ಹ ಲ ೮ © Wb OC 38 04 pe ರ್ಸ್‌ 8 ನಿಮ್ಮ ಹಣಕ್ಕೆ ಅನುಪಮ ಮೌಲ್ಲ ವಿವೇಕಿ ಗ್ರಾಹಕರಿಗಾಗಿ, ಅಂದದ ನೇಯಿಗೆಯ ಟೆರೀನ್‌* ಅ ಸೀರೆಗಳು ಅ ಡ್ರೆಸ್‌ ಮೆಟೀರಿಯಲ್‌ 9 ಕ್ಯಾಂಬ್ರಿಕ್ಸ್‌ ಅ ಟು*ಟು ರೂಬಿಯಾ ಅ ಟಿರ್ಕಿಶ್‌ ಟವೆಲ್‌ ಇವುಗಳೂ ದೊರೆಯುತ್ತವೆ. ದಿ ದಾವಣಗೆರೆ ಕಾಟನ್‌ ಮಿಲ್ಫ್‌ ಲ್ಲ. ಹನುಮ ತಪ್ಪ ಬಿಲ್ಡಿಂಗ್ಸ್‌, ಚಿತ್ನದ ಶೋರೂಮ್‌ಗಳು : ಕಾವೇರಿ ಭವನ, ಬೆಂಗಳೂರು 560 009 ದಾಜೀಖನ ಪೇಟೆ, ಹುಬ್ಬಳಿ 580 020 ಚೆತ್ರದುರ್ಗ ರೋಡ್‌. ದಾವಣಗೆರೆ 577 002 * ಟಿನೀನ್‌ ಇದ ಕ್ಕಾಫಿಯ ವಕ ಟೀತ್‌ ಮಾಕ್‌ ಯೂ ದ್‌ ಕಾರಿ ಕನ್ನಡ ಡೈಜೆಸ್ಟ್‌ ವ್ಯವಸ್ಥಾ ಸಕ ಸಂಪಾದಕ : ಇ ಥೆ. ಶಾಮರಾಬ್‌ ಕ್ಸ ಳೀ ಸಹಸಂಪಾದಕ : ಮಾಧವ ನಾ. ಮಹಿಷಿ ಕಲೆ; ಮುಖಪುಟ : ಮಂದಸ್ಮಿತ ಚಿತ್ರ $ ಎಂ. ವಿಶ ನಾಥ ಚಂದಾ ದರಗಳು ಃ ಬಿಡಿ ಸಂಚಿಕೆ “°° ೨-೫೦ ೧ ವರ್ಷಕ್ಕೆ ಅಂಚೆ ಸೇರಿ ೨೯-೦೦ ೨ ವರ್ಷಕೆ »» ೫೫-೦೦ ೩ ವರ್ಷಕ್ಕೆ $9 ೮೨-೦೦ KASTURI, December 1987 ಬೌಳಿಂಡಿ ಮೌನವಾಗಿರುವುದಕ್ಕಿಂತ ಸದ್ದು ಮಾಡು ತ್ತಿರುವುದು ಒಳ್ಳೆಯದು ಎಂಬ ಒಂದೇ ಕಾರಣಕ್ಕಾಗಿ ಕೆಲವರು ಮಾತನಾಡುತ್ತಿರು ತ್ತಾರೆ. ಮಾರ್ಗರೆಟ್‌ ಹ್ಯಾಲ್ಸೆ x ತಮ್ಮ ಜವಾಬ್ದಾರಿಯನ್ನು ನಿರ್ವಹಿ- ಸುವುದೆಂದರೆ ಅದೊಂದು ವೈವಿಧ್ಯವಿಲ್ಲದ ಬೇಸರದ ಕೆಲಸ ಎಂದೇ ಎಲ್ಲರೂ ಭಾವಿ ಸಿರುತ್ತಾರೆ. ಆದರೂ ಅದನ್ನು ಮಾಡಿ ಮುಗಿಸಿದಾಗ ಒಂದು ಬಗೆಯ ತೃಪ್ತಿ ಸಿಗುತ್ತದೆ. -ಸಾಮರ್ಸೆಟ್‌ ಮಾಮ್‌ ಇ ಒಬ್ಬನಿಗೆ ತನ್ನ ತಂದೆ ಹೇಳುತ್ತಿದ್ದುದೇ ಸರಿ ಎಂದು ಗೊತ್ತಾಗುವ ವೇಳೆಗೆ ಸಾಧಾ ರಣವಾಗಿ ಅವನಿಗೆ, ತಾನು ಹೇಳುತ್ತಿರು ವುದು ತಪ್ಪು ಎಂದು ತಿಳಿದುಕೊಂಡಿರುವ ಮಗನಿರುತ್ತಾನೆ. -ಚಾರ್ಲಸ್‌ ವ್ಯಾಂಡಗ್ಸೈವರ್ಥ್‌ ಚಂದಾದಾರರಿಗೆ ಸೂಚನೆ "ಫಸೂರಿ' ತಿಂಗಳ ಒಂದನೇ ದಿನಾಂಕ. ದೊಳಗೆ 2 ಪ್ರಕಟಿವಾಗುವುದು. ತಿಂಗಳ ೫ ನೇ ದಿನಾಂಕದೊಳಗೆ ತಲುಪದೇ ಹೋದರೆ ಚಂದಾದಾರರು ತಮ್ಮ ಟಿಪಾಲು ಕಟ್ಟೆಯಲ್ಲಿ ಮೊದಲು ವಿಚಾರಿಸಿ ಅನಂತರ ನಮಗೆ ತಿಳಿಸಬೇಕು. ಪತ್ರವ್ಯವಹಾರ ಮಾಡುವಾಗ ಚಂದಾ ನಂಬರು ಹಾಕಿರಬೇಕು. ಗ ಚ್ಯಾ ಗಲ್‌ ಇ ಮಕಾ” ಮಾಯ ಲ್‌ ಈ ಸಂಚಿಕೆಯಲ್ಲಿ ಸಹಚಿಂತನ ಅ ಸ್ಪಂದನ I: ರಾಜೇಶ್ವರಿ, ಇಂದಾಜೆ ವಿಜಯ ಮರ್ಚಂಟ್‌: ಹೃದಯವಂತ “ವ್ಯಾಪಾರಿ' ವಸಂತ ಕಲಕೋಟಿ ಅತೀಂದ್ರಿಯ ಶಕ್ತಿಂ ಯುಂಟಿ? ತ ಅಜ್ಜಂಪುರ ಜಿ. ಸೂರಿ ಯೊಜಿನೆ ಫ್ರಾಂಕೋಯಿ ವಿಡಾಕ್‌ ಕ ಕೆ. ವೆಂಕಣ್ಣಾಚಾರ್‌ ಟಿಲಿಗ್ರಾಫಿ ಆಂದಂ ಇಂದಂ Ne ವಂದನಾ ಶಾನಭಾಗ ಬಲಭದ್ರ ಕುಂವರನ ಎಪ್ಪತ್ತು ಹಂಲಿಗಳಂ ... ' ವಾ. ಗೋಪಾಲ ಇದು ಲೆಕ್ಕಕ್ಕೆ ಸಿಗದ ನಂಟಂ ಹ್‌ ದ. ಕೃ. ಹೆಬಸೂರ ಇವರಿಗೆ 4 Pe ತುಂಬಿತು ೫. ಮಾಧವ ನಾ. ಮಹಿಷಿ ಇದುವೆ ಜೀವ ಇದು ಜೀವನ ನ ಪಾದರಕ್ಷೆಗಳ ರೋಚಕ ಇತಿಹಾಸ pu ಬಿ. ಪಾ ತೇಲುವ ರೈ ಲು ಗಾಡಿಗಳಂ - ಶ್ರೀರಾಮ ದೀಢಿರ್‌ ಹೊಟ್ಟೆ ನೋವು- ನಂಗು ಡಾ. ಎಚ್‌. ಎಸ್‌. ಮೋಹನ ಕೋದಂಡಿ ಕೆನಡ ಸೂಸಲ್‌ ಆದದ್ದು (ಕಥೆ) ವೇ. ಮಂ. ಮಂಕುಂದ ಬೀದಿಯ ಮಾತು-ಹಾದಿಯ ಮಾತು ... ವಿಠ್ಮಲ ಕುಲಕರ್ಣಿ ತಾಯಕ್ಕಜ್ಜಿಯ ವೈದ್ಯ ಜಾ ಸಿ. ಎಸ್‌, ಮೂರ್ತಿ ನಾರಾಯಣದತ್ತ ತಿವಾರಿ ಆತ್ರ ಕುಲದೀಪ ಕುಮಾರ ನಿಮ್ಮ ಶಬ್ದ ಭಾಂಡಾರ ಬೆಳೆಯಲಿ ಇಂಡಿಯದ ವೃತ್ತಾಂತ “4 ಜಿ. ನಾರಾಯಣ ಪದಾರ್ಥ ಚಿಂತಾಮಣಿ ಹ ಪಾವೆಂ ಸಿಖ್ಕರ ಧರ್ಮಗ್ರಂಥ ಗಂರುಗ್ರಂಥ ಸಾಹೇಬ್‌ ಎಂ. ಶಿವರಾಮ ಆಚಾರ್‌ ಡಾ. ಆರ್‌. ಗಣಪತಿ 6. ಡಾ. ವಸಂತ ಅ. ಕುಲಕರ್ಣಿ ಚಿದಂಬರಂ (ಕಥೆ) 43 ಸ್ಥಿ ವಿ. ಶ್ರೀರಾಮನ್‌ ಅರೇಬಿಯಾ ಮತ್ತು ಕನ್ನಡ ಶ ಶಬ್ದಕೋಶ .. ಡಾ. ಪ್ರಕಾಶ ಕೊಣ್ಣೂ ರ ಬಿಂಬ-ಪ್ರತಿಬಿಂಬ ಆ ಶ್ರೀನಿವಾಸ ತೋಫಖಾನೆ ಹಾವು-ಹಗ್ಗ (ಕಥೆ) wd ಆರ್ಥರ್‌ ಕಾನನ್‌ ಡಾಯಕ್ಸ್‌ ಪುಸ್ತಕ ವಿಭಾಗ ಶ್ರೀನಿವಾಸ ರಾಮಾನಂಜನ್‌ ಜೆ. ಟೈ ನಾರಾಯಣರಾವ್‌ ೯೮ ೧೦೦ ೧೦೦೧: ೧೧೧: eee ಕಾತ್‌ 3೨1 ಚ್ಚ 1/18, 1 111ತಳ ಅಸ್ತ ಜು ದ್ರಿ ಕಾ ನಾರಾ ಇ ತ ಸ ಇ ಪ್‌ pre Rd ಮೇರಿ ಕೊರೆಲ್ಲಿ ಅಲ್ಲ ನವಂಬರ್‌ "“ಕಸ್ತೂರಿ'ಯಲ್ಲಿ ಪ್ರಕಟವಾದ “ಕಣ್ಮರೆಯಾದ ಕಸ್ತೂರಿ' ಎಂಬ ಲೇಖನದಲ್ಲಿ Alice in the Wonderland’ ಮೇರಿ ಕೊರೆಲ್ಲಿಯ ಕೃತಿಯ ರೂಪಾಂತರ ಎಂದರಿ ಖಜಾನೆ ಕೃಷ್ಣ ಮೂರ್ತಿ ಬರೆದಿದ್ದಾರೆ. ಇದಂ ತಪ್ಪು, ಅದರ ಕರ್ತೃ "ಲೂಯಿಂ ಕೆರೋಲ್‌' ಎಂಬ ಮಿಥ್ಯಾನಾಮದಿಂದ ಬರೆಯುತ್ತಿದ್ದ ರೆವರೆಂಡ್‌ ಚಾರ್ಲ್ಸ್‌ ಲಂಡ್ವಿಗ್‌ ಡಾಡ್ಜ್‌ ಸನ್‌. ಅವರು ಆಕ್ಸ್‌ಫರ್ಡಿನ ಕ್ರೈಸ್ಟ್‌ ಚರ್ಚ್‌ ಕಾಲೇಜಿನಲ್ಲಿ ಗಣಿತ ಪ್ರಾಧ್ಯಾಪಕರಾಗಿದ್ದರಂ. ಪ್ರಣೆ -ಡಾ. ಗೋಪಾಲ ಕಾರ್ಕಳ “Alice in the Wonderland’ನ ಕರ್ತೃ “ಲೂಯಿ ಕೆರೋಲ್‌' ಎಂದರ ಹೆಸರಿಟ್ಟು ಕೊಂಡಂ ಮಕ್ಕಳ ಕಥೆಗಳನ್ನೂ ಬರೆಯುತ್ತಿದ್ದ ಗಣಿತ ಶಾಸ್ತ್ರಜ್ಞ ಚಾರ್ಲ್ಸ್‌ ಲುಡ್ವಿಗ್‌ ಡಾಡ್ಜ್‌ ಸನ್‌. ಈ ವಿಷಯವನ್ನು ನಾ. ಕಸ್ತೂರಿ ಯವರೇ ತಮ್ಮ "ಪಾತಾಳದಲ್ಲಿ ಪಾಪಚ್ಚಿ' ಪುಸ್ತ ಕದ “ಅರಿಕೆ'ಯಲ್ಲಿ ತಿಳಿಸಿದ್ದಾರೆ. ಕಾರ್ಕಳ (ದ. ಕ.) -ಸಂಧ್ಯಾ ವಿ. ಎಸ್‌. “ಗಂಡಾ' ಅರ್ಥವೇನು? ಆಕೊ ಬರ್‌ ೮೭ರ ಸಂಚಿಕೆಯಲ್ಲಿ ಪಾ. ವೆಂ. ರವರಂ ತಮ್ಮ "ಪದಾರ್ಥ ಚಿಂತಾಮಣಿ” ಅಂಕಣದಲ್ಲಿ “ಗಂಡಾಂತರ ಶಬ್ದದ ವ್ಯತ್ಸತ್ತಿಯಂ ಬಗ್ಗೆ ಆಮೂಲಾಗ್ರವಾಗಿ ಚರ್ಚಿಸಿದ್ದಾರೆ. "ಗಂಡಾ' ಎನ್ನುವ ಶಬ್ದದ” ಬಗ್ಗೆ ಬೇರೊಂದರಿ ಅರ್ಥವಿರುವ ಸಾಧ್ಯತೆಯಿದೆ. ಒಮ್ಮೆ ಧಾರವಾಡದ ವಿದ್ಯಾವರ್ಧಕ ಸಂಘ ದಲ್ಲಿ ಪ್ರಖ್ಯಾತ ಹಿಂದುಸ್ತಾನಿ ಗಾಯಕ ಶ್ರೀ ಬಸವರಾಜ ರಾಜಗುರು ಅವರ ಅಭಿನಂದನ ಕಾರ್ಯಕ್ರಮವಿತ್ತು. ಅಂದು ಪ್ರಖ್ಯಾತವಿದುಷಿ ಗಂಗೂಬಾಯಿ: ಹಾನಗಲ್ಲರೂ ಉಪಸ್ಥಿತರಿದ್ದ ಈ "ಗಂಡಾ' ಶಬ್ದದ ಬಗ್ಗೆ ಚರ್ಚೆ ನಡೆ. ಯಂತು. ಈ "ಗಂಡಾ' ಶಬ್ದದ ಅರ್ಥ ಅಂದಿನ ಸಂದರ್ಭಕ್ಕೆ ಅನುಗುಣವಾಗಿ ಶಿಷ್ಯ- ನನ್ನಿ ಸ್ವೀಕರಿಸು, ದೀಕ್ಷೆ ನೀಡು ಎಂದು ನಾನು ಭಾವಿಸಿದ್ದೆ * (ಇದನ್ನು ಪುಷ್ಟೀಕರಿಸಲು ಇದೇ ಸಂಚಿಕೆಯ ಪುಟ ೪೨ರಲ್ಲಿ ಮನ್ಸೂರ- ರವರು “ಬಾಲ ಗಂಧರ್ವ' ಕುರಿತಾದ ಲೇಖನ ದಲ್ಲಿ “ಮಂಜೀಖಾನ್‌ಸಾಹೇಬರು ಭಾಸ್ಕರ ಬುವಾರಿಗೆ ಗಂಡಾ ಕಟ್ಟಿದರು” ನೋಡಬಹುದು.) ಹಾಗಾದರೆ ಈ "“ಗಂಡಾ' ಎನ್ನುವ ಶಬ್ದ ಯಾವ ಭಾಷೆಯದಂ? ಇದರ ಅರ್ಥ ಪಾ. ವೆಂ. ರವರು ತಿಳಿಸಿರುವಂತೆ ಅನಿಷ | ಸೂಚಕವೆ? ಅಳಗಂಚಿ -ಎಂ. ಡಿ. ನಂಜುಂಡಸ್ಥಾವಿಂ ಓದುಗ ಶ್ರೀ ನಂಜುಂಡಸ್ವಾಮಿಯವರು ಹೇಳುವ ಗಂಡಾ ಎಂಬುದಕ್ಕೆ ಮಂತ್ರಿಸಿ ಮುಂಗೈ, ತೋಳು ಅಥವಾ ಕೊರಳಲ್ಲಿ ಕಾಣುವ ಕಟ್ಟುವ ಕಾಪು, ದೋರ (ದಾರ) ರಕ್ಷೆ, ರಾಖಿ, ಕಂಕಣ ಇತ್ಯಾದಿಯೆಂದರ್ಥ. ಅದು ಒಂದರಿ ತರಹದ ದೀಕ್ಷಾ ಗ್ರಹಣದ ಸಂಕೇತವೂ ಹೌದಂ. ಸಂಗೀತ ಗುರುಗಳು ತಮ್ಮ ಸಂಪ್ರದಾಯಂದ ನಿಷ್ಠ ಪರಿಣಿತ ಶಿಷ್ಯರಿಗೆ ಸಾರ್ವಜನಿಕವಾಗಿ ಗಂಡಾ ಕಟ್ಟಿ ತವ್ಮ್ಮಿ ಶಿಷ್ಯ ಎಂದು ಸ್ವೀಕರಿಸುತ್ತಾರೆ. ಈ ಶಬ್ದ ಹಿಂದಿ ಮರಾಠಿಗಳಲ್ಲಿದೆ. ಕನ್ನಡಕ್ಕೆ ಮರಾಠಿಯಿಂದ ಬಂದಂತಿದೆ. ಆದರೆ ವಂರಾಠಿ ವ್ಯತ್ಪತ್ತಿಕೋಶದ ಡಾ. ಕುಲಕರ್ಣಿಯವರಿಗೆ ಅದರ ಮೂಲದ ಬಗ್ಗೆ ಸಂದೇಹವಿದೆ. ಅದು ದ್ರಾವಿಡ ಅಥವಾ ಅನ ದೇಶ್ಯವಿರಬಹುದೆಂದಂ . ಅನಂಮಾನಿಸುತ್ತಾರೆ. ನನಗನಿಸುವ ಪ್ರಕಾರ ಗಂಡಾ ಮೂಲ ಶೋಧಕ್ಕೆ ಅಷ್ಟು ದೂರ ಹೋಗಬೇಕಿಲ್ಲ. ಸಂಸ್ಕೃತ ಗ್ರಥ್‌ (ಕಟ್ಟು, ಗಂಟು ಹಾಕು ಇತ್ಯಾದಿ) ಧಾತುವಿನಿಂದ ಹುಟ್ಟಿದ ಗ್ರಂಥ, ಗ್ರಂಥಿ, ಗ್ರಂಥಿಕ ಇತ್ಯಾದಿ ಪದಗಳಲ್ಲಿ ಗಂಡಾದ ಮೂಲ ಇರಬೇಕಂ. ಕನ್ನಡ ಗಂಟು ಗ್ರಂಥಿಯಂದೇ ತದ್ಭವ. ಜನಿವಾರದ ಗಂಟನ್ನಿ ಗ್ರಂಥಿಯೆನ್ನ ಲಾಗುತ್ತಿದೆ. ಅಂತೆಯೇ ಕೈಗೆ ದೀಕ್ಷಾ ಚಿಹ್ನವಾದ ದಾರ ಬಿಗಿದು ಗಂಟಂ ಹಾಕಂವುದೇ ಗಂಡಾ ಇರಬೇಕು. "ರ'ಕಾರ ಸನ್ನಿಧಾನದಲ್ಲಿರುವ "ತ' ವರ್ಗಾಕ್ಷರಗಳು “ಟ' ವರ್ಗಕ್ಕೆ ತಿರುಗುವುದು. ಸಾಮಾನ್ಯ ಲಕ್ಷಣ. ವಾಗಿದೆ. ಧಾರವಾಡ -ಪಾವೆಂ. ದೊಡ್ಡ ವ್ಯಕ್ತಿ | ನವೆಂಬರ್‌ "ಕಸ್ತೂರಿ'ಯಲ್ಲಿ ಪ್ರಕಟವಾದ ೪ ಕಸ್ತೂರಿ, ಡಿಸೆಂಬರ್‌ ೧೯೮೭ ಹ್‌ 3 ಶ್ರೀ ಬಿ. ಕೆ. ದಾಸಪ್ಪನವರನ್ನಿೀ ಕುರಿತು ಮುರಳೀಧರ ಖಜಾನೆಯವರ ಲೇಖನ ಓದಿದೆ. ಮೈಸೂರು ಬ್ಯಾಂಕಿನ ಕಾಗದ ನಗರ ಶಾಖೆ ಯಲ್ಲಿ ಕೆಲಸ ಮಾಡುತ್ತಿರುವ ನಾನು ದಾಸಪ್ಪನವ ರನ್ನು ವಾರದಲ್ಲಿ ಒಂದು ಸಾರಿಯಾದರೂ ಸಂಧಿಸುತ್ತೇನೆ. ಅವರಿಗಿಂತ ಐವತ್ರ್ತೂ ವರ್ಷ ಗಳಿಗೂ ಮಿಕ್ಕು ಸಣ್ಣವನಾದ ನನಗೆ ಅವರು “ಗುಡ್‌ ಮಾರ್ನಿಂಗ್‌, ಸರ್‌' ಎಂದೇ ಹೇಳುತ್ತ ಒಳಬರುವುದು ವಾಡಿಕೆ. ನಮ್ಮ ಶಾಖೆಯಲ್ಲಿ ಸರ್‌ ಎಂ. ವಿ. ದಿನಾಚ ರಣೆ ಸಂದರ್ಭಕ್ಕೆ ಅವರು ಮುಖ್ಯ ಅತಿಥಿಯಾಗಿ ಬಂದಿದ್ದರು. ಅವರ ಕಚೇರಿಯಿಂದ ಬ್ಯಾಂಕಿಗೆ ಬರಂವುದಕ್ಕಾಗಲಿ, ಮತ್ತು ಬ್ಯಾಂಕಿನಿಂದ ಮನೆಗೆ ಹೋಗುವುದಕ್ಕಾಗಲೀ ನಮ್ಮ ಸೂ ಟಿರಂಗಳನು 3 ನಿರಾಕರಿಸಿಬಿಟ ರು. ಅತಿಥಿ ಭಾಷಣವನ್ನು ಕುಳಿತು ಕೊಂಡೇ ಮಾಡಲು ಕೇಳಿಕೊಂಡಾಗಲೂ ನಯ ವಾಗಿ ನಿರಾಕರಿಸಿ ಸುಮಾರು ಒಂದು ಗಂಟೆ ನಿಂತೇ ಮಾತನಾಡಿದರು. ಇಂಥ ಸ್ನೇಹಪರ, ಸರಳ, ಶಿಸ್ತಿನ ವ್ಯಕ್ತಿಯ ಕುರಿತು “ಕಸ್ತೂರಿ' ಪ್ರಕಟಿಸಿರುವುದು ಸಂತೋ* ಷದ ವಿಚಾರ. ಶಿವಮೊಗ್ಗ -ಎನ್‌, ಎಂ. ಕೃಷ್ಣ ಮೂರ್ತಿ “ವಣಕ್ಕಂ' ಮೂಲ ನವೆಂಬರ್‌ ತಿಂಗಳ `ಕಸ್ತೂರಿ'ಯಲ್ಲಿ ಪದಾರ್ಥ ಚಿಂತಾಮಣಿಯಲ್ಲಿ “ವಣಕ್ಕಂ' ಪದದ ವಿವರಣೆ ಕೊಡುವಾಗ ಪಾ. ವೆಂ. ಅವರು ಸ್ವಲ್ಪ ತಪ್ಪಿ ದ್ಹಾರೆ: "ವಣಕ್ಕಂ' ಪದ ಕನ್ನಡಿಗರಿಗೆ ಪರಿಚಯವಾಗಿ ರುವುದು ಮಲೆಯಾಳಿಗಳ ಸಂಪರ್ಕದಿಂದ ಅಲ್ಲ. “ವಣಕ್ಕಂ' ಬಳಸುವವರು ತಮಿಳು ಭಾಷೆಯ ಜನ. ಮಲಯಾಳಿಗಳು ಪರಸ್ಪರ “ನಮಸಾ ರಂ” ಎಂದೇ ಹೇಳಿಕೊಳ್ಳುತ್ತಾರೆ. ಮಲಯಾಳಂನಲ್ಲಿ ಅಭಿವಾದನಂ ಎಂಬ ಪದಕ್ಕೆ ಶುಭಾಶಯ, ಶುಭಾ ಶಂಸೆ, ಶುಭ ಹಾರೈಕೆ ಎಂಬ ಅರ್ಥವ್ಯಾಪ್ತಿಯಿದೆ. “ವಣಕ್ಕಂ' ಪದದ ಬಳಕೆ ದ್ರಾವಿಡ ಮೂಲದ್ದಾ ದರೂ ಅದನ್ನು ಮಲಯಾಳಂ ಆಡು ಭಾಷಿ ತನ್ನದಾಗಿಸಿಕೊಂಡಿಲ್ಲ. ಆದರೆ ದೇವರಿಗೆ ನಮಿಸು ದ್ಯಾ ಮಂಂತಾದ ಪದಪ್ರಯೋಗಗಳಲ್ಲಿ "ವಣಜಂಗ' (ನಮಿಸಂ) ಎಂದು ಪುಸ್ತಕದ ಭಾಷೆಗಳಲ್ಲಿ, ಅದೂ ಬಲಂ ವಿರಳವಾಗಿ, ಆ ಪದ ಕಂಡುಬರಂತ್ತದೆ. ಹೊಸಂಗಡಿ (ದ.ಕ.) -ಡಾ. ಅಶೋಕ್‌ ಕುಮಾರ್‌ ' ಮಾಳವಾಡ-ಬಂದು ಚಿಂತನೆ ಸ. ಸ. ಮಾಳವಾಡರ ಜೀವನದ ಹೃದಯಂಂ- ಗಮ ನಿರೂಪಣೆ ನೀಡಿದ ಲೇಖಕ “ಚೆಂಪಾ'ರವ ರಿಗೆ ವಂದನೆ. ಮಾಳವಾಡರ ಜೊತೆಗೆ ತಾವು ಹಂಚಿಕೊಂಡ ವೈಡಂಬಿಕ, ವೈಚಾರಿಕ ಹಾಗೂ ಮಾನಸಿಕವಾದ ಅಪೂರ್ವ ವಿಷಯಗಳನ್ನು ಲೇಖ ಕರು ಓದುಗರೆದಂರು ಇಟ್ಟಿದ್ದಾರೆ. ಪ್ರಸ್ತಾತ ಸಮಾಜಕ್ಕೆ ಮಾಳವಾಡರಂಥ ಪ್ರಮುಖ ವ್ಯಕ್ತಿ ದಾರಿ ದೀವಿಗೆಯಂತೆ ಎಂದು ಲೇಖನ ಸಾಬೀತಂ ಪಡಿಸಿತು. ಲಬುರ್ಗಿ -ವಿದ್ಯಾಸಾಗರ ಕುಕ್ಕುಂದಾ ವಿಜ್ಞಾನ-ದರ್ಶನ ಭೇದ... ಅಕ್ಟೋಬರ್‌ ಸಂಚಿಕೆಯಲ್ಲಿಯ “ಆರ್‌. ಎಸ್‌, ಇನಾವಂದಾರ' ಲೇಖನದ ಬಗ್ಗೆ ಒಂದು ಸಂದೇಹ: -» ೧೯೫೦ರಲ್ಲಿ ಮೂರು ಗಂಟೆ ಕಾಲ ಮಾತಾಡಿದ ಇನಾವಂದಾರರು ವಿಜ್ಞ್ಞಾನ-ದರ್ಶನಗಳಲ್ಲಿ ಭೇದ ವಿಲ್ಲ ಎಂಬುದನ್ನು ತಿಳಿಸಿದರೆಂದಿದೆ. ಆದರೆ ಇದು ಎಷ್ಟು ಸರಿ? ಅಥವಾ ಆಂಶಿಕವಾಗಿ ಸತ್ಯವೆಂದು ದನ್ನು ಇಟ್ಟು ಕೊಳ್ಳಬೇಕೆ? ನಾನು ತಿಳಿದ ಮಟ್ಟಿಗೆ ಈತನಕ ವೈಜ್ಞಾನಿಕ ವಾಗಿ ಆದ ತೀರ್ಮಾನಗಳಿಗೂ ಪ್ರಾಚೀನ ಸಿದ್ಧಾಂತಗಳಿಗೂ ಸಂಬಂಧ ಲ್ಲಿಸುವುದು ಸರ್ವಥಾ ಸಾಧ್ಯವಾಗದು. ಚುಂಚನಹಳ್ಳಿ -ಬಿ. ಎಸ್‌. ಶ್ರೀನಿವಾಸಾಚಾರ್ಯ ವಾಸ್ತವ ಕಥೆ ಅಕ್ಟೋಬರ್‌ "ಕಸ್ತೂರಿ'ಯಲ್ಲಿ ಪ್ರಕಟವಾದ ನಾ. ಡಿಸೋಜರ ಕಥೆ “ಅವರವರ ನಂಬಿಕೆ” ಶೇಂದಿ ವ್ಯವಹಾರದ ವಾಸ್ತವಿಕ ಚಿತ್ರಣ. ಈ ವ್ಯವಹಾರದ ವಾಸ್ತವಿಕ ಧಂದೆಗಳ ಬಗ್ಗೆ ಅರಿವು 4 ಮೂಡಿಸುವಲ್ಲಿ ಸಹಕಾರಿಯಾಗಿದೆ. ಕ ಅರಂತೋಡು (ದ,ಕ.) -ಶೇಖರ ಅರಂತೋಡು ಕಷ್ಟಾ ವರ್ಷ: ೩೨ ಡಿಸೆಂಬರ್‌, ೧೯೮೭ ಸಂಚಿಕೆ : ೪ ಟ್‌ ಮಾತೆಯರಲ್ಲಿ ವಾತ್ಸಲ್ಯ ರಾಜೇಶ್ವರಿ, ಇಂದಾಜೆ ಪೂರಿತ ಹೃದಯವಿರುತ್ತದೆ. ಅಂತೆಯೇ ಮಹಾಪುರುಷರಲ್ಲೂ ಇಂಥ ಗಂಣ ಅಡಕ ಫಟನೆಯೆ ಸಾಕ್ಷಿ. ರಾತ್ರಿ ಸುಮಾರು ಒಂದರಿ ವಾಗಿರುತ್ತದೆ ಎನ್ನುವುದಕ್ಕೆ ಸ್ವಾಮಿ ವಿವೇಕಾ ಗಂಟೆಯ ಹೊತ್ತಿನಲ್ಲಿ ಹಠಾತ್ತಾಗಿ ನಿದ್ರೆಯಿಂಂದೆದ್ದ ನಂದರಂ ಬೇಲೂರಂ ಮಠದಲ್ಲಿದ್ದಾಗ ನಡೆದ ಈ ಸ್ವಾಮೀಜಿ ತಮ್ಮ ಕೋಣೆಯ ಹೊರಗಡೆ NEE, SS ಸ ಕಸ್ತೂರಿ, ಡಿಸೆಂಬರ್‌ ೧೯೮೭ § ವರಾಂಡದಲ್ಲಿ ಶತಪಥ ಹಾಕುತ್ತಿದ್ದರು. ಇದ. ಸಮೀಪ ಭೂಕಂಪವಾಗಿ ಸಹಸ್ರಾವಧಿ ಜನರಃ ಎ ರಿಂದ ಚಕಿತಗೊಂಡ ಶ್ರೀರಾಮಕೃಷ ರ ಇನ್ನೊಬ್ಬ ಅಸುನೀಗಿದ್ದರಂ. ಪ್ರಾಣೋತ್ಕ,ಮಣ ಕಾಲದಲ್ಲಿ ಶಿಷ್ಯರಾದ. ಸ್ವಾಮಿ ವಿಜ್ಞಾನಾನಂದರು, ಅವರ ಆರ್ತನಾದದ ಸ್ಪಂದನವನ್ನು ವಿವೇಕಾ- “ಸ್ವಾಮಿಗಳೇ, ನಿದ್ರೆ ಬರಲಿಲ್ಲವೇ?” ಎಂದಂ ನಂದರ ಮಾತೃಹೃದಯ ರಂತಿಸಿತ್ತು. ಪ್ರಶ್ನಿಸಿದಾಗ ವಿವೇಕಾನಂದರು, “ನಿದ್ರೆ ಬಂದಿತ್ತು. ಸಾಮಾನ್ಯ ಶಾಯಿಯೊಬ ಳು ತನ್ನ ಪ್ರೀತಿಪಾತ್ರರ ಆದರೆ ಒಂದು ಗಂಟಿಯ ಹಿಂದೆ ಅನೇಕರಂ ಮಕ್ಕಳೆ ನೋ "ವನ್ನ ಷ್ಟ ಕೆಲವೊಮ್ಮೆ ಅನುಭವಿಸ ಅತ್ಯಂತ ಸಂಕಟದಿಂದ ಆರ್ತನಾದ ಮಾಡಿದಂತೆ ಬಲ್ಲಳಂ. ಆದ ಮ ಪಡೆದರ ಕೇಳಿಸಿ ಎಚ್ಚರವಾಯಿಂತು,” ಎಂದರಂ. ನಿಸಾ ರತರ ಪರಾಕಾಷ್ಠೆಗೇರಿದ ಮಹಾತ್ಮರು, ಇದೇನು ವಿಚಿತ್ರ ಎಂದು ವಿಜ್ಞಾನಾನಂದಜೀ ಕಷ್ಟ ಸಹಿಷ್ಣು ಗಳಾಗಿ ಅಪಾರ ತ್ಯಾಗದಿಂದ ಜೀವಿ ತಮ್ಮ ಕೊಠಡಿಗೆ ತೆರಳಿದರಂ. ಮರಂದಿನ ಪತ್ರಿಕೆ ಗಳ ದುಃಖ "ದೊರ ಮಾಡಲರಿ ಅಹರ್ನಿ ಶಿ ದುಡಿ- ಯಲ್ಲಿ ಬಂದ ವರದಿ ಹೀಗಿತ್ತು ಸಾವಿರಾರು ಯುವವರು ಲೋಕದ ದುಃಖವನ್ನು ಎಲ್ಲಾ ಮೈಲು ದೂರದ ಭೂಮಧ್ಯ ಸಮುದ್ರದ ಸ್ಥಿತಿಯಲ್ಲೂ ತಿಳಿಯಬಲ್ಲರು. ಸೆ (ಸಂಗ್ರಹ) NNN NNN ನಿಮಗೆ ಈ ನಮಿಸಿ ಗಳಿವು] ಕ್ಯ ಸರ್ಣ, ಗ್ಯಾಸ್‌ (ವಾಯು) ಉಂಟಾಗುವುದು. ತೇಗುವುದು ಓಬದ್ದ ತೆ. ಹಸಿವು ಇಲ್ಲ ರುವುದು ಎಷ್ಟು ತಿಂದರೂ ಸಾಕಾಗವದಿರುವುದು. ಹಗಲಿನಲ್ಲಿ ತೂಕಡಿಸುವುದು, ದಣಿವು ಏದುಸಿರು ಬಿಡುವುದು, ಆಲ ಗಿದ್ದೇಗ. ಹೊ ಇಟ್ಟಿಯಲ್ಲಿ ೮೨ ಆಹಾರ ತೆಗೆದುಕೊಂಡೊಡನೆಯ "ವು. ಆಗಾಗ ಮಲವಿಸರ್ಜನೆ ಮಾಡಬೇಕೆಂದೆನಿ ದಲ್ಲಿ ಸುವುದು. ಮಲ ೩ತ್ತಾಕಾರ್ತಕೊಳುತ್ತ ಒಓಕರಿಕೆ ಬರುವಂತಿರುವುದು. ಬಾದಿ ರುಚಿ ಇಲ್ಲದಿರುವುದು, ಉಸಿರುಕಟಿ ಸೃದಂತಾಗುವುದು ಪಕ್ಕಗಳಲ್ಲಿ ಹುತ್ತ ಸಂದಿಗಳಲ್ಲಿ ತೀವ್ರ ನೋವು, ಶಿ: ಭಾರವಾಗಿರುವುದು ಹೊಟಿ ೪ದಿಕೊಂಡಿರುವುದು ನಿ-ರುತಾಕಾ ಅನೀಮಿಯ (ಬಿಳಿಚಿಕೊ ಜು ಕೆಮ್ಮು ಶಾರೀರಕ ಆಯಾಸ ಇತ್ಯಾದಿಗಳ ಸಮ ಸೈಗಳನ್ನು ``ಗ್ಯಾಸ್ಟೊಜನ್‌ ಪುಹರಿಸುತ್ತದೆ ಇದ ು ಪೌಡರ್‌" ಮತ್ತು ಕ್ಯಾಪ್ಟೂಲ್‌ ರೂಪದಲಿ ಡೌ ದಲ್ಲಿರುವ ಳ್ಳುವುಮ) ಎದೆಯಲ್ಲಿ ಕಫ ಸೇರಿರುವುದು ಪ್ರಭಾವತಾಲಿ ಆಯುರ್ವೇದೀಯ ಗಜ ಬೀಯ ) 8ನ ಹರ್ಯಾಣ ಸರ್ಕಾರಾ ಗಾ ರ್ನಾಟಕಕ್ಕೆ ವಿತರಕರು: ಮೆಸರ್ಸ್‌ ವೆಂಕಟೇಶ್ವರ ಏಜನಿ ನೈಸ್‌ ಕಂ MANGALAM ಮ ವಿ. ನ ನಿಯತ ಗು ರೊಡ್‌ ಬೆಂಗಳೂರು 560 053. ಟೆಲಿಫೋನ್‌ ನಂ: 74207 PHARMACEUTICALS ಹ ಡ್ಟ್ರೀಜ ಈಗ ಕೊಲ್ಲಿ ರಾಷ್ಟ್ರವಾದ ಮಸ್ಕಾಟ್‌ನಲ್ಲಿ ಯೂ ದೊರೆಯುತ ದೆ. AND-LABORATORKES, ಮೆಸರ್ಸ್‌ ಇಬಿನ್‌ಸಿನಾ ೧ y ಫಾರ್ಮಸಿ, ಪೋಲೀಸ್‌ ಸ್ಟೇಷನ್‌ ಸಮೀಐ ರವಿ. ಫೋನ್‌ ನಂ 722582 ಎ ಕೆಟ್‌, ಸಮಾಜ ಸೇವೆ ಹಾಗೂ ಉದ್ಯಮ ಖು ವಲಯಗಳಲ್ಲಿ ಹೆಸರು ಮಾಡಿದ ವಿಜಯ ಮರ್ಚಂಟ್‌ ಮೊನ್ನೆ ಅಕ್ಟೋಬರ್‌ ಇಪ್ಪತ್ತೈದ ರಂದು ಬೆಳಿಗ್ಗೆ ನಮ್ಮನ ನ ಗಲಿ" ಹೋದರು. ಐದ. ನೆಯ ಸಲ ಆದ ಹ [ದಯಾಘಾತವನ್ನು ತಡೆದು ಕೊಳ್ಳುವುದು ಆವರಿಂದಾಗಲಿಲ್ಲ. ಹದಿನೇಳು ವರಂಷಗಳ ಹಿಂದೆ, ಅವರು ಮರಿಂಬಂಯಿರಿ ಮಹಾನಗರದ ಶರೀಫರಾಗಿದ್ದಾಗ ಪ್ರಥಮ ಸಲ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಆ ನಂತರ ಚಿಕ್ಕ ಪುಟ್ಟ ಪ್ರಮಾಣದಲ್ಲಿ ಹೃದಯಾ ಘಾತಗಳು ಸಂಭವಿಸಿದ್ದರೂ ಧೈರ್ಯದಿಂದ ಹಾಗೂ ಸಮಯೋಚಿತ ಉಪಚಾರದಿಂದ ಅವರಂ ಹೃದಯಕ್ರಿಯೆಯ ಮೇಲೆ ಹತೋಟಿಯಂನಕ್ನಿ ಸಂಪಾದಿಸಿದ್ದ ರು. ಮರಣದ ಸವಂಯದಲ್ಲಿ ಪತ್ನಿ ಚಂದ್ರಪ್ಪ ಭಾ ಮಗಳು ಅದಿತಿ ಸಂತಾನಂ ಮಂಗ ಅಮರ ಅವರು ವಿಜಯಮರ್ಚಂಟರ ಸ ಹಿಂದಿನ ರಾತ್ರಿ ಹೃದಯಾಘಾತ ಸ ಸಂಭವಿಸಿದಾ ಅವರನಲ್ನಿ ಭಾಟಿಯಾ ಆಸ್ಪತ್ರೆಗೆ ರ! ಮರುದಿವಸ ಬೆಳಿಗ್ಗೆ ತಮ್ಮ ೭೬ನೆಯ ವಯಂಸ್ಸಿ ಲ್ಲಿ ಅವರು ಕೊನೆಯು: ಒರು ಎಳೆದರು, ಪ ಪ್ರಸಿದ್ಧಿ, ಸ್ಯ ಡಂಭಾಚಾರಗಳಿಂದ ವಿಜಯ ಮರ್ಚಂಟ್‌ ಬಹು ದೂರ. ತವ್ಮೂ ಮರಣದ ನಂತರ ಎರಡಂ ಗಂಟೆಯಂ ಒಳಗಾಗಿ ಸಾಯಿಂನ್‌ ದಲ್ಲಿರುವ ವಿದ್ಯುತ್‌ ಚಿತಾಯಂತ್ರದ ಮಂಖಾಂ- ವಿಜಯ ಮರ್ಚಂಟ್‌ ತರ ತಮ್ಮ ಅಂತ್ಯಸಂಸ್ಕಾರವಾಗಬೇಕೆಂದಂ ಅವರು ತವ್ಮ್ಮ ಕುಟುಂಬದವರಿಗೆ ಹೇಳಿದ್ದರು. ತಮಗೆ ಯಾವ ರೀತಿಯ ಶ್ರದ್ಧಾ ೦ಜಲಿ, ಹದಯವಂತ ಭಾವಾಂಜಲಿ, ಜನರ ಅನಂಕಂಪ ಬೇಡವೆಂದಿ- ಲ ಸ ದ್ದರು. ಇಷ್ಟೇ ಅಲ್ಲ, ತಾವು ಸತ್ತ ನಂತರ ¢ ಪಾಪಾ ಯಾವ ಧರ್ಮಕ್ರಿಯೆಯೂ ಜರುಗಕೂಡದೆಂದೂ ಜ್‌ ರಿ ಆದೇಶಿಸಿದ್ದರಂ. ತಮ್ಮ ಮರಣದ ನಂತರ ಕಣರ್ಲಿಗಳ ನ್ನ್ನ ದಾನ ಮಾಡಬೇಕೆಂದು ಹೇಳಿಟ್ಟಿ ದ್ದರು. ಅವರ ಇಚ್ಛೆ ಯಂತೆ ಯಾವ ಪ್ರಚಾರ ಗದ ಲ, ಆಡಂಬರವಿಲ್ಲಿದೇ ನಾಲ್ಕು ಗಂಟೆಗಳೂ- ಛಳಗಾಗಿ ಸಾಯಿನ್‌ ರಂದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ಜರಂಗಿತಂ. ವಿಜಯ ವಂರ್ಚಂಟರ ಅಂತಿಮ ದರ್ಶನ ಪಡೆಯಲು ಮಹಾನಗರದ ವಸಂತ ಕಲಕೋಟಿ ಕ್ರಿಕೆಟ್‌ ಖ್ಯಾತ ಪಟುಗಳು, ಸಮಾಜ ಸೇವಕರಂ ೭ EE ೮ ಕಸ್ತೂರಿ, ಡಿಸೆಂಬರ್‌ ೧೯೮೭ ~ ರಾಜಕಾರಣಿಗಳು, ಮೇಯರ್‌, ಶರೀಫ, ಉದ್ಯೋಗಪತಿಗಳಂ ಪೆಡ್ಡಾರ ರೋಡಿನಲ್ಲಿರುವ ಮರ್ಚಂಟ್‌ರ ನಿವಾಸ “ಮೇವಾಡ್‌”ಗೆ ತೆರಳಿ ಶೃದ್ಧಾಂಜಲಿ ಸಲ್ಲಿಸಿದರು. ಭಾರತದ ರಾಷ್ಟ್ರಪತಿ ವೆಂಕಟರಾಮನ್‌, ಉಪರಾಷ್ಟ್ರಪತಿ ಡಾ. ಶಂಕರ ದಯಾಲ ಶರ್ಮಾ, ಪ್ರಧಾನ ಮಂತ್ರಿ ರಾಜೀವ ಗಾಂಧಿ, ಮಹಾರಾಷ್ಟ್ರದ ಮುಖ್ಯವಂಂತ್ರಿ ಶಂಕರ ರಾವ್‌ ಚವ್ನಾಣರಷ್ಟೇ ಅಲ್ಲ, ಹಲವು ರಾಷ್ಟ್ರ ಗಳ ಖ್ಯಾತ ಆಟಗಾರರಂ, ಸಮಾಜ ಸೇವಾ ಮುಖಂಡರಂ ಹಾಗೂ ಉದ್ಯಮಿಗಳು ದಿವಂಗತರ ಕುಟಂಂಬಕೆ ಖೆ ಶೋಕ ಸಂದೇಶ ಕಳುಹಿಸಿದ್ದಾರೆ. ಭಾರತ - ಪಾಕಿಸ್ತಾನಗಳಲ್ಲಿ ನಡೆಯುತ್ತಿದ್ದ ರಿಲಾಯನ್ಸ್‌ ವಿಶ್ವ ಕಪ್‌ ಕ್ರಿಕೆಟ್‌ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿದ್ದ ಎಂಟರ ರಾಷ್ಟ್ರಗಳ ಖ್ಯಾತ ಕ್ರಿಕೆಟ್‌ ಆಟಗಾರರು ಮರ್ಚಂಟ್‌ರ ಸಾಧನೆಗಳನ್ನು ನೆನೆದು ಶೃದ್ಧಾಂ- ಜಲಿಗಳನ್ನು ಸಲ್ಲಿಸಿದರು. ಕೆಲವು ದಿವಸಗಳಿಂದ ವ್ಯಾಧಿಯಿಂದ ಬಳಲುತ್ತಿದ್ದ ಮರ್ಚಂಟ್‌ ಅಕ್ಟೋ ಬರ್‌ ೧೨ರಂದು ತಮ್ಮ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲೂ ಭಾಗವಹಿಸಲಿಲ್ಲ. ಪ್ರತಿ ವರಂಪ ತಮ್ಮ ಹುಟ್ಟು ಹಬ್ಬದಂದು, ತಮ್ಮ ಹಿಂದುಸ್ತಾನ ಮಿಲ್ಸ್‌ ನಲ್ಲಿ ಅಂಗವಿಕಲರ ಮದುವೆ ಗಳನ್ನು ಜರಂಗಿಸಂವುದಂ ವಾಡಿಕೆ. ಇವರಂ ೧೯೧೧ರ ಅಕ್ಟೋಬರ್‌ ಹನ್ನೆರಡ ರಂದಂ ಮರಿಂಬಯಿಯಲ್ಲಿ ಖ್ಯಾತ ಉದ್ಯಮಿ ಗಳಾದ ಥ್ಯಾಕರಸೀ ಕುಟುಂಬದಲ್ಲಿ ಜನಿಸಿದರು. ೧೯೩೨ರಲ್ಲಿ ಸಿಡೆನ್ಹ್ಯಾಮ್‌ ಕಾಲೇಜಿನಿಂದ ಬಿ. ಕಾಂ. ಪರೀಕ್ಷೆ ಪಾಸಾದರು. ಶಾಲೆಯಲ್ಲಿ ಓದುತ್ತಿರುವಾಗಲೇ ಕ್ರಿಕೆಟ್‌ ಹಾಗೂ ಟೆನ್ನಿಸ್‌ ಆಟಗಳಲ್ಲಿ ವಿಶೇಷ ಆಸಕ್ತಿ. ೧೯೨೯ರಿಂದ ೧೯೪೫ರ ಅವಧಿಯಲ್ಲಿ Quadrangular 26118780187 ಕ್ರಿಕೆಟ್‌ ಟೂರ್ನಾಮೆಂಟಿನಲ್ಲಿ ಭಾಗವಹಿಸಿ ೧೯೮೦ ಓಟಗಳನ್ನು ಸಂಪಾ.. ದಿಸಿದರಂ, ಪ್ರತಿ ಆಟಕ್ಕೆ ಅವರದು ೧೦೦ ಓಟಗಳ ಸರಾಸರಿ ಇದೆ, ಅದರಂತೆ ೧೯೩೪ ರಿಂದ ೧೯೫೧ರವರೆಗೆ ರಣಜಿ ಟ್ರಾಫಿ ಕ್ರಿಕೆಟ್‌ ಟೂರ್ನಾಮೆಂಟುಗಳಲ್ಲಿ ಭಾಗವಹಿಸಿ a ಮುಂಬಯಿಂ: ತಂಡವನ್ನು ಪ್ರತಿನಿಧಿಸಿ ಒಟ್ಟು ೩೫೦೦ ಓಟಗಳನ್ನು ಸಂಪಾದಿಸಿ ಪ್ರತಿ ಆಟದಲ್ಲಿ ಸರಾಸರಿ ೯೮ ಓಟಗಳನ್ನು ಪಡೆದರು. ೧೯೩೬ರಲ್ಲಿ ಮೊಟ್ಟಮೊದಲು ಭಾರತೀಯ ಕ್ರಿಕೆಟ್‌ ತಂಡದ ಪ್ರತಿನಿಧಿಯಾಗಿ ಇಂಗ್ಲಂಡನ್ನು ಸಂದ ರ್ಶಿಸಿ ಆ ವರುಷದ ನಿರ್ಣಾಯಕ ಪಂದ್ಯಗಳಲ್ಲಿ ೧೭೧ ಓಟಗಳನ್ನು ಪಡೆದರು. ನಿರ್ಣಾಯಕ ಪಂದ್ಯಗಳ ಆಗಿನ ಓಟಗಳ ಸರಾಸರಿ ೫೧ ಇತ್ತು, ಮರ್ಚಂಟ್‌ ಸರಾಸರಿಯಲ್ಲಿ ನಾಲ್ಕನೆಯ ಸ್ಥಾನ ದೊರಕಿಸಿದ್ದರಂ. ೧೯೪೬ರಲ್ಲಿ ಪುನಃ ಭಾರತೀಯ ಕ್ರಿಕೆಟ್‌ ತಂಡದ ಉಪನಾಯಕರಾಗಿ ಇಂಗ್ಲಂಡಿಗೆ ಹೋಗಿ ಪ್ರಥಮ ದರ್ಜೆಯ ನಿರ್ಣಾಯಕ ಪಂದ್ಯಗಳಲ್ಲಿ ೨೩೦೦ ಓಟಗಳನ್ನು ಸಂಪಾದಿಸಿ ಸ್ಥಾನ ಪಡೆದರು. ತಮ್ಮ ವರುಷಗಳ ಕ್ರಿಕೆಟ್‌ ಜೀವನದಲ್ಲಿ ದರ್ಜೆಯ ಪಂದ್ಯಗಳಲ್ಲಿ ಭಾಗವಹಿಸಿ ಕ ಹನ್ನೆರಡು ಸಾವಿರಕ್ಕೂ ವಿಕ್ಕಿ ಓಟ ಗಳನ್ನು ಸಂಪಾದಿಸಿ ಸರಾಸರಿ ೭೨ ಓಟಗಳನ್ನು ಪಡೆದುದು ಅವರ ಅದು ತ ಸಾಧನೆಯ ಸಂಕೇತ. ಇದರಲ್ಲಿ ಮರ್ಚಂಟ್‌ ೪೩ ಶತಕಗಳನ್ನು ಹೊಡೆ ದಿದ್ದಾರೆ. ಪ್ರಥಮ ದರ್ಜೆಯ ನಿಣಾಯಕ ಪಂದ್ಯಗಳಲ್ಲಿ ಅವರು ಮೂರಂ ಶತಕಗಳನ್ನು ಬಾರಿಸಿದ್ದಾರೆ. ಆಗ ಬ್ರಾಡಮನ್‌ರ ನಂತರ ಪ್ರಪಂಚದಲ್ಲಿಯೇ ಅತಿ ಹೆಚ್ಚು ಓಟಗಳನ್ನು ಸಂಪಾದಿಸಿ, ಹೆಚಿ ನ ಸರಾಸರಿ ಸಾಧಿಸಿ ವಿಜಯಂ ಮರ್ಚಂಟ್‌ ದ್ವಿತೀಯ ಸ್ಥಾನದಲ್ಲಿದ್ದರಂ, ವೈಯಕ್ತಿಕ ಸಾಧನೆಗಿಂತ ತಂಡದ ಸಾಧನೆ ದೊಡ್ಡದು ಎಂದು ಅವರು ಹೇಳುತ್ತಿದ್ದರು. ಅವರಂ ಲಾಲಾ ಅಮರನಾಥ, ಮುಸ್ತಾಕ ಅಲ್ಲಿ ನವಾಬ್‌ ಆಫ್‌ ಪಟೌಡಿ (ಮನ್ಸೂರ್‌ ಅಲಿ ಪಟೌಡಿ ಅವರ ತಂದೆ) ಮೊದ ಲಾದ ಖ್ಯಾತ ಕ್ರಿಕೆಟ್‌ ಪಟುಗಳೊಂದಿಗೆ ಆಡಿ ದ್ದಾರೆ. ಅವರ ಸ್ಮರಣಶಕ್ತಿ ಅದ್ಭತ, ಕ್ರಿಕೆಟ್‌ ಆಟದ ಆರಂಭದಿಂದ ಇಲ್ಲಿಯವರೆಗೆ ಕ್ರಿಕೆಟ್‌ ಆಟವಾಡುವ ಎಲ್ಲ ದೇಶಗಳ ಆಟ ಗಾರರ, ಪಂದ್ಯಗಳ ಇತಿಹಾಸ ಸಾಧನೆಗಳನ್ನು ಆಗಿಂದಾಗ ಉಲ್ಲೇಖಿಸುತ್ತಿದ್ದರು, ಅವರು ಕ್ರಿಕೆಟ್‌ ಕಾಮೆಂಟರಿ J ಹೇಳುವ ಶೈಲಿ, ತಜ್ಞರಾಗಿ ಜಾ ಇ 4 `` ನೀಡುವ ಕ್ರಿಕೆಟ್‌ ಪಂದ್ಯದ ವಿವರಣೆ, ವಿಶ್ಲೇಷಣೆ ಟ್‌ ಗಳು ವೈಶಿಷ್ಟ್ಯಪೂರ್ಣ, ಆಟದ ನಿಯಮಾವಳಿ ಅವರಿಗೆ ಬಾಯಿಪಾಠ, ಅಂಪಾಯರನ ನಿರ್ಣಯ ಸರಿಯಿರಲಿ, ತಪ್ಪಿರಲಿ ಆದನ್ನು ನಾವು ಒಪ್ಪಿ ಕೊಳ್ಳಲೇಬೇಕು. ಕ್ರಿಕೆಟ್ಟಿನಲ್ಲಿ ವ್ಯಕ್ತಿಗಿಂತ ಶಿಸ್ತು ಮುಖ್ಯ. ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸುವ ವ್ಯಕ್ತಿಗಳು ಕೇವಲ ಆಟಗಾರರಾಗಿರದೇ ರಾಷ್ಟ್ರದ ಪ್ರತಿನಿಧಿಗಳೂ ಆಗಿರುತ್ತಾರೆ ಎಂಬುದು ಅವಶ ಆಭಿವಂತ. ವಿಜಯ ವಂರ್ಚಂಟ್‌ ಮುಂಬಯಿಯ ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ ಹಾಗೂ ಮುಂಬಯಿ ಕ್ರಿಕೆಟ್‌ ಅಸೊ-ಸಿಯೇಶನ್‌ ಕಾರ್ಯಕಾರಿ ಮಂಡಳಿಯ ಸದಸ್ಮರಾಗಿ, ಉಪಾ ಧ್ಯಕ್ಷರಾಗಿ ನಂತರ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ೧೯೬೮-೭೦ರ ಅವಧಿಯಲ್ಲಿ ಅವರಂ ಭಾರತೀಯ ಕ್ರಿಕೆಟ್‌ ಮಂಡಳಿಯ ಆಯ್ಕೆ ಸಮಿತಿಯ ಆಧ್ಯಕ್ಷರ:ಗಿ ಭಾರತೀಯ ಕ್ರಿಕೆಟ್ಟಿಗೆ ಹೊಸ ಆಯ;ಮ ನೀಡಿದರು. ಅವರ ಅಧ್ಯಕ್ಷ ತೆಯ ಸಮಯದಲ್ಲಿಯೇ ಅಜಿತ ವಾಡೇಕರರಿಗೆ ಭಾರತೀಯ ತಂಡದ ನಾಖಯಕಪಟ್ಟ ದೊರ. ಕಿದ್ದು. ಸುನೀಲ ಗಾವಸಕರರ ಪ್ರತಿಭೆಯನ್ನು ಗುರುತಿಸಿ ಭಾರತೀಯ ತಂಡದಲ್ಲಿ ಅವರಿಗೆ ಆಟವಾಡಲು ಅವಕಾಶ ಕಲ್ಪಿಸಿಕೊಟ್ಟ ಶ್ರೇಯಸ್ಸು ಮರ್ಜಂಟರಿಗೆ ಸಲ್ಲಬೇಕು. ಏಕನಾಥ ಸೋಲಕರ, ಇಂಜಿನಿಯರ್‌, ಬುಧಿ ಕುಂದರನ್‌, ಜಿ. ಆರ್‌ ವಿಶ್ವನಾಥ, ಬಿ. ಎಸ್‌. ಚಂದ್ರಶೇಖರ್‌, ವೆಂಕಟ ರಾಘವನ್‌, ಬಿಶನ"ಸಿಂಗ್‌ ಬೇಡಿ ಮುಂತಾ ದವರ ಪ್ರತಿಭೆ ಆರಳುವುದಕ್ಕೆ ಮರ್ಚಂಟರ ಸಸಕಾರ.- ಸಹಾಯ ಸಾಕಷ್ಟಿದೆ, ಆದರೂ ಮುಂಬಯಿ ಕ್ರಿಕೆಟ್‌ ಆಟಗಾರರ ಬಗೆಗೆ ಅವ ರಿಗೆ ಅಭಿಮಾನ ಹೆಚ್ಚಿತ್ತೆಂಬುದನ್ನು ಅಲ್ಲ- ಗಳೆಯುವಂತಿಲ್ಲ. ಕೇವಲ ರಾಜಕೀಯ ಉದ್ದೇಶ ದಿಂದ ನಿರ್ಮಾಣಗೊಂಡ ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್ನಿನ ವಣಖೇಡೆ ಕ್ರೀಡಾಂಗಣ ರಚನೆ ಅವರಿಗೆ ಸರಿಯೆನಿಸಲಿಲ್ಲ. ಕಾರಣ ಬ್ರೆಬೊರ್ನ್‌ ಸ್ಟೇಡಿಯಂ ಸರ್ವವಿಧದಿಂದಲೂ ಕ್ರಿಕೆಟ್‌ ಪಂದ್ಯಗಳಿಗೆ ಉತ್ತಮ ಕ್ರೀಡಾಂಗಣ ವಿರುವಾಗ ಮತ್ತೊಂದು ಕ್ರೀಡಾಂಗಣ ರಚಿಸುವ 376-2 ಫರೂಕ್‌ ವಿಜಯ ಮರ್ಚಂಟ್‌ ಹೃದಯವಂತ “ವ್ಯಾಪಾರಿ' ೯ ಅನಶ್ಶಕತೆಯಿರಲಿಲ್ಲವೆಂಬುದು ಅವರ ವಾದ ವಾಗಿತ್ತು, ಆದರೂ ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ ಮತ್ತು ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌ ಸದಸ ರಲ್ಲಿಯ ಭಿನ್ನಾಭಿ ಪ್ರಾಯಗಳನ್ನು ದೂರ ಮಾಡುವಲ್ಲಿ ಮರ್ಚಂ ಟರ ಮಧ್ಯಸ್ಥಿಕೆ ಯಶಸ್ವಿಯಾಯಿತು, ಅವರ ಅದ್ಭುತ ಸಾಧನೆಯನ್ನು ಮನ್ನಿಸಿ ೧೯೪೬ರಲ್ಲಿ ಎಂ. ಸಿ. ಸಿ. ಅವರಿಗೆ ಗೌರವ ಸದ ಸೃತ್ವ ನೀಡಿ ಸನ್ಮಾನಿಸಿತು. ಅಖಿಲ ಭಾರತ ಕ್ರೀಡಾ ಮಂಡಳಿಯ ಸದಸ್ಯರಾಗಿ ನಂತರ ಉಪಾಧ್ಯಕ್ಷರಾಗಿ ಮರ್ಚಂಟ್‌ ಹಲವು ವರುಷ ಸೇವೆ ಸಲ್ಲಿಸಿದ್ದಾರೆ. ಮರ್ಚಂಟರ ಖಾಸಗಿ ಜೀವನ ಹಾಗೂ ಸಾರ್ವಜನಿಕ ಜೀವನ ಲ್ಲಿ ವಿಶೇಷ ವ್ಯತ್ಕಾಸ ಕಾಣದು, ತಮ್ಮ ೩೯ನೆಯ ವಯಸ್ಸಿನಲ್ಲಿ ಅವರು ತಮ್ಮ ಕ್ರಿಕೆಟ್‌ ಅಭಿಮಾನಿಯಾದ ೨೫ ವಯಸ್ಸಿನ ಚಂದ್ರಪ್ರಭಾ ಶಿರೋಡಕರ ಎಂಬ ಮರಾಠಿ ಯುವತಿಯೊಂದಿಗೆ ವಿವುಹವಾದರು. ವಿಜಯ ಮರ್ಚಂಟರ ಪುತ್ರಿ ಅದಿತ್ಕಿಇಂದು ವಿಖ್ಯಾತ ಭರತ ನಾಟ್ಯ ಕಲಾವಿದೆ. ಆಕೆ ಸಂತಾನಂ ಅವರೊಂದಿಗೆ ಮದುವೆಯ ಯಾದುದು. ವಿಜಯ (ಮರ್ಚಂಟರಿಗೆ ಇಷ್ಟವಿರಲಿಲ್ಲ. ಅಂತೆಯೇ ಮಗಳು ಹಾಗೂ ಅಳಿಯರೊಂದಿಗೆ ಮರ್ಚಂಟರ ಸಂಬಂಧ ಅಷ್ಟು ಜೆ ಹಿತಕರವಾಗಿರಲಿಲ್ಲ. ಅವರ ಮಗ ಅಮರಗೆ ಈಗ ೨೮ ವಯಸ್ಸು. ತಂದೆಯ ವೃತ್ತಿಯಲ್ಲಿ ಸಹಾಯ ಮಾಡುತ್ತಿದ್ದ ಅವರಿಗೂ ಕ್ರಿಕೆಟ್‌ ಹುಚ್ಚು. ಅನಾರೋಗ್ಯದಿಂದ ಮರ್ಚಂಟ್‌ ಬಳಲುತ್ತಿರುವಾಗ ಅಮರ “ಕ್ರಿಕೆಟ್‌ ವಿಥ್‌ ವಿಜಯ ಮರ್ಚಂಟ್‌” ಕಾರ್ಯಕ್ರಮ ನಡೆಸಿ ದ್ದು ೦ಟಂ. ವಿಜಯ ಮರ್ಚಂಟ್‌ ಥ್ಯಾಕರಸೀ ಗ್ರುಪ್‌ ಉದ್ಯೋಗ ಸಮೂಹದಲ್ಲಿ ಹಿರಿಯ ಪಾಲುದಾರರು. ಅದಲ್ಲದೇ ಅವರು ಆರು ಉದ್ದಿ ಮೆ ಸಂಸ್ಥೆಗಳಲ್ಲಿ ಸಂಚಾಲಕ ಮಂಡ ಳಿಯ ಸದಸ್ಯರೂ ಆಗಿದ್ದರು. ಆಗರ್ಭ ಸಿರಿವಂತ ಕುಟುಂಬಕ್ಕೆ ಸೇರಿದ್ದರೂ ಅವರಿಗೆ ತಮ್ಮ ಸಿರಿವಂತಿಕೆ ಹಾಗೂ ವೃತ್ತಿಯ ಬಗೆಗೆ ಎಳ್ಳಷ್ಟೂ ಗರ್ವವಿದ್ದಿಲ್ಲ. ಬಡವರ ಬಗೆಗೆ, ಅಂಗ ಏಕಲರ ಬಗೆಗೆ ತುಂಬ ಪ್ರೀತಿ ಬೆಳೆಸಿಕೊಂಡಿ ೧೦ ಕಸ್ತೂರಿ, ಡಿಸೆಂಬರ್‌ ೧೯೮೭ ಮು ದ್ದ ರು. ಇತ್ತೀಚೆಗೆ ಅವರ ಕುಟುಂಬದಲ್ಲಿ ಮರ್ಚಂ- ಟರ ಚಟುವಟಿಕೆಗಳ ಬಗ್ಗೆ ಸ್ವಲ್ಪ ಭಿನ್ನಾಭಿ ಪ್ರಾಯ ಕಂಡುಬಂದಿತ್ತು. ಉದ್ಯೋಗದತ್ತ ಹೆಚ್ಚು ಗಮನ ಹರಿಸದೆ ಅಂಗವಿಕಲರ 'ಕಲ್ಮಾಣ ಕಾರ್ಯಕ್ರಮದಲ್ಲಿ ವೇಳೆ ಕಳೆಯುತ್ತಿದ್ದಾರೆಂದು ಅವರ ಕುಟುಂಬದ ಕೆಲ ಸದಸ್ಯರ ಟೀಕೆ. ಆದಕ್ಕೆ ಕಾರಣವೆಂದರೆ, ವಿಜಯ ಮರ್ಜಂಟರ ಕಂಪನಿಯ ಕಾರ್ಯಾಲಯದಲ್ಲಿ ಅಂಗವಿಕಲರ ಸಮಸ್ಯೆಗಳನು ್ನ ಅರಿತುಕೊಳ್ಳ ಲ ಪರಿಹಾರ ದೊರಕಿಸಲು ಅವರು ಒಂದು ಅಂಗ ವಿಕಲ ಕಲ್ಯಾಣ ವಿಭಾಗ ವನ್ನೇ ಆರಂಭಿಸಿದ್ದು . ೩೯ನೆಯ ವಯಸ್ಸಿ ನವರೆಗೆ ಅವರು ಕ್ರಿಕೆಟ್‌ ವಿಶ್ವದಲ್ಲಿ ತಮ್ಮ ಅದ್ವಿತೀಯ pe ಮೂಲಕ ಕ ಅದ್ಭುತಗಳನ್ನು ಸಾಧಿಸಿ- ರು. ಅವರೇ ಆಗಾಗ ಹೇಳುತ್ತಿದ್ದಂತೆ ಅದಂ pe ಮೊದಲನೆಯ ಇನಿಂಗ್ಸ್‌. ನಂತರ, ಅಂದರೆ ತಮ್ಮ ೪೦ನೆಯ ವಯಸಿ? ನಿಂದ, ಸಾಯುವ ವರೆಗೂ ಸುಮಾರು ೩೬ ವಸುಷ ಸಮಾಜ ಸೇವೆಗಾಗಿ ತಮ್ಮನ್ನು ಮೀಸಲಾಗಿಸಿರಿಕೊಂಡು ಸಾಕಷ್ಟು ಪಡೆದರು. ಸಕ್ರಿಯ ಕ್ರಿಕೆಟ್‌ ಆಟದಿಂದ ಖ್ಯಾತಿ ೂಂದಿವ ನಂತರ ಮರ್ಚಂಟ್‌ ಹಲವು ಸೇವಾ ಸಂಸೆ ಗಳಲ್ಲಿ ಅವಿಸ್ಮರಣೀಯ ವರಳಿಯ ರುವ ನಾ ್ಯಶನಲ್‌ ಅಸೋಸಿಯೇಶನ್‌ ಫಾರ್‌ ದಿ ಬ್ಲ್ಲೆ ಎಂಡ್‌ (ರಾಷಿ €- ಯ ಅಂಧ ಸೇವಾ ಸಂಸ್ಥೆ) ನಲ್ಲಿ ಮರ್ಚಂಟ್‌ ಅಧ್ಯಕ್ಷರಾಗಿ ಹಲವು ವರುಷ ಕೆಲಸ ಮಾಡಿದರು. ಇತ್ತೀಚೆಸಿ ಈ ಸಂಸ್ಥೆ ಯ ಕೆಲವು ಅಧಿಕಾರಿಗಳು ಹಾಗೂ ಸದಸ್ಯರು. ವ್ಯ ವಹಾರಗಳಲ್ಲಿ ತೊಡಗಿ- ದುದು ಹಾಗೂ ಸೇವಾಸಂಸ್ಥೆ ಯಲ್ಲಿ ಕಾರ್ಮಿಕರ ಉಗ್ರ ಆಂದೋಲನ ಆರಂಭವಾದುದು ಮರ್ಚಂ- ಟರಿಗೆ ಸರಿ ಬರಲಿಲ್ಲ. ಅಂತೆಯೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸರಳೆ ಹಾಗೂ ಪರಿಶುದ್ಧ ಜೀವನ ನಡೆಸಿದ ಮರ್ಚಂಟ ರಿಗೆ ರಾಜಕೀಯ ಎಳ್ಳ ಷ್ಟೂ ಸೇರದಂ. ಹೀಗಾಗಿ ಅವರು ರಾಜಕೀಯ. ಪಕ್ಷಗಳಿಂದ, ಧಂರೀಣ ರಿಂದ ಬಹು ದೂರವಿದ್ದ ರು. ಭಾಟಿಯಾ ಜನ ರಲ್‌ ಆಸ್ಪತ್ರೆ ಅಖಿಲ” ಭಾರತ ಅಂಗವಿಕಲರ ಕ್ರೀಡಾಮಂಡಳಿ, ವಿಕೊ ಸೀರಿಯಾ ಸ್ಕೂ ಲ್‌ ಫಾರ್‌" ದಿ ಬ್ಲ ಲಂಡ್‌ 'ಮೊದಲಾದ ಸೇವಾ ಐ t @ 2% NC ಲಸಿದಾರಿ, ಣಂ ಎ ಸಂಸ್ಥೆ ಗಳಲ್ಲಿ ಮರ್ಚಂಟ್‌ ಉಪಾಧ ೈಕ್ಷರಾಗಿ ಅಧ್ಯ! ಷೆ ರಾಗಿ' ಸೇವೆ ಸಲ್ಲಿಸಿದ್ದು ಟು, ರಾಷ್ಟ್ರೀಯ ಅಂಗ ವಿಕಲ ಸೇವಾ ಸಂಸ್ಥೆ ಯ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಚೆಂಬೂರಿನಲ್ಲಿ ಪ್ರ ಸಂಸ್ಥೆ ಒಂದು ಕೋಟಿ ರೂಪಾಯಿಗೂ ಮಿಕ್ಕಿ ಬೆಲೆ ಬಾಳುವ ಕಟ್ಟಡ ಹೊಂದಿದೆ. ಭಾರತದ ಹಲವು ರಾಜ್ಯಗಳಲ್ಲಿ ಈ ಸಂಸ್ಥೆಯ ಶ:ಖೆಗಳು ಕೆಲಸ ಮಾಡುತ್ತಿವೆ. ಕೇಂದ್ರ ಸರಕಾರ, ರಾಜ್ಯ ಸರಕಾರ ಗಳು, ಹಾಪಾಲಿಕೆಗಳು ಈ ಸಂಸ್ಥೆಗಳಿಗೆ ಧನ ಸಹಾಯ ನೀಡುತ್ತಿವೆ. ಇದಲ್ಲದೇ ಮರ್ಚಂಟರ ಧುರಿ`ಣತ್ವದ ಫಲವಾಗಿ ಸಾರ್ವಜನಿಕರು ಹಾಗೂ ಉದ್ಯಮಿಗಳು ಬಹು ದೊಡ್ಡ ಪ್ರಮಾಣ ದಲ್ಲಿ ಸಹಾಯ ಮಾಡುತ್ತಿದ್ದಾರೆ. ಹಲವು ಪರರಾಷ್ಟ ಗಳ ನಾಗರಿಕರು ಸಂಸ್ಥೆಗಳು ಮರ್ಚಂಟರ ಕಾರ್ಯಕ್ಷಮತೆ, ದಕ್ಷತೆ ಹಾಗೂ ಅಂಗವಿಕಲರ ಕಲ್ಮಾಣದ ಬಗೆಗೆ ಅವರಿಗಿದ್ದ ಅಪ್ರತಿಮ ಎಂಮತೆಗಳಿಂದ ಸ್ಪೂ ರ್ತಿಗೊಂಡು ಈ ಸಂಸ್ಥೆಗೆ ನೆರವು ನೀಡಿದ್ದಾರೆ. ದೇಶ ದಲ್ಲಿಯ ಎಲ್ಲ ಹಿರಿ ಕಿರಿಯ “ಉದ್ಕೊ €ಗ ಸಂಸ್ಥೆ ಗಳು, ಕಾರಖಾನೆಗಳ ಮಾಲಿಕರಿಗೆ, ವಿಜಯ ಮರ್ಜಂಟ್‌ ಮನವಿ ಮಾಡಿಕೊಂಡು, ಅಂಗವಿಕಲ- ರಿಗೆ ಉದ್ಯೋಗಾವಕಾಶ ಮಾಡಿಕೊಡಲು ಪ್ರಯತ್ನಿಸಿದ್ದರು. ಅಂಗವಿಕಲರನ್ನು ಭೆಟ್ಟಿಯಾಗಿ ಅವರಿಗೆ. ಮಾರ್ಗದರ್ಶನ ನೀಡಲು ಅವರು ಆಫೀಸಿನಲ್ಲಿ ಪ್ರತಿನಿತ್ಯ ಮಧ್ಯಾಹ್ನ ೪ರಿಂದ ೬ ಗಂಟೆಯವರೆಗೆ ತಮ್ಮ ಸಮಯ ವಿನಿಯೋಗಿಸು- ತ್ತಿದ್ದರು. ತಮ್ಮ ಹಿಂದುಸ್ತಾನ ಮಿಲ್ಫ್‌ ಆಶ್ರಯ ದಲ್ಲಿ ಈವರಗೆ ಮರ್ಚಂಟ್‌ ೨೦ ಅಂಗವಿಕಲರ ವಿವಾಹಗಳನ್ನು ಏರ್ಪಡಿಸಿ ಅವರಿಗೆ ಉಡುಗೊರೆ ನೀಡಿ ಆ ದಂಪತಿಗಳ ಬದುಕಿಗೆ ಹೊಸ ಆಶಾಕಿರಣ ನೀಡಿದರು. ಕಳೆದ ವರುಷ ನಾನು ವಿಜಯ ಮರ್ಚಂಟರ ಸಂದರ್ಶನ ಪಡೆಯಲು ಅವರ ಆಫೀಸಿಗೆ ಹೋದಾಗ, “ನಾನು ಸಂದರ್ಶನ ಕೊಡುವಷ್ಟು ದೊಡ್ಡ ಮನುಷ್ಯನಲ್ಲ. ನನ್ನ ಕೆಲಸ ನೋಡಬೇಕಿದ್ದರೆ ೧೨-೧೦-೧೯೮೬ರಂದು ಹಿಂದುಸ್ತಾನ ಮಿಲ್ಲಿಗೆ ಬನ್ನಿ. ಅಲ್ಲಿ ಇಬ್ಬರು ಅಂಗವಿಕಲರ ಅಂಗವಿಕಲ ದಂಪತಿಗಳು ಸುಖ ಜಿ:ವನ ನಡೆಸು Ph ಐಎಚ್‌ಪಿ ಅವರ ಉತ್ಕೃಷ್ಟ ಉತ್ಪಾದನಗಳು- ನಿಮ್ಮ ವಿವಿಧ ಆವಶ್ಟಕತೆಗಳನ್ನು ಪೂರೈಸುವುದಕ್ಕೆ ಎನಟ್‌ ಪ್ರಿ ಹ್ಯೂಮ್‌ ಪೈಪ್‌ಗಳನ್ನು ಮಾತ್ರನಲ್ಲ ಪಿಎಸ್‌ಸಿ ಪೈಪ್ಟ್‌, ಹ್ಯೂಮ್‌ ಸ್ಟೀಲ್‌ ಪೈಪ್ಟ್‌, ಓಎಸ್‌ ಸಿ ಸ್ಲೀಪರ್ಸ್‌ ಇವುಗಳನ್ನೂ, “ದಾಟರ್‌ ಬ್ಯಾಂಕ್ಸ್‌, ಸ್ಕಾ ನಿಟೆಂ ನಾಯಿ ಟ್ಸ್‌, ಸ್ಟ ಕ್‌ ಬಾ ಕ್ಸ್‌, K ಸಿಂಟ್ರ ಕ್ಯಾ ಬಿನ್ಸ್‌, ಗಲಫೋನ್‌ ಬೂತ್‌, ಪಂಪ್‌ "ಸೆಸ್‌, ದಾಟ್‌ ಮ್ಯಾ ನ್‌ ಟೆನ್‌, ಡಸ್‌ "ಬನ್ಸ್‌ "ತ್ಯಾ ದಿ ವ್ಕಾ ವೇ ಶ್ರೇಣಿಯ ಕಾಂಕ್ರೀಟ್‌ ಉತ್ಪಾದನೆಗಳನ್ನೂ ಸಿದ್ಧಗೊಳಿಸುತ್ತ ಜೆ ತೇವ ಮತ್ತು. ನೀರು ಇದ್ದಗಳ ಬಲವನ್ನು ಹೆಚ್ಚಿಸುತ್ತವೆ. ಇವುಗಳ ಬೆಲೆ ಕೂಡ ಮಿತವ್ಶಯಕರ, ಮತ್ತು ಇವುಗಳಿಗೆ ನಿರ್ವಹಣೆಯ ವೆಚ ವಿಲ್ಲವೆಂದೇ ಹೇಳಬಹುದು. ಇವು ಅತ್ಮಂತ ಮಲ್ಯ - ಕ್ಷಮವಾಗಿರುತ್ತವೆ. ವಾಲ್ದಂದಾ ಒಮೂಹದ ಉದ್ಯಮಿ ಬಿ ಇಂಡಿಯೆನ್‌ , ಜೆಂಬಲನುಳ್ಳದ್ದ ಪೈಪ್‌ ಕಂಈ. ಕನ್‌ ಟ್ರಕ್ಕನ್‌ ಹೌಸ್‌ ವಾಲ್ಚಂದ್‌ ಹೀರಾಚಂದ್‌ ಮಾರ್ಗ್‌, ಮುಂಬಯಿ.400 038 Fectories & their Prone ೧೧3೦೩೫9 : Bangalore 362410. Hubli 72042 Hospet 8405, Raichur 8738 Snimoga 2237 Yeiananka 22 H | Ue ಗ ಲ್‌ ಅಬ ೧೨ ಕಸ್ತೂರಿ, ಡಿಸೆಂಬರ್‌ ೧೯೮೭ ವುದೇ ನನಗೆ ತೃಪ್ತಿ ತರುತ್ತದೆ.” ಎಂದು ಸಲ್ಲಿಸಿದೆ. ಆದರೆ ಅದೇ ವರುಷದ ಕೊ ತುಂಬ ವಿನಮ್ರರಾಗಿ ನುಡಿದರು. ಅವರ ಹೃ ದಯವಿಕಾರದ ಅನಾರೋಗ್ಯದಿಂದ ಅವಧಿ ಬಗೆಗೆ ಅವರ ಸಾಧನೆಗಳ ಬಗೆಗೆ ಪ್ರಕಟವಾದ ಲೇಖನಗಳು, ಸಂದರ್ಶನಗಳು ತೀರ ವಿರಳ. ಅಂಗವಿಕಲರು ಸ್ವಾವಲಂಬಿಗಳಾಗಿ ಜೀವನ ನಡೆ ಸಲು ಅನುಕೂಲವಾಗುವಂತೆ ಅವರಿಗೆ ನೌಕರಿ ಕೊಡಿಸುವದಲ್ಲದೆ, ಅನೇಕ ಅಂಗವಿಕಲರಿಗೆ ವ್ಯಾಪಾರ ಮಾಡಲು ಧನಸಹಾಯ, ಅಂಗಡಿಯ ಸ್ಟಾಲುಗಳನ್ನೂ ಮರ್ಚಂಟ್‌ ದೊರಕಿಸಿ ಕೊಟ್ಟದ್ದುಂಟು. ಅಂಗವಿಕಲರ ಬಗ್ಗೆ ಅನುಕಂಪ ಮಾತ್ರ “ಾಲದು. ಅವರೂ ತಮ್ಮ ಹಾಗೆ ಸಮಾಜದ ಸಮಾನ ಅಂಗವೆಂದು ತಿಳಿದು ಉಳಿದದರು ವರ್ತಿಸಂವದು ಅವಶ್ಯ ಎಂದು ವುರ್ಚಂಟ್‌, ಅದರಂತೆ ನಡೆದಂಕೊಂಡರರಿ. ಆಗಾಗ ಸಭೆ, ಸಮಾರಂಭಗಳಲ್ಲಿ ವಿಜಯ ವಂರ್ಚಂಟ್‌ ಭಾಗವಹಿಸುತ್ತಿದ್ದರು, ಆದರೆ ಈ ಪ್ರಭೃತಿಗಳಿಗೆ ಸಮಯದ ಪ್ರಜ್ಞೆ ಇಲ್ಲವೆಂದು ಮಂತ್ರಿಗಳು, ಸರಕಾರೀ ಅಧಿಕಾರಿಗಳು ರಾಜ- » ಕೀಯ ಮುಖಂಡರು, ಚಲನಚಿತ್ರ ಕಲಾವಿದರು ಮುಖ್ಯ ಅತಿಥಿಗಳಾಗಿ ಬರುವ ಸಮಾರಂಭ- ಕಾರ್ಯಕ್ರಮಗಳಿಗೆ ಅವರು ಹೋಗುತ್ತಿದ್ದುದು ತೀರ ವಿರಳ. ಮರ್ಚಂಟ್‌ ಕಳೆದ ಹದಿನೈದು ವರಂಷಗಳಿಂದ ನೀರು ಕುಡಿಯುತ್ತಿರಲಿಲ್ಲ. ಡಾಕ್ಟ- ರರ ಸಲಹೆಯಂತೆಮಿತ ಆಹಾರ. ತಮ್ಮ ಆರೋಗ್ಯ ವನ್ನು ತುಂಬಜಾಗರೂಕವಾಗಿ ಕಾಯ್ದು ಕೊಳ್ಳುತ್ತಿದ್ದರು. ಅಂತೆಯೇ ಹದಿನೆಂಟು ವರುಷಗಳ ಹಿಂದೆ ಅವರಿಗೆ ಮೊಟ್ಟ ಮೊದಲು ಹೃದಯವಿಕಾರ ಉಂಟಾಗಿ ನಂತರ ಪುನಃ ಮೂರು ಸಲ ಚಿಕ್ಕ ಪುಟ್ಟ ಹೃದಯಾಘಾತ- ಗಳು ಸಂಭವಿಸಿದರೂ ತಮ್ಮ “೬ನೆಯ ವಯಸ್ಸಿನ ವರೆಗೂ ಅವರು ಸುಖವಾಗಿಯೆ ಜೀವಿಸಿದರು. ಇತ್ತೀಚೆಗೆ ಆವರಿಗೆ ಹಣ್ಣು ಹಂಪಲ ಮಾತ್ರ ಆಹಾರವಾಗಿತ್ತು. ಕ ಮಹಾರಾಷ ಸರಕಾರವು ೧೯೬೯ರಲಿ ವಿಜಯ ಮರ್ಚಂಟರನ್ನು ಮುಂಬಯಿ ಮಹಾ ನಗರದ ಶರೀಫರೆಂದು ನಿಯಮಿಸಿ ತನ್ನ ಗೌರ ಮ್‌ ಪೂರ್ವದಲ್ಲಿಯೇ ಮರ್ಚಂಟ್‌ ಅಧಿಕಾರ ಬಿಟ್ಟು ಕೊಟ್ಟರು. ಲಯನ್ಸ್‌ ಇಂಟರ್‌ನ್ಯಾ ಶನಲ್‌, ರೋಟರಿ ಇಂಟರನ್ಮಾ ಶನಲ್‌, ಇಂಟರ್‌ನ್ಯಾಶನಲ್‌ ಹೀಗೆ ಹಲವು ರಾಷ್ಟ್ರೀಯ ಹಾಗೂ ಆುತಾರಾಷಿ ೀಯ ಸೆವಾ ಸಂಸ್ಥೆ ಗಳ, ಗುಜರಾತ ರಾಜ್ಯದ ಕೆಲವು ಸಮಾಜ ಸೇವಾ ಸಂಸ್ಥೆ ಗಳು ವಿಜಯಂ ಮರ್ಚಂಟರ ಅದ್ಭುತ ಸಾಧನೆ ರಂನ್ನು ಗ:ರುತಿಸಿ ಸನ್ಮಾ! ನಿದೆ. ಇತ್ತೀಚೆಗೆ ಮುಂಬಯಿಯ ಮೇಯರಾದ ಡಾ. ರಮೇಶ ಪ್ರಭು, ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ, ಪ್ರತಿಭೆ ತೋರಿದ ಹತ್ತು ಗಣ್ಯರನ್ನು ಮಹಾಪಾಲಿಕೆಯ ಆಶ.ಯದಲ್ಲಿ ಸನ್ಮಾ ನಿಃ ಇದರು. ಅವರಲ್ಲಿ ವಿಜಯ ಮರ್ಚಂಟ್‌ ಸಹ ಒಬ್ಬರು. ಆದರೆ ಅನಾರೋಗ್ಯದಿಂದಾಗಿ ಅವರಿಗೆ ಈ ಸಮಾರಂಭದಲ್ಲಿ ಭಾಗವಹಿಸಲಾಗ ಲಿಲ್ಲ. ಭಾರತ ಸರಕಾರವು ಮರ್ಚಂಟರ ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ ೧೯೮೩ರಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ. ೧೯೮೬ ರಲ್ಲಿ ರಾಷ್ಟ್ರೀಯ ಅಂಧ ಕಲ್ಮಾಣ ಸಂಸ್ಥೆಯು ಅವರಿಗೆ ರುಸ್ತುಮ್‌ ಅಲಪ್ಪಿವಾಲಾ ಪ್ರಶಸ್ತಿ ನೀಡಿದೆ. ' ೧೯೬೨ರಲ್ಲಿ ಮಹಾರಾಷ್ಟ್ರ ಸರಕಾರವು ವಿಜಯ ಮರ್ಚಂಟರನ್ನು ಶಿಕ್ಷಣ ಸಲಹಾ ಸಮಿತಿಗೆ ನಿಯಂವಿಸಿತ್ತು. ವಿಜಯ ಮರ್ಚಂಟ ರಿಗೆ ದೊರೆತ ಪುರಸ್ಕಾರ, ಪ್ರಶಸ್ತಿಗಳಿಗಿಂತ ಅವರ ಕಾರ್ಯ ಸಾಧನೆ ತುಂಬ ಹಿರಿದು. ತಮಗೆ ದೊರೆತ ನಗದು ಪುರಸ್ಕಾರಗಳ ಹಣವನ್ನು "ವಿಜಯ ಮರ್ಚಂಟ್‌ ಪಬ್ಬಿ ಕ್‌ ಚಾರಿಟೇಬಲ್‌ ಟ್ರಸ್ಟ್‌' ನಲ್ಲಿ ತೊಡಗಿಸಿ ಬಡವರ, ಅಂಗವಿಕಲರ ಕಲ್ಯಾಣಪರ ಕಾರ್ಯಕ್ರಮಗಳಿಗೆ ವಿನಿಯೋಗಿ ಸುತ್ತಿದ್ದರು. ಜಯ ಮರ್ಚಂಟರಂತಹ ಪ್ರಚಂದ ಹಾಗೂ ಅಪರೂಪದ ವ್ಯಕ್ತಿತ್ವಕ್ಕೆ ಸಲ್ಲಬೇಕಾದ ಗೌರವ, ಪುರಸ್ಕಾ ಕೆ by ಪ್ರಮಾಣದಲ್ಲಿ ಸಂದಿಲ್ಲವೆಂಬದು ವಿಷಾದನೀಯ. ಜಾಯಿಂಟ್ಲ [ ಚಾಚು 66 ಆದರೆ ಪದವಿ, ಗೌರವಗಳಿಂದ ಮಾತ್ರವೇ | RE ಮನುಷ್ಯ ದೊಡ್ಡ ವನಾಗುತ್ತಾನೆಯೆ? ಬ” ಸುವಾಸಿತ ಹಾಗೂ ಸ್ಥಾದಿಷ್ಠ ಮುಖಶುದ್ಧಿಗಾಗಿ ಪ ಸುವಾಸಿತವಾಗುತ್ತದೆ. ಜಮುನದಲ್ಲಿ ಏನೆಲ್ಲ ಇದೆ? ಈ ಚನುನದಲ್ಲಿ ಜೇಸ್ಮಮಧು, ಳೇಶರ, ಏಲಕ್ಕಿ. ಲನಂಗ, ಪತ್ರಿ, ಜಾಜಿಕಾಯಿ, ಬಡೆಸೋಪ್‌, ಮೆಂಥಾಲ್‌ಗಳಂಥ ಅನೆ: ಬಗೆಯ ಸುಗಂಧಿತ ಹಾಗೂ ರುಚಿಕರ ವಸ್ತುಗಳು Ip ಒಳಗೊಂಡಿರುವವು. ಅದಕ್ಕೆಂದೇ ಇದು ಚಿಳ್ಳನುಕ್ಯಳಿಂದ ಜ್ಯ ಕ್ಮ ನೃದ್ಧರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಸ್ಟ್‌ ಕಂಪನಿ ರೆಳಗಾನ್‌ 14, ೫. Publicity =x F ಅತೀಂದ್ರಿಯ 3 ಇ ತಾ ಎಡ ಶಕ್ತಿಯುಂಟೆ? ಅಜ್ಜಂಪುರ ಜಿ. ಸೂರಿ ಆ] ಎನ್ನುವುದು ಉಂಟೆ? ಪುನರ್ಜನ್ಮ ಸಿದ್ಧಾ ಂತವನ್ನು ಎಷ್ಟರಮಟ್ಟಿ ಗೆ ಒಪ್ಪಬಹುದು? ಪ್ರಾಣಕ್ಕೆ ರೂಪವೆಂಬಂದುಂಟೆ? ನಾವು ಎಂದರೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಮನುಷ್ಯ ಅನಾದಿ ಕಾಲದಿಂದ ಉತ್ತರ ಹುಡುಕುತ್ತಲೇ ೭ ಬಂದಿದ್ದಾ ನೆ. ಅಷ್ಟೋ ಇಷ್ಟೋ ತಿಳಿದವರೂ ಇದ್ದಾರೆ, ತಿಳಿಯದವರೂ . ಅಂದಿಗೂ ಇಂದಿಗೂ ಜೇ ೯1 ವ ೨೮ ೮ el 3, WU ೨1 | © 24 GL 4 ತಿ ೨ ಕೆಲವು ಘಟನೆಗಳ ಬಗ್ಗೆ ಹೇಳಿರುವು ದನ್ನು” ಗಮನಿಸಿದರೆ ಇವೆಲ್ಲ ಕಟ್ಟು ಕತೆ ಎನಿಸುವುದಿಲ್ಲ. ಇವುಗಳನ್ನು ಶಾಸ್ತ್ರೀಯ ವಾಗಿ ನಿರೂಪಿಸುವುದಕ್ಕಾ ಗಿ ಅತ ತ ಆಧುನಿಕ ಪ್ರಯೋಗಾಲಯಗಳು ಮಟ್ಟಿ ಕೊಂಡಿವೆ. ಈಗಾ ಗಲೆ ಬಹಳಷ್ಟು ಪರೀ ಕ್ಷೆಗಳೂ' ನಡೆದಿವೆ, ಪರೀಕ್ಷೆ ಮಾಡಿದವರೇನು ಸಾಮಾನ ರಲ್ಲ. pe ಶಾಸ್ತ್ರ ದಲ್ಲಿ ದೊಡ್ಡ ದೊಡ್ಡ ಪದವಿಗಳನ್ನೂ ಡಾಕ್ಟ ರೇಟು- ಗಳನ್ನೂ ಸಂಪಾದಿಸಿದಂಥ ಅತಿರಥ 'ಮಹಾ- ರಥರು. ಪರಕಾಯ ಪ್ರವೇಶವೆಂಬುವುದು ಇಂದಿಗೂ ವಿವುದಾಸ್ಪದ ವಿಷಯವೆ. ಪರಕಾಯ ಪ್ರವೇಶ- ವೆಂದರೆ ತನ್ನ ಶರೀ ರವನ್ನು ಬಿಟ್ಟು ಬೇರೊಂದು ಪರಮಾನಸತಜ್ಞರು ಒನ್ಮುವು ಅರ ಜೀವಿಯು ತನ್ನ. ಭೌತಿಕ ಶರೀರವನ್ನು ತ್ಯಜಿಸಿ ಇತರ ಪ ಪ್ರದೇಶಗಳಲ್ಲಿ ಸಂಚರಿಸುವ ಘಟನೆಗಳು ಸಂಭವನೀಯ ಎನ್ನುತ್ತಾರೆ. ಆ ಸ್ಥಿತಿಯನ್ನು ಅವರು "ಸೂಕ್ಷ್ಮ ಶರೀರ' (ಆಸ್ಕ್ರಲ್‌ ಬಾಡಿ) ಎಂದೂ ಅತೀಂದ್ರಿಯ ಅನುಭವ ಎಂದೂ ಕರೆ ಯುತ್ತಾರೆ. ಇದನ್ನೇ ನಾವು "ಸೂಕ್ಷ್ಮ ಶರೀರ ಧಾರಣೆ' ಎನ್ನಬಹುದೇನೋ! ಕ್ಯುಲಿಘೋರ್ನಿಯದ ಸಾ ಿನ್‌ಪೋರ್ಡ್‌ ರಿಸರ್ಚ್‌ ಇನ್‌ಸ್ಟಿಟ್ಯೂಟಿಗೆ ಸೇರಿದ ಡಾ. ಹೆರಾಲ್ಡ್‌, ಡಾ. ರಸೆ ಲ್‌ ಲೂರ್ಸ್‌ ಎಂಬುವರು ಈ ಕುರಿತು ಬಹಳಷ್ಟು ಪ್ರಯೋಗಗಳನ್ನು ನಡೆಸಿದ್ದಾರೆ. ದೇಶವನ್ನೆಲ್ಲ ಸುತ್ತಿ ಅಂಥವರನ್ನು ಕಂಡು, ಪರೀಕ್ಷಿಸಿ ಅದರಲ್ಲಿ ಯಾವ ಮೋಸವಾಗಲಿ, ಚಮತ್ಕಾರವಾಗಲಿ ಇಲ್ಲವೆಂದು ಒಪ್ಪಿ ಕೊಂಡಿ- ದ್ದಾರೆ ಹಾರಾದರೂ ಸರಿ, ತೀವ್ರವಾದ ಏಕಾಗ್ರ ತೆಯೆಂದ ಅಭ್ಯಾ ಸಕ್ಕೆ ತೊಡಗಿದರೆ ಆ ಸ್ಥಿತಿಗೇರ ಬಹುದು ಎನ್ನುತ್ತಾ ಕ ಹೀಗೆ ಅಭ್ಯಾಸ ಸ ಮಾಡಿದ ಪ್ರತಿ ಐವರಲ್ಲಿ “ಒಬ್ಬರಿಗೆ ಈ ಅನುಭವವಾಗಲು ಸಾಧ್ಯ ಎಂದು ಅವರು ದೃಢೀಕರಿಸಿದ್ದಾರೆ. ಅಮೆರಿಕದ ಸೊಸೈಟಿ ಫಾರ” ಸೈಕಿಕಲ್‌ ರಿಸರ್ಚ್‌ ಇನ್ಸ್‌ ಸ್ಟಿಟ್ಯೂಟಿನಲ್ಲಿಯ ತಜ್ಞರು ಕೂಡ ಪ ಸ್ಥಿತಿಯನ್ನು ಕುರಿತು ಪ್ರಯೋಗಗಳನ್ನು ನಡೆ ಸಿದ್ದಾರೆ. ಇಂಥ ಅಸುಧೂರಣ ಶಕ್ತಿ ಇದ್ದ ಒಂಬತ್ತು ಜನರ ಮೇಲೆ ಕ್ಲಿಷ್ಟವುದ ಪರೀಕ್ಷೆ ಗಳನ್ನು ನಡೆಸಿ ಸಂತೃಪ್ತರಾಗಿದ್ದಾರೆ. ಒಬ್ಬ ವ್ಯಕ್ತಿಯ ಮಾನಸಿಕ ಪರಿಸ್ಥಿತಿ ಸಕ್ರಮವಾಗಿಲ್ಲದ ವೇಳೆಯಲ್ಲಿ ಹೊಂದಬಹುದಾದ ಭ್ರಮೆ ಇದಲ್ಲ ನು ದೃಢಪ ಡಿಸಿದ್ದಾರೆ. ಅಷ್ಟೇ ಅಲ್ಲ, ಅಂಥ ಸಾ “ತನ್ನ ಶರೀರವನ್ನು ತ್ಯಜಿಸಿ ಸೂಕ್ಷ್ಮ ರವನ್ನು ಹೊಕ್ಕು ತಾನು ಹಿಂದೆ ತಿರುಗು- ಸ ಸ್ಥಳ. ಜನ, ಸಂಬಂಧಗಳನ್ನು ಸ್ಪಷ್ಟವಾಗಿ ಹೇಳಿ ಗುರುತಿಸಿದಾಗ ಒಪ್ಪಲೇಬೇಕಾಯಿತು. ಆ ಶಕ್ತಿ ಕೆಲವರಿಗೆ ಯಾವ ಸಾಧನೆ ಇಲ್ಲದಿದ್ದ ರೂ ಲಭ್ಯ ವಾಗುತ್ತದೆಂಬ ದನ್ನು ಗ್ರಹಿಸಿದ್ದಾ ರೆ. ಪ್ರಖ್ಯಾತ ಆಂಗ್ಲ ಕಾದಂಬರಿಕಾರ ಅ ರೈ? ಹೆಮಿಂಗ್‌ವೇ ತನ್ನ "ಅನುಭವವನ್ನೂ "ಎ ಫೇರ್‌- _, ವೆಲ್‌ ಟು ಆರ್ಮ್‌” ಎಂಬ ಕಾದಂಬರಿಯಲ್ಲಿ ೧೪ J a ನ್ಯುಮೋನಿಯ Ca AA (, ೨. ವಿವರಿಸುತ್ತ ಮೊದಲ ಮಹಾಯುದ್ಧ ಸಮಯ-* ದಲ್ಲಿ (೧೯೧೮) ತಾನು ಇಟಲಿಯಲ್ಲಿ ಹೋರಾಡು ತ್ರಿ ದ್ದಾ ಗ ತನ್ನ ಕಾಲಿಗೆ ಪೆಟ್ಟು ತಗಲಿತೆಂದೂ, ಅತೀವೆ ನೋವಿನಿಂದ ಕೆಳಗೆ ಬಿದ್ದ ಕೂಡಲೆ ತಾನು ತನ್ನ ಶರೀರವನ್ನು ಬಿಟ್ಟು ಕೆಲವು ಕಾಲ ಅಲ್ಲಲ್ಲಿ ಓಡಾಡಿ ನಂತರ ಮತೆ ತನ್ನ ಶರೀರ ಸೇರಿಕೊಂಡೆ- ನೆಂದೂ ಹೇಳಿಕೊಂಡಿದ್ದಾ ನೆ ಪ್ರೊಫೆಸರ್‌ ಮೆಲ್ಲೂನ್‌ ಬರೆದ ಪ್ರೊಜೆಕ್ಷನ್‌ ಆಫ್‌ ದಿ ಆಸ್ಟ್‌ಲ್‌ ಬಾಡಿ' ಎಂಬ ಪುಸ್ತಕಕ್ಕೆ ಪ್ರಸಿದ್ದ ಐಂದ್ರಜಾಲಿಕ ಹೆರಾಲ್ಡ್‌ ಸನ್‌ ಮುನ್ನು ಡಿ ಬರೆಯುತ್ತ, “ಇಂಥ ಶಕ್ತಿ ಇದೆಯೆಂದರೆ ನಾನು ಖಂಡಿತ ನಂಬ` ವವನಲ್ಲ. ಆದರೆ ಆ ಶಕ್ತಿ ಇದ್ದಕೆ ಲವರನ್ನು ಐಂದ್ರಜಾಲಿಕರ ಸಹಕಾರದಿಂದ ಸ್ವ ತಃ ಪರೀ ಕ "ನಡೆಸಿದ ಬಳಿಕ ನಂಬಲೇಬೇಕಾಗಿ ಬಜ್‌ ಎಂದು ಹೇಳಿದ್ದಾ ನೆ. ಇಂದ್ರಜಾಲದಲ್ಲಿ ಪ್ರೇಕ್ಷಕರ ಎದುರಿನಲ್ಲಿ ಐಂದ್ರಜಾಲಿ:ನು ಒಂದು ಕಡೆ ನಿಂತಂತೆ ಕಂಡರೂ ಆತ ಮತ್ತೊಂದು ಕಡೆಯಿಂದ ಬರಬಲ್ಲ. ಬಹುಶಃ ಇವರು ಕೂಡ ಅದೇ ರೀತಿ ತೋರಿಸಿ ಜನರಿಗೆ ತಪ್ಪು ಕಲ್ಪನೆ ಮೂಡುವಂತೆ ಮಾಡುತ್ತಾರೆಂದು ಆತ ಮೊದಲು ತಿಳಿದಿದ್ದ ನಂತೆ. ಆದರೆ ಆತ ಕೆಲವು ಪ ಶ್ರಯೋಗೆಗಳನ್ನು ಸ್ವತಃ ಮಾಡಿದಮೇಲೆ ಅಂಥ ಅಧ್ಭು ತ ಶಕ್ತಿ ಯೊಂದು ನಿಜಕ್ಕೂ ಇರುವು- ದಾಗಿ ಒಪ್ಪಿಕೊಂಡನಂತೆ. ಒಮ್ಮೆ ಒಬ್ಬ ಬ್ರಿಟಿಶ್‌ ಕರ್ನಲ್ಲನಿಗೆ ಇಂಥದೇ ಅನುಭವವಾಯಿತು. ಆ ಘಟನೆಯನ್ನು ಕುರಿತು ಪ್ರಪಂಚದ ದೊಡ್ಡ ದೊಡ್ಡ ಪತ್ರಿಕೆಗಳೆಲ್ಲ ಭಾರಿ ಪ್ರಚಾರ ಮಾಡಿದವು. ಆ ಕರ್ನಲ್‌ನು ರೋಗದಿಂದ ಆಸ್ಪತ್ರೆಯಲ್ಲಿ ನರಳುತ್ತಿದ್ದ. ಆದರೆ ನರಳುವಿಕೆಗಿಂತ ತಾನು ತನ್ನ ಬಂಧು ಮಿತ್ರರಿಗೆ ತೊಂದರೆ ಕೊಡುತ್ತಿದ್ದೇನಲ್ಲಾ ಎಂಬ ಚಿಂತೆ ಆತನಿಗೆ ಅತಿಯಾಯಿತು. ಸಾಕಷ್ಟು ಔಷಧೋಪಚಾರ ನಡೆಸಿದರೂ ಕಾಯಿಲೆ ವಾಸಿ- ಯಾಗಲಿಲ್ಲ. ಆ ದಿನ ಪರೀಕ್ಷೆ ಮಾಡಲು ಬಂದ ಅತೀಂದ್ರಿಯ ಶಕ್ತಿಯುಂಟಿ? ೧೫ ವೈದ್ಯರ ತಂಡ ಆತನನ್ನು ಪರೀಕ್ಷಿಸಿ, ನಿರಾಶೆ- ಯಿಂದ “ಈತ ಇನ್ನು ಇಪ್ಪತ್ನಾಲ್ಕು ಗಂಟೆ- ಯಷ್ಟೂ ಬದುಕಿರಲಾರ” ಎಂದು `ಗೊಣಗಿ- ಕೊಂಡಿದ್ದನು ಕರ್ನಲ್‌ ಕೇಳಿಸಿಕೊಂಡ: ಮರುಕ್ಷಣವೇ ಕರ್ನಲ್‌ಗೆ ಶರೀರದ ಭಾರ ಹೆಚ್ಚಾಗುತ್ತಿರುವ ಆನುಭವ! ಭಾರ ಹೆಚ್ಚುತ್ತಾ- ಹೋಗಿ ಇನ್ನೇನು ಮಂಚ ಮುರಿದೇ ಹೋಗು- ತ್ತದೆಂದು ಆತನಿಗೆ ಅನ್ನಿಸತೊಡಗಿತು. ಅಷ್ಟು ಯಮಭಾರವಾಗಿದ್ದ ಶರೀರ ಇದ್ದಕ್ಕಿದಂತೆ ಹಗುರ ವಾದಂತಾಯಿತು. ಕಡೆಗೆ ನೋಡಿದರೆ ಅದೇ ಕೊಠಡಿಯ ಅಲ್ಮೇರಾದಲ್ಲಿ ಕರ್ನಲ್‌ ಕುಳಿತು ಗಡ್ಡ ಬೆಳೆದು, ನಿಸ್ತೇಜವಾಗಿ ಬಿದ್ದು ಕೊಂಡಿದ್ದ ಶರೀರ ದತ್ತ ನೋಡುತ್ತಿ ದ್ದ. ಅಷ್ಟರಲ್ಲಿ ಆ "ಕರರ ಗೆ ವೈದ್ಯರು, ದಾದಿಯ ಶುರು ಬಂದರು. ದಾದಿಯೊ- ಬಳು ಕರ್ನಲ್ಲನ ನಾಡಿ ನೋಡಿ ಕಂಗಾಲಾದಳು, ವೆ ೈದ್ಯರು ಗಾಬರಿಯಿಂದ ಆತನ ಶರೀರದ ಎಲ್ಲಾ ಭಾಗಗಳಿಗೆ. ಮುಖ್ಯವಾಗಿ ಹೃದಯದ ಭಾಗದಲ್ಲಿ ಮಾಲೀಶಂ ಮಾಡಿದರು. ಮತ್ತೊಬ್ಬ ವೈದ್ಯ ಆಮ್ಲಜನಕವನ್ನು ತರಲು ಓಡಿದ. ಒಂದು ನಿಮಿಷದ ನೆಂತರ ಕರ್ನಲ್‌ ತನಗೇ ತಿಳಿಯದ ರೀತಿಯಲ್ಲಿ ಶರೀರವನ್ನು ಪ್ರವೇಶಿಸಿದ. ಪರೀಕ್ಷಿಸುತ್ತಿದ್ದ ದ ವೈ ದರು “ಸದ್ಯ ಗಂಡಾಂತರ ಕಳೆಯಿತು.” ನಂದರು. ಕರ್ನಲ್‌ ಮೆಲ್ಲಗೆ ಎದ್ದು ಕುಳಿತು “ಏನಾಯು್ತಿ ಡಾಕ್ಟ್ರೇ?” ಎಂದು ಕೇಳಿದ, “ನೀನು ಬದುಕಿದೆ” ಎಂದರು ವೈದ್ಯರು. ಇದನ್ನೇ ಪ್ರೊಫಸರ್‌ ಹಿಲ್‌ಮನ್‌ ಪ್ರಸ್ತಾಪಿ ಸುತ್ತಾ ಪ್ರತಿಯೊಬ್ಬ ವೈದ್ಯನ ಡೈರಿಯಲ್ಲೂ ಇಂಥ ಘಟನೆಗಳು ಎಷೊ ್ರೀ ಇರುತ್ತವೆಂದೂ, ರೋಗಿಗಳು ನಡುನಡುವೆ ಉಸಿರಾಟವಾಗಲಿ, ಚಲನೆಯಾಗಲಿ ಇಲ್ಲದೆ ಇರುತ್ತಾರೆಂದೂ, ಸತ್ತೇ ಹೋದರೆಂದು ನಿರ್ಧರಿಸುವಷ್ಟರಲ್ಲೇ ಅವರು ಪುನಃ ಬದುಕಿಕೊಂಡ ಉದಾಹರಣೆಗಳು ಎಷ್ಟೋ ಇವೆಯೆಂದೂ ಹೇಳಿದ್ದಾರೆ. @ ( 40ಗ್ರಹ) ಪಡೆಯಲಾಗದ್ದಕ್ಕೆ ಆಶೆಪಡುವುದೇ ಸಲ್ಲ. ಎಳೆಯ ಮರ ಬಾಗೀತು - ಹಳೆಯ ಮರಬೀಗೀತು. ಯಿದ್ದಿಶ್‌ ಗಾದೆಗಳು ಬ ಲಓೃೃ ದಟ ಅಂಗವಿಕಲ ಮಗುವಿಗೆ ನಿಶೇಷ ಅಕೆ ಅಗತ್ಯ ನಿಮ್ಮ ಮಗು ಅಂಗವಿಕಲವಾಗಿದ್ಕರೆ ನಿರಾಶರಾಗದಿರಿ ನಿಮ್ಮ ಮಗುವಿಗೆ ಸಾಧ್ಯವಿರುವ ಎಲ್ಲಾ ಕಾರ್ಯಗಳ ಬಗ್ಗೆ ಚಿಂತಿಸಿರಿ. ಅಂಗವಿಕಲ ಮಗು ನಿಮ್ಮ ಪ್ರೋತ್ಸಾಹದಿಂದ ಹೆಡು. ಕಡಿಮೆ ಸ್ಕಾಭಾವಿಕ ಜೀವನ ನಡೆಸಲು ಮತು, ಅಂಗವಿಕಲರಿಗೆ ಹೊಂದಿಕೊಳ್ಳಲು ಸಾಧ್ಯವಿದೆ ಳ್ಳ ಮನೋದೌರ್ಬಲ್ಯದ ಮಗುವಿನೊಂದಿಗಿ ತಾಳ್ಮೆಯಿಂದ ವರ್ತಿಸಿ. ಆ ಮಗು ಠನ್ನ ಮನೋವಿಕಲತೆಯ ಜೀವನಕ್ಕೆ ಹೊಂದಿಕೊಳ್ಳಲು ಸಹಕರಿಸಿ. ನೆನಬಡಿ: ಅಂಗವಿಕಲತೆ ಮಗುವಿನ ತಪ್ಪಲ್ಲ ಎಷ್ಕಾದರೂ | ಅದು ನಿಮ್ಮ ಮಗು ಅಲ್ಲವೇ? ನೆನಹಿಡಿ: ಪ ಹ ಮಗುವಿನಲ್ಲೂ ವಿಶೇಷ ಚೈತನ್ಯವಿದೆ. ಅದಕ್ಕೆ ನಿಮ್ಮ ಪ್ರೀತಿಯ ಅಗತ್ಯ ಐದೆ. ಹೆಚ್ಚಿನ ವಿವರಗಳಿಗೆ : ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಇವರನ್ನು ಸಂಪರ್ಕಿಸಿರಿ. ಕರ್ನಾಟಕ ವಾರ್ತೆ $ ಡಿಐಪಿ 559/87 4 SEU AARAANANANANAAANANAAARANANANANANANANANANGN * 4 ಕುಖ್ಯಾತ ಕಳ್ಳ ಪ್ರಖ್ಯಾತ ಪತ್ತೀದಾರನಾದ ಯೂಜಿನೆ ಪ್ರಾ ಳೋಯಿ ವಿಡಾಕ್‌ 6 ಸರಕಾರಿ ಪತ್ತೇದಾರನಾದ ಎಂಬ ಸಂಗತಿ ವಿಚಿತ್ರವೆನಿಸಿದರೂ ಸತ್ಯವಾಗಿದೆ. ೧೮ನೇ ಶತಮಾನದಲ್ಲಿ ಫ್ರಾನ್ಸ್‌ ದೇಶದಲ್ಲಿ ಇಂಥ ಪೋಜಿಗದ ಪ್ರಸಂಗ ನಡೆಯಿತು. ಯರೂಜಿನ ಫ್ರಾಂಕೊಯಿಂ ವಿಡಾಕ್‌ ಎಂಬುವವನೇ ಸರ ಕಾರಿ ಪತ್ತೇದಾರನಾದ ಚತುರ ತಸ್ಕರ. ಫ್ರಾನ್ಸಿನ ಅರಾಸ್‌ ಎಂಬಲ್ಲಿ ಕ್ರಿ. ಶ. ೧೭೭೫ ರಲ್ಲಿ ಜನಿಸಿದ ವಿಡಾಕ್‌ನಿಗೆ ಬಾಲ್ಯದಿಂದಲೇ ಕಳ್ಳತನ ಸ್ವಭಾವಕ್ಕಂಟಿದ ಹವ್ಯಾಸವಾಗಿತ್ತು. ಹದಿ ವಯಸ್ಸಿನ ವಿಡಾಕ್‌ ತಂದೆಯ ಹಣವನ್ನೇ ಲಪಟಾಯಿಸಿ ಜೈಲು ಶಿಕ್ಷೆ ಅನುಭವಿಸಿದ್ದ. ಅನಂತರ ಅವನು ದಿನೇ ದಿನೇ ತನ್ನ ವೃತ್ತಿ ಯಲ್ಲಿ ಪಳಗುತ್ತಾ ಭಯಂಕರ ಚೋರನೇ ಆದ. ಆದರೆ ಒಂದು ದಿನ ಅವನಿಗೆ ಚೋರ ವೃತ್ತಿಯಲ್ಲಿ ಬೇಸರ ಬಂದಂ ಸೇನೆಯನ್ನು ಸೇರಿದ. ಕೆಲ ಕಾಲದ ನಂತರ ಅದರಲ್ಲೂ ಬೇಜಾರಾಗಿ ಸೇನೆಯಿಂದ ಪರಾರಿಯಾದ. ಆಸ್ಕಿ ಯಕ್ಕೆ ತೆರಳಿ ಅಲ್ಲಿನ ಸೈನ್ಯದಲ್ಲಿ ಸಿಪಾಯಿ ಯಾದ. ಮತ್ತೊಂದು ದಿನ ಅಲ್ಲಿನ ಅಧಿಕಾರಿ ಗಳಿಗೂ ಎಪ್ಪೆಹಾಕಿ ಪುನಃ ಫ್ರಾನ್ಸಿಗೆ ಬಂದಂ 376-3 ಕೆ, ವೆಂಕಣ್ಣಾಚಾರ್‌ ಕಳ್ಳತನ, ಮೋಸ, ವಂಚನೆಗಳನ್ನೇ ಅವಲಂಬಿಸಿ ದಾದಾನಂತೆ ಬದುಕತೊಡಗಿದ, ಅದೊಂದರ ದಿನ, ಲಿಲ" ಜೈಲಿನಿಂದ ಕೈದಿಯೊಬ್ಬನನ್ನು ಹೊರಕ್ಕೆ ದಾಟಿಸಲು ಖೊಟ್ಟಿ ಕಾಗದ ಪತ್ರ ಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಏನೋ ಎಡ ವಟ್ಟಾಗಿ ಸಿಕ್ಕಿ ಬಿದ್ದ. ಪರಿಣಾಮವಾಗಿ ಬ್ರೆಸ್ಟ್‌ ಎಂಬಲ್ಲಿ ದೋಣಿಗೆ ಹುಟಂ ಹಾಕುವ ಭಯಂಕರ ವಾದ ಗ್ಯಾಲಿಸ್‌ ಶಿಕ್ಷೆಗೆ ಒಳಗಾದ. ಬ್ರೆಸ್ಟ್‌ನಲ್ಲಿ ಸರ್ಪ ಕಾವಲಿದ್ದರೂ ಅಲ್ಲಿಂದ ತಪ್ಪಿಸಿಕೊಳ್ಳಲು ವಿಡಾಕ್‌ ಕುಟಿಲ ತಂತ್ರಗಳನ್ನ ಮಾಡಹತ್ತಿದ. ಆದರೆ ಇಂತಹ ಪ್ರಯತ್ನ- ವೊಂದರಲ್ಲಿ ಸಿಕ್ಕಿಬಿದ್ದ. ಅದರ ನಂತರ ವಿಡಾಕ* ನನ್ನು ಭಾರವಾದ ಕಬ್ಬಿಣದ ಸರಪಣಿಗಳಿಂದ ಬಂಧಿಸಿ ಮತ್ತಷ್ಟು ಭದ್ರವಾದ ಸೆರೆಮನೆಯಲ್ಲಿ ಇರಿಸುವ ಕ್ರಮವನ್ನು ಕೈಗೊಳ್ಳಲಾಯಿತು. ಇಷ್ಟೆಲ್ಲಾ ಆದರೂ ಆತ ಸುಮ್ಮನೆ ಕೂಡದೆ ಜೈಲಿನಲ್ಲಿದ್ದ ಕೈದಿಗಳನ್ನು ಅಲ್ಲಿನ ಅಧಿಕಾರಿಗಳ ವಿರಂದ್ಧ ಬಂಡೇಳಲು ಪ್ರಚೋದಿಸಿದ. ಆದರೆ ಕೈದಿಗಳಂ ಅಂತಹ ಕಾರ್ಯಕ್ಕೆ ಹಿಂದೆಗೆದಾಗ ಹತಾಶನಾದ ವಿಡಾಕ್‌ ಪೋಲೀಸರಂ ತನ್ನನ್ನು ೧೮ ಕಸ್ತೂರಿ, ಡಿಸೆಂಬರ್‌ ೧೯೮೭ ಪುನಃ ಗ್ಯಾಲಿಸ್‌ಗೆ ಕಳಿಸದಿದ್ದ ರೆ ಸುರಳೀತವಾಗಿ ಸೆರೆವಾಸವನ್ನು ಪೂರೈಸುವುದೂಗಿಯೂ, ಭೂಗತ ಪ್ರಪಂಚದ ರಹಸ್ಮ ವ್ಯವಹಾರಗಳ ಬಗೆಗೆ ಪೋಲೀಸರಿಗೆ ಮಾಹಿತಿ ನೀಡುವುದಾಗಿಯೂ ಅರ್ಜಿ ಮಾಡಿಕೊಂಡ, ಅದನ್ನು ಗಮನಿಸಿದ ಫ್ರಾನ್ಸಿನ ಪೋಲೀಸ್‌ ರಿಷ್ಕಾಧಿಕಾರಿ ಎಂ. ಹ್ಯಾರಿ ಅವರಿಗೆ ಹೊಸ ವಿಚಾರ ಹೊಳೆ ಸಂತು. ಅಪರಾಧ ಪತ್ತೆ ಹಾಗೂ | ತೆ | ನಿಯಂತ್ರಣ ಕಾರ್ಯಕ್ಕೆ ವಿಡಾಕ್‌ನಂಥವರ ಸಹಾಯ ಉಪಯುಕ್ತವೆಂದು ಅವರಿಗೆ ಮನದ- ಟ್ಟಾಯಿತು. ಅಂತೆಯೇ ಅವರು ವಿಡಾಕ್‌ನನ್ನು ಲಾಫೋರ್ಸ್‌ ಜೈಲಿಗೆ ಸ್ಮಳಾಂತರಿಸಿ ಅವನು ನೀಡಿದ ಬಾತ್ಮಿಯನ್ನು ಅನುಸರಿಸಿ ಎಷ್ಟೋ ದಿನಗಳಿಂದ ಕಾನೂನಿನ ಕಣ್ಣಿಗೆ ಮಣ್ಣೆ ರೆಚುತ್ತಿದ್ದ ಭಾರಿ ಭಾರಿ ಗುನ್ಮಾಗಾರರನ್ನು ಹಿಡಿದು ಹಾಕಿ ದರಂ. ಕೆಲವೇ ದಿನಗಳಲ್ಲಿ ಫ್ರಾನ್ಸಿನಾದ್ಯಂತ PE ಕ ಫೀ : ಕೊಲೆ, ಸುಲಿಗೆ, ಮಾನಭಂಗ, ಅತ್ಯಾಚಾರ ಮೊದಲಾದವು ಅಡಗಿಹೋದವು. ಆ ಕಾಲದಲ್ಲಿ ಅನೇಕ ಪೋಲೀಸ್‌ ಅಧಿಕಾರಿಗಳು ದುಷ್ಕರ್ಮಿ ಗಳೊಂದಿಗೆ ಶಾಮೀಲಾಗುತ್ತಿದ್ದು ದರಿಂದ- ಎಷ್ಟೋ ಅಪರಾಧಗಳು ಮುಚ್ಚಿಹೋಗುತ್ತಿದ್ದವು. ಆದರೆ ಯಾವುದೇ ಪ್ರಲೋಭನಕ್ಕೆ ಬಗ್ಗದ ವಿಡಾಕ್‌ನ ಎದುರು ಅಂಥವರ ಕಂಯುಕ್ತಿಗಳು ಹುಸಿಯಾದವು., ಕ್ರಮೇಣ ವಿಡಾಕ್‌ನ ವರ್ತನೆಯಲ್ಲಿ ಬದಲಾ- ವಣೆಯಾಯಿತು. ಸೆರೆಯಿಂದ ಬಿಡುಗಡೆಯಾದ ಮೇಲೂ ಅವನ ಸ್ವಭಾವ ಹಾಗೆಯೇ ಉಳಿ ಯಿತು. ಗುನ್ಹಾಗಾರರಿಗೂ ಅವನು ಇನ್‌- ಫಾರ್ವುರ್‌ ಇರಬಹುದೆಂಬ ಗುಮಾನಿ ಬಂದು ಅವರಂ ಅವನನ್ನು ದೂರವಿರಿಸಿದರಂ, ಅನೇಕ ವರ್ಷಗಳ ಕಾಲ ಹ್ಯಾರಿಯವರು ವಿಡಾಕ್‌ನನ್ನು ಸೂಕ್ಷ್ಮವಾಗಿ ಪರೀಕ್ಷಿಸಿ ಅವನು ಪೂರ್ಣವಾಗಿ ನಂಬಲರ್ಹ ವ್ಯಕ್ತಿ ಎಂಬುದನ್ನು ಖಚಿತಪಡಿಸಿ ಕೊಂಡರು. ಈ ವೇಳೆಗೆ ಪೋಲೀಸ್‌ ಕೆಲಸಕ್ಕೆ ದೈತ್ಯ ಶಕ್ತಿಯೊಂದೇ ಸಾಕು ಎಂಬ ಸಾಂಪ್ರ ದಾಯಕ ಧೋರಣೆಯಲ್ಲಿ ಅವಂಗೆ ನಂಬಿಕೆ ಕಡಿಮೆಯಾಯಿತು. ಅದಕ್ಕೆ ಜನಸಂಪರ್ಕ, ಮಾನವ ಸ ಶೈಭಾವಗಳ ಪರಿಚಯ, ಚುರುಕು ಬುದ್ಧಿ ಗಳು ಸಹಕಾರಿ ಎಂಬುದನ್ನು ಅವರು ವಂನಗಂಡರಂ. ಅಪರಾಧಗಳು ನಿರಂತರವಾಗಿ ನಡೆಯುತ್ತಲೇ ಇರುವುದರಿಂದ ಅದರ ಪತ್ತೆ ಹಾಗೂ ನಿಯಂತ್ರಣಕ್ಕೆ ಒಂದು ಖಾಯಂ ವ್ಯವಸ್ಥೆ ಅಗತ್ಯ ಎಂದು ಅವರಂ ನಿರ್ಧರಿಸಿ ದರು, ಅಂತೆಯೇ ಅವರು ಪೋಲೀಸ್‌ ಇಲಾಖೆ ' ಯಲ್ಲಿ ಒಂದು ಸ್ವತಂತ್ರ ವಿಭಾಗವನ್ನು ತೆರೆದು ಅದಕ್ಕೆ ತಮ್ಮ ನಂಬಿಗೆಯ ವಿಡಾಕ್‌ನನ್ನು ಅಧಿ ಕಾರಿಯಾಗಿ ನೇಮಿಸಿದರು, ಹೀಗೆ ಕುಪ್ರಸಿದ್ಧ ಗುನ್ಮಾಗಾರ ವಿಡಾಕ್‌ ಸರಕಾರಿ ಪತ್ತೇದಾರನಾದ. ಆಗ ಅವನು ಅನೇಕ ಮಾಜಿ ಕೈದಿಗಳನ್ನು ತನ್ನ ಸಹಾಯಕರನ್ನಾಗಿ ಮಾಡಿಕೊಂಡ. ಅವರ ನೆರವಿನಿಂದ ಜನರ ಆಸ್ತಿ, ಪ್ರಾಣ, ಗೌರವ 0 ಯೂಜನಿ ಫ್ರಾಂಕೋಯಿ ವಿಡಾಕ್‌ ೧೯ ಗಳಿಗೆ ಧಕ್ಕೆಯಂಂಟುಮಾಡುತ್ತಿದ್ದ ಭಾರಿ ಸಂಖ್ಯೆಯ ಸಮಾಜ ವಿದೊ ್ರೀಹಿಗಳನ್ನು ಹಿಡಿದು ಒಳಗೆ ಹಾಕಿಸಿದ. ಇದರ ಪರಿಣಾಮವಾಗಿ ಸಮಾಜದಲ್ಲಿ ಶಾಂತಿ, ವ್ಯವಸ್ಥೆ, ಭದ್ರತೆಗಳಂ ಈ ನೆಲೆಸಿದವು. ಕಾನೂನು ಪಾಲಿಸುವ ಸಜ್ಜನರು ಸಮಾಧಾನದಿಂದ ಉಸಿರಾಡುವಂತಾಯಿಂತು. ಇದರ ಜೊತೆಗೆ ವಿಡಾಕ್‌ ವಿವಿಧ ಬಗೆಯ ಅಪರಾಧಗಳು, ಅವುಗಳ ಸಾಮಾನ್ಯ ಲಕ್ಷಣ ಗಳು, ಎಸಗಂವವರ ಸ್ವಭಾವ ವೈಚಿತ್ರ್ಯಗಳು, ಸಂಭವಿಸುವ ದಿನ ಹಾಗೂ ಸಮಯಂ, ದೇಶದ ಪ್ರಮುಖ ಅಪರಾಧಿಗಳ ಚಹರೆ, ಇತಿಹಾಸ ಮೊದಲಾದವುಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿಡುವ ಪದ್ಧ ತಿಯನ್ನು ಆರಂಭಿಸಿದ. ಇದರಿಂದ ಅಪರಾಧಿಗಳನ್ನು ಕಂಡಾಗ ಅವರು ಎಸಗಿರಬಹಂದಾದ ಅಪರಾಧವನ್ನೂ, ಅಪರಾಧ ಗಳನ್ನು ಕಂಡಾಗ ಅವನ್ನು ಮಾಡಿರುವ ಅಪರಾಧಿ ಗಳನ್ನೂ ಬಹು ಮಟ್ಟಿಗೆ ಗುರಂತಿಸಂವಂತಾ ಯಿಂತು. ದಿನದಿನಕ್ಕೆ ವಿಡಾ್‌ನ ಕಚೇರಿಯಂ ಮಹತ್ವ, ಅಧಿಕಾರ ಹಾಗೂ ಗೌರವ ಹೆಚ್ಚುತ್ತಾ ಹೋದವು. ಹೀಗೆ ಹದಿನೈದಂ ವರ್ಷಗಳ ಕಾಲ ಪರಿಶ್ರಮ, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡಿದ ವಿಡಾಕ್‌ ೧೮೬೩ ರಲ್ಲಿ ಸರಕಾರಿ ಸೇವೆಯಿಂದ ನಿವೃತ್ತನಾದ, ಅನಂತರ ಸೇಂಟ್‌ ಮ್ಯಾಂಡೆ ಎಂಬಲ್ಲಿ ಕಾಗದನ ಉದ್ದಿ ಮೆಯೊಂ ದನ್ನು ಸ್ಥಾಪಿಸಿ ಆ ಮೂಲಕ ಮಾಜಿ ಕೈದಿಗಳ ಸುಧಾರಣೆ ಹಾಗೂ ಪುನರ್ವಸತಿಗಾಗಿ ಶ್ರವಿಂಸ ಹತ್ತಿದ... ಆದರೆ ಅವನ ಈ ಉದ್ಯಮ ಸೋಲಿನಲ್ಲಿ ಕೊನೆಗೊಂಡಿತು. ಸುಮ್ಮನೆ ಕೂರಬಯಂಸದ ವಿಡಾಕ್‌ ೧೮೬೪ ರಲ್ಲಿ ಖಾಸಗಿ ಪತ್ತೇದಾರಿ ಸಂಸ್ಥೆಯೊಂದನ್ನು ಆರಂಭಿಸಿದ. ಅದರ ಮೂಲಕ ಭ್ರಷ್ಟಜೀವನದ ವಿವಿಧ ವಬಖಗಳನ್ನು ಬಯಲಿಗೆಳೆಯಹತ್ತಿದ. ಸಭ್ಯರ ಮುಖವಾಡ ಧರಿಸಿ ಮಾಡಬಾರದ ಕಾರ್ಯಗಳನ್ನು ಮಾಡುತ್ತಿದ್ದ ಗೋಮುಖ ೨೨ ಸೌಂಡರಿನಲ್ಲಿ ಎರಡು ಸ್ಥಿ ರವಾದ ಮೊಳೆಗಳಿದ್ದು ಒಂದು ಕಬ್ಬಿಣದ ಕಡ್ಡಿ ಯು ಒಂದು ಮೊಳೆಗೆ ಒರಗಿರುತ್ತದೆ. ತಂತಿಯಲ್ಲಿ ವಿದ್ಯುತ್ತನ್ನು ಹರಿಸಿ ದಾಗ ಇದು ಇನ್ನೊಂದು ಮೊಳೆಗೆ "ಅಗಲಿ “ಟಿಕ್‌” ಎನ್ನುವ ಶಬ್ದ ಉಂಟಾಗುತ್ತದೆ. ವಿದ್ಯುತ್ತನ್ನು ಕೀಲಿಯಿಂದ ನಿಲ್ಲಿಸಿದಾಗ ಕಬ್ಬಿಣದ ಕಡ್ಡಿಯು ಸ್ವ ಸ್ಥಾ ನಕ್ಕೆ ಬಂದು ಟಕ್‌ ಎನ್ನು ವ ಇನ್ನೊಂದರ ಶಬ್ದ 'ಟಾಗುತ್ತ ದೆ. ಹೀಗೆ ಉಂಟಾದ ಎರಡು ಶಬ್ದಗಳ ನಡುವಿನ ಸಮಯಾವಕಾಶವು ಹೆಚ್ಚು ಇದ್ದರೆ ಆ ಸಂಕೇತವನ್ನು ಡ್ಯಾಶ್‌ (--) ಎಂದೂ. ಸಮಯಾವಕಾಶವು ಕಡಿಮೆ ಇದ್ದರೆ ಆ ಸಂಕೇತ ವನ್ನು ಡಾಟ್‌ (.) ಎಂದೂ ಕರೆಯುವರು. ಇಂಗ್ಲಿಷ್‌ ವರ್ಣಮಾಲೆಯ ಅಕ್ಷರಗಳಿಗೆ ಮೋರ್ಸ್‌ನು ಡಾಟ್‌ ಮತ್ತು ಡ್ಕಾಶ್‌ಗಳಿಂದ ಸಂಕೇತಗಳನ್ನು ನಿರ್ಮಿಸಿದನು. ಮೋರ್ಸನು ರಚಿಸಿದ ಸಾಂಕೇತಿಕ ಭಾಷೆ ಈಗಲೂ ಬಳಕೆಯಲ್ಲಿದೆ. ಇಂದು ಯಾವುದಾದರೂ ಸಮಾಚಾರ ಸಂಸ್ಥೆಗೆ ಭೇಟಿಕೊಟ್ಟರೆ ಅಲ್ಲಿರುವ ಟೆ ೈಪಿಂಗ್‌ ಮಶೀನುಗಳು ತಮ್ಮಷ್ಟಕ್ಕೆ ತಾವೇ ಟೈಪು ಮಾಡುವುದನ್ನು ಕಾಣಬಹುದು. ಅದಾವ ಕಾಣದ ಕೈ ಟೈಪು ಮಾಡುತ್ತದೆ ಎಂದು ಆಶ್ಚರ್ಯವಾಗಬಹುದು. ಟೈಪರೈಟರನ್ನು ಹೋಲುವ ಈ ಉಪಕರಣವೇ ಟೆಲಿಪ್ರಿಂಟರ್‌ ಒಂದು ಕಡೆಯಲ್ಲಿ ಟಿ ಪು ಮಾಡಿ ದುದನ್ನು ಇನ್ನೊಂದು ಕಡೆಯಲ್ಲಿ ತದ್ರೀತಿಯಾಗಿ ಮೂಡಿಸಂವ ಉಪಕರಣ. ಲಿಖಿತ ವರದಿ ದೊರೆ ಯುವುದರಿಂದ ಇಂತಹ ಉಪಕರಣಗಳ ಬಳಕೆ, ಸಮಾಚಾರ ಸಂಸ್ಥೆ, ದಿನಪತ್ರಿಕೆಯ ಕಚೇರಿಗಳಲ್ಲಿ ಬಹಳ. ಸಮಾಚಾರ ಸಂಸ್ಥೆಗಳು ಟೆಲಿಪ್ರಿಂಟರ್‌ ಬಳಸಿ ಒಂದುಕಡೆಯಲ್ಲಿ ತಿಳಿದ ವರದಿಂ ಯನ್ನು ತನ್ನ ಸಂಸ್ಥೆಯ ಇನ್ನೊಂದು ಶಾಖೆಗೆ ತಿಳಿಸುವುದು. ಎರಡು ಊರುಗಳಲ್ಲಿ ಒಂದು ದಿನಪತ್ರಿಕೆಯು ಏಕಕಾಲಕ್ಕೆ ಮುದಿ ್ರಿತವಾಗಬೇಕಾದಲ್ಲಿ ಟೆಲಿ- ಪ್ರಿಂಟರ್‌ ಬೇಕು. ಸಂದೇಶ ಗ್ರಹಿಸುವ ಕಡೆಯಲ್ಲಿ ಟೆಲಿಪ್ರಿಂಟರ್‌ ಆಪರೇಟರ್‌ ಇಲ್ಲದಿದ್ದಲ್ಲೂ ಸ್ವಯಂಂಚಾಲಿತವಾಗಿ ಸಂದೇಶಗಳು ಟೆಲಿಪ ಶ್ರ೦ಟರಿ KA ನಲ್ಲಿ ಮೂಡಿಬರುತ್ತವೆ. ಟೆಲಿಪ್ರಿಂಟರ್‌ ಹೊಂದಿದ ಒಬ್ಬ ಗ್ರಾಹಕನು ಇನ್ನೊಬ್ಬ ನಿಗದಿತಗೊಳಿಸಿದ ಗಾ ್ರಸಕನ ಜೊತೆಗೆ ಮಾತ್ರ ಸಂಪರ್ಕ ಸಾಧಿಸಲು ಸುಧ್ಮವಾಗುವ ಪದ್ಧತಿಗೆ Point to Point ಟಿ೨ಪ್ರಿಂಟರ್‌ ಪದ್ಧತಿ ಎನ್ನುವರು. ಟೆಲಿಪ್ರಿ2ಟರ್‌ ಹೊಂದಿದ ಬೇರೆ ಬೇರೆ ಗ್ರಾಹಕರ ನಡುವಣ ಸಂಪರ್ಕ ಸಾಧಿಸುವ ಪದ್ಧತಿಗೆ ಟೆಲೆಕ್ಸ ಪದ್ಧತಿ (Telex) ಎನ್ನುವರು. ಈ ಪದ್ಧ ತಿಯಲ್ಲಿ ಪ್ರತಿಯೊಬ್ಬ ಗ್ರಾಹಕನೂ ಟೆಲಿಪ್ರಿಂಟರ್‌ ಆಟೊ ಎಕ್ಸಚೇಂಜಿನ ಜೊತೆಗೆ ಸಂಪರ್ಕಹೊಂದಿರುತ್ತಾನೆ, ದೂರವಾಣಿ ಯಲ್ಲಿ ಹೇಗೆ ಬೇರೆ ಬೇರೆ ಊರಿನ ಗ್ರಾಹಕರ ಜೊತೆಗೆ ಡಯಲ್‌ ಮಾಡಿ ಮಾತನಾಡಂತ್ತಾರೊ, ಹಾಗೆ ಇಲ್ಲಿಯೂ ಡಯಲ್‌ ಮಾಡಿ ಬೇರೆ ಬೇರೆ Telex ಗ್ರಾಹಕರ ಜೊತೆಗೆ ಸಂಸರ್ಕ ಕಲ್ಪಿಸ ಬಹುದಂ. ಪ್ರತಿ ಊರಿಗೆ ಒಂದು ೭೦೮ ನಂಬರ್‌ ಮತ್ತು ಪ್ರತಿ ಟೆಲಿಪ್ರಿಂಟರಿಗೆ ಒಂದು ಟೆಲಿಪ್ರಿಂ- ಟರ್‌ ನಂಬರ್‌ ಕೊಟ್ಟಿರುತ್ತಾರೆ. ಈ ಪದ್ಧ ತಿಯ ಲ್ಲಿಯೂ ಗ್ರಹಿಸಂವ ಟೆಲಿಪ್ರಿಂ ಟರ್‌ “೧%” ಸ್ಥಿತಿಯಲ್ಲಿದ್ದು ಸ್ವಯಂಚಾಲಿತವಾಗಿ ಪ್ರತ್ಯಾತ್ತರ ಬಂದಲ್ಲಿ ಗ್ರಹಿಸುವ ಕಡೆಯಲ್ಲಿ ಆಪರೇಟರ್‌ ಇಲ್ಲದಿದ್ದಲ್ಲೂ ಸಂದೇಶ ಮೂಡುತ್ತದೆ. ಲಿಖಿತ ವರದಿ ದೊರೆಯುವುದು ಮತ್ತು ಗ್ರಹಿಸುವ ಕಡೆ ಯಾರೂ ಇರದಿದ್ದರೂ ಸಂದೇಶ ಕಳಿಸ ಬಹುದು, ಇವೆರಡೂ ಸೌಲಭ್ಯಗಳು ದೂರವಾಣಿ ಯಲ್ಲಿ ಸಿಗದ ಸೌಲಭ್ಯಗಳಾಗಿವೆ. ಇಂದು ತಂತಿ ಕಚೇರಿಗಳಲ್ಲಿಯೂ ಹಳೆಯ ಮೋರ್‌ ಉಪಕರಣಗಳಿಗೆ ಬದಲಾಗಿ ಟೆಲಿಪ್ರಿಂಟ ರನ್ನೇ ಬಳಸಂತ್ತಾರೆ, ಪ್ರಾರಂಭದ ದಿನಗಳಲ್ಲಿ ಮೋರ್‌ ಪದ್ಧತಿ ತುಂಬ ಅನುಕೂಲಕರ ಎನ್ನಿಸಿ ದ್ದರೂ ಮುಂದೆ ಅವಶ್ಯಕತೆ ಹೆಚ್ಚಾದಂತೆ ಅವುಗಳನ್ನು ಪೂರೈ ಸುವುದರಲ್ಲಿ ಮೋರ್ಸ್‌ ಪದ್ಧತಿ ಹಿಂದೆಬಿದ್ದಿ ತು. ವಿಕಟ ಇದು ಕೆಲವು 4 ಗಳನ್ನು ಹೊಂದಿದೆ, ಓಜ ಜಟ ಮೊದಲನೆಯದಾಗಿ ಸಾಂಕೇತಿಕ ಭಾಷೆಯು 4 ಈ ಕ್ಲಿಷ್ಠ ವಾಗಿದ್ದು ಪರಿಣಿತ ಆಪರೇಟರರು ಬೇಕಾಗು ತ್ತಾರೆ, ಸಂದೇಶಗಳನ್ನು ಕಳಿಸುವಾಗ ಮತ್ತು ಗ್ರಹಿಸುವಾಗ ಸಂಕೇತಗಳ ಆಯ್ಕೆಯನ್ನು ಆಪ ರೇಟರರೇ ಮಾಡಜೇಕಾಗುತ್ತದೆ. ಹೀಗಾಗಿ ಸಂದೇಶಗಳನ್ನು ಕಳಿಸುವ ವೇಗ ಕಡಿಮೆಯಾಗಂ ತ್ತದೆ. ಅಪಾರ್ಥವಾಗುವ ಅವಕಾಶವೂ ಹೆಚ್ಚು. ಟೆಲಿಪ್ರಿಂಟರ್‌ ಪದ್ಧತಿಯಲ್ಲಿ ಸಂಕೇತಗಳ ಆಯ್ಕೆ ಸ್ವಯಂಚಾಲಿತವಾಗಿ ಆಗುವುದರಿಂದ ಸಾಂಕೇತಿಕ ಭಾಷೆಯನ್ನು ಆಪಲೇಟರರು ತಿಳಿದಿರುವ ಅಗ ತ್ಯವೇ ಇಲ್ಲ. ಮೋರ ಪದ್ಧತಿಯ ಸಾಂಕೇತಿಕ ಭಾಷೆಯೂ ಕ್ರಮಬದ್ಧವಾಗಿಲ್ಲ. ಬೇರೆ ಬೇರೆ ಅಕ್ಷರ ಸಂಯೋಜಿಸಲು ಬೇಕಾಗುವ ಸಂಕೇತಗಳ ಸಂಖೆ ಬೇರೆ ಬೇರೆ. ಟೆಲಿಪ್ರಿಂಟರ್‌ ಪದ್ಧ ತಿಯ ಸ್ವಯಂಚಾಲಿತವಾಗಿ ಆಯ್ಕೆಯಾಗಲು ಹೊಂದರಿವ ಕ್ರಮಬದ್ಧವಾದ ಸಾಂಕೇತಿಕ ಭಾ ಇದ್ದು ಪ್ರತಿ ಅಕ್ಷರ ಸಂಯೋಜಸಲು ಬಳಸುವ ಸಂಕೇತಗಳ ಸ್ಮಾನ ಐದು. ಮೋರ್‌ ಪದ್ಧತಿಯಲ್ಲಿ ಏಕಮುಖ ವಿದ್ಯುತ್ತನ್ನು ತಡೆದು ತಡೆದು ಕಳಿ ಸುವವೇ ಸೀಕೇತವಾದರೆ ಟೆಲಿಪ್ರಿಂಟರ್‌ ಪದ್ಧತಿ ಯಲ್ಲಿ 4 ೬೦೪ನ ಧನ ವಿದ್ಯುತ್ತನ್ನು ಕಳಿಸಿದಾಗ ಮಾರ್ಕ್‌ ಎಂದು ಕರೆಯಲ್ಪಡುವ ಸಂಕೇತವೂ -.೬೦೪ ನಯಣವಿದ್ಯುತ್ತನ್ನು ಕಳಿಸಿದಾಗ ಸ್ಪೇಸ್‌ ಎಂದು ಕ: ಯಲ್ಪಡುವ ಸಂಕೇತವೂ ಲೈನಿನ ಮುಖಾಂತರ ಹೋಗುತ್ತವೆ. ಇಂಗ್ಲೀಷ್‌ ವರ್ಣ ಮಾಲೆಯ ಪ್ರತಿ ಅಕ್ಷರಗಳಿಗೂ 1/ ಮತ್ತು 8ಗಳ ವಿವಿಧ ಸಂಯೋಜನೆಗಳ ಐದರ ಸ್ಮಾನದ ಸಂಕೇತ ಗಳಿವೆ, 21 ೦ 30% 4 24 ಮೋರ್‌, ಪದ್ದತಿ ಇ | ನರ್‌ : ಟಿಲಿಗ್ರಾಫಿ-ಅಂದು ಇಂದು ೨೩ ಮೋರ್ಸ್‌ ಪದ್ಧತಿಯಲ್ಲಿ ಸಂದೇಶ ಕಳಿಸಲು ಎರಡು ಊರುಗಳ ನಡಂವೆ ಪ್ರತ್ಯೇಕ ತಂತಿ ಬಳಸಿ ದ್ದರೆ ಟೆಲಿಪ್ರಿಂಟರ್‌ ಪದ್ಧ ತಿಯಲ್ಲಿ ಇದರ ಸಲು ವಾಗಿಯೇ ಬೇರೊಂದು ಮಾಧ್ಯಮ ಬೇಕಾಗಿಲ್ಲ. ದೂರವಾಣಿ ಸಂಭಾಷಣೆಗಳ ಜೊತೆಗೆ ದೂರ ವಾಣಿ ಮಾಧ್ಯಮನ ಮುಖಾಂತರವೇ ಟೆಲಿ ಪ್ರಿಂಟರ್‌ ಸಂದೇಶಗಳೂ ಪ್ರವಹಿಸುತ್ತವೆ. ದೂರ ವಾಣಿಯಲ್ಲಿ ಧ್ವನಿಯ ಅಲೆಗಳಿಗೆ ಅನುಗುಣವಾದ ಪರ್ಯಾಯ ವಿದ್ಯುತ್‌ (೩) ಅಲೆಗಳನ್ನು ಲೈನಿನ ಮುಖಾಂತರ ಕಳಿಸುತ್ತಾರೆ. ಏಕಮುಖ ವಿದ್ಯುತ್‌ ಪ್ರವಾಹ (06) ವನ್ನು ಬಳಸುವು ದಿಲ್ಲ. ಹೀಗಾಗಿ ಟೆಲಿಪ್ರಿಂಟರಿನಲ್ಲಿ ಬಳಸಂವ ಯಣ ಮತ್ತು ಧನ ವಿದ್ಯುತ್ತನ್ನು ಮೊದಲು ಧ್ವನಿಯ ಅಲೆಯ ಆವರ್ತನಾಂಕದ ಪರ್ಯಾಯ ವಿದ್ಯುತ್ತನ್ನಾಗಿ ಪರಿವರ್ತಿಸಿ ದೂರವಾಣಿ ಮಾಧ್ಯ ಮದ ಮುಖಾಂತರವೇ ಕಳುಹಿಸುತ್ತಾರೆ. ಹೀಗಾಗಿ ಈ ಪದ್ಧ ತಿಯನ್ನು Voice Frecu- ency Telegraphy (1 (1) ಪದ್ಧತಿ ಎನ್ನುತ್ತಾರೆ, ಈ ಪದ್ಧತಿಯಲ್ಲಿ ಬೇಕಾದಷ್ಟು ಟೆಲಿಗ್ರಾಫ್‌ ಸಂದೇಶಗಳನ್ನು ಒಂದೇ ಸಲಕ್ಕೆ ಕಳುಹಿಸಬಹಂದಂ- ಆದರೆ ಮೋರ್‌ ಪದ್ಧತಿಯಲ್ಲಿ ಒಂದು ಸಲಕ್ಕೆ ಒಂದೇ ಸಂದೇಶ *ಳುಹಿಸಲು ಸಾಧ್ಯ. ದೂರವಾಣಿಯಲ್ಲಿ ಒಂದೇ ಮಾಧ್ಯಮದ ಮುಖಾಂತರ ಬಹಳಷ್ಟು ಸ್ಟ ಸಂಭಾಷಣೆಗಳನ್ನು ಒಂದೇ ಸಲಕ್ಕೆ ಕಳುಹಿಸುವರಷ್ಟೇ. ಇಂತಹ ಒಂದು ಸಂಭಾಷಣೆ ನಡೆಯುವ ಚಾನೆಲ್ಲನ್ನು ಟೆಲಿಗ್ರಾಫ್‌ ಸಲುವಾಗಿ ಬಿಟ್ಟಕೊಟ್ಟರೆ ೨೪ 6 ಡ್‌ ಟಿಲಿಪ್ರಿಂಟರ ಪದ್ಧತಿ ೨೪ ಸಂದೇಶಗಳನ್ನಿ ಒಂದೇ ಸಲಕ್ಕೆ ಕಳುಹಿಸ ಬಹುದು. ದೂರವಾಣಿಯಲ್ಲಿ ಬಹಳಷ್ಟು ವಿದ್ಯಾತ* ಅಲೆಗಳನ್ನು ಒಂದು ಸಂಭಾಷಣೆಯಲ್ಲಿ ಬಳಸಿದ್ದರೆ ಟೆಲಿಗ್ರಾಫಿಯಲ್ಲಿ ಮಾರ್ಕ್‌ ಸಂಕೇತಕ್ಕೆ ಒಂದು ಅಲೆಯ್ಕೂ ಸಂಕೇತಕ್ಕೆ ಇನ್ನೊಂದು ಅಲೆಯೂ ಸಾಕು. ಹೀಗಾಗಿ ಒಂದು ದೂರವಾಣಿ ಚಾನೆಲ್ಲನ್ನು ಟೆಲಿಗ್ರಾಫ್‌ ಸಲುವಾಗಿ ಬಿಟ್ಟುಕೊಟ್ಟರೆ ಸಾಕಷ್ಟು ಟೆಲಿಗ್ರಾಫ್‌ ಚಾನೆಲ್ಲು ಗಳಂ ದೊರೆಯುತ್ತವೆ. ಈ ಚಾನೆಲ್ಲುಗಳಲ್ಲಿ ಕೆಲ ವನ್ನು ತಂತಿ ಕಚೀರಿಯವರಂ ಬಳಸಿದರೆ ಉಳಿದ ಚಾನೆಲ್ಲುಗಳನ್ನ್ನ ಸಮಾಚಾರ ಸಂಸ್ಥೆ, ದಿನಪತ್ರಿ ಕೆಯ ಕಚೇರಿ ಅಥವಾ ಇತರ ಗ್ರಾಹಕರು ಬಳಸುತ್ತಾರೆ. CH ಚಂಪ್ರಿಂಟರೆ ೪೯ಕೆಂದ್ರ ಕ್ರಾರಿಯರೆ ಈೌಂ್ರ ಇನೆ ೀಜ ಸ ಸು ಪ್ರತಿ ಟೆಲಿಪ್ರಿಂಟರಿನಿಂದ ಬಂದ ಎರಡು ತಂತಿ ಗಳನ್ನು 3/೯7 ಕೇಂದ್ರದಲ್ಲಿ ಜೋಡಿಸಿರುತ್ತಾರೆ, ಇಲ್ಲಿ ೬ನ ಏಕಮುಖ ವಿದ್ಯುತ್ವವಾಹದ ಸಂಕೇತಗಳನ್ನು ಧ್ವನಿಯ ಆಲೆಯ ಆವರ್ತನಾಂಕ ವಿರುವ ಬೇರೆ ಬೇರೆ ಪರ್ಯಾಯ ವಿದ್ಯುತ್‌ ಅಲೆಗಳನ್ನಾಗಿ ಪರಿವರ್ತಿಸುತ್ತಾರೆ, ಈ ಅಲೆಗಳ ಸಮೂಹಗಳನ್ನು ದೂರವಾಣಿ ಮಾಧ್ಯಮದ ವಬುಖಾಂತರ ಕಳುಹಿಸಲು ಯೋಗ್ಯ ಸ್ಥಿತಿಗೆ ತರುವುದರ ಸಲುವಾಗಿ Carrier/c0-axial ಕೇಂದ್ರಕ್ಕೆ ಕಳುಹಿಸುತ್ತಾರೆ, ಮುಂದೆ ಈ ಸಂಕೇತ ಗಳಂ ದೂರವಃಣಿ ಮಾಧ್ಯಮದ ಮಂಖಾಂತರ ಇನ್ನೊಂದೂರಿಗೆ ದೂರವಾಣಿ ಸಂಭಾಷಣೆಗಳ ಕಸ್ತೂರಿ, ಡಿಸೆಂಬರ್‌ ೧೮೭ _'` ` ಜೊತೆಗೆ ಮಿಂಚಿನ ವೇಗದಲ್ಲಿ ಪಯಂಣಿಸಂತ್ತವೆ. ಹೋ Rs be ರ ಇನ್ನೊಂದು ಊರಿನ Carrier/Co~— axial ಕೇಂದ್ರದಲ್ಲಿ ದೊರೆತ ಅಲೆಗಳನ್ನು ಎಂಗ: ಡಿಸಿ VFT ಕೇಂದ್ರಕ್ಕೆ ಕಳಂಹಿಸುತ್ತಾರೆ. ಇಲ್ಲಿ ಪರ್ಯಾಯ ವಿದ್ಯುತ್‌ ಸಂಕೇತಗಳನ್ನು ಸ ೬೦೪ನ ಸಂಕೇತಗಳನ್ನಾಗಿ ಪರಿವರ್ತಿಸಿ ಟಿಲಿಪ್ರಿಂಟರಿಗೆ. ಕಳುಹಿಸುತ್ತಾರೆ. ಈ ಸಂಕೇತಗಳನ್ನು ಅರ್ಥ ಮಾಡಿಕೊಂಡ ಟೆಲಿಪ್ರಿಂಟರ್‌ ಮೇಲೆ ಇಂಗ್ಲಿಷ್‌ ವರ್ಣಮಾಲೆಯ ಅಕ್ಷರಗಳಂ ಮೂಡಿ ಬರುತ್ತವೆ. ಇಷ್ಟೆಲ್ಲ ಕಾರ್ಯ ಕ್ಷಣಾರ್ಧದಲ್ಲಿ ನಡೆದು ಒಂದು ಊರಿನಲ್ಲಿ ಟೈಪು ಮಾಡಿದುದು ಇನ್ನೊಂದೂರಿನ ಟೆಲಿಪ್ರಿಂಟರನಲ್ಲಿ ಮೂಡಿಬರಂತ್ತದೆ, ಟೆಲಿಪ್ರಿಂಟ ರಿನ ಬಳಕೆ ಪ್ರಗತಿಶೀಲ ದೇಶಗಳಷ್ಟೇ ಅಲ್ಲದೇ ಕ್ಯಾಂಯಕ ೪೯೯ ೧ ಚೆಂಪ್ರಿಂಟಕೆ ತೇಂ ಕೇಂ | ಪ್ರಗತಿಪರ ದೇಶಗಳಲ್ಲಿಯೂ ಹೆಚ್ಚಾಗಿದೆ. ಮೋರ್ಸನು ಕಂಡಂ ಹಿಡಿದ ತಂತಿ ಪದ್ಧ ತಿಯು ದೂರಸಂಪರ್ಕದ ಮೊದಲ ಹೆಜ್ಜೆ. ವಜಂದಿನ ದಿನಗಳಲ್ಲಿ ದೂರವಾಣಿ, ವೈರ್‌ಲೆಸ್‌, ಆಕಾಶ ವಾಣಿ, ದೂರದರ್ಶನ ಬಳಕೆಯಲ್ಲಿ ಬಂದಂ ದೂರ ಸಂಪರ್ಕವು ಆಧುನಿಕತೆಯತ್ತ ದಾಪುಗಾಲು ಹಾಕುತ್ತಲೇ ಹೋಗಿದೆ. ಮೋರ್ಸನು ಸೋಲು _ ನಿರಾಶೆಯಲ್ಲಿಯೂ ಧೃತಿಗೆಡದ ಛಲದಿಂದ, ಹಲ ವಾರು ವರ್ಷಗಳ ಸಾಧನೆಯ ಫಲವಾಗಿ ಹುಟ್ಟು ಕೊಟ್ಟ ಹಸುಗೂಸು ಇಂದು ಆಕಾಶದೆತ್ತರ ಬೆಳೆದು ತನ್ನ ಜನಕನ ಬುದ್ಧಿಗೇ ಸವಾಲು ಎಸೆ. ಯಂವಷ್ಟ್ಬ ಬಿಳೆದಿದೆ. ಈ ವ ಟಟ ್‌ಛ ಟ್ಟ ್ಗ್ಪ" k3 ಶೆ ನೇಪಾಳದ ವೀರಗಾಥೆ _-ವಾ. ಗೋಪಾಲ ಬಲಭದ್ರ ಕುಂವರನ ಎಪ 6 ಚೆ ಪರಂಪರೆಗೆ ಹೆಸರಾದ ನೇಪಾಳದ ಇತಿಹಾಸದ ಈ ಅಪರಿಚಿತ ಪುಟ ೧೮೧೪ರದು. ಆಗ ಭಾರತದಲ್ಲಿದ್ದ ಇಂಗ್ಲಿಷರು ಮತ್ತು ನೇಪಾಳಿಗರ ನಡುವೆ ಕದನವೇರ್ಪಟ್ಟು ಪೌರಸ್ತ್ಯ ಇತಿಹಾಸದಲ್ಲೇ ಇದೊಂದು ಅವಿಸ್ಮರಣೀಯ ಪ್ರಸಂಗವೆನಿಸಿತು. ಅನನ್ಯ ಸಾಹಸಗಾಥೆಯೂ ಆಯಿತು. ಬಲಭದ್ರ ಕುಂವರ ಈ ಸಾಹಸಗಾಥೆಯ ನಾಯಕ. ೧೮೧೪ರಲ್ಲಿ ಇಂಗ್ಲಿಷರು ಮತ್ತು ನೇಪಾಳಿಗರ ನಡುವೆ ಸಿಡಿದ ದ್ವೇಷ ಮುಂದೆ ಕದನವಾಗಿ ಮಾರ್ಪಟ್ಟಾಗ ಬಲಭದ್ರ ಕುಂವರ ನೈಯತ್ಯ ನೇಪಾಳದ ಮುಂಚೂಣಿ ರಕ್ಷಕದಳದ ಮುಖ್ಯಸ್ಥನಾಗಿದ್ದ - ಅವಸರವಸರವಾಗಿ ನಲಪಾನಿ ಎಂಬಲ್ಲಿ (ಕಲುಂಗಾ ಎಂದೂ ಕರೆಯಲ್ಪಡುತ್ತದೆ) ಕಟ್ಟಿದ್ದ ಕೋಟೆಯಲ್ಲಿ ಬಲಭದ್ರ ಅಧಿಕಾರವಹಿಸಿ ಕೊಂಡ. ಡೆಹ್ರಾಡೂನಿಗೆ ಈಶಾನ್ಯಕ್ಕೆ ಐದು ಮೈಲು ದೂರದಲ್ಲಿ ಈ ನಲಪಾನಿ ಇದೆ. ಆಕಾಶ ದೆಡೆ ಚಾಚಿ ನಿಂತ ಸಾಲು ಮರಗಳ ಎದುರಲ್ಲಿ ರಾತ್ರಿಯೊಳಗಾಗಿ ಕಟ್ಟಿದ ನಾಲ್ಕು ಗೋಡೆಗಳ 376-4 ೨೫ ರತ್ತು ಹುಲಿಗಳು ಈ ಜಾಗವನ್ನೂ ಕೋಟೆ ಎಂದು ಕರೆಯಂವುದು ಅಷ್ಟು ಸರಿಯಾಗದು, ಆಕಾಶವೇ ಈ "ಕೋಟೆ' ಯ ಮಾಳಿಗೆ, (೧೮೧೪ರ ಅಕ್ಟೋಬರಿನಲ್ಲಿ ಆಕಸ್ಮಿಕವಾಗಿ ಇಂಗ್ಲೀಷರು ದಾಳಿ ಮಾಡಿದ್ದ ರಿಂದಾಗಿ ಮಾಳಿಗೆ ಹಾಕುವ ಆಗಲೇ ಇಲ್ಲ.) ತಮ್ಮ ಸಾಮ್ರಾಜ್ಯದ ಗಡಿಯನ್ನು ವಿಸ್ತರಿ ಸುವ ಇಂಗ್ಲಿಷರ ಇಚ್ಛೆ ಅದನ್ನು ಬಲವಾಗಿ ವಿರೋಧಿಸಿದ ನೇಪಾಳಿ ದೇಶಪ್ರೇಮ ಈ ವೆ ಕೆಲಸ ಯುದ್ಧವೊಂದು ಹಟವಾಗಿ ಪರಿಣಮಿಸಲಂಃ ಕಾರಣವಾದಂವು. ಮೇಜರ್‌ ಜನರಲ್‌ ಲೆಸ್ಬಿ ಇಂಗ್ಲಿಷ್‌ ಸೈನ್ಯದ ಮುಂದಾಳತ್ವ ವಹಿಸಿಕೊಂಡ, ೧೮೧೪ರ ಅಕ್ಟೋಬರ್‌ ೨೮ರಂದು ಡೆಹ್ರಾಡೂನನ್ನು ತಲ ಪಿದ ಆತ ನಲಪಾನಿ ಕೋಟೆಯನ್ನು ಮುತ್ತುವ ಯೋಜನೆ ಹಾಕಿದ. ತುಂಬ ಯೋಚಿಸಿ ಹಾಕಿದ ಯೋಜನೆ ಇದು. ಯಾಕೆಂದರೆ, ನೇಪಾಳದ ಪಶ್ಚಿಮ ಗಡಿಯಂನ್ನಿ ಯಮುನಾ ದಡದಲ್ಲಿ ಬಲ ವಾಗಿ ಕಾಯುತ್ತಿದ್ದ ಇನ್ನೊಬ್ಬ ವೀರ ಜನರಲ್‌ ಅವಂರಸಿಂಗ ಥಾಪಾ ಒಂದಂ ವೇಳೆ ಬಲಭದ್ರ ೨೬ ್ತ್ರಾರಿ, ಕುಂವರನನ್ನು ಸೇರಿಬಿಟ ರೆ ತಮ್ಮ ಆಟ ನಡೆಯುವುದಿಲ್ಲವೆಂಬಂದು ಜಿಲೆಸ್ಸಿಗೆ ಚೆನ್ನಾಗಿ ಗೊತ್ತಿತ್ತು. ಅಂತೆಯೇ ಸೈನ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ನಾಲ್ಕೂ ಕಡೆಯಿಂದ ಏಕಕಾಲಕ್ಕೆ ದಾಳಿ ಮಾಡುವುದು ವಿಹಿತವೆಂದಾತ ಬಗೆದ, ಇಂಗ್ಲಿಷ್‌ ಸೈನ್ಯ ನಾಲ್ಕು ಭಾಗಗಳಾಗಿ ವಿಂಗಡಿಸಲ್ಪಟ್ಟು ದಿನಾಪುರ, ಬನಾರಸ, ಮೀರತ್‌ ಮತ್ತಾ ಲುಧಿಯಾನಗಳಲ್ಲಿ ಠಾಣೆ ಹೂಡಿತು. ಹೀಗೆ ನಾಲ್ಕೂ ಕಡೆಗಳಿಂದ ಒಮ್ಮೆಲೆ ಹೊರಟು ನೇಪಾಳವನ್ನು ಮುತ್ತುವುದು ಇದರ ಉದ್ದೇಶ. ಹೀಗೆ ನಾಲ್ಕು ಕವಲಿನ ಶೂಲದಂತೆ ಬರುತ್ತಿದ್ದ ಇಂಗ್ಲಿಷ್‌ ಸೈನ್ಯವನ್ನು ಎದುರಿಸಿ ಹಿಮ್ಮೆಟ್ಟಿಸುವ ಎಂಟೆದೆಯ ಬಂಟನಾಗಲೇಬೇಕಾಯಿತು ಬಲಭದ್ರ ಕುಂವರ, ಜಿಲೆಸ್ಬಿ ತನ್ನ ಸೈನ್ಯವನ್ನು ೬೧೫ ಅಧಿಕಾರಿಗಳು ವಂತ್ತು ಸೈನಿಕರನ್ನು ಕರ್ನಲ್‌ ಕಾರ್ಪೆಂಟರನ ನೇತೃತ್ವದಲ್ಲೂ, ೩೬೩ ಜನರನ್ನು ಕ್ಯಾಪ್ಟನ್‌- ಫಾಸ್ಟನ ಧುರೀಣತ್ವದಲ್ಲೂ, ೫೪೪ ಜನರನ್ನು ಮೇಜರ್‌ ಕೆಲ್ಲಿ ಮತ್ತು ೨೮೩ ಜನರನ್ನು ಕ್ಯಾಪ್ಟನ್‌ ಕ್ಯಾಂಪ್‌ಬೆಲ್ಲನ ಕೆ ಕೆಳಗೂ ಹಂಚಿಬಿಟ್ಟ. ಇದಲ್ಲದೆ ೧೦೩೯ ಸೈನಿಕರನ್ನು ಜರೂರು ಬಿದ್ದರೆ ಇರಲಿ ಎಂದು ಸಿದ್ಧವಾಗಿಟ್ಟ. ೧೮೧೪ರ ಅಕ್ಟೋಬರ್‌ ೩೧ರ ಬೆಳಗಿನ ಆರಂ ಗಂಟೆಗೆ ದಾಳಿ ಶುರುವಾಗಬೇಕೆಂದೂ ನಿರ್ಧಾರವಾಯಿತು. ಬಲಭದ್ರ ಕುಂವರ ತನ್ನ ಕೋಟೆಯನ್ನು ಬಲ- ಪಡಿಸುವ ಕಾರ್ಯದಲ್ಲಿ ಮಗ್ನನಾಗಿದ್ದ, ಆತ ನೊಂದಿಗೆ ಇದ್ದವರು ೬೦೦ ಜನ. ಆ ಪೈಕಿ ಕಾದುಳುಗಳು ೫೦೦ಕ್ಕ ಎಂತ ಕಡಿಮೆ, ಉಳಿದವರು ಅವರ ಹೆಂಡಂದಿರು ಮತ್ತು ಮಕ್ಕಳು. ಕೋಟೆಯನ್ನು ಪೂರ್ತಿ ಕಟ್ಟೆ ಮುಗಿಸು ಶ್ರಮದಾಯಕ ಕೆಲಸದ ನಂತರ, ರಾತ್ರಿಯಿಡೀ ನಿದ್ದೆಯಿಲ್ಲದೆ ತಾಯ್ನಾಡಿನ ರಕ್ಷಣೆಯ ಕುರಿತು ಚಿಂತಿಸುತ್ತಿದ್ದ ಬಲಭದ್ರ. ಅಕ್ಕೊ ಸೀ ಬರ್‌ ೩೦ರ ರಾತ್ರಿ ಆತ ಹೀಗೆ ಚಿಂತಾತುರನಾಗಿ ಒರಗಿದ್ದಾಗ ಇಂಗ್ಲಿಷ್‌ ಸೈನಿಕ ದೂತನೊಬ್ಬ ಪತ ತಂದಿರುವುದಾಗಿ ತಿಳಿದು ಅಚ್ಚರಿಗೊಂಡ. ಆ ದೂತನನ್ನು ಬರಮಾಡಿಕೊಂಡ. “ಈ ಪತ್ರ ವನ್ನೋದಿ ಇದಕ್ಕೆ ಈಗಲೇ ಉತ್ತರ ಬರೆದು ಕೊಡಬೇಕು” ಎಂಬ ದೂತನ ಮಾತಿನಿಂದ ಬಲ” ಭದ್ರ ಕಿಡಿಕಿಡಿಯಾದ, ಪತ್ರವನ್ನು ಕಣ್ಣೆತ್ತಿಯೂ ನೋಡದೆ, ಅದನ್ನು ಚೂರುಚೂರಾಗಿ ಹರಿದು, “ಅಪರಾತ್ರಿಯಲ್ಲಿ ಬಂದ ಪತ್ರವನ್ನೋದುವುದಾ- ಗಲಿ, ಅದಕ್ಕೆ ಉತ್ತರವನ್ನ ಬರೆದು ಕೊಡುವು- ದಾಗಲಿ ನಮ್ಮ ಸಂಪ್ರದಾಯುಕ್ಕೆ ವಿರುದ್ಧ. ನಿಮ್ಮ ಕಮಾಂಡರನಿಗೆ ನಾನು ನಾಳೆ ರಣಾಂಗಣದಲ್ಲಿ ಇದಕ್ಕೆ ಉತ್ತರ ನೀಡುವುದಾಗಿ ಹೇಳು” ಎಂದ. ನೇಪಾಳಿಗರು ಹೆದರಿ ತಮಗೆ ಶರಣಾಗುವ ರೆಂದು ಬಗೆದಿದ್ದ ಜಿಲೆಸ್ಬಿಗೆ ಈ ಸಮಾಚಾರ ದಿಂದ ಸಹಜವಾಗಿಯೇ ಸಿಟ್ಟು ಬಂತು. ಆ “ಬೆಟ್ಟದ ಹುಲಿ' ಬಲಭದ್ರನಿಗೆ ಪಾಠ ಕಲಿಸು ವುದೇ ಸರಿ ಎಂದು ನಿರ್ಧರಿಸಿ, ಮೊದಲೇ ಯೋಚಿಸಿದಂತೆ, ಕೋಳಿ ಕೂಗುವ ಹೊತ್ತಿಗೆ ನಲಪಾನಿಯನ್ನು ತಮ್ಮ ತೋಪುಗಳು ನಡುಗಿಸ ಬೇಕೆಂದು ಸೂಚನೆ ಕೊಟ್ಟ. ಮರುದಿನ ಮುಂಜಾನೆ ತೋಪು ಉಗುಳಿದ ಗುಂಡು ನಲಪಾನಿಯ ಜನರನ್ನ ಗಾಬರಿ ಗೊಳಿಸಿ ಆ ಹೊಗೆ ಆರುವುದರೊಳಗಾಗಿ ನಾಲ್ಕೂ ನಿಟ್ಟಿನಿಂದ ಇಂಗ್ಲಿಷ್‌ ಸೈನಿಕರು ನುಗ್ಗಿ ಬಿಟ್ಟರು, ಆ ಕೋಟೆ ಸುಭದ್ರ ಸ್ಥಳದಲ್ಲಿತ್ತು. ಬೆಟ್ಟ ವೊಂದರ ಮೇಲೆ, ೫೦೦ ಅಡಿ ಎತ್ತರದಲ್ಲಿ ಅದು ತಲೆಯೆತ್ತಿ ನಿಂತಿತ್ತು. ದುರ್ಗಮವಾದ ಬೆಟ್ಟ ಅದು. ಕಾಲಿಟ್ಟವ ಕಲ್ಲು ಜಾರಿ ಮಂಗ್ಗರಿಸಿ ಅಭೇದ್ಯವಾಗಿ ಬೆಳೆದ ಮುಳ್ಳುಕಂಟಿಗಳಲ್ಲಿ ಸಿಕ್ಕಿ ಹಾಕಿಕೊಳ್ಳಬೇಕು. ಬಲಭದ್ರನ ಬಳಿ ಇದ್ದ ಶಸ್ತ್ರಾಸ್ತ್ರಗಳಾದರೂ ಎಂಥವು. ಇಂಗ್ಲಿಷರಲ್ಲಿ ಅಸಂಖ್ಯಾತ ತೋಫುಗಳಿದ್ದ ರೆ ಅವನ ಬಳಿ ಇದ್ದುದು ಒಂದೇ ಒಂದು ಸಣ ತೋಫು, ಜತೆಗೆ ದೇಶಿ ಬಂದೂಕುಗಳು, ' ಬಲ್ಲಂ-ಬಾಣ 4 ಘಿ ಸಾಯ ರಜ [| ಗಳಂ. ಅಲ್ಲದೆ ಕೋಟೆಯ ಕಟ್ಟಡಕ್ಕೆ ತಂದರ ಹಾಕಿದ್ದ ಕಲ್ಲುಗುಂಡುಗಳಂ. ಬಲಭದ್ರನ ಜನ ಉತ್ಕಟ ದೇಶಾಭಿಮಾನಿ ಗಳು. ಆತನನ್ನು ಅವರೂ, ಅವರನ್ನು ಆತನೂ ಬಲವಾಗಿ ನಂಬಿದ್ದರು. ಜನ್ಮತಃ ಹೋರಾಟ ... ಗಾರರಾದ ಅವರಿಗೆ “ಯಾವ ಪ್ರಸಂಗದಲ್ಲೂ ಹಿವ್ಮಟ್ಟುವುದು ಬೇಡ, ಕೊನೆ ಉಸಿರಿನ ತನಕ ಹೋರಾಡೋಣ ವಿನಾ ಶತ್ರು ನಮ್ಮ ನೆಲದಲ್ಲಿ ಕಾಲಿಡುವುದನ್ನು ಕಂಡು ಸುಮ್ಮನಿರುವ ಹೇಡಿ ಗಳಾಗುವುದು ಬೇಡ” ಎಂದು ಹುರಿದುಂಬಿ ಸಿದ್ದ. ನಂಬಿಕೆ-ಧೈರ್ಯಗಳು ಇರುವಲ್ಲಿ ಶತ್ರು ವಿನ ಅಪಾರ ಶಸ್ತ್ರಗಳೇನು ಮಾಡಿಯಾವು? ತಮ್ಮ ಗುಂಡಿಗೆ ನೇಪಾಳಿಗರಿಂದ ಗುಂಡಿ ನಿಂದಲೇ ಉತ್ತರ ಬಂದಾಗ, ಜತೆಗೆ ಅನಿರೀಕ್ಷಿತ ವಾಗಿ ಬಾಣಗಳ ಸುರಿಮಳೆ ತಮ್ಮ ಮೇಲಾಗ ತೊಡಗಿದಾಗ ಇಂಗ್ಲಿಷರು ಚಿಂತಿಸಲೇಬೇಕಾ ಯಿತು. ಅಷ್ಟೇ ಅಲ್ಲ, ಅಲ್ಲಾವಧಿಯಲ್ಲೀ ತಮ್ಮ ಕಡೆಯ ಬಹಳಷ್ಟು ಜನ ಶರಾಘಾತದಿಂದ ಗಾಯಗೊಂಡಾಗ ದಾಳಿ ನಿಲ್ಲಿಸಿ ಡೆಹ್ರಾಡೂನಿಗೆ ಮರಳುವುದೇ ಲೇಸೆಂದು ಅವರು ನಿರ್ಧರಿಸ- ಬೇಕಾಯಿತು. ಎಂಥ ಆಘಾತ! ಕೈಬೆರಳ ಮೇಲೆಣಿಸುವಷ್ಟು ನೇಪಾಳಿಗರಿಂದ ತಮ್ಮ ಅಸಂಖ್ಯಾತ ಸೈನಿಕರು ಕಂಗೆಟು ಗಾಯಗೊಂಡು ಹಿಮ್ಮೆಟ್ಟುವಂತಾ ಗುವುದೆಂದರೆ? ಬ್ರಿಟಿಶ್‌ ಸಾಮ್ರಾಜ್ಯಕ್ಕೇ ಅವ ಮಾನ. ಜಿಲೆಸ್ಬಿಗೆ ಕೋಪ ಕುದಿಯಿಂತು. ಆತ ಇನ್ನಷ್ಟು ಸೆ ೈನ್ಯಬಲದೊಂದಿಗೆ, ಹೆಚ್ಚಿನ ಶಸ್ತ್ರಾಸ್ತ್ರಗಳೊಂದಿಗೆ "ಬಲಭದ್ರ'ವಾಗಿರುವ, ಆ ಕೋಟೆಯನ್ನು ಬುನಾದಿ ಸಹಿತ ನಾಶಗೊಳಿಸುವ ಘೋಷಣೆಯೊಂದಿಗೆ ಹೊರಟ. ಬಿಟ್ಟೂಬಿಡದೆ ತೋಫುಗಳ ದಾಳಿ ನಡೆದಾಗ ಆ ಕೋಟೆಯಂ ಗೋಡೆಗಳು ಬಿರುಕುಬಿಟ್ಟು ಬಿದ್ದು ಜಾರಿ ಬೆಟ ದ ಅಡಿಯನ್ನು ಸೇರತೊಡ ಗಿದವು. ಆದರೆ ಇಂಗ್ಲಿಷರಿಗೆ ಅಚ್ಚರಿ. ಬಿರುಕು ಗಳೆಲ್ಲ ಕೂಡಲೇ ತುಂಬಿಕೊಳ್ಳತೊಡಗಿಬಿಟ್ಟವು! ಬಲಭದ್ರ ಕುಂವರನ ಎಪ್ಪತ್ತು ಹುಲಿಗಳು. ೨೭ ಕಲ್ಲುಗಾರೆಗಳಿಂದಲ್ಲ, ಮನುಷ್ಯ ದೇಹಗಳಿಂದ! ಆಂಗ್ಲ ಸೈನಿಕರಿಗೆ ಅಲ್ಲೆಲ್ಲ ಜೋನ್‌ ಆಫ್‌ ಆರ್ಕ್‌ಳ ಪ್ರತಿರೂಪಗಳೇ ಕಾಣತೊಡಗಿದುವು, ನೇಪಾಳಿ ಸ್ತ್ರೀಯರು ಪ್ರಾಣದ ಹಂಗು ತೊರೆದು ಕೋಟೆಯ ರಕ್ಷಣೆಗೆ ನಿಂತಿದ್ದರು. ಆ ದಿನ ಇಂಗ್ಲಿಷರ ಪಾಲಿಗೆ ಒಳ್ಳೆಯ ದಾಗಿತ್ತು. ಜಿಲೆಸ್ಸಿ ತನ್ನವರನ್ನು ಹುರಿದುಂಬಿ ಸುತ್ತ ಮುಂದುವರಿದು ಸೈನ್ಯದೊಂದಿಗೆ ಕೋಟೆ ಯನ್ನು ಸಮೀಪಿಸಿದ. ಕೋಟೆಗೆ ಒಂದೇ ಬಾಗಿಲು. ಅದನ್ನೂ ಮುರಿಯಲು ಜಿಲೆಸ್ಬಿ ನಿರ್ಧ ರಿಸಿದ, ಲೆಫ ನೆಂಟ್‌ ಎಲಿಸ್‌ ತನ್ನ ಬಳೆಯಿದ್ದ ಏಣಿ ಯನ್ನು ಗೋಡೆಗಾನಿಸಿ ಆರೇಳು ಹೆಜ್ಜೆ ಮೇಲೆ ಹೋಗಿದ್ದ. ಎಲ್ಲಿಂದಲೋ ಒಂದು ದೇಶಿ ಬಂದೂಕು ಹಾರಿತು. ಎಲಿಸ್‌ ಧೊಪ್ಪೆಂದು ಬಿದ್ದು ಹೆಣವಾದ. ತನ್ನ ಕಾಲಡಿಯಲ್ಲಿ ಬಂದು ಬಿದ್ದ ಎಲಿಸ್‌ನ ಹೆಣವನ್ನು ಒಂದರೆಕ್ಷಣ ದಿಟ್ಟಿ ಸಿದ ಜಿಲೆಸ್ಬಿ ಕೂಡಲೇ ಏಣಿಯನ್ನೇರತೊಡಗಿದ. ದೇಶಿ ಬಂದೂಕಿನಿಂದ ಮತ್ತೊಂದು ಗುಂಡು ಸಿಡಿಯಿತು. ಎಲಿಸ್‌ನ ಹೆಣದ ಪಕ್ಕದಲ್ಲೇ ಜಿಲೆಸ್ಬಿಯೂ ಹೆಣವಾಗಿ ಬಿದ್ದ. ನಾಯಕನಿಲ್ಲದ ಆಂಗ್ಲೆ ಸೈನ್ಯ ಮತ್ತೆ ಎರಡನೇ ಬಾರಿ-ಹಿಮ್ಮೆಟ್ಟಬೇಕಾಯಿತು. ಈಗ ಉಳಿದ ಸೈನ್ಯಾಧಿಕಾರಿಗಳಲ್ಲಿ ಅತಿ ಹಿರಿಯನೆನಿಸಿದ್ದ ಕರ್ನಲ್‌ ಮಾಬೀ ದಾಳಿಯ ನೇತೃತ್ವ ವಹಿಸಿಕೊಂಡ. ದಾಳಿಯ ಯೋಜನೆ ಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿದ, ಇದಕ್ಕಾಗಿ ಸುಧಾರಿತ ಶಸ್ತ್ರಾಸ್ತ್ರಗಳು ಬೇಕಿತ್ತು. ಅವು ದಿಲ್ಲಿಯಿಂದ ಬರಬೇಕು. ಮೂರು ವಾರ ಗಳವರೆಗೆ ದಾಳಿಯ ಯೋಜನೆ ಮಾಡ ಲಾಯಿತು. ನವೆಂಬರ್‌ ೨೪ರಂದು ಡೆಹ್ರಾಡೂನಿ ನಲ್ಲಿದ್ದ ಕರ್ನಲ್‌ ಮಾಬೀಗೆ ದಿಲ್ಲಿಯಿಂದ ಶಸ್ತ್ರಾಸ್ತ್ರಗಳ ಸರಬರಾಜನ್ನು ಕುರಿತ ಪತ್ರ ಬಂತು. ಈ ಮೂರು ವಾರಗಳಲ್ಲಿ ನಲಪಾನಿ ಕೋಟೆಯನ್ನು ಇಂಗ್ಲಿಷ್‌ ಸೈನಿಕರು ಬಲವಾಗಿ ಕಾಯುತ್ತಿದ್ದರು. ನೇಪಾಳಿಗರಿಗೆ ಆಹಾರ ದಾಸ್ತಾನಿಗೂ, ಹೊಸ ಶಸ್ತ್ರಾಸ್ತ್ರಗಳ ಸಂಗ್ರೆ ಹಕ್ಕೂ, ಬಲವರ್ಧನೆಗೂ ಆಂಗ್ಲ ಸೈನಿಕರು ಅವಕಾಶವೀಯಲೇ ಇಲ್ಲ, ಆದರೂ, `ಹೊಸ ಬಲ'ದ ಇಂಗ್ಲಿಷ್‌ ಸೈನಿಕರೊಂದಿಗೆ ಕಾದಲು ೧೨,೦೦೦ ಬಲದ ನೇಪಾಳಿ ಸೈನ್ಯ ನಾಲ್ಕೂ ನಿಟ್ಟಿನಲ್ಲಿ ಸಿದ್ಧವಾಗಿ ನಿಂತಿತ್ತು. ಮೂರು ವಾರಗಳ ಅವಧಿಯಲ್ಲಿ ಇಂಗ್ಲಿಷರಿಗೆ ತಮ್ಮ ಚಟಂವಟಿಕೆಯ ವಾಸನೆ ಬಡಿಯದ ಹಾಗೆ, ನೇಪಾಳಿಗರು ಕೋಟೆಯನ್ನು ಬಲಪಡಿಸುವ, ಆಯುಧಗಳನ್ನು ಸಜ್ಜುಗೊಳಿಸುವ, "ಖುಕ್ರೀ' ಗಳನ್ನು ಮಸೆಯ:ವ ಕೆಲಸದಲ್ಲಿ ತೊಡಗಿದ್ದರು. ಆದರೂ ಇಂಗ್ಲಿಷರ ದೈತ್ಯಬಲದ ಅರಿವು ಅವರಿ ಗಿತ್ತು. ಹೀಗಾಗಿ ರೆಪ್ಪೆ ಮುಚ್ಚದೆ, ಶತ್ರುನಾಶ ಇಲ್ಲವೆ ವೀರಶ್ವರ್ಗದ ದೃಢ ಸಂಕಲ್ಪದಿಂದ ಅವರು ಗಟ್ಟಿಯಾಗಿ ನಿಂತಿದ್ದರು. ನವೆಂಬರ್‌ ೭೨೭, ೧೮೧೪, ತೋಫುಗಳು ಗರ್ಜಿಸಿದವು. ನೇಪಾಳಿಗ ಬಂದೂಕುಗಳು ಪ್ರತಿಧ ೈನಿಸಿದುವು. ತಮ್ಮಲ್ಲರುವ ಮದ್ದು ತೀರುವವರೆಗೆ ತೋಫುಗಳನ್ನೂ ನಂತರ ಹರಿತವಾದ ಬಾಣಗಳನ್ನೂ, ಕೊನೆಗೆ ಕೋಟಿ ಕಟ್ಟಲು ತಂದಿಟ್ಟು ಕೊಂಡಿದ್ದ ಕಲ್ಲು ಗುಂಡುಗಳನ್ನೂ ಅವರು ಆಯುಧವಾಗಿ ಬಳಸಿ ಶಿ ಇಂಗ್ಲಿಷರನ್ನೆದುರಿಸಿದರು. ಆದರೆ ಇಂಗ್ಲಿಷ ರದು ನೇಪಾಳಿಗರ ನಾಲ್ಕು ಪಟ್ಟು ಬಲ್ಲ ತಾಯಿಯಷ್ಟೇ ಪ್ರೀತಿ ಗೌರವದಿಂದ ಕಾಪಾಡಿ ಕೊಂಡು ಬಂದಿದ್ದ ನಲಪಾನಿ ಕೋಟೆ ಈಗ ನಡುಗತೊಡಗಿತು. ಹೆಂಗಸರೂ ಮಕ್ಕಳೂ ಸೇರಿದಂತೆ ನೇಪಾಳಿಗರಲ್ಲಿ ಅನೇಕರು ಇಂಗಿ ಷರ ಗುಂಡುಗಳಿಗೆ ಬವಿಯಾದರುಂ. ಗಾಯಗೊಂಡ . ವರೂ ಬಹಳ. ಔಷಧೋಪಚಾರದ ವ್ಯವಸ್ಥೆ ಯಂತೂ ಇರಲಿಲ್ಲ. ಗಾಯಾಳುಗಳ ಶುಶ್ರೂಷೆ ದೂರದ ಮಾತಾಯಿತು. ಸತ್ತವರ ಸಂಸ್ಕಾರ- ದೆಡೆಗೆ ಗಮನಹರಿಸಲೂ ಅವರಿಗೆ ಸಾಧ್ಯವಾಗ ಲಿಲ್ಲ. ಹೆಣಗಳ ನಡುವೆ ಬಿದ್ದು » ನೀರಿಗಾಗಿ ೨೮ ಕಸ್ತೂರಿ, ಡಿಸೆಂಬರ್‌ ೧೯೮೭ ಬಾಯಿ ಬಿಟ್ಟು ಕೊನೆಗೆ ಪ್ರಾಣಬಿಟ್ಟವರು `` ಅದೆಷ್ಟೋ. ಗಾಬರಿಗೊಂಡ ಅನಾಥ ವಂಕ್ಕಳ ಆಕ್ರಂದ ಯಾರಿಗೆ ಕೇಳೀತು? ಈ ದಾಳಿಯಲ್ಲಿ ಬದುಕಿ ಉಳಿದವರು ಬಲ ಭದ್ರ ಮತ್ತು ಆತನ ೭೦ ಜನ. ಅವರಿಗೀಗ ಜವಾದ ಬಲಪರೀಕ್ಷೆ. ಕಾಲಿಟ್ಟಲ್ಲಿ ತಮ್ಮವರ ಶವಗಳನ್ನೆಡವುತ್ತ. ಕಣ್ಣೆತ್ತಿ ನೋಡಿದಲ್ಲಿ ರಕ್ತದ ಕಲೆಗಳನ್ನು ನೋಡುತ್ತ, ಸತ್ತ ಮಕ್ಕಳಿಗಾಗಿ ಶೋಕಿಸುವ ತಾಯಂದಿರ ಅಳು-ಸತ್ತ ತಾಯಂ ದಿರ ಹೆಣದ ಮೇಲೆ ಹೋರಳಾಡಿ ಅಳುವ ಮಕ್ಕಳ ಅಳು ಕೇಳಂತ್ತ ಆ ಜನ ಮನಸ್ಸು ಕಲ್ಲಂ ಮಾಡಿಕೊಂಡರಂ. ಇಂಥ ಪರಿಸ್ಥಿತಿಯಲ್ಲಿ ತಲೆಮರೆಸಿಕೊಂಡೋ, ಶತ್ರುವಿಗೆ ಶರಣಾಗಿಯೋ ಬದುಕುವುದೊಂದೇ ಮಾರ್ಗ ಅವರಿಗೆ. ಆದರೆ ತಮ್ಮವರನ್ನೆಲ್ಲ ಬಲಿಗೊಟ್ಟು ತಾವಿಷ್ಟು ಜನ ಮಾತ್ರ ಬದುಕು ಳಿಯುವುದರಷ್ಟು ಹೇಯವಾದದ್ದು ಇನ್ನಾವು- ದಿದ್ದೀತು? ಬಲಭದ್ರ ಮತ್ತವನ ೭೦ ಜನ ಈಗ ಕೋಟೆಯ ಮೇಲಿಂದ ಕಲ್ಲುಬಂಡೆ ಗಳನ್ನು ಎಸೆಯಲಾಂಭಿಸಿದ ಆದರೆ ಎಷ್ಟು ಕಲ್ಲು ಬಂಡೆಗಳಿರಬೇಕು? ಇದ್ದವೆಲ್ಲ ಕೆಳಗೆ ಬಿದ್ದು ಕೆಲವು ನೂರು ಇಂಗ್ಲಿಷ್‌ ಸೈನಿಕರನ್ನೂ ಅವರ ಕೆಲವು ತೋಫುಗಳನ್ನೂ ಕೆಡವಿದವು. ಇಂಗ್ಲೀಷರು ಒಮ್ಮೆಲೇ ಕೋಟೆಯನ್ನೂ ವಶ ಪಡಿಸಿಕೊಳ್ಳಲಿಲ್ಲ. ಅಲ್ಲಿದ್ದ "ಹುಲಿಗಳನ್ನು' ಉಪವಾಸ ಕೆಡವಿ ಕೊಲ್ಲುವ ಯೋಚನೆ ಕರ್ನಲ್‌ ಮಾಬೀಯದು. ಸವೀಪದ ಹಳ್ಳದಿಂದ ನಲ ಪಾನಿ ಕೋಟೆಯ ಜನ ರಾತ್ರಿಯ ಹೊತ್ತಿನಲ್ಲಿ ನೀರು ತೆಗೆದುಕೊಂಡೊಯ್ಕುವ ಸುದ್ದಿಯನ್ನು ಗುಪ್ತಚರನೊಬ್ಬ ಮಾಬೀಗೆ ಹೇಳಿದ, ಅವರಿಗೆ ನೀರು ಸಿಗದ ಹಾಗೆ ಮಾಡಿಬಿಟ್ಟರೆ...ನೇಪಾಳಿ ಗರನ್ನು ಸತಾಯಿಸಲು ಅದರಂಥ ಸುಲಭೋ. ಪಾಯ ಮತ್ತಾವುದಿದ್ದೀತು? ರಾತೋರಾತ್ರಿ ಆ ಹಳ್ಳದ ಪ್ರವಾಹದ ದಿಕ್ಕನ್ನೇ ಬದರಿಸಿ ಬಿಟ್ಟರು ಇಂಗ್ಲಿಷರು. ಕ್‌ * ಉಅ್ಲ್ಟ್ಪ್ಮ್ಪ್‌ ' - ಪಾಪ, ಆಹಾರದ ದಾಸ್ತಾನು ತೀರಿಹೋದ ಮೇಲೆ ಆ ಹಳ್ಳದ ನೀರನ್ನೇ ಕುಡಿದು ಹೋರಾಟವನ್ನು ಮುಂದುವರಿಸಿದ್ದ ಆ ಎಪ್ಪ- ತ್ತೊಂದು ಜನಕ್ಕೆ ಬೇರೆ ದಾರಿಯೇ ತೋಚದಾ ಯಿತು. ಬಾಯಾರಿ ಬಳಲಿ ಬಸವಳಿದ ಅವರಲ್ಲಿ ದ್ಹದು ಬಲವಲ್ಲ ಕೇವಲ ದೇಶಪ್ರೇಮ. ನೇಪಾಳಿಗರ ಚಲನವಲವನ್ನು ಸೂಕ್ಷ್ಮವಾಗಿ ಗಮನಿಸಿದ ಕರ್ನಲ್‌ ಮಾಬೀ ಕೊನೆಗೆ ಕೋಟೆ ಯನ್ನು ವಶಪಡಿಸಿಕೊಳ್ಳಲು ನಿರ್ಧರಿಸಿಬಿಟ್ಟ ನಾದರೂ ಆ ಕೋಟೆಯ ಬಾಗಿಲನ್ನು ತೆರೆಸಲು ಇಂಗ್ಲಿಷರ ತೋಪುಗಳಿಗೂ ಬಂದೂಕುಗಳಿಗೂ ಸಾಧ್ಯವಾಗಲೇ ಇಲ್ಲ. ಬಾಗಿಲು ತೆರೆಸುವುದು ಹೇಗೆ? ಕರ್ನಲ್‌ ಮಾಬೀಗಿದು ಮತ್ತೊಂದರ ಚಿಂತೆಯಾಯಿತು. ಆದರೆ ಒಂದು ದಿನ ಮಧ್ಯರಾತ್ರಿ ಇದ್ದಕ್ಕಿದ್ದಂ- pe ಬಲಭದ್ರ ಕುಂವರನ ಎಪ್ಪತ್ತು ಹುಲಿಗಳು ೨೯ ನಾದವು. ಆದರೆ ತಮ್ಮನ್ನು ನಾನಾ ಹಿಂಸೆಗೀಡು ಮಾಡಿದ ಇಂಗ್ಲಿಷರತ್ತ ಬಿಟ್ಟ- ಗಣ್ಣಿಂದ ನೋಡಿದರು ಆ ವೀರರು, ಸ ಶೈ ಇಚೆ ಯಿಂದ ಖಡ್ಗಗಳನ್ನು ಅರ್ಪಿಸಿ ಶರಣಾಗಲು ಬರಂತ್ತಿರಬೇಕು ನತದೃಷ್ಟ ನೇಪಾಳಿಗರರಿ ಎಂದು ಬ್ರಿಟಿಶರಂ ಅಂದುಕೊಂಡರು. ಕೊನೆಗೂ ನೇಪಾಳಿಗರು ತಮಗೆ ಶರಣಾದ- ರೆಂಬ ಸಂತಸದ ಭರದಲ್ಲಿ ಇಂಗ್ಲಿಷರಿದ್ದಾಗ ಆ ಎಪ್ಪತ್ತೊಂದು ಜನ, ಬ್ರಿಟಿಶ್‌ ಸೈನಿಕರನ್ನು ಬದಿಗೊತ್ತಿ ದೂಡಿ ಹಳ್ಳದೆಡೆ ಓಡಿದರು. ಮನದಣಿ ನೀರು ಕುಡಿಯಲು ಅವರನ್ನು ಬಿಟ್ಟಿ ಇಂಗ್ಲೀಷ್‌ ಸೈನಿಕರಲ್ಲಿ ಕೆಲವರಂ ಕೋಟೆಗೆ ನುಗ್ಗಿದರು. ಇನ್ನು ಕೆಲವರಂ ಈ ಎಪ್ಪತ್ತೊಂದು ಜನರನ್ನು ಬೆನ್ನಟ್ಟಿದರಂ. ಆದರೆ ಅವರೊಂದಿಗೆ ಹೋರಾಟಕ್ಕಿಳಿದು, ಸೆರೆಯಾಗಿ ಕೊಳೆಯುವುದ ತೆಯೇ ಕೋಟೆಯ ಬಾಗಿಲನ್ನು ತೆರೆದು ಆ ಕ್ಕಿಂತ ನೇಪಾಳದ ಇತರ ಮೂರು ಗಡಿಗಳಲ್ಲಿ ಎಪ್ಪತ್ತೊಂದು ಜನ ಕಲಿಗಳು ಹೊರಬಂದರು. ಕಾವಲಿದ್ದ ತಮ್ಮವರ ಪೈಕಿ ಒಂದಂ ಪಡೆಯನ್ನು ಎ ಲ a ಲ ಬ್ಬನ ಹಿಂದೊಬ್ಬ ವೀರ ದೃಢವಾದ ಹೆಜ್ಜೆ ಸೇರಿಕೊಳ್ಳುವುದು ಸೂಕ್ತವೆಂದು ಬಗೆದು, ಓಡಿ ಜ ಯಿಟ್ಟು ಗಂಭೀರವಾಗಿ. ಹೊರಬರುತ್ತಿರುವು ತಮ ಜೀವವನು ಬಲಿಗೊಳ್ಳ ಬಯಸಿದ ದನ್ನು ಕಂಡು ಇಂಗ್ಲಿಷರಂ ಅಚ ರಿಗೀಡಾದರು. ಇಂಗ್ಲಿಷರ ಕಣ್ಣಿಗೆ ಕಾಣದಂತೆ ಬೆಟ್ಟ-ಗುಡ 82 ಚ Rc ಇ ಟಿ a ಕೂಡಲೇ ಅವರ ಬಂದೂಕುಗಳು ಆ ವೀರರತ್ತ ಗಳಲ್ಲಿ ಅಡಗಿಕೊಂಡು ಪಾರಾದರು ಆ ವೀರ ಸಿಡಿಯತೊಡಗಿ ಕೆಲ ಕ್ಷಣಗಳ ನಂತರ ಸುಮ್ಮ ನೇಪಾಳಿಗರು. @ ಈ (ಆಧಾರ) ರಃ (| 7ಮಿ್‌ I ನಟ ವಿಲಿಯಂ ಜಿಲ್ಲೆಟ್‌ ಹುಡುಗನಾಗಿದ್ದಾಗ ಶೀಘ್ರಲಿಪಿಯನ್ನು ಕಲಿಯುತ್ತಿದ್ದ. ಆಗ ಆತ ವಾಸಿಸುತ್ತಿದ್ದುದು ಒಂದು ಬೋರ್ಡಿಂಗ್‌ ಹೌಸಿನಲ್ಲಿ. ಪ್ರತಿ ಸಂಜೆ ಅಲ್ಲಿ ಜನ ಮಾತಾಡುವುದನ್ನೇ ವಿಲಿಯಂ. ಶೀಘ್ರಲಿಪಿಯಲ್ಲಿ ಬರೆದುಕೊಂಡು ಕೆಲವು ವರ್ಷಗಳ ನಂತರ ತನ್ನ ಮಿತ್ರನೊಂದಿಗೆ ಮಾತಾಡುತ್ತಿದ್ದಾಗ “ನಾಲ್ಕು ಅಭ್ಯಾಸ ಮಾಡಬೇಕೆಂದುಕೊಂಡ ತಿಂಗಳುಗಳ ವರೆಗೆ ಹೀಗೆ ಆ ಎಡೆಬಿಡದ ಸಂಭಾಷಣೆಗಳನ್ನು ಬರೆದುಕೊಂಡ ನೋಟ್‌ ಬುಕ್ಕುಗಳನ್ನು ಮತ್ತೊಮ್ಮೆ ನೋಡಿದೆ- ಯಾರೂ ಯಾರೊಸನೆಯೂ ಪ್ರಯೋಜನಕರ- ೫. ವಾದುದನ್ನು ಮಾತಾಡಿರಲಿಲ್ಲ,” ಎಂದ. ಇದು ಲೆಕ್ಕಕ್ಕೆ ಓಗದ ನಂಟು (ಪ್ಲಂಬರ್‌ “ಕಸ್ತೂರಿಯಲ್ಲಿ ಪ್ರಾತಃಸ್ಮರಣೀಯರಾದ ದಿ. ನಾ. ಶ್ರೀ. ರಾಜಪುತೋ ಹಿತರ ಬಗ್ಗೆ ಸುಂದರ ಲೇಖನ ಪ್ರಕಟಿಸಿದ್ದೀರಿ. ನನಗೆ ಅವರೊಂದಿಗೆ ಬೆಳೆದು ಬಂದಿದ್ದ ಆತ್ಮೀಯತೆ ಅವಿಸ್ಮರಣೀಯ. ೧೯೪೫ ರಿಂದ ೧೯೪೮ರವರೆಗೆ ಅವರ ಸಂಪರ್ಕ ಅವ್ಯಾಹತವಾಗಿ ಸಾಗಿ ಬಂದ ನೆನಪು ಮರೆಯಲಾರದಾಗಿದೆ. ನಾನು ಹುಡಂಗ, ಅವರು ಹಿರಿಯರು, ಇಬ್ಬರಲ್ಲಿ "ನಸ್ಯ'ದ ಗೆಳೆತನವೂ ಆತ್ಮೀಯತೆ ಬೆಳೆಯಲು ಕಾರಣವಾಯಿತು. “ಸಮಾನಶೀಲೇ ವ್ಯಸನೇಷು ಸಖ್ಯಂ” ಎಂಬಂತೆ ಸಮಾನಶೀಲ ನಸ್ಯದಿಂದ ಸಾಗಿತು. ಇಬ್ಬರದೂ ನಸ್ಕವನ್ನೂ ಕೊಂಡುಕೊಳ ಲಾಗದಂಥ ಆರ್ಥಿಕ ಸ್ಥಿತಿ. ರಾಜಪುರೋಹಿತರು ವನಿತಾ ಸೇವಾ ಸಮಾಜದ ಸಂಚಾಲಕರಾಗಿದ್ದ ದಿ. ಡಾ. ಲ. ರಂ. ಪುರಾಣಿಕ (ದಾದಾ) ಅವರಲ್ಲಿ ದಿನಾಲೂ ಎರಡು ತಾಸು ಹರಟೆ ಹೊಡೆಯುತ್ತಿದ್ದರು. ನನ್ನ ಪರಿಚಯವಾಯಿತು. ಹರಟೆಗಳಲ್ಲಿ- ಇತಿಹಾಸ, ಸಾಹಿತ್ಯ, ಧರ್ಮ, ಇವುಗಳ ಚರ್ಚೆ, ಸಮಾಜದಲ್ಲಿ ಕುಂದು ಕೊರತೆಗಳು, ಹಾಗೂ ನಿವಾರಣೋಪಾಯಗಳು ಇವೇ ಮಾತುಗಳು ಮುಖ್ಯ ವಿಷಯಗಳಾಗಿರುತ್ತಿ- ದ್ದವು. ದಾದಾ ಅವರು ಪುಣೆಯ ಕರ್ವೆಯವರ ಮಹಿಳೋದ್ದಾ ರದಂಥ ಸಂಸ್ಥೆಯನ್ನ್ನ ಇಲ್ಲಿ ಕಟ್ಟೆ ಬೆಳೆಸಿದವರು. ಇಂಥವರ ಸಹವಾಸದಿಂದ ಶ್ರೀ ರಾಜಪುರೋಹಿತರಲ್ಲಿ ಆದರ, ಅಭಿಮಾನ ಬೆಳೆದವು. ಅವರು ಆಗೀಗ ಚೂರು ಚಾರು ಕೆಲಸ ಹೇಳುತ್ತಿದ ರು, ಅದನ? ಆಸ್ಥೆಯಿಂದ ಮಾಡಿ ಅವರ ಮನೆಗೆ ಹೋಗಿ ವರದಿ ಲ್ಲಿಸುತ್ತಿದ್ದೆ. ” ಶೀ ರಾಜ ಪುರೋಹಿತರ ಬಗ್ಗೆ ಇನ್ನೊಂದು ಅಭಿಮಾನವೂ ಕಾರಣವಾಗಿತ್ತು. ಕನ್ನಡ ೪-೫-೬ ವರ್ಗಗಳಿಗೆ ಇವರು ಬರೆದ “ಕರ್ಣಾಟಕ ಇತಿಹಾಸ' ಪಠ್ಮ ಪುಸ್ತಕವಾಗಿತ್ತು. ಇಂಥವರ _ ಒಡನಾಟ ದೊರಕಿದೆಯಲ್ಲಾ ಎಂದು ನನಗೆ ಸಂತೋಷ ೩೦ ಕ ಪವಾಡ ಸದೃಶ ಅವಿಸ್ಮರಣೀಯ ನೆನಪು ನಾನಾಗ ೨೦ ವರ್ಷದ ತಾರುಣ್ಯದಲ್ಲಿದ್ದೆ, ಶ್ರೀ ರಾಜಪುರೋಹಿತರು ವಯಸ್ಸಾದವರು. ಇಬ್ಬರೂ ಹೊಸಪೇಟೆಯಲ್ಲಿ ಮತ್ತೀಹಳಿ ತೆ ವಕೀಲರ ಮನೆಯಲ್ಲಿ ವಸ್ತು ಮಾಡಿದೆವು. ಮುಂಜಾನೆ ಹಂಪೆಯ ಹತ್ತಿರ ಇರುವ ಆನೆಗುಂದಿ ಬೆಟ್ಟಕ್ಕೆ ಹೋದೆವು. ಇತಿಹಾಸ ಪ್ರಪಂಚದಲ್ಲಿ ಮಹತ್ವದವಾದ ಐದು “ಒಟ್ಟಲು' ಅಲ್ಲಿ ದೊರಕಿ ದವು. ಒಂದೇ ದಿನದಲಲ್ಲ, ಒಂದು ವಾರದಲ್ಲಿ. “ಒಟ್ಟಲು' ಅಂದರೆ ಸಣ್ಣ ಗುಹೆ. ಅಲ್ಲಿ ತ್ಯಾಗಿ- ಗಳು" ಶೂರರು, ಪ್ರಸಿದ್ಧ ಪುರುಷರು ಸತ್ತ -ನಂತರ ಅವರಿಗೆ ಪ್ರಿಯವಾದ ವಸ್ತುಗಳನ್ನು ಇಟ್ಟೂ, ಕಲ್ಲ ಮೇಲೆ ಆ ವಸ್ತುಗಳು ಹಾಗೂ ಅವರ ಜೀವನ ಚಿತ್ರ ಬಿಡಿಸಿ ಕಲ್ಲಂ ಬಂಡೆ ಮುಚ್ಚುತ್ತಿದ್ದ ರು, ಹೀಗೆ ನಾವಿಬ್ಬರೂ ಸಾಗು ತ್ತಿರುವಾಗ (ಸರಳ ರಸ್ತೆಯಲ್ಲಲ್ಲ, ಬೆಟ್ಟದ ಮಾರ್ಗದಲ್ಲಿ) ಒಂದು ಗುಹೆ ಕಂಡಿತು. ಅದರಲ್ಲಿ ಒಬ್ಬ ಮನುಷ್ಯ ಚಾಟಿಗೆ ಕೂಡಂವ ಸ್ಥಳ, ಅದರಲ್ಲಿ ಒಳಗೆ ದಾರಿ. ನನಗೆ ಗುರುಗಳಂ, “ದತ್ತಾ ದಾರಿ ಒಳಗೆ ಇದ್ಹಾಂಗ ಅದ, ನೋಡಿ ಬಾ” ಎಂದು ಹೇಳಿದರು. ಆಯಿತು, ಒಡೆಯನ ಹೇಳಿಕೆ, ಕುಳಿತು ದಾರಿ ಹಿಡಿದೆ. ಮುಂದೆ ಸಣ್ಣ ಮಾರ್ಗ, ಮಲಗಿ ಹೊಟ್ಟೆ ಹೊಸೆಯುತ್ತ ಸಾಗಿದೆ. ಅಲ್ಲಿ ಚಿಕ್ಕ ಹೊಂಡ. ಹಾವಸೆ, ದುರ್ವಾಸನೆಯನ್ನು : ಕಡೆಗಣಿಸಿ ಮುಂದುವರಿದೆ. ಮಂಂದೆ ಒಂದು. ಕಾಲು ಒತ್ತಟ್ಟಿಗೆ ಇನ್ನೊಂದು ಕಾಲು ಇನ್ನೊಂದು ಕಡೆ ಇಟ್ಟು ಪಾರಾಗಿ ಹಾಗೇ ಮುಂದೆ ಸಾಗಿದೆ. ಅಲ್ಲಿ ಬೆಳಕು, ವಿಶಾಲ ಸ್ಥಳ. ಸ್ವಚ್ಛೆವಾಗಿತ್ತು. ಅಲ್ಲಿ ಮಾರುತಿಯ ಮೂರ್ತಿ, ಅದೇ ಪೂಜೆ ಮಾಡಿ, ಶ್ರೀಗಂಧ, ತುಳಸಿ, ಹೂಗಳಿಂದ ಆಲಂಕರಿಸಿ, ಬಾ ಳೆಹಣ್ಣು ಕಾಯಿ ಪ್ರಸಾದ ಇಟ್ಟಿ- ದ್ದ ರು. ನಾನೂ ಮಾರುತಿ ಭಕ್ತ. ಹತ್ತು ನಿಮಿಷ ದೇವರ ಧ್ಯಾ ನದಲ್ಲಿದ್ದೆ. ಮತ್ತೂ ಆಗ ಒಬ್ಬ . ತೆ್‌ ಹಣ್ಣು ಹಣ್ಣು ಮುದುಕಿ ಬಂದಳು. pe HE a a ಟಟ ARTE ಕೂದಲು ಬೆಳ್ಳಗೆ ಮಿಂಚುತ್ತಿದ್ದವು. ಹುಬ್ಬು ಗಳು ಇಳಿದಿದ್ದವು. ಈ ಮುದುಕಿಯ ವಯಸ್ಸೆ ಪ್ಟಿರಬಹುದು? ನನ್ನ ಅಂದಾಜಿಗೆ ಲೆಕ್ಕ ಹತ್ತಲಿಲ್ಲ. ನನ್ನನ್ನ್ನಿ ನೋಡಿದಳು -- ನೋಡಿ ದಳು ಅನು ವುದಕ್ಕಿ ೦ತ ನಾನೇ ಆಶ್ಚರ್ಯದಿಂದ ನೋಡಿದೆ. ಭಯಂವಾಗಲಿಲ್ಲ. ಆಕೆಯ ಕಣ್ಣ ಗಳಲ್ಲಿದ್ದ ತೇಜವನ್ನ್ನೂ ವಂರೆರಯುವಂತಹದಲ್ಲ. ಆ ತೇಜವನ್ನು ನೋಡಿಯೇ ತಣಿಯಬೇಕು. ಹಾಗೇ ನೋಡುತ್ತ ಕುಳಿತೆ. ನಮಸ್ಕಾರ ಮಾಡುವ ಬುದ್ಧಿಯೂ ಬರಲಿಲ್ಲ. ಆಕೆ ಸ್ವಚ್ಛ ಕನ್ನಡದಲ್ಲಿ - “ಇನ್ನು ಮೇಲೆ ಇಲ್ಲಿಗೆ ಬರಬೇಡ ಹಾಗೂ ಈ ಸಂದ್ಡಿಯನಕ್ನಿ ಯಾರೆದುರೂ ಹೇಳಬೇಡ ಹೋಗು!” ಎಂದು ಅಪ್ಪಣೆ ಮಾಡಿ ಮತ್ತೊಂದಂ ಬಾಗಿಲಿನಿಂದ (ಕಲ್ಲಿನ ಫಡಕು) ಹೊರಟುಹೋದಳು. ನಾನು ದೇವರ ಮೇಲಿನ ನಿರ್ಮಾಲ್ಯ, ಪ್ರಸಾದವನ್ನು ಧೋತರ ದಲ್ಲಿ ಕಟ್ಟಿಕೊಂಡು ಬೆನ್ನ ಹಿಂದೆ ಗಂಟಂ ಬರುವಂತೆ ಮಾಡಿಕೊಂಡು ಮರಳಿದೆ. ೧೦ಗಂಟೆಗೆ ಆ ಗುಹೆಯೊಳಗೆ ಹೋದವನಂ, ವಂಧ್ಯಾಹ್ನ ಎರಡು ಗಂಟೆಗೆ ಹೊರಬಂದೆ. ಶ್ರೀ ರಾಜ ಪುರೋಹಿತರು ನನ್ನ ಚಿಂತೆ ಮಾಡುತ್ತ, ಅಡವಿ ಯಲ್ಲಿ ಒಂಟಿಯಾಗಿ, ಕಣ್ಣಿ "ರು ಸುರಿಸುತ್ತ ಕುಳಿತಿದ್ದರು. “ಗುರುಗಳೇ”. ಎಂದು ನಾನು ಕೂಗಿದಾಗ ಅವರಿಗೆ ಅತ್ಯಂತ ಸಂತೋಷ ವಾಯಿತು. “ಇತಿಹಾಸ ಸಂಶೋಧನೆಗೆ ಬಿಂಕಿ ಬೀಳಾ, ನೀನು ಸುರಕ್ಷಿತ ಬಂದೆಯಲ್ಲಪ್ಪ, ಸಾಕು. ನಡೆ ಹೋಗೋಣ!” ಎಂದರಂ. “ಗುರು- ಗಳೇ ಅಲ್ಲಿ ಬಹಳ ಅದ್ಭುತವಿದೆ. ದಾರಿ ಬಹಳ ಕಠಿಣ” ಎಂದು ನಾನಂ ಅಲ್ಲಿಯ ವೃತ್ತಾಂತ ಹೇಳಿ ದಾಗ ಚಿಂತೆಯ ಕಣಿ ರಿನ ಬದಲು, ಆನಂದದ ಕಣ್ಣೀರು ಸುರಿಸಿದರು. ನೀನೇ ಧನ್ಯನೆಂದು ಹರಸಿದರು. ಧಾರವಾಡಕ್ಕೆ ಬಂದ ಮೇಲೆ ತಮ್ಮ ಎಲ್ಲ ಬಳಗದ ಮುಂದೆ ಹೇಳುವದೇ ಹೇಳುವದು, ನನ್ನನ್ನು ಕೊಂಡಾಡಂವದೇ ಕೊಂಡಾಡುವದು. ಶ್ರೀ ಬೆಟಗೇರಿ ಕೃಷ್ಣಶರ್ಮರು ನನಗೆ “ಕನಸ ನ್ಯಾಗೆ ಕಂಡೇನೋ ಮಾಸ್ತರ?” ಎಂದು ಕೇಳಿ ದರಂ. ನಿರ್ಮಾಲ್ಯ, ಶ್ರೀಗಂಧ ತೋರಿಸಿ ಸಾಕ್ಷಿ ಶ್ರೀ ಗಂರುಗಳೇ ಎಂದು ಹೇಳಿದಾಗ ನನ್ನನ್ನು ಬಹಳ ಆಭಿಮಾನದಿಂದ ನೋಡಂತ್ತ ಬಂದರು. ಆಂದಿನ ಶ್ರೀಗಂಧದ ವಾಸನೆಯನ್ನು ನಾನು ಹಿಂದೆಂದೂ ಕಂಡಿರಲಿಲ್ಲ. ಹೊಸಪೇಟೆಗೆ ಬಂದಂ ಮತ್ತೀಹಳ್ಳಿ ವಕೀಲರಿಗೆ ಹೇಳುವಾಗ ಗುರುಗಳು ಶಿರ ಬಿಗಿದು ಹೇಳಿದರು. ಇದಾದ ಮೇಲೆ ಈ ಗುಹೆ ಕಂಡು ಹಿಡಿಯಲು, ೧೯೬೫ರ ವರೆಗೆ ಹತ್ತಾರು ಸಲ ಸುತ್ತಾಡಿದೆ. ಆ ಸ್ಥಾನ ದೊರಕ ಲಿಲ್ಲ. ಗಂರುಗಳ ಜೊತೆಗೆ ಲಕು ೦ಡಿ, ಇಟಗಿ, ಡಂಬಳ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪೆಗಳಿಗೆಹೋಗಿ ಬಂದಿದ್ದೇನೆ. ಹಂಪೆಗೆ ಆರೇಳರಿ ಸಲವಾದರೂ ಇವರ ಜೊತೆಗೆ ಹೋಗಿ ಬಂದಿದ್ದೇನೆ, ನನಗೆ ಇತಿಹಾಸದ ಬಗ್ಗೆ ಅಭಿರುಚಿ ಇದ್ದಿಲ್ಲ. ಆದರೆ ಬಿಡುವಿನ ವೇಳೆಯಲ್ಲಿ ಚಾಂದ ಬೀಬಿಗೆ ಆದ ಅಪಮಾನ, ಮುಲಕ*್‌ ಮೈದಾನ ತೋಪು ವಿಜಾಪುರಕ್ಕೆ ಬಂದದ್ದು » ಆದಿಲಶಾಹಿ ಅರಸರ ಆಳಿಕೆ, ವಿಜಯನಗರ ಸಾಮ್ರಾಜ್ಯ ಹಾಗೂ ಅರಸರ ಬಗ್ಗೆ ಕಥೆ ಹೇಳಿ ನನ್ನಲ್ಲಿ ಆಸಕ್ತಿ ವಕೂಡಿಸಿದವರು ರಾಜಪುರೋಹಿತರು. ವಿಜಯಂ ನಗರದ ಪತನ, ರಕ್ಕಸತಂಗಡಿಗಿ ಯುದ್ಧದ ಬಗ್ಗೆ ಆಗ ಕೇಳಿದ ಕಥೆ, ಅವರಂ ಹೇಳಿದ ಶೈಲಿ ಇಂದಿಗೂ ವಂರೆಯಂದಂತಾಗಿದೆ. ಆವರು ಹೇಳಿದ ಒಂದರಿ ಮಾತು ಆಗಾಗ ನೆನಪಿಗೆ ೧) ಎಜಾಪುರ, ೩೨ ಕಸ್ತೂರಿ, ಡಿಸೆಂಬರ್‌ ೧೮೭ ೨ ' ಸತ್ವವಿರಂತ್ತಿತ್ತು, ನನ್ನನ್ನು ಮೊದ೭ಂ ಅಲ್ಲಲ್ಲಿ ಶಿಲಾಶಾಸನಗಳಿದ್ದ ಸ್ಮಳಕ್ಕೆ ಕರೆದಂಕೊಂಡುಹೋಗಿ ತೋರಿಸಿ, ಓದಿಸುತ್ತಿದ್ದರು, ಅಕ್ಷರಗಳ ಪರಿಚಯ ಮಾಡಿಸು ತ್ತಿದ್ದರು, ಕಾರಣ ನನ್ನ ಓದೇ ಸ್ವಲ್ಪ! ಏಳನೇ ವರ್ಗ ಪಾಸಾಗಿ ಶಿಕ್ಷಕರ ತರಬೇತಿಗೆ ಬಂದವ! ಸಾಹಿತ್ಯದ ಆಭಿರುಚಿ ಬೆಳೆಸಿ ಪ್ರಾಚೀನ ಸಂಸ್ಕೃತಿ, ಸಾಹಿತ್ಯ, ಕಲೆಗಳ ಬಗೆಗೆ ತಂಂಬಾ ಆಭಿಮಾನ ವನ್ನು ಹುಟ್ಟಿಸಿದರಂಃ ತಾಳೆಗರಿ ಗ್ರಂಥ ಓದಲು ಕೊಡುತ್ತಿದ್ದರು, ಅವು ನನಗೆ ಪ್ರಾರಂಭದಲ್ಲಿ ಕಬ್ಬಿಣದ ಕಡಲೆ ಹೀಗೆ ನನ್ನನ್ನಿ ಮನಂಷ್ಯ ನನ್ನಾಗಿ ಮಾಡಲು ಬೇಕಾದ ಸಾಮಗ್ರಿಗಳನ್ನು ನನ್ನ ಚಂಚಲ ವಂನಸ್ಸಿನ ತಾರುಣ್ಯದಲ್ಲಿ ತುಂಬಿ ದರು. ದೈವವಶಾತಿ್‌ ನನಗೆ ಲಭಿಸಿದ-ಲಭಿಸಂತ್ತಿ ರಂವ ಪ್ರಾಚ್ಯವಸ್ರಗಳನ್ನು ಆವರಿಗೆ ತೋರಿಸಿ ದ್ದರೆ ಎಷ್ಟು ಹಿಗ್ಗುತ್ತಿದ್ದರೋ! ಇಲ್ಲವೇ ಆವರೇ ಸ್ಥಾಪಕರಲ್ಲಿ ಒಬ್ಬರಾದ ಕರ್ನಾಟಕ ಇತಿಹಾಸ ಸಂಶೋಧನ ವಂಂಡಳಕ್ಕೆ ನನ್ನನ್ನು ಸದಸ್ಮ ನನ್ನಾಗಿ ಮಾಡಿ, ನನಗೆ ಮತ್ತೊಂದು ವಿಶಾಲ ಕಾರ್ಯ ಕ್ಷೇತ್ರ ತೋರಿಸುತ್ತಿದ್ದರೊ! (ಕರ್ನಾಟಕ ಇತಿಹಾಸ ಸಂಶೋಧನ ವಂಂಡಳ ನಾನು ನೀಡಿದ ಅನರೂಲ್ಯ ಗ್ರೇಥಗಳಿಗೆ ಪಾವತಿ ಕೂಡ ನೀಡಲಿಲ್ಲ ನೀಡಿದ್ದೇನೆಂದು ನಾನೇ ಪತ್ರಿಕೆಯಲ್ಲಿ ಪ್ರಕಟಿಸಿದ್ದೇನೆ) ಅಷ್ಟರಲ್ಲಿ ನನಗೆ ಬೆಳಕು ನೀಡಿದ ಸೂರ್ಯ ಅಸ್ತ್ರಂಗತನಾದ! ವ vA ಭೂಮಿ ತನ್ನ ಸದ್ಯದ ಆಕಾರವನ್ನು ಸುಮಾರು ೩೦,೦೦೦ ಲಕ್ಷ.ವರ್ಷಗಳೆ ಹಿಂದೆಯೇ ಪಡೆದುಕೊಂಡಿತು. ಅಂದಿನಿಂದ ಇಲ್ಲಿಯವರೆಗೆ ಭೂಮಿಯ ಮೇಲೆ ಉಜೈಗಳೆ ರೂಪದಲ್ಲಿ ಆಕಾಶದಿಂದ ೧,೫೦,೦೦೦ ಮಿಲಿಯನ್‌ ಟನ್ನುಗಳಷ್ಟು ಕಬ್ಬಿಣ ಬ ಗಳು ಅಭಿಪ್ರಾಯಪಟ್ಟಿದ್ದಾರೆ. ಬಿದ್ದಿದೆಯೆಂದು ವಿಜ್ಞಾನಿ | ಕ್‌ ಎಂಬುದನನ್ನಿ ಅವರು “ಮರೆಯಲಾರದ. ಸಾಮ್ರಾಜ್ಯ ವಿಜಯಂನಗರ” ಎಂದು ಸ್ಪಷ್ಟೀಕರಿ ಸಂತ್ರಿದರಂ. ಹಟವಾದಿಗಳಾಗಿದ್ದ ಅವರ ಮಾತಿನಲ್ಲಿ a iad is Ga Ch FY Wa i ಒಂದು ಮಾಸದ ನೆನಪು ತ (oe ನಾನಿನ್ನೂ “ಕರ್ಮವೀರ'ದಲ್ಲಿ ಕಿರಿಯ ಉಪಸಂಪಾದಕನಾಗಿ ಕೆಲವು ತಿಂಗಳು ಮಾತ್ರ ಕಳೆದಿದ್ದವು. ಕರ್ನಾಟಕ (ಆಗ ಮೈಸೂರು) - ಮಹಾರಾಷ್ಟ್ರ ಗಡಿ ವಿವಾದ ಕತ- ಕತನೆ ಕುದಿಯುತ್ತಿದ್ದ ದಿನಗಳವು. ರಾಷ್ಟ್ರದ ಪ್ರಮುಖ ಇಂಗ್ಲಿಷ್‌ ದಿನಪತ್ರಿಕೆಗಳಲ್ಲಿ ಆಗೆಲ್ಲ J) ಹ ಿರಿಗಿಳ್ಲ ಲ ನೋಡಸಿಗುತ್ತಿದ್ದು ದು ಮಹಾರಾಷ್ಟ್ರ ಪರ ವರದಿ- ಈ ಗಳು, ಲೇಖನಗಳು. ಕರ್ನಾಟಕದ ಧುರೀಣರಂ ¢ ತಮ್ಮ ಭೂಮಿಕೆಯನ್ನು ರಾಷ್ಟ್ರಕ್ಕೆ ಆರ್ಥವಾಗುವ ತೆರದಲ್ಲಿ ಮಂಡಿಸುತ್ತಿಲ್ಲವೇಕೆ ಎಂದೇ ನನಗೆ ಹೊಳೆಯುತ್ತಿರಲಿಲ್ಲ. ನಾನು ನನ್ನ ಕೈಲಾದ್ದನ್ನು ಎ ಮಾಡಬೇಕೆಂದು ನಿರ್ಧರಿಸಿ ವಿಷಯವನ್ನು ಸಾಕಷ್ಟು ಆಳವಾಗಿ ಓದಿಕೊಂಡು ಇಂಗ್ಲೀಷಿನಲ್ಲಿ MYSORE - MORE SINNED AGAINST ಎಂಬ ಸುದೀರ್ಫ್ಥ ಲೇಖನವನ್ನು ಬರೆದು ಶುದ್ಧ ಪ್ರತಿಯನ್ನು ತಯಾರಿಸಿದೆ. ಕಾರ್ಯಾ- ಲಯದಲ್ಲಿಯ ಒಬ್ಬಿಬ್ಬರು ಮಿತ್ರರಿಗೆ ತೋರಿ- ಸಿದೆ. ಹಿರಿಯ ಕಣಿಗೂ ಹಾಕಿದೆ. ಚ್ಹುಗೆಯನ್ನು ಕೇಳಿ ಮನಸ್ಸಿಗೆ ಆನಂದವೇನೋ ಆಯಿತು; ಆದರೆ ಅದನ್ನು ಮುಂಬಯಿ ಅಥವಾ ದಿಲ್ಲಿಯಿಂದ ಪ್ರಕಟವಾಗುವ ಪ್ರಮುಖ ಇಂಗ್ಲಿಷ್‌ ಪತ್ರಿಕೆಯೊಂದರಲ್ಲಿ ಪ್ರಕಟಿಸುವ ಬಗೆ ಹೇಗೆಂ- ಬುದು ನನಗೆ ತಿಳಿದಿರಲಿಲ್ಲ. ಆ ಬಗ್ಗೆ ಯಾರಿಂ- ದಲೂ ಮಾರ್ಗದರ್ಶನವೂ ಸಿಗಲಿಲ್ಲ. ಆಗ ನನಗೆ ಸಾಕಷ್ಟು ಪರಿಚಿತರಾಗಿದ್ದ ಹೊರಗಿನವರೊಬ್ಬ- ರ ಮಾರ್ಗದರ್ಶನ ಕೋರಿದೆ. ಅವರು ವಸ್ತುತಃ "ಹೊರಗಿನವ'ರಾದಶೊ ನಮ್ಮ ಸಂಸ್ಥೆಯಲ್ಲಿ ಅವರಿಗೆ ಸಾಕಷ್ಟು ವರ್ಚಸ್ಸು ಇತ್ತು. ಜಾ ಬ ಇ ಲೇಖನವನ್ನು ಅವರು ಬಾಯ್ತುಂಬ ಹೊಗಳಿ ಇವರಿಗೆ ಯ ಗ್ರ) ಕೊನೆಗೊಂದು ಮಾತು ಹೇಳಿದರು: “ನಿನ್ನ ೯ ef ್ಬೇ ಸಮರ್ಥವಾಗಿದ್ದರೂ ಹೊರಗಡೆ ತುಂಬಿತು ನಿನಗೆ `ಹೆಸರೆಲ್ಲಿದೆ? ಪತ್ರಿಕೆಯವರು. ಇದನ್ನು ಓದಿಯಾರೆಂಬ ಭರವಸೆ ಕೂಡ ನನಗಿಲ್ಲ. ಇದು ಪ್ರಕಟವಾಗಬೇಕೆಂಬ ಇಚ್ಛೆ ನಿನಗಿದ್ದರೆ ಇದಕ್ಕೆ ತಮ್ಮ ಹೆಸರು ದಾನ ಮಾಡುವಂತೆ ನಾನು “ರಾಯರ” ಮನವೊಲಿಸುತ್ತೇನೆ. ಅವರ ಹೆಸರಿ- ನಲ್ಲು ದರೆ ಇದು ಬೆಳಕು ಕಾಣಬಹುದು.” ಅವರ ಸಲಹೆ ವಾ ,ವಾಹಾರಿಕವಾಗಿರಬಹುದು; KN 2 ₹1 9 ಇ. ₹೬ ಫ್ರಿ y 9° ₹೨ '376-5 ೩೩ 2 4 EE ೩೪ ಆದರೆ ನನ್ನ ಮಗುವಿಗೆ ಬೇರೆ ಯಾರೋ ತಂದೆ ಯೆಂದು ಒಪ್ಪಿಕೊಳ್ಳಲು ನನ್ನ ಮನಸ್ಸು ಸಹಸಾ ಒಪ್ಪಲಿಲ್ಲ. ಲೇಖನ ಗೂಡು ಸೇರಿತು. ನಂತರ ಅದರ ಪ್ರಕಟನೆಗೆ ನಾನು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ೫ ಮುಂದೊಂದೆರಡು ವರ್ಷಗಳಲ್ಲೇ ಗಡಿ ಸಮ- ಸ್ಕೈಯ ವಿಚಾರಣೆಗಾಗಿ ಮಳೀಮಠ, ಸಾಹುಕಾರ ಚಿನ್ನಯ್ಯ, ಭಟ್‌ ಮತ್ತು ಪಾಟಸ್ಕರರುಳ್ಳ ಒಂದು ಸಮಿತಿ ನೇಮಕವಾಯಿತು. ಅದರೆದುರು ಕ್ರೂರಿ, ಡಿಸೆಂಬರ್‌ ೧೯೮೭ ೦ ನನ್ನ ಕಣ್ಣಿಗೆ ಬಿತ್ತು. ನಾನು ಈ ವಿಷಯವನ್ನು ಮರೆತೇಬಿಟ್ಟಾಗ ಒಂದು ಸಂಜೆ ಬಂದ ಪತ್ರ ನನ್ನನ್ನು ಚಕಿತಗೊಳಿಸಿತು. ಅದಂ ಶ್ರೀ ಹುಕೆ ಸೀರಿ ಕರರಂ ನನಗೆ ಬರೆದದ್ದು. ನಾನವರಿಗೆ ಪೂರ್ತಿ ಅಪರಿಚಿತ. ಆದರೂ ಆತ್ಮೀಯವಾಗಿ ಬರೆದಿದ್ದರು. ನನ್ನ ತಂದೆ ವಿಕ್ಟೋರಿಯಾ ಹೈಸ್ಕೂಲಲ್ಲಿ ತಮ್ಮ ವಿದ್ಯಾರ್ಥಿಯಾಗಿದ್ದು ದನ್ನು ನೆನೆಯಲೂ ಅವರು ಮರೆತಿರಲಿಲ್ಲ. ಗಡಿ ತಂಟೆಯ ಬಗ್ಗೆ ಇಷ್ಟೊಂದು ಪರಿಣಾಮಕಾರಿ ಲೇಖನವನ್ನು ಅದುವರೆಗೆ ತಾವು ದಿ. ಹುಕ್ಕೇರಿಕಕ ರಾಮರಾಯರು ಸಾಕ್ಷಿ ನೀಡ- ನೋಡಿರಲಿಲ್ಲವಾಗಿಯೂ ಆದರ ಪೂರ್ತಿ ಬೇಕಿತ್ತು. ಆಗ "ಸಂಯುಕ್ತ ಕರ್ನಾಟಕ'ದ ಸಹಾ- ಪ್ರಯೋಜನವನ್ನು ತಾವು ಪಡೆದದ್ದಾಗಿಯೂ ಯಕ ಸಂಪಾದಕರಾಗಿದ್ದ ಶ್ರೀ ಆರ್‌. ಕೆ. ಜೋಶಿ ಬರೆದಿದ್ದಲ್ಲದೆ ನನ್ನ ಲೇಖನವೃತ್ತಿಯಲ್ಲಿ ಯವರಿಗೆ ಈ ವಿಷಯದಲ್ಲಿ ಕರ್ನಾಟಕದ ನಿಲು- ವನ್ನು ಟಿಪ್ಪಣಿ ಮಾಡಿಕೊಡುವಂತೆ ಅವರು ಬರೆ- ದರಂ, ಆ ಮುಂಚೆ ನನ್ನ ಇಂಗ್ಲಿಷ್‌ ಲೇಖನದ ಹಸ್ತಪ್ರತಿಯನ್ನು ಓದಿದ್ದ ತ್ರೀ ಜೋಶಿ- ಯವರು ಅದನ್ನು ನನ್ನಿಂದ ಪಡೆದು ಇಡೀ ಲೇಖನವನ್ನೇ ಹುಕ್ಕೇರಿಕರರಿಗೆ ಕಳಿಸಿಕೊಟ್ಟ ರಿ, ಹದಿನೈದಂ ದಿನಗಳ ನಂತರ ಹಸ್ತಪ್ರತಿ ಸುಸಿತಿ- ಯಶಸ್ಸನ್ನು ಹಾರೈಸಿದ್ದರು. ನನ್ನ ಲೇಖನ ಪ್ರಕಟವಾಗದಿದ್ದ ವ್ಯಸನವೆಲ್ಲ ಅವರು ಬರೆದ ಆ ಪತ್ರದೊಂದಿಗೆ ಅಳಿಸಿ ಹೋಯಿಂತು. ಮಹನೀಯರೊಬ್ಬರಿಗೆ ಕಿಂಚಿತ್ತಾ- ದರೂ ಅದರ ಪ್ರಯೋಜನ ದೊರೆಯಿತಲ್ಲ ಎಂದು ಸಂತೋಷವೂ ಆಯಿತು. ಆಲ್ಲದೆ ಆ ಮಗುವಿನ ತಂದೆ ನಾನೆಂದು ಈ ರಾಯರಾದರೂ ಒಪ್ಪಿದ್ದ- ಇ ಕ ಆ ಚ ನ್‌ ಸ ಟಃ ಮಸಿಯಲ್ಲಿ ಗುರುತು ಹಾಕಿಕೊಂಡದ್ದು ಮಾತ್ರ. @ ಯಲ್ಲಿ ನನಗೆ ಮರಳಿ ಬಂತು. ಅಲ್ಲಲ್ಲಿ ಕೆಸು ರಲ್ಲ ಎಂದು ಹೆಮ್ಮೆಯೆನಿಸಿತು. ಪ್ಲ EE ಯನ ಹುಕ್ಕೇರಿಕರ ರಾಮರಾಯರು ೧೯೫೬ಕ್ಕೆ ಮುಂಚೆ ಮುಂಬಯಿ ವಿಧಾನಪರಿಷತ್ತಿನ ಅಧ್ಯಕ್ಷ- ರಾಗಿದ್ದರು. ಆಗೊಂದು ಸಲ (೧೯೫೩-೫೪ರಲ್ಲಿರಬೇಕು) ಅವರು ಧಾರವಾಡದಲ್ಲಿದ್ದಾಗ ಕರ್ನಾಟಕ ಕಾಲೇಜಿನ ರಾಜ್ಯಶಾಸ್ತ್ರ ಸಂಘಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಆಗೆಲ್ಲ ಕಾಲೇಜು ಮಟ್ಟದಲ್ಲಿ ಇಂಗ್ಲೀಷಿನಲ್ಲಿ ಮಾತಾಡುವುದೇ ಸಂಪ್ರದಾಯವಾಗಿರುತ್ತಿತ್ತು. ವಿಧಾನ ಮಂಡಳದಲ್ಲಿ ರಾಜಕೀಯ ಪಕ್ಷಗಳು ಹೇಗೆ ಕಾರ್ಯ ಮಾಡುತ್ತವೆಂಬುದನ್ನು ವಿವರಿಸುವುದೇ ಅವರ ಭಾಷಣದ ವಿಷಯ. ತಾವು ಇಂಗ್ಲೀಷಿನಲ್ಲಿ ಬರೆಯಬಲ್ಲೆವಾದರೂ ನಿರರ್ಗಳವಾಗಿ ಮಾತಾಡುವ ರೂಢಿ ತಮಗಿಲ್ಲವೆಂದೇ ಅವರು ಮಾತಿಗೆ ಮೊದಲು ಮಾಡಿದರು. ಶುದ್ಧ ಇಂಗ್ಲೀಷ್‌ ಪ್ರೇಮಿಗಳಿಗೆ ಅವರ ಶೈಲಿ ಎಷ್ಟು ಹಿಡಿಸುತ್ತಿತ್ತೊ ತಿಳಿಯದು. ಆದರೆ ಒಂದು ಹಂತದಲ್ಲಿ ಅವರು ಒಂದು ರಾಜಕೀಯ ಪಕ್ಷದಲ್ಲಿ ಯಾವುದೊಂದು ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಪಕ್ಷದ ಸಭೆಯಲ್ಲೇ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುತ್ತದೆ; ವಿಧಾನ ಮಂಡಳದಲ್ಲಿ ಮಾತ್ರ ಆ ಪಕ್ಷದ ಸದಸ್ಯ ತನ್ನ ವೈಯಕ್ತಿಕ ಭನ್ನಾಭಿಪ್ರಾಯವನ್ನು ಬದಿಗಿಟ್ಟು ಮುಖ್ಯ ಗೊತ್ತುವಳಿಯ ಬಗ್ಗೆ ತನ್ನ ಪಕ್ಷದ ನಿಲುವಿಗೆ ಅವಗುಣವಾಗಿ ಮತ ನೀಡಬೇಕಾಗುತ್ತದೆಂದು ಅವರಿಗೆ ಹೇಳ- ಬೇಕಿತ್ತು. ಆ ಕ್ಷಣಕ್ಕೆ ಅವರ ಇಂಗ್ಲೀಷು ಇದ್ದಲ್ಲೇ ಮಲಗಿತು. “ಅಂದರ ಸದಸ್ಯರೆಲ್ಲ ಕುರುಬನ pe] r ದ ಹಿಂದೆ ಹೋಗುವ ಕುರಿಗಳು ಅಂತ ನಿಮ್ಮ ಕಲ್ಪನಾ ಆಗಬಹುದು” ಎಂದು ಪ್ರಾರಂಭಿಸಿ ಮುಂದೆಲ್ಲ ಕನ್ನಡದಲ್ಲೆ ಮಾತಾಡಿ ಮುಗಿಸಿದರು. -ಮ್ಮಾನಾ.ಮ, ಕ ಕ್ಟ ಹೆಮ್ಮ | ಇಹನೆಣನ ಲಖನು ಜಂ ೧೯೪೦ ರ ಸಮಯ. ನಾನು ಚಿತ್ರದುರ್ಗ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದೆ. ನನ್ನ ಸಹ- ಪಾಠಿಗಳು ಕೆ. ಎಚ್‌. ರಂಗನಾಥ್‌, ಬಿ. ಎಲ್‌. ಗೌಡ, ಕೆ. ಎನ್‌. ಸುಬ್ರಹ್ಮಣ್ಯಂ, ಮೊದಲಾದ ದವರು. ನಮ್ಮ ನೆಚ್ಚಿನ ಗುರು ಹೊಯಿಸಳರು ಶಾಂತಿನಿಕೇತನದ ಪದವೀಧರರು. ವಿದ್ಯಾರ್ಥಿಗಳಿಂದ “ಪ್ರಭಾತ' ಕೈಬರಹ ಸಂಚಿಕೆ ಹೊರಡಿಸುತ್ತಿದ್ದರು. ಲೇಖನಗಳ ತಲೆ ಬರಹ, ಚಿತ್ರಗಳನ್ನೂ ಬರೆಸಿ ಸಿಂಗರಿಸುತ್ತಿದ್ದರು. ಸ್ಕೌಟ್‌ ಮಾಸ್ಟರ್‌ ಆದ ಹೊಯಿಸಳರು ನನ್ನನ್ನೂ ಬ್ಯಾಂಡ್‌ಸೆಟ್ಟಿನಲ್ಲಿ ತೊಡಗಿಸಿದ್ದರು. ಮೈಸೂರು ಸೀಮೆ ಸ್ಕೌಟ್‌ ರ್ಯಾಲಿ ಬೆಂಗಳೂರಲ್ಲಿ. ಚಿತ್ರದುರ್ಗ ಜಿಲ್ಲಾ ಕ್ಯಾಂಪಿನ ಮಹಾದ್ವಾರ ವನ್ನು ನನ್ನಿಂದ, ಅರಗಂ ಕೃಷ್ಣಮೂರ್ತಿಗಳಿಂದ ಚಿತ್ರಿಸಿ ಪ್ರೋತ್ಸಾಹಿಸಿದ್ದರು. ಹೊಯಿಸಳರು ತರಗತಿಗೆ ಬಂದರೆ ನಮಗೆಲ್ಲಾ ಎಲ್ಲಿಲ್ಲದ ಉತ್ಸಾಹ. ಬೋರ್ಡಿನ ಮೇಲೆ ಪದ್ಯದ ಕೊನೆಯ ಪ್ರಾಸದ ನುಡಿಗಳನ್ನು ಬರೆದು ಅದರ ಹಿಂದೆ ಭರ್ತಿಮಾಡಲು ಸೂಚಿಸು ತ್ತಿದ್ದರು. ತೋಚಿದಂತೆ ಬರೆದು ಮುಗಿಸಿದ ಮೇಲೆ ಎಲ್ಲರಿಂದಲೂ ಓದಿಸುತ್ತಿದ್ದರು. ಚೆನ್ನಾಗಿ ರಚಿಸಿದವರ ಬೆನ್ನು ತಟ್ಟಿ “ಮುಂದೆ ನೀನು ಒಳ್ಳೆ ಕವಿ ಆಗುವಿ” ಎಂದು ಉತ್ಸಾಹ ತುಂಬು ತ್ತಿದ್ದರು. ಪ್ರತಿ ಭಾನುವಾರ ನಾನು, ಮಿತ್ರ ದಿ. ಸುಬ್ರ- ಮಣ್ಯಂ ಗುರುಗಳ ಮನೆಗೆ ಹೋಗುತ್ತಿದ್ದೆವು. ನಮಗೆ ತಿನ್ನಲು ಏನಾದರೂ ಸಿಗುತ್ತಿತ್ತು. - ಜೊತೆಗೆ ಶಾಂತಿನಿಕೇತನದಲ್ಲಿ ಕಲಾವಿದರು ತಯಾ ರಿಸಿಕೊಳ್ಳುವ ಬಣ್ಣಗಳ ಬಗ್ಗೆ, ಚಿತ್ರಗಳ ಬಗ್ಗೆ ವಿವರ ನೀಡಿ ಕಲಾಸಕ್ತಿ ಕೆರಳಿಸುತ್ತಿದ್ದರು. ಸುಬ್ರಹ್ಮಣ್ಯಂರ [ಮುಂದೆ ಉಪಸಂಪಾದಕ ಡೆಕ್ಕನ್‌ ಹೆರಾಲ್ಡ್‌; ಸಂಪಾದಕ ಸದರ್ನ್‌ ಎಕಾನಮಿಸ್ಟ್‌] ಇಂಗ್ಲಿಷ್‌ ಪ್ರಭಂದಗಳನ್ನು ಓದಿ ನೋಡಿ, ತಿದ್ದಿ ಪ್ರೋತ್ಸಾಹಿಸುತ್ತಿದ್ದರು, ಹೊಯಿಸಳರು ವಾರದ ಕೊನೆಯಲ್ಲಿ ನಮಗೆ ೩೫ ನಗರದ ಹೊರಗೆ ಗಾಳಿಸಂಚಾರ ಮಾಡಿಸುತ್ತಿ ದ್ದರು. “ನೋಡ್ರಯ್ಯಾ ಹೀಗೆ ನೀವು ಹೊರಗೆ ಓಡಿಯಾಡಿ ಬನ್ನಿ, ವರ್ಷದಲ್ಲಿ ನಿಮ್ಮ ಆಯಸ್ಸು ಒಂದು ದಿನ ಹೆಚ್ಚುತ್ತದೆ” ಎನ್ನುತ್ತಿದ್ದರು. ವಿವಿಧ ಗಿಡ, ಮರ, ಬಳ್ಳಿ, ಬಂಡೆ, ಕಲ್ಲುಗಳೆ ವಿವರ ನೀಡುತ್ತ ಹೊಸದೊಂದು ಜಗತ್ತನ್ನೇ ಚಿತ್ರಿಸುತ್ತಿದ್ದರು. ಪ್ರತಿದಿನ ಹೇಟೆಗೆ, ಹೊಯಿಸಳರು ವಾಸಿಸುವ ಮನೆಯ ಬೀದಿಯಲ್ಲೇ ಸಾಗುವ ನಮಗೆ ತಿಂಗಳ ಮೊದಲ ಸಂಜೆ ಅವರ ಮನೆಯ ಆವರಣದಲ್ಲಿ ಓರ್ವ ಪಠಾಣನ ದರ್ಶನವಾಗುತ್ತಿತ್ತು. ಒಮ್ಮೆ ಆ ವ್ಯಕ್ತಿ ಇದ್ದಾಗ ನಾನು ಅವರ ಆವರಣದಲ್ಲಿ ಹೋಗಿ ನಿಂತೆ. ದೊಗಳೆ ಪೈಜಾಮ, ನಿಲುವಂಗಿ, ದಪ್ಪನೆ ಪೇಟ, ಗಲ್ಲಿ ಮೀಸೆಯ ಎತ್ತರದ ಭಯಾನಕ ವ್ಯಕ್ತಿಯನ್ನು ಕಂಡು ದೂರದಲ್ಲೆ ನಿಂತೆ. ಹೊಯಿಸಳರು ಆತನಿಗೆ ಏನನ್ನೋ ಕೊಟ್ಟರು. ನನ್ನ ಕಡೆ ತಿರುಗಿ “ಬಾರಯ್ಯಾ “ಪರ್ಟಿ' (ನನ್ನನ್ನು ಪಿ. ಆರ್‌. ಟಿ. ಬದಲಿಗೆ 'ಪರ್ಟಿ" ಎಂದೇ ಕರೆಯುತ್ತಿದರು). ಸರಕಾರ ಕೊಡುವ ಸಂಬಳ ಎಲ್ಲಿ ಸಾಲುತ್ತೆ? ಈ ಪಠಾಣ ನಲ್ಲಿ ಸಾಲ ಮಾಡೋದೇ ಆಗಿದೆ ಅಷ್ಟೆ” ಎಂದು ನೊಂದು ನುಡಿದರು. ಕೊಂಚ ವೇಳೆ ಮೌನ ತಾಳಿದರು. ಯಾವ ಕೆಟ್ಟ ಚಟದವರೂ ಆಗಿರದ ನನ್ನ ಗುರುಗಳು ಆರ್ಥಿಕ ಮುಗ್ಗ ಟ್ಟ ನಿಂದ ತೊಳಲಾಡು ತ್ತಿದ್ದರೂ ವಿದ್ಯಾರ್ಲಿಗಳೆದುರು ನಗುಮೊಗದಿಂದಿ ರುತ್ತಿದ್ದರು. ಅವರ ಅಂದಿನ ಕಷ್ಟದ ಜೀವನ ನೆನೆದಾಗಲೆಲ್ಲ ನನ್ನ ಕಣ್ಣು ಹನಿಗೂಡುತ್ತದೆ. ಹಿ. ಆರ್‌, ತಿಸ್ಪ್ರೇಸ್ಟಾಮಿ ನಾನು ಸಂಜೆ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೆ. ಬಿ. ಎ. ತರಗತಿಗಳಿಗೆ ಪಾಠ ಹೇಳಿ ಕೊಡುತ್ತಿದ್ದೆ. ಎಂ. ಎ. ಓದಿದ ತಕ್ಷಣ ಅಧ್ಯಾಪಕಿಯ ಕೆಲಸ ಸಿಕ್ಕಿತ್ತು. ಸಂಜೆ ಕಾಲೇಜಿನ ವಿದ್ಯಾರ್ಥಿಗಳು ೬ ಘಂಟೆಗೆ ಪ್ರಾರಂಭ ವಾಗುವ ತರಗತಿಗಳಿಗೆ ೬-೧೦ ಅಥವಾ ೬-೧೫ಕ್ಕೆ ಬರುತ್ತಿದ್ದರು. ನಾನು ಮುಂಚೆಯೇ ಹೋಗಿರು ತ್ತಿದ್ದೆ. ಹಾಗಾಗಿ ಒಂದು ದಿನ ತರಗತಿಯ ಮುಂಭಾಗದಲ್ಲಿ ನಿಂತುಕೊಂಡು (ನನ್ನ ತರಗತಿ ಎರಡನೇ ಮಹಡಿಯ ಮೇಲೆ ಇತ್ತು) ಪ್ರಕೃತಿ ಯನ್ನು ವೀಕ್ಷಿಸುತ್ತಿದ್ದೆ. ಒಬ್ಬ ಹುಡುಗ ಬಂದು ನನ್ನ ಜೊತೆ ಸಂಭಾಷಣೆಗೆ ತೊಡಗಿದ. ನೀವು ತಪ್ಪದೆ ತರಗತಿಗಳಿಗೆ ಬರುತ್ತಿದ್ದೀರಾ ಎಂದು ಪ್ರಶ್ನಿಸಿದ. ಹೌದೆಂದೆ. ಎಷ್ಟು ಪಾಠಗಳಾಗಿವೆ, ಯಾಕೆಂದರೆ ಇವತ್ತೇ ನಾನು ಬರುತ್ತಿರುವುದು ಎಂದ. ಹತ್ತು ಪಾಠಗಳಾಗಿವೆ ಎಂದೆ. ಈಗ ಯಾರು ತರಗತಿಯನ್ನು ತೆಗೆದುಕೊಳ್ಳುವುದು ಎಂದ. ನಾನು ನನ್ನ ಹೆಸರು ಹೇಳಿದೆ. ಬನ್ನಿ ತರ ಗತಿಯಲ್ಲಿ ಹೋಗಿ ಕುಳಿತುಕೊಳ್ಳೋಣ ಎಂದ. ಸರಿಯೆಂದು ಹೋದೆ. ಸುಮಾರು ವಿದ್ಯಾರ್ಥಿ ಗಳು ತರಗತಿಗೆ ಬಂದ ಮೇಲೆ ನಾನು ಎದ್ದು ಪಾಠ ಪ್ರಾರಂಭಿಸಿದೆ. ನಾನೂ ತನ್ನ ತರಗತಿಯ ವಿದ್ಯಾರ್ಥಿನಿಯೆಂದು ತಿಳಿದು ನನ್ನ ಜೊತೆ ಈವರೆಗೂ ಮಾತನಾಡುತ್ತಿದ್ದ ಆ ಹುಡುಗನ ಮುಖ ನೋಡಲು ನಾನು ಯತ್ನಿಸಲಿಲ್ಲ. -ನಳಿನಿ ನಾಗರಾಜ್‌ ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳು ಬಹಳ ಕಾಲ ಮನಸ್ಸಿನಲ್ಲಿ ಅಚ್ಚಳಿಯದೆ. ಉಳಿದು, ನೆನಪಿಗೆ ಬಂದಾಗ ಕ್ಷಣ ಕಾಲ ನೋವನ್ನು ಮರೆತು ಯಾವುದೋ ಆನಂದ ಸಾಗರದಲ್ಲಿ ತೇಲುವ ಅನುಭವವುಂಟಾಗುತ್ತದೆ. ಅಂತಹ ಘಟನೆಯನ್ನು ಇಲ್ಲಿ ಬರೆಯುತ್ತಿದ್ದೇನೆ. ಆಗ ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ಭಾನುವಾರ ರಜಾದಿನವಾದ್ದರಿಂದ ಕರುವನ್ನು ಮೇಯಿಸಲು ಹೊಲದ ಬಳಿಗೆ ಹೋಗಿದ್ದೆ. ನಾಲ್ಕು ಘಂಟೆಯವರೆಗೂ ಮೇಯಿ ಸುತ್ತಿದ್ದೆ. ತುಸು ಹೊತ್ತು ಕಳೆದ ಮೇಲೆ ಅಲ್ಲಿಂದ ಸ್ವಲ್ಪ ದೂರವಿರುವ ಒಂದು ಕಟ್ಟೆಯಲ್ಲಿ ನೀರನ್ನು ಕುಡಿಸಲು ಕರುವನ್ನು ಕರೆದುಕೊಂಡು ಹೋದೆ. ಆ ಕರುವಿನ ಹಗ್ಗವನ್ನು ನನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದೆ. ನಾನು ಹೋದಂತೆಲ್ಲ ತ್ತು. ಕರು ನೀರನ್ನು ಡಿಸೆಂಬರ್‌ ೧೯೮೭ Ae ps “4 ಮ & Es a TER mE Se Dp ರ್ಜ ~ ತಾ Ree ೩೬ ಕಸ್ತೂರಿ 9 ಕುಡಿಯಲು ಪ್ರಾರಂಭಿಸಿತು. ನನಗೂ ಸ್ವಲ್ಪ ತ್ನ್ನ ಬಾಯಾರಿಕೆಯಾಗಿದ್ದು ದರಿಂದ ನಾನೂ ಕಟ್ಟೆಯ ದಡದಲ್ಲಿ ಕುಳಿತು ಎರಡು ಕೈಗಳ ಬೊಗಸೆಯಿಂದ ನೀರನ್ನು ಕುಡಿಯುತ್ತಿದ್ದೆ. ಏನಾಯಿತೋ ಏನೋ! ಆ ಕರು ಕಾಲು ಜಾರಿ ನೀರೊಳಗೆ ಬಿದ್ದಿತು. ಹಗ್ಗವನ್ನು ಸೊಂಟಕ್ಕೆ ಬಿಗಿದುಕೊಂಡಿದ್ದ ನಾನೂ ಕಟ್ಟೆಯೊಳಗೆ ಬಿದ್ದೆ! ಕರು ನೀರೊಳ ಗೆಲ್ಲಾ ಈಜಾಡಿತು. ನಾನು ದಡಕ್ಕೆಳೆದರೆ ಅದು ನೀರಿಗೆಳೆಯುತ್ತಿತು! ಸ್ವಲ್ಪ ಹೊತ್ತಾದ ನಂತರ ಕರು ಮೇಲಕ್ಕೆ ಬಂತು. ನನ್ನನ್ನು ನೋಡಿ ಮೇಲಕ್ಕೆ ಹಗ್ಗವನ್ನು ಎಳೆಯತೊಡಗಿತು. ನಿಧಾನವಾಗಿ ಮೇಲಕ್ಕೆ ಬಂದು, ಕರುವನ್ನು ಪಕ್ಕ ದಲ್ಲಿದ್ದ ಮರಕ್ಕೆ ಕಟ್ಟಿಹಾಕಿ, ಬಟ್ಟೆಯ ನೀರನ್ನು ಹಿಂಡಿ, ಒಣಗಿಸಿಕೊಂಡು ಮನೆಗೆ ಹೋದೆ. -ಎಂ. ಜಿ. ಮಂಜುನಾಥಾಚಾರ್‌ ನಾನಿರುವ ಬಡಾವಣೆಯಲ್ಲಿ ಒಬ್ಬರು ತೀರಿ ಕೊಂಡಾಗ ನಾನೂ ಸಾಂತ್ವನ ಹೇಳಲು ಅವರ ಮನೆಗೆ ಹೋಗಿದ್ದೆ. ಹೆಂಡತಿಯನ್ನು ಕಳೆದು ಕೊಂಡು ಗಂಡ ಒಂದೆಡೆ ಹೇಗೊ ಸಮಾಧಾನ ದಿಂದ ಕುಳಿತು ಮಕ್ಕಳಿಗೆ ಹಾಗೆ ಮಾಡಬೇಕು. ಹೀಗೆ ಮಾಡಬೇಕು ಎಂದು ಸಾವಧಾನವಾಗಿ ಆದೇಶಿಸುತ್ತಿದುಕೆದನ್ನು ಕಂಡು ನಮಗೆ ಅವರ ಸಹನ ಶಕ್ತಿಯ ಬಗ್ಗೆ ಅಚ್ಚರಿಯೆನಿಸಿತು. ತಾಯಿಯನ್ನು ಕಳೆದುಕೊಂಡ ಆ ಮಕ್ಕಳೆಲ್ಲ ಒಂದೇ ಸಮನೆ ಅಳುತ್ತಿದ್ದರು. ಶವವನ್ನು ಹೊರಗೆ ತಂದಾಗಲಂತೂ ಆ ನಿರ್ಭಾಗ್ಯ ಮಕ್ಕಳೆ ರೋದನ ಎಂಥ ಕಠಿಣ ಮನಸ್ಸನ್ನೂ ನೋಯಿಸುವಂತಿತ್ತು. ಅವರ ಮಗಳಲ್ಲೊಬ್ಬಳು ಬಗಲಲ್ಲಿ ಮಗುವನ್ನು ಕರೆದುಕೊಂಡು ತಾಯಿಯ ಶವದ ಮುಂದೆ ಗೊಳೋ ಎಂದು ಅಳುತ್ತಿರುವಾಗ ಬಗಲಲ್ಲಿ ಕುಳಿತಿರುವ ಮಗು ಅಳುತ್ತಿರುವ ತನ್ನ ತಾಯಿಯ ಮುಖವನ್ನು ಎರಡೂ ಕೈಗಳಿಂದ ತನ್ನೆಡೆ ತಿರುಗಿಸಿ ಅವಳ ಕಣ್ಣೀರನ್ನು ತನ್ನೆರಡು ಕೈಗಳಿಂದ ಒರೆಸಿದ ದೃಶ್ಯದಿಂದಾಗಿ ಅಲ್ಲಿ ನಿಂತವ ರೆಲ್ಲರ ಕಣ್ಣುಗಳಲ್ಲಿ ನೀರು ತಂತಾನೆ ತುಂಬಿ ಕೊಂಡವು. pe pl We - ಭೀಮಸೇನ ಪದಕಿ ೌ ಇ APL ಬಳಕೆ. i ಪ್ರಾರಂಭ WK ರಕ್ಷೆಗಳ ಉಪಯೋಗದ ಮಹತ್ವವನ್ನು ವಾಯಿತೆಂಬುದು ಖಚಿತವಾಗಿ ತಿಳಿದುಬಂದಿಲ್ಲ. ನಮ್ಮ . ಪ್ರಾಚೀನ ಆಖ್ಯಾಯಿಕೆಯೊಂದರ ಪ್ರಕಾರ, ಪ್ರಥಮತಃ ಪಾದರಕ್ಷೆಗಳನ್ನು ಆತ- ಪತ್ರದಿಂದ. ತಯಾರಿಸಿದವರು. ಜಮದಗ್ನಿ ಮಹರ್ಷಿಗಳು. ಅವರು ತಮ್ಮ ಪತ್ನಿ ರೇಣುಕೆ ಬಿಸಿಲಿನಲ್ಲಿ ನಡೆಯಲಾರದೆ ಅನುಭವಿಸುತ್ತಿದ್ದ ಯಾತನೆಯನ್ನು ಕಂಡು ಮನ ಕರಗಿ ಪಾದರಕ್ಷೆ ಗಳನ್ನು ತಯಾರಿಸಿ ಆಕೆಗೆ ಕೊಟ್ಟರಂತ್ಕೆ ಇದರ ಸತ್ಕಾಸತ್ಯವೇನೇ ಇರಲಿ, ಆದಿಮಾನವನ ಜೀವನದಲ್ಲಿ ನಾಗರಿಕತೆಯ ಪ್ರಥಮ ಕಿರಣಗಳು ಪ್ರವೇಶಿಸಿದಾಗ, ಅವನು ಸ್ತ್ರೀಯರ ಕೋಮಲ ವಾದ ಅಂಗಾಲುಗಳ ರಕ್ಷಣೆಗೆ ಪಾದರಕ್ಷೆಗಳನ್ನು ತಯಾರಿಸಲು ಪ್ರಾರೇಭಿಸಿರಬೇಕು. ಆದಿಮಾನವ ಪ್ರಾರಂಭಿಸುವುದಕ್ಕಿಂತ ೯ ರಕ್ಷೆಗಳ ಉಪಯೋಗವನ್ನು ಅರಿತಿದ್ದ ಎಂದು ಕೆಲ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಬಹುಶಃ ಇದಕ್ಕೆ ಕಾರಣವಿಲ್ಲದಿಲ್ಲ. ರೋಮನ್‌ ಮತ್ತು ಗ್ರೀಕ್‌ ದೇವತೆಗಳ ಪ್ರತಿಮೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ, ಎಲ್ಲ ಕ್ಕಿಂತ ಮೊದಲು ನಾಗರಿಕ ಮಾನವ ಪಾದ ್ಲಿ ಚೆನ್ನಾಗಿ ವೇಷ-ಭೂಷಣಗಳಿಂದ ತನ್ನ ಶರೀರವನ್ನು ಆಲಂಕರಿಸಿಕೊಳು ಿವುದನು ೩ ಎಂಬ ವಿಷಯ ಸ್ಪಷ್ಟವಾಗಿ ತಿಳಿದುಬರು ತ್ತದೆ, ಗ್ರೀಕರ ದೇವತೆ ಆರ್ಫಿಯಸ*್‌ ತನ್ನ ಮೃತ ಪತ್ನಿಯನ್ನು ಹಿಂಬಾಲಿಸುತ್ತಾ ಅಧೋ- ಲೋಕಕ್ಕೆ ಹೋದಾಗ, ಅವನ ಮೈಮೇಲೆ ಅರಿತಿದ್ದ, ನಂತರ ಯಾವ ವಸ್ತ್ರವೂ ಇರಲಿಲ್ಲವಂತೆ; ಆದರೆ ಅವನು ಕಾಲುಗಳಲ್ಲಿ ಬಹುಮೂಲ್ಯ ಪಾದರಕ್ಷೆಗಳನ್ನು ಧರಿಸಿದ್ದ ನಂತೆ! ಬ ಮತ್ತೊಬ್ಬ ದೇವತೆ ಹರ್‌ಮೀಜ್‌, ಇವನು ನಮ್ಮ ಹಿಂದೂ ದೇವತೆ ಅ ವಿಫ್ಲೇಶ್ವರನಿದ್ದ ಹಾಗೆ. ಪ್ರಾಚೀನ ಗ್ರೀಸಿನ ಪ್ರಸಿದ್ಧ ನಗರಗಳ ಮಹಾದ್ವಾರಗಳ ಮೇಲೆ . ಇವನ್ನು ತತ್‌ಕ್ಷಣ ಆತ ಗಾಳಿಯಲ್ಲಿ ಹಾರಾಡಲು ಸಮರ್ಥನಾಗುತ್ತಿದ್ದನೆಂಬ ನಂಬಿಕೆಯಿದೆ. ಅಪೋಲೋ ರೋಮನ್‌ ನಾಗರಿಕತೆಯ ಅತ್ಯಂತ ಜನಪ್ರಿಯ ಮತ್ತು ಸರ್ವಶ್ರೇಷ ed ಪಾಂಡುರಂಗಯ್ಯ ದೇವತೆ. ಈತ ಜ್ಞಾನ, ಸೌಂದರ್ಯ ಮತ್ತು ಸಂಗೀತಗಳ ಅಧಿದೇವತೆ. ಈತನ ಕೆಲವು ಪ್ರಾಚೀನ ಪ್ರತಿಮೆಗಳು ಪುರಾತತ್ವಶಾಸ್ತ್ರಜ್ಞ ರಿಗೆ ಸಿಕ್ಕಿವೆ. ಈ ಪ್ರತಿಮೆಗಳು ಬಾಹುವಿನ ಮೇಲೆ ನೇತ ತಾಡುತ್ತಿರುವ ವಸ್ತವೊಂದನ್ನು ಬಿಟ್ಟರೆ ಬಹುತೇಕ ನಗ್ನವಾಗಿವೆ. ಆದರೆ ಪ್ರತಿಮೆಗಳ ಪಾದಗಳಲ್ಲಿ ಆ ಕಾಲದ ಸುಂದರ ವಿನ್ಕಾ ಸದ ಚೀನ ಪುರಾಣ- ಇತಿಹಾಸಗಳಲ್ಲೂ ಪಾದರಕ್ಷೆಗಳ ಉಲ್ಲೇಖ ಅಲ್ಲಲ್ಲಿ ನಮಗೆ ಕಾಣ ೧೨ ೧೧೧೨ ಸಿಗುತ್ತದೆ. ರಾಮಾಯಣದಲ್ಲಿ ವರ್ಣಿತವಾಗಿರಂವ “ಪಾದುಕಾ ಪಟ್ಟಾಭಿಷೇಕ' ಪ್ರಸಂಗವಂತೂ ಜಾಗತಿಕ ಸಾಹಿತ್ಯದಲ್ಲಿ ಅದ್ವಿತೀಯ ಮತ್ತು ಕ್ಷಿ ETE ರಾ ಇ ೩೮ ಅಪರೂಪ ಎಂದರೆ ಉತ್ಪ್ರೇಕ್ಷೆಯಾಗಲಾರದು. ಪೃಥು ಸಿಂಹಾಸನವನ್ನೇರಿದಾಗ, ಭೂದೇವಿಯು ಆತನಿಗೆ ರತ್ನಖಚಿತ ಪಾದುಕೆಗಳನ್ನು ಕಾಣಿಕೆ ಯಾಗಿ ಅರ್ಪಿಸಿದಳಂತೆ. ಇದು ಭಾಗವತದಲ್ಲಿ ಬರುವ ಪ್ರಸಂಗ. ಮನೋವೇಗದಲ್ಲಿ ಚಲಿಸುವ ಶಕ್ತಿಯನ್ನುಳ್ಳ AR ಅಲೌಕಿಕ ಪಾದುಕೆಗಳನ್ನು ಧರಿಸಿ, ಬೇಕೆನಿಸಿದಲ್ಲಿಗೆ ಕ್ಷಣಾರ್ಧದಲ್ಲೇ ಸಂಚರಿಸುವ ಸಾಮರ್ಥ್ಯ ಪಡೆದಿದ್ದ ಯೋಗಿಗಳ ಆಖ್ಯಾಯಿಕೆ- ಗಳೂ ಕಥೆಗಳೂ ನಮ್ಮ ಪ್ರಾಚೀನ ಗ್ರಂಥ- ಗಳಲ್ಲಿ ಹೇರಳಮಗಿ ದೊರೆಯುತ್ತವೆ. ಭಕ್ತಿ ಭಾಂಡಾರಿ ಬಸವಣ ನವರ ಜೀವನದಲ್ಲಿ ನಡೆದ ಒಂದು ಪ್ರಸಂಗ ಅತ್ಯಂತ ಹೃದಯ- ಸ್ಪರ್ಶಿ ಮತ್ತು ಭೋದಪ್ರದವಾಗಿದೆ. ಶಿವಶರಣ ರಾದ ಹರಳಯ್ಯ ದಂಪತಿಗಳು ತಮ್ಮ ತೊಡೆಯ ಚರ್ಮದಿಂದ ತಯಾರಿಸಿ, ಚಿನ್ನ-ಬೆಳ್ಳಿಗಳ ರೇಕು ಗಳಿಂದ ಚಿತ್ತಾಕರ್ಷಕವಾಗಿ ಕುಸುರಿ ಕೆಲನ ಮಾಡಿದ ಪಾದರಕ್ಷೆಗಳನ್ನು ಬಸವಣ್ಣನವರಿಗೆ ಭಕ್ತಿಪೂರ್ವಕವಾಗಿ ಅರ್ಪಿಸಿದಾಗ, ಅವರು ಅವನ್ನು ಧರಿಸುವ ಯೋಗ್ಯತೆ ತಮ್ಮಲ್ಲಿಲ್ಲವೆಂದು ಹೇಳಿ, ತಲೆ ಯಮೇಲೆ ಹೊತ್ತುಕೊಂಡು ನಲಿ ದಾಡಿದರಂತೆ; ಅವುಗಳ ಮಹಿಮೆಯನ್ನು ಹಾಡಿ ಹೊಗಳಿದರಂತೆ! ಹಿಂದಿಯ ಭಕ್ತ ಕವಿ ತುಲಸೀದಾಸರು ತಮ್ಮ “ಕವಿತಾವಲಿ'ಯಲ್ಲಿ ಬಾಲರಾಮನ ಸುಂದರ ರೂಪವನ್ನು ವರ್ಣಿಸುವಾಗ, ಅವನು ಪಾದ ರಕ್ಷೆಗಳನ್ನು ಹಾಕಿಕೊಂಡು ಮಹಲಿನ ತುಂಬಾ ಮುದ್ದು ಮುದ್ದಾಗಿ ಹೆಜ್ಜೆಯಿಡುತ್ತಾ ಸರ್ವ ಜನಪ್ರಿಯನಾಗಿದ್ದ ಎಂದಿದ್ದಾರೆ. ಆದರೆ ವಿಸ್ಮ- ಯದ ಮಾತೆಂದರೆ, ಸಂತಕವಿ ಸೂರದಾಸರು ತಮ್ಮ ಬಾಲಕೃಷ್ಣನಿಗೆ ಎಲ್ಲಿಯೂ ಪಾದರಕ್ಷೆ ಗಳನ್ನು ತೊಡಿಸಿಲ್ಲ! ನಮ್ಮ ಸರ್ವಜ್ಞನ ಅಭಿಮತದಂತೆ ಸಂಸಂಸ ಸ್ಯ ತರು ಅವಶ್ಯಕವಾಗಿ ಪಾದರಕ್ಷೆಗಳನ್ನು ಧರಿಸಲೇ ಬೇಕು. ವ್ಯಕ್ತಿಯ ಸದಭಿರುಚಿಯನ್ನೂು ತೋರ್ಪ ಡಿಸಲು ಅವು ಅನಿವಾರ್ಯ ಎಂದೇ ಅವನ ಕಸ್ತೂರಿ, ಡಿಸೆಂಬರ್‌ ೧೯೮೭ ' ಭಾವನೆ. ಅದಕ್ಕೇ ಏನೋ, "ಬರಿಗಾಲಲಿ ಎ. ನಡೆಯುವವನ' ಮೇಲೆ ಅವನಿಗೆ ವಿಪರೀತ ಕೋಪ! ನಾಗರಿಕತೆ ಪ್ರಗತಿ ಹೊಂದಿದಂತೆಲ್ಲ ಮಾನವನ ವೇಷ-ಭೂಷಗಳಲ್ಲೂ ಸಾಕಷ್ಟು ಬದಲಾವಣೆ ತಲೆ ಹಾಕಿತು. ಆದರೆ ವಿಭಿನ್ನ ಹಂತಗಳಲ್ಲಿ ಪಾದರಕ್ಷೆಗಳಲ್ಲಿ ಆದಂಥ ಬದಲಾವಣೆ, ಅವುಗಳ ರೂಪ-ವನ್ಮಾಸಗಳಲ್ಲಿ ತೋರಿಬಂದ ವೈವಿಧ್ಯಗಳು ಅನೇಕ. ಪಾಶ್ಚ್ಯಾತ್ಯ ನಾಗರಿಕತೆಯ ಪ್ರಗತಿಯ ಹಂತ ದಲ್ಲಿ ಮೊದಲು ಸ್ಕಾಂಡಲ್ಲುಗಳು ಬಳಕೆಗೆ ಬಂದವು; ನಂತರ ತರುಣಿಯರಿಗೆ ಸ್ಲಿಪರ್‌ಗಳು ತಯಾರಾದವು. ಸ್ಲಿಪರ್‌ಗಳೆನೋ ಬಹುಕಾಲ ನಾರೀಮಣಿಯರಿಗೆ ಪ್ರಿಯವಾಗಿಯೇ ಉಳಿದವು. ಆದರೆ ಪುರುಷವರ್ಗಕೆ * ಸ್ಯಾಂಡಲ್‌ಗಳಿಗಿಂತಲೂ, ಬೂಟುಗಳೇ ಅಪ್ಕಾಯಮಾನವೆನಿಸಿದವು. pA ತ ಫ್ಯಾಷನ್ನಿನಲ್ಲಿ ರೋಮನ್ನರು ಯಾವಾಗಲೂ ಮುಂದಿದ್ದಾರೆ, ಅವರು ಜಗತ್ತಿನ ಎಲ್ಲ ಬಗೆಯ ಪಾದರಕ್ಷೆಗಳನ್ನೂ ಮೆಟ್ಟಿ. ನೋಡಿದರು. ರೋವಂನ್‌ ಸೈನಿಕರು ಧರಿಸುತ್ತಿದ್ದ ಸ್ಕಾಂಡಲ್ಲು- ಗಳ ಉಂಗುಟದ ಸ್ಮಾನದಲ್ಲಿ ಲೋಹದ ತೆಳು ವಾದ ಉಂಗುರವೊಂದಿರುತ್ತಿತ್ತು. ಅದನ್ನು [3 "ಕ್ಕಾಲಿಗಾ' ಎಂದು ಕರೆಯುತ್ತಿದ್ದ ರಂ. ಇದೇ ಹೆಸರಿನಿಂದಲೇ (ಕ್ಯಾಲಿಗುಲ) ಮುಂದೆ ರೋಮನ್‌ ಚಕ್ರವರ್ತಿಯೊಬ್ಬ ಪ ಸಿದ್ಧನಾದ. ಪ್ರಾಚೀನ ಕಾಲದಲ್ಲಿ. ರೋಮನ್ನರು (ಮಧ್ಯಮ ವರ್ಗದ ಜನರು) *ಕ್ಯಾಲ್ಮಿಯಸ್‌* ಎಂಬ ಹೆಸರಿನ ಪಾದರಕ್ಷೆಗಳನ್ನಿ ಧರಿಸುತ್ತಿದ್ದ “ದ್ರ ರಂತೆ. ಈ ಶಬ್ದದಿಂದಲೇ ಮುಂದೆ “ಶೂಸ್‌' ಎಂಬ ಪದ ಹುಟ್ಟಿತಂತೆ ! ಇಂಗ್ಲೆಂಡಿನಿಂದ ಪಿಲಿಗ್ರಿಮ್ಸ್‌ ಫಾದರ್‌ ಮೇ ಫ್ಲಾವರ್‌ ಎಂಬ ಹೆಸರಿನ ಜಹಜೊಂದರಲ್ಲಿ ಆವೇರಿಕಕ್ಕೆ ಪ್ರಯಾಣ ಬೆಳೆಸಿದಾಗ, ಅವರೊಂ ದಿಗೆ ಹಾಮುಸ್‌ «೬೬ ಣಿ ಹ ಇ ಬಿಗಿ ಥಾಮಸ ಬರ್ನ್‌ ಎಂಬ "ಶೂಮೇಕರ್‌ ಸಾತ ಕಾ ಸ ಹ ಪಾದರಕ್ಷೆಗಳ ರೋಚಕ ಇತಿಹಾಸ ೩೯ ಇದ್ದನೆಂಬ ಪ್ರತೀತಿಯಿದೆ. ಆವನು ಅಮೇರಿಕ ವನ್ನು ತಲಪಿದ ನಂತರ ತನ್ನ ಸಹಯಾತ್ರಿಕರಿಗೆ ಪಾದರಕ್ಷೆಗಳ ಕೊರತೆಯಾಗದಂತೆ ಗಟ್ಟಿಮುಟ್ಟಾದ ಬೂಟುಗಳನ್ನು ತಯಾರಿಸಿಕೊಟ್ಟನಂತೆ. ಇವನ ವಿಶಿಷ್ಟ ಸೇವೆಯನ್ನು ಗುರುತಿಸಿ, ಅಮೇರಿಕದ ಪ್ರಥಮ ಗವರ್ನರ್‌ ಇವನಿಗೆ ವರ್ಷವೊಂದಕ್ಕೆ ಡಾಲರುಗಳ ವೇತನವನ್ನು ನಿಗದಿ ಪಡಿಸಿದುದಲ್ಲದೆ, ಐವತ್ತು ಎಕರೆ ಫಲವತ್ತಾದ ಉಚಿತವಾಗಿಯೇ ಮಾನವಾಗಿತ್ತನಂತೆ |! ಈತನೇ ಅಮೇರಿಕದ ಪ್ರಪ್ರಥಮ ಕುಶಲಕರ್ಮಿ ಮೋಚಿ ಎಂದು ನಿಸ್ಸಂದೇಹವಾಗಿ ಹೇಳಬಹುದು, ಪುಶ್ಚಾತ್ಯ ಸಾಹಿತಿಗಳು ತಮ್ಮ ಗ್ರಂಥಗಳಲ್ಲಿ ಅಲ್ಲಲ್ಲಿ ಪಾದರಕ್ಷೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. “ನಾನು ನನ್ನ ಡಬಲ್‌ ಸೋಲಿನ ಬೂಟು ಗಳನ್ನು ಧರಿಸಿದೆ” ಎಂದು ೧೭೧೨ರಲ್ಲಿ ಒಂದು ಕಡೆ ಎಡಿಸನ್‌ ಬರೆವಿದ್ದಾನೆ. ೧೭೮೬ರಲ್ಲಿ ಬರ್ಕ್‌ನು ಈ ರೀತಿ ಉಲ್ಲೇಖಿಸಿದ್ದಾನೆ: “ನೀನು ಅಲ್ಲಿಯವರೆಗೆ ಬರುವುದಕ್ಕೆ ನನ್ನ ಇಪ್ಪತ್ತು ಜೊತೆ ಬೂಟುಗಳನ್ನು ಸವೆಸಿರುವೆ.” ೧೮೨೩ರಲ್ಲಿ ಸ್ಕಾಟ್‌ ತನ್ನ ಕಾದಂಬರಿಯ ಪಾತ್ರವೊಂದರ ಬಗ್ಗೆ ಬರೆಯುತ್ತಾ, “ಆತನಿಗೆ ಶೂಸ್‌ ಮತ್ತು ಕಾಲುಚೀಲಗಳೆಂದರೆ ಎನ್ಸಿಲ್ಲದ ಆಸಕ್ತಿ; ಆದರೆ ಅದೇ ಹಾಷ್‌ಬೂಟುಗಳನ್ನಾತ ಒಂದು ರೀತಿಯ ತಿರಸ್ಕಾರದ ದೃಷ್ಟಿಯಿಂದ ನೋಡುತ್ತಿದ್ದ” ಎಂದಿದ್ದಾನೆ. ಪ್ರಸಿದ್ಧ ಸಾಹಿತಿ ಡಾ. ಜಾನ್‌ಸನ್ನನು ೧೬೧೬ ರಲ್ಲಿ ಒಂದೆಡೆ ಹೀಗೆ ಬರೆದಿದ್ದಾನೆ: “ಅವರು ನನ್ನ ಚಪ್ಪಟೆ ಹ್ಯಾಟ್‌ ನಿಂದ ಹಿಡಿದು, ನನ್ನ ಹೊಳೆಯುವ ಬೂಟುಗಳ ವರೆಗೆ ಎಲ್ಲದರ ಟೀಕೆಯಲ್ಲಿ ತೊಸಗಿರುತ್ತಿದ್ದರು,” ಹದಿನಾಲ್ಕನೇ. ಶತಮಾನಗಳವರೆಗೆ ಶೂ ಮತ್ತು ಬೂಟುಗಳ ಆರ್ಥ ಒಂದೇ ಆಗಿತ್ತು. ಆದರೆ ಆಮೇಲೆ ಇವೆರಡೂ ಬೇರೆ ಬೇರೆ ಅರ್ಥ ದಲ್ಲಿ ಪ್ರಯೋಗಿಸಲ್ಪಡತೊಡಗಿದವು, “ಅವರು ತಮ್ಮ ಶೂ ಮತ್ತು ಬೂಟುಗಳನ್ನು ಒಂದು ಕಪ್ಪು ವಸ್ತುವಿನಿಂದ ಹೊಳೆಯುವ ಹಾಗೆ ಮಾಡುವುದರಲ್ಲಿ ಆನಂದವನ್ನು ಅನುಭವಿಸುತ್ತಿ ದ್ದರು” ಎಂದು ೧೬೧೭ರಲ್ಲಿ ಮಾರಿಸನ್‌ ಒಂದೆಡೆ ಬರೆದಿದ್ದಾನೆ. ಹೈ ಶೂಗಳ (High 5806) ಉಲ್ಲೇಖ ಮೊದಲ ಬಾರಿಗೆ ೧೩೮೭ರಲ್ಲಿ ಸಿಗುತ್ತದೆ. ಯುದ್ಧಕ್ಕೆ ಹೋಗುವವರು ಹೈ ಶೂಗಳನ್ನು ಧರಿಸುವುದು ಅವಶ್ಯವಾಗಿತ್ತು ಎಂದು ೧೫೫೩ರಲ್ಲಿ ಲ್ಯಾಟಿಮರ್‌ ಉಲ್ಲೇಖಿಸಿದ್ದಾನೆ. ೧೭೦೨ರಲ್ಲಿ ಜೆ. ಟಿ. ವೀಲರನು ತನ್ನ ಗ್ರಂಥವೊಂದರಲ್ಲಿ ಆಗಿನ ಕಾಲದ ಮುದ್ರೆಗಳ ಬಗ್ಗೆ ಹೀಗೆ ಬರೆದಿದ್ದಾನೆ: “ಒಂದು ನೂರು ಚಿನ್ನದ ಪಾದರಕ್ಷೆ ಗಳು ಅಥವಾ ಅಷ್ಟೇ ಬೆಳ್ಳಿಯ ಪಗೋಡಗಳು ಅಥವಾ ಅಷ್ಟೇ ರೂಪಾಯಿಗಳು.” ಚಿನ್ನದ ಈ ಬೂಟಂಗಳು ಹನ್ನೆರಡು ಔನ್ಸ್‌ ತೂಕವಿರು- ತ್ತಿದ್ದವು, ೧೭೧೧ರಲ್ಲಿ ಆಂಗ್ಲ ಯಾತ್ರಿಕ ನೊಬ್ಬ ತನ್ನ ಚೀನೀ ಮಿತ್ರನಿಗೆ, “ಭಾರತದ ಯಾವುದೇ ರಾಜಾಸ್ಥಾನದಲ್ಲಿ ಪ್ರವೇಶ ಸಿಗಬೇಕಾ ದರೆ ಕೆಲವು ಜೊತೆ ಬೆಳ್ಳಿಯ ಪಾದರಕ್ಷೆಗಳನ್ನು ದರ್ಬಾರಿಗಳಿಗೆ ಲಂಚ ರೂಪದಲ್ಲಿ ಕೊಡಬೇಕಾಗು- ತ್ತಿತ್ತು” ಎಂದು ಬರೆದಿದ್ದಾನೆ. ರೋಮನ್‌ ಚಕ್ರವರ್ತಿ ನೀರೋ ತನ್ನ ಪಾದರಕ್ಷೆಗಳಿಗೆ ತಳಭಾಗದಲ್ಲಿ ಬೆಳ್ಳಿಯ ತಗಡು- ಗಳನ್ನು ಬಡಿಸುತ್ತಿದ್ದನಂತೆ. ಇದನ್ನು ಟ್ರೆವೀಸಾ ಎಂಬುವವನು ೧೩೮೭ರಲ್ಲಿ ತನ್ನ ಬರಹವೊಂದರಲ್ಲಿ ಉಲ್ಲೇಖಿಸಿದ್ದಾನೆ. ಮೋಚಿಗಳು ನಡೆಸಿದ ಅದ್ಭುತ ಹರತಾಳವೊಂದ: ಬಗೆಗೆ ೧೮೮೮ರ ಫಿಲಿಡೆಲ್ಫಿಯಾ ಲೇಜರ್‌ನಲ್ಲಿ ಉಲ್ಲೇಖವಿದೆ. ಪಾದರಕ್ಷೆಗಳ ಇತಿಹಾಸದಲ್ಲಿ ಚೀನದ ಮರದ ಬೂಟುಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಹಾಗೆ ನೋಡಿದರೆ ಇಂದಿಗೂ ಬೇಲ್ಡಿಯಂನ ರೈತರು ಕಟಿ ಗೆಯ ಚಪ್ಪಲಿಗಳನ್ನೇ ಧರಿಸು- ತ್ತಾರೆ. ಅವುಗಳ ತೂಕ ಎರಡು-ಮೂರು ಕೆ. ಜಿ. ಗೂ ಜಾಸ್ತಿ ಇರುತ್ತದಂತೆ! ಆದರೆ ಚೀನೀ ತರಂಣಿಯರು ಧರಿಸುವ ಮರದ ಬೂಟುಗಳರಿ ee ಮಾಸ ಸತತ ೪೦ ಕಸ್ತೂರಿ, ಡಿಸೆಂಬರ್‌ ೧೯೮೭ ಅವರ ದೈಹಿಕ ವಿಕಾಸದ ರೂಪು-ರೇಷೆಗಳನ್ನೇ ಬದಲಿಸಿಬಿಡಂತ್ತವೆ. ಚಿಕ್ಕಂದಿನಿಂದಲೇ ಬಾಲಕಿ- ಯರ ಪಾದಗಳನ್ನು ಈ ಮರದ ಬೂಟು- ಗಳೊಳಗೆ ಬಂಧಿಸಿಬಿಡಲಾಗುತ್ತದೆ. ಇದರಿಂದ ಅವರ ಪಾದಗಳ ನೈಸರ್ಗಿಕ ಬೆಳವಣಿಗೆ ನಿಂತು ಹೋಗುತ್ತದೆ. ಅವರ ಪುಟ್ಟ ಪಾದಗಳು ಅತ್ಯಂತ ಕೋಮಲವಾಗಿಯೂ ಮನೋಹರ: ವಾಗಿಯೂ ಇದ್ದು ನೃತ್ಯಾಭ್ಯಾಸಕ್ಕೆ ಸಹಕಾರಿ- ಯಾಗಿರುತ್ತವಂತೆ! ಕಲೆಯ ದೃಷ್ಟಿಯಿಂದ ನೋಡುವುದಾದರೆ ರಜಪೂತ ರಮಣಿಯರು ಉತ್ಕೃಷ್ಟ ಕಲಾವಂತಿಕೆ- ಯಿಂದ ಕೂಡಿದ ಪಾದರಕ್ಷೆಗಳನ್ನು ಧರಿಸುತ್ತಾ ಬಂದಿದ್ದಾರೆ. ಮುತ್ತು ರತ್ನಗಳಿಂದ ಅಲಂಕೃತ- ವಾದ, ಚಿನ್ನದ ರೇಕಿನ ಕುಸುರಿನ ಬಹುಮೂಲ್ಯ ಪಾದರಕ್ಷೆಗಳನ್ನು ರಾಜಪರವಾರದವರು ಉಪ- ಯೋಗಿಸುತ್ತಿದ್ದರು. ಪಾದರಕ್ಷೆಗಳ ಮೇಲ್ಭಾಗಕ್ಕೆ ಮಖಮಲ್ಲಿನ ಅಥವಾ ರೇಷ್ಮೆಯ ಬಟ್ಟೆಯನ್ನು ಹೊಲಿಯಲಾಗುತ್ತಿತ್ತ್ತ. ಮಧ್ಯೆ ಮಧ್ಯೆ ಜರದ ಕಸೂತಿಯ ಮತ್ತು ಬುಟ್ಟಾ ಕೆಲಸದಿಂದ ನಯವಾಗಿ, ಮನೋಹರವಾಗಿ ಬಿಡಿಸಲ್ಪಟ್ಟ ಚಿತ್ರಗಳೂ ಇರಂತ್ತಿದ್ದುವು! “ಎನ್‌ಸೈಕ್ಲೋಪೀಡಿಯೂ ಅಮೇರಿಕಾನಾ' ದಲ್ಲಿ ಭಾರತದ ದೈನಿಕ ಜೀವನದಲ್ಲಿ ಶ್ರೇಷ್ಠ ಕುಸುರಿ ಕೆಲಸದಿಂದ ಚಿತ್ತಾಕರ್ಷಕವಾಗಿ ತೋರು — ರಾ! — ೧. ೪ ತ್ತಿದ್ದ ಪಾದರಕ್ಷೆಗಳನ್ನು ಧರಿಸಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಮತ್ತೊಂದು — ಹಳಯ ವಿಶ್ವಕೋಶದಲ್ಲಿ, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಪಾದರಕ್ಷೆಗಳು ತಯಾರಾಗು- ತ್ತಿದ್ದವು ಎಂಬ ಉಲ್ಲೇಖವಿದೆ. ವಿಶ್ವವಿಜೇತ ಅಲೆಗ್ಸಾಂಡರ್‌ ಚಕ್ರವರ್ತಿ ಧರಿಸುತ್ತಿದ್ದಂಥ ಪಾದರಕ್ಷೆಗಳನ್ನೇ ಗ್ರೀಕ್‌ ನಾಗರಿಕತೆಯಲ್ಲಿ ಓಲಂಪಿಕ್‌” ಆಟಗಾರರಂ ಹಾಕಿ ಕೊಳ್ಳುತ್ತಿದ್ದರಂತೆ. ಅವು ಅವರಲ್ಲಿ ಅದಮ್ಯ ಉತ್ಸಾಹವನ್ನು ಉಕ್ಕಿಸುತ್ತಿದ್ದುವಂತೆ! ಮೊಘಲ್‌ ಸಮ್ರಾಟ ಜಹಾಂಗೀರನು ದೇಶ ವಿದೇಶಗಳಲ್ಲಿ ತಯಾರಿಸಲ್ಪಟ್ಟ ಶ್ರೇಷ್ಠಾತಿಶ್ರೇಷ್ಠ ಪಾದರಕ್ಷೆಗಳನ್ನು ಪತ್ನಿ ನೂರ್‌ಜಹಾನಳಿಗೆ ತರಿಸಿ ಕೊಡುತ್ತಿದ್ದನಂತೆ! ಆಕೆಯ ಸುಂದರ, ಸುಕೋ- ಮಲ ಪಾದಗಳನ್ನು ಅವನು ಬಹಾವಾಗಿ ಆರಾಧಿಸುತ್ತಿದ್ದನಂತೆ! ಈಗಂತೂ,ಪಾದರಕ್ಷೆಗಳು ವಿವಿಧ ಆಕಾರಗಳಲ್ಲಿ ಚಿತ್ತಾಕರ್ಷಕವಾಗಿ ಹೊರ ಬರುತ್ತಿವೆ. ಅವುಗಳ ತಯಾರಿಕೆಯಲ್ಲಿ ಬಳಸುವ ವಸ್ತು ವೈವಿಧ್ಯವೇ ಅಚ್ಚರಿಪಡುವಂತಹುದು! ವಿವಿಧ ಯತುಗಳಿಗೆ ಸರಿ ಹೊಂದುವಂಥ ಪಾದರಕ್ಷೆಗಳ ತಯಾರಿಕೆ- ಯಲ್ಲಿ ದೇಶ - ವಿದೇಶಗಳ ಸಂಸ್ಥೆಗಳು ಸ್ಪರ್ಧೆ- ಯನ್ನೇ ನಡೆಸುತ್ತಿವೆ. ನಮ್ಮ ದೇಶದ ಕಾನ್ಪುರ ಮತ್ತು ಕೊಲ್ಲಾ ಪುರದ ಅತ್ಮಂತ ವಿಶಿಷ್ಟ ಮತ್ತು ಉತ್ಕೃಷ್ಟ ದರ್ಜೆಯ ಚಪ್ಪಲಿಗಳಿಗೆ ವಿದೇಶಗಳಲ್ಲಿ ಅಪಾರ ಬೇಡಿಕೆಯಿದೆ. ಪಾದರಕ್ಷೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ನಾವು ನಮ್ಮ ದೇಹದ ಮೇಲೆ ಎಂತಹ ಉತ್ಕೃಷ್ಟ ದರ್ಜೆಯ ಬಟ್ಟೆ ಗಳನ್ನು ಧರಿಸಿದರೂ, ಕಾಲುಗಳಲ್ಲಿ ಚಪ್ಪಲಿಗಳು ಅಥವಾ ಬೂಟುಗಳು ಇಲ್ಲದೇ ಹೋದರೆ ಜನರ ದೃಷ್ಟಿಯಲ್ಲಿ ಹಾಸ್ಯಾಸ್ಪದ ವ್ಯಕ್ತಿಗಳಾಗಿಬಿಡು- ತ್ತೇವೆ. ಪಾದರಕ್ಷೆಗಳು ನವನಾಗರಿಕತೆಯ ಸಂಕೇತವಾಗಿಬಿಟ್ಟಿವೆ. ಪಾದರಕ್ಷೆಗಳ ಮತ್ತೊಂದು ರೂಪವಾದ ಪಾದುಕೆಗಳು ಬಹು ಹಿಂದಿನಿಂದಲೂ ನಮ್ಮ ದೇಶದಲ್ಲಿ ಪೂಜಾರ್ಹ ವಸ್ತುಗಳಾಗಿ ಪರಿಗಣಿ ಸಲ್ಪಟ್ಟಿವೆ. ಮಠಾಧೀಶರು, ಯತಿ ಶ್ರೇಷ್ಠರು ಸಾಧುಸತ್ಪುರುಷರು, ಮಹಾತ್ಮರು ಉಪ- ಯೋಗಿಸುತ್ತಿದ್ರ ಪಾದುಕೆಗಳನ್ನು ಜನ ಸಾಮಾನ್ಯರು ಭಯ-ಭಕ್ತಿಗಳಿಂದ ಆರಾಧಿಸು ತ್ತಾರೆ. ಕೆಲವು ದೇವಸ್ಥಾನಗಳಲ್ಲಿ ಶಿಲೆಯಿಂದ ಕೆತ್ತಲಾದ ಅಥವಾ ಬೆಳ್ಳಿ ಬಂಗಾರಗಳಿಂದ ತಯಾರಿಸಲಾದ ಪಾದುಕೆಗಳಿಗೆ ಇಂದಿಗೂ ಪೂಜೆ ಸಲ್ಲುತ್ತಿರುವುದನ್ನು ಕಾಣಬಹುದು ! ಜಿ ೮ ರ ್ಯ್‌್ರ್ರ್‌ಸ ದಾ ತ ಹ್‌ ತೇಲುವ ರಲುಗಾಡಿಗಳು ಐ. ಶ್ರೀರಾಮ ಯಲಿ ರೈಲುಗಳು ಇವೆಯೆಂದರೆ ನಂಬ ತೀರಾ? “ಎಂಥ ಹುಚ್ಚು ಕಲ್ಪನೆ' ಎನ್ನುತ್ತಿ ರಲ್ಲವೆ? ಆದರೆ ಇದು ನಿಜ. ಅಯಸ್ಕಾಂತೀಯ ಬಲದಿಂದಾಗಿ ನೆಲಮಟ್ಟದಿಂದ ಐದಾರು ಅಂಗುಲ ಗಳಷ್ಟು ಮೇಲಕ್ಕೆ ಏರಿ ಮುಂದೆ ಚಲಿಸುವ ರೈಲುಗಳನ್ನು ಕಂಡುಹಿಡಿಯಲಾಗಿದೆ, ಇದನ್ನು ಅಯಸ್ಕಾಂತೀಯ ತೇಲುವಿಕೆ (೧188060 levitation) ಎನ್ನುತ್ತಾರೆ. ಚಕ್ರ ಮತ್ತು ಹಳಿಗಳ ನಡುವಿನ ಘರ್ಷಣೆವಿಲ್ಲದಿರುವುದರಿಂದ ಈ ರೈಲು ಹೆಚ್ಚು ವೇಗವಾಗಿ ಚಲಿಸಲು ಸಾಧ್ಯವಾಗುತ್ತದೆ. ರಃ ೈಲುಗಾಡಿಗಳ ಬಳಕೆಯು ಆರಂಭವಾದಂದಿ- ನಿಂದ ಅವುಗಳ ವೇಗ ಹೆಚ್ಚಿಸುವ ಯತ್ನ ನಿರಂತರವುಗಿ ನಡೆಯುತ್ತಲೇ ಇದೆ. ಕಳೆದ 376-7 ಒಂದೂವರೆ ಶತಮಾನದಲ್ಲಿ ನಡೆದ ಸಂಶೋಧನೆ- ಗಳ ಫಲವಾಗಿ ಈಗ ಗಂಟೆಗೆ ೨೭೦ ಕಿಲೋ ಮೀಟರುಗಳಷ್ಟು ವೇಗವಾಗಿ ಓಡುವ ರೈಲು ಗಾಡಿಗಳು ಬಳಕೆಯಲ್ಲಿವೆ. ಫಾ ್ರಿನ್ಸಿನ ಟಿಜಿವಿ (Train a Grande Vitesse) ರೈಲುಗಾಡಿ- ಗಳರಿ ಗಂಟೆಗೆ ೨೭೦ ಕಿಲೋಮೀಟರ್‌ ವೇಗದಲ್ಲಿ ಕಳೆದ ಕೆಲವು ವರ್ಷಗಳಿಂದ ಓಡುತ್ತಿವೆ. (ಪ್ರಾಯೋಗಿಕವಾಗಿ ಈ ರೈಲುಗಾಡಿಗಳು ಗಂಟೆಗೆ ೩೮೦ ಕಿಲೋಮೀಟಿರ್‌ ವೇಗದಲ್ಲಿ ಪ್ಯಾರಿಸ್ಸಿನಿಂದ ಲಿಯನ್‌ವರೆಗೆ ಓಡಿವೆ ಎಂದು ವರದಿಯಾಗಿದೆ.) ಈ ರೈಲುಗಾಡಿಗಳು ಸಾಧಾ- ರಣ ೮೫೦೦ ಅಶ್ವಶಕ್ತಿವುಳ್ಳವಾಗಿದ್ದು ಪ್ರತ್ಯೇಕ ವಾಗಿ ನಿರ್ಮಿಸಲ್ಪ ಟ್ಟ ಹಳಿಗಳ ಮೇಲೆ ಓಡು ತ್ತವೆ. ಆದರೆ ವೇಗವನ್ನು ಇನ್ನಷ್ಟು ಹೆಚ್ಚಿ ಸುವ ಸ ಸಲು ವಾಗಿ ಅಯಸ್ಕಾ ಂತೀಯ ತೇಲುವಿಿಯ ತತ್ವ ವನ್ನು ಉಪಯೋಗಿಸಲಾಗುತ್ತಿ ದೆ. ಜಪಾನಿನಲ್ಲಿ ವಿಜ್ಞಾನಿಗಳು ಕಳೆದ ಹತ್ತು-ಹದಿನೈದು ವರ್ಷ- ಗಳಿಂದ ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿ- ದ್ದಾ ರೆ. ಗಂಟೆಗೆ ೫೦೦ ಕಿಲೋಮೀಟರುಗಳಿಗಿಂತ ಹೆಚ್ಚಿನ ವೇಗವನ್ನು ಸಾಧಿಸಬೇಕೆಂಬುದು ಅವರ ಗುರಿ. ೧೯೭೯ ರಲ್ಲಿ ಇಂತಹ ಒಂದು ರೈಲು ವಾಹನವು ಜಪಾನಿನ ಮಿಯಾ. ಸಾಕಿ ನಗರದ ಬಳಿಯಲ್ಲಿರುವ ಒಂದು ಪ್ರಾಯೋಗಿಕವಾದ ರೈಲು "ಮಾರ್ಗದ ಮೇಲೆ ಗಂಟೆಗೆ ೫೧೭ ಕಿಲೋಮೀಟರಂಗಳು ವೇಗದಲ್ಲಿ ಚಲಿಸಿ ಹೊಸ ದಾಖಲೆಯನ್ನು ಸೃಷ್ಟಿಸಿತು. ೧೯೮೨ರಲ್ಲಿ ಇಂತಹ ಎರಡು ವಾಹನಗಳನ್ನು ಒಳಗೊಂಡ ಒಂದು ರೈಲುಗಾಡಿಯು ಮೂರು ಜನರನ್ನು ಹೊತ್ತು ಪ್ರಯಾಣಿಸಿತು. ಜರ್ಮನಿ ಮತ್ತು ಇತರ ದೇಶಗಳಲ್ಲಿಯೂ ಈ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಆದರೆ ಇಂತಹ ರೈಲುಗಾಡಿಗಳು ಇನ್ನೂ ದಿನನಿತ್ಯದ ಬಳಕೆಗೆ ಬಂದಿಲ್ಲ. ಯಾವುದೇ ವಿದ್ಯುತ್‌ ಸುರುಳಿಯ ಮೂಲಕ ವಿದ್ಯುತ್ಸವಾಹವು ಹರಿಯುವುಗ ಸುರುಳಿಯ ಸುತ್ತ ಮುತ್ತ ಅಯಸ್ಕಾಂತೀಯ ಕ್ಷೇತ್ರ ಉಂಟಾಗುತ್ತದೆ. ತೇಲಾಡುವ ರೈಲು ವಾಹನ- ಗಳಲ್ಲಿ ಮತ್ತು ರೈಲು ಮಾರ್ಗ ಗಳಲ್ಲಿ ವಿದ್ಯುತ್‌ ೪೨ ಸುರುಳಿಗಳಿರುತ್ತವೆ. ವಿದ್ಯುತ್‌ ಸುರುಳಿಗಳು ಆಯಸ್ಕಾಂತೀಯ ಕ್ಷೇತ್ರ ಮತ್ತು ರೈಲು ಮಾರ್ಗದಲ್ಲಿರುವ ವಿದ್ಯುತ್‌ ಸುರುಳಿಗಳು ಉಂಟುಮಾಡುವ ಅಯಸ್ಕಾಂತೀಯ ಕ್ಷೇತ್ರಗಳ ಪರಸ್ಪರ ಅಪಕರ್ಷಣೆ(760015100)ಯಿಂದಾಗಿ ವಾಹನವು ಮೇಲಕ್ಕೆ ಎಶ್ತಲ್ಪಡುತ್ತದೆ. . ನಂತರ “ಲೀನಿಯರ್‌ ಮೋಟರ್‌”ಗಳ ತತ್ವವನ್ನು ಉಪ- ಯೋಗಿಸಿ ರೈಲು ಚಲಿಸುವಂತೆ ಮಾಡಲಾಗು- ತ್ತದೆ. ರೈಲುಗಾಡಿಯನ್ನು ಮೇಲಕ್ಕೆ ಎತ್ತಲು ಮತ್ತು ಅದನ್ನು ಸರಿದಾರಿಯಲ್ಲಿ ಚಲಿಸುವಂತೆ ಮಾಡಲು ರೈ ಲು ಮಾರ್ಗದಲ್ಲಿ ಎರಡು ತರಹದ ದೆ ೈಲು ವಾಹನದಲ್ಲಿಶುವ ಉಂಟುಮಾಡುವ ವಿದ್ಕು ತ್‌ ಸೌರುಳಿಗಳಿರುತ್ತ ವೆ: ೧) ವಾಹನವು ಚಲಿಸುವಾಗ ಈ ಸುರುಳಿಗಳಲ್ಲಿ ಹರಿದ ವಿದ್ಯುತ್ವವಾಹದಿಂದ ಉಂಟಾದ ಕಾಂತೀಯ ಕ್ಷೇತ್ರವು ವಾಹನವನ್ನು ಮೇಲಕ್ಕೆ ಎತ್ತಲು ಕಾರಣವಾಗುವುದಂ. ರೈಲು ಚಲಿಸು ವಾಗ ಮಾತ್ರ ಈ ವಿದ್ಯುತ್‌ ಸುರುಳಿಗಳಲ್ಲಿ ವಿದುತ್ಬ್ರವಾಹವು ಹರಿಯ ರುತ್ತದೆ. ವಾಹನವು ಒಂದು ನಿರ್ದಿಷ್ಠ ವೇಗವನ್ನು ತಲಪಿದ ಮೇಲೆಯೇ ಅದನ್ನು ಮೇಲಕ್ಕೆತ್ತಲು ಬೇಕಾ ದಷ್ಟು ಅಯಸ್ಕಾಂತೀಯ ವಿಕರ್ಷಣೆಯ ಬಲ ಉತ್ಪನ್ನವಾಗುತ್ತದೆ. ಹೆಚ್ಚು ವೇಗವಾಗಿ ಚಲಿ ಸುವಾಗ ಹೆಚ್ಚು ಎತ್ತ ರಕ್ಕೆ ಎರ ಲೃಡು ವುದು. ೨) ವಾಹನವು ತನ್ನ ನಿರ್ದಿಷ್ಟ ಮಾರ್ಗ ವನ್ನು ಬಿಟ್ಟು ಚಲಿಸತೊಡಗಿದರೆ ಎರಡನೆಯ ವರ್ಗದ ಸುರುಳಿಗಳಲ್ಲಿ ವಿದ್ಯುತ್ಸವಾಹವು ಉಂಟಾಗಿ ಅದರಿಂದಾಗಿ ಉಂಟಾದ ಅಯ- ಸ್ಕಾಂತೀಯ ಬಲವು ರೈಲನ್ನು ಸರಿದಾರಿಗೆ ತಳ್ಳುತ್ತದೆ. ಇನ್ನು, ರೈಲು ಚಲಿಸುವಂತೆ ಲೀನಿಯರ್‌ ಮೋಟರಂಗಳ ತತ್ವವನ್ನು ಯಾವ ರೀತಿ ಉಪಯೋಗಿಸಲಾಗುವುದೆಂಬುದನ್ನು ಡೋಣ: ಸಾಧಾರಣವಾದ ವಿದ್ಯುತ್‌ ಮೋಟರುಗಳಲ್ಲಿ ರೋಟರ್‌ (ಶಾಫ್ಟಿಗೆ ಜೋಡಿ ಸಲ್ಪಟ್ಟಿರುವ ತಿರುಗುವ ಭಾಗ) ಮತ್ತು ಸ್ಟೇಟರ್‌ (ತಿರುಗದಿರುವ ಹೊರಮೈ) ಎಂಬ ಮಾಡಲು ಎರಡು ಮುಖ್ಯವಾದ ಭಾಗಗಳಿವೆ. (ಶಾಫ್ಟನ್ನು ಗಿಯರುಗಳ ಮೂಲಕ ಚಕ್ರಕ್ಕೆ ಜೋಡಿಸಲಾಗು ' ತ್ತದೆ.) ಈ ಎರಡೂ ಭಾಗಗಳಲ್ಲಿ ವಿದ್ಯುತ್‌ ಸುರುಳಿಗಳಿವೆ. ಈ ವಿದ್ಯುತ್‌ ಸುರುಳಿಗಳು ಉಂಟಂಮಾಡುವ ಅಯಸ್ಕಾಂತೀಯ ಕ್ಷೇತ್ರಗಳ ಪರಸ್ಪರ ಪ್ರತಿಕ್ರಿಯೆಯಿಂದಾಗಿ ರೋಟರಂ ತಿರುಗುತ್ತದೆ. (ರೋಟರ. ತಿರುಗುವಾಗ ಅದಕ್ಕೆ ಜೋಡಿಸಿಸುವ ವಾಹನದ ಚಕ್ರಗಳೂ ತಿರುಗು ತ್ತವೆ.) ಯಾವುದೇ ವಸ್ತುವು ವೃತ್ತಾಕಾರವಾಗಿ ತಿರುಗುವಾಗ ಅದನ್ನು ವೃತ್ತದ ಕೇಂದ್ರದಿಂದ ದೂರಕ್ಕೆ ತಳ್ಳುವ ಕೇಂದ್ರಾಪಗಮನ ಬಲವು ಉಂಟಾಗುತ್ತದೆ... ಈ ಬಲದ ಪ್ರಮಾಣವು ವಸ್ತುವಿನ ದ್ರವ್ಯರಾಶಿ ಮತ್ತು ತಿರುಗುವ ವೇಗವನ್ನು ಅವಲಂಬಿಸಿರಂತ್ತದೆ. ರೋಟರು ಅತ್ಯಧಿಕ ವೇಗದಲ್ಲಿ ತಿರುಗಿದರೆ ಈ ಬಲವು ಅತ್ಮಧಿಕ ಪ್ರಮಾಣವನ್ನು ಹೊಂದಿ ರೋಟರಿನ ಸುರುಳಿಗಳು ಹೊರಕ್ಕೆ ಎಸೆಯಲ್ಪಡುವ ಸಾಧ್ಯ ತೆ ಇರುವುದರಿಂದ ಇಂಥ ರೋಟರುಗಳನ್ನು ಅತ್ಯ- ಧಿಕ ವೇಗದ ಈ ರೈಲು ವಾಹನಗಳಲ್ಲಿ ಉಪ ಯೋಗಿಸಲು ಸಾಧ್ಯವಿಲ್ಲ. ಆದ್ದರಿಂದ ಈ ವಾಹನಗಳಲ್ಲಿ ಲೀನಿಯರ್‌ ಮೋಟರುಗಳ ತತ್ವ ನ್ನು ಉಪಯೋಗಿಸಲಾಗುತ್ತದೆ. ಲೀನಿಯರ್‌ ಮೋಟರುಗಳಲ್ಲಿ ಸಾಧಾರಣವಾದ ಮೋಟರು ಗಳಲ್ಲಿರುವಂತೆ ತಿರುಗುವ ರೋಟರುಗಳಿರುವು ದಿಲ್ಲ. ಮೋಟರನ್ನು ಸೀಳಿ ರೈಲು ಮಾರ್ಗ ದುದ್ದಕ್ಕೆ ಹಾಸಿದಂತಿರುತ್ತವೆ. ಲೀನಿಯರ್‌ ಮೋಟರಿನ ಒಂದು ಭಾಗವು ವಾಹನದಲ್ಲಿಯೂ ಇನ್ನೊಂದು ಭಾಗವು ರೈಲು ಮಾರ್ಗದಲ್ಲಿಯೂ ಇರುವವು. ಈ ಎರಡು ಭಾಗ”ಳು ಉಂಟುಮಾಡುವ ಅಯಸ್ಕಾಂತೀಯ ಕ್ಷೇತ್ರಗಳ ಪ್ರತಿಕ್ರಿಯೆಯಿಂದಾಗಿ, ತಿರುಗುವ ಬಲದ ಬದ ಲಾಗಿ ವಂಂದಕ್ಕೆ ದೂಡುವ ಬಲ ಉತ್ಪತ್ತಿ ಯಾಗಂತ್ತದೆ. ಈ ` ಬಲದಿಂದಾಗಿ ವಾಹನವು ವಬಂದಕ್ಕೆ ಚಲಿಸುತ್ತದೆ. ವೃತ್ತಾಕಾರವಾಗಿ ತಿರುಗದಿರುವುದರಿ ೦ದ ಕೇಂದ್ರಾಪಗಮನ ಬಲವು ಉಂಟಾಗುವುದಿಲ್ಲ. ಆದ್ದರಿಂದ ಅತ್ಯಧಿಕ ವೇಗದ ಚಲನೆಗೆ ಲೀನಿಯರ್‌ ಮೋಟರುಗಳಂ ಬಹಳ ಉಪಯುಕ್ತ, pr en" Py ೯ ಗ ¥ - ರ್ಟ ಸೆ ಒ ಇಂಥ ರೈಲುಗಾಡಿಗಳಿಂದ ವೇಗವಾಗಿ ಚಲಿಸು ವುದು ಮಾತ್ರವಲ್ಲದೆ ಬೇರೆ ಹಲವಾರು ಲಾಭ ಗಳೂ ಇವೆ. ಚಕ್ರ ಮತ್ತು ಮಾರ್ಗಗಳ ನಡುವೆ ನೇರ ಸಂಪ ೯ವಿಲ್ಲದ್ದ ರಿಂದ ಘರ್ಷಣೆಯು ಬಹಳ ಕಿಮೆಯಾಗುತ್ತದೆ. (ವುಹನದ ಚಲನೆಗೆ ಗಾಳಿಯು ಒಡ್ಡುವ ಘರ್ಷಣೆ ಮಾತ್ರ ಇರು ತ್ತದೆ.) ಆದ್ದರಿಂದ ವಾಹನದ ಭಾಗಗಳು ಸವೆಯವುದಿಲ್ಲ. ವಾಹನವು ಚಲಿಸುವಾಗ ಹೆಚ್ಚು ಶಬ್ದ ಉಂತಾಗುವುದಿಲ್ಲ ಮತ್ತು ಅಲುಗಾಟ ಎಲ್ಲದೆ ಪ್ರಯಾಣವು ಹೆಚ್ಚು ಸುಖಕರವಾಗಂ ವುದು. ಇವೆಲ್ಲಕ್ಕಿಂತ ಮುಖ್ಯವೆಂದರೆ ಅಯ ಸ್ಕಾಂತೀಯ ಬಲದಿಂದಾಗಿ ಚಲಿಸುವುದರಿಂದ ಇವುಗಳು ಉಗಿಬಂಡಿಯಂತೆ ವಾತಾವರಣವನ್ನು ಮಲಿನಗೊಳಿಸುವುದಿಲ್ಲ. ತೇಲುವ ರೈಲುಗಾಡಿಗಳು ಇಷ್ಟು ಸರ- ಳವೂ ಲಾಭದಾಯಕವೂ ಆಗಿದ್ದರೆ ಅವು ಏಕೆ ಇನ್ನೂ ಬಳಕೆಗೆ ಬಂದಿಲ್ಲ? ತತ್ವವು ಸರಳವಾಗಿದ್ದರೂ ಅದನ್ನು ಕಾರ್ಯಗತ ಗೊಳಿಸುವುದು ಸುಲಭವಲ್ಲ. ಟನ್ನುಗಟ್ಟ ಲೆ ಭಾರವಿರುವ ರೈಲು ವಾಹನವನ್ನು ಮೇಲಕ್ಕೆತ್ತು- ವಷ್ಟು ಅಯಸ್ಕಾಂತೀಯ ಬಲವು ಉಂಟಾಗ ಬೇಕಾದರೆ ವಾಹನದ ವಿದ್ಯುತ್‌ ಸುರುಳಿಗಳಲ್ಲಿ ಅತ್ಯಧಿಕ ವಿದ್ಯುತ್ವವಾಹವು ಹರಿಯಬೇಕು. ಇಷ್ಟು ಅಧಿಕ ಪ್ರಮಾಣದ ವಿದ್ಯುತ್ವವಾಹವು ಮಿನಿಯಂನಿಂದ ಮಾಡಿದ ತಂತಿಯ ಮೂಲಕ ಹರಿಯುವಾಗ ತಂತಿಯೇ ಕರಗಿ ಹೋಗುವಷ್ಟು ಉಷ ವು ಉಂಟಾಗುತ್ತದೆ. (ಉಂಟಾಗುವ ಉಷ'ವು “ವಿದ್ಯುತ್ಸವಾಹಃ x ತಂತಿಯ ಪ್ರತಿ ರೋಧದ ಪ್ರಮಾಣವನ್ನು ಅವಲಂಬಿಸಿರು ತ್ತದೆ.) ಆದ್ದರಿಂದ ಸಾಧಾರಣವಾದ ತಂತಿ ಗಳಿಂದ ಮಾಡಿದ ವಿದ್ಯುತ್‌ ಸುರುಳಿ * ೧೯೭೩ರ ಡಿಸೆಂಬರ್‌ "ಮೇಗ್ನೈಸ್ಲ್ಲೇನ್‌: ವಾಹನ ಪ್ರ ಸಂಚದ ಅದು,ತ ಸೃಷ್ಟಿ? ಲೇಖನವನ್ನೂ ನೋಡಿ. ಬ ತೇಲುವ ರೈಲುಗಾಡಿಗಳು pS: (೪'ಭಾ ಗಳನ್ನು ಈ ವಾಹನಗಳಲ್ಲಿ ಉಪಯೋಗಿಸಲು ಸಾಧ್ಯವಿಲ್ಲ... ಅತಿವಾಹಕಗಳ ತಂತಿಗಳಿಂದ ಮಾಡಿದ ಸುರುಳಿಗಳನ್ನೇ ಉಪಯೋಗಿಸ ಬೇಕಾಗುತ್ತದೆ. ಈ ಅತಿವಾಹಕಗಳು ವಿದ್ಯುತ್ವ- ವಾಹಕ್ಕೆ ಪ್ರತಿರೋಧವನ್ನು ಆದುದರಿಂದ ಎಷ್ಟು ವಿದ್ಯುತ್ಸವಾಹ ಹರಿ ದರೂ ಉಷ ತೆಯು ಉಂಟಾಗುವುದಿಲ್ಲ. ಈಗ ಗೊತ್ತಿರುವ ಲೋಹಗಳು ಅತಿವಾಹಕ ವಾಗಿ ಇರಬೇಕಾದರೆ (ಪ್ರತಿರೋಧರಹಿತವಾಗಿ ಇರಬೇಕಾದರೆ) ಅವನ್ನು ೨೬೯ ಡಿಗ್ರಿ ಸೆಂಟಿ- ಗ್ರೇಡ್‌ ಉಷ್ಣತೆಯಲ್ಲಿ ಇರಿಸಬೇಕಾಗುತ್ತದೆ. ದ್ರವೀಕೃತ ಹೀಲಿಯಂ ಅನಿಲವನ್ನು ಉಪ- ಯೋಗಿ ಇಷ್ಟು ಕಡಿಮೆ ಉಷ್ಣತೆಯನ್ನು ಉಂಟುಮಾಡಲಾಗುತ್ತದೆ. ಇದಕ್ಕೆ ಅಪಾರ ವಾದ ವೆಚ್ಚವೂ ತಗಲಂತ್ತದೆ, ಆದರೆ ಇತ್ತೀ- ಚೆಗೆ ಬಂದ ವರದಿಗಳ ಪ್ರಕಾರ ಹೆಚ್ಚು ಉಷ ತೆಯಲ್ಲಿ ಅತಿವಾಹಕವಾಗಿ ವರ್ತಿಸುವ ಮಿಶ್ರಲೋಹ ಮತ್ತು ಯೌಗಿಕಗಳನ್ನು ಕಂಡು ಹಿಡಿಯಲಾಗಿದೆ. ನಿಯೋಬಿಯಂ ಮತ್ತು ಜರ್ಮೆೇನಿಯಂಗಳನ್ನೊಳಗೊಂಡ ಯೌಗಿಕವು ೨೫೦ ಡಿಗ್ರಿ ಸೆಂಟಿಗ್ರೇಡ್‌ ಉಷ್ಣತೆಯಲ್ಲಿ ಅತಿವಾಹಕವಾಗುವುದೆಂದು ವರದಿಯಾಗಿದೆ. “ಲಾಂತಾನಮ್‌, ಬೇರಿಯಂ ಕಾಪರ್‌ ಆಕ್ಸೆ ಎಡ್‌”. ೨೩೮ ಡಿಗ್ರಿ ಸೆಂಟಿಗ್ರೇಡ್‌ ಉಷ್ಣತೆಯಲ್ಲಿ ಮತ್ತು “ಯಿಟ್ರಿಯಂ ಬೇರಿಯಂ ಕಾಪರ್‌ ಆಕ್ಸೈಡ್‌” ೧೭೯ ಡಿಗ್ರಿ ಸೆಂಟಿಗ್ರೇಡ್‌ ಉಷ್ಣ ತೆಯಲ್ಲಿ ಅತಿವಾಹಕಗಳಾಗುವವೆಂದು ಇತ್ತೀಚೆಗೆ ನಡೆದ ಸಂಶೋಧನೆಗಳಿಂದ ತಿಳಿದು ಬಂದಿದೆ. ವಾತಾ- ವರಣದ ಉಷ್ಣ ತೆಯಲ್ಲಿಯೇ ಅತಿವಾಹಕ ಗಳಾಗುವ ಮಿಶ್ರಲೋಹಗಳನ್ನು ಕಂಡು ಹಿಡಿ ದರೆ ಹುರುವ ರೈಲುಗಾಡಿಗಳು ನಿತ್ಯದ ಬಳಕೆಗೆ ಬರುವುದು ಖಂಡಿತ.* ೨ ಸಂಚಿಕೆಯಲ್ಲಿ ಪ್ರಕಟವಾಗಿರುವ ಕೆ. ಸದಾನಂದ ಬರೆದ ಸಂ, ತಳ. ೧. ಬಲ-ಕೆಳಭಾಗದ ಸೊಂಟಿದ ಮೂಳೆ ೨. ಮ್ಯಾ ಬರ್ನಿಯ ಬಿಂದು ೩. ಹೊಕ್ಕಳು ದಿಢೀರ್‌ ಹೂಲ್ಬಿನೋವು - ಕಾರಣಗಳೇನು” ಹು ಇಪ್ಪತ್ತು ವರ್ಷದ ಯುವತಿ. ಇದ್ದಕ್ಕಿದ್ದಂತೆ ಒಂದು ದಿನ ಬೆಳಿಗ್ಗೆ ಏಳುವಾಗ ತೀವ್ರತರ ಹೊಟ್ಟೆನೋವು ಬಂತು. ಈ ನೋವಿನ ತೀವ್ರತೆಗೆ ಅವಳು ಕೂಡಲೂ ಆಗದೆ, ಮಲ- ಗಲೂ ಆಗದೆ ವಿಧ ವಿಧ ಭಂಗಿಯಲ್ಲಿ ಒದ್ದಾಡ- ಲಾರಂಭಿಸಿದಳು. ಒಂದೆರಡು ಸಲ ವಾಂತಿಯೂ ಆಯಿತು. ಇವಳ ಒದ್ದಾಟ, ಕೂಗಾಟ ನೋಡಿ ಸಹಿಸಲಾರದೆ ಅವಳ ತಂದೆ ಕೂಡಲೇ ಸಮೀಪದ ವೈದ್ಯರನ್ನು ಕರೆದು ತಂದರು. ಅವಳ ಲಕ್ಷಣ- ಗಳನ್ನು ಪರೀಕ್ಷಿಸಿದ ವೈದ್ಯರು “ಇದು ಅಪೆಂಡಿ- ಸೈಟಿಸ್‌ ಇರಬಹುದು. ಕೂಡಲೇ ಆಸ್ಪತ್ರೆಗೆ ಸೇರಿಸಿ ಶಸ್ತ್ರಚಿಕಿತ್ಸಕರ ಸಲಹೆ ಪಡೆಯಿರಿ” ಎಂದರು. ಹಾಗೆಯೇ ಆಸ್ಪತ್ರೆಗೆ ಸೇರಿಸಿದ ಅವ- ೪೪) ಡಾ. ಎಚ್‌. ಎಸ್‌. ಮೋಹನ ಳನ್ನು ಕೂಡಲೇ ಶಸ್ತ್ರಚಿಕಿತ್ಸೆಗೆ ಒಯ ಲಾಯಿತು. ಹೊಟ್ಟೆಯ ಒಳಗೆ ನೋಡುವಾಗ ವೈದ್ಯರಿಗೆ ಅಚ್ಚರಿ, ಅಪೆಂಡಿಕ್ಸಿಗೆ ಏನೂ ತೊಂದರೆಯಿಲ್ಲ. ನಂತರ ವಿವರವಾಗಿ ಪರಿಶೀಲಿಸಿದಾಗ ಗೊತ್ತಾದ ಅಂಶ - ಮೇದೋಜೀರಕ ಸ್ರಂಥಿ ತೀವ್ರತರ ಸೋಂಕಿಗೆ ಒಳಗಾದದ್ದು. ತಕ್ಷಣವೇ ವೈದ್ಯರರಿ ಅಲ್ಲಿಗೆ ಶಸ್ತ್ರಕ್ರಿಯೆ ಹೊಟ್ಟೆಯನ್ನು ಹೊಲಿದು, ಆ ಕಾಯಿಲೆಗೆ ಅಗತ್ಯವಿದ್ದ ವೈದ್ಯ- ಕೀಯ ಚಿಕಿತ್ಸೆಯನ್ನು ಕೊಡಹುವ ಏರ್ಪಾಡು ಮಾಡಿದರು. ಹೀಗೆ ದಿಢೀರನೆ ಕಾಣಿಸಿಕೊಳ್ಳುವ ಹೊಟ್ಟೆ ನಿಲಿಸಿ, [ee] ತ್‌ ತೆ 111... ದಿಢೀರ್‌ ಹೊಟ್ಟೆನೋವು - ಕಾರಣಗಳೇನು? ೪೫ ನೋವು, ರೋಗಿ ಮತ್ತು ಸಂಬಂಧಿಕರನ್ನು ಗಾಬರಿಗೆ ಕೆಡುವುದಲ್ಲದೆ, . ನುರಿತ ವೈದ್ಯರನ್ನು ಸಹ ಕೆಲ ಸಮಯ ದಾರಿ ತಪ್ಪಿಸಬಲ್ಲದು. ಅದಕ್ಕೇ "ಹೊಟ್ಟೆಯು ಒಂದು ವಿಸ್ಮಯಗಳ ಪೆಟ್ಟಿಗೆ' ಎಂದು ವರ್ಣಿಸಿದ್ದಾರೆ. ಏಕೆಂದರೆ ಇಲ್ಲಿ ಹಲವು ಹತ್ತು ಅಂಗಗಳು, ರಕ್ತನಾಳಗಳು ಗ್ರಂಥಿಗಳು ಇವೆ. ಯಾವೊಂದರ ತೀವ್ರವಾದ ವ್ಯತ್ಯಾಸವೂ ಈ ದಿಢೀರ್‌ ಹೊಟ್ಟೆ ನೋವಿಗೆ ` ಕಾರಣವಾಗಬಹುದು. ಹಾಗಾಗಿ ಹೆಚ್ಚಿನವರು ತಿಳಿದಂತೆ ದಿಢೀರ್‌ ಹೊಟ್ಟೆ ನೋವು ಎಂದರೆ ಅದು ಅಪೆಂಡಿಸೈಟಿಸ್ಸೇ ಸರಿ ಎಂದು ಭಾವಿಸು ವುದು ತಪ್ಪು. ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾರಣಗಳಿಂದ ಹಿಡಿದು ನರವ್ಯೂಹಕ್ಕೆ ಸಂಬಂಧ ಪಟ್ಟ ಕಾರಣಗಳವರೆಗೆ ಯಾವುದೂ ಈ ರೀತಿಯ ತೀವ್ರ ನೋವಿಗೆ ಕಾರಣವಾಗಿ ರೋಗಿಯನ್ನು ಕಂಗೆಡಿಸಬಲ್ಲದು. ಈ ಕೆಳಕಂಡ ಕಾರಣಗಳಿಂದಾಗಿ ದಿಢೀರ್‌ ಹೊಟ್ಟೆ ನೋವು ಬರಬಹುದು. ನ್ಯುಮೋನಿಯಾ ಕಾಯಿಲೆ ಮತ್ತು ಶ್ವಾಸ ಕೋಶದ ಭಾಗದಲ್ಲಿ ನೀರು ಸೇರಿಕೊಳ್ಳುವ ಕಾಯಿಲೆ "ಪ್ಲೂರಸಿ'ಯೂ ದಿಢೀರ್‌ ಹೊಟೆ ¥ ನೋವಿಗೆ ಕಾರಣವಾಗಬಹುದು. ಆದರೆ ಆಗ ಉಸಿರಾಟದ ಗತಿ ಬಹಳ ಹೆಚ್ಚಾಗಿರುತ್ತದೆ. ಇದನ್ನು ಸುಲಭವಾಗಿ ಮೂಗಿನ ಹೊಳ್ಳೆಗಳ ತೀವ್ರ ರೀತಿಯ ಅದುರುವಿಕೆಯಂದ ಕಂಡು ಕೊಳ್ಳಬಹುದು. ವಿವರವಾಗಿ ಪರೀಕ್ಷಿಸಿದಾಗ ಉಸಿರಾಟದ ಶಬ್ದಗಳಲ್ಲಿ ಆದ ವ್ಯತ್ಯಾಸ ಮತ್ತು ಇತರ ಲಕ್ಷಣಗಳು ಗೋಚರಿಸುತ್ತವೆ. ಹೊಟ್ಟೆಯ ಭಾಗದ ವಿವಿಧ ಕಾಯಿಲೆಗಳು ಅಪೆಂಡಿಸೈಟಿಸ್‌ ಅಥವಾ ಅಪೆಂಡಿಕ್ಸ್‌ನ ತೀವ್ರ ಸೋಂಕು; ಮಕ್ಕಳು ಮತ್ತು ಹದಿಹರೆಯದವ- ರಲ್ಲಿ ಜಾಸ್ತಿ. ೨೦-೩೦ ವರ್ಷದವರಲ್ಲಿ ಹೆಚ್ಚು. ದಿನದ ಯಾವ ಹೊತ್ತಿಗೂ ತೀವ್ರ ನೋವು ಬರ ಬಹುದು. ಆದರೆ ಹೆಚ್ಚಿನ ಸಂದರ್ಭದಲ್ಲಿ ಬೆಳಗಿನ ಜಾವದ ಸಮಯದಲ್ಲಿ ತೀವ್ರನೋವು ಬಂದು ರೋಗಿಯನ್ನು ಫಕ್ಕಗೆ ನಿದ್ರೆಯಿಂದ ಎಚ್ಚರಿ ಸುತ್ತದೆ. ಹೆಚ್ಚಾಗಿ ಮಲಬದ್ಧತೆ ಇರುತ್ತದೆ. ಮೊದಲು ಇಡೀ ಹೊಟ್ಟೆಯ ಭಾಗದಲ್ಲಿ ನೋವು ಕಾಣಿಸಿಕೊಂಡು ನಂತರ ಹೊಕ್ಕಳಂ ಅಥವಾ ಸಲ್ಪ ಮೇಲ್ಭಾಗದಲ್ಲಿ ಕೇಂದ್ರೀಕೃತ ವಾಗುತ್ತದೆ. ಕೆಲವೊಮ್ಮೆ ಹೀಗಾಗಿ ೩-೪ ಗಂಟೆಗಳ ನಂತರ ವಾಂತಿಯಾಗುತ್ತದೆ. ವಾಂತಿ ಯಲ್ಲಿ ಹೊಟ್ಟೆಯಲ್ಲಿರುವ ಆಸಾರ ಪದಾರ್ಥಗಳು ಹೊರಗೆ ಹೋಗುತ್ತವೆ. ಜಠರ ಖಾಲಿಯಾದ ನಂತರ ಅದು ನಿಲ್ಲುತ್ತದೆ. ಕೆಲವೊಮ್ಮೆ ವಾಂತಿ ಇಲ್ಲದಿದ್ದಾಗ ವಾಂತಿ ಬರಂವಂತೆ ಬಾಯಿ ಹುಳಿ ಹುಳಿಯಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಉಸಿರು. ದುರ್ಗಂಧಮಯವಾಗಿದ್ದು, ಗೆಯ ಮೇಲೆ ಬೆಳ್ಳಗಾದ ವಸ್ತುವು ಲೇಪಿತ- ವಾಗಿರುತ್ತದೆ. "” ಮೊದಲ ಆರು ಗಂಟೆಗಳಲ್ಲಿ ದೇಹದ ತಾಪಮಾನ ಮತ್ತು ನಾಡಿ ಬಡಿತಗಳಲ್ಲಿ ಬಹಳ ವ್ಯತ್ಯಾಸ ಕಾಣಿಸಿಕೊಳ್ಳದಿದ್ದರೂ ನಂತರ ೯೯೦. _೧೦೨೦[ಗಳವರೆಗೆ ಜ್ವರ ಬರುತ್ತದಲ್ಲದೆ ನಾಡಿ ಬಡಿತ ೯೦—-೧೦೦ರ ವರೆಗೂ ಹೆಚ್ಚುತ್ತದೆ. ಸಾಮಾನ್ಯವಾಗಿ ೨೪ ಗಂಟೆಗಳ ನಂತರ ಹೊಟ್ಟೆ ನೋವು ಬಲಭಾಗ ವಂತ್ತು ಕೆಳಭಾಗಕ್ಕೆ ಸೀಮಿತವಾಗುತ್ತದೆ. ಮುಖ್ಯವ`ದ ಲಕ್ಷಣ ಎಂದರೆ ಹೊಟ್ಟೆಯನ್ನು ಅದುಮಿದಾಗ ಮ್ಯಾಕ್‌ ಬರ್ನಿಯ ಬಿಂದು*ವಿ ನಲ್ಲಿ ತೀವ್ರವಾದ ನೋವು ಇರುತ್ತದೆ. ನಂತರ ಹೊಟ್ಟೆಯಲ್ಲಿ ಒಂದು ರೀತಿಯ ಜಡತ್ವದ ಅನುಭವವಾಗುತ್ತದೆ. ಕೆಲವೊಮ್ಮೆ ಎಡಭಾಗದ ಹೊಟ್ಟೆಯನ್ನು ಗಟ್ಟಿಯಾಗಿ ಅದುಮುವುದ- ರಿಂದ, ಒಳಗಿನ ಕರುಳಿನ ಸುಶಳಿಗಳು ಬಲಭಾಗಕ್ಕೆ ಸ್ಥಳಾಂತರ ಹೊಂದುವುದರಿಂದ ಬಲ ಹೊಟ್ಟೆಯ ನಾಲಿ- ” ಹೊಕ್ಕಳು ಮತ್ತು ಬಲ - ಕೆಳಭಾಗದ ಸೊಂಟದ ಮೂಳೆಗೆ ಒಂದು ನೇರ ಕಾಲ್ಪನಿಕ ಕೀಖೆಯನ್ನೆಳೆದರೆ, ಮೊದಲಿನ ರಿ ಭಾಗ ಮತ್ತು ನಂತರದಲ್ಲಿ ಭಾಗ ಸೇರುವ ಕಾಲ್ಸನಿಕ ಬಿಂದುವೇ ಮ್ಯಾಕ್‌ ಬರ್ನಿಂಯಂ ಬಿಂದು. ಕಾ ಭಾಗದಲ್ಲಿ ತೀವ್ರ ರೀತಿಯ ನೋವಾಗುತ್ತದೆ. ಇದು ಈ ರೋಗವನ್ನು ದೃಢೀಕರಿಸುತ್ತದೆ. ಒಂದು ಕಾಲದಲ್ಲಿ ಬಹಳಷ್ಟು ಜನರ ಸಾವಿಗೆ ಕಾರಣವಾದ ಈ ಅಪೆಂಡಿಸೈಟಿಸ್‌ ಕಾಯಿಲೆಯ ಅಪಾಯ ಕ್ಲುಪ್ತ ಸಮಯದಲ್ಲಿ ರೋಗ ಪತ್ತೆ ಹಚು ವಿಕೆ ಮತ್ತು ಶಸ್ತ್ರಕ್ರಿಯೆಗಳಿಂದ ಬಹಳ ಕಡಿಮೆಯಾಗಿದೆ. ಆದರೂ ಈಗಲೂ ,೪-೫%ಿ ಜನರು ಇದರಿಂದ ಮರಣವನ್ನಪ್ಪುತ್ತಿದ್ದಾ ರೆ ಎಂಬುದು ದೌರ್ಭಾಗ್ಯದ ಸಂಗತಿ. ಮಾನವ ಮತ್ತು ಕೆಲವು ಪ್ರಾಣಿಗಳಲ್ಲಿ ಮಾತ್ರ ಇರಂವ ಈ ಅಪೆಂಡಿಕ್ಸ್‌ ಸರಿಯಾಗಿ ಬೆಳವಣಿಗೆ ಹೊಂದದ ಕೆಲವು ಕೆಳವರ್ಗದ ಪ್ರಾಣಿಗಳ ದೊಡ್ಡ ಕರುಳಿನ ಒಂದಂ ತುದಿಯ ಭಾಗ. ಇದು ಮಾನವನಲ್ಲಿ ಸಣ್ಣ ಕರುಳಿನ ಭಾಗ ಮುಗಿದು, ದೊಡ್ಡ ಕರುಳಿನ ಭಾಗ ಆರಂಭ ವಾಗುವಲ್ಲಿ, ೩-೪ ಅಂಗುಲಗಳಷ್ಟು ಮು . ಚಾಚಿಕೊಂಡಿರುತ್ತದೆ. ಮಾನವನಲ್ಲಿ ಇದಕ್ಕೆ ನಿಜ ವಾದ ಯಾವ ಕೆಲಸವೂ ಇಲ್ಲ. ಆದರೆ ದೇಹ ವಿಕಾಸದ ಒಂದು ಪುರಾವೆಯಾಗಿ ಇನ್ನೂ ಉಳಿದುಕೊಂಡಿರುವುದಲ್ಲದೆ ಬಹಳಷ್ಟು ತೊಂದ ರೆಗೂ ಕಾರಣವಾಗುತ್ತದೆ. ಹೊಟ್ಟೆಯ ಹುಣ್ಣಿನಿಂದ ಕರುಳು ಅಥವಾ ಜಠರ ಛಿದ್ರವಾಗುವುದು ಹೀಗಾಗುವ ಮೊದಲು ವ್ಯಕ್ತಿಗೆ ಹೊಟ್ಟೆಯ ಹುಣ್ಣಿನ ಕಾಯಿಲೆ ಬಹಳ ದಿನಗಳಿಂದ ಇರಶಠಿವ ಸಂಗತಿ ಗೊತ್ತಿರುತ್ತದೆ. ಆಲ್ಲದೆ ಈ ವ್ಯಕ್ತಿಗೆ "ಅಲ್ಪರ್‌' ಕಾಯಿಂಲೆಯ ಲಕ್ಷಣಗಳಾದ ಆಹಾರ ಸೇರದಿರುವಿಕೆ, ಆಹಾರ ತೆಗೆದು ಕೊಳ್ಳುವ ಮೊದಲು ಅಥವಾ ನಂತರ ಯಾವುದೋ ನಿರ್ದಿಷ್ಟ ವೇಳೆಯಲ್ಲಿ ಬರುವ ಹೊಟೆ ನೋವು-ಮೊದಲಾದವು ಇರುತ್ತವೆ. ಅಲ್ಲದೆ ಈ ತೀವ್ರ ರೀತಿಯ ನೋವು ಹೊಕ್ಕಳಿನ ಮೇಲಾ ಿಗದಿಂದ ಆರಂಭವಾಗಿ ಕಿಬೊ ಟ್ಟೆ ಯ ಬಲ-ಕೆಳ ಭಾಗಕ್ಕೆ ಪಸರಿಸುತ್ತದೆ. ಅಪೆಂಡಿ ಕಸ್ತೂರಿ, ಡಿಸೆಂಬರ್‌ ೧೮೭ _'_'7 ಸೈಟಿಸ್‌ನಲ್ಲಾದರೆ ಈ ನೋವು ಹೊಕ್ಕಳಿನ ಭಾಗ __ ದಲ್ಲಿಯೇ ಶುರುವಾಗಿ ಕೆಳ-ಬಲಭಾಗದ ಕಿಬ್ಬೊ ಟೈೆಗೆ ಪಸರಿಸುತ್ತಿದೆ. ಪಿತ್ತ ಜನಕಾಂಗದ ತೀವ್ರ ರೀತಿಯ ಸೋಂಕು: ಯಕೃತ್ತಿನ ಹಿಂಭಾಗದಲ್ಲಿರಂವ ಪಿತ್ತಜನ- ಕಾಂಗ ಸಹಿತ ತೀವ್ರ ರೀತಿಯ ಸೋಂಕಿಗೆ ಒಳ ಗಾಗಬಹುದು. ಹಾಗಾದಾಗ ದಿಢೀರ್‌ ಹೊಟ್ಟೆ ನೋವಿಗೂ ಕಾರಣವಾಗಬಹುದು. ಇದು ಹೆಂಗಸರಲ್ಲಿ, ಸ್ಮೂಲಕಾಯದವರಲ್ಲಿ ಕಾಣಿಸಿ ಕೊಳ್ಳುವುದು ಹೆಚ್ಚು. ಆದರೆ: ಈ ಹೊಟ್ಟೆ ನೋವು ಹೆಚ್ಚಿನ ಸಂದರ್ಭದಲ್ಲಿ ಬೆನ್ನಿನ ಭಾಗಕ್ಕೆ ಪಸರಿಸುತ್ತದೆ. ಅಲ್ಲದೆ ಕೆಲವೊಮ್ಮೆ ಸೋಂಕಿ ನಿಂದ ದೊಡ್ಡದಾದ ಪಿತ್ತಿಕೋಶ ಸಹಿತ ಹೊಟ್ಟೆ ಯಂನ್ನು ಅದುಮಿದಾಗ ಗೊತ್ತಾಗಬಹುದು. ಬಲಭಾಗದ ಭುಜದ ಭಾಗದಲ್ಲಿ ಎಬಟ್ಟಿ ದಾಗ ಒಂದು ರೀತಿಯ ನೋವಿನ ಅನುಭವ ಇದ್ದ ರೆ ಅದು ಈ ಕಾಯಿಲೆಯನ್ನು ದೃಢೀಕರಿಸುತ್ತದೆ. ಕೆಲವೊಮ್ಮೆ ಅಪೆಂಡಿಸೈಟಿಸ್‌ಗೂ ಈ ಕಾಯಿ ಲೆಗೂ ವ್ಯತ್ಕಾಸ ಗೊತ್ತಾಗದಿದ್ದಾಗ-ಕೋಲಿಸಿ ಸ್ಫೋಗ್ರಫಿ ಎಂಬ ವಿಶೇಷ ಎಕ್ಸರೇ ಪರೀಕ್ಷೆ ಕಾಯಿಲೆಯನ್ನು ದೃಢೀಕರಿಸುವಲ್ಲಿ ಸಹಾಯ ಮಾಡುತ್ತದೆ. ಕರುಳಿನ ತೀವ್ರ ರೀತಿಯ ಸೋಂಕು ಳಃ ತೀವ್ರ ಪ್ರಮಾಣದ ಭೇದಿ ಇರುತ್ತದೆ. ಹೊಟ್ಟೆನೋವು, ಜ್ವರ ಮತ್ತು ಪದೇ ಪದೇ ಆಗರಿವ ವಾಂತಿ-ಇದರ ಮುಖ್ಯ ಲಕ್ಷಣಗಳು. ಈ ಕಾಯಿಲೆಯಲ್ಲಿ ಸಹಿತ ಒಳಗಿನ ಲಿಂಫ್‌ ಗ್ರಂಥಿಗಳ ಊದುವಿಕೆಯಿಂದ ಬಲ- ಕೆಳಭಾಗದ ಕಿಬ್ಬೊಟ್ಟೆಯನ್ನು ಒತ್ತಿದಾಗ ವಿಪರೀತ ನೋವಿನ ಅನುಭವವಾಗಬಹುದು. ಆಗ ಇದನ್ನು ಅಪೆಂಡಿ ಸೈಟಿಸ್‌ನಿಂದ ಬೇರ್ಪಡಿಸುವುದು ಬಹಳ ಕಷ್ಟ. ಅಂತಹ ಸಂದರ್ಭಗಳಲ್ಲಿ ಅಪೆಂಡಿಕ್ಸ್‌ ತೆಗೆಯಂವ ಶಸ್ತ್ರಕ್ರಿಯೆ ಮಾಡುವುದೇ ಕ್ಷೇಮ ಎಂದು _- ಜ್ಞರರಿ ಅಭಿಪ್ರಾಯಪಡುತ್ತಾರೆ. ತ 4 & ಳ್‌ ಥೆ” ಗ ಆ ಹ್ಮ್‌ ಇನೆ ಹೊಟ್ಟೆಯ ಲಿಂಫ್‌ ಗ್ರಂಥಿಗಳೆ ಊದುವಿಕೆ: ರೀತಿಯ ಹೊಟ್ಟೆನೋವು, ಮಕ್ಕಳು ಹದಿಹರೆಯದವರಲ್ಲಿ ಹೆಚ್ಚು. ಮುಖ್ಯ ಅಂಶವೆಂದರೆ, ನೋವು ಒಮ್ಮೆ ತೀವ್ರವಾಗಿ « ಬರುತ್ತದೆ, ಕೆಲವು ಸವಂಯ ಏನೂ ನೋವಿರುವುದಿಲ್ಲ. ಮತ್ತೆ ಸ್ವಲ್ಪ ಸಮ ಯದ ನಂತರ ನೋವು ಮತ್ತೆ ತೀವ್ರವಾಗಿ ಬರುತ್ತದೆ. ವಾಂತಿ ಇರುವುದಿಲ್ಲ. ರೋಗಿ ತನ್ನ ಮಗ್ಗುಲನ್ನು ಬದಲಾಯಿಸಿದ ಹಾಗೆ ಹೆಚ್ಚು ನೋವಿರುವ ಜಾಗ ಸಹಿತ ಬದಲಾಗುತ್ತಾ ಹೋಗುತ್ತದೆ. ಇದು ಈ ಕಾಯಿಲೆ ಇರುವು ದನ್ನು ದೃಢೀಕರಿಸುತ್ತದೆ. ಕೆಲವೊಮ್ಮೆ ಈ ಇಯಿಲೆಯ ಜೊತೆ ಜೊತೆಗೆ ಶ್ವಾಸಕೋಶಕ್ಕೆ ಸಂಬಂಧಪಟ್ಟಂತೆ ಸೋಂಕೂ ಇರಬಹುದು. ಕರುಳಿನ ಭಾಗದಲ್ಲಿ ಅಡಚಣಿ ಈ ಮತ್ತು ಎವಿಧ ಕ:ರಣಗಳಿಂದ ಆಹಾರವು ಕರುಳಿನ. ಒಳಗಡೆ ಚಲಿಸುವ ತನ್ನ ಸಾಮಾನ್ಯ ಕೆಲಸದಲ್ಲಿ ಅಡಚಣೆಯುಂಟಾಗಿ ಈ ಕಾಯಿಲೆ" ಬರುತ್ತದೆ. ಇದರಲ್ಲಿ ವಿಪರೀತ ವಾಂತಿ ಇರುತ್ತದೆ. ಮತ್ತು ನೋವು ಹೊಕ್ಕಳಿನ ಭಾಗಕ್ಕೇ ಸೀಮಿತವಾಗಿರು ತ್ತದೆ, ಮೇದೋಜೀರಕ ಗ್ರಂಥಿಯ ತೀವ್ರ ರೀತಿಯ ಸೋಂಕು: ವಯಸ್ಸಾದವರಲ್ಲಿ ಅಂದರೆ ೫೦-೬೦ ವರ್ಷದವರಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ವಿಶೇಷ ಅಥವಾ ಹೆಚ್ಚು ಊಟ ಮಾಡಿದ ಕೆಲವು ಹೊತ್ತಿನ ನಂತರ "ಕಾಣಿಸಿಕೊಳ್ಳ ವ ಈ ನೋವು ಹೊಕ್ಕಳಿನ ಮೇಲ್ಭಾ ಗದಲ್ಲಿ ಶುರು ವಾಗಿ, ಬೆನ್ನಿನ ಭಾಗಕ್ಕೆ ಪಸರಿಸುತ್ತದೆ. ನೋವನ್ನು ಕಡಿಮೆ ಮಾಡಿಕೊಳ್ಳಲು ವಿಚಿತ್ರ ಭಂಗಿಯಲ್ಲಿ ರೋಗಿ ಬಗ್ಗು ತ್ತಾನೆ, ಕೂಡುತ್ತಾನೆ, ಹೊರಳಾಡಂತ್ತಾನೆ, ಏನೆಲ್ಲ ಮಾಡುತ್ತಾನೆ. ದೇ ಪದೇ ವಾಂತಿಯಾಗುತ್ತಿರುತ್ತದೆ. ಗಡ ತಾಪಮಾನ ೯೯-೧೦೦೨ ೯ ಗಿಂತ ಮೇಲೇರ ವುದಿಲ್ಲ. ಆದರೆ ನಾಡಿಬಡಿತ ಮಾತ್ರ a Ad WSS 0. ದಿಢೀರ್‌ ಹೊಟ್ಟೆ ] ನೋವು ದ ಕಾರಣಗಳೇ ನು? ೪೭ ಹೆಚ್ಚಿರುತ್ತವೆ. ಹೊಟ್ಟೆಯ ಜಡತ್ವ ಇರಂ- ವುದಿಲ್ಲ. ಹೊಕ್ಕಳಿನ ಮೇಲ್ಭಾಗದಲ್ಲಿ ಮತ್ತು ಎಡ-ಕೆಳಭಾಗದ ಕಿಬ್ಬೊಟ್ಟೆಯ ಭಾಗದಲ್ಲಿ ಆದು ಮಿದಾಗ ತೀವ್ರ ರೀತಿಯ ನೋವಿನ ಅರಿವಾಗು ತ್ತದೆ. ರಕ್ತದಲ್ಲಿ "ಆಮ್ಲಜನಕದ ಅಂಶ ಕಡಿಮೆ ಯಾಗಿ ಮೈಯೆಲ್ಲಾ ನೀಲಿಯಾಗುವಿಕೆಯಂ ಲಕ್ಷಣ ಇರುವುದು ಮತ್ತು ೧೫-೨೦% ಜನರಲ್ಲಿ ಅರ ಸಿನ ಕಾಮಾಲೆಯ ಲಕ್ಷಣ ಸಹ ಇರುತ್ತದೆ. ಬೇರೆ ಎಲ್ಲಾ ಕಾಯಿಲೆಯಿಂದ ಇದನ್ನು ಪ್ರತ್ಯೇ ಕಿಸುವ ಪರೀಕ್ಷೆ ಎಂದರೆ ರಕ್ತದಲ್ಲಿ ಸೀರಮ್‌ ಅಮೈಲೇಸ್‌ನ , ಅಂಶ ಇದರಲ್ಲಿ ವಿಪರೀತ ಹೆಚ್ಚಿರುತ ತ್ತದೆ. ಸ್ತ್ರೀ ಸಂಬಂಧ ಕಾಯಿಲೆಗಳು ಗರ್ಭನಳಿಕೆಗಳ ಸೋಂಕು : ಇದರಲ್ಲಿ ರೋಗಿಗೆ ಮೊದಲಂ ಬಿಳಿ ಬಟ್ಟೆ ಹೋಗುವುದು, ಖುತುಚಕ್ರ ದಲ್ಲಿ ವಿವಿಧ ಬದಲಾವಣೆಗಳಾಗುತ್ತವೆ. ಖುತು ಚಕ್ರದಲ್ಲಿ ಆಗಾಗ ಬರುತ್ತಿದ್ದ ಹೊಟ್ಟೆ ನೋವು, ಮೂತ್ರ ವಿಸರ್ಜಿಸುವಾಗ ಉಂಟಾಗುವ ಉರಿ ಯುವ ನೋವು ಮೊದಲಾದ ಲ ಣಗಳಿರುತ್ತವೆ. ಕಿಬ್ಬೊಟ್ಟೆಯನ್ನು ಆದುವಿಂದಾಗ ದೇಹದಲ್ಲಿ ಎರಡು ಗರ್ಭನಳಿಕೆಗಳು ಇರುವುದರಿಂದ ಎರಡೂ ಬದಿಗೆ ತೀವ್ರ ರೀತಿಯ ನೋವಿನ ಅನುಭವ ಆಗುತ್ತದೆ ಎಂಬುದು ಈ ಕಾಯಿಲೆಯ ವಿಶೇಷ. ರ್ಭಕೋಶದಿಂದ ತೆಗೆದ ದ್ರವವನ್ನು ಸೂಕ್ಷ್ಮ- ದರ್ಶಕ ಪರೀಕ್ಷೆಗೆ ಒಳಪಡಿಸಿದಾಗ ರೋಗ ಸುಲಭ ವಾಗಿ ಪತ್ತೆಯಾಗುತ್ತದೆ. ಇ ಗರ್ಭಕೋಶದ ಹೊರಗಿನ ಗರ್ಭ: ಸಾಮಾನ್ಯ ವಾಗಿ ಆಗುವಂತೆ ಇಲ್ಲಿ ಗರ್ಭಕೋಶದಲ್ಲಿ ಗರ್ಭ ಬೆಳವಣಿಗೆಯಾಗಂವುದಿಲ್ಲ. ವಿವಿಧ ಕಾರಣಗಳಿಂದ ಗರ್ಭನಳಿಕೆ ಮತ್ತಿತರ ಜಾಗಗಳಲ್ಲಿ ಗರ್ಭ ಬೆಳೆ ಯುತ್ತದೆ. ಈ ರೀತಿಯ ಗರ್ಭ ಎಡ ಭಾಗದಲ್ಲಿ ಆದಾಗ ರೋಗ ಪತ್ತೆ ಹಚ್ಚು ವಿಕೆ ಕಷ ವಾಗುವು ದಿಲ್ಲ. ಆದರೆ ಬಲ ಭಾಗದಲ್ಲಿ ಆದಾಗ ಎಷ್ಟೋ ಸಂದರ್ಭಗಳಲ್ಲಿ ಇದು ಅಪೆಂಡಿಸೈಟಿಸ್ಸಿನ ಲಕ್ಷಣ ೪೮ ಗಳನ್ನೇ ಹೋಲುತ್ತದೆ. ಇದರಲ್ಲಿ ನೋವು ಬಲ ಭಾಗದ ಕಿಬ್ಬೊಟ್ಟೆಯಲ್ಲೇ ಶುರುವಾಗುತ್ತದೆ- ಮತ್ತು ಯತುಚಕ್ರದಲ್ಲಿ ಆದ ವೃತ್ಯಾಸದ ಬಗ್ಗೆ ರೋಗಿಗೆ ಗೊತ್ತಿರುತ್ತದೆ. ಕೆಲವೊಮ್ಮೆ ಭುಜದ ಭಾಗಕ್ಕೆ ನೋವು ಪಸರಿಸುವುದಲ್ಲದೆ ಆ ಭಾಗ ದಲ್ಲಿರುವ ಸ್ಪರ್ಶಜ್ಞಾನ ಹೆಚ್ಚಿರುತ್ತದೆ. ಇದರಲ್ಲಿ ಒಳಭಾಗದಲ್ಲಿ ವಿಪರೀತ ರಕ್ತಸ್ರಾವ ಆಗುವ ಸಂಭವವೂ ಇದೆ. ಹಾಗಾದಾಗ ಇಂತಹುದೇ ರೋಗ ಎಂಬುದರ ಬಗ್ಗೆ ಅನುಮಾನ ಇರು ವುದಿಲ್ಲ. ಇದೇ ರೀತಿ ತೀವ್ರ ನೋವಿಗೆ ಕಾರಣ ವಾಗುವ ಇನ್ನಿತರ ಸಂದರ್ಭಗಳು ಎಂದರೆ ಅಂಡಾ ಶಯಂದ ಸಿಸ್ಟ್‌ ಛಿದ್ರವಾದಾಗ ಮತ್ತು ಅದು ತಿರುಚಿಕೊಂಡಾಗ. ಮೂತ್ರಜನಕಾಂಗಕ್ಕೆ ಸಂಬಂಧಪಟ್ಟ ಕಾಯಿಲೆಗಳು ಮೂತ್ರನಾಳದ ನೋವು : ಈ ಭಾಗದಲ್ಲಿ ಲವಣಾಂಶಗಳಿಂದ ಉಂಟಾದ ಕಲ್ಲುಗಳು ಹೆಚ್ಚಿನ ಸಂದರ್ಭಗಳಲ್ಲಿ ಈ ರೀತಿಯ ನೋವಿಗೆ ಕಾರಣ ವಾಸುತ್ತವೆ. ಆದರೆ ಈ ನೋವು ಹೆಜ್ಜಾಗಿ ಹಿಂಭಾಗದಲ್ಲಿ ಆರಂಭಗೊಂಡು ಸೊಂಟದ ಭಾಗಕ್ಕೆ ಪಸರಿಸಂತ್ತದೆ. ಅಲ್ಲದೆ ಇದರಲ್ಲಿ ಮೂತ್ರಕ್ಕೆ ಸಂಬಂಧಪಟ್ಟ ಲಕ್ಷಣಗಳಾದ ಮೂತ್ರ ವಿಸರ್ಜಿ ಸುವಾಗ ನೋವು, ಪದೇ ಪದೇ ಮೂತ್ರ ಹೋಗುವುದು ಇತ್ಯಾದಿಗಳು ಇರುತ್ತವೆ. ಆದರೆ ರೋಗಿಯು ಕೆಮ್ಮಿದಾಗ ನೋವು ಕಾಣಿಸುವುದಿಲ್ಲ (ಅಪೆಂಡಿಸೈಟಿಸ್‌ನಲ್ಲಿ ಕಾಣಿಸು- ತ್ತದೆ) ಎಕ್ಸ್‌ರೇ ಸಿಸ್ಟೋಸ್ಕೋಷಿ ಮೊದ- ಲಾದ ಪರೀಕ್ಷೆಗಳಿಂದ ಈ ಕಾಯಿಲೆಯನ್ನು ನಿಖರವಾಗಿ ಪತ್ತೆ ಹಚ್ಚಬಹುದು. ಮೂತ್ರಪಿಂಡದ ತೀವ್ರ ರೀತಿಯ ಸೋಂಕು: ಯೌವನದಲ್ಲಿ ಹೆಚ್ಚು ಬರುವ ಈ ಕಾಯಿಲೆಯಲ್ಲಿ ಸಹ ರೋಗಿಗೆ ಪದೇ ಪದೇ ಮೂತ್ರ ಹೋಗುವ ತೊಂದರೆ ಇರುತ್ತದೆ. ಬಲಭಾಗದ ಮೂತ್ರಪಿಂಡಕ್ಕೆ ಸೋಂಕು ತಗಲಿದಾಗ ಕಸ್ತೂರಿ, ಡಿಸೆಂಬರ್‌ ೧೯೮೭ ತಾ ಕಗ ಇರೂ ಮ ಎ! TE: ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಶುರು ವಾದರೂ ಹಿಂಭಾಗದಲ್ಲಿ ಕಾಣಿಃಕೊಳ್ಳುತ್ತದೆ ಎಂಬುದು ತೀರ ಮುಖ್ಯ: ಜ್ವರ ೧೦೨ ವರೆಗೂ ಇರಬಹುದು. ನಡುಕ ಇರುತ್ತದೆ. ಕೆಲವೊಮ್ಮೆ ಸರಿ ಯಾಗಿ ಪರೀಕ್ಷಿಸಿ ಹೊಟ್ಟೆಯನ್ನು ಅದುಮಿದಾಗ ಊದಿಕೊಂಡ ಮೂತ್ರಪಿಂಡ ಗೊತ್ತಾಗುತ್ತದೆ. ವಿಶೇಷ ಎಕ್ಸ್‌ರೇ ಪರೀಕ್ಷೆಗಳಿಂದ ರೋಗವನ್ನು ಸುಲಭವಾಗಿ ಪತ್ತೆ ಹಚ್ಚ ಬಹುದು. ಕೇಂದ್ರೀಯ ನರಮಂಡಲಕ್ಕೆ ಸಂಬಂಧ- ಪಟ್ಟ ಕಾಯಿಲೆಗಳು ಈ ಗುಂಪಿನಲ್ಲಿ ಬರುವ ಪ್ರಮುಖ ಕಾಯಿಲೆ ಗಳೆಂದರೆ ಸಿಹಿಮೂತ್ರರೋಗದಿಂದ ಉಂಟಾಗುವ ತೀವ್ರ ರೀತಿಯ ಹೊಟ್ಟೆ ನೋವು, ಸರ್ಪಸುತ್ತು ಕಾಯಿಲೆಯ ಪೂರ್ವದಲ್ಲಿ ಉಂಟಾಗುವ ತೀವ್ರ ರೀತಿಯ ನೋವು, ಸಿಫಿಲಿಸಿನಲ್ಲಿ ಉಂಟಾಗುವ ಹೊಟ್ಟೆನೋವು, ವಿವಿಧ ಕಾರಣಗಳಿಂದ ಬೆನ್ನುಹುರಿಯ ನರಗಳಿಗೆ ಸಂಬಂಧ ಪಟ್ಟಂತೆ ಉಂಟಾಗುವ ನೋವ, ಪಾರ್ಫಿರಿಯಾ ಕಾಯಿಲೆ ಯಲ್ಲಿ ಉಂಟಾಗುವ ತೀವ್ರ ರೀತಿಯ ಹೊಟ್ಟೆ ನೋವು, ಇತ್ಯಾದಿ. ಹೀಗೆ ಹತ್ತು ಹಲವು ಕಾರಣಗಳು ಈ ರೀತಿಯ ದಿಢೀರ್‌ ಹೊಟ್ಟೆ ನೋವಿಗೆ ಇರುವುದರಿಂದ ಇಂತಹುದೇ ಕಾಯಿಲೆ, ನಿರ್ದಿಷ್ಟ ವ್ಯಕ್ತಿಯ ನೋವಿಗೆ ಕಾರಣ ಎಂದು ಕಂಡು ೬ಡಿಯುವಲ್ಲಿ ರೋಗಿಯ ವಿವರವಾದ ರೋಗ ಲಕ್ಷಣ, ಮೊದಲು ರೋಗಿಗಿದ್ದ ವಿವಿಧ ಕಾಯಿಲೆಗಳ ರೋಗಿಯ ಆಗಿನ ಪರಿಸ್ಥಿತಿ, ಲಕ್ಷಣಗಳು ಮಾತ್ರವಲ್ಲದೆ ಎವಿಧ ರೀತಿಯ ಪರೀಕ್ಷೆಗಳು, ವಿಶೇಷ ಪರೀಕ್ಷೆಗಳು ಬಹಳ ಸಹಾಯಕವಾಗಬಲ್ಲವು. ಹಾಗಿದ್ದ ರೂ ಜವಾದ ರೋಗ ಮೊದಲು ತಿಳಿಸಿದ ಉದಾಹರಣೆ ಯಲ್ಲಿಯಂತೆ ಶಸ್ತ್ರಕ್ರಿಯೆ. ಮಾಡುವಾಗಲೇ ಗೊತ್ತಾಗಂತ್ತದೆಂಬುದು ಎಷ್ಟೋ ವೇಳೆ ನಿಜ ವಾದ ಸಂಗತಿ. x | ಛೆ ತೆ ಕ್ಸ ಹ ne ಹಂದರ ಹೊನನ ಸಾಕರ್‌ ಆದದ ADE ಸೂಸಲ್‌ ಸ್ಟುಡಿಯೋಕ್ಕೆ ರಾವಂ- ಚಂದ್ರನ ಜೊತೆ ಹೋದೆ. ಅದು ಅತ್ಮಂತ ಆಧುನಿಕವಾಗಿ ಸಜ್ಜು ಗೊಳಿಸಲ್ಪಟ್ಟಿತ್ತು, ಅದರ ವೈಭವ ಕಂಡು ದಂಗಾದೆ. ಅದರ ಯಜಮಾನ ನಮಗೆ ಕಾಫಿ ಬಿಸ್ಕತ್‌ಗಳನ್ನು ಕೊಟ್ಟು ಉಪ- ಚಾರ ಮಾಡಿದ. ನಂತರ, “ಸಾರ್‌ ನನ್ನದೊಂದು ರಿಕ್ವೆಸ್ಬು” ಅಂದ. “ಏನು ಮಿಸ್ಟರ್‌ ಸೂಸಲ್‌?” ಎಂದೆ. “ನೀವು ಒಳಗೆ ಬಂದರೆ ನಿಮ್ಮ ಹೇರ್‌ ಟ್ರಿಂ ಮಾಡುತ್ತೇನೆ. ಅದನ್ನ ನಮ್ಮ ಅಸಿಸ್ಟೆಂಟ್‌ ಫೋಟೋ ತೆಗೆದುಕೊಳ್ಳುತ್ತಾರೆ. ನಮ್ಮ ಆಲ್ಬ- ಮ್ಮಿಗೆ ಅದರ.” “ನಿಮ್ಮಿಷ್ಟ...” ಅಂದು ಕಾಫಿ ಕುಡಿದಾದ ಮೇಲೆ ಒಳಗೆ ಹೋಗಿ ಅವರಂ ತೋರಿಸಿದ ಕಂರ್ಚಿಯಲ್ಲಿ ಕುಳಿತೆ. ಅವರ ಅಸಿಸ್ಟೆಂಟ್‌ ರೀಟಾ ಬಂದು ಫೋಟೋ ತೆಗೆದುಕೊಂಡಳು. “ನಿಮ್ಮ ಸ್ಟುಡಿಯೋದಲ್ಲಿ ಎಲ್ಲರೂ ಇಂಗ್ಲೀಷಿ ನಲ್ಲಿ ಮಾತಾಡ್ತಾರಲ್ಲ, ನೀವು ಇಷ್ಟು ಚೆನ್ನಾಗಿ ಕನ್ನಡ ಮಾತಾಡಲು ಎಲ್ಲಿ ಕಲಿತಿರಿ?” ಎಂದೆ. ಅವನು ಹಾರ್ದಿಕವಾಗಿ ನಕು ಸ ನಾನು ವೇ. ಮು. ಮುಕುಂದ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೆ. ನವ್ಮೂ ತಂದೇನೂ ಅಷ್ಟೆ. ನಮ್ಮ ಮನೇಲಿ ನಾವು ಆಡುವ ಮಾತೂ ಕನ್ನಡಾನೆ” ಅಂದ. ನನಗೆ ಆಶ್ಚರ್ಯ ವಾಯಿತು. ಆಮೇಲೆ ಅನ್ನಿಸಿತು, ಇವನು ಹೆಸರು ಬದಲಾಯಿಸಿದ್ದಾನೆ ಅಂತ, ದಿನಾ ಬೇರೆ ಬೇರೆ ಜನಗಳೊಡನೆ ಬೆರೆತು ಕೆಲಸ ಮಾಡುತ್ತಾ ಇದ್ದರೆ ಅವರ ಮನಸ್ಸಿನ ಇಂಗಿತ ಅರಿತಂಕೊಳ್ಳುವ ಚಂರುಕುತನ ತಾನಾಗಿಯೇ ಬೆಳೆಯುತ್ತದೆ ಅಂತ ಇಣುತ್ತೆ. ನನ್ನ ಮನಸ್ಸಿನ ಇಂಗಿತ ತಿಳಿದು ಕೊಂಡು “ನಾನಂ, ನನ್ನ ಹೆಸರನ್ನು ನನ್ನ ಗುರು- ಗಳ ಮೇಲಿನ ಭಕ್ತಿಯಿಂದ, ಅವರ ಹೆಸರಿನ ರೀತಿಯಲ್ಲೇ ಕೋದನ್‌ ಸೂಸಲ್‌ ಅಂತ ಬದಲಾಯಿಸಿಕೊಂಡೆ... ಆದರೆ ನನ್ನದು ಅಚ್ಚೆ ಕನ್ನಡದ ಹೆಸರ, ಕೋದಂಡರಾಮಯ್ಯ ಅಂತ. ನಮ್ಮೂರಂ ಸೋಸಲೆ, ಅದನ್ನು ಕೋದನ್‌ ಸೂಸಲ್‌ . ಮಾಡಿಕೊಂಡೆ” ಅಂತ ಹೇಳಿದ. ಇವನಂ ತಾನಂ ಕಾಣದ ಗುರಂವಿನ ನೆನಪಿಗಾಗಿ ಹೆಸರನ್ನು ಬದಲಾಯಿಂಸಿಕೊಂಡಿದ್ದಾನೆ, “ನಿಮ್ಮ ತಂದೇನೂ ಇಲ್ಲೇ ಕೆಲಸ ಮಾಡಂ- (ಕೃಪೆ : ಕರ್ನಾಟಕ ಸಾಹಿತ್ಯ ಅಕಾದವಿಯ "ಚಂದನ? ತ್ರೈಮಾಸಿಕ) 376-7 4 6 68 (1ರ (60 EN EL ೫೦ ತ್ತಾರೆಯೇ ಅಥವಾ ಬೇರೆ ಅಂಗಡೀನ ಇಟ್ಟು ಕೊಂಡಿದ್ದಾರಾ...?” “ಇಲ್ಲ ಸಾರ್‌, ನಮ್ಮ ತಂದೆ ಕ್ಷೌರಿಕರಲ್ಲ. ಅವರ ವೃತ್ತಿ ಪೌರೋಹಿತ್ಯ” ಅಂದಾಗ ನಾನ ದಂಗಾದೆ. “ನಮ್ಮ ತಂದೆ ಹೆಸರಂ ಸೋಸಲೆ ನರಸಿಂಕ ಮೂರ್ತಿ ಅಂತ, ಅಲ್ಲೂರಿನಲ್ಲಿ ನಮ ವಂನೆ ಬೆಂಗಳೂರಿನಾಚಿ ಅಗರದ ಹತ್ತಿರ ಒಂದಂ ಅವ್ಮೂನ ಗಂಡಿಯಲ್ಲಿ ಅರ್ಚಕರು. ನಮ್ಮ ತಾತನೂ ಅಲ್ಲೇ ಅರ್ಚಕರಾಗಿದ ರು. ನಮ್ಮ ಸ್ವಂತ ಊರಂ ಸೋಸಲೆ. ಈಗಲೂ ಸ್ವಲ್ಪ ಗದ್ದೆ ತೋಟ ಇದೆ. ಅಲ್ಲಿ. ನಾನು ಪೌರೋಶಿತ್ಯಕ್ಕೆ ಇಳಿಯದೆ ಕ್ಷೌರಿಕನಾದೆ” ಅಂದ. ಒಂದರಿ ಅಳುಕಾಗಲೀ, ಸಂಕೋಚವಾಗಲಿ ಇಲ್ಲದೆ, ನೈಜ ವಾಗಿ ಅವನು ಹೇಳಿದ ಕತೆ ಕೇಳಿ, ಅವನ ವ್ಯಕ್ತಿತ್ವದ ಬಗ್ಗೆ ಗೌರವ ಮೂಡಿತು. ಇವನ ತಾತ, ಲಕ್ಷ್ಮೀನಾರಾಯಣಯ್ಯಿ, ಸೋಸಲೆಯಲ್ಲಿ ಹುಟ್ಟಿ ಅಲ್ಲೇ ಬಿಳೆದು, ವಂಶ- ಪಾರಂಪರ್ಯವಾಗಿ ಬಂದ ಹೊಲ ಗದ್ದೆ ತೋಟಗಳನ್ನು ನೋಡಿಕೊಂಡು ಅನಂಕೂಲ- ವಾಗಿಯೇ ಜೀವನ ನಡೆಸುತ್ತಾ ಇದ್ದರು, ಸಂತ್ತ- ಮುತ್ತಲಿನ ಹಳ್ಳಿಗಳಲ್ಲಿ ಪೌರೋಹಿತ್ಯ ನಡೆಸಂ- ವುದರಿಂದ ಬೇರೆ ಆದಾಯಂವಿತಕ್ತಿ. ಇವರು ಕಟ್ಟುನಿಟ್ಟಾದ ವೈದಿಕರ. ಅಲ್ಲದೆ ವಂಂತ್ರ, ತಂತ್ರ, ವೈದ್ಯ, ಜ್ಯೋತಿಶ್ಶ್ಯಾಸ್ತ್ರಗಳಲ್ಲಿ ಪರಿ- ಣಿತರು. ಇವರರಿ ಪ್ರಸಿದ್ಧಿಯಾಗಿದ್ದು ರಾಜ ರಾಜೇಶ್ವರಿಯ ಆರಾಧನೆಯ ಮೂಲಕ, ಇವರಿಗೆ ದೇವಿ ಪ್ರತ್ಯಕ್ಷಳಾಗಿ ಇವರೊಂದಿಗೆ ಮಾತ- ನಾಡಂತ್ತಾ ಇದ್ದಳು ಎಂದು ಒಂದರಿ ಪ್ರತೀತಿ ಇತ್ತು. ಅವರ ಪುಟ್ಟಿ ಸಂಸಾರ, ಹೆಂಡ್ತಿ ಭಾಗೀರಥಮ್ಮ, ವಂಗ ನರಸಿಂಹಮೂರ್ತಿ, ಅವನ ತಂಗಿ ಸರಸ್ಸತಿ, ದೇವಿ ಇವರಿಗೆ ಏನೂ ಕೊರತೆಯಿಲ್ಲದಂತೆ ಇಟ್ಟಿದ ಳಂ. ಬೆಂಗಳೂರಿನ ಆಗರದ. ಬಳಿ ಇರಂವ ಜಡೇ- ಳ್ಳೀಲಿ ಅಲ್ಲಿನ ಪಟೇಲ ರಂಗಯ್ಯನಿಗೆ ಒಂದಂ ಕಸ್ತೂರಿ, ಡಿಸೆಂಬರ್‌ ೧೯೮೭ _್ಠ_ k ದಿನ ರಾತ್ರಿ ಕನಸಿನಲ್ಲಿ, ಸರ್ವಾಭರಣಗಳನ್ನೂ 3 ತೊಟ್ಟು ಪೀತಾಂಬರ ಉಟ್ಟ ಅತಿರೂಪ ಸಂಂದರಿಯೊಬ್ಬಳಂ ಕಾಣಿಸಿಕೊಂಡು “ನಾನರಿ ರಾಜರಾಜೇಶ್ವರಿ, ನಿನ್ನ ಹಿತ್ತಲಲ್ಲಿ ಬಿದ್ದಿರುವ ಕಲ್ಲಿನಲ್ಲಿ ನಾನು ಉದ್ಭವವಾಗುತ್ತಾ ಇದ್ದೇನೆ. ನೀನಂ ನನ್ನನ್ನು ಪ್ರತಿಷ್ಠಿಸಿ ಒಂದಂ ಗುಡಿಯರಿನ್ನಿ ಕಟ್ಟು. ನಿನಗೇ ಅಲ್ಲದೆ, ಇಲ್ಲಿ ಸುತ್ತಮುತ್ತಲಿ- ನಲ್ಲಿ ಎಲ್ಲರಿಗೂ ಸುಭಿಕ್ಷೆಯನ್ಧಿ ಕೊಡುವೆ...” ಎಂದು ಹೇಳಿದಳು, ಪಟೇಲನಿಗೆ ತಕ್ಷಣ ಎಚ್ಚರ ವಾಯಿತು. ಹೆಂಡತಿಯನ್ನು ಎಬ್ಬಿಸಿ, ಕನಸನ್ನು ಅವಳಿಗೆ ಹೇಳಿದ. ಬೆಳಗಾಗುವುದನ್ನೇ ಕಾಯಂಿತ್ತಾ ಇದ್ದಿ ಸೂರ್ಕೋದಯವಾದ ಕೂಡಲೇ ಇಬ್ಬರೂ ಆ ಕಲ್ಲಿಗಾಗಿ ಹಿತ್ತಲಲ್ಲಿ ಹುಡಂಕಿದರು, ಆದರೆ, ಅವರಿಗೆ ಅಲ್ಲಿ ಬಿದ್ದಿದ್ದ ಕಲ್ಲಂಗಳು ಕಲ್ಲಾಗಿಯೇ ಕಾಣಿಸಿದವೆ ಹೊರತು, ಅಮ್ಮನ ವಿಗ್ರಹ ಕಾಣಿಸಲಿಲ್ಲ. ಎಲ್ಲೋ ಬರಿಯ ಕನಸಂ ಎಂದು ತಿಳಿದು ಅವರಿಬ್ಬರೂ ಅದನ್ನು ಮರೆತುಬಿಟ್ಟರು. ಮತ್ತೆ ಕೆಲವು ದಿನಗಳಾದ ಮೇಲೆ ದೇವಿ ಕನಸಿನಲ್ಲಿ ಬಂದಂ “ಏಕೆ, ನನ್ನನ್ನ ಗುರ್ತಿಸಲಾಗಲಿಲ್ಲವೇ ? ಸೋಸಲೆ ಎಂಬ ಊರೊಂದರಲ್ಲಿ ನನ್ನ ಆರಾಧಕನೊಬ್ಬ ಇದ್ದಾನೆ ಅವನನ್ನು ಕರಿ, ನನ್ನನ್ನು ತೋರಿಸುತ್ತಾನೆ” ಅಂದಂ ಅಂತರ್ಧಾನಳಾದಳು. ಮಾರನೆಯ ದಿನ ಹೆಂಡತಿಗೆ ಈ ವಿಷಯಂ ಹೇಳಿ ತನ್ನ ಇಬ್ಬರು ಜೀತದಾಳಂಗಳನಕ್ನಿ ಕರೆದಂಕೊಂಡಂ ಗಾಡಿ ಮಾಡಿಕೊಂಡು ಸೋಸಲೆಗೆ ಹೋದ, ಲಲ್ಲಿ ವಿಚಾರಿಸಿ, ಲಕ್ಷ್ಮೀನಾರಾಯಣನ ಮನೆಗೆ ಹೋಗಿ ತನ್ನ ಕನಸುಗಳ ವಿವರವನ್ನು ಅವರಿಗೆ ಹೇಳಿ ತಾವು ಬಂದಂ ಅವ್ಮನವರನ್ನು ಗಂರ್ತಿಸಬೇಕೆಂದಂ ಬೇಡಿಕೊಂಡ. ಅವರರ “ಅಮ್ಮ ನಿನ್ನ ಆಟ ನನಗೆ ಅರ್ಥವಾಗುತ್ತಾ ಇಲ್ಲ, ಇಲ್ಲೇ ನನ್ನೊಡನೆ ಇದ್ದು, ಈಗ ನಿನ್ನನ್ನು ಗುರ್ತಿಸಲಂ ಬೇರೆ ಕಡೆಗೆ ಕರೆಯುತ್ತಾ ಇದ್ದೀಯಾ? ಏನಿದೆಯೋ ನಿನ್ನಿಚ್ಛೆ ಅಂದು ಅಮ್ಮನನ್ನು ಪ್ರಾರ್ಥಿಸಿ ಹೆಂಣತಿಗೆ ಹೇಳಿಿಪಟೇಲ- 4 J Mia a ಾತ್ರ ು [ಟಿ VEE - - ನೊಡನೆ ಜಡೇಹಳ್ಳಿಗೆ ಬಂದರು. ಅಲ್ಲಿ ಚಾವಡಿ- ಯಲ್ಲಿಳಿದ್ಕು ಸ್ನಾನ ಸಂಧ್ಯಾವಂದನೆಗಳನ್ನು ಮಾಡಿ, ಮಡಿಯಲ್ಲಿ ಪಟೇಲನ ಹಿತ್ತಲಿಗೆ ಬಂದು “ಅವ್ಮೂ ಬಂದಿದ್ದೆ "ನೆ, ತೋರಿಸಿಕೋ ನಿನ್ನನ್ನು ತಾಯಿ” ಅಂತ ಬೇಡಿಕೊಂಡರು, ಆಗ ಪಟೇಲ- ನಿಗೆ ಅಲ್ಲೇ ಇದ್ದ ಒಂದು ಬಂಡೆಯಲ್ಲಿ ಅಲ್ಪ ಸ್ವಲ್ಪ ಮುಖದ ಛಾಯೆ ಕಾಣಿಸಿತು. “ಸ್ಪಾ ಮಿ, ನೋಡಿ. ಈ ಕಲ್ಲಲ್ಲಿ ಏನೋ ಹೆಣ್ಣಿನ ಮುಖದ ಛಾಯೆ ಕಾಣಿಸ್ತಾ ಇದೆ...” ಅಂದ. ಲಕ್ಷ್ಮೀ ನಾರಾಯಣಯ್ಯ ಹತ್ತಿರಕ್ಕೆ ಹೋಗಿ ನೋಡಿ “ಹೌದು. ಇದೇ ಕಲ್ಲಿನಲ್ಲೇ "ತಾಯಿ ಉದ್ಭವ- ವಾಗಿರೋದು” ಅಂತ ಹೇಳಿ ಪಟೀಲನ ಹೆಂಡತಿ ರಾಮಕ್ಕನನ್ನು ಕರೆದು ವಿಧಿವತ್ತಾಗಿ ಪೂಜೆ ಮಾಡಿಸಿದರು. ಆಮೇಲೆ ಜೀತದಾಳುಗಳ ಕೈಲಿ '' ಕೋದಂಡಿ ಕೋದನ್‌ ಸೂಸಲ್‌ ಆದದ್ದು ೫೧ ಸುತ್ತಲೂ ಅಗೆಸಿ, ಆ ಕಲ್ಲನ್ನು ಆಚೆಗೆ ತೆಗೆ ಯುವ ಪ್ರಯತ್ನ ಮಾಡಿದರು. ಇವರಂ ಎಷ್ಟು ಅಗೆದರೂ, "ಸುತ್ತಲೂ ಒಂದು ಹಳ್ಳವಾಯಿತೇ ಹೊರತು ಕಲ್ಲಿನ ಬುಡ ಕಾಣಿಸಲಿಲ್ಲ. ಇನ್ನು ಮಾರನೆಯ ದಿನ ಅಗೆಯುವ ಅಂದಂಕೊಂಡಂ ಎಲ್ಲರೂ ತಮ್ಮ ತಮ್ಮ ಗುದ್ದಲಿ ಪಿಕಾಸಿಗಳನ್ನು ಹಳ್ಳದಿಂದ ತೆಗೆಯುತ್ತಿದ್ದರು. ಇನ್ನೇನು ಸೂರ್ಯ ಮುಳುಗುತ್ತಾನೆ ಅನ್ನುವಾಗ, ಆಕ- ಸ್ಮಿಕವಾಗಿ ಗುದ್ದಲಿ ಬಂಡೆಗೆ ತಗುಲಿ ಅದು ಇಬ್ಭಾಗವಾಯಿತು. ದೇವಿಯ ಬಂಡೆಯನ್ನು ಒಡೆದೆವು. ಹಳ್ಳಿಗೆ ಏನಂ ಕೆಟ್ಟದಾಗುತ್ತದೆಯೋ ಎಂದು ಹೆದರಿಕೊಂಡಂ ಹಳ ದಲ್ಲಿ ನೋಡಿದಾಗ, ಒಡೆದ ಚೂರುಗಳ ವುಧ್ಯೆ ಸರ್ವಾಲಂಕಾರ- ಭೂಷಿತೆಯಾಗಿ ಕಡೆದ ರಾಜರಾಜೇಶ ರಿಯ 21 ಮಾ pA) Ce 4/4 ಮಿ y AE NE ಟನ (9 ilk ಬಾವು ಕಸ್ತೂರಿ, ಡಿಸೆಂಬರ್‌ ೧೯೮. ಮೂರಂವರೆ ಅಡಿಯ ವಿಗ್ರಹ ಕಣ್ಣಿಗೆ ಬಿತ್ತು. pe ಆನಂದಜಾಷ್ಟಗಳನ್ನು ಸೂಸಂತ್ತಾ ಮ್ಮನನ್ನು ಹೊತ್ತು ಪಟೇಲರ ಅಂಗಳದಲ್ಲಿಟ್ಟು Sai ಪಚಾರಗಳಿಂದ ಪೂಜೆ ನರದು, ಲಕ್ಷ್ಮೀನಾರಾಯಣಮ್ಯನಿಗೆ ಧ್ಯಾನದಲ್ಲಿ ಅಮ್ಮ ಎಲ್ಲಿ ಗುಡಿ ಕಟ್ಟಬೇಕು ಅಂತ ಹೇಳಿದಳೋ ಅಲ್ಲೇ ಒಂದು ಸಣ್ಣ ಗುಡಿ ಕಟ್ಟಿ ಆಮ್ಮನ ವಿಗ್ರಹವನ್ನು ವೇದೋಕ್ತ ವಾಗಿ ಪ್ರತಿಷ್ಠಾಪನೆ ಮಾಡಿದರು. ಪಟೇಲರ ಬೇಡಿಕೆಯ ಮೇರೆಗೆ ಲಕ್ಷ್ಮೀನಾರಾಯಣಯ್ಯ, ಅಲ್ಲೇ ಅಖಯ್ಯನವರಾಗಿ, ಅರ್ಚಕರಾಗಿ ನಿಂತರು. ತಮ್ಮ ಹೊಲ ಗದ್ದೆ- ಗಳನ್ನು ನೋಡಿಕೊಳ್ಳ ವುದಕ್ಕೆ ಜನಗಳನ್ನು ನೇಮಿಸಿ, ಹೆಡತಿ ಭಾಗೀರಥಮ್ಮ, ಮಗ ನರ- ಸಿಂಹಮೂರ್ತಿ, ಮಗಳು ಸರಸ್ವತಿಯೊಡನೆ ಬೆಂಗಳೂರು ಸೇರಿದರು. ಪಟೇಲ ಅವರಿಗೆ ಹತ್ತಿರದಲ್ಲೇ ಆಲಸೂರಿನಲ್ಲಿ ಸ್ವಲ್ಪ ಜಾಗ ಕೊಂಡು ಒಂದು ಸಣ್ಣ ಮನೆ ಕಟ್ಟಿಸಿಕೊಟ್ಟ. ಅರ್ಯ ನವರು ಪ್ರತಿದಿನ” ಬೆಳಿಗ್ಗೆ ಜಾರೆ ಡದು ಗುಡಿಗೆ ಹೋಗಿ ಅನನ್ಯ ಭಕ್ತಿಯಿಂದ ದೇವಿಗೆ ಪೂಜೆ ಮಾಸುತಾ, ಇದ್ದರು. ಪಟೇಲರಿಂದ ಅವರಿಗೆ ಬರುತ್ತಿದ್ದ ವರಮಾನ ಚೆನ್ನಾಗಿತ್ತು; ಅಲ್ಲದೆ ಸೋಸಲೆಯಿಂದ ಬರುತ್ತಿದ್ದ ಧಾನ್ಯ, ಹುಣಸೇಹಣ್ಣು, ತೆಂಗಿನಕಾಯಿ ಇತ್ಯಾದಿ, ಪೌ ಸೌರೋಹಿತೈ ದಿಂದ ಬರುತ್ತಿದ್ದ ಆದಾಯದೊಡನೆ ಅವರ ಜೀವನ ಸಮೃದ್ಧಿ ಯಾಗಿ ತುಂಬಿ ಹರಿಯಿತು. ಮಂತ್ರ, ತಂತ್ರ. ಜ್ಯೋತಿಷ್ಯ, ಆಯುರ್ವೇದದಲ್ಲಿ ಅಯ್ಯನವರಿಗೆ ಇದ್ದ ಪಾಂಡಿತ್ಯದಿಂದ ಅವರ ಹೆಸರು ಬಹಳ ಪ ್ರಿಸಿದ್ದಿ ಯಾಯಿತು, ನರಸಿಂಹಮೂರ್ತಿಗೆ ತಂದೆಸುಂತೆ ಶಾಸ್ತ್ರಗಳಲ್ಲಿ ಬಹಳ ಆಸಕ್ತಿ. ಅಲ್ಲದೆ ಅಮ್ಮನವರ ಮೇಲೆ ಅನನ್ಯ ಭಕ್ತಿ. ತಂದೆಯೊಡನೆ ಸಾಯಂಕಾಲದ ಪೂಜೆಗೆ ಗುಡಿಗೆ ಹೋಗುವುದು ಅವನ ದಿನಚರಿ. ಯಾಗಿತ್ತು. ಆಗಿನ ಪರಿಸ್ಥಿತಿ ಯನ್ನು ನೋಡಿ, ಆಯ್ಕನವರು ತಮ್ಮ ಮಗ ಕ್ರಿಸ್ತಮತದ ಗ್ರಂಥ ಇಂಗ್ಲಿಷ್‌ನಲ್ಲಿದ್ದ ಗಳನ್ನೇ ಅಲ್ಲದೆ, ಪುಸ್ತಕಗಳನ್ನು ಓದುವುದರಿಂದ ಅವನಿಗೆ ಒಳ್ಳೆ- ಯದು ಅಂದುಕೊಂಡು. ನರಸಿಂಹವಹೂರ್ತಿ ಯನ್ನು, ಕಂಟೋನ್ಮೆಂಟ್‌ನ ಒಂದು ಇಂಗ್ಲಿಷ್‌ ಶಾಲೆಗೆ ಹಾಕಿದರು. ತಂದೆಯಿಂದ ಕಲಿತ ವೇದಾ ಧ್ಯಯನ ಶಾಸ್ತ್ರಗಳ ಪರಿಚಯದೊಡನೆ, ಇಂಗ್ಲಿಷ್‌ ಶಾಸ್ತ ಗಳ ಪರಿಚಯವಾಗಿ ಇಂಗ್ಲಿಷ್‌ ಶಾಲೆಯಂ ವಿದ್ಯಾಭ್ಯಾಸ ಇವನ ವ್ಯಕ್ತಿತ್ವ ಕ್ಕೆ ಒಂದು ಮೆರುಗು ಕೊಟಿ ತು. ಸರಸ್ವತಿಗೆ, ಹನೊ ಸ ೦ದನೇ ವಯಸ್ಸಿನಲ್ಲಿ ನಂಜನಗೂಡಿಗೆ ಕೊಟ್ಟು ವಿಜೃಂಭಣೆಯಿಂದ ಮದುವೆ ಮಾಡಿದರು. ಅದೇ ಸಮಯದಲ್ಲಿ ಬಂದಿದ್ದ ಬಳಗದವರ ಮಗಳು ಲಕ್ಷ್ಮಿಯನ್ನು ಹದಿನಾರು ವರುಷದ ನರಸಿಂಹಮೂರ್ತಿಗೆ ತಂದುಕೊಂಡರು. ಕೆಲವು ವರ್ಷಗಳಾದ ಮೇಲೆ ಭಾಗೀರಥಮ್ಮ ತೀರಿಕೊಂಡಾಗ ಆಯ್ಕ- ನವರು ಜಡೇಹಳ್ಳೀಲಿ ಒಂದು ಗಂಡಿಸಿಲು ಹಾಕಿ ಕೊಂಡು ಗುಡಿಯಲ್ಲೇ ತಮ್ಮ ಕಾಲ ಕಳೆದು ಅದೇ ವರ್ಷ ತಾಯಿಯ ಪಾದ ಸೇರಿದರು. ನರಸಿಂಹಮೂರ್ತಿ ಅರ್ಚಕನ ಸ್ಥಾನಕ್ಕೆ ಬಂದ. ತಂದೆಯಂತೆ ಇವರಿಗೂ ದೇವಿಯಲ್ಲಿ ಭಕ್ತಿ ಬಹಳ. ಶಾಸ್ತ್ರಗಳ ನನ್ನು, ಪುರಾಣಗಳ ನ್ನು, ಕಾಲಕ್ಕೆ ತಕ್ಕಂತೆ ವ್ಯಾಖ್ಯಾನ ಮಾಡುವ ಶಕ್ತಿ ಎರಡು ವಿದ್ಯಾಭ್ಯಾಸಗಳ ಸಂಮಿಳನದಿಂದ ಬಂದಿತ್ತು. ಇದರಿಂದ ಪೌರೋಹಿತ್ಯಕ್ಕೆ, ಉಪ- ನ್ಯಾಸಗಳಿಗೆ ಎಲ್ಲೆಲ್ಲಿಂದಲೋ ಕರೆಗಳು ಬಂದಂ ಇವರ ಹೆಸರಂ ಹರಡಿತು. ಪ್ರಪಂಚದ ಮಹಾಯುದ್ಧದಲ್ಲಿ ಬೆಂಗಳೂರಂ ನಗರ ಕೊಟ್ಟ ನೆರವು, ಇಲ್ಲದ್ದ ದೇಶವಿದೇಶಗಳ ಸೈನ್ಯಗಳು, ಅಗರದಲ್ಲಿ ಪ್ರಾರಂಭಿಸಿದ ಏರೋ- ಪ್ಲೇನ್‌ ಕಂಪನಿ, ಇದೇ ರೀತಿ, ಯುದ್ಧಕ್ಕಾಗಿ ಪ್ರಾರಂಭಿಸಿದ ಅನೇಕ ಕೈಗಾರಿಕೆಗಳು ನರ- ಸಿಂಹವೂರ್ತಿಯ ಮೇಲೆ ಅಲ್ಲದೆ, ಇಡೀ ಬೆಂಗಳೂರಿನ ಜನತೆ ಮೇಲೆ ಪರಿಣಾಮ ಇತರೆ ನಾ | ತ ವನ್ನುಂಟುಮಾಡಿತ್ತು, ಮಹಾತ್ಮಾ ಗಾಂಧಿ Pp 4 yp ಯವರ ಅಹಿಂಸಾತತ್ವ, ಅವರ ಸರ್ವಧರ್ಮ ಸಂಸ್ಕೃತಿಗಳಂ, ಸ್ವಾತಂತ್ರ್ಯಕ್ಕಾಗಿ ಹೋರಾಟ, ಇವರಿಗೆ ಬಹಳ ಹಿಡಿಸಿ, ಇವರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು. ಭಾರತಕ್ಕೆ ಸ್ವಾತಂತ್ರ್ಯ ಬರುವ ವೇಳೆಗೆ ನರಸಿಂಹ ಮೂರ್ತಿಯ ವ್ಯಕ್ತಿತ್ವ ಒಂದು ಪಕ್ವಕ್ಕೆ ಬಂದಿತ್ತು. ಗುಡಿಯಲ್ಲಿನ ಕೆಲಸ, ಬೆಂಗಳೂರಿನ ಎಲ್ಲಾ ಕಡೆಯಿಂದಲೂ ಬರುತ್ತಿದ್ದ ಪೌರೋಹಿತ್ಯದ ಕರೆಗಳನ್ನು ಒಪ್ಪಿಕೊಂಡು ತಿರುಗಲಂ ಆಗಿನ ಕಾಲದ ಬಸ್ಸುಗಳ ಸೌಕರ್ಯ ಸಾಕಾಗದೆ, ಇವರು ಒಂದು ಮೋಟಾರ್‌ ಸೈಕಲ್‌ ಕೊಂಡು, ಅದರ ಸೀಟಿಗೆ ಜಿಂಕೆ ಚರ್ಮ ಹೊದ್ದಿಸಿ, ಬೆಂಗಳೂರಿನ ಮೊದಲನೆ ಮೋಟಾರ್‌ ಸೈಕಲ್‌ ಪುರೋಹಿತರಾದರು. ಜೀವನದ ರಥ ಅತಿ ವಿಜೃಂಭಣೆಯಿಂದ ಉರಳಿದರೂ ಅವರಿಗೂ ಲಕ್ಷ್ಮಮ್ಮನವರಿಗೂ ಒಂದಂ ದೊಡ್ಡ ಕೊರತೆ ಯಿತ್ತು. ವಂದುವೆಯಾಗಿ ಬಹಳ ವರ್ಷಗಳಾ- , ಕೋದಂಡಿ ಕೋದನ್‌ ಸೂಸಲ್‌ ಆದದ್ದು ೫೩ ಗಿದ್ದರೂ ಮಕ್ಕಳಾಗಲಿಲ್ಲವೆಂಬ ಕೊರತೆ ಇವರಿ ಗಿಂತಲೂ ಹೆಚ್ಚು ಲಕ್ಷ್ಮಮ್ಮನವರನ್ನು ಕಾಡಿಸ ಲಾರಂಭಿಸಿತು. ಒಂದು ನ ಹೆಂಡತಿಯ ಕೊರಗನ್ನು ನೋಡಲಾರದೆ, ದೇವಿಯನ್ನು “ಪುತ್ರ ಸಂತಾನ ನೀಡು ತಾಯೆ” ಅಂತ ಬಹಳ ದುಃಖ ದಿಂದ ಪ್ರಾರ್ಥಿಸಿಕೊಂಡು ನರಸಿಂಹಮೂರ್ತಿ, ಆ ದಿನ ಪೂಜೆ ಮಾಡಿ, ಗುಡಿಗೆ ಬೀಗ ಹಾಕುತ್ತಿ ದ್ಹಾಗ, ಬಾಗಿಲ ಬಳಿ ಪೇಪರ್‌ನಲ್ಲಿ ಸುತ್ತಿ ಇಟ್ಟಿ ದ್ದ ಒಂದು ವಸ್ತು ಕಾಣಿಸಿತಂ, ಅದನ್ನು ಬಿಚ್ಚಿ ನೋಡಿದಾಗ ಒಳಗೆ ಕಟ್ಟು ಹಾಕಿದ ಕೊದಂಡ ರಾಮನ.ಪಟ, ಹಳೆಯ ಕಾಲದ್ದು - ಚಿನ್ನ, ಬೆಳ್ಳಿ ಮುಲಾವಿಂನಲ್ಲಿ ಬಿಡಿಸಿದ ಚಿತ್ರ. ಇದನ್ನು ನೋಡಿ ಆಶ್ಚರ್ಯಪಡುತ್ತಾ, ಬಹಳ ಭಕ್ತಿಯಿಂದ ಮನೆಗೆ ತಂದು ಪೂಜೆಗೆ ಇಟ್ಟರು. ಇದಾದ ಒಂದು ತಿಂಗಳಲ್ಲೇ ಲಕ್ಷ್ಮಮ್ಮ ಗರ್ಭವತಿ ಯಾದಾಗ, ಇವರಿಬ್ಬರಿಗೆ ಆದ ಆನಂದ ವರ್ಣನಾ- ಕೊದಂಡರಾಮನೇ ಅವನ ಅನುಗ್ರಹ ತೀತ, ೫೪ ೯ ದಿಂದ ಜನಿಸಲಿದ್ದಾನೆಂದು ಬಹಳ ಸಂತೋಷ ಪಟ್ಟರು. ಲಕ್ಷ್ಮಮ್ಮ ಗಂಡು ಮಗಂವನ್ನು ಪ್ರಸವಿಸಿದಾಗ ಅದಕ್ಕೆ ಅವರ ಅಭಿಲಾಷೆ- ಯಂತೆಯೇ ಅಲ್ಲದೆ, ನಾಮ ನಕ್ಷತ್ರ ಪುನರ್ವಸಂ ಎರಡನೇ ಪಾದವಾದುದರಿಂದ ಕೊದಂಡ ರಾಮಯ್ಯ ಎಂದು ಹೆಸರಿಟ್ಟರು. ದೇವಿಯ ಪ್ರಸಾದವೆಂದಂ ಬಹಳ ಅಕ್ಕರೆಯಿಂದ ಬೆಳೆಸಿದರು. ಕೋದಂಡಿಗೆ ತಂದೆಯ ವೃತ್ತಿಯ ಕಡೆ ಏನೇ ಮಾಡಿದರೂ ಗಮನ ಹೋಗಲಿಲ್ಲ. ಇವನಿಗೆ ವೇದ ಪಾಠ ಹೇಳುತ್ತಾ ಇರುವಾಗ, ಯಾವಾಗಲೋ ಯಾವುದೋ ಒಂದರ ನೆಪದಿಂದ ಅಲ್ಲಿಂದ ನುಸುಳಿ ಕೊಂಡು ಸಂತ್ತಮಂತ್ತಲಿನ ಹುಡುಗರ ತಂಡ ಕಟ್ಟಿಕೊಂಡಂ ಓಡಿಹೋಗುತ್ತಿದ್ದ. ಯಾವಾ- ಗಲೂ, ಅಲ್ಲಿನ ಕ್ರಿಶ್ಚಿಯನ್‌ ಮಕ್ಕಳೊಡನೆ ಅವನ ಸ್ನೇಹ, ಅಲ್ಲಿ ಆಂಗ್ಲೋ-ಇಂಡಿಯನ್‌ ಮಕ್ಕಳ ಸ್ನೇಹ ಮಾಡಿ ಇವನಿಗೆ ಗಿಟಾರ್‌, ಪಾಪ್‌ ಸಂಗೀತದಲ್ಲಿ ಅಭಿರುಚಿ ಬೆಳೆಯಿತೇ ಹೊರತು ಶಾಸ್ತ್ರ ಪುರಾಣಗಳು ದೂರವಾದುವು. ಆಚೆ ಹೇಗೇ ಇದ್ದರೂ, ಮನೆಯಲ್ಲಿ ತಾಯಿಯ ಮನ ನೋಯಿಸದೆ, ಅವರ ಮಡಿಯನ್ನು ಇವನು ಗೌರವಿಸಿ, ಅವರಿಗೆ ಹೊಂದುವಂತೆ ವರ್ತಿಸಿ, ಮನೆಯಲ್ಲಿ ತಂದೆತಾಯಿಗಳಿಗೆ ಬಹಳ ಆನಂದ ಕೊಡುತ್ತಿದ್ದ * ದೇವಿಯ ಮೇಲೆ ಹೇಗೋ ಇವನಿಗೆ ಭಕ್ತಿ ತಗಲಿಕೊಂಡಿತ್ತು. ಅದನ್ನು ಅವನಂ ಜನಪ್ರೇಮದ ವಮಹೂಲಕ ತೋರಿಸು ತ್ತಿದ್ದ, ಯಾರ ಮನವನ್ನೂ ನೋಯಿಸದೆ ಅದರಲ್ಲೂ ತನ್ನದೇ ಆದ ರೀತಿಯಲ್ಲಿ ಹೋಗು ಕೊದಂಡಿಯನ್ನು ಕಂಡರೆ ಎಲ್ಲರಿಗೂ ನರಸಿಂಹಮೂರ್ತಿ ಅವನಿಗೆ ತರಬೇತಿಯನ್ನು ಕೊಡಲು ಕೊಟ್ಟ ಪ್ರಸಾದ, ಅವಳೇ ನೋಡಿಕೊಳ್ಳಲೀಂತ ತಾಯಿಂಗೇ ಒಪ್ಪಿ ಸಿಬಿಟ್ಟರು. ಲಕ್ಷ ೪ಮ್ಮನಿಗೆ ಇವನ ರೀತಿ ಮನಸ್ಸಿಗೆ ದಂಃಖವನ್ನ್ನಂಟುಮಾಡಿದರೂ ಮುದ್ದಿನ ಮಗನಾಗಿಯೇ ಬೆಳೆಸಿದರು. ಇಷ್ಟು ¥ ಕಸ್ತೂರಿ, ಡಿಸೆಂಬರ್‌ ೧೯೮೭ ' ಕಟ್ಟುನಿಟ್ಟಾದ ವೈದಿಕರ ಮನೆಯಲ್ಲಿ ಹುಟ್ಟಿ. ಬೆಳೆದ ಹುಡುಗನ ಮಾನವ ಪ್ರೇಮ ಜಾತಿಮತ ಗಳ ಎಲ್ಲೆ ಮೀರಿತ್ತು. ಇವನಂ ಕಾನ್ವೆಂಟಿನಲ್ಲಿ ಓದಿ ಸೈಂಟ್‌ ಜೋಸೆಫ್ಸ್‌ಗೆ ಸೇರಿ ಬಿ. ಎ. ಪಾಸು ಮಾಡಿದ, ಕಾಲೇಜಿನಲ್ಲಿರಬೇಕಾದರೆ ಬ್ರಿಟಿಷ್‌ ಕೌನ್ಸಿಲ್‌ ಲೈಬ್ರರಿಗಳಲ್ಲಿ ನೋಡಿ ಓದಿ, ಹೇಗೋ ಇವನ ಮನಸ್ಸು ಹೇರ್‌ ಸ್ಟೈಲ್‌ ಕಡೆ ತಿರುಗಿತ್ತು. ವಿದಾಲ್‌ ಸಸೂನ್‌ ವಿಷಯ ಓದಿ- ದ್ಹಾದ ಮೇಲೆ ಅವನ ಹಾಗೇ ತಾನೂ ಆಗಬೇ ಕೆಂಬ ಹಂಬಲ ಬೆಳೆಯಿತು. ಇವನ ಹಂಬಲ ವನ್ನು ತಂದೆತಾಯಿ ಬಹಳ ಮನಸ್ಸಿಗೆ ಹಚ್ಚಿ ಕೊಳ್ಳಲಿಲ್ಲ. ಆದರೆ ಬಿ. ಎ. ಆದ ಮೇಲೆ ತಾನೊಂದು ಹೇರ್‌ ಡ್ರೆಸ್ಸಿಂಗ್‌ ಸಲೂನ್‌ ತೆಗೀತೀನಿ ಅಂದಾಗ ಇಬ್ಬರ ಎದೆ ಧಸಕ್ಕೆಂದಿತು, ಲಕ್ಷಮ್ಮ ಅತ್ತೂ ಕರೆದು, “ಅದು ನಮಗೆ ಹೊಂದೋ ಕೆಲ್ಲವಲ್ಲ ಮಗು” ಅಂತ ಎಷ್ಟು ಗೋಳಿಟ್ಟರೂ ಅವನನ್ನೂ ಬಗ್ಗಿ ಸಲಾಗಲಿಲ್ಲ. ತಂದೆ. ಮೊದಲನೆಯ ಸಾರಿ ಅವನ ಮೇಲೆ ಕೋಪಮಾಡಿಕೊಂಡು ಗದರಿ ಅದೂ ನಡೆಯಲಿಲ್ಲ. ಕೊನೆಗೆ ಕೋದಂಡಿಗೆ ದೇವಿಯ ಮೇಲಿದ್ದ ಭಕ್ತಿಯನ್ನು ಉಪಯೋಗಿಸ ಬೇಕಾಯಿತು. ದೇವಿ ಒಪ್ಪಿದರೆ ನಿನ್ನಿಷ್ಟದಂತೆಯೇ ಆಗಲಿ ಎಂದು ಅವನನ್ನೂ ಗುಡಿಗೆ ಕರೆದಂ ಕೊಂಡು ಹೋದರು, ಅಲ್ಲಿ “ತಾಯಿ ಅವನು ಮಾಡಬೇಕೂಂತ ಇರುವ ಕೆಲಸ ನಿನಗೆ ಒಪ್ಪಿಗೆ ಯಾದರೆ, ಬಲಗಡೆಯಲ್ಲಿ ಹೂ ಕೊಡು. ಆಗ ಅವನಿಚ್ಛೆಯಂತೆಯೇ ಹೋಗಲಿ...” ಅಂತ ಪ್ರಾರ್ಥನೆ ಮಾಡಿಕೊಂಡು ಆರತಿ ಮಾಡಿದರು. ಕೋದಂಡಿಯೂ ಬಹಳ ಕಾತರದಿಂದ ಬೇಡಿ ಕೊಂಡ. “ಪ್ರಸಾದ ಕೊಟ್ಟು ನಮ್ಮ ಮನೆಯ ನೆಮ್ಮದಿಯನ್ನು ಉಳಿಸು ತಾಯೇ” ಅಂತ, ಬಲ- ಗಡೆ ಹೂವಿನ ಪ್ರಸಾದ ಬಿದ್ದಾಗ ನರಸಿಂಹ- ಮೂರ್ತಿ ಒಪ್ಪಿಕೊಳ್ಳ ಸ ಲೇಬೇಕಾಯಿತು, ಕೊದಂಡಿ ಬೊಂಬಾಯಿಗೆ ಹೋಗಿ ಹೇಳಿದರು. : | ವೀಣಾ ಕೆ ಪುರೋಹಿತ್‌: ಬಳಿ ಮತ್ತೆ ಟಾಜ್‌ನಲ್ಲಿ ಒಂದು ತ್ತ 4 pe CR ಕೋಡಂಡಿ ಕೋದನ್‌ ಸೂಸಲ್‌ ಆದದ್ದು ವರ್ಷ ಕೆಲಸಮಾಡಿ ಬೆಂಗಳೂರಿಗೆ ಬಂದು ಒಂದರಿ ಸಣ್ಣ ಸೆಲೂನ್‌ ತೆರೆದ. ಇವನ ಕರ್ತವ ನಿಷ್ಠೆ, ಕಲೆ, ಮಾನವ ಪ್ರೇಮ ನೋಡಿ ಒಬ್ಬ ಸಾಹು ಕಾರ ಬಬೂತ್‌ಮಲ್‌ ಸೇಟ್‌ ಇವನಿಗೆ ಹಣ ಸಹಾಯ ಮಾಡಿದಾಗ ಇವನು "ಕೋದನ್‌ ಸೂಸಲ್‌' ತೆಗೆದ. ದಿನೇ ದಿನೇ ಅಭಿವೃದ್ಧಿ : ಹೊಂದಿ ಇವನು ಸೇಟ್‌ ಕೊಟ ಗೆ ಹಣ ತ್ವರಿತ ದಲ್ಲೇ ವಾಪಸ್ಸು ಕೊಟ್ಟು ಶ್ರ, ಸಾಲ ತೀರಿಸಿದ. ಒಳಗಡೆ ಹಾಕಿದ ಬಬೂತ್‌ಮಲ್‌ ಅವರ ಘೋಟೋ ತೋರಿಸಿ “ಇವರೇ ನನ್ನ ಅನ್ನ- ದಾತರು” ಅಂದ. ಪುರೋಹಿತನಾಗಬೇಕಾಗಿದ್ದ ವನು ಕ್ಷೌರಿಕ ನಾಗಿ, ಮನೆಯಲ್ಲಿಯೂ ಮತ್ತೆ ಆಚೆಯೂ ಒಂದು ರೀತಿಯ ಸಾಮರಸ್ಯವನ್ನು ಬೆಳೆಸಿ ನಡೆಸಿ ಕೊಂಡು ಹೋಗಂತ್ತಿರುವ, ಇವನ ಚಾಕಚಕ್ಕ ವನ್ನು ನೋಡಿ ಸಂತೋಷಪಟ್ಟೆ ಸೆ “ನಿಮ್ಮ ತಂದೆ ನಿಮ್ಮ ಸ್ಟುಡಿಯೋ ನೋಡಿ ದಾ ರಾ?” ಅಂದೆ. “ಒಂದು ದಿನ ಇಲ್ಲಿಗೆ ಕರೆದುಕೊಂಡು ಬಂದೆ, ನೋಡಿ ಆಶ್ಚರ್ಯಪಟ್ಟರು. ಅಲ್ಲೂರಿನ ರಂಗ- ಪ್ಸನ ಅಂಗಡಿ ಇದ್ದ ಹಾಗೆ ಇರುತ್ತೆ ಅಂದು ಕೊಂಡಿದ್ದೆ -. ಬಹಳ ಚೆನ್ನಾಗಿದೆ ಕೋದಂಡ ಅಂತ ಮೆಚ್ಚಿಕೊಂಡರು. ನಮ್ಮಲ್ಲಿರುವ ಉಪಕರಣ- ಗಳನ್ನ್ನ ನೋಡಿ ಅವರಿಗೆ ಬಹಳ ಆಶ್ಚರ್ಯವಾ ಯಿತು. ನಮ್ಮ ಅಮ್ಮನ್ನ ಒಂದಂ ದಿನ ಕರೆದೆ. “ಮುತ್ತೈದೆಯರು ಕ್ಷೌರಿಕನ ಅಂಗಡಿಗೆ ಕಾಲಿಡ್ತಾರೇನೋ ಮಗಂ. ನೀನು ಹಾಗೆಲ್ಲ ನನ್ನ *ಕರೀಬೇಡ' ಆಂತ ಬೈದರು” ಅಂದ ನಗುತ್ತಾ. “ನಿಮ್ಮ ಹೆಂಡತಿ ಏನಂತಾರೆ?” ಅಂತ ಕೇಳಿದೆ. “ನನಗಿನ್ನೂ ಮದುವೆಯಾಗಿಲ್ಲ. ನನಗೆ ಜಾತಿ- ಯಲ್ಲಿ ನಂಬಿಕೆಯಿಲ್ಲ. ನನಗೆ ಹೆಂಡತಿಯಾಗು ವವಳು, ಮನೆಯಲ್ಲಿ ಅಪ್ಪನಿಗೆ ಹೊಂದಿಕೊಂಡಿರ ಬೇಕು, ಅಲ್ಲದೆ ನನ್ನ ಕೆಲಸಕ್ಕೆ ಅನಂಕೂಲವಾಗಿರ ಬೇಕಂ. ನನ್ನ ಮದುವೆ ಒಂದರಿ ದೊಡ್ಡ ಸಮಸ್ಯೆ ಯಾಗಿದೆ. ಇಲ್ಲಿಯವಕೆಪಿಗೂ ಸಹಾಖರ ಮಾಡಿಹ ೫೫ ದೇವಿ, ಎಲ್ಲರಿಗೂ ಅನುಕೂಲವಾಗುವಂತೆ ಪರಿಹರಿಸುತ್ತಾಳೇಂತ ನನಗೆ ನಂಬಿಕೆಯಿದೆ” ಅಂದ. ನಾನು ಚಿಕ್ಕ ವನಾಗಿದ್ದಾಗ ಕ್ಷೌರ ಮಾಡಿಸಿ ಕೊಂಡು ಬಂದರೆ, ಹಿಂದಿನ "ಬಾಗಿಲಿನಿಂದ ಹೋಗಿ ಹಸುವಿನ ಕೊಟ್ಟಿಗೆಯ ಬಳಿ ನಿಲ್ಲಬೇಕಾಗಿತ್ತು. ಆಗ ಕೆಂಪಾನೋ, ಚೆನ್ನಾನೋ, ಒಂದು ಬಕೆಟ್‌ ಬಿಸಿ ನೀರನ್ನು ತಂದು ತಲೆ ಮೇಲೆ ಸಂರಿದ ಮೇಲೆ ನೀರಿನ ಮನೆಗೆ ಹೋಗುವುದಕ್ಕೆ ಅಮ್ಮ ಅನುವಂತಿ ಕೊಡಂತ್ತಾ ಇದ್ದದ್ದು. ನಾನು ಕಾಲೇಜ್‌ಗೆ ಬಂದ ಮೇಲೆ ಆ ಅಭ್ಯಾಸವನ್ನಿ ಬಲಾತ್ಕಾರವಾಗಿ ತಪ್ಪಿಸಿದೆ, ಇವನು ಪ್ರತಿ ದಿನ ರಾತ್ರಿ ಮನೆಗೆ ಹೋದಾಗ ತಂದೆ ತಾಯಿಗಳ ಮಡಿ: ಕೆಡಿಸುವುದಿಲ್ಲವೇ ಅಂತ ಅನುಮಾನ ಬಂತು, ಕೇಳಿದೆ. “ದಯವಿಟ್ಟು, ನನ್ನೊಡನೆ ಮನೆಗೆ ಬನ್ನಿ. ನಿಮಗೇ ಗೊತ್ತಾಗುತ್ತದೆ. ನೀವು ಇಲ್ಲಿ ಬರುವ ವಿಷಯ ನಮ್ಮ ತಂದೆಗೆ ತಿಳಿಸಿದೆ. ಮನೆಗೆ ಕರೆದುಕೊಂಡು ಬಾ ಅಂದರಂ, ಅವರಂ ನಿಮ್ಮ ವಿಷಯ ಪತ್ರಿಕೆಗಳಲ್ಲಿ ಓದಿದ್ದಾರೆ. ಬರ್ತೀರಾ ಮನೆಗೆ, ನಿಮಗೆ ಸಮಯವಿದ್ದರೆ ಈಗಲೇ ಹೋಗೋಣ. ನಮ್ಮ ತಂದೇನೂ ಬಹಳ ಓದಿದವರು. ನಿಮಗೆ ಬಹಳ ಇಷ್ಟವಾಗು ತ್ತಾರೆ” ಅಂದ. ರಾಮಚಂದ್ರೂನ ಕೇಳಿ ಸರಿ ಅಂದೆ, “ಹೇಗೂ ಕೆಲವು ನಿಮಿಷಗಳಲ್ಲಿ ಸ್ಟುಡಿಯೋ ಮಂಚ್ಚ ಬೇಕಂ. ಇನ್ನೇನು ಹೋಗೋಣ” ಅಂದು ಎಲ್ಲ ಕೆಲಸದವರೂ ಹೊರಟು ಹೋದ ಮೇಲೆ ಕೋದನ್‌ ಒಂದು ಸಣ್ಣ ಕೊಟಡಿಗೆ ಹೋಗಿ ಬಟ್ಟೆ ಬದಲಾಯಿಸಿ ಆಚೆ ಬಂದಾಗ, ಬಿಳಿ ಜುಬ್ಬ ಪೈಜಾಮ ಹಾಕಿಕೊಂಡು, ಚಪ್ಪಲಿ ಮೆಟ್ಟಿದ್ದ. ಅವನ ಹೊಸ ವೇಷವನ್ನು ನಾನು ಪ್ರಶ್ನಾರ್ಥಕವಾಗಿ ನೋಡಿದೆ... “ವಣೆಗೆ ಬನ್ನಿ ಅರ್ಥವಾಗುತ್ತದೆ” ಅಂದ. ಅವನ ಮೋಟಾರ್‌ ಸೈಕಲ್‌ ಹಿಂಬಾಲಿಸಿ ಅಲ್ಲೂರಿಗೆ ಹೋದೆವು. ದೊಡ್ಡ ಕಾಂಪೌಂಡಿನಲ್ಲಿ ಸಂಪಿಗೆ, ಜಾಜಿ, ಸೀಬೆ, ತೆಂಗಿನ ಮರಗಳಂ ಇದ್ದು, ಹಿಂಭಾಗದಲ್ಲಿ ಹ ಬ ಗ ಬ ೫೬ | ಕಸ್ತೂರಿ, ಡಿಸೆಂಬರ್‌ ೧೯೮೭ ಒಂದು ಸಣ ಮನೆ ಇತ್ತು. ಕೋದನ್‌ ಗೇಟ್‌ ತೆಗೆದು ಒಳಕ್ಕೆ ಹೋಗುವಷ್ಟರಲ್ಲಿ, ಇವನ ತಾಯಿಂ ಅಂತ ಕಾಣುತ್ತೆ. ಒಂದು ಬಕೆಟ್‌ ಮತ್ತು ಚೆಂಬು ತೆಗೆದುಕೊಂಡು ಬಟ್ಟೆ ಒಗೆ- ಯುವ ಬಂಡೆ ಬಳಿ ಬಂದರಂ., ಕೋದನ್‌ ಮೋಟಾರ್‌ ಸೈಕಲ್‌ ಪಾರ್ಕ್‌ ಮಾಡಿ ಚಪ್ಪಲಿ ಬಿಟ್ಟು ಬಚ್ಚಲಿನಲ್ಲಿ ಬಟ್ಟೆ ಸಹಿತ ಕುಳಿತುಕೊಂಡ, ತಾಯಿ ಅವನ ಮೇಲೆ ಬಕೆಟಿನ ನೀರಂ ಸುರಿದರು, ಅವನು ವಂನೆಯ ಹಿಂಭಾಗಕ್ಕೆ ಹೋದ. ಅಷ್ಟ- ರಲ್ಲಿ ಅವನ ತಂದೆ ಅಚೆ ಬಂದರು. ಇವರಲ್ಲಿದ್ದ ವರ್ಚಸ್ಸನ್ನು ನೋಡಿದ ಕೂಡಲೇ ನನ್ನ ಮನಸ್ಸು ಅವರಿಗೆ ಗೌರವ ಸಲ್ಲಿಸಿತು. ಆಚೆಗೆ ಕಂರ್ಚಿ ತರಿಸಿ ಕೂರಿಸಿ ನಮ್ಮನ್ನು ಮಾತನಾಡಿಸಿ ದರು. ಅವರ ಮಾತಿನಲ್ಲಿ ಅವರ ಪಾಂಡಿತ್ಯದ ಆಳ ಅರಿವಾಯಿಂತು. “ನಿಮ್ಮ ಮುಗ ಈಗ ಮಾಡುತ್ತಾ ಇರುವ ಕೆಲಸ ನಿಮಗೆ ಒಪ್ಪಿಗೆಯಾಗಿದೆಯೇ?” “ವಂಹಾತಾಯಿ ಒಪ್ಪಿದ ಮೇಲೆ ಅವಳ ಇಚ್ಛೆಗೆ ವಿರಂದ್ಧವಾಗಿ ಹೋಗುವುದಕ್ಕೆ ನಾವು ಯಾರರ!” ಅಂತ ಹೇಳಿ, “ಈಗ ನನಗೆ ಮಾನವ ಜಾತಿ ಒಂದಾಗಿ ಕಾಣಿಸುತ್ತಿದೆ. ಮೊದಲು ಕಾಣಿಸುತ್ತಿದ್ದ ಜಾತಿ ಮತ ಭೇದಗಳು ಈಗ ನನಗೆ ಗೋಚರಿಸುತ್ತಿಲ್ಲ... ಈ ಮನೋ- ಧರ್ಮವನ್ನು, ನನ್ನ ಮಗನ ಮೂಲಕ ನನಗೆ ಮಹಾತಾಯಿ ಕೊಟ್ಟಿದ್ದಾಳೆ. ಇದಕ್ಕಿಂ- ತಲೂ ನನಗೆ ಇನ್ನೇನಂ ಬೇಕು? ಈಗ ನಿಮ್ಮನ್ನು ಒಳಗೆ ಕರೆದುಕೊಂಡು ಹೋಗಿ ಆದರಿಸಬೇಕು ಅಂತ ನನ್ನ ಅಭಿಲಾಷೆ. ಆದರೆ ನೀವು ನನ್ನ ಮಗನ ಅಂಗಡಿಯಿಂದ ಬಂದಿದಿ ರಿ. ಒಳಗೆ ಬಂದರೆ ನನ್ನ ಹೆಂಡತಿಯ “ನ ನೋಯಂತ್ತೆ. ಅವಳಿಗೂ ಮಾನವ ಜಾತಿ ಒಂದು ಅಂತ ಮಹಾತಾಯಿ ತೋರಿಸಿದರೆ ನನ್ನ ಮಗನಿಗೆ ಬೇಕಾದ ಹೆಣ್ಣನ್ನು ತಂದು ಮದುವೆ ಮಾಡಿ ನಾವು ಜಡೇಹಳ್ಳಿಗೆ ಸೇರಿಕೊಳ್ಳೋಣಾಂತ, ಆದರೆ ಇವೆಲ್ಲಾ ಮಹಾತಾಯಿಯ ಇಚ್ಛೆ. ಅವಳ ಸಂಕಲ್ಪದಂತೆ ನಡೀಬೇಕಲ್ಲವೇ...” ಅವರ ವ ಕೇಳಿ, ಇಂತಹ ಮಹಾನುಭಾವರೂ ಇದ್ದಾರಲ್ಲಾ ಅಂತ ನನಗೆ ಬಹಳ ಹರ್ಷವಾಯಿತು. “ನಾನು ನನ್ನ ಜೀವನದಲ್ಲಿ ನೋಡಿರಂವ ಬ್ರಾಹ್ಮಣರ ಸಂಖ್ಯೆಯನ್ನು ಕೈಯಲ್ಲಿ ಎಣಿಸ ಬಹುದು. ನಿಮ್ಮನ್ನು...” ಅಷ್ಟರಲ್ಲಿ ರಾಮ ಚಂದ್ರಿ ಬಾಯಿ ತೆರೆದು “ಏನು ಸಾರ್‌ ಹೀಗೆ ಅನ್‌ತೀರಾ!” ಅಂದ. ನರಸಿಂಹಮೂರ್ತಿಗಳು “ನಿಜ, ನಿವ) ಮಾತು ನಿಜ. ಬ್ರಹ್ಮಕಾರ್ಯ ಮಾಡುವವರಂ ಬ್ರಾಹ್ಮಣರು. ನೀವಂದಂತೆ ನಾನೂ ಬಹಳ ಕೆಲವೇ ಜನ ಬ್ರಾಹ್ಮಣರನ್ನು ನೋಡಿರುವುದಂ. ಆದರೂ ನಮಗೆ ಬೇಕಾಗಿರು ವುದು ನನ್ನ ಮಗನ ರೀತಿ, ಜನಗಳಂ ತಮ್ಮ ತಮ್ಮ ವೃತ್ತಿಯಲ್ಲಿ ದೇವರನ್ನು ಕಂಡಂಕೊಂಡರೆ ನಮಗೆ ಈ ವರ್ಣಾಶ್ರಗಳು ಏಕೆ ಬೇಕು...” ಅಂದರು. ಅಷ್ಟರಲ್ಲಿ ಕೋದನ್‌, ಒಳಗೆ ಸ್ನಾನ ಮಾಡಿ, ದಪ್ಪ ಪಂಚೆಯನ್ನುಟ್ಟು, ಬಿಳಿ ಷರಲ್ಬ ತೊಟ್ಟು, ಹಣೆಗೆ ವಿಭೂತಿ ಹಚ್ಚಿ, ಮಧ್ಯೆ ಕುಂಕುಮ ಇಟು ) ಕೊಂಡು ಬಂದು ನಮ್ಮನ್ನು ಸೇರಿದ. ತಂದೆ ಬಹಳ ಮೆಚ್ಚುಗೆಯಿಂದ ಮಗನ ಕಡೆ ನೋಡಿದರು. ಈ ಕೋದಂಡಿಯೇ ಒಂದಂ ಗಂಟೆಯ ಹಿಂದೆ ಕೋದನ್‌ ಸೂಸಲ್‌ ಆಗಿದ್ದ ವನು ಅನ್ನಿಸಿತು. ಆ ಹಿನ್ನೆಲೆಯಲ್ಲಿ ಕೋದನ್‌ ಸೂಸಲ್‌ ಆಗಿ ಹೊಂದಿ ಕೊಂಡಿದ್ದ ವನು ಈಗ ಕೋದಂಡಿಯಾಗಿ ಈ ಹಿನ್ನೆಲೆಯಲ್ಲಿ ಹಿತವಾಗಿ ಹೊಂದಿಕೊಂಡಿದ್ದ ಮ ಇವರಿಬ್ಬರನ್ನೂ ನೋಡಿ ನನ್ನ ಹ ಥೈ ದಯ ತರಿಂಬಿ- ಬಂದಿತು. ಅವರಿಗೆ ನಮಸ್ಕಾರಗಳನ್ನು ತಿಳಿಸಿ, ಬಹಳ ಉಲ್ಲಾಸದಿಂದ' ಕಾರಿನಲ್ಲಿ ಕುಳಿತು, “ರಾಮಚಂದ್ರು, ಬಹಳ ಥ್ಯಾಂಕ್ಸ್‌, ಇಬ್ಬರು ನಿಜವಾದ ಮನುಷ್ಯರನ್ನು ಪರಿಚಯ ಮಾಡಿ ಕೊಟ್ಟಿದ್ದಕ್ಕೆ” ಅಂದೆ, ಅರ್ಥವಾಗದೆ, ಅವನರ ದಂಗಾಗಿ ಬಾಯಿ ಜೋತುಬಿಟ್ಟುಕೊಂಡು ನನ್ನನ್ನ ನೋಡಂತ್ತಾ ಇರಬೇಕಾದರೆ ಕಾರು ೩ ಕಬ್ಬನ್‌ ಪೇಟೆ ಕಡೆ ಹೊರಳಿತಂ... ೨ ಬೀದಿಯ ಮಾತ Af "ನಮ ೮ಲ. -ಹಾದಿಯ ಮಾತು ವಿಠ್ಠಲ ಕುಲಕರ್ಣಿ 0) ಿಷ್ಟಾಡದ ಹಾದಿಯಿಲ್ಲ' ಎಂಬ ಮಾತೊಂ- ದಿದೆ. 'ಬಿದ್ದೇಳದ ಬೀದಿಯಿಲ್ಲ' ಎಂಬ ಮಾತು ರೂಢಿಯಾಗಿಲ್ಲ. ಆದರೂ ಬೀದಿಗೆ ಬಿದ್ದ ಸಂಗತಿ ಗಳು-ವಿಷಯಂಗಳು. ವ್ಯಕ್ತಿಗಳು-ಬೆಳಕಿಗೆ ಬಂದವು ಗಳು ಎಂದೆನಿಸಿಕೊಂಡಿವೆ. ಬೆಳಕಿಗೆ ಬರುವ- ದೆಂದರೆ ಯಾವಾಗಲೂ ಕೀರ್ತಿದಾಯಕ ವಿಷಯ ವಾಗಿರಲಿಕ್ಕಿಲ್ಲ ಒಮ್ಮೊಮ್ಮೆ ಅಪಕೀರ್ತಿ ತರುವ ಸಂಗತಿಗಳೂ ಬೀದಿಗೆ ಬರಬಹುದಾಗಿದೆ. ಹಾದಿಗೆ ಬರುವುದರಲ್ಲಿ ಮಾತ್ರ ಯಾವಾಗಲೂ ಸದ್ಭಾ- ನೆಯೇ ಕೂಡಿದೆ. "ಹಾದಿಯನ್ನೂ ಬಿಟ್ಟಿಲ್ಲ' ಎಂಬುದು ಸನ್ಮಾರ್ಗದಲ್ಲಿದ್ದಾನೆಂದೇ ಸೂಚಿಸು ತ್ತದೆ. ಸದಾಚಾರ-ಸದ್ಭಾವನೆಗಳು "ಹಾದಿ' ಯನ್ನು ಬಿಟ್ಟಿಲ್ಲವಾದರೂ ಗೌರವ ಸೂಚಕ ಹೆಸರುಗಳಲ್ಲಿ ಹಾದಿಯನ್ನು ಸೇರಿಸುವ ರೂಢಿ ಒ೪ಲ್ಲ “ವಿಧಾನ ಬೀದಿ ' ಎನ್ನುತ್ತೇವೆ. “ಅಂಬೇಡಕರ ಬೀದಿ, ಎನ್ನುತ್ತೇವೆ. "ಅಂಬೇಡಕರ ಹಾದಿ” ಎನ್ನುವದಿಲ್ಲ. ಆದರೂ ಹಿರಿಯರು ಹಾಕಿಕೊಟ್ಟ ಹಾದಿ ಗೌರವವನ್ನೇ ಸೂಚಿಸುತ್ತದೆ. ಬೀದಿಗೆ ಬಂದದ್ದು-ಬಂದವರಂ ಹಾದಿಗೂ ಬಂದೀತು-ಬಂದಾರು ಎಂಬ ನಂಬಿಕೆಯಲ್ಲಿಯೇ ನಮ್ಮ ಸಾಮಾಜಿಕ ಪ್ರಜ್ಞೆ ಬೆಳೆಯುತ್ತಿದೆ. 376-8 ೫೭ ಬೀದಿಗೆ ಬಂದ-ಬರುತ್ತಿರುವ ವಿಷಯಗಳು ಅನೇಕ, ಬೀದಿ ನಮ್ಮ ಸುಸಂಸ್ಕೃತಿಯ-ನಾಗರಿ- ಕತೆಯ ಲಕ್ಷಣವಾಗಿದೆ. ನಗರದ ಬೀದಿಗಳು-ನಾಗರಿ ಕತೆಯ ಮಟ್ಟವನ್ನು ತೋರಿಸಂತ್ತವಂತೆ. ಬೀದಿ- ಗಳಲ್ಲಿ ಕಾಣುವ ಕೊಳಚೆ-ನಮ್ಮ ನೈರ್ಮಲ್ಯಕ್ಕೆ ಹಿಡಿದ ಕನ್ನಡಿಯಾಗುತ್ತದೆ.' ಸುಂದರ-ಬಹಂ ಅಂತಸ್ತಿನ ಮನೆಗಳಿರಬಹುದು; ಅಚ್ಚುಕಟ್ಟಾದ ನಿವೇಶನಗಳು ಇರಬಹುದು; ಆದರೆ ಅಲ್ಲಿಯ ಬೀದಿಗಳಲ್ಲಿರುವ . ಹೊಲಸು-ಅಲ್ಲಿಯ ಜನರ ಅಂತಸ್ತನ್ನೂ "ಅಚ್ಚುಕಟ್ಟು ತನವನ್ನೂ ಎತ್ತಿ ತೋರಿಸೀತು! ಅದೆಷ್ಟೋ ಜನರ ಸ್ವಚ್ಛತೆಯ ಕಲ್ಪನೆಯೂ ವಿಚಿತ್ರ. ಮನೆಯಲ್ಲಿಯ ಕಸ- ಬೇಡವಾದ ವಸ್ತುಗಳನ್ನೆಲ್ಲ ಬೀದಿಗೆ ಎಸೆದು ಬಿಟ್ಟರೆ ಆಯಿತು-ಎನ್ನುತ್ತಾರೆ, ಬೀದಿಯ ಸ್ವಚ್ಚತೆಯ ಹೊಣೆ ತಮ್ಮದಲ್ಲವೆನ್ನುತ್ತಾರೇನೋ! ಬೀದಿಯಲ್ಲಿ ಬಿದ್ದ ವಸ್ತುಗಳನ್ನು ನೋಡಿಯೇ ಹೇಳಬಹುದು--ಯಾರ ಮನೆಯಲ್ಲಿ ಎಂತಹ ದಂತ ಮಂಜನ (Tooth paste) ಉಪಯೋಗ ವಾಗುತ್ತಿದೆ ಎಂದು. ಯಾರ ಮನೆ ಸರ್ವ ವಿದ್ಯುತ್‌ ಗೃಹವೆನಿಸಿದೆಯೆಂಬುದನ್ನೂ ಬಿದ್ದಿರುವ ತೆಂಗಿನ 'ಚೆಪ್ಪುಗಳಿಂದ ಕಾಗದ ಚೂರಂ ಫ್ರಿ ಅಲಲಿ ಲ ase 7 ರ ಡಿಸಂಬರ್‌ 055 ಗಳಿಂದಲೂ ಗುರುತಿಸಬಹುದು. ಇವುಗಳೆಲ್ಲ ಮೊದಲು ನೀರೊಲೆಗೆ ಆಹುತಿಯಾಗುತ್ತಿದ್ದ ವಲ್ಲವೇ ? ಬೆಂಗಳೂರಿನ "ಮೈನು' (ಮುಖ್ಯ ಬೀದಿ) ಗಳಲ್ಲಿ "ಕ್ರಾಸು'ಗಳ (ಅಡ್ಡಬೀದಿ) ಮಧ್ಯ ದಲ್ಲಿ ಅವರೆ ಕಾಳಿನ ಸಿಪ್ಪೆಯ ಗುಪ್ಪೆಗೂ ಸಮಾಜದ ಮೂಢನಂಬಿಕೆ ಅಂಟಿದೆಯಂಂತೆ! ಅಥವಾ ಇದು ಹಸು ಪ್ರೇಮದ ಮಾದರಿಯೋ! ಆದರೂ ಮನೆಗಳಲ್ಲಿಯ ಮಾಲಿನ್ಯ ಬೀದಿಗೆ ಬರದೆ ಜೀವನ ಸುಧಾರಿಸುವದೆಂತು? ಬೀದಿಗೆ ಬಂದಾ ಗಲೇ ಸಾಮಾಜಿಕ ಸಮಸ್ಯೆ ಉಂಟಾಗುತ್ತ ದಲ್ಲವೇ? ಸಮಸ್ಯೆ ಉಂಟಾದಾಗಲೇ ಪರಿಹಾರದ ಹಾದಿಯನ್ನೂ ಹುಡುಕಬೇಕಲ್ಲವೆ? ನಗರದ ಬೀದಿ ಗಳನ್ನು ಸ್ಪ ಸ್ವಚ್ಛಗೊಳಿಸುವ ಹೊಸಮಾದರಿಗಳೂ ಬಂದಿವೆ. ತಿಪ್ಪೆ ಎತ್ತೂವ ಪರಿಯೇ ಅಗಾಧ ವಾಗಿದೆ. ಅದರಲ್ಲಿಯೂ ಒಂದು ಶಿಸ್ತು ಇದೆ. ನಸುಕಿನಲ್ಲಿಯೇ ಸಾವಿರಾರು ಲಾರಿಗಳು ಬೀದಿ ಬೀದಿಗಳಲ್ಲಿ ಓಡಾಡಿ ನಗರದಲ್ಲಿಯ ಕಸವನ್ನು ಸದ್ದಿಲ್ಲದಂತೆ ಸಂಗ್ರಹಿಸುವ ಪದ್ಧತಿ ಟೋಕಿಯೋ ದಂತಹ ನಗರಗಳಲ್ಲಿದೆಯಂತೆ! ಆ ಎಲ್ಲ ಕಸವನ್ನು ಎತ್ತರದ ಹೊಗೆ ಕೊಳವೆಯಿರುವ ಗೂಡುಗಳಲ್ಲಿ ಸುಡಲಾಗುವದಂತೆ!! ಆ ಶಾಖದಿಂದ ಈಜು- ಗೊಳಕ್ಕೂ ಬಿಸಿನೀರಂತೆ!!! ಹಿಂದಿನ ಕಾಲದ ಬೀದಿಗಳು ಬಹಳ ಕಿರಿದಾಗಿರು ತ್ತಿದ್ದವು. ಬೀದಿಗಳ ಪ್ರಗತಿಯೇ ನಮ್ಮ ನಾಗರಿ- ಕತೆಯ ಇತಿಹಾಸವನ್ನು ಹೇಳಬಹಂದು. ಯಂತ್ರ ವಾಹನಗಳು ಬಂದಂತೆ ಬೀದಿಗಳು ವಿಶಾಲತೆ ಯನ್ನು ಪಡೆಯಲಾರಂಭಿಸಿದವು. ಇಂದು ಬೀದಿ ಗಳು ವಾಹನಗಳಿಗೇ ಹೆಚ್ಚು ಮೀಸಲಾಗಿವೆ. ಜನರ ಸಾಗಾಟಕ್ಕೆ ಕಾಲು ಬೀದಿಗಳು--ಕಾಲಪಥ ಗಳೆನ್ನಬೇಕೇನೋ--ಪ್ರತ್ಕೇಕಗೊಂಡವು. ನಮ್ಮ ಬೀದಿಗಳು ಈಗ ಪಥಗಳೆನಿಸುತ್ತಿವೆ. "ರಾಜಪಥ' “ಜನಪಥ'ಗಳೂ ಬಂದಿವೆ. ಆದ್ದರಿಂದ ಕಾಲು ಪಥಗಳು 100 Pathಮಾದರಿಯಲ್ಲಿ ಬೆಳೆಯು ತ್ತಿವೆ. ಈ ಪಥಗಳಾಗಲಿ-ಬೀದಿಗಳಾಗಲಿ ಇಂದು ಪೇಟೆಯ ಬೀದಿಗೆ ಹ PR ps ಅವಸ್ಥೆಯನ್ನು ತಲುಪಿವೆ. ಬಂದು ಮಾರುವವರು ಈಗ ಕಡಿಮೆ ಇ ಬೀದಿಗೆ ಬಂದ ಪೇಟೆಯಲ್ಲಿ ಕೊಳ್ಳು ಿವವರಿರಂವಾಗ ಮಾರುವವರೂ ಇರುತ್ತಾರೆ. ವಿಜಯನಗರದ ಕಾಲದಲ್ಲಿ ಮುತ್ತುರತ್ನಗಳೇ ಬೀದಿಯಲ್ಲಿ ಮಾರಾಟವಾಗುತ್ತಿರಲಿಲ್ಲವೇ? ವಿಶೇಷ ಸಂದರ್ಭ ಗಳಲ್ಲಂತೂ ಬೀದಿಯ ಮಾರಾಟವೇ ಪ್ರಸಿದ್ಧಿ ಪಡೆಯುತ್ತಿದೆ. ಹೆಚ್ಚು ಜನರನ್ನು ಆಕರ್ಷಿಸಂ ತ್ತದೆ. ವಾಹನಗಳಿಗೆಂದು ವಿಶಾಲವಾದ ಬೀದಿಗಳು ಪಥಗಳು ಮತ್ತೆ ನೂಕುನುಗ್ಗಲಿಗೆ ಸಿಕ್ಕುತ್ತಿವೆ. ಬೀದಿ ಇನ್ನೂ ವಿಶಾಲವಾಗಬೇಕೆ ? ಅಥವಾ ಬೇರೆ ಹಾದಿ ಹುಡುಕಬೇಕೇ? ಎಂಬ ಸಮಸ್ಯೆ ಉಂಟಾಗುತ್ತಿದೆ. ಬೀದಿಗಳನ್ನು ಬೆಳೆಸಿದವರು ನಾವುಬೀದಿ ದೀಪ ಗಳನ್ನೂ ಬೆಳಗಿಸಿದೆವು. ಆದರೆ -ಆ ದೀಪಗಳು ಜನಜೀವನಕ್ಕೆ ಮಾರ್ಗದರ್ಶಿಯಾಗಿ ನಿಂತವೇ? ದೀಪಗಳು-ಅದರಲ್ಲೂ ದಾರಿದೀಪಗಳು- ಅವಶ್ಯ ವಿದ್ದಾಗ ಬೆಳಗುವ ಗುಣಗಳನ್ನು ಅಥವಾ ಶಕ್ತಿ ಯನ್ನು ಪಡೆದಿಲ್ಲವೇನೋ! ದಾರಿದೀಪಗಳಿನಿಸಿ ದವರೂ ಆಯಾ ಕಾಲಕ್ಕೆ ಬೆಳಕನ್ನು ಕೊಟ್ಟಿರ ಬಹುದು. ಸದಾಕಾಲ ಕೊಟ್ಟಾರೆಂದರೆ, ಕಾಲ ಬದಲಾಗುತ್ತಿರಂವದು ಬಹಳ ವೇಗದಿಂದ! ಪದ ಬೆಳಕು ಸಾಲದಾಗಬಹುದೇನೋ! ದಾರಿ ಪಗಳು ನಮ್ಮ ಸಮಾಜದ-ದೇಶದ ಪ್ರಗತಿಗೆ ಸಾಧನವಾದದ್ದ ೦ತೂ ನಿಜ. ಆದರೆ ಆ ಬೆಳಕಿ ನಿಂದಲ್ಲ; ಆಗಾಗ ಆಗುವ ಮತ ಪ್ರದರ್ಶನಗಳಿಗೆ ಆಹುತಿಯಾಗಿ(!) ಇಂದು ಬೀದಿ ದೀಪಗಳು ಉರಿ ಯುತ್ತಿವೆಯೆಂದರೆ ವಿಶೇಷ ಸಮಾಚಾರವೆನಿಸು ತ್ತದೆ! ರಿಕತೆ ಅಡಗಿದೆಯಲ್ಲವೇ ? ನಗರಾಡಳಿತದವರು ಬೀದಿಗಳಿಗಾಗಿ-ಬೀದಿ ದೀಪಗಳಿಗಾಗಿ ದೊಡ್ಡ ಸಿಬ್ಬಂದಿಗಳನ್ನು ಬೆಳೆಸಿಕೊಂಡರು. ಆದರೂ ಅವುಗಳ ಅವ್ಯವಸ್ಥೆ ತಪ್ಪಿಲ್ಲ" ಸರಿಯಾದ ನಿರ್ವ- ಹಣೆ ದೊಡ್ಡ ಸಮಸ್ಯೆಯೇ ಆಗಿದೆ. ಎಂತಲೇ ಮತ್ತೆ ಸೂಕ್ತ `ಹಾದಿ'ಯ ಅವಶ್ಯಕತೆ! ಬೀದಿ ಮೆರವಣಿಗೆ ಬರಿಯೆ ಪ್ರಚಾರಕ್ಕಲ್ಲ. ಬೀದಿ ದೀಪಗಳ ಕತೆಯಲ್ಲಿ ನಮ್ಮ ನಾಗ- : | ಷಿ ಪಾನೀಯಗಳು ಹೆಚ್ಚುತ್ತಿವೆ. "ಬೀದಿಯ ಮಾತು-ಹಾದಿಯ ಮಾತು ರ್ಶ ಪ್ರಾಯಶಃ ಹಿಂದೆ ಅದು ಪ್ರಸಾರ ಮಾಧ್ಯಮ ವಾಗಿರಬಹುದು. ಇಂದು ಪ್ರಜಾಪ್ರಭುತ ದ ಮಾಧ್ಯಮವಾಗಿದೆ. ಬೀದಿ ಕೂಗು-ಬೀದಿ ಕಹಳೆ, ಬೀದಿ ಮೋರ್ಚಾ ಇಂದು ಕ್ರಾಂತಿಯನ್ನು ಸೂಚಿ ಸುತ್ತಿವೆ. ಬೀದಿಗಿಳಿದ ಸಮಸ್ಯೆಗೆ ರಾಜಕೀಯದಲ್ಲಿ ಅತಿ ಮಹತ್ವದ ಸ್ಥಾನವಿದೆ. ಬೀದಿಕಲಹ-ಬೀದಿ ಸ್ಫೋಟ, ವಾಹನಗಳನ್ನು ತಡೆಯಂವದಂ ಮೊದ ಲಾದವುಗಳು ದಿನ ದಿನದ ಸಂಗತಿಗಳಾಗಿವೆ, ಪ್ರಸಾರ ಮಾಧ್ಯಮಗಳಲ್ಲಿಯೂ ಮಹತ್ವದ ಸ್ಥಾನ ಗಳನ್ನು ಪಡೆಯುತ್ತಿವೆ. ಎಲ್ಲ ಸಂಘಟನೆಗಳಿಗೂ ಪ್ರಾಧಾನ್ಯ ಸಿಕ್ಕುವದು ಬೀದಿಗೆ ಬಂದ ಮೇಲೆಯೇ ! ಬೀದಿಗೆ ಬಂದಾಗಲೇ ಮನ್ನಣೆ !! ಅನೇಕ ಮಹತ್ವದ ನಿರ್ಣಯಗಳು-ವಿಶ್ವವಿದ್ಯಾಲ ಯದ ವಿಸ್ತರಣೆ.ವರದಿಯ ಸ್ವೀಕಾರ, ಧಿಕ್ಕಾರ- ಇತ್ಯಾದಿಗಳೆಲ್ಲ ಬೀದಿಗೆ ಬಂದಾಗಲೇ ರೂಪ ಪಡೆ ದಿವೆ. ಬೀದಿಯ ಪ್ರಕರಣದನ್ಸಿಯೇ ಪರಿಹಾರ ಪಡೆದಿವೆ. ಬೀದಿಯ ಶಾಂತತೆಯನ್ನು ಸುಗಮ ಸಂಚಾರವನ್ನು ಕಾಪಾಡುವದೇ ಇಂದಿನ ಪೋಲೀ- ಸರ ಕರ್ತವ್ಯದ ಮುಖ್ಯ ಅಂಗವಾಗಿದೆ. ಬೀದಿ ಬುದ್ಧಿ-ವಿವೇಕ ಬೆಳೆದಂಥ ಸಮಾಜದಲ್ಲಿ ಈ ಪೋಲೀಸರ ಕೆಲಸ ಬಹಳ ಸುಲಭವಾದೀತು. ನಾಗರಿಕತೆ ಒಂದು ಹಾದಿ ಹಿಡಿದೀತು. ಮೇಲ್ಮ ಟ್ಟಕ್ಕೆ ತಲುಪಿತು! ಬೀದಿಯ "ಆರೋಗ್ಯ' ಬಹಳ ಮಹತ್ವದ್ದು ಕ ನೈರ್ಮಲ್ಯವಷ್ಟೇ ಅಲ್ಲ. ಬೀದಿಯ ತಿಂಡಿಗಳನ್ನು ತಿನ್ನಬಾರದಂ--ಅದು ರೋಗಗಳನ್ನು ಪಸರಿಸು ತ್ತದೆ ಎಂಬ ಬುದ್ಧಿವಾದವಿದೆ. ಆದರೆ ಬೀದಿ ತಿಂಡಿಗಳ ಅಂಗಡಿಗಳೇ ಈಗ ಹೆಚ್ಚುತ್ತಿವೆ. ಬೀದಿ ಚಹದ ಅಂಗಡಿ, ಕಬ್ಬಿನ ಹಾಲು ಪೂರೈಕೆ ಸಣ್ಣ ಉದ್ಯೋಗಗಳೆನಿ ಸಿವೆ. ಸಾರ್ವಜನಿಕ ಆರೋಗ್ಯದ ನಿಯಮಕ್ಕೆ ಸಿಕ್ಕದ ರೀತಿಯಲ್ಲಿಯ ವ್ಯವಹಾರ ಮಿತವ್ಯಯ ದೆಂದು ಬೆಳೆಯುತ್ತಿದೆಯೇ? ಆಮ್ಲೆಟ್‌ ರುಚಿ ತೋರಿಸುವ, ಬೀದಿಯಲ್ಲೇ ಚಪಾತಿ ಬೇಯಿಸುವ, ದೋಸೆ ಹುಯರಕ್ಯಿವ, ಬೋಂಡ ಕರಿಯುವ ಉದ್ಯೋಗಗಳೂ ಬೆಳೆಯುತ್ತಿವೆ. ಸಾಯಂಕಾಲ ದಿನಾಲು ಬೀದಿಯಲ್ಲಿ ವಡೆಗಳನ್ನು ತಯಾರಿಸಿ- ಮಾರಿ ಬೀದಿಯಂಗಡಿಯಿಂದ ಭವ್ಯ-ಭವನದ ಕೀರ್ತಿಯನ್ನ್ನಿ ಸಾಧಿಸಿದವರೂ ಇಲ್ಲವೇ? ಅವು ಗಳೇ “ಪಂಚತಾರಾ” ಮಾದರಿಗೆ ತಲುಪಿಲ್ಲವೇ? ಈ ಸಾಧನೆಗೆ "ಪಂಚ ಮೆಟ್ಟಲುಗಳು' ಎಂದು ತೋರುತ್ತದೆ. ಕ್ಷೌಾರದವರು ಬೀದಿಯಲ್ಲೇ ತಮ್ಮ ಕಾಯಕವನ್ನು ನಡೆಸುತ್ತಿದ್ದರು. ಉತ್ತರ ಭಾರತದ ಅನೇಕ ಕಡೆಗೆ ಈಗಲೂ ಹಾಗೆಯೇ ನಡೆದಿದೆ. ಅವರೇ 'ಸಲೂನು'ಗಳನ್ನು ಬೆಳೆಸಿ ಇಂದು ನಾಗರಿಕತೆಯನ್ನು ಬೆಳೆಸುತ್ತಿದ್ದಾರೆನ್ನ- ಬೇಕು. ಬೀದಿಗೆ ಬಂದ ಈ ಅಂಗಡಿಗಳಲ್ಲಿ ಉಪಾಹಾರ ಸೇವನೆಯಲ್ಲಿ ಹೆಚ್ಚಿನ ಆರೋಗ್ಯವಿದೆಯೇ? ಆಕರ್ಷಣೆಯಿದೆಯೇ ? ಹೋಟಲುಗಳ ಅಡಿಗೆ ಮನೆಯ ಕೊಳಚೆ ನಮಗೆ ಕಾಣದೆ-ನಸುಬೆಳಕಿನ ಭವನಗಳ ಆಹಾರ ಸೇವಿಸುವಲ್ಲಿ ಆರೋಗ್ಯ ವಿದೆಯೇ ? ಉಷ್ಣ ಪ್ರದೇಶಗಳಲ್ಲಿಯಂತೂ ಹೋಟಲುಗಳ ತಿಂಡಿ ತಯಾರಿಸುವ ಒಲೆಗಳು ಕೂಡ ಬೀದಿಯಲ್ಲೇ ಇರುತ್ತವೆ. ಇಂಥ ಒಲೆಗಳು ಸುಧಾರಿಸಿದರೆ-ಹೊಗೆ ಕಡಿಮೆಯಾದರೆ ನಮ್ಮ ಬೀದಿಗಳೂ ಸುಧಾರಿಸಿಯಾವು, ಒಲೆಗಳು ಬೀರುವ ವಾಸನೆಗಳಂ ನಮ್ಮ ಬೀದಿಗಳಿಗೆ ವಿಶೇಷ ಗುಣಗ ಳನ್ನು ಒದಗಿಸಿಯಾವು, ಬ್ರೆಡ್‌ ಅಂಗಡಿಯ ವಾಸನೆ ನಮಗೆ ಆಕರ್ಷಣೆ ಎನಿಸೀತು. ಕಾಫಿ ಪುಡಿಯ ವಾಸನೆ ಬೀದಿಗೆ ಒಂದು ಕಂಪನ್ನು ಒದಗಿಸೀತು. ಮೀನು ಬೇಯಿಸುವ ವಾಸನೆ ಕೆಲವರನ್ನು ಅಂಥ ಬೀದಿಯಿಂದ ದೂರವಿರಿ ಸೀತು. ಬೀದಿಯಲ್ಲಿ ಯಾವ ವಾಸನೆ ಎಷ್ಟು ಪ್ರಮಾಣ ಮೀರಬಾರದು ಎಂಬ ನೀತಿಯ ಹಾದಿ ಯನ್ನು ನಮ್ಮ ನಾಗರಿಕತೆ ಹುಡಕಬೇಕಾದೀತು. ಇದೂ ಪರಿಸರ ಮಾಲೀನ್ಯದ ಸಮಸ್ಯೆಯಲ್ಲವೇ? ಹಿಂದೆ ಬೀದಿಗೊಂದು ಕಾಮದಹನವಾಗುತ್ತಿ ತ್ತಂತೆ. ಆಗ ಅದು ಬೀದಿಯ ಗೌರವದ ಪ್ರಶ್ನೆ ಯೆನಿಸಿತ್ತು; ಬೀದಿ ಹಾಡುಗಳಿಗೆ ಅಂದು ವಿಶೇಷ ane ೬೦ ಅನುಮತಿಯಂತೆ. ಈಗ ಬೀದಿ ಅಂದಿನಂತೆ ಕಿರಿ ದಾಗಿ ಉಳಿದಿಲ್ಲ. ವಿಶಾಲವಾಗಿದೆ. ಭಾವನೆಗಳಲೂ ಬೆಳೆದಿದೆ. ಇಂದು ಕಣ್ಣಿ ಗೆ ಕಾಣುವ ಬೀದಿ ಕಾಮ- ಣಗಳೇ ಬೇರೆ. ಅವರಿಗೆ ತೋರಿಸಬೇಕಾದ ಹೌದಿಯೇ ಬೇರೆ! ಬೀದಿಗಳು ಕಲೆಗಳನ್ನೂ ಬೆಳೆಸಿವೆ. ಬೀದಿ ನಾಟಕಗಳು-ಜಾತ್ರೆಗಳು ಇಂಥ ಅವಕಾಶವನ್ನು ಒದಗಿಸಿಲ್ಲವೆ? ಆಟ ಪಾಟಗಳನ್ನೂ ಬೆಳೆಸಿವೆ. ಕ್ರಿಕೆಟ್‌, ಹಾಕಿ, ಬ್ಯಾಡ್‌ಮಿಂಟನ್‌ ಮೊದ ಲಾದ ಪಾಶ್ಚಾತ್ಯ ಆಟಗಳಿಗೂ ಬೀದಿಗಳೇ ಪ್ರಥಮ ರಂಗ. ಬೀದಿಗಳಲ್ಲಿ ಇತರ ಆಟಗಳಿಗೂ ಅವಕಾಶ ದೊರಕಿರಂವದನ್ನು ಅನೇಕ ನಗರಗಳಲ್ಲಿ ನೋಡಬಹಂದು. ಬೀದಿ, ಅಲೆಯುವದು, ಬೀದಿ ಆಂದೋಲನ, ಬೀದಿ ಮಾತಿನ ಕೂಟಗಳು ಇವು ಗಳೆಲ್ಲ ಒಂದೊಂದು ಊರಿನ ವೈಶಿಷ್ಟ್ಯವನ್ನೆತ್ತಿ ತೋರಬಹುದಂ. ಊರಿನ ವೈಶಿಷ್ಟ್ಯ ಗಳನ್ನು ಅಭ್ಯಾ ಸಿಸಲು ಕೆಲ ಬೀದಿಗಳು ಎಲ್ಲ ಅವಕಾಶ ಗಳನ್ನು ಒದಗಿಸುತ್ತವೆ. ಬೀದಿಯ ಸಂಸಾರ ನಿರ್ಗ ತಿಕ ಜೀವನವನ್ನು ತೋರಿಸಿದರೆ, ಬೀದಿಯಲ್ಲಿಯೇ ವಾಹನ ದುರಸ್ತಿಯ ಚಟುವಟಿಕೆ, ಯಾಂತ್ರಿಕ ಜೀವನದ ಪರಿಚಯವನ್ನೂ ಕೊಟ್ಟೇತು. ಬಹು ಅಂತಸ್ತಿನ ಮನೆಗಳಂ ಎತ್ತರವನ್ನು ತೋರಿಸು ವಂತೆ, ಬೀದಿಗೇ ತೂಗುಬಿದ್ದಿರುವ ಬಣ್ಣ ಬಣ್ಣದ ಸೀರೆಗಳಂ ನಮ್ಮ ಸ ಸ್ವಚ್ಛತೆಯ ಪ್ರಜ್ಞೆಯನು } ತೋರಿಸಿಯಾವು, ಬೀದಿ ರಾಡಿ ಎರಚುವ ಬಸ್ಸುಗಳಂ ನಮ್ಮ ಓಡುವ ಚಟುವಟಿಕೆಯನ್ನು ತೋರಿಸಬಹುದು. ಬೀದಿಯ ಜ್ಯೋತಿಷಿಗಳು ನಮ್ಮ ಭಾವುಕತೆಯನ್ನೋ ಮೂಢನಂಬಿಕೆ ಗಳನ್ನೋ ತೋರಿಸಬಲ್ಲರು. ಬೀದಿ ಬದಿಯ ಬೆರಳ ಚಚ್ಚುಗಾರ ರೂ ಈಗ ಹೆಚ್ಚಿದ್ದಾರೆ. ಹೊಸ ಉದ್ಯೊ ಗಗಳನ್ನು ಬೆಳೆಸುವ ಹಾದಿ ಇದು ಎನ್ನಬೇಕಿ? ದೊಡ್ಡ ನಗರಗಳಲ್ಲಿ ಬೀದಿಗಳು ಇನ್ನೂ ಅನೇಕ ವಿಧಗಳಲ್ಲಿ ಸಂಧಾರಣೆಯ ಭಾರವನ್ನು ಹೊತ್ತಿವೆ, ಟೆಲಿಫೋನು ಬೆಳೆದರೆ, ನೀರಿನ ಕೊಳವೆ ಗಳನ್ನು ಹಾಕಿದರೆ ಇನ್ನೆಲ್ಲ ಸುಧಾರಣೆಗಳಿಗೂ . ಬೀದಿಗಳೇ ಬೇಕು. ಬೀದಿ ನಲ್ಲಿಗಳು ತಂದ-ತರುವ ರಗಳೆಗಳು ಕಡಿಮೆಯೇ ? ಮಕ್ಕಳು ಬೈ ಸಿಕಲ್‌ ಕಲಿಯುವದಾಗಲಿ, ದಿ ಚಕ್ರವಾಹನಗಳ-ಕಾರುಗಳ ಚಾಲಕರಿಗಾಗಲಿ ಬೀದಿಗಳೇ ಪ್ರಥಮ ಪಾಠ ಕೊಟ್ಟಿವೆ. ಭಾಷಣಗಳಂ- ಚುನಾವಣಾ ಪ್ರಚಾರ ಗಳು 'ಬೀದಿಗಳಲ್ಲೆ ೇ ಪ್ರಾರಂಭವಾಗಬೇಕು. ಅನೇ ಕರ ಪ್ರತಿಷ್ಠೆ "ಜಿಳೆಯುವದೂ “ಬೀದಿಪಾಲು” ಆಗುವದೂ ಇಲ್ಲಿಯೇ! ಅನೇಕ ಪ್ರತಿಷ್ಠಿ ತರ ಗೌರವ ಸೂಚಕ ಹೆಸರುಗಳು ಎಂತಲೇ ಬೀದಿ ಗಳಿಗೆ ಬಂದಿವೆಯೆನ್ನಬೇಕೆ? ಬೀದಿಗಳ ರಚನೆಯೂ ಬಗೆಬಗೆಯ ಬದಲಾ- ವಣೆಯನ್ನು ಕಂಡಿದೆ. ಹಾಸುಗಲ್ಲುಗಳು ಒಂದು ಲಕ್ಕೆ ರೂಢಿಯಲ್ಲಿದ್ದರೆ ಸಿಮೆಂಟು ಗಚ್ಚಿನ REA ಡಾಮರು. ಬೀದಿಗಳೂ ಈಗ ಬೆಳೆ ದಿವೆ. ಮಾನವನ ಪ್ರಗತಿ ಬೀದಿ ರಚನೆಯಲ್ಲಿಯೂ ಬಿಂಬಿತವಾಗಿದೆ. ನಿರಾಶ್ರಿತರು, ಬರಗಾಲ ಪೀಡಿ ತರು ವಲಸೆಹೋದಾಗಲೂ ಬೀದಿಗಳೇ ಅವರಿಗೆ ಆಶ್ರಯ ನೀಡುತ್ತಿವೆ. ಬೀದಿಗಳಲ್ಲಿ ಓಡಾಡುವ ಕಾರುಗಳು ಊರಿನ ಪ್ರತಿಷ್ಠೆಯನ್ನು ತೋರಿ ಯಾವು. ' ಅವುಗಳು ಹೆಚ್ಚಿದಂತೆ ಸಂಪತ್ತನ್ನೂ ತೋರಿಸಿಯಾವು. ಆದರೂ ಬೀದಿಗಳಲ್ಲಿ-ನಮ್ಮಲ್ಲಿ ದನಗಳಿಗೂ ಸ್ವಾತಂತ್ರ್ಯವಿದೆ. ಓಡುವ ಕಾರಂ ಗಳ ವೇಗವನ್ನು ತಡೆಯುವ ಹೊಣೆ ಹೊತ್ತಿವೆ ಯೇನೋ | ಬೀದಿಗಳಲ್ಲಿ ದನಗಳ ಸಹಜೀವನ- ಪಶುಪ್ರೇಮವನ್ನು ತೋರಿಸುತ್ತಿವೆಯೆನ್ನ- ಬೇಕೊ? ಇಲ್ಲವೆ ಸಗಣಿ ಮೂತ್ರಗಳು ನಮ್ಮ ಬೀದಿಗಳ ಪಾವಿತ್ರ್ಯವನ್ನು ಕಾಪಾಡುತ್ತಿವೆಯೆನ್ನ ಬೇಕೋ ? ಹೆಚ್ಚು ಜನನಿಬಿಡ ಪ್ರದೇಶದ ಬೀದಿ ಗಳಲ್ಲಿ ವಿಕೃತ ಕಾಮಿಗಳ ಸಂಪರ್ಕವೂ ಕಂಡು ಬರುತ್ತದೆ. ಇನ್ನೆಲ್ಲ ವ್ಯಾಪಾರದ ಜೊತೆಗೆ ದೇಹದ ವ್ಯಾಪಾರವೂ ಇಲ್ಲಿಯೇ ಆಗಬೇಕೇ ? ಮಾನವರು ಸಾಯಂಕಾಲದ ವಿಹಾರಕ್ಕೆ ಕ್ಲಬ್ಬು ಗಳನ್ನು ಮಾಡಿಕೊಂಡಂತೆ, ಬೀದಿಯ ಚೌಕಿಗಳಲ್ಲಿ i ಸೇರುವ ದನಗಳೂ ಇವೆ. ಬೀದಿ ನಲ್ಲಿ (ನಳ) KT: ಕಸ್ತೂರಿ, ಡಿಸೆಂಬರ್‌ ೧೯೮೭ kk ಬೀದಿಯ ಮಾತು-ಹಾದಿಯ ಮಾತು ೬೧ ತಿರುಗಿಸಿ ನೀರು ಕುಡಿಯುವ ಪ್ರುಣಿಗಳು ಇವೆ! ನಲ್ಲಿಗಳನ್ನು ನಿಲ್ಲಿಸುವ ಅವಶ್ಯಕತೆ ಪ್ರಾಣಿಗಳಿ ಗೇನು?--ಮನುಷ್ಯನಿಗೇ ಇದ್ದಂತೆ ತೋರು ವದಿಲ್ಲ. ಸಾಮೂಹಿಕ ಪೂಜೆಗಳು - ಮದುವೆ ಸಮಾ ರಂಭಗಳು ಇಂದು ಜರಗುವದು ಹೆಚ್ಚಾಗಿ ಬೀದಿ ಗಳಲ್ಲೇ. ಮಾನವನ ಸಂಸ್ಕೃತಿಕ ಕಾರ್ಯಗಳಲ್ಲೆಲ್ಲ ಬೀದಿಯದು ಬಹುಮುಖ್ಯ ಪಾಲು. ಎಂತಲೇ ಮಾತಿನಲ್ಲಿಯೂ ಭಾವದಲ್ಲಿಯೂ ಬೀದಿ ಹಾಸು ಹೊಕ್ಕಾಗಿ ಸೇರಿಕೊಂಡಿದೆ. ಬಗೆಬಗೆಯ ಪಡೆ ನುಡಿಗಳನ್ನು ಎಲ್ಲ ಭಾಷೆಗಳಲ್ಲೂ ಒದಗಿಸಿದೆ. ಬೀದಿಯ ಪಾತ್ರವೇ ಬೇರೆ, ಹಾದಿಯ ಪಾತ್ರವೇ ಬೇರೆ. ಬೀದಿ - ಹಾದಿಗಳೊಂದಿಗೆ ಬೆಳೆದದ್ದು ರಹದಾರಿ, ನಗರ - ನಗರಗಳ ಜೋಡಣೆಗೆ ಪ್ರದೇಶಗಳ ಭಾವೈಕ್ಯಕ್ಕೆ.ವ್ಯಾಪಾರೋದ್ಯಮಗಳ ಬೆಳವಣಿಗೆಗೆ ಸಾಮಾಜಿಕ ಉನ್ನತಿಗೆ ರಸ್ತೆಯೆನಿಸಿ ಕೊಂಡಿದೆ. ನದಿಗಳನ್ನು ದಾಟಿ, ಗುಡ್ಡಗಳನ್ನು ಸುತ್ತಿ, ಸಂಸ್ಕೃತಿಗಳನ್ನು ಜೋಡಿಸಿ, ಸಂಬಂಧ ಗಳನ್ನು ಬೆಳೆಸುವ ರಸ್ತೆ ವಿಶ್ವಬಾಂಧವ್ಯದ ಸಾಧನೆ ಯಾಗಿದೆ. ಬೀದಿಗಳಲ್ಲಿ ನಮ್ಮ ಸಂಸ್ಕೃತಿ ಇದೆ ಗೌರವವಿದೆ. ಕಲೆಯಿದೆ. ಸಾಹಿತ್ಯವಿದೆ. ರಾಜಕೀಯವಿದೆ. ಅವುಗಳನ್ನು ನಾವು ಕಾಯ್ದುಕೊಂಡು ಪೋಷಿಸಿ ಕೊಂಡು ಬೆಳೆಸಿಕೊಳ್ಳಬೇಕಾಗಿದೆ. ಮಾನವ ಜೀವನದ ಚರಿತ್ರೆ ಬೀದಿಗಳಲ್ಲಿ ಕಂಡು ಬರುತ್ತಿದೆ. ಬೀದಿಗಳಲ್ಲಿ ಕಾಲುಚಾಚಿ ಮೆರೆಯುತ್ತಿದ್ದ ಕೈ ಮಗ್ಗಗಳು ಇಂದು ಯಂತ್ರ ಮಗ್ಗಗಳಿಗೆ ಹಾದಿ ಮಾಡಿಕೊಟ್ಟು ಲ ನಮ್ಮ ಮಟ್ಟವನ್ನು ಸುಧಾರಿಸಿವೆ ಯೆನ್ನೋಣವೇ ? ಧರ್ಮಗಳು ತೋರಿದ ಹಾದಿ ಏನು ಇರಲಿ. ಬೀದಿಗಳು ಇಂದಿನ - ಸದ್ಯದ್ದ ಪ್ರಚಲಿತ ರೀತಿ ನೀತಿಗಳನ್ನು ಸಾಮಾಜಿಕ ಬೆಳೆ ವಣಿಗಾಗಿ ತೋರುತ್ತಿವೆ. ಬೀದಿ ಮತವೇ ಇಂದಿನ ನಾಗರಿಕ ಮತವೆನಿಸೀತು. ಬೀದಿಗಳು ಮಾನವ ನಿರ್ಮಿತ. ಅವುಗಳ ನೀತಿಯೂ ಮಾನ ವನಿಗೆ ಸಂಬಂಧಿಸಿದ್ದೆ €« ಇಂದು ಬೀದಿ ಅಪ- ಘಾತಗಳಲ್ಲೇ ಹೆಚ್ಚುತ್ತಿರುವ ಸಾವುಗಳು ನಮ್ಮ ಪ್ರಗತಿಯನ್ನು ತೋರಿಸುತ್ತಿವೆಯೆ ? ಬೀದಿಯ ನಿಯವ:ಗಳು ಇಂದು ನೀತಿಯೆನಿಸಿವೆ ಇಂಗ್ಲಿಷಿನಲ್ಲಿ ಇದಕ್ಕೆ ಅತಿ ಮಹತ್ವ ದೊರಕಿದೆ. ಬೀದಿಯ ನೀತಿಯೇ ಮಾನವ ಧರ್ಮವನ್ನು ಎತ್ತಿ ಹಿಡಿಯಬೇಕು. ಮಾನವತೆಯನ್ನು ಬೆಳೆಸಬೇಕು. ಮನೆಯೊಳಗಿನ ನೀತಿ - ಮಾತುಗಳು ಮನೆ ಮಟ್ಟಿಗೆ ಇರಲಿ, ಬೀದಿಗೆ ಬಂದ ಮೇಲೆ ಸಕಲರಿಗೆ ಮಾನ್ಯವಾಗು ವಂತೆ ಇರಲಿ, ಇನು ನವೀನ ಯುಗಧರ್ಮ. ಭಾಷೆಯನ್ನು ಅತ್ಯಂತ ಸಮರ್ಥವಾಗಿ ಬಳಸಿ ಕೊಳ್ಳಬಲ್ಲವನೇ ದೊಡ್ಡ ಸಾಹಿತಿಯಂತೆ. ಅದರಂತೆ ಬೀದಿಯನ್ನು ಅತ್ಯಂತ ಸಮರ್ಪಕವಾಗಿ ಉಪಯೋಗಿಸಿಕೊಳ್ಳಬಲ್ಲವನೇ ನಾಗರಿಕ | ಬೀದಿಯ ಕಲ್ಲುಗಳನ್ನು ಬಳಸಬಲ್ಲವನು ಜಾಗೃತ ನಾಗರಿಕ!! ಅಲ್ಲವೇ? ಸೆ ಓಟ ಸಜ್ಜನಿಕೆಯ IR ಭಾರತದಲ್ಲಿ ವೊಟ್ಟವೊದಲ ಮೋಟರ್‌ ಕಾರಿನ ಒಡೆಯರೆಂದು ಪ್ರಸಿದ್ಧರಾದವರು ಜಮಶೇಟಜೀ ಟಾಟಾ ಮತ್ತು ಸರ್‌ ೧೯೦೧ ರಲ್ಲಿ ತರಿಸಿಕೊಂಡರು. ಸ ನೆಸ್‌ ಎಂಬವರು. ವಿದೇಶದಿಂದ ಅದನ್ನವರು ಭಾರತದಲ್ಲಿ ಮೊಟ್ಟ ಮೊದಲ ವಿದ್ಯುತ್‌ ಬಲ್ಸ್‌ ಮುಂಬಯಿಯ ಕ್ರಾಫರ್ಡ್‌ ಮಾರ್ಕೆಟ್ಟಿ ನಲ್ಲಿ ೧೮೮೨ ರಲ್ಲಿ ಹತ್ತಿಕೊಂಡು ಬೆಳಕು ನೀಡಿತು. ಜಾರ ಸಾರಾ ಮಾಸ ಕಾರ್‌,” ನೆನಬಸಾಳದಿಂದ : ತಾಯ ಸಜ್ಜೆಯ ವ್ಸ ದ್ಯ ಸಿ. ಎಸ್‌. ಮೂರ್ತಿ ಬ್ರಿತಮಾನಗಳು ಉರುಳಿವೆ. ಆದರೆ ನಿತ್ಯಜೀವನ ಆ ಬೀದಿಯಲ್ಲಿ ತಾಯಕ್ಕಜ್ಜಿಯೇ "ಮಕ್ಕಳ ದನ್ಲಿ ಹಾಸುಹೊಕ್ಕಾಗಿರುವ ಸರ್ವಜ್ಞವಚನಗಳ ವೈದ್ಯೆ'. ತಾಯಂದಿರು ತಮ್ಮ. ಮತ್ತು ಮಕ್ಕಳ ಲಿಯ ಭಾಗಗಳು ಇಂದಿಗೂ ಆದೆಷ್ಟು ಅರ್ಥ- ಸಣ್ಣ ಪುಟ್ಟ ಕಾಯಿಲೆ ಇತ್ಯಾದಿ ಸಮಸ್ಯೆಗಳಿಗೆ ಪೂರ್ಣವಾಗಿವೆ ಎಂಬುದಕ್ಕೆ ನಾನು ಪ ಕ್ರೈತ್ಯಕ್ಷವಾಗಿ ಅಜಿ ಯಿಂದ ಪುಕ್ಕಟೆಯಾಗಿ ಸಲಹೆ, ಔ ಷಧೋಪ- ಕಂಡ ಈ ಕೆಳಗಿನ ನಿದರ್ಶನವೇ ಸಾಕ್ಷಿ. ಚಾರ ಪಡೆಯುತ್ತಿದ್ದರು. ಅಲ್ಲದೆ ರಾತ್ರಿಯಂ ಅದೊಂದು ಪುಟ್ಟ ಸಂಸಾರ. ಆ ದಂಸತಿ ಹೊತ್ತು ಮಕ್ಕಳಿಗೆ ಅಜ್ಜಿಯಿಂದ ಮನೆ ಗಳಿಗೆ ಒಂದು ಗಂಡಃ ಮಗು. ಅದರ ಆಟ, ರಂಜನೆ. ಆಕೆ ತನ್ನ ಹಿರಿಯರಿಂದ ಕಲಿತ, ದಂತ ಸ್ವ ಕಣ್ಣು ಗಳಲ್ಲಿನ ಕಾಂತಿ ತುಂಬಾ ವ ವಿದ್ದು ಕಥೆಗಳನ್ನು ಬಣ್ಣ ಹಚ್ಚಿ ಹೇಳುತ್ತಿ ದಳು. ರಿಸಂವಂತಿ ತ್ತು. ಅದಕ್ಕೆ 'ರುಜೇಶ' ಎಂದು ಒಮ್ಮೊಮ್ಮೆ ನಾನೂ ಪಾಲೆ ಲ್ಲೊ ೦ಡು ಅಜ್ಜಿಯ ಹೆಸರಿಟ್ಟ ದ್ವರಂ. ನಾವೆಲ್ಲಾ ವಠಾರದವರು ಕಥೆಗಳಲ್ಲಿನ ಲೋಪದೋಷಗಳನ್ನು ಎತ್ತಿ ದಕ್ಕೆ ರಾಜ್ಯ ರಾಜ ಎಂದೇ ಸಂಬೋಧಿಸುತ್ತಿ ಹಿಡಿದಾಗ ಆಕೆಖು ಉತ್ತರ ಸವಂರ್ಪಕವಲ್ಲ ಡವ" ಎಲ್ಲರ ಜೊತೆಸುಲ್ಲಿಯೂ ಸಂಕೋಚ- ದಿದ್ದರೂ ಆಕೆಯೊಂದಿಗೆ ಮದಿಸದೆ ಸಂವ್ಮನಾಗು ವಿಲ್ಲದೆ ನಗುನಗುತ್ತಾ ಹೊಂದಿಕೊಳ್ಳುತ್ತಿತ್ತು ತ್ತಿದೆ. ಆ ಮಗು. ಆಕೆ ತನ್ನ ಜೀವಿತದಲ್ಲಿನ ಕಹಿ - ಸಿಹಿ ಪ್ರಸಂಗ: ಅದರ ಅಜ್ಜಿ ತಾಯಕ್ಕ. ತಾಯಕ್ಕಜ್ಜಿ ಎಂದೇ : ಗಳನಕ್ನಿ ವಿವರಿಸುವಾಗ ಒಮ್ಮೊಮ್ಮೆ ತಲೆದೂಗು ಪ್ರಸಿದ್ಧಿ. ಆಕೆಗೆ ಒಬ್ಬ ನೇ ಮಗ ತಶ್ರೀನಿವುಸ ವಂತಾಗುತ್ತಿತ್ತು. ಬಹುಶಃ ಇದಕ್ಕೇ ಇರಬೇಕು ಎಂದು. ತನ್ನ ತಂದೆಯ ಮರಣಾನಂತರ ತನ್ನ “ಮನೆಗೊಬ್ಬ ಅಜ್ಜಿ ಇರ ಲೇಸೆ:ದ ಸರ್ವಜ .' ಇ A ಫಷ್ಟ ಸ. ಜವಳಿ ಇಲ್ಲಿ ೨ ನಿ೦ಗಿಬಖನಿಂ ೧ $೨ ಕಾ ra‘ ಇ ” ವ್ಯಾಸಂಗವನ್ನು ನಿಲ್ಲಿಸಿ, ವ್ಯಾಪಾರವನ್ನು ಅಜ್ಜಿ ಮಾಡುತ್ತಿದ್ದ ಗೃಹ ವೈದ್ಯದ್ದೂ ಮುಂದುವರಿಸುತ್ತಿದ ನು. ಅತನಿಗೆ ಕಿಸಿ “ಚುಟುಕೆ' ಯನ್ನು (ನೆತ್ತಿಸುಳಿಯನು ಕಾದ ಯಾಗಿ ಬಹಳ ವಷಃ ಈ ಮಗು ಹುಟ್ಟಿತ್ತು. ಇಡುವುದೂ ಒಂದಾಗಿತಿ ಹ್ಯಾ ತಾಯಕ್ಕಜ್ಜಿಯ ವೈದ್ಯ “ವಿಧಾನವು ಕರ್ನಾಟಕದ ಹಲವೆಡೆಗಳಲ್ಲಿ ರೂಢಿ ಯಲ್ಲಿರಬಹುದೆಂದು ನನ್ನ ಭಾವನೆ. ನಮ್ಮ ತಾಯಿ ನಾನು ಸಣ್ಣವನಿದ್ದಾಗ ಆಗಾಗ ನನಗೆ “ಚುಟಾಕೆ' ಇಡುತ್ತಿದ್ದರು. ಅವರ ಭಾವನೆ ಯಲ್ಲಿ ಈ ಕಾಯಿಲೆಯ ಮುಖ್ಯ ಲಕ್ಷಣಗಳೆಂದರೆ ೧೨ ಆರೋಗ್ಯದಿಂದ ಕಾಂತಿಯಂತವಾದ ಕಣ್ಣುಗಳು ಇದಕಿ ದಂತೆ ಆಳಕೆ ಇಳಿದಿರುವುದು, ದ ಶೆ ಕಿವಿಗಳು ತಣ ಗೆ ಕೊರೆಯುತ್ತಿರುವುದು, ಆಟ, ಪಾಠಗಳಲ್ಲಿ ಮೊದಲಿನಂತೆ ಲವಲವಿಕೆ ಇಲ್ಲದಿರು- ವುದು, ಯಾವಾಗಲೂ ನಿದ್ರೆ ಬಂದಂತೆ ತೂಕಡಿ- ಸುವುದು, ಸುಮಾರು ಮೈ ಬೆಚ್ಚಗಿರುವುದು WN ಇತ್ಯಾದಿ. ಪ ಲಕ್ಷಣಗಳು ಕಂಡಾಗ ನಮ್ಮ ೬೩ ತಾಯಿ “ಇವನಿಗೆ “ಸೆಂದಾಗಿ' (ರೋಗ ಎಂದರ ನನ್ನ ಹಿಡಿದು ಒಂದು"ಚುಟುಕೆ' ಇಡುತ್ತಿದ್ದ ರು. ಈ ರೀತಿ ಚುಟುಕೆ ಇಟ್ಟ ನಂತರ ನನಗೆ ಚೇತರಿಕೆ ಬಂದಂತೆ ಆಗುತ್ತಿತ್ತು. ನಾನು ಬೆಳದು ಬು ಬಲಿತು, ಯೋಚಿಸುವಂತಾದಾಗ ಈ ಪ್ರವ ಯನ್ನು ಪ್ರತಿಭಟಿಸುತ್ತಿದ್ದೆ . ನನಗೆ ೧೬ ವರ್ಷ- ಗಳು ತುಂಬಿದಾಗ, ನಮ್ಮ ನಲ್ಲಿ ಬರುವ 'ಸಂದೇ' ಕೊನೆಯದು (ಆಗ ನಾನು ಅನಾರೋಗ್ಯದ ಕಾರಣ ಮಲಗಿದೆ ) ಎಂದು ನನಗೆ ೧ ತಾಯಿ ಈ ವಯಸಿ - ೬೪ | ಕಸ್ಫೂ ರಿ, ಡಿಸೆಂಬರ್‌ ೧೯೮೭ ಚುಟುಕೆ ಇಡಲು ಒಂದರು. ನಾನು ಇವರ ಮೂಢತನಕ್ಕಿ ತುಂಬಾ ಪ್ರತಿಭಟಿಸಿದ್ದ ರಿಂದ ಸುಮ್ಮನಾದರು. ಆ ದಿನ ನಾನು ಡಾಕ್ಟರರ ಬಳಿಗೆ ಧಾವಿಸಿ ಔಷಧೋಪಚಾರವನ್ನು ಪಡೆದು ಬಂದು ಮಲಗಿದೆ. ಆದರೆ ನನಗೆ ಗುಣ ಕಾಣಲಿಲ್ಲ, ಮರ ದಿನ ಡಾಕ್ಟರರಲ್ಲಿ ಇದನ್ನು ಹೇಳುವ ಎಂದು ಹಾಗೆಯೇ ಮಲಗಿ ವಿಶ್ರಾಂತಿ ಪಡೆದೆ. ಆದರೆ ಆ ದಿನ ರಾತ್ರಿಯೆ ನಮ್ಮ ತಾಯಿ ಅರೆ ಎಚ್ಚ ರಗೊಳಿಸಿ (ಆಗಿರುವ "ಸಂದು' ನಿದ್ರೆಯಲ್ಲಿ ಹರಿಯುವುದಿಲ್ಲ ಎಂದು) ನನ್ನ ಕೈ ಕಾಲುಗಳನ್ನು ಭದ್ರವಾಗಿರಿಸಿ ನನಗೆ ಚುಟುಕೆ “ಇಟ್ವೀಬಿಟ್ಟರು. ನಾನು ತುಂಬಾ ಕೂಗಾಡಿ, ಹಾರಾಡಿದೆ. ಆದರೆ ಚುಟುಕೆ ಇಟ್ಟಾಗಿತ್ತು. ಕೂಗಾಡಲಿ ಎಂದು ಸುಮ್ಮನಾದರು ನವ್ಮ್ಮ ತಾಯಿ. ಈ ಘಟನೆಯಸ ನಂತರ ನನಗೆ ಚುಟುಕೆ ಇಡುವುದು ನಿಂತಿತು. ಎರಡು ವರ್ಷಗಳು ಉರುಳಿದ ವು. ನಾನು ಎಸ್‌. ಎಸ್‌. ಎಲ್‌. ಸಿ ಪರೀಕ್ಷೆಯನ್ನು ಮುಗಿಸಿದ್ದೆ. ಗ ರಜೆಯಲ್ಲಿ ಗೆಳೆಯ ರೊಂದೆಗೆ ಆಟ, ಮುಂದಿನ ತರಗತಿಯ ಪಠ್ಯ ಪುಸ್ತಕಗಳ ಬೇಟೆ, ಚರ್ಚೆಗಳಲ್ಲೇ ಹಗಲು ಕಳೆ: ಯುತ್ತಿತ್ತು. ರಾತ್ರಿಯ ಹೊತ್ತು ವಾರಪತ್ರಿಕೆ- ಗಳನ್ನು ತಿರುವುತ್ತಿದ್ದೆ. ತುಂಬಾ ಸೆಕೆಯಾದ್ದ- ರಿಂದ ವರಾಂಡದಲ್ಲಿಯೆ ನನ್ನ ಶಯನೋತ್ಸವ. ಅಜ್ಜಿಯೂ ಅಲ್ಲಿಯೇ ಮಲಗುತ್ತಿದ್ದು ದರಿಂದ ಪತ್ರಿಕೆಗಳಲ್ಲಿನ ವಿಶೇಷವಾದ ಘಟನೆಗಳನ್ನು ಓದಿ ಹೇಳುತ್ತಿದ್ದೆ. ಮಕ್ಕಳ ನೀತಿಕಥೆಗಳಲ್ಲಿ ಅಜ್ಜಿಗೆ ಹೆಚ್ಚಿನ ಆಸಕ್ತಿ ಇರುತ್ತಿತ್ತು. ಆಗಾಗ ಆಕಿ ಮಾಡುತ್ತಿದ್ದ ವೈದ್ಯದ ಬಗ್ಗೆ ವಿವರಣೆ ಸಂಗ್ರಹಿಸಿಡುತ್ತಿದ್ದೆ. ಅದರ ಪರಿಣಾಮವನ್ನು ಎಚ್ಚರಿಕೆಯಿಂದ ಗಮನಿಸಿದಾಗ, ಶೇಕಡಾ ೯೦ ರಷ್ಟು ಗ-ಣ ಕಂಡುಬರುತ್ತಿತ್ತು. ಈ ಮಧ್ಯೆ ರಾಜನಿಗೆ ಮೂರು ವರ್ಷಗಳು ್ರಿ.ಪ್ರತಿ ದಿನ ನಮ್ಮ ಜೊತೆಯಲ್ಲಿ ರಾತ್ರಿ ಜ್‌ ತೀಟೆ ಕಡೆಗೆ ಅಜ್ಜಿ ಗದರಿಸಿ Kei ನ ನಿದ್ದೆ ಹೋಗುತ್ತಿದ್ದ. ಆ ನಂತರ ಸೆ ಗೀತಳನ್ನು ಕರೆದು ಮಗುವನ್ನು ಒಪ್ಪಿಸು ತ್ರಿ ತ್ತಿದ್ದ ಳು ಅಜ್ಜಿ. ನನ್ನ ಲ್ಲಿ ಅವನಿಗೆ ಹೆಚ್ಚು ಸಲಿಗೆ ಇದ್ದು ದರಿಂದ, ನನ್ನ 'ಮುಖ ಕಂಡಾಕ್ಷಣ ಅನ್ನ ಅನ್ನ. ಎಂದು ತೊದಲುತ್ತಾ ಬಂದು ವಾಲುತ್ತಿದ್ದ. ಅಂದು ಸೋಮವಾರ. ಗೆಳೆಯರು ಯಾರೂ ಸಿಗದೇ ಇದ್ದ ಕಾರಣ, ಮಧ್ಯಾಹ ಮೂರರ ಸಮಯ ಆಚೆಯಿಂದ ವಠಾರದೊಳಕ್ಕೆ ಬಂದಾಗ, ವರಾಂಡ ದಲ್ಲಿ ಅಜ್ಜಿಯು ರಾಜನನ್ನು ತೊಡೆಯ ಮೇಲೆ ಕೂಡಿಸಿಕೊಂಡು ದೇವರ ದೀಪಕ್ಕೆ ಬತ್ತಿಗಳನ್ನು ಹೊಸೆಯುತ್ತಿದ್ದಳು. ಅವನ ಮುಖವನ್ನು ಕಂಡು ಹತ್ತಿರ ಬರುವಂತೆ ಕೈ ಚಾಚಿದೆ. ಅವನಿಂದ ಯಾವ ವಿಧವಾದ ಪ ಪ್ರತಿಕ್ರಿಯೆ ಬಾರದೆ, ಸುಮ್ಮನೆ ಪಿಳಿ, ಪಿಳಿ ಕಣ್ಣು ಬಿಡುತ್ತಾ ನೋಡುತ್ತಿದ್ದ. ಅವನಲ್ಲಿ ಏನೋ ದೈಹಿಕ ಸ್ಥಿತಿ ಮಾರ್ಪಾಟಾ- ಗಿರುವುದನ್ನು ಗಮನಿಸಿ ಅಜ್ಜಿಯ ಬಳಿ ವಿಚಾರಿ- ಸಿದೆ. ಅವನಿಗೆ "ಸಂದಾಗಿದೆ' ಕಣೊ, ಈ ದಿನ ಚೆನ್ನಾಗಿಲ್ಲ, ನಾಳೆ ಮಂಗಳವಾರ ತುಂಬಾ ಶ್ರೇಷ್ಠವಾಗಿದೆ, ಚುಟುಕೆ ಇಟ್ಟರೆ ಬೇಗ "ಸಂದು' ಹರಿಯುತ್ತೆ ಎಂದಳು. ಇದನ್ನು ಕೇಳಿ ನಾನು ತುಂಬಾ ಹಾಸ್ಕಮಾಡಿ, ಮಗುವನ್ನು ಡಾಕ್ಟರ ಬಳಿ ಕರೆದೊಯ್ಯಲು ಹೇಳಿದೆ. ಜ್ವರವೇನೂ ಇಲ್ಲದಿದ್ದ ರಿಂದ ಅಕೆ ಅತ್ತ ಗಮನ ಕೆ ಇಡಲಿಲ್ಲ. ಅಜ್ಜಿ ಮಕ್ಕ ಳಿಗೆ ಬರುವ ವಿವಿಧ ಸಂದಿನ ಬಗ್ಗೆ ವ್ಯಾಖ್ಯಾನ ಕೊಟ್ಟಳು. ಹೂಂಗುಟ್ಟಿದೆ. ಅದೇ ದಿನ ರಾತ್ರಿ ಸುಮಾರು ಎರಡು ಗಂಟೆ ಯಾಗಿತ್ತು. ಎಲ್ಲಿಂದಲೋ ಶಬ್ದ ಬಂದಂತಾ ಯಿತು, ಕಿವಿಗಳನ್ನು ನಿದೆಯ ಮಂಪರಿನಲ್ಲೆ ಚುರುಕುಗೊಳಿಸಿದೆ. ಹೆಣ್ಣು ಧ್ವನಿ, “ರಿ... ರೀ ಮಗು...ಮಗು ನೋಡಿ ಹೇಗೆ ಕಟ್ಟಿಗೆಯಂತೆ ಸೆಳೆದಿದೆ” ಎಂದಿತು. “ಏನ್‌ ಗೀತಾ... "ನಂಗ್‌ ಫೆ ನಿದ್ದೆ... ಮಾಡೋಕೆ ಕೂಡಾ ನೀನ್‌ ಬಿಡೋಲ್ಲಾ...?' ಎಂದು ಮಂಚದಿಂದಿಳಿದ ಶಬ ಈ ಅಷ ರಲಿ ಎ ಊಟ ₹9) ಗೀತಾ ಧಡಾರನೆ ಬಾಗಿಲು A Ne ಟ್‌ ತೆರೆದು ವರಾಂಡದ ದೀಪ ಹಾಕಿದಳು. ಎದ್ದು ಕುಳಿತೆ. ದಂತಿತ್ತು.: ಗೀತ ನಾನು ಆಕೆ ತುಂಬಾ ಗಾಬರಿಯಾ- ಅಜ್ಜಿಯ ಬಳಿ ಬಂದು ಅಮ್ಮಾ...ಅಮ್ಮಾ ಎಂದು ಅಲುಗಾಡಿಸಿ 5ಕೆಯನ್ನು ಎಬ್ಬಿಸಿದಳು. ಶ್ರೀನಿವಾಸ ಒಳ ಗಡೆಯಿಂಂದ ಮಗುವನ್ನು ಹೊತ್ತು ತಂದ. ಏನಾಗಿದೆಯೆಂದು ಹತ್ತಿರ ಸರಿದು ನೋಡುತ್ತೇನೆ. ಆ ಮಗುವಿನ ಕಣ್ಣು ಗುಡ್ಡೆ ಗಳು ಹೊರಚಾಚಿವೆ. ಅದರಲ್ಲಿ ಚಲನೆಯೆ ಇಲ್ಲ; ಕಟ್ಟಿ ಗೆಯಂತೆ ಮಗು ವಿನ ದೇಹ ಸೆಟೆದಿದೆ. ಆ ಆ ದೃಶ್ಯವನ್ನು ಕಂಡ ನನ್ನ ಮೈಯ ರೋಮಗಳು ನನಗರಿವಿಲ್ಲದಂತೆಯೇ ನಿಮಿರಿ ನಿಂತವು. ಗೀತ ಅಳುತ್ತಾ ಗಂಡನ ಕೈಯಲ್ಲಿದ್ದ ಮಗುವನ್ನು ತೆಗೆದು ಅಜ್ಜಿಯ ತೊಡೆಯ ಮೇಲೆ ಮಲಗಿಸಿ ಡಾಕ್ಟರರನ್ನು ಕರೆ ತರುವಂತೆ ಹೇಳಿದಳು. ಆತನ ಜೊತೆ ನಾನೂ ಓಡಿದೆ. ದಾರಿಯಲ್ಲಿ ನಾನು ಕಂಡ ದೃಶ್ಯದಿಂದ ಮಗು ಸತ್ತು ಹೋಗಿದೆ, ಇವರು ಡಾಕ್ಸೆ "ರನ್ನು ಕರೆದೊಯ್ಯುವುದು ವ್ಯರ್ಥ ಪ್ರಯತ್ನವೆಂದು ಯೋಚಿಸಿದೆ. ಡಾಕ್ಟರರ ಮನೆ ತಲಂಪಿದಾ ಅಲ್ಲಿದ್ದ ಕಾವಲುಗಾರ, “ಡಾಕ್ಟರರು. ಊರ ಲಿಲ್ಲ. ಸಂಸಾರ ಸಮೇತ ಸಂಬಧಿಗಳ ಮದುವೆ ಹೋಗಿದ್ದಾರೆ,” ಎಂದ. ವಿಧಿಯನ್ನು ಶಪಿಸುತ್ತ ಮನೆಗೆ ಮರಳಿದೆವು. ಮನೆ ತಲಪಿದಾಗ ಯಥಾಪ್ರಕಾರ ಅಜ್ಜಿಯು ಮಗುವನ್ನ ತೊಡೆಯ ಮಂಲಗಿಸಿಕೊಂಡಿದ್ದಾಳೆ. ಆಕೆಯ ಮಂಠಿಂದೆ ಒಂದಂ ತಟ್ಟೆಯಲ್ಲಿ ಕೆಂಪು ನೀರು (ಅರಿಶಿನ ಕಂಂಕುವಂ ವಂಶ್ರಿತ ನೀರು) ಮತ್ತು ತಾಯಕ್ಕಜ್ಜಿಯ ವೈದ್ಯ ೬೫ ಹಣತೆಯ ದೀಪ ಇಟು ಕೊಂಡಿದ್ದಾ ಲ್ಲೆ, ಹಣತೆಯ ೇಪದಲ್ಲಿ ಕಪ್ಪು ಬಯ ಚೂರು ಹಡಿದು ಕಾಯಿಸುತ್ತಿದ್ದಾಳೆ. ಇದನ್ನು ನೋಡಂರತ್ತಿದ ಂತೆ ಎ « ಇ. ಬಾಲ್ಯದಲ್ಲಿ ನನಗೆ ನಮ್ಮ ತಾಯಿ ಮಾಡುತ್ತಿದ್ದ (ಚುಟುಕೆ ಇಡುತ್ತಿದ್ದುದು) ಕೆಲಸ ಜ್ಞಾಪಕಕ್ಕೆ ಬಂತು. ನನ್ನಲ್ಲಿ ಕುತೂಹಲ ಹೆಚ್ಚಿ, ಆಜ್ಜಿ ಮಾಡು ತ್ತಿದ್ದ ಕೆಲಸವನ್ನು ಗಮನಿಸುತ್ತ ನಿಂತೆ. ಆಗಲೇ ವಠಾರದ ಮಂದಿ ನೆರೆದಿದ್ದರು. ಗೀತ ಒಂದು ಮೂಲೆಯಲ್ಲಿ ಕುಳಿತು ಕಣ್ಣೇರಿಡುತ್ತಿದ್ದಳು, ನಮಗೇ ಇಷ್ಟು ಸಂಕಟವಾಗುತ್ತಿರಬೇಕಾದರೆ, ಇನ್ನು ಹೆತ್ತಾಕೆಯ ಒಡಲು ಸುಮ್ಮನಿದ್ದೀತೆ ? ನಾನು ನೋಡುತ್ತಿದ್ದಂತೆ ಕೆಂಪಗೆ ಕಾದ ಬ ಚೂರಿನಿಂದ ಮಗುವಿನ ನೆತ್ತಿ ಸುಳಿಗೆ ತಾಗಿಸಿದಳು ಅಜ್ಜಿ. ಚಿಟ್ಟೆಂಬ ಶಬ್ದ ಹೊರಟಿತು. ನೋಡ ನೋಡುತ್ತಿದ್ದಂತೆ ಮಗುವಿನ ಣ್ಮಗುಡ್ಡೆಗಳಲ್ಲಿ ಚಲನೆ ಹುಟ್ಟಿತು, ಪಕ್ಕದಲ್ಲಿದ್ದ ಕೆಂಪು ನೀರನ್ನು ಅಜ್ಜಿಯು ಕೈಯಲ್ಲಿ ತೆಗೆದುಕೊಂಡು ಮಗುವಿನ ಮುಖದ ಮೇಲೆ ಎರಚಿದಳು. ಆ ಮಗು ಚಿಟ್ಟನೆ ಚೀರುತ್ತಾ ಕೈ... ಕಾಲು ಬಡಿಯ ತೊಡಗಿತು; ಆ ಶಬ್ದ ಕೇಳುತ್ತಲೇ ಗೀತ ಓ ಬಂದು ಅಜ್ಜಿಯ ತೊಡ ಯ ಮೇಲಿದ್ದ ಮಗು ಒಂದೇ ಸಮನೆ ಮುದ್ದಿ ನ ಮಳೆಯನ್ನೇ ಸುರಿಸಿದಳು. ಆ ವಾತ್ಸಲ ವನು ಕಂಡು, ನನ್ನ ಕಣ್ಣುಗಳಲ್ಲಿ ವಿ ಕಣ್ಣಿ €ರು ಸುರಿಯಿತು. ನೆರೆದ ಮಂದಿ ನೆಮ್ಮದಿಯ ನಿಟ ಸಿರು ಬಿಟು ಯನ್ನು ಇ ಕೊಂಡಾಡಿದರು. ಸಿ ಜ| ಉಗ ಕಬ್ಬ ಇ ಶಾಲ ವಾಹಾರಿ ಆ ಕನಸುಗಳು ಮಾರಾಟವಾಗುತ್ತವೆ ರಾತ್ರಿಯ ಬಜಾರದಲ್ಲ ಸುಖನಿದ್ರೆಯ ತೆತ್ತು ಕೊಳ ಬಹುದು 376-9 ಬೇರು-ಬಿಳಲು ಬೆಳೆಯತೊಡಗುವ ಬೇರು ಬಿಳಿಲಿಗಡಿಷಾಯ ಬಿಳಲು ಬೆಳೆದಂತೆಲ್ಲ ಬೇರಿಗೆ ಅಪಾಯ - ಎಚ್‌. ಆಸಂದರಾನು ಶಸಿ ಓಂ ವರ್ಷದ ಕಂದ - ರಾಜೀವ ಗಾಂಧಿ- ಕೂತ ಪೆರ್ಯಾಂಬ್ಯುಲೇಟರನ್ನು ಅಲಹಾಬಾದಿನ ಆನಂದ ಭವನದ ಹಸಿರು ಲಾನಿನಲ್ಲಿ ದೂಡಿ ಕೊಂಡು ಹೋಗುತ್ತಿದ್ದ ದಿನಗಳಲ್ಲಿ (೧೯೪೫) ನಾರಾಯಣ ದತ್ತ ತಿವಾರಿಯವರಿಗೆ ಮುಂ- ದೊಂದು ದಿನ ಆ ಮಗುವೇ ತನ್ನ ನಾಯಕ ನಾಗುತ್ತಾನೆಂದು ಕನಸು ಮನಸ್ಸಿ ನಲ್ಲಿಯೂ ಅನಿಸಿರಲಿಲ್ಲ. ಮುಂದೆ ರಾಜೀವ ಗಾಂಧಿಯ ಇದ ದತ ಚ ಸಚಿವ ಸಂಪುಟದಲ್ಲಿ ಮ ಹತ್ವದ ಮಂತ್ರಿಯಾಗು- ನಾರ ೨೦೨ ಜಾ” ತ್ರೇನೆಂದೂ ಅವರಿಗೆ ಗೊತ್ತಿರಲಿಲ್ಲ. ಎರಡು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಇಪ್ಪ- ತ್ತೊಂದರ ಹರೆಯದ ತಿವಾರಿ ಆಗ ಸಚಿವ ಸ್ಥಾನದ ಕನಸು ಕಾಣುವುದಂತೂ ಅಶಕ್ಕದ ಮಾತೇ ಆಗಿತ್ತಿ. ಜವಾಹರಲಾಲ ನೆಹರೂ ಮತ್ತು ಫಿರೋಜ್‌ ಗಾಂಧಿ ಆಗ ತಿವಾರಿಯ ನಾಯಕರು. ಇಂದಿರಾ ಗಾಂಧಿ ಇನ್ನೂ ರಾಜ- ಕೀಯದಲ್ಲಿ ಪ್ರವೇಶ ಮಾಡಿರಲಿಲ್ಲ... ಸಂಜಯ ಗಾಂಧಿ ಇನ್ನೂ ಹುಟ್ಟಿ ಥಾ ಆ ದಿನಗಳ ಲ್ಲ ತಿವಾರಿ ನಂದ ಭವನದ ಸೇವಕ ವರ್ಗದವರಿಗಾಗಿದ್ದ ವಸತಿಯೊಂದರಲ್ಲಿ ವಾಸಿಸು- ತ್ತಿದ್ದರು. ಅವರೆ ಕೋಣೆ “ಅಖಿಲ ಭಾರತ ವಿದ್ಯಾರ್ಥಿ ಕಾಂಗ್ರೆಸ್ಸಿ'ನ. ಕಚೇರಿಯೂ ಆಗಿತ್ತು. ಆಗ ಅತ್ಯಂತ ಬಲಿಷ ವೆನಿಸಿದ್ದ “ಅಖಿಲ ಭಾರತ ವಿದ್ಯಾ ರ್ಥಿ ಮಹಾಮಂಡಳ' ದಿಂದ ಬಂಡೆದ್ದು ಹೊರಬಂದವರ ಗುಂಪೇ ಈ ಅಖಲ ಭಾರತ ವಿದ್ಯಾರ್ಥಿ ಕಾಂಗ್ರೆಸ್ಸು. ತಿವಾರಿ ಪಡುತ್ತಿದ್ದ ಕಷ ಶಗಳನ್ನರಿತ ಫಿರೋಜ್‌ ಗಾಂಧಿ, ಸಹಾನುಭೂತಿಯಿಂದ. ಆ ಕೋಣೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟೆ ದ್ದ é: ರಲ್ಲದೇ ಆ ಉದೀಯಮಾನ ಸಂಘಟನೆಯ ಕಚೇರಿಯ ಕಾರ್ಯ ದರ್ಶಿಯ ಕೆಲಸವನ್ನೂ ನಾರಾ ಯಣ ದತ್ತರಿಗೆ ಕೊಟ ದ್ದರು. ಉದರ ಪೋಷಣೆಗಾಗಿ” ಆವರು ವಿದ್ಯಾರ್ಥಿಗಳಿಗೆ ಟ್ಯೂಷನ್‌ ಕುಲದೀಪ ಕುಮಾರ ತಿವಾರಿ ಹೇಳುತ್ತಿದ್ದ ರು. ಜವಾಹರಲಾಲ ನೆಹರೂರ ಅಡಿಗೆಯಾಳು ತುಳಸಿಯ ವಂಗ ಬನ್ಸಿಯೇ, ತಿವಾರಿಯವರ ಮೊದಲ ಶಿಷ್ಯ. ಅವನು ತಿವಾರಿಯವರಿಗೆ ತಿಂಗಳಿಗೆ ಏಳು ರೂಪಾಯಿ ಫೀ ಕೊಡುತ್ತಿದ್ದ. ಬಡತಸೆದಲ್ಲಿ ಕಳೆದ ಆ ದಿನಗಳನ್ನು ತಿವಾರಿ- ಯವರು ಇನ್ನೂ ಮರೆತಿಲ್ಲ. ಅವರ ವ್ಯಕ್ತಿತ್ವ, . ಅವರ ಕಾರ್ಯಭಾರದ ರೀತಿಗಳಲ್ಲಿ ಇನ್ನೂ ಅದರ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ೧೯೫೨ರಲ್ಲಿ ಉತ್ತರ ಪ್ರದೇಶ ವಿಧಾನಸಭೆಯ ಅತ್ಯಂತ ಕಿರಿಯ ವಯಸ್ಸಿನ ಶಾಸಕನಾದುದು, ಎಂಟು ವರ್ಷಗಳ ವರೆಗೆ ರಾಜ್ಯದ ಹಣಕಾಸು ಸಚಿವನಾದುದು, ಮೂರು ಬಾರಿ ರಾಜ್ಯದ ವರುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಂತರ ಕೇಂದ್ರ ಸಂಪುಟದಲ್ಲಿ ಯೋಜನೆ, ಉದ್ಯಮ, ಉಕ್ಕು ಮತ್ತು ಗಣಿ ಶಾಖೆ, ವಿದೇಶ ವ್ಯವಹಾರ ವಂತ್ತು ಹಣಕಾಸು ಮಂತ್ರಿಯಾಗಿ ಜವಾಬ್ದಾರಿ ಹೊತ್ತುಕೊಂಡ ತಿವಾರಿಯವರಿಗೆ ಅಧಿಕಾರ ತಲೆ ತಿರುಗಿಸಿಲ್ಲ. ಇಂದಿಗೂ ಅವರು ಮ )ಿದು ಭಾಷಿ, ಸಂತೋಷಚಿತ್ತ ಮತ್ತು ಕಾರ್ಯಶೀಲ ವ್ಯಕ್ತಿ- ಯಾಗಿದ್ದಾರೆ. ಹಳೆಯ ಕಾಂಗ್ರೆಸ್ಸಿಗನಾಗಿರುವ ತಿವಾರಿ ಇಂದಿಗೂ ಪ್ರತಿ ದಿನ ಬೆಳಿಗ್ಗೆ ತಮ್ಮ ನಿವಾಸದಲ್ಲಿ ನೂರಾರಂ ಜನರಿಗೆ ಭೆಟ್ಟಿ ಕೊಡುತ್ತಾರೆ, ಪ್ರತಿ- ಯೊಬ್ಬನ ಕುಂದುಕೊರತೆಗಳನ್ನು ಮನಗೊಟ್ಟು ಟಿ ಆಲಿಸುತ್ತಾರೆ. ದೂರು -ದುಮ್ಮಾನಗಳಿಗೆ ತಕ್ಕ ಪರಿಹಾರ ಸೂಚಿಸುತ್ತಾರೆ; ಅಪರಿಹಾರ್ಯ- ವೆಂದೆನಿಸಿದಲ್ಲಿ ಸಮಾಧಾನದಿಂದ ತಿಳಿ ಹೇಳು- ತ್ತಾರೆ. “ಇದು ಅವರ ಧೈರ್ಯಗೇಡಿತನದ ಲಕ್ಷಣ” ಎಂದು ತಿವಾರಿಯವರ ಕೆಲ 'ವಿರೋಧಿ- ಗಳು ಟೀಕಿಸುತ್ತಾರಾದರೂ ರಾಷ್ಟ್ರದ ರಾಜಕೀಯ ಸ್ಥಿತ್ಯಂತರಗಳ ಈ ಸಮಯದಲ್ಲೂ ತಿವಾರಿ- ಯವರ ಜನಪ್ರಿಯತೆ ಕುಗ್ಗಿಲ್ಲವಷ್ಟೇ ಅಲ್ಲ, ಅವರ ಬಗ್ಗೆ ಕಟುನುಡಿಯಾಡುವವರ ಸಂಖ್ಯೆ ನಗಣ್ಯವೆನಿಸುವಷ್ಟು ಕಡಿಮೆ. “ತಿವಾರಿ ಎಂದೂ ಸಿಟ್ಟಿಗೇಳುವುದಿಲ್ಲ. ಜಗಳಕ್ಕಿಳಿಯುವುದಿಲ್ಲ. ಯಾವಾಗಲೂ ಸ್ನೇಹಭಾವದಿಂದಲೇ ಮಾತ- ನಾಡುತ್ತಾರೆ. ತಿವಾರಿಯವರ ವಿರೋಧ ಕಟ್ಟಿ ಕೊಳ್ಳುವುದು ಬಹಳ ಕಷ್ಟದ ಕೆಲಸ” ಎಂದು ವಿರೋಧಿ ಧುರೀಣ ಮಧು ಲಿಮಯೇ ಹೇಳು- ತ್ತಾರೆ, ೧೯೨೫ ರ ಅಕ್ಟೋಬರ್‌ ೧೮_ ರಂದು ನೆ ೈವಿ- ತಾಲ್‌ ಜಿಲ್ಲೆಯ ಬಾತುಲಿ ಗ್ರಾಮದಲ್ಲಿ ಜನಿಸಿದ ತಿವಾರಿ ಬಾಲ್ಯವನ್ನು ಬಡತನದೊಂದಿಗೆ ಹೋರಾಡುತ್ತಲೇ ಕಳೆದರು. ತಂದೆ ಪೂರ್ಣಾನಂದ ತಮ್ಮ ಕೆಲಸಕ್ಕೆ ಅಸ ಚಳುವಳಿಯಲ್ಲಿ ಎಂಟು ವರ್ಷದವರಿದ್ದಾ ಗಲೆ ನಾರಾಯಣ ದತ್ತರು ತಾಯಿಯನ್ನು ಕಳೆದುಕೊಂಡರು. ಅತ್ತ ಅವರ ತಂದೆ ಚಳುವಳಿಯಲ್ಲಿ ಪಾಲ್ಗೊಂ- ಹಕಾರ ಧುವಜಕಿದರು. ೧ ಡಿದ್ದಾಗ ಇತ್ತ ನಾರಾಯಣ ದತ್ತರು ಒಣ ಎಲೆ ಸಂಗ್ರಹಿಸುವುದು, ಕಟ್ಟಿಗೆ ಒಡೆಯುವುದು, ದನ ಕಾಯುವುದು ಮುಂತಾದ ಕೆಲಸಗಳನ್ನು ಮಾಡಿ ಹೊಟ್ಟೆ ಹೊರೆದುಕೊಳ್ಳಬೇಕಾಗಿತ್ತಾ. ಅವರು ಇಂಟರ್‌ಮೀಡಿಯೇಟ* ಪರೀಕ್ಷೆ ಪಾಸಾ- ಗುವವರೆಗೆ ಪರಿಸ್ಥಿತಿ ಹೀಗೇ ಇತ್ತು. ೧೯೩೪ ರ ವರೆಗೆ ಅವರು ಸ್ವಗ್ರಾಮದಲ್ಲೇ ವಿದ್ಯಾಭ್ಯಾಸ ಮಾಡಿದರು. ನಂತರ ಬರೇಲಿಯ ಎಡ್ವರ್ಡ್‌ ಖಿ ಳನೀ ತರಗತಿ ಸ ಮುಗಿದ ಕಳಿಸುವ ಮೆಮೋರಿಯಲ್‌ ಹೈಸೂ ಸಲಿನಲ್ಲಿ ಏ ಸೇರಿದರು. ಮಾಧ್ಯಮಿಕ ಅಭಾ ನಂತರ ಅವರನ್ನು ಕಾಲೇಜಿಗೆ (ಚಿತ್ರ ಹಾಗೂ ಲೇಖನ Sunday ಸಾಸ್ತಾಹಿಕದ ಕೃಷೆಯಿಂದ) ಹಕ EE ೬೮ ` ಕಸ್ತೂ ರ, ಡಿಸೆಂಬರ್‌ ೧೯೮೭ ಯೋಚನೆಯನ್ನೇನೂ ಅವರ ತಂದೆ ಮಾಡಿರಲಿಲ್ಲ. ಆದರೆ ಮಗನ ಪಟ್ಟು, ಸಂಬಂಧಿಕರ ಒತ್ತಾಯ ಗಳಿಂದಾಗಿ ಪೂರ್ಣಾನಂದರು ತಮ್ಮ ನಿರ್ಧಾರ ವನ್ನು ಬದಲಿಸಬೇಕಾಯಿತು. ತಿವುರಿಯವರು ಬ್ರಿಟಿಶ್‌ ವಿರೋಧಿಯಾಗಿ ರಾಜಕೀಯ ಪ್ರವೇಶಿಸಿದ್ದು ೧೯೩೯ರಲ್ಲಿ - ಬ್ರಿಟಿಶ್‌ ಸರಕಾರ ಯುದ್ಧ ಯತ್ನದ ವಿಷ ಯದಲ್ಲಿ ತಳೆದ ನಿಲುಮೆಯನ್ನು” ಖಂಡಿಸಿ ಕಾಂಗ್ರೆಸ್‌ "ಸರಕಾರ ಗಳೆಲ್ಲ ರಾಜಿನಾಮೆಯಿತ್ತು ದರ ಬೆಂಬಲಾರ್ಥವಾಗಿ ತಮ್ಮ ಗ್ರಾಮ ಪದ್ಮಪುರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮೊಟ್ಟಮೊದಲ ಬಾರಿ ಮಾತ- ನಾಡುವುದರ ಮೂಲಕ. ಜೊತೆ ಜೊತೆಗೆ ಪುಸ್ತಕ ಗಳನ್ನು ಕೊಳ್ಳಲು ಹಣವಿಲ್ಲದ್ದ ರಿಂದ ಗೆಳೆಯ ರಿಂದ ಪುಸ್ತ ಕಗಳನ್ನು ಎರವಲು ಪಡೆದುಕೊಂಡು ಒಳ್ಳೆಯ ಗುಣ ಪಡೆದು ಇಂಟರ್‌ಮೀಡಿಯೇಟ ಪರೀಕ್ಷೆಯನ್ನಿ ಪಾಸಾದರು. ೧೯೪೨ರ ಅಗಸ್‌ ಈ ಒಂಬತ್ತರ “ಕ್ವಿಟ್‌ ಇಂಡಿಯಾ' ಚಳುವಳಿಯ ಕರೆಗೆ ಓಗೊಟ್ಟು, ವಿದ್ಯಾಭ್ಯಾಸಕ್ಕೆ ಶರಣು ಹೊಡೆದು ತಮ್ಮನ್ನು ಸಂಪೂರ್ಣವಾಗಿ Su ಸಮರ್ಪಿಸಿಕೊಳ್ಳ ಲು ನಿರ್ಧರಿಸಿ ಬ್ರಿಟಿಶ್‌ ಸರ- ಕಾರದ ವಿರು ದ್ದ ಮತಪ್ರದರ್ಶನ, ಸಭೆಗಳನ್ನು ಸಂಘಟಿಸತೊಡಗಿದರು. “ಅಂಗ್ರೆಜೋ, ಭಾರತ ಛೋಡೋ” (ಬ್ರಿಟಿಶರೇ ಭಾರತ ಬಿಟ್ಟು ತೊಲ- ಗಿರಿ) ಎಂಬ ಬರಹದ ಭಿತ್ತಿ ಪತ್ರಗಳನ್ನು ಬರೆ ಯಾವುದರಲ್ಲೂ ಗೋಡೆಗಳ ಮೇಲೆ ಘೋಷಣೆ ಬರೆಯುವುದರಲ್ಲೂ ಅವರು ನಿರತರಾದರು. ಜಿಲ್ಲಾ ಮ್ಯಾಜಿಸ್ಟ್ರೇಟ್‌ ಗ್ಯಾಲನ್ನನ ಕಚೇರಿಯ ಹೊರಗೋಡೆಯ ಮೇಲೆ ಇಂಥ ಭಿತ್ತಿಪತ್ರಗ ಳನ್ನು ಅಂಟಿಸಿದ್ದ ಕ್ಕಾಗಿ ೧೯೪೨ ರ ಸಪ್ಟ ೦ಬರಿ ನಲ್ಲಿ “ವಾರಿ ಬ ುಂಧಿಸ ಲ ಟ್ಚರು. ೧೭ರ ಹರಯದ, ಇಂಧಿ ಟೊಪ್ಪಿಗೆ ಧರಿಸಿದ ತಿ ತಿವಾರಿಯವರನ್ನು ಬ್ರಿಟಿಶ್‌ ಅಧಿಕಾರಿಯ ಎದರಿರು ತಂದು ಲಿಸಿದಾಗ, ಟೊಪ್ಪಿಗೆಯನ್ನು ಕಿತ್ತೊಗೆಯು ವಂತೆ ಹೇಳಲಾಯಿತು. ಕೂಡಲೆ ತಿವಾರಿಯವರಂ ನಗುತ್ತ “ನನ್ನ ಟೊಪ್ಪಿಗೆಯ ನ್ನು ಕಿತ್ತೊಗೆಯ ಜಹುದು, ಆದರೆ ನನ್ನನ್ನೆಲ್ಲಿ ಒಗೆಯುತ್ತಿ ಧಿ? ಎಂದರಂತೆ. ಈ 'ಅಪರಾಧ'ಕ್ಕಾಗಿ ಅವರನ್ನು ಕೆಲ ದಿನ ಗೃಹಬ ಧನದ ದಲ್ಲಿಡಲಾ ಯಿತು. ತಿವಾರಿಯವರ ರಾಜಕೀಯ ಚಟುವಟಿಕೆಗಳು - -. ಹೆಚ ತೊಡಗಿದಾಗ ಅವರ ಗ್ರಾಮದ ಪಟವಾರಿಯು ಜಿಲಾ _ಧಿಕಾರಿಗಳಿಗೆ ಪತ್ರ ಬರೆದು ನಾರಾಯಣ ದತ್ತ ಮತ್ತು ಅವರ ತಂದೆಯನ್ನು ಬಂಧಿಸುವಂತೆ ಸೂಜೆಸಿದ. ಅದರಂತೆ ೧೯೪೨ ರ ಡಿಸೆಂಬರ್‌ ೧೯ ರ ಮಧ್ಯರಾತ್ರಿ ಪೋಲೀಸರು ತಿವುರಿಯವರ ಗ್ರಾಮವನ್ನು ಮುತ್ತಿದರು. ಸತ್ಯ ನಾರಾಯಣ ಪೂಜೆಗಾಗಿ ಪಕ್ಕ ದ ಹಳ್ಳಿಗೆ ಹೋಗಿದ್ದ ಪೂರ್ಣಾನಂದರನ್ನು ಆಲ್ಲಿಂದ ಕರೆತರ ಲಾಯಿತು. ಮಧ ರಾತ್ರಿ ಒಂದೂವರೆಗೆ ಮೈ ಕೊರೆಯುವ ಚಳಿಯಲ್ಲಿ ತ ತಂದೆ-ಮಗ ಇಬ್ಬ ರನ ಬೇಡಿ ತೊಡಿಸಿ ೧೮ ಕಿಲೋಮೀಟರ್‌ 'ದೂರದ ಭುವಾಲಿ ಕಾರಾಗೃಹದವರೆಗೆ ನಡೆಸಿಕೊಂಡೇ ಕರೆದೊಯ್ಯಲಾಯಿತು. ಅಲ್ಲಿ ಒಂದು ದಿನ ಅವ ರನ್ನಿಟ್ಟು ಮರುದಿನ ಮತ್ತೆ ನೈನಿತಾಲ್‌ ಜಿಲ್ಲಾ ಕಾರಾಗೃಹದವರೆಗೆ ಪೋಲೀಸು ಪಹರೆಯಲ್ಲಿ ಆವರಿಬ್ಬರೂ ನಡೆಯಬೇಕಾಯಿತು. ನೈನಿತಾಲ್‌ ನಲ್ಲಿ ನಾರಾಯಣ ದತ್ತರಿಗೆ ಹದಿನೈದು ತಿಂಗಳು ಗಳ ಕಠಿಣ ಶಿಕ್ಷೆ ವಿಧಿಸಿ ಜೈಲಿಗೆ ತಳ ಲಾಯಿತು. ಬರೇಲಿ ಸೆಂಟ್ರಲ್‌ ಜೈಲಿನಲ್ಲಿದ್ದಾಗ, ರಾಜಕೀಯ ಕೈದಿಗಳನ್ನು ಸರಿಯಾಗಿ ನಡೆಸಿಕೊಳ್ಳಬೇಕೆಂದು ಒತ್ತಾಯಿಸಿ ತಿವಾರಿಯವರು ಉಪವಾಸ ಸತ್ಯಾಗ್ರಹ ಕೈಕೊಂಡರು. ಆಗ ರಫಿ ಅಹ್ಮದ್‌ ಕಿಡ್ವಾಯಿ, ಸಂಪೂರ್ಣಾನಂದ, ಪುರುಷೋತ್ತಮದಾಸ ಟಂಡನ್‌ ಮತ್ತು ಗೋವಿಂದ ಮಾಲವೀಯರಂ ಅದೇ ಜೈಲಿನಲ್ಲಿದ್ದ ರು. ತಿವಾರಿಯವರ ಅನ್ನ ಸತ್ಕಾಗ್ರಹದ ವಿಷಯ ತಿಳಿದಾಗ ತಮ್ಮನ್ನು ಅವರ ಕೋಣೆಗೆ ಕರೆದೊಯ್ಯುವಂತೆ ಜೈಲ್‌ ಸುಪರಿಂಟೆಂಡೆಂಟ್‌ರನ್ನು ಕಿಡ್ವಾಯಿ ಕೇಳಿ ಕೊಂಡರು. ಆಗ ಮೊದಲ ಬಾರಿಗೆ ತಿವಾರಿಯವ ರಿಗೆ ಕಿಡ್ವಾಯಿಯವರ ಮೂಲಕ ಅನೇಕ rr "ನಾಯಕರೊಂದಿಗೆ ಸಂಪರ್ಕ ಬಂತು. ೧೯೪೪ರಲ್ಲಿ ಶಿವಾರಿಯವರ ಬಿಡುಗಡೆಯಾ ಯಿತು. ಆದರೆ ಮುಂದೇನು ಮಾಡಬೇಕೆಂಬುದು ತಿವಾರಿಯವರಿಗೆ ಗೊತ್ತಿರಲಿಲ್ಲ. ಹಣವಿಲ್ಲದ್ದ ಕ್ಕಾಗಿ, ಉನ್ನತ ವಿದ್ಯಾಭ್ಯಾಸಕ್ಕೆ ತೊಡಗುವ ಮಗನ ವಿಚಾರವನ್ನು ಅವರ ತಂದೆ ತಳ್ಳಿಹಾಕಿ ತ್ತಾ ಲಾ ದಷ್ಟ ವಾಲಾ "ದರು. ಆದರೆ ತಿವಾರಿಯವರು ವಿದ್ಯಾಭ್ಯಾಸ ಮುಂದುವರಿಸುವ ಛಲವನ್ನು ಬಿಡಲಿಲ್ಲ. ಹಣ ಗಳಿಸುವುದಕ್ಕಾಗಿ ಹತ್ತಿರದ ಕಾಡಿನಿಂದ ಗಿಡ “ಮೂಲಿಕೆಗಳನ್ನು ತಂದು "ಗುಲ್‌ ಬನಾಫ್ಕಾ'- ಎಂಬ ಔಷಧಿ ತಯಾರಿಸಿ ಸಣ ಪಾಕೀಟುಗಳ- ಲ್ಲಿಟ್ಟು ಪಕ್ಕದ ಊರುಗಳಿಗೆ” ಹೊತ್ತೊಯ್ದು ಮಾರಿ ಹನ್ನೊಂದು ರೂಪಾಯಿಗಳನ್ನು ಉಳಿ- ಸಿದರು. ಇದೇ ವೇಳೆಗೆ, ಫಿರೋಜ್‌ ಗಾಂಧಿ ಅಲಹಾ ಬಾದಿನಲ್ಲಿ ರಾಜಕೀಯ ಸಂತ್ರಸ್ತರ ಪರಿಹಾರ ಸಮಿತಿಯನ್ನು ರಚಿಸಿದ ಸುದ್ದಿಯನ್ನು ಪತ್ರಿಕೆ ಗಳಲ್ಲಿ ಓದಿದ ತಿವಾರಿ, ವಿದ್ಯಾಭ್ಯಾಸವನ್ನು ಮುಂದುವರಿಸುವ ತಮ್ಮಿಚ್ಛೆ ತಮ್ಮ ಆರ್ಥಿಕ ಪರಿಸ್ಥಿತಿ ರಾಜಕೀಯ ಚಟುವಟಿಕೆಗಳನ್ನೆಲ್ಲ ತಿಳಿಸಿ, ಫಿರೋಜ್‌ ಗಾಂಧಿಯವರಿಗೆ ಪತ್ರ ಬರೆದು ತಮ್ಮ ಕನಸು ನನಸಾಗಿಸಲು ಸಹಾಯವನ್ನು ಕೋರಿದರು. ಕೆಲ ದಿನಗಳಲ್ಲೇ ಅಲಹಾಬಾದಿನ ಬಂದು ತಮ್ಮನ್ನು ಭೆಟ್ಟಿ ಯಾಗುವಂತೆ ಫಿರೋಜ್‌ ಗಾಂಧಿ ಬರೆದ ಪತ್ರ ತಮ್ಮ ಗೆಳೆಯನೊಬ್ಬ ನಿಂದ ಐದು ರೂಪಾಯಿಂ ಹಾಗೂ ಚಿಕ್ಕಪ್ಪನೊಬ್ಬ ಇಪ್ಪತ್ತು ರೂಪಾಯಿ ಕೈಗಡ ತಂದೆಯವರಿಗೇನೂ ಹೇಳದೇ, ಫಿರೋಜ್‌ ಗಾಂಧಿ ಯವರ ಪತ್ರದೊಂದಿಗೆ ಅಲಹಾಬಾದಿಗೆ ಹೊರ 'ಟರಂ.. ಅಲಹಾಬಾದ ರೈಲು ನಿಲ್ದಾಣದಿಂದ ನೇರವಾಗಿ ಆನಂದ ಭವನದೆಡೆ ಹೆಜ್ಜೆ ಹಾಕಿದರು. “ಆಗಲೇ ಕತ್ತಲಾಗುತ್ತಿತಕ್ತಿ. ನಾನು ಆನಂದ ಭವನಕ್ಕೆ ಹೋದಾಗ ಫಿರೋಜ್‌ ಸಾಹೇಬರು ಲಖನೌಗೆ ಹೋಗಿದ್ದಾರೆಂದು ತಿಳಿಯಿತು” ಎಂದು ತಿವಾರಿ ಸ್ಮರಿಸಿಕೊಳ್ಳುತ್ತಾರೆ. ಮರುದಿನ ತಮ್ಮನ್ನು ಭೆಟ್ಟೆಯಾದ ತಿವಾರಿ ಯವರಿಗೆ ಕೂಡಲೇ ವಿಶ ವಿದ್ಯಾಲಯಕ್ಕೆ ಹೋಗಿ ಪ್ರವೇಶ ಶುಲ್ಕವನ್ನು ತುಂಬುವಂತೆ ಫಿರೋಜ್‌ ಗಾಂಧಿ ಸೂಚಿಸಿದರು. ಹಾಗೆ ಮಾಡಿದ ಮೇಲೆ ತಿವಾರಿಯವರ ' ಕಿಸೆಯಲ್ಲಿ ಉಳಿದಿದ್ದು ಏಳು ರೂಪಾಯಿ ಮಾತ್ರ. ಕೆಲ ದಿನಗಳಲ್ಲೇ ಅವರು ಅತ್ಯಂತ ಪ್ರಭಾವಿ ನಾರಾಯಣ ದತ್ತ ತಿವಾರಿ ಜೀ) ವಿದ್ಯಾರ್ಥಿ ನಾಯಕನಾಗಿ ಬೆಳೆದರು. ೧೯೪೫ರ ಸಪ್ಟಂಬರಿನಲ್ಲಿ ತಿವಾರಿಯವರನ್ನು ಮೊದಲ ಸಲ ಭೆಟ್ಟಿಯಾದ ಎಚ್‌. ಎನ್‌. ಬಹುಗುಣ “ಆಗ ಅವರಲ್ಲಿ ಉತ್ಸಾಹ ಎಂದು ನೆನಪಿಸಿಕೊಳ್ಳುತ್ತಾರೆ. ನರೇಂದ್ರ ದೇವ, ರಂಥ ಸಮಾಜವಾದಿ ಗ್ಲಾದರು. ೧೯೪೬ರಲ್ಲಿ ಕಾಂಗ್ರೆಸ್‌ ಸೋಶಿಯಾ- ಲಿಸ್ಟ್‌ ಪಾರ್ಟಿ ಸೇರಿದ ಅವರು ಮರುವರ್ಷ ಆಲಪಹಾಬಾದ ವಿಶ್ವವಿದ್ಯಾಲಯದ ಸಂಘದ ನಾಯಕರಾಗಿ ಆಯ್ಕೆಯಾದರಂ. ೧೯೪೮ರಲ್ಲಿ . ಆಚಾರ್ಯ ನರೇಂದ್ರ ದೇವ, ರಾಮ ಮನೋಹರ ಲೋಹಿಯಾ ಮುಂತಾ ದವರು ಕಾಂಗ್ರೆಸ್ಸನ್ನು ತ್ಯಜಿಸಿದಾಗ ತಿವಾರಿ ಅವರನ್ನನುಸರಿಸಿದರು. ನೈನಿತಾಲಿನಿಂದ ಆಯ್ಕೆಯಾದ ಆವರು ಉತ್ತರ ಜಯಪ್ರಕಾಶ ನಾರಾಯಣ ನಂತರ ೧೯೫೨ರಲ್ಲಿ ಪ್ರದೇಶ ವಿಧಾನಸಭೆಯ ಆತ್ಯಂತ ಕಿರಿಯ ಸದಸ್ಯನೆನಿಸಿದರಂ. ೧೯೫೯ ರಲ್ಲಿ ಅವರು ಸ್ವೀಡನ್ನಿನ ಸಮಾಜ ವಾದಿ ಚಳವಳಿಯ ಅಧ್ಯಯನಕ್ಕಾಗಿ ಆ ರಾಷ ದ ಖ್ಯಾತ ಅರ್ಥಶಾಸ್ತ್ರಜ್ಞ ಗುನ್ನಾರ್‌ ಮಿರ್ಡಲ್‌ ರಿಂದ ಆಹ್ವಾನಿಸಲ್ಪಟ್ಟರು. ಸ್ವೀಡನ್‌ ಮತ ಇತರ ಯುರೋಪಿಯನ ರಾಷ್ಟ್ರಗಳಲ್ಲಿನ ತಮ ಅನುಭವಗಳ ಆಧಾರದ ಮೇಲೆ "ಯುರೋಪಿ ಯನ್‌ ಮಿಸೆಲೆನಿ' ಎಂಬ ಪುಸ್ತಕವನ್ನು ತಿವಾರಿ ಬರೆದರು. | ಮುಂದೆ ಕೆಲ ವರ್ಷಗಳ ವರೆಗೆ ಸಮಾಜವಾ ಚಳುವಳಿಯಲ್ಲಿ ಬಹ ಭಿನ್ನಾಭಿಪ್ರಾಯಗಳಂ ತಲೆದೋರಿ ಬಿಕ್ಕಟ್ಟು ಉಂಟಾಯಿತು. ೧೯೬೨ ರಲ್ಲಿ ತಿವಾರಿಯವರ ಸೋಲಿಗೂ ಇದೇ ಮುಖ್ಯ ಕಾರಣ. ನೈನಿತಾಲ್‌ ಮತಕ್ಷೇತ್ರದಿಂದ ಚುನಾ ವಣೆಗೆ ಸ್ಪ ಸ್ಪರ್ಧಿಸಿದ್ದ ತಿವಾರಿ ಕಾಂಗ್ರೆಸ್‌ ಅಭ್ಯರ್ಥಿ ದೇವೇಂದ್ರಸಿಂಗ" ಮೆಹ್ರುರಿಂದ ಪರಾಜಿತರಾ ದರು. ಅದೇ ವರ್ಷ ಅವರು ರಾಜ್ಯ ಸಹಕಾರಿ ಡೇರಿ ಸಂಸ್ಥೆಯ ಉಪಾಧ್ಯಕ್ಷರಾದರಲ್ಲದೆ, ಭೂ ಅಭಿವೃದಿ ಬ್ಯಾಂಕಿಗೆ ನಿರ್ದೇಶಕರಾಗಿಯೂ ಆಯ್ಕೆಯಾದರು. ಅಮೆರಿಕದ ಪಾರ್ಲಿಮೆಂಟರಿ ೭೦ ಚುನಾವಣಾ ಪದ್ಧತಿಯಂನ್ನು ಅಭ್ಯಸಿಸಲು ೧೯೬೩ ರಲ್ಲಿ ಫೆಲೋಶಿಪ್‌ ಪಡೆದು ಅಲ್ಲಿಗೆ ಹೋದರು. ಆಗ ಅವರು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ವಿಶೇಷ ವರದಿಗಾರರಾಗಿಯೂ ಕೆಲಸ ಮಾಡಿ ದರು. ಏತನ್ಮಧ್ಯೆ ಭಾರತದಲ್ಲಿ ಸಮಾಜವಾದಿ ಪಕ್ಷ ಒಡೆದು ಅಶೋಕ ಮೆಹ್ತಾ ಗುಂಪಿನವರೆಲ್ಲ ಕಾಂಗ್ರೆಸ್‌ ಪಕ್ಷವನ್ನು ಸೇರಿದರು. ತಿವಾರಿ ಅವರ ಬೆಂಬಲಿಗರಾಗಿದ್ದರಿಂದ ಅವರೂ (೧೯೬೫ರಲ್ಲಿ) ಕಾಂಗ್ರೆಸ್ಸಿಗರಾದರು. ಅದೇ ವರ್ಷ ಸ್ವದೇಶಕ್ಕೆ ಮರಳಿದ ನಂತರ ನಾಲ್ಕೂವರೆ ವರ್ಷಗಳ ಕಾಲ ಭಾರತೀಯ ಯುವ ಕಾಂಗ್ರೆಸ್ಸಿನ ಸಂಚಾಲಕ ರಾಗಿ ಕೆಲಸ ಮಾಡಿದರು ತಿವಾರಿ. ೧೯೬೯ ರಲ್ಲಿ ಕಾಂಗ್ರೆಸ್‌ ವಿಭಜನೆಯಾಗಿ, ತಿವಾರಿ ಇಂದಿರಾರ ಪಕ್ಷ ಸೇರಿದಾಗ ರಾಜ್ಯದಲ್ಲಿ 3 ಹೊರಬಂದರು. ನಂತರ ಚರಣಸಿಂಗರು ಇಂಗ್ರೆಸ್‌ (ಆರ್‌) ಬೆಂಬಲದೊಂದಿಗೆ ರಾಜ್ಯ ಮುಖ್ಯಮಂತ್ರಿಯಾದಾಗ ತಿವಾರಿ ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾ ದರು. ೧೯೭೧ ರಲ್ಲಿ ಕಮಲಾಪತಿ ತ್ರಿಪಾಠಿ ಮುಖ್ಯಮಂತ್ರಿಯಾದಾಗ ತಿವಾರಿಯವರ ಅಧಿ ಕಾರ ವ್ಯಾಪ್ತಿ ಇನ್ನೂ ಹೆಚ್ಚಾಯಿತು. ಅವರದು ಮಂತ್ರಿಮಂಡಲದಲ್ಲಿ ಸ್ಮಾನವಾಯಿತು. ಹಣಕಾಸು, ಉದ್ದಿಮೆ, ನೀರಾವರಿ, ವಿದ್ಯು ತ ತಾಲ ಪಿ ಎರಡನ ಮೆ) ಚ್ಛಕ್ತಿ, ಕಬ್ಬು ಉತ್ಪಾದನೆ, ಅಬಕಾರಿ, ಸಂಸ ದೀಯ ವ್ಯವಹಾರಗಳು ಮತ್ತು ಕಾರ್ಮಿ ಖಾತೆಯ ಜವಾಬ್ದಾರಿ ಅವರ ಮೇಲಿತ್ತು. ೧೯೭೩ ರಲ್ಲಿ ಬಂದರಂ, ANT ಆದ್‌ 2 ಬಹುಗುಣ ಅಧಿಕಾರಕ್ಕೆ ವಿದ್ಧುಚಿ ಕ್ತಿ ಖಾತೆಯನ್ನು ಬಿಟ ರೆ ಶಿ ಲಿ ಷ್ಠ ಕ ಏಳೂ ಖಾತೆಗಳ ಜವಾಬಾ ರಿಯನು ೦ಎ ಹಾ ತಿವಾರಿಯವರಿಗೇ ವಹಿಸಿಬಿಟ ರಂ ಬಹುಗುಣರು. ೧೯೭೫ ರ ಅಕ್ಟೋಬರಿನಲ್ಲಿ ತಿವಾರಿಯವರಠು- ಸಂಜಯ ಗಾಂಧಿಯ ಪ್ರಭಾವಕ್ಕೊಳಗಾದಾಗ ಪರಿಸಿ ತಿ ಬದಲಾಗಲಾರಂಭಿಸಿತೆಂದು ಬಹುಗುಣ ಹೇಳುತ್ತಾರೆ. ಆಗ ಬಹಂಗುಣ ಮತ್ತು ತಿವಾರಿ ಯವರ ನಡುವೆ ಭಿನ್ನಾಭಿಪ್ರಾಯಗಳು ತಲೆ: ದೋರಲಾರಂಭಿಸಿದವು. ರೆ ೈತರಿಗೆ ಪರಿಹಾರ ಒದ. ಗಿಸಲು ಕಬ್ಬಿನ ಬೆಲೆಯೇರಿಸಬೇಕೆಂದು ಬಹುಗುಣ ಬಯಸಿದರೆ ತಿವಾರಿ ವಿಳಂಬ ನೀತಿಯಂನ್ಹನಂಸರಿಸಿ. ದರು. ಆಗ ಸಂಜಯ ಗಾಂಧಿ ಬಹುಗುಣರ ಸ್ಮಾನಕ್ಕೆ ತಿವಾರಿಯವರನ್ನು ತರಲು ನಿರ್ಧರಿಸಿ ದ್ದರು. ಇದು ಗೊತ್ತಾದ ತಕ್ಷಣ ಬಹುಗುಣ ರಾಜೀನಾಮೆ ಸಲ್ಲಿಸಿದರಂ. ಇನ್ನುಳಿದಂತೆ "ಕ್ಲೀನ್‌'. ಎನಿಸಿಕೊಳ್ಳುವ ನಾರಾಯಣ ದತ್ತರ ವ್ಯಕ್ತಿತ್ವಕ್ಕಂಟಿಕೊಂಡ ಕಳಂಕವೆಂದರೆ ತುರ್ತು ಪರಿಸ್ಥಿತಿ ಸಂದರ್ಭದ ಅವರ ವರ್ತನೆ ಮಾತ್ರ. ಆಗ ಸಂಜಯಂ ಗಾಂಧಿ ಯನ್ನು ಮೆಚ್ಚಿಸಲಂ ಈ "ಪುಕ್ಕಲು ಮನುಷ್ಯ' ಮಾಡಿದ ಯತ್ನಗಳಿಂದಾಗಿ ಅವರಿಗೆ “ನ್ಯೂ ಡೆಲ್ಲಿ ತಿವಾರಿ' ಎಂಬ ಅಡ್ಡ ಹೆಸರು ಬಂತು. ೧೯೮೪ ರಲ್ಲಿ ತಿವಾರಿ ಮತ್ತೆ ಉತ್ತರ ಪ್ರದೇ ಶದ ಮುಖ್ಯಮಂತ್ರಿಯಾಗಿ ಕಳಿಸಲ್ಪಟ್ಟು ೧೯೮೫ ರ ಮಾರ್ಚಿನಲ್ಲಿ ಕಾಶಿಪುರ ಕ್ಷೇತ್ರದಿಂದ ಚುನಾಯಿತರಾದರು ತಿವಾರಿ ಮೂರನೆಯ ಬಾರಿ ತನ್ನ ರಾಜ್ಯದ ಮುಖ್ಯಮಂತ್ರಿಯಾಗಿ ೧೯೮೫ ರ ಮಾರ್ಚ್‌ ಏಳರಂದು ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಭಾರತದ ಹೊಸ ಪ್ರಧಾನಿ ರಾಜೀವ ಗಾಂಧಿ ತಮ್ಮನ್ನು "ಎತ್ತಿ ' ಆಡಿಸಿದ' ತಿವಾರಿಯವರನ್ನು ಕೇಂದ್ರ ಸಚಿವ ರನ್ನಾಗಿ ಮಾಡಿ ಕೈಗಾರಿಕಾ ಇಲಾಖೆಯನ್ನು ನೀಡಿದರು. ಮುಂದೆ ಅವರು. ವಿದೇಶ ವ್ಯವಹಾರ ಗಳ ಇಲಾಖೆಯ ಮೂಲಕ ಹಣಕಾಸಂ ಮಂತ್ರಿ, | — eo Wa fa ಕ — ಯಾದದ್ದಂತೂ ಎಲ್ಲರಿಗೂ ಗೊತ್ತಿದ್ದದ್ದೇ. ಘಿ ನ್‌ "ಷ್ಟ 5 ಅತಿ ದೊಡ್ಡ ವ್ಯಂಗ್ಯಚಿತ್ರವೊಂದು ೧೯೫೪ರಲ್ಲಿ “ಅಪ್ಪ ಅಮ್ಮನ ದಿನ' ದಂದು ಆರಿಜ್‌ ವಿಶ್ವವಿದ್ಯಾಲಯದ ಕಟ್ಟಡದ ಹೊರಗೆ ಪ್ರದರ್ಶಿಸಲ್ಪಟ್ಟಿತು. ಐದಂತಸ್ತಿನ ಕಟ್ಟ ಿಡದಷ್ಟು ದೊಡ್ಡ ಕಾರ್ಟೂನು! ಕಲಾವಿದ ಪೀಟರ್‌ ಎ. ಕೆಸ್ಲಿಂಗ್‌ ಕ್‌ ಡಾ ಹ [ನ ಶಸ್ರಭಾಂಸಾರ Nಕಯರ ಶೆಬ್ಬಭಾಂಡಾ ಇರವು ಹೆಣಡ ಭಾಂಡಾರೆಕ್ಕಿ ಂತೆಲೂ ಅಮೂಲ್ಯ ನಾಗಿದೆ 4 1 ಪ್ರತಿ ತಿಂಗೆಳೊ ಇಲ್ಲಿ ಕೆಲವು ಶಬ್ದಗಳನ್ನು ಪರಿಚಯ ಮಾಡಿಕೊಡಲಾಗು ವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನು ಕೊಟ್ಟಿದ್ದು ಅವುಗಳಲ್ಲಿ ಬಂದು ಮಾತ್ರ ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ. ಆ ಮೇಲೆ ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ. ದಘಾ ೭. ಶೋಚನೀಯ (ಅ) ಕಾನೂನು (ಆ) ಸಲ (ಇ) ಹೆಣ (ಅ) ಪಶ್ಚಾತ್ತಾಪ ಪಡಬೇಕಾದ (ಆ) ಹುಗಿಯುವುದು (ಈ) ಗಡುತರ ಸ್ವಚ್ಛ ಮಾಡತಕ್ಕ (ಇ) ಆಲೋಚಿಸುವ (ಈ) ರುಚಿಕಟ್ಟಾದ ದ ಇ | ( ( ಜಮಾ ೮. ಸುಕರ ಅ ಸ್ನಲ, (ಆ) ಚಿಲ್ಲರೆ ಮಾತು ' ೧೪. [SCT I | 'ವಾಗಿ ಮಾಡಬಹುದಾದ (ಈ) ತೆರಿಗೆ ಒಂದು ವರ್ಗ | ಜಾಯತಿ ಕಾಸೆ ೯. ದರಕಾರ FY ೧] ಎಸಿ ಗಾಗಿ ೨೩೭ ಎ ° ೧. py ಕ (ಅ) ಕಾವಿ ಬಟ್ಟೆ (ಆ) ದುಡ್ಡಿನ ಚೀಲ | (ಅ) ಲಕ್ಷ್ಯ (ಆ) ಅರ್ಜಿ (ಇ) ದೂಡ್ಡ (ಇ) ಕಾನೂನು (ಈ) ಬೆಸಿಗೆ | ಬಡಿಗೆ (ಈ) ಹೊಳಪು ಎ ಈ ಶಷಣ್‌ ನೆನ್ನೆ ಚನೆ ನ (ಅ) ಗುಳ್ಳಿ (ಆ) ದೊಡ್ಡ ಹುಳ ಹಂಣಸೆ NEA, ಸೈನ್ಯದ ರಚನ ಮದಂವೆ ನೆಯೆ ಹಣು (ಈ) ಗಂಂಪು ಭಂ (ಈ) ಹ ಕ್ಷ ೧೧. ಅಜಗಜಾಂತರ ಜ್ರ (ಅ) ಆಡುಗಳ ಕಾಳಗ (ಆ) ಆನೆಗಳ ತಾ ಗೋಡು) (ಅ) (ಆ) ಜೌ ಇ. ಸೆ ನ್ಯ (ಇ) ಬಹಳ ದೊಡ್ಡ ಭೇದ (ಈ) ಇ ನಿ ೨ ಲ ಸ್ವದೇಶಿ (ಈ) ವೇಗ ಬ್ರಹ್ಮನ ps ಹಾಡಿ | ೧೨. ಇರಿಕುಳಿ (ಅ) ಒಂದಂರಾಗ (ಆ) ವಂರಗಳ | (ಅ) ಚಿಮ್ಮಟಿ (ಆ) ಚಮ್ಮಟಿಗೆ (ಇ) ಗಂಂಪು (ಇ) ಬಂಗಾರದ ಒಡವೆ (ಈ) ದೊಡ್ಡ ಹೊಂಡ (ಈ) ಮೈಮೇಲೇರಿ ಅಳತೆಯ ಪಾತ್ರೆ | ಬರುವ ಸ್ವಭಾವದ ENN ೩೧ EE ೧. 8 ಶಬ್ದಭಾಂಡಾರದ ಸರಿಯಾದ ಅರ್ಥಗಳು Re” ದಫಾ (ಆ) ಸಲ. ಆವರ್ಶಿ; ಕಾನೂನಿನ ಕಲಮು. ಉದಾಃ- ನಾಲ್ಕು ದಫಾ ವಸೂ ಲಿಗೆ ಬಂದ. [ಅರಬ್ಬಿ-ಉರ್ಮು-ದಘಅ] ಕಿಂವದಂತಿ (ಇ)ಹಾರಿಕೆಯ ಸುದ್ದಿ, ಗಾಳಿ ಸಂದ್ದಿ ಉದಾ:- ಸರಕಾರ ಉರುಳುವ ಕಿಂವದಂತಿ ಹಬ್ಬಿತ್ತು. [ಸಂ. ಕಿಂ ೯ ಏನು + ವದಂತಿ ಎ ಹೇಳುತ್ತಾರೆ.] ಕಾಸೆ (ಅ) ಕಾವಿ ಬಟ್ಟೆ, ಕಾವಿಬಣ ಉದಾ:- ಕಾಸೆಯುಟ್ಟಿವರಿಲ್ಲ ಸಾಧು ಗಳಲ್ಲ. [ಸೆಂ. ಕಾಷಾಯ ಇ ಕಾವಿ] ಒಬ್ಬಬ್ಬಳ್ಳಿ (ಈ) ಗುಂಪು, ಒಟ್ಟಿಲು, ಸಮೂಹ. ಉದಾ:- ಒಬ್ಬುಳಿ ಗೂಡಿ ಬಂದ ವಿದ್ಯಾರ್ಥಿಗಳು, [ದೇಶ್ಯ: ಒರ್‌ ಎ ಒಂದು + ಪುಳಿ (ತಮಿಳು) ಇ ಗುಂಪಾಗು] ಜವ (ಈ) ವೇಗ, ರಥಸ, ಶಕ್ತಿ, ತ್ವರೆ, ಉದಾ:- ಸೈನ್ಯದ ಜವವನ್ನು ಎದುರಿಸ ಲಾಗಲಿಲ್ಲ. [ಸಂ.] ಹಾಡಿ (ಆ) ಮರಗಳ ಗುಂಪು; ಚಿಕ್ಕ ಕಾಡು-ಹೆಚಾ ಗಿ ಉರುವಲು ಕಟ್ಟಿಗೆಗಾಗಿ ಬಿಟ್ಟ ಮನೆ ಬಳಿಯ ಕಾಡು. ಉದಾ:- ಹಾಡಿಯಲ್ಲಿ ಅವರ ಪ್ರೇಮ ವ್ಯವಹಾರ ನಡೆದಿತ್ತು. [ತುಳು-ಪಾಡಿ-ಸಂ. ವಾಟ] BN ಕ ಚ ಷಾರ್ಟ್‌ ನಂ ಎದಿ ಬಂತ = ಹತರ 9 ಏಂ ಖಿಸಿಹೀಕಾದ, ದುಃಖಕ್ಕೆ ಆದ ದಾರ್‌ ಕ್ಕ py ಪ ಕಾರಣವಾದ. ಉದಾ:- ಶೋಚನೀಯ ಕ ಕ್‌ ದ ತೆ ಪಾ ನಿಧನ. [ಸಂ. ಶುಚ್‌ ವ್ಯಥಪಡು-ಎಂಬು ದರಿಂದ] ಸುಕರ (ಈ) ಸುಲಭವಾಗಿ ಮಾಡಬಹು ದಾದ, ಸರಾಗವಾದ. ಉದಾ:- ಪ್ರಯಾಣ ವನ್ನಿ ಸುಕರವಾಗಿ ಮಾಡಲು ಯತಿ ಸಿ 4 RE 2 ದರಂ, ಸಂ್ಯ ಗಿರಿ ವ ಒಳ್ಳಿಯದಾಗಿ 4 ೯. ದರಕಾರು (ಅ) ಲಕ್ಷ್ಯ, ಗಮನ: ಚಿಂತೆ. ಕಾಳಜಿ. ಉವಾ:- ಸರಕಾರ ಎಂದರೆ" ದರಕಾರು ಇಲ್ಲದಾಗಿದೆ [ಫಾರಸಿ - ದರ ಕಾರ್‌ ಎ ಆವಶ್ಯಕತೆ] ೧೦. ವ್ಯೂಹ(ಆ) ಸೈನ್ಯದ ರಚನೆ ಶತ್ರುಗಳನ್ನು ಎದುರಿಸಲು ವಿಶಿಷ್ಟವಾಗಿ *ಸೈನ್ಯಗಳನ್ನು ನಿಲ್ಲಿಸುವ ರೀತಿ; ತಂತ್ರ, ಕೈವಾಡ. ಉದಾ:- ರಾಜಕೀಯ ವ್ಯೂಹ, ರಚನೆ: [ಸಂ-] ೧೧. ಅಜಗಜಾಂತರ (ಇ) ಆನೆಗೂ ಆಡಿಗೂ ಇರುವಷ್ಟು ವ್ಯತ್ಯಾಸ, ದೊಡ ಅಂತರ. ಆ ಉದಾ:- ಅವನಿಗೂ ಅವಳಿಗೂ ಸ ಭಾವ ದಲ್ಲಿ ಅಜಗಜಾಂತರ, [ಸಂ. ಅಜ - ಆಡು + ಗಜ ಎ ಆನೆ 4 ಅಂತರ = ಹೆಚು ಕಡಿಮೆ] ೧೨. ಇರಿಕುಳಿ (ಈ) ಮೈಮೇಲೆರಿ ಬರುವ ಸ್ವಭಾವದ, ಆಕ್ರಮಣ ಸ್ವಭಾವದ; ಕೋಡುಳ್ಳ ಜಾತಿಗೆ ಸೇರಿದ. ಉದಾ;- ಅವಳೊಂಮ ಇರಿಕುಳಿ ಹೆಣ್ಣು [ದೇಶ್ಯ- ಇರಿ ಎ ಚುಚ್ಚು-ಯುದ್ಧ ಮಾಡು, ಕುಳಿ ಎ ಸ್ವಭಾವವುಳ್ಳ ] ನಿಮ್ಮ ಶಬ್ದಶಕ್ತಿಯ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆಗಿಸಿದ್ದು ಸರಿಯಾಗಿದೆಯಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗ ಗಳನ್ನು ತಿಳಿಯಿರಿ, ೬-೮ ಸರಿಯಿದ್ದರೆ ಕತಿ ಸಾಧಾರಣ: ೯-೧೦ »» pe ಉತ್ತಮ ೧೧-೧೨ ೨3 “es ಆತ್ಯುತ್ತಮ: ( ಮ ಈ - ೭೨ 28 ಷಿ 19 ತಿ ತ ಭಳ, “ಇಂಡಿಯ? ಎನ್ನುವ ಹೆಸರು ಹೇಗೆ ಬಂತು ಎಂಬುದನ್ನು ಬಹುಶಃ ನಾವೆಲ್ಲ ಇತಿಹಾಸ ಪುಸ್ತಕದಲ್ಲಿ ಓದಿದ್ದೇವೆ. ಈ ಶಬ್ದ "ಸಿಂಧು' ಎನ್ನುವ ಸಂಸ್ಕೃತ ಶಬ್ದದಿಂದ ಹುಟ್ಟಿ ಪ್ರಾಚೀನ ಪರ್ಶಿಯನ್‌ ಭಾಷೆಯಲ್ಲಿ "ಹಿಂಡು', "ಹಿಂಡ್‌' ಇತ್ಯಾದಿಯಾಗಿ, ಗ್ರೀಕ್‌ ಲ್ಯಾಟಿನ್ನಿ- ೬ ನಲ್ಲಿ "ಇಂಡಿಯ' "ಇಂಡಸ್‌' "ಇಂಡೋಸ್‌' ಸ ಆಗಿರಬಹುದೆಂದು ಹಿಂದಿನ ಚರಿತ್ರಕಾರರ * ಊಹೆ. ಆದರೆ ಇದು ಶುದ್ಧ ತಪ್ಪೆಂದೂ, ತಮ್ಮ ಆರ್ಯ ಸಂಸ ತಿಯನ್ನು ಇಡೀ ಭಾರತದ ಮೇಲೆ, ಅದರಲ್ಲಿಯೂ ೯೫ % ಭಾರತೀಯ- ರಾದ ದ್ರಾವಿಡರ ಮೇಲೆ, ಹೇರಲು ಉತ್ತರ- ದವರು ಮಾಡಿರುವ ಸಂಚೆಂದೂ ನನ್ನ ಸಂಶೋ- ನೆಗಳಿಂದ ದೃಢಪಟ್ಟಿದೆ. ಈ `ಹಿಂಡ್‌' ಎನ್ನು ಪರ್ಶಿಯನ್‌ ಶಬ್ದ, "ಸಿಂಧು” ಎನ್ನುವ ಶಬ್ದ ದಿಂದ ಹುಟ್ಟಿದ್ದೇ ಅಲ್ಲ. ಅದರ ಬದಲು ಇದು ಅಪ್ಪಟ ದ್ರಾವಿಡ ಶಬ್ದ. ಅದರಲ್ಲಿಯೂ ಕನ್ನ ಶಬ್ದ ಎಂದು ನಾನು ಬರೆದರೆ ನೀವು ಹುಬ್ಬೇರಿ- ಸುತ್ತೀರೆಂದು ನನಗೆ ಗೊತ್ತು. ಆದರೆ ಇದನ್ನು — ಕೆ ಹಾಲ ದಾಗ ಸಾಬೀತು ಮಾಡಲು ನನ್ನಲ್ಲಿ ಸಾಕಷ್ಟು ಆಧಾರ- ಟಿ TE ವ 4 ಸ್‌ ( ಗಳಿವೆ. ಈ "ಹಿಂಡ್‌', “ಇಂಡಸ್‌? ಇತ್ಯಾದಿ ಶಬ್ದಗಳೆಲ್ಲ ಕನ್ನಡದ “ಹಿಂಡು' ಎನ್ನುವ ಕ್ರಿಯಾ- ಪದದಿಂದಲೇ ಹುಟಿ ಶೈವೆಯೆಂಬುದು ನನ್ನ ವಾದ. ಈ ಹಿಂಡುವ ಕಲೆ ಭಾರತೀಯರಿಗೆ ಬಹಳ ಪ್ರಾಚೀನ ಕಾಲದಿಂದಲೂ ಗೊತ್ತಿತ್ತೆಂಬುದಕೆ ಳ ದಾಖಲೆಗಳಿವೆ. ನಮ್ಮ ಅತ್ಯಂತ ಪ್ರಾಚೀನ ಸೃಷ್ಟಿಗಳಾದ ವೇದಗಳನ್ಲಿಯೇ ಈ ಹಿಂಡುವ ಕಲೆಯ ಬಗೆ ಇಂಡೆರೆಕ್‌, ರೆಫರೆನ್‌ ಇದೆ. a ಲ ಟಿ pci ಬುದನ ಕಾಲದಲ್ಲಾಗಲೇ ಈ ಕಲೆ ರಾಜರಿಗೆ, pe al ಲ್ಸ ಅಧಿಕಾರಿಗಳಿಗೆ ಸಾಕಷ್ಟು ಸಿದ್ಧಿಸಿತ್ತು. ತೆರಿ ಪ (ಭಾರದಿಂದ ತಪ್ಪಿಸಿಕೊಳ್ಳಲು ಪ್ರಜೆಗಳು ಹಗಲು ಅರಣ್ಯದಲ್ಲಿಯೂ ರಾತ್ರಿ ಮನೆಗಳಲ್ಲಿಯೂ ಬ ಟ್ರುಕೊಳ್ಳುತ್ತಿದ್ದರಂತೆ. ರಾಜನ ಅಧಿ- ಕಾರಿಗಳು ಕಳ್ಳ ರೊಡನೆ ಸಂಧಾನ ಮಾಡಿಕೊಂಡು ದುಡ್ಡು ಸುಲಿಯುತ್ತಿದ್ದರು. ಬೇರೆ ಬೇರೆ ರೀತಿಯಲ್ಲಿ ದುಡ್ಡು ಸುಲಿಯುವ ಕೆಲಸವನ್ನು " ರಾಜನು ಸದಾ ಕಾಲ ಮಾಡುತ್ತಿದ್ದನು ಎಂಬು- ಹ ದಾಗಿ ಇತಿಹಾಸಜ್ಞ ಪಿಕ್‌ ನುಡಿಯುತ್ತಾನೆ. 376 10 ೭೩ ಘಾ ಘ)ೌೂಗ7ಗಗಾಗಗಸಗಾಗಉಣಗಕಾಸಾಸಸ ವವ ರ ದ "ಅದ್ಭುತ' ಸಂಶೋಧನೆ?! ಇಂಡಿಯದ ವೃತ್ತಾಂತ ಜಿ. ನಾರಾಯಣ Rm ಇನ್ನು ನಮ್ಮ ಪುರಾಣ ಕಾಲದಲ್ಲಿಯಂತೂ ಈ ೧೨ ಈ ಹಿಂಡುವ ಕಲೆ ವ್ಯಾಪಕವಾಗಿ ಹರಡಿತ್ತೆಂಬು- ದಕ್ಕೆ ಪುರಾಣಗಳಲ್ಲಿ ಸಾಕಷ್ಟು ರೆಫರೆನ್ಸ್‌ಗಳಿವೆ. ಇತಿಹಾಸ ಎಂದು ಕರೆಸಿಕೊಂಡ ಮಹಾಭಾರತ ಇದರ ಬಗ್ಗೆ ಸಾಕಷ್ಟು ವಿವರಗಳನ್ನು ಕೊಡು ಗಿ ಟೆ £4 ಅಲೆಕ್ಸಾಂಡರನು ಈ ದೇಶಕ್ಕೆ ದಂಡಯಾತ್ರೆ ನಂದನು ಈ ಕಲೆಯಲ್ಲಿ ಸಾಕಷ್ಟು ಪರಿಣಿತ ನಾಗಿದ ನೆಂದೂ, ಅವನ ತೆರಿಗೆಗಳ ಭಾರದಿಂದ ಜನ ತತ್ತರಿಸಿದ್ದರೆಂದೂ ಬೌದ್ಧ ಗ್ರಂಥಗಳಲ್ಲಿ ಹೇಳಿದೆ. ಬಹಳ ಆರಂಭದ ಪ್ರವಾಸಿ ಹುಯನ್‌ ತ್ಸಾಂಗ್‌ನಿಂದ ಆರಂಭಿಸಿ ಇತ್ತೀಚಿನ ಪ್ರವಾಸಿ ನಮ್ಮ ದೇಶಕ್ಕೆ ಬಂದ ವಿದೇಶಿ ಪ್ರವಾಸಿಗರೆಲ್ಲ ನಮ್ಮ ಈ ಅದ್ಭುತ ಕಲೆಯನ್ನು ಹಾಡಿ ಹೊಗಳಿದ್ದಾರೆ. ಸರ್‌" ಥಾಮಸ್‌ ರೋನಂತಹ ರಾಯಭಾರಿಗಳು ಮೊಗಲರ ಕಾಲ ದಲ್ಲಿ ಈ ಕಲೆ ಬೆಳೆದು ಬಂದುದನ್ನು ವರ್ಣಿ ಸಿದರೆ, ಪೆತ್ರೋ ದೆಲ್ಲಾವಿಲ್ಲೆಯಂಥವರು ಸಣ್ಣ ಪುಟ್ಟ ಮಾಂಡಲಿಕರು, ಹಾಗೂ ಅಧಿಕಾರಿಗಳು ೭೪ ಕಸ್ತೂರಿ, ಡಿಸೆಂಬರ್‌ ೧೯೮೭ : ಜನರನ್ನು ಹೇಗೆ ಹಿಂಡುತ್ತಿದ್ದರೆಂಬುದನ್ನು ಬಣ್ಣಿ ಸಿದ್ದಾರೆ. ವಿಜಯನಗರದ "ಉಚ್ಛಾ ಯ ಕಾಲಿ ದಲ್ಲಿ “ಅಲ್ಲಿಗೆ ಬಂದ ವಿದೇಶಿ ಪ್ರವಾಸಿಯೊಬ್ಬ ಹೇಗೆ ತಾನು ವಿರುಪಾಕ್ಷ ದೇವಾಲಯದ ಒಳಗೆ ಹೋಗಲು ದುಡ್ಡು ಕೊಟ್ಟೆ, ಮೊದಲು ಅಸ್ಪ್ರ್ಯೃಶ್ಯನಾದ ತಾನು ಹೇಗೆ ಆಮೇಲೆ ಗರ್ಭ ಗುಡಿಗೆ ಹೋಗಲೂ ಯೋಗ್ಯನಾದೆ ಎಂದು ಬರೆದುದನ್ನು ಎಲ್ಲೋ ಓದಿದ ನೆನಪು. ಹೀಗಿರು ವಾಗ ಇಂದು ತಾಲೂಕಿನ ಧಣಿಯನ್ನೋ, ಜಿಲ್ಲೆಯ ದೊರೆಗಳನ್ನೋ ರಾಜ್ಯದ ರಾಜರು ಗಳನ್ನೋ, ನೋಡಲು ಹೋಗುವಾಗ ನ ನಜರು- ಮುಜರೆಗಳನ್ನು ಒಪ್ಪಿಸುವುದು ಹೆಚ್ಚಲ್ಲ. ಬೇರೆಯ ಕಡೆ ಇನ್ನೂ ನಾಗರಿಕತೆ ಕಣ್ತೆರೆಯು ತ್ತಿದ್ದಾಗಲೇ ನಾಗರಿಕತೆಯ ಅದ್ಭು ತ ಆವಿಷ್ಕು ರ ವಾದ” ಹಿಂಡುವ ಕಲೆಯನ್ನು ನಾವು ಹೊಂದಿದ್ದೆ ವೆಂದು ಹೆಮ್ಮೆಪಡಬೇಕು. ಬ್ರಿಟಿಶರ ಕಾಲದಲ್ಲಿ ಉಳಿದ ನಮ್ಮ ಎಷ್ಟೋ ದೇಶೀಯ ಕಲೆಗಳಾದ ಹೆಂಡತಿಯನ್ನು ಸುಡು ವುದು (ಸಹಗಮನ), ಬಾಲ್ಯ "ಎವಾ, ಪಂಡಾರಿಗಳ ಹಾವಳಿ, ಇತ್ಯಾದಿಗಳು, ಕೆಲವು ತಿಲೆತಿರುಕ ಬ್ರಿಟಿಶ್‌ ಅಧಿಕಾರಿಗಳಿಂದಾಗಿ, ಆಶ್ರಯದಾತರಿಲ್ಲದೆ, ಪ್ರೋತ್ಸಾಹಗಳಿಲ್ಲದೆ ಕ್ಷೀಣ ಹೊಂದಿದ ಹಾಗೆ, ನಮ್ಮ ದೇಶೀಯರ “ಹಿಂಡೋ' ಕಲೆಯೂ ಸ್ವಲ್ಪ ಕ್ಷೀಣ ಹೊಂದಿತು. ಮಹಾತ್ಮಾ ಗಾಂಧಿಯವರು ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕೆಂದು ಹೋರಾಡಿದರೂ. ಅವರ ೪೨ರ ಹಿಂಬಾಲಕರು ಎಂದು ಕರೆಸಿ ಕೊಳ್ಳುವ ಬಹಳ ಜನ ಈ ಹಿಂಡುವ ವಿದ್ಯೆ ಯಲ್ಲಿ "ಭಾರತೀಯರಿಗೆ ಆಗುತ್ತಿದ್ದ ಅನಾ ಯ ವನ್ನು ಸ ಹಿಸಲಾರದೆ, ಈ ದೇಶೀ ಕಲೆಯನ್ನು ಪುನರುತಾ ಿನಗೊಳಿಸುವುದಕ್ಕೆ € ಹೋರಾಟದಲ್ಲಿ ಭಾಗವಹಿನಿರಬೆ ಕೆಂದು ನನೆಗೆ ಗುಮಾನಿಯಿದೆ. ಆದರೆ ಸಾ ಸ್ವತಂತ್ರ್ಯ ಬಂದೊಡನೆ, ನಮ ವರ ಕೈಗೇ ಅಧಿಕಾರ ಬಂದುದರಿಂದ, ತೀರ ಅಲಕ್ಷ ಕ್ಕೊ ಳಗಾದ ಈ ಕಲೆಯನ್ನು ಸಾಕಷ್ಟು ಅಭಿವೃ ದ್ಧಿ ಗೊಳಿಸ ಲು ಎಲ್ಲ ಅನುಕೂಲಗಳನು” ಒದಗಿಸ ಲಾಯಿತು. ಆರಂಭದಲ್ಲಿ ಇದೊಂದು ಅವಮಾನ- ಕಾರಿಯಾದ ಕೆಲಸ ಎಂದು ನಾಚಿಕೆಪಟ್ಟುಕೊಳ್ಳು ತ್ತಿದ್ದ ಜನರಲ್ಲಿ ಇದು ಹೆಮ್ಮೆ ಯಿಂದ ಮಾ ಬೇಕಾದ ಕೆಲಸ ಎನ್ನುವ 'ಭಾವನೆ ಬರುವ ' ವಾತಾವರಣವನ್ನು ಸಾ ) ತಂತ್ರ್ಯಾನಂತರದ ೨೫ ವರ್ಷಗಳಲ್ಲೇ ಮೂಡಿಸಲಾಯಿತು. ಇಂದು ನಮ್ಮ ಸಾಧನೆಯ ಫಲವಾಗಿ ಈ ಕಲೆ ಪ್ರತಿ- ಯೊಬ್ಬರಿಗೆ (ಕೆಲವು ' ತೀರ ದಡ್ಡರನ್ನು ಬಿಟ್ಟು) ಕರತಲಾಮಲಕವಾಗಿದೆ. ಇದರ ಬಗ್ಗೆ ಒಂದೆರಡು ದೃಷ್ಟಾ ಿಂತಗಳನ್ನು ಹೇಳಿ, "ಹಿಂಡೋ' ಜನ ಎಂಬುದನ್ನು ಮನದಟ್ಟು ಮಾಡಿಕೊಡುತ್ತೇನೆ. ನನ್ನ ಸ್ನೇಹಿತನ ಸ್ನೇಹಿತ ಡಾಕ್ಟರರೊಬ್ಬ ರು ಸ್ಪೆತೋಸೊ ಪಪ್‌ ಇಡುವುದೇ ಜೇಬಿನ ಮೇಲಂತೆ! "ಅವರ ಇಂಜಕ್ಷನ್ನಿ ನ ತೀವ್ರ- ತೆಯೂ ದುಡ್ಡಿಗೆ “ಡೈರೆಕ್ಟ್‌ ಪ್ರಪೋರ್ಶನಲ್‌' ಆಗಿರುತ್ತಂತೆ! “ನಿನನ ಒಂದು ರೂಪಾಯಿ ಇಂಜಕ್ಷನ್‌ ಕೊಡಲೋ ಅಥವಾ ಎರಡು ರೂಪಾ- ಯಿದು ಕೊಡಲೋ? ಐದು ರೂಪಾಯಿದು ಕೊಡಲಾ?” ಎಂದು ಕೇಳುತ್ತಾರಂತೆ. ಇನ್ನೊಬ್ಬ ಆಧಿಕಾರಿಯೊಬ್ಬನ ಆಫೀಸಿಗೆ ಬಡ ಬೋರೇಗೌಡ ಬಂದನಂತೆ. ಇಷ್ಟರೊಳಗೇ ಆತ ಬೇರೆ ಬೇರೆ ಆಫೀಸಿಗೆ ಹೋಗಿ ನ ಸೋತು ಹೋಗಿದ್ದ. ನಮ್ಮ ಆಧಿಕಾರಿಯೋ ಪಕ್ಕಾ "ಹಿಂಡು', ಕೊನೆಗೆ ಬೋರೇಗೌಡ “ಸ್ವಾಮಿ ನಾನು ಉಟ್ಟ ಲಂಗೋಟಿ ಬಿಟ್ಟು ನನ ¥ ಏನೂ ಇಲ್ಲ” ಎಂದನಂತೆ; ಅದಕ್ಕೆ ಈ ಅಧಿಕಾರಿ ಮಹಾಶಯ “ಅಯ್ಯಾ ನನಗೆ ಬೂಟು ಒರೆಸಲು ಒಂದು ಬಟ್ಟೆ ಅರ್ಜೆಂಟ್‌ ಬೇಕಿತ್ತು, ನಿನ್ನ ಲಂಗೋಟಿಯನ್ನೇ ಕೊಟ್ಟು ಬಿಡು” ಎಂದ ನಂತೆ! ಇನ್ನೊಂದು ರೀತಿಯಲ್ಲಿ ಹಿಂಡುವುದು ನಮ್ಮ ವಿದ್ಯಾ ಇಲಾಖೆಯ ಸ್ವತ್ತಾಗಿತ್ತು. ಅದರಲ್ಲೂ ಭಾರತೀಯ ಗುರುಕುಲ ಶು ತ ತಿಯಲ್ಲಿ ಈ ಹಿಂಡುವ ಕಲೆಯಲ್ಲಿ ಐಗಳಿಗೇ (ಮೇಷು ) ಒಂದು ವಿಶೇಷ ಕೋರ್ಸ್‌ ಇದಿ _ರಬೇಕೆಂದು ನ್ನ್ನ ಊಹೆ. ಅದಿಲ್ಲವಾಗಿದ್ದರೆ ನಮ್ಮೆ ಮೇಷು ಗಳು ಅಷ್ಟೊಂದು ವೈವಿಧ್ಯ ಮಯವಾಗಿ ಹಿಂಡಲು ಸಾಧ್ಯವಾಗುತ್ತಿ ರಲಿಲ್ಲ. "ತೊಡೆ, ಕಿವಿ ಇತ್ಮಾದಿ ಸುಲಭಲಭ್ಯ ವಾದ ಭಾಗಗಳನ್ನು ಮಾತ್ರವಲ್ಲದೆ, ತ A ಗ ಹೇಗೆ ನಾವು ಬಂದಿದ ರಿಂದ ಆಗಲೇ ದ ¥ % 4 3 ಮುಂಜಿ ಹುರಿಯಿಂದ ಬಿಗಿಯಲ್ಪಟ್ಟ ಜಯಂ ' ತೆ * ENS ಟ್‌ ಇಂಡಿಯದ 3 ಆವೃತವಾದ ಅಂಡು, ಅಂಗಿಯಿಂದ ಮುಚಿ ದಂತೆ ತೋರುವ ಹೊಟ್ಟೆ, ಇತ್ಯಾದಿ ಭಾಗಗಳನ್ನೂ ಬಿಡದೆ ಹಿಂಡುವ ಕಲೆಗಾರಿಕೆ ಅವರಿಗೆ ಪರಂಪರಾಗತವಾಗಿ ಬಂದಿರಲೂಬಹುದು. ಸರಳಗನ್ನಡವನ್ನು ಅಭ್ಯಾಸ ಮಾಡಬೇಕಾದರೆ ಈ ರೀತಿ ನಾವು ಹಿಂಡಿಸಿಕೊಂಡಿದ್ದರೆ ಹಿಂದಿನ ವರು ಕಡು ಕಷ್ಟದ ಭಾಷೆ ಸಂಸ್ಕೃತವನ್ನು ಸ ಕಲಿಯ ಬೇಕಾದರೆ ಎಂತೆಂತಹ “ಹಿಂಡುವಿಕೆ'ಯನ್ನು ಅನುಭವಿಸಿರಬಹುದು! ಈ ಹಿಂಡುವಿಕೆಯ ಮೇಲೆ ಸಂಶೋಧನೆ ಮಾಡುವಾಗ ನನಗೆ ಇನ್ನೊಂದು ಅದ್ದು ತ ಐತಿ- ಹಾಸಿಕ ಸತ್ಯವೂ ಗೋಚರವಾಗಿದೆ. ನೀವು ಈಗ ತಿಳಿದಂತೆ ರೇಡಿಯೋವನ್ನು ಕಂಡುಹಿಡಿದದ್ದು “ಮಾರ್ಕೋನಿ'ಯೇ ಇರಬಹುದು. ಆದರೆ ಇದಕ್ಕೆ ಸ್ಫೂರ್ತಿ ಮಾತ್ರ ಖುಡಿತವಾಗಿ ನಮ್ಮ ದೇಶದಿಂದಲೇ ದೊರಕಿದೆ. ಬಿರಡೆ ತಿರುಗಿಸಿ ದಂತೆಲ್ಲ ರೇಡಿಯೋದ ಧ್ವನಿ ಹೆಚ್ಚಾಗುತ್ತದೆ. ಆದರೆ ಆತನೋ ಆಥವಾ ಆತನ ಪೂರ್ವಿಕರೋ, ನಮ್ಮ ದೇಶದ ಯಾವುದೋ ಐಗಳ ಶಾಲೆಯಲ್ಲಿ ಕಿವಿ ಹಿಂಡಿದಂತೆಲ್ಲ ವಿವಿಧ ಧ್ವನಿಗಳನ್ನು ಹೊರ ಹೊಮ್ಮಿಸುವ ಶಿಷ್ಯ ಸಮೂಹವನ್ನು ನೋಡಿಯೇ ರೇಡಿಯೋದ ಬಗ್ಗೆ ಯೋಚಿಸಿರ ಬೇಕು. ಹೀಗೆ ಯೋಚಿಸುತ್ತಾ ಹೋದರೆ, ನಮ್ಮಲ್ಲಿ ಶಿಷ್ಯ ಸಹೋದರರು ಕಂಡಂಹಿಡಿಯು ವುದಕ್ಕಿಂತ ಮುಂಚೆ ವಿಮಾನವಿತ್ತು, ಟಿ. ವಿ. ಯ ಕಲ್ಪನೆಯಿತ್ತು ಎಂಬ ಸತ್ಯಗಳು ಮನನ ವಾಗುತ್ತವೆ. ಈ "ಹಿಂಡು' ಶಬ್ದಕ್ಕೂ ಧಾರ್ಮಿಕ ಕ್ಷೇತ್ರ ಗಳಿಗೂ ಅದು ಹೇಗೋ ಅವಿನಾಭಾವ ಸಂಬಂಧ ಗಂಟು ಬಿದ್ದಿದೆ. ಉತ್ತರ ಭಾರತಕ್ಕೆ ನೀವು ಹೋದಾಗ ಮರೆಯದೆ ನೋಡಬೇಕಾದ ಜನ ಪಂಡರು. (ಪಂಡಾ ಜನರು - ಹಿಂಡಾ ಜನರು ಉದಾ: ಪಳ್ಳಿ - ಹಳ್ಳಿ, ಪಾಡು ಹಾಡು ) ಕಾಶಿ, ಗಯಾ, ಪ್ರಯಾಗಗಳಲ್ಲಿ ಕಲ್ಲು ಕಲ್ಲುಗಳಲ್ಲಿ ದೇವರ ದರ್ಶನ ಮಾಡಿಸಿ, ನಿಮ್ಮ ಜೀವನ ಭಾರ ವೃತ್ತಾಂತ ೭೫ ವನ್ನಿಳಿಸುವವರು, ನೀವು ಬದುಕಿದ್ದಾಗ ನೀವು ಹಣವೊಂದನ್ನು ಕೊಟ್ಟರೆ ಸಾಕು, ಇವರು ನಿಮ್ಮ ಶ್ರಾದ್ಧ ವನ್ನು. ಬೇಕಾದರೂ ಮಾಡಿಸಿ ಆ ಆ ಪುಣ್ಯವನ್ನು ನಿಮ್ಮ ಮೇಲೆಯೇ ಹೊರಿಸಿ ಕಳುಹಿಸುತ್ತಾರೆ. ಇವರು ತಮ್ಮ ಬಟ್ಟೆಯನ್ನು ಬಿಟ್ಟು ಉಳಿದದ್ದೆ ಲ್ಲವನ್ನೂ ಹಿಂಡುತ್ತಾರೆ. ಇವರ ಹಿಂಡುವ ಕಲೆಯನ್ನು ೧೦-೧೨ ನೇ ಶತ ದಲ್ಲಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರೂ ಹಾಡಿ ಹೊಗಳಿದ್ದಾರೆ. ಇದಕ್ಕಿಂತ ಮುಂಚಿನ, ಎಂದರೆ ಕ್ರಿಸ್ತಪೂರ್ವದ ಪ್ರವಾಸಿಗರನ್ನು ಇವರು ಹೀಗೆಯೇ ಹಿಂಡಿರಬಹುದೆಂದು ಊಹಿಸಲು ಸಾಧ್ಯವಿದೆ. ಅದರಿಂದಾಗಿಯೇ ಇವರಿಗೆ ಹಿಂ ಡೋ ಜನ ಎಂದು ಹೆಸರು ಬಂದಿರಲೂ ಸಾಕು. ಇನ್ನು ಬಟ್ಟಿ ಕೈಯನ್ನು ಹಿಂಡಿ ಹಸಿಯಾಗಿ ಉಟ್ಟುಕೊಳ್ಳುವುದಂತೂ ನಮ್ಮ ಅಪರ ಕರ್ಮ ಗಳಲ್ಲಿ ಬಹಳ ಮುಖ್ಯ. ನಿಮ್ಮ ಪಿತೃಗಳು ಸ ರ್ಗ ಸೇರುವುದಕ್ಕಾಗಿ ನೀವು ಕರ್ಮಗಳನ್ನು ಮಾಡ ಬೇಕಾದರೆ "ಹಿಂಡಿ' ಉಟ್ಟ ಬಟ್ಟೆಯ ಒದ್ದೆ ಯಿಂದ ಮಾತ್ರ ಸಾಧ್ಯ! €ವು ಹಲವು ದೇವಸ್ಥಾನಗಳಲ್ಲಿ, ಪೂಜೆ ಮಾಡುವುದು ಹಿಂಡಿದ ಬಟ್ಟೆ ಕೈಯುಟ್ಟು ) ಈಗ ಕುಡಿಯುವ ನೀರಿಗೂ ಅಭಾವವಿರುವ ದಿನಗಳಲ್ಲೇ ಇಷ್ಟೊಂದು ಹಿಂಡು ವವರಿರಬೇಕಿದ್ದರೆ, ಅಂದಿನ ಕಾಲದಲ್ಲಿ “ತಲೆ ಹಿಂಡುವವರು' “ಬಟ್ಟೆ ಹಿಂಡುವವರು' ಎಷ್ಟಿರ ಬೇಡ? ಹಾಗಾಗಿ ಅಂದಿನ ವಿದೇಶಿ ಪ್ರವಾಸಿಗರು, ವ್ಯಾಪಾರಿಗಳು, ಸೈನಿಕರು ಹೀಗೆ ವಿವಿಧ ರಂಗ ಗಳಲ್ಲಿ ಹಿಂಡುವ ನಮ್ಮ ಕಲೆಗಾರಿಕೆಯನ್ನು ಕಂಡೇ “ಹಿಂಡೋ ಜನ' ಎಂದು ಕರೆದಿದ್ದಾರೆ. ಅದೇ ಮುಂದೆ "ಹಿಂಡೂ' "“"ಹಿಂದೂ' "ಇಂಡಸ್‌' ಎಂದಾಗಿದೆ, ಆದ್ದರಿಂದ ಹಿಂದೂ ಎನ್ನುವುದು ಒಂದು ಜನಾಂಗವಲ್ಲ. ಅವರು ಮುಸ್ಲಿಮರಿರ ಬಹುದು, ಕ್ರಿಶ್ಚಿಯನ್ನರಿರಬಹು, ಬೌದ್ಧರು, ಜೈನರಿರಬಹುದು, ಆದರೆ ಅವರೆಲ್ಲ "ಹಿಂಡೂ' ಗಳೇ. ಒಟ್ಟಿನಲ್ಲಿ ಈ ಶಬ್ದ ದ್ರಾವಿಡರದು. 4 121282312೧ ೧೯೧೧೧೧ ನಾಟಕವೆಂದರೆ ಗದ್ಯ ಪ್ರಧಾನವಲ್ಲ - ೧೦೬ ನಾಟಕ ಎಂದೊಡನೆ ನಮಗೆ ಆಧುನಿಕರಿಗೆ ಹೊಳೆಯುವುದೆಂದರೆ ಬಹುತರವಾಗಿ ಗದ್ಯದಲ್ಲಿ, ಕೆಲ ಸಲ ಹಾಡುಗಳಿಂದೊಡಗೂಡಿದ, ಸ್ವಲ್ಪ ಅತಿಶಯವಾಗಿ ಮನುಷ್ಯ ವರ್ತನೆಗಳನ್ನು ರಂಗದ ಮೇಲೆ ಬೇರೆ ಬೇರೆ ಪಾತ್ರಗಳು ಆಡಿ ತೋ ರಿಸುವ ಒಂದು ಸಾ ಹಿತ್ಯ ಪ್ರಕಾರ, ಮಧ ದಲ್ಲಿ ಹಾಡು- ಗಳಿಂದ ಕೂಡಿದ್ದರೆ ಅದಕ್ಕೆ ಸಂಗೀತ ನಾಟಕ, ತುಂಬಾ ಹಾಡುಗಳಿದ್ದರೆ ಸಾಗ್ರ ಅಥವಾ ಸಮಗ್ರ ಸಂಗೀತೆ ನಾಟಕ ವಂದು ಹೆಸರುಗಳನ್ನು ಕೊಟ್ಟಿದ್ದೇವೆ. ನೃತ್ಯ ಗಳ ಮೂಲಕ ಪ ಪಾತ್ರ- ಗಳು ಭಾವವನ್ನು ಪ್ರಕಟಿಸಂತ್ತಿದ್ದರೆ ಅದಕ್ಕೆ ನೃತ್ಯ ನಾಟಕ" ಎಂದೂ ಕರೆಯುತ್ತೆ "ವೆ. ನಾಟಕಕ್ಕೆ ಇಂಗ್ಲೀಷ್‌ ಪದವಾದ ಡ್ರಾ ಮಾ ಶಬ್ದ ಗ್‌ ನಮ್ಮ ಶಬ್ದ ಭಂಡಾರದಲ್ಲಿ ಸೇರಿ ಹೋಗಿದೆ. ಹಿಂದೆ ಚತ ಮಂಡಳಿಗಳಾಗಿದ್ದವುಗಳು ಈಗ ಡ್ರಾ ಮಾ ಕಂಪನಿಗಳಾಗಿವೆ. ದರೆ ನಾಟಕ ಶಬ್ದದ ಮೂಲವನ್ನು ಶೋಧಿಸಿದರೆ ಅದು ನಮ್ಮನ್ನ ನತ್‌, ನರ್ತ್‌ i ಕಡೆಗೆ ಕರೆದೊಯ್ಯುತ್ತ ತ್ತದೆ. ರ” ಕಾರದ ಹತ್ತಿರ ಬರುವ ತ ಕಾರ. ಮತ್ತು ಡ ಕಾರ, ಟ ಕಾರ ಮತ್ತು ಡಕಾರವಮಾಗಿ ಮಾರ್ಪಡುವುದೂ ಮೂಲ ಶಬ ಬ್ಹದಿಂದ ಸ್ವಲ್ಪ ಅರ್ಥ ವ್ಯತ್ಯಾಸ ವನ್ನೂ ತೋರಿಸಲು ಈ ಮಾರ್ಪಾ ೯ಟನ್ನು ಉಪಯೋಗಿಸುವುದೂ ವೈದಿಕ ಸಂಸ್ಥತದ ಕಡೆಗಾಲ- ದಲ್ಲೇ ಕಾಣಿಸುವ ಒಂದು ಒಲವು, ಪುರಾತನ ಕಾಲದಲ್ಲಿ ರಂಗ ಕಲೆಗಳಂ ಪ್ರಧಾನವಾಗಿ ನರ್ತನ ಕಲೆಗಳಾಗಿದ ವೆಂಬ ಅಂಶವನ್ನು ನಟ, ನಟನಾ, ನಾಟಕ ಶಬ್ದಗಳು ತೋರಿಸುತ್ತವೆ. (ನೃತ್‌ ಎ ನಟ್‌) ಮಸ್ತ ಏಕವಾಗಿ ಸಂಗೀತ » ನೃತ್ಯ, ಅಭಿನಯ ಸಹಿತವಾದದ್ದೇ ನಾಟ್ಟ, ನೃತ್ತ ಲ ನೃತು » ನೃತಿ, ನೃತ್ಯ ಎಲ್ಲದರಲ್ಲಿ ಕುಣಿಯುವುದು, ಅಭಿನಯಸುವುದರಿ ಸೇರುತ್ತದೆ. ಗದ್ಯದ ಪ್ರವೇಶ ವಂತ್ತು ಸಂಭಾಷಣೆಗಳಲ್ಲಿ ವಾಸ್ತವಿಕತೆಯ ಹಿರಿಮೆ ಆ ಮೇಲಿನ ಬದಲಾವಣೆಗಳು, ಈಗ ನಾವು ನಾಟಕಗಳೆಂದಂ ಕರೆಯುವ ನಾನಾ ವಿಧಗಳಿಗೆಲ್ಲ ಒಟಾ ಗಿ ರೂಪಕ ಎಂಬ ಹೆಸರನ್ನು ತೆ ಸಂಸ್ಕೃತ ಲಾಕ್ಷಣಿಕರು ಕೊಟ್ಟ ಟ್ವಿರು. ಎಲ್ಲದರಸಿಯೂ ೭ ಭವ್ಯವಾದ" ವೆ ವೇಷ, ಬಣ ಮುಖ ವಾಗಿ ದ್ವಂತೆ ಕಾಣುತ್ತದೆ. ಅಂತೂ “ನಾಟಕ”ವೆಂದರೇನೇ ನೃತ್ಯ ನಂಟಕವೆಂಬುದು ಪುರಾತನ ಕಲ್ಪನೆ. ಆ ಶಬ್ದದಲ್ಲೇ ಅದರ ಕಥೆ ಅಡಕವಾಗಿದೆ, ಆದ್ದ ರಿಂದ ನಿಜವಾಗಿ ನೃತ್ಯ ನಾಟಕ ಎಂಬ ಶಬ್ಧ ಷಃ ಅನವಶ ಕ ಎಂದು ವಾದಿಸಬಹುದು, ಗ್ರೀಕ್‌ ನಾಟಕಗಳಲ್ಲಿಯೂ ಈ ತೂತದ) ಈ ನೃತ್‌, ನೆಟ್‌ ಮುಂತಾದ ಮೂಲದಿಂದಲೇ ದ್ರಾವಿಡದಲ್ಲಿ ನಟು ವನ್‌ (ನಟ) ಮೊದಲಾದವುಗಳು ಬಂದಿವೆ. ನೃತ್‌, ನರ್ತ್‌ ಇತಾ ದಿಗಳ ಹಾ ವೆೊೊಲ ಕಲ್ಪನೆ ಬಿರುಸಾಗಿ ಚಲಿಸು ಎಂಬುದಿದ್ದ ಂತೆಗೆ ಗೆೋಚರವಾಗುತ್ತ ದೆ. ಸಂಸ ತದ “ಬು” ಧಾತು ಚಲ- ನಾರ್ಥವಾಗಿದ್ದು “ನೃತ್‌” ಅದರಿಂದಲೇ ಕವಲೊಡೆದಿರಬಹುದಾ.* ಪ್ರಸಂಗತ್ವೇ ನ ಹೇಳುವುದಾದರೆ, ತುಳುವಿನಲ್ಲಿ ಭೂತ ವೇಷ ಹಾಕಿಕೊಂಡು ಕುಣಿಯುವ ಧಂಧೆ ಮಾಡುವ ವರ್ಗ ಕ್ಕೆ ನಲಿಕೆಯವರು, ನಲೈೆಯವರು ಎಂದೇ ಹೆಸರಿದೆ. ನಲಿ (ಎತಳು ನಲಿಪು) ಎಂದರೆ (ಸಂತೋಷ ಆಥವಾ ಉತ್ಸಾಹದಿಂದ) ಕುಣಿಯೆಂದೇ ಎಂಡೂ ಭಾಷೆಗಳಲ್ಲಿ 9ನ ಇದಂ ಗುದದ ಇಷ್ಟಿ TEEN ದ gow Ne ಅಥ ಏನ್ನು ಕನ ಡದ ps ಸಣ ಸ್ಲಟ್ಟ ದೊಡ್ಡಾ ಟ ಮೊದ- ಪದಾರ್ಥ ಚಿಂತಾವರಿಣಿ 8 ಯಕ್ಷಗಾನಕ್ಕೂ ತ ಕನ್ನ ಡದಲ್ಲಿ ಬಯಲಾಟ ಅಥವಾ ಬರೇ ಆಟಿ ಎಂದು ಹೆಸರಿದೆ. ಆಟಿ ಶಬ್ದ ಕೂಡ ಸಂಸ್ಕೃತದ ವ ತ್‌್‌, “ನರ್ತ್‌”ಗಳಂತೆ ಮೂಲತಃ ಚಲಿಸು, ಅತ್ತಿಂದಿತ್ತ ಓಡು ಸ್ಪ ಂದಿಸು ಎಂಬೆಲ್ಲ ಅರ್ಥಗಳುಳ್ಳ ಆಡು ಧಾತುವಿನಿಂದ ಹುಟ್ಟಿದೆ. ಒಂದು ರೀತಿಯ ಲ್ಲಿ ಹಳೇ ಆರ್ಥದಲ್ಲಿನ ನಾಟ್ಯ, ನಾಟಕ ಶಬ್ದಿಗಳಿಗಿಂತ ಹೆಚ್ಚಾ ಗಿ ಆಟ ಶಬ್ದ ಈ ರಂಗ ಕಲೆಯ ಎಲ್ಲ ಅಂಗ- ಗಳನ್ನೂ ತನ್ನಲ್ಲಿ ಒಳಗೊಂಡಿದೆ. “ಆಡಂ” ಶಬ್ದ "ಕುಣಿಯುವುದರಲ್ಲಿ ಅಡಕವಾದ ದೈಹಿಕ ಚಲನೆ” ಯನ್ನು ಮತ್ತು ನ್ನು (ಉದಾ- “ಆಡದೆ "ಮಾಡುವವನು ರೂಢಿಖೆ. ಇಳಗುತ್ತಮನು” ) ಇವು ಎರಡನ್ನೂ ತಂ ವಾದ್ಯಗಳ ಧ್ವನಿಯೆಂಬ ಅರ್ಥವನ್ನೂ ಕೂಡ ಪ್ರತಿಪಾದಿಸುವುದರಿಂದ ಅದೊಂದ್‌ po, ಶಬ್ಧವೇ ಸೈ. ವಿಶೇಷವೆಂದರೆ ನಮ್ಮ ಆಟಕ್ಕೆ ಹೇಗೋ ಹಾಗೆ ಇಂಗ್ಲೀಷಿನ ಪ್ಲೇ (೧11/7 ಕೂಡ ಕ್ರೀಡೆಯೆಂಬರ್ಥದೊಡನೆ ಅಭಿನವ ಯಾತ್ಮಕ ನಾಟಕ ಎಂಬರ್ಥವೂ "ನಿದೆ. ಉದಾಹರಣೆಗೆ Shakespear's plays. ಗ್ರೀಕ್‌ ಮೂಲದಿಂದ ಲ್ಯಾಟಿನ್‌ ಭಾಷೆಯ ಮೂಲಕ ಬಂದ 68818೩ ಎಂಬುದಂ ಮೂಲತಃ ಮಾಡು ಎಂಬರ್ಥದ ಧಾತುವಿನ ಕವಲು. ಹೀಗೆ ರ೩mವನ್ನು ಕ್ರಿಯಾ (101100) ಪ್ರಧಾನವೆಂದು ಬೇಕಾದರೆ ತೆಗೆದುಕೊಳ್ಳಬಹುದು. ಒಟ್ಟಿನಲ್ಲಿ ಮಾನವ ಮನಸ್ಸು ಎದ್ದರೂ ಶಬ್ದಗಳನ್ನು ಸೃಷ್ಟಿಸುವಾಗ ಒಂದು ಸಾಮಾನ್ಯ ಪಥವನ್ನೇ ಅನುಸರಿಸುತ್ತದೆಂದಲ್ಲವೇ ಈ ಪದಾರ್ಥ ಚಿಂತನೆ ತೋರಿಸಿ ಕೊಡುವುದು? ನಾಟಕವೆಂಬರಿದು ಗಾನ, ನರ್ತನ ಮತ್ತು ವಚನ ಎಂಬ ಮೂರುಗಳ ಸಂಯೋಜನೆಯೆಂದು ಹೇಳಿದೆವು. ಸಂಗೀತದ ರಾಗಗಳಲ್ಲಿ ನಾಟ, ನಾಟಿ ಎಂಬವುಗಳು ಕಾ ps ಂತ್ರವಲ್ಲ, ಈ ನಾಟಕ್ಕೆ ನಾಟ್ಯದ ಸಂಬಂಧವುಂಟೆ? ವೊದಲ ನೋಟಕ್ಕೆ ಹಾಗೆ ತೋರಬಹುದ ೨; ಹೆಚ್ಚಾಗಿ ನಾಟ ರಾಗ ದಲ್ಲಿ ಬಯಲಾಟದ ಮಂಗಲಾಚರಣೆ ಅಥವಾ ನಾಂದಿಯನ್ನು ಅನುಖ್ಯಸುತ್ತಾ ರೆ ಆದರೆ ಅದು ನಾಟಕದಲ್ಲಿರುವ ನಾಟಕ್ಕೆ ಸಂಬಂಧಿಯಲ್ಲ. ನಮ್ಮ ರಾಗಗಳಿಗೆ ಬಹುತರವಾಗಿ ಭಾರತದ “ದೇಶಗಳ ಹೆಸರುಗಳನಿ ನ್ನ್ನಿ ಇಲಾಗಿದೆ. ಕನ್ನಡ, ಬಂಗಾಳಾ, ಗೌಡ, ಮಾಳವ ಇತ್ಯಾದಿ. ಘಾ ನಾಟ, ನಾಟಿ ರಾಗ ಲಾಟ “ದೇಶವನ್ನು ಕುರಿತದ್ದಾಗಿದೆ. ಬ್ರಿಟಿಶ್‌ ಪ್ರಜಾಪ್ರಭುತ್ವ ಪದ್ಧತಿಯನ್ನು ಸ್ವೀಕರಿಸಿದ ನಾವು ಅವರ ಪಾರ್ಲಿಮೆಂಟ್‌ ಪದಕ್ಕೆ ನಮ್ಮ ದೆ ಸಂಸತ್ತು ಎಂಬ ಶಬ್ದ ವನ್ನು ಮಾತಿಕೊಂ ಡಿದ್ದೆ €ವೆ. ಆದರೆ ಈ ಎರಡು ಶಬ್ದ ಗಳ ಅರ್ಥ ಯಥಾಪ್ತ ”$ ಒಂದೇ ಲ್ಲ. “ಪಾರ್ಲಿಮೆಂಟ್‌ ಅಂದರೆ ಮಾತಾಡುವ ಸಭೆ. ಇದು ಇಂಗ್ಲಿ "ಷ್‌ ಶಬ ವೂ ಅಲ್ಲ, ಇಂಗ್ಲಿ! "ಹಿಗೆ ಅಸಂಖ್ಯ ಶಬ್ದಗಳನ್ನು ಕೊಟ್ಟ ಪ್ರಾಚೀನ ಲ್ಮಾ ಟಿನ್‌ ಅಥವಾ ಗ್ರೀ ಕಿನ ಪದವೂ ಅಲ್ಲ. ಅದು ಫ್ರೆಂಜ್‌ ಭಾಷಯಿಂದ ತೆಗೆದುಕೊಂಡದ್ದು. ಫ್ರಂಚಿನಲ್ಲಿ parler ಎಂದರೆ ಮಾತಾಡುವುದು. ಇದರಿಂದಲೇ ಹುಟ್ಟಿದ ಪಾರ್ಲೆ (parley) ಎಂಬ ಶಬ್ದಗಳನ್ನು ಯಾವುದಾದರೂ ಒಪ್ಪಂದಕ್ಕಾಗಿ ಮಾಡುವ ಮಾತುಕತೆ ಎಂಬರ್ಥದಲ್ಲಿ ಇಂಗ್ಲೀಷಿನಲ್ಲಿ ಬಳಸುತ್ತಾರೆ. ನಮ್ಮ ಸಂಸತ್ತು ವಾಸ್ತವಿಕವಾಗಿ ಮಾತಾಡುವ (ಕೆಲವು ಸಲ ತಲೆಬಂಡವಿಲ್ಲದೆ) ಸ್ಥಳವೇ ಆಗಿದೆ. ಆದರೆ ಸಂಸತ್‌ ಶಬ್ದಕ್ಕೆ ಒಟ್ಟಾಗಿ ಕುಳಿತುಕೊಳ್ಳುವ ಸ್ಥಳ ಆಥವಾ ಹಾಗೆ ಕೂಡ್ರುವುದು ಎಂದು ಅರ್ಥ. (ಸಂ ಒಟ್ಟು 4+ ಸದ್‌ ಎ ಕೂತುಕೊಳ್ಳು) ಕೂತ ಮೇಲೆ ಮಾತಾಡುವುದುಂಟೆ? ಉಂಟಲ್ಲ. ಮನೆಗಳಲ್ಲಿ ಹೀಗೆ ವಿರಾಮವಾಗಿ ಕೂತು ಮಾತಾಡುವ ಕೋಣೆಗೆ ಇಂಗ್ಲೀಷಿನಲ್ಲಿ ಪಾರ್ಲರ್‌ (0೩1೦೪1) ಎಂದಿದ್ದರೆ ನಮ್ಮಲ್ಲಿ ಬೈಠಕ್‌ ಖಾನೆ ಎಂಬ ಶಬ್ದ ಇದೆ. ಬ್ಬ ಠಕ್‌" ಎಂದರೆ ಕೂತುಕೊಳ್ಳುವುದು (ಬೈಠ 5 ಕೂತುಕೊ). ಈ ಪ್ರಾಕೃತ ಮೂಲದ ಶಬ್ದ ಇಂಗ್ಲೀಷಿನ ಸಿಟಂಗ್‌(61(1/020ಗೆ ಸಮ. ಹಿಂದಿನ ಕಾಲದಲ್ಲಿ ಕನ್ನಡ ವರ್ತಕ ಸಂಘಗಳು ತಮ್ಮ” ಸಭೆಗಳಿಗೆ ಬೈಸಿಗೆಗಳು ಎಂದು ಕರೆಯುತ್ತಿದ್ದ ರೆಂದು ಶಾಸನಗಳಿಂದ ತಿಳಿಯುತ್ತದೆ. ಬೈಸ್‌ ೬ ಕೂತುಕೊ. ವೆಂ ರಲ್ಲ ಧರ್ನುಗ್ಗಂಥ ಗುರು ಗಂಧ ಸಾಹೇಬ್‌ ಎಂ. ಶಿವರಾಮ ಆಚಾರ್‌ 8 ಒಬ್ಬನೇ. ಅವನ ಬಗ್ಗೆ ನಿಮ್ಮಲ್ಲಿ ಪ್ರೀತಿ, ಗೌರವಗಳಿದ್ದರೆ ಸಾಕು. ಅವನನ್ನು ಪೂಜಿಸಬೇಕಾದ ಅಗತ್ಯ ವಿಲ್ಲ.” ದಿನಕ್ಕೊಬ್ಬ ದೇವರನ್ನೂ ಪೂಜಿಸಿ ರಾಧಿಸುವ ಹಿಂದು ಗಳಿಗೆ ಈ ಹೇಳಿಕೆ ಜಸ ಆದರೆ ಸಿಖ್ಬರ ಧರ್ಮಗ್ರಂಥ “ಗ್ರಂಥ ಸಾಹೇಬ್‌' ಇದನ್ನೇ ಬೋಧಿಸಂತ್ತದೆ. ಅದು ಮೂರ್ತಿಪೂಜಿಂ ಯನ್ನು ವಿರೋಧಿಸುತ್ತದೆ. ೧೫ನೇ ಶತಮಾನದಲ್ಲಿ ಸಿಖ್ಬಿ ಧರ್ಮಸ್ಥಾಪಕ ನಾನಕರ ಈ ವಿಚಾರ ಸರಣಿಗೆ ಮನಸೋತ ಪಂಜಾಬಿನ ಜನ ಜಾತಿಭೇದ, ಮತಭೇದಗಳನ್ನು ತೊರೆದು ಸಿಬ್ಬ ಧರ್ಮವನ್ನು ಅಂಗೀಕರಿಸಿ ಒಂದಾದರಂರ. ಅದರಲ್ಲಿ ಹಿಂದುಗಳೂ ಮುಸ ಲಾ ್ಮನರೂ ಇದ್ದ ರು. ಹಿಂದಂಗಳು ಸಿಖ್ಕಿ ರನ್ನು ದಬಾ ಳಿಕೆಗೊಳಪಡಿಸಿದ್ದಾ ರೆ ಎಂಬ ಎ ಚಾರ ಮಾಡುತ್ತ ಸಿಖ್ಕ ಉಗ್ರವಾದಿಗಳು ಇಂಡದಲ್ಲಿ ಹಾ ಬಕ ಹತ್ಯಾ ಇಂದಿನ ದಿನಗಳಲ್ಲಿ ಸು ುತ್ತದೆಯಲ್ಲವೆ? ಸಿಬ್ಬರ ಪವಿತ್ರ ಗ್ರಂಥ ಇಹ ಹೌರಾ ಗುರು ಇತರ ಧರ್ವುಗಳ ಮಹಾ ವಷ್ಟೇ ಅಲ್ಲ, ನಾನಕರ ಹಾಗೂ ೬೮ ತ್ಮರ ವಚನಗಳನ್ನು ರಲ್ಲಿ ಸೇರಿಸಿರಂವುದೇ ಸಿಖ್ಬರು ಇದನ್ನು "ಆದಿ ಗ್ರಂಥ'ವೆಂದೇ ಕರೆ ಡಾಟ ಸಿಖ ಧರ್ಮದ ಪಂಚಮ ಗುರು ವಾದ ಗುರಂ ಅರ್ಜುನದೇವ ಈ ಶ್ಲೋಕ ಶ್ಲೋಕ ರೂಪದಲ್ಲಿ ಇದ- ಇದರ ವೈಶಿಷ್ಟ್ಯ ಗಳನ್ನೆಲ್ಲ ಶೋಧಿಸಿ ಕ್ರೋಢೀಕರಿಸಿದರೆಂದು ಹೇಳುತ್ತಾರೆ. ೧೬೦೪ರಲ್ಲಿ ಅಮೃತಸರ- ದಲ್ಲಿರುವ ಸುವರ್ಣ ದೇವಾಲಯದಲ್ಲಿ ಈ ಗ್ರಂಥದ ಸ್ಮಾಪನೆ ಮಾಡಲಾಯಿತು. ಗಂರು ಗೋವಿಂದಸಿಂಹರು ಒಂಭತ್ತನೆಯ ಗುರುವಾದ ತೇಜಬಹಾದ್ದೂರರ ಕೆಲವು ಶ್ಲೋಕಗಳನ್ನು ಗ್ರಂಥಕೆ ಸ ಸೇರಿಸಿದುದಲ್ಲದೆ ತಮ್ಮದೇ ಆದ ಕೆಲವು ಶೆ ನ್ಲೀಕಗಳನ್ನ್ನ ಕೂಡಿಸಿದರೆಂದು ಹೇಳುತ್ತಾರೆ. ಈಗ ಸಿಖ್ಕರಿಗೆ ಯಾವ ಪ್ರಮುಖ ಗುರುವೂ ಇಲ್ಲ. ಆದ್ದರಿಂದ ಅವರು ಈ ಧರ್ಮ ಗ್ರ-ಥವನ್ನೇ ತಮ್ಮ ಗುರುವೆಂದು ಭಾವಿಸು ತರೆ. ಗುರುಗಳಿಲ್ಲದ ಕಾಲದಲ್ಲಿ ಈ ಗ್ರಂಥ ವನ್ನೇ ಗುರುವೆಂದು ಭಾವಿಸಿ ಗೌರವಿಸಬೇಕೆಂದಾ ಗುರು ಗೋವಿಂದಸಿಂಹರು ತಮ್ಮ ಅನುಯಾಯಿ ಗಳಿಗೆ ಆಜ್ಞ ಪಿಸಿದ್ದರಂತೆ. ಈ "ಗ್ರಂಥ ಸಾ ನಿಹೇಬ್‌'ನಲ್ಲಿರುವ ಶ್ಲೋಕ F dl ಗಳನ್ನು ಅವುಗಳ ವಿಷಯಕ್ಕನುಗುಣವಾಗಿ ವಿಂಗ- ಡಿಸಿ ಬರೆಯಲಾಗಿದೆ. ಎಲ್ಲ ಶ್ಲೋಕಗಳನ್ನೂ ಹಾಡಲು ಅನುಕೂಲವಾಗುವಂತೆ ಸಂಗೀತಕ್ಕೆ (ರಾಗಕ್ಕೆ) ಅಳವಡಿಸಲಾಗಿದೆ. ಅದರಲ್ಲಿ ಇಂತಹ ೩೧ ರಾಗಗಳಿವೆಯೆಂದು ಹೇಳುತ್ತಾರೆ. ಆದರೆ ಶ್ಲೋಕಗಳೆಲ್ಲ ಸಿಖ್ಫ ಧರ್ನುಗುರುಗಳಿಂದಲೇ ರಚಿತವಾರವುಗಳಲ್ಲ ಎಂಬ ಅಂಶದಲ್ಲೇ ಈ ಗ್ರಂಥದ ಮಹತ್ವ ಅಡಕವಾಗಿದೆ. ಅದರಲ್ಲಿ ಹಿಂದೂ ಸಂತರ ೧೨ ಶ್ಲೋಕಗಳಿವೆ. ಮುಸ್ಲಿಂ ಫತೀರರ, ಸಾಧುಗಳ ಶ್ಲೋಕಗಳ ಇವೆ. ಒಂದು ಶ್ಲೋಕ ಮಾತ್ರ ಯಾವ ಜಾತಿಗೆ ಸೇರಿದುದೆಂದು ತಿಳಿಯುವುದಿಲ್ಲ. ಸಿಖ್ಕರ ಪ್ರಥಮ ಗುರು ನಾನಕ, ಗುರು ಆಂಗದ, ಗುರು ಅಮರ ದಾಸ, ಗುರು ರಾಮದಾಸ, ಗುರು ಅರ್ಜುನ ದೇವ, ಗುರು ತೇಜಬಹಾದೂರ ಮತ್ತು ಗುರಂ ಗೋವಿಂದಸಿಂಹ ಹೀಗೆ ಏಳು ಗುರುಗಳಿಂದ ರಚಿತವಾದ ಶ್ಲೋಕಗಳು ಅದರಲ್ಲಿವೆ. ಅಲ್ಲದೆ ಬಾಬಾ ಫರೀದ್‌, ಭಿಕ್ಕನ್‌, ಸತ್ತಾ, ಬಲನಂದ, "ಮರ್ದನ ಮೊದಲಾದವರ ಶ್ಲೋಕಗಳೂ ಇವೆ. ಬ್ರಾಹ್ಮಣ ಸಂತರಾದ ವೇಣಿ, ಸೂರದಾಸ ಶ್ಲೋಕಗಳು, ನೇಕಾರರ ಬಳಗದ ನಾವುದೇವ, ವೈಶ್ಯರವನಾದ ತ್ರಿಲೋಚನ, ಕ್ಷೌರಿಕನಾದ ಸೇನ, ಗೋಪಾಲಕರ ಧನ್ನ, ಕಟುಕರವನಾದ ಸಾಧನ, ಸಮಗಾರನಾದ ರಬಿದಾಸ ಹಾಗೂ ಇತರ ಸಂತರಾದ ರಮಾನಂದ, ಜಯದೇವ, ಪರಮಾನಂದ ಮೊದಲಾದವರ ಶ್ಲೋಕಗಳನ್ನೂ ಅದು ಒಳಗೊಂಡಿದೆ. ಇದು ಸಿಖ್ಚ ಧರ್ಮವು ಜಾತಿಗೆ ಮಹತ್ವವನ್ನೀಯದೆ ನೀತಿಯನ್ನು ಗೌರವಿಸುತ್ತದೆ ಎಂಬ ಅಂಶವನ್ನು ಬಿಂಬಿಸು- ತ್ತದೆ. ಮುಸ್ಲಿಂ ನೇಕಾರರ ಬಳಗದಲ್ಲಿ ಬೆಳೆದ ಕಬೀರನ ಶ್ಲೋಕಗಳನ್ನೂ ಇದು ಒಳಗೊಂಡಿದೆ. ಈ ಗ್ರಂಥವು ಹೇಗೆ ವಿವಿಧ ಜಾತಿ ಮತಗಳ ಸಂತರ ಮಾತುಗಳಿಗೆ ಗೌರವವಿತ್ತಿದೆಯೋ ಹಾಗೆಯೇ ಪಂಜಾಬ ಮಾತ್ರವಲ್ಲ, ಇತರ ಪ್ರದೇಶಗಳ ಸಂತರಿಗೂ ಪಾ ್ರತಿನಿಧ್ಯವಿತ್ತಿದೆ. ಕಬೀರ, ರಮಾ- ........ ಹಿಖ್ಬರ ಧರ್ಮಗ್ರಂಥ ಗುರುಗ್ರಂಥ್‌ ಸಾಹೇಬ್‌ ಕ ನಂದ, ರಬಿದಾಸ, ಸೂರದಾಸ, ಪಿಪಾ ಮತ್ತು ಭಿಕ್ಕನ್‌ರು ಉತ್ತರ ಪ್ರದೇಶದವರಾದರೆ ಜಯ ದೇವನು ಬಂಗಾಳದವನು. ನಾಮದೇವ, ತ್ರಿಲೋಚನ ಮತ್ತು ಪರಮಾನಂದರು ಮಹಾ ರಾಷ್ಟ್ರದವರು. ಧನ್ನನಂ ಇಜಸ್ಮಾನದವನಂ. ಸಾಧನನು ಸಿಂಧು ದೇಶದವನು, ಆದ್ದರಿಂದ ಗುರಂ ಗ್ರಂಥ ಸಾಹೇಬ್‌ ಪಂಜಾಬಿಗೆ ಮಾತ್ರ ಸೀಮಿತವಾಗಿಲ್ಲವೆಂದು ಹೇಳಬಹುದಂ. ಈ ಗ್ರಂಥವನ್ನು ಮಾತ್ರ ಪಂಜಾಬಿ ಲಿಪಿಯಲ್ಲಿ ಬರೆಯಲಾಗಿದೆ. ಆದರೆ ಅನೇಕ ಹಿಂದಿ ಶ್ಲೋಕ ಗಳು ಇದರಲ್ಲಿವೆ. ಪರ್ಶಿಯಾ ಭಾಷೆಯ ಶ್ಲೋಕ ಗಳೂ ಇವೆಯೆನ್ನುತ್ತಾರೆ. ಪಂಜಾಬಿ ಭಾಷಾ ಶ್ಲೋಕಗಳು ಅಲ್ಲಿನ ಜನಸಾಮಾನ್ಯರ ಆಡು ಭಾಷೆಯಲ್ಲಿದ್ದು ಎಲ್ಲರಿಗೂ ಅರ್ಥವಾಗುವಂತಿವೆ. ಸಿಖ್ಬ ಗುರುಗಳೇ ಈ ಶ್ಲೋಕಗಳ ಆಯ್ಕೆ ಮಾಡಿರುವಾಗ ಯಾವ ವಿಧದ ಅಪಾರ್ಥಕ್ಕೂ ಇಲ್ಲಿ ಅವಕಾಶವಿಲ್ಲ. ಕ್ರಿಸ್ತಶಕ ೧೨ರಿಂದ ೧೭ನೇ ಶತಮಾನಗಳಲ್ಲಿ ಭಾರತದಲ್ಲಿ ರಾಜಕೀಯ, ಸಾಮಾಜಿಕ, ಬದಲಾ- ವಣೆಗಳೊಂದಿಗೆ ಧಾರ್ಮಿಕ ಬದಲಾವಣೆಗಳೂ ಉಂಟಾದವು. ಈ ಕಾಲದಲ್ಲಿ ಉದ್ಭವಿಸಿದ ಸಂತರು, ಮಹಾತ್ಮರು, ಎಲ್ಲ ಧರ್ಮಗಳೂ ದೇವ ರನ್ನು ಕಂಡುಕೊಳ್ಳಲಿರುವ ವಿವಿಧ ಮಾರ್ಗಗಳಾ- ಗಿದ್ದು, ದೇವರನ್ನು ಸೇರುವ ಮುಕ್ತಿ ಮಾರ್ಗವು ಭಕ್ತಿ ಮಾತ್ರವೆಂದು ಬೋಧಿಸಿದರು. ಇಂಥ ಧಾರ್ಮಿಕ ಭಾವನೆಗಳ ಸಂಗ್ರಹವೇ ಗ್ರಂಥ ಸಾಹೇಬ*ದಲ್ಲಿದೆ. ped ೧ ತನೇ ಇ್‌ ಶಿ fe ದೇವನು ಒಬ್ಬನೆ. ಆತನ ಸೃಷ್ಟಿಕರ್ತ, ಪ್ರೇವಂಸ್ಥ ರೂಪ, ಭಯಹರ, ನಿರಾಕಾರನಲ್ಲದೆ ಸರ್ವವ್ಯಾಪಿಯೂ ಆಗಿ ಜನನಮರಣಗಳ ಬಂಧನ ದಿಂದ ಬಿಡುಗಡೆಗೊಳಿಸುತ್ತಾನೆ ಎಂಬುದು ಗ್ರಂಥ ಸಾಹೇಬ್‌ನ ಸಾರ. ಮೂಲ ವಂಂತ್ರದ ಮೊದಲನೆ ಶಬ್ದವೇ ಗುರುಪ್ರಸಾದವೆಂದಿದೆ. ದೇವರ ಸ್ಮರಣೆಗೆ ಉಪಯೋಗಿಸುವ “ರಾಮ” ಶಬ್ದಕ್ಕೆ ಅಲ್ಲಲ್ಲಿ "ಅಲ್ಲಾ', "ಪರವರದಿಗಾರ' ೮೦ ಎಂಬ ತತ್ಸಮಾನ ಪದಗಳನ್ನು ಬಳಸಲಾಗಿದೆ! ನಾರಾಯಣ, ಮಧುಸೂದನ, ಗೋವಿಂದ, ಗೋಪಾಲ ಮೊದಲಾದ ಶಬ್ದಗಳನ್ನೂ ಉಪ ಯೋಗಿಸಲಾಗಿದೆ. ಇಲ್ಲಿ ದೇವ: ಹೆಸರನ್ನು ಉಚ್ಚರಿಸುವುದಕ್ಕಿಂತ ಅದರಲ್ಲಡಗಿರುವ ಏಕತೆ ಯನ್ನು ಪ್ರತಿಬಿಂಬಿಸುವುದೇ ಮುಖ್ಯ. ಪ್ರತಿಯೊಬ್ಬ ಸಿಖ್ಸನೂ ಗುರುಗ್ರಂಥ ಸಾಹೇ- ಬನ್ನು ಗೌರವಿಸಲೇಬೇಕೆಂದು ಗುರು ಅರ್ಜುನ ದೇವ್‌ ಹೇಳಿದ್ದಾರೆ. ಅದು ಸಿಖ್ಕರ ಏಕೈಕ- ಮಾರ್ಗದರ್ಶಕ ಪವಿತ್ರ ಗ್ರಂಥ. ಮಾನವನು ಹೇಗೆ ಅಧ್ಯಾತ್ಮಿಕವಾಗಿ ಸಾರ್ವತ್ರಿಕ ಜೀವನ ಕಸ್ತೂರಿ, ಡಿಸೆಂಬರ್‌ ೧೯೮೭ __೨ ೨ ಗೌರವಿಸಬಹುದು, ಪ್ರೀತಿಸಬಹುದು. ಅದರೆ... ಅದನ್ನು ಗೌರವಿಸುವುದಂ ಪ್ರೀತಿಸಂವುದಂ ಸಿಖ್ಬನ ಆದ್ಯ ಕರ್ತವ್ಯ. ಅದನ್ನು ಪೂಜಿಸುವು ದಕ್ಕೆ ಮಾತ್ರ ವಿರೋಧವಿದೆ. ಯಾವ ಸತ್ಪಾತ್ರ ನಾದ ಗೌರವಯುತ ವ್ಯಕ್ತಿಯನ್ನು ಬೇಕಾದರೂ ಸಿಖ್ಬರು ಮನ್ನಣೆಯಿತ್ರಿ ಗೌರವಿಸಬಹುದಂ. ಆದರೆ ಗ್ರಂಥಸಾಹೇಬನ್ನು ಮಾತ್ರ ಗುರು ವೆಂದೇ ತಿಳಿದು ಪ್ರೀತಿ, ಗೌರವ ತೋರಿಸ ಬೇಕು. ದೇವರನ್ನ ಭಕ್ತಿಯಿಂದ ಕಾಣಬೇಕು ಎಂಬಂದು ಗ್ರಂಥದ ಸಾರ. ಇದರಲ್ಲಿ ಎಲ್ಲಿಯೂ ಇತರ ಮತವ ಕುರಿತಾದ ದೂಷಣೆ ಅಥವಾ ವನ್ನು ನಡೆಸಬಹುದೆಂಬುದನ್ನು ಅದು ತಿಳಿಸು ದೂಷಣೆ. ಎಡೆಗೊಡುವ ವಿಚಾರಗಳಿಲ್ಲ. ತ್ತದೆ. ಯಾವ ಜಾತಿಯೇ ಆಗಲಿ, ಸ್ತ್ರೀ- ಆದ್ದರಿಂದ ಇದೊಂದು ಶ್ರೇಷ್ಠ ಮತೇತರ ಪುರುಷ ಭೇದವಿಲ್ಲದೆ ಗ್ರಂಥ ಸಾಹೇಬನ್ನು ಗ್ರಂಥವೆಂದರೆ ತಪ್ಪಾಗಲಾರದು. @ ಇಸ ಜ್‌ ಮುತ್ತಿನ ಕಥೆ ಇಂದು ಆಭರಣಕ್ಕೆಂದು ಬಳಸುವ ಮುತ್ತನ್ನು ಮೊದಲಂ ಕಂಡುಹಿಡಿದವರು ಚೀನೀ- ಯರು. ಕ್ರಿಸ್ತಪೂರ್ವ ಆರು ಏಳನೆಯ ಶತಮಾನಗಳ ಸುಮಾರಿಗೆ ಭಾರತ, ಪರ್ಶಿಯಾ ಹಾಗೂ ಸಿಂಹಳೆಗಳ ಸಮುದ್ರ ತೀರದಲ್ಲಿ ಮುತ್ತನ್ನು ತೆಗೆಯಲಾಗುತ್ತಿತ್ತು. ಕೃತಕವಾಗಿ ಮುತ್ತನ್ನು ಸಿದ್ಧಪಡಿಸುವಾಗ ಮರಳಿನ ಒಂದು ಕಣವನ್ನೋ ಇಲ್ಲವೆ ಕಪ್ಪೆ ಚಿಪ್ಪಿನ ಚೂರುಗಳನ್ನೋ ಶುಕ್ತಿಯ ಕವಚದೊಳೆಗೆ ಸೇರಿಸುತ್ತಾರೆ. ಅದನ್ನು ಶುಕ್ತಿಯು ಮುತ್ತನ್ನಾಗಿ ಪರಿವರ್ತಿಸುತ್ತದೆ. ಸಾಕಿ ಬೆಳೆಸಿದ ಈ ಕೃತಕ ಮುತ್ತು ನಿಜವಾದ ಮುತ್ತಿನಂತೆಯೇ ಇರುತ್ತದೆ. ಅತಿ ದೊಡ್ಡ ಮುತ್ತೆಂದರೆ ಎರಡು ಅಂಗುಲ ಉದ್ದ, ನಾಲ್ಕು ಅಂಗುಲ ಸುತ್ತಳತೆ ಇರುವುದು. ಇದಕ್ಕಿಂತ ದೊಡ್ಡದಾದ ಮುತ್ತು ಇದುವರೆಗೆ ದೊರೆತ ದಾಖಲೆಯಿಲ್ಲ. ಇದರ ತೂಕ ೧,೮೦೦ ದೊಡ್ಡದಾದ ಕಣಗಳಷ್ಟು. ಮುತ್ತಿನ “ಕಣ'ವೆಂದರೆ ಐವತ್ತು ಮಿಲಿಗ್ರಾಮುಗಳು. ಮುತ್ತನ್ನು ಪರೀಕ್ಷಿಸುವಾಗ ಅದರ ಗಾತ್ರ, ತೂಕಗಳಷ್ಟೇ ಅಲ್ಲದೆ ಪರಿಗಣಿಸಲ್ಪಡುತ್ತದೆ. ಅದರ ಪದರಗಳೂ ಸಿ. ಎಸೆ, ಎ ತೆ 4 ಇ ಎಷ ಟಿ ಸ ಕೋಗಿಯನ್ನು ಸರೀಕ್ಷಿಸುತ್ತಿರುವ ಡಾ, ಗಣಸತಿಯವರು ಕುಷ್ಠರೋಗ ಪ್ರಪಂಚದ ವೈದ್ಯ ತಪಸ್ಥಿ ಡಾ. ಆರ್‌. ಗಣಪತಿ 201806 ಕುಷ್ಠರೋಗ ಯೋಜನೆಯ ನಿರ್ದೇಶಕ ಹಾಗೂ ಅಂತಾರಾಷ್ಟ್ರಿಯ ಖ್ಯಾತಿಯ ಕುಷ್ಠರೋಗ ತಜ್ಞ ಡಾ. ಆರ್‌. ಗಣಪತಿ ಯವರು ಕಳೆದ ವರುಷ ಅಥಣಿ ತಾಲೂಕಿನ ಐನಾಪುರ ಗ್ರುಮಕ್ಕೆ ಬಂದಿದ್ದರು. ಐನಾಪುರ ಜೇಸೀಜ್‌ ಹಾಗೂ ಉಗಾರ ಇಂಡಿಯನ್‌ ಮೆಡಿಕಲ್‌. ಅಸೋಶಿಯಶನ್‌ ಶಾಖೆಯು ಸಂಘಟಿಸಿದ್ದ ಚರ್ಮ ರೋಗ ಹಂಗು ಕುಷ್ಮ 376-11 ಡಾ. ವಸಂತ ಅ. ಕುಲಕರ್ಣಿ ಚ್ಟ ಕು ಪಾಸು ಕಾಸರ ರೋಗ ಶಿಬಿರವನ್ನು ನಡೆಸಿಕೊಟ್ಟರು. ಶಹರವೇ ಪ್ರದೇಶವೇ ಇರಲಿ ಕುಷ್ಠದ ಸೇವೆಗಾಗಿ ಡಾ. ಆರ್‌. ಗಣಪತಿ ಹಾಜ- ಯಾವ ಪ್ರತಿಫಲಾಪೇಕ್ಷೆಯಿಲ್ಲದ ತುಂಬ ಯಂಶಸಿ ಯಾಗಿ ಲ ರಿರುತ್ತಾರೆ: ಅವರಿಗೆ ಪೂರ್ವಯೋಜಿತ ದಿನಾಂಕ ಕೊಟ್ಟು ಕ್‌ ರ್ಸ್‌, ಕ ್‌್‌ 5" ಕ್ರಿಸ್ತಶಕ ೨೦೦೦ದ ಒಳಗಾಗಿ ದೇಶದಿಂದ” - ತೋ ಧಾ ENCE 8. ಇ, BT BT ಕ ೮೨ ಕಸ್ತೂರಿ, ಡಿಸೆಂಬರ್‌ ೧೯೮೭ ' ಆಮಂತ್ರಣವಿತ್ತರೆ ಸಾಕು. ಮನದ ತುಂಬ ಕುಷ್ಮರೋಗ ಕುರಿತು ಚಿಂತನೆ- ಗಳು, ಹೃದಯದ ತುಂಬ ಮಾನವೀಯ ಅನು* ಕಂಪ ಹೊತ್ತುಕೊಂಡು ದೇಶದಾದ್ಯಂತ ಸಂಚಾರ ಕೈಕೊಳ್ಳುವ ಶ್ರೀಯುತರು ಕುಷ್ಠರೋಗ ಪ್ರಪಂಚದ ವೈದ್ಯ ತಪಸ್ವಿಯೇ ಸರಿ. ಕುಷ್ಮ ರೋಗದ ಬಗ್ಗೆ ಆಧಿಕಾರಿವಾಣಿಖ೨ಂದ ಮಾತ ನಾಡಬಲ್ಲರು. ಸಮಾಜ ನಿರ್ಮಿಸಿದ ಕಲಂಕವೆಂಬ ಕಾರ್ಗತ್ತಲೆಯಲ್ಲಿ ಹಣತೆಯನ್ನು ಹಚ್ಚಿಡುವ ಹೃದಯಸಂಪನ್ನರು. ದೇಶದಂದ್ದಕ್ಕೂ ಸಾವಿ- ರಾರು ಶಿಬಿರಗಳಲ್ಲಿ ಪಾಲ್ಗೊಂಡ ಡಾ. ಗಣಪತಿ ಲಕ್ಷಾವಧಿ ಕುಷ್ಮರೋಗಿಗಳಿಗೆ ಆಶಾಕಿರಣವಾಗಿ ಅವರಿಗೆ ಹೊಸ ಜೀವನ ಕಲ್ಪಿಸಿನ್ಹಾರೆ. ಒಹುರೊ!ಗಾಣುಳ್ಳ ಕುಷ್ಠರೋಗ, ಇನ ರಿಂದ ಸೋಂಕು ಹರಡುವುದರಿಂದ ಇಬ ಬಹಳ ಅಪಾಯಕಾರಿ, ಕುಷ್ಠರೋಗ ನಿರ್ಮೂಲನಗೊಳ್ಳಬೇಕೆಂದು ಸರ ಕಾರ ತೊಟ್ಟ ದೀಕ್ಷೆಗೆ ಇವರು ಸಂಪೂರ್ಣ ಸಮರ್ಪಿಸಿಕೊಂಡಿದ್ದಾ ರೆ. ಮಂಂಬಯಿಯೆಂದರೆ ಡಾಕ್ಟರರಿಗೆ ಹಣ ಸಂಪಾದನೆಯ ಆಗರ, ಆದರೆ ಡಾ. ಗಣಪತಿಯವರು ಕುಷ್ಠರೋಗಿಯ ಸೇವೆಯೇ ತಮ್ಮ ಕೈಂಕರ್ಯವೆಂದಂ ಭಾವಿಸಿ ಹಣ ಗಳಿಕೆಯತ್ತ ಗಮನ ಹರಿಸಿಲ್ಲ. ೧೯೫೫ರಲ್ಲಿ ಮದ್ರಾಸ್‌ ವಿಶ್ವವಿದ್ಯಾಲಯದ ಎಂ. ಬಿ.'ಬಿ. ಎಸ್‌. ಪದವಿಯ ನಂತರ ಚರ್ಮ ರೋಗದಲ್ಲಿ ಡಿಪ್ಲೊವಣ ಪದವಿ ಗಳಿಸಿದರು. ಏಳೆಂಟು ವಿವಿಧ ವೈದ್ಯಸಂಸ್ಥೆಗಳ ಸೇವೆಯ ನಂತರ ೧೯೭೬ರಲ್ಲಿ ಮುಂಬಯಿ ಕುಷ್ಠರೋಗ ಯೋಜನೆಯ ನಿರ್ದೇಶಕರಾಗಿ ಅಧಿಕಾರ ವಹಿಸಿ ಕೊಂಡರು. ಇದಂ ಜರ್ಮನಿಯ ಕುಷ್ಠ ನಿವಾರಣಾ ಸಂಸ್ಥೆಯ ಸಹಯೋಗದೊಡನೆ ಕಾರ್ಯ ನಿರ್ವಹಿಸುತ್ತಿದೆ. ಸುಮಾರು ೧೭-೧೮ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆಸಲ್ಲಿಸಿದ ಅಪಾರ ಅನುಭವವುಳ್ಳ ಇವರು ಕುಷ್ಠರೋಗ ಕ:ರಿತು ೧೧೬ ಸಂಶೋಧನ ಪ್ರಬಂಧಗಳನಲ್ನಿ ಪ್ರಕಟಿಸಿದ್ದಾರೆ. ಕೆಲ ಪ್ರಬಂಧ ಗಳಂತೂ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಗಳಲ್ಲಿ ವಿದೇಶಿ ತಜ್ಞರ ಮೆಚ್ಚುಗೆ ಗಳಿಸಿವೆ. ಭಾರತೀಯ ವೈದ್ಯಕೀಯ ಅನುಸಂಧಾನ ಪರಿಷತ್ತಿನ ಕೆಲ ಖೋಜನೆಗಳಲ್ಲಿಯೂ ಸಂಶೋ- ಧನೆ ಕೈಕೊಂಡಿದ್ದಾರೆ. ಇವರ ಸಂಶೋಧನೆ ಗಳಲ್ಲಿ ಕಾಣುವ ಪ್ರಮುಖ ಅಂಶಗಳಂ- ಇವರ ಸ್ಫುಟವಾನ ಮೂಲ ವಿಚಾರಗಳು - ಅನುಭವದ ದಿಂದ ಎರಕ ಹೊಯ್ದ ದಿಕ್ಸೂಚಿ ಮಾರ್ಗಗಳು, ಅನೇಕ ವರುಷಗಳ ಅನುಭವದ ನಂತರ ಶಹರ ಕುಷ ರೋಗ ಸಮಸ್ಯೆ ಕುರಿತು ಸಂಶೋಧನ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದದ್ದು ಬಹು ದೊಡ್ಡ ಶ್ರೇಯಸ್ಸು. ಮುಂಬಯಿಯ ಕೆಲ ಕ್ಷೇತ್ರಗಳಲ್ಲಿ ನಡೆದ ಈ ಯತ್ನ ಅನೇಕ ಸಮಕ್ಕೆ ಗಳ ಮೇಲೆ ಬೆಳಕು ಚೆಲ್ಲಿದೆ. ರೋಗದ ಕಾರಣ ಕುಷ್ಠರೋಗ ಪ್ರಪಂಚದ ವೈದ್ಯ ತಪಸ್ವಿ ಡಾ. ಅರ್‌. ಗಣಪತಿ ೮೩ ಗಳನ್ನು ಕಂಡುಹಿಡಿಯುವಲ್ಲಿ ಸಹಾಯಕವಾದು- ವಲ್ಲದೆ ಕೊಳಚೆ ಪ್ರದೇಶದಲ್ಲಿಯ ಸೊಂಕು ಆಳತೆ ಮಾಡಲು ನೆರವಾದವು. ಮುಖ್ಯವಾಗಿ ಡಾ. ಆರ್‌. ಗಣಪತಿಯವರ ಉದ್ದೇಶವೆಂದರೆ ಕುಷ್ಕ ರೋಗದ ಬಗ್ಗೆ ಜನರಲ್ಲಿರುವ ಇಲ್ಲ-ಸಲ್ಲದ ತಪ್ಪು ಕಲ್ಪನೆಗಳನ್ನು ದೂರ ಮಾಡುವದಂ, ಕುಷ್ಠರೋಗದ ಬಗ್ಗೆ ಕಲಂಕ ಭಾವನೆ ಇರುವ ಜನರನ್ಣಿ ಕಂಡರೆ ಕಿಡಿಕಿಡಿಯಾಗುತ್ತಾರವರು. ಆದರೆ ಕುಷ್ಕರೋಗಿಯನ್ನು ಕಂಡರೆ ಅವರ ಹೃದಯಂ ಕರಗುತ್ತದೆ. ೧೯೮೨ರಲ್ಲಿ ಅಥಣಿ ತಾಲೂಕ ಮೆಡಿಕಲ್‌ ಅಸೋಸಿಯಶನ್ನಿನ ಆಮಂತ್ರಣದ ಮೇರೆಗೆ ಬಂದು ಒಂದೇ ದಿನ ಸುಮಾರು ೩೦೦ ರೋಗಿ ಗಳನ್ನು ಪರೀಕ್ಷಿಸಿ ಕುಷ್ಠರೋಗಿಗಳ ಗಣನೀಯ ಸಂಖ್ಯೆ ಕಂಡು ಕರ್ನಾಟಕ ಸರಕಾರಕ್ಕೆ ತಮ್ಮ ವರದಿ ಸಲ್ಲಿಸಿದರು. ಅಂಕಿ ಸಂಖ್ಯೆಗಳ ಗಾಢತೆಯ ಅರಿವು ಮಾಡಿಕೊಟ್ಟ ರು. ಇದರಿಂದ ಅಥಣಿಗೆ ಪ್ರತ್ಯೆಕ ಕುಷ್ಠರೋಗ ಘಟಕವನ್ನು ಸರಕಾರ ವಂಂಜೂರು ಮಾಡಿತು, ಶಿಬಿರ ವಬಗಿದ ನಂತರ ಸಾಯಂಕಾಲ ಸ್ಥಳೀಯ ಡಾಕ್ಟರರನ್ನು ಕಲೆ ಹಾಕಿ ಅಲ್ಲಿಯ ಸಮಸ್ಯೆಯ ಬಗ್ಗೆ ಮತ್ತು ನಿವಾರಣೋ ಪಾಯದ ಬಗ್ಗೆ ಚರ್ಚಿಸುತ್ತಾರೆ. ಸೇವಾ ಸಂಸ್ಥೆಗಳ ಮೂಲಕ ಜನರಿಗೆ ತಿಳಿ ಹೇಳುವ ಯತ್ನ ಮಾಡಂ- ತ್ತಾರೆ. ತಮ್ಮ ಅನುಭವವನ್ನು . ಇತರರೊಡನೆ ಹಂಚಿಕೊಳ್ಳುತ್ತಾರೆ. ಮುಂಬಯಿಗೆ ತೆರಳಿ ನಂತರ ಔಷಧೋಪಚಾರ ಪ್ರಗತಿ-ಪರಿಣಾಮಗಳ ಬಗ್ಗೆ ಪತ್ರ ಬರೆದು ಕೇಳುತ್ತಾರೆ. ಇದಕ್ಕಾಗಿ ಅವರು ಒಂದು ಪೈಸೆಯನ್ನು ಕೂಡ ತೆಗೆದು ಕೊಳ್ಳುವುದಿಲ್ಲ. ಇಂಥ ಮಹೊನ್ನತ ಸೇವೆಯನ್ನು ಗುರಂತಿಸಿ ಕೇಂದ್ರ ಸರಕಾರ ಆವರಿಗೆ ೧೯೮೩ರಲ್ಲಿ “ಪದ್ಮಶ್ರೀ' ನೀಡಿ ಗೌರವಿಸಿತು. ಯೋಧ ಮೆಮೋರಿಯಲ್‌ ಸುವರ್ಣ ಪದಕ ಬೆನ್ನತ್ತಿ ಬಂದಿತು. ದೊರಕಿತು. ಅಥಣಿಯಲ್ಲಿ ಕಂಡ ನೆನಪನ್ನು ಅವರೇ ಮಾಡಿಕೊಟ್ಟರು. ಜೇಸಿ ಭೀಮಕಟ್ಟೆ ಡಾ. ಪ್ರಮೋದ ಮುತಾಲಿಕ ನನ್ನ ಪರಿಚಯ ಮಾಡಿಕೊಟ್ಟ ನಂತರ ಶಿಬಿರದ ಬಿಡುವಿನ ವೇಳೆ ಯಲ್ಲಿ ಕುಷ್ಠರೋಗದ ಬಗ್ಗೆ ಹಲವಾರು ವಿಷಯ ಗಳನ್ನು ಅವರೊಡನೆ ಚರ್ಚಿಸಿದೆ. ಯಾವುದೇ ಭಾವಾವೇಶಕ್ಕೆ ಅವರು ಒಳಗಾಗದೆ ಶಾಂತಚಿತ್ತ ದಿ:ದ ಸಂದರ್ಶನದಲ್ಲಿ ಕುಷ್ಠರೋಗದ ಬಗ್ಗೆ ಅವರು ಹೇಳಿದರು. ಪ್ರಶ್ನೆ: ಕುಷ್ಠರೋಗದ ಕ್ಷೇತ್ರ ಆಕರ್ಷಿಸಿದ್ದು ಹೇಗೆ? ತಮ್ಮನ್ನು ಸೇವೆಗೆ ದ ಬಗ್ಗೆ ತೃಪ್ತಿ ಇದೆಯೆ? ನಿಮ್ಮ ಸ್ಪಷ್ಟ ಅಭಿಪ್ರಾಯ ಗಳೇನು? ಉತ್ತರ : ನಾನು ವೈದ್ಯಕೀಯ ಪದವಿ ಪಡೆದ | ಇಂಥ ಅಪರೂಪದ ವ್ಯಕ್ತಿಯನ್ನು ಸಮೀಪ- ~~ ದಿಂದ ಕಾಣುವ ಭಾಗ್ಯ ಐನಾಪುರದಲ್ಲಿ ನನಗೆ ಕುಸ್ಮ ಕೋಗದ ವಿವಿಧ ಆಕಾರದ ಮಚ್ಚೆಗಳು. ಆದರೆ ಇವುಗಳಿ:ದ ಸೋಂಕು ಹರಡುವುದಿಲ್ಲ. Kk Ne =U & ಈ ಕಸ್ತೂರಿ, ಡಿಸೆಂಬರ್‌'೧೯೮೭ ' ಸಂದರ್ಭದಲ್ಲಿ 'ಸಾರ್ವಜನಿಕ ಆರೋಗ್ಯಕ್ಕಾಗಿ ರಾಮಾನುಜಂರಂಥ ಮಹಾಮೇಧಾವಿ ಕುಷ್ಠ ದುಡಿಯಬೇಕೆಂಬ ಬಲವಾದ ಆಭಿಲಾಷೆ ರೋಗ ತಜ್ಞರ ನಿಕಟ ಸಂಪರ್ಕ ಬಂದು ಉಂಟಾಯಿತು. ವೈದ್ಯ ವೃತ್ತಿಯನ್ನು ಆ ರೋಗದ ಪರಿಚಯ ಪಡೆಯಲಂ ತುಂಬ ವ್ಯಾವಹಾರಿಕವಾಗಿ ಬಳಸಿ ದುಡ್ಡು ಸಂಪಾದನೆ ಸಹಾಯಕವಾಯಿತು. ಅದು ಅಭಿಮಾನದ ಮಾಡುವ ರೀತಿಯನ್ನು ಕಂಡು ಜಂಗುಪ್ಸೆ ಸಂಗತಿ... ಮುಂಬಯಿಯ ಆಸ್ಪತ್ರೆ ಗಳಲ್ಲಿ ಗೊಂಡೆ. ಆದ್ದರಿಂದ ಕಂಷ್ಮರೋಗಿಗಳ ಸೇವೆ ಕುಷ್ಠರೋಗಿಗಳ ಸಂಖ್ಯೆ ವಿಪರೀತ, ಆವು ಗಾಗಿ ಜೀವನ ಮುಡಿಪಿಡಬೇಕೆಂದು ಸಂಕಲ್ಪ ನಾನಾ ವಿಧವಾದವುಗಳು. ಆದ್ದರಿಂದ ಕುಷ್ಮ ತೊಟ್ಟೆ. ಕ್ಷಯರೋಗ, ಆಹಾರಾಂಶಗಳ ರೋಗ ಕುರಿತು ಆಳವಾದ ಅಧ್ಯಯನ ನಡೆ ಕ್ಷೇತ್ರಗಳಲ್ಲಿ ದುಡಿದ ಅನುಭವವಿತ್ತು. ನನ್ನ ಸಲು ತುಂಬ ಸಹಾಯಕವಾಯಿತು. ವೃತ್ತಿಯ ಆರಂಭದ ದಿನಗಳಲ್ಲಿ ಡಾ. ಕೆ. ಮೊದಲು ನಾನು ಹತ್ತು ವರುಷಗಳ ವರೆಗೆ ನನ್ನ ವೈದ್ಯವೃತ್ತಿಯಲ್ಲಿ ಎದುರಾದ ಮೂರು ಪ್ರಸಂಗಗಳು... ಹಡ pe pa ಕಂಷ್ಕರೋಗದ ಬಗ್ಗೆ ಸಮಾಜ ಇರಿಸಿಕೊಂಡ ಭಾವನೆ ಕೆಲ ಬಾರಿ ರೋಗಿಗಳನ್ನು, ಡಾಕ್ಟರರನ್ನ್ನ ತುಂಬ ಪೇಚಿಗೆ ಸಿಲುಕಿಸುವವು. ಒಮ್ಮೆ ಮಹಿಳೆಯೊಬ್ಬಳು ತನ್ನ ಅಣ್ಣ ನೊಡನೆ ಮಂಖದ ಮೇಲೆ ಉಂಟಾದ ಕಲೆಯನ್ನು ಪರೀಕ್ಷಿಸಿಕೊಳ್ಳಲಂ ಬಂದಳು. ಬಹುಶಃ ಆದು ಅವಳಿಗೆ ಸಂಶಯ ಬಂದಿದ್ದರಿಂದ ಗಂಡನನ್ನು ಕರೆತಂದಿರಲಿಲ್ಲ. ಪರೀಕ್ಷಿಸಿದ ನಂತರ ಅದು ಕುಷ್ಠ ಕಲೆ ಎಂದು ಸಂಶಯ ಬಂದು ಮಿರಜ ಆಸ್ಪತ್ರೆಯಲ್ಲಿ ಸಂಪೂರ್ಣ ತನಿಖೆಗೆ ಒಳಪಡಬೇಕೆಂದು ಸೂಚಿಸಿದೆ. ಮಿರಜದಲ್ಲಿಯೂ ಅದು ಕುಷ್ಕವೆಂದು ರೋಗ ತನಿಖೆಗಳು ಹೇಳಿದ ನಂತರ ಆಣ್ಣ ನನ್ನ ಬಳಿ ಧಾವಿಸಿ ಬಂದ. ಗಂಡ ಬಲು ವಿಚಿತ್ರ ಸ್ವಭಾವದವ. ತಂಗಿ ಕುಷ್ಠ ರೋಗಿ ಎಂದು ಅವನಿಗೆ ಗೊತ್ತಾದರೆ ಅವಳನ್ನು ತ್ಯಜಿಸಬಹುದೆ? ತುಂಬ ಉದ್ವೇಗ ದಿಂದ ಪದೇ ಪದೇ ವಿಚಾರಿಸಹತ್ತಿದ. ಗಂಡನಿಗೆ ಗೊತ್ತಾಗದಂತೆ ರೋಗದ ಉಪಚಾರ ಆತ್ಯಂತ ಗುಪ್ತವಾಗಿ ಸಾಗಬೇಕೆಂದು ಆತನ ಪ್ರಾರ್ಥನೆಯಾಗಿತ್ತು. ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು. ಆದರೂ ಯತ್ನಿಸುವೆ ಎಂದು ಭರವಸೆ ನೀಡಿ ಆ ಮಹಿಳೆಗೆ ನನ್ನ ಸಹಧರ್ವಿಣಿಯಂ ಪರಿಚಯ ಮಾಡಿಕೊಟ್ಟು, ನೇರವಾಗಿ ಅಡುಗೆ ವಂನೆಗೆ ಬಂದು ವಿಚಾರಿಸಲು ಹೇಳಿದೆ. ಅದರಂತೆ ಆಗಾಗ ಬಂದು ಪರೀ ಕ್ಷಿಸಿಕೊಂಡು ಸಲಹೆ ಪಡೆಯುತ್ತಿದ್ದಳು. ಇದು ಸುಮಾರು ಒಂದೂವರೆ ವರುಷ ಸಾಗಿತು, ಈಗ ಅವಳು ಸಂಪೂರ್ಣ A ಗಂಣಮುಖಳಾಗಿದ್ದಾಳೆ. ಇನ್ನೂ ಗಂಡನಿಗೆ ಗೊತ್ತಾಗಿಲ್ಲ ಇದರಿಂದ ಕೆಲ ಬಾರಿ ಕುಟುಂಬದಲ್ಲಿ ಸಮಸ್ಯೆಗಳು ಉದ್ಭವಿಸಿ ಗೆಂಡ-ಹೆಂಡಿರು ವಿಚ್ಛೇದನಗೊಂಡ ಪ್ರಕರಣಗಳೂ ಉಂಟು, ಮಹಿಳೆಯ ಅಣ್ಣ ತಂಂಬ ಹರ್ಷಗೊಂಡು ಧನ್ಯವಾದ ಹೇಳಿದ. 3 ಇನ್ನೊಮ್ಮೆ ನಾನು ಹಳ್ಳಿಯ ವೈದ್ಯ ವೃತ್ತಿಯಲ್ಲಿದ್ದಾಗ ಗ್ರಾಮದ ಪುಢಾರಿಯೊಬ್ಬ ಬಂದು ತನ್ನ ತಮ್ಮನಿಗೆ ಉಂಟಾದ ಕುಷ್ಠರೋಗ ಕುರಿತು ಸರ್ಟಿಫಿಕೆಟ್‌ ಬೇಡಿ ಒತ್ತಾಯಿಸ | ಎ ಇ ್‌ ಲ್‌ ತತ ಕೆಟ್‌ ಜ್‌ ಕೇವಲ ಕುಷ್ಠರೋಗ ವಿಚಾರದ ವಿವಿಧ ಮುಖಗಳ ಬಗ್ಗೆ ತಿಳಿದುಕೊಂಡ ನಂತರ ಅದರ ಸಾರ್ವಜನಿ ಸಮಸ್ಯೆಗಳನ್ನು ಓದಿದೆ. ೧೯೭೬ರಲ್ಲಿ ಮುಂಬಯಿಯ ಕುಷ್ಠರೋಗ ಯೋಜನೆ ಪ್ರಾರಂಭವಾದ ಮೇಲೆ ಅದರ ನಿರ್ದೇಶಕನಾಗಿ ಸೆ"ವಾವಸಾಶ ದೊರೆಶದೂ ಒಂದು ಸುವರ್ಣಾವಕಾಶವೇ ಸರಿ. ರೋಗದ ಮೂಲ, ನಿಯಂತ್ರಣ ಹಾಗೂ ನಿರ್ಮೂಲ ನದ ಬಗ್ಗೆ ತೀರ ಹತ್ತಿರದಿಂದ ತಿಳಿದಂಕೊಂಡೆ. ಕ RN MNS KE ಜ್ಯಾ ಡ್ನ bk ಹ್‌ ಟ್‌ ಕುಷ್ಠರೋಗ ಪಂದ ವೈದ್ಯ ತಪಸ್ವಿ ಡಾ. ಆರ್‌. ಗಣಪತಿ ೮೫ ಬೇಕಾದ ರೀತಿ-ನೀತಿಗಳ ಬಗ್ಗೆ ತುಂಬ ಪ್ರಾಯೋಗಿಕವಾಗಿ ವಿಚಾರ ಮಾಡಲಂ ಒಂದು ದೊಡ್ಡ “ಅಧ್ಯಯನದ ಪೀಠ'ವು ನನಗೆ ದೊರ ಕಿತು, ಇದು ಒಂದು ತ್ತಪ್ಮಿತಂದ ಸಂಗತಿ ನಿ ಪ್ರಶ್ನೆ: ಕುಷ್ಠರೋಗದ ಬಗ್ಗೆ ಸಮಾಜ ಕೆಲ ಅಂಧಃಶ್ರದ್ಧೆ ಕಲಂಕ ಭಾವನೆಯನ್ನು ಸೃಷ್ಟಿ ಸಿದೆ. ಇದರ ಸಲುವಾಗಿ ತಾವು ಹೋರಾಟ ಮಾಡುತ್ತಿರುವಿರಿ. ಅದಕ್ಕಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದೀರಿ. ಅದಕ್ಕೆ ರೋಗವನ್ನು ಹತೋಟಿಗೆ ತರಲು ಸಾಧಿಸ ಕಾರಣಗಳೇನು ಉದಾಹರಣೆ ಹೇಳಬಲ್ಲಿರಾ? Sd ಹತ್ತಿದ. ಗ್ರಾಮಸ್ಥರು ನಿರ್ಣಯಿಸಿದಂತೆ ತಮ್ಮನು ಊರಿಗೆ ಮಾರಕನಾಗಿದ್ದಂ ಅವನನ್ನು ಊರು ಬಿಟ್ಟು ಹೆೊೊರಹಾಕಬೇಕೆಂಬ ಆತನ ವಿಚುರಕ್ಕೆ ಮರುಗಿದೆ. ಆದರೆ ತಮ್ಮ ಸಂಭಾವಿತ ನಿತ್ಯ ದವಾಖಾನೆಗೆ ಬುದು ಉಪಚಾರ "ಪಡೆಯುತ್ತಿದ್ದ. ಅವನು ಊರು ಬಿಟ್ಟು ಹೊರ ಹೋಗ ಓೃಬೇಕೆಂಬ ಗ್ರಾಮಸ್ಥರ ನಿರ್ಣಯಕ್ಕೆ ಸಮ್ಮತಿಸಿದ್ದ. ಕಾರಣ ಹೆದರಿಕೆ. ನಂತರ ಹಳ್ಳಿಯಲ್ಲಿ ಅನೇಕರನ್ನು ಕರೆದು ವಿಚುರಿಸಿದಾಗ ಅಣ್ಣ ನಿರ್ಮಿಸಿದ ಜಾಲ ಗೊತ್ತಾಯಿತು. ಗ್ರಾಮಸ್ಥರನ್ನು ಕಲೆ ಹಾಕಿ ತಮ್ಮ ಕುಷ್ಮರೋಗಿ ಎಂನರಿ ಹೊರ ಹಾಕಿದ ಆತನ ಆಸ್ತಿಯು ಸಲಿಸಾಗಿಯೇ ತನಗೆ ದಕ್ಕುವದೆಂಬ ಯೋಚನೆ ಆತನದಾಗಿತ್ತು. ಗ್ಗಾ ಮನಸ್ಕರು ಡಾಕ್ಟರರಿಂದ ಸರ್ಟಿಫಿಕೇಟ್‌ ತಂದರೆ ಮಾತ್ರ ಹೊರಹಾಕಲು ಒಪ್ಪಿದ್ದರು. ನಾನು ಸರ್ಟಿಫಿಕೆಟ್‌ ನೀಡಲಿಲ್ಲ. ಆಣ್ಣನ ಯೋಚನೆ ಹುಸಿಯಾಯಿತು. ಕಲಂಕ ಭಾವನೆಯ ದುರ್ಲಾಭ ಪಡೆಯುವ ದೃಷ್ಟಾ ಿಂತವಿದು. ಆ ಸಂದರ್ಭದಲ್ಲಿ ಒಮ್ಮೆ ಸಿರಿಮಾರು ಐವರು ಶಾಲೆಯಂ ಆರೋಗ್ಯ ಪರೀಕ್ಷಕನಾಗಿದ್ದ ಯೋಗ್ಯ ಉಪಾಯ ವಿದ್ಯಾರ್ಥಿಗಳು ಕುಷ್ಠರೋಗ ಪೀಡಿತರೆಂದು ಗುರುತಿಸಿದ್ದರಿಂದ ಕ್ಕಾಗಿ ನನ್ನನ್ನು ಕಾಣಲು ಪ್ರಾಚಾರ್ಯರ ಮುಖೇನ ಎಲ್ಲ ಪಾಲಕರಿಗೂ ಪತ್ರ ಬರೆಯಲಾ ಯಿತು. ಆದರೂ ಒಬ್ಬರೂ ತಿಂಗಳು ಕಳೆದರೂ ಬಂದು ಭೇಟಿಯಾಗಲಿಲ್ಲ. ಕೊನೆಗೆ ಪಾಲಕರೊಬ್ಬರ ಮನೆಯನ್ನು ಅರಸುತ್ತ ಹೋಗಿ ಈ ವಿಷಂ. 3 ತಮ್ಮ ಮಗನ ಪೀಡನೆಯ ಬಗ್ಗೆ ತಿಳಿವ ಅವರಂ ಹೇಳಿದರು. “ಡುಕ್ಕರರೆ, ದಯನಿಟ್ಟು ಸರಕಾರಿ ದಾಖಲೆಗಳಲ್ಲಿ ನಮ್ಮ ಮಗ ಕುಷ್ಠ ರೋಗಿ ಎಂದು ನೋಂದಾಯಿಶುವಮು ಬೆ:ಡಿ. ನಿಮ್ಮ ಪ ನಂತರ ಆತನ ಔಷಧ ಉಸಚಾರಕ್ಕೆ ಖಾಸಗಿಯಾಗಿ ವ್ಯವಸ್ಥೆ ಮಾಸದ್ದೇವೆ. ಮನ ತರಿಂಬ ನೊಂದಿದೆ. ಕಾರಣ ಅವನಿಗೆ ಇಬ್ಬರು ಅಕ್ಕಂನಿರಿದ್ದು ಅಪರ ಮದುವೆಗಾಗಿ ವಶ ಶೋಧನೆ ನಡೆದೆದೆ. ಇವನ ತೊಂದರೆ ಅವರಿಗೆ ಅಷ್ಡಗಲ್ಲುಗನಾರದೆಂದು ನನ್ನ ಪು )ರ್ಥನೆ ಎಂದು ಕಣಿ €ರು ತಂದರು. ಅವರ ತಪ್ಪು ಭಾವನೆ ತಿದ್ದುವದರಲ್ಲಿ ಸಾಕಾಗಿ ಹೆ೧ಯಿ ಣಿ ತು. ೮೬ ಸ್ತೂರಿ, ಡಿಸೊಬರ್‌ ೧೯೮೭ ಉತ್ತರ : ಸಮಾಜದ ಕೆಲ ಸ್ತರಗಳಲ್ಲಿ ಇನ್ನೂ ಸಮಾಜವು ಈ ಗಾಂಗ ಊನತೆಗೆ | ಕುಷ್ಠರೋಗದ ಬಗ್ಗೆ ಅಲ್ಲ-ಸಲ್ಲದ ಭಾವನೆ “ದೈವೀ ವಿಕೋಪ'ವೆಂಬ ಅತಿಯಾದ ನಂಬಂಗೆ ಗಳು ಬೇರೂರಿದ್ದು ವಿಷಾದನೀಯ “ಅದರಲ್ಲಿ ಯಿಂದ ಭಯವನ್ನು ಕಲ್ಪಿಸಿದೆ. ಅಲ್ಲದೆ ಕೆಲವಂತೂ ರೂಢಿಗತವಾದ ಪರಂಪರೆಯಿಂದ ಅದನ್ನು ತುಚ್ಛೇಕರಿಸುವ ಮನೋಭಾವನೆ ಬಂದಿವೆ. ಅಂಧಃಶ್ರದ್ಧೆಯ ಭಾವನೆಯು ಯನ್ನು ಬೆಳೆಸುತ್ತದೆ. ಈ ವಿಷವರ್ತುಲದಲ್ಲಿ ಸಾಮಾಜಿಕ ಕಲಂಕ ಎಂಬ ಅಭೇದ್ಯ ಕೋಟಿ ರೋಗಿಯು ಸಿಲುಕಿ ತೊಳಲಾಡುವನು, ಯನ್ನು ನಿರ್ಮಿಸಿ ಕುಷ್ಮರೋಗಿಯನ್ನು ಅವೈಜ್ಞಾನಿಕ ಭಾವನೆಗಳು ಬಲವಾಗಿ ಬೇರೂ ತುಂಬ ಮಾನಸಿಕ ಯಾತನೆಗೆ ಒಳಪಡಿಸಿದೆ. ರಿವೆ. ಈ ವಿಚಾರ ಕೇವಲ ಕಂಷ್ಕರೋಗಕ್ಕೆ ನಾನೊಬ್ಬನೇ ಆ ಕೋಟೆಯನ್ನು ಭೇದಿಸಿ ಮಾತ್ರವಲ್ಲ ಜೀವನದ ಇತರ ಯಾವುದೇ ದ್ವೇನೆಂದು ಹೇಳಲಾರೆ. ಕುಷ್ಮರೋಗವನ್ನು ರಂಗಕ್ಕೂ ಉಂಟಾಗುತ್ತದೆ. ಮನ ಪ್ರಾರಂಭಾವಸ್ಥೆಯಲ್ಲಿ ನಿರ್ಲಕ್ಷಿಸುವದರಿಂದ ನೋಯಿಸುವ ಸಂಗತಿಯೆಂದರೆ ಬುದ್ಧಿ ಜೀವಿ ಉಲ್ಬಣಗೊಂಡು ಅಂಗಾಂಗಗಳನ್ನು ವಿರೂಪ ಗಳೆಂದು ಎನಿಸಿಕೊಂಡ ಸುಶಿಕ್ಷಿತರಲ್ಲಿಯೂ ಗೊಳಿಸಿ ಊನತೆಯನ್ನು ತರುವದು. ನಮ್ಮ ಈ ರೀತಿಯ ಅಂಧಃಶ್ರದ್ಧೆಯ ವಿಚಾರಗಳು ಇನ್ನೂ ವಂನೆ ಮಾಡಿವೆ. ಅಷ್ಟೇ ಏಕೆ ನೀವು ನಂಬಲಿಕ್ಕಿಲ್ಲ, ವೈದ್ಯಕ್ಷೇತ್ರದನ್ಲಿ ದುಡಿಯುವ ಕಾರ್ಯಕರ್ತರಲ್ಲಿಯೂ ಅಂಧಶ್ರದ್ಧೆಯ ವಿಚಾರಗಳಂ ಇನ್ನೂ ಇವೆ, ವೈದ್ಯರು, ವೈದ್ಯಕ್ಷೇತ್ರದ ಕಾರ್ಯ“ ಕರ್ತರಂ ಸ ಯಂ ಸೇವಾಸಂಸ್ಥೆಗಳು, ಕುಷ್ಠ ರೋಗ ಕುರಿತು ಅನವಶ್ಯಕ ಭೀತಿ ಹಾಗೂ ವರೂಢನಂಬಿಕೆ ಹೋಗಲಾಡಿಸಲು ಯತ್ನಿಸ ಬೇಕು. ಅವರು ಸಮಾಜದ ಮೇಲೆ ತುಂಬ ಪ್ರಭಾವ ಬೀರಬಲ್ಲರು ವೈದ್ಯರು. ಶ್ರಮವಹಿಸಿ ಈ ಕಾರ್ಯ ಕೈಕೊಂಡಲ್ಲಿ ಅದು ಸುಲಭ ಸಾಧ್ಯ ಈ ಕಾರ್ಯದಲ್ಲಿ ನಾನು ಅವರಿಗೆ ಆದ್ಯತೆ ನೀಡಂತ್ತೇನೆ. ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುವವರಲ್ಲಿ ಇದ್ದ ಮೂಢ ನಂಬಿಕೆಯು ತುಂಬಾ ಗಂಡಾಂತರಕಾರಿ. ಹಾ ನಾನು ಉಪದೇಶ ನೀಡುವಷ್ಟು ದೊಡ್ಮ- ವನಲ್ಲ, ಆದರೆ ಕುಷ್ಠರೋಗದ ಬಗ್ಗೆ ಯಥಾರ್ಥ ಕಲ್ಪನೆ ನೀಡಿ ಅದರ ವೆ ೈಜ್ಞಾನಿಕ ಹಿನ್ನೆಲೆಯನ್ನು ವಿವರಿಸುವಲ್ಲಿ ಹೆಚ್ಚು ಆಸಕ್ತ ಮುಖದ ಮೇಲೆ ಉಂಟಾದ ಕುಷ್ಮ ರೋಗದ ನಾಗಿದ್ದೇನೆ. ಆಧುನಿಕ ಮಾಧ್ಯಮಗಳನ್ನು ಮಚ್ಚೆ ರೆಪ್ಪೆಗೆ ಹೋಗುವ ನರವನ್ನು ಗಾಯ ಬಳಸಿ ಜನರಲ್ಲಿ ಕುಷ್ಠದ ಬಗ್ಗೆ ಸೂಕ್ತ. ಗೊಳಿಸಿದ್ದರಿ:ದ ರೆಪ್ಪೆ ನಿಷ್ಕ್ರಿಯವಾಗಿದೆ. ವಿಚಾರಗಳನ್ನು ಬಿಂಬಿಸಲು ಪ್ರಯತ್ನ ನಡೆಸಿ ತ Pe ದ್ದೇನೆ. ದೃಕ್‌-ಚಾಕ್ಷುಷ ಮಾಧ್ಯಮಗಳ ಮೂಲಕ ಪ್ರಚಾರ ಕಾರ್ಯ ಕೈಕೊಳ್ಳ ಲಾಗಿದೆ. ಚಲನಚಿತ್ರಪಟಗಳ ಮೂಲಕ ವಿವರಿಸಿ ತಿಳಿಹೇಳುವ ಕೆಲಸ ಭರದಿಂದ ಸಾಗ ಬೇಕಾಗಿದೆ. ವೈಜ್ಞಾನಿಕ ವಿಚಾರಗಳು ಮನದಲ್ಲಿ ನಾಟಿ ಸಾಮಾಜಿಕ ಭಯ ತೊಲಗಿದಲ್ಲಿ ಅಂಧ ಶ್ರದ್ಧೆಯಂ ಪಲಾಯನ ಹೇಳುವದು, ಕುಷ್ಠ - ರೋಗದ ಬಗ್ಗೆ ಹೊಸ ನಿಲುವುಗಳು ಹೊಸ ರೂಪಗಳನ್ನು ಉಪಚಾರ (ದೃಷ್ಟಿಯಲ್ಲಿ) ಹೊರತರಲು ಪ್ರಾಯೋಗಿಕವಾಗಿ ಯತ್ನಿ ಸುತ್ತಿದ್ದೇನೆ. ಅವು ತುಂಬ ಉತ್ತೇಜನಕಾ ಯಾಗಿವೆ. ಈ ಎಲ್ಲ ವಿಚಾರಗಳ ಅನುಷ್ಕಾ ನಕ್ಕೆ ಸಾಕಷ್ಟು ಕಾಲಾವಧಿ ಬೇಕಲ್ಲದೆ ತುಂಬ ವೆಚ್ಚದಾಯಕವೂ ಹೌದು. ಕಷ್ಕರೋಗಿಯಂ ಇತರರಂತೆ ಬಾಳಬಲ್ಲ. ಸಮಾಜದ ಪ್ರವಾಹ ದಲ್ಲಿ ಆತನು ಒಂದಾಗಬಲ್ಲನೆಂಬ ಭಾವನೆ ಮೂಡಿಸುವುದು ಕೆಲ ಬಾರಿ ಶ್ರಮದಾಯಕ ವೆನಿಸಿದರೂ ಆದು ಬಹು ದೊಡ್ಡ ಕೊಡುಗೆ ಯಾಗಬಲ್ಲದು. ಆದರೆ ಈ ಯತ್ನ ಕೇವಲ ಪ್ರಯೋಗವಾಗಿ ನಿಲ್ಲದೆ ಸಾಮೂಹಿಕವಾಗಿ ಕಾರ್ಯಗತವಾಗಬೇಕು. ವೈಜ್ಞಾನಿಕವಾಗಿ ನಜವಾದ ತಿಳಿವಳಿಕೆ ಮನದಟ್ಟಾದರೆ ಮೂಢ ನಂಬಿಕೆಯಯ ತಾನಾಗಿಯೇ ದೂರ ಹೋಗುವದು ಎಂದು ದೃಢವಾಗಿ ಹೇಳ ಬಲ್ಲೆ. ಆದರೆ. ಈ ಪ್ರಯೋಗಶೀಲತೆಐರು ಇನ್ನೂ ಎಲ್ಲೆಡೆಗಳಲ್ಲಿ ಅನಂಷ್ಕಾನಕ್ಕೆ ಬಂದಿಲ್ಲ, ಉದಾಹರಣೆಗಾಗಿ ಕೇಳಿದ್ದೀರಿ. ತುಂಬ ಮೋಜಿನದೆಂದರೆ ಕೆಲ ಪ್ರತಿಷ್ಠಿತ ತಜ್ಞ ಡಾಕ್ಟರರೆ ಕುಷ್ಠರೋಗದ ಬಗ್ಗೆ ಸಲ್ಲದ ಭಾವನೆ ಇರಿಸಿಕೊಂಡವರಿದ್ದಾರೆ. ಇಂಥ ಕಲಂಕಿತ ಭಾವನೆಯು ಸಾಮಾಜಿಕ ಅನ್ಯಾಯ ವನ್ನು ಮತ್ತು ತುಚ್ಛೀಕರಿಸಂವ ವಂನೋ- ವೃತ್ತಿಯನ್ನೂ ಬೆಳೆಸುತ್ತದೆ. ಅದಂ ಖಂಡ- ನೀಯಂವಲ್ಲವೆ? ಪ್ರಶ್ನೆ: » ಕುಷ್ಠರೋಗ ಪ್ರಪಂಚದ ವೈದ್ಯ ತಪಸ್ವಿ ಡಾ. ಆರ್‌. ಗಣಪತಿ ೮೭ ಕುಷ್ಠರೋಗ ಉಪಚಾರ ಕುರಿತು ಇತ್ತೀಚಿನ ಒಲವು ನಿಲುವುಗಳೇನು? ಅವು ಎಷ್ಟರಮಟ್ಟಿಗೆ ಪರಿಣಾಮಕಾರಿ? ಹೊಸವು ಎಷ್ಟು ಪ್ರಭಾವಿ? “ವ್ಯಾಕ್ಸಿನ್‌ ಸಂಶೋಧನೆ ಬಗ್ಗೆ ಎಚಾರಗಳೇನು? ತ್ತರ: ಹಲವಾರು ವರುಷಗಳಿಂದ “ಡ್ಯಾಪ್ಸೊನ್‌' (ಡಿ. ಡಿ. ಎಸ್‌.) ಎಂಬ ಏಕ ಮಾತ್ರ ತುಂಬ ಪ್ರಭಾವಿಯಾದ ಔಷಧ ಬಳಕೆ ಯಲ್ಲಿದೆ. ಕ್ಷಯರೋಗದಂಥ ರೋಗಾಣುಗಳಿಂದ ಉದ್ಭವವಾಗುವ ಈ ರೋಗದಲ್ಲಿ ಅನೇಕ ಗಂಡಾಂತರಕಾರಿ ರೋಗಾಣುಗಳು ಒಳಸೇರಿ ಪರಿಣಾಮವುಂಟು ಮಾಡುವ ಸಂಭವವಿರು ವದರಿಂದ ಏಕಮಾತ್ರ ಔಷಧಿ ಕೆಲ ಬಾರಿ ಉಪಯೋಗಕ್ಕೆ ಬಾರದು. ಬಹು ಔಷಧಿ ಕುಷ್ಮರೋಗದಿಂದ ಉಂಟಾದ ಊನ ಕುಷ್ಠರೋಗ ಕುರಿತು ಸ್ವಲ್ಪದರಲ್ಲಿ... ಕ್ರಿಸ್ತಶಕಪೂರ್ವ ೧೩೫೦ರಲ್ಲಿ ಇಜಿಪ್ತಿನ ಎರಡನೆಯ ರಾಮೀಸಿಸ್‌ನ ಕಾಲದಲ್ಲಿ ಕುಷ್ಮ ರೋಗ ದಾಖಲೆಗಳಿದ್ದುದು ಕಂಡು೭ಂದಿದೆ. ೧೯೪೪ರಲ್ಲಿ ಡ್ಯಾಪ್ಲೊನ್‌ ಬಳಕೆಯು ಜಾರಿಯಲ್ಲಿ ಬಂದನಂತರ ಸಾಕಷ್ಟು ಪರಿಣಾಪಷಕಾರಿ ಫಲಿತಾಂಶಗಳು ಕಂಡುಬಂದಿವೆ. ಆದರೂ ಭಾರತದಲ್ಲಿ ಈಗ ರೋಗ ವ್ಯಾಪಕವಾಗಿದ್ದು ನಲವತ್ತು ಲಕ್ಷ ಜನಕ್ಕೆ ತಗುಲಿದೆ. ಶೇಕಡಾ ೨೦ರಷ್ಟು ಜನರು ತೀವ್ರವಾದ ಸೋಂಕಿಗೆ ಒಳಗಾಗಿದ್ದಾರೆ. ಕುಷ್ಠವು ದೀರ್ಥಕಾಲ ಬಾಧಿಸುವ ಒಂದು ಆಂಟು ಜಾಡ್ಯ. ಮೈಕೋಬೆಕ್ಟಿರಿಯಂ ಲೆಪ್ರೆ ಎಂಬ ಸೂಕ್ಷ್ಮಾಣು ಜೀವಿಗಳಿಂದ ಈ ರೋಗ ಉಂಟಾಗುತ್ತದೆ. ಈ ರೋಗಾಣುಗಳು ನರಗಳಿಗೆ ತೀವ್ರಬಾಧೆ ಉಂಟುಮಾಡುವದಲ್ಲದೆ ಊತವನ್ನೂ ಉಂಟುಮಾಡುತ್ತವೆ. ಇದರಿಂದ ನರಗಳು ದಪ್ಪಗಾಗುವದಲ್ಲದೆ ಅಂಗೈ ಬೆರಳುಗಳು, ಪಾದದ ಬೆರಳುಗಳು ವಿಕೃತಗೊಂಡು ಉಲ್ಬಣಾವಸ್ಥೆಯಲ್ಲಿ ಶಾಶ್ವತ ಊನತೆಯುಂಟುಮಾಡು ವವು. ನಿಮ್ಮ ಬಳಿ ಇದ್ದ ಗುಂಡುಸೂಜಿ ಇಲ್ಲವೆ ಸೂಜಿಯಿಂದ ಚರ್ಮದ ಕಲೆಯದ್ದ ಭಾಗ ವನ್ನು ಸ್ಪರ್ಶಿಸಿ. ಭಾಗವು ಸ್ಪರ್ಶಹೀನವಾಗಿದ್ದರೆ ಅಥವಾ ಸಂಜ್ಞೆ ಕಳೆದುಗೊಂಡಿದ್ದರೆ ಆ ಕಲೆಯು ಕುಷ್ಮ ಕಲೆಯಂದು ಪರಿಗಣಿಸಬಹುದು: ಕೆಲ ಬಾರಿ ವಿಟವಿಂನ್‌ಗಳ ಅಭಾವದಿಂದ ಅಥವಾ ಗಜಕರ್ಣದಂಥ ಬೂರಸು ರೋಗಗಳು ಚರ್ಮದ ಮೇಲೆ ಕಲೆ ಉಂಟು ಮಾಡುವವು, ಆದರೆ ಅವು ಸಂಜ್ಞೆ ಕಳೆದುಕೊಳ್ಳುವದಿಲ್ಲ. ಆದ. ಕುಷ್ಠರೋಗದ ಕಲೆಗೂ ಈ ಕಲೆಗೂ ವ್ಯತ್ಯಾಸವಿರುತ್ತದೆ. ವೈದ್ಯಪರೀಕ್ಷೆ, ಅಂಗಾಂಗಳಲ್ಲಿಯ ರೋಗಸೂಚನೆಗಳು, ರೋಗಚರಿತ್ರೆ, ಚರ್ಮದ ಮೇಲ್ಮೈಯ ಪರಿಶೀಲನೆಯ ಆಧಾರದ ಮೇಲೆ ಕುಷ್ಮರೋಗವನ್ನು ವರ್ಗೀಕರಿಸ- ಬಹಂದು. ಲೆಪ್ರೋಮೇಟಸ್‌ ಟ್ಯುಬರ್‌ಕ್ಕುಲಾಯಿಡ್‌ ಎಂಬುದಾಗಿ ಕುಷ್ಠರೋಗವನ್ನು ಮುಖ್ಯವಾಗಿ ವಿಂಗಡಿಸಲಾಗುವದು. ಈ ಎರಡು ವಿಧಗಳು ಇದ್ದರೆ ಅದಕ್ಕೆ (ಬಾರ್ಡರ್‌ ಲೈನ್‌) ಸೀಮಾಂತರರೋಗ ಎಂದು ಕರೆಯಲಾಗಂವದು. ಆಲ್ಲದೆ ಈ ಮೂರರಲ್ಲಿ ಯಾವದಾದರೊಂದಂ ಬಗೆಯ ಕುಷ್ಠರೋಗ ಕಾಣಿಸಿಕೊಳ್ಳು ಡವ ಮುನ್ನವೇ ಅಸ್ಪಷ್ಟ ರೋಗ ಚಿನ್ಹೆಗಳು ಗೊಚರಿಸುವ ದುಂಟು, ಆದರೆ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮಕೆ 4 ಅನುಕೂಲವಾಗುವಂತೆ ರೋಗವನ್ನು ಬಹು ಬ್ಯಾಸಿಲರಿ (ಸೋಂಕುಳ್ಳ) ಹಾಗೂ ಏಕ ಬ್ಯಾಸಿಲರಿ (ಸೋಂಕಿಲ್ಲದ) ಎಂದೂ ವಿಂಗಡಿಸಲಾಗುವದಂ. ಭಾರತದ ಸುಮಾರು ೫೬ ಜಿಲ್ಲೆಗಳಲ್ಲಿ ಕುಷ್ಠರೋಗದ ತೀವ್ರತೆ ಹೆಚ್ಚಾಗಿದೆ. ಒಟ್ಟು ಕುಷ್ಠರೋಗಿಗಳ ಸಂಖ್ಯೆಯಲ್ಲಿ ಸುಮಾರು ೧/೫ ದಷ್ಟು ಮಕ್ಕಳಿದ್ದಾರೆ. ಪ್ರತಿ ನಾಲ್ಕನೆಯ ಮಗು ಅಂಗವಿಕಲವಾಗಿದೆ. ಈ ರೋಗಕ್ಕೆ ಗುರಿಯಾದವರನ್ನು ಸಾಮಾಜಿಕವಾಗಿ ದೂರವಿಡುವ ಕಾರಣದಿಂದಾಗಿ ಕುಟುಂಬಗಳು ಒಡೆಯುತ್ತವೆ. ಹೊಲಗದ್ದೆ ಕಾರಖಾನೆ ಮುಂತಾದವುಗಳಲ್ಲಿ ದುಡಿಮೆಯಿಂದ ವಂಚಿತರಾಗುವದ೦ಂದ ಆರ್ಥಿಕ ನಷ್ಟ ಎಷ್ಟೆಂದು ಸುಲಭವಾಗಿ ಅಂದಾಜು ಮಾಡಲು ಸಾಧ್ಯ ವಾಗುವದಿಲ್ಲ. ಡಾ. ವಸಂತ ಕುಲಕರ್ಣಿ ಕುಷ್ಠರೋಗ ಪ್ರಪಂಚದ ವೈದ್ಯ ತಪಸ್ವಿ ಡಾ. ಆರ್‌. ಗಣಪತಿ ರ್ರ "ಗಳನ್ನು ಬಳಸುವದರಿಂದ ದೇಹದಲ್ಲಿ ಉ:ಟಾಗ ತಕ್ಕ ರೋಗಾಣುಗಳ ಬೀಡು ಬಿಡುವಿಕೆಯನ್ನು ತಪ್ಪಿಸಬಹುದು. ಅದು ವೆ ೈಜ್ಞಾನಿಕವೂ ಹೌದು, ಆದರೆ ದುರದೃಷ್ಟದ ಸಂಗತಿಯೆಂದರೆ ಕೇವಲ ರೋಗ ಉಪಚಾರದತ್ತ ಗಮನ ಹರಿಸಲಾಗಿನ್ನು ಸಾರ್ವಜನಿಕ ಆರೋಗ್ಯದತ್ತ ಲಕ್ಷ್ಯ ಹರಿಸಲಾಗಿಲ್ಲ. ಈಗ ಡ್ಯಾಪ್ಲೊನಿ- ನೊಡನೆ ರಿಫಾಂಮೈಸಿನ್‌ ಕ್ಲೊಫಮೇಜಿನ್‌ ತುಂಬ ಪರಿಣಾಮಕಾರಿಯಾಗಿವೆ. ಕ್ಷೇತ್ರ ಗಳಲ್ಲಿ ನಿಯಂತ್ರಿಸುವ ಯತ್ನದಲ್ಲಿ ಬರುವ ಸಮಸ್ಯೆಗಳನ್ನು ಕಂಡು ರೋಗಾಣುಗಳ ಹತೋಟಿಯ ವಿವಿಧ ವಿಧಾನಗಳನ್ನು ಅನು ಸರಿಸಬಹುದಂ. ಕಾರಣವಿಷ್ಟೇ. ವೈಜ್ಞಾ ನಿಕ ವಾಗಿ ಈ ಹೊಸ ಔಷಧಗಳನ್ನು ಉಪ- ಯೋಗಿಸುವದು ಹೆಚ್ಚಾಗಿ ಇನ್ನೂ ಗೊತ್ತಿಲ್ಲ. ಹೆಚ್ಚುಕಡಿಮೆ ಈ ಹೊಸ ಔಷಧಿಗಳ ತಂತ್ರ ಜ್ಞಾನ ಕುಷ್ಠ ರೋಗದ ಮೇಲೆ ಉಪ ಯೋಗಿಸುವ ಏಕಮಾತ್ರ ಪದ್ಧತಿ, ಹಳೆಯದಕ್ಕಿಂತ ಹೆಚ್ಚು ಪರಿಣಾಮಕಾರಿ ಯಾಗಿದೆ. ಹಳೆಯದರಲ್ಲಿ ಕೇವಲ ಒಂದು ಔಷಧಿ ಬಳಸುತ್ತಿದ್ದರು. ತಾವು “ವ್ಯಾಕ್ಸಿನ್‌' ಸಂಶೋಧನೆ ಬಗ್ಗೆ ಉಲ್ಲೇಖಿಸಿದ್ದಿರಿ. ಸದ್ಯದ ಮಟ್ಟಿಗಂತೂ ಅದರ ಬಳಕೆ ಸಾಧ್ಯ ವಾಗದಿದ್ದರೂ “ವ್ಯಾಕ್ಸಿ ನ್‌. ಸಂಶೋ” ಧನೆಯು ತುಂಬಾ ಉತ್ಸಾಹದಿಂದ ಪ್ರಗತಿಯ ದಿಕ್ಕಿನೆಡೆಗೆ ಸಾಗಿದೆ. ಸಂಶೋಧನೆಯರ ತುಂಬಾ ಆಶಾದಾಯಕವಾಗಿದೆ. ಕೆಲ ವರುಷ ಗಳನ್ನು ಅದು ತೆಗೆದುಕೊಂಡರೂ ಬಲ ಯುತವಾದ "ವ್ಯಾಕ್ಸಿನ್‌' ಕುಷ್ಠರೋಗ ನಿಯಂತ್ರಿಸಂವಲ್ಲಿ ಸಹಾಯವಾಗುವ ಅಸ್ತ ವಾಗಂವದಂ. ಆದ್ದರಿಂದ ಅಲ್ಲಿಯವರೆಗೆ ವೈಜ್ಞಾನಿಕ . ರೀತಿಗೆ ಅನಂಗುಣವಾಗಿ ಶಾಸ್ತ್ರೋಕ್ತ ಔಷಧಿ ಉಪಯೋಗವೇ ಬಲವಾದ ಉತ್ತರ: ಔಷಧಿ ಸೇವನೆಯಿಂದ ಸಂಮಾರು ಮೂರು ವರುಷದ ಕೊನೆಗೆ ರೋಗಾಣು ರಹಿತರಾಗು ತ್ತಾರೆ. ಅವಧಿಯನ್ನು ಇನ್ನೂ ಮೊಟಕು ಗೊಳಿಸಬಹಂದು. ಆದರೆ ಪುನಃ ಮರಕಳಿ ಸುವ ಸಾಧ್ಯತೆಯ ಬಗ್ಗೆ ಜಾಗರೂಕತೆಯಿಂದ ಇರಬೇಕಾಗುತ್ತದೆ. ಇವು ಸಂಶೋಧನೆಗಳಿಂದ ಕಂಡು ಬಂದ ಅಂಶಗಳು. ಪ್ರಶ್ನೆ: ನಿಮ್ಮ ದೃಷ್ಟಿಯಲ್ಲಿ ಕುಷ್ಕರೋಗಿಗಳೆ ಇ ಪುನರ್ವಸತಿಯ ಬಗ್ಗೆ ಯಾವ ವಿಚಾರಗಳಿವೆ? ಗ್ರಾಮೀಣ ಭಾಗದಲ್ಲಿ ಅದನ್ನು ಹೇಗೆ ಅಳ- ವಡಿಸಬಹುದು? ಕೆಲ ಆರೋಗ್ಯ ಅಥವಾ ಸಮಾಜ ಕಾರ್ಯಕರ್ತರಲ್ಲಿ ಬೇರೂರಿದ ನಂಬಿಕೆಯಂತೆ ಕುಷ್ಮರೋಗಿಯನ್ನು ಮನೆಯಿಂದ. ಅಥವಾ ಸಮಾಜದಿಂದ ಪ್ರತ್ಯೇಕಿಸಿ ಅವರಿಗೊಂದು ವಿಶೇಷ ವಾಸಸ್ಥಾನ ಕಲ್ಪಿಸಿ ಉದ್ಯೋಗ ಅವಕಾಶಗಳನ್ನು ನೀಡುವುದೆಂದು ತಿಳಿದು ಕೊಂಡಿದ್ದಾರೆ. ಇದು . ತಪ್ಪು, . ಇದು ಬಹುರೋಗಾಣುವುಳ್ಳ ಕುಷ್ಮದ ಪಾರಂಭತ ಭರವಸೆ ನೀಡುವ ಮಾರ್ಗ.ನೂರಕೆ 1 ೭೦ರಷ್ಟು ಸೋಂಕು ಪಸರಿಸಬಲ್ಲ ಕುಷ್ಕರಂ; ನಿತ್ಯ ಬಹು 3716-12 ವಸೆ . ಇದರಿಂದ ಸೋಂಕು ಹರಡುವುದರಿಂದ ಇದು ಛಾ ಬಹಳ ಅಪಾಯಕರ, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಉದಾರ ದಾನಿಗಳು ಇಲ್ಲವೆ ಬ್ಯಾಂಕುಗಳ ನೆರವಿನಿಂದ ಇಲ್ಲವೆ ಸ್ವಯಂಸೇವಾ ಸಂಸ್ಥೆಗಳ ಸಹಾಯದಿಂದ ಕುಷ್ಠರೋಗಿಯೇ ಕೆಲ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಂಡಲ್ಲಿ ಪ್ರೋತ್ಸಾಹಕವಾಗುಎದಲ್ಲದೆ ರೋಗಿಗೆ ತಾನು ಗಳಿಸಬಲ್ಲೆ ಎಂಬ ಆತ್ಮತೃಪ್ತಿ ಮತ್ತು ನೆಮ್ಮದಿ ತರಬಲ್ಲದು. ಕೆಲ ವಿಶಿಷ್ಟ ಪ್ರಸಂಗಗಳಲ್ಲಿ ಇದು ಸಮಸ್ಯೆಗೆ ಪರಿಹಾರವೂ ಎನಿಸಬಹುದು. ರೋಗಿಯು ತಾನೂ ಇತರರಂತೆ ಬಾಳಬಲ್ಲ ನೆಂಬ ಧೆ ರ್ಯ ಪಡೆಯುವನು. ರೋಗಿಯಂ ಇದ್ದ ಮನೆಯಂಳ್ಲಿಯೇ ಪುನರ್ವಸತಿಯ ಸೌಲಭ್ಯ ಕಲ್ಲಿಸುವದಕ್ಕಾಗಿ ಕೆಲ ಬಾರಿ ಸಾಕಷ್ಟು ಕಾರಕರ್ತರಂ ಹಾಗೂ ಕ್ಷೇತ್ರ ಸಿಬ್ಬಂದಿ ಅವಶ್ಯಕವಾಗಬಹುದಂ. ಅವರಂ ರೋಗಿಯ ಅವಶ್ಯಕತೆಗಳನ್ನು ಮನಗಾಣಬೇಕಾಗುವದು. ಇಂಥ ವರನೆಂಂಲ್ಲಿಯೇ ಪುನರ್ವಸತಿ ಸೌಲಭ್ಯ ಕಸ್ತೂರಿ, ಡಿಸೆಂಬರ್‌ ೧೯೮೭ Ro ತ್ರಾ ಕಲ್ಪಿಸುವ ಸಾಕಷ್ಟು ಅನಂಭವ ನಮಗಿದೆ. _ ಫಲಿತಾಂಶ ತುಂಬಾ ಉತ್ತೇಜನಕಾರಿಯಾಗಿದೆ, ಸಮಾಜದ ಒಂದು ಗಳಿಕೆಯ ಭಾಗವಾಗಿ ಕುಷ್ಮ ರೋಗಿಯು ಉದ್ಯೋಗದಲ್ಲಿ ತೊಡುಗುವದ' ರಿಂದ ಸಾಮಾಜಿಕ ಕಲಂಕ ಕಡಿವೆಂಯಾಗುವ ದಲ್ಲದೆ ಆತನಿಗೆ ಹೊಸ ಧೈರ್ಯದ ವಾತಾ ವರಣ ಸೃಷ್ಟಿಸಿದಂತಾಗುವದು. ಆದರೆ _ ಸಮಾಜ ಹಾಗೂ ಮನೆ ಬಿಟ್ಟು ಹೊರಹಾಕುವ ' ಯಂತ್ನ ಯಾವ ಕಾಲಕ್ಕೂ ಯೋಗ್ಯವಲ್ಲ. ಮನೆ ಯಲ್ಲಿಯ ಪುನರ್ವಸತಿ ಕೆಲಸ ಸಾಹಸದ್ದಾ ದರೂ ಅದನ್ನು ಹೆಚ್ಚು ಹೆಚ್ಚಾಗಿ ಬಳಕೆಗೆ ತಂದರೆ ಸಾವಾಜಿಕ ಕಲಂಕ ತಾನಾಗಿಯೇ ದೂರು ತೊಲಗಂವದು. ಮತ್ತು ಸಾಮಾಜಿಕ ಪರಿವರ್ತನೆಗೆ ಇದು ಪೋಷಕವಾಗುವದು, ಪ್ರಶ್ನೆ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕುಷ್ಠರೋಗ ಕುರಿತು ಕೈಕೊಂಡ ಕಾರ್ಯ ಕ್ರಮಗಳು ಪ್ರಭಾವಿಯಾಗಿ ಕೆಲಸ ಮಾಡು ೫ ಕುಷ್ಕರೋಗವನ್ನು ಹಾನ್ಸೆನ್ನನ ರೋಗವೆಂದೂ ಕರೆಯಲಾಗುತ್ತದೆ. ಅದಕ್ಕೆ ಕಾರಣ ೧೮೭೪ ರಲ್ಲಿ ಹಾನ್ಸೆನ್‌ ಎಂಬ ವಿಜ್ಞಾನಿ ಈ ರೋಗಕಾರಕ ರೋಗಾಣು "ಮೈಕೊ ಬೆಕ್ಟೀರಿಯಂ ಲೆಪ್ರೆ' ಎಂಬುದನ್ನು ಕಂಡು ಹಿಡಿದಿದ್ದು, ಬ ಸೇ ಬಿನ್‌ಫೋರ್ಡ್‌ ಎಂಬ ವಿಜ್ಞಾನಿಯು ಈ ರೋಗಾಣುಗಳನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿ, ರೋಗವನ್ನೂ ಬೆಳೆಸಿ ರೋಗವೃದ್ದಿ ಮಾಡಿ ಪರೀಕ್ಷಿಸಿ- © ಲ ದರಂ. ೫ ಇದು ತೀರ ಪುರಾತನ ರೋಗ, ಆದರೆ ಆದರ ಸಾಸರ್ಗಿಕತೆಯ ಬಗೆ ತೃ ಶೆ ಹ 4 ಕಸಿ ಜನರಲ್ಲಿ ತೀವ್ರ ಕಲ್ಪನೆಗಳಿದ್ದುವು. ಕುಷ್ಠ ರೋಗಿಯರು ಬೀದಿಗಳಲ್ಲಿ ಅಡ್ಲಾಡಂ- ಲ ಸಃ ಸ ಅ ಇ v4 ವಾಗ ಗಂಟಿ ಬಾರಿಸಂತ್ತ ನಡೆಯಬೇಕು ಎಂಬ ನಿಯರಿಮ ಇಂಗ ೦ಡಿನಲ್ಲಿ ಇತ್ತು, [ac] ಕುಷ್ಕರೊ €ಗಿ ಚರ್ಚಿನ A ಕಾರ್ಯಕಲಾಪಗಳನ್ನು ವೀಕಿಸಬೇಕಿದ ರೆ ಹೊರಗೆ ಎ ಬಾಗಿಲಲ್ಲಿ ಅವರಿಗಾಗಿ ಕೊರೆಯಲಾದ ರಂಧ್ರದ ಮೂಲಕ ನೋಡಬೇಕಾಗಂ ತ್ತಿ ತ್ತು, ರ್ಪರ್ಟಾಾಾ 444 ಸ ಗ ಗ ಡ್‌ ತ ತ್ತಿವೆಯೆ? ಸ್ವಯಂಸೇವಾ ಸಂಸ್ಥೆಗಳಿಗೆ ಈ ದಿಸೆಯಲ್ಲಿ ನಿಮ್ಮ ಸಲಹೆಗಳೇನು? ಉತ್ತರ : ಕುಷ್ಠರೋಗ ಕ್ಷೇತ್ರದಲ್ಲಿ ಸರಕಾರದ © ೧೧ ಕಾರ್ಯಕ್ರಮಗಳು ಬಹಂಶಃ ನೂರಕ್ಕೆ ೮೦ರಷ್ಟು... ನಿಸ್ಸಂಶಯವಾಗಿ ದೇಶದ ಕೆಲಭಾಗಗಳಲ್ಲಿ ಆವು ನಿರೀಕ್ಷಿಸಿದ ಮಟ್ಟದಲ್ಲಿ ಇಲ್ಲವೆಂದೂ ಹೇಳಬೇಕಾಗಿದೆ. ರಾಜ್ಯ ಸರ ಕಾರದ ಕಾರ್ಯಕ್ರಮಗಳಂತೂ ಕ್ಷೇತ್ರದಲ್ಲಿ ಕೆಲಸನಿರ್ವಹಿಸಂವ ಅರೆ ವೈದ್ಯ ಸಿಬ್ಬಂದಿಯ ಮೇಲೆ ಅವಲಂಬಿಸಿರುವದು. ಮೇಲ್ವಿಚಾರಣೆ ಯಲ್ಲಿಯ ಔಷಧಿಪದ್ಧತಿ ಹಾಗೂ ಅದರ ವೈದ್ಯ ತಂತ್ರಜ್ಞಾನ ಕುರಿತು ಆ ಸಿಬ್ಬಂದಿಗೆ ತರಬೇತಿ ಕೊಡುವದು ಅವಶ್ಯವಾಗಿದೆ. ದಕ್ಷ ಹಾಗೂ ಪ್ರಬಲ ಅತ್ಯಾಧುನಿಕ ಔಷಧಿಗಳು ಲಭ್ಯವಿದ್ದು ಅವುಗಳನ್ನು ನಿತ್ಯ ಸೇವಿಸುವದ ರಿಂದ ಮನೆಯಲ್ಲಿಯೇ ಇದ್ದೂ ಇತರರಂತೆ ಜೀವನ ಸಾಗಿಸಬಹುದು. ಯಾವದೇ ಕಾರಣ ಗಳಿಂದ ರೋಗಿಯನ್ನು ಮನೆಯಿಂದ ಹೊರ ಹಾಕಿ ಪ್ರತ್ಯೇಕ ವಾಸಸ್ಮಾನ ಕಲ್ಪಿಸುವದು ಯಾವ ಕಾಲಕ್ಕೂ ಸರಿಯಲ್ಲ. ಇದುವೇ ಆತನಿಗೆ ಮಾನಸಿಕ ನೆಮ್ಮದಿ ನೀಡುವ ಸುಲಭ ಉಪಾಯ. ಪ್ರಶೆ : ಕುಷ್ಮರೋಗಿಗೆ ನಿಮ್ಮ ಸಂದೇಶ ಸಲಹೆ ಚ್ಮ ಗಳೇನು? ಸ್ವಲ್ಪದರಲ್ಲಿ? ಉತ್ತರ : ತನಗೆ ಕುಷ್ಕ ತಾಗಿತೆಂದರೆ ತಾನು ಸಮಾಜದ ನಿಂದನೆಗೆ ಗುರಿಯಾಗಂವೆನೆಂಬ ಮಾನಸಿಕ ಆಘಾತಕ್ಕೆ ಒಳಗಾಗುವ ಸಂಭವ ಜಾಸ್ತಿ. ಏಕೆಂದರೆ ದೇಹದ ವೈಕಲ್ಯ ವಿದ್ರೂಪ ತೆಯು ಈ ಎಲ್ಲ ಆತಂಕಗಳನ್ನು ತರುವದೆಂಬ 4 ತಾ ಕುಷ್ಮರೋಗ ಪ್ರಪಂಚದ ವೈದ್ಯ ಪತಸ್ತಿ ಡಾ. ಆರ್‌, ಗಣಪತಿ ೯೧ ಭೀತಿಯ ಕಲ್ಪನೆಯಂ ಮನಸ್ಸಿನಲ್ಲಿ ಮೂಡು ವದು, ವಿಶೇಷವಾಗಿ ಉಚ್ಚವರ್ಗದ ಕುಷ್ಕರೋಗಿಗಳು ಈ ರೀತಿ ಮಾನಸಿಕ ಆಘಾ ತಕ್ಕೆ ಒಳಗಾಗುವದರಿಂದ ಅವರಿಗೆ ಮಾನಸಿಕ ವಾಗಿ ಧೈರ್ಯ ಬೆಂಬಲ ನೀಡಬೇಕಲ್ಲದೆ ಇದು ಬಹು ಬೇಗನೆ ಗುಣಕಾರಿ ಎಂಬ ಮಾತನ್ನು ಬಿಂಬಿಸಬೇಕು. ಇಂತಹ ರೋಗಿಗಳು ತಜ ವೈದ್ಯರ ಬಳಿ ಯೋಗ್ಯ ಔಷಧೋಪಚಾರ ಇಲ್ಲವೆ ಸರಕಾರವಿತ್ತ ಎಲ್ಲ ಸೌಲಭ್ಯಗಳ್ನು ಪಡೆಯಲು ಪ್ರೋತ್ಸಾಹ ನೀಡಬೇಕು. ಈಗ ಸರಕಾರಿ ಆಸ್ಪತ್ರೆಗಳಲ್ಲಿ ಕುಷ್ಠರೋಗ ಕುರಿತು ಪ್ರತ್ಯೇಕ ಘಟಕಗಳ ಸೇವೆ ಲಭ್ಯವಾಗಿದ್ದು ಅವುಗಳ ಪ್ರಯೋಜನ ಪಡೆಯಲು ತಿಳಿಹೇಳ ಬೇಕು. ಪ್ರಾರಂಭವಾವಸ್ಥೆಯಲ್ಲಿದ್ದ ಕುಷ್ಠೋ ಪಚಾರಕ್ಕಾಗಿ ಆಸ್ಪತ್ರೆಗೆ ಹೋಗಬೇಕೆಂದಿಲ್ಲ. ಮನೆಯಲ್ಲಿಯೇ ಡಾಕ್ಟರರಿಂದ ಸಲಹೆ ಪಡೆದಂ ಉಪಚಾರ ಪಡೆದರೆ ಸಾಕಂ. ಅಷ್ಟೇ ಏಕೆ ಮುಂದಿನ ಹಂತಗಳಿಂದ ಉಂಟಾದ ಊನತೆ, ವಿಕೃತಿಯನ್ನು ಫಿಜಿಯೋಥೇರಪಿ ಮತ್ತು ಶಸ್ತ್ರ ಚಿಕಿತ್ಸಾ ವಿಧಾನಗಳಿಂದ ಸಂಪೂರ್ಣ ಸರಿಪಡಿಸಬಹುದು. ಅತ್ಮಂತ ವಿಕೃತಗೊಂಡು ಪುನಃ ಸುಧಾರಿಸಲು ಬಾರದ ಕೆಲ ರೋಗಿಗ ಳನ್ನು ಬಿಟ್ಟು ಉಳಿದ ಎಲ್ಲ ಕುಷ್ಕರೋಗಿಗ ೪ನ್ನು ಪುನಃ ಮೊದಲಿನಂತೆ ಸುಧಾರಿಸುವ ಮತ್ತು ಉತ್ತಮ ಸ್ಥಿ ತಿಗೆತರಂವ ವಿಧಾನಗಳು ಈಗ ಬಳಕೆಯಲ್ಲಿವೆ. ವಿಕೃತಗೊಂಡ ರೋಗಿಯು ಮುಖ್ಯವಾಗಿ ರೋಗಪಸರಿಸುವ ಆಥವಾ ಸೋಂಕುನಿರ್ಮಿಸುವ ವ್ಯಕ್ತಿಯೆಂಬ ಕಲ್ಪನೆ ತಪ್ಪು, ಅವರಲ್ಲಿ ಸಾಕಷ್ಟು ರೋಗಿ ಗಳು "ಸೊಂಕು'ರಹಿತ ವ್ಯಕ್ತಿಗಳಾಗಿ- ರುತ್ತಾರೆ. ಸೆ ನಂಬರಂ ಮಲಯಾಳಂ ಮೂಲ: ಸಿ. ವಿ. ಗೊ: ಮಾರ್ಗದ್ಮವರೂಲಕ ನಡೆಯು ವಾಗ ಆತನಿಗೆ ಅಪ್ಪಯ್ಯ ದೀಕ್ಷಿತರ ಸಾಲುಗಳು ನೆನಪಾದವು, “ಚಿದಂಬರಮಿದಂ ಸ್ಮಲಂ”, ಆತ ಸುತ್ತಲೂ ಕಣ್ಣೊ ಡಿಸಿದ. ಗೊಳಿಸಂವ ಭೀಕರ ಭವ್ಯಾಕ್ಕತಿಗಳು. ಚುಂಬಿಗಳಾದ ನಾಲ್ಕು ಗೋಪುರಗಳು. ನೋಟಕ್ಕೆ ಸಮಾನವೆನಿಸಿದರೂ ಶಿಲಾಕೃತಿಗಳು; ನಾಲ್ಕು ಗೆ ಪರಸ ರ ಬೆಸೆಯುವ ಅಸಂಖ್ಯಾತ ದೇಗುಲ ಕ್ಕಿಂತಲೂ ಕಸಿದು... ಒಳದೇಗುಲದ ಯಲ್ಲಿ ಆತ ಇಳಿದಿರಲಿಲ್ಲ, ನಡೆವಾಗ ಪ್ರಧಿತಮೇವ ಪುಣ್ಯ ಬೆರಗು ಗಗನ ಬರಿ ವಿಭಿನ್ನವಾದ ಗೀಪುರಗಳನ ನ್ನ್ನ ಕೋಣೆಗಳೂ ದುರ್ಗ ಹೊರಗಿನ ನಡೆದ, ಬದಿಯ ಅಂಗಾಲಿಗೆ ಹ ವ ಹಾ! ಲು) ಓಲ ೨ 49, ಚ ಯೋಚಿಸಿದ ...... ಹಾಗೆಯೇ ಬಂತು; ಹೊರಗೆ ಗೊ ಊಪುರಗಳ ತ 2೬ 2 ನೆ 0. u ಸಿ ೫ 2 re ¢ 23 2೬ 1 $ ಚಿದಂಬ ರಂ ಕ್ಷೇತ be. ತಾನೇಕೆ ದಕಿಣ ಗೋ ಚ uA ಬೇರೆ ಒಳಬಂದೆ ? ಗಿ < ್ಯ ೪ ಗೋಪುರ ಶ್ರೀರಾಮನ" ಕನ್ನಡಕ್ಕೆ : ಡಾ. ಅಶೋಕ ಕುಮಾರ ಮಾರ್ಗವಾಗಿ ಬಂದಿದ್ದರೆ ಮನಸ್ಸು ಈ ರೀತಿ ವಿಕಲ್ಬ ಸ ಒಳಗಾಗುತ್ತಿ ತ್ತ್ವೇ.. 1 ವಿಕಲ್ಪಗಳ ಆರಂಭ ದಕ್ಷಿಣ ಗೋಪುರ ಮಾರ್ಗದಲ್ಲಿ ಆಯಿತೇ? ಅಲ್ಲ. ಕಡಲೂರಿನಿಂದ ಪ್ರಮಾಣ ಹೊರಟು ಮಣ ಲೂರ್‌ ಗ್ರಾಮ ದಾಟಿ ಬಂದಾಗ ಈ ವಿಕಲ್ಪ ವಿಭ್ರಾಂತಿ ಆರಂಭವಾದುದು... ರಸ್ತೆಯ ಬದಿಯಲ್ಲಿ ಮಣಲೂರ್‌ ಗ್ರಾಮದ ಬೋರ್ಡ್‌ ಕಂಡಾಗ ಅಯಾಚಿತವಾಗಿ ಮನಸ್ಸು ಉಚ್ಚರಿಸಿ ಬಿಟ್ಟಿತು- ಸರಪ್ಪಣ ನ್‌ ಶೆಂಗೋಡನ್‌ ಕೋನಾರ್‌ `` ಚುಣಾ ಬುಕಾರ್‌ ಬೀದಿ ಪೋಸ್‌ [2 ಮಣಲೂರ್‌ ವಯಾ ಚಿದಂಬರಂ ತಂಜಾವೂರ್‌ ಜಿಲ್ಲೆ. ಅಖಿಲಾಂಡಮಾ ಳ್‌ ಬರೆದು ತರುತ್ತಿ ದ್ದ ಪತ್ರದಲ್ಲಿ ಆತ ಈ ವಿಳಾಸವನ್ನು. ಬರೆದು ಕೊಡುತ್ತಿ ದ್ದ. ನೆನಪುಗಳಲ್ಲೇ ಮುಳುಗಿದ್ದ ಆತ ದೇಗುಲದ ಇನ್‌ ಲ್ಕಾ ಡ್‌ ೯೨ ಒಳಾಂಗಣದ ಕೊಳದವರೆಗೆ ಸಾಗಿದ್ದ. ದೇಗು ಲದ ಆವರಣದೊಳಗೆ ಸ್ವಚ್ಚವಾದ ಸೋಪಾನ ಗಳ ನಡಂವೆ ವಿಶಾಲವಾಗಿ ಹರಡಿಕೊಂಡ ಕೊಳ. ಆತ ಸೋಪಾನದ ಮೇಲೆ ಕುಳಿತ. ಸ್ವಲ್ಪ ದೂರದಲ್ಲೇ ಇಬ್ಬರು ಸಂನ್ಯಾಸಿಗಳು ಕುಳಿತಿ ದ್ದಾರೆ. ಕಂಬವೊಂದಕ್ಕೆ ಒರಗಿಸಿಟ್ಟಿದ್ದ ಕಾವಡಿ ಯಿಂದ ಕೆಳಗೆ ಬಿದ್ದ ಭಸ್ಮದ ಸಂಚಿಯನ್ನು ಎತ್ತಿ ಪುನಃ ಅದಕ್ಕೆ ಸಿಗಿಸಿ ಅವರು ಮಾತುಗಳಲ್ಲಿ ಮಗ್ನರಾದರು. ಆತ ಅವರನ್ನು ಗಮನಿಸಿದ. ಎಂಥಾ ಆರೋಗ್ಯ, ದೃಢಕಾಯ! ಮೊಗದಲ್ಲಿ ಸಂತೃಪ್ತಿಯ ಜೀವಕಳೆ. ಹೀಗಿರುವಾಗ ಸಂನ್ಕಾ ಸಾಶ್ರಮ ಸ್ವೀಕರಿಸಲು ಅವರನ್ನು ಪ್ರೇರೇಪಿ ಸಿದುದು ಏನಿರಬಹುದು? ಆಗ ಆತ ತನ್ನ ಬಗ್ಗೆ ಚಿಂತಿಸಲಾರಭಿಸಿದ: “ನಾನು ಹೇಳಿದಂತೆ ಕೇಳುವುದಾದರೆ, ನೀವು ಇನ್ನಷ್ಟು ಕಾಲ ಬದುಕಬಹುದು, ಹೀಗೆ ಹೇಳಿದವರಂ ಓರ್ವ ವೇದಾಂತಿಯೇ ನಲ್ಲ. ತನ್ನ ಚಿಕಿತ್ಸೆ ನಡೆಸುತ್ತಿದ್ದ ಡಾಕ್ಟರೇ. ಹಲವು ದಿನಗಳ ಬಳಿಕ ಭೇಟಿಯಾದಾಗ ಅವರು ಪುನಃ ಹೇಳಿದರು. “ನೀವು ಖಂಡಿತ ನಿಲ್ಲಿಸಿಲ್ಲ. ನಿಮ್ಮ ಲಿವರ್‌ನ ಗತಿಯೋ... ರಿಯಲೀ ಅಲಾರ್ಮಿಂಗ್‌...ನಾನೂ ಒಬ್ಬ ಾರ್ಟ್‌ ಪೇಷಂಟ್‌. ನನಗೂ ಕೆಲ ಕೆಟ್ಟ ಚಟ ಗಳಿದ್ದವು, ನಿಮ್ಮಷ್ಟು ಹೆಚ್ಚಿನ ಪ್ರಮಾಣದಲ್ಲಿ ರಲಿಲ್ಲ ಅಷ್ಟೆ. ನಾನು ಹೇಗೆ ನಿಲ್ಲಿಸಿದೆ ಗೊತ್ತೇ? ಐ ಬಿಕೇಂ ಮೋರ್‌ ಆಂಡ್‌ ಮೋರ್‌ ರಿಲಿಜಿ- ಯಸ್‌, ಟೆಂಪ್ಪೇಷನ್‌ ಆದಾಗಲೆಲ್ಲಾ ಬೈಬಲ್‌ ತೆಗೆ ಓದುತ್ತಿದ್ದೆ ...ನೀವೂ ರಿಲಿಜಿಯಸ್‌ ಆಗಿ, ರಿಲಿಜಿಯಸ್‌ ಬುಕ್ಸ್‌ ಓದಿರಿ” ಅಂದು ಡಾಕ್ಟರನ್ನು ಕಂಡು ಹಿಂದಿರುಗುವಾಗ ರಸ್ತೆ ಬದಿ ಗಳಲ್ಲಿ ನಿಲ್ಲಿಸಿದ್ದ ಜಾಹಿರಾತಿನ ಬೋರ್ಡುಗಳಲ್ಲಿದ ಆರೋಗ್ಯಶಾಲಿ ಮಾಡೆಲ್‌ಗಳನ್ನು ಅಸೂಯೆ ಯಿಂದ ನೋಡಿದ. ಅಂದಿನವರೆಗೂ ಕಾಲಿಡದ ಗ್ರಂಥಾಲಯದೊಳಗೆ ಹೊಕ್ಕ. ರ್ಯಾಕ್‌ಗಳಲ್ಲಿ ಇರಿಸಿದ್ದ ಪುಸ್ತಕಗಳ ಮೇಲೆ ಕಣಾ ಡಿಸಿದ, ಪರಿಚಿತ ಹೆಸರುಗಳು ವಿರಳ. ತಿಲಕನ್‌ "ಮತು ರೋಮ ರೋಳರ ಪುಸ್ತಕಗಳನ್ನು ತೆಗೆದು ಓದ ಲಾರಂಭಿಸಿದಾಗ, ಹೆಚ್ಚು ದುಃಖವೇ ಉಂಟಾ ಯಿತು. ಏಕೆಂದರೆ ತನಗೆ ಗೊತ್ತಿಲ್ಲದುದು ಏನೊಂದೂ ಅವುಗಳಲ್ಲಿರಲಿಲ್ಲ. ಆದರೂ ವಾಕ್ಕ ರಚನೆ ಅಸೂಯೆ ಹುಟ್ಟಿಸುವಷ್ಟು ಸೊಗಸಾಗಿ ದ್ವರಿಂದ ಮತ್ತೆ ಮತ್ತೆ ಓದಿದ. ಆ ದಿನಗಳಲ್ಲೆ ಕಾಲುಗಳಲ್ಲಿ ಬಾವು ಬರಲಾರಂಭಿಸಿದ್ದು. ಒಮ್ಮೆ ಡಾಕ್ಟರ ಬಳಿ ಹೋದ. ನಿಮಗೆ “ನಿಲ್ಲಿಸಲು ಸಾಧ್ಯವಾಗಬೇಕೆಂದರೆ ನೀವು ಈ ವಾತಾವರಣ ದಿಂದ ಬೇರೆಲ್ಲಾದರೂ ಹೋಗಿ ಇರಬೇಕು, ನೀವು ಎಲ್ಲಾದರೂ ಪ್ರವಾಸಕ್ಕೆ ಹೋಗಿ ಬನ್ನಿ. ' ಪ್ರೆಫರೆಬ್ಲಿಟು' ರಿಲಿಜಿಯಸ್‌ ಪ್ಲೇಸಸ್‌, ಎಂದರು, ಅವರ ಸಲಹೆಯಂತೆ ಈ ಯಾತ್ರೆ ಆರಂಭಿ ' ಸಿದ್ದು. ಇಂದು ಕಾವಡಿಯನ್ನು ಕಂಬಕ್ಕೊರಗಿಸಿ ಪದ್ಮಾಸನ ಹಾಕಿ ಕುಳಿತು ಶ್ರೋತ್ಕವಿಗೆ ವೇದಾಂತ ಹೇಳುವ ಆ ಮನುಷ್ಯನ ಘನಗಾತ್ರ ವನ್ನು ಕಾಣುವಾಗ ಚಿಂತಿಸುತ್ತಾನೆ. ದೈಹಿಕ ಕ್ಲೇಶಗಳೇ ಸಂನ್ಯಾಸದ ಆರಂಭವೇ? ಆತುರದ ಆಶಾಕೇಂದ್ರವೆ ಸಂನ್ಯಾಸವೇ? ಅಥವಾ ಬದುಕಲಿಕ್ಕಾಗಿಯೇ ಹಂಬಲಿಸುವ ಉತ್ಕಟ ಸಾಹಸವೇ...? ಆತನ ಮನಸ್ಸು ಈ ಪ್ರಶ್ನೆಗಳ ಸಂಕಲೆಯಲ್ಲಿ ಆಡಗಿ ನಿಲ್ಲಲಿಲ್ಲ. ಏಕೆಂದರೆ ದಕ್ಷಿಣ ಗೋಪುರ ಮಾರ್ಗದ ಮೂಲಕ ಒಳ ಬರಂವಾಗ ಉದಿಸಿದ ಚಿಂತೆಗಳು ಇನ್ನೂ ಆತನ ಮನಸ್ಸಿನಿಂದ ಹೋಗುತ್ತಿಲ್ಲ. ಮರೆಯಲು ಯತ್ನಿಸಿದಷ್ಟೊ ನಾನಾ ವಿಧ ಗಳಿಂದ ಚಿಂತಾವ್ಯೂಹಗಳಲ್ಲಿ ಸಿಕ್ಕಿಬೀಳುತ್ತಿದ್ದಾನೆ. ಗಾಯಗೊಂಡ ಮನಸ್ಸಿನಲ್ಲಿ *ಹೆಡೋ'ದ ದುರ್ಪುಸಾದದ ಕಟ್ಟಡ ಸ್ಪಷ್ಟವಾಗಿ ಮೂಡಿ ಬರುತ್ತದೆ. ಹಲಗೆಯ ಗೋಡೆ ಮತ್ತು ತಗಡಿನ ಪಟ್ಟಿಗಳ ಮಾಡುಳ್ಳ ಕಟ್ಟಡ. ಪೋರ್ಟ್‌ಬ್ಲೇಯರ್‌ ಪಟ್ಟ ಕಣ ಕ್ಷೀಣಿಸಿ ಕ್ಷೀಣಿಸಿ ಇ 'ಹೆಡೋ' ಎಂಬ ಜಾಗದಲ್ಲಿ ಕೊನೆಗೊಳ್ಳುತ್ತದೆ. “ಹೆಡೋ`ದ ಗುಡ್ಡದ ಸುಲುಗಳು ಕಡಲಿ* ನೊಂದಿಗೆ ಸರಸವಾಡುತ್ತವೆ. ಕಡಲಿನಡೆಗೆ ' ದಿಟ್ಟಿಸಿ ನೋಡುತ್ತಾ ಕಳೆದ ದಿನ ರಾತ್ರಿಗಳು... ಉಬ್ಬರದಲನ್ಲಿ ಕಡಲಿನ ಕೆನ್ನೆಗಳು ತುಂಬಿಕೊಳ್ಳುವು- ' 4 ದನ್ನೂ, ಇಳಿತದಲ್ಲಿ ಕಡಲಿನ ಮುಖ ಉದ - ಹ ವಾಗುವುದನ್ನೂ, ಬಂಡೆಗಲ್ಲುಗಳಲ್ಲಿ ¥ Fw ೪ ಸ A, ಅಯಾಚಿತವಾಗಿ ಕೂಗಿ ಬಿಟ್ಟವು... ಚಿದಂಬರಂ ೯೫ ಕೆನ್ನೆಲುಬುಗಳು ಎದ್ದು ಕಾಣಂವುದನ್ನೂ ಪಾಪ್ಪಾತ್ತೀ... ನೋಡುತ್ತಾ... ಒಂದು ಸಲ ಆ ಸಂಬಂಧ ಕೊನೆಗೊಂಡೀತೆಂದು ಆ ಮನೆಯ ಇನ್ನೊಂದರ ಪಾರ್ಶ್ವದಲ್ಲಿ ವಾಸಿ- ಖಚಿತವಾಗಿತ್ತು. ವಾಚ್ಚಾಪುರಿಗೆ ಹತ್ತಿರದ ಸಲು ವಾಚ್ಚಪುರಿ ಮತ್ತು ಅವನ ಹೆಂಡತಿ ಲೇಬರ್‌ ಬ್ಯ್ಕೂರಾಕ್‌ನಲ್ಲಿ ಎಸತಿ ಸಿಕ್ಕಾಗ ತನ್ನ ಬಂದರಂ, "ಹೆಂಡತಿಯ ಹೆಸರು ಅಖಿ- ಲಾಂಡಮ್ಮಾಳ್‌, ಅವಳ ಮುಖದಲ್ಲಿ ಕಿತ್ತು ನೆಟ್ಟ ಗಿಡದ ಶುಷ್ಕತೆಯಿತ್ತು. ಒಂದರ ಬೃಹತ್‌ ರಾಶಿ ತಲೆಗೂದಲಿನ ಹೊರತು ಅವಳಲ್ಲಿ ಆಕರ್ಷಕ- ವಾದುದೇನೂ ಇರಲಿಲ್ಲ. ಅವಳನ್ನು ಯುವತಿ ಎನ್ನುವುದಕ್ಕಿಂತ ದೊಡ್ಡ ಹಂಡುಗಿ ಎಂದು ಹೇಳುವುದೇ ಸರಿ. ಅವಳೂ ತನ್ನಂತೆಯೇ ಯಾವಾಗಲೂ ಕಡಲಿನೆಡೆಗೆ ನೋಡುತ್ತಾ ಕುಳಿ- ತ್ತಿರುತ್ತಿದ್ದಳು. ಒಮ್ಮೆ ಅವಳು ಕೇಳಿದ್ದಳು "ಇಲ್ಲಿನ ಕಡಲಿನ ಬಣ್ಣ ಕಪ್ಪಾಗಿದೆ ಏಕೆ?' “ಅದಕ್ಕೇ ಅಲ್ಲವೇ ಹಿಂದೂಸ್ತಾನಿಯಲ್ಲಿ ಈ ಊರಿಗೆ ಕಾಲಾ ಪಾನಿ ಎಂಬ ಹೆಸರಿಟ್ಟಿರು- ವುದು...” ಎಂದಾತ ಉತ್ತರಿಸಿದ್ದ. ಕಾಲಾ ಪಾನಿ ಎಂದರೆ ದೇಶಭ್ರಷ್ಟಗೊಳಿಸಂ ಎಂಬ ಅರ್ಥವೂ ಇತ್ತು. ' ಅಲ್ಲಿನ ಏಕಾಂತತೆಯೇ ಅವರನ್ನು ಪರಸ್ಪರ ಸವಿಂಪಕ್ಕೆ ತ:ದಿತು. (ಅಲ್ಲಿನ ಏಕಾುತತೆಯಲ್ಲಿ) ವಿಷಾದ ಧೂಳಿಗಳು ಸದಾ ಉಮರಂತ್ರಿವೆಯೆಂದು ತೋರಂವುದಂ. ಹಗಲೆಲ್ಲಾ ಅವಳಂ ಏಕಾಂಗಿ ಯಾಗಿ ಕುಳಿತಿರುತ್ತಿದ್ದಳಂ. ವಿಶಾಲ ಸಾಗರದ ಆಚೆಗೆ ಎಲ್ಲೋ ಇರುವ ಗ್ರಾಮದ ನೆನಪುಗಳಲ್ಲಿ ಮುಳುಗಿರುವಾಗ ಕೆಲವು ಸಲ ಕಣ್ಣೀರು ಹರಿ- ಸುವುದನ್ನೂ ಕಾಣಬಹಂದಿತ್ತು. ಉಳಿದ ವೇಳೆ ಯಲ್ಲಿ ಅವಳು ಪತ್ರಗಳನ್ನು ಬರೆಯುತ್ತಿದ್ದಳು-- ತನ್ನ ತಂದೆಗೆ. ಎಳಾಸವನ್ನು ಇವನು ಬರೆದಂ ಕೊಡುತ್ತಿದ್ದ. ಧಾರ್ಮಿಕ ಸೀಮೆಗಳನ್ನು ಉಲ್ಲಂಘಿಸಿ ಇಬ್ಬರೂ ಪರಸ್ಪರ ಹತ್ತಿರವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಮೊದಲೆಲ್ಲಾ ಆತ ಅವಳನ್ನು ಅಖಿಲಾಂಡಮ್ಮಾಳ್‌ ಎಂದಂ ಕರೆದ. ಬಳಿಕ ಅಖಿಲಾಮ್ಮಾಳ್‌ ಎಂದೂ, ಕೊನೆಗೆ ಅವಳು ಒತ್ತುಯಿಸಿದಾಗ ಪಾಪ್ಟಾತ್ತಿ ಎಂದು ಕೂಗಿದ, ತುಟಿಗಳು ಕೆನ್ನೆಯ ಮೇಲೆ ಚಲಿಸಿದಾಗ ನನ್ನ A ಹೆಂಡತಿಯೊಡನೆ ಅಲ್ಲಿ ವಾಸಿಸಲಾರಂಭಿಸಿದ... ಆದರೆ, ಅತಿ ಅನಿರೀಕ್ಷಿತವಾಗಿ ಒಂದು ಮಧ್ಯ ರಾತ್ರಿ ಅವಳು ಆತನ ಕೋಣೆಗೆ ಬಂದು ನಿಂತಳು. ಆತ ಬಿಳಿಚಿಕೊಂಡು ನಿಂತಾಗ ಅವಳು ಹೇಳಿದಳು, “ವಾಚ್ಹಾಪುರಿಗೆ ರಾತ್ರಿ ಡ್ಕೂಟಿ' "ಆದರೂ ನೀನು ಈ ಅರ್ಧ ರಾತ್ರಿಯಲ್ಲಿ ಏಕೆ ಬಂದೆ?' ಎಂದು ಕೇಳ ಬೇಕೆಂದುಕೊಂಡ. ಆದರೆ ಅವನಂ ಕೇಳುವ ಮೊದಲೇ ಉತ್ತರಿಸಿದಳು “ನನಗೆ ನಿಮ್ಮ ನ್ನೊಮ್ಮೆ ನೋಡಬೇಕೆನಿಸಿತು, ಬಂದುಬಿಟ್ಟೆ.' ನಂತರ ವಾಚ್ಚಾಪುರಿಗೆ ರಾತ್ರಿ ಡ್ಯೂಟಿ ಇರು- ವಾಗಲೆಲ್ಲ ಯಾವ ಮೂನ್ಸೂಚನೆಯೂ ಇಲ್ಲದೆ ಅವಳು ಆವನ ಕೋಣೆಗೆ ಬಂದಂಬಿಡುತ್ತಿದ್ದಳು, ಆದರೆ ತಾನಾಗಿ ವೊದಲ ಬಾರಿ ಲೇಬರ್‌ ಬ್ಯಾರಾಕ್‌ಗೆ ಹೋದುದು ಯಾವಾಗ ಎಂದು ಆತನಿಗೆ ಇಂದು ನೆನಪಿಲ್ಲ... ಆದರೂ ಕೊನೆಯ ಬಾರಿ ಅಲ್ಲಿಂದ ಹೊರಬಿದ್ದುದನ್ನು ಹೇಗೆ ಮರೆಯಲಾದೀತು. ಲೇಬರ್‌ ಬ್ಯಾರಾಕ್‌ನ ಮರನ ಹಲಗೆಗಳ ಗೋಡೆಯ ಎಡೆಯ ಮೂಲಕ ನೋಡಿದರೆ ಚಿತ್ತಂ ದ್ವೀಪದ ಸರಕಾರಿ ಸಾ ವಿಂಲ್‌ನ ದೀಪಗಳುರಿಯುವುದು ಕಾಣಿಸುತ್ತದೆ. ಕೆಲವು ನಿಮಿಷಗಳಿಗೊಮ್ಮೆ ಆತ ಇಣುಕಿ ನೋಡುತ್ತಿದ್ದ. ಅಂದು ರಾತ್ರಿ ತಟಕ್ಕನೆ ದೀಪಗಳು ಆರಿದವು. ಆತ ಹೊರಕ್ಕೆ ಬಂದ. ಪುನಃ ದೀಪಗಳು ಹೊತ್ತುವುದನ್ನು ಕಾದಂ ಹೊರಗೆ ನಿಂತ. ದಿಢೀರನೆ ಹೊರಗೆಲ್ಲಾ ವಾರದ ಪುಡಿಯ ಮತ್ತು ಬೆವರಿನ ಗಂಧ ಹರಡಿತು. ಆತ ನಡಂಗಿದ. ಎದುರಿನ ನೆರಳು ದಟ್ಟವಾಯಿತು. ವುಚ್ಚಾ- ಪುರಿ! ಆತ ಬೇಗನೆ ನಡೆದ. ತಿರುಗಿ ನೋಡಿದಾಗ ವಾಚ್ಚಾಪುರಿ ಹಿಂಬಾಲಿಸುತ್ತಿದ್ದ. ದಟ್ಟ ಕುರು- ಚಲು ಪೊದೆಗಳ ನಡುವೆ ಹುದು ರಸ್ತೆಯನ್ನು ತಲುಪಿದಾಗ ಆತ ಓಡತೊಡಗಿದ್ದ ಹಿಂತಿರುಗಿ ನೋಡಲೂ ಸಮಯ ವ್ಯರ್ಥ ಮಾಡದೆ. ಹಿಂದಿ- ನಿಂದ ಕೇಳಿ ಬರುವ ಶಬ್ದದಲ್ಲಿ ವಂರಣದ ಖುರ ಪುಟ ಧ್ವನಿಗಳು ಮೇಳೈಸಿದಂತೆ ಕೇಳಿಸಿತು, ೯೬... ಕಸ್ತೂರಿ ಡಿಸೆಂಬರ್‌ ೧೯೮೭ ಹೆಡೋ'ದ ಆ ಮಲಯಾಳಿ ಹೋಟೆಲ್‌ನ ಮಾಳಿಗೆಯಲ್ಲಿ ಬೆಳಕು ಕಾಣಿಸಲು ಆತ ಓಡಿ ಅಲ್ಲಿಗೆ ತಲುಪಿದ. ಎನ್ಲರೂ ಪರಿಚಯರಿದವರೆ. ಅವರೆಲ್ಲಾ ಮೇಣದ ಬತ್ತಿ ಹೊತ್ತಿಸಿಟ್ಟು ಸುತ್ತು- ವಂದು. ಕುಳಿತು ಇ ಇಸ್ಟೀಟಾಡುತ್ತಿದ್ದರು. ಅವರಿಗೆ ಒತ್ತಾಗಿ ಕಂಳಿತುಗಲೂ ಭಯ “ದೂರಾಗಲಿಲ್ಲ. ಆಗಾಗ ಹೊರಗೆ ಇಣುಕಿ ನೋಡುತ್ತಿದ್ದ. ಆಗಲೂ ನಾನ ಹೊರಗೆ ನಿಂತಿದ್ದೆ. ಮುಂಜಾನೆ ಪವರ್‌ ಹೌಸ್‌ನ ಕೆಲಸಗಾರರು ಬಂದಾಗ ಹ್‌ ಹೋದುದರ ಕಾರಣ ತಿಳಿಯಿತು. ಪವರ್‌ ಹೌಸ್‌ನಲ್ಲಿ ಸಿಡಿತ ನು ಎಂಜಿನಿಯರ್‌ ಸ್ವಾವಿಂ ಮತ್ತು ಇಬ್ಬರು ಗಾರರು ಷಾಕ್‌ ಹೊಡೆಸಿಕೊಂಡು ಸತ್ತಿದ್ದರು. ಬೆಳಕು ಹರಿದ ಬಳಿಕ ಈ ಸುದ್ದಿಯನ್ನು ನಿಸ್ತೇಜಗೊಳಿಸುವ ಇನ್ನೊಂದು ವಾರ್ತೆ ಹರಡಿತು. ವಾಚ್ಚಾಪುರಿ ಹೆಂಡತಿ ಯನ್ನು ಕೊಲ್ಲಲೆತ್ನಿಸಿದ್ದಾನೆ! ನಂತರ ಅವನು ಕಾರ್‌ಬನ್‌ಸ್ಕೊ ಕಡಲ ತೀರಕ್ಕೆ ಓಡಿ ಹೋದ ಮಧ್ಯಾಹ್ನದ ವೇಳೆಗೆ ಮತ್ತೊಂದು ವಾರ್ತೆ ಹರಡಿತು. ಕಡಲ ತೀರದ ಒಂದು ಮ್ಯಾನ್‌ ಗ್ರೋವ್‌ ಮರದ ಕೊಂಬೆಯಲ್ಲಿ ವುಚ್ಚಾಪುರಿ ಇಗ ನೇಣು ಹಾಕಿಕೊಂಡು ಸತ್ತಿದ್ದಾನೆ! ಅಂದಂ ಇಡೀ ದಿನ ಆತನಿಗೆ ಯಾವುದೋ ಒಂದು ಭೀತಿ ಕಾಡಿತು, ಎರಡು ದಿನಗಳ ನಂತರ ವ್ಯವಸಾಯದ ಸಾಲಗಳ ವಸೂಲಿಗೆ ಜಪ್ತಿ ವಾರಂಟ್‌ಗೆ ಸಹಿ ಹಾಕಿಸಲು ಹೋದಾಗ ಆಫೀಸರ್‌ ಅತೀವ ಅನುಕಂಪದಿಂದ ಆತನ- ನ್ನೊಮ್ಮೆ ನೋಡಿದರು. ಅಲ್ಲಿ ಈ ವೇಳೆಗೆ ಹಬ್ಬಿದ್ದ. ಎಲ್ಲಾ ಸಂದಿ ಗಳನ್ನೂ ಕಥೆಗಳನ್ನೂ ಕೇಳಿದ್ದೆ ನಂದು ಹೇಳಲಿ ಲ್ಲ ಆದರೆ, ಕೇಳಿದ್ದಾರೆ ಎಂಬುದಂ ಆ ನೋಟದಲ್ಲಿ ಸ್ಪಷವಿತ್ತು, ಬಳಿಕ ಹೇಳಿದರು: ನಾನು ನಿಮ್ಮನ್ನು ಸಾಧ್ಯವಾದಷ್ಟೂ ದೂರ ವರ್ಗ ಮಾಡುತ್ತೇನೆ. ಅಟ್ಲಾಂಟಾ ಕೊಲ್ಲಿಯಲ್ಲಿ ಕಾಲೋನೈಸೇಷನ್‌ ನಡೆಯುತ್ತಿದೆಯಲ್ಲ, ನಾಳೆ ಒಂದು ತಂಡ ಅಲ್ಲಿಗೆ ಹೋಗುತ್ತದೆ, ಅವ- ರೊಂದಿಗೆ ಹೋಗಿಬಿಡಿ...' ಯಾವುದೇ ಆಪತ್ಕಾಲದಲ್ಲಿ ಮನಸ್ಸಿನ ಆ ಕಾಪಾಡುತ್ತಿ ದ್ದ ವಿಶಾಲ ಆಫೀಸರ್‌ a ದಿನವೂ ಸಹಾಯಕ್ಕೆ ಧಾವಿಸಿದರು. ಮರುದಿನ ಹಲವಾರಂ ಕಡೆ ಹೋಗಿ ಬೀಳ್ಕೊಂಡು Kc ತಟ್ಟನೆ ಆತ ಟ್ರಕ್‌ ನಿಲ್ಲಿಸಲು" ಹೇಳಿದ, ಆಸ್ಪತ್ರೆಯ ವರಾಂ ಡದ ಮೂಲಕ ಹೆಂಗಸತ ವಾರ್ಡಿಗೆ ನಡೆದ. ತಮಿಳು ಹೆಂಗಸರ ಗುಂಪೊಂದು ಒಂದು ಮಂಚದ ಸುತ್ತಲೂ ನಿಶ್ಯಬ್ದವಾಗಿ ನಿಂತಿತ್ತು. ಮಂಚದಲ್ಲಿ ಬ್ಯಾಂಡೇಜ್‌ನಿಂದ ಆವರಿಸಲ್ಪಟ್ಟ ಶರೀರ... ಹತ್ತಿಯ ರಾಶಿಯನ್ನು ಇರಿಸಿದಂತೆ ಕಾಣುತ್ತಿತ್ತಷ್ಟೆ. ಮರಣವು ಕಣ್ಣು ಮುಂಚ್ಚಾಲೆ ಯಾಡುತ್ತಿತ್ತು. ಹತ್ತಿಯ ರಾಶಿಯ ಗನ್ನು ಜಿಗಿ ಯಲು ಯಮಪಾಶ ಹಿಂಜರಿಯುತ್ತಿತ್ತು. ಎಷ್ಟೋ ತಿಂಗಳುಗಳ ಬಳಿಕ ಗೊತ್ತಾಯಿತು. ಪಾಪ್ಟಾತ್ತಿಯ ಕುತ್ತಿಗೆಯ ಮೇಲಿನ ಅಪಾಯ ಕಾರಿ ಗಾಯವೂ ಸಹ ಮಾಗಿಶೆಂದು. ಎರಡು ಬೆರಳುಗಳು ಸಂಪೂರ್ಣ ಕತ್ತರಿಸಿ ಹೋಗಿದ್ದ ವು. ತಮಿಳು ಕೆಲಸಗಾರರ ಸಂಘದ ವತಿಯಿಂದ ಹಡಗಿನ ಖರ್ಚಿಗೆ ಹಣ ಸಂಗ್ರಹಿಸಿ ಕೊಟ್ಟು ಪಾಪ್ಟಾತ್ತಿಯನ್ನು ಊರಿಗೆ ಕಳಿಸಲಾಯಿತು... ಇಂದು ಚಿದಂಬರಂ ದೇವಾಲಯದ ಕೊಳದ ಮೆಟ್ಟಿಲಮೇಲೆ ಕುಳಿತು ಏಲ್ಲವನ್ನೂ ನೆನಪು ಮಾಡಿಕೊಳ್ಳುತ್ತಿದ್ದ. ಇಂದಂ ಪೋರ್ಟ್‌ ಬ್ಲೇಯರ್‌ ಪಟ್ಟಣ ಮತ್ತು ಅಟ್ಲಾಂಟಾ ಕೊಲ್ಲಿಯ ಸೆಟ್ಲ್‌ ಮೆಂಟ್‌ ಸ್ಮಳಗಳೆಲ್ಲವೂ ನೋಡ ನೋಡುತ್ತಿರುವಂತೆ ಶೀಘ್ರತರವಾಗಿ ಅಗಲಿ ಹೋದ ಶರತ್ಕಾಲದ ಮೇಘರಾಶಿಗಳಂತೆ ತೋರುತ್ತಿವೆ. ಆತ ಕೊಳದ ಸೋಪಾನದಿಂದ ಎದ್ದು ನಿಂತ. ಆಗಲೂ ಅ ಸಂನ್ಕಾಸಿಗಳು ಯಾವುದೋ ಪುರಾಣ ಕಥೆಯೊಂದರ ಮಾಯಾಜಾಲರಲ್ಲಿ ಸಿಲುಕಿ ದ್ದರು. ಆತ ಮುಂದೆ ನಡೆದ. * ಎತ್ತರ ಕಡಿಮೆಯಿರುವ ಅನೇಕ ಕಾರ್ಗಲ್ಲ ಸ್ತೂಪಗಳು ಕಂಡುಬಂದವು, ಅವುಗಳ ಮೇಲೆ ತಮಿಳಿನಲ್ಲಿ ವಾಕ್ಕ ಗಳನ್ನು ಕೆತ್ತಲಾಗಿತ್ತು. ತಮಿಳು ಓದಲು ಬಾರದಿದ್ದು ದಕ್ಕಿ ಆತ ಖೇದ ಗೊಂಡ. ಅವನಿಗೆ ತನ್ನ “ಸರು ಬಾ ಹ ಪಾಪ್ಟಾತ್ತಿ' ಎಂದು ಬರೆಯಲು ಗೊತ್ತು. ಅದನ್ನು ಪಾಪ್ಟಾತ್ರಿ ಕಲಿಸಿದ್ದಳು, ಆ ಸಣ್ಣ "ಸ್ರೂ ಪಗಳು ೩2 ದಾಟಿ ಮುಂದುವರಿದು ಒಂದು ಕತ್ತಲಾದ ಮೊಗಸಾಲೆಗೆ ಬಂದು ತಲ ಪಿದ್ಯ ಅಲ್ಲಿ ವೈಷ್ಣವ ವೈದಿಕನಂತೆ ನಾಮ ಗಳನ್ನ್ನಿ. ಹಚ್ಚಿ ಕೊಂಡು ಜುಟ್ಟು ಬಿಟ್ಟಿದ್ದ ಬ ೪೦ಎ ಹಿ ಓರ್ವ ಪಾಶ್ಚಾತ್ಮನು ದೇವಾಲಯದ ಮೊಕ್ತೇ `` ಸರನೊಂದಿಗೆ ಏನೋ ಚೌಕಾಸಿ ಮಾಡುತ್ತಿದ್ದ. ನೋಟುಗಳು ಹಸ್ತಾಂತರಗೊಂಡವು. ವಿಗ್ರಹ ಚೌರ್ಯಕ್ಕೆ ಅಡ್ವಾನ್ಸೋ ಅಥವಾ ನಿಗದಿತ ಸಮಯಕ್ಕೆ ಮೊದಲೇ ದೇವರ ದರ್ಶನ ಮಾಡಿ ಸಲು ಲಂಚವೋ। ಕಿರಿದಾದ ಆವರಣದೊಳಗೆ ಸಾಗಿದ, ಮುಚ್ಚಿದ್ದ ಭಾರೀ ಪ್ರವೇಶ ದ್ವಾರದ ಬಾಗಿಲ ವಂದೆ ಕಣ್ಣು ಮುಚ್ಚಿಕೊಂಡು ನಿಂತ, ಶಂಭುದೇವನ ಮುಖವನ್ನು ನಟರಾಜನಾಗಿ ಕಲ್ಪಿಸಿಕೊಂಡ್ಯ ಆಗ ಆತ ಯೋಚಿಸಿದ: ದೇಗುಲದ ಬಾಗಿಲು ತೆರೆದಾಗ, ಕಣೆ ದುರು ನಟರಾಜನ ವಿಗ್ರಹವು __ಕಂಗೊಳಿಸಿದಾಗೆ' ತಾನು ಏನು ಬೇಡುವುದು? 5 ಹೃದಯರೋಗವನ್ನು ಗುಣಪಡಿಸಂ ಎಂದರ ಬೇಡುವುದೇ, ಮನಸ್ಸಿಗೆ ಶಾಂತಿ ಕೊಡು ಎನ್ನು ವುದೇ...ಮೋಕ್ಷ ಪ್ರಾಪ್ತಿಯಾಗುವಂತೆ ಅನ ಗ್ರಹಿಸು ಎನ್ನುವುದೇ? ಫಕ್ಕನೆ ಆತನಿಗೆ ನಗೆಯುಕಿ ಸ ಬಂತು, ಹೃದಯ ರೋಗ, ಆತ ನಕ್ಕ. ವರ್ಷಗಳ ಕಾಲ ತಿಳಿದೂ ತಿಳಿದೂ ಶರೀರವನ್ನು ನಿರ್ಲಕ್ಷಿಸಿ ತಾನಾಗಿ ತಂದುಕೊಂಡ ಹೃದಯರೋಗ, ಮನಸ್ಸಿಗೆ ಶಾಂತಿಯೇ... ಆತ ಪುನಃ ನಕ್ಕ, ಇಷ್ಟಾ ನಿಷ್ಟ ಗಳಿಗೆ ತಕ್ಕಂತೆ ಹದಗೊಳಿಸಿ ರ್ಹ್‌ ಕಂಡಾಗಲೆಲ್ಲ ಮನಸ್ಸು “ಎನು `ವುದೊಂದನ್ನು ಕುರಿತು ಚಿಂಸಿದನೇ. ಇನ್ನು ಮೋಕ್ಷವೇ ee ತನ್ನ ಪಾಪಗಳಲ್ಲಿ ಭಾಗಿಯಾಗಲು ಬಂದವ ರಿಗೆ ಯಾರಿಗಾದರೂ ಮೋಕ್ಷ ದೊರೆಯಲೆಂದು ತಾನು ಇಷ್ಟು ದಿನಗಳವರೆಗೆ ಪ್ರಾರ್ಥಿಸಿದ್ದೆನೆ? ಚಿದಂಬರಂ ನಟರಾಜ ಕ್ಷೇತ್ರದ ಪ್ರಾಂಗಣ ದಿಂದ ಆತ ಬೇಗನೆ ಹೊರಬಂದ. ಹಗಲಿನ ಡ್ನ ಕ ಚಿದಂಬರಂ ೯೭ ಬೆಳಕಿನಲ್ಲಿ ತನ್ನ ಕಾವಿಯಂಗಿ ಮತ್ತು ಕಾವಿ ಪೈಜಾಮಗಳಿೆಡೆಗೆ ನೋಡಿಕೊಂಡಾಗ ಆತನಿಗೆ ಲಜ್ಜೆಗಿಂತಲೂ ಮಿಗಿಲಾಗಿ ಅವಜ್ಞೆ ತೋರಿತು, ಕಾಮ್ಕಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೊ: ವಿದುಃ ಕ್ಲೇಶದಿಂದ ಈ ಸಾಲುಗಳನ್ನು 'ಹೇಳಿಕೊಳ್ಳುತ್ತ ಆತ ನಡೆದ... ಜೇಬಿನಿಂದ ಚಪ್ಪಲಿಯ ಟೋಕನ್‌ ತೆಗೆದು, ಟೋಕನ್‌ ಮತ್ತು ಹತ್ತು ಪೈಸೆ ಕೊಟ್ಟು ¥ ಚಪ್ಪಲಿಗಳನ್ನು ಹಿಂತಿರುಗಿ ಪಡೆದು ಹೋಗುವುದು ಎಂದುಕೊಂಡ. ಸ್ವಲ್ಪ ಹೊತ್ತಿಗೆ ಮುಂಚೆ ಚಪ್ಪಲಿಗಳನ್ನು ತೆಗೆದು ಕೊಳ್ಳುವಾಗ ತನ್ನೊಡನೆ ಸರಸವಃಗಿ ಮಾತ ನಾಡಿದ ಮತ್ತು ಸ್ವರಸಾಮ್ಯತೆ ಯಿಂದ ಪಾಪ್ಟಾ ತ್ರಿಯ ನೆನಪುಗಳನ್ನ ಕೆದಕಿಯೂ ಬಿಟ್ಟ ಆ ಹೆಂಗಸನ್ನು ಹುಡುಕುತ್ತ ಆತ ಹೊರ ಬಂದ. ಆಕೆ ಕೈ ಕಟ್ಟ ಕೊಂಡು, ಅಲ್ಪ ಕುಸಿದು ಬಿದ್ದ ಬಾವಿ ಕಟ್ಟೆ ಯ ಮೇಲೆ ಕುಳಿತಿದ್ದಳು. ಕುತ್ತಿ ಗೆಗೆ ಕಪ್ಪು ಮಸ್ಸರೊಂದನನ್ನಿ ಸುತ್ತಿಕೊಂಡಿದ್ದಳು. ಆತ ಅವ ಳನ್ನು ಸೂಕ್ಷ್ಮವಾಗಿ ನೋಡಿದ -ಕೆರೆತ ತಲೆ ಗೊದಲಿನಲ್ಲಿ, ಸುಕ್ಕು ಬಿದ್ದ ಕೆನ್ನೆಗಳಲ್ಲಿ ಎಲ್ಲಾ ದರೂ ಅವಳಂ ತನ್ನ ಪಾಪ್ಟಾ ತ್ತಿಯನ್ನು ಮರೆಮಾಡಿ ಹಿಡಿಯುತ್ತಿ ದ್ದಾ ಳೋ ಎಂದ್ದು ನಂತರ ಚಪ್ಪಲಿ ಹಾಕಿಕೊಳ್ಳು ತ್ತ ಕೇಳಿದ. “ಅಮ್ಮಾ, ನಿಮ್ಮ ಮನೆ ಇದೇ ಊರಿ ನಲ್ಲೇನು?” “ಅಲ್ಲ, ನನ್ನ ಹುಟ್ಟೂರು ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಒಂದರಿ ಗ್ರಾಮ” ಆತ ಆ ಗ್ರಾಮದ ಹೆಸರನ್ನು ಕೇಳಲಿಲ್ಲ. ಅವಳ ಹೆಸರನ್ನು ಕೇಳಿದ, ನನ್ನ ಹೆಸರೇ...” ಅವಳು ಕನಲಿದಳಕಿ “ಹೇ ಸಾ ಸಮಿ. ..ಕಾವೀ ಧರಿಸಿ ಮೋಕ್ಷ ಹುಡಂಕುತ್ತಾ ನಡೆಯುವ ನಿಮಗೆ ನನ್ನ ಹೆಸರು ತಿಳಿದುಕೊಂಡ್ರೆ ಏನು.ಸಿಕ್ಕೀತು...ನಿಮ್ಮ ಪಾಡಿಗೆ ನೀವು ಹೋಗಿ.” ಆತ ತನ್ನ ಪಾದರಕ್ಷೆಗಳನ್ನು ಮೆಟ್ಟಿಕೊಂಡು ಹಿಂತಿರುಗಿ ನೋಡದೆ ನಡೆದ, ಸಃ 6°" ಅರೇಬಿಯಾ ಮತ್ತು ; ತ ಕನ್ನಡ ಶಬಕೋಶ ಡಾ. ಪ್ರಕಾಶ ಕೊಣ್ಣೂರ ರ್ಥ ೯೮೪ರ ಡಿಸೆಂಬರ್‌ ತಿಂಗಳು, ನಾನು ಜೆದ್ದಾ ನಗರದ ಕಿಂಗ್‌ ಅಬ್ಡ್ದಿ ಲ್‌ ಅಜೀಜ್‌ ವಿಮಾನ ನಿಲ್ದಾಣದಲ್ಲಿ ಇಳಿದಾಗ ಒಂದು ರೀತಿಯ ದುಗುಡ, * ಭಾರತದ ಹೊರಗೆ ಅನೇ ಕ ದೇಶಗಳನ್ನು ಸತ್ತಿದ್ದರೂ ಅರಬ್‌ ಮುಸ್ಲಿಂ ದೇಶವೊಂದನ್ನು ಮೊದಲನೆಯ ಬಾರಿಗೆ ಪ್ರವೇಶಿಸುತ್ತಿದ್ದೆ. ಹೊರಗಿನಿಂದ ನೋಡಲು ಲಂಡನ್ನಿನ ಹೀತ್‌ರೋ ನಿಲ್ದಾ ಣದಂತೆ ಕಾಣುವ, ಚ್‌ ಅದಕ್ಕಿಂತಲೂ ಚೆನಾ ಗಿ ನಿರ್ಮಿಸಲ್ಪಟ್ಟಿರುವ ಈ ವಿಮಾ ನನ ನಿಲ್ದಾ ಣದಲ್ಲಿ ಸ್ಪಮ್ಸ್‌ ಇಮಿಗ್ರೇಶನ್‌ ಮುಗಿಸಿ ಹೊರಗೆ 'ಬಂಡೆ, ಟ್ಯಾಕ್ಸಿಯೊಂದನ್ನು ರೆ. ದಾಗ ಒಬ್ಬ ಸೌದಿ ಟ್ಯಾಕ್ಸಿ ಡ್ರೈವರ್‌ ತನ್ನ ಗಾಡಿಯನ್ನು ತೆಗೆದುಕೊಂಡು ಬಂದ, ಜಿದ್ದಾ ದಲ್ಲಿ ಪಾಕಿಸ್ಟಾ ನದ ಮತ್ತು ಬಂಗ್ಲಾ ದೇಶದ ಚಾಲಕರಿರುವ ಬಹಳಷ್ಟು ಟ್ಯಾಕ್ಸಿಗಳಿವೆ. ನಾನಂ ಭಾಷೆಯ ಅಡಚಣಿಯನ್ನು ಗಮನಿಸದೇ ಸೌದಿ ಡ್ರೆ ವರೆ ಟ್ಯಾಕ್ಸಿಯಲ್ಲೇ ಹೊಗಲು ನಿರ್ಧರಿಸಿದೆ. ಅವನು “ಸಾಕೀನ್‌ ಫೇನ್‌?” ಎಂದ, ನಾನು ಹೋಗಬೇಕಾಗಿದ್ದ ಹೊಟೆ ಲನ ಹೆಸರನ್ನು ಹೇಳಿದಾಗ ಆ ಕಡೆಗೆ ಹೊಡೆದ, ನನಗೆ ಅವನು ಅಂದ | "ಸಾಕೀನ್‌ ಫೇನ್‌'ನ ಅರ್ಥವನ್ನು ತಿಳಿಯುವ ಕುತೂಹಲ, ಜೊತೆಗೆ ತಂದಿದ್ದ ಸಣ್ಣ ಅರಬ್ಬಿ-ಇಂಗ್ಲಿಷ್‌ ಡಿಕ್ಕನರಿಯನ್ನು ತೆಗೆದು ನೋಡಿದೆ. “ಸಾಕೀನ ಫೇನ್‌”ನ ಅರ್ಥ "ಮನೆ ಎಲ್ಲಿ” ಎಂದು ಇತ್ತು, ನನಗೆ ತಟ್ಟನೆ ಕನ್ನಡದಲ್ಲಿಯೂ ಈ ಶಬ್ದ (ಸಾಕೀನ) ಊರು ಎಂಬ ಅರ್ಥದಲ್ಲಿ ಬಳಕೆಯಲ್ಲಿರುವ ನೆನಪಾಯಿತು. ವಿಶೇಷವಾಗಿ ಉತ್ತರ ಕರ್ನಾಟಕದ ಕಾನೂನಿನ ಭಾಷೆಯಲ್ಲಿ ಈ ಪದ ಸಾಮಾನ್ಯವಾಗಿ ಬಳಸಲ್ಪಡುತ್ತದೆ, ಅದಂ ಶಂದೃ ಕನ್ನಡ ಶಬ್ದವೆಂದು ೯೮ ಇಷ್ಟೆ | ತಿಳಿದಂಕೊಂಡಿದ್ದ ನನಗೆ ಅದರ ಅರಬ್ಬಿ ಮೂಲ ತಿಳಿದಾಗ ಆಶ್ಚಯರ್ನಿವಾಯಿತು. ಇದರ ಜೊತೆಗೆ ಜಿಜ್ಞಾಸೆಯೂ ಹುಟ್ಟಿತು. ಸೌದಿ ಅರೇ ಬಿಯಾದಲ್ಲಿ ಇರುವ ವರೆಗೆ ಕನ್ನಡ ಭಾಷೆಯಲ್ಲಿ ಬರುವ ಅರಬ್ಬೀ ಶಬ್ದಗಳನ್ನು ಜೋಡಿಸುವ ಕಂದು ಹವ್ಮಾಸವೇ ಬೆಳೆಯಿತು, ಸೌದಿ. ಅರೇಬಿಯಾದ ಬಹು ಭಾಗವನ್ನೂ ಆವರಿಸಿರುವ "ರಬ್‌ ಅಲ್‌ ಖಾಲಿ' ಎಂಬ ಮರಂ ಭೂಮಿಯಿದೆ. ಅದರ ಅರ್ಥ "ಬರಿದಾದ ಮರು ಭೂಮಿ' ಎಂದು. ಶುದ್ಧ ಕನ್ನಡ ಪದವಾದ “ಬರಿದು' ಎಂಬುದರ ಬದಲು ನಾವು ದಿನನಿತ್ಯದ ಬಳಕೆಯಲ್ಲಿ "ಖಾಲಿ' ಎಂಬ ಪದವನ್ನ್ನಿ ಎಲ್ಲೆ ಲ್ಲಿಯೂ ಬಳಸುತ್ತೇವೆ, ಅದು ಕನ್ನಡ ಅಥವಾ ಇನ್ನಾವುದೇ ಭಾರತೀಯ ಪದವಲ್ಲ, ಶುದ್ಧ ಅರಬ್ಬೀ ಪದ. “ಬಾಕಿ”, ಅಂದರೆ ಉಳಿದದ್ದು » ಎಂಬ ಅರ್ಥ ದಲ್ಲಿ ಬಳಸಲ್ಪಡುವ ಪದ ಅರಬ್ಬಿ ಭಾಷೆಯದು, "ಮುಕ್ಕಾಮ್‌' ಎಂದು ಕನ್ನಡದಲ್ಲಿ ನಾವು ಳೆ *ನಲೆ' ಎಂಬ ಅರ್ಥದಲ್ಲಿ ಬಳಸುವ ಶಬ್ದ "ಮುಕೆಯ್ಯಿಮ್‌' ಎಂಬ ಅರಬ್ಬಿ ಪದದ ರೂಪಾಂತರ, ನಾವು "ಆಸನ' ಎಂದು ಹೇಳುವದಕ್ಕಿಂತ ಹೆಚ್ಚುಗಿ “ಖುರ್ಚಿ' ಅಥವಾ "ಕುರ್ಚಿ' ಎಂದು ಹೇಳುತ್ತೇವೆ. ಈ "ಖುರ್ಸಿ' ಅರಬ್ಬಿಯಿಂದ ಬಂದದ್ದು. ಉತ್ತರ ಕರ್ನಾಟಕದ ಕನ್ನಡದಲ್ಲಿ “ವಿಶೇಷ' ಎಂಬ ಅರ್ಥ ಬರಲು "ಖಾಸ್‌' ಎಂಬ ಶಬ್ದವನ್ನು ಫಗ ಬಳಸುತ್ತೇವೆ. ಇದೂ ಅರಬ್ಬಿ; pd ಕ “ಕುಣಿಕೆ” ಎನ್ನುವದರ ಬದಲು "ಬಕ್ಷೀಸ್‌ ಎನ್ನುತ್ತೇವೆ. ಇದೂ ಅರಬ್ಬಿಯೇ. “ಖಲಾಸ್‌' ಎಂಬ ಪದ “ಮುಗಿಯಿತೊ' ಎಂಬುದಕ್ಕಿಂತ ಹೆಚ್ಚು ಬಳಕೆಯಲ್ಲಿದೆ. ಅದರಂ- 1.1... ಅರೇಬಿಯಾ ಮತ್ತು ಕನ್ನಡ ಶಬ್ದಕೋಶ ಭವ: ತೆಯೇ “ದುನಿಯಾ” ಎಂಬ ಶಬ್ದ "ಜಗತ್ತು' ಎಂಬ ಅರ್ಥದಲ್ಲಿ ಆಡು ಮಾತಿನಲ್ಲಿ ಬಳಕೆಯಲ್ಲಿದೆ. ಇವೆರಡೊ ಅರಬಸ್ತಾನದ ದೇಣಿಗೆಯೆ, "ದಫ್ತರ್‌' ಎಂಬ ಅರಬ್ಬಿ ಶಬ್ದ ಕಾಗದ ಪತ್ರಗಳಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಬಳಸಲ್ಪಡು ತ್ತದೆ. "ಸಂದೂಕ' ಎಂಬ ಅರಬ್ಬಿ ಶಬ್ದ “ಪೆಟ್ಟಿಗೆ' ಗೆ ಬದಲಾ ಬೆಳಗುವಿ-ಜೈಲಹೊಂಗಲದ ಕಡೆಗೆ ಬಹಳವಾಗಿ ಉಪಯೋಗದಲ್ಲಿದೆ. ನಾವು ಹಣ ವಿಡುವ "ಖಜಾನೆ'ಯ ಮೂಲ ಅರಬ್ಬಿಯದೇ, "ಬದಲ್‌" ಎಂಬ ಅರಬ್ಬಿ ಶೆಬ್ಬ ಕ್ಕೆ "ಬದ ಲಾಗಿ' (? ಬೇರೆಯಾಗಿ) ನನಗೆ ಸಮಾನ ಕನ್ನಡ ದ ಸಿಗಲಿಲ್ಲ. ಮೆ ್ರಿಸೂರರಂ ಕಡೆಗೆ ಬಳಕೆಯಲ್ಲಿರುವ "ಮೊಹಲ್ಲಾ' ಮತ್ತೂ "ಮಹಲ್‌' ಅರಬ್ಬಿ ಪದಗಳಂ. “ಬೇರೆ' ಅಥವಾ "ತಪ್ಪು' ಎನ್ನುವ ಆರ್ಥದಲ್ಲಿ "ಗೈರ್‌' ಎಂಬ ಅರಬ್ಬೀ ಪದ ಕನ್ನಡದಲ್ಲಿ ಬಳಸಲ್ಪಡುತ್ತಿದೆ, *ತಪ್ಪು' ಎಂಬಠಿದಕ್ಕೆ ಬದಲಾ ಎಂಬ ಅರಬ್ಬಿ ಶಬ್ದದ ಉಪಯೋಗ ನಮ್ಮಲ್ಲಿ ಅಪರೂಪವೇನಲ್ಲ. "ಗೆಲತ್‌' ಇವೆಲ್ಲ ಶಬ್ದಗಳು ಕರ್ನಾಟಕದಲ್ಲಿ ಮುಸ್ಲಿಮರ ಆಗಮನದ ನಂತರವೇ ಬಳಕೆಯಲ್ಲಿ ಬಂದವುಗಳು, ಪಟ್ಟಿ ಮಾಡುತ್ತ ಹೋದಂತೆ ಇನ್ನೂ ಹಲವಾರು ದಿನನಿತ್ಯದ ಬಳಕೆಯಲ್ಲಿರುವ ಅರಬ್ಬಿ ಪದಗಳು ಸಿಗುತ್ತವೆ. ಇದಕ್ಕೆ ಬದಲಾಗಿ ನನಗೆ ಅರಬ್ಬಿ ಭಾಷೆಯಲ್ಲಿ ಕನ್ನಡ ಆಥವಾ ಸಂಸ್ಕೃತಜನ್ಮವಾದ ಒಂದು ಪದವೂ ಸಿಗಲಿಲ್ಲ. ನಾವು ಹಿಂದಿ ಅಥವಾ ."ಹಿಂದುಸ್ತಾನಿ' ಎಂದು ಕರೆಯುವ ಭಾಷೆಯಲ್ಲಿ ನೂರಕ್ಕೆ ಇಪ್ಪತ್ತರಷ್ಟು ಅರಬ್ಬಿ ಶಬ್ದಗಳು ಇರಬಹುದೆಂದು ನನ್ನ ಅಂದಾಜು, ಘು a ಹ್ಮ ಕ್ರೀನಿಡಾನ ಹೋಸ ಬಾಸಿ ಶೂದ್ರಕನ ಮೃಚ್ಛಕಟಿಕ ವಿಶ್ವನಾಟಕಗಳ ಪಂಕ್ತಿಗೆ ಸೇರಿದ ಸಂಸ್ಕೃತ ನಾಟಕಗಳ- ಲ್ಲೊಂದಾಗಿದೆ, ತನ್ನ ಉದಾರ ಸ್ವಭಾವದಿಂದ ಚಾರುದತ್ತ ಬಡತನದ ಬವಣೆಯಲ್ಲಿ ಸಿಲುಕಿ ಕೊಳ್ಳುತ್ತಾನೆ... ಬಡತನ ತಂದೊಡ್ಡುವ ವಿಪತ್ತುಗಳು ಒಂದಲ್ಲ ಎರಡಲ್ಲ; ಸಾಲಂಗಟ್ಟಿ ಒಂದರ ಹಿಂದೊಂದು ಆವು ಬಂದು ಮಾನವ ನನ್ನು ಗಾಸಿಗೊಳಿಸುತ್ತವೆ ಇದನ್ನು ಸಮರ್ಥಿ ಸಂವ ಅಲ್ಲಿನ ಹಲವು ಶ್ಲೋಕಗಳಲ್ಲಿ ಒಂದಂ ಏಕಸ್ಯ ದುಃಖಸ್ಯ ನ ಯಾವದಂತಂ ಗಚ್ಛಾಮಹ್ಯಂ ಪಾರಮಿವಾರ್ಣವಸ್ಯ। ತಾವದ್‌ ದ್ವಿತೀಯಂ ಸಮುಪಸ್ಥಿತಂ ಮೇ ಛಿದ್ರೇಷ ್ಸನರ್ಥಾ ಬಹುಲೀ ಭೆವಂತಿ।। ನ್ನಡ ಭಾವಾನುವಾದ: ದುಃಖವೊಂದರ ಘೋರ ಆಳಕೆ ಮುಳುಗಿ ಕಡಲ ದಡವನು ತಲುಪುವಂದದಿ ಕಾಂಬ ಮುನ್ನವೇ ಪಾಠವ ಬೇರೆ ದುಃಖವು ಸಾರುತೆನ್ನನು ಮುತ್ತಿ ಏಳುತ ಆಚೆಗೆ ಮುಕ್ಕುತಲಿದೆ ಇದೋ ಮನುಜ ಜೀವಕೆ ಛಿದ್ರ ತರುವುದು ಬಹು ಅನರ್ಥದ ಭಾರವ ೧೦೦ ಲ. ಎಪ್ರಿಲ್‌ ತಿಂಗಳದ, ಅಂದು ಬೆಳಿಗ್ಗೆ ನಾನು ಕಣ್ತೆರೆದಾಗ ನನ್ನ ಹಾಸಿಗೆಯ ಬಳಿ ಶರ್ಲಾಕ್‌ ಹೋಮ್‌ ಸಿದ್ಧನಾಗಿ ನಿಂತಿದ್ದ. ಗಡಿಯಾರ ನೋಡಿದೆ. ಏಳು ಗಂಟೆ ಹದಿನೈದು ನಿಮಿಷವಾಗಿತ್ತು. ಹೋಮ್ಸ್‌ ಸಾಮಾನ್ಯವಾಗಿ ಬೇಗ ಏಳುತ್ತಿರಲಿಲ್ಲ. ಇಂದೇಕೆ ಇಷ್ಟು ಬೇಗ ಎದ್ದಿದ್ದಾನೆಂದು ಅಚ್ಚರಿಯಿಂದ ಅವನತ್ತ ನೋಡಿದೆ. ನಾನು ಪಿಳಿ ಪಿಳಿ ಕಣ್ಣು ಬಿಡುತ್ತಿ ರುವುದನ್ನು ನೋಡಿ ಅವನು ಹೇಳಿದ. “ಹೊರಗೆ ಯಾರೋ ಒಬ್ಬ ತರುಣಿ ಬಂದಿದ್ದಾ ಳಂತೆ ವ್ಯಾಟ್ಸನ್‌, ಅವಳು ಬಹಳ ಹೆದರಿದಂತೆ ತೋರುತ್ತಿದ್ದು, ನನ್ನನ್ನು ಭೆಟ್ಟಿ [ಯಾಗಲು ನ್‌ ಒತ್ತಾಯಪಡಿಸುತ್ತಿದ್ದಾಳಂತೆ. ಒಬ್ಬ ತರುಣಿ, ಅದೂ ಇಂಥ ವೇಳೆಯಲ್ಲಿ ನನ್ನನ್ನು ಭೆಟಿ ಯಾ ಗಲು ಬಯಸಿದ್ಧಾಳೆಂದರೆ ಅದಕ್ಕೆ ಬಲವಾದ ಕಾರಣವೇನಾದರೂ ಇರಲೇಬೇಕು. ಅದನ್ನು ತಿಳಿಯಲು ನಿನಗೂ ನನ್ನಷ್ಟೆ ಕುತೂಹಲವಿರೆ ಬಹಂದೆಂದಂ ಎಣಿಸಿ ನಿನ್ನನ್ನು ಎಬ್ಬಿಸಿದೆ.” ನನ್ನ ನಿದ್ದೆ ಹಾರಿಹೋಯಿತು. ಹೋವಕ್ಸ್‌ನ ೪ ಉಲಿ ರ ಬಳ್ಳ ೮೪ ಮೂಲ: ಆರ್ಥರ್‌ ಕಾನನ್‌ ಡಾಯ್‌ ಅನು: ಸಂಜೀವ ಪ್ಯಾಟಿ ತನಿಖೆಯ ವಿಧಾನ, ಕ್ಷಣಮಾತ್ರದಲ್ಲಿ ಎಲ್ಲ ವನ್ನೂ ಕರಾರುವಾಕ್ಕಾಗಿ ಲೆಕ್ಕ ಹಾಕುವ ಅವನ ಕೌಶಲ, ಸಮಸ್ಕಾ ಪರಿಹಾರದಲ್ಲಿ ಆತ ತೋರು ತ್ತಿದ್ದ ಜಾಣ್ಮೆ ನನ್ನನ್ನು ಮಂತ್ರಮುಗ್ಧನನ್ನಾಗಿ ಸುತ್ತಿದ್ದವು. ಕೆಲ ನಿಮಿಷಗಳಲ್ಲೇ ನಾನು ಬಟ್ಟೆ ಬದಲಿಸಿ ಸಿದ್ಧನಾಗಿ ಅವನ ಜೊತೆ ಹೊರ ಗಿನ ಕೋಣೆಗೆ ಬಂದೆ. ಆಗ ಅಲ್ಲಿ ಕುಳಿತಿದ್ದ, ಮುಖವನ್ನು ಮುಚ್ಚುವ ಬುರ್ಪಾದಂಥ ಕಪ್ಪು ಉಡುಪನ್ನು ತೊಟ್ಟಿದ್ದ ತರುಣಿ ನಮ್ಮಿಬ್ಬರನ್ನೂ ನೋಡಿ ಎದ್ದು ನಿಂತಳಂ, “ಗುಡ್‌ ಮಾರ್ನಿಂಗ್‌ ಮ್ಯಾಡಂ, ನನ್ನ ಹೆಸರಂ ಶರ್ಲಾಕ್‌ ಹೋಮ್ಸ್‌. ಇವನು ನನ್ನ ಆತ್ಮೀಯ ಸ್ನೇಹಿತ, ಸಹಕಾರಿ ವ್ಯಾಟ್ಸನ್‌. ನೀವು ಇಲ್ಲಿ ಬೆಂಕಿಗೂಡಿನ ಹತ್ತಿರ ಕುಳಿತುಕೊಳ್ಳಿ. ನಿಮಗೆ ಬಹಳ ಚಳಿಯಾಗಿರುವಂತೆ ಕಾಣುತ್ತದೆ” ಎಂದ ಹರ್ಷಚಿತ್ತ ಹೋಮ್ಸ್‌. “ನಾನು ನಡುಗುತ್ತಿರುವುದಂ ಆಕೆ ಸಣ ಗಿನ ಧ್ವನಿಯಲ್ಲಿ ಹೇಳಿದಳು. “ಮತ್ತೆ?” ೧೦೧ ೧೦೨ “ನಾನು ಹೆದರಿಕೆಂಿಂದ ನಡಂಗುತ್ತಿದ್ದೇನ್ನೊ ಓಹ್‌ ಎಪಿ ಭಯಾನಕ |” ಎನ್ನುತ್ತ ಆಕೆ ತನ್ನ ವುಖದ ಮೇಲಿನ ಪರದೆಯನ್ನೂ ಸರಿಸಿದಳಂ, ಅವಳ ಮಂಠಿಖದಲ್ಲಿ ತೀವ್ರ ಬಳಲಿಕೆಯ ಲಕ್ಷಣ ಗಳಿದ್ದವು, ಕಣ್ಣುಗಳಲ್ಲಿ ಹೆದರಿಕೆಯಂ ಛಾಯೆ ಯಿಂತ್ತು, ಆಕೆಯ ವಯಸ್ಸು ಮೊವತ್ತಾಗಿರ ಬಹಂದೆನಿಸಿತು. ಆದರೆ ಆಗಲೇ ಅವಳ ಕೂದಲು ಅಲ್ಲಲ್ಲಿ ನರೆತಿತ್ತ್ತಿ, ಹೋಮ್ಸ್‌ ಆಕೆಯತ್ತ ತನ್ನ ಪರೀಕ್ಷಕ ದೃಷ್ಟಿಯಿಂಂದ ನೋಡಿ ಹೇಳಿದ್ದ “ನೀವೇನೂ ಹೆದರಿಕೊಳ್ಳಬೇಡಿ. ಎಲ್ಲಾ ಸರಿ ಯಾಗುವಂತೆ ಮಾಡೋಣ. ಆಂದಹಾಗೆ ನೀವು ಬೆಳಿಗೆ ರೈಲಿನಲ್ಲಿ ಬಂದಿದ್ದೀರೆಂದು ಕಾಣುತ್ತದೆ” “ಹಾಗಾದರೆ ನಿಮಗೆ ನನ್ನ ಬಗ್ಗೆ ಗೊತ್ತಿದೆಯೆ?” “ಇಲ್ಲ ಆದರೆ ನಿಮ್ಮ ಕೈಯಲ್ಲಿ ಮರು ಪ್ರಯಾಣದ ಟಿಕೇಟಿದೆಯಲ್ಲ. ಇಂದು ಬೆಳಿಗ್ಗೆ ನೀವು ಕಚ್ಚಾ ರಸ್ತೆಯ ಮೂಲಕ ಟಾಂಗಾದಲ್ಲಿ ರೇಲ್ವೆ ನಿಲ್ದಾಣಕ್ಕೆ ಬಂದಿರಬೇಕಲ್ಲವೆ?” ಆಶ್ಚರ್ಯದಿಂದ ಆಕೆಗೆ ಮಾತೇ ಹೊರಡಲಿಲ್ಲ. ರೆಪ್ಪೆ ಬಡಿಯದೆ ಹೋಮ್ಸ್‌ ನ ಮುಖವನ್ನೇ ನೋಡುತ್ತ ಕುಳಿತಳು. ಆಗ ಹೋಮ್ಸ್‌ ಮುಗುಳ್ನಗುತ್ತ, “ನಾನ ಹೇಳಿದ್ದರಲ್ಲಿ ಆಶ್ಚರ್ಯಪಡುವಂಥ ದೇನೂ ಇಲ್ಲ ಮ್ಯಾಡಂ. ನಿಮ್ಮ ಜಾಕೀಟಿನ ಎಡತೋಳಿನ ಮೇಲೆ ಏಳು ಕಡೆ ಸ್ವಲ್ಪ ಹೊತ್ತಿಗೆ ಮುಂಚೆ ರಾಡಿ ಸಿಡಿದ ಕಲೆಗಳಿವೆ. ಹೀಗೆ ಕಲೆ ಬೀಳಬೇಕೆಂದರೆ ನೀವು ಟಾಂಗಾದಲ್ಲೇ ಪ್ರಯಾಣಿ ಸಿರಬೇಕು. ನೀವು ಟಾಂಗಾದವನ ಎಡಭಾಗ ಕುಳಿತಿರಬೇಕಲ್ಲವೆ?” “ಹೌದ, ನೀವು ಹೇಳಿದ್ದರಲ್ಲಿ ಎಳ್ಳಷ್ಟೂ ತಪ್ಪಿಲ್ಲ ನಾನು ಆರಂ ಗಂಟೆಗಿಂತ ಸಲ ನಬ ಮೊದಲೇ ಮನೆ ಬಿಟ್ಟು ಇಲ್ಲಿಗೆ ಬಂದಿದ್ದೇನೆ, ಭೀತಿಯಿಂದ ನಾನು ಸೋತು ಹೋಗಿದೆ ನೆ, ಈಗ ನೀವು ಸಹಾಯ ಮಾಡದಿದ ರೆ ಇನ ಹುಚ್ಚು ಹಿಡಿಯುವುದು ಖಂಡಿತ, ಸೆದ್ಯ ನಿಮ್ಮ ಕಸ್ತೂರಿ, ಡಿಸೆಂಬರ್‌ ೧೯೮೭ ಸೇವೆಗೆ ತಕ್ಕ ಪ್ರತಿಫಲ ಸಲ್ಲಿಸುವ ಸ್ಥಿತಿಯಲ್ಲಿ -. ನಾನಿಲ್ಲ. ಆದರೆ ಇನ್ನಾರು ವಾರಗಳಲ್ಲಿ ನಾನು ' ಮದುವೆಯಾಗಲಿದ್ದೇನೆ. ನಂತರ ನನಗೆ ಸ್ವಲ್ಪ - ಆಸ್ತಿ ಸಿಗಲಿದೆ. ಆಗ ನಿಮ್ಮ : ಯಣವನ್ನು ಖಂಡಿತ ತೀರಿಸುತ್ತೇನೆ” ಎಂದಾಕೆ ಗೋಗರೆ ದಳು; “ಅದರ ಬಗ್ಗೆ ಚಿಂತಿಸಬೇಡಿ, ಮೊದಲು ನ್‌ ನಿವರ್ಮಿ ಸಮಸ್ಯೆಯನ್ನು ಹೇಳಿ” ಹೋಮ್ಸ್‌ | ನುಡಿದ; ಆಕೆ ಹೇಳತೊಡಗಿದಳು. | “ನನ್ನ ಹೆಸರು ಹೆಲನ್‌ ಸ್ಫೋನರ್‌. ನಾನು ನನ್ನ ಮಲ ತಂದೆಯ ಜೊತೆಗೆ ವಾಸಿಸುತ್ತಿದ್ದೇನೆ. ಅವನು ಸರ್ರೆಯ ಪಶ್ಚಿಮ ಗಡಿಯಲ್ಲಿರುವ ರಾಯ್‌ಲಟ್‌ ಆಫ್‌ ಸೊ ೀಕ್‌ಮೋರನ್ನಿನ ವಂಶಕ್ಕೆ ಸೇರಿದವ. ಒಂದು ಕಾಲಕ್ಕೆ ಇಂಗ್ಲಂಡಿನಲ್ಲೇ ಅತ್ಯಂತ ಶ್ರೀಮಂತ ವಂಶವಾಗಿದ್ದ ರಾಯಕ್‌ ಲಟ್ಸ್‌ ವಂಶದ ಆಸ್ತಿಗೆ ನನ್ನ ಮಲತಂದೆ ಸದ್ಯ ಏಕೈಕ ವಾರಸುದಾರ, ಆದರೆ ಈಗ ಆಸ್ತಿಯೆಲ್ಲ ಕೈಬಿಟ್ಟು ಹೋಗಿದೆ. ಹಿಂದಿನ ನಾಲ್ಕೈದು ಜನ ವಾರಸುದಾರರು ಎಲ್ಲವನ್ನೂ ಹಾಳು ಮಾಡಿದ್ದಾರೆ, ನನ್ನ ಮಲತಂದೆ ವಾರಸು ದಾರನಾದಾಗ ಜೀವನ ಸಾಗಿಸಲು ತಾನು ಯಾವ ದಾದರೊಂದು ವೃತ್ತಿ ಕೈಗೊಳ್ಳಬೇಕೆಂಬುದನ್ನ ಮನಗಂಡ. ಆದ್ದರಿಂದ ಸಂಬಂಧಿಕನೊಬ್ಬನಿಂದ ಸಾಲ ಪಡೆದು ಪೈದ್ಯಕೀಯ ಪದವಿ ಪಡೆದ. ನಂತರ ಭಾರತಕ್ಕೆ ಹೋಗಿ ತನ್ನ ವೃತ್ತಿಯಲ್ಲಿ ಸಾಕಷ್ಟು ಯಶಸ್ಸು ಗಳಿಸಿದ... ಆದರೆ ಒದು ' ಬಾರಿ ಅವನ ಮನೆಯಲ್ಲಿ ಕಳ್ಳತನವಾಯಿತು. ಆಗ ಸಿಟ್ಟಿನ ಭರದಲ್ಲಿ, ತನ್ನ ಸೇವಕನನ್ನು ಹೊಡೆದು ಕೊಂದುಬಿಟ್ಟ, ನಂತರ ದೀರ್ಫ ಕಾಲ ಶಿಕ್ಷೆ ಅನುಭವಿಸಿ ನಿರಾಶೆಯಿ`ಂದ ಇಂಗ್ಲಂಡಿಗೆ ಮರಳಿ ಬಂದ, “ಭಾರತದಲ್ಲಿದ್ದಾಗ ಅವನು ನನ್ನ ವಿಧವೆ ತಾಯಿಯನ್ನು ಮಂದಂವೆಯಾಗಿದ್ದ. ನನ್ನ ತಾಯಿ ಮರಃ ಮದಂವೆಯಾದಾಗ ನಾನು ವಂಕಿ ನನ್‌. sd had im Ni , Pe ಗಾ ಹಗು ಚ ತು ಇ ಟಟ 1 8೦೪ ಅವಳಿ ಸೋದರಿ ಜೂಲಿಯಾ ಕೇವಲ ಎರಡು ವರ್ಷದವರಿದ್ದೆವು, ಆಗ ನನ್ನ ತಾಖಿಂಗೆ ವರ್ಷಕ್ಕೆ ಒಂದು ಸಾವಿರ ಪೌಂಡುಗಳಿಗೂ ಹೆಚ್ಚಿನ ಆದಾಯವಿತ್ತು. ಮದುವೆಯಾದ ನಂತರ ಈ ಆದಾಯಕ್ಕೂ ಡಾ, ರಾಯ್‌ಲಟ್‌ ವಾರಸುದಾರ ನಾದ: ತನ್ನಿಬ್ಬರು ಪುತ್ರಿಯರು - ಅಂದರೆ ನಾವು ಮದುವೆಯಾದ ಮೇಲೆ ನಮಗೆ ಆ ಆದಾಯಂದಲ್ಲಿ ಸಮ ಪಾಲು ಕೊಡಬೇಕೆಂದು ನನ್ನ ತಾಯಿ ಒಪ್ಪಂದ ಮಾಡಿಕೊಂಡಿದ್ದಳು. ನಾವೆಲ್ಲರೂ ಇಂಗ್ಲಂಡಿಗೆ ಮರಳಿ ಬಂದ ಕೆಲ ತಿಂಗಳಂಗಳಲ್ಲೇ ನನ್ನ ತಾಯಿ ರೇಲ್ವೇ ಅಪಘಾತಕ್ಕೆ ಬಲಿಯಾದಳಂ -- ಅದಂ ಎಂಟು ವರ್ಷಗಳ ಹಿಂದೆ. ನಂತರ ಡಾ. ರಾಯ್‌ಲಟ್‌ ಲಂಡನ್ನಿನಕ್ಷನ ತನ್ನ ವೈದ್ಯಕೀಯ ವೃತ್ತಿಗೆ ಶರಣು ಹೊಡೆದು ನಮ್ಮಿಬ್ಬರನ್ನು ಕರೆದಂ ಕೊಂಡಂ ಸೊ ಶೀಕ್‌ ಮೋರನ್ನಿನ ತನ್ನ ವಂಶಜರ ನಿವಾಸದಲ್ಲಿ ಬಂದಂ ವಾಸಿಸತೊಡಗಿದ, ಜೀವನ ಸಾಗಿಸಲಂ ಸಾಕಾಗುವಷ್ಟಿದ್ದ ನನ್ನ ತಾಯಿ ಬಿಟ್ಟು ಹೋಗಿದ್ದ ಹಣದಿಂದಾಗಿ ನಾವು ಅತ್ಯಂತ ಸಂಖಿಗಳೆಂದುಕೊಂಡಿದ್ದೆ ವು. “ಆದರೆ ಏತನ್ಮಧ್ಯೆ ನನ್ನ ಮಲ ತಂದೆ ಬಹಳ ಬದಲಾದ, ಎಲ್ಲರೊಂದಿಗೆ ವಿನಾಕಾರಣ ಜಗಳ ಕಾಯತೊಡಗಿದ, ಹೊಡೆದಾಟಗಳಾಗುತ್ತಿದ ಕ ಪ್ರಸಂಗಗಳೂ ಉಂಟಂ.. ಹೀಗಾಗಿ ಇಡೀ ಊ ನಲ್ಲಿ ಅವನನ್ನು ಮಾತನಾಡಿಸುವುದಿರಲ್ಲಿ, ಎಲ್ಲರೂ ಅವನನ್ನು ಕಂಡರೆ ಹೆದರಿ ದೂರ ಸರಿ ಯುತ್ತಾರೆ, ಬಲಿಷ್ಠನಾದ ಆತ ಸಿಟ್ಟು ಬಂದಾಗ ಏನಂ ಮಾಡುತ್ತಾನೆಂದೇ ಹೇಳಲಿಕ್ಕಾಗದು. ಆದರೆ ಜಿಪ್ಸಿಗಳ ಮೇಲೆ ಅವನಿಗೆ ಅದೇನು ಮೋಹವೋ ಗೊತ್ತಿಲ್ಲ. ಅವರಿಗೆ ತನ್ನ ಎಸ್ಸೆ ೇಟಿ- ನಲ್ಲಿ ಟೆಂಟುಗಳನ್ನು ಹಾಕಿಕೊಂಡು ವಾಸಿಸಲಂ ಅನುಮತಿ ಕೊಡುತ್ತಾನೆ. ಅವರೊಡನೆ ವಾರ ಗಟ್ಟಲೆ ಅಲೆಯಲೂ ಹೋಗುತ್ತಾನೆ. ಭಾರತ ದಿಂದ ಪ್ರಾಣಿಗಳನ್ನು ತರಿಸಿ ಸಾಕುವುದು ಅವನ "ಇನ್ನೊಂದು ಹವ್ಯಾಸ, ಈಗ ಅವನ ಬಳಿ ಕಸ್ತೂರಿ, ಡಿಸಂಬರ್‌ ೧೯೮೭ ಹ್‌ ಸಾ a ೫ *್‌ ಕ್ಯಾ ಆ. Ro ಜಹಾ aS ಜು... ಒಂದರಿ ಚಿರತೆ ಹಾಗೂ ಒಂದು ವಂಿಂಗವಿದೆ; ಅವೆರಡೂ ಜನರನ್ನು ಹೆದರಿಸಂತ್ತ ಎಸ್ಟೇಟಿನ ತುಂಬ ಓಡಾಡುತ್ತಿರಂತ್ತವೆ, “ಇಂಥ ಪರಿಸ್ಥಿತಿಯಲ್ಲಿ ನನ್ನ ಹಾಗೂ ಜೂಲಿ” ಯಾಳ ಜೀವನ ಹೇಗಿತ್ತೆಂಬುದನ್ನು ನೀವು ಊಹಿಸ ಬಹುದು. ನಮ್ಮ್‌ ಮನೆಯಲ್ಲಿ ಕೆಲಸ ಮಾಡಲಂ ಯಾವ 'ಆಳೂ ಸಿದ್ಧವಿರಂತ್ತಿರಲಿಲ್ಲವಾಗಿ ಎಲ್ಲ ಕೆಲಸಗಳನ್ನೂ ನಾವೇ ಮಾಡಬೇಕಿತ್ತು; ಜೂಲಿಯಾ ಸಾಯಂವ ವೇಳೆಗೆ ಕೇವಲ ಮೂವತ್ತು ವರ್ಷ ವಯಸ್ಸಿನವಳು, ಆದರೂ ತಲೆಗೂದಲೆಲ್ಲ ನರೆತಿದ್ದವು. ಈಗ ನಸ್ನದೂ ಅದೇ ಪರಿಸ್ಥಿತಿ,” “ಅಂದರೆ, ನಿಮ್ಮ ಸೋದರಿ ಜೂಲಿಯಾ ತೀರಿ ಕೊಂಡಿದ್ದಾಳಿಯೇ?” ಹೋಮ್ಸ್‌ ಕೇಳಿದ, “ಹೌದು ಎರಡು ವರ್ಷಗಳ ಹಿಂದೆಯೇ ತೀರಿಕೊಂಡಳು. ಆಕೆಯ ಸಾವಿನ ಬಗ್ಗೆಯೇ ನಾನಂ ನಿಮಗೆ ಹೇಳಲಿಚ್ಛಿಸುವುದು. ಸಾವಿಗೆ ಕೆಲವೇ ವಾರಗಳ ಮುನ್ನ ಆಕೆಯ ಮದು- ವೆಯಂ ನಿಶ್ಚಿತಾರ್ಥ ಇಗಿತ್ತು. ನಮಗೆ ಬೇರೆ ಸ್ನೇಹಿತರಾರೂ ಇಲ್ಲದ್ದರಿಂದ ಆಗೀಗ ನಮ್ಮ ತಾಯಿಯ ಸೋದರಿ ಹೋನೋರಿಯಾ ವೆಸ್ಟ್‌ ಫೇಲಳ ಮನೆಗೆ ಕೆಲ ದಿನಗಳ ಭೆಟ್ಟಿ ಕೊಡಲು ನಮಗೆ ಡಾ. ರಾಯ್‌ಲಟ್‌ ಅನುಮತಿ ಕೊಡಂ ಜೂಲಿಯಾ ಎರಡು ವರ್ಷಗಳ ಹಿಂದೆ ಸ್‌ ಹಬ್ಬಕ್ಕೆ ಅಲ್ಲಿ ಹೋಗಿದ್ದಾಗ ಕಾಪಡೆಯ ಮೇಜರ್‌ ನೊಬ್ಬನ ಪರಿಚಯವಾಗಿ ಬ್ಬರೂ ಮದುವೆಯಾಗಲು ನಿರ್ಧರಿಸಿದರು. ಈ ಸುದ್ದಿ ತಿಳಿದ ವೆತ್ತಲಿಲವಾದರೂ ಮದುವೆಗೆ ಕೇವಲ ಎರಡು ವಾರಗಳು ಉಳಿದಿರುವಾಗ ಆ ಭಯಂಕರ ಘಟನೆ ಸಂಭವಿಸಿ ನಾನಂ ಒಬ್ಬಂಟಿಯಾಗುವಂತಾ- ಯಿತ.” ಇದನ್ನೆಲ್ಲ ಕಣ್ಣು ಮಂಚ್ಹಿಕೊಂಡಂ ಶಾಂತಚಿತ್ತ ದಿಂದ ಆಲಿಸುತ್ತ ಕುಳಿತಿದ್ದ ಹೋಮ್ಸ್‌ ಲ್‌ Ce < ಬ! 0 ತ ತತ್ರ ನನ್ನ ಮಲ ತಂದೆ ಆಕ್ಷೇಪ . ಟಟ ಕೂಚು LS : ೯೯” ಕಣ್ತೆರೆದು “ಆ ಘಟನೆಯ ವಿವರಗಳನ್ನೆಲ್ಲ ಚಾಚೂ ಚರ್ಚ್‌ ತಪ್ಪದೆ ಹೇಳಿ” ಎಂದ. ಸ್ಫೋನರ್‌ ಮುಂದಂವರೆಸಿದಳಂ: “ಮನಸ್ಸಿನ ಮೇಲೆ ಆ ಘಟನೆಗಳೆಲ್ಲ ಅಳವಾಗಿ ಮೂಡಿವೆ: ನಾವು 'ಈಗ ವಾಸಿಸುವ ವಂನೆಯ ಒಂದು ಭಾಗ ಮಾತ್ರ ವಾಸಕ್ಕೆ ಯೋಗ್ಯವಾಗಿದೆ. ಈ ಭಾಗದ ಕೆಳಗಿನ ಅಂತಸ್ತಿನಲ್ಲಿ ಮೂರಂ ಮಲಗುವ ಕೋಣೆಗಳಿವೆ. ಮೊದಲನೆಯದು ನನ್ನ ಮಲ ತಂದೆಯದಾಗಿದ್ದು » ಕೊನೆಯದು ನನ್ನದು. ನಡುವಿನ ಕೋಣೆಯೇ ನನ್ನ ಸೋದರಿಯ ದಾಗಿತ್ತು. ಒಂದರ ಪಕ್ಕ ಇನ್ನೊಂದಿರುವ ಈ ಮೂರು ಕೋಣೆಗಳ ಮಧ್ಯ ಸಂಪರ್ಕವಿರಲಿಲ್ಲ. ಆದರೆ ನಾನು ನನ್ನ ಕೋಣೆಗೆ ಹೋಗಬೇಕಾದರೆ ಉಳಿದೆರಡು ಕೋಣೆಗಳನ್ನು ದಾಟಿಯೇ ಹೋಗ ಬೇಕು. ಮೂರೂ ಕೋಣೆಗಳಿಗೆ ಹಿಂದಿನ ಹುಲ್ಲುಹಾಸಿನ ಆಂಗಳ ಕಾಣುವಂತೆ ಕಿಟಕಿ ಗಳಿದ್ದವು. “ಆ ಭಯಂಕರ ಘಟನೆ ಸಂಭವಿಸಿದ ದಿನ ಡಾ. ರಾಯ್‌ಲಟ್‌ ಬೇಗನೆ ತನ್ನ ಕೋಣೆಗೆ ಹೋಗಿದ್ದ. ಆದರೆ ಅವನಿನ್ನೂ ಮಲಗಿರಲಿಲ್ಲವೆಂಬುದು ನಮಗೆ ಗೊತ್ತಿತ್ತು. ಅವನು ಸೇದಂತ್ತಿದ್ದ ಇಂಡಿಯನ್‌ ಸಿಗಾರಿನ ಕಟುವಾಸನೆ ಪಕ್ಕ ದಲ್ಲಿಯೇ ಇದ್ದ ಜೂಲಿಯಾಳ ಕೋಣೆಗೂ ನುಗ್ಗುತ್ತಿತ್ತು. ಆಕೆಗೆ ಆ ಸಿಗಾರಿನ ವಾಸನೆ ಹಿಡಿಸುತ್ತಿರಲಿಲ್ಲ. ಆದ್ದರಿಂದ ಆಕೆ ಎದ್ದು ನನ್ನ ಕೋಣೆಗೆ ಬಂದಳು. ಸಲ್ಪ ಹೊತ್ತು ನಾವು ಆಕೆಯ ಮದುವೆಯ ಬಗ್ಗೆ ಮಾತನಾಡಂತ್ತ ಕುಳಿತೆವು. ರಾತ್ರಿ ಹನ್ನೊಂದು ಗಂಟೆಗೆ ಜೂಲಿಯಾ ಎದ್ದು ಹೊರಡುವ ಮುನ್ನಿ ಕೇಳಿ- ದಳು. ““ಹೆಲನ್‌ ಕಳೆದ ಕೆಲ ದಿನಗಳಿಂದ ಬೆಳಿಗ್ಗೆ ಸುಮಾರು ಮೂರು ಗಂಟೆಯ ಹೊತ್ತಿಗೆ ನನಗೆ ಪಕ್ಕದ ಕೋಣೆಯಿಂದಲೋ, ಹೊರಗೆ ಅಂಗಳ ದಿಂದಲೋ ಯಾರೋ ಸಿಳ್ಳು ಹಾಕಿದ ಶಬ್ದ ಕೇಳಿ ಬರುತ್ತಿದೆ. ನಿನಗೂ ಕೇಳಿಸಿರಬೇಕಲ್ಲವೆ.' ““ಇಲ್ಲವಲ್ಲ, ಬಹುಶಃ ನಾನು ನಿನಗಿಂತ ಹೆಚ್ಚು 376-14 ಇ ಹಾವು-ಹಗ್ಗ ೧೦೫ ಗಾಢ ನಿದ್ರೆ ಮಾಡಂತ್ತಿರಬೇಕು. ಅಥವಾ ಇದಂ ಹೊರಗೆ ಎಸ್ಟೇಟ್‌ನಲ್ಲಿರುವ ಜಿಪ್ಸಿಗಳ ಕುಂಟು ಚೇಷೆ ಸ್ಲಿಯಿದ್ದರೂ ಇರಬಹುದು.' ““ಹಾಗೇ ಇರಬೇಕು. ಹೋಗಲಿ ಬಿಡು. ಇದೇನು ಅಂಥ ದೊಡ್ಡ ಸಂಗತಿಯಲ್ಲ' ಎಂದಂ ಹೇಳಿ ಜೂಲಿಯಾ ತನ್ನ ಕೋಣೆಗೆ ಹೋದಳು. “ಅಂದು ರಾತ್ರಿ ಯಾಕೋ ಏನೋ, ನಿದ್ರೆ ನನ್ನ ಬಳಿ ಸುಳಿಯಲಿಲ್ಲ. ಹೊರಗೆ ಭಾರಿ ಮಳೆ ಗಾಳಿ ಆರಂಭವಾಗಿತ್ತು. ಎಷ್ಟೋ ಸಮಯದ ನಂತರ ಒಮ್ಮೆಲೆ ಜೂಲಿಯಾ ಜೋರಾಗಿ ಅರಚಿ ಕೊಂಡದ್ದು ಕೇಳಿಸಿತು. ತಟ್ಟನೆ ಎದ್ದು ಹೊರ ಗೋಡಿದೆ. ಆದರೆ ನಾನು ಹೊರಗೆ ಹೋಗಲು ನನ್ನ ಕೋಣೆಯ ಬಾಗಿಲ ತೆರೆಯುವಾಗ ಆಕೆ ವಿವರಿಸಿದ್ದಂಥ ಸಿಳ್ಳಿನ ಶಬ್ದ - ನಂತರ ಠಣ್‌ ಎಂಬ ಸಪ್ಪಳ ಕೇಳಿಸಿತು. ನಾನು ಬಂದಾಗ ಜೂಲಿಯಾಳ ಕೋಣೆಯು ಬಾಗಿಲು ತೆರೆದಿತ್ತು. ಬಾಗಿಲಲ್ಲಿ ಆಕೆ ನಿಂತಿದ್ದಳು. ಅವಳ ವಜಣಖ ಗಾಬರಿಯಿಂದ ನಿಸ್ತೇಜ ವಾಗಿತ್ತಿ. ಮತ್ತೇರಿದವರಂತೆ ಓಲಾಡು ತ್ತಿದ್ದಳು, ನಾನು ಓಡಿ ಹೋಗಿ ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡೆ, ಅದರೆ ಅಷ್ಟ ಹೊರ ರಲ್ಲೇ. ಕುಸಿದಂಬಿದ್ದಳು. ತೀವ್ರ ನೋವಿ ನಿಂದ ಹೊರಳಾಡುತ್ತಿದ್ದ ಆಕೆ "ಅಯ್ಯೋ "ವರೆ! ಹೆಲನ್‌! ಆ ಉದ್ದನೆಯಂ ಪಟ್ಟಿ! ಚುಕೆ A ಗಳಿದ್ದ ಆ ಪಟ್ಟಿ! ’ ಎನ್ನುತ್ತ ಡಾ. ರಾಯ್‌ಲಟ್‌ನ ಕೋಣೆಯತ್ತ ಕೈ ತೋರಿದಳು. ಅಷ್ಟರಲ್ಲಿ ಆಕೆಯ ನೋವು ತೀವ್ರ ವಾಯಿತು. ನಾನು ನನ್ನ ಮಲತಂದೆಯನ್ನು ಕೂಗುತ್ತ ಅವನ ಕೋಣೆಯತ್ತ ಹೊರಟಿ. ಆದರೆ ಅವನಾಗಲೆ? ಹೊರಬಂದಿದ್ದ. ಅವನು ಜೂಲಿಯಾಳ ಬಳಿ ಹೋದಾಗ ಅವಳು ಪ್ರಜ್ಞಾ ಹೀನಳಾಗಿದ್ದಳು. ತಕ್ಷಣ ಅವನು ವೈದ್ಯಕೀಯ ಚಿಕಿತ್ಸೆಗೆ ತೊಡಗಿದರೂ ಪ್ರಯೋಜನವಾಗಲಿಲ್ಲ. ಕೊನೆಗೂ ಪ್ರಜ್ಞೆ ಮರಳಲೇ ಇಲ್ಲ. ಸಾಯುವಾಗ ಆಕೆಯ ಎಡಗೈಯಲ್ಲಿ ಕಡ್ಡಿಪೆಟ್ಟೆಗೆ, ಬಲಗೈ ೧೦೬ ಕಸೂರಿ, ಡಿಸೆಂಬರ್‌ ೧೯೮೭೫ 1 1 ಯಲ್ಲಿ ಗೀರಿದ್ರ ಬೆಂಕಿಕದ್ದಿ ಇದ್ದವು.” “ಅಂದರೆ ಸಾಯುವ ಮುನ್ನ ಆಕೆ ಕಡ್ಡಿ ಗೀರಿದ್ದಳೆಂದಂತಾಯಿತು. ಇರಲಿ, ಇದರ ಬಗ್ಗೆ ಕೋರೋನರ್‌ ಏನು ಹೇಳಿದ?” “ಅವನು ಆಕೆಯ ಕೋಣೆಯ ಮೂಲೆ ಮೂಲೆಯನ್ನೂ ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸಿದ. ಸುತ್ತಮಂತ್ತಲ ಪ್ರದೇಶದಲ್ಲಿ ಡಾ. ರಾಯ್‌ ಲಟ್‌ನ ಬಗ್ಗೆ ಅಷ್ಟು ಒಳ್ಳೆಯ ಅಭಿಪ್ರಾಯ ಇಲ್ಲದಿರುವುದರಿಂದ ಈ ಕಾರ್ಯವನ್ನು ಬಲು ಎಚ್ಚರಿಕೆಯಿಂದ ಮಾಡಲಾಗಿತ್ತು. ಆದರೆ ಏನೂ ಸುಳಿವು ಸಿಗಲಿಲ್ಲ. ವಿಷ ಪ್ರಯೋಗವಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಯಿತು. ಅದರ ಲ್ಲಿಯೂ ಏನೂ ಗೊತ್ತಾಗಲಿಲ್ಲ. ಆದ್ದರಿಂದ ಆಕೆ ಮಾನಸಿಕ ಆಘಾತದಿಂದ ಸತ್ತಿರಬೇಕೆಂಬುದು ನನ್ನ ಅಭಿಪ್ರಾಯ.” “ಮತ್ತೆ ಆ ಚುಕ್ಕೆ ಚುಕ್ಕೆಯ ಉದ್ದನೆಯ ಪಟ್ಟಿಯ ಬಗ್ಗೆ ನೀವೇನು ಹೇಳುತ್ತೀರಿ?” ಹೋಮ್ಸ್‌ ಕೇಳಿದ. “ಅದು ಆಕೆ ಮಾನಸಿಕ ಅಸಮತೋಲನದಿಂದ ಬಡಬಡಿಸಿದ್ದಾಗಿರಬಹುದು. ನಮ್ಮ ಎಸ್ಟೇಟ್‌ ನಲ್ಲಿರುವ ಜಿಪ್ಪಿಗಳು. ಚುಕ್ಕೆಗಳಿರುವ ಕರ ವಸ್ತ್ರಗಳನ್ನು ತಲೆಗೆ ಸುತ್ತಿಕೊಳ್ಳುತ್ತಾರೆ. ಅದು ಆಕೆಗೆ ನೆನಪಾಗಿರಬಹುದು, ಇಷೆ ಶೈ” ಆಕೆಯ ಉತ್ತರದಿಂದ ಹೋಮ್ಸ್‌ ತೃಪ್ತ ನಾದಂತೆ ಕಾಣಲಿಲ್ಲ. ಆದರೂ ತಲೆಯಲ್ಲಾಡಿಸಿ “ಹೂಂ, ನಿಮ್ಮ ಕಥೆ ಮುಂದುವರಿಸಿ” ಎಂದ. “ಆ ಘಟನೆ ಸಂಭವಿಸಿ ಈಗ ಎರಡು ವರ್ಷ ವಾಗಿದೆ. ಇತ್ತೀಚಿಗೆ ಪರ್ಸಿ ಆರ್ಮಿಟೇಜ್‌ ಎಂಬವನೊಡನೆ ನನ್ನ ಮದುವೆ ನಿಶ್ಚಯವಾಗಿದೆ. ನನ್ನ ಮಲತಂದೆ ಈಗಲೂ ಆಕ್ಷೇಪವೆತ್ತಿಲ್ಲ. ಆದರೆ ಈಗ ಎರಡು ದಿನಗಳ ಹಿಂದೆ ನಾವು ವಾಸಿಸುವ ಮನೆಯ ಭಾಗವನ್ನೂ ದುರಸ್ತಿ ಮಾಡಲು ಆರಂಭಿಸಿದ್ದು ನನ್ನ ಕೋಣೆಯ ಗೋಡೆಯನ್ನು ಕೆಡವಿದ್ದಾರೆ. ಆದ್ದರಿಂದ ಈಗ. ನಾನು ನನ್ನ ಸೋದರಿಯ ಕೋಣೆ- ಶಾ ಹ! ಯಲ್ಲಿ ಮಲಗೆಲಾರಂಭಿಸಿದ್ದೆ ನೆ. ನಿನ್ನೆ ರಾತ್ರಿ: ಜೂಲಿಯಾಳ ಸಾವಿನ ಬಗ್ಗೆಯೇ ಯೋಚಿ- ಸುತ್ತ ಮಲಗಿದ್ದೆ. ಸುತ್ತಮುತ್ತಲೆಲ್ಲ ನಿಶ್ಯಬ್ದ ವಾತಾವರಣವಿತ್ತು. ಆಗ ಒಮ್ಮೆಲೇ ಸಣ್ಣ ಸಿಳ್ಳಿನ ಶಬ್ದ ಕೇಳಿಬಂದಾಗ ನನ್ನ ಸ್ಥಿತಿ ಹೇಗಾಗಿರಬೇಡ! ತಟ್ಟನೆದ್ದು ಕಡ್ಡಿ ಗೀರಿದೆ. ಏನೂ ಕಾಣಿಸಲಿಲ್ಲ. ನಂತರ ರಾತ್ರಿಯಿಡೀ ನನಗೆ ನಿದ್ರೆ ಹತ್ತಿಲ್ಲ. ಬೆಳಗಾದ ತಕ್ಷಣ ನಿಮ್ಮನ್ನು ಭೆಟ್ಟಿಯಾಗಲು ಧಾವಿಸಿ ಬಂದಿದ್ದೇನೆ.” “ಇದೆಲ್ಲ ವಿಚಿತ್ರವೆನಿಸುತ್ತದೆ, ಎಲ್ಲವನ್ನೂ ಸಂಪೂರ್ಣ ತಿಳಿದುಕೊಳ್ಳಬೇಕಾದ್ದು ಅವಶ್ಯ, ಅಂದ ಹಾಗೆ ಇಂದು ನಾನು ನಿಮ್ಮ ಮಲಂತಂದೆಗೆ ಗೊತ್ತಿಲ್ಲದಂತೆ ನಿಮ್ಮ ಮನೆಗೆ ಬಂದು ಪರೀಕ್ಷೆ ನಡೆಸಲು ಸಾಧ್ಯವಾಗಬಹುದೆ?” “ಓಹೋ ಆಗಲಿ. ಹೇಗೂ ಅವನು ಇಂದರಿ ಊರಲ್ಲಿಲ್ಲ.” “ಒಳ್ಳೆಯದಾಯಿತು. ಹಾಗಾದರೆ ನಾವು ಮಧ್ಯಾಹ್ನ ಅಲ್ತಿಗೆ ಬರುತ್ತೇವೆ.” ಆಕೆ ಕೃತಜ್ಞತೆ ಸಲ್ಲಿಸಿ ಹೊರಟು ಹೋದಳು, ನಂತರ ನಾವಿಬ್ಬರೂ ಇದರ ಬಗ್ಗೆಯೇ ಮಾತನಾಡುತ್ತ ಕುಳಿತೆವು. ಕೆಲ ನಿಮಿಷಗಳಲ್ಲೇ ಧಡಾರೆಂದು ಬಾಗಿಲು ತೆರೆದುಕೊಂಡಿತು. ಹೊರಗೆ ದೈತ್ಯ ವ್ಯಕ್ತಿಯೊಬ್ಬ ನಿಂತಿದ್ದ. ವಯಸ್ಸಾಗಿದ್ದರೂ ಅವನು ಸಾಕಷ್ಟು ಶಕ್ತಿಶಾಲಿಯಾಗಿದ್ದ * “ನಿಮ್ಮಿಬ್ಬರಲ್ಲಿ ಹೋಮ್ಸ್‌ ಯಾರು?” ಆತ ಕೇಳಿದ, “ನಾನೇ ಸರ್‌, ದಯವಿಟ್ಟು ಕುಳಿತುಕೊಳ್ಳಿ.” “ಆದರ ಅವಶ್ಯಕತೆಯಿಲ್ಲ. ನಾನು ಡಾ. ರಾಯ್‌ಲಟ್‌. ಇಲ್ಲಿಗೆ ಹೆಲನ್‌ ಬಂದಿದ ಳೆಂದು ನನಗೆ ಗೊತ್ತಾಗಿದೆ. ಆಕೆ ನಿಮಗೆ ವಿನೇನು ಹೇಳಿದ್ದಾಳೆ?” ಹೋಮ್ಸ್‌ ಆತನ ಮಾತುಗಳನ್ನು ಕೇಳಿಸಿ ಕೊಂಡಿಲ್ಲವೆಂಬಂತೆ “ಹೊರಗೆ ತುಂಬ ಚಳಿ ಅಲ್ಲವೇ?” ಎಂದ, 4 ಷಡ ೩೬ ಗ್ಗ ಸ” aN NM KN ರಾಯ್‌ಲಟ್‌ನ ಡಾ, ಸಿಟ್ಟು ನೆತ್ತಿ ಗೇರಿತು. “ನನ್ನನ್ನು ಮೂರ್ಯನಾಗಿಸಬೇಕೆಂದು ಕೊಂಡೆಯಾ? ನಿನ್ನ ಬಗ್ಗೆ ನನಗೆಲ್ಲಾ ಗೊತ್ತಿದೆ. ನನ್ನ ವ್ಯವಹಾರದಲ್ಲಿ ನೀನು ಕೈ ಹಾಕಬೇಡ, ಈ ರಾಯರ್‌ಲಟ್‌ ಬಹಳ ಅಪಾಯಕಾರಿ, ತಿಳಿ ದುಕೋ” ಎಂದವನೇ ಆತ ಬಂದಷ್ಟೇ ವೇಗ ದಿಂದ ಹೊರನಡೆದ. ಆತ ಅತ್ತ ಹೋಗುತ್ತಲೇ ಹೋಮ್ಸ್‌ ಗಹ ಗಹಿಸಿ ನಕ್ಕು, “ವ್ಯಾಟ್ಸನ್‌, ನನಗೆ ಸ ಲ್ಪ ಕೆಲಸ ವಿದೆ, ಹೋಗಿಬರುತ್ತೇನೆ” ಎಂದವನೇ ಎದ್ದು ಹೋದ. ಅವನು ತಿರುಗಿ ಬಂದಾಗ ಮಧ್ಯಾಹ್ನ ಸುಮಾರು ಒಂದು ಗಂಟೆಯಾಗಿತ್ತು. ಕೈಯಲ್ಲಿ ಏನೇನೋ ಗೀಚಿದ್ದ ಒಂದು ನೀಲಿ ಹಾಳೆಯಿತ್ತು. “ನಾನು ಡಾ. ರಾಯ್‌ಲಟ್‌ನ ಹೆಂಡತಿ ಮೃತ್ಯುಪತ್ರವನ್ನು ಪರಿಶೀಲಿಸಿದ್ದೇನೆ. ಆಕೆ ಸತ್ತಾಗ ಅವಳ ವಾರ್ಷಿಕ ಆದಾಯ ಸುಮಾರು ೧೧೦೦ ಪೌಂಡುಗಳಷ್ಟಿತ್ತು. ಈಗ ಅದಂ ೭೫೦ ಪೌಂಡುಗಳಿಗಿಳಿದಿದೆ. ಅಂದರೆ ಅವಳ ಇಬ್ಬರೂ ಹುಡುಗಿಯರು ಮದುವೆಯಾಗಿ ತಲಾ ೨೫೦ ಪೌಂಡುಗಳ ವಾರ್ಷಿಕ ಆದಾಯಕ್ಕೆ ಹಕ್ಕುದಾರ ರಾಗಬಹುದಂ. ಆದರೆ ಹೀಗಾದರೆ ಉಳಿಯು ವುದು ೨೫೦ ಪೌಂಡುಗಳ ಆದಾಯ ಮಾತ್ರ. ಇದು ಡಾ. ರಾಯ್‌ಲಟ್‌ನಿಗೆ ಸಾಲದಂ. ಆದ್ದ ರಿಂದಲೇ ಈ ವಿಚಿತ್ರ ವ್ಯವಹಾರಕ್ಕೆ ಆತ ಕೈ ಹಾಕಿರಬೇಕೆಂದು ತೋರುತ್ತದೆ. ನ ಹೋಗೋಣ. ಹಾಗೆಯೇ ನಿನ್ನ ರಿವಾಲ್ವರನ್ನು ತೆಗೆದುಕೋ” ಎಂದ. ಇಬ್ಬರೂ ಹೊರಟು ಸ್ಟೋಕ್‌ ಮೋರನ್‌ ತಲಪಿದೆವು. ದಾರಿಯುದ್ದಕ್ಕೂ ಹೋಮ್ಸ್‌ ಗಾಢ ಆಲೋಚನೆಯಲ್ಲಿ ಮುಳುಗಿದ್ದ. ಸ್ಫೋಕ್‌ಮೋರನ್ನಿನಲ್ಲಿ ಹೆಲನ್‌ ಸ್ಫೋನರ್‌ ನವನ್ನು ಬರಮಾಡಿಕೊಂಡ ನಂತರ ಹೋಮ್ಸ್‌ ಡಾ, ರಾಯ್‌ಲಟ್‌ ನಮ್ಮ ಮನೆಗೆ ಬಂದ.ದನ್ನು ಹೇಳಿ, “ಇಂದು ನೀವು ಅವರನ್ನು ಭೆಟ್ಟಿಯಾಗ ` ಹಾವು-ಹಗ್ಗ ೧೦೭ ದಿರುವುದೇ ಒಳ್ಳೆಯದು.” ಎಂದರಿ ಸೂಚಿಸಿದ. ನಂತರ ಹೋಮ್ಸ್‌ ಹೊರಗಿನಿಂದ ಮನೆಯೆಲ್ಲ ವನ್ನೂ ಪರೀಕ್ಷಿಸಿದ. ಹೆಲನ್‌ಳ ಕೋಣೆಯಿದ್ದ ಭಾಗವನ್ನು ದಂರಸ್ತಿ ಮಾಡಿಸುವ ಅವಶ್ಯಕತೆ ಯಿದ್ದಂತೆ ತೋರಲಿಲ್ಲ. ಹೊರಗಿನಿಂದ, ಮುಚ್ಚಿದ್ದ ಕಿಟಕಿಗಳನ್ನೂ ಪರಿಶೀಲಿಸಿ ಯಾರೂ ಒಳಗೆ ಹೋಗಲು ಸಾಧ್ಯವಿಲ್ಲವೆಂಬುದನ್ನು ಖಚಿತಪಡಿಸಿ ಕೊಂಡ ನಂತರ ಒಳಗೆ ಹೋದೆವು. ಹೋಮ್ಸ್‌ ನೇರವಾಗಿನಡುವಿನ ಕೋಣೆಗೆ ನಡೆದ, ಅಲ್ಲಿ ಕೆಲ ನಿಮಿಷಗಳ ವರೆಗೆ ಎಲ್ಲವನ್ನೂ ಮೌನವಾಗಿ ಅವಲೋಕಿಸಿದ. ಕೊನೆಗೆ ಮೇಲೆ ಗೋಡೆಯಿಂದ ಇಳಿಬಿದ್ದಿದ್ದ ಹನ್ಗದತ್ತ ಕೈ ತೋರಿಸಿ “ಅದೇನು ಆಳುಗಳನ್ನು, ಕರೆಯುವ ಗಂಟೆಯ ಹಗ್ಗವೆ?” ಎಂದು ಕೇಳಿದ. “ಹೌದು. ಅದನ್ನು ಡಾ. ರಾಯ್‌ಲಟ್‌ ಹಾಕಿಸಿ ದ್ದಾನೆ” ಹೆಲನ್‌ ಉತ್ತರಿಸಿದಳು. ಆ ಹಗ್ಗದ ತುದಿ ಸರಿಯಾಗಿ ವಂಂಜದ ಬಂಲಿದ್ದ ತಲೆದಿಂಬಿನ ಮೇಲೆ ಇಳಿಬಿದ್ದಿತ್ತು. “ಅದರ' ಅವಶ್ಯಕತೆ ಇರಲಿಲ್ಲವೆಂದಂ ತೋರು ತ್ತದೆ” ಎನ್ನತ್ತ ಹೋಮ್ಸ್‌ ತನ್ನ ಭೂತಗನ್ನಡಿ ಹಿಡಿದು ನೆಲವನ್ನು ಪರೀಕ್ಷಿಸತೊಡಗಿದ. ಅದೇ ರೀತಿ ಗೋಡೆ ಮತ್ತು ವಂಂಚಗಳನ್ನೂ ಪರೀಕ್ಷಿ ಸಿದ. ಕೊನೆಗೆ ಆ ಹಗ್ಗವನ್ನೊಮ್ಮೆ ಎಳೆದಂ ನೋಡಿದ. “ಅರೆ, ಇದು ಗಂಟೆಯಲ್ಲವಲ್ಲ!” ಎಂದ. “ಅಂದರೆ?” “ಸುಮ್ಮನೆ ಈ ಹಗ್ಗವನಲ್ನಿ ಇಳಿಬಿಟ್ಟಿ ದ್ದಾರೆ, ಅಲ್ಲದೆ ಈ ಎರಡು ಕೋಣೆಗಳ ನಡುವೆ ಮಾಳಿಗೆಗೆ ಸಮೀಪ ಒಂದು ಕಿಟಕಿಯಿದೆಯಲ್ಲ. ಎಷ್ಟು ನಮಗೂ ಅದು ವಿಚಿತ್ರವಾಗಿಯೆ ತೋರಿತು. ಎರಡೂ ಕೋಣೆಗಳ ನಡಂವೆ ವೇಲೆ ಗೋಡೆಯಲ್ಲಿ ಚಿಕ್ಕ ಕಿಟಕಿಯಂಥ ಒಂದು ಕಿಂಡಿ ಕೊರೆದು ಅಲ್ಲಿಂದ ಆ ಹಗ್ಗವನ್ನು ಇಳಿಬಿಡಲಾ ಗಿತ್ತು. “ಈ ಬದಲಾವಣೆಗಳೆಲ್ಲ ಇತ್ತೀಚಿನ ಕೆಲ ವರ್ಷಗಳಲ್ಲಿ ಆದಂಥವು” ಹೆಲನ್‌ ಹೇಳಿದಳಂ. “ಇರಬಹುದಂ. ನಾವೀಗ ಡಾ. ರಾಯ್‌ಲಟ್‌ನ ಕೋಣೆಗೆ ಹೋಗೋಣ” ಎಂದ ಹೋಮ್ಸ್‌. ಅವನ ಕೋಣೆಯನ್ನು ಪರೀಕ್ಷಿಸಿದ ನಂತರ “ಡಾ. ರಾಯ್‌ಲಟ್‌ ಬೆಕ್ಕು ಸಾಕಿದ್ದಾನೆಯೆ?” ಎಂದು ಕೇಳಿದ. “ಇಲ್ಲವಲ್ಲ” ಆಶ್ಚರ್ಯದಿಂದ ನುಡಿದಳು ಹೆಲನ್‌ “ಹಾಗಾದರೆ ಇದನ್ನೇಕೆ ಇಟ್ಟುಕೊಂಡಿದ್ರಾನೆ?” ಎಂದು ಒಂದು ಸಣ್ಣ ಬಸಿಯತ್ತ ಕೈ ಮಾಡಿ ತೋರಿಸಿದ. ಅದರಲ್ಲಿ ಹಾಲಂ ಇತ್ತು. ಹೆಲನ್‌ಳಿಗೆ ಉತ್ತರ ಹೊಳೆಯದೆ ಸುಮ್ಮನಾದಳು, “ಇರಲಿ, ನಾವಿನ್ನು ಹೋಗೋಣ” ಎನ್ನುತ್ತ ಹೋಮ್ಸ್‌ ಎದ್ದ. ಅಷ್ಟರಲ್ಲೇ ಮಂಚದ ಹತ್ತಿರ ವಿದ್ದ ನಾಯಿಯ ಕುತ್ತಿಗೆ ಪಟ್ಟಿ ಅವನ ಕಣ್ಣಿಗೆ ಬಿತ್ತಿ. ಅದರ ತಂದಿಯನ್ನು ಗಂಟುಹಾಕ ಲಾಗಿತ್ತು. ಅದನ್ನು ಪರೀಕ್ಷಿಸಿದ ಹೋಮ್ಸ್‌ ನ ಮುಖ ಗಂಭೀರವಾಯಿತು. ಎಲ್ಲರೂ ಹೊರಬಂ ದೆವು. ಕೆಲ ನಿಮಿಷಗಳ ಆಲೋಚನೆಯ ನಂತರ ಹೋಮ್ಸ್‌ ಹೇಳಿದ. “ಮಿಸ್‌. ಸ್ಫೋನರ್‌ ಇಂದು ನಾನು ಮತ್ತು ನನ್ನ ಗೆಳೆಯ ವ್ಯಾಟ್ಸನ್‌ ಇಬ್ಬರೂ ನಿಮ್ಮ ಈಗಿನ ಮಲಗುವ ಕೋಣೆಯಲ್ಲಿ ರಾತ್ರಿ ಕಳೆಯಬೇಕಾಗು ತ್ತದೆ”. ನಮಗಿಬ್ಬರಿಗೂ ಆಶ್ಚರೃದಿಂದ ಮಾತೇ ಹೊರಡಲಿಲ್ಲ. ಹೋಮ್ಸ್‌ ಅದನ್ನು ಗಮನಿಸಲಿಲ್ಲ. “ಈ ಮನೆಯ ಎದುರಿನಲ್ಲಿರಂವ ವಸತಿಗ ಹದ ಕೋಣೆಯನ್ನು ನಾವು ಬಾಡಿಗೆಗೆ ಹಿಡಿಯುತ್ತವೆ. ಆ ಕೋಣೆಯ ಕಿಟಕಿಯಿಂದ ನಿಮ್ಮ ಕೋಣೆ ಇಣಿಸುತ್ತದೆ. ಇಂದು ನೀವು ತಲೆನೋವಿನ ನೆಪ ಹೇಳಿ ಬೇಗನೆ ಕೋಣೆಗೆ ಹೋಗಿ, ನಂತರ ನಿಮ್ಮ ಮಲತಂದೆ ತನ್ನ ಕೋಣೆಗೆ ಹೋದುದನ್ನು ಖಚಿತ ಪಡಿಸಿಕೊಂಡು ನಿಮ್ಮ ಕಿಟಕಿ ತೆರೆದು ದೀಪ ಅಲ್ಲಾಡಿಸಿ ನನಗೆ ಸೂಚನೆ ಕೊಡಿ. ನಂತರ ನೀವು ನಿಮ್ಮ ಮೊದಲಿನ ಕೋಣೆಗೆ ಹೋಗಿ ಮಲಗಿ ಕೊಳ್ಳಿ, ಒಂದು ರಾತ್ರಿ ನೀವು ಹೇಗಾದರೂ ಅಲ್ಲಿ ಕಳೆಯಲೇಬೇಕು. ಇಷ್ಟು' ಮಾಡಲು ನಿಮ್ಮಿಂದ ಸಾಧ್ಯವಾಗುತ್ತದಲ್ಲವೆ?” ಕಸ್ತೂರಿ, ಡಿಸೆಂಬರ್‌ ೧೮೭... ನಲ ಹೆಲನ್‌ ಆಗಲೆಂಬಂತೆ ತಲೆಯಲ್ಲಾಡಿಸಿದಳು. ನಂತರ ನಾವಿಬ್ಬರೂ ವಸತಿಗೃಹಕ್ಕೆ ಹೋಗಿ ಕೋಣೆಯೊಂದನ್ನು ಬಾಡಿಗೆಗೆ ಹಿಡಿದೆವು. ಕೆಲ ಸಮಯದ ನಂತರ ಡಾ. ರಾಯ್‌ಲಟ್‌ ತಿರಂಗಿ ಬಂದಿದರ್ದಿ ಕಾಣಿಸಿತು. ಒಂಬತ್ತು ಗಂಟೆಯ ವೇಳೆಗೆ ರಾಯ್‌ಲಟ್‌ ನಿವಾಸದ ದೀಪಗಳಿಲ್ಲ ಆರಿದವು. ಸುಮಾರು ಎರಡು ಗಂಟೆಗಳ ನಂತರ, ಮಧ್ಯದ ಕೋಣೆಯಿಂದ ಬೆಳಕು ಕಾಣಿಸಿತು. ವಸತಿಗೃಹದ ಮಾಲಿಕನಿಗೆ ಸುಳ್ಳು ಹೇಳಿ ಇಬ್ಬರೂ ಹೊರಟೆವು. ಎಸ್ಟೇಟನ್ನು ಪ್ರವೇಶಿಸುವುದಂ ಕಷ್ಟವಾಗಲಿಲ್ಲ. ಆದರೆ ಹುಲ್ಲು ಹಾಸಿನ ಮೇಲೆ ನಡೆಯುತ್ತ ನಮ್ಮ ಗುರಿಯತ್ತ ಸಾಗುತ್ತಿರುವಾಗ ಒಮ್ಮೆಲೇ ಗಿಡಗಳ ಮಧ್ಯ ದಿಂದ ಮಗುವೊಂದಂ ಜಿಗಿದು ಓಡಿಹೋದಂ ತಾಯಿತು. ಇಬ್ಬರೂ ಬೆಚ್ಚಿ ಬಿದ್ದೆ ವು. ಸರಿಯಾಗಿ ನೋಡಿದಾಗ ಅದು ರಾಯ್‌ಲಟ್‌ ಸಾಕಿದ್ದ ದೊಡ್ಡ ಕೋತಿಯಾಗಿತ್ತು. ನಂತರ ಸಾವರಿಸಿ ಕೊಂಡಂ ಕಿಟಕಿಯ ಮೂಲಕ ಕೋಣೆಯನ್ನು ಪ್ರವೇಶಿಸಿದೆವು. ಹೆಲನ್‌ ನಾವು ಹೇಳಿದ್ದಂತೆ ಮೊದಲೇ ಕಿಟಕಿಯ ಬಾಗಿಲನ್ನು ತೆಗೆದಿಟ್ಟಿ ೈೈದ್ದಳು. ಒಳ ಹೋದ ನಂತರ ಕೊಂಚವೂ ಶಬ್ದ ಮಾಡ ದುತೆ ಹೋಮ್ಸ್‌ ಎಚ್ಚರಿಸಿದ, ಒಮ್ಮೆ ಆರಿಸಿದ ಮೇಲೆ ಮತ್ತೆ ದೀಪವನ್ನೂ ಹಚ್ಚುವಂತಿರಲಿಲ್ಲ. ಏಕೆಂದರೆ ರಾಯ್‌ಲಟ್‌ನಿಗೆ ಆತನ ವಂತ್ತು ನಾವಿದ್ದ ಕೋಣೆಯ ಮಧ್ಯದ ಕಿಂಡಿಯಿಂದ ದೀಪ ಹಚ್ಚಿದ ಸುಳಿವು ಸಿಗುತ್ತಿತ್ತು. ಹೋಮ್ಸ್‌ ತನ್ನೊಂದಿಗೆ ಉದ್ದ ಕೋಲೊಂದನ್ನು ತಂದಿದ್ದ. ಅದನ್ನು ಬೆಂಕಿಪೆಟಿ | ಗೆಯೊಂದಿಗೆ ಮಂಚದ ಮೇಲಿಟ್ಟು ಪಕ್ಕದಲ್ಲಿ ಕುಳಿತುಕೊಂಡ, ನಾನು ರಿವಾಲ್ವರಿನೊಂದಿಗೆ ಕುರ್ಚಿಯಲ್ಲಿ ಕುಳಿತೆ. ನಂತರ ಅವನು ದೀಪ ಆರಿಸಿಬಿಟ ಕ ಕಿಟಕಿಯನ್ನೂ ಹಾಕಿದ ನಂತರ ಏನೂ ಕಾಣಿಸದಷ್ಟು ಕತ್ತಲೆ- ಸುತ್ತಲೂ ಸಂಪೂರ್ಣ ನಿಶ್ಯಬ್ದತೆ. ದೂರದ ಗಡಿ ಯಾರದ ಗೋಪುರದಿಂದ ಹನ್ನೆರಡು, ಒಂದು, ಎರಡು, ಮೂರಂ ಗಂಟಿಗಳಾದ ಸದ್ದು ಕೇಳಿಸು J ನಾ ರ್ಜ ತ್ತಿತ್ತು. ಇಬ್ಬರೂ ಚಡಪಡಿಸುತ್ತ ಕುಳಿತಿದ್ದೆವು. ತಟ್ಟನೆ ಕೋಣೆಯಲ್ಲಿ ಕಿಂಡಿಯ ಮುಖಾಂತರ ಕ್ಷೀಣ ಬೆಳಕು ಬಿತ್ತು. ಪಕ್ಕದ ಕೋಣೆಯಲ್ಲಿ ಯಾರೋ ದೀಪ ಹೊತ್ತಿಸಿದ್ದರು. ಸಣ್ಣ ಸಪ್ಪ ಳವೂ ಕೇಳಿಸಿತು. ಅರ್ಧಗಂಟೆಯವರೆಗೆ ಏನೂ hd ನಂತರ ಒಮ್ಮೆಲೆ "ಹಿಸ್‌' ಎಂಬ ಸದ್ದು ಕೇಳಿಸಿತು. ತಕ್ಷಣ ಹೋಮ್‌ ಎದು ಕಡಿ ಗೀರಿ ಗು ಎ ಇ .. ಕೋಲನ್ನು ಸ ಹಗ್ಗದತ್ತ ಬೀಸುತ್ತ, 3 ೯ ಡ್‌ ೯ “ನೋಡಿದೆಯಾ ವ್ಯಾಟ್ಸನ್‌, ದೆಯಾ?” ಎಂದು ಕೂಗಿದ. ನನಗೇನೂ ಕಾಣಿಸಲಿಲ್ಲ. ಆದರೆ ಅವನು ದೀಪ ಹಚ್ಚಿದ ಕೂಡಲೆ ಸಣ ಸಿಳ್ಳಿನ ಶಬ್ದ ಮಾತ್ರ ಕೇಳಿಸಿತ್ತು. ಕಣ್ಣಿನ ಮೇಲೆ ಒಮ್ಮೆಲೇ ಬೆಳಕು ಬಿದ್ದಿದ್ದರಿಂದ ಕೆಲ ಕ್ಷಣಗಳವರೆಗೆ ಏನನ್ನೂ ನೋಡಲು ಸಾಧ್ಯವಾಗಿರಲಿಲ್ಲ. ನನಗೆ ಪರಿಸ್ಥಿತಿಯ ಅರಿವಾಗುವ ವೇಳೆಗೆ ಹೋಮ್ಸ್‌ ಹೊಡೆಯುವುದನ್ನು ನಿಲ್ಲಿಸಿದ್ದ. ಅವನ ಮಂಖ ಮಾತ್ರ ಭೀತಿಯಿಂದ ಬಿಳಿಚಿಕೊಂಡಿತ್ತು. ಕೆಲ ನೋಡಿ ಕ್ಷಣಗಳೆಲ್ಲೇ ಡಾ. ರಾಯ್‌ಲಟ್‌ನ ಕೋಣೆ ಯಿಂದ ದೊಡ್ಡ ಚೀತ್ಕಾರ ಕೇಳಿಬಂತು. ಪಕ್ಕದ ಹಳ್ಳಿಯಲ್ಲಿದ್ದವರಿಗೂ ಅದು ಕೇಳಿಸಿತೆಂದು ನಂತರ ನಮಗೆ ತಿಳಿದುಬಂತು. ಅದನ್ನು ಕೇಳಿ ನಾವಿಬ್ಬರೂ ಪರಸ್ಪರ ಮುಖವನ್ನು ನೋಡಿ ಕೊಂಡೆವು. “ಇದೆಲ್ಲ ಏನು?” ನಾನು ಪಿಸುಗಂಟ್ಟ ದೆ. “ನಡೆ, ರಾಯ್‌ಲಟ್‌ನ ಕೋಣೆಗೆ ಹೋಗೋಣ. ನಿನ್ನ ಪಿಸ್ತೂಲನ್ನೂ ತೆಗೆದುಕೋ” ಹೋಮ್ಸ್‌ ಹೇಳಿದ. ಒಳಗೆ ಹೋದಾಗ ಡಾ. ರಾಯ್‌ಲಟ್‌ ಕುರ್ಚಿಯ ಮೇಲೆ ಕುಳಿತಿದ್ದ. ಅವನ ತೊಡೆಯ ಮೇಲೆ ನಾವು ವಂಧ್ಯಾಹ್ನ ನೋಡಿದ್ದ ಕುತ್ತಿಗೆ ಪಟ್ಟಿಯಿತ್ತು. ಅವನ ದೃಷ್ಟಿ ಸೀಲಿಂಗಿನ ಮೇಲಿತ್ತು. ಮುಖದಲ್ಲಿ ಭಯಾನಕ ಕಳೆಯಿತ್ತು. ಅವನ ಹಣೆಯ ಸುತ್ತ ಒಂದು ಚುಕ್ಕೆಚುಕ್ಕೆಯ ವಿಚಿತ್ರ ಪಟ್ಟಿಯಿತ್ತು. 4 ASN °° ಹಾವು-ಹಗ್ಗ "ಓಹ್‌, ಆ ಚಕ್ಕೆ ಹೋಮ್ಸ್‌ ಪಿಸುಗುಟ್ಟಿದ. ನಾವಿಬ್ಬರೂ ಒಳಗೆ ಪ್ರವೇಶಿಸಿದೆವು. ಆದರೆ ಡಾ. ರಾಯ್‌ಲಟ್‌ನಲ್ಲಿ ಯಾವುದೇ ರೀತಿಯ ಚಲನೆ ಕಂಡು ಬರಲಿಲ್ಲ. ನಾವು ಇನ್ನೊಂದು ಹೆಜ್ಜೆ ಮುಂದಿಡುತ್ತಿದ್ದಂತೆಯೇ ಅವನ ಹಣೆಖಂ ಸುತ್ತಲಿನ ಪಟ್ಟಿ ಚಲಿಸಲಾರಂಭಿಸಿತು, ಕ್ಷಣಾರ್ಧ ದಲ್ಲೇ ಅವನ ಕೂದಲಿನ ಮಧ್ಯದಿಂದ ವಜ್ರದ ಆಕೃತಿಯ ವಿಷಸರ್ಪದ ತಲೆ ಕಾಣಿಸಿಕೊಂಡಿತು. “ಕೊಳಚೆ ಹಾವು” ಹೋಮ್ಸ್‌ ಚೀರಿದ, “ಭಾರತದ ಅತ್ಯಂತ ಭೀಕರ ವಿಷಸರ್ಪ. ಅದಂ ಕಚ್ಚಿದ ಹತ್ತ ಸೆಕೆಂದುಗಳಲ್ಲೇ ಆತ ಸತ್ತಿದ್ದಾನೆ. ಬೇರೆಯವರಿಗಾಗಿ ಒಡ್ಡಿದ ಬಲೆಯಲ್ಲಿ ತಾನೇ ಸಿಕ್ಕು ಬಿದ್ದಿದ್ದಾನೆ” ಎನ್ನತ್ತ ಮುಂದೆ ಹೋಗಿ ಡಾ: ರಾಯ್‌ಲಟ್‌ನ ತೊಡೆಯ ಮೇಲಿದ್ದ ಕುತ್ತಿಗೆಪಟ್ಟೆಯನ್ನೆಳೆದುಕೊಂಡ. ತುದಿಯಲ್ಲಿದ್ದ ಉರುಳನ್ನಿ ಸರ್ಪದ ಕುತ್ತಿಗೆಯ ಸುತ್ತ ಹಾಕಿ ಬಿಗಿ ಮಾಡಿ ಎಳೆದ. ನಂತರ ಅದನ್ನೊಯ್ದು ಕೋಣೆಯಲ್ಲಿದ್ದ ಕಬ್ಬಿಣದ ಕಪಾಟಿನಲ್ಲೊಗೆದಂ ಬಾಗಿಲು ಮುಚ್ಚಿದ. ಭೀತಿಯಿಂದ ಕಂಗೆಟ್ಟಿದ್ದ ಹೆಲನ್‌ಳಿಗೆ ವಿಷಯ ತಿಳಿಸಿ ಆಕೆಯನ್ನು ಅವಳೆ ಚಿಕ್ಕಮ್ಮನ ಮನೆಗೆ ಕಳಿಸಿಕೊಟ್ಟೆವು. ರಾಯ್‌ಲಟ್‌ನ ಸಾವಿನ ತನಿಖೆ ನಡೆಸಿದ ವೈದ್ಯರು ಆತ ತನ್ನ ಸಾಕುಪ್ರಾಣಿ ಯೊಂದಿಗೆ ಆಟವಾಡುತ್ತಿದ್ದಾಗ ಸತ್ತನೆಂದು ಅಭಿಪ್ರಾಯಪಟ್ಟರು. ಇಷ್ಟಾದರೂ ನನಗೆ ಆ ಚಕ್ಕೆಯ. ಪಟ್ಟಿ ಸ ಬ ರಾತ್ರಿ ಏನಾಯಿತೆಂಬುದು ಸಂಪೂರ್ಣವಾಗಿ ಗೊತ್ತಿರಲಿಲ್ಲ. ಮರುದಿನ ನಾವು ತಿರುಗಿ ಲಂಡನ್ನಿಗೆ ಬರುವಾಗ ಹೋಮ್ಸ್‌ ವಿವರಗಳನ್ನೆಲ್ಲ ತಿಳಿಸಿದ. ಅದನ್ನು ಅವನ ಮಾತಿನಲ್ಲೇ ಕೇಳಿ: “ಎಸ್ಟೇಟಿನಲ್ಲಿ ಜಿಪ್ಸಿಗಳ ವಾಸ್ತವ್ಯ ಮತ್ತು ಚುಕ್ಕೆ ಪಟ್ಟಿಯ ವಿಷಯ ಕೇಳಿ ನಾನು ತಪ್ಪು ನಿರ್ಣಯಕ್ಕೆ ಬಂದಿದ್ದೆ. ಆದರೆ ಮುಚ್ಚಿದ ಕಿಟಕಿ ಯನ್ನು ತೆರೆದು ಯಾರಿಗೂ ಒಳಬರಲು ಸಾಧ್ಯ ವಿಲ್ಲವೆಂದಂ ತಿಳಿದಾಗ ನಾನು ವಿಚಾರಮಾಡ ೧೧೦ ಕಸ್ತೂರಿ, ಡಿಸೆಂಬರ್‌ ೧೯೮೭ ತೊಡಗಿದ್ದೆ ಆಗ ಮಧ್ಯದ ರೂವಿಂನಲ್ಲಿದ್ದ ನಿರಂಪ ಯೋಗಿ ಹಗ್ಗ ಹಾಗೂ ಸಣ್ಣ ಕಿಂಡಿ ನನ್ನ ಗಮನ ಸೆಳೆದವು, ನೂರರ ಕೋಣೆಗಳ ಮಧ್ಯ ಸಂಪರ್ಕ ಎಲ್ಲವೆಂದು ಹೆಲನ್‌ ಹೇಳಿದ್ದಳು, ಆದರೆ ಜೂಲಿಯಾ ಸಾಯಂವ ರಾತ್ರಿ, ರಾಯ್‌ಲಟ್‌ನ ಸಿಗಾರಿನ ವಾಸನೆ ಹಿಡಿಸಲಾಗದೆ ತನ್ನ ಕೋಣೆಗೆ ಬಂದಿದ್ದ ಳೆಂದೂ ಹೇಳಿದ್ದ ಳು. ಸಿಗಾರಿನ ವಾಸನೆ “ಬಂಬೇಕಾದರೆ ಸಂಪರ್ಕವಿರಲೇಬೇಕಲ್ಲವೆ? ಆದ್ದ ರಿಂದ ಸಣ್ಣ ಕಿಂಡಿಯೊಂದು ಇರಬೇಕೆಂದು ನಾನು ಮೊದಲೇ" ಊಹಿಸಿದ್ದೆ, ಅದೂ ಅಲ್ಲದೆ, ಆ ಕೋಣೆಯಲ್ಲಿದ್ದ ಮಂಚವನ್ನು ಅಲುಗಾಡಿಸಲು ಬಾರದಂತೆ ನೆಲದಲ್ಲಿ ಹೂಳಲಾಗಿತ್ತು. ಆಗ ನನ್ನ ವಿಚಾರ ಸರಣಿ ಬದಲಾಯಿತು. ಕಿಂಡಿಯಿಂದ ಮಂಚ ಲ ಸಂಪರ್ಕ ಕಲ್ಪಿ ್ಲಿಸುವುದಕ್ಕಾ ಗಿಆ ಹಗ್ಗ ವನ್ನ ಬಳಸಿಕೊಳ ಲಾಗುತ್ತಿತ್ತೂ. “oh ನನಗೆ ಹಾವನ್ನು ಬಳಸಬಹಂದೆಂಬ ವಿಷಯ ಹೊಳೆ ಯಂತಂ. ರಾರ್ಯಲಟ್‌ ಭಾರತದಿಂದ ಪ್ರಾಣಿ ಗಳನ್ನು ತರಿಸಿಕೊಳ್ಳು ಡವ ವಿಷಯ ಇದಕ್ಕೆ ಪುಷ್ಟಿ ನೀಡಿತು. ಭೀಕರ ವಿಷಸರ್ಪದ ಕಡಿತವನ್ನು ಪತ್ತೆ ಹಚು ವುದು ಯಾವ ವೆ ಓೈದ್ಯನಿಗೂ ಸ ಸಾಧ್ಯವಿಲ್ಲ. ಅದು” ಕಚ್ಚಿ ದಲ್ಲಿ ಎರಡು ಅತಿಚಿಕ್ಕ ಚು ಚುಕ್ಕೆಯಂಥ ತೂತುಗಳಿರುತ್ತ ವೆ ಆಷ್ಟೆ * ಆದು ಸಾಮಾನ ವಾಗಿ ಶ್ರಿ ಯಾರ ಕಣ್ಣಿ ಗೂ ಬೀಳುವುದಿಲ್ಲ. ಅಲ್ಲದೆ ಕಚ್ಚಿ ದ ವ್ಯಕ್ತಿ ತಕ್ಷಣ ಸಾವನ್ನಪ್ಪುತ್ತಾನೆ ಎಂಬುದು ರಾಯ್‌ಲಟ್‌ನಿಗೆ ಸಹಾಯಕಾರಿ EN ತನ್ನ €ದ ವಿಷಷರ್ಪವ ವನ್ನು ಕಿಂಡಿಯ ಮೂಲಕ ಕೋಣೆಯ ಒಳಗೆ ತೂರಿಸುತ್ತಿದ್ದ, ಅದು ಹಗ್ಗ ದಗುಂಟ ಮಂಚದ ಮೇಲೆ ಬರು ತ್ತಿತ್ತು. ಅದಂ ಮಂಚದ ವರನ್ನು ಒಂದಲ್ಲ ಒಂದಂ ದಿನ ಕಚು ವುದಂ ನ: ಅದನ್ನು ತಿರುಗಿ ಕರೆಯಲಂ ಅವನು ಸಿಳ್ಳು ವಾ ಉೀ್ಥ ಅವನು ಮೇಲಿದ ಹಾಕುತ್ತಿದ್ದ, ಸಿಳ ಹಾಕಿದ ಕೂಡಲೇ ಹಾಲಿನ ಆಶೆಯಿಂದ ಅದರಿ ತಿರಂಗಿ ಬರಂವಂತೆ ಅದಕ್ಕೆ ತರಬೇತಿ ನೀಡಿದ್ದ “ಆವನ ಕೋಣೆಯನಲ್ನಿ ಪ್ರವೇಶಿಸುವ ಮುನ್ನವೆ ನಾನು ಇದನ್ನೆಲ್ಲಾ ನಿರ್ಧರಿಸಿದ್ದೆ. ಅವನ ಕೋಣೆಯಲ್ಲಿ ಕಂರ್ಚಿಯನ್ನು ಪರಿಶೀಲಿಸಿ ದಾಗ ಅದರ ಮೇಲೆ ಅವನ ಹೆಜ್ಜೆಯ ಗುರುತು: ಗಳಿದ್ದ ವ್ರ ಅಂದರೆ ಅವನಂ ಆದರ ಮೇಲೆ ನಿಂತು ಕಿಂಡಿಯನ್ನು ತಲುಪುತ್ತಿದ್ದ -.. ತುದಿಯಲ್ಲಿ ಉರುಳು ಹಾಕಿದ್ದ ಕುತ್ತಿಗೆ ಪಟ್ಟಿ, ಕಬ್ಬ ಣದ ಕಪಾಟು ಮತ್ತೂ ಹಾಲಿನ ಬಸಿ ನನಲಿ ಉಳಿದಿದ್ದ ಸಂಶಯಂಗಳನ್ನು ಸಂಪೂರ್ಣವಾಗಿ ನಿವಾರಿಸಿ ಬಿಟ್ಟವು. ಜೂಲಿಯಾ ಸತ್ತ ದಿನ ಹೆಲನ್‌ಳಿಗೆ ಕೇಳಿಸಿದ ಠಣ್‌ ಎಂಬ ಶಬ ರ, ಡಾ. ರಾಯ್‌ಲಟ್‌ ಸರ್ಪವನ್ನು ಒಳಗೆ ಎಸೆದ ನ ಕಪಾ ಟನಲ್ನಿ ಮುಚ್ಚಿದಾಗ ಆದದ್ದು. ಅದನ್ನು ಒರೆಗೆ ಹಚ್ಚಲು ನಿರ್ಧರಿಸಿ ನಾನು ಕಾವಲು ಕಾಯುವ ನಿರ್ಧಾರ ಕೈಗೊಂಡೆ, ನನಗೆ ಹಿಸ್‌ ಎಂಬ ಶಬ್ದ | ಕೇಳಿಸಿದಾಗ ತಕ್ಷಣ ಕಡ್ಡೀಗೀರಿ ಕೋಲಿನಿಂದ ಹಾವನ್ನು ಚೆನ್ನಾಗಿ ಹೊಡೆದೆ,” “ಅಂದರೆ ಅದು ತಿರುಗಿ ಹೋಗಲೆಂದಲ್ಲವೆ?” ನಾನು ಮಧ್ಯ ಬಾಯಿ ಹಾಕಿದೆ. “ಅಷ್ಟೇ ಅಲ್ಲ, ಸಿಟ್ಟಿನಿಂದ ಅದು ತನ್ನ ಯಜ ಮಾನನ ಮೇಲೆಯೇ ತಿರಂಗಿ,ಬೀಳಲೆಂದು. ಏಟು ಚೆನ್ನಾಗಿಯೇ ಬಿದ್ದಿದ್ದರಿಂದ ಅದು ಕೆರಳಿ ಹಿಂತಿರು ಅಲ್ಲಿ ರಾಯ್‌ಲಟ್‌ ಕಾಣಿಸಿದಾಗ ಅವನ ಮೇಲೆ ತಿರುಗಿ ಬಿತ್ತಿ, ಹೀಗೆ ಒಂದರ್ಥದಲ್ಲಿ ಡಾ. ರಾಯಕ್‌ಲಟ್‌ನ ಸಾವಿಗೆ ನಾನೇ ಕಾರಣ. ಆದರೆ ಅದರ ಬಗ್ಗೆ ನನಗೇನು ಪಶ್ಚಾ ತ್ತಾಪ ವೆನಿಸುವುದಿಲ್ಲ ಬಿಡಂ” ಎಂದ ಹೋಮ್ಸ್‌. po ಗಿತಿ ಇನ f ಘ್‌ B08 3 ಟ್‌ ತ್‌ ದ ೨ nn RE NY Q AA ಗಜಿತಾಥ್ಫರ್ಯ ಶ್ರೀನಿವಾಸ ರಾಮಾನುಜನ್‌. ' " ರ್ತ ತ “ಪ್ರತಿಯೊಂದು ಧನಪೂರ್ಣಾಂಕವೂ ರಾಮಾನುಜನ್ನರ ಆತ್ಮಿ ೀಯ ಸ್ನ ಹಿತ.” “ಮಹಾಪುರುಷನೊಬ್ಬ ತಾರುಣ್ಯದಲ್ಲಿ ಗತಿಸುವುದು ಘೋರ ನಷ್ಟ ನಿಜ. ಆದರೆ ಹೋಲಿಕೆಯಿಂದ ಹೇಳುವುದಾದರೆ ಒಬ್ಬ `"ಣಿತವಿದ ಮೂವತ್ತರ ವೇಳೆಗಾಗುವಾಗ ಸಾಕಷ್ಟು — ಮದ ನಾಗಿರುತ್ತಾನೆ. ಆದ್ದರಿಂದ ಅವನ ಮರಣ ಅದು ಕಾಣುವಷ್ಟರ ಮಟ್ಟಿನ ಸರ್ವನಾಶ ರಾಮಾನುಜನ್‌ ಜನ್ಮಶತಾಬ್ದಿ ವರ್ಷದ ಸಂದರ್ಭದಲ್ಲಿ "ಕಸ್ತೂರಿ ಓದುಗರಿಗೆ' ನೀಡಿ ರುವ ವಿಶಿಷ್ಟ ಕೊಡುಗೆ ಇದು. ಹಾರ್ಡಿ ನುಡಿಗಳಲ್ಲಿ ಶ್ರೀನಿವಾಸ. ರಾಮಾನಂಜನ್‌ (೧೮೮೭- ೧೯೨೦) ಎಂಬ ಅನಾಮಧೇಯ ಗಣಿತ ವಿಹಾರಿ ಯನ್ನ ಆವಿಷ್ಕರಿಸಿ (discover) ಪ್ರಪಂಚ ನಭೋಂಗಣದಲ್ಲಿ ಉಜ್ವಲ ತಾರೆಯಾಗಿ ಬಿಂಬಿಸಿ ದವರು ಇಂಗ್ಲಂಡಿನ ಪ್ರಸಿದ್ಧ ಆಂತಾರಾಷ್ಟ್ರೀಯ ಗಣಿತ ವಿದ್ವಾಂಸ ಜಿ. ಎಚ್‌. ಹಾರ್ಡಿ (೧೮೭೭- ೧೯೪೭). ರಾಮಾನುಜನ್‌ ಗಣಿತ ಕುರಿತು ಇವರು ೧೯೩೬ರಲ್ಲಿ - ಆ ವೇಳೆಗೆ ರಾಮಾನಂಜನ್‌ ಗತಿಸಿ ಹದಿನಾರು ವರ್ಷಗಳು ಸಂದಿದ ಸವು- ಅಮೇರಿಕದ ಹಾರ್ವರ್ಡ್‌ ವಿಶ್ವವಿದ್ಯಾ ಲಯದಲ್ಲಿ ಕೆಲವು ತಾಂತ್ರಿಕ ಉಪನ್ಯಾಸ ನೀಡಿದರು. ಈ ಮಾಲೆಗೆ ಪೀಠಿಕೆಯಾಗಿ ಅವರು "ಭಾರತೀಯ ಗಣಿತವಿದ ರಾಮಾನುಜನ್‌” ಎಂಬ ವಿಷಯ ಕುರಿತು ಮಾತಾಡಿದ್ದಾ ರೆ; “ಈ ಭಾಷಣಮಾಲೆಯಲ್ಲಿ ನಾನು ಬಲು ಗುರಂತರವಾದ ಹೊಣೆಯನ್ನು ವಿಧಿಸಿಕೊಂಡಿ ದ್ದೇನೆ, ಇದರ ನಿರ್ವಹಣೆಯ ಲ್ಲಿ ಏಕೆ ವಿಫಲ ನಾದೆನೆಂಬುದನ ದನ್ನ ನಿಮಗೆ ವಿವರಿಸಲು ನಿರ್ಧರಿ ಸಿದ್ದಾದರೆ ಈ ಕೆಲಸ ಅಸಾಧ್ಯವೆಂದೇ ಹೇ ಬೇಕು. ಗಣಿತದ ಈಚೆಗಿನ ಇತಿಹಾಸದ ಅತ್ತಂತ ವರ್ಣವಂಯವಾಗಿದ್ದ ಒಬ್ಬ ವ [4 q Gl J} ತ್ಮೆ ಗ ೭೦ © ₹೭.೭ J ¢ ಡ್‌ ಗೆ ೫೭. ೮130೮ ಈ ಜನ್ನು ರೂಪಿಸಿಕೊಳ್ಳ ಲು ನೆರವೂ ಆಗಬೇಕು: ಇವರ ಜೀವನವೋ ಅದು ವಿರೋಧಾಭಾಸಗಳ ಹಾಗೂ ಅಸಾಂಗತ್ಯಗಳ ಒಂದು ಕಗ್ಗಂಟು ಎಂದು ಭಾಸವಾಗುತ್ತದೆ. ನಾವು ಸಾಧಾರಣವಾಗಿ ಪರಸ್ಪರರನ್ನು ಅಳೆಯಲು ಬಳಸುವ ಹೆಚ್ಚಾ ಕಡಿಮೆ ಎಲ್ಲ ವಿಧಿನಿಯಮಗಳನ್ನೂ ಇವರು ಮೀರಿದವರಾಗಿ ತೋರುತ್ತಾರೆ. ಇದಂ ಹೇಗೂ ಇರಲಿ, ಯಾವುದೋ ಒಂದು ಅರ್ಥದಲ್ಲಿ ಇವರೊಬ್ಬ ಮಹಾಗಣಿತಮತಿ ಎಂಬ ತೀರ್ಪಿನ ಬಗ್ಗೆ ನಾವೆಲ್ಲರೂ ಒಮ್ಮತದವರಾಗಿದ್ದೇವೆ. “ರಾಮಾನುಜನ್ನರನ್ನು ಅಳೆಯಂವಾಗ ಎದು ರಾಗುವ ಸಮಸ್ಯೆಗಳಂ ಸಾಕಷ್ಟು ಸಂಸ್ಪಷ್ಟವೂ ಅಪರಿಹಾರ್ಯವೂ ಆಗಿವೆ. ಅವರು ಭಾರತೀ- ಯರಂ, ಒಬ್ಬ ಭಾರತೀಯನೂ ಒಬ್ಬ ಇಂಗ್ಲೀಷ್‌ ' ವ್ಯಕ್ತಿಯೂ “ಪರಸ್ಪರ ಸವಂಪ ವಾಗಿ ಅರ್ಥ ಮಾಡಿಕೊಳ್ಳಿ ವುದು. ಯಾವಾಗಲೂ ಕಷ್ಟದ ಕ ಕೆಲಸವೇ, ಅತಿ ಹೆಚ್ಚೆಂದರೆ ಆವರೊಬ್ಬ ಅರ್ಧ ಶಿಕ್ಷಣ ಪೆಡೆದಿದ್ದ ಭಾರತೀಯ, ಕರ್ಮತ 3 ಭಾರತೀಯ ಶಿಕ್ಷಣದ ಸೌಕರ್ಯಗಳೇನಾದರೂ ಇದ್ದ ಪಕ್ಷದಲ್ಲಿ ಅವು ಅವರಿಗೆ ಲಭಿಸಿರಲಿಲ್ಲ. ಭಾರತೀಯ ವಿಶ್ವವಿದ್ಯಾಲಯವೊಂದರ ಪ್ರಥಮ ' ಪರೀ ಕ್ಷೆಯನ್ನು (F. A) ಕೂಡ ಅವರು " ಟಿರಲಿಲ್ಲ, ಇನ್ನು failed 0. A. ಮಟ್ಟ ುವುದಂತೂ ಆವರಿಗೆ ಅಸಾಧ್ಯವೇ ಆಗಿತ್ತು. ಮ್ಮ ಜೀವಿತಾವಧಿಯ ಅಧಿಕ 'ಭಾಗ ಟೆ] ॥ (3 ©) [11 GL 83 ` ರ್ಮ್‌ ಭ್ರ ಹ } ತ ಕಡಿಮೆ ಆಧುನಿಕ ಯುರೋಪಿಯಂನ್‌ ಗಣಿತದ ಗಂಧ ಗಾಳಿ ಇಲ್ಲದೆ ಕೆಲಸ ಮಾಡಿದ ಅವರು ಆ ಗಣಿತ ಶಿಕ್ಷಣ ಇನ್ನೇನು ಪ್ರಾರಂಭವಾಯಿಂತಂ ಎನ್ನುವಾಗ ಅಳಿದೇ ಹೋದರು. ಆಗ ಅವರ ವಯಸ್ಸು ಮೂವತ್ತು ದಾಟಿತ್ತು ಮಾತ್ರ, 1 ಸಮೃದ್ಧವಾಗಿ ಪ್ರಕಟಿಸಿದರು. ಅವರ ಪ್ರಕಟಿತ ಪ್ರಬಂಧಗಳು ೪೦೦ ಪುಟಗಳ ಒಂದು ಸಂಪುಟ ತುಂಬುತ್ತವೆ. ಸಾಕಷ್ಟು ಅಪ್ರಕಟಿತ ವಸ್ತುವನ್ನೂ ಅವರು ಹಿಂದೆ ಬಿಟ್ಟು ಹೋಗಿ ದ್ದಾರೆ, ಇದೇ ಕೆಲವು ವರ್ಷಗಳ ಹಿಂದಿನ ತನಕವೂ ಇದನ್ನು ಸಮರ್ಪಕವಾಗಿ ವಿಶ್ಲೇಷಿಸ- ಲಾಗಿರಲಿಲ್ಲ. ಇದರಲ್ಲಿ ಸಾಕಷ್ಟು ಹೊಸ ವಿಷಯ ಉಂಟು, ಆದರೆ ಅದಕ್ಕಿಂತ ಹೆಚ್ಚು ಪುನರಾ ವಿಷ್ಠತ (£೦6150010£66)-ಅಲ್ಲಿಯೂ ಅಪರಿ ಪೂರ್ಣವಾಗಿ - ವಸ್ತು ತುಂಬಿಕೊಂಡಿದೆ. ಅಲ್ಲದೇ ಅವರಂ ಪುನರಾವಿಷ್ಕರಿಸಿರಬಹುದಾದದ್ದನ್ನೂ ಅದಾವುದೋ ಬಗೆಯಲ್ಲಿ ಕಲಿತಿರಬಹುದಾದ ದ್ವನ್ನೂ ಪ್ರತ್ಯೇಕಿಸುವುದು ಕೆಲ ವೇಳೆ ಇಂದಿಗೂ ಸಾಧ್ಯವಾಗದು. ರಾಮಾನುಜನ್‌ ಅದೆಷ್ಟು ಉನ್ನತ ದರ್ಜೆಯ ಗಣಿತವಿದರಾಗಿದ್ದರೆಂಬು ದನ್ನಾಗಲಿ, ಅದಕ್ಕಿಂತ ಮಿಗಿಲಾಗಿ ಅವರು ಅದೆಷ್ಟು ಉನ್ನತ ದರ್ಜೆಯ ಗಣಿತವಿದರಾಗ ಬಹುದಿತ್ತೆಂಬುದನ್ನಾಗಲಿ ಇಂದಾದರೂ ಭರ ವಸೆಯಿಂದ ಯಾರಾದರೂ ಹೇಳಿಯಾರೆಂದರಿ ನಾನೇನೂ ಭಾವಿಸಿಲ್ಲ, “ಇಲ್ಲಿ ಜಟಿಲ ಸಿಕ್ಕುಗಳಿವೆ, ಅದರೆ ಈ ಪೈಕಿ ಕೆಲವು ಅವು ಕಾಣುವುದಕ್ಕಿಂತ ಕಡಿವೆಂ ಕಠಿಣವೆಂಬುದನ್ನು ತಿಳಿಯಲಿದ್ದೆ "ವೆ. ಇನ್ನು ನನಗೆ ಎದುರಾಗಿರುವ ದೊಡ್ಡ ತೊಡಕೇನಂ ಹೊತ್ತೇ? ರಾಮಾನುಜನ್‌ ಜೀವನದ ಸುಸ್ಪಷ್ಟ ವಿರೋಧಾಭಾಸಗಳ ಜೊತೆ ಇದಕ್ಕೇನೂ ಸಂಬಂಧವಿಲ್ಲ. ನಿಜವಾದ ತೊಡಕು ಇದು: ಒಂದು ಅರ್ಥದಲ್ಲಿ ರಾಮಾನುಜನ್ನರನ್ನು ಆವಿಷ್ಯರಿಸಿದಾತ ನಾನು. ಅವರನ್ನು ನಾನೇನೂ ತಯಾರು ಮಾಡಲಿಲ್ಲ, ಇತರ ಮಹಾವ್ಯಕ್ತಿ , ಗಳಂತೆ ಸ್ವತಃ ಅವರೇ ತವ್ಮಾನ್ನು ತಯಾರಿಸಿ >. ಕೊಂಡಿದ್ದರು, ಆದರೆ ಅವರ ಕೆಲವು ಕೃತಿಗಳನ್ನೂ ನೋಡುವ ಸಂದರ್ಭ ಒದಗಿದ ಮೊದಲ WE anc 1 ಗೇಣಿತಾಧ್ವಯರ್ಬ ಶ್ರೀನಿವಾಸ ರಾಮಾನಂಜನ್‌ ೧೧೩ ಸವಂರ್ಥೆ ವ್ಯಕ್ತಿ ನಾನೇ. ಆಗ ನಾನು ಗುರು ತಿಸಿದ್ದು ಎಂಥ ಹೊನ್ನ ಹೆಗ್ಗೆಯನ್ನು ಎಂಬ ವಿಚಾರದಲ್ಲಿ ಈಗಲೂ ನನಗೆ ಸಂತೃಪ್ತಿ ಉಂಟು, ಇಂದಾದರೂ ರಾಮಾನುಜನ್ನರನ್ನು ಇತರ ಎಲ್ಲರಿಗಿಂತಲೂ ಹೆಚ್ಚು ತಿಳಿದಾತ ನಾನೇ ಎಂದು ಭಾವಿಸಿದ್ದೇನೆ; ಮತ್ತು ಈ ವಿಷಯ ಕುರಿತಂತೆ ಇಂದಿಗೂ ಅಧಿಕಾರಯುಕ್ತವಾಗಿ ಮಾತಾಡಬಲ್ಲ ಪ್ರಥಮ ವ್ಯಕ್ತಿ ನಾನೇ, ಇಂಗ್ಲಂಡಿನಲ್ಲಿ ಬೇರೆ- ಯವರೂ ಇದ್ದಾ ರೆ; ವಿಶೇಷತಃ ಪ್ರೊಫೆಸರ್‌ ವಾಟ್ಸನ್‌ ಆಲ್ಲದೇ ಪ್ರೊಫೆಸರ್‌ ಮಾರ್ಡೆಲ್‌ ಕೂಡ. ರಾಮಾನುಜನ್ನರ ಸಮಗ್ರ ಕೃತಿಯ ಕೆಲವು ಭಾಗಗಳಲ್ಲಿ ಈ ಮಹನೀಯರುಗಳಿಗೆ ನನಗಿಂತ ಹೆಚ್ಚಿನ ಪ್ರವೇಶ ಉಂಟು. ಆದರೆ ಖುದ್ದು ರಾಮಾನುಜನ್ನರನ್ನು ನಾನು ಅರಿತಿದ್ದಂತೆ ವಾಟ್ಸನ್‌ ಆಗಲಿ ಮಾರ್ಡಲ್‌ ಆಗಲಿ ಅರಿತಿರಲಿಲ್ಲ. ಹಲವು ವರ್ಷಪರ್ಯಂತ ನಾನವರನ್ನು ಹೆಚ್ಚು ಕಡಿಮೆ ಪ್ರತಿ ದಿನ ನೋಡಿದೆ, ಅವರೊಡನೆ ಮಾತಾಡಿದೆ. ಇವೆಲ್ಲವುಗಳಿಗಿಂತಲೂ ಮುಖ್ಯವಾಗಿ ನಾನವರ ಜೊತೆ ವಾಸ್ತವ ಸಹೋದ್ಯಮಿಯಾಗಿದ್ದೆ, ಈ ಪ್ರಪಂಚದಲ್ಲಿ ಒಂದು ಅಪವಾದದ ಹೊರತಾಗಿ ನಾನವರಿಗೆ ಅಧಿಕ ಯಣಿಯಾಗಿದ್ದೇನೆ. ಅವರ ಜೊತೆಗಿನ ಸಹಯೋಗ ನನ್ನ ಬಾಳಿನ ಒಂದು ರಮ್ಮ ಘಟನೆ. ಆಂದ ಮೇಲೆ ನನ್ನ ತೊಡಕು ನಾನವರ ಬಗ್ಗೆ ತಿಳಿದಿರುವುದು ಸಾಕಷ್ಟು ಇಲ್ಲ ಎಂದಲ್ಲ, ಬದಲು, ನಾನು ತಿಳಿದು ಅನುಭವಿ ಸಿರಂವುದಂ -ಅತಿಶಯವಾಗಿದೆ. ಎಂದೇ ಈ ವಿಚಾರದಲ್ಲಿ ನಿರ್ವಿಕಾರಚಿತ್ತದಿಂದ ವರ್ತಿಸಂವದಂ ನನಗಂತೂ ಅಸಾಧ್ಯ.” ಹಾರ್ಡಿ ಎಡಹಿ ಸಂಧಿಸಿದ ಹೊನ್ನ ಹೆಗ್ಗೆ ೧೯೧೩ರಲ್ಲಿ ಒಂದು ದಿನ. ಎಂದಿನಂತೆ ಆ ಮುಂಜಾನೆಯೂ ಹಾರ್ಡಿ ತಮಗೆ ಬಂದಿದ್ದ ಟಪಾಲಿನ ಹೊರೆ ಕರಗಿಸುವುದರಲ್ಲಿ ಮಗ್ನರಾಗಿ ದರಂ. ಆ ರಾಶಿಯಲ್ಲಿಭಾರತದ ಅಂಚೆ ಚೀಟಿ ಗಳನ್ನು ಧರಿಸಿದ್ದ ತೂಕವಾದ ಒಂದು ಲಕೋಟಿ ಹಣುಕುತ್ತಿತ್ತು. ಅವರದನ್ನು ಪೂರ್ತಿ ನಿರ್ವಿ ಕಾರಚಿತ್ತದಿಂದ ಒಡೆದು ಹೂರಣ ಹೊರ ತೆಗೆದರು. ಗಣಿತ ಪ್ರತೀಕಗಳೂ, ಚಿಹ್ನೆಗಳೂ ೧೦೪ ತುಂಬಿ ಜಿರಿಯುತ್ತಿದ್ದ ಹಲವಾರು ಹಾಳೆಗಳ ಕಂತೆ ಅದು, ಒಂದು ಕ್ಷಣ ಅವುಗಳ ಮೇಲೆ ಕಣ್ಣಾಡಿಸಿ ಉದಾಸೀನ ಭಾವದಿಂದ ಅವನ್ನು ಬದಿಗೆ ಸರಿಸಿ ಇತರ ಕೆಲಸಗಳತ್ತ ಗಮನ ಹರಿಸಿ ದರು. ಇದು ದಿನ ದಿನ ಶಾನು ಎದುರಿಸಲೇಬೇಕಾದ ವೃತ್ತಿ ಗಂಡಾಂತರದಂತಲ್ಲದೇ (ಗಣಿತಶಾಸ್ತ್ರ ದಲ್ಲಿ ಅಸಾಧನೀಯವಾದ ಸಮಸ್ಯೆಗಳಿಗೆ ತಾವು ನೂ ತನ ಪರಿಹಾರ ಶೋಧಿಸಿರುವುದಾಗಿ ವಂಚಕರು ವಿಖ್ಯಾತ ಗಣಿತಜ್ಞರಿಗೆ ರವಾನಿಸುವ ಪತ್ರಗಳು- Professional hazards) ತನ್ನೊಳಗೆ ಏನೋ ಅಂತ ಸತ್ವವನ್ನು ಗರ್ಭಿಸಿಟ್ಟುಕೊಂಡಿ ರುವ ವಿಶೇಷ ಸಂಶೋಧನೆ ಆಗಿರಲಾರದೇ? ಈ ಒಂದಂ ದನಿ ಹಾರ್ಡಿಯವರ ಮನದಾಳದಲ್ಲಿ ಮಿಡಿಯುತ್ತಿತ್ತು, ಅಲ್ಲಿ ಲಿಖಿತವಾಗಿದ್ದ ಗಣಿತ ಸಮೀಕರಣಗಳ ಸಹಜ ಸೌಂದರ್ಯ ಅವರನ್ನು ಆಕರ್ಷಿಸದಿರಲಿಲ್ಲ. ರಾಮಾನುಜನ್‌ ಉದಾಹರಿಸಿದ್ದ ಕೆಲವೊಂದು ಫಲಿತಾಂಶಗಳ ಬಗೆಗೆ ಹಾರ್ಡಿ ೧೯೩೬ರಲ್ಲಿ ಹೇಳಿ ದರು “ಇವನ್ನು ಹೋಲುವಂಥ ಏನನ, ಸ್ನ ಇವು ಗಳ ಆದಿಮ ರೂಪದಲ್ಲಿ ಕೂಡ ನಾನು ಹಿಂದೆಂದೂ ನೋಡಿರಲಿಲ್ಲ. ಕೇವಲ ಒಮ್ಮೆ ಅವುಗಳ ಮೇಲೆ ದೃಷ್ಟಿ ಹಾಯಿಸಿದರೆ ಸಾಕು, ಪರಮೋತ್ಸಷ ೈ ವರ್ಗದ ಗಣಿತವಿದ ಮಾತ್ರ ಅವನ್ನು ರೂಪಿಸಬಲ್ಲ ಎಂಬುದು ನಿಮಗೇ ವೇ ದ್ಯವಾಗುತ್ತದೆ, ಅವು ನಿಜವೇ ಇರತಕ್ಕದ್ದು. ಏಕೆಂದರೆ ನಿಜವಲ್ಲದ ಅಂಥವನ್ನು ಸೃಷ್ಟಿ ಸಿವ ಕಲ್ಪನಾಸಾಮರ್ಥ್ಯ ಯಾರಿಗೂ. ಒದಗದು, ಕೊನೆಯದಾಗಿ, ಪ್ರಪಂಚ ದಲ್ಲಿ ಇಂಥ ಊಹಾತೀತ ಚಳಕವಿರುವ ಚೋರ ಹಾಗೂ ವಂಚಕರಿಗಿಂತ ವಂಹಾಗಣಿತವಿದರೇ ಅಧಿಕ ಸಾಮಾನ್ಯ. (ನನಗೆ ರಾಮಾನುಜನ್‌ ವಿಚಾರ ಏನೂ ಗೊತಿ ಿರಲಿಲ್ಲ ಎಂಬುದು ನೆನಪಿ ನಲ್ಲಿರಲಿ, ಎಂದೇ ಎಲ್ಲ ಸಾಧ್ಯತೆಗಳನ್ನೂ ನಾನಂ ಪರ್ಯಾಲೋಚಿಸಬೇಕಾಗಿತ್ತು. ೫ ಹಾರ್ಡಿ ತಮ್ಮ ಸಹೋದೊ ನಗಿ ಜೆ. ಇ ಲಿಟಲ್‌ವೂಡ್‌ ಜೊತೆ ಈ ಭಾರತೀಯ ಪತ್ರದ ಬಗ್ಗೆ ಪ್ರಸ್ತಾಪಿಸಿ ಸಂಜೆ ವಿರಾಮದಲ್ಲಿ ಅದನ್ನು ಓದಲು ಕೆ ಓಗೆತ್ತಿಕೊಂಡರು, ಕಸ್ತೂರಿ, ಡಿಸೆಂಬರ್‌ ೧೯೮೭ ಮದ್ರಾಸ್‌ ಪೋರ್ಟ್‌ ಟ್ರಸ್ಟಿನಲ್ಲಿ ಗುಮಾಸ್ತೆ ' ಆಗಿದ ರಾಮಾನುಜನ್‌, ಹಾರ್ಡಿಯವರಿಗೆ ಬರೆದ ಮೊದೆಲ ಪತ್ರವದು (೧೬-೧-೧೯೦೩): “ನಾನು ಮದ್ರಾಸಿನ ಪೋರ್ಟ್‌ ಟ್ರಸ್ಟ್‌ ಕಚೇ ರಿಯ ಲೆಕ್ಕಪತ್ರ ವಿಭಾಗದಲ್ಲಿ ವಾರ್ಷಿಕವಾಗಿ ೨೦ ಪೌಂಡ್‌ ತಲಬು ಪಡೆಯುತ್ತಿರಂವ ಒಬ್ಬ ಕಾರ ಕೂನ. ಈಗ ನನ್ನ ವಯಸ್ಸು ಸುಮಾರು ೨೬ ವರ್ಷ. ವಿಶ್ವವಿದ್ಯಾಲಯ ಶಿಕ್ಷಣ ನನಗೆ ದೊರಯ ಲಿಲ್ಲ. ಪೌ )ಢಶಾಲೆಯ ಸಾಧಾರಣ ಶಿಕ್ಷಣ ಪಡೆದಿ ದ್ದೇನೆ ಅಷ್ಟೆ. ಶಾಲೆಯಿಂದ ಹೊರಬಂದ ಬಳಿಕ ಬಿಡುವೇಳೆಯಲ್ಲಿ ಗಣಿತಾನ್ವೇಷಣೆ ಮುಂದುವರಿಸಿ ಕೊಂಡು ಬಂದಿದ್ದೇನೆ. ವಿಶ್ವವಿದ್ಯಾ ಲಯ ಶಿಕ್ಷಣ ರಂಗದಲ್ಲಿ ಅನುಸರಿರಂವ ಸಾಂಪ್ರದಾಯಿಕ ಕ್ರಮ- ಬದ್ಧ ಶಿಕ್ಷಣದ ಮೂಲಕ ನಡೆದು ಬಂದವ ನಾನಲ್ಲ. ನನಗಾಗಿ ಹೊಸತೊಂದು ಹಾದಿ ರೂಪಿಸಿಕೊಳ್ಳು ತ್ತಿದ್ದೇನೆ, ಸಾರ್ವತ್ರಿಕವಾಗಿ ಹೇಳುವುದಾದರೆ ನಾನು ಅಪಸರಣ ಶ್ರೇಣಿಗಳ (divergent series) ವಿಶೇಷಾನ್ವೇಷಣೆ ಮಾಡಿದ್ದೇನೆ. ಈ ನಿಟ್ಟಿನಲ್ಲಿ ನಾನು ಪಡೆದಿರುವ , ಫಲಿತಾಂಶಗಳನ್ನು ಸ್ಮಳೀಯ ಗಣಿತಜ್ಞರಂ 'ಅದ್ಭುತ' ಎಂದಿದ್ದಾರೆ, “n ಓಂದು ಧನ ಪೂರ್ಣಾಂಕವಾಗಿರಂವಾಗ ' ೩೬ ನ್ನು ವ್ಯಾಖ್ಯಸುವ ನಿಯಮದ ಪರಿಮಿತಿಯೊ ಳಗೆ ಇದಕ್ಕೆ ಪ್ರಾಥಮಿಕ ಗಣಿತದಲ್ಲಿ ೫ ಯಣಾತ್ಮಕ ವಾಗಿರಂವಾಗಲೂ, ಭಿನ್ನರಾಶ್ಯಾತ್ಮಕವಾಗಿರುವಾ ಗಲೂ ಒಂದು ಅರ್ಥ ನೀಡಿರುವುದು ಸರಿಯಷೆ ತ್‌ ಅದೇ ರೀತಿ ನಾನು ನನ್ನ ಸಮಸ್ತ ಅನ್ವೇಷಣೆ ಗಳಲ್ಲಿಯೂ ಗನ ಎಲ್ಲ ಬೆಲೆಗಳಿಗೆ ಆಯ್ಲೇರಿಯನ್‌ ಎರಡನೆಯ ಅನುಕಲಕ್ಕೆ (Eulerian Second Integra) eರ್ಥವೀಯಲು ಪ್ರಯತ್ನಿಸಿದ್ದೇನೆ. ವಿಶ್ವವಿದ್ಯಾಲಯದ ಕ್ರಮ- ಬದ್ಧ ಶಿಕ್ಷಣ ಪಡೆದಿರುವ ನನ್ನ ಮಿತ್ರರ ಪ್ರಕಾರ 7 ಧನಾತ್ಮಕವಾಗಿರುವಾಗ ಮಾತ್ರ ' 1)-1 ಜ್‌ x Np: e dx = Y (n 4 (n) ವೆಂದಿದೆ ಜ - n ಖುಣಾತ್ಮಕವಾಗಿರುವಾಗ ಈ ಅನುಕಲ ಸಂಬಂಧ ನಿಜವಲ್ಲವೆನ್ನುತ್ತಾರೆ ಫಾ Sd ಗಣಿತಾಧ್ವಯರ್ಶಿ ಶ್ರೀನಿವಾಸ ರಾಮಾನಂಜನ್‌ . ` ಇದಂ ೫ನ ಧನಾತ್ಮಕ ಬೆಲೆಗಳಿಗೆ ಮಾತ್ರ ನಿಜ ವೆಂದೂ Y(n) = Y (n +1) ಎಂಬ ವ್ಯಾಖ್ಯೆ ಸಾರ್ವತ್ರಿಕವಾಗಿ ನಿಜವೆಂದೂ ಭಾವಿಸಿ ನಾನು ಈ ಅನಂಕಲಗಳಿಗೆ ಅರ್ಥ ನೀಡಿದ್ದೇನೆ; ಮತ್ತು ಈ ನಿರ್ಬಂಧಗಳ ವ್ಯಾಪ್ತಿಯಲ್ಲಿ ಈ ಅನಂಕಲ ನ ಸಮಸ್ತ ಬೆಲೆಗಳಿಗೂ ಎ ಯಣಾತ್ಮಕ ಹಾಗೂ ಭಿನ್ನರಾಶ್ಯಾತ್ಮಕ ನಿಜವೆನ್ನುತ್ತೇವೆ. ನನ್ನ ಎಲ್ಲ ಅನ್ವೇಷಣೆಗಳೂ ಇದನ್ನು ಆಧರಿಸಿ ನಿಂತಿವೆ. ಈ ಭಾವನೆಯನ್ನು ನಾನು ಸಾಕಷ್ಟು ವಿಸ್ತಾರ ವಾಗಿ ಅಭಿವರ್ಧಿಸಂತ್ತಿದ್ದೇನೆ. ಸ್ಥಳೀಯ ಗಣಿತ ಜ್ಞರು ನನ್ನ ಈ ಉನ್ನತ ಯಾನಗಳನ್ನು ಅರ್ಥ- ವಿಸಲಾರದವರಾಗಿದ್ದಾ ರೆ. “ನೀವು ಪ್ರಕಟಿಸಿರುವ Orders ೦! Infinity (ಅನಂತದ ವರ್ಗಗಳು) ಎಂಬ ಹೊತ್ತಗೆಯನ್ನೂ ತೀರ ಈಚೆಗೆ ಒದಿದ್ದೆ ನೆ. ಅದರ ೩೬ನೆಯ ಪುಟದಲ್ಲಿ ಒಂದು ಹೇಳಿಕೆ ಉಂಟಂ: ಯಾವುದೇ ದತ್ತ ಸಂಖ್ಯೆಗಿಂತ ಕಡಿಮೆ ಇರುವ ಅವಿಭಾಜ್ಯಗಳ ಜೂ ಸಂಖ್ಯೆ ಎಷ್ಟೆಂಬಂದನ್ನಿ ನಿರ್ಧರಿಸಲು ಖಚಿತ ಸೂತ್ರ ವೇನೂ ಈ ತನ ಕ ಪತ್ತೆ ಆಗಿಲ್ಲ. ಆದರೆ ವಾಸ್ತವ ಫಲಿತಾ ಂಶಕ್ಕೆ ಅತಿ ಸನ್ನಿ ಹಿತವಾಗಿರುವ ಒಂದು ಸೂತ್ರವನ್ನು ನಾನರಿ ಶೋಧಿಸಿದ್ದೆ ನೆ. ಇದರ ಲ್ಲಿಯ ದೋಷ ಅತ್ಮಲ್ಪ. ಪ್ರೀ ಕುಗದಕ್ಕೆ ಲಗತ್ತಿ ಸಿರುವ ಪ ಪ್ರಬಂಧಗಳನ್ನು ನೀವು ಪರಾಂಬರಿಸ ಬೇಕೆಂದು ಬಿನ್ನವಿಸಂತ್ತೇನೆ, ನಾನು ಬಡವ. ಈ ಪ್ರಮೇಯಗಳಲ್ಲಿ (೧6೦೯೮175) ಏನಾದರೂ ಹುರುಳಿದೆಯೆಂದು ನಿಮಗೆ ಮನವರಿಕೆಯಾದರೆ ಇವನ್ನು ಪ್ರಕಟಿಸಬೇಕೆಂದು ಕೋರುತ್ತೇನೆ, ನಾನು ಮಾಡಿರಂವ ವಾಸ್ತವ ಅನ್ವೇಷಣೆಗಳನ್ನಾ ಗಲಿ, ಪಡೆದಿರುವ ಗಣಿತೋಕ್ತಿಗಳನ್ನಾಗಲಿ ಇಲ್ಲಿ ನಮೂದಿಸಿರುವುದಿಲ್ಲ. ಆದರೆ ನಾನು ಯಾವ ಹಾದಿ ಹಿಡಿದಿರುವೆನೆಂಬುದನ್ನು ಸೂಚಿಸಿದ್ದೆ ನೆ. ಅನನುಭವಿಯಾದ ನಾನು ನೀವು ನೀಡಬಹುದಾದ ಯಾವುದೇ ಹಿತೋಕ್ತಿಯನ್ನೂ ಅಮೂಲ್ಯ ವಾದ ದ್ವೆಂದು ಸ್ವೀಕರಿಸುತ್ತೆ ನೆ, “ನಿಮಗೆ ತೊಂದರೆ ಕೆಸಿಟ್ಟದ್ದೇನೆ. ದಯವಿಟ್ಟು ನನ್ನ ನ್ನು ಮನ್ನಿಸ ಬೇಕ” EE ೧೧೫ ಸಾಣೆಹಿಡಿಯದ ವಜ್ರ ಈ ಪತ್ರಕ್ಕೆ ರಾಮಾನಂಜನ್‌ ಲಗತ್ತಿಸಿದ್ದ ಗಣಿತ ಫಲಿತಾಂಶಗಳನ್ನು ಗಮನಿಸಿದ. ಹಾರ್ಡಿ ಅವುಗಳಲ್ಲಿಯ ಸ್ವಂತತ್ವ ಮತ್ತು ಸೌಂದರ್ಯ ಗಳಿಗೆ ಮಾರುಹೋದರಂ. ಆದರೆ ಈ ಹಿನ್ನೆಲೆಗೆ ಒಂದಿಷ್ಟೂ ಹೊಂದದ ಹಲವಾರು ಪ್ರಾಥಮಿಕ ದೋಷಗಳನ್ನು ಅಲ್ಲಿ ಕಂಡಃ ಕರ್ಶೃವಿನ ಚಿಂತನ ವಿಧಾನ ಕುರಿತಂ ಸಂದೇಹಗ್ರಸ್ತರಾದರಂ. ರಾಮಾನುಜನ್‌ ಅಕಾಲ ಮರಣವಪ್ಪಿದಾಗ ಹಾರ್ಡಿ ಬರೆದ ನಂಡಿಕಾಣೈಯಂಲ್ಲಿ ಈ ಅಂಶ ಸ್ಪಷ್ಟಪಡಿಸಿದ್ದಾರೆ, “ರಾಮಾನುಜನ್ನರಿಗೆ ವಿಂಶ್ರ* ಚರದ ಉತ್ಪನ್ನಗಳ ಸಿದ್ಧಾಂತ ಗೊತ್ತಿಲ್ಲದಿದ್ದುದ ರಿಂದ ಅವಿಭಾಜ್ಯಗಳನ್ನೂ ಕುರಿತ ಅವರ ಸಿದ್ಧಾಂತ ದೋಷಪೂರ್ಣವಾಗಿತ್ತು. ಉದಾಹರಣೆಗೆ ರಿ;0ಟಿ ಉತ್ಪನ್ನಕ್ಕೆ ವಿಂಶ್ರ ಶೂನ್ಮಗಳು ಇಲ್ಲವಾಗಿ ದ್ದರೆ ಆ ಸಿದ್ಧಾಂತ ಹೇಗಿರಬಹುದೋ ಅಂಥ ಸ್ಥಿತಿ. ಅವರ ಸಾಧನ ನರಸ: ಅಪಸರಣ ಶ್ರೇಣಿಗಳ ಸಗಟು ಬಳಕೆಯಂನ್ದಿ ಅವಲಂಬಿಸಿ ದು ವು. ದ್ರಿ ಪರಿಮಿತಿ ಪರಿಕವರ್ರಗಳ ಇನ limit ಬೋಟಿನ) ಅಂತರಬದಲಾವಣೆ ಎದುರೊಡ್ಡುವ ಎಲ್ಲ ತೊಡಕುಗಳನ್ನೂ ಅವರು ಪೂರ್ತಿಯಾಗಿ ಅಲಕ್ಷಿಸಿದ್ದರಂ. ಉದಾಹರಣೆಗೆ ಆಧುನಿಕ ವಿಶ್ಲೇಷಣ ಗಡಿತವಿದನೊಬ್ಬ ಇಂಥ ಸಂದರ್ಭಗಳಲ್ಲಿ ೫0% ಎಂಬ ಶ್ರೇಣಿಯ ಮೊತ್ತಕ್ಕೂ ಅಬೇಲಿಯನ್‌ ಪರಿವಿಂತಿ 1111 ೫೨.1 ಐ 0x" ಎಂಬರಿದಕ್ಕೂ ನಡುವೆ ವ್ಯತ್ಯಾಸ ಕಾಣುತ್ತಾನೆ. ಆದರೆ ರಾಮಾನುಜನ್‌ ಈ.- ವ್ಯತ್ಕಾಸ ಗವಂನಿಸಿರಲಿಲ್ಲ. ಆಧುನಿಕ ಗಣಿತ ವಿಧಿ ಗಳು ಬೇಡಂವ ನಿಷ್ಮುರ ನಿಷ್ಕೃಷ್ಟತೆಯನನ್ನು ಅಷ್ಟೇನೂ ಅಪಾಯಂವಿಲ್ಲದೆ ಅಲಕ್ಷಸಬಹುದಾದ ಗಣಿತವಲಯಗಳಿವೆ. ಆದರೆ ಸಂಖ್ಯೆ ಗಳ ವಿಶ್ಲೇ ಷಕ ಸಿದ್ಧಾಂತ (Analytic ಗರ] of Numbers) ಇವುಗಳಲ್ಲಿ ಸೇರಿಲ್ಲ. ಎಂದೇ ಅವಿಭಾಜ್ಯಗಳನ್ನು ಕಂರಿತಂತೆ ರಾಮಾನುಜನ್‌ ಭಾರತದಲ್ಲಿ ಪಡೆದ ಫಲಿತಾಂಶವೂ, ವಿಶ್ಲೇಷ ಸಿದ್ಧಾಂತಕ್ಕೆ ಸಂಬಂಧಿಸಿದಂಥ ಇತರ ಎಲ್ಲ ಸಮಸ್ಯ ಗಳನ್ನು ಕುರಿತ ಕೃತಿಯೂ ತಪ್ಪಾಗಿದ್ದು ಔಂಬುದು ೧೧೬ ಸಂದೇಹಾತೀತ. ಅವರು ನೀಡಿದ ಸಾಧನೆಗಳ? ಅಸಿಂಧುವಾಗಿದ್ದುದು ನಿರೀಕ್ಷಿತವೆ. ಆದರೆ ಈ ದೋಷಗಳು ಇನ್ನೂ ಆಳಕ್ಕೆ ಇಳಿದಿದ್ದುವು ಅವರು ಪಡೆದಿದ್ದ "ಹಲವಾರು ಅಂತಿಮ "ಫಂ ತಾಂಶಗಳು ಪೂರ್ತಿ ತಪ್ಪು. ಅಭಿಜಾತ ಸೂತ್ರ ಗಳ ಪ್ರಧಾನ ಪದಗಳನ್ನು ಅವರು ಅಸಾಧು ವಿಧಾನಗಳ ಮೂಲಕವೇ ಆದರೂ, ಪಡೆದದ್ದು ನಿಜ... ಆದರೆ ಅವು ಯಾವುವೂ ಅವರರ ಭಾವಿಸಿ ದ್ದ ತೆ ಸನ್ನಿ ಕಟ ಸನ್ನಿ ಹಿತತೆ (close ಸಂಟ 100) ಆಗಿರಲಿಲ್ಲ. “ಇದು. ರಾಮಾನುಜನ್ನರ ಬಲು ದೊಡ್ಡ ವೈಫಲ್ಯ ಎನ್ನಬಹುದರಿ. 'ಹಾಗಿದ್ದರೂ ಕೆಲವು ವಿಚಾರಗಳಲ್ಲಿ ಈ ವೈಫಲ್ಯ ಕೂಡ ಅವರ ಯಾವುದೇ ವಿಜಯದಷ್ಟೇ ಆದ್ಭುತವಲ್ಲವೇ ಎಂಬ ಸಂದೇಹ ನನಗಿದೆ. ನಿದರ್ಶನಾರ್ಥ ಸಮಸ್ಯೆ (೪)ನ್ನು ಪರಿಶೀಲಿಸಿ. ಇಲ್ಲಿಯ ಪ್ರಧಾನ ಪದವನ್ನು - ರಾಮಾನುಜನ್‌ ಅನುಸರಿಸಿರಂವ ಆಂಕನ ಪದ್ಧತಿಯಲ್ಲಿ KB/ 4/i0g 8- ಲಾಂಡೌ ಮೊದಲ ಬಾರಿಗೆ ೧೯೦೮ರಲ್ಲಿ ಪಡೆ ದಿದ್ದ ರು. ರಾಮಾನುಜನ್ನರ ಬತ್ತ ಳಿಕೆಯಲ್ಲಿ ಲಾಂಡೌ ಅವರ ಯಾವ ಅಸ್ತ ಗಳೂ ಇರಲಿಲ್ಲ, ಯಾವುದೇ ಫ್ರೆಂಚ್‌ ಅಥವಾ ಜರ್ಮನ್‌ ಪುಸ್ತಕ ವನ್ನ್ನ ಅವರು ಓದಿರಲಿಲ್ಲ. ಪರಿಸ್ಥಿತಿ ಇಂತಿದ್ದರೂ ಯುರೋಪಿನ ಅತ್ಯುತ್ತಮ ಗಣಿತ ಧೀಮಂತರಂ ಯಾವ ಸಮಸ್ಯೆ ಳನ್ನು ಪರಿಹರಿಸಲು ನೂರು ವರ್ಷಗಳನ್ನೇ ತೆಗೆದುಕೊಂಡರೋ ಎ. ವರ್ತ ಮಾನ ದಿನದ ತನಕ ಈ ಪರಿಹಾರವಿನ್ನೂ ಪೂರ್ಣಗೊಂಡಿಲ್ಲ ಅವುಗಳ ಬಗ್ಗೆ ರಾಮಾನು ಜನ್‌ ಕನಸು ಕಂಡದ್ದು ಕೂಡ ಪರಮಾಶ್ಚರ್ಯ- ಕರ ಸಂಗತಿ.” ರಾಮಾನುಜನ್ನರ ಮುಗ್ಧ ಪತ್ರದ ತಳದಲ್ಲಿ ಹಾರ್ಡಿ ಕಂಡದ್ದು ನಿರ್ಮಲ ಹೃದಯವನ್ನು; ಪತ್ರಕ್ಕೆ ಅವರ ಲಗತ್ತಿಸಿದ್ದ ಫಲಿತಾಂಶಗಳ ಒಲಿ ನಲ್ಲಿ ಗುರುತಿಸಿದ್ದು ಸಾಣೆ ಹಿಡಿಯದ ವಜ್ರವನ್ನು; ಒಟ್ಟಾರೆ ನವನ ವೋನ್ಮೇಷಶಾಲಿ ಅನಿರ್ಬಂಧಿತ ಚೈ ತನ್ನ ದ ವಿಕಿರಣಪಟುತ್ವವನ್ನು ೫01001. ಈ ಫಲಿತಾಂಶಗಳ ಸಾರ ಕಸ್ತೂರಿ, ಡಿಸೆಂಬರ್‌ ೧೯೮೭ ಅ - ನುಜನ್ನರ ಕೃತಿಯನ್ನು Bis. ಅದರ ಆತ ಧಿಕಾಂಶ" ಮೊದಲೇ ಗೊತ್ತಿದ್ದ ವಿಷಯ ವೆಂದು ತಿಳಿಯಿತು. ಇದು ಅನಿವಾರ್ಯ. ಏಕೆಂದರೆ ಅವರೊಂದು ಪ್ರಬಲ ಪ್ರತಿಬಂಧಕ ದೆದುರು ಕೆಲಸವೆಸಗಂತ್ತಿದ್ದರು. ಬಡವ ಮತ್ತು ಒಂಟಿ ಹಿಂದೂ ಯುವಕನಾಗಿದ್ದ ಅವರ ವಿದಂಳು ಯೂರೋಪಿನ ಸಂಚಿತ ಧೀವಂಂತಿಕೆಯ ಎದುರು ನಿಲ್ಲಬೇಕಾಗಿತ್ತು. ಅವರಿಗೆಂದೂ ' ಸೋಗ್ಯ ಶಿಕ್ಷಣ ಲಭಿಸಿರಲಿಲ್ಲ. ಭಾರತದಲ್ಲಿ ಅವರಿಗೆ' ಏನನ್ನಾದರೂ ಹೇಳಿಕೊಡಬಲ್ಲಂಥವರು ಯಾರೂ ಇರಲಿಲ್ಲ. ಅವರು ಹೊರಗೆ ನೋಡಿರ ಬಹುದಾದ ಉತ್ತಮ ಗುಣಮಟ ದ ಗ್ರಂಥಗಳೆಂ ಮೂರೋ ನಾಲ್ಕೊ ಇರಬಹುದು. ಅವೆಲ್ಲವೂ ಇಂಗ್ಲೀಷ್‌ ಭಾಷೆಯುಲ್ಲಿದ್ದಂಥವು ಅವರಿಗೆ ಮದ್ರಾಸಿನ ಗ್ರಂಥ ಭಂಡಾರಕ್ಕೆ ಪ್ರವೇಶ ಒದ ಗಿದ ಸನ್ನಿವೇಶಗಳು ಕೆಲನಿದ್ದು' ವು. ಆದರೆ ಆ ಭಂಡಾರ ಅಷೆ ಹೇನೂ ಹಿರಿದಾದುದಾಗಿರಲಿಲ್ಲ. ಅದರಲ್ಲಿ ಕೇವಲ ಕೆಲವೇ ಫ್ರೆಂಚ್‌ ಮತ್ತು ಜರ್ಮನ್‌ ಗ್ರಂಥಗಳಿದ್ದುವು. ರಾಮಾನುಜನ್ನ ರಿಗೋ ಈ ಭಾಷೆಗಳ ಒಂದಂ ಪದವೂ ತಿಳಿದಿ ರಲಿಲ್ಲ. ಭಾರತದಲ್ಲಿ ಅವರಂ ಗೈದ ಅತ್ಯುತೃಷ್ಠ ಕ ಕೃತಿಯ ಮೂರನೆಯ ಎರಡು ಭಾಗ ಪುನರಾವಿ- ಷ್ಯಾರವೆಂಬ ನದು ನನ್ನ ಅಂದಾಜು.” \ ಇಂಥ ಅಪೂರ್ವ ಸೃಷ್ಟಿಶೀಲ ಮನಸ್ಸು ಪೂರ್ವದ ಗಣಿತ ಶುಷ್ಕ ಪರಿಸರದಲ್ಲಿ ಮುರುಟಿ ಹೋಗಬಾರದು, ಬದಲು, ಇಂಗ್ಲೆಂಡಿನ ಆಧು ನಿಕ ಗಣಿತ ಪರಿಸರದಲ್ಲಿ ಯೋಗ್ಯ ಅವಕಾಶ ' ಗಳಿಸಿ ತಕ್ಕಷ್ದಿ ಸವಾಲು ಎದುರಿಸಿ ಅರಳಿ ಪರಿಮಳಿಸಬೇಕೆಂಬುದು ಹಾರ್ಡಿಯವರ ಅಭಿ ಪ್ರಾಯ, ತತ್ಛಕಾರ ರಾಮಾನುಜನ್ನ ರಿಗೆ: ಮಾರೋಲೆ ಬರೆದರು, ತಮ್ಮ ಪತ್ರಕ್ಕೆ ಹಾರ್ಡಿ ಯವರಿಂದ ' ಪ್ರೋತ್ಸಾ ಹದಾಯಕ ಪ್ರತಿಕ್ರಿಯೆ ಬಂದದ್ದು ಸಹಜವಾಗಿ ರಾಮಾನುಜನ್ನರಿಗೆ ಮುದ ನೀಡಿತು. ಇವರು ೨೭--೨--೧೯ ೧೩ರಂದು ಹಾರ್ಡಿಯವರಿಗೆ ಬರೆದ ಕಾಗದದಲ್ಲಿ ಈ ಭಾವ ಅನುರಣಿಸುತ್ತದೆ. “ನನ್ನ ಪರಿಶ್ರಮವನ್ನು ಸಹಾನುಭೂತಿಯಿಂದ ಪರಿಶೀಲಿಸುವ ಒಬ್ಬ ಕುರಿತು ಹಾರ್ಡಿ ಹೇಳಿದರು (೧೯೩೬) “ರಾಮಾ 4 ಸ್ನೇಹಿತನನ್ನು ನಿಮ್ಮಲ್ಲಿ ಗುರಂತಿಸಿದ್ದೇನೆ. ನನಗೆ 7 ಲಯದಿಂದ ಇಲ್ಲವೇ p - `` ಮಂಂದೆ ನಡೆಯಲು ಇದೊಂದಿಷು ), ಉತ್ತೇಜನ ನೀಡಿದೆ. ನಿಷ್ಕೃಷ್ಟ ಸಾಧನೆಗಳು (೧೯೦೦೧) ಬೇಕೆಂದು ನೀವು ವಂತ್ರ್ತೆ ಮತ್ತೆ ಕೇಳಿದ್ದಿ "ರಿ. ನಾನು ಸಾಧನೆ ಪಡೆದಿರುವ ವಿಧಾನವನ್ನು ನಿಮಗೆ ತಿಳಿಸಬೇಕೆಂದು ಅಪೇಕ್ಷಿಸಿದ್ದೀರಿ. ನನ್ನೆ ಸಿದ್ಧಾಂತದ ಪ್ರಕಾರ ಈ ಕೆಳಗಿನ ಶ್ರೇಣಿಯ ಅನಂತ ಪದಗಳ ಮೊತ್ತ ೧4೨+ ೩೬೪+ ನೆ. ಇದನ್ನು ನಾನು ಸಾ ಹೇಳಿದ್ದಾ ದರೆ ಹುಚ್ಚಾಸ್ಸ ಸ್ಟ ತೆ ತ್ರೆಯೇ ನನ್ನ ಯಾದ ತೆಲಿ ಎಂದು ಕವ ಆ ಕಡೆ ಕೈ ಯು ತ್ತೀರಿ, ನಾನು ಹೇಳಂವುದಿಷ್ಟು: ನಾನು ಕೊಟ್ಟಿ ರುವ ಫಲಿತಾಂಶಗಳನ್ನೂ ತಾಳೆ" ನೋಡಿ; ಅವು ನಿಮ್ಮ ಫಲಿತಾಂಶಗಳ ಜೊತೆ ಹೊಂದಿಕೊಂಡರೆ ನನ್ನ ಮೂಲಭೂತ ಚಿಂತನೆಯಲ್ಲಿ ಏನೊ ಹಂರು ಳಿದೆ ಎಂಬುದಷ್ಟನ್ನಾದರೂ ನೀವು ಒಪ್ಪಬೇಕಂ. “ನನ್ನ ಮಿದುಳನ್ನು ಕಾಪಾಡಿಕೊಳ್ಳಲು ನನಗೆ ಆಹಾರ ಅಗತ್ಯವಾಗಿದೆ. ಇದೇ ನನ್ನ ಪ್ರಥಮಾ- ವಶ್ಯಕತೆ. ನಿಮ್ಮಿಂದ ಬರಬಹಂದಾದ ಯಾವುದೇ ಅನುಕಂಪಪೂರಿತ ಪತ್ರವೂ ಇಲ್ಲಿಯ ವಿಶ ವಿದ್ಯಾ ಸರಕಾರದಿಂದ ನನಗೊಂದಂ ವಿದ್ಯಾರ್ಥಿ ವೇತನ ದೊರಕಿಸಿ ಕೊಡುವಲ್ಲಿ ನೆರ ವಾದೀತುಂ.” ವೃಥಾ ಮನಃಕಷಾಯ ಹಾರ್ಡಿ ಎಂಥ ಉತ್ತುಂಗ ಗಣಿತವ್ಯಕ್ತಿ ಆಗಿ ದ್ಹರೋ ಅಂಥ ಸಹೃದಯ ಉದಾರಿಯೂ ಆಗಿ ದ್ದರು. ರಾಮಾನಂಜನ್ನ ರ ಪ್ರತಿಭೆಯ. ಆಳ, ಹರವು ಮತ್ತು ಪರಿಮಿತಿಗಳನ್ನು ಚೆನ್ನಾಗಿ ಗ್ರಹಿ ' ಸಿದ ಇವರು ಇಂಥ ವಿಲಕ್ಷಣ 'ಪುರಂಷ ಸಮಾನ ` ಪ್ರತಿಭಾನ್ವಿತರ ಜೊತೆ ಅನುಕೂಲ ಪರಿಸರದಲ್ಲಿ . ವಿಕಸಿಸತಕ್ಕದ್ದೆಂದು ನಿರ್ಧರಿಸಿದರು. ಅಂದರೆ ರಾಮಾನುಜನ್‌ ಕೇಂಬ್ರಿಜ್‌ ಸೇರುವುದೊಂದೇ ಹಾದಿ, ಲಂಡನ್ನಿನಲ್ಲಿದ್ದ ಭಾರತ ವಿದ್ಯಾರ್ಥಿ ಸಂಸ್ಥೆಗೆ ಹಾರ್ಡಿ ಈ ಕುರಿತ ಕೋರಿಕೆಯೋಲೆ ಸಲ್ಲಿಸಿದರು. ಅದರ ಅಧಿಕಾರಿಗಳಂ ಒಡನೆ ತಮ್ಮ ಮದ್ರಾಸ್‌ ಶಾಖೆಯ ಮೂಲಕ ರಾಮಾನುಜನ್ನ ರನ್ನು ಸಂಪರ್ಕಿಸಿದಾಗ ದೊರೆತ ಉತ್ತರ-ನಕಾರ, ಕಾರಣ? ಜಾತಿಯ ಕಟ್ಟುಪಾಡುಗಳಂ ಕಡಲ ಗಣಿತಾಧ್ವಯಂ೯ ಶ್ರೀನಿವಾಸ ರಾಮಾನಃಜನ್‌ ೧೧೭ ಯಾನದ ವಿರಂದ್ಧ ಹಾರ್ಡಿ ಹೆತಾಶಶಾದರು. ನಿಲ್ಲಿಸಲಿಲ್ಲ; ಇದು ಹಾಗಿರಲಿ. ಈ ಪರಮ ಸಜ್ಜನ ಮತ್ತು ಸಾಫ್‌ಸೀದಾ ವ್ಯಕ್ತಿ ರಾಮಾನುಜನ್‌ ತಮ್ಮ ಫಲಿತಾಂಶಗಳ ಬಗೆಗಿನ ಸಾಧನೆಗಳನ್ನೇಕೆ ರವಾನಿಸುತ್ತಿಲ್ಲ? ಇದು ಹಾರ್ಡಿಯವರ ಎದುರು ನಿಂತ ಒಗಟು, ತಮ್ಮ ಸಹೋದ್ಯೋಗಿ ಜೆ. ಇ, ಲಿಟಲ್‌ವೂಡ್‌ ಜೊತೆ ಇದನ್ನು ಚರ್ಚಿಸಿ ಹಾರ್ಡಿ ರಾಮಾನಂಜನ್ನರಿಗೊಂದು ಪತ್ರ ಬರೆ ದರಂ (೨೬-೩-೧೯೧೩), “ನಿಮ್ಮ ಹಿಂದಿನ ಕಾಗದವನ್ನು ಮಿ. ಲಿಟಲ್‌ವೂಡ್‌ ಅವರಿಗೆ ಕಳಿ ಸಿದ್ದೆ. ಅವರ ಪ್ರತಿಕ್ರಿಯೆ ಈಗ ನನ್ನ ಕೈ ಸೇರಿದೆ. ಏತನ್ಮಧ್ಯೆ ನಾನು ನಿಮಗೊಂದು ಪತ್ರ ಹಾಕಿದ್ದೇನೆ. ಇತ್ತ ನಿಮ್ಮ ಇನ್ನಷ್ಟು ಫಲಿತಾಂಶಗಳನ್ನು ಪರಿಶೀಲಿಸಿದ್ದೇ ನೆ. “ಅಪಸರಣ ಶ್ರೇಣಿಗಳ ಸಿದ್ಧಾಂತ, ಸಾಮಾನ್ಯ ನಿಯಮವೋ ಎಂಬಂತೆ, ಸರಿಯಾದ ಫಲಿತಾಂಶ ಗಳತ್ತಲೇ ಸಾಗುತ್ತದೆ. ಈ ಸಾಮಾನ್ಯ ನಿಯವಂದಲ್ಲಿಯ ಪ್ರಮುಖ ಅಪವಾದಗಳು ಅವಿಭಾಜ್ಯ ಸಂಖ್ಯೆಗಳ ಸಿದ್ದಾಂತದಲ್ಲಿ ಕಂಡು ಬರುತ್ತವೆ. ಶುದ್ಧ ಗಣಿತದ ಎಲ್ಲ ಶಾಖೆಗಳ ಪೈಕಿ ಇದಂ “ತ್ಯ ೦3 ಕಠಿಣವಾದದ್ದು. ಪ್ರಾಯಶಃ ಈ ಕಾರಣದಿಂದ ಇದರಲ್ಲಿ ನೀವು ತಪ್ಪು ಮಾಡಿರಬಹುದು. ಇಂತಿದ್ದರೂ £ ನೀವು ಸಾಧಿಸಿರುವುದು ಗಮನಾರ್ಹವಾಗಿದೆ ಎಂಬ ನನ್ನ ಅಭಿಪ್ರಾಯ ಕಿಂಚಿತ್ತೂ ಅಲುಗಾ- ಡದು: ಸಂತತ ಭಿನ್ನರಾಶಿಗಳ ಹಾಗೂ ಎಲ್ಲಿ- ಪಿಕ್‌ ಉತ್ಪನ್ನಗಳ ಬಗ್ಗೆ ನೀವು ಮಂಡಿಸಿ ರುವ ಫಲಿತಾಂಶಗಳೇ (ಇವು ಸರಿಯಾಗಿವೆ ಅಂಗೀಕರಿಸಿದಲ್ಲಿ ನಾನು ಇದಕೆ A ಸಿದ್ಧ ಹೇರಿದ್ದ ಅಡ್ಡ ಗೋಡೆಗಳಂ! ಆದರೆ ಪ್ರಯತ್ನ ಎಂದು ನಿದ್ದೇನೆ) ಇದಕ್ಕೆ ಸಮರ್ಥನೆ. ಸಾಧನೆಗಳನ್ನು ನನಗೆ ರವಾನಿಸುವುದಲೆಲ್ಲಿ ನೀವು ಹಿಂದೇಟು ಹೊಡೆಯುತ್ತಿರುವುದಂ ಪ್ರಾಯಶಃ ನಾನು ಅವನ್ನು ಹೇಗೆ ಬಳಸಿ ಕೊಂಡೇನೆಂಬ ಶಂಕೆಯಿಂದಾಗಿರಬಹಂದೆಂದಂ ಮಿ. ಲಿಟಲ್‌ವೂಡ್‌ ಸೂಚಿಸಿದ್ದಾರೆ. ನನ್ನ ನಿಲುವನ್ನು ನೇರವಾಗಿ ನಿಮಗೆ ತಿಳಿಸಬಯಸು 31341112 ೨ ಜಾವಾ ಫಾಣಾಗಾಗ/ಗ/ಗಗರಾರಕ್ಷಕ್ಷ:ಕ ೧೧೮ ಕಸ್ತೂರಿ, ಡಿಸೆಂಬರ್‌ ೧೯೮೭ Sa ಟ್‌ ಬ ಬ್‌ ತ್ತೇನೆ. ನಿಮ್ಮೊಡನೆ ಈಗ ನನ್ನ ಮೂರ ದೀರ್ಫ ಪತ್ರಗಳಿವೆ. ನೀವು ಏನನ್ನ ಸಾಧಿ ಸಿದ್ದೀರಿ ಅಥವಾ ಸಾಧನೀಯ ಎಂದು ಹೇಳಿ ದ್ದೀರಿ ಎಂಬುದನ್ನು ನಾನು ಆ ಕಾಗದಗಳಲ್ಲಿ ಪ್ರಸ್ತಾ ವಿಸಿದ್ದೇನೆ. ನಿಮ್ಮ ಕಾಗದಗಳನ್ನು ನಾನು ವಿಂ. ಲಿಟಲ್‌ವೂಡ್‌, ಡಾ, ಬಾರ್ನೆಸ್‌, ಮಿ. ಬಿರ್ರಿ ವಂತ್ತು ಇತರ ಗಣಿತಜ್ಞರಿಗೆ ತೋರಿಸಿ ದ್ದೇನೆ. ಆದ್ದ ರಿಂದ ನಿಮ್ಮ ಮಾವುದೇ ಫಲಿ ತಸಂಶಗಳನ್ನು ನಾನರ ಕಾನೂನುಬಾಹಿರವಾಗಿ ಉಪಯೋಗಿಸಿಕೊಳ್ಳೆ ಲು ಯತ್ತಿ ಸಿದ್ದೇ ಆದರೆ ನನ್ನನ್ನು ಬಯಲಿಗೆಳೆಯಲು ನಿಮ್ಮ ಲೆ ಸಾಕಷ್ಟ ಪುರಾವೆಗಳಿವೆ ಎನ್ನುವುದು ಸ್ಪಷ್ಟ, ಕೈ. ಈ ಪರಿ ಸ್ಲಿತಿಯನಲ್ನಿ ಇಹೊ )೦ದರಿ ಖಂಡತಂಂಡವಾಗಿ ಬೆರೆದಿರಂವುದಕ್ಕೆ ನೀವು ನನ್ನನ್ನು ಕ್ಷವಿಂಸಬೇಕು. ನಿಮ್ಮಲ್ಲಿ ಎದ್ದು ಪ್ರಕಟವಾಗಂತ್ತಿರಂವ ಗಣಿತ ಾಇಮರ್ಥ್ಯದ ಉತೃೃಷ್ಟ ಉಪಯೋಗ ಪಡೆ ಯಲು ನಿಮಗೆ ಸಮರ್ಪಕ ಸಂಪರ್ಕ ಒದಗಿಸಿ ಕೊಡಂವುದೊಂದೇ ನನ್ನ ಪ್ರಾಮಾಣಿಕ ಆಸಕ್ತಿ, ಇದಲ್ಲವಾಗಿದ್ದ ರೆ ಈ ಮೇಲಿನಂತೆ ಬರೆಯಂ ತ್ವಿರಲಿಲ್ಲ “ಎಲ್ಲಕ್ಕೂ ಮಿಗಿಲಾಗಿ ನನಗೆ ಬೇಕಾದದ್ದು ಇದು: ಸಂತತ ಭಿನ್ನ ರಾಶಿಗಳಿಗೆ ಸಂಬಂಧಿಸಿ ದಂತೆ ನೀವು ಪಡೆದಿರಂವ ಕೆಲವು ಫಲಿತಾಂಶ ಗಳಿಗೆ ನಿರ್ದಿಷ್ಟ ಸಾಧನೆ. ಇಂಥ ಒಂದು ಸಾಧನೆ ಆದಷ್ಟು ಬೇಗನೆ ನನ್ನ ಕೈಸೇರಂವಂತೆ ಮಾಡು ವುದೇ ನೀವು ನಿಮ್ಮ ಹಿತಾಸಕ್ತಿಗಳ ದೃಷ್ಟಿಯಿಂದ ಅನುಸರಿಸಬಹುದಾದ ಅತ್ಯಂತ ಶ್ರೇಯಸ್ಕರ ಮಾರ್ಗ,” ಕೋಮಲಾಂತಃಕರಣಿ ರಾಮಾನಂಜನ್ನರಿಗೆ ಈ ನೇರ ವಿವರಣೆಯಿಂದ ಆಘಾತವಾಗಿ ಬಡಿಯಿತು. ೧೭-೪-೧೯೧೩ರಂದ8 ಇವರಂ ಹಾರ್ಡಿಯಂವ ರಿಗೆ ಮಾರೋಲೆ ಬರೆದರು. “ನೀವು ಬರೆದಂ ದನ್ನು ಓದಿ ನನಗೆ ವೇದನೆಯಾಗಿದೆ. ನನ್ನ ವಿಧಾನಗಳನ್ನು ಇತರರು ಉಪಯೋಗಿಸಿ ಕೊಳ್ಳುವ ವಿಚಾರದಲ್ಲಿ ನನಗೆ ಚಿತ್ತು ಚಿಂತೆಯೂ ಇಲ್ಲ. ಬದಲು, ನನ್ನ ವಿಧಾನ ಕಳೆದ ಎಂಟು ವರ್ಷಗಳಿಂದಲೂ ನನ್ನೊಡನೆ ಇರುವು ದಾದರೂ ಅದನ್ನು ಮೆಚ್ಚಬಲ್ಲ ಯಾರೊಬ್ಬ ರನ್ನೂ ಕಂಡಿಲ್ಲ. ಹಿಂದಿನ ಕಾಗದದಲ್ಲಿ ಬರೆದಿರುವಂತೆ ನಿಮ್ಮ ಲ್ಲಿ ಒಬ್ಬ ಅನುಕಂಪಶೀಲ. ಸ್ನೇಹಿತನನ್ನು ಗುಡುತಿಸಿದ್ದೇನೆ. ನನ್ನಲ್ಲಿರಂವ ತೃಣವನ್ನು "ಮಕ್ಕೆ ಮನಸ್ಸಿನಿಂದ ನಿಮ್ಮ ಕರ ಗಳಿಗೊಪ್ಪಿ, “ಸಲು ಸಿದ್ಧನಿದ್ದೆ ನೆ. ನಾನು ಬಳಸಿರುವ ವಿಧಾನದ ಹೊಸತನವೊಂದೇ ಈಗಲಾದರೂ K ನನ್ನನಲ್ನಿ, ಈಗಾಗಲೇ ನಾನು ನಿಮಗೆ ಕಳಿಸಿ ರಂವ “ಫಲಿತಾಂಶಗಳನ್ನು ಹೇಗೆ ಪಡೆದೆನೆಂದು * ತಿಳಿಸುವಲ್ಲಿ. ಹಿಂಜರಿಯರಿವಂತೆ ಮಾಡುತ್ತಿರಂವು ' ದಾಗಿದೆ...ಸ್ಥಳೀಯ (ಮದ್ರಾಸ್‌) ವಿಶ್ವ ವಿದ್ಯಾ. ಲಂ ನನಗೆ ೬೦ ಪೌಂಡುಗಳ ವಾರ್ಷಿಕ ವಿದ್ಯಾ ರ್ಥಿವೇತನವನ್ನಿ ಎರಡಂ ವರ್ಷ ಪರ್ಯಂತ ಮಂಜೂರಂ ಮಾಡಿದೆಯೆಂದು ತಿಳಿ ಸಲು ಸಂತೋಷವಾಗುತ್ತದೆ.” ಪ್ರತಿಭೆಯ ಉಗಮ ಶ್ರೀನಿವಾಸ ಅಯ್ಕಂಗಾರ್‌ ಕುಂಭಕೋಣಮ್ಮಿ ' ನಲ್ಲಿಯ ಒಂದು ಬಟ್ಟಿ ಅಂಗಡಿಯಲ್ಲಿ ಗುಮಾ ಸ್ತರು. ಕೋಮಲಮ್ಮಾಲ್‌ ಇವರ ಪತ್ನಿ. ಈ ದಂಪತಿಗಳ ಮಗನಾಗಿ ರಾಮಾನುಜನ್‌ ಈರೋಡಿನಲ್ಲಿ (ತಾಯಿಯ ತವರೂರು) ೨೨-೧೨-೧೮೮೭ರಂದಂ ಜನಿಸಿದರಂ. ಬಡತನ, ದೈವ ಭಕ್ತಿ ಮತ್ತು ಕರ್ಮಠ ಸಂಪ್ರದಾಯ: ಇವರ ಬಾಳ ಸಂಗಾತಿಗಳು. ಆಧುನಿಕ ಇಂಗ್ಲಿಷ್‌ ಶಿಕ್ಷಣ ಕ್ರವಂ ದೇಶಾ. ದ್ಯಂತ ಪಸರಿಸುತ್ತಿ ದ್ದ ಆ ದಿನಗಳಂದು ಅಣುಗ ರಾಮಾನುಜನ್ನ ರನ್ನು ದು ೦ಭಕೋಣಮ್ಮಿನ ಪ್ರಾಥ ವಿಂಕ ಶಾಲೆಗೆ ಸೇರಿಸಿದರು (೧೮೯೨). ಪ್ರಾಥ ಮಿಕ ಪರೀಕ್ಷೆಯಲ್ಲಿ ಇವರು ತಂಜಾವೂರಿ ಜಿಲ್ಲೆಯಲ್ಲೇ "ಪ್ರಥಮ ಸ್ಥಾನ ಗಳಿಸಿ ಉತ್ತೀರ್ಣ ರಾದರು (೧೮೯೭). ಮುಂದೆ ಎರಡನೆಯ ಫಾರ್ಮಿಗೆ (ಇಂದಿನ ಆರನೆಯ ಕ್ಲಾಸ್‌) ಬಂದಾಗ ಇವರನ್ನು ಕಾಡುತ್ತಿದ್ದ ಪ್ರಶ್ನೆ “ಗಣಿತ ಸ್ವದಲ್ಲಿ ಪರವೆ ಹಚ್ಚ ಸತ್ಯ "ಯಾವುದು?" ಜಾ ಫಾರ್ನೊನಲಿ ನಡೆದ ಜಾ ಪ್ರಸಂಗ (೧೯೦೦): ಅಂಕಗಣಿತದಲ್ಲಿ ಭಾಗಾಹಾರದ ವಿವರಿಸುತ್ತಿದ್ದ ಉಪಾಧ್ಕಾಯರೆಂದರು, A ಕ್ವ p> ಗ"! EM ್ಟು ಶ್ರ "`` ಹಣ್ಣುಗಳನ್ನು. ೧೦ ಮಂದಿಯಲ್ಲಿ ಸಮವಾಗಿ ಹಂಚೆದಾಗ ಪ್ರತಿಯೊಬ್ಬನಿಗೂ ದೊರೆಯುವ ಹಣ್ಣಿ ನ ಸಂಖ್ಯೆ ೧. ಹೇಗೆ? ಹಣ್ಣು ಗೆಳ ಸಂಖ್ಯೆ ಯನ್ನು ಮಂದಿಯ ಸಂಖ್ಯೆ ಯಿಂದ ಭಾಗಿಸು ತ್ತೇವೆ. ಆದ್ದ ರಿಂದ ಯಾವುದೇ ಸಂಖ್ಯೆಯನ್ನು ಅದೇ ಸಂಖೆ ಯಿಂದ ಭಾಗಿಸಿದಾಗ ದೊರೆಯುವ ಲಬ್ಧ ೧, 53 ರಾಮಾನುಜನ್‌ ನ ಪ್ರಶ್ನೆ ಕೇಳಿದರು. “ಹಾಗಾದರೆ ಇಲ್ಲದ ಹಣ್ಣು ಗಳ ಸಂಖ್ಯೆ ಯನ್ನು ಇಲ್ಲದ ಮಂದಿಯ ಸಂಖ್ಯೆ ಯಿಂದ ಭಾಗಿಸಿದಾಗ ಕೂಡ ಅಂದರೆ ೦ ಯನ್ನು ೦ ಯಿಂದ ಭಾಗಿಸಿ ದಾಗ, ಲಬ್ಧ ೧ ದೊರೆಯುವುದೇ?” ಈ ಪ್ರಶ್ನೆಗೆ ಉಪಾಧ್ಯಾಯರು ಏನು ಉತ್ತರ ಕೊಟ್ಟರೆಂಬುದು ವರದಿ ಆಗಿಲ್ಲ: (೦+ ೦ಯ ವಿಶ್ಲೇಷಣೆ ಅಂಕಗಣಿತದ ಸೀಮೆ ದಾಟಿ ಕಲನಶಾಸ್ತ್ರದ (0೩100105) ವ್ಯಾಪ್ತಿಯಲ್ಲಿ ಬರುತ್ತದೆ. ಇಂದಿನ ಪ್ರೀ ಯೂನಿವರ್ಸಿಟಿ ಗಣಿತ ವಿದ್ಯಾರ್ಥಿಗಳಿಗೆ ಇದನ್ನು ಬೋಧಿಸುತ್ತಾರೆ.) io ಇಂಥ ಮೂಲಭೂತ ಗಣಿತ ಸಂದೇಹಗಳು ಕ ರಾಮಾನುಜನ್ನರಿಗೆ ಪ್ರವಾಹರೂಪದಲ್ಲಿ ಬರ ತೊಡಗಿದುವು. ಪ್ರಾಯಕ್ಕೂ, ತರಗತಿಗೂ ಮೀರಿ ಇವರ ಗಣಿತ ದಾಹ ಹಬ್ಬಿತ್ತು. ಸ್ವಂತ ಪರಿ ಶ್ರಮದಿಂದ ಹಾಗೂ ಪ್ರೌಢ ಗಣಿತ ಪಠ್ಯ ಪುಸ್ತಕಗಳ ಅಧ್ಯಯನದಿಂದ ತ್ರಿಕೋಣಮಿತಿ, ಬೀಜ ಗಣಿತ, ಜ್ಯಾಮಿತಿ ಮುಂತಾದ ಶಂದ್ಹ ಗಣಿತ ವಿಭಾಗಗಳಲ್ಲಿ ಅವರರ ವಯಸ್ಸಿಗೆ ವೀರಿದ ಪ್ರಾವೀಣ್ಯ ಗಳಿಸಿದ್ದರು. ಹಲವಾರಂ ಮೂಲ ಭೂತ ಫಲಿತಾಂಶಗಳನ್ನು ಸ್ವಂತ "ಸಂಶೋಧನೆ' ಯಿಂದ ಪಡೆದರು. ಆದರೆ ಅವು ಹಳೆಯ ಸತ್ಯ ೨೫9 ಹೊಸ ಆವಿಷ್ಕಾರ ವಃ ಬಾಲ ಪ್ರತಿ ಭೆಗೆ ಸಮರ್ಥ ಮಾರ್ಗದ ರ್ಶನ ಒದಗದಾಗ ಆಗುವುದೇ ಹೀಗೆ: ಸ್ಥಾಪಿತ ಸತ್ಯ ಗಳ ಪುನರಾ ವಿಷ್ಕಾರದಲ್ಲಿ ವೃಥಾ ಶಕ್ತಿಹ್ರಾಸ, ಆರನೆಯ ಫಾರ್ಮಿನಲ್ಲಿದ್ದಾಗ (೧೯೦೩) ಇವರ ಕೈಗೊಂದು "ಅಮೂಲ್ಯ, ಅನರ್ಫ್ಯ' « ಗಣಿತ ರತ್ನ ಬಿತ್ತು: A Synopsis of Elementary Results: PURE °° MATHEMATICS containing ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ ೧೧೯ Propositions, Formulae and Methods of Analysis, with Abridged notations by ಆ. 5, Carr, M.A, Published in London (1886). ಇದು ಗಣಿತ ಸೂತ್ರಗಳ ಹಾಗೂ ಫಲಿತಾಂಶಗಳ ಸಂಕಲನ ಮಾತ್ರ, ಗಣಿತದ ಯಾವುದೇ ವಿಭಾಗವನ್ನು ಶಾಸ್ತ್ರೀಯವಾಗಿ ವಿವೇಚಿಸುವ ಆಕರ ಗ್ರಂಥವಲ್ಲ. ಈ Synopsis ರಾಮಾನಂಜನ್ನರನ್ನುನೂತನ ವಿಸ್ಮಯಲೋಕವೊಂದಕ್ಕೆ ಒಯ್ಯಲು ನಿವಿಂತ್ತ ಮಾತ್ರವಾಯಿತು. ಇದರಲ್ಲಿದ್ದ ಒಂದೊಂದರ ಸೂತ್ರವೂ ಒಂದೊಂದು ಫಲಿತಾಂಶವೂ ಇವರಿಗೆ ಒಂದೊಂದು ಸಂಶೋಧನ ಸಮ- ಸೈಯೇ. ಏಕೆಂದರೆ ಬಹುತೇಕವಾಗಿ ಅವು ಗಳಿಗೆ ಸಾಧನೆ ಅಲ್ಲಿರುತ್ತಿರಲಿಲ್ಲ. ಅದನ್ನು ಸ್ವಂತವಾಗಿ ಪಡೆಯುವ ಸಾಹಸದಲ್ಲಿ ಇವರು ಹೊಸ ಹಾದಿ ಹಿಡಿದು ಸಾಗಬೇಕಾಯಿತು. ಆಗ ಇವರು ವಿಹರಿಸಿದ ಕ್ಷೇತ್ರಗಳೆಂದರೆ ಬೀಜಗಣಿತ, ಜ್ಯಾಮಿತಿ, ತ್ರಿಕೋಣಮಿತಿ, ಕಲನಶಾಸ್ತ್ರ ಹಾಗೂ ವಿಶ್ಲೇಷಣ ಗಣಿತ. ತಮ್ಮ ಆರಾಧ್ಯ ದೈವವಾದ ನಾಮಗಿರಿದೇವಿ ಕನಸಿನಲ್ಲಿ ತಮಗೆ ಕಾಣಿಸಿಕೊಂಡು ಗಣಿತ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದಳೆಂದು ಇವರೊಮ್ಮೆ ಹೇಳಿದ್ದ ರಂ, ನಿದ್ದ ತಿಳಿದೆದ್ದಾಗ ಇವರಂ ಮಾಡುತ್ತಿದ್ದ ಮೊದಲ ಕೆಲಸವೆಂದರೆ ಈ ಎಲ್ಲ ಪರಿಹಾರ ಗಳನ್ನೂ ತವ್ಮ ಅಮೂಲ್ಯ ಟಿಪ್ಪಣಿ ಪುಸ್ತಕ ದಲ್ಲಿ 'ಗುರುತಿಸುತ್ತಿ ದ್ದ ಡ್‌ ಬಳಿಕ ನಿಧಾನ ವಾಗಿ ಇವನ್ನು ಸರಿಯೇ ಎಂದು ತಾಳೆ ನೋಡುತ್ತಿದರು. ಪ್ರತಿಯೊಂದು ಫಲಿ- ತಾಂಶಕ್ಕೂ ನಿಷ್ಕೃಷ್ಟ ಸಾಧನೆ ಒದಗಿಸಲು ಇವ ರಿಗೆ ಸಾಧ್ಯವಾಗುತ್ತಿರಲಿಲ್ಲ. ರಾಮಾನುಜನ್‌ ಹುಟ್ಟಿನಿಂದಲೇ ಒಬ್ಬ ಗಣಿತ ಪಟು, ಶಿಕ್ಷಣದಿಂದ ಅದವರೆಲ್ಲ. ಇವರ ಗಣಿತ ಪ್ರತಿಭೆಗೆ ಸಮತೂಕವಾದ ಆಧುನಿಕ ಗಣಿತ ಶಿಕ್ಷಣ ಇವರಿಗೆ ತರುಣ ಪ್ರಾಯದಿಂದಲೇ ದೊರೆತಿದ್ದರೆ, ಎಂದರೆ ಈ ಪ್ರತಿಭೆ ವ್ಯವಸ್ಥಿತ ಹಾದಿಯಲ್ಲಿ ಸಾಗುವಂತಾಗಿದ್ದರೆ, ಪುರಾತನ ಮತ್ತು ಅದೆಷ್ಟೋ ವೇಳೆ ಅಪ್ಪ ಪ್ರಜಿಲಿತ ಫಲಿತಾಂಶ ೧೨೦ ಪುನರಪಿ ಸಂಶೋಧಿಸುವ ಪರಿಶ್ರಮವನ್ನು ನಿವಾರಿಸಬಹಂದಿತ್ತು ಪರಿಶ್ರಮದಿಂದ ಗಣಿತ ಕ್ಷಿತಿಜವನ್ನು ವಿಸ್ತರಿಸಬಹುದಿತ್ತು ಪ್ರಾಯಶಃ. ಇದು ಹೇಗೂ ಇರಲಿ. ರಾಮಾನುಜನ್ನರ ಗಣಿತ ತಳಪಾಯ ಏರ್ಪಟ್ಟದ್ದಿ ಹೀಗೆ: ಯಾದೃಚ್ಛಿ ಕವಾಗಿ ದೊರೆತ ಪುಸ್ತ ಕಗೆಳ ಅನಂ* ಸಂಗದಿಂದ, ಸ್ವಂತ ಪ್ರಯತ್ನದಿಂದ ಸಂತತ ತಪಸ್ಸಿನಿಂದ, ಮದ್ರಾಸ್‌ ವಿಶ್ವವಿದ್ಯಾಲಯದ ಮೆಟ್ರಿಕ್ಕು- ಲೇಶನ್‌ ಪರೀಕ್ಷೆಯಲ್ಲಿ ಇವರು ಪ್ರಥಮ ಶ್ರೇಣಿ ಯಲ್ಲಿ ತೇರ್ಗಡೆಯಾದ್ದರಿಂದ (೧೯೦೩) ಇವರಿಗೆ ಯೋಗ್ಯತಾ ವಿದ್ಯಾರ್ಥಿವೇತನ ಮಂಸೂರಾ- ಯಿತು. ಹೀಗಾಗಿ ಬಡತನದ ನಡುವೆಯೂ ಕಾಲೇಜ್‌ ಶಿಕ್ಷಣವನ್ನು ಮುಂದುವರಿಸುವುದು ಸಾಧ್ಯವಾಯಿತು. ಆದರೆ ಅಲ್ಲಿ ಇವರು ತಮ್ಮ ಏಕೈಕ ಆಸಕ್ತಿಯಾದ ಪ್ರೌಢ ಗಣಿತದ ಹೊರತು ಎಲ್ಲ ಕಡ್ಡಾ ಯ ವಿಷಯಗಳನ್ನೂ ಅಲಕ್ಷಿಸಿದರಂ, ಪರೀಕ್ಷೆಯ" ದೃಷ್ಟಿಯಿಂಂದ ಇದು ವಿಘಾತಕವಾ- ಯಿತು. ೧. 4 'ಪ್ರಥಮ ವರ್ಷದ ಪರೀಕ್ಷೆಯಲ್ಲಿ (೧೯೦೪) ಇವರು FAIL. ಪರೀಕ್ಷೆಯ ಅಂಧ ಯಂತ್ರಕ್ಕೆ ಪ್ರತಿಭೆಯಂ ಉಜ್ಜ್ವಲ ಪ್ರಭೆ ಹೇಗೆ ತಾನೆ ಗೋಚರವಾದೀತು? ಯೋಗ್ಯ ತಾ ವಿದ್ಯಾರ್ಥಿ ವೇತನ ರದಾ ್ಲಿಯಿತಂಿ, ಹೀಗಾಗಿ ಇ ಜಗತ್ತ ಭೆ ಆ ಎಳವೆಯಲ್ಲಿಯೇ (೧೭) ಅನಾಥವಾಗಿ: ನೆಲೆದಬ್ಬ, ಕಾಲ ಮತ್ತು ಪರಿಸರ ತಳ್ಳಿ ದೆಡೆಗೆ ಮೂಕವಾಗಿ ಅಲೆಯಬೇಕಾ ಯಿತು, ಮನೆಯಲ್ಲೋ ಕಡುಬಡತನ, ಅರೆ ಮನೆಯನ್ನೇ ಬಾಡಿಗೆಗೆ” ಕೊಡಲೆಂದು ತೆರವು ಮಾಡಿದ್ದರು. ಗಳನ್ನು ಇವರಂ ವ್ಯರ್ಥ ಅದೇ pe ಇನ್ನಷ್ಟು ಪ್ರತಿಭೆಯ ಅಲೆತ ಸ್ನೇಹಿತರ ಒತಾ ಿಯದಿಂದ ರಾಮಾನುಜನ್‌ ಮದ್ರಾಸ ನಗರ ಸೇರಿದರು (೧೯೦೬ ೬). ಅಲ್ಲಿ ಹೊಟೆ ಪಾಡು ನಿಭಾಯಿ ಯಿಸುತ್ತ ವಿದ್ಯಾರ್ಜನೆ ಮುಂದುವರಿಸುವುದು ಸಾಧ್ಯವಾದೀತೆಂಬುದಂ ಅವರ ಆಶಯ. ಪಚ ಯ್ಯಪ್ಪ ಕಾಲೇಜಿನಲ್ಲಿ ಎಫ್‌ ಎ, ಎರಡನೆಯ ವಷ? ದ ದಾ ೈರ್ಥಿಯಾಗಿ ದಾಖ ಈ ಟ್‌ Ae c- ಕಸ್ತೂರಿ, ಡಿಸೆಂಬರ್‌ ೧೯೮೭ ಲಾದರಂ- ಆ ಮಹಾನಗರದ ಕಿರುಗಲ್ಲಿಯೆ ರಲ್ಲಿದ್ದ ಹರಕು ವಠಾರದಲ್ಲಿ ಇವರ ಮಂರುಕು ನೆಲೆ. ಕಡು ಆಚಾರವಂತರಾದ ಇವರಿಗೆ ಮಡಿ ಯಲ್ಲಿ ಆಹಾರ ಒದಗಿಸಲಂ ಅಜ್ಜಿ ಜೊತೆಗಿದ್ದರು. ಳ್‌ ಸಂಪಾದನೆ? ಖಾಸಗಿಯಾಗಿ ಪಾಠ ಹೇಳಿ ದೊರೆತ ಪುಡಿಗಾಸೇ ಗತಿ, ಅಲ್ಲಿಯ ಮೂರು ತಿಂಗಳ ವಾಸ್ತವ್ಯದಲ್ಲಿ ಇವರ ಆರೋಗ್ಯ ಹಳಿ- ತಪ್ಪಿತು. ಹೀಗಾಗಿ ಕುಂಭಕೋಣಮ್ಮಿಗೆ ಹಿಂತಿ ರುಗಿ ಮರುವರ್ಷ ಮತ್ತೆ ಮದ್ರಾಸಿಗೆ ಮರಳಿ ' ಖಾಸಗಿ ಅಭ್ಯರ್ಥಿಯಾಗಿ ಎಫ್‌. ಎ. ಅಂತಿಮ ಪರೀಕ್ಷೆ ಬರೆದರು (೧೯೦೭). ಪುನಃ ಗಣಿತದ ಹೊರತು ಉಳಿದೆಲ್ಲ ವಿಷಯಗಳೂ ಕೈಕೊ ಟ್ವಿದ್ದುವು. ಹೀಗೆ ರಾಮಾನಂಜನ್ನರ ಸಾಂಪ್ರದಾಯಿಕ ಶಿಕ್ಷಣದ ದೋಣಿ ನಿರಾಸಕ್ತ ವಿಷಯಗಳ ಬಂಡೆಗೆ ಬಡಿದಂ ನುಚ್ಚುನೂರಾಯಿಂತಂ, ಆದರೆ ಇವರ ಗಣಿತ ವಿಹಾರಗಳು ಮಾತ್ರ ವೈಫಲ್ಯ, ದಾರಿದ್ರ್ಯ, ಅನಾರೋಗ್ಯ ಮುಂತಾದ ಯಾವುದೇ ಅಡ್ಡಿ - ಆತಂಕ ಲೆಕ್ಕಿಸದೆ. ಅವ್ಯಾಹತವಾಗಿ ಮುಂದುವರಿದುವು. ೧೯೦೭-೧೧ ಅವಧಿಯನ್ನು ಇವರ ಬಾಳಿನ ತೀವ್ರ ಪಟುತ್ವದ ಪ್ರಥಮ. ಘಟ್ಟ ಎಂದು ' ಗಂರುತಿಸ ಲಾಗಿದೆ. ಒಂದು ತೆರನಾದ ದೈವಿಕ ಉನ್ಮಾದ ಅಥವಾ ಆಂತರಿಕ ಜ್ಯೋತಿ “ಅಗೆ ಇವರನ್ನು ಕೈ ಹಿಡಿದು ಮುನ್ನ ಡೆಸತೊಡಗಿತೋ . ತ ಎಂಬಂತೆ. ಶುದ್ಧ ಗಣಿತದ "ಿವಿಧ ಶಾಖೆಗಳ : ಲ್ಲಿಯ ಫಲಿತಾಂಶಗಳು ಪ್ರಯಾನುಪುಂಖವಾಗಿ ಇವರ ಮನದಾಳದಿಂದ ಬುದ್ದು ಶದಿಸತೊಡಗಿದವು, ' ಇವನ್ನು ಟಿಪ್ಪಣಿ ಪುಸ್ತ ಕದಲ್ಲಿ ವ್ಯವಸ್ಥಿತವಾಗಿ ' ಗುರುತಿಸುತ್ತಿದ್ದರು. ಆದರೆ " ಸಾಧನೆ? ಪ್ರಾಯಶಃ ಫರಿತಾಂಶಗಳು ಇವರಿಗೆ ಅತ್ಯಂತ ' ಸುಸ್ಪಷ್ಟವಾಗಿದು ದರಿಂದ ಸಾಧನೆ ಬರೆಯುವ ಅಥವಾ. ಅರಸುವೆ ಗೊಡವೆಗೇ ಹೋಗಿರಲಿಲ್ಲ. ಆ ದಿನಗಳ ಸಂಪ್ರದಾಯಾನುಸಾರ ಇವರಿಗೆ ' ಪೃತ್ತೆರಡನೆಯ ವಯಸಿ ನಲ್ಲಿ (೧೯೦೯) ಕೇವಲ ಸ ವರ್ಷ ವಯಸ್ಸಿನ ಜಾನಕಿ ಎಂಬ. ಮಗುವಿನೊಡನೆ ಮದುವೆ ಮಾಡಿದರ, ಈ ದಂಪತಿಗಳಿಗೆ ಮಕ್ಕಳಾಗಲಿಲ್ಲ, ಜಾನಕಿ ಆಮ್ಮಾ: `ಈಗ ಮದ್ರಾಸಿನಲ್ಲಿ ವಾಸವಾಗಿದ್ದಾರೆ. ಗೃಹಸ್ಥ ರಾಮಾನುಜನ್‌ ದುಬಾರಿ ಮದ್ರಾಸಿ ನಲ್ಲಿ ಬದುಕಿನ ಜಟಕಾ ಬಂಡಿಯನ್ನ್ನಿ ಜಲಾಯಿಸ ಬೇಕು. ಹೇಗೆ? ಸ್ನೇಹಿತರ ನೆರವಿನಿಂದ ದೊರೆತ ಹಂಗಾಮಿ ಹುದ್ದೆಗಳು ತಾತ್ಕಾಲಿಕ ಪರಿಹಾರ ನೀಡಿದುವು. ಒಮ್ಮೆ ಇವರಿಗೆ ತಮ್ಮ ಹಳೆಯ ಗೆಳೆಯನೊಬ್ಬನ ಭೇಟಿ ಆಯಿಂತು (೧೯೧೦). ಇವರೆ ಹಿರಿಮೆ, ಬವಣೆ ಎರಡನ್ನೂ ಅರಿತಿದ್ದ ಆತನ ಸಲಹೆ ಮೇರೆಗೆ ಇವರು ದಿವಾನ್‌ ಬಹ ದೂರ ಆರ್‌. ರಾಮಚಂದ್ರರಾಯರನ್ನು ಭೇಟಿ A ಸುವರ್ಣ ಸುಸಂಧಿ! ಅತಿ ಶೀಘ್ರ) ಪರಿಹಾರ!! t ದಾಂಪತ್ಯ ಸಮಸ್ಯೆಗೆ ನಂಬುಗೆಯ ಚಿಕಿತ್ಸೆ | ವಿವಾಹದ ಮೊದಲು ಹಾಗೂ ನಂತರದ ನಿಶ್ಶಕ್ತಿಗೆ ಉತ್ಕೃಷ್ಟ ಪರಿಹಾರ ಸ್ವೃಪ್ನದೋಷ, ಶೀಘ್ರಸ್ಸಲನ, ನರಗಳ ದೌರ್ಬಲ್ಯತೆ ಚರ್ಮರೋಗ ; ಹೊಟ್ಟೆನೋವು, ಬಿಳಿತೊನ್ನು, ಬಿಳಿ ಸೆರಗಂ ವಬಟ್ಟುದೋಷ, ಲೈಂಗಿಕ ವ್ಯಾಧಿ ಹಾಗೂ ವರೂಲವ್ಯಾಧಿಗೆ ಇಂದೇ ತಜ್ಞರಾದ, ಡಾ. ಎಸ್‌. ಎಂ. ಯಾದಗೀರ (ಅಂ೪ಃ. Red) ಇವರನ್ನು ಭೇಟ್ಟಿಯಾಗಿ. ಭೆಟ್ಟಿಯ ವೇಳೆ: ಮುಂ. ೮ ರಿಂದ ರಾತ್ರಿ ೮ ಬೆಂಗಳೂರು : ಪ್ರತಿ ತಿಂಗಳು ೧-೨ರಂದು ಹೊಟೆಲ್‌ ಬ್ರಾಡವೇ, ಕೆಂಪೇಗೌಡ ರೋಡ. ಮೈಸೂರು: ಪ್ರತಿ ತಿಂಗಳಂ ೩ರಂದಂ ಇಂದ್ರ- ಭವನ, ಧನವಂತ್ರಿರೋಡ. ಹಾಸನ: ಪ್ರತಿತಿಂಗಳಂ ೪ರಂದು ಹೊಟೆಲ ಪ್ರತಿ ತಿಂಗಳಂ ೫ರಂದು ಹೊಟೆಲ ಸತ್ಕಾರ, ಉಡಹಿ : ಪ್ರತಿ ತಿಂಗಳಂ ೬ರಂದಂ ಹೊಟೆಲ ಅಶೋಕ, ಮಂಗಳೂರು : ಪ್ರತಿ ತಿಂಗಳು ೭ರಂದು ಉಡಲ್ಯಾಂಡ್‌ ಹೊಟೆಲ್‌, ಬೆಳಗಾಂವ : ಪ್ರತಿ ತಿಂಗಳು ೯ರಂದು ಸತ್ಕಾರ ಹೊಟೆಲ ಮಾರುತಿಗಲ್ಲಿ, ವಿಜಾಪುರ : ಪ್ರತಿ ತಿಂಗಳು ೧೦ರಂದು ಟೂರಿಸ್ಟ ಹೊಟಿಲ, ಗುಲಬರ್ಗಾ : ಪ್ರತಿ ತಿಂಗಳು ೧೧ರಂದು ಮೊಹನ ಲಾಡ್ಜ್‌, ಹೊಸಪೇಟ: ಪ್ರತಿ ತಿಂಗಳಂ ೧೨ರಂದು ಮಲ್ಲಿಗೆ ಟೂರಿಸ್ಟ ಹೋವು. ಡಾವಣಗೇರಿ: ಪ್ರತಿ ತಿಂಗಳಂ ೧೩ರಂದಂ ಸರ್ಕಲ್‌ ರೆಸ್ಟೋರೆಂಟ್‌. ಹುಬ್ಬಳ್ಳಿ : ಪ್ರತಿ ಹರ್ಷಮಹಲ ಶಿವಮೊ ಗ್ಗ ; ಶ್ರಿ ಬರೆಯಿಂರಿ. ನ ಗ. 375-16 ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ ತಿಂಗಳು ೨೧ ರಿಂದ ೩೧ರ ವರೆಗೆ ಹೊಟೆಲ್‌ ಗೋವನ* ಟಾವರ, ರೂವಂ ನಂ. ೧೭, ಘೋನ: ೬೫೦೯೯ ವಂನೆ ಫೋನ: ೬೬೬೭೯ ಸಮಕ್ಷಮ ಭೆಟ್ಟಿ ಕೈಯಾಗದವರು ೫೦ ಡಾ. ಎಸ್‌. ಎಂ. ಯಾದಗೀರ ಆದರ್ಶ ಡಿಸ್ಬೆನ್ಸರಿ ಕಾರ್ಪೊರೇಶನ್‌ ಬಿಲ್ಲಿಂಗ್‌ ಎದುರಿಗೆ ಗಣೇಶ ಪೇಟ, ಹುಬ್ಬಳ್ಳಿ-೫೮೦೦೨೦ ೧೨೧ ಯಾಗಿ ಕೆಲರ ಯಾಚಿಸಲು ನೆಲ್ಲೂರಿಗೆ ಹೋದರು. ರಾಯರು ಇಂಡಿಯನ್‌ ಮ್ಯಾಥ್‌ಮ್ಯಾಟಿಕಲ್‌ ಸೊಸೈಟಿಯ ಅಧ್ಯಕ್ಷರ ಹಾಗೂ ನೆಲ್ಲೂರು ಜಿಲ್ಲೆಯ ಕಲೆಕ್ಟರ್‌ ಗಣಿತ ವನ್ನು ಪರಿಗ್ರಹಿಸಬಲ್ಲ ಹಾಗೂ ಕೆಲಸವನ್ನು ಅನುಗ್ರಹಿಸಬಲ್ಲ ಉಭಖಂ ಸಾಮರ್ಥ್ಯವಂತ, ಈ ಭೇಟಿಯ ವೈಖರಿಯನ್ನು ಸ್ವತಃ ರಾಯರೆ ಕೆಲವು ವರ್ಷಾನಂತರ ವರ್ಣಿಸಿದ್ದಾರೆ: “ಕೆಲವು ವರ್ಷಗಳ ಹಿಂದಿನ ಪ್ರಸಂಗ, ಗಣಿತ ಜ್ಞಾನದಲ್ಲಿ ತೀರ ಎಳೆ ಮಗುವಿನಂತಿದ್ದ ನನ್ನ ಪೆ ಪೃಸೆ ಸ್ಟಾಂಪಟ್ಟು ೧೨೨ ಸಂಬಂಧಿ ಹುಡುಗನೊಬ್ಬ "ಕಕ್ಕಾ! ವಿಚಾರವನ್ನೆ € ಮಾತಾಡುತ್ತಿರುವ ಒಬ್ಬ ಆಗಂ- ತುಕ ನಮ್ಮ, ಗೆ ಬಂದಿದ್ದಾನೆ. ಅವನು. ಹೇಳು ವುದು ನನಗೆ: ಅರ್ಥವಾಗುತ್ತಿ ಲ. ಅವನ ಮಾತಿ ನಲ್ಲಿ ಏನಾದರೂ ಹುರುಳುಂಟೇ, ನೋಡು ಎರಾ?' ಎಂದ. ಗಣಿತ ಧೀಶಕ್ತಿ ಯಲ್ಲಿ ಪರಿ ಪೂರ್ಣನಾಗಿದ್ದ ನಾನು ರಾಮಾನಂಜನ್ನ ನಿಗೆ ನನ್ನ ಸಮ್ಮುಖಕ್ಕೆ ಬರಲು ಪರವಾನಿಗೆ ನೀ ಡಿದೆ. “ಬಂದವನು ಕುಳ್ಳ, ಒರಟ ತೋರ ಇದ್ದ, ಗಡ್ಡ ಹೆರೆದಿರಲಿಲ್ಲ, ಆಷ್ಟೆ ನೂ ಮಡಿಯಾ ಗಿಯೂ ಇರಲಿಲ್ಲ. ಆದರೆ 'ಅವನಲ್ಲಿದ್ದ ಒಂದು ಗಮನಾರ್ಹ ವೈಲಕ್ಷಣ್ಯ ನನ್ನನ್ನು ಆಕರ್ಷಿಸಿತು: ಉಜ್ಜ್ವಲ ನೇತ್ರಗಳು. ಜೀರ್ಣವ ವಾಗಿದ್ದ ಒಂದು ಟಿಪ್ಪಣಿ ಪುಸ್ತಕವನ್ನು ಕಂಕುಳಡಿಯಲ್ಲಿ ಅಮುಕಿ ಹಿಡಿದಿದ್ದ ದ ಅವನ ಬಡತನ ಅತಿ ದಾರುಣ ವಾಗಿತ್ತು. ಕುಂಭಕೋಣಮ್ಮಿನಿಂದ ಮದ್ರಾಸಿಗೆ ಓಡಿಹೋಗಿದ್ದ. —ಅಲ್ಲಿ ತನಗೆ ಅಧ್ಯಯನ ಮುಂದುವರಿಇಲು ॥ ಬೇಕಾಗುವ ಬಿಡುವು ದೊರೆತೀ ತೆಂಬ ಆಸೆಯಿಂದ. ಯಾವ ತೆರನಾದ ಮನ್ನ ಣೆಗೂ ಹಾತೊರೆದವನು ಅವನಲ್ಲ. ಅವನಿಗೆ - api ಬಿಡುವು. ಅರ್ಥಾತ್‌ ಯಾವ ಮವೂ ಗದೆ ಸರಳ ಆಹಾರ ದೊರೆಯಬೇಕು ಹ ಕನಸು ಕಾಣಲು ಹಾಗೂ ಕಟ್ಟಲು ಅವ ಕಾಶ ಒದಗಬೇಕು. “ಅವನು ತನ್ನ ಪುಸ್ತಕ ತೆರೆದು ಅದರಲ್ಲಿದ್ದ ಕೆಲವು ಆವಿಷ್ಕಾರಗಳ ನನ್ನು ನನಗೆ ವಿವರಿಸ ತೊಡೆ ಗಿದ. ಇಲ್ಲೇನೋ ಅಸಾಮಾನ್ಯ ವಾದದ್ದು ಇದೆ ಯೆಂದು ತತ್‌ಕ್ಷಣವೇ ನನಗೆ ಹೊಳೆಯಿತು ಆದರೆ ಅವನು ಹೇ ಳಂತ್ತಿ ದ್ದು ದು ಸುಬದ್ಧ ವೇ ಅಬದ್ಧ ವೇ ಎಂದು ತೀರ್ವಾನಿಸಲು ನನ್ನ ಜಾ ್ಲನ ಸಾಲದಾಗಿತ್ತು, ತೀರ್ಪನ್ನು ತಡೆಹಿಡಿದು ಪುನಃ ಬಂದು ನನ್ನನ್ನು ಕಾಣುವಂತೆ ಅವನಿಗೆ ಹೇಳಿದೆ, ಮರಳಿ ಬಂದ. ಆದರೆ ಈ ವೇಳೆಗೆ ನನ್ನ ಅಜ್ಞತೆಯನ್ನು ಅವನು ಅಳಿದಿದ್ದ. ಹೀಗಾಗಿ ಕೆಲವು ಸರಳ ಫಲಿತಾಂಶಗಳನ್ನು ಮಾತ್ರ ನನಗೆ ತೋರಿ ಸಿದ. ಅವು ಪ್ರಚಲಿತ ಗ್ರಂಥಗಳನ್ನು ಬಲುವಾಗಿ ಮೀರಿದಂಥವಾಗಿದ್ದುವು. ಅವನೊಬ್ಬ ವಿಲಕ್ಷಣ ಪುರುಷ ಎನು ವುದರೆಲ್ಲ ನನಗೆ ಅನುಮಾನವೇ a ಕಸ್ತೂರಿ, ಡಿಸೆಂಬರ್‌ ೧೯೮೭ ಗಣಿತ . ಉಳಿಯಲಿಲ್ಲ. ಮುಂದೆ ಅವನು ಹಂತಹಂ ನನ್ನನ್ನು ಎಳ್ಲಿಪ್ಟಿಕ್‌ ಅನ:ಕಲಗಳಿಗೂ ಹೈಪ ಜೆ :ಮೆಟ್ರಿಕ್‌ ಶ್ರೇಣಿಗಳಿಗೂ ಕರೆದೊಯ್ದ ¥ ಕೊನೆಯಲ್ಲಿ, ಅಪಸರಣ ಶ್ರೇಣಿಗಳನ್ನು ಕುಂತೆ, ಪ್ರಪಂಚಕ್ಕೆ ಇನ್ನೂ ಪ್ರಕಟಗೊಳಿಸದಿದ್ದ ಅವನ ಸಿದ್ಧಾಂತ ತನ್ನ ಅಭಿಪ್ರಾಯವನ್ನೆ € ಬದೆಲಾಯಿಸಿ ಬಿಟ್ಟಿ ಇ ಆವನಿಗೆ ಏನು ಬೇಕಾಗಿದೆ ಎಂದು ಕೇಳಿದೆ. ನನ್ನ ಸಂಶೋಧನೆಗಳನ್ನು ಮುಂದು ' ವರಿಸಿಕೊಂಡು ಹೋಗುವಷ ಶರ ಮಟ್ಟಿ ಗೆ ಬದುಕಿ ಕೊಂಸರಲು ಸುಕಾಗುವಷ್ಟು ಅಲ್ಬಾದಾಯ ಒದಗಿಸಬೇಕೆಂದು ಕೋರಿದ.” ಇಂಥ ಅದ್ಭುತ ಆಪೂರ್ವ ಪ್ರತಿಭೆ ಸರಕಾರಿ ಖಾತೆ ಅಥವಾ ಖಾನೆಯೊಂದರ ಬುದ್ಧಿರಿಕ್ತ ಮೂಲೆಯಲ್ಲಿ ಕೊಳೆತು ನಶಿಸಿ ಹೋಗಬಾರ ದೆಂದು ರಾಮಚಂದ್ರರಾಯರು ನಿರ್ಧರಿಸಿದರು. ತಾವು ಪ್ರತಿ ತಿಂಗಳೂ ಒಂದಿಷ್ಟು ಭತ್ಯೆ ಕೊಡುವು ದಾಗಿಯೂ ಇದರ ನೆರವಿನಿಂದ ರಾಮಾನುಜನ್‌ ಮದ್ರಾಸಿನಲ್ಲಿ ವಾಸಿಸುತ್ತ ಸಂಶೋಧನೆ ಮುಂದುವರಿಸಬೇಕಾಗಿ ಯೂ ಸೂಚಿಸಿದರು. ಈ ಔದಾರ್ಯಪೂರಿತ ಉತ್ತೇಜನ ಇವರಿಗೆ ತಾತ್ಕಾ `` ಲಿಕ ಪರಿಹಾರವನ್ನೇನೋ ಒದಗಿಸಿತು. (೧೯೧೧-೧೨). ಆದರೆ ಶಾಶ್ವತ ಸ್ವಾವಲಂಬನೆ? ಇವರ ಅಖಂಡ ಗಣಿತ ಚಿಂತನ ಸಾಧನೆ ಮುಂದುವರಿದವು. ರಾಮಾನುಜನ್‌ ಎಂಬ ಹೆಸರು ಕ್ರಮೇಣ ಗಣ್ಯರ ಗಮನ se ಗಿತು. ಇಂಥ ಒಂದು ದಿವಸ ಇವರ ಹಳೆಯ ಸ್ನೇಹಿತನೊಬ್ಬ ಇವರನ್ನು ಮದ್ರಾಸಿನ ಮೆರಿನಾ ಕಡಲ ಕನಾರೆಯಲ್ಲಿ ಕಂಡ, “ಏನಪ್ಪಾ! ನಿನ್ನ ನ್ನೊಬ್ಬ ಅತಿ ಮಾನುಷ ಮೇಧಾವಿ” ಎಂದು ಎಲ್ಲರೂ ಹೇಳುತ್ತಿ ದ್ದಾ ರೆ ಎಂಬುಮೆಚು ನುಡಿ ಆಡಿದ. ರಾಮಾನುಜನ್ನರಿಗೋ ಸಹಜ ಮತ್ತು ಮುಗ್ಧ ವಿಸ ಯ” “ನಾನೊಬ್ಬ ಅತಿ ಮಾ: ಮೇಧಾವಿ? ನನ್ನ ಮೊಣಕೆ ಯನ್ನು ನೋಡು. ' ಅದು ಕತೆ ಹೇಳುತ್ತ ದೆ!” “ಇದೆಲ್ಲ ಏನು ರಾಮಾನುಜನ್‌? ಇದೇಕೆ ಇಷ್ಟು ಕಪ್ಪಾಗಿಯೂ, ದೊರಗಾಗಿಯೂ ಉಂಟು?" a “ನನ್ನನ್ನು ಅತಿ ಮಾನುಷ ಮೇಧಾವಿಯಾಗಿ ಮಾಡುವಲ್ಲಿ ನನ್ನ ಮೊಣಕೈ ದೊರಗು ಮತ್ತು ಕಪ್ಪು ಆಗಿದೆ. ಹಗಲಿರಂಳು ನಾನು ಬಳಪದ ಹಲಗೆ ಮೇಲೆ ಲೆಕ್ಕ ಮಾಡಂತ್ತೇನೆ. ಬರೆದುದ ದನ್ನು ಉಜ್ಜಲು ಚಿಂದಿ ಹುಡುಕುವುದು ಬಲು ವಿಳಂಬದ ಕೆಲಸ. ಪ್ರತಿ ಕೆಲವೇ ನಿವಿಂಷಗಳಿ ಟ್ಟ ಗೊಮ್ಮೆ ನನ್ನ ಮೊಣಕೈೆಯಿ:ದಲೇ ಹಲಗೆ ' ಅಳಿಸುತ್ತೇನೆ.” “ಅಂದರೆ ನೀನಂ ಉದ್ಯಮಶೀಲತೆಯ ಪರ್ವ ತವೇ ಸೈ. ಅಷ್ಟೊಂದು ಲೆಕ್ಕ ಮಾಡಬೇಕಾಗಿರಂ ವಾಗ ಬಳಪದ ಹಲಗೆ ಬಳಸುವದೇಕೆ? ಕಾಗದ ಉಪಯೋಗಿಸಬಾರದೇ?” “ಅನ್ನಕ್ಕೇ ತತ್ವಾರವಾಗಿರುವಾಗ ಕಾಗದ ಕೊಳ್ಳಲು ಹಣ ಎಲ್ಲಿಂದ ತರಲಿ? ಪ್ರತಿ ತಿಂಗಳೂ ನನಗೆ ನಾಲ್ಕು ರೀಮುಗಳಪನ್ಬಿ ಕಾಗದ ಬೇಕಾದೀತು.” “ಆಹಾರ ಸಂಪಾದಿಸಲು ನೀನೇನು ಮಾಡುವೆ? ಎಲ್ಲಾದರೂ ಕೆಲಸ ಮಾಡುತ್ತಿರುವೆಯಾ?” “ನೆಲ್ಲೂರಿನ ಕಲೆಕ್ಟರ್‌ ಆಗಿರುವ ದಿವಾನ್‌ ಬಹ ದೂರ ರಾಮಚಂದ್ರರಾಯರೆನ್ನುವ ಉದಾರಿಗಳು ಪ್ರತಿ ತಿಂಗಳೂ ನನಗೆ ಒಂದಿಷ್ಟು ಹಣ ಕಳಿಸುತ್ತಿ ದ್ದರು. ಆದರೆ ಎಷ್ಟು ಕಾಲ ಪರಾವಲಂಬಿ ಆಗಿ ಇರಲಿ? ಈ ಅಪಮಾನದಿಂದ ಈಗಾಗಲೇ ಜರ್ಜರಿತನಾನ ನಾನು ಕಳೆದ ತಿಂಗಳಿನಿಂದ ಅವರ ಔದಾರ್ಯದ ನೆರವು ತೆಗೆದುಕೊಳ್ಳು ತ್ತಿಲ್ಲ.” “ಎಂಥ ದುಡುಕಿನ ಹೆಜ್ಜೆ. ಏನು ಮಾಡುತ್ತಿರಂವೆ?” “ಮದ್ರಾಸಿನ ಪೋರ್ಟ್‌ ಟ್ರಸ್ಟ್‌ ಕಚೇರಿಯಲ್ಲಿ ಗುಮಾಸ್ತನಾಗಿ ಸೇರಿದ್ದೇನೆ, ಸಂಬಳ ತಿಂಗಳಿಗೆ ಹಾಗಾದರೆ ಈಗ ಕ್‌ಕ್‌ಇಪ್ಪತ್ತೆ ದು ರೂಪಾಯಿ.” ಬರು ಕುಂಭಕೋಣಮ್ಮಿನಲ್ಲಿ ರಾಮಾನುಜನ್ನರ "ಗುರುವೂ, ಹಿರಿಯ ಗಣಿತ ಪ್ರಾಧ್ಯಾಪಕರೂ ಆಗಿದ್ದ ಪಿ. ವಿ. ಶೇಷು ಅಯ್ಯರ್‌ ಈ ಮಹಾ ಪ್ರತಿಭೆ ಗಣಿತವೊಂದನ್ನೇ ಉಸಿರಾಡಿಕೆೊಂಡಿರಲು ಅನುಕೂಲವಾಗುವಂತೆ. ಇವರಿಗೆ ಮದ್ರಾಸ ವಿಶ್ವವಿದ್ಯಾಲಸಂದ ಸಂಶೋಧನ ವಿದ್ಯಾರ್ಥಿ ವೇತನ ದೊರಕಿಸಲು ಪ್ರಯತ್ನಿಸಿ ವಿಫಲರಾದರಂ. 1 ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ ೧೨೩ ಯಾವುದೇ ಪದವಿ ಗಳಿಸಿರದಾತನಿಗೆ ಇಂಥ ವೇತನ ಮಂಸೂರುಮಾಡಲು ವಿಶ ವಿದ್ಯಾಲಯದ ಕಾಯ್ದೆಯಲ್ಲಿ ಎಡೆ ಇರಲಿಲ್ಲ. ಮತ್ತೆ ಅಯ್ಯರ್‌ ಹಾಗೂ ಮಿತ್ರರ ಪ್ರಯತ್ನದ ಫಲವಾಗಿ ಇವರಿಗೆ ಮದ್ರಾಸ ಪೋರ್ಟ್‌ ಟ್ರಸ್ಟ್‌ ಕಚೇರಿಯಲ್ಲಿ ಕಾರಕೂನನ ಕೆಲಸ ದೊರೆಯಿತು (೧-೩-೧೯೧೨). ಹೀಗೆ ಗೊತ್ತಾದ ಒಂದು ಹುದ್ದೆ, ನಿಗದಿಯಾದ ಒಂದಿಷ್ಟು ಸಂಬಳ ಮತ್ತು ಜೀವನಯಾಪನೆಗೆ ಹಿತಕರವಾದ ಒಂದು ಪರಿಸರ ಒದಗಿದ್ದರಿಂದ ರಾಮಾನುಜನ್‌ ನಿರಾಡಂಬರ ವಾಗಿಯೂ ನಿರಾತಂಕವಾಗಿಯೂ ಬಾಳುವುದು ಸಾಧ್ಯವಾಯಿತು. ಇವರ ಹಿರಿಮೆಯನ್ನು ಕೆಲವು ಮಿತ್ರರು ಟ್ರಸ್ಟಿನ ಅಧ್ಯಕ್ಷರಾದ ಸರ್‌ ಫ್ರಾನ್ಸಿಸ್‌ ಸ್ಟ್ರಿಂಗರ ಗಮನಕ್ಕೆ ತಂದರು. ಗುಣ- ಪಕ್ಷಪಾತಿಗಳಾದ ಸ್ಟಿಂಗ್‌ ರಾಮಾನ-ಜನ್ನರಿಗೆ ತಮ್ಮ ಗಣಿತಾಧ್ಯಯನ ಹಾಗೂ ಉಡ್ಡಯನ ಮುಂದುವರಿಸಲು ಎಲ್ಲ ಬಗೆಯ ಪ್ರೋತ್ಸಾಹ ನೀಡಿದರು. ಈ ವೇಳೆಗೆ ರಾಮಾನುಜನ್‌ ವ:ದ್ರಾಸ ನಗರದ ಗಣಿತ ಕೇಂದ್ರವಾಗಿದ್ದರು. ಹಿರಿಯ ಪ್ರಾಧ್ಯಾಪಕರು ಹಲವರು ತಮ್ಮ ವಿವಿಧ ಗಣಿತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಇವರನ್ನೇ ಆಶ್ರಯಿಸಿದ್ದರು. ಜರ್ನಲ್‌ ಆಫ್‌ ದಿ ಇಂಡಿ ಯನ್‌ ಮ್ಯಾಥ್‌ಮ್ಯಾಟಿಕಲ್‌ ಸೊಸೈಟಿಯ ಸಂಚಿಕೆಗಳಲ್ಲಿ ಇವರ ಸಂಶೋಧನ ಪ್ರಬಂಧ ಗಳೂ, ಪ್ರಶ್ನೆಗಳೂ ಕ್ರಮಶಃ ಪ್ರಕಟವಾಗತೊಡ ಗಿದುವು. ಪ್ರಖರ ಪ್ರತಿಭೆ, ನಿರಂತರ ಕ್ರಿಯಾಶೀಲತೆ, ನಿರಾಡಂಬರ ಜೀವನ, ಅನುಪಮ ಸೌಜನ್ಯ, ಸ್ವಂತ ಯೋಗ್ಯತೆ ಬಗ್ಗೆ ದಿವ್ಯ ನಿರ್ಲಕ್ಷ್ಯ, ಜನ ಮತ್ತು ವ್ಯವಹಾರ ಕುರಿತಃತೆ ಅತಿಶಯ ಮುಗ್ಧತೆ ಇವು ರಾಮಾನುಜನ್‌ ವ್ಯಕ್ತಿತ್ವದ ಪ್ರಧಾನ ರೇಖೆಗಳು. ಇವರ ಸಂಶೋಧನ ಫಲ ಗಳ ಆಳ್ಕ ಅಗಲ ಅರಿಯಲು ಭಾರತದಲ್ಲಿ ಯಾವ ಗಣಿತ ವಿದ್ವಾಂಸನಿಗೂ ಸಾಧ್ಯವಿಲ್ಲ ಎಂಬ ಭಾವನೆ ಕ್ರಮೇಣ ಹೆಪ್ಪುಗಟ್ಟುತ್ತಿತ್ತು. ಈ ಕೆಲಸ ಮಾಡಲು ಸಮರ್ಥರಾದ ಒಬ್ಬ ವ್ಯಕ್ತಿ ಇದ್ದರೆ ಅವರು ಅಂತಾರಾಷ್ಟ್ರೀಯ ಖ್ಯಾತಿಯ ೧೨೪ ಗಣಿತ ವಿದ್ವಾಂಸರೂ, ಕೇಂಬ್ರಿಜ್ಜಿನ ಟ್ರಿನಿಟಿ ಕಾಲೇಜಿನ ಗಣಿತ ಪ್ರಾಧ್ಯಾಪಕರೂ ಆಗಿರುವ ಪ್ರೊ. ಜಿ. ಎಚ್‌. ಹಾರ್ಡಿಯವರೇ ಸರಿ ಎಂದು ಬಲ್ಲವರು ಭಾನಿಸಿದರು. ಈ ಎಲ್ಲ ಸಹೃದಯ ಚೇತನಗಳ ಪ್ರೇರಣೆ ಮೇರೆಗೆ ರಾಮಾನುಜನ್‌ ಹಾರ್ಡಿಯವರಿಗೆ ಬರೆದ ೧೬-೧-೧೯೧೩ರ ಪತ್ರ ಈ ಭಾರತೀಯ ಸುಪ್ತ ಪ್ರತಿಭೆಗೆ ಅಂತಾ ರಾಷ್ಟ್ರೀಯ ಸಾರ್ವಕಾಲಿಕತೆಯನ್ನು ತಂದು ಅ ಕೊಟ್ಟಿ ತು. ಬ — ಆ ಮದ್ರಾಸ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿ ಸರ್‌ ಫ್ರಾನ್ಸಿಸ್‌ ಸಿಂಗ್‌ ರಾಮಾನುಜನ್ನರಿಗೆ se ak ವಿಶ್ವವಿದ್ಯಾಲಯದಿಂದ ಸಂಶೋಧನ ದ್ಯಾರ್ಥಿ ವೇತನ ದೊರಕಿಸಿ ಕೊಡುವ ದಿಶೆ ಯಲ್ಲಿ ತಮ ರ್ಚಸ್ಸು ಬೀರಿದರು. ಸ್ಟ್ರಿಂಗರ ರಾದ ಜಿ. ಟಿ. ವಾಕರ್‌ ೧೯೧೩ರ ನದಲ್ಲಿ ಮದ್ರಾಸಿಗೆ ಬಂದಿದ್ದರು. ಇವರು ಸರಕಾರದ ವೇಧಶಾಲೆಗಳ ಮಹಾ ನಿರ್ದೇಶಕ, ಟ್ರಿನಿಟಿ ಕಾಲೇಜಿನ ಫೆಲೋ ಮತ್ತು ಗಣಿತ ವಿದ್ವಾಂಸ. ಇವರಿಗೆ ಸ್ಥಿ ಕಿಂಗ್‌ ರಾಮಾನಂ ಜನ್ನರ ಗಣಿತ ಸಿದ್ಧಿಗಳನ್ನು “ವರಿಸಿ ಇವರ ಹಲವಾರು ಸಂಶೋಧನ ಪ್ರಬಂಧಗಳನ್ನು ಒದಲು ಕೊಟ್ಟರು. ಈ ಅವಲೋಕನದಿಂದ ವಿಶೇಷವಾಗಿ ಪ್ರಭಾವಿತರಾದ ಇಕಂ್‌ ಮದ್ರಾಸ ವಿಶ್ವವಿದ್ಯಾಲಯದ ಕುಲಸಚಿವರಿಗೆ ೨೬-೨-೧೯೧೩ ರಂದು ಒಂದು ಕಾಗದ ಬರೆ ದರು: “ಮದ್ರಾಸ ಪೋರ್ಟ್‌ ಟ್ರಸ್ಟಿನ ಲೆಕ್ಕಪತ್ರ ಇಲಾಖೆಯಲ್ಲಿ ಕಾರಕೂನರಾಗಿರುವ ಎಸ್‌. ರಾಮಾನುಜನ್ನರತ್ತ ತಮ್ಮ ಗಮನ ಸೆಳೆಯಲು ಅಪೇಕ್ಷಿಸುತ್ತೇನೆ. ಟ್ರ ನಾನು ನೋಡಿಲ್ಲ. ತಿಗಳನ ನ್ನ್ನು ನಿನ್ನೆ ಸರ್‌ ಆದರೆ ಇವರ ಕೆಲ ಫ್ರಾನ್ಸಿಸ್‌ ಸ್ಟ್ರಿಂಗರ “eae ನೋಡಿದ್ದೇನೆ. ಆ ಡಾ, ಇವರ ವಯಂಸ್ಸು ೨೨ ವರ್ಷಗಳಂತೆ. ಇನು ೯% ತ್ಕ ನಾನು ನೋಡಿದ ಕೃತಿಯ ಲಕ್ಷಣವೇನು? ಸ್ವಂತತ್ವದನ್ಲಿ ಅದು ಕೇಂಬ್ರಿಜ್ಜಿನ ಯಾವುದೇ ಕಾಲೇಜಿನ ಗಣಿತ ಫೆಲೋವಿನ ಕೃತಿಯದರ ಕಸ್ತೂರಿ, ಡಿಸೆಂಬರ್‌ ೧೮೭ _್ಪ್ಫ2೨೧' ಜೊತೆ ತುಲನಾರ್ಹವಾಗಿದೆಯೆಂದು ತ್ತೇನೆ. ಈ ಫಲಿತಾಂಶಗಳ ಸಾರ್ವತ್ರಿಕ ಅಂಗೀಕರಿಸಲು. ಅವಶ್ಯವಾದ ಪಂ ಹಾಗೂ ನಿಷ್ಕೃಷ್ಟತೆ ಇವುಗಳಲ್ಲಿಲ್ಲ. ಪ್ರಚಲಿತ ಪರಿಸ್ಥಿತಿಯನ್ನು ಗಮನಿಸಿದಾಗ ಇದು ನಿರೀ ಕ್ಷಿತವೆ. ಇವರು ಕೃತಿ ರಚಿಸಿರುವ ಶುದ್ಧ ಗಣಿ ತದ ಶಾಖೆಗಳಲ್ಲಿ ನಾನು ವಿಶೇಷ ಪರಿಣತಿ ಪಡೆದವನಲ್ಲ. ಎಂದೇ ಯುರೋಪಿನಲ್ಲಿಯೂ ಖ್ಯಾತಿ ತಂದುಕೊಡಬಲ್ಲಷ್ಟು ಗುಣಮಟ್ಟ ಇರ ಬಹುದಾದ ಇವರ ಸಾಮರ್ಥ್ಯದ ಬಗ್ಗೆ ಸರಿ ಯಾದ ಒಂದು ಅಂದಾಜು ರೂಪಿಸುವುದು ನನಗೆ ಸಾಧ್ಯವಾಗಿಲ್ಲ. ಆದರೆ ಇವರು ಸ್ವಂತ ಜೀವನಯಾಪನೆಯ ಬಗ್ಗೆ ಪೂರ್ಣ ನಿಶ್ಚಿ ಜ್‌ ಯಿಂದಿದ್ದು ಕೆಲವು ವರ್ಷಗಳಾದರೂ ಇವರ ಪೂರ್ತಿ ವೇಳೆಯನ್ನು ಗಣಿತಾಧ್ಯಯನಕ್ಕೆ ಮೀಸ ಲಿಡುವಂತೆ ವಿಶ್ವವಿದ್ಯಾಲಯ ಇವರಿಗೆ ಆರ್ಥಿಕ ನೆರವು ಒದಗಿಸುವುದು ಅಪೇಕ್ಷಣೀಯ ಎಂದು ನನಗನ್ನಿಸುತ್ತದೆ. ಅಲ್ಲದೇ ವಿಶ್ವವಿದ್ಯಾಲಯ ಕೇಂಬ್ರಿಜ್ಜಿನ ಟ್ರಿನಿಟಿ ಕಾಲೇಜಿನ ಫೆಲೋ ಆಗಿ ರುವ ಮಿ. ಜಿ. ಎಚ್‌. ಹಾರ್ಡಿಯವರ ಜೊತೆ ಪತ್ರ ವ್ಯವಹಾರದಲ್ಲಿ ತೊಡಗಿ--ರಾಮಾನುಜನ್‌ ಇದನ್ನು ಈಗಾಗಲೇ ಆರಂಭಿಸಿದ್ದಾರೆ ಇವರ ಬಗ್ಗೆ ವಿಶ್ವವಿದ್ಯಾಲಯಕ್ಕೆ ಇರುವ ಆಸಕ್ತಿ ಯನ್ನು nt ಮನವರಿಕೆ ಮಾಡಿಕೊಡ ಬೇಕೆಂದು ಸ ಚಿಸಬಯಸುತ್ತೇನೆ,” ಕೆ ಈ ಉಗ ಯೋಗ್ಯ ಪುರಸ್ಕಾರ ದೊರೆ ಯಿತು. ವಿಶ್ವ ವಿದ್ಯಾ ಲಯ. ಕಾನೂನಿನ ಎಲ್ಲ ಮುಳ್ಳು ಗಳನ್ನೂ, ಬೆಲೆಗಳನ್ನೂ ಕುನೂ ವಾಗಿಯೇ ಅಡ್ಡ ಹಾಯ್ದು ರಾಮಾನುಜನ್ನ ಸಂಶೋಧನ ಎದಾ ರ್ಶ ವೇ ವಂಂಜೂರು ಮಾಡಿತು: ತಿಂಗಳಿಗೆ ರೂ. ೬೫, ಎರಡು ವರ್ಷ ಪರ್ಯಂತ. ಇವರು ೧-೫-೧೯೧೩ರಂದು ಈ ಸಂಶೋಧನ ವೃತ್ತಿಗೆ ದಾಖಲಾದರು. ಮುಂದೆ ಇ ಗಣಿತೋದ್ಮಮಿಯಾಗಿಯೇ ಬಾಳಿದರು. ವಿದೇಶಯಾನ ರಾ ಜನ್ನರನ್ನು ಇಂಗ್ಲಂಡಿಗೆ ಇ ದ ಮೊದಲ ಪ್ರಯತ್ನದಲ್ಲಿ ಹಾರ್ಡಿ ಹತಾಶರಾಗಲಿಲ್ಲ. ಲಂಡನ್ನಿ- ಭಾರತ ಕಚೇರಿಗೆ ಈ ಬಗ್ಗೆ ಶಿಫಾರಸು Jae ಇದೇ ಸುಮಾರಿಗೆ (೧೯೧೩- ೧೪) ಹಾರ್ಡಿಯವರ ತರುಣ ಸಹೋದ್ಯೋಗಿ ಇ, ಎಚ್‌, ನೆವಿಲ್‌ ಮದ್ರಾಸ ವಿಶ್ವವಿದ್ಯಾ p< ವಿಫಲರಾದರೂ ಲಯಕ್ಕೆ ಸಂದರ್ಶನ ಪ್ರಾಧ್ಯಾಪಕರಾಗಿ ಹೋಗು ವವರಿದ್ದರು. ಅವರಿಗೆ ಹಾರ್ಡಿ ಸಮಸ್ತ ವಿಷಯ ವನ್ನೂ ಅರುಹಿ ಮದ್ರಾಸಿನಲ್ಲಿ ರಾಮಾನುಜನ್ನ ಶ್‌್‌ಲಾರದವನಾಗಿದ , ರನ್ನು ಭೇಟಿಯಾಗಿ ಕೇಂಬ್ರಿಜ್ಜಿಗೆ ಬರಲು ಒಪ್ಪಿಸ ಬೇಕೆಂದು ಸೂಚಿಸಿದರು. ನೆವಿಲ್‌ ತಮ್ಮ ರಾಯಭಾರವನ್ನು ತುಂಬ ಮಂತುವರ್ಜಿಯಿಂದ ನಿರ್ವಹಿಸಿದರು. ರಾಮಾ- ನುಜನ್‌ ಬಗ್ಗೆ ಇವರಿಗೆ ಮೊದಲೇ ಇದ್ದ ಸದ್ಯಾ ೦ ಬಿ ವನೆ, ವಾಸ್ತವ ಸಂಪರ್ಕ ಹಾಗೂ ಗಣಿತ ಪರಿಕಲ್ಪನೆಗಳ... ವಿನಿಮಯಾನಂತರ ಪರಮ ಗೌರವಕ್ಕೆ ತಿರುಗಿತು. ನೆವಿಲ್‌ ಬರೆದಿ- ದ್ದಾರೆ “೧೯೧೪ರ ಆರಂಭದಲ್ಲಿ ನಾನು ಮದ್ರಾಸ್‌ ತಲಪಿದೆ. ನನ್ನ ಮೊದಲ ಉಪ- ನ್ಯಾಸ ಮುಗಿದೊಡನೆಯೇ ರಾಮಾನಂಜನ್ನರನ್ನು ನನಗೆ ಪರಿಚಯಿಸಲಾಯಿತು. ನಾವು ಕುಳಿತು ಕೊಂಡೆವು. ಅವರು ತಮ್ಮ ಟಿಪ್ಪಣಿ ಪುಸ್ತಕದ ತಾನುಗಳನ್ನು ತಿರುವಿದರು. ಎರಡು ದಿನಗಳ ಬಳಿಕ ಪುನಃ ಅವನ್ನು ಮಗುಚಿದರು. ಮೂರ ನೆಯ ಬೈಠಕ್ಕಿನ ನಂತರ “ಪ್ರಾಯಂಶಃ ನೀವಿದನ್ನು ನಿಮ್ಮ ಜೊತೆ ಒಯ್ಯಬೇಕೆಂದಿರುವಿರಿ' ಎಂದರು. ಅವರು ನನ್ನಲ್ಲಿ ತಳೆದ ಪೂರ್ಣ ವಿಶ್ವಾಸಕ್ಕೆ ರು ಹೋದೆ. ಆ ಅತ್ಯಮೂಲ್ಯ ಸಂಪುಟ "ವೆಂದೂ ಅವರ ವಶದಿಂದ ಹೊರಹೋಗಿರಲಿಲ್ಲ. ಯಾವ ಭಾರತೀಯನೂ ಅದನ್ನು ಆರ್ಥವಿಸ- ಸ ಯಾವ ಇಂಗ್ಲೀಷ್‌ ವ್ಯಕ್ತಿಯೂ ಅದನ್ನು ಕುರಿತಂತೆ ವಿಶ್ವಾಸಪಾತ್ರ ನಾಗಿರಲಿಲ್ಲ. ನಿಜ ಸಂಗತಿ ಏನೆಂದರೆ ಇಂಗ್ಲೀಷ್‌ ಜನ ಆಡಳಿತ ಸಂಯಂತ್ರದ ಅಂಗಗಳಾಗಿ-- ವ್ಯಕ್ತಿಗಳಾಗಿ ಅಲ್ಲ -- ಸಂಶಯಾಸ್ಪದ ಮಂದಿ ಯಾಗಿದ್ದರು. ನಾನಾದರೋ ಈ ಸಂಯಂತ್ರದ ಹೊರಗಿನಿಂದ ಬಂದವನಾಗಿದು ದರಿಂದ-ಬೇರಾವ ಕಾರಣಕ್ಕೂ ಅಲ್ಲ-- ಅತ್ಯುತ್ತೆ ಕಿತ ಸಲಿಗೆ 1 [1 1 ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ ೧೨೫ ಗಳಿಸಿದ್ದೆ.” ಈ ವೇಳೆಗೆ ರಾಮಾನುಜನ್‌ ಇಂಗ್ಲಂಡಿಗೆ ತೆರಳುವುದರ ಬಗ್ಗೆ ಒಪ್ಪಿಗೆ ನೀಡಿದ್ದರು. ಇನ್ನುಳಿದಿದ್ದು ಇವರ ತಾಯಿಯ ಅನುಮತಿ. ಆನಿರೀಕ್ಷಿತ ರೀತಿಯಲ್ಲಿ ಇದೂ ಒದಗಿ ಬಂದಿತು. ಕೋಮಲಮ್ಮೂಳರಿಗೆ ನಾಮಗಿರಿದೇವಿ ಕನಸಿನಲ್ಲಿ ಕಾಣಿಸಿಕೊಂಡು ಮಗನ ಜೀವನ ಯಾತ್ರೆಯ ಸಫಲತೆಗೆ ಅಡ್ಡಿ ಬರಬಾರದಾಗಿ ವಿಧಿಸಿದಳು. ಆರ್ಥಿಕವುಗಿ ಈ ಯಾನವನ್ನು ಸಾಧ್ಯಗೊಳಿ- ಸುವುದು ಹೇಗೆ? ನೆವಿಲ್‌ ೨೮-೧-೧೯೧೪ರಂದು ಕುಲಸಚಿವರಿಗೆ ಪತ್ರ ಬರೆದರು “ಎಸ್‌, ರಾಮಾನುಜನ್ನರ ಪ್ರತಿಭೆಯ ಆವಿಷ್ಕಾರ ವರ್ತ ಮಾನ ಕಾಲದ ಗಣಿತ ಪ್ರಪಂಚದ ಅತ್ಯಂತ ಕುತೂಹಲಕಾರಿ ಘಟನೆ ಆಗುವ ಸಾಧ್ಯತೆ ಉಂಟು. ಇವರು (ಹಾರ್ಡಿಯವರಿಗೆ) ಕಳುಹಿಸಿ ಕೊಟ್ಟ ಮೊದಲ ಫಲಿತಾಂಶಗಳನ್ನು ಅವ: ಲೋಕಿಸಿದೊಡನೆಯೇ ಇವರಲ್ಲಿ ಅಸಾಧಾರಣ ಸಾಮರ್ಥ, ಹುದುಗಿದೆಯೆಂದು ಕೇಂಬ್ರಿಜ್ಜಿನ ಗಣಿತ ವಿದ್ವಾಂಸರು ಮನಗಂಡರು. ಇನ್ನು ಇವರನ್ನು ಕಂಡು ಮಾತಾಡಿ ಇವರ ಗಣಿತ ವಿಧಾನಗಳ ಪರಿಚಯ ಗಳಿಸಿರುವ ನನ್ನಲ್ಲಾ- ದರೋ ಈ ನಂಬಿಕೆ ಮತ್ತಷ್ಟು ದೃಢಗೊಂಡಿದೆ. ಇದ್ರೇ ವೇಳಿಗೆ ರಾಮಾನುಜನ್ನರನ್ನು ಆಧುನಿಕ ಗಣಿತ ವಿಧಾನಗಳಲ್ಲಿ ಅಂತರ್ಗತವಾಗಿರುವ ನಯ ನಾಜೂಕುಗಳಿಗೆ ಪ್ರವೇಶ ನೀಡುವುದು, ಮತ್ತು ಅನ್ವೇಷಿತ ಗಣಿತ ಭಾವನೆಗಳ ವ್ಯಾಪ್ತಿ ಅರಿತಿರುವ ಹಿರಿಯ ವ್ಯಕ್ತಿಗಳ ಜೊತೆ ಇವರಿಗೆ ಸಂಪರ್ಕ ಒದಗಿಸಿಕೊಡುವುದು ಅವಶ್ಯ. ಇವು ಅತಿ ಮುಖ್ಯವೆಂದು ಭಾವಿಸಿದ್ದೇನೆ.” “ಸಮಕಾಲೀನವಾಗಿ ಯು ರೋಪಿನಲ್ಲಾ- ಗಿರುವ ಬೆಳವಣಿಗೆಗಳ ಬಗ್ಗೆ ಕಿಂಚಿತ್ತು ಸುಳುಹೂ ಇಲ್ಲದೇ ರಾಮಾನುಜನ್‌, ತಮ್ಮ ಇತರ ಸಿದ್ಧಾಂತಗಳ ಜೊತೆಗೆ, ಅತ್ಯಂತ ಫಲಪ್ರದವೂ ಕ್ರಾಂತಿಕಾರಕವೂ ಆಗಿರುವ ಎರಡು ಸಿದ್ಧಾಂತ ಗಳನ್ನು ಅಭಿವರ್ಧಿಸಿರುವರು. ಇವು ಅಲ್ಲಿ ಕಳೆದ ಹತ್ತು ಹದಿನೈದು ವರ್ಷಗಳಿಂದ ಅಧ್ಯಯನ ವಿಷಯಗಳಾಗಿದ್ದು, ಈಗಲೂ ವಿಜ್ಞಾನ ನಿಯತ- ಕಾಲಿಕೆಗಳಲ್ಲಿಯ ಸಂಶೋಧನ ಪ್ರಬಂಧಗಳ ೧೨೬ ರೂಪದಲ್ಲಿ ಮಾತ್ರ ಇವೆಯೇ ಹೊರತು ಪಠ್ಯ ಪುಸ್ತಕಗಳಲ್ಲಾಗಲಿ ಆಕರ ಗ್ರಂಥಗಳಲ್ಲಾಗಲೀ ಪ್ರಕಟವಾಗಿಲ್ಲ. ಈ ಗಣಿತ ಸಾಧನಗಳ ಉಪಜ್ಞೆ ಯಲ್ಲಿ (invention) ರಾಮಾನುಜನ್ನರ ಶಕ್ತಿ ನಿಯೋಜಿತವಾಗಿರದಿದ್ದರೆ, ಇವರಂ ಬೇರಾವ ಭವ್ಯ ಸೌಧ ಕಟ್ಟಿ ರೆತ್ತಿದ್ದರೋ! ಇತರರಂ ಗಮನಿಸಿರದ ಬೇರಾವ ಉಪಯೋಗಗಳನ್ನು ಈ ಪ್ರಕ್ರಿಯೆಗಳಲ್ಲಿ ಕಂಡಿರುತ್ತಿದ್ದರೋ! ಯಾರು ತಾನೇ ಹೇಳಬಲ್ಲರು? ಸ್ಫೂರ್ತಿ ಒಂಟಿ ಆವಿ ಷ್ಕಾರಕ್ಕೆ ಮಾತ್ರ” ಸೀಮಿತವಾಗಿರಂವುದಿಲ್ಲ. ಆದ್ದ ರಿಂದ ಇಬ್ಬ ರಂ ಒಂದೇ ಕೆಲಸಗೈದರೆ ಅದರಿಂದ ವಿಜ್ಞಾನಕ್ಕೆ 'ಬಲು ದೊಡ್ಡ ನಷ್ಟ. ಲದೆ, ರಾಮಾನಂಜನ್‌ ಇನ್ನೂ ಅರಿತಿರದ ಒಂದು ಸಂಗತಿಯನ್ನು ಯೂರೋಪ ನಲ್ಲಿ ನಾವು ಕಂಡುಕೊಂಡಿದ್ದೆ ಆವೆ: ಅಧಿಕ ಶಕ್ತಿ ಶಾಲಿ ವಿಧಾನವನ ನ್ನ್ನ ಅಧಿಕ “ಜಾಗರೂಕತೆಯಿಂದ ಬಳಸಬೇಕು. ಆಭಾಸಗಳನ್ನು ನಿವಾರಿಸುತ್ತ ಮುಂದುವರಿಯಂವ ಕೌಶಲ ಮಹಾ ಪ್ರತಿಭೆಗಿದೆ ಯೆಂದು ಅನೇಕ ವೇಳೆ ಭಾವಿಸುವುನುಂಟು. ಅಪಾಯವನ್ನು ಮುಂಗಾಣಬಹದಾದಂಥ ಒಂದು ಸಂಪ್ತ ಸಾಮರ್ಥ್ಯ ಅದಕ್ಕಿದೆ ಎನ್ನು ವಷ್ಟರ ಮಟ್ಟಿಗೆ ಇದು ನಿಜ: ಯಾವಾಗ ವಿಶೇಷ ಜಾಗರೂ ಕತೆ ಆಗತ್ಯ ಎಂಬ ಪ್ರಜ್ಞೆ ಒಬ್ಬ ಸುಶಿಕ್ಷಿತ ಗಣಿತ ನಗೆ ಅಂತರ್ಬೊಲ ಧಾತ್ಮಕವಾಗಿಯೇ ಪ್ರಾಪ್ತ 'ವಾಗಿರುತ್ತ ದೆ. ಆದರೆ ಇದೇ ಅಂತರ್ಬೊಧೆ ವಂಹಾಪ್ರತಿಭೆಯಲ್ಲಿಯೂ ಈತನ ಖ್ಯಾತಿ ಏನೇ ಇದ್ದರೂ, ಅಭಿವರ್ಧನೆ ಗೊಂಡಿರಬಹ ಹದೆಸಬರವರ “ಬಗೆ ಯಾವ ಇಂಗ್ಲೀಷ್‌ ವಿಶ್ಲೇಷಣ ಗಣಿತಜ್ಞನೊ ಭರವಸೆ ಕೊಡಲಾರ, ತರುವಾಯದ ಪ ಪ್ರತ್ಯ ಕ್ಷ ತಪಾಸಣೆ ಗಳಲ್ಲಿ ತಪ್ಪಾಗಿ ಕಂಡು ಬಂದ ಅನೇಕ ಫ ಲಿತಾಂಶ- ಗಳನ್ನು ಸ್ವತಃ ಇಮಾನುಜನ್ನರೇ ಕೇಂಬ್ರಿಜ್ಜಿಗೆ ರವಾನಿಸಿದ್ದರೆಂಬಂದು ಇದಕ್ಕೆ ನಿರ್ಣಾಯಕ ಸಮರ್ಥನೆ, ಸಧ್ಯಕ್ಕೆ ಇವರ ಪ್ರತಿಯೊಂದು ಫಲಿತಾಂಶವನ್ನೂ, ಅದನ್ನು ಪ್ರತ್ಯೇಕವಾಗಿ ರುಜುವಾತಿಸುವ. ತನಕ, ತುಸು ಸಂದೇಹ ದಿಂದಲೇ ನೋಡಬೇಕಾಗಂತ್ತದೆ. ಇಂಥ ಪರಿಸ್ಥಿತಿ ಮುಂದಂವರಿಯಬಾರದ್ದು 'ಕಸ್ತೂರಿ, ಡಿಸೆಂಬರ್‌ ೧೯೮೭. “ಅತ್ಯುನ್ನತ ದರ್ಜೆಯ ಪಾಶ್ಚಾತ್ಯ ವಿದರೊಂದಿಗಿನ ಸಂಪರ್ಕ ಪ್ರೇರಿಸುವ "ಇದ್ದಿ ಪನೆಗೆ (6:1೧70109) ರಾಮಾನುಜನ್‌ ಪೂ ಯಾಗಿ ಅನುಕ್ರಿಯೆ (೯೮6೦೧5೮) ವ್ಯಕ್ತ ಪಡಿಸಿಯೇ ತೀರುತ್ತಾರೆ ಎಂಬ ವಿಚಾರದಲ್ಲಿ ನನಗೆ ಇನಿತೂ ಸಂದೇಹವಿಲ್ಲ. ಇದು ಕೂಡಿ ಬಂದರೆ ಆಗ ಇವರ ಹೆಸರು ಗಣಿತೇತಿಹಾಸ- ದಲ್ಲಿಯ ಅತ್ಯುನ್ನತ ನಾಮಗಳಲ್ಲಿ ಒಂದಾ ವುದು, ಹಾಗೂ ಇವರನ್ನು ಅಜ್ಞಾತ ಖ್ಯಾತಿಯೆಡೆಗೆ ಉಡ್ಕ ಯನಗೊಳಿಸಲು ನೆರವಾದ ಮದ್ರಾಸ ನಗರವೂ, ವಿಶ್ವ ವಿದಾ ್ಯಲಯವೂ' | ಸಹಜವಾಗಿ ಹೆಮ್ಮೆ ತಳೆಯಬೇಕಾದ. ಮಹಾ ಘಟನೆ ಅದಾಗುವುದು.” ತ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಈ ಯೋಜನೆ? ನನ್ನು ಹಾರ್ದಿಕವಾಗಿ ಅನುಮೋದಿಸಿ ತನ್ನ ಘನತೆಗೆ ಹರಿವೆ ತಂದುಕೊಂಡಿತು. ಆಂದು ರಾಮಾನುಜನ್ನರ ದಂಸ್ತು ಸ್ವರೂಪ ಹೇಗಿದ್ದುವು? ಮಧ್ಯಮ ಗಾತ್ರ ಸ್ಕೂಲ ಕಾಯ. €೦ತರ್ಮುಖಿ. ಅತ್ಯಂ ಉಜ್ವಲ ನೇತ್ರದ್ವಯ. ನೆತ್ತಿಯಲ್ಲಿ ಗಟ್ಟಿ ಜುಟ್ಟು. ನೊಸಲೆನಲ್ಲಿ ಒಪರ್ಸಿವ ಶ್ರೀವೈಷ್ಣ ಲಾಛನ, ಅಡ್ಡಬೈರಾಸು ಸುತ್ತಿ ಮೇಲೊಂದು ಕುಡ್ತ , ಬರಿಗಾಲ ನಡಿಗೆ, ಸಸ್ಕಾಹಾರಿ ಕರ್ಮ ಹಾರುವಮ್ಮ. ಇಂಥ ಪೂರ್ತಿ ಕಚ್ಚಾ ಸ್ವದೇಶಿ ಮಾಲಂ ಅಂದಿನ ಸಂಪರ್ಕಬಂಧ ನಿರ್‌ ಇಂಗ್ಲೆಂಡಿನ ಪೂರ್ಣ ಭಿನ್ನವಾದ ಭೌತಿಕ ಹಾಗೂ ಸಾಂಸ ತಿಕ ಪರಿಸರಕ್ಕೆ ನೇರವಾಗಿ ಹೊ ಕೊಂಡು ಅಲ್ಲಿಯ ಬೌದ್ಧಿಕ ರಂಗದಲ್ಲಿ ಕೆ ಮಾಡುವುದೇನೂ ಸಾಮಾನ್ಯ ಸಾಹಸವಾ ಲಿಲ್ಲ. ಮಿತ್ರರ ಒತ್ತಾಸೆ, ಒತ್ತಾಯಗಳಿಂದ ಜುಟ್ಟು “ಕಟ್‌” ಆಯಿತು. ದಟ ವಾಗಿ ಬಾಚಿದ ಕೂದಲು ಶಿರೋಭೂಷಣವಾಯಿತು ಸುರಾಲು, ಷರಟು, ಕಂಠಕೌಪೀನ, ಕೋಟು ಧಾರಣೆ ಅಭ್ಯಸಿಸಿದರು. ಅಲ್ಲಿಯ ತನಕ ಮುಕ ವಾತಾವರಣದಲ್ಲಿ ವಿಹರಿಸಿ ಸ್ವಾತಂತ್ರ್ಯ ಸಂಖ ಆಸ್ಚಾ ದಿಸಿದ್ದ ವಾದ ಬೂಟು, ಕಾಲುಚೀಲಗಳ" ಒಳಗೆ ತುರಂಗವಾಸಿ ಯಾಗಿ ನಡಿಗೆ ದುಸ್ಸಹನೀಯವಾಯಂಿತರಿ. ಮತ್ತು ಈ PEN ಹಳ್ಲಿ) 5 ಗರಿಕತೆಯ ಪ್ರಗತಿಗೆ ವ್ಯಕ್ತಿ ತೆರಬೇಕಾದ ದಂಡ! ಸಸ್ಮಾಹಾರವರ್ಜನೆಯನ್ನು ಮಾತ್ರ ಆವರರಿ ಒಪ್ಪ ಲೇ ಇಲ್ಲ. ರಾಮಾನುಜನ್‌ ೧೭-೩-೧೯೧೪ ರಂದು Bn ಹೊರಟು ೧೪-೪-೧೯೧೪ ರಂದು ಇಂಗ್ಲಂಡ್‌ ತಲಪಿದರು. ಹಾರ್ಡಿಯವರ ಕನಸಂ [ಮುತ್ತು ಭಾರತೀಯ ಗಣಿತಜ್ಞ ರ ಹರಕೆ ಹೀಗೆ ವ ನನಸಾದ: ವು. ಶಿಕ್ಷಣ ಕ್ರಮ ರಾಮಾನುಜನ್‌ ಈಗ ಕೇಂಬ್ರಿಜ್ಜಿನ ಟ್ರಿನಿಟಿ ಕಾಲೇಜ್‌ ವಿದ್ಯಾರ್ಥಿ, ಅವರ ಜೀವನದ ತೀವ್ರ ಪಬಂಿತ್ವದ ಎರಡನೆಯ ೭೨ ಅವಧಿ (೧೯೧೪-೧೮) 8 ನಂದಿಗೆ ಆರಂಭವಾಯಿತು. ' ಇವರಿಗೆಂಥ ಶಿಕ್ಷಣ ನೀಡಬೇಕು? ಈ ಸ್ವಚ್ಛ ಕೃಂದ ಪ್ರತಿಭೆಯ ಮುಕ್ತ ವಿಹಾರ ಮತ್ತು ಬಂ ಕಚ್ಚಾ ಫಲ ಗಮನಿಸಿದ ಹಾರ್ಡಿ ಮತ್ತು ಲಿಟಲ 5ವೂಡ್‌ ನ ಬಗ್ಗೆ ಪರ್ಯಾಲೋಚಿಸಿ ಒಂದು ತೀರಾ ಪಕ್ಕೆ ಬಂದರಂ: ಇವರಿಗೆ ಆಧುನಿಕ ಗಣಿತ ಕುರಿತ ಶಿಸ್ತು ಬದ್ಧ ಶಿಕ್ಷಣ ಒದಗಿಸಬೇಕು; ಇದರಿಂದ ಇವರ ಪ್ರತಿಭೆಯ ವ್ಯಾಪ್ತಿ ವಿಸ್ತರಿಸಿ ಅದು ಸೊಂಪಾಗಿ ಅರಳುವುದು. ಹಾರ್ಡಿ ಬರೆದಿದ್ದಾರೆ (೧೯೨೦) “ಅವರಿಗೆ ಮದ್ರಾಸಿನಿಂದ ಮಂಜೂರಾದ ವಿದಾ ರ್ಥಿವೇತನ (ವಾರ್ಷಿಕವಾಗಿ) ೨೫೦ ಪೌಂಡ್‌. ಆದರಲ್ಲಿ ೫೦ ಪೌಂಡನ್ನು ಭಾರತದಲ್ಲಿದ್ದ ಅವರ ಕುಟುಂಬದ ಪೋಷಣೆಗೆಂದು ಮೀಸಲಿಡಲಾಗಿತ್ತು. ಟ್ರಿನಿಟಿ ೬೦ ಪೌಂಡನ್ನು ಒದಗಿಸುತ್ತಿತ್ತು. ಹಾಸ್ಯಾಸ್ಪದ ವೆನ್ನಿಸುವಷ್ಟು ರಳ ಸ ; ಭಾವದವರಾದ ಅವರಿಗೆ ತ. ಆದಾಯ ಯಥೇಚ್ಛವಾ ವಾಗಿತ್ತು. ಅವರು ಸಾಕಷ್ಟು ಮೊತ್ತವನ್ನು ಉಳಿತಾಯಮಾಡಲು ಶಕ್ತ ರಾಗಿದ್ದ ರು. ಮುಂದೊಂದು ದಿನ ಇದು ತಂರ್ತಾಗಿ “ಬೇಕಾಯಿತೆಂಬುದು ಬೇರೆ ಮಾತು, ಅವರಿಗೆ ನಿಗದಿಯಾದ ಕರ್ತವ್ಯವೇನೂ ಇರಲಿಲ್ಲ. ಮನಸೋ ಇಚ್ಚೆ ಇರಬಹುದಿತ್ತು. ಆದರೂ ಸಂಶೋಧನ ವಿದ್ಯಾರ್ಥಿಯಾಗಿ ಕೇಂಬ್ರಿಜ್‌ ಪದವಿ ಪಡೆಯಬೇಕೆಂ ಬಂದು ಅವರ ಬಯಕೆ. ಹತ್‌ ಆದರೆ ಇದೊಂದು ಔಪಚಾರಿಕ ವಿಧಿ ಮಾತ್ರ. ಜೀವನದಲ್ಲಿ ಮೊದಲ ಬಾರಿಗೆ ಅವರೀಗ ನಿಜಕ್ಕೂ ಹಿತಕರ ಪರಿಸರದಲ್ಲಿದ್ದರು. ಆದ್ದರಿಂದ ಯಾವ ಅಡ್ಡಿ ಆತಂಕವೂ ಇಲ್ಲದೇ ಅವರೀಗ ಸಂಶೋಧನೆ ಯಲ್ಲಿ ವಂಗ್ಲರಾಗಬಹುದಿತ್ತು. “ಅವರಿಗೆ ಆಧುನಿಕ ಗಣಿತ ಕಲಿಸುವ ಹಂದಿ ಯಲ್ಲಿ ನಾವೇನು ಮಾಡಬೇಕೆಂಬುದು ದೊಡ್ಡ ಒಗಟಾಗಿ ನಿಂತಿತ್ತು. ಅವರ ಜ್ಞಾನದ ಸೀಮಿತ ಗಳು ಅದರ ಗಭೀರತೆಯಷ್ಟೇ ಚಕಿತಗೊಳಿಸು ವಂತಿದ್ದುವು. ಮಾಡ್ಕುಲರ್‌ ಸವಿೀಕರಣಗಳನ್ನೂ ಎಂಶ್ರ ಗುಣಾಕಾರದ ಪ್ರಮೇಯಗಳನ್ನೂ ಯಾರೂ ಕಂಡರಿಯದಿದ್ದ ವರ್ಗಗಳ (016088) ವರೆಗೆ ಸಲೀಸಾಗಿ ನಿಭಾಯಿಸಬಲ್ಲ ವ್ಯಕ್ತಿ ಅವರಂ; ಸಂತತ ಭಿನ್ನರಾಶಿಗಳ ಬಗ್ಗೆ, ಕನಿಷ್ಠ ಆವುಗಳ ರೂಪ ಕ ಪಾಶ್ವ ೯ (formal side) "ಕುರಿತಂತಾ ದರೂ. ಅವರಿಗಿದ್ದ ಪ್ರಭುತ್ವ ಪ್ರಪಂಚದಲ್ಲಿಯ ಯಾರೇ ಗಣಿತಜ್ಞ ನದಕ್ಕಿ ೦ತಲೂ ಮೇಲಿನ ಸ್ತರ ದಲ್ಲಿತ್ತು; ರೀಟ ಉತ್ತ ನ್ನದ ಉತ್ಪನ್ನಾತ್ಮಕ ತಕರ ವನೂ? ಸಂಖ್ಯೆ ಗಳ ವಿಶ್ಲೆ €ಷಣ ಸಿದ್ಧಾಂತದ ಅತ್ಯ "ತಪ್ಪ ಪ್ರಸಿದ್ಧ ಸಮಸ್ಯೆ ಗಳಲ್ಲಿಯ ಪ್ರಧಾನ ಪದಗಳನ ಸ್ನ ಸ್ವಂತವಾಗಿ ಸಂಶೋಧಿಸಿ ದ್ದ ರು; ಆದರೆದಿ ನಿಯತಕಾಲಿಕ ಉತ್ಪನ್ನವನ್ನಾ ಗರಿ ಟ್‌ periodic ೧98: ಕೌಶಿಯ ಪ್ರಮೇಯವನ್ನಾಗಲಿ ಅವರೆಂದೂ ಕೇಳಿಯೇ ಇರಲಿಲ್ಲ; ಮಿಶ್ರಚರ ಉತ್ಪನ್ನದ ಬಗ್ಗೆ ಅವರ ಕಲ್ಪನೆ ತೀರ ಮಂಜು ಮಂಜಂ. ಯಾವುದು ಗಣಿತ ಸಾಧನೆ ಎಂಬುದನ್ನು ಕುರಿತಂತೆ ಅವಶ ಅಭಿಪ್ರಾಯ ಅತ್ಯಂತ ಸಂದೇಹಕಾರಕ ವಾಗಿತ್ತು. ಅವರು ಎಲ್ಲ ಫಲಿತಾಂಶಗಳನ್ನೂ ಹೊಸತು ಅಥವಾ ಹಳತು, ಸರಿ ಅಥವಾ ತಪು ವಾದ, ಅಂತರ್ಬೋಧೆ ಮತ್ತು ಅನುಗಮನ ಬೆರೆತ ಸಂಮಿಶ್ರ ಪ್ರಕ್ರಿಯೆಯೊಂದನ ಮೂಲಕ ಪಡೆದಿದ್ದರು. ಈ ಕುರಿತು ಯಾವುದೇ ಸುಸಂ- ಬದ್ಧ ವಿವರಣೆ ನೀಡಲು ಅವರು ಅಶಕ್ತರಾಗಿ ರು. 1 ಹ ಇಂಥ ವ್ಯಕ್ತಿ ಕ್ರಿಯನ್ನು ವ್ಯ ವಸಿ ಸ್ಥಿ ತ ಶಿಕ್ಷಣಕ್ಕೆ ಒಳಪಡುವುಂತೆ, ಎಂದರೆ" ಗಣಿಶವನ್ನ ಪ್ರಾರಂಭ ದಿಂದಪು ನರಪಿ ಕಲಿಯುವಂತೆ ನಿರ್ಜ ಸಧಿಸುವುದು ೧೨೮ ಕಸ್ತೂರಿ, ಡಿಸೆಂಬರ್‌ ೧೮೭ ೪ 1 ಅಸಾಧ್ಯವಾಗಿತ್ತು. ಅಲ್ಲದೇ ರಾಮಾನುಜನ್‌ ಉಪದ್ರವಕಾರಿ ಎಂದು ಭಾವಿಸಬಹುದಾದ ವಿಧಿ ನಿಯಮಗಳ ಮೇಲೆ ಅವಧಾರಣೆ ಹೇರಿದರೆ ಅವರ ಆತ್ಮವಿಶ್ವಾಸವನ್ನೇ ಅದು ನಾಶಪಡಿಸಿಬಿಡ ಬಹುದು, ಇಲ್ಲವೇ ಅವರ ಸ್ಫೂ ಿರ್ತಿಯ ನಿರಂತರ ಸೆಲೆಯನ್ನೇ ಬತ್ತಿಸಿಬಿಡಬಹುದು ಎಂಬ ಭಯ ಸಹ ನನಗಿತ್ತು. ಆದರೆ ಇದರೊಂದಿಗೆ ಇನ್ನೊಂದು ಸಂಗತಿಯೂ ಮುಖ್ಯವಾಗಿತ್ತು. ರಾಮಾನುಜನ್‌ ತಿಳಿಯಲೆ:ಬೇಕಾಗಿದ ಕ್ಷೇತ್ರಗಳು ಅನೇಕ ಇದ್ದವು. ಅವರು ಪಡೆದಿದ್ದ ಹಲವಾರು ಫಲಿತಾಂಶಗಳು ತಪ್ಪು. ವಿಶಿಷ್ಟ ವಾಗಿ ಹೇಳುವುದಾದರೆ ಅವರು ಅತ್ಯಧಿಕ ಮಹತ್ತ್ವ ಆರೋಪಿಸಿದ ಅವಿಭಾಜ್ಯಗಳ ವಿತರಣೆಗೆ ಸಂಬ ಂಧಿಸಿದ್ದ ಫಲಿತಾಂಶಗಳ ನು. ಮೀಟ ಉತ್ಪನ್ನದ ಎಲ್ಲ ಶೂನ್ಯಗಳೂ ನೈ ಜವೆಂಬ ತಮ್ಮ ಭಾವನೆಯನ್ನು ಅವರು ಸದಾ” ನೆಚ್ಚಿ ಕೊಂಡಾ ವಂಂದುವರಿಯುವಂತೆ ಬಿಡುವುದು ಸಾಧುವಾಗಿರ ಲಿಲ್ಲ. ಆದ್ದರಿಂದ ಅವರಿಗೆ ಪಾಠ ಹೇಳಿಕೊಡಲು ನಾನು ಶ್ರಮಿಸಬೇಕಾಯಿತು. ಇದರಲ್ಲಿ ನಾನು ತಕ್ಕಮಟ್ಟಿಗೆ ಯಶಸ್ವಿ ಎಒಯಾದೆನಾದರೂ ಅವರು ನನ್ನಿಂದ ಕಲಿತುದಕ್ಕಿಂತ ಹೆಚ್ಚು ನಾನೇ ಅವ ರಿಂದ ಕಲಿತೆ, ಕೆಲವೆ: ವರ್ಷ ಗಳ ಅವಧಿಯಲ್ಲಿ ಅವರಿಗೆ ಉತ್ಸನ್ನಗಳ ಸಿದ್ಧಾಂತ ಹಾಗೂ ಸಂಖ್ಯೆ ಗಳ ವಿಶ್ಲೇಷಕ ಸಿದ್ದಾ ೦ತ “ಇವುಗಳ ಪರಿಚಯ ಸಾಕಷ ಸಿದ್ಧಿಸಿತು. ಅವರೆಂದೂ ಆಧುನಿಕ ಸ ವಿಧಾನದ ಗಣಿತಜ್ಞ ್ಲರಾಗಿರಲಿಲ್ಲ. ಅವರನ್ನು ಹೀಗೆ ಮಾಡುವುದು ಅಪೇ ಕ್ಷಣೀಯವೂ ಆಗಿರಲಿಲ್ಲ. ಆದರೆ ಒಂದರಿ ಪ್ರಮೇಯಂವನ್ನು ತಾನು ಯಾವಾಗ ಸಾಧಿಸಿದೆ ವಂತ್ತೂ ಯಾವಾಗ ಸಾಧಿಸಲಿಲ್ಲ ಎಂಬ ಸಂಗತಿ ಅವರಿಗೆ ಗೊತ್ತಾಗು ತ್ತಿತ್ತು. ಅವರಿಂದ ಪ್ರವಹಿಸಂತ್ತಿ ದ್ರ ಮೂಲಭೂತ ಭಾವನೆಗಳು ಎಂದೂ ಹಿಂಗುವ "ಲಕ್ಷಣ ಪ್ರಕಟ ವಾಗಲಿಲ್ಲ, “ಗಣಿತದ ಹೊರಗೆ ಅವರಿಗಿದ್ದ ಆಸಕ್ತಿಗಳ ಕುರಿತು ಒಂದು ಮಾತು ಸೇರೆಸಲೇಬೇಕು. - ಗಣಿತದಂತೆ ಅವು ಕೂಡ ವಿದಶ ಗಳ ೪೮ ಲಕಿ ನಾಲೆ, ಸಾಹಿತ್ಯ ಅಥವಾ ಕಲೆ ಬಗ್ಗೆ ಅವ ನ ಘೂ ಹಕ್ಕಲ ಆದರೂ ಒಳ್ಳೆಯ "ಸಾಹಿ ಅ ಯಾವುದು, ಕೆಟ ದ್ದು ಯಾವುದು ಎಂದು ವಿಮರ್ಶಿಸಬಲ್ಲವರ: ಗಿದ್ದ ರು, ಇದಕ್ಕೆ ಆಧುನಿಕ ಬ್ರಿಜ್‌ “ಂತನಶೀಲರಿಗೆ ಕಂಡ ಬಂದ ಪ್ರಕಾರ, ಅವರೊಬ್ಬ ಅಸ್ಪಷ್ಠತೆ ಮಂ ಕಿದ್ದ ಉತ್ಸುಕ ತತ್ವಜ್ಞಾ 'ದಿಯೂ, ಅತ್ಯುಣ ಬಗೆಯ ಶಸಂತಿವಾದದಲ್ಲಿ' ಒಲವಿದ್ದ ಉಜ್ಜ ರಾಜಕಾರಣಿಯೂ ಆಗಿದ್ದ ರು. ಇಂಗ ಡ್‌ ನಿವಾಸಿಗಳಾಗಿರುವ ಭಾರತೀಯರಲ್ಲಿ ತೀರ ಅ ಸ ಧಾರಣವಾಗಿರುವ ನೈಷ್ಮುರ್ಯದಿಂದ ಅವ ತಮ್ಮ ಜಾತಿಯ ಧಾರ್ಮಿಕಾಚರಣೆಗಳಿಗೆ ಅಂ ಕೊಂಡಿದ್ದರು. ಆದರೆ ಅವರ ಧರ್ಮಿ ಎಮು ಆಚರಣೆ ಕುರಿತದ್ದಾಗಿತ್ತೇ ಹೊರತು ಬೌದ್ಧಿಕ ನಂಬಿಕೆಯ ಫಲವಾಗಿರಲಿಲ್ಲ. ಎಲ್ಲ ದ ಹೆಚ್ಚು ಕಡಿಮೆ ಸಮವಾಗಿಯೇ ನಿಜವೆಂದು ತಮಗೆ ತೋರುವುದಾಗಿ ಅವರೊಮ್ಮೆ ಹೇಳಿ ನನ್ನನ್ನು ಚಕಿತಗೊಳಿಸಿದ್ದರು. ಸಾಹಿತ್ಯ. ತತ್ತ್ವ ಶಾಸ್ತ್ರ ಅಥವಾ ಗಣಿತ ಒಂದೊಂದರಲ್ಲೂ ಅನಿರೀ ಕ್ಷಿತ, ವಿಚಿತ್ರ ಮತ್ತು ವಿಲಕ್ಷಣವಾದುದರ ಬಗೆಗೆ ಅವರಿಗೆ ಗಾಢಾನುರಕ್ತಿ. ವೃತ್ತದ ಸಲೆಗೆ ಸಮ ವಾಗುವ ಚೌಕ ರಚಿಸುವೆವೆಂಬವರ (ವೃತ್ತ ಚೌಕ ಕಾರರು) ಮತ್ತು ಇಂಥ ಇತರ ಮೋಡಿಗಾರ | ಹಲವಾರು ಪುಸ್ತಕ”ಳ ಸಂಗ್ರಹವೇ ಅವರಲ್ಲಿತ್ತು. ಹಾರ್ಡಿ ಮತ್ತು ಅವರ ಜ್‌ ಲಿಟಲ್‌ವೂಡ್‌ ರಾಮಾನುಜನ್ನರ ಶಿಕ್ಷಣದ ಹೊತ್ತುಕೆ ಇಂಡಿನ್ದರು. ಇವರಲ್ಲಿ ಕಲಿಸುವವರಿ ' ಯಾರೋ, ಕಲಿಯುವವರು ಯಾರೋ! ಅಂತೂ ' ಈ ಅಪೂರ್ವತ್ರಯ ರಾಮಾನಂಜನ್‌ ಗಣಿತ" ಸಮಸ್ಯೆಗಳ ಮೇಲೆ ಬಿರುಸಾಗಿ ಕೆಲಸ ಮಾಡಿತು. ೧೯೧೪-೧೮ ಅವಧಿಯಲ್ಲಿ ರಾಮಾ” ' ನಂಜನ್‌ ಪ್ರಕಟಿಸಿದ ಸಂಶೋಧನ ಪ್ರಬಂಧಗಳ ಸಂಖ್ಯೆ ೨೪, ಇವೆಲ್ಲವೂ ಪೂರೈಸಿದ ತಾಜಾ ಮಾಲುಗಳೇ, ಟ್ರಿನಿಟಿ ಕಾಲೇಜಿ ಫೆಲೋ ವಾಗ ಟ್ಯೂಟರ್‌ ಆಗಿದ್ದ ಇ. ಬಬ್ಬು, ಬಾರ್ನೆಸ ರಾಮಾನುಜನ್ನರ ಪ್ರಗತಿ ಕುರಿತು ಮದ್ರಾಸು ವಿಶ್ವವಿದಾ ಲಯಕ್ಕೆ ವರದಿ ಕಳಿಸಿದರು (೨-03 ೧೯೧೫) ₹ ಮಿ. ಎಸ್‌, ರಾಮಾನಂಜನ್ನರ ಕೃತಿ ಹಾಗೂ ಪಗತಿ ಅತ್ಯುತೃಷ್ಟವಾ ಅವರಲ್ಲಿಗೆ ಬಂದಾಗ ಗ ನಾಮು | ಎ ತ ್ಲ ಸಘಲಗೊಳಿಸಿದ್ದಾ ರೆ. ಅವರು ಈ ಫೆಲೋ ಆಗಿ ಆಯಲ್ಲ ಡುವ ತನಕವೂ | ಅವರ ವಿದ್ಯಾರ್ಥಿವೇತನವನ್ನು ಮುಂದುವರಿ > ಸುವ ವಿಚಾರದಲ್ಲಿ ಏನೂ ಸೆಂದೇಹ ಉಳಿದಿರ ಬಾರದು. ಈ ಆಯ್ಕೆ ೧೯೧೭ರ ಅಕ್ಟೋಬರಿ ನಲ್ಲಿ ಆದೀತೆಂದು ನಿರೀಕ್ಷಿಸಿದ್ದ ನೆ” ಹಾರ್ಡಿ ಮದ್ರಾಸ್‌ ವಿಶ್ವ ನಿದ್ಧಾ ಲಯಕ್ಕೆ ಬರೆ ದರ (೧೧-೧೧-೧೯ 0೫) “ಯುದ್ಧದಿಂದಾಗಿ 'ರಾಮಾನುಜನ್ನರಿಗೆ ತುಂಬ ತೊಂದರೆಯಾಗಿದೆ, ಇವರಿಗೆ ಪಾಠ ಹೆ ಳಿಕೊತುವುದಲಲ್ಲಿ ನನ್ನೊಡನೆ ಸಹಕರಿಸುತ್ತಿದ್ದ ಮಿ. ಲಿಟಲ್‌ವೂಡ" ರಣಾಂಗ ಕ್ಕೆ ತೆರಳಿದ್ದಾ ರೆ. ಇಂಥ ಫಲವಂತ ಮೇಧಾ ಶಕ್ತಿ ಇರುವಂಥ ವಿದ್ಯಾರ್ಥಿಗೆ ಪಾಠ ಹೇಳಲು ಒಬ್ಬ ಉಪಾಧ್ಯಾಯ ಸಾಲದೇ ಸಾಲದು... ಆಧುನಿಕ ಯುಗದ ಸರ್ವ ಶ್ರೇಷ್ಠ ಗಣಿತ ವಿದ್ವಾಂಸ ಇವರೆನು ವುದು. ಪ ಕ್ರಶ್ನಾತೀತ, ವಿಷಯಗಳ ಆಯ್ಕೆಯಲ್ಲಿ ಯೂ TE ವ್ಯವಹರಿಸಂವ ವಿಧಾನಗಳಲ್ಲಿಯೂ ಇವರು ಸದಾ ವಿಚಿತ್ರ...ಆದರೆ ಇವರ ಅಸಾಧಾರಣ ಶಕ್ತಿ ವಿಚಾರವಾಗಿ ಸಂದೇಹವೇ ಇಲ್ಲ. ಕೆಲವೊಂದು ರೀತಿಗಳಲ್ಲಿ ನಾನು ತಿಳಿದಿರುವ ಸಕಲ ಗಣಿತ ತಜ್ಞ ರಲ್ಲೂ ಇವರೊಬ್ಬ ಅತಿ ಗಮನಾರ್ಹ ವ್ಯಕ್ತಿ.” ಕೇಂಬ್ರಿಜ್‌ ವಿಶ್ವವಿದ್ಯಾಲಯ ರಾಮಾನುಜನ್ನ ರಿಗೆ ೧೯೧೬ರಲ್ಲಿ ಗೌರವ ಬಿ: ಎ. ಪದವಿ ನೀಡಿ ಗೌರವಿಸಿತು. ಲಂಡನ್ನಿನ ವರಿಷ್ಠ ವಿಜ್ಞಾನ ಸಂಘವಾದ ರಾಯಲ್‌ ಸೊಸೈಟಿ ಇವರನ್ನು ತನ್ನ ಫೆಲೋ ಆಗಿ ಆಯ್ಕೆ ಮಾಡಿಕೊಂಡು (ಎಫ್‌. ಆರ್‌. ಎಸ ಸ್‌.) ಒಬ್ಬ ಗಣಿತವಿದನಿಗೆ ಸಲ್ಲಿಸಬಹು ದಾದ ಅತ್ಯುನ್ನತ ಪ್ರಶಸ್ತಿ ಪ್ರದಾನಿಸಿತು (೨೮-೨-೧೯೧೮) ಎಫ್‌. ಆರ್‌. ಎಸ್‌. ಗೌರ ರ್‌ವಕ್ಕಿ ಭಾಜನರಾನ ಎರಡನೆಯ ಭಾರತೀಯ ರಿವರು. (ತತ್ಪೂರ್ವ ಎಂ. ಕುರ್ಸೆಟ್ಟೀ ಎಂಬ ನೌಕಾ ಎಂಜಿನಿಯರ್‌ ೧೮೪೧ ರಲ್ಲಿ ಎಫ್‌ ಆರ್‌. ಎಸ್‌, ಪಡೆದಿದ್ದರು.) ಆಹಾರ ಸಮಸ್ಯೆ ಕೇಂಬ್ರಿಜ್ಜಿ ನಲ ಕರುಣೆ, ಪ್ರೀತಿ, ವಾತ್ಸಲ್ಯ, ಔದಾರ್ಯ ಈ ಉತ್ತಾರಕ ಗುಣಗಳ ಪರಿಸರ 4 ” | 316 1 ಮ ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ ಯ ೯ ದಲ್ಲಿ ರಾಮಾನಂಜನ್‌ ತಮ್ಮ ಸಂಶೋಧನೆ ಮುಂದುವರಿಸಿದರು. ಈ ಗಣಿತವೆ ೈಚಿತ್ರ್ಯವನ್ನು ಜತನದಿಂದ ಕಾಪಾಡುವುದ ರಲ್ಲಿ ಎಲ್ಲರೂ ಶಿಕ್ಷಕರು, ಸಹ ವಿದ್ಯಾರ್ಥಿಗಳು ಹಾಗೂ ಇತರರರಿ ಸಮಾಃಕ್ತಿ ಹೊಂದಿದ್ದ ರು. ಅಲ್ಲಿ ರಾಮಾನು ಜನ್‌ "ಸ್ವಯಂಪಾಕಿ'ಗಳಾಗಿ ದ್ದರು. ಭಾರತದಲ್ಲಿದ್ದ ಒಬ್ಬ ಸ್ನೇಹಿತನಿಗೆ ೧೩-೧೧-೧೯೧೪ ರಂದ ಬರೆದ ಕಾಗದದಲ್ಲಿ ಈ ಪ್ರಶ್ನೆ ಎತ್ತಿದ್ದಾರೆ “...ಆಹುರದ ವಿಷಯ ಹೇಳುವುದಾದರೆ ನನ್ನ ಆಹಾರವನ್ನು ನಾನೇ ಬೇಯಿಸಿಕೊಳ್ಳದೇ ವಿಧಿ ಇಲ್ಲ. ಈ ಕಾಲೇಜಿನ ಹತ್ತಿರ ಎಲ್ಲಿಯೂ ಶಾಕಾಹಾರ ದೊರೆಯಂದರಿ. ಕಾಲೇಜಿನಿಂದ ಹೊರಗೆ ಹೋಗಿ ಬರಂವುದು ಅಸಾಧ್ಯ ನನಗೆ, ಕೆಲವು ಭಾರತೀಯ ಸಾಮಗ್ರಿ ಗಳು ಇಲ್ಲಿ ದೊರೆಯುತ್ತವೆ. ಸ್ವಲ್ಪ ಹುಣಸೇ ಹಣ್ಣ ನ್ನೂ (ಬೀಜ ತೆಗೆದದ್ದು) ಒಳ್ಳೆಯ ತೆಂಗಿ ನೆಣ ಯನ್ನೂ ಆಂಚೆ ಭಾಂಗಿ ಮಾಡಿ ಬಲು ಕಡಿದು ವೆ ಚ್ಛದ ಹಾದಿ ವಂೂಲಕ ನನಗೆ ರವಾನಿಸಿ ದರೆ ಮಹದುಪಕಾರವ ಗುತ್ತ ದೆ ತೆಂಗಿನೆಣ್ನೆಯೆ: ತ ಅತಿ ಪ್ರಶಸ್ತ. ಏಕೆಂದರೆ ಶೈತ್ಯದನಿ ಅದು” ಗಟ್ಟಿ ಕಟ್ಟುತ್ತ [ದೆ ಮತ್ತು ಹುಳಾ ಗುಪ್ರದಿಲ್ಲ, ಹುಣಸೆಃ ಹಣ್ಣಿನ ಬದಲು ನಿಂಬೆ ಹಣ್ಣು ಗಳನ್ನು, ಇವು ಹುಳಿಯಾಗಿದ್ದರೆ ಮಾತ್ರ, ಉಪಯೋಗಿಸಬಲ್ಲೆ. ಆದರೆ ಇಲ್ಲಿಯ ನಿಂಬೇ ಹಣ್ಣು ಗಳಿಗೆ ನನದ್ಮಲ್ಲಿ ಯವು ಗಳಿಗಿರುವಂಥ ಹುಳಿಯೆ: “ಲ್ಲ ವಾನವ ವ ವಾಗಿ ಇವು ನಿಂಬೆ ಹಣ್ಣು ಗಳೇ ಅಲ್ಲ ಸೀನಿಂಬೆ ಗಳು ಆದರೆ ಮುಂದಿನ ಸಲ ಭಾರತದಿಂದ ತಾಯಿ ಕಳಿಸಿದ್ದ ಭಾಂಗಿಯ: ಲ್ಲಿದ್ದ ಪದಾರ್ಥಗಳು ಕೆಟ್ಟು ಹೋಗಿದುವು. ಆ ಭಾಂಗಿಯನ್ನು ಸಾಕಷಕ್ಕಿ ಭದ್ರವಾಗಿ ಕಟ್ಟಿರಲಿಲ್ಲ. ೭- ೧-ರ೯ಂ೫ರಂದಂ ಸ್ನೇಹಿತನಿಗೆ ಬರೆದ ತೀಕ್ಷ್ಮ ಪತ್ರದಲ್ಲಿ ಇದನ್ನು ಪ್ರಸ್ತಾ ವಿಸಿದ್ದಾರೆ ಕ . ದಯವಿಟ್ಟು ನಿಮ್ಮ ಸಹೋದರನ" ವಿಳಾಸ ತಿಳಿಸುವಿರಾ? ನಿಮ್ಮ ಒಂದು ಕಾಗದದಲ್ಲಿ ಅವರು ಬಾಪಟ್ಲಾದಲ್ಲಿ ಉಪಾಧ್ಯಾಯರಾಗಿರುವರೆಂದು ಮಾತ್ರ ಹೇಳಿ ದೀರಿ. ನಾನು ಭಾರತ ಬಿಟ್ಟ ಬಳಿಕ ಅವರು ನಿಗೆ ಕಾಗದವನ್ನೇ ಬರೆದಿರುವುದಿಲ್ಲ ಒಂದೋ ೧೩೦ ಕಸ್ತೂರಿ, ಪರೀಕ್ಷೆಯಲ್ಲಿ ಅವರು ` ಅನಂತ್ತಿ €ರ್ಣರಾದ್ದರಿಂದ ಆ ವಿಷಯವನ್ನು ನನಗೆ ತಿಳಿಸಲಂ ಪರಿತಪಿಸು ತ್ತಿದ್ದಾರೆ, ಇಲ್ಲವೇ ನಾನು ಅಲ್ಲಿಂದ ಹೊರಡ-ವ ಮೊದಲೇ ನನ್ನ ಬಗ್ಗೆ ಅಪಾರ್ಥ ಕಲ್ಪಿಸಿಕೊಂಡಿ ದಾರೆ, ಎರಡೂ ಅಲ್ಲದಿದ್ದರೆ ನಾನು ಕಡಲು ವುದು ಅವರಿಗೆ "ಕೋಪ ಇತು ಜತ್ತ ನಿಜ ಕಾರಣ ನನಗೆ ಸ್ಪಷ್ಟವಾಗುತ್ತಿಲ್ಲ. ನನಗೆ ರವಾನಿಸಲೋ ಸ ರ ಒಂದಿಷ್ಟು ಆಹಾರ ಪದಾರ್ಥ ಗಳನ್ನು ಭದ್ರವಾಗಿ ಕಟ್ಟಲು ನಿಮ್ಮ ಸಶೋ ದರನ ನೆಂವು ಪಡೆಯಬೇಕೆಂದು ತಾಯಿಗೆ ಬರೆದಿದ್ದೆ. ಮತ್ತು ಈ ವಿಷಯ ನಿಮ್ಮ ಸಹೋದರನಿಗೆ ತಿಳಿಸಿಯೂ ಇದ್ದೆ. ಎಂದೇ ನನ್ನ ತಾಯಿ ಅವರ ನೆರವು ಕೋರಿದರು ಆದರೆ ಅವರ ಮಾತ್ರ ಕೃಪೆದೋರಲಿಲ್ಲ. ಆ ಪದಾರ್ಥ ಗಳು ನನ್ನ ಕೈ ಸೇರಿದಾಗ ಅರ್ಧಕ್ಕರ್ಧ ಹಾಳಾಗಿ ನಷ್ಟವಾಗಿತ್ತು. ಆಹಾರ ಸಾಮಗ್ರಿ ಗಳನ್ನು ಇಷ್ಟು ದೂರ ಕಳಿಸುವ ಸಂದರ್ಭದಲ್ಲಿ ಅವನ್ನು ತಾವೇ ಕಟು ಿವಂಥ ಮುಠ್ಮಾಳತನ ಪ್ರದರ್ಶಿಸಿದ್ದೇಕೆಂದು ತಾಯಿಯನ್ನು ಕೇಳಿದೆ. ತನಗೆ ನೆರವು ನೀತಬಲ್ಲವರು ಯಾರೂ ಇರಲಿಲ್ಲ ನಿಮ್ಮ ಸಹೋದರನಿಂದ ದೊರೆತ ಒಂದೇ ಒಂದು ಉತ್ತ *ರವೆಂದರೆ ಎಲ್ಲವನ್ನೂ ನೀವೇ ಮಾಡ ಬಹುದು' ಹೀಗೆ ಅವರು ವಿವರಿಸಿದನು ಈಗ ಆಗರೀ ಇನ್ನು ಮುಂದೆ ಆಗಲೀ ನನಗೆ ಅಲ್ಲಿಂದ ಏನೂ ಬೇಕಾಗದು. ಏಕೆಂದರೆ. ನಾಲಿಗೆ ಮೇಲೆ ಈಗ ನನಗೆ ಪೂರ್ಣ ಹತೋಟಿ ಲಭಿ ಸಿದೆ. ಕೇವಲ ಅನ್ನ, ಸ್ವಲ್ಪ ಉಪ್ಪು ಮತ್ತು ನಿಂಬೇ ರಸದ ಮೇಲೆ ಅನಿರ್ದಿಷ್ಟ ಕಾಲ ಬದುಕ ಹ ಬಲ್ಲೆ. ಸಾಧ್ಯವಾದರೆ ನಿಮ್ಮ ಸಹೋದರನಿಗೆ ನಮ್ಮ ಹಳೆಯ ಸ್ನೇಹವನ್ನು ನೆನಪಿಸಿ,” ಆ ದಿನಗಳಂದಂ (೧೯೧೪-೧೮) ರಾಮಾನು ನ್‌ ವೈಯಕ್ತಿಕವಾಗಿ ಸಂತೋಷಿಯಾಗಿದ್ದರೆ? 0 ಗುತ್ತರ ° ಇಟ್‌ ಗೆ ಬ ಲಲ! | € A ನೀ "ಡುವುದು ಕಷ್ಟ. ಡಿ > ಗಣಿತ ಚಿಂತನೆ ಅವು ಜೀವನ ಸರ್ವಸ್ವ ವನ್ನೂ 2200೬9 ಇಸ್‌ 9 ವ್ಯಾಪಿಸಿಬಿಟ್ಟಿತ್ತು. ಹೀಗಾಗಿ ಸ್ವಂತಾರೋ ಗ್ಯಕ್ಕೆ ಷ್ಠಿ ಆಫ್ಟ ಐನ ಬೇಕು, ಏನು. ಬೇಡ, ತನಗೆ ಯಾವುದ [= ಹಾ ಡೆ ಎ ತಾರ ದ ಟಿ೦0 ತೆ ಗಿರಿ ನು ವುದರ ನಿ ©, Ye Ox ಉನ್ನಿ ಎತ ಕಡೆ ನಿಗ 4 ಗನಿ ೧ಇ೧ಗೆ ಇಡುವ ಎ ಳ್ಳ ಇರಲಲ್ಲ ಇ೦ಗ್ಗಂಸಿನ ಹವೆ ಮತ್ತು ಆಹಾರ ಡಿಸೆಂಬರ್‌ ೧೯೮೭ ಅವರಿಗೆ ಸುತರಾಂ ಸರಿಹೊಂದಲಿಲ್ಲ. ಅದ ೈಢಕಾಯಂರಾದ ಅವರ ಮೇಲೆ ಇವೆಲ್ಲ ಕ್ರಮೇಣ, ಆದರೂ ಸ್ಪಷ್ಟವಾಗಿ, ವಾಶ ಪರಿಣಾಮವನಲ್ನಿ ಅಂಕಿಸಲು ತೊಡಗಿದುವು. ' ಅಂದು ರಾಮಾನುಜನ್‌ ಬಾಳಿದ್ರು ಉಲ್ಲೆ ಯಂತೆ ತನ್ನನ್ನೇ ಉರಿಸಿಕೊಂಡು ಪ್ರಪಂ- ಚಕ್ಕೆ, ಶಕ್ತಿ ಮೀರಿ ಬೆಳಕು ಬೀರಿ ಹೊಸ ದಾರಿ ರೇಖಿಸಿ ಎಲ್ಲಿಯೋ ಮರೆಯಾಗಿ ಹೋಗುವ ತ್ವರಿತ ಬಾಳನ್ನು. ಕೃಷ್ಣ ಮೇಘದ ಸ್ಪಷ್ಟ ಆಗಮನ ಮೇ ೧೯೧೭ರ ಸುಮಾರಿಗೆ ಹಾರ್ಡಿ ಮದ್ರಾಸ್‌ ವಿಶ್ವವಿದ್ಯಾಲಯಕ್ಕೆ ಕಳಿಸಿದ ವರದಿ ಅನಿರೀ ಕ್ಷಿತವೂ ಕಳವಳಕಾರಿಯೂ ಆಗಿತ್ತು; ರಾಮಾನುಜನ್‌ ತೀವ್ರ ವ್ಯಾಧಿಯೊಂದಕ್ಕೆ ತಂತ್ತಾ ಗಿದ್ದರು. ಭಾರತಕ್ಕೆ ಮರಳಿಸೋಣವೆಂದರೆ ಯುದ್ಧ ದಿನಗಳು, ಅಲ್ಲಿ (ಭಾರತ) ಸಮರ್ಥ ವೈದ್ಯಕೀಯ ಸೇವೆ ಲಭಿಸುವ ಪರಿಸ್ಥಿತಿಯೂ ಇರಲಿಲ್ಲ. ಆದ್ದರಿಂದ ; ಅವರನ್ನು ಲಂಡನ್ನಿನ ಬಳಿ" ಯಿದ್ದ ಒಂದು ವಿಶ್ರುಂತಿ ಧಾಮಕ್ಕೆ ಸಾಗಿಸ ಲಾಯಿತಂ. ಆವರು ತೀವ್ರ ಕ್ಷಯಂರೋಗಗ್ರಸ್ತ ರಾಗಿದ್ದರಂ, ಔಷಧಿ, ಪಥ್ಯ, ಅನುಪಾನ ಎಲ್ಲದ ರಲ್ಲೂ ಅತಿ ಕ್ಲಿಷ್ಟ ರೋಗಿ. ಹಾಲು ಮತ್ತು ' ಅದರ ಉತ್ನ್ಸನ್ನಗಳ ಹೊರತಾಗಿ ಸಸ್ಮೇತರ ಮೂಲಗಳಿಂದ ಬಂದ ಎಲ್ಲ ಆಹಾರ ಪದಾರ್ಥ ' ಗಳೂ ಔಷಧಿಯೂ ಈ ಕರ್ಮನನಿಗೆ ವರ್ಜ್ಯ, ' ೧೯೧೭-೧೮ ಅವಧಿ ಹೀಗೆ ಒಂದು ವಿಶ್ರಾಂತಿ ಧಾಮದಿಂದ ಇನ್ನೊಂದು ವಿಶ್ರಾಂತಿ ಧಾಮ ' ಆದರೆ ಎಲ್ಲವೂ ಗ್ರೇಟ್‌ ಬ್ರಿಟನ್ನಿ ನೊಳಗೇ ' ಇದ್ದವು--ಪರ್ಯಟನೆಯಲ್ಲಿ ಕಳೆಯಿತು. ಮುಂದೇನು? ಸಪ್ಟೆಂಬರ್‌ ೧೯೧೮ರ ವೇಳೆಗೆ ಕಾಯಿಲೆ ಸ್ವಲ್ಪ ಹತೋಟಿಗೆ ಬರುವ ಲಕ್ಷಣ ' ತೋರಿತು. ಆಗ ಯುದ್ಧವೂ ಕೊನೆಗಾಣುವ ' ಹಂತದಲ್ಲಿದುದರಿಂದ ಒಂದು ಸಲವಾದರೂ ರಾಮಾನುಜನ್‌ ಭಾರತಕ್ಕೆ ಮರಳಿ ಅಲ್ಲಿಯ ಉಷ್ಣ ವಾತ:ವರಣದಲ್ಲಿ ಮತ್ತು ಬಂಧುಮಿತ್ರರ ಉಲ್ಲಾಸದಾಯಕ ಪರಿಸರದಲ್ಲಿದ್ದರೆ ಪೂರ್ಣ ಗುಣಮುಖರಾಗಬಹುದೆಂದುವೆ ದರೂ, ಹಾರ್ಡಿ ತ ರಿವರೂ ಭಾವಿಸಿದರು. ಆದರೆ ನೇರವಾಗಿ ಈ & ಸೂಚನೆಯನ್ನು ರಾಮಾನುಜನ್ನರ ಮುಂದಿಟ್ಟರೆ ಅವರದನ್ನು “ಎರಡನೆಯ ಯೋಚನೆ ಇಲ್ಲದೆ ತಳ್ಳಿ ಹುಕಿಬಿಡಬಹುದೆಂಬ ಆತಂಕ ಹಾರ್ಡಿ | ಯವರಿಗಿತ್ತು; ತಾನು ವಿದ್ಯಾರ್ಥಿವೇತನದ ಸಹಾಯದಿಂದ ಬಾಳಂತ್ತಿರಂವಾತ, ಹೀಗಿರುವಾಗ ಈ ರೀತಿ ಅನಧಿಕೃತ ರಜೆ ಪಡೆಯಲು ತನಗೆ ಕ್ಕಿಲ್ಲ ಎಂಬುದು ರುಮಾನುಜನ್ನರ ಚಿಂತನೆಯ ಧಾಟಿ. ಈ ಸೂಕ್ಷ್ಮ ಮನಗಂಡಿದ್ದ ಹಾರ್ಡಿ ಮದ್ರಾಸ್‌ ವಿಶ್ವವಿದ್ಯಾಲಯದ ರಿಜಿಸ್ಟ್ರಾ` ರಿಗೆ ಸವಿವರ ಪತ್ರ ಬರೆದರು (೨೬-೧೧-೧೯೧೮): “ರಾಮಾನುಜನ್‌ ತಾತ್ಕಾಲಿಕವಾಗಿ ಭಾರತಕ್ಕೆ ಮರಳುವ ವಿಷಯವನ್ನೂ, ಸ್ಕೂ ಲಮಗಿ ಅವರ ಜು ಭವಿಷ ಭದ ವಿಷ: ೧ುವನ್ನೂ ಪರಿಶೇಲಿಸ ೫ ಕಾಲ Ry `ವೀಗ ಪಕ್ಕವಾ ಗಿದೆಯೆಂದು ನನ್ನ ಭಾವನೆ 3 ಅವರ ಆರೋಗ್ಯ ವೀಗ ಉತ್ತಮಗೆಇಳ್ಳುತ್ತಿದೆ ಜಿ. €ದು ತಿಳಿಸಲು ತುಂಬ ಸಂತೋಷವಾಗು ತ್ತದೆ. ಅವರೀಗ ಅಪಾಯದ ಘಟ್ಟದಿಂದ ಪುರಾ 4 ಗಿದ್ದರೆ ಮತ್ತು ಪೂರ್ಣ ಚೇತರಿಕೆಯ ಹಾದಿ ್ಲಿದ್ದಾ ರೆಂದು ಜ್‌ ಅವರ ಮಾನ ಸಿಕ ಸ್ಥಿತಿ ಕುರಿತು ಅನೇಕ ಸಂದರ್ಭಗಳಲ್ಲಿ ನಾವು ಸಾಕಷ್ಟು ಕಾತರರಾಗಿದ್ದುಂಟು. ಅದರಲ್ಲಿ ಪ್ರಬಲ ವಾದ ಕೊರತೆ ಏನಾದರೂ ಇದೆಯೆಂದು ನನಗನಿ ಸುವುದಿಲ್ಲ. ಆದರೆ ಸುದೀರ್ಫ ವ್ಯಾಧಿ ಹಾಗೂ ಏಕಾಂತ ಜೀವನ ಅವರ ಮೇಲೆ ದುಷ್ಪರಿಣಾಮ ಬೀರಿವೆ. ಇದರಿಂದಾಗಿ ಅವರು ಣೆ ಅತಿಶಯ ಮಾನಸಿಕ ಮ್ಲಾನತೆ ಅನುಭವಿಸುವು ' ದುಂಟು, ಅವರು ಊರಿಗೆ ಒಮ್ಮೆ ಮರಳಿದರೆ ಪರಿಸ್ಥಿತಿ ಸುಧುರಿಸಬಹಂದೆಂದು 'ಭಾವಿಸಿದ್ದೆ: ನೆ. ನೀವು ಅವರ ತಾತ್ಕಾಲಿಕ ವ.ರಳಿಕೆ ಬಯಸಿ ಕೃತವಾಗಿ ನಮಗೆ ಪತ್ರ ಬರೆದರೆ ಆದು. ಖಂಡಿತ ಫಲಕಾರಿ ಆಗುತ್ತದೆ...... ಅವರ ಅಸಾಧಾರಣ ಗಣಿತ ಸಾಮರ್ಥ್ಯ ಕ ದಲ್ಲಿ ಇಳಿತದ ಸೂಚನೆ ಎಂದೂ ಕಂಡು ಬಂದದ್ದಿಲ್ಲ. ಅನಾರೋಗ್ಯದ ದಿನಗಳಲ್ಲಿ ಅವರಿಂದ ಪ್ರವಹಿಸಿದ ಗಣಿತ ಫಲಿತಾಂಶಗಳು ಸಹಜವಾಗಿಯೇ ಕಡಿಮೆ ಆದರೆ ಗುಣಮಟ್ಟ -- ದಲ್ಲಿ ಅವು ಎಂದಿನಂತೆ ಉತ ೈಷ್ಟವಾಗಿದ್ದುವು.. ಗೆಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ ೧೩೧ ವಿಜ್ಞಾನ ರಂಗದಲ್ಲಿ ಈ ಮೊದಲು ಯಾವ ಭಾರತೀಯನೂ ಪಡೆಯದಿದ್ದಂಥ ಮಹೋನ್ನತ ಸ್ಮಾನವನ್ನೂ ಕೀರ್ತಿಯನ್ನೂ ಗಳಿಸಿ ಅವರ ಭಾರತಕ್ಕೆ ಮರಳುವವಂದ್ದಾರೆ. ಅವರೆಂಥ ಅನರ್ಫ್ಯನಿಧಿ ಎನ್ನುವುದನ್ನು ಭಾರತ ಪರಿಗಣಿಸು ವುದೆಂಬ ವಿಶ್ವಾಸ ನನಗುಂಟು. ಅವರ ನೈಜ ಸರಳತೆ ಹಾಗೂ ವಿನಯ ಯಶಸ್ಸಿನಿಂದ ತಿಲ ಮಾತ್ರವೂ ಮಾಸಲಿಲ್ಲ. ಆಗಬೇಕಾದ್ದಿ ಷ್ಟೆ: ತಾನು ನಿಜ ವಾಗಿಯೂ. ಒಬ್ಬ ಯಶಃ ಪುರುಷ ಎಂಬುದು ಅವರಿಗೆ ಮನವರಿಕೆ ಆಗಬೇಕು.” ರಾಮಾನುಜನ್ನರು ದೈಹಿಕವಾಗಿ ತಿ:ವ್ರ ವ್ಯಾಧಿ ಗ್ರಸ್ತರಾಗಿದ್ದರೂ ಅವಶ ಬುದ್ಧಿ ಎಂದಿ ನಂತೆಯೇ: ನಿಶಿತವಾಗಿತ್ತೆನ್ನುವುದನ್ನು ನಿದರ್ಶಿ ಸಲು ಹಾರ್ಡಿ ಒಂದು ಆ 2:ನಕವನ್ನು ಉಲ್ಲೇ ಖಿಸಿದ್ದಾರೆ. ಮಾಮೂಲಿನಂತೆ ಅವರು ರಾಮಾ ಜನ್ನರನ್ನು ನೋಡಿ ವಿಚಾರಿಸಿಕೊಂಡು ಬನಲು ವಿಶ್ರಾಂತಿ ಧಾಮಕ್ಕೆ ಹೋದರು: ತಾವು ಅಲ್ಲಿಗೆ ಕುಳಿತು ಬಂದಿದ್ದ ಟ್ಯಾಕ್ಸಿಯ ಫಲಕ ಸಂಖ್ಯೆ ೧೭೨೯ (3೭೫ “೦೩ x ೮೯). ಇದೊಂದು ತೀರ ಜಡ ಮತ್ತು ಸಪ್ಪೆ ಸಂಖ್ಯೆ ಎನಿಸುತ್ತದೆಂದು ಹಾರ್ಡಿ ಹೇಳಿದಾಗ ರಾಮಾನುಜನ್‌" ಸೆಟೆದು ನುಡಿದರು. “ಅಲ್ಲಲ್ಲ, ಇದೊಂದು ಅತಿ ಸ್ವಾರ- ಸ್ಕಕರ ಸಂಖ್ಯೆ: ಎರಡು ಘನಗಳ ಮೊತ್ತವನ್ನು ಎರಡು ವಿಭಿನ್ನ ರೀತಿಗಳಲ್ಲಿ ನಿರೂಪಿಸಬಹಂದಾದ ಕನಿಷ್ಠ ಸಂಖ್ಯೆಯೇ ೧೭೨೯.” ೧೭೨೯ ೩ ೧4೧೭೨೮ ಎ ೧೩ +೧೨೩ ೧೭೨೯ ೩ ೭೨೯೨. ೧೦೦೦೩ ೯೩೨. ೧೦೩ “ಹಾಗಾದರೆ ನಾಲ್ಕನೆಯ ಘಾತ ಕಂರಿತಂತೆ ಒಂನರಿ ಕನಿಷ್ಠ ಸಂಖ್ಯೆ ಇದೆಯೇ ? ಇದ್ದರೆ ಅದು ಯಾವುದು?” ಹಾರ್ಡಿ ಪ್ರಶ್ನಿಸಿದರು. ರಾಮಾನುಜನ್‌ ತುನು ಚಿಂತಿಸಿ “ಅಂಥ ಸಂಖ್ಯೆಗೆ ಯಾವ ಸ್ಪಷ್ಟ ಉದಾಹರಣೆಯೂ ನನಗೆ ತಿಳಿಯದು. ಅದೇನಾದರೂ ಇರುವು ದಾದರೆ ಅದೊಂದು ಬೃಹತ್ಸಂಖ್ಯೆ ಎಂದರೆಂ. ಈ ಸಂಖ್ಯೆಯನ್ನು ಆಯ್ಲರ್‌ (೧೭೦೭-೮೩) ಎಂಬ ಸ್ವಿಸ್‌ "ಗಣಿತ ಪ ಪ್ರಭೃತಿ ನೀ ಡಿದ್ದಾ ನೆ: ೧೩೨ ೬೩೫೩೧೨೮೬೫೭ = ೧೨೧೧೩೩-೧ + ೨೩೨೦೧೨೯೬ ಎ ೫೯೪ + ೧೫೮೪ ೬೩೫೭೩೧೮೬೫೭ ಎ ೩೧೨೯೦೦೩೨೦೧ + ೩೨೨೪೧೭೯೩೬ 2 ೧೩೩೪ + ೧1೪೪ ಲಿಟಲ್‌ವೂಡ್‌ ಒಮ್ಮೆ ಅರ್ಥಪೂರ್ಣವಾಗಿ ಉದ್ದ ರಿಸಿದ್ದರು “ಪ್ರತಿಯೊಂದು ಧನಪೂರ್ಣಾಂಕವೂ ರಾಮಾನುಜನ್ನರ ಆತ್ಮೀಯ ಸ್ನೇಹಿತ,” ಇತರರಿಗೆ ತಿಳಿಯದಂಥ ಗುಪ್ತ ವಿಧಾನ ವಾಗಲಿ, ಪವುಡ ಸಾಮರ್ಥ್ಯವಾಗಲಿ ರಾಮಾ ಜನ್ನರಿಗೆ ಇತ್ತೇ, ಅವರಿಂದ ಪ್ರವಹಿಸುತ್ತಿದ್ದ ಮಹಾ ಫಲಿತಾಂಶಗಳ ರಹಸ್ಯವೇನು ಎಂದು ಹಲವಾರು ಮಂದಿ ಹಾರ್ಡಿಯವರನ್ನು ಪ್ರಶ್ಲಿ ಸಿದ್ದಾರೆ. ಇದಕ್ಕೆ ಅವರು ಸ್ಪಷ್ಟ ಅಥವಾ ಖಚಿತ ಉತ್ತರ ಕೊಟ್ಟಿರಂವುದಿಲ್ಲ. ಸಾರ್ವತ್ರಿ ಕವಾದ ; ಸಮಾಧಾನ ಬರೆದಿರುವರಷ್ಟೆ (೧೯೨೦): “ಎಲ್ಲ ಗಣಿತವಿದರೂ ತಳದಲ್ಲಿ ಯೋಜಿಸುವ ರೀತಿ ಒಂದೇ ಎಂದು ನನ್ನ ನಂಬಿಕೆ. ರಾಮಾನರಿ ಜನ್ನರಾದರೂ ಇದಕ್ಕೆ ಅಪವಾದವಾಗಿರಲಿಲ್ಲ. ಅವರ ಸ್ಮರಣ ಸಾಮರ್ಥ್ಯ ಅತ ಸಾಧಾರಣ ಮಟ್ಟದ್ದಾಗಿತ್ತು. ಸಂಖೆ ಗಳ ವೈ ಚಿತ ಗಳನ್ನು ಅವರು ಸ್ಕೂಲವಾಗಿ ನೆನ ಸಪಿನನ್ಲಿ ಟ್ಟು ಕೊಳ್ಳಬಲ್ಲವ ರಾಗಿದ್ದರು "ಜ್‌ ಗಣನೆಗಳನ್ನು “ಮಾಡುವಾಗ ಅವರು ಬಲು ಚುರುಕಿನಿಂದ ವೃವಹರಿಸು ತ್ತಿದ್ದರೂ ಇದು ಸರ್ವಸಾಧಾರಣ ಎಲ್ಲ 'ಧೀಮಂತ ಗಣಿತಜ್ಞರ ಮಟ್ಟದಲ್ಲಿಯೇ ಇತ್ತು. ನಿಜವಾದ ವಿಸ್ಮಯಕಾರಿ ಅಂಶವೆಂದರೆ ಬೀಜಗಣಿತೀಯ ಸೂತ್ರಗಳು, ಅನಂತ ಶ್ರೇಣಿಗಳ ಪರಿವರ್ತನೆಗಳು ಇವೇ ಮುಂತಾದ ಕ್ಷೇತ್ರಗಳಲ್ಲಿ ಅವರಿಗಿದ್ದ ತೀಕ್ಷ ಅಂತರ್ದೃಷ್ಟಿ, ಈ ವಲಯದಲ್ಲಿ ಅವರ ಸವಣೆ ನರನ್ನು. ನಾನು ಎಲ್ಲಿಯೂ ಕಂಡಿಲ್ಲ. ಅವರನ್ನು ನಾನಂ ಆಯ್ಲರ್‌ ವಂತ್ತು ಯಾಕೋಬಿ(೧೮೦೪- ೫೧) ಇವರೊಡನೆ ಮಾತ್ರ ಹೋ ಲಿಸಬಲ್ಲೆ ನಷ್ಟೆ. ಸಾಂಖ್ಯಕ ಉದಾ ಸರಣೆಗಳ; ನ್ನ್ನ ತೆಗೆದುಕೊ ಇಂಡು ಗಣಿತಾನುಗಮನ (uathematicel indu- ction) ವಿಧಾನದಿಂದ ಅವರಂ ತಮ್ಮ ಸಂಶೋ ನೆಯನ್ನು ಮಾಡಿದರು ಅವರ ಈ ಕ್ಷತಿ ಆಧಂನಿಕ er. ರಲ್ಲಿ ಹೆಚಿ ಶೈ ನವರದ ಕ್ಕಿಂತ ಎ ಇನಿ po ಎಷ್ಟೋ ಪಟ್ಟು ಜಾಸ್ತಿ ಇತ್ತು. “ನೆನಪು” ಸಹನೆ ಕಸ್ತೂರಿ, ಡಿಸೆಂಬರ್‌ ೧೯ರ ಮತ್ತು ಗಣನ ಸಾಮಥ್ಯ ೯ಗಳೊಡನೆ ಸಾವನತ್ರ್‌ ಕರಣದ ಸೌಲಭ್ಯ, ಅಂಕಿಮ ಫಲಿತಾಂಶದ ರೂಪ ಕುರಿತು ಕಾಳಜಿ ಮತ್ತು ಆಧಾರ ಭಾವನೆಗಳನ್ನು ಕ್ಷಿಪ್ರವಾಗಿ ಬದಲಾಯಿಸುವ ಕ್ಷಮತೆ ಯಾರನ್ನೂ ದಂಗುಬಡಿಸುವ ಮಟ್ಟದಲ್ಲಿ ಅವರಿಗಿದ್ದು ವು. ಆ ದಿವಸಗಳಲ್ಲಿ ತಮ್ಮ ವಿಶಿಷ್ಟ ಕ್ಷೇತ್ರದಲ್ಲಿ ಇನ್ನೊಬ್ಬ ಎದುರಾಳಿಯಿಲ್ಲದ ಅದ್ವಿತೀಯರವ ರಾಗಿದ್ದರು”. ಎಫ್‌. ಆರ್‌. ಎಸ್‌, ಗೌರವಕ್ಕೆ ಆಯ್ಕೆ ಗೊಂಡದ್ದ ರಿಂದ ರಾಮಾನುಜನ್ನ ರಿಗೆ" ಯಾವ ತೆರನಾದ” ನಿರ್ಬಂಧವೂ ಇಲ್ಲದೇ ವಾರ್ಷಿಕ ರೂ ೩೭೫೦ ಬಹುಮಾನಧನ ಆರು ವರ್ಷ ಪರ್ಯಂತ ಮಂಜೂರಾಯಿತು. ಇತ್ತ ಮದ್ರಾಸ್‌ ವಿಶ್ವವಿದ್ಮಾಲಯವೂ ತತ್ಸಮ ಮೊಬಲಗನ್ನು ಐದು. ವರ್ಷ ಪರ್ಯಂತ ಮಂಜೂರಂ ಮಾಡಿ ತನ್ನ ಅಭಿಮಾನ, ಔದಾರ್ಯ ಗಳನ್ನು ಪ್ರದರ್ಶಿಸಿತು. ಅಲ್ಲದೆ ರಾಮಾ ನುಜನ್‌ ಭಾರತಕ್ಕೆ ಮರಳಿದ ಬಳಿಕ ಅವರನ್ನು ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಸ್ಮಾಪಿಸ ಬೇಕೆಂದಿದ್ದ ಗಣಿತ ಪ್ರಾಚಾರ್ಯ ಪೀಠಕ್ಕೆ ಆಹ್ವಾನಿಸುವ ಯೋಜನೆಯನ್ನೂ ಹಾಕಿ ಕೊಂಡಿತು ಮಾತೃ ಸಂಸ್ಥೆಯ ಈ ಧಾರಾಳ ತನವನ್ನು ಕೃತಜ್ಞತೆಯಿಂದ ಸ್ಮರಿಸುತ್ತ ರಾಮಾ ' ನುಜನ್‌ ಬರೆದರು. (೧೧-೧-೧೯೧೯) : “ನಿಮ್ಮ ತಾರೀಖು ೯-೧೨-೧೯೧೮ರ ಕಾಗದ ಬಂದಿದೆ. ವಿಶ್ವವಿದ್ಯಾಲಯ ಪರಮೆೌದಾರ್ಯ ದಿಂದ ಪ್ರದಾನಿಸಿರುವ ಸಹಾಯಧನವನ್ನು ' ಅತ್ಯಂತ ವಿನಯದಿಂದ ಸ್ವೀಕರಿಸುತ್ತೇನೆ, ಭಾರ ತಕ್ಕ ನಾನು ಮರಳುವುದು ಇನ್ನೇನು ಅದರ ಏಪಾರ್ಡಗಳು ಮುಗಿದೊಡನೆಯೇ ಸಾಧ್ಯ ವಾಗುತ್ತದೆ. ನಾನು ಪಡೆಯಲಿರುವ ಒಟ್ಟು ಮೊತ್ತ ಭಾರತಿಕ್ಕೆ ಮರಳಿದ ಬಳಿಕ ನನಗೆ ತೀರ ಹೆಚು _ದೀತೆಂದು ಅನ್ನಿ ಸಂಿತ್ತ ದೆ. ಇಂಗ ಸಂಡಿನಲ್ಲಿಯ' ವೆತ್ಚ ಭರಿಸಿದ ಮೇಲೆ ನನ್ನ ತಂದೆ” ತಾಯಿಯರಿಗೆ” ರೂ. ೭೫೦ ಕೊಡ ಬೇಕೆಂಬುದು ನನ್ನ ಬಯಕೆ. ಇತರ ಖರ್ಚನ್ನು ಪಾವತಿಸಿದ ಬಳಿಕ ಉಳಿಯಂವ ಮೊಬಲಗನ್ನು ಯಾವುದೇ ಶೈಕ್ಷಣಿಕ ಉದ್ದೇಶಕ್ಕಾಗಿ | ೯ ್ನ ಸಳ ಜ್ತ ತ್ತೆ EY ತಾಳಿ ps ps ಗಿಸಬೇಕು. ಉದಾಹರಣೆಗೆ ಬಡ ಹುಡುಗರಿಗೂ ನಿರ್ಗತಿಕರಿಗೂ ಶಾಲಾ ಶುಲ್ಕವನ್ನು (Schoo) 8) ಕಡಿಮೆ ಮಾಡುವುದು, ಅವರಿಗೆ ಮುಫ ತ್ತಾಗಿ ಪುಸ್ತಕ ಒದಗಿಸುವುದು, ಇತ್ಯಾದಿ. ಅಲ್ಲಿಗೆ ನಾನು ಮರಳಿದ ತರುವಾಯ ಸಮಸ್ತ ಏರ್ಪಾಡುಗಳನ್ನೂ ಮಾಡಲು ಸಾಧ್ಯವಾದಿ:- ತೆನ್ನುವುದರಲ್ಲಿ ಸಂದೇಹವಿಲ್ಲ. ನನ್ನ ಆರೋಗ್ಯ ಕೆಟ್ಟೆದ್ದುದರಿಂದ ಇದೆ? ಕಳೆದ ಎರಡು ವರ್ಷ ಆ ಹಿಂದಿನಂತೆ ನನಗೆ ಗಣಿತದಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಬೇಗನೆ ಅಧಿಕ ಕಾರ್ಯವೆಸ- ಲು ಸಮರ್ಥನಾಗುವೆನೆಂಬ ಭರವಸೆ ಉಂಟು. ತಾವು ನೀಡಿದ ನೆರವಿಗೆ ಅರ್ಹರಾಗಲು ಶಕ್ತಿ ಮೀರಿ ದುಡಿಯುತ್ತೇನೆ.” ಕಾಲರಾಯನ ಚಟುಲ ಪದಗಮನ ವ್ಯಾಧಿ ಜರ್ಜರಿತ ರಾಮಾನುಜನ್‌ ಸಹಿತ ಹಡಗು ೨೭-೨-೧೯೧೯ರಂದು ಲಂಡನ್ನಿನಿಂದ ನಿಷ್ಕ್ರಮಿಸಿ ಮಾರ್ಚ್‌ ೨೭ರಂದು ಮುಂಬಯಿ ಯನ್ನೂ ಎಪ್ರೀಲ್‌ ಎರಡ5ಂದು ಮದ್ರಾಸನ್ನೂ ತಲಪಿತು. ಬಂಧು ಬಾಂಧವರು ಆಗ ಕಂಡದ್ದೇನು? ಚರ್ಮ ಮೂಳೆ ಹಂದರದ ರಾಮಾನುಜನ್‌ ಛಾಯೆ. ಬದಲಾಗದಿದ್ದು ದು ಎರಡು: ಕಣ ಗಳಲ್ಲಿ ಮಿಂಚುತ್ತಿ ದ್ದ ಅಪೂರ್ವ ಕಾಂತಿ, ವಿಕಿರಣ ಪಟು ನಿಶಿತ ಮತಿ. ತಾಯಿನೆಲದ ಮೇಲೆಯೇ ಕೊನೆ ಉಸಿರೆಳೆಯಲು ಮರಳಿದರೆ ಎಂಬಂಥ ಕರುಣಾಜನಕ ದೃಶ್ಯ. ತೀವ್ರವಾದ ದೈಹಿಕ ಯಾತನೆಯಿಂದ ನರಳು. ತ್ತಿದ್ದಾಗೆ ಅದನ್ನು ಮರೆಯಲು ಅವರಿಗಿದ್ದ ವಿಮೋಚನ ಮಾರ್ಗ ಒಂದೇ: ಗಣಿತ ಚಿಂತನೆ. ಮೃ ತ್ಕು ಗುಖುತರವಾಗಿ ಕವ ತಟ್ಟುತ್ತಿ ಶಿದ್ದಾ ಗಲೂ ಅವರ ಅ ಳು ಗಣಿತ ಚಿಂತನೆಯಿಂದ ವಿಮುಖ ವುಗಲಿಲ್ಲ. “ಇರುವುದೆಲ್ಲವ ಬಿಟ್ಟು ಇರವು ದರೆಡೆಗೆ ತುಡಿವುದೆ ಜೀವನ?” ಜಾನಕಿ ಪತಿಯ ಬಳಿಯಲ್ಲಿಯೇ ಇದ್ದು ಅವ- ರಿಗೆ ಬರೆಯಲು ಕಾಗದದ ತಾನಂಗಳನ್ನೂ, ಸೀಸದ ಕಡ್ಡಿಯನ್ನೂ ಒದಗಿಸಂತ್ತಿದ್ದರು, ಮತ್ತು ಬರೆ- ದಾದ ಹಾಳೆಗಳನ್ನು ಜೋಪಾನವಾಗಿರಿಸಿಡು- ತ್ತಿದ್ದರು, ಗಣನೆ “ಮಾಡಲು ಅನೇಕ ವೇಳೆ ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ ೧೩೩ ಬಳಪದ ಹಲಗೆ ಮತ್ತು ಕಡ್ಡಿ ಬಳಸುವುದೂ ಇತ್ತು, ೧೯೧೮-೨೧ರ ಅವಧಿಖಂಲ್ಲಿ ಪ್ರಕಟವಾದ ರಾಮಾನುಜನ್‌ ಪ್ರಬಂಧಗಳ ಸಂಖ್ಯೆ ಹನ್ನೆರಡು- ಉತ್ಕೃಷ್ಟ ಗಣಿತ ಪಾಕಗಳು. ಈ ಗಣಿತ ಶ್ರೀಮಂತನನ್ನು, ಭಾರತ ರತ್ನ ವನ್ನು, ನವಯುಗ ಪ್ರವರ್ತಕನನ್ನು ಉಳಿಸಿ ಕೊಳ್ಳಲು ಸರ್ವ ಪ್ರಯತ್ನಗಳನ್ನೂ ಮಾಡ- ಲಾಯಿತು: ಅತ್ಯು ತೃಷ್ಠ ಹ ವೈದ್ಯ ಕೀಯ ನೆರವು, ಯೋಗ್ಯ ಪರಿಸರ," ಬಂಧು ಬಾಂಧವರಿಂದ ಆತ್ಮ ಯ ಸೇವೆ, ಹವಾ ಬದಲಾವಣೆ ಇತ್ಯಾದಿ, ಸಂಸ್ಥೆ ಗಳಿಂದಲೂ. ಸಾರ ೈಜನಿಕರಿಂದಲೂ ಸ ಸ ಯಂ” ಪ್ರೇರಿತವಾಗಿ ಒದಗಿ ಬಂದ ಧನ ಸಹಾಯ ಅದೆಷ್ಟೊ. ಆರ್ಥಿಕ ಸ್ವಾಸ್ಥ್ಯವಾಗಲಿ, ಉತ್ಕೃಷ್ಟ ವೈದ್ಯ- ಕೀಯ ಸೇವೆಯಾಗಲಿ, ಪ್ರಶಸ್ತಿ ಪರಂಪರೆ- ಯಾಗಲಿ, ಸಮಸ್ತ ವಿದ್ವತ್ಸ )ಪಂಚದ ಪಾರ್ಥನೆ ಯಾಗಲೀ ರೋಗದ “ಏರುತ್ತಿದ್ದ ಉಲ್ಬಣತೆ ತಡೆಯಲು ಸಮರ್ಥವಾಗಲಿಲ್ಲ. ಈ ಪಾರ ಲೌಕಿಕ ಪ್ರತಿಭೆ ೨೬-೪-೧೯೨೦ರಂದು ನಂದಿಯೇ ಹೋಯಿತು. ಪ್ರತಿಭೆ ದೇಶದ ಸಂಪತ್ತು. ನಿಸರ್ಗ ತನ್ನದೇ ಆದ ನಿಗೂಢ ಕಾಂಣಕ್ಕಾಗಿ ಪ್ರತಿಭೆಯನ್ನು ಯಾದೃಚ್ಛಿಕವಾಗಿ ವಿತರಿಸುವಂತೆ ತೋರುತ್ತದೆ. ಎಂದೇ ಪ್ರತಿಭೆಯ ಹಂಟ್ಟು, ಬೆಳವಣಿಗೆ, ನಡಿ ಗೆಯ ಜಾಡು ಮಂತಾದವು ವೈಜ್ಞಾ ನಿಕ ವಿಶ್ಲೇಷಣೆಗೆ ರ “ಆವ "ಗಾರೆಯ ದಾವ ಧೂಳ್ಕಣವ ಪೊತ್ತಿಹುದೋ!” ಇದು ಹೇಗೂ ಇರಲಿ. ಪ್ರತಿಭೆಯನ್ನು ಎಳವೆಯಲ್ಲೇ JS ತಬ ಇಗೂ ಸಂರಕ್ಷಿಸುವ ಬೇಕಾದ ಕರ್ತವ್ಯ ವಿಚಿ ನ್ನ ವಾಗಿ : ನಡೆಯಲೆ ವಿಧಿ. ಸ ನಿಕ" ಭಾರತದ ವಿಜ್ಞಾನ ಚೇತನದ ಶ್ರೇಷ ಪ್ರತೀಕವಾದ ರಾಮಾನುಜನ್ನರಿಗೆ ಅ ಯುಕ್ತ ವೇಳೆಯಲ್ಲಿ ಸಹಾಯ ಮತ್ತು ಪೋಷಣೆ ದಗಿದ್ದ ರೆ ಅವರ ದುರಂತ ಅನಿವಾರ್ಯವಾಗು- ಸಭ್‌ ಏನೋ! ಮರಣೋತ್ತರ ಪ್ರಶಸ್ತಿ ಹಾರ್ಡಿಯವರಿಗೆ ಇದೊಂದು ವೈಯಕ್ತಿಕ ೧೩೪ ನಷ್ಟ. ಇವರು ಬರೆದರು “ನನ್ನ ವಿಚಾರ ಹೇಳುವುದಾದರೆ ನಾನು ಅವರಿಗೆ ಅದೆಷ್ಟು ಅಭಾರಿಯಾಗಿದ್ದೇನೆ ಎಂದು ಹೇಳುವುದು ಬಲು ಕಷ್ಟ. : ಅವರ ಪರಿಚಯ ಆದ ದಿನದಿಂದಲೂ ಅವರ ಸ್ವಂತತ್ವ ನನಗೆ ಸ್ಫೂರ್ತಿಯ ಸ್ಥಿರ ಸೆಲೆ- ಯಾಗಿತ್ತು. ಅವರ ಅತ್ಯಂತ ಗಮನಾರ್ಹ ಗುಣವೆಂದರೆ ಪ್ರಾಯಶಃ ಅನುಪಮ ವಿನಸಂ ಶೀಲತೆ, ಅವರಿಗೆ ದೊರೆತಷ್ಟು ಪ್ರಶಂಸೆ ಬೇರೆ ಯಾರಾದರೂ ಭಾರತೀಯರಿಗೆ ಸಿದರೆ ತಲೆ ಭಾರವಾಗದೇ ಉಳಿಯುತ್ತಿದ್ದವರು ಕೇವಲ ಬೆರಳೆಣಿಕೆಯಲ್ಲಿ ಇರುತ್ತಿ ದ್ದ ರಷ್ಟೆ. ರಾಮಾನು- ಜನ್‌ ಆದರೋ ಮಹಾನುಭಾವ. " ಎಂದುರೋ ಮಹಾನುಭಾವುಲು! ನೆವಿಲ್‌ ಬರೆದರು “ರಾಮಾನುಜನ್‌ ಭಾರತ ದಿಂದ ಹೊರಗೆ ಹೋಗಿರದಿದ್ದರೆ ಇಂದು ಪ್ರಾಯಶಃ ಜೀವಂತರಾಗಿರುತ್ತಿದ್ದರು. ಆದರೆ ಆಗ ಅವರಿಗೆ ತಮ್ಮ ಸಾಮರ್ಥ್ಯದ ಮತ್ತು ವೈಫಲ್ಯದ ಪ್ರಜ್ಞೆ ಇರುತ್ತಿತ್ತು. ಸಾಮರ್ಥ್ಯದ ಮತ್ತು ಸಿನ್ಸಿಯ ಪ್ರಜ್ಞೆ ಅಲ್ಲ. ಮರಣ ಕೂಡ ಒಂದು ವೈಃ ಫಲ್ಯವೇ. ಆದರೆ ಅವರ ತಾಯಿಗೆ ಕನಸಿನಲ್ಲಿ ಕಂಡಂತೆ ಅವರ ಜೀವನದ ಉದ್ದೆ €ಶ ಕೊನೆಗಾದಶೂ ಸಿದ್ದಿ ಸಿತು.» ಬಯಸದ ಸಾವಿ- ನಿಂದ ವಿಫಲಗೊಳ್ಳು ವುದು ಬಾಳಿದ ಬದುಕಿನ ವಿಫಲತೆಗಿಂತ ಉತ್ತಮವೆಂದು ರಾಮಾನುಜನ್‌ ನಂಬಿದ್ದರು. ಇಂಗ್ಲಂಡಿನಿಂದ ಭಾರತಕ್ಕೆ ಮರ- ಳಿದ್ದು ಅದೆಷ್ಟು ಯೋಗ್ಯವಾುಯಿತು ಎನ್ನುವ ವಿಚಾರದಲ್ಲಿ ತಮಗೆಂದೂ ಸಂದೇಹ ಮೂಡ: ಲಿಲ್ಲ ಎಂದು ಹೇಳಿದರು.” "೦೯೨೭ರಲ್ಲಿ ಹಾರ್ಡಿ ಬರೆದರು “ಆಧುನಿಕ ವಿಶ್ಲೇಷಣ ಶಾಸ್ತ್ರದ ಅಡಿಪುಯಗಳನ್ನು ಕಟ್ಟು- ತ್ತಿದ್ದ ಆ ಮಹಾ ದಿನಗಳಂದು ಒಬ್ಬ ಗಣಿತಜ್ಞ ಸ್ವಂತತ್ವವನ್ನು ಬಲು ಸುಲಭವಾಗಿ ಪ್ರದರ್ಶಿಸ ಬಹುದಾಗಿತ್ತು. ಇಂದು ಪರಿಸಿ ತೆ ತದ್ವಿ ಪರೀತ ಎಂದು ಅನೇಕರು ಹೇಳುವುದುಂಟು. ಒಂದು ದ ಷ್ಟಿ ಯಿಂದ ಇದು ಸರಿ, ರಾಮಾನು ಜನ್ನ ಠ ಸಂಶೋಧನೆಯ ಪ್ರಾಮುಖ್ಯ ಎಷ್ಟು, ಅದನ್ನು ಯಾವ ಶಿಷ | ಮಾನನಿಂದ ಅಳಿಯ ಬೇಕು." ಮತ್ತು “ಭವಿಷ್ಯದ ಗಣಿತದ ` ಕಸ್ತೂರಿ, ಡಿಸೆಂಬರ್‌ ೧೯೮೩ .: ಮೇಲೆ ಅದರ ಪ್ರಭಾವ ಏನು ಎನ್ನುವ ದಲ್ಲಿ ಆಭಿಪ್ರಾಯಭೇದ ಇರುವುದು ಸಾಧ್ಯ ಅತ್ಯಂತ ಮಹತ್ವವಿರುವ ಸಂಶೋಧನೆಗಳ ಸರ" ಳತೆಯಾಗಲೀ ಅನಿವಾರ್ಯತೆಯಾಗಲಿ, ಇದರ ಲಿಲ್ಲ. ಅವರ ಸಂಶೋಧನೆಯಲ್ಲಿ ಕಂಡುಬರಂವ ಒಂದು ಸಿದ್ಧಿ ಯೆಂದರೆ ಆಳವೂ, ಅಭೇದ್ಯವೂ ಆದ ಸ್ವಂತತ್ವ. ಇದನ್ನು ಯಾರೂ ಅಲ್ಲಗಳೆಯಲಾ ರರು, ಇನ್ನೂ ಸ್ವಲ್ಪ ತಾರುಣ್ಯದಲ್ಲೇ ಅವ ರನ್ನು ಹಿಡಿದು ಪಳಗಿಸಿದ್ದರೆ ಅವರು ಇನ್ನೆಷ್ಟು ದೊಡ್ಡವರಾಗುತ್ತಿದ್ದರೋ ಏನೋ! ಆಗ ಅವರು ಈಗ ಆವಿಷ್ಯರಿಸಿದುದಕ್ಕಿಂತಲೂ ಅದೆಷ್ಟೇ ಚ್ಚು ಹೆಸ. ಮತ್ತು ಅಧಿಕ ಪ್ರಾಮುಖ್ಯ ವಿರುಪ ವಿಷಯಗಳನ್ನು ಶೋಧಿಸಿರಠಿ ತ್ತಿದ್ದರು. ಆದರೆ ಅದೇ ವೇಳೆ ಅವರು ರಾಮಾ ನುಜನ್‌ ಆಗಿ ಮಾತ್ರ ಉಳಿದಿರುತ್ತಿರಲಿಲ್ಲ. ಬದಲು, ಒಬ್ಬ ಯುರೋಪಿಯನ್‌ ಪ್ರಾಧ್ಯಾಪಕ ರಾಗಿ ಮೆರೆಯುತ್ತಿದ್ದ ರಷ್ಟೆ, ಮತ್ತು ಇದರಿಂದ ಒದಗುತ್ತಿದ್ದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿರು ತ್ರಿತ್ತೂ.” ೧೯೩೬ ರಲ್ಲಿ ಮತ್ತೆ ಹಾರ್ಡಿ ಬರೆದರು- “ರಾಮಾನುಜನ್‌ ಕುರಿತಂತೆ ನಿಜವಾದ ದುರಂತ ಅವರ ಎಳೆ ಪ್ರಾಖದರಿ ಮರಣವಲ್ಲ. ವಾಹಾ ಪುರುಷನೊಬ್ಬ ತಾರುಣ್ಯದಲ್ಲಿ ಗತಿಸುವುದು ಒಕ ನಷ್ಟ ನಿಜ. ಆದ3 ಹೋಲಿಕೆಯಿಂದ (ಳುವುದಾದರೆ ಒಬ್ಬ ಗಣಿತವಿದ ಮೂವತ್ತರ sre ಸಾಕಷ್ಟು ವೃ ದ್ರ ನಾಗಿರು ತ್ತಾನೆ. ಆದ್ದ ರಿಂದ ಅವನ ಮರಣ ಅದು ಕಂಣುವಷ್ಟರ ಮಟ್ಟಿನ ಸರ್ವನಾಶವಲ್ಲ. ಅಬೆಲ್‌ (೧೮೦೨- ೯ ) ಇಪ್ಪತ್ತಾರರಲ್ಲಿ ಸತ್ತ, ಈತ ಗಣಿತಕ್ಕೆ ಇನ್ನಷ್ಟು ಸಮ್ಮದ ಗಿದ್ದ ಸಾಮಗ್ರಿ ಜವತ್ರಾ ಯಿಸಬಲ್ಲವನಾಗಿದ್ದೆ ರೂ ಇನ್ನಷ್ಟು ಷ್ಟು ಪ್ರ ವ್ಯಕ್ತಿ ಆಗಿರುತ್ತಿದ್ದನೋ ಎಂಬ. ಪ್ರಶ್ನೆ ಗೆ ಉತ್ತರ ಅನುಮಾನ. ರಾಮಾನುಜ ಜನ್ನರ ದುರಂತ ಅವರು ತಾರುಣ್ಯದಲ್ಲೀ ಮಡಿದರು ಎಂದಲ್ಲ, ಬದಲು, ಆ ಐದು ದುರದೃಷ್ಟಕರ ವರ್ಷಗಳಲ್ಲಿ (೧೯೦೦- ೦೫-ಲೇಖಕ) ಅವರ ಪ್ರತಿಭೆ ದಿಕ್ಕು ತಿಗೊಂ* ಡಿತು, ಅಡ್ಡ ಹಾದಿ ಹಿಡಿಯಿತು ಮತ್ತು ನ ಸ್ವಲ್ಪ ಮಟ್ಟಿಗೆ ವಿಕೃತವೂ ಆಯಿತು.” ಕ ಗಣಿತಾಧ್ವರ್ಯು ಶ್ರೀನಿವಾಸ ರಾಮಾನುಜನ್‌ ೧೩೫ `` ಯುತ್ತ ಅವರ ವ್ಯಕ್ತಿತ್ವ ಕುರಿತಂತೆ ಬರೆದಿದ್ದಾರೆಃ ಇದೆ, ಪೂರ್ವದ ಅತಿ ಪ್ರಾಚೀನ ಧೀಶಕ್ತಿಯ "ರಾಮಾನುಜನ್ನರ ಧರ್ಮಶ್ರದ್ಧೆಯ ಪ್ರಶ್ನೆ ನಿಗೂಢ ಅವತಾರ' ಎಂದು ಉದ್ಗರಿಸಂವುದು. ಅದರಷ್ಟಕ್ಕೇ ಮುಖ್ಯವಲ್ಲ. ಆದರೆ ಅದೇನೂ ನಾನು ನಿಮ್ಮ ಮುಂದೆ ಇಡಲು ಆಶಿಸುವ ವ್ಯಕ್ತಿಗೆ ಪೂರ್ತಿ ಅಸಂಗತವಲ್ಲ. ಏಕೆಂದರೆ ನಾನಿಲ್ಲಿ ಒಂದು ಇತರ ಪ್ರಸಿದ್ಧ ಪುರುಷರಂತೆ, ತನ್ನದೇ ಆದ ಸಂಗತಿಯನ್ನು ಸಾಕಷ್ಟು ಒತ್ತಿ ಹೇಳಲು ವೈಶಿಷ್ಠ ಹಾ ಗಳಿದ್ದವು. ಆದರೆ ಇವರ ಸಾಹಚರ್ಯ ಬಯಸುತ್ತೆ ನೆ. ಅವರನ ಸ್ಸ ಕಂರಿತಂತೆ ಅರ್ಥವಿ ದ ನೀವು ಉಲ್ಲಸಿತರಾಗಿರಬಹುದಾಗಿತ್ತು, ಸಲ ಕಠಿಣವಾದದ್ದು ಸಾಕಷ್ಟಿ ರುವುದರಿಂದ ಎ ಸೇವಿಸಿ ರಾಜಕೀಯವನ್ನಾಗಲಿ ಗಣಿತ ನಾವೇನೂ ಅಡ್ಡ ದಾರಿ ಬಡಿದು ನಿಗೂಢತೆಯನ್ನು ಚರ್ಚಿಸಬಹಂದಾಗಿತ್ತು. ಆದ್ದರಿಂದ ಸೃಷ್ಟಿಸಬೇಕಾಗಿಲ್ಲ. ನನ್ನ ಮಟ್ಟಿಗೆ ಹೇಳುವುದಾ ಲ್ಲಿಯ ಚಿತ್ರ, ಸಂಕ್ಷೇಪವಾಗಿ, ಪೂರ್ವದ ಒಂದರ ದರೆ ನಾನವರನ್ನು ಆವರ ವಿಚಾರಪರತೆಗಾಗಿ ಆದ್ಭುತವಲ್ಲ. ಅಥವಾ ಒಬ್ಬ ಸ್ಫೂರ್ತಿಮಂತ ಮೆತ್ಚಿದೆ ಹಾಗೂ ಗೌರವಿಸಿದೆ. ಅವರು ಕೇಂಬ್ರಿಜ್ಜಿ ಡ್ಕನಲ್ಲ. ಅಥವಾ ಒಂದು ಮನೋವೈ ಜ್ಞಾ ನಲ್ಲಿ ಆರೋಗ್ಯಮತರಾಗಿ ' ಹಿತಕರ ಪರಿಸರದಲ್ಲಿ ನಿಕ ಅಸಹಸತೆಯೂ ಆಲ್ಲ, ಬದಲು ಮಹಾಪುರುಷ ಬಾಳುತ್ತಿದ್ದಾಗ, ಅವರ ವೈಯಕ್ತಿಕ ವೈಚಿತ್ರ್ಯ ನಾಗಿದ್ದ ಒಬ್ಬ ೭ ಚಾರಪರ ವ್ಯಕ್ತಿ.” ಗಳು ಏನೇ ಇದ್ದರೂ ಇಲ್ಲಿಯ ಇತರ ಯಾರೇ ರಾಮಾನುಜನ್‌ ಹಿಡಿದ ಜಾಡು, ಸೃಷ್ಟಿಸಿದ ವ್ಯಕ್ತಿಯಂತೆ, ವಿಚಾರ ರಪರರೂ ವಿವೇಕಯಂತರೂ ಸಮಸ್ಯೆಗಳು ಮತ್ತು ಪಡೆದ ಫಲಿತಾಂಶಗಳೇ ವೃವಹಾರ ಕಾಶಲಿಯೂ ಆಗಿದ್ದ ರು. ಆದ್ದರಿಂದ ೧೯೭೩ರ ವೇಳೆಗೆ ಪೂರ್ತಿಯಾಗಿ ವಿಶ್ಲೇಷಿಸ ಅವರನ್ನು ಚಿತ್ರಿಸಲು ನೀವು ಹಡಿಯಬಹುದಾದ ಲ್ಹಟ್ಟು ಈ ಕೆರೆ ಬತ್ತಿ ಹೋಯಿತೋ ಎಂಬ ಕೊನೆಯ ಹಾದಿ ಎಂದರೆ ಮುಂಗಾಣದೇ ಭಾವ ಮೂಡಿತ್ತು. ಆದರೆ ತಂಂವಾಯದ ವರ್ಷ ಕೈಯೆತ್ತಿ "ಇಲ್ಲೊಂದು ಅರ್ಥಗ್ರಾಸ್ಕವಾಗದ್ದು ಗಳಲ್ಲ ಗಣಕ ಹಾಗೂ ಗಣಕ ಭ:ಷೆ ವಲಯಗಳಲ್ಲಿ ಎ. ೫೨ ಜಾ ಆ. tf ಬರ್ಬರ ಗ VA AANA NAAN AANA ANAT AAA MY AUNT UN NNN NM ೧೩೬ ಯುಗಪ್ರವರ್ತಕ ಬದಲಾವಣೆಗಳಾಗಿ ಈ ನಿಟ್ಟೆ ನಲ್ಲಿ ರಾಮಾನುಜನ್‌ ಸಮಸ್ಯೆಗಳಿಗೆ ಆಧಿಕ pe pe ವಾದಿ ಮಹತ್ತ್ವ ಪ್ರಾಪ್ತವಾಗಿದೆ, ಕೆರೆಯಲ್ಲಿ ಹೊಸ ರುವುದು ಗೋಚರವಾಗಿದೆ. ಊಟಿ ಚಿಮಂ ತ್ತಿರುವುದು ಗೂ ಅ 2) ಕಸ್ತೂರಿ, ಡಿಸೆಂಬರ್‌ ೧೯೮೭ ಬ; ಸಾಧ್ಯವೂ ಇಲ್ಲ. ಇಯ ಬೆಲೆಗೆ ಗಣಿತವಿದರು ' ಹಲವಾರು ಸೂತ್ರಗಳನ್ನು ನೀಡಿದ್ದಾರೆ, ರಾಮಾನುಜನ” ಸೂತ್ರ ಹೀಗಿದೆ: ಅಮೇರಿಕದ ಗಣಿತಜ್ಞನೊಬ್ಬ ೧೯೮೬ ರಲ್ಲಿ (1103 + 26390/) (g5)*"* 2 | EO (Dnt ವೃತ್ತದ ಪರಿಧಿಯನ್ನು ವ್ಯಾಸದಿಂದ ಭಾಗಿಸಿದಾಗ, ವೃತ್ತದ ಗಾತ್ರ ಗ ೧ ಗ € ಇದರೂ ಒಂದೇ ಅಸರ ಸೂಚಿಸುವುದು ವಾಡಿಕೆ. ಇದರ ಸ್ಥೂಲ ಬೆಲ ೨೨/೭, ಸೂಕ್ಷ, ಬೆಲೆ? ನಿಷ್ಠಷ್ಟ ಬೆಲೆ? ಆಳ ಎ ಬ್ರ ಸು ಬ ಅಥವಾ ಮೇರೆ ಕಂಡವರಿಲ್ಲ ಕಾಣುವುದು ಈ ಸೂತ್ರವನ್ನು ಉಪಯೋಗಿಸಿ ಗಣಕದ ನೆರವಿ ನಿಂದ ಇಯ ಬೆಲೆಯನ್ನು ೧೭೦೦ ಕೋಟಿ ದಶ- ಮಾಂಶ ಸ್ಥಾನಗಳ ವರೆಗೆ ಶೋಧಿಸಿ ಸೂತ್ರ ಸರಿ ಯಾಗಿದೆಯೆಂದು ಕಂಡುಕೊಂಡ, ರಾಮಾನುಜನ್‌ ೦ಬ ಸ್ಮಮಂತಕಮಣಿ ರ ಶ್ರಿ ಉದುರಿಸಬಹಂದಾದ ಅನರ್ಫ್ಯ ರತ್ನಗಳು ಎಷ್ಟು ಇವೆಯೋ! ಸೆ qd ₹೫ ತ Ww ಭ್ರ 1 11 Oo ₹1 (Gs ಕೆ Oo ೫. 4 ₹೬ 2೬ u G ನುಭವಿಸುವುದಕ್ಕಾಗಿ ಸೀಟಲ್‌ನ ಜಾಕ್‌ ವಿ ರನ್ನೊಬ್ಬರು ಮದುವೆಯಾಗುತ್ತಾರೆ. ಈ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ಅವರು ಸತಿ* BAA AEA ಗು ಹ ಪತಿಯಾದದ್ದು ೧೯೩೭ರ ಜುಲೈ ೨೭ರಂದು. ಮುಂದೆ ಕೆನಡಾ, ಇಜೆಪ್ಟ್‌, ಅಮೇರಿಕ, ಪ್ರಾನ್ಸ್‌ ಮುಂತಾದ ಕಡೆಗಳಲ್ಲಿ "ಮನಸ್ಸಾದಾಗ' ಪರಸ್ಪರ ನವದಂಪತಿಯಾಗಿಬಿಟ್ಟಿದ್ದಾರೆ! ಆ ಎ EEE Edited, printed and published by M. N. Mahishi on behalf of the Loka pps Trust, Samyukta Karnataka Press, Koppikar Road, Hubli -580020 iy 64307, Rept: Bombay: V., Satyamurthi. Phone: 5510502, Madras. * K. Murthi. Phone: 414870. New Delhi: V. K. Chopra. Phone: 7114785: Registered with the Registrar of Newspapers for India under No 35/3957 ಬೆಳೆಯಲು ರುಚಿಕರ ಸಾಧನ ಅದುವೆಫಿರೆಕ್‌ ವಿಧಾನ! ನಬ ಹಾಗೂ ತ ತೂಕ 'ನೋಡಿರಿ* ಲ್‌ ಆಫ್‌ ಮೆಡಿಕಲ್‌ ಭಾರತೀಯ ಮ Pp ಗಾಗಿ ಇದು ಸರಾಸರಿ ತೂಕ, ಎತ್ತ ರ ಮಾತ್ರ. ಮಗುವಿನ ಬೆಳವಣಿಗೆದು ಬಗ್ಗೆ ಜೆ ಡಾ ಕ್ರ ರರಿಗೆ ಶಿಶು- ಪಾಲನೆಯ ಬಗೆ ಇರುವ ವರ್ಣರಂಜಿತ ಉಚಿತ ಪಸ್ತಿಕೆಗಾಗಿ ಬರೆಯಿರಿ : ಗಿ. ೦ಡಿಯಾ ಲಿಮಿಟೆಡ್‌, 8 (FPD/244), ಡಾಕ್ಟರ್‌ ಎನ್ನಿ ಬೆಸೆಂಟ್‌ ರೋಡ್‌, ವರ್ಲಿ, ಬೊಂಬಾಯಿ. 400 025 ma 8 ~~ ಸರ್ವಾಂಗೀಣ ವಿಕಾಸ ಹಾಗೂ ee ಲ್‌ ಹಟ ಒಳವಣಗೆಗಾಗಿ ॥ ಮರ್ಮಿ ಮಗ ಬಲಿಗೆ ಪೋಪ್‌ py ಪೋಷಣೆಂ ಯಿಂದ ಸಮ ದ ವಾದ ನಮಿ ತ್ತ ಫಿರೆಕ್ಸ್‌ ಕೊಡಿರಿ. ಫಿರೆಕ್ಟ್‌ ಬೆಳೆಯಲುರು ರುಚಿಕರ ಸಾಧನ ಬಟ Reg. No. KRNG. KASTURI PRICE : 2-50 Licence No. L2120/WPP No. ಸಂಗೀತದ ಕನಸು ನನಸಾಗಲು ನಾಳ ಮುಡಿಸ್ನೇಕಲ್ಲಪ್ಪ ಪಿಟೀಲು... ಶ್ಮೈ EE ಗೆ ARAN ಇ > Ps > ಕ ! AA K ೯ ಗಜ 4 ತ Ku 1) 0 8 ` 2 ನ J ೫4 Ne 4" RK ey ಕಾಲ ಹಾಕಿ ಜಸ್ಟ ಬಜಹಿಯ ಹ್‌ pe wal ಬೆಂ ಹ A ಛಿ KR 560 039 5 ಸುಲಭವಾಗಿ ಸಿಗುವ ಬಸ್ಕತ Cover Printed at. Bharat Photo Offset Works, Oharwad-580 001 R PA 066