ಸ್ಸ್‌ AR ಬ ಗ! 4 4 ಶಿ ಬ ತ್‌ ಖರ್‌ ನಿ ಅಶ್ರಾ ನ್ಯಾ ತಳಗ ಧಾರಾಳ BNO ಕಸಾರಿ ಕನ್ನಡ ಡೈಜಿಸ್ಟ್‌ ವ್ಯವಸ್ಥಾ ಪಠ ಸಂಪಾದಕ : ಕೆ. ಶಾಮರಾವ್‌ x೫ ಸಹಸಂಪಾದಕ ಃ ಮಾಧವ ನಾ. ಮಹಿಷಿ 4೫ . ಕಲೆ ; ಓ. ಆರ್‌. ಪಾಟೀಲ ತ ಮುಖಪುಟ : ಹಿಮಗಿರಿಯ ಒಡಲಲ್ಲಿ 4೪1% ಜರಾ ಸೀತಾ:9ಮ ಪಾಟೀಲ ಚಂದಾ ದರಗಳು : ಬಿಡಿ ಸಂಚಿಕೆ 6 ೨-೫೦ ಗಿ ವರ್ಷಕ್ಕೆ ಅಂಚೆ ಸೇರಿ ೨೯-೦೦ ೨ ವರ್ಷಕ್ಕೆ | ೫೫-೦೦ i ವರ್ಷಕ್ಕೆ ಹ ೮೨-೦೦ KASTURI, December 1986 ಬಳರೆಂಡಿ ಬರಿಗೈಯಲ್ಲಿರುವವರೆ ಸಚ್ಚಾರಿತ್ರ್ಯರಾಗಿ- ರುವುದು ಹೆಚ್ಚು. ಡಾನ್‌ ಹೆರಾಲ್ಡ್‌ ಮನುಷ್ಯ ತನ್ನ ಪಾಪಗಳನ್ನು ಒಪ್ಪಿ ಕೊಳ್ಳುವದಿಲ್ಲವೇಕೆ? ಏಕೆಂದರೆ ಅವನಿನ್ನೂ ಅವುಗಳಲ್ಲೇ ಮುಳುಗಿರುತ್ತಾನೆ. ನಿದ್ರೆ- ಯಿಂದೆದ್ದವನಿಗೆ ಮಾತ್ರ ತನ್ನ ಸ್ವಪ್ನಗಳನ್ನು ಹೇಳಲು ಸಾಧ್ಯವಾಗುತದೆ. *ಸೆನೆಳಾ ಮುಕ್ತ ಹೃದಯಿಗಳಲ್ಲದವರೈ ಎದುರು ಇವು ನಮ್ಮ ಹೃದಯಗಳನ್ನು ಬಿಚ್ಚದಂತೆ ಜಾಗ್ರತೆ ವಹಿಸಬೇಕು. “ಫಾ ನ್ಸಿಸ್‌ ಬ್ಯೂ ಮಾಂಟ್‌ ಈ ಶಿಸ್ತಿನ ಪಾಠ ಕಲಿಯುವುದು ಪ್ರತಿಕೂಲ- ವೆಂಬ ಶಾಲೆಯಲ್ಲಿ, -ಮಹಾತ್ಮ್ಮಾ ಗಾಂಢಿ ಚಂದಾದಾರರಿಗೆ ಸೂಚಕೆ *ತಸೂ ರಿ: ತಿಂಗಳ ಒಂದನೇ ದಿನಾಂಕ ದೊಳಗೆ ಸ ಪ್ರಕಟವಾಗುವುದು. ತಿಂಗಳ ೫ ನೇ ದಿನಾಂಕದೊಳಗೆ ತಲುಪದೇ ಹೋದ ಚಂದಾದಾರರು ತಮ್ಮ ಟಪಾಲು ಕಟ್ಟೆಯಲ್ಲಿ ಮೊದಲು ವಿಚಾರಿಸಿ ಅನಂತರ ' ನಮಗೆ ತಿಳಿಸಬೇಕು. ಪತ್ರ ವೃವಹಾಕ ಮಾಡುವಾಗ ಚಂದಾ ನಂಬರು ಹಾಕಿರಬೇಕು. ಈ ಸಂಚಿಕೆಯಲ್ಲಿ ಸಹಚಿಂತನ NC ಆಂ ಕ್ರೋಧ ಮತ್ತು ಅಹಂಕಾರ Ny ಪ. ರಾಮಕೃ ಷ್ಠ ಶಾಸ್ತ್ರಿ ಭಾರತ- ಒಂದು ಆದಮ್ಮ ಚೇತನ ಮೀ ಎಚ್‌, "ಪಾದ್ರಿ ಿ) ಲಾಸ್‌ ಆಗಬಾರದ "ಕೈ'- ಕೈಲಾಸಂ ಕ: ಖಜಾನೆ ಕೃಷ ಮೂರ್ತಿ ರಕ್ತ ಕೊರತೆಯ ನಿವಾರಣೆ ಹೇಗೆ? «©. ಡಾ. ಎಚ್‌. ಮಹಾದೇವಪ್ಪ ನಾಶ (ಕಥೆ) ಹ “ಪಾರ್ವತಿ” ಪದಾರ್ಥ ಚಿಂತಾಮಣಿ ಪಾವೆಂ. ಮೊಗಲರ ಕಾಲದಲ್ಲಿ ಕರ್ನಾಟಕದ ರಾಜ್ಕವ್ಯ ವಸ್ಥೆ ಆದ್ಯ ರಾಮಾಚಾರ್ಯ `ರತ್ನಗಳು-ನವರತ್ನಗಳು ಹ ಆ. ವೆಂ. ಗುಂಡೂರಾಯ ಪುನರಾವರ್ತಿತ ಏಕಕಗಳ ಅವಿಭಾಜ್ಯತೆ ಕ್ಷ ಜಿ. ಟಿ. ನಾರಾಯಣರಾವ್‌ ಅಹೋಬಲ ಶಂಕರರೊಂದಿಗೆ (ಸಂದರ್ಶನ) ... ಡಾ. ಎಸ್‌. ಕೆ. ಜೋಶಿ ಇರುವೆ ಸಾಲು ಸ್ಯ ಕೆ. ಚಂದ್ರಮೌಳಿ ಇಸಡೋರಾ ಡಂಕನ್‌-ಜಗತ್ತ ನ್ನೇ ಕುಣಿಸಿದ b ನೃತ್ಯಗಾತಿ ಮುನಿಯಾಲ್‌ ಗಣೇಶ ಶೆಣೈ ಪರಿಸರ ಕಾರ್ಯಕರ್ತನಾಗಿ ಎರಡು ವರ್ಷ ... ಪಾಂಡುರಂಗ ಹೆಗಡೆ ಜೋರಾಸ್ಕಾಂಕೋದ ಟಾಗೋರರು *-- ಪ್ರೊ. ಸೋವೋನ್‌ ಸೋಮ್‌ ನಿಮ್ಮ ಶಬ್ದಭಾಂಡಾರ ಬೆಳೆಯಲಿ ಸೇಡು (ಕಥೆ) ಜ್ಯ ರಾಬರ್ಟ್‌ ಬಾರ್‌ ಕತ್ತಲ ಕಂದಮ್ಮ ಕೇಟಿ ಆ ರಾಬರ್ಟ್‌ ಹಾಲ್‌ ಮುಟ್ಟಿದರೆ ಮುನಿ ಲೋಹ ಲ ತ. ಕು. ನಾಗಭೂಷಣ ಅಫೀಮು ತ ಮೋಹನ ಗ. ಹೆಗಡೆ ಚಿಂತೆ ದೂರಾಗಬೇಕೆ? **- ಎಚ್‌. ಪಾಂಡುರಂಗ ವಿಟ ಲ ಶವ (ಕಥೆ) ಹ ಕುನ್ನಂತಾನಂ ರಾಮಚಂದ್ರ ಇದುವೆ ಜೀವ ಇದು ಜೀವನ ಆತ್ಮಹತ್ಯೆ ಅಪರಾಧವೆ? ನ ಸಂಜೀವ ಪುಸ್ತಕ ವಿಭಾಗ ಡಾನ್‌ ನದಿಯ ತೀರದಲ್ಲಿ ಮೂಲ ರಶಿಯನ್‌: ಮಿಖಾಯಿಲ್‌ ಶೊಲೊಖೊವ್‌ ಸಂಗ್ರಹಾನುವಾದ: ಪಿ. ಪಿ. ಉಪಾಧ್ಯಾಯ ಸಿಶಗಿಧರಿರಿರಡಟಿಡಿಂ ೧ ಜ೫ ೭ ೧೦೩ ೧೦೫ ೧೦೯ ಅಕ್ಟೋಬರ್‌ “ಕಸ್ತೂರಿ'ಯಲ್ಲಿ ಪಾ. ವೆಂ. ಅವರು ಬರೆದ “ಪದಾರ್ಥ ಚಿಂತಾಮಣಿ'ಯ ಕೊನೆ ಯಲ್ಲಿ (ಪುಟ ೨೯) ಹುಡುಗ ಎಂಬ ಶಬ್ದ ಪೃಥುಕ ಎಂಬ ಸಂಸ್ಕೃತಪದನಿಂದ ಬಂದಿರಬೇಕು ಎಂದಿದ್ದಾರೆ. ಆದರೆ ಈ ಪದ ಸಂಸ್ಕೃತದ ಪುತ್ರ ಶೌರಸೇನಿ- ಯಲ್ಲಿ ಪುತ್ತೊ ಪುಡುಗೋ ಆಗಿ ಹುಡುಗ ನಾಗಿರಬಹುದೆಂದೂ ಸಂಸತದ ಅರ್ಭಕ ಶೌರ ಸೇನೆಯಲ್ಲಿ ಭುರಗೋ ಆಗಿ-ಮಡುಗೋ ಆಗಿ ಹುಡುಗವಾಗಿರಬಹುದೆಂದೂ ಅನ್ಯತ್ರ ಊಹೆ- ಗಳಿವೆ. ಸುಳ್ಯ (ದ. ಕ.) -ತುದಿಯಡ್ಕ ವಿಷ್ಣಯ್ಯ ನವೆಂಬರ್‌ ತಿಂಗಳ ಸಂಚಿಕೆಯ 'ಪದಾರ್ಥ ಚೆಂತಾಮಣಿ'ಯಲ್ಲಿ ಶ್ರೀ ಪಾ. ವೆಂ. ಆಚಾರ್ಕರು ಕೆಲವು ಪದಗಳ ಸಮುಚಿತ ವಿಶ್ಲೆ ೀಷಣೆ ಎಸಗಿ ದ್ದಾ ರೆ. ಕೊನೆಯಲ್ಲಿ "ಹುಡು ಯುದ್ಧ' ಎಂದರೆ ಗುಜರಾತಿಯಲ್ಲಿ ಟಗರು ಕಾಳಗವೆಂದೆದೆಯೆಂದು ಬರೆದಿದ್ದಾ ರಷ್ಟೆ 1 ಆ ಕುರಿತು ಕಿಂಚಿತ್‌ ವಿವರ ವನ್ನು ನನ್ನ ರಿವಿನಿಂದ ಸೂಚಿಸಬಯಸುತ್ತೇನೆ. ದಿ. ಪಂಡಿತ ಮುಳಿಯ ತಿಮ್ಮಪ್ಪ ಪ್ಪ ಯ್ಯ ಸ್ಮಾ ರಕ “ಪ್ರ ದಾ ೦ಜಲಿ' ಗ್ರಂಥದಲ್ಲಿ, ಸಂಸ್ಕೃತ ಕನ್ನ ಡೋ ಭಯ “ಭಾಷೆಗಳಲ್ಲಿ ಉದ್ದಾಮ ಪಂಡಿತರಾಗಿದ್ದ ದಿ. ಕಡವ ಶಂಭುಶರ್ಮರು ಬರೆದೊಂದು ಕವನ ವಿಂತಿದೆ: ನಿನ್ನಡಿ ಮುಟ್ಟಿದ ಹುಡುಗಂ ಕನ್ನಡ ಪಂಡಿತನೆನಿಪ್ಪುದೇಂ ಪಿರಿದಾಯ್ತೇ? ಕನ್ನ ಡ ಕವಿಯುಮವಂ ಮೇಣ್‌ ನಿನ್ನ ವರು ಮೊಳರೆ ಪೇಳ ತಿಮ್ಮಪ್ಪಯ್ಯ! ಅಡಿಟಿಪ್ಪಣಿಯಲ್ಲಿ ಅವರು ಹೀಗೆ ವಿವರಿಸಿ ದ್ದಾರೆ. ಹುಡುಗಂ-ಸಂಸ್ಮತ ರೂಪವಿದು--ಕುರಿ ಮರಿಯಂತಿರುವ ಅಜ್ಜ ನೆಂಬರ್ಥದಲ್ಲಿ. ಲಾಕ್ಚಣಿಕ -ಹುಡುಃ; ಹುಡುಕಃ, (ಸ್ವಾರ್ಥೇ ಕ ಪ್ರತ್ಯಯಃ) ಹಕಾರಕ್ಕೆ ಪಕಾರವಿಲ್ಲ. ಹಾಲ-ಹಾಲು ಇತಿವತ್‌ "ವಮ; ಹಪ, - ಭೇದದಿಂ ಅರಿದಲ್ತೆ I ಕನ್ನಡಂ'. ಪ್ರಯೋಗ: "ಜಂಬುಕೋ ಹುಡು ಯುದ್ಧೆ €ನ ವಯಂಚಾಷಾಢಭೂತಿನಾ” ಎಂದಿದು ದುರ್ಗಸಿಂಹನ ಪಂಚತಂತ್ರದ ಆಷಾಢ ಭೂತಿಯ ಕಥೆಯ ಪ್ರಸ್ತಾವನಾ ಶ್ಲೋಕವಾಗಿದೆ. ಜಾಲ್ಲೂರು ದ.ಕ.-ತೆಕ್ಕುಂಜ ದಾಮೋದರಭಟ್ಟ ನಿಮ್ಮ ನವಂಬರ್‌ ಸಂಚಿಕೆಯಲ್ಲಿ ಭಗವದ್ಗೀತಾ ೯-೩೨ರ ಅರ್ಥವನ್ನು ಕುರಿತು ಪಾ. ವೆಂ. ಅವರ ಸ್ಪಷ್ಟೀಕರಣ ಸಮರ್ಪಕವಲ್ಲ. ಬನ್ನಂಜೆಯವರ ಅನುವಾದ ಸಂದರ್ಭಕ್ಕೂ ಶಾಸ್ತ್ರಕ್ಕೂ ವಿರುದ್ಧ ವಾಗಿದ್ದರೆ ಅದು ಪ್ರಮಾಣವಾಗಲಾರದು. ವ್ಯಾಕರಣ ದೃಷ್ಟಿಯಿಂದ ನೋಡಿದರೂ ಸ್ತ್ರೀ ವೈಶ್ಯ ಶೂದ್ರರೆಲ್ಲರೂ ಪಾಪಯೋನಿಗಳೆಂದು ಅರ್ಥ ಮಾಡಿದರೆ “ಯೇಪಿಸ್ಕುಃ” ಎಂಬ ಪದ- ಗಳು ವ ೈರ್ಥವಾಗುತ್ತ ವೆ. ಅವಕ್ಕೆ ಮಾಡಬಹು- ದಾದ ಅರ್ಥಗಳು ಎರಡೇ: (೧) ಸ್ತ್ರೀ ವೈಶ್ಯ ಶೂದ್ರರೆಲ್ಲರೂ ಪಾಪಿಗಳಲ್ಲ. `ಅವರಲ್ಲಿ “ಯಾರು ಪಾಪಯೋನಿಗಳೋ ಅವರು”; (೨) ಸ್ತ್ರೀಯರು ವೈಶ್ಯರು ಶೂದ್ರರು ಮತ್ತು ಪಾಪಯೋನಿಗಳಲ್ಲಿ, ಜನಿಸಿದವರು. ಇವೆರಡಕ್ಕೂ ಬನ್ನಂಜೆಯವರ ಅನುವಾದ ಎರುದ್ಧ ವಾಗಿದೆ. ಇಲ್ಲಿಯ ಸಂದರ್ಭ ಭಕ್ತಿಯ ಮಹಿಮೆಯನ್ನು ಹೇಳುವದು. ಗೀತೆಯ ಒಟ್ಟು ಸಂದರ್ಭ ಸ್ವಕರ್ಮದ ಮಹತ್ವವನ್ನು ಹೇಳುವದು. ಆದ್ದ - ರಿಂದ ಸ್ವ ಕರ್ಮದಲ್ಲಿ ನಿರತರಾದವರು ಯಾವ ವರ್ಣದಲ್ಲಿದ್ದರೂ ಸಿದ್ದಿಯನ್ನು ಪಡೆಯಲೇ ಬೇಕು. ಆದ್ದ ರಿಂದ ಯಾವ ವರ್ಣದವರಾಗಲಿ ಸ್ವಭಾವತಃ 'ಫಾಪ ಪಯೋನಿಗಳೆಂದು ಹೇಳಲಾಗು- ವುದಿಲ್ಲ. “ದೈತೇಯಾ 'ಯಕ್ಷರಕ್ನಾಂಸಿ ಸ್ತ್ರೀಯಃ ಶೂದ್ರಾಃ ವ್ರಜೌಕಸಃ ಖಗಾಃ ಮೃಗಾಃ ಪಾಪ- ಜೀವಾಃ ಸಂತಿಹ ಭಚ್ಯುತತಾಂಗತಾಃ ಎಂಬ ಭಾಗವತ ವಚನದಲ್ಲಿ “ಪಾಪಜೀವಾಃ” ಹೇಗೋ ಹಾಗೇ ಪ್ರಸ್ತುತ ಶ್ಲೋಕದಲ್ಲಿ “ಪಾಪಯೋ- ನಯಃ”. ಸ್ವತಃ ಶ್ರೀಮನ್ಮಧ್ವಾಚಾರ್ಯರೇ ಸರ್ವಶಾಸ್ತ್ರಾರ್ಥ ನಿರ್ಣಯವೊದ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ (ಅ. ೨೨- ೯೭) “ಸರೆ ರ್ಯರ್ಣೇಃ ಎಷ್ಟು ರೇವಾಭಿಪೂಜ್ಮಃ ತದ್ಭಕ್ತಿರೇವಾಖಿಲಾನಾಂಚ ಧರ್ಜೋ, ಯಥಾ ಯೋಗ್ಯ ೦ ಜಾ ್ಲಿನಮಸಾ ಶಿ ಪೂಜಾ” ಎಂದಿರುವು ಹದ” ವರ್ಣಮಾತ್ರ ದಿಂದಲೇ ಯಾರನ್ನೂ ಪಾಪಯೋನಯಃ ಎನ ಲಾಗದು. ಬೆಂಗಳೂರು ಪಿ. ವಿ. ಜೋಶಿ ೪ ಕಸ್ತೂರಿ, ಡಿಸೆಂಬರ್‌ ೧೯೮೬ ("ಸಹಚಿಂತನ'ದ ಮಿತಿಯೊಳಗೆ ಬಗೆಹರಿಯ ಬಹುದಾದ ವಾದ ಇದಲ್ಲ. . ಶ್ರೀ ಪಿ. ವಿ. ಜೋಶಿಯವರಂಥ ಮಾನ್ಯ ವಿದಾ ಂಸರೊಡನೆ ಹುರುಡುವ ಇಚ್ಛೆಯೂ ನನಗಿಲ್ಲ. ಆದರೆ ಪ್ರಸ್ತುತ 'ಶ್ಲೋಕದ ಮುಂದಿನ (೯-೩೩) ಶ್ಲೋಕದಲ್ಲಿಯೇ “ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ' ಎನ್ನುವಲ್ಲಿ ಕೆಳಗಿನ ಎರಡು ವರ್ಣಗಳಿಗಿಂತ ಭಿನ್ನರಾದ ಬ್ರಾಹ್ಮಣ ಮತ್ತು ರಾಜರ್ಷಿಗಳನ್ನು “ಪುಣ್ಯಾಃ” ಎಂದಿರುವಾಗ ಹಿಂದಿನ ಶ್ಲೋಕದಲ್ಲಿ ಬರುವ ಎರಡು ವರ್ಣಗಳನ್ನು “ಪಾಪಃ” ಎನ್ನುವ ವ್ಯಂಜನೆಯಿಂದ ಹೇಗೆ ಪಾರು ಮಾಡುವುದೋ ತಿಳಿಯುವುದಿಲ್ಲ. ಪಾಪ ಮಾಡಿ ಕೆಳಗಿನ ವರ್ಣ ಗಳಲ್ಲಿ ಮತ್ತು ಸ್ತ್ರೀಯರಾಗಿ ಹುಟ್ಟುತ್ತಾರೆ; ಹರಿ ಭಕ್ತಿಯಿಂದ ಅವರೂ ಪಾಪಮುಕ್ತರಾಗಿ ಪರಗತಿಯನ್ನು ಹೊಂದುತ್ತಾರೆ - ಎಂಬುದು ಅನಿವಾರ್ಯವಾಸತ್ತದೆಂದೇ ನನಗೆ ತೋರು ತ್ತದೆ. -ಪಾವೆಂ.) ಮುದ್ರಾರಾಕ್ಷಸ ನವೆಂಬರ್‌ "ಕಸ್ತೂರಿ'ಯಲ್ಲಿ ಪ್ರೀ ಪದ್ಯಾಣ ಪರಮೇಶ್ವರ ಭಟ ಇವರ "ಪ್ರೀತಿಗೆ ಬಲಿ' ಯಲ್ಲಿ ಓರ್ವ ವೃದ್ಧ ಕೊಟ್ಟ "ಹಳಸಿದ ರೊಟ್ಟಿ' ತಿಂದು ಭಗವಾನ್‌ ಬುದ್ಧನಿಗೆ "ಆಮ ಶಂಕೆ' ರೋಗ. ಕಾರಣವಾಗಿ ಮರಣ ಬಂದಿತು ಎಂದಿದೆ (ಮುದುಕನ ಪ್ರೀತಿಗೆ ಮಹಾತ್ಮನ ಜೀವ ಬಲಿಯಾಯಿತು). ಆದರೆ ಮಾಂಸ (ಹಂದಿ ಮಾಂಸ) ತಿಂದು “ಅಮಶಂಕೆ' ಉಂಟಾಗಿ ಬುದ್ಧ ಮರಣ ಹೊಂದಿದ ಎಂದು ಸ್ಪಷ್ಟವಾಗಿ ಓದಿದ ನೆನಪು. ಪುಣೆ-೪ ಪ್ರಮೋದ ನಾಡಗೌಡಾ ನವೆಂಬರ್‌ ತಿಂಗಳ "ಕಸ್ತೂರಿ'ಯಲ್ಲಿ ನನ್ನ ಕಿರುಲೇಖನ “ಪ್ರೀತಿಗೆ ಬಲಿ' ಯನ್ನು ಪ್ರಕಟಿ- ಸುವ ಕೃಪೆದೋರಿದ್ದಕ್ಕಾಗಿ ನನ್ನ ತುಂಬು ಹೃದಯದ ಕೃತಜ್ಞತೆಗಳು. ಲೇಖನದ ಶೀರ್ಷಿಕೆ ಯನ್ನು ಮುದ್ರಾರಾಕ್ಷಸ ವಿರೂಪಗೊಳಿಸಿದು ಸ್ವಲ್ಪ ಬೇಸರವುಂಟುಮಾಡಿತು. 5 ಉಡುಪಿ -ಪದ್ಮಾಣ ಪರಮೇಶ್ವರ ಭಟ್‌ i” Niue ನವೆಂಬರ್‌ ೮೬ರ ಸಂಚಿಕೆಯಲ್ಲಿ ೫ನೇ ಪುಟ ದಲ್ಲಿ ದೊಡ್ಡ ಅಕ್ಷರದ ತಲೆ ಬರಹ "ಪ್ತಿ ್ರಿತೀಗೆ ಬಲಿ' ಯಾಗಿ ಈ ರಕ್ಕಸ ಸರಾಗವಾಗಿ ಅಲ್ಲಲ್ಲಿ ದಾಂಧಲೆ ಮಾಡುತ್ತಾ, ೯೪ನೇ ಪುಟದ "ಹೊಸ ಬಗೆಯ ಪಾಸ್‌ಪೋರ್ಟ್‌ ಮಾದರಿ'ಯಲ್ಲಿ ಆಶ್ಚರ್ಯಕರ ವಾಗಿ ಹೀಗೆ ನುಸುಳಿದ್ದಾನೆ! ಕೊಡ ಮಾಡಿದ ದಿನಾಂಕ ೧೩-೨-೮೫, ಅವಧಿ ಮುಗಿಯುವ ದಿನಾಂಕ ೧೩-೨-೧೯೮೦. ಆಹಾ! ೫ ವರ್ಷಗಳ ಮೊದಲೇ ಮುಗಿದ ಅವಧಿಗಾಗಿ ನೀಡಲಾಗುವ ಪಾಸ್‌ಪೋರ್ಟ್‌ ಹೊಸ ಮಾದರಿಯದ್ದೆ ಆಗಿರುವುದು ಸತ್ಯ! ವ್ಯಂಗಚಿತ್ರಕಾರನ ತಪ್ಪು ' ಎಣಿಕೆಯೂ ಮುದ್ರಾರಾಕ್ಷಸನ " ಇನ್ನೊಂದು. ಅವತಾರ! ೨೧ನೇ ಪುಟದಲ್ಲಿ ಅಂಚೆ ಪೆಟ್ಟಿಗೆ ಮೇಲೆ “NEXT DELIVERY” ಎಂದು ಬರೆ- ದಿದೆ! ಯಾವ ಯಾವ ಊರಿನಲ್ಲೂ ಯಾವ ಅಂಚೆ ಪೆಟ್ಟಿಗೆ ಮೇಲೂ ಈ ಶಬ್ದಗಳು ಕಾಣಿಸಿಗ- ಲಾರವು. ಅದು ಈ ರೀತಿ ಇರಬೇಕಿತ್ತು: NEXT CLEARANCE. ಆದರೆ DELIVERY ಶಬ್ದ ಲೋಪವಾದರೆ ವ್ಯಂಗ್ಯ ಚಿತ್ರ ಅರ್ಥಪೂರ್ಣವಾಗದು! ಇಂಥವುಗಳನ್ನು ಪೂರ್ವಭಾವಿಯಾಗಿ ದೀರ್ಥವಾಗಿ ಚಿಂತಿಸಿ ಪ ್ರೈಕ- ಟಿಸಿದರೆ "ಕಸ್ತೂರಿ'ಯ "ಮಟ್ಟ' ಇಳಿಯದೆ ಇನ್ನೂ ಏರಬಹುದೇನೊ! ಕುಳಾಯಿ ದ. ಕ. “ಎಸ್‌, ಪದ್ಮನಾಭ ಸಪ್ತಸೂತ್ರಗಳು ನವೆಂಬರ್‌ “ಕಸ್ತೂರಿ'ಯಲ್ಲಿ ಪ್ರಕಟಗೊಂಡ ಡಾ. ಹಾವನೂರರ--“ಮನಃಶಾಂತಿಯ ಮರ್ಮ (ಸಪ್ತ) ಸೂತ್ರಗಳು' ನನಗೆ ಹಿಡಿಸಿದವು. ಲೇಖ ಕರು ಮಂಗಳೂರಲ್ಲಿದ್ದಾಗ ತಮ್ಮ 'ಕರ್ತವ್ಯದತ್ತ ಪೂರ್ಣಗಮನ'ದ ಮೂಲಕ ನನ ಂಥವರ ಗಮನ ಸೆಳೆದಿದ್ದರು. ಇನ್ನುಳಿದ ಸೂತ್ರಗಳೂ ಅನುಭವ : ದಿಂದ ಪಕ್ಕಗೊಂಡವುಗಳೇ! ಹಾಗೆಯೇ “ಮಾದಕ ಮದ್ದಿನ ಮಾಟ' ಚಿಂತೆ-ಚಿಂತನೆಗಳಿಗೆ ಪ್ರೇರಣೆ ನೀಡಿದೆ, ಸುರತ್ನಲು (ದ. ಕ.) -ಸೀ. ಹೊಸಬೆಟು. ವರ್ಷ: ೩೧ ಡಿಸೆಂಬರ್‌, ೧೯೮೬ ಸಂಚಿಕೆ. ೪ ಇ ಬಜ ಆ ತ್‌ ತ್ಮ | ಕ್ರೋಧ ಮತ್ತು ಅಹಂಕಾರ i ಜತರ ಬಾಶಾ ಆಹಾ. ಎ. ಸ. ರಾಮಕೃಷ್ಣ ಶಾಸ್ತ್ರಿ ed ಯುದ್ಧ ಮುಗಿದ ಮೇಲೆ. ಯುದ್ಧದಂಥ ಅನರ್ಥವನ್ನು ತಡೆಯಲು ನಿನ್ನಿಂ- ಶ್ರೀಕೃ ಷ್ಠ ಮರುಭೂಮಿಯಲ್ಲಿ ನೆಲೆಸಿದ್ದ ಉತ್ತಂಕ ಮುನಿಯ ಆಶ್ರಮಕ್ಕೆ ಹೋದ. "ಅವನನ್ನು ಭುಸುಗುಟ್ಟಿದ. ಕಾಣುತ್ತಲೆ ಉತ್ತಂಕ ಕೋಪದಿಂದ “ಶ್ರೀಕೃಷ್ಣಾ, ಆಗ ಶ್ರೀಕೃಷ ಕೌರವ ಪಾಂಡವರ ನಡುವೆ ನೀನಿದ್ದರೂ ಭೀಕೆರ ನಿಮ್ಮಲ್ಲಿರುವ ಬಳ್ಳಿ ನಷ್ಟು ತಪೋಬಲ ನನ ದಾಗಲಿಲ್ಲವೆ? ನಿನ್ನನ್ನೀಗ ಶಪಿಸುತ್ತೇನೆ,” ಎಂದು ಮುಗುಳ ಕ್ಕು, “ಮುನಿಗಳೇ, ಖ್‌ ೨ i A SES ೬ ಕಸ್ತೂರಿ, ಡಿಸೆಂಬರ್‌ ೧೯೮೬ ನ್ನೇನೂ ಮಾಡಲಾರದು. ಆದರೂ ನನ್ನಲ್ಲಿ ನೀವಿರಿಸಿದ ನಿಷ್ಮೆಗಾಗಿ ನಾನು ಮೆಚ್ಚಿ ನಿಮ- ಗೊಂದು ವರ ಕೊಡಲು ನಿಶ್ಚಯಿಸಿದ್ದೇನೆ. ಏನು ಬೇಕು ಕೋರಿಕೊಳ್ಳಿ” ಎಂದ. ಉತ್ತಂಕ ಲಜ್ಜೆಯಿಂದ ತಲೆ ತಗ್ಗಿಸಿ, ಸ್ವಾಮಿ, ನಾನಿರುವುದು ಮರಭೂಮಿ. ಬಯಸಿದಾಗ ನನಗಿಲ್ಲಿ ನೀರು ಸಿಕ್ಕಿದರೆ ತಪಸ್ಸಿಗೆ ತುಂಬ ಸಹಾಯವಾಗುತ್ತದೆ,” ಎಂದು ಹೇಳಿದ. “ಇಲ್ಲಿ ಬಯಸಿದಾಗ ನಿಮಗೆ ನೀರು ಸಿಕ್ಕಲಿ,” ಎಂದು ವರವಿತ್ತ ಶ್ರೀಕೃ ಪ್ತ. ಕೆಲವು ಕಾಲ ಕಳೆಯಿತು. ಮರುಭೂಮಿಯಲ್ಲಿ ಪಯಣ ಹೊರಟಿದ್ದ ಉತ್ತಂಕನಿಗೆ ತಾಳಲಾಗದ ಬಾಯಾರಿಕೆಯಾಯಿತು. ಅವನು ನೀರಿಗಾಗಿ ಶ್ರೀಕೃಷ್ಣನನ್ನು ನೆನೆದ. ಅಗ ಒಬ್ಬ ಅಕ್ಭೃಶ್ಯನು ಣ ಮಡಕೆಯಲ್ಲಿ ಹ ಕಾ ಅವನೆದು ರಿಗೆ ಬಂದು, “ಮುನಿವರ್ಯಾ, ಈ ಜಲವನ್ನು ಪಾನ ಮಾಡಿ ತಮ್ಮ ದಾಹವನ್ನು ಪರಿಹರಿಸಿ ಕೊಳ್ಳಿ,” ಎಂದ ವಿನೀತನಾಗಿ. ಉತ್ತಂಕನ ಅಹಂಕಾರ ಹೆಡೆಯೆತ್ತಿತು. “ಛೀ ಚಾಂಡಾಲ, ತೊಲಗಾಚೆ. ಶ್ರೀಕೃಷ ನನು ಣ [8 ಕ್ರೋಧದಿಂದ ಮೆಚ್ಚಿಸಿ ವರ ಪಡೆದ ಉತ್ತಂಕ ಶ್ರೀ ಶ್ರೀನಿವಾಸದಾಸರು ನೀನು ಮುಟ್ಟಿದ ನೀರು ಕುಡಿಯುತ್ತಾನೆಯೇ? ಬೇಗ ಇಲ್ಲಿಂದ ಹೋಗು,” ಎಂದು ನೀರನ್ನು ತಿರಸ್ಕರಿಸಿದ. ಶ್ರೀಕೃ ಷ್ಣ ತನಗಿಂಥ ಘಾತ ಮಾಡ ಬಹುದೇ? ಎಂದೂ ಯೋಚಿಸಿದ, ಆಗ ಅಸ್ಪ ಶೈ ಮಾಯವಾಗಿ, ಮುಗುಳ್ನಗುತ್ತಾ ಕಾಣಿಸಿಕೊಂಡ. “ಹುಚ್ಚು ಮುನಿಯೇ, ಮೇಲುಜಾತಿಯವ ಎಂಬ ಅಹಂಕಾರದಿಂದ ನೀನು ಅಮರತ್ವ ವನ್ನು ಕಳೆದುಕೊಂಡೆ. ಅಸ್ಪ,ಶ್ಯನ ರೂಪದಲ್ಲಿ ಬಂದವ ದೇವೇಂದ್ರ. ಅವನ ಕೈ ಮಡಕೆಯೊಳಗೆ ಇದ್ದು ದು ಅಮೃತ! ಆದರೆ ತಾನೇ ಪವಿತ್ರ ಎಂಬ ಒಣ "ಜಂಭ ನಿನಗೆ ಮುಳುವಾಯಿತು. ತ್ರ ದಿಂದ ನನ್ನನ್ನು ನೀನು ಗೆದ್ದೆ - ಅಹಂಕಾರದಿಂದ ಕಳೆದುಕೊಂಡೆ” ಎಂದ ಶ್ರೀಕ ಷ್ಣ ಉತ್ತಂಕ ನಿಗೆ, ಆದರೂ, ಮುನಿಗೆ ತಾನಿತ್ತ ವರ ಹುಸಿಯಾಗ ಬಾರದೆಂದು ಶ್ರೀಕೃಷ್ಣ ಅವನು ಬಯಸಿದಾಗ ಮೇಘಗಳು ಮಳೆಗರೆಯಲಿ ಎಂದೂ ಆ ಮೇಘ ಗಳು "ಉತ್ತಂಕ ಮೇಘ'ವೆಂಬ ಹೆಸರು ಪಡೆಯ ಲೆಂದೂ ಹರಸಿದ. ಘಿ ಶ್ರೀಕೃಷ್ಣ ಶ್ರೀ ಪುರಂದರದಾಸರ ಪದವಾದ “ನೀನ್ಯಾಕೋ ನಿನ್ನ ಹಂಗ್ಯಾಕೊ ರಂಗ” ಎಂಬ ಕೀರ್ತನೆಯನ್ನು ಚನ್ನಾಗಿ ಹಾಡಿ ಜನರಲ್ಲಿ ಭಕ್ತಿಯನ್ನು ಜಾಗ್ರತಿ ಗೊಳಿಸಿದರು. ಕೀರ್ತನೆ ಮುಗಿದ ನಂತರ ನಾನು ಮತ್ತು ಶೀನು ಮನೆಗೆ ಬರುತ್ತಿರುವಾಗ, ಶೀನು “ರಾಜಣ್ಣ” ಅವರೆ ದಾಸರು "ನೀನ್ಯಾಕೋ' ಪದವನ್ನು ಎಲ್ಲ ಅರ್ಥವಾಗುವಂತೆ ಚನ್ನಾಗಿ ಹಾಡಿದರು. ಆದರೆ ಆ ಪದದಲ್ಲಿ “ಕ್ಷರೀಮ-ಕರಿಗೆ-ಸಿಕ್ಕು ಮೊರೆ ಇಡುತ್ತಿರುವಾಗ” ಅಂತಾ ಹಾಡಿದರಲ್ಲ ಈ ಕರೀಮಸಾಬ ಆ ಆನೆಯ ಕೈಯ್ಯಲ್ಲಿ ಯಾವಾಗ್ಗೆ ಸಿಕ್ಕು ಹಾಕಿಕೊಂಡಿದ್ದ ಸಂದರ್ಭ ಯಾವುದು? ಅಂತಾ ತನ್ನ ಪಾಂಡಿತ್ಯ ಪೂರ್ಣ ಸಂದೇಹ ವ್ಯಕ್ತಪಡಿಸಿದ. ಆದರೆ ದಾಸರ ಪದ ಇದ್ದುದು “ಕರಿ-ಮಕರಿಗೆ (ಮೊಸಳಿಗೆ) ಸಿಕ್ಕು” ಬಂದಿದೆ ಸಧು: ಶೀನುಗೆ ತಿಳಿಸುವಷ್ಟೊ ತ್ತಿಗೆ ನಾನು ಸುಸ್ತಾದೆ. ಧು ವರಾಜ ಜೋಶಿ ಇದು ಭಾರತ ಹಸುರ ಜಡೆ ಹೆಣೆದ ಜಡ್ಡು ಗಟ್ಟಿದ ಆಲ ತುಳಿತ ಹೊಡೆತಕೆ ಸಿಕ್ಕಿಯೂ ನಲುಗದು ಎದುರಾಳಿಯೆ ಇದ್ದರೂ ಕಾಲ ಶತ ಶತಮಾನ ಪ್ರಹಾರಕ್ಕೂ ಜಗ್ಗದ ವಜ್ರ ಕಠಿಣ ದೇಹವೀ ಕಾಂಡ ಚಿಗುರ ಸಣ್ಣ ಟೊಂಗೆಯೂ ಬಲಿತು ಕಟರವಾಗಿಹ ಕಾಂಡ ಕೆಂಧೂಳನೆಬ್ಬಿಸುತಿಹ ಬುಸುಗುಟ್ಟುವ ಹಗೆಯ ಕಾವಿನ ಪಿತ್ತ ಬುಡದಲೆ ಇಹುದು ನಳನಳಿಸುತಿಹ ವಿಷಸರ್ಪಗಳ ಹುತ್ತ ತಮ್ಮಲೇ ತರಿದಾಡುವ ಕಟುಕ ಕಾಡು ಮೃಗಗಳ ಕಾದಾಟ ಗೊರಸಲಿ ಒದೆಯುತ ದೀನ ಮಿಕವ ತೊತ್ತಳದುಳಿಯುವನೋಟ ಬಡಗೆದ್ದಲೂ ಬಿಡದೆ ಸಿಕ್ಕ ಜಡ ಬೇರಿನ ಬುಡವನೆ ಜಗಿಯುವ ಆಟ ಸಾಗುತಲಿದೆ ಹೀಗೆಯೇ ಜೀವನದ ಹೊಸಕಾಟ ಮಿಡುಕಾಟ ಜೀವರಸ ಮೇಲೇರುತಲಿದೆ ಎತ್ತರ ಅತಿ ಎತ್ತರಕೂ ಪಸರಿಸಿವೆ ಮೇಲೆ ಕಂಪಿಸಿಹ ಒಂದೊಂದು ಕಿರು ಟೊಂಗೆಯ ಬಳಿಯೂ ಉಸುರಿದೆ ಕೊನರಿಡಿಸಲು ನಗಿಶಲು ಹವಣಿಕೆ ನಡೆರುತ ಮಾಡಿದೆ ಜತನ ನೇಸರ ಆಶಾರಶ್ಮಿಯನೋಲೈಪುತ ನೀಡಿದೆ ಹಾರ್ದಿಕ ಆಮಂತ್ರಣ ರೆಂಬೆ ಕೊಂಬೆಗಳ ತೋರಿಸಿ ಕೂಗಿಕರೆಯುತಿದೆ ಪಕ್ಷಿಸಂಕುಲವ ನಿಜ ತನ್ನಯ ರಾಗದೆ ಹಾಡಲು ಕಾಲನ ಕಠೋರ ಸತ್ಸಂದ ಸಂಭವ ಜರರ್ಪುರಿತವಾಗದೆ ನಿಂತಿಹುದು ಅಚಲಿತವಾಗಿ ಅದಮ್ಯ ಶಕ್ತಿಯ ತೇರು ಅನೂಹ್ಯ ನಮ್ಮ ಭಾರತವು ಧರ್ಮಸಹಿಷ್ಣು ತೆ ಶಾಂತಿ ಸಹನೆ ಕೀರ್ತಿಯ ಮೇರು ಮೂಲ ಗುಜರಾತಿ: ಉಮಾಶಂಕರ ಜೋಶಿ ಕನ್ನಡಕ್ಕೆ ಛಾಯಾನುವಾದ : ಎಚ್‌. ಶೇಷಾದ್ರಿ “ಕರ್ನಾಟಕ ಪ್ರಹಸನ ಪಿತಾಮಹ, ಅವರ ಅಧ್ಯಯನದ ಫಲ. ಆ ತ ರಚನೆ ಮಾಡುತ್ತ ಹೋಗುತ್ತಿರುವ ಲ್ರಿ ವ್ಯಕ್ತಿಯು ಬದುಕಿರುವವರೆಗೆ ಅವನ ಕೃತಿ ಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿರುತ್ತದೆ. ಅವನನ್ನು ಕುರಿತು ಬರೆಯುವ ಅಥವಾ ಮಾತಾಡುವ ವ್ಯಕ್ತಿಗಳಿಗೆ ಹೊಸ ಹೊಸ ಸಂಗತಿ ಗಳೂ ಆಯಾಮಗಳೂ ದೊರೆಯುತ್ತಲೇ ಹೋಗುತ್ತವೆ. ಆದರೆ ಅವನು ಕಣ್ಮುಚ್ಚಿದ- ನೆಂದರೆ ಅವನ ಕೃತಿ ರಚನೆಗೆ ಕೊನೆ ಬಿರು ತ್ತದೆ. ಆಗ ಅವನ. ಕುರಿತು ಆಡುವ ಮಾತು, ಬರೆವ ವಿಷಯಗಳು ಹಾಡಿದ್ದೆ € ಹಾಡುವಂತಾಗಿ, ನಿಂತ ನೀರಾಗಿ, ಕ್ಲೀಷೆಯಾಗಿ ಕೊನೆಗೊಮ್ಮೆ ಅದಕ್ಕೆ ಮುಕ್ತಾಯ ಬರುತ್ತದೆ. ಅದೇ ಹಾಡನ್ನು ಬೇರೆ ಬೇರೆ ರಾಗ-ತಾಳಗಳಲ್ಲಿ ಹಾಡಿ ತೋರಿಸಹೋದರೂ ಅದು - ಕೈಲಾಸಂರವರ ಮಾತಿನಲ್ಲಿಯೇ ಹೇಳೋದಾದರೆ - ಕೆ. ಬಿ. ದಾಸ್‌ ಅಂಡ್‌ ಕೋ (ಕಿಸುಬಾಯಿದಾಸ್‌ & ೧೦) ಆಗಿಬಿಡುತ್ತದೆ. ಈಗ ನನಗೆ ಬಂದಿರೋ ಕಷ್ಟವೂ ಅದೇನೇ! ತ್ಸ ನನಗೆ ಕೈಲಾಸಂ-ಪ್ರಿಯನಾಗಲು ಕಾರಣ ಗಳು ಎರಡು, ಮೊದಲನೆಯದು ಅವರ ಹಾಸ್ಕ ರುಂಡಮುಂಡೋತ್ಸನ್ನನಾದ ಚಂಡಪ್ರಚಂಡ ಗುಂಡೂರಾಯ” ಇತಿ ಬಿರುದಾಂಕಿತ ಕೈಲಾಸಂ ಜನ್ಮಶತಾಬ್ದಿಯನ್ನು ಆಗಲೆ ಆಚರಿಸಿದ್ದೇವೆ. ಗುರಿ ತಪ್ಪಿದ ದೋಣಿ ಗಾಳಿ ಬಿಟ್ಟತ್ತ ತೇಲುವಂತೆ ಎತ್ತೆತ್ತಲೋ ನಡೆದಿರುವ ಇಂದಿನ ವಿದ್ಯಾರ್ಥಿ ವೃಂದವನ್ನು ಕಣ್ಣೆದುರಿರಿಸಿಕೊಂಡು ಲೇಖಕರು ಕೈಲಾಸಂ ಸಾಹಿತ್ಯವನ್ನು ಅಭ್ಯಸಿಸಿದ್ದಾರೆ, ಇದು ೮ ಖಜಾನೆ ಕ ಷ್ಟ ಮೂರ್ತಿ ಪ್ರವೃತ್ತಿ. ಎರಡನೆಯದು ಯಾವ ನದಿಯ ನೀರನ್ನು ನಾನು ಕುಡಿದು, ಈಜಿ, ಯಾವ ಮಳಲಲ್ಲಿ ಓದಿ, ಆಡಿ ಬೆಳೆದನೋ ಅದೇ ತುಂಗಾನದಿ ನೀರು ಅವರನ್ನು ಉತ್ತೇಜಿಸಿ ಅವರ ಮೊದಲ ನಾಟಕ *ಟೊಳ್ಳುಗಟ್ಟಿ'ಯನ್ನು ಶಿವಮೊಗ್ಗೆಯಲ್ಲಿ ಬರೆಯಿಸಿತು. 3 ಕೈಲಾಸಂ ಜನಿಸಿದ್ದು ೨೯-೭-೧೮೮೫ ರಂದು - ಬೆಂಗಳೂರು “ತಾರಾಮಂಡಲ ಪೇಟೆ” ಯಲ್ಲಿ. ನಿಜ ನಾಮಧೇಯ ತ್ಯಾಗರಾಜ ಪರಮ ಶಿವ ಕೈಲಾಸಂ. ತಂದೆ ಹೈಕೋರ್ಟು ಚೀಫ್‌ ಜಸ್ಟಿಸ್‌ ಶ್ರೀ ಪರಮಶಿವಯ್ಕರ್‌, ತಾಯಿ ಶ್ರೀಮತಿ ಕಮಲಮ್ಮ. ಬಾಲ್ಕ, ವಿದ್ಯಾಭ್ಯಾಸ. ಗಳು ಬೆಂಗಳೂರು, ಮೈಸೂರು, ಹಾಸನ, ಮದ. ರಾಸುಗಳಲ್ಲಿ. ಉಚ್ಚ ಶಿಕ ಣ ಲಂಡನ್ನಿನಲ್ಲಿ! ಅಲ್ಲಿ ಆರು ವರ್ಷ ಕಾಲ ವಾಸ. ಅಲ್ಲಿನ" ರಾಯಲ್‌ ಕಾಲೇಜ್‌ ಆಫ್‌ ಸೈನ್ಸ್‌ನಲ್ಲಿ ಭೂಗರ್ಭ ಶಾಸ್ತ್ರಾಧ್ಯಯನದಲ್ಲಿ ಪ್ರೌಢ ಪ್ರಶಸ್ತಿ; ಅಲ್ಲದೆ ಬು ಗಗ: ಕೈಲಾಸಂರವರ ಒಂದು ಅಸರೂಪ ಚತ್ತ- ಅವರ ಇಂಗ್ಲಿಷ್‌ ಹಸ್ತಾಂಕಿತದೊಂದಿಗೆ. ಇದನ್ನು ಡಾ. ಎ , ಶಿವರಾಮ (5೨. ಶಿ,) ಒರೆದ ‘Kailasam and 1” ಪುಸ್ತಕದಿಂದ ಕೃತಷ್ಣ ಉಾಪೂರ್ಯಕ ಎತಿ ಕೊಂಡಿದೆ. ೀವೆ. ತೆ 3. 364-2 ಸ ಆ ಏಳು ರ ಪಡೆದವರೆಂದು ದಿ. . ಕೃ. ಬರೆಯುತ್ತಾರೆ. ಆರೇ ಶಂಕರರು ನಾಲ್ಕನೆಯ ವಯ ಸ್ಲಿಗೇ ಚತುರ್ವೇದಗಳನ್ನೂ ಬಾಯಲ್ಲಿ ಹೇಳು ತ್ತಿದ್ದರಂತೆ. ಕೈಲಾಸಂ ಏಳು ವಯಸ್ಸಿಗೇನೇ ಸ್ಪಷ್ಟವಾಗಿ ಕನ್ನಡ, ತಮಿಳು, ತೆಲುಗು, ಉರ್ದು, ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆ ಗಳಲ್ಲಿ, ಕಾಗುಣಿತ ಕೂಡ ತಪ್ಪಿಲ್ಲದಂತೆ ನಿರ ರ್ಗಳವಾಗಿ ಮಾತಾಡಬ್ಲವರಾಗಿದ್ದರು. ಅವರು ಪೊರಗೆ ಹೇಗೇ ಇದ್ದರೂ ಅವರ "ಅಂತರಂಗದ ಕಳಿತ ಸಂಸ್ಕೃತಿಗೆ ಕಾರಣ ಅವರ ತಾಯಿ ಕಮ ಲಮ್ಮ! ಎಲ್ಲ ತಾಯಿಯರ ಹಿರಿಮೆಯನ್ನು ಕೈಲಾಸಂ ಕಾಣುವಂತಾದ್ದು, ತಮ್ಮ ತಾಯ ಮೇಲಿ ಶನ ಅಪೂರ್ವ ಭಕ್ತಿ ಯಿಂದ! ಅದ್ದೆ ರಿಂದಲೆ ಆಂತಹ ತಾಯಿ _ ಅವರಿಗೆ "ಮಾತೃ ಸ ಭವ!” ತಂದೆ ಪರಮಶಿವಯ್ಯರ್‌ ಶ್ರೇಷ್ಠ ಕಾಯಿದೆ ಪಂಡಿತರಲ್ಲದೆ ದರ್ಶನ, ಸಾಹಿತ್ಯ-ಪುರಾಣ, ರಾಜಕಾರಣ ಎಲ್ಲದರಲ್ಲೂ ಪಾಂಡಿತ್ಯ ಪಡೆ ಡವರು. ಮುಂದೆ - ಹಗಲನ್ನೇ ರಾತ್ರಿ, ರಾತ್ರಿ ಯನ್ನೇ ಹಗಲು - ಮಾಡಿಕೊಂಡು ಸ್ವಚ್ಛಂದ ಜೀವಿಯಾಗಿ ಬದುಕಿದ ಕೈಲಾಸಂ, ತಮ್ಮ ಐವತ್ತನೆಯ ವಯಸ್ಸಿನಲ್ಲೂ ತಂದೆ ಎಂದರೆ ಗಡಗಡ ನಡುಗುತ್ತಿದ್ದರಂತೆ. ಅಂತಹ “ಪಿತೃ ೀವೋಭವ' ಅವರು. ಕೈಲಾಸಂ ಒಂದು ಬಹುಮುಖ ಪ್ರತಿಭೆಯ ವಜ್ರ. ಈ ವಜ್ರಕ್ಕೆ ಸಾಣೆಯಿಟ್ಟ ಇನ್ನೋಂದು ಮಹಾ ವಜ್ರ ಅವರ ದೊಡ್ಡಪ್ಪ; ಮದ್ರಾಸ್‌ ಹೈಕೋರ್ಟಿನಲ್ಲಿ ನಾ ,ಯಾಧೀಶರಾಗಿದ್ದ ಜಸ್ಟೀಸಿ ಸದಾಶಿವಯ್ಮರ್‌; ಇಂತಹ ಸಂಸ್ಕಾರಪೂರಿತವಾದ ಅವರ ಕುಟುಂಬದ ಸದಸ್ಯರುಗಳು ಕೈಲಾಸಂ ಮೇಲೆ ಅಳಿಸಲಾರದ ಪ್ರಭಾವ ಬೀರಿದವರಾಗಿದ್ದರರಿ. ಅದಕ್ಕೋಸ್ಕರವೇ ಮುಂದೆ ಅವರು ರಚಿಸಿದ ಒಂದು ನಾಟಕದಲ್ಲಿ “ಮಕ ಳಿಸ್ಕೊೂಲ್‌ ಮನೇ- ಲಲ್ವೆ?” ಎಂಬ ಮಾತನ್ನು ಹೇಳಿಸಿರುವುದ ಲ್ಲದೆ ಆ ನಾಟಕಕ್ಕೆ ಅದೇ ಹೆಸ ರನ್ನು ಪರ್ಯಾಯ ವಾಗಿ ಇರಿಸಿದ್ದು! ಔಣ ಬ್ರಾ ಟಿ, ಓಟು ಟ್ಟ AVE ಮನೆಯ ಈ ಸ್ಕೂ ಲಿಗೆ ಧಡಿ ಮಜಾ "ಬಿದ್ದ ರೇನೇ ಮುಂದೆ ಕಟ್ಟುವ ಬಿಲ್ಲಿ ೦ಗ್‌ . ಪಕ್ಕಾ! ಇಲ್‌ದೇ ಹೋದರೆ ಮಕ್ಕ ಛ ಭವಿಷ [ವೇ ಎಕ್ಕಾ | ೫ ಕೆಲವು ಕಾಲ ಅವರು ಮೆ ) ಸೂರು ಮಹಾರಾಜಾ ಹೈಸ್ಕೂಲು ವಿದ್ಯಾರ್ಥಿಯಾಗಿ ಅಲ್ಲಿನ ಹಾಸ್ಟೆಲ- ದ್ದರು, ಮುಂದೊಂದು ಕಾಲದಲ್ಲಿ ಇಂಗ್ಲೆಂಡಿಗೆ ಹೋಗಿ ಶಿಕ್ನಣ ಪಡೆದು ಮೆ ಸೂರು ವಿಶ್ವವಿದ್ಯಾ ಲಯದ ವೈಸ್‌ ಛಾನ್ಸಲರಾದ ಶ್ರೀ ಎನ್‌, ಎಸ್‌. ಸುಬ್ಬರಾಯರು ಆಗ ಕೈಲಾಸಂಗೆ : ಹಾಸ್ಟೆಲ್‌ ಮೇಟ್‌! ತ್ವ ಸುಬ್ಬರಾಯರ ಮೈ ಮನಸ್ಸು, ಮೆದಳು ಕಾರ್ಯ ಎಲ್ಲ ಚೊಕ್ಕ; ಸಂಪ್ರದಾಯಬದ್ಧ: ಕ್ಲುಪ್ತ! ಕೈಲಾಸಂ ಇದಕ್ಕೆ ತದ್ವಿರುದ್ದ! ಸುಬ್ಬ ರಾಯರು ಶುಭ್ರ ಹಾಸಿನ ಮಂಚದ ಮೇಲೆ "`ಪವಡಿಸಬೇಕು. ಆದರೆ ಕೈಲಾಸಂ ಅಲ್ಲಿನ ಮೂಲೆಯೊಂದರಲ್ಲಿ ಕೊಳುಕು ಜಮಖಾನದ ತುಂಡಿನ ಮೇಲೆ, ತಮ್ಮ ಕೋಟಿನ ಕೈಗಳಲ್ಲಿ ಕಾಲು. ತೂರಿಸಿ ಸೊಂಟದ ವರೆಗೆ ಬಿಗಿ ಬರುವ ವರೆಗೆ ಎಳೆದುಕೊಂಡು ಗಾಳಿ ಹೋದ ಫುಟ್‌ಬಾಲ್‌ ಒಂದನ್ನು _ ತಲೆಗೆ ದಿಂಬಾಗಿರಿಸಿ ಮುದುರಿ ಮಲಗಿರಬೇಕು. “ಪೋ! ಕೈ ಏನೋ ಇದು ನಿನ್ನವಸ್ಥೆ! ಕಾಲಾ ದರೂ ಚಾಚಿ ಮಲಕ್ಕೊಬಾರದೇನೋ!” ಎಂದು ಸುಬ್ಬರಾಯರು ಗೋಗರೆದರೆ, ಹೋಗೋ ನನ್‌ ಕೈಲಾಗಲ್ಲ. ಹೊರ- ಗೋಗೋದಾದರೆ ನೀನೇ ಒಂದ್‌ ಸ್ವಲ್ಪ ನನ್‌ ಕಾಲು ಚಾಚಿ ಹೋಗಿ )ಡಮ್ಮಾ” ಎಂದು ಕೈಲಾಸಂ ಮುಲುಗಿ ಮಲಗೇ ಇರುತ್ತಿದ್ದರಂತೆ. ಸುಬ್ಬರಾಯರು ಕಾಲಕಾಲಕ್ಕೆ ಶಾಲೆಯ ಪಾಠ ಪ್ರವಚನಗಳನ್ನು ಗಟ್ಟಿಯಾಗಿ ಓದುತ್ತಿ ದ್ದ ರೆ, ಕೈಲಾಸಂ ತಮ್ಮಷ್ಟಕ್ಕೆ “ತಾವು ಅಲ್ಲೇ ನಿದ್ರೆ ಅರೆ ನಿದ್ರೆ ಮಾಡುತ್ತಿ 'ರಚೇಕು. “ಲೇ ಕೈ! ಏಳಲ್ವೇನೋ... ಓದಲ್ವೇನೋ ಎಂದು ತಿವಿದು ಅಲುಗಾಡಿಸಿ ಸುಬ್ಬ ರಾಯರು ಎಚ್ಚ ರಿಸಿದರೆ “ನೀನೇ, ಗಟ್ಟಿ ಯಾಗಿ ಓದಿಬಿಡಪ್ಪ ಸುಬ್ಬು! ನಂಗೆ ಕೇಳಸತ್ತೆ. ಅಷ್ಟ್‌ ಸಾಕು,” ಎಂದು ಕೈ ಉತ್ತರ. ಅದು ೪ನೇ ತರಗತಿ. ವಾರ್ಷಿಕ ಪರೀಕ್ಷೆ ಫಲಿ ತಾಂಶ ಬಂದಾಗ ಗಟ್ಟಿಯಾಗಿ ಕಾಲ ಕಾಲಕ್ಕೆ ಓದದ ಸುಬ್ಬರಾಯರು 1[ ಕ್ಲಾಸು. ಅವರು ಓದಿದ್ದನ್ನು ಕೇಳಿ, ತಲೆಪ್ರಿಂಟರ್‌ ಮಾಡಿಕೊಂಡ ಕೈಲಾಸಂ | ಕ್ಲಾಸು! ಅವರ ಪಾಂಡಿತ್ಯಕ್ಕೆ ಅವರ ಗುರುಗಳೂ ತಲೆದೂಗಬೇಕು! ಅವರ ದ್ವಿತೀಯ ಭಾಷೆ ಸಂಸ್ಕೃತ. ಕ್ಲಾಸಲ್ಲಿ ಒಮ್ಮೆ. ಅವರಿಗೆ ಮೂತ್ರಶಂಕೆ ಯಾಯಿತು. ಎದ್ದು ನಿಂತು, ಅದರ ಚಿಹ್ನೆ- ಕಿರುಬೆರಳನ್ನು ಮೇಲಕ್ಕೆತ್ತಿ ಶಿ ಹಿಡಿದು ಗುರುಗಳಿಗೆ ತೋರಿಸಿ “ಮೂತ್ರ ಹರ ನಾರ್ಕಾಂಯ ಬಹಿ- ರ್ದೇಶಂ ಗಚ್ಛಾಮಿ” ಎಂದು ಪ್ರಾರ್ಥಿಸಿದರಂತೆ. “ಅಯ್ಯೋ : ಮುಂಡೇದೇ!' ಸಂಸ್ಕತದಂತಹ ಸು ದೇವಭಾಪೆಯನ್ನು ಆ ದರಿದ್ರ ಕೆಲಸಕ್ಕೆ ದುರುಪ- ಯೋಗ ಮಾಡಿ ಮೈಲಿಗೆ ಮಾಡ್ತಿದೀಯಲ್ಲೊ!” ಎಂದು ಗುರುಗಳು ತರಾಟೆಗೆ ತೆಗೆದುಕೊಂಡರೆ, “ಗುರುವರ್ಮಾ! ದೇವರು ನಮ್ಮನ್ನು ಸ ಪ್ವಿಸಿದಾಗ ಸಂಸ್ಥತದಲೆ ಳು ೧೨ ಬ ನಮಗೆ ಅಂಗಾಂಗಳನ್ನೂ ಪಂಚೇಂದ್ರಿಯಗಳನ್ನೂ ಕೊಟ್ಟ. ತತ್ತದಂಗಗಳೂ 4 ಚ ಇ ತತ್ತದಿಂದ್ರಿಯಗಳೂ ತತ್ತತ್ಕಾಲದಲ್ಲಿ ತತ್ತತ್ತಮ್ಮ ಕೆಲಸಗಳನ್ನೂ ತತ್ತತ್ತ 5 ಮತೆಮಗೇ ಮಾಡಿ- ಕೊಳ್ಳುತ್ತಾ :- ಹೋಗತ್ತೆ. ಇವಕ್ಕೆ ಇಂಗ್ಲಿಷಲ್ಲಿ "ಕಾಲ್ಡ್‌ ಆಫ್‌ ನೇಚರ್‌' ಅಂತಾರೆ. ಭಾಷೆ ಯಾವುದೇ ಆದರೂ ಆಗೋ. ಕೆಲಸ ಆಗ್ತ್‌ಲೇ ಇರುತ್ವೆ. ನಮ್‌ ತಾಯಿ ಹೇಳ್ತಾರೆ. ಹೊಸ ಭಾಷೆ ಕಲಿಬೇಕಾದರೆ ಆ ಭಾಷೇಲೇ ಮಾತಾಡ್ತ ಹೋಗ ಬೇಕು- ಆಂತ” ಎಂದು ಗುರುಗಳಿಗೆ ಉತ್ತರಿಸಿ- ದಂತಹ ಮಹಾಪ್ರತಿಭಾವಂತ "ಕೈ'! ಅವರ ಗುರುವೃಂದದಲ್ಲಿ 8.8.11. ಎಂಬ ಚರಿತ್ರೆಯ ಮೇಷ್ಟ್ರಿ ದ್ದರಂತೆ. ನಡೆದಾಡುವಾಗ ಆತ ಧರ್‌...ಧಸ್‌ ಎಂಬ ಭೂಕಂಪವಾಗುವಂತಹ ಶಬ ಗಳನ್ನು ಹೊರಡಿಸುತ್ತಿದ್ದರಂತೆ. ಫಿ ಗಳನ್ನೂ ಘಟನೆಗಳನ್ನೂ ನೆನಖಟ್ಟು ಕೊಳ್ಳುವು ರಲ್ಲಿ ತುಂಬ ಗಟ್ಟೆಗರಾಗಿದ್ದರಂತಾತಿ 3! EF. ಲ ಬ ಆವರನ್ನು ಅದೇ ಕಾರಣಕ್ಕಾಗಿ ಕೈಲಾಸಂ ಇಸ್‌ವಿ' ಮೇಷ್ಟ್ರು ಎಂದು ಕರೆಯುತ್ತಿದ್ದರಂತೆ. ಕ ಇನ್ನೊಬ್ಬ ಗುರುಗಳು ತುಂಬ ಮಡಿವಂತರು. ಆಷ್ಟ ಕೈದ ಸ ;ಗಬಾರದ - “ಕೈಲಾಸಂ ೧೧ ಮೈಲಿಗೆಯ ಭಯದಿಂದ ಅವರು ನಡೆಯುವಾಗ ಹೆಜ್ಜೆ ಹೆಜ್ಜೆಗೂ ತಮ್ಮ ಕೈ ಚೊಂಬಿನಲ್ಲಿದ್ದ ರನ್ನು ಮೊಗೆ ಮೊಗೆದು ನೆಲದ ಮೇಲೆ ಸಿಂಪಡಿ ಸುತ್ತ ನಡೆಯುತ್ತಿ ದ್ದ ರಂತೆ. ಅದನ್ನು ಕಂಡ ಕೈಲಾಸಂ ತಮ್ಮ ಸ್ನೇಹಿತರಿಗೆ ಅದನು. ತೋರಿ ಸುತ್ತಾ- “ “ನೋಡಿದಿರೇನೊ ್ರ! ನಮ್ಮ ಗುರುಗಳಿಗೆ ಭೂಮ್‌ ತಾಯಿಮೇಲೆಷ್ಟು ಪ್ರೀತಿ, ಭಕ್ತಿ, ಗೌರವ! ತಾವು ಕಾಲಿಟ್ಟು ನಡೆದರೆ ಆಕೆಗೆ ಎಲ್ಲಿ ಮೈಲಿಗೆ ಆಗುತ್ತೊ ಅಂತ ಹೆಜ್‌ ಹೆಜ್ಜೆಗೂ ನೀರ್‌ ಹಾಕ್ಕೊಂಡು ಹೋಗ್ತಿದಾರೆ” ಎಂದು ಅಣಕ- ವಾಡಿದ್ದನ್ನು ಬರೆಯುತ್ತಾ ಶ್ರೀ ಬಿ. ಎಸ್‌ ರಾಮರಾಯರು “ಅದು ಲೇವಡಿಯಲ್ಲ! ಅದೊಂದು ಆರೋಗ್ಯ ಕರವಾದ ಹಾಸ್ಕ”- ಎಂದು ಅಭಿಪ್ರಾಯ ಪಟ್ಟಿ ದಾ ರೆ. ಕೈಲಾಸಂದು ಕ್ಕಾ ತೆ ಬುದ್ಧಿಂ ಯಲ್ಲ! ಚಿಕಿತ್ಸ ಕ್‌ ಮನೋಭಾವ. ಇಸತಹ ಲೇವಡಿಗೆ ಪಕ್ಕಾದ ವ್ಯಕ್ತಿ ನಂತರೆ ತನಗೆ ತಾನೇ ಕನ್ನಡಿ ಹಿಡಿದು" ನೋಡಿಕೊಂಡು ತನ್ನ ಅಂಕುಡೊಂಕುಗಳನ್ನು ತಿದ್ದಿ ಕೊಂಡು ಸಜ್ಜ ನನಾಗಿ ಜೀವಿಸಲು ಪ್ರಯತ್ನ 'ಪಡುಪುದಕ್ಕಾ ಗಿ ಇದೊಂದು ಮಾರ್ಗಸೂಚಿ ಅಷ್ಟೆ ಎಂದವರ ವ್ಯಾಖ್ಯಾನ. ಅದಲವಾದರೆ ಕ 'ಗೆ ವರ್ಷದ ಕೆ ಸಿನೆಯಲ್ಲಿ ಹ ಯಾವ ಪರೀ ಕ್ಷೆಯಲ್ಲೂ ಬಿಡದೆ | ಕ್ಲಾಸ್‌ ಪಡೆಯುವುದಾಗುತ್ತಿತ್ತೆ? “ರಜತ ಜಿಹ್ವೆಯ. ಶಾಸ್ತಿ” (ನilver tongued ಶಾಸ್ತಿ) ಎಂದು ಖ್ಯಾತ ನಾಮರಾಗಿದ್ದ ರೈಟ್‌ ಆನರಬಲ್‌ ಶ್ರೀ ಶ್ರೀನಿವಾಸಶಾಸ್ತ್ರಿಗಳು ಮದರಾಸಿನ ಹಿಂದೂ ಹೈಸ್ಕೂಲ್‌ ಹೆಡ್‌ ಮಾಸ್ಟರು ಮತ್ತು ಕೈಲಾಸಂಗೆ ಅವರು ಇಂಗ್ಲಿಷ್‌ ಮೇಷು, (೧೯೦೧-೨ರಲ್ಲಿ). ಆವರ ಇಂಗ್ಲಿಷ್‌ ಭಾಷೆ, ಉಚ್ಚಾ ರಣೆ, ಏರಿಳಿತಗಳೆಲ್ಲ ಅಸಮಾನ- ವಾದವು. ಕೈ ಲೊಸಂ ಅವರನ್ನು ತದ್ವತ್‌ ಅನುಕರಿ ಸುತ್ತಿದ್ದರು. ಅವರು ಕೈ ಲಾಸಂನ್ಸು “ಪಾಪಾ” ಎಂದು “ರೆಯುತ್ತಿ ದ್ದ ರು “(ಮನೆಯಲ್ಲಿ ಕೈ ಲಾಸಂ ನ್ನ್ನು ಪಾಪಣ್ಣ ಅಂತ್ಲೇ ಕರೀತಿದಿ ದ್ದು). "ಅವರು ಇವರನ್ನು "ಪಾಪಾ' "ಎಂದು ಕೂಗಿದರೆ ಸಾಕು. "ಕೈ' ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡ ಬೇಕು. “You are going to be my best pupil’ ಎಂದು ಗುರು ಶಿಷ್ಯನನ್ನು ೧೨ ಆಶೀರ್ವದಿಸಬೇಕು. ಈ ಶಿಷ್ಯನಿಗೆ ಆ ಗುರುವೂ “The Best Master!” ಈಗಂತೂ ಬಹುಜನರಿಗೆ “ವಿದಾ ರಿ” ’ ಎಂಬ ಶಬ್ದ ವನ್ನು ಕನ್ನ ಡದಲ್ಲಿ ತಪ್ಪಿಲ್ಲದೆ "ಬರೆಯಲೂ ಬಾರದು. “ಬೆಂಗಳೂರಿನ ಎಷ್ಟು ಶಾಲಾ ಕಾಲೇಜು ಗಳ ಬೋರ್ಡುಗಳಲ್ಲಿ “ವಿಧ್ಕಾ ಲಯಗಳು ಬೇಕು ನಿಮಗೆ? "ವಿಧ್ಯಾಗಣಪತಿ', “ವಿಧ್ಯಾರ್ತಿ ಸಂಗ- ಗಳು', ಅವುಗಳ “ಆವ್ಚಾನ"ಗಳು, ಕೊನೆಯಲ್ಲಿ “ವಂಧನಾರ್ಪಣೆಗಳು', “"ಕೃತಘ್ನತೆಗಳು" ಸಾಕಪ್ಪ ಸಾಕು ಈ ತಪ್ಪುಗಳನ್ನು ತಿದ್ದು ವವರಿಲ್ಲ! ಇದ್ದ ರೂ ಬೇಕಿಲ್ಲ!! ನಂತಹ ಜನ ಕೈಲಾಸಂ ಬರೆದ "ಪರ್ಪಸ್‌ ಎಂಬ ಏಕಲವ್ಯನ ಕಥಾನಕದ ನಾಟಕವನ್ನು ಓದುವ ಮನಸ್ಸು ಮಾಡಬೇಕು. ದುರದೃಷ್ಟವ- ಶಾತ್‌ ಅದು ಇಂಗ್ಲಿಷ್‌ನಲ್ಲಿದೆ. ಮೂಲದಲ್ಲೇ ಓದಿದರೆ ಚೆನ್ನು. ಅದು ಕಷ್ಠ ವಾದರೆ ಅದನ್ನು ಕನ್ನಡಕ್ಕೆ ಅನುವಾದಿಸಿರುವ ದಿ. ಜಿ.ಪಿ. ರಾಜ- ರತ್ನಂರವರ ಅದೇ ಕಥಾನಕದ . ಕೃತಿಯಿದೆ. ಅದನ್ನಾದರೂ ಓದಿ ಕ್ರಮವಾದ ತಪ್ಪಿಲ್ಲದ ವಿದ್ಯೆ ಕಲಿಯುವುದನ್ನು ಮನನ ಮಾಡಬೇಕು. ೧೯೬೨ ರಲ್ಲಿ ನಮ್ಮ ರಾಜ್ಯದ ವಿದ್ಯಾ ಇಲಾಖೆ- ಯವರು, ಶಾಲಾ ಆಧ್ಯಾಪಕರುಗಳಿಗೆಂದು ನಾಟಕ ಕಲಾ ತರಬೇತಿ ಶಿಬಿರವೊಂದನ್ನೇರ್ಪಡಿ ಸುವ ವ್ಯವಸ್ಥೆಯನ್ನು ಜಾರಿಗೆ ತಂದರು. ದಿ. ಡಾ. ಶ್ರೀರಂಗರು ಆದ: ಪ್ರಧಾನ ಆಚಾ- ರ್ಯರು. ಶೇಷಾದ್ರಿ ರಸ್ತೆಯಲ್ಲಿನ ಹೆಬ್ಬಾರ್‌ ಶ್ರೀ ವೈಷ್ಣವ ಸಭಾ ಆವರಣದಲ್ಲಿದ್ದ ನಾ ಟ್ರ ಸಂಘ ಥಿಯೇಟರ್‌ ಸೆಂಟರ್‌ನವರು. ಠದಕ್ಕಿ ಸಹಕಾರಿಗ ಳಾಗಿ, ಗಾಂಧೀನಗರದಲ್ಲಿನ Re ಸಂಘ ಕಟ್ಟಡದ ೨ನೇ ಮಹಡಿ ಹಾಗೂ ಆರ್ಯ ವಿದ್ಯಾ ಶಾಲಾ ಕಟ್ಟಡದ ಒಳ ಅಂಗಣದಲ್ಲಿ ತಾಲೀಮು ಆರಂಭಿಸಿದರಂ. ಶ್ರೀಗಳಾದ ಪ್ರೊ. ಬಿ. ಚಂದ್ರ ಶೇಖರ್‌, ಎ. ರಾಮರಾವ್‌, ಎಂ. ಎಸ್‌. ನಾಗ ರಾಜ್‌ ಇವರುಗಳಲ್ಲದೆ ಶ್ರೀ ಜಿ. ವಿ. ಶಿವಾನಂದ್‌, ಮಹಾದೇವ್‌, ಎ. ಎಲ್‌. ಶ್ರೀನಿವಾಸ್‌ ಮೊದ ಲಾದ ಮಹನೀಯರೆಲ್ಲ ಗುರುವೃಂದಕ್ಕೆ ಸೇರಿದ ವರು. ತರಬೇತಿ ಹೊಂದಲು ಬಂದ ಮೊದಲ ತಂಡದಲ್ಲೇ ನಾನೂ ಇದ್ದದ್ದು. ಕಸ್ತೂರಿ, ಡಿಸೆಂಬರ್‌ ೧೯೮೬ ತ್ನ ತೆ | ತ ಅ ಈ ತಂಡಕ್ಕೆ ನಾನಾ ವಿಷಯಗಳ ಮೇಲೆ ತಿಳು ವಳಿಕೆ ನೀಡಲು ಕಲೆಯ ಒಂದೊಂದು ಕ್ಷೇತ್ರ ದಲ್ಲೂ ಅಪಾರ ಅನುಭವ ಪಡೆದ ಮಹನೀಯರು ಗಳನ್ನು ಕರೆಯಿಸಿ, ಪ್ರತಿ ದಿನ ಭಾಷಣಗಳು. ಈಗಿನ ಖ್ಯಾತ ಸಿನಿಮಾ ನಟ ಉತ್ಪಲ ದತ್‌, ಎಂ. ಎಸ್‌. ಸತ್ಯು. ಪುಣೆಯ ಪ್ರಭಾತ್‌ ಸಂಸ್ಥೆಯ ಶ್ರೀ ನಾರಾಯಣ ಕಾಳೆ, ದಿ.ಅ.ನ.ಕೃ., ದಿ. ಗುಬ್ಬಿ ವೀರಣ್ಣ, ಜಯಮ್ಮ. ಪರ್ವತವಾಣಿ, ಮೊದಲಾದವರೆಲ್ಲ” ಬಂದಿದ್ದ ರಲ್ಲಿದೆ ದಿ. ಬೇಂದ್ರೆ ಕೂಡ ಬಂದು ಹೋದ ನೆನೆಸಿದೆ. ಈ ಕಾರ್ಯ ಕ್ರಮಗಳಲ್ಲೆಲ್ಲ ಈ ಮಹನೀಯರು ೨-೩ ಗಂಟೆ ಗಳ ಕಾಲ ಕಲೆಯ ರಸದೌತಣವನ್ನು ಅಭ್ಯ ರ್ಥಿಗ ಳಿಗೆ ನೀಡಿದ್ದ ರು. ಆದರೆ ಅದರಲ್ಲಿ ಸ್ನ ದಿನ ಶ್ರೀ ಬಿ. ವಿಸ್‌. ನಾರಾಯಣ "(ಛಾಯಾ ಬಳ ಗದ ಶ್ರೀ ಬಿ. ಎಸ್‌. ವೆಂಕಟರಾಮ್‌ರವರ ಸಹೋದರ) ಮೂರು ಗಂಟೆಗಳಿಗೂ ಹೆಚುಳ್ಗೆ ಕಾಲ ನೀಡಿದ...ಕೈಲಾಸಂ ನಾಟಕ “ಪರ್ಪಸ್‌: ಕೇಳು ಕೇಳುವಂತಾದ್ದು ನ್ನ ಪೂರ್ವಾರ್ಜಿತ ಪುಣ್ಯ! ಊರಿಗೆ ಹಿಂದಿರುಗಿದ ನಂತರ ಅದೆಷ್ಟು ಕಡೆ ನಾನು ಅದನ್ನು ವಾಚಿಸಿದರೂ ನನಗೆ ತೃಪ್ತಿ ಇರಲಿಲ್ಲ. ಆದನ್ನು ಕುರಿತು ಬರೆಯದಿದ್ದರೆ ಪ ಲೇಖನವೇ ವ ರ್ಥ ಕ್ರೈ ಲಾಸಂ . ಇಂಗ್ಲ ೦ಡಿನಲ್ಲಿದ್ದಾ ಗ... ಅವರ ದೇಹ ಅಲ್ಲಿದ್ದರೂ ಅವರ ಹೃಡಸು ಭಾರತ ದಲ್ಲೆ € ಮಿಡಿಯುತ್ತಿ ತ್ತು. ಅವನ ಬಾಯಿ ತಿಪ್ಪೆ ರಾಠಿ, ಕಾನ್‌ಸಾ ಂಟಿಮೋಪಲ್‌ ಹಾಡುತಿ ದ್ದರೂ ಅವರ ಮನಸ್ಸಿನ ತುಂಬ ನಮ್ಮ ಪುರಾತನ ಸಂಸ್ಕೃ ತಿಯ ಆಕರಗಳಾದ ರಾಮಾಯಣ, ಮಹಾಭಾರ ತದ ಆಖ್ಯಾಯಿಕೆಗಳೆ! ಅವರಿಗೆ ಈ "ಪರ್ಪಸ್‌' ಬರೆಯಲು ಪ್ರೇರಣೆ ಯಾವದ್ದೇ ಲಂಡನ್ನಿನಲ್ಲಿ! "ಯೂಜೀ ಸ್ಕಾಂಡೊ?` ಎಂಬ ದೈತ್ಯದೇಹಿ ಜಿಮ್ನಿಸ್ಟ್‌, ೧೯೦೫-೦೬ ಸುಮಾರಿನಲ್ಲಿ ಮದ ರಾಸಿಗೆ ಬಂದಿದ್ದ ನಂತೆ; ಅವನ ಅಂಗಸಾಧನೆಯ ಪ್ರದರ್ಶನಕ್ಕೆ ಎ ಕೈಲಾಸಂ ಹೋಗಿದ್ದರು. ಆಗ ಅವರು ಕ್ಷೀಣದೇಹಿಯಾಗಿದ್ದ ರು. ಸ್ಮಾಂಡೊನ್ನ ನೋಡಿದ ಕೂಡಲೇ “ಅವನ ಹಾಗೆ ಆಗಬೇಕು” ಎಂಬ ಹಂಬಲ ಅವರಿಗುಂಟಾಯಿತು. ಆದರೆ ಅವನನ್ನು ಅವರು ಪುನಃ ಸಂಧಿಸಿದ್ದು, 1 ಐದು ವರ್ಷಗಳ ನಂತರ (೧೯೧೧ ರಲ್ಲಿ) ಲಂಡನ್ನಿ ನಲ್ಲೇ! ಅವನೋ ಒಬ್ಬ ಜರ್ಮನಿಯಲ್ಲಿ ಜನಿ ಸಿದ ಯಹೂದಿ. ಕೋನಿಗ್ಸ್‌ ಬರ್ಗಿನಲ್ಲಿ ಹುಟ್ಟಿದ ವನು. ಅವನ ಇಂಗ್ಲಿಷ್‌ ಶೈಲಿಯೇ ವಿಚಿತ್ರ! ಅದನ್ನೊಮ್ಮೆ ಕೇಳಿದ ಕೈಲಾಸಂ ಅವನನ್ನೇ ಅನು ಕರಿಸಿ ಮಾತಾಡಲಾರಂಭಿಸಿ ಇವನೂ ಒಬ್ಬ “ಜ್ಯೂ ಇರಬೇಕು ಎಂಬ ಭ್ರಮೆ ಅವನಿಗೆ ಬರುವಂತೆ ಮಾಡಿದರು. ಅವನನ್ನು ಸಂಪ್ರೀತ ಗೊಳಿಸಿ ಅವನ ಜಿಮ್ನೀಷಿಯಂ ಸೇರಿಕೊಂಡರು. ಅವರ ಆಸಕ್ತಿ ಅಭ್ಯಾಸಗಳನ್ನು ಶ್ರದ್ಧೆ ಶ್ರಮಗ ಳನ್ನೂ ಗುರುತಿಸಿದ ಗುರುವು ಅಂಗ ಸಾಧನೆಯ ಸರ್ವ ಸಹಸ ಗಳನ್ನೂ ಮಲ್ಲವಿದ್ಯೆಯ ಸರ್ವ ತಂತ್ರಗಳನ್ನೂ. ಉಪದೇಶಿಸಿ ಕೈಲಾಸಂ ದೈತ್ಯ ದೇಹಿಯಾಗುವಂತೆ. ಸುಪುಷ್ಮ ಮಾಂಸ ಖಂಡಗ ಳನ್ನು ಪಡೆಯುವಂತೆ ಮಾಡಿದ! ಇದಕ್ಕೆ ಸಾಕ್ಷಿ ಯಾಗಿ ಒಂದು ಲೋಫರ್‌ ಹೆಡ್‌ಗೇರ್‌ ಹಾಕಿ ಕೊಂಡು ಬಾಯ ಎಡ ಕೊನೆಯಲ್ಲಿ ಮುಕ್ಕಾಲು ಉರಿದ ಸಿಗರೇಟ್‌ ತಗುಲಿಸಿಕೊಂಡು 3 ತೋಳಿನ ಷರಟು ಏರಿಸಿ ಅಲ್ಲಿನ ಬೈಸೆ ಸೆಪ್ಸ್‌ ಬಿಗಿದು ತೋರಿಸುತ್ತ “ಮುಖ ನೋಡಿ ಮಾತಾಡೋ ಮುರಗೈ!” ಎನ್ನುತ್ತಿರುವ-ಪೋಲಿ ಕಿಟ್ಟಿ ವೇಷದಲ್ಲಿರುವ “ಕೈಲಾಸಂ' ಚಿತ್ರವೊಂದನ್ನು ನೋಡಿದ್ದೆ "ನೆ. ಎಂತಹ ಅದು! ಬೈಸೆಪ್ಸ್‌ ಮಾಂಸಖಂಡಗಳನ್ನು ಬಿಗಿ ಮಾಡಿ - ಮ್ಯೂಜಿಕ್ಕಿಗನುಗುಣವಾಗಿ ಆವುಗಳನ್ನು ಕುಣಿಸುವ ಒಂದು ಕ್ರಿಯೆ ಸಾ ್ಯಂಡೋನ ಅದ್ಭುತ ಸಾಧನೆಗ ಳಲ್ಲೊಂದು. ಅದರ ಮೇಲೆ ಅವನು ೨1112 ೧॥” x ೬ ಅಳತೆಯ ಗ್ರಾನೈಟ್‌ ಶಿಲೆಯೊಂದನ್ನು ಎತ್ತಿ ಇರಿಸಿಕೊಂಡು ಕುಣಿಸುತ್ತಿದ್ದ. ಅದನ್ನು ಕೊಡ ಕೈಲಾಸಂ ಕಲಿತರು. ಮೊದಲ ಬಾರಿ ಆ ಕಲ್ಲು ಚಪ್ಪಡಿಯನ್ನು ೧೨ ನಿಮಿಷಗಳ ಕಾಲ ಬೈಸೆಪ್ಸ್‌ ಮೇಲಿರಿಸಿಕೊಂಡು ಕೈಲಾಸಂ ಅದನ್ನೇ ಮಾಡಿ ತೋರಿಸಿದಾಗ ಅವರಿಗೇ ಆಶ್ತ ರ್ಯ! ಇದು ಸಾಧ್ಯ ವಾದದ್ದು ಹೇಗೆ? ಎಂದು ಶಿಷ್ಯ ಗುರುವನ್ನು ಕೇಳಿದಾಗ ಏಕಾಗ್ರ ಚಿತ್ತ ಎಂದು ಗುರು ಉತ್ತ ರವಿತ್ತನಂತೆ! ವಿದ್ಯಾರ್ಥಿಗೆ ಬೇಕಾಗಿ A ಈ ಮೊತ್ತ ಮೊದಲಿನ ಅಗತ್ಯ ಅದೇನೇ! ನೆ ದೈತ್ಯ ಬೈಸೆಪ್‌ «4 ಲಾನ್‌ಟಗಬಾರದ “ಕೈ” -ಕೈಲಾಸಂ ೧೩ ಆಗ ಕೈಲಾಸಂಗೆ ಎನ್ನಿಸಿತು. ಇಂತಹ ಬೀರ್‌ ಬಲ್ಲ (Beer-boozer), ಗೋಮಾಂಸ ಭಕ್ಷಕ, ಸಿಗರೇಟು ಸೇದ:ವ ಈ ಸ್ಕಾಂಡೋ, ಅದೇ ಮಟ್ಟದ ಬೀರ್‌ ಹೀರುವ ಸಿಗರೇಟ್‌ ಸೇದುವ ತನಗೆ ಇಷ್ಟು ಮಟ್ಟಿಗೆ ಏಕಾಗ್ರಚಿತ್ತ ಮತ್ತು ತೋಳ ಮಾಂಸ ಖಂಡಗಳ ಪರಿಪೂರ್ಣ ನಿಯಂ ತ್ರಣವನ್ನು ಬೋಧಿಸಬಲ್ಲವನಾಗಿದ್ದರೆ, ಗುರು ವಿನ ಮಣ್ಣಿನ ಮೂರ್ತಿ ಮಾಡಿ, ಅರ್ಚಿಸಿ, ಆರಾ ಧಿಸಿ, ಅಭ್ಯಸಿಸಿ, ವಿದ್ಯಾರ್ಜನೆ ಮಾಡಿದ ಆ ಬೇಡರ ಹುಡುಗ hat hold bad bare bai barian 0೧%--ಏಕಲವ್ಯನಿಗೆ ಗುರು ದ್ರೋಣರು ಇನ್ನೇನನ್ನು ತಾನೆ ಯಾಕೆ ಬೋಧಿಸಿ ರಬಾರದ;! ಈ ಚಿಂತನೆಯ ಫಲವೇ “ಪರ್ಪಸ್‌!' ಅದಕ್ಕಾಗಿಯೇ ಅದರ ಮೊದಲ ದೃಶ್ಯದಲ್ಲೇ ಗ್ಲಾಡಿಯೇಟರ್‌ ಕಣದ ದೃಶ್ಯ. ವಿದ್ಯಾಭಾಸಕ್ಕಿರಬೇಕಾದ ವಾತಾವರಣ, ಸಮಾನಸ್ಕರು ಪರಸ್ಪರರನ್ನು ಗೌರವಿಸುವ ರೀತಿ, ಗುರು ಜನರು ಶಿಷ್ಯರನ್ನು ನಡೆಯಿಸಿಕೊಂಬ ರೀತಿ, ಗುರು ಶಿಷ್ಯರ ನಡುವಣ ನೈಜ ಬಾಂಧವ್ಯ-ಇವುಗಳನ್ನು ನೋಡಬೇಕು ಪರ್ಪ- ಸ್‌"ನಲ್ಲಿ. ಮಹದೋದ್ದೆ ೇಶವಿರಿಸಿಕೊಂಡು ಧನುರ್ವಿದ್ಯೆ ಯನ್ನು ಕಲಿಯುವ ಪಣ ತೊಟ್ಟು ಬಂದ (ವಿದ್ಯಾ 4 ಅರ್ಥಿ) ಏಕಲವ್ಯ ಗುರುವನ್ನ ರಸಿ ಬಂದ ರೀತಿ, ಅವರೊಂದಿಗೆ ನಡೆದುಕೊಂಡ” ವಿಧಾನ, ಮರೆಯಲ್ಲೇ ನಿಂತಿದ್ದು , ಆ ಗುರುವು ಕುರು ವಂಶದ ಅರಸುಗುವರರಿಗೆ ಬೋಧಿಸುತ್ತಿದ್ದ ಸೂತ್ರ ವಿಧಾನಗಳನ್ನು ಹೇಗೆ ಮನನ ಮಾಡಿ ಕೊಂಡ; ಗುರುವು ತನ್ನನ್ನು ಶಿಷ್ಯ ನನ್ನಾಗಿ ಅಂಗೀಕರಿಸುವುದರಲ್ಲಿ ದ್ದ ಲೆಸಹಾಯಕತೆಯನ್ನು ವ್ಯ ಕ್ರಪಡಿಸಿ ನಿರಾಕರಿಸಿದರೂ ಬೇಸರಗೊಳ್ಳ ದ ಹಿಂದಿರುಗಿ ಗುರುವಿನ ಮಣ್ಣಿ ನ ಮೂರ್ತಿ ಮಾಡಿ ಅದರ ಮುಂದೆ ಅಭ್ಯಸಿಸಿ, ಅರ್ಜುನ ನನ್ನು ಮೀರಿಸಿದ ಬಿಲ್ಲಾರನಾದ್ದು ಹೇಗೆ ಇವ ನ್ಲೆಲ್ಲ ಇಂದಿನ ವಿದ್ಯಾರ್ಥಿಗಳೂ ಅವರ ಪಾಲಕ ಪೋಷಕರೂ ಗುರುಗಳೂ ಕಣ್‌ ತೆರೆದು ನೋಡಬೇಕು! ಕುರುಕುಲ ಪಿತಾಮಹ ತಾತಾಜಿ ಭೀಷ್ಮ ೧೪ ಮೊದಲ ದೃಶ್ಯದಲ್ಲೇ ಶಸ್ತ್ರಾಭ್ಯಾಸ ಮಾಡು ತ್ತಿರುವ ತನ್ನ ಸಂತತಿಯ ಧಾರ್ತರಾಷ್ಟ್ರರನ್ನೂ ಪಾಂಡವರನ್ನೂ ನೋಡಬರುವ ದೃಶ್ಯ ಹೀಗಿದೆ. ಸಾನದಿಂದಲೂ ವಯೋಮಾನದಿಂದಲೂ ಭೀಷ್ಮ" ಹಿರಿಯ. ಅವನು ಆ ರಾಷ್ಟ ಕದ ಅನ್ನದಾತ. ಆದ ರಿಂದ ಆಚಾರ್ಯ ದ್ರೋಣನೇ ಮುಂದಾಗಿ ಎದು ಬಂದು ಎದುರ್ಗೊಂಡು ಅಭಿವಂದಿಸಬೇಕು. ಬೇಕಿ? ದೋಣನೇನು ಸರ್ವಸಾಮಾನ್ಯನಲ್ಲ. ಅವನು ಗುರು. ಗುರುವೇ ಬ್ರಹ್ಮ; ಗುರುವೇ ವಿಷ್ಣು ತ ಗುರುವೇ ಮಹೇಶ್ವರ-ಅವನೇ ಸಾಕ್ಷಾತ್‌ ಪರ- ಬ್ರಹ್ಮ. He is God (Governor, Ordainer. Destroyer-GOD) hia.- self in flesh and blood. ಅವನಿಗಿಂತ ಹಿರಿಯರಿಲ್ಲ ಆದ್ದರಿಂದ ಭೀಷ್ಮನೇ ಈ ಗುರುವಿಗೆ ತಲೆಬಾಗಿ ಅಭಿವಂದಿಸಬೇಕು! ಒಬ್ಬ ಶಿಕ್ಷಕ, ಇನ್ನೊಬ್ಬ ರಕ್ಷಕ! ಹೇಗೆ ಮಾಡಲಿ? ಯಾರಿಂದ ಯಾರಿಗೆ ಮೊದಲು ನಮ ಸ್ಕಾರ ಮಾಡಿಸಲಿ?-- ಎಂದು " ೈ'ಗೆ ಚಿಂತೆ ಎದು ಬೆನ್ನು ಹತ್ತಿತು. ಇಂತಹ ಸಮಸ್ಯೆಗಳು ರಾದರೆ ಅವರಿಗೆ ಭೂತ ಹೊಕ್ಕಂತೆ! ಒಂದು ತಿಂಗಳು ಚಿಂತಿಸಿದರೂ ದಾರಿ ಕಾಣದಾಯಿತು. If at first you don’t succeed, starve, pray and ty again ಅವ ಕ್ರಮ! ಅವರು ದುಡಿದ್ದು ಹಾಗೇನೇ! ಈ ಚಿಂತನೆಯಲ್ಲಿ ನವಂಬರ್‌ ಕಳೆದು ಡಿಸೆಂಬರ್‌ ಬಂತು! ಅಂದಿನ ದಿನಗಳ ವಿಕ್ಟೋರಿಯಾ ಆಸ್ಪತ್ರೆಯ ಸೀನಿಯರ್‌ ಡಾ. ಮಯಿಲ ವಾಗನಂ ರವರು ಒಂದು ರಾತ್ರಿ "ಕೈ'ಯನ್ನು ಭೋಜನಕ್ಕೆ ಕರೆದಿದ್ದ ರು. ಅದನ್ನು ಮುಗಿಸಿ ಅವರು ಮನೆಗೆ ಬಂದರೆ, ಮೈನ್‌ಗೇಟ್‌ ಮುಂದೆಯೇ ಅವರಿಗೆ ಒಂದು ದೃಶ್ಯ ಚಲನಚಿತ್ರದಂತೆ ನಡೆದು ಭೀಷ್ಮ- ದ್ರೋಣರ ಸಾಕ್ಸಾತ್ಕಾರವಾಯಿತು. ಇಬ್ಬರೂ ಏಕಕಾಲದಲ್ಲಿ ವಿರುದ್ಧ ದಿಕ್ಕುಗಳಿಂದ ರಂಗ ಪ್ರವೇಶ ಮಾಡಿದರು. “1೧5೯೩೧೧5 Acharya!” ಎನ್ನುತ್ತಾ ಬಲತೋಳೆತ್ತಿ ಅಭಿ- ವಾದಿಸುತ್ತ ಭೀಷ್ಮ ಪ್ರವೇಶಿಸಿದರೆ WE; reetings ಇ ದ್‌ ಸರ್ಜನಾ ಕಸ್ತೂರಿ, ಡಿಸೆಂಬರ್‌ ೧೯೮೬ ' ವಾ್‌ Gangeya!” ಎನ್ನುತ್ತ ದ್ರೋಣ ಆದೇ ರೀತಿ- ಯಲ್ಲಿ ಬಂದು ಎದ:ರುಗೊಳ್ಳಬರಬೇಕೆ! Eureca! ಆರ್ಕಿಮಿಡೀಸನಿಗೂ 'ಅಷ್ಟು ಸಂತೋಷವಾಗಿತ್ತೋ. ಇಲ್ಲವೋ! Flash ಆಗಿ ಬಿಟ್ಟಿತು ಕೈಲಾಸಂಗೆ! ಮನೆಯೊಳಕ್ಕೆ ಹೋಗದೆ ಪಕ್ಕದಲ್ಲಿದ್ದ ಕುದುರೆ ಲಾಯಕ್ಕೆ ಹೋಗಿ ಒಂದೇ ಸಮನೆ ಬರೆಯಲಾ ರಂಭ! ಅವರ ಏಕಲವ್ಯ ಹುಟ್ಟಿದ್ದು ಕುದುರೆ ಲಾಯದಲ್ಲಿ; ಕೊಟ್ಟಿಗೆಯಲ್ಲಿ ಕ್ರಿಸ್ತ ಹುಟ್ಟಿದ ಹಾಗೆ! ಸ ನಾನು ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಹುಡು ಗರು, ಎದುರಿಂದ ಎಲ್ಲಾದರೂ ಮೇಷ್ಟ್ರು ಬರ್ತಿದ್ದು ಕಾಣಿಸಿದರೆ ಸಾಕು, ದಿಕ್ಕೆಟ್ಟು ಎಡವಿ ಓಡಿ ಎಲ್ಲಾದರೂ ಅವಿತುಕೊಂಡುಬಿಡುತ್ತಿದ್ದೆವು. (ನಮ್ಮ ಕನ್ನಡ ಮೇಷ್ಟ್ರು ಪಂಡಿತ ಭರ್ಮೇ ಗೌಡರೊಬ್ಬರೇ ಸಾಕು!) ನಮಗಷ್ಟು ಭಯ ಮಿಶ್ರಿತ ಭಕ್ತಿ.. ಈಗಿನವರಿಗೆ-ಸದ್ಯ ಹುಡುಗರ ನವುಸ್ಕಾರ ಬೇಡ. “ಅಯ್ಯೋ, ನಮ್ಮ ಸ್ಟೂಡಂಟ್‌ ಬರ್ತಿ ದಾರಲ್ಲ-ಇನ್ನೇನ್‌ ಗತಿ..."ಎನ್ನುತ್ತ ಮೇಷ್ಟ್ರುಗಳೆ ಇತತ ಓಡಿ ಹೋಗಿ ಎಲ್ಲಾದರೂ ಅವಿತಿಟ್ಟುಕೊಂಬ ಕಾಲ ಬಂತಲ್ಲ! ಇದೇನು: ಬಂದ'ಕಾಲ ಗುಣವೊ? ನಿಂದ ನೆಲದ ಗುಣವೋ? ತರಗತಿಗಳಿಗೆ ಬರುವಾಗ ಅಥವಾ ಹೋಗು ವಾಗ ಅಧ್ಯಾಪಕರ ಅನುಮತಿಯನ್ನು ಕೇಳು ವಷ್ಟು ಸೌಜನ್ಯ ಕೂಡ ತೋರದ ಇಂದಿನ ವಿದ್ಯಾರ್ಥಿಗಳೆಲ್ಲಿ, ಏಕಲವ್ಯನೆಲ್ಲಿ! ತರಗತಿಯಲ್ಲೇ ಕುಳ್ಳಿರದೆ, ಪುಸ್ತಕಗಳನ್ನೇ ತಾರದೆ ಕಾರಿಡಾರು ಗಳಲ್ಲಿ ಗಟ್ಟಿಯಾಗಿ ಕೂಗುತ್ತ ಕಿರುಚುತ್ತ ಸೀಟಿ ಹಾಕುತ್ತ ಮೆರೆವ ಗುರು ಪೀಡಕನಲ್ಲ ಆ ಏಕಲವ್ಯ. ಸಿಟಿಯಲ್ಲಿ ಬೆಳೆದ ನಾಗರಿಕರ ಮನೆ ಹುಡುಗನಲ್ಲ. ಅವನು! ಕಾಡಲ್ಲಿ ಬೆಳೆದ ಬೇಡರ ಹುಡುಗ! ಇಲ್ಲಿಟರೇಟೂ!!! ಆದರೂ ಅವನ ದೆಂತಹ ಸಂಸ್ಕಾರ ಸಂಸ್ಕೃತಿಗಳು! ಗುರು ದ್ರೋಣರು ಅರ್ಜುನನಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅವನಿಗೆಂದೇ ಸ್ಪೆಷಲ್‌ ಕ್ಲಾಸ್‌ ಅದು. ಅವರೇನೋ ರಹಕ್ಕಗಳನ್ನು ಬೋಧಿಸುತ್ತಿದ್ದಾ ರೆ, ಅವರನ್ನು disturb pO ಲಾಸ್‌ ಆಗಬಾರದ KA “ಕೈಲಾಸಂ ೧೫ ಮಾಡಬಾರದು. ಅದಕ್ಕಾಗಿಯೇ ಮರೆಯಲ್ಲಿ ನಿಂತು, ದೂರದಿಂದಲೇ ಕಿವಿ ನಿಮಿರಿಸಿ-ಅವರು ಆವನಿಗೆ ಬೋಧಿಸುತ್ತಿದ್ದ ಬಿಲ್ಲಾರಿಕೆಯ ಶಿಕ್ಷಣ ಕುರಿತು ಐದು ಮೂಲ ಮಹಾಸೂತ್ರಗಳನ್ನು ಕೇಳುತ್ತ ಮನನ ಮಾಡಿಕೊಳ್ಳುತ್ತಾ, ಒಂದೊಂದಾಗಿ ಬೆರಳು ಮಡಿಸಿ tick off ಮಾಡುತ್ತಾ: A perfect mastery of the ground-work of archery: A power «0 CON-CEN-TRATE; A deep and fervent love to one’s Guru; His whole-hearted willing- ness to teach, and lastly ASSI DUOUS-PRACTICE ಎಂಬೀ ಪಂಚ ಮಸಾಮಂತ್ರಗಳನ್ನೊ ಮತ್ತೆ ಮತ್ತೆ ಹೇಳಿ ಕೋಡು ಗಟ್ಟಿಮಾಡಿಕೊಂಡ ಬಹದ್ದೂರ ಅವನು! ಬಿಲ್ಲಾ ರಿಕೆಯಲ್ಲಿ ಅರ್ಜುನನ್ನೂ ಮಿಗೆ ಮೀರಿಸಿದ “ವಾರೆ ಮೇರೆ ಷೇರ್‌” ಅದು! ತಾವು ವಿದ್ಯಾರ್ಥಿಯಾಗಿದ್ದಾಗ ಹೇಗಿದ್ದರೋ ಹಾಗೇನೇ ಏಕಲವ್ಯನನ್ನು ವಿನಯದ ಮೂರ್ತಿಯಾಗಿ ಕಡೆದಿದ್ದಾರೆ ಕೈಲಾಸಂ! ಅಂತಹ ಶಿಷ್ಯನಿಗೆ ಪ್ರತ್ಯಕ್ಷವಾಗಿ ತಾನರಿ ಏನನ್ನೂ ಬೋಧಿಸದಿದ್ದರೂ ಆ ಗುರುವು ಅವನನ್ನು ಬೇಡಿದ ಗುರುದಕ್ಷಿಣೆ ಎಂತಹುದು! ವ.ರು ಮಾತಿಲ್ಲದೆ ಅದನ್ನು ಸಲ್ಲಿಸಿದ ಆ ಶಿಷ್ಯನ ಗುರುಭಕ್ತಿ ಎಂತಹುದು! ಇದರ ಪರಿಪೂರ್ಣ ಚಿತ್ರಣವೇ ಕೈಲಾಸಂ ಬರೆದ “808೫೧೨೫.” ಅದನ್ನು ಬರೆಯಲಿಕ್ಕೂ ಅವರಿಗೆಂದು ಪರ್ಪಸ್‌ ಇತ್ತು. ಅದರಲ್ಲಿ ಬರುವ ಯೊಂದು ಪಾತ್ರಕ್ಕೂ ಒಂದೊಂದು ಪರ್ಪಸ್‌ ಇತ್ತು-ಜೀವಿತದಳ್ಲಿ. ಅದಕ್ಕಾಗಿಯೇ ನಾಟಕದ ಹೆಸರೇ ಪರ್ಪಸ್‌! ಇಂತಹ "ಪರ್ಪಸ್‌' ರಚಿಸಲು ಮೂಲವಾದ ಆ ಕಲ್ಲು ಚಪ್ಪಡಿ ಸ್ಮಾಂಡೋ ಸ್ಮುಡಿಯೋ ದಲ್ಲಿದ್ದುದು - ಅದರಂಕಹುದೇ ಮಾದರಿಯನ್ನು ಅಮೃತಶಿಲೆಯಲ್ಲಿ ಮಾಡಿಸಿ ಕೈಲಾಸಂ ಅಲ್ಲಿಂದ ತಾಯ್ನಾಡಿಗೆ ತಂದರು - ಏಕಲವ್ಯ ಮಾಡಿರಿಸಿದ ಗುರುವಿನ ಮಣಿ ನ ಪ್ರತಿವೆ:ಯ ಪ್ರತೀಕದಂತೆ! *ಶಿಷ್ಮಾದಿಚ್ಛೆ?ತ್‌| ಪರಾಜಯಂ' ಎಂದು ಪ್ರತಿ ನಮ್ಮಲ್ಲೊಂದು ಮಾತಿದೆ. ವಿದ್ಮೆಯಲ್ಲಿ ಶಿಷ್ಕನು ತನ್ನನ್ನು ಸೋಲಿಸುವ ಮಟ್ಟಕ್ಕೆ ಮಾಶ್ರ ಗುರುವಿಗೆ ಆ ಕಲಿಸಿದ್ದು ಸಾರ್ಥಕ, ಆದರಿಂದಲೇ ಗುರುವಿಗೆ ಸಂತೋಷವಾಗಬೇಕಂತೆ. ಈ ಮಾತು ಕೈಲಾಸಂ ವಿಷಯದಲ್ಲಿ ನಿಜವಾಯಿತು. ಅವರ ಗುರುಗಳಾಗಿದ್ದ ರೈಟ್‌ ಆನರಬಒಲ್‌ ಶ್ರೀನಿವಾಸಶಾಸ್ತ್ರಿ ಗಳು ಹೇಳಿದ್ದಂತೆ ‘Kai’ became his best pupil. ಅದರಂತೆ ಪ್ರೊಫೆಸರ್‌ ಶ್ರೀ ಸಿ. ಆರ್‌. ರೆಡ್ಡಿಯವರು, ಆಗಲೇ ಹೇಳಿದ್ದಂತೆ--“100 will be one to give this world, ihe Original Mahabharath.” ‘¥urpose’ ನಾಟಕ 5ವಿಯತ್‌ ಕಾಯಿಲೆ ಇರುವವರನು, ಕರೆತರಲು ನೆ pl ನನಗೆ ಮಾತ್ರ ಹೇಳ ಬೇಡ, ನನಗೆ ಭಯ ವಾಗುತೆ »*.? ಹ ೧೬ ಕಸ್ತೂರಿ, ಡಿಸೆಂಬರ್‌ ೧೯೮೬ ವನ್ನು ಅವನಿಂದಲೇ ಓದಿಸಿ ಕೇಳಿದ್ದ ಶ್ರೀ ರೆಡ್ಲಿಯವರ: ಅದರಂತೆ “ಕರ್ಣ'ನನ್ನೂ ಬರಿ" ಎಂದು ಪೆ ಕ್ರಚೋದಿಸಿದರಂತೆ. ಅವರನುಜ್ಞೆ- ಯಂತೆ ಕೈಲಾಸಂರವರು ಇಂಗ್ಲಿ ಹಿನಲ್ಲಿ ‘Brahmin’s Curse’ ಅಂತ ಮಹಾಭಾರತದ ಕರ್ಣನನು, ಕುರಿತ ನಾಟಕ ಬರೆದರು. ಅವರ ಸರ್ವತೋಮುಖ ಪ್ರತಿಭೆಗೆ ಮತ್ತೊಂದು ದೃಷ್ಟಾಂತ: ಅವರ ವಿದ್ಯಾರ್ಥಿದೆಸೆ ಮುಗಿದು, ವಿದೇಶದಲ್ಲಿ ಶಿಕ್ಷಣವೂ ಆಗಿ ಎಷ್ಟೋ ವರ್ಷಗಳ ನಂತರ ಬೆಂಗಳೂರಲ್ಲಿ ಅವರಿಗೆ ಮತ್ತೊಮ್ಮೆ ತಮ್ಮ ಇಂಗ್ಲಿಷ್‌ ಮೇಷ್ಟ್ರು ಶ್ರೀನಿವಾಸಶಾಸಿ ಗಳನ್ನ ಒಂದು ಅಪೂರ್ವ ಸಂದರ್ಭದಲ್ಲಿ ಭೇಟೆಯಾಗುವ ಅವಕಾಶ ಒದಗಿತು. ಶ್ರೀ ಶಾಸ್ತ್ರಿಗಳು ರಾಜಾತಿಥಿಯಾಗಿ ಬ್ರಿಟಿಷ್‌ ವಸಾಹತುಗಳನ್ನೆಲ್ಲ ಸಂದರ್ಶಿಸಿ ಸಂಚರಿಸಿ ಬಂದಿದ್ದರು. ಬೆಂಗಳೂರಿನ ಅಮೆ- ಚೂರ್‌ ಡ್ರಮ್ಮಾಟಿಕ್‌ ಅಸೋಶಿಯೇಷನ್ನಿನ ಕಾರ್ಯದರ್ಶಿಗಳಾಗಿದ್ದ ಶ್ರೀ ಪ. ಕೋದಂಡ ರಾಯರು ಇಲ್ಲಿನ ವೈ. (4 ಸಿ. ಎ. ಗ್ರೌಂಡ್ಲಲ್ಲಿ ಒಂದು ಸತ್ಕಾರ — ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಗುರುಗಳನ್ನು ನೋಡಲು, ಅವರ ಭಾಷಣ ಕೇಳಲು, ಕೈಲಾಸಂ ಕೂಡ ಹಂ ಸೌಂಡ್ಲಲ್ಲಿ ತುಂಬ ಜನ ನಿಶ ಬಬ್ಹವಾಗಿ ಶಾಸ್ತ್ರಿಗಳ ಭಾಷಣ ಕೇಳುತ್ತಿದ್ದಾರೆ. ಲೌಡ್‌ ಸ್ಟೀಕರ್‌ಗಳು ಆಗಿನ್ನೂ ಬೆಳಕಿಗೆ” ಬಂದಿರಲಿಲ್ಲ. ಜನಗಳ ಸೈಲೆನ್ಸೇ 'ಆಂಬ್ಲಿಫಯರು! ಗಾಳಿ ಬೀಸುವ ದಿಕ್ಕು ಬದಲಾದಾಗ ಮಾತ್ರ ಕೆಲವು ಮಾತುಗಳು "ಕೇಳದೇ ಹೋಗುತ್ತಿದು ವು, ಎಲ್ಲರೂ ಭಾಷಣಕಾರರ ಕಡೆ ಮುಖ ತಿರುಗಿಸಿ ಕೊಂಡು ಕುಳಿತಿದ್ದರೆ "ಕೈ' ಮಾತ್ರ ದೂರದಲ್ಲಿನ ಜಾಡ್ಯ ಮರದ" ಕಾಂಡ ಒಂದಕ್ಕೆ ಕಿವಿ ಇರಿಸಿ ಂತಿದ್ದರೇತೆ. ಹೈಸೂ ಲಲ್ಲಿ ಓದಿದ್ದ Laws 5 Reflection ಈಗ” ಅವರೆ ನೆರವಿಗೆ ಬಂದಿತ್ತು. ಗುರುವಿನ ವಾಣಿ ಗಾಳಿಯಲ್ಲಿ ತೇಲಿ ಬಂದು ಮರದ ಕಾಂಡಕ್ಕೆ ಅಪ್ಪಳಿಸಿ ಪ್ರತಿಫಲಿ- ಸುವ ಬಿಂದುವಿಗೆ ಸರಿಯಾಗಿ ನಿಮಿರಿ ನಿಂತಿತ್ತು ಅವರ ಕಿವಿ. (Angle of incidence is ೫ 4 equal to the angle of reflection!) ಕೇಳಬೇಕು, ಕಲಿಯಬೇಕು ಎಂಬ ಮನೋ- ನಿಶ್ಚಯವಿದ್ದಲ್ಲಿ, ಪ್ರಕೃತಿ ನಿಯಮದ ಎಂತೆಂತಹ 4೩೪s ಗಳನ್ನು [Loss ಆಗದಂತೆ ಕರಗತ ಮಾಡಿಕೊಳ್ಳಬಲ್ಲ ಶಕ್ತಿ ಯಾರಿಗಾದರೂ ಬಂದೀತು. ಉಳಿದವರಿಗೆಷ್ಟು ಕೇಳಿಸಿತೋ! ಕೈಲಾಸಂ ಮಾತ್ರ ಕೊನೆಯಲ್ಲಿ-ಮೇಷ್ಟು ಹೇಳಿದ ಪ್ರ ಕ್ರತಿ ಶಬ್ದವನ್ನೂ ತಿರುಗಿ ಹೇಃ ಳು ಭಾಷಣ ಮುಗಿಯಿತು. ಶಿಷ್ಯ ಓಡಿಹೊ ಗುರುವಿಗೆ ನಮಸ್ಕರಿಸಿದ. “50, Pupa you are here! ಎಪ್ಪಡಿ ಇರಂದದಿ?” (ಭಾಷಣ ಹೇಗಿತ್ತು, ಎಂದು ಕೇಳಿದರು ತಮಿಳಿನಲ್ಲಿ, ಗುರುಗಳು, ಅದಕ್ಕೆ ಈ ಶಿಷ್ಯ “ಮಾತೂ ಆಡಿರಬೇಕು; ಮೀನಿಂಗೂ ಇರಬಾರದು ಅನ್ನೋದಕ್ಕೆ ನಿಮ್ಮ ಭಾಷಣ ಸಾಕ್ಷಿಯಾಗಿತ್ತು” ಅಂದುಬಿಡೋದೆ! “30 you have not lost that caustic tongue of yours?’ ಎಂದು ಗುರು ವಿಷಾದದಿಂದ ನುಡಿದರೆ “Aಗd ೫೦೫ have not lost that silver tongue of yours Sir!” ಎಂದು ಶಿಷ್ಯನ ಮೆಚ್ಚಿ ಗೆ! ಅಂತಹ ಗುರು, ಅಂತಹ ಶಿಷ್ಯ ಈಗೆಲ್ಲ ದೊರೆತಾರು! ಗ ಹಾಸ್ಯ ಅವರು ಅನುಸರಿಸಿದ ght Ross ೫0೩6. ಅವರ ಕೈಲಿ ಅದು Quick ಮತ್ತು ಅಷ್ಟೆ € ಷೂರ್‌ ಆಗಿ ಗುರಿ ಮುಟ್ಟು ತ್ರಿ ದ್ದ ಒಂದು ಆಯುಧ ಅವರಾಡುವ ಮಾತು ಮಾಡುವ ಜೋಕುಗಳಿಂದ ಅವರ ಕೃತಿ ಕಾರ್ಯ ಗಳಲ್ಲೆಲ್ಲ ನಗೆಯೋ ನಗೆ! ಅಪಾರ ಕರುಣೆಯೇ ಆ ನಗೆಯು ಮೂಲ! ಅಸಹನೆ ಜಿಗುಪ್ಸೆ ತಾತ್ಸಾರ ಶ್ರೈರ್ಯಗಳಲ್ಲ! ಅವರ ಹಾಸ್ಯದ ಚಾಟಿ ಮೃ ದು ರ ರೇಷೆ ಯದು, ನೂಲಿನದಲ್ಲ! ಬೆನ್ನ ಹಿಂದೆ ನಿಂತು ವ್ಯಕ್ತಿ ಹಾಸಾ ಸ್ಯಾಸ್ಟ ದ ವಾಗುವಂತೆ ಮಾಡಿ, ಅವನನ್ನು ಕುಣಿಸುತ್ತಿರುವ ಭೂತಗಳನ್ನು ಎಳೆತಂದು ಅವನಿಗೇ ತೋರಿಸ ಬೇಕೆಂಬುದು. ಈ ನಗೆಯ ಉದ್ದೆ ಶ. ಈ ಭೂತ ೯ ಅ ್‌ ಕ್‌್‌್‌್‌ ANE ದರ್ಶನವಾದಾಗ ವ್ಯಕ್ತಿ ಹೆದರಿ ಮೂರ್ಛೆ ಹೋಗ ದಿರಲೆಂದೇ ಈ ನಗೆಯ ಮುಖವಾಡ! ಅವರು ಬಳಸುತ್ತಿದ್ದ ಭಾಷೆ ಈಗ ನಾವೆಲ್ಲ ಆಡುವ ಕನ ್ನಡಾಂಗ್ಲೊ: ಇಂಗ್ಲಿಷ್‌ ಬೆರೆತ ಕನ್ನಡ. ಸಮಾಜಕ್ಕೆ ಕನ್ನಡಿ ಹಿಡಿದು ತೋರಿಸುವ ಕೆಲಸ ಕ್ಕೆ ಅದು ತಕ್ಕುದಾದ ಭಾಷೆ! "ಕೈ' ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾಷೆಗೂ ರಿಕಾರ್ಡರ್‌ ಹಿಡಿದು ಟೇಪ್‌ ರಿಕಾರ್ಡ್‌ ಮಾಡಿದವರು! ಅವರ ಅಂತಹ ಕೃತಿಗಳನ್ನೋದಿದ ಒಬ್ಬ ದೊಡ್ಡ ಮನುಷ್ಯ: ನ್‌ ಮಿಸ್‌ ಕ್‌ ಕೈ! | ನಿಮ್ಮ ಡ್ರಾಮಾಸ್‌ನಲ್ಲಿ ಎವೆರಿ ಕನಡಾ 'ಔರ್ಡಗೂ ಹಾಫ್‌ - ಎ-ಡಜನ್‌ ಇಂಗ್ಲಿಷ್‌ ವರ್ಡ್ಸ್‌ ಜೋಡ್ಲಿದೀರಲ್ಲ! ಹೇಗರ್ಥ ಆಗ್‌ಬೇಕು ರೀಡರ್ಸ್‌ಗೆ?” ಎಂದು ಪ್ರಶ್ನೆಮಾಡುವ ಮೂರ್ಹ ತನ ಮಾಡಿದ್ದ. 3 ಕೆ. ಓಿ. ಅಯ್ಯರ್‌ರವರ ವ್ಯಾಯಾಮ ಶಾಲೆಯಲ್ಲಿ ಅಂದಿನ ಭೇಟಿ ಮುಗಿಸಿ ಮನೆಗೆ ಹೋಗುವ ಮುನ್ನ “ನೀನು ನೋಟೀಸ್‌ ಮಾಡ್‌ ಬೇಕು. ಈ ನಿನ್ನ ಶಿಷ್ಯರು ಎಕ್ಸರ್‌ಸೈಸ್‌ ಮಾಡೋವಾಗ ಮುಖ ಎಷ್ಟೆಷ್ಟು ವಕ್ರ ಮಾಡ್ತಾರೆ ಅಂತ. ಅವರ ಮೈ ಏನೋ ಮಾರುತೀ ಹಾಗೆ ಆಗಬೇಕು, ಮುಖಾನೂ ಮಾರುತಿ ಆದರೆ!” ಎಂದು ಗುರುವಿನ ಕರ್ತವ್ಯವನ್ನೂ ಶಿಷ್ಕರಿಗೆ ಎಚ _ರಿಕೆಯನ್ನೂ ಒಂದೇ ಚಾವಟೀಲಿ ಹೊಡೆದು ಬೆಕ್ಕು ದೇವರನ್ನು ಪ್ರಾರ್ಥಿಸಿತು, “ಹೇ ಪ್ರಭು! ಲಾಸ್‌ ಆಗಬಾರದ "ಕೈ' -ಕೈಲಾಸಂ ೧೭ ಹೇಳಿ ಬಾಗಿಲು ದಾಟಿ ಹೋದವರು ಕೈಲಾಸಂ! ಆರೋಗ್ಯ ವರ್ಧನೆಗೆ - ರೋಗ ನಿರೋಧನೆಗೆ ವೈದ್ಯರು ಹೇಳುವ ಒಂದು ನುಡಿಗಟ್ಟಿದೆ. Aಗ apple a day keeps the doctor away ಅಂತ. ಕಬ್ಬಿ ಣದ ಅಂಶಗಳಿರುವ ಸೇಬನ್ನು ದಿನಕ್ಕೊ ಆದರಂತೆ “ತಿನ್ನುತ್ತ ಬಂದರೆ ರಕ್ತ ಪುಷ್ಟಿ ಯಗ ಮನುಷ್ಯ "ನಿರೋಗಿಯಾಗುತ್ತಾನೆ ನೆ. ವೈದ್ಯರ ಆವಶ್ಯಕತೆ ಅವನಿಗೆ ಬೀಳುವುದಿಲ್ಲ. ಅದಕ್ಕೆ ಕೈಲಾಸಂ “Yes! an onion a day keeps the whole world ೩೪೫೩)“ ಎಂದು ಹಾಸ್ಯದ ಮರುಚಾವಟಿ ಏಟು ಕೊಟ್ಟಿ- ದ್ದಾರೆ. ೬ ಮನೆಗೆ ಕಾಲಕ್ಕೆ ಸರಿಯಾಗಿ ಬಾರದ ಗಂಡನ್ನ ಹೆಂಡತಿ ಮೌತ್‌ ಮೇಲೆ ಮು ದ್ದಿಟ್‌ರೆ ಅದು ಕೃಲಾಸಂಗೆ 811೮೯ all ಅಫೆಕ್ಟನ್‌ ಅಲ್ಲ, ಜಂ «lt ಇನ್‌ಸ್ಟೆ ಜ್ರ ನ್ನು | ತ ಬರೆಯದೆ ಬರೀ ಆಟ ಆಡಿ ಕಾಲ ಲೇವಡಿ ಮಾಡಲು ಓದಿದ, ಕಳೆದ ವಿದ್ಯಾರ್ಥಿಗಳನ್ನು ಅವರು "ಪೋಲಿ ಕಿಟ್ಟೇ'ಲಿ ನಮ್‌ ಕಿಟ್ಟಿ ಫುಟ್‌ಬಾಲ್‌ನಲ್ಲಿ ಸೆಂಟರ್‌ ಫಾರ್ವರ್ಡು! ಸ್ಪಡೀಸ್‌ನಲ್ಲಿ ಫುಲೀಬ್ದೂಕಂ! ಎಂದು ಫುಟ್‌ಬಾಲ್‌ ಆಜದ ಈ ಯುಂನಲ್ಲೇ ಕಿ ಏರಿಸುತ್ತಿದ್ದರು. ಸೆ. rs ನಾನು ಇದುವರೆಗೂ ನಿನ್ನಲ್ಲ ಏನನ್ನೂ ಬೇಡಲಿಲ್ಲ. ಈಗ ನಾನು ಹಸಿವಿನಿಂದಾಗಿ ಕಂಗಾಲಾಗಿದ್ದೆ €ನೆ. ದಯವಿಟ್ಟು ಲ, ಒಂದು ಸಾರಿ...ಇಲಿಗಳ ಮಳೆಗರಿ!...” ಎಂದು. ' ಬೆಕ್ಕಿನ ಪ್ರಾರ್ಥನೆ ಸಮಯೋಚಿತವಾಗಿತ್ತು. ದೇವರು ಅದರೆಡೆಗೆ ಪ್ರೀತಿಯಿಂದ ನೋಡಿದ: ಕಡೆಗೆ ನಕ್ಕು ಹೇಳಿದ: “ಬಿಕ್ಕಿ ೇ, ಸ್ವಲ್ಪ ನಿನ್ನ ಹಿಂದಕ್ಕೆ ತಿರುಗಿ ನೋಡು. ಅಲ್ಲಿ ನೀತಿರುವ ನಾಯಿ ದಿನ ನಿತ್ಯ ಈ ದೇವರು ‘sR ಬೆಕ್ಕುಗಳನ್ನು ನನ್ನೆ ದುರಿಗೆ ಯಾಕೆ ಜೆ ಹಾಕಲಿಲ್ಲವೆಂದು ನನ್ನನ್ನು ನಿಂದಿಸುತ್ತಿ ರುತ್ತದೆ.” “ಡಿ. ಎನ್‌. ಶ್ರೀನಾಥ ಡಾ. ಎಚ್‌. ಮಹದೇವಪ್ಪ ರಕ ಕೊರತೆಯ ನಿವಾರಣೆ ಹೇಗೆ? ದ €೪ ಯಾಕೋ ನಮ್ಮ ಹುಡುಗ ದಿನೇ ದಿನೇ ಒಣಗಿಕೊಂಡು ಹೋಗ್ತಾ ಇದಾ ನೆ. ಯಾವುದಾದರೂ ಒಂದು ಟಾನಿಕ್ಕು ಬರದು ಕೊಡಿ.” ಎ “ಸಾರ್‌, ನನಗೇಕೋ ತುಂಬ ಸುಸ್ತು. ಮೈ ಕೈ ನೋವು. ತುಂಬಾ ಆಯಾಸ ಆಗ್ತಾ ಇದೆ, ನನಗೆ ಎಂದೂ ಇಷ್ಟೊಂದು ತೊಂದರೆಯಾಗ್ತಾ ಇರಲಿಲ್ಲ. ಯಾಕೋ ಇಲೆ ಇನಿ pS 13 ರಕ್ತ ಭಾಳ ಕಡಿಮೆ ಆಗಿದೆ ಅನ್ನಿಸುತ್ತೆ. “ಡಾಕ್ಸೈ, ಈಗ ಪ್ರತಿ ತಿಂಗಳು ಹೆಚ್ಚು ರಕ್ತ ಹೋಗ್ತಿದೆ. ರಕ್ತ: ಹೋಗೋದನು ಆ ಚ a ನೋಡಿದರೆ, ಈಗ ನನಗೆ ತುಂಬಾ: ಹೆದರಿಕೆ ಆಗ್ತಿದೆ. ಒಳಗಡೆ ಗಡ್ಡೆ, ಏನಾದರೂ ಈ ರೀತಿ ರೋಗಿಗಳು-ರಕ್ತ ಕಡಿಮೆ ಇರುವ ಕಾರಣಕ್ಕಾಗಿ, ಆಸ್ಪತ್ರೆಗೆ ಬರುವುದು ಸಾಮಾನ್ಯ. ಸ್ವಲ್ಪ ಸುಸ್ತಾದರೆ ಸಾಕು, ತನ್ನಲ್ಲಿ ರಕ್ತ ತುಂಬ ಕಡಿಮೆ ಇದೆ ಎಂದು ಕೊಂಡು 'ಟಾನಿಕ್ಕ ಗಾಗಿ ಡಾಕ್ಟರ ಹತ್ತಿರ ಬರುತ್ತಾ ರೆ. ರಕ್ತ ಕೊರತೆ ಎಂದರೇನು? ವೈಜ್ಗಾ _ನಿಕವಾಗಿ ಹೇಳಬೇಕೆಂದರೆ ರಕ್ತ ದಕ್ಷಿನ ಹೀಮೋ- ಗ್ಲೋಬಿನ್ನು ೧೦೦ ಗ್ರಾಂ.ಗೆ ೧೬ ಗ್ರಾಂನಷ್ಟು ಸಾಮಾನ್ಯವಾಗಿ ಇರುತ್ತದೆ. ರಕ್ತ ಕೊರತೆ ಇರುವವರಲ್ಲಿ ಮಾತ್ರ ಈ ಹೀಮೋಗೊ ಪ್ಲೀಬಿನ್ನಿನ ಅಂಶವು ಕಡಿಮೆ ಇರುತ್ತದೆ. ಹೀಗೆ ರಕ್ತದಲ್ಲಿ ಹೀಮೋಗ್ಗೊ ್ಲ್ಲೀಬಿನ್ನಿನ . ಅಂಶವು ಕಡಿಮೆಯಾದಾಗ ಆಮ್ರ _ಜನಕವನ್ನು ಕೊಂಡೊಯ್ಯುವ ವ ಶಕ್ತಿಯೂ ಕಡಿಮೆಯಾಗುತ್ತ ದೆ: ಆಗ ವ್ಯ ಕ್ತಿಗೆ ಉಸಿರಾಡಲು, ಹೆಚ್ಚು ನಡೆದಾಡಲು, ವಾ ಯಮ ಮಾಡಲು ಕಷ ವೆನಿಸುತ್ತಿದೆ. "ಸುಸ್ತು. ಆಯಾಸ, ದಣಿವು ಉಂಟಾಗುತ್ತ ಡೆ. ಹ ರೀತಿಯ ಸಿ ತಿಯನ್ನು ಆದಷ್ಟು ಬೇಗನೇ ಸುಧಾರಿಸುವುದು 0೮ eee ಕ್‌ ರಕ್ತ ಕೊರತೆಯ ನಿವಾರಣೆ ಹೇಗೆ? ೧೯ ಒಳ್ಳೆಯದು. ಹಾಗೆ ಸುಧಾರಿಸದಿದ್ದಲ್ಲಿ ವ್ಯಕ್ತಿಯ ಆರೋಗ್ಯವು ಹದಗೆಟ್ಟು ಅನಂತರ ಹೃದಯ ದ ಮೇಲೆ, ಶ್ವಾಸಕೋಶದ ಮೇಲೆ, ಕೊನೆಗೆ ಮೂತ್ರಪಿಂಡ ಹಾಗೂ ಮಿದುಳಿನ ಮೇಲೂ ಪರಿಣಾಮವನ್ನು ಉಂಟ:ಮಾಡುತ್ತದೆ. ಆದ್ದ - ರಿಂದ ರಕ್ತವನ್ನು ಆದಷ್ಟು ಸಾಮಾನ್ಯ ಮಟ್ಟಕ್ಕೆ ಅಭಿವೃದ್ಧಿ ಗೊಳಿಸುವು ದು “ಅವಶ್ಯ. ರಕ್ತದ ಅಭಿವೃದ್ಧಿಗೆ ಟಾನಿಕ್ಕುಗಳು ಅವಶ್ಯಕವೆ? ಖಂಡಿತ ಅಲ್ಲ. ರಕ್ತದ ಕೂರತೆಗೆ ಅನೇಕ ಕಾರಣಗಳಿವೆ. ಯಾವ ಕಾರಣದಿಂದ ರೋಗಿಯಲ್ಲಿ ರಕ್ತ ಕೊರತೆ ಉಂಟಾಗಿದೆಯೋ ಆ ಕಾರಣವನ್ನು ನಿವಾರಿಸಿದರೆ ಸಾಕು, ರಕ್ತ ಅಭಿವೃದ್ಧಿಯಾಗುತ್ತಿದೆ. ಮುಖ್ಯವಾಗಿ ಕಬ್ಬಿಣದ ಅಂಶದ ಇರತೆಯಿಂದ ಉಂಟಾದದ್ದು ಸ ಸಾಮಾನ್ಯವಾಗಿ . ವಯಸ್ಕರಲ್ಲಿ ಈ ವಿಧದ ರಕ್ತದ "ಕೊರತೆಯು ಂಡುಬಂದಲ್ಲಿ ಅದು ರಕ್ತಸ್ರಾವದಿಂದ ಉಂಟಾಗಿರಬಹುದು. ಸ್ತ್ರೀಯರಲ್ಲಿ ಪ್ರತಿ ತಿಂಗಳು ಗರ್ಭಕೋಶದಿಂದ ಹೊರಗೆ ಹೋಗುವ ಖುತುಸ್ರಾವವು ಹೆಚ್ಚಾದ ಕಾರಣದಿಂದ ಇರಬಹುದು. ಇಲ್ಲವೇ ಸಣ್ಣ ಕರುಳು ಅಥವಾ ದೊಡ್ಡ ಕರುಳಿನಿಂದ ರಕ್ಷ ಸ್ರಾವ ವಾಗಿ'ರಕ್ತವು' : ನಷ್ಟವಾಗಿರಬಹುದು. ಅಥವಾ ಜಠೆರದಲ್ಲಿ ಹುಣ್ಣಾ ಗಿ ರಕ್ತವು ನಷ್ಟವಾಗಿ ರಕ್ತದ ಕೊರತೆಯಾಗಬಹುದು. ಸಾಮಾನ್ಯವಾಗಿ ಜಠರ ಅಥವಾ ಕರುಳಿನಿಂದ ರಕ್ತಸ್ರಾವವಾಗಿ ರಕ್ತ ಕೊರತೆಯುಂಟಾಗಲು ತುಂಬ ಕಾಲ ಬೇಕಾಗು- ತ್ತದೆ. ಇನ್ನು ಕೆಲವು ವ್ಯಕ್ತಿಗಳಲ್ಲಿ ಹೆಚ್ಚು ರಕ್ತ ದಾನ ಹೋ ನ ರಕ್ತ ಕೊರತೆ ಉಂಟಾಗ ಬಹುದು. ಕೆಳ ವರ್ಗದ ಅನೇಕರು ಹಣದಾಸೆ ಗಾಗಿ ರಕ್ತವನ್ನು ತಿಂಗಳಿಗೆ ಎರಡು ಮೂರು ಸಲ ಮಾರುತ್ತಾರೆ. ಬಂದ ಹಣವನ್ನು ಕುಡಿತಕ್ಕೋ ಬೇರೆ ಕೆಟ್ಟ ಹವ್ಯಾಸಗಳಿಗೂ ವೆಚ್ಚ ಮಾಡು- ತ್ತಾರೆ. ಸರಿಯಾದ ಆಹಾರವನ್ನು ತೆಗೆದು ಕೊಳ್ಳದೆ ಮತ್ತೆ ಕೆಲವು ದಿವಸಗಳಲ್ಲಿಯೇ ರಕ್ತ ಕ್‌ ಬೇರೊಂದು ರಕ್ತ: ಶೇಖರಣಾ ಕೇಂದ್ರಕ್ಕೆ ಹೋಗುತ್ತಾರೆ." ಕೊನೆಗೆ ಇವರು ರಕ್ತ ಕೊರತೆಯ ಕಾಯಿಲೆಗೆ ಗುರಿಯಾಗುತ್ತಾರೆ. ಭಾರತ ದೇಶದಲ್ಲಿ ಕಬ್ಬಿಣದ ಅಂಶದಿಂದ ಉಂಟಾಗುವ ರಕ್ತ ಕೊರತೆಗೆ ಇನ್ನೊಂದು ಮುಖ್ಯ ಕಾರಣ, ಸರಿಯಾದ ಆಹಾರವನು ತೆಗೆದುಕೊಳ್ಳದೆ ಇರುವುದು. ಸಾಮಾನವಾಗಿ ಭಾರತದಲ್ಲಿ ಮನುಷ್ಯನ ನ' ಆದಾಯದ ಸುಮಾರು ಶೇಕಡಾ ಮೂವತ್ತ ರಷ್ಟು ಆಹಾರಕ್ಕೆ ವೆಚ್ಚ ಮಾಡಿದರೂ ದೇಹಕ್ಕೆ “ಬೇಕಾಗುವ "ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಇಲ್ಲವೆ ಬರುವ ಆದಾಯದ ಹೆಚ್ಚು ಭಾಗವನ್ನು ಕುಡಿತಕ್ಕೆ ಉಪಯೋಗಿಸಿ ದಾಗ ಅದರಿಂದಲೂ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದೆ ರಕ್ತ ಕೊರತೆ ಯುಂಟಾಗುತ್ತದೆ. ಪ್ರತಿ ವಯಸ್ಕನಿಗೆ ಸುಮಾರು ೫೦ ಗ್ರಾಂ. ಪ್ರೋಟೀನು, ೨೨ ಗ್ರಾಂ. ಕೊಬ್ಬು ಹಾಗೂ ೧೫೦ ಗ್ರಾಂ. ಪಿಷ ವುಳ್ಳ ಆಹಾರವು ಅತ್ಯಗತ್ಯ. ಇದರ ಜೊತೆಗೆ ರಕ್ತವನ್ನುಂಟು ಮಾಡುವ ಅನೇಕ ಜೀವಸತ್ತ ಗಳನ್ನೂ ತೆಗೆದು ಕೊಳ್ಳಬೇಕು. ಸಾಮಾನ್ಮವಾದ ಪೌಷ್ಟಿಕ ಆಹಾರದಲ್ಲಿ ಕಬ್ಬಿ- ಣದ ಅಂಶವು ಸುಮಾರು ಹತ್ತರಿಂದ ಹದಿನೈದು ಮಿಲಿಗ್ರಾಂನಷ್ಟಿರುತ್ತದೆ. ಒಂದು ಮಿಲಿ ಗ್ರಾಂಗಿಂತ ಕಡಿಮೆಯ ಕಬ್ಬಿಣದಂಶವು ಶರೀರ ದೀದ ಹೊರಗೆ ಹೋಗುತ್ತದೆ. ರಕ್ತ ಕೊರತೆ ಯುಂಟಾಗಲು ಇನ್ನೊಂದು ಮುಖ್ಯ ಕಾರಣ ಹೆಚ್ಚು ಪಿಷ್ಟವನ್ನು ತೆಗೆದುಕೊಳು ವುದು. ರೋಗಿಗೆ. ತುಂಬ ದಣಿವು, ಆಜಿ, ಉಬ್ಬಸ ಉಂಟಾಗಬಹುದು. ಮೊದಲು ಮೂರು ನಾಲ ಮೆ ಲುಗಳಷ್ಟು ದೂರ ಒಂದೇ ಸಮನೆ pA ಬಹುದಾದ ವ್ಯಕ್ತಿ ಕೇವಲ ನಾಲ್ಕು ಫರ್ಲಾಂ- ಗುಗಳ ದೂರ ನಡೆಯುವಷ್ಟರಲ್ಲಿ ಸುಸ್ತಾಗಿ ತೇಗಬಹುದು. ಇಡೀ ದೊಡ್ಡ ಮನೆಯ ಅಡಿ ಗೆಯ ಮನೆಯ ಕೆಲಸವನ್ನೆಲ್ಲ ಮಾಡಿಯೂ ಹೊಲ, ಗದ್ದೆಯಲ್ಲಿ ಹೋಗಿ ದುಡಿಯಬಲ್ಲ ಹೆಂಗ ೨೦ ಕಸ್ತೂರಿ, ಡಿಸೆಂಬರ್‌ ೧೯೮೬ ತ ಸಿಗೆ ಅಡಿಗೆ ಮಾಡಲು ಸಹ ಸಾಧ್ಯವಾಗದೆ ಬಹುದು. ರಕ್ತದಲ್ಲಿನ ಕಬ್ಬಿಣದ ಅಂಶವು ಹೋಗಬಹುದು. ಎದೆ ಡವ ಡವ ಎಂದು ಮೂವತ್ತು ಮೈಕ್ರೊಗ್ರಾಂಗಿಂತಲೂ ಕಡಿಮೆ ಬಡಿದುಕೊಳ್ಳ ಲು ಶುರವಾಗಬಹುದು. ಅಥವಾ ಯಾಗಬಹುದು, ಎದೆಯಲ್ಲಿ ನೋವು ಕಾಣಿಸಿಕೊಳ ಬಹುದು. ಹೃದಯದ ಬಡಿತ ಹೆಚ್ಚಾ ಗಬಹುದು. ಜ್‌ .. ಬಿಳಿಚಿಕೊಳ್ಳಬಹುದು "ಕೂದಲ ೨ ತುಂಬ ನಯ ಾಗಬಹುದು. ಉಗುರಿನಲ್ಲಿಯೂ ಈ ತರದ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಅಂದರೆ ನಾಲಿಗೆಯಲ್ಲಿರುವ ಮುಖ್ಯ ವಿಲ್ಲೆ ಗಳು ಮಾಯವಾಗಿ ನಾಲಿಗೆಯ ತುಂಬ ನುಣಪಾದಂತೆ ಕಾಣಿಸುತ್ತದೆ. ಕೆಲವು ರೋಗಿಗಳಲ್ಲಿ ರಕ್ತ ಕೊರ ತೆಯು ನುಂಗಲು ಕಷ್ಟವನ್ನುಂಟುಮಾಡುತ್ತದೆ. ಬಾಯಿಯ ಸುತ್ತಲೂ ಅನೇಕ ಹುಣು ಗಳು ಕಾಣಿಸಿಕೊಳ್ಳ ಬಹುದು. ಸ್‌ ಈ ರಕ್ತ ಕೊರತೆಗೆ ಸರಿಯಾದ ಪರಿಹಾ ರವನ್ನು ಮಾಡದಿದ್ದಲ್ಲಿ ಹೆಮೋಗ್ಲೋಬಿನ್ನಿನ ಪ ಪ್ರಮಾಣವು ೧೬ ಜರ ಮೂರು ಮಿಲಿಗ್ರಾಂ ನಷ್ಟಕ್ಕೆ ಇಳಿಯಬಹುದು. ಆಗ ರೋಗಿಯನು ಸಜ ಗುಣ ಪಡಿಸಲು ಅಸಾಧ್ಯ ಕ್‌ ತ್ತದೆ. ಸಾಮಾನ್ಮವಾಗಿ ಕೆಂಪು ರಕ್ತದ ಕಣಗಳು ಕಡಿಮೆ ಗಾತ್ರ 'ಮತ್ತು ಕಡಿಮೆ ಒಣ ವನ್ನು ಹೊಂದಿರುತ್ತವೆ. ಆಗ ರಕ್ತದಲ್ಲಿ ಪೂತಿಗೆಯಾಗಿ ಬೆಳೆಯದೆ ಇದ್ದ ರಕ್ತ ಕಣಗಳು ಕಾಣಿಸಿಕೊಳ್ಳ ಈ ಕಾಯಿಲೆಯಲ್ಲಿ ಮೂಳೆಗಳ ತಿಳುರಿನಲ್ಲಿ ಹೀಮೋಸಿಡೆರಿನ್ನಿನ ಅಂಶವು ಪೂರ್ತಿ ಮಾಯವಾ ಗುತ್ತದೆ. ಕಬ್ಬಿಣದ ಅಂಶದಿಂದ ಉಂಟಾದ ರಕ್ತ ಕೊರತೆಯಲ್ಲಿ ಮಾತ್ರ ಈ ಸ್ಥಿತಿಯು ಕಂಡುಬರು ತ್ತದೆ. ಸಾಮಾನ್ಯವಾಗಿ ರೋಗಿಯು ತೋರಿಸಲು ಹೋದಾಗ ವೈದ್ಯರು “ಓ ಇದು ರಕ್ತ ಕೊರತೆ ಮಾತ್ರ. ರಕ್ತನಿಮ್ಮ ದೇಹದಲ್ಲಿ ಕಡಿಮೆ ಇದೆ ಅಷ್ಟೆ. ನಾನು ಮಾತ್ರೆ ಬರೆದು ಕೊಡ್ತೀನಿ. ತಗೊಳ್ಳಿ. ಎಲ್ಲಾ ಸರಿ ಹೋಗುತ್ತದೆ” ಎಂದರೆ ಮಾತ್ರ ರೋಗಿಯ ಮನಸ್ಸಿಗೆ ನೆಮ್ಮದಿ. ಸಾಮಾನ್ಯವಾಗಿ ಕಂಡುಬರುವ ರಕ್ತಕೊರ ತೆಯು ಅಲ್ಪ ಪ್ರಮಾಣದಲ್ಲಿದ್ದರೆ, ಹೆಚ್ಚು ಚಿಂತಿಸ ಬೇಕಾದ ಅಗತ್ಯವಿಲ್ಲ. ಆದರೆ ರಕ್ತ ಕೊರತೆಯು ತೀವ್ರವಾಗಿದ್ದು, ಹೆಚ್ಚಿನ ಕಾಲ ಆದಕ್ಕೆ ಚಿಕಿತ್ಸೆ ತೆಗೆದುಕೊಳ್ಳದೆ ಇದ್ದಲ್ಲಿ ಅನೇಕ ಸಮಸ್ಯೆಗಳು ಎದುರಾಗಬಹುದು. ಕೆಲವು ಹೆಂಗಸರಲ್ಲಿ ಪ್ಲಮ್ಮರ್‌-- ವಿನ್‌ಸನ್‌ನ ಕಾಯಿಲೆಯು ಬರ ಬಹುದು. ಈ ಕಾಯಿಲೆಯಲ್ಲಿ ಆಹಾರವನ್ನು ನುಂಗಲೂ ತೋದರೆಯಾಗಬಹುದು. ಉಗುರು Se | ರಕ್ತ ಕೊರತೆಯ ಮುಖ್ಯ ಲಕ್ಷಣಗಳು * ಮುಖ ಬಿಳಿಚಿಕೊಂಡಿರುವುದು, ಆಯಾಸ, * ಕೆಲಸ ಮಾಡಲು ಉತ್ಪಾಹವಿಲ್ಲದಿರುವುದು. * ದಣಿವು, ಎದೆಯಲ್ಲಿ ಡವ ಡವನೆ ಹೊಡೆದುಕೊಳ್ಳುವುದು. * ಹೃದಯದ ಬಡಿತ ಹೆಚ್ಚಾಗಬಹುದು. # ನಿಸ 1 ನ್ನುವುದು, ಇತಾ ದಿ). ಬಯಕೆಗಳು ಉಂಟಾಗಬಹುದು ಮಣ್ಣು ನ್ನುವು ದು, ಕಲ್ಲಿನ ಚೂರುಗಳನ್ನು ಆಗೆದು ತಿನು ವುದು (ಪುಡಿ ಮಾಡಿ ಪೌಡರನ್ನು ತಿನ್ನು ವುದು, ಅಕ್ಕಿ —————————— ಕ್ಮ ರ್‌ ಇ“ ಗಳು ತುಂಬಾ ನುಣುಪಾಗಬಹುದು. ರಕ್ತದನ್ನಿನ ಹಿಮೇಗ್ಲೋಬಿನ್ನಿನ ಪ್ರಮಾಣವು ತುಂಬ ಕಡಿಮೆಯಾಗಿ ಸಾಮಾನ್ಯವಾದ ಕೆಲಸಗಳನ್ನು ಮಾಡಲೂ ಅಸಮರ್ಥನಾಗಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ರಕ್ತಕೊರತೆಯು ಕ್ಯಾನ್ಸರಿ ನಿಂದಲೂ ಉಂಟಾಗಬಹುದು. ಹೃದ್ರೊಗಿಗಳಲ್ಲಿ ೪% ತೀವ್ರ ಮಟ್ಟದ ರಕ್ತದ ಕೊರತೆಯು ಎದೆ ನೋವನ್ನುಂಟು ಮಾಡಬಹುದು ಅಥವಾ ಹೃದಯದ ದಿನ ನಿತ್ಮದ ಕಾರ್ಯಕ್ಕೆ ಧಕ್ಕೆ ಯನ್ನುಂಟು ಮಾಡಬಹುದು. ಆದ್ದರಿಂದ ತೀವ್ರ ಮಟ್ಟದ ರಕ್ತ ಕೊರತೆಯನ್ನು ಅಲಕ್ಷಿ- ಸದೆ ಚಿಕಿತ್ಸೆ ಪಡೆಯಬೇಕು. ಪರಿಹಾರವೇನು? “ಏನೂ ಯೋಚನೆ ಮಾಡಬೇಡಮ್ಮ, ನಿನಗೆ ಸ್ವಲ್ಪ ರಕ್ತ ಕಡಿಮೆ ಇದೆ ಅಷ್ಟೆ. ನಾನು ಟಾನಿಕ್ಕು ಗಳನ್ನು ಬರೆದು ಕೊಡ್ತೀನಿ. ತೆಗೆದುಕೊಳ್ಳಿ, ಎಲ್ಲಾ ಸರಿ ಹೋಗುತ್ತೆ”- ಅನೇಕ ವೈದ್ಯರುಗಳು ಕೊಡುವ ಈ ತರದ ಆಶ್ವಾಸನೆ ಸಾಮಾನ್ಯ. ಆದರೆ ಈ ರೀತಿ ಸಾವಿರಾರು ರೋಗಿಗಳು ತೆಗೆದು ಕೊಳ್ಳುತ್ತಿರುವ ಟಾನಿಕ್ಕುಗಳು ಎಷ್ಟರ ಮಟ್ಟಿ ಗೆ ರಕ್ತವನ್ನು ಹೆಚ್ಚು ಮಾಡುತ್ತವೆ? ಅವುಗಳಿಂದ ರಕ್ತ ಕೊರತೆ ನೀಗುತ್ತದೆನ್ನುವ ಮಾತು ಸುಳ್ಳು. ( _ ಸಾಮಾನ್ಯವಾಗಿ ಮಾರ್ಕೆಟಿನಲ್ಲಿ ಸಿಗುವ ಟಾನಿಕ್ಕುಗಳಲ್ಲಿ ಇರುವುದಾದರೂ ಏನು? ಮದ್ಯ ಸಾರದಲ್ಲಿ ಮಿಶ್ರಿತವಾದ ಅನೇಕ ಜೀವಸತ್ತ್ವಗಳು, ಕೆಲ ಪ್ರಮಾಣದಲ್ಲಿ ಕಬ್ಬಿಣದಂಶ, ಕ್ಯಾಲ್ಸಿಯಂ, ಇತ್ಯಾದಿ. ಆದರೆ. ರಕ್ಷ ಕೊರತೆಯನ್ನು ನಿಷಾರಿಸಲು ಈ ಟಾನಿಕ್ಕುಗಳು ಅಷ್ಟೊಂದು ಅವಶ್ಶವೆ? ಇಲ್ಲ ಎಂದಾಗ ಯಾಕೆ ಅಷ್ಟೊಂದು ಆಕ ಲಾಟ್‌ SNES (11 ಪ್ರಮಾಣದಲ್ಲಿ ಟಾನಿಕ್ಕುಗಳನ್ನು, ವೈದ್ಯರು ರೋಗಿಗಳಿಗೆ ತೆಗೆದುಕೊಳ್ಳಲು ಹೇಳುತ್ತಾರೆ? ಟಾನಿಕ್ಕುಗಳಲ್ಲಿರುವ ಜೀವಸತ್ವಗಳನ್ನು ಕಬ್ಬಿಣದ ಅಂಶವನ್ನು, ಕ್ಯಾಲ್ಸಿಯಂನ್ನು ಮಾತ್ರೆಯ ರೂಪ ದಲ್ಲಿಯೇ ತೆಗೆದುಕೊಳ್ಳಬಹುದು. ಅಥವಾ ತುಂಬ ಕಡಿಮೆ ದರದಲ್ಲಿ ಎಂದರೆ ಉತ್ತಮವಾದ ಎಲ್ಲಾ ಆಹಾರದ ಅಂಶಗಳನ್ನು ಒಳಗೊಂಡ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳ ಬಹುದು. ಆದರೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಟಾನಿಕ್ಕುಗಳು ಮಾರಾಟವಾಗುವುದಕ್ಕೆ ಕಾರಣ ಮಾರಾಟಗಾರರ ಪ್ರಚಾರ ವೈಖರಿ. ಇದೆಲ್ಲಾ ಕೇವಲ ಹಣ ಗಳಿ- ಕೆಯ ಮಾರ್ಗ. ರೋಗಿಗಳು ಈ ಟಾನಿಕ್ಕುಗಳಿಗೆ ಹಣ ಹಾಕುವ ಬದಲು ಸರಿಯಾದ ಆಹಾರದ ಅಂಶ ಗಳನ್ನು ಒಳಗೊಂಡ (ಹಾಲು, ತತ್ತಿ, ಮಾಂಸ, ತರಕಾರಿ, ಕಾಯಿಪಲ್ಲೆ, ಇತ್ಯಾದಿ) ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಲು ಮುಂದಾಗು ವುದವಶ್ಶ. ಕಬ್ಬಿಣದಂಶದಿಂದ ಉಂಟಾದ ರಕ್ತ ಕೊರತೆ ಯನ್ನು ನಿವಾರಿಸಲು ಕಬ್ಬಿಣದಂಶವನ್ನು ಒಳ ಗೊಂಡ ಮಾತ್ರೆಯನ್ನು ದಿನ ನಿತ್ಯದ ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಸಾಕು. ಆತಿ ವೆಚ್ಚದ ಟಾನಿಕ್ಕುಗಳ ಅವಶ್ಯಕತೆ ಇಲ್ಲ. ಅಷ್ಟೇಕೆ? ಸಾಧಾರಣವಾಗಿ ಕಂಡುಬರುವ ಅಲ್ಪ ಮಟ್ಟದ ರಕ್ತ ಕೊರತೆಯನ್ನು ನಿವಾರಿಸಲು ಇಂಜೆಕ್ಸನ್‌ ಕೂಡ ಕೊಡಬೇಕಾಗಿಲ್ಲ. ಮಟ್ಟದ ರಕ್ತ ಕೊರತೆಯಲ್ಲಿ ಮಾತ್ರ ಕಬ್ಬಿಣದಂಶವನ್ನು ಹೊಂದಿರುವ ಇಂಜೆಕ್ಕನ್‌ ಕೊಡಬೇಕಾಗಬಹುದು. ಅತಿ ತೀವ್ರ ಮಟ್ಟದ ರಕ್ತಕೊರತೆ ಇದ್ದಲ್ಲಿ ಮಾತ್ರ ರಕ್ತವನ್ನು ರಕ್ತನಾಳಗಳ ಮೂಲಕ ಕೊಡ ಸೆ ಎಸ ಅಬ) ಬೇಕಾಗಬಹು pe ಯಾರು ಗಾಢವಾಗಿ ವಯಸ್ಸಾಗಿ ಅವರು ಸಾಯಬಹುದು. ಇರುತ್ತದೆ. ಣ್‌ A ಪ್ರೀತಿಸುತ್ತಾರೋ ಆದರೆ ಅವರ ಮನಸ್ಸು ಯೆಔವನಭರಿತವಾಗಿಯೆ ಅವರು ಮುದುಕರಾಗುವುದೇ ಇಲ್ಲ: — ಅರ್ಥರ್‌ ವಿಂಗ್‌ ಪಿನೆರೊ ಬಾ ರರ ಷಾ A ಕಾಡು, ಗೊಂಡಾರಣ್ಯ. ಮಧ್ಯಾ- ಹ್ನೆದ ಬಿಸಿಲೂ ಒಳಗೆ. ಪ್ರವೇಶಿಸುತ್ತಿಲ್ಲ ಲ್ಲ. ಓಹ್‌! ಎಂಥ ತಂಪು. ಜುಳುಜುಳು ಹರಿಯುತ್ತಿದೆ ನದಿ. ಬಂಡೆಯಿಂದ ಬಂಡೆಗೆ ಕುಪ್ಪಳಿಸಿ ಬೆಳ್ನೊರೆ ಹಾರಿಸಿ ಕುಲುಕುಲು ' ನಲಿಯುತ್ತ . ನಗುತ್ತ ಅಕು ಡೊಂಕಾಗಿ ಮುಂ ಂವರಿಯುತ್ತಿದ್ದಾಳೆ, ಗಂಗಾ ಮಾತೆ. ತಣ ನೆಯ ಗಾಳಿ ಬೀಸುತ್ತ ಮರಗಳನ್ನು ಉಯ್ಯಾಲೆಯಾಡಿಸುತ್ತಿದೆ. ಎಲ್ಲ ಪ್ರಾಣಿ ಣಿಗಳು. ಪಕ್ಷಿಗಳು, ಜಂತುಗಳು ನಿರ್ಭೀತಿಯಿಂದ ವಾಸಿಸು- ತ್ತಿವೆ, ' ಅಲ್ಲಿ ತಮಗಾಗಿ ತಮ್ಮ ವಾಸಕ್ಕಾಗಿ ಶಯ "ಉದಾರದುನ Rc x WR ಟೆ ಸನ್ನ ಶು” ನ > ಸ ಭಕ್ತಿಯಿಂದ, ಶ್ರದೆ ಯಿಂದ, ನಿಷ್ಠೆಯಿಂದ ಹಾಡು ತ್ತಿವೆ, ಆ ದೇವಿಯನ್ನು ಹೊಗಳುತ್ತಿವೆ. ಕೊಂಬೆಯಲ್ಲಿ ನೇತಾಡುವ ಮರ್ಕಟಗಳು ಪೊಟರೆಯಲ್ಲಿ ವಾಸಿಸುವ ಪ ಕ್ಷಿಗಳು, ಹುತ್ತದೊಳಗೆ ಜೀವಿಸುವ ನಾಗ ಸಂಕುಲ ಪರಸರ ಸ್ನೇಹ ಪ್ರೀತಿಯಿಂದ ಬಾಳುತ್ತಿವೆ. ಸೂರ್ಯ ಎಂದಿನಂತೆಯೇ ತನ್ನ ಹೊಂಗಿರಣ ಬೀರಿದ. ಕೋಗಿಲೆ ಆ ಭಗವಾನನ ಸ್ವಾಗತ ಗೀತೆ ಹಾಡತೊಡಗಿತು. ಪುಟ್ಟ ಪುಟ್ಟ ಹಕ್ಕಿಗಳು ಆ ದೇವನನ್ನು ಸ್ವಾಗತಿಸಿ ಚಿ ಚಿಲಿಪಿಲಿಗುಟ್ಟು ತ್ರಿದು ವು, ಕಾಡುಕೋಳಿ ಮರದ ರೆಂಬೆಯ ಮೇಲೆ "ರಕ್ಕೆ ಬಿಚ್ಚಿ ಫಡಫಡ ಕೊಡವಿ ಕೊರಳೆತ್ತಿ ಕೂಗುತ್ತಿತ್ತು. ಅಳಿಲು ತನ್ನ ಗೂಡಿನ ಮುಂದೆ ಚೀಂಗುಡುತ್ತಿತ್ತು. ಆಗ ಗಡವ ಕೋತಿಯೊಂದು ಭೀತಿಯಿಂದ ಭೀಷಣವಾಗಿ ಕಿರುಚಿಕೊಂಡು ಅಪಾಯ ಸೂಚನೆ ನೀಡಿತು. ತಾಯಿ ಕೋತಿ ತನ್ನ ಮರಿಗೆ' ಮೊಲೆ Wee i ಬಿಟ್ಟು ಭೀತಿ ತುಂಬಿದ ಣ್ಲುಗಳಿಂದ ಸುತ್ತಲೂ ನೋಡತೊಡಗಿತು. ದೂರದಿಂದ ವಿಚಿತ್ರ ರೀತಿಯ ಧ್ವನಿಗಳ ಕೇಳಿ ಬರುತ್ತಿದ್ದವು. ಎಂದೂ ಕೇಳದ '` ವಿಚಿತ್ರ ಸರಗಳು. bale: ಹತ್ನೆ ವರ್ಷಗಳಷ್ಟು ಹಳೆಯದಾದ ಮಹಾಮರವೊಂದರ ಮೇಲೆ ಕ ಕುಳಿತಿದ್ದ ಮುದಿ ಗೃಧ್ರವೊಂದು ಹೇಳಿತು, “ಮಕ್ಕಳೇ ನಮ್ಮ ನೆಮ್ಮದಿಗೆ ಭಂಗ ಬಂತು. ಇನ್ನು ನಮಗೆ ' ಇಲ್ಲಿ ಬದುಕಲು ದಾರಿಯಿಲ್ಲ.” ka ರ್ವತಿ? ಗಂಟೆಯಂತೆ ಮೊಳಗಿತು ಆ ಧ್ವನಿ.' ಆ ಹಿರಿಯನ ಸ್ವರ ಕೇಳಿ ಅರಣ್ಯದ ಪ್ರತಿ ಜೀವಿಯೂ ಭಯದಿಂದ ಬೆದರಿತು. ಅಲ್ಲ ಹರಿಯುತ್ತಿ ರುವ ನೀರಿನ ಸುಂದರ, ಸುಮಧುರ ಸಂಗೀತ ಇದ್ದ ಕ್ಕಿ - ದಂತೆಯೇ ಪಾತಾಳದಲ್ಲಿ ಮುಳುಗಿ ಭೀತಿಯೆಂಬ ರಕ್ಕಸ ಸ ಎಗರಿ ನಿಂತು ಸ ಒಶಾನ ಮೌನವನು ಟು ಮಾಡಿತು. ಕೀಚ್‌ ಕೀ ಚ್‌ ಎನ್ನುತ್ತ ಕೋತಿಗಳು ಮರದಿಂದ ಮರಕ್ಕೆ ಹಾರಿ ಎಲೆಗಳ ಮರೆಯಲ್ಲಿ ಅವಿತು ಮುಂದೇನು ಎಂದು ಪಿಳಿಪಿಳಿ ಕಣು ಬಿಡುತ್ತ ಕುಳಿತವು. ae ಪುಟ್ಟ ಹಕ್ಕಿಯೊಂದು ತನ್ನ ಅಜ್ಜನ ಸವೂಪ ಹಾರಿ ಅದರ ಬೆನಿ ನ ಮೇಲೇ. ಕುಳಿತು, “ಅಜ್ಜಿ, ಎಂಥ ಧ್ವನಿ! ಯಾತು ಅಜ್ಜ ಆದು?” ಎಂದು ಕೇಳಿತು. ೨೨ pe Md J ತೀರ ಮಂಜು. ಶ್ರವಣ ಶಕ್ತಿಯೂ ಅಷ್ಟೆ." ಆದರೂ ಅನುಭವದಿಂದ ಆ ಧ್ವನಿಯ ಪರಿಚಯವಿದೆ. ಆ ಧ್ವನಿ ತಮ್ಮ pe ಪ್ರಕೃತಿಗೆ ಮಾರಕ ಎಂಬುದನ್ನು ಅರಿತಿದೆ. ಈ ಹಿಂದೆ ಅನೇಕ ಕಾಡುಗಳಲ್ಲಿ ವಾಸಿಸಿ ಈ ಧ್ವನಿ ಬಂದ ಕೆಲವೇ ದಿನಗಳಲ್ಲಿ ಆ ಕಾಡನ್ನು ಬಿಟ್ಟು ಓಡಿ ಬಂದ ದಿವಸಗಳ ನೆನಪಿದೆ. ಆ ಕಾಡು ನಾಡಾದುದೂ ತಿಳಿದಿದೆ; ಆಗ ಎಷೊ ಶೀ ಸುಂದರ ಹಕ್ಕಿಗಳು ಮಾಂಸಕ್ಕಾಗಿ ಕೊಲ್ಲಲ್ಪಟ್ಟಿದ್ದವು. ಪುಟು ಪುಟು ನೆಗೆಯುವ ಮೊಲಗಳು ಪ್ರಾಣ ಬಿಟ್ಟಿದ್ದವು. ಒಂದುಕ್ಷಣ ಮಾನವನ ಹಸಿವನ್ನು ಹಿಂಗಿಸಿದ ವು ವು, ಸಂಗೀತದ ಹೊನ ಲನ್ನು ಹರಿಸುವ ಕೋಗಿಲೆಗಳು ಪಟ ಪಟ ಉರುಳಿದು ವು, ಈ ಹದ್ದು ಯಾರಿಗೂ ಬೇಕಿರಲಿಲ್ಲ. ಅದರ” ಮಾಂಸ “ರುಚಿಯಿಲ್ಲ. ಆದ್ದ ರಿಂದ ಈ ಮಾರುಣ ಹೋಮವನ್ನು ನೋಡಲು ಇನ್ನೂ ಬದುಕಿ ಉಳಿದಿದೆ ಅದು. “ಮಗೂ, ಅದರ ಧ್ವನಿ ಆದ್ರವಾಯಿತು, ಮನುಷ್ಯ ರು ಈ ಮೂಲೆಗೂ ದಾಳಿಯಿಟ್ಟಿ- ದ್ದಾ ರೆ ತು ನೀನಿನ್ನು ಚಿಲಿಪಿಲಿ ಗುಟ್ಟಿ- ಲಾರೆ. ಕೋಗಿಲೆಯ ರಾಗ ಕೇಳುವಂತಿಲ್ಲ. ಕೋತಿಗಳು ಮರದಿಂದ ಮರಕ್ಕೆ ಹಾರಲಾರವು. ನವಿಲಿನ್ನು ಗರಿಗೆದರಿ ಕುಣಿಯಲಾರದು. ಜಿಂಕೆ ಗಳು ಅರಳು ಗಂಗಳಿಂದ ಅತ್ತಿತ್ತ ಓಡಲಾರವು.” ಅದರ ಕಣ್ಣು ಗಳು ನೀರಿನಿಂದ ತುಂಬಿದ ವು, ಮುಂದೆ ಅದು” ಮಾತನಾಡಲು ಯತ್ತಿ ಸಿರಲಿಲ್ಲ. ಹದಿನ ಕಣು ಐ ತಾನು ವಾಸಿಸುತ್ತಿದ್ದ ಹೆಮ್ಮರ, ಸುತ್ತಲಿನ ಪರಿಸರ, ತನ್ನೂಂದಿಗೆ ವಾಸಿಸುತ್ತಿರುವ ಪ್ರಾಣಿ ಪಕ್ಷಿಗಳು ಎಲ್ಲವೂ ನಾಶವಾಗುತ್ತವೆ ಎಂಬುದರ ಅರಿವಾಗುತ್ತಲೇ, ಭೀತಿಯ ಕರಿಯ ತೆರೆ ಬಂದು ಕೋರೆದಾಡೆಗಳನ್ನು ತೋರಿಸಿ ವಿಕಟಾಟ ಹಾಸ ದಿಂದ ನಕ್ಕಿತು. ಆ ಮುದಿ ಹದ್ದು ಸ್ತಂಭೀ ಭೂತವಾಗಿ ಕುಳಿತು ಬಿಟ್ಟಿ ತು. ಪುಟ್ಟ ಹಕ್ಕಿ ಅದರ ಕಿವಿಯಲ್ಲಿ. ಊದಿತು., “ಅಜ್ಜ ಅಜ್ಜ ಯಾಕೆ ನಡುಗುತ್ತೀ? ಅದೇಕೆ ಕಣ್ಣೇರು? ಅಜ್ಜ ಏನಾಯಿತು ನಿನಗೆ?” ಆ ಮುದಿ ಹದ್ದು ಕೊಕ್ಕನ್ನು ಅಗಲವಾಗಿ" ತೆರೆದು ಒಮ್ಮೆ ಮುಚ್ಚಿತು. ಕಲರವ ಹತ್ತಿರ ಹತ್ತಿರವಾಗುತ್ತಿತ್ತು.. ಆ ಪುಟ್ಟ ಹಕ್ಕಿಗೆ ಅರ್ಥವಾಗದ ಧ್ವನಿ, ಅದು ಎಂದೂ ಕೇಳದ ವಿಕೃತ ಸ್ವರ, “ಅಜ್ಜ ಅಜ್ಜ ಅದೇನು?” ಅದು ಮತ್ತೆ ಕೇಳಿತು. ಪಾ ತ್ರಜ್ಞನಂತೆ ಆ ಗೃಧ್ರ ಹೇಳಿತು. ಅದೇ ಸುನುಷ್ಯರ ಸ್ವರ, ನೀನು “ಮಗೂ ನೋಡು- ತ್ತಿದ್ದಂತೆಯೇ ಅವರು ಈ ಮರಗಳನ್ನು ಪೊದೆ ಗಳನ್ನು ನಾಶ ಮಾಡುತ್ತಾರೆ. ನಿರ್ಮಲವಾದ ನೀರು ಕಲ್ಮಶದಿಂದ ತುಂಬುತ್ತವೆ. ಬಂಡೆಗಳು ಸಿಡಿಯುತ್ತವೆ. ನಂತರ ಇದೇ ಜಾಗದಲ್ಲಿ ವಾಹನ ಗಳು ಓಡಾಡುತ್ತವೆ. ನಾವು ನೆಮ್ಮದಿಗಾಗಿ ನೆಲೆ ಯೂರಿದ ಜಾಗ ನಾಶವಾಗುತ್ತದೆ. ಪರಿಸರ ಮಲಿನವಾಗುತ್ತದೆ. ನಮಗಿನ್ನು ತಿನ್ನು ವ ಹಣ್ಣು ಗಳಿಲ್ಲ. ಮೊಲವಿನ್ನು ಓಂಗಾಲಲ್ಲಿ ಬಂತೆ ಗರಿಕೆ ಹುಲ್ಲು ತಿನ ನ್ನಲಾರದು. ಪಕ್ಷಿಗಳಿಗೆ ನಿರ್ಭೀತಿಯಿಂದ ಕುಳಿತು ಸ್ವಚ್ಛಂದವಾಗಿ ಹಾಡುವ ತಾಣವಿಲ್ಲ. ಓ, ಮಗೂ! ಎಲೆ ಡೆಗಳಿಂದ ಅರಣ್ಯ ಭಯೋ- ತ್ಪಾದಕರು ಮುತ್ತುತ್ತಿದ್ದಾರೆ. ಅವರ ಕೈಯಲ್ಲಿ ನೋಡು, ಕಾಡನ್ನು ನಾಶಮಾಡುವ ಅಸ್ತ್ರ ಗಳು. | ಪುಟ್ಟ ಹಕ್ಕಿ ತನ್ನ ಚಿಕ್ಕ ಕಣ್ಣು ಗಳನ್ನು ಅಷ್ಟ ಗಲ, ಮಾಡಿ ತು "ಕೈ ತಾ "ಕಾರದ. ಮರ ಗಳ ಬುಡದಲ್ಲಿ ಆ ಮನುಷ್ಯ ಗು ಏನನ್ನೊ ೇ ಹಿಡಿದು ನಿಂತಿದ್ದಾ ರೆ. ಅವರು ಒಬ್ಬಬ್ಬ ರಿಲ್ಲ. ನೂರು ಜನರಿದ್ದಾ ರೆ, ಮೇಲೆ ನೋಡುತ್ತಾ ರೆ. ಸುತ್ತಲೂ ವೀಕ್ಷಿಸುತ್ತಾ ರೆ. ಅವರ ಮುಖದಲ್ಲಿ ಕ್ರೂರ ನಗೆ ಮಿಂಚುತ್ತದೆ. ಮರದ ಎತ್ತರ ಗಾತ್ರ ನೋಡಿ ಆನಂದ ಪಡುತ್ತಾರೆ. ಅಷ ರಲ್ಲಿ ಕೆಂಪು ಕಣಿನ ಮನುಷ್ಯ ನೊಬ್ಬ ಆ ಹದ್ದು ಕುಳಿತ ಮರಕ್ಕೆ ಸುತ್ತು ಬರುತ್ತಾ ನೆ. ಅದನ್ನು ಚೆನ್ನಾಗಿ ಪರೀ ಕ್ಲಿಸಿ ಕೈ ಬೆರಳು ಮಡಚುತ್ತ ಬಿಡಿಸುತ್ತ ಲೆಕ್ಕ ಜಾಕುತಾ ನೆ, ಸುತ್ತಲೂ ಗಜಿಬಿಜಿ, ಕೋಲಾಹಲ, ಸಣ ಪುಟ್ಟ ಮರಗಳ ಬುಡಕ್ಕೆ ಕೊಡಲಿ ಏಟು, ಹಾಸ್‌ _ ಆದರೆ ಅದು ಓಡಲಾರದು. ಕ್‌ೆ ಹ ಸ್‌ ಎನ್ನುವುದರೊಳಗಾಗಿ ಮರೆಗಳು ಉರುಳುತ್ತಿವೆ. ಎಷ್ಟು ಕಾಲದಿಂದ ಈ ರಮ್ಮ ಪ್ರಕೃತಿ ಇಲ್ಲಿ ದೆಯೋ? ಅಭಯಾರಣ್ಯವೆಂದು ನಂಬಿ ಎಷ್ಟು ಜೀವಿಗಳು ಬದುಕನ್ನು ಕಳೆಯುತ್ತಿವೆಯೋ? ಆ ಮಂದಿ ಗೃಧ್ರ ತನಗೆ ಹಾರಲೂ ಆಗದೆ, ಎ. ಇರಲೂ ಆಗದೆ ಇರುವ ಸ್ಥಿತಿಯಲ್ಲಿ ಹೇಳಿತು, “ಎಲ್ಲರೂ ಓಡಿರಿ ಭಯೋತ್ಪಾದಕರು ಸುತ್ತು ವರದಿದ್ದಾರೆ. ಆದಷ್ಟು ಬೇಗ ತಪ್ಪಿಸಿಕೊಳ್ಳಿ. ದೂರ ಬಹುದೂರ ಓಡಿ ಹೋಗಿ.” ಪುಟ್ಟಿ ಹಕ್ಕಿ ಕೇಳಿತು, “ನೀನು ಬರುವುದಿಲ್ಲವೇ ಅಜ್ಜ?” ನಿಸ್ಸಹಾಯಕವಾಗಿ ಆ ಮುದಿ ಪಕ್ಷಿ ನುಡಿ ಯಿತು: "ಎಲ್ಲಿಗೆ ಬರಲಿ ಮಗೂ, ನಾನು ಹೇಗೆ ಬರಲಿ?” “ನಿನ್ನನ್ನು ಬಿಟ್ಟು ಹೋಗಲೇ ಅಜ್ಜ?” ಮುಗ್ಧ ವಾಗಿ ಕೇಳಿತು ಆ ಪುಟ್ಟ ಹಕ್ಕಿ. ಗೃಧ್ರ ಮೌನವಾಗಿ ಆ ಪುಟ್ಟ ಹಕ್ಕಿಯನ್ನು `` ನೋಡಿತು. “ಅಯ್ಯೋ ಕರುಣೆ ಯಾರ ಪಾಲಿಗೆ? ಬುದ್ಧಿ ಜೀವಿಗೋ ಬುದ್ಧಿಹೀನ ಪ್ಲಾ ಫ್ರಣಿಗೊ! ಅದು ತನ್ನಲ್ಲೇ ಸಂಕಟ ಪಟ್ಟಿತು. ಪ್ರಾಣಿಗಳು ಓಡಬಹುದು. ಆದರೆ ಈ ಸ್ಥಿರ ಜೀವಿ! ಈ ದೈತ್ಯ ಮರ! ಗಾಳಿ ಬೀಸಿತು. ಎಲೆ ಎಲೆಗಳೂ ಮಾತನಾಡಿಕೊಂಡವು; “ಇನ್ನು, ನಮ್ಮ ಆಯುಷ್ಯ ಮುಗಿಯಿತು. ಹಣ್ಣಾಗಿ ಅಲ್ಲ, ಅಪಮೃತ್ಯುವಿನಲ್ಲಿ.” ಗೃಧ್ರಕ್ಕೆ ತಾನು ಕುಳಿತ ಮರದ ಬುಡಕ್ಕೆ ಕೊಡಲಿ ಏಟು ಬೀಳುವುದು ಕೇಳಿಸುತ್ತಿದೆ. ' ಕಾಗೆಗಳೋ, ಗೂಗೆಗಳೋ ತಂದಿತ್ತ ಕೊಳೆತ ಮಾಂಸವನ್ನು ತಿನ್ನುತ್ತ, ಹಾರಲಾರದೆ ಆ ಪೊಟರೆಯಲ್ಲಿ ಕುಳಿ ತಿದೆ ಅದು. ಉಳಿದ ಪ್ರಾಣಿಗಳು, ಪಕ್ಷಿಗಳು, ಉರಗಗಳು ಓಡುತ್ತಿವೆ.ತಾನು ಮಾತ್ರ ನಿಷ್ಠಿ,ಯ ತ ಮನ್‌ ಅಷ್ತು” ನ್‌ 1 ಠಜ೬” RT ಅ ರಂ ಜ್‌ ೨೫ ವಾಗಿ ಕುಳಿತಿದೆ. ತನ್ನನ್ನು ಬಿಟ್ಟು ಆ ಪುಟ್ಟ Cua ಹಕ್ಕಿಯೂ ಈಗ ಓಡುತ್ತಿದೆ. ತನಗೀಗ ಯಾರೂ “ಇಲ್ಲ, ಎಲ್ಲರಿಗೂ ಪ್ರಾಣ ಭಯ! ಸುತ್ತಮುತ್ತಲೂ. ಕೊಡಲಿ ಏಟುಗಳು, ಗರ ಗಸದ ವಿಚಿತ್ರ ಧ್ವನಿ, ಕಾಡನ್ನೇ ನಡುಗಿಸುವ ಬಂದೂಕಿನ ಸಪ್ಪಳ, ಪ್ರಾಣಿಗಳ ಆರ್ತನಾದ! ಒಮ್ಮೆಲೆ ಕಿಲಕಿಲ ನಗು, ಹೆಗಲ ಮೇಲೆ ತಂದ ಜಿಂಕೆ, ಕಡವೆಗಳ ಹೆಣ. ಎಲ್ಲವೂ ತನಗಾಗಿ, ತನ್ನ ಸುಖಕ್ಕಾಗಿ ಎಂಬ ಠೇಂಕಾರದ ಧ್ವನಿ. ಆ ಮನು ಷ್ಯರ ಕ್ರೂರತೆಯಲ್ಲಡಗಿದೆ. ತನಗೆ ಆಶ್ರಯವಿತ್ತ ಮರದ ಮೇಲೆ ಕೊಡಲಿ ಏಟು ಬಿದ್ದು, ಅದು ವೇದನೆಯಿಂದ ನರಳುವು ದನ್ನು ಕೇಳಿ ಆ ಬುದ್ಧಿಹೀನ ಹದ್ದಿಗೂ ಅಳು ಬಂತು, ಆದರೆ ಅಳಲಿಲ್ಲ: ಬದಲಾಗಿ ನಕ್ಕು ಬಿಟ್ಟಿತು. ಅದರ ಧ್ವನಿ ಮಾತ್ರ ನಭೋಮಂಡಲ ದಲ್ಲಿ ಸಿಡಿದ ಪುಟ್ಟ ಪಟಾಕಿ. ಒಂದೇ ಒಂದು ದಿನದಲ್ಲಿ ಹಲವರ ಆಘಾತ ವಿಘಾತದಿಂದ ಎಷ್ಟೋ ನೂರು ವರ್ಷಗಳ ಹಿಂದಿನ ಆ ಮರ ಮಹಾ ಶಬ್ದದೊಂದಿಗೇ ದಿಂಡುರುಳಿ, ನಿಸ್ಸಾಹಾಯಕವಾಗಿ ನೆಲದ ಮೇಲೆ ಬಿದ್ದಿತು. ಅಲ್ಲಿಯವರೆಗೆ ಆ ಕಾಡಿನೊಳಗೆ ಏನಿದೆ ಎಂಬುದನ್ನು ಕಂಡಿರದಿದ್ದ ರವಿ ಈಗ ಸಮಯ ಸಾಧಿಸಿ ತನ್ನ ಕಿರಣವನ್ನು ತೂರಿಸಿದ. ಆ ಹಳೆಯ ಮರ ಬೀಳುವ ಗದ್ದಲದಲ್ಲಿ ತನ್ನ ಆಶ್ರಯದಲ್ಲಿದ್ದ ಆ ವೃದ್ಧ ಗೃಧ್ರರಾಜನನ್ನು ಅಪ್ಪಚ್ಚಿ ಮಾಡಿದುದನ್ನು ಸಾರಿತು, ಮೊದಲ ಸೂರ್ಯ ಕಿರಣ. ಕೆಲವೇ ದಿನಗಳಲ್ಲಿ, ನಡು ಮಧ್ಯಾಹ್ನವೂ ಬಿಸಿಲು ಬೀಳದ ಆ ತಾಣ, ಬೆಳಗಾಗುವಾಗಲೇ ಸೂರ್ಯನ ಬಿಸಿಲು ಬಿದ್ದು ಕಾವೇರತೊಡಗಿತ್ತು. ಸ [| ಜಾದು, ಮ್ಯಾಜಿಕ್‌ ಜಾದೂ, ಜಾದೂಗಾರ .ಸುಪರಿಚಿತ ಶಬ್ದಗಳು. ಜಾದೂ ಪಾರಸೀಕ ಭಾಷೆಯಿಂದ ದು ಸೇರಿದ ಶಬ್ದ. ಕೈಚಳಕ, ಬಾಯ್ಜಳಕಗಳಿಂದ ಪ್ರೇಕ್ಷಕರನ್ನು ಮಂಕು ಮಾಡಿ ಅದ್ಭುತ, ಅಲೌಕಿಕ ಎನಿಸುವ ಕೃ ತೈಗಳನು ನ್ನ ಮಾಡಿತೋರಿಸುವ ವಿದ್ಯೆ ಇದು. ಹಿಂದೆ ಡೊಂಬರು ಕೈಯಾಗಿದ್ದರು. “ಚಪ್ಪಡಿ ವಿದ್ಯೆ” ಎಂದೂ ಅದನ್ನು ಕರೆಯುತ್ತಿದ್ದುದನ್ನು ಕೇಳಿದ್ದೇನೆ. ಇದೀಗ ಮೇಲ್ವ ರ್ಗದ ಜನರೂ ಅದನ್ನು ಕಲಿತು ಪ್ರದರ್ಶಿಸುತ್ತಾರೆ. ವೈಜ್ಞಾನಿಕ ಇದರಲಿ ಎತ್ತಿದ ೨ ಪು ಜಾದೂ ಈಗ ಒಂದು ವಿನೋದವಿದೈಯಾಗಿದೆ ಶಲ ನಮ್ಮ ನೆರೆ ದೇಶದಿಂದ ಬಂದದ್ದು. ಆದರೆ ಪ್ರಾಚೀನ ಭಾರತದಲ್ಲಿ ಈ ಪದದ ಒಂದು ರೂಪ ಭಯ ಸಷ ಹ ಸೂಚಿಸುವ ಪದವಾಗಿ ವೇದಕಾಲದುದ್ದಕ್ಕೂ ಪ್ರಚಲಿತವಾಗಿತ್ತು ಎಂದರೆ ಆಶ್ಚರ್ಯವಾದೀತು. ಪ್ರಾಚೀನ ಪಾರಸೀಕ ಭಾಷೆಗೆ ಅಕ್ಕನ ಸ್ಥಾನದಲ್ಲಿದ್ದ ವೇದ ಭಾಷೆಯಲ್ಲಿ ಇದು ಜಿ ಆಗಿತ್ತು, ಮಾಟ, ಮಂತ್ರವಾದ, ಭೂತ, ಪಿಶಾಚಿ, ದುರ್ದೇವತೆ, ರಾಕ್ಷಸ ಇತ್ಯಾ ದಿಗಳೂ ಅವುಗಳ ಉಪ ದ್ರವಗಳೂ ಅವುಗಳನು ಕೈವಶಮಾಡಿಕೊಳ್ಳುವುಡೂ ಯಾತುವೆನಿಸಿತ್ತು. ಯಕ್‌, ಅಥರ್ವ, ಬ್ರಾಹ್ಮಣಗಳು, ಸೂತ್ರಗಳೇ ಮೊದಲಾದ ಸಾಹಿತ್ಯದ ತುಂಬೆಲ್ಲ ಯಾತುಗಳಿದ್ದಾರೈ ಇವೆ. ಯಾತುಧಾನೆ ಎಂದರೆ ಒಂದು ಪಿಶಾಚಿ, ಯಾತುಜೂ _ ಎಂದರೆ ಯಾತುಗಳಿಂದ ಪ್ರೇರಿತ ವಾದ ಪೀಡೆ, ಪಿಡುಗುಗಳು; ಯಾತುಕೃತ್‌ ಎಂದರೆ ಮಾಟ ಮಾಡುವವನು. ಈ ಅಲೌಕಿಕ ಯಾತುಗಳ ಭಯ ಎಷ್ಟಿತ್ತೆಂದರೆ ಅವುಗಳ ಪರಿಹಾರ, ನಾಶ ಪ್ರತೀ ಕಾರಕ್ಕಾಗಿ ಮಂತ್ರತಂತ್ರಗಳನ್ನು ಯಕ್‌, ಅಥರ್ವಾದಿಗಳಲ್ಲಿ ಕಾಣುತ್ತೇವೆ. ಯಾತುಚಾತನ, ಯಾತುಭಂಜನ, ಯಾತುಶ್ನಯಣ ಮೊದಲಾದವು ಈ ಪ್ರತೀಕಾರೋಪಾಯ ಸೂಚಕ ಗಳಾಗಿದ್ದವು, ಅವುಗಳಲ್ಲಿ ಕೆಲವು ಮಂತ್ರಗಳು ಇಂದಿಗೂ ವೈದಿಕರ ನಿತ್ಯ ಪಠನೆಯಲ್ಲಿ ಉಳಿದುಕೊಂಡಿವೆ. ವಸಿಷ್ಠ ಖುಷಿ ಮತ್ತು ಅವನ ವಂಶಸ್ಥ ರು ಈ ಯಾತುಚಾತನ (ಭೂತೋಚ್ಚಾಟನೆ ಎನ್ನಿ" ಬೇಕಾದರೆ)ದಲ್ಲಿ ತಜ್ಞರಾಗಿದ್ದರು. ವಸಿಷ್ಮನ ಒಂದು ಮಂತ್ರ ವನ್ನು (ಪ್ರತಿಚಕ್ಷ್ಯ ವಿಚಕ್ಷ ಂಿದ್ರಸ್ಮ ಸೋಮೋಜಾಗೃತಂ ಇತಾ ದಿ) ನಿತ್ಯ ಸಂಧ್ಯಾ ಷಂದನೆಯಲ್ಲಿ ಪಠಿಸಿ ಯಾತುಗಳನ್ನು ಸಿಡಿಲಿನಿಂದ ನಾಶ ಮಾಡೆಂದು ಇಂದ್ರಾ ಸೋಮ ತನ್ನು ಪ್ರಾರ್ಥಿಸಲಾಗುತ್ತದೆ (ಯಗ್ಗೆ ಇದ ೭ನೇ ಮಂಡಲ), ಅವನದೇ (ಯಕ್‌ ೭, ೧೦೪, ೨೨) ಇನ್ನೊಂದು ಮಂತ್ರವನ್ನು ರಾತ್ರಿಂ ಯಲ್ಲಿ ಮಲಗುವ ಮುಂಚಿ ಪಠಿಸುತ್ತಾರೆ, ಆ ಮಂತ್ರ ಹಿಂದ ಯಾತುಗಳು ರಾತ್ರಿಯಲ್ಲಿ ಗೂಗೆ, ಹದ್ದು, ನಾಯಿ ಮೊಡಲಾದ ರೂಪಗಳ ಳಲ್ಲಿ ಕಾಣಿಸಿ ಕೊಳ್ಳ ಬಹುದೆಂದು ನಸು ಪುರಾತನ ಭಾರತ ಇರಾಣ ಎರಡೂ ಭಾಷೆಗಳ ಳಲ್ಲಿ ಒಂದೇ ಶಬ್ದ ಲೋಕೋತ್ತರ ಅನಿಷ್ಠ ಶಕ್ತಿಗಳನ್ನು ಸೂಚಿಸುತ್ತಿ ದ್ದು ದು ಗಮನಾರ್ಹವಾಗಿದೆ. ವೇದೋತ್ತರ ಕಾಲದಲ್ಲಿ ಈ ಶಬ್ದ 0 ಯಾವ ಕಾರಣದಿಂದಲೋ ಮಾಯವಾಗಿ ಅದು ಪ .ಶಿವಿನಿಸು ರ್ಥಗಳನು ಎ ಜಂ ಪ್ರತಿನಿಧಿಸುವ ಅರ್ಥಗಳನ್ನು ರಾಕ್ಷಸ, ಭೂತ, ಪ್ರೇತ, ಪಿಶಾಚಿಗಳು ಸೂಚಿಸತೊಡಗಿದವು. ವಿ೬ i Pk ತ ಪದೌಥ ೯ ಚಿಂತಾಮಣಿ ೨೭ ಅವುಗಳ ವಶೀಕರಣ ಮತ್ತು ಆ ಬಲದಿಂದ ಮಾಟ ನಿರ್‌ ಅಭಿಚಾರ ಎಂದು ಹೆಸರು ಬಿತ್ತು. “ಅಭಿಚಾರ” ಅಥರ್ವವೇದದಲ್ಲೇ ಬಳಕೆಗೆ ಬಂದಿದೆ. ಅಥರ್ವವನ್ನು ಆಧರಿಸಿದ ಅಭಿಚಾರಕಲ್ಪ ಎಂಬ ಮಾಟದ ಗ್ರಂಥವೇ ಇದೆ. x ಜಾಹೂವಿನಂತೆಯೇ ಅದೇ ಅರ್ಥದಲ್ಲಿ ಮ್ಯಾಜಿಕ್‌ ಎಂಬ ಇಂಗ್ಲೀಷ್‌ ಪದವೂ ಜನ ೬. ಪ್ರಿಯವಾಗಿದೆ. ಮ್ಯಾಜಿಕ್‌ (Magic) ಕೂಡ ಇಂದು ಒಂದು ವಿನೋದ ವಿದ್ಯೆಯೇ ಆಗಿದೆ. ಹಿಂದೆ ಸಾಶ್ಚಾತ್ಯ ದೇಶಗಳಲ್ಲಿ ಅದು ನಮ್ಮ ಅಭಿಚಾರದುತೆ ಅಲೌಕಿಕ ಶಕ್ತಿಯೀದ ಮಾಟ ಮಾಡುವುದಕ್ಕೇ ಸಲ್ಲುತ್ತಿತ್ತು. ಈ ತಂತ್ರಗಳನ್ನು ದುಷ್ಟ ಉದ್ದೇಶಗಳಿಗೆ ಬಳಸು ವುದು "black 838810 -ಕಪ್ಪು ಅಭಿಚಾರ, ಒಳ್ಳೆಯದಕ್ಕೆ ಉಪಯೋಗಿಸುವುದು wht magic— ಬಿಳಿಯ ಅಭಿಚಾರ. ಈ ಶಬ್ದ ಕೂಡ ತನ್ನದೇ ಇತಿಹಾಸ ಹೊಂದಿದೆ. ಅದು ಪ್ರಾಚೀನ ಪಾರಸೀಕ ಭಾಷೆಯ ಪದವಾದ ಮಗಸ್‌ನಿಂದ ಗ್ರೀಕ್‌, ಲ್ಮಾಟಿನ್‌ ಮೂಲಕ ೧೪ನೇ ಶತಮಾನದಲ್ಲಿ ಇಂಗ್ಲೀಷಿನ ಸೇರಿತು. ಪ್ರಾಚೀನ ಇರಾಣದಲ್ಲಿ (ನಮ್ಮ ವರು ಪಶ್ಚಿಮ ಇರಾಣವನ್ನು ಶಕದ್ಧೀಪ ಎನ್ನುತ್ತಿದ್ದರು ಮಗ ಎನ್ನುವ ಪುರೋಹಿತ ವರ್ಗವಿತ್ತು. ಸೂರಾ /ರಾಧಕರಾದ ಅವರು ಮಂತ್ರ ವಿದ್ಯೆ, ಭವಿಷ ವಿದ್ಯೆಗಳ ಪ್ರವೀಣರೆಂದು ಪ್ರಸಿದ್ಧಿ ಇತ್ತು. ಈ ಮಗ ಪುರೋಹಿತರೇ ತಮ್ಮ ದಿವ್ಯ ದೃಷ್ಟಿ ಯಿಂದ ಪಿಸ್ತಾ ವತಾರದ ಭವಿಷ್ಯ ಹೇಳಿದ್ದ ರೆಂದು ಬೈಬಲ್ಲಿನ ಹೊಸ ಒಡಂಬಡಿಕೆ ಉಲ್ಲೇಖಿಸುತ್ತ ಅವರನ್ನು “ಪೂರ್ವ ದೇಶದ ಜ್ಞಾ ನಿಗಳು” ಎಂದು ಕರೆ ಲಾಗಿದೆ. ಮಗರ ವಿದ್ಯೆಯೇ ಮ್ಯಾಜಿಕ್‌ ಮ್ಮಾ ಜಿಕ್ಕಿನ ಹೊಗ ದ ಭಾಗ ಮರೆಯಾಗಿ ಅಭಿಚಾರ ವಿದ್ಯೆ ಯಷ್ಟೆ ಜಯ ತು. ಈ ಮಗ ಬ್ರಾಹ್ಮ ಇರು ಭಾರತಕ್ಕೂ ಬಂದಿದ್ದರು. ಶಕದ್ವಿ ಪ ಬಾ ಸ ದು ಅವರನ್ನು ವರ್ಣಿಸಿದೆ. ಕ್ರಿ. ಶ. ೬ ನೇ ಶತಮಾನದ ಮಹಾ ಗಣಿತ ಶಾಸ್ತ್ರಿ ಜ್ಯೋತಿಷಿ ವರಾಹಮಿಹಿರನು ಅವರ ಪ್ರಸ್ತಾಪ ಮಾಡಿದ್ದಾನೆ. ಭವಿಷ್ಯ ಪುರಾಣವೂ ಅವರ ಸುದ್ದಿ ಹೇಳುತ್ತದೆ. ನಮ್ಮ ಮಗ ಶಬ್ದಕ್ಕೆ ಜಾದು... ಮಂತ್ರ ತಂತ್ರ "ಮಾಡು ವವನು ಎಂಬ ಅರ್ಥವಿದೆ. ಇವರೆ ಬಬಿಲೋನಿಯನ್‌-ಗ್ರೀಕ್‌ ಖಗೋಲಶಾಸ್ಟ್ರವನ್ನೂ, ಜ್ಯೋತಿಷ್ಯವನ್ನೂ ತಂದವರೆಂ ಚಟರ್ಜಿ ಹೇಳುತ್ತಾರೆ. ಬಹುಶಃ ವರಾಹಮಿಹಿರ ಮಗ ಬ್ರಾಹ್ಮಣನೇ, ಮಿಹಿರ ಎ ಜರತುಷ (ಪ್ರಾಚೀನ ಪಾರಸೀಕ) ಧರ್ಮದ ದೇವತೆ ಮಿತ್ರ ನಮ್ಮ ವೈದಿಕ ದೇವತೆ ly? ರ್ಯ. ವರಾಹಮಿಹಿರನೂ ಸೂರ್ಯಾರಾಧಕ. ಭಾರತದಲ್ಲಿ ಕ್ರಿಸ ಕ ಪೂರ್ವದಿಂದ ಸೂರ್ಯಾರಾಧನೆ ತಲೆ ಯೆತ್ತಿತು. ಸೂರ್ಯಾರಾಧನೆ ಜನಪ್ರಿಯವಾಗಲು ಮಗ ಬ್ರಾಹ್ಮಣರು ee: ಸೂರ್ಯನ ಪೌರೋಹಿತ್ಯ ಅವರಿಗೆ ಮೀಸಲಿತ್ತು. ಕ್ರಿಸ್ತಶಕಾರಂಭದ ಉತ್ತರ ಭಾರತೀಯ ಸೂರ್ಯ ಮೂರ್ತಿಗಳಲ್ಲಿ ಬೇರೆ ಯಾವ ಭಾರತೀಯ ದೇವತಾ ಮೂರ್ತಿಗಳಲ್ಲಿಯೂ ಇಲ್ಲದ ವಿಶೇಷವೊಂದಿದೆ. ಅದೆಂದರೆ ಪಾದಕ್ಕೆ ಪಾಪಾಸುಗಳು. (ನಮ್ಮ ದೇವತೆಗಳೆಲ್ಲ ಬರಿಗಾಲು ಬಂಟರು!) ಇದು ಸೂರ್ಯದೇವ ವಿದೇಶಗಳಿಂದ ಆಗಮಿಸಿದವನಿರಬೇಕೆಂಬ ಅನುಮಾನಕ್ಕೆ ಆಸ್ಪದ ಕೊಟ್ಟಿದೆ. ಅನಂತರ ಕಾಲದಲ್ಲಿ ಈ ಮಗ ಬ್ರಾಹ್ಮಣರು ದೇಶಿ ಬ್ರಾಹ್ಮಣರಲ್ಲಿ ಬೆರೆತುಹೋದರು. ಉತ್ತರ ಮಧ್ಯ ಭಾರತದ ವಿದ್ವತ್‌ (ಈಗ ರಾಜಕಾರಣದಲ್ಲಿಯೂ ಪ್ರತಿಷಿ ತರು) ಬ್ರಾಹ್ಮಣ ಕುಲದವರಾದ ಮಿಶ್ರರು ಮಗ ಕುಲೀನರಿದ್ದರೂ ಇರಬಹುದು, ಕೃಷ್ಣದಾ? ' ಮಿಶ್ರನೆಂಬುವನು ಮಗ ಬ್ರಾಹ್ಮಣರ ಕುಲ ಚರಿತ್ರೆ ಬರೆದಿದ್ದಾ ಕ -ಸಾನೆಂ. ಆ ಕ ಬ Nk 21 ica” a a ಮೊಗಲರ ಕಾಲದಲ್ಲಿ ಹರ್ನಾಟಿಕದ ರಾಜ್ಯವೃವಸ್ಥೆ 0ಎ ಭಾಷಾವಾರು ಪ್ರಾಂತಗಳನ್ನು ನಾವು ಅನುಭವಿಸುತ್ತಲಿದ್ದೆ "ವೆ. ಆದರೆ .ಮೊಗಲರ ಕ ಕರ್ನಾಟಕ ರಾಜ್ಯದ ವ್ಯಾಪ್ತಿ ಎಷ್ಟು? ಜದ ರಾಜಾದಾಯವು ಯಾವ ಪ್ರಮಾಣ- ನಂ ತ್ತು? ಅವರು ಮಾಡಿಕೊಂಡಿದ್ದ ವಿಭಾ- ಗೀಯ ಪ್ರದೇಶಗಳಾವವು. ಇವೇ ವೊದಲಾದ ವಿಷಯಗಳನ್ನು ತಿಳಿಸಿ ಕೊಡುವುದೇ ಈ ಲೇಖನದ ಉದ್ದೆ €ಶ. ಮೊಗಲರು ಇ." ಸ. ನಾಡಿನಲ್ಲಿ ಕಾಲಿರಿಸಿದರು. ಔರಂಗಾಬಾದಿನಲ್ಲಿ ದಕ್ಷಿಣದ ಸುಬೇದಾರನೆಂದು ಔರಂಗಜೇಬನು ಕಾರ್ಯವನ್ನಾ ರಂಭಿಸಿದಃ ವಿಜಾಪುರದ ಅಹಮ್ಮದ ಆದಿಲ್‌ಶಹನ ಮರಣಾ ನಂತರ ಅಂದರೆ ೧೬೫೭ರ ನಂತರ ಕಲ್ಮಾಣ ಹಾಗೂ ಬೀದರ, ೧೬೭೮ರಲ್ಲಿ ಕಲಬುರ್ಗಿ ಭಾಗಗಳನ್ನು ಔರಂಗಜೇಬನು ಸ್ವಾಧೀನ ಪಡಿಸಿಕೊಂಡ. ಮುಂದೆ ರಾಷ ಕೂಟರ ರಾಜಧಾನಿಯಾಗಿದ್ದ ಮಳಖೇಡವು ೧೬೮೬ರಲ್ಲಿ ಮೊಗಲರಿಗೆ ಸೇರುವಂತಾಯಿತು. ಇದೇ ಕಾಲದಲ್ಲಿ ವಿಜಾಪುರದ ಆದಿಲ್‌ಶಾಹಿ ಮನೆತನವು ನಾಶವಾಗಿ 'ಹೋಯಿತು. ನಂತರ ಕೇವಲ ಒಂದೇ ವರುಷದಲ್ಲಿ ಧಾರವಾಡವು ಮೊಗಲರಿಗೆ ಸೇರುವಂತಾಯಿತು. ವಿಜಾಪುರದ ಆದಿಲ್‌ಶಾಹಿ ಮನೆತನ ನಾಶ- ವಾದ ನಂತರ ಒಂದು ರೀತಿಯಲ್ಲಿ ಸಮಗ್ರ ೧೬೫೩ರಲ್ಲಿ ನಮ್ಮ ಆದ್ಯ ರಾಮಾಚಾರ್ಯ ಕರ್ನಾಟಕದ ಮೇಲೆ ಮೊಗಲರ ಆಧಿಪತ್ಯವು ಸ್ಥಾಪನೆಯಾದಂತಾಯಿತು. ಅವರ ಅಧಿಕಾರವು ತಂಜಾವೂರು ಹಾಗೂ ತ್ರಿಚನಾಪಳ್ಳಿಯವರೆಗೆ ವ್ಯಾಪಿಸುಮತಾಯಿತು. ಇ. ಸ. ೧೬೮೭ರಲ್ಲಿ ಗೋವಳಕೊಂಡ ರಾಜ್ಯವು ಹೇಳ ಹೆಸರಿಲ್ಲ- ದಂತಾಯಿತು. ದಕ್ಷಿಣ ಭಾರತದಲ್ಲಿದ್ದ ಈ ಎರಡೂ ಶಾಹೀ ರಾಜ್ಯಗಳು ನಾಶವಾದ ನಂತರ ಔರಂಗಜೇಬನು ರಾಜ್ಯಾಡಳಿತದ ವ್ಯವಸ್ಥೆ- ಗಾಗಿ ಅವುಗಳಲ್ಲಿ ಅನೇಕ ವಿಭಾಗಗಳನ್ನಾಗಿ ವಿಂಗಡಿಸಿದ. ಅವುಗಳನ್ನು ಅಂದು ಸೂಬಾ, ಸರ್ಕಾರ ಹಾಗೂ ಮಹಲ್‌ಗಳೆಂದು ಕರೆ- ಯುವುದು ರೂಢಿಯಲ್ಲಿತ್ತು. “ಡೆ ತಾಲೂಕು- ಗಳಿದ್ದಲ್ಲಿ ಅವುಗಳನ್ನು ಅಂದು ಪೇಠಾ ಎಂದು ಕರೆಯುತ್ತಿದ್ದರು: ಸೂಬಾ ಎಂದರೆ ವಿಭಾಗೀಯ ಕೇಂ ದ್ರವೆಂಡೆನಿಸಿಕೊಳ್ಳು ತ್ತಿತ್ತು. ಸರ್ಕಾರ ಎಂದರೆ ಜಿಲ್ಲೆ; ಮಹಲ್‌ ಎಂದರೆ ತಾಲೂಕು ಗಳೆಂದು ಗುರುತಿಸಲಾಗುತ್ತಿತ್ತು. ಮೊಗಲರು ತಾವು ಸ್ವಾಧೀನ ಪಡಿಸಿಕೊಂಡಿದ್ದ ಹ ಪ್ರದೇಶಗಳಲ್ಲಿ ರೂಢಿಗತವಾಗಿ ಬಂದಿದ್ದ ಹೆಸ ರು- ಗಳನ್ನು ಸಹ ಬದಲಿಸಿದರು. ಅಂದಿನ” ಕಾಲದಲ್ಲಿ ಅವರಿಟ್ಟು ಕೊಂಡಿದ್ದ ಹೆಸರುಗಳನ್ನು ' ಇಂದಕಿ ಕೀ ಚತು ಪಟಟ ಚು ಆಟ eg ed ad nies ್ಟ್‌್ಮಾ ಇಲ್ಲಿ ತೆ bo ಬಹು ಪರಿಶ್ರಮದಿಂದ ಗುರುತಿಸಬೇಕಾದ ಪ್ರಸಂಗಗಳಿವೆ. ಫಾರ್ಶಿ ಭಾಷೆಯಲ್ಲಿದ್ದ ಈ ಹೆಸರುಗಳು ಕಾಲಾಂತರದಲ್ಲಿ ಆಂಗ್ಲ ಭಾಷಾ ಪ್ರಭಾವಕ್ಕೊಳಪಟ್ಟು ಸಾಕಷ್ಟು ಪರಿವರ್ತನೆ ಗೊಂಡಿವೆ. ಆದುದರಿಂದ ಆಧುನಿಕ ಲೇಖಕರಿಗೆ ಪರಿಸರದ ಪರಿಚಯವಿಲ್ಲರುವುದರಿಂದ ಈ ಕುರಿತು ಅಭ್ಯಾಸ ಮಾಡಿ ಡಾಕ್ಟರೇಟ್‌ ಪಡೆದವರ ಗ್ರಂಥಲ್ಲಿಗಳಯೂ ಸಾಕಷ್ಟು ತಪ್ಪುಗಳಾಗಿರು ವದು ಕಂಡುಬರುತ್ತದೆ. ಇಂದು ನಮ್ಮ ನಾಡಿನ ಗಡಿ ಭಾಗದ ಜಿಲ್ಲೆ ಎಂದೆನಿ ಸಸಿಕೊಳ್ಳು ತಿರುವ ಬೀದರ ಮೊಗಲರ ಕಾಲದಲ್ಲಿ [ಮಾ ಹಮ್ಮದಾಬಾದ ಬೀದರ" ಎಂದು ಕರೆಯಿಸಿಕೊಳ್ಳು ತ್ತಿತ್ತು. ಬೀದರನ್ನು ಕೈವಶ ಮಾಡಿಕೊಳ್ಳುವ ಪೂರ್ವದಲ್ಲಿ ಆ ಭಾಗಕ್ಕೆ ನಾಂದೇಡ ಕೇಂದ್ರ ಸ್ಮಳವಾಗಿತ್ತು. ಈಗ ಅದು ಮಹಾರಾಷ್ಟ್ರಕ್ಕೆ ಸೇರಿ ಹೋಗಿದೆ, : ಬೀದರ ಕೈವಶವಾದ ನಂತರ ಮೊಗಲರು ನಾಂದೇಡ, ಕಲ್ಕಾಣ, ಮಳಖೇಡ, ಅಕ್ಕಲಕೋಟ, ಯಾದ- ಗಿರ ಮೊದಲಾದ ಭಾಗಗಳನ್ನೆಲ್ಲ ಕೂಡಿಸಿ ಅದನ್ನು ಬೀಡರ ಸೂಬಾ ಎಂದೇ ಕರೆಯ- ತೊಡಗಿದರು. ವಿಜಾಪುರದ ಆದಿಲ್‌ಶಾಹಿ ರಾಜ್ಯವು ಕೈವಶ- ವಾದ ನಂತರ ಅದರಲ್ಲಿ ಎರಡು ಭಾಗಗಳನ್ನು ಮಾಡಲಾಯಿತು. ತುಂಗಭದ್ರಾ ನದಿಯ ಉತ್ತರ ಭಾಗದ ಪ್ರದೇಶವನ್ನೆಲ್ಲ ಸೂಬಾ ವಿಜಾ- ಪುರ ಎಂದು ಕರೆದರೆ, ತುಂಗಭದ್ರಾ ನದಿಯ ದಕ್ಷಿಣದ ಭೂ ಪ್ರದೇಶವನ್ನೆಲ್ಲ ಸೂಬಾ ವಿಜಾ- ಪುರ ಕರ್ನಾಟಕ ಎಂದು ಕರೆಯತೊಡಗಿದರು. ಗೋವಳಕೊಂಡದ ಕುತುಬ್‌ ಶಾಹೀ ರಾಜ್ಯ- ವನ್ನು ಪಡೆದುಕೊಂಡ ನಂತರ ಅದನ್ನೂ ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಕೈ ಷ್ಣಾ ನದಿಯ ಉತ್ತರ ಭಾಗವನ್ನೆಲ್ಲ ಸೂಬಾ ಗೋವೆ ಕೊಂಡ ಎಂದು ಕರೆದರು. ಕೃಷಾ ನದಿಯ ದಕ್ಷಿಣ ಭಾಗದ ಭೂ- ಪ್ರದೇಶವನ್ನು ಸೂಬಾ ಗೋವಳಕೊಂಡ ಕರ್ನಾಟಕ ಎಂದು ಕರೆಯ ತೊಡಗಿದರು. ಸೂಬಾ ಗೋವಳಕೊಂಡ ಕರ್ನಾಟಕದ ಸೀಮೆಯಲ್ಲಿ ತಿರುಪತಿ ಹಾಗೂ ತಂಜಾವೂರು ಭಾಗದ ಪ್ರದೇಶವೆಲ್ಲ ಮಿಳಿತ- ವಾಗಿತ್ತು. ತಿರುಚನಾಪಳ್ಳಿಯು ಸ್ಥಾನಿಕ ಪ್ರದೇಶವನ್ನು ಬಿಟ್ಟು ಗುಂಟೂರು ಚಿತ್ತೂರು ನೆಲ್ಲೂರು, ಕಡಪಾ, ಉತ್ತರ ಅರ್ಕಾಟ, ಚಂಗಲ ಪಟ್ಟಣ, ಗುತ್ತಿ ಹಾಗೂ ಅನಂತಪುರ ಮೊದಲಾದ ಭಾಗಗಳೆಲ್ಲ ಅಂದು ಗೋವಳಕೊಂಡ ಕರ್ನಾಟಕ ಸೂಬಾಕ್ಕೆ ಸೇರಿದ ಪ್ರದೇಶಗಳಾಗಿದ್ದವು. ವಿಜಾಪುರದ ದಕ್ಷಿಣ ಭಾಗದ ಸೂಬಾದಲ್ಲಿ ಮೈಸೂರು, ಚಿತ್ರದುರ್ಗ, ಬಿದನೂರು, ಇವೇ ಮೊದಲಾದ ಸಂಸ್ಥಾ ನಗಳಿದ್ದು ಇವರೆಲ್ಲ ಮೊಗಲರ ಮಾಂಡಲಿಕ ರಾಜರೆಂದೆನಿಸಿಕೊಳ್ಳು ತ್ರಿ ದ್ದ ರು. ಈ ಮಾಂಡಲಿಕರಾಜರ ಅಧೀನದಲ್ಲಿದ್ದ ಭೂಭಾಗ ಗಳನ್ನು ಬಿಟ್ಟಲ್ಲಿ ವಿಜಾಪುರ ದಕ್ಷಿಣಸೂಬಾ ಅಷ್ಟು ಹೇಳಿಕೊಳ್ಳು ಪಂಥ ವಿಶಾಲವಾದ ಭೂಪ್ರದೆ ವೆಂದೆನಿಸಿಕೊಳ ಕೃತ್ತಿರಲಿಲ್ಲ. ಅಂದು ವಿಭಾಗಿಯ ಅಧಿಕಾರಿಗಳನ್ನು ಫೌಜ ದಾರ್‌ ಎಂದು ಕರೆಯುವ ಸಂಪ್ರದಾಯವಿತ್ತು. ಇವರಿಗೆ ಕಂದಾಯವನ್ನು ವಸೂಲಿಮಾಡುವ ಅಧಿಕಾರವನ್ನೀಯಲಾಗಿತ್ತು. ಕೆಲವು ಸಂದರ್ಭ ಗಳಲ್ಲಿ ವಿಜಾಪುರದ ಸುಬೇದಾರನ ಕೈಯಲ್ಲಿ ಗೋವಳಕೊಂಡದ ಸೂಬಾಧಿಕಾರವೂ ಕೊಡ ಲ್ಪಟ್ಟಿತೆಂಬ ಮಾತು ಇತಿಹಾಸದ ಅಭ್ಯಾಸದಿಂದ ತಿಳಿದು ಬರುವುದು. ದಾವೂದಪನ್ನಿ ಎಂಬ ಸರದಾರನು ಈ ಎರಡೂ ವಿಭಾಗಗಳ ಮೇಲೆ ಅಧಿಕಾರವನ್ನು ನಡೆಸುತ್ತಿ ದ್ದ ನೆಂಬ. ಮಾತಂ ಅಂದಿನ ಕಾಲದ ಪತ ಶ್ರವ್ಯ ವಹಾರಗಳಿಂದ ಗೊತ್ತಾಗುತ್ತದೆ. ಮೊಗಲರು ದಕ್ಷಿಣ ಭಾರತದಲ್ಲಿ ತಮ್ಮೆ ರಾಜ್ಯಾ ಡಳಿತವನ್ನು ಹೇಗೆ ನಡೆಸಿದರೆಂಬ ವಿಚಾರವನ್ನು ಅಭ್ಯಾಸ ಸಮಾಡಬೇಕಾಗಿದ್ದಲ್ಲಿ ಹೈದರಾಬಾದಿನ ಪುರಾತತ್ವ ಇಲಾಖೆಯಲ್ಲಿ ದೊರೆಯುವ ಕಾಗದ ಪತ್ರಗಳು ಅತ್ಯಂತ ಮಹತ್ವ ದ ದಾಖಲೆಗಳಾಗಿವೆ. ಇದೇ ವಿಷಯವನ್ನೆತ್ತಿಕೊಂಡು ಕೆಲವರು ಡಾಕ್ಕ- ರೆಟ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಬೀದರ ಸೂಬಾದಲ್ಲಿ ಅಂದು ಏಳು ಜಿಲ್ಲೆಗಳು, ೫೩೯ ಮಹಲುಗಳಿದ್ದ ವು. ಬೀದರ್‌, ಭಾಲ್ಕಿ ಯರೈ್ಯೇಹಳ್ಳಿ (ಈಗ ಇದು ಆಂಧ್ರಕ್ಕೆ ಸೇರಿದೆ. ಹಿಂದಿನ ಕಾಲದಲ್ಲಿ ಇದನ್ನು ಜಹೀರಾಬಾದ ಎಂದು ಕರೆಯತೊಡಗಿದ್ದರು. ರಾಮದಾಸರ U ಸರ್ಜಾ ಜೀವನ ಚರಿತ್ರೆಯನ್ನು ಬರೆದ ಆತ್ಮಾರಾವಂ ಬುವಾ ಮೂಲತಃ ಕನ್ನಡಿಗನಿದ್ದು ಅವರ ಸಮಾ ಧಿಯು ಈ ಜಹೀರಾಬಾದಿನಲ್ಲಿದೆ) ಚಿಟಗುಪ್ಪಾ, ನಾಥವಾರ, ಔರಾದ ಈ ಭಾಗಗಳು ಇಂದಿಗೂ ನವಕರ್ನಾಟಕದಲ್ಲಿಯೇ ಉಳಿದುಕೊಂಡಿವೆ. ನಾಂದೇಡ ಜಿಲ್ಲೆಯಲ್ಲಿ ಅಂದು ೪೩ ತಾಲೂಕು ಗಳಿದ್ದ ವು. ಅದರಲ್ಲಿಯ ಆದಿರಾಬಾದ ಹಾಗೂ ನಿಜಾಮಾಬಾದ ಇಂದು. ಆಂಧ್ರದಲ್ಲಿವೆ. ಮತ್ತೆ ಕೆಲವನು ಸ ಮಹಾರಾಷ ಕ್ಕೆ ಕೂಡಿಸಲಾಗಿದೆ. ಯಾದಗಿರಿ ಇಂದು ಗುಲಬರ್ಗಾ ಜಿಲ್ಲೆಗೆ ಸೇರಿದ ತಾಲೂಕು ಸ್ಥಳವಾಗಿದೆ. ಹಿಂದೆ ಮೊಗಲರು ಇದನ್ನು ಫಿರೋಜಾಬಾದ ಎಂಬ ಹೆಸರಿನಿಂದ ಕರೆಯುತ್ತಿದ್ದ ರು. ಮೊಗಲರ ಕಾಗದ ಪತ್ರಗಳಲ್ಲಿ ಫಿರೋಜಾಬಾದ ಎಂಬ ಹೆಸರೇ ಎಲ್ಲ ಕಡೆಗೆ ಕಾಣ ಸಿಗುತ್ತದೆ. ರಾಷ್ಟ್ರಕೂಟರ ಕಾಲದಲ್ಲಿ ರಾಜಧಾನಿಯಾಗಿದ್ದ ಕಾಗಿಣೀತೀರದ ಮಳಖೇಡ ಕ್ಷೇತ್ರವನ್ನು ಅಂದು ಮೊಗಲರು ಮುಜಫರ್‌ ನಗರ್‌ ಎಂದು ಕರೆಯು ತ್ತಿದ್ದರು. ಅಂದು ಈ ತಾಲೂಕಿನಲ್ಲಿ ಕೇವಲ ಹದಿನಾಲ್ಕು ಹಳ್ಳಿಗಳಿದ್ದವು. ಇದರಲ್ಲಿ ಕೂತು ಕೂರು ಎಂಬ ಹೆಸರಿದೆ. ಅದು ಬಹುಶಃ ಆತಕೂರು ಆಗಿದ್ದಿ ರಬಹುದೆನಿಸುತ್ತದೆ. ಕಲಕಿ ಎಂದು ಕಾಣ ಬರುವ ಊರು ಕಾಳಗಿಯಾಗಿರಬಹುದೆಂದೆನಿಸು ತ್ತದೆ. ಅಂದಿನ ಕಾಲದಲ್ಲಿ ಚಿಂಚೋಳಿತಾಲೂಕಿನಲ್ಲಿ ೯೨ ಹಳ್ಳಿಗಳು ಸಮೂವೇ ಪಾಗಿದ್ದುದು ತಿಳಿದು ಬರುವದು, ಸರ್ಕಾರ ಅಕ್ಕಲಕೋಟದ ಬಹುಭಾಗವನ್ನೆಲ್ಲ ಇಂದು ಮಹಾರಾಷ್ಟ್ರಕ್ಕೆ ಸೇರಿಸಲಾಗಿದೆ, ಆದರೂ ಹಿರೇಮಣ್ಣೂರು, ಹಿಪ್ಪರಗಾ, ಉಡಚಣ ಈ ಹಳ್ಳಿಗಳು ಮಾತ್ರ ಇಂದಿನ ಗುಲಬುರ್ಗಾ ಜಿಲ್ಲೆಯಲ್ಲಿ ಉಳಿದುಕೊಂಡಿವೆ. ಸರ್ಕಾರ ಕಲ್ಮಾಣಿ (ಇಂದಿನ ಕಲ್ಕಾಣ ತಾಲೂಕು) ಅಂದು ಈ ಭಾಗಕ್ಕೆ ೮೦ ಹಳ್ಳಿಗಳು ಸೇರಿಕೊಂಡಿದ್ದ ವು. ಬಹುಭಾಗ ಇಂದಿಗೂ ಕರ್ನಾ ಟಕದಲ್ಲಿ ಉಳಿದಿದೆ. ಸೂಬಾ ವಿಜಾಪುರ- ಇದರಲ್ಲಿ ಅಂದು ಹದಿ. ನೆಂಟು ಜಿಲ್ಲೆಗಳು ೨೮ ಮಹಲುಗಳು ಇದ ವ್ರ್ಯ ಇಂದಿನ ವಿಚಾಪುರನಗರವನ್ನು ಅಂದು ಮೊಗರಿರು ಕಸ್ತೂರಿ, ಡಿಸಂಬರ್‌ ೧೯೮೬ Wace ದಾರೂಜಫರ್‌ ಎಂಬ ಹೆಸರಿನಿಂದ ಕರೆಯುತ್ತಿ ದರು. ಜಫರ್‌ ಎಂದರೆ ವಿಜಯ ಎಂದು ಅರ್ಥ. ಉತ್ತರ ಹಾಗೂ ದಕ್ಷಿಣ ಈ ಎರಡು ಭಾಗ ಗಳಲ್ಲಿ ಹದಿನೆಂಟು ಸರ್ಕಾರಗಳಿದ್ದವು. ಒಟ್ಟು ೨೮೧ ಮಹಲುಗಳಿದ್ದ ವು ಅಂದಿನ ವಿಜಾಪುರ ಸರ್ಕಾರದಲ್ಲಿ ೭೫೯ ಹಳ್ಳಿಗಳಿದ್ದು ವಿಜಾಪುರ ಹವೇಲಿ ಎಂಬುದು ೩೬ ಹಳ್ಳಿಗಳಿಂದ ಕೂಡಿದು ದಾಗಿತ್ತು. ಅದರಲ್ಲಿಯ ಕೆಲವು ಹಳ್ಳಿಗಳನ್ನು ಇಲ್ಲಿ ಕೊಡಬಹುದಾಗಿದೆ. ಆಲಮೇಲ, ಹಳ್ಳಿ, ಅಂಕಲಗಿ, ಬಿದರಿ, ತಾಂಬೆ, ಜತ್ತಿ, ಖರಡೋಲ, ಖಳ್ಳೊಳ್ಳಿ, ಚಾಂದಕವಟೆ, ಶಿರೋಳ, ಕೊಕಟನೂರಂ, ಕರಜಗಿ, ಕೊಲ್ಲಾರ, ಕೋರವಾರ, ಹೊರ್ತಿ, ಹುನಗುಂದ, ಮಮದಾ ಸುರ, ಚಿಮ್ಮಲಗಿ, ಇವೇ ಮೊದಲಾದ ಸ್ಥಳಗಳು ಅಂದು ಮಹಲ್‌ ಎಂಬ ಹೆಸರಿನಿಂದ ಗುರುತಿಸ- ಲೃಡುತ್ತಿದ್ದವು, ಈ ಮಹಲುಗಳ ಆಡಳಿತಕ್ಕೆ "ಳೀ ಗುಔಟಗಳ ನಹಿವೆ ಬಮುಂತನ್ಸಿನ ಮಸೆ ಘಚ್ಛಿಎದ್ದ ಒಳ್ಳಿನೇಲಮ. 1... ಮೊಗಲರ:ಕಾಲದಲ್ಲಿಕರ್ನಾಟದರಾಜ್ಯವ್ಯವಸ್ಥೆ ಓರ ಸಂಬಂಧ ಪಟ್ಟ ಹಳ್ಳಿಗಳ ಹೆಸರುಗಳೂ ಇವೆ. ಇಂದಿನ ಗಡಿಭಾಗದ ಬೆಳಗಾಂವಿ ಅಂದು ಇಗಲರ ಕಾಲದಲ್ಲಿ ಆಜಂನಗರ ಎಂಬ ಹೆಸರಿ- ದ ಕರೆಸಿಕೊಳ್ಳುತ್ತಿತ ತ್ತು, ಇದರಲ್ಲಿ ಅಂದು ಎನನ ತಾಲೂಕಗಳಿದ್ದವು. ಸದಲಃ ಕೇಸೂರು, ಪಾ ಛ್ಯಾಪುರ, ಹುಕ್ಕೆ €ರಿ ಮೊದಲಾದ ವುಗಳ ಹೆಸರುಗಳು ಕಾಣಸಿಗುತ್ತವೆ. ನಿನ್ನು ಅಂದು ಇಂತಿಹಾಜಗಡ ಎಂಬ ಹೆಸರಿನಿಂದ 'ಕರೆಯುತ್ತಿದ ರು. ಕರೀಮ- ನಗರ ಸ ಕರೆಸಿಕೊಳ್ಳು ಶಿದ್ದ ಪಟ್ಟಣವೇ ಮುಂದೆ ಕರ್ನೂಲು ಎಂದಾಯಿತು. ಕುರು- ಗೋಡು, ಬಳ್ಳಾರಿ, ತೆ wc ಮೊದಲಾದ ಸೇರಿಸಲಾಗಿತ್ತು. ಭಾಗಗಳನ್ನು ಅಂದು ಇದಕ್ಕೆ ಅಂದು ಕರ್ನಾಟಕ ಸೂಬಾದಕ್ಲಿದ್ದ ಆದವಾನಿ ಕರ್ನೂಲುಗಳನ್ನು ಇಂದು ಆಂಧ್ರಕ್ಕೆ ಸೇರಿಸ- ಲಾಗಿದೆ. ಇಂದು ಕರ್ನಾಟಕ ರಾಜ್ಯದ ಜಿಲ್ಲಾ ಕೇಂದ್ರ ವಾದ ಗುಲಬುರ್ಗಾ ನಗರವನ್ನು ಅಂದು ಮೊಗ- ಲರು ಅಹಸನಾಬಾದ ಎಂದು ಕರೆಯುತ್ತಿದ್ದರು. ಆಂದು ಈ ಜಿಲ್ಲೆಯಲ್ಲಿ ೨೮೮ ಹಳ್ಳಿಗಳಿದ್ದ ವು. ಸರ್ಕಾರ ರಾಯಬಾಗದಲ್ಲಿದ್ದ ಕೊಲ್ಲಿ ಪುರದ ಬಹುಭಾಗವನ್ನು ಇಂದು ನಾವು ಮುಹಾ ರಾಷ್ಟ ದಲ್ಲಿ ಕಾಣುವಂತಾಗಿರುವುದು. ಮೀರಜ ಎಂಬ ಸ್ಥಳಕ್ಕೆ ಮೊಗಲರು ಮರ್ತೂಜಾಬಾದ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಇದರಲ್ಲಿ ಆರು ತಾಲೂಕುಗಳಿ- ದ್ದವು. ಈಗೆ ಅವುಗಳೆಲ್ಲ ಮಹಾರಾಷ ದಲ್ಲಿ ಸೇರಿ ಹೋಗಿವೆ, ಸರ್ಕಾರ ದಕ್ಷಿಣ ತಾಲೂಕು ಅಥವಾ ಮಹಲುಗಳಿದ್ದವು. ಇಂದಿನ ಕರಾವಳಿಯ -ಮಂಗಳೂರನ್ನು ಅಂದು ಇಸ್ಲಾಂಪುರ ಎಂಬ ಹೆಸರಿನಿಂದ ಕರೆಯುತ್ತಿ ದ್ದ ರು. ಮೈಸೂರಿನ ರಾಜ ಒಡೆಯರಿಗೆ ಸೇರಿದ ಭೂ- ಭಾಗವನ್ನು ಗುರುತಿಸುವಾಗ ಅವುಗಳ ಮುಂದೆ “ಜ” ಎಂಬ ಹೆಸರನ್ನು ಹಾಕಲಾಗಿದೆ. ಅಂದರೆ ಆ' ಭಾಗವು ಜಗದೇವರಾಯನಿಗೆ ಸೇರಿದುದು ಎಂದು ವಾಚಕರು ಅರ್ಥ ಮಾಡಿಕೊಳ್ಳಬಹುದಾ- ಗಿದೆ, ಇಲ್ಲಿ ಕಾಣಸಿಗುವ ಅನ್ನಿ ಕುಂದನಿ ಎಂಬ `` ಫೆಸರನ್ನೋದಿದಾಗ ಅದು ಆನೆಗುಂದಿಯಾಗಿರ ಕರ್ನಾಟಕದಲ್ಲಿ ೫೫ ಬಹುದೆ? ಎನಿಸುತ್ತದೆ. ಆಫನಿ ಎಂಬ ಹೆಸರು ಆವನಿ ಎಂದಾಗಿರಬಹುದು. ನಾಗಲೂರು, ದೊಡ್ಡ ಬಳ್ಳಾಪುರ, ಚಿಕ್ಕಬ ಳ್ಳಾಪುರ, ಪಾಲಂ ಕೋಟೆ (ಇದು ಪ ಪಲಮ ನೇರ ಅಗಿರಬಹುದು) ತಿನಕೂರು ಎಂಬುದು ಇಂದಿನ ತುಮಕೂರು ಆಗಿರಬಹುದು. : ಧರ್ಮಾವರ, ದೇವನಪಲ್ಲಿ ಇದು ದೇವನಹಳ್ಳಿಯಾಗಿರಬಹುದು. ಬೇಲೂರು ಶಿರಾ ಸುಲ್ತಾನ ಪುರ ಎಂದು ಕರೆಯುತ್ತಿದ ನಗರವೇ ಇಂದು ಬಸವಾಪಟ್ಟಣ ಎಂದಾಗಿರು- ವದು. ಸೊಂದೂರಿ ಇದು ಇಂದಿನ ಸೊಂಡೂರಾ ಗಿರಬಹುದು. ಮೇಲಕಲ್‌ ಇದು ಇಂದಿನ ಮೇಲು ಕೋಟೆಯಾಗಿರಬಹುದು. ಹೀಗೆ ಮೈ ಸೂರಿನ ಭಾಗದಲ್ಲಿ ಅನೇಕ ಹೆಸರುಗಳನ್ನು ಸ ಛ ಪರಿಚಯ ಗಳಿಂದ ಅಂದಾಜು ಮಾಡಜೇ ಗುತ್ತದೆ, ಯಾಕೆಂದರೆ, ಮೊಗಲರು ಅನಂತರದಲ್ಲಿ ಬಂದ ಮರಾಠರ ಆಡಳಿತವು ಮುಗಿದು ಆಂಗ್ಲರ ಕಾಲ- ದಲ್ಲಿ ಪುನಃ ಆ ಹಿಂದಿನ ಹೆಸರುಗಳು ಬದಲಾದಂತೆ ತೋರುತ್ತದೆ. ಚಿತ್ರದುರ್ಗವನ್ನು ಅವರು ಚಿಟಲ್‌ ದುರ್ಗ ಎಂದು ಕರೆದರೆ ತುಮಕೂರನ್ನು ಟುಮ- ಕೂರು ಎಂದು ಅಪಭ್ರಂಶ ಗೊಳಿಸಿದರೆಂಬುದನ್ನು ಇಂದಿನ ವಾಚಕರು ಬಲ್ಲವರಾಗಿದ್ದಾ ರೆ, ಸರ್ಕಾರ ಬಂಕಾಪುರದಲ್ಲಿ ೧೬ ಕೆಲೂಕುಗಳು ಇದ್ದವು. ಮೊಗಲರು ಕರೆಯುತ್ತಿದ್ದ ರತನಪ್ಪಿ ಇಂದಿನ ರಾಣಿಬೆನ್ನೂ ರಾಗಿರಬಹುದು. ಇದರಲ್ಲಿ ಧಾರವಾಡ, ನಸೀರಾಬಾದ, ಹರಿಹರ, ಲಕ್ಷ್ಮೀ- ಶ್ವರ, ಮಾನಾಪುರ ಇದು ಇಂದಿನ ಭಾಗಾಪುರ : Ss ಹುದು. ಹೀಗೆ ಇನ್ನೂ ಅನೇಕ ಹೆಸರು- ಗ ನಾವು ಗುರುತಿ ಸಬೇಕಾಗುತ್ತದೆ. ರ್ಕಾರ ನೂರಗಲ್‌ (ಇದು ಇಂದಿನ ತೊರ ಸಾ ಆಗಿದಿ ) ರಬಹುದು) ಇರದಲ್ಲಿ ಹದಿನಾರು ತಾಲೂಕುಗಳಿದ್ದವು. ಬಾಂಗಡೀಕೋಟ (ಬಾಗಲ ಕೋಟೆ) ಮಚಕನೂರು, ಲೋಕಾಪುರ, ಗಲಗಲಿ ಅಂದು ಈ ಗಲಗಲಿಯನ್ನು ಕುತುಬಾಬಾದ ಎಂದು ಕರೆಯುತ್ತಿದ್ದರು. ಸರೆಗುಂದ್ಯ ನವಲ- ಗುಂದ ಈ ಭಾಗಗಳಿದ್ದವು. ನರಗುಂದವನ್ನು ಕೆಲವು ಕಾಲ ಬಹದ್ದೂ ರ “ನಗರ ಎಂದು ಕರೆದು. ದಾಗಿ ತಿಳಿದು ಬರುವುದು. ಸರ್ಕಾರ ಗಾಜೀಪುರ ಇದರಲ್ಲಿ ೨೫ ತಾಲೂಕು ಚರ. dei ಗ ಈ ಎಲ್ಲ ಭಾಗವನ್ನು ಆಂಧ್ರಕ್ಕೆ ಖದಗಲ್‌ ಇದರಲ್ಲಿ ಹದಿಮೂರು ತಾಲೂಕುಗಳಿದ ವು. ಮುದಗಲ್ಲು, ಕೊಪ್ಪಳ, ೧ಎ ಸಿಂಧನೂರು, ಯಲಬುರ್ಗಾ, ರುಬುಕೊಂಡಾ ಇದು ಇಂದಿನ ಉರವಕೊಂಡವಾಗಬಹುದು; ಗಂಗಾವತಿ, ಕುಕನೂರು, ಈ ಎಲ್ಲ ಭಾಗಗಳು ಇಂದು ಕರ್ನಾಟಕದಲ್ಲಿಯೇ ಉಳಿದುಕೊಂಡಿವೆ. ಸರ್ಕಾರ ಸಗರ--ಅಂದು ಇದನ್ನು ನಸರತಾ ಬಾದ ಎಂದು ಕರೆಯುತ್ತಿದ್ದರು. ಶಹಪೂರ ತಾಲೂಕಿಗೆ ಬಹು ಸಮೀಪ ಸ್ಥಳವಾಗಿದೆ. ಇದರಲ್ಲಿ ಶಹಪೂರ, ನಸರತಾಬಾದ, ಹವೇಲಿ, ದೇವದುರ್ಗ, ಕೆಂಭಾವಿ, ತಾಳೀಕೋಟೆ - ಮೊದ ಲಾದ ಭೂ ಪ್ರದೇಶವು ಮಿಳಿತವಾಗಿತ್ತು. ಸರ್ಕಾರ ನಬೀಶಾಹದುರ್ಗ ಇದು ಇಂದಿನ ಪನ್ಹಾಳಗಡವಾಗಿದೆ. ಆದರೆ ಇಂದು ಅದರ ಎಲ್ಲ ಭಾಗಗಳೂ ಮಹಾರಾಷ್ಟ್ರಕ್ಕೆ ಸೇರಿಹೋ- ಗಿವೆ. ಸರ್ಕಾರ ಫಿರೋಜನಗರ ಅಂದರೆ ಇಂದಿನ ರಾಯಚೂರು. ಅಂದು ಇದರಲ್ಲಿ ಒಂಬತ್ತು ತಾಲೂಕುಗಳಿದ್ದವು. ಕೋಟೀಹಾಳ, ಕವತಾಳ. ಐಜಿ., ಜಾಲಿಹಾಳ, ಮಸಕಲ್‌ (ಮಸ್ಕಿ), ಈ ಭಾಗಗಳ ಸಮಾವೇಶವಾಗುತ್ತಿತ್ತು. ಅಂದಿನ ರಾಜಾದಾಯದ ವಿವರ: ೧. ಅಂದು ವಿಜಾಪುರ ಸೂಬಾದ ರಾಜ್ಯಾ ದಾಯವು ಏಳು ಕೋಟಿ ಎಂಬತ್ನಾಲ್ಕು ಲಕ್ಷ ಅರವತ್ತೊಂದು ಸಾವಿರದಾ ಎಂಟುನೂರಾ ಹದಿ ನೇಳ: ರೂಪಾಯಿ ಒಂದು ಆಣೆ ಆರು ಪೈ ದಪ್ಟಿತ್ತೆಂದು ತಿಳಿದು ಬರುವದು. ಮಾಂಡಲೀಕ ರಾಜರು ಹಾಗೂ ಪಾಳೇಗಾರ ರಿಂದ ಖಂಡಣೀ ರೂಪದಲ್ಲಿ ಬರುತ್ತಿದ್ದ ಆದಾ ಯದ ವಿವರವು. ಈ ರೀತಿಯಾಗಿದೆ. ಅಂದು ಮೈಸೂರಿನವರಿಂದ ವಸೂಲಿಯಾಗು ತ್ತಿದ್ದ ಖಂಡನೀಯ ಕಾಚಾ ಕ ಕಸ್ತೂರಿ, ಡಿಸೆಂಬರ್‌ ೧೯೮೬ | Ke ಮೂವತ್ತೊಂದು ಲಕ್ಷ ಮೂತ್ತಾರು ಸಾವಿರ, ರೂಪಾಯಿಗಳೆಂದು ತಿಳಿದು ಬರುವದು. (ಈ ಕಾಲವನ್ನು ೧೭೨೦ ರ ವರೆಗೆ ಎಂದು ಹೇಳ ಲಾಗಿದೆ.) ಮಾಂಡಲಿಕ ರಾಜರಿಗೆ ಮೊಗಲರಿತ್ತೆ ಅಧಿಕಾರದ ನಿವರ ೧. ಮೊಗಲ ಸರಕಾರದಿಂದ ಅವರಿಗೆ.ಭೂಮಿ ಯನ್ನು ಮೋಜಣಿ ಮಾಡುವ ಅಧಿಕಾರವಿರ ಲಿಲ್ಲ. ಖಿ ಸಂಸ್ಥಾನಿಕರ ಆದಾಯದ ಮೇಲೆ ಪ್ರತಿ ಬಂಧಕವಿರಲಿಲ್ಲ, ಮಾಂಡಲಿಕ ರ:ಜರ ಅಂದಿನ ಆದಾಯ ಮೈಸೂರು ರಾಜ್ಯದ ಅಂದಿನ ಆದಾಯವು ಅಂದರೆ ೧೭೩೦ ರಲ್ಲಿ ಹದಿನೇಳು ಲಕ್ಸದಪ್ಪಿತ್ತು, ಆಗ ಅವರು ಎರಡುಲಕ್ಲ ಖಂಡಣೀಯನ್ನು ಕೊಡಬೇಕಾಗುತ್ತಿತ್ತು. ಸ್ವಾದಿಯ ಆದಾಯ ೧೩೩೬ರಲ್ಲಿ ಮೂವತ್ತು ಲಕ್ಷ ದಷ್ಟಿತ್ತು. ಅವರು ಎರಡು ಲಕ್ಷ್ಮ ಮೂವ ತ್ತಾರು ಸಾವಿರದಷ್ಟು ಖಂಡಣೀ ಹಣವನ್ನು ಕೊಡುತ್ತಿದ್ದರು. ಸಗರ ಹಾಗೂ ಸುರಪುರ ೧೭೩೪ ರಲ್ಲಿ ನಾಲ್ವತ್ತೆರಡುಸಾವಿರದಾ ಐನೂರು ರೂಪಾಯಿ ಖಂಡಣೀ ಹಣವನ್ನು ಕೊಡುತ್ತಿದ್ದರು. ಕೆಳದಿ (ಕಾದರ) ೧೭೩೮ ರಲ್ಲಿ ಇದರ ಆದಾ ಯವು ಐವತ್ತು ಲಕ್ಷದಷ್ಟಿತ್ತು. ಐದು ಲಕ್ಷ. ಖಂಡಣೀಯನ್ನೀಯಬೇಕಾಗುತ್ತಿತ್ತು. ಗೋವಳಕೊಂಡ ಕರ್ನಾಟಕ ಹಾಗೂ ಇನ್ನಿತರ ಭಾಗಗಳ ಉತ್ಪನ್ನ ಹಾಗೂ ಖಂಡಣಿಯ ಆದಾಯವನ್ನು ಸ್ಥಳಾಭಾವದಿಂದ ಕೊಡಲು ಸಾಧ್ಯವಾಗಿಲ್ಲ. ಇದು ಮೊಗಲರ ಕಾಲದ ರಾಜ್ಯಾಡಳಿತದ ಒಂದು ವಿಹಂಗಮ ನೋಟವಾಗಿರುವುದು. ಈ ಇ A ಒತ್ತಾ p ರತ್ನಗಳು-ನವರತ್ನಗಳು ಸ ಬಗ್ಗೆ ತಿಳಿಸುವ ಶಾಸ್ತ್ರವೇ ರತ್ನಶಾಸ್ತ್ರ. ಹಿಂದೆ ನಮ್ಮ ದೇಶವು ರತ್ನಗಳ ಉತ್ಪತ್ತಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಆಗ ನಮ್ಮಲ್ಲಿ ಸಿಕ್ಕುತ್ತಿದ್ದ ಅಮೂಲ್ಯ ರತ್ನಗಳನ್ನು ವಿದೇಶಗಳಿಗೆ ರಫ್ತು ಮಾಡಿ ನಮ್ಮ ದೇಶದ ಸಂಪತ್ತನ್ನು ಹೆಚ್ಚಿಸಿದ್ದರು. ಈಗ ಇದಕ್ಕೆ ಪ್ರೋತ್ಸಾಹವಿಲ್ಲದೆ ನಮ್ಮ ದೇಶದ ಭೂಗರ್ಭದಲ್ಲಿ ಅಡಗಿರುವ ರತ್ನ ಸಂಪತ್ತನ್ನು ಉಪಯೋಗಿಸಿಕೊಳ್ಳದೆ ಅಪಾರ ನಷ್ಟಕ್ಕೊಳಗಾ- ಗುವಂತಾಗಿದೆ. ಸರಕಾರದಿಂದಾಗಲಿ ಅಥವಾ ಸಾಹುಕಾರರಿಂದಾಗಲಿ: ಪ್ರೋತ್ಸಾಹ ದೊರೆತಲ್ಲಿ ಈಗಲೂ ಸಹ ಮರೆತುಹೋಗಿರುವ ನಮ್ಮ ಹಿಂದಿನ ರತ್ನದ ಗಣಿಗಳನ್ನು ಪತ್ತೆ ಮಾಡ ಬಹುದು. ಇದು ನಮ್ಮಲ್ಲಿ: ದೊರಕುವ ಅನೇಕ ಪುರಾತನ ರತ್ನಶಾಸ್ತ್ರ ಗ್ರಂಥಗಳ ಆಧಾರದಿಂದ ಸಾಧ್ಯ. ಇಂಥ ಅಮೂಲ್ಯ ಅಪರೂಪ ಗ್ರಂಥ ಗಳನ್ನು ನಾನು ನಮ್ಮ ದೇಶದ ನಾನಾ ಕಡೆಗಳಲ್ಲಿರುವ ಗ್ರಂಥಾಲಯಗಳಲ್ಲಿ ಹುಡುಕಿ ಓದಿದ್ದೇನೆ. ಇದರ ಬಗ್ಗೆ ಆಸಕ್ತಿ ಇರುವವರು ನಾನು ಓದಿರುವ ರತ್ನಶಾಸ್ತ್ರಕ್ಕೆ ಸಂಬಂಧಪಟ್ಟ” ಕೆಳಗೆ ಸೂಚಿಸಿರುವ ಗ್ರಂಥ ಗಳನ್ನು ಓದಿದಲ್ಲಿ ನಮ್ಮ ಹಿಂದಿನವರು ಈ “Ba ೬೩ ಅ. ನೆಂ; ಗುಂಡೂರಾಯ ಶಾಸ್ತ್ರದಲ್ಲಿ ಎಷ್ಟು ಪರಿಣಿತರಾಗಿದ್ದರೆಂಬುದು ಖಚಿತವಾಗುತ್ತದೆ. ರತ್ನಗಳ ಬಗ್ಗೆ ವಿವರಿಸುವ ನಮ್ಮ ಪುರಾತನ ಗ್ರಂಥಗಳ ಪಟ್ಟಿ ಹೀಗಿದೆ: ಬುದ್ಧ ಭಟ್ಟನ ರತ್ನಪರೀಕ್ಷಾ, ನಾರಾಯಣನ ನವರತ್ನ ಪರೀಕ್ಕಾ, ಚಂಡೇಶ್ವರನ ರತ್ನ ದೀಪಿಕಾ, ಭೋಜರಾಜನ ಯುಕ್ತಿ ಕಲ್ಪತರು, ಸೋಮನ ಮಾನಸೋಲ್ಲಾಸ, ಕೌಟಿಲ್ಕನ ಅರ್ಥಶಾಸ್ತ್ರ, ವಾತ್ಸಾಯನನ ಕಾಮಶಾಸ್ತ್ರ, ವರಾಹಮಿಹಿರನ ಬೃಹತ್‌ ಸಂಹಿತಾ, ಅಗಸ್ತ್ಯರ ಅಗಸ್ತಿಮತಂ, ಅಗ್ನಿಪುರಾಣ, ಗರುಡ ಪುರಾಣ, ಎಷ್ಟು ಧರ್ಮೋ ತ್ತರ ಪುರಾಣ, ಹಾಲಾಸ್ಕ ಮಹಾತ್ಮ್ಯ, ಶುಕ್ರ ನೀರೆ, ಶಿಲಪ್ಪದಿಗಾರಮ್‌, ಈ ಮೇಲಿನ ಗ್ರಂಥಗಳಲ್ಲಿ ರತ್ನಗಳನ್ನು ನವರತ್ನಗಳು - ಉಪರತ್ನಗಳು ಎಂಬುದಾಗಿ ವಿಂಗಡಿಸಲಾಗಿದೆ. ನವರತ್ನಗಳು: ವಜ್ರ (Diamond); ಮಾಣಿಕ್ಯ (Ruby), ನೀಲ. (Sapphire); ಪಚ್ಚೆ (81768816), ವೈಢೂರ್ಯ(Cat's eye), ಪುಷ್ಕರಾಗ . (70082)... ಗೋಮೇಧ (Zircon); ಮುತ್ತು (Parl) ಹಾಗೂ ಹವಳ (Coral): EE ಕಲ ವಿನರಗಳು ೧. ಹಿಂದೆ ಗೋಲ್ಕೊಂಡ ಪ್ರಾಂತಕ್ಕೆ ಸೇರಿದ ಕ್ರಿಸ್ತ ಪೂರ್ವ ಎಂಟನೆಯ ಶತಮಾನ ದಷ್ಟು ಹಿಂದೆಯೆ ವಜ್ರಗಳನ್ನು ಗಣಿಗಳಿಂದ ಅಗೆದು ತೆಗೆಯಲಾಗುತ್ತಿತ್ತು. ೨. ಸ್ವಾತಂತ್ರ್ಯಾನಂತರ ನಾಮಶೇಷರಾದ ಮಹಾರಾಜರುಗಳಿಗೆ ವಜ್ರವೆ ಢೂರ ಗಳ ಸಲಹೆಗಾರರಾಗಿದ್ದ ಕೆಲವರು, ಆ ವಿಷಯ ದಲ್ಲಿದ್ದ ತಮ್ಮ ಅಗಾಧ ಪರಿಣತಿಯನ್ನುಪ- ಯೋಗಿಸಿಕೊಂಡು ವಜ್ರವ್ಯವಹಾರದಲ್ಲೆ ಮುಂದುವರಿದರು. ೧೯೬೦ ರ ಹೊತ್ತಿಗೆ ಇತಿಹಾಸದಲ್ಲಿ ನಮಗೊಂದು ಕುತೂಹಲಕರ ಸಂಗತಿ ಎದ್ದುತೋರುತ್ತದೆ. ವಜ್ರಗಳನ್ನು ಕೊಳ್ಳುವವರು ಕೈ ಬೆರಳೆಣಿಕೆಯಷ್ಟು ಜನ ಮಾತ್ರ. ಆದರೂ ಆ ಕುಶಲರು ತಮ್ಮ ಅನು ಭವ- ಸ್ಮಾನಬಲದಿಂದ, ಹೊಸಬಗೆಯಲ್ಲಿ ವಜ್ರದ ವ್ಯವಹಾರ ಪ್ರಾರಂಭಿಸಿ ಕೇವಲ ೧೫ ವರ್ಷಗಳಲ್ಲಿ ಉಳಿದವರು ಅಚ್ಚರಿ ಅಸೂಯೆಗಳಿಂದ ತಮ್ಮತ್ತ ನೋಡುವಂತೆ ಮಾಡಿದರು, ೩. ರೋಮನ್‌ ಇತಿಹಾಸ ತಜ್ಞ ಪ್ಲಿನಿ, ತನ್ನ ದೇಶದ ಜನರಲ್ಲಿರುವ ಐಷಾರಾಮಿ ವ್ಯಾಮೋಹದ ದುರ್ದೆಶೆಯನ್ನು ಮುಂಗಾ- ಣುತ್ತ, ವಜ್ರದ ಉದ್ಯಮವನ್ನು ಕುರಿತು ಬರೆ ಯುತ್ತಾನೆ. ಆತನ ಪ್ರಕಾರ ವಿಷಕಾರಿ ಸರ್ಪ ಗಳು ನೈಸರ್ಗಿಕ ವಜ ಗಳನ್ನು ಕಾಯುತ್ತಿದ್ದವು. ರಹಸ್ಯ ನಿಧಿಯನ್ನು ಸರ್ಪಗಳು ಅಜ್ಜಗಾವಲು ಕಾಯುತ್ತಿವೆಯೆಂಬ ಭಾರತೀಯರ ನಂಬಿಕೆ. ಪ್ಲೀನಿಯ ಇತಿಹಾಸದ ಮೇಲೆ ಪ್ರಭಾವ ಬೀರಿರಬೇಕು. ೪. ವಜ್ರವನ್ನು ನೀರಿ ನಲಿ ಮುಳುಗಿಸಿದಾಗ ೧೨ ರಾರಾ ಖಾತಾ ಇ ಹಾ ಪಾಪಾ ಕಾಸ ಸಾವಾಸ ಬ ಅದು ಕಾಣದಿದ್ದರೆ ಶ್ರೇಷ್ಠದರ್ಜೆಯ ವಜ್ರ ವೆಂದೂ ಪ್ರತ್ಯೇಕವಾಗಿ ಕಾಣುತ್ತಿದ್ದರೆ ದ್ವಿತೀಯ ದರ್ಜೆಯ ವಜ್ರವೆಂದೂ ಪರಿಗಣಿಸು ವುದಿದೆ. ಸೈಬೀರಿಯದ ಮಿರ್ನಿ ಎಂಬ ಪಟ್ಟ ¥- ಣದ ಬಳಿ ವಜ್ರಗಳು ಎಷ್ಟು ಹೇರಳವಾಗಿ ದೊರೆಯುತ್ತವೆಯೆಂದರೆ ಅಲ್ಲಿ ನೆಲವನ್ನು ಸ್ವಲ್ಪ ಕೆದರಿದರೂ ಸಾಕು, ವಜ್ರ ಸಿಗುತ್ತದೆ ಎಂಬ ಭಾವನೆ ಪ್ರಚಲಿತವಾಗಿದೆ. ಈ ಪ್ರದೇಶದಲ್ಲೆ ೧೯೮೦ ರಲ್ಲಿ ೩೨೪ ಕ್ಕಾರಟ್ಸಿನ ವಜ್ರ ಅನಾಯಸವಾಗಿ ಸಿಕ್ಕಿತ್ತು. ೫. ಸುಳು ಎನಿಸಬಹುದಾದರೂ, ಭಾರತ ದಲ್ಲಿ ವಜ್ರಗಳನ್ನು ಕ್ಯಾರೆಟ್ಟಿನ ನ್ಗ; ದಷ್ಟು ಕತ್ತರಿಸಲಾಗುತ್ತದೆ. (೧ ಕ್ಯಾರೆಟ್‌ ಇ ೧ ಗ್ರಾಮಿನ ೪ ಭಾಗ) ಇಂಥ ಸಣ್ಣ ಪ್ರಮಾಣದ ವಜ್ರಗಳನ್ನೂ ಮತ್ತೆ ಸಂಸ್ಕರಿಸಿ ಮತ್ತೆ ಕತ್ತರಿಸಲಾಗುತ್ತದೆ. ಸೂಕ್ಷ ಒದರ್ಶಕದಲ್ಲಿ ನೋಡಬಹುದಾದ ಈ ವಜ್ರಗಳು ವಜ್ರದ ಧೂಳಿನಂತೆಕಾಣುತ್ತವೆ. ವಜ್ರ ವ್ಯಾಪಾರಿಯ ಕಚೇರಿಯ ನೆಲಹಾಸು ಇಂಥ ಅಮೌಲ್ಯ “ಧೂಳು' ಮಯವಾಗಿರುತ್ತದೆ. ೬. ಜಗತ್ತಿನಲ್ಲೇ ಭಾರತ ವಜ ಗಳನ್ನು ಸಂಸ್ಕರಿಸುವ ದೇಶಗಳಲ್ಲಿ ಮೊದಲ ಸ್ಥಾನ ದಲ್ಲಿದೆ. ವಜ್ರಗಳನ್ನು ಅತಿ ಚಿಕ್ಕದಾಗಿ ಕತ್ತರಿ ಸುವುದನ್ನು ಭಾರತ ಜಗತ್ತಿಗೆ ಬಿಟ್ಟು ಕೊಟ್ಟಿ ರ ದಿದ್ದರೆ ವಜ್ರವ್ಯವಹಾರ ಇಷ್ಟೊ ಸತ್ತಿಗೆ ತಲೆ ಕೆಳಗಾಗಿರುತ್ತಿತ್ತೇನೊ. ಅಲ್ಲದೆ ಸಂಸ್ಕರಣ ಕೆಂದು ಭಾರತಕ್ಕೆ ವಜ್ರಗಳ ಆಮದಾಗದಿರು ತ್ತಿದ್ದರೆ ಇಲ್ಲಿ ನಾಲ್ಕುಲಕ್ಷ ಜನ ಕೆಲಸ- ಗಾರರು ನಿರುದ್ಕೋಗಿಗಳಾಗಬೇಕಿತ್ತು. ಮಾಲಾ ೩೪ ಇರ್‌ pw. ಎ೬ ಜೆ. ಷ್ಟ ಉಪರತ್ಮಗಳು: ಪರಿಭದ್ರ, (Aquamarine ಜಲನೀಲ (Cordearite), ಪುಲಕ (೧೩೯೫೮1). ಸೌಗಂಧಿಕ (Spinel), ಪೀಲು (Jade). ಸೂರ್ಯಕಾಂತ (Sun Stone); ಚಂದ್ರಕಾಂತ (Moon Stone), ಸ್ಪಟಿಕ (Quartz crystal), ವಿಮಲಕ (0p). ಪಲಂಕ (Onyx). ಪಿತೋನ (Jasper); ಘೃತಮಣಿ (೧೯1601). ಲಾಜಾವರ್ತ (Lapis Lazuli): ರತ್ನಗಳ ಗುಣದೋಷಗಳನ್ನು ವಿವರವಾಗಿ ವಿವರಿಸಲಾಗಿದೆ. ಕಾಕ ಪಾದ (ಕಾಗೆಯ ಕಾಲು), ಶ್ಯಾಮ ಬಿಂದು (ಕಪ್ಪು ಚುಕ್ಕೆ), ರಕ್ತ ಬಿಂದು (ಕೆಂಪು ಚುಕ್ಕೆ) ದೋಷಗಳಿಂದ ಕೊಡಿರುವ ವಜ್ರದ ಆಭರಣಗಳನ್ನು ಧರಿಸಿದರೆ ಅಂಥವರು ಅನೇಕ ತೊಂದರೆಗಳಿಗೆ ಸಿಕ್ಕಿ ಮನೆ ಮಠ ಕಳೆದು ಕೊಳ್ಳುತ್ತಾರೆ. ಆದ್ದರಿಂದ ಇಂಥ ದೋಷ ಯುಕ್ತವಾದ ವಜ್ರಗಳನ್ನು ಯಾರೂ ಉಪ- ಯೋಗಿಸಬಾರದೆಂದು - ಪುರಾತನ ರತ್ನ- ಶಾಸ್ತ್ರಜ್ಞರು ಎಚ ರಿಕೆ ನೀಡಿದ್ದಾರೆ. ನವರತ್ನಗಳಿಗೂ-ನವಗ್ರಹಗಳಿಗೂ ಇರುವ ಸಂಬಂಧವನ್ನು ಹೀಗೆ ಹೇಳಲಾಗಿದೆ. ಸೂರ್ಯ ಎ ಮಾಣಿಕ್ಯ: ಚಂದ್ರ ಇ ಮುತ್ತು; ಮಂಗಳ ಎ ಹವಳ; ಬುಧ ಪಚ್ಚೆ; ಗುರು ಇ ಪುಷ್ಕರಾಗ; ಶುಕ್ರ-ಎ ವಜ್ರ; ಶನಿ ಎ ನೀಲ; ರಾಹು ಇ ಗೋಮೇಧ; ಕೇತು ಎ ಮೈಢೂರ್ಯ. ಪ್ರತಿಯೊಬ್ಬನೂ ತನ್ನ ಹುಟ್ಟಿದ ದಿನಾಂಕ ದಿಂದ ತನಗೆ ಸಂಬಂಧಪಟ್ಟಿ ಅದೃಷ್ಟ ರತ್ನವನ್ನು _ ತಿಳಿದು ಧರಿಸಿದರೆ ಭಾಗ್ಯವಂತನಾಗಬಹುದೆಂದು ಕರಾರುವಾಕ್ಕಾಗಿ ಹೇಳಲಾಗಿದೆ. ಶನಿಗೆ ಸಂಬಂಧ ಪಟ್ಟ ನೀಲಿ ರತ್ನವನ್ನೂ ಮತ್ತು ರಾಹು- ರತ್ನಗಳು-ನವರತ್ನಗಳು ೩೫ ದೇನರತ್ನೆ ಗಳು ಎಲ್ಲಾ ಚಿಂತೆಗಳನ್ನು ದೂರ ಮಾಡುವ ಚಿಂತಾಮಣಿ ಸರ್ವ ರೋಗಗಳನ್ನೂ ವಾಸಿ ಮಾಡುವ ಆರೋಗ್ಯಮಣಿ ಹಸಿವೆ ಬಾಯಾರಿಕೆಗಳನ್ನು ಹೋಗ- ಲಾಡಿಸುವ ಅಮೃತಮಣಿ ಸದಾ ಪರಿಮಳವನ್ನು ಬೀರುವ ಗಂಧಮಣಿ ನಿರಂತರವೂ ದೀಪದಂತೆ ಪ್ರಕಾಶ ನೀಡುವ ಜ್ಕೋತಿಮಣಿ ಬೇಕೆಂದಾಗ ಮಳೆ ಸುರಿಸುವ ನಾಗಮಣಿ ಮುಟಿ ದಲ್ಲಾ ಲೋಹಗಳನ್ನು ಚಿನ್ನವಾಗಿಸುವ ಸ್ಪರ್ಶಮಣಿ ಸತ್ತವರನ್ನು ಬದುಕಿಸುವ ಸಂಜೀವಮಣಿ ಸಮಸ್ತ ಭಾಗ್ಯಗಳನ್ನೂ ಕೊಡುವ ಕಾಸ್ತುಭಮಣಿ ಫೋ ನಾ ವಾವಾವಾಭವಾವವಾಾಾ:ಾ್ಗ:]ೌಾಾಘಘಾಪಘಾಘಾಪಾಾಪಾಪಪಾವಾಪಘಾಗ/ಗ7)ದಾವಾಾ ಸಿಕ್ಕಿಕೊಳ್ಳಬೇಕಾಗುವುದು ಎಂಬ ಭಾವನೆ ಸಾರ್ವತ್ರಿಕವಾಗಿದೆ. ಕೆಲವು ಬಗೆಯ ರತ್ನಗಳನ್ನು ಧರಿಸುವುದ ರಿಂದಲೊ ಅಥವಾ ಇವುಗಳ ಭಸ್ಮಗಳನ್ನು ಔಷಧಿಯಂತೆ ಸೇವಿಸುವುದರಿಂದಲೊ ಅಸಾಧ್ಯ ಕಾಯಿಲೆಗಳೂ ಗುಣವಾಗುವುವೆಂದು ತಿಳಿಯ ಲಾಗಿದೆ. ವಿಕಿರಣಶೀಲ ಖನಿಜಗಳಂತೆ (Radio active minerals) ಕಣ್ಣಿಗೆ ಕಾಣದ ಕಿರಣಗಳನ್ನು ಕೆಲವು ರತ್ನಗಳು ಹೊರಸೂಸು- ವುದರಿಂದ ಅಸಾಧ್ಯ ರೋಗಗಳು ವಾಸಿಯಾಗ ಬಹುದೆಂದು ನಂಬಬಹುದು. ಕೇತುಗಳಿಗೆ ಸಂಬಂಧಪಟ್ಟ ಗೋಮೇಧ- ಕೆಲವು ರತ್ನಗಳನ್ನು ಧರಿಸುವುದರಿಂದ ವೈಢೂರ್ಯ ರತ್ನಗಳನ್ನೂ ಜೋತಿಷ್ಯರ ಸಲಹೆ ಸಂತಾನವಿಲ್ಲದವರು ಸಂತಾನ ಪಡೆಯುವುದೂ ತೆಗೆದುಕೊಂಡೇ ಉಪಯೋಗಿಸಬೇಕು. ಇಲ್ಲ ಹೆರಿಗೆಯ ಕಾಲದಲ್ಲಿ ಸುಲಭವಾಗಿ ಹೆರಿಗೆ ದಿದ್ದ ಲ್ಲಿ ಇವುಗಳನ್ನು ಧರಿಸಿದರೆ ತೊಂದರೆಗಳಿಗೆ ಯಾಗುವುದು ಸಾಧ್ಯವೆಂದೂ ಭಾವಿಸಲಾಗಿದೆ. ಫ್ರ &é 4 ಅವಿಭಾಜ್ಯ ಎಂದರೇನು? ಪ್ರಸಕ್ತ ಲೇಖನದಲ್ಲಿ ನಮ್ಮ ವ್ಯವಹಾರ ಧನ ಪೂರ್ಣಾಂಕಗಳ ಜೊತೆ ಮಾತ್ರ ಇರುವುದು. ಇವು ೧ರಿಂದ ತೊಡಗಿ ಪ್ರತಿ ಸಲವೂ ೧ ಹೆಚ್ಚುತ್ತ ಮೇರೆ ಇರದೆ ಏರುವ ಅನಂತ ಹಂತಗಳು: ೧, ೨, ೩, ೪, ೫... ಇಡೀ ವಿಶ್ವಪೂರ್ತಿ ಜಾಗ ಒದಗಿಸಿದರೂ ಈ ಶ್ರೇಣಿಯ ಎಲ್ಲ ಪದಗಳನ್ನೂ ಬರೆದು ಮುಗಿಸಲು ಸಾಧ್ಯವಾಗದ ತ್ರಿವಿಕ್ರ- ಮಾವತಾರ ಸನ್ನಿವೇಶ! ಧನ ಪೂರ್ಣಾಂಕ ಶೆ ಶ್ರೇಣಿಯಲ್ಲಿ ಎರಡು ವರ್ಗ ಗಳನ್ನು ಗುರುತಿಸಬಹುದು: ಸ್ವತಃ ಅದೇ ಸಂಖೆ ಯಿಂದ ಮತ್ತು ೧ರಿಂದ ಭಾಗವಾಗುವ ಸಂಖ್ಯೆ ಗಳು, ಇತರ ಸ ಸಂಖ್ಯೆ ಅಥವಾ ಸಂಖ್ಯೆ ಗಳಿಂದ ಭಾಗವಾಗುವ ಸಂಖ್ಯೆ ಗಳು, eS TE ಸೆ ೧೧, ೧೩, ೧೭, ೧೯, ಸಂಖ್ಯಾತ್ಮವನ್ನು ಬಿಟ್ಟುಕೊಡುವುದಿಲ್ಲ ' ಹೈಡ್ರೊಜನ್‌, ಸೀಸ, ಕಬ್ಬಿಣ ಮುಂತಾದ ರಾಸಾಯನಿಕ ಧಾತುಗಳಂತೆ ಒಂದು ಬಗೆಯ ಶುದ್ಧ ಸಂಖ್ಯೆಗಳಿವು. ಎರಡನೆಯ ವರ್ಗದ ಸಂಖ್ಯೆಗಳು ಅಪವರ್ತನ ಸಹಿತವಾದವು. ಇವನ್ನು ಎರಡು ಅಥವಾ ಹೆಚ್ಚು ಸಂಖ್ಯೆ ಗಳ ಗುಣಲಬ್ಬಗಳಾಗಿ ವಿಭಜಿಸಲು ಸಾಧ್ಯ ವಿದೆ. ಎಂದೇ ಇವು ವಿಭಾಜ್ಯ ಗಳು. ಉದಾ ಹರಣೆಗೆ ಹಗ ಬ ಇ. ಇಲ್ಲಿ 2 ೨೮, ಮುಂತಾದ ಸಂಖ್ಯೆಗಳನ್ನು ಅಪವರ್ತಿಸಬಹುದು: ೨೪೩ ೨೫೨ ೬೨೩; ೨೫೬2೫2೫; ೨೬ಎ೨ 3 ೧೩; ೨೭೩ ೩೩೩; ೨೮೩೨೨೭, ಪ್ರತಿಯೊಂದೂ ತನ್ನ ವ್ಯಕ್ತಿತ್ವ ಅಥವಾ ಸೆಂಖ್ಯಾ ತ್ವ ವನ್ನು ಬಿಟು ಕೊಡುವಂಥ ಪರಿಸ್ಥಿತಿ ವೇ ನೀರು, ಉಪ್ಪು ಮುಂತಾದ ರಾಸಾ ಸೃನರಾವರ್ತಿತ ಏಕಕಗಳ ಅನಿಕತೆ ೨೩ ೨೯ ಮುಂತಾದವು ಮೊದಲನೆಯ ವರ್ಗಕ್ಕೂ ೪,೬,೮, ೯,೧೦, ೧೨, ೧೪, ೧೫, ೧೬, ೧೮, ೨೦, ೨೧, ೨೨ ಮುಂತಾದವು ಎರಡ- ನೆಯ ವರ್ಗಕ್ಕೂ ಸೇರುತ್ತವೆ. ಉದಾಹರಣೆಗೆ ಇದು ಸ್ವತಃ ೨೯ ಮತ್ತು ೧ರ ಹೊರತು ಬೇರೆ ಯಾವ ಸಂಖ್ಯೆಯಿಂದಲೂ ಭಾಗವಾಗುವು ದಿಲ್ಲ. ಹೀಗಲ್ಲದೇ ೧೮ ಆದರೋ ೨, ೩ ೬,೯ ಎಂಬ ಇತರ ಸಂಖ್ಯೆ ಗಳಿಂದ ಭಾಗವಾಗುತ್ತದೆ. ಮೊದಲನೆಯ ವರ್ಗದ ಸಂಖ್ಯೆ ಗಳು ಅಪವರ್ತ- ನರಹಿತವಾದವು. ಇವನ್ನು ಎರಡು ಅಥವಾ ಹೆಚ್ಚು ಸಂಖ್ಯೆ ಗಳ ಗುಣಲಬ್ಧ ಗಳಾಗಿ ವಿಭಜಿಸಲು ಸಾಧ “ವಾಗುವುದಿಲ್ಲ. ಎಂದೇ ಇವು ಅವಿಭಾಜ್ಯ ಗಳು. ಉದಾಹರಣೆಗೆ ೩೧, ೩೭, ೪೧, ಲ ಮುಂತಾದ ಸಂಖೆ ಗಳನ್ನು ಅಪವರ್ತಿಸಲು (ಅಥವಾ ವಿಭಜಿಸಲು) ಪ್ರಯತ್ನಿಸಿ ನೋಡಿ. ಯಾವುದೊಂದೂ ತನ್ನ ವ್ಯಕ್ತಿತ್ವ ಅಥವಾ ಈ 1೪ ಜಿ. ಟಔ. ನಾರಾಯಣರಾವ್‌ ಯನಿಕ ಸಂಯುಕ್ತಗಳಂತೆ. ಒಂದು ಬಗೆಯ ಸಂಕರ ಸಂಖ್ಯೆಗಳಿವು. ಪ್ರರೂಪ ಶೋಧನೆ ಳಿಹ ಮನಸ್ಸಿನ ಒಂದು ವಿಶಿಷ ಗುಣ ವೆಂದರೆ ಯಾದ ಚ್ಛಕತೆಯಲ್ಲಿ ಯೂ ಪ್ರರೂಪ ಶೋಧನೆ. ಆಕಾಶದಲ್ಲಿ ನಕ್ಷತ್ರಗಳು ಯಾದೃಚ್ಛಿಕವಾಗಿ (ಯದ್ವಾ ತದ್ವಾ ಅಥವಾ ಬೇಕಾಬಿಟ್ಟಿ) ಹರಡಿಹೋಗಿವೆ. ಆದರೆ ಮಾನವ ಮನಸ್ಸು ದೀರ್ಫಕಾಲ ವೀಕ್ಷಣಾನಂತರ ಜಾ ಯಾದ ಚ ಕತೆಯಲ್ಲಿ ಹಲವಾರು : ಪ ಶ್ರರೂಪಗಳನ್ನು (Git ಗುರುತಿಸಿದೆ. ಮೇಷ ವ | ಷಭಾದಿ ದ್ವಾದಶ ರಾಶಿಗಳೂ ಇತರ ೭೬ ನಕ್ಷತ್ರ ಪುಂಜಗಳೂ ಹೀಗೆ ಗುರುತಿಸಲಾದ ನಕ್ಷತ್ರ ಪ್ರರೂಪಗಳು. ಸಂಗೀತ- ನೃ ತ್ಯ, ದರೋಡೆ- ಹ್‌ K ಹ್‌ ಪುನರಾವರ್ತಿತ ಏಕಕಗಳ ಅವಿಭಾಜ್ಯತೆ ೩೭ ಖೋರರ ಲೂಟಿ ವಿಧಾನ, ಪುಢಾರಿಯ ರಾಜಕೀಯ ಭಾಷಣ, ರೇಲ್ವೆ ಬಂಡಿಯ ಉರು- ಳಾಟ ಒಂದೊಂದರಲ್ಲಿಯೂ ಬುದ್ಧಿವಂತ ಮನಸ್ಸು ಪ್ರರೂಪವನ್ನು ಗುರುತಿಸಬಲ್ಲದು. ಪ್ರರೂಪ ಶೋಧನೆಗೆ ವಿಜ್ಞಾನದ ಮುನ್ನಡೆಯಲ್ಲಿ ಮಹ- ತ್ತ್ವದ ಸ್ಥಾನವಿದೆ. ದಾ ಹಾ 103, 033, ೫...” ಇಲ್ಲಿಯ ಪ್ರರೂಪವೇನು? ಯಾವುದೇ ಪದಕ್ಕೆ ೫ ಕೂಡಿಸಿ ದಾಗ ಮುಂದಿನ ಪದ ದೊರೆಯುತ್ತದೆ. OO, ೫೫೨೮, ೧೩. ಇಲ್ಲಿಯ ಪ್ರರೂಪವೇನು? ಯಾವುದೇ ಒಂದು ಜೊತೆ ಆಸನ್ನ ಪದಗಳ ಮೊತ್ತ ಮುಂದಿನ ಪದ. ೧, ೪, ೧೩, ೪೦, ೧೨೧... ಇಲ್ಲಿಯ ಪ್ರರೂಪ ವೇನು? ಯಾವುದೇ ಪದವನ್ನು ೩ರಿಂದ ಗುಣಿಸಿ ೧ನ್ನು ಕೂಡಿಸಿದಾಗ ಮುಂದಿನ ಪದ ದೊರೆಯು ತ್ತದೆ. ಪ್ರರೂಪಶೋಧನೆಯ ಕಾರಣವಾಗಿ ಶ್ರೇಣಿಯ ವ್ಯಕ್ತಿತ್ವ ನಿರ್ಧರಣೆ ಸುಲಭವಾಗುತ್ತದೆ. ಅದರಲ್ಲಿ ಬರುವ ೧೯,೨೭೬ನೆಯ ಪದ ಯಾವುದು? ೩೯೧ ನೆಯ ಪದದಿಂದ ತೊಡಗಿ ೫೭೬ನೆಯ ಪದದ ವರೆಗಿನ ಪದಗಳ ಮೊತ್ತ ಎಷ್ಟು? ಇಂಥ ಪ್ರಶ್ನೆ ಗಳಿಗೆ ಯಾಂತ್ರಿಕವಾಗಿ ಉತ್ತರ ಅರಸುವುದು ಸಾಧ್ಯ ವಾಗುತ್ತದೆ. ಅಂದಮೇಲೆ ಅವಿಭಾಜ್ಯ ಗಳ ವಿತರಣೆಯಲ್ಲಿ ಏನಾದರೂ ಪ್ರರೂಪ "ಗುರುತಿಸಬಹುದೇ? ೧ರಿಂದ ೧೦೩ರ ವರೆಗಿನ ಅವಿಭಾಜ್ಯಗಳಿವು (ಗಣಿತದ ತಾಂತ್ರಿಕ ಕಾರಣಕ್ಕಾಗಿ ೧ನ್ನು ಈ ಶ್ರೇಣಿಗೆ ಸೇರಿಸುವುದಿಲ್ಲ): ೨,೩, ೫, ೭, ೧೧, ೧೩, ೧೭, ೧೯, ೨೩, __ ೨೯, ೩೧, ೩೭, ೪೧, ೪೩, ೪೭, ೫೩, ೫೯, ೬೧, ೬೭, ೭೧, ೬೩,೭೯, ೮೩, ೮೯, ೯೭, ೧೦೧, ೧೦೩, ೧೦೭, ೧೦೯, ೧೧೩. ಪ್ರರೂಪರಾಹಿತ ವೇ ಇಲ್ಲಿಯ ಲಕ್ಷಣ. ಅವಿಭಾಜ್ಯಗಳ ಶ್ರೇಣಿಯನ್ನು ಗಣಕಕ್ಕೆ ಊಡಿ ಪರೀಕ್ಷಿಸಲಾಗಿದೆ. ಅಲ್ಲಿಯೂ ಫಲಿತಾಂಶೆ ಇದೇ. ಯಾದೃಚ್ಛೆಕತೆಯ ಗೊಂಡಾರಣ್ಯ ದಲ್ಲಿ ಪ್ರರೂ- ಪಾನ್ವೇಷಣೆ ವೃರ್ಥ ಸಾಹಸ. ಹೀಗಾಗಿ “೨ರಿಂದ ತೊಡಗಿದಂತೆ " ೫೦೬೭ನೆಯ ಅವಿಭಾಜ್ಯ ಯಾವುದು?” “೪೬೭ನೆಯ ಅವಿಭಾಜ್ಯದಿಂದ ತೊಡಗಿ ೮೯೧ನೆಯ ಅವಿಭಾಜ್ಯದ ವರೆಗಿನ ಅವಿಭಾಜ್ಯಗಳೆ ಮೊತ್ತ ಎಷ್ಟು?” ಇಂಥ ಪ್ರಶ್ನೆ ಗಳಿಗೆ ಉತ್ತರ ಪಡೆಯಲು ಸೂತ್ರಗಳು ಇಲ್ಲ. ಇಲ್ಲಿ ಅನುಸರಿಸಬಹುದಾದ ಕ್ರಮವಿದು: ೨ ರಿಂದ ಆರಂಭಿಸಿ ಸಂಖ್ಯಾಶ್ರೇಣಿಯನ್ನು ನಮ್ಮ ಸಹನೆ ಮತ್ತು ಸಾಮರ್ಥ್ಯದ ಮಿತಿವರೆಗೆ ಬರೆಯು ತ್ತೇವೆ. ಸೆಕೆಂಡಿಗೆ ಒಂದು ಸಂಖ್ಯೆಯಂತೆ ಬರೆ ಯುತ್ತೇವೆಂದು ಭಾವಿಸೋಣ. ಹತ್ತು ವರ್ಷಾ ನಂತರ ನಾವಿನ್ನೂ ೩೧೫,೫೬೭,೩೬೦ರ ಗಡಿ ದಾಟಿರುವುದಿಲ್ಲ! ಸಂಖ್ಯಾಶ್ರೇಣಿಯ ಅನಂತತೆಯ ಜೊತೆ ಹೋಲಿಸುವಾಗ ಈ ಅಂತರ ಒಂದು ಹುಳುವಿನ ಕ್ಷಣ ಕಾಲದ ಸರಿತದಷ್ಟೂ ಶೃ ಇರುವು ದಿಲ್ಲ. ಹೀಗೆ ಯಥಾಶಕ್ತಿ ಸಂಖ್ಯಾಶ್ರೇಣಿಯ ಹನುಮಂತಲಾಂಗೂಲವನ್ನು ಕ್ರಮಿಸಿದ ತರು ವಾಯ ಅದರಲ್ಲಿ ಆರಂಭದಿಂದ, ಅಂದರೆ ೨ರಿಂದ ತೊಡಗಿ, ಮೊದಲು ಎದುರಾಗುವ ಪ್ರತಿಯೊಂದು ಅವಿಭಾಜ್ಯಕ್ಕೂ ವಿನಾಯತಿ ನೀಡಿ ಅದರ ಎಲ್ಲ ಗುಣಿತಗಳನ್ನೂ ಹೊಡೆದುಹಾಕುತ್ತೇವೆ. ಈ ಪರಶುರಾಮಕುಠಾರಹನನಾನಂತರ ಉಳಿಯುವ ಗಟ್ಟಿ ಕುಳಗಳೆಲ್ಲವೂ ಅವಿಭಾಜ್ಯಗಳಾಗಿರುತ್ತವೆ-- ಅಂದರೆ ೨, ೩, ೫, ೭, ೧೧, ೧೩, ೧೭ ಮುಂತಾದ ಮೊದಲು ಎದುರಾಗುವ ಅವಿಭಾಜ್ಯಗಳಿಗೆ ವಿನಾ ಯತಿ; ಇವುಗಳ ಸರ್ವ ಗುಣಿತಗಳಿಗೂ ಮರಣ ದಂಡನೆ! ೨ರಿಂದ ೧೦೦ರ ವರೆಗೆ ೨೫ ಅವಿಭಾಜ ಗಳಿವೆ. ೨ರಿಂದ ೧,೦೦೦ದ ವರೆಗೆ ೧೬೮ ಅವಿಭಾಜ್ಯ ಗಳಿವೆ. ೨ರಿಂದ ೫೦,೦೦೦ದ ವರೆಗೆ ೯,೫೯೨ ಅವಿ ಭಾಜ್ಯಗಳಿವೆ. ೨ರಿಂದ ೨೦೨,೦೦೦ದ ವರೆಗೆ ೧೭,೯೮೪ ಅವಿಭಾಜ್ಯಗಳಿವೆ. ೨ರಿಂದ ೧,೦೦೦,೦೦೦,೦೦೦ (ಒಂದು ಬಿಲಿ- ಯನ್‌ ಅಥವಾ ನೂರು ಕೋಟಿ) ವರೆಗೆ ೫೦೮,೪೭೫,೫೩೩ ಅವಿಭಾಜ್ಯಗಳಿವೆ. ಈ ವಿತರಣೆಯಲ್ಲಿ ಕೂಡ ಯಾವುದೇ ಪ್ರರೂಪ ಪ್ರಕಟವಾಗುವುದಿಲ್ಲ. : ಹೀಗೆ ಅವಿಭಾಜ್ಯಗಳ ಯಾದಿ ತಯಾರಿಸಿ ಇದರಲ್ಲಿ ೫೦೬೭ನೆಯ ಅವಿ ೩೮ ಭಾಜ್ಯ ವನ್ನು ಗುರುತಿಸಿ ಹೆಕ್ಕ ಬೇಕು. ಪುನಃ ಈ ಯಾದಿಯಿ ಂದ ೪೬೭ನೆಯ" ಅವಿಭಾಜ್ಯ ದಿಂದ ೮೯೧ನೆಯ ಅವಿಭಾಜ್ಯದ ವರೆಗಿನ ಪದಗಳನ್ನು ಪ್ರತ್ಯೇಕಿಸಿ ಇವುಗಳ ಮೊತ್ತ ವನ್ನು ಮಾಮೂಲಿ ಕೂಡಿಸುವ ವಿಧಾನದಿಂದ ಪಡೆಯಬೇಕು. ಇಂಥ ಸಮಸ್ಯೆ ಗಳಿಗೆ ಒಂದು ಮಿತಿಯಿಂದ ಆಚೆಗೆ ಸಾಕ್ಸಾಶ ತ್‌" ಗಣಕವೂ ಉತ್ತರ ನೀಡ ಲಾರದು: ಏಕೆಂದರೆ ಸಂಖಾ ಪ್ರಪಂಚದ ಬೃಹ ತ್ತಿನ ಮುಂದೆ ವಿಶ್ವದ ಅಸೀಮ ವ್ಯಾಪ್ತಿಯೂ ಹೋಲಿಕೆ ಅಲ್ಲ. ಅಂದ ಮೇಲೆ ಚೊತ್ತೆ ಗಣಕದ ಪಾಡೇನು! ಸಂಖ್ಯಾ ಮಾರುತಿಯನ್ನು ಬಂಧಿಸ ಬಲ್ಲ ಬ್ರಹ್ಮಾಸ್ತ್ರ ಎಲ್ಲ. ಅನಿಭಾಜ್ಯ ಸರೀಕ್ಷಣೆ ದತ್ತ ಸಂಖ್ಯೆ ಅವಿಭಾಜ್ಯವೇ ಅಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ಪಡೆಯಲು ಒಂದು ವಿಧಾನ ವಿದೆ. ಆ ಸಂಖ್ಯೆ ೨೫,೭೫೯ ಆಗಿರಲಿ. ಇದರ ವರ್ಗ ಮೂಲ (ಸಮೀಪದ ಉನ್ನತ ಪೂರ್ಣಾಂಕದಲ್ಲಿ) ೧೬೧. ಈ ವರ್ಗಮೂಲಕ್ಕಿಂತ ಕಿರಿದಾದ ಅವಿ ಭಾಜ್ಯಗಳ ಯಾದಿ ತಯಾರಿಸಬೇಕು: ೨, ೩, ೫,...೧೪೯, ೧೫೧, ೧೫೭. ಇದರ ಒಂದೊಂದು ಪದದಿಂದಲೂ ೨೫,೭೫೯ನ್ನು ಭಾಗಿಸಬೇಕು. ಪ್ರತಿ ಸಲವೂ ಶೇಷ ಉಳಿಯುತ್ತದೆ. ಆದ್ದರಿಂದ ೨೫.೭೫೯ ಒಂದು ಅವಿಭಾಜ್ಯ. ಆ ಸಂಖ್ಯೆ ೨೬,೨೪೩ ಆಗಿರಲಿ. ಇದರ ವರ್ಗ ಮೂಲ ೧೬೨. ಇದಕ್ಕಿಂತ ಕಿರಿದಾದ ಅವಿಭಾಜ್ಯ ಗಳ. ಯಾದಿ ತಯಾರಿಸಿ ಈ ಪ್ರತಿಯೊಂದ ರಿಂದಲೂ ೨೬,೨೪೩ನ್ನು ಭಾಗಿಸಿದಾಗ ದೊರೆ ಯುವ ಫಲ ಒಂದು ಹಂತದಲ್ಲಿ ಶೇಷರಹಿತವಾಗು ತ್ತದೆ: ೭೫೨೩೨ ೧೬೩ ಎ ೨೬,೨೪೩, ಆದ್ದ ರಿಂದ ೨೬,೨೪೩ ಅವಿಭಾಜ್ಯ ವಲ್ಲ. ದತ್ತ ಸಂಖ್ಯೆಯ ವರ್ಗಮೂಲಕ್ಕಿಂತ ಕಿರಿ ದಾದ ಅವಿಭಾಜ. ಗಳಿಂದ ಆ ಸಂಖ್ಯೆ ಭಾಗವಾಗ ದಿದ್ದರೆ ಅದು ಅವಿಭಾಜ್ಯ, ಭಾಗವಾದರೆ ವಿಭಾಜ್ಯ. ಸಂಖ್ಯೆಗಳು ಇನ್ನೂ ದೊಡ್ಡವಾದಾಗ ಪರಿ- ಸ್ಥಿತಿ ಬಿಗಡಾಯಿಸುತ್ತದೆ, ಎಂಥ ಪ್ರಬಲ ಗಣಕ ಕಸ್ತೂರಿ, ಡಿಸೆಂಬರ್‌ ೧೯೮೬ ಕೂಡ ನಿಭಾಯಿಸಲಾಗದ ಪ್ರಸಂಗ. ದತ್ತ ಸಂಖ್ಯೆ ಅವಿಭಾಜ್ಯವೇ ಅಲ್ಲವೇ ಎಂದು ನಿರ್ಧರಿ- ಸಲು ಸುಲಭ ವಿಧಿ ಇಲ್ಲ. ಕನಿಷ್ಠ ಅವಿಭಾಜ್ಯ ೨ ಎಂದು ಗೊತ್ತಿದೆ. ಗರಿಷ್ಠ "ಅವಿಭಾ ಜ್ಯವಿದೆಯೇ? ಕ್ರಿಸ್ತ ಪೂರ್ವ ತ ೩ ಶತಮಾನಾವಧಿಯಲ್ಲಿ ಪ್ರವರ್ಧಿಸಿದ ಗ್ರೀಕ್‌ ಗಣಿತವಿದ ಯೂಕ್ಲಿಡ್‌ ಈ ಪ್ರಶ್ನೆಗೆ ಉತ್ತರ ನೀಡಿದ್ದಾನೆ. ಅವನ ತರ್ಕಸರಣಿ ಅರಿಯಲು ಸರಳ ಉದಾಹರಣೆ ಯೊಂದನ್ನು ಪರಿಶೀಲಿಸೋಣ: ಯೂಕ್ಲಿಡ್‌: “ನಿಮಗೆ ಗೊತ್ತಿರುವ ಗರಿಷ್ಠ ಅವಿಭಾಜ್ಯ ಯಾವುದು?” ನೀವು: “ಅದು ೭.” ಯೂಕ್ಲಿಡ್‌: “೨ರಿಂದ ೭ರ ವರೆಗಿನ ಸಂಖ್ಯೆ ಗಳ ಗುಣಲಬ್ಧಕ್ಕೆ ೧ನ್ನು. ಕೂಡಿಸಿ.” ನೀವು: “ಸರಿ, ೫೦೪೧ ದೊರೆಯುತ್ತದೆ.” ಯೂಕ್ಲಿಡ್‌: “೨ ರಿಂದ ೭ರ ವರೆಗಿನ ಪ್ರತಿ ಯೊಂದೂ ಸಂಖ್ಯೆಯಿಂದ ೫೦೪೦ನ್ನು ಭಾಗಿಸಿ.” ನೀವು: “ಪ ತಿ ಸಲವೂ ೧ ಶೇಷ “ಉಳಿಯು- ತ್ತದೆ.” - ಯೂಕ್ಲಿಡ್‌: “ಆದ್ದ ರಿಂದ ಒಂದೋ ೫೦೪೧ ನಿಮಗೆ ಗೊತ್ತಿ ರುವ ಗರಿಷ್ಠ ಅವಿಭಾಜ್ಯಕ್ಕಿಂತ ದೊಡ್ಡದಾದ ಇನ್ನೊಂದು ಅವಿಭಾಜ್ಯ, ಇಲ್ಲವೇ ಅದು ೭ಕ್ಕಿಂತ ದೊಡ್ಡದಾದ ಅವಿಭಾಜ್ಯಗಳು ಅಪವರ್ತನಗಳಾಗಿರುವ ಒಂದು ವಿಭಾಜ್ಯ.” ವಾಸ್ತವವಾಗಿ ೫೦೪೧-೭೧ ೬೭೧. ಇಲ್ಲಿ ೭೧ ಎಂಬುದು ಕ್ಕಿಂತ ದೊಡ್ಡದಾದ ಅವಿ- ಭಾಜ್ಯ. ೭ರ ಬದಲು ೧ನು ಸ್ನ ಆಯ್ದಿ ದ್ದರೆ ಈ ಫಲಿ- ತಾಂಶ ೩೯,೯೧೬,೮೦೧ ಆಗಿರುತ್ತಿತ್ತು, ೧೩ನ್ನು ಆಯ್ದಿದ್ದರೆ ೬,೨೨-,೦೨೦,೮೦೧ ಆಗಿರುತ್ತಿತ್ತು. ಇವು ಸ್ವತಃ ಅವಿಭಾಜ್ಯಗಳು ಅಥವಾ ೧೧ ಇಲ್ಲವೇ ೧೩ಕ್ಕಿಂತ ದೊಡ್ಡದಾದ ಅವಿಭಾಜ್ಯಗಳು ಆಪವರ್ತನಗಳಾಗಿರುವ ವಿಭಾ- ಜ್ಯಗಳು ಎಂಬುದನ್ನು ಸಾಧಿಸುವ ಪರಮ ಸಂತೋಷ ನಿಮ್ಮದಾಗಲಿ! (ಸರಕು ತೀರಿದ ಉಪಾಧ್ಯಾಯ ತರಗತಿಯಲ್ಲಿ ಅನನುಕೂಲ ಸನ್ನಿವೇಶ ಎದುರಾದಾಗ ಆತ್ಮ ಪ್ರತ್ಯಯ ರೆ ನೀಡಿದ್ದಾನೆ. ಇದರ ತಾರ್ಕಿಕ ವಂದು ಹೆಸರು ಅಟ್‌. ಪುನರಾವರ್ತಿತ ಏಕಕೆಗಳ ಅವಿಭಾಜ ತೆ ಕಾಪಾಡಿಕೊಳ್ಳಲು ಅನುಸರಿಸುವ ಒಂದು ಮಾಮೂಲೀ ವರಿಸೆ ಇದಲ್ಲ ಎಂದು ಭರವಸೆ- ನೀಡುತ್ತೇನೆ!) ಮೇಲಿನ ವಾದವೈಖರಿಯನ್ನು ಇದೇ ಧಾಟಿ ಯಲ್ಲಿ ಸಾರ್ವತ್ರೀಕರಿಸಿ ಸರ್ವ ಸಂದರ್ಭಗಳಿಗೂ ಒಪ್ಪುವ ಗಣಿತ ಸಾಧನೆಯನ್ನು ಯೂಕ್ಲಿಡ್‌ ಸಾರಳ್ಯಕ್ಕೂ ಬೌದ್ಧಿಕ ಸೌಂದರ್ಯಕ್ಕೂ” ಮಾರುಹೋದ ಜಿ. ವಿಚ್‌. ಹಾರ್ಡಿ (೧೮೭೭-೧೯೪೭, ಪ್ರಸಕ್ತ ಶತಮಾನದ ಮಹಾಗಣಿತವಿದರ ಪೈಕಿ ಒಬ್ಬ ರು, ಶ್ರೀನಿವಾಸ ರಾಮಾನುಜನ್‌ ಅವರನ್ನು ಪ್ರಪಂಚಕ್ಕೆ ಪರಿಚಯಿಸಿದ ಮಹಾನುಭಾವರು) ಉದ್ದ ರಿಸಿರುವ ಮೆಚ್ಚು ಮಾತಿದು: “ಭಾವನೆ- ಯಲ್ಲಿಯೂ ಸಾಧನೆಯಲ್ಲಿಯೂ ಅತ್ಯಂತ ಸರಳ- ವಾಗಿದ್ದು ಬೌದ್ಧಿಕ ಸೌಂದರ್ಯದಲ್ಲಿ ಮಹೋ- ನ್ನತ ದರ್ಜೆಯ ಸಿದ್ಧಿ ಈ ಸಾಧನೆ.” ೧೯೮೫ರ ತನಕ ತಿಳಿದಿದ್ದ ಗರಿಷ್ಠ ಅವಿಭಾಜ್ಯ ೧೩೨೦೪೯ ) ಇದರ ಅರ್ಥ ೨ನ್ನು ಅದರಿಂದಲೇ ೧೩೨,೦೪೯ ಸಲ ಗುಣಿಸಿ ದೊರೆತ ಲಬ್ಧ ದಿಂದ ೦ನ್ನು ಕಳೆಯಬೇಕು ಎಂದು. ಈ ಬೃ ಹತ್ತ ೦ಖ್ಯೆ ಯಲ್ಲಿ ೪೦,೦೦೦ಕ್ಕೂ ಜಾಸ್ತಿ ಅಂಕೆಗಳಿದ್ದು ಇದನ್ನು ಮುದ್ರಿಸಲು "ಕಸ್ತೂರಿ' ಸಂಚಿಕೆಯ ೧೨೯ ಪುಟಗಳೇ ಬೇಕಾಗುತ್ತವೆ. ಹೀಗಿದ್ದ ರೂ ಇದು ಅವಿಭಾಜ್ಯಗಳ ಅನಂತ ಗಮನದಲ್ಲಿ ಒಂದು ತೆವಳು ಹೆಜ್ಜೆ ಕೂಡ ಅಲ್ಲ! ಪುನರಾವರ್ತಿತ ಏಕಕ ಎಂದರೇನು? ಏಕಕ ಎಂದರೆ ೧, ಈ ಅಂಕೆಯಿಂದ ಮಾತ್ರ ರೂಪಿತವಾದ ಸಂಖ್ಯೆಗೆ ಪುನರಾವರ್ತಿತ ಏಕಕ ಉದಾಹರಣೆಗೆ ೧, ೧೧, ೧೧೧, ೧೧೧೧, ೧೧೧೧೧ ಇತ್ಯಾದಿ. ಇವನ್ನು ಅನುಕ್ರಮವಾಗಿ ಪು-ಲ೦ಿ, ಪು-೨, ಪು-೩, ಪು-೪, ಪು-೫ ಎಂದು ಮುಂತಾಗಿ ಬರೆಯೋಣ. ಆದ್ದ ರಿಂದ ಪು-೧೩೨೦೪೯ ಎಂದರೆ ೧೩೨,೦೪೯ ಸಲಿ ೧ನ್ನು ಒತ್ತೊತ್ತಿಗೆ ಬರೆದಾಗ ದೊರೆಯುವ ಸಂಖ್ಯೆ ಎಂದರ್ಥ. ಈ ನೂತನ ಸಂಕೇತೀ- ಕರಣದ. ಯಕ ತೆ ಸ್ಪಷ್ಟ: ಅತಿ ಬೃ ಹತ್ತಾದ ಪುನರಾವರ್ತಿತ ಏಕಕವನ್ನು ನಿರೂಪಿಸುವ ಸೌಕರ್ಯ, ಪ್ರನರಾವರ್ತಿತ ಏಕಕಗಳ ಶ್ರೇಣಿಯಲ್ಲಿ ಅವಿ- ಭಾಜ್ಯಗಳನ್ನು ಅರಸುವುದು ಗಣಿತವಿದರ ಆಸಕ್ತಿ ಮು ಮುಂದಿನ ತೀರ್ಮಾನಗಳನ್ನು ನೀವೇ ಈ ಗೊಳ್ಳಬಲ್ಲಿರಿ: ಧು: ೧-೧. ಇದಕ್ಕೆ ಅವಿಭಾಜ್ಯ ಗಳ ಶ್ರೇಣಿ ಯಿಂದ Po, ನೀಡಲಾಗಿದೆ ಸಂದು ಹಿಂದೆಯೇ ಹೇಳಿದೆ. ಪು-೨ - ೧೧. ಇದೊಂದು ಅವಿಭಾಜ್ಯ. ಅತಿ ಹೃಸ್ವವಾಗಿ ಪು-೩ ೬ ೧೧೧ ೩೩೨೩೭. ಇದು ಅವಿ ಭಾಜ್ಯವಲ್ಲ. ಪು-೪ = ೧೧೧೧ = ೧೧೧ ೩ ೦೧. ಇದು ಅವಿಭಾಜ್ಯ ವಲ್ಲ. : ಪು-೫% = ೧೧೧೧೧ = ೪೧ ಜ ೨೭೧. ಇದು ಅವಿಭಾಜ್ಯ ವಲ್ಲ. ಪುಡಿ ದ ಸಳ = ೧೧೭೧೦೧೦೧ ಇದು ಅವಿಭಾಜ್ಯವ ಪು-೭ a ಇದು ಅವಿಭಾಜ್ಯವಲ್ಲ ಇದರ ಅಪವರ್ತನಗಳನ್ನು ಶೋಧಿಸುವ ಸಂತೋಷ ನಿಮ್ಮದಾಗಲಿ. ಈ ಸ್ಥೂಲ *`ಗಣನೆಗಳಿಂದ ಒಂದು ಸಂಗತಿ ಸ್ಪಷ್ಠ ವಾಗುತ್ತದೆ: ಪುನರಾವರ್ತಿತ ಏಕಕಗಳ ಪೈಕಿ ಅವಿಭಾಜ್ಯತೆಯ ಅರ್ಹತೆ ಪಡೆಯಲು ಅವುಗಳಲ್ಲಿ ೧ಗಳು ೨ರ ಗುಣಿತಗಳಲ್ಲಿ (ಅಂದರೆ ನಾಲ್ಕು, ಆರು, ಎಂಟು ಇತ್ಯಾದಿ ೧ಗಳು) ಶಿವಾ. ೩ರ ಗುಣಿತಗಳಲ್ಲಿ (ಅಂದರೆ ಮೂರು, ಆರು, ಒಂಬತ್ತು ಇತ್ಯಾದಿ ೧ಗಳು) ಇರತಕ್ಕದ್ದಲ್ಲ. ಹೀಗೆ ಪು-ಳ, ಪಃ -೬, ಪು-ಲ೮ಿ, ಮುಂತಾದವೂ ಆಂತೆಯೇ ಪು-೩, ಪು-೯, ಪು-೧೫ ಪು-೨೧ ಮುಂತಾದವೂ ಅವಿಭಾಜ್ಯ ತೆಯ ಅರ್ಹತೆ ಗಳಿಸುವುದಿಲ್ಲ. “ಉಳಿದವು? ಉದಾಹರಣೆಗೆ ಪು-೬, ಪು-೧೧, ಪು-೧೩ ಮುಂತಾದವು? ಒಂದೊಂ- ದನ್ನೂ ಅವಿಭಾಜ್ಯ ತೆಯ ಒರೆಗಲ್ಲಿಗೆ ತೀಡಿ ಪರೀ ಕ್ಷಸುವುದೊಂದೇ ಹಾದಿ. ಹೀಗೆ ಸಾಗಿದ ಗಣಿತವಿದರು ಪುನರಾವರ್ತಿತ ಏಕಕಗಳ ಅನಂತಶ್ರೇಣಿಯಲ್ಲಿ ಅವಿಭಾಜ್ಯಗಳ ವಿತರಣೆ ಮಾಮೂಲಿ ಸಂಖ್ಯಾಶ್ರೇಣಿಯ ೪೦. ಕಸ್ತೂರಿ, ಡಿಸೆಂಬರ್‌ ೧೯೮೬ ಅಲರ್ಟ್‌ ಸಂದರ್ಭದಲ್ಲಿಯಂತೆಯೇ ಯಾದ ಚ್ಛೆಕವಾಗಿದೆ ಡೆಗೆ ಕೂಡ ವಿಶೇಷ ಕುಮ್ಮಕ್ಕು ದೊರೆಯಿತು. ಯೆಂದೂ 'ಇವನ್ನು ಪತ್ತೆ ಹೆಚ್ಚ ಲು ಯಾವುದೇ ಇದಲ್ಲವಾಗಿದ್ದರೆ ಕೆಪ್ಲ ರನ ಕಾಲದಲ್ಲಿ ದೀರ್ಫ ಸಿದ್ಧ ಸ ಸೂತ್ರವಿಲ್ಲವೆಂದೂ "ಕಂಡುಕೊಂಡರು. ಪುನರಾವರ್ತಿತ ಏಕಕಗಳ ಪೈಕಿ ಸದ್ಯ (೧೯೮೬) ತಿಳಿದಿರುವ ಅವಿಭಾಜ್ಯಗಳು ಕೇವಲ ಐದು: ಪು-೨, ಪು-೧೯, ಪು-೨೩ (ಸಾಧನೆ ಒದಗಿದ್ದು ೧೯೧೯ರಲ್ಲಿ), ಪು-೩೧೭ (ಸಾಧನೆ ಒದಗಿದ್ದು ೧೯೭೮ರಲ್ಲಿ. _), ಪು-೧೦೩೧ (ಸಾಧನೆ ಒದಗಿದ್ದು ೧೯೭೯ರಲ್ಲಿ). ಮುಂದಿನದು ಯಾವುದು? ಪು-೧೦೩೧ ನ್ನು ಅವಿಭಾಜ್ಯವೆಂದು ಸಾಧಿಸಿದವರು ಅಮೆರಿಕದ ವಿಲಿಯಮ್ಸ್‌ ಮತ್ತು `ಡುಬ್ನರ್‌ ಎಂಬ ಗಣಿತ ವಿದರು. ಇವರ ಪೈಕಿ ಡುಬ್ನರ್‌ ಎಂಬವರ ಪ್ರಕಾರ ಪು-೧೦೩೧ರ ಮುಂದಿನ ಅವಿಭಾಜ್ಯ ಪ್ರನರಾವ- ರ್ತಿತ ಏಕಕ ಪು-೧೦೦೦೦ ಕ್ಕಿಂತ ಕಡಿಮೆಯ- ದಾಗಿರುವುದಿಲ್ಲ. ಇದನ್ನು ಶೋಧಿಸುವ ದಿಶೆ- ಯಲ್ಲಿ ನೀವೂ ಒಂದು ಕೈ ನೋಡಬಾರದೇಕೆ? “ಯಾವ ಪುರುಷಾರ್ಥಕ್ಕೆ?” ಎಂದು ನೀವು ಕುತ್ತಿ ಕೇಳುತ್ತಿರುವುದು ನನ್ನನ್ನು ತಿವಿಯುತ್ತಿದೆ. ವಿಜ್ಞಾನದ ಇತಿಹಾಸದಿಂದ ಆಯ್ದಿ ರುವ ಮುಂದಿನ ಮೂರು ನಿದರ್ಶನಗಳನ್ನು ಓದಿದ ಬಳಿಕ ನೀವೇ ನಿಮ್ಮ ಪ್ರಶ್ನೆಗೆ ಉತ್ತರ ಕಂಡು- ಕೊಳ್ಳಬಲ್ಲಿರಿ, ಕ್ರಿಸ್ತಪೂರ್ವ ದಿನಗಳಲ್ಲಿ ಗ್ರೀಕ್‌ ಗಣಿತವಿದರು ಕೇವಲ ಬೌದ್ಧಿಕ ಕ್ರೀಡೆಯಾಗಿ ಶಂಕುಜಗಳ (008105) ಗಣಿತವನ್ನು ಅಭಿವರ್ಧಿಸಿದ್ದರು, ದೀರ್ಥವೃತ್ತ (ellipse), ಪರವಲಯ (0೩೯೩೦18೩) ಮತ್ತು ಅತಿಪರವಲಯ (hyperbola) ಇವುಗಳಿಗೆ ಒಟ್ಟಾಗಿ ಶಂಕುಜ ಗಳೆಂದು ಹೆಸರು. ಹಲವಾರು ಶತಮಾನಗಳ ತರುವಾಯ ಬಂದ ಯೋಹನ್‌ ಕೆಪ್ಲರ್‌ (ಕ್ರಿ.ಶ. ೧೫೭೧-೧೬೩೦) ಎಂಬ ಜರ್ಮನ್‌ ಖಗೋಳ ವಿಜ್ಞಾನಿ ಗ್ರಹಗಳು ಸೂರ್ಯನ ಸುತ್ತ ಸಾಗುವ ಕಕ್ಷೆಗಳು ದೀರ್ಫವೃತ್ತಗಳೆಂದು ಆವಿಷ್ಕರಿಸಿದ. ದೀರ್ಫವೃತ್ತದ ಪೂರ್ತಿ ಗಣಿತವೃತ್ತಾ ಂತ ಆಗ ಸುಲಭಲಭ್ಯ ವಾಗಿದ್ದು ದರಿಂದ ಖಗೋಳವಿಜಾ - ನದ ಮಾತ್ರವೇ ಅಲ್ಲಿ, ಭೌತವಿಜ್ಞಾ ನದ ಮುನ್ನ - ವೃತ್ತದ ಗಣಿತವನ್ನು. ಹರಿಃ ಶ್ರೀ ಓಂ ನಾಮ ಸ್ಯ ಆರಂಭಿಸ ಬೇಕಾಗಿರುತ್ತಿ ತ್ತು. ಹೀಗೆ ಒಂದು ಕಾಲದಲ್ಲಿ ಬೌದ್ಧಿಕ ಕ್ರೀಡೆ ಆಗಿದ್ದುದು ಇನ್ನೊಂದು ಕಾಲದಲ್ಲಿ ವಾಸ್ತವತೆಗೆ ಬೆರೆದ ಭಾಷ್ಯವಾಯಿತು. ಯೂಕ್ಲಿಡ್‌ ಮತ್ತು ಜ್ಯಾಮಿತಿ ಪರ್ಯಾಯ ನಾಮಗಳೆಂದು ಇಂದಿನ ವಿದಾ ್ಯರ್ಥಿಗಳಿಗೆ ಗೊತ್ತಿದೆ: ಜ್ಯಾಮಿತಿಯ ಅಸ್ತಿತ್ವಕ್ಕೆ ಯೂಕಿ ್ಲಡ್‌ನ ಕೊಡುಗೆ ಆ ಮಟ್ಟದ್ದಾಗಿರುವುದೇ "ಇದರ ಕಾರಣ. ಈ ಉನ್ನತ 'ಬಾದ್ಧಿಕ ಕ್ರೀಡೆಯ ನವರು ನಾಜೂಕುಗಳನ್ನು ಅರ್ಥವಿಸಲಾಗದ “ಪ್ರಾಯೋಗಿಕ ಅನ್ವಯ ದೃಷ್ಟಿಯ' (ಅಂದರೆ ಬದುಕಿಗೆ ಹೇಗೆ ಇದು ಸಂಗತವಾಗುತ್ತದೆ ಎಂಬ ಸಂದೇಹ ತಳೆದ) ಒಬ್ಬ ತರುಣ ಯೂಕ್ಲಿಡ್‌ನನ್ನು ಪ್ರಶ್ನಿಸಿದ: “ಅಯ್ಯಾ, ನಿನ್ನ ಈ ಶೋಧನೆಯ ಪ್ರಯೋಜನವೇನು?” ಕುಪಿತನಾದ ಯೂಕ್ಲಿಡ್‌ ಉದ್ಧರಿಸಿದ: “ಇವನಿಗೆ ನಾಲ್ಕು ನಾಣ್ಯ ಕೊಡಿ.” ನಾಣ್ಯದ ಆಕೃತಿಯ ಹಿನ್ನೆಲೆಯಲ್ಲಿಯೂ ಜ್ಯಾಮಿತಿ ಅಂತರ್ಗತವಾಗಿದೆ ಎಂಬುದನ್ನು ಮರೆಯಬಾರದು. . ವಿದ್ಯುತ್ತಿನ ಗುಣಧರ್ಮಗಳ ಸಂಶೋಧನೆ ಯಲ್ಲಿ ಮಗ್ಗ ನಾಗಿದ್ದ ಇಂಗ್ಲೆಂಡಿನ ಮೈಕೆಲ್‌ ಫ್ಯಾರಡೇಯನ್ನು (೧೭೯೧-೧೮೬೭) ಆ ದೇಶದ ಪ್ರಧಾನಿ ಕೇಳಿದ: “ನಿನ್ನ ಈ ಸಂಶೋಧನೆಯ ಪುರುಷಾರ್ಥವೇನು?” ನಿರ್ವಿಕಾರ ಚಿತ್ತದಿಂದ ಫ್ಯಾ ರಡೇ ಉತ್ತ ರಿಸಿದ: “ಒಂದು ದಿನ ನೀನು ವಿದು ತ್ರಿನ ಮೇಲೆ ಕರ ಹೇರಿ ನಿನ್ನ ಬೊಕ್ಕಸ ಸ ಭರ್ತಿಮಾಡಬಲ್ಲೆ . ಣ್ಯ ಪರಾರಿ ಏಕಕಗಳ ಅವಿಭಾಜ್ಯ ತೆಯ ಶೋಧ ಸದ್ಯಕ್ಕೆ ಸ ಕ್ಷ್ಮಾತಿಸೂಕ್ಷ್ಮ ಗಣನೆಗಳನ್ನು ಕಿಪ್ರಾತಿಕ್ಷಿಪ್ರ pee: ನಿರ್ವಹಿಸ ಬಲ್ಲ ಪ್ರಬಲ ಗಣಕಗಳ ನಿರ್ಮಾಣಕ್ಕೆ ಕಾರಣವಾಗಿದೆ. ಇವುಗಳ ಪ್ರಯೋಜನವ್ಯಾಪ್ಪಿಗೆ ಮೇರೆ ಇದೆಯೇ? ಫ್ರಿ ರಾ ಅಹೋಬಲ ಶಂಕರರೊಂದಿಗೆ ಜೀವನವು ನಿಮಗೇನು ಪಾಠ ಕಲಿಸಿದೆ? €ವನದ ಮಹೋದ್ದೇಶವೇನು? * ಇವೆರಡೂ ಬಹು ದೊಡ್ಡ ಉತ್ತರಿಸಲಾಗದ ಪ್ರಶ್ನೆಗಳು; ಅಥವಾ ಉತ್ತರಿಸಲು ಕಷ್ಠ ವಾದ ಪ್ರಶ್ನೆಗಳು, ನನ್ನ ಈ ಎಪ್ಪತ್ತೆರಡು ವರುಷ ಗಳ ಅವಧಿಯಲ್ಲಿ ನನಗೆ ಜೀವನ ಕಲಿಸಲು ಹೋಗಿರುವ ಪಾಠಗಳು ಎಷ್ಟೊ! ಅವುಗಳಲ್ಲಿ ಎಷ್ಟನ್ನು ನಾನು ಕಲಿಯಲು ಸಮರ್ಥನಾದೆ ನೆಂಬುದೇ ಪ್ರಶ್ನೆ... ಬಹು ಮಟ್ಟಿಗೆ ನನ್ನ ಬುದ್ಧಿಗೆ ನಿಲುಕುವ ಪಾಠಗಳು ಬಹು ಸ್ವಲ್ಪ. ಆದರೂ ಇಷ್ಟು ಹೇಳಬಲ್ಲೆ; ಇಡೀ ಜನತೆ, ಅಂದರೆ ಭಾರತದ ಇಡೀ ಮನುಷ್ಯ ವರ್ಗದಲ್ಲಿ, ನಾನೊಬ್ಬ ಅತ್ಯಂತ ಸಾಧಾರಣ ವ್ಯಕ್ತಿ ಎನಿಸಿ- ಕೊಂಡರೂ ಒಮ್ಮೊಮ್ಮೆ ಅದರ ಅಷ್ಟು ಅಂಶ ಗಳಲ್ಲೂ ನನ್ನದಾಗಿರುವುದೊಂದು ಪ್ರತ್ಯೇಕತೆ ಇದೆ. ಅದನ್ನು ಅರಿವಿಗೆ ತಂದುಕೊಂಡಾಗೆಲ್ಲ, ಆ ಮನುಷ್ಯ ವರ್ಗದ ಸಮಸ್ತ ವಿಶೇಷ ಮೌಲ್ಯ ಗಳು ಮುಖ್ಯವಾಗಿ ಎಲ್ಲ ವಿಧಗಳಲ್ಲೂ, ಅತೀ ಉನ್ನತವಾಗಿ ಬೆಳೆದು, ಜೀವನದ ಅತಿ ಮಹತ್ತಾದ ಶಿಖರವನ್ನೇರಲು ಅದಕ್ಕಿರುವ ಸಾಮರ್ಥ್ಯದಲ್ಲಿ, ನನಗೂ ಒಂದು ಪಾಲಿದೆ. ಅದರ ಅಮರತ್ವದಲ್ಲೂ ನನಗೊಂದು ಅಂಶ ಇದ್ದೇ ಇದೆ ಎಂಬ ಭಾವನೆ ಬರಂತ್ತದೆ. ಇದರ ಫಲಿತಾಂಶವಾಗಿ ಇಂದು ಕಾಣಬರುತ್ತಿರುವ, ಒಂದು ಸಂದರ್ಶನ ಡಾ. ಎಸ್‌. ಕ. ಜೋಶಿ ಜಾಗತಿಕ, ಸಾಮಾಜಿಕ ವಿಪರ್ಯಾಸಗಳು, ಆಗಾಗ ಮನಸ್ಸಿನಲ್ಲಿ ಹುಟ್ಟಿಸುವ ಉದ್ವೇಗ, ನಿರಾಶೆಗಳು ಮಾಯವಾಗಿ ಇಡೀ ಮನುಷ್ಯ ವರ್ಗದ ಉಜ್ವಲ ಭವಿಷ್ಯದ ಬಗ್ಗೆ ಉತ್ಸಾಹ ಮೂಡುತ್ತದೆ. ಸಾರ್ಥಕವಾಗಿ ಜೀವಿಸಿರುವುದೇ ಒಂದು ಮಹ ತ್ತಾದ ಅನುಭವ ಎನ್ನಿಸುತ್ತದೆ. ನನ್ನ ದೃಷ್ಟಿಯಲ್ಲಿ ಅದಷ್ಟು ಸಮಗ್ರವಾಗಿ ಸೂಕ್ಷ್ಮವಾಗಿ ಅರ್ಥಮಾಡಿಕೊಂಡು, ಅಷ್ಟೇ ಆಸಕ್ತಿಯಿಂದ, ಶ್ರದ್ಧೆಯಿಂದ ಜೀವನದಲ್ಲಿ “ನಾನು” ಎಂಬುದೇನೆಂದು ಅರಿತುಕೊಂಡು, ಬರಿ ಸುಖವನ್ನೇ ಆಶಿಸುತ್ತ ಹಂಬಲಿಸದೆ, ಕಷ್ಟಗಳಿಗೆ ರೋಸದೇ, ಹೆದರದೆ, ಸಾಮೂಹಿಕ ಕಷ್ಟ ಸುಖಗಳೇ. ತನ್ನವೆಂದು ಅನ್ನಿಸುವಷ್ಟು ಪ್ರಜ್ಞೆಯನ್ನು ಸಂಪಾದಿಸಿಕೊಂಡು, ಇಡೀ ಮನುಷ್ಯ ವರ್ಗದ, ಉನ್ನತಿಗಾಗಿ ಹೋರಾಡು ವುದೇ ಜೀವನದ ಉದ್ದೇಶ. ಧರ್ಮದ ಬಗ್ಗೆ ಹಾಗೂ ದೇವರ ಅಸ್ತಿತ್ವದಲ್ಲಿ ನಿಮ್ಮ 'ಅನಿಸಿಕೆಗಳೇನು? * ಮನುಷ್ಯನ ಇತಿಹಾಸವನ್ನು ಮೂಲದಿಂದ ಅಧ್ಯಯನ ಮಾಡಿದರೆ, ನಮಗೆ ತಿಳಿಯಂವು ದೇನಂದರೆ, ಧರ್ಮ-ದೇವರು ಎಂಬುದು, ಆದಿ ಮನುಷ್ಯನು ಅಂದಿನ ತನ್ನ ವಿಕಾಸದ ಹಾದಿಯಲ್ಲಿ ಹೆಜ್ಜೆಯನ್ನಿರಿಸುವ ಮುನ್ನ ಕಲ್ಪಿಸಿ ೪೧ _ ಏಕಾಕಿಯಾಗಿ ಕಾಲ ಕಿಂಡಿಸೋಟಿದಲ್ಲಿ ಅಹೋಬಲ ಶಂಕರ ಧಾೌರವಾಡದಕ್ಲಿಂದು ಗ್ರಂಥಗಳ ಮಧ್ಯೆ ತಳ್ಳುತ್ತಿರುವಂತೆ ತೋರುವ ಮಧ್ಯಮ ಎತ್ತರದ ಸುಮಾರು ೭೦-೭೪ ವರ್ಷದ ವ್ಯಕ್ತಿಯೊಬ್ಬ ನೋಡಸಿಕ್ಕು ತ್ತಾರೆ. ಅವರೊಂದಿಗೆ ಮಾತಿಗೆ ಮೊದಲು ಮಾಡಿದರೆ ಎಂದೂ ನಿಲ್ಲದ ಗಾಡಿಯಂತೆ ನಿರರ್ಗಳವಾದ ವಾಗ್ದರಿ ಹರಿಯತೊಡಗು ತ್ತದೆ. ಎಷ್ಟೋ ಸಲ ಅವರನ್ನು ತಡೆದು ನಡು ವೆಯೆ ಪ್ರಶ್ನೆ ಕೇಳುವುದು ಕೂಡ ಅಪ್ರಸ್ತುತ ವೇನೋ ಎಂದು ನಿಮಗೇ ಮನದಟ್ಕಾ ಗಿಬಿಡು ತ್ತದೆ. ಅವರೇ ಶ್ರೀ ಅಹೋಬಲ ಶಂಕರ. ಅವರೊಬ್ಬ ಬಹುಭಾಷಾವಿದ. ತೆಲಗು ಅವರ ಮನೆಮಾತು. ಹುಟ್ಟಿದ್ದು ಕರ್ನಾಟಕದಲ್ಲಿ, ಕಲಿತದ್ದು ಕನ್ನಡದಲ್ಲಿ, ಇಂಗ್ಲಿಷಿನಲ್ಲಿ. ದಕ್ಷಿಣದ ಇನ್ನೆರಡು ಭಾಷೆಗಳಾದ ತಮಿಳು, ಮಲೆಯಾಳಿ ಗಳೂ ಅವರಿಗೆ ಗೊತ್ತು. ಬಂಗಾಲಿಯನ್ನು ಆಳವಾಗಿ ಅಭ್ಯ ಸಿಸಿದ್ದಾ ರೆ. ಹಿಂದಿ, ಮರಾಠಿ ಗಳನ್ನು ಓದಿಕೊಂಡಿದ್ದ ರೆ. ಆದರೆ ಜೀವನದ ಬಹುಭಾಗವನ್ನು ಇಂಗ್ಲಿ ಷ್‌ ಪ್ರ ಕ್ರತ್ರಿಕೋದ್ಯಮಿ ಯಾಗಿ ಕಳೆದಿದ್ದಾರೆ. 'ನಿವೃತಿ ತ್ತಿ ಸಮಯದಲ್ಲಿ ಅವರು "ಫ್ರೀ ಪ್ರೆಸ್‌ ಜರ್ನಲ್‌'ನ ಸಹಾಯಕ ಸಂಪಾದಕರಾಗಿದ್ದರು. “ಪಥೇರ್‌ ಪಾಂಚಾಲಿ', “"ಅಪರಾಜಿತೋ', “ಸಾಹಿಬ್‌ ಬೀಬಿ ಔರ್‌ ಗುಲಾಂ' ನಂತಹ ಮಹತೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ತೆ್‌ ಆ. ಓಡ ಎರಾ ಎ ಸತು ಸಹಸ ಅಹೋಬಲ ಶಂಕರ ಆದರ್ಶಗಳ ಕನಸನ್ನು ಎಳವೆಯಿಂದಲೇ ಕಂಡವರು; ಅವುಗಳ ಬೆಂಬ ತ್ತಲು ಎಂದೂ ಹಿಂಜರಿದವರಲ್ಲ. ಬೆಂಗಳೂ ರಲ್ಲಿ ಬಿ.ಎಸ್ಸಿ.ಯಲ್ಲಿ ಓದುತ್ತಿದ್ದೆರಾದರೂ ಪದವೀ ಪರೀಕ್ಷೆ ಮುಗಿಸಲಿಲ್ಲ. ಶಿವಮೊಗ್ಗ -. ನ್ಯಾಯಾಲಯದಲ್ಲಿ ಗುಮಾಸ್ತ ಜಾಗ ಸಿಕ್ಕು ಏಳುವರ್ಷ ದುಡಿದರು. ಆಗಲೇ ಮದುವೆಯೂ ಆಯಿತು. ಮುಂದೆ ಕೆ.ಜಿ.ಎಫ್‌.ಗೆ ಬದಲಿ ಯಾದಾಗ ಒಂದು ವ್ಯಾಜ್ಯದಲ್ಲಿ, ಒಬ್ಬ ಮಾರ- ವಾಡಿ ಮತ್ತು ಒಬ್ಬ ಕಾರ್ಮಿಕನ ನಡುವಿನ ತಂಟೆಯಲ್ಲಿ, ಅವರು ಬಹಿರಂಗವಾಗಿಯೇ ಕಾರ್ಮಿಕನ ಪಕ್ಷ ವಹಿಸಿದರು. ಈ ಅವಧಿಯಲ್ಲಿ ತಾವು ಮಾಡುತ್ತಿದ್ದ ಗುಮಾಸ್ತಗಿರಿ ಅವರಿ ಗೆಂದೂ ಸಮಾಧಾನ ತಂದಿರಲಿಲ್ಲ. ಆಂತರ್ಯ ದಲ್ಲಿ ಅವರ ಆತ್ಮ ಬಂಡೇಳುತ್ತಿತ್ತು, ಈ ವ್ಯವಸ್ಥೆಯ ವಿರುದ್ಧ. ೧೯೪೦ರಲ್ಲಿ ಜರ್ಮನಿ ರಶಿಯದ ಮೇಲೆ ದಾಳಿ ಮಾಡಿದಾಗ ಯುದ್ಧ ಸೇರಬೇಕೆಂದೂ ಅವರು ಹವಣಿಸಿದರು. ೧೯೪೨ ರಲ್ಲಿ ಅಗಸ್ಟ್‌ ಕ್ರಾಂತಿಯ ನಂತರ ಕೆಲಸಕ್ಕೆ ರಾಜಿನಾಮೆಯಿತ್ತು ಚಳವಳಿ ಸೇರಿದರು. ರ್ಥ ಮುಂದೆ ಉಪಜೀವನದ ಪ್ರಶ್ನೆ ಭೂತಾಕಾರ ತಳೆದು ನಿಂತಾಗ ಕಲಕತ್ತೆಗೆ ಹೋದರು. ಅಲ್ಲಿ ಬ್ರಹ್ಮದೇಶದಿಂದ ನಿರಾಶ್ರಿತರಾಗಿ , ಬಂದ ಸಾವಿರಾರು ತೆಲಗು ನಿರಾಶ್ರಿತರ ಪುನರ್ವಸತಿ ಕಾರ್ಯದಲ್ಲಿ ತೆಲಗು ಬಲ್ಲವರೊಬ್ಬರ ಅಗತ್ಯ ಇವರಿಂದ ಪೂರಯಿಸಲ್ಪಟ್ಟಿತು. ಮುಂದೆ ಮುಂಬಯಿಗೆ ಬಂದು ಅಂದಿನ "ಬಾಂಬೆ ಕ್ರಾನಿಕಲ್‌'ನಲ್ಲಿ ಉಪಸಂಪಾದಕನಾಗಿ ತರಬೇತಿ ಪಡೆಯತೊಡಗಿದರು. ೧೯೪೭ರ ಜನೆವರಿ ಯಲ್ಲಿ "ನ್ಯಾಶನಲ್‌ ಸ್ಟ್ಯಾಂಡರ್ಟ್‌' ಸೇರಿ ಕಾಪಾ ಐದು ವರ್ಷಗಳಲ್ಲಿ ಉಪಮಂಖ್ಯ ಸಂಪಾದಕ ರಾದರು. ಅಲ್ಲಿದ್ದಾಗಲೇ ಅವರ ಹೆಂಡತಿ ಕಾಲ ವಾದ ನಂತರ ಕೆಲಸ ಬಿಟ್ಟು ಬೆಂಗಳೂರಿಗೆ ಮರಳಿದರು. ಆಗಲೇ ಪ್ರಸಿದ್ಧ ಬಂಗಾಲಿ ಕೃತಿಗಳ ಕನ ಡೀಕರಣವನ್ನು ಅವರು ಆರಂಭಿ ಸಿದ್ದು « ಕೂಡಲಿ ಚಿದಂಬರಂರವರಂಥ ಖ್ಯಾತ ಪ್ರಕಾಶಕರು ಅವುಗಳನ್ನು ಬೆಳಕಿಗೆ ತಂದಿ ದ್ದಾರೆ. ೧೯೫೭ರಲ್ಲಿ ಮುಂಬಯಿಗೆ ಮರಳಿ ಮೊದಲು "ಫ್ರೀ ಪ್ರೆಸ್‌ ಜರ್ನಲ'ನ್ನು ಉಪಸಂಪಾದಕನೆಂದು ಸೇರಿದರೂ ನಿವೃತ್ತಿ ಸಮಯಕ್ಕೆ ಅವರು ಸಹಾಯಕ ಸಂಪಾದಕರಾ ಗಿದ್ದರು. ದಿ. ಸದಾನಂದರಂಥ ಹೆಸರಾಂತ ಸಂಪಾದಕರೊಂದಿಗೆ ದುಡಿದ ಹೆಮ್ಮೆ ಶಂಕರರದು. ಗಾಂಧಿ, ಮಾರ್ಕ್ಸ್‌ ಇಬ್ಬರ ಪ್ರಭಾವವೂ ಅಹೋಬಲ ಶಂಕರರ ಮೇಲೆ ಗಾಢವಾಗಿರುವು ದನ್ನು ಅವರ ಜೀವನದುದ್ದಕ್ಕೂ ಕಾಣ ಬಹುದು. ಅವರು ತಮ್ಮ ಜೀವನದಲ್ಲಿ ಆಸ್ತಿ ಮಾಡುವುದಕ್ಕೆ ಎಂದೂ ಮಹತ್ವ ನೀಡಲಿಲ್ಲ. ಅವರ ಆರು ಮಕ್ಕಳ (ನಾಲ್ಕು ಹೆಣ್ಣು, ಎರಡು ಗಂಡು) ಮದುವೆಯೂ ಅಂತ ರ್ಜಾತೀಯ ವಿವಾಹವೇ, ಅದೆಲ್ಲಕ್ಕೂ ಸೇರಿ ತಾವು ಒಟ್ಟು ೧೫,೦೦೦ ಕ್ಕಿಂತ ಹೆಚ್ಚೇನೂ ಖರ್ಚು ಮಾಡಲಿಲ್ಲವೆನ್ನುತ್ತಾರೆ ಶಂಕರ. ಅವರ ಸಾಮಾಜಿಕ ದೃಷ್ಟಿ ನಮ್ಮ ಸಂಕುಚಿತ ಮಿತಿಯನ್ನು ಮೀರಿ ಬಲುದೂರ ಚಲಿಸುತ್ತದೆ. ' ಈ ಸಂದರ್ಶನ ಅವರ ಪರಿಪಕ್ವ ಜೀವನದ, ಮಾಗಿದ ವೈಚಾರಿಕತೆಯ, ಸಮತೋಲ ದೃಷ್ಟಿ ಕೋನದ ಮೇಲೆ ಬೆಳಕು ಬೀರುತ್ತದೆ. ಘಿ ೪೪ ಕಸ್ತೂರಿ, ಡಿಸೆಂಬರ್‌ ೧೯೮೬ ಕೊಂಡ ಸಲಕರಣೆಗಳು. ಅವನು ತನ್ನ ಅಂದಿನ ವ್ಯವಸ್ಥೆಯ ಸುರಕ್ಷಿತ ವ್ಯವಹಾರಕ್ಕಾಗಿ, ಶಿಸ್ತಿ ಗಾಗಿ, ಅಳವಡಿಸಿಕೊಂಡ (0111147೩1೧). ತಾತ್ಕಾಲಿಕ ಸೌಕರ್ಯಗಳು ವಿಶ್ವ ಸಮಾಜ ಅಡ್ಡಾದಿಡ್ಡಿಯಾಗಿ ಬೆಳೆದು ಬಂದು ಈಗ ನಿಂತಿ ರುವ ಸ್ಥಿತಿಯಲ್ಲಿ, ಸಾವಿರಾರು ವರ್ಷಗಳಿಂದಲೂ, ಮನುಷ್ಯವರ್ಗದ ಮೇಲು ವರ್ಗಗಳ, ಅಲ್ಬ ಸಂಖ್ಯಾತರು ಎಷ್ಟೋ ಸಾಮಾಜಿಕ ಸೌಖ್ಯಗಳಲ್ಲಿ ಮೇಲೇರಿದ್ದರೂ ಇನ್ನೂ ಮೂಕ ಪ್ರಾಣಿ ಗಳಂತೆಯೇ ಜೀವಿಸುತ್ತಿರುವ ಕೆಳ ಸ್ತರದ ಬಹು ಸಂಖ್ಯಾತರು, ಮೇಲಿನವರ ಸುಖ ಸಂಪತ್ತುಗಳಿ- ಗಾಗಿಯೇ ಹಗಲು ರಾತ್ರಿ ಬೆವರು ಹರಿಸುತ್ತ, ಸುಖವೆಂಬುದೇನೆಂದರಿಯದೇ, ಬರೀ ಕುಡಿತದ ಅಮಲು, ಗಾಢ ನಿದ್ರೆ, ಕಡೆಗೆ ಅಕಾಲ ಮರಣ ಗಳಲ್ಲಿ ಬಿಡುಗಡೆಯನ್ನು ಬಯಸುತ್ತ, ತಮ್ಮ ವ್ಯಕ್ತಿತ್ವದ ಅರಿವೇ ,ಅಕುರಿಸದೆ ಇರಂವಂತೆ ಮಾಡಲು, ಈ ದೇವರು-ಧರ್ಮ ಎಂಬ ಸೌಕರ್ಯ ಗಳು, ಅವರಿಗೆ ಮುರಿಯಲಾರದ ಸಂಕೋಲೆಗಳಾ ಗುವಂತೆ ಅಲ್ಲದೇ ಅವರ ವ್ಯಕ್ತಿತ್ವವು ಎಚ್ಚರ ವಾಗದಂತೆ ಮಾಡುವ ಅಫೀಮಿನಂತೆ ಉಪಯೋಗಿ ಸಲ್ಪಟ್ಟಿವೆ. ಈಗ ವಿಶ್ವದ ಬಹುಭಾಗಗಳಲ್ಲಿ, ಕಾಣಬರುತ್ತಿರುವುದೇನು? ಸಾಮಾಜಿಕ ಹಿಂಸೆ, ಕೊಲೆಗಳು, ರಕ್ತದ ಹೋಳಿಗಳು, ಅನಾಥರ ಹಾಹಾಕಾರಗಳಲ್ಲವೇ? ಇವೆಲ್ಲ ದೇವರ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ! ನಾವು ಮನುಷ್ಯರು, ಮೃಗಗಳಲ್ಲ. ಏಕೆಂದರೆ ಅವಕ್ಕೆ ದೈವಜ್ಞಾನವೂ ಇಲ್ಲ, ಧರ್ಮಜ್ಞಾನವೂ ಇಲ್ಲ. ದೇವರು-ಧರ್ಮ ಎಂಬೀ ಕಲ್ಪನೆಗಳಿಂದ ಮನುಷ್ಯ ವರ್ಗಕ್ಕೆ, ಹಾನಿ ಹೆಚ್ಚಾಗಿದೆಯೋ ಪ್ರಗತಿ ಹೆಚ್ಚೋ ಬ್ಯಾಲನ್ಸ್‌ ಶೀಟ್‌ ಹಾಕಿ ನೋಡಲಿ ಜ್ಞಾನಿಗಳೆನಿಸಿಕೊಂಡ ವರು. ಕನ್ನಡ ವಾಜ್ಮಯ ಎತ್ತ ಸಾಗಿದೆ? ಇತರ ಪ್ರಾದೇಶಿಕ ಭಾಷೆಗಳೊಂದಿಗೆ ಹೋಲಿಸಿದರೆ ಸಾಧನೆ ಎಷ್ಟು? * ಕನ್ನಡದ ಇಂದಿನ ವಾಜ್ಮಯ ವ್ಯಾಸಂಗ ವನ್ನು ನಾನು ವಿಶದವಾಗಿ, ಆಳವಾಗಿ, ಮಾಡುವ ಅವಕಾಶವಿಲ್ಲ. ಏಕೆಂದರೆ, ಮೊದಲಿನಿಂದಲೂ ನನಗೆ ವ್ಯಾಸಂಗ ಮಾಡಲು ಆಸಕ್ತಿ, ಅವ ಕಾಶವಿದ್ದಿತಾದರೂ, ನನ್ನ ಮೂವತ್ತೊಂದ- ನೆಯ ವಯಸ್ಸಿನಿಂದ ನನ್ನ ಬದುಕಿನಲ್ಲಿ ಆದ ದೊಡ್ಡ ಬದಲಾವಣೆಯ ದೆಸೆಯಿಂದ ಕರ್ನಾಟಕ ವನ್ನು ಬಿಟ್ಟು, ಜೀವನೋಪಾಯಕ್ಕಾಗಿ ಮುಂಬಯಿಗೆ ಹೋಗಿ, ಪತ್ರಿಕೋದ್ಯೋಗಿಯಾಗ ಬೇಕಾಗಿ ಬಂತು. ಆಗ ಕನ್ನಡದ ಸಂಪರ್ಕ ಕಡಿಮೆಯಾಯಿತು. ಪತ್ರಿಕೋದ್ಯಮ ರಾಜ ಕೀಯ ಮುಂತಾದವುಗಳಲ್ಲಿ ಆಸಕ್ತಿ ಹೆಚ್ಚಿಸಿಕೊ- ಳೃಬೇಕಾಯಿತು. ಅಲ್ಲದೇ, ಬೇರೆ ಬೇರೆ ಭಾಷೆ ಗಳನ್ನು ಕಲಿತು, ಅವುಗಳ ಸಾಹಿತ್ಯವನ್ನು ಅರಿ ಯುವ ಹಂಬಲ ಹುಟ್ಟಿಕೊಂಡಿತು. ಈ ಕಾರಣ ಕನ್ನಡ ಸಾಹಿತ್ಯದಲ್ಲಿ ಪ್ರಕಟವಾದ ಎಷ್ಟೋ ಕೃತಿಗಳನ್ನೋದಲು ಅವಕಾಶವಾಗಲಿಲ್ಲ. ಅದಾಗ್ಯೂ, ಕೆಲ ಗಮನಾರ್ಹವಾದ ಪುಸ್ತಕ ಗಳನ್ನು ಅರಸಿಕೊಂಡು ಹೋಗಿ ಓದುತ್ತಿದ್ದೆ. ಆದಾಗಿ, ಈ ಲಘು ಪರಿಚಯದ ಆಧಾರದ ಮೇಲೆ, ಹಾಗೂ ಅಲ್ಲಲ್ಲಿ ಬರೆದ ವಿಮರ್ಶಕರ ಲೇಖನಗಳ ಆಧಾರದ ಮೇಲೆ ನಾನು ಹೇಳುವು- ದೇನೆಂದರೆ, ನನಗೆ ಅಷ್ಟೇ ಲಘು ಪರಿಚಯ ವಿರುವ ಬಂಗಾಲಿ, ತೆಲಗು, ಮಲೆಯಾಳ, ಮರಾಠಿ ಸಾಹಿತ್ಯಗಳಲ್ಲಿಯ ಕೆಲ ಅನನ್ಯವಾದ ಕೃತಿಗಳನ್ನು ಹೋಲಿಸಿದರೆ, ಕನ್ನಡದಲ್ಲಿ ಆಗಿರುವ ಪ್ರಗತಿ ಸಾಲದೆನ್ನಿಸುತ್ತದೆ. ಒಂದು ಮುಖ್ಯ ಕಾರಣ. ಬಹಳ ಮಂದಿ ಇಂಗ್ಲಿಷ್‌ ಓದಿದ ವಿದ್ಯಾವಂತರು ಕನ್ನಡ ಪುಸ್ತಕಗಳ ಕಡೆಗೆ ಗಮನ ವನ್ನು ಹರಿಸುವುದೇ ಇಲ್ಲ. ಕನ್ನಡದ ಕೃತಿ ಗಳನ್ನು ಓದುವ ಅಲ್ಪಸಂಖ್ಯಾತ ಶಿಕ್ಷಿತರಲ್ಲಿ, ಇಂಗ್ಲಿಷ್‌ ಮತ್ತು ಇತರ ಭಾಷೆಗಳ ಸಾಹಿತ್ಯದ ಪರಿಚಯವಿಲ್ಲದೇ, ಸುಲಭವಾಗಿ ಮೆಚ್ಚಿ ಕೊಳ್ಳುತ್ತಾರೆ. ಅವರಿಗೆ ತುಲನಾತ್ಮಕ ವಿಮರ್ಶೆಯ ಜ್ಞಾನವಿರುವದಿಲ್ಲ. ಇದರ ಫಲ ವಾಗಿ ಎಷ್ಟೋ ಬಾರಿ, ಇಂಗ್ಲಿಷ್‌ ಮತ್ತು ಬೇರೆ ೨... ಅಹೋಬಲ ಶಂಕರರೊಂದಿಗೆ ಒಂದು ಸಂದರ್ಶನ ಅ ಜೋ ಭಾಷೆಗಳಿಂದ ಕೃತಿಚೌರ್ಯ ಮಾಡಿರುವ ಅನೇಕ ಕೃತಿಗಳಿಗೆ, ಅರ್ಹತೆಯಿಲ್ಲದ ಶ್ಲಾಘನೆ ಮತ್ತು ಪ್ರಚಾರ ಸಿಗುತ್ತದೆ. ಬರಹಗಾರರಲ್ಲಿ ಸೃಜನ ಶಕ್ತಿ ಬೆಳೆಯಬೇಕಾದರೆ, ಸ್ವವಿಮರ್ಶೆಯು ಅವಶ್ಯಕ. ಬೇರೆ ಭಾಷೆಗಳ ಕೃತಿಗಳನ್ನೋದಿ ದಾಗ, ತಮ್ಮವು ಎಷ್ಟು ಕೆಳ ದರ್ಜೆಯವು ಎನ್ನಿಸಿ ದಾಗ, ಉತ್ತಮ ಕೃತಿ ರಚನೆ ಮಾಡಲು ತಮ್ಮಲ್ಲಿಯೇ ಒಂದು ಒಳತೋಟಿಯಾಗುತ್ತದೆ. ಕೇವಲ ಪ್ರಚಾರ, ಆದಾಯ ಮತ್ತು ಪುರ- ಸ್ಕಾರಗಳ ಮೋಹಕ್ಕೆ ಬಲಿಯಾಗದೇ, ಶಾಶ್ವತ ವಾಗಿ ಉಳಿಯುವ ಕನ್ನಡಕ್ಕೆ ಒಂದೇ ಅಲ್ಲದೆ, ದೇಶದ ಮತ್ತು ವಿಶ್ವದ ಇತರ ಭಾಷೆಗಳಲ್ಲೂ ಅನುವಾದಿಸಲು ಯೋಗ್ಯತೆಯುಳ್ಳ ಕೃತಿಗಳನ್ನು ರಚಿಸಲು ಸ್ಫೂರ್ತಿ ದೊರೆಯುತ್ತದೆ. ಇಡೀ ಜೀವನವನ್ನೇ ಸಾಹಿತ್ಯಕ್ಕಾಗಿ ಮುಡಿಪಾಗಿಟ್ಟು, ಫಲಾಪೇಕ್ಷೆ ಇಲ್ಲದೆ, ಬರುವ ಕಷ್ಟ ನಿಷ್ಮುರಗಳಿಗೆ ಸೋಲದೇ, ಅವಧೂತರಂತೆ ಜೀವನ ಕಳೆದು ಸ್ವೇಚ್ಛೆಯಾಗಿ ಕೃತಿಗಳನ್ನು ರಚಿಸಿ, ಬಂಗಾಲಿ, ಹಿಂದಿ, ತಮಿಳು, ತೆಲಗು ಮತ್ತು ಮಲೆಯಾಳಿ ಭಾಷೆಗಳಲ್ಲಿ ನಕ್ಷತ್ರಗಳಂತೆ ವಿರಾಜಿಸುವ ಶರಚ್ಚಂದ್ರ, ವಿಭೂತಿ ಭೂಷಣ, ಕಾಜಿ ನಜೀರುಲ್‌ ಇಸ್ಲಾಮ್‌, ಮುನಷಿ ಪ್ರೇಮಚಂದ, ಗುರುಜಾಡ ಅಪ್ಪಾರಾವ್‌ ಪಂತುಲು, ಸುಬ್ರಹ್ಮಣ್ಯ ಭಾರತಿ, ವೈಕಂ ಮಹಮ್ಮದ ಬಷೀರ್‌ ಮತ್ತು ಪೊಟ್ಟೇಕಾಟ್‌ ಮುಂತಾದ ಪ್ರತಿಭಾವಂತರನ್ನು ಹೋಲುವವರು ನಮ್ಮ ಕನ್ನಡ ಸಾಹಿತ್ಯದಲ್ಲಿ ನನಗೆ ತಿಳಿದಿರುವ ಮಟ್ಟಿಗೆ ಇಬ್ಬರು-ಮೂವರಂ ಮಾತ್ರ. ಇವರು, ಬಡ- ತನಕ್ಕೆ ಹೇಸದೇ, ವಿಮರ್ಶಕರಿಗೆ ಹೆದರದೇ, ಯಾವ ಆಸೆ ಆಮಿಷಗಳಿಗೂ ತಲೆಬಾಗದೇ, ಪ್‌ ಇಡೀ ವಿಶ್ವ ಸಾಹಿತಿಗಳ ಸರಿ ಸಮಾನ ನಿಲ್ಲ ತಕ್ಕವರು ಅವರೇ--ಕೈಲಾಸಂ, ಬೇಂದ್ರೆ ಮತ್ತು ಶಿವರಾಮ ಕಾರಂತರು. ಕೈಲಾಸಂ ಮತ್ತು ಬೇಂದ್ರೆಯವರ ಕೃತಿ ಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸಿದರೆ, ೪೫ ಅವು ಇಡೀ ಸಾಹಿತ್ಯ ಪ್ರಪಂಚಕ್ಕೆ ಕಾಣಿಕೆಗಳಾ ದಾವು. ಕಾರಂತರು “ಚೋಮನ ದುಡಿ'ಯನ್ನು ತಮ್ಮ ಇಪ್ಪತ್ತಾರನೆಯ ಹರೆಯದಲ್ಲಿ ಬರೆದರು. ಈ ಕೃತಿಯನ್ನು, ಅರ್ಹತೆಯಳ್ಳವರು (ಈಗ ಬಂದಿರುವ ಅನುವಾದ ಸಮರ್ಪಕವಾಗಿಲ್ಲ) ಇಂಗ್ಲಿಷಿನಲ್ಲಿ ಅನುವಾದಿಸಿದರೆ, ಇಡೀ ವಿಶ್ವದ ಸಾಹಿತ್ಯಪ್ರೇಮಿಗಳು ಅದನ್ನು ಆದರದಿಂದ ಸ್ವಾಗತಿಸುವರು. ಈ ಕೃತಿಯು ನೋಜಿಲ್‌ ಬಹುಮಾನ ಪಡೆದ ನಾರ್ವೆಯ ಕುಥ್‌ ಹಂಸ ನ್‌ರ "ಗ್ರೋಥ್‌ ಆಫ್‌ ದಿ ಸಾಯಿಲ್‌,' ಮತ್ತು ಡಾಡಿಸ್‌ ಲಾಸ್‌ ಸೇಂಟ್‌ ರೇಮಾಂಟ್‌ ಎಂಬ ಪೋಲಿಶ್‌ ಬರಹಗಾರನ "ದಿ ಪೀಜಂಟ್ಸ್‌' ಎಂಬ ಕಾದಂಬರಿಗಳನ್ನು ನೆನಪಿಗೆ ತರುತ್ತದೆ. “ಚೋಮನ ದುಡಿ'ಯನ್ನು ಪ್ರಪಂಚದ ಯಾವುದೇ ಭಾಷೆಗೆ ಅನುವಾದಿಸಿದರೂ ಎಷ್ಟೇ ಪ್ರಗತಿಯಾಗಿರುವ ದೇಶವಾದರೂ ಸರಿ, ಆ ಭಾಷೆಯ ಜನರು ತಮ್ಮ ಭಾಷೆಯ ಕೃತಿ ಎಂದು ಒಪ್ಪಿಕೊಳ್ಳುವಷ್ಟು ಸಾರ್ವತ್ರಿಕತೆ ಇದೆ ಅದರಲ್ಲಿ. ಈ ಕಾದಂಬರಿ ಪ್ರೇಮಚಂದರ "ಗೋದಾನ' ಎಂಬ ಮಹತ್‌ ಕೃತಿಗೆ ಯಾವುದ ರಲ್ಲೂ ಕಡಿಮೆಯಿಲ್ಲ. ಹೆಸರಿಸಬೇಕಾದರೆ, ಉಳಿದ ಸಾಹಿತಿಗಳಲ್ಲಿ ಇತ್ತೀಚೆಗೆ ತಮ್ಮ ಎಪ್ಪತ್ತಮೂರನೆಯ ವಯಸ್ಸಿನಲ್ಲಿ ಪ್ರೊ. ಸಂ. ಶಿ. ಭೂಸನೂರ ಮಠರು ಬರೆದ ಅವರ ಮೊಟ್ಟ ಮೊದಲನೆಯ ಸ್ವತಂತ್ರ ಕೃತಿಯಾದ "ಭವ್ಯ ಮಾನವ'ವೆಂಬ ಮಹಾಕಾವ್ಯವು ಉದಾತ್ತ ವಿಶ್ವಮಾನವ ವರ್ಗವನ್ನೇ ಉದ್ದೇಶವಾಗಿಟ್ಟುಕೊಂಡು ಬರೆದ ಮೇರು ಕೃತಿಯಾಗಿದೆ. ಇಂದು ಜಾತ್ರಿ ವರ್ಗ, ಮತ ದ್ವೇಷಗಳಿಂದ ಜರ್ಜರಿತವಾಗಿರುವ ಇಡೀ ಮನುಷ್ಯ ಜಾತಿಯ ಪುನರುದ್ಧಾರಕ್ಕೆ ಕವಿ ಭೂಸನ್ಮೂರಮಠರು ತಮ್ಮ ಕಾವ್ಯದ ಮೂಲಕ ದಿವ್ಯವಾದ ಸಂದೇಶ ನೀಡಿದ್ದಾರೆ. ಈಗ ಗದ್ದ, ಪದ್ಯ ನಾಟಕಗಳಲ್ಲಿ ಶಿ ಪ್ರಯೋಗಗಳನ್ನು ನಡೆಸುತ್ತಿರುವ ಅನೇಕ ತ್‌ ಸಕು ತ್‌ ಕ್‌ ೪೬ ಕಸ್ತೂರಿ, ಡಿಸೆಂಬರ್‌ ೧೯೮೬ ಎ ಬರಹಗಾರರಲ್ಲಿ, ಸಾಹಿತ್ಯ ಪ್ರಪಂಚಕ್ಕೆ ಅಲಂ ಕಾರಪ್ರಾಯರಾಗಿರುವಂಥ ಉನ್ನತ ಮಟ್ಟದ ಕೃತಿಗಳನ್ನು ರಚಿಸಲು ಸಾಕಷ್ಟು ಪ್ರತಿಭೆಯಿಲ್ಲ. ತಪಸ್ಸು, ಸಾಧನೆ ಹಾಗೂ ನಿಸ್ವಾರ್ಥತೆ ಮೊದಲೇ ಇಲ್ಲ. ಬಹುಮಂದಿ ಅಗ್ಗದ ಜನ ಪ್ರಿಯತೆ, ಫೆಲೋಶಿಪ್‌, ಮತ್ತು ಪುರಸ್ಕಾರಗಳ ಬೇಟೆಗಾಗಿಯೇ ಕೃತಿರಚನೆ ಮಾಡುತ್ತಿದ್ದಾರೆ. ಇಂಥವರು, ಸ್ಫೂರ್ತಿಗಾಗಿ ತಮ್ಮ ಸಾಮಾನ್ಯ ಜನತೆಯ ನೋವು ನಲಿವುಗಳ ಕಡೆ ಹೋಗದೆ, ಬಹುಮಂದಿಗೆ ಅಪರಿಚಿತವಾಗಿರುವ ವಿದೇಶಿ ಚಲನಚಿತ್ರಗಳ ಅಥವಾ ಸಾಹಿತ್ಯ ಕೃತಿಗಳ ವಸ್ತುಗಳನ್ನು ಅರಸಿಕೊಂಡು ಹೋಗುತ್ತಾರೆ. ಇಂಥವರಿಂದ, ವಿಶ್ವಸಾಹಿತ್ಯಕ್ಕಲ್ಲ, ಕನ್ನಡ ಸಾಹಿತ್ಯಕ್ಕಾದರೂ ಎಂತಹ ಕೊಡುಗೆಗಳು ಸಿಗ ಬಲ್ಲವು? ಬಂಗಾಲಿ ಭಾಷೆಯ ಅಮೂಲ್ಯವಾದ ಸುಮಾರು ೩೫ ಕಾದಂಬರಿಗಳನ್ನು ಕನ್ನಡಿಸಿ, ಕನ್ನಡ ಸಾಹಿತ್ಯದ ಸಂಪದಭಿ ವೃದ್ಧಿ ಮಾಡಿದ ತಾವು, ಇಡಿಯಾಗಿ ಸಾಹಿತ್ಯವು ಮಾನವ ಜೀವನದ ಮೇಲೆ ಮಾಡುವ ಪ್ರಭಾವ-ಪರಿಣಾಮಗಳಾವವು ಎಂಬುದನ್ನು ವಿವರಿಸುತ್ತೀರಾ? * ಸಾಹಿತ್ಯವು ಜನಜೀವನದ ಮೇಲೆ ಮಹತ್ತರ ಪ್ರಭಾವ ಬೀರುತ್ತದೆಂದು, ನನ್ನ ಯೌವನದಲ್ಲಿ ದೃಢವಾಗಿ ನಂಬಿದ್ದೆ. ವಯಸ್ಸು ಬೆಳೆದಂತೆಲ್ಲ ಆ ನಂಬಿಕೆ ಕಡಿಮೆಯಾಗುತ್ತ ಬಂದಿದೆ. ನಾನೀಗ ನೋಡುತ್ತಿರುವಂತೆ, ನಮ್ಮ ಭಾರತೀಯ ಸಮಾಜದ ಮೇಲೆಯೂ ಅಂತಹ ಹೇಳಿಕೊಳ್ಳತಕ್ಕ ಪ್ರಭಾವ ಸಾಹಿತ್ಯದಿಂದ ಆಗಿಲ್ಲ. ಇದಕ್ಕೆ ಅಪವಾದವಾಗಿ ಹಿಂದಿನ ಬಂಗಾಳಿ ಕಾದಂಬರಿಕಾರ ಬಂಕಿಮಚಂದ್ರರ “ಆನಂದ ಮಠ,' “ದೇವೀ ಚೌಧುರಾಣಿ' ಎಂಬೀ ದೇಶಭಕ್ತಿ ಪ್ರಚೋದಿಸುವ ಕಾದಂಬರಿಗಳು ಬಂಗಾಳದ ರಾಜಕೀಯ ಉಗ್ರಗಾಮಿ ಚಳಂವಳಿಗೆ ಬಹುಮಟ್ಟಿಗೆ ಸ್ಫೂರ್ತಿ ಕೊಟ್ಟು ದು ನಿಜ ಅದನ್ನು ಬಿಟ್ಟ ರೆ ಬೇರೆ ಇತರ ಯಾವ ಭಾರತೀಯ ಸಮಾಜದಲ್ಲಿ ಸಾಹಿತ್ಯದಿಂದ ಯಾವ ಪ್ರಭಾವವೂ ಆದಂತೆ ಕಾಣುವುದಿಲ್ಲ. ಇಂಗ್ಲಿಷ್‌ ಸಾಹಿತ್ಯದಲ್ಲಿ ಕೆಲವು ಉದಾಹರಣೆಗಳಿವೆ. ವಿಕ್ಟೋರಿಯನ್‌ ಯುಗದ ಹಿಂದೆ, ಚಾರ್ಲ್ಸ್‌ ಡಿಕನ್ಸ್‌ ಎಂಬ ಕಾದಂಬರಿ ಕಾರನ "ಪಿಕ್‌ವಿಕ್‌ ಪೇಪರ್ಸ್‌”, ಡೇವಿಡ್‌ ಕಾಪರ್‌ ಫೀಲ್ಡ್‌ ನ "ಆಲಿವರ್‌ ಮತ್ತು ನಿಕೋಲಾಸ್‌ ನಿಕ್‌ಲ್‌ಬಿ' ಎಂಬ ಕಾದಂಬರಿಗಳು ಕರುಳು ಕಲಕು ವಂಥ, ಸಾಮಾಜಿಕ ಅನ್ಯಾಯಗಳ ವಾಸ್ತವಿಕ ನಿರೂಪಣೆಯಿಂದಾಗಿ, ಸಾಲಗಾರರ ಬಂದೀಖಾನೆ ಗಳು, ಅನಾಥಾಲಯಗಳು, ಖಾಸಗೀ ಶಾಲೆಗಳು, ಇಂಥವುಗಳಲ್ಲಿ ಆಗುತ್ತಿದ್ದ ಅನೇಕ ಅಮಾನುಷ ಅತ್ಯಾಚಾರ ಅನ್ಯಾಯಗಳನ್ನು ಪಾರ್ಲಿಮೆಂಟಿನ ಕಾನೂನುಗಳ ಮೂಲಕ ನಿವಾರಿಸಲು ಸಾಧ್ಯವಾಯಿತು. ಕ್ರಾಂತಿಗೆ ಮುನ್ನ, ರಷ್ಯದಲ್ಲಿ ಜನಸಾಮಾನ್ಯದಲ್ಲಿ ವಿಚಾರಕ್ರಾಂತಿಯ ಬಿರು ಗಾಳಿಯನ್ನೆಬ್ಬಿಸಿದ ಗೊಗೊಲ್‌, ಚಿಕೋವ್‌, ಟರ್ಗನೇವ್‌, ಟಾಲ್‌ಸ್ಟಾಯ್‌, ಡಾಸ್ಟಾವಸ್ಕೀ ಯಂಥ ಘಟಾನುಘಟಿಗಳ ಪ್ರಭಾವ ಐತಿಹಾಸಿಕ ವಾದದ್ದು. ಅಂತೆಯೇ ಬಹಳ ಹಿಂದೆ, ಫ್ರಾನ್ಸಿ ನಲ್ಲಿ ಆದ ಮೊದಲನೆಯ ಮಹಾಕ್ರಾಂತಿಗೆ ಸ್ಫೂರ್ತಿ ಒದಗಿಸಿದ್ದು, ರೂಸೋ, ವಾಲ್ಪೇರ್‌, ಮಾಂಟಿಸ್ಕೋ ಎಂಬೀ ತ್ರಿಮೂರ್ತಿಗಳ ಸಾಹಿತ್ಯ ಕೃತಿಗಳು. ಹಾಗೆಯೇ ಅಮೇರಿಕದ ಸಂಯುಕ್ತ ಸಂಸ್ಥಾನಗಳಲ್ಲಿ, ನಿಗ್ರೋ ಗುಲಾಮಗಿರಿಯ ವಿರುದ್ಧ ಜನತೆಯಲ್ಲಿ ಆಕ್ರೋಶವೆಬ್ಬಿಸಿದ್ದು ಸಹ ಹ್ಯಾರಿಯಟ್‌ ಬೀಚರ್‌ ಸ್ಟಾವ್‌ ಎಂಬಾಕೆಯ "ಅಂಕಲ್‌ ಟಾಮ್ಸ್‌ ಕ್ಯಾಬಿನ್‌' ಎಂಬ ಕಾದಂಬರಿ. ಈ ಪ್ರಮಾಣದಲ್ಲಿ, ನಮ್ಮ ಭಾರತ ಸಮಾಜದಲ್ಲಿ ಅಂಥ ಹೇಳಿಕೊಳ್ಳುವಂಥ ಪ್ರಭಾವ ಬೀರತಕ್ಕ ಸಾಹಿತ್ಯ . ಇನ್ನೂ ಸೃಷ್ಟಿಯಾಗಿಲ್ಲ. ಅದಕ್ಕೆ ಕಾರಣ, ಸಾಮಾಜಿಕ ಕ್ರಾಂತಿಯಾಗಬೇಕೆಂಬ ಹಂಬಲ ನಮ್ಮ ಬೆಳೆಯುತ್ತಿರುವ ಸಾಹಿತಿಗಳಲ್ಲೇ ಹುಟ್ಟಬೇಕಲ್ಲ? ಈಗಿನ ಸಾಹಿತ್ಯ ಕ್ಷೇತ್ರದಲ್ಲಿ RE ಅಹೋಬಲ ಶಂಕರರೊಂದಿಗೆ ಒಂದು ಸಂದರ್ಶನ ದ ಎ ಆಗುತ್ತಿರುವ ಪ್ರಯೋಗಗಳನ್ನು ನೋಡಿದಾಗ, ಆ ಆಸೆಗೆ ಪುಷ್ಟಿ ಸಿಗುವದಿಲ್ಲ. ಪತ್ರಿಕಾ ವ್ಯವಸಾಯದಲ್ಲಿ ಸುಮಾರು ಮೂವತ್ತು ವರುಷಗಳ ಅಮೂಲ್ಯ ಸೇವೆ ಸಲ್ಲಿಸಿದ ತಾವು, “ಇಂದಿನ ಶತ್ರಿಕೆಗಳು ರಾಜಕೀಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡು ತ್ತಿವೆ” ಎಂಬ ವಿಚಾರಕ್ಕೆ, ಹೇಗೆ ಪ್ರತಿಕ್ರಿಯೆ ನೀಡುತ್ತೀರಿ? * ಇನ್ನೂ ಹೆಚ್ಚು ಕೊಟ್ಟರೂ ಒಳ್ಳೆಯದು. ಏಕೆಂದರೆ, ರಾಜಕೀಯವಾಗಿ, ನಮ್ಮ ಲ ಜನಾಂಗ ಇನ್ನೂ ಎಚ್ಚತ್ತಿಲ್ಲ. ಬಹು ಮಂದಿ ಜನರಿಗೆ “ಡೆಮೊಕ್ರಸಿ” ಎಂಬುದೇ ಅರ್ಥವಾಗಿಲ್ಲ. ಪಾರ್ಟಿಗಳು ಚುನಾವಣೆಗಳಿಂದ ಆರಿಸಿ ಬರು ವುದೇ “ಡೆಮೊಕ್ರಸಿ” ಎಂದು ಬಹಳ ಜನರ ಅಭಿಪ್ರಾಯ, ಅದರ ಫಲಿತಾಂಶ ನೋಡುತ್ತಲೇ ಇದ್ದೇವೆ. ಹಣದ ಆಸೆಯಿಂದಲೋ ದಾಕ್ಷಿಣ್ಯದ ಮತ್ತು ಇತರ ಯಾವುದೇ ಒತ್ತಾಯದಿಂದ ಓಟು ಹಾಕುವುದೇ ಪ್ರಜೆಗಳ ನಿಜವಾದ ನಿರ್ಧಾರ ಎಂಬ ತಪ್ಪೆಣಿಕೆಯಿದೆ. ಪ್ರಜೆಗಳಿಗೆ ನಿಜವಾದ ಅಧಿಕಾರ ಬಂದಾಗಲೇ ಅದು ಪ್ರಜಾ ಪ್ರತಿನಿಧಿ ಪ್ರಭುತ್ವ; ಇಂದಿನ ರಾಜಕೀಯ ಪಾರ್ಟಿಗಳಲ್ಲಿ ಎಷ್ಟು ಮಂದಿ ನಿಜವಾದ ಪ್ರಜೆಗಳ ಹಿತೈಷಿಗಳು? ಪ್ರಜೆಗಳಿಗೆ ಅವರ ನಿಜವಾದ ಮೂಲಭೂತ ಹಕ್ಕುಬಾಧ್ಯತೆಗಳನ್ನು ವಿವರಿಸಿ, ಅವರಲ್ಲಿ ಎಚ್ಚರ ಮೂಡಬೇಕಾದರೆ, ಪತ್ರಿಕೆಗಳ ಮೂಲಕವಲ್ಲದೇ ಬೇರೆಲ್ಲಿ ಸಾಧ್ಯ? ನಮ್ಮ ರಾಜ ಕೀಯ ಕಟ್ಟಡದ ತಳಹದಿ ಭದ್ರವಾಗುವವರೆಗೂ, ಪತ್ರಿಕೆಗಳಲ್ಲಿ ರಾಜಕೀಯವು ಪ್ರಾಧಾನ್ಯ ಪಡೆಯದೆ ವಿಧಿಯಿಲ್ಲ. ಅದಕ್ಕೆ ಈಗಿರುವಂಥ ಪತ್ರಿಕೆಗಳು ಜಾಹೀರಾತಿನ ಮೇಲೆ ಕೀಳು ದರ್ಜೆಯ ಸಿನಿಮಾ ಚಿತ್ರ, ಮಾಸ-ವಾರಭವಿಷ್ಯಗಳಿಂದ ತುಂಬಿರು ತ್ತವೆ. ಅದಾಗಿ, ಹೊಸದಾಗಿ ಅಕ್ಷರಸ್ಥರಾಗುತ್ತಿ ರುವ ಓದುಗರಲ್ಲಿ ಅತ್ಯಂತ ಕೀಳು ದರ್ಜೆಯ ಅಭಿರುಚಿಗಳನ್ನು ಹುಟ್ಟಿ ಸುತ್ತಿರುವ ಪತ್ರಿಕೆಗಳು ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ಜನರಲ್ಲಿ ೪೭ ಮೇಲ್ಮಟ್ಟದ ರಾಜಕೀಯ, ಸಾಮಾಜಿಕ ಪ್ರಜ್ಞೆಗ ಳನ್ನು ಹುಟ್ಟಿಸಬಲ್ಲವೆಂಬುದೊಂದು ದೊಡ್ಡ ಸಂದೇಹ. ಕೊನೆಯದೊಂದು ಪ್ರಶ್ನೆ. ಗಾಂಧೀ ವಾದಿಯಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಧುಮ್ಮಿಕ್ಕಿದ್ದ ತಾವು ಈಗಿನ ಯುವಪೀಳಿಗೆಗೆ ಕೊಡುವ ಸಂದೇಶ ವೇನು? * ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಆಗ ತಾನೆ ಹುಟ್ಟಿದ ಮಗನ ತಂದೆಯಾಗಿದ್ದಾಗ್ಯೂ, ನನ್ನ ನಂಬಿರುವ ಹೆಂಡತಿ ಮಗನ ಭವಿಷ್ಯವನ್ನೇ ಕಡೆಗಣಿಸಿ, ಆವೇಶದಿಂದ "ಕ್ವಿಟ್‌ ಇಂಡಿಯಾ' ಚಳುವಳಿಗೆ ಧುಮ್ಮಿಕ್ಕಿದೆ. ತಕ್ಕ ಶಾಸ್ತಿಯೂ ಆಯಿತು-ಬಡತನ, ಬಂಧು ಬಳಗದಿಂದ ಧಿಕ್ಕಾರ, ನಿರುದ್ಯೋಗ. ಆದರೂ, ಅದೊಂದು ಪರ್ವಕಾಲ ದಂತಾಗಿ ನನಗೊಂದು ಹೊಸ ಜನ್ಮವೇ ಬಂತು. ಮುಂಬಯಿಗೆ ಬಂದು ಪತ್ರಿಕೋದ್ಕೋಗಿ ಆದೆ. ಆಗ ನನ್ನಂತೆಯೇ ಹುಚ್ಚರಾಗಿದ್ದ ಎಷ್ಟೋ ಮಂದಿ ಇದ್ದರು. ಆದ್ದರಿಂದ ನನ್ನ ಹುಚ್ಚುತನ ಅಷ್ಟಾಗಿ ನನ್ನನ್ನು ಬಂಧಿಸಲಿಲ್ಲ. ಈಗಿನ ಕಾಲದ ಯುವಕ ರಲ್ಲಿ ಅಂಥ ಹುಚ್ಚೇರುವುದು ತೀರ ಅಸಂಭವ. ಈಗ ಡಿಸ್ಕೊ...ಕರಾಟೆ ಹುಚ್ಚು. ದೇಶ ಸಮಾಜ ಅಂದರೆ ಅರ್ಥವೇ ಇಲ್ಲ. ಯಾರಿಗೆ ಬೇಕು ಪ್ರಗತಿ? ಆದರೆ, ಈ ಡಿಸ್ಕೋ ಕರಾಟೆ ಹುಚ್ಚಿನ ಯುವ ಪೀಳಿಗೆಯವರು ಎಚ್ಚರದಿಂದಿರ ಬೇಕು. ಎಷ್ಟು ಕಾಲ ನಡೆಯುತ್ತೆ? ಆ ಕಡೆ, ಎಲ್ಲೋ, ಅಮೇರಿಕದಲ್ಲೊ, ಯುರೋಪಿ ನಲ್ಲೊ ಯಾರೋ ಇನ್ನೊಬ್ಬ ಹುಚ್ಚ ಯಾವುದೋ ಅಮಲಿನಲ್ಲಿ ಆವೇಶದಲ್ಲಿ ಒಂದು ಗುಂಡಿಯನ್ನು ಒತ್ತಿದನೆಂದರೆ, ಇಡೀ ಮನುಷ್ಯ ಪ್ರಪಂಚ-- ಕ್ಕಾಪಿಟಾಲಿಸ್ಕಿ ಕಮ್ಯೂನಿಸ್ಟ್‌, ನಾಸ್ತಿಕ ಆಸ್ತಿಕ, ಷಿಯಾ ಸುನ್ನಿ, ಕ್ಯಾಥೋಲಿಕ್‌ ಪ್ರೊಟೆಸ್ಟಂಟ್‌, ಸೀಖ ಹಿಂದು ಮುಸ್ಲಿಮ್‌ ಎಲ್ಲಾ ಗಾಳಿಯಲ್ಲಿ ಗುರುತು ಬಿಡದೆ, ಅದೃಶ್ಯವಾಗುತ್ತದೆ. ಒಂದು ಪಕ್ಷ, ಅದನ್ನು ಡಿ ಸಹ ೪೮ ಹೇಗೋ ತಡೆದರು ಅನ್ನಿ, ಇನ್ನೊಂದೆರಡು ದಶಕಗಳು ಇನ್ನೊಂದು ಶತಮಾನವು ಅನ್ನಿ, ಆ ಭರವಸೆಯಿಂದ ಹಾಗೆ ಉಳಿಯುವ ವಿಶ್ವ ಇನ್ನೇನು ಹದಿನೈದು ವರುಷಗಳಿಗೆ ಇಪ್ಪತ್ತೊಂದನೆ. ಶತಮಾನಕ್ಕೆ ಕಾಲಿಡುತ್ತದೆ; ಆಗ ಪ್ರಪಂಚ ಎಲ್ಲಾ ಕಡೆ ದಾಪುಗಾಲಿನಿಂದ ಮಂನ್ನಡೆಯಂತ್ರಿರುತ್ತದೆ. ಆಗೆಲ್ಲಾ ಕಡೆಯಲ್ಲೂ ಕಂಪ್ಯೂಟರ್‌ (ಮಕ್ಕಾನಿಕಲ್‌ ಮೆನ್‌)ರದ್ದೇ ಆಡ ಳಿತ. ಮನುಷ್ಯರು ಮಾಡುವ ಕೆಲಸಗಳನ್ನು ಒಂದು ಕಂಪ್ಯೂಟರ್‌ ಮಾಡುತ್ತದೆ. ಆಗ ಮನುಷ್ಯರೇನು ಮಾಡಬೇಕು? ಬರೇ ಶ್ರಮ ಜೀವಿಗಳೇ ಅಲ್ಲ, ಲಕ್ಷಾಂತರ ಗುಮಾಸ್ತರು ಅಕೌಂಟಂಟರು ಮ್ಯಾನೇಜರುಗಳು ನಿರುದ್ಯೋಗಿ ಗಳಾಗುತ್ತಾರೆ, ಆಗ, ನೀವೆಲ್ಲ ಏನು ಮಾಡು ತ್ರೀರಿ? ಆಲೋಚಿಸಿ, ಈಗಿನಿಂದ ಸಿದ್ಧರಾಗಿ. ಆಗ ನೀವೆಲ್ಲ ಹೊಸ ಸಮಾಜ ನಿರ್ಮಾಣದಲ್ಲಿ ಕೈಹಾಕಬೇಕಾಗುತ್ತದೆ. ಹಸಿವಿನಿಂದ ನಿರುದ್ಯೋ ಗದಿಂದ, ಶೋಷಣೆಯಿಂದ, ಮೇಲು ಕೀಳೆಂಬ ಅಸಮಾನತೆಯಿಂದ ದಾರಿದ್ರ್ಯ, ರೋಗ, ಮೌಢ್ಯಗ ಳಿಂದ ದೂರ ಅತೀ ದೂರವಾದ ಸ್ವರ್ಗಕ್ಕೆ ಹತ್ತಿರ ವಾದ ಹೊಸ ಸಮಾಜ ನಿರ್ಮಾಣ ಮಾಡಬೇ ಕಾಗುತ್ತೆ. ಇಡೀ ಮನುಷ್ಯ ವರ್ಗದಲ್ಲಿ ವರ್ಣಭೇದ ಎಲ್ಲದ, ವರ್ಗಭೇದವಿಲ್ಲದ, ಮತಭೇದವಿಲ್ಲದ, ಹೊಚ್ಚ ಹೊಸ ಸಮಾಜ ಕಟ್ಟ ಬೇಕಾಗುತ್ತದೆ. ಆ ಸಮಾಜದಲ್ಲಿ ಜೇಲುಗಳಿರುವದಿಲ್ಲ, ಅರಮನೆಗಳು ಮ್ಯೂಜಿಯಂಗಳಾಗುತ್ತವೆ. ದೇವಸ್ಥಾನಗಳು, ಮಸೀದೆಗಳು, ಚರ್ಚುಗಳು ವಿದ್ಯಾಲಯ ಸಭಾ ಮಂದಿರಗಳಾಗುತ್ತವೆ, ಮಾನವನೆಂಬ ಹೊಸ ನಿಜವಾದ ದೇವತೆಯ ಪ್ರತಿಷ್ಠಾಪನೆ, ಉಪಾಸನೆ ಕಸ್ತೂರಿ, ಡಿಸಿಂಬಟ (೪ ಯಾಗುತ್ತದೆ. ಅಲ್ಲಿ ಇಡೀ ಮಾನವ ವರ್ಗ ಒಂದು ಜಾತಿ, ಒಂದು ಪಂಗಡ, ಒಂದು ದಳ ಆಗುತ್ತದೆ. ಯಾರೊಂದಿಗೂ ಪೈಪೋಟಿ ಯುದ್ಧ ಗಳಿರುವುದಿಲ್ಲ. ವಿಜ್ಞಾನ ಸಾಹಿತ್ಯಗಳ ಸಮನ್ವಯ ' ವಾಗಿ, ಆ ತಳಹದಿಯ ಮೇಲೆ ಹೊಸದೊಂದು ಸಂಸ್ಕೃತಿ ಹುಟ್ಟಿಕೊಳ್ಳುತ್ತದೆ. ಆ ಮುನ್ನಡೆ- ಯುತ್ತಿರುವ ಹೊಸ ಮಾನವ ಪೀಳಿಗೆಯವರ ಪಂಕ್ತಿಯಲ್ಲಿ ಸೇರಿಕೊಳ್ಳಲು ನಿವೇಲ್ಲ ದಾಪು ಗಾಲಲ್ಲಿ ದೈತ್ಯ ಹೆಜ್ಜೆಯಲ್ಲಿ ನಾಗಾಲೋಟದಿಂದ ಓಡಿ ಸೇರಿಕೊಳ್ಳಬೇಕಾಗುತ್ತದೆ. ಸಿದ್ಧರಾಗಿ, ಬಿಟ್ಟುಬಿಡಿ ಈಗಿನ ನಿಮ್ಮ ಹವ್ಯಾಸ ಗಳನ್ನ, ನಿಮ್ಮ ಮೋಹಗಳನ್ನ! ನಾಡಿನ ಪ್ರೇಮ - ಇರಲಿ, ಭಾಷಾ ಪ್ರೇಮ ಇರಲಿ, ಆದರೆ ಅದರದರ ಇತಿಮಿತಿಯಲ್ಲಿ. ಆದರೆ ಜೊತೆಗೆ ಮಾನವ ಪ್ರೇಮ ಮಾತ್ರ ಅಮಿತವಾಗಿರಲಿ! ಇಡೀ ಮನುಷ್ಯವರ್ಗದ, ಏಳಿಗೆಗಾಗಿ, ಸದ್ಯಕ್ಕೆ ನಿಮ್ಮ ಹಳ್ಳಿಯ, ನಿಮ್ಮ ಸಣ್ಣ ಜಾಗೆಯ, ವರ್ಗದ, ಭಾಷೆಯ ಕಡೆ ಇರುವ ಆವೇಶ ಅಭಿಮಾನಗಳನು X ತಡೆದಿಟ್ಟುಕೊಂಡು, ಬೇರೆಲ್ಲ ಮನುಷ್ಯ ವರ್ಗ ದೊಂದಿಗೆ ಹೆಜ್ಜೆ ಸೇರಿಸಿ, ಭಾವ ಸೇರಿಸಿ, ದನಿ ಸೇರಿಸಿ ಮುನ್ನಡೆಯಿರಿ, ಈಗಿರುವ ಪ್ರಪಂಚ ನಿಮ್ಮದು, ನಿಮ್ಮ ಮುಂದಿನ ಸಂತತಿಯದ್ದು. ಅದನ್ನೇ ಸ್ವರ್ಗ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಅದನ್ನು ಹಾಳು ಮಾಡಲು, ಧೂಳೀಪಟ ಮಾಡಲು ಯಾವ ಹುಚ್ಚನಿಗೂ ಅವಕಾಶ ಕೊಡಬೇಡಿ. ಎಲ್ಲರೊಂದಿಗೆ ದನಿ ಸೇರಿಸಿ ತಡೆಯಿರಿ ಆ ಗುಂಡಿ ಯೊತ್ತಲಿರುವ ರಾಕ್ಷಸನನ್ನು. ರಾ ಸಕಲೈಶ್ವರ್ಯವುಳ್ಳ ಮಿತ್ರನಿಗೆ ಕೊಡಮ ಉತ್ತಮ ಕಾಣಿಕೆಯೇನು ಗೊತ್ತೆ? ಕಳ್ಳರ ಗಂಟೆ x ಕ ನಾ ಮುಂದೆ ತಾಮುಂದೆ, ಎಲ್ಲರೂ ಮುಂದೆ ಮುಂದೆ, ನೀವೆಲ್ಲಾ ಕುರಿಮಂದೆ ನಾ ಮುಂದೆ ನೀ ಹಿಂದೆ, ನೀ ಮುಂದೆ ನಾ ಹಿಂದೆ, ನಾವಲ್ಲ ಕುರಿಮಂದೆ! ಬೊಂಬಾಯಿ ರೈಲು ನಿಲ್ದಾಣದಲ್ಲಿ ಮೊದಲ ಸಲ ಇಳಿದಾಗ ಉಸಿರು ಕಟ್ಟುತ್ತೋ, ತಲೆ ಚಿಟ್ಟು ಹಿಡಿಯುತ್ತೋ, ಚೀಲ ಕೈ ತಪ್ಪುತ್ತೋ, ಜೇಬೇ ಕತ್ತರಿಸುತ್ತೋ, ಇನ್ನೂ ಏನೇನಾಗುತ್ತೋ ಹೇಳಲು ಬರೊಲ್ಲ. ತೀರ ಹೊಸಬರಾದರೆ ಎಲ್ಲವೂ ಆಗಬಹುದು, ಇಲ್ಲವೆ ಆಗುವ ಹೆದರಿಕೆಯಾದರೂ ಆಗಬಹುದು. ಸಣ್ಣ ಮಕ ೈಳಾಗಿದ್ದಾಗ ಉಗಿಬಂಡಿ ಹೇಗೆ ಓಡುತ್ತೆ ಅನ್ನುವ ಪ್ರಶ್ನೆಗೆ "ಉಗಿ ಉಗು ಳುತ್ತಾ ಓಡುತ್ತೆ' ಎಂದು ಉತ್ತರ ಕಲಿತಿದ್ದೆವು, ಬೊಂಬಾಯಿಗೆ ಬಂದಮೇಲೆ ವಿದ್ಯುತ್‌ ಬಂಡಿ ಹೇಗೆ ಓಡುತ್ತೆ, ಎನ್ನುವುದಕ್ಕೆ ಉತ್ತರ ತಿಳೀತು ಈ ರೈಲು ಬಂಡಿ ಜನಗಳನ್ನು ನುಂಗುತ್ತಲೇ ನಿಲ್ಲುತ್ತೆ, ಉಗುಳುತ್ತಲೇ ಓಡುತ್ತೆ. ಜನಗಳ ಹಿಂಡು ರೈಲು ಬಂಡಿಯಿಂದ, ನಿಲ್ದಾಣದಿಂದ, ಜೊಂಡು ಜೊಂಡಾಗಿ ಹೊರಬರುವುದನ್ನು ನೋಡಿ 364-7 ೪೯ ಉಲ ಬಿ ಬ ಯಿ ಬಯ ಜಪ ಯ ಮಿ ನದಿಯ ಪ್ರವಾಹದಂತೆ, ಇಲ್ಲವೆ ಇರುವೆ ಗುಡ್ಡ ದಿಂದ ಹೊರಬರುವ ಇರುವೆ ಗುಂಪಿನಂತೆ, ಕಾಣುತ್ತದೆ. ರೈಲಿನಿಂದ ಇಳಿದ ತಕ್ಷಣವೇ ಇರುವೆ ಸಾಲು ಶುರುವಾಗುತ್ತೆ ಅನ್ನಬಹುದು. ರೈಲು ನಿಲ್ದಾಣ ದ ಒಂದೊಂದು ಹೆಜ್ಜೆಯನ್ನೂ ಮುಂದಿನವ ಹೆಜ್ಜೆಯೆತ್ತಿದ ಮೇಲೇ ಇಡಬೇಕು. ಮುಂದಿನವನ ಕಾಲಿಗೆ ಕಾಲು, ಅವನ ಬೆನ್ನಿಗೆ ಹೊಟ್ಟೆ, ಅವನ ತಲೆಯ ಹತ್ತಿಸಿಕೊಂಡು, ಹೆಜ್ಜೆಗೆ ಹೆಜ್ಜೆ ಜೋಡಿಸುತ್ತಾ, ತಡವರಿಸಿಕೊಂಡು ನಡೆಯುತ್ತಿದ್ದರೆ ಇರುವೆ ಸಾಲಿನಲ್ಲಿ ಓಡುತ್ತಿರುವ ಇರುವೆಯಂತೆ ಭಾಸವಾಗುತ್ತದೆ. ಬೊಂಬಾಯಿನ ರೈಲು ನಿಲ್ದಾಣದಲ್ಲಿ ಮೊದಲು ಕಾಲಿಟ್ಟಾಗ ಶುರುವಾದ ಇರುವೆ ಸಾಲು ಪ್ರತಿಕ್ಷಣವೂ ಅನುಭವಕ್ಕೆ ಬರುತ್ತಲೇ ಇರುತ್ತದೆ. ಇರುವೆ ಸಾಲಿನಲ್ಲಿ ಕಾಲು ತುಳಿಸಿಕೊಳ್ಳುತ್ತಾ, ಸುಗಂಧ- ಬೆವರು ಬೆರೆತ ವಾಸನೆ ಹೀರುತ್ತಾ, ಬೆವರುತ್ತಾ ಹೊರಗೆ ಬಂದರೆ ಒಂದ್ನಿಮಿಷ ತಂಗಾಳಿ ಇಲ್ಲ ದಿದ್ದರೂ, ಹೊರ ಬಿಸಿ ಗಾಳಿಯಾದರೂ ಬೀಸಿ ಲಿ ಜುಟ್ಟಿಗೆ ಬು ಕೆ. ಚಂದ್ರಮೌಳಿ ನಿಟ್ಟುಸಿರು ಬಿಡುತ್ತೀರಿ. ಆದರೆ, ಒಂದೇ ನಿಮಿಷ. ಆ ನಂತರ ಬಸ್ಸು, ಆಟೋ, ಟ್ಯಾಕ್ಸಿ ಏನು ಹಿಡಿಯಲು ಹೊರಟರೂ ಮತ್ತೆ ಇರುವೆ ಸಾಲಿನಂತೆ ಕ್ಯೂ ನಿಲ್ಲಲೇಬೇಕು. ಯಾವನೋ ಒಬ್ಬ ಸಾಲು ಬಿಟ್ಟು ಮುಂದೋಡಿದರೆ ಮಿಕ್ಕವ ರೆಲ್ಲಾ ಕೂಗಿ, ಹಾಹಾಕಾರವೆಬ್ಬಿಸಿ, ಅವನನ್ನು ಹಿಂದಕ್ಕಟ್ಟುತ್ತಾರೆ. ಹಾಗೆ ನೋಡಿದರೆ, ಇರುವೆ ಸಾಲಿನ ಶಿಸ್ತು ಪರಿಪಾಲನೆ ಇಲ್ಲಿ ಚೆನ್ನಾಗೇ ನಡೆ ಯುತ್ತದೆ. ವಿಮಾನದಿಂದ ಇಳಿಯುವಾಗ ಆಕಾಶದಿಂದಲೇ ನಿಮಗೆ ಇರುವೆ ಸಾಲಿನ ಪರಿಚಯವಾಗುತ್ತದೆ. ಹಾಗೆ ಮೇಲಿನಿಂದ ನೋಡಿದಾಗ ಇಡೀ ಬೊಂಬಾಯಿ ನಗರವೇ ಒಂದು ಇರುವೆ ಸಾಲಿನಂತೆ ಕಾಣಿಸುತ್ತದೆ--. ಸಾಲು ಸಾಲಾಗಿ ಕಡ್ಡಿಪೆಟ್ಟಿಗೆ ಜೋಡಿಸಿದಂತಿರುವ ಕಟ್ಟಡಗಳು, ಸಾಲು ಸಾಲಾಗಿ ರಸ್ತೆಯ ಮೇಲೆ. ಓಡಾಡುವ ಬಸ್ಸು, ಕಾರುಗಳು, ಸಾಲು ಸಾಲಾಗಿ ಒಂದರ ಹಿಂದೆ ಒಂದು ಎಡೆಬಿಡದೆ ಓಡುತ್ತಿರುವ ಲೋಕಲ್‌ ಟ್ರೇನಿನ ಡಬ್ಬಗಳು-- ಒಟ್ಟಿನಲ್ಲಿ ಮೇಲಿನಿಂದ ಕಾಣುವ ದಿಗ್ನರ್ಶನ ಇರುವೆ ಸಾಲುಗಳದ್ದು | ಜಾಗ ಸಾಲ್ಲೂಂತ ಗಗನ ಚುಂಬಿ ಕಟ ಸಿ ಡಗಳನ್ನೇನೊ ಕಟ್ಟಿ ಸುತ್ತಾರೆ. ಆದರೆ ಮೇಲೆ ಹತ್ತಿದವರೆಲ್ಲಾ ಕೆಳಗಿಳಿಯಲೇಬೇಕಲ್ಲ. ಕೆಳಗಿಳಿದು ರಸ್ತೆಗೆ ಬಂದಾಗ ಅಲ್ಲಿ ಜನ, ಆಟೋ, ಬಸ್‌, ಟ್ಯಾಕ್ಸಿ, ಕಾರುಗಳ ಗಜಿಬಿಜಿಯಲ್ಲಿ ಓಡಾ ಡಲು ಕಿಂಚಿತ್ತೂ ಜಾಗವಿಲ್ಲದೆ ರಸ್ತೆಗಳಲ್ಲೆಲ್ಲಾ ಬಿಕ್ಕಟ್ಟೋ ಬಿಕ್ಕಟ್ಟು-- ಟ್ರಾಫಿಕ್‌ ಜಾಮ್‌! ಟ್ರಾಫಿಕ್‌ ಜಾಮ್‌ ಆದಾಗ ಕಾರು ಬಸ್ಸುಗಳ ಸಾಲು ಇರುವೆ ಸಾಲಿನಂತೆಯೇ ಒಂದಕ್ಕೊಂದು ಕಚ್ಚಿಕೊಂಡು ಹೋಗುತ್ತವೆ. ಇಷ್ಟು ಸ ಎತ್ತರದ ಕಟ್ಟಡಗಳನ್ನು ಕಟ್ಟಿದವರು ರಸ್ತೆಗಳನ್ನೂ ಎಂಟು ಹತ್ತು ಹಂತಗಳಲ್ಲಿ ಕಟ್ಟಿದ್ದರೆ, ಎಲ್ಲರೂ ವಿವಿಧ ಹಂತಗಳ ರಸ್ತೆಗಳಲ್ಲೇ ಓಡಾಡಬಹುದಿತ್ತಲ್ಲ, ಅರ್ಧ ಕ್ಕಿಂತಲೂ ಹೆಚ್ಚು ಜನ ಗಾಳಿಯಲ್ಲಿ ಓಡಾಡ- ಬಹುದಿತ್ತಲ್ಲಾ, ಆವರಿಗೆಲ್ಲಾ ನೆಲದ ರಸ್ತೆಗೆ ಇಳಿಯುವ ಅವಶ್ಶಕತೆಯೇ ಇರುತ್ತಿರಲಿಲ್ಲವಲ್ಲ, ಎಂದು ಇರುವೆ ಸಾಲಿನಂತೆ ಯೋಚನೆಯ ಸಾಲೂ ಬಂತು, ಏನು ಬಂದರೇನು, ಬೊಂಬಾಯಿ ಜನ ಕಸ್ತೂರಿ, ಡಿಸೆಂಬರ್‌ ೧೯೮೬ ತ pk ಆಕಾಶದಲ್ಲೂ ಇರುವೆ ಸಾಲು ನಿಲ್ಲಿಸುತ್ತಾರೆ. ಇರುವೆ ಸಾಲಿನಂತೆ ನಿಲ್ಲುವುದು ಬೊಂಬಾಯಿನ ನೆಲದ ಗುಣ ಅನ್ನಿಸುತ್ತದೆ. ಒಂದೊಂದು ಜಾಗಕ್ಕೆ ಒಂದೊಂದು ವಿಶಿಷ್ಠ ಥೈ ಗುಣ ಆಂಟಿ ಕೊಂಡಿರುತ್ತದೆ, ಆ ಗುಣಕ್ಕೆ ಅಲ್ಲಿಯ ನೆಲದ ಪ್ರಭಾವವೇ ಕಾರಣವಾದ್ದ ರಿಂದ, ಆ ವಿಶಿಷ್ಟ ಗುಣವನ್ನೂ ನೆಲದ ಗುಣವೆಂದೇ ಕರೆಯುವುದು ವಾಡಿಕೆ. ಉದಾಹರಣೆಗೆ, ಮೀರತಿನ ನೆಲದ ಗುಣ ಒರಟುತನ, ಚೋಟಾನಾಗಪುರದ ಗುಣ ಕಾಮುಕತೆ, ಆಹಮಾದಾಬಾದಿನ ನೆಲದ ಗುಣ ವ್ಯವಹಾರ ಬುದ್ಧಿ, ಧಾರವಾಡದ ನೆಲದ ಗುಣ ಕವಿತ್ವ, ಲೂಧಿಯಾನದ್ದು ನಕಲೀತನ... ಇದೇ ರೀತಿ ಬೊಂಬಾಯಿನ ನೆಲದ ಗುಣ ಇರುವೆ ಸಾಲು. ಅದ್ಯಾಕೆ, ಇಡೀ ಬೊಂಬಾಯಿನ ನೆಲವೇ ಕ್ಕೂನಂತೆ ಉದ್ದುದ್ದಕ್ಕೇ ಬೆಳೆದುಕೊಂಡಿದೆ. ಇಲ್ಲಿ ಏನೇ ಬೇಕಾದರೂ ಮೊದಲು ಇರುವೆ ಸಾಲಿನಂತೆ ಇರುವೆ ಸಾಲು ೫೧ ನಿಂತುಬಿಡಬೇಕು. ಈ ಇರುವೆ ಸಾಲು ಬರೀ ಬಸ್‌, ರೇಷನ್‌ ಅಂಗಡಿ, ಸಕ್ಕರೆ, ಸೀಮೆ ಎಣೆ ಗೇ ಸೀಮಿತವಾಗಿಲ್ಲ, ಎಲ್ಲಾ ಕಡೆಯೂ ಸಾಲೇ ಸಾಲು. ಅಮೇರಿಕಕ್ಕೆ ಹೋಗಲು ವಿಸಾಕ್ನೋ- ಸ್ಮರ ನನ್ನ ಸ್ನೇಹಿತ ಇರುವೆ ಸಾಲಿನಲ್ಲಿ ಐದು ಗಂಟಿ ಕಾಲ ನಿಂತಿದ್ದ. ಇರುವೆ ಸಾಲಿನಿಂದ ರೊಚ್ಚಿಗೆದ್ದ ಇನ್ನೊಬ್ಬ ಬೆಳಿಗ್ಗೆ ನಾಲ್ಕುಗಂಟೆಗೇ ವಿಸಾಕ್ಕೋಸ್ಕರ ಕಾದು ನಿಂತನಂತೆ. “ಅಲ್‌ ಕಣಯ್ಯ. ಎಂಟು ಗಂಟೇವರೆಗೂ ನಿದ್ದೇನು ಕೆಟ್ಟು ಕಾಯಬೇಕಾಯ್ತಲ್ಲಯ್ಯ!” ಅಂದಾಗ, ಅವನು ವಿಜಯೋತ್ಸಾಹದಿಂದ ನಕ್ಕು “ಆದ್ರೇನು, ಆ ಇರುವೆ ಸಾಲಿನಲ್ಲಿ ಇನ್ನೊಬ್ಬರ ಬೆನ್ನು ನೋಡ್ತಾ ನಿಲ್ಲೋದು ತಪ್ಪಿಸಿಕೊಂಡೆನೋ ಇಲ್ಲವೋ, ಅದು ಮುಖ್ಯ” ಎಂದು ಹೇಳಿದ. ಇದೇ ರೀತಿ ಮದುವೆ ಮನೆಯ ಬೂಫೆ ಊಟಕ್ಕೆ ನಿಂತರೂ ಇರುವೆ ಸಾಲು, ವಿಮಾನ ಅಥವಾ ರೈಲು ತಿಕೇಟಿಗೆ ನಿಂತರೂ ಸಾಲು, ಶಾಲೆಗೆ ಮಕ್ಕಳ ಪ್ರವೇಶಕ್ಕೆ ಹೊರಟರೂ ಅಷ್ಟೆ, ಮಸಣಕ್ಕೆ ಮಣು ಮಾಡಲು ಹೊರಟರೂ ಅಷ್ಟೆ, ಎಲ್ಲೆಲ್ಲೂ ಇರುಷೆ ಸಾಲಿನ ಅವಾಂತರವೇ ಅವಾಂತರ. ಬರೀ ಅವಾಂತರವಷ್ಟೇ ಅಲ್ಲ, ಬಸ್‌ ಕಂಡಕ್ಟರನಿಂದ ಹಿಡಿದು ಟೆಲಿಫೋನ್‌ ಇಲಾಖೆಯ ರಿಕಾರ್ಡ್‌ವರೆಗೆ ಎಲ್ಲೆಲ್ಲೂ “ಇರುವೆ ಸಾಲು ನಮಗೆ, ನಿಮಗೆ, ಎಲ್ಲರಿಗೂ ಒಳ್ಳೆಯದು. ಸಾಲಾಗಿ ನಿಲ್ಲಿರಿ” ಎನ್ನುವ ವ್ಯಾಖ್ಯಾನ ಬೇರೆ! ಈ ಅವಾಂತರವೇ ಬೇಡವೆಂದು ಸಿದ್ಧಿ ವಿನಾಯಕನ ಮಂದಿರಕ್ಕೆ ಹೋದರೂ ಅಲ್ಲಿ ಕೇವಲ ಒಂದೂವರೆ ಮೈಲಿ ಯಷ್ಟು ಸಾಲು! ಹಾ! ಅಂದಹಾಗೆ ಒಂದು ಕಡೆ ಮಾತ್ರ ಇರುವೆ ಸಾಲಿಲ್ಲ ಅಂತ ಕೇಳಿ ಆಶ್ಚರ್ಯ ಪಡಬೇಡಿ. ಕುಟುಂಬ ಯೋಜನೆಯ ಶಿಬಿರದಲ್ಲಿ ಮಾತ್ರ ಇರುವೆ ಸಾಲಿರಲಿ, ನೊಣ ಹೊಡೆಯಲೂ ನಾಲ್ಕು ಜನ ಇರುವುದಿಲ್ಲ. ೫೨ ಕಸ್ತೂರಿ, ಡಿಸೆಂಬರ್‌ ೧೯೮೬ ದೊಡ್ಡ ಗಗನಚುಂಬಿ ಕಟ್ಟಡದ ಪಕ್ಕವೇ ಕೊಳಚೆ “ ಪ್ರದೇಶದ ಗುಡಿಸಲುಗಳಿರುವುದು ಮುಂಬಯಿಯ ಒಂದು ವೈಚಿತ್ರ್ಯ. ನಿದ್ದೆಯೊಂದು ಬಿಟ್ಟು ಅವರ ದಿನನಿತ್ಯದ ಕಾರುಭಾರೆಲ್ಲಾ ಹೊರಗಡೆಯೇ. ರೈಲ್ವೇ ಹಳಿಯ ಪಕ್ಕದಲ್ಲಿ ಚಂಬುಹಿಡಿದು ಕೂರುವುದು, ಒಡಕಲು ಪೈಪಿನ ಕೆಳಗೆ ಮುಖ ತೊಳೆಯುವುದು, ಇತ್ಯಾದಿ ಎಲ್ಲವೂ ನೀಲಾಕಾಶದ ಕೆಳಗೆಯೇ, ದೇಶಾವಿಶಾಲ ವಾದ ಜಾಗದಲ್ಲಿಯೇ ನಡೆಯುತ್ತ ಹೀಗಿರು ವಾಗ, ' ಮೊನ್ನೆ ನಮ್ಮ ಹದಿನೈದನೇ ಮಹಡಿ ಯಿಂದ ಕೆಳಗೆ ನೋಡಿದರೆ, ಅಲ್ಲಿಯ ಕೊಳಚೆ ಪ್ರದೇಶದವರೆಲ್ಲಾ ಬೆಳಗಾಗೆದ್ದು ಇರುವೆ ಸಾಲಿ- ನಂತೆ ಸಾಲುಗಟ್ಟಿ ನಿಂತಿದ್ದನ ನ್ನು ೋಡಿ ಆಶ್ಚರ್ಯವಾಯಿತು. “ಇಷ್ಟು ಮುಂಚೆ, ಅದ್ಯಾವ ರೇಷನ್‌ ಅಂಗಡಿಯ ಮುಂದೆ ಕ್ಕೂ ?' ಎಂದು ಯೋಚಿಸಿದೆ. ಆ ಇರುವೆಸಾಲು ಕೈಯಲ್ಲಿ ಡಬ್ಬ ವನ್ನು ಹಿಡಿದು ನಿಂತದ್ದು ಸೀಮೆ ಎಣ್ಣೆ ಗಲ್ಫ ಸಕ್ಕ ರೆಗಲ್ಲ, ಸಿನೆಮಾ ಟಿಕೆಟ್‌ಗಲ್ಲ, ಹೊಸೆದಾಗಿ ಕಟ್ಟೆ ದ್ದ ಸಾರ್ವಜನಿಕ ಶೌಚಾಲಯಕ್ಕೆ ಹೋಗಲು! ಸೀಮೆ” ಎಣ್ಣಿ ಗೆ, ಬಸ್ಸಿಗೆ, ಸಕ್ಕ ರೆಗೆ ಕ್ಕೂ ನಿಂತು ಗಂಟೆಗಟ್ಟಲೆ” ಕಾಯದೆ ನಿಲ್ಲುವುದು ವಿಧಿಯಿಲ್ಲ, ಸುಲಭ. "ಆದರೆ, ಬೆಳಗಾಗೆದ್ದು ರುಾಡಿಸಿಕೊಂಡು ಬರುವ ಹೊಟೆ ಶಯ ಒತ್ತ ಡವನ್ನು ಎಡಗೈ ೈಯಲ್ಲಿ ಅದುಮಿ, ಬಲಗೈ ಯಲ್ಲಿ ಡಬ್ಬ "ಬಡಿದು ತನ್ನ ಸರದಿಗಾಗಿ ಕೆಟ್ಟ ವಾಸನೆ” ಕುಡಿಯುತ್ತಾ ಕಾಯು ದೆಂದರೆ,. . ಅಬ್ಬ!! ಬೊಂಬಾಯಿ ಇರುವೆ ಸಾಲಿನ ಶಿಸ್ತಿಗೆ ಎಂತಹವರಾದರೂ ತಲೆಬಾಗಿಸಬೇಕು, ಹೊಟೆ ಹಯನ್ನೂ ಬಗ್ಗಿಸಬೇಕು, ಮೂಗಿನ ಮೇಲೆ ಬೆರಳೇಕೆ ಕೈಯ್ಯನ್ನೇ ಇಡಬೇಕು!! ಅಂತೂ ಇರುವೆ ಸಾಲಿನ ಪ್ರಭಾವ ಕೊಳಚಿ ಪ್ರದೇಶದವರಿಗೂ ಇದೆ, ಮಧ್ಯ ಮ ತರಗತಿಯ ವರಿಗೂ ಇದೆ. ಈ ಇರುವೆಸಾಲಿನ ಶಿಸ್ತಿನಿಂದ ಪಾರಾದವರೆಂದರೆ ಶ್ರೀಮಂತರೊಬ್ಬ ರೇ. ಅವರು ಯಾವುದಕ್ಕೂ ಕ್ಕೂ ನಿಲ್ಲಬೇಕಿಲ್ಲ. "ಒಂದು ವೇಳೆ ಎಲ್ಲಾದರೂ "ಎಲ್ಲಲೇಬೇಕಾದರೆ. ಅವರ ಬದಲಾಗಿ ಬೇರೆ ಯಾರಾದರೂ ನಿಂತು ಇವರಿಗೆ ಕ್ಯೂನ ಅವಾಂತರ, ತಲೆನೋವನ್ನು ತಪ್ಪಿಸುತ್ತಾರೆ. ನನ್ನ ಈ ಅಭಿಪ್ರಾಯ ತಿಳಿದ ಶ್ರೀಮಂತ ಸ್ನೇಹಿತ ರೊಬ್ಬರು ರೇಗಿದರು. “ಥತ್‌, ಈ ಮಿಡಲ್‌ ಕ್ಲಾಸ್‌ ಜನ ಇದ್ದಲ್ಲೆಲ್ಲಾ ಮೀಡಿಯೋಕರ್‌ ವಿಚಾರಗಳೇ ಬರುತ್ತವೆ! ಹಾಳು ಜನರು” ಅಂದರು. ಏನಾಯ್ತು ಸರ್‌, ಅಂದೆ. ರೇಸ್‌ ಕ್ಲಬ್‌ನ ಹೊಸ ಕಾರ್ಯದರ್ಶಿ ಅಂತಾನಂತೆ “ಕುದರೆ ರೇಸ್‌ಗೆ ಯಾಕಿಷ್ಟು ಗಲಾಟೆ ಸಾರ್‌? ಒಂದರ ಹಿಂದೆ ಒಂದು ಕುದುರೆಯನ್ನು ಇರುವೆ ಸಾಲಿನಂತೆ ಸಾಲಾಗಿ ಬಿಟ ರೆ ಸರಿ ಸಾರ್‌” ಅಂತ. “ಅವನೊಬ್ಬ ಮೂಢ, ಮುಠ್ಕಾಳ!” ಎಂದು ಇನ್ನೂರೇಗಿದರು. ಅವರ ಸಿಟ್ಟು ಶೃ ನೋಡಿ ಇರುವೆ ಸಾಲಿನ ಶಿಸ್ತು ಎಷ್ಟು ವಿಪರೀತಕ್ಕೆ ಹೋಗ- ಬಹುದು ಅಂದುಕೊಂಡೆ. ನನ್ನ ಲಕನೋ ಸ್ನೇಹಿತ ಒಬ್ಬ ರಸಿಕಲಾಲ. ಪ್ರತಿ ಶನಿವಾರ ರಾತ್ರಿಯೂ ಅವನು ಮೆಹಫಿಲ್‌, ಮುಷಾಯಿರಾ, ಮುಜಿರಕ್ಕಾಗಿ ಹೊರಹೋಗಲೇ ಬೇಕು. ಮೊನ್ನೆ ಅವನು ಬೊಂಬಾಯಿಗೆ ಬಂದು ಇಲ್ಲಿಯ ಕಿಂಪುದೀಪ ದ ಮನೆಯೊಂದಕ್ಕೆ ಹೋಗಿ ಅರ್ಧಗಂಟೆಯಲ್ಲೇ ವಾಪಸ್ಸು ಬಂದ. "ಮಕ್ಕಿ ಕಿ ಏನಾಯ್ತೋ, ಅಂದೆ. “ಥತ್‌, ನೀವು ಹಾಳು ಬೊಂಬಾಯಿ ಮಂದಿ, ಅಲ್ಲೂ ಕೂ ನಿಲ್ಲಿಸಿ, ನಿಮ್ಮ ಸರದಿಗೆ ಕಾಯಿರಿ ಅಂತೀರಿ. ಅದ್ಕೇ ಓಡಿ ಬಂದೆ” ಅಂದ. “ಒಟ್ಟಿನಲ್ಲಿ ಬೊಂಬಾಯಿ ಹಾಳಾಯ್ತು. ಶಶ್ರೀಮಂತರೇನು, ಬಡವರೇನು, ಎಲ್ಲರೂ ಇರುವೆ ಸಾಲಿನಲ್ಲಿ ನಿಂತು ಬಯ್ಯ ಲೇ ಬೇಕು” ಎಂದು ಬೈದ. "ಹೀಗೆ, ಬಡವ ಬಲಿದ ಅನ್ನದೆ ಇರುವೆ ಸಾಲಿನ ಶಿಸ್ತು ಇಲ್ಲಿ ಎಲ್ಲರಿಗೂ ಅನ್ನ ಯಿಸುತ್ತ ml ಲಕನೋದವ. ಆಪ್‌: ಪಹಿಲೆ, ಪ್‌ ಪಹಿಲೆ ಅನ್ನುತ್ತಿ ದ್ದಾ ಗ ಬೊಂಬಾಯಿನವ ಇರುವೆ ಸಾಲಿನ ಬಗ್ಗೆ ಹೇಳಿದೆ ಶಾಹಿರಿಯನ್ನು ಕೇಳಿ-- ನಾಮುಂದೆನೀ ಹಿಂದೆ, ನೀ ಸಾಲೊಡೆದು ಮುಂದೆ, ಇಲ್ಲಿಗೇಕೆ ಬಂದೆ? ನೀನೆಲ್ಲಿಂದ ಬಂದೆ, ನೀ ನಡಿ ಹಿಂದೆ ಹಿಂದೆ ನಾವಲ್ಲ ಕುರಿ ಮಂದೆ! (ಕೃಷೆ; ಆಕಾಶವಾಣಿ ಮುಂಬಯಿ) LPB ಅಲ್ಲದೆ ಅಸಡೋರಾ ಡಂಕನ್‌ ಜಗತ್ತನ್ನೇ ಕುಣಿಸಿದ ನೃತ್ಯಗಾತಿ ದ” ()0ಗೀತ, ಸಾಹಿತ್ಯ, ಚಿತ್ರ ರಚಿನೆಗಳಂತೆ ನೃತ್ಯವೂ ಒಂದು ಅಭಿವ್ಯಕ್ತಿ ಮಾಧ್ಯಮ. ಒಬ್ಬ ಕಲಾವಿದ ತನ್ನ ಅನುಭವಗಳನ್ನು, ಅನಿಸಿಕೆ ಗಳನ್ನು ಹೊರ ಜಗತ್ತಿಗೆ ಕಾಣಿಸುವ ಪ್ರಯತ್ನ ಗಳಲ್ಲಿ ನೃತ್ಯವೂ ಒಂದು. ಬೇರೆ ಬೇರೆ ದೇಶ ಗಳಲ್ಲಿ ಬೇರೆ ಬೇರೆ ಎಧದ ನೃತ್ಯ ಪ್ರಕಾರಗಳಿವೆ. ಕಾಲ ಕಾಲಕ್ಕೆ ಬದಲಾಗುತ್ತ, ಹಳೆಯದನ್ನು ಮರೆಯದೆ, ಹೊಸತನ್ನು ಮೈಗೂಡಿಸಿಕೊಂಡು ನೃತ್ಯ ಕಲೆ ಬೆಳೆಯುತ್ತಿದೆ. ಅಮೇರಿಕದಂತಹ ಕಾರು-ಟಿ.ವಿ. ಕಾರ್ಯಾನೆಗಳಂತಹ ನಿರ್ಜೀವ ವಸ್ತುಗಳ ದೇಶದಲ್ಲೂ ನೃತ್ಯ ಜನಪ್ರಿಯತೆ ಗಳಿಸಿದೆ. ಈ ಶತಮಾನದಲ್ಲಿ ಅಮೇರಿಕವನ್ನಷ್ಟೇ ಪ್ರಪಂಚವನ್ನೇ ತನ್ನ ನೃತ್ಯದಿಂದ ಬೆರಗುಗೊಳಿಸಿದಾಕೆ ಇಸಡೋರಾ ಡಂಕನ್‌. ಸಮಕಾಲೀನ ಪಾಶ್ಚಾತ್ಯ ನೃತ್ಯದ ಮೇಲೆ ಇಸಡೋರಾ ಗಾಢವಾದ ಪ್ರಭಾವ ಬೀರಿದ್ದಾಳೆ. ಇಸಡೋರಾ ಹುಟ್ಟಿದ್ದು ೧೮೭೮ರಲ್ಲಿ ಅಮೇರಿಕದ ಸಾನ್‌ ಫ್ರಾನ್ಸಿಸ್ಕೋದಲ್ಲಿ. ಅವಳ ತಂದೆ ಪೋಲೀಸರ ಕಣು ತಪ್ಪಿಸಿ ಓಡಾಡು- ತ್ತಿದ್ದ. ಕೊನೆಗೆ ಮನೆ” ಬಿಟ್ಟು ಎಲ್ಲಿಗೋ ಎ ತಿ ಮುನಿಯಾಲ್‌ ಗಣೇಶ ಶೆಣೈ ಹೊರಟ. ನಾಲ್ವರು ಮಕ್ಕಳಲ್ಲಿ ಇಸಡೋರಾಳೇ ಚಿಕ್ಕವಳು. ಬಡತನದ ದಿನಗಳಲ್ಲೇ ಬಾಲ್ಕ. ಮನುಷ್ಯರು ವಾಸಿಸಲಿಕ್ಕಾಗದಂತಹ ಮನೆ ಗಳಲ್ಲಿಯೇ ವಾಸ. ಬಾಡಿಗೆ ಕೊಡಲಿಕ್ಕಾಗದೆ ಆಗಾಗ ಮನೆಯನ್ನು ಬದಲಾಯಿಸಬೇಕಾಗು- ತ್ತಿತ್ತು. ತಾಯಿ ಪಿಯಾನೋ ಕಲಿಸುತ್ತಿದ್ದಳು; ಕೈಗ್ಲೌಸು, ಸ್ವೇಟರುಗಳನ್ನು ಹೆಣೆಯು- ತ್ತಿದ್ದಳು. ಮಕ್ಕಳು ಅವುಗಳನ್ನು ಮನೆ ಮನೆಗೆ ಹೋಗಿ ಮಾರಿ ಬರುತ್ತಿದ್ದರು. ಆದರೂ ಬರುತ್ತಿದ್ದ ಆದಾಯ ಬಲು ಕಡಿಮೆ. ನೆಲದ ಮೇಲೆ ಮೊದಲ ಹೆಜ್ಜೆ ಇಡುವಾಗಲೇ ಇಸಡೋರಾಗೆ ನೃತ್ಯದ ಹುಚ್ಚು. ತೀರಾ ಪುಟ್ಟ ಹುಡುಗಿಯಾಗಿದ್ದಾಗಲೇ ಶಾಸ್ತ್ರೀಯ ನೃತ್ಯವನ್ನು ಕರಗತ ಮಾಡಿಕೊಂಡಿದ್ದಳಷ್ಟೇ ಅಲ್ಲ ಹತ್ತು ವರ್ಷದ ಹೊತ್ತಿಗೆ ಇಸಡೋರಾ ನೃತ್ಯ ತರಗತಿಗಳನ್ನು ನಡೆಸುತ್ತಿದ್ದಳು. ಯೌವನಕ್ಕೆ ಕಾಲಿಟ್ಟ ಇಸಡೋರಾ ಒಬ್ಬ ಸುಂದರ ಯುವತಿಯಾದಳು. ದಿನ ನಿತ್ಯದ ಉಸಿರಾಟ, ಆಹಾರದಂತೆ ನೃತ್ಯವೂ ಅವಳ ಬದುಕಿನ ಅವಿಭಾಜ್ಯ ಅಂಗವಾಯಿತು. ' ಆದರೆ ೫೪ ಕಸ್ತೂರಿ, ಡಿಸೆಂಬರ್‌ ೧೯೮೬ ಶಾಸ್ತ್ರೀಯ ನೃತ್ಯದ ಕಠೋರವಾದ ನಿಯಮ ಗಳು ಅವಳಿಗೆ ಇಷ್ಟವಾಗಲಿಲ್ಲ, ಮೊಟ್ಟ ಮೊದಲ ಬಾರಿಗೆ ಬರಿಗಾಲಿನಲ್ಲಿ ನೃತ್ಯ ಮಾಡಿದ ಕೀರ್ತಿ ಅವಳದು. ಇದನ್ನು ನೋಡಿದ ಅಮೇರಿಕದ ನೃತ್ಯಪ್ರೇಮಿಗಳು ದಂಗಾದರು. ಜೊತೆಗೆ ಇಸಡೋರಾ ಬಲು ಬಿಗಿಯಾದ ಮೈ ತುಂಬಾ ಮುಚ್ಚು ವ ಬಟ್ಟೆ ತೊಡದೆ ಹಗುರ ವಾದ, ಕಡಿಮೆ ಬಟ್ಟೆ ಧರಿಸಿ ನೃತ್ಯ ಮಾಡು ತ್ತಿದ್ದಳು, ಬ್ಯಾಲೆಯಂತಹ ಸಂಪ್ರದಾಯಬದ್ಧ ನೃತ್ಯ ಗಳನ್ನೇ ನೋಡುತ್ತಿದ್ದ ಅಮೇರಿಕನ್ನರಿಗೆ ಇಸಡೋರಾ ನೃತ್ಯದ ವಿವಿಧ ಪ್ರಕಾರಗಳನ್ನು ಪರಿಚಯಿಸಿದಳು. ಗ್ರೀಕ್‌ ಶಾಸ್ತ್ರೀಯ ನೃತ್ಯ ಗಳಿಂದ ಇಸಡೋರಾ ಸ್ಪೂರ್ತಿ ಹೊಂದಿದಳು. ತನ್ನದೇ ಆದ ಹೊಸ ಬಗೆಯ ಅಭಿವ್ಯಕ್ತಿ , ನೃತ್ಯವನ್ನು (Interpretative Dance) ಆವಿಷ್ಕರಿಸಿದಳು. ಕಡಲ ಅಲೆಗಳು, ತೇಲುವ ಮೋಡ, ನದಿ ಸರೋವರಗಳಂತಹ ನಿಸರ್ಗ ಚಲನೆಗಳನ್ನಷ್ಟೇ ಅಲ್ಲ, ನಮ್ಮ ಮಾನಸಿಕ ಚಲನೆಗಳನ್ನೂ ನೃತ್ಯದ ಮೂಲಕ ಪ್ರದರ್ಶಿಸಿ- ದಳು, ಇಸಡೋರಾಳ ನೃತ್ಯಕ್ಕೆ ವಿಕೊ ರಿಯಾ ರಾಣಿಯ ಮಗಳಾದ ಹೆಲೆನ್‌ ಮನಸೋತಳು. ಇಸಡೋರಾ ಬ್ರಿಟನ್‌. ಮತ್ತು ಯುರೋಪಿನ ಹಲವು ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದಳು. ಆದರೆ ಸಂಪ್ರದಾಯಪ್ರಿಯ ಆಂಗ್ಲರು ಇಸ- ಡೋರಾಳ ನ್ಯ ಓತ್ಯವನ್ನು ಕೆಂಗಣ್ಣಿ ನಿಂದ ಕಂಡರು, ಒಬ್ಬ ವಿಮರ್ಶಕ ಉದ್ಗರಿಸಿದ: “ಇಸಡೋರಾ ಲಂಡನ್ನಿನಲ್ಲಿ ನರ್ತಿಸಲು ಹೋಗುತ್ತಿರುವ ಸಂಗತಿ ನಿಜಕ್ಕೂ ದುಃಖಕರ, ಏಕೆಂದರೆ ಇಂಗ್ಲೆಂಡಿ : ನಲ್ಲಿ ಈಗ ಪೂರ್ಣವಾಗಿ ಶಾಂತಿ ನೆಲೆಸಿದೆ.” ಇಸಡೋರಾಳನು 3 ಮೆಚ್ಚಿ ಮುಂದೆ ಬಂದವರ ಸಂಖ್ಯೆ ಆಪಾರ. ಜಗದ್ವಿಖ್ಯಾತ ಶಿಲ್ಪಿ ಆಗಸ್ಟ್‌ ರೋಡಿನ್‌ “ಆಕೆ ನಿಸರ್ಗದಿಂದಲೇ ಅಪಾರ ಮೇಧಾವಿ ಶಕ್ತಿಯನ್ನು ಪಡೆದ ಹೆಣ್ಣು ” ಎಂದು ಚಿತ್ರಿಸಿದ. ಇಸಡೋರಾ ಹಂಗೇರಿಗೆ ಹೋಗಿದ್ದಾಗ ಬುಡಾ ಪೆಸ್ಟಿನಲ್ಲಿ ಒಬ್ಬ ನಟನ ಜೊತೆ ಪ್ರೀತಿ ಬೆಳೆ ಯಿತು. ಆದರೆ ಸ್ವಲ್ಪ ಕಾಲದಲ್ಲೇ ಅವರು ಬೇರೆಯಾದರು. ಆಕೆ ಬಲ್ಗೇರಿಯಕ್ಕೆ ಹೋದಾಗ ಅಲ್ಲಿನ ಅರಸ ಫರ್ಡಿನಾಂಡ್‌ ತನ್ನ ಇಟಾಲಿಯನ್‌ ಅರಮನೆಯನ್ನೇ ಇಸಡೋರಾಗೆ ಕೊಟ ಸ ಜರ್ಮನಿಯ ವಿಮರ್ಶಕರು ಅಮಲು ಏರಿದವರ ಹಾಗೆ ಇಸಡೋರಾಳ ನರ್ತನವನ್ನು ಹೊಗಳಿ- ಇಸಡೋರಾ ಡಂಕನ್‌ ೫೫ ದರು. 'ನೃತ್ಯದೇವತೆ' ಎಂದು ಕೊಂಡಾಡಿ- ದರು. ಅವಳ ವಾಹನವನ್ನು ರಸ್ತೆಯಲ್ಲಿ ತಳ್ಳುತ್ತಾ ವಿದ್ಯಾರ್ಥಿಗಳು ಜಯಘೋಷ ಮಾಡಿ ದರು. ಹಣದ ಹೊಳೆಯೇ ಇಸಡೋರಾಳ ಕಾಲ ಬಳಿ ಹರಿಯಿತು. ಆದರೆ ಇಸಡೋರಾ ಎಂದೂ ಬಟ್ಟೆ, ಆಭರಣಗಳಿಗೆ ಆಸೆ ಪಡಲಿಲ್ಲ. ಜರ್ಮನಿಯಲ್ಲಿ ಅನಾಥರಿಗಾಗಿ ಒಂದು ಆಶ್ರಯ ಧಾಮವನ್ನು ಆರಂಭಿಸಿದಳು. ಯುರೋಪಿ- ನಾದ್ಕಂತ ನೃತ್ಯಶಾಲೆಗಳನ್ನು ತೆರೆಸಿದಳು. ಇಸಡೋರಾಳ ಬದುಕಿನಲ್ಲೇ ಆಕೆ ರಶಿಯದಲ್ಲಿ ನೀಡಿದ ನೃತ್ಯ ಕಾರ್ಯಕ್ರಮಗಳು ಅತ್ಯಂತ ವರ್ಣರಂಜಿತ. “ಶಾಸ್ತ್ರೀಯ ನ ತ್ಯದ ತೊಟ್ಟಿಲು* ಎಂದು ಪ್ರಸಿದ್ಧವಾದ ರಶಿಯದಲ್ಲಿ ಇಸಡೋರಾಳ “ನೇರ ಮಾತಿನ ನೃತ್ಯ ಜನರ ಮನ ಗೆದ್ದಿತು. ಜಗತ್‌ಪ್ರಸಿದ್ದ ಸಂಗೀತಗಾರರಾದ ಗ್ಲಕ್‌, ಬೀಥೋವನ್‌ ಮತ್ತು ಚೋಪಿನ್‌ರ ಸಂಗೀತಕ್ಕೆ ಇಸಡೋರಾ ನರ್ತಿಸಿದಳು. ರಶಿಯದ ಬ್ಯಾಲೆ ರಾಣಿ ಅನ್ನಾ ಪಾವ್ಲೋವಾ ಸಹ ಇಸಡೋರಾಳ ನೃತ್ಯ ನೋಡಿದಳು. ಸೆರ್ಗೆಯ್‌ ದೈಗಿಲೆವ್‌ ಉದ್ಗರಿಸಿದ... “ಇಸಡೋರಾಳಿಂದ ರಶಿಯದ ಸ್ತ್ರೀಯ ನ ತ್ಯೆ ಪರಂಪರೆ ಎಂದೆಂದಿಗೂ ಮೇಲೇಳಲಾಗದಂಥ ಏಟು ತಿಂದಿತು!” ಅರಸ ಪೀಟರ್‌ ಲೀವೆನ್‌ “ಇಸಡೋರಾ ತನ್ನ ನರ್ತನ ದಲ್ಲಿ ಸಂಗೀತದ ಅರ್ಥವನ್ನು ಉಳಿಸಿಕೊಂಡಿ ದ್ದಾಳೆ. ಮೊಟ್ಟ ಮೊದಲ ಬಾರಿಗೆ ಸಂಗೀತಕ್ಕೆ ತಕ್ಕಂತೆ ನರ್ತಿಸದೆ, ಸಂಗೀತವನ್ನೇ ನರ್ತಿಸಿದ ನರ್ತಕಿ ಇವಳು” ಎಂದು ಹೊಗಳಿದ. ಸಡೋರಾಳದು ಅಸ್ತವ್ಯಸ್ತ ಬದುಕಾಗಿತ್ತು. ಈ ಹಿಂದೆಯೇ ಒಂದು ಮಗುವಿಗೆ ಜನ್ಮ ನೀಡಿದ್ದ ಇಸಡೋರಾ, ಹೊಲಿಗೆ ಯಂತ್ರ ತಯಾರಿಕಾ ಸಂಸ್ಥೆಯ ಪ್ಯಾರಿಸ್‌ ಸಿಂಗರ್‌ನನ್ನು ಮೋಹಿಸಿದಳು. ಇವನಿಂದಲೂ ಅವಳಿಗೆ ಮಗು ವಾಯಿತು. ಆದರೆ ಸಿಂಗರ್‌ ಆಗಲೆ ಬೇರೆ ಹೆಣ್ಣಿ ತನ್ನ ಇಬ್ಬರೂ ಮಕ್ಕಳನ್ನು ಇಸಡೋರಾ ಬಹುವಾಗಿ ಪಿ ್ರೀತಿಸುತ್ತಿದ್ದಳು. ಒಮ್ಮೆ ಕಾರಿನಲ್ಲಿ ಬರುತ್ತಿರುವಾಗ ಅಪಘಾತಕ್ಕೀಡಾಗಿ ಮಕ್ಕಳಿ ಬ್ಬರೂ ಮರಣಹೊಂದಿದರು. ಆ ರಾತ್ರಿ ಮಕ್ಕಳ ಶವವನ್ನು ನೋಡುತ್ತ ತನ್ನ -ನರ್ತನ ಕೋಣೆಯಲ್ಲಿ ಕುಳಿತಿದ್ದ ಇಸಡೋರಾಳ ಸುತ್ತ ಅಸಂಖ್ಯಾತ ಜನ, ಹೊರಗೆ ಪೊದೆಗಳನ್ನೆಲ್ಲ ಬಿಳಿಯ ಹೂಗಳಿಂದ ಮುಚ್ಚಿದ್ದ ರು, ಶವ ಸಂಸ್ಕಾರದ ವೇಳೆಯಲ್ಲಿ ಇಸಡೋರಾ ಹೇಳಿದಳು. “ಕಣ್ಣಿ €ರು ಬೇಡ. ಸಾವನ್ನು ಸುಂದರವಾಗಿ ಕಾಣಲು ನನ್ನಲ್ಲಿ ಧೈರ್ಯವಿದೆ. ಮಕ್ಕಳನ್ನು ಕಳೆದುಕೊಂಡ ಜಗತ್ತಿನ ತಾಯಂದಿರಿಗೆಲ್ಲ ನೆರ ವಾಗುವ ಧೈರ್ಯ ನನ್ನಲ್ಲಿದೆ!” ಇಸಡೋರಾ ಮತ್ತು ಎಸೆನಿನ್‌ರ ಪ್ರಣಯ ಪ್ರಸಂಗ ಅತ್ಯಂತ ಹೃದಯಸ್ಪರ್ಶಿಯಾದುದು. ಸೋವಿಯತ್‌ ದೇಶದ ಪ್ರಸಿದ್ಧ ಕವಿ ಸೆರ್ಗೆಯ್‌ ಎಸೆನಿನ್‌ ಇಸಡೋರಾಳಿಗಿಂತ ಹದಿನೇಳು ವರ್ಷ ಚಿಕ್ಕವ. ಆದರೆ ಇಬ್ಬರೂ ಪರಸ್ಪರ ಗಾಢ ವಾಗಿ ಪ್ರೇಮಿಸಿದರು. ಎಸೆನಿನ್‌ ಒಬ್ಬ ಮಹಾ ಕವಿಯಂತೆ ಒಬ್ಬ ಮಹಾ ಕುಡುಕನೂ ಆಗಿದ್ದ. € ಇಸಡೋರಾಳನ್ನು ಹಿಂಸಿ ಸಲು ಆರಂಭಿಸಿದ. ದೈಹಿಕ, ಮಾನಸಿಕ ಹಿಂಸೆ ಕಂಗಾಲಾದಳು. ಒಮ್ಮೆ ಸಿ ದ ಏಕೆ ಜಿ.ಡಿ ೩ ನ c ಇವಿ ಆ ಕೈಲಿದ್ದ ಚಿತ್ರವನ್ನು ಒಲೆಗೆಸೆದು ಹೊರನಡೆದ. ಲೆನಿನ್‌ಗ್ರಾಡಿನ ಹೋಟೆಲೊಂದ ರಲ್ಲಿ ಕೈಗೆ ಚಾಕು ಹಾಕಿಕೊಂಡ ಎಸೆನಿನ್‌ ತನ್ನದೇ ರಕ್ತದಲ್ಲಿ ಕೊನೆಯ ಪದ್ಯ ಬರೆದ: “ವಿದಾಯ ಗೆಳತಿ, ವಿದಾಯ! ಇ wm ನೀನಿನ್ನೂ ನನ್ನ ಹೃದಯದಲ್ಲಿದ್ದೀಯಾ! ಎಸೆನಿನ್‌ ಕಾವ್ಯದ ಐದು ಸಂಪುಟಗಳಿಂದ ಬಂದ ಗೌರವ ಧನದಿಂದ ಸೋವಿಯತ್‌ ನ್ಯಾಯಾಲಯವು, ಇಸಡೋರಾಳಿಗೆ ಮೂರು ಲಕ್ಷ ರೂಬೆಲ್‌ ನೀಡಿತು. ಆಗ ಇಸಡೋರಾ ಹಣದ ಮುಗ್ಗಟ್ಟಿನಿಂದ ಬಳಲುತ್ತಿದ್ದರೂ ಆ 91 ಕಸ್ತೂರಿ, ಡಿಸೆಂಬರ್‌ ೧೯೮೬ ಣವನ್ನು ಎಸೆನಿನ್‌ನ ತಾಯಿ ತಂಗಿಯರಿಗೆ ಗು Ni ದ್ರ ಕೊಟ್ಟುಬಿಟ್ಟಳು ೧೯೨೭ ರ ಒಂದು ದಿನ ಫ್ರಾನ್ಸಿನ ನೈಸ್‌ನಲ್ಲಿ ಕಾರನ್ನು ಹತ್ತುವಾಗ,ಸಾವಿರಾರು ಹ ಎದಯಗಳಲ್ಲಿ ಅಂದೋಲನವೆಬ್ಬಿಸಿದ್ದ ಇಸಡೋರಾಳ ಕೆಂಪು ಶಾಲು ಅವಳ ಜೀವಕ್ಕೆ ಮಾರಕವಾಯಿತು. ಆ ಶಾಲು ಕಾರಿನ ಮುಂದಿನ ಚಕ್ರದಲ್ಲಿ ಸಿಲುಕಿ ಕೊಂಡು ಕ್ಷಣಾರ್ಧದಲ್ಲಿ ಇಸಡೋರಾಳ ಕುತ್ತಿಗೆ ಮುರಿಯಿತು. ಅಮೇರಿಕ ಮತ್ತು ಯುರೋಪಿನ ನೃತ್ಯ ಕಲೆಯ ಮೇಲೆ ಇಸಡೋರಾ ಬೀರಿದ ಪ್ರಭಾವ ಅಪಾರ. ಸ್ವಚ್ಛಂದ ನೃತ್ಯವೆಂಬುದನ್ನು ಇಂದು ಕಾಣಲು ಸಾಧ್ಯವಾದರೆ ಅದಕ್ಕೆ ಅವಳ ಪ್ರಭಾವವೂ ಕಾರಣ, ಇಸಡೋರಾಳ ನೃತ್ಯ ದಂತೆ ಅವಳ. ಬದುಕೂ ಈಗಿನ ಅಮೇರಿಕನ್‌ ಯುವಜನಾಂಗವನ್ನು ಬಹುವಾಗಿ ಆಕರ್ಷಿ ಸಿದೆ. ಸೆ ಖಾದರ್‌ ನಮ್ಮ ಆಫೀಸಿನಲ್ಲಿ ರಾತ್ರಿ ಪಾಳಿಯ ನೌಕರ. ಆದರೆ ಸುಮಾರು ೧೦ ವರ್ಷಗಳಿಂದ ಬೆಂಗಳೂರಿನಲ್ಲೇ ವಾಸ, ಆದರೆ ಲಿಂಗ, ವಚನ, ಕಾಲ, ಯಾವ ವ್ಯಾಕರಣದ ಅಂಶವನ್ನೂ ಗಮನಿಸ ನಾಡುತ್ತಾನೆ. ಲಾರ. ಮೂಲತಃ ಲಕ್ಲೋದವನು. ಕನ ಡದಲ್ಲೇ ಮಾತ ಅಂದು ಬೆಳಿಗ್ಗೆ ಸುಮಾರು ೬ ಗಂಟೆಯ ಸಮಯ. ನಾನು ಬೆಳಗಿನ ತಿರುಗಾಟವನ್ನು ಮುಗಿಸಿಕೊಂಡು ಬರುತ್ತಿದ್ದೆ. ಇವನು ರಾತ್ರಿಯ ಕೆಲಸ ಮುಗಿಸಿಕೊಂಡು ಬರುತ್ತಿದ್ದ, ಹುಗೆಯೇ ಮಾತನಾಡಿದೆ. “ಏನು ಖಾದರ್‌ ಯಾವ ಕಡೆ ಹೋಗುತ್ತಿದ್ದೀಯಾ?” ಎಂದೆ. ಅದಕ್ಕೆ ಅವನು “ಮನೆಗೆ ಹೋಗುತ್ತಿದ್ದೇನೆ ತಾಯಿ. ನನಗೋ ಆಶ್ಚರ್ಯ. ಊಟ ಮಾಡುವುದಕ್ಕೆ” ಎಂದನು. ಈ ಖಾದರ್‌ ಯಾವ ಪಾರಣೆ ಆಚರಿಸುತ್ತಾನೆ ಎಂದು. ನಾನು ತಟ್ಟನೆ ಕೇಳಿದೆ. “ಬೆಳಗ್ಗೆ ೬ ಗಂಟೆಗೆ ಎಂತಹ ಊಟವಯ್ಯಾ ನಿಂದು?” ಅದಕ್ಕೆ ಅವನು: “ತಿಂಡಿಯನ್ನು ಊಟ ಮಾಡುವುದಕ್ಕೆ ಹೋಗುತ್ತಿದ್ದೇನೆ ತಾಯಿ, ನಮಸ್ಕಾರ” ಎಂದು ಹೇಳಿ ಸರಸರನೆ ಹೋರಟೇ ಹೋದನು. ಈ ಖಾದರನ ಊಟ ನನಗೆ ಅರಗಲೇ ಇಲ್ಲ. ಈ ಪದ ಪ್ರಯೋಗಕ್ಕೆ ಕನ್ನಡ ವೈಯಾ.. ಕರಣಿಗಳು ಏನನ್ನುತ್ತಾರೆ? ಇದು ತಪ್ಪೇ ಸರಿಯೆ? -ಶಾರದಾ ಶಾಮಣ 29 6 ಸ್ನ ದ ಸ ಶ್ರ ಕಲಿ ಬೀಕ್ತ ಬಪ್ಪಣ ಮತ್ತು ಸ ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಹಿನ್ನೆಲೆ ದಿಲ್ಲಿ ವಿಶ್ವವಿದ್ಯಾಲಯದ ಸಾಮಾಜಿಕ ಕಾರ್ಮದ p ರ ಟು ವಿಭಾಗದಲ್ಲಿ ನನ್ನ ಸ್ನಾತಕೋತ ಲಿ ನನ್ನ ಸ್ಥಾ ಶರ ಪದವಿ ಬಗ್ಗೆ ಆ ಷ್‌ ಸಾಡು ಲಿ ತತ್ತ: ಇದ ಗರಣ ಗ) ಇ್‌ ದ್ರಿ ಭ್ಯಾಸ. ಮಾಡುತ್ತಿರುವ ಸಮಯದಲ್ಲಿ ನನಗೆ ದ್ರಿ ಚಿಪ್ಕೋ ಧುರೀಣ ಸುಂದಶಲಾಲ ಬಹುಗುಣರ ಸಂಪರ್ಕವಾಯಿತು ಚಿಪ್ಕೋ ಚಳವಳಿಯಲಿ ೧ ಹಾರತರ್ತನಾಗಿ ಭಾಗ ವಹಿಸಲು ನಾನು ಹಿಮಾಲಯಕ್ಕೆ ರಿ ಹೋದೆ. ಇದು ನನ ಕೋತ್ತರ ಅಭ್ಯಾಸದ 28 ಒಂದು ಅಂಗವಾಗಿತ್ತು. ೧೯೭೯ರಲ್ಲಿ ನಾನು ವಿಶ್ವ ಎರಡು ವರ್ಷ ವಿದ್ಯಾಲಯಕ್ಕೆ ಮೊದಲಿಗನಾಗಿ " ನನ್ನ ಸ್ನಾತ ಕೋತ್ತರ ಪದವಿ ಗಳಿಸಿದೆ. ಇದರೊಂದಿಗೆ ನಾನು ನೌಕರಿ ಹುಡುಕುವವರ ಸಂತೆಯಲ್ಲಿ ಸೇರಿದೆ. ನಾನು ಅವುಗಳ ಏಳ್ಗೆಗಾಗಿ ಹಳ್ಳಿಗಳಲ್ಲಿ ದುಡಿ- ಯಲುನಿರ್ಧರಿಸಿದೆ. ಈ ಹಂಬಲದಿಂದ ನಾನು ಪಾಂಡುರೆಂಗ ಹೆಗೆಡೆ ಮಧ್ಯಪ್ರದೇಶದ ದಾಮೋಹ ಎಂಬ ಜಿಲ್ಲೆಗೆ ಬಂದೆ. ಅಲ್ಲಿಯ ಸ್ವಯಂಸೇವಾ ಸಂಸ್ಥೆಯಾದ ಗ್ರಾಮೀಣ ಶ್ರಮಿಕ ಕೇಂದ್ರವನ್ನು ಸೇರಿದೆ. 3 ದ್ರು ವರದಿ ನನ್ನನ್ನು ನಾನು ಅಳೆದು ಕೊಳ್ಳುವ, ನನ್ನ ಕೆಲಸಗಳ ಅವಲೋಕನ ಮಾಡುವ ಒಂದು ಪ್ರಯತ್ನ. ಜನವರಿ ೧೯೮೩ ರಲ್ಲಿ ಕರ್ನಾಟಕದಲ್ಲಿ, ವಿಶೇಷವಾಗಿ ಪಶ್ಚಿಮಘಟ್ಟ ಗಳಲ್ಲಿ ನಾನು' ಪರಿಸರದ ಬಗ್ಗೆ ಕೆಲಸ ಮಾಡಲು ನಿರ್ಧರಿಸಿದೆ. ಆದೇ ವರ್ಷ ಚಿಪ್ಕೋ (ಅಪ್ಪಿಕೋ) ಆಂದೋಳನ ಆರಂಭವಾಗಿ ಅಲ್ಲಿಂದ ನಾನು ಪರಿ ಸರ ಕಾರ್ಯಕರ್ತನಾದೆ. ಈ ವರದಿ ಜನವರಿ ೧೯೮೩ ರಿಂದ. ಫೆಬ್ರುವರಿ ೧೯೮೫ ರ ವರೆಗಿನ ನನ್ನ ಅನುಭವಕ್ಕೆ ಬದ್ಧವಾಗಿದೆ. ನಾನಿಲ್ಲಿ ಮಣ್ಣಿನ ಮಕ್ಕಳ ಪರಿಸರ ರಕ್ಷಿಸುವ ಚಳುವಳಿಗೆ ಸಂಬಂಧಿಸಿದಂತೆ ನನ್ನ ಸೋಲು-ಗೆಲವುಗಳನ್ನು ಹೇಳುವ ಪ್ರಯತ್ನ ಮಾಡಿದ್ದೇನೆ. ಮತ್ತು ಇದನ್ನು ಇಡೀ ಭಾರತದ ಪರಿಸರ ಸಮತೋಲನ ಚಿತ್ರಕ್ಕೆ ಹೋಲಿಸಿ ನೋಡುವ ಇರಾದೆ ನನ- ಗಿದೆ. ಈ ಪ್ರಯತ್ನ ವಸ್ತುಬದ್ಧವಾಗಿದ್ದು, ಈ 364-8 ೫೭ ಡ್‌” pe ೫೮ ಕಸ್ತೂರಿ, ಡಿಸಂಬರ್‌ ೧೯೦೬ ಭೂರಹಿತ ಕೂಲಿಕಾರರ ಮಧ್ಯೆ ಇದ್ದುಕೊಂಡು ಅವರನ್ನು ಸಂಘಟಿಸಿ ಅವರು ತಮ್ಮ ಹಕ್ಕುಗಳಿ ಗಾಗಿ ಹೋರಾಡುವಂತೆ ಮಾಡುವುದಾಗಿತ್ತು. ಹಳ್ಳಿಗಳಲ್ಲಿ ನಾವು ಯಶಸ್ಸು ಕಂಡರೂ ನ 1 ಮೇಲೆ ಇದರ ಪರಿಣಾಮವಾಗ ತ ಈ ಜಿಲ್ಲೆ ಮೇಲಿಂದ ಮೇಲೆ ಬರಗಾಲಕ್ಕೀ ಡಾಗುತ್ತಿತ್ತು. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ತಿಳುವಳಿಕೆ ಕೊಟ್ಟು ಚ ಸಂಘಟಿಸಿದರೆ ಅವರು ತಮ್ಮ ಬಡತನದ ಸಮಸೆ [ಯನ್ನು ಬಗೆ ರಿಸಿಕೊಳ | ಬಹುದು ಎಂಬುದು ನಮ್ಮ ನಂಬಿಗೆ ಯಾಗಿತ್ತು (ಹೆಚ್ಚಾಗಿ ಗ್ರಾಮೀಣ ವಿಕಾಸದ ಪ್ರಯಾಸಗಳು ಇದೇ ನಂಬಿಗೆಯನ್ನೇ ಆಧಾರವಾ ವಾಗಿಟ್ಟುಕೊಂಡಿರುತ್ತವೆ). ಬಡಜನರ ಕೈಯಲ್ಲಿ ಪ್ರಭುತ್ವವಿದ್ದರೆ ಆರ್ಥಿಕ ನ್ಯಾಯ ತನ್ನಿಂದ ತಾನೇ ಸ್ಥಾಪಿತವಾಗುತ್ತ ದೆಂಬುದೇ ವಿಚಾರ. ಆದರೆ ಬಡ ಜನರನ್ನು ಹಣ್ಣು ಮಾಡುವ ಬರಗಾಲದಂಥ ಪ್ರಕೃತಿ ವಿಕೋಪ ಪ ಪ್ರತಿ ವರ್ಷವೂ ಬರುತ್ತಿತ್ತು. ಸಂಘಟಿತ ಕಾರ್ಮಿಕರು ಆಹಾರ ಕ್ಕಾಗಿ ಕೆಲಸ ಕೊಡಬೇಕೆಂದು ಸರಕಾರದೊಡನೆ ಹೊಡೆದಾಡಿದರು. ಇದರಿಂದ ಬರಗಾಲವೇನೂ ತಪ್ಪಲಿಲ್ಲ. ನಾವು ರೋಗದ ಮೂಲ ಕಾರಣ ವನ್ನು ಬಿಟ್ಟು ರೋಗದ ಹೊರ ಲಕ್ಷ ಣಗಳನ್ನು ಮಾತ್ರ ವಾಸಿ ಮಾಡುವುದರಲ್ಲಿ ತೊಡಗಿದ್ದೆವು. ಹಳ್ಳಿಯ ಬಡತನ ಮತ್ತು ಏಳ್ಗೆ ಗಾಗಿ ಕೆಲಸ ಮಾಡುವಾಗ ಹಳ್ಳಿಯ ಬಗೆಗೆ ಸಮಗ್ರ ದ ದೃಷ್ಟಿಯ (ಪರಿಸರದ ಸಮಸ್ಯೆ ಯೂ ಸೇರಿದಂತೆ) ಅವಶ್ಯ ಕತೆಯಿದೆ. ಸಾಮಾಜಿಕ ನ್ಯಾಯದ ಜೊತೆಗೆ ಪ್ರಕೃ ತಿ ಸಂಪತ್ತಿನ ನ ರಕ್ಷ ಣೆ ಮಹತ್ವ ದ್ದಾ ಗಿದೆ. ಮಧ್ಯಪ್ರದೇಶದ ಹಳ್ಳಿ ಗಳಲ್ಲ “ಮೂರು ವರ್ಷ ಕೆಲಸ ಮಾಡಿದ ಜಂ ಹೊರಗಡೆಯಿಂದ ಹೋಗಿ ಕೆಲಸ ಮಾಡುವವನ ಮಿತಿ ನನ್ನ ಅರಿವಿಗೆ ಬಂತು. ಅಲ್ಲಿಯ ಸ್ಥಳೀಯ ಬುಂದೇಲಿ ಭಾಷೆ ಯನ್ನು ನಾನು ಕಲಿತು ಹಳಿ ಿಗರೊಡನೆ ಬೆರೆತೆ. En ಅವರ ಸಾಂಸ್ಕತಿಕ ಜಗತ್ತಿನ ನನ್ನ ಅರಿವು ತೀರ ಮಿತವಾಗಿತ್ತು. ದಾಮೋಹದ ನಮ್ಮ ಜನರನ್ನು ಸಂಘಟಿಸಬೇಕೆಂಬ ನಿಖರವಾದ ತಿಳುವ ಳಿಕೆ ನಮಗಿದ್ದರೂ, ಅವರೊಡನಿದ್ದೂ ನಮ್ಮಿಂದ ಆ ಜನರ ಹೃದಯವನ್ನು ಮುಟ್ಟಲಾಗಲಿಲ್ಲ. ಕಾರಣ ಅಲ್ಲಿಯ ಯುವಕರನ್ನೇ ಸಂಘಟನೆಯ ಕೆಲಸಕ್ಕೆ ತೊಡಗಿಸುವುದು ಯೋಗ ವೆಂದು ನಾನು ನಿರ್ಧಾರ ಮಾಡಿದೆ. ಗ್ರಾಮೀಣ ಜನರೊಡನೆ ಕಾರ್ಯ ಮಾಡುವ ಅನುಭವದೊಂದಿಗೆ ನಾನು ೧೯೮೨, ಡಿಸೆಂಬರಿನಲ್ಲಿ ದಾಮೋಹಕ್ಕೆ ವಿದಾಯ ಹೇಳಿದೆ. ೧೯೮೨ರ ಡಿಸೆಂಬರಿನಲ್ಲಿ ನಾನು ಸುಂದರ ಲಾಲ್‌ ಬಹುಗು ಣರನ್ನು ಕೂಡಿಕೊಂಡು ಕಾಶ್ಮೀರ-ಕೋಹಿಮಾ ಚಿಪ್ಕೋ ಪಾದಯಾತ್ರೆ ಯಲ್ಲಿ ಭಾಗವಹಿಸಿದೆ. ಭೂತಾನದಲ್ಲಿ ನಾವಿಬ್ಬರೂ ಕೂಡಿ ಅಲ್ಲಿಯ ದುರ್ಗಮ ಭಾಗಗಳಲ್ಲಿ ಸಂಚರಿಸಿ ದೆವು. ಕರ್ನಾಟಕದಲ್ಲಿ ಪರಿಸರದ ಬಗ್ಗೆ ಕೆಲಸ ಮಾಡುವ ನನ್ನ ಯೋಜನೆಯ ಕುರಿತು ಅವರೊ ಡನೆ ನಾನು ಚರ್ಚೆ ನಡೆಸಿದೆ. ಚಿಪ್ಕೋ ಸಂದೇಶ ವನ್ನು ಜನರಿಗೆ ಮುಟ್ಟಿಸುವಲ್ಲಿ ಪಾದಯಾತ್ರೆಯ ಮಹತ್ವವನ್ನು ನಾನು ಅರಿತೆ... ಭೂತಾನದ ದೂರದ ಹಳ್ಳಿಗಾಡುಗಳಲ್ಲಿ ವಾಸಿಸುವ ರೈತರಿಂದ ನಾವು ಬಹಳಷ ನ್ನು ಕಲಿತೆವು. ೧೯೮೩ ರ ಜನವರಿ ಮೊದಲನೇ ವಾರದಲ್ಲಿ ನಾನು ಬೆಂಗಳೂರನ್ನು ತಲಪಿದೆ. ನನ್ನ ಮುಂದಿನ ಯೋಜನೆಯ ಕುರಿತು ನನ್ನ ವಿಚಾರ ಅಸ್ಪಷ್ಟವಾಗಿತ್ತು. ಆದರೂ ನನ್ನ ಕೆಲಸ ಅರಣ್ಯ ಮತ್ತು ಜನರ ಸಮಸ್ಯೆ ಗಳಿಗೆ ಸ ಸಂಬಂಧಿಸಿದ್ದೆ ಂದು' ನನಗೆ ಗೊತ್ತಿತ್ತು. ಮೊದಲೆರಡು ತಿಂಗಳು ಬೆಂಗಳೂರಲ್ಲಿ ಪಶ್ಚಿಮ. ಘಟ್ಟದ ಬಗ್ಗೆ ಕೆಲಸ ಮಾಡುವವರನ್ನು ಸೆ ಸಂಪರ್ಕಿಸುತ್ತ ಕಳೆದೆ, ಸಮಾನ ಮನೋಮರ್ಧದವರೊಡನೆ ಚರ್ಚಿಸಹತ್ತಿದೆ. ಯಾವುದೇ ಸಂಸೆ ಗಳ ನೆರವಿಲ್ಲದೆ ನನ್ನಷ್ಟಕ್ಕೆ ನಾನು ಕೆಲಸ ಮಾಡುವ ವಿಷಯವನ್ನು ಜನರಿಗೆ ತಿಳಿಸಿ ಹೇಳುವುದು ಕಷ್ಟವಾಗಿತ್ತು. ಯಾವುದೇ ಆರ್ಥಿಕ ನೆರವಿಲ್ಲದ ನಾನು ಸ ಸ್ವತಂತ್ರ ಬರಹಗಾರ ನಾಗಿ ಹಣ ಗಳಿಸಬೇಕೆಂಬ ಯೋಜನೆ ಹಾಕಿಕೊಂ NO pb ಡಿದ್ದೆ. ನನ್ನ ಸಾಹಸದ (ದುಸ್ಸಾಹಸ) ಕುರಿತು ನನ್ನ ಗೆಳೆಯರು ಅನುಮಾನ ವ್ಯಕ್ತಪಡಿಸಿದರು. ನಾನು ಧೈರ್ಯ ಕುಂದದೆ ನೆಲದಲ್ಲಿ ನಿಂತು ಕೆಲಸ ಮಾಡುವ ಯೋಜನೆ ಹಾಕಿದೆ. ಕಾರ ವಾರದಿಂದ ಹೊರಟು ಕಾಳಿನದಿ ದಂಡೆಗುಂಟ ನಡೆಯುತ್ತ ಗೋವಾದಲ್ಲಿಯ ಕಾಳಿಯ ಉಗಮ ಸ್ಥಳವನ್ನು ತಲಪುವ ಯೋಜನೆ ಹಾಕಿಕೊಂಡೆ. ಒಂಟ ಪಾದಯಾತ್ರೆ ಕಾರವಾರ ಉತ್ತರದ ಜಿಲ್ಲಾ ಕೇಂದ್ರ. ಇದೊಂದು ಕರಾವಳಿ ಪಟ್ಟಣವಾಗಿದ್ದು ತನ್ನ ಸುಂದರವಾದ ಸಮುದ್ರ ತೀರಕ್ಕಾಗಿ ಪ್ರಸಿದ್ಧ- ವಾಗಿದೆ. ಕಾರವಾರದಿಂದ ೬ ಕಿಲೋಮೀಟರ್‌ ದೂರದ ಬಿಣಗಾದಲ್ಲೆ ಒಂದು ಕಾಸ್ಟಿಕ್‌ ಸೋಡಾ ಕಾರ್ಹಾನೆಯಿದೆ. ಅಲ್ಲಿಯ ಮೀನುಗಾರರನ್ನು ನಾನು ಭೇಟಿಯಾದೆ. ಇವರು ಕಾರ್ಯಾನೆಯಿಂದ ಹೊರಬೀಳುವ ಕೊಳೆಯಿಂದ ತೊಂದರೆಗೀಡಾಗಿ- ದ್ದರು. ಈ ಕಾರ್ಯಾನೆ ೮೦೦ ಜನರಿಗೆ ಕೆಲಸ ಕೊಟ್ಟು ೧೦,೦೦೦ ಮೀನುಗಾರರನ್ನು ನಿರ್ಗತಿಕ ರನ್ನಾಗಿ ಮಾಡಿತ್ತು. ನಾನು ಕಾರವಾರದಿಂದ ಕಾಳಿ ಗುಂಟ ಪಾದಯಾತ್ರೆ ಪ್ರಾರಂಭಿಸಿದೆ. ಹಳ್ಳಿಗ ರೊಡನೆ ಮಾತನಾಡಿ ಅವರೊಡನೆ ಉಳಿದೆ. ಕೊನೆಗೆ ಕಾಳಿ ನದಿಯ ಉಗಮಸ್ಕಳವಾದ ಡಿಗ್ಗಿ ಘಟ್ಟ ತಲಪಿದೆ. ಈ ಪಾದಯಾತ್ರೆಯಿಂದ ನನಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವ ದ್ಧಿ ಕೆಲಸಗಳ ಮೇಲು ನೋಟ ಸಿಕ್ಕಿತು. ನೂರರಲ್ಲಿ ಎಂಭತ್ತರಷ್ಟು ಅರಣ್ಯದಿಂದ ತುಂಬಿರುವ ಉತ್ತರ ಕನ್ನಡ ಜಿಲ್ಲೆಯು ಹಿಂದುಳಿದ ಪ್ರದೇಶ ವೆಂದು ಪರಿಗಣಿಸಲ್ಪಟ್ಟಿತ್ತು. ಈ ಹಿಂದುಳಿಯು ವಿಕೆಯನ್ನು ತೊಲಗಿಸಲು ಮೂರು “ಪಿ'ಗಳು ಬಂದವು. ಮೊದಲನೆಯದು ಪ್ಲಾವುಡ್‌ ಕಾರ್ಯಾನೆ. ಇದು ಈ ಜಿಲ್ಲೆಯ ಅರಣ್ಯ ಸಂಪತ್ತನ್ನು ಲೂಟಿ ಮಾಡುವ ಇರಾದೆ ಹೊಂದಿತ್ತು. ಎರಡನೇ "ಪಿ' ಎಂದರೆ ಪೇಪರ್‌ ತಪ ನದಿ ದಂಡೆ ಇಟಟ ಕರೀರಿ! ರದು ವರ್ಷ ಮಿಲ್‌, ಕಾಗದ ಕಾರಾನೆ. ಇಲ್ಲಿನ ಬಿದಿರನ್ನು ಧ್ವಂಸಗೊಳಿಸಲು ವೆಸ್ಟ್‌ಕೋಸ್ಟ್‌ ಪೇಪರ್‌ ಕಾರ್ಮಾನೆಯ ಸ್ಮಾಪನೆಯಾಯಿತು. ಮೂರನೇ “ಪಿ” ಎಂದರೆ ಈಗಿತ್ತಲಾಗಿ ಬಂದ "ಪವರ್‌". ಕಾಳೀ ನದಿಯ ನೀರಿನಿಂದ ವಿದ್ಯುತನ್ನು ಪಡೆ ಯಲು ಕಾಳೀ ನದಿಗೆ ಅಣ್ಣೆ ಕಟ್ಟನ್ನು ಕಟ್ಟ ಲಾಗುತ್ತಿದೆ. ನಾನು ಸುಪಾದಲ್ಲಿನ ಮುಖ್ಯ ಅಣೆಕಟ್ಟನ್ನು ನೋಡಿದೆ. ಅಣೆಕಟ್ಟಿನಿಂದ ೪೭ ಹಳ್ಳಿಗಳು ಮುಳುಗಡೆಯಿಂದ ಸ್ಥಳಾಂತರ ಗೊಂಡಿವೆ. ಸುಮಾರು ಹತ್ತು ಸಾವಿರ ಎಕರೆ ಗಳಷ್ಟು ಅರಣ್ಯವನ್ನು ಚೊಕ್ಕಟವಾಗಿ ಕಡಿಯ ಲಾಗಿದೆ. ಸುಂದರವಾದ ಕಾಳೀ ನದಿ ಸತ್ತಿದೆ. ಕಾಗದ ಕಾರ್ಯಾನೆಯಿಂದ ಹೊರಬೀಳುವ ಕೊಳಕು ನೀರು ಜೀವಂತ ನದಿಯನ್ನು ಕೊಂದು ಹಾಕಿದೆ. ಈ ಮೇಲೆ ಹೇಳಿದ ಮೂರು "ಪಿ' ಗಳು ಅನಾಗರಿಕತೆಯನ್ನು ತೊಲಗಿಸಲು ಬಂದು ಪ್ರಕೃತಿಯ ಸಮತೋಲನವನ್ನು ಕೆಡಿಸಿವೆ. ೧೯೫೦ ರಿಂದ ೧೯೮೦ರ ವರೆಗೆ ಇಲ್ಲಿಯ ಅರಣ್ಯ ಶೇಕಡಾ ೮೧ ರಿಂದ ಶೇಕಡಾ ೨೫ಕ್ಕೆ ಇಳಿದಿದೆ. ಕಾಗದ ಕಾರ್ಯಾನೆ ಮತ್ತು ಪ್ಲ್ಯಾವುಡ್‌ ಕಾರ್ಯಾನೆಗಳು `೪೦,೦೦೦ ಜನರಿಗೆ ಕೆಲಸ ಕೊಟ್ಟು ೭ ಲಕ್ಷ್ಮ ಜನರ ಜೀವನ ಕ್ರಮದ ಮೇಲೆ ಕೆಟ್ಟ ಪರಿಣಾಮವನ್ನುಂಟುಮಾಡಿವೆ. ಸ್ಕೂಲಸ್ತರ ದಲ್ಲಿ ಇದು ದಕ್ಷಿಣ ತಪ್ಪಲಿನ ಮಳೆಯ ಗತಿಯ ಮೇಲೂ ದುಷ್ಪರಿಣಾಮ ಬೀರಿದೆ. ಅತ್ಯಂತ ಆಘಾತದ ಸಂಗತಿಯೆಂದರೆ ಕಾಳಿಯ ಉಗಮ ಸ್ಥಾನದಲ್ಲಿ ಡಿಗ್ಗಿ ಹಳ್ಳಿಯ ದಟ್ಟ ಅಡವಿಯಲ್ಲಿ ಹುಟ್ಟಿ ಹರಿಯುವ ಸಣ್ಣ ಹೊಳೆಗೆ ಸುತ್ತ ಮುತ್ತಲಿನ ಬಹಳಷ್ಟು ತೊರೆಗಳು ಬಂದು ಕೂಡಿ ಆಗಿರುವ ಕಾಳಿ ನದಿ ಇಂದು ಬತ್ತಿ ಹೋಗುತ್ತಿದೆ. ಆ ಇಡೀ ಪ್ರದೇಶವೂ ಗಣಿ ಗಳಿಂದ ಹೊರಹಾಕಿದ ಹಾಳು ಮಣ್ಣಿ ನಿಂದ ತುಂಬಿಹೋಗಿದೆ. ಅಲ್ಲಿ ನಡೆದಿರುವ ಗಣಿ ಕೆಲಸ ಗಳ ಪರಿಣಾಮವಾಗಿ ತೊರೆ ರುಂರಿಗಳೆಲ್ಲ ಬತ್ತಿ ಹೋಗಿವೆ. | 1: ಸ ಫಾ ಾಚ್‌,ಾ್‌ ಪಾದಯಾತ್ರೆ ಅಭಿವೃದ್ಧಿ ಕಾರ್ಯಕ್ರಮಗಳ ಆಳ ಮತ್ತು ಒಳಗುಟ್ಟು ಏನೆಂಬುದನ್ನು ಬಯಲು ಮಾಡಿತು ಅರಣ್ಯ ಸಂಪತ್ತಿನ ಬಳಕೆ ಹೇಗಾಗಿದೆಯೆಂದರೆ ಇದು ಇಲ್ಲಿಯ ನಿವಾಸಿ ಗಳ ಜೀವನವನ್ನು ಅಪಾಯಕ್ಕೀಡುಮಾಡಿದೆ. ದಿನ-ದಿನವೂ ಹೊಸತನ್ನು ಕೊಡಬಲ್ಲಂಥ ಆರಣ್ಯ ವನ್ನು ತಿರುಗಿ ಏನನ್ನೂ ಕೊಡಲಾರದಂಥ ಫಸ್ಟು ವನ್ನಾಗಿ ರೂಪಾಂ ಶವ ಗಿದೆ. ಇದು ಬಡ ಜನರ ಜೀವನ ಗತಿಯ ಮೇಲೆ ಬೀರುವ ಪರಿ- ಮ್ಯಾ ೦ಗನೀಜ್‌ ಣಾಮ ಗಂಭೀರವಾದ ದದ್ದು. ಗಣಿಯಿಂದ ವಿದೇಶೀ ವಿನಿಮಯ ಮತ್ತು ಅಣೆ ಕಟ್ಟಿನಿಂದ ವಿದ್ಯುತ್ತು ದೊರೆತರೂ ಈ ಪರಿ ಕ್ರಮದಲ್ಲಿ ಬಡ ಜನರು ತಮ್ಮ ಭೂಮಿಯ ಮೇಲಿನ ಹಕ್ಕನ್ನು ಕಳೆದುಕೊಂಡು ಅನಾಥ ರಾಗಿದ್ದಾರೆ ರ. € ಬಡ ಜನರ ಈ ದುಸ್ಲಿ ತಿಯನ್ನು ನೋಡಿ “ಪರಿಸರಕ್ಕಾಗಿ ಕೆಲಸ ಮಾಡುವ ನನ್ನ ನಿರ್ಧಾರ ಇನ್ನ ಷ್ಟು ಗಟ್ಟಿ ಯಾಯಿತು. ಉತ್ತರ ಕನ್ನಡದ ಸಿರ್ಸಿ ತಾಲೂಕಿನ ನನ್ನ ಹಳ್ಳಿಗೆ ನಾನು ಹಿಂದಿರುಗಿದೆ. ನನ್ನೊಳಗಿನ ತುಮುಲ ಅಸಹನೀಯವಾಗಿತ್ತು. ನನ್ನ ಅನುಭವ ಮತ್ತು ಗೊಂದಲಗಳು ನನ್ನನ್ನು ಏನಾದರೂ ಮಾಡುವಂತೆ ಪ್ರೇರಿಸುತ್ತಿತ್ತು. ಆದರೆ ನಾನು ಹಣ ಮತ್ತು ವಿಚಾರ ಎರಡೂ ಇಲ್ಲದ ದಿವಾಳಿಖೋರನಾಗಿದ್ದೆ.. ಇದೇ ಸಮ- ಯಕ್ಕೆ ಸುಂದರ್‌ಲಾಲ್‌ ಬಹುಗುಣರು ಸಿರ್ಸಿಗೆ ಬಂದರು. ಕಡಿಯಲು ಗುರುತು ಹಾಕಿದ ಮರ, ಗಿಡಗಳನ್ನು ರಕ್ಷಿಸಬೇಕೆಂಬ ವಿಚಾರದಲ್ಲಿದ್ದ ಬಗಳೇಗದ್ದ ಯುವಕ ಯುವತಿ ಮಂಡಳಗಳು ಬಹುಗುಣರನ್ನು ತಮ್ಮ ಕರೆದವು. ಈ ಹಳ್ಳಿಗಳ ಜನರು ಚಿಪ್ಕೋ ಸ “ಚಳವಳಿ ಮಾಡಬೇಕೆಂದುಕೊಂಡ ವಿಷಯ ನಮಗೆ ಗೊತ್ತಿ ರಲಿಲ್ಲ. ಕರ್ನಾಟಕದ ತುಂಬೆಲ್ಲ ಈ ಪ್ರಜ್ಞೆ ಹರಡಲಿದೆಯೆಂಬುದನ್ನು ನಾವು ಎಣಿ- ಸಿರಲಿಲ್ಲ. ಹಳ್ಳಿಗೆ ENV ಓರಣ ಟು AEE ದಕ್ಷಿಣ ಭಾರತದಲ್ಲಿ ಅಪ್ಪಿಕೋ ಆಂದೋಲನ ೧೯೮೩ರ ಸಪೆ ೈಂಬರ್‌ ಎಂಟಿರಂದು ಉತ್ತರ ಕನ್ನಡದ ಸಿರ್ಸಿ ತಾಲೂಕಿನ ಸಾಲ್ಕಣಿ ಸಮೀ ಪದ ಕಳಾಸೆ ಎಂಬಲ್ಲಿ ಯುವಕ -ಯುವತಿ- ಯರೆಲ್ಲ ಸೇರಿ ಅಪ್ಪಿಕೋ ಆಂದೋಲನ ಪ್ರಾರಂಭಿಸಿದರು. ಯಾವುದೇ ಮುಂದಾಳ್ತ- ನವಿರದ, ಘೋಷಣೆಯಿಲ್ಲದ ಆಂದೋಲನ ವಾಗಿತ್ತು, ಇದು. ಜನ ಅಡವಿಗೆ ಹೋಗಿ ಕಡಿಯ ಬೇಕೆಂದಿರುವ ಮರಗಳನ್ನು ಅಪ್ಪಿಕೊಂಡರು. ನನಗಿದು ಗೊತ್ತಾದದ್ದು ಕೆಲ ದಿನಗಳ ನಂತರ ಪತ್ರಿಕೆಗಳ ಮೂಲಕ. ಅನಂತರ ನಾನು ಕಳಾಸೆ ಅಡಿವಿಗೆ ಹೋದೆ. ಹಳ್ಳಿಗಳನ್ನು ತಿರುಗಿದೆ. ಸ್ಥಳಿಕ ರಾಜಕಾರಣದ ಪರಿಚಯವಿರುವ ನಾನು ಅಪ್ಪಿಕೋವನ್ನು ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಬಳಸುವರೆಂಬುದನ್ನು ಗ್ರಹಿಸಿದೆ. ಇಂತಹ ಸನ್ನಿವೇಶದಲ್ಲಿ ನನ್ನ ಪ್ರವೇಶವಾಗಿ ಅಪ್ಪಿಕೋಕ್ಕೆ ರಚನಾತ್ಮಕ ಸ್ವರೂಪ ನೀಡಲು, ಮಾರ್ಗದರ್ಶನ ನೀಡತೊಡಗಿದೆ. ೧೯೮೩ರ ಡಿಸೆಂಬರ್‌ ಹೊತ್ತಿಗೆ ಅಪ್ಪಿಕೋ ಸಿರ್ಸಿ-ಸಿದ್ಧಾ - ಪುರಗಳ ಪ್ರದೇಶದಲ್ಲಿ ಹಬ್ಬಿತು. ೧೯೮೪ರಲ್ಲಿ ಶಿವಮೊಗ್ಗಾ ಜಿಲ್ಲೆಯ ಸ ಸಾಗರದೂ ಅಪ್ಪಿಕೋ ಆರಂಭವಾಯಿತು. ೧೯೮೫ರ ಸಮಯಕ್ಕೆ ಅಪ್ಪಿಕೊ ಉತ್ತರ ಕನ್ನ ಡ, ಶಿವಮೊಗ್ಗಾ ಮತ್ತು ದಕ್ಷಿಣ ಕನ ' ಡಗಳಲ್ಲಿ ಆಳವಾಗಿ ನ ಬಿಟ್ಟಿತು. ಈ ಆಂದೋಲನ ಹಬ್ಬ ಲು ಮುಖ್ಯ ಕಾರಣ ವೆಂದರೆ ಅರಣ್ಯ ನೀತಿ. ಆರಣ್ಯ ಲ, ಪ್ರಮುಖ ಉದ್ದೆ €ಶ ಅರಣಾ ಧಾರಿತ ಉದ್ದಿಮೆ ಗಳಿಗೆ ಕಚಾ ವಸ್ತು ಗಳನ್ನು ಒದಗಿಸಿ ಅದರಿಂದ ಗರಿಷ್ಠ ಪ ಪ್ರಮಾಣದ ಆದಾಯವನ್ನು ಪಡೆಯು ವುದಾಗಿದೆ. ಇದಕ್ಕಾ ಗಿ ನಮ ಲ್ಲಿಯ. ಪ್ರಾಕೃತಿಕ ಕಾಡುಗಳನ್ನು ಸವರಿ ವ್ಯಾಪಾರಿ ವೃಕ್ಸಗಳಾದ ಸಾಗವಾನಿ ಮತ್ತು ನೀಲಗಿರಿ ಗಿಡಗಳನ್ನು ಬೆಳೆಸ ಎ ತುಟ ಪರಿಸರ ಕಾರ್ಯಕರ್ತನಾಗಿ ಎರಡು ವರ್ಷ ೬೧ ಲಾಗುತ್ತಿದೆ. ಸೂಕ್ಷ್ಮ ಪ್ರಮಾಣದ ಹವಾಮಾನ ಬದಲಾವಣೆಗಳಾಗಿ ಮಳೆ ಬೆಳೆಗಳ ಮೇಲೆ ವಿಪರೀತ ಪರಿಣಾಮವುಂಟಾಗಿದೆ. ಸರಕಾರದ ಅರಣ್ಯ ನೀತಿ: ನಮ್ಮ ಜನರ ಸಮಸ್ಯೆಗಳನ್ನು ಅಲಕ್ಷಿಸಿ ತಾನು ಹಿಡಿದಿರುವ ದಾರಿ ವೈಜ್ಞಾ ನಿಕ ವಾದದ್ದೆಂದು ಸಾರುತ್ತದೆ. ವೈಜ್ಞಾ ನಿಕವೆಂದು ಕರೆದುಕೊಳ್ಳುವ ಅರಣ್ಮೀಕರಣದಿಂದ ಪ್ರಾಕೃತಿಕ ಅಡವಿಗಳು ನಾಶವಾಗಿವೆ. ಮತ್ತು -ನವೀಕರಣ ಶಕ್ತಿಯುಳ್ಳ ಪ್ರಕೃತಿಯನ್ನು ನವೀಕರಿಸಲಾಗದ ವಸ್ತುವನ್ನಾಗಿ ಪರಿವರ್ತಿಸಲಾಗಿದೆ. ಇಂಥ ಅರಣ್ಯ ನೀತಿಯ ಬಗ್ಗೆ ಜನರಲ್ಲಿ ಬಹು ದಿನಗಳಿಂದ ಜಿಗುಪ್ಸೆ ಬೆಳೆಯತೊಡಗಿತ್ತು. ಮಲೆ ನಾಡಿನ ಹಳ್ಳಿಗಳ ಜನರಲ್ಲಿ ಈ ಭಾವನೆ ಅರೆ ಪ್ರಜ್ಞಾವಸ್ಥೆಯಲ್ಲಿತ್ತು. ಈ ಎಲ್ಲ ಭಾವನೆ ಗಳನ್ನು ಮತ್ತು ಕಷ್ಟಗಳನ್ನು ಜನ ಅಪ್ಸಿಕೋದ ಮೂಲಕ ವ್ಯಕ್ತ ಪಡಿಸಿದರು. ಅಪ್ಪಿ ಕೋನನ್ನು ಹತ್ತಿಕ್ಕಲು ೪,೩ ವೈಜ್ಞಾನಿಕವೆಂದು ಕರೆದುಕೊಳ್ಳ- ಲಾಗುವ ಅರಣ್ಯೀಕರಣವನ್ನು ಜನಸಾಮಾನ್ಯರು ಪ್ರತಿಭಟಿಸುವ ಪಣ ತೊಟ್ಟರು. ಮೇಲ್ವರ್ಗದ ಅಧಿಕಾರಿಗಳಿಗೆ ಇದೊಂದು ಬೆದರಿಕೆಯಾಗಿತ್ತು. . ಈ ಜನಾಂಬೋಲನವನ್ನು ಹತ್ತಿಕ್ಕಲು ಉನ್ನತ ಅರಣ್ಯಾಧಿಕಾರಿಗಳು ಅಪ್ಪಿಕೋವನ್ನು ಅವೈ ಜ್ಞಾನಿಕವೆಂದು ಘೋಷಿಸಿದರು. ಎರಡನೆಯ ಆರೋಪವೆಂದರೆ, ರ್‌ ಆಂದೋಲನ ಅಭಿವೃದ್ಧಿಯ ವಿರೋಧಿಯೆಂದು ಈ ಚಳವಳಿ ರಾಜಕೀಯ ಉದ್ದೇಶದಿಂದ ಕೂಡಿದೆಯೆಂದು ಹೇಳುತ್ತ, ಅವರು ಜನರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿದರು. ಈ ಎಲ್ಲ ಪ್ರಯತ್ನ ಗಳಿಂದ ಅಪ್ಪಿಕೋ ಮತ್ತಷ್ಟು ಗಟ್ಟಿಯಾಯಿತ- ಲದೆ ಇನ್ನೂ ಅನೇಕ ಅರಣ್ಯ ಕ್ಷೇತ್ರಗಳಿಗೆ ಹಬ್ಬಿತು. ಈ ಜನಾಂದೋಲನದ ವಿರುದ್ಧ ಬರೆಯಲು ಅರಣ್ಯ ಇಲಾಖೆ ಒಬ್ಬ ಪ್ರಸಿದ್ಧ ಪರಿಸರ ತಜ್ಞನನು ಸ್ನ ಬಳಸಿಕೊಂಡಿತು. ಜನರೇ ನೇರವಾಗಿ ಅರಣ್ಯ ರಕ್ಷಣೆಗೆ ಮುಂದೆ ಬಂದಿದ್ದು ಬಹುಶಃ ಈ ಪರಿಸರ ತಜ್ಞರಿಗೆ ರುಚಿಸಿರ- ಲಾರದು. ರಚನಾತ್ಮಕ ದೃಷ್ಟಿ ಜನವಿರೋಧಿ ಅರಣ್ಯ ನೀತಿಯನ್ನು ವಿರೋಧಿಸಲು ಜನರೇ ಸ್ವಯಂಪ್ರೇರಣೆಯಿಂದ ಅಪ್ಪಿಕೋ ಆರಂಭಿಸಿದರು. ಅಪ್ಪಿಕೋ ಮೂಲತಃ ಹುಟ್ಟಿದ್ದು ಅರಣ್ಯ ನಾಶವನ್ನು ತಡೆಯಲು. ಈ ನಕಾರಾತ್ಮಕ ಸ್ವರೂಪವನ್ನು ಹೋಗಲಾಡಿಸಲು ಅಪ್ಪಿಕೋ, ಜನಪ ಜ್ಞ ಬೆಳೆಸುವ ಮತ್ತು ಅರಣ್ಯ ಸಂಪತ್ತನ್ನು ಮಿತವಾಗಿ ಬಳಸುವ ಕಾರ್ಯಕ್ರಮ ಗಳನ್ನು ಹಾಕಿಕೊಂಡಿತು. ಹಳ್ಳಿಯ ಯುವಕರು ಬೀಜ ಸಂಗ್ರಹಣಾ ಕಾರ್ಯ ಆರಂಭಿಸಿ ತಾವೇ ನರ್ಸರಿ ಮಾಡತೊಡಗಿದರು. ಬೋಳು ಗುಡ್ಡೆಗಳ ಮೆಲೆ ಗಿಡಗಳನ್ನು ನೆಟ್ಟರು. ಇಷ್ಟೇ ಅಲ್ಲದೆ ಅರಣ್ಯದ ಮೇಲೆ ಜನರ ಅವಲಂಬನವನ್ನು ಕಡಿಮೆ ಮಾಡಲು ಅಪ್ಪಿಕೋ ಕಾರ್ಯಕರ್ತರಂ ಒಲೆ ಹಾಕಲಾರಂಭಿಸಿದರು. ಸಗಣಿ ಅನಿಲ ಬಳಸುವ ಕುರಿತು ಜನರಿಗೆ ತಿಳಿಹೇಳಿದರು. ಹಳ್ಳಿ ಹಳಿಗಳಲ್ಲಿ ಜನಸಂಪರ್ಕ ಸಭೆ ಶಿಬಿರಗಳನ್ನು ಏರ್ಪಡಿಸಿ ಅರಣ್ಯವನ್ನು ಉಳಿಸುವ ಬೆಳೆಸುವ ಮತ್ತು ಬಳಸುವ ಕುರಿತು ಚರ್ಚಿಸಿದರು. ಇಂಥ ರಚನಾತ್ಮಕ ಕಾರ್ಯಕ್ರಮಗಳೇ ಅಪ್ಪಿಕೋ ಗಟ್ಟಿ ಯಾಗಿ ಉಳಿಯಲು ಕಾರಣ. ಅರಣ್ಯ ಮತ್ತು ಅಭಿವ ೃದ್ಧಿಯ ಕುರಿತು ಜನರ ದೃಷ್ಠಿ ಸಿಯನ್ನು ಬದಲಾಯಿಸಲು ಇವೆಲ್ಲ ಶಾಶ್ವತ ಕಾರ್ಯ ಕ್ರಮಗಳಾದವು. ಅಪ್ಪಿಕೋದ ಮುಖ್ಯ ಉದ್ದೇಶ ಪ್ರಕೃತಿ ಮತ್ತು ಮನುಷ್ಯನ. ಮಧ್ಯೆ ಸಾಮರಸ್ಯ ವನ್ನು ತಂದು ಅಭಿವ ದ್ಧಿ ಸಾಧಿಸುವುದು. ಈ ಜನಾಂದೋಲನ ಸಾಧಿಸಿದ್ದೇನು? ರಾಜ್ಯದ ತುಂಬೆಲ್ಲ ಮತ್ತು ಜನ ಸಾಮಾನ್ಯರಲ್ಲಿ ಹುಟ್ಟಲು ಕಾರಣ ಅಪ್ಪಿಕೋ ಆಂದೋಲನ ಎಂಬುದು ಸ್ಪಷ್ಟ. ಜನರ ಹೃದಯವನ್ನು ತಲಪುವಲ್ಲಿ ಅಪ್ಪಿಕೋ ವ್‌ ಪ್ರಜ್ಞೆ 1 ** ೬೨ ಕಸ್ತೂರಿ, ಡಿಸೆಂಬರ್‌ ೧೯೮೬ ಕೆ ಸಾಕಷ್ಟು ಯಶಸ್ಸು ಗಳಿಸಿದೆ. ಈ ಪ್ರಜ್ಞೆ ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವುದು. ಹಳ್ಳಿಯ ಹೆಣು ಮಕ್ಕಳು ಮತ್ತು ಇತರರಲ್ಲಿ ಆದರೆ ಈ ಆಂದೋಲನದಿಂದ ಅರಣ್ಯ ೪ ಗೀತೆಗಳು ಮತ್ತು ಜಾನಪದ ಪದ್ಯಗಳನ್ನು ನೀತಿಯಲ್ಲಿ ಬದಲಾವಣೆಯಾಗಲಿಲ್ಲ, ವ್ಯಾಪಾರೀ ಬರೆಯಲು ಪ್ರೇರಣೆ ನೀಡಿತು. ಅಪ್ಪಿಕೋವನ್ನು ಧೋರಣೆಯಿಂದ ಪಶ್ಚಿಮ ಘಟ್ಟದಲ್ಲಿನ ವಸ್ತುವನ್ನಾಗಿ ಮಾಡಿಕೊಂಡು ನಾಟಕಗಳು ಅರಣ್ಯದಲ್ಲಿ ಹಸಿರು ಮರಗಳನ್ನು ಕಡಿಯ pe C1 ಬರೆಯಲ್ಪಟ್ಟವು. ಅಪ್ಪಿಕೋ ಸಂದೇಶವನ್ನು ಬಾರದೆಂದು ನಮ್ಮ ಬೇಡಿಕೆಯಾಗಿತ್ತು. ಹಸಿರು ಪ್ರಚುರಪಡಿಸಲು ಯಕ್ಸಗಾನವನ್ನೂ ಬಳಸಿ ಮರಗಳನ್ನು ಕಡಿಯುವುದು ಬಂದಾಗಿದ್ದು ಸಿರ್ಸಿ ಕೊಳ್ಳಲಾಯಿತು. ಯಕ್ಷಗಾನದ ಮಟ್ಟಿನಲ್ಲಿ ಅರಣ್ಯ ವಿಭಾಗದಲ್ಲಿ ಮಾತ್ರ. ಆದ್ದರಿಂದ ನಾವು ಅಪ್ಪಿಕೋ ಪದ್ಯಗಳು ರಚನೆಯಾದವು. ಮೂತ್ತ ಮೊದಲ ಬಾರಿಗೆ ಹಳ್ಳಿಗರು ಪ್ರಕೃತಿಯ ಪ್ರಾಮುಖ್ಯವನ್ನು ಚಿತ್ರಿಸುವ ಬೀದಿ ನಾಟಕ- ಗಳನ್ನು ನೋಡಿದರು. ಸ್ವಲ್ಪದರಲ್ಲಿ ಹೇಳುವುದಾ ದರೆ ಕರ್ನಾಟಕದಲ್ಲಿ ಪರಿಸರ ಪ್ರಜ್ಞೆ ಬೆಳೆಯಲು ಅಪ್ಪಿಕೋ ಪ್ರೇರಣೆ ನೀಡಿತು. ಸದ್ಯದ ಜನಾಂದೋಲನದಲ್ಲಿ ಮತ್ತು ಚಳವಳಿಯಲ್ಲಿ ಜನ ತಮ್ಮ ಹಕ್ಕುಗಳಿಗೆ ಒತ್ತು ಕೊಡುತ್ತಾರೆ. ಸಾಮಾನ್ಯವಾಗಿ ಯಾವುದೇ ಚಳವಳಿಯೂ ತನ್ನ ಕರ್ತವ್ಯಗಳ ಕುರಿತು ಅಂತ- ರಂಗ ವಿಶ್ಲೇಷಣೆಗೆ ತೊಡಗುವುದಿಲ್ಲ. ಹಕ್ಕುಗಳಿ ಗಾಗಿ ಹೋರಾಡುವಾಗ ತಮ್ಮ ಕರ್ತವ್ಯಗಳ ಕುರಿತೂ ಯೋಚಿಸಬೇಕು. ಜನರ ಕರ್ತವ್ಯಗಳ ಕುರಿತೂ ಅಪ್ಪಿಕೋ ಒತ್ತಿ ಶಹೇಳುತ್ತಿದೆ. ಏರುತ್ತಿ ರುವ ಜನಸಂಖ್ಯೆ ಮತ್ತು ಜನರ ತ ಪ್ಪು ರೂಢಿಗ ಳಾದ ಬೆಟ್ಟ-ಬೇಣಗಳನ್ನು ಸುಡುವದು, ಮಳೆ ಗಾಲದಲ್ಲಿ ಸೊಪ್ಪು ಕಡಿಯುವದು ಮುಂತಾದ ಕಾರಣಗಳಿಂದಾಗಿ ಅರಣ್ಯ ನಾಶದಲ್ಲಿ ಜನರ ಪಾತ್ರವೂ ಇಲ್ಲದ್ದಿಲ್ಲ. ಜನರಿಂದಾಗುವ ಇಂಥ ತಪ್ಪುಗಳ ಬಗ್ಗೆ ಅಪ್ಪಿಕೋ ಜನರಿಗೆ ತಿಳಿಸಿ ಹೇಳಿದೆ, ಹೇಳುತ್ತಿದೆ. ಮರಗಳನ್ನು ಕಡಿಯಬಾರ ದೆಂದು ಸರಕಾರಕ್ಕೆ ಒತ್ತಾಯ ತರುವ ಜನ ಮೊದಲು ತಾವು ಹಸಿ ಮರಗಳನ್ನು ಕಡಿಯವು ದನ್ನು ನಿಲ್ಲಿಸಬೇಕೆಂದು ಅಪಿ ಕೋ. ಜನರನು ಕೇಳಿಕೊಂಡಿದೆ. ನಾವು ಏನನ್ನು ಕೇಳುತಿ ಶ್ರಿರುವೆಮೋ ಅದನ್ನು ನಾವು ಮೊದಲು ಮಾಡಿ ತೋರಿಸಚೀಕು. ಇಲ್ಲಿ ಬೇಕಾಗಿರುವುದು ಹೃದಯ ಪರಿವರ್ತನೆ, ಸಾಧಿಸಿರುವ ಯಶಸ್ಸು ಸಣ್ಣದು. ಮರಗಳನ್ನು ಸಂಪೂರ್ಣ ಕಡಿದು ಹಾಕಿ ಅಲ್ಲಿ ಒಂದೇ ಜಾತಿಯರಿ ಗಿಡಗಳನ್ನು ನೆಡುವ ಕಾರ್ಯ ಹಾಗೆಯೇ ಮುಂದ ವರಿದಿದೆ. ವಸಿ ಸಾಧಿಸಿರುವದು ತೀರಾ ಅತ್ಯ ಲ್ಬ ಅರಣ್ಯವನ್ನು ಗಾಳಿ, ನೀರು ಮತ್ತು ಕೃಷಿಗಾಗಿ ಮಣ್ಣ ನ್ನು ತಯಾರಿಸುವ ಕಾರ್ಯಾಯೆಂದು ತಿಳಿದು ವರ್ತಿಸಬೇಕೆಂಬ ನಮ್ಮ ಬೇಡಿಕೆ ಅಲಕ್ಷಿಸಲ್ಪಟ್ಟಿದೆ. ಅರಣ್ಯ ವನ್ನು ಉದ್ದಿ ಮೆಗಳಿಗೆ ಬೇಕಾಗುವ ಕಚ್ಚಾ ವಸ್ತು ಗಳನು. ಒದಗಿಸುವ ಹಾಗು ಪ ಪಟ್ಟಣಗಳಿಗೆ ಕಟ್ಟಿಗೆ ಪೂರೈಸ ಸುವ ಉಗ್ರಾಣವೆಂಬುದಾಗಿ ಸರ ಕಾರ ತಿಳಿದಹಾಗಿದೆ. ಪರಿಸರ ದೃ A ಕೇಂದ್ರ ಹಾಗೂ ಕೆಲವು ರಾಜ್ಯಗಳಲ್ಲಿ ಪರಿಸರ ಇಲಾಖೆಯೆಂಬುದೊಂದಿದೆ. ಈ ಇಲಾಖೆಗಳು ಸರಕಾರೀ ಅಧಿಕಾರಿಗಳ ಕೈಗೊಂಬೆ ಗಳಂತಿದ್ದು ಚೈತನ್ಯಶೂನ್ಯವಾಗಿವೆ. ಇವುಗಳ ಬಳಿ ಇರುವ ನಿಧಿಯ ಹೆಚ್ಚಿನ' ಭಾಗ ಆಡಳಿತಕ್ಕೆ ಮತ್ತು ಸಂಶೋಧನೆಗೆ ಖರ್ಚಾಗುತ್ತಿದೆ. ಈ ಇಲಾಖೆಗಳು ಜನರ ಆಂದೋಲನಕ್ಕೆ ಯಾವುದೇ ಸಹಾಯ ಮಾಡುವುದಿಲ್ಲ. ಮಣಿ ನ ಮಕ್ಕಳ ಹಂತದಲ್ಲಿ ನಡೆಯುವ ಪರಿಸರ ರಕ್ಷಣೆಯ ಚಳವಳಿ ಯಿಂದ ಧೈರ್ಯಪ ಡೆಯುವುದರ ಬದಲು, ಇವು ಇಂಥ ಚಳವಳಿಗಳನ್ನು ಅಲಕ್ಷಿಸುತ್ತವೆ. . ಈ ಇಲಾಖೆಗಳ ಪರಿಸರ ನೀತಿ ಸಹ ವಾಸ್ತ ವಕ್ಕೆ ದೂರವಾಗಿದೆ. ತಮ ದೇ ಆದ ದಂತ ಗೋಪುರ ದಲ್ಲಿ ಕುಳಿತು ಜನರ ಭವಿಷ್ಯವನ್ನು ನಿರ್ಧರಿಸುವ ಜನ ಇವರು. ಪರಿಸರದ ಬಗ್ಗೆ ಕೆಲಸ ಮಾಡುವ ಎರಡ ನೆಯ ಗುಂಪೆಂದರೆ ಸರಕಾರೇತರ ಸಂಸ್ಥೆಗಳು. ಇತ್ತಿತ್ತಲಾಗಿ ಈ ಸರಕಾರೇತರ ಪರಿಸರ ಸಂಸ್ಥೆಗಳು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಬೇರು ಬಿಟ್ಟಿವೆ. ಈ ಸಂಸ್ಥೆಗಳ ಪ್ರಮುಖ ಲಕ್ಷ್ಮಣಗಳೆಂ ದರೆ ಇವು ಪಟ್ಟಣಗಳಲ್ಲಿ ತಳವೂರಿದಂಥವು, ಪಟ್ಟ ಣದ ಮಧ್ಯಮ ಮೇಲು ವರ್ಗದ ಜನರಿಂದ ಪ್ರಾರಂಭಿಸಲ್ಪಟ್ಟು ಅವರಿಂದಲೇ ನಡೆಸಲ್ಪಡು ವಂಥವು. ಈ ಜನ ದೊಡ್ಡ ದೊಡ್ಡ ಶಬ್ದಗಳನ್ನು ಬಳಸಿ ವಿದ್ಯಾವಂತರು ಮರಳಾಗುವಂತೆ ಒಳ್ಳೊಳ್ಳೆ ವರದಿಗಳನ್ನು ಬರೆಯುತ್ತಾರೆ. ಬಹುತೇಕ ಸಂಸ್ಥೆ ಗಳು ವಿದೇಶೀ ಸಂಸ್ಥೆಗಳಿಂದ ಹಣ ಪಡೆಯುತ್ತವೆ. ಇವು ತಯಾರಿಸುವ ಸಂಶೋಧನಾ ಬರಹಗಳು ಜನಸಾಮಾನ್ಯರ ಪರಿಸರ ಆಂದೋಲನದ ಅಂತ್ಯ ಕ್ರಿಯೆ ಮಾಡುತ್ತವೆ. ಬಹಳಷ್ಟು ಸಂಸ್ಥೆಗಳು ಬದುಕಲು ಹೋರಾಡುವ ಪರಿಸರ ಆಂದೋಲನದ ಮೇಲೆ ಜೀವಿಸುತ್ತಾರೆ. ಈ ಸಂಸ್ಥೆಗಳಿಗೆ ಹಳ್ಳಿಗಳ ಪರಿಚಯ ಕಡಿಮೆ. ಸಮಾಜದಲ್ಲಿಯ ವ್ಯಾಪಾರೀ ಧೋರಣೆ ಪರಿಸರದ ಸನಿ ಸ್ನ ವೇಶವನು 4 ಆಕರ್ಷಿಸಿದೆ. ಭಾರತದಲ್ಲಿ ಈ ಗುಂಪಿನ ಬಹಳಷ್ಟು ಪರಿಸರ ಸಂಸ್ಥೆಗಳು ಜನಸಾಮಾನ್ಯರ ಚಳವಳಿಯ ಮುಖ ವಾಣಿಗಳ ಪಾತ್ರ ವಹಿಸಿವೆ. ಬಹಳಷ್ಟು ಸಲ ಇವು ಜನಾಂದೋನಲನವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಈ ಆಂದೋಲನದ ಬೆಳವಣಿಗೆ ಯನ್ನೇ ಹಾಳು ಮಾಡಿದ್ದುಂಟು. ಸರಕಾರೇತರ ಪರಿಸರ ಸಂಸ್ಥೆಗಳ ಕುರಿತು ಸಾಮಾನ್ಯವಾಗಿ ನನ್ನ ಅನುಭವ ಇದು. ಇದಕ್ಕೆ ಅಪವಾದಗಳಿರ ಬಹುದು, ಜನರ ಆಂದೋಲನದ ಬೆಳವಣಿಗೆ ಯನ್ನು ಕೆಡಿಸದೆ ಅದಕ್ಕೆ ಸಹಾಯ ಮಾಡುವ ಸಂಸ್ಥೆಗಳೂ ಇವೆ. ಈ ಮೇಲಿನ ಪರಿಸರ ವಿರುದ್ಧವಾಗಿರುವುದು ಜನರ ಪರಿಸರ ದೃಷ್ಟಿ. ಜೀವನಕ್ಕಾಗಿ ಹೋರಾಡುವ ಜನ ಅರಣ್ಯ ನಾಶದ ಬಗ್ಗೆಯಾಗಲಿ, ನದಿ ಸಮುದ್ರಗಳ ನೀರು ಕೆಡುವ SE ಸ್ವರೂಪಕ್ಕೆ f ಪರಿಸರ ಕಾರ್ಯಕರ್ತನಾಗಿ ಎರಡು ವರ್ಷ ೬೩ ವಿಚಾರದಲ್ಲಾಗಲಿ, ತಳೆಯುವ ಪರಿಸರ ದೃಷ್ಟಿಯ ಬೇರೆ. ಈ ಚಳವಳಿಗಳಲ್ಲಿ ಭಾಗವಹಿಸಿದ ಜನ ಜೀವನದಲ್ಲಿ ಕಷ್ಟಗಳನ್ನುಂಡವರು. ಇವರೆಲ್ಲ ಹೋರಾಡುವುದು ಅಭಿವ ೃದ್ಧಿಯ ಹೆಸರಿನಲ್ಲಿ ನಡೆ ಯುವ ಕಾರ್ಯಕ್ರಮಗಳ ವಿರುದ್ಧವಾಗಿ, ಇವ ರದು ಸಮಗ್ರ ದೃಷ್ಟಿ. ಜೀವನದ ಒಳಸಂಬಂಧಗಳ ಅರಿವುಳ್ಳ ಇವರು ಅಭಿವ ಓದ್ಧಿಯ ಸ್ವರೂಪದಲ್ಲಿಯ ಬದಲಾವಣೆಗಾಗಿ ಹೋರಾಡುತ್ತಾರೆ. ಪ್ರಕೃತಿಯ ಸಮತೋಲನವನ್ನು ಹಾಳುಮಾಡದ ಅಭಿವ ದ್ಧಿ ಯನ್ನು ಬಯಸುತ್ತಾರೆ. ಹೆಚ್ಚಿನ ಸಂದರ್ಭ ಛಲ್ಲಿ ಜನರ ಈ ದೃಷ್ಟಿ ನಿರಾಕರಿಸಲ್ಪಡುತ್ತದೆ. ಇವ ರನ್ನು ಪ್ರತಿಗಾಮಿಗಳೆಂದು ಕರೆಯಲಾಗುತ್ತದೆ. ಮೊದಲು ಹೇಳಿದ ಎರಡು ಪರಿಸರ ಗುಂಪುಗಳು ಸಮಸ್ಯೆಯನ್ನು ಬಿಂಬಿಸಲು ಈಗ ಹೊಸದೊಂದು ಘೋಷಣೆಯನ್ನು ಸೃಷ್ಠಿ ಸಿವ ಇವರ ಕಟ್ಟ ಕಡೆಯ ಉತ್ತರವೇನೆಂದರೆ ಪರಿ ಸರ ಅಭಿವೃದ್ಧಿ. ಪರಿಸರವನ್ನು ಅಭಿವೃದ್ಧಿ ಪಡಿಸ ಬಹುದಾದ ವಸ್ತುವೆಂದು ಭಾವಿಸಿ, ಪರಿಸರ ಸಮ ತೋಲನವನ್ನು ಒಂದು ಪ್ರತ್ಯೇಕ ಅಸ್ತಿತ್ವವೆಂದು ಪರಿಗಣಿಸಲಾಗುತ್ತಿದೆ. ಈ ತರದ ಪರಿಸರ ಅಭಿ ವೃದ್ಧಿ ಕಲ್ಪನೆ, ಜೀವನದ ಪ್ರತಿಯೊಂದು ಮುಖ ವನ್ನೂ ಒಳಗೊಳ್ಳುವ ವಿಶಾಲ ಸ್ವರೂಪದ ಕಲ್ಪನೆಯನ್ನು ಅಲ್ಲಗಳೆಯುತ್ತದೆ. ಇದೊಂದು ಅವಸರದ ಕಲ್ಪನೆ. ಇದು ಪರಿಸರದಲ್ಲಿರುವ ಜೀವಿ ಗಳ ಪರಸ್ಪರ ಸಂಬಂಧಗಳನ್ನು ಅಲ್ಲಗಳೆಯುತ್ತದೆ. ಈ ಪರಿಸರದ ಅಭಿವ ೃದ್ಧಿಯ ಜನ ಅಭಿವ ವೃದ್ಧಿಯ ಹೆಸರಿನಲ್ಲಿ ನಡೆಯುವ, ತನ್ಮೂಲಕ ದೇಶದ ಬಡ ವರ್ಗದ ಜನರನ್ನು ಗೋಳಿಗೀಡುಮಾಡುವ ಕಾರ್ಯಕ್ರಮಗಳನ್ನು ಪ ್ರೈಶ್ಲಿಸುವುದಿಲ್ಲ. ದೌರ್ಭಾ- ಗೃದಿಂದ ಪರಿಸರದ ಬಗೆಗಿನ ಈ ಒಮ್ಮುಖ ದೃಷ್ಟಿಯೇ ನಿರ್ಣಯ ತೆಗೆದುಕೊಳ್ಳುವ ಜನರ ಮಧ್ಯೆ ಜನಪ್ರಿಯತೆ ಗಳಿಸುತ್ತದೆ. ವೈಯಕ್ತಿಕ ವಿಷಯೆಗಳು pe PU ನನ್ನದು ಜನರನ್ನು ೬೪ ವಿಚಾರಧಾರೆಗಳನ್ನು ಪ್ರಚುರ ಪಡಿಸುವ, ಜನರು ಕ್ರಿಯಾಶೀಲರಾಗುವಂತೆ ಅಪ್ಪಿಕೋವನ್ನು ಹಲವಾರು ಅಂಗಸಂಸ್ಥೆ ಗಳುಳ್ಳಿ ಒಂದು ಕೇಂದ್ರ ಯನ್ನಾಗಿ ಕಟ್ಟು ) ವುದರಲ್ಲಿ ನನಗೆ ನಂಬಿಗೆಯಿಲ್ಲ. ನನ್ನ ಕೆಲಸವೆಂದರೆ ಜನರನ್ನು ಪ್ರೇರೇಪಿಸುವುದು. ಪರಿಸರದ ಬಗ್ಗೆ ಎಳಜಿಯುಳ್ಳ ಜನರನ್ನು ಕಲೆ ಹಾಕುವುದು. ಇಂಥ ರಾಜ ಗುಂಪು ಗಳಾಗಲೀ ತಾವೇ ನಿರ್ಣಯ ತೆಗೆದುಕೊಳ್ಳಲು ಸ್ವತಂತ್ರರು. ಪರಿಸರದ ಬಗೆಗೆ ಕಳವಳವುಳ್ಳ ಗುಂಪುಗಳಲ್ಲಿ ವಿಶ್ವಾಸವನ್ನು ತುಂಬಿ ಅವರು ತಮ್ಮ ಸಮಸೆ ಗಳನ್ನು ತಾವ ಬಗೆಹರಿಸ ಬೇಕೆಂಬುದೇ ನನ್ನ ವಿಚಾರ. ಇದು ಕೆಲಸಗಳ ವಿಕೇಂದ್ರೀಕರಣಕ್ಕೆ ದಾರಿಮಾಡಿಕೊಡುತ್ತದೆ. ಈ ವಿಕೇಂದ್ರೀ ಕೃತ ಗುಂಪುಗಳು ಆರಂಭಿಸಿದ ಯಾವುದೇ ಚಳುವಳಿ ಹೆಚ್ಚು ಕಾಲ ಬಾಳುವ ದಲ್ಲದೆ ಇದು ನೀಡುವ ಪರಿಣಾಮವೂ ಶಾಶ್ವತ ವಾಗಿರುತ್ತದೆ. ಈ ಎರಡು ವರ್ಷಗಳ ನನ್ನ ಕೆಲಸದಲ್ಲಿ ನಾನು ಸೋಲು ಗೆಲವು ಎರಡನ್ನೂ ಕಂಡಿದ್ದೆ ನೆ. ಒಟ್ಟಾರೆ ಜನರಲ್ಲಿ ಪರಿಸರದ ಬಗ್ಗೆ ಪ್ರಜ್ಞೆ ಹುಟ್ಟಿ ದೆಯಾದರೂ ಇದು ಕೃತಿಗಿಳಿಯುವ ವಿಷಯ:ದನ್ಲಿ ನನಗೆ ಅನುಮಾನವಿದೆ. ಒಂದು ಗ್ರಾಮದಲ್ಲಿ ಮಾತ್ರ ನರ್ಸರಿ ಪಾ ಿರಂಭಿಸಿದ್ದಾರೆ. ಕೆಲವೇ ಹಳ್ಳಿಗಳ ಜನ ಗಿಡ ನೆಡುವ ಕೆಲಸ ಮಾಡಿ ದ್ದಾರೆ. ಗಿಡಮರಗಳನ್ನು ನೋಡುವ ಜನರ ದೃಷ್ಟಿಯೇನೋ 1 ಬದಲಾಗಿದೆ; ಗಿಡಗಳು ಹುಟ್ಟಿ ಬೆಳೆಯಲು ತಾವು ಅರಣ್ಯವನ್ನು ಆದಷ್ಟು ಕಡಿಮೆ ರೀತಿಯಲ್ಲಿ ಅವಲಂಬಿಸಬೇಕೆಂಬ ಭಾವನೆ ಜನರಲ್ಲಿ ಬೆಳೆಯುತ್ತಿದೆ. ಜನರು ಸ್ವ-ಇಚ್ಛೆಯಿಂದ ಅಸ್ತ್ರ ಒಲೆ ಹಾಕುವ ಕಾರ್ಯಕರ್ತರನ್ನು ಕರೆಯತೊಡಗಿ ದ್ದಾ ರೆ. ಈ ಎಲ್ಲ ಸಾಧನೆಗಳು ನನಗೆ ಸಮಾಧಾನ ತಂದರೂ ಕಣ್ಣಿಗೆ ಎದ್ದು ಕಾಣದ ಇಂಥ ಕೆಲಸ ಗಳನ್ನು ಅಳೆಯುವುದು “ಕಷ್ಟ. ಎರಡು ವರ್ಷ ಅಪ್ಪಿಕೋ ಮಾಡುವ ಪಾತ್ರ. ಸಂಸೆ [°°] ದಲ್ಲಾದ ಈ ಪರಿಸರ ದೃಷ್ಟಿಯಲ್ಲಿಯ ಬದಲಾವಣೆ ಕಸ್ತೂರಿ, ಡಿಸೆಂಬರ್‌ ೧೯೮೬ ಯನ್ನು ಗುರುತಿಸುವದೂ ಸುಲಭವಲ್ಲ. ಜನರ ಮನೋಧರ್ಮವನು ಸ್ನ ಬದಲಿಸುವುದೂ ಒಂದು ರಚನಾತ್ಮಕ ಕೆಲಸವೇ ಎಂದು ನನ್ನ ಅನಿಸಿಕೆ. ಏಕೆಂದರೆ, ದೃಷ್ಟಿಯಲ್ಲಿ ಬದಲಾವಣೆಯಾದಾಗ ಅದಕ್ಕನುಗುಣವಾದ ಕ್ರಿಯೆ ಹುಟ್ಟಿಯೇ ಹುಟ್ಟು ತ್ತದೆ. ಅಪ್ಪಿಕೋದಲ್ಲಿ ನನ್ನನ್ನು ನಾನು ತೊಡ ಗಿಸಿಕೊಂಡಿದ್ದು .. ಅತಿಯಾಯಿತೇನೋ ಎಂದು ಅನಿಸುತ್ತಿದೆ. ಯಾಕೆಂದರೆ ಅಪ್ಪಿಕೋ ಮತ್ತು ನಾನು ಒಂದೇ ಎಂದು ಜನ ಭಾವಿಸಿದ್ದಾರೆ. ಒಬ್ಬನೇ ವ್ಯಕ್ತಿಯ ಮೇಲೆ ಅಪ್ಪಿಕೋ ಅವಲಂಬಿಸುವದು ಅಪಾಯಕಾರಿ. ಈಗ- ಲಾದರೂ, ನಾನಿಲ್ಲದಿದ್ದರೂ ಅಪ್ಪಿಕೋ ಕೆಲಸ ನಡೆಯುವ ಕ್ಷೇತ್ರವೆಂದರೆ . ಸಿರ್ಸಿ ವಿಭಾಗ ಮಾತ್ರ. ಇದಕ್ಕೆ ನಾನು ಕೆಲಸ ಮಾಡುವ ರೀತಿಯೂ ಕಾರಣವಾಗಿರಬಹುದು. ಹೀಗೆಯೇ ಮುಂದುವರಿದರೆ ಪಾಂಡುರಂಗ ಗುರುವಾಗುವ ಸಂಭವವಿದೆ. ಅಡಿಯಲ್ಲಿ ಹುಲ್ಲನ್ನು ಸಹ ಬೆಳೆಯಗೊಡದ ಅಶ್ವತ್ಥ ವೃಕ್ನವಾಗುವ ಸಂಭವ ವಿದೆ. ೬.೪ ಅಪ್ಪಿಕೋದಲ್ಲಿ ಕೆಲಸ ಮಾಡುವುದ- ರಿಂದ ಬಡ ಜನರಿಗೆ ಸಹಾಯವಾಗುವುದು ಹೇಗೆ ಎಂದು ಬಹಳಷ್ಟು ಜನ ನನ್ನನ್ನು ಕೇಳಿದ್ದಾರೆ. ಅರಣ್ಯದ ಸುತ್ತಮುತ್ತ ಇರುವ ಜನ ತಮ್ಮ ಜೀವನಕ್ಕಾಗಿ ಅರಣ್ಯವನ್ನೇ ಅವಲಂಬಿಸಿದ್ದಾರೆ. ಬಹಳಷ್ಟು ಹಳ್ಳಿಗಳಲ್ಲಿ ಬೆತ್ತ ಬಿದಿರುಗಳನ್ನು ಹೆಣೆಯುವ ಜನ ಇದ್ದಾರೆ. ಔಷಧ ಸಸ್ಯಗಳನ್ನು ಸಂಗ್ರಹಿಸಿ ಕೊಡುವವರಿದ್ದಾರೆ. ಅರಣ್ಯ ನಾಶ ಅವರ ಜೀವನ ಗತಿಯನ್ನೇ ಹಾಳು ಮಾಡಿದೆ. ಅವರ ಜೀವನಕ್ಕೆ ಆಧಾರವಾದ ಅಡವಿಯನ್ನು ಉಳಿಸಲು ಪ್ರಯತ್ನಿಸುವುದರ ಮೂಲಕ ಈ ಬಡ ಜನತೆಗೆ ನನ್ನಿಂದ ಸಹಾಯವಾದೀತೆಂದು ನನ್ನ ನಂಬಿಗೆ, ಅಡವಿಯ ನಾಶದಿಂದ ಸರಾಗ ವಾಗಿ ಸಿಗುವ ನೀರು ಇಲ್ಲವಾಗಿ ಮಾಡಿಗೆ ಹೊದಿಸಲು ಹುಲ್ಲು ಸಹ ದೊರಕದೆ ಪರದಾಡು- ಟ್‌ ಶೆ ತ್ತಿರುವ ಜನರ ಜೀವನದ ಪ್ರತ್ಯಕ್ಷ ಅನುಭವ ನನಗಿದೆ. ಪ್ರಕೃತಿಯ ಮಡಿಲಲ್ಲಿ ವಾಸಿಸುವ ಈ ಮಣ್ಣಿನ ಮಕ್ಕಳಿಗೆ (ಜೀವನ ನಿರ್ವಹಣೆ ಗಾಗಿ) ಅರಣ್ಯದ ಹುಟ್ಟುವಳಿಗಳ ಮೇಲೆ ಹಕ್ಕಿದೆ ಎಂಬುದು ನನ್ನ ಸ್ಪಷ್ಠ ವಾದ ವಿಚಾರ. ಆದರೆ ಈಗಾಗುತ್ತಿರುವುದೇನು? ಅರಣ್ಯ ಶ್ರೀಮಂತರ ಪ್ರತಿಷ್ಠಿತರ ಭೋಗದ ವಸ್ತುವಾಗಿ ಪರಿಣಮಿಸಿದೆ. ಒಂದು ವ್ಯವಸ್ಥಿತವಾದ ಸಾಮಾಜಿಕ ಜೀವನ ಪದ್ದ ತಿಯಲ್ಲಿ ಸುರಕ್ಷಿತ ,ಜೀವನ ಸಾಗಿಸುತ್ತಿರುವ ಜನರಿಗೆ ನನ್ನ ಎರಡು ವರ್ಷಗಳ ಸಂಚಾರಿ ಜೀವನವೆಂಬುದು ಕಲ್ಪನೆಗೂ ನಿಲುಕದ ವಿಷಯ. ಜನರಿಗೆ ನನ್ನ ಕೆಲಸವನ್ನು ಅರ್ಥಮಾಡಿಕೊಳು ಕ ವುದು ಕಷ್ಟ. ಅವರಿಗೆ ನಾನೂಬ್ಬ ಹುಚ್ಚನಂತೆ ತೋರಬಹುದು. ಇಷ್ಟೆಲ್ಲ ಮಾಡಿದ್ದು 'ಚುನಾ- ವಣೆಯ ತಯಾರಿಗಾಗಿ ಎಂದು ಜನ ಭಾವಿಸಿ ದರು. ಆದರೆ ನಾನೊಬ್ಬ ರಾಜಕೀಯೇತರ > ತಟಸ್ಥ ವ್ಯಕ್ತಿಯೆಂದು ಅವರಿಗೆ ಈಗ ತಿಳಿದಿದೆ. ಯಾವುದೇ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗದ ನಾನೊಬ್ಬ ವಿಚಿತ್ರ ಮಾದ- ರಿಯ ತಳಿ. ಇಂಥ ಕೆಲಸದಲ್ಲಿ ತೊಡಗುವ ಮೊದಲು ನಾನು ಸ್ವತಂತ್ರ ಬರಹಗಾರನಾಗಿ ಹಣ ಗಳಿಸ ಬೇಕೆಂದು ಯೋಚಿಸಿದ್ದೆ. ಆರಂಭದಲ್ಲಿ ಯಶಸ್ಸು ಕಂಡರೂ ಈಗ ಪತ್ರಿಕಾ ಬರಹಗಾರನಾಗಿ ನಾನು ಗಳಿಸುತ್ತಿಲ್ಲ. ಸಂಶೋಧನಾ ಪ್ರಬಂಧಗಳನ್ನು ಬರೆಯಬೇಕೆಂಬ ಹಂಬಲವಿದ್ದರೂ, ನನ್ನ ಕಾರ್ಯಕ್ಷೇತ್ರ ವಿಸ್ತಾರವಾಗಿರುವ ಕಾರಣ ನನಗೆ ಕುಳಿತು ಬರೆಯಲು ವೇಳೆಯಿಲ್ಲ. ನನ್ನ ಮೂಲ ಭೂತ ಅವಶ್ಯಕತೆಗಳನ್ನು ಪೂರೈಸುವಷ್ಟಾದರೂ ಆರ್ಥಿಕ ಸಾಮರ್ಥ್ಯ ನನಗಿರಬೇಕು. ನಾನಿನ್ನೂ ಆ ಸಾಮರ್ಥ್ಯ ಗಳಿಸಿಲ್ಲ. ಸದ್ಯ ಜನರ ದೇಣಿಗೆ ಪರಿಸರ ಕಾರ್ಯಕರ್ತನಾಗಿ ಎರಡು ವರ್ಷ ೬೫ ಯಿಂದ ಅಪ್ಪಿಕೋ ಪುಸ್ತಕಗಳನ್ನು ಮಾರಿ ಬಂದ ಹಣದಿಂದ ನನ್ನ ಖರ್ಚು ನೀಗುತ್ತಿದೆ. ಈ ಎರಡು ಬದುಕಿದು ಜನರ ವಿಶ್ವಾಸ, ಆದರ, ಆತಿಥ್ಯಗಳಿಂದ. ಒಂದು ವೇಳೆ ನಾನು ಮದುವೆಯಾದರೆ? ಈ ಎಲ್ಲ ವಿಷಯಗಳ ಕುರಿತು ಗಂಭೀರವಾಗಿ ವಿಚಾರ ಮಾಡಿಲ್ಲ. ನಾನು ನನ್ನ ಕೆಲಸ ಮುಂದುವರಿಸ ಬೇಕಾದರೆ ಆರ್ಥಿಕ ಅಭದ್ರತೆಯಿಂದ ಹೊರ ಬರ ಬೇಕು ಎಂಬುದು ಮಾತ್ರ ನನಗೆ ಗೊತ್ತು. ಇಲ್ಲಾದ ಇಲ್ಲಿ ಜ್‌ ೦೦೬೧ ಇಲದ ನಾನಿನೂ 1 ಭವಿಷ್ಯದತ್ತ ಒಂದು ನೋಟ ೧೯೮೩ ರಲ್ಲಿ ನಾನು ಈ ಕೆಲಸ ಆರಂಭಿಸು ವಾಗ ನಾನು ಮಾಡಬೇಕೆಂಬುದರ ಬಗ್ಗೆ ನನ, -ವಿಚಾರ ಅಸ್ಪಷ ವಾಗಿತ್ತು. ಈಗ ೧ 1 ಬುಇ ಲಬ ನ ಅಪ್ಪಿಕೋ [ಆಂದೋಲನದ ನನ್ನ ವಿಚಾರಗಳಿಗೆ ಏನು ed pe pee ಸ್ಪಷ್ಟ ರೂಪವನ್ನು ಕೊಟ್ಟಿದೆ. ನಿನ್ನ ಪಾತ್ರ ವನ್ನು ನಾನು ವಿಶ್ಲೇಷಿಸಿಕೊಳ್ಳುವಾಗ ನನಗೆ ಅನಿಸಿದ್ದೇನೆಂದರೆ ನಾನು ಕೆಲಸ ಮಾಡುವ ರೀತಿ ಬದಲಾಗಬೇಕು. ಮತ್ತು ಜನ ಪರಸರದ ಬಗ್ಗೆ ಕೆಲಸ ಮಾಡಲು ಸ್ವಯಂಪ್ರೇರಣೆಯಿಂದ ಮುಂದೆ ಬರಲು ಅನುವು ಮಾಡಿ ಕೊಡಬೇಕು. ಇಲ್ಲಿಯ ವರೆಗೆ ನಾನು ನನ್ನನ್ನು ಆಂದೋಲನ ಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದೆ. ಆದರೆ ಇನ್ನು ಮುಂದೆ ಪರಿಸರವನ್ನು ಹಾಳು ಮಾಡವ ಪರ್ಯಾಯವಾದ ಅಭಿವೃದ್ಧಿ ಹೇಗೆಂಬುದನ್ನು ನಿಜ ಜೀವನದಲ್ಲಿ ತೋರಿಸಿ ಕೊಡಬೇಕಾಗಿದೆ. ಉಪದೇಶಿಸುವುದು ಸುಲಭ. ಪಾಲಿಸುವದು ped — ಷ್ಣ ರಲ್ಲ ಲಿ ನೆ ಕಷ ಕ. ಇದನ್ನು ಸಾಧಿಸಲು ನಾನು ಹಳ್ಳಿಯಲ್ಲಿ ನೆಲೆಗೊಳ್ಳಬೇಕು. ನಂತರ ಪ್ರಕೃತಿ ಸಂಪತ್ತನ್ನು ಉಪಯೋಗಿಸುವ ಹಕ್ಕು ಬಡ ಜನತೆಗೆ ವಂತೆ ಮಾಡಬೇಕು. ಅಲ್ಲದೆ ಪ್ರಕೃತಿಯೊಂದಿಗೆ ಸಾಮರಸ್ಯವನ್ನು ಸಾಧಿಸಬೇಕು. @ Bs a ಬ ಗಳೂ ರಾಷ್ಟ ನಿರ್ಮಾಣಕ್ಕೆ ಶ್ರಮಿಸಿದ ಕುಟುಂಬವಿದು ಜೋರಾಸ್ಕಾ ಹೋದ: ಟಾರೋರರು ಸೊ ಸೋವೋನ್‌ ಸೋಮ್‌ 'ಲಕತ್ತಾದ ಉತ್ತರಕ್ಕಿರುವ ಜನನಿಬಿಡ ಚಿತ್ಪುರ್‌ ಜೋರಾಸ್ಕಾಂಕೊ ವಸತಿಯ ಒಂದು ಒಳ ಮಾರ್ಗ ವಿಶಾಲ ಹಸಿರು ಹುಲ್ಲಿನ ಪಟ್ಟಿ ಯನ್ನು ಪ್ರವೇಶಿಸುತ್ತದೆ. ಈ ಹಸಿರಿನ ಕೊನೆ ಯಂಚಿನಲ್ಲಿ, ೧೭೮೪ರಲ್ಲಿ ನಿಲೋಮಣಿ ಟಾಗೋರು ಕಟ್ಟಿಸಿದ, ಕೆಂಪು ಇಟ್ಟಿಗೆಯ ಭವ್ಯ ಸೌಧ ಎದ್ದು ತೋರುತ್ತದೆ. ರಾಜ ಕುಮಾರ ದ್ವಾರಕಾನಾಥ (೧೭೯೪-೧೮೪೮) ರಿಂದ ಮುಂದಿನ ಐದು ಪೀಳಿಗೆಗಳು ಈ ಮನೆ ಯಲ್ಲಿಯೇ ಜನಿಸಿವೆ. ಈ ಮನೆತನದ ವಿಚಾರ ಗಳು, ಮುಂದಾಳುತ 8 ಆಧುನಿಕ ಭಾರತದ ಪ್ರತಿ- ಷೈಯನ್ನು ವರ್ಧಿಸಿವೆ. ಸಾಮಾಜಿಕ ಸುಧಾರಣೆ, ಸ್ವಾತಂತ್ರ _ ಆಂದೋಲನ, ರಾಷ್ಟ್ರೀಯ ಐಕ್ಯ, ಶಿಕ್ಷಣ, ಸಾಹಿತ್ಯ, ಕಲೆ, ಸಂಸ್ಕೃತಿ, ರಾಷ್ಟ್ರ ಪ್ರಗತಿಯ ಜಾಗಗಳು ಮತ್ತು ಭಾರತದ ಪುನರುತ್ಥಾನ ಕಾರ್ಯದಲ್ಲಿ ಟಾಗೋರರು ಅಗ್ರಗಣಿಗಳಾಗಿ ದರು, ಐ ರಾಜಕುಮಾರ ದ್ವಾರಕಾನಾಥರು ಟಾಗೋರ ಕುಟುಂಬದ ಪ್ರಥಮ ಧೀರೋದಾತ್ತ ವ್ಯಕ್ತಿ. ಇವರು ಪರ್ಶಿಯನ್‌, ಅರೇಬಿಕ್‌, ಇಂಗಿ ಷ್‌ ಭಾಷೆಗಳ ' ಉದ್ದಾಮ ಪಂಡಿತರೂ ಧರ್ಮ ನಿರಪೇಕ್ಷ ಶಿಕ್ಷಣದ ಪ್ರತಿಪಾದಕರೂ ಆಗಿದ್ದರು. ಕಲಕತ್ತಾದ ವೈದ್ಯಕೀಯ ಮಹಾ ವಿದ್ಯಾಲಯ ವನ್ನು ಸ್ಥಾಪಿಸುವಲ್ಲಿ ಶ್ರಮಿಸಿದರಲ್ಲದೇ ವೈದ್ಯ ಕೀಯದಲ್ಲೀಉಚ್ಚೆ ಶಿಕ್ಷಣ ಪಡೆಯಲು ಇಂಗ್ಲಂಡಿಗೆ ಕಳುಹಿಸಲ್ಪಟ್ಟ ಮೊದಲ ಇಬ್ಬರು ಭಾರತೀಯ ವಿದ್ಯಾರ್ಥಿಗಳ ವೆಚ್ಚವನ್ನು ತಾವೇ ನೋಡಿ ಕೊಂಡರು. ರಾಜಾರಾಮ ಮೋಹನರಾಯರ ಸನಿಹದ ಸಹಕಾರಿಗಳಾಗಿದ್ದ ಇವರು ಸಾಮಾಜಿಕ ಅನಿಷ್ಟ ಗಳ ವಿರುದ್ಧ ಹೆ ಹೋರಾಟ ನಡೆಸಿ "ಸತಿ ಪದ್ಧತಿ ತ್ರಿ “ಯನ್ನು ಕೊನೆಗಾಣಿಸುವಲ್ಲಿ ಯಶಸ್ಸಿ ಯಾದರು. "೧೮೩೮ರಲ್ಲಿ ಪತ್ರಿಕಾ ಕಾಯ್ದೆಯನ್ನು. ರದ್ದು ಮಾಡಿದುದು ದ್ವಾರಕಾನಾಥರ ವೈಯಕ್ತಿಕ ವಿಜಯ. ಒಂದು ವಾಣಿಜ್ಯ ಬ್ಯಾಂಕು, ಒಳನಾಡು ದೋಣಿಸಾರಿಗೆ ಮತ್ತು ಸಕ್ಕರೆ ಕಾರಖಾನೆಗಳನ್ನು ಸ್ಥಾಪಿಸಿದ ಪ್ರಥಮ ಭಾರತೀಯನೆಂಬ ಕೀರ್ತಿಯೂ ; Ry ls ೬೨ ದಾ ರಕಾನಾಥರದೆ. ಅವರು ಸಾ ಕಲ್ಲಿದ್ದಲು ಸಂಸ್ಥೆ ಭಾರತದಲ್ಲಿ ಕಲ್ಲಿದ್ದಲು ಉದ್ಯ ಮಕ್ಕೆ ನಾಂದಿಯಾಯಿತು. ಪ್ರಗತಿಪರ ವಿಚಾರ ದಿಂದ ಸಾಮಾಜಿಕ ಕಾರ್ಯಗಳಲಿ ತೊಡಗುವವರಿ ವ ಹಾ ಸಾಗಾ ಸಾಗ ೧A peed ಗೆಲ್ಲ ದ್ವಾರಕಾನಾಥ ತಮ್ಮ ಅಭಯ ಹಸ್ತ ನೀಡುತ್ತಿದ್ದರು. ೧ ಮಹರ್ಷಿ ದೇನೇಂದ್ರನಾಥ ದ್ನಾರಕಾನಾಥರ ಹಿರಿಯ ಮಗ ಮಹರ್ಷಿ ದೇವೇಂದ್ರನಾಥ (0೮೧೭-೧೯೦೫) ಅಪೂರ್ವ 5) ನೈತಿಕ ಗುಣಗಳ ವ್ಯಕ್ತಿಯಾಗಿದ್ದರು. ರಾಜಾ- ರಾಮ ಮೋಹನರಾಯರ ನಂತರ ಬ್ರಹ್ಮೊ ಸಮಾಜದ ಆಧ್ಯಾತ್ಮಿಕ ನೇತೃತ್ವ ವಹಿಸಿಕೊಂಡರು. ಬ್ರಹ್ಮೊ ಸಮಾಜದ ನಂಬಿಗೆಗಳಿಗೆಲ್ಲ ವೇದ ಮತ್ತು ಉಪನಿಷತ್ತುಗಳ ತತ್ವಗಳನ್ನಾಧರಿಸಿ ವ್ಯಾಖ್ಯೆ ನೀಡುತ್ತಿದ್ದರು. ಸಮಾಜ ಪ್ರಕಟಿಸುತ್ತಿದ್ದ "ತತ್ವ ಬೋಧಿನಿ ಪತ್ರಿಕಾ' ದೇವೇಂದ್ರನಾಥರ ಮಾರ್ಗದರ್ಶನದಲ್ಲಿ ಸಾಮಾಜಿಕ ಸುಧಾರಣೆ ಯನ್ನು ಮುಖ , ಧ್ಯೇಯವನಾ ಗಿಟ್ಟುಕೊಂಡ ಪತ್ರಿಕೆಯಾಯಿತು. ಡ್‌ pad ಸ್ಯ ನ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೊಳ ಗಾಗಿ ದಿಗ್ಭ,ಮೆಗೊಂಡ ಭಾರತದ ಯುವ ಪೀಳಿಗೆಯಲ್ಲಿ ಹೊಸ ಸ್ಸ ರ್ಯ್ರೆ ತುಂಬಿದರು. ದೈವಿವಾದವನ್ನು ಪ್ರಚುರ ಗೊಳಿಸಿ ಭಾರತದ ಪುರಾತನ ಸಂಸ್ಕೃತಿಯ ಚೆ ೈತನ್ಯ ವನ್ನು ಅರುಹಿದರು. ದೇವೇಂದ್ರನಾಥರು ಪರ್ಶಿ ಯನ್‌ ಸಾಹಿತ್ಯದ ಬಗೆಗೆ ಅಧಿಕಾರ ವಾಣಿಯಿಂದ ಮಾತನಾಡಬಲ್ಲವರಾಗಿದ ರು. ಮುಸಿ ಮ್‌ ಎ ೧೨ ಮಿತ್ರರೆಲ್ಲ ಅವರನ್ನು ಪ್ರೀತಿಯಿಂದ "ಹಫೀಜ-ಎ- ಹಫೀಜ' ಎಂದು ಕರೆಯುತ್ತಿದ ರು, ಎ ಜಗದ್ವಿಖ್ಯಾತ ಶೈಕ್ಸಣಿಕ, ಕಲಾತ್ಮಕ ಸಾಂಸ್ಕೃ ತಿಕ ಕೇಂದ್ರವಾಗಿ ಬೆಳೆದಿರುವ "ಶಾಂತಿನಿಕೇತನ' ಡ್‌್‌ 9 ped ದಿ ನೊ ಸ್ಥಾಪಿಸಲ್ಪಟ್ಟಿ ದ್ದು ಮಹರ್ಷಿ ದೇವೇಂದ್ರ ನಾಥರಿಂದಲೆ. ಕಸ್ತೂರಿ, ಡಿಸೆಂಬರ್‌ ೧೯೮೬ ದೇವೇಂದ್ರನಾಥ ಮಹರ್ಷಿ ದೇವೇಂದ್ರನಾಥರ ಹಿರಿಯ ಮಗ ದೇವೇಂದ್ರನಾಥ (೧೮೪೦-೧೯೨೬) ಸತ್ಪುರುಷರ ಸಾಲಿಗೆ ಸೇರಿದವರು, ಅವರನ್ನು ಮಹಾತ್ಮಾ ಗಾಂಧೀಜಿ "ಬರೋ ದಾದಾ'(ಹಿರಿಯಣ್ಣ) ಎಂದೇ ತತ್ವಜ್ಞಾನಿ ಕವಿಯಾಗಿದ್ದ ಭಾಷೆಗೆ ಶೀಘ್ರಲಿಪಿ ಪದ್ದತಿ ದ್ದರು. `ಸಾಧನಾ' ಕೌಟುಂಬಿಕ ಮಾಸಿಕವನ್ನೂ ದೇವೇಂದ್ರನಾಥ ಪ್ರಾರಂಭಿಸಿದರು. ನಂತರ ಟಾಗೋರ ಕುಟುಂಬ “ಭಾರತಿ' ಮತ್ತು “"ಬಾಲಕ' ಎಂಬ ಇನ್ನೆ ರಡು ನಿಯತಕಾಲಿಕಗಳನ್ನು ಪ್ರಕಟಿಸಲಾರಭಿಂ ಸಿತು. ದೇವೇಂದ್ರನಾಥರ ಮಕ್ಕಳು, ಮೊಮ್ಮ- ಕಳು, ಈ ಪತ್ರಿಕೆಗಳ ಮೂಲಕ ತಮ್ಮ ಸಾಹಿತ್ಯ ಪ್ರತಿಭೆಯನ್ನು 'ವ್ಯಕ್ತಪಡಿಸುತ್ತಿದ್ದರು. ಕರೆಯುತ್ತಿದ್ದರು. ಅವರು ಬಂಗಾಲಿ ಡಿ ಎಂಬ pe PPS ದ್ದು 9 ITA No NTE 7) ಇ ಮೊದಲ ಐ.ಸಿ.ಎಸ್‌. ಅಧಿಕಾರಿ ಮಹರ್ಷಿ ದೇವೇಂದ್ರನಾಥರ ದ್ವಿತೀಯ ಪುತ್ರ ಸತ್ಯೇಂದ್ರನಾಥ" (೧೮೪೨-೧೯೨೩) ಆಗಿನ ಭಾರತೀಯ ನಾಗರಿಕ ಸೇವೆಯ ಪರೀಕ್ಷೆಯಲ್ಲಿ ಯಶಸ್ವಿಯಾದ ಪ್ರಥಮ ಭಾರತೀಯ. ಸತ್ಯೇಂದ್ರನಾಥ (ಮತ್ತು ದೇವೇಂದ್ರನಾಥರ ಅಕ್ಕನ ಮಗ ಗಣೇಂದ್ರನಾಥರು) ನವಗೋಪಾಲ ಮಿತ್ರಾರ ಸಹಕಾರದೊಂದಿಗೆ ರಾಷ್ಟ್ರೀಯ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು, ೧೮೬೭ ರಲ್ಲಿ ಪ್ರಥಮ ರಾಷ್ಟ್ರೀಯ ಮೇಳವನ್ನು ಪ್ರಾರಂಭಿಸಿದರು. ಇದು ಹದಿಮೂರು ವರ್ಷ ಳ ವರೆಗೆ ವಿಜ್ರಂಭಿಸಿ, ಮುಂದೆ ರಾಷ್ಟ್ರೀಯ ಕಾಂಗ್ರೆಸ್ಸಿಗೆ ದಾರಿ ಮಾಡಿಕೊಟ್ಟಿತು. ೧೮೬೭ ರಲ್ಲಿ ಮೇಳದ ಪಾ ಿರಂಭೋತ್ಸವಕ್ಕಾಗಿ ಸತ್ಯೇಂ- ದ್ರನಾಥರು ರಾಷ್ಟ್ರಭಕ್ತಿಯ ಗೀತೆಯೊಂದನ್ನು ರಚಿಸಿದರು. ಅದು ಅತ್ಯಂತ ಜನಪ್ರಿಯವಾಯಿತು. ಸಾಮಾಜಿಕ ಷೇಧಗಳಿಂದ ಭಾರತೀಯ ಮಹಿಳೆ. ಮುಕ್ತಳಾಗಬೇಕೆಂಬ ವಿಚಾರದಲ್ಲಿ ಸತ್ಯೇಂದ್ರನಾಥರಿಗೆ ಅಪಾರ ನಂಬುಗೆಯಿತ್ತು, EAN ಪರದಾ ಪದ್ಧತಿಯನ್ನು ತ್ಯಜಿಸಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ಹೆಚ್ಚಿನ ಶಿಕ್ಷಣಕ್ಕಾಗಿ ಇಂಗ್ಲಂಡಿಗೆ ಹೋಗಿ ಬರಲು ತಮ್ಮ ಪತ್ನಿ ಜಾ ಸನಂ ನಿಯನ್ನು ಅವರು ಹಧಾಯಾದರು. “ಗಿನ ಸಮಾಜ ಇದರಿಂದ ಕುಪಿತಗೊಂಡಿತು. ಮಕ್ಕಳ ಸಾಹಿತ್ಯ ತ ಜ್ಞಾ ನನಂದಿನಿಯ ಜಾಡು ಅಪಾ ದೇವೇಂದ್ರನಾಥರ ಐದನೇ ಮಗ, ಜ್ಯೋತಿ ಡಾಕ್‌ ತಾರಾ ನತ ರಿಂದ್ರನಾಭ (೧೮೪೯-೧೯೨೫) ಒಬ್ಬ ಸಂಗೀತ ಸಂಯೋಜಕ. ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಗೀತವನ್ನು ಮೇಳವಿಸಿ, "ತನ್ನದೇ ಆದ ಹೊಸ ಮಾರ್ಗವನ್ನು ಪ್ರಾರಂಭಿಸಿ, ಚಿಕ್ಕ ತಮ್ಮ ರವೀಂದ್ರರ ಹಾಡುಗಳಿಗೆ ಅವರು ಸಂಗೀತ ನಿಯೋಜಿಸುತ್ತಿದ್ದರು. ಸಂಸ್ಕೃತ- ಫ್ರೆಂಚ್‌ ರಾಗಿದ್ದ ಜ್ಯೋತಿರಿಂದ್ರನಾಥ ೧೭ ಸಂಸ್ಕೃತ ನಾಟಕಗಳನ್ನು ಬಂಗಾಲಿ ಭಾಷೆಗೆ ಭಾಷಾಂತರಿ ಸಿದರಲ್ಲದೇ ಫ್ರೆಂಚ್‌ ನಾಟಕಗಳನ್ನೂ ಬಂಗಾಲಿ ಭಾಷೆಗೆ ಒಗ್ಗಿ ಸಿಕೊಂಡರು. ಬಂಗಾಲಿ ಭಾಷೆ ನ್‌ ಯಲ್ಲಿ ಕೆಲ ಸ್ವತಂತ್ರ ನಾಟಕಗಳನ್ನೂ ರಚಿಸಿ ದ್ದಾರೆ. ಪಾತ್ರ ನಿರೂಪಣೆಯಲ್ಲಿ ಇವರದು ಸಿದ್ಧ ಹಸ್ತ. ನೌಕಾ ನಿರ್ಮಾಣವೂ ಸೇರಿದಂತೆ ಅನೇಕ ರಾಷ್ಟ್ರೀಯ ಉದ್ಯಮಗಳನ್ನು ಪ್ರಾರಂ- ಭಿಸುವಲ್ಲಿ ಸ. ಮೊದಲಿಗರು ಕ ರವೀಂದ ್ರಸಾಥ ವಂಚಕ ಸಂತತಿಯಲ್ಲಿ ಎಂಟನೆಯ ವರಾದ ರವೀಂದ್ರನಾಥ ಟಾಗೋರರ (೧೮೬೧- ೧೯೪೧) ಪರಿಚಯ ಅನವಶ್ಯಕ. ಸಾಹಿತ್ಯ, ಸಂಗೀತ, ` ವರ್ಣಚಿತ್ರ ರಚನೆಯಲ್ಲಿ ಸಹಜ ಪಾಂಡಿತ್ಯ ಅವರಿಗಿತ್ತು. ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಅಧಿವೇಶನದಲ್ಲಿ ರಾಷ್ಟ್ರವನ್ನೇ ಬಡಿ ದೆಬ್ಬಿಸುವ “ವಂದೇ ಮಾತರಂ' ಹಾಡಿಗೆ ಸಂಗೀತ ನಿಯೋಜಿಸಿದರು. ರವೀಂದ್ರನಾಥರ ಹಾಡುಗಳನ್ನು ಅವರ ಮರಣಾನಂತರ ಎರಡು ರಾಷ್ಟ್ರಗಳು ತಮ್ಮ ರಾಷ್ಟ್ರಗೀತೆಯನ್ನಾಗಿ ಅಲೆ ಬ ಲದಿಲಿ ನಿರೋದ ಟಾಗೋರರು ಸ್ವೀಕರಿಸಿವೆ. ಭನ ನಷೆ ಬಂಗಾಲ ವಿಭಜನೆಯನು ಶ್ರತಿಭಟಿಸಲು, ರವೀಂದ್ರ ನಾಥರು ಬ್ರಿ ಟಿಶ್‌ Kes; ಗಳ ಮತ್ತು ರಾಷ್ಟ್ರೀಯ ಶಿಕ್ಷಣ ಮಂಡಳಿ ರಚನೆಯ ಬಹಿಷ್ಕಾರವನ್ನು ಸಂಘಟಿಸಿ ಸಿದ್ದರ - ತಮ್ಮ ಜೀವಮಾನದಲ್ಲಿ -ರಚಿ ಸಿದ ರಾಷ್ಟ್ರ ಭಕ್ತಿಯ ಗೀತೆಗಳು, ಆಗಿನ ಗರ್‌ — ಲೆವ್‌ ಷ್ಟ್ರೀ ಯ ಡ್ಡ ನ್ನ್ನು ಪ್ರತಿಧ್ವನಿಸುತ್ತಿ ವೆ. ಹ ಐಕ್ಕಕ ಗ ಮತ್ತು ಸಾ ಇಮರಸ್ಯದ ಧೃಢೀಕ ಕರಣಕ್ಕಾ ಗಿ ೪ರ ANG ಅವರು ಪ್ರಾರಂಭಿಸಿ ದರು. ಶಾಂತಿನಿಕೇತನದಲ್ಲಿ ಆವರು ಪ್ರಾರಂಭಿಸಿದ ಶಾಲೆ, ಪ್ರಸಿದ್ಧ ಶಿಕ ಣಕೇಂದ ದ ಶ್ರವಾಗಿದೆ. ಇಲ್ಲಿ ಪ್ರಪಂಚದ ಎ ಎಲೆ _ಡೆಯಿಂದ ಪಂಡಿತರು, ಕಲಿಸಲು ಹಾಗೂ ಕಲಿಯಲು ಬರುತ್ತಾರೆ. ಇಲ್ಲಿಂದಲೇ ರಾಷ್ಟ್ರದ ತುಂಬ ಒಂದು ಹೊಸ ಕಲಾ ಪ್ರವಾಹ ಪ್ರವಹಿಸಿತು. ಸಮಾಜದ ಅನೇಕ ಕ್ಷೇತ್ರಗಳಲ್ಲಿ ಸಾಮಾಜಿಕ ಪುನರುತ್ಥಾನ ಸಾರುವ ಶಾಂತಿ- ನಿಕೇತನದ ವಿದ್ಯಾರ್ಥಿಗಳು ತಮ್ಮ > ಸಾಮರ್ಥ್ಯ- ವನ್ನು ತೋರಿದ್ದಾರೆ. ಈ ಶಾಲೆಯನ್ನು ೧೯೧೮ ರಲ್ಲಿ ರಾಷ್ಟ್ರದ ವಿಶ್ವವಿದ್ಯಾಲಯ ಮಟ್ಟ ಕ್ಕೆ ಏರಿಸಲಾಯಿತು. ಮಾನವನ ಬೆಳವಣಿಗೆಗಾಗಿ ಪ್ರಚಲಿತವಿದ್ದ ವಸಾಹತು ಶಿಕ್ಚ ಪದ್ಧ ತಿಯ ಬದಲು ಹೊಸ ಶಿಕ್ಷಣ ಪದ್ದ ತಿಯನು ಈ ಶಾಲೆ ಒದಗಿಸಿತು. ನೊಬೆಲ್‌ ಪಾರಿತೋಷಕ ವಿಜೇತ ರವೀಂದ್ರನಾಥ ರಚಿಸಿದ "ಗೀತಾಂಜಲಿ' ಕವಿತಾ ಸಂಗ್ರಹಕ್ಕೆ ೧೯೧೩ರಲ್ಲಿ ಸಾಹಿತ್ಯಕ ವಿಷಯದ ನೊಬೆಲ್‌ ಬಹುಮಾನವನ್ನು ನೀಡಲಾ ಯಿತು. ಏಶಿಯದ ಪ್ರಜೆಗೆ ಮೊದಲ ಬಾರಿಗೆ ದೊರೆತ ನೊಬೆಲ್‌ ಬಹುಮಾನ ಇದಾಗಿದೆಯಲ್ಲದೆ ಇದನ್ನು ಭಾರತೀಯ ಸಾಹಿತ್ಯಕ್ಕೆ ಸಿಕ್ಕ ಜಾಗತಿಕ ಮನ್ನಣೆ ಎಂದು ಪರಿಗಣಿಸಲಾಗಿದೆ. ಜಾಲಿಯನ್‌ ವಾಲಾಬಾಗ ದುರಂತದ ನಂತರ ರವೀಂದ್ರರು ನಾಲ್ಕು ವರ್ಷಗಳ ಮೊದಲು ೩ ಕ ಾಇಷಣಗಳನು ಇಥರು ಸಾಂಸ್ಕೃತಿ ಳು ೨ ವ ೦ದ್ರ ka ಭೇಟಿಯಾಗಿ, ಭ UW «ರ ಾಇರಿಯಾಗಿ ಕಸ್ತೂರಿ, ಡಿಸಿಂಬರ್‌. ೯೪೬ ತ್‌ © ಸಂದೇಶವ; ಯಭ oN ಲ 1) ಯಕತೆಯ ಅಸಹಾ ಕ. ಮತು 7 ಕ್ರಮಗಳು ಶಕೆ ನ್‌ ಗೆ ೧ ತೆ ಇದಾ ಾಇರತೀ ತಿಲಕರು ಎ ಉಲಿ ಇಂಪತೆ ೦ಖಿತ್ತೀ 4 ರ ಭ ಗ್ಗ — ಟು ಧ ಬರ್ಟಾಂಡ್‌ ಈ] ಶಿ ಲ. [a ಅವರು ದೆ ಗಂಗಾ €ಲಾ, €ಹದಿಂ ಮೂ ನರ ತಾ ಡೂ WwW ೩ pd ಸು ಅ ಉಂಟಾದ ರಗಳಿಗೆ ಂದ್ರರಿಗೆ ರವಿ W ದಾಯದ ೂಪರೇಷೆಯಾ ಸಮು ಭಾಗೋರರ ಜೋರಾಸ್ಕಾಂಕೋದ ಭವ್ಯಸೌಧ ನಿಕೇತನ b AN ತು ಶ್ರೇಷ್ಠಮಟ್ಟದ ವರ್ಣಚಿತ್ರಗಳು ಅವರಿಂದ ಹೊರ ಹೊಮ್ಮಿದವಲ್ಲದೆ “ಆಧುನಿಕ ಭಾರತದ ಚಿತ್ರಕಲೆಯ ಮಾರ್ಗದರ್ಶಿ” ಎಂದು ಕರೆಯಲ್ಪ ಟ್ಬವು. ಸ್ತ್ರೀ-ಪುರುಷರಿಗಾಗಿ ಉಚ್ಚ ಮಟ್ಟದಲ್ಲಿ ನೃತ್ಯ ಮತ್ತು ಸಂಗೀತದ ಶಿಕ್ಷಣವನ್ನು ಪ್ರಾರಂಭಿಸಿ "ಅನೇಕ ಪ್ರದರ್ಶನ ನಡೆಸಿದರು. ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳನ್ನು ಪುನರುಜ್ಜೀವನ ಗೊಳಿಸಿ ಅದಕ್ಕೆ ಸಾಮಾಜಿಕ ಮನ್ನಣೆ ದೊರಕಿ ಸುವುದಕ್ಕೆ ಶ್ರಮಿಸಿದವರಲ್ಲಿ ರವೀಂದ್ರನಾಥರು ಮೊದಲಿಗರು. ನಿಸರ್ಗದೊಂದಿಗೆ ಇರುವ ಮಾನ ವನ ಸಹಜ ಸಂಬಂಧಗಳ ಆಧಾರದ ಮೇಲೆ, ರವೀಂದ್ರರು ಕೆಲ ಉತ್ಸವಗಳನ್ನು ಆರಂಭಿಸಿ ದರು. ಇವು ಯಾವುದೇ ದೇವತಾರಾಧನೆಯ 3ಿತ್ಸವಗಳಾಗದೇ ಭಾರತದ ಆದರ್ಶಗಳನ್ನು ಎತ್ತಿ ಹಿಡಿಯುವಂಥವುಗಳಾಗಿದ್ದವು. ವೃಕ್ಷಾ- ರೋಪಣ ಮುಂದೆ ವನಮಹೋತ್ಸವವಾಯಿತು. ಹಲಾಕರ್ಷಣ, ಕೃಷಿ ಪ್ರಾರಂಭದ ದ್ಯೋತಕ ವಾಗಿತ್ತು. ಇದರಂತೆ ವಸಂತೋತ್ಸವ] ವರ್ಷ ಮಂಗಳ ಉತ್ಸವಗಳು. ಮಾನವತಾವಾದಿ ರವೀಂದ್ರನಾಥರು, ೧೯೩೯ ರಲ್ಲಿ ಪ್ರಾರಂಭವಾದ ಜಾಗತಿಕ ಸಮರವನ್ನು “ಮನುಕುಲದ ಬಿಕ್ಕಟ್ಟು ಮತ್ತು ಮಾನವೀಯ ಮೌಲ್ಯಗಳ ಕುಸಿತ” ಎಂದರು. ಸ್ವರ್ಣಕುಮೊರಿ ದೇವೇಂದ್ರನಾಥರ ಪುತ್ರಿ ಸ್ವರ್ಣಕುಮಾರಿ (೧೮೫೬-೧೯೩೨) *ಭಾರತಿ' ಪತ್ರಿಕೆಯ ಸೂಪಾದಕಿಯಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಸೇವೆ ಸಲ್ಲಿಸಿದ ಪ್ರಥಮ ಮಹಿಳೆ. ಅವರ ಮಗಳು ಸರಳಾ (೧೮೭೨-೧೯೪೫) ಸಂಸ್ಕೃತ, ಇಂಗ್ಲೀಷ್‌ ಭಾಷೆಗಳಲ್ಲಿ ತಜ್ಞರಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತವನ್ನೆಲ್ಲ ಸುತ್ತಿ ದೇಶಕ್ಕಾಗಿ ೦ ಷ್ಟ? ಹೋರಾಡಲು ಯುವಕರನ್ನು ಹುರಿದುಂಬಿಸಿ ಜೋರಾಸ್ಕಾಂಕೋದ ಟಾಗೋರರು ಕ್‌ ಚಾ ಜಾಗರ ಬೂ ದರು. ಅವರು ಕೆಲ ರಾಷ್ಟ್ರಭಕ್ತಿ ಗೀತಗಳನ್ನು ರಚಿಸಿದರಲ್ಲದೇ ಪುರಾತನ ಸಾಹಸಕಲೆ ಮತ್ತು ಶ್ರಮ ಸಂಸ್ಕೃತಿಯನ್ನು ಪುನುರುಜ್ಜೀವನಗೊಳಿ ಸಲು “ವೀರಾಷ್ಟ್ರಮಿ "ಉತ್ಸವ : ದ್ವಾರಕಾನಾಥರ ನಾಥರು ' ಭಾರತೀಯ ಸಂಸ್ಕೃತಿಗೆ ದೊ ಕಾಣಿಕೆ ನೀಡಿದ್ದಾರೆ. ಗಗನೇಂದ್ರನಾಥ (೧೮೬೭- ೧೯೩೮) ಸಾಮಾಜಿಕ ಕಾರ್ಯಕರ್ತ, ಸಂಘಟಕ, ವರ್ಣಚಿತ್ರಕಾರ ಮತ್ತು ಶ್ರೇಷ್ಠ ನಟನಾ ಚತುರರಾಗಿದ್ದರು ಕ ಜಾಲಿಯನವಾಲಾಬಾಗ ದುರಂತವನ್ನು ಪ್ರತಿಭಟಿಸಲು ಅವರು “ಪಂಜಾಬ ದಲ್ಲಿ ಶಾಂತಿ ಸ್ಥಾಪಿಸಲಾಯಿತು” ಎಂಬ ವ್ಯಂಗ್ಯ ಚಿತ್ರದ ಮೂಲಕ ತಮ್ಮ ನೋವನ್ನು ವ್ಯಕ್ತ ಪಡಿಸಿದರು. ಧಾರ್ಮಿಕ ಅನಿಷ ಗಳು, ಶೋಷಣೆ, ೫ “ಹೊರಗಡೆ ರಸ್ತೆಯಲ್ಲಿ ನಿಂತಿದ್ದ ಲಾರಿಯ ಟೈರು ಸಿಡಿದ ಶಬ್ದ ಅಷ್ಟೇ ಸಾರ್‌.! ಮಿ pe ಹೋರಾಡಲು, $3 Oo ಹ 6) ಛ್ರ ೯0 % 2೬ ಕಶಿ ©. = — 7ಗಶಿಗಾ್‌ ದಾನ ಮಾಡಿ, ಭಾರತೀಯ ವಸ್ತುಗಳನ್ನು ಮಾರುಕಟ್ಟೆಗೆ ತಂದುದಕ್ಕಾಗಿ ಅವರಿಗೆ ನಾವು ಕ ೃತೆಜ್ಞರಾಗಿರಬೇಕು. ಅವರೂ ಅವರ ತಮ್ಮ ಅವನೀಂದ್ರನಾಥರೂ (೧೮೭೧- ೧೯೫೧) ಭಾರತೀಯ ಪೌರಸ್ತ ` ಕಲೆಯ ಸಂಘದ ಸಂಸ್ಥಾಪಕರಾಗಿದ್ದಾರೆ. ಈ ಸಂಘ ದೃಕ್‌ ಕಲೆಗಳ ಬಗೆಗೆ ಭಾರತೀಯರ ವಿಚಾರಗಳನ್ನು ರೂಪುಗೊಳಿಸಿತು. ಅನನೀಂದ್ರನಾಥ ಭಾರತೀಯ ಕಲೆಯ ಪಿತಾಮಹ ಅವನೀಂದ್ರ ಶ್ರೇಷ್ಠ ಬರೆಹಗಾರರೂ ಹೌದು, ಸರಳ ಪದಪ್ರಯೋಗದ ಹೊಸ ಪ ಸತಿಯನ್ನು ಪ್ರಾರಂಭಿಸಿದರು. ದೇಶದ ಬುದ್ಧಿ ಜೀವಿಗಳನ್ನು ಪ್ರಾರಂಭಿಸಿದರು. ಅವರ ನಂದಲಾಲ್‌ ಅವರ ತಂಗಿ ಸುನಯನಿ (೧೮೭೦-೧೯೬೨) ಭಾರತೀಯ ಅತಿ ಶ್ರೇಷ್ಠ ವರ್ಣಚಿತ್ರಕಾರ- ರಾಗಿದ್ದು ಜಾನಪದ ಕಲಾಪ ಶ್ರಕಾರವನ್ನು ಆಧುನಿಕ ಅಭಿವ್ಯಕ್ತಿಗೆ ಅಳವಡಿಸಿಕೊಂಡಿದ್ದರು. ಸತ್ಯೇಂದ್ರ ನಾಥರ ಪುತ್ರಿ ಇಂದಿರಾ (೧೮೭೩-೧೯೬೦) ಸಂಗೀತ ಸಾಹಿತ್ಯಗಳಲ್ಲಿ ಪ ಶವೀಣೆಯಾಗಿದ್ದರು. ಟಾಗೋರ ಕುಟುಂಬದ ಇನ್ನಿತರ ಸದಸ್ಯರಲ್ಲಿ ಕಸ್ತೂರಿ, ಡಿಸಿಬರ್‌ ಓಟ ದಿನೇಂದ್ರನಾಥ (೧೮೮೨-೧೯೬೬) ಸಂಗೀತಗಾರ ಹಾಗೂ ಸಂಗೀತರಚಕರಾಗಿದ್ದರು. ದೇವೇಂದ್ರನಾಥರ ಮೊಮ್ಮಕ್ಕಳಾದ ಬಾಲೇಂದ್ರ ನಾಥ (೧೮೭೦-೧೮೯೯) ಮತ್ತು ಸುಧೀಂದ್ರ- ನಾಥರು (೧೮೬೯-೧೯೨೯) ಖ್ಯಾತಲೇಖಕರು. ಸುರೇಂದ್ರನಾಥರು (೧೮೭೨-೧೯೪೦) ಬಂಗಾಲಿ ಭಾಷೆಯಲ್ಲಿ ಮಹಾಭಾರತವನ್ನು ರಚಿಸಿದರು. xd ೧೨ ಜೀವ ವಿಮಾ ವ್ಯವಹಾರದಲ್ಲಿಯೂ ಇವರು ಉತ್ತಮ ಸಾಧನೆ ಮಾಡಿದರು. ರವೀಂದ್ರನಾಥ ಪುತ್ರ ರಥೀಂದ್ರನಾಥರು (೧೮೮೮-೧೯೬೧) ಅಮೇರಿಕದಲ್ಲಿ ವಿಸ್ತೃತ ಕೃಷಿ ವಿಜ್ಞಾನ ಶಿಕ್ಷಣ ಪಡೆದು ತಮ್ಮ ತಂದೆಯ ಕನಸಾಗಿದ್ದ ಗ್ರಾಮೀಣ ಪುನಾರಚನೆಯ ಕಾರ್ಯಕ್ರಮದಲ್ಲಿ ಸದ್ದು ಗದ್ದಲ ವಿಲ್ಲದೇ ಕಾರ್ಯನಿರತರಾಗಿದ್ದರು. ರಥೀಂದ್ರ- ನಾಥ ಮತ್ತು ಅವರ ಪತ್ನಿ ಪ್ರತಿಮಾ (೧೮೯೫- ೧೯೬೯) ವರ್ಣಚಿತ್ರಕಾರರಷ್ಟೇ ಅಲ್ಲ ಅನೇಕ ಕ್ಷೇತ್ರಗಳಲ್ಲಿ ಮೇಲ್ಮೆ ಸಾಧಿಸಿದ ದಂಪತಿಗಳು. ಸುಭಗೇಂದ್ರನಾಥ ಟಾಗೋರ, (೧೯೧೨- ೧೯೮೫). ಹೇಮೇಂದ್ರನಾಥರ ಪುತ್ರ ಸಾಮಾನ್ಯ ಇಗಿ ಇವರನ್ನು '"ಸುಭೋ' ಎಂದು ಕರೆಯ- ಲಾಗುತ್ತಿತ್ತು. ಚಿತ್ರಕಲೆ, ಹಾಗೂ ಕವಿತೆಗಳಲ್ಲಿ ನಾವೀನ್ಯವನ್ನವರು ತಂದರು. ಸುಭೋ “ಕಲಕತ್ತಾ ಗುಂಪು” (೧೯೪೩) ಎಂಬ ಆಧುನಿಕ ಚಿತ್ರಕಾರರ ಗುಂಪನ್ನು ಸ್ಥಾಪಿಸಿದ್ದರು. ಗುರುದೇವ ಟಾಗೋರರು, ನಿಸರ್ಗದ ವಿಚಿತ್ರವೂ ಅಲ್ಲ, ಇತಿಹಾಸದ ಅಘಟಿತವೂ ಅಲ್ಲ. ಅವರು ಏನು ಮಾಡಿದರು, ಏನು ಸಾಧಿಸಿದರು ಎಂಬುದನ್ನು ಅರಿಯಲು, ಪುರಾತನ ಜೊರಾಸ್ಕಾಂಕೊ ಮನೆತನವನ್ನೇ ಅರಿಯಬೇಕಾಗುವುದು. ಕ್ಷುಲ್ಲಕ ಪ್ರವ ತ್ತಿ ಅವರಿಗೆ" ಬಹುದೂರ. ಆದರೆ, ವೈಶಾಲ್ಯ ಟಾಗೋರರ ಮನೆತನದ ಸಹಜ ಪರಂಪರೆ. . ಥ್ರ ರ (ಭಾರತ ಸರಕಾರದ ಪ್ರೈಸ್‌ ಇನ್ಫರ್ಮೇಶನ್‌ ಬ್ಯೂರೊ ಕೃಪೆ) 33 ಉತ್ತಮ , aaa AST aks ೫೫ ' ಹ 1: (ಅ) ಎಚ್ಚರಿಕೆ 'ದೊಡ್ಡವರ ಮಾತು (ಈ) ' ವಿವೇಕದ _ ಹರಿಯಾಗಿರುತ್ತದೆ. ತಬ್ದಭಾಂಡಾರೆವ್ರ ಹೆಣದ ಭಾಂಡಾರೆಕ್ಕಿಂತೆಲೂ ಅನೂಲ್ಯವಾಗಿಜೆ : ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳನ್ನು ಪರಿಚಯ ಮಾಡಿಕೊಡಲಾಗುವುದು. ಅಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು ಅವುಗಳಲ್ಲಿ ಒಂದು ಮಾತ್ರ ನಿಮಿತ್ತ ನೆವ (ಆ) ಭಕ್ತಿ ಮಿಟುಕಿಸುವುದು (ಈ) ಶತ್ರು .. ಪ್ರಜ್ಞಾ ವಾದ kd (ಅ) ಅಜ್ಞಾನ (ಇ) ಮಾತು ' ದ್ವೈಧ (ಈ) ಪ್ರಪಂಚ ಮತ್ತು ದೇವರು ಬೇರೆ ಎಂಬ ನಂಬಿಕೆ (ಅ) ಇಕ್ಕಟ್ಟು (ಇ) ಇಮ್ಮಡಿ (ಈ) ಜತೀದ ಆಧಾನ ಸ (ಅ) ತೆಗೆದುಕೊಳ್ಳು ವುದು (ಆ) ಕ್ರಮ (ಇ) ಇರಿಸುವಿಕೆ (ಈ) ಎಣಿಸುವುದು "ಬಖೈಕು (ಅ) ಕೊನೆ (ಆ) ಚಾರಿತ್ರಿಕ ದಾಖಲೆ , (ಇ) ಬಡತನ (ಈ) ಗಡಂಗು ರ (ಅ) ಮರ್ಮಸ್ಥಾನ (ಆ) ಸಹಾಯ (ಇ) ಡೊಂಕಲ್ಲದ್ದು (ಈ) ಪ್ರಾರಂಭ . ನಿಮಗೆ ಸರಿಯೆನಿಸಿದ ಆ ಮೇಲೆ ಅದರ ಬೆನ್ನಿನ ಪುಟ ನೋಡಿರಿ. (ಇ) ಕಣ್ಣು ಅರ್ಥವನ್ನು ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ. ೭. ::(ಅ) ಮರೆವು (ಆ) ಆಚೇ ಮನೆ ಮೊದಲು ಆರಿಸಿಕೊಳ್ಳಿರಿ, ನೆರಕೆ b (ಇ) ಎಚ್ಚರಿಕೆ (ಈ): ತಟ್ಟಿ ಶ್ರಾಯ (ಅ) ಮನೆ (ಆ) ಸಂಪತ್ತು (ಇ) ಯತು (ಈ) ಭ್ರಾಂತಿ ೧೨. ಅಯನ (ಅ) ಕನ್ನಡಿ (ಅ) ಕಣ್ಣು (ಇ) ಅಪ್ಪಟ (ಈ) ಸಾಗುವಿಕೆ ॥ ಮುನ್ನೀರು (ಅ) ಉತ್ಹೆ (ಆ) ಜೊಲ್ಲು (ಇ) ಬ (ಈ) ಹೊಳೆ ತಾವಕ ಕ (ಅ) ಪದಕ (ಆ) ನಿನ್ನದಾದ (ಇ) ಅಂಧ ಕಾರ (ಈ) ಅವಸರ ನೆಗಳ್ಳೆ (ಅ) ಉತ್ಕರ್ಷ (ಆ) ಹಿಡಿತ (ಇ) ಸಂಬಂಧ (ಈ) ಕೀಲು ರ್ಗ sam ತಿಸಿ ೪, ೬ "ಶಬ್ದಭಾಂಡಾರ'ದ ಸರಿಯಾದ ಅರ್ಥಗಳು (ಅ) ನೆವ, ಹೆಸರಿಗಷ್ಟೇ ಕಾರಣವಾಗಿರುವುದು. ನೀನು ನಿಮಿತ್ತ ಒಂದು ಕೆಲಸಕ್ಕೆ ಉದಾ;-- ನಿಮಿತ್ತ ಮಾತ್ರಕ್ಕೆ ಯುದ್ಧ ಮಾಡು. [ಸಂ.] ಪ್ರಜ್ಞಾವಾದ (ಈ) ವಿವೇಕದ ಮಾತು; ವಿಚಾರಪರ' (ಭಾವನಾಪರವಲ್ಲ) ವಾದ ಸಾಧನೆ; ತೋರಿಕೆಯ ವಿಚಾರವಾದ; ಇಂಗ್ಲೀಷಿನಲ್ಲಿ Rಡtionalisationn ಸಮ. ಉದಾ;-- ನಿಜವಾದ ವಿವೇಕ- ವಲ್ಲ, , ಬರೆ ಪ್ರಜ್ಞಾವಾದ. [ಸಂ. ಪ್ರಜ್ಞಾ ಎತಿಳಿವಳಿಕೆ 4 ವಾದ ಎ ಮಾತು] ದ್ವೈಥಧ (ಆ) ಇಕ್ಕಟ್ಟು, ಹಾಗೋ ಹೀಗೋ" ಎಂಬ ಸಂದಿಗ್ಧ ಮನೋಭಾವ. ಉದಾ:-- ದ್ವೈಧದಲ್ಲಿ ಬಿದ್ದನು. [ಸಂ. ದ್ವ್ವಿ ಇ ಎರಡು 4 ಧಾ ಎ ವಿಧ) '-ಆಧಾನ (ಇ) ಇರಿಸುವಿಕೆ, ಇಡುವಿಕೆ, ಉದಾ: ಗರ್ಭಾಧಾನ ಎಂದರೆ ಗರ್ಭ ವನ್ನುಂಟು ಮಾಡುವುದು. [ಗರ್ಭ ಬಸಿರು 4 ಆಧಾನ ಎ ಇಡುವಿಕೆ] ಬಖೈರು (ಆ) ಚಾರಿತ್ರಿಕ ದಾಖಲೆ ಪತ್ರ ಚರಿತ್ರೆಗಾಗಿ ಬರೆದಿಟ್ಟ ವಾಸ್ತವಿಕ ದಾಖಲೆ [ಮರಾಠಿ, ಬಖರ] ನೆರ... (ಅ) ಮರ್ಮಸ್ಥಾನ, ದುರ್ಬಲ ಸ್ಥಾನ, ಆಯಕಟ್ಟು, : ಉದಾಃ ನೆರ ನೋಡಿ ಪೆಟು ಸ ಹಾಕಬೇಕು. [ದೇಶ್ಯ] ನೆರಳೆ (ಈ) ತಟ್ಟಿ, ಬಿದಿರಿನಿಂದ ಮಾಡಿದ ಪರದೆ. ಉದಾ: ಬಾಗಿಲಿಗೆ ನೆರಕೆಯ ಮರೆ ಇತ್ತು. [ದೇಶ್ಯ-ತಮಿಳು —ನಿರೈಚ್ಚಲ್‌] ಶ್ರಾಯ (ಇ) ಹತು, : ಮೋಸಮ್‌, ಯಾವುದೊಂದು: ಪದಾರ್ಥ ಧಾರಾಳವಾಗಿ ಉತ್ಪತ್ತಿಯಾಗುವ ಕಾಲ, ಉದಾ: ಮಾವಿನ ಹಣ್ಣಿನ ಶ್ರಾಯ. [ಸಂ. ?] ೯. ೧೦. ೧೧. ೧೨. ಅಯನ (ಈ) ಸಾಗುವಿಕೆ, ಮಾರ್ಗ; ಸೂರ್ಯನ ದಕ್ಷಿಣ ಮತ್ತು ಉತ್ತರಾಭಿ ಮುಖ ಯಾತ್ರೆಯ ಅವಧಿಗಳು; ಅರ್ಧ ವರ್ಷ; ರಥೋತ್ಸವ. [ಸಂ. ಅಯನ ೩ ಸ. ಮುನ್ನೀರು (ಇ) ಸಮುದ್ರ, ಕಡಲು. ಉದಾ:-- ಮುನ್ನೀರ ನೀರು ಕುಡಿಯ- ಲಾದೀತೆ. [ದೇಶ್ವ--ಮುನ್‌ ಇ ಮೂರು ಮಳೆ, ನದಿ ಮತ್ತು ಸಮುದ್ರದ್ದೇ ಸೇರಿದ 4 ನೀರು] ತಾವಕ (ಆ) ನಿನ್ನದಾದ (ಕಾವ್ಯದಲ್ಲಿ ಮಾತ್ರ ಪ್ರಯೋಗ) ಉದಾ:--ತಾವಕನು ನಾನು. [ಸಂ. ತವ ೩ ನಿನ್ನ--ಎಂಬುದ ರಿಂದ] ನೆಗಳ್ತಿ (ಅ) ಉತ್ಕರ್ಷ, , ಪ್ರಸಿದ್ದಿ ಕೀರ್ತಿ (ಕಾವ್ಯದಲ್ಲಿ). ಉದಾ:--ನೆಗಳ್ತೆ ಪಡೆದ ಸಾಹಸ, [ದೇಶ್ಯ ನೆಗಳ್‌ ಎ ಮಾಡು, ಕೀರ್ತಿ ಪಡೆ ಇಂದ] ನಿಮ್ಮ ಶಬ್ದಶಕ್ತಿಯ ತರಗೆತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯಿಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದ ಶಕ್ತಿಯ ತರಗತಿ ಗಳನ್ನು ತಿಳಿಯಿರಿ. ೬-೮ ಸರಿಯಿದ್ದ ರೆ ೨ ಸಾಧಾರಣ ೯-೧೦ 4 ಉತ್ತಮ ೧೧-೧೨ #4 ““. ಅತ್ಯುತ್ತಮ @ ಆ 4 1 ೪ ಆಡು ಹುಟು ಬು ಎಡ ಥ್‌ ರಾಬರ್ದ್ಟೀ ಬಾರ್‌ನ ಇಂಗ್ಲೀಷ್‌ ಕಥೆ ಅನುವಾದ: ಕೆ. ಎಲ್‌. ವಿದ್ಯಾಗೌರಿ ‘cee ಪ್ರತಿಯೊಬ್ಬ ಪುರುಷನಿಗೂ ವಲ್ಲಿಗೆ ಬಂದು ತಲುಪಿದ್ದರು. ಆದರೆ ಅವರ — ಒಬ್ಬಳು ಸರಿಯಾದ ಹೆಂಡತಿ ಸೃಷ್ಟಿಯಾಗಿಯೇ ವಿವಾಹ ವಿಚ್ಛೇದನಕ್ಕೆ ದ್ವೇಷ ಒಂದೇ ಸರಿಯಾದ ಇರುತ್ತಾಳೆ. ಆದರೆ, ಆ ಸರಿಯಾದ ವ್ಯಕ್ತಿ ಕಾರಣವಾಗಿರಲಿಲ್ಲ. ಆಗಿನ ಕಾಲದ ಇಂಗ್ಲಂಡಿ- ಸರಿಯಾದ ಕಾಲಕ್ಕೆ , ಸಿಕ್ಕುವುದಿಲ್ಲ. ಹೀಗಾಗಿ ನಲ್ಲಿ ಅವರಿಬ್ಬರ ನಡುವಿನ ಬಂಧನವನ್ನು ಯಾರು ಯಾರೋ ಇನ್ನು ಯಾರು ಯಾರನ್ನೋ ಕಿತ್ತೊಗೆಯಲು ಯಾವ ಕಾನೂನೂ ಸಹಾಯಕ್ಕೆ ಮದುವೆಯಾಗ ಬೇಕಾಗುತ್ತದೆ. ಪ್ರತಿ. ಗಂಡಿಗೂ ಬರುತ್ತಿರಲಿಲ್ಲ. ಇಬ್ಬರಲ್ಲಿ ಒಬ್ಬರ ಸಾವು ಸೃಷ್ಟಿಯಾದ ಸರಿಯಾದ ಹೆಂಡತಿ ಎಷ್ಟೋ ವೇಳೆ ಮಾತ್ರ ಇದನ್ನು ಮಾಡಬಲ್ಲದ್ದಾಗಿತ್ತು. ' ಬಾಡ್‌ ಅವರ ಜೀವನವಿಡೀ ಸಿಗುವುದೇ ಇಲ್ಲ. ಈ ಮನ್‌ ಬಡವನಾಗಿದ್ದಿದ್ದರೆ ಹೆಂಡತಿಯನ್ನು ಕಾರಣಕ್ಕಾಗಿಯೇ ವಿಚ್ಛೇದನಗಳು ಆಗುವುದು. ಬಿಟ್ಟು ಓಡಿಹೋಗಬಹುದಾಗಿತ್ತು. : : ಆದರೆ ಮದುವೆ ಎಂದರೆ ಹೊಂದಿಕೊಂಡು ಹೋಗು ದೊಡ್ಡ ದೊಡ್ಡ ವ್ಯವಹಾರಗಳನ್ನೆಲ್ಲಾ ಹೆಂಡತಿ: ವುದು ಎಂದೇ ಅರ್ಥ. ಆದರೆ ಇಬ್ಬರು ವಿರುದ್ಧ ಗೋಸ್ಕರ ಬಿಟ್ಟು ಓಡಿಹೋಗುವಷ್ಟು- ಮೂರ್ಯ ಸ್ವಭಾವದ ವ್ಯಕ್ತಿಗಳು ಮದುವೆಯಾದರೆ: ನಾಗಿರಲಿಲ್ಲ ಆತ. ಆದರೆ ಅವನು ಏನಾದರೂ ತೊಂದರೆ ಬಂದಿತೆಂದೇ ಅರ್ಥ. ಮಾಡಿ ತನ್ನ ಹೆಂಡತಿಯನ್ನು ಮುಗಿಸಿಬಿಡಬೇಕೆಂಬ .. ಶ್ರೀಮತಿ ಮತ್ತು ಶ್ರೀ. ಭಾಡ್‌ಮನ್‌ರ ಹಂತಕ್ಕೆ ಬಂದು : : ತಲಪಿದ್ದ. : ಅವಳನ್ನು ನಡುವೆ ಆದದ್ದೂ ಇದೇ. ಅವರಿಬ್ಬರೂ ಬುದ್ಧಿವಂತಿಕೆಯಿಂದ. ಕೊಲೆಮಾಡಿ, ಅವಳ ಎರುದ್ಧ ಸ್ವಭಾವದವರಾದ್ದ ರಿಂದ. Aree ಸಾವನ್ನು ಆಕಸ್ಮಿಕವೆಂಬಂತೆ ಕಾಣುವ 'ಹಾಗೆ ಸಾಧ್ಯವೇ , ಇಲ್ಲದಂಥ ಮಟ್ಟಕ್ಕೆ ಬಂದು ಮಾಡಬೇಕೆಂದು. ನಿರ್ಧರಿಸಿದ್ದಆಅತ. ತ್‌ ಬ ದ್ದ ರು.,' ಒಬ್ಬ ರನ್ನೊಬ್ಬರು, ದ್ವೇಷಿಸು- , ಬಾಡ್‌ಮನ್‌ನ -ಹೆಂಡತಿಗೆ :/ ಗಂಡ ತನ್ನನ್ನು g ೭೫ ಎಷ್ಟು ದ್ವೇಷಿಸುತ್ತಾನೆಂದು ತಿಳಿದಿತ್ತು. ಅವಳು ಅವನನ್ನು ಅದಕ್ಕಿಂತಲೂ ಹೆಚ್ಚು ದ್ವೇಷಿಸುತ್ತಿ- ದಳು. ಆದರೂ ಅವನು ಹೋದಲ್ಲೆಲ್ಲಾ ಅವಳು ಹಿಂಬಾಲಿಸುತ್ತಿದ್ದಳು. ಅವನು ತನ್ನನ್ನು ಕೊಲೆ ಮಾಡಬಹುದೆಂಬ ಸಂಶಯ ಆಕೆಗೆ ಬಂದಿತ್ತೋ ಇಲ್ಲವೋ. ಆದ್ದರಿಂದಲೇ ಬಾಡ್‌ಮನ್‌ ಅವಳನ್ನು ಕೊಲ್ಲಲು ನಿರ್ಧರಿಸಿದ್ದು. ಜುಲೈ ತಿಂಗಳಿನಲ್ಲಿ ಒಂದು ದಿನ ತಾನು ಸಿ ಎಟ್ಟಿರ್‌ಲೆಂಡ್‌ಗೆ ಹೋಗುವುದಾಗಿ ಬಾಡ್‌ಮನ್‌ ತನ್ನ ಹೆಂಡತಿಗೆ ಹೇಳಿದಾಗ, ಅವಳು ಚಕಾರ- ವೆತ್ತದೆ ಪ್ರಯಾಣಕ್ಕೆ ಅಣಿ ಮಾಡಿಕೊಳ್ಳ- ತೊಡಗಿದಳು. ಅವಳೂ ಬರುವುದನು ಸ ಅವನು ಈ ಸಲ ತಡೆಯಲಿಲ್ಲ. ಸ್ವಿಟ್ಟಿರ್‌ಲೆಂಡ್‌ನ ಪರ್ವತವೊಂದರ ತುದಿಯ ಮೇಲೆ ಸಮುದ್ರದ ತುದಿಯಿಂದ ಒಂದೂವರೆ ಮೈಲಿಯಷ್ಟು ಎತ್ತರದಲ್ಲಿ, ಒಂದು ಹೋಟೆಲ್‌ ಇದೆ. ಅಲ್ಲಿ ಹೋಗುವುದೂ ಕಷ್ಟವೇ. ಆರು ಮೈಲುಗಳಷ್ಟು ಸುತ್ತು ಬಳಸು ದಾರಿಯಲ್ಲಿ ಹೋಗಬೇಕು. ಆ ಹೋಟೆಲಿನ ವರಾಂಡಾದಿಂದ ಸುತ್ತಲಿನ ಬೆಟ್ಟಗಳ ರಮಣೀಯ ದೃಶ್ಯ ಕಾಣಿ- ಸುವುದು, . ಅಲ್ಲದೇ, ಅಲ್ಲಿಂದ ಕೆಲವು ಕಾಲು ದಾರಿಗಳಲ್ಲಿ ಹೋದರೆ ಭಯಂಕರವಾದ ಪ್ರಪಾತ ಗಳೂ ಇವೆ. ಜಾನ್‌ ಬಾಡ್‌ಮನ್‌ಗೆ ಈ ಹೋಟೆಲಿನ, ಅಲ್ಲಿನ . ಸುತ್ತಮುತ್ತಲ ಪ್ರದೇಶಗಳ ಪರಿಚಯ ಚೆನ್ನಾಗಿತ್ತು ಅಲ್ಲಿಗೆ ಅವನು ಅನೇಕ ಸಲ ಬಂದಿದ್ದ. ಕೊಲೆಯ ವಿಷಯ ನೆನಪಾದಾಗೆಲ್ಲ ಅವನಿಗೆ ಹೊಳೆಯುತ್ತಿದ್ದದ್ದು » ಈ ಹೋಟೇಲಿನ ಹತ್ತಿರವಿದ್ದ ಅತಿ ಭಯಂಕರವಾದ ಒಂದು ಪ್ರಪಾತ. ಅಲ್ಲಿಗೆ ಬಂದ ಮಾರನೆಯ ಬೆಳಿಗ್ಗೆಯೇ, ನಾಲ್ಕು ಗಂಟೆಗೇ ಎದ್ದು ಅವನು ಅತ್ತ ನಡೆದ. ಆ ಪ್ರಪಾತವನ್ನು ಜನ “ಹ್ಯಾಂಗಿಂಗ್‌ ಔಟ್‌ಲುಕ್‌ ಎಂದು ಕರೆಯುತ್ತಿದ್ದರು. ಅದರ ಹಿಂದಿದ ಬೆಟ್ಟವೂ ಅತೀ ಕಡಿದಾಗಿದ್ದು, ಭಯಂಕರ ವಾಗಿತ್ತು. ಹತ್ತಿರ ಜನ ಸಂಚಾರವೇ ಇರಲಿಲ್ಲ. BES EE TTT ಕಸ್ತೂರಿ ಡಿಸಿಂಓರಿ' ಲಲ ಹೋಟೆಲ್‌ ಕೂಡಾ ಆ ಜಾಗಕ್ಕೆ ಕಾಣದಂತೆ ಬೆಟ್ಟಿ ದಿಂದ ಮರೆಮಾಡಲ್ಪಟ್ಟಿತ್ತು. ಈ ಪ್ರಪಾತದತ್ತ ಬಗ್ಗಿ ನೋಡುವುದೂ ಸಾಮಾನ್ಯ ಜನರಿಗೆ ಸಾಧ್ಯ- ವಾಗುತ್ತಿರಲಿಲ್ಲ. ಸುಮಾರು ಒಂದು ಮೈಲಿನಷ್ಟು ಕೆಳಗೆ ಕಂದಕದಂತಿತ್ತು ಆ ಪ್ರಪಾತ, ಅಲ್ಲಿಂದ ಬಿದ್ದರಂತೂ ಮೂಳೆಗಳೂ ಸಿಗುವದಿಲ್ಲ. "ಹೌದು, ಇದೇ ಜಾಗ,' ಬಾಡ್‌ಮನ್‌ ಅಂದುಕೊಂಡ, "ನಾಳೆ ಬೆಳಿಗ್ಗೆಯೇ ಸರಿಯಾದ ಕಾಲ.* ಬಾಡ್‌ಮನ್‌ ತಾನು ಮಾಡಬೇಕೆಂದಿದ್ದ ಕೆಲಸ ವನ್ನು ತುಂಬಾ ಚಾಕಚಕ್ಕದಿಂದ ನಿರ್ಧರಿಸಿದ್ದ - ತನ್ನ ಹೆಂಡತಿಯ ಬಗ್ಗೆ ಅವನಿಗೆ ಕರುಣೆಯ ಲವ ಲೇಶವೂ ಇರಲಿಲ್ಲ. ಮಾರನೆಯ ಬೆಳಿಗ್ಗೆ ತಿಂಡಿ ತಿಂದ ನಂತರ ಬಾಡ್‌ಮನ್‌ ಹೆಂಡತಿಯನ್ನು ಕೇಳಿದ: “ನಾನು ಹೀಗೇ ಬೆಟ್ಟದ ತಪ್ಪಲಿನಲ್ಲಿ ಸುತ್ತಾಡಿ ಬರುತ್ತೇನೆ; ನೀನೂ ಬರುತ್ತೀಯಾ?” “ಹೂಂ ಬರುತ್ತೇನೆ” ಎಂದು ಅವಳು ಅವ- ನೊಂದಿಗೆ ಹೊರಟಳು. ಇಬ್ಬರೂ ಆ ಪ್ರಪಾತ- ವಿದ್ದತ್ತ ಮೌನವಾಗಿ ನಡೆದರು. ಬಾಡ್‌ಮನ್‌ಗೆ ಭಯವೂ ಆಗುತ್ತಿತ್ತು. ತಾನು ಅವಳನ್ನು ಪ್ರಪಾತದಿಂದ ತಳ್ಳುವಾಗ, ಅವಳೂ ತನ್ನನ್ನು ಅತ್ತ ಎಳೆದುಕೊಂಡುಬಿಟ್ಟರೆ ಏನು ಮಾಡುವು ದೆಂದೂ ಅವನು ಯೋಚಿಸಿದ್ದ, ಅವಳಿಗೆ ತನ್ನ ಕಾರ್ಯದ ಬಗ್ಗೆ ಏನಾದರೂ ಸುಳಿವು ಸಿಕ್ಕಿರ ಬಹುದೇ, ಎಂದೂ ಯೋಚಿಸಿದ. ತನ್ನ ಕೆಲಸ ವನ್ನು ಆದಷ್ಟು ಬೇಗ ಮುಗಿಸಿಬಿಡಬೇಕೆಂದು- ಕೊಂಡ. ಆದರೆ ಅವರು ಆ ಪ್ರಪಾತದ ಬಳಿ ಬರುತ್ತಿ ದ್ಹಂತೆಯೇ ಶ್ರೀಮತಿ ಬಾಡ್‌ಮನ್‌ ಏಕೋ ಹೆದರಿಕೆಯಿಂದ ನಡುಗಿದಳು. ಬಾಡ್‌ಮನ್‌ ಅದನ್ನು ಕಂಡು, “ಯಾಕೆ ಸುಸ್ತಾಯಿತೆ?” ಎಂದು ಕೇಳಿದ. “ಜಾನ್‌, ನೀನು ನನ್ನನ್ನು ಮೊದಲು ಕರುಣೆ ಯಿಂದ ಕಂಡಿದ್ದಿದ್ದರೆ, ನಮ್ಮಿಬ್ಬರ ನಡುವಿನ ಸಂಬಂಧ ಸರಿಯಾಗಿರುತ್ತಿತ್ತೇನೋ” ಎಂದಳು. 14 ಬ್‌ —— “ಅದನ್ನೆಲ್ಲಾ ಈಗ ಯೋಜಿಸಿ ಫಲವೇನು? ನಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಮಾ ಎಷ್ಟು ಮಾತಾಡಿದರೂ ಅಷ್ಟೆ ಸ್ಟೇ. ನಾನು ನಿನ — Ry) Na ದ್ವೇಷಿಸುತ್ತೇನೆಂಬುದು ನಿನಗೂ ಗೊತ್ತಲ್ಲವೇ?” ಎಂದ ಬಾಡ್‌ಮನ್‌ ಅವಳತ್ತ ನೋಡದೆಯೇ. ಶ್ರೀಮತಿ ಬಾಡ್‌ಮನ್‌ ಆ ಕಂದಕದ ಹತ್ತಿರ ಬರುತ್ತಿದ್ದಂತೆ, ಬಿರುಸಿನಿಂದ ಹಿಂದಕ್ಕೂ ಮುಂದಕ್ಕೂ ನಡೆಯತೊಡಗಿದಳು. ಅವಳ ಗಂಡ ಉಸಿರು ಬಿಗಿ ಹಿಡಿದು ಕಾಯತೊಡಗಿದ. “ಯಾಕೆ ಹಾಗೆ ಓಡುತ್ತೀಯಾ? ಬಾ, ನನ್ನ ಪಕ್ಕದಲ್ಲಿ ಸುಮ್ಮನೇ ಕುಳಿತುಕೊ” ಎಂದು ವ್ರ 2 ಕರೆದ. “ಪರಿಹಾರ ಕಾರ್ಯಗಳಿಗೆ ಮಂಜೂರಾದ ಸರ್ಕಾರಿ ಹಣದಲ್ಲಿ ಸೋರಿಕೆ, ಗೃಹ ಮಂಡಳಿ ಮನೆಗಳ ಸೋರಿಕೆ ಕೇಳಿದ್ದೆ. ಈ ಸೋರಿಕೆ “ಇಲ್ಲ ಬಾಡ್‌ಮನ್‌. ನೀನು ನಿನ್ನ ದ್ವೇಷದ ಬಗ್ಗೆ ಮಾತನಾಡಿದೆಯಲ್ಲಾ. ನಾನು ನಿನ್ನನ್ನು ಎಷ್ಟು ದ್ವೇಷಿಸುತ್ತೇನೆಂದು ನಿನಗೆ ಗೊತ್ತೇ? ನಿನಗೆ ನಮಿ ಒಬ್ಬರ ನಡುವಿನ ಸಂಬಂಧವನ್ನು ಮುರಿಯಬೇಕೆಂಬ ಆಸೆ ಇರಬಹುದು. ಆದರೆ ನೀನು ನನ್ನ್ನ ನ್ನು ಮಟ್ಟ ಕ್ಕೆ ಇಳಿಯುತಿ ಶ್ರೀಯೆಂದು. ನಾನು ತಿಳಿದಿಲ್ಲ. ನಿನ್ನ "ಕೈಯಿಂದ ಅದು ಆಗದು. ಆದರೆ ನಾನು ನಿನ್ನನ್ನು ಕೊಲ್ಲಬೇಕೆಂದು ನಿರ್ಧರಿಸಿದ್ದೆ ನೆ, ಕೊಲೆ ಮಾಡುವಷ್ಟು ಕೀಳು ` ಲ್ಕ ನಾನು ನಿನ್ನನ್ನು ಎಷ್ಟು ದ್ವೇಷಿಸುತ್ತೇನೆಂದು ತೋರಿಸುತ್ತೇನೆ.” ಬಾಡ್‌ಮನ್‌ ಈಗ ನಿಜವಾಗಿಯೂ ಹೆದರಿ ಬಿಟ್ಟ. ಅವಳು ಹೇಳುವುದನ್ನು ಮುಂದುವರೆಸಿದಳು. “ಹೌದು ನಾನು. ಇಂಗ್ಲೆಂಡಿನ ನನ್ನ ಸ್ನೇಹಿತರಿಗೆಲ್ಲಾ ನೀನು ನನ್ನನ್ನು ಇಲ್ಲಿಗೆ ಕೊಲೆ ಮಾಡಲು ಕರೆದುಕೊಂಡು ಬಂದಿದ್ದೀ ಎಂದು ಇಲ್ಲಿಗೆ ಬರುವ ಮೊದಲೇ ಹೇಳಿದ್ದೆ ನೆ.” “ಅದನ್ನೆಲ್ಲಾ ಹೇಗೆ ಹೇಳುತ್ತೀ?” ಮೆಲ್ಲಗೆ ಕೇಳಿದ ಬಾಡ್‌ಮನ್‌. “ನಿನ್ನನ್ನು ನಾನು ಎಷ್ಟು ದ್ವೇಷಿಸುತ್ತೇನೆಂ ದರೆ ಹೀಗೇ ನಾನು ನಿನ್ನ ಮೇಲೆ ಸೇಡು ತೀರಿಸಿ ಕೊಳ್ಳುವುದು. ನಾವು ಇ ದ್ದ ಹೋಟೆಲಿನ ಜನಕ್ಕೂ ಹೇಳಿದ್ದೆನೆ--ನೀನು ನನ್ನನ್ನು ಕೊಲ್ಲಲು ಈ ಪ್ರಪಾತದತ್ತ ಕರೆದುಕೊಂಡು ಹೊರಟಿದ್ದೀ ಎಂದು. ಆ ಹೋಟೆಲ್‌ನ ಮ್ಯಾನೇಜರ್‌ ಇಬ್ಬ ರನ್ನು ನಮ್ಮ ಹಿಂದೆ ಕಳುಹಿಸಿದ್ದಾನೆ. ಅವರೂ ಇನ್ನೇನು ಬರಬಹುದು. ಅವರು ನಂಬುವಂತೆ ಹೇಳು. ನಾನು ಇಲ್ಲಿಂದ ಆಕಸ್ಮಿಕ ವಾಗಿ ಬಿದ್ದು ಬಿಟ್ಟೆ ಶು ಎಂದು. ಅವರು ನಂಬುವ ರೇನೋ ನೋಡೋಣ,” ಎನ್ನುತ್ತಾ ಶ್ರೀಮತಿ ಬಾಡ್‌ಮನ್‌ ತನ್ನ ನಿಲುವಂಗಿಯ ಲೇಸನ್ನು ಕಿತ್ತು ಹುಚ್ಚಿಯಂತೆ ಎಸೆದಳು. ಬಾಡ್‌ಮನ್‌ ದಿಕ್ಕು ತೋಚದೆ, “ಏನು, ಏನು ಮಾಡುತ್ತೀ?” ಎಂದು ಕೇಳುತ್ತಿ ದ್ಲಂತೆಯೇ, ಅವಳು ಆ ಪ್ರಪಾತ ದತ್ತ ಓಡಿ ಹೋ ಗಿ ಅಲ್ಲಿಂದ ಕೆಳಕ್ಕೆ ಕಿರಿಚಿಕೊಂಡು ಹಾರಿಬಿಟ್ಟಿಳು. ಒಂದು ಕ್ಷಣದ ನಂತರ ಬಾಡ್‌ಮನ್‌ ದಿಕ್ಕು ತೋಚದೆ ನಿಂತಿದ್ದತ್ತ ಇಬ್ಬರು ಓಡುತ್ತಾ ಬಂದರು. xy ಈಕೆಗೆ ಕತ್ತಲೆಯೇ ಜೀವನಾಧಾರ ಮೂಲ : ರಾಬರ್ಟ್‌ ಹಾಲ್‌ ಕನ್ನಡಕ್ಕೆ : ಮುರಳೀಧರ ಖಜಾನೆ ದ್‌್‌ ಕಾ ದ್ಹಾದ ಕೇಟಿ ತನ್ನ ಬದುಕಿನ ಶೇಷ ಭಾಗ ವನ್ನು ಕತ್ತಲ ಗರ್ಭದಲ್ಲಿಯೇ ಕಳೆಯಬೇಕು. ಹಾಗೆಂದು ಕೇಟಿ ಕುರುಡೆಂದು ಭಾವಿಸಬೇಡಿ. ಆದರೂ ಕೇಟಿ ಸೂರ್ಯನ ಹೊಂಗಿರಣವನ್ನು ನೋಡುವಂತಿಲ್ಲ. ಅರುಣರಾಗ ಅನುಭವಿಸು ವಂತಿಲ್ಲ. ಸಮುದ್ರ ಕಿನಾರೆಯಲ್ಲಿ ಸೂರ್ಯ ಸ್ನಾನ ಮಾಡುವಂತಿಲ್ಲ. ಬಿಸಿಲು ಮಚ್ಚಿನಮೇಲೆ ಅಮ್ಮನ ತೋಳತೆಕ್ಕೆಯಲ್ಲಿ ಮಲಗಿ ಸುಖಿಸು ವಂತಿಲ್ಲ. ಒಟ್ಟಿನಲ್ಲಿ ಕೇಟಿ ಬದುಕಿನ ಯಾವುದೇ ಸೌಂದರ್ಯ ಅನುಭವಿಸುವುದರಿಂದ ವಂಚಿತೆ. ಹಾಗೇನಾದರೂ ಎಚ್ಚರದಪ್ಪಿ ಕೇಟಿಯನ್ನು ಸೂರ್ಯನ ಕಿರಣಗಳಿಗೊಡ್ಡಿದರೆ ಆ ಕಂದಮ್ಮನ ಸಾವು ನೂರಕ್ಕೆ ನೂರರಷ್ಟು ಖಚಿತ. "ಟಿ ಒಂದು ರೀತಿಯ ವಿಚಿತ್ರವಾದ ಚರ್ಮದ ಕಾಯಿಲೆಯಿಂದ ನರಳುತ್ತಿದ್ದಾಳೆ. ಕೇಟಿಯ ಮೈಯ ಚರ್ಮ ಎಲ್ಲಾ ಬಗೆಯ ಬೆಳಕಿಗೂ ಅತಿ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತದೆ. ಇದುವರೆಗೂ ಇಡೀ ಜಗತ್ತಿನಲ್ಲಿ ಇಂಥ ಕಾಯಿಲೆಯ ೫೧ ಪ್ರಕ- ರಣಗಳು ಮಾತ್ರ ವರದಿಯಾಗಿವೆ. ಆದರೆ ಇದಕ್ಕೆ ಮದ್ದುಮಾತ್ರ ಇನ್ನೂ ಕಂಡುಹಿಡಿಯಲಾಗಿಲ್ಲ. ಒಂದು ರಸಾಯನಿಕ ಕಿಣ್ವದ ಕೊರತೆ ಕೇಟಿ ಯನ್ನು ಕತ್ತಲಗರ್ಭಕ್ಕೆ ನೂಕಿದೆ. ಅತಿ ವೃದು ವಾದ ಬೆಳಕಿನಲ್ಲೂ ಕೇಟಿಯ ಚರ್ಮ ಬಹಳ ರ್ಚಾ OE ೮೦ ಕಸ್ತೂರಿ, ಡಿಸೆಂಬರ್‌ ೧೯೮೬ ವಿಚಿತ್ರವಾಗಿ ಪ್ರತಿಕ್ರಿಯಿಸುತ್ತದೆ. (ಉದಾಹರಣೆಗೆ ಕೇಟಿಗೆ ೨೦ ವರ್ಷವಾಗಿದ್ದ ರೆ ಆಕೆ ೯೦ ವರ್ಷದ ವೃದ್ಧೆಯಂತೆ ತೋರುತ್ತಾಳೆ. ಚರ್ಮ ಬೆಳಕಿನಲ್ಲಿ ಅಷ್ಟೊಂದು ವೇಗವಾಗಿ ಪ್ರತಿಕ್ರಿಯಿಸುತ್ತದೆ...) ಚೆಸ್ಟರ್‌ನ ತನ್ನ ಮನೆಯ ಕತ್ತಲ ಕೋಣೆ ಯೊಂದರಲ್ಲಿ ತನ್ನ. ಕಾಯಿಲೆಯ ಬಗ್ಗೆ ಯಾವುದೇ ಅರಿವಿಲ್ಲದ ಕೇಟಿ ಕತ್ತಲಲ್ಲೇ ತಡುವುತ್ತಾ ಆಡಿ ಕೊಂಡಿದ್ದಾಳೆ. “ಕೇಟಿಗೆ ಈ ರೀತಿಯ ಕಾಯಿಲೆಯೊಂದಿದೆ ಎಂದರೆ ನಂಬುವುದಕ್ಕೇ ಆಗುವುದಿಲ್ಲ ಅಲ್ಲವೇ? ಏಕೆಂದರೆ ಅವಳು ಅಷೊ ಸಿಂದು ಆರೋಗ್ಯಪೂರ್ಣ ವಾಗಿ ದಷ್ಟಪುಷ್ಟವಾಗಿದ್ದಾಳೆ. ಕೇಟಿಗೆ ಹೊರ ಜಗತ್ತನ್ನು ತೋರಿಸಬೇಕೆಂದ) ನನಗಂತೂ ಬಹಳ ಆಸೆ. ಅವಳನ್ನು ಪ್ರಾಮ್‌ನಲ್ಲಿ ಕೂರಿಸಿ ಪಾರ್ಕ್‌ ಗಳಲ್ಲಿ ಸುತ್ತಿಸಬೇಕು. ' ಅಂಗಡಿಗೆ ಕರೆದೊಯ್ದು ಅವಳು ನೋಡಿದ್ದು, ಕೇಳಿದ್ದು 4 ಬೇಕೆಂದು ಆಸೆ, ಆದರೆ ಅದು” ಅಸಾಧ್ಯ.. ಎನ್ನು. ತ್ತಾ ಕೇಟಿಯ ಅಮ್ಮ ಸೋನ್ಕಾ ಕಣಿ ದ ಕ್ಕ ಸಿ ನಿಟು ಸಿರಿಡುತ್ತಾ ಳೆ, ಕೇಟಿಯ ಬುದ್ಧಿ ಮತ್ತು ದೇಹ ಮಾತ್ರ ಯಾವುದೇ ಅಡೆತಡೆಯಿಲ್ಲದೆ ಬೆಳೆಯುತ್ತಲೇ ಇದೆ. ಆದರೆ ಅರಿವಿಲ್ಲದ ಭವಿಷ್ಯ ತ್ತಿನಿಂದಾಗಿ ತನ್ನ ಮನೆಯ ಕತ್ತಲ ಕೋಣೆಯಲ್ಲಿ ತಾಯಿ ಸೋನ್ಮಾ, ಅಕ್ಕ ಜ್ಯೂಲಿ ಮತ್ತು ಅಜ್ಜಿ ಅಂಜೇಲರ ಜೊತೆ ಆಕೆ ಕಾಲ ಕಳೆಯಬೇಕಾಗಿ “ಬಂದಿದೆ. “ಈಗ ನಮ್ಮ ಮನೆಯಲ್ಲಿ ನಾವು ತಾಳಿಕೊಳ್ಳ ಬಹುದಾದಷ್ಟು ಮಾತ್ರ ಕತ್ತಲು. ಕಿಟಕಿಗ ಳಿಂದಲೂ ಕಿರುಬೆಳಕು ಕೂಡ ಪ್ರವೇಶಿಸುವಂತಿಲ್ಲ. ಈ ಕತ್ತ ಲಲ್ಲಿ ನಮ್ಮ ಚಲನವಲನ ಮಾತ್ರ ಸಾಧ್ಯ. ಸೂರ್ಯ ಪ್ರಖರವಾಗಿದ್ದ ದಿನ ಪರದೆಯನ್ನು ಇನ್ನಷ ಷ್ಟು ಗಟ್ಟಿಯಾಗಿ ಮುಚ್ಚಿರುತ್ತೆ "ವೆ. ಆದರೂ ವಾಚಿನ ರೇಡಿಯಂನಿಂದ ಹೊರಡುವ ಬೆಳಕು, ಟಿ. “ವಿ. ಯ ಮಂದ ಬೆಳಕುಗಳೂ ಕೇಟಿಗೆ ತೊಂದರೆಯನ್ನು ಕೊಡಬಲ್ಲವು. ಬೆಳಕು ಸ್ವಲ್ಪ ಪ ಪ್ರಖರವಾದ ತಕ್ಷಣ ಕೇಟಿ ಕೆರಳತೊಡಗುತ್ತಾ ಳೆ ಅವಳ ಮೂಗು ಒದ್ದೆಯಾಗುವುದೇ ನಮಗೆ ತೋರುವ ಮೊದಲ ಸೂಚನೆ, ನಂತರ ವಾಂತಿ ಭೇದಿ ಪ್ರಾರಂಭವಾಗುತ್ತದೆ...” ಎನ್ನುತ್ತಾಳೆ ಸೋನ್ಯಾ ನೋವಿನಿಂದ. ಕೇಟಿಗೆ ಮೂರು ತಿಂಗಳಾದಾಗಲೇ ಸೋನ್ಯಾ ತನ್ನ ಮಗುವಿನ ಭಿನ್ನ ನಡವಳಿಕೆಯನ್ನು ಗುರುತಿಸಿ ದಳು. ಕೇಟಿಯನ್ನು ಹೊರಗೆ ಕರೆದೊಯ್ದ ರೆ ತನ್ನ ಮುಖವನ್ನು "ಕರೆಯಲು ಪ್ರಾರಂಭಿಸುತ್ತಿ ದ್ದಳು. ನಂತರ ಕಿರುಚಿ ಅಳಲು ಪ್ರಾರಂಭ. ಆಗೆಲ್ಲಾ ಕೇಟಿ ತುಂಬಾ ಮುಂಗೋಪದ ಮಗು ವಿರಬೇಕೆಂದು ಸೋನ್ಕಾಳ ಭಾವನೆ. ಆದರೆ ಇದೆಲ್ಲಾ ತೀರ ಅತಿಯಾದಾಗ ಸೋನ್ಮಾ ಕೇಟಿ ಯನ್ನು ಡಾಕ್ಟರ್‌ ಬಳಿಗೆ ಕರೆದೊಯ್ದಳು. ಈ ವೇಳೆಗಾಗಲೇ ಕೇಟಿಯ ಮುಖದ ಮೇಲೆ ಬಾಸುಂಡೆಯಂಥ ಬರೆಗಳು ಬಿದ್ದು ಮುಖ ದದ್ದ ರಿಸಿ ಹೋಗಿತ್ತು. ಸಾಧಾರಣ. ಡಾಕ್ಟರಿಗೆ ಹ ಕೇಟಿಯ ಯಾತನೆ ಅರ್ಥವಾಗಲಿಲ್ಲ. ಅವರು ಸೊಡಾ ಗ್ಲಾಸ್ಗೋದ ಡಾ. ಕೆನ್ನೆತ್‌ ಮೆಕ್ಕಾಲ್‌ರ ಬಳಿಗೆ ಕಳುಹಿಸಿದರು. ಮನುಷ್ಯ ನ ಚರ್ಮದ ಮೇಲೆ ಬೆಳಕಿನ ಪ ಪ್ರಭಾವವನ್ನು ಕುರಿತು ಅಧ್ಯ ಯನ ಮಾಡಿ ಸಂಶೋಧನೆ ನಡೆಸುತ್ತಿರುವ ಪ್ರಪಂಚದ ಇಬ್ಬರೇ ವೈದ್ಯರಲ್ಲಿ ಡಾ. ಕೆನ್ನೆತ್‌ ಮೆಕ್ಕಾಲ್‌ ಒಬ್ಬರು. ಡಾ. ಕೆನ್ನೆತ್‌ ಮೆಕ್ಕಾಲ್‌ಗೆ ಕೇಟಿಯ ಅಸಹನೀ ಯವಾದ ಯಾತನೆಗಳ ಅರಿವಾದರೂ ಯಾವುದೇ ಸಲಹೆ ನೀಡಲು ಸಾಧ್ಯವಾಗಲಿಲ್ಲ. ಆದರೆ ಕೇಟಿ ಯನ್ನು ಕತ್ತಲ ಕೋಣೆಯಲ್ಲಿಟ್ಟು ಿ ರಕ್ಷಿಸುವಂತೆ ಮಾತ್ರ ಸೂಚನೆ ನೀಡಿದರು. “ಕೇಟಿಯ ನೋವಿನ ಸೂಚನೆಗಳು ಗೊತ್ತಾಗ ಬೇಕಾದರೆ ಈಗ ಕೇವಲ ಅರ್ಧ ಗಂಟೆ ಸಾಕು. ಕೇಟಿಗೆ ತೊಂದರೆಯಾಗದಂತೆ ಏನು ಮಾಡ ಬಾರದು, ಏನು ಮಾಡಬೇಕು ಎನು ವೆಲ್ಲಾ ಈಗೀಗ ನನಗೆ ಅರ್ಥವಾಗುತ್ತಿ ದೆ. ದಿನವೂ ಕೇಟಿ ಗಾಗಿ ಹೊಸ ಹೊಸ ಸಂಗತಿಗಳನ್ನು ಶೋಧಿಸು ತ್ತೇವೆ,” ಎನ್ನುತ್ತಾಳೆ ಸೋನ್ಮಾ. ಕೇಟಿಯನ್ನು ವಿಹಾರಕ್ಕೆ ಕರೆದೊಯ್ಯಲೆಂದು ಕೊಂಡ ಪ್ರಾಮ್‌, ಸೋನ್ಮಾಳನ್ನು ಕ್ಷಣಕ್ಷಣಕ್ಕೂ ಪ್ರಚೋದಿಸುತ್ತಾ ಕೇಟಿಯನ್ನು; ಹೊರಗೆ ಕರೆದೊಯ್ಕವಂತೆ ಮಾಡುವುದರಿಂದ, ಈ ಸಂಕಟ ಇಳಲಾರದೆ ಸೋನ್ಕಾ ಅದನ್ನು ಮಾರಿಬಿಡಲು ನಿಶ್ಚಯಿಸಿದ್ದಾಳೆ. “ಒಂದು ಆಶ್ಚರ್ಯವೆಂದರೆ ಕೆಲವೇ ನಿಮಿಷ ಗಳಷ್ಟು ನಿರ್ದಿಷ್ಟವಾದ ಬೆಳಕು ಕೇಟಿಯ ಮೇಲೆ ಯವ ಪರಿಣಾವ. ವನ್ನೂ ಉಂಟು ಮಾಡುವುದಿಲ್ಲ. ಒಮ್ಮೆ ನಾನು ಕೇಟಿಯನ್ನು ಎತ್ತಿಕೊಂಡು ನಮ್ಮ ಮನೆಯ ಅಂಗಳದಲ್ಲಿ ಹೊರಗೆ ಹೋದ ಅಜ್ಜಿಗಾಗಿ ಕಾದಿದ್ದೆ. ಆಗ ಕಳೆದ ಕ್ಷಣಗಳು ಕೇಟಿಗೆ ಕೂಡ ಉಲ್ಲಾಸ ಉಂಟುಮಾಡಿತು” ಎನ್ನುವುದು ಸೋನಾಳ ಹೊಸ ಶೋಧ. ಕೇಟಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದೇ ಒಂದು ಸಮಸ್ಯೆ. ಅಂಬ್ಯುಲೆನ್ಸ್‌ನ್ನು ಪೂರ್ತಿ ಯಾಗಿ ಕತ್ತಲಾಗಿಸಬೇಕು. ಆಸ್ಪತ್ರೆಯ ವರಾಂಡ ಪೂರ್ತಿ ಕತ್ತಲಾಗಿಸಬೇಕು: ಹಾಗಾಗಿ ಡಾಕ್ಟರರೇ ಸ್ವತಃ ಮನೆಗೆ ಬಂದು ಕೇಟಿಯನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಇದರಿಂದ ಕೇಟಿಗೆ ಹೊರಗೆ ಹೋಗಲು ಸಿಕ್ಕಿದ್ದ ಒಂದು ಪುಟ್ಟ ಅವಕಾಶವೂ ತಪ್ಪಿಹೋಯಿತು. ಕೇಟಿ ಹೇಗೆ ಓದಲು ಕಲಿಯುತ್ತಾಳೆ? ಹೇಗೆ ಪಿಯಾನೋ ಬಾರಿಸುತ್ತಾಳೆ? ಮುಂದಿನ ಬದುಕಿ- ನಲ್ಲಿ ಅವಳ ಹೆಜ್ಜೆ ಹೇಗೆ ಮೂಡುತ್ತದೆ...? ಇವು ಸೋನ್ಯಾಳನ್ನು ನಿರಂತರವಾಗಿ ಕಾಡುವ I ಪ್ರಶ್ನೆಗಳು. ಕೇಟಿಯ ಮೇಲಾಗುವ ಬೆಳಕಿನ ಪರಿಣಾಮ ವನ್ನು ತಡೆಯುವಲ್ಲಿ ಪ್ರಯೋಗಾರ್ಥವಾಗಿ ಬಳಸಿದ ಮಾತ್ರೆಗಳು ಕೇಟಿಯು ಆರೋಗ್ಯದ ಕತ್ತಲ ಕಂದಮ್ಮ ಕೇಟಿ ೮೧ ಮೇಲೆ ಭಿನ್ನ ಪರಿಣಾಮ ಬೀರಿದ್ದರಿಂದ ಈಗ ಸೋನ್ಮಾ ಕ್ರೀಮ್‌ವೊಂದನ್ನು ಲೇಪಿಸುವುದರ ಮೂಲಕ ಕೇಟಿಯ ಆರೋಗ್ಯ ರಕ್ಷಿಸಲು ಸಾಧ್ಯವೇ? ಎಂದು ಪ್ರಯತ್ನಿಸುತ್ತಿದ್ದಾಳೆ. ಕೇಟಿಯ ಚರ್ಮದ ಗಾಯಗಳು ಮಾಯು ತೀರ ನಿಧಾನವಾಗಿ. ಬೆಳಕು ಆಕೆಯ ಗಾಯಗಳನ್ನು ಮಾಯಿಸುವ ಶಕ್ತಿ ಕೂಡ ಕಿತ್ತುಕೊಂಡಿದೆ. ಹಾಗಾಗಿ ಕೇಟಿಗೆ ಗಾಯಗಳು ಮಾಯಲು ಹಾಗಾಗಿ ಸೋನ್ಯಾ ಯಿಂದ ಅಲಂಕರಿಸಿದ್ದಾ ಳೆ. ಕೇಟಿಯ ವಿಚಿತ್ರ ಕಾಯಿಲೆ ಈಗಾಗಲೇ ಸಾಕಷ್ಟು ಜನರ ಸಹಾನುಭೂತಿಯನ್ನು ಗಳಿಸಿದೆ. ಅವಳ ವೈದ್ಯಕೀಯ ಉಪಚಾರಕ್ಕೆ ತಗಲುವ ವೆಚ್ಚ ಭರಿಸಲು ರಾಷ್ಟ್ರದಾದ್ಯಂತ ಈಗ ಹಣಸಂಗ್ರಹ ನಡೆದಿದೆ. ಆಲ್ಲದೆ ಆಕೆಯ ಮೇಲಾಗುವ ಬೆಳಕಿನ ಪರಿಣಾಮದಿಂದ ರಕ್ಷಿಸಲು ವ್ಯೋಮಯಾತ್ರಿಗಳು ಬಳಸುವಂತಹ ಉಡುಗೆಯೊಂದನ್ನು ಸೃಷ್ಠಿ ಸುವ ಇದರಿಂದ ಕೇಟಿ ಶಾಲೆಗೆ ಹೋಗಬಹುದೆಂದು ಅವರ ಅಭಿ ಪ್ರಾಯ. ಇವುಗಳ ಮೂಲಕವಾದರೂ ಕೇಟಿಯ ಕತ್ತಲ ವಾಸ ಕೊನೆಗೊಳ್ಳುವುದೇ? ಕೇಟಿ ಹೊರ. ಜಗತ್ತಿನ ಸೌಂದರ್ಯ ಅನುಭವಿಸಬಲ್ಲಳೇ ಎಂದು. ಕೇಟಿಯ ಅಮ್ಮ ಸೋನಾ ನಿರೀಕ್ಷಿಸುತ್ತಿದ್ದಾಳೆ. ಅವಳ ನಿರೀಕ್ಷೆ ಹುಸಿಯಾಗಲಾರದಷ್ಟೇ! ಇ ( ತೃಷೆ: "ಪೀಳ್‌' ) ಎ ಭಾ ರ ರಾರಾ ್ರ ರರ ಾರರ ವಡುದಾದವಡುದಎದುಾದುರಾಯಾಡಾದುದ ಫ್ಯೂಕ್ಸೆಡ್‌ ಟೊತ್‌ನೇಸ್ಟ್‌ ನಿಸೇಧ ಸರ್ರೋಚ್ಛ ನ್ಯಾಯಾಲಯದಿಂದ ಮನವಿ ತಿರಸ್ಪ್ರತ ಡಾ. ಎ. ಕೆ. ಸುಶೀಲಾರವರು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಆಧರಿಸಿ ಶ್ರೀ. ಎಂ. ಎಂ. ಜೋಹ್ರಿ ಎಂಬ ವಕೀಲರು ಫ್ಲೂರೈಡ್‌-ಯುಕ್ತ ಟೂತ್‌ಪೇಸ್ಟುಗಳನ್ನು ನಿಷೇಧಿಸಬೇಕೆಂದು ಸರ್ಟೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರಷ್ಟೆ. ಅಕ್ಟೋಬರ್‌ ಚ ಶ್ರಿ ಶೆ ೧೨ ೦ಎ ಆ ಬ ೧, ೧೯೮೬ ರಂದು ಅದು ಮುಖ್ಯ ನ್ಯಾಯಮೂರ್ತಿ ಶ್ರೀ. ಬಿ. ಎನ್‌. ಭಗವತಿ, ನ್ಯಾಯ ಮೂರ್ತಿ ಶ್ರೀ. ರಂಗನಾಥ ಮಿಶ್ರ ಹಾಗೂ ನ್ಯಾಯಮೂರ್ತಿ ಶ್ರೀ. ವಿ. ಖಲೀದವರೆದುರು ವಿಚಾರಣೆಗೆ ಬಂತು. ಶೆ ಪ್ರತಿವಾದಿ ಕ ಫ್ಲೂರೈಡ್‌ ಟೂತ್‌ಪೇಸ್ಟ್‌ ತಯಾರಕರು) ಮತ್ತು ಹಿಂದುಸ್ತಾನ ಸಿಬಾ-ಗೈಯ್ಲಿ ಲಿ. (ಸಿಬಾಕಾ ಫ್ಲೂರೈಡ್‌ ಟೂತ್‌ಪೇಸ್‌ ಕ ತಯಾರಕರು) ತಮ್ಮ ಪುನವಿಯನ್ನು ಭಾರತದಲ್ಲೂ ವಿದೇಶಗಳಲ್ಲೂ ಲಭ್ಯವಿರುವ ವಿವಾದಾತೀತ ವೈಜ್ಞಾನಿಕ ಹಾಗೂ ವೈದ್ಯಕೀಯ ಸಾಕ್ಸ್ಯಾಧಾರ ಗಳನ್ನು ಆಧರಿಸಿ ಮಂಡಿ೩ದರು. ಫ್ಲೊರೈಡ್‌ - ಯುಕ್ತ ಟೂತ್‌ಪೇಸ್ಟ್ರು ದಂಶರಕ್ಷಣೆಗೆ, ವಿಶೇಷತಃ ಮಕ್ಕಳಲ್ಲಿ, ನಿಶ್ಚಿತವಾಗಿಯೂ ಪ್ರಯೋಜನಕರವೆಂದು ಈ ಆಧಾರಗಳು ಸಾಬೀತು ಪಡಿಸಿವೆ. ಜಾಗತಿಕ ಆರೋಗ್ಯ ಸಂಸ್ಥೆಯು ( WHO) ಮಕ್ಕಳು ಫ್ಲೂರೈಡ್‌ ಟೂತ್‌ಪೇಸ್ಟ್‌ ಬಳಸಬೇಕೆಂದು ವಿಶೇಷ ಶಿಫಾರಸು ಮಾಡಿದೆ. ಫ್ಲೂರೆ ಡ್‌ ಬಳಕೆಯು ದಂತ ಅಥವಾ ಅಸ್ಥಿಪಂಜರದ ಫ್ಲೂರೋಸಿಸ್‌ ಉಂಟು ಮಾಡುತ್ತದೆಂಬ ವಾದಕ್ಕೆ ವೈದ್ಯಕೀಯ ಸಾಕ್ಟ್ಯಾಧಾರಗಳಿಲ್ಲ. ಡ್ರಗ್ಸ್‌ ಆಂಡ್‌ ಕಾಸ್ಮೆಟಿಕ್ಸ್‌ ಆ್ಯಕ್ಸ್‌ನನ್ನಯ ಸಂಬಂಧಪಟ್ಟ ರಾಜ್ಯಗಳ ಆಹಾರ ಮತ್ತು ಔಷಧಿ ಆಡಳಿತಗಳು ನೀಡಿದ ಲೈಸೆನ್ಸುಗಳ ಅನ್ವಯವೇ ಎರಡೂ ಪ್ರತಿವಾದೀ ಕಂಪನಿಗಳು ಉತ್ಪಾದನೆಯಲ್ಲಿ ತೊಡಗಿವೆ. ಸರ್ವೋಚ್ಛ ನ್ಯಾಯಾಲಯವು ವಾದ" ಪ್ರತಿವಾದಗಳನ್ನು ಕೇಳಿದ ನಂತರ ಶ್ರೀ. ಜೋಹ್ರಿಯವರ ವಾದವನ್ನು ತಳ್ಳಿ ಹಾಕಿತು. ಶ್ರೀ. ಜೋಜಿ ತಮ್ಮ ವಾದವನ್ನು ಸ್ವತಃ ಮಂಡಿಸಿದರು. ಜೋಫ್ರಿ ಮ್ಯಾನರ್ಸ್‌ ಪರವಾಗಿ ' ಹಿರಿಯ ವಕೀಲ ಶ್ರೀ ಅನಿಲ ದಿವಾಣ ವಾದಿಸಿದರು. ಆವರಿಗೆ ಕ್ರಾಫೋರ್ಡ್‌ ಬೇಲಿ ಆ್ಯಡ್‌' ಕಂ. (ಸಾಲಿಸಿಟರ್ಸ್‌)ನ ಶ್ರೀ. ಡಿ. ಡಿ. ಉದೇಶಿಯವರು ನೆರವಾದರು. ಹಿಂದುಸ್ತಾನ್‌ ಸಿಬಾ-ಗೈಯ್ಲಿ ಪರವಾಗಿ ಹಿರಿಯ ಏಕೀಲ ಶ್ರೀ. ರಾಜೇಂದ್ರ ಸಾಚೇರವರು ಸಾಲಿಸಿಟರುಗಳಾದ ಕಾಂಗಾ ಆಂಡ್‌ ಕಂ. ನ ಶ್ರೀ.ಕೆ. ಜೆ. ಮರ್ಚಂಟರ ಸಹಾಯದೊಂದಿಗೆ ವಾದಿಸಿದರು. ಶೆ EEE ETE SEES EAE ಜಾರ ರರೂ TOO ೮೨ Mo ಪುಟಗಳಲ್ಲಿ ವಿದ್ಯಾಲಯದ ಪ್ರೊಫೆ ಯಾರೇ ಆಗಲೀ ತಮ್ಮ ಸರ್‌ ಬುನ್ಸೆನ್‌ನ ಗಮನ ಬಗ್ಗೆ ಉತ್ತಮ ಉಲ್ಲೇಖ ವನ್ನು ಆಕರ್ಷಿಸಿತು. ವಿರುವುದನ್ನು ಕಂಡು ಬೇರೆ ಬೇರೆ. ಲವಣ ಕೊಳ್ಳುವುದು ಸುಲಭ ಗಳನ್ನು ಬೆಂಕಿಗೆ ಹಿಡಿ ವಲ್ಲ. ಹಾಗೇ ರಸಾ- ದಾಗ ನೇರಳೆ, ನಂತರ ಯನ ಶಾಸ್ತ್ರದಲ್ಲಿಯೂ ಮುಖಿ ಹರೆ ಹಳದಿ. ಆಮೇಲೆ ಅಳು ಡೆ te ಗಗ) ಕ ಪ್ರತಿಸ್ಪರ್ಧಿ ಲ ಗುಲಾಬಿ ಬಣಕ್ಕೆ ಗಳನ್ನು ಹೇಗೋ ಗೆದ್ದ ವಸ್ತುಗಳಿಗೆ ಮಾತ್ರವೇ ಅಂಥ ಗೌರವ ಸಲ್ಲುತ್ತದೆ. ಒಂದು ರೀತಿಯಲ್ಲಿ ಅದು ತರ್ಕಬದ್ಧ ವಾಗಿದೆ. ಕೃತಕ ವಾಗಿ ತಯಾರಿಸಲಾದ ಮಿನಿ ಲೋಹ! (ಗೊಸುಂಬೆಯು ತನ್ನ ಬಣ್ಣವನ್ನು ಬದಲಿಸುವ ರೀತಿಯಲ್ಲಿ) ಬದಲಾಯಿ ಸುತ್ತವೆ. ಪ್ರತಿಯೊಂದು ಲೋಹವೂ ಜಾ ್ವಲೆಗೆ ತನ್ನದೆ ಆದ ನಿರ್ದಿಷ್ಠ ಕೈ ಮೂಲ ವಸ್ತುಗಳಲ್ಲಿ ಬಣ ವನ್ನು ಕೊಡುವು ಮೊದಲನೆಯ . ವಿಶಿಷ್ಟ ದಲ್ಲದೆ, ಅಂತಹ ಬಣ ಅ ಣೂ ಸ್ಮಾನವನ್ನು ಟೆಕ್ಕಿ- ಲೋಹದ ಸಿತಿಯನು [+ 4 ಶಿಯಂ ಪಡೆಯಲಿಲ್ಲವೇ? ಅವಲಂಬಿಸಿರುವುದಿಲ್ಲ- ಹೀಲಿಯಂ ಅನ್ನು ತೆ. ಕು. ನಾಗಭೂಷಣ ವೆಂದು ಬುನ್ಸೆನ್‌ನ ಮೊದಲು ಬಾರಿಗೆ ಪ್ರಯೋಗಗಳು ಸಿದ್ಧ- ಸೂರ್ಯನ ಮೇಲೆ ಪಡಿಸಿದವು. ಉದಾಹರ ಗುರುತಿಸಿದ ನಂತರವೇ ಣೆಗೆ ಬೇರಿಯಂನ ಎಲ್ಲಾ ಭೂಮಿಯ ಮೇಲೆ ಕಂಡುಹಿಡಿಯಲಾಯಿತು. ಅದರಿಂದಲೇ: ಹೀಲಿಯಂಗೂ ತನ್ನದೇ ಆದ ಮೊದಲ ಸ್ಮಾನವೊಂದಿದೆ. ರೋಹಿತ ಸಮೀಕ್ಷೆಯ ಚರಿತ್ರೆಯಲ್ಲಿ ತನ್ನ ಹೆಸರನ್ನು ನೀಲಿ ಅಕ್ಷರಗಳಲ್ಲಿ ಬರೆದ ಸೀಸಿಯಂ, ಮೇಲೆ ಹೇಳಿದ “ಅದೃಷ್ಟವಂತ” ಮೂಲವಸ್ತು "ಗಳಲ್ಲಿ ಒಂದಾಗಿದೆ. ಜರ್ಮನ್‌ ವಿಜ್ಞಾನಿಗಳಾದ ಬುನ್ಸೆನ್‌ ಮತ್ತು ಕಿರ್ಕಾಫ್‌ ಆ: ಹೆಸರನ್ನು ಚರಿತ್ರೆಯ ಪುಟಗಳಲ್ಲಿ ಹೊರತಂದರು. ಲೋಹಗಳ ಲವಣಗಳನ್ನು ಬೆಂಕಿಯಲ್ಲಿ ಹಿಡಿದಾಗ ತಮ್ಮದೇ ಆದ ಬಣ್ಣವನ್ನು ಕೊಡುವ ಗುಣ ಬಹುಶಃ ಮುಂಚಿನಿಂದಲೇ ತಿಳಿದಿ- ತ್ತಾದರೂ ೧೮೫೦ರಲ್ಲಿ ಹೈಡಲ್‌ಬರ್ಗ್‌ ವಿಶ್ವ ೮೩ ಸಂಯುಕ್ತ ವಸ್ತುಗಳು ಬೆಂಕಿಗೆ ಹಸಿರು ಛಾಯೆ ಯನ್ನು ಕೊಟ್ಟರೆ ಕ್ಯಾಲ್ಸಿಯಂನ ಸಂಯುಕ್ತ ವಸ್ತುಗಳು ಕೆಂಪು ಬಣ ವನ್ನು ಕೊಡುತ್ತವೆ. ಣ ಮೇಲಿನ ಗುಣವನ್ನು ಉಪಯೋಗಿಸಿಕೊಂಡು ಒಂದು ಪದಾರ್ಥದಲ್ಲಿರಬಹುದಾದ ಮೂಲ ವಸ್ತುಗಳನ್ನು ಸರಳವಾಗಿ ಮತ್ತು ಶೀಘ್ರವಾಗಿ ಗುರುತಿಸಲು ಸಾಧ್ಯವಾಗುತ್ತದೆಯೇ? ರಸಾ- ಯನಿಕ ವಿಶ್ಲೇಷಣೆಯಲ್ಲಿ ಇದೊಂದು ಕ್ರಾಂತಿ ಎಂದು ಹೇಳಬಹುದಾದರೂ ಪ್ರಾಯೋಗಿಕವಾಗಿ ಅದನ್ನು ಉಪಯೋಗಿಸಿಕೊಳ್ಳಲು ಸಾಧ್ಯ- ವಾಗದಾಯಿತು. ಏಕೆಂದರೆ ” ಪ್ರತಿಯೊಂದು ಪದಾರ್ಥದಲ್ಲೂ ಅನೇಕ ವಸ್ತುಗಳು ಮಿಶ್ರ- ವಾಗಿದ್ದು , ಅವುಗಳು ತಮ್ಮದೇ ಆದ ಬಣ್ಣ ಲ ಕಸ್ತೂರಿ, ಡಿಸೆಂಬರ್‌ ೧೯೮೬ ಗಳನ್ನು ಕೊಟ್ಟು ಸರಿಯಾದ ವಿಶ್ಲೇಷಣೆಗೆ ತೊಡಕುಂಟುಮಾಡುತ್ತವೆ. ಹಾಗೆಂದ ಮಾತ್ರಕ್ಕೆ ಹೊಸದಾದ ಒಂದು ಕ್ರಮವನ್ನು ಅಲ್ಲಿಗೇ ಬಿಡಲಾದೀತೇ? ಅದನ್ನು ರಕ್ಷಿಸಲೋ ಎಂಬಂತೆ ಪ್ರಕಾಶ ವಿಜ್ಞಾನ (Optics)ದಲ್ಲಿ ಖ್ಯಾತಿ ಗಳಿಸಿದ್ದ ಪ್ರಸಿದ್ಧ ಬೌತ ಬುನ್ಸೆನ್‌ನ ಸಹೋದ್ಯೋಗಿ ಸ್ನೇಹಿತನೂ ಆದ ಪ್ರೊ. ಕಿರ್ಕ್‌ ಸಹಾಯಕ್ಕೆ ಬಂದನು. ಆ ಸಮಯದಲ್ಲಿ ಅವನು ಘನ ಮತ್ತು ದ್ರವ ವಸ್ತುಗಳ ರೋಹಿತ ಸಮೀಕ್ಷೆಯನ್ನು ನಡೆಸುತ್ತಿದ್ದನು. ಬರ್ನರ್‌ನ ಕಾದ ಜ್ವಾಲೆಗಿಂತ ಎಲ್ಲಾ ಬಣ್ಣ ಗಳೂ ಅವು ಗಳ ಛಾಯೆಗಳೂ ಸ್ಪಷ್ಟವಾಗಿ ಗೋಚರಿಸುವ ಜ್ವಾಲೆಯ ರೋಹಿತ ಸಮೀಕ್ಷೆಯನ್ನು: ಪರೀ- ಶೀಲಿಸುವುದು ಸೂಕ್ತವೆಂದು ಬುನ್ಸೆನ್‌ಗೆ 'ಸಲಹೆ ನೀಡಿದನು. ಮೊದಲು ಬರಿಗಣ್ಣಿ ನಿಂದ ಪರೀಕ್ಷಿಸ ಲಾಗುತ್ತಿದ್ದ ಜ್ವಾಲೆಯನ್ನು ಬೇರೊಂದು ಕ್ರಮದಿಂದ ಪರಿಶೀಲಿಸಲಾಯಿತು. ಅದರಿಂದ ಹೊರ ಬರುವ ಕಿರಣಗಳನ್ನು ಅನೇಕ ಮಸೂರ ಗಳು ಮತ್ತು ಆಶ್ರಗ(Prism)ದ ಮೂಲಕ ಹರಿಯುವಂತೆ ಮಾಡಿ-ವಿವಿಧ ವರ್ಣಗಳ, ಲಂಬ ವಾದ ಗೆರೆಗಳ ಪಟ್ಟಿಯನ್ನಾಗಿ ಮಾರ್ಪಡಿಸ- ಲಾಯಿತು. ಇಂತಹ ಪ್ರಯೋಗಗಳನ್ನು ಮುಂದುವರಿಸಿದ ಬುನ್ಸೆನ್‌, ಅಡಿಗೆ ಉಪ್ಪು, ಸೋಡಿಯಂನ ಕಾರ್ಬೋನೇಟ್‌, ಸೋಡಿಯಂ ಸಲ್ಪೇಟ್‌ ಹೀಗೆ ಸೋಡಿಯಂನ ಯಾವುದೇ ಲವಣವನ್ನು ಬೆಂಕಿಗೆ ಹಿಡಿದಾಗ ರೋಹಿತದ ಒಂದೇ ಭಾಗದಲ್ಲಿ ಎರಡು ಹಳದಿ ಗೆರೆಗಳು ಕಂಡುಬರುವುದನ್ನು ಗಮನಿಸಿದ. ಆರೋಪಿತರನ್ನು ಬೆರಳು ಗುರುತುಗಳಿಂದ ಪತ್ತೆ ಮಾಡುವಂತೆ, ಪ್ರತಿಯೊಂದು ಮೂಲ ವಸ್ತುವನ್ನೂ . ಅದರ ಗುಣಲಕ್ಷಣವನ್ನು ವಿವರಿಸುವ ರೋಹಿತದ ಗೆರೆಗಳಿಂದ ಗುರುತಿಸ ಮೇಲಿನ: ಪ್ರಯೋಗಕ್ಕೆ ಒಳಪಡಿಸಿದ ನಂ; ರುಜುವಾಯಿತು, ಪದಾರ್ಥದ ಪ್ರಮಾಣ ಎಷ್ಟೇ ಕಡಿಮೆ ಇದ್ದರೂ (ಮಿಲಿಗ್ರಾಂನ ದಶಲಕ್ಷ ಪಾಲುಗಳಲ್ಲಿ ಒಂದರಷ್ಟು )) ರಶ್ಮೀ ವರ್ಣ ದಶಕ($೧€೦೭£೦೯೦೨೧೮)ದ ದೃಷ್ಟಿಯಿಂದ ತಪ್ಪಿಸಿಕೊಳ್ಳಲಾರದು. ಹಲವಾರು ಮೂಲವಸ್ತುಗಳ ರೋಹಿತ ಸಮೀಕ್ಷೆಯನ್ನು ನಡೆಸಿದ ಬುನ್ಸೆನ್‌ ಮತ್ತು ಕಿ್ನ್ನಾಫ್‌, ಈ ಹೊಸ ಕ್ರಮದಿಂದ ಯಾವುದೇ ಮೂಲವಸ್ತುವಿನ ಇರುವಿಕೆಯನ್ನಲ್ಲದೆ ರೋಹಿ- ತದ ಗೆರೆಗಳ ತೀವ್ರತೆಯಿಂದ ಅದರ ಪ್ರಮಾಣ ವನ್ನು ಕಂಡುಹಿಡಿಯಬಹುದೆಂದು ತೋರಿಸಿ ಕೊಟ್ಟರು ಸ ಜರ್ಮನಿಯ ಶ್ವಾಜ್‌ ೯ವಾಲ್ನ್‌ ಊಟಿ (Spring) ಗಳ ಖನಿಜ ಮಿಶ್ರಿತ ನೀರಿನ ರೋಗ ನಿವಾರಕ ಗುಣಗಳನು ಸ ವಿವರಿಸಲೆಂದು ಅಲ್ಲಿಯ ಸ್ಥಳೀಯ ವೈದ್ಯರು ಅದರ ಸ್ಕಾಂಪಲ್‌ಗಳನ್ನು ವಿಶ್ಲೇಷಿಸಲು ೧೮೬೦ರಲ್ಲಿ ಬುನ್ಸೆನ್ನನಿಗೆ ಕಳುಹಿಸಿ ದರು. ನೀರಿನ ಭಾಗವನ್ನು ಇಂಗಿಸಿ ದಟ್ಟವಾದ ದ್ರಾವಣದ ಒಂದು ಹನಿಯನ್ನು ಬೆಂಕಿಗೆ ಹಿಡಿದ ಬುನ್ಸೆನ್‌ ರಶ್ಮೀ ವರ್ಣದರ್ಶಕದಲ್ಲಿ ನೋಡಿದಾಗ ಸೋಡಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಸ್ಟ್ರಾನ್‌ಶಿಯಂ ಮತ್ತು ಲೀಥಿಯಂ ಗೆರೆಗಳನ್ನು ಗುರುತಿಸಿದನು. ಅವುಗಳ ಮಧ್ಯೆ ಎರಡು -ನೀಲಿ ರೇಖೆಗಳೂ ಕಾಣಿಸಿಕೊಂಡಿದ್ದವು. ಅವು ಸ್ಟ್ರಾನ್‌- ಶಿಯಂನದ್ದಾಗಿರಬಹುದೇ? ಅದು ಸ್ಟ್ರಾನ್‌- ಶಿಯಂ ಆಗಿದ್ದ ಲ್ಲಿ ಒಂದೇ ಒಂದು ಗೆರೆಯಿರ- ಬೇಕಿತ್ತು. ಬುನ್ಸೆನ್‌ ಹಾಗೂ ಕಿರ್ಕ್ವಾಫ್‌ ತಮಗೆ ತಿಳಿದ ಎಲ್ಲಾ ನಿರ್ದಿಷ್ಟ ಮಾನಗಳೊಡನೆ ರೋಹಿತ ವನ್ನು ಹೋಲಿಸಿ ನೋಡಿದರೂ ಇವುಗಳನು ್ನ ಯಾವುದೂ ಹೋಲುತ್ತಿರಲಿಲ್ಲ, ಹೊಸದೊಂದು ಮೂಲ ವಸ್ತುವನ್ನು ಪತ್ತೆ ಮಾಡಲಾಗಿತ್ತು! ಅದಕ್ಕೆ ಅವರು “ಸೀಸಿಯಂ” (ಲ್ಯಾಟನ್ನಿನಲ್ಲಿ "ಆಕಾಶ ನೀಲಿ' ಎಂದರ್ಥ) ಎಂದು ಹೆಸರಿಟ ಶರು. ಬಹುದೆಂಬುದು ನೂರಾರು ಪದಾರ್ಥಗಳನ್ನು ರೋಹಿತ ಸಮೀಕ್ಷೆಯಿಂದ ಗುರುತಿಸಲಾದ ' P > ತಾ ತ ಮೊದಲ ಮೂಲವಸ್ತುವಾದ ಸೀಸಿಯಂ, ಅನೇಕ ಮೂಲ ವಸ್ತುಗಳಂತೆ ರಸಾಯನಿಕ ಕ್ರಮದಿಂದ ಕಂಡುಹಿಡಿಯಲ್ಪಟ್ಟಿರಲಿಲ್ಲ. ವರ್ಷಗಳು ಕಳೆದಂತೆ ರಶ್ಮೀವರ್ಣದರ್ಶಕ ರುಬಿಡಿಯಂ, ಥಾಲಿಯಂ, ಇಂಡಿಯಂ, ಗ್ಯಾಲಿಯಂ, ಸಮೇರಿಯಂಗಳ ಜನ್ಮವನ್ನು ಎಜ್ಞಾನ ಪ್ರಪಂಚಕ್ಕೆ ತಿಳಿಸಿತಾದರೂ ರೋಹಿತ ಸಮೀಕ್ಷೆಯ ಕ್ರಮದಿಂದ ತಿಳಿದು ಬಂದ ಮೊದಲ ಮೂಲವಸ್ತುವೆಂದು "ಸೀಸಿಯಂ' ರಸಾಯನ ಶಾಸ್ತ್ರದ ಚರಿತ್ರೆಯಲ್ಲಿ ಹೆಸರು ಗಳಿಸಿತು. ಹಲವಾರು ವರ್ಷಗಳು ಅನೇಕ ದೇಶಗಳ ರಸಾಯನ ಶಾಸ್ತ್ರಜ್ಞರನ್ನು ಗಾಬರಿಗೊಳಿಸಿದ್ದ ಕಳುವಿನ ಬಗ್ಗೆ, ವಿವರಿಸಲಾಗದಿದ್ದ ಘಟನೆ- ಹೊಂದನ್ನು ತಿಳಿಯುವುದರಲ್ಲಿ ಸೀಸಿಯಂ ನೆರವಾಯಿತು. ೧೮೪೬ ರಲ್ಲಿ ಜರ್ಮನಿಯ ವಿಜ್ಞಾನಿ ಪ್ಲಾಟ್ನರ್‌, “ಪೊಲ್ಲೂಸೈಟ್‌' ಎಂಬ ಖನಿಜವನ್ನು ಪತ್ತೆ ಮಾಡಿತು. ಎಷ್ಟೇ ಎಚ್ಚರಿಕೆ- ಯಿಂದ, ನಿಖರವಾಗಿ ನಿರ್ಧರಿಸಿದರೂ ಆದರಲ್ಲಿನ ಎಲ್ಲ ಮೂಲವಸ್ತುಗಳ ಪ್ರಮಾಣದ ಮೊತ್ತ ಶೇಕಡಾ ೯೩ಕ್ಕೆ ಬರುತ್ತಿದ್ದುದು ಅವನನ್ನು ತಬ್ಬಿಬ್ಬು ಮಾಡಿತ್ತು. ಉಳಿದ ೭% ಎಲ್ಲಿ ಕಳುವಾಗಿತ್ತು? ೨೦ ವರ್ಷಗಳು ಈ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಅದು ಸೀಸಿಯಂ ಎಂಬುದು ನಿರಾಕರಿಸಲಾಗದ ಸತ್ಯವೆಂದು ೧೮೬೪ ರಲ್ಲಿ ಇಟಲಿಯ ವಿಜ್ಞಾ ನಿ ಪಿಸಾನಿ ದೃಢಪಡಿಸಿದನು. ಪ್ಲಾಟ್ನರ್‌, ಅದನ್ನು ಪೊಟ್ಕಾಸಿಯಂ ಎಂದು ತಪ್ಪಾಗಿ ತಿಳಿದಿದ್ದನು. ಇವೆರಡು ಮೂಲ ವಸ್ತು ಗಳೂ ಅನೇಕ ರಸಾಯನಿಕ ಗುಣಗಳಲ್ಲಿ ಒಂದೇ -ಆದರೂ ಸೀಸಿಯಂನ ಸಾಪೇಕ್ಷ ಸಾಂದ್ರತೆ ಪೊಟ್ಕಾಸಿಯಂನ ಎರಡರಬ್ಬದೆ. ಸೀಸಿಯಂ ಅತಿ ವಿರಳವಾಗಿ ದೊರಕುವ ಮೂಲವಸ್ತುವಾದರೂ ಕೆಲವು ಪರ್ವತ ಶಿಲೆ- ಗಳಲ್ಲೂ ಸಮುದ್ರದ ನೀರಿನಲ್ಲೂ ಕಾಣ ಸಿಕ್ಕಿದೆ. ಬುನ್ಸೆನ್‌, ತನ್ನ ಪ್ರಯೋಗಗಳಿಗಾಗಿ ಕೆಲವು ಗ್ರಾಂ ಸೀಸಿಯಂ ಲವಣವನ್ನು ಪಡೆಯಲು ೪೦ ರಾಲ್‌ ಕ ಲ | ”" ಯೊಡನೆಯೂ ೮೫ ಟನ್‌ ಲವಣ ಮಿಶ್ರಿತ ನೀರನ್ನು ಇಂಗಿಸ- ಬೇಕಾಯಿತು. ಕುತೂಹಲಕರ ವಿಷಯವೆಂದರೆ ಇಫೀಬೀಜ್ಕ ಟೀ ಸೊಪ್ಪು, ಹೊಗೆಸೊಪ್ಪಿನ ಬೂದಿ ಹಾಗೂ ಬೀಟ್‌ರೂಟ್‌ನಿಂದ ತೆಗೆದ ಸಕ್ಕರೆ ಇವುಗಳಲ್ಲಿ “ಸೀಸಿಯಂ”ನ ಕುರುಹು ಸಿಕ್ಕಿದೆ. ಲೋಹಗಳಲ್ಲಿ ಅತಿ ಹೆಚ್ಚಿನ ಪ್ರತಿಕ್ರಿಯಾಶಕ್ತಿ (0 €೩೦11೪11))ಗೆಂದು ಬಹುಮಾನವೇನಾ ದರೂ ಇದ್ದಲ್ಲಿ ಅತ್ಯಂತ ಪ್ರಮುಖ ರಸಾ ಯನ ಶಾಸ್ತ್ರಜ್ಞರೂ ಸೀಸಿಯಂಗೆ ಅದನ್ನು ನಿಸ್ಸಂಶಯವಾಗಿ ಕೊಡುತ್ತಾರೆ. ನಿಸರ್ಗದಲ್ಲಿ ದೊರಕದ ಫ್ರಾಂಸಿಯಂನ್ನು ಬಿಟ್ಟಂತೆ ನಿಯತ ಕಾಲಿಕ ಕೋಷ್ಟಕದಲ್ಲಿರುವ ಎಲ್ಲಾ ಮೂಲ- ವಸ್ತುಗಳಿಗಿಂತ ಅತ್ಯಂತ ಲೋಹದ ಗುಣವನ್ನು ಪಡೆದಿರುವ ಸೀಸಿಯಂ ಅತ್ಯಂತ ಹೆಚ್ಚಿನ ಪ್ರತಿಕ್ರಿಯಾಶಕ್ತಿಯನ್ನು ಹೊಂದಿದೆ. ಗಾಳಿಯಲ್ಲಿ ತೆರೆದಿಟ್ಟ ಕೂಡಲೇ ಶುದ್ಧ ಲೋಹ ಹತ್ತಿಕೊಂಡು ಉರಿಯುತ್ತದೆ. ಗಂಧಕ, ರಂಜಕ ಅಥವಾ ಹ್ಯಾಲೋಜನ್‌ಗಳ (ಕ್ಲೋರಿನ್‌, ಫ್ಲೂರೀನ್‌ ಬ್ರೋಮೀನ್‌, ಐಯೋಡಿನ್‌) ಸಂಪರ್ಕ ಬಂದಾಗ ಉಗ್ರವಾದ ಪ್ರತಿಕ್ರಿಯೆಯುಂಟಾಗಿ ಸ್ಫೋಟಿ ಸುತ್ತದೆ. ರಾಸಾಯನಿಕವಾಗಿ ಶಾಂತಿಯುತ ವಾಗಿರುವ, ೧೧೬ ಸೆಂ. ನಲ್ಲಿರುವ ಮಂಜುಗಡ್ಡೆ- ಸೀಸಿಯಂ ಉಗ್ರವಾಗಿ ಘರ್ಷಿಸು ತ್ತದೆ! ಮೇಲಿನ ಕಾರಣಗಳಿಂದ, ಶುದ್ಧ ಸೀಸಿಯಂ ಲೋಹವನ್ನು ಪಡೆಯುವುದು ಬಹಳ ಕಷ್ಟಕರ ವಾಗಿರುವುದು ಆಶ್ಚರ್ಯವೇನಲ್ಲವೆನ್ನುವ ವಿಷಯ ತಿಳಿದು ಬರುತ್ತದೆ. ೧೮೮೨ ರಲ್ಲಿ ಸ್ವೀಡನ್ನಿನ ರಸಾಯನ ಶಾಸ್ತ್ರಜ್ಞ ಕೆ. ಸೆಟರ್‌ಬರ್ಗ್‌ ಮೊದಲಬಾರಿಗೆ ವಿದ್ಯುದಿ ಶ್ಲೇಷಣೆ ಯಿಂದ ಸೀಸಿಯಂ ಅನ್ನು ಹೊರತೆಗೆಯುವುದರ ಮೂಲಕ ಮೇಲಿನ ಸಮಸ್ಯೆಯನ್ನು ಪರಿಹರಿಸಿದನು. ಇಂದು ಬಳಕೆಯಲ್ಲಿರುವ ವಿಧಾನ ಕ್ರಮವನ್ನು ೧೯೧೧ ರಲ್ಲಿ ಫ್ರಾನ್ಸ್‌ನ ರಸಾಯನ ಶಾಸ್ತ್ರಜ್ಞ ಎ. ಏಕ್ಸ್‌ಪಿಲ್ಲೆ ಸೂಚಿಸಿದ, ಅದರಂತೆ ಸುಮಾರ? ೮೬ ಕಸ್ತೂರಿ, ಡಿಸೆಂಬರ್‌ ೧೯೮೬ ೭೦೦ ಸೆಂ... ಉಷಾ ಂಶದಲ್ಲಿ, ನಿರ್ವಾತದಲ್ಲಿ ಸೀಸಿಯಂಅನ್ನು ಅದರೆ ಕ್ಲೋರೈಡ್‌ನಿಂದ ಹೊರ ತೆಗೆಯುವುದಕ್ಕೆ ಕ್ಯಾಲ್ಸಿಯಂ ಲೋಹವನ್ನು ಬಳಸಲಾಗುತ್ತದೆ. ಆದರೆ ಹೊರತೆಗೆದ ಶುದ್ಧ ಸೀಸಿಯಂ ಅನ್ನು ಸಂಗ್ರಹಿಸಿಡುವುದು ಹೇಗೆ? ವಿರೋಧಾಭಾಸ ವೆಂದು ಕಂಡರೂ ಬೇರೆ ಲೋಹಗಳಿಂದ ಆದನ್ನು ಅಶುದ್ಧಗೊಳಿಸಿಡುವುದೇ ಇದಕ್ಕೆ ಉತ್ತರ! ದ್ರವರೂಪದ ಸೀಸಿಯಂಗೆ ಬೆರಸಿ ತಯಾರಿಸಲಾದ ಮಿಶ್ರಲೋಹಗಳು ಉಗ್ರವಾಗಿ ವರ್ತಿಸದಿರುವುದ ರಿಂದ ಬೇಕಾದಷ್ಟು ದಿನ ಕೂಡಿಡಬಹುದು. ಬೇಕೆಂದಾಗ ಅಂತಹ ಮಿಶ್ರಲೋಹವನ್ನು ನಿರ್ವಾ ತದಲ್ಲಿ ಭಟ್ಟಿ ಇಳಿಸಿ ಶುದ್ಧ ಲೋಹವನ್ನು ಪಡೆಯ ಬಹುದು. ತಾಜಾ ಸೀಸಿಯಂ ಚಿನ್ನದ ಮಂದ ಛಾಯೆಯ ಬಣ್ಣವುಳ್ಳ ಕಾಂತಿಯುತವಾದ ಲೋಹ, ಮೇಣದಂತೆ. ಮೆತ್ತಗೂ ಮೆಗ್ನೀಸಿಯಂ ಬೆರಿಲಿಯಂನಂತೆ ಹಗುರವಾಗಿಯೂ ಇದೆ. ಪಾ ರಸ ಅತ್ಯಂತ ಕೆಳಮಟ್ಟದ ದ್ರವೀಭವನ ಬಿಂದು ವನ್ನು ಹೊಂದಿರುವುದೆಂದು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವರು. ಆದರೆ ಸೀಸಿಯಂನ ದ್ರವೀಭವನ ಬಿಂದು. ಕೇವಲ ೨೮9 ಸೆಂ. ಅಂಗೈಯಲ್ಲಿ ಹಿಡಿದ ಒಂದು ಚೂರು ಸೀಸಿಯಂ ಕೂಡಲೇ ದ್ರವವಾಗುವುದಾದರೂ ಅಂತಹ ಪ್ರಯೋಗವನ್ನು ಮಾಡುವುದು ಅತ್ಯಂತ ಅಪಾಯಕರವೆಂದು ಹೇಳಬೇಕಿಲ್ಲವಷ್ಟೇ! ಒತ್ತಡಕ್ಕೆ ಒಳಗಾಗುವ ಯಂತ್ರಗಳು ಅಥವಾ ಕುಲುಮೆಯ ಭಾಗಗಳಲ್ಲಾಗಲೀ, ರಸಾಯನಿಕ ವಾಗಿ ತೀವ್ರ ಪ್ರತಿಕ್ರಿಯಗಳಿಗೆ ಒಳಪಡುವಲ್ಲಿ ಯಾಗಲೀ ಸೀಸಿಯಂ ಅನ್ನು ಬಳಸುವುದು ಅಸಾಧ್ಯವೆಂದು ಹೇಳಬಹುದು, ಹಾಗೆಂದರೆ “ನೀಲಿ ರಕ್ತ”ದ “ಮುಟ್ಟಿದರೆ ಮುನಿ” ಎನ್ನ ಬಹುದಾದ ಸೀಸಿಯಂ ಕೆಲಸಕ್ಕೆ ಬಾರದೆಂದು ತೀರ್ಮಾನಿಸಲಾದೀತೇ? ಕಬ್ಬಿಣ, ಅಲ್ಕೂ- ಮಿನಿಯಂ ಅಥವಾ ಟೈಟಾನಿಯಂನೊಡನೆ ಪ್ರಾಯೋಗಿಕ ಉಪಯುಕ್ತತೆಯಲ್ಲಿ ಸ್ಪರ್ಧಿಸ ಲಾರದ್ದಾದರೂ ಸೀಸಿಯಂ ತನ್ನದೇ ಆದ, ಬೇರೆ ಲೋಹಸಗಳಿಗೆ ಸರಿಸಾಟಿಯಲ್ಲದ ಅಪೂರ್ವ ಗುಣ ಗಳನ್ನು ಹೊಂದಿದೆ. ಅದನ್ನು ವಿವರಿಸಲು ಕಳೆದ ಶತಮಾನದ ವೃತ್ತಾಂತವನ್ನು ನಿರೂಪಿಸಬೇಕಾಗು ತ್ತದೆ. ಬೆಳಗಿನ ಕಿರಣಗಳು ಲೋಹಗಳ ಮೇಲ್ಮೈ ಮೇಲೆ ಬಿದ್ದಾಗ ಖುಣವಿದ್ಯುತ್ಕ್ಮಣಗಳು ಆವಿ ಯಾಗುವ “ಫೋಟೋ ಪರಿಣಾಮ”ವನ್ನು ೧೮೮೭ರಲ್ಲಿ ಜರ್ಮನ್‌ ಭೌತ ವಿಜ್ಞಾನಿ ಹೆನ್‌ರಿಕ್‌ ಹರ್ಜ್‌ ಕಂಡುಹಿಡಿದನೆ, ಇದರ ಆಧಾರದ ಮೇಲೆ ಮಾಸ್ಕೋ ವಿಶ್ವವಿದ್ಯಾಲಯದಲ್ಲಿ ಪ್ರೊಫೆ ಸರ್‌ ಆಗಿದ್ದೆ ಎ. ಜಿ. ಸ್ಫೊಲೆತೊವ್‌ ತಾತ್ವಿಕ ನಿಯಮಗಳನ್ನು ಮಂಡಿಸಿದ. ಫೋಟೋ ವಿದ್ಯುತ್ಕೋಶಗಳಲ್ಲಿ ಬೆಳಕನ್ನು ವಿದ್ಯುಚ್ಛಕ್ತಿಯಾಗಿ ಮಾರ್ಪಡಿಸುವಲ್ಲಿ ಸೀಸಿಯಂ ಅತ್ಯಂತ ಪ್ರಯೋ ಜನಕರವಾಗಿದೆ. ಸಿಸೀಯಂ ಆ್ಯಂಟಿಮನಿ ಮಿಶ್ರ ಲೋಹವನ್ನು ಅದರಲ್ಲಿ ಬಳಸಲಾಗುತ್ತದೆ. ಅದರ ಫೋಟೋ . ಸೂಕ್ಷ್ಮ ಪದರ ಅದೆಷು ), ತೆಳು ಇಗಿರುತ್ತದೆಯೆಂದರೆ ಒಂದು ಗ್ರಾಂ ಮಿಶ್ರ ಲೋಹದಿಂದ ೧೦ ಚದರ ಮೀಟರ್‌ ಮೇಲ್ಮೈ ಯನ್ನು ಆವರಿಸಲಾಗಿರುತ್ತದೆ. ಭೂಗತ ರೈಲ್ವೆ ಸ್ಟೇಷನ್ನುಗಳಲ್ಲಿ ಒಬ್ಬೊಬ್ಬ ರಾಗಿ ಪ್ರವೇಶಿಸಲು ಅವಕಾಶ ಕೊಡುವ ನಾಲ್ಕು ತೋಳುಗಳುಳ್ಳ ತಿರಗುಗಂಬಗಳಲ್ಲಿ ಮೇಲಿನ ರೀತಿಯ “ಘೋಟೋ ಸೆಲ್‌”ಗಳನ್ನು ಅಳವಡಿಸಿರುತ್ತಾರೆ... ಅದು ತೀರ ಸರಳ ನಿಯಮಗಳ ಆಧಾರದ ಮೇಲೆ ಕೆಲಸ ಮಾಡು ತ್ತದೆ... ಒಂದು ಒದಿಯಲ್ಲಿ ಘೋಟೋ ಸೆಲ್‌, ಮತ್ತೊಂದು ಬದಿ ಮುಂದೆ ಹಾದು ಹೋಗು ವವರ ಮೇಲೆ ಎದುರು ದಿಕ್ಕಿನಿಂದ ಕಿರಣಗಳು ಹಾಯುವಂತೆ ಬೆಳಕಿನ ಮೂಲವನ್ನು ಅಳವಡಿಸ ಲಾಗುತ್ತದೆ. ನಿಗದಿಯಾದ ಹಣವನ್ನು ತಿರಗು ಗಂಬದ ಸೀಳುಗಂಡಿಯೊಳಗೆ ಹಾಕದೆ ಮುನ್ನಡೆ ದರೆ ಘೋಟೋ ಸೆಲ್‌ಗಳು ಸನ್ನೆಕೋಲು ನನ ಘಾ... ಗಳನ್ನು (Levers) ಕಾರ್ಯಕ್ಕೆ ಪ್ರೇರೇಪಿಸುವುದ ರಿಂದ ವ್ಯಕ್ತಿ ಮುಂದೆ ಹೋಗದಂತೆ ತಡೆಯು ತ್ತದೆ. ಘೋಟೋ ಸೆಲ್‌ಗಳ ರಚನೆ ಸರಳವಾಗಿದ್ದರೂ ಅದರಿಂದ ಅನೇಕ ಕೆಲಸಗಳನ್ನು ಮಾಡಿಸಬ , ಹುದು: ಸಂಜೆ ಕತ್ತಲು ಅವರಿಸಿಕೆೊಳ್ಳು ತ್ತಿದ್ದಂತೆ ಬೀದಿ ದೀಪಗಳು ಸ್ವಯಂಚಾಲಿತವಾಗಿ ಹತ್ತಿ ಕೊಳ್ಳುವಂತೆ ಮಾಡಲು, ಯಂತ್ರಗಳನ್ನು ನಡೆ ಸುವ ಅಪರೇಟರ್‌ಗಳ ಕೈಗಳು ಅಪಾಯಕರ ವಲಯವನ್ನು ತಲಪಿದಾಗ ಯಂತ್ರಗಳು ಕೆಲಸ ಮಾಡುವುದನ್ನು ನಿಲ್ಲಿಸಲು, ಸಿಗರೇಟ್‌ಗಳನ್ನು ಬೇರೆ ಬೇರೆ ಬಗೆಯಾಗಿ ವರ್ಗೀಕರಿಸಲು ಕನ್ಹೇ ಯರ್‌ ಬೆಲ್ಫ್‌ನಿಂದ ವರ್ಗಾಯಿಸಲ್ಪಡುವ ಯಂತ್ರದ ಭಾಗಗಳನ್ನು ಎಣಿಸಲು, ಬೇರಿಂಗ್‌ ಗುಂಡುಗಳ ಹೊಳಪಿನ ಯೋಗ್ಯತೆಯನ್ನು ಹತೋಟಿಯಲ್ಲಿಡಲು ಮತ್ತು ಚಲನಚಿತ್ರಗಳ ಧ್ವನಿಮುದ್ರಣವನ್ನು ಓದುವುದರಲ್ಲಿ ಅವು ಬಳಕೆ ಯಲ್ಲಿವೆ. ಅಂಗಡಿ, ಬ್ಯಾಂಕ್‌ ಮತ್ತು ಮಳಿಗೆ ಗಳಲ್ಲಿ ನಂಬಲರ್ಹವಾದ ರೀತಿಯಲ್ಲಿ ರಾತ್ರಿ ಕಾವಲು ಇಡುವುದರಲ್ಲೂ ಅದು ಉಪಯುಕ್ತ ವಾಗಿದೆ. ಚಂದ್ರನ ಹಿಂಭಾಗದ ಛಾಯಾಚಿತ್ರವನ್ನು ತೆಗೆಯುವಲ್ಲಿ ಘೋಟೋ ಸೆಲ್‌ಗಳು ಮಂಖ್ಯ ಪಾತ್ರವನ್ನು - ವಹಿಸಿದವು. ಆಶುವಾರ್ತಾ ಯಂತ್ರಗಳಿಂದ ನಕ್ಷೆಗಳು, ಛಾಯಾಚಿತ್ರಗಳು ಹಾಗೂ ಅಕ್ಷರಗಳು ಮೂಡಿ ಬರಬೇಕಾದರೆ ಇವು ಅತ್ಯವಶ್ಯ. 'ಸೀಸಿಯಂನ ಘೋಟೋ ಎಲೆಕ್ಟ್ರಿಕ್‌ ಗುಣಗಳ . ಆಧಾರದ ಮೇಲೆ ಮಾಡಲಾದ "ಇನ್ಫ್ರೋ- ಸ್ಕೋಪ್‌' ಉಪಕರಣದ ಅಪಾರದರ್ಶಕ- ವಸ್ತುಗಳ ಒಳಗಿರಬಹುದಾದ ದೋಷಗಳು ಗೋಚರವಾಗುತ್ತವೆ. ದೂರದರ್ಶಕಗಳಲ್ಲಿ ಮತ್ತು ರಾತ್ರಿ ವೇಳಿಯಲ್ಲಿ ಡ್ರೈವರ್‌ಗಳಿಗೆ ನೋಡಲು ಸಹಾಯಕವಾಗುವ ದೃಷ್ಟಿಸಂಬಂಧ ಉಪಕರಣಗ ಳಲ್ಲಿ ಸಹ ಸಿಸೀಯಂ ಬಳಸುತ್ತಾರೆ. °° ಮುಟ್ಟಿದರೆ ಮುನಿ ಲೋಹ!" ಹ್ಗ ೮೭ ಸೀಸಿಯಂನ ಅಣುಗಳು ರಾಕೆಟ್‌ಗಳಿಗೆ ೪೪ ಕಿಲೋಮೀಟರ್‌ ಸೆಕೆಂಡ್‌ನಷ್ಟು ವೇಗದಿಂದ ಹಾರುವ ಪ್ರಬಲವಾದ ನೂಕು ಶಕ್ತಿಯನ್ನು ಕೊಡ ಬಲ್ಲವು. ಸೀಸಿಯಂ ಅನ್ನು ಇಂಧನವಾಗಿ ಉಪ ಯೋಗಿಸಿಕೊಂಡು, ರಾಕೆಟ್‌ಗಳು ಗಗನದ ಬಹು ದೂರದವರೆಗೂ ತಲಪುವಂತಾಗುವ ದಿನಕ್ಕೆ ಹೆಚ್ಚು ಕಾಯಬೇಕಿಲ್ಲವೆನ್ನ ಲಾಗುತ್ತಿದೆ. ಉಷ್ಣ ವಿದ್ಯುತ್ಕಣಗಳ ಶಕ್ತಿಯನ್ನು ಮಾರ್ಪ- ಡಿಸುವಲ್ಲಿ ಮತ್ತೂ ಅಣುಶಕ್ತಿ ಕೇಂದ್ರಗಳಲ್ಲಿ ಉಷ್ಣ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಮಾರ್ಪ ಸುವಲ್ಲಿ ಸೀಸಿಯಂ ಅತ್ಯವಶ್ಯಕವಾಗಿದೆ. ಇಂತಹ ಮೊದಲನೆ ಅಣುಶಕ್ತಿ ಕೇಂದ್ರ “ಟೊಪಾಜ್‌” ಅನ್ನು ರಶಿಯದಲ್ಲಿ ಸ್ಥಾಪಿಸಲಾಗಿದೆ. ಸೀಸಿಯಂ ಅನ್ನು ಗಾಢವಾದ ವೈಜ್ಞಾನಿಕ ಸಂಶೋಧನೆಗಳಿಗೆ ಒಳಪಡಿಸಲಾಗಿದೆ. ಪಶ್ಚಿಮ ಜರ್ಮನಿಯ ಬೈಲೆಫೆಲ್‌ ವಿಶ್ವವಿದ್ಯಾಲಯದ ಭೌತಶಾಸ್ತ್ರಜ ರು. ಅನೇಕ ವರ್ಷಗಳ ಹಿಂದೆ ಕುತೂಹಲಕರವಾದ ಪ್ರಯೋಗಗಳನ್ನು ನಡೆಸಿ ದರು.. ಎರಡು ವರ್ಷದ ಪೂರ್ವ ಸಿದ್ಧ ತೆಯಿಂದ ಮಾಡಲಾದ ಈ ಪ್ರಯೋಗಗಳಿಗೆ ಕೇವಲ ಸೆಕೆಂಡಿನ ಹತ್ತನೆಯ ಒಂದು ಭಾಗ ಮಾತ್ರ ಸಮಯ ಹಿಡಿಯಿತು. ಆ ಪ್ರಯೋಗವೇನಾ ಗಿತ್ತು? ಸೀಸಿಯಂನ್ನು ವಿಶಿಷ್ಟವಾದ ಸಾಧನ ವೊಂದರಲ್ಲಿಟ್ಟು ಪ್ರಬಲವಾದ ಲೇಸರ್‌ ಕಿರಣಗಳ ಒತ್ತಡಕ್ಕೆ ಒಳಪಡಿಸಲಾಯಿತು. ಇದರ ಪರಿಣಾ- ಮವಾಗಿ ಯಣವಿದ್ಯುತ್ಯಣಗಳ ಕಕ್ಷೆ ವಿಸ್ತಾರ ವಾಗಿ ಅಣುಗಳು ಗಾತ್ರದಲ್ಲಿ ಸಾವಿರಾರು ಪಟ್ಟು ದೊಡ್ಡದಾಗಿ ಬೆಳೆಯಿತು. ಅಮೇರಿಕದ ಅತ್ಯಂತ ದೊಡ್ಡ ಅಣುಶಕ್ತಿ _ ಪರಿಶೋಧನಾ ಕೇಂದ್ರಗಳಲ್ಲೊಂದಾದ ಓಕ್‌- ರಿಡ್ಕ್‌ನ ಭೌತಶಾಸ್ತ್ರಜ್ಞರ ತಂಡವೊಂದು ಕೆಲವು ಮೂಲ ವಸ್ತುಗಳ ಅಣುಗಳನ್ನು ಒಂದಾದ ಮೇಲೊಂದರಂತೆ ಎಣಿಸುವ ವಿಧಾನ ಕ್ರಮ ವೊಂದನ್ನು ` ಕಂಡುಹಿ2ಿದಿದ್ದಾ ರೆ, ಅದೂ ಪ್ರಬಲವಾದ ಲೇಸರ್‌ ,ಕಿರಣಗಳ ಪ್ರಚೋದನೆ (ಅಣು) ಉತ್ತೇಜಿತವಾಗ:ವ ಗುಣ ವನ್ನು ಆಧರಿಸಿದೆ. ಪರಿಶೀಲಿಸಿದ ಫ್‌ ಊಳಲು ಅಿ Institute of Geophysical Resea— ಪರ್ವತಗಳ ತೀವ್ರ UW ಸಂಶೋ ಧನಾ ಸಂಸ್ಥೆಯ (Indian ನಿಗಳು, ಆಗಿ ಇ ಮ್ಮ್‌ ಚೆಟು:ವಟಿಕೆಗಳೇ ಅಲ್ಲಿಯ ನೀರಿನಲ್ಲಿ ಸೀಸಿಯಂನ ಪ್ರಮಾಣ ಹೆಚ್ಚಾಗಿರುವುದಕ್ಕೆ ಕಾರಣವಿರ- ಬಹುದೆಂದು ತಿರ್ಮಾನಿಸಿದಾ ರೆ. ಸೈಬೀರಿಯದ ಎ ಇಂವ ವಿಜಿ) rch) ೧೩% ೂ ಎಳಿ ಫಗ ಟುಂಗುಸ್ಕ ಪ್ರದೇಶದಲ್ಲಿ ಜರುಗಿದ ಜ್ವಾಲಾ ಮುಖಿಯ ಸ್ಫೋಟನೆಯಲ್ಲಿ ಉಳಿದುಕೊಂಡ ಮರಗಳಲ್ಲಿ ಸೀಸಿಯಂ-೧೩೭ ಸಕ್ಷೇತ್ರ (150£- ope) ಹೆಚ್ಚಾದ ಪ್ರಮಾಣದಲ್ಲಿರುವುದು ಪತ್ತೆಯಾಗಿದೆ. ೧೯೦೮: ರಲ್ಲಿ ಜರುಗಿದ ಈ ಘಟನೆಯ ಸಮಯದಲ್ಲಿ ರೂಪುಗೊಂಡ ಮರಗಳ ಕಾಂಡದ ಪದರಗಳಲ್ಲಿಯೇ ಇಂಥ ರಸಾಯನಿಕ ಗುಣ ಕಂಡುಬಂದಿರುವುದು ಅತ್ಯಂತ ಸಾ ರಸ್ಯಕರ ಸಂಗತಿಯಾಗಿದೆ. ಸೀಸಿಯಂಗೆ ಸಂಬಂಧಿಸಿದ ಮತ್ತೊಂದು ಕುತೂಹಲಕರ ವಿಷಯವೆಂದರೆ ೧೯೬೭ ರಲ್ಲಿ “ತೂಕಗಳು ಮತ್ತು ಅಳತೆ”ಗಳನ್ನು ಕುರಿತು ನಡೆದ ಅಂತಾರಾಷ್ಟ್ರೀಯ ಸಮ್ಮೇಳನ. ಸಮಯದ ಮೂಲಮಾನವಾದ ಸೆಕೆಂಡ್‌ನ್ನು CS-೧೩೩ರ ಅಣುರಚನೆಯ ಆಧಾರದ ಮೇಲೆ ಅತ್ಯಂತ ನಿಕೃಷ್ಟವಾಗಿ ನಿರೂಪಿಸಿತು. ಆದರಂತೆ ಒಂದು ಸೆಕೆಂಡನ್ನು ಅಳೆಯಲು ಸೀಸಿಯಂನಲ್ಲಿನ ಯಣ ಕಸ್ತೂರಿ, ಡಿಸೆಂಬರ್‌ ೧೯೮೬ 2 ವಿದ್ಯುತ್ಯಣಗಳು ಒಂದು ಕಕ್ಷೆಯಿಂದ ಮತ್ತೊಂದು ಕಕ್ಷೆಗೆ ನಿಗದಿಯಾದಷ್ಟು ಸಲ ಜಿಗಿಯುವುದನ್ನು ಗಮನಿಸಬೇಕಾಗುತ್ತದೆ. ಈ ಕೆಲಸವನ್ನು ಮಾನವ ಮಾಡಲು ಸಾಧ್ಯವಾಗದಿದ್ದ ರೂ, ನಿಖರವಾಗಿ ನಡೆಯುವ, ಅಣುಶಕ್ತಿಯಿಂದ ಉತ್ತೇಜಿತವಾದ ಸಮರ್ಪಕ ಗಡಿಯಾರಗಳು ಮೇಲಿನ ಕಾಲಮಾನದ ___ ಆಧಾರದ ಮೇಲೆ ನಡೆಯುತ್ತವೆ. ಮೂರು ಸಾವಿರ ವರ್ಷಗಳಲ್ಲಿ ಒಂದು ಸೆಕೆಂಡ್‌ನಷ್ಟು ಹಿಂದೆ ಬೀಳುವ ಅಥವಾ ಮುಂದೆ ಓಡುವ ಇಂತಹ ಗಡಿಯಾರಗಳ ನಿಷ್ಕೃಷ್ಠ ಕತೆಯನ್ನು ಊಹಿಸಿಕೊಳ್ಳಿ! ಸೀಸಿಯಂ ಅಣುಗಳ ಮುಖ್ಯ ಗುಣಗಳ ದೃಢತೆಯೇ ಇದಕ್ಕೆ ಕಾರಣವೆಂದು ವಿವರಿಸ- ಬಹುದು, ಸೀಸಿಯಂ ಬಗ್ಗೆ ಹೀಗೇ ಹೇಳುತ್ತಾ ಹೋಗ ಬಹುದು. ಅದರ ಯೋಗವಾಹಕ ಗುಣಗಳು, ಯಣವಿದ್ಯುತ್ಕಣಗಳ ನಳಿಕೆಗಳಲ್ಲಿ ನಿರ್ವಾತವನ್ನು ರೂಪಿಸುವ ಸಾಮರ್ಥ್ಯ, ಔಷಧಗಳ ತಯಾರಿಕೆ- ಯಲ್ಲಿ ಅಪರ ಸಕ್ಷೇತ್ರಗಳ ಬಳಕೆಯ ಬಗ್ಗೆ ತಿಳಿದೇ ಇದೆ. ಕೆಲವೊಂದು ದೋಷಗಳನ್ನು ಪತ್ತೆಮಾಡು ವಲ್ಲಿ ಮತ್ತು ಮಾಪಕ ಸಲಕರಣೆಗಳಲ್ಲಿ, ಯಾವುದೇ ಕಿರಣಗಳ ಕ್ರಿಯೆಗೆ ಒಳಪಟ್ಟಾಗ ತಿಳಿ ನೀಲಿ ಅಥವಾ ಹಸಿರು ಪ್ರಕಾಶವನ್ನು ಕೊಡುವ ಹರಳುಗಳ ತಯಾರಿಕೆಯಲ್ಲಿ ಸೀಸಿಯಂನ ಉಪಯೋಗವಿದೆ. ಸೀಸಿಯಂನ ಪ್ರಾಯೋಗಿಕ ಉಪಯುಕ್ತತೆ ವಿಪುಲವಾಗಿದ್ದು ಭ್‌ “ಭವಿಷ್ಯ” ಚೆನ್ನಾಗಿದೆಯೆನ್ನಬಹುದು. | po! ಎಳ್ಳು ಇಲ್ಲದ ಗಾಣದಲ್ಲಿ ಎಣ್ಣೆಯುಂಟೇ? ಜೊಳ್ಳು ್ಸಿ ತೂರಿದಲ್ಲಿ ಬತ್ತ ಉಂಟೇ? ಅಂಗಾರಕ ವಾರದ ಪೆಸರ್‌ ಮಂಗಳವಾರಂ ಕಡೆದೆೊಡೆ ಪಾಲ್ಸಡಲ್‌ ವಿವಿಧ ವಸ್ತುವನೀಯದೆ? - ದೇವರೆ ದಾಸಿಮಯ್ಯ ನಯಸೇನ -ನಾಗಚಂದ ' Ke) —— ತಾರಕವೂ ಹೌದು ಮಾರಕವೂ ಹೌದು ಅಫೀಮು ಜ್ರ? ದ್ಯ ಅನಾದಿ ಕಾಲದಿಂದಲೂ ಮಾನವನಿಗೆ ಚಿರಪರಿಚಿತ ವಸ್ತು, ಐತಿಹಾಸಿಕ ಕಾಲದಲ್ಲೂ ಅದನ್ನು ಸಾಕಷ್ಟು ಬಳಸಲಾಗಿದೆ. ಅಸಹನೀಯ ನೋವಿನಿಂದ ಬಳಲುವವರಿಗೆ ಅದ್ಭುತ ನೋವು ನಿವಾರಕವಾಗಿ ಅದನ್ನು ಉಪಯೋಗಿಸಲಾಗು ತ್ತಿದೆ. ತನ್ನ ಸಮೀಪ ಬಂದವನನ್ನು ಅಲ್ಲಾವಧಿ- ಯಲ್ಲೇ ಚಟದವನನ್ನಾಗಿಸಿ ತನ್ನ ಗುಲಾಮನನ್ನಾ- ಗಿಸಿಕೊಳ್ಳುವ ಗುಣ ಅಫೀವಿನದಂ. ಹೀಗಾಗಿ ಈ ಪ್ರಾಣಾಂತಿಕ ಚಟದಿಂದ ಅನೇಕರು ಸತ್ತಿದ್ದಾರೆ. ೧೯ನೇ ಶತಮಾನದ ವಿಜ್ಞಾನಿಗಳು ಇದರ 7 ಶಕ್ತಿಯನ್ನು ಚೆನ್ನಾಗಿ ಅರಿತಿದ್ದರು. ಪ್ರಪಂಚದ ೪೦೦,೦೦೦ ಸಸ್ಯ ಪ್ರಕಾರಗಳಲ್ಲಿ “ಗಸಗಸೆ” ಭಾರತಕ್ಕೆ ಅತಿ ಪರಿಚಿತವೆ. ಸಸ್ಯಶಾಸ್ತ್ರ ದಲ್ಲಿ ಇದು Papaver Somniferum ಎಂದು ಕರೆಯಲ್ಪಟ್ಟಿದೆ. ಮೂಲತಃ ಪೂರ್ವ ಭೂಮಧ್ಯ ಸಮುದ್ರ ಪ್ರದೇಶದ್ಧಾಗಿದ್ದಿ ಅರಬ್‌ ವ್ಯಾಪಾರಿಗಳ ಮೂಲಕ ಬಹುಶಃ ಏಳನೇ WR a ಕ್‌ ಬ್‌ ್ಟೆ್‌್‌ ' ಶತಮಾನದಲ್ಲಿ ಭಾರತದಲ್ಲಿದು ಕಾಲಿರಿಸಿತಂ. ೧೭ನೇ ಶತಮಾನದಲ್ಲಿ ಚೀನದಲ್ಲಿ ಅಫೀಮು ಸೇವನೆ ಶುರುವಾಯಿತು. ೧೮೪೦-೪೨ರ ವೇಳೆಗೆ ಚೀನೀ- ಯರಂ ಬೆಳ್ಳಿ ಕೊಟ್ಟು ಮ ಅಫೀಮನ್ನು ಪಡೆಯ ತೊಡಗಿದರು. ಕ್ರಿಸ್ತಪೂರ್ವ ೧೩೦೦ರಷ್ಟು % ಹಿಂದೆ ಸೈಪ್ರಸ್‌ ವ್ಯಾಪಾರಿಗಳು ಇಜಿಪ್ತಿಗೆ ಜೇಡಿ ಮಣ್ಣಿನ ಹೂಜಿಯಲ್ಲಿ ಅಫೀಮು ಮಿಶ್ರಿತ ಮದ್ಯ ಅಥವಾ ನೀರನ್ನ್ನ ತಂದ ದಾಖಲೆ ಸಿಗು- ತ್ತದೆ. ಕ್ರಿಸ್ತಪೂರ್ವ ೧೨ ನೇ ಶತಮಾನದ ಅಫೀಮು ಹೊಗೆ ಸೇವಿಸುವ ಕೊಳಿವೆ ಸೈಪ್ರಸ್‌ನ ಒಂದು ದೇವಾಲಯದಲ್ಲಿ ಸಿಕ್ಕಿದೆ. ಅಲ್ಲಿ ವಾಸಿಸುತ್ತಿದ್ದ ಸಂನ್ಯಾಸಿಗಳು ಅದನ್ನು ಸೇವಿಸುತ್ತಿ ರಲೂ ಸಾಕು. ಕ್ರಿಸ್ತಶಕ ಮೂರನೇ ಶತಮಾನದ ಅಮೃತಶಿಲೆಯ ಮಲಗಿದ ಭಂಗಿಯಲ್ಲಿರುವ ಮೂರ್ತಿಯೊಂದರ ಕೈಯಲ್ಲಿ ಗಸಗಸೆ ಕಾಯಿ- ಯನ್ನು ಹಿಡಿದುಕೊಂಡಿದ್ದು ಕಂಚಿನ ಯುಗದಲ್ಲೂ ಅಫೀಮಿನ ಅಸ್ತಿ ತ್ವ ತೋರಿಸುವ ಸಾಕ್ಷ್ಯ ವಸ್ತು ಮೋಹನ ಗ. ಹೆಗಡೆ : ಇಂದಿಗೂ ಲಂಡನ್‌ ವಸ್ತುಸಂಗ್ರಹಾಲಯದಲ್ಲಿದೆ. ೫'-೬"' ಎತ್ತರದ ಅಫೀಮಂ ಕಾಯಿಯಾಕಾರದ ವಸ್ತು ಸಿಕ್ಕಿದೆ. ಕ್ರಿಸ್ತಪೂರ್ವ ೧೫೦೦ರ ಸುಮಾರಿನ ಸೈಪ್ರಸ್‌ನ ಹೂಜಿಯೊಂದರಲ್ಲಿ ಅಫೀಮು ಮಿಶ್ರಿತ ಮದ್ಯ ಅಥವಾ ನೀರನ್ನು ನೋಡಬಹುದು. ಮೊದಲು ಇಜಿಪ್ಲ್‌ ಅಫೀಮನ್ನೂ ತರಿಸಿಕೊಳ್ಳು- ತ್ರಿತ್ತಿ. ಕ್ರಮೇಣ ತನ್ನ ದೇಶದಲ್ಲೇ ಅದನ್ನು ಬೆಳೆಯತೊಡಗಿತು. ಹೋಮರ್‌ನ ಮಹಾಕಾವ್ಯ *“ಓಡಿಸ್ಸಿ'ಯಲ್ಲಿ ಹೆಲೆನ್‌ಳ ಉದ್ಗಾರ ಹೀಗಿದೆ: “0 quiet all pain and strife, and being forgetfulness of every 11.” ಬೈಬಲ್‌ನಲ್ಲಿ “Vinegar mingled with ‘gall’ cross” ಮೇಲಿನ ಯೇಸುವಿಗೆ ಕುಡಿಸಲಾಗಿದೆ ಎಂದಿದೆ. ಪ್ರಾಚೀನ ಹಿಬ್ರೂ ಭಾಷೆಯಲ್ಲಿ "881 'ಎಂದರೆ. "ಅಫೀಮಂ' ಎಂದರ್ಥ. ೮೯ ಎರು ಮೊಸರು ೯೦ ತಾಜಮಹಲಿನಲ್ಲಿ ಮಮತಾಜಳ ಗೋರಿಯ ಅಲಂಕಾರದಲ್ಲಿ ಗಸಗಸೆ ಗಿಡ, ಕಾಯಿ ಕಂಡು ಬರಂತ್ತದೆ. ಶಹಾಜಹಾನನಿಗೆ ಅಫೀಮರಿ ಸೇವನೆ, ಅಫೀಮಂ ಮಿಶ್ರಿತ ಮದ್ಯ, ಪ್ರಿಯಪಾಗಿದ್ದವು. ಮೊಗಲರ ಕಾಲದಲ್ಲಿ ಯುದ್ಧದ ವೇಳೆಗೆ ಆನೆ ಗಳಿಗೆ ಅಫೀಮು ತಿನ್ನಿಸಲಾಗುತ್ತಿತ್ತು. ಬ್ರಿಟಿಶರ ಕಾಲದಲ್ಲಿ ಸೈನಿಕರಿಗೆ ಆವೇಶ ಬರುವಂತೆ ಮಾಡಲು, ಗಾಯ ಒಡೆದಾಗ ನೋವಿನ ಅರಿವಾಗದಂತೆ ಮಾಡಲು ಅಫೀವುಂ ತಿನ್ನಿಸ ಲಾಗುತ್ತಿತ್ತು. ಪುರಾತನ ಕಾಲದಲ್ಲಿ ಇದನ್ನ ಧಾರ್ಮಿಕ ಕಾರ್ಯಗಳಲ್ಲೂ ಔಷಧಿಯಾಗಿಯೂ ಉಪಯೋಗಿಸಲಾಗಿದೆ, ಭಾರತದಲ್ಲಿ ೨'.೬”-೩'.೬” ಎತ್ತರದ ಈ ಗಸಗಸೆ. ಗಿಡವನ್ನು ೩೨,೦೦೦ ಹೆಕ್ಟೇರುಗಳಲ್ಲಿ ಬೆಳೆಯಲು ಸರಕಾರ ಅನುಮತಿ ನೀಡಿದೆ. ಬ್ರಹ್ಮ ದೇಶ ಪ್ರಪಂಚದಲ್ಲೇ ಅತಿ ಹೆಚ್ಚು ಜಾಗೆ ಎಂದರೆ ೬೦,೦೦೦ ಹೆಕ್ಟೇರುಗಳಲ್ಲಿ ಗಸಗಸೆಯನ್ನು ಬೆಳೆಯಂ ತ್ತದೆ. ಇರಾಣ್‌ ೩೦,೦೦೦, ಟರ್ಕಿ ೨೨,೯೫೦ ಹಾಗೂ ಅಫಘಾನಿಸ್ತಾನ ೨೦,೦೦೦ ಹೆಕ್ಕೇರು- ಗಳಲ್ಲಿ ಅಫೀಮಂ ಬೆಳೆಯಂತ್ತದೆ. ಆದರೆ ೧೯೮೩ರ ವರದಿಯಂತೆ ಭಾರತವು ಅತಿ ಹೆಚ್ಚು ಎಂದರೆ ೯೯೭ ಮೆಟ್ರಿಕ್‌ ಟನ್‌ ಹಾಗೂ ಬ್ರಹ್ಮದೇಶ ೬೦೦ ಮೆಟ್ರಿಕ್‌ ಟನ್‌ ಅಫೀಮನ್ನು ಅತ್ಪಾದಿಸಿದೆ. ಅಫೀಮಂ ಎಂದರೆ ಯಾವುದು? ಗಸಗಸೆಯ ಗಿಡದಲ್ಲಿ ಬಿಳಿ, ಕೆಂಪು, ಧೂಮ, ಜಾಂಬಳಿ ಇತ್ಶ್ಮಾದಿ ವಿವಿಧ ವರ್ಣದ ಹೂ ಬಿಡುವ ಜಾತಿ ಇವೆ. ಮಾರ್ಚ್‌ ಎಪ್ರಿಲ್‌ ಇದರ ಸುಗ್ಗಿ. ಗಸಗಸೆಯ ಹೂವಿನ ಎಸಳು ಒಣಗುತ್ತಿದ್ದಂತೆ ಅದರೊಳಗಿನ ಕಾಯಿ. ದೊಡ್ಡದಾಗುತ್ತದೆ. ಇಂಥ ಕಾಯಿಗಳ ಸುತ್ತಲೂ ಉದ್ದವಾಗಿ, ಚೂಪಾದ ಆಯುಧದಿಂದ ಗೀರುತ್ತಾರೆ, ಅಲ್ಲಿಂದ ಬಿಳಿ ಹಾಲಿನಂಥ ದಪ್ಪ ರಸ ಜಿನುಗು- ತ್ತದೆ. ೨೪ ಗಂಟೆಗಳಲ್ಲಿ ಈ ರಸ ಒಣಗಿ ಕಂದು-ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಇದನ್ನು ಕಸ್ತೂರಿ, ಡಿಸೆಂಬರ್‌ ೧೯೮೬ ಇ ಬೇರೊಂದು ಸಾಧನದಿಂದ ಕೆರೆದು ಸಂಗ್ರಹಿಸಂ ತ್ತಾರೆ. ಇದೇ ಅಫೀವಿಂನ ಅಂಟು. ಸುಮಾರು ೩೦೦೦ ಕಾಯಿಂಗಳಿಂದ ೧.೬ ಕೆಜಿ ಅಥೀಮರಿ ಸಿಗುತ್ತದೆ. ಇದರ ಬೆಲೆ ೨೨೪೦ ರೂಪಾಯಿಗಳು, (ದರ ವ್ಯತ್ಕಾಸವಾಗುತ್ತಿರುತ್ತದೆ) ೧೮೨೦ರಲ್ಲಿ ಮಧ್ಯಪ್ರದೇಶದ ಗಾರಿಭೀಪುರದಲ್ಲಿ ಅಫೀಮು... . ಸಂಸ್ಕರಣಾ ಕೇಂದ್ರವನ್ನು ಸ್ಥಾಪಿಸಲಾಯಿತು. ಇಲ್ಲಿ ಅಫೀಮನ್ನು ಐದಂ ಕೆಜಿಯ ಮುದ್ದೆ ಯನ್ನಾಗಿ ಮಾಡುತ್ತಾರೆ. ಈ ಕೇಂದ್ರಕ್ಕೆ “೦16 Red brick factory” ಎಂದು ಹೆಸರು, ವಿವಿಧ ಉಪಯೋಗೆಗೆಳು ಒಣ ಗಸಗಸೆಕಾಯಿಯ ಒಳಗೆ ನೀಲಿ, ಬಿಳಿ ಚಿಕ್ಕ ಬೀಜಗಳಿರುತ್ತವೆ. ರಸ (ಅಫೀಮು) ತೆಗೆದ ಮೇಲೆ ಕಾಯಿ ಒಣಗಿದ ನಂತರ ಅದನ್ನು ತಂದಂ ಒಡೆದು ಬೀಜ ಸಂಗ್ರಹಿಸುತ್ತಾರೆ. ಈ ಬೀಜ ಅಂತಾರಾಷ್ಟ್ರೀಯ ಮಸಾಲೆಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿದೆ. ೧ ಕಾಯಿಯಲ್ಲಿ ೮೦೦- ೨೦೦೦ ಚಿಕ್ಕ ಬೀಜಗಳು ಇರುತ್ತವೆ. ಕೆಲವೊಮ್ಮೆ ೩೨೦೦೦ ಬೀಜಗಳೂ ಇದ್ದು- ದುಂಟು. ಇದೇ ಗಸಗಸೆ. ಭಾರತೀಯರಿಗೆ ಪ್ರಿಯವಾದ “ಗಸಗಸೆ ಪಾಯಸ” ಮಾಡುವುದು ಇದರಿಂದಲೇ. ಈ ಬೀಜದ ಎಣ್ಣೆಯನ್ನು ತೈಲಚಿತ್ರದ ಬಣ್ಣಗಳಿಗೆ ಬಳಸಲಾಗುತ್ತಿದೆ. ಎಣ್ಣೆ ಫ್ಯಾಕ್ಟರಿ ಯಲ್ಲಿ ಇದರಿಂದ “Morphine” ತೆಗೆಯಂ ತ್ತಾರೆ, ಉಳಿದುದರಿಂದ “Codeine” ತೆಗೆಯುತ್ತಾರೆ. ಕಂದು ಗಸಗಸೆಯ ಕಾಯಿ ಎಣ್ಮೆಗಾಗಿ ಒಳ್ಳೆಯದು. ನೀಲಿಯದು ಅದಕ್ಕಿಂತ ಉತ್ತಮ. ಟರ್ಕಿ, ನೆದರಲ್ಮಾಂಡ್‌, ಆಸ್ಟ್ರೇಲಿಯ, ತಾಸ್ಮಾನಿಯಗಳು ಈ ಬೀಜಗಳನ್ನು ಅಮೇರಿಕ ಹಾಗೂ ಜರ್ಮನಿಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಳಿಸುತ್ತವೆ. ಗಸಗಸೆ ಬೀಜದ ೩೦% ಪ್ರೋಟೀನ್‌ ಇರಂವ ಹಿಂಡಿ ದನಗಳಿಗೆ ಪುಷ್ಟಿಕರ, ಪೋಲಂಡಿನವರು ಕ್ರಿಸ್‌ಮಸ್‌ದಲ್ಲಿ ಗಸಗಸೆ ಯನ್ನು ಹಾಲಿನಲ್ಲಿ ಬೀಸಿ ಜೇನುತುಪ್ಪ, ಗೇರು ಬೀಜ, ಉತ್ತತ್ತಿ, ಬೆರೆಸಿ ಕುಡಿಯಂತ್ತಾರೆ. ಇದಂ ಅವರ ವಿಶೇಷ ಪ್ರಿಯ ಪೇಯ. ಇದಕ್ಕಾಗಿಯೇ ಅವರು ೧೫,೦೦೦ ಹೆಕ್ಟೇರುಗಳಲ್ಲಿ ಗಸಗಸೆ ಬೆಳೆಯಂತ್ತಾರೆ. ಭಾರತದಲ್ಲಿ ಸುಮಾರು ೧೦ ಪ್ರಕಾರದ ಅಫೀಮು ಬೆಳೆಯಲಾಗುತ್ತದೆ. ಬಿಳಿ ಗುಲಾಬಿ ಬೀಜಕೋಶಗಳೇ ಹೆಚ್ಚು, ಬೆಳೆಯನ್ನೆಲ್ಲಾ ಜನರು ಸರಕಾರಕ್ಕೆ ಕೊಡಬೇಕು. ಇಲ್ಲವಾದರೆ ಅವರಿಗೆ ನೀಡಿದ ಲೈಸೆನ್ಸನ್ನು ಸರಕಾರ ರದ್ದು ಮಾಡಬಹುದು. ಸುಮಾರು ೬೯೦೦ ಹಳ್ಳಿಗಳ ೧೭೦,೦೦೦ ಕುಟಂಂಬಗಳಿಗೆ ಅಫೀಮಂ ಬೆಳೆಸಲಂ ಅನುಮತಿಯನ್ನು ಸರಕಾರ ಕೊಟ್ಟಿದೆ. ಕಚ್ಚಾ ಅಫೀಮಿನಲ್ಲಿ ೩೦% ನೀರು ಇರುತ್ತದೆ. ೮-೨೦ ದಿನ ಬಿಸಿಲಿನಲ್ಲಿ ಪೂರ್ತಿ ಒಣಗಿದರೆ ಅದಂ ೧೦%ಗೆ ಇಳಿಯುತ್ತಿದೆ. ಅಫೀಮು ಸಂಸ್ಕರಣಾ ಕೇಂದ್ರದಲ್ಲಿ ಸುತ್ತಲೂ ಕಟ್ಟಡಗಳಂ ಗೋಡೆಯಂತಿವೆ. ಮೂರಂ ಅಡಿ ಎತ್ತರದ ಸಾಲಾದ ಅಡ್ಡ ಕಟ್ಟೆಗಳಿರುತ್ತವೆ. ಇವುಗಳ ಮೇಲೆ ಕಟ್ಟಿಗೆಯ ಚೌಕ ಟ್ರೇಗಳನ್ನು ಇಡಲಾಗುತ್ತದೆ. ಅಫೀಮಿನ ರಸ ಇವುಗಳಲ್ಲಿ ಒಣಗುತ್ತದೆ. ಇಂದು ೧೦' ಆಳದ ದೊಡ್ಡ ಹೊಂಡವಾಗಿದ್ದು ಇದರಲ್ಲಿ ಸುಮಾರು ೪೫೦ ಟನ್‌ ಅಫೀಮು ಹಿಡಿಯುತ್ತದೆ. . ಪ್ರಪಂಚದಲ್ಲೇ ಅಫೀವಂ ಒಣಗಿಸುವ ಅತಿ ದೊಡ್ಡ ಹೊಂಡ- ಎದು. ಈ ಎಲ್ಲ ಟ್ರೇಗಳನ್ನು ಒಮ್ಮೆ ತುಂಬಿಟ್ಟರೆ ೧೫೦೦ ಟನ್‌ ಆಗುತ್ತದೆ. ಕೇಂದ್ರ ಔದ್ಯೋಗಿಕ ರಕ್ಷಣಾ ಪಡೆ ಈ ಕೇಂದ್ರವನ್ನು ಕಾಯಂಂತ್ತಿರಂತ್ತದೆ. ಸಾರಜನಕಯಂಕ್ತ ವಸ್ತು ಅಥವಾ ಅಲ್ಕಲೈಡ್‌ ಬೀಜಕೋಶದಲ್ಲಿ ಸಂಗ್ರಹವಾಗಂ- ತ್ತದೆ. ಹೂದಳಗಳು ಉದುರಿದ ನಂತರ ಬೀಜ ಕೋಶ ಸಂಕುಚಿತವಾಗುತ್ತದೆ. ಅದರಲ್ಲಿಯ ಹಾಲಿನಂತಹ ರಸ ಒಣಗಿ ಅಫೀವಿಂನ ಅಂಟು Re - ಇಕ್ರೀಡ್‌ Fa 11 ತಾರಕವೂಹೌದು ಮಾರಕವೂ ಹೌದು ಅಫೀಮಂ ೯೧ ತಯಾರಾಗುತ್ತದೆ. ಅಮಲು ತರಿಸಬಲ್ಲ ಅಂಶ ಗಳನ್ನು ಇದು ಹೊಂದಿದ್ದರೂ ಹಿಂದೆ ಕೆಲ ಧಾರ್ಮಿಕ ಕಾರ್ಯಗಳಲ್ಲಿ "ಇದನ್ನು ಬಳಸಲಾಗು ತ್ರಿತ್ತಿ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ನಂತರ ಪಾಶ್ಚಾತ್ಮ ವೈದ್ಯಪಿತರಾದ ಹಿಪ್ಪೋಕ್ರೆಟಸ್‌, ಡಯೋಸ್ಕೋರಿಡಸ್‌, ಗಾಲನ್‌ ಮುಂತಾದವರು ಇದು ಶ್ರೇಷ್ಠ ನೋವು ನಿವಾರಕವೆಂಬಂದನ್ನು ಕಂಡರು. ೧೫೩೦ರ ವೇಳೆಗೆ ಪಾರಾಸೆಲ್ಸಸ್‌ನು ಅಲ್ಕೊಹಾಲಿನಲ್ಲಿ ಇದನ್ನು ಬೆರಸಿದ ಪೇಯ “ಲಾಡಾನಮ್‌' ಆರೋಗ್ಯಕ್ಕೆ ಒಳ್ಳೆಯದೆಂದು ಹೇಳಿದನು. ಹೆಚ್ಚಿನ ಜನರೂ ಕುಡಿಯಲು ಬಳಸುತ್ತಿದ್ದರು. ಗಸಗಸೆಯ ಕಾಯಿ ನೈಸರ್ಗಿಕವಾಗಿಯೇ ಅಲ್ಕಲೈಡ್‌ ಹಾಗೂ ಮಾರ್ಫಿನ್‌ ಕೋಡೀನ್‌ ಅಂಶಗಳನ್ನು ಹೊಂದಿದೆ. ಮಾರ್ಫಿನ್‌ ನೋವನ್ನು ಮರೆಸುವದರಲ್ಲಿ ಅತ್ಯಂತ ತೀಕ್ಷ್ಣ ಔಷಧಿಯಾಗಿದೆ, ಕೋಡೀನ್‌ ತುಸು ಕಡಿಮೆ ಮತ್ತು ಬರಿಸುವ ಗುಣ ಹೊಂದಿದ್ದು ಹಳೆಯ ನೋವನ್ನೂ ಕೆಮ್ಮನ್ನೂ ದೂರಪಡಿಸುತ್ತದೆ. ಅಫೀಮಿನಿಂದಲೇ ಉತ್ಪನ್ನವಾಗುವ ಹೆರಾ- ಯಿನ್‌ ರಾಸಾಯನಿಕವಾಗಿ ಮಾರ್ಫಿನ್‌ ಪ್ರಪಂಚಾದ್ಯಂತವೂ ಸುಲಭವಾಗಿ ಈಗ ಸಿಗು- ವಂತಿದ್ದು ಬಹುಮಂದಿ ಇದರ ಭಕ್ತರಾಗಿದ್ದಾರೆ. ಅಲ್ಕಲೈಡಿನ್ಲಿ ಲ್ಯ Hu NO, ಇದ್ದು, ಇದನ್ನು “ಮಾರಿಸ್‌” ಎಂದು ಕರೆದರು. “ಮಾರ್ಫಿಸ್‌” ಗ್ರೀಕ್‌ ದೇವತೆಯ ಹೆಸರು. ಮಾರ್ಫಿನ್ನನ್ನು ಹೆಚ್ಚಿನ ಆಸ್ಪತ್ರೆಗಳಲ್ಲಿ ಬಳಸು ತ್ತಾರೆ. ಸಹಿಸಲಾರದ ನೋವು, ಮೂತ್ರ ಕೋಶದಲ್ಲಿ ಕಲ್ಲು ಬೆಳೆಯುವುದು, ಪ್ಯಾಂಕ್ರಿಯಾ ಟೈಟಿಸ್‌ಗಳ ನೋವು ಕಡಿಮೆ ಮಾಡುವುದರಲ್ಲಿ ಇದರ ಸಮಾನ ಯಾವುದೂ ಇಲ್ಲ. ಮರಣಾಂತಿಕ ಹೃದಯಾಘಾತ, ಸುಟ್ಟ ಗಾಯಗಳ ಸಂದರ್ಭ ಗಳಲ್ಲಿ ಇದನ್ನು ಬಳಸುವುದರಿಂದ ಇದು ರಕ್ತವಾಹಿನಿಗಳನ್ನಿ ಸರಳಗೊಳಿಸಂತ್ತದಲ್ಲದೆ. ೯5 ಕಸ್ತೂರಿ, ಡಿಸೆಂಬರ್‌ ೧೯೮೬ ಘುಪ್ಸುಸ ದ್ರಾವಕ ಹಿಂದೆ ಬರದಂತೆಯೂ ತಡೆಯುತ್ತದೆ. ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಔಷಧಿ ಪೆಟ್ಟಿಗೆಗಳಲ್ಲಿ “ಮಾರ್ಥಿನ್‌” ಇದ್ದೇ ಇರುತ್ತದೆ. ಅಫೀಮಿನಿಂದ ತಯಾರಾಗುವ ಕೋಡೀನ್‌ ಮಾತ್ರೆಗಳ ರೂಪದಲ್ಲಿ ಬರುತ್ತದೆ. ಶಸ್ತ್ರಕ್ರಿಯೆ ಅಥವಾ ಹಲ್ಲು ಕಿತ್ತ ನಂತರದ ನೋವಿನ ಶಮನ ಕ್ಕಾಗಿ ಇದನ್ನು ಬಳಸುತ್ತಾರೆ. ಕೆಮ್ಮಿನ ನಿವಾರಣೆಗೆ ಸಿರಿಪ್‌ ರೀತಿಯಲ್ಲೂ ಇದನ್ನು ಬಳಸುತ್ತಾರೆ. ೧೯೮೩ರ ವರದಿಯಂತೆ ೬೫ ಲಕ್ಷ ಪ್ರಕಾರದ ಔಷಧಿಗಳಲ್ಲಿ ಕೋಡೀನನ್ನು ಸೇರಿಸಲಾಗುತ್ತದೆ. ಮಿತಿಮೀರಿದ ಅಫೀಮು ಸೇವನೆ, ಅಫೀಮು ಮಿಶ್ರಿತ ಮದ್ಯ ಅಥವಾ ನೀರನ್ನು ಕುಡಿಯುವುದು ದುರ್ಮರಣ ತರುವುದೆಂದೂ, ಲಾಡಾನಮ್‌ ಕೂಡ ಸಂಕಟ ತರುವದೆಂದೂ ಬಲು ಹಿಂದೆಯೆ ತಿಳಿದುಬಂದಿದೆ. ೧೮೫೩ರಲ್ಲಿ ಕಂಡುಹಿಡಿದಂತೆ ಚರ್ಮಾವರಣದ ಕೆಳಗೆ (Hypodermic Inje- tion) ಚುಚ್ಚಿದಾಗ ಮಾರ್ಫಿನ್‌ ಒಂದು ಸಮಸ್ಯ್ಕೆಯಾಗಬಹುದೆಂದೆನಿಸಿತು. ೧೮೯೮ರಲ್ಲಿ ಹೆರಾಯಿನ್‌ ಮಾರುಕಟ್ಟೆಗೆ ಬಂತು. ೩೦೪೦ ೩೦16 ಸಂಬಂಧೀ" ರಸಾಯನಕ್ಕೆ ಇದನ್ನು ಸೇರಿಸ ine ನೋವು. ನಿವಾರಕದಲ್ಲಿ ಇದರ ಸನ ಹಿರಿದು. ಪ್ರಪ್ರಥಮವಾಗಿ ಜರ್ಮನಿಯಲ್ಲಿ ತ್ಯ ನಿವಾರಕವಾಗಿ add ಭೇದಿ ಹಾಗೂ ಕೆಮ್ಮು ಪ್ರತಿಬಂಧಕವಾಗಿ ಇದನ್ನು ಬಳಸಲಾಯಿತು. ನಂತರ ಹೆರಾಯಿನನ್ನು ಬಳಕೆಗೆ ತಂದರು. “ಪಾಪಾವರ್‌ ಸೋಮ್ಲಿಫರಮ್‌” ಅಫೀಮಿ- ನಿಂದ ಬರುವ ಔಷಧ, ಹೆರಾಯಿನ್‌ ಸಾಮಾನ್ಯ ವಾಗಿ ಬಿಳಿ ಅಥವಾ ಚಾಕಲೇಟ್‌ ಕಂದು ಬಣ್ಣದ್ದು. ಅಫೀಮು, ಅಥವಾ ಹೆರಾಯಿನ್‌ ಚಟ ಇತ್ತೀಚೆ ಒಂದು ಅಂತಾರಾಷಿ ಪ್ರೀಯ ಪಿಡುಗಾಗಿ ಬೆಳೆಯುತ್ತಿದೆ. "ಹೆರಾಯಿನ್‌' ಶರೀರದಲ್ಲಿ ಮಾರ್ಫಿನ್‌ ಆಗಿ ಪರಿವರ್ತಿತವಾಗುತ್ತದೆ, \ ಆದರೆ ರಕ್ತನಾಳದಲ್ಲಿ ಚುಚ್ಚಿದಾಗ 0 ಸಂತೋಷವನ್ನು ೦ಟುಮಾಡುತ್ತ ದೆ ಇಂದು ಕಾರ್ಮಿ ಕರು ಅಫೀಮಿನ ಚಿಕ್ಕ ಗುಳಿಗೆಗಳನ್ನು ಜಯ ಲ್ಲಿಟ್ಟುಕೊಂಡು ಅದರ ಸ್ವಾದವನ್ನು ಅನುಭವಿ ಸುತ್ತ ತಮ್ಮದೇ ಆದ ಲೋಕದಲ್ಲಿ ವಿಹರಿ ಸುತ್ತಾರೆ. ದಣಿವಾರಿಸಿ ಚಿಕ್ಕ ಪುಟ್ಟ ಕಾಹಿಲೆ ಗಳನ್ನದು ದೂರ ಮಾಡುತ್ತದೆಂಬ ನಂಬಿಕೆ ಅವರದು. ಹಳೆಯ ಆಯುರ್ವೇದೀಯ ವೈದ್ಯರು ಕೂಡ, ವಿಷುವವೃತ್ತದ ಒಂದು ರೋಗವಾದ 5706» ಅಸ್ಕಮಾ, ಚೇಳಿನ ಕಡಿತ ಮುಂತಾ- ದುವುಗಳ . ಶಮನಕ್ಕೆ ಅಫೀಮನ್ನು ಬಳಸು ತ್ರಿದ್ದುದುಂಟು. ಪ್ರಮುಖ ಔಷಧಿಯಿಂದ ಉಪ ಪರಿಣಾಮಗಳು ಉಂಟಾಗದಂತೆ ಇದನ್ನು ತುಸು ಪ್ರಮಾಣದಲ್ಲಿ ನೀರಿಗೆ ಬೆರೆಸಿ ಕೊಡುತ್ತಿದ್ದರಂ. ಭಾರತವು . ಔಷಧಿಗೆ ಅಗತ್ಯವಾದ ಅಫೀ ಮಿನ ಜೆ ವನ್ನು ಅಮೇರಿಕ, ರಶಿಯಾ, ಫ್ರಾನ್ಸ್‌, ಬ್ರಿಟನ್‌ ಹಾಗೂ ಜಪಾನುಗಳಿಗೆ ರಫ್ತು ಮಾಡುತ್ತದೆ. ಶರೀರದಲ್ಲಿ ಹೆರಾಯಿನ್ನಿನ ಕೆಲಸವೇನು? ಎಂಬುದರ ಕುರಿತು ೧೯೭೩ರಿಂದ ವಿಶೇಷ ಶೋಧಗಳು ನಡೆದಿವೆ. ಮಿದುಳು, ಬೆನ್ನು ಹುರಿ, ಕರುಳು, ಭಾಗಗಳಲ್ಲಿ ಮಾರ್ಫಿನ್‌ ಕೀಲಿಸಿ ದಂತೆ ನಿಂತುಬಿಡುತ್ತದೆ. ನೋವು ಭಯಗಳನ್ನು ಓಡಿಸಿಬಿಡುತ್ತದೆ. ಮಿದುಳು ನೋವು ತಡೆ ರಾಸಾಯನಿಕಗಳ (07608781768) ಮೂಲಕ ಮಾರ್ಫಿನ್‌ ಕೆಲಸವನ್ನು ಮಾಡುತ್ತದೆ. ಘೂ ಶೋಧನೆ ಸಾಮಾನ್ಯರ ಅರಿವಿಗೆ ಇನ್ನೂ ಬಂದಿಲ್ಲ, Endorphineನ್ನು ಔಷಧಿಯಂತೆ ಬಳಸಿದರೆ ಚಟವಾಗಿ ಬೆಳೆಯುವ ಸಾಧ್ಯತೆಯೂ ಇದೆ. ಭಾರತದಂತೆ. ಪಾಕಿಸ್ತಾನವೂ ಸಾಕಷ್ಟು ಅಫೀಮನ್ನು , ಬೆಳೆಯುತ್ತದೆ. ೧೯೩೯ರಲ್ಲಿ ಪಾಕಿಸ್ತಾನದ ಹೊಸ ಸರಕಾರವು ಮುಸ್ಲಿಂ ಕಾಯಿದೆಯನ್ವಯ ಅಫೀಮು ಬೆಳೆಯುವುದನ್ನು; ಪ್ರತಿಬಂಧಿಸಿತು. ಧಾರ್ಮಿಕ ನಿಯಮದನ್ವಯ ಮುಸ್ಲಿಮರಂ ಮಾದಕ ವಸ್ತುವನ್ನು ಸೇವಿಸ ಕೂಡದು. ಆಫೀಮಿನ ಬದಲು ಬೇರೆ ಫಸಲು ಬೆಳೆಯಲು ಸರಕಾರ ಅನೇಕ ಸವಲತ್ತು ನೀಡಲು ಸಿದ್ಧವಾದರೂ ಯಾವುದೇ ಬೆಳೆಗಿಂತ ಐದು ಪಟ್ಟು ಹೆಚ್ಚು ಲಾಭ ತರುವ ಅಫೀಮನ್ನು ಹೇಗೆ ಬಿಟ್ಟುಕೊಟ್ಟಾರಂ? ಪಶ್ಚಿಮ ರಾಷ್ಟ್ರಗಳಿಗೆ ಪಾಕಿ ಸ್ತಾನ ಅಥವಾ ಅದರ ಮೂಲಕ ಅಫೀಮಿನ ಕಳ್ಳಸಾಗಾಣಿಕೆಯಾಗುತ್ತದೆ. ಹೆಚ್ಚಿನಂಶ ಕರಾಚಿ ಯಿಂದ ಹಡಗಿನಲ್ಲಿ ಲಂಡನ್‌-ಫ್ರಾಂಕ್‌ಫರ್ಟಗಳಿಗೆ ಹೋಗುತ್ತದೆ. ಅಲ್ಲಿಂದ ವಿಮಾನದ ಮೂಲಕ ನ್ಯೂಯಾರ್ಕ್‌, ಶಿಕಾಗೋ, ಹೂಸ್ಟನ್‌, ಮಾಂಟ್ರೀಲ್‌ ಸೇರುತ್ತದೆ. ಐದು ಕೇಜಿ ಅಫೀಮಂ ತುಂಬಿದ ಪಾಲಿಥಿನ್‌ ಚೀಲಗಳನ್ನು ಪೆಟ್ಟಿಗೆಯಲ್ಲಿ ಹಾಕಿ, ಬ್ರಿಟನ್‌, ರಶಿಯಾ, ಸೇಂಟ್‌ ಲೂಯಿಸ್‌, `ನೆವಾರ್ಕಗಳಿಗೆ ಹಡಗಿನಲ್ಲಿ ಕಳಿಸಲಾಗುತ್ತದೆ. ೧೮೨೦ ರಷ್ಟು ಸ ಹಿಂದೆಯೇ ಚೀನಕ್ಕೂ ಕಳಿಸಲಾಗುತ್ತಿತ್ತಂತೆ. ಚೀನೀಯರು ಬೆಳ್ಳಿಗೆ ಬದಲಾಗಿ ಅಫೀಮನ್ನು ಪಡೆಯುತ್ತಿದ್ದರಂತೆ. ಕಾಯದೆಶೀರಾಗಿ ಕಲಕತ್ತಾದಲ್ಲಿ ಅಫೀಮನ್ನು ಹರಾಜಂ ಮಾಡಲಾಗುತ್ತದೆ. ಇದು ಭಾರತಕ್ಕೆ ಸಾಕಷ್ಟು ಗಳಿಕೆ ತರಂತ್ತದೆ. ಪಾಕಿಸ್ತಾನದ. ವಾಯವ್ಯದ ದೀರ್‌ ಜಿಲ್ಲೆಯ ರಸ್ತೆ ಗುಂಟ ೨೨೦೦ ಅಡಿ ಎತ್ತರ ದಲ್ಲಿ ಶೇವಾಖ್ವಾರ ಕಣಿವೆಯಲ್ಲಿ ಬಿಳಿ ಗುಲಾಬಿ, ಜಾಂಬಳಿ ಹೂಗಳ ಗಸಗಸೆ ಗಿಡಗಳು ಸುಂದರ ವಾಗಿ ಕಂಗೊಳಿಸುತ್ತವೆ. ಅಫಘಾನಿಸ್ತಾನ, -ಇರಾಣಗಳು ಕಾಯದೆ ವಿರುದ್ಧವಾಗಿ ಬ್ರಹ್ಮ ದೇಶ, ಲಾವೋಸ್‌ ಹಾಗೂ ಥೈಲಂಡುಗಳಿಗಿಂತ ಹೆಚ್ಚಿಗೆ ಹೆರಾಯಿನ್‌ನ್ನು ಉತ್ಪಾದಿಸುತ್ತವೆ. ಥೈಲಂಡಿನಲ್ಲಿ ಸುಲಭ ಬೆಲೆಗೆ ಹೆರಾ- ಯಿನ್‌ ಸಿಗುವದರಿಂದ ಅಲ್ಲಿ ಮೂರು ಲಕ್ಷ ಜನ ಈ ಚಟದವರಿದ್ದಾರೆ. ಇಂಜೆಕ್ಕನ್‌ ಚುಚ್ಚಿಕೊ ಳ್ಳುವವರೂ ಸಾಕಷ್ಟಿದ್ದಾರೆ. ಮಲಯೇಶಿಯಾ ದಲ್ಲಿ ಸುಮಾರು ೩-೫ ಲಕ್ಷ ಟರ್ಕಿಯ ಗಡಿ ಪ್ರದೇಶದಲ್ಲಿ ಸುಮಾರು ೧-೫ ಲಕ್ಷ, ಹೆರಾ- ಯಿನ್‌ ಭಕ್ತರೂ ೪-೫ ಲಕ್ಷ ಅಫೀಮು ಭಕ್ತರೂ ಇದ್ದಾರೆ. ಇರಾಣದಲ್ಲಿ ಬಲು ಹಿಂದಿನಿಂದಲೂ ಇದರ ಸೇವನೆಯ ರೂಢಿ ಇದೆ. ಊಟವಾದ ನಂತರ ಅಫೀಮು ಸೇವನೆ ಸರ್ವೇಸಾಮಾನ್ಯ. ಆಗ್ನೇಯ ಏಶಿಯಾದ ಬ್ರಹ್ಮದೇಶ, ಥ್ಯಾಲಂಡ್‌, ಲಾವೋಸ್‌ಗಳಿಂದ, ಅಮೇರಿಕಕ್ಕೆ ಬರುವದರ ೨೦%ರಷ್ಟು ಹೆರಾಯಿನ್‌ ಬರುತ್ತದೆ. ಈ ದೇಶ- ' ದವರಿಗೆ ಬೆಳ್ಳಿ-ಬಂಗಾರ ಆಭರಣ, ರೈಫಲ್‌, ರೇಡಿಯೋ, ಹಂದಿ, ಎಮ್ಮೆ ಯಾವುದು ಅಫೀಮು ವಿನಿಮಯಕ್ಕೆ ಸಿಕ್ಕರೂ ಆದೀತು. ಒಂದು ವರದಿಯಂತೆ ಅಮೇರಿಕ ಒಂದು ವರ್ಷ ದಲ್ಲಿ ೪.೫ ಬಿಲಿಯ ಡಾಲರುಗಳನ್ನು ಹೆರಾ- ಯಿನ್ನಿಗಾಗಿ ವ್ಯಯಿಸಿದೆ. ಅಲ್ಲಿ ವರ್ಷಕ್ಕೆ ೪ ಮೆಟ್ರಿಕ್‌ ಟನ್‌ ಹೆರಾಯಿನ್‌ ಕಳ್ಳತನದಿಂದ ಒಳನುಗ್ಗುತ್ತದೆ. ಇದರಲ್ಲಿ ಅರ್ಧ ಭಾಗ ಅಫಗಾನಿ ಸ್ತಾನ ಗಡಿಯಿಂದ ಬರುತ್ತದೆ. ೧೯೮೩ರಲ್ಲಿ ೪.೧೨ ಟನ್‌ ಹೆರಾಯಿನ್‌ ಅಮೇರಿಕಕ್ಕೇ ಕಾಯಿದೆಬದ್ಧವಾಗಿ ಬಂದಿದೆ. ನಿಜವಾಗಿ ಬಂದುದು ಎಷ್ಟೆಂದು ಯಾರಿಗೆ ಗೊತ್ತು? ಕಾಯಿದೆ ರಹಿತವಾಗಿ ಬಂದುದನ್ನು ಹಿಡಿಯುವದೆಷ್ಟು? ಅಫೀಮು, ಹೆರಾಯಿನ್‌, ಕೋಡಿನ, ಮಾರ್ಫಿನ್‌ಗಳ ಕಳ್ಳ ಸಾಗಾಣಿಕೆಯನ್ನು ತಡೆ- ಗಟ್ಟಲು, ಭಾರತ ಸರಕಾರವು ಇತ್ತೀಚೆ ೧ ಕೇಜಿ ಕಳ್ಳ ಸಾಗಾಣಿಕೆಗೆ ೧೦ ವರ್ಷದಿಂದ ೨೦ ವರ್ಷ ಸಶ್ರಮ ಶಿಕ್ಷೆ ಹಾಗೂ ಒಂದರಿಂದ ಎರಡು ಲಕ್ಷ ರೂಪಾಯಿಗಳ ದಂಡವನ್ನು ಘೋಷಿಸಿದೆ, ಸ HR ಎಚ್‌. ಪಾಂಡುರಂಗ ವಿಟ್ಠಲ . ಚಿಂತೆ ದೂರಾಗಬೇಕ? ನಾತ್‌ ಯಾರಿಗೂ ತಪ್ಪಿಲ್ಲ, ಚಿಂತ್ಕೆ ಕಳವಳಗಳು, ಹಸಿವು ಬಾಯಾರಿಕೆ ಗಳಂತೆಯೇ ಜೀವನದ ಹಾದಿ. ನಮ್ಮ ಸುಖ, ಪ್ರತಿಷ್ಠೆಗೆ ಧಕ್ಕೆ ಬಂದಾಗ ಬರುವ ರಕ್ಷಣಾತ್ಮಕ ಪ್ರತಿಕ್ರಿಯೆ ಇವು ಎನ್ನುತ್ತಾರೆ ಡಾ, ಜಾನ್‌ ಸ್ವೀವನ್‌ಸನ್‌ನಂಥ ಮನೋ- ವೈದ್ಯರಂ. ಏನಂ ಮಾಡಬೇಕೆಂದು ತೋಚದ ಶೂನ್ಯ ಸ್ಥಿತಿಯ ಈ ಕ್ಷೋಭೆಗೆ ಕಾರಣ ಗಳಿವು: (1) ಜವಾಬ್ದಾರಿಯ ನಿರ್ವಹಣೆಯಾಗಲಿ ವರ್ಗಾವಣೆಯಾಗಲಿ ಸಾಧ್ಯವಾಗ ದಿರಂವುದು; (11) ವಾಸ್ತವವನ್ನು ಒಪ್ಪಲಾಗದ್ದು; (111) ವಾಸ್ತವದ ನೀವು ಹಾಗೂ ನಿಮ್ಮ ಯೋಚನೆಯ ಆದರ್ಶ ಪುರುಷರಾದ “ನೀವು” ಇವುಗಳ ನಡುವೆ ತರ್ಕಬದ್ಧ ಸಂಬಂಧ ಸಾಧ್ಯವಾಗದೆ “ನನಗೆ” ಹೀಗಾಯ್ತಲ್ಲ ಎಂಬ ಚಿಂತೆ; “ನಾನು” ಹೀಗೆ ಮಾಡಿದೆನಲ್ಲ ಎಂಬ ಯೋಚನೆ. ಈ ಸ್ಥಿತಿ ನೆಗಡಿಯಂತೆಯೇ ಅತಿ ಸಾಮಾನ್ಯ: ಅನಿರೀಕ್ಷಿತವಾದ ಚಿಕ್ಕಪುಟ್ಟ ನಿರಾಶೆಗಳೂ ದ್ವಂದ್ವ ನಿರ್ಮಿಸುತ್ತವೆ. ಮಾನವ ಸಂಬಂಧಗಳು ಇದ್ದಕ್ಕಿದ್ದಂತೆ "ಮೂಡಿ' ಯಾಗಿ ಬಿಡುತ್ತವೆ. ಅಂದುಕೊಂಡಂತೆ ನಡೆವ ಘಟನೆಗಳೂ ಸಮಾಧಾನ ನೀಡದೆ, ಎಂದೂ ಯೋಚಿಸದ ವ್ಯಕ್ತಿಗಳಂ ವಿಪತ್ತುಗಳ ಬಗ್ಗೆಯೂ ಹೆದರಿಕೆಯ ಗೀಳು, ಸಂಶಯ ಪಿಶಾಚಿ, ಹೀನೈಕೆ ಮಾಂತ್ರಿಕ ಭೂತದಂತೆ ಪ್ರತ್ಯಕ್ಷವಾಗಿ ಬಿಡುತ್ತದೆ. ಈ ಕತ್ತಲೆಯ ಗುಮ್ಮನನ್ನು ಓಡಿಸಲು ಬೆಳಕಿನ ಅಮ್ಮನನ್ನು ನೆನಸಿದರೂ ಸಾಕಂ: ವಿಶ್ವಾಸಿಯೊಬ್ಬರ ಹತ್ತಿರ ಮಾತಾಡಿದೊಡನೆ ಚಿಂತೆ ಓಡಂತ್ತದೆ. ಅದು ಅಸಾಧ್ಯವೆನಿಸಿದರೆ ಪ್ರಯತ್ನಪೂರ್ವಕವಾಗಿ ಸ್ವಲ್ಪ ಹೊತ್ತು ಆ ಗುಮ್ಮನನ್ನು ಮರೆತರೆ, ಬದಲಾದ ದೃಷ್ಟಿಯಿಂದ ಸಮಸ್ಕೆಯನ್ನೆದುರಿಸಬಹಂದು, ೯೪ ಇ ನನ್ನದಂ ಕಲ್ಪನೆಯ ಗುಮ್ಮನಲ್ಲ, ಹಣದ ಕೊರತೆ, ಒಗ್ಗದ ಕೆಟ್ಟ ಕೆಲಸ, ಬಾಂಧವ್ಯದ ಸವಂಸ್ಕೆಗಳ ಪ್ರತ್ಯಕ್ಷ ಪಿಶಾಚಿ ಎಂದು ಕೆಲವ- ರೆನ್ನಬಹುದು. ಆಗ ಇದು ಒಬ್ಬನ ದೃಷ್ಟಿ- ಕೋನ, ಹೊಂದಾಣಿಕೆಯ ಶಕ್ತಿಯನ್ನು ಅವ- ಲಂಬಿಸಿದ ವ್ಯಕ್ತಿ-ಪ್ರಪಂಚದ ನಡುವಿನ ಪರಸ್ಪರ ನೂಕಾಟದ ಪ್ರಕ್ರಿಯೆಂಯಾಗುತ್ತದೆ, “ಎಳೆತ” ವಾಗುತ್ತದೆ. ಇದಕ್ಕೆ ಆತ್ಮನಿರೀಕ್ಷಣೆಯೇ ಮದ್ದು. ನಮ್ಮಲ್ಲಿ, ನಮ್ಮ ಬೆಳವಣಿಗೆಯಲ್ಲಿ, ನಂಬಿದ ಮೌಲ್ಯಗಳಲ್ಲಿ, ಸಮಾಜದ ಮೂಲಭೂತ ಚಿಂತೆ ದೂರಾಗಬೇಕೆ? ೯೫ ವೈದ್ಯರತ್ತ ನಮ್ಮನ್ನು ದೂಡುವ ಮುನ್ನ ಈ ವಿಚಾರಗಳನ್ನು ಗಮನಿಸಬಹುದು: (1) ದಿನವೂ ತುಸಂ ಹೊತ್ತು ತನ್ನನ್ನೇ ಮರೆಯುವಂಥ ಕಲಾಭ್ಯಾಸಗಳಿಗೆ ಬಿಡುವು ಮಾಡಿ ಕೊಳ್ಳುವುದು, (11) ಬೇಕೆಂತಲೇ ಕೆಲವು ಬಾರಿ ಚೀರೆಯವರಿಗೆ ಮಾತು ಕೃತಿಗಳಲ್ಲಿ ತಮ್ಮ ತಪ್ಪು ಹಾದಿಯನ್ನು ತುಳಿಯುವದಕ್ಕೆ ಅವಕಾಶ ನೀಡುವ “ಸಾಕ್ಷಿ ಗಳಾಗುವುದು; ಒಳ್ಳೆಯತನದಲ್ಲಿ ನಂಬಿಕೆಯ ಕೊರತೆ ಮನೋ (111) ಬೇರೆಯವರಿಗಾಗಿ ಏನನ್ನಾದರೂ | ಸೇವಂತಿಗೆ ಚೆಂಡಿನಸಂತ' ಮೆಕೂೋಳಿ.... ವ PACU ಗ ಟೆ ಲ ೯೬ ಕಸ್ತೂರಿ, ಡಿಸೆಂಬರ್‌ ೧೯೮೬ ' ಮಾಡುವುದು ಒಂದಂ ತರಹೆ ನಮ್ಮನ್ನು ತೊಡ ಗಿಸಿಕೊಳ್ಳುವ ರೀತಿ; ನಮ್ಮನ್ನು ಕಡೆಗಣಿಸ ಲಾಗುತ್ತಿದೆ ಎಂಬ ಭಾವನೆಗೂ-ನಾವೇ ಎಲ್ಲಕ್ಕೂ ಜವಾಬ್ದಾರರಾಗಬೇಕಾಗಿದೆಯಲ್ಲ ಎಂಬ ಬಿಗಿತಕ್ಕೂ ಮಧ್ಯಮಾರ್ಗ ಹುಡುಕಿ ದಂತೆ. (iv) ಎರಡು ವಸಶ್ತಿಗಳು ಒಂದೇ ಕಾಲ ದಲ್ಲಿ ಒಂದೇ ಜಾಗ ಆಕ್ರವಿಂಸಲಾರವೆಂಬ ನಿಯಮ ನೆನಪಿಡಿ. ಮಂಖ್ಯವಾದ ಕೆಲಸಗಳನ್ನು ಅನುಕ್ರವುವಾಗಿ ಜೋಡಿಸಿಕೊಂಡು ಒಂದೊಂ- ದನ್ನೇ ಮಾಡಿ ಮುಗಿಸಿ. (೪) ನಿಮ್ಮ ಆದರ್ಶದ “ನೀವು” ನಿಜವಾಗಿ ನಿಮ್ಮ ಕಲ್ಪನೆಯ ದೇವರೇ--ಪ್ರತಿಯೊಂದು ಸಂದರ್ಭದಲ್ಲೂ ಪವಾಡ ಸಾಧಿಸಬಲ್ಲೆಸೆಂದಂ ಹೊರಟರೆ ವಾಸ್ತವದ ನಿಮ್ಮ ಬಗ್ಗೆ ಹೀನೈಕೆ, ಚಿಂತೆ ಬೆಳೆದು ಭೂತವಾಗುತ್ತದೆ. ಪರಿಪೂರ್ಣತೆ ಗುರಿ ಮಾತ್ರ; ಎಲ್ಲದರಲ್ಲೂ ಗೆಲ್ಲುವುದು ಅಸಾಧ್ಯ ಎಂಬಂದು ನೆನಪಿರಲಿ. ಇನ್ನು ಕೆಲವರ ಚಾಳಿ ಇತರರನ್ನು ಆದರ್ಶದ ದೇವರಾಗಿ ಭಾವಿಸಿ, ಅವರು ಹಾಗೆ ನಡೆದುಕೊಳ್ಳುವಾಗ ವಿಪರೀತ ಕ್ಷೋಭೆಗೊಳ್ಳುವುದು. ಇದಕ್ಕೆ ಆ ಅವರೂ ಮೇಲಣ ಭೂತದ ದಾಳಿಗೆ ಒಳಗಾಗಿ ದ್ದಾರೆ, ಕಟು ವಿಮರ್ಶೆ ಕೂಡದು ಎಂಬ ವಾಸ್ತವ ವಿಚಾರ ಮದ್ದು. (೪1) ದುರದೃಷ್ಟದ ಬಂಡೆ ಭಾರ ತಲೆಗೇರಿ ದಾಗ ರೋಗಿ, ದಂಃಖಿಸ್ಕಿ ಜೀವನವನ್ನು ಶಪಿಸ ಬಹುದಂ ಅಥವಾ ಹಲ್ಲು ಕಚ್ಚಿ ಬೆವರಿಳಿಸಿ ಹೊರ ಬಹುದು ಇಲ್ಲವೆ ಇದೂ ಒಂದು ಅನುಭವ ವೆಂದು ಹಗುರಾಗಿ ಅದನ್ನು ಒಪ್ಪಿಕೊಳ್ಳ ಬಹುದು. ಮೊದಲ ಹಾದಿ ನಿರಂಪಯಂಕ್ತ; ಎರಡನೆಯದು ಹೇಡಿತನ; ಸುಸ್ತೂ ಚಿಂತೆಗಳ ದಾರಿ ಮೂರನೆಯಂದಂ. ಬದುಕು ಪ್ರತಿಷ್ಠೆಗಿಂತ ವಾಸ್ತವದ ಪರಿಮಿತಿ ಒಪ್ಪುವುದು ನಿಶ್ಚಿಂತೆ. ಪರಿವಿಂತಿಯ ಗೋಡೆಯನ್ನು ಒಪ್ಪಿದ ಮೇಲೆಯೆ “ಇನ್ನೂ ಇದೆ' ಎಂಬ ಬಾಗಿಲು ತೆರೆದುಕೊಳ್ಳ್ಬ- ವುದು. ಏನು ಮಾಡಿದರೂ ಚಿಂತೆ ದೂರಾಗದಿದ್ದರೆ, ಮನೋವೈದ್ಯರ ಹತ್ತಿರ ಹೋಗಲು ನಾಚಿಕೆ ಯೆನಿಸಿದರೆ, ಆ ಚಿಂತೆ ವಿಚಾರಕ್ಕೆ ಒಗ್ಗದ ಒಂದು ಅಲರ್ಜಿ, ಆಗ ಧೈರ್ಯವಾಗಿ ಈ ಕೆಲಸಗಳನ್ನೂ ಮಾಡಿ: (1) ಅದೃಷ್ಟದ ಲಾಟರಿ ತೆಗೆದುಕೊಳ್ಳಿ- ಡ್ರಾ ದಿನಾಂಕದ ವರೆಗೆ ಹುಚ್ಚು ಹಿಡಿಯದಂ, (11) ಜಾತಕ ಹಿಡಿದು ಜೋಯಿಸರ ಹತ್ತರ ಹೋಗಿ; ಇಲ್ಲವೆ ಹಸ್ತಸಾಮಂದ್ರಿಕ ತಳ ಕಾಣಿಸಬಲ್ಲ ಬೀದಿ ಬದಿಯ ಅಗಸ್ತ್ಮ್ಯನಿಗೆ ಕೈ ತೋರಿಸಿ; ನಿಮ್ಮ ಜವಾಬ್ದಾರಿಯನ್ನ ಗ್ರಹ ಗಳಂ ಹೊರಂವುವು, ಚಿಂತಾಸಮಂದ್ರ ಗೆರೆಯಲ್ಲಿ ಅಡಗುವುದು. (ii ದೇವರಿಗೆ ಹರಕೆಯ ಲಂಚ ಸಲ್ಲಿಸಿ- ಕೆಲಸವಾಗದಿದ್ದರೆ ಬೇರೆ ಶಕ್ತ ದೇವರನ್ನೂ ಹಂಡುಕಲು ಸಂಕೋಚಪಡಬೇಡಿ. (ಅವನೇನೂ ಕಟ್ಟಿಕೊಂಡ ಗಂಡನಲ್ಲವಲ್ಲ!) ಮೈಮೇಲೆ ಬರುವ “ಪ್ರತ್ಯಕ್ಷ” ದೇವರುಗಳನ್ನು ನೋಡಿ ನಿಮ್ಮ ಚಿಂತೆ ನಿವೇದಿಸಿ, ತೀರ್ಮಾನವನ್ನು ವಂಂಂದೂಡಿ. (iv) ಕರ್ಮ, ಪುನರ್ಜನ್ಮಗಳ “ಬ್ಲ್ಯಾಕ್‌ ಹೋಲ್‌'ನಂಥ ಬಾವಿಯಲ್ಲಿ ನಿಮ್ಮ ಚಿಂತೆ ಯನ್ನು ಮಂರಿಳುಗಿಸಿಬಿಡಿ. ಮೇಲಿನ ವಿಚಾರಗಳು ಹಾಸ್ಯವಲ್ಲ; ನಮ್ಮ ಸನಾತನ ಸಂಸ್ಕೃತಿ ಶತಮಾನಗಳಿಂದ ಅಲರ್ಜಿ- ಯಾದ ಚಿಂತೆಯ ವಿಧಕ್ಕೆ ಒದಗಿಸಿದ ನಾಟಿ ಮದ್ದುಗಳು, ಒಳಗಿನಿಂದ ನಿಮ್ಮ ಯೋಚನೆಗಳ ಬಲೆಯೊಳಕ್ಕೆ ನೀವೇ ಸಿಕ್ಕಿ ಹಾಕಿಕೊಳ್ಳುವುದನ್ನು ತಪ್ಪಿಸಿಕೊಳ್ಳುವ ನಿರೋಧಕ ಶಕ್ತಿ-ಆತ್ಮ ನಿರೀ ಕ್ಷಣೆ ಇಲ್ಲವಾದಲ್ಲಿ, ಈ ಹೊರಗಿನ ಮದ್ದಿಗೆ ಶರಣಾಗುವುದು. ಸಾಮಾನ್ಯ. ಭವಿಷ್ಯದ ಆಸೆಗಳ ಬಗ್ಗೆ ಗೀಳಿನ ಚಿಂತೆ-“ಏನೋ” ಆಗಿ ಅನಂತರ ನೀವು “ನೀವಾ”ಗುವುದು ವಿಚಿತ್ರ ದಡ್ಡತನ (ಸಾಧಾರ) ನ PAR ಗ್ರೀಷ್ಮ ಯತುವಿನ ಮಧ್ಯಾಹ್ನದ ಅವರೋಹಣ ಕ್ರಿಯೆಯಲ್ಲಿ ಬೀಸುವ . ಗಾಳಿ ಯಂತೆ, ನಿಲ್ಲಿಸಿ ನಿಲ್ಲಿಸಿ ದೀರ್ಫ್ಥವಾಗಿ ಉಸಿರೆ ಳೆದುಕೊಂಡು ಪದ್ಮನಾಭ ಪಿಳ್ಳೈ ಮರಣವನ್ನು ಕಾದು ಮಲಗಿದರು. ಆಗ ಕೋಣೆಯ ಮೂಲೆಯಲ್ಲಿ ಕುಳಿತು ತೂಕಡಿಸುತ್ತಿದ್ದ ಕಾವಲಿನ ಹುಡುಗ ಬೆಚಿ ಎದ ಬ 1 °° ೨364-13 ಟಾ ಶ್ಯ ul ಲಾ ಸ] Mew \ \\ ಟಿ ಕುನ್ನಂತಾನಂ ರಾಮಚಂದ್ರ ಕೈ: ಡಾ. ಅಶೋಕ್‌ ಕುಮಾರ್‌ ೯೮ ಕಸ್ತೂರಿ, ಡಿಸೆಂಬರ್‌ ೧೯೮೬ "31 ದಾಸನ್‌ ಹಿಳ್ಳೆ ರಿಸೀವರ್‌ ಎತ್ತಿದ. ಸರ್‌, ಇವರಿಗೆ ರೋಗ ಉಲ್ಬಣಿಸಿದೆ.” “ಎಷ್ಟು ಹೊತ್ತಾಯ್ತು?” “ಈಗಷ್ಟೇ ಉಸಿರಾಡಲು ಕಷ್ಠ ೈಪಡ್ತಿದ್ದಾರೆ.” “ಭಾನುಮತಿಗೆ ಹೇಳಿದೆಯಾ?” “ಇಲ್ಲ” “ಅವಳು ನಿದ್ರೆ ಮಾಡ್ತಿರಬೇಕು. ಮೇಲೆ ಹೋಗಿ ಎಬ್ಬಿಸಿ ಹೇಳು. ಎಲ್ಲರಿಗೂ ಎಸ್‌. ಟಿ, ಡಿ. ಮಾಡಿ ವಿಷಯ ತಿಳಿಸಲು ಹೇಳು ನಾನಿದೋ ಹೋರಟೆ.” ಹುಡುಗ ಘೋನ್‌ ಇರಿಸಿದ, ನಿದ್ರೆ ಹಾಳಾದಾಗ ಭಾನುಮತಿ ಸಿಟ್ಟಿನಿಂದ ಕೆಳಗೆ ಬಂದಳು ಬಂದು ಸ್ವಲ್ಪ ಹೊತ್ತು ಪದ್ಮನಾಭ ಪಿಳ್ಳೆಯನ್ನು ಗಮನಿಸಿದಳು. ನಂತರ ಟೆಲಿಘೋನಿನ ಬಳಿಗೆ ಸಾಗಿದಳು. ಅರ್ಧ ಗಂಟೆಯೊಳಗೆ ಬಾಂಬೆ, ಡಲ್ಲಿ, ಬರೋಡ, ಸಿಕಂದರಾಬಾದ್‌ಗಳಲ್ಲಿ ರಾಜರಂತೆ ಚಾಳುತ್ತಿರುವ ನಾಲ್ವರೂ ಗಂಡುಮಕ್ಕಳೂ ತಮ್ಮ ತಮ್ಮ ಹಿರಿಯಣ್ಣನ ಬಳಿಯಿರುವ ತಂದೆಯ ರೋಗದ ಉಲ್ಬಣತೆಯನ್ನರಿತರು. ರಾತ್ರಿ ಮತ್ತು ಮರುದಿನದೊಳಗೆ ಅವರೆಲ್ಲ ವಿಮಾನದಲ್ಲಿ ದೇವದಾಸನ್‌ ಪಿಳ್ಳೆಯ ಮನೆ ಯನ್ನು ತಲಪ ದರು. ನಾಲ್ವರು ಮಕ್ಕಳು ಬಂದರು. ಆದರೆ ಪದ್ಮನಾಭ ಪಿಳ್ಳೆ ಸಾಯಲಿಲ್ಲ. ಸಾಯಲಿಲ್ಲ ಎಂದು ಮಾತ್ರವಲ್ಲ. ಮಂಚದ ಬಳಿ ಕುಳಿತ ಫ್ಯಾಮಿಲಿ ಡಾಕ್ಟರ್‌, ಪದ್ಮನಾಭ ಪಿಳ್ಳೆ. ಗುಣಮುಖರಾಗುವ ಲಕ್ಷಣಗಳು ಕಾಣುತ್ತಿವೆ ಎಂದರು. ಅವಸರದಿಂದ ಬಂದು ತಲುಪಿದ್ದ ನಾಲ್ವರೂ ಮಕ್ಕಳೂ ಟೆಲಿಘೋನ್‌ನಲ್ಲಿ ಬಾಂಬೆ, ಡೆಲ್ಲಿ, ಬರೋಡ, ಸಿಕಂದರಾಬಾದ್‌ಗಳನ್ನು ಸಂಪರ್ಕಿ- ಸಿದರು. ಹೊರಟು ಬರಲು ತಯಾರಾಗಿದ್ದ ಹೆಂಡತಿ ಮಕ್ಕಳಿಗೆ ಇನ್ನೊಂದು ಸುದ್ದಿ ತಿಳಿಸುವ ವರೆಗೂ ಹೊರಡಬೇಡಿ ಎಂದು ಹೇಳಿದರು. ತಮ್ಮ ಐವರು ಮಕ್ಕಳೂ ಇನ್ನು ಏನು ಮಾಡು- ವುದು ಎಂದು ತಿಳಿಯದಾದರು. ಏಕೆಂದರೆ, ಇದು ಮೂರನೇ ಬಾರಿ ಪದ್ಮನಾಭ ಪಿಳ್ಳೈ ಮಕ್ಕಳನ್ನು ಮರಣ ತೋರಿಸಿ ಹೆದರಿಸುತ್ತಿರು- ವುದು. “ಏನೆಲ್ಲಾ ಷೆಡ್ಕೂಲ್ಸ್‌ ಮುಂದೂಡಿ ಓಡಿ ಬಂದೆ!” ಬರೋಡದಲ್ಲಿದ್ದ ವನು ಹೇಳಿದ. ಆ ಐವರು ಅಣ್ಣ ತಮ್ಮ! ಂದಿರು ಪಕ್ಕದ ಕೋಣೆ ಯಲ್ಲಿ ಸಭೆ ಸೇರಿದ್ದ ಪ್ರ “ಏನು ಹೇಳೋದು!” ಸಿಕಂರಾಬಾದಿನವನು ಹೇಳಿದ. “ಅಪ್ಪ ಮರಣವನ್ನು ಸಹ ಆಟವಾಡಿ ಸುತ್ತಿದ್ದಾರೆ.” “ಇದು ಮೂರನೇ ಸಲ ಈ ಕಾರ್ಯ- ಕ್ಕಾಗಿಯೇ ಹೊರಟು ಬಂದಿರುವದು” ಬಾಂಬೆ ಯಾತ ಹೇಳಿದ “ಇದು ಹೀಗೆ ಮುಂದುವರಿದರೆ ಹೇಗೆ?” ಅದು ಸ್ವಗತವೆನ್ನುವುದದಕ್ಕಿಂತ ಒಂದು ಪ್ರಶ್ನೆಯಾಗಿತ್ತು. ಆ ಪ್ರಶ್ನೆಯನ್ನೇ ಹಿಡಿದು ಬಹಳ ಹೊತ್ತು ಅವರೆಲ್ಲ ಏನೇನೋ ಮಾತಾಡಿಕೊಂಡರು. ನಂತರ ಹಿರಿಯಣ್ಣ ದೇವದಾಸನ್‌ ಪಿಳ್ಳೆ ಯನ್ನು ಮಾತ್ರ ಡಾಕ್ಟರ “ಬಳಿಗೆ ಕಳಿಸಿದರು. ವೇಪದಾನಫ್‌ ಪಿಳ್ಳೆ ಪೆಟ್ರೋಲಿನ ದರ ಕುರಿತು ಮಾತು ಪ್ರಾರಂಭಿಸಿ ಮತ್ತಾವುದೋ ವಿಷಯ ಪ್ರಸ್ತಾಪಿಸಿ ಕೊನೆಗೆ ಪಾರ್ಶ್ವವಾಯು ಬಡಿದು ಮಲಗಿರುವ ಮರಣವನ್ನು ನಿರೀಕ್ಷಿಸುತ್ತಿರುವ ಅಪ್ಪನ ವಿಷಯಕ್ಕೆ ಬಂದ. ಮೂರನೇ ಸಲವೂ ಮರಣವನ್ನು ತ್ಯಜಿಸಿ ಮಕ ಳನ್ನು ತೊಂದರೆಗೀಡು ಮಾಡಿದ ಅಪ್ಪನಿಗೆ ತಮಾಷೆ ಮಾಡುವುಹೊ ಹುಟ್ಟುಗುಣವಾಗಿತ್ತು ಎಂದು ಹೇಳಿದ. ಡಾಕ್ಟರ್‌ ನಕ್ಕರು. ಅದು ಚಿರಪರಿಚಿತವಾದ, ನಗುವಾಗಿದ್ದುದ ರಿಂದ ಪದ್ಮನಾಭ ಪಿಳ್ಳೆ ಪ್ರಜ್ಞೆ ತಿಳಿದರು. ಕಣ್ಣು ತೆರೆಯಲು ಯತ್ನಿಸಿ ವಿಫಲರಾದರು. ಕಣ್ಣೆ ಔಗಳ ಮೇಲೆ ಆ ದರಿದ್ರ ಡಾಕ್ಟರ್‌ ಹೆಚಾ ಗಿ ಚ ತ ಏನೋ ಭಾರವಿರಿಸಿದ್ದಾರೆಂದು ಶಪಿಸಿದರು. ಆಗ ದೇವದಾಸನ್‌ ಪಿಳ್ಳೆ ಹೇಳಿದ: “ನಾವು ಏನಾದ್ರೂ ಮಾಡಬೇಕಲ್ಲ ಡಾಕ್ಟರ್‌,” “ಅಂದರೇನು?” “ಡಾಕ್ಟರ್‌, ನಿಮಗೆ ಗೊತ್ತೇ ಇದೆ. ಈ ನಾಲ್ಕು : ವರ್ಷಗಳಿಂದಲೂ ನಾನು ನನ್ನ ಕುಟುಂಬ ಅನು- ಭವಿಸುತ್ತಿರುವ ಕಷ್ಟ. ಈ ನಾಲ್ಕು ವರ್ಷಗಳಲ್ಲಿ ಒಂದು ರಾತ್ರಿಯೂ ನಾನು ಸುಖವಾಗಿ ನಿದ್ರಿಸಿಲ್ಲ. ಅದೂ ಅಲ್ಲದೆ ಅಪ್ಪ ಸತ್ತು ಹೋದರೆಂದು ಸುದ್ದಿ ಕೇಳಿ ಹಲವು ಸಮಸ್ಯೆಗಳುಳ್ಳ ನಾಲ್ವರೂ ಮಕ್ಕಳು ಇದು ಮೂರನೇ ಸಲ ಬಂದು ಸಂಕಟ ಪಡುತ್ತಿರು ವುದು.” “ಸಾವು ನಮ್ಮ ಕೈಯಲ್ಲಿಲ್ಲವಲ್ಲ?” ಡಾಕ್ಟರ್‌ ಹೇಳಿದರು. “ನಾವು ಐವರೂ ಸೇರಿ ತೆಗೆದುಕೊಂಡ ತೀರ್ಮಾನವೊಂದೇ.” ದೇವದಾಸನ್‌ ಪಿಳಿ ಸ ಹೇಳಿದ “ಅದೇನೆಂದರೆ, ಕೈಜಾರಿ ಹೋಗುತ್ತಿರುವ ಈ ಮರಣವನ್ನು ನಾವು ಕೈಯಾರೆ ಸೆರೆಹಿಡಿಯ ಬೇಕು. ಅದಕ್ಕೆ ನೀವು ಸಹಾಯ ಮಾಡಬೇಕು ಡಾಕ್ಟರ್‌.” “ನಾನೇನು ಮಾಡಬೇಕು?” ಡಾಕ್ಟರ್‌ ಕೇಳಿ- ದರು. ಬಳಿಕ ಕಿವಿಯಾನಿಸಿದರು. ಡಾಕ್ಟರಂತೆಯೇ ಪ್ರಜ್ಞೆ ತಿಳಿದಿದ್ದ ಪದ್ಮನಾಭ ಪಿಳ್ಳೆಯೂ ತಟ್ಟನೆ ಕಿವಿದೆರೆದರು. ದೇವನ್‌ ಏನು ಹೇಳುತ್ತಾನೆ? “ಯೂಥೇನೇಸಿಯ” ದೇವನ್‌ಪಿಳ್ಳೆ ಹೇಳಿದ. “ಮರ್ಸಿ ಕಿಲ್ಲಿಂಗ್‌?” ಡಾಕ್ಟರ್‌ ಅಚ್ಚರಿ ಗೊಂಡರು. “ಹೌದು.” “ಹಿಂದೆಯೂ ಒಮ್ಮೆ ನಾನು ಇದನ್ನು ಕುರಿತು " ಆಲೋಚಿಸಿದ್ದೆ. ಈ ನರಕಸದೃಶ ಜೀವನಕ್ಕಿಂತ ಅಪ್ಪನಿಗೆ ಅದು ಇಷ್ಟಕಾಮ್ಯವಾಗಿರುತ್ತದೆಂದು ನನಗೆ ತೋರುತ್ತದೆ.' ಪದ್ಮನಾಭ ಏಳ್ಳೆ ಹಲ್ಲು ಕಡಿದುದು ಸನ್ನಿಪಾತ ೯೯ ಹೇಳಿದರು. “ಮರ್ಸಿ ಕಿಲ್ಲಿಂಗ್‌ಗೆ ಕಾನೂನಿನ ಸಮ್ಮತಿಯಿಲ್ಲ.” ಬಳಿಕ ಆ ಯುವ ಡಾಕ್ಟರ್‌ ಕೋಣೆಯಲ್ಲಿ ಅತ್ತಿಂದಿತ್ತ ನಾಲ್ಕು ಸಲ ನಡೆದರು. “ಹೊರಗೆ ತಿಳಿದರೆ ತಾನೇ ನಿಯಮ, ಸಮ್ಮ ತಿಯ ಸಮಸ್ಯೆ ಮುಂತಾದವು ಬರೋದು?” ದೇವದಾಸನ್‌ ಪಿಳ್ಳೆ ಕೇಳಿದ. ತಟ್ಟನೆ ನಿಂತು ಡಾಕ್ಟರ್‌ ಹೇಳಿದರು. “ದೇವದಾಸನ್‌, ನೀವು ನನ್ನನ್ನು ಸಂಕಟಕ್ಕೆ ಸಿಲುಕಿಸಿದಿರಿ. ರೋಗಿಗಳೆಂದರೆ ನನ್ನ ಜೀವವಿದ್ದ ಹಾಗೆ ನನ್ನ ಈ ಮಾತುಗಳನ್ನು ನೀವು ಯಾವ ಅರ್ಥದಲ್ಲಾದರೂ ವಾಖ್ಯಾನಿಸಬಹುದು. ರೋಗದಿಂದ ಕೈ ಹಿಡಿದು ಮುಕ್ತಗೊಳಿಸುವುದರ ಬದಲು ಎಲ್ಲರ ಒಪ್ಪಿಗೆಯಿದ್ದರೂ ರೋಗಿಯನ್ನು ಮರ್ಸಿ ಕಿಲ್ಲಿಂಗ್‌ಗೊಳಪಡಿಸುವದು ನನಗೆ ಒಬ್ಬಿಗೆ ಯಿಲ್ಲ. ಡಾಕ್ಟರನ್ನು ಬೇಟೆಯಾಡಲು ಆತನಿಗೂ ಮನಸ್ಸುಎಂಬುದೊಂದು ಇರುತ್ತದೆಂಬುದನ್ನು ಮರೆಯಬಾರದು.” ಈ ಬಾರಿ ಅತ್ತಿಂದಿತ್ತ ನಡೆದಾಡಿದವನು ದೇವದಾಸನ್‌ ಪಿಳ್ಳೆ. ನಡಿಗೆ ನಿಲ್ಲಿಸಿ ಬಾಗಿಲುದಾಟಿ ಅವನು ತಮ್ಮಂದಿರು ಕೂತಿದ್ದ ಕೋಣೆಗೆ ಹೋದನು. ಕೆಲವು ನಿಮಿಷಗಳ ಬಳಿಕ ದೇವದಾಸನ್‌ ಪಿಳ್ಳೆ ಹಿಂತಿರುಗಿದ. “ಡಾಕ್ಟರ್‌, ನಿಮ್ಮ ಸ್ಥಿತಿ ನಮಗೆ ಅರ್ಥವಾಗು ತ್ತಿದೆ. ನಮ್ಮ ವಿಕಲ್ಪವಾದ ಆಶಯವನ್ನು ಅವತರಿಸಿದುದಕ್ಕೆ ನಿಮ್ಮಲ್ಲಿ ಕೃಮೆ ಬೇಡು ತ್ತೇವೆ.” "`ಓ ಅದು ಪರವಾಗಿಲ್ಲ ಬಿಡಿ. ಮನುಷ್ಯ ಚಿಂತಿ ಸುವುದರಿಂದ ಮಹಾನ್‌ ಆಗುತ್ತಾನೆ ಎಂದು ಕೇಳಿದ್ದೇವಲ್ಲ” ಡಾಕ್ಟರ್‌ ನಕ್ಕರು. “ನ ಮಾನುಷಾತ್‌ ಶ್ರೇಷ್ಠತರಂ ಹಿ ಕಿಂಚಿತ್‌ ಎಂದೂ ಕೇಳಿದ್ದೆ ವೆ.” ದೇವದಾಸನ್‌ ಪಿಳ್ಳೆಯೂ : ದಿಂದಿರಬೇಕು. ರಾಕಿ ರ್ಚ್ನ್‌ ದೇವದಾಸನ್‌ ಏಳ್ಳೆ” ಡಾಕ್ಟರ್‌ ತತ್ತ್ವಶಾಸ್ತ್ರ ಹೇಳಿ ನಕ್ಕನು. ಪದ್ಮನಾಭ ಪಿಳ್ಳಿಯ ನಾಡಿ ಹಿಡಿದು ನೋಡಿ, ೧೦೦ ಒಂದು ಇಂಜಕ್ಷನ್‌ ಚುಚ್ಚಿ ಎಲ್ಲಾ ಸರಿಯಾಗಿದೆ ಎಂದು ಹೇಳಿ ಡಾಕ್ಟರ್‌ ಹೊರಟು ಹೋದರು. ಡಾಕ್ಟರ್‌ ಹೋದ ಬಳಿಕ ದೇವದಾಸನ್‌ ಪಿಳ್ಳೆ “ನ ಮಾನುಷಾತ್‌ ಶ್ರೇಷ್ಠತರಂ ಹಿ ಕಿಂಚಿತ್‌” ಎಂದು ಮೆಲ್ಲಗೆ ಗುನುಗುನಿಸುತ್ತಾ ಟೆಲಿಫೋನಿನ ಬಳಿಗೆ ಸಾಗಿ ಯಾವುದೋ ಒಂದು ನಂಬರಿಗೆ ಡಯಲ್‌ ಮಾಡಿದ. * ಫೋನಿನ ಆ ಕಡೆ ಒಬ್ಬ ಸ್ತ್ರೀ. “ಸೂಸಿ ತಾನೇ?” “ಹೌದು, ' ಯಾರು?” “ದೇವದಾಸನ್‌ ಪಿಳ್ಳೈ.” "ಓಹೋ ಹೇಗಿದ್ದೀರಿ?” ಸೂಸಿ ನಕ್ಕಳು. “ಹೀಗೆ ಬದುಕಿದ್ದೆ ವೆ" ದೇವದಾಸನ್‌ ಪಿಳ್ಳೆ ಹೇಳಿದ “ನಾನು ಕರೆದದ್ದು ಆ ವಿಷಯಕ್ಕೆ.” “ಯಾವುದು?” | ಸಣ್ಣ ಮತ್ತು, ಅತಿಸಣ್ಣ ಕೃತಗ ; ನ ಸುನ್ನಿ ” ನೌರಷ್ಟಿ ಅಜೆ ಸಿಮುಗಿಂ ತ ಸಲಗಿಕೊ ರ್ತುತರಿಸೆ ಅಂತಾನೂ ಗೊತ್ತಿಟೌಸ್ರೊ ಜೆ ಕಸ್ತೂರಿ, ಡಿಸೆಂಬರ್‌ “ಮೊದಲು ಹೇಳಿದ್ದೆ ನಲ್ಲ ಅಪ್ಪನ್ನ ವಿಷಯ, ಇವತ್ತೂ ಅಪ್ಪ ಆಟವಾಡಿಸಿದರು.” “ಆಮೇಲೆ?” “ನಾನು ಎಲ್ಲರನ್ನೂ ಕರೆಸಿಯೂ ಬಿಟ್ಟೆ, ಆದರೆ ಸರಿಯಾಗಿ ಹೇಳೋದಾದರೆ ಅಪ್ಪ ಇನ್ನೂ ಗುಂಡುಕಲ್ಲು ತರಹ ಬಿದ್ದಿದ್ದಾರೆ.” 2 “ನನ್ನ ಅಗತ್ಯವಿದೆಯೇ? ಡಾಕ್ಟರಿಲ್ಲವೇ?” “ಅವರು ಒಪ್ಪತ್ತಿಲ್ಲ, ಸೂಚ್ಯವಾಗಿ ಹೇಳಿ ನೋಡಿದೆ. ಸೂಸೀ ನೀನು ಸಹಾಯ ಮಾಡ ಬೇಕು. ಹೇಳಿದಂತೆ ಸರಿ ಮಾಡಿಬಿಡೋಣ...” “ಆಗ್‌ “ಏನು? ನಿನಗೂ ಡಾಕ್ಟರಂತೆ ಮನಸ್ಸಾಕ್ಷಿಯ ಕಿರಿಕಿರಿಯೇ? ಹಣದಿಂದ ಸರಿಯಾಗದ ಯಾವ ತರಹ ಕಿರಿಕಿರಿ ಇದೆ ಸೂಸೀ ಈ ಕಾಲದಲ್ಲಿ? ಹೇಳಿ ದಷ್ಟು ಹಣ ಕೊಡ್ತೀನಿ.” “ಯಾವಾಗ ಬೇಕು?” “ನಾಳೆ ಬೆಳಿಗ್ಗೆ ರೆಡಿಯಾಗಿ ಬಾ, ಎಂಟು ಗಂಟೆ ಅಷ್ಟೊತ್ತೈೆ,” “ಸುದ್ದಿ ತಿಳಿಸಿ ಕರೆಸಬೇಕಾದವರನ್ನೆಲ್ಲಾ ಕರೆಸಿ ಬಿಡಿ ಹಾಗಾದ್ರೆ.” ಕೃತಜ್ಞತೆ ಹೇಳಿ ದೇವದಾಸನ್‌ ಪಿಳ್ಳೆ ಫೋನ್‌ ಕೆಳಗಿಟ್ಟ. ಪದ್ಮನಾಭ ಪಿಳ್ಳೆಯ ಮನಸ್ಸಿನ ಮೂಲಕ ಒಂದು ಬೃಹತ್‌ ಉಷ್ಣಜಲಪ್ರವಾಹ ಉಕ್ಕಿ ಹರಿ ಯಿತು. ಒಟ್ಟಾರೆ ಬೆವೆತರು, ಪ್ರಯಾಸದಿಂದ ಕಣ್ತೆರೆದಾಗ ಕೋಣೆಯಲ್ಲಿ ಯಾರೂ ಇಲ್ಲ, ಕಾವ ಲಿನ ಹುಡುಗನೂ ಇಲ್ಲ. ಸ ರಾತ್ರಿ ಹಿರಿಯ ಮಗನೂ ಕಿರಿಯ ಮಕ್ಕಳೂ ಬಂದು ಕರೆದರು ಕಣ್ಣು ತೆರೆಯಬಹುದಾಗಿ ದ್ದರೂ ತೆರೆಯಲಿಲ್ಲ. ಸತ್ತಿಲ್ಲ ಎಂದು ತಿಳಿಯಲು ಶ್ವಾಸೋಚ್ಛ್ಛ್ವಾಸ ಮಾತ್ರ ಸಾಕಲ್ಲ. ಮಂಚದ ತಲೆಭಾಗದಲ್ಲಿದ್ದ ಟೇವಿಫೋನ್‌ನಲ್ಲಿ ದೇವದಾಸನ್‌, ಅಪ್ಪನಿಗೆ ಸೀರಿಯಸ್ಸಾಗಿದೆ ಎಂದು ಯಾರ್ಯಾರಿಗೋ ಹೇಳುತ್ತಿರುವುದು ಕೇಳಿಸಿತು. ರಾತ್ರಿ ಪದ್ಮನಾಭ ಹಿಳ್ಳೆ ನಿದ್ರಿಸಲಿಲ್ಲ. ಮಂಕಾದ ಬೆಳಕಿನೆಡೆಗೆ ಅವರು ದುರುಗುಟ್ಟಿ ನೋಡಿ ಮಲಗಿದ್ದರು. “ನಾಳೆ ನಾನು ಸಾಯತ್ತೇನೆ... ನಾಳೆ ನನ್ನ ಮಕ್ಕಳು ನನ್ನನ್ನು ಕೊಲೆ ಮಾಡುವರು... ಕೈಯಲ್ಲಿ ಅಂಗಾತ ಮಲಗಿಸಿ ಹಿಡಿದು ಪುಟ್ಟಾ ನಿನ್ನನ್ನು ಗುಮ್ಮನಿಗೆ ಕೊಡಲೇ ಎಂಬ ಪ ್ರೆಶ್ನೆಗೆ ಇ ಕಣ್ತೆರೆದು ಕಿಲಕಿಲ ನಕ್ಕ ಈ ಮಕ್ಕಳು, ಪ್ರತಿ ಯೊಬ್ಬರೂ ನಾಳೆ ನನ್ನನ್ನು ಕೈಯಲ್ಲೆತ್ತಿ ಹಿಡಿದು ಆ ಅಗೋಚರವಾದ ಮರಣದೆದುರಿಗೆ ಬಿಸು ಡಲು ಬಯಸುತ್ತಿರುವರು.” ಪದ್ಮನಾಭ ಪಿಳ್ಳೆ ರಾತ್ರಿಯೆಲ್ಲಾ ಉದ್ವೇಗ ದಿಂದ ಏನೇನೋ ಹೇಳುತ್ತಿದ್ದರು. ಬಹಳ ಕಾಲ ದಿಂದ ನಾಲಿಗೆ ಮರಗಟ್ಟಿ ಹೋಗಿದ್ದು ದರಿಂದ ಅವರ ಭಾಷೆಗೆ ಶಬ್ದವೇ ಇರಲಿಲ್ಲ, ರಾತ್ರಿಯೆಲ್ಲಾ ಅವರು ಮೇಲೇಳಲು ಶ್ರಮಿ ಸುತ್ತಿದ್ದ ರು. ಇಳಿದು ಓಡಲು ತಹತಹಿಸುತ್ತಿ ದ್ದರು. ಪಕ್ಕಕ್ಕೆ ಹೊರಳಿ ಮಲಗಲೂ ಪರರ ಸಹಾಯ ಬೇಕಿದ್ದ ಆ ರೋಗಿ ಮರಣವನ್ನು ್‌್‌ “ಎದುರಿಗೆ ಕಂಡು ರೋದಿಸಿದರು. ಆದತೆ, ರಾತ್ರಿಯ ಅವರೋಹಣ ಪರ್ವದಲ್ಲಿ ಯಾವಾಗಲೋ ಅಲ್ಲಾಡಲಾಗದೆ ಮಲಗಿದ್ದ ಪದ್ಮನಾಭ ಪಿಳ್ಳೆ ಎಂಬ ಆ ಪಾರ್ಶ್ವವಾಯು ರೋಗಿ ಮಂಚದಿಂದ ತೆವಳತೊಡಗಿದರು. ತೆವಳಿ ಮಂಚದಿಂದ: ಕೆಳಕ್ಕೆ ಉರುಳಿದರು. ಅಲ್ಲಿಂದ ಪುನಃ ತೆವಳಿದರು. ಟೀಪಾಯಿಯ ಬದಿಯಿಂದ ಮೇಜಿನ ಬಳಿ ಬಂದ ಅವರು ಕೈ ಚಾಚಿ ಟೆಲಿಘೋ ನಿನ ಬಳಿ ತಲಪಿದರು. ಬಹಳ ಹೊತ್ತಿನ ಶ್ರಮದಿಂದಾಗಿ ಟೆಲಿಘೋನ್‌ ಕೈಗೆ ಸಿಕ್ಕಿತು. ಬಳಿಕ ಡಯಲನ್ನು ತಡವುತ್ತಾ ಮೂರಂಕೆಗಳನ್ನು ತಿರುಗಿದರು. ಪೋಲೀಸ್‌ ಕಂಟ್ರೋಲ್‌ ಹ ರೂಮಿನಲ್ಲಿ ಗಂಟೆ ಬಾರಿಸಿದೊಡನೆ ಅಲ್ಲಿ ತೂರಡಿಸುತ್ತಿದ್ದ ಪೋಲೀಸ್‌ ಪೇದೆ ಸಾವನ್ನು ಕಂಡಂತೆ ಬೆಚ್ಚ ಎಚೆ ತ್ತ. ಚ “ಯಾರು?” ಪೋಲೀಸ್‌ ಕೇಳಿದ. El ಲ ನಾಭ ಪಿಳ್ಳೈ ಬಾಯಿ ತೆರೆಯಲು ೧೭೧ ಶ್ರಮಪಟು ಶಾ ಸತ್ತ ನಾಲಿಗೆಯನ್ನು ಹಿಡಿದೆಳೆ ಯಲು ಬಹುವಾಗಿ ಯತ್ನಿಸಿ, ದೀರ್ಥವಾಗಿ ಶ್ವಾಸೋಚ್ಛ್ಛ್ಯಾಸ ಮಾಡುತ್ತಾ ಹಾಗೇ ಮಲ- ಗಿದರು. ಬರೀ ಸಿಮೆಂಟ್‌ ನೆಲದಲಿ ಹೊರಳಿ ಮಲಗಿದ ೧೨ ಎ ಪದ್ಮನಾಭ ಪಿಳ್ಳೆಯನ್ನು ಶೀತಲತೆ ಆಕ್ರಮಿಸ ತೊಡಗಿತು. ಬಹಳ ಹೊತ್ತಾದರೂ ದೀರ್ಫ್ಥವಾದ ಶ್ವಾಸೋ ಚ್ಛ್ಯಾಸ ಮಾತ್ರ ಕೇಳಿದ ಪೋಲೀಸ್‌ ಹೆದರಿ - $ ಕಣ್ಣಿಟ್ಟು ), ಕುಳಿತ, “ಹೂ ಆರ್‌ ಯು?” ಪೋಲೀಸ್‌ ಭಾಷೆ ಬದ ಲಾಯಿಸೆ ಕಿರಿಚಿದ. “ಹೂ ಆರ್‌ ಯು?” ಪೋಲೀಸ್‌ ಬಹಳ "ಹೆಜ್ಜೆ. .ಮಡುಡೇಅ ಡ್‌. ಹೆಂಟ್ವ ಕ್ರೆ-ತ್ತೆ ಓಡಮೊಲನು ಸಕತ ಸತ್ರಿಲ್ರಾ ಸ್‌? ಹುಸ್ತಿಸ್‌ ಯಸ ಶ್ವ ಲ ಸತ್ರು ತ್ರೈ.ಮಲ)ಂತಿೂ ಸ್ತಾರಲ್ಲ ಹಾಗೇ ಳ್ಲುದು.. ' ೧೦೨ ಹೊತ್ತಿನ ಬಳಿಕ ಪುನಃ ಅಟ್ಟಹಾಸ ಮಾಡಿದ. “ಹೂ ದ ಹೆಲ್‌ ಆರ್‌ ಯೂ?” ಪೋಲೀಸ್‌ ಕಿರುಚುತ್ತಲೇ ಇದ್ದ. ಉತ್ತರ ಶ್ವಾಸೋಚ್ಛ್ಛ್ವಾಸ ಮಾತ್ರ. ಪೋಲೀಸ್‌ ತನ್ನ ರಾತ್ರಿ ಡ್ಕೂಟಿಯ ಸಹೋ ದ್ಯೋಗಿಗಳಿಗೆ ಟೆಲಿಫೋನ್‌ ನೀಡಿದ. ನ ಸ ಅದೇ ಪ ್ರೈಶ್ಲೆಯನ್ನು ಪುನರುಚ್ಛೆರಿ- ಉತ್ತರ ಶ್ವಾಸೋಚ್ಚ್ಚ್ವಾಸ ಮಾತ್ರ. ಅವರಲ್ಲೊಬ್ಬ ಇನ್ನೊಂದು ಟೆಲಿಘೋನ್‌ನಿಂದ ಎಕ್ಸ್‌ ಚೇಂಜನ್ನು ಸಂಪರ್ಕಿಸಿದ. ಅಲ್ಲಿಂದ ಸಿಕ್ಕ ಅಡ್ರೆಸ್ಸನ್ನು ಆಧರಿಸಿ ಚುಮು ಚುಮು ನಸುಕಿನ ಹೊತ್ತಿನಲ್ಲಿ ಒಂದು ಪೋಲೀಸ್‌ ಜೀಪ್‌ ಪದ್ಮನಾಭ ಪಿಳ್ಳೆಯ ಮಗ ದೇವದಾಸನ್‌ ಪಿಳ್ಳೆಯ ಮನೆಯ ಮುಂದೆ ಬಂದು ನಿಂತಿತು. ನಿದ್ದೆ ಗಣ್ಣಲ್ಲಿ ಹೊರಕ್ಕೆ ಬಂದ ದೇವದಾಸನ್‌ ಹಿಳ್ಳೆ ಪೋಲೀಸರನ್ನು ಕಂಡು ಸ್ವಲ್ಪ ಹೆದರಿದ. ಆದರೂ ಮನಸೈರ್ಯ ಕಳೆದುಕೊಳ್ಳ ದೆ ಅವ ರನ್ನು ಎದುರುಗೊಂಡ. “ನೀವು ಘೋನ್‌ ಮಾಡಿದಿರಾ?” ಪೋಲೀಸ್‌ ಕೇಳಿದ. “ಇಲ್ಲವಲ್ಲ,” ದೇವದಾಸನ್‌ ಪಿಳ್ಳೆ, “ಮಧ್ಯ ರಾತ್ರಿಯಿಂದಲೂ ಕಂಪ್ಲೇಂಟ್‌ ಕಸ್ತೂರಿ, ಡಿಸೆಂಬರ್‌ ೧೯೮೬ ಬೆ eT as oil ವಿ ಅ gs ರೂಮಿಗೆ ಘೋನ್‌ ಮಾಡಿ ಮಾತಾಡದೇ ಇರೋ ತಮಾಷೆ ಚೆನ್ನಾಗಿದೆ. ನೋಡಿ, ಬಹುಶಃ, ಈಗಲೂ ಟೆಲಿಫೋನ್‌ ಲೈನ್‌ ತನ್ನ ಸಂಪರ್ಕ ಕಡಿದುಕೊಂಡಿರಲಾರದು. ಪೋಲೀಸ್‌ ಕಂಪ್ಲೇಂಟ್‌ ರೂಂ ಮಕ್ಕಳಾಟಿಕೆ ಆಗಿದೆಯೇನು ನಿಮಗೆ?” ಪೋಲೀಸರಲ್ಲಿ ಒಬ್ಬನ ಧ್ವನಿ ಗುಡುಗಿತು. “ಇಲ್ಲಿಂದ ಅಲ್ಲವಲ್ಲ ಮಿಸ್ಟರ್‌” ದೇವದಾಸನ್‌ ಹೇಳಿದ. “ಭಾನುಮತಿ, ಜಸ್ಟ್‌ ಸೀದ ಫೋನ್‌ ಇನ್‌ ಅವರ್‌ ರೂಂ” “ನಥಿಂಗ್‌ ರಾಂಗ್‌.” ಭಾನುಮತಿ ವೇಲಿನಿಂದ ಹೇಳಿದಳು. “ಯಾರೋ ಇವರಿಗೆ ಇಲ್ಲಿಂದ ಫೋನ್‌ ಮಾಡಿದರಂತೆ.” ದೇವದಾಸನ್‌ ಹೇಳಿದ. ಬಳಿಕ ತಿರುಗಿ ಪೋಲೀಸರಿಗೆ ಒಂದ್ನಿಮಿಷ ನಿಲ್ಲಿ ಎಂದು ಹೇಳಿ ಒಳಗೆ ಹೋದನು. ಅಪ್ಪನ ಕೋಣೆಯ ಬಾಗಿಲನ್ನು ದೇವದಾಸನ್‌ ಪಿಳ್ಳೆ ಬೆಚ್ಚಿದ. ಅಪ್ಪ ಕೆಳಗೆ ನೆಲದಲ್ಲಿ ಮೈಚಾಚಿ ಮಲಗಿ ದ್ದಾರೆ. ಕಿವಿಗಾನಿಸಿ ಹಿಡಿದ ಟೆಲಿಫೋನ್‌. ಕಣ್ಮುಚ್ಚಿ, ಬಾಯಿ ಸ್ವಲ್ಪ ತೆರೆದು, ಏನೋ ಹೇಳಲು ಯತ್ನಿಸುತ್ತಾ... ಅಪ್ಪನನ್ನು ಹಿಡಿದು ಎಬ್ಬಿಸಲು ಹೊರಟ ದೇವದಾಸನ್‌ ಪಿಳ್ಳೆಯ ಕೈಗಳಿಂದ ತಣ್ಣನೆ ಆ ಶವ ಮುದುಡಿ ಮುರಿದು ನೆಲಕ್ಕೆ ಬಿತ್ತು. ಸಾ ತೆರೆದ ಫಿಲಡೆಲ್ಫಿಯದ ಉದ್ಯವಿಂಯೊಬ್ಬನ ಉಯಿಲಿದು “ನನ್ನವಳಿಗೆ ಆಕೆಯ ಪ್ರಿಯಕರನನ್ನು ಬಿಟ್ಟಿದ್ದೇನೆ--ಜೊತೆಗೆ ಆಕೆ ತಿಳಿಯದಂತೆ ನಾನು ಮೂರ್ಯನಲ್ಲವೆಂಬ ತಿಳುವಳಿಕೆಯನ್ನು ಕೂಡ. ಮಗನಿಗೆ ಬದುಕಲು ಬೇಕಾದ ದುಡಿತದ ಸಂತಸವನ್ನು ಬಿಟ್ಟಿದ್ದೇನೆ. ಕಳೆದ ೨೫ ವರ್ಷಗಳಿಂದ ಆ ಸಂತಸ ನನ್ನದೆಂದೇ ಆತ ತಿಳಿದಿದ್ದ, ತಪ್ಪು ತಿಳುವಳಿಕೆ ಆತನದು. ಮಗಳಿಗೆ ಒಂದು ಲಕ್ಷ ಡಾಲರುಗಳನ್ನು ಬಿಟ್ಟಿರುವೆ. ಆಕೆಗೇ ಅದರ ಅವಶ್ಯಕತೆ ಉಊಟಾಗಬಸುದು. ಯಣಕೆಂದರೆ, ಆಕೆಯ ಗಂಡ ಮಾಸಿದ ಒಂದೇ ಒಂದು ಸಣ್ಣ ಉಸ್ಯೋಗಪನೆಸನತೆ ನನ್ನ ಮಗಳನ್ನು ಮದುನೆಶೂನನ್ನು.” ಕೈಸೆ: "ಸಂಡೆ? ) ಅದು ಸಾಯಂಕಾಲದ ಸಮಯ. ನಾನು ಮತ್ತು ನನ್ನ ಸ್ನೇಹಿತರು ವಾಯುಸೇವನೆಗೆ - ಹೊರಟಿದ್ದೆವು. ಆ ದಿನ ಮಧ್ಯಾಹ್ನ ಮಳೆ ಬಿದ್ದು ಸುತ್ತಮುತ್ತಲಿನ ಬಯಲೆಲ್ಲ ಸ್ವಚ್ಛವಾಗಿ ಕಾಣುತ್ತಿತ್ತು. ನಾವು ಯಾವುದೋ ವಿಷಯ ವನ್ನು ಚರ್ಚಿಸುತ್ತ ನಡೆದಿದ್ದೆವು. ಸ್ವಲ್ಪ ಸಮಯದ ನಂತರ ನಮ್ಮೆದುರಿನಲ್ಲಿ ಯುವ ದಂಪತಿಗಳೊಬ್ಬರು ಕೈಗಳನ್ನು ಹಿಡಿದುಕೊಂಡು ಬರುತ್ತಿರುವುದನ್ನು ಕಂಡೆವು. ಗಂಡು ಕಪ್ಪು ಕನ್ನಡಕ ಧರಿಸಿದ್ದ. ನಮ್ಮ ಹಿಂದೆ ಬರುತ್ತಿದ್ದ ಪಡ್ಡೆ ಹುಡುಗರು ಆ ದೃಶ್ಯವನ್ನು ನೋಡಿ ಆ ಜೋಡಿಗೆ ಕೇಳುವಂತೆ ಜೋರಾಗಿ, “ನೋಡೊ... ಅವ್ರು ಮೆರವಣ್ಗೆ ಬತ್ತಾವ್ರೆ. ಪಾಪ, ಹನಿಮೂನಿಗೆ ಹೋಗಿದ್ಲಿಲ್ಲ ಅಂತ ಕಾಣುತ್ತೆ,” ಎಂದು ಒಬ್ಬ ಅಂದರೆ, “ಎಯ್‌... ಯಾರ್ನೋಡ್ಹಾರೆ... ಬಿಡೊ ಈ ಹಳ್ಳೀಲಿ...” ಎಂದಿತು ಇನ್ನೊಂದು ಧ್ವನಿ... *ಪಟ್ಲಕ್ಕೋಗಿ ಯಾವ್ದಾದ್ರು ಪಾರ್ಕ್‌ನಲ್ಲಿ ಅಡ್ಡಾಡ್ಲಾರ್ದೆ... ಇಲ್ಲಿಗ್ಯಾಕ್ಟಂದ್ರೊ!* ಎಂದಿತು ಮತ್ತೊಂದು ಧ್ವನಿ. ನಂತರ ಎಲ್ಲರೂ ಗಹ- ಗಹಿಸಿ ನಗುತ್ತ, ಸಿಳ್ಳನ್ನು ಹಾಕತೊಡಗಿ- ದರು. ಗುಡುಗಿ ಮಳೆ ಬಂದಂತೆ ನಮ್ಮ ಮುಖಗಳ ಮೇಲೆ ಮುಗುಳ್ನಗೆ ಮಿಂಚಿ ಮಾಯವಾಯಿತು. ಇದೆಲ್ಲವನ್ನು ಕೇಳಿಸಿಕೊಂಡ ಆ ಹೆಣ್ಣು ನಾಚಿಕೆಯಿಂದ ತಲೆ ತಗ್ಗಿಸಿದಳು. ಸ್ವಲ್ಪ ದೂರ ಬರುವುದರೊಳಗಾಗಿ ಆಕೆಯ ಗಂಡ ದೊಪ್ಪನೆ ನೆಲದ ಮೇಲೆ ಬಿದ್ದ. ಆತನ ಕಹ್ಟು ಕನ್ನಡಕ ಸ್ವಲ್ಪ ದೂರದಲ್ಲಿದ್ದ ಕಲ್ಲಿಗೆ ಬಡಿದು ಒಡೆಯಿತು ಕೆಳಕ್ಕೆ ಬಿದ್ದ ತನ್ನ ಗಂಡ ನಮನ್ನು ಮೇಲೆತ್ತಲು ಆತನ ಸಮೀಪಕ್ಕೆ ಧಾವಿಸಿದಳು ಅಪ್ಪರಲ್ಲಿ ನಾವೂ ಅಲ್ಲಿಗೆ ಹೋಗಿ ಆತನನ್ನು ೇಲೆತ್ತಿದೆವು. ಆತನ ಮೊಣಕಾಲಿಗೆ ಏಟು ಬಿದ್ದು ರಕ್ತ ಬಂದಿತ್ತು. ನಮಗಾದ ಮತ್ತೊಂದು ಆಶ್ಚರ್ಯವೆಂದರೆ, ಆತ ಕುರುಡ. ಕಣ್ಣಿಲ್ಲದ ಮುಖ ವಿಕಾರವಾಗಿ ಕಾಣದಿರಲೆಂದು ಆತ ಕಪ್ಪು ಕನ್ನಡಕವನ್ನು ಧರಿಸಿದ್ದ. ಕಣ್ಣಿಲ್ಲದ ಗಂಡನಿಗೆ ಕಣ್ಣಾಗಿ ಮತ್ತು ಆತನ ಊರುಗೋಲಾಗಿ ನಡೆಸುತ್ತಿದ್ದ ಆ ಸಾಧ್ವೀ- ಮಣಿ ತನ್ನ ಗಂಡನ ಅವಸ್ಥೆಯನ್ನು ನೋಡಿ, “ತಪ್ಪು ನಂದೇರಿ..., ಆ ಹುಡುಗ್ರಾಡ್ತಿದ್‌ ಮಾತ್ಮೇಳಿ, ನನ್ನೆ ನಾಚ್ಕೆಯಾಗಿ, ನಿಮ್ಮೈ ಬಿಟ್ಟಿದ್ದಕ್ಕೆ. ನಿಮ್ಗೆ ಈ ಅವಸ್ಥೆ ಬಂದದ್ದು; ನಾನ್‌, ನಿಮ್ಮೈ ಬಿಡಬಾರ್ದಾಗಿತ್ತು” ಎಂದು ಆಕೆ ಮಗುವಿನಂತೆ ಗಳಗಳನೆ ಅತ್ತುಬಿಟ್ಟಳು. ಆಕೆಯನ್ನು ಯಾವ ರೀತಿ ಸಮಾಧಾನ ಪಡಿಸಿಬೇಕೆಂಬುದೇ ನಮಗೆ ಹೊಳೆಯಲಿಲ್ಲ, ಈ ಘಟನೆಗೆಲ್ಲ ಕಾರಣರಾದ ಆ ಪಡ್ಡೆ ಹುಡು ಗರು, ಇದಾವುದರ ಪರಿವೆಯೂ ಇಲ್ಲವೆಂಬಂತೆ ಅಲ್ಲಿಂದ ಆಗಲೇ ಕಂಬಿ ಕಿತ್ತಿದ್ದರು! -ಎಚ್‌*. ಗವಿಸಿದ್ದಯ್ಯ ನಾನೊಮ್ಮೆ ಕಾರ್ಯನಿಮಿತ್ತ ಮದ್ರಾಸಿಗೆ ಹೋಗಿದ್ದಾಗ ಅಕಸ್ಮಿಕವಾಗಿ ಚೈನಾ ಬಜಾರಿನಲ್ಲಿ ನನ್ನ ಪ್ರಾಣಮಿತ್ರನ ಭೇಟಿ ಆಯಿತು. ಅದೂ ೨೦ ವರ್ಷಗಳ ನಂತರ! ನಾವಿಬ್ಬರೂ, ಒಂದೇ ಊರಿನ ಚೆಡ್ಡಿ ಗೆಳೆಯರು ಎ. ಬಿ...ಕಲಿಯು ವುದರಿಂದ, ಬಿ. ಎ. ಮುಗಿಸುವವರೆಗೂ ಜೊತೆಯಾಗಿಯೇ ಹಿಂದಿನ ಬೆಂಚಿನ ಖಾಯಂ ಜೋಡಿಯಾಗಿದ್ದವರು. ಉದ್ಯೋಗಗಳು ನಮ್ಮನ್ನು ಬೇರ್ಪಡಿಸಿದ್ದವು. ಹತ್ತು ವರ್ಷಗಳ ಹಿಂದೆ ನಡೆದ ಅವನ ಅಂತರ್ಜಾತೀಯ ಪ್ರೇಮ ವಿವಾಹಕ್ಕೂ ನನಗೆ ಹೋಗಲಾಗಿರಲಿಲ್ಲ. ಅವನ ಬಲವಂತದ ಆತ್ಮೀಯ ಕರೆಗೆ ತಲೆ ಬಾಗಿ ಅವನ ಮನೆಯಲ್ಲಿ ಎರಡು ದಿನಗಳವರೆಗೆ, ಇರಬೇಕಾಯಿತು. ಆತ ಪ್ರೌಢಶಾಲೆಯ ಶಿಕ್ಷಕ. ಆತನ ಪತ್ನಿ ಒಂದು ರಾಷ್ಟ್ರೀಕೃತ ಬ್ಯಾಂಕ್‌ ಉದ್ಯೋಗಿ, ಅವರ ಅಮರ ಪ್ರೇಮದ ೧೦೩ ೧೦೪ ' ಜೀವಂತ ಮೊಗ್ಗೆಯೇ ಆರು ವರ್ಷದ ಮುದ್ದು ಮಗಳು ತಾರೂ. ತಾರಾ ಮಂಡಲದಲ್ಲಿರುವ ತಾರೆಗಳನ್ನೂ ಲೆಕ್ಕಮಾಡಿ, ಮಾ” ನಾಡಿಸುವ ಮಾತಿನ ಮಲ್ಲಿ, ಆಕೆ. ಆ ಸಂಜೆ ನಾವು ಮೂವರೂ ಕಾಫಿ ಸೇವನೆ ಯೊಂದಿಗೆ ಹರಟೆ ಹೊಡೆಯುತ್ತಿದ್ದಾಗ, ಹೊರ ಗಿನಿಂದ ಓಡಿ ಬಂದ ತಾರಾ ತಾಯಿಯನ್ನು ಕರೆದು, “ಮಮ್ಮಿ, ನೀನು ಡ್ಕಾಡಿಯನ್ನು ಮೊಟ್ಟ ಮೊದಲಾಗಿ ಎಲ್ಲಿ ನೋಡಿದ್ದು?” . ಎಂದು ಕೇಳಿದಳು. “ಬೇಬಿ, ಒಂದು ಪಿಕ್‌ನಿಕ್‌ ಪಾರ್ಟಿಯಲ್ಲಿ!» “ಆಗ ನಿನ್ನ ಜೊತೆಯಲ್ಲಿ ನಾನೂ ಇದ್ದೆನೋ?” ತಾರಾಳ ಈ ಪ್ರಶ್ನೆಯಿಂದ ಸ್ವಲ್ಪ ವಿಚಲಿತಳಾದಳು ತಾಯಿ. ಆಕೆ ಮಗಳಿಗೇನು ಉತ್ತರ ಕೊಡಬಹು ದೆಂದು ಆಕೆಯನ್ನೇ ನೋಡತೊಡಗಿದೆವು. “ಮರಿ, ನಾನು ಹೋದಾಗ ನೀನು ಇರಲಿಲ್ಲ. ಆದರೆ ನಾವು ವಾಪಸಾದಾಗ ನೀನು ನಮ್ಮ ಜೊತೆಯಲ್ಲಿ ಇದ್ದೆ!” ಎನ್ನುತ್ತಾ ಗಂಡನ ಮುಖವನ್ನು ನೋಡಿ ನಕ್ಕಳು. -ಸಡುಬಿದ್ರಿ ಪ್ರಭಾಕರರಾಯ ಅಂದು ಶನಿವಾರವಾಗಿದ್ದು ಮಾರನೇ ದಿನ ರಜಾ ದಿನವಾಗಿದ್ದರಿಂದ ಉಳಿದ ಆಫೀಸಿನ ಕೆಲಸವನ್ನು ಮುಗಿಸುವ ತರಾತುರಿಯಲ್ಲಿದ್ದೆ. ಸಂಜೆ ಆಫೀಸಿನ ವೇಳೆ ಮುಗಿಯುವ ಹೊತ್ತಿಗೆ ನಮ್ಮ ಜವಾನ ವೆಂಕಟೇಶ ಬಂದು ನನ್ನ ಸಹೋದ್ಕೊ (ಗಿ ಚಂದ್ರುವಿನ ಬಗ್ಗೆ ವಿಚಾರಿಸಿದ. ಆ ವೇಳೆಯಲ್ಲಿ ಅವರು ಕಾರ್ಯನಿಮಿತ್ತ ಬೇರೆ ಶಾಖೆಗೆ ಹೋಗಿದ್ದರಿಂದ ತಮ್ಮ ಸ್ಮಳದಲ್ಲಿರಲಿಲ್ಲ. ಆಗ ವೆಂಕಟೇಶ ನನ್ನ ಕೈಗೆ ಇಪ್ಪತ್ತು ರೂಪಾಯಿ ಕೊಟ್ಟು “ಚಂದ್ರುವಿನಿಂದ ಮೂವತ್ತುರೂಪಾಯಿ ಶಾಲ ಕೇಳಿದ್ದೆ; ಐವತ್ತು ರೂಪಾಯಿನ ನೋಟೊಂ ದನ್ನು ಕೊಟ್ಟು ಬಾಕಿ ಹಣವನ್ನು ಚಿಲ್ಲರೆ ಮಾಡಿಸಿ ಕೊಡಲು ಹೇಳಿದ್ದರು. ಅದರಂತೆ ಮೂವತ್ತು ರೂಪಾಯಿ ಇಟ್ಟುಕೊಂಡು ಉಳಿದ ಇಪ್ಪತ್ತು ರೂಪಾಯಿ ಕೊಡಬೇಕಿತ್ತು. ಅವರು ಕಸ್ತೂರಿ, ಡಿಸೆಂಬರ್‌ ೧೯೮೬ ha ಬಂದ ಮೇಲೆ ಕೊಟ್ಟುಬಿಡಿ” ಎಂದು ಹೇಳಿ ಹೊರಟು ಹೋದ. ಹಲವಾರು ಹವ್ಯಾಸಗಳಿಗೆ ದಾಸನಾಗಿದ್ದ ಆತ ಎಲ್ಲರಿಂದಲೂ ಆಗಾಗ ಸಾಲ ಪಡೆದು ಹಿಂದಿರುಗಿಸುತ್ತಿದ್ದುದರಿಂದ ಇದೊಂದು ಮಾಮೂಲು ವಿಷಯವೆಂದು ಸುಮ್ಮ ನಾದೆ. ಸ್ವಲ್ಪ ಸಮಯದ ಬಳಿಕ ಚಂದ್ರು ತಮ್ಮ ಸ್ಥಳಕ್ಕೆ ಹಿಂದಿರುಗಿ ಬಂದಾಗ, ವಿಷಯ ತಿಳಿಸಿ, ಇಪ್ಪತ್ತು ರೂಪಾಯಿ ಕೊಟ್ಟೆ. ಅವರು ಸ್ವಲ್ಪ ಆಶ್ಚರ್ಯದಿಂದ “ವೆಂಕಟೇಶ ನಿಜಕ್ಕೂ ಇಪ್ಪತ್ತು ರೂಪಾಯಿ ಕೊಟ್ಟನೇ?” ಎಂದು ಕೇಳಿದರು. ಹೌದೆಂಡೆ. “ನಾನು ಆತನಿಗೆ ಕೊಟ್ಟಿದ್ದು ನೂರು ರೂಪಾಯಿ ನೋಟನ್ನು. ಎಪ್ಪತ್ತು ರೂಪಾಯಿ ಹಿಂದಿರುಗಿಸಬೇಕಾಗಿತ್ತು” ಎಂದು ಅವರು ಹೇಳಿದಾಗ, ಆಶ್ಚರ್ಯ ಗೊಳ್ಳುವ ಸರದಿ ನನ್ನದಾಯಿತು. ಅನಗತ್ಯ ವಾಗಿ ಸಂಶಯದ ಸಂದರ್ಭದಲ್ಲಿ ಸಿಲುಕಿದ್ದಕ್ಕೆ ಬೇಸರವೂ ಆಯಿತು. ಆಗ ಚಂದ್ರುವೇ ನನ್ನನ್ನು ಸಮಾಧಾನಪಡಿಸಿ, ಸೋಮವಾರ ವಿಚಾರಿ- ಸೋಣ ಎಂದು ಹೇಳಿದರು. ಸೋಮವಾರ ವೆಂಕಟೇಶ ಬಂದಾಗ, ಇಬ್ಬರೂ ಒಟ್ಟಿಗೆ ಆತನನ್ನು ಕರೆದು ವಿಚಾರಿ ಸಿದೆವು. ಆತ, “ಬಹಳ ಅಗತ್ಯವಾಗಿ ಹೆಚ್ಚಿನ ಹಣ ಬೇಕಾಗಿದ್ದ ರಿಂದ ಉಳಿದ ಐವತ್ತು ರೂ. ಗಳನ್ನೂ ನಾನೇ ಇಟ್ಟುಕೊಂಡೆ. ಈ ವಿಷಯ ವನ್ನು "ಮೊನ್ನೆ ತಿಳಿಸಿದ್ದರೆ ನೀವು ಒಪ್ಪತ್ತಿರ ಲಿಲ್ಲವೆಂದುಕೊಂಡು ಹೇಳಲಿಲ್ಲ. ಮುಂದಿನ ಸಂಬಳದಲ್ಲಿ ಹಿಂದಿರುಗಿಸುತ್ತೇನೆ” ಎಂದಾಗ, ನನಗೆ ನಿರಾಳವಾಗಿ ಉಸಿರಾಡುವಂತಾಯಿತು. “ನಾನು ಶನಿವಾರ ಇವರ ಕೈಗೆ ಕೊಟ್ಟೆ ದ್ದು ಎಪ್ಪತ್ತು ರೂಪಾಯಿಗಳನ್ನೇ' pe ಆತ ಹೇಳಿಬಿಟ್ಟರೆ? ಎಂಬ “ಯೋಚನೆಯಲ್ಲಿ ಆ ಭಾನುವಾರ ನನ್ನ ಪಾಲಿಗೆ ಮಾನಸಿಕ ವೇದ ನೆಯ ದಿನವಾಗಿತ್ತು. ಏಕೆಂದರೆ, ಇಲ್ಲಿ ಹಣದ ' ಮೊತ್ತಕ್ಕಿಂತ ನಂಬಿಕೆಯ ಹಾಗೂ ಸ್ನೇಹದ ಮೊತ್ತ ಹೆಚ್ಚಾ ಗಿತ್ತು. -ಡಿ. ಆರವಿಂದ NN LL be ಹ ಕಲವು ಮಟ್ಟಿಗೆ ಹೌದು, ಕೆಲವು ಮಟ್ಟಿಗೆ ಅಲ್ಲ. ಬ — -ಲಯದ ಮುಖ್ಯ ಫ್ರೀ ರಾಜಿಂದರ ಸಾಚೇರವರು, ಆತ್ಮಹತ್ಯೆಗೆ ರತೀಯ ದಂಡ ಸಂಹಿತೆಯ ೩೦೯ನೇ ಕಲಮಿನ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವುದು. ಅಪರಾಧವಾಗಿದೆ. ಕಾನೂನಿನ ಈ ಸೂಕ್ಷ್ಮಾಂಶವನ್ನು ಪ್ರಶ್ನಿಸಿ ಮನುಷ್ಯನಿಗೆ ಆತ್ಮಹತ್ಯೆ ಹಕ್ಕೇ ಆಗಬೇಕು ಎಂಬರ್ಥ ಬರು- ವಂತಹ ಲೇಖನವನ್ನು ಕನ್ನಡದಲ್ಲಿ ಪ್ರಾಯಶಃ ಶ್ರೀ ರಂಗನಾಥ ದಿವಾಕರರು ೧೯೭೨ರಲ್ಲಿ “ಸಂಯುಕ್ತ ಕರ್ನಾಟಕ'ದಲ್ಲಿ ಬರೆದಿದ್ದರು. ಆಗ ಅದು. ಪತ್ರಿಕೆಯ ಪ್ರಾಜ್ಞ ಓದುಗರಲ್ಲಿ ಸಾಕಷ್ಟು ಆಸಕ್ತಿಯನ್ನು ಕೆರಳಿಸಿ, ಕೆಲ ದಿನ ಪತ್ರವ್ಯವಹಾರದಲ್ಲಿ ಚರ್ಚೆಯ ವಿಷಯವಾಗಿ ಕಾವು ಇಳಿದ ನಂತರ ತಣ ಗಾಗಿಬಿಟ್ಟಿತ್ತು. ಆದರೆ ದಿಲ್ಲಿ ' ಮತ್ತು ಮುಂಬಿಯಿ ಶ್ರೇಷ್ಠ ನ್ಯಾಯಾಲಯಗಳು ಈ ಕಲಮಿಗೆ ಸೆಂಬಂಧಿಸಿ- ದಂತೆ ಇತ್ತೀಚೆ. ನೀಡಿದ ತೀರ್ಪುಗಳು ಈ ಕಲಮಿನ ಸಿಂಧುತ್ವಕ್ಕೇ ಸವಾಲೊಡ್ಡಿವೆ. ಕಳೆದ ವರ್ಷ ಆಗ ದಿಲ್ಲಿಯ ಶ್ರೇಷ್ಠ ನ್ಯಾಯಾ ನ್ಯಾಯಮೂರ್ತಿಯಾಗಿದ್ದ ಯತ್ನಿಸಿ ವಿಫಲರಾಗಿದ್ದವರ ವಿರುದ್ಧ ದಾಖಲು ಮಾಡಿದ್ದ ಮೊಕದ್ದಮೆಗಳನ್ನೆಲ್ಲ ಕಿತ್ತೊಗೆದರು. ಆದರೆ ಕಳೆದ ಸಪ್ಟೆಂಬರ್‌ನಲ್ಲಿ ಮುಂಬಯಿ ಶ್ರೇಷ್ಠ ನ್ಯಾಯಾಲಯದ ನ್ಯಾಯಮೂರ್ತಿ- ಗಳಾದ ಪಿ. ಬಿ. ಸಾವಂತ ಮತ್ತು ಬಿ. ಜಿ. ಕೋಳ್ಗೆ-ಪಾಟೀಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತೀಯ ದಂಡ ಸಂಹಿತೆಯ ೩೦೯ನೇ ಕಲಮು ಅಸಂವಿಧಾನಾತ್ಮಕ ಎಂದು ಹೇಳಿ ಅದನ್ನು ರದ್ದು ಪಡಿಸಿಬಿಟ್ಟರು.. ಈ ನಿರ್ಣಯದಿಂದಾಗಿ ಈಗ ಮಹಾರಾಷ್ಟ್ರದಲ್ಲಿ ಆತ್ಮ ಹತ್ಯೆಗೆ ಪ್ರಯತ್ನಿಸುವುದು ಅಪರಾಧವಾಗಿ ಉಳಿಯುವುದಿಲ್ಲ. ಈ ನಿರ್ಣಯಕ್ಕೆ ಕಾರಣೀಭೂತವಾದದ್ದು ಒಂದು ರಿಟ್‌ ಅರ್ಜಿ. ೧೯೮೫ರ ಎಪ್ರಿಲ್‌ನಲ್ಲಿ ಮುಂಬಯಿಯ ಪೋಲೀಸ್‌ ಪೇದೆ, ೩೯ ವರ್ಷ ವಯಸ್ಸಿನ ಮಾರುತಿ ಶ್ರೀಪತಿ ದುಬಾಳ ಆತ್ಮಹತ್ಯೆ ಮಾಡಿ ಕೊಳ್ಳಲೆತ್ನಿಸಿದ. ರಸ್ತೆ ಅಪಘಾತದಲ್ಲಿ ತಲೆಗೆ ಗಾಯವಾದ ನಂತರ ದುಬಾಳ ಕೊಂಚ ಬುದ್ಧಿ ಭ್ರಮಣೆಗೊಳಗಾಗಿದ್ದ. ತನ್ನ ಅಸ್ವಸ್ಥ ಗಂಡನ ಆದಾಯಕ್ಕೆ ಪೂರಕವಾಗುವಂತೆ ರಸ್ತೆಗಳಲ್ಲಿ ತಿರುಗುತ್ತ, ವ್ಯಾಪಾರ ಮಾಡುವ ಲೈಸೆನ್ಸ್‌ನ್ನು ಅವನ ಹೆಂಡತಿಗೆ ನೀಡುವುದಾಗಿ ಅಧಿಕಾರಿಗಳು ಒಂದು ಹಂತದಲ್ಲಿ ಭರವಸೆ ನೀಡಿಬಿಟ್ಟರು, ಆದರೆ ಅಧಿಕಾರಶಾಹಿಯ ಗೊಂಡಾರಣ್ಯದಲ್ಲಿ ಆ ಭರವಸೆ ಭರವಸೆಯಾಗಿಯೇ ಉಳಿಯಿತು. ಇದರಿಂದ ಮತ್ತಷ್ಟು ಜಿಗುಪ್ಸೆಗೊಂಡ ದುಬಾಳ ( ಆಧಾರ: * ಇಂಡಿಯಾ ಟುಡೆ? ) 364 14 ೧೦೫% 2೬ ಒಂದು ದಿನ ಮುಂಬಯಿ ಮುನಿಸಿಪಲ್‌ ಕಮಿಶ ನರರ ಕಚೇರಿ ಪ್ರವೇಶಿಸಿ, ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಕೊಳ್ಳ ಲೆತ್ತ ಸಿದ. ಆದರೆ ಅಷ್ಟರಲ್ಲಿ ಕಚೇರಿಯ ಸಿಬ್ಬಂದಿ ಅವನನ್ನು ತಡೆದದ್ದ ರಿಂದ ಅವನ ಪ್ರಯತ್ನ ಕೈಗೂಡಲಿಲ್ಲ. ಮಾನಸಿಕ ಭ್ರಾಂತಿಗೊಳಗಾಗಿರುವ ದುಬಾ ಳನಿಗೆ ಈ ಘಟನೆಯ ಸಂಪೂರ್ಣ ಅರಿವು ಇಲ್ಲ. “ಆಗ ನನ್ನ ಹೆಂಡತಿ ಮತ್ತು ನಾಲ್ವರು ಮಕ್ಕಳು ಊರಿಗೆ ಹೋಗಿದ್ದ ರು. ಮನೆಯಲ್ಲಿ ಜು ಬ್ಬನೇ ಇದ್ದೆ. ಮಾನಸಿಕ ಒತ್ತಡ ತಡೆಯಲಾರ ದಂತಾಯಿತೆ. ನಾನು ಮುನಿಸಿಪಲ್‌ ಕಚೇರಿಗೆ ಹೋಗುವ ಮೊದಲು ನಡೆದ ಘಟನೆಗಳು ನೆನ ಪಿವೆ. ಕಚೇರಿಯೊಳಗೆ ಹೋದುದೂ ನೆನಪಿದೆ. ಆದರೆ ಆತ್ಮಹತ್ಯೆ ಘಟನೆಯ ಬಗ್ಗೆ ಬೇರೆಯವರು ಹೇಳಿದ್ದಷ್ಟೆ € ನನಗೆ ಗೊತ್ತಿದೆ” 'ಎಂದು ಅವನು ಹೇಳುತ್ತಾನೆ. ಆದರೆ ಅವನ ಈ ಮಾನಸಿಕ ಅವಸ್ಗೆ ಅವನಿಗೆ ಯಾವ ರಕ್ಷಣೆಯನ್ನೂ ನೀಡ ಲಿಲ್ಲ. ಪೋಲೀಸರು ದಂಡ ಸಂಹಿತೆಯ ೩೦೯ ನೆಯ ಕಲಮನ್ನು ಅವನಿಗೆ ಅನ್ವಯಿಸಿ ಕಾನೂನು ಕ್ರಮ ಕೈಕೊಂಡರು. ಆದರೆ ದುಬಾಳನ ಅದೃಷ್ಟ ಚೆನ್ನಾಗಿತ್ತೇನೊ, ಕ್ರಿಮಿನಲ್‌ ಲಾಯರ್‌ ಶ್ರೀಕಾಂತ ಭಟ್ಟ, ಡುಬಾಳನ ಅವಸ್ಥೆಗೆ ಮರುಕಪಟ್ಟು ಅವನ ವಿಷಯದಲ್ಲಿ ಆಸಕ್ತಿ ವಹಿಸಿದರು. “ನನ್ನನ್ನು ಚೆಟ್ಟಿ ್ಲೈಯಾಗಲು ಬಂದಾಗ ದುಬಾಳ ನಡುಗು ತ್ತಿದ್ದ. ಸರಿಯಾಗಿ ಮಾತನಾಡಲು ಸಹ ಅವನಿಗೆ ಆಗುತ್ತಿರಲಿಲ್ಲ,” ಎಂದು ಭಟ್ಟ ಹೇಳುತ್ತಾರೆ. ದುಬಾಳನ "ಕಥೆ? ಕೇಳಿದ. ನಂತರ ಭಟ್ಟರು ದಂಡ ತ್ವವನ್ನೇ ಪ್ರಶ್ನಿಸಲು ನಿರ್ಧರಿಸಿದರು. ಅದಕ್ಕಾಗಿ ಮುಂಬಯಿ ಶ್ರೇಷ್ಠ ನ್ಯಾಯಾಲಯದಲ್ಲಿ ರಿಟ್‌ ಅರ್ಜಿಯೊಂದನ್ನು ಸಲ್ಲಿಸುತ್ತ ಅವರು ೧೮೩೩ ರಲ್ಲಿ ಸಿದ್ಧ ವಾದ. ಈ ಕಲಮು ಇದುವರೆಗೂ ಕಿಂಚಿತ್ತೂ ಬದಲಾಗದೇ ಹಾಗೆಯೇ ಉಳಿದು ಬಂದುದನ್ನು ನಾ ್ಯಯಾಲಯದ ಗಮನಕ್ಕೆ ತಂದರು. ನಾ ೈಯಾಲಿಯ ಭಟ್ಟರ ವಾದವನ್ನು ಎತ್ತಿ ಹಿಡಿದು" ಸಪ್ಟಂಬರ್‌ ೨೫ರಂದು ಮಹಾ ಕಸ್ತೂರಿ, ಡಸಿಂಬರ್‌ ೧೯೮೬ ಸಂಹಿತೆಯ ೩೦೯ನೆಯ ಕಲಮಿನ ಸಿಂಧು ರಾಷ್ಟ್ರ ರಾಜ್ಯದಲ್ಲಿ ಈ ಕಲಮಿನನ್ವಯ ದಾಖಲಾಗಿದ್ದ ಎಲ್ಲ ಪ್ರಕರಣಗಳನ್ನೂ ಕಿತ್ತಿ ಹಾಕಿಬಿಟ್ಟೆ ತು, “ಮಾನಸಿಕ ಅಸಾ ್ವಿಸ್ಕ್ಯ ದಿಂದ ಬಳಲಿ ಆತ್ಮ ಹತ್ಯೆಗೆ ಪ್ರಯತ್ನಿಸುವವರಿಗೆ ಮಾನಸಿಕ ಚಿಕಿತ್ಸೆ ನೀಡಬೇಕೇ ವಿನಾ ಜಿ ೈಲು ಶಿಕ್ಷೆಯನ್ನಲ್ಲ. ಅವರನ್ನು ಟೆ ಜೈಲಿಗೆ ನೂಕುವುದರಿಂದ ಅವರ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ದೈಹಿಕ ಅಸ್ವಾಸ್ಥ ದಿಂದ ಬಳಲಿ ಬೆಂಡಾಗಿ ಜೀವಿತದಲ್ಲಿ ಆಸ್ಥೆ ಕಳೆದು ಕೊಂಡವರಿಗೆ ಯೋಗ್ಯ ಸ್ಥಾನ ಸೆರೆಮನೆಯಲ್ಲ, ಆಸ್ಪತ್ರೆ. ಅವರಿಗೆ ಸಿಗಬೇಕಾದದ್ದು ಯೋಗ್ಯ ವೈ ದ್ಯಕೀ ಯ ಚಿಕಿತ್ಸೆಯೇ ಹೊರತು ಅವರನ್ನು ತೆರೆಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿ- ಸಿಟ್ಟರೆ ಆತ್ಮಹತ್ಯೆಯ ಪ್ರಯತ್ನವನ್ನು ಅವರು ಮತ್ತೆ ಮಾಡಲಾರರೆಂದೇನಲ್ಲ. ಸಾಮಾಜಿಕ ಇಲ್ಲವೆ ರಾಜಕೀಯ ಉದ್ದೇಶದಿಂದ ಪ್ರೇರಿತರಾಗಿ ತಮ್ಮನ್ನೇ ಬಲಿಗೊಡಲು ಸಿದ್ಧರಾದವರನ್ನು, ಇಲ್ಲವೆ "ಜೀವಿತದಲ್ಲಿ ಆಸಕ್ತಿಗೇ ಎರವಾಗಿ ಇಹ ದಿಂದ ಮುಕ್ತರಾಗಬಯಸುವವರನ್ನು ಕಾನೂನಿನ ಭಯವೆಂದಿಗೂ ತಡೆಯದು ಎಂದು ನ್ಯಾಯ ಮೂರ್ತಿಗಳು ಸ್ಪಷ್ಟವಾಗಿ ಹೇಳಿದ್ದಾ ರೆ. ಮುಂಬಯಿ ನಾ ಯಾಲಯದ ವ್ರ ತೀರ್ಪು ಅದಕ್ಕೂ ಮುಂಚಿನ ದಿಲ್ಲಿ ಶ್ರೇಷ್ಠ ನ್ಮಾಯಾ ಲಯದ. ಒಂದು ತೀರ್ಪನ್ನೇ ಇನ್ನಷ್ಟು ವಿಸ್ತರಿಸಿ ಈ ಕಲಮೇ ಅಸಿಂಧುವೆಂದು ಸಾರಿದೆ. ಸಂಜಯ ಕುಮಾರ ಭಾಟಿಯಾ ಎಂಬೊಬ್ಬ ಯುವಕನ ಆತ್ಮಹತ್ಕಾಯತ್ನದ ಪ್ರಕರಣದಲ್ಲಿ ದಿಲ್ಲಿ ನ್ಯಾಯಾ ಲಯ ೩೦೯ನೇ ಕಲಮು ಇನ್ನೂ ಮುಂದುವರಿ ದಿರುವುದನ್ನು ಕಟುವಾಗಿ ಟೀಕಿಸಿದೆ. “ನಮ್ಮಂತಹ ಸುಸಂಸ್ಕೃತ ಸ ಸಮಾಜದಲ್ಲಿ ಈ ಕಲಮು ಇನೂ ಇರುವುದು ತೀರ ಅಸಂಗತ, ಈ ತರುಣನನು" ಮಾನಸಿಕ ಚಿಕಿತ್ತಾ ಿಲಯಕ್ಕೆ ಕಳುಹಿಸ »ವುದರೆ ಬದಲು ಸಮಾಜ ಅವನನ್ನು ಇತರ ಅಪರಾಧಿ ಳೊಡನೆ ಜೈಲಿಗಟ್ಟಿ ತೃಪ್ತಿಪಡುತ್ತದೆ. ಆದರೆ ಭಾಟಿಯಾನಂಥವರಗ ಬೇಕಾಗಿರುವುದು ವೈ ದ್ಯ ಕೀಯ ಚಿಕಿತ್ಸೆಯೇ ಹೊರತು ಪೋಲೀಸರ ಹಿಂಸೆ, ಜೈಲಿನ ಶಿಕ್ಷೆಯಲ್ಲ” ಎಂದು ಅವರು ಸಂಜಯ ಭಾಟಿಯಾನನ್ನು ಬಿಡುಗಡೆ ಮಾಡಿದರು, ಕ್ಯ ಕಾತ್‌ ಗ ad ಆದರೆ ದಿಲ್ಲಿ ಶ್ರೇಷ್ಠ ನ್ಯಾಯಾಲಯದ ಅಭಿ ಪ್ರಾಯ ಇಷ್ಟೊಂದು ಸುಸ್ಪ ಪ ೈವಿದ್ದಾಗಲೂ ದಿಲ್ಲಿ ಯಲ್ಲಿ ಪೋಲೀಸರು ೩೦೯ನೆಯ ಕಲಿಮಿನನ್ವ ಯ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳು ತ್ರ ಲೇ ಇದ್ದಾರೆ. ನಿವೃತ್ತ ಮುಖ್ಯನ್ಯಾಯಮೂರ್ತಿ ಸಾಚೇರರಿಗೆ ಇದು ತೀವ್ರ ಅಸಮಾಧಾನ ತಂದಿದೆ. ಆದರೆ ಅವರ ನ್ಯಾಯಾಲಯ ಭಾಟಿಯಾ ಪ್ರಕರಣ ದಲ್ಲಿ ಈ ಕಲಮನ್ನು ಅಸಿಂಧುವೆಂದು ಸಾರದೇ ಬಿಟ್ಟುದೇ ಈ ಅವಸ್ಥೆಗೆ ಕಾರಣ. ಮನುಷ್ಯನಿಗೆ ಮರಣ ಹೊಂದುವ ಹಕ್ಕೇ ಇರಬೇಕೆಂದು ಪ್ರತಿಪಾದಿಸುವ ಒಂದು ಜಾಗತಿಕ ಮಟ್ಟದ ಸಂಸ್ಥೆ ಸ್ಮೆಯೇ ಇದೆ. ಅದರ ಅಧ್ಯಕ್ಷ ಭಾರತೀಯರೇ ಆದ ಶ್ರೀ ಮೀನೂ ಮಸಾನಿ. “ದಿಲ್ಲಿ ಮತ್ತು ಮಹಾರಾಷ್ಟ ಶ್ರೇಷ್ಠ ನ್ಯಾಯಾ ಲಯಗಳ ನಿರ್ಣಯಗಳು ನ್ಯಾಯಾಂಗ ಪ್ರಜ್ಞೆ ಕಾನೂನಿಗಿಂತ ಮುಂದುವರೆದಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಆದರೆ ಭಾರತದ ಉಳಿದೆಲ್ಲ ಭಾಗಗಳಲ್ಲಿ ೩೦೯ನೆಯ ಕಲಮು ಜಾರಿಯಲ್ಲಿ ಉಳಿದಿರುವುದರಿಂದ ಭಾರತೀಯ ಸಂವಿಧಾನದಲ್ಲಿ ಈ ಬಗ್ಗೆ ಸೂಕ್ತ ತಿದ್ದುಪಡಿ ಮಾಡಬೇಕು” ಎಂದವರು ಸಲಹೆ ನೀಡಿದ್ದಾರೆ. ಶ್ರೀ ಮಸಾನಿಯವರ ಅಭಿಪ್ರಾಯ ಎಂದಿನಿಂ ದಲೂ ಸುವೇದ್ಯವೇ ಇದೆ. ಈಗ ಇತರ ಪ್ರಗತಿ- ಗಾಮಿ ವ್ಯಕ್ತಿಗಳೂ ಈ ಕಡೆಗೆ ಗಮನ ಹರಿಸಿ ದ್ದಾ ರೆ, ಮಾನಸಿಕ ಅಸ ವ್ಯಸ್ತ ತೆಯಿಂದ ಬಳೆಲು ವವರಿಗೆ ನೆರವಾಗಲೋಸುಗ "ಮುಂಬಯಿಯಲ್ಲಿ "ಸಮಾರಿಟನ್ಸ್‌' ಎಂಬ ಸಂಸ್ಥೆಯಿದೆ. ಅದರ ನಿರ್ದೇಶಕಿ ಡಾ. ಸಾರಾ ದಸ್ತೂ ರ್‌. "ಸಂಜೀವನಿ? ಎಂಬ ಇಂಥದೇ ಸಂಸ್ಥೆ ದಿಲ್ಲಿಯಲ್ಲೂ ಇದೆ. ವತ್ಸಲಾ ಶಿವಸುಬ್ರಹ್ಮಣ್ಯಂ ಅದರ ವರಿಷ್ಠೆ. ಇವರು ಈ ನಿರ್ಣಯ ಪ್ರಗತಿಪರವೆಂದು ಸಾ ಗತಿಸಿ ದ್ದಾರೆ. “ಆತ್ಮಹತ್ಯೆಗೆ ಯತ್ನಿಸುವವರು ಹತಾಶ ಜೀವಿಗಳು. ಅವರಿಗೆ ಸಹಾಯ ಮಾಡುವುದರ ಬದಲು ಶಿಕ್ಷೆ ವಿಧಿಸುವುದು ನಾಚಿಗೆಗೀಡು” ಎಂದು ಇವರಿಬ್ಬ ರೂ ಭಾವಿಸುತ್ತಾರೆ. ಆತ್ಮಹತ್ಯೆ ಅಪರಾಧವೆ? ೧೦೭ ಕಾನೂನು ಆಯೋಗದ ಅಧ್ಯಕ್ಷರಾದ ಡಿ. ಎ. ದೇಸಾಯಿ ಸಹ ಇದನ್ನು ಅನುಮೋದಿಸು ತ್ತಾರೆ. “ಒಬ್ಬ ಮನುಷ್ಯನ ಜೀವನ ನಿರರ್ಥಕ ವಾದಾಗ ಅವನಿಗೆ ಅದನ್ನು ಸ ತಃ ಕೊನೆಗೊಳಿ ಸುವ ಅಧಿಕಾರವಿಲ್ಲವೆ? ಆವನ ಜೀವ ಅಷ್ಟು ಅಮೂಲ್ಯವೆ?” ಎಂದು ಅವರು ಪ್ರಶ್ನಿಸಿದ್ದಾ ರೆ “ಆದರೆ ಆತ್ಮಹತ್ಯೆಗೆ ಪ್ರಚೋದನೆ ನೀಡುವುದರ ವಿರುದ್ಧ “ಕ್ರಮಗಳನ್ನು ಒಲಪಡಿಸಬೇಕು. ಒಬ್ಬ ವ್ಯಕ್ತಿಗೆ ಆತ್ಮಹತ್ಯೆಯನ್ನುಳಿದರೆ ಬೇರೆ ಮಾರ್ಗವೇ ಇಲ್ಲವೆಂಬಂಥ ಪರಿಸ್ಥಿತಿಯನ್ನು ತಂದೊಡ್ಡುವುದು ಕೊಲೆ ಮಾಡಿದಂತೆಯೇ ಎಂದು ಕಾನೂನು ಆಯೋಗ ಹೇಳುತ್ತದೆ,” ಎನ್ನುತ್ತಾರವರು. ಮುಂಬಯಿ ಶ್ರೇಷ್ಠ ನ್ಯಾಯಾಲಯದ ಈ ಐತಿ ಹಾಸಿಕ ತೀರ್ಪಿಗೆ ಕಾರಣನಾದ ದುಬಾಳ ಮಾತ್ರ ಅದರಿಂದುಂಟಾಗಿರುವ ಕೋಲಾಹಲದ ಬಗ್ಗೆ ಹೆಚ್ಚು ಮಾತನಾಡಲಿಚ್ಛಿಸುತ್ತಿಲ್ಲ. “ಆತ್ಮ ಹತ್ಯೆಗೆ ಯತ್ನಿ ಸಿದವರ ಎರುದ್ಧ ಪೋಲೀಸರು ಮೊಕದ್ದಮೆ ದಾಖಲು ಮಾಡುವುದರಿಂದ ಏನನ್ನೂ ಸಾಧಿಸಿದಂತಾಗುವದಿಲ್ಲ. “ಸಿರ್ಫ್‌ ನುಕ್ಸಾನ್‌ ಹಿ ನುಕ್ಸಾನ್‌ ಹೈ (ಇದೆಲ್ಲಾ ವ್ಯರ್ಥ) ಇದರ ಬಗ್ಗೆ ನಾನೇನು ಹೇಳಲಿ? ಇದರ ಬಗ್ಗೆ ಮೇಲಿನವರು ಯೋಚಿಸಬೇಕು.” ಆದರೆ “ಮೇಲಿನವರಾದ' ಸರ್ವೋಚ್ಚ ನ್ಯಾಯಾಲಯ ಮತ್ತು ಕೇಂದ್ರ ಸರಕಾರ ಈ ಬಗ್ಗೆ ಯಾವುದೇ ಯೋಚನೆ ಮಾಡಿದಂತೆ ತೋರುವುದಿಲ್ಲ. ಆದರೆ ಮುಂಬಯಿ ಶ್ರೇಷ್ಠ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಸರಕಾರ *ಮೇಲ್ಮ ನವಿ ಮಾಡಿ ಕೊಳ್ಳಲಿಕ್ಕಿಲ್ಲವೆಂದು ನಿರೀಕ್ಷಿಸ ಸಬಹುದಾಗಿದೆ. ಈ ವಿಷಯದಲ್ಲಿ ದೇಶದಲ್ಲಿಯ ಬೇರಾವುದಾದರೂ ಶ್ರೇಷ್ಠ ನ್ಯಾಯಾಲಯ ಭಿನ್ನ ನಿಲುಮೆ ತಳೆ- ದಾಗಲೇ ಸರ್ವೋಚ ನ್ಯಾಯಾಲಯ ತನ್ನ ಕೊನೆಯ ನಿರ್ಣಯವನ್ನು ಹೇಳಲು ಅವಕಾಶ ವಿದೆ. ಅದು ವರೆಗೂ ದೇಶದ ಅಲ್ಪ ಭಾಗ ಬಲ್ಲಾದರೂ ಆತ್ಮಹತ್ಕಾಯತ್ನ ಅಪರಾಧವೆನಿ ಸದು. ಸು ಸಿರಿಗನ್ನಡಂಗೆಲ್ಲ! ಸಿರಿಗನ್ರ ಡಂ ಬಾಳ್ಗೆ!! , ಪರಂಪರೆಯ ಸಂಕೇತ ಕರ್ನಾಟಕ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಸಂಪತ್ತಿ ನ ಆಗರ. ಕಲಾ ಸರಸ ತಿ ನೆಲಸಿರುವ ಪುಣ್ಯ ಭೂಮಿಕೆ ಎರಡು ಸಹಸ್ರ ವರ್ಷಗಳಿಗೂ ಮೀರಿದ ವೆ ಓೈಭವಯುತ ಇತಿಹಾಸ- ಪುಣ್ಮ ಭೂಮಿ ಹ ಪವಿತ್ರ' ಭೂಮಿಯ ಭಾಷೆ ಕನ್ನಡ ಇದೊಂದು ಕಾವ್ಯ ಭಾಷೆ. ಇದರ ಸು ಕನಡ ನಾಡು ತನ ಭವ್ಯ ಪರಂಪ ಪರೆಯನ್ನು ಳಿಸಿ ಕೊಳ್ಳ ಲು ಕರ್ನಾಟಕ ಸರ್ಕಾರವು ಪರವರ ಯೊಂದು ನ್ನ್ನ ಕೈ ಗೊಂಡಿದೆ. ಈ ಕಾರ್ಯಕ್ರ ಮಗಳು ಕನ್ನಡ ಅಭಿವೃ ದ್ರಿ ಹಾಗೂ ಸಾಹಿತ್ಯ ಮತ್ತು ಸಾಂಸ ಚಟುವಟಿಕೆಗಳನ್ನು ಕುರಿತು ರೂಪಿಸಿರುವಂಥವು. ಕನ್ನಡ ಅಭಿ ಕನ್ನಡವನ್ನು ಆಡಳಿತದ ಎಲ್ಲ ಹಂತಗಳಲ್ಲಿಯೂ ಪರಿಣಾಮಕಾರಿಯಾಗಿ ಬಳಕೆಗೆ ತರಲು ಸರ್ಕಾರ ಗಾ ಯೋಜನೆಗಳು, * ಸರ್ಕಾರದ ಅಧಿಕಾರಿಗಳಿಗೆ, ನೌಕರರಿಗೆ ತಮ್ಮ ದೈನಂದಿನ ಆಡಳಿತ ವ್ಯವಹಾರದಲ್ಲಿ ಕನ್ನಡವನ್ನು ಸಮರ್ಥವಾಗಿ ಬಳಸಲು ಆರು ದಿನಗಳ ಕಾರ್ಯ ಶಿಬಿರ. * ಕನ್ನ ಡ ಬಾರದ ಸರ್ಕಾರಿ ಅಧಿಕಾರಿಗಳಿಗೆ, ನೌಕರರಿಗೆ ಅಂಚೆ ಮೂಲಕ ಕನ್ನಡ ಕಲಿಸುವ ಒಂದು ವರ್ಷದ ಯೋಜನೆ * ಸಾರ್ವಜನಿಕ ಉದ್ದಿಮೆಗಳ ಕನ್ನಡ ಸಿಬ್ಬಂದಿಗೆ ಸ ಸ್ಥಳೀಯ ಸಂಘ ಸಂಸ್ಥೆಗಳ ಸಹಾಯದಿಂದ ಕನ್ನಡ ಕಲಿಸುವ ಆರು ತಿಂಗಳ ಯೋಜನೆ. ೫ "ರೆ ರಾಜ್ಯ ಗಳ ವಿಶ್ವವಿದಾ ್ಯಲಯಗಳಲ್ಲಿ ಕನ್ನಡ ಸಂಶೋಧನೆಯಲ್ಲಿ ತೊಡಗಿರುವ ವಿದಾ ರ್ಥಿಗಳಿಗೆ ಶಿಷ್ಯ - ವೇತನ. x ಕನ್ನ ಡಡ ಭಾಷೆಯನ್ನು ಆಡಳಿತ ಭಾಷೆಯಾಗಿ ಸಮರ್ಥೆವಾಗಿ ಬಳಸಲು ಪ್ರತಿ ಇಲಾಖೆ ಗೂ ತನ್ನ ದೇಆದ ಪಾರಿಭಾಷಿಕ ಶಬ ) ಕೋಶ, ಕೆ ಕೃಪಿಡಿ, ಸಿವಿಲ್‌ ಸೇವಾ ನಿಯಮಾವಳಿ, ಆರ್ಥಿಕ ಸಂಹಿತೆ, ಖಜಾನೆ ಸಂಹಿತೆ, ಮುಂತಾದ ಆಡಳಿತ ಸ ಸಾಹಿತ್ಯದ. ಪರಿಷ್ಕರಣ. . * ಕನ್ನಡ ಭಾಷೆಯಲ್ಲಿ ಭಾರತದ ಸಂವಿಧಾನ, ರಾಜ್ಯ ಅಧಿನಿಯಮಗಳು, ಕಾನೂನು ಪುಸ್ತಕಗಳು ಮುಂತಾದುವುಗಳ ಪ್ರಕಟಣೆ, * ಸರ್ಕಾರಿ ಇಲಾಖೆಗಳ ಇಂಗ್ಲಿ ೇೀಷ ಬೆರಳಚು ಗಾರರಿಗೆ ಹಾಗೂ ಶೀಘ್ರಲಿಪಿಗಾರರಿಗೆ ಕನ್ನಡ ಬೆರಳಚ್ಚು ಹ ಹಾಗೂ ಶೀಘ್ರಲಿಪಿಯಲ್ಲಿ ತರಬೇತಿ, ಸ ನಿರುದ್ಕೊ "ಗಿ ಕನ್ನಡ ಬೆರಳಚ್ಚು ಗಾರರಿಗೆ "ಜಾಬ್‌ ಟ್ರೈ ಹಿಂಗ್‌ ಗಾಗಿ ಕನ್ನಡ ಬೆರಳ ಚ್ಚು ಯಂತ್ರ ಖರೀದಿಸಲು ಸಾಲದ ನೆರವು. * ಪದನಿ ಮಟ್ಟ ದಕ್ಷ ಕನ್ನಡ ಮಾಧ್ಯ ಮ ತೆಗೆದುಕೊಂಡು ಓದುವ ವಿದ್ಯಾರ್ಥಿಗಳಿಗೆ ವಿದಾ ರ್ಥಿವೇತನ. * ಕೆಎಎಸ್‌, ಐವಿಎಸ , ಎಂಬಿಬಿಎಸ್‌ » ಎಲ್‌ಎಲ್‌ಬಿ; ಮುಂತಾದ ಪರೀಕ್ಷೆಗಳಲ್ಲಿ ಕನ್ನ ಡವನ್ನು ಬಳಸಿ ಉತ್ತೀರ್ಣರಾದವರಿಗೆ ಬಹುಮಾನ. ೫ * ಶ್ರೀ ಸಾಮಾನ್ಯರಿಗೆ ಅರ್ಥ- ವಾಗುವಂಥ ಸರಳ ಆಡಳಿತ ಕನ್ನಡ. ಭಾಷೆಯ ಬಳಕೆಗಾಗಿ ಕನ್ನಡ ಭಾಷಾಂತರ ಸರಳೀಕರಣ ಸಮಿತಿ, * ಕನ್ನ ಡ ಭಾಷೆಯನ್ನು ಆಡಳಿತ ಭಾಷೆಯಾಗಿ ಅನುಷ್ಕಾ ನಕ್ಕೆ ತರಲು ಕನ್ನಡ ಕಾವಲು ಸಮಿತಿ. ಸಾಹಿತ್ಯ ಮತ್ತು ಸಂಕೃ 3 ಚಟುವಟಿಕೆಗಳು. ಕರ್ನಾಟಕ ಪ್ರಾನ ಸಿಯಲ್ಲಿ ಸಾ ಪಿತವಾಗಿರುವ ವಿವಿಧ ಅಕಾಡಮಿಗಳಾದ ಕರ್ನಾಟಕ ಸಾಹಿತ್ಯ ಅಕಾಡೆಮಿ. ಸಂಗೀತ ನ ಕಾಡೆಮಿ, ನಾಟಕ ಅಕಾಡೆಮಿ, ಲಲಿತಕಲಾ ಅಕಾಡೆಮಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ" ಮತ್ತು ಉರ್ದು ಅಕಾಡೆಮಿಗಳು ಸಾಹಿತ್ಯ ಮತ್ತುಕಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತ ಪುರಾಣ ಸಮತ ಜಗತ್ತ ಸ ಜನಪ್ರಿಯ ಗ್ರಂಥಗಳ ಪ 5 ಕಟಣೆಗೆ ಧನಸಹಾಯ. ಕನ್ನ ಡಸ ಸಾಹಿತ್ಯ ಪರಿಷತ್ತು ಮುಂತಾದ ಸಂಘ ಸಂಸ್ಥೆ ಗಳಿಗೆ ಆರ್ಥಿಕ ಪ್ರೋತ್ಸಾಹ ಸಾಂಸ ಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕಲಾವಿದರಿಗೆ ಪ್ರೋತ್ಸಾಹ, ಕಲಾವಿದರಿಗೆ ಗೌರವ ಧನ, ಮಾಸಾಶನ, ಅಶಕ್ತ ಕಲಾವಿದರಿಗೆ ವೈ ದ್ಯ ಕೀಯ ನೆರವು ' ಗಣನೀಯ ಸೇವೆಗೈದ ಕಲಾವಿದರಿಗೆ ರಾಜೊ ತ್ಸವ ಪ್ರಶಸ್ತಿ ಇವೇ ಮುಂತಾದವುಗಳು ಸರ್ಕಾರ ಹಾಗೂ ಅಕಾಡಮಿಗಳಿಂದ ನಡೆಯುತ್ತಿರುವ ಚಟುವಟಿಕೆಗಳು: ನಮ್ಮ ನಾಡ ನುಡಿ, ಕಲೆ, ಸಂಸೃತಿ ಪರಂಪರೆಗಳ ಪುನಃ ಚೇತನಕ್ಕಾಗಿ ನಾವೆಲ್ಲಾ ಒಂದಾಗಿದುಡಿಯೋಣ. . ಕಃ ಡಿಐಪಿ೪೬೪/೮೬ ಕರ್ನಾಟಕ ವಾರ್ತೆ ರಾವಾ ಸಸರ ಬ್‌ ವವಿಯ. 1/74 ಮೂಲ ರಶಿಯನ್‌" ಮಿಖಾಯಿಲ್‌ ಎ ಕೊಲೊಜೊಪ್‌ ಪೆಂದ್ರಹಾಮುವಾದ' ಈ ಏ ಉಪಾಧಾಯ ಡಾನ್‌ ನದಿಯ ತೀರದಲ್ಲಿ ರಶಿಯದ ಬಲ್ಹಾ5್‌ And Quiet ಎಂದು ಕರೆಯಲ್ಪಡುವ ಮಿಖಾಯಿಲ್‌ ಶೊಲೊಖೊವ್‌ನ Flows the Don ಕಾದಂಬರಿಯ ಸಂಗ್ರಹ ಇದು. ೧೯೬೫ರಲ್ಲಿ ಈ ಪುಸ್ತಕಕ್ಕಾಗಿ ನೋಬೆಲ್‌ ಪುರಸ್ಕಾರ ಪಡೆದ ಶೊಲೊಖೊವ್‌ ತನ್ನ ಬಾಲ್ಯವನ್ನೆಲ್ಲ ಡಾನ್‌ ನದಿಯ ತೀರದಲ್ಲೇ ಕಳೆದ. [ರಶಿಯನ್‌ ಕ್ರಾಂತಿಯ ಚಿತ್ರಣ ನೀಡುವ ಈ ಕಾದಂಬರಿ ಶಾಂತಿ, ಯುದ್ಧ, ಕ್ರಾಂತಿ ಮತ್ತು ಅಂತಃಕಲಹದ ಕಾಲಘಟ್ಟಗಳಿಗೆ ತಕ್ಕಂತೆ ನಾಲ್ಕು ಭಾಗ ಗಳಲ್ಲಿ ಪ್ರಕಟವಾಗಿದೆ. ಮ್ಯಾಕ್ಸಿಂ ಗಾರ್ಕಿ ಈ ಕಾದಂಬರಿಯನ್ನು ಟಾಲ್‌ಸ್ಟಾಯ್‌ನ War and Peaceನೊಂದಿಗೆ ಹೋಲಿಸಿಬ್ದಾನೆ. ಸೋವಿಯತ್‌ ಒಕ್ಕೂಟದ ೪೮ ಭಾಷೆಗಳಲ್ಲಿಯೂ ತರ್ಜುಮಿಸಲ್ಪಟ್ಟ ಈ ಕಾದಂಬರಿ ಈವರೆಗೆ ೨೦೦ ಪುನರ್ಮುದ್ರಣಗಳನ್ನು ಇದರ ಅನುವಾದಗಳು ಪ್ರಕಟವಾಗಿವೆ. (ov. ತಾರತಾರಸ್ಕ ಗ್ರಾಮದ ಗಡಿಯ ಬಲ ಬದಿಯಲ್ಲಿ ಮೆಲಖೊವ್‌ ಕುಟುಂಬದ ಹೊಲ ಗಳಿದ್ದವು. ಹಳ್ಳಿಯ ಉತ್ತರ ದಿಕಿ ನಲ್ಲಿದ್ದ ಡಾನ್‌ ನದಿಯೆಡೆಗೆ ಹಿ ಮಾಡಿದ್ದ ಪಂತ ಮೆಲ ಖೊವ್‌ನ ಮನೆಯಲ್ಲಿ ಸಂತಸ ನೆಲೆಸಿತ್ತು. ಆದರೆ ಸಿಟ್ಟಾದಾಗ ಆತ್ಮಸಂಯಮವನ್ನೇ ಕಳ- ಕೊಳ್ಳುತ್ತಿದ್ದ ಪೈಂತಲಿ. ಆವನ "ಸ್ವಭಾವ ದಿಂದಾಗಿ ಅವನ ಹೆಂಡತಿ ಇಲಿನಿಚ್ನಾ ಚಿಕ್ಕ ವಯಸ್ಸಿನಲ್ಲಿಯೇ ಮುದುಕಿಯಂತಾದಳು. ಅವರ ಹಿರಿಯ ಮಗ ಪ್ಯೋತ್ರ ತಾಯಿಯನ್ನೇ ಹೋಲುತ್ತಿದ್ದರೆ ಕಿರಿಯ ಮಗ ಗ್ರಿಗೋರಿ ತಂದೆ ಯಂತೆಯೆ ಇದ್ದ. ಗ್ರಿಗೋರಿ ಪ್ಯೊತ್ರನಿಗಿಂತ ಆರು ವರ್ಷ ಚಿಕ್ಕವ. ೧೧೦ ಕಂಡಿದೆ! ಜಗತ್ತಿನ ಇತರ ೩೬ ಭಾಷೆಗಳಲ್ಲೂ ದೊಡ್ಡ ಕಣ್ಣಿನ ಕೃಶಾಂಗಿ ಮನ್ಶಾ ತಂದೆಯ ಮುದ್ದಿನ ಮಗಳು, ಪ್ಯೋತ್ರನ ಹೆಂಡತಿ ದಾರ್ಯಾ ಚಿಕ್ಕ ಮಗುವಿನ ತಾಯಿ. ಒ ಕುದುರೆಗೆ ನೀರು ಕುಡಿಸುತ್ತ ಗ್ರಿಗೋರಿ ಆಕಾಶದತ್ತ ನೋಡಿದ. ಬೇಗ ಮನೆಗೆ ಬಂದವನೆ ತಾಯಿಯ ಬಳಿ ಹೋದ. “ಹೋಗು ಸಿ ಿಫಾನನನ್ನು ಎಬ್ಬಿಸು ಸು. ಅವನೂ ಪ್ಯೋತ್ರನ ಜೊತೆ ಹೋಗ್ತಾ ನೆ ”. ಅಂದಳು ತಾಯಿ. ಗ್ರಿಗೋರಿ ಕೂಡಲೆ ಸ್ಟಿಫಾನನ ಮನೆಗೆ _ ~~ pe ಮನೆಯೊಳಗೆ ಯಾರಿದ್ದೀರಿ? ಬಳ್ಳಿ” ಎಂದ ಕರ್ಕಶವಾಗಿ. “ಯಾರು?” ಎನ್ನುತ್ತಲೆ ಎದ್ದು ತನ್ನ ಲಂಗ ವನ್ನು ಸರಿಪಡಿಸಿಕೊಳ್ಳಿ ತೊಡಗಿದನು. ಊರಿನ ಮೂವತ್ತು ಜನ. ಕೊಸೆಕರು ಮೇ ತಿಂಗಳಿನಲ್ಲಿ ತರಬೇತಿಗಾಗಿ ಸೈನಿಕರ ಶಿಬಿರಕ್ಕೆ _ ಹೋಗುವವರಿದ್ದ ರು. ಹಬ್ಬದ ನಂತರ ಬೆಳೆಯ ಕಟಾವು ಪ್ರಾರಂಭ ವಾಯಿತು. ಮೆಲಖೊವ್‌ ಕುಟುಂಬದವರ ಗದ್ದೆ ಗಳ ಕಟಾವು ಪ್ರಾರಂಭವಾಗಲು ತಡವಾಯಿತು. ಗ್ರಾಮದ ಉಳಿದವರ ಕಟಾವು ಅರ್ಧ ಮುಗಿ ದಾಗ ಮೆಲಖೊವರು ಗದ್ದೆ ಗಳತ್ತ ಹೊರಟರು. ಮುಚ್ಚ ೦ಜೆಯ ತನಕ ಎಲ್ಲಿರೂ ಹುಲ್ಲು ಕಿತ್ತಿ ದರು. ಮಧ್ಯ ರಾತ್ರಿಯ ಹೊತ್ತಿಗೆ ಗಿಗೋರಿ ಅವರು ಅಡಿಗೆ "ಮಾಡಿದ್ರ ಜಾಗಕ್ಕೆ ಬಂದ. ಗಾಡಿ ಯಲ್ಲಿ ಮಲಗಿಕೊಂಡಿದ್ದ ಅಕ್ಸಿನ್ಶಾ ನಿಧಾನವಾಗಿ ಗ್ರಿಗೋರಿಯ ಬಳಿ ಬಂದಳು. ಸತ್ತ ಕುರಿ ಯನ್ನು ತನ್ನ ಬೆನ್ನ ಮೇಲಿರಿಸಿಕೊಂಡೋಡುವ ತೋಳದ್ದ ಂತೆ ಅವಳನ್ನೆ ತ್ತಿಕೊಂಡು ಗ್ರಿಗೋರಿ ಏದುತ್ತಾ. ಓಡಿದ. ಅಕ್ಷಿನ್ಯಾಳನ್ನು ಕಾಮ- ಲಾಲಸೆಯ ಭೂತ ಹಿಡಿದಿತ್ತು. ಕಾಮೊದ್ರೇಕ ದಿಂದ ಗ್ರಿಗೋರಿಯೂ ಹುಚ್ಚನಾಗಿದ್ದ. ಅವರಿಬ್ಬ ರೂ ಮಾನ” ಮರ್ಕಾ ದೆಗಳಿಗೆ ಅಂಜದೆ ಸಹಜೀವನ ನಡೆಸುತ್ತಿ ದ್ದರು. “ಗ್ರೀಷ್ಮಾ, ಇನ್ನು ಕೇವಲ ಒಂಭತ್ತು ದಿನ ಗಳು ಉಳಿದಿವೆ. ನನ್ನನ್ನಾ ತ ಕೊಂದೇ ಬಿಡು ತ್ತಾನೆ. ಸ್ಟಿಫಾನ್‌ಗೆ ಇದು ಗೊತ್ತಾದರೆ ನನ್ನ ಕಥೆ ಮುಗಿದಂತೆಯೆ...... ಅದಕ್ಕೇ ನಾವಿಬ್ಬರೂ ಎಲ್ಲಿಗಾದರೂ ಹೋಗುವುದೊಳಿತು. ನನ್ನ ಗಂಡನನ್ನಷ್ಟೇ ಅಲ್ಲ, ಇಡೀ ಪ್ರಪಂಚವನ್ನೇ ನಿನ ಗಾಗಿ ತ್ಯಜಿಸಲು ನಾನು ಸಿದ್ಧ,” ಎಂದಳು. ಅಕ್ಲಿನ್ಕಾ. ಪ್ಲಿ ಅಕ್ಲಿನ್ಯಾ ಕರವಸ್ತ್ರ ವನ್ನು ಅದುಮಿ ಹಿಡಿದು ಕೊಂಡು ಭಂಚಿನಲ್ಲ' ಕುಳಿತಾಗ ಅಂಗಳದಲ್ಲಿ ಹೆಜ್ಜೆಯ ಸಪ್ಪಳ ಕೇಳಿಸಿತು. ಅದು ಜಗುಲಿ ಯನ್ನು ಸಮೀಪಿಸಿತು. ಬಾಗಿಲ ಬಳಿಯೂ ಅಲಂ" ಉಲ EC "ಅಕಿ ನಾ. ಇ ಒಟು) [xe ಬಂದುತಾಯಿತು. ಸ್ಟಿಫಾನ್‌! ಬಂದವನೆ ಬಾಗಿಲಲ್ಲಿ ಕೊಂಡ. ಆಶ್ಚರ್ಯ ವ್ಯಕ್ತಪಡಿಸುತ್ತ, ವೇದನೆಯನ್ನು” ಅದು "ಗೆ ಸಹಿಸಿಕೊಂಡೆ? ಗಂಡನ ವರ್ಕಾ ದೆಯನ್ನು ಉಳಿಸಲಿಕ್ಕಾ? ಸುಮ ನೇಕಿರುವಿ?' ಮಾತಾಡು!” ಎಂದ. ಗುದ್ದಿ ನಂಥ "ಮಾತಿನಿಂದ ಅಕ್ಷಿನ್ಯಾ ಳ ಕಾಲ ಕೆಳಗಿನ ನೆಲ ಬಿರುಕು: ಬಿಟ್ಟ ಕಶಾಯಾತಃಃ ಸ್ಟಿಫಾನ್‌ ಹಿಡಿದು ಅವಳನ್ನು ಬಾಗಿಲಿನತ್ತ ದೂಡಿದ. ಬಾಗಿಲ ಚೌಕಟ್ಟಿ ಗೆ ಅವಳ ತಲೆ ಬಡಿಯಿತು. ನಿಂತು “ವಿರಹ ಎತ್ತರದ ಬೇಲಿಯನ್ನು ಹಕ್ಕಿಯಂತೆ ಹಾರಿದ ಗ್ರಿಗೋರಿ ಹಿಂದಿನಿಂದ ಓಡಿಹೋಗಿ ಸ್ಟಿಫಾನ್‌ ನನ್ನು ಗುದ್ದಿದ. ಪ್ಯೋತ್ರನೂ ಜೊತೆಗಿದ್ದೆ. ಇಬ್ಬರೂ ಸೇರಿ ಸ್ಟಿಫಾನ್‌ನನ್ನು ಎದುರಿಸಿದರು. ಅದೇ ಹೊತ್ತಿಗೆ ಅಲ್ಲಿಗೆ ಬಂದ ಕ್ರಿಸ್ತೊನ್ಶಾ ಅವರನ್ನು ತಡೆದ. ತಾರತಾರಸ್ಕ ಗ್ರಾಮದಲ್ಲಿ ಕೋರ್ಶನೌರದು ಅತ್ಮಂತ ಶ್ರೀಮಂತ ಕುಟುಂಬ. ಮೆಲಖೊವ್‌ ಕುಟುಂಬದವರು ಕೋರ್ಶನೌನ ಹಿರಿಯ ಮಗಳು ನತಾಲ್ಕಾಳನ್ನು ನೋಡಿ ಹೋದ ನಂತರ, ಆಕೆ ತಂದೆ ತಾಯಿಯೊಂದಿಗೆ ಹೇಳಿದ್ದಳು-“ಗ್ರಿಗೋರಿ ಬಯಸಿದರೆ, ನಾನು ಬೇರೆ ಯಾರನ್ನೂ ಮದುವೆ ಯಾಗುವುದಿಲ್ಲ.” ಎಂದು ನತಾಲ್ಕಾ ಛ ಆಗ್ರಹಕ್ಕೆ ಮಣಿದು ಕೊನೆಗೆ ಕೋರ್ಶನೌ ತನ್ನ ನಿರ್ಧಾರ ವನ್ನು ಪೈಂತಲಿಗೆ ತಿಳಿಸಿದ: “ನಮ್ಮ “ಮಗಳನ್ನು ನಿಮ್ಮ ಮಗನಿಗೆ ಕೊಡಲು ನಿಶ್ಚ ಯಿಸಿದ್ದೆ (ವೈ ಗ್ರಿಗೋರಿ-ನತಾಲ್ಕಾರ ಹುವಾ ಆ ರಾತ್ರಿ ಗ್ರಿಗೋರಿಯು ನತಾಲ್ಮಾಳನ್ನು ಬದಿ ಯಿಂದ ನೋಡಿದ. ಅವಳ ಮೇಲ್ಲು ಟಿ ಬಾತು ಕೊಂಡು ಅದು ಕೆಳದುಟಿಯ ಮೇಲೆ ಬೀಳು ವಂತಿತ್ತು. ಆಕೆಯ ಬಲಗೆನ್ನೆಯ ಮೇಲೊಂದು ಕಂದು ಬಣ್ಣ ದ ಮಚ್ಚಿಯಿತ್ತು. ಮಚ್ಚೆ ಯ ಮೇಲೆ ಬಂಗಾರದ ಬಣ್ಣ ದ ಎರಡು ಕೂದಲು ಗಳೂ ಕಾಣಿಸಿದವು ಗ್ರಿಗೋರಿಗೆ. ಆತ ಕಸಿವಿಸಿ ಗೊಂಡ. ಅವನಿಗೆ ಅಕ್ಲಿನ್ಕಾಳ ನೀಳವಾದ ಕತ್ತು. ಗುಂಗುರುಗೂದಲಿನ ನೆನಪಾಯಿತು. Leh ad [೫ ೪ ಚಳಿಗಾಲದ ಒಂದು ಸಂಜೆ. ಲೂಕಿಷ್ಕಾಳ ಗುಡಿಸಲಿನಲ್ಲಿ ನಾಡಿಗೆದಾರನಾಗಿದ್ದ, ಸ್ತೋಕಮನ್‌ ಕರೆಯುತ್ತಿ ದ್ದ. ಚಳಿಗಾಲದಲ್ಲಿ ಚಿಕ್ಕ ಸಂತೋಷ ಕೂಟ ನೆರೆದಿತು. ಆ ಕೂಟದಲ್ಲಿ ಕ್ರಿಸ್ತೊನ್ಕಾ ಮತ್ತು ನೇವ್‌ ಕೂಡ ಇದ್ದ ರು. ಮೂರು ತಿಂಗಳಿಂದ ನಿರುದ್ಯ್ಕೊ (ಗಿಂ ಯಾಗಿದ್ದ ರೂ ಸದಾ ಹಸನ್ನುಖಿಯಾಗಿಯೆ ಇರುತ್ತಿದ್ದ “ಡೇ ವಿಡ್ಡನೂ ಅಲ್ಲಿದ್ದ. ಯಂತ್ರ ಚಾಲಕ ಇವಾನ್‌ ಸಮಗಾರ ಫಿಲ್ಮಾ ಕೂಡ ಒಮ್ಮೊವೆ ಒಮ್ಮೆ ಡೆ ನೆ ಸೇರಿಕೊಳ್ಳುತ್ತಿ ತ್ತಿದ್ದರು. ಈ ಟರಿ ತರಬೇತಿಗೆ ಹೋಗದೆ ಉಳಿದ ನವ ಯ ಸ ಮಿಶಾ ಕೊಶೆವ್ಳಾ ಪ್ರತಿದಿನ ತಪ್ಪದೆ ಆ ಕೂಟಕ್ಕೆ ಹಾಜರಾಗುತಿ ದ್ದ. ನಂತರ ನಕ್ರಸೊವನ ಒಂದು ಕೆವಿತಾ ಸಂಗ್ರಹ — ವಿ ಇ ವನ್ನು ಸ್ಫೋಕಮನ್‌ ತಂದ. ಅದನ್ನು ತುಂಬ ನಿತ್ಯದ ಕೆಲಸ ಮಾಡಿ ಮುಗಿದ ನಂತರ ಸೊ ಶೀಕಮನ್ನನ ಕಾರ್ಯಾನೆಯಲ್ಲಿ ಹತ್ತು ಜನ ಕೊಸೆಕ*ರದೊಂದು ಕೂಟ 'ಸೇರತೊಡಗಿತು ಸ್ತೋಕ್‌ಮನ್‌ ಈ ಕೂಟದ ಜೀವಾಳವಾಗಿದ್ದ. ೫ ಸುತ್ತಮುತ್ತಲಿನ ಐನೂರು ಮಂದಿ ಕೊಸೆಕ್‌ ಹ ವೈಶನ್‌ಸ್ಮಾಯಾದ ಗರ್ಜಿಯೆದುರು ರುಖಾರ್‌ ಚಕ್ರವರ್ಶಿಗೆ ನಿಷ್ಮಾ ಸಹಿಸು ನೆಂದು ಶಪಥ ಮಾಡಿ ಗಿ ಗೋರಿ ಊರಿಗೆ ಮರಳಿದ. ಪಾದ್ರಿ ಯಾವ ಶಬ್ದಗಳಲ್ಲಿ ಶಪಥವನ್ನು ಓದಿಸಿದ್ದ ನೆಂಬುದನ್ನೂ ಆತ ಮನಿ ಸಿರಲಿಲ್ಲ. ಬೆಳ್ಳ ಯ ಶಿಲುಬೆಯನ್ನು ಚುಂಬಿಸುವ ವಿಧಿಯನ್ನು ಪೂರೈಸುತ್ತಿದ್ದಾಗ, ಆತ ಅಕ್ಸಿನ್ಮಾಳ * ರಶಿಯದ ಅಕ್ಕದಳದಲ್ಲಿ ಪರಂಪರಾಗತವಾಗಿ ಸೇವೆಸಲ್ಲಿಸುತ್ತಾ ಬಂದ ಒಂದು ಜನಾಂಗದ ಹೆಸರು. -ಸಂ, ತುಟಿಗಳ ಕುರಿತು ಯೋಚಿಸುತ್ತಿದ್ದ. ಸಂಜೆಯ ಹೊತ್ತಿಗೆ ಮನೆಗೆ ಮರಳಿದ. ಆತನನ್ನು ಕಂಡೊಡನೆ ಹುಸಿ ಕೆಮ್ಮು ಕೆಮ್ಮು ತ್ತಾ ಪೈಂತಲಿ ಕೇಳಿದ “ನತಾಲ್ಯಾ ತವರಿಗೆ ಹೋಗುತ್ತಾಳಂತಲ್ಲ, ಯಾಕೆ?” “ನನಗೆ ಗೊತ್ತಿಲ್ಲ ಗ್ರಿಗೋರಿ ಎದ್ದು ಹೇಳಿದ. “ಆದರೆ ನನಗೆ ಗೊತ್ತಿದೆ ಮುದುಕನ ಸ್ವರ ತಾರಕಕ್ಕೇರಿತು, “ಅದಕ್ಕೇ ನೀನು ಈ ಮನೆ ಯನ್ನು ತಕ್ಷಣ ಬಿಟ್ಟು ಹೋಗು.” “ಆಗಲಿ, ಹೋಗುತ್ತೀ ವೆ” ಎಂದವನೆ ಗ್ರಿಗೋರಿ ಧಡಧಡನೆ ಹೊರಟು ಹೋದ. ಗ್ರಿಗೋರಿ ಮನೆಯಿಂದ ನೇರವಾಗಿ ಅಕ್ಸಿನ್ಯಾಳ ಬಳಿ ಹೋದ. ಆವಳೊಂದಿಗೆ ಯಾಗೋಡೊ ಯಿ ಕೃಷಿ ಕ್ಷೇತ್ರಕ್ಕೆ ಓಡಿದ. ಒಡೆಯ ಲಿಸ್ತನಿಸ್ಕ ನಿವೃತ್ತ ಜನರಲ್‌. ಅವನ ಮಗ ಯೂಜಸರ್‌ ಲಿಸ್ತ ನಿಸ್ಕಿ ಲೈಫ್‌ಗಾರ್ಡ್‌ ರೆಜಿಮೆಂಟಿನಲ್ಲಿ ಲೆಫ್ಟಿ ನೆಂಟ್‌ "ಆಗಿದ್ದ. ಯೂಜನ್‌ ತನ್ನ ರಜಾಕಾಲದ ಕೊನೆಯ ದಿನೆಗಳನ್ನು ಹೆಚ್ಚಾಗಿ ಗ್ರಿಗೋರಿಯ ಬಿಡಾರದಲ್ಲಿಯೆ ಕಳೆಯುತ್ತಿ ದ್ದ. ಒಂದು ದಿನ ಆತ ಸೂ ಲಿನಮೇಲೆ ಕುಳಿತು ಅಕ್ಷಿ ಸ್ಕಾ ಳನ್ನು ಕಾಮುಕ ದೃ ವ್ಹಿಯಿಂದ ನೋಡಿದ. ನ್ರಿಗೋರಿ ಬಂದಾಗ ಯೂಜನ್‌ ಅವನಿಗೊಂದು ಸಿಗರೇಟು ಕೊಟ್ಟು ಹೊರಗೆ ಹೋದ. ೬ ತೌರಿನಲ್ಲಿ ಇದ್ದ ನತಾಲ್ಕಾ ಅಡಿಗೆ ಮನೆಯ ಲ್ಲೊಂದು ದಿನ "ಆತ ಹತ್ಯೆ ಮಾಡಿಕೊಳ್ಳ ಲು ಯತ್ನಿ ಸಿದಳು, ಅಡಿಗೆ "ಮನಯ ಬಾಗಿಲು ಕ್ರ” ಯಿತಾ. ಇಲಿನಿಚ್ನಾ ಒಳಗೆ ಬಂದಳು. ಇಗರ್ಜಿ ಯಿಂದ ಘಂಟಾನಾದ ಕೇಳಿಸುತ್ತಿತ್ತು. ಡಾನ್‌ ನಲ್ಲಿ ಹಿಮ ಬಂಡೆಗಳು ತೇಲುತ್ತಿ ದ್ಹುದರಿಂದ ಚಿತ್ರ ಶಬ್ದ ಕೇಳಿಸುತ್ತಿತ್ತು. ಈ ಮನೆಯಲ್ಲಿ ಆತ ಹತ್ಯೆಯ ಪ್ರಯತ್ನದಲ್ಲಿ ವಿಫಲಳಾದ ನತಾಲ್ಕಾ ರಕ ಕದ ಮಡುವಿನಲ್ಲಿ ತೊಯ್ದು ಹೋಗಿ : ಮೂಳಿತಳಾಗಿ ಬಿದ್ದಿ ದ್ದ ಳು, ಡಿಸೆಂಬರಿನಲ್ಲಿ ಜಿಲ್ಲಯ ಮಿಲಿಟರಿ ಕಾರ್ಯಾ ಲಯದಿಂದ ಗ್ರಿಗೋರಿಗೆ ಕರೆಬಂತು. ಒಡೆಯ Kis ಯ... | | ತೆ 7 ಡಾನ್‌ ನದಿಯ ತೀರದಲ್ಲಿ ಹ ಲಿಸ್ತನಿಸ್ಕಿಯ ಆಶೀರ್ವಾದ ಪಡೆದು ಗ್ರಿಗೋರಿ ಹೊರಟ, ವಸಂತ ಖುತುವಿನ ಒಂದು ಬೆಚ್ಚ ನೆಯ ಆಹ್ಲಾದಕರ ದಿನ ನತಾ ಲ್ಮಾ ಮಾವನ ಮನೆಗೆ ಮರಳಿದಳು. ಕುಟುಂಬದ ಎಲ್ಲಸ ಸದಸ್ಯರಂತೆ ಇರ ತೊಡಗಿದಳು. ಅಣಕುಯುದ್ದಗಳ ನಿರಂತರ ಅಭ್ಯಾಸದಿಂದಾಗಿ ಬಳಲಿದ್ದ ಗ್ರಿಗೋರಿ ಹಾಗೂ ಅವನ ತುಕಡಿಯ ಎಲ್ಲ ಸಂಗಾತಿಗಳೂ ಆಸಿ.ಯಾದ ಗಡಿಯಲ್ಲಿದ್ದ ತಮ್ಮ ಡೇರೆಗಳಲ್ಲಿ ಮಲಗಿದ್ದಾ ಗ ಅವರ ಕಮಾಂ - ಡರ್‌" ಅಲ್ಲಿಗೆ ಬಂದವನೆ, ಆ ಬಾರಿ ನಿಜವಾದ ಯುದ್ಧ ಆಗಲಿದೆ,” ಎಂದ, “ಸುಳ್ಳು,” ಎಂದುಬಿಟ್ಟ ,ಗ್ರಿಗೋರಿ. . ಆತ ಕಮಾಂಡರನ ಮಾತನ್ನು ನಂಬಲು ಸಿದ್ಧನಿರಲಿಲ್ಲ. “ಆದರೆ ಇದು ದೇವವಾಣಿಯಷ್ಟೇ ಸ್ಪಷ್ಟ ವಾಗಿದೆ. ಸಾರ್ಜೆಂಟ್‌ ಮೇಜರ್‌ ನನಗೆ ಹೇಳಿ ದ್ದಾರೆ,” ಆಸ್ಟ್ರಿಯದ ಸೈನಿಕರು ನಗರದತ್ತ ಧಾವಿಸು ತ್ತಿದ್ದರು. ಅವರನ್ನು ಕೊಸೆಕರ ಕುದುರೆಗಳು ಹಿಂಬಾಲಿಸುತ್ತಿದ್ದವು. ನಗರದ ಓಣಿಗಳಲ್ಲಿ ನಿರಂತರವಾಗಿ ಗುಂಡುಗಳು ಹಾರಾಡುತ್ತಿದ್ದವು. ಗ್ರಿಗೋರಿಯ ತಲೆ ಸೀಸದಂತೆ ಭಾರವಾಯಿತು. ಆತ ಕುದುರೆಯಿಂದಿಳಿದು ತಲೆಯನ್ನು ಅಲ್ಲಾ- ಡಿಸುತ್ತ ನಿಂತುಕೊಂಡ. ಅವನ ಕಾಲು ಚಲಿಸಲು ನಿರಾಕರಿಸುತ್ತಿತ್ತು. ' ಜಿಗುಪ್ಸೆ ದಿಗ್ಭ್ರಮೆಗಳು ಅವನ ಆತ್ಮವನ್ನು ಹಿಂಡುತ್ತಿ ದ್ವವು- ೩ 'ಗ್ರಿಗೋರಿ ರಜೆ ಪಡೆದು ಮನೆಗೆ ಹೊರಟ. ದಿನ ಸಂಜೆಗೆ ಆವರಣವನ್ನು ಎರಡನೇ ತಲಪಿದ. ಯಾಗೋಡ್ನೊಯೆ ದಾಟಿ ಕುದುರೆಯ ಲಾಯಕ್ಕೆ ಬಂದ. ಶಷ್ಕಾ ಕೆಮ್ಮಿದ್ದು ಕೇಳಿಸಿತು. ಶಷ್ಕಾ ಹೊರಬಂದವನೆ ಗಿ ಗೋರಿಯನ್ನು ಆಲಂಗಿಸಿಕೊಂಡ. ಗಿದ್ದಾಳೆ!” “ಅಕ್ಲಿನ್ಯಾ ಹೇಗಿದ್ದಾಳೆ?” ಕೇಳಿದ ಗಿ ಗೋರಿ, ೧೧೩ “ಅಕ್ಸಿನ್ಯಾ ಎಲ್ಲಿದ್ದಾಳೀಗ?” “ನೀನು ಸಾಕಿದ ಆ ಸರ್ಪಿಣಿ ಈಗ ಯೂಜನ್‌ ನೊಂದಿಗೆ ಸರಸವಾಡುತ್ತಿ ದ್ದಾ ಭ್‌ ಬಾಗಿಲನ್ನು ಯಾರೋ ಬದ್ಧ ಂತೆನಿಸಿದೊಡನೆ, ಅಕ್ಷಿನ್ಯಾ ಬಾಗಿಲು ತೆರೆದು ನಾಲ್ಕು ಕಡೆಗೂ ದಿಟ್ಟಿಸಿದಳು. “ರಾಕ್ಷಸಿ!” ಎಂದಬ್ಬರಿಸುತ್ತ ಗ್ರಿಗೋರಿ ಚಾಟಿಯಿಂದ ಅಕ್ಸಿನ್ಯಾಳ ಮುಖಕ್ಕೆ ಹೊಡೆದು ಹೊರನಡೆದ. ಸ್ವಲ್ಪ ದೂರ ಹೋಗಿ ನಿಂತು ಹಿಂತಿರುಗಿ ನೋಡಿದ. ಅಕ್ಲಿನ್ಯಾ ಏದುಸಿರು ಬಿಡುತ್ತ ಓಡುತ್ತ ಅವನನ್ನೇ ಹಿಂಬಾಲಿಸಿ ಬರು ತ್ರಿದ್ದಳು. “ಗ್ರಿಗೋರಿ, ನನ್ನನ್ನು ಕ್ಡ ಮಿಸು!” ಎಂದರಚುತ್ತಿ ದ್ವಳು. ಗ್ರಿಗೋರಿ" ನಿಲ್ಲಲಿಲ್ಲ. ತಾರತಾರಸ "ದ ಬಳಿ ಹೋದೊಡನೆ ಗ್ರಿಗೋರಿ ಕೈಲಿದ್ದ ಚಾಟಿಯನ್ನು ದೂರಕ್ಕೆಸೆದು ಊರನ್ನು ಪ್ರವಣಿಸಿದ. ಮನೆಯ ಬಾಗಿಲು ತೆರೆಯಿತು. ಗ್ರಿಗೋರಿ ಅಂಗಳಕ್ಕಿಳಿದ. ಮುದಿ ತಾಯಿ ಅಳುತ್ತ ಅವನತ್ತ ಓಡಿಬಂದು ಅಪ್ಪಿಕೊಂಡಳು. ಆಕೆಯ ಕಣೀರಿ ನಿಂದ ಅವನ ನಿಲುವಂಗಿ ತೊಯ್ದಿ ತು. ನತಾಲ್ಕಾ ಬಾಗಿಲು ಮರೆಯಿಂದ ವೀಕ್ಷಿಸುತ್ತಿದ್ದ ದ್ಲಳು. ಅನ್ಯ- ಮನಸ್ಕನಾಗಿದ್ದ ಗ್ರಿಗೋರಿ ಆಕೆಯತ್ತ ದೃ ಹಿ ಹರಿಸಿದಾಗ, ನೆತಾಲ್ಕಾ ಮೆಲ್ಲನೆ ಮರೆಯಾದಳು. ರಾತ್ರಿ ಎಲ್ಲರೂ ಮಲಗಿಕೊಂಡಾಗ, ಪೈಂತಲಿ ಮೆಲಖೊವ್‌ ಹೆಂಡತಿಗೆ ಮೆಲ್ಲಗೆ ಹೇಳಿದ “ಇಬ್ಬರೂ ಒಟ್ಟಿಗೆ ಮಲಗಿದ್ದಾರೆಯೆ ಇಲ್ಲವೆ ನೋ ಡಿಕೊಂಡು ಭಾ. ಸ ಇಲಿನಿಚ್ಲಾ ಎದ್ದು ಹೋಗಿ ಆ ಕೋಣೆಯ ಬಾಗಿಲು ಸಂದಿನಿಂದ ನೋಡಿ ಹಿಂತಿರುಗಿ ಬಂದು ಪಿಸುಗುಟ್ಟಿ ದಳು-- “ಹೌದು, ಇಬ್ಬರೂ ಒಟ್ಟಿ ಗೆ ಮಲಗಿದ್ದಾರೆ!” 6 ೧೯೧೬ರ ಅಕ್ಟೋಬರ್‌ ತಿಂಗಳಿನ ಒಂದು ರಾತ್ರಿ. ಪೊಲಸ್ಕ ಪ್ರದೇಶದ ಜೌಗು ಭೂಮಿಯಲ್ಲಿ ಹಿಮಮಿಶ್ರಿತ ಕೆಸರು ತುಂಬಿದ ಕಂದಕಗಳು. ಅವುಗಳೆದುರುಗಡೆ ಮುಳ್ಳುಬೇಲಿಯ ಆವರಣ. ಅಲ್ಲಲ್ಲಿ ಬೆಳಕು ಹರಡಿತ್ತು. ೧೧೪ ಕಸ್ತೂರಿ, ಡಿಸೆಂಬರ್‌ ೧೯೮೬ ' ಬಂಚಕ್‌ನ ಭಾವಚಿತ್ರವಿದ್ದ ಕಾಗದದಲ್ಲಿ ಲಿಸ್ತನಿಸ್ಕಿ ಪ ಭೂ ಕಚೇರಿಗೊಂದು ವರದಿಯನ್ನು ಬರೆದ. ಬಂಚಕ್‌ ಕ್ರಾಂತಿಕಾರಿಯಾಗಿದ್ದ ನೆಂಬುದ ರಲ್ಲಿ ಈಗ ವ ಸಂಶಯವೂ ಉಳಿದಿಲ್ಲವೆಂಬು ದನ್ನು ವರದಿಯಲ್ಲಿ ಕಾಣಿಸಿದ, ಅವನನ್ನು ಕೂಡಲೇ ದಸ್ತಗಿರಿ ಮಾಡಿ ಮಿಲಿಟರಿ ನ್ಯಾಯಾಲ ಯದ ಮುಂದೆ ಹಾಜರುಪಡಿಸಬೇಕೆಂದೂ ಮಶಿನ್‌ಗನ್ನಿನ ತುಕಡಿಯನ್ನು ವಿಸರ್ಜಿಸ ಬೇಕೆಂದೂ ಆತ ತನ್ನ ವರದಿಯಲ್ಲಿ ಶಿಫಾರಸು ಮಾಡಿದ. ಮರುದಿನ ಮರ್ಕುಲೊವ್‌ ಓಡುತ್ತ, ಏದುತ್ತ ಬಂದು ಲಿಸ್ತ ನಿಸ್ಕಿಯನ್ನು ಏಕಾಂತದಲ್ಲಿ ಕರೆದು ಹೇಳಿದ.. “ಬಿಂಚಕ್‌” ನಿನ್ನೆ ರಾತ್ರಿ ಓಡಿ ಹೋದ.” ಈ ಎರಡು ದಿನಗಳ ನಂತರ ಒಬ್ಬ ಸಾರ್ಜೆಂಟ್‌ ಮೇಜರ್‌ ಲಿಸ್ತ ನಿಸ್ಕಿಯ ಸುರಂಗಕ್ಕೆ ಬಂದ. ಸಂಕೋಚಪಟ್ಟು ಕೊಳ್ಳುತ್ತ, “ಇವತ್ತು ಕೊಸೆಕ ರಿಗೆ ತಮ್ಮ ಕಂದಕದಲ್ಲಿ ಈ ಕಾಗದ ಸಿಕ್ಕಿತು.” ಎಂದ. ಲಿಸ್ತ ನಿಸ್ಕಿ ಆ ಕಾಗದವನ್ನು ಓದತೊಡಗಿದ-- ನ ಪಂಚದ ಕಾರ್ಮಿಕರೇ ಒಗ್ರ ಸಟ್ಛಾಗಿ. “ಸಂಗಾತಿ ಸೈನಿಕರೇ, *ಎರಡು'ವರ್ಷಗಳಿಂದ ಈ ದುರದೃಷ್ಟ ಕರವಾದ ಯುದ್ಧ ನಡೆಯುತ್ತಿ ಜಃ ಯುದ್ದಾ ರಂಭದಿಂದಲೂ ತಾವು ಕಂದಕಗಳಲ್ಲಿ ಕೊಳೆಯುತ್ತ ಅನ್ಯ ರ ಸ್ವಾರ್ಥ ಬ 2 ರಕ್ಷಿಸುತ್ತ ಬಂದಿದ್ದಿ €ರಿ, ಕಳೆದ ಎರಡು ವರ್ಷಗಳಿಂದಲೂ ಪ ಪ್ರಪಂಚದ ಕಾರ್ಮಿಕರ ಮತ್ತು ರೈತರ ರಕ್ತ ಹರಿಯುತ್ತಿದೆ. ಲಕ್ಷಾಂತರ ಮಂದಿ ಸತ್ತರು. ಎಷ್ಟೊ * ಲಕ್ಷ್ಮ ಜನ ಗಾಯಗೊಂಡರು: ವಿಧವೆಯ ರುರಾದವರೂ ಅಸಂಖ್ಯ. ಅನಾಥರಾದ ಮಕ್ಕಳೂ ಬಹಳ. ಪ್ರಪಂಚದ ಬಂಡವಾಳ ಶಾಟಗಳು ಮಾರುಕಟೆ ಯ ವಿಭಜನೆಗಾಗಿ ಮ್ನ ದ್ದಾರೆ. ನೀವು ಅವರ ನೀಚ ಸ್ವರ್ಥಕ್ಕಾಗಿ ನಡೆಯುವ ಈ ಯುದ ದಲ್ಲಿ ಸ್ವತಃ ಸಾಯುತ್ತಿದ್ದೀರಿ... ಶ್ರಮಿಕರೇ. ಎಚ ರಗೊಳ್ಳಿ! ನಿಮ್ಮ ಶತ್ರು )ಿ ಹಂಗೆರಿ ಅಥವಾ ಆಸ್ಟ್ರಿಯದ ೈಸಿಕರಲ್ಲ: ನಿಮ್ಮನ್ನಾಳುವ ರುಾರ್‌ ಚಕ್ರವರ್ತಿ, ಈ ಬಂಡವಾಳಶಾಹಿಗಳು ಹಾಗೂ ಭೂಮಾಲೀ- 2% ಕರು ನಿಮ್ಮ ಶತ್ರುಗಳು... ಸಾಮ್ರಾಜ್ಯಶಾಹಿ ' ಯುದ್ಧಗಳು ಕೊನೆಗೊಳ್ಳಲಿ! ಪ್ರಪಂಚದ ಶ್ರಮ ಜೀವಿಗಳ ಒಗ್ಗಟ್ಟಿಗೆ ಜಯವಾಗಲಿ.” ಆ ಕಾಗದವನ್ನು ಓದಿದ ಮೇಲೆ ಲಿಸ್ತನಿಸ್ಕಿಯ | ಕೋಪ ನೆತ್ತಿಗೇರಿತು. ತುಂಬ ಮುತುವರ್ಜಿಯಿಂದ ಶೋಧ ಕಾರ್ಯ ಪ್ರಾರಂಭವಾಯಿತು. ಓದುಬರಹ ತಿಳಿಯದಿದ್ದ ಮುದಿ ಕೊಸೆಕನೊಬ್ಬನ ಕಿಸೆಯಲ್ಲಿ ಒಂದು ಕಾಗದ ಸಿಕ್ಕಿತು. ವಿಜಾರಣೆ ನಡೆದಾಗ ಆತ ದುಃಖಮಿಶ್ರಿತ ನಡುಗುವ ಧ್ವನಿಯಲ್ಲಿ ಗಟ್ಟಿ ಯಾಗಿ ಹೇಳಿದ-- “ಕೃಮಿಸಿ ಸ್ವಾಮಿ, ನನಗೆ ಓದು ಬರಹ ಗೊತ್ತಿಲ್ಲ. ಸಿಗರೇಟು ಸುರುಳಿ ಸುತ್ತಲು ನನ್ನ ಬಳಿ ಕಾಗದವಿರಲಿಲ್ಲವಾದ್ದ ರಿಂದ ನಾನು ಆ ಚೂರನ ೩ ಎತ್ತಿಕೊಂಡೆ.” ಲಿಸ್ತನಿಸ್ಕಿ ಕೆಮ್ಮುತ್ತ ತನ್ನ ಡೇರೆಯತ್ತ ನಡೆದ. ಉಳಿದ ಅಧಿಕಾರಿಗಳು ಅವನನ್ನು ಹಿಂಬಾಲಿಸಿದರು. ಸಮರ್ಥ ಕೊಸೆಕ್‌ ಎನಿಸಿ ದ್ದ ಗ್ರಿಗೋರಿ ರಣ- ರಂಗಕ್ಕೆ ಹಿಂದಿರುಗಿದ. ಆವನ ಮನಸ್ಸಿನಲ್ಲಿ ಯುದ್ಧ ವ್ಯರ್ಥವೆಂಬ ವಿಚಾರ ಸ್ಪಷ್ಟ ೈ ವಾಗಿತ್ತಾದರೂ ಕೊಸೆಕರ ಗೌರವವುಳಿಸಲು ಎಲ್ಲ ಯತ್ನಗಳನ್ನೂ ಮಾಡುತ್ತಿದ್ದ. ೧೯೧೫ರ ಮೇ ತಿಂಗಳಿನಲ್ಲಿ ಜರ್ಮನಿಯ ಉಕ್ಕಿನ ತುಕಡಿ ಒಂದೇ ಸಮನೆ ಮುಂದುವರಿಯು ತ್ತಿದ್ದಾಗ, ಕೊಸೆಕರ ೧೩ನೆಯ ರೆಜಿಮೆಂಟ್‌ ಶೌರ್ಯ ಪ್ರದರ್ಶಿಸಿ ಅದನ್ನು ತಡೆಯಿತು, ತನ್ನ ರೈಫಲ್ಲಿನ ಹಿಡಿಯಿಂದ ಗ್ರಿಗೋರಿ ಒಬ್ಬ "ಜರ್ಮನ್‌ ಲೆಫ್ಲಿನೆಂಟನನ್ನು ಹೊಡೆದು ಕೊಂದ. ಮೂವ: ರನ್ನು ಸೆರೆಹಿಡಿದ. ೧೯೧೫ರ ಜುಲೈಯಲ್ಲಿ ಆತ ಆಸ್ಟ್ರಿಯನ್ನರ ಕೈಯಿಂದ ಇಡಿ ಒಂದು ತೋಫಿನ ಕಾರ್ಯಾನೆಯನ್ನೇ ಕಸಿದುಕೊಂಡ. 7 ಒಂದು ದಿನ ಗ್ರಿಗೋರಿಯ ಭೇಟಿ ಅವನ ಕಡು ವೈರಿಯಾಗಿದ್ದ ಸ್ಟಿಫಾನನ ಜೊತೆ ವಿಚಿತ್ರ ರೀತಿಯಲ್ಲಾಯಿತು. ಸ್ಟಿಫಾನನ ಮುಖ | ಬಾಡಿತ್ತು. ಬಲಗಾಲಿನ ಬೆರಳಿನಿಂದ ಧಾರೆಯಾಗಿ ರಕ್ತ ಹರಿಯುತ್ತಿತ್ತು. ಕುಂಟುತ್ತ ಆತ ಒಂದು ಓಕ್‌ ಮರದ ಕೆಳಗೆ ಮಲಗಿಬಿಟ್ಟ. ಇಬ್ಬರ ಕಣ್ಣು ಗಳೂ ಸಂಧಿಸಿದವು. ಸ್ಪಿಫಾನ್‌' ಹೇಳಿದೆ ಕ “ನೀನು ನನ್ನನ್ನು ಮೃತ್ತುವಿನಿಂದ ರಕಿಸಿದಿ... ' ತಳಕ ಗ್ಗ ತ ಇಕ್ಷು ಈ ವಿನಃ ನಾನು ಕೈತಸ್ನ. ಆದರೆ, ಅಕ್ಷಿನ್ಮ್ಯಾಳ : ವಿಷಯದಲ್ಲಿ ಮಾತ್ರ ನೆನ ನ್ನು ಕ್ಕ 4 ಮಿಸಲಾರೆ.. ಈಗ ನನ್ನ ಕೈಗಳು ಚಲಿಸಲಾರವು... ಗಿ ಗೋರಿ, ದಯವಿಟ್ಟು “ನನ್ನನ್ನು ವಿವಶನನ್ನಾಗಿ ಮಾಡ- ಬೇಡ.” ೯ ಲ್ವೊ ಎಂಬಲ್ಲಿ ಜರುಗಿದ ಯುದ್ಧದಲ್ಲಿ ಗ್ರಿಗೋರಿ ತನ್ನ ಕಂಪನಿಯ ಕಮಾಂಡರನಾಗಿದ್ದ. ಜರ್ಮನ್ನರ ಹೌವಿತ್ತರ್‌ ತೋಫಖಾನೆಯ ಫಿರಂಗಿ ದಳವನ್ನು ಆದರ ಚಾಲಕನನ್ನೂ ಸೆರೆ ಹಿಡಿದ. ತನ್ನ ಅಸಾಧಾರಣ ಶಕ್ತಿ ಪ್ರದರ್ಶನಕ್ಕೆ ಸಿಕ್ಕಿದ ಸಂದರ್ಭಗಳನ್ನು ಗ್ರಿಗೋರಿ ಎಂದೂ ಬಿಡುತ್ತಿರಲಿಲ್ಲ. ಹೆಜ್ಜೆಹೆಜ್ಜೆಗೂ ಗಂಡಾಂತರಗಳ ನ್ಲೆದುರಿಸಲು, ವೇಷ ಮರೆಸಿಕೊಂಡು ಶತ್ರುಗಳ ಮಧ್ಯ ದಿಂದ ನಡೆದು ಅವರನ್ನು ಬೆನ್ನಟ್ಟು ತ್ತಿದ್ದ. ಅವರ ಠಾಣ್ಯ ಗಳನ್ನು ವಶಪಡಿಸಿಕೊಳ್ಳು ತ್ತಿದ್ದ. ಗುಂಡು ಹಾರಿಸುತ್ತಿದ್ದ. ಒಂಡು ರೀತಿಯಲ್ಲಿ ಅವನ ಹೃದಯ ಕಲ್ಲಾ ಗಿತ್ತು. ಅದರಲ್ಲಿ ದಯೆ ಮತ್ತು 'ಮಮತೆಯ ಸಣ್ಣ ಚಿಹ್ನೆಯೂ ಇರ ಲಿಲ್ಲ. ಒಂದರಮೇಲೊಂದರಂತೆ ಅವನಿಗೆ ನಾಲ್ಕು ಸಂತ" ಜಾರ್ಜರ ಪದಕಗಳು ದೊರೆತವು. ಕವ ಯತು ನೆಡೆದಾಗ ಅವನು ಧ್ವಜದ ಕೆಳೆಗೆ ಶಿಸ್ತಿ ನಿಂದ ನಿಂತುಕೊಳ್ಳು ತ್ರಿ ದ್ರ. ಯೂರಿಪಿನ್‌ ಕೆಲ ವರ್ಷಗಳಿಂದ ಗ್ರಿಗೋರಿ ಯೊಂದಿಗೆ ಒಂದೇ ಸುರಂಗದಸ್ಸಿ ವಾಸಮಾಡು ತ್ತಿದ್ದ. ಒಮ್ಮೆ ಯೂರಿಪಿನ್‌ ಹೇಳಿದ--“ನೆನ ಪಿಡು- -ಕ್ರಾಂತಿಗಳಿಂದ ಅಂತಃಕಲಹಗಳಲ್ಲದೆ, ಬೇರೆ ಯಾವುದೇ ಹಿತವನ್ನು ಸಾಧಿಸಿದಂತಾಗುವುದಿಲ್ಲ. ಕೊಸೆಕರಾದ ನಮ್ಮ ಒಂದೇ ಒಂದು ಬೇಡಿಕೆ ಯೆಂದರೆ ನಮ್ಮ Ses ನವ್ಮೂದೇ ಆದ ಸರಕಾರದ ಸ್ಮಾಪ ನಮ್ಮ ಹಿತಾಸಕ್ತಿ ಗಳಿಗೂ ರೆ ೈತರ ಹಿತಾಸ ಸ ಗಂಗೂ ಯಾವುದೇ ಸಾಮ್ಯ , ಹಂದಿ ಹಂಸಗಳೆಂದಾದರೂ ಸಂಗಾತಿ ಗಳಾದಾವೆ? ರೈತರು ತಮಗಾಗಿ: ಭೂಮಿಯನ್ನು ಅಪೇಕ್ಷಿಸುತ್ತಾರೆ. ಕ ಕಾರ್ಮಿಕರು ಕೈ ತುಂಬ ಸಂಬಳ ಕೇಳುತ್ತಾರೆ, ಆದರೆ, ಅವರು ನಮ್ಯ ೧೧೫ ವಿನನ್ನು ಕೊಡುತ್ತಾರೆ? ನಮಗೆ ಭೂಮಿಯ ಕೊರತೆ ಇಲ್ಲ.” “ನೀನು ಸದಾ ಏಕಪಕ್ಷೀಯವಾಗಿಯೆ ಯೋಚಿ ಸುತ್ತಿ” ಗ್ರಿಗೋರಿಯ ಸ್ವರದಲ್ಲಿ ಸಂಕೋಚ ವಿತ್ತು. “ನೀನು ಮೂರತನದ ಮಾತುಗಳ ನ್ನಾಡು ತ್ತಿದ್ದಿ. ನೀನಿನ್ನೂ ನವಯುವಕ. ಪ್ರಪಂಚವನ್ನು ನೋಡಿಲ್ಲ. ಸ್ವಲ್ಪ. ದಿನ ತಾಳು. ಯಾರ ಮಾತು ಸರಿಯೆಂಬುದು ಗೊತ್ತಾಗುತ್ತ ದೆ”--ಹೆಚ್ಚಾಗಿ ಇಂಥ ಚರ್ಚೆಗಳು ಇದೇ ರೀತಿ ಕೊನೆಗೊಳ್ಳು ತ್ರಿ ದ್ದವು. “ ಗ್ರಿಗೋರಿಯ ತುಕಡಿ ಒಂದು ದಿನ ಶತ್ರುಗಳ ನ್ನದುರಿಸಲು ಹೊರಟಿತು. ಶತ್ರುಗಳು ಹಾರಿ ಸಿದ್ಧ ಗುಂಡುಗಳ ಪ್ರಥಮ ಸುತ್ತಿನಲ್ಲೇ ಗ್ರಿಗೋರಿ ದೂರಕ್ಕೆಸೆಯಲ್ಪಟ್ಟ. ಚೇತರಿಸಿ ಕೊಳ್ಳುತ್ತ ನೆಲದ ಮೇಲೆ ಉರುಳಿದ. ಎದ್ದು ಮಿಶಾಕೊಠೆವ್ಳಾನ ಭುಜಕ್ಕೆ ನೇತಾಡಿಕೊಂಡು ಕಾಡಿಗೆ ನುಗ್ಗಿದ. ಯುದ್ಧದ ಮೂರನೇ ವರ್ಷ. ಊರಿನಲ್ಲಿ ಅದರ ಪ್ರಭಾವ ಸ್ಪಷ್ಟವಾಗಿ ಕಂಡುಬಂತು ಗಂಡಸರೆಲ್ಲ ಹೊರಟುಹೋದ ಮೇಲೆ ಗುಡಿಸಲು ಗಳನ್ನು ನೋಡಿಕೊಳ್ಳುವವರು ಯಾರು? ಸೂರುಗಳಲ್ಲಿ ತೂತುಗಳು ಕಾಣಿಸಿಕೊಂಡವು. ಅಂಗಳಗಳಲ್ಲೆಲ್ಲ ಹುಲ್ಲು ಬೆಳೆಯಿತು. ಪೈಂತಲಿ ಮೆಲಖೊವ್‌ನ ಮನೆ ಮಾತ್ರ ತನ್ನ ಹಿಂದಿನ ಆಕೃತಿಯನ್ನೇ ಉಳಿಸಿಕೊಂಡಿತ್ತು. , ಪ್ಯೋತ್ರ ಮತ್ತು ಗ್ರಿಗೋರಿ ಮನೆಯಿಂದ ದೂರವಿದ್ದ ರಷ್ಟೆ. ನತಾಲ್ಕಾ ಒಂದು. ಗಂಡು ಮಗುವನ್ನೂ ಒಂದು ಹೆಣ್ಣು "ಮಗುವನ್ನೂ ಹೆತ್ತದ್ದರಿಂದ ಅವಳ ಅತ್ತೆ ಮಾವಂದಿರು. ಸಂತೋಷದಲ್ಲಿ ದ್ದ ರು. ೧೦ ಮಾರ್ಚಿನಲ್ಲಾದ ಕ್ರಾಂತಿಗೆ ಮುನ್ನ ಪದಾತಿ ಸೇನೆಯ ಮೊದಲ ವಿಭಾಗವನ್ನು ಡಾನ್‌ಕೊಸೆಕ್‌ ರೆಜಿಮೆಂಟಿನ ೧೭ನೇ ವಿಭಾಗದೊಂದಿಗೆ ಪೆಟ್ರೋ ಗಾಡಿನ ಉದ್ರಿಕ್ತ ವಾತಾವರಣವನ್ನು ಹತೋಟಿ ಯಲ್ಲಿ ತರಲು ಕಳುಹಿಸಲಾಯಿತು. ಆ ಎರಡೂ ೧೧೬ ತುಕಡಿಗಳು ರೈಲಿನಲ್ಲಿ ಪೆಟ್ರೋಗಾಡಿಗೆ ಹೊರ ಟವು. ಆದರೆ ಘಟನೆಗಳು ರೈಲಿಗಿಂತಲೂ ಮಿಗಿ ಲಾದ ವೇಗದಿಂದ ಸಂಭವಿಸುತ್ತಿದ್ದ ವು. ರೈಲು, ಹೊರಡುವ ದಿನವೇ ರುಪಾರ್‌ ಚಕ್ರವರ್ತಿ ಸಿಂಹಾ ಸನ ಬಿಟ್ಟಿದ್ದಾ ರೆಂಬ ವದಂತಿ ಹಬ್ಬಿತು. ರೆಜೆ ಗಾನ್‌ ನಿ ನಿಲ ಔದಲ್ಲಿ ೨೭ ನೇ ಕೊಸೆಕ್‌ ರೆಜಿಮೆಂ ೧ಎ ಟನ್ನು ರೈಲುಗಾಡಿಯಿಂದ ಇಳಿಸಲಾಯಿತು. ಕಮಾಂಡರ್‌ ಅಲ್ಲಿಗೆ ಬಂದು, “ಕ್ರೊಸೆಕ 5, ಜನತೆಯ ಅಪೆ ಪೇಕ್ಷೆಯಂತೆ ರುಖಾರ್‌ ಜೀನಾಮೆ ನೀಡಿದ್ದಾ ರೆ. ನಡುಗಾಲ ಸರಕಾರ ಪನೆಗೊಂಡಿದೆ. “ದೇಶವನ್ನು ರಕ್ಷಿಸುವುದೇ ಸಾ ಕೊಸೆಕರ ಏಕೈಕ ಕರ್ತವ್ಯವಾಗಿದೆ. ಸರಕಾರ ಹೇಗಿರಬೇ ತ್ರಾ ಜನತೆಯೇ ನಿರ್ಧರಿಸ ಬೇಕು. ಸೇನೆಗೆ - ರಾಜಕೀಯದೊಂದಿಗೆ ಯಾವ ಸಂಬಂಧವೂ ಇಲ್ಲ. ಕೊಸೆಕರೇ, ನೀವು ನಿಮ್ಮ ಅಧಿ ಕಾರಿಗಳ ಆಜೆ ಗಳನ್ನು ಪಾಲಿಸುತ್ತ ಹಿಂದಿಗಿಂ- ದಲೂ ಹೆಚ ಚ್ಚು “ಉತ್ತಾ `ಹದೊಂದಿಗೆ ರಾಷ್ಟ್ರ ರಕ್ಷ ಣೆಯ ಕಾರ್ಯ 'ದಲ್ಲಿ ನಿರತರಾಗಿ,” ಎಂದು ಭಾಷಣ ಬಿಗಿದ. ಜುಲೈ ತಿಂಗಳು ಬಂತು. ಒಂದು ಕ್ಷಣವೂ ವಿಳಂಬ ಮಾಡದೆ ಪೆಟ್ರೋಗಾಡಿನತ್ತ ಹೋಗು ವಂತೆ ಕೊಸೆಕರ ರೆಜೆಮೆಂಟಿಗೆ ಆದೇಶ ನೀಡಲಾ ಯಿತು. ನಾಲ್ಕು ದಿನಗಳೊಳಗೆ ಕೊಸೆಕರ ಕುದುರೆ ಗಳೆ ಖುರ ಪುಟದ ಸದ್ದು ರಾಜಧಾನಿಯ ರಸ್ತೆ ಗಳಲ್ಲಿ ಮೊಳಗಿತು. ಅವಗೆ ಪರಸ್ಪರ ವಿರೋಧ ವಾದ ಆದೇಶಗಳು ಬರುತ್ತಿದ ವು, ಒಂದು ತಂತಿ ಸಂದೇಶದಲ್ಲಿ ಕಾರ್ನಿಲೊವ್‌ ಡೇಶಭಕ್ತ ಯ ಶಪಥ ಹಾಕಿದ್ದ. ತನ್ನ ಕರ್ತವ್ಯ ನಿಷ್ಠೆ ದೇಶಪ್ರೇಮ ದಿಂದಲೇ: ` ಪ್ರೇರೇಪಿತವಾಗಿದೆಯೆಂದು ಹೇಳಿದ್ದ. ತನ್ನನ್ನು ದೇಶದ ವರಪುತ್ರನೆಂದೂ ಕರೆದು ಕೊಂಡಿದ್ದ. ಕೊನೆಯಲ್ಲಿ ತಾನು ಕೆರೆನ್‌ಸ್ಕಿ ಸರ ಕಾರದ ಟಿಜೆ ಸಯನ್ನು ಪಾಲಿಸಲು ನಿರಾಕರಿಸಿದ್ದ ¢ ನೆಂದೂ ಬರೆದಿದ್ದ. ಈ ಸರಕಾರ ಲಂಚದ ಆಧಾರ ದಿಂದಲೆ ನಡೆಯುತ್ತಿ ದೆಯೆಂದೂ, ಇದರಿಂದಾಗಿ ರಶಿಯ ನರಕದತ್ತ ಸಾಗುತಿ ಶದೆಯೆಂದೂ, ಇದರ ಕೈಯಲ್ಲಿ ಜನತೆಯ ಹಿತ ಅಥವಾ ಸಾ ತಂತ್ರ ಸುರಕ್ಷಿತವಾಗಿಲ್ಲವೆಂದೂ ಬರೆದಿದ್ದ. ಸ್ವಲ್ಪ ಸಮ ಯದ. ನೆಂತರ ಕಮಾಂಡರ್‌ ಬನೆನ್ನಿಂದು ಕಸ್ತೂರಿ, ಡಿಸೆಂಬರ್‌ ೧೯೮೬ ತಂತಿಯನ್ನು ಓದಿ ಹೇಳಿದ. ಆದರಲ್ಲಿ ಕೋರ್ನಿ- ಲೋವ್‌ ದೇಶದ್ರೋಹಿಯೆಂದು ಕೆರೆನ್‌ಸ್ಕಿ ಬರೆದಿದ್ದ. ಕೆರೆನ್‌ಸ್ಕಿ ಸರಕಾರವನು ್ನ ಪದಚ್ಕುತಗೊಳಿ- ಸಲು ಕೋರ್ನಿಲೊವ್‌ ಕರೆದಿದ್ದ ಸೇನೆಯ ತುಕಡಿ ಗಳು ಪಶ್ಚಿ ಮ ದಕ್ಷಿಣ ಪೂರ್ವ ಹಾಗೂ ಇತರ ದಿಕ್ಕು ಗಳಿಂದ ಬರುತ್ತಿದ್ದ ಎಂಟು ದಾರಿಗಳಲ್ಲಿ ಹರಡಿಕೊಂಡಿದ್ದವು. ಈ ಸೇನೆಯ ತುಕಡಿಗಳ ಸಂಘಟನೆ ಅಸ್ತವ್ಯಸ್ಥ ವಾಗಿತ್ತು. ಕ್ಟ ಣಕ್ಸಣಕ್ಕೂ ಬದಲಾಗುತ್ತಿದ್ದ "ಧರಸ ರ ವಿರೋಧಿ "ಆದೇಶ ಗಳು ಕೇಳಿ ಬರೆತ್ತಿ ದ್ದು "ದರಿಂದ ಈ ಅವ ವಸ್ಥೆ i ಉಂಟಾಗಿತ್ತು. ರೈಲ್ವೆ ಕಾರ್ಮಿಕರ ವಿರೋಧ ದಿಂದಾಗಿ ಸಮಸ್ಯೆ ಮತ್ತ ಷ್ಟು ಜಟಿಲವಾಯಿತು. ರಾತ್ರಿಯಾಗುವುದರಲ್ಲಿತ್ತು. ಲಾಟಿನ್ನಿನತ್ತ ಮುಖ ತಿರುಗಿಸಿ ಮೆಲ್ಲನೆ ಬಂಚಕ್‌ ಹೇಳ ತೊಡಗಿದ: ' “ಸಹೋದರರೇ, ನೀವು ಹೋಗುವುದು ಬೇಡ. ಅಲ್ಲಿ ಯಾವ ಬಂಡುಕೋರರೂ ಇಲ್ಲ. ಕೆರೆನ್‌ಸ್ಕಿಯ ಸರಕಾರ ವನ್ನು ಕಿತ್ತೊ ಗೆಯಲು ನಿಮ್ಮನ ನ್ನು ಅಲ್ಲಿಗೆ ಕಳು- ಪೆಟ್ರೋಗಾಡಿಗೆ ಹಿಸುತಿ ದ್ದಾರೆ. ಇವರ ' ಮುಖಂಡತ್ವ ರಟಾರನ ಮಾಜಿ ಸೇನಾಪತಿ ಕೋರ್ನಿಲೊವ್‌ನೆ ಕೈಯಲ್ಲಿ, ಆತ ಕೆರೆನ್‌ಸಿ ಯನ್ನ (ಕೆ ಪದಚ್ಕು ತ ಹ ಬೇಕೆನ್ನುತ್ತಾ ನೆಂದು ಗೊತ್ತೆ ? ರುಖಾರನ ಸಿಂಹಾಸನದಲ್ಲಿ: ತಾನು ಕೂಡಬೇಕೆಂಬಾಸೆಯಿಂದ. ರುಖಾರನಿಗಿಂತ ಕೆರೆನ್‌ಸ್ಕಿ ಎಷ್ಟೋ ವಾಸಿ. ಆದರೆ ಎಲ್ಲಕ್ಕಿಂತಲೂ ಮೆಗಿಲಾದ ವ್ಯವಸ್ಥೆ ಬರ ಬೇಕಾದರೆ, ಸಜ ಬೋಲ್‌ಶೆವಿಕರ ಕೈಗೆ ಸಿಗ ಬೇಕು. ಆಗ ಯುದ್ಧ ನಿಲ್ಲುತ್ತದೆ. ನಾವು ನೆಮ್ಮದಿಯಿಂದಿರಬಹುದು. ನಾನು ಕೆರೆನ್‌- ಸ್ಕಿಯ ಪಕ್ಷಪಾತಿಯಲ್ಲ. ಆತ ಎಷ್ಟು ಬೇಗ ನಾಶವಾದಷ್ಟೂ ಒಳ್ಳೆಯದು. ಆದರೆ ಅವನ ಸ್ಥಾನದಲ್ಲಿ ಕೋರ್ನಿಲೊವ್‌ ಕುಳಿತು ಕಾರ್ಮಿಕರ ನೆತ್ತರಿನಿಂದ ಓಕಳಿ ಆಡುತ್ತಾನೆ. ಆದ್ದರಿಂದ ನೀವೀಗ ಕೆರೆನ್‌ಸ್ಕಿಯ ಸರಕಾರವನ್ನು ರಕ್ಷಿಸ ಬೇಕು. ನಮಗದನ್ನು ಈಗ ರಕ್ಷಿಸಲು ಸಾಧ್ಯ ವಾದರೆ, ಮುಂದೊಂದು ದಿನ ಅವನ ಕ್ಷೆ ಯಿಂದ ಅಧಿಕಾರವನ್ನು ಕಸಿದುಕೊಳ್ಳ ಲು ಸಾಧ ವಾಗ lian ತೀರದಲ್ಲಿ ಬಹುದು. ಅದನ್ನು ಖಂಡಿತವಾಗಿ ಕಸಿದು ಕೊಳ್ಳು ತ್ತೆ ೇೀವಷ್ಟೇ ಅಲ್ಲ, ಶ್ರಮಜೀವಿಗಳ ಕ್ಸೈ ಗೆ, ಕೊಡುತ್ತೆ "ವೆ. ಇ ಸ್ವಲ್ಪ ಯೋಚಿಸು. ಬೋಲ್‌ಶೆವಿಕರ ಶಾಸನ ಬಂದಾಗ "ಆಳಿಕೆ ಯಾರ ಕೆ ಯಲ್ಲಿ ರುತ್ತದೆ? ಜನ ಯಾರನ್ನು ಚುನಾಯಿಸುರಾ ರೋ ಅವರ ಕೈ- -ಯಲ್ಲಿರುತ್ತೆ ದೆ- ನಿನ್ನ ಕೈಯಲ್ಲಿ ಅಥವಾ ದುಗಿನನ ಕೈಯಲ್ಲಿ ಇಲ್ಲವೆ, ಮುದಿ ಅಜ್ಜಯ್ಯನ ಕೈಯಲ್ಲಿ. ಅದು ಮತದಾನದ ಮೂಲಕ ಆಯ್ಕೆ- ಯಾಗುವ ಸರಕಾರ. ಅದನ್ನು ಪೂರ್ಣ ಪಂಚಾ ಯತ್‌ ರಾಜ್ಯ ವ ವಸ್ಮೆಯೆಂದೇ ತಿಳಿದುಕೋ.” “ಆದರೆ ಸರ್ವೋನ್ನತ ಸ್ಥಾನದಲ್ಲಿ ಯಾರಿರು ತ್ತಾರೆ?” “ಜನರಿಂದ ಆಯ್ಕೆಯಾದವನೆ ಇರುತ್ತಾನೆ. ಜನರು ನಿನ್ನನ್ನು ಚುನಾಯಿಸಿದರೆ ನೀನೇ ಇರುತ್ತಿ.” ಈ ಎಲ್ಲ ಪ್ರಶ್ನೆಗಳಿಗೆ ಬಂಚಕ್‌ ೧೧೭ ಕೊಡುತ್ತ ಹೋದ. ಮಧ್ಯ ರಾತ್ರಿಯ ಹೊತ್ತಿಗೆ ಸಭೆ ಮುಗಿಯಿತು. ಎಂಟು ಗಂಟೆಗೆ ಆತ ಸ್ವತಃ ರೈಲು ಗಾಡಿಯ ಬಳಿ ಬಂದ. ಆತ ದುಗಿನ್ನನೊಂದಿಗೆ ಸಭೆ ನಡೆಯುತ್ತಿ ದ್ದ ಸ್ಥ ಳಕ್ಕೆ ಹೋದ. ಅಲ್ಲಿ ಕೊಸೆಕರ ದೊಡ್ಡ ಗುಂಪು ಸೇರಿತ್ತು. ಕಾಲ್ಮಿ ಕೊವ್‌ ಮಾತ ನಾಡುತ್ತಿದ್ದ-“ವಿಜಯಗಳಿಸುವ ತನಕ ನಾವು ಈ ಹೋರಾಟವನ್ನು ಮುಂದುವರಿಸಲೇಬೇಕು. ಅವರು ನಮ್ಮನ್ನು ನಂಬುತ್ತಾರೆ. ನಾವು ವಿಶ್ವಾ ಸಾರ್ಹರೆಂಬುದನ್ನು ತೋರಿಸಿಕೊಡ ಬೇಕಾಗಿದೆ. ಬೋಲ್‌ಶೆವಿಕರೂ ಕೆರೆನ್‌ಸ್ಕಿಯ ದೂತರೂ ಸೇನೆ ಮುಂದುವರಿಯದಂತೆ ಅಡೆತಡೆ ಗಳನ್ನೊ ಡುತ್ತಿ ದ್ದಾ ರೆ, ರೈ ಲಿನಿಂದ ಬರಲು ಸಾಧ್ಯ ವಾಗದಿದ್ದರೆ ಕುದುರಗಳ ಮೇಲಾದರೂ ಬರಬೇಕೆಂದು “ಮಗೆ ಸೇನಾಪತಿ ಅಜ್ಞೆ ನೀಡಿ ದಾರೆ.” ಉತ್ತರ 'ಬಂಚಕ್‌ ಕೊಸೆಕರ ನಡುವೆ ಬಂದ. ತಾನ ಛಿ ಅಂಗಡಿ : ೨೬೭೮ ಫೋನ್‌ | ಮನಿ: ೩೦೦೪ ಜವಳಿ ವ್ಯಾಪಾರದಲ್ಲಿ ಅಪೂರ್ವ ದಾಖಲೆ ನಿರ್ಮಿಸಿ ಮುನ್ಫ ಡೆಯುತ್ತಿರುವ ಟಿ. ಖಂಡೇರಾವ್‌ ಅಂತ್‌ ಸನ್‌ ಕಲಾಬತ್ತು ರೇಷ್ಮೆ ಜವಳಿ ವ್ಯಾಪಾರಿಗಳು ಬಿ. ಹೆಚ್‌. ರಸ್ತೆ ಶಿನಮೊಗ್ಗೆ ೫೭೭3೨೦೧. | TX. Khanderao & Sons Lace and Silk Cloth Merchants B. 11. Road, 51111100 4-577201, ಮಲೆನಾಡಿನ ಅತ್ಯಂತ ಹಿರಿಯ ಹಾಗೂ ಅತಿ ಹೆಚ್ಚಿನ ಮದುವೆ ಜವಳಿ ಹಾಗೂ . ಅಪ್ಪಟ ರೇಷ್ಮೆಸೀರೆ ವಹಿವಾಟು ನಡೆಸುವ ಏಕೈಕ ಜವಳಿ ಸಂಸ್ಥೆ, ೧೧೮ ನಿಂತಲ್ಲಿಂದಲೇ, “ಕೊಸೆಕ್‌ ಸಹೋದರರೇ, ನನ್ನ ನ್ನು ಪೆ ಪೆಟ್ರೋಗ್ರಾಡಿನ ಕಾರ್ಮಿಕರು ಹಾಗೂ ಸೈನಿಕರು ಕಳುಹಿಸಿದ್ದಾರೆ. ನಿಮಗೆ ಗೊತ್ತೇ ನಿಮ್ಮ ಅಧಿಕಾರಿಗಳು ನಿಮ್ಮ ಮೂಲಕ ನಮ್ಮ ಸೋಡರರ ರಕ್ತ ಕುಡಿಯಲು. ಹಾಗೂ ಕ್ರಾಂತಿ ಯನ್ನು ವಿಫಲಗೊಳಿಸಲು ಬಯಸುತ್ತಾರೆ. ಪೆಟ್ರೋಗ್ರಾಡಿನ ಕಾರ್ಮಿಕರು ಮತ್ತು ಸೈನಿಕರು ತಮಗೆ ಹಾರ್ದಿಕ ಶುಭಾಶಯ ಕಳುಹಿಸಿದ್ದಾ ರೆ, ತಾವು ಅವರ ಶತ್ರುಗಳಾಗದೆ ಮಿತ್ರರಾಗ ಬೇಕೆಂಬುದು ಅದರ ಅಪೇಕ್ಷೆ,” ಎಂದು ಎತ್ತರದ ಧ್ವನಿಯಲ್ಲಿ ಹೇಳಿದ, ಚಿಕ್‌ಮಾಸವ್‌ ಪೀಪಾಯಿ ಹತ್ತಿ ಭುಜಗಳನ್ನು ಹಾರಿಸುತ್ತ, “ನಾವು... : ಪೆಟ್ರೋಗ್ರಾಡಿಗೆ ಹೋಗುವುದಿಲ್ಲ. ರೈಲು ಗಾಡಿಯಿಂದ ಕೆಳ- ಗಿಳಿಯುವುದಿಲ್ಲ. ಕೊಸೆಕರು ಕೋರ್ನಿಲೊವ್‌- ನಿಗೆ ಸಹಾಯ ಮಾಡುವ ಮಾತು ಕೊಟ್ಟಿ- ದ್ಹಾರೆಂದು ಕಾಲ್ಮಿಕೊವ್‌ ಹೇಳಿದ. ನಮ್ಮ ಸಹಾಯವನ್ನು ಕೋರಿದವರು ಯಾರು? ನಾವು ಕೋರ್ನಿಲೊವ್‌ನಿಗೆ ಮಾತು ಕೊಟ್ಟಿಲ್ಲ. ಅಧಿಕಾರಿಗಳು ಮಾತು ಕೊಟ್ಟರು. ಅವರೇ ಅವನಿಗೆ ಸಹಾಯ ಮಾಡಲಿ,” ಎಂದು ಕೂಗಿ ಕೊಂಡ. ಸೆಪ್ಟೆಂಬರ್‌ ಒಂದರಂದು ಅಲೆಕ್ಸಿ- ವಿಚ್‌ ಪ್ರಧಾನ ಸೇನಾಪತಿಯ ಕಾರಾ.ಲಯ- ವನ್ನು ವಶಕ್ಕೆ ತೆಗೆದುಕೊಂಡ. ಅದೇ ದಿನ ಸಂಜೆ ಹಂಗಾಮಿ ಸರಕಾರದ ಆಜ್ಞೆಯಂತೆ ಕೋರ್ನಿಲೊವ್‌ನನ್ನು ಬಂಧಿಸಿದ. ಕೋರ್ನಿ ಲೊವ್‌ನೊಂದಿಗಿದ್ದ ೯ ಇಬ್ಬರು ಸೇನಾಪತಿಗಳನ್ನು ಸಹ ಬಂಧಿಸಿದ. ಮರುದಿನ ದಕ್ಷಿಣ ಪಶ್ಚಿ ಮ ರಂಗದ ಕಮಾಂಡರ್‌ ಆಗಿದ್ದೆ ಡೆನಿಕಿನ್‌ ಹಾಗೂ ಅವನ ಮೂವರು ಸಂಗಾ ತಿಗಳನ್ನು ದಸ್ತಗಿರಿ ಮಾಡಲಾಯಿತು. ಹೀಗೆ ಕೋರ್ನಿಲೊವ್‌ನ ವಿದ್ರೋಹ ಕೊನೆಗೊಂಡಿತಾದರೂ ನಂತರ ಅವರಿಂದಾಗಿಯೇ ಒಂದು. ಹೊಸ ಬಂಡಾಯ ಪ್ರಾರಂಭವಾಯಿತು. ೧೧ ಅಕೊ ಬರ್‌ ಕೊನೆಯಲ್ಲಿ ಒಂದು. ದಿನ *ಮುಂಜಾನೆ, ತನ್ನ ಕಂಪೆನಿಯೊಂದಿಗೆ ಚಳಿಗಾಲದ ಕಸ್ತೂರಿ, ಡಿಸೆಂಬರ್‌ ೧೯೮೬ - ಕತೆ ಅರಮನೆಯ ಮೈದಾನಕ್ಕೆ ಬರಬೇಕೆಂದು ಲಿಸ್ತ- ನಿಸ್ಕಿಗೆ ರೆಜಿಮೆಂಟಿನ ಕಮಾಂಡರ್‌ ಆದೇಶವಿತ್ತ. ಚಳಿಗಾಲದ ಅರಮನೆಯ ಮೈದಾನದಲ್ಲಿ ಒಂದು ಶಸ್ತ್ರಸಜ್ಜಿತ ಗಾಡಿ ಅತ್ತಿತ್ತ ತಿರುಗಾಡು- ತ್ತಿತ್ತು. ಅದಕ್ಕೆ ಕಾ ಡೆಟ್‌ಗಳ ಬೆಂಗಾವಲಿತ್ತು. ಅರಮನೆಯ ಬಾಗಿಲಿನಲ್ಲಿ ನಾಲ್ಕ ನೆಯ ಕಂಪೆ- ನಿಯ ಅಧಿಕಾರಿಗಳ ಹಾಗೂ ಕ್ಯಾ ಡೆಟ್‌ಗಳ ಒಂದು ದಳ ನಿಂತಿತ್ತು. “ಈವತ್ತು ಬೋಲ್‌ಶೆವಿಕರು ಆಕ್ರಮಣ- ವೆಸಗಲಿದ್ದಾರೆಂಬುದು ನಿನಗೆ ತಿಳಿದಿದೆಯೇ?” ಎಂದು ಲಿಸ್ತನಿಸ್ಕಿಯನ್ನು ಕಮಾಂಡರ್‌ ಕೇಳಿದ. ಲಿಸ್ತನಿಸ್ಕಿ ತನ್ನ ಕಂಪೆನಿಯನ್ನು ಅಂಗಳಕ್ಕೆ ಕೊಂಡು ಹೋದ. ಸಂಜೆ ಸಾಧಾರಣವಾದ ಹಿಮಪಾತ ವಾಯಿತು. ಕೊನೆಗೆ ಲೆಗುತಿನ್‌ ಕೊಸೆಕರನ್ನು ಗೋಡೆಯ 'ಬಳಿ ಕರೆದುಕೊಂಡು ಹೋಗಿ, ಅರ ಮನೆಯ ಕಿಟಕಿಯತ್ತ ಕಣಿಟ್ಟು ಹೇಳಿದ-- “ಕೊಸೆಕ್‌ ಸೋದರರೇ, ಸಂಸ್ಥ ತಿ ಕೆಟ್ಟಿದೆ. ಇಲ್ಲಿ ನಮಗೆ ಯಾವ ಕೆಲಸವೂ ಇಲ್ಲ. ನಾವೀಗ ಹೊರಗೆ ಹೋಗುವುದೊಳಿತು. ಇಲ್ಲದಿದ್ದ ರೆ ಸುಮ ನೆ ಕಷ್ಟಕೊಳ್ಳಗಾಗಬೇಕಾದೀತು, ಅವರು ಅರಮನೆಯ ಮೇಲೆ ಗುಂಡು ` ಹಾರಿಸಿದಾಗ ನಮ್ಮ ಗತಿ ಏನಾಗಬಹುದು? ಅಧಿಕಾರಿಗಳು ಓಡಿ "ಹೋಗಿದ್ದಾ ರೆ. ನಮ್ಮನ್ನಿಲ್ಲಿ ಸಾಯಲು ಬಿಟ್ಟಿ ದ್ದಾರೆ. “ನಾವು ನಮ್ಮ ಮನೆಗಳಿಗೆ ಮರಳುವಾ.? ಕೆಲದಿನಗಳ ನಂತರ ಸರಕಾರವೇ ಅಧಿಕೃತ ಸುದ್ದಿ ಯನ್ನು ಪ್ರಕಟಿಸಿತು. ಹಂಗಾಮಿ ಸರಕಾರ ಉರುಳಿ ಬೋಲ್‌ಶೆವಿಕರು ಅಧಿಕಾರ ವಹಿಸಿ ಕೊಂಡಿದ್ದ ರು, ೆ ೧೯೧೭ರ ಚಳಿಗಾಲದ ಕೊನೆಯಲ್ಲಿ ಕೊಸೆ- ಕರು `ರಣರಂಗದಿಂದ ತಮ್ಮ ಊರುಗಳಿಗೆ ಮರಳತೊಡಗಿದರು. ಫೆಡೋಟ್‌, ರಕೊವ್‌, ಮಿಶಾ ಕೊಶೆವ್ಳಾ ಮೊದಲಾದವರೆಲ್ಲ ಒಬ್ಬೊ ಬ್ಬರಾಗಿ ನ ಫೆಡೋಟ್‌ ಒಂದು ಕೆಂಪು ಕುದುರೆಯ ಮೇಲೆ ಬಂದ. ತಾನು ಇದೇ ಕುದುರೆಯನ್ನೇರಿ ವೆರೋನೆಸ್‌ನಿಂದ ಬಂದಿರು ವುದಾಗಿಯೂ, ದಾರಿಯಲ್ಲಿ ಸಿಕ್ಕಿದ ಊರುಗಳಲ್ಲಿ. 4 > _ ಜ್ವಾಲೆಗಳು ಪ್ರಜ್ಞ ಲಿಸುತ್ತಿವೆ ತರ್‌ ಆತ ಹೇಳಿದ. ಪ್ಯೋತ್ರ ಇಬ್ಬರು ಸಂಗಾತಿಗಳೊಂದಿಗೆ ಬಂದ. ಅವನ ರೆಜಿಮೆಂಟ್‌ ಬೊಲ್‌ಶೆವಿಕರಿಗೆ ಬೆಂಬಲ ನೀಡಿತ್ತು. ಆದ್ದ ರಿಂದ ಆತ ಓಡಿ ಬಂದಿದ್ದ. ಗ್ರಿಗೋರಿ ಬೋಲ್‌ _ ಶೆವಿಕರೊಂದಿಗೆ ಇದಾ. ನೆಂದೂ ಈಗ ಕ್ರೆಮೆನ್‌ಕಾ ಇ ದಲ್ಲಿ ಹೋರಾಡುತ್ತಿದ್ದಾನೆಂದೂ ಪ್ಯೋತ್ರ ಹಾಗೂ ಅವನ ಸಂಗಾತಿಗಳು ಹೇಳಿದರು. ೦೯೧೭ರ ಜನವರಿಯಲ್ಲಿ ಗ್ರಿಗೋರಿಗೆ ಅಧಿ ಕಾರಿಯೆಂದು ಬಡ್ತಿ ಸಿಕ್ಕಿತು. ನವಂಬರದ ರಾತ್ರಿಯ ನಂತರ ಅವನನ್ನು ಕಂಪೆನಿಯ ಕಮಾಂಡರ್‌ನ . ಹುದ್ದೆಗೆ ನೇಮಿಸಲಾಯಿತು. ಇದೇ ಹೊತ್ತಿಗೆ ಅವನೆ ವಿಚಾರಗಳಲ್ಲಿ ಗಂಭೀರ ಪರಿವರ್ತನೆ ಕಂಡುಬಂಸು. ಮನೆಯಿಂದ ಮರಳಿ ದೊಡನೆ ಅವನಿಗೆ ಇಜವಾರಿನ್ನನ ಪರಿಚಯ ವಾಯಿತು. ಇಜವಾರಿನ್‌ ಯೋಗ್ಯತಾವಂತ, ಪ್ರತಿಭಾಮತ, ವಿದ್ಯಾವಂತ ಹಾಗೂ ಸಾಧಾ ರಣ ಕೊಸೆಕ್‌ ಅಂಕಾರಗಳಗಿಂತ ಹೆಚ್ಚು ನಿಪುಣ, ಡಾನ್‌ ಪ್ರದೇಶ ಸ್ವತಂತ್ರವಾಗಿ, “ ಅಲ್ಲಿಯ ಮಣ್ಣಿನ ಮಕ್ಕಳು ಉಕ್ರಿನ್‌ ಮತ್ತು ರಶಿ ಯನ್ನ ರೆದುರು ಟೋಪಿ ತೆಗೆದು ಸಲಾಮು ಹೊಡೆಯುವ ಪದ್ಧ ತಿ ಅಳಿದು ಹೋಗಬೇಕೆಂದು ಆತ: ಪ್ರತಿಪಾದಿಸುತ್ತಿ ದ್ದ. ಗ್ರಿಗೋರಿ ತನ್ನ ಮಿತ್ರ ದ್ರೋಜ್‌ದೊವ್‌ ನನ್ನು ಭೇಟಿಯಾಗಲು ಹೋಗಿದ್ದಾಗ ಅಲ್ಲಿ ಒಬ್ಬ ದಷ್ಟಪುಷ್ಟ ಕೊಸೆಕ್‌ನನ್ನು ಕಂಡ. ಆ ಕೊಸೆಕ್‌ನ ಭುಜದಲ್ಲಿ ಸಾರ್ಜೆಂಟ್‌ ಮೇಜರ್‌ನ ಲಾಂಛನವಿತ್ತು. ಅವನ ಹೆಸರು ಪೊದ್‌ತಿಲ್‌ ಖೊವ್‌ ಎಂದಾಗಿತ್ತು. ° “ಡಾನ್‌ ಪ್ರದೇಶದಲ್ಲಿ ಕೊಸೆಕ್‌ ಮಿಲಿಟರಿ ಸಮಿತಿಯ ಆಳ್ವಿಕೆ ಪ್ರಾರಂಭವಾಗಲಿದೆ,”- , ಗ್ರಿಗೋರಿ ಹೇಳಿದ. “ತಮ್ಮ ಮಾತಿನ ಅರ್ಥ ಮಿಲಿಟರಿಯ ಮುಖಂಡ ಕಾಲೇದಿನ್‌ನ ಆಳ್ವಿಕೆ ಪ್ರಾರಂಭ ವಾಗಲಿದೆ ಎಂದೇನು?” ಪೊದ್‌ತಿಲ್‌ ಖೊವ್‌ ಕೇಳಿದ. ಕ Rs ಲ ಅವರಲ್ಲಿ ಯಾವ ಅಂತರ ನ ತೀರದಲ್ಲಿ ೧೧೯ “ಮಿಲಿಟರಿ ಮುಖಂಡರು ಜನರ ನೆತ್ತರನ್ನು ಹೀರುತ್ತಾರೆ. . ನೀವು ಯಾವನಾದರೂ ಖಾವಿಂದನ ಬಳಿ ಹೋಗಬೇಕಾಗುತ್ತದೆ. ಆತ ನಿಮ್ಮನ್ನು ಚಾಟಿಯಿಂದ ಥಳಿಸುತ್ತಾನೆ. ನಿಮ್ಮ ಕುತ್ತಿಗೆಗೊಂದು ದೊಡ್ಡ ಬೀಸುಕಲ್ಲನ್ನು ಕಟ್ಟು ತ್ತಾನೆ, ಇದರ ಹೊರತು ನಿಮಗೆ ಮತ್ತೇನೂ ದೊರೆಯಲಾರದು.” “ಹಾಗಾದರೆ ನಾವೇನು ಗ್ರಿಗೋರಿ ಕೇಳಿದ. “ನೀವು ಊಳಲು ಪ್ರಾರಂಭಿಸಿದ್ದೀರಿ. ಇನ್ನು ನೀವು ಬಿತ್ತಬೇಕು. ರುಖಾರನ ಸರಕಾರವನ್ನು ವಜಾಮಾಡಿ, ಕ್ರಾಂತಿ ವಿರೋಧಿ ಶಕ್ತಿಗಳನ್ನು ಸದೆಬಡಿದು ಜನತೆಯ ಸರಕಾರವನ್ನು ಸ್ಥಾಪಿ ಸಲು ಪ್ರಯತ್ನಿಸಬೇಕು. ಪ್ರಪಂಚದಲ್ಲೆಲ್ಲ ಜನತಾ ಸರಕಾರಗಳು ಅಧಿಕಾರಕ್ಕೆ ಬಂದಾಗ ನಮ್ಮ ಅಭ್ಯುದಯವಾಗುತ್ತದೆ. ಆಗ ಎಲ್ಲ ಯುದ್ಧಗಳು ಕೊನೆಗಾಣುತ್ತವೆ.” ಗ್ರಿಗೋರಿ ಕಿಟಕಿಯ ಬಳಿಹೋದ. ವೈಚಾ- ರಿಕ ಗೊಂದಲದಿಂದಾಗಿ ಅವನ ಮನಸ್ಸಿನಲ್ಲಿ ಕತ್ತಲು ತುಂಬಿತ್ತು. ಆತ ಪ್ರಕಾಶ ಕಿರಣ ಗಳನ್ನು ಕಾಣಲು ವ್ಯಾಕುಲನಾಗಿದ್ದ. ಯಾವು ದಾದರೂ ನಿರ್ಧಾರಕ್ಕೆ ಬರಲು ಪ್ರಯತ್ನಿಸು ತ್ತಿದ್ದ. ಮಾಡಬೇಕು?” ೧೨ ಸಭೆ ಜರುಗಲಿದ್ದ ಮೈದಾನ ಜನರಿಂದ ತುಂಬಿತ್ತು. ಆಗಂತುಕ ಅಧಿಕಾರಿ ಮಾತನಾಡಿದ, “ಸಿಟ್ರಿಕೊವ್‌ ಎಂಬ ಗ್ರಾಮದಲ್ಲಿ ಏನಾಯಿ ತೆಂಬುದನ್ನು ತಾವು ಕೇಳಿರಬಹುದು. ಎರಡು ದಿನಗಳ ಹಿಂದೆ ಅಲ್ಲಿಗೆ ಕೆಂಪುಸೇನೆಯ ತುಕಡಿ ಬಂದಿತ್ತು. ಆ ಕೆಂಪು ಸೈನಿಕರು ಊರನ್ನು ತಲಪಿದಾಕ್ಷಣ ಹೆಂಗಸರ ಶೀಲಹರಣ ಮಾಡಿ ದರು. ಕೊಸೆಕರ ಸಂಪತ್ತನ್ನು ಕಸಿದುಕೊಳ್ಳ ತೊಡಗಿದರು. ಜನರನ್ನು ಕಾನೂನುಬಾಹಿರ ವಾಗಿ ದಸ್ತಗಿರಿ ಮಾಡತೊಡಗಿದರು. ನೆರೆಕರೆಯ ಗ್ರಾಮಸ್ಥರಿಗೆ ಈ ಸುದ್ದಿ ತಿಳಿದಾಗ ಅವರು ಕೆಂಪು ಡಕಾಯಿತರ "ಮೇಲೆ ಆಕ್ರಮಣ ಗೈದರು...ಪ್ರತಿ ಸ್ಥಳದಲ್ಲಿ ಸೈನಿಕರ ತುಕಡಿ ೧೨೦ ಳನ್ನು ಸಿದ್ಧ ಗೊಳಿಸಲಾಗುತ್ತಿದೆ. ನೀವು ಸ ಆ ಜಂಗ್ಲಿ ಡಕಾಯಿತರ ಗುಂಪಿನಿಂದ oe ರಕ್ಷಣೆ ಮಾಡಿಕೊಳ್ಳ ಲು ನಿಮ್ಮ: ದೇ ಆದ ತುಕಡಿ ಗಳನ್ನು ಸಿದ ಪಡಿಸಬೇಕು. ನಾವು ನಮ್ಮ] ದೇ ಆದ 'ಸರಕಾರೆವನ್ನು ರಚಿಸಬೇಕಾಗಿದೆ. ನಮಗೆ ಕೆಂಪು ಸರಕಾರ ಬೇಡ, ಅವರು ಸ್ವಾತಂತ್ರ್ಯದ ಹೆಸರಿನಲ್ಲಿ ದುರಾಚಾರವೆಸಗುತ್ತಿದ್ದಾರೆ...” ನಂತರ ಆ ಅಧಿಕಾರಿ ಊರಿನ ಕಮಾಂಡರನನ್ನು ಆರಿಸುವ ಪ್ರಶ್ನೆಯನ್ನು ಜನರ ಮುಂದಿಟ್ಟ. “ಪ್ಯೋತ್ರನಿಗೆ ಕಮಾಂಡರ್‌ ಹುದ್ದೆ ಕೊಡಿ.” “ಗ್ರಿಗೋರಿ ಮೊದಲು ಸೈನಿಕನಾಗಿ ದುಡಿ ಯಲಿ. ನಮ್ಮಲ್ಲಿ ನಂಬಿಕೆ ಹುಟ್ಟಿಸಲಿ” ಜನರ ಸಲಹೆಯಂತೆ, ಪ್ಯೋತ್ರನನ್ನು ಕಮಾಂಡರ ನನ್ನಾಗಿ ನೇಮಿಸಲಾಯಿತು. ಪೊದ್‌ತಿಲ್‌ಖೊವ್‌ ಇತ್ತೀಚಿಗೆ ಡಾನ್‌ನ ಸೋವಿಯತ್‌ ಸರಕಾರದ ಅಧ್ಯಕ್ಷನಾಗಿ ಆಯ್ಕೆ ಯಾಗಿದ್ದ. ಉತ್ತರದತ್ತ ಮುಂದುವರಿದು, ಅಲ್ಲಿರುವ ಹಳೆಯ ಸೈನಿಕರನ್ನು ಸೇರಿಸಿ ಮೂರು-ನಾಲ್ಕು. ರೆಜಿಮೆಂಟುಗಳನ್ನು ಸಿದ್ಧ ಗೊಳಿಸಬೇಕೆಂದೂ, ಒಂದು ಕಡೆಯಿಂದ ಜರ್ಮ ನ್ನರ ಆಕ್ರಮಣವನ್ನು ತಡೆದು ಮತ್ತೊಂದು ಕಡೆ ಕ್ರಾಂತಿ ವಿರೋಧಿಗಳನ್ನು ಹತ್ತಿಕ್ಕ ಬೇಕೆಂದೂ ಲೆಗುತಿನ್‌ ಸಲಹೆ ನೀಡಿದ, ಇದ ಕ್ಕಾಗಿ ಐದು ಜನರ ಒಂದು ಸಮಿತಿಯನ್ನು ರಚಿಸಲಾಯಿತು. ಪೊದ್‌ತಿಲ್‌ಖೋವ್‌ ಆ ಸಮಿ ತಿಯ ಅಧ್ಯಕ್ಷನಾಗಿದ್ದ. ದಂಡಯಾತ್ರೆಗೆಂದು ಹೊರಟ ಈ ದಳ ಕೆಲ ದಿನಗಳ ತನಕ ಡಾನ್‌ ಪ್ರದೇಶದ ಒಳ ನಾಡಿನಲ್ಲಿ ಸಂಚರಿಸಿತು. ಕೊಸೆಕರ ಗ್ರಾಮ ಗಳಿಗೆ ಹೋದಾಗ ಪೊದ್‌ತಿಲ್ಕೊವ್‌ ಮತ್ತು ಇತರ ಮುಖಂಡರಿಗೆ ಆಶ್ಚರ್ಯ ಕಾದಿತ್ತು. ಇವರನ್ನು ನೋಡಿದೊಡನೆ ಜನ ಹೆದರು ತ್ತಿದ್ದರು. ಮಾತನಾಡಿಸಲು ಪ್ರಯತ್ನಿಸಿದಾಗ ಜನ ಓಡಿ ಹೋಗುತ್ತಿದ್ದರು. ಒಂದು ಊರಿನ ಹೆಂಗಸೊಬ್ಬಳು ಕೆಂಪು ಸೈನಿಕರನ್ನು ಪ್ರಶ್ನ ಸಿದಳು. “ನೀವು ದರೋಡೆ ಮಾಡಿ ಎಲ್ಲರನ್ನೂ ಗಲ್ಲಿಗೇರಿಸುತ್ತೀರಿ-ಎಂಬ ಸುದ್ದಿ ನಿಜವೆ?” ತ "ಅವರೆಲ್ಲ ಬಂಡಿಯಿಂದ ಕೆಳಗಿಳಿದರು. ಪೊದ್‌ತಿ ಕಸ್ತೂರಿ, ಡಿಸೆಂಬರ್‌ ೧೯೮೬ ಹ «“ ್ಪಲಚ್ರ್ಚತಕಜ - Ke ತ್ರೆ & ಲ್‌ಖೋವ್‌ ಒಬ್ಬ ಮುದುಕನಿಗೆ ವಂದಿಸಿ ಕೇಳಿದ: “ನೀವು ಹಳೆಯ ಧರ್ಮಾವಲಂಬಿಗಳನ್ನೆಲ್ಲ ಕೊಲ್ಲುತ್ತಿದ್ದಿ "ರೆಂದು ಕೇಳಿದ್ದೇನೆ.” “ಸುಳು ! ಹೀಗೆ ಹೇಳಿದವರು ಯಾತು?” “ಮುಖಂಡ ಮೂರುದಿನದ ಹಿಂದೆ ಸಭೆಯಲ್ಲಿ ಹೇಳಿದ್ದ.” ರಾತ್ರಿ ಕಳೆದ ನಂತರ, ಅವರು ಮುಂದಿನ ಗ್ರಾಮವನ್ನು ಪ್ರವೇಶಿಸಿದರು. ಲೆಗುತಿನ್‌ ಮುಂಜಾನೆ ಎದ್ದು ಅಂಗಳಕ್ಕಿ ಳಿದ. ಮನೆಯೊಡತಿ ಮೆಲ್ಲಗೆ ಹೇಳಿದಳು. “ಬೆಟ್ಟದ ಮೇಲೆ ಜಮಾಯಿಸುತ್ತಿ ದ್ದಾ ಗತ ಆತ ಓಡುತ್ತ ಹೊರಬಂದ. ಬೆಟ್ಟ ದತ್ತ ನೋಡಿದ. ಅಲ್ಲಿ ಕೊಸೆಕರ ದೊಡ್ಡ “3 ಜಮಾಯಿಸಿತ್ತು. ಅವರು ತಮ್ಮ ಕುದುರೆಗಳನ್ನು ವೇಗವಾಗಿ ಓಡಿಸುತ್ತ ಇಡಿ ಊರನ್ನು ಸುತ್ತು. ವರಿಯುವ ಪ್ರಯತ್ನದಲ್ಲಿದ್ದರು. ಕೆಲವೇ ನಿಮಿಷ ಗಳಲ್ಲಿ .ನಾಲ್ವತ್ತು ಮಂದಿ ಕುದುರೆ ಸವಾರರು ಊರಿಗೆ ನುಗ್ಗಿದರು. ಉಳಿದವರು ಬೆಟ್ಟದ ಮೇಲೆ ನಿಂತುಕೊಂಡರು. ಪೊದ್‌ತಿಲ್‌ಖೋವ್‌ ಊರಿನ ಗಡಿಯ ಬಳಿ ಹೋಗಿ ಅವರೊಂದಿಗೆ ಆತ್ಮ ಸಮರ್ಪಣೆಯ ಕುರಿತು ಚರ್ಚಿಸಿದ. ಕೆಂಪು ಸೈನಿಕರು ಅರೆ ಮನಸ್ಸಿನಿಂದ ತಮ್ಮ ಆಯುಧ ಗಳನ್ನು ಸಮರ್ಪಿಸಲು ಪಾ ್ರರಂಭಿಸಿದರು. ನಂತರ ಅವರ ಹೆಸರುಗಳನ್ನು ಬರೆದು ಎಲ್ಲರ ಹಾಜರಿ ಕರೆಯಲು ಉದ್ಯುಕ್ತರಾದಾಗ, ಕೈದಿಗಳಾಗಿದ್ದ ಕೆಂಪು ಸೈನಿಕರು ಸವಾಲೆಸೆದರು: “ನಮ್ಮ ಹಾಜರಿ ಕರೆಯುತ್ತೀಯಾ? ನಾವೆಲ್ಲ ಇಲ್ಲಿಯೇ ಇದ್ದೇವೆ.” “ನಮ್ಮನ್ನು ಕ್ರಾಸ್ನೊಕುತ್‌ಸ್ಕಾಯಾಗೆ _ ಅಟ್ಟಿ ಕೊಂಡು ಹೋಗು.” ಕಾವಲುಗಾರರಾಗಿದ್ದ ಕೊಸೆಕರು ಕೈದಿಗಳನ್ನು, ಹೊಡೆಯತೊಡಗಿದರು. ಅವರು ಪೊನೊಮಾ- _ ರ್ಯೆವ್‌ನ್ನು ತಲಪಿದಾಗ, ಸ್ಟಿರಿದೊನೊವ್‌ ಒಂದು ಅಂಗಡಿಯ ಮುಂದೆ ನಿಂತು ಹತ್ತಿರದಲ್ಲಿ ನಡೆಯುತ್ತಿದ್ದ ಕೈದಿಗಳನ್ನು ಪ್ರಶ್ನಿಸತೊಡಗಿದ. ಅವರನ್ನೆಲ್ಲ ಅದೇ ಅಂಗಡಿಯ ಒಳಗೆ ಇರಿಸಿ ಬೀಗ ಹಾಕಿ ಭದ್ರವಾದ ಕಾವಲಿನ ವ್ಯವಸ್ಥೆಮಾಡಿ, ಕುದುರೆ ಸವಾರರು ಇ ಷೆ ಅಲ್ಲಿಂದ ಹೊರಟ. ಆ ಅಂಗಡಿಯ ಹೊರಗೆ ಒಂದುಕಡೆ ಕೊಸೆಕರು ತಾವು ಲೂಟಿ ಮಾಡಿದ್ದ ಸಾಮಾನನ್ನು ಹಂಚಿ ಕೊಳ್ಳುತ್ತಿ ದ್ದ ರು. ಮತ್ತೊ ದು ಕಡೆ ಮಿಲಿಟರಿ ನ್ಯಾಯಾಲಯೆದ ನಾಟಕ ನಡೆಯುತ್ತಿತ್ತು. ಅದರ ಅಧ್ಯಕ್ಷ ಒಬ್ಬ ಗಟ್ಟಿಮೆ ಯ ಜಟ್ಟಿಯಂತಿದ್ದ - ಕೊಸೆಕ್‌ ಆಗಿದ್ದ “ಇವರನ್ನು ಖಂಡಿತವಾಗಿ ಗುಂಡಿಕ್ಕಿ ಹಾರಿಸಿ ಬಿಡಬೇಕು. ಈ ವಿಷಯದಲ್ಲಿ ಚರ್ಚೆ ಏತಕ್ಕೆ?” ಸ್ಟಿರಿದೊನೊವ್‌ ಕೋಪದಿಂದ ಹೇಳಿದ. ಅಧ್ಯ ಕ್ಸ “ರ ಮೋರೆಯ ಬಣ್ಣ ಬದಯಲಾಯಿತು. ಅವನೆ ತುಟಿ ಕಠಿನಂತೆ ಕಠೋರವಾಯಿತು. “ಗುಂಡಿಕ್ಕುವುದು-- ಹಾಗೆಯೇ ಬರಕೊಳ್ಳಿ” ಕಾರ್ಯದರ್ಶಿ! ಆಜ್ಞೆ ಯಿತ್ತ. “ಫೊದ್‌ತಿಲ್‌ಖೊವ್‌ ಮತ್ತು ಕ್ರಿಮೊಶ್ಲಿಕೊವ್‌ ರವರನ್ನು ಸಹ ಗುಂಡಿಕ್ಕಿ ಕೊಲ್ಲುವುದೆ?” “ಅವರು ಮುಖಂಡರಾಗಿದ್ದರು. ಅವರನ್ನು ಗಲ್ಲಿಗೇರಿಸಬೇಕು” ಅಧ್ಯಕ್ಷ ಉತ್ತರಿಸಿದ. ಎಲ್ಲ ಕೆಂಪು ಸೈನಿಕರನ್ನು ಗುಂಡಿಕ್ಕಿ ಕೊಲ್ಲಲಾ ಯಿತು. ಅವರ ಹೆಣಗಳಿಂದ ಕಂದಕ ಪೂರ್ಣ ತುಂಬಿತು. ಪೊದ್‌ಲ್‌ಖೊವ್‌ ಮತ್ತು ಕ್ರಿಮೊಶ್ಲಿ- ಕೊವ್‌ರರ ಹೆಣಗಳು ನೇತಾಡಿದವು. ೧೩ ೧೯೧೮ರ ಬೇಸಗೆಯಲ್ಲಿ ಕೊಸೆಕರ ಸೇನೆ ಡಾನ್‌ ಪ್ರದೇಶದ ಗಡಿಗಳನ್ನು ದಾಟಿತು. ತಾರತಾರಸ್ಕ ಗ್ರಾಮದ ಕೊಸೆಕರ ಒಂದು ದಳ ಪ್ಯೋತ್ರನ ಮುಖಂಡತ್ವ ದಲ್ಲಿ ಹಳ್ಳಿಗಳ ಮೂಲಕ ಹಾದು '`ಉತ್ತರದತ್ತ ಸಾಗಿತು. ತಮ್ಮ ನೊಂದಿಗೆ ಮಾತಾಡಲು ಪ್ಯೋತ್ರ ಇಡೀದಿನ ಸಂದರ್ಭಕ್ಕಾ ಗಿ ಕಾಯುತ್ತಿದ್ದ. ತಮ್ಮನೊಂದಿಗೆ ಅವನ ನಿವಾಸಕ್ಕೆ ಹೋದ. “ನೀನು ನನ್ನ ಖಾಸಾ ತಮ್ಮ ನಾಗಿದ್ದಿ. ಆದರೆ, ನಿನ್ನನ್ನು ಅರ್ಥಮಾಡಿಕೊಳ್ಳ ಲು ನನ್ನಿ ಂದಾಗಲಿಲ್ಲ. ದೇವರಾಣೆ ಹಾಕಿ ಹೇಳುತ್ತಿ ದ್ದೆ ಕಥೆನ ನಿನ್ನನ್ನರಿತು ಕೊಳ್ಳಲು ನನಗಿನ್ನೂ ಸಾಧ ವಾಗಿಲ್ಲ. ನೀನು ಹಪ ಸೇನೆಯನ್ನು “ಸೀರಬಹುದೆಂಬ ಹೆದರಿಕೆ ) ಉಂಟಾಗಿದೆ. ೫6 ಡಾನ್‌ ನದಿಯ ತೀರದಲ್ಲಿ ೧೨೧ “ನೀನು ನಿನ್ನನ್ನು ಅರ್ಥ ಮಾಡಿಕೊಂಡಿ- ದ್ರಿ ಯಾ?” ಗ್ರಿಗೋರಿ ಕೇಳಿದ. “ಹೌದು. ನನ್ನ ಕರ್ತವ್ಯದ ಅರಿವು ನನಗಿದೆ. ನಾನು ಕರ್ತವ್ಯವಿಮುಖನಾಗುವಂತೆ ಮಾಡಲು ನಿನ್ನಿಂದ ಸಾಧ್ಯವಿಲ್ಲ. ನಿನ್ನಂತೆ ನಾನು ಎಡವುವು- ದಿಲ್ಲ.” ಹೋ!" ್ಲ ಗ್ರಿಗೋರಿಯ ನಗೆಯಿಂದಾಗಿ ತಿರುವಿದುವು. “ಇಲ್ಲ. ನನ್ನಿಂದಾಗದು ನನ್ನ ಕುತ್ತಿಗೆಗೆ ಹಗ್ಗ ಬಿಗಿದು ನನ್ನನ್ನು ನೀನು ಕೆಂಪು ಸೇನೆಗೆ ಎಳೆದು- ಕೊಂಡು ಹೋಗಲಾರೆ. ಕೊಸೆಕರು ಅವರ ವಿರೋಧಿಗಳು. ನಾನೂ ಅವರನ್ನು ವಿರೋಧಿಸು ತ್ತೇನೆ, ಕೊಸೆಕರನ್ನು ವಿರೋಧಿಸಲು ನಾನು ಬಯಸುವುದಿಲ್ಲ. ನನ್ನ ಭಾವನೆಗಳನ್ನು ಹೇಗೆ ವಿವರಿಸಲಿ? ಅವರನ್ನು ಸೇರುವುದರಲ್ಲಿ ಅರ್ಥವೇ ಇಲ್ಲ. ಅದು ನನ್ನ ವಿಚಾರಗಳಿಗೆ ಸರಿಹೊಂದುವು ತುಟಿಗಳು ದಿಲ್ಲ.” “ಸಾಕು ನಿಲ್ಲಿಸು”. ಗ್ರಿಗೋರಿ ಬಳಲಿ ಬೆಂಡಾದನಂತೆ ಹೇಳಿದ. “ಹೇಳು. ನನಗೀಗ ನಿನ್ನ ಅಂತರಂಗವನ್ನು ಅರಿಯಬೇಕಾಗಿದೆ... ಹೇಳು... ನೀನು ಅವರ ಪಾಳೆಯಕ್ಕೆ ಹೋಗುವುದಿಲ್ಲ ತಾನೆ?* “ನಾನಿನ್ನೂ ಆ ಕುರಿತು ವಿಚಾರಮಾಡಿಲ್ಲ... ನನಗೆ ಗೊತ್ತಿಲ್ಲ!” ಮರುದಿನ ಪ್ಯೋತ್ರ ತನ್ನ ದಳದ ಅರ್ಧ ಭಾಗವನ್ನು ಮರಳಿ ವೆಶೆನ್‌ಸ್ಕಾಯಾಗೆ ಕೊಂಡು ಹೋದ. ಮಿಕ್ಕುಳಿದ ಯುವಕರು ಗ್ರಿಗೋರಿಯ ಮುಖಂಡತ್ವದಲ್ಲಿ ಆರ್‌ ರುನಾಸ್ಕಾಯಾಗೆ ತೆರಳಿ ದರು. : ಚಳಿಗಾಲದಲ್ಲಿ ಲಿಸ್ತನಿಸ್ಕಿ ಎರಡು ಬಾರಿ ಗಾಯ ಗೊಂಡ. ಒಂದು ತಿಂಗಳ ರಜೆ ಪಡೆದ. ಅವನ ತುಕಡಿಯಲ್ಲಿ ಅವನ ಸಂಗಾತಿಯಾಗಿದ್ದ ಕ್ಯಾಪ್ಟನ್‌ ಗೊರ್ಚಕೊವ್‌ನೂ ಅದೇ ವೇಳೆಗೆ ರಜೆ ಪಡೆದ. ನೊವೊಚೆರ್‌ಸ್ಕಾಯಾದಲ್ಲಿರುವ ತನ್ನ ಮನೆಗೆ ಬಂದು ತನ್ನೊಂದಿಗೆ ಕೆಲವು ದಿನ ಇರಬೇಕೆಂದು ಲಿಸ್ತನಿಸ್ಕಿಯನ್ನು ಗೊರ್ಚಕೊವ್‌ ಕೇಳಿಕೊಂಡ. : “ನನಗೆ ಮಕ್ಕಳಿಲ್ಲ. ನೀವು ಬಂದರೆ ನನ್ನ ಹೆಂಡತಿ ತುಂಬಾ ಸಂತೋಷಪಡುತ್ತಾಳೆ. ನಾನ ೧೨೨ ವಳಿಗೆ ಬರೆದ ಪತ್ರಗಳಲ್ಲಿ ನಿಮ್ಮ ವಿಷಯ ಬರೆದಿ- ದ್ದೇನೆ,” ಮಧ್ಯಾಹ್ನದ ಬದಿಯಲ್ಲಿದ್ದ ಒಂದು ಹೋದರು. “ಓಲ್ಲಾ, ಈತ ನನ್ನೆ ಗೊರ್ಚೆಕೊವ್‌ ನ್ನ್ನ ಪರಿಚಯ ಮಾಡಿಕೊಟ್ಟ. ಹೆಂಗಸರಿಗಿರುವ ಸಹಜ ಜ್ಞಾನದಿಂದಾಗಿ ಲಿಸ್ತನಿಸ್ಕಿಯ ಮನೋಭಾವವನ್ನು ಓಿಲ್ಲಾ ಆರಿತುಕೊಂಡಳು. ಹೀಗಾಗಿ ತುಂಬಾ. ಜಾಗೃತೆ ಯಿಂದ ಅವನೊಂದಿಗೆ ವರ್ತಿಸಿದಳು. ರಜೆ ಮುಗಿದನಂತರ, ಮಿತ್ರರಿಬ್ಬರೂ ರಣ- ರಂಗಕ್ಕೆ ಮರಳಿದರು. ಹೋರಾಟದ ಮೊದಲಹಂತದಲ್ಲಿಯೇ ಗೊರ್ಚ ಕೊವ್‌ನ ಹೊಟ್ಟೆಗೆ ಸಿಡಿಮದ್ದು ತಗುಲಿತು. ಅವನನ್ನು ಹಿಂದಕ್ಕೆ ತರಲಾಯಿತು. ಜೀವನ್ಮರ ಹೊತ್ತಿಗೆ ರೆಲುನಿಲಾ ಣದ — ಲ ೦ ಚಿಕ ಮನೆಗೆ ಅವರು ಮಿತ್ರ. ಲಿಸ್ತನಿಸ್ಕಿ.” ಮಡದಿಗೆ ಗೆಳೆಯನ ಣದ ತೂಗುಯ್ಯಾ "ಯಲ್ಲಿದ್ದ ಆತ ಲಿಸ್ತನಿಸ್ಕಿ ಯನ್ನು ಕರೆದು, " “ಬಿಸ ಸ ನಿಷ್ಕ. ನಾನೊಂದು ವೇಳೆ ಸತ್ತರೆ, ಓಲ್ಲಾಳ ಕೈ ಬಿಡಬೇಡ. ನನಗಾಗಲಿ ಅವಳಿಗಾಗಲಿ ಸಂಬಂಧಿಕರೆಂಬುವವರೇ ಇಲ್ಲ. ನನ್ನ ಪ್ರಾಮಾಣಿಕ ಗೆಳೆಯ ನೀನು. ದಯವಿಟ್ಟು ಅವಳನ್ನು ಮದುವೆಯಾಗು, ಆಗುವೆನೆಂದು ನನಗೆ ಮಾತು ಕೊಡು,” ಎಂದ. ಲಿಸ್ತನಿಸ್ಕಿ ಮಾತು ಕೊಟ್ಟ. ಎರಡು ದಿನಗಳ ನಂತರ ಗೊರ್ಚಕೊವ್‌ ತೀರಿಕೊಂಡ. ಮರುದಿನ ಲಿಸ್ತನಿಸ್ಕಿಯನ್ನು ಮುಂದಕಕ್ಕೆ ಕಳುಹಿಸಲಾಯಿತು. ಅವನ ಎಡಗೈ ಮತ್ತು ತೋಳಿಗೆ ಗಂಭೀರವಾದ ಗಾಯಗಳಾಗಿದ್ದವು. ಒಂದು ತಿಂಗಳು ಆಸ್ಪತ್ರೆಯಲ್ಲಿದ್ದು ಗುಣವಾದ ನಂತರ ಆತ ಓಲಾ ಳನ್ನು ನೋಡಲು ಹೋದ. “ಅಂಗವಿಕಲ ನಾನು. ನನ್ನನ್ನು ಮದುವೆ ಯತಾಗಲು ನೀನು ಸಿದ್ಧ ಳಿರುವಿಯಾ?” ಎಂದಾತ ಒಲ್ಲಾ ಳನ್ನು ಕೇಳಿದ. ೬ ಕಾರಿತು ನಾನು ಯೋಚಿಸಿದ್ದೆ €ನೆ.. ನನಗೆ ಒಪ್ಬಗೆಯಿದೆ.” “ನಮ್ಮ. ತಂದೆಯವರ ಆಸ್ತಿ ಇರುವಲ್ಲಿಗೆ ಹೋಗಿ ಉಳಿದ ವಿಷಯಗಳನ್ನು ಅಲ್ಲಿಯೆ ಕಸ್ತೂರಿ, ಡಿಸೆಂಬರ್‌ ೧೯೮೬ ig ಸ್ನ ಜ್‌ ಟ್‌ CE 4 "ಶಕ ಜಃ ನ ಡೆ ಇ ಇತ್ಯರ್ಥಪಡಿಸೋಣ,” ಎಂದ ಲಿಸ್ತನಿಸ್ಕಿ. “ಸರಿ.” ನೊವೊಚೆರ್‌ಸ್ಮಾಯಾದಿಂದ ಹೊರಟ ನಂತರ ಅವರು ನಾಲ್ಕನೆಯದಿನ ಸಂಜೆ ಯಾಗೊಡ್ಕೊಯೇ ತಲಪಿದರು. ಓಲ್ಲಾ ಎಲ್ಲರ ಮೇಲೂ ಪ್ರಭಾವ ಬೀರಿದಳು. ಅಕ್ಸಿನ್ಮಾ ಹೊಸ ಮನೆಯೊಡತಿ ಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಳು. ಯಾಜೆನ್‌ ಕೆಲಸದವರ ಬಿಡಾರಕ್ಕೆ ಹೋದ. ಬಾಗಿಲಿಗೆ ಬೆನ್ನು ಮಾಡಿ ನಿಂತಿದ್ದ ಅಕ್ಲಿನ್ಕಾಳನ್ನು ಕಂಡ. “ಅಕ್ಷಿನ್ಯಾ, ನಿನ್ನ ಬಳಿ ಒಂದು ನಿಮಿಷ ಮಾತ ನಾಡಬೇಕಾಗಿದೆ. ತೋಟಕ್ಕೆ ಬಾ,” ಎಂದ. ಅವರಿಬ್ಬರೂ ಹೊರಗೆ ಬಂದಾಗ, ಯುಜೆನ್‌ ಕ್ಷೀಣಸ್ವರದಲ್ಲಿ ಹೇಳಿದ. “ನಿನ್ನನ್ನು ಯಾಕೆ ಕರೆದೆಯೆಂಬುದು ತಿಳಿ ಯಿತೆ? ಅಂದಿನಂತೆ, ನಾನಿನ್ನು ನಿನ್ನ ಸಂಗಡ ಇರಲಾರೆ. ನನಗೀಗ ಮದುವೆಯಾಗಿದೆ.” ಮೌನವೇ ಆಕೆಯ ಉತ್ತರವಾಗಿತ್ತು. “ನಿನಗೆ ಹಣ ಕೊಡುತ್ತೇನೆ. ನೀನು ದೂರ ಹೋಗಿ ಬಿಡು.” “ಇನ್ನೊಂದು ವಾರ ಇಲ್ಲಿದ್ದ ರೆ ತಿಂಗಳು ಪೂರ್ತಿ ಯಾಗುತ್ತಿ ದೆ. ಅಷ್ಟು ದಿನ ನಾನು ಇಲ್ಲಿ ಇರ ಬಹುದೆ?” “ಅದಕ್ಕೇನಂತೆ? ಇರು.” ೧೪ ಹಲವುದಿನಗಳ ವರೆಗೆ ಮುಂದುವರಿದ ವೈ ಶೆನ್‌- ಸ್ಕಾಯಾ ರೆಜಿಮೆಂಟು ಹಿಂದಕ್ಕೆ ಹೋಗುತ್ತಿ ದ್ದ ಕೆಂಪುಸೆ ೇನೆಯನ್ನು ಆಕ್ರವಿ: ಸಿತು. ಗ್ರಿಗೋರಿ ನಿಧಾನವಾಗಿ ಬೋಲ್ಕೆವಿಕರನ್ನು ದ್ವೇಷಿಸತೊಡ ಗಿದ. ಅವರು ಅವನ ಬದುಕಿನಲ್ಲಿ ಶತ್ರುಗಳಾಗಿ ಧುಮುಕಿದ್ದ ರು, ಅವನನ್ನು ತನ್ನ ಜಮೀನಿನಿಂದ ದೂರೆ ಸೆತೆದಿದ್ದ ರು. ಇತರ ಕೊಸೆಕರಲ್ಲಿಯೂ ಅದೇ ಭಾವನೆ ಇದ್ದುದನ್ನು ಆತ ಕಂಡುಕೊಂಡ. ಕೆ ಓದಿಗಳನ್ನು ಆದಷ್ಟು ಕಡಿಮೆ ಸಂಖೆ ಯಲ್ಲಿ ಅದೂ ಯಾವ ವಿಚಾರಣೆಯೂ ಇಲ್ಲದೇ. ಸ್ಮ ಲ ದಲ್ಲಿಯೇ ಬಂಧಿಸಿ ಕೊಲ್ಲಲಾಗುತ್ತಿತ್ತು. ರಣರರಿಗ ದಶ್ಲಿ ದರೋಡೆ ಹೆಚ್ಚಾಯಿತು, ಕೊಸೆಕರು ಕೆಂಪು ER ನ ತೀರದಲ್ಲಿ ಜ್ರ ಸೈನಿಕರ ಕುಟುಂಬವವರನ್ನು ಲೂಟಿಮಾಡುತ್ತಿ ದ್ದರು. ಬೋಲ್ಕೆ ವಿಕರ ಪರವಾಗಿ ಸಹಾನುಭೂತಿ ಇದ್ದ ವರೆಂಬ ಸಂಶಯಕ್ಕೆ ಗುರಿಯಾದವರೆಲ್ಲ ಚಿತ್ರಹಿಂಸೆಯನ್ನು ಎದುರಿಸಬೇಕಾಗುತ್ತಿತ್ತು. ಕೈದಿಗಳನ್ನು ಬತ್ತಲೆ ಮಾಡಲಾಗುತ್ತಿತ್ತು. ಗ್ರಿಗೋರಿಯ ದಳದಲ್ಲಿದ್ದ ಕೊಸೆಕರು, “ನಾವು ಕೆಂಪು ಸೇನೆಯನ್ನುನಮ್ಮ ಪ್ರದೇಶ ದಿಂದ ಓಡಿಸು ತ್ತೇವೆ. ಅವರನ್ನು ಮುಗಿಸಿಬಿಡುತ್ತೇವೆ. ಅದ ಕ್ಕಿಂತ ಹೆಚ್ಚೆ ಕ ನನ್ನೂ ನಾವು ಮಾಡುವುದಿಲ್ಲ.” ವಂದು ಪದೇಹದೇ ಹೇಳುತ್ತಿ ದ್ದ ರು. ಶರತ್ಕಾಲದ ಕೊನೆಯವರೆಗೂ ಹೋರಾಟ ನಿ ಎನವಾಗಿ ಸಾಗಿದರೂ ಯಾವ ಪಕ್ಷಕ್ಕೂ ನಿರ್ಣಾಯಕವಾದ ಜಯ ದೊರೆಯಲಿಲ್ಲ. ನವೆಂಬರ್‌ ಕೊನೆಯಲ್ಲಿ ಬ್ರಿಟನ್‌ ಮತ್ತು ಫ್ರಾನ್ಸಿನ ಸೇನಾನಿಯೋಗಗಳ ಪ್ರತಿನಿಧಿ ಗಳು ನೊವೊಚರ್‌ಸ್ಕಾಯಾಕ್ಕೆ ಆಗಮಿಸಿದರು. ಬೋಲ್ಕೆವಿಕರ ವಿರುದ್ಧ ಹೋರಾಟವನ್ನು ಮುಂದುವರಿಸುವ ಕುರಿತು ಸಮಾಲೋಚಿಸಲು ೧೨೩ ಮತ್ತು ಡಾನ್‌ ಪ್ರದೇಶದ ಪರಿಸ್ಥಿತಿಯನ್ನರಿತು ತ್ರ ಲು ಆ ಪ್ರತಿನಿಧಿಗಳು ಬಂದಿದ್ದೆ ರು. ಕೊಸೆ- ಸೇನೆಯ ಜನರಲ್‌ ಕ್ರಾಸ್ನೊ ವ್‌ ಪ್ರತಿನಿಧಿ ವ ಸ್ವಾಗತಿಸುತ್ತ, “ರಶಿಯದ ಜನತೆಯ ಸರ್ವಶ್ರೇಷ್ಠ ಪ್ರತಿನಿಧಿಗಳು ಬೊಲ್ಕೆವಿಕರ ಜೈಲು ಗಳಲ್ಲಿ ಸಾಯುತ್ತಿದಾರೆ. ಅವರೆಲ್ಲ ತಮ್ಮತ್ತ ನೋಡು ತ್ತಿದ್ದಾರೆ. ರವರು ತಮ್ಮ ಸಹಾಯ ವನ್ನು ನಿರೀ ಕ್ಷಿಸುತ್ತಿದ್ದಾರೆ; ನಾವು ನಿಮ್ಮ ಜೊತೆ ಮಾಸ್ಕೋದ ರಾಷ್ಟ್ರಗೀತೆಯನ್ನು ಹಾಡುತ್ತ ಕ್ರೆಮ್ಲಿನ್‌ ಅರಮನೆಗೆ ಹೋಗಬೇಕು. ನಾವೆಲ್ಲ ಒಟ್ಟಾಗಿ ಸ್ವಾತಂತ್ರ್ಯ ಮತ್ತು ಶಾಂತಿಯ ಸವಿಯನ್ನು ಣು ವ್‌ ಎಂದು ಹೇಳಿದ. ಉತ್ತ 5 "ರಣರಂಗದಲ್ಲಿ ಕ್ಯಾತೆ ಎಷ್ಟು ಜಟಿಲವಾಗಿತ್ತೆಂದರೆ ಕ್ರಾಸ್ನೊವ್‌ ಸ್ವತಃ ಕಾರ್ಗಿನ್‌ ಸ್ಮಾಯಾಗೆ ಹೋಗಲು ನಿರ್ಧರಿಸಿದ. ಜನೆವರಿಯ ಕೊನೆಯಲ್ಲಿ ಇವಾನ್‌ ಅಲೆಕ್ಸಿ ವಿಚ್‌ನನ್ನು ೈಶೆನ್‌ಸ್ಕಾಯಾದಲ್ಲಿದ್ದ ಜಿಲ್ಲಾ ಕ್ರಾಂತಿಕಾರಿ 'ನಿಮಿತಿಯ ಅಧ್ಯಕ್ಷ ಕರೆದ. ಆತ ರೂ. 1,25,000 ಮೌಲ್ಯ ಬಹುಮಾನ ಗೆಲ್ಲಿರಿ ಪ್ರವೇಶ ಶುಲ್ಕವಿಲ್ಲ ೧ನೇ ಬಹುಮಾನ: ಟೆಲೆವ್ಚಿಜನ್‌ ಅಥವಾ ಮಿಕ್ಷರ ಗ್ರೈಂಡರ-ಕಮ್‌ ಧಾನಕರ ಬಹುಮಾನ: ಇತ್ತೀಚಿನ ಆಮುದಾದ ಜಪಾನ ಮಾದರಿ ಟೂ-ಇನ್‌-ಒನ್‌ ೨೪೦/- ಕ್ಕೆ ಚೇನಲಿಂಕ ಯೋಜನೆ ಅಡಿ ಪಡೆ ಯಿರಿ. ೪ ರಿಂದ ೧೨ರ ವರೆಗೆ ಅಂಕಿಗಳನ್ನು ಈ ರೂ, ಬಳಸಿ, ಉದ್ದ, ಅಡ್ಡ ಮೇಲೆ ಕೆಳಕ್ಕೆ ಮೂಲೆ ಯಿಂದ ಮೂಲೆಗೆ ಹೇಗೆ ಕೂಡಿಸಿದರೂ ಒಟ್ಟು ೨೪ ಬರುವಂತೆ ಮಾಡಿರಿ. ನಿಮ್ಮ ಪ್ರವೇಶಗಳು ಒಮ್ಮೆ ಮಾತ್ರ ಉಪಯೋಗಿಸಬೇಕು. ಕಳಿಸಿರಿ. ಒಂದು ಅಂಕೆಯನ್ನ್ನಿ ಹದಿನೈದು ದಿನದೊಳಗೆ Geneva Electronics (KH) Post Box No. 9432 Delhi-51 ೧೨೪ ಅದೇ ದಿನ ಸಂಜೆ ತಾರತಾರಸ್ಕ ಗ್ರಾಮಕ್ಕೆ ಬರು ವವನಿದ್ದ. ಮಿಶಾಕೊಶೆವ್ಳಾ ಮಾಖೊವ್‌ನ ಖಾಲಿ ಮನೆಯಲ್ಲಿಅವನಿಗಾಗಿ. ಕಾದು ಕುಳಿತಿದ್ದ. ಅಷ್ಟ ರಲ್ಲಿ ಜಗಲಿಯಲ್ಲಿ ಯಾರೋ ಬಂದಂತಾಯಿತು. ಬಂದಾತ ಗ್ರಿಗೋರಿ. ಕೆಲವೇ ನಿಮಿಷಗಳಲ್ಲಿ ಇವಾನ್‌ ಆಲೆಕ್ಸಿವಿಚ್‌ ಬಂದ. “ನಾನು ಅಧ್ಯಕ್ಷ ನನ್ನು ಕಂಡೆ. ಅವನ ಕಾರ್ಯಾಲಯಕ್ಕೆ ಹೋಗಿ ಕೈ ಕುಲುಕಿದೆ. "ಕಾಮ್ರೇಡ್‌ ಕುಳಿತುಕೊಳ್ಳಿ' ಎಂದು ಆತ ಹೇಳಿದ. ಈ ಅಧ್ಯಕ್ಷ ಹಿಂದೆ ಮೇಜರ್‌ ಜನರಲ್‌ ಆಗಿದ್ದ. ಹಿಂದೆಯಾದರೆ, ಇನು ಅವನ ಮುಂದೆ ನಿಂತುಕೊಂಡಿರಬೇಕಿತ್ತು. ಆದರೆ, ಸಮಾನತೆಯನ್ನು ಘೋಷಿಸುವ ಹೊಸ ಸರಕಾರದಿಂದಾಗಿ ಎಲ್ಲ ಬದಲಾಗಿದೆ.” “ಇವಾನ್‌ ಅಲೆಕ್ಸಿವಿಚ್‌, ಇದರಲ್ಲಿ ಸಂತಸ ಪಡುವಂಥಾದ್ದೇನಿದೆ? ಈಗಂತೂ ಜನರಲ್‌ಗಳೂ ಖಾಕಿ ಅಂಗಿ ಹಾಕಿಕೊಂಡು ತಿರುಗಾಡುತ್ತಿ ದ್ದಾರೆ” ಎಂದ ಗ್ರಿಗೋರಿ. ಸಜನರಲ್‌ಗಳು. ಅನಿವಾಯಹೌಗಿ ಹಾಗೆ ಮಾಡಬೇಕಾಯಿತು. ಆದರೆ, ಕಮ್ಯುನಿಸ್ಟರ ಸಂಸ್ಕೃತಿಯೇ ಸಮಾನತೆಯನ್ನು ಅವಲಂಬಿಸಿದೆ, ಅಂದರೆ"ಅಂತರ ತಿಳಿಯಿತಲ್ಲ?” “ಯಾವ ವ್ಯತ್ಯಾಸವೂ ಇಲ್ಲ”-- ಗ್ರಿಗೋರಿ ತಲೆ ಅಲ್ಲಾಡಿಸಿದ. “ಹಾಗಾದರೆ, ಈ ಸರಕಾರಕ್ಕೂ ಹಿಂದಿನ ಸರಕಾರಕ್ಕೂ ಯಾವ ವ್ಯತ್ಯಾಸವೂ ಇಲ್ಲವೆ? ನೀನೇಕೆ ಹೋರಾಡಿದೆ?” “ನಾನು ನನಗಾಗಿಯೇ ಹೋರಾಡಿದೆ. ಸತ್ಯ ಹೇಳುವುದಾದರೆ, ನಾನು ಎರಡೂ ಸರಕಾರ ಗಳನ್ನು ಮೆಚ್ಚುವುದಿಲ್ಲ,” “ಹಾಗಾದರೆ, ನೀನು ಯಾವುದನ್ನು ಮೆಚ್ಚುತ್ತಿ?” “ಏಕೆ? ಯಾವುದನ್ನೂ ಇಲ್ಲ!” ಮಿಶಾ ಕೇಳಿದ-- “ಗ್ರಿಗೋರಿ, ನಿನಗೆ ಏನಾಗ ಬೇಕೆಂಬುದು ನಿನಗೇನೇ ಗೊತ್ತಿಲ್ಲ.” ಅವರೆಲ್ಲ ಆ ಮನೆಯಿಂದ ಹೊರಟರು. ಗ್ರಿಗೋರಿ ತನ್ನ ವಿಚಾರಗಳನ್ನು ಬಹಿರಂಗಪಡಿಸಿ ಡ್ಡಕ್ಕಾಗಿ ಪಶ್ಚಾತ್ತಾಪಪಟ್ಟ. ಮಿಶಾ ಮತ್ತು ಇವಾನ್‌ ಒಟ್ಟಿಗೆ ಹೋದರು. ಕಸ್ತೂರಿ, ಡಿಸೆಂಬರ್‌ ೧೯೮೬ NN ಮಾರ್ಚ್‌ ತಿಂಗಳ ಮೊದಲ ವಾರದಲ್ಲಿ ಇವಾನ್‌ ಅಲೆಕ್ಸಿವಿಚ್‌ ತಾರತಾರಸ್ಕದಲ್ಲಿ ಗ್ರಾಮಸಭೆಯನ್ನು ಕರೆದ. ಸ್ತೋಕಮನ್‌ ತನ್ನ ಭಾಷಣವನ್ನು ಪ್ರಾರಂಭಿಸಿದ. “ನೀವೆಲ್ಲ ನಮ್ಮನ್ನು ನಂಬುವು ದಿಲ್ಲ ವದಂತಿಗಳನ್ನು ನಂಬುತ್ತೀರಿ. ಸೋವಿಯತ್‌ ಸರಕಾರದಿಂದ ನಿಮ್ಮ ದಮನ ಸಾಮೂಹಿಕ ಹತ್ಯೆ ಇತ್ಯಾದಿಗಳ ಕುರಿತು ವದಂತಿಗಳು ಹಬ್ಬಿವೆ. - ನಾವೀಗ ಪರಸ್ಪರ ವಿಚಾರವಿನಮಯದ ಮೂಲಕ ಸಂಶಯವನ್ನು ನಿವಾರಿಸಿಕೊಳ್ಳಬೇಕು.” “ಗುಂಡಕ್ಕಿ ಕೊಲ್ಲಲಾಗಿಲ್ಲವೆಂದು ನೀವು ಹೇಳು ತ್ತಿದ್ದೀರಿ. ಹಾಗಾದರೆ, ನಮ್ಮ ಏಳು ಮಂದಿ ಎಲ್ಲಿಗೆ ಹೋದರು?” ಹಿಂದಿನಿಂದ ಯಾರೋ ಕೂಗಿಕೊಂಡರು. | “ಕಾಮ್ರೇಡ್‌, ಸೋವಿಯತ್‌ ಸರಕಾರದ ಶತ್ರುಗಳನ್ನು ನಾವು ಗುಂಡಿಕ್ಕಿ ಕೊಂದಿದ್ದೇವೆ. ಅವರೆಲ್ಲ ಭೂಮಾಲಿಕರ ಶಾಸನಗಳನ್ನು ಮತ್ತೆ ನಮ್ಮ ಮೇಲೆ ಹೇರಲು ಯೋಚಿಸುತ್ತಿದ್ದಾರೆ. ನಾವು . ಎಲ್ಲ ಯುದ್ಧಗಳನ್ನು ಕೊನೆಗಾಣಿಸಿ ಜನಾಂಗಗಳ ನಡುವೆ ಭ್ರಾತೃತ್ವ ಬೆಳೆಯಬೇಕೆಂದು ಪ್ರತಿಪಾದಿಸುತ್ತೇವೆ.” ಭಾಷಣಗಳು ಮುಗಿದ ನಂತರ, ಕ್ರಾಂತಿಕಾರಿ ಸಮಿತಿಯ ಕೊಠಡಿಯಲ್ಲಿ ಕೊಶೆವ್ಳಾ ಇವಾನ್‌ ಅಲೆಕ್ಸಿವಿಚ್‌ ಮತ್ತು ಸ್ತೊಕಮನ್‌ ಮುಂದಿನ ಕಾರ್ಯಾಚರಣೆಯ ಕುರಿತು ಯೋಚಿಸಿದರು. ಡಾನ್‌ನ ಮೇಲ್ಭಾಗದಲ್ಲಿದ್ದ ಎಲ್ಲ ಜಿಲ್ಲೆ ಗಳಲ್ಲಿ ವಿದ್ರೋಹಿಗಳು ವ್ಯಾಪಕವಾಗಿ ದಂಗೆಯೆ ದ್ದರು. ಈ ವಿದ್ರೋಹವನ್ನು ಸದೆಬಡಿಯಲು ಕೆಂಪು ಸೇನೆಯ ರೆಜಿಮೆಂಟು ಆಗಮಿಸಿತು. ಅದು ಹಳ್ಳಿಗಳ ಮೂಲಕ ಹಾದು ಹೋಯಿತು. ಅನೇಕ ಗ್ರಾಮಗಳು ಕೆಂಪುಸೇನೆಯ ವಶವಾದವು, ಪ್ಯೋತ್ರ ಎರಡು ತುಕಡಿಗಳೊಂದಿಗೆ ಕೆಂಪುಸೇನೆ ಯನ್ನು ಎದುರಿಸಲು ಯೆಲಂಸ್ಕಾಯಾಗೆ ಹೋದ. ಅವನೊಂದಿಗೆ ಗ್ರಿಗೋರಿಯೂ . ಹೊರಟ. ಹಠಾತ್ತಾಗಿ ಕೆಂಪು "ನೆಯ ಅಶ್ವದಳ ಅವರ ಮೇಲೆ ಆಕ್ರಮಣಗೈದಿತು. “ಕೊಸೆಕ್‌ ಸಹೋ- ದರರೇ, ಕಾಲುವೆಯತ್ತ ಹೋಗಿ!” ಪ್ಯೋತ್ರ ಹುಡು Sha ಕಾನ್‌ ಈ. ಅತ್ರ ಕ ಕೂಗಿಕೊಂಡ. ಅಷ್ಟರಲ್ಲಿ ಕೆಂಪುಸೇನೆಯ ಪಂಥಾಹ್ವಾನ ಕೇಳಿ ಸಿತು: “ಪ್ರೋತ್ರ ಮೆಲಖೊವ್‌, ಹೊರಗೆ ಬಾ,” ಕೊಸೆಕರ ಪರವಾಗಿ ಅಂಟಿಪ್‌ ಉತ್ತರ ಕೊಟ್ಟ: “ನಮಗೆ ಹೋಗಲು ಬಿಟ್ಟರೆ ನಾವು ಹೊರಬರುತ್ತೇವೆ: ಇಲ್ಲದಿದ್ದರೆ ಗುಂಡು ಹಾರಿಸು ತ್ತೇವೆ.” ಒಂದು ಕ್ಷಣದ ಮೌನದ ನಂತರ ಮೇಲ್ಪದಿ ಯಿಂದ ಉತ್ತರ ಬಂತು: “ನಿಮ್ಮನ್ನು ಹೋಗಲು ಬಿಡುತ್ತೇವೆ.* ಎಲ್ಲ ಕೊಸೆಕರು ಕಾಲುವೆಯಿಂದ ಹೊರ ಬಂದರು. ಅವರನ್ನು ಕೆಂಪು ಸೈನಿಕರು ಸುತ್ತು ವರಿದರು. ಮಿಶಾ ತನ್ನ ರೈಫಲ್ಲನ್ನೆತ್ತಿ ಎದೆಯ ಮಟ್ಟದಲ್ಲಿ ಹಿಡಿದುಕೊಂಡ. ರೈಫಲ್ಲಿನಿಂದ ಗುಂಡುಗಳು ಹಾರಿದವು. ಪ್ಯೋತ್ರ ಹಾಗೂ ಅವನ ಹತ್ತು ಮಂದಿ ಹಿಂಬಾಲಕರು ಆ ಗುಂಡು ಗಳಿಗೆ ಆಹುತಿಯಾದರು. ೧೫ ಕೆಂಪು ಸೈನಿಕರು ಕಾರ್ಗಿನ್‌ಸ್ಕಾಯಾದಲ್ಲಿ ಬೀಡು ಬಿಟ್ಟರು. ಫಿರಂಗಿ ದಳದ ಸಮೀಪ ದಿನ್ನೆಯೊಂ- ದರ ಮೇಲೆ ನಿಂತುಕೊಂಡಿದ್ದ ಗ್ರಿಗೋರಿ ಕೆಂಪು ಪದಾತಿ ಸೇನೆ ಕಾರ್ಗಿನ್‌ಸ್ಕಾಯಾದಲ್ಲಿ ನೆಲೆಯೂ ರಿದ್ದನ್ನೂ, ಚಿರ್‌ ನದಿಯ ಬಳಿ ಸಮಾವೇಶಗೊ- ಳ್ಳುತ್ತಿದ್ದುದನ್ನೂ ಕಂಡ. ಅವರ ಮೇಲೆ ಗುಂಡು ಹಾರಿಸುವಂತೆ ಆಜ್ಞಾಪಿಸಿದ: ಕೆಂಪು ಸೇನೆಯ ಎರಡನೇ ಫಿರಂಗಿ ದಳ ಸೇತುವೆಯಲ್ಲಿ ಹೋಗುತ್ತಿದ್ದಾಗಲೇ ಮೊದಲ ಗುಂಡು ಸೇತು- ವೆಯ. ಕೊನೆಗೆ ತಾಗಿತು. ಸೇತುವೆಯಲ್ಲಿ ಹೋಗು ತ್ತಿದ್ದ ಆರು ಮಂದಿ ಸೈನಿಕರಲ್ಲಿ ಒಬ್ಬ ಮಾತ್ರ ಉಳಿದುಕೊಂಡ. ಗ್ರಿಗೋರಿ ದಿನ್ನೆಯನ್ನೇರಿದ. ಅಷ್ಟರಲ್ಲಿ ಕೊಸೆ ಕರ ತುಕಡಿಗಳು ಬರಲಾರಂಭಿಸಿದುವು. ಕೆಂಪು ಸೈನಿಕರು ಗುಂಪುಗುಂಪಾಗಿ ಮುಂದಿನ ಗ್ರಾಮದತ್ತ ಓಡಿ ಹೋದರು. ಅವರು ಒಡುತ್ತಿದ್ದಾಗ ಕೊಸೆಕರು ತಮ್ಮ ಖಡ್ಗಗಳನ್ನು ಬೀಸಿ ಅವರನ್ನು ಕೊಲ್ಲುತ್ತಿದ್ದರು. ಒಂದು ನೂರಾ ನಾಲ್ಕ ತ್ತೇಳು ಮಂದಿ ಕೆಂಪು ಸೈನಿಕರು ಈ ಹೋರಾಟದಲ್ಲಿ Me ಡಾನ್‌ ನದಿಯ ತೀರದಲ್ಲಿ C2೫ 0೮72೯೬77೯೧೧ ಗ ರರ್ಗಾರ್ಗಾಕಟಾರ್ಗ ಟ್‌ ಉಚಿತ!" ಉಜಿತ!! ಉಜಿತ!!! ಬಿಳಿ ಕಲೆಗಳು ಬಿಳಿ ಕಲೆಗಳಿಂದ ಇಲ್ಲವೇ ಚರ್ಮರೋಗದಿಂದ ಬಳಲುತ್ತಿದ್ದರೆ ಏನೂ ಚಿಂತಿಸಬೇಡಿ. ಎರಡಂ ಶೀಸೆ ಹೊರ ಉಪಯೋಗದ ಔಷಧಿ “ವಿಜಯಂ ಭೂತಿ” ಆರ್ಡರ್‌ ನೀಡಿ ಉಚಿತವಾಗಿ ಕೇವಲ ಐದು ದಿನದೊಳಗೆ ಪಡೆಯಿರಿ. ರೋಗದ ಪೂರ್ಣ ವಿವರ ಇಂಗ್ಲೀಷಿನಲ್ಲಿ ಬರೆಯಿರಿ, ನೆರೆಗೂದಲು ನಾವು ಬಹಳ ಹೇಳಿಕೊಳ್ಳುವುದಿಲ್ಲ. ನಮ್ಮ “ಕೇಶಕಾಂತಿ' ಆಯುರ್ವೆದಿಕ್‌ ಕೇಶ ತೈಲವು ಬಿಳಿ ಗೂದಲುಗಳನ್ನು ಕಪ್ಪು ವರ್ಣಕ್ಕೆ ತಿರುಗಿಸುತ್ತದೆ ನೆರೆಗೂದಲು ತಡೆಯುತ್ತದೆ. ಬೆಲೆ: ರೂ. ೧೦/- ೩ ಶೀಸೆಗಳಿಗೆ ರೂ. ೨೭/- ಕೂಡಲೇ ಇಂಗ್ಲೀಷಿ ನಲ್ಲಿ ಆರ್ಡರ್‌ ಸಲ್ಲಿಸಿ. ಗುಪ್ತ ರೋಗಗಳು ಸ್ವಪ್ನದೋಷ, ಶೀಘ್ರ ಸ್ಫಲನ, ಬಿಳಿಸೆರಗು, ಅಶಕ್ತತೆ, ಗೊನೋರಿಯಾ; ಇತ್ಯಾದಿಗಳಿಂದ ನರಳುತ್ತಿದ್ದರೆ ರೋಗದ ಪೂರ್ಣ ವಿವರಣೆ ಚೀಟಿಯನ್ನು ಇಂಗ್ಲೀಷನಲ್ಲಿ ತಿಳಿಸಿ ಬರೆಯಿರಿ. ಮತ್ತು ಸದೃಢತೆಯನ್ನು ಪಡೆಯಿರಿ. ಸಾವಿರಾರಂ ಜನರು ಲಾಭ ಪಡೆದಿದ್ದಾರೆ. Vaidya B H. Mathure (8. 11. 9) Post Katri Sarai (Gaya) po ೧೨೬ ಮೃ-ರಾದರು, ಗ್ರಿಗೋರಿಯ ಆಜ್ಞೆಯಂತೆ ಕಾರ್ಗಿನ್‌ಸ್ಕಾಯಾ ಮತ್ತು ಆರ್ಕಿಪೋವ್ಯಾದ ನಿವಾಸಿಗಳು ಆ ಹೆಣಗಳನ್ನು ಊರ ಹೊರಗೆ ಎಳೆದುಕೊಂಡು ಹೋಗಿ ಆಳವಿಲ್ಲದ ಕಂದಕ ಗಳಲ್ಲಿ ಅವುಗಳನ್ನು ಹೂಳಿಬಿಟ್ಟ ಶರು, ಈ ಹೋರಾಟದ ನಂತರ ಒಂದು ವಾರ ವಿರಾಮ ಸಿಕ್ಕಿತು. ಕೆಂಪು ಸೇನೆ ವಿದ್ರೋಹಿಗಳ ಎರಡನೇ ವಿಭಾಗದ ವಿರುದ್ಧ ಹೋರಾಡುತ್ತಿತ್ತು. ಮಿಗುಲಿನ್‌ಸ್ಕಾಯಾ ಜಿಲ್ಲೆ ಯಲ್ಲಿ ಕೆಂಪು ಸೇನೆಗೆ ಯಶಸ್ಸು ದೊರೆಯಿತು. ಅನೇಕ ಗ್ರಾಮಗಳು ಅವರ ವಶವಾದವು. ಅಂತಃಕಲಹದ ಈ ಕಾಲ ಘಟ್ಟಿ ತುಂಬಾ ವಿಚಿತ್ರವಾಗಿತ್ತು. ಈಗ ವಾಸ್ತ- ವಿಕವಾದ ರಣರಂಗವಿರಲಿಲ್ಲ. ಕ್ರಿಮೊವ್ಮಾದ ಬಳಿ ನಡೆದ ಹೋರಾಟದಲ್ಲಿ ಗ್ರಿಗೋರಿ ಸಕ್ರಿಯವಾಗಿ ಭಾಗವಹಿಸಿದ. ಎಪ್ರಿಲಿ ನಲ್ಲಿ ಒಂದು ಮಧ್ಯಾಹ್ನ ಕೆಂಪು ಸೇನೆ ಆ ಗ್ರಾಮ ವನ್ನು ಪ್ರವೇಶಿಸಿತು; ಯಲ್ಲಿಯೇ ಗ್ರಿಗೋರಿಯ ಮುಖಂಡತ್ವದಲ್ಲಿ ಕೊಸೆಕರು ವ್ಯೂಹೆ ರಚಿಸಿದರು. ಗ್ರಿಗೋರಿ ಒಂಟಿ ಯಾಗಿಯೇ ವೇಗವಾಗಿ ಕುದುರೆಯನ್ನು ಓಡಿ ಸುತ್ತ ಕೆಂಪು ಸೇನೆಯತ್ತ ಹೋದ, ಅವನಿ ೦ದ ಹೆಜ್ಜೆ ಮುಂದಕ್ಕೆ ಕೆಂಪು ಸೇನೆಯ ನೌಕಾಪಡೆಯ ಪರು ಮಶಿನ್‌ ಗನ್ನು ಗಳಿಂದ ಗುಂಡು ಹಾರಿಸುತ್ತಿ ದ್ದರು. ಗ್ರಿಗೋರಿ "ಮೊದಲ ನಾವಿಕನನ್ನು ಖಡ್ಗ ದಿಂದ ಇರಿದ. ಅವನ ಕತೆ ಮುಗಿಯಿತು. ಎರಡ ನೆಯ ನಾವಿಕ ಗ್ರಿಗೋರಿಯ ಭುಜಕ್ಕೆ ಗುಂಡು ಹೊಡೆದ. ಆದರೆ ಗ್ರಿಗೋರಿಯ ಹಿಂದಿದ್ದ ಪ್ರೊಖೊರ್‌ ಖಡ್ಗದಿಂದ ಅವನ ತಲೆಯನ್ನು ಸೀಳಿದ, ಮಶಿನ್‌ಗನ್‌ ಚಲಾಯಿಸುತ್ತಿ ದ್ದ ನಾವಿಕ ನನ್ನು ಗ್ರಿಗೋರಿ ಕೊಂದನಲ್ಲದೆ ಒಮೆ ಲೇ ಮತ್ತೆ ನಾಲ್ಕು ಮಂದಿ ನಾವಿಕರನ್ನು ಕೊಂದ. ಐದನೆ ಯವನನ್ನು ಹುಡುಕುತ್ತ ಕುದುರೆಯನ್ನು ಓಡಿ ಸುವುದನಲ್ಲಿದ್ದ. ಅಷ್ಟರಲ್ಲಿ ಕಮಾಂಡರ್‌ ಅವನ ಮುಂದೆ ಬಂದು ಅವನ ಕ್ಷೆ ಯನ್ನು. ಹಿಡಿದ. “ಗ್ರಿಗೋರಿ ಪೈಂತಲಿಯೇವಿಚ್‌। ಸಿಕೊ!” ಪ್ರೊಖೊರ” ಅವನನ್ನು ಪಡಿಸಿದ. “ಅವನನ್ನು ಚೇತರಿ ಸಮಾಧಾನ- ಕುದುರೆಯ ಮೇಲೆ ಹತ್ತಿಸಿ, ಕಸ್ತೂರಿ, ಡಿಸೆಂಬರ್‌ ಗ್ರಾಮದ ಗಡಿಯ ಬಳಿ. ೧೯೮೬ ೪ ಬೌ ಟಟ ಆಅ ಹಿಂದಕ್ಕೆ ಕರಕೊಂಡು ಹೋಗಿ. ಅವನ ಆರೋಗ್ಯ ಚೆನ್ನಾಗಿಲ್ಲ” ಎಂದು ತುಕಡಿಯ ಕಮಾಂಡರ್‌ ಆಜಾ ಪಿಸಿದ. ಗ್ರಿಗೋರಿ ತನ್ನ ಟೋಪಿಯನ್ನು ನೆಲಕ್ಕೆಸೆದು ನಡುಗುತ್ತ ನಿಂತುಕೊಂಡ. ಹಲ್ಲು ಮಸೆಯುತ್ತಿದ್ರೆ ಅವನ ಮುಖ ಭೀಕರವಾಗಿ ತಿರುಚಿಕೊಂಡಿತ್ತು. ಅವನು ನರಳುತ್ತಿದ್ದ ಕೂಡ. ಕಂಬನಿದುಂಬಿದ್ದ ಮತ್ತು ವಕ್ರವಾಗಿದ್ದ ಮುಖವನ್ನು ತನ್ನ ಬಳಿ ಇದ್ದ ಕೊಸೆಕರತ್ತ "ತಿರುಗಿಸುತ್ತ ಆತ ಒರಟು ಹಾಗೂ ಅಸ್ಥಿರ ಧ್ವನಿಯಲ್ಲಿ ಕೂಗಿಕೊಂಡ: “ನಾನು ಯಾರನ್ನು ಕೊಂದೆ? ಸಹೋದರರೇ, ನನಗೆ ಕ್ಷಮೆ ಸಿಗಲಾರದು. ನನ್ನನ್ನು ಕೊಲ್ಲಿ. ದೇವರಿಗಾಗಿಯಾದರೂ ನನ್ನನ್ನು ಕಡಿದು ಹಾಕಿ.” ಮರುದಿನ ತನ್ನ ವಿಭಾಗದ ಕಮಾಂಡರ್‌ ಹುದ್ದೆಯನ್ನು ರೆಜಿಮೆಂಟಿನ ಕಮಾಂಡರಿಗೊಪ್ಪಿ ಸಿದ. ಪ್ರೊಖೊರನ ಜೊತೆ ವೈಶೆನ್‌ಸ್ಕಾಯಾಗೆ ಹೋದ. ಅಲ್ಲಿ ಆತನನ್ನು ಬಹು ಕಾಲದಿಂದ ಬಲ್ಲ ಮಿತ್ರನೊಬ್ಬನೊಂದಿಗೆ ಉಳಿದುಕೊಂಡ. “ಇಲ್ಲಿರುವ ಅಧಿಕಾರಿಗಳು ಅಂದರೆ, ಕುಕಿ ನೊವ್‌ ಮತ್ತು ಇತರರು ತುಂಬ ಚೆನ್ನಾಗಿ ಕಾರುಬಾರು ಮಾಡುತ್ತಿ ದ್ದಾ ರೆ? ಆ ಮುದುಕ ವ್ಯ ೦ಗ್ಯ ವಾಗಿ ಹೇಳಿದ. ".ಲೆದರ?” “ಅವರು ಜಸವು ಪಾಯ್‌ ಹಿಂಸಿಸು ತ್ರಿ ದ್ದಾ ರೆ. ಕೆಂಪು ಸೇನೆಯೊಂದಿಗೆ ಹೋದವರ ನ್ನ ಲ್ಲ” ಬಂಧಿಸುತಿ ಿದ್ದಾ ರೆ... ಉದಾಹರಣೆಗೆ, ನೀನು ಕ್ಕಾಡೆಟ್‌ಗಳ ಜೊತೆ ಇದ್ದಿಯೆಂದು ಇಟ್ಟುಕೊ, ಆಗ ಕೆಂಪು ಸೇನೆಯವರು ನಿನ್ನ ತಂದೆಯನ್ನು ಬಂಧಿಸುತ್ತಾರೆಂದಿಟ್ಟುಕೊ. ಅಂಥ ಬಂಧನ ನ್ಯಾಯಸಮ್ಮತವಾಗಲಾರದು.” “ಖಂಡಿತ ಆಗಲಾರದು.” “ಆದರೆ, ನಮ ದೇ ಸರಕಾರ ಅವರನ್ನು ಬಂಧಿಸುತ್ತದೆ. ಕೆಂಪ ಸೇನೆ ಇಲ್ಲಿಗೆ ಬಂದಿತ್ತು. ಅವರು ಯಾರನ್ನೂ ಪೀಡಿಸಲಿಲ್ಲ. ಆದರೆ, ನಮ್ಮ ಜನ ಹುಚ್ಚರಾಗಿದ್ದಾ ೨ ಗ್ರಿಗೋರಿ ಸ್ವಲ್ಪ ನಡುಗುತ್ತ ಎದ್ದ. ಮೇಲಂಗಿಯನ್ನೆತ್ತಿಕೊಂಡ. ಪ್ರೊಖೊರ್‌ನನ್ನು ಕರೆದ-“ನನ್ನ ಖಡ್ಗ ಪಿಸೂ ್ತಿಲುಗಳನ್ನು ತಾ.” SS ಗ್ರಿಗೋರಿ ನೇರವಾಗಿ ಚೌಕದಲ್ಲಿದ್ದ ಜೈಲಿನ ಬಳಿ ಹೋಗಿ ಒರೆಯಿಂದ ಖಡ್ಗವನ್ನು ತೆಗೆದ. ಕಾವಲಿನವ ಹೆದರಿ ಓಡಿದ. ಒಂದು ಕ್ಷಣದ ನಂತರ ಜೈಲಿನ ಪ್ರಧಾನಾಧಿಕಾರಿ ಕಾಣಿಸಿ ಕೊಂಡ. ಗ್ರಿಗೋರಿ ಪಿಸ್ತೂಲನ್ನು ತೋರಿಸಿ ಅವನನ್ನು ಅಲ್ಲಿಂದ ಓಡಿಸಿದ. “ಎಲ್ಲರೂ ಹೊರಬನ್ನಿ. ಮನೆಗಳಿಗೆ ಹೋಗಿ!”- ಗ್ರಿಗೋರಿ ಗರ್ಜಿಸಿ ಜೈಲಿನ ಕೋಣೆಗಳ ಬಾಗಿಲುಗಳನ್ನು ತೆರೆದ. ಎಲ್ಲ ಕೈದಿಗಳನ್ನು ಬಿಡುಗಡೆಗೊಳಿಸಿದ. ಗ್ರಿಗೋರಿ ತಾರತಾರಸ್ಕದತ್ತ ಕುದುರೆ ಯನ್ನೋಡಿಸಿದ. ಅಲ್ಲಿ ಆತ ಐದು. ದಿನ ಇದ್ದ. ಊರಿನಿಂದ ಹೊರಡಬೇಕೆಂದಿದ್ದ ದಿನ ಆತ ಕುದುರೆಗೆ ನೀರು ಕುಡಿಸಲು ಡಾನ್‌ಗೆ ಹೋದ. ಅಕ್ಲಿನ್ಶ್ಕಾ ಗಡಿಗೆಯಲ್ಲಿ ನೀರು ತುಂಬಿಸು ತ್ತಿದ್ದು ದನ್ನು ಕಂಡ. ನೆನಪುಗಳೆಲ್ಲ ಮರುಕಳಿ ಸಿದುವು. ತನ್ನ ಕುದುರೆಯನ್ನು ಅವಳ ಬಳಿ ನಿಮ ನಿಮ ಆಅ [7 ರಾತಿ ನದಿಯ ತೀರದಲ್ಲಿ. ನಿಲ್ಲಿಸಿದ. ಆಕೆ ಆತನನ್ನು ನೋಡಿದಳು. ಒಂದು ಕ್ಷಣ ಅವರಿಬ್ಬರೂ ಸುಮ್ಮನೇ ನಿಂತುಕೊಂಡರು. “ಏಕೆ ಮೌನವಾಗಿದ್ದಿ? ಏನನ್ನಾದರೂ ಮಾತನಾಡು.” “ಹೇಳತಕ್ಕದ್ದನ್ನೆಲ್ಲ ಹೇಳಿಯಾಗಿದೆ ಎಂದು ನನಗನಿಸುತ್ತದೆ.” “ನಿಜವಾಗಿಯೂ? ” “ಮರ ವರ್ಷದಲ್ಲಿ ಒಂದೇ ಹೂಬಿಡುತ್ತದೆ.” “ನಮ್ಮದು ಇಷ್ಟರಲ್ಲಿಯೇ ಯೆಂದು ಎಣಿಸಿದ್ದೀಯಾ?” “ನಾನೀಗ, ಹೋಗಬೇಕು. ನಾವು ಹೀಗೇ ನಿಂತುಕೊಂಡೇ ಮಾತನಾಡುತ್ತಿದ್ದೇವಲ್ಲ!” ಅವಳ ಕೆನ್ನೆ ನಾಚಿಕೆಯಿಂದ ಕೆಂಪಾಯಿತು. ಆಕೆಯೆಂದಳು, ಒಂದು ಬಾರಿ ಹೂ ಬಿಟಿದೆ ಬು ರ್‌ ರೂ, 1,75,000 ಮೌಲ್ಯದ ಬಹುಮಾನ ಗೆಲ್ಸರಿ ಪ್ರವೇಶ ಶುಲ್ಕವಿಲ್ಲ ೧ನೇ ಬಹುಮಾನ : ಕಲರ್‌ ಟಿ. ವ್ಹಿ. ವಾರ ಕಾಸ ಹ. ರ್‌ ಜಾಲಾ ಚೌಕ ಸಿದ್ಧ ಮಾಡಿ, ಅಥವಾ ರೂ. ೧೦೦೦೦ ನಗದು- ಧಾನ ಬಹುಮಾನಗಳು : ಇತ್ತೀಚಿನ ಜಪಾನ ಮಾದರಿಯ ಆಮದಾದ ಟೂ-ಇನ್‌-ಒನ್‌ ರೂ. ೨೪೦/-ಕ್ಕೆ ಪರಸ್ಪರ ಲಾಭದಾಯಕ ಯೋಜನೆ (ಚೇನ್‌ಪದ್ಧತಿ) ಮೇರೆಗೆ ನೀವು ಪಡೆಯಬಹುದು. ಮಾದರಿಯಲ್ಲಿಯಂತೆ ಖಾಲಿ ೧೨ ರಿಂದ ರೊಳಗಿನ ೨೦ ಅಂಕಿ ಬಳಸಿ. ಉದ್ದ, ಅಡ್ಡ ಹಾಗೂ ಸಮಾ ಕೋನಗಳಲ್ಲಿ ಹೇಗೆ ಕೂಡಿಸಿದರೂ ಒಟ್ಟು ೪೮ ಬರುವಂತೆ ರಚಿಸಿರಿ ಒಂದು ಅಂಕೆಯನ್ನು ಒಮ್ಮೆ ಮಾತ್ರ ಬಳಸಿ. ಪ್ರವೇಶಗಳು ಹದಿನೈದು ದಿನದೊಳಗೆ ತಲುಪಬೇಕು. GOOD LUCK CO. (KH) 136, New Layalpur, DELHI-110051- Nd Nd “ಇಲ್ಲಿಯೇ ನಮ್ಮ ಪ್ರೇಮ ಚಿಗುರಿತ್ತು. ಗ್ರಿಗೋರಿ, ನಿನಗೆ ನೆನಪಿದೆಯೆ? ಕೊಸೆಕರು ತರ ಬೇತಿ ಶಿಬಿರಕ್ಕೆ ಹೋದ ದಿನ...” “ಹೌದು, ನೆನಪಿದೆ.” ಆಕೆಯನ್ನು ಬೀಳ್ಕೊಟ್ಟು ಗ್ರಿಗೋರಿ ತನ್ನ ಕುದುರೆಯನ್ನು ಮನೆಯತ್ತ ಓಡಿಸಿದ. ಪೈಂತಲಿ ಹಟ್ಟಿಯಿಂದ ಹೊರಬಂದು ಕೇಳಿದ: “ನೀನಿನ್ನು ಹೊರಡುತ್ತಿಯಾ? ನಿನ್ನ ಕುದರ ರೆಗೆ ಮೇವು ಹಾಕಲೆ?” “ಎಲ್ಲಿಗೆ ಹೋಗಲಿ?” ತಂದೆಯನ್ನೇ ದಿಟ್ಟಿ ಸುತ್ತ ಗ್ರಿಗೋರಿ ಕೇಳಿದ. “ಕಾರ್ಗಿನ್‌ಸ್ಕಾಯಾಗೆ.” “ಇಲ್ಲ. ಇವತ್ತು ಹೋಗುವುದಿಲ್ಲ.” “ಏಕೆ?” “ನನ್ನ ನಿರ್ಧಾರವನ್ನು ಬದಲಿಸಿದ್ದೇನೆ. ಮೋಡಗಳು 'ಕವಿಯುತ್ತಿವೆ. ಮಳೆ ಬರ ಬಹುದು.” ಹೌದು. ಮಳೆ ಬರಬಹುದು,” ಮುದುಕ ಒಪ್ಪಿಕೊಂಡ. ನತಾಲ್ಮಾ ಮತ್ತು ಮಕ್ಕಳಿಗೆ ನಿದ್ರೆ ಬಂದ ನಂತರ ಗ್ರಿಗೋರಿ ಅಕ್ಸಿನ್ಕಾಳ ಮನೆಯತ್ತ ಹೊರಟ. ಮೇ ೨೨ ರಂದು ವಿದ್ರೋಹಿಗಳ ಸೇನೆ ಡಾನ್‌ನ ಎಡಬದಿಗೆ ಸರಿಯತೊಡಗಿತು. ಹಿಂಜರಿಯುವ ಮುನ್ನ ಪ್ರತಿ ಅಂಗುಲ ನೆಲ ಕ್ಕಾಗಿ ಅವರು ಹೋರಾಟ ನಡೆಸಿದರು. ಪ್ರೊಖೊರ್‌ ರುಕೊವ್‌ ಎರಡು ದಿನ ಮನೆ ಯಲ್ಲಿದ್ದ. ಅಕ್ಸಿನ್ಕಾಳಿಗೆ ಗ್ರಿಗೋರಿಯ ಪತ್ರ ವನ್ನು ಕೊಟ್ಟ. ಗ್ರಿಗೋರಿಯ ಸಲಹೆಯನ್ನು ಇಲಿನಿಚ್ಸಾಳಿಗೆ ತಿಳಿಸಿದ. ವೆ ಶೆನ್‌ಸ್ಕಾ ಯಾ ತಲಪಿದ ನಂತರ, ಅಕ್ಲಿ ನ್ಯಾ ಹೊಸ ಇಗರ್ಜಿಯ ಬಳಿಯಲ್ಲಿ ವಾಸಿಸುತ್ತಿದ್ದ ತನ್ನ ಅತ್ತೆಯ ಮನೆಯಲ್ಲಿ ಉಳಿದುಕೊಂಡಳು. ಮರುದಿನವನ್ನು ಗಿ )ಿಗೋರಿಯ ನಿರೀಕ್ಷೆಯಲ್ಲಿ ಕಳೆದಳು. ಸಂಜೆಯ ಹೊತ್ತಿಗೆ ಪ್ರೊಖೊರ್‌ ರೃಕೊವ್‌ ಅವಳನ್ನು ಹುಡುಕುತ್ತ ಬಂದ. ಅಕ್ಸಿನ್ಮಾ ಪ್ರೊಖೊರ್‌ನ ಸಂಗಡ ಗ್ರಿಗೋ ರಿಯ ಗುಡಿಸಲಿಗೆ ಹೋದಳು. ಮುಂದಿನ °° ಕಸ್ತೂರಿದಸಿಂಬರ್‌ ಓಡಲ್ಲ 11 ಎರಡು ದಿನ ಅಕ್ಸಿನ್ಯಾ ಮತ್ತು ಗ್ರಿಗೋರಿ ತಮ್ಮ ಸುತ್ತಮುತ್ತಲಿನ ಪ್ರಪಂಚವನ್ನು : ಮರೆತು ಸ್ವಪ್ನಲೋಕದಲ್ಲಿ ವಿಹರಿಸಿದರು. ಗ್ರಿಗೋರಿ ಮೂರನೆಯ ದಿನ .ತಾರತಾರ- ಸ್ಕಕ್ಕೆ ಹೊರಟ. ಸಂಜೆಯ ಹೊತ್ತಿಗೆ ತಾರತಾರ ಸ್ಕದ ಎದುರಿಗಿದ್ದ ದಡವನ್ನು ಮುಟ್ಟಿ ತಂದೆಗೆ ಹೇಳಿ ಕಳುಹಿಸಿದ. “ನಮ್ಮನ್ನು ನೋಡಿ ಹೋಗಲು ಬಂದೆಯಾ?” ಪೈಂತಲಿ ಕೇಳಿದ. “ನೀವೆಲ್ಲ ಹೇಗಿದ್ದೀರಿ? ಅಮ್ಮ ಮತ್ತು ನತಾಲ್ಕಾ ಎಲ್ಲಿದ್ದಾ ರೆ?” “ನತಾಲ್ಮಾ "ಹೌಸಿಗೆ ಹಿಡಿದಿದ್ದಾಳೆ. ಅವಳು ವಿಷಮಜ್ವರದಿಂದ ನರಳುತ್ತಿ ದ್ದಾ ಆದರೆ ಚಿಂತಿಸ ಬೇಡ, ಚ ಗ್ರಿಗೋರಿ ಮುಂದಿನ ಎರಡು ದಿನಗಳನ್ನು ತನ್ನ ವಿಭಾಗದ ರಣರಂಗವನ್ನು ವೀಕ್ಷಿಸುತ್ತ ಕಳೆದ. ೧೬ ನತಾಲ್ಕಾ ತನ್ನ ನೆರೆಮನೆಯಲ್ಲಿ ವಾಸಿಸುತ್ತಿದ್ದ ಅಕ್ಸಿನ್ಮಾಳನ್ನು ಭೇಟಿಯಾಗಲು. ಹೋದಳು. ಅಕ್ಸಿನ್ಯಾ ಮತ್ತು ನತಾಲ್ಕಾ ಮಲಗುವ ಕೋಣೆ- ಯಲ್ಲಿ ಕುಳಿತು ಮಾತನಾಡತೊಡಗಿದರು. “ಗ್ರಿಗೋರಿ ಪುನಃ ನಿನ್ನ ಬಳಿ ಬರುತ್ತಿ ದ್ದಾ- ರೆಂದು ಜನರಾಡಿಕೊಳ್ಳು ತ್ರ ದ್ದಾ je ಅವರು ಮನೆಗೆ ಬಂದಾಗಲೆಲ್ಲ ನಿನ ನ್ನು ಭೇಟಿಯಾಗುತ್ತಾ ರಂತೆ, ನಿಜವೆ?" ನತಾಲ್ಮಾ ಕೇಳಿದಳು. “ನಿನ್ನ ವಿಷಯದಲ್ಲಿ ನನಗೆ" ಕೆಂಚಿತ್ತೂ ದಯೆ- ಯಿಲ್ಲ. ನಾನು ಕಷ್ಟದಲ್ಲಿ ಇರುವಾಗ ನಿನಗೆ ಸಂತೋಷ ವಾಗುತ್ತದೆ. ನೀನು ಕಷ್ಟ _ದಲ್ಲಿರುವುದನ್ನು ಕಂಡು ನನಗೆ ಸಂತೋಷವಾಗುತ್ತ ದೆ. ನಾವಿಬ್ಬರೂ ಗ್ರಿಗೋರಿಯನ್ನು ಹಂಚಿಕೊಂಡಿದ್ದೆ ವೆ.” “ನನ್ನ ಜೀವನ ನಿನ್ನಿಂದಾಗಿ ಹಾಳಾಯಿತು. ಸಿಟ್ಟಾಗಬೇಡ, ಸತ್ಯವನ್ನು ಹೇಳಿದ್ದಕ್ಕಾಗಿ ನಿನಗೆ ಧನ್ಯವಾದ.” ಆ ರಾತ್ರಿ ನತಾಲ್ಮಾಳಿಗೆ ನಿದ್ದೆ ಬರಲಿಲ್ಲ. ಅವಳು ಅನ್ಯ ಮನಸ | ಳಾಗಿರುತ್ತಿ ದ್ಧ ಳು. ಹಗಲಿ- ರುಳು ದುಡಿದು ತನ್ನ ಮನಸ್ಸಿನ "ದುಗುಡವನ್ನು ಗಾ ಡಾನ್‌ ನದಿಯ ತೀರದಲ್ಲಿ ಮರೆಯಲು ಪ್ರಯತ್ನಿಸುತ್ತಿ ದ್ವಳು. ಒಂದು ದಿನ | ಇಲಿನಿಚ್ನಾಳೊಂದಿಗೆ ಹೊಲಗಳಿಂದ ಹಿಂತಿರುಗು ತ್ರಿದ್ದಾಗ “ನನಗೀಗ ಮೂರು ತಿಂಗಳಾಗಿದೆ. ಗರ್ಭಪಾತ ಮಾಡಿಸಿಕೊಳ್ಳುತ್ತೇನೆ,” ಎಂದು ಹೇಳಿದಳು. ರಾತ್ರಿ ಊಟದ ನಂತರ, ನತಾಲ್ಕಾಳೊಂದಿಗೆ ಮಾತನಾಡಬೇಕೆಂದು ಇಲಿನಿಚ್ನಾ ಯೋ ಚಿಸಿದಳು. ಗರ್ಭಪಾತ ಮಾಡಿಸಿಕೊಳ ದಂತೆ ಅವಳ ಮನ ವೊಲಿಸಬೇಕೆಂದು ನಿರ್ಧ ರಿಸಿದ್ದ ಳು. ಆದರೆ ಆಕೆ ಮನೆಯ ಕೆಲಸ ಮುಗಿಸುವಷ ರಲ್ಲಿ ನತಾಲ್ಕಾ ಗರ್ಭಪಾತ ಮಾಡಿಸಿಕೊಳ್ಳಲು ಹೋಗಿಯಾಗಿತ್ತು" ಮಧ್ಯ ರಾತ್ರಿಯ ಹೊತ್ತಿ ಗೆಅರೆಪ ಪ್ರಜ್ಞಾವಸ್ಥೆ ಯಲ್ಲಿದ್ದ ನತಾಲ್ಕಾ ಬಂದಳು. ಇಲಿನಿಚ್ನಾ ಅವಳ ಕೈ ಹಿಡಿದು ಕೊಣೆಗೆ ಕರೆದುಕೊಂಡು ಹೋದಳು. ನತಾಲ್ಕಾ ಬಹು ಕಷ್ಟದಿಂದ ಹಾಸಿಗೆಯಲ್ಲಿ ಮಲಗಿ ಕೊಂಡಳು, ರಕ್ತ ಕಸ್ರಾವವಿನ್ನೂ ನಿಂತಿರಲಿಲ್ಲ. ಪೈಂತಲಿ ವೈ ದ [ನನ್ನು ಕರೆದುಕೊಂಡು ರೂ. 1,25000/- ಮೆ ೧ನೇ ಬಹುಮಾನ: ಪ್ರವೇಶ ಶುಲ್ಕವಿಲ್ಲ ದಾಯಕ ಯೋಜನೆ (ತಿರ್‌ಪಲ್ದತು ಮೇರೆಗೆ ನೀವು ಪಡೆಯಬಹುದು. ಯಂತೆ ಖಾಲಿ ಚೌಕ ಸಿದ್ದ ಮಾಡಿ. ೧೫ ರಿಂದ ೨೩ ರೊಳಗಿನ ಅಂಕಿ ಬಳಸಿ, ಹಾಗೂ ಕೋನಗಳಲ್ಲಿ ಹೇಗೆ ಕೂಡಿಸಿದರೂ ಒಟ್ಟು ಅಂಕೆಯನ್ನು ಒಮ್ಮೆ ಮಾತ್ರ ಬಳಸಿ. ಪ್ರವೇಶಗಳು ಹದಿನ ದು ದಿನದೊಳಗೆ ತಲು ೧೨೯ ಮುಂಜಾನೆ ಬಂದ. ವೈದ್ಯ ಕೋಣೆಗೆ ಹೋಗಿ ಹತ್ತು ನಿಮಿಷ ನತಾಲಾ ಳನ್ನು ಪರೀಕ್ಷಿಸಿ ನಿಟ್ಟುಸಿ ರಿಟ್ಟು, “ತುಂಬಾ ರಕ್ತ ಹೋಗಿದೆ. ನಾನೇನನ್ನೂ ಮಾಡುವಂತಿಲ್ಲ, ” ಎಂದ. ಮಧಾ ಹ್ನ ಆಕೆ ತೀರಿ” ಕೊಂಡಳು. ನತಾಲ್ಕಾಳನ್ನು ಹೂಳಿದ ಮೂರನೆಯ ದಿನ ಗ್ರಿಗೋರಿ ಮನೆಗೆ ಬಂದ. ಅವನನ್ನು ಕಂಡಾಕ್ಷಣ ಮನ್ಯಾ ಬಿಕ್ಕಳಿಸಿದಳು. ಮಿಶಾತ್ಕಾ ಮತ್ತು ಪೊಲ್ಮು ಶ್ಕಾ ಮೆಟ್ಟಿಲಬಳಿ ಬಂದರು. "ನತಾಲ್ಕಾಳ ಮರಣ ಗ್ರಿಗೋರಿಯನ್ನು ಗಾಸಿಗೊಳಿಸಿತ್ತು * ಆತ . ಅವಳನ್ನು ಬಹುವಾಗಿ ಪ್ರೀತಿಸುತ್ತಿದ್ದ * ತನ್ನಿ ೦ದಾಗಿಯೇ ಆಕೆ ತೀರಿಕೊಂಡಿದ್ದಾಳೆಂಬ ವಿಚಾರದಿಂದ ಆತ ಮತ್ತಷ್ಟು ದುಃಖಿತನಾದ. ಕೆಲದಿನಗಳನ್ನು ಸ್ವಗ್ರಾಮದಲ್ಲಿ ಕಳೆದನಂತರ ಗ್ರಿಗೋರಿ ರಣರಂಗಕ್ಕೆ ಹೊರಟ, ಆತ ರಣ- ರಂಗಕ್ಕೆ ಹೋದ ಹತ್ತುದಿನಗಳ ನಂತರ, ಡಾನ್‌ ನಲ್ಲಿ ಮುಳುಗಿ ದಾರ್ಯಾ ಆತ ಹತ್ಯೆ ಮಾಡಿ- ಗೌಲ್ಯ ಬಹುಮಾನ ಗಳಿಸಿ ರಾಜದೂತ ಮೋಟರ್‌ ಇತ್ತೀಚಿನ ಕಾವಾ. ENE | sw] ಸೈಕಲ್‌ ಅಥವಾ ರೂ. ೧೦೦೦೦ ನಗದು. ಅಷ ಸಮಾಧಾನ ಬಹುಮಾನಗಳು: EE ೨೨ ಜಪಾನ ಮಾದರಿಯ ಫ್‌ ಟೂ-ಇನ್‌- 6 ಕ್ಕೆ |೨೩|೧೬ | ೨೧. ಒನ್‌ ರೂ. ೨೪೦/- ಮಾದರಿಯಲ್ಲಿ ಉದ್ದ, ಅಡ್ಡ ೫೭ ಬರುವಂತೆ ರಚಿಸಿರಿ ಬದು ಪಬೇಕು. Deepak Enterprises (KH) 86. Govind Nagar, Ambala Contt. ; : ಸ್ಪರ ಲಾಭ- Hol ಈ ೧೩೦ ಕೊಂಡಳು. ತನ್ನ ಕುಟುಂಬದವರ ಹಾಗೂ ನೆರೆ ಹೊರೆಯವರ ಸಾವಿನಿಂದಾದ ಬುಃಖವನ್ನು ಮರೆ- ಯಲು ಪೈಂತಲಿ ಎಲ್ಲ ಪ್ರಯತ್ನವನ್ನು ಮಾಡಿದ. ಆದರೆ ಕೆಲೆವೇ ದಿನಗಳಲ್ಲಿ ಆತ ಹೊಸ ಆಘಾತ ವೊಂದಕ್ಕೆ ಗುರಿಯಾಗಬೇಕಾಯಿತು. ಒಂದುದಿನ ಸೇನೆಯ ಬಂಡಿಯೊಂದನ್ನೆಳೆಯುತ್ತಾ ಅವನ ಗೇಟಿನ ಬಳಿ ಕುದುರೆಯೊಂದು ಬಂದು ನಿಂತಿಶು. ಮನ್ಶ್ಯಾ ಆ ಬಂಡಿಯಬಳಿ ಹೋಗಿ ನೋಡಿದಳು. ತನ್ನಣ್ಣ ನನ್ನು ಅದರಲ್ಲಿ ಕಂಡು ಆಕೆಗೆ ದಂಗು ಬಡಿದಕೆತಾಯಿತು. ಈ ಸುದ್ದಿ ಮನೆಯವರಿಗೆ ಗೊತ್ತಾದಾಗ ಎಲ್ಲರೂ ಗಾಬರಿಗೊಂಡರು. ಆದರೆ ಗ್ರಿಗೋರಿಯೊಂದಿಗೆ ಜಾತ್‌ ರುಕೊವಾ ಹೇಳಿದ, “ಗಾಬರಿಯಾಗಬೇಡಿ. ವಿಷಮಜ “ರದಿಂದ ನರಳುತ್ತಿ ಿದ್ದಾನಷ್ಟೆ. ಕ ಪೈಂತಶಿ ಮತ್ತು ರಕೊವ್‌ ಅವನನ್ನು ಘಅಗುವ ಕೋಣೆಗೆ ಕೊಂಡೊಯ್ದರು. ಗ್ರಿಗೋರಿ ಒಂದು ತಿಂಗಳಿನಲ್ಲಿ ಗುಣವಾದ. ಯುದ್ಧರಂಗ ಡಾನ್‌ನ ಸಮೀಪಕ್ಕೆ ವ್ಯಾಪಿಸಿತ್ತು. ಎಲ್ಲ ಕೊಸೆಕರು ಊರು ಬಿಟ್ಟು ಹೋಗಬೇಕೆಂದು ಜಲ್ಲಾ ಮುಖ್ಯಸ್ಥ ಆದೇಶ ನೀಡಿದ. ವೈಶೆನ್‌- ಸ್ಮಾಯಾಗೆ ಹೋಗುವ ಮುನ್ನ ಗ್ರಿಗೋರಿ ಅಕ್ಸಿನ್ಮಾಳನ್ನು ಭೇಟಿಯಾದ. “ನೀನು ನನ್ನ ಜೊತೆ ಬರುತ್ತೀಯಾ?” ಎಂದಾಕೆಯನ್ನು ಕೇಳಿದ “ನಾನು ನಿನ್ನ ಜೊತೆ ಎಲ್ಲಿ ಬೇಕಾದರೂ ಬರಲು ಸಿದ್ಧ ಎಂದು ಹಿಂದೊಮ್ಮೆ ಹೇಳಿದ್ದೆ. ಈಗಲೂ ಆ ಮಾತನ್ನು ಪುನರುಚ್ಚ್‌ ರಿಸುತ್ತೆ ನೆ. ನಿನ್ನಲ್ಲಿ ನನಗಿರುವ ಪ್ರೇಮ ನಿಜವಾದದ್ದು .” ಗ್ರಿಗೋರಿ ಅಕ್ಲಿನ್ಯಾ ಮತ್ತು ರುಕೊವ್‌ ಮರುದಿನ ಹೊರಡುವುದೆಂದು ನಿರ್ಧರಿಸಿದರು. ಕುದುರೆಗಳು ಕಾಲ್ನಡಿಗೆಯ ವೇಗದಲ್ಲಿ ಹೊರ ಟವು. ಅವರು ರಾತ್ರಿಯನ್ನು ಕಾರ್ಗಿನ್‌ ಸ್ಕಾಯಾ ದಲ್ಲಿ ಕಳೆದು ಮುಂಜಾನೆ ಅಲ್ಲಿಂದ ಹೊರಟರು. ಮುಂದಿನ ತಾಣದಲ್ಲಿ ಗ್ರಿಗೋರಿಗೆ ಉಳಕೊಳ್ಳಲು ಸ್ಮಳದೊರೆಯಿತು. ಅಲ್ಲಿ ಅಕ್ಲಿನ್ಯಾಳ ಆರೋಗ್ಯ ಬಿಗಡಾಯಿಸಿತು. ಆಕೆ ವಿಷಮಜ್ವರದಿಂದ ನರಳುತ್ತಿದ್ದಾಳೆಂಬುದು ಗ್ರಿಗೋರಿಗೆ ಖಾತ್ರಿ- ಯಾಯಿತು. ಮಧ್ಯಾಹ್ನದ ಹೊತ್ತಿಗೆ ರಸ್ತೆಯ ಕಸ್ತೂರಿ, ಡಿಸೆಂಬರ್‌ ೧೯ ೮೬. “ಬ. ಬದಿಯಲ್ಲಿದ್ದ ಮನೆಯೊಂದರಲ್ಲಿ pe ಆಶ್ರಯ ದೊರೆಯಿತು. ಮುಂದಿನ ಪಯಣದಲ್ಲಿ ಆಕ್ಸಿನ್ಮಾ- ಳನ್ನು ಕರೆದುಕೊಂಡು ಹೋಗುವಂತಿರಲಿಲ್ಲ. “ಇವಳನ್ನು ನಿಮ್ಮ ಮನೆಯಲ್ಲಿ ಬಿಟ್ಟು ಹೋಗುತ್ತೆ ನೆ. ಇವಳ ಶೂಶ್ರೂಷೆ ಮಾಡಿ. ನೀವು ಕೇಳಿದಷ್ಟು ಹಣಕೊಡುತ್ತೇನೆ. ಇಷ್ಟು ಉಪಕಾರ ಮಾಡಿ!” ಎಂದು ಮನೆಯ ಯಜಮಾನನನ್ನು ವಿನಂತಿಸಿಕೊಂಡ ಗ್ರಿಗೋರಿ, ಜೇಬಿನಲ್ಲಿದ್ದ ಎಲ್ಲ ದುಡ್ಡ ನ್ನೂ ತನ್ನ ರೈಫಲ್‌, ತೋಟಾಗಳನ್ನೂ ಅವ: ನೆಗೆ ಕೊಟ್ಟು ಲಕ್ಷ ನಾ ನ್ನು ಅವರ ವಶ ಕ್ಕೊ ಪಿಸಿ ಪಯಣವನ್ನು ನ ಮುಂದುವರಿಸಿದ. ಜನೆವರಿಯ ಕೊನೆಯಲ್ಲಿ ಗ್ರಿಗೋರಿ ಮತ್ತು ರೃಕೊವ್‌ ಚಿಲಿಯಾ ಗ್ಲಿನಾ ಎಂಬ ಗ್ರಾಮ ವನ್ನು ತಲಪಿದರು. ಬೀದಿಯೊಂದರಲ್ಲಿ ಹೋಗರಿ ತ್ತಿದ್ದಾಗ -ರುಕೊವ್‌ ತನ್ನ 'ದಾಯಾದಿ ಆಂದ್ರಿ ಎಂಬಾತನನ್ನು ಭೇಟಿಯಾದ. ಗ್ರಿಗೋರಿ ಯನ್ನು ಕಂಡಾಕ್ಷಣ "ಅಂದ್ರಿ ಹೇಳಿದ, “ನಿನ ಗೊಂದು ಕೆಟ್ಟ ಸುದಿ )ಿ ಯನ್ನುತಿಳಿಸಬೇಕಾಗಿದೆ. ನಿನ್ನ ತಂದೆ ನನ್ನೆ ದೆ | ವಾಧೀನರಾದರು. * ಕೂಡಲೇ ಅವರು ಗಾಡಿಯನ್ನು ಊರಿನೆಡೆಗೆ ಹೊರಳಿಸಿ ದರು. ಗ್ರಿಗೋರಿ ಬಾಗಿ ತಂದೆಯ ಮುಖವನ್ನೇ ದಿಟ್ಟಿಸಿದ. ಮುಖ ವಿಕಾರವಾಗಿತ್ತು. ರ್ಫಕೊವ್‌ ಶವ ಪೆಟ್ಟಿಗೆಯನ್ನು ತಯಾರಿಸಿದ. ಸಂಜೆಯೊಳ ಗಾಗಿ ದಫನಕಾರ್ಯ ಮುಗಿಯಿತು. ೧೭ ಒಂದು ವಾರದ ನಂತರ ತಾರತಾರಸ ಕ್ಕೆ ಪ್ರೊಖೊರ್‌ ರ ಕೊವ್‌ ಬಂದ, ಆತ ತು ಗೊಂಡಿದ್ದ. ಮಲ್ಲೆರೊವೊ ನಿಲ್ದಾ ಣದಿಂದ ಅವನನ್ನು ಬಂಡಿಯಲ್ಲಿ ಕೂರಿಸಿ ತರಲಾಗಿತ್ತು. ಈ ಸುದ್ದಿಯನ್ನು ಕೇಳಿದಾಕ್ಷಣ ಅಕ್ಸಿನ್ಮಾ ಬಹಳ ವೇಗವಾಗಿ ನಡೆಯುತ್ತ ಕೆಲವೊಮ್ಮೆ ಓಡುತ್ತ ರೊಂ ಕೊವ್‌ ನ ಅಂಗಳಕ್ಕೆ ಹೋದಳು. “ಆತನೀಗ ಕೆಂಪು ಸೇನೆಯನ್ನು ಸೇರಿದ್ದಾ ನೆ. ತನ್ನ ಹಿಂದಿನ ಪಾಪಗಳಿಗಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳು ತ್ರಿ ದ್ದಾನೆ... . *ಎಂದು ರ್ಕ ಕೊದ್‌ ಹೇಳಿದಾಗ ಅಕ್ಲಿನ್ಮಾ ಅಲ್ಲಿಂದ ಓಡುತ್ತ ಎಷ AN Rs ಮನೆಯ ಗೇಟಿನ ಬಳಿ ಬಂದಳು. ಒಂದು ದಿನ ಮಿಶಾಕೊಶೈ ವಾ ರಣರಂಗ ದಿಂದ ಬಂದ. ಇಲಿನಿಚ್ನಾ ಅಡಿಗೆ ಮಾಡುವು- ದರಲ್ಲಿ ನಿರತಳಾಗಿದ್ದ ಳು. “ನಿನ್ನ ಆತ್ಮ ಖಾಕ್ಷಿ ನೀನಿಲ್ಲಿಗೆ ಬರಲು ಒಪ್ಪಿ ತ್ತು ನೀನೊಬ್ಬ ಕೊಲೆಗಡುಕ.” “ಮಾನು? ಹೇಗೆ?” “ನನ್ನ ಮಗ ಪ್ಯೋತ್ರನನ್ನು ನೀನು ಕೊಂದೆ.” “ಯುದ್ಧದಲ್ಲಿ ಇದೆಲ್ಲ ಸಾಮಾನ್ಯ.” “ನೀನು ನಮ್ಮ ನೆಂಟ ಕೊರ್ಶುನೊವ್‌ನನೂ ಕೊಂದೆ.” ಹೇಗೆ “ಕೊರ್ಶುನೊವ್‌ರಂಥವರೇ ಕೊಸೆಕ ರನ್ನು ಪುಸಲಾಯಿಸಿ ದಂಗ ಏಳುವಂತೆ ಪೊ ್ರ್ರೀತ್ಸಾ ಹಿಸಿದ್ದರು. ಅಂಥವರಿಂದಲೇ ಈ ಯುದ್ಧ ಪ್ರಾರಂಭವಾಯಿತು, ನಮ್ಮ ವಿರುದ್ಧ ಬಂಡಾಯೆ ವನ್ನು ಪ್ರಾರಂಭ ಮಾಡಿದವರು ಯಾರು? ನಿಮ್ಮ ಮಗ ಗ್ರಿಗೋರಿ ಏನಾಗಿದ್ದಾನೆ? ಆತನೇ MANNS 4474. ರೂ. 1,00,000 ಮೌಲ್ಯದ ಬಹುಮಾನ ಗೆಲ್ಲಿರಿ ಪ್ರವೇಶ ಶುಲ್ಕವಿಲ್ಲಾ ದಿನಗಳಲ್ಲಿ ಕಳುಹಿಸಿ. Sony International (KH) Post Box No. 9403 0111-51 ಡಾನ್‌ ನದಿಯ ತೀರದಲ್ಲಿ ೧ನೇ ಬಹುಮಾನ : ರಾಜದೂತ ಮೋಟರ ಸೈಕಲ್‌. ಅಥವಾ ರೂ. ೧೦೦೦೦ ನಗದು. ಸಮಾಧಾನಕರ ಬಹುಮಾನಗಳು: ಇತ್ತಿಚೀನ ಆಮದಾದ ಜಪಾನ ಮಾಡೆಲ್‌ ೯೬೦ ರೂ. ಸೋನಿ ಟೂ ಇನ್‌ | ಟೂ ಇನ್‌ ಒನ್‌ ನ್ನು ಕೇವಲ ರೂ. ೨೪೦ ಕ್ಕೆ ಪಾರಸ್ಪರಿಕ ಯೋಜನೆಯ ಆಡಿಯಲ್ಲಿ ಪಡೆಯುವಿರಿ. ೧೦ ರಿಂದ ೧೮ ರವರಗೆ ಅಂಕಿಗಳನ್ನು ಹಾಗೂ ಕೋನಗಳಲ್ಲಿ ಹೇಗೆ ಕೂಡಿದರೂ ಒಟ್ಟು ಮೊತ್ತ ೪೨ ಬರುವಂತಿರಬೇಕು. ಒಂದಂಕಿಯನ್ನು ಒಮ್ಮೆ ಮಾತ್ರ ಉಪಯೋಗಿಸತಕ್ಕದ್ದು. ನಿಜವಾದ ಕೊಲೆಗಡುಕ!” ಮರುದಿನ ಆತ ಮತ್ತೆ ಇಲಿನಿಚ್ನಾಳ ಮನೆಗೆ ಬಂದ. ಇಲಿನಿಚ್ನಾ ಮಗಳಿಗೆ ತಾಕೀತು ಮಾಡಿ- ಹಳಸಿ; “ಆತ ಇನ್ನು ಮುಂದೆ ಇಲ್ಲ ಗೆ ಕಾಲಿಡ ದಂತೆ ನೋಡಿಕೊ ತಿಳಿಯಿತೆ?” “ಇಲ್ಲ. ಅವರು ಬರಲೇಬೇಕು. ನೀವು ಅವರನ್ನು ತಡೆಯುವಂತಿ ಲ್ಲ.” ಕಿಡಿ ಕಾರುತ್ತಿ ದ್ರ ಕಣ್ಣು ಗಳನ್ನು ಕಿರಿದು ಮಾಡಿ ಮನ್ಶ್ಯಾ ಹೇಳಿ ದಳು ಇಗರ್ಜಿಯಲ್ಲಿ ಯಾರೂ ಇಲ್ಲದಿದ್ದ ರಾತ್ರಿ ಹೊತ್ತಿನಲ್ಲಿ ಪಾದ್ರಿ ಅವರಿಬ್ಬರ ಮದುವೆ ಮಾಡಿಸಿದ. ಇದಾದ ಮೂರು ತಿಂಗಳ ನಂತರ ಇಲಿನಿಚ್ನಾ ತೀರಿಕೊಂಡಳು. ಮನ್ಮಾಳ ಅನುಮತಿ ಪಡೆದು ಅಕ್ಷಿನ್ಶಾ ಮಕ್ಕಳನ್ನು ತನ್ನ ಮನೆಗೆ ಕರೆದುಕೊಂಡು ಹೋದಳು. ಕೊಶೆವ್ಳಾ ಪಾರ್ಟಿ ಕಚೇರಿಗೆ ಹೋದ. ARMAS SEL MEPL DNB TI ೨.5 ಬೆಲೆಯ FEN ಉದ್ದ, ಅಡ್ಡ, ನಿಮ್ಮ ಪ್ರವೇಶಗಳನ್ನು ೧೫ ' ' | ಸ ೧೩೨ ಆತನನ್ನು ಗ್ರಾಮದ ಕ್ರಾಂತಿಕಾರಿ ಸಮಿತಿಯ ಅಧ್ಯ ಕ್ಷನನ್ನಾ ಗಿ ನೇಮಕ ಮಾಡಿದರು. ಮಿಲ್ಲೆ ರೊವೊ ನಿಲ್ದಾ ಣಕ್ಕೆ ಬಂದಾಗ ಗ್ರಿಗೋರಿಗೆ ಒಂದು ಜಾರು "ಬಂಡಿ ಮತ್ತು ಕುದುರೆಗಳನ್ನು ಕೊಟ್ಟರು. ಕೆಂಪು ಸೇನೆಯಿಂದ ನಿವೃತ್ತನಾದ ಸೆ ನಿಕನಾಗಿದ್ದು ದರಿಂದ ಅವನಿಗೆ ಈ "ಸೌಲಭ್ಯ ದೊರಕಿತ್ತು. ಗೋರಿ ಒಂದು ಮುಂಜಾನೆ ನೆ ತಲಪಿದ. “ಮಿಶಾ. ಶುಭಾಶಯಗಳು!” ಹೇಳಿದ. “ಧನ್ಯವಾದಗಳು!” ಅವರು ಮೇಜಿನ ಬಳಿ ಮೌನವಾಗಿ ಕುಳಿತರು. ಅವರು ಪರಸ್ಪರರ ಭಾವನೆಗಳನ್ನರಿಯಲು ಪ್ರಯತ್ನಿಸುತ್ತಿದ್ದರು, ಹೊಲ ಮತ್ತು ಬೇಸಾಯದ ಕುರಿತು ವಿಚಾರ ವಿನಿಮಯ ಮಾಡಿಕೊಂಡರು. ಮನ್ಶಾಳಿಗೆ ಅತ್ಯಾನಂದವಾಯಿತು. ಗಂಡ ಮತ್ತು ಅಣ್ಣ ರಾಜಿಯಾಗಿದ್ದಾ ರೆಂದೂ ಇನ್ನು ಮುಂದೆ ಜಗಳ ಮಾಡಿಕೊಳ್ಳು ವ್ರದಿಲ್ಲವೆಂದೂ ಆಕೆ ಯೋಚಿಸಿ- ದಳು. ಊಟ ಮುಗಿದ ನಂತರ ಮನ್ಮಾ ಮಕ್ಕಳೊಂದಿಗೆ ಮಲಗಿದಳು. ಗ್ರಿಗೋರಿ ಮತ್ತು ಮಿಶಾ ಮುಖಾಮುಖಿ ಕುಳಿತು ಮಾತ ನಾಡತೊಡಗಿದರು. ಗ್ರಿಗೋರಿ ಸ್ವಲ್ಪ ಹೊತ್ತು ಮೌನವಾಗಿದ್ದ ನಂತರ ಗ್ರಿಗೋರಿ ಕೇಳಿದ: “ನಮ್ಮ ನಡುವೆ ಇನ್ನೂ ಭಿನ್ನಾಭಿಪ್ರಾಯಗಳಿವೆ. ನಾನು ಮರಳಿ ಬಂದದ್ದನ್ನು ನೋಡಿ ನಿನಗೆ ಸಂತೋಷವಾಗಿಲ್ಲ ಅಲ್ಲವೆ?” “ನಿನ್ನ ಅನಿಸಿಕೆ ಸರಿ. ನನಗೆ ಸಂತೋಷ ವಾಗಿಲ್ಲ!” “ಏಕೆ?” “ಇನ್ನೊಂದು ಚಿಂತೆ ಪ್ರಾರಂಭವಾಗಿದೆ. ನಾವಿನ್ನೂ ಶತ್ರುಗಳಾಗಿ ಮುಂದುವರಿಯುವಂತೆ ಕಾಣುತ್ತಿದೆ.” “ನನಗೆ ನಿನ್ನ ಮಾತು ಅರ್ಥವಾಗುತ್ತಿಲ್ಲ. ನಾವೇಕೆ ಶತ್ರುಗಳಾಗಿರಬೇಕು ಹೇಳು.” “ನೀನು ನಂಬಲರ್ಹ ವ್ಯಕ್ತಿಯಲ್ಲ. ತೋಳಕ್ಕೆ ಎಷ್ಟು ಆಹಾರ ಕೊಟ್ಟರೂ ಅದು ಕಾಡನ್ನು ನೋಡಿದಾಕ್ಸಣ ಓಡಿ ಹೋಗುತ್ತದೆ,” ಕಸ್ತೂರಿ, ಡಿಸೆಂಬರ್‌ ೧೯೮೬ “ನೀನು ಯಾವುದಕ್ಕಾಗಿ ಹೆದರುತ್ತಿ? ನಾನು ಮತ್ತೆ ಸೋವಿಯತ್‌ ಸರಕಾರದ ವಿರುದ್ಧ ದಂಗೆ ಏಳಬಹುದೆಂದು ಗ್ರಹಿಸಿದ್ದಿ €ಯಾ?” “ಯಾವುದಾದರೂ ಘಟನೆ ಸಂಭವಿಸಿದರೆ, ನೀನು ಮತ್ತೆ ಶತ್ರುಪಕ್ಷಕ್ಕೆ ಹೋಗಬಹುದೆಂದು ನನಗನಿಸುವುದಲ್ಲಃ. “ನಾನು ಪಕ್ನಾಂತರ ಮಾಡಬಯಸುವದಿಲ್ಲ. ನನ್ನ ಬದುಕನ್ನು ದೇಶ ಸೇವೆಯಲ್ಲಿಯೇ ಕಳೆದಿ ದ್ದೇನೆ. ಇನ್ನು ಮುಂದೆ ನಾನು ಯಾರ ಅಧೀನ ದಲ್ಲೂ ಸೇವೆ ಮಾಡಲು ಬಯಸುವುದಿಲ್ಲ. ಹೋರಾಟ ಸಾಕಾಗಿದೆ. ಬಳಲಿ ಬೆಂಡಾಗಿದ್ದೆ ನೆ. ಕ್ರಾಂತಿ ಮತ್ತು ಪ್ರತಿ ಕ್ರಾಂತಿ ಎರಡರಿಂದಲೂ ನನಗೆ ' ಜಿಗುಪ್ಸೆ ಹುಟ್ಟಿದೆ; ಅವೆಲ್ಲ ನರಕಕ್ಕೆ ಹೋಗಲಿ! ಇನ್ನು ಮುಂದೆ ನನ್ನ ಮಕ್ಕಳೊಂದಿಗೆ ಬೇಸಾಯ ಮಾಡುತ್ತ ಇರಬೇಕೆಂದಿದ್ದೇನೆ,"”ಎಂದ; ಗ್ರಿಗೋರಿಯ ಮಾತಿನಲ್ಲಿ ಮಿಶಾನಿಗೆ ನಂಬಿಕೆ ಮನ್ಶ್ಯಾ ಬೆಳಿಗ್ಗೆ ಬೇಗ ಎದ್ದಳು. “ನಾನು ಊರು ಸುತ್ತಾ ಡಿಕೊಂಡು ಬರುತ್ತೇನೆ”-ಎಂದು ಹೇಳಿ ಗ್ರಿಗೋರಿ ಬೀದಿಗಿಳಿದ. ಆತ ರೈುುಕೊವ್‌ನ ಮನೆಗೆ ಹಚ ರು ುಕೊವ್‌ ಅವನನ್ನು ಸ್ವಾಗ ತಿಸುತ್ತ ವೊಡ್ಕಾ ಬಾಟಲಿಯನ್ನು ಹೀಜಿನ ಮೇಲಿಟ್ಟ. ಒಲೆ ಉರಿಸಿದ. ಇಬ್ಬರೂ ಮೊಟ್ಟೆ ಗಳನ್ನು ಬೇಯಿಸಿ ತಿಂದರು “ಲಿಸ್ತನಿಸ್ಕಿಯವರ ಸಮಾಚಾರ ಕೇಳಿದೆಯಾ? ತಂದೆ-ಮಗ ಇಬ್ಬರೂ ತೀರಿಕೊಂಡರು ಮುದುಕ ವಿಷಮ ಜ್ವರದಿಂದಾಗಿ ತೀರಿಕೊಂಡ. ಮಗ ಯೆಕಾಟೆರಿನೊಡಾರ್‌ ತನಕ ಹೋದ. ಅಲ್ಲಿ ಅವನ ಹೆಂಡತಿ ಜನರಲ್‌ ಪೆಕ್ರೊವ್‌ಸ್ಕಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಳು. ಅವನಿಂದ ಸಹಿಸಲಾಗಲಿಲ್ಲ. ಆತ ಗುಂಡು ಹೊಡೆದು ಕೊಂಡು ಆತ್ಮಹತ್ಯೆ ಮಾಡಿಕೊಂಡ,” ರೈಕೊವ್‌ ಹೇಳಿದ. ಗ್ರಿಗೋರಿ ಯೋಚನಾಪರನಾಗಿ ಹೇಳಿದ: “ಲಿಸ್ವನಿಸ್ಕಿ ಮತ್ತು ಕೊಸೆವಾ ್ಭರಂಥವರನ್ನು ಕಂಡಾಗ ನನಗೆ ಹೊಟ್ಟೆ ಕಿಚ್ಚಾ ಗುತ್ತದೆ. ಅವರಿಗೆ ಪ್ರಾರಂಭದಿಂದ ಪ ್ರತಿಯೊಂದು ಸ ಸ್ಪಷ್ಟವಾಗಿತ್ತು. ಆದರೆ, ನಾನು ಈಗಲೂ ಅನಿಶ್ಚಿತತೆಯ ತೂಗು- ಒತು. Na 6. pg ಚೆ p 4 4 ಯ್ಕಾಲೆಯಲ್ಲಿದ್ದೆ "ನೆ." ಅವರಿಬ್ಬರೂ ತಮ್ಮ ಮುಂದಿದ್ದ ನೇರ ದಾರಿಯಲ್ಲಿ ನಡೆದರು. ಆದರೆ ನಾನು, ೧೯೧೭ ರಿಂದ ಚಕ್ರಾಕಾರವಾಗಿ ಸುತ್ತುತ್ತ ಕುಡುಕನಂತೆ ಎಡವಿ ಬೀಳುತ್ತಿದ್ದೇನೆ.” ರೊಕೊವ್‌ನ ಮನೆಯಿಂದ" ಗ್ರಿಗೋರಿ ನೇರ ವಾಗಿ ಡಾನ್‌ನ ದಡಕ್ಕೆ ಹೋದ. ಮಧ್ಯಾಹ್ನದ ಹೊತ್ತಿಗೆ ವೈಶೆನ್‌ಸ್ಕಾಯಾ ತಲಪಿ ಚೌಕದಲ್ಲಿ ಸ್ವಲ್ಪ ಹೊತ್ತು ನಿಂತುಕೊಂಡ. ರಾಜಕೀಯ ವಿಭಾಗದೆಡೆ ಹೋಗಲು ಅವನಿಗೆ ಮನಸ್ಸಿರಲಿಲ್ಲ. ಅಷ್ಟರಲ್ಲಿ ಅವನಿಗೆ ಯಾಕೊವ್‌ ಫೊಮಿನ್‌ ಸಿಕ್ಕಿದ. ಡಾನ್‌ ಸೇನೆಯ ೨೮ನೇ ರೆಜಿಮೆಂಟಿ ನಲ್ಲಿ ಕಮಾಂಡರನಾಗಿದ್ದ ಘೊಮಿನ್‌ ಪ್ಯೋತ್ರನ ಸಂಗಾತಿಯಾಗಿದ್ದ. ಗ್ರಿಗೋರಿಯನ್ನು ಏಕಾಂತಕ್ಕೆ ಕರೆದುಕೊಂಡು ಹೋದ. ಫಘೊಮಿನ್‌ ಅವನ ಕಿವಿಯಲ್ಲಿ ಪಿಸು ಗುಟ್ಟಿದ--“ ಈ ಪ್ರದೇಶದಲ್ಲಿ ಮತ್ತೆ ಗಲಭೆಗಳು ಪ್ರಾರಂಭವಾಗಿವೆ. ಆಹಾರದ ಕಡ್ಡಾಯ ಕೋರಿಕೆ ಯಿಂದಾಗಿ ಕೊಸೆಕರು ನೊಂದಿದ್ದಾರೆ. ನೀನು ಇಲ್ಲಿಂದ ಆದಷ್ಟು ಬೇಗ ಹೋಗು.” ಅಕ್ಲಿನ್ಯಾ ಭಕ್ಷ್ಯಗಳನ್ನು ತಯಾರಿಸಿ ತನ್ನ ಪ್ರಿಯತಮನಿಗಾಗಿ ಕಾಯುತ್ತಿದ್ದಳು. ಸಂಜೆ ಗ್ರಿಗೋರಿ ಬಂದ. ಮರುದಿನ ಗ್ರಾಮದ ಕ್ರಾಂತಿ ಕಾರಿ ಸಮಿತಿಯ ಮುಂದೆ ಹಾಜರಾಗಿ ಕೊಶೆ- ವ್ಯಾಗೆ ತನ್ನ ದಸ್ತಾವೇಜುಗಳನ್ನು ಕೊಟ್ಟ. ತನ್ನ ಕೆಲ ಸೊತ್ತುಗಳನ್ನು ಹಿಡಿದುಕೊಂಡು ಅಕ್ಷಿನ್ಮಾಳ ನೆಗೆ ಹೋದ. ಮುಂಜಾನೆ ಮಕ್ಕಳೊಂದಿಗೆ ಆಡಿದ. ಆತ ಶನಿವಾರ ವೈಶೆನ್‌ಸ್ಕಾಯಾಗೆ ಹೋಗಿ ರಾಜಕೀಯ ವಿಭಾಗದ ಮುಣದೆ ಹಾಜ ರಾಗಬೇಕಿತ್ತು. ಆದರೆ, ಗುರುವಾರ ರಾತ್ರಿ ಅವನು ಮಲಗುವ ಸಿದ್ಧತೆಯಲ್ಲಿದ್ದಾಗ ಮನ್ಶ್ಯಾ ಬಾಗಿಲು ತಟ್ಟಿ ಶದಳು--“ಅಣ್ಣಾ , ಆದಷ್ಟು ಬೇಗ ಇಲ್ಲಿಂದ ಹೊರಡು, ವೈಶೆನ್‌ಸ್ಕಾಯಾದಿಂದ _ ನಾಲ್ಕು ಜನ ಕುದುರೆ ಸವಾರರು ಬಂದಿದ್ದಾರೆ, ಅವರು ನಿನ್ನನ್ನು ದಸ್ತಗಿರಿ ಮಾಡುವ ಕುರಿತು ಮಾತನಾಡುತ್ತಿದ್ದರು.” ೧೮ Kk ೧೯೨೦ ರ ಶರತ್ಕಾಲದ ಕೊನೆಯಲ್ಲಿ ಕಡ್ಡಾಯ ಡಾನ್‌ ನದಿಯ ತೀರದಲ್ಲಿ ೧೩೩ ವಾಗಿ ಧಾನ್ಯ ಸಂಗ್ರಹಿಸುವ ಧೋರಣೆಗೆ ಯಶಸ್ಸು ದೊರೆಯಲಿಲ್ಲವಾದ್ದ ರಿಂದ ಸೋವಿ ಯತ್‌ ಸರಕಾರ ಧಾನ್ಯ ಸಂಗ್ರಹ ಪಡೆಗಳನ್ನು ರಚಿಸಿತು. ಡಾನ್‌ ಪ್ರದೇಶದ ಕೊಸೆಕರಲ್ಲಿ ಅಶಾಂತಿ ತಲೆದೋರಿತು. ಡಾನ್‌ನ ಉತ್ತರದ ಜಿಲ್ಲೆಗಳಲ್ಲಿ ಸಶಸ್ತ್ರ ಗುಂಪುಗಳು ಕಾಣಿಸಿಕೊಂ ಡುವು. ಡಾನ್‌ನ ವಿಶಾಲ ಪ್ರದೇಶದಲ್ಲಿ ಅಲ್ಲಲ್ಲಿ ತಲೆಯೆತ್ತಿದ್ದ ಈ ಗುಂಪುಗಳನ್ನು ನಿರ್ನಾಮ ಮಾಡಲು ಕೆಂಪು ಸೇನೆಗೆ ಸಾಧ್ಯವಾಗಲಿಲ್ಲ. ಸ್ಮಳೀ ಯರು ಈ ವಿದ್ರೋಹಿಗಳಿಗೆ ಸಹಾಯ ನೀಡುತ್ತಿ ದ್ದ ರು. ಕಡ್ಡಾಯ ಧಾನ್ಯ ಸಂಗ್ರಹದ ವಿರುದ್ಧ ಘೊಮಿನ್‌ನ ಅಧೀನದನ್ನಿದ್ದ ತುಕಡಿಯ ಹಲವಾರು ಸೈನಿಕರು ದಂಗೆಯೆದ್ದರು. ಘೊಮಿನ್‌ ಮತ್ತು ಮಾ ೫ 4120090 ಈ ಪಡ್‌ ರ್‌ ಎರಾ ಅ ೩009 ಪ್ರಾಂ “ಡಾ. ಯಮನಪ್ಪ ಅಂತ ಬರೆಯೋ ಬಡ್ಡೀ ಮಗನೆ...* ಜ್‌ ರ್ಸ್‌ ದೂ ರ ಲ್‌ ೧೩೪ ಕಸ್ತೂರಿ, ಡಿಸೆಂಬರ್‌ ೧೯೮೬ ME ಕಪಾರಿನ್‌ ರಹಸ್ಯವಾಗಿ ಅವರನ್ನು ಪ್ರೋತ್ಸಾ ಯಲ್ಲಿಯೇ ಕಳೆದರು. ಮರುದಿನ ಮುಂಜಾನೆ ಆ ಹಿಸುತ್ತಿದ್ದರು. ಕ್ರಾಂತಿ ವಿರೋಧಿಗಳಲ್ಲಿ ರಹಸ್ಯ ಊರನ್ನು ತ್ಯಜಿಸಿ ದಕ್ಷಿಣ ಪೂರ್ವದತ್ತ ವಾಗಿ ಒಂದು ಒಪ `೦ದವನ್ನು ಮಾಡಿಕೊಂಡಿ _ ಹೋದರು. ದ್ವರು. ಅವರೆಲ್ಲ ಮಾರ್ಚ್‌ ೧೨ ರಂದು ಸಾಮೂ ಮನೆಯನ್ನು ಬಿಟ್ಟನಂತರ ಗ್ರಿಗೋರಿ ಯೆಲಂ- ಹಿಕವಾಗಿ ದಂಗೆಯೆದ್ದರು. ಎಲ್ಲ ಅ ಸ್ಮಾಯಾ ಜಿಲ್ಲೆಯ ಗ್ರಾಮವೊಂದರಲ್ಲಿ ಮೂರು ಇಗರ್ಜಿಯ ಬಳಿಯಿದ್ದ ಚೌ ಕದಲ್ಲಿ ಸ ರಾವೇಶ ವಾರ ತಲೆ ಮರೆಸಿಕೊಂಡಿದ್ದ. ಅಲ್ಲಿಂದ ಗೊಂಡರು. ನಗರದ ಗಡಿ ಪ್ರದೇಶದಲ್ಲಿ ಮನೆ ಮತ್ತೊಂದು 'ಗ್ರಾಮಕ್ಕೆ ಹೋಗಿ ಆಕ್ಸಿನ್ಯಾಳ ಯೊಂದರಲ್ಲಿ ಘೊಮಿನ್‌, ಕಪಾರಿನ್‌ : ಮೊದಲಾದ ಸಂಬಂಧಿಕನೊಬ್ಬ ನೊಂದಿಗೆ ಒಂದು ತಿಂಗಳು ವರು ಸಭೆ ಸೇರಿದರು. ರಾತ್ರಿಯನ್ನು ಆ ಮನೆ ಇದ್ದ. ಅಲ್ಲಿಂದ ಹೊರಟು ಗ್ರಾಮದ ಗಡಿಯಲ್ಲಿದ್ದ ಸುವರ್ಣ ಸುಸಂಧಿ! ಅತಿ ಶೀಘ್ರ ಪರಿಹಾರ !! ದಾಂಪತ್ಯ ಸಮಸ್ಯೆ ಗೆ ನಂಬುಗೆಯ ಚಿಕಿತ್ಸೆ ವಿವಾಹದ ಮೊದಲು ಡ್ಯ ಸ ನಿಶ್ಯಕ್ತಿ ಗೆ ಉತ್ಕೃ ಷ್ಟ ಪರಿಹಾರ! ಸ್ವಪ್ನದೋಪ, ಗಹ Wp ದೌರ್ಬಲ್ಯತೆ | ಚರ್ಮರೋಗ, ಹೊಟ್ಟೆನೋವು, ಬಿಳಿತೊನ್ನು, ಬಿಳಿಸೆರಗು | ಮುಟ್ಟುದೋಷ, ಲೈಂಗಿಕವ್ಕಾಧಿ ಹಾಗೂ ಮೂಲವ್ಯಾಧಿಗೆ ಇಂದೇ ತಜ್ಞರಾದ, ಡಾ. ಎಸ್‌. ಎಂ. ಯಾದಗೀರ ಗಿ (Govt. Regd) ಇವರನ್ನು ಭೆಟ್ಟಿಯಾಗಿ. ಭೆಟ್ಟಿಯ ಮೇಳೆ: ಮುಂ. ೮ ರಿಂದೆ ರಾತ್ರಿ ೮ ಬೆಂಗಳೂರು : ಪ್ರತಿ ತಿಂಗಳು ೧-೨ರಂದು ಹೊಟೆಲ್‌ ಬ್ರಾಡವೇ, ಕೆಂಪೇಗೌಡ ರೋಡ. ಮೈಸೂರು : ಪ್ರತಿ ತಿಂಗಳು ೩ರಂದು ಇಂದ್ರಭವನ, ಧನವಂತ್ರಿ ರೋಡ, ಹಾಸನ : ಪ್ರತಿ ತಿಂಗಳು ೪ರಂದು ಹೊಟೆಲ ಹರ್ಷಮಹಲ ಶಿವಮೊಗ್ಗ : ಪ್ರತಿ ತಿಂಗಳು ೫ರಂದು ಹೊಟೆಲ್‌ ಸತ್ಕಾರ. ಉಡಪಿ : ಪ್ರತಿ ತಿಂಗಳು ೬ರಂದು ಹೊಟೆಲ್‌ 'ಅಶೋಕ. ಮಂಗಳೂರು : ಪ್ರತಿ ತಿಂಗಳು ೭ರಂದು ಉಡಲ್ಕಾಂಡ್‌ ಹೋಟೆಲ್‌, 0 ಜಿಳಗಾಂವ : ಪ್ರತಿ ತಿಂಗಳು ೯ರಂದು ಸತ್ಕಾರ ಹೊಟೆಲ್‌ ಮಾರುತಿಗಲ್ಲಿ. ವಿಜಾಪುರ : ಪ್ರತಿ | ತಿಂಗಳಂ ೧೦ರಂದು ಟೂರಿಸ್ಟ ಹೊಟೆಲ್‌. ಭಜ | : ಪ್ರತಿ ತಿಂಗಳ ೧೧ರಂದು ಮೋಹನ ಲಾಡ್ಮ. ಹೊಸಪೇಟ : ಪ್ರತಿ ತಿಂಗಳು ೧೨ ರಂದು ಮಲ್ಲಿಗೆ ಟೂರಿಸ್ಪ ಹೋಮ. ದಾವಣ- ಗೇರಿ : ಪ್ರತಿ ತಿಂಗಳು ೧೩ ರಂದು ಸರ್ಕಲ್‌ ರೆಸ್ಟೋರೆಂಟ. ಹುಬ್ಬಳ್ಳಿ : ಪ್ರತಿ ತಿಂಗಳಂ 1 ೨೧ರಿಂದ ೩೧ರ ವರೆಗೆ ಹೊಟೆಲ್‌ ಗೋವನ್‌ ಟಾವರ, ರೂಮ ನಂ. ೧೭, ಘೋನ : ೬೫೦೯೯ ಮನೆ ಘೋನ : ೬೬೬೭೯, ಸಮಕ್ಷಮ ಭೆಟ್ಟಿಯಾಗದವರು ೫೦ ಪೆ ಸೆ ಸ್ಟಾಂಪಿಟ್ಟು ಬರೆಯಿರಿ. ಡಾ. ಎಸ್‌. ಎಂ. ಯಾದಗೀರ ಆದರ್ಶ ಡಿಸ್ಬೆನ್ಸರಿ ಭಂಡಿವಾಡ ಬೀಸ, ಹುಬ್ಬಳ್ಳಿ ಫ್ಳಿ-೫೮೦ ೦೨೦. ಬೆಟ್ಟದ ಬಳಿ ಹೋಗುವಷ ರಲ್ಲಿ ಅವನನ್ನು ಮೂರು ಮಂದಿ ಅಶಾ _ರೋಹಿಗಳು ತಡೆದರು. ಬಾಬ ಆವರನ್ನು ಬಾಡದ. ಅವರು ಶ್ರಮದ ಗಡಿಯನ್ನು ದಾಟುತ್ತಿದ್ದಾಗ ಒಂದು Ay ಕಾಣಿಸಿತು. ಗ್ರಿಗೋರಿ ನಿಧಾನವಾಗಿ ಆ ಮನೆಯ ಜಗಲಿ ಯಲ್ಲಿ ಕಾಲಿಟ್ಟ. ಕಾವಲುಗಾರ ಅವನ ನ್ನು ಕರೆದು ಕೊಂಡು ಒಳಹೋದ. ಒಳಗಿನ ಕೋಣೆಯಲ್ಲಿ ಘೋಮಿನ್‌ ಆಸೀನನಾಗಿದ್ದ. ಗ್ರಿಗೋರಿ ಅವನಿಗೆ ವಂದಿಸಿದ. ಘೋಮಿನ್‌ ಹೇಳಿದ, “ಮೆಲಖೊವ್‌, ಭಾಗ್ಯ ನಮ್ಮನ್ನು ಒಂದುಗೂಡಿಸಿದೆ. ಬಾ, ಕುಳಿತುಕೊ, ನಾವೀಗ] ಸೋವಿಯತ್‌ ಸರಕಾರದ ವಿರೋಧಿ ಗಳಾಗಿದ್ದೆ ವೆ.” ಘೊಮಿನ್‌ ಕಪಾರಿನ್‌ನನ್ನು ಕರೆದು ಆತನಿಗೆ ಗ್ರಿಗೋರಿಯ ಪರಿಚಯ ಮಾಡಿಕೊಟ್ಟ. ಗ್ರಿಗೋರಿಗೆ ಉತ್ತೇಜನ ನೀಡುವ ಸಲುವಾಗಿ ಶಿ ಹೇಳಿದ: “ನಾವೀಗ ಕೊಸೆಕರನ್ನು ದಂಗೆ ಏಳು- ”» ವಂತೆ ಮಾಡಬೇಕಾಗಿದೆ. ಸೋವಿಯತ್‌ ಸರಕಾರ ಹೆಚ್ಚು ದಿನ ಉಳಿಯಲಾರದು. ಎಲ್ಲ ಕಡೆ ತ ಹೋರಾಟ ನಡೆಯುತ್ತಿ ದೆ. ಜನ ದಂಗೆ. ಎದ್ದಿ ದ್ಹಾರೆ, ಸೈಬೀರಿಯ, ಉಕ್ರೆ ನ್‌ ಮತು ಪೆಟ್ರೋಗ್ರಾಡಿನಲ್ಲಿಯೂ ಜನ "ದಂಗೆ ಎದ್ದಿ- ಹ ದಾರೆ. ನಾವು ಹತಾಶರಾಗಬೇಕಿಲ್ಲ.. .ಗ್ರಿಗೋರಿ, ನೀನು ನಮ್ಮ ಜೊತೆ ಬರುತಿ ಶ್ರಿಯಲ್ಲವೆ?” “ನಾನು ನಿಮ್ಮ ಗುಂಪನ್ನು ಸೇರುತ್ತೇನೆ. ನಾನು ಬೇರೆಲ್ಲಿಗೂ ಹೋಗಲಾರೆ.” ಮರುದಿನ ಮುಂಜಾನೆ ಘೊಮಿನ್‌ನ -ಗುಂಪು ಹೊರಟಿತು. ಅವರ ಗುಂಪನ್ನು ಸರಕಾರಿ ಪಡೆ ಗಳು ಹಿಂಬಾಲಿಸುತ್ತಿದ್ದುವು. ಎಪ್ರಿಲ್‌ ೧೮ ೯7 ಫೆಂದು ಸರಕಾರದ ಪಡೆಗಳು ಅವರ ಮೇಲೆ | ಆಕ್ರಮಣವೆಸಗಿದುವು. ಗುಂಪಿನಲ್ಲಿ ಐದು ಮಂದಿ ಮಾತ್ರ ಉಳಿದುಕೊಂಡರು. ಇತರರು .. ಕೆಂಪು ಸೈನಿಕರ ಖಡ್ಗಗಳಿಗೆ ಬಲಿಯಾದರು. ರುಬೆರ್ನ್ನು ಗ್ರಾಮದ ಎದುರು ಡಾನ್‌ನಲ್ಲಿ ಹಿಂದು ಚಿಕ್ಕ ದ್ವೀಪವಿತ್ತು. ಆ ದ್ವೀಪದಲ್ಲಿ » 'ಗ್ರಿಗೋರಿ ಮತ್ತು ಇತರ ಅಶ್ರಯ ಪಡೆದರು, ಎಪ್ರಿಲಿನ ಕ್ಮ | ಯ ತೀರದಲ್ಲಿ ೧೩೫ ಕೊನೆಯಲ್ಲಿ ಒಂದು ರಾತ್ರಿ ಯಲ್ಲಿ ಕುಳಿತು ಡಾನ್‌ ನದಿಯನ್ನು ದಾಟಿದರು. ಒಂದು ರಾತ್ರಿ ಗುಂಪಿನವರು ಪಥಚಲನ ಮಾಡುತ್ತಿದ್ದಾಗ ಗ್ರಿಗೋರಿ ಕುದುರೆಯಿಂದಿ- ಳಿದ. ಉಳಿದವರು ತುಸು ಮುಂದೆ ಹೋದೊ- ಡನೆ ಕುದುರೆಯನ್ನೇರಿ ಗುಂಪು ಹೋಗುತ್ತಿದ್ದ ದಿಕ್ಕಿನ ವಿರುದ್ಧವಾದ ದಿಕ್ಕಿನತ್ತ ದೌಡಾಯಿಸಿ ಮರುದಿನ ಮುಂಜಾನೆ ತಾರತಾರಸ್ಕ ಗ್ರಾಮ ಮುಂದಿದ್ದ ಹುಲ್ಲುಗಾವಲಿಗೆ ಹೋದ. ಕುದುರೆ ಯನ್ನು ಮರವೊಂದಕ್ಕೆ ಕಟ್ಟಿದ. ಕಾಲ್ನಡಿಗೆ ಯಲ್ಲಿಯೇ ಅಕ್ಲಿನ್ಮ್ಯಾಳ ಮನೆಂ ಯತ್ತ ಹೋದ. ಮನೆಯ ಬಾಗಿಲನ್ನು ತಟ್ಟಿದ. ಮಕ್ಕಳು ಮಲಗಿದ್ದರು. ಗ್ರಿಗೋರಿ ಅವರನ್ನು ನೋಡಿದ. “ನಿನ್ನನ್ನು ಕರೆದುಕೊಂಡು ಹೋಗಲು ಬಂದಿ ಅವರು ದೋಣಿ “ನಮ್ಮ ಕಲಿಸಿದ ಗಣಿತ ಮೇಸ್ಟ್ರು ಹೀಗಬ್ಲಷ್ಟು.? ಪ್ರಕೋಸ : ಮಲಗಿಸಿದ. ೧೩೬ ದ್ದೇನೆ, ಬರುತ್ತಿಯಲ್ಲ?” “ಎಲ್ಲಿಗೆ?” “ನನ್ನೆ ಜೊತೆ, ನಾನು ಫೊಮಿನ್‌ನ ಗುಂ ಪನ್ನು ಬಿಟ್ಟಿದ್ದೇನೆ. ದಕ್ಷಿಣದತ್ತ ಹೋಗುವ. ಕೂಬಾನಿಗೆ ಹೊಗುವ. ನಾನೇನಾದರೂ ಕೆಲಸ ಮಾಡುತ್ತೇನೆ. ಯಾವ ಕೆಲಸವನ್ನಾ ದರೂ ಮಾಡ ಬಲ್ಲೆ. `ನನ್ನ ಕೈಗಳು ದುಡಿಯಲು ಆತುರ ವಾಗಿವೆ. ಹೋರಾಟದಲ್ಲಿ ನನಗೀಗ ಆಸಕ್ತಿಯಿಲ್ಲ. ಮಕ್ಕಳನ್ನು ಮನ್ಶ್ಯುಳ 'ವಶಕ್ಕೊಪ್ಪಿಸುವೆ.” ಗ್ರಿಗೋರಿ ಮತ್ತು ಅಕ್ಷಿ ನ್ಯಾ ಹೊರಟರು. ಚಿರ್‌ನದಿಯ ದಡವನ್ನು ತಲಪಿದರು. ಅವ ರೊಂದು ಗ್ರಾಮದ ಗಡಿಗೆ ಬಂದಾಗ ಚೌಕಿಯ ಕಾವಲುಗಾರರು. “ನಿಲ್ಲಿ, ಯಾರದು?-.ಎಂದು ಕೇಳಿದರು. ಕಾವಲುಗಾರರು ಅವರ ಬಳಿ ಬಂದರು. ಗ್ರಿಗೋರಿ ಕುದುರೆಯನ್ನು ದೌಡಾಯಿಸಿದ. ಈಗ ಕಾವಲುಗಾರರಿಗೆ ಘಟನೆಯ ಅರ್ಥ ವಾಗಿ, ಅವರು: ಗುಂಡು ಹಾರಿಸಿದರು. ಅಕ್ಸಿನ್ಯಾ ನೆಲಕ್ಕುರುಳುವುದರಲ್ಲಿದ್ದಳು. . ಗ್ರಿಗೋರಿ ಅವಳನ್ನು ಹಿಡಿದುಕೊಂಡ. ಗ್ರಾಮದ ಹೊರಗೆ ಹೋದೊಡನೆ ಮರಳು ಪ್ರದೇಶದಲ್ಲಿ ` ನಿಂತುಕೊಂಡ. ಅಕ್ಲಿನ್ಶಾಳನ್ನೆತ್ತಿ ನೆಲದ ಮೇಲೆ ಗುಂಡು ಅವಳ ಶರೀರವನ್ನು : ಪ್ರವೇಶಿಸಿತ್ತು. ಕಷ್ಟದಿಂದ ಉಸಿರಾಡುತ್ತಿದ್ದಳು. | ಮರುದಿನ ಮುಂಜಾನೆ ಅವನ ತೋಳ ತೆಕ್ಕೆ- ' ಯಲ್ಲಿಯೇ ಮಡಿದಳು. ಗ್ರಿಗೋರಿ ಅವಳನ್ನು ' ಅಲ್ಲಿಯೇ ಹೂಳಿದ. ಈಗ ಗ್ರಿಗೋರಿ ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ. ಅಕ್ಸಿನ್ಕಾಳನ್ನು ಹೂಳಿದ ನಂತರ ಮೂರು ದಿನ ಬಯಲಿನಲ್ಲಿ ಅಲೆದಾಡಿದ. ನಂತರ ಕಸ್ತೂರಿ, ಡಿಸೆಂಬರ್‌ ೧೯೮೬ ಅಭಾ A Wie : ಕಾಡಿಗೆ ಹೋದ. ಅಲ್ಲಿ ಅವನಿಗೆ ಸೇನೆಯಿಂದ ಪಲಾಯನ ಗೈದಏಳು ಜನೆ ಸಿಕ್ಕಿದರು. ಅವನನ್ನು ತಮ್ಮ ಕಂದಕಕ್ಕೆ ಕರಡಿ ಕಂಡ ಹೋದರು; ಗಿ ಗೋರಿ ಒಂದು ವಾರ ಅಲ್ಲಿದ್ದ ನಂತರ ಅಲ್ಲಿಂದ ಹೊರಟ. ಡಾನ್‌ನ ತಟವನ್ನು “ತಲಪಿದ. "ತನ್ನ ರೈಫಲ್‌ ಪಿಸ್ತೂಲಗಳನ್ನು ನದಿಯಲ್ಲಿ ಎಸೆದ. ಗುಂಡುಗಳಿದ್ದ ಪೆಟ್ಟಿ ಗೆಯನ್ನು ಸಹ ಎಸೆದ. ಕೈಗಳನ್ನು ಸರಿಯಾಗಿ "ತೊಳೆದುಕೊಂಡ ಮೇಲಂ* ಗಗೆ ಒರೆಸಿದ. ಡಾನನ್ನು ದಾಟಿ ತಾರತಾರಸ್ಕ ವನ್ನು ಪ್ರವೇಶಿಸಿದ. ಮನೆಯತ್ತ ನಡೆದ. ಮಸೆ ಯಿಂದ ತುಸು ದೂರದಲ್ಲಿದ್ದಾಗಲೇ ಮಿಶಾತ್ಕಾ- ನನ್ನು ಕಂಡ.- ಮಗನತ್ತ ಧಾವಿಸಿ, “ಕ್ಷಂದಾ...ಕಂದಾ...” ಮಗನನ್ನು ಚುಂಬಿ ಸುತ್ತಾ ಗ್ರಿಗೋರಿ ಹೇಳಿದ, “ನೀವೆಲ್ಲ ಹೇಗಿದ್ದಿ "ರಿ? ಅತ್ತೆ ಮತ್ತು ಪೊಲ್ಕು ಶ್ಶ್ಕಾ ಹೇಗಿದ್ದಾ ಠಂ ಚೆನ್ನಾ ಗಿದ್ದಾ ರಾ?” ತಂಟೆಯತ್ತ ನೋಡದೆಯೇ ಮಿಶಾತ್ಕಾ ಶಾಂತನಾಗಿ ಉತ್ತರ ಕೊಟ್ಟ. “ಮನ್ಶಾ ಅತ್ತೆ ಚೆನ್ನಾ ಗಿದ್ದಾ ರೆ. ಪೊಲ್ಕುಶ್ಕಾ ಕಳೆದ ನ, ಗೆಯಲ್ಲಿ ಡಿಫ್ಲಿ :ರಿಯಾದಿಂದಾಗಿ ತೀರಿ ಕೊಂಡಳು. ಮಾವ ಮಿಶಾ ಈಗ ಸೆ ೈನಿಕರಾಗಿ ದ್ದಾರೆ.” ಮಗನನ್ನು ಎತ್ತಿಕೊಂಡು ಗ್ರಿಗೋರಿ ತನ್ನ ಮನೆಯ ಗೇಟಿನ ಮುಂದೆ ನಿಂತುಕೊಂಡ. ಪ್ರಪಂಚದಲ್ಲೀಗ ಅವನ ಮಟ್ಟಿಗೆ ಮಗ ಮಾತ್ರ ಉಳಿದಿದ್ದ. ಉದಾಸೀನನಾಗಿದ್ದ ಸೂರ್ಯನ ಕೆಳಗೆ ಮಿಂಚುತ್ತಿದ್ದ ವಿಶಾಲ ಪ್ರಪಂಚ ಮತ್ತು ಭೂಮಿಯ ಜೊತೆ ಇನ್ನೂ ಸ್ವಲ್ಪ ಸಮಯ ಅವನನ್ನು ಬೆಸೆದಿದ್ದ ಸಂಪರ್ಕ ಸೇತುವೆಯಂತಿದ್ದ ಈ ಕಂದನನ್ನು ಮಾತ್ರ ಬದುಕು ಉಳಿಸಿತ್ತು. Edited, printed and published by M. N. Mahishi on behalf of the 1.088 Shikshana Trust, Samyukta Karnataka Press, Koppikar Road, Hubli-580 020 Phone: 64307. Rept: Bombay, V. Satyamurthy Phone: 5510502, Calcutta: H. Majumdar Phone: 45-42331 Madras: K. A. Subramanian Phones 842201; New Delhi; V. K. Chopra Phone: 7114785. Registered with the Registrar of Newspapers for India under No. 3539/57 | vi fe | ಚು Ni ತ್ಡ hdd WAV Ei d= ಗ. ಭ್ಯ... | Licence No.t° ೨/೪/೧೧೦1 TEE TEESE ಆ ಚ 4.4444 444% ರ್‌ ಹ ಬತ ಜತ” ರ್‌ p> ಈ we ವ. ಪ್ರ ವ ಮನೆಯಲ್ಲೊಬ್ಬಳು ಪುಟ, ವೆ ದೈ. 10ನೇ ವಯ ವೈದ್ಯೆ ಆಗಬೇಕೆಂಬ ಹಂಬಲ. ಅದಕ್ಕಾಗಿ ಶ್ರ ಕಲಿಕೆ, ಬರಲಿರುವ ಮಹಾ ದಿನಗಳಿಗಾಗಿ ಸಿ ಇದು ಕಲಿಯುವ ಕಾಲ. ಎಲ್ಲವನ್ನು pe) (8) ತಿಳಿಯಬೇಕೆಂಬ ಹಂಬಲ. ಆರೋಗ್ಯ ಮತ್ತು ವಿನೋದಗಳೊಂದಿಗೆ ಬೆಳೆಯುತ್ತಿದ್ದಾಳೆ. ವ ಇ ಮು: ನೆನಪ, ಪಷಿಯ ನಂ ಇಗತೆ ಣಣಿಖ. ಪುಷ್ಟಿಯ ವಿಚ ಾರ-ಬಿಸ್ಕತಿ ನಂತ. A ೨ ಕ್ವಾಲಿಟಿ_ಜೀವನದ ಅಭಿರುಚಿ. 2. ಗ್‌ ಧುರ ಪುಷ್ಟಿಗಾಗಿ ಅತುತ್ತಮ ಸಾಮಗ್ರಿಗಳಿಂದ ಕೂಡಿದೆ. ಶುಚಿಯಾದ ತಯಾರಿಕೆ.