ಅವರನ್ನೆದುರಿಸಲು ಹೋದ ಡಾ. ಲಯೆಲ್ಲನನ್ನು ಗುಂಡಿಕ್ಕಿ ಶಿರತ್ಫೇದ ಮಾಡಲಾಯಿತು. ಇದಕ್ಕಾಗಿ ೪, ವಹಾಬಿಗ ಳನ್ನು ಬಂಧಿಸಿ ವಿಚಾರಣೆಯ ನಾಟಕದ ನಂತರ ೧೯ ಜನರನ್ನು ಗಲ್ಲಿಗೇರಿಸಲಾಯಿತು ; :ಉಳಿದ ವರಲ್ಲಿ. ೩ ಜನರನ್ನು ಬಿಟ್ಟಿಕೆ ಮತ್ತೆಲ್ಲರೂ ದೀರ್ಫಾವಧಿ ಶಿಕ್ಷೆಗೊಳಗಾದರು. ಇದು ಅನ್ಯಾ ಯದ ವಿಚಾರಣೆಯೆಂದು ಹಿಂದುಗಡೆ ಮೇಲಿನ ನ್ಯಾಯಾಲಯವೇ ಹೇಳಿತು. ಗಲ್ಲಿಗೇರಿಸಿದವರಿಗೆ ಅನ್ಯಾಯವಾಯಿತೆಂದು ಗವರ್ನರ ಜನರಲ್ಲನೂ ಒಪ್ಪಿದ್ದಾನೆ. ಪಾಟ್ನಾದ ಬಳಿ ದಾ- ನಾಪುರದಲ್ಲಿ. ಮೂರು ಹಿಂದೀ ಪದಾತಿ ದಲ ಮತ್ತು ಒಂದು ಬ್ರಿಟಿಶ ಪಡೆ ಇತ್ತು. ಅವರ ಸೇ- ನಾಪತಿ ಲಾಯಿಡನಿಗೆ ಅವರ ಮೇಲೆ ಸಂದೇಹ ಕುವರಸಿಂಹ ೧೩೮ ವಿರಲಿಲ್ಲ. ಆದರೆ ಹಿಂದೀ ಪಡೆಗಳನ್ನು ನಿಶ್ಶಸ್ತ್ರ ಗೊಳಿಸಬೇಕೆಂದು. ಬಿಹಾರದ :ಬಳಿಯೆ ನೀಲಿ ತೋಟದೊಡೆಯರು ಒತ್ತಾಯಪಡಿಸಿದರು. ಪಾಟ್ನಾದ 'ಘಟನೆಗಳಿಂದೆ . ಅಂಜಿದ ಲಾಯಿ ಡನು ಜುಲೈ. ೨೫ ರಂದು ಉಪಾಯದಿಂದ ಅವರನ್ನು ನಿಶ್ಶಸ್ತ್ರಗೊಳಿಸಲು ಯತ್ನಿಸಿದನು. ಅದು ಅರ್ಧಮಾತ್ರ ಸ ಸಿಪಾ ಯಿಗಳು ಶಸ್ತ್ರಾಸ್ಪ ಸ್ತ್ರ ಒಬ್ಬಿಸಲು ನಿರಾಕರಿಸಿ ಅಧಿ- ಕಾರಿಗಳ ಮತಿ] ಗುಂಡು ಹಾರಿಸಿದಕೆಂದು ಹೇಳ ಲಾಗಿದೆ. ಆದಕೆ ಇದೆಲ್ಲ ಮೊದಲೇ ಹೊಡಿದ ಸಂಚಿನಂತಿತ್ತು. ಬಿಳಿಯರು ಕೂಡ ಸಿಪಾಯಿಗಳ ಮೇಲೆ ಗುಂಡು ಹಾರಿಸಿದರೆಂದೆ ಮೇಲೆ ಜರೆ ಪ್ರಮಾಣ ಬೇಕೆ? ಹೀಗೆ ದಾನಾಪುರದ ನ್‌್‌ ಪಡೆಗಳು ದಂಗೆಯೆದ್ದು ಶಸ್ತ್ರಾಸ್ತ್ರ ಸಹಿತ ಆರಾಕ್ಕೆ ಹೋಗಿ ಜಗದೀ(ಶಪೆರದ ಕುಂವರ ಸಿಂಗನನ್ನು ಸೇರಿ ಕೊಂಡವು. ಕುಂವರ ಸಿಂಗ ೧೮೫೭ರ ಭೀಷ್ಮಾಚಾರ್ಯನೆನ್ನ ಬೇಕು. ಅವನಿಗೆ ವಯಸ್ಸು ೭೦ ಮೀರಿತ್ತು. ಬಂಡುಗಾರರು ಒತ್ತಾಯದಿಂದಲೇ ಅವನನ್ನು ನಾಯಕನನ್ನಾಗಿ ಮಾಡಿಕೊಂಡರಂತೆ. ಆದರೆ ಆತ ಸಿಂಹದಂತೆ _ ಹೋರಾಡಿದೆ. ' ಅವನ ಶೌರ್ಯಸ್ಕೆ ಣೆಯಿಲ್ಲ. ಕಾನಪುರದ ಕಾಳಗದಲ್ಲಿ ಸ ಭಾಗವಹಿಸಿದ್ದ. ಕರೋಹಟ, ಅಕಬರ ಪುರ, ರೇವಾ, ಬಾಂದಾ, . ಲಖನೋ, ಅಜಮಪುರ ಐಲ್ಲೆಡೆಗೆ. ಆತ ಹೋಗಿದ್ದ. ನದಿ ದಾಟುವಾಗ ಕ್ಸ ಗೆ ಶತ್ರುಗಳ ಗುಂಡು ತಗರಿ ತೆಂದು ಆ ಕೈಯನ್ನ ಸ್ವಹಸ್ತ ದಿಂದ ಕಡಿದೊ ಗೆದ ನಿರ್ಭಯನವನು* ರ ಬಂಡಾಯ ವೆಲ್ಸ ಆತನ ಮತ್ತು ಅವನ ತಮ್ಮ ಅಮರಸಿಂ ಹನ ವೃತ್ತಾ ಂತದಿಂದ ಕರ್ಣರಸಾಯನವಾಗಿದೆ. ಬ! ಕಾಳಗಗಳಲ್ಲಿ ಬಿ ಫ್ರಟಿತರನ್ನು ಸೋಲಿಸಿದ ವರವರು. ಸೊನೆಗೆ ಗೆಬ್ಟಗರೀಶಪುಂದ ಕಾಳಗದ *ಇವನ ಇ! ಇಡೀ ವೀರ ಕಥೆ ಕಸ್ತೂರಿ ಅಕ್ಟೋ ಬರ ೧೯೫೬ ಸಂಚಿಕೆಯಲ್ಲಿದೆ. ಹತ್ತಿರದ ಆಸ್ಪತ್ರೆಯಲ್ಲಿದ್ದ ಕಸ್ತೂರಿ. ವಿಜಯದ ಕ್ಷಣದಲ್ಲೇ ಕುಂವರ ಸಿಂಹ ಗುಂಡಿಗೆ ತುತ್ತಾದನು. ಅಮರ ಸಿಂಹನು ಹೋರಾಟ ಮುಂದೆ ಸಾಗಿಸಿ ಕೊನೆಗೆ ಕಾಶ್ಮೀರ ಪ್ರದೇಶದಲ್ಲಿ ಕಣ್ಮರೆಯಾದನು. ಬಿಹಾರದ. ಹೋರಾಟದ ಇನ್ನಿಬ್ಬರು ವೀರ ರಾದ ನಿಶಾನ ಸಿಂಗ ಮತ್ತು ಹರಿಕಿಶನ ಸಿಂಗರು ಸಿಕ್ಕಿಬಿದ್ದು ಗಲ್ಲಿಗೇರಿಸಲ್ಪಟ್ಟರು. ಅಲ್ಲಿಗೆ ಬಿಹಾರದ ಪ್ರತಿಭಟನೆ. ಮುಕ್ತಾಯ ವಾಯಿತು. | ರ್ಕಾಂಸಿಯ ರಾಣಿ ಮಿರತ ದಿಲ್ಲಿಗಳ ಸುದ್ದಿ ಬಂದ ಕೂಡಲೇ ರಭಾಂಸಿಯಲ್ಲಿಯ ಹಿಂದಿ ಸೈನಿಕರಲ್ಲಿ ಗಡಿಬಿಡಿ ಪ್ರಾರಂಭವಾಯಿತು. ಆದರೆ ಜೂನ ೬ ದಿನಾಂಕದ ವಕೆಗೆ ಯಾವದೇ ದುರ್ಫಟನೆ ಸಂಭವಿಸಲಿಲ್ಲ. ಈ ಹೊತ್ತಿಗಾಗಲೇ ಬ್ರಿಟಿಶರಿಗೆ ಬಂಡಾಯದ ಸಂಶಯ ಬಂದಿದ್ದರಿಂದ ಯುರೋಪಿಯನ್ನರೆಲ್ಲ ಕೋಟಿಯಲ್ಲಿ ವಾಸಿಸತೊಡಗಿದ್ದರು. ರುನಾಂಸಿಯ ರಾಜನಾದ ಗಂಗಾಧರರಾಯನು ಕ್ರಿ. ಶೆ. ೧೮೫೩ ರಲ್ಲಿ ನಿಪ್ಪತ್ರಿಕನಾಗಿ ಮರಣ, ಹೊಂದಿದನು... ಮರಣಹೊಂದುವ ಪೂರ್ವ ದಲ್ಲಿಯೇ ಅವನು ಒಬ್ಬ ಬಾಲಕನನ್ನು ದತ್ತಕ ತೆಗೆದುಕೊಂಡಿದ್ದನು. ರಾಣಿಯು ದತ್ತಕವನ್ನು ಒಬ್ಪಿಕೊಳ್ಳಬೇ ಕೆಂದು ಗವರ್ನರ ಜನರಲ್‌ನನ್ನು ಪ್ರಾರ್ಥಿಸಿಕೊಂಡಳು. ಆದರೆ ಲಾರ್ಡ್‌ ಡಾಲ ಹೌಸಿ ಅದನ್ನು ನಿರಾಕರಿಸಿ ೧೮೫೪ -ಮಾರ್ಚದಲ್ಲಿ ಅದನ್ನು ಬ್ರಿಟಿಶ ರಾಜ್ಯಕ್ಕೆ ಸೇರಿಸಿಕೊಂಡನು. ರಾಣಿಗೆ ೬೦ ಸಾವಿರ ರೂ.ಗಳ ವರ್ಷಾಶನ ಕೊಡ ಲಾಯಿತಲ್ಲದೇ ರುಸಾಂಸಿಯ ಒಂದು ಅರಮನೆ ಯಲ್ಲಿರಲು ಅಪ್ಪಣೆ ಸೊಡಲಾಯಿತು. ರಾಣಿಯು ಮೊದಳು ಇದಕ್ಕೊಪ್ಪ ಪದಿದ್ದರೂ ಅವಳು ಆ ಪರಿ ಸ್ಥಿ ತಿಯಲ್ಲಿ ಇದು "೨ನಿವಾರ್ಯವೆ?ದು ಕೊನೆಗೆ ಒಳಗ . ಮೇರೀ ರುನಾಂಸಿ ನಹಿ ದೂಂಗೀ' ಎಂದು - ಅಂದರೂ ಸಹಿತ ಅವಳು ೧೮೫೭: *ೆಲ ದೃಶ್ಯಗಳು ಯಾವದೇ ವಿರೋಧವನ್ನು ಮಾಡಲಿಲ್ಲ. ಶಾಂತ ರೀತಿಯಿಂದ ತನ್ನ ಪತಿಯ ಅರಮನೆಯನ್ನು ತ್ಯಜಿಸಿ ನಗರದಲ್ಲಿ ತನಗೆ ಕೊಡ ಮಾಡಿದ. ಅರ ಮನೆಯಲ್ಲಿ ವಾಸಿಸತೊಡಗಿದಳು. ಇಷ್ಟಾದರೂ ಅವಳು. ಮುಂದೆ. ಬಂಡಾಯದಲ್ಲಿ ಸುಲಭ ವಾಗಿ ಸೇರಲೊಪ್ಪಲಿಲ್ಲ. ೬ನೇ ದಿನಾಂಕ ಮುಂಜಾನೆ ಸೆಕೆಮನೆಯದಾ- ಕೋಗಾ ಬಕ್ಷೀಷ ಅಲಿಯು ಬಂಡೆದ್ದನು. ಅವನು ಹಾಗೂ ಸೈನಿಕರು ಸೇರಿ ಕ್ಯಾಪ್ಟನ ಡನ್‌ಲಪ್‌, ಲೆ.ಬರ್ನ್‌ಬೆಲ್‌ ಹಾಗೂ ಟೀಲರರನ್ನು ಗುಂಡಿಕ್ಕಿ ಕೊಂದರು. ಕೋಟಿಯನ್ನು ಸುತ್ತು ಸಜ ಮುತ್ತಲಾಯಿತು. ೮ನೇ ದಿನಾಂಕ ಕ್ಯಾಪ್ಟನ - ಗೋರ್ಡಾನನು ಮರಣಹೊಂದಿದನು. ಸೆ ನ ನು ಎಲ್ಲ ಯುರೋಪಿಯನ್ನರೊಂದಿಗೆ ಕೋಟಿಯಿಂದ ಹೊರಗೆ ಬರಲು - ನಿರ್ಧರಿಸಿದನು. ಊಟದ ವ್ಯವಸ್ಥೆ ಯಿಲ್ಲದಿರುವದೆ! ಇದಕ್ಕೆ 'ಕಾರಣವಾಗಿರ ಬಕು' ಆದರೆ ಅವರೆಲ್ಲರೂ ( ಸೆಟ್ಟು ೬೦ ಜನ) ಕೊಲ್ಲಲ್ಪ ಟ್ಟಿರು, ಈ ದುರ್ಫಟನೆ ಜೋಖಾನಬಾಗದಲ್ಲಿ ನಡೆ ಯಿತು. - ಹೆಣಗಳನ್ನು ಮೂರು ದಿನಗಳ' ವಕಿಗೆ ಅಲ್ಲಿ ಹಾಗೆಯೇ ಒಗೆಯಲಾಗಿದ್ದಿತು. ಅನಂತರ ಒಂದು ತಗ್ಗುತೆಗೆದು ಅದರಲ್ಲಿ ಎಲ್ಲರನ್ನೂ ಹುಗಿ ಯಲಾಯಿತು. ಒಬ್ಬ ಮಹಿಳೆ ಹಾಗೂ ಇಬ್ಬರು ಹುಡುಗರು ಮಾತ್ರ ತ ಅನಾಹುತದಿಂದ ಪಾರಾ ದರು; ಈ ಬಂಡಾಯದಲ್ಲಿ ರಾಣಿ ಲಕ್ಟ್ಮಿಬಾಯಿಯು ಒತ್ತಾಯದಿಂದ ಸೇರಬೇಕಾಯಿತು. ಬಂಡು ಗಾರರು ತಮ್ಮ ಬಂಡಿನಲ್ಲಿ ಸೇರಲು ಅವಳನ್ನು ಒತ್ತಾಯಪಡಿಸಿದ _ಲ್ಲದೇ ಅವಳಿಂದ ಬಹಳಷು. ಹಣ. ತೆಗೆದುಕೊಡು ಹೋದರು. ಅವಳು ತಮ್ಮ ಪಕ್ಷವನ್ನು ಸೆ (ರದಿದ್ದರೆ ಅವಳ ಅರಮನೆ ಹಾರಿಸುವ ಬೆದರಿಕೆಯನ್ನೂ 'ಅಿವರು ಹಾಕಿದ್ದರು. ಜನರ ಹಿತಕ್ಕಾ ಗಿ ಅವಳು ಇಯ ಅಡಳಿತ ವನ್ನು ವಹಿಸಿಕೊಂಡಳ್ಳು, ಪ ಎಲ್ಲ ಸಂಗತಿ ಭು ಅವಳು ಬ್ರಟಿಶ ಅಧಿಕಾರಿಗಳಿಗೆ ತಿಳಿಯ ಪಡಿಸಿದ್ಧಲ್ಲದೆ ರುನಾಂಸಿಯಲ್ಲಯ ಯುರೋಪಿಯ ನ್ನೆರಿಗೆ ಸಹಾಯ ಮಾಡಲು ತನ್ನಿಂದ ಸಾಧ್ಯವಾಗಲಿಲ್ಲ ವೆಂದೂ : ಶಾಂತಿ ಸುವ್ಯವಸ್ಥೆ ಯನ್ನು ಕಾಪಾಡಲು ಸೈನ್ಯ ಕಳಿಸ ಬೇ 12 ತಿಳಿಸಿದ್ದಳು. ಇದೇ ಸಂಧಿಯ ನ್ನ್ನ ಸಾಧಿಸಿ ರಾಂ ಾಂಸಿ ಲಕ್ಷ್ಮಿಬಾಯಿ ಸಿಯನ್ನು ಬುಂದೇಲದ ರಾಜರು ಮುತ್ತಿದರು. ಬ್ರಿಟಿಶ ಸರಕಾರದಿಂದ ರಾಣಿಗೆ ಯಾವದೇ ರೀತಿ ನ ದೊರೆಯಲಿಲ್ಲ. ಆದರೆ ಅವಳು ಇದಕ್ಕೆ ಸೊಪ್ಪೆ ಹಾಕಲಿಲ್ಲ. ಸ್ವತಃ ಸೈನ್ಯವನ್ನು ಕೂಡಿಸಿ ಯುದ್ಧ ಸಿದ್ಧತೆಯನ್ನು ಮಾಡಿ ಶತ್ರುಗಳನ್ನು ಹಣಿದಳು. ಬ್ರಿಟಿಶರು ಅವಳ ಸಂರಕ್ಷಣ ಸಿದ್ದ ತೆಯ ಉದ್ದೇಶವನ್ನು ತಪ್ಪು ತಿಳಿದುಕೊಂಡರು. ಅವಕೊಡನೆ' ಒಪ್ಪ ಂದಕ್ಕೆ ವ ಅವಳ ಆಸೆ ನಿರಾಸೆಯಾಯಿತು. ಬ್ರಿಟಿಶರ ಈ ಅನಾಸ್ಕೆಯ ಧೋರಣದಿಂದ ಅವಳ ತಾಳ್ಮೆ ಕುಸಿಯಿತು. ಬ್ರಿಚಿಶ ಸೇನಾಪತಿ ಸರ್‌ ಹೋೀಜ ಆ ವೇಳೆಗೆ ರುನಾಂಸಿಯತ್ತಸಾಗಿರುವ ಸುದ್ದಿ ಬಂದಿತು. ಅವ ನಲ್ಲಿ ಸ್ನೇಹದ ಉದ್ದೇಶ ಲವಲೇಶವಾದರೂ ಇದ್ದಿಲ್ಲವೆಂದು ರಾಣಿಗೆ ಸ ಸಷ್ಟವುಯಿತು. ೧೮೫೮ ಮಾರ್ಚ ೨೨ ರಂದು ರಭಾಂಸಿಯು ಮುತ್ತಲ ಲೃಟ್ಟಿತು, ೨೫ ನೇ ದಿನಾಂಕ ತೋಫಿನ ದಾಳಿ ಆರಂಭವಾಯಿತು. ಇದನ್ನು ಕೋಟಿಯಲ್ಲಿ ದ್ವವರು ಹೆಂಗಸರು ಗಂಡಸಕೆನ್ನದೆ. ಎದುರಿಸಿ ತೋಫಿನಿಂದಲೇ ಪ ಶತ್ಯುತ್ತರ ಕೊಟ್ಟಿರು. ಮಹಿಳೆ ಯರು ಕೋಟಿಯ ಬಿರು ಕುಬಿಟ್ಟಿ 'ಭಾಗಗಳನ್ನು ದುರಸ್ತಿ ಮಾಡುತಿ ತ್ತಿದ್ದರು, (ಸ ಸಾಯಂಕಾಲ ರಾಣಿಯು ಸಂರಕ್ಷಣ ವ್ಯವಸ್ಥೆಯನ್ನು ಪ್ರತ್ಯಕ್ಷ ವಾಗಿ ಪರಿಶೀಲಿಸಿ ಬಂದಳು. ಹೊರನನಿಂದ ಸಹಾಯ ಬರಬಹುದೆಂದು ಅವಳ ನಿರೀಕ್ಷೆಯಿ ದ್ದಿತು. ತಾತಾ ್ಯಬೋಪಿ ಅವಳ ಸಹಾಯಕ್ಕೆ ಬಂದನು. ಆಗಿ ಸರ್‌ ಕೋಜನು ತನ್ನಸ್ಥೆ ಸನ್ನೆ ೧೪೦ ಅಮೃತಸರದ ಡೆಪ್ಯೂಟ ಕಮಿಶನರ ನಾದ ಫ್ರೆಡರಿಕ ಕೂಪರನು ತಾನು ನಡೆಸಿದ ಅಮಾನುಷ ಕೃತ್ಯಗಳನ್ನು ಸ್ವತಃ ತಾನೇ ಬಣ್ಣಿಸಿರುವದರಿಂದ ಇತಿಹಾಸಕಾರರಿಗೆ ಹೆಚ್ಚು ಕಡಿಮೆ ಬರೆಯುವ ತೊಂದರೆಯೇ ಇರುವ ದಿಲ್ಲ... ಲಾಹೋರದಲ್ಲಿ ಬಂಡೆದ್ದ ೨೬ ನೇ ಪದಾತಿದಳದ ಕತೆಯಿದು. ಅವರು ಪ್ರಾಣವುಳಿಸಿಕೊಳ್ಳಲು ಓಡಿ ಬಂದರು. ೨೩೮ ಸೈನಿಕರನ್ನು ಕೈದು ಮಾಡಿ ಕರೆತರಲಾಯಿತು. ಅನೇಕ ಜನರನ್ನು ಒಂದೊಂದು ಹಗ್ಗದಿಂದ ಕಬ್ಬ ಗುಲಾಮರಂತೆ ತೆಗೆದುಕೊಂಡು ಬರಲಾಯಿತು. ೧೮೫೭ ಅಗಷ್ಟ ೧ ಕ್ಕ ಗುಂಪು ಗುಂಪಾಗಿ ಕಟ್ಟ ಕರೆತಂದು ಗುಂಡಿಕ್ಕಲಾಯಿತು. ಈ ಪ್ರಸಂಗ ವನ್ನು ಅವನೇ ವರ್ಣಿಸಿದ್ದಾನೆ. “೧೫೦ ಜನರನ್ನು ಗಲ್ಲಿಗೇರಿಸಿದಾಗ ಒಬ್ಬನು ಮೂರ್ಛೆ ಹೋದ್ದರಿಂದ ಅವನಿಗೆ ಪ್ರಣಕಾಲ ಅವಕಾಶ ಕೊಡಲಾಯಿತು. ಈ ಸಂಖ್ಯೆ ೨೩೭ ಕ್ರೈ ಬಂದಾಗ ಉಳಿದ ವರು ಹೊರಗೆ ಬರಲು ನಿರಾಕರಿಸುತ್ತಿ ದ್ಹಾರೆಂದು ತಿಳಿಸಲಾಯಿತು. ಅಳ್ಲಿಗೆ ಹೋಗಿ: ನೋಡಲಾಗಿ ಸುವತಾರು ೪೫ ಜನರು ಬಳಲಿ ಬೆಂಡಾಗಿ ಬಿಸಿಲಿನ ಬೇಗೆ ತಡೆಯಲಾರದೆ ಹವೆ ಬಾರದ್ದ ರಿಂದ ಉಸಿರುಗಟ್ಟ ಮರಣ ಹೊಂದಿದ್ದು ಕಂಡುಬಂದಿತು. ಶ್ಲ ಕೊ ಬಾವಾ ದಲ್ಲಿ ಎರಡು ಭಾಗ ಮಾಡಿ ಒಂದನ್ನು ಮುತ್ತಿಗೆ ಮುಂಬರಿಸಲು ಇರಿಸಿ ಇನ್ನೊ ದರಿಂದ ತಾತ್ಕಾ ಟೋಪಿಯನ್ನು ಸೋಲಿಸಿ ಓಡಿಸಿದನು, ಮೂರನೇ ಏಪ್ರಿಲದಂದು ಕೋಟಿಯ ಮೇಲೆ ಕಸ್ತೂರಿ ಪ್ರಚಂಡ ಹಲ್ಲೆ ಮಾಡಲಾಯಿತು. ಆಗ ಬಂಡು ಗಾರರು ತಮ್ಮ ಶತ್ರುಗಳ ಮೇಲೆ ಬಲವಾದ ತೋಫಿನೆ ಮಳೆಗರೆದರು. ಬ್ರಿಟಿಶ ಸೈನಿಕರು ಒಂದು ಬಾಗಿಲನ್ನು ಹಾರಿಸಿ ಒಳಹೊಕ್ಕರು. ಕಲ್ಲು ಬಂಡೆಗಳನ್ನು ತಂದೊಟ್ಟಿ ಅವರ ಪ್ರವೇಶ ವನ್ನು ತಡೆಯಲು ಹೆಣಗಿದ್ದಾಯಿತು. ಆದಕೆ ಉಳಿದೆರಡು. ಕಡೆಗಳಿಂದ. ಕೋಟಿಯನ್ನು ಪ್ರವೇಶಿಸಿದ. ಸೈನ್ಯಪಡೆಗಳು.. ಅರಮನೆಗೆ ಹೋಗುವ ಬೀದಿಯನ್ನು ವಶಪಡಿಸಿಕೊಂಡವು. ಈಗ ಬೀದಿಬೀದಿಗಳಲ್ಲಿ ನಿಕರದ ಕಾಳಗ ನಡೆ ಯಿತು. ಬಂಡುಗಾರರು ವ್ಯಾಘ ಘ್ರಗಳಂತೆ ಕಾದಿ ದರು. ಅರಮನೆಯನ್ನು ವಶಪಡಸಿಕೊಳ್ಳ ಬೇಕಾ ದರೆ ಬ್ರಿಟಿಶರಿಗೆ ಸಾಕುಬೇಕಾಯಿತು. ಮರುದಿನದ ವರಿಗೂ ಬೀದಿಕಾಳಗ ನಡೆ ಯಿತು.' ಹಿಂದೀಯರು ಸೈನಿಕರೇ ಇರಲಿ ನಾಗ ರಿಕರೇ ಇರಲಿ ಅವರನ್ನು ಅಮಾನುಷರೀತಿಯಲ್ಲಿ ನಡೆಸಿಕೊಳ್ಳಲಾಯಿತು. ಬ್ರಿಟಿಶ ಸೈನಿಕರು ಸೇಡಿ ಗಾಗಿ. ಹಾತೊರೆಯುತ್ತಿದ್ದರು. ರಾಣಿಯೇ ರುಾಂಸಿಯ ಯುಕೋಪಿಯನ್ನರ ಕಗ್ಗೊಲೆಗೆ ಕಾರಣಳೆಂದು ಭ್ರಮಿಸಿದ್ದ ಹ. ಅವಳನ್ನು ಉಗ್ರವಾಗಿ ಜವ ಬೇಕೆಂದಿದ್ದ ರು. ಬ ಕಯ ಅವರಿಗೆ ಸಿಗಲಿಲ್ಲ. 'ಅವಳು ಪುರುಷ ವೇಷ ಧರಿಸಿ ತನ್ನ ದತ್ತಕ ಮಗನೊಂದಿಗೆ ರಾತ್ರಿಯಲ್ಲಿಯೇ ಕೋಟಿಯಿಂದ ಹೊರಟು ಹೋಗಿದ್ದ ಛು ಎರಡು ಮೂರು ಸ್ಥಳಗಳಲ್ಲಿ ಬ್ರಿಟಿಶ ಸೈನಿಕರನ್ನು ಜೋ. ಅವಳು ವಾಟೆ ಹೋದಳು. ಆದರೆ ಅವಳ ತಂದೆ ದಾರಿ ತಬ್ಬಿ ಸಿಕೊಂಡು ಬ್ರಿಟಿಶರ ಕೈಯಲ್ಲಿ ಸಿಕ್ಕು ಬಿದ್ದ ನು. ಆ ಮುದುಕನನ್ನು ಬಜ! ತಂಡು ಜೋಖಾನಬಾಗದಲ್ಲಿ ಗಲ್ಲಿಗೇರಿಸಲಾಯಿತು. ರಾಂಸಿಯ ಪತನದ “ನಂತರ ಬಂಡುಗಾರ ಧುರೀ(ಣರೆಲ್ಲ ಕಾಲ್ಫಿ ಯಲ್ಲಿ ಸೇರಿದರು. ಪದಭ್ರಷ್ಟ ಪೇಶ್ವೆ ಮನೆತನದ” ರಾವ ಸಾಹೇಬ, ಹ ಸ ರಾಂಸಿ ರಾಣಿ, ತಾತ್ಕಾ ಟೋಪಿ, ಎಲ್ಲರೂ ಇದ್ದರು. ಮೇ ೧೩ ಕ ಅನೇಕ ಕಾಳಗ ಗಳ ನಂತರ ಅವರು ಕಾಲ್ಬಿ ಯನ್ನು ತೆರವು ಮಾಡಿ ಪುರಕ್ಕೆ ಓಡಿಹೋದನು. ಹೋಗಬೇಕಾಯಿತು. ಮುಂದೇನು. ಮಾಡಬೇ `` ಫೆಂದು ವಿಚಾರಿಸಿ ರಾವಸಾಹೇಬನು ಗ್ವಾಲೇರದ `' ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂ ಡನು. ಸಿಂಧ್ಯನು ಬಂಡುಗಾರರ ಶಕ್ತಿಯನ್ನು ಅರಿಯದೇ ಅವರ ಮೇಲೆ ಏರಿಹೋಗಲು ಅವರು ಅವನನ್ನು ಹಣಿದು ಕಳಿಸಿದರು. “ಅವನು ಧೋಲ ರಾವಸಾಹೇಬನು ಅವನ ಪತ್ನಿಗೆ ಕಾಗದ ಬರೆದು ಆಡಳಿತ ವಹಿಸಿ ಕೊಳ್ಳಲು ತಿಳಿಸಿದನು. ಆದಕೆ ಅವಳು ಈ ಕಾಗ ದಗಳನ್ನು ಸರ್‌ ಹ್ಯಾಮಿಲ್ಬನ್ನನಿಗೆ ಕಛಿಸಿದಳು. . ಜೂನ ೧೯ ನೇ ದಿನಾಂಕ ಸರ್‌ ರೋಜನು ಗ್ವಾಲ್ಮೇರದ ಮೇಲೆ ದಂಡೆತ್ತಿ ಬಂದನು. ೨೦ ನೇ ದಿನಾಂಕ ಕೋಟಿ ವಶವಾಯಿತು. ಸಿಂಧ್ಯ ಮಹಾ ರಾಜನು ಬ್ರಿಟಿಶರ ರಕ್ಷಣೆಯಲ್ಲಿ ತಿರುಗಿ ಗ್ಯಾಲೇ ರಕ್ತ ಬಂದನು. ಜೂನ, ೧೭ ನೇ ದಿನಾಂಕ ಬ್ರಿಗೇಡಿಯರ ಸ್ಮಿಜ್‌ನು ಗ್ವಾಲೇರ ದಾಳಿಗೆ ಹೊರಟಾಗ ಕೋ ಟಾರೆಸರಾಯಿ ಬಳಿಯಲ್ಲಿ ರಭಾಂಸಿ ರಾಣಿಯು ಯುದ್ಧದಲ್ಲಾದ ಗಾಯಗಳಿಂದ ಮರಣ ಹೊಂದಿ ದಳು. ಸಮೀಪದಲ್ಲಿದ್ದ ತೋಟದಲ್ಲಿ ಅವಳ ದಹನ ಕ್ರಿಯೆಯನ್ನು ನಡೆಸಲಾಯಿತು. ಹೀಗೆ ಬಂಡಾಯದ ರತ್ನವೆನಿಸಿದ ಲಕ್ಷ್ಮೀ ಬಾಯಿಯ ವೀರ ಜೀವನ ಶತ್ರುಗಳ ಕೆಗೆ ಸಿಕ್ಕದೇ ಮುಕ್ತಾಯವಾಯಿತು. ಅವಳ ಮೇಲೆ ರುವಾಂಸಿಯ ಯುರೋಪಿಯನ್ನೆರ ಕೊಲೆಯ ವೃಥಾರೋಪವನ್ನು ಬ್ರಿಟಿಶರು ಹೊರಿಸಿದ್ದರು. ಆದರೆ ಅವಳು ನಿಜವಾಗಿ ಯುರೋಪಿಯನ್ನರನ್ನು ಕೊಲ್ಲಿಸುವದರ ಬದಲಿಗೆ. ಅವರು ಮುತ್ತಿಗೆ ಯಲ್ಲಿ ಉಪವಾಸ ಸಾಯುತ್ತಿದ್ದಾಗ ಎರಡು ದಿನ ಆಹಾರ ಕೂಡ ಕೊಟ್ಟಿದ್ದಳು. ೧೮೫೮ ಜೂನ್‌ ೨೯ ರಂದು ತಾತ್ಕಾಟೋಪಿ ಮತ್ತು ರಾವ್‌ ಸಾಹೇಬರು ಗ್ವಾಲೇರದಿಂದ ಪಾರಾಗಿ ರಾಜಪುತಾನೌ ಸೇರಿದರು. ರಾಜಪುತಾನಾಕ್ಕೂ ಹೋರಾಟದ ಜಳ ತಗ ಲಿತ್ತು. ಅಜಮೀ(ರದೆ ರಕ್ಷಣೆಗಿದ್ದ ೧೫ನೇ ಪದಾತಿ ೧೮೫೭: ಕೆಲ ದೃಶ್ಯಗಳು ೧೪೧ ದಲವನ್ನು ಸಂಶಯದಿಂದ ನಸರಾಬಾದಕ್ಕೆ ಫ್ರಿ ಸಲಾಯಿತು. ೧೮೫೭ ಜೂನ" ೨೮ ರಂದು ಅದು ಬಂಡೆದ್ದಿತು. ಅದನ್ನು ನಿಶ್ಶಸ್ತ್ರಗೊಳಿಸಲು ಕಳಿ ಸಿದ ಮುಂಬಯಿ ಲ್ಯಾನ್ಸರ್‌ ಪಡೆ ಹೋರಾಟದ ನಟನೆಯನ್ನಷ್ಟೇ ಮಾಡಿತಲ್ಲದೆ ನಿಜವಾಗಿ ಹೋ- ರಾಡಲಿಲ್ಲ. ಬ್ರಿಟಿತ ಅಧಿಕಾರಿಗಳು ಅಲ್ಲಿಂದ ಪಲಾಯನ ಮಾಡಿದರು. ನಿಮಚರದಲ್ಲಿದ್ದ ಸೈನಿಕರೂ ದಂಗೆಯೆದ್ದು ನಸೀರಾಬಾದದವರನ್ನು ಕೂಡಿಕೊಂಡು ದಿಲ್ಲಿಗೆ ಹೊರಟರು. ದಾರಿಯಲ್ಲೇ ಅವರನ್ನು ತಡೆದು ಆಂಗ್ಲರು ಅವರ ಯತ್ನವನ್ನು ನಿರರ್ಥಕಗೊಳಿಸಿ ದರು. ಇಂದೂರಲ್ಲಿ ಜುಲೈ ೧ ನೇದಿನ ಹೋಳಕ ರನ ಸೈನ್ಯ ಬಂಡೆದ್ದು ರೆಸಿಡೆನ್ಸಿಯ ಮೇಲೆ ದಾಳಿ ಮಾಡಿತು. ಆಂಗ್ಲರು ಅಲ್ಲಿಂದ ಹೊರಬಿದ್ದು ಹೋದರು. ರಾಜಪ್ರತಾನಾದ ಇತರ ಕೆಲ ಕಡೆಗ ಳಲ್ಲಿಯೂ ದಂಗೆಗಳಾದವು. ಇದರಲ್ಲಿ ಹಲಕೆಲವು ರಾಜರು ಸೇರಿಕೊಂಡು ಬ್ರಿಟಿಶಿರ ವಿರುದ್ಧ ಹೋರಾಡಿದರು. ಪಂಜಾಬದಲ್ಲಿ ಜ್ರಿಟಿಶರಿಗೆ ವಿಶೇಷ ತೊಂದರೆ ಯಾಗಲಿಲ್ಲ. ಅಲ್ಲಿದ್ದ ಪಂಜಾಬಿ ಸೈನಿಕರ ಮೇಲೆ ಹೆಚ್ಚು ವಿಶ್ವಾಸವಿಟ್ಟು ಅವರು ಹಿಂದುಸ್ತಾನಿ ( ಉತ್ತರ ಪ್ರದೇಶ, ಬಿಹೌರ ಇತ್ಯಾದಿಗಳಿಂದ ಬಂದ): ಸೈನಿಕರನ್ನು ಯಶಸ್ವಿಯಾಗಿ ನಿಶ್ಶಸ್ತ್ರ ಗೊಳಿಸಿದರು. ಜಲಂದರ, ಜೆಹಲಂ, ಸಿಯಾಲ ಕೋಟಿಗಳಲ್ಲಿದ್ದ ಸೈನಿಕರು. ಮಾತ್ರ ೧೮೫೭ ಜೂನ? ತಿಂಗಳಲ್ಲಿ ಬಂಡೆದ್ದರು. ಅವರನ್ನು ಅಷ್ಟು ೧ ಎ ಕಷ್ಟವಿಲ್ಲದೆ ನಾಶಗೊಳಿಸಲಾಯಿತು. | ರೋಹಿಲಖಂಡದಲ್ಲಿ ತ್‌ ಗ್ತಆಂಜ್ಯ ಆದಕಿ ರೋಹಿಲಖಂಡದಲ್ಲಿ ಸುಮಾರು ೧೧ ತಿಂಗಳ ವರೆಗೆ ಬ್ರಿಟಿಶ ಆಡಳಿತವು ನಿಂತು ಹೋಗಿದ್ದಿತು. ೧೮೫೭ ಮೇ. ೧೯ ನೇ ದಿನಾಂಕ ೧೪೨ ಮುರ್ದಾಬಾದದಲ್ಲಿ ೨೯ ನೇ ಪದಾತಿ ದಳದ ಒಂದು ಈ ಕ್ರಾಂತಿಯ ಕಿಡಿಯು ಹೊತ್ತಿಕೊಂಡಿತು. ಮುಂದೆ ಮೇ. ೩೧ ರ ವರೆಗೆ ಪರಿಸ್ಥಿ ತಿಯು ಶಾಂತ ವಾಗಿದ್ದಿತು. ಆದರೆ ಅಂದು ಮುಂಜಾನೆ ಒಮ್ಮೆಲೇ ಸಿಪಾಯಿಗಳ. ಬಂಡು ಪ್ರಾರಂಭವಾಯಿತು. ಅಶ್ವದಳ ಕರೆಯಲು ಹೋದ ಸೇನಾಪತಿಗೆ ಮಧ್ಯದಲ್ಲಿಯೇ ಹುಟು ಕರ್ನಲ್‌ ಟ್ರೂಪ ಹಾಗೂ ಕ್ಯಾಪ್ಫ ಪ್ಹನ ಮೆಕೆಂಬು ಹಾಗೂ ಇತರ ಆರು ನೈನಿತಾಲಕ್ಕೆ: ಓಡಿಹೋಗಿ ಪಾರಾದರು. ಬಂಡುಗಾರರೆ ಸೈನ್ಯದ ಅಧಿಪತ್ಯ ವನ್ನು ಬಖತ ಖಾನನು ವಹಿಸಿದನು. ಖಾನ ಬಹಾ ದ್ಮೂ ರಖಾನನು ಕಾಥೇಡದ ವೈಸರಾಯನೆಂದು ದಿಲ್ಲಿ ಅರಸರ ಪ್ರತಿನಿಧಿಯಾಗಿ ಆಡಳಿತದ ಮುಖ್ಯಾಧಿಕಾರಿಯಾದನು. ಇಲ್ಲಿ ಹಿಂದು ಮುಸ್ಲಿಮ ಐಕ್ಕದ ವಿಫಲ ಪ್ರಯತ್ನವೊಂದು ಜರಗಿತು. ಖಾನ ಬಹಾದೂರೆ ಖಾನನು ಆಡಳಿತಕ್ಕಾಗಿ ಇಬ್ಬರು ಹಿಂದುಗಳು ಮತ್ತು ಆರು ಮುಸ್ಲಿ ಸ್ಲಮರುಳ್ಳೆ "ಬಂದು ಸಮಿತಿ ಯನ್ನು ನೇಮಿಸಿದನು. ಒಂದುಗಳನ್ನು ಮೆಚ್ಚಿ ಸಲು ಗೋವಧೆಯನ್ನೂ ಪ್ರತಿಬಂಧಿಸಿದನು. ಆದರೆ ನಯಾ ವೊಹಲ್ಲಾದ ಸಯ್ಯದರನ್ನು ನಿಯಂತ್ರಿಸಲು ಅವನಿಂದಾಗಲಿಲ್ಲ. ಕಂದಾಯ ಆಡಳಿತ ನೋಡಿಕೊಳ್ಳುತ್ತಿ ದ್ದ ಶೋಭಾರಾಮನು ಬಮ್ಮೆ ಕಚೇರಿಗೆ ಹೋಗಿದ್ದಾ “ಗ್ಗ ಇಂಗ್ಲಿ (ಷರನ್ನು ಹುಡುಕುತ್ತೇವೆಂದು ಮುಸ್ಲಿಮರು ಅವನ ಮನೆ ಯಲ್ಲಿ ಹೊಕ್ಕು ಸುಲಿಗೆ ಮಾಡಿದರು. ಖಾನನ ಆಪ್ತ ನಾದ ಮೀರ ಅಲಿಮನು ಬಲದೇವ ಗೋ- ಸಾಯಿ ಎಂಬವನ ಮನೆ ಹೊಕ್ಕು ಸಿ ಹೆಂಡ ತಿಯನ್ನು ಹಿಂಸಿಸಿಧಾಗ ಗೋಸಾಯಿ ಅವನನ್ನು ಕೊಂದು ಹಾಕಿದನು, ಮೀರ ಅಲಿಮನ ಸೋದ ರರು ಗೋಸಾಯಿಯನ್ನು ಕೊಲೆಮಾಡಿ ಸೇಡು ತೀರಿಸಿಕೊಂಡರು. ಅವರನ್ನು ದಂಡಿಸಲು ಖಾನ ನಿಗೆ ಶಕ್ಯವಾಗಿಲಿಲ್ಲ. ಒಗೆ ಒಂದುಗಳು ಅಶಾಂತರಾದರು, . ಈ ಸಂಧಿಯನ್ನುಪಯೋಗಿಸಿ ಹಂದುಗಳನ್ನು ಖಾನನ ಪಡೆಯು ಸೆಕೆಮನೆಯನ್ನು ಒಡೆದಾಗಲ್ವೇ ಜ್‌ ಕ್ಕ ಕಸ್ತೂ ರಿ ಎರುದ್ಧ ದಂಗೆ ಎಬ್ಬಿಸಲು ಬ್ರಿಟಿಶರು ಹೊಂಚು ' ಹಾಕಿ “ಅದಕ್ಕಾಗಿ ಷು ರೂಪಾಯಿ ' ವೆಚ್ಚ ತ್ತ ಸಿದ್ಧರಿದ್ದೆ ರು. ಆದಕೆ ಅವರಿಗೆ ಹ ಸಿಗಲಿಲ್ಲ. ಹನ್ನೊಂದು ತಿಂಗಳು ಬ್ರಿಟಿಶರ ಕೈತಬ್ಬಿ ಸ್ವತಂತ್ರವಾಗಿದ್ದ ಕೋಹಿಲಖಂಡದ ಮೇಲೆ ' ಬ್ರಿಟಿಶರು ೧೮೫೮ ಮೇ ಯಲ್ಲಿ ನಾಲ್ಕು ಕಡೆ ಗಳಿಂದ ದಾಳಿ ಮಾಡಿದರು. ಮೇ ಮೊದಲನೇ ವಾರದಲ್ಲಿ ನಡೆದ ಬಕೇಲಿ. ಕಾಳಗದಲ್ಲಿ ರೋಹಿ ' ಲರು ಸೋತರು. ಖಾನ ಬಹಾದೂರ ಖಾನನು ಏಿಲಿಭೀತಕ್ಕೆ ತೆರಳಿದನು. ಪರ್ಯವಸಾನ ೧೮೫೭ ರ ಸ್ವಾತಂತ್ರ್ಯ, ಸಮರದ ಕೊನೆ ಕೊನೆಯ ಕಾಳಗಗಳು ನಡೆದದ್ದು ನೇಪಾಳ ಗಡಿಯಲ್ಲಿ. ಕ್ಕಾ ೦ಬೆಲ್ಲನು ಅವಧದಿಂದ ಒತ್ತಿ ಬಂದು ಅಂದುಳಿದ ಬಂಡುಗಾರನನ್ನು ನಿರ್ನಾಮ ಮಾಡಿದನು. ಆದರೆ ಅವರ ನಾಯಕಕನ್ನು ಓಡಿ ಯದೆ ಅವನು ವಿರಮಿಸುವಂತಿರಲಿಲ್ಲ. ಅವರು ಅವನನ್ನು ತಬ್ಬಿಸಿತಬ್ಬಸಿ ಸಾಗಿದರು. ಬಾಳಾ- ಸಾಹೇಬ, ನಾನಾಸಾಹೇಬ, ಬೇಗಂ ಹಜರತ ಮಹಾಲ ಇವರನ್ನು ಶೋಧಿಸುತ್ತ ತುಳಸೀಪುರ, ಜಾಹರಾಯಿಚೆಗ್ಗನಗೆ ಅವನು ಸಾಗಿದನು. ಆದಕೆ ಅವರು ಬಾಂಕಿಯೆಲ್ಲಿರುವರೆಂದು ಕೇಳಿ ಬಾಂಕಿಗೆ ಧಾವಿಸಜೀಕಾಯಿತು. - ಕೊನೆಗೂ ಇವರಾರೂ ಅವನ ಕೈಗೆ ಸಿಗಲಿಲ್ಲ. ಮೆಹಂದಿ ಹುಸೇನ, ಫರೂಕಾಬಾದ ನವಾಬ, ಮೊದಲಾದವರಷ್ಟೇ ೧೮೫೯ ಜನವರಿ ೭ಕ್ಕೆ ನಡೆದ ಬಾಂಕಿ ಕಾಳಗದಲ್ಲಿ ಸೆ ಸೆರೆಸಿಕ್ಕರು. ನಾನಾ ಸಾಹೇಬ ಬಾಂಕಿಯಲ್ಲಿ ಗಡಿದಾಟಿ ನೇಪಾಳದಲ್ಲಿ ಅವಿತುಕೊಂಡನು. "ಬಾಳಾಸಾಹೇಬನೂ ಅನು ಯಾಯಿಗಳೊಂದಿಗೆ ಅಶ್ಲಿ ಸೇರಿದನು. ಅನುಯಾ ಯಿಗಳಲ್ಲಿ ಕೆಲವರು ಅಲ್ಲೇ ಮರಣ ಹೊಂಡಿ. : ದರು. ಇತ ತ ಬ್‌ ಬಳಿಕ ಅವರ 1 ಬಗ್ಗೆ ಸ ಅವನು ಬ್ರಿಟಿಶ ರಾಣಿಗೆ ಇಸ್ಮಿಹಾರು ಳಿಸಿ _ ಫೆಂದು ಸಾಧಿಸಿದನು. .ಬಿ 'ಯ ಖಂಡಿತ ಭರವಸೆ ದೀ ಸಂಧಾನ ಪ್ರಾರಂಭವಾಯಿತು. ೧೮೫೯ ರಲ್ಲಿ ಬಾಳಾಸಾಹೇಬನು ಕ್ಷಮಾಯಾಚನೆಯ ಅರ್ಜಿ ಕಳಿಸಿದನು. ಬಂಡಾಯದ ಹೊಣೆ ತನ್ನ ತಮ್ಮ ನದೇ ಎಂದು ಅದರಲ್ಲಿ ಅವನು ನಿವೇದಿಸಿದ್ದನು. ನಾನಾಸಾಹೇಬನು. ದಯಾಭಿಕ್ಷೆ ಬೇಡಲಿಲ್ಲ. ಯುರೋಪಿಯನ್ನರ ಕೊಲೆಗೆ ತಾನು ಕಾರಣನಲ್ಲ ಬ್ರಿಟಿಶರು ಅವನಿಗೆ ಕ್ಷಮೆ ತೊಡದೇ ಶರಣುಬರಿಸ ಬೇಕೆಂದು ಯತ್ನಿಸಿದರು. ಆದಕೆ ರಾಣಿಯ ಇ ಭಕತ ಪತ್ರವಿಲ್ಲದೆ ಶರಣು ಬರಲು ಅವನು ಒಪ್ಪಲಿಲ್ಲ. ತಾನಪುರದಲ್ಲಿ ಪಾ ಪ್ರಾರಂಭವಾದ ನಾನಾ ಸಾಹೇ ಬನ ಉಗ್ರ ಚರಿತ್ರ ವು ನೇಪಾಳದಲ್ಲೇ ಪರಿಸಮಾ ಪ್ರಿಯಾಯಿತು. : ಕಾನಪುರದಿಂದ ಬಿಥೂರ, ಅಲ್ಲಿಂದ ಫರೂಕಾಬಾದ, ತ ಬಾಹರಾ ಯಿಚ, ಕೊನೆಗೆ ತೆಹರಾಯಿ ಅರಣ ಣ್ಯಹೀಗೆ ನಾನಾ ಹಿಂದೆ ಸರಿಯುತ್ತ ಹೋದ. ಈ ಲ ಗತಿ ಏನಾಯಿತೆಂದು ಗೊತ್ತಿಲ್ಲ. ನೇಪಾಳದಲ್ಲೇ ಅವನು ಸತ್ತಿರಬೇಕೆಂದು ನಂಬಲಾಗಿದೆ. ಬೇಗಮ ಹಜರತ ಮಹಾಲಳೂ ನೇಪಾಳ ದಲ್ಲೇ ಉಳಿದಳು. ಅವಳನ್ನು ಭಾರತಕ್ಕೆ ಕರೆಸ- ಲು ಬ್ರಿಟಿಶರು ವರ್ಷಾಶನ ಬ್‌ ಆಮಿಷ ಗಳನ್ನು ತೋರಿಸಿದರೂ ಅಭಿಮಾನಶೀಲಳಾದ ಆಕೆ ಒಪ್ಪಲಿಲ್ಲ. ಕೋಹಿಲ ನಾಯಕ ಖಾನ ಬಹಾದೂರ ಖಾನ ಮಾತ್ರ ಬ್ರಿಟಿಶರ ಸೈದಿಯಾಗಿ ಗಲ್ಲಿಗೇರಿಸಲ್ಪ ಟ್ಟಿನು. ಜ್ಞಾಲಾಪ ತ್‌ ೧೮೬೦ ಮೇ.ಷಿ ಕಾದು ಹರದ. ಬಳಿ ಅದೇ ಗತಿಯಾಯಿತು. ಕಾವಸಾಹೇಬ, ಫಿರೋಜ ಶಹಾ ಮತ್ತು ತಾತ್ಕಾ ಟೋಪಿ ಇವರು ಕ್ಷಮಾದಾನದ ಕರಾರು ಗಳನ್ನು ತಿರಸ್ಕ ರಿಸಿ ಹೋರಾಟವನ್ನು ಮುಂದುವರಿ ಸಿದರು. ರಾಜಪುತಾನದಲ್ಲಿ ಅವರು ಗೆ ತರು ಮತ್ತು ವ್ಯಾಪಾರಸ್ಥ ರನ್ನು ಒಲಿಸಿಕೊಂಡು ಅಲ್ಲಿನ ಸ ಸಂಸ್ಥಾ ನಿಕರ ಸೈನಿತರನ್ನು ಹುರಿದುಂಬಿಸಿದರು, ಆದರೆ ೧೮೫೭: ಕೆಲ ದೃಶ್ಯಗಳು ೧೪೩ ಬಿವೋರಾದಲ್ಲಿ ಮೈಕೆಲನಿಂದ ಸೋಲುಂಟಾದ ತಾತ್ಕಾ ಹಟಿಬಿಡದೆ ಬುಂದೇಲಖಂಡಕ್ಕೆ ಸಾಗಿ ಅಲ್ಲಿಂದ ಮಹಾರಾಷ್ಟ್ರವನ್ನು ಪ್ರವೇಶಿಸಿದನು. ಣಿ ಲು ಆತನನ್ನ ಬೆನ್ನ ಟ್ಟು ವುದು ಬ್ರಿಟಿಶರಿಗೊಂದು ಅಸಾಧ್ಯ ಪ ಪ್ರಮೇಯವಾಯಿತು. ತಾತ್ಕಾನ ದುರಂತ ತಾತ್ಕಾ ಟೋಪಿಯ ಅವಸಾನ ಕರುಣಾಜನಕ ವಾದದ್ದು ಲ ಜು ಮೇಲೆ ಸೋತರೂ ಕಂಗೆ- ಡದೆ ಹೋರಾಡುತ್ತಿ ದ್ದ ಅವನನ್ನು ಅವನ ನಂಬಿ ಕೆಯ ಸಂಗಡಿಗ ಮಾನಸಿಂಗನೇ ೧೮೫೯ ಎಪ್ರಿಲಿ ನಲ್ಲಿ ಸಿವ್ರಿಬಳಿ ಹಿಡಿದುಕೊಟ್ಟನ್ನು "ಮಾಸಸಿಂಗನಿಗೆ ಏರಡು ವರು ಷಗಳ ಹೋರಾ ಟದಲ್ಲಿ ಸಾಕುಜೇಕಾಗಿತ್ತು. ಅವನಲ್ಲಿ ಸೈನಿಕನ ತಾಳ್ಮೆ ಸಹನೆ: ಉಳಿಯಲಿಲ್ಲ. ಎಬ್ರಿಲ ೨ ಸ ದಿನಾಂಕ ಅವನು ಮಿಡೋನ ಶಿಬಿರವನ್ನು ಪ್ರ ಶಿಸಿ ಶರಣಾಗತನಾದನು. ಈಗ ಅವನಿಗೆ ಸ ಹೊಸ ಸೆ ಹಿತರ ಸ್ನೇಹ ಕಾಪಾಡಿಕೊಳ್ಳು ವ ಹಂಬಲವುಂಟಾಯಿತು. ತಾತ್ಕಾನನ್ನು ನಂಜದ ಹಿಡಿದುಕೊಡಲು ಅವನು ಸಿದ ನಾದನು, ೧೪೪ ಎ ಷ್ರ ತಾತ್ಕಾನಿಗೂ ಮಾನಸಿಂಗನು ಮಿಡಠೋನ ಶಿಬಿ ರಕ್ಕೆ ಹೋಗಿ ಬಂದ ಸುದ್ದಿತಿಳಿದಿತ್ತು. ಅವನನ್ನು ತೃಜಿಸಬೇಕೆಂಬ. ಬಗ್ಗೆ "ಅವನಿನ್ನೂ ಯಾವ . ನಿರ್ಣಯವನ್ನೂ ೈತೆೊಂಡಿರಲಿಲ್ಲ. ಅವನು ಅಡವಿಯಲ್ಲಿ ಎ ಇಬ್ಬ ರು ಗಚಕಾ ವಾಸಿಸುತ್ತಿದ್ದನು. ಹೊರ ಜಗತ್ತಿನ ಸಂಪಕ ವನ್ನೆಲ್ಲ ಕಡಿದುಕೊಂಡಿದ್ದನು. ಆದರೆ ಇ ಅವನು: ಅಡವಿಯ ಒಂದು ಭಾಗದಿಂದೆ ಇನ್ನೊಂದಕ್ಕೆ ಸುಲಭವಾಗಿ ಪಾರಾಗಿ ಹೋಗೆ ಬಹುದಾಗಿತ್ತು. ನಿಶ್ಚಿ ತ ದಿನದಂದು ಮಾನಸಿಂ ಗನ ಕೈಗೆ ಅವನು ಸಿಗದೆ ಹೋಗಬಹುದೆಂಬ ಭು ಇತ್ತು. ಅದಕ್ಕಾಗಿ - -ಮಾನಸಿಂಗನು ಸುಳ್ಳು ನೆವ ಹೇಳಿ ತಾತ್ಯಾನನ್ನು ಭೆಟ್ಟಿಯಾಗಲು ಬಂದನು, ಮಿಡೋನು ಅವನನ್ನು ಹಿಡಿಯುವ ಕಾರ್ಯದಲ್ಲಿ ಭಾಗವಹಿಸಬೇಕೆಂದು ಬಯಸಿದರೂ ಮಾನಸಿಂಗನು ಇಡೀ ಕಾರ್ಯವನ್ನು ತನಗೇ ವಹಿಸ ಬೇಳೆಂದೂ ತನ್ನ ಕೈಯಲ್ಲಿ ಹಿಂದೀಯರ ಒಂದು ಚಿಕ್ಕ ಪಡೆಯನ್ನು ಕೊಡಬೇಕೆಂದೂ ತಿಳಿಸಿದನು. ತಾತ್ಯಾತನ್ನು ಮಲಗಿದಾಗಲೇ. ಸೆರೆ ಹಿಡಿಯ ಬೇಕೆಂದು ಅವನ ವಿಚಾರವಾಗಿತ್ತು. ನಂಹನು ಅವನೊಡನೆ: ಬಹು ಹೊತ್ತಿನ ವರೆಗೆ ಸಂಭಾಷಣೆ -ನಡೆಸಿದನು. ಅವನು ಮಲಗಿದ ನಂತರ ಸೈನಿಕರನ್ನು ಕರೆದು ಅವನನ್ನು ಸೆಕೆ ಮಾನ. ಸರಿ ಹಿಡಿಸಿದನು. ಅವನ ಬಳಿಯಲ್ಲಿದ್ದ ಖಡ್ಗ ಸಕು ಕುಕ್ರಿ ಇವೆರಡೇ ಶಸ ಸ್ರ್ರಗಳನ್ನು 'ಮಾನಸಿಂಗನೇ ಸೃತೆಃ ತು ಸ್ಪಕೊಂಡನ್ನು ಮರುದಿನ ಅವನನ್ನು ಮಿಡೋನ ಶಿಬಿರಕ್ಕೆ ಕರೆತರಲಾಯಿತು. ಏಪ್ರಿಲ ೨೫ ಸ್ಕೈ ಅವನನ್ನು ದಂಡಿನನ್ಶಾಯಾಲಯದ ವಿಚಾರಣೆಗೆ ಗುರಿಪಡಿಸಿ ಬಂಡಾಯವೆಬ್ಬಿ ಸಿದ್ದಕ್ಕೆ ಗಲ್ಲಿನ ಶಿಕ್ಷೆ ವಿಧಿಸ ಲಾಯಿತು. “ತಾತ್ಯಾ 11? ವರಿಗೂ: ತಲ್ಲ ವಾಗದೆ ನಿರ್ಭಯ ತಾ| ಸಾವನ್ನಬ್ಬದನು. ., ' ರಾವಸಾಹೇಬನನ್ನು ಒಬ್ಬ ಮರಾಠೆ! ಹಿಡಿದು ಕೊಟ್ಟನು. ಅವನನ್ನು ಬೀಬಘರ.. ಕಗ್ಗೊ ಲೆಗೆ ಕಾರಣನನ್ನಾಗಿ ಮಾಡಿ ಗಲ್ಲಿಗೇರಿಸಲಾಯಿತು. ಳೆ ಸೇ ಜೀ ೫ ೧೮೫೭ ರಲ್ಲಿ ಜರುಗಿದ ಈ ಸ ಸ್ತ್ರ ಹೋರಾ ಟವು ಸುಶಿಕ್ಟಿ ತರು ಈ ತ ಶತ ಂತೆ* ಅಯಶಸ್ವಿಯಾಗಿ ಬಂಡಿನಲ್ಲಿಯ ಅವರ ಅತ್ರ ದ್ಮೆ ಯನ್ನು ಮತ್ತಿಷ್ಟು ಹೆಚ್ಚಿ ಸಿತು ತಾವ್ರ ಸ್ವಾತಂತ್ರ ಬಟ್ಷಲು ತ ಕೂಡಲೇ ಬ್ರಿ ಟಿಶಪಿ ಔದಾರ್ಯದಿಂದ ತಮಗೆ ಸ್ವಾತಂತ್ರ್ಯ ದಯಪಾಲಿಸಿ ಹೋಗುವರೆಂದು ಅವರು ನಂಬಿದ್ದರು. ಆದಕೆ ಸ್ವಾತಂತ್ರ್ಯಕ್ಕಾಗಿ ಮುಂದೆ ೯೦ ವರುಷ ಹೋರಾ ಡಬೇಕಾಗುವದೆಂದು ಅವರಿಗೇನು. ಗೊತ್ತು !' ಸಾಜಾ [೧೪೫೭ ರ ಈ ಅಯಶಸ್ವಿ ಸ್ವಾತಂತ್ರ್ಯ ಸಂಗ್ರಾನು ಹೆಚ್ಚಾಗಿ ಉತ್ತರ ಮತ್ತು ಮಧ್ಯ ಭಾರತ: ದೆಲ್ಲಿ ಜರುಗಿದರೂ ದಕ್ಷಿಣದಲ್ಲಿಯೂ ೫ ಸ ಮೊದಲೇ ಇಲ್ಲಿ ಸ್ವಾತಂತ್ರ್ಯ ಪ್ರದೇಶಗಳು ಆರಲ್ಲಿ ಟೌ ವಹಿನಿನೆ. ಸಂಗ್ರಾ ಮ ನೊಡಲಾಗಿತ್ತೆ ೦ದರೂ ಸರಿಯೇ. ೧೮೫೭ ರ ೧೮೬೫೮ ರಕ್ಷಿಯೂ: ನರಗುಂದೆ, ಮುಗ ಎ "ಸಕ ರಗಳಲ್ಲಿ ಬಂಡಾಯಗಳಾದವು. ಕರ್ನಾಟಕದ ಹಲ. ವೆಡೆ ನಡೆದ ಸಂಗ್ರಾ ಮಗಳ ಹಲವು ಪ್ರಸಂಗಗಳು “ ಕಸ್ತೂರಿಯಲ್ಲಿ ಈಗಾಗಲೆ ಬಣ್ಣೆಸಲ್ಪಟ್ಟ ವೆ]. ಎಯ್‌ ಕಳೆದ 3.00 ಠಾ್ರ್ರ್ರಯಿ ( ಬೋರ್ಡಿಂಗ ಮತ್ತು ಲಾಜಿಂಗ) ರುವ ಮಮಮುಮಮಮಮಯಮುಮುಖಯುುಮುುಮುುುೂ »5181|8118|18115]|811111818/8/|7.8])7 ಜು ಖ" ಹ ಯ ಯಯೊಯೊರೊರದೂದದದ ಯಯ ಯಲು ೨೫ ವರ್ಷಗಳಿಂದಲೂ ಪ್ರಸಿದ್ಧನಾದ ಹಾಠಿಲ್‌ ಮುತ್ತು ರೆಕ್ಟೋರಂಟ ತ ್‌್‌ಯಯುುುುಯುುುುೋಾಮಾಾಾಾಾ0% ಬೆಂಗಳೂರ-ಸಿಟಿ ಕೈ|1॥) 6/51 ೬11811618/15/15/18/15 18/1 ವಡಾ ಈ ಯುಯುಜ ತೆ ೪. ತ ಸೂ ಕ್ಸ ಇ ಯು ಸಕುುಂುುಮುಯಯಸಂುಂಯುು 10೭. ೧೮. ೧೯. ೨೦. ತ್ರೀ ದಿನಾಕರ ರಂಗನಾಥರ ಅಮೂಲ್ಯ ಗ್ರಂಥಗಳು : ಅಂತರಾತ್ಮನಿಗೆ (೪ ನೆಯ ಆವೃತ್ತಿ) ಗೀತೆಯ ಗುಟ್ಟು (೪ ನೆಯ ಆವೃತ್ತಿ) ಗೀತಾ ನಿತ್ಯಸಾಠ (೨ ನೆಯ ಆವೃತ್ತಿ) ಉಪನಿಷತ್ಛ್ರಕಾಶ (೫ ನೆಯ ಆವೃತ್ತಿ) ಛಾಂದೋಗ್ಯೋಪನಿಷತ್ತು (೧ನೆಯ ಆವೃತ್ತಿ) ಬೃಹದಾರಣ್ಯಕೋಪನಿಷತ್ತು (೧ ನೆಯ ಆವೃತ್ತಿ) ಉಪನಿಷತ್‌ ರಹಸ್ಯ ( ೨ ನೆಯ ಆವೃತ್ತಿ) ಉಪನಿಷತ್ಕಥಾವಲಿ (೩ ನೆಯ ಆವೃತ್ತಿ) ಭಕ್ತಿಸೂತ್ರಗಳು (೨ ನೆಯ ಆವೃತ್ತಿ) ಕರ್ಮಯೋಗ (3೨ ನೆಯ ಆವೃತ್ತಿ) ಹರಿಭಕ್ತಿ ಸುಧೆ (೩ ನೆಯ ಆವೃತ್ತಿ) ರಾಮಕೃಷ್ಣ ಚರಿತಾಮೃತ (೩ ನೆಯ ಆವೃತ್ತಿ) ಬಾಪೂ (೩ ನೆಯ ಆವೃತ್ತಿ) ಗಾಂಧೀಜಿ ( ನಾನು ಕಂಡಂತೆ) (೧ ನೆಯ ಆವೃತ್ತಿ) ಸತ್ಯಾಗ್ರಹ (೨ ನೆಯ ಆವೃತ್ತಿ) ಮಹಾತ್ಮರ ಮನೋರಂಗ (೨ ನೆಯ ಆವೃತ್ತಿ) ಸೆರೆಯ ಮರೆಯಲ್ಲಿ ( ೨ ನೆಯ ಆವೃತ್ತಿ) ವಚನಶಾಸ್ತ್ರ ರಹಸ್ಯ (೩ ನೆಯ ಆವೃತ್ತಿ) ಮಹಾಯೋಗಿ ( ಮಹರ್ಷಿ ಅರಪಿಂದರು) (೧ ನೆಯ ಆವೃತ್ತಿ) ಯಾತ್ರಿಕ ( ಮನೋಹರ ಗ್ರಂಥ ಪ್ರಕಾಶನ) ಕತೊಂಯುವ ನಳ 7 21 ಯು ಬ ಅ ೫ ೮ ಆಟ ಅಲ ಲ೦ ಹ ಒ ಲ ಆ ೦ ಧ್ಷಿ ಗ ಟಂ ಟಾ ೨ 9 ೦0೦ (6. ೮. ೮ ಲೀ ೧ ೨ ಅ ಗ.:7೫0816. ಆಜ: 'ಲಿ”ಅ.'6( 1೮ ಇ ಯ ಆ ಈ 02, ೧ ೦6 %ಇ 0೬ ಅಆ ಲ ಛಿ (ಆ ಅಆ ಅಆ ೪ ಲಛಲ್ಯ ಲ ಛಿ0ಂ ಐಲ ಇ `ಉಟಿಿಯುುಯುಯಯುಯಯ ಜೌ 1 1761006, ೫17006 8೧4 11181196 7: 11, 13. 1101878] ೩% 1116 58/7]701:08 3287781081 177085, 1ಓ00/118 13086, 1111. ಇ. ಷಾ ಈ ಕ 1 “ಸು "ಇ ಹೆ ಹಿ ಗ ಓಗಿ 511] [0191೧8೧0 10, 0 7487 ೩. ೮೦೧೧೧೯೮೧೮೧೨1೪೮ ಔಣ ೩೮೩ ಗಿ1ೆ0711 121 ಪ್ರೀ ೪೪11101) ೮1೮1೩1೮೪ ' (೧೯೦ಟ80೧೧ಟ£ ೭1೮ 7೮೪ ಗಿ1;5೧೯೮ 54೭೮ ೩2ಣಟೆ ೦೦೧೧73೩765 ₹11೮..131211651 ಗಟ77ರ ೯ ೦೯ ೮೩೮೧೯೪ ೫0೮೭೮೪೮೯ 82೧೧೩0೩ 15 5೧೦೬೮೧. 1% 1೧01%. 11 ೦೩೭೮5 10 ೩11 18356೮5 2೧ 15 ೩೧೧೯೮೦1೩೭೭೮ 0೪ ೩11 ೩11. ಇ ಈ ಸಂಚಿಕೆಯಲ್ಲಿ... 1.1" 1” ಓದದೆ ಬಿಡಲಾರದ ಲೇಖಗಳಲ್ಲಿ ಕೆಲವು........ ಹಣದ ಹುಚ್ಚಿನ ಮಂಗಗಳು ಪ್ರೆ ನ ಟ್‌ ತ ೧ ಸರ್‌ರ್‌್‌ ದುಂದುಢಡಾರ ರಾಜ! : .. ಧು ರ) ತೆ 4 ಗ. ಕ್ಯಾ ಗ ಫಾ ಇ. ತಂದೆ ಕೊಟ್ಟ ರತ್ನಗಳು. - ಲಕ್ಷಿ. ಲ ಫ್ರಕಾಂತಂ ಕೊಲೆ ಪ್ರಕರಣ, ೆ ಕರ್ಟನ. ಸ್ಚಪಷ್ನ (ಕಥೆ) ಗ್ಯ ಪುಸ್ತಕ ನಿಭಾಗ ಹ ಪ್ರಥಮ ಸ ್‌ *್‌ ಸ್ವಾ ತಂತ್ರ ಸಂಗ್ರಾಮದ ಉಟ