ಚಮನ್‌ ಇದು ಅತ್ಯಂತ ಸ್ವಾದಿಷ್ಟ ಹಾಗೂ ರುಚಿಕರವಾದ ಚೂರ್ಣವಾಗಿದೆ. ಇದನ್ನು ಸೇವಿಸುವದರಿಂದ ಬಾಯಿಯು ಸುವಾಸಿತವಾಗುತ್ತದೆ. ಜಮನದಲ್ಲಿ ಏನೆಲ್ಲ ಇದೆ? ಈ ಚಮನದಲ್ಲಿ ಜೇಷ್ಮಮಧು, ಳೇಶರ, ಏಲಕ್ಕಿ. ಲವಂಗ್ಕೆ ಪತ್ರಿ, ಜಾಜಿಕಾಯಿ, ಬಡೆಸೋಪ್‌, ಮೆಂಥಾಲ್‌ ಗಳಂಥ ಆನೇಕ ಬಗೆಯ ಸುಗಂಧಿತ ಹಾಗೂ ರುಬಿಕರ ವಸ್ತುಗಳು ಒಳಗೊಂಡಿರುವವು. ಅದಕ್ಕೆಂದೇ ಇದು ಟಿಳ್ಳ ಮಕ್ಕಳಿಂದ ವೃದ್ಧರವರೆಗೆ ಎಬ್ಬರಿಗೂ ಅಚ್ಚುಮೆಚ್ಚು. ಸಾರ್‌ ಕಂಪನಿ, ಬೆಳಗಾಂವ್‌ ೪ M. K ‘Publicity ವ್ಯವಸ್ಥಾಪಕ ಸಂಪಾದಕ: ಕೆ.ಶಾಮರಾವ್‌ ಸಂಪಾದಕ: ಆರ್‌.ಎ.ಉಪಾಧ್ಯ | ನಿರ್ವಹಣೆ: ರವಿ ಬೆಳಗೆರೆ... |' 2 i 4 ಕೆ.ಟಿ. ಪಾಂಡುರಂ! & UW 4 ಮೆಕ್‌ ಬೈಡ್‌ | ಕಂಬಳಿ ಆದವಾನಿ ಪೆನ್ನು (ಕಥೆ) ಶಾಂತಾರಾಮ ಸೋಮಯಾಜಿ ರ್ವರ್ಡ್‌ ಬಿಸಿನೆಸ್‌ ಸ್ಕೂಲಿನಲ್ಲಿ... ಎಚ್‌.ಎಸ್‌. ರಾಜಶೇಖರ್‌ 4 ಶ್ರೀಮತಿ ಷಹಸಾಜ್‌ ನಿ ಕ ಕ ಸ | ಲಿಬಿಯಾದ ಮಹಾ ಸರೋವರ ಡಾ. ಕೆ.ಎಸ್‌. ಪ್ರಕಾಶ್‌ ಅವಳಿಗೆ ಗೊತ್ತು(ಕವನ) ಪ್ರತಿಭಾ ನಂದಕುಮಾರ್‌ ವಿಸ್ಮಯಗಳ ಆಗರ - ಪ್ಲಾಟಿಪಸ್‌ ಪ. ರಾಮಕೈಷ್ಣಶಾಸ್ತ್ರ ಪ್ರಪಂಚವನ್ನು : ಗೆಲ್ಲುವ ಬಗೆ (ನೀತಿ ಕಥೆ) ಮುರಲೀಧರ ಕುಲಕರ್ಣಿ ಪಾರ್ಕಿನ್‌ಸನ್‌ ಮತ್ತು ಪೀಟರ್‌ ನಿಯಮ... ಜಿ.ಎ.ಎಸ್‌. ರಾವ್‌ ಅವಸಾನದ ಅಂಚಿನಲ್ಲಿ ಅರಲ್‌ ಸಮುದ್ರ ,.ಬೈಬಲ್‌' ಎಂಬ ಪಟ್ಟಣ! ಇದುವೆ ಜೀವ ಇದು ಜೀವನ ವ್ಯಾಧಿಭಯ - ರೋಗವಲ್ಲದ ರೋಗ ಪಾವೆಂ. ಮೋಹನ ಹೆಗಡೆ, ಬಂದಗದ್ದೆ 1978 ಜನೆವರಿ ಸಂಚಿಕೆಯಿಂದ ಹಾ.ಮೆ ಸೂರಿ ವ * ಒಮುವಾದ: ಮಣಿ ದ್ಧ ಮತ್ತು ಮನೆ (ಕಥೆ) ಅನುವಾದ: ಕೆ.ಶಾಂತಾ ರಿಚರ್ಡ್‌ ೯: ಕತ್ತ ಬನ್‌ಡಿನ ದೆ ೈತ್ಯದಾಂಡಿಗ ಸಂಜೀವ ಪ್ಯಾಟಿ ಸ ತ ಸ $ ನನ್ನ “ನಾ. ಕಂಡ ಶಾಂತಾರಾಂ' ಲೇಖನದಲ್ಲಿ ಅಕ್ಟೋಬರ್‌ 91ರ "ಕಸ್ತೂರಿ'ಯ ಪುಸ್ತಕ ವಿಭಾಗ ದಲ್ಲಿ ಪ್ರಕಟವಾದ "ಎಮ್ಮೆ ಮತ್ತು ರಂಗಭೂಮಿ' (ಪುಟ 104) ಎಂಬ ವಿವರಣೆಯಲ್ಲಿ ""ಶಾಂತಕವಿಗಳು ಸ್ಥಾಪಿಸಿದ "ವೀರನಾರಾಯಣ ಪ್ರಾಸಾದಿಕ ಕೃತಪುರ. ನಾಟಕ ಮಂಡಳಿ'ಯು: ಕನ್ನಡದ ಮೊಟ್ಟಮೊದಲ ವೃತ್ತಿ ನಾಟಕ-ಸಂಸ್ಥೆ'' ಎಂಬುದಾಗಿ ದಾಖಲಾಗಿರು ವುದು ಉಚಿತವಾದುದಾಗಿಲ್ಲ. ದಿ.ಮುದವೀಡು ಕೃಷ್ಣ ರಾಯರೇ ಮೊದಲಾದವರು ತಿಳಿಸಿರುವಂತೆ ಬೆಳ ಗಾಂವಿ ಜಿಲ್ಲೆಯ ಹಲಸಿಗೆಯಲ್ಲಿ 1869ರಲ್ಲಿ ಸ್ಟಾ ಪನೆ ಯಾದ "ಹಲಸಿಗೆ ನಾಟಕ ಮಂಡಳಿ' ಯೆ ಕರ್ನಾಟಕದ ಮೊಟ್ಟಮೊದಲ ನಾಟಕ-ಮಂಡಳಿಯಾಗಿರುವುದು. ಈ ಸಂಸ್ಥೆಯು ಬೆಳಗಾಂವಿ - ಬಳ್ಳಾರಿಗಳನ್ನೊಳ ಗೊಂಡಂತೆ ಉತ್ತರ ಕರ್ನಾಟಕದಾದ್ಯಂತ ಬಹುಖ್ಯಾತಿ ಯನ್ನು ಪಡೆದಿದ್ದಿತು. "ಶ್ರೀನಿವಾಸ' ಎಂಬ ಹೆಸರಿ ನಲ್ಲಿ ಅಗಳಗಟ್ಟಿ ವೆಂಕಣ್ಣಾಚಾರ್ಯರು ಬರೆದು ಕೊಡುತ್ತಿದ್ದ ನಾಟಕಗಳು ಈ ಸಂಸ್ಥೆಯ ಪ್ರಖ್ಯಾತ (ನವೆಂಬರ್‌ 9) ಒಂದು ಅನುಮಾನಾಸ್ಪದ ಹೇಳಿಕೆ ನುಸುಳಿಬಿಟ್ಟಿದೆ. ಪುಟ 70ರಲ್ಲಿ ಎರಡನೇ ಕಾಲಂನ ಎಂಟನೇ ಸಾಲಿನಲ್ಲಿ "ದಿ. ಹೇಮಂತಕುಮಾರರದ್ದಿರ ಬೇಕು' ಎಂದು ಅನುಮಾನವಿಟ್ಟು ಬರೆದುದನ್ನು ""ಮ ನ್ನಾಡೇ'' (ದಿವಂಗತರಲ್ಲ) ಎಂದು ತಿದ್ದಿಕೊಳ್ಳಬೇ ಕಾಗಿ ಪ್ರಾರ್ಥನೆ. ಬೆಂಗಳೂರು ಪ್ರದರ್ಶನಗಳು. "ಸಂಡಿಗಿ - ಮಂಡಿಗಿ' ಎಂಬ ಅಡ್ಡ ಹೆಸರಿನ ಇಬ್ಬರು ತಮ್ಮ ಸ್ತೀಪಾತ್ರಗಳಿಂದಾಗಿ ಈ ಕಂಪನಿಗೆ ಹೆಸರು ತಂದರೆಂದು ದಾಖಲೆಗಳಿವೆ. ಮೈಸೂರು ಡಾ.ಹೆಚ್‌.ಎ. ಪಾರ್ಶ್ವನಾಥ್‌ ["ಹಲಸಿಗೆ ನಾಟಕ ಮಂಡಳಿ' ಕರ್ನಾಟಕದ ಮೊಟ್ಟ ಮೊದಲ ವ ತ್ತಿ ನಾಟಕ ಸಂಸ್ಥೆ ಎಂಬುದು ನಿರ್ವಿವಾ ಖಜಾನೆ ಕೃಷ್ಣಮೂರ್ತಿ ಪ್ರಿಯ ಸಂಪಾದಕರಿಗೆ, ತಾವು ನನ್ನ ಬಗ್ಗೆ ಸಚಿತ್ರ ಲೇಖನ ಪ್ರಕಟಿಸಿ (ನವೆಂಬರ್‌ 91) ನನ್ನ ಬದುಕು, ಬರಹಕ್ಕೆ ಪ್ರೋತ್ಸಾಹ ನೀಡಿದ್ದಕ್ಕಾಗಿ ತುಂಬು ಹೃದಯದ ವಂದನೆಗಳು. ಲೇಖನ ಮೆಚ್ಚಿ ನನ್ನ ಬಹಳಷ್ಟು ಮಿತ್ರರು ಪತ್ರ ಬರೆದಿದ್ದಾರೆ. ವಿಶೇಷವಾಗಿ ಹುಬ್ಬಳ್ಳಿಯ ಮೂರು ೪ ಸಾವಿರ ಮಠದ ಸ್ವಾಮಿಯವರು ಪತ್ರ ಬರೆದು ಹಲವು ವರ್ಷಗಳ ಹಿಂದೆ ನನಗೆ ನೀಡಿದ್ದ ಆಶ್ವಾಸ ನೆಯನ್ನು ಸದ್ಯದಲ್ಲೇ ಈಡೇರಿಸುವುದಾಗಿ ತಿಳಿಸಿ ದ್ದಾರೆ...... ಇನ್ನೂ ಬದುಕುವ ಆಸೆ, ಬರೆಯುವ ಆಸೆ ಪುಟಿಯುತ್ತಿದೆ. ನನ್ನ ಕೊರತೆ ಇತಿ ಮಿತಿಗಳ ಮಧ್ಯದಲ್ಲೂ ಕ್ರಿಯಾಶೀಲವಾಗಿರಲು ತಮ್ಮಂತಹ ಸಹೃದಯ ಸಂಪಾದಕರ ಪ್ರೀತಿ, ವಾತ್ಸಲ್ಯ ಅಗತ. ತಿಪಟೂರು ಟಿ.ಎಂ. ಷಡಕ್ಷರ ದದ ಮಾತು. ಆದರೆ, ಮೇಲ್ಕಾಣಿಸಿದ ವಿವರ ನೀಡು ವಾಗ ಎನೈಯವರು ಬರೆದ “ತ್ರೀ ಗರೂಡ ಸದಾಶಿವ ರಾಯರು' ಪುಸ್ತಿಕೆ (ಪ್ರಕಾಶನ: ಮೈಸೂರು ರಾಜ್ಯ ಸಂಗೀತ - ನಾಟಕ ಅಕಾಡೆಮಿ - 1970) ಯ ಪುಟ 12ರಲ್ಲಿ ಪ್ರಸಿದ್ಧವಾದ ಶಾಂತಕವಿಗಳ ಕುರಿತ ಅಂಶ ವನ್ನು ನಾನು ಆಧಾರವಾಗಿಟ್ಟು ಕೊಂಡೆ. ಅಲ್ಲದೆ, ಡಾ.ಎಚ್‌.ಕೆ.ರಂಗನಾಥರ "ದಿ ಕರ್ನಾಟಕ ಥಿಯೇಟ ರ್‌'(ಪುಟ 85) ದಲ್ಲೂ ಕೃತಪುರ ನಾಟಕ ಮಂಡ ಳಿಯು "ಪ್ರಥಮ ಕನ್ನಡ ವೃತ್ತಿ ನಾಟಕ ಸಂಸ್ಥೆ' ಯೆಂದು ದಾಖಲಿಸಿರುವುದನ್ನು ಎನ್ಶೆಯವರು ತಮ್ಮ ಬರಹದಲ್ಲಿ ಉದ್ಭರಿಸಿರುವುದನ್ನೂ ಗಮನಿಸಿದೆ. ೧ ಗೋವಾ ಶಂ.ಬಾ. ಅವರ "ಕಂಸಾಡ ಕತೆ” ಯನ್ನು ಸಂಗ್ರಹಿಸಿ ಕೊಟ್ಟದ್ದಕ್ಕಾಗಿ ನಿಮ್ಮನ್ನು ಮನಸಾರೆ ಅಭಿನಂದಿಸುವೆ. ವರ ಸಂಶೋಧನೆ ಸ್ಮರಣೆಗೆ ಇದಕ್ಕಿಂತ ಹೆಚ್ಚಿ ನ ಮನ್ನಣೆ ಬೇಡ. "ಎಡೆಗಳು ಹೇಳುವ' ಎಂಬ ಶಬ್ದ ತ್‌ ಪ್ರಯೋಗವು ಅವರು ಇದನ್ನು ರಚಿಸಿದ ಕಾಲಕ್ಕೆ ಸ್ಥಳನಾಮವು ಒಂದು ಶಾಸ್ತ್ರವಾಗಿ ಪರಿಣಮಿಸಿರಲಿಲ್ಲ ಎನ್ನುವುದರ ದ್ಯೋತಕ. ಸ್ಥಳನಾಮಗಳ ಅಧ್ಯಯನದ ಬಗ್ಗೆ ಐವತ್ತು ವರ್ಷಗಳ ಹಿಂದೆಯೇ ಅವರು ಸೂಕ್ತ ವಾದ ವಿಧಾನವನ್ನು ರೂಪಿಸಿದ್ದರು. ಈ ವಿಧಾನವು ಮಹಾರಾಷ್ಟ್ರದ ಸಂಶೋಧನ ರಂಗಕ್ಕೂ ಹೊಸದಾಗಿ ದ್ಹಿತು. ಅಂತೂ ಈ ಬಗೆಯ ಸಂಶೋಧನೆಯಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರ ಇವೆರಡರ ಪ್ರಾಚೀನ ಸಂಬಂಧವನ್ನು ಗುರುತಿಸಿದ್ದು ಒಂದು ಹಿರಿಯ ಸಾಧನೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಹೇಳು ವಾಗ, ಯಾವ ಒಂದು ವರ್ಷವೂ ಶಂ.ಬಾ. ಅವರ ಈ ವಿವೇಚನೆಯನ್ನು ನಾನು ಹೇಳದೇ ಇಲ್ಲ. ಯಾರಾದರೂ ಇದನ್ನು ಮರುಪ ್ರೈಕಟನೆ ಮಾಡ ಬಾರದೆ? ಪುಣೆ ಶ್ರೀನಿವಾಸ ಹಾವನೂರ ೦ ಹೆಂಡತಿಯ ಅವತಾರಗಳ ಬಗ್ಗೆ ಶ್ರೀ ಜನಾರ್ದನ ದೇವದಕೇರಿಯವರು ಸೆಪ್ಟೆಂ ಬರ್‌ "ಕಸ್ತೂರಿ'ಯ "“ಪದಾರ್ಥ ಚಿಂತಾಮಣಿ'' ಯಲ್ಲಿ ನಾನು ಚರ್ಚಿಸಿದಕೆಲ ಪದಗಳ ಬಗ್ಗೆ ಆಕ್ಷೇಪಿಸಿ ದ್ದಾರೆ. (""ಸಹಚಿಂತನ'' ನವಂಬರ್‌ 1991) ಸಂಸ್ಕೃತ ವೈಯಾಕರಣರ ಮತ್ತು ನೈಘಂಟುಕರ ದೃಷ್ಟಿ ಯಿಂದ ಅವರ ಅಕ್ಷೇಪಗಳು ಸಹಜ. ಆದರೆ ಇಂದು ನಮಗೆ ತುಲನಾತ್ಮಕ ಭಾಷಾಶಾಸ್ತ್ರದ ಸಹಾಯವಿರುವಾಗ ನಮ್ಮ ಪುರಾತನರ ಎಲ್ಲ ನಿಶ್ಚಯಗಳನ್ನು ಒಪ್ಪುವ ಅಗತ್ಯವಿಲ್ಲ. ""ದಂ-ಪತಿ'' ಯಲ್ಲಿನ ""ದಂ'' ಪ್ರಾಥ ಮಿಕವಾಗಿ ಮನೆಯಿರಬೇಕು. ಅದು ಗ್ರೀಕ್‌ 607705, ಲ್ಯಾಟಿನ್‌ 60೦೧75 ಮೊದಲಾದವುಗಳಿಗೆ ಜ್ಞಾತಿಯಾ ಗಿದ್ದು ಅವು ಮನೆಯೆಂಬರ್ಥ ಕೊಡುತ್ತವೆ. ಅಷ್ಟೇ ಅಲ್ಲ, ಗಿ ್ರೀಕಿನಲ್ಲಿ ಸಂಸ್ಕೃತ '"ಪತಿ'' ಗೆಸಂವಾದಿಯಾದ ೧೦೬೦5 ಯೊಡನೆ ಸಮಾಸ ಹೊಂದಿದ 60705 (-ದಂ-ಪತಿ)ಗೆ ಗ ಓಹಪತಿಯೆಂದೇ ಅರ್ಥವಿದೆ. ಮನೆ, ನಿವಾಸ ಎಂಬರ್ಥದಲ್ಲಿ ವೈದಿಕ ಭಾಷೆಯಲ್ಲಿ ಕೂಡ ದಮ್‌- ದಮ ಪ್ರಯೋಗವಿದೆಯೆಂದು ಖಯಗ್‌ ವೇದದ 10-99-6 ಮೊದಲಾದ ಸೂಕ್ತಗಳತ್ತ ಮೋನಿ ಯರ್‌ ವಿಲಿಯಮ್ಸ್‌ ನಿರ್ದೇಶಿಸಿದ್ದಾನೆ. ಹೀಗೆ ““ದಂಪತೀ'' ಎಂಬಲ್ಲಿ ಗಂಡ ಹೆಂಡಿರು ಸೇರಿ ಮನೆ ಯೊಡೆಯ - ಒಡತಿಯರೆಂದು ತಾತ್ಸರ್ಯವೆಂದು ನನಗೆ ಮವ ಪ್‌ರಿಕೆಯೂಾಯಿತು. "ಕಲತ್ರ'' ದ ವಿಚಾರ: ಹೆಂಡತಿ ವೀರ್ಯಕ್ಕೆ ಪಾತ್ರವಾ ದದ್ದರಿಂದ ಅವಳು ""ಕಲತ್ರ''ಎಂದು ಶ್ರೀದೇವದ ಕೇರಿಯವರೂ ಒಪ್ಪಿದ್ದಾರೆ. ""ಕಲ'' ಎಂದರೆ ವೀರ್ಯ ವೆಂದು ಅವರು ನಿಘಂಟುಗಳನ್ನು ನಿರ್ದೇಶಿಸಿದ್ದಾರೆ. "“ಕಲಶೆ', ""ಕಲತ್ರ'' ಇವೆರಡೂ ದ್ರಾವಿಡ ""ಕಲಂ'' ಎಂಬುದರಿಂದ ಹೊರಟಿವೆಯೆಂದು ನಾನು ಭಾವಿಸಿ` ದ್ದೇನೆ. ದ್ರಾವಿಡ ““ಕಲ''ಕ್ಕೆ ಪಾತ್ರವೆಂದೂ ಹಡ ಗೆಂದೂ ಅರ್ಥವಿದೆ. ಈ ವಿಷಯದಲ್ಲಿ ನಾನು ತುಲನಾ ತ್ಮಕ ದ್ರಾವಿಡ ಕೋಶವನ್ನು ಆಧರಿಸಿದ್ದೇನೆ. ಸಂಸ್ಕೃತ ದಲ್ಲಿ"“ತ್ರ'' ಪ್ರತ್ಯಯ ಕೇವಲ ""ತ್ರಾಯತೇ''(ರಕ್ಷಿಸು ತ್ತದೆ) ಎಂಬೊಂದೇ ಅರ್ಥವನ್ನು ಸೂಚಿಸದೆ “ಅಲ್ಲಿ ಇದೆ, “ಅದಕ್ಕೆ ಸಂಬಂಧಿಸಿದೆ'' ಎಂಬ ಮೊದಲಾದ ಅರ್ಥಗಳನ್ನು ಸೂಚಿಸುತ್ತದೆ (ಉದಾ - ಪಾತ್ರ). ""ಕಲಂಬಿ'” ಎಂಬ ತುಳು ಪದವೂ (ತನ್ನಲ್ಲಿ ಒಳಗೊ ಳ್ಳುತ್ತದೆ ಎಂಬುದರಿಂದ) ಮರದ ದೊಡ್ಡ ಪೆಟ್ಟಿಗೆ ಎಂಬರ್ಥದಲ್ಲಿ ಬಳಕೆಯಲ್ಲಿದೆ. ಇನ್ನು ಅದೇ ""ಸಹಚಿಂತನ'' ದಲ್ಲಿ ಸೋಮಶೇ ಖರ ರುಳಿಯವರು' "ಗಪ್ಪಾ' ”' ಎಂಬಪದ ಮರಾಠಿಯ ಲ್ಲಿದೆ ಎಂದದ್ದು ಸರಿ. ಆದರೆ ಈ ಪದ ಮರಾಠಶಿಯಿಂ ದಾಚೆಗೆ ನೀಡುತ್ತದಾದ್ದರಿಂದ ಮರಾಠಿಯನ್ನು ನಾನು ಕುರಿತು ಹೇಳಲಿಲ್ಲ. ಆದರೆ ""ಗಪ್ಪು'' ಮತ್ತು ""ಗಫ ಲತ್‌'' ಬೇರೆ ಬೇರೆ ಪದಗಳು. “"ಗಪ್ಪು'' - ಬಾಯಿ ಮುಚ್ಚಿಕೊಂಡಿರುವುದು. ಹುಬ್ಬಳ್ಳಿ ಪಾ.ವೆಂ. ಆಚಾರ್ಯ ದಿ. ಗೊರೂರು ರಾಮಸ್ವಾಮಿ ಆಯ್ಯಂಗಾ`ರ "ಶಾನುಭೋಗರ ತೋರಣ' (ಕಸ್ತೂ ರಿ, ನವೆಂಬರ್‌ 91, ಪುಟ 18) ದಲ್ಲಿ ಕೊಟ್ಟಿ ರುವ ಬಾಕ್ಸ್‌ ಐಟಂನಲ್ಲಿ “ಮೆರವಣಿಗೆ' ಗ್ರಂಥದ ಕುರಿತು ""1981ರಲ್ಲಿ ಐಬಿ ಎಚ್‌ ಪ್ರಕಟಿಸಿರುವ'' ಎಂದು. ನೀಡಿದ ವಿವರಣೆಗೆ ಪೂರಕವಾಗಿ 6 ಅಂಶ: "ಮೆರೆವಣಿಗೆ' ಎಂಬ ಹೆಸರಿ ನಲ್ಲಿ ಅದು ಮೊದಲ ಆವೃತ್ತಿಯಾಗಿ 1947ರಲ್ಲಿ, ಸತ್ಯಶೋಧನ ಪ್ರಕಟನಾಲಯ ಕೋಟೆ - ಬೆಂಗಳೂರು ಇವರಿಂದ : ಪ್ರಕಟವಾಯಿತು. : ಈ ಗ್ರಂಥಕ್ಕೆ “ಮೆರೆವಣಿಗೆ' ಎಂಬ ಹೆಸರಿಡಬೇಕೋ, "ಮೆರವಣಿಗೆ' ಎಂದು ಕರೆಯಬೇಕೋ ಎಂಬ ಗೊರೂರರ ಸಂದಿಗ್ದ ವನ್ನು ದಿ.ತಿ.ನಂ.ಶ್ರೀ.ಯವರು ""ಎರಡೂ ಒಂದೇ, ಗಾದರೂ ಕರೆಯಿರಿ'' ಎಂದು ಹೇಳಿ ಪರಿಹರಿಸಿದ ರಂತೆ. ಸಂಪಾದಕ ಎಲ್ಲ ಮನುಷ್ಯರಲ್ಲೂ ಮನಸ್ತು ಇರುವುದು ನಿಜವಾ ದರೂ ಅದು ಎಲ್ಲರಲ್ಲೂ ಒಂದೇ ಸಮನಾಗಿ ಇರುವು ದಿಲ್ಲ. ಮನಸ್ತನ್ನು ನಿಕಷಕ್ಕೆ ಒಡ್ಡು ವ ಮನಃಶಾಸ್ತ್ರ ಒಂದು ತತ್ವವೂ ಹೌದು, ತಂತ್ರವೂ ಹೌದು. ೨ ಎಂ.ವಿ. ಶರ್ಮಾ ತದ ಲಪ ಮನುಷ್ಯನಿಗಿಂತಲೂ ಮನಸ್ಸು ಮಿಗಿಲಾದದ್ದು ಎನ್ನಲಾಗುತ್ತದೆ. ಯಥಾರ್ಥವಾದಿಗಳು ಇದನ್ನು ಒಪ್ಪಿಕೊಳ್ಳಲಾರರು. ಆದರೆ ಮನುಷ್ಯನ ಸ್ಥಾನ ಮಾನ ಏನೇ ಇರಲಿ, ಮನಸ್ಸಿ ನವೆ ಮೇಲ್ಮೆ ಮಹಿಮೆ ಸ್ವತಃಸಿದ್ದವಾದದ್ದು. ಮನುಷ್ಯ ಮಿಗಿಲಾಗುವು ದಾದರೂ ಅವನಲ್ಲಿ ಮೂಡಿ ಮೂರ್ತವಾದ ಮನಸ್ಸಿ ನ ಮೂಲಕವೇ ಸರಿ. ಮಾನವರು ಮನು ಎನ ಮಕ್ಕಳು ಹೌದೋ ಅಲ್ಲವೋ ಮನಸ್ಸಿನ ಮಕ್ಕಳು ಎಂಬುದು ಮಾತ್ರ ಸತ್ಯ. "ಮನ್‌' ಧಾತು ವಿನಿಂದ ಸಿದ್ಧವಾದ " ಮಾನವ" ಶಬ್ದವೇ ಇದಕ್ಕೆ ಸಾಕ್ಷಿ. "ಮನ ಏವ ಮನುಷ್ಯಾಣಾಂ' ನು ಕೂಡ ಹೇಳಲಾಗಿದೆ. ಮಾನವನ ಮನೋಗತಿಗಳ ಏನ್ಯಾಸವು; ಮನೋರಥಗಳ ವಲಾಸವು, ಮನೋಧರ್ಮ ವಿಕಾಸವು ಜೀವನ ವ್ಯಾಪ್ತಿಯಾ ಗಿದೆ. ಮನಃಶಕ್ತಿ, ಮನಃಶುದ್ಧಿ, ಹಾಗೂ ಮನಃ ತಿ ಇವನ್ನು ಅವಲಂಬಿಸಿಯೇ ಜೀವನದ ನೆಮ್ಮದಿ ನಿಂತಿದೆ. ಮನಃಶಾಸ್ತ್ರವು ಒಂದು ವಿಜ್ಞಾನವಾಗಿ ರೂಪು ಗೊಂಡದ್ದು 19ನೇ ಶತಮಾನದಿಂದ. ಹಾಗೆ ನೋಡಿದರೆ ಮನಸ್ಸಿನ ಕುರಿತು ಕುತೂಹಲ- ಜಿಜ್ಞಾಸೆಗಳು ಮಾನವನಷ್ಟೇ ಪ್ರಾಚೀನವಾದವು ಗಳು. ತತ್ವಜ್ಞಾನದ ವೇದಾಂತದ ಇತರ ಅಂಗಗ ಳಷ್ಟೇ ಸಮೀಚೀನವಾಗಿ ಮನಸ್ತತ್ವದ ಕುರಿತು ಮೇಧಾವಿಗಳು ಅನಾದಿಯಿಂದಲೂ ವಿಶ್ಲೇಷಿ ಸುತ್ತ ಬಂದಿದ್ದಾರೆ. ಅರಿಸ್ಟಾಟಲ್‌ನಿಗಿಂತ ಮೊದಲು ಭಾರತದ ದಾರ್ಶನಿಕರು, ಭಗವದ್ಗೀ ತಾಕಾರರು, ಭಗವಾನ್‌ ಪತಂಜಲಿಗಳು, ಬೌದ್ಧ ತತ್ವವೇತ್ತರು ತಕ್ಕ ಮಟ್ಟಿಗೆ ಮನಸ್ಸಿನ ಸ್ವರೂಪ ಸ್ವಭಾವದ ವ್ಯಾಖ್ಯಾನ ಮಾಡಿದ್ದರು. ಆರಂಭ ದಲ್ಲಿ ಮನಸ್ತತ್ವದ ಪರಿಜ್ಞಾನವು ಒಂದು ಊಹೆಯ ಉತ್ಸೇಕ್ಷೆಯ ವಿಷಯವಾಗಿತ್ತು. ಅದು ಕ್ರಮೇಣ ಪ್ರಾಯೋಗಿಕ ಅವಸ್ಥೆಯನ್ನು ವಿಜ್ಞಾನದ ಪ್ರತಿಷ್ಠೆಯನ್ನು ಪಡೆಯಿತು. ವಿಜ್ಞಾ ನದ ಶಕ್ತಿ ವ್ಯಾಪಕವಾದಂತೆ ಅದರ ಪರಿಣಾಮವು ದೂರಗಾಮಿಯಾಯಿತು. ಮನಃಶಾಸ್ತ್ರವನ್ನವ ಲಂಬಿಸಿದ ಸಾಮಾನ್ಯದ್ದಾದ ಹಸ್ತಸಾಮುದ್ರಿಕ ಎದ್ಕೆಯು ವಿಜ್ಞಾನದ ಒರೆಗಲ್ಲಿನಲ್ಲಿ ಹೊಸ ಸಂಗ ತಿಯನ್ನು ಸ್ಪಷ್ಟಪಡಿಸಿತು. ಇದೊಂದು ಸಣ್ಣ ಸಂಗತಿಯ ಶೋಧದ ಪ್ರಭಾವ ಪರಿಣಾಮ ಎಲ್ಲಿಗೆ ಬಂತೆಂದರೆ ವ್ಯಕ್ತಿ ವ್ಯಕ್ತಿಗಳ ಬೆರಳುಗಳ ರೇಖಾ ರಚನೆಗಳು ಬೇರೆ ಬೇರೆಯಾಗಿರುತ್ತ ದೆಂದು ಖಾತ್ರಿಯಾಯಿತು. ಬೆರಳುಗಳ ಗುರುತು ಗಳಿಂದ ಕಳ್ಳ, ಕೊಲೆಗಡುಕರನ್ನು ಗುರುತಿಸುವ ಶಾಸ್ತ್ರವೊಂದು ಹುಟ್ಟಿ ಕೊಂಡಿತು. ಆದರೆ ಕಳ್ಳ- ಕೊಲೆಗಡುಕರು ಈ ಶೋಧಕ್ಕೆ ಹೊಂದಿಕೊಂಡು ತಮ್ಮ ಕಾರ್ಯತಂತ ತ್ರವನ್ನೇ ಬದಲಾಯಿಸಿದರು. ಸಭ್ಯಸಂಭಾವಿತರು ಕೆ | ಕುಲುಕುವಾಗ ಕೈಚೀಲಗ ಳನ್ನು ತೊಡುತಿ ದ್ದರೆ. ಕಳ್ಳ ಕೊಲೆಗಡುಕರು ಭೂ ಕೆ ೈಚೀಲಗಳನ್ನೆ € ಬಳಸಿ ಕತ್ತು ಹಿಚುಕಹತ್ತಿ ದರು. ಇದೇ ರೀತಿಯಲ್ಲಿ ಯೇ ಮನಃಶಾ ಸ್ತದ ಮಾರ್ಮಿ ಕತೆಯೂ ಮುಂದುವರಿದಿದೆ. ಮನಃಶಾಸ್ತ್ರ ಒಂದು ತತ್ವವೂ ಹೌದು, ತಂತ್ರವೂ ಹೌದು. . ಮಾನವನ ಜೀವನ ವ್ಯಾಪಾರದ ಒಂದಲ್ಲ ಒಂದು ಅಂಗವನ್ನು ಎತ್ತಿಕೊಂಡು ಅದರ ರಚನೆಯ ಮನೋಮೂಲವನ್ನು ಕಂಡುಕೊಳ್ಳಲು ಹೆಣಗು ತ್ತಿರುವ ಮನಃಶಾಸ್ತ್ರಜ್ಞರ ಕಾರ್ಯದ ಮಹತ್ವ .ಬೃಹತ್ತಾಗಿಯೇ ಇದೆ. ಭ್ರಮಿಷ್ಠರ, ಮನೋ ರೋಗಿಗಳ, ಕೆಲಸಗಾರರ, ಸೆರೆಗುಡುಕರ, ಸೆರೆ : ಸುವ ತಜ್ಞರ ಸಿದ್ಧಾಂತಗಳೂ ಅನುಮಾನಗಳೂ ಅನೇಕ ತೊಡಕುಗಳ ಬಗೆಹರಿಕೆಗೆ ನೆರವಾಗಿವೆ. ಇಂದಿನ ಶೈಕ್ಷಣಿಕ, ಔದ್ಯೋಗಿಕ, ವೆ ದ್ಯಕೀಯ, ಅಪರಾಧ ದಂಡಕ ಕ್ಷೇತ್ರಗಳಲ್ಲಿ ಮನಸ್ಸಿನ ತುಡಿತ ಮಿಡಿತದ ಮಾರ್ಗ ಕಂಡು ಬಂದಿದೆ. ಮನಸ್ಸಿನ ಶಕ್ತಿ ದೈತ್ಯ ಸ್ವರೂಪದ್ದು ಎಂಬುದ ರಲ್ಲಿ ಎರಡು ಮಾತಿಲ್ಲ. ಆದರೆ ನಿಸರ್ಗದಲ್ಲಿ ಬೇರೆ ಜೀವಿಗಳಿಗೆ ಹೋಲಿಸಿದರೆ ಮನುಷ್ಯನ ಮನಸ್ಸಿಗಿರುವಷ್ಟು ಧಾರಣ ಶಕ್ತಿ ಉಳಿದವಕ್ಕೆ ಇರುವದಿಲ್ಲ. ಇತರ ಜೀವಿಗಳ ಮನಸ್ಸು ಉಗ್ರ ವಾಗಬಹುದು. ಆದರೆ ಅದನ್ನೇ ಉದ್ದಕ್ಕೂ ಉಳಿ ಸಿಕೊಂಡು ಬರಲಾರವು. ಮಾನಸಿಕ ಸ್ಥಿತಿ ಮನುಷ್ಯ ಜಾತಿಯ ಪ್ರತಿಯೊಂದು ವರ್ಗದಲ್ಲೂ ಪ್ರತಿಯೊಂದು ಕಾಲದಲ್ಲೂ ಬೇರೆಬೇರೆಯಾಗಿ" ಕಂಡುಬರುತ್ತಲೇ ಇದೆ. ಮಾನವನ ಮನಸ್ಸು ಒಳಗೆಲ್ಲ ಒಂದೇ. ಆಹಾರ, ಮೆ )ಥುನ, ಭಯ, ವಿಪ್ಲವ, ಯುದ್ಧ, ಉತ್ಸವ ಮುಂತಾದ ನಿಕರದ ಪ್ರಸಂಗಗಳಲ್ಲಿ ಯಾವ ದೇಶದ ಮನುಷ್ಯನಾ ದರೂ ನಡೆಯುವ ರೀತಿ ಒಂದೇ. ಮನಸ್ಸಿಗೆ ಕಳವಳ ಮತ್ತು ಕಳಂಕ ಹಚ್ಚುವದ ರಲ್ಲಿ ಇಂದಿನ ನಾಗರಿಕ ಸಮಾಜದ ಪಾತ್ರ ಅಧಿಕ ವಾಗಿದೆ. ಎಲ್ಲ ಮನುಷ್ಯರಲ್ಲೂ ಮನಸ್ಸು ಇರು ವದು ನಿಜವಾದರೂ ಎಲ್ಲರಲ್ಲೂ ಅದು. ಸಶಕ್ತ ವಾಗಿ, ಒಂದೇ ಸಮನಾಗಿ ಇರುವದಿಲ್ಲ. ದುರ್ಬಲ ಮನಸ್ಸಿನವನನ್ನು ಬಲಶಾಲಿಯಾದವ ನಿಂದ ಉಳಿಸಲು ಯಾವುದೇ ಮಾರ್ಗ ಕಾಣದಿ ರುವ ಸಮಾಜವೊಂದನ್ನು ಒಂದು ಕ್ಷಣ ಕಲ್ಪಿಸಿ ಕೊಳ್ಳಿ. ಅಂಥ ಸಮಯದಲ್ಲಿ ಆ ಬಲಶಾಲಿ ಹೆದರಿ ಚಾರೆಗಳನ್ನು: ಬೇಕಾದಷ್ಟು ಜನ ಸಿಗುತ್ತಾರೆ. ಗುತ್ತದೆ. ಸಂದರ್ಭಗಳೇ ಮನುಷ್ಯನಿಂದ ಲ್ಪಡುತ್ತವೆ. ತ್ತದೆ. ಕೊಳ್ಳುವುದೇ ಶಿಕ್ಷಣದ ಗುರಿ. * ದುಃಖಗಳು ಗೂಢಚಾರರಂತೆಒಬ್ಬಂಟಿ SMA ಕೇಳುವವರು ಮಾತ್ರ ಅತಿ ಕಡಿಮೆ. ಏಕೆಂ ಯಾಳುಗಳ ಮನೋಭೂಮಿಕೆಗಳನ್ನು ಅಭ್ಯಸಿ | ದರೆ ಕೇಳುವುದಕ್ಕೆ ಮಾನಸಿಕ ಶಕ್ತಿ ಬೇಕಾ - ರವೀಂದ್ರನಾಥ್‌ ಟಾಗೂರ್‌ x ಸಂಕುಚಿತ ಮನಸ್ಸಿನ ವ್ಯಕ್ತಿಗಳು ಚಿಕ್ಕ ಬಾಯಿಯ ಶೀಷೆಯಂತೆ; ಅವರೊಳಗೆ ಇರುವ ಅಲ್ಪವನ್ನು ಹೊರಹಾಕುವಾ ಗಲೂ ಅತಿಯಾದ ಸಪ್ಪಳ ಮಾಡುತ್ತಾರೆ. | ' x ಮಾನವ ಸಂದರ್ಭಗಳ ಶಿಶು ಅಲ್ಲ; ಆದರೆ, a ಸೃಷ್ಟಿಸಿ - ನೆಲ್ಸನ್‌ ಗ್ಲುಯೆಕ್‌ * ಲೌಕಿಕ ಪ್ರಸಿದ್ದಿ ಉಸಿರಾಟದಂತೆ ಒ /ಗೊಮ್ಮೆ ಹೊರಗೊಮ್ಮೆ ಹಾಯುತ್ತದೆ. ಬದಿ ಬದಲಾದಾಗ ಹೆಸರೂ ಬದಲಾಗು - ಡಾಂಟೆ. ೫ ವಿರಾಮವನ್ನು ಜಾಣ್ಮೆಯಿಂದ ಬಳಸಿ ಯಾಗಿ ಬರುವುದಿಲ್ಲ. ದಂಡು pe | ಬರುತ್ತವೆ ಹ್ಯಾಮ್ಲೆಟ್‌ ಹನ ಹಹ ಬಲಪ್ರಯೋಗ ಮಾಡದೆ ಇರುವಂತಹ ಯಾವು ದಾದರೂ ಬಗೆಯ ಭಯದ ತುರ್ತು ಅವರ್ಯಕತೆ ಉಂಟಾಗುತ್ತದೆ. ಯಾರಾದರೂ ವಿಪರೀತ ಬಲ ಶಾಲಿಗಳಾಗಿದ್ದರೆ ಅಂಥವರು ಇನ್ನೊಬ್ಬ ಶಕ್ತಿ ಶಾಲಿಯ ಮಾನಸಿಕ ಸ್ಟಿತಿಯಿಂದಲೇ ಭಯಗ್ರಸ್ತ ರಾಗಬಲ್ಲರು. (ಶ್ರೀಕೃಷ್ಣ ಶಿಶುಪಾಲನನ್ನು ವಧ ಮಾಡಿದ್ದು ಹೀಗೇ ಅಲ್ಲವೇ?) ಇಷ್ಟರ ಮೇಲೂ ಆ ಬಲಶಾಲಿ ತನ್ನ ಸಾಧನ ಸಂಪತ್ತುಗಳ ನೆರವಿ ನಿಂದ ದುರ್ಬಲರನ್ನು. ಶೋಷಣೆಗೆ ಒಳಪಡಿಸು ತ್ತಲೇ ಹೋದರೆ ಆಗ ಕಾಲಾಂತರದಲ್ಲಿ ಆಮಂದಿ ಭಾವನಾತ್ಮಕ(ಮಾನಸಿಕ) ವಾಗಿ ಸಂಘಟಿತರಾಗಿ ಸೆಟೆದು ನಿಂತುಕೊಳ್ಳುತ್ತಾರೆ. ಇದೇ ಬಂಡಾಯ ಮನೋಧರ್ಮವೆಂದೆನಿಸಿಕೊಳ್ಳುತ್ತದೆ. ಪ್ರತಿಯೊಂದು ಕಾಲದಲ್ಲೂ ಮನಸ್ಸು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಾ ಹೋಗುತ್ತದೆ. ಮಾನವ ತಾನು ನಾಗರಿಕತಯ ಮೂಸೆಯಲ್ಲಿ ಅಚ್ಚೊತ್ತಿಸಿಕೊಳ್ಳುತ್ತಾ ಹೋಗು ತ್ತಿದ್ದಂತೆಯೆ ಮನಸ್ಸಿಗೆ ಕೂಡಾ ನಾಗರಿಕವಾ ರೂಪವನ್ನು ಕೊಡಲಾರಂಭಿಸಿದ. ಹಿಂದೆ ನಾಗ ರಿಕ ಸಮಾಜದ ಲಕ್ಷಣಗಳನ್ನು ಪಡೆಯುತ್ತಿದ್ದಂ ತೆಯೇ ರಾಜನ ಆಡಳಿತವುಳ್ಳ ಶಾಸನ ವ್ಯವಸ್ಥ ಆಸ್ತಿತ್ವಕ್ಕೆ ಬಂತು. ಈ ವ್ಯವಸ್ಥೆ ಪ್ರಜೆಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ತನ್ನದಾಗಿಸಿಕೊಂ ಡಿತು. ಹೊಡೆದಾಟ- ಯುದ್ಧ ಭಯದಿಂದ ಸಾಮಾನ್ಯ ಜನರ ಮನಸ್ಸಿಗೆ ಸ್ವಲ್ಪ ನೆಮ್ಮದಿ ದೊರೆ ಯಿತು. ಇದರಿಂದ ಶಾರೀರಿಕ ಬಲದ ಮಹತ್ತ ಕಡಿಮೆಯಾಯಿತು. ಬುದ್ಧಿಬಲ ಹಣದ ಬಲಗ ಳಗೆ ಹೆಚ್ಚು ಪ್ರಾಶಸ್ತ್ಯ ದೊರೆಯಲಾರಂಭಿಸಿತು. ಬುದ್ಧ ಮತ್ತು ಹಣದ ಬಲವುಳ್ಳವರ ಕೈಗೆ ಅಧಿ ಕಾರ ಬಂದು ಸೇರಿತು. ನಾಡಿನಲ್ಲಿ ಆಡಳಿತ ವ್ಯವಸ್ಥೆ ಸುಸೂತ್ರವಾಗಿರಬೇಕಾದರೆ ಮನಸೋ ಇಚ್ಛೆ ನಡೆದುಕೊಳ್ಳಲಾಗದೆಂದು ಈ ಅಧಿಕಾರಾ ರೂಢರು ಮನಗಂಡರು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನಸ್ಸಿಗಾದ ವ್ಯಥೆ ವಿಷಾದಕ್ಕೆ ಅದರ ಪೂರ್ಣ ವಿವರಗಳನ್ನು ಆಡಳಿತದ ಜವಾ ಬ್ಹಾರಿ ಹೊತ್ತವರಿಗೆ ನೀಡಿ, ಅವರು ತಮಗೆ ಉಚಿತವನಿಸಿದ ರೀತಿಯಲ್ಲಿ ಅದನ್ನು ಬಗೆಹರಿ ಸಲು ತೀರ್ಮಾನಿಸಲಾಯಿತು. ಈ ರಾಷ್ಟೀಯ ರೂಪಕ್ಕೆ “ದಂಡ' ಅಥವಾ "ಶಿಕ್ಷೆ' ಎಂದು ಕರೆಯ ಲಾಯಿತು. ತೊಂದರೆಯಾದ ಮನಸ್ಸಿಗೆ ಸಮಾ ಧಾನ ಸಿಕ್ಕಲಿ ಎಂಬುದು ಈ ದಂಡ ವ್ಯವಸ್ಥೆಯ ಗುರಿಯಾಗಿತ್ತು. ಇನ್ನೊಂದು ಉದ್ದೇಶ ಇಂಥ ಕೃತ್ಯಗಳಲ್ಲಿ ತೊಡಗುವವರು ಶಿಕ್ಷೆಯ ಭಯದಿಂ ದಾಗಿ ಆ ಕ ಓತ್ಯವನ್ನು ಮಾಡದಿರಲಿ ಎಂಬುದು. ಈ ವ್ಯವಸ್ಥೆ ಇಂದಿಗೂ ಚಾಲ್ತಿಯಲ್ಲಿದೆ. ಆದರೆ ಇಂದು ಸರಕಾರದಿಂದ ನ್ಯಾಯ ದೊರಕುವಲ್ಲಿ ಉಂಟಾಗುವ ವಿಲಂಬದಿಂದಾಗಿ ಹಾಗೂ ಕಾನೂ ನಿನ ದೃಷ್ಟಿ ಯಿಂದ ಸಾಬೀತುಪಡಿಸಲು ಸಾಧ್ಯವಾ ಗಲಾರದೆಂದು ತೀವ್ರಗೊಂಡ ಮನಸ್ಸು ಮುನ್ನು ಗ್ಗುವಂತಾಗಿದೆ. ಸರಕಾರ ತನ್ನ ಕಾನೂನುಪಾಲ ನೆಯ ಮೇಲೆ ನಂಬಿಕೆಯಿಡಲಿಲ್ಲವೆಂದೂ ಶಿಕ್ಷೆಗೆ ಗುರಿಪಡಿಸುತ್ತದೆ. ಆದರೆ ತೀವ್ರಗೊಂಡ ಮನಸ್ಸು ತನ್ನ ಕಾರ್ಯಶಕ್ತಿಗೆ ಎಷ್ಟು ಶಾಂತಿ ಹೊಂದುತ್ತದೆಂದರೆ ಸರಕಾರ ನೀಡುವ ಶಿಕ್ಷೆ ಕೂಡಾ ಅದರ ಪಾಲಿಗೆ ಕ್ಲುಲ್ಲ ಕವೆನಿಸುವಷ್ಟು ಸರಕಾರ ಉಚಿತ - ಅನುಚಿತಗಳ ತಾರತಮ್ಮ ವನ್ನು ತಿಳಿಯದೆ ತೀರ್ಮಾನ ಕೈಗೊಳ್ಳುತ್ತ ಹೋದಾಗ ಅತೃಪ್ತ ಅಸಂತುಷ್ಟ ಮನಸ್ಸಿನವರ ಸಯ್ಯೆ ಹೆಚ್ಚುತ್ತಾ ಹೋಗುತ್ತದೆ. ಅಂಥ ಪರಿಸ್ಥಿತಿ ಯಲ್ಲಿ ಜನತೆಗೆ ದ ೃಢಮನಸ್ಕನಾದ ಸಶಕ್ತ ವ್ಯಕ್ತಿಯ ಮುಂದಾಳುತನ ದೊರೆತಲ್ಲಿ ಸರಕಾರ ಉರುಳುವುದಕ್ಕೆ ಹೆಚ್ಚು ಸಮಯ ಬೇಕಾಗುವ ದಿಲ್ಲ. ಈ ಬಗೆಯ ಸಾಮೂಹಿಕ ತಿರಸ್ಕಾರ ಮನ ಸ್ಸಿನ ಮೂಲಕವೇ ಆಗುತ್ತದೆ. ಇಂದಿನ ಸಮಾಜ ದಲ್ಲಿ ದಿನ ದಿನಕ್ಕೂ ಮಾನಸಿಕ ಹಿಂಸೆ ಹೆಚ್ಚುವಂ ತಾಗಿದೆ. : ಉದ್ರಿಕ್ತವಾದ ಮನಸ್ಸಿನ ಕೆಲಸ ಯಾವುದೇ ಎಗ್ಗಿಲ್ಲದೆ ಆಗುತ್ತದೆ. ಸುಶಿಕ್ಷಿತ ಮನಸ್ಸು ಒಳಗೊಳಗೆ ಕೆಲಸ ಮಾಡುತ್ತಿರುತ್ತದೆ. ಉದ್ರಿಕ್ತ ಮನಸ್ಸು ಶಾರೀರಿಕವಾಗಿ ಪೀಡಿಸಿದರೆ ಸುಶಿಕ್ಷಿತ ಮನಸ್ಸು ಬುದ್ಧಿ ವಂತರನ್ನು ಕಾಡುತ್ತದೆ. ಮನೆಗಳಲ್ಲಿ, ಕಚೇರಿಗಳಲ್ಲಿ, ಸುತ್ತಮುತ್ತಲಲ್ಲಿ ಎಲ್ಲಿ ಬೇಕಾದರೂ ಈ ಹಿಂಸಾಮಯತೆಯನ್ನು ಕಾಣಬಹುದು. ಅತೃಪ್ನ ಮನಸಿನ ಆಶಯ ಹೇಗೆ ಬೇಕಾ ದರೂ ಅಭಿವ್ಯಕ್ತವಾಗಬಹುದು. ತಂದೆ ತಾಯಿ ಗಳು ಮಕ್ಕಳನ್ನು ಮುದ್ದುಮಾಡಿ ಕೆಲವೊಂದಕ್ಕೆ ನಿರ್ಬಂಧಿಸುತ್ತಾರೆ. ಅದು ಮಗುವಿನ. ಒಳ್ಳೆಯ ದಕ್ಕೇ. ಆದರೂ. ಮಗು ತಂದೆ ತಾಯಿಗಳನ್ನು ಸತಾಯಿಸಿ ಸಮಾಧಾನ ಪಟ್ಟು ಕೊಳ್ಳುತ್ತ ದೆ. ಸತಾ ಯಿಸುವದರಿಂದ ತಾನು ತೊಂದರೆಗೆ ಒಳಗಾಗು ತ್ತಿದ್ದರೂ ಅದರ ಪರಿವೆ ಎಲ್ಲಿ? ಅದರ ಅಪರಿ ಪಕ್ವ ಬುದ್ಧಿ ತಾನು ಗೋಳು ಹೊಯ್ದುಕೊಂಡೆ ನೆಂದು. ತಿಳಿದು. ಸಂತೋಷಪಡುತ್ತದೆ. ಅದೇ ದೊಡ್ಡವರಾದ ಮೇಲೆ ತನ್ನನ್ನು ಆಶ್ರಯಿಸಿದ ತಂದೆ ತಾಯಿಗಳಿಗೆ ಅವಶ್ಯಕ ವಸ್ತುಗಳನ್ನು ತಂದು ಕೊಡದೆ, ಅವರಿಗೆ ಬೇಡವಾದ ಪದಾರ್ಥಗಳನ್ನು ವ್ಯರ್ಥವಾಗಿ ಹಣ ಸುರಿದು ತಂದು ವಿಚಿತ್ರವಾದ ಆನಂದವನ್ನು ಅನುಭವಿಸುವದುಂಟು. ಚಿಕ್ಕಂದಿ ನಲ್ಲಿರುವಾಗ ಮನಸ್ಸಿನಲ್ಲಿ ಹೆಪ್ಪುಗಟ್ಟಿದ ತಿರಸ್ಕಾ ರವೇ ಇದಕ್ಕೆ ಕಾರಣ. ಬಡಪಾಯಿ ಜವಾನನೂ ಮನಸ್ಸು ರೋಸಿ ಹೋಗಿದ್ದರೆ ತನ್ನ ಯಜಮಾ ನನ ಮೇಲೆ ಸಮಯ ಸಾಧಿಸುತ್ತಾನೆ. ಯಜಮಾ ನನಿಗೆ ಇದು ತಿಳಿಯದಿದ್ದರೂ - ಇದರಿಂದ ತೊಂದರೆಯಾಗದಿದ್ದರೂ ಜವಾನನ ಮನಸ್ಸಿ ಗಂತೂ ಶಾಂತಿ ಸಿಕ್ಕಿತು. ಮನಸ್ಸು ವಿಕ ತಗೊಂಡ ಒಬ್ಬ ವ್ಯಕ್ತಿ ಚಿತ್ರ ಕಲಾವಿದನಾದರೆ ತನಗಾಗದ ವರ ವ್ಯಂಗ್ಯಚಿತ್ರಗಳನ್ನು ಬಿಡಿಸುತ್ತಾನೆ. ಇದ ರಿಂದ ಅವರ ಪ್ರತಿಷ್ಠೆ ಕುಸಿಯಿತೆಂದು ಭಾವಿಸು ತ್ತಾನೆ. ಲೇಖಕನಾದರೆ ತನಗೆ ಕಂಡರಾಗದವರ ಕುರಿತು ಕುಪಿತನಾಗಿ ಕುಚೇಷ್ಟೆಯಿಂದ ಬರೆಯು ತ್ತಾನೆ. ರಾಜಕಾರಣಿಗಳಂತೂ ಹಿಂಬಾಲಕರನ್ನು ಸೇರಿಸಿಕೊಂಡು ಗುಂಪು ಕಟ್ಟಿ ಹಗರಣವನ್ನೇ ಹುಟ್ಟು ಹಾಕುತ್ತಾ ರೆ. ಮನಸ್ಸಿನ ಸ್ಥಿತಿಗತಿ ಎಷ್ಟೋ ಸಾರೆ ಸಮಾಜದ ಹಿತಕ್ಕೆ ಸಹಾಯವಾದದ್ದೂ ಇದೆ. ಆದರೆ ಈ ಸ್ಥಿತಿ ವ್ಯ ಕ್ತಿಯ ಪಾಲಿಗೆ ನುಂಗಲಾರದ ತುತ್ತು, ಒಂದು: ಬಗ್ಗೆಯ ಮಾನಸಿಕ ಶಿಕ್ಷೆ ಯಾಗಬಾರದು. ಈ ದೆಸೆ ಯಿಂದ ಮನುಷ್ಯನ "ಮನಸ್ಸು ಕಾದ ಕಾವಲಿ ಯಾಗೇ ಇರಬಹುದು. ಇದರಿಂದ ಅವನ ಮನ ಸಿಗೆ ಕೊನೆಗೂ ಶಾಂತಿ ದೊರೆಯುವುದಿಲ್ಲ. ಬಮೂಮೆ ಈ ಮನಸಿತಿ ಅವನನು ಪಾಣಿಗಳಿ ಗಿಂತ ಕಡೆಯಾಗಿ ಮಾಡುತ್ತದೆ. ಮನಸ್ಸಿನ ಸ್ಥಿತಿ ಗತಿ ಪ್ರಗತಿ ಪ್ರಚಾರಗಳು ಸಾಕಷ್ಟು ಕಾಲ ಸಾಕಷ್ಟು ವಿಶಾಲವಾಗಿ ನಡೆದದ್ದು. ಪಾಶ್ಚಾತ್ಯರಲ್ಲಿ; ಇಂಗ್ಲಂಡ್‌, ಅಮೆರಿಕ, ಜರ್ಮನಿ, ರಶಿಯಾ ಈ ಕಡೆಗಳಲ್ಲಿ. ನಮ್ಮ ಲ್ಲಿಯೂ ಹಿಂದಿಗಿಂತ ಇಂದಿನ ಸುಶಿಕ್ಷಿತ ವರ್ಗವು ಹೆಚ್ಚು ಆತ್ಮನಿರೀಕ್ಷೆಯದಾಗಿದೆ. .. : ತನ್ನತನದ ಅರಿವು ಇಂದಿನವರಿಗೆ ವಿಶೇಷ. ಹಿಂದಿನ ಜನ ಒಂದು ಕುಲವಾಗಿ, ಜಾತಿಯಾಗಿ, ಮತದ ಅನು ಯಾಯಿ ವರ್ಗವಾಗಿ, ಮತ ಸಂಪ್ರದಾಯವಾಗಿ, ಹತ್ತು ಸಮಸ್ತರಲ್ಲಿ ಒಂದಾಗಿ ಬದುಕುವದೇ ಸುಖವೆಂದು ಭಾವಿಸಿದ್ದರು. ಆದರೆ ಇಂದು ವ್ಯಕ್ತಿ ನಿಷ್ಠೆ, ವ್ಯಕ್ತಿತ್ವದ ಮಹತ್ವ ಮನೋಧರ್ಮವಾ ಗಿದೆ. . ಗತಾನುಗತಕರಾಗಲು ಸುಶಿಕ್ಷಿತರು ಒಮ್ಮೆಲೇ ಒಪ್ಪುವದಿಲ್ಲ. ನಾಲ್ಕು ಮಂದಿಯಿಂದ ಏನೋ ಮೇಲಿನ ಮಿಗಿಲಾದ ಅಥವಾ ಬೇರೆ ಯಾದ ವಸ್ತುವೆನಿಸಿಕೊಳ್ಳುವ ಹೆಣಗಾಟ ಕಾಣು ತ್ತಿದೆ. ಒಟ್ಟಾರೆ ವೈಶಿಷ್ಟ್ಯ, ವೈವಿಧ್ಯ ಬೆಳೆದಿದೆ. ಇದರ ಮೂಲಕ ನಮ್ಮ ಮನಸ್ಸಿನ ಸ್ವರೂಪ ಸ್ವಭಾವಕ್ಕೆ ಒಂದು ಪಡಿಯಚ್ಚು ಸ್ಥಿರವಾಗಿಲ್ಲ. ನಮ್ಮ ವ್ಯವಸ್ಥೆಯ ಜೀವನ ವಿಧಾನದ ಆಶೋತ್ತ ರಗಳ ಕುರಿತು ಮನೋರಂಗದಲ್ಲಿಯೇ ವಿಚಿಕಿತ್ತ 4 ವಿಶ್ಲೇಷಣೆ ನಡೆಯುತ್ತಿರುವಂತಾಗಿದೆ. ಇದರಿಂದ ಸ್ಥಾಯೀಭಾವ ಕಡಿಮೆ. ಸ್ಟ ತಪ್ರಜ್ಞೆಯಂತೂ ಇರುವದೇ ಇಲ್ಲ. ಒಂದು ಬಗೆಯ ಚಿತ್ತಚಾಂ ಚಲ್ಕ, ಸಂಶಯಾತ್ಮಕತೆ, ಭರವಸೆ ಭ್ರಮೆಗಳ ಹೊಯ್ದಾಟ, ಬುದ್ದಿ ಭಾವನೆಗಳ ಅಸಮಂಜಸ ನಮ್ಮ ಮನೋರಂಗದ ನಿತ್ಯಲೀಲೆಯಾಗಿದೆ. ಇದ ರಿಂದ ಒಂದೆಡೆಗೆ ಆತ್ಮ ಪಾ ೨ಢಿಮೆ, ಡಂಭಾಚಾರ, ಸ್ವಚ್ಛೆಂದತೆಗಳು ಬಹಿರಂಗವಾಗಿ ಪ್ರಚುರವಾಗಿ ದ್ದರೆ, ಇನ್ನೊಂದೆಡೆಗೆ ಆತ್ಮಜ್ಞಾನಿ, ನಿರಾಶಾ ವಾದ, ಹೃದಯ ದೌರ್ಬಲ್ಯ, ಭಾವೋದ್ರೇಕ, ವಿಭೂತಿ ಪೂಜೆ ಇವು ಬಾಳಿನ ಪ್ರಚೋದನೆಯಾ ಗಿವೆ. ಸುಶಿಕ್ಷಿತರ ಬದುಕು ಮನೋವೈಜ್ಞಾನಿಕ ಸಂಸ್ಕಾರದಿಂದ ಒಂದು ಬಗೆಯ ಕೃತ್ರಿ ತೆ ಪ್ರ ಕೂಡಿದ ಕಳವಳದಿಂದ ತುಳುಕುತ್ತಿ 9 ಅ ಪೊ.ಎನ್‌.ಆರ್‌.ಆಡೂರ ಒ೦ದು ಕಾಲಕ್ಕೆ ಸಿಂಹ ಜಾತಿಯು (ಪ್ಯಾಂಥೆರಾ ಲಿಯೊಪರ್ಸಿಕಾ) ತುರ್ಕಸ್ಥಾನ, ದ. ಅರಬಸ್ಥಾನ, ಪ.ಇರಾಕ್‌, ಇರಾಣ, ಅಪಘಾಣಿಸ್ಥಾನ, ಪಶ್ಚಿ ಮ ಮತ್ತು ಪೂರ್ವ ಭಾರತದಲ್ಲಿ ನರ್ಮದಾ ನದಿಯ ವರೆಗೆ ಪಸರಿಸಿತ್ತು! ಈಗ? ಸೌರಾಷ್ಟ್ರದ ಗೀರ್‌ ಅರಣ್ಯದಲ್ಲಿ ಮಾತ್ರ ಬಹುದಕ್ಷತೆಯಿಂದ ಸಿಂಹ ಕುಲವನ್ನು ಕಾಪಾಡಲಾಗುತ್ತಿದೆ. ಇನ್ನುಳಿದ ಭಾಗ ಗಳಲ್ಲಿ ಇವು ನಿರ್ನಾಮಗೊಂಡಿವೆ ಎಂತಲೇ "ಹೇಳಬೇಕು. | ಸಿಂಹ ನಿಶಾಚರ ಪ್ರಾಣಿ. ದಿನವಿಡೀ ಸೋಮಾ ರಿಯಂತೆ ಯಾವುದಾದರೊಂದು ಮರದ ಕೆಳಗೆ ಇಲ್ಲವೇ ಕಂಟಿಯಲ್ಲಿ ತನ್ನ ಪರಿವಾರದೊಂದಿಗೆ ವಿಶ್ರಾಂತಿ 'ಪಡೆಯುತ್ತದೆ. ಐದಾರು ತಿಂಗಳಿನ ಮರಿಗಳು ತಾಯಿಯ ಸುತ್ತ ಸುತ್ತಿಕೊಂಡಿರು ತ್ತವೆ. ಹೆಣ್ಣು ಸಿಂಹ ಪ್ರಶಾಂತ ಭಾವದ ರಾಣಿ; ಗಂಡು ಬಲಿಷ್ಠವಾದ ಭವ್ಯ ಶರೀರಿ. ಅಂತೆಯೇ ಇನ್ನೆಲ್ಲ ಪ್ರಾಣಿಗಳಿಗಿಂತಲೂ ಉಚ್ಚ ಶ್ರೇಣಿಯ ದಾಗಿ "ರಾಜ'ನಾಗಿ ಮೆರೆಯುತ್ತದೆ. ಇಂಥ ವನ ರಾಜನ ಭದ್ರತೆ ಸಿಂಹಿಣಿಗೆ ಹೆಚ್ಚಿನ ಸ್ಥೈರ್ಯ ನೀಡು ತ್ತದೆ! ಹೀಗಾಗಿ ತೆಳ್ಳನೆಯ ಸುಂದರ ಮೆ ಕಟ್ಟಿನ ಸಿಂಹೀಣಿ ಅತ್ಯುತ್ಸಾಹದಿಂದ ಬೇಟೆಯಾಡಲು ಮುಂದಾಗುತ್ತದೆ. ಸಿಂಹಿಣಿ ಚತುರ ಬೇಟೆಗಾತಿ ಯಾದರೆ ಸಿಂಹ ವೀರಯೋಧ. ಕತ್ತಿನ ಮೇಲಿ ರುವ ಬಂಗಾರ ವರ್ಣದ ಕೂದಲು ಕಪಾ ಗತೂಡ ಹ ಗ EE ಯಾನಾ ಮಾಮ, ಆರ್ಯನ್‌ ರಾಜಕೀಯ ಸ್ಥಿತ್ಯಂತರದ ದೆಸೆಯಿಂದ ನಾಡಿನ ರಾಜರೇನೋ ಕಿರೀಟ ಕಳೆದುಕೊಂಡರು. ಆದರೂ ಅವರ ಸಾಮಾನ್ಯ ಬದುಕಿಗೇನೂ ಧಕ್ಕೆಯಾಗಲಿಲ್ಲ. ಆದರೆ "ಕಾಡಿನ ಎ3 ಸಿಂಹ ಸಂತತಿ ಮಾತ್ರ ಅಳಿವಿನ ಅಂಚಿಗೆ ಸರಿದಿದೆ. ಊರ ವಿದ್ಯಮಾನ ಕಾನನಕ್ಕೆ ಅನ್ವಯಿಸದಾದರೂ ನಾಡ ಜನರ ಕೋವಿ, ಕೊಡಲಿಗಳು ಸಿಂಹಸಂಕುಲಕ್ಕೆ ಮುಳುವಾದದ್ದು ನಿಜ. ಸಿಂಹ ಸಂಸಾರದ ಒಂದು ಅಪೂರ್ವ ಅವಲೋಕನ. ಗಿದರೆ' ಸಿಂಹಕ್ಕೆ ಮುಪ್ಪು ಬಂದಿತೆಂದೇ ಅರ್ಥ. ಬಾಲವನ್ನು ಅಲ್ಲಾಡಿಸುತ್ತಿ ದ್ದರೆ ಸಿಂಹ ರೊಚ್ಚಿಗೆ ದ್ದಿದೆ ಎಂದು ತಿಳಿಯಬೇಕು. ಬೇಟೆ : ಕಾಡು ಹಂದಿ, ಕಡವೆ (ಸಾಂಬಾರ) ಜಿಂಕೆ, ಕಾಡೆಮ್ಮೆಗಳು ಸಿಂಹದ ಸಾಮಾನ್ಯವಾದ ಭಕ್ಷ್ಯ ಗಳು. ದಟ್ಟಾರಣ್ಯದಲ್ಲಿ ಬೇಟೆಯಾಡುತ್ತಿರುವ ಸಿಂಹವನ್ನು ಕಾಣುವುದು ಸುಲಭವಲ್ಲ. ಹಳ್ಳಿಗಳ ಸಮೀಪ ದನಕರುಗಳು ಮೇಯುತ್ತಿರುವಾಗ ಸಿಂಹಕ್ಕೆ ಬಲಿಯಾಗಬಹುದು. ಸಾಮಾನ್ಯವಾಗಿ ಸಿಂಹ ಒಂಟಿಯಾಗಿ ಬೇಟೆ ಯಾಡುವುದೇ ಇಲ್ಲ. ಗಂಡು ಹೆಣ್ಣುಗಳು ಗುಂಪು ಕಟ್ಟಿಕೊಂಡೇ ಬೇಟೆಗೆ ತೆರಳುತ್ತವೆ. ಒಂದು ಆಯ ಕಟ್ಟಿನ ಸ್ಥಳದಲ್ಲಿ ಸಿಂಹಿಣಿ ಅಡಗಿಕೊಂಡು ಜಪ್ಪಿಸಿ ಡಿಸೆಂಬರ್‌ 1991 ಕುಳಿತುಕೊಳ್ಳುತ್ತ ದೆ. ಸಿಂಹ ತನ್ನ ಗರ್ಜನೆಯಿಂದ ಬೇಟೆಯನ್ನು ಹೆದರಿಸುತ್ತ ಸಿಂಹಿಣಿಯತ್ತ ಓಡಿಸು ತ್ತದೆ. ಮರಿಗಳು ಇನ್ನುಳಿದ ದಾರಿಗಳಿಂದ ಓಡುವ ಬೇಟೆಯನ್ನು ತಡೆಯುತ್ತವೆ. ಪಾಪ ಬೇಟೆಯು ಸಿಂಹದ ಕುಟುಂಬದ ಚಕ್ರವ್ಯೂಹದಲ್ಲಿ ಬಂಧಿಸಲ್ಪಡುತ್ತದೆ; ಸಿಂಹಿಣಿಯ ದಂತ ಮುದ್ರೆ ಗೀಡಾಗಿ ಪ್ರಾಣ ತೊರೆಯುತ್ತದೆ. -ಆಹಾರ ಸಿಕ್ಕ ಸಮಯದಲ್ಲಿ ಸುಮಾರು 28 ರಿಂದ 35 ಕಿಲೋಗಳಷ್ಟು ಮಾಂಸವನ್ನು ತಿಂದು ಬಿಡುತ್ತದೆ. ಮುಂದೆ ಐದಾರು ದಿನಗಳವರೆಗೆ ಉಪವಾಸವಿದ್ದರೂ ನಡೆದೀತು. ಗಂಡು ಸಿಂಹವು ಅಕಸ್ಮಾತ್ತಾಗಿ ಒಂಟಿಯಾಗಿದ್ದರೆ ಮಾತ್ರ ಬೇಟೆ ಹಿಡಿಯುವುದು. ಮೂರು-ನಾಲ್ಕು ಸಿಂಹಗಳು (ಬಹುಶಃ ಅಣ್ಣ ತಮ್ಮಂದಿರು) ಕೂಡಿ ಬೇಟೆಯಾ ಡಿದರೆ ಸಮಪಾಲು ತತ್ವವನ್ನನುಸರಿಸುತ್ತವೆ. ಈ ಪಾಲುಗಾರಿಕೆಯಲ್ಲೂ ಅತಿ ಶಿಸ್ತು ಕಂಡು ಬರು ತ್ತದೆ. ಒಂದು ಸಿಂಹವು ಬೇಟೆಯನ್ನು ಭುಂಜಿಸು ತ್ರಿರುವಾಗ ಇನ್ನುಳಿದವು ವಿರುದ್ಧ ದಿಕ್ಕಿಗೆ ಮುಖ ಮಾಡಿ ಸುಮ್ಮನೇ ಕುಳಿತುಕೊಂಡಿರುತ್ತವೆ. ತನ್ನ ಪಾಲನ್ನು ತಿಂದು ಮುಗಿಸಿದ ಬಳಿಕ ಇನ್ನೊಂ ದನ್ನು ಕರೆದು ತಾನು ಬೇರೆಡೆ ಮುಖ ಹೊರಳಿಸಿ ನಾಲಗೆಯಿಂದ ತುಟಿ ಸವರಿಕೊಳ್ಳುತ್ತದೆ. ಸಿಂಹಗ ಳದು ಒಂದು ರೀತಿಯಲ್ಲಿ ಪರಿಶುದ್ಧ ಊಟ. ಆದಷ್ಟು ಸಶಕ್ತ ಗಂಡು ಪ್ರಾಣಿಗಳನ್ನೇ ಬೇಟೆಯಾ ಡುತ್ತವೆ. ತಾನೇ ಕೊಂದ ಪ್ರಾಣಿಯನ್ನು ಬಾಯಿ ಚಪ್ಪರಿಸುತ್ತ ಉತ್ಸಾಹದಿಂದ ತಿನ್ನುತ್ತವೆ. ಅಶಕ್ತ ಅಥವಾ ರೋಗಗ್ರಸ್ತ ಪ್ರಾಣಿಗಳ ಗೊಡವೆಗೇ ಹೋಗುವುದಿಲ್ಲ. ಮನುಷ್ಯನ ಮಾಂಸ ಅವಕ್ಕೆ ರುಚಿಸುವುದಿಲ್ಲ. ರಾಜ್ಯ : ಸಿಂಹವು ತನ್ನದೇ ಆದ ರಾಜ್ಯವನ್ನು ನಿರ್ಮಿಸಿ ಕೊಂಡು ಕಟುವಾಸನೆಯುಳ್ಳ ತನ್ನ ಮೂತ್ರದಿಂದ ಸೀಮೆಯನ್ನು ದ ಓಢಪಡಿಸಿಕೊಳ್ಳುತ್ತದೆ. ಸಿಂಹಗ ರ್ಜನೆ ಎಷ್ಟೋ ಮೆ ಲು ದೂರದವರೆಗೆ ಕೇಳಿ ಬರುತ್ತದೆ. ಆ ಪ ದೇಶದ ಮೇಲಿನ ಸ್ವಾ ಮ್ಯತ್ವ ವನ್ನು ಸಿಂಹ ತನ್ನ: ಗರ್ಜನೆಯ ಮೂಲಕ. ಸಾರು ಸರ್ಕ 9 ತ್ತದೆ: ಅಲ್ಲಿ ಎರಡು ಮೂರು 'ಸಿಂಹಿಣಿಗಳಿಗೆ . ಆಶ್ರಯ ದೊರಕಬಹುದು. ಕೆಲವು ಸಿಂಹಗಳು ಮಾತ್ರ ವರ್ಷ ಪೂರ್ತಿ ತಿರುಗಾಡುತ್ತಲೇ ಇರುತ್ತವೆ. ಇವು ಭ್ರಮಣಶೀಲ ಜಾತಿಯವು; ಬಹುಶಃ ಯಾವುದೇ ನಿಶ್ಚಿತ ಗುಂಪಿಗೆ ಸೇರಿರದ ಯುವ ಸಿಂಹಗಳಿವು. ಗಂಡು ಮರಿಯು ಎರಡೂವರೆ ವರುಷ ವಯಸ್ಸಿನದಾ ದೊಡನೆ ಕುಟುಂಬದಿಂದ ಹೊರ. ಹಾಕಲ್ಪಡು ತ್ತದೆ. ಒಂದು ವೇಳೆ ತನ್ನದೇ ಆದ ಸಾಮ್ರಾಜ್ಯ ವನ್ನೂ ಕುಟುಂಬವನ್ನೂ ಗಳಿಸಿಕೊಳ್ಳದೇ ಹೋದರೆ ಇನ್ನುಳಿದ ಸಿಂಹಗಳಿಂದ ಅದಕ್ಕೆ ಹೀಯಾಳಿಕೆ ಕಟ್ಟಿಟ್ಟ ಬುತ್ತಿ. ಯಾವುದಾದ ರೊಂದು ಸಿಂಹ ಸತ್ತರೆ ಆ ರಾಜ್ಯದ ಒಡೆಯನಾಗು ತ್ತದೆ. ಇಂಥ ಯುವ ಸಿಂಹ ಇಲ್ಲವಾದರೆ ಇದ್ದ ರಾಜನೊಡನೆ ಕಾದಾಡಿ, ಕೊಂದು ಆ ರಾಜ್ಯವನ್ನು ಆಕ್ರಮಿಸಬೇಕಾಗುತ್ತದೆ. ಅಲ್ಲಿಯವರೆಗೆ ಒಂಟಿ ಯಾಗಿಯೇ ನೆಲೆ ಹುಡುಕುತ್ತ ತಿರುಗುತ್ತಲೇ ಇರ ಬೇಕಾಗುತ್ತದೆ. ಖಾಸಗಿ ಜೀವನ : ಸಿಂಹಿಣಿಯು ಪ್ರಾಯದ ಪಕ್ವತೆಗೆ ಬಂದಾ ಒಂದು ಪ್ರಕಾರದ ಹಿತವಾದ ಸುವಾಸನೆಯನ್ನು ಬೀರುತ್ತ ಗಂಡು ಸಿಂಹವನ್ನು ಆಕರ್ಷಿಸಲೆತ್ಲಿಸು ತ್ತದೆ. ("ಸುವಾಸಿನಿ' ಯಾಗುತ್ತದೆ, "ಸುಹಾಸಿನಿ' ಯಾಗುತ್ತದೆ) ಕೆಲವು ಬಾರಿ ಮೂತ್ರದೊಂದಿಗೆ ಸುವಾಸನೆಯ ದ್ರವ್ಯವನ್ನು ಅಲ್ಲಲ್ಲಿ ಸ್ಪವಿಸುತ್ತ ನಡೆಯುತ್ತದೆ. ಬಲಶಾಲಿಯಾದ ಗಂಡೊಂದು ಒಲಿದೊಡನೆ ಎರಡೂ ಜೊತೆಯಾಗಿ ರಮ್ಯಸ್ಥಾನ ಸೇರಿ (ಪ್ರಶಾಂತವಾದ, ನೆರಳಿದ್ದ ಅದರಲ್ಲೂ / ಜುಳು ಜುಳು ನೀರು ಹರಿಯುತಿ ರುವ ಸ ಳವನಾ ಮು [937 ಟ್ರ ಸೂಕ್ಷ್ಮವಾದ ಪ್ರೇಮವನ್ನು ತೋರಿಸುತ್ತದೆ. ಪ್ರೇಯಸಿಯ ಕುತ್ತಿಗೆ ಹಾಗೂ ಬೆನ್ನನ್ನು ನೆಕ್ಕು ತ್ತದೆ. ಎರಡೂ ಪ್ರೇಮ ಕೇಳಿ ನಡೆಸುತ್ತವೆ. ಈ "ಯುವ ಜೋಡಿ'ಯ ಬಗ್ಗೆ ಇನ್ನುಳಿದ ಕುಟುಂ ಬದ ಸದಸ್ಯರು ಆಸ್ಥೆಯನ್ನೂ ತೋರುವುದಿಲ್ಲ, ಆಕ್ಷೇಪವನ್ನೂ ' ವ್ಯಕ್ತಪಡಿಸುವುದಿಲ್ಲ: ಈ ರಿಸಿಕೊಂಡು) ಶೆಮಿಸುತ್ತವೆ. ಗಂಡು ಕೂಡ ೫ ಖ್ಯ ಪ್ರೇಮ- ಮಿಲನದ ಅವಧಿ ನಾಲ್ಕಾರು ದಿನಗಳವ: - ರೆಗಿರುತ್ತದೆ. ಕ ಸಿಂಹಿಣಿಯ ಗರ್ಭಿಣಿ ಅವಸ್ಥೆಯ ಅವಧಿ 106 ರಿಂದ 110 ದಿನಗಳು. ನಂತರ ಕವಳೆ ಸಸ್ಯಗಳಂಥ ಕಂಟಿಗಳನ್ನು ಹುಡುಕಿ ಅದರ ಮರೆಯಲ್ಲಿ ಒಂದ ರಿಂದ ನಾಲ್ಕು (ಕೆಲವೊಮ್ಮೆ ಆರು) ಮರಿಗಳನ್ನು ಹಾಕುತ್ತದೆ. ಹುಟ್ಟಿದ ಮರಿಗಳು ತೀರ ಅಶಕ್ತವಾ ಗಿದ್ದು 24 ಗಂಟೆಗಳವರೆಗೆ ಕುರುಡಾಗಿದ್ದು ಮೂರನೆ ದಿನದ ನಂತರ ಕಣ್ಣು ತೆರೆಯುತ್ತವೆ. ಮರಿಗಳನ್ನು ಬಿಟ್ಟು ತಾಯಿ ಆಗಾಗ ಬೇಟೆಗಾ ಗಿಯೂ ನೀರು ಕುಡಿಯಲೂ ಹೋಗುವು ದುಂಟು. ಆಗ ಮರಿಗಳ ರಕ್ಷಣೆಯ ಭಾರ ಗಂಡಿ ನದು. ಇತರ ಕೆಲ ಸಿಂಹಿಣಿಗಳು ದಾದಿಯ ಕೆಲಸ ವನ್ನೂ ಮಾಡುತ್ತವಲ್ಲದೆ ಮರಿಗಳಿಗೆ ಆಟಗ ಳನ್ನೂ ಕಲಿಸುತ್ತವೆ. ಸಿಂಹಿಣಿ ಬಲು ಶಿಸ್ತಿನ ಪ್ರಾಣಿ. ಮರಿಗಳು 3 | \ 1 ಜು | h 1 | M\ 1 | | AW K | \ \\ | \ \\, ತಾಯಿಯ ಆಜ್ಞೆಯನ್ನು ಶಿರಸಾವಹಿಸುತ್ತವೆ. ತಾಯಿ ಮರಳಿ ಬರುವವರೆಗೂ ಒಂದೇ ಸ್ಥ ಳದಲ್ಲಿ ಕುಳಿತಿರುತ್ತವೆ. ತಾಯಿ ಸಮೀಪದಲ್ಲಿದ್ದು ತಮ್ಮ ಷ್ಟಕ್ಕೆ ತಾವೇ ಆಟವಾಡಿಕೊಳ್ಳುತ್ತಿರುವಾಗಲೂ ನಾಲ್ಕೈದು ನಿಮಿಷಕ್ಕೊಮ್ಮೆ ಅಮ್ಮನ ಬಳಿ ಬಂದು ಹೋಗುತ್ತವೆ. ಒಂದೊಮ್ಮೆ ಅವು ಹಾಗೆ ಬರದಿ ದ್ದರೆ ತಾಯಿ ಸಣ್ಣ ಧ್ವನಿಯಲ್ಲಿ ಕೂಗುತ್ತದೆ. ಮರಿಗಳು ಕ್ಷ ಮೆ ಕೇಳುವ ರೀತಿಯಲ್ಲಿ ಓಡಿ ಬರು ತ್ತವೆ. ತಾಯಿಯ ಮೈಮೇಲೆ ಕುಣಿಯುತ್ತ ಆಟ ವಾಡುತ್ತವೆ. ಚಿಕ್ಕಪುಟ್ಟ ಗಿಡಗಳ ಮೇಲೆ ಏರಿ ಜಿಗಿಯುತ್ತವೆ. ಚಿರತೆಗಳೂ ಹಯೆನಾಗಳೂ (ಕಿರುಬ) ಮರಿ ಗಳನ್ನು ಎತ್ತಿಕೊಂಡು ಹೋಗುವ ಸಂಭವ ಹೆಚ್ಚು. ಅದಕ್ಕಾಗಿ ಸಿಂಹಿಣಿಯು ಮಕ್ಕಳ ಬಗ್ಗೆ ಹೆಚ್ಚು ಜಾಗರೂಕತೆವಹಿಸಬೇಕಾಗುತ್ತದೆ. ಗಂಡು ಮರಿ ಐದು ವರ್ಷದ ಹೊತ್ತಿಗೆ ಪ್ರಾಯಕ್ಕೆ ಬಂದರೆ ಹೆಣ್ಣು ಎರಡು-ಮೂರು ವರ್ಷಕ್ಕೇ "ದೊಡ್ಡ ದಾಗು'ತ್ತದೆ. ಕ್ರಾರ್ಜ್ಚ್ಮ ಸ ಟ್‌ 1001 ಗೀರ ರಾಷ್ಟ್ರೀಯ ಉದ್ಯಾನ ಭಾರತೀಯ ಸಂಸ್ಕೃತಿಯಲ್ಲಿ ಸಿಂಹವನ್ನು ವನ್ಯ ಮೃಗಗಳ ರಾಜನೆಂದೇ ಸಂಬೋಧಿಸಿ ಸನ್ಮಾನಿಸ ಲಾಗುತ್ತಿದೆ. ಸುಮಾರು ಎರಡು ಸಾವಿರ ವರ್ಷ ಗಳ ಪೂರ್ವದಲ್ಲಿಯೇ ಸಮ್ರಾಟ ಅಶೋಕನು ಸಾರಾನಾಥದಲ್ಲಿ ಸಿಂಹಗಳ ಚಿತ್ರವನ್ನು ಕೊರೆ ಸಿದ್ದ. ಅದೇ ಇಂದು ನಮ್ಮ ಸ್ವತಂತ್ರ ಭಾರತ ಒಕ್ಕೂಟದ ಸರಕಾರಿ ಮುದ್ರೆಯಾಗಿ ಮಹತ್ವ ಪಡೆ ದಿದೆ. ಇಂಥ ಭವ್ಯ ಸ್ವರೂಪವನ್ನು ಪಡೆದ ಈ ಜಾತಿಯ ಪ್ರಾಣಿಗಳು ಉತ್ತರ ಭಾರತದ ತುಂಬೆಲ್ಲ ವಾಸಿಸಿದ್ದವು. ಆದರೆ ಇತ್ತೀಚಿನ ಶತಕ ದಲ್ಲಿ ಗುಜರಾತ್‌ ರಾಜ್ಯದ ಗೀರ ಅರಣ್ಯವನ್ನು ಹೊರತುಪಡಿಸಿ ಇನ್ನುಳಿದಲ್ಲಿ ಈ ಜಾತಿಯೇ ಅಳಿಸಿ ಹೋಗಿದೆ. (ಭಾರತದ ಹೊರಗೆ ಆಫ್ರಿ ಕೆಯ ಅರಣ್ಯಗಳಲ್ಲಿ ಮಾತ್ರ ಸಿಂಹಗಳು ವಾಸ ಮಾಡಿವೆ.) ನೈಖಯತ್ಯ ಗುಜರಾತದ ಸೌರಾಷ್ಟ್ರ ದ್ವೀಪಕ ಲ್ಪದ ಸುಮಾರು 1412 ಚದರ ಕಿಲೋಮೀಟರು ಭಾಗವು ಅರಣ್ಯ ಹಾಗೂ ಹುಲ್ಲುಗಾವಲಿನಿಂದ ತುಂಬಿದ್ದು ಇತ್ತೀಚೆಗೆ ಮಾನವನ ಮತ್ತು ಆತ ಸಾಕಿದ ದನಕರುಗಳ ಸಂಖ್ಯಾಸ್ಫೋಟದ ಒತ್ತಡ ಕ್ಕೊಳಪಟ್ಟಿದೆ. ಈ ಶತಮಾನದಲ್ಲಿ ಅರಣ್ಯ ಭಾಗವು ಅರ್ಧಕ್ಕಿಳಿದಂತಿದೆ. ಇದೀಗ ಕೇವಲ300 ಚದರ ಕಿಲೋಮೀಟರ್‌ ಅರಣ್ಯವಷ್ಟೇ "ಗೀರ ರಾಷ್ಟ್ರೀಯ ಉದ್ಯಾನ'ವೆಂದು ಘೋಷಿಸಲ್ಪ ಟ್ಟಿದೆ. ಇದು ಗಿರಿನಾರ ಪರ್ವತಾವಳಿಗೆ ಹೊಂದಿ ಕೊಂಡಿಲ್ಲ. ಅರಣ್ಯ ಇಲಾಖೆಯ ವಿಶ್ರಾಮಧಾಮ ವನ್ನು ಹೊಂದಿರುವ ಸಸಾನ್‌ ಎಂಬ ಸ್ಥಳವೇ ಗೀರ ರಾಷ್ಟ್ರೀಯ ಉದ್ಯಾನದ ಕೇಂದ್ರ ಬಿಂದು. ಇದು ಚಳಿಗಾಲದಲ್ಲಿ ಎಲೆಯುದುರಿಸುವ ಮರಗಳಿಂದ ಕೂಡಿದ ಅರಣ್ಯವಾಗಿದ್ದು ತೇಗ, ಮತ್ತಿ, ಹೊನ್ನೆ, ಮುತ್ತಲ, ನೇರಳೆ, ಆಲ, ಜಾಲಿ ಮುಂತಾದ ಜಾತಿಯ ಮರಗಳಲ್ಲಿವೆ. ಅಲ್ಲಲ್ಲಿ ಹರಿಯುತ್ತಿರುವ ನದಿ ಹಳ್ಳಗಳಿಂದಾಗಿ ಈ ಪ್ರದೇಶ ಪ್ರವಾಸಿಕರಿಗೆ : ಆಹ್ಲಾದವನ್ನುಂಟು ಮಾಡುತ್ತದೆ. ಇಪ್ಪತ್ತನೆಯ ಶತಮಾನದ ಪ್ರಾರಂ ಸಾರಾ ರಾ 1. ರಾಷ್ಟ್ರೀಯ ಉದ್ಯಾನದ ಕೇಂದ್ರ ಭಾಗ 2. ಕಮಲೇಶ್ವರ ಕೊಳ 3. ಸಸಾನ 4. ತುಳಸಿ ಶ್ಯಾಮ 5. ರೈಲು ಮಾರ್ಗ ಗೀರ ರಾಷ್ಟ್ರೀಯ ಉದ್ಯಾನ ಭದಲ್ಲಿಯೇ ಭೀಕರ ಬರಗಾಲ ಬಿದ್ದು ಸಿಂಹ ಭಕ್ಷ್ಯಗಳಾಗಬಲ್ಲ ವನ್ಯ ಪ್ರಾಣಿಗಳೆಲ್ಲ ಬಹು ಸಂಖ್ಯೆಯಲ್ಲಿ ಸತ್ತು ಹೋದವು. ಪರಿಣಾಮ ವಾಗಿ ಸಿಂಹಗಳು 'ನರಭಕ್ಷಕ'ಗಳಾಗಬೇಕಾ ಯಿತು. ಜತೆಗೆ ಸಿಂಹಗಳ ಹತ್ಯೆ ನಡೆದು ಸಿಂಹ ಸಂಕುಲವೇ ನಶಿಸಿಬಿಡುವ ಅವಸ್ಥೆ ಯೊದಗಿತು. ಕ್ರಿಸ್ತಶಕ 1913ರಲ್ಲಿ ಇಪ್ಪತ್ತು ಸಿಂಹಗಳು ಮಾತ್ರ ಉಳಿದಿದ್ದವೆನ್ನು ತ್ತದೆ ಆಗಿನ ಸಿಂಹ ಗಣತಿ. ಆಗ ಜುನಾಗಡದ ನವಾಬರು ಹಿ ರಕ್ಷಣೆಗೆ ಮುಂದಾದರು. ಅಂದಿನಿಂದ ವನರಾಜ ರಕ್ಷ ಣೆಯ ಕಾರ್ಯ ಜದ 1950ರ ದಶಕದಲ್ಲಿ ಸಿಂಹಗಳ ಬೇಟೆಯನ್ನು ಸಂಪೂರ್ಣ ವಾಗಿ ನಿಷೇಧಿಸಲಾಯಿತು. ಏಶಿಯನ್‌ ಸಿಂಹ ಜಾತಿಗೆ ಗೀರಾರಣ್ಯವೊಂದೇ ಸುರಕ್ಷಿತ ಮನೆ. 1950ರಲ್ಲಿ ಮೊಟ್ಟ ಮೊದಲು ವೆ ಬಜ್ಞಾನಿಕ ರೀತ್ಯ ಗೀರ ಅರಣ್ಯ ದಲ್ಲಿ ವನ್ಯ ಮೃಗಗಳ ಗಣತಿ ನಡೆ ಯಿತು. ಹಿಂದೆರಡು ಬಾರಿ ರಕ ಕ್ಚಣೆಗಾಗಿ ಸಿಂಹಗಳನ್ನು ಬೇರೆಡೆ ಸ್ಥಳಾಂತರಿಸುವ ಪ ಪ ಔ್ರಯತ್ನಗಳು ನಡೆದು ವಾದರೂ ಫಲಪ ಕ್ರದವಾಗಲಿಲ್ಲ, ಇತ್ತಿ ಚೆಗೆ ಗುಜ ' ರಾತ ಸರಕಾರವು ಫೋರಬಂದರ ಸಮೀಪದ 17 a — "ತಿಯ ಪ್ರಕಾರ 201 ಚಿರತೆಗಳಿದ್ದವು. ಬಾರ್ದಾ ಪರ್ವತ ಪ್ರದೇಶದಲ್ಲಿ ಸಿಂಹಗಳಿಗೆ ಇನ್ನೊಂದು ರಕ್ಷ ಣಾಗೃಹವನ್ನು ನಿರ್ಮಿಸಿದೆ. ಇದರ ವಿಸ್ತಾರ ಸುಮಾರು 180 ಚದರ ಕಿಲೋ ಮೀಟರ್‌. ಗೀರಾರಣ್ಯ ಪ್ರದೇಶದಲ್ಲಿ ಸಿಂಹಗಳೊಟ್ಟಿಗೆ ಭಾರತದ ಇನ್ನುಳಿದ ಅರಣ್ಯಗಳಿಗಿಂತಲೂ ಚಿರತೆ ಗಳು ಹೆಚ್ಚು ಸಂಖ್ಯೆ ಯಲ್ಲಿ ವೆ. 1985ರಲ್ಲಿ ನಗಣ ಇದೀಗ ಸಂಖ್ಯೆ ಬೆಳೆದಿದೆ. (1979ರಲ್ಲಿ 161 ಮಾತ್ರ ಇದ್ದ ವಂತೆ, ) ಅರಣ್ಯದೊಳಗೆ ವಾಹನದಲ್ಲಿ ಸಾಗುತ್ತಿ ದ್ದಂತೆಯೇ ಎಷ್ಟೊ ೀ ಬಾರಿ ಪ 5 ವಾಸಿಕರಿಗೆ ಚಿರತೆ ಎದುರಾಗುವುದುಂಟು. 1985ರ ಗಣತಿಯ ಪ್ರಕಾರ ಇಲ್ಲಿ 772 ಕಡವೆಗಳು (ಸಾಂಬಾರ), 10441 ಕಾಂಚನ ಮೃಗಗಳೂ, 2081 ನಿಲ್ಲಾಯಿ ಗಳೂ, 1063 ಚೌಸಿಂಗಗಳೂ (ನಾಲ್ಕು ಕೋಡಿನ ಜಿಂಕೆ ಜಾತಿ), 311 ಚಿಂಕಾರಾ ಜಾತಿಯ ಜಿಂಕೆ ಗಳೂ (ಗೆಜೆಲ್‌), 2212 ಕಾಡು ಹಂದಿಗಳೂ, 6912 ಮುಸುವಗಳೂ ಇಲ್ಲಿ ವಾಸಿಸುತ್ತಿರುವ ವೆಂಬ ವರದಿಯುಂಟು. 1979ರ ಗಣತಿಗಿಂತ 1985ರಲ್ಲಿ ಕಾಡು ಹಂದಿ ಚಿಂಕಾರಾಗಳ ಸಂಖ್ಯೆ ಹುಲ್ಲಿ ಇಳಿಮುಖವಾಗಿದ್ದು ಇನ್ನು ಳಿದವುಗಳ ಮಾನವನಿಗೂ ಸಿಂಹಗಳಿಗೂ ನಡವಳಿಕೆ ಯಲ್ಲಿ ಅಪಾರ ಸಾಮ್ಯ ಕಂಡುಬರುತ್ತದೆ. ಬಾಹ್ಯ ಸ್ವರೂಪ ಮತ್ತು ಮನಸ್ತತ್ವದ ದೃಷ್ಟಿ ಯಲ್ಲಿ ಚಿಂಪಾಂಜಿ ಮಾನವನಿಗೆ ಹೋಲುವು ದೇನೋಸರಿ. ಶ್ವಾನಗಳು ಮಾನವನ ಭಾವನೆಗ ಳೊಂದಿಗೆ ಹೆಚ್ಚು ಸ್ಪಂದಿಸುವುದೂ ಹೌದು. ಆದಾಗ್ಯೂ ಅವೆಲ್ಲ ಕ್ಕಿಂತ ಮಿಗಿಲಾದ ಸಾಮ್ಯತೆ ಯನ್ನು ಮೃಗರಾಜ ತೋರುತ್ತಾನೆ. ಸಿಂಹ, ಪ್ರಾಣಿ ಪ್ರಪಂಚದಲ್ಲೇ ಅತ್ಯಂತ ಂತಿಕೆಯುಳ್ಳದ್ದು. ಸಿಂಹದ ಭಾವಪೂರ್ಣ ಯನಗಳು ಮನಸ್ಸಿನ ಒಳತೋಟಿಯನ್ನು ಕೈತಿಬಿಂಬಿಸುವುದೇ ನಿಜವಾದಲ್ಲಿ ಮನುಷ್ಯರಂ ತೆಯೇ ಅವುಗಳೊಳಗೂ ಅತ ಪ್ತಿ, ಅಸಂ ತೋಷಹೆಪ್ಪುಗಟ್ಟಿ ರುವುದು ಗೋಚರಿಸುತ್ತದೆ. ಸಿಂಹವನ್ನು ಸಾಕಿದವರ ಪ್ರಕಾರ ಸಿಂಹಗ ಳಿಗೆ ಟೊಪ್ಪಿಗೆಯೊಂದಿಗೆ ಗಂಟೆಗಟ್ಟಲೆ ಆಟವಾ ಡುವುದೆಂದರೆ ಅತ್ಯಂತ ಪ್ರೀತಿಯಂತೆ. ಕಪ್ಪು ವಸ್ತು ಗಳನ್ನು ಕಂಡರೆ ಸಿಂಹ ಖಿನ್ನ ಗೊಳ್ಳುತ್ತ ದೆ. ಆದರೆ ಸಡಿಲವಾದ ದೊಗಳೆ ವಸ್ತುಗಳೆಂದರೆ ಅವುಗಳಿಗೆ ಬಲು ಇಷ್ಟ. ಕೆಲವು ಸಿಂಹಗಳಿ ಗಂತೂ ಸಂಗೀತವೆಂದರೆ ಆಗುವುದೇ ಇಲ್ಲ; ಸಂಗಿತದ ಸದ್ದಡಗುವವರೆಗೂ ಅಳುದನಿ ಯಲ್ಲಿ ಕೂಗಿ ಪ್ರತಿಭಟಿಸುತ್ತವೆ. ಸಿಂಹಗಳು ಎಷ್ಟೊಂದು ಮದ್ಯಪಾನ Fae: Ma ವಿರೋಧಿಗಳೆಂದರೆ ಕುಡಿದು ಪಳಗಿಸಲು ಬಂದ ಅನೇಕ ಜನರನ್ನು ಅವು ಕೊಂದು ಹಾಕಿದ ಉದಾಹರಣೆಗಳಿವೆ. ಮ )ಗರಾಜನ ಕಣ್ಣಿಗೆ ವಾಹನಗಳು ನಿರುಪದ್ರವಿ ಪ್ರಾಣಿಗಳಂತೆ ತೋರುವುದರಿಂದ ಅವುಗಳೆಡೆ ಮೆಚ್ಚಿಗೆಯ ನೋಟ ಬೀರುತ್ತವೆ. ಸಿಂಹಗಳು ನಾಯಿಯನ್ನು ಎಂದೂ ಕೊಲ್ಲ ಲಿಚ್ಛಿಸುವುದಿಲ್ಲ. ಹಾಗೊಂದು ವೇಳೆ ತಪ್ಪು ಭಾವನೆಯಿಂದ. ನಾಯಿಯನ್ನು ಕೊಂದರೆ ಅದರ ಕಳೇಬರವನ್ನು ಮುದ್ದಿಸುತ್ತ ಪಶ್ಚಾ ತ್ತಾಪ ವ್ಯಕ್ತಪಡಿಸುವುದುಂಟು. ಒಳಗಿನ ಭಾವ ಗಳನ್ನೆಲ್ಲ ಮುಖದ ಮೇಲೆ ಪ್ರಕಟಿಸುವಲ್ಲಿ ಸಿಂಹಗಳು ಮಾನವನನ್ನು ಪೂರ್ಣ ಹೋಲು ತವೆ. ಅವುಗಳೊಳಗೂ ನಮ್ಮಂತೆಯೇ ಭಯ, ಗೊಂದಲ, ಅನಿಶ್ಚತತೆ ಗೂಡು ಕಟ್ಟಿರುವುದು ದಿಟ. ಸಿಂಹಕ್ಕೆ ಮರ ಏರಲು ಬರುವುದಿಲ್ಲ ಎಂಬುದು ಸಾಮಾನ್ಯ ನಂಬಿಕೆ. ಆದರೆ ಆತಂಕದ ಸಂದರ್ಭಗಳಲ್ಲಿ ಬಹಳ ಎತ್ತರದ ಗಿಡಮರಗ ಳನ್ನು ನಿರಾಯಾಸವಾಗಿ ಹತ್ತಿದ ನಿದರ್ಶನಗಳು ಸಿಗುತ್ತವೆ. ಎತ್ತರ ಜಿಗಿತದಲ್ಲಿ ಸಿಂಹಗಳಿಗೆ ಸಾಟಿಯೇ ಇಲ್ಲ. ಹತ್ತು - ಹನ್ನೆರಡು ಅಡಿ ಎತ್ತರದ ಬೇಲಿಯನ್ನು ಹಾರಲು ಅವುಗಳಿಗೆ ಕಷ್ಟವಾಗಲಾರದು. [3 ಸಂಖ್ಯೆ ಹೆಚ್ಚಿದೆ. ಇವೆಲ್ಲ ಪ್ರಾಣಿಗಳು ಹಾಗೂ ಸಾಕಿದ ದನಕರುಗಳು ಸಿಂಹ-ಚಿರತೆಗಳಿಗೆ ಆಹಾರ ವಾಗುತ್ತವೆ. ಇನ್ನುಳಿದ ವನ್ಯ ಪ್ರಾಣಿಗಳಲ್ಲಿ ಕಾಡು ಬೆಕ್ಕು, ನರಿ ಹಾಗೂ ಕಿರುಬಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡು ಬಂದಿದೆ. ಇವೆಲ್ಲ ಪ್ರಾಣಿಗಳ ಗಣತಿಯ ಸಂಖ್ಯೆಯನ್ನು ಸಂಪೂರ್ಣವಾಗಿ ಸರಿ ಎಂದು ಹೇಳಲಿಕ್ಕಾಗದಿದ್ದರೂ ಸಿಂಹಗಳ ಸಂಖ್ಯೆ ಮಾತ್ರ ನಿಜವಾದದ್ದು. ಕರಡಿಗಳು ಮಾತ್ರ ಇಲ್ಲಿಲ್ಲ. ಹೆಬ್ಬಾವುಗಳನ್ನೊಳಗೊಂಡ ಸಾಕಷ್ಟು ಜಾತಿಯ ಸರ್ಪಗಳು ಇಲ್ಲಿ ಹೇರಳ. ಮೊಸಳೆಗಳು ಅಲ್ಲಲ್ಲಿ ನದಿಗಳಲ್ಲಿ ಕಂಡು ಬರುತ್ತವೆ. ಕಮಲೇ ಶ್ವರ ಸರೋವರದಲ್ಲಿ ಮಾತ್ರ ಸಾಕಷ್ಟಿ ವೆ. ಸಸಾನ್‌ ದಲ್ಲಿ ಮೊಸಳೆ ಅಭಿವೃದ್ಧಿ ಕೇಂದ್ರವೊಂದು ಸ್ಥಾಪಿ ಸಲ್ಪಟ್ಟಿದೆ. ಗೀರಾರಣ್ಯದಲ್ಲಿ ವಿವಿಧ ಜಾತಿಯ ಪಕ್ಷಿ ಗ ಳಿಗೂ ಕೊರತೆ ಇಲ್ಲ. ಗರುಡ, ಗಿಡಗ, ಹದ್ದು, ಜಾಲಿಗಾರ ಹಕ್ಕಿ, ಮರಕುಟುಕ, ಕೋಕಿಲೆ, ಗೂಬೆ ಗಳಲ್ಲದೇ ಡ್ರಾಂಗೋ, ಶೈಕ್‌, ರೋಲರ್‌, ಸ್ಪಿ ಫ್ಟ, ಪಾರ್ಟಿಜ್‌, ಸನ್‌ಬರ್ಡ, ಸ್ಪಾರ್ಕ್‌, ಫ್ಲಾಯ್‌ಕ್ಯಾಚರ್‌, ಕಾಪರ್‌ಸ್ಲಿಥ್‌ ಮುಂತಾದವು ಗಳು ಪಕ್ಷಿ ವೀಕ್ಷಕರ ಮನ ತಣಿಸುತ್ತವೆ. ವನ್ಯ ಜೀವಿಗಳ ವೀಕ್ಷಣೆಗೆಂದೇ ಹೊರಡುವುದಾದರೆ ಜೀಪಿನಲ್ಲಿ ಸಸಾನ್‌ದಿಂದ ಬಾವಲಚ್‌ೌಕ್‌ ಹಾಗೂ ಕಂಕಾಯಿಯಿಂದ ಚೊಡಾವ್ದಿ ಮತ್ತು ತುಳಸಿ ಶ್ಯಾಮ, ಕಮಲೇಶ್ವರ ಜಲಾಶಯದವರೆಗೂ ಹೋಗಬಹುದು. ಸೂರ್ಯೋದಯಕ್ಕಿಂತ ತುಸು ಮುಂಚೆ ಹಾಗೂ ಸೂರ್ಯಾಸ್ತದ ನಂತರದ ಸಮ ಯಗಳು ಪ್ರಾಣಿ ವೀಕ್ಷಣೆಗೆ ಯೋಗ್ಯ. ಡಿಸೆಂಬರ ದಿಂದ ಮಾರ್ಚ್‌ ಮಧ್ಯದ ದಿನಗಳು ಗೀರಾರಣ್ಯಕ್ಕೆ ಭೆಟ್ಟಿ ನೀಡಲು ಒಳ್ಳೆಯ ಕಾಲವಾಗಿದೆ. ಜೂನ್‌ ನಿಂದ ಣ್ಹೀಬರವರೆಗೆ ಗೀರ ಅಭಯಾರಣ್ಯ ದಲ್ಲಿ ಪ್ರವೇಶವಿಲ್ಲ. ಇಲ್ಲಿ ಚಳಿಗಾಲದಲ್ಲಿ ಉಷ್ಣ ತಾಮಾನ ಆರು ಡಿಗ್ರಿ ಸೆಂಟಿ ಗ್ರೇಡ್‌ವರೆಗೆ ಇಳಿ ದರೆ ಕಡು ಬೇಸಿಗೆಯಲ್ಲಿ 40 ಡಿಗ್ರಿ ಸೆಂಟಿ ಗ್ರೇಡ್‌ವ ರೆಗಿರುತ್ತದೆ. 14 ಅಭಯಾರಣ್ಯ ಪ್ರದೇಶದಲ್ಲಿ ಮನುಷ್ಯರ ಸಂಖ್ಯೆ ಹೆಚ್ಚುತ್ತಿರುವುದು, ದನಕರುಗಳು ಓಡಾ - ಡುತ್ತಿರುವುದು ಮುಂತಾದವುಗಳು ಇತ್ತೀಚಿನ ದೊಡ್ಡ ಸಮಸ್ಯೆಗಳು. ಮೂವತ್ತು ಸಾವಿರಕ್ಕೂ ಹೆಚ್ಚು ದನಕರುಗಳು ಇಲ್ಲಿ ಮೇಯುತ್ತಿ ರುವುದ ರಿಂದ ಸಸ್ಯಾಹಾರಿ ವನ್ಯ ಪ್ರಾಣಿಗಳಿಗೆ ನೈಸರ್ಗಿಕ ಆಹಾರ ಸಾಕಷ್ಟು ಮಟ್ಟಿಗೆ ಸಿಗುತ್ತಿಲ್ಲ. ಫು > ಲೇಖಕರಿಗೆ ಸೂಚನೆ ಫ್ರಲ್‌ಸ್ಕೇಪ್‌ ಹಾಳೆಯ ಒಂದೇ ಮಗ್ಗುಲಿಗೆ ಸ್ಫುಟವಾಗಿ ಬರೆದ ಲೇಖ ೦ದಿಗೆ ಲೇಖಕರ ಹೆಸರು, ವಿಳಾಸ ಇರುವುದು ಅಗತ್ಯ. ಅನುವಾದ, ರೂಪಾಂತರ, ಸಾಧಾರ ಲೇಖನಗಳಾದರೆ ಮೂಲ ಲೇಖಕ, ಪ್ರಕಾಶಕರ ಹಸರು, ವಿಳಾಸ ಮತ್ತು ಅನುಮತಿ ಪತ್ರ ವನ್ನೊ ಳಗೊಂಡಿರಬೇಕು. ಅಸ್ವೀಕೃತ ಲೇಖನದೊಂದಿಗೆ ಅಂಚೆ ಲಕೋಟೆ ಇದ್ದರೆ ಮಾತ್ರ ಹಿಂದಿರುಗಿಸಲಾಗು ವುದು. ಸ್ವೀಕೃತಿ ಬಗ್ಗೆ ಒಂದು ತಿಂಗಳಲ್ಲಿ ತಿಳಿಸಿ ಯಥಾವಕಾಶ ಪ್ರಕಟಿಸಲಾಗುತ್ತದೆ. ಪ್ರಕಟಿತ ಬರ ಹಗಳಿಗೆ ಸೂಕ್ತ ಸಂಭಾವನೆಯುಂಟು. ಕವನ, ಕಿರುಬರಹ, ಸ್ಥಿ ರಶೀರ್ಷಿಕೆಯ ಲೇಖನ ಗಳನ್ನು ಹಿಂದಿರುಗಿಸಲು ಸಾಧ್ಯವಿಲ್ಲ . "ಹಹ ಚೆಂತನ'ಕ್ಕೆ ಬರೆದ ಪತ್ರಗಳು ಚೆಂತನಾರ್ಹ ಅಂಶ ವನ್ನೊ ಳಗೊಂಡಿರುವುದು ಅವಶ್ವಕ. ಆ ಚಂದಾದಾರರಿಗೆ ಸೂಚನೆ "ಕಸ್ತೂರಿ' ಪ್ರತಿ ತಿಂಗಳ 1ನೇ ದಿನಾಂಕದೊ ೪ಗೆ ಪ್ರಕಟವಾಗುವುದು. ಐದನೇ ದಿನಾಂಕದೊ ಳಗೆ ತಲುಪದಿದ್ದರೆ ಚಂದಾದಾರರು ತಮ್ಮ ಅಂಚೆ ಕಚೇರಿಯಲ್ಲಿ ಮೊದಲು ವಿಚಾರಿಸಿ ಅನಂತರ ನಮಗೆ ತಿಳಿಸಬೇಕು. ಪತ್ರವ್ಯವಹಾರ ಮಾಡು ವಾಗ ಚಂದಾ ಸಂಸ್ಥೆ ನಮೂದಿಸಿರಬೇಕು. ಈ ಚಂದಾ ದರಗಳು ಬಿಡಿ ಸಂಜಿಕೆ ಆ ಸಜ ರೂ.3-00 ಒಂದು ವರ್ಷಕ್ಕೆ ಅಂಚೆ ಸೇರಿ ರೂ.34-00 ಏರಡು ವರ್ಷಕ್ಕೆ ಅಂಚೆ ಸೇರಿ ರೂ.65-00 ಮೂರು ವರ್ಷಕ್ಕೆ ಆಂಚೆ ಸೇರಿ ರೂ.100-00 Te RSE 7 US 69% SNES ಚ್ಚ ಟಕ್‌ EN NE ಜ ಕ ್ಪ್‌್‌ೋೂ ಅಪ. *್‌್ಪ್‌್‌್ಡ್ಧ್‌್ಟ್‌ sBAROV ALORS 1760995 ಬಾಲಿ 1010099 0970೦೧ ‘puuReRe sain A] "ಕೂ VS R/S RON CA :೦೧೮8೯:೦೫೬ ಟ೦%ಊಟಂಉ 8 (1 NETRA `096909 - 90೦೬6 ‘600 L kv - 8UNng '2 ‘oN 19581] 181999 ©, ಇಟ್ಟರೆ ‘Auo|09 ajemEneqiusin 2, ‘oN 13 '2 - deepning :901/೦ ‘pBey mex Ye ೧% 11% veto A | ಜಿ ಸ್ಸ 01 ೬/14 912೧0086 8023011 AvFY 10 ೧9:7129,೧೬9/॥| ಗಾಲ ಖು% ಎಂಗ ANIA ಓರಂ0/ ರು "ಗಾದ ಮಾಣಿ ಎ೧೩ ೧% ಆಜಂ 9 ‘wean the qx Rus oR AUN bE © ಜಲು aN ಉಲ ಎಳ ಐಊಉಐಉ AR RRO 40 © ಅ) 2೫ ಗಿ 2೮೦೩೧೮೪೬೮೧ ೫೦೦೮೫ ;8200೮2/0೫॥ Kay pm 9 ನಲ ನಂಗಂ೨gu '0೧ಏ೮೫೧ ಧುರ ೩೧೩೪ 9 ಔಣ vn (ಆ ಯು 9 ಮ ಟಾ aa ಎಇ WR ಎಂ "Rac youn oe ಧಿಲನೀಜ£ಔಡ 29 12 300001 ಎ8 ''5186[10[2 ‘ov %oox ಟಿಇ '0dಊ ೧೫ 9 FLASH - KN 10096 ಕ್ರ ಕ್‌ ಟ್‌ ತ್‌ ಸಭ ad A ಉಪನಗರ ಕೆ ಮು Mn ಕೆ.ಟಿ. ಪಾಂಡುರಂಗಿ ಡೆ { x | p x ] | ಗಾಗಾ, ಮಿಸು ಮಾತು ಅಂದರೆ ಮೆಲ್ಲಗಿನ ಧ್ವನಿಯಲ್ಲಿ ಹೇಳುವುದು. ಮನುಷ್ಯನು ಅನೇಕ ಸಂದರ್ಭಗಳಲ್ಲಿ ಮೆಲ್ಲಗೆ ಮಾತನಾಡುತ್ತಾನೆ. ಚಾಡಿ ಹೇಳುವುದು, ರಹಸ್ಯ ವಿಷಯಗಳನ್ನು ಹೇಳುವುದು, ದೊಡ್ಡವರ ಗಮನ ಸೆಳೆಯದಂತೆ ಹೇಳುವುದು, ದೊಡ್ಡವರಿಗೆ ಮಾತ್ರ ಹೇಳುವುದು ಇತ್ಯಾದಿ. ಇವುಗಳಲ್ಲಿ ಚಾಡಿಯ ಮಾತುಗಳಿಗೇ ಪಿಸುಮಾತು ಎಂಬ ಪದವು ಹೆಚ್ಚು ಬಳಕೆಯಲ್ಲಿ ಇದೆ. ಸ್ವಲ್ಪವಾದರೂ ಚಾಡಿ ಹೇಳದ, ಒಮ್ಮೆಯಾದರೂ ಚಾಡಿ ಹೇಳದ ವ್ಯಕ್ತಿಯು ಸಿಗುವುದು ದುರ್ಲಭ. ನಿತ್ಯಜೀವನದಿಂದ ಆರಂಭಿಸಿ ರಾಷ್ಟ್ರ ಜೀವನದವರೆಗೆ ಅನೇಕ ಹಂತಗಳಲ್ಲಿ ಈ ಚಾಡಿ ಹೇಳುವುದು ವ್ಯಾಪಿಸಿರುತ್ತದೆ. ಚಾಡಿ ಹೇಳಲು ಮುಖ್ಯವಾಗಿ ಮೂರು ಕಾರಣಗಳಿರುತ್ತವೆ. 1. ಅಸೂಯೆ 2. ಎದುರಿಗೇ ಹೇಳಲು ಧೈರ್ಯವಿಲ್ಲ ದಿರುವುದು 3. ಕುಚೋದ್ಯದ ಸ್ವಭಾವ. ಮನುಷ್ಯನು ತನ್ನ ವ್ಯಕ್ತಿತ್ವವನ್ನು ತನ್ನ ಕಾರ್ಯಕ್ಷೇತ್ರದಲ್ಲಿಯೇ ಕಾರ್ಯ ಮಾಡುವವರೊಡನೆ ತಾನು ಇರುವ ಪರಿಸರದಲ್ಲಿಯೇ ಇರುವವರೊಡನೆ ಅಥವಾ ಬೇರೆ ಯಾವುದಾದರೂ ರೀತಿಯಿಂದ ತನ್ನ ಸಂಬಂಧ ಬಂದವರೊ ಡನೆ ತಿಳಿದೋ, ತಿಳಿಯದೆಯೋ ತೂಗಿನೋಡಿಕೊಳ್ಳುತ್ತಿರುತ್ತಾನೆ. ಇಂಥ ತೂಕದಲ್ಲಿ ತಾನು ಇನ್ನೊಬ್ಬರಿಗಿಂತ ಕಡಿಮೆ ಎಂದು ತಿಳಿದುಬಂದರೆ ತಾನು ಇನ್ನೂ ಪ್ರಯತ್ನಮಾಡಿ ಮುಂದೆ ಬರುವುದು ಒಂದುವಿಧವಾದರೆ ಅಸೂಯೆ: ಪಡುವುದು ಇನ್ನೊಂದು ವಿಧ. ಈ ಅಸೂಯೆ ಆ ಇನ್ನೊಬ್ಬ ವ್ಯಕ್ತಿಯ ತೂಕವನ್ನು ಕೆಳಗಿಳಿಸಲು ಅವನಲ್ಲಿ ದೋಷಗಳನ್ನು ಕಾಣತೊಡಗುತ್ತದೆ. ಇಲ್ಲದ ದೋಷಗಳನ್ನು ಆರೋಪಿಸತೊಡಗುತ್ತದೆ. ಇನ್ನೂ ಬೇರೆ ರೀತಿಯಲ್ಲಿ ಅವನ ವ್ಯಕ್ತಿತ್ವಕ್ಕೆ ಕುಂದು ತರಲು ಪ್ರಯತ್ನಿಸುತ್ತದೆ. ಇವನ್ನೆಲ್ಲ ಅವನ ಎರುದ್ಧ ಚಾಡಿ ಹೇಳುವುದು ಒಂದು ಸುಲಭ ಮಾರ್ಗ. ಇನ್ನು ಸಮಾಜದಲ್ಲಿ ಕೆಲವರು ಬೂಡ್ಡವರು ಪ್ರಬಲರು ಕೆಲವು ಅಕೃತ್ಯಗಳಲ್ಲಿ ತೊಡಗಿರುತ್ತಾರೆ. ಅದನ್ನು ನೇರವಾಗಿ ಪ್ರತಿಭಟಿಸಲು ಬರುವುದಿಲ್ಲ. ಸುಮ್ಮನೆ ಕೂಡಲೂ ಆಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಅವರಷ್ಟೇ ಪ್ರಬಲರಾದವರಿಗೆ ಅಥವಾ ಅವರನ್ನು ಎದುರಿಸಬಲ್ಲ ಅನೇಕರಿಗೆ ಅವರ ದುಷ್ಭೃತ್ಯಗಳ ಚಾಡಿ ಹೇಳುವುದು ಸಾಮಾನ್ಯವಾಗಿ ಅನುಸರಿಸುವ ಉಪಾಯ. ಇಂಥ ವಿಷಯಗಳನ್ನು ಹೇಳುವಾಗ ಇದ್ದದ್ದನ್ನು ಇದ್ದಹಾಗೆ ಹೇಳಿದರೆ ಅದು ಚಾಡಿಯಾಗುವುದಿಲ್ಲ. ಉಪ್ಪುಕಾರ ಹಚ್ಚಿ ಹೇಳಿದರೆ ಕೇಳುವವರಿಗೆ ಗ್ರಾಹ್ಯವಾಗುವಂತೆ ಬದಲಿಸಿ ಹೇಳಿದರೆ ಚಾಡಿಯಾಗುತ್ತದೆ. ಮನುಷ್ಯನ ಸ್ವಭಾವಗಳಲ್ಲಿ ಕುಚೋದ್ಯಮಾಡುವ ಸ್ವಭಾವ ಒಂದು ವೈಶಿಷ್ಟ್ಯ. ಇಬ್ಬರಿಗೆ ಜಗಳ ಹಚ್ಚುವುದು ಇಂಥ ಕುಚೋದ್ಯಗಳಲ್ಲಿ ಒಂದು. ಪರಸ್ಪರರ ಸ್ವಭಾವ ದೋಷಗಳ ಚಾಡಿಹೇಳುವುದು ಇದಕ್ಕೊಂದು ಸುಲಭ ಉಪಾಯ, ಹೀಗೆ ಚಾಡಿ ಹೇಳುವುದು ಮನುಷ್ಯನ ಸ್ವಭಾವದ ಒಂದು ಅಂಗವಾಗಿದೆ. ಇದು ಅತಿಯಾದರೆ ಕೆಡಕು. ಹಿತಮಿತವಾಗಿದ್ದರೆ ವಿನೋದ. ಇಲ್ಲದೇ ಇರುವುದು ಸಜ್ಜನಿಕೆ. ಳು ಅದ ಬ್ಯಾ ಸ \, \ ಬಡ ಮಕ್ಕಳ ಸೇವೆಯೇ ಈಕೆಯ ಬದುಕು! ಜೇನ್‌ ಮೆಕ್‌ ಬೈಡ್‌: ಮಾತನಾಡುವವರು ಬಹಳ ಜನ ಇದ್ದಾರೆ. ಭಾಷಣ ಬಿಗಿಯುತ್ತಾ ಅಂಗೈಯಲ್ಲಿ ಸ್ವರ್ಗ ತೋರಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಒಂದು ಒಳ್ಳೆ ಕೆಲಸವನ್ನು ಆಡದೇ ಮಾಡು ವವರು ಬಹಳ ವಿರಳ! ಅಂತಹ ಅಪರೂಪದ ಮಹಿಳೆ ಜೇನ್‌ ಮೆಕ್‌ ಬೈಡ್‌. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಗೊ ಲ್ಲಪಾಲೆಂನಲ್ಲಿ ಒಂದು ಆಶ್ರಮವನ್ನು ನಡೆ ಸುತ್ತಾ ಬಡ ಮಕ್ಕಳಿಗೆ ವಿದ್ಯೆ ಕಲಿಸುತ್ತಿದ್ದಾಳೆ ಜೇನ್‌ ಮೆಕ್‌ ಬೈಡ್‌. ಅಷ್ಟೇ ಅಲ್ಲದೆ ಆ ಮಕ್ಕಳಿಗೆ " ವಸತಿ, ಭೊಜನ ಸೌಕರ್ಯಗಳನ್ನು ಕೂಡಾ ಒದ 9 ಕಂಬಳಿ ಆದವಾನಿ ಗಿಸುತ್ತಿದ್ದಾಳೆ. ಇದೆಲ್ಲ ಕೇವಲ ಸಮಾಜ ಸೇವೆಯ ಹಂಬಲದ ಮೂರ್ತ ರೂಪವೇ ಹೊರತು ಲಾಭಾ ಪೇಕ್ಷೆ ಎಳ್ಳಷ್ಟೂ ಇಲ್ಲ. ಆಕೆಯದು ಅಮೆರಿಕದ ಕ್ಯಾಲಿಫೋರ್ನಿ ಯಾ. ಸಮಾಜಕ್ಕೆ ಉಪಯೋಗವಾಗುವ ಯಾವುದಾ ದರೂ ಕೆಲಸಮಾಡಬೇಕೆಂಬ ಸಂಕಲ್ಪದಿಂದ ಒಬ್ಬ ಮಹಿಳೆ ತನ್ನ ಕುಟುಂಬವನ್ನೂ ಮಕ್ಕಳನ್ನೂ ತೊರೆದು ಸಾವಿರಾರು ಮೈಲಿ ದೂರ ಬಂದು ತನ್ನ ಸೇವಾ ಕಾರ್ಯಕ್ರಮವನ್ನು ಆರಂಭಿಸಿರುವುದು ನಿಜವಾಗಿಯೂ ಆಶ್ಚರ್ಯಕರ! ಎಲ್ಲವೂ ವ್ಯಾವ ಹಾರಿಕ ಲೆಕ್ಕಾಚಾರದಿಂದಲೇ ನಿಜಕ್ಕಿಳಿಯುವ ಇಂದಿನ ವಾತಾವರಣದಲ್ಲಂತೂ ಈಕೆಯ ನಿಲುವು ನಂಬಲಸಾಧ್ಯವಾಗಿ ಕಾಣಿಸುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಕಂಪ್ಯೂಟರ್‌ ಉಪಾ ಡಿಸೆಂಬರ್‌ 1991 ಎಲ್ಲಿಂದಲೊ ಬಂದು ಇಲ್ಲಿಯೆ ನಿಂತವಳು ಧ್ಯಾಯಿನಿಯಾಗಿ ಕೆಲಸಮಾಡುತ್ತಿದ್ದ ಜೇನ್‌ ರಜಾ ದಿನಗಳಲ್ಲಿ ವಿಹಾರ ಯಾತ್ರೆಗೆಂದು ನೇಪಾಳಕ್ಕೆ ಬಂದಳು; ನೇಪಾಳದ ಪ್ರಕ ತಿಗೆ ಮಾರುಹೋ ದಳು. ಖಟ್ಮಂಡುವಿನಲ್ಲಿ ಆಕೆಗೊಬ್ಬ ಸಾಧು ಪರಿ ಚಯವಾದ. ಆತನು ಜೇನ್‌ಗೆ ಸಮಾಜ ಸೇವೆಮಾ ` ಡುವಂತೆ ಸಲಹೆ ನೀಡಿದ. ""ಪ್ರಪಂಚದಲ್ಲಿ ಬಡತನ ಹೆಚ್ಚಿದೆ. ಎಷ್ಟೋ ಬಡ ಮಕ್ಕಳು ಸಹಜ ಪ್ರೀತಿ, ಪ್ರೇಮ ವಾತ್ತ ಲ್ಯ ದಿಂದ ವಂಚಿತರಾಗಿದ್ದಾರೆ. ಅವರಿಗೆ ಹೊಟ್ಟೆ ತುಂಬಾ ಆಹಾರವಿಲ್ಲ, ಮೈತುಂಬಾ ಬಟ್ಟೆ ಇಲ್ಲ. ಸಹಾಯ ಅಂತಹವರಲ್ಲಿ ಕೆಲವರಿಗಾದರೂ ಮಾಡು. ಭಗವಂತನು ನೀಡಿದ ಜೀವನವನ್ನು ಸದುಪಯೋಗಪಡಿಸಿಕೋ'' ಎಂದು ಆ ಸಾಧು ಆಕೆಗೆ ಸಲಹೆ ನೀಡಿದ. ಜೇನ್‌ಗೆ ಆತನ ಮಾತು ಮೆಚ್ಚುಗೆ ಆಯಿತು. ಮರಳಿ ಕ್ಯಾಲಿಫೋರ್ಸಿ ಯಾಕ್ಕೆ ಹೋಗಿ ತನ್ನ ಸಾಧಾರಣ ಜೀವನದಲ್ಲಿ ಪ ಕ್ರವೇಶಿಸಲು ಯತ್ನಿಸಿ ದರೂ ಆಕೆಯ ಕಿವಿಗಳಲ್ಲಿ ಸಾಧುವಿನ ಮಾತು ಗಳೇ ಕೇಳಿಸತೊಡಗಿದವು. ಉದ್ಯೊ €ಗದಲ್ಲಿ ಏಕಾಗ್ರತೆ ಮೂಡಲಿಲ್ಲ; ರಾಜಿನಾಮೆ ಕೊಟ್ಟು ಖಟ್ಮಂಡುವಿಗೆ ಬಂದು ಸಾಧುವನ್ನು ಭೆಟ್ಟಿ ಯಾ ದಳು. ದಕ್ಷಿಣ ಭಾರತದ ಕರಾವಳಿ ಪ ಪ ದೇಶವನು ಸಂದರ್ಮಿಸಬೇಕೆಂಬ ತನ್ನ ಕೋರಿಕೆಯನ್ನು ವ್ಯಕ್ತ ಪಡಿಸಿದಳು. ಸಾಧು ಆಕೆಯ ಅಭಿಲಾಷೆಯನ್ನು ಮೆಚ್ಚಿ ಕೊಂಡು ಎಸಿರಿಲಿಕ್‌ ಎಂಬ ವ್ಯಕ್ತಿ ಯನ್ನು ಆಕೆಯೊಂದಿಗೆ ಕಳುಹಿಸಿದ. ಎಸಿರಿಲಿಕ್‌ನೊಂದಿಗ ಆಕೆ ಕೆಲವು ಪ್ರದೇಶಗಳನ್ನು ನೋಡಿದಳು. ಕೃಷ್ಣಾಜಿಲ್ಲೆಯ ಪೆದಗೊಲ್ಲ ಪಾಲೆಂ ಆಕೆಯನ್ನು ಆಕರ್ಷಿಸಿತು. ಆ ಹಳ್ಳಿಯಲ್ಲಿನ ಬಡ ಮಕ್ಕಳ ದಯನೀಯ ಸ್ಸಿ ತಿ ಆಕೆಯ ಹ ಎದಯವನ್ನು ಅಲು ಗಾಡಿಸಿತು. ಅವರ ಅಭ್ಯುನ್ನ ನ್ನ್ನ ತೆಗೆ ತಾನು ಸಾಧ್ಯ ವಾ ೩ ದಷ್ಟು ಸಹಾಯ ಮಾಡಬೇಕೆಂದುಕೊಂಡಳ 18 ಪೆದಗೊಲ್ಲಪಾಲೆಂ ಗ್ರಾಮ ಕೃತ್ತಿವನ್ನು ಮಂಡಲಕ್ಕೆ ಸೇರುವ ಸಮುದ್ರ ತೀರ. ಅಲ್ಲಿಗೆ ಹೋಗಬೇಕಾದರೆ ಮಚಲಿಪಟ್ನ ೦ನಿಂದ ಬಸ್ಸಿ ನಲ್ಲಿ ಲಕ್ಷ್ಮೀಪುರಂ ಎಂಬ ಊರು ಸೇರಬೇಕು. ಅಲ್ಲಂದ ಎಂಟು ಕಿ.ಮೀ. ನಡೆದುಕೊಂಡು, ಹೋದರೆ ಪೆದಗೊಲ್ಲಪಾಲೆಂ ಸಿಗುತ್ತದೆ. ಆ ಪ್ರಾಂತವೆಲ್ಲಾ ಮರಳಿನಿಂದ ತುಂಬಿ ಪ್ರಯಾ ಣಕ್ಕೆ ಯಾವ ವಾಹನವೂ ಒದಗಿಬರು ರುವುದಿಲ್ಲ. ಆ ಹಳ್ಳಿಯ ಬಡ ಮಕ್ಕಳ ಪರಿಸ್ಥಿ ತಿಂ ರುನ್ನು ಕಂಡು ಅವರಿಗೆ ತನ್ನ ಸೇವೆಯನ್ನು ಧಾರೆಯೆರೆಯಲು ದೃಢವಾಗಿ ನಿಶ್ಚ ಯಿಸಿದಳು ಜೇನ್‌. ಕಾ ್ಯಲಿಫೋರ್ನಿ ಯಾಕ್ಕೆ ಹೋಗಿ ಹದಿನೈದು ಸಾವಿರ ಡಾಲರುಗ, ಳಷ್ಟು ನಿಧಿ ಸಂಗ್ರಹಿಸಿಕೊಂಡು 1988ರಲ್ಲಿ ಪೆದ ಗೊಲ್ಲ ಪಾಲಂ ಸೇರಿಕೊಂಡಳು. ಎಲ್ಲಿಂದಲೋ ಬಂದ ಒಬ್ಬ ವಿದೇಶಿ ವನಿತೆ ತಮ್ಮ ಹಳ್ಳಿಯಲ್ಲಿ ಸೇವಾ ಕಾರ್ಯಕ ಮಗಳನ್ನು ಹಮ್ಮಿಕೊಳ್ಳುವೆನೆಂದಾಗ ಮೊದಲು ಊರ ಜನ ನಂಬಲಿಲ್ಲ. ಆಕೆಯನ್ನು ಅನುಮಾನದಿಂದ ನೋಡಿದರು. ದೇಶ ತೊರೆದು, ಕೇವಲ ಸಮಾಜ ಸೇವೆಯೇ ತನ್ನ ಕರ್ತವ್ಯ ವೆಂದು ಇಷ್ಟು ದೂರ ಬಂದ ಆಕೆಯನ್ನು ಕೆಲವರು ನೋಯಿಸಿದ್ದೂ ಅವಕಾಶವೆಂದು ಆಕೆಯನ್ನು ಬಿಟ ಎಚ ಕೈ. ನಿಧಿ ಇದೇ ದೋಚಲು ಚಲು ಪ್ರಯತ್ನಿಸಿದವರೂ ಇದ್ದಾರೆ. ಸ್ವಲ್ಪ ಹೊಲವನ್ನು ಕೊಂಡು ಪಾಠಶಾಲೆ ಯನ್ನು ಪ್ರಾರಂಃ ಭಿಸಬೇಕೆಂದು ಪ ಪ್ರಯತ್ನ ಮಾಡಿ ದಾಗ ಸಾಧಾರಣವಾಗಿ ಹದಿಮೂರು ಸಾವಿರ ರೂಪಾಯಿಗೆ ಎಕರೆಯಿದ್ದುದನ್ನು ನನಗೆ ಅರ ವತ್ತು ಸಾವಿರ ರೂಪಾಯಿ ಎಂದು ಹೇಳಿದರು,'' ಎನ್ನುತ್ತಾಳೆ ಈ ವಿದೇಶಿ ಮಹಿಳೆ. ಒಮ್ಮೆ ವಸತಿಗೃಹಕ್ಕೆ ಬೇಕಾದ ಅಡುಗೆ ಸಾಮಾನುಗಳನ್ನು ವಿಜಯವಾಡದಿಂದ ಒಂದು: ಚಿಕ್ಕ ಲಾರಿಯಲ್ಲಿ ಹಾಕಿಕೊಂಡು ಹಳ್ಳಿಗೆ ಹೊರ ಟಳು, ಆದರೆ ೮ ಾರಿ ಸ್ವಲ್ಪ ದೂರ ಹೋದಮೇಲೆ ಮರಳಿನಲ್ಲಿ ಕುಸಿದು ಮುಂದೆ ಹೋಗಲಿಲ್ಲ. ಸಾಮಾನುಗಳನ್ನು ನಿಂತಲ್ಲೇ ಅನ್‌ಲೋಡ್‌ ಮಾಡಿ ಹೊರಟು ಹೋಯಿತು ಲಾರಿ. ಅಲ್ಲಿಂದ ಪೆದಗೊಲ್ಲಪಾಲೆಂಗೆ ನಾಲ್ಕು ಮೈಲಿಗಳು. ಆಕೆ ಎಷ್ಟು ಬೇಡಿಕೊಂಡರೂ ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ. ಅವರಿವರಿಗೆ ದುಂಬಾಲು ಬಿದ್ದು ಕೊನೆಗೂ ಸಾಮಾನುಗಳನ್ನು ಹಳ್ಳಿಗೆ ಸಾಗಿಸಿದಳು ಜೇನ್‌. ಒಮ್ಮೆ ಜೇನ್‌ ಮೆಕ್‌ ಬ್ರೈನ್‌ಳಿ ಳಿಗೆ ಜ್ವರ ಬಂದಿತು. ಲಕ್ಷ್ಮೀಪುರದಿಂದ ಕಾಲುನಡಿಗೆ ಯಲ್ಲೇ ಪೆದಗೊಲ್ಲಪಾಲೆಂ ೦ಗೆ ಬರುತ್ತಿದ್ದಳು. ನಡೆಯುವುದು ಪ್ರಯಾಸಕರವಾಗಿ ಒಬ್ಬ ಎತ್ತಿನ ಬಂಡಿಯವನನ್ನು ಪೆದಗೊಲ್ಲಪಾಲೆಂಗೆ ಕರೆದೊ ಯ್ಯಲು ಕೇಳಿದಾಗ ನಲವತ್ತೈದು ರೂಪಾಯಿ ಬಾಡಿಗೆ ಕೇಳಿದ. (ಬೇರೆಯವರಾದರೆ ಕೇವಲ ಹದಿನೈದು ರೂಪಾಯಿಗಳು.) ಇಂತಹ ಹಲ ವಾರು ಕಹಿ ಅನುಭವಗಳನ್ನು ಎದುರಿಸಿದ ಆಕೆ ಎದೆಗುಂದಲಿಲ್ಲ. ಒಂದೂವರೆ ಎಕರೆ ಭೂಮಿಯನ್ನು ಖರೀದಿಸಿ ಅದರಲ್ಲಿ ಒಂದು ಗುಡಿಸಲನ್ನು ನಿರ್ಮಿಸಿ ಬಡ ಮಕ್ಕಳಿಗೆ ಊಟ - ವಸತಿ ಗೃಹವನ್ನು ಪ್ರಾರಂಭಿಸಿ ದಳು. ""ಬಡ ಮಕ್ಕಳಿಗೆ ಸಹಾಯ ಮಾಡಬೇ ಕೆಂದು ಪ್ರಾರಂಭಿಸಿದೆ. ಆದರೆ ಮೊದಮೊದಲು ನನ್ನ ನಿಸ್ವಾರ್ಥವನ್ನು ಜನ ನಂಬಲಿಲ್ಲ. ಉಚಿತ ವಾಗಿ ಊಟಕ್ಕೆ ನೀಡುತ್ತೇನೆಂದರೂ ಹಳ್ಳಿಜನ ಡಿಸೆಂಬರ್‌ 1991. ತಮ್ಮ ಮಕ್ಕಳನ್ನು ಕಳುಹಿಸಲು ಹಿಂಜರಿದರು. ಮೂವರು ಮಕ್ಕಳಿಂದಲೇ ಪ್ರಾರಂಭಿಸಿದೆ'' ಎನ್ನುತ್ತಾಳೆ. ಈಕೆಗೆ ಎದುರಾದ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ ಭಾಷೆಯದು. ಆಕೆಗೆ ತೆಲಗು ಬರುವುದಿಲ್ಲ. ಆ ಸಣ್ಣ ಹಳ್ಳಿಯಲ್ಲಿ ಇಂಗ್ಲಿಷ್‌ ಚೆನ್ನಾಗಿ ಬಲ್ಲವರಿಲ್ಲ. ಊರಿನ ಆರ್‌.ಎಂ.ಪಿ. ಡಾಕ್ಟರೊಬ್ಬರಿಗೆ ಮಾತ್ರ ಸ್ವಲ್ಪ ಗೊತ್ತು. ಆತನ ಸಹಾಯದಿಂದ ಮುಂದುವರಿದಳು. ಮಕ್ಕಳಿಗೆ ಮೂರು ಹೊತ್ತು ಊಟ ಹಾಕುತ್ತಾ, ಹೇಗೆ ಶುಭ್ರವಾಗಿರಬೇಕೆಂಬುದನ್ನು ಹೇಳಿಕೊಡುತ್ತಾ ಎದ್ಯೆಕಲಿಸಲು ಶುರುಮಾಡಿ ದಳು. ಮಕ್ಕಳಿಗೆ ಬೇಕಾದ ಬಟ್ಟೆ, ಪುಸ್ತ ಕಗಳನ್ನು ತಾನೇ ಕೊಂಡು ತಂದಳು. ತಮಗಿಂತಲೂ ಶ್ರದ್ಧೆ ದ್ದೆ ಯಿಂದ ಮಕ್ಕಳ ಪಾಲನೆಯನ್ನು ನೋಡಿಕೊಳ್ಳು ತ್ತಿರುವ ಜೇನ್‌ಳನ್ನು ಕಂಡ ಆ ಮಕ್ಕಳ ತಂದೆ ತಾಯಂದಿರು ಚಕಿತಗೊಂಡರು. ಆ ಆ ಹಳ್ಳಿಗರಿಗೆ ಕ್ರಮೇಣ ಆಕೆಯ ಮೇಲೆ ವಿಶ್ವಾಸ ಉಂಟಾ ಯಿತು. ಆಕೆಯ ಸೇವೆಯನ್ನು ಮೆಚ್ಚಿಕೊಂಡು ಗೌರವಿಸತೊಡಗಿದರು. ಮಕ್ಕಳ ಸಂಖ್ಯೆಯೂ ಬೆಳೆಯಿತು. ಮತ್ತೆ ಒಂದೂವರೆ ಎಕರೆ ಭೂಮಿ ಯನ್ನು ಖರೀದಿಸಿದಳು. ನಾಲ್ಕು ಕುಟೀರಗಳನ್ನು ನಿರ್ಮಿಸಿದಳು. ಸುತ್ತಲೂ ತೆಂಗು ಮಾವು ತರ ಕಾರಿಬೆಳೆಸುತ್ತಿದ್ದಾಳೆ. ಮಕ್ಕಳು ಬೆಳಗಿನ ಸಮಯ ದಲ್ಲಿ ಎದ್ದು ಸ್ನಾನಮಾಡಿ ಜಾನ್‌ ಬಳಿ ಪಾಠ ಹೇಳಿಸಿಕೊಳ್ಳುತ್ತಾರೆ. ಆಕೆಗೆ ತೋಟದ ಕೆಲಸ ದಲ್ಲೂ ಸಹಾಯಮಾಡುತ್ತಾರೆ. ಅಮೆರಿಕದಿಂದ ಬಂದ ಮತ್ತೊಬ್ಬ ಸ್ವಯಂ ಸೇವಕಿ ಕುಮಾರಿ ಲಿಜಾ ಕೂಡಾ ಇಲ್ಲೇ ಇದ್ದು: ಜೇನ್‌ಳಿಗೆ ಸಹಾಯ ಮಾಡುತ್ತಿದ್ದಾಳೆ. ಪ್ರತಿ ಆರು ತಿಂಗಳಿಗೊಮ್ಮೆ ಅಮೆರಿಕಕ್ಕೆ ಹೋಗಿ ಸಹಾಯ ಧನವನ್ನು ಸಂಗ್ರಹಿಸಿ ತರುತ್ತಾ ಛೆ ಜೇನ್‌. ಈಗ ವರ್ಷಕ್ಕೆ ಒಂದು ಲಕ್ಷ ಮೂವತ್ತು ಸಾವಿರ ರೂಪಾಯಿ ವೆಚ್ಚವಾಗುತ್ತಿ ದೆ. ಅಮೆರಿ ಕಕ್ಕೆ ಹೋದಾಗಲೇ ತನ್ನ ಕುಟುಂ ಬದ ದರ್ಶನ. ಹೀಗೂ ಉಂಟೆ ಎಂದು ಹುಬ್ಬುಗಳು ಮೇಲೇ ರುತ್ತವಲ್ಲವೇ? ಅದು ಸಹಜ! * 19 ನೇನು ಸೈಕಲ್ಲಿನಲ್ಲಿ ಆಫೀಸಿಗೆ ಹೋಗುವ ದಾರಿಯಲ್ಲಿ ಒಂದು ಚಿಕ್ಕ ಗುಡ್ಡ ಅಡ್ಡ ಬರುತ್ತದೆ. ಹತ್ತು ಸ್ಪೀಡಿನ ಸೈಕಲ್ಲಾದರೂ ದೇಹ ಬಾಗಿಸಿ ಕೋಡು ಸೆ ೈಕಲ್ಲು ದೂಡಿಕೊಂಡೇ ಗುಡ್ಡ ಹತ್ತು ವುದು ನನ್ನ ಹಣೆಬರಹದಲ್ಲಿ ಬರೆದದ್ದು. ಗುಡ್ಡ ದಾಟಿದ ನಂತರ ಒಂದು ಹೈವೇ. ಅದನ್ನು ದಾಟಿ ಹೋಗಲುದಾರಿ ಬದಿಯ ಲೈಟು ಕಂಬದಲ್ಲಿ ಒಂದು ಕಿರು ಬೆರಳ ಗಾತ್ರದ ಕಪ್ಪು ಗುಂಡಿ. ಈ ಗುಂಡಿ ಒತ್ತಿ "ವಾಕ್‌' ಎನ್ನುವ ಹಸಿರು ಸೈನ್‌ ಬರುವವರೆಗೆ ಕಾಯಬೇಕು. ಸೈನ್‌ ಬಂದು ಮಾರ್ಗದಾಟಿ ದರೆ ಮತ್ತೆ ಇಳಿಜಾರಿನ ದಾರಿ, ಸೆ ಕಲ್‌ ಮೇಲೆ ಭತ್ತದ ಮೂಟೆ ಹಾಗೆ ಕೂತುಕೊಂಡು ಬಿಟ್ಟರೆ ಸಾಕು; ಸೆ ಕಲ್‌ ತಂತಾನೇ ದಾರಿ ಕಂಡುಹಿಡಿಯುತ್ತಾ ಮಂದೆ ಹೋಗುತ್ತದೆ. ಒಂದು ಸೋಮವಾರ ಬೆಳಿಗ್ಗೆ, ಏಳೂಕಾಲು ಕಳೆದಿದೆ. ಆಕಾಶದ ಕೆಳಗೆಲ್ಲಾ ಮೋಡ ಮೆತ್ತಿಕೊಂ ಡಿತ್ತು. ಗಾಳಿಯಲ್ಲಿ ಚಳಿ ಹೂತು ಹೋಗಿತ್ತು. ಎದುರಿನ ಕಿತ್ತಳೆ ಹಣ್ಣಿನ ತೋಟದಲ್ಲಿ ಸೂರ್ಯ ಅಂಜಿ ಕುಳಿತಿದ್ದ. ನಾನು ಉಸಿರು ಬಿಡುತ್ತಾ, ಎಳೆದು ಕೊಳ್ಳುತ್ತಾ ಸೈಕಲ್ಲುದೂಡಿಕೊಂಡು ಗುಡ್ಡ ಹತ್ತಿ ಕಪ್ಪುಗುಂಡಿ ಒತ್ತಲು ಬಂದೆ. ಅಲ್ಲೇ ಕಾಲ ಬದಿ ಹೆಣದ ಹಾಗೆ ಬಿದ್ದುಕೊಂ ಡಿತ್ತು - ಕ್ಯಾಪ್‌ ಇರದ ತುದಿಮುರಿದುಕೊಂಡ ಕಪ್ಪು ಬಣ್ಣದ ಒಂದು ಬಾಲ್‌ ಪಾಯಿಂಟ್‌ ಪೆನ್‌, ಮಂಡೆ ಮುರಿದುಕೊಂಡು ಕೊಳೆತ ಹೆಣದಂತೆ ಅಸಹ್ಯವಾಗಿತ್ತು. ನೋಡಿಯೂ ನೋಡದಂತೆ ನಾನದನು ಹಾದು ಹೋದೆ. ೫ 20 ಲ ರರ ಅ ಶಾಂತಾರಾಮ ಸೋಮಯಾಜಿ ಲ ತ್ರ ಮರುದಿನ ಬೆಳಿಗ್ಗೆ ಯಥಾ ಪ್ರಕಾರ ಸೈಕಲ್ಲು ' ದೂಡಿಕೊಂಡು ಗುಡ್ಡ ಹತ್ತಿ ಕಪ್ಪು ಗುಂಡಿಯ ನ್ನೊತ್ತಿ ಕಾಯುತ್ತಾ ನಿಂತೆ. ಎದುರಲ್ಲಿ ವಾಹನ ಗಳು ಒಂದೇ ತರ ಗಡಿಬಿಡಿಯಲ್ಲಿ ಓಡಿ ಹೋಗು ತ್ತಿದ್ದವು. ಎಡಕ್ಕೆ ತಿರುಗಿ ನೋಡಿದೆ. ಪುನಃ ಕಣ್ಣಿಗೆ. ಬಿತ್ತು. ಅದೇ ಪೆನ್ನು - ಕ್ಯಾಪ್‌ ಕಳಚಿಕೊಂಡು : ತುದಿ ಚಪ್ಪಟೆಯಾಗಿ ಶ್ವಾಸಕಳೆದುಕೊಂಡ ಕಪ್ಪು ಬಣ್ಣದ ಬಾಲ್‌ ಪಾಯಿಂಟ್‌ ಪೆನ್‌, ನಿನ್ನೆ ನೋಡಿದ ಸ್ಥಳಕ್ಕಿಂತ ಐದಾರಡಿ ದೂರದಲ್ಲಿ ಚಿಕ್ಕ ಪೈನ್‌ ಮರದಡಿ ಬಿದ್ದುಕೊಂಡಿತ್ತು. ಎದುರಿನ ಅವಸರದ ವಾಹನಗಳು ಬ್ರೇಕ್‌ ಒತ್ತಿಕೊಂಡು ನಿಂತವು. ನನ್ನ ಸೈನ್‌ ಬಂತು. ಸೈಕ ಲ್ಲೇರಿ ಹೈವೇ ದಾಟಿ ಮುಂದೆ ಹೋದೆ. ಮರುದಿನ ಬೆಳಿಗ್ಗೆ ನಾನು ಸೈಟಿಗೆ ಹೋಗ ಬೇಕಾಗಿ ಬಂತು. ಅಲ್ಲಿನ ಕೆಲಸ ಮುಗಿಸಿ ಹಿಂದೆ ಬಂದು ಸೈಕಲ್ಲಲ್ಲಿ ಆಫೀ ಸಿಗೆ ಹೊರಟೆ. ಬಿಸಿಲಂದ್ರೆ ಹೇಳುವುದೇ ಬೇಡ. ಮುಖ, ತಲೆ, ಬೆನ್ನೆಲ್ಲಾ ಸುಟ್ಟು ಹಾಕಿಬಿಡುತ್ತೇನೆ ಎನ್ನುವಂತಿದ್ದ ಸೂರ್ಯ, ಬಿಟ್ಟಿದ್ದ. ನಾನು ಬೆವರಿಳಿಸುತ್ತಾ ಗುಡ್ಡ ಏರು ತ್ತಿದ್ದ. ವಾಹನಗಳು ಇನ್ನೂ ಜೋರಾಗಿ ಓಡಾಡು ತ್ತಿದ್ದವು. ಕಿತ್ತಳೆ ಹಣ್ಣಿನ ಗಿಡಗಳು ಸಾಕಪ್ಪಾ ಇದು ಎನ್ನುತ್ತಾ ಬಾಯಿ ಬಿಟ್ಟು ನಿಂತಿದ್ದವು. ಫಕ್ಕನೆ ಕೇಳಿ ಬಂತು - "ಪ್ಲೀಸ್‌'. ಇ ಸೈಕಲ್‌ ದೂಡುತ್ತಲೇ ತಲೆ ತಿರುಗಿಸುತ್ತಿದ್ದಂ ತೆಯೇ ಮತ್ತೆ ಕೇಳಿ ಬಂತು - "ಪ್ಲೀಸ್‌ ಎತ್ತಿ ಕೊಳ್ಳಿ. ತಿರುಗಿ ನೋಡಿದೆ. ಯಾರೂ ಕಂಡು ಬರ ಲಿಲ್ಲ. ನಾನು ಸೈಕಲ್‌ ದೂಡುತ್ತಲೇ ಇದ್ದೆ. ಮತ್ತೆ : ಕೇಳಿ ಬಂತು - "ಪ್ಲೀಸ್‌', ಸೈಕಲ್ಲು ನಿಲ್ಲಿಸಿ ಮಾತು ಕೇಳಿ ಬರುವ ಕಡೆ ತಿರುಗಿದೆ. ಯಾರೂ ಕಂಡು ಬರಲಿಲ್ಲ. ಗಾಳಿ ಮರೆತೇ ' ಸ್‌ ಹೃ ಆದರೆ ನನ್ನಿಂದ ಒಂದಿಷ್ಟು ದೂರದಲ್ಲಿ - ಮೂರು ಅಡಿಗಿಂತಲೂಕಡಿಮೆ- ಬಿದ್ದಿತ್ತು ಅದೇ ಪೆನ್ನು. ಕ್ಯಾಪ್‌ ಕಳಚಿಕೊಂಡು ತುದಿ ಮುರಿದು ಕೊಂಡು ಚಪ್ಪಟೆಯಾದ ಕಪ್ಪು ಬಾಲ್‌ ಪಿ ನು [ae] Ke ಭಾ (ವ್ವ ಣೆ. ಹಾಲ ಎ ಸಂಶಯ ಏನೂ ಇಲ್ಲ. ಪೆನಿ ನಿಂದಲೇ ಸ್ವರ ಲ್ನ ಮ KY ಬರುತಿ ದುದು Ww ದ್ದನ್ನು ನೋಡಿಯೂ ಇಲ್ಲ, ಕೇಳಿಯೂ ಇಲ್ಲ. ಪೆನ್ನಿನ ಪಕ್ಕದಲ್ಲೇ ನಿಂತು ಬಾಗಿದೆ. ನಾನು ನೋಡ ನೋಡುತ್ತಿರುವಂತೇ ಇನ್ನೂ ಕ್ಷೀಣ ಸ್ತರ ಬರುತ್ತಿದ್ದುದು ಪೆನ್ನಿನ ತುದಿ ಮುರಿದ ಅಧಿ ಓವ ತ €. ನಾನು ಬಾಗಿ ನಡುಗುವ ಬೆರಳು ಳಿಂದ ಪೆನನೆತಿಕೊಂಡೆ. ಧೂಳು ಅಷು, ಮುಶಿ ಅಧ ಒ ಇನಿ ೦ಡಿತ್ತು. ಕೈ ಬೆರಳುಗಳಿಗೆ ಧೂಳು ತಗಲಿತು. ನ ದೇಹದ ಬುಡವೆಲ್ಲಾ ವಿಕಾರವಾಗಿ ಚಪ್ಪ ಪ ಗ್ಗ ನನ್ನ ಬೆರಳುಗಳಿಂದಲೇ ಈಗ ಸ್ವರ ಹೊರ ಟಿತು- 'ಥ್ಯಾಂಕ್ಸ್‌'. ಸ್ವರ ಮೊದಲಿನಂತೆಯೇ ಕ್ಷೀಣವಾಗಿತ್ತು. ಪೆನ್ನೆತ್ತಿಕೊಂಡೆ ಸರಿ. ಆದರೆ ಯಾಕೊ ಬೇಡ ವಾದ ಅಸಹ್ಯವಾದ ಪೆನ್ನನ್ನು ಏನು ಮಾಡಬೇ ಕೆಂದೇ ತಿಳಿಯಲಿಲ್ಲ. ಹಿಂದೆ ಬಿಸಾಕೋಣ ಎಂದರೆ ಎತ್ತಿಕೊಂಡಾಗಿತ್ತು. ಉಪಯೋಗವಾ ದೀತೆಂದುಕೊಂಡರೆ ತುದಿಯೇ ಮುರಿದು ಹೋಗಿದೆ. ಏನು ಮಾಡುವುದು? ಏನು ಮಾಡು ವುದು? ಹಾಗೂ ಹೀಗೂ ಯೋಚನೆ ಮಾಡಿ ಕೋಟಿನ ಕಿಸೆಯೊಳಗೆ ತುರುಕಿದೆ. ಅದೇ ಕ್ಷಣದಲ್ಲಿ ಕೇಳಿ ಬಂತು - "ಥ್ಯಾಂಕ್ಸ್‌ ಕ ಆಫೀಸಿಗೆ ಬಂದವನೇ ಕೋಟಿನ ಕಿಸೆಯಿಂದ ಪೆನ್ನೆತ್ತಿ ತೆಗೆದೆ. ಇಲೆಕ್ಟ್ರಿಕ್‌ ದೀಪದ ಬೆಳಕಲ್ಲಿ ಪೆನ್ನು ಹಿಡಿದು ನೋಡಿದೆ. ತುದಿ ಸಂಪೂರ್ಣ ಕಿತ್ತು ಹೋಗಿತ್ತು. ಶಾಯಿ ಆರಿ ಹೋಗಿ ಯುಗಗಳೇ ಕಳೆದಂತಿತ್ತು. ಹಿಂಭಾಗ ಸಂಪೂರ್ಣ ಚಪ್ಪಟೆಯಾ ಗಿತ್ತು. ದೇಹ ಅಸ್ತಿಪಂಜರದಂತೆ ವಿಕಾರವಾಗಿತ್ತು. ಏನಾದರೂ ಶಬ್ದ ಹೊರಬಂದೀತೆಂದು ಕಾದ. ಮತ್ತೆ ಕೆಲ ನಿಮಿಷ ಕಾದು ನೋಡಿದೆ. ಕೈಯಿಂದ ಕೆಳಗಿಳಿಸಿ ಮೇಜಿನ ಮೇಲೆ ಡೆಸ್ಕ್‌ ಕ್ಯಾಲೆಂಡರಿನ ಪಕ್ಕ ಇಟ್ಟೆ. ಕೂಡಲೇ ಸ್ವರ ಹೊರಟಿತು."ಥ್ಯಾಂ ಕ್ಸ್‌ ಇನ್ನೇನಾದರೂ ಕೇಳಿ ಬಂದೀತೆಂದು ಕಾದೆ. ಕಾಯುತ್ತಾ ನಿಂತೆ. ಏನೂ ಕೇಳಿ ಬರಲಿಲ್ಲ. ಕೈಯಿಂದ ಎತ್ತಿಕೊಂಡೆ. ಮತ್ತೂ ಮೌನ. ಸರಿ ಎಂದು ಕೆಳಗಿರಿಸಿದೆ. ಕೂಡಲೇ ಕೇಳಿಬಂತು - "ಥ್ಯಾಂಕ್‌. ಕೈ ತಂದು ಪೆನ್ನಿನ ದೇಹದ ಮೇಲಿಟ್ಟೆ. ಪೆನ್ನು ನಿಧಾನವಾಗಿ ಉಸಿರಾಡುವಂ ತಿತ್ತು. ಬಣ್ಣ ಮಾಸಿದ ಮೈ ಯಿಂದ ಉಸಿರು ನಿಧಾನವಾಗಿ ಲಯವಾಗಿ ಹೊರಬರುವಂತಿತ್ತು. - ೫ಳೆದುಕೊಂಡ ತುದಿಯಿಂದ ಬಲು ಚಿಕ್ಕದಾಗಿ ಟಪ ಟಪ ಸದ್ದು - ಎದೆ ಬಡಿದಂತೆ. ಚಪ್ಪಟೆಯಾದ ಹಿಂಬದಿ ಮುಟ್ಟದೆ. ಕೈ ತಣ್ಣಗೆನಿಸಿತು - ಈಗ ತಾನೇ ಹೆಪ್ಪುಗಟ್ಟಿದ ರಕ್ತ ಮುಟ್ಟಿ ದಂತೆ. 7%” ' ಮತ್ತು ಮೆ ಏನಾದರೂ ಸ್ವರ ಬಂದೀತೆಂದು - ಮಾತು ಹೊರಟೀತೆಂದು - ಕಾದು ನೋಡಿದೆ. ಏನೂ ಕೇಳಿ ಬರಲಿಲ್ಲ. ಫೋನ್‌ ಸದ್ದಾಯಿತು. ರಿಸೀವರ್‌ ಎತ್ತಿ ಹಲೋ ಎಂದೆ. ಆ ತುದಿಯಲ್ಲಿ ಆಫೀಸಿನ ಮತ್ತೊಬ್ಬ ಇಂಜಿನಿಯರ್‌ ಗೆಳೆಯ ಮೈಕ್‌, “ಪೀ ಟರ್‌ನ ಹತ್ರ ಇತ್ತೀಚೆಗೇನಾದ್ರು ಮಾತನಾಡಿ ದ್ವೀಯಾ?' ಅಂತ ಕೇಳಿದ. "ಇಲ್ಲ' ಎಂದೆ. ಪೀಟರ್‌ ನಮ್ಮ ಡಿವಿಜನ್ನಿನ ಹೆಡ್‌ ತ - ಮೊನ್ನೆ ಮೊನ್ನೆವರೆಗೆ. ನನ್ನ ೃಕ್‌ನ ಸಂಬಳ ಕೂಡಿಸಿದರೂ ಆತನ ಸಂಬಳಕ್ಕೆ "ಹತ್ತಿ ರ ಬರುವುದಕ್ಕಾಗುತ್ತಿರಲಿಲ್ಲ. ಬಹಳ ಒಳ್ಳೆ ಮನುಷ್ಯ. ಒಳ್ಳೇ ಗೆಳೆಯ. ಯಾವಾಗ್ಲೂ ನಗುಮುಖ. ಯಾವಾಗ್ಲೂ ತಮಾಷೆ. ಯಾವುದಕ್ಕೂ ಕೂಗಾಡಿ ರೇಗುವುದೆಂ ದಿಲ್ಲ. ಎಲ್ಲದಕ್ಕೂ ಅಚ್ಚುಕಟ್ಟು. ಆದರೆ ಜೀ “ಕಂಪೆನಿಯ ಬಿಲ್ಲಿಂಗ್‌ ಪ್ರೊಜೆಕ್ಟಿ ನಿಂದಾಗಿ ಎಲ್ಲಾ ಅಡಿಮೇಲಾಯ್ತು. ಆ ಪ್ರೊಜೆಕ್ಟಿನ ಮೂರನೇ ಮಾಳಿಗೆ ಕಟ್ಟುವಾಗ ಏನೋ ಆಗಿ ಮಾಳಿಗೆಯ ಮಾಡು ಮುರಿದು ಬಿದ್ದು ಹನ್ನೊಂದು ಜನ ಸತ್ತುಹೋದರು. ಅನಂ ತರ ಎಲ್ಲಾ ತನಿಖೆ ನಡೆದು ಪೀಟರ್‌ನ ಅಜಾಗ್ರತೆ ಯಿಂದಲೇ ಇದು ನಡೆದದ್ದು ಅಂತ ತೀರ್ಮಾನ ಆಗಿ ಅವನಲೆ ಸನ್ಸ್‌ ಕೆಲಸ, ಮರ್ಯಾದೆ ಎಲ್ಲಾ ಕಳೆದುಹೋಯ್ತು. ಈಗ ನಾಲ್ಕು ತಿಂಗಳಿಂದ ಯಾವ ಕೆಲಸವೂ ಇಲ್ಲ. ಕೆಲಸ ಸಿಗುವುದಾದ್ರೂ ಹೇಗೆ? ಅದೂ, ಇಡೀ ಲೋಕಕ್ಕೇ ಸುದ್ದಿ ತಿಳಿದಿ ರುವಾಗ. ಮೈಕ್‌ ಈಗ ಪೀಟರ್‌ನ ವಿಷಯ ಎತ್ತಿದಾಗ 'ಯಾಕೆ' ಎಂದೆ. "ಹಾಗಾದ್ರೆ ನಿಂಗೇನೂ ಗೊತ್ತಿ ಲ್ಲ ಅಂತಾಯ್ತು' ಎಂದ. "ಏನು9' ಎಂದೆ. “ಅವನ - ಪೀಟರನ - ಹೆಂಡತಿ ಈವತ್ತು ಬೆಳಿಗ್ಗೆ ಟೆಲಿಫೋನ್‌ ಮಾಡಿದ್ದು. ಏನೋ ಒಂದು ಸರ್ಟಿಫಿಕೇಟ್‌ ಬೇಕೂಂತ. ಪೀಟರ್‌ ಎಲ್ಲಿ ಅಂತ ಏಚಾರಿಸಿದೆ. ಆಸ್ಪತ್ರೆಯಲ್ಲಿ ಅಂತ ಹೇಳಿದ್ದು. ಹಾಕೆ ಏನಾಯ್ತು ಅಂತ ಎಚಾರಿಸಿದ್ದಕ್ಕೆ ತ್‌ ರವರ. ಯಣ್ಲಸ್ಲಾ. ಮ 1 “ಗೊ ಬಡೆ ನೀಪಾನನೆಗಾ ತೂ ಡೇ ಇಂದು ಸತ್ರಸಾಸೆ ದಿತಾ ಜೇಳ್ತಟೀಸ್‌ ಐಸರೇಸಾ....ನ.ನು೬ (ಳೆಯ... ಹೇಳಿದ್ದು, ಅವನಿಗೆ ಇನ್‌ ಅಪರೇಬಲ್‌ ಕ್ಯಾನ್ಸರ್‌ ಅಂತೆ. ಲಂಗ್‌ಗೆ, ಬೋನಿಗೆ, ಎಲ್ಲಾ ಹೋಗಿದೆ ಯಂತೆ. ನಿಂಗೇನಾದ್ರೂ ಗೊತ್ತಿರ ಬಹುದಂತ ಕಾಲ್‌ ಮಾಡಿದೆ' ಎಂದು ಪೈಪಲ್ಲಿ ನೀರಿಳಿದಂತೆ ಹೇಳಿದ. “ನಂಗೇನೂ ಗೊತ್ತಿಲ್ಲ, ಥ್ಯಾಂಕ್ಸ್‌ ವಿಷಯ ತಿಳಿಸಿದ್ದಕ್ಕೆ,'. ಎಂದೆ. ರಿಸೀವರ್‌ ಕೆಳಿಗಿಡುವ ಮೊದಲು ನನ್ನ ಮಾತ ನಾಡುವ ಪೆನ್ನಿನ ನೆನಪಾಯ್ತು. 'ಏ ಮೈಕ್‌, ನಿಂಗೇನಾದ್ರೂ ಟೈಮಿದ್ರೆ ಇಲ್ಲಿ ಬಾ' ಎಂದೆ. "ಈಗೆಷ್ಟು ಟೈಂ? ಎರಡೂ ಕಾಲಲ್ವಾ.` ಮೂರರ ಹೊತ್ತಿಗೆ ಬರ್ತೇನೆ' ಎಂದ. ನಾನು ಪೀಟರ್‌ನ ಮನೆಗೆ ಟೆಲಿಫೋನ್‌ ಮಾಡಿದೆ. ಪೀಟರ್‌ ಇರಲಿಲ್ಲ. ಪೀಟರ್‌ನ ಹೆಂಡ ತಿಯಿರಲಿಲ್ಲ. ದೊಡ್ಡ ಮಗಳಿದ್ದಳು. ಅವಳ ಹತ್ರ ವಿಚಾರಿಸುವುದು ಸರಿಯಲ್ಲ ಎಂದುಕೊಂಡೆ, ನನ್ನ ಹೆಸರು ಹೇಳಿ ರಿಸೀವರ್‌ ಕೆಳಗಿಟ್ಟೆ. ಒಂದು ಅರ್ಧ ಗಂಟೆ ಕಳೆದಿರಬಹುದು. ಟೆಲಿ ಫೋನ್‌ ಸದ್ದು ಮಾಡಿತು. ಎತ್ತಿದೆ. ಆಚೆ ತುದಿ ಯಲ್ಲಿ ಪೀಟರ್‌ನ ಹೆಂಡತಿ. ಈಗೆರಡು ದಿನದಿಂದ ಪೀಟರ್‌ ಆಸ್ಪತ್ರೆಯಲ್ಲಿ ಡಿಸೆಂಬರ್‌ 1991 | a ಂತೆ - ಕ್ರಿಟಿಕಲ್‌ ಕಂಡೀಶನ್ನಿನಲ್ಲಿ. ಕೀಮೋ ವ ನಡೆಯುತ್ತಾ ಇದೆ. ನಿನ್ನೆ ಮಧ್ಯಾಹ್ನದಿಂದ ತಿ ತಪ್ಪಿದೆ. ನೂರಾಐದು ಡಿಗ್ರಿ ಜ್ವರ. ಮದ್ದಿನ ಕಾರಣದಿಂದಲೇ ಏನೋ ಗೊತ್ತಿಲ್ಲ. ಡಾಕ್ಟರರು ಏನೂ ಹೇಳೋದಿಲ್ಲ. ಎಂದೆಲ್ಲಾ ವವರಿಸಿದಳು. ಪಾಪ ಪೀಟರ್‌ ಒಳ್ಳೇ ಮನುಷ್ಯ. ಒಳ್ಳೇ ಫ್ಯಾಮಿಲಿ. ಹೀಗಾಗಬಾರದಿತ್ತು ॥ ಮೈಕ್‌ ಬಂದಾಗ ಮೂರೂವರೆ ಕಳೆದಿತ್ತು. ನಾನು ಫೋನಿನಲ್ಲಿದ್ದೆ. ಆತ ನನಗೆದುರಾಗಿ ಕುಳಿ ತುಕೊಂಡ. ಫೋನಿನಲ್ಲಿ ನನ್ನ ಮಾತು ಮುಗಿ ದಾಗ ಹೇಳಿದ - "ಸ್ಲಾರಿ, ತಡವಾಗಿ ಹೋಯ್ತು.' ಪೀಟರ್‌ನ ಹೆಂಡತಿ ಹೇಳಿದ ವಿಷಯ ವಿವರಿ ಸಿದೆ. ಪಾಪ, ಪೀಟರ್‌ಗೆ ಹೀಗಾಗಬಹುದಂತ ಯಾರು ಎಣಿಸಿದ್ದರು, ಎಂದ. ಒಂದು ದಿನವಾ ದರೂ ಅವ ಜ್ವರ ಬಿದ್ದು ಮಲಗಿದ್ದು ಉಂಟಾ? ಒಂದು ದಿನವಾದ್ರೂ ಹೆಡ್ಡೇಕ್‌ ಅಂತದೂರಿಕೊಂ ಡದ್ದುಂಟಾ? ಈ ತನಿಖೆ ಗಿನಿಖೆ. ಅವಮಾನ ಎಲ್ಲಾ ಕಾರಣ ಆಗಿದ್ದಿರಬಹುದು, ಎಂದ. “ಇರಬಹುದು' ಎಂದೆ. ಅವನ ಕಣ್ಣು ನನ್ನ ಖಾಲಿ ಮೇಜಿನ ಮೇಲಿದ್ದ ಅಸಹ್ಯ ಪೆನ್ನಿನ ಮೇಲೆ ನೆಟ್ಟಿತು. "ಅದ್ಯಾಕೆ? ಆಫೀಸಲ್ಲಿ ಒಂದು ಪೆನ್ನಿಗೂ ಗತಿ ಯಿಲ್ವಾ?' ಎಂದು ಕೇಳಿದ. ನಾನು ನಡೆದುದನ್ನು ಹೇಳಿದೆ. "ಮಾತ್ನಾಡುವ ಪೆನ್ನಾ; ನಿಂಗೆ ಹುಚ್ಚು ಹಿಡಿದಿ ದೆಯಾ ಏನು?' ನಕ್ಕೆ. "ಹುಚ್ಚು ಗಿಚ್ಚು ಏನೂ ಇಲ್ಲ. ತೋರಿಸ್ತೇನೆ ನೋಡು' ಎಂದೆ. ಕೈಯಿಂದ ಪೆನ್ನೆತ್ತಿಕೊಂಡೆ. ಸದ್ದು ಬಂದೀತೆಂದು ಒಂದೆರಡು ನಿಮಿಷ ಕಾದೆ. ಬರಲಿಲ್ಲ. ಪುನಃ ಕೆಳಗಿಟ್ಟೆ. ಊ-ಹುಂ. " ಸದ್ದಿಲ್ಲ. ಪುನಃ ಎತ್ತಿದೆ. ಇಲ್ಲವೇ ಇಲ್ಲ. ಆ ಕೈಯಿಂದ ಈ ಕೈಗೆ ಹಾಕಿದೆ. ಶರ್ಟಿನ ಕಿಸೆಯೊ ಳಗೆ ಹಾಕಿದೆ. ಸದ್ದೇ ಇಲ್ಲ. ಮೈಕ್‌ ನನ್ನನ್ನೇ ದುರುಗುಟ್ಟಕೊಂಡು ನೋಡುತ್ತಿದ್ದ - ಅಸಹ್ಯ ಕಣ್ಣುಗಳಿಂದ. ಮತ್ತೆ ಹೇಳಿದ, ತಲೆಯಾಡಿಸುತ್ತಾ - "ಏನಾಯ್ತು ನಿನ್ನ ಮಾತ್ನಾಡುವ ಪೆನ್ನಿಗೆ?' 23 [| 1 21 ೧9 ನಾನು ಬೆಪ್ಪನಾಗಿದ್ದೆ. ಬೆಪ್ಪ ನಂತೆ ನೋಡು ದ್ದೆ ಕ "ನೀನು ಒಂದೋ ಕುಡಿದಿದ್ದಿರಬೇಕು. ಇಲ್ಲಾ ಕನಸು ಕಾಣುತ್ತಿದ್ದಿರಬೇಕು. ಮಾತನಾಡುವ ಪೆನ್ನಂತೆ. ನಾಳೆ ನೀನು ಹಾಡು ಹೇಳುವ ಗೋಣೀ ಚೇಲ ಕಂಡರೂ ಅಚ್ಚರಿಯೇನಿಲ್ಲ.' ಆತ ಹೊರಗೆ ಹೋದ. ನಾನೀಗಲೂ ಬೆಪ್ಪ ನಾಗಿದ್ದೆ. ಕಿಸೆಯಿಂದ ಪೆನ್ನು ಹೊರ ತೆಗೆದೆ. ಮೇಜಿನ ಮೇಲೆ ಮೊದಲಿನ ಸ್ಥಳದಲ್ಲಿಟ್ಟೆ. ಕೂಡಲೇ ಕೇಳಿ ಬಂತು, ದಿಟ್ಟ ಸ್ವರದಲ್ಲಿ - "ಥ್ಯಾಂಕ್ಸ್‌ ಸಿ ಐದೂವರೆಗೆ ಮನೆಗೆ ಹೊರಟೆ. ಪೆನ್ನು ಕೋಟಿನ ಕಿಸೆಯಲ್ಲಿತ್ತು. ಮನೆಗೆ ಬಂದವನೇ ಸೆ ಕಲ್ಲಿ ಂದಿಳಿದು ಕೋಟಿನ ಕಿಸೆಗೆ ಕೈ ಹಾಕಿ ಪೆನ್ನು ಮುಟ್ಟಿದೆ. ಕೂಡಲೇ ಕಳ "ಥ್ಯಾಂಕ್‌. ಕ ಅಡಿಗೆ ಕೋಣೆಗೆ ನಡೆದು ಬದನೆ ಗೊಜ್ಜಿಗೆ ನೀರುಳ್ಳಿ ಕತ್ತರಿಸುತ್ತಿದ್ದ ನನ್ನವಳಲ್ಲಿ ಹೇಳಿದೆ ಅ ಮಾತಾಡುವ ಪೆನ್ನಿನ ಬಗ್ಗೆ. ಕತ ರಿಸುವುದನ್ನು ನಲ್ಲಿ ಸಿ ಕಣ್ಣು ಒರಸಿ ಕೊಂಡು ನನ್ನನ್ನು ಒಂದೇ ಕಣ್ಣಿಂದ ಎನ ಹೇಳಿದಳು- "ಎಲ್ಲುಂಟು, ತೋರಿಸಿ... ಕಿಸೆಯಿಂದ ಪೆನ್ನು ತೆಗೆದೆ, "ಇದೆಂಥಾದ್ದು ಪೆನ್ನು?'- ಎಂದಳು. "ನೋಡು, ತೋರಿಸ್ತೇನೆ' ಎಂದು ಕೌಂಟರಿನ ಮೇಲಿಟ್ಟೆ, ಸ್ವರ) ಸ್ನ ರರ ಬರ ಲಿಲ್ಲ. ಬಂದೀತು! ಕಾದೆ, ಏನೂ. ಇಲ್ಲ, "ಪೆನ್ನಿನ ಮೈ ಮೇಲೆ ಕೈಯಾಡಿಸಿದೆ. ಊಹುಂ, ಏನೂ ಇಲ್ಲ. "ಏನು? ಎಲ್ಲುಂಟು ಮಾತು?' ಎಂದಳು, ನೀರುಳ್ಳಿ ಕತ್ತರಿಸುವುದನ್ನು ಮುಂದುವರಿಸುತ್ತಾ. ಕೌಂಟರಿಂದ ಪೆ್ನೆ ತ್ರಿಕೊಂಡೆ, ಏನೂ ಸದ್ದಿಲ್ಲ, ಪೆನ್ನಿ ನೊಂದಿಗೆ ಹಿಂದಿನ ಅಂಗಳಕ್ಕೆ ನಡೆದೆ, ಟವೆಲಲ್ಲಿ ಕೈ ಒರಸಿಕೊಳ್ಳುತ್ತ ನನ್ನ ವಳು _ ಹಿಂಬಾಲಿಸಿದಳು. ಹೂರಗೆ ಪೆನ್ನನ್ನು ಅಂಗೈ ಮೇಲಿಟ್ಟೆ, ಬೆರ ಳಿಂದ ತಟ್ಟಿದೆ. ಕೆಳಗೆ ಮೇಲೆ ಮಾಸಿ ಅಂಗಳದ ಹುಲ್ಲಿನ "ಮೇಲಿಟ್ಟೆ, ಮಾತೇ ಇಲ್ಲ. ಇಲ್ಲವೇ ತೆ ಡೆ Gs `ಇಲ್ಲ. "ಸುಮ್ಮಗೆ, ಎಂಥಾ ತಮಾಷೆ ನಿಮ್ದು. ಬಿಸಾಕಿ ನೋಡೋಣ ಅದನ್ನು' ಎಂದು ಕಟುವಾಗಿ ಹೇಳಿ ಒಳ ಹೋದಳು. ನಾನು ನೆಲವನ್ನೇ ನೋಡುತ್ತಿದ್ದೆ. ಶಬ್ದ ಗಿಬ್ಬ ಏನೂ ಇಲ್ಲ. ಪೆನ್ನನ್ನು ಅಲ್ಲೇ ಬಿಟ್ಟು ಬಾಗಿಲ ಕಡೆ ಹೆಜ್ಜೆ ಹಾಕತೊಡಗಿದೆ. ಕೂಡಲೇ ಕೇಳಿ ಬಂತು - "ಪ್ಲೀಸ್‌.' ತಿರುಗಿ ನೋಡಿದೆ. ಪುನಃ ಅದೇ ಸ್ವರ - "ಪ್ಲೀಸ್‌.' ಹಿಂದೆ ನಡೆದು ಪೆನ್ನೆತ್ತಿಕೊಂಡೆ. ಅತ್ಯಂತ ಮಧುರ ಸ್ವರದಲ್ಲಿ ಕೇಳಿಬಂತು - "ಥ್ಯಾಂಕ್ಸ್‌.' ಬೆರಳಿಂದ ಪೆನ್ನಿನ ಮೈಸವರಿದೆ. ಹುಲ್ಲಿನ ಮೇಲಿನ ನೀರಿಂದ ಅದರ ಮೈ ಒದ್ದೆಯಾಗಿ ತಣ್ಣಗಾಗಿತ್ತು. ಶರ್ಟಿನ ತುದಿಯಿಂದ ಮೆ ಒರೆ ಸಿದೆ. ಪೆನ್ನಿನೊಂದಿಗೆ ಮನೆಯೊಳಗೆ ಬಂದೆ. ಕೇಳಿದೆ ನನ್ನವಳಲ್ಲಿ - "ಕೇಳಲಿಲ್ಲಾ ನಿಂಗೆ?' `ಏನು, ಎಂದಳು. "ಪ್ಲೀಸ್‌ ಮತ್ತೆ ಥ್ಯಾಂಕ್ಸ್‌ ಅಂತ ಹೇಳಿದ್ದು? ಕೇಳಲಿಲ್ವಾ?' "ಹೌದು ಕೇಳಿತು. ಮತ್ತೇನು ಹೇಳಿತು ಹೇಳಿ? ಕಾಫಿ, ಟೀ ಬೇಕಾ ಅಂತ ಕೇಳಿತಾ?' ಇವಳೊಂದಿಗೆ ಮಾತನಾಡುವುದರಲ್ಲಿ ಅರ್ಥ ವಲ್ಲ ಎಂದುಕೊಂಡು ಆಚೆ ನಡೆದೆ, ಪೆನ್ನಿನೊಂ ದಿಗೆ. ಲಿವಿಂಗ್‌ ರೂಮಿನ ಮರದ ಟೇಬಲ್‌ ಮೇಲೆ ನನ್ನ ಕೀ ಬಂಚ್‌ ಮತ್ತು ಪರ್ಸಿನೊಂದಿಗೆ ಪೆನ್ನನ್ನಟ್ಟಿ. ಮರುದಿನ ರಜೆ. ಚರ್ಚಿಗೆ ಹೋಗಿ ಬರೋಣ ಎಂದಳು ನನ್ನವಳು. ಬೆಳಿಗ್ಗೆ ಹತ್ತುವರೆಯ ಮಾಸ್‌ಗೆ ಹೋಗಲು ಹೊರಟು ನಿಂತೆ. ನನ್ನವಳು ಬಾತ್‌ರೂಮಲ್ಲಿ ಡ್ರೆಸ್‌ ಮಾಡಿಕೊಳ್ಳುತ್ತಿದ್ದಳು. ನಾನು ಕೀ ಬಂಚ್‌ ಮತ್ತು ಪರ್ಸನ್ನತ್ತಿಕೊಂಡು ಈಚೆ ಬಂದೆ. ಕೂಡಲೇ ಕೇಳಿ ಬಂತು - "ಪ್ಲೀಸ್‌ ಸರಿ, ಇನ್ನು ಇದನ್ನಿ ಲ್ಲಿ ಬಿಟ್ಟು ಅಗುವುದು ಅಸಾಧ್ಯ ಎಂದುಕೊಂಡು. ಪೆನ್ನೆ ತ್ರ ಕಿಸೆಯಲ್ಲಿ ಟ್ಟು ಕೊಂಡೆ. ಕೂಡಲೇ ಕೇಳಿಬಂತು - "ಥ್ಯಾಂಕ್ಸ್‌. ಜ್‌ ಕಾರಿನೆಡೆಗೆ ನಡೆದು ನನ್ನವಳಿಗೆ ಕಾಯುತ್ತಾ ಕುಳಿತೆ. ಚರ್ಚಿನಲ್ಲಿ ಈಗ ಮೊದಲಿನ ಪಾದರಿಯ ಪರು ರಜೆ ಕಳೆದು ವಾಪಸ್ಸಾಗಿದ್ದರು. ಅವರದು ನಡು ವಯಸ್ಸು. ಹಿಂದೆ ಬಾಚಿದ ಕೂದಲು, ಸ್ವಲ್ಪ ಗಂಟು ಮುಖ. ನಿಧಾನ ಮಾತು. ಸರ್ಮನ್‌ ಸುರುವಾಯ್ತು. ನಂಬಿಕೆ ಮತ್ತು ರಷಿಯಾದಲ್ಲಿ ಕಮ್ಯುನಿಜಂ ಪತನ ಕುರಿತು ಭಾಷಣ. ಧರ್ಮಶ್ರ ದೈಯಿರದೆ ದೇವರ ಆಶೀರ್ವಾದ ಅಸಾಧ್ಯವೇ ಸರಿ ಎಂದರು ಪಾದರಿಗಳು. ಮಾಸ್‌ ಮುಗಿದ ನಂತರ ಪಕ್ಕದ ಕೋಣೆ ಯಲ್ಲಿ ಕಾಫಿ ಮತ್ತು ಬಿಸ್ಕೀಟುಗಳು. ನನ್ನವಳೊಂ ದಿಗೆ ನಾನು ಕೋಣೆ ಪ್ರವೇಶಿಸಿದೆ. ಕೈಯಲ್ಲಿ ಹಳದಿ ಬಣ್ಣದ ಬಿಸ್ಕೀಟು ಹಿಡಿದಿದ್ದ ಪಾದರಿಗಳು ನನ್ನ ಕೈ ಕುಲುಕಿ ಕೇಳಿದರು - "ಹೇಗಿದ್ದಿ?' ಚೆನ್ನಾಗಿದ್ದೇನೆ ಎಂದೆ. ಫಕ್ಕನೆ ಕಿಸೆಯಲ್ಲಿದ್ದ ಪೆನ್ನಿನ ನೆನಪಾಯ್ತು. "ಫಾದರ್‌, ನೀವು ನಂಬ್ತೀರೋ ಇಲ್ವೋ. ಆದ್ರೆ ನನ್ನ ಹತ್ರ ಒಂದು ವಿಚಿತ್ರ ವಸ್ತು ಉಂಟು' ಅಂತ ಹೇಳಿ ಕಿಸೆಯಿಂದ ಪೆನ್ನೆತ್ತಿದೆ. ವಿವರಿಸಿದೆ. ಅವರು ಹಾಂ ಎನ್ನಲೂ ಇಲ್ಲ, ಹುಂ ಎನ ಲೂ ಇಲ . ಕುತೂಹಲ ತೋರಿಸುತ ತುಂಟ ನಗೆ ಹೊರಡಿಸಿ ನನ್ನ ಕೆ ಯನ್ನೇ ನೋಡತೊಡಗಿ ದರು. "ನಿಲ್ಲಿ, ತೋರಿಸ್ತೇನೆ' ಅಂತ ಹೇಳಿ ಪೆನ್ನಿನ ಮೈಮೇಲೆ ಕೈಯಾಡಿಸಿದೆ. ಊಹುಂ. ಯಾವ ಸದ್ದಿಲ್ಲ. ಎತ್ತಿ ಗಾಳಿಯಲ್ಲಿ ಹಾರಿಸಿ ಹಿಡಿದೆ. ಇಲ್ಲ, ಪಾದರಿಯವರ ಮುಖದಲ್ಲಿ ಈಗಲೂ ' ಅದೇ ತುಂಟ ನಗು. ಮರುನಿಮಿಷದಲ್ಲಿ ನನ್ನಿಂದ ಆಚೆ ನಡೆಯುತ್ತ ಹೇಳಿದರು - “ಇರ್ಲಿ ಇರ್ಲಿ. ದೇವರು ಮನಸ್ಸು ಮಾಡಿದರೆ ಎಂಥಾ ಪವಾ ಡವೂ ನಡೆದೀತು.' ನಾನು ಪೆನ್ನನ್ನು ಕಿಸೆಗೆ ಹಾಕಿದೆ. ನನ್ನವಳು ಕೈಯಲ್ಲೆರಡು ಬಿಸ್ಕೀಟು ಹಿಡಿದುಕೊಂಡು ಹೇಳಿ ದಳು - “ಸರಿ, ಹೋಗುವಾ ಬನ್ನಿ.' ಮರುದಿನ ಪೆನ್ನನ್ನು ಕೋಟಿನ ಕಿಸೆಗೆ ಹಾಕ್ಕೊಂಡು ಆಫೀಸಿಗೆ ಹೊರಟೆ. ಅದನ್ನು ಮನೆ ಯಲ್ಲಿ ಅದರಷ್ಟಕ್ಕೇ ಬಿಡಲು ಮನಸ್ಸು ಬರಲಿಲ್ಲ. ಬೆಳಗ್ಗಿನ ಮುಕ್ಕಾಲು ಪಾಲು ಸಮಯಕಂಟ್ರಾ ಕ್ಚರನೊಬ್ಬನ ಇಬ್ಬರು ಇಂಜಿನಿಯರೊಂದಿಗೆ ಕಳೆದು ಹೋಯ್ತು. ಮಧ್ಯಾಹ್ನ ಊಟಕ್ಕೆ ಕ್ಯಾಫೆ ಟೇರಿಯಾದಲ್ಲಿ ಹುರಿದ ಮೀನು ತಿಂದೆ. ಕಿಸೆಯ ಲ್ಲಿದ್ದ ಪೆನ್ನು ಹಾಗೇ ಇತ್ತು. ಮಾತಿಲ್ಲ, ಕತೆ ಯಿಲ್ಲ. ಇಡೀ ಬೆಳಿಗ್ಗೆ ಸ್ಮಶಾನ ಮೌನ. ಊಟ ಮುಗಿಸಿ ಹಿಂದೆ ಬಂದಾಗ ಆಫೀಸಿನ ಬಾಗಿಲ ಮೇಲೆ ಒಂದು ಚೀಟಿಯಿತ್ತು. ಮೈಕ್‌ನ ಕೈ ಬರಹ. ರೂಮಿಗೆ ವಾಪಸ್ಸು ಬಂದ ಕೂಡಲೇ ತನಗೆ ಫೋನ್‌ ಮಾಡು ಅಂತ ಬರೆದಿದ್ದ. ಕೋಣೆಯ ಬಾಗಿಲು ತರೆದವನೇ ಫೋನ್‌ ಎತ್ತಿದೆ. ಆಚೆ ಕಡೆ ಮೈಕ್‌ನ ಸ್ವರ. "ಸುದ್ದಿ ಗೊತ್ತಾಯ್ತಾ?9' ಅಂತ ಕೇಳಿದ. “ಯಾವ ಸುದ್ದಿ? ಗೊತ್ತಿಲ್ಲಲ್ವಾ' ಅಂತ ಹೇಳಿದೆ. "ಗೊತ್ತಿಲ್ವಾ? ಪೀಟರ್‌ ತೀರಿ ಹೋದ. ಈವತ್ತು ಬೆಳಿಗ್ಗೆ ಐದು ಗಂಟೆಗೆ'. ಎಲ್ಲಾ ವಿಷಯ ಹೇಳಿ ಫೋನು ಕೆಳಗಿಳಿಸುವ, ಮೊದಲು ಕೇಳಿದ - "ಹೇಗಿದೆ ನಿನ್ನ ಮಾತ್ನಾಡುವ ಪೆನ್ನು? ಅದಕ್ಕೆ ಟೆಲಿಫೋನಲ್ಲಿ ಮಾತ್ನಾಡಲು ಕಲಿ ಕೊಡ್ಡಿದೀಯಾ?' ಪೀಟರ್‌ ತೀರಿಕೊಂಡ. ಒಳ್ಳೇ ಮನುಷ್ಯ. ಹೇಗಿದ್ದವ. .ಶೀತ, ಜ್ವರ, ತಲೆನೋವು ಯಾವುದೂ ಇರದ ಸುಂದರ ಪುರುಷ. ತೀರಿ ಕೊಂಡ. ಒಂದು ಕಾಲಕ್ಕೆ ಈ ಕಂಪನಿಯ ಯಜ ಮಾನನ ಹಾಗೆ'ಗೌರವ ಪಡೆಯುತ್ತಿದ್ದ ಗಂಡಸು ಈ ಲೋಕದ ಪಾಲಿಗೆ ಕೀಳಾಗಿ ಕಸವಾಗಿ ನರಳಿ ಸತ್ತು ಹೋದ. ಒಂದು ಸಲ ನೋಡಿಯಾದ್ರೂ ಬರಬಹುದಿತ್ತು. ಅದೂ ಆಗಲಿಲ್ಲ. ಕಿಸೆಯಿಂದ ಪೆನ್ನು ಎತ್ತಿ ಮೇಜಿನ ಮೇಲಿಟ್ಟೆ. ಯಾವ ಸುದ್ದಿಯೂ ಇಲ್ಲ. "ಪ್ಲೀಸ್‌' ಆಗಲೀ "ಥ್ಯಾಂಕ್ಸ್‌ > ಆಗಲೀ....ಸ್ವಲ್ಪ ತಡೆದು ಕಿಸೆಗೆ ಹಾಕಿದೆ. ಈಗಲೂ ಇಲ್ಲ, ಯಾವ ಸ್ವರವೂ ಇಲ್ಲ, ಗುಡ್ಡದ ಮೇಲಿನ ಪಾದೆಕಲ್ಲಿನಂತೆ. ಸಂಜೆ ಮನೆಗೆ ಸೆ ಕಲ್ಲೇರಿ ಹೊರಟೆ. ಗುಡ್ಡ ಏರಿ ಲೈಟು ಕಂಬದ ಬಳಿ: ಬಂದೆ, ಕಿಸೆಯಲ್ಲಿದ್ದ ಪೆನ್ನು ನೆನಪಿಗೆ ಬಂತು. ಈ ಉಪಯೋಗಕ್ಕೆ ಬಾರದ ಅಸಹ್ಯರೂಪದ ಪೆನ್ನು ಹಿಡಿದುಕೊಂಡು ನಾನೇನು ಮಾಡುವುದು? ಅದಕ್ಕೆ ಬೇಕಾದಾಗ ಅತ್ಯಂತ ಪ್ರತಿಭಾವಂತ ಗಣಿತ ಶಾಸ್ತ್ರಜ್ಞರೆಂದು ಹೆಸರು ಗಳಿಸಿದ "ಡೇವಿಡ್‌ ಹಿಲ್ಬರ್ಟ್‌'ರವರು ಗಾಂಟಿಗೆನ್‌ ವಿಶ್ವವಿದ್ಯಾನಿಲಯದ ಜ್ಞಾನಜ್ಯೋತಿಗಳಲ್ಲೂ ಬ್ರರಾಗಿದ್ದರು. ಒಮ್ಮ ಅವರ ಮನೆಯಲ್ಲಿ ಒಂದು ಭೋಜನಕೂಟ ಏರ್ಪಾಟಾಗಿತು ನೆರೆದರು. ಹಿಲ್ಬರ್ಟ್‌ರವರು ಅಸಹ್ಯಕರವಾದ ಒಂದು ಹಳೆಯ ಟ್ಟೆ ಕಟ್ಟಿ ಕೊಂಡಿದ್ದರು. ಅವರ ಪತ್ತಿ ಅದರ ಬಗ್ಗೆ ಅಸಮಾಧಾನ ವ್ಯಕ್ತಿ ಪಡಿಸಿದರು. ವಿಧೇಯರಾದ ಹಿಲ್ಬರ್ಟ್‌ರವರು ಟ್ಟ ಬದಲಾಯಿಸ ಲೆಂದು ಮಹಡಿಯ ಮೇಲಕ್ಕೆ ಹೋದರು. ಸುಮಾರು ಅರ್ಧಗಂಟೆಯಾದರೂ ಅವರು ಹಿಂದಿರುಗಿ ಬರಲಿಲ್ಲ. ಅವರ ಪತ್ನಿ ಚಿಂತೆಗೊಳಗಾಗಿ, ಏಕೆ ಹಿಂದಿರುಗಲಿಲ್ಲವೋ ನೋಡೋಣವೆಂದು ಮೇಲಕ್ಕೆ ಹೋದರು. ಹಿಲ್ಬರ್ಟ್‌ರವರು ಹಾಸಿಗೆಯಲ್ಲಿ ಮಲಗಿ ಗಾಢನಿದ್ರೆ ಮಾಡುತ್ತಿ ದ್ದರು. ನಡೆದ ವಿಷಯ ಇಷ್ಟು - ಆವರ ಟೈ ಬಿಚ್ಚೆದರು. ಮಲುಗವ ಮುನ ಅವರು ಯಾವಾಗಲೂ ಮೊದಲುಟ್ಟೆ ಬಿಚ್ಚಿ ಡುತ್ತಿದ್ದುದು ಷ್ಟ ರೂಢಿ. ಸದ್ಯದಲ್ಲಿ ಅವರ ಕೈಗಳು ಕೀಲುಗೊಂಬೆಯ ಕೈಗಳಂತೆ ತಮ್ಮ ಕೆಲಸವನ್ನು ಯಥಾರೀತಿ ಡೇವಿಡ್‌ ಹಿಲ್ಬರ್ಟ್‌' ಲಷ್ಟೇ "ಪ್ಲೀಸ್‌', "ಥ್ಯಾಂಕ್ಸ್‌' ಎಂದು ಹೇಳುವ. ಪೆನ್ನಿನಿಂದ ನನಗೇನು ಲಾಭ? ದಾರಿ ದಾಟುವ ಗುಂಡಿಯೊತ್ತಿ ಕಿಸೆಗೆ ಕೈ ಹಾಕಿ ಪೆನ್ನೆತ್ತಿದೆ. ಎದುರಿಗೆ ಒಂದು ಕಾಂಕ್ರೀಟು ಟ್ರಕ್‌ - ಬರುತ್ತಿತ್ತು ಗುಡು ಗುಡು ಅಂತ ಶಬ್ದ ಮಾಡುತ್ತ... ಕೈಯಲ್ಲಿ: ಪೆನ್ನು ಹಿಡಿದೆತ್ತಿ ರಭಸದಿಂದ ಮಾರ್ಗದ ನಡುವೆ ಬಿಸಾಕಿದೆ. ಆ ಕೂಡಲೇ, ಪೆನ್ನು ನೆಲಕ್ಕಪ್ಪಳಿಸಿದಲ್ಲಿಂದ, ಜೋರಾಗಿ ವಿಕಾರ ಸ್ವರದಲ್ಲಿ ಅರಚಿತು - “ಪ್ಲೀಸ್‌, ಪ್ಲೀಸ್‌, ಪ್ಲೀಸ್‌......' ಒಂದೇ ಸಮನೆ ಅರಚಾಟ ಕೇಳಿ ಬರುವುದಕ್ಕೂ ಕಾಂಕ್ರೀಟು ಟ್ರಕ್ಕಿನ ಬಕಾಸುರ ಗಾತ್ರದ ಟೈರಿನಡಿ ಪೆನ್ನು ಸಿಕ್ಕಿ ಅದರ ದೇಹ ನೂರು ಪಾಲಾಗಿ ಸಾವಿರ ಪಾಲಾಗಿ ಎಣಿಕೆಗೆ ಮೀರಿ ಚೂರು ಚೂರಾಗಿ ಸುತ್ತಲಿನ ಕಿತ್ತಳೆ ತೋಟದ ಮೇಲೆಲ್ಲಾ ಹರಡುವುದಕ್ಕೂ ಸರಿ ಹೋಯ್ತು. ಮಾರ್ಗ ದಾಟಿ ಹೋಗಲು ನನ್ನ ಹಸಿರು ದೀಪ ನನಗೆದುರಾಗಿ ನಿಂತಿತ್ತು. ಈ - ಆತಿಥಿಗಳೆಲ್ಲ ಬಂದು ಎಂ ಮುಂದುವರಿಸಿದುವು. ಒಂದೊಂದಾಗಿ ಬಟ್ಟೆಗಳನ್ನೆಲ್ಲ ಕಳಚಿದರು, ಮಲಗುವ ಉಡುಫ ಧರಿಸಿ ಹಾಸಿಗೆಯಲ್ಲಿ ಮಲಗಿಕೊಂಡರು. ಭೋಜನಕೂಟವನ್ನೂ ಅದಕ್ಕಾಗಿ ಬಂದಿದ್ದ ಅತಿಥಿಗಳನ್ನೂ ಸಂಪೂ «ರವಾಗಿ ಮರೆತು ನಿದ್ದೆ ಮಾಡಿಬಿಟ್ಟ ರು. ಸಂಗ್ರಹ: ಶಂಕರಗೌಡ. ವೆ ಲೊ ಪಾಟೀಲ ಹಿ ಎಚ್‌.ಗವಿಸಿದ್ದಯ್ಯ ರೌಷ್ಟಗೀತೆ ಎಂದರೆ ಒಂದು ದೇಶದ ಸ್ವಾಭಿಮಾನದ ಸಂಕೇತ. ಪ್ರಜೆಗಳಲ್ಲಿ "ರಾಷ್ಟ್ರಪ್ರೇ ಮ'ದ ಹೊನಲನ್ನು ಹರಿಸುವ ತಾಕತ್ತನ್ನು ಅದು ತನ್ನೊಳಗೆ ಸಾಂದ್ರಗೊಳಿಸಿಕೊಂಡಿರುತ್ತದೆ. ಇಂದು ಪ್ರಪಂಚದ ಬಹುಪಾಲು ರಾಷ್ಟ್ರಗಳು ತಮ್ಮದೇ ಆದ ರಾಷ್ಟ್ರಗೀತೆಗಳನ್ನು ನುಡಿಸುತ್ತಿವೆ. ರಾಷ್ಟ್ರಗೀತೆಗಳು ಹೇಗೆ ಮತ್ತು ಯಾವಾಗ ಬೆಳೆದು ಬಂದವೆಂಬ ನಿಖರ ಮಾಹಿತಿ ಸಿಕ್ಕದಾದರೂ ಒಂಬತ್ತನೇ ಶತಮಾನದಲ್ಲಿ ಜಪಾನಿನಲ್ಲಿ ಹಾಡು ತ್ತಿದ್ದ "ಕಿಂಗಾವೊ' ಎಂಬ ಹಾಡನ್ನು ಪ್ರಪಂಚ ದಲ್ಲೇ ಮೊದಲನೆಯ ರಾಷ್ಟ್ರಗೀತೆಯೆಂದು ಒಪ್ಪಿ ಕೊಳ್ಳಬಹುದು. "ರಾಣಿಯನ್ನು ದೇವರು ಕಾಪಾಡಲಿ' ಎನ್ನುವ ರಾಷ್ಟ್ರಗೀತೆಯನ್ನು ಬ್ರಿಟನ್ನಿನಲ್ಲಿ ಕ್ರಿ.ಶ. 1619 ರಲ್ಲಿ ಮೊದಲ ಬಾರಿಗೆ ಹಾಡಲಾಯಿತು. ಹೆನ್ರಿ ಕ್ಯಾರಿ ಆ ಹಾಡನ್ನು ರಚಿಸಿದ ಕವಿ. ಈ ಹಾಡು ಸಾರ್ವಜನಿಕವಾಗಿ ತೇಲಿ ಬಂದದ್ದು 1745, ಸೆಪ್ಟೆಂ ಬರ್‌ 28ರಂದು. ಅಮೆರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಗೀತೆ ರಚನೆಗೊಂಡದ್ದು ಕ್ರಿ.ಶ. 1812ರಲ್ಲಿ. ಅಮೆರಿಕದ ಈ ರಾಷ್ಟ್ರಗೀತೆಯನ್ನು ಸೃಜಿಸಿದ ಫ್ರಾನ್ಸಿಸ್‌ ಸ್ಕಾಟ್‌ಗೆ ಒದಗಿಬಂದ ಪ್ರೇರಣೆಯಂತೂ ಸ್ವಾರಸ್ಯ ಕರವಾದದು. ಅಮೆರಿಕ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ id ಇತರೆ AA ಬ್ರಿಟಿಷ್‌ ಹಡಗುಗಳು "ಫೋರ್ಟ್‌ ಮೆಕ್‌ ಹೆನ್ರಿ' ಎಂಬ ಕೋಟೆಗೆ ಮುತ್ತಿಗೆ ಹಾಕಿದವು. ಭೀಕರ ಕದನ ತನ್ನೆಲ್ಲ ಭಾವರಂಗುಗಳನ್ನು ಚೆಲ್ಲಾಡುತ್ತಿ ರುವಾಗ ಒಂದು ಯುದ್ಧ ಹಡಗಿನಲ್ಲಿ ಫ್ರಾನ್ಸಿಸ್‌ ಸಹ ಇದ್ದನು. ರಾತ್ರಿಯಿಡೀ ನಡೆದ ಯುದ್ಧಕ್ಕೆ ಆತನ ಮನಸ್ಸು ಸಾಕ್ಷಿಯಾಗಿತ್ತು. ಮರುದಿನದ ಬೆಳಗಿನ ಕಿರಣಗಳೊಂದಿಗೆ ಫ್ರಾನ್ಸಿಸ್‌ನೊಳಗಿನ ಕವಿತ್ವದ ಕಣಗಳು ಚಿಗುರೊಡೆದವು. ಮುಂಜಾ ನೆಯ ಸೂರ್ಯರಶ್ಮಿ ಆ ಕೋಟೆಯ ಮೇಲೆ ಹರಡಿ ಕೊಂಡಾಗ ಅಮೆರಿಕದ ಬಾವುಟ ಫಡಫಡಿಸಿ ಹಾರಾಡುತ್ತಿತ್ತು. ರಾಷ್ಟ್ರಪ್ರೇಮದ ರಸಬುಗ್ಗೆ ಚಿಮ್ಮಿಸಿದ ಆ ಸನ್ನಿವೇಶವೇ ಫ್ರಾನ್ಸಿಸ್‌ನನ್ನು ಪ್ರಚೋದಿಸಿ ರಾಷ್ಟ್ರಗೀತೆಯನ್ನು ಬರೆಯಿಸಿತು. ಜಫಾನ್‌ ಮತ್ತು ಜೋರ್ಡಾನ್‌ ದೇಶಗಳ ರಾಷ್ಟ್ರಗೀತೆಗಳು ಅತಿ ಪುಟ್ಟವು; ಎಷ್ಟೆಂದರೆ ಅವು ಹೊಂದಿರುವುದು ಕೇವಲ ನಾಲ್ಕು ಸಾಲುಗಳನ್ನು ಮಾತ್ರ! ಭಾರತದ ರಾಷ್ಟ್ರಗೀತೆಯ ಕರ್ತೃ ರವೀಂದ್ರ ನಾಥ ಟಾಗೂರರೆಂದು ಯಾರಿಗೆ ತಾನೆ ತಿಳಿದಿರು ವುದಿಲ್ಲ? ಇದನ್ನು ಮೊಟ್ಟಮೊದಲು ಹಾಡಿದ್ದು ಕಲ್ಕತ್ತದಲ್ಲಿ; 1911ರ ಡಿಸೆಂಬರ್‌ನಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ. ಈ ಗೀತಗೆ ರಾಷ್ಟ್ರ ಗೀತೆಯೆಂಬ ಅಧಿಕೃತ ಅಂಗೀಕಾರದ ಮುದ್ರೆ ಬಿದ್ದದ್ದು 1950, ಜನೆವರಿ 24ರಂದು. 2 ಹ ಕಗ BN ಹಾವ್‌ VANE ಸ್ಕೂಲಿನಲ್ಲಿ ಇತ) ನಿಮುಗೆ ಏನು ನ ಗೆ ಬಿಸಿನೆಸ್‌ ಸ್ಕೂಲಿ ನಲ್ಲಿ ನಿಮಗೆ ಏನು ಕಲಿಸುವುದಿಲ್ಲ?'' ಎಂಬ ಪುಸ್ತಕವಿದೆ. 1984ರಿಂದ ಇದು ಇಪ್ಪತ್ತು ಬಾರಿ ಪುನರ್ಮುದ್ರಣ ಕಂಡಿದೆ. ವಿಶ್ವಾದ್ಯಂತ ಲಕ್ಷಾಂ ತರ ಪ್ರತಿ ಮಾರಾಟವಾಗಿವೆ. ಬ್ಯಾ ಹಮ್‌ ಬುಕ್ಸ್‌ 'ನವರ ಪೆ ಪೇಪರ್‌ಬ್ಯಾಕ್‌ ಆವೃತ್ತಿ ಸಹ ದೊರೆಯು ತ್ತದೆ ಈಗ. "ಟೈಮ್‌' ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ರೇ ಕೇವ್‌ ಈ ಪುಸ್ತಕದ ಬಗ್ಗೆ ಬರೆಯುತ್ತಾ - ""ಈ ಪಸ ಕ್ವಕವನ್ನು ಪಠ್ಯವಸ್ತು ವಾಗಿ ಮಾಡದಿರುವ ಎಂ.ಬಿ.ಎ. ಕೋರ್ಸನ್ನು ನಾನು ಕಲಿ ಿಸಿಕೊಳ್ಳಲಾರೆ ['' ಎಂದಿದ್ದಾರೆ. ಈ ಪುಸ್ತಕದ ಲೇಖಕ ಮಾರ್ಕ್‌ ಎಚ್‌. ಮೆಕ್‌ ಕರ್‌ಮ್ಯಾಕ್‌ [ Mark HMc - ೦೦೧೧೩ ] ಎಂದೂ ಹಾರ್ವರ್ಡ್‌ ಬಿಸಿನೆಸ್‌ ಶಾಲೆಗೆ ಹೋಗ ಲಿಲ್ಲ. ಯೇಲ್‌ ಲಾ ಸ್ಕೂಲಿನಲ್ಲಿ ಕಾನೂನು ಕಲಿತ ಮೇಲೆ ಕ್ಷೀವ್‌ಲ್ಲಾ ್ಯಂಡ್‌ನ ವಕೀಲರ ಸಂಸ್ಥೆಯೊಂ ದರಲ್ಲಿ ಕೆಲಸ ಮಾಡಲು ಆರಂಭಿಸಿದ್ದನಷ್ಟೆ. * ಏದ್ಯಾರ್ಥಿಯಾಗಿದ್ದಾಗ ಗಾಲ್ಫ್‌ ಆಡುತಿ ದ್ದ ಹಿನ್ನೆ ಲೆಯಿಂದ, ಆರ್ನಾಲ್ಡ್‌ ಪಾಮರ್‌ ಎಂಬ 28 ಕಲಿಸುವುದಿಲ್ಲ? ಅ ಎಚ್‌.ಎಸ್‌.ರಾಜಶೇಖರ್‌ ಅಷ್ಟೇನೂ ಪ ಪ್ರಸಿದ್ಧವಾಗಿಲ್ಲ ದ ಕ್ರೀಡಾ ಪವನ ಕಾನೂನು ವ್ಯವಹಾರಗಳನ್ನು ನೋಡಿ ಳುತ್ತಿದ್ದ. ಅಲ್ಲಿಂದ ಆರಂಭವಾಯಿತು ಕ್ರಿ ಡಾ ಜಗತ್ತಿನ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ. " ಸೊ ೀರ್ಟ್ಸ್‌ ಮ್ಯಾನೇಜ್‌ಮೆಂಟ್‌'' [ Sports Management ] ಎಂಬ ಹೊಸ ಕ್ಷೇತ್ರವನ್ನೇ ಸೃಷ್ಟಿಸಿದ ಮೆಕ್‌ ಕರ್‌ಮ್ಯಾಕ್‌. ಸುಪ ಸಿದ್ಧ ಕಿ ಕ್ರೀಡಾಪಟುಗಳ ವ್ಯವಹಾರಗಳನ್ನು ನೋಡಿಕೊಳು ವುದು - ಕಾನೂನು, ವೈಯಕ್ತಿ ಕ ಹಣಕಾಸು, ಸಾರ್ವಜನಿಕ ಸಂಪರ್ಕ, ಪ್ರಚಾರ, ಜಾಹಿರಾತುಗಳಲ್ಲಿ ಭಾಗವಹಿಸುವಿಕೆ, ಇತ್ಯಾದಿ ಮೆಕ್‌ ಕರ್‌ಮ್ಯಾಕ್‌ನ ಕೆಲಸ. 1960ರಲ್ಲಿ ಇದಕ್ಕಾಗಿ 500 ಡಾಲರಿಗಿಂತ ಕಡಿಮ ಏಂಡ್‌ ಆರಂಭಿಸಿದ ಕಂಪೆನಿ ಇಂದು ಕೋಟ್ಯ ೦ತರ . ಡಾಲರ್‌ ವ್ಯವಹಾರ ನಡೆಸುವ ಬಹುರಾಷ್ಟ್ರೀಯ ME Ce, 4 ಆಸಕ್ತಿಗಳಿರುವ- ಇಂಟರ್‌ನ್ಯಾಷನಲ್‌ ಮ್ಯಾನೇಜ ಮಂಟ್‌ ಗ್ರೂಪ್‌ [ IMG ] ಆಗಿ ಬೆಳೆದಿದೆ. ಜೀನ್‌ಕ್ಲಾಡ್‌ಕಿಲ್ಲೀ, ಜ್ಯಾಕೀ ಸ್ಪೀವರ್ಟ್‌, ಜೋರ್ನ್‌ಬೋರ್ಗ್‌, ಮಾರ್ಟನಾ ನವ್ರಾಟಿ ಲೋವಾ, ಕ್ರಿಸ್‌ ಎವರ್ಟ್‌ ಲಾಯ್ಡ್‌ ಎಲ್ಲರೂ ಐಎಂಜಿಯ ಗಿರಾಕಿಗಳೇ! ಐಎಂಜಿ ಈಗ ಕ್ರೀಡಾ ಪಟುಗಳಲ್ಲದೆ ನೂರಾರು ಕಂಪೆನಿಗಳ ಉಚ್ಚ ಅಧಿಕಾರಿಗಳ ವ್ಯವಹಾರಗಳನ್ನೂ ನೋಡಿಕೊ ಳ್ಳುತ್ತದೆ. ಕ್ರೀಡಾ ಜಗತ್ತಿನ ಬಗ್ಗೆ ಸಾವಿರಾರು ಗಂಟೆಗಳ ಟಿವಿ ಕಾರ್ಯಕ್ರಮಗಳನ್ನು ತಯಾರಿ ಸುತ್ತದೆ. ಕ್ರೀಡಾ ಕಾರ್ಯಕ್ರಮಗಳನ್ನು ನಡೆ ಸುವ [ Sponsor ] ಹಕ್ಕುಗಳನ್ನು ಮಾರಾಟ ಮಾಡುತ್ತದೆ. ಫ್ಯಾಶನ್‌ ರೂಪದರ್ಶಿಗಳ ಏಜೆನ್ಸಿ ಗಳನ್ನು [ Mo! ಸಿ೦970/] ಸಹ ನಡೆಸುತ್ತದೆ. ಮೆಕ್‌ ಕರ್‌ಮ್ಯಾಕ್‌ ಪುಸ್ತಕದಲ್ಲಿ ಮಾನವ ಸಂಬಂಧಗಳಿಗೆ ಪ್ರಾಶಸ್ತ್ಯ. ತನ್ನ ಪುಸ್ತಕದ ಮುನ್ನುಡಿಯಲ್ಲಿ ಆತ ಬರೆಯುತ್ತಾನೆ - ""ಕಳೆದ ಇಪ್ಪತ್ತು ವರ್ಷಗಳಲ್ಲಿ ನಾನು ಕಲ್ಪನೆ ಮಾಡಬ ಹುದಾದ ಎಲ್ಲ ವ್ಯಾವಹಾರಿಕ ಸನ್ನಿವೇಶ [ Business Situation ]ಗಳನ್ನೂ ಎದುರಿಸಿ ದ್ದೇನೆ..... ಕ್ರೀಡಾತಾರೆಗಳ ಉಬ್ಬಿಹೋಗಿರುವ ಅಹಂಗಳ ವಿಚಿತ್ರಗಳನ್ನೂ, ಅವರ ಸಂಬಂಧಿಕರ ರಂಪಾಟಗಳನ್ನೂ ನೋಡಿದ್ದೇನೆ..... ಅಕ್ಷರರ: ಜಗತ್ತಿನ ಎಲ್ಲ ರಾಷ್ಟ್ರೀಯತೆಯ ವ್ಯಕ್ತಿಗಳೊಂ ದಿಗೆ ವ್ಯವಹರಿಸಿದ್ದೇನೆ..... ಏನನ್ನು ಅನುಭವಿಸಿಲ್ಲವೋ ಅದನ್ನು ನಾನು ಗಮನಿಸಿ ವವ ""ಉದ್ಯಮ, ವ್ಯಾಪಾರ, ವ್ಯವಹಾರ ಎಂದರೆ ನವೋನ್ವೇಷಣೆ [ 1೧೧೦೬೩೦೧ ] ಎಂತಲೇ ಅರ್ಥ. ಬಿಸಿನೆಸ್‌ ಸ್ಕೂಲ್‌ಗಳು ಎಡವುವುದು ಇಲ್ಲಿಯೇ. ಏಕೆಂದರೆ ಅಲ್ಲಿ ಕಲಿಸುವುದು ಭೂತ ಕಾಲವನ್ನು.... ಒಂದು ನಿರ್ದಿಷ್ಟ ಪರಿಮಿತಿಯೊ ಸತಃ ರ್‌ ಳಗೇ ಯೋಚಿಸುವುದನ್ನು - -ಕಲಿಸಲಾಗು ವುದು.....ಪ್ರಾಯೋಗಿಕ ಉತ್ಪಾಹವನ್ನೇ ಚಿವುಟಿ ಹಾಕಲಾಗುವುದು....'' ಹಾಗೆಂದು ಮೆಕ್‌ ಕರ್‌ಮ್ಯಾಕ್‌ ಪೂರ್ವಾಗ್ರಹ ಪೀಡಿತ ಡಿಸೆಂಬರ್‌ 1991 ಎಂದು ತಿಳಿಯುವ ಅಗತ್ಯವಿಲ್ಲ. ಮುಂದು ವರಿದು "".....ನನ್ನ ಕಂಪೆನಿಯಲ್ಲಿ ನಾನೇ ಹಲವಾರು ಎಂ.ಬಿ.ಎ.ಗಳನ್ನು ನೇಮಿಸಿದ್ದೇನೆ. ಅವರು ಯಶಸ್ವಿಯಾಗುವುದನ್ನೂ ನೋಡಿ ವಾಸ್ತವಿಕ ಜಗತ್ತಿಗೆ ಬೇಕಾದ ಬದ ಲಾವಣೆಗಳನ್ನು ಮಾಡಿಕೊಳ್ಳುವುದನ್ನೂ ನೋಡಿದ್ದೇನೆ,'' ಎಂದು ಅಭಿಪ್ರಾಯಪಡು ತ್ತಾನೆ... ಕುತೂಹಲದ ವಿಷಯವೆಂದರೆ ಹಾರ್ವರ್ಡ್‌ ಸೇರಿ ಬಹುತೇಕ ಪ್ರಸಿದ್ಧ ಬಿಸಿನೆಸ್‌ ಶಾಲೆಗಳಲ್ಲಿ ಆಹ್ವಾನಿತನಾಗಿ ಉಪನ್ಯಾಸ ನೀಡಿ ದ್ದಾನೆ ಮ್ಯಾಕ್‌ ಕರ್‌ಮ್ಯಾಕ್‌! ಹದಿನಾಲ್ಕು ಅಧ್ಯಾ ಯಗಳ ಈ ಪುಸ್ತಕ ಉದಾಹರಣೆ, ಉಪ ಕತೆಗಳಿಂದ ತುಂಬಿದ್ದು, ಅತ್ಯಂತ ಸ್ಪಷ್ಟವಾದ ಶೈಲಿಯಿಂದಾಗಿ ಓದುವಾಗ ಖುಷಿ ಕೊಡುತ್ತದೆ. ಪುಸ್ತಕದ ರುಚಿ ನೋಡಲೆಂದು ಆಯ್ದ ಕೆಲ ಭಾಗಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ೫x ವ್ಯಕ್ತಿಯ ನಿಜವಾದ ವ್ಯಕ್ತಿತ್ವ - ಗುಣ - ನಡತೆಯನ್ನು ಎಲ್ಲ ವಾತಾವರಣ ಪರಿಸ್ಥಿತಿ ಗಳಲ್ಲೂ ಮುಚ್ಚಿಡಲು ಸಾಧ್ಯವಿಲ್ಲ. ವ್ಯಾವಹಾ ರಿಕ ಸನ್ನಿವೇಶಗಳಲ್ಲಿ ಈಗಲ್ಲದಿದ್ದರೆ ತುಸು ತಡವಾಗಿ, ಪ್ರತ್ಯಕ್ಷ ಯಾ ಪರೋಕ್ಷವಾಗಿ ಅದು ಹೂರಗೆ ಬರಲೇಬೇಕು. ನೀವು ವ್ಯವಹರಿಸುತ್ತಿ ರುವ ವ್ಯಕ್ತಿಯ ನಿಜ ಸ್ವರೂಪ ತಿಳಿದಷ್ಟೂ, ಆತನ ವ್ಯಾವಹಾರಿಕ ವೇಷಗಳನ್ನು ಭೇದಿಸಬಲ್ಲಿ ರಾದಷ್ಟೂ ಅವನ ಮುಂದಿನ ಹೆಜ್ಜೆಗಳು ಸ್ಪಷ್ಟ ವಾಗತೊಡಗುತ್ತವೆ. ವ್ಯಾಪಾರದಲ್ಲಿ ಇದು ಎಷ್ಟು ಉಪಯುಕ್ತ ಎಂದು ಹೇಳಬೇಕಿಲ್ಲ ವಷ್ಟೆ..... ಇದನ್ನು ಸಾಧಿಸುವ ಮೊದಲನೆ ನಿಯಮ "ನಿಮ್ಮ ಬಾಯ್ಯುಚ್ಚಿ-Shut up ಹೌದು! ನಿಮ್ಮ ಬಾಯಿ ಕಿವಿಗಳನ್ನು ತೆರೆದಿಡಿ; ಕಣ್ಣು ಗಳನ್ನು ಅರಳಿಸಿ. ನಿಮ್ಮ ವಚನ: ಶ್ರವಣ ಅನುಪಾತವನ್ನು ಹತೋಟಿಯಲ್ಲಿಡಿ, ಸಾಕು! ಕ ಜನ ತಮ್ಮ ನಿಜ ಮುಗ್ಧ ಸ್ವರೂಪ/ಆಂತ ರ್ಯವನ್ನು ಸಾಮಾನ್ಯವಾಗಿ ಅತ್ಯಂತ ಸಾಧಾರಣ ಸಹಜ ಸನ್ನಿವೇಶಗಳಲ್ಲಿ ಹೊರಬಿಟ್ಟು ಬಿಡು x೧3 « [oo ಚ 29 ತ್ತಾರೆ. ಒಬ್ಬ ವ್ಯಕ್ತಿ ಹೊಟೇಲ್‌ ವೇಟರ್‌ನೊಂ ದಿಗೋ, ಟ್ಯಾಕ್ಸಿ ಚಾಲಕನೊಂದಿಗೋ, ವಿಮಾನ ದಲ್ಲಿ ಪರಿಚಾರಕ/ಕಿಯೊಂದಿಗೋ ವರ್ತಿಸು. ವಾಗ ಪ್ರಾಯಶಃ ತಾನು ತಾನಾಗಿರುತ್ತಾನೆ ಎಂಬುದನ್ನು ಮರೆಯಬೇಡಿ...... "“ನೀರಿನ ಹೊರಗೆ ಮೀನು'' ರೀತಿಯ ಸನ್ನಿವೇಶಗಳನ್ನು ಆಲಕ್ಷಿಸಬೇಡಿ. ವ್ಯಕ್ತಿ ಯೊಬ್ಬ ತನ್ನ ಸುಪರಿಚಿತ ಸುರಕ್ಷಿತ ವಲಯ [ Comfort Zone ] ದ ಹೊರಗೆ ಹೇಗೆ ನಡೆದುಕೊಳ್ಳುತ್ತಾನೆಂಬುದನ್ನು ಗಮನಿಸುವ ಅವಕಾಶ ತಪ್ಪಿಸಿಕೊಳ್ಳಬೇಡಿ. ೫x ನುಡಿಯಲು ಅತಿ ಕಷ್ಟಕರವಾದ ಈ ಮೂರು ಮಾತುಗಳನ್ನು ಕಲಿಯಿರಿ - "“ನನಗೆ ಗೊತ್ತಿಲ್ಲ''; *“ನನಗೆ ಸಹಾಯಚೇಕು''; ``ನಾನು ತಪ್ಪು ಮಾಡಿದೆ''. ನನಗೆ ಗೊತ್ತಿಲ್ಲ [1 dont know ]ಎಷ್ಟೊಂದು ಜನ ಈ ಶಬ್ದಗ ಳನ್ನು ಉಪಯೋಗಿಸಲು ಹೆದರುತ್ತಾರೆಂಬುದು ಅಚ್ಚರಿ ತರುತ್ತದೆ. ಮಾತುಕತೆಗಳಲ್ಲಿ ಸುಳ್ಳು ಹೇಳಿಯಾದರೂ 'ಗೊತ್ತಿಲ್ಲ' ವನ್ನು ತಪ್ಪಿಸಿಕೊ ಳ್ಳಲು ಯತ್ನಿಸುತ್ತಾ ಒದ್ದಾಡುವ ಜನ ಒಳ್ಳೇ ಮಜಾ ನೀಡುತ್ತಾರೆ. ನಾನಂತೂ ಎಷ್ಟೋ ಸಲ ವಿಷಯ ಗೊತ್ತಿರು ವಾಗಲೂ ನನಗೆ ಗೊತ್ತಿಲ್ಲ ಅನ್ನುವುದುಂಟು - ಹೆಚ್ಚು ವಿಷಯ ತಿಳಿಯಲು ಅಥವಾ ನನಗೆ ತಿಳಿದಿರುವುದನ್ನು ಖಚಿತಪಡಿಸಿ ಕೊಳ್ಳಲು. "ನನಗೆ ಎಲ್ಲಾ ಗೊತ್ತಿದೆ'' ಪ್ರವೃತ್ತಿ ಗಿಂತ "ನನಗೆ ಇದು ಗೊತ್ತಿಲ್ಲ'' ವರ್ತನೆ ಹಚ್ಚು ಯರಶಸ್ಥಿಯಾಗುತ್ತದೆಂದು ನನ್ನ ಖಚಿತ ಅಭಿ ನನಗೆ ಸಹಾಯ ಬೇಕು [1 need help] - ಈ ಮಾತು ಹೇಳಲು ಹೆದರುವ ಜನ ಒಂದು ಕ್ಷಣ ಯೋಚಿಸಲಿ; ವ್ಯವಸ್ಥೆಯನ್ನು [System] ನಿರ್ಮಿಸುವುದೇ ಸಹಾಯ ನೀಡಲು ಮತ್ತು ಸಹಾಯ ಪಡೆಯಲು, ಅಲ್ಲವೇ? ಆಧುನಿಕ ವ್ಯವಹಾರ, ಉದ್ಯೋಗ, ಉದ್ಯಮ ವ್ಯವಸ್ಥೆ ಗಳೆಲ್ಲಾ "ಕೆಲವು ಕಲಸಗಳನ್ನು ವ್ಯಕ್ತಿಗಿಂತ ಗುಂಪು ಗಳು [ Team ] ಪರಿಪೂರ್ಣವಾಗಿ ಮಾಡ 'ಬಲ್ಲವು' ಎಂಬ ಅಂಶದ ಮೇಲೆ ಕಟ್ಟಲ್ಪಟ್ಟಿವೆ. ನಾನು ತಪ್ಪು ಮಾಡಿದೆ [1 was wrong}: ನನ್ನದೊಂದು ಸಿದ್ಧಾಂತವಿದೆ - ನೀವು ತಪ್ಪುಗ ಳನ್ನು ಮಾಡುತ್ತಿಲ್ಲವೆಂದಾದರೆ, ನೀವು ನಿಮ್ಮ ಶಕ್ತಿ ಇರುವಷ್ಟು ಪ್ರಯತ್ನಿಸುತ್ತಿಲ್ಲವೆಂದೇ ಅರ್ಥ; ನಿಮಗಿರುವ ಸಾಧ್ಯತೆಗಳನ್ನೆಲ್ಲಾ ಉಪ ಯೋಗಿಸುತ್ತಿಲ್ಲವೆಂದೇ ಅರ್ಥ! ಯೋಚಿಸಿ - ನೀವು. ""ನಾನು ತಪ್ಪು ಮಾಡಿದೆ'' ಎಂದಾಕ್ಷಣ ತಪ್ಪನ್ನು ಭೂತಕಾಲಕ್ಕೆ ತಳ್ಳಿ ಮುನ್ನ ಡೆದರೆಂದೇ ಆಯಿತಲ್ಲವೆ? * ಬಹಳ ವರ್ಷಗಳ ಹಿಂದೆ, ರೋಲೆಕ್ಸ್‌ ಕಂಪೆ ನಿಯ ಅಧ್ಯಕ್ಷ ಆಂಡ್ರೆ ಹೀನಿಜರ್‌ನ ಜತೆ ಭೋಜನ ಕೂಟದಲ್ಲಿದ್ದೆ. ಆಂಡ್ರೆಯ ಸ್ನೇಹಿತ ನೊಬ್ಬ ಟೇಬಲ್‌ ಬಳಿ ಬಂದು ಹಲೋ ಹೇಳಿ "ವಾಚ್‌ ಉದ್ಯಮ ಹೇಗಿದೆ?' ಎಂದು ಕೇಳಿದ. ಆಂಡ್ರೆಯ ಉತ್ತರ - "ನನಗೆ ಐಡಿಯಾ ಇಲ್ಲ' (ನನಗೆ ಗೊತ್ತಿಲ್ಲ)! ಸ್ನೇಹಿತ ನಕ್ಕ, ವಿಶ್ವದ ಅತಿ ಪ್ರಸಿದ್ಧ ಕೈ ಗಡಿಯಾರ. ತಯಾರಕ ಹೇಳಿದ ಮಾತು ಕೇಳಿ. ಆಂಡ್ರೆ ಗಂಭೀರವಾಗಿ ನುಡಿದ "ರೋಲೆಕ್ಸ್‌ ಕಂಪೆನಿ ವಾಚ್‌ಗಳ ಉದ್ಯಮದ ಲ್ಲಿಲ್ಲ.' ಮುಂದುವರೆದು, "ನಾವು ವೈಭವ, ವೈಭೋಗದ ವ್ಯಾಪಾರವನ್ನು ಮಾಡುತ್ತೇವೆ.' [ Rolex is not in Watch Business; We are in the Luxury Business. ] ನನಗಂತೂ ಆಂಡ್ರೆ ಹೀನಿಜರ್‌ನ ಮಾತು "ಮಾರಾಟಗಾರಿಕೆ' ಎಂದರೇನು ಅನ್ನು ವುದನ್ನು ಅರ್ಥ ಮಾಡಿಸಿತು. ನೀವು ಮಾರುವ ವಸ್ತುವನ್ನು, ನಿಮ್ಮ ಗಿರಾಕಿಗೆ ಸಂಬಂಧಿಸುವುದು' ಏನು ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಒಂದು ವೇಳೆ ಈ ಪುಸ್ತಕಕ್ಕೆ "ಮ್ಯಾನೇಜ್‌ಮೆಂಟ್‌ - ತತ್ವಗಳು ಮತ್ತು ಪ್ರಯೋಗ' ಎಂದು ಹೆಸರಿಟ್ಟಿದ್ದರೆ ನೀವು ಕೊಳ್ಳುತ್ತಿದ್ದಿರೇನು?! ಯಾರೂ ಕೊಳ್ಳು ತ್ತಿರಲಿಲ್ಲವೆಂದಲ್ಲ ಆದರಗ ಆ ಓದು ವರ್ಗವೇ ಬೇರೆ, ಸಂಖ್ಯೆಯಲ್ಲಿ ಬಹಳ ಸಣ್ಣದು! * ಯಾವುದೇ ಕ್ಷೇತ್ರದಲ್ಲಿ ಬೆಳೆಯುತ್ತಾ ಮುಂದೆ ಮುಂದೆ ನುಗ್ಗುತ್ತಾ ಕೊನೆಗೆ ಉತ್ತುಂಗಕ್ಕೆ ತಲು ಪುವವರನ್ನು ನೋಡಿದ್ದೀರಲ್ಲವೇ? ಅವರ ಈ pe) ಸ್ವಲ್ಪ ಏಳಿಗೆಯ ಗುಟ್ಟಾ ದರೂ ಏನು? ಅವರು ಉಳಿದ : `ವರಿಗಿಂತ ಹೆಚ್ಚು 'ಸಮರ್ಥರೆಂದೇ? ಇರಬ ಹುದು. ಇಲ್ಲದೆಯೂ ಇರಬಹುದು. ನನ್ನ ದೃಷ್ಟಿಯಲ್ಲಿ ಒಬ್ಬ ವ್ಯಕ್ತಿಯ ಶಕ್ತಿ - ಸಾಮರ್ಥ್ಯ a ಗಳೇನು ಎನ್ನುವದರಷ್ಟೆ € ಅವುಗಳನ್ನು ಆತ ಎಷ್ಟು ಪ್ರಭಾವಶಾಲಿಯಾಗಿ ": ಉಪಯೋಗಿಸ ಬಲ್ಲ - ತನ್ನ ಉದ್ದೇಶಿತ ಗುರಿ ತಲುಪುವತ್ತ - ಎನ್ನುವುದು ಮುಖ್ಯ. ಕಂಪೆನಿ ಅಧಿಕಾರ ವ್ಯವಸ್ತೆಯಲ್ಲಿ ಮೇಲೇರುವುದೊಂದು : ಆಟ. ಎಲ್ಲ ಆಟದಂತೆ ಇಲ್ಲಿಯೂ ನಿಯಮಗಳಿವೆ. ಬಲಿಷ್ಠವಾದುದರ ಉಳಿವು [ Survival of the 164 ] - ಪಿರಮಿಡ್‌ ಆಕಾರದ ಯಾವುದೇ ವೃವಸ್ಥೆಯನ್ನು ಡಾರ್ವಿನ್ನನ ಈ ತತ್ತ ಬಿಡುವು ದಿಲ್ಲ ಅನ್ನಿಸುತ್ತದೆ. ಕಂಪನಿ ಆಡಳಿತ/ ಅಧಿಕಾರ ವ್ಯವಸ್ಥೆ ಯೂ ಒಂದು ಪಿರಮಿಡ್ಡೇ. ಉಪಾಧ್ಯಕ್ಷ ರಿರುವಷ್ಟು ಜನ ಅಧ್ಯಕ್ಷರಿರುವುದಿಲ್ಲ; ಮ್ಯಾನೇ ಮುಡ್‌ನ ವಿವಿಧ ಸ್ತರಗಳ ಮಧ್ಯೆ ಸೂಕ್ಷ್ಮವಾಗಿ ಯಾದರೂ ಹಗೆತನ (ಸ್ಪರ್ಧೆ?) ಇರಲೇಬೇಕು! ನಿಮ್ಮ ವರಿಷ್ಠರು ಸ್ವಾಭಾವಿಕವಾಗಿ ನಿಮ್ಮ ಬಂಧುಗಳಾಗಬೇಕು - ಎಷ್ಟೂ ೦ದು ಬುದ್ದಿವಂತ ಜನ ಸಹ ಇದನ್ನು ಗ್ರಹಿಸುವುದಿಲ್ಲವಲ್ಲ ಎಂದು ಆಶ್ಚರ್ಯ ಪಡುತ್ತೇನೆ ನಾನು. ವರಿಷ್ಠರ ಜತೆಗೇ ಕುಸ್ತಿ ಆಡಿದರೆ ನಿಮಗೆ ಬೇರೆ ಕೆಟ್ಟ ಶತ್ರುಗಳ ಆವಶ್ಯಕತೆಯೇ ಇಲ್ಲವಲ್ಲ! ಒಂದು ವ್ಯವಸ್ಥೆ ಇದ್ದೇ ಇರುತ್ತದೆ - ನಿಮಗೆ : ಇಷ್ಟವಿರಲಿ, ಇಲ್ಲದಿರಲಿ. - ನಿಮ್ಮ ಬೆಳವಣಿಗೆಗೆ ಇರುವ ದಾರಿ ಒಂದೇ; ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು. ನೆನಪಿಡಿ - ನೀವು ಬೆಳೆ ಯುವುದು ವ್ಯವಸ್ಥೆಯ ಒಳಗೆ [ tn ], ವ್ಯವಸ್ಥೆಯ ಮೂಲಕ [ through ], ವ್ಯವಸ್ಥೆ ಯನ್ನು ಸುತ್ತುವರೆದು [ ೫೦೬೧೮ ]. ವ್ಯವಸ್ಥೆ ಯನ್ನು ಪರಿಚಯಿಸಿಕೊಳ್ಳದೇ ದಾರಿ ಹುಡುಕ ಜರ್‌ಗಳಿರುವಷ್ಟು ಉಪಾಧ್ಯಕ್ಷರಿರುವುದಿಲ್ಲ, ಬೇಡಿ; ಅದು ಸಿಗುವುದಿಲ್ಲ. ಏಕೆಂದರೆ ಇತ್ಯಾದಿ. ಆದ್ದರಿಂದ ಸ್ವಾಭಾವಿಕವಾಗಿಯೇ ೩ರ - ಹಾಗೊಂದು ದಾರಿ ಇಲ್ಲ. © ಹಲ್ಲು ಹೃದಯಗಳೆ ಸಂಬಂಧ ಅನಾರೋಗ್ಯಕರ ಹಲ್ಲುಗಳ ಹೃ ದಯಾಘಾತಕ್ಕೆಡೆ ಕೊಡುತ್ತವೆ. ಫಿನ್ಹೆಂಡ್‌ ಸಂಶೋಧಕರ ಪ್ರಕಾರ ಕೊಲೆಸ್ಟರಾಲ್‌, ರಕ್ತ ದೊತ್ತಡ ಹಾಗೂ ಧೂಮಪಾನಗಳು ಹೃದಯಾಘಾತವನ್ನು ತ್ವರಿತಗೊಳಿಸುವಂತೆ ಹಲ್ಲು ಮತ್ತು ವಸಡುಗಳಿಗೆ ತಗುಲುವ ಸೋಂಕು ಕೂಡ ಹೃದಯಾಘಾತದ ಸಾದ್ವ ತೆಯನ್ನು ಹೆಚ್ಚಿಸು ತ್ತದೆ "ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ನ ವರದಿಯ ಪ್ರಕಾರ ಹಲ್ಲು ಮತ್ತು ವಸಡುಗಳ ರೋಗದಿಂದ ನರಳು'ವವರು ಅದೇ ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳಿಗಿಂತ ಹೃ ದಯಾಘಾತಕ್ಕೊ ಳಗಾಗುವದು ಹೆಚ್ಚು. ಸಂಶೋಧಕರ ಪ್ರಕಾರ ಹಲ್ಲಿನ ರೋಗದಿಂದುಂಟಾದ ನಂಜು ರಕ್ತನಾಳಗಳಿಂದ ಹೀರಲ್ಪಟ್ಟು, ರಕ್ತ ನಾಳಗಳ ಅಂಚಿಗೆ ಅಪಾಯವನ್ನುಂಟು ಮಾಡುತ್ತದೆ. ಇದರೊಂದಿಗೆ ರಕ್ತನಾಳಗಳಲ್ಲಿ (ಆರ್ಟರಿ) ಕೊಲೆಸ್ಟರಾಲ್‌ ಸಂಗ್ರಹವಾಗಿ ರಕ್ತನಾಳಗಳನ್ನು ಅದು ಸಂಕುಚಿತಗೊಳಿಸುತ್ತದೆ. ಇದರಿಂದ ರಕ್ತ ಸಂಚಾರಕ್ಕೆ ಅಡ್ಡಿ ಯುಂಟಾಗುತ್ತದೆ. 45 ವಯಸ್ಸಿಗೆ ಮೊದಲೇ ಹೃ ದಯಾಘಾತಕ್ಕೂ ೪ಪಟ್ಟ ವ್ಯಕ್ತಿಗಳು ಚಿಕ್ಕ ವಯಸ್ಸಿ ನಲ್ಲೇ ಹಲ್ಲು ರೋಗಕ್ಕೊಳಗಾಗಿದ್ದು ದು ಸಾಮಾನ್ಯವಾಗಿ ಕಂಡು ಬರುವ ಅಂಶ. ಸಂಗ್ರಹ: ಟಿ.ಎಸ್‌.ಲಲಿತ 31 ತೆಲುಗು ಕಥೆ ಮೂಲ: ಶ್ರೀಮತಿ ಷಹನಾಜ್‌ ಅನುವಾದ: ಕೋಲಾರ್‌ ಕೃಷ್ಣ ಅಯ್ಕರ್‌ ಸೌನಿಯಂಕಾಲದ ಸಮಯ. ತಂಪಾದ ಗಾಳಿ ಬೀಸುತ್ತಿತ್ತು. . ಆಫೀಸು. ಗಳಲ್ಲಿ, ಕಾರ್ಬಾನೆಗಳಲ್ಲಿ ಕೆಲಸಮಾಡುತ್ತಿ ದವ ರೆಲ್ಲ ತಂತಮ್ಮ ಮನೆಗಳಿಗೆ ಹೊರಡುತ್ತಿದ್ದರು. ನಾನೂ ನನ್ನ ಸ್ಕೂಟರನ್ನು ನಮ್ಮ ಮನೆ ಕಡೆಗೆ ತಿರುಗಿಸಿದೆ. ಮನೆ ತಲುಪಿದ ಕೂಡಲೆ ಸ್ಕೂಟ ರನ್ನು ಒಂದು ಮೂಲೆಗೆ ನಿಲ್ಲಿಸಿ ಮನೆ ಒಳಕ್ಕೆ ನುಗ್ಗಿದೆ. ಡ್ರಾಯಿಂಗ್‌ ರೂಮಿನಲ್ಲಿ ಸುಜಾತ ಆರಾಮವಾಗಿ ಕುಳಿತಿದ್ದಳು. ಅವಳ ಕೈಯಲ್ಲಿ ಫೋಟೋ ಆಲ್ಬಂ. ಹೋಗಿ ಅವಳ ಪಕ್ಕದಲ್ಲಿ ಕುಳಿತು ಕೇಳಿದೆ, ""ಸುಜಿ, ಏನನ್ನು ನೋಡ್ತಾ ಇದ್ದೀಯಾ?'' ""ನಾವು ಮೊನ್ನೆ ಹುಟ್ಟಿದ ಹಬ್ಬದ ದಿನ ತೆಗೆ ಯಿಸಿಕೊಂಡ ಫೋಟೋಗಳನ್ನು ಆಲ್ಬಂನಲ್ಲಿ ಹಾಕ್ತಾ ಇದ್ದೇನೆ'' ಎಂದು ಹೇಳುತ್ತಾ ಕಾಫಿ ತರುವುದಕ್ಕೆ ಅಡಿಗೆಮನೆ ಕಡೆ ಹೋದಳು. ನಾನು ಆಲ್ಬಂ ಕೈಗೆ ತೆಗೆದುಕೊಂಡು ಹಳೆ ಫೋಟೋಗಳನ್ನು ತಿರುವಿ ಹಾಕತೊಡಗಿದೆ. ನನ್ನ ದೃಷ್ಟಿ ಒಂದು ಗ್ರೂಪ್‌ ಫೋಟೋ ಮೇಲೆ ನಿಂತು ಕೊಂಡಿತು. ನಾನು ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ಪ್ರಮೋಷನ್‌ ಬಂದು, ಅನಂತಪುರಕ್ಕೆ ವರ್ಗವಾದಾಗ ನಮ್ಮ ಸ್ಟಾಫ್‌ನೊ ಡನೆ ತೆಗೆಸಿಕೊಂಡ ಫೋಟೋ ಅದು. ಮುಂದಿನ ಸಾಲಿನಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದ ಜಾನಕಿಯ ಮೇಲೆ ಬಿತ್ತು ನನ್ನ ನೋಟ. ತದೇಕ ದೃಷ್ಟಿ ಯಿಂದ ಅವಳನ್ನೇ ನೋಡುತ್ತಿದ್ದ ನನ್ನ ಕಣ್ಣುಗ ಳಲ್ಲಿ ಅಶ್ರು ಬಿಂದುಗಳು ತುಂಬಿಕೊಂಡವು. "“ಏನಾಯಿತು? ..... ಯಾಕೆ ಕಣ್ಣುಗ ಳಲ್ಲಿ...9'' ಕಾಫಿ ಕಪ್ಪನ್ನು ಹಿಡಿದುಕೊಂಡು ಬಂದ ಸುಜಾತ ಕೇಳಿದಳು. ಕಾಫಿ ಕಪ್ಪನ್ನು ಅವಳ ಕೈಯಿಂದ ತೆಗೆದುಕೊಂಡು ಟೀಪಾಯ್‌ ಮೇಲಿಟ್ಟು, ""ಏನೂ ಇಲ್ಲ ಸುಜೀ. ಬಾ, ಕುಳಿತುಕೊ'' ಜಾನಕಿಯನ್ನು ಫೋಟೋದಲ್ಲಿ ತೋರಿಸುತ್ತಾ ಹೇಳಿದೆ, ""ನಿನಗೆ ಈ ಜಾನಕಿಯನ್ನು ಕುರಿತು ಯಾವಾಗಲೂ ಹೇಳಲಿಲ್ಲ.... ಅಲ್ಲವೆ?'' ""ಇಲ್ಲ.... ಕಾಫಿ ತಣ್ಣಗಾಗುತ್ತೆ. ಕುಡಿಯಿರಿ ಮತ್ತೆ ಹೇಳುವಿರಂತೆ.'' ಕಾಫಿ ಕಪ್ಪಿನಿಂದ ಬರು ತ್ತಿದ್ದ ಹಬೆಯನ್ನೇ ನೋಡುತ್ತಾ ಇದ್ದು ಬಿಟ್ಟೆ. ನನ್ನ ಕಣ್ಣುಗಳ ಮುಂದೆ ಜಾನಕಿಯ ರೂಪ ಚಲಿ ಸುತ್ತಿತ್ತು. *¥ ಬಿ.ಕಾಂ. ಪಾಸಾಗಿ ಎರಡು ವರ್ಷ ನಾನಾ ಕಷ್ಟ ಪಟ್ಟ ಮೇಲೆ ಬ್ಯಾಂಕಿನಲ್ಲಿ ನನಗೆ ಉದ್ಯೋಗ ಸಿಕ್ಕಿತು. ಡ್ಯೂಟಿಗೆ ಸೇರಲು ಬ್ಯಾಂಕಿಗೆ ಹೋಗಿ ಮೇನೇಜರನ್ನು ಭೇಟಿಯಾದೆ. ಅವರು ಒಂದೆ ರಡು ಮಾತುಗಳನ್ನಾಡಿ ಸಿಪಾಯಿಯನ್ನು ಕರೆದು ""ಹೆಡ್‌ ಗುಮಾಸ್ತೆ ಜಾನಕಿದೇವಿಯವರನ್ನು ಬರ ಹೇಳು'' ಎಂದು ಹೇಳಿ ಕಳುಹಿಸಿದರು. ಜಾನಕಿ ಒಬ್ಬ ನಲ್ವತ್ತು ವರ್ಷ ಮೀರಿದ ದ ಢ ಕಾಯಳಾದ, ಕನ್ನಡಕವನ್ನು ಧರಿಸಿದ ಫ್ರೌಡೆ ಯಾಗಿ ಇರಬಹುದೆಂದು ಊಹಿಸಿದ್ದೆ. ಆಕೆ ಬಂದಳು! ಬಿಳಿ ಕಲ್ಲಿನ ಬೊಂಬೆಯಂತೆ ಅಂದವಾಗಿ ದ್ದಳು. ಅಂದವೇ ಅಲ್ಲದೆ ಮುಖದಲ್ಲಿ ನಿರ್ಮಲ ಭಾವ, ಕಂಠದಲ್ಲಿ ಮಂಗಳ ಸೂತ್ರ ಅವಳಿ ಗೊಂದು ಗಂಭೀರತೆಯನ್ನು ಕೊಡುತ್ತಿದ್ದವು. ಚಿಗುರಿದ ಎಲೆ ಬಣ್ಣದ ಸೀರೆ, ಅದೇ ಬಣ್ಣದ ರವಿಕೆ ತೊಟ್ಟಿದ್ದಾಳೆ. ಕೈಗಳಲ್ಲಿ ಒಂದೊಂದು ದಪ್ಪವಾದ ಚಿನ್ನದ ಬಳೆ. ಕ್ಷಣಕಾಲ ನನ್ನ ಕಣ್ಣು ಗಳು ಅವಳನ್ನೇ ನೋಡುತ್ತಾ ಇದ್ದುಬಿಟ್ಟವು. ಮೇನೇಜರ್‌ ನನ್ನನ್ನು ಆಕೆಗೆ ಪರಿಚಯ ಮಾಡಿಕೊಟ್ಟು, ನನಗೆ ಒಪ್ಪಿಸಬೇಕಾದ ಕೆಲಸ ವನ್ನು ನಿರ್ಧರಿಸುವುದು ಎಲ್ಲಾ ಯಾಂತ್ರಿಕವಾಗಿ ನಡೆದುಹೋಯಿತು. ಆಕೆ ನನ್ನನ್ನು ತನ್ನ ಸೀಟಿನ ಹತ್ತಿರಕ್ಕೆ ಕರೆದು ಕೊಂಡು ಹೋಗಿ ಸ್ಟಾಫ್‌ ಮೆಂಬರುಗಳಿಗೆಲ್ಲ ನನ್ನನ್ನು ಪರಿಚಯ ಮಾಡಿದಳು. ತನ್ನ ಸೌಮ್ಯ ವಾದ ಮಾತುಗಳಿಂದ ನಾನು ಮಾಡಬೇಕಾದ ಕೆಲಸಗಳನ್ನು ವಿವರಿಸಿದಳು. ದಿನಗಳು ಕಳೆಯುತ್ತಾ ಬಂದವು. ಸಲಿಗೆ ಬೆಳೆ ಯುತ್ತಾ ಬಂತು. ಅವಳೆಂದರೆ ಒಂದು ತಿಳಿಯದ ಅಭಿಮಾನ, ಗೌರವ ಬೆಳೆಯಿತು. ಕ ೈತ್ರಿಮತೆಯಿಲ್ಲ ದನಿರ್ಮ ಲವಾಗಿ, ಸರಳವಾಗಿರುವ ಅವಳು ಎಂದರೆ ಯಾರಿಗೆ ಮಾತ್ರ ಅಭಿಮಾನವಿರುವುದಿಲ್ಲ? ಆಕೆ ನನ್ನೊ ಂದಿಗೆ ಬಹಳ ಸ್ನೇಹದಿಂದ ನಡೆದು ಕೊಳ್ಳುತ್ತಿದ್ದಳು. ಅದೊಂದು ಸೋದರ ಸ್ನೇಹ. ತನ್ನ ಮನೆಯಿಂದ ತಂದ ಫಲಹಾರವನ್ನು “ನನಗೆ NE ENE EE ಲೂ ಶತ ಹಂಚುತ್ತಿದ್ದಳು. ಆಫೀಸಿನ ಅನೇಕ ವಿಷಯಗ ' ಳನ್ನು ಆಗಾಗ್ಗೆ ಚಚಿ ರ್ಚಿಸುತ್ತಿದ್ದೆವು. ಆದರೆ'ಒಂದು-” ಸಲವಾದರೂ ನಮ್ಮ ವ್ಯಕ್ತಿ ಗತ ವಿಷಯವನ್ನು ಕುರಿತು ಮಾತನಾಡಲಿಲ್ಲ. ಎಷ್ಟು ನಿಷ್ಕಲ್ಮಷ, ಎಷ್ಟು ಪವಿತ್ರ ಈ ನಮ್ಮಿ ಬ್ಬರ ಸ್ನೇಹ?! ಆದಿನ- ಶಾಂತಿ ನಗರದಲ್ಲಿದ್ದ ನನ್ನ ಸ್ನೇಹಿತರ ಮನೆಗೆ ಹೋಗಿ ಪಾರ್ಟಿಯಲ್ಲಿ ಭಾಗವಹಿಸಿ ಹಿಂತಿರುಗಿ ಬರುತ್ತಿದ್ದೆ. ಹಿಂದಿನಿಂದ "" ಶ್ರೀನಿವಾಸ್‌'' ಎಂಬ ಕೂಗು ಮಧುರವಾದ ಕಂಠದಿಂದ ಬಂತು. ಯಾರೆಂದು ಹಿಂತಿರುಗಿ ನೋಡಿದೆ. ಒಂದು ಮನೆಯ ಗೇಟಿನ ಹತ್ತಿರ ನಿಂತಿದ್ದಾಳೆ ಜಾನಕಿ. ""ಈ ದಾರಿಯಲ್ಲಿ ಎಲ್ಲಿಗೆ ನಿಮ್ಮ ಗಮನ] ಕೇಳಿದಳು. ""ನಮ್ಮ' ಮನೆಯಲ್ಲಿ ಕಾಫಿ ಸೇವಿಸಿ ಹೋಗುವಿರಂತೆ. ಒಳಕ್ಕೆ ಬನ್ನಿ'' ಆಹ್ವಾನಿಸಿದಳು. ಅಂದವಾದ ಚಿಕ್ಕ ಮನೆ. ನಾಜೂಕಾಗಿ ಇಟ್ಟು ಕೊಂಡಿದ್ದಾಳೆ. ಎಲ್ಲ ನಿಶ್ಶಬ್ಬ. ನನಗೆ ಉಡೆ್ರಂಗೆಕ್ಲಾಗಿ ಸಾಂ ಬೇಕು ಸಾರ್‌... ನಡು ನಾನಿ ಅಂತ ಹೇಳಿದ್ದಾರೆ. |» ತ 3 ಔ ಎಲ್ಲ ಕ್‌ 4 ಡ್‌್‌ ; ಕೆಯ ಗಂಡ, ಮಕ್ಕಳು ಬಹುಶಃ ' 'ಇನ್ನೂ ಮನೆಗೆ ಬರಲಿಲ್ಲ ವಂದ ಕಾಣುತ ಭಾನ ಇಸ್‌ ಎಲ್ಲಿಗಾದರೂ ಹೋಗಿರಬಹುದು. ಸೋಫಾ ಮೇಲೆ ಆಸೀನನಾದೆ. ಆಕೆ ಒಂದು ಕುರ್ಚಿಯನ್ನು ಎಳೆದುಕೊಂಡು ನನ್ನ ಎದುರಿಗೆ ಕುಳಿತಳು. ಸಂಭಾಷಣೆ ಹೇಗೆ ಪ್ರಾರಂಭಿಸುವದು? "ಮನೆಯಲ್ಲಿ ಯಾರೂ ' 'ಇಲ್ಲವೆಂದು ತ್ತೆ. ನಿಮ್ಮವರೂ ಮಕ್ಕಳೂ ಎಲ್ಲಿಗಾದರೂ ಹೋಗಿರಬೇಕು. ೯ ಅವಳು ತೊಡಕಿನಲ್ಲಿ ಸಿಕ್ಕಿ ದಂತೆ ಕಾಣಿಸಿತು. ತಲೆ ಬಗ್ಗಿ ಸಿಕೊಂಡು, ತನ್ನ ಬೆರಳುಗಳ ಉಗು ರುಗಳನ್ನು ವೀಕ್ಷಿಸುತ್ತಾ ಹೇಳಿದಳು ನಿರ್ಲಿಪ್ತ ವಾಗಿ, ""ನನಗೆ ಸಂತಾನವಿಲ್ಲ! ನಮ್ಮವರು ಕ್ಲಬ್‌ಗೆ ಹೋಗಿದಾರೆ.'' ತೊಡಕಿನಲ್ಲಿ ಬೀಳುವ ಪ್ರಮೇಯ ಈಗ ನನಗೆ ಉಂಟಾಯಿತು. ನನ್ನ ಮುಖದಲ್ಲಿ ಪಶ್ಚಾ ತ್ತಾಪ ಕಂಡಿತು. ""ಕ್ಹಮಿಸಿ... ತಿಳಿಯದೆ ವಿಚಾರಿ ಸಿದೆ'' ಎಂದೆ. ಅಷ್ಟರಲ್ಲಿ ಐವತ್ತು ವರ್ಷ ಮೀರಿದ ಹೆಂಗಸು ಒಳಗಿನಿಂದ ಬಂದು, ""ಅಯ್ಯೋ ಹಣೆಬರಹ! ಮದುವೆಯಾಗಿ ಹತ್ತು ವರ್ಷಗಳಾದರೂ ಒಂದು ಕೂಸಾದರೂ ಇಲ್ಲ. ಎಲ್ಲಾ ಕರ್ಮ! ಆ ಬಂಜೆ ಸಂಬಂಧ ನಮಗೆ ಬೇಡಾ ಎಂದರೂ ಕೇಳದೆ. ಕಟ್ಟಿಕೊಂಡ. ಈಗ ಅನುಭವಿಸುತ್ತಿದ್ದಾನೆ,''.: ಎಂದು ಗೊಣಗುತ್ತಾ ಆಚೆಗೆ ಹೋದಳು. ಜಾನಕಿಯ ಮುಖ ಲಜ್ಜೆಯಿಂದ ಕಳೆಗೆಟ್ಟತು ""ಆಕೆ ನನ್ನ ಅತ್ತೆ.. ಮೇಲಕ್ಕೆ ಎದ್ದಳು. "ಈಗ ಬೇಡ. ಮತ್ತೊವೆ ಫ್ರಮ್ಮ್ಮೆ ಬರುತ್ತೇನೆ'' ಎಂದು ಹೇಳಿ ಹೊರಕ್ಕೆ ಬಂದು ಮನೆ ಕಡೆ ನಡೆದೆ. ಮರುದಿನ ಲಂಚ್‌ ವಿರಾಮದಲ್ಲಿ ಅವಳು ಕೆಲವು ವ್ಯಕ್ತಿಗತ ಎಷಯಗಳನ್ನು ತಿಳಿಸಿದಳು. ಆಕೆ ಚಿಕ್ಕಂದಿನಲ್ಲೇ ತಾಯಿ ತಂದೆಗಳನ್ನು ಕಳೆ ಮಕೊಂಡಳು. ಅಜ್ಜಿಯ ಆಶ್ರಯದಲ್ಲಿ ಬೆಳೆ ದಳು. ಡಿಗ್ರಿ ತೆಗೆದುಕೊಂಡು ಬ್ಯಾಂಕಿನಲ್ಲಿ ಸೇರಿ ಆ ಳ್‌ ಜಾ Ws ಐ .-ಕಾಫಿ.. ತರುತ್ತೆ "ನೆ? ಈಸಿ ಭ್ಯ "ದಳು. ಅಜ್ಜಿಯ ಬಲವಂತದಿಂದ ದೂರದ ನೆಂಟ ಶೇಷಗಿರಿಯನ್ನು ಮದುವೆಯಾದಳು. ಮದುವ ಯಾದ ವರ್ಷದೊಳಗೆ ಅಜ್ಜಿ ತೀರಿಕೊಂಡಳು. ಅವಳಿಗೆ ಗಂಡ ಬಿಟ್ಟರೆ ಮತ್ತಾರೂ ತನ್ನವರು ಇಲ್ಲ! ಜೆ ನನ್ನ ಮನಸ್ಸು ಸಹಾನುಭೂತಿಯಿಂದ ತುಂಬಿ ಕೊಂಡಿತು. ""ಕ್ಷಮಿಸಿ...ನಿಮ್ಮವರು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂದು ಭಾವಿಸುತ್ತೇನೆ!'' ಕೇಳಬಾರದ ಪ್ರಶ್ನೆ ಕೇಳಿದೆ. ನನಗೇಕೋ ಅನು ಮಾನ. ""ನೋಡಿಕೊಳ್ಳುತ್ತಾರೆ['' ಕ್ಲುಪ್ತ ಸಮಾ ಧಾನ. ಆ ಮಾತುಗಳಲ್ಲಿ ನನಗೇಕೊ ನಿಜಾಂಶ ಕಾಣಲಿಲ್ಲ. ""ನನ್ನನ್ನು ನಿಮ್ಮ ಸೋದರನೆಂದು ಭಾವಿಸಿ. ಯಾವ ಸಹಾಯ ಬೇಕಾದರೂ ಕೇಳಿ'' ಎಂದೆ. ""ತುಂಬಾ ಥ್ಯಾಂಕ್ಸ್‌ ಶ್ರೀನಿವಾಸ್‌'' ಎಂದು ಮಾತ್ರ ಹೇಳಿ ಸುಮ್ಮನಾದಳು. ನಾನು ಹದಿನೈದು ದಿನಗಳು ರಜಾ ಹಾಕಿ ನಮ್ಮೂರಿಗೆ ಹೋದೆ. ಅಮ್ಮ ಅಲ್ಲಿಂದ ನನಗೆ ಹೆಣ್ಣ ನ್ನು ನೋಡಲು ಕರೆದುಕೊಂಡು ಹೋದಳು. ಸುಜಾತ ಮೊದಲನೆಯ ನೋಟ ದಲ್ಲೇ ನನಗೆ ಮೆಚ್ಚಿಗೆಯಾದಳು. ಮದುವೆ ನಿಶ್ಚ ಯವಾಯಿತು. ನಾನು ಹೆ ಟದರಾಬಾದಿಗೆ ಹಿಂದಿ ರುಗಿ ಬಂದೆ. ನನ್ನ ಮದುವೆಯ ಶುಭವಾರ್ತೆಯನ್ನು ಜಾನ ಕಿಗೆ ತಿಳಿಸಲು ಆತುರ ಪಡುತ್ತಿದ್ದೆ. ಉತ್ಸಾಹದಿಂದ ಬ್ಯಾಂಕಿಗೆ ಹೋದರೆ ನನಗೆ ನಿರಾಶೆ ಎದುರಾ ಯಿತು. ಆ ದಿನ ಜಾನಕಿ ಬರಲಿಲ್ಲ. ಮಾರನೆ ದಿನವೂ ಅವಳು ಬರಲಿಲ್ಲ. ನಿರುತ್ಬಾಹವಾಯಿತು. ಆ ಸಾಯಂಕಾಲ ಅವಳ ಮನೆಗೆ ಹೋದೆ. ಎಂದಿನಂತೆ ನಗುನಗುತ್ತಾ ಎದುರಾಗಲಿಲ್ಲ. ಒಂಟಿಯಾಗಿ ಕಳವಳದ ಮಖ ಹೊತ್ತು ಕೂತಿ ದಳು. ಕಣ್ಣುಗಳಲ್ಲಿ ವ್ಯಥೆ. ತಲೆಯನ್ನು ಬಾಚಿಕೊಂಡಿರಲಿಲ್ಲ. ""ಯಾಕೆ ಮೈಯಲ್ಲಿ ಚೆನ್ನಾಗಿಲ್ವೆ, ಜಾನಕಿ?'' ಕೇಳಿದೆ. “ಚೆನ್ನಾಗಿದೆ. ಏನು ವಿಶೇಷಗಳು ಶ್ರೀನಿ ವಾಸ್‌9'' ಕೇಳಿದಳು. ಅತಿ ಪ್ರಯತ್ನದಿಂದ ವಷಾದ ಛಾಯೆಗಳು ಮುಖದ ಮೇಲೆ ಕಾಣದೆ ಇರಲು, ನಗುತ್ತಾ ಹೇಳಿದಳು. ಅದು ಅವಳ ನಡವಳಿಕೆ. ಅವಳ ವ್ಯಥೆಗೆ ಕಾರಣ ವೇನಿರಬಹುದು? ""ಯಾಕೆ ಹೀಗಿರುವಿರಿ? ನೀವು ಯಾವುದೋ ಬಾಧೆಪಡುತ್ತಿರುವಂತಿದೆ ....ಹೇಳಿ, ಜಾನಕಿ'' ಅವಳ ಸಮೀಪಕ್ಕೆ ಹೋಗಿ ಕೇಳಿದೆ. ಅವಳು. ತನ್ನ ಎರಡು ಅಂಗೆ ಗಳಲ್ಲಿ ಮುಖ ವನ್ನು ಬಚ್ಚಿಟ್ಟು ಅಳಲು ಪ್ರಾರಂಭಿಸಿದಳು. ನನಗೇನೂ ಅರ್ಥವಾಗಲಿಲ್ಲ. ಅಯೋ- ಮಯ ಸ್ಥಿತಿಗೆ ಬಂದೆ. ""ಎಲ್ಲಾ ಆಗೋಯಿತು ಶ್ರೀನಿವಾಸ್‌. ನನ ಗಿದ್ದ ಒಂದು ಆಧಾರ ಸಹಿತ ಇನ್ನು ಮೇಲೆ ಇಲ್ಲ ನಾನು ಅವರಿಂದ ಏನೂ ಬಯಸಿಲ್ಲ. ಸ್ವಲ್ಪ, ಪ್ರೇಮ, ಅನುರಾಗ, ಅಭಿಮಾನ ಅಷ್ಟೇ. ಆದರೆ ಅವರು ನನಗೆ ಈ ರೀತಿ ಅನ್ಯಾಯ ಮಾಡುತ್ತಾ ರೆಂದು ಎಂದೂ ಊಹಿಸಲಿಲ್ಲ. ನನಗೆಷ್ಟು ದ್ರೋಹ ಮಾಡಿದರು. ನನ್ನಿಂದ ಸಂತಾನವಿಲ್ಲ ವೆಂಬ ನೆಪದಿಂದ ಬೇರೆ ಮದುವೆ ಮಾಡಿಕೊಂ ಡರು. ಕೊನೆಯವರೆಗೂ ನನಗೆ ಆ ವಿಷಯ ತಿಳಿಯಲಿಲ್ಲ,'' ಎಂದು ಆಕ್ರೋಶದಿಂದ ದುಃಖ ಉಕ್ಕಿಬರುತ್ತಿರಲು ಕಣ್ಣೀರು ಸುರಿಸುತ್ತಾ ಹೇಳಿ ದಳು. ನನ್ನ ಮನಸ್ಸೆಲ್ಲಾ ಎಕಲವಾಯಿತು. ಓ ದೇವರೆ! ಆಕೆಯ ಗಂಡ ಎಂತಹ ಕೆಲಸ ಮಾಡಿದ! ಮಾನವತೆಯುಳ್ಳ ಮನುಷ್ಯನು ಮಾಡುವ ಕೆಲ ಸವೇ ಇದು? ""ನನಗೆ ನೀವು ಬಿಟ್ಟರೆ ಮತ್ತಾರು ಆಪ್ತರಿಲ್ಲ. ಈಗ ನಾನು ಏನು ಮಾಡಲಿ ಹೇಳು..'' ""ನೀವು ಅವರ ಮೇಲೆ ಮೊಕದ್ದಮೆ ಹಾಕಿ, ನಿಮ್ಮ ಅನುಮತಿ ಇಲ್ಲದೆ ಮತ್ತೊಂದು ಮದುವೆ EE ಘೌ ಘೂ ಥಘ ್ದ್ಗ್ದ 6 ಮಾಡಿಕೊಂಡರೆಂದು.'' ಜಾನಕಿ ದಿರ್ಫಾಲೋಚನೆಯಲ್ಲಿ ಬಿದ್ದಳು. ""ನೀವು ವಿದ್ಯಾವಂತರು. ಆಸ್ತಿ ಉಳ್ಳವರು, ನಿರಾಶೆಪಡಬೇಡಿ'' ಇನ್ನೂ ಏನೋ ಹೇಳಬೇ ಕೆಂದೆ. ಅವಳ ತುಟಿಗಳ ಮೇಲೆ ಶುಷ್ಕನಗೆ ಕಂಡಿತು. "“ನಾನು ಅವರ ಮೇಲೆ ಮೊಕದ್ದಮೆ ಹಾಕಿ ದರೆ ನನಗೆ ಬರುವುದಾದರೂ ಏನು? ಇದ್ದ ಆ ಒಂದು ಆಧಾರವೂ ಕಳೆದು ಹೋಗುವುದಷ್ಟೆ! ನನ್ನ ಮೇಲೆ ಅವರಿಗೆ ಪ್ರೇಮ ಅಭಿಮಾನಗಳಿದ್ದಿ ದ್ದರೆ ಅವರು ಹೀಗೆ ಯಾಕೆ ಮಾಡುತ್ತಿದ್ದರು? ಈಗ ಅವರು ನನ್ನವರಲ್ಲ. ಈ ಮನೆ ನನಗೆ ಈಗ ಪರರ ಮನೆಯಂತೆ ಕಾಣುತ್ತಿದೆ. ಎಲ್ಲಿಗಾದರೂ ದೂರ ಹೋಗಿ ಒಂಟಿಯಾಗಿ ಜೀವಿಸಬೇಕೆಂದೆನಿ ಸುತ್ತದೆ.'' ಅವಳ ದುಃಖಕ್ಕೆ ಮೇರೆ ಇಲ್ಲ. ಕಣ್ಣು ಗಳಿಂದ ನೀರು ಹರಿದು ಬರುತ್ತಿದೆ. ""ಬೇಡ ಜಾನಕಿ ಬೇಡ. ಒಂಟಿಯಾಗಿ ನೀನು ಜೀವಿಸಲಾರೆ. ನೀನು ಸ್ವಲ್ಪ ಧೈರ್ಯ ವಹಿಸ ಬೇಕು. ಸಹನೆಯಿಂದ ವರ್ತಿಸಬೇಕು. ನನ್ನ ಆಶ್ರಯ ನಿನಗೆ ಯಾವಾಗಲೂ ಉಂಟುಾ'' "ಹೆಂ ಸಿಮಿ ಮಗಳಿಗೆ ಸಾ ನಿಯ ವಿಛಮೇ 14 ಧೈರ್ಯ ಹೇಳಿದೆ. ನಾವು ಆಮೇಲೆ ಅನೇಕ ವಿಷಯಗಳನ್ನು ಕುರಿತು ಮಾತನಾಡಿದೆವು. ಆಕೆಯ ಅತ್ತೆಯೂ ಹೊಸ ಸೊಸೆಯನ್ನೇ ಸೇರಿದಳು. ಈಗ ಜಾನಕಿ ಒಂಟಿಯಾಗಿದ್ದಾಳೆ. ನಾನು ಭಾರವಾಗಿ ಹೆಜ್ಜೆಗ ಳನ್ನು ಹಾಕುತ್ತಾ ನನ್ನ ರೂಮಿಗೆ ಬಂದೆ. ಆ ರಾತ್ರಿ ನನಗೆ ತುಂಬಾ ಹೊತ್ತಿನ ವರೆಗೂ ನಿದ್ದೆ ಬರ ಲಿಲ್ಲ. ಜಾನಕಿಯನ್ನು ಕುರಿತೇ ಯೋಚನೆ. ದೇವರ ಮೇಲೂ ನನಗೆ ಕೋಪ ಬಂತು. ಅವನು ಎಲ್ಲರಿಗೂ ಯಾವುದಾದರೊಂದು ವ್ಯಸನವಿಟ್ಟಿ ರುತ್ತಾನೆ. ಜಾನಕಿಗೆ ಅಂದವಿದೆ. ಉದ್ಯೋಗವಿದೆ. ಐಶ್ವರ್ಯವಿದೆ. ಆದರೆ ಪತಿಪ್ರೇಮ ಇಲ್ಲ, ಕೊಟ್ಟಿಲ್ಲ. ತಾಯಿ ತಂದೆಗಳು ಚಿಕ್ಕಂದಿನಲ್ಲೇ ತೀರಿಕೊಂ ಡರು. ಕೆಲವರ ಜನ್ಮವೇ ಅಷ್ಟು! ಅಡಿಗಡಿಗೂ ಮುಳ್ಳುಗಳಿರುವ ರಸ್ತೆ! ಸಂತಾನ --- ಕ| ೬೦0 ಕ . “ಹಾಗೇಕೆ ಹೇಳ್ತೇರಾ? ಸಾ ಎಂಟು 5414. ನಿಖಟದೆ ಅವಳಿಗೆ ನಾ ಬಂಜೆ. ಸಾನ ಜಾನಕಿ ಗಂಡ ತನ್ನ ನೂತನ ಹೆಂಡತಿಯೊಂ ದಿಗೆ ಬೇರೆ ಮನೆಯಲ್ಲಿ ಸನತ್‌ ನಗರದಲ್ಲಿ ಇದ್ದಾನೆ. ತನಗೆ ಹಣ ಬೇಕಾದಾಗ ಮಾತ್ರ ಜಾನಕಿ ಹತ್ತಿರಕ್ಕೆ ಬಂದು ಹೋಗುತ್ತಾನೆ. ನನಗೆ ಅಲ್ಲಿಂದ ವರ್ಗವಾಯಿತು. ಆಫೀಸ ರಾಗಿ ಪ್ರಮೋಷನ್‌ ಬಂತೆಂದು ಒಂದು ಕಡೆ ಸಂತೋಷ, ಮತ್ತೊಂದು ಕಡೆ ಜಾನಕಿಯಿಂದ ದೂರವಾಗಬೇಕೆಂಬ ದುಃಖ. ಬೇಡವೆಂದರೂ ಕೇಳದೆ ರೆ ಡಲು ಸ್ಟೇಷನ್‌ಗೆ ಬಂದು ಕಣ್ಣೀರಿನೊಂ ದಿಗೆ ನನಗೆ ಸೆಂಡ್‌ಆಫ್‌ ಕೊಟ್ಟಳು. ಆಮೇಲೆ ನನಗೆ ಸುಜಾತಳೊಡನೆ ಮದುವೆ ಯಾಯಿತು. ಆಮಂತ್ರಣಕ್ಕೆ ಅವಳು ಗ್ರೀಟಿಂಗ್ಸ್‌ ಕಳುಹಿಸಿದಳು. ಕಾಲಚಕ್ರ ಯಾರಿಗಾಗಿಯೂ ನಿಲ್ಲುವುದಿಲ್ಲ! ದಿನಗಳು ವಾರಗಳಾಗಿ, ವಾರಗಳು ತಿಂಗಳುಗ ಳಾಗಿ, ತಿಂಗಳುಗಳು ವರ್ಷಗಳಾಗಿ ಬದಲಾಗಿ ಹೋದವು. ಸುಜಾತಳೊಡನೆ ನನ್ನ ಜೀವನ ಆನಂದಮ ಯವಾಗಿ ಸಾಗುತ್ತಿತ್ತು. ಮೂವರು ಮಕ್ಕಳು ನಮಗೆ. ಇಷ್ಟು ಕಾಲ ಕಳೆದರೂ ಜಾನಕಿ ನನ್ನ ಹೃದಯದಿಂದ ಮಾಸಿಹೋಗಲಿಲ್ಲ. ""ಸುಜಾತಾ, ಇದು ಜಾನಕಿ ಕಥೆ!'' 3% ಹತ್ತು ಹದಿನೈದು ವರ್ಷಗಳು ಉರುಳಿರಬ ಹುದು. ಹೈದರಾಬಾದಿನಲ್ಲಿ ನಡೆಯುವ ನಮ್ಮ ಯೂನಿಯನ್‌ ಮೀಟಿಂಗ್‌ಗೆ ಹಾಜರಾಗಲು ಹೋದೆ. ಜಾನಕಿ ಹೈದರಾಬಾದಿನಲ್ಲೆ ಇದ್ದಾ ಳೆಂದು ತಿಳಿಯಿತು. ಅವಳ ಗಂಡ ಒಂದು ದುರ್ಫ ಟನೆಗೆ ಬಲಿಯಾಗಿ ತೀರಿಹೋದರೆಂದು ತಿಳಿ ಯಿತು. ಅವಳನ್ನು ನೋಡಲೇಬೇಕೆಂಬ ಆತುರ ಜಾಸ್ತಿಯಾಯಿತು. ಶಾಂತಿನಗರದಲ್ಲಿದ್ದ ಅವಳ ಮನೆಗೆ ಹೋದೆ. ಮನೆ ಬಾಗಿಲು ಹಾಕಿತ್ತು. ಡೋರ್‌ ಬೆಲ್‌ ಮಾಡಿದೆ. ಬಾಗಿಲು ತೆಗೆದುಕೊಂಡಿತು. ಎದುರಾಗಿ ಹದಿ 1 ಗರ್ಗ ಛಲ 1004 ನಾರು ವರ್ಷದ ಹಣ್ಣು ಕಾಣಿಸಿಕೊಂಡು, ""ಯಾರು ಕೇಳಿದಳು. ""ಜಾನಕಿದೇವಿ...'' ""ಇದ್ದಾರೆ... ಒಳಕ್ಕೆ ಬನ್ನಿ... ಅಮ್ಮಾ! ನಿಮ ಗಾಗಿ ಯಾರೋ ಅಂಕಲ್‌ ಬಂದಿದಾರೆ'' ಎಷ್ಟು ವಿನಯ ವಿಧೇಯತೆ ಆ ಹುಡುಗಿಗೆ. ಅವಳ ಕೂಗಿಗೆ ಸ್ತಂಭಿಸಿ ನಿಂತೆ. "ಅಮ್ಮ.... ಅಂದರೆ!' ""ಯಾರು)'' ಎನ್ನುತ್ತಾ ಜಾನಕಿ ಬಂದಳು. ಎಷ್ಟು ಬದಲಾವಣೆ. ಈಗ ವಿಷಾದ ಛಾಯೆ ಅವಳ ಮುಖದಲ್ಲಿಲ್ಲ. ನಗುತ್ತಾ ಸ್ವಾಗತಿಸಿದಳು. ಬೇಕಾಗಿತ್ತು? ks ಎಂದು ಸುಜಾತಾ ಮಕ್ಕಳೂ ಬರಲಿಲ್ಲವೆ? ಡಿ ಆಪ್ಯಾ ಯಮಾನದಿಂದ ಕೇಳಿದಳು. “ಇಲ್ಲ.... ಯೂನಿಯನ್‌. ಮೀಟಿಂಗ್‌ಗೆ ಬಂದಿದೆ.'' "“ಕಮಲಾ...ಕಾಫಿ ಟಿಫಿನ್‌ ತೆಗೆದುಕೊಂಡು ಬಾ'' ಹೇಳಿ, ಎದುರಿಗೆ ಕುರ್ಚಿ ಹಾಕಿಕೊಂಡು ಕುಳಿತಳು. ""ಜಾನಕಿ ನಿನ್ನನ್ನು ನೋಡಿದರೆ ಸಂತೋಷ ವಾಗಿರುವಂತೆ ಇದೆ,'' “ಹೌದು ' ಶ್ರೀನಿವಾಸ್‌. ಈಗ ನನಗೆ ಬಿಡುವೇ ಇಲ್ಲ. ದೊಡ್ಡವನು ಮೆಡಿಕಲ್‌ ಸೇರಿ ದಾನೆ. ಹುಡುಗಿಯರಿಬ್ಬರೂ ಇಂಟರ್‌ ಓದುತ್ತಿ ದ್ದಾರೆ.'' | ನನಗೇನೂ ಅರ್ಥವಾಗದೆ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದೆ. ದೊಡ್ಡವನು? ಹುಡುಗಿಯರು? ""ಈ ಮಕ್ಕಳು "ಅಮ್ಮ..,ಅಮ್ಮ' ಎನ್ನುತ್ತಾ ನನ್ನನ್ನು ಒಂದು ಕ್ಷಣವೂ ಬಿಟ್ಟಿರುವುದಿಲ್ಲ. ನನಗೆ ಒಪ್ಪಿಸಿ ಅವರು ತೀರಿಕೊಂಡರು. ನನ್ನ ಹೊಟ್ಟೆಯಲ್ಲಿ ಹುಟ್ಟ ೬ ಲಿಲ್ಲ, ನಿಜ. ಆದರೆ ನನ್ನ ಗಂಡನ ಮಕ್ಕಳು ನನ್ನ ಮಕ್ಕಳಲ್ಲವೆ? ನೀವೆ ಹೇಳಿ ಶ್ರೀನಿವಾಸ್‌." ಈಗ ಎಲ್ಲಾ ಅರ್ಥವಾಯಿತು. ““ ಅವಳು... ಏನಾದಳು?'' ವಿಸ್ಮಯದಿಂದ ಕೇಳಿದೆ. ““ದೂರ ದೇಶದಲ್ಲಿ ಹೊಸ ಸಂಸಾರ; ಹೊಸ ಜೀವನ! ತನ್ನ ಹಳೆಯ ಸ್ನೇಹಿತನನ್ನು ರಿಜಿಸ್ಟರ್ಡ್‌ ಮದುವೆ ಮಾಡಿಕೊಂಡು ದುಬಾಯ್‌ಗೆ ಹೊರಟು ಹೋದಳು. ಆದ್ದರಿಂದಲೆ ಈ ಮಕ್ಕಳ ಬಾಧ್ಯತೆಯನ್ನು ನಾನು ವಹಿಸಬೇಕಾಯಿತು!'' ನಾನು ಅವಳ ವ್ಯಕ್ತಿತ್ವಕ್ಕೆ, ತ್ಯಾಗಕ್ಕೆ ಸ್ತಂಭೀ ಭೂತನಾದೆ. ಕಮಲ ಕಾಫಿ ಟಿಫಿನ್‌ ತಂದಳು. "“ಇವರು ಯಾರಮ್ಮಾ?'' ಕೇಳಿದಳು. ""ನನಗೆ ಒಬ್ಬ ತಮ್ಮ ಇದಾನೆಂದು ಹೇಳುತ್ತಿ ದ್ಲೆನಲ್ಲಾ. ಅವರೇ ಇವರು'' ಜಾನಕಿ ಹೇಳಿದಳು ನಗುತ್ತಾ. 4 ಡಾ. ಸಿ. ವಿ.ರಾಮನ್‌ರವರು ಸ್ಟಾ ಕ್‌ಹೋಮ್‌ ನಗರಕ್ಕೆ ಹೋಗಿ ನೊಬೆಲ್‌ ಬಹುಮಾನವನ್ನು pe ತ್‌ ಸಂಯುಕ್ತಗಳ ಪ್ರಸಾಾಪ ಮಾಡಿದರು. ಸ್ಟಾ ಕಲಿಸಿದ ಸಂದರ್ಭದಲ್ಲಿ, ಪದ್ಧತಿಯಂತೆ ತಮ್ಮ ಸಂಶೋಧನೆಯನ್ನು ಕುರಿತು ಒಂದು ಉಪನ್ಮಾಸ ಡಿದರು. ಆಗ ಉದಾಹರಣೆಗಾಗಿ ಬೆನ್ನೀನ್‌, ಆಲ್ಕೋಹಾಲ್‌!ಸ!ಂಂಗಂ!) ಮುಂತಾದ ಕೆಲವು ಸಮಾರಂಭ ಮುಗಿದ ಮೇಲೆ ಬಹುಮಾನ ಎಚೇತರ ಗೌರವಾರ್ಥ ಒಂದು ಭೋಜನಕೂಟವನ್ನು ಏರ್ಪಡಿಸಿದ್ದರು. ಅಲ್ಲಿ "ವೈ ನ್‌' ನೀಡಿದಾಗ ರಾಮನ್‌ ಅದನ್ನು ತೆಗೆದುಕೊಳ್ಳಲಿಲ್ಲ. ಅವರು ಎಂದಿಗೂ ಮಾದಕ ಪಾನೀಯಗಳನ್ನು ಸೇವಿಸಿದವರಲ್ಲ. ಆದರೆ, ವಿಶೇಷ ಸಮಾರಂಭಕ್ಕೆಂದು ತರಿಸಿದ್ದ ಬಹು ಗಿ ಬಟ ಹಳೆಯ 'ವೈನ್‌' ಆದು. ಆದುದರಿಂದ ಸ್ವಲ್ಪವಾದರೂ ನೀವು ರುಚಿ ನೋಡಲೇಬೇಕೆಂದು ರಾಮನ್‌ರಿಗೆ ಯಾರೋ ಒಬ್ಬರು ಒತ್ತಾಯ ಪಡಿಸಿದರು. ಆಗ ಸಿ.ವಿ. ರಾಮನ್‌ - ""ಆಲ್ಕೊ "ಹಾಲ್‌ ಮೇಲೆ ರಾಮನ್‌ ಪರಿಣಾಮ ಏನೆಂಬುದನ್ನು ಇದುವ ರೆಗೂ ಏವರಿಸಿದೆ. ಈಗ ರಾಮನ್‌ ಮೇಲೆ ಆಲ್ಕೋಹಾಲ್‌ ಪರಿಣಾಮ ಏನೆಂಬುದನ್ನು ತಿಳಿಯುವುದು ನಿಮ್ಮ ಪ್ರಮುಖ ಉದ್ದೇಶವೇನೋ? ಅದಕ್ಕೆ ನಾನು ಆಸ್ಪದ ಕೊಡುವುದಿಲ್ಲ'' ಎಂದರು. ॥ (ಆಧಾರ:- ವಿಚ್ಞಾನಿಗಳೊಡನೆ ರಸನಿಮಿಷಗಳು) ಸಂಗ್ರಹ: ಶಂಕರಗೌಡ. ವೈ. ಪಾಟೀಲ a KEELE Wa: 1೪ |] 2 (2 2 PEAT 4 fe} “ಎ ಜೆ ೫.0 ಶಕ್ರ 4 | 1 % pl ( ಭ್ರ 5 » nT ಗ A 3 B 1) H ( EGA pn 1911 Fy JE 0 302 60 ಗ 2 g H ೬1 2 Rr ಜೆ] 6 ಟ್ಟೆ > FF (1 ಇ 111 tpt Bun HN i > » 13 Eo ೫ ಸಗ ಗ] H HR p ಡಿ B re ೨ 1 ತಾ 1 fk ಗ್ಗ - J 19 ie 3 f me Pas : |] ೪ 1 ಗೆ ಗ್‌ ~~ 3 pa ಕ್ಟ 1 W © i ಣಿ wm 2. fh w 6) ಐ. 4 |} pl ೫ 0.18 1 22 3 ಗ, (ಪಿ ೧ ಗ | 12 Ty 3. ಸನಿ | ( i ೧ g f 3 ಬ ಪ್ರ % 12 ಗರ್‌ p” "ೆ 12 117 3 i IY ಜ್ಞ” 5 ಟ್ಟ” 1 ಸ ಗ ಇ 6% 1111115 ಸ 1) 3 4] ಭಾ ಘಿ ಪ) ib ಆ ೫ ಲಾ : p 1] 1 ಕೆ 4 6 ಹ ಇ) WH 1 ಕತಿ ೨. WW a 118.) rk. 3 ೫ 1. 3 9] ಗ ಗ್ದ AN ಇಬ ಕ ) ಜೆ CONOR EE nu (3 ಗ 1 VA F 2. 31 ಸ ಶತಿ ಸರ (2 RPG ದ ೪, Warts iP 4 3 ಇ D yy ಹ ಇಸ್‌ ಸ್‌ 1೫ 133. ೪ ಛಿ 1 (5. (3 1) ಣ್ಣ ು & pind ಫಿ ೧6 PR 11 1 ಗ್‌ ( 41) 1] ok gp | ¥ A ೪ 2 | fy ೬ ೪೫ 1” p YW WE ಲ ೧ 9 ಓ್ಹ 11 6 9 ೧ 1 ೧ = ಜಟ Ni 32 €! ದಿ ಇ n 1. ದ್‌ ಟೆ ೨ 3) 1) / f. 50 2 % Fe ಗ್ಗ ತ ಎಇ: 21 13 1 ು ಗ ತ ಚ್ಛಶ2ಿ BW ಇ | ಟ್ಟೆ ಢಗ oy ಇದ್ಲಿ ([ ರ ಟ್ನ್‌ 11118131112 Hp, iD MeN ಸಜೆ SA EE ತ್ಟೆ ES Wl 4 H ಡಿ | ೫೭2 ೯1% ಗೆ yd 3 (ಬ್‌ LEE gx ್ಥ [1:11 1 ಆಷ್ಟ Ph ESN afin Sn 141 OOOO ND ಆ.13: ಜೇ ಟಿಕೆ! "i CRS Sp ಧಾ ಸತ 16% AR A RE Seti 1 RDN Kn w° Ww UP ಜಿ ಣ್‌ 1 SES ಇರ್‌ ಕ, 1201/14. ತು ಭಿ 1) Wf ಹಾಫ್‌, ಜೆ" ಇದ್‌ ib {2 1) ತಾಚಾ ಸ we ಪ್ರಿ (1 F ಎಂ ಹಾಗ ಬಾ ಜಾ | ತ ಎ. ತಾ ಗಾನಾ ರ್ಥಗಳು ಸರಿಯಾದ ಅ ಶಬ್ರು ಭಾಂಡಾರದ ಕೇಳಲು ತಕ್ಕುದಾದ, ಗು. ಉದಾ: ಮುಕ್ಕಾದ ಕೇಳಬೇಕಾದ, ಮೋಜು ( ಅ) ತಮಾಷೆ, ಮಜಾ, ವಿನೋದ, ಮನೋರಂ x p) Bs 5+ ೨೧೫ Sm ಸ್ವ ಖಿ 3 11 f 3 n D ೫.೩ Ch gg oN ಖಿ J p: BH 3 ಖು 7 € . ag hg ಗ್ದ ಆ ಈ. %) A ಟಿ ಜು ಬ Bn 0d ಗ್ದ « (1 ಟಿ ಛೆ ಗತ್ತು ಕ ಮುಕ್ಕು ಮೂಲೆ) 10. ಮೊಕ್ಕಾಮು 12. ಶ್ರಾವ್ಯ (ಆ) ಇರರ. WY ಹ eA ಮಾರಿಯ ಹಾಗೆ ವ © ಆಗಾ ಲ | ಇ ಡ್‌ ಖೀ ಗಿ ಅವಳ ನಾಲಂಗೋಸಿ ಜು 4. ವು ಇಂಪಾದ. ಉದಾ: ಹಾಡು ಬಲು ಶ್ರಾವ್ಯವಾಗಿತ್ತು. ಬುದರಿಂದ) ಕೇಳು ಎಂ (ಸಂ. ಶ್ರು 4) ಖ ಕಕ್ಕ "ೌ 75” 5 9 BD ೧ಬ ಇಳೆ ಬ ಬ್ಯ ಡ್‌ LE 4] © (೧ಗ್ರಾ ಣ ತ CC ಬ ಇ 1೫ 48 8 ಗ್ಗೆ 9೪ Ye ಬಾವುಗ 6. ನಾಗವಲ್ಲಿ ೨ ಸರಿಯಿದ್ದರೆ 9-10 ಸರಿಯಿದ್ದರೆ... ಉತಮ 6-8 ದಂ 11-12 ಸರಿಯಿದ್ದರೆ... ಅತುತ್ತಮ ಕಿ. ಮಾನವನಿರ್ಮಿತ ಮಹಾ ಸರೋವರ ' ಸದಾಕಾಲ ತುಂಬಿಹರಿದು ಮಳೆಗಾಲದಲ್ಲಿ ಪ್ರವಾಹಗಳಿಂದ ಹಾನಿಯನ್ನುಂಟುಮಾಡುವ ಉತ್ತರ ಭಾರತದ ನದಿಗಳಿಗೂ ಮತ್ತು ಮಳೆಗಾಲ ದಲ್ಲಿ ಮಾತ್ರ ತುಂಬಿಹರಿದು ಬೇಸಿಗೆಯಲ್ಲಿ ಬತ್ತಿ ಹೋಗುವ . ದಕ್ಷಿಣ ಭಾರತದ ನದಿ ಗಳಿಗೂ ಒಂದು ಬೃಹತ್‌ ಕಾಲುವೆಯನ್ನು ತೋಡಲು ಹಾಕಿಕೊಂಡ ಯೋಜನೆ ಕೆಲವು ದಶಕ ಗಳಷ್ಟು ಹಳೆಯದು. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಹಾಗೂ ರಾಜಕಾರಣಿ ಡಾ. ಕೆ.ಎಲ್‌. ರಾವ್‌ ಈ ಯೋಜನೆಯನ್ನು ಬೆಂಬಲಿಸಿದರೂ ರಾಜಕೀಯ, ತಾಂತ್ರಿಕ್ಕ ಹಾಗೂ ಆರ್ಥಿಕ - ಹೀಗೆ ಅನೇಕ ಸಮಸ್ಯೆಗಳಿಂದಾಗಿ ಈ ಯೋಜನೆಗೆ ತಡೆಹಾಕಲಾ ಗಿದೆ. ಆದರೆ ಮನಸ್ಸಿದ್ದರೆ ಮಾರ್ಗ ಎಂಬಂತೆ ಲಿಬಿಯಾದಲ್ಲಿ ರೂಪುಗೊಳ್ಳುತ್ತಿರುವ ಮಾನವ 'ದನಿರ್ಮಿತ ಮಹಾಸರೋವರವನ್ನು ಉದಾಹರಣೆ ಯಾಗಿಟ್ಟುಕೊಂಡು ಈ ಯೋಜನೆಯ ಗುಣಾವ ಗುಣಗಳನ್ನು ಕೂಲಂಕಷವಾಗಿ ಪರೀಕ್ಷಿಸುವುದು ಅಪೇಕ್ಷಣೀಯ ಕಾರ್ಯವೆನ್ನಿಸುತ್ತದೆ. ಲಿಬಿಯಾ, ಉತ್ತರ ಆಫ್ರಿಕಾ ಖಂಡದ ಸಹರಾ ಮರುಭೂಮಿಯ ಅಂಚಿನಲ್ಲಿರುವ ಖನಿಜತೈಲ ಸಂಪನ್ನ ಅರಬ್‌ರಾಷ್ಟ್ರ. ಇದರ ವಿಸ್ತೀರ್ಣ 1.7 ದಶಲಕ್ಷ ಚದರ ಕಿ.ಮೀ. ಮತ್ತು ಮೆಡಿಟರೇನಿ ಯನ್‌ ಸಮುದ್ರದುದ್ದಕ್ಕೂ ಹರಡಿರುವ ತೀರ ಪ್ರದೇಶದ ಉದ್ದ 1600ಕಿ.ಮೀ.ಗಳು. ಬಹಳಷ್ಟು ಜನರು ತೀರದ ಫಲವತ್ತು ಪ್ರದೇಶದಲ್ಲಿರುವ ಎರಡು ಮುಖ್ಯ ನಗರಗಳಾದ ಬೆಂಘಾಜಿ ಮತ್ತು ಟ್ರಿಪೋಲಿಯಲ್ಲಿ ವಾಸಿಸುತ್ತಾರೆ. (ಚಿತ್ರ ನೋಡಿ). ಮೊದಲಿನಿಂದಲೂ ಲಿಬಿಯಾ ಒಂದು ಡಿಸೆಂಬರ್‌ 1991 9 ಡಾ. ಕೆ.ಎಸ್‌. ಪ್ರಕಾಶ್‌ ಕೃಷಿ ಪ್ರಧಾನ ರಾಷ್ಟ್ರ. ರೋಮನ್‌ ಸಾಮ್ರಾಜ್ಯದ ಕಾಲದಲ್ಲಿ "ಧಾನ್ಯಕಣಜ' ಎಂದು ಹೆಸರುವಾಸಿ ಯಾಗಿತ್ತು. ಪೂರ್ವಭಾಗದ ಸಿರೇನಿಯಾ ಮತ್ತು ಪಶ್ಚಿಮಭಾಗದ ಟೈಪೋಲಿಟಾನಿಯಾ ಪ್ರದೇಶ ಗಳು ಗೋಧಿ ಹಾಗೂ ವಿವಿಧ ಜಾತಿಯ ಹಣ್ಣುಗ ಳನ್ನು ಉತ್ಪಾದಿಸುತ್ತವೆ. ಲಿಬಿಯಾ 1942-4ರವರೆಗೂ ಇಟಲಿಯ ಆಡಳಿತಕ್ಕೊಳಪಟ್ಟಿದ್ದು ಎರಡನೆಯ ಮಹಾ ಯುದ್ಧಾನಂತರ 1951ರವರೆಗೂ ಬ್ರಿಟಿಷರ ವಶದ ಲ್ಲಿದ್ದು ನಂತರ ಸ್ವಾತಂತ್ರ್ಯ ಪಡೆಯಿತು. 1961 ರಲ್ಲಿ ಖನಿಜತೈಲದ ರಫ್ತು ಆರಂಭಿಸಿದಾಗ ಅದು ದೇಶದ ಆದಾಯದ ಶೇಕಡಾ 40ರಬ್ಬದ್ದಿತು. ಇಟ ಲಿಯ ಆಡಳಿತದಲ್ಲಿದ್ದಾಗ ಇಟಾಲಿಯನ್ನರಿಂ ದಾಗಿ ಸಾಗುವಳಿ ಪ್ರದೇಶ ದ್ವಿಗುಣಗೊಂಡಿತು. ನಂತರ ಹಿಡುವಳಿಗಳು ಇಟಾಲಿಯನ್ನರಿಂದ ಲಿಬಿ ಯಾದ ರಾಷ್ಟ್ರವಾಸಿಗಳಿಗೆ ಹಸ್ತಾಂತರಗೊಂಡವು. ಇದರಿಂದಾದ ಪರಿಣಾಮವೆಂದರೆ ಅವೈಜ್ಞಾನಿಕ ಕೃಷಿವಿಧಾನ ಮತ್ತು ಭೂ ಅಂತರ್ಜಲದ ಅತಿ ಯಾದ ಬಳಕೆಯಿಂದ ಭೂ ಅಂತರ್ಜಲಪಾತ ಳಿಯ ಮಟ್ಟದಲ್ಲಿ ಕಳವಳದ ಕುಸಿತ. ಅತಿಕಡಿಮೆ ಮಳೆ ಮತ್ತು ಅತಿಹೆಚ್ಚು ಬಾಷ್ಟೀಕರಣದ ಪರಿಣಾ ಮವಾಗಿ ಲಿಬಿಯಾ ಯಾವತ್ತೂ ತನ್ನ ಜಲಸಂಪ ತ್ತನ್ನು ಅತಿ ಜಾಗರೂಕತೆಯಿಂದ ಬಳಸಬೇಕಾದ ಸನ್ನಿವೇಶಎರುತ್ತ ದೆ. ಆದ್ದರಿಂದ ಈ ದೇಶ ಮಳೆ ನೀರನ್ನು ಅಣೆಕಟ್ಟುಗಳು, ಕೆರೆಗಳು ಮತ್ತು ತೀರ ಪ್ರದೇಶದಲ್ಲಿರುವ ಬಾವಿಗಳಿಂದ ಕಾಪಾಡಿ ಕೊಂಡು ಬಂದಿತ್ತು. ಆದರೆ ನಗರಗಳ ಲಂಗುಲ ಗಾಮಿಲ್ಲದ ಬೆಳವಣಿಗೆ ಮತ್ತು 1969ರಲ್ಲಿ ಆಡಳಿತ ವಹಿಸಿಕೊಂಡ ಗಡಾಫಿಯ ಕ್ರಾಂತಿಕಾರಿ ಸರಕಾರ ಕೃಷಿಗೆ ನೀಡಿದ ಪ್ರೋತ್ಸಾಹ ದಿಂದಾಗಿ: ನಾಜೂಕಾಗಿದ್ದ ಜಲಸಂಪತ್ತಿನ ಸ್ಥಿತಿ ಕಳವಳಕಾರಿ ಹಂತ ತಲಪಿತು. ಹೀಗೆ ತೀರಪ್ರದೇಶದ ಜಲಸಂಪತ್ತು ಸರಕಾರ ಹಾಕಿಕೊಂಡ ಕೃಷಿ ಅಭಿವ ದ್ಧಿ ನೀತಿಗೆ ನೆರವು ನೀಡಲು ಅಸಮರ್ಥವಾದಾಗ ಸರಕಾರದ ದ ಷ್ಟಿ ಸಹರಾ ಮರುಭೂಮಿಯ ಕಡೆಗೆ ಹರಿಯಿತು. ಮೂವತ್ತರಿಂದ ಅರವತ್ತು ಸಹಸ್ರ ವರ್ಷಗಳ ಹಿಂದೆ ಸಹರಾ ಮರುಭೂಮಿಯ ವಾತಾವರಣ ಭಿನ್ನವಾಗಿದ್ದು ಭೂ ಅಂತರ್ಜಲರೂಪದಲ್ಲಿ ಶೇಖರವಾದ ಭಾರಿ ಪ್ರಮಾಣದ ಪಳೆಯುಳಿಕೆ ನೀರನ್ನು ಐವತ್ತರ ದಶಕದಲ್ಲಿ ಖನಿಜತೆ ಓಲ ನಿಕ್ಸೇ ಪವನ್ನು ಅರಸುತ್ತಿದ್ದ ಭೂ ವಿಜ್ಞಾನಿಗಳ ತಂಡ ವೊಂದು ಶೋಧಿಸಿತು. ಬೃಹತ್‌ ಮಧ್ಯ ಬಿಂದು ತುಂತುರು ನೀರಾವರಿ ಸಾಧನಗಳಿಂದ ಪಳೆಯು ಳಿಕೆ ಜಲವನ್ನು ಉಪಯೋಗಿಸಿ ದಕ್ಷಿ ಣದ ಸಹರಾ ಮರುಭೂಮಿಯಲ್ಲಿಯೇ ಧಾನ್ಯ ಬೆಳೆಗಳನ್ನು ಬೆಳೆಯಬಹುದೆಂಬ ಒಂದು ತಾಂತ್ರಿಕ ಸಲಹೆ ಯನ್ನು ಸರಕಾರಕ್ಕೆ ನೀಡಲಾಯಿತು. ನಂತರ ಪಶುಪಾಲನೆಗೆ ಮೇವುಬೆಳೆಗಳನ್ನು ಬೆಳೆಯಲು ನಿರ್ಧರಿಸಿ ಅದನ್ನು 1970ರ ವೇಳೆಗೆ ಮತ್ತ ಧಾನ್ಯ ಬೆಳೆಗಳಿಗಾಗಿ ಉಪಯೋಗಿಸಲು ಯೋಜಿಸ 42 ಲಾಯ್ತು. | | ಕಟ್ಟಕಡೆಗೆ 1980ರ ವೇಳೆಗೆ ಒಂದು ಹೊಸ ಯೋಜನೆಯ ದಿಟ್ಟ ನಿರ್ಧಾರವನ್ನೇ ಕೈಕೊಳ್ಳ ಲಾಯಿತು. ಈ ಯೋಜನೆಯ ಮುಖ್ಯ ಉದ್ದೇಶ ವೆಂದರೆ: ಪ್ರತಿದಿನವೂ ನೈಖುತ್ಯದಿಂದ ಒಂದು ದಶಲಕ್ಷ ಘನಮೀಟರ್‌ ನೀರನ್ನೂ ಆಗ್ನೇಯ ' ಪ್ರದೇಶದಿಂದ ಎರಡು ದಶಲಕ್ಷ ಘನಮೀಟರ್‌ ಜಲವನ್ನೂ, ಪಳೆಯುಳಿಕೆ ಜಲಸ್ತರಗಳಿಂದ ಸಂಗ್ರಹಿಸಿ ನಾಲ್ಕು ಮೀಟರ್‌ ವ್ಯಾಸವುಳ್ಳ ಕೊಳವೆ ಗೆಳ ಮುಖಾಂತರ 1900 ಕಿ.ಮೀ. ದೂರದಲ್ಲಿ ರುವ ತೀರ ಪ್ರದೇಶಕ್ಕೆ ಸರಬರಾಜು ಮಾಡು ವುದು. ಈ ಯೋಜನೆಯಿಂದ ಲಿಬಿಯಾದ ಮಂದಿನ 50 ವರ್ಷಗಳಲ್ಲಿನ ನೀರಿನ ಬೇಡಿಕೆ ಯನ್ನು ಪೂರೆ ೈಸಲಾಗುವುದೆಂದು ಅಂದಾಜು ಮಾಡಲಾಗಿದೆ. ಈ ನೀರಿನ ಪ್ರಮಾಣವನ್ನು ಈಜಿಪ್ಟ್‌ ದೇಶದ ನೈಲ್‌ ನದಿಯಲ್ಲಿ ಪ್ರತಿ ವರ್ಷವೂ ಹರಿಯುವ ನೀರಿನ ಪ್ರಮಾಣಕ್ಕೆ ಹೋಲಿಸಲಾಗಿದೆ. ಇದರ ಮೊದಲ ಹಂತಕ್ಕೆ ತಗ ಲುವ ಖರ್ಚು 3.3 ದಶಕೋಟಿ ಡಾಲರ್‌ಗಳಾ ಗಿದ್ದು ಈ ವರ್ಷವೇ ನೀರು 900 ಕಿ.ಮೀ ದೂರದ ಮೆಡಿಟರೇನಿಯನ್‌ ತೀರಪ್ರದೇಶಕ್ಕೆ ತಲುಪುವ ನಿರೀಕ್ಷೆ ಇದೆ. ತಾಂತ್ರಿಕ ಸಂಕೀರ್ಣತೆ, ಮರುಭೂ ಮಿಯ ಮೇಲ್ಮೈಲಕ್ಷಣ, ತೀರಪ್ರದೇಶದ ಲವಣ ಯುಕ್ತ ಜೌಗುಮಣ್ಣು, ಮರಳು ದಿಣ್ಣೆಗಳ ಸರಿ ಯುವಿಕೆ, ಭೂಸವಕಳಿ ಹಾಗೂ ಭೋರ್ಗರೆವ ದಿಢೀರ್‌ ಪ್ರವಾಹ ಇವೆಲ್ಲ ಮಾನವನ ಕರ್ತ್ಸೃತ್ವ ಶಕ್ತಿಗೆ ಎಸೆದ ಸವಾಲು ಸಣ್ಣದೇನಲ್ಲ. ಅಮೆರಿಕದ ತಾಂತ್ರಿಕ ಸಲಹೆಗಾರರಾದ ಹೂಸ್ಟನ್‌ ನಗರದ ಬ್ರೌನ್‌ ಅಂಡ್‌ ರೂಟ್‌ ಕಂಪೆನಿ ಆಳವಾದ ಅಧ್ಯಯನ ನಡೆಸಿದ್ದರ ಫಲ ವಾಗಿ 1981ರಲ್ಲಿ ಸರಕಾರ ಪೂರ್ವದೃಢೀಕೃತ ಕಾಂಕ್ರೀಟ್‌ ಕೊಳವೆಗಳನ್ನು ತಯಾರಿಸುವ ಸಂಯುಕ್ತ ಆಮೆರಿಕದ ಪೈಸ್‌ ಮತ್ತು ಸಹೋದ ರರ ಕಂಪೆನಿ ಹಾಗೂ ದಕ್ಷಿಣ ಕೋರಿಯಾದ ದೊಂಗ್‌ ಆಹ್‌ ಕಂಪೆನಿಗಳ ಜಂಟೀ ಯೋಜನೆಗೆ ಅಂಗೀಕಾರ ನೀಡಿತು. ಈ ವಹಿವಾಟು ಜಗತ್ತಿ ಕಸ್ತೂರಿ ನಲ್ಲೇ ಒಬ್ಬ ಗುತ್ತಿಗೆದಾರನಿಗೆ ವಹಿಸಿಕೊಟ್ಟ ಆ ದೊಡ್ಡ ಯೋಜನೆಯಾಗಿದೆ. ಈ ಕರಾರಿನ ಪ್ರಕಾರ ಆರಂಭದಲ್ಲಿ ದೊಂಗ್‌ ಆಹ್‌ ಕಂಪೆ ನಿಯು ನೀರ್ಗೊಳವೆ ಮಾರ್ಗದಲ್ಲಿ ಮುಖ್ಯ ವಾದ ಎಡೆಗಳಲ್ಲಿ ಕಾಂಕ್ರೀಟ್‌ ಕೊಳವೆಗಳನ್ನು ತಯಾರಿಸುವ ಎರಡು ಬ ಹತ್‌ ಕಾರ್ಯಾನೆಗ ಳನ್ನು ಸ್ಥಾಪಿಸಬೇಕಿತ್ತು. L Go ನಂತರದ ಹಂತಗಳೆಂ ದರೆ: 250,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನಾಲ್ಕು ಮೀಟರ್‌ ಆಂತರಿಕ ವ್ಯಾಸವುಳ್ಳ ಪೂರ್ವದೃಢೀ ಕೃತ ಬೃಹತ್‌ ಕಾಂಕ್ರೀಟ್‌ ಕೊಳವೆಗಳನ್ನು ತಯಾ ರಿಸುವುದು, 1900 ಕಿ.ಮೀ. ಉದ್ದದ ಹಾದಿಯಲ್ಲಿ ಕೊಳವೆಗಳನ್ನು ಜೋಡಿಸುವುದು, ತಜೇರ್ಬೊೋ ಮತ್ತು ಸರೀರ್‌ ಎಂಬ ಸ್ಥಳಗಳಲ್ಲಿ (ಚಿ ನೋಡಿ) ತಾತ್ಕಾಲಿಕ ಬೃಹತ್‌ ತೊಟ್ಟಿಗಳನ್ನು ವುದು, ಮತ್ತು ತೀರ ಪ್ರದೇಶದ ಅಜಾಬಿಯಾ ಎಂಬಲ್ಲಿ ನಾಲ್ಕು ದಶಲಕ್ಷ ಘನ ಮೀಟರ್‌ ಸಾಮರ್ಥ್ಯವುಳ್ಳ ಒಂದು ಜಲಾಶಯ ನಿರ್ಮಾಣ. ಅಂತಿಮವಾಗಿ ಒಂದು ವರ್ಷಕ: ೮ po ಡಿಸೆಂಬರ್‌ 1991 | ತೊಂದರೆಯಿಲ್ಲ ದಂತೆ [a ಪೂರ್ಣ ನೀರು ಸರಬರಾಜು ಸಂಕೀರ್ಣವನ್ನು ಕಾರ್ಯಗತಗೊಳಿಸಿದ ನಂತರ ಲಿಬಿಯಾ ಸರಕಾರದ ಸರೋವರ ನಿಗ ಮದ ವಶಕ್ಕೆ ವಹಿಸಿಕೊಡಬೇಕು. ಪ್ರೈಸ್‌ ಸಹೋದರರ ಕಂಪೆನಿಯು ಈ ಯೋಜನೆಯಲ್ಲಿ ಸಹಕಾಂಟ್ರಾಕ್ಟುದಾರರಾಗಿದ್ದು ಪೂರ್ವದೃಢೀಕೃತ ಕಾಂಕ್ರೀಟ್‌ ಪೈಪ್‌ ತಯಾರಿ ಸುವ ಯಂತ್ರಗಳ ಸರಬರಾಜಿಗೆ ಹಾಗೂ ಚರಿತ್ರೆ ಯಲ್ಲೇ ಆದ ದೊಡ್ಡ ನೀರ್ಗೊಳವೆ ಮಾರ್ಗದ ತಾಂತ್ರಿಕ ಸಲಹೆಗೆ ಹೊಣೆಗಾರರು, 1985ರಲ್ಲಿ ಅಮೇರಿಕಾ ಮತ್ತು ಕೆನಡಾಗಳಲ್ಲಿ ತಯಾರಿಸಿದ ಯಂತ್ರಗಳನ್ನು ಭಾರಿ ಹಡಗುಗಳಲ್ಲಿ ಸಾಗಿಸಲಾ ಯಿತು. ಇದೇ ವೇಳೆಯಲ್ಲಿ ದೊಂಗ್‌ ಆಹ್‌ ಕಂಪೆನಿಯ ಇಂಜಿನಿಯರುಗಳಿಗೆ ಒಹಾಯೋ ಮತ್ತು ಮಿಸಿಸಿಪ್ಪಿ ಪ್ರಾಂತ್ಯಗಳಲ್ಲಿರುವ ಪೈಸ್‌ ಸಹೋದರರ ಕಾರ್ಹ್ಪಾನೆಗಳಲ್ಲಿ ತರಬೇತಿ ~ pe ಳಾ ಈ ಕಾರ್ಯಕ ಮಗಳನು ಏರ್ಪಡಿಸಲಾಂ ತ) ತ್ತ 1 ೧ ಸನಿ ಸಾಲನನ್ನು ಚೇಗೇ ಸಕತ ವ ಸ ಸೊತ್ರನಬೆ el ತೀರನದಿದ್ದಿರೆ ಸನ್ನು ಹಾಚತ್ತಾ ದಲ್ಲುಕೆಕವಡೆರ ಕ ಸ py ಜಲ್ಲುಗಟೆನ್ಸುು ಬದುರಿನರ್ತೇಸೆ. ST ಸೇಂಸಿ ಹೇಳಿ... ಗೆಂಲ್ರಾಯ್ಕೆ? 43 ಯಂತ್ರದ ಬಿಡಿಭಾಗಗಳು, ಕ್ರೇನ್‌ಗಳು, ಟ್ರಕ್‌ ಗಳು ಹಾಗೂ ಭಾರಿ ಕೊಳವೆಗಳನ್ನು ಎತ್ತಿಡಲು, ಸಾಗಿಸಲು ಮತ್ತು ಜೋಡಿಸಲು ಬೇಕಾದ ಉಪಕರಣಗಳನ್ನು ಸಂಗ್ರಹಿಸಲಾಯಿತು. 1986ರ ಅಂತಿಮವೇಳೆಯಲ್ಲಿ ಸಿದ್ಧತೆಗಳ ಲ್ಲವೂ ಮುಗಿದು 1500 ಕಿ.ಮೀ. ಉದ್ದದ ರಸ್ತೆಯ ನಿರ್ಮಾಣ ಕೂಡ ಪೂರ್ತಿಯಾಗಿದ್ದಿತು. ಎರಡನೆಯ ಜಾಗತಿಕ ಯುದ್ಧದಲ್ಲಿ ೯ ನೆಲದಲ್ಲಿ ನೆಟ್ಟಿದ್ದ ಸಿಡಿಮದ್ದುಗಳನ್ನು ಕಿತ್ತು ನಾಶಗೊಳಿಸ ಲಾಯಿತು: ಕೊಳವೆ ನಿರ್ಮಾಣಕ್ಕೆ ಬೇಕಾದ ಯಂತ್ರಗಳು ಹಾಗೂ ಉಪಕರಣಗಳನ್ನು ಪರೀ ಕ್ಲಿಸಿ ಬಳಕೆಗೆ ಸಿದ್ಧಗೊಳಿಸಲಾಯಿತು. ದೊಂಗ್‌ ಆಹ್‌ ಕಂಪೆನಿಯ ತಂತ್ರಜ್ಞರು ಏಳು 10ಗೆ-ಕಾವೇರಿ ೮ ದ್ದ್‌ಣ ಭಾರತದಲ್ಲಿ ಮುಂಗಾರು ಮುನಿ ಕೊಂಡ ವ ವೇಳೆಯಲ್ಲಿಯೇ ಉತ್ತರದಲ್ಲಿ ಆತಿ ವೃಷ್ಟಿ ತಾಂಡವವಾಡುತ್ತಿ ರುತ್ತದೆ. ಜೀವನದಿ ಜಾಹ್ನ ವಿಯಂತೂ ತನ್ನ ಪಾತ್ರವನ್ನು ಅಡ್ಡಗಲ ಹಿಗ್ಗಿಸಿ ಜೀವಸಂಕುಲಕ್ಕೆ ಸವಾಲೆಸದಿರುತ್ತಾಳೆ. ಇಂಥ ವೈಪರೀತ್ಯ ವನ್ನು ಧನಾತ್ಮಕ ಪರಿವರ್ತನೆ ಗೊಡ್ಡು ವುದೇ ಗಂಗಾ- ಕಾವೇರಿ ಜೋಡಣೆ. ಈ ಯೋಜನೆಯ ಗಾತ್ರ ಮತ್ತು ವಿಳಂಬ ನೇರ ಅನುಪಾತದಲ್ಲಿ ನಿಲ್ಲುತ್ತವೆ: ಯೋ ಜನೆಯ ಗದ್ದ ದಷ್ಟೇ ದೀರ್ಫವಾದುದು ನೆನೆಗುದಿಯ ಅವಧಿ! ಶತಮಾನಕ್ಕೂ ೦ದೆಯೇ ರೂಪಿಸ ಲ್ಪಟ್ಟ ಈ ಯೋಜನೆ ಸರ್‌ ಆರ್ಥರ್‌ ಕಾಟನ್‌ನ ಮಿದುಳ ಹೊಳಹು. ಭಾರತದ ನದಿಗಳೆಲ್ಲ ವನ್ನೂ ಒಗ್ಗೂ ಡಿಸಿ ಸಾರಿಗೆಗಾಗಿ ಜಲಮಾರ್ಗವನ್ನೆ 6ಬಳ ಸುವ ಉದ್ದೆ ರವನ್ನು ಈ ಯೋಜನೆ ಹೊಂದಿತ್ತ. ಆ ಸಂ ೦ದರ್ಭದಲ್ಲಿ ರೈ ಲು ಮಾರ್ಗವೇ * ಮೇಲುಗೈ ಸಾಧಿಸಿದ್ದರಿಂದ ಜಲ ಮಾರ್ಗ ನೀರುಪಾಲಾಯ್ತು! ಅನಂತ ವಿಶ್ವೇಶ್ವ ರಯ್ಕನವರು ದಿವಾನರಾದಾಗ ಸಸ ಕಾವೇರಿಯನ್ನು ಬೆಸೆಯುವ ಬಗ್ಗೆ ಪ್ರತಿಪಾದಿಸಿ ಮೀಟರ್‌ ಆಳದ ಕಂದಕದಲ್ಲಿ ಬೃಹತ್‌ ಕ್ರೇನ್‌ ಗಳನ್ನು ಉಪಯೋಗಿಸಿ ಪ್ರತಿ ಹದಿನೈದು ನಿಮಿಷಕ್ಕೆ 70 ಟನ್‌ ಭಾರವುಳ್ಳ ಕೊಳವೆಯ ಒಂದು ತುಂಡನ್ನು ಕೊಳವೆ ಮಾರ್ಗಕ್ಕೆ ಅಳವಡಿ ಸಲು ಯೋಜಿಸಿದರು. ಇದೇ ಗತಿಯಲ್ಲ ಐದು ಜೋಡಣೆ ತಂಡಗಳು ಪೂರ್ಣ ಕೊಳವೆ ಮಾರ್ಗ ವನ್ನು ನಿರ್ಮಿಸಲು ನಾಲ್ಕು ವರ್ಷಗಳು ಬೇಕಾಗು ವುದೆಂದು ಲೆಕ್ಕ ಹಾಕಲಾಯಿತು. ತೀರ ಪ್ರದೇಶದ ಬ್ರೇಗಾ ಮತ್ತು ಸಹರಾ ಮರುಭೂಮಿಯ ಒಳನಾಡಿನಲ್ಲಿರುವ ಸರೀರ್‌ ಗಳಲ್ಲಿ ಕೊಳವೆ ತಯಾರಿಸುವ ಎರಡು ಕಾರ್ಬಾನೆಗಳನ್ನು ಸ್ಥಾಪಿಸಲಾಗಿದೆ. ಸರೀರ್‌ನಲ್ಲಿ ನಾಲ್ಕು ಮೀಟರ್‌ ವ್ಯಾಸದ ಕೊಳವೆಗಳನ್ನಲ್ಲದೆ `ಗೂಡದ ಕನಸೆ; ಬ ನೆಹರೂ ಸಹ ಮೆಚ್ಚಿದರು. pe ಮುಂಬಯಿಯ ದಸ್ತೂರ್‌ ಅಂಡ್‌ ಕಂಪನಿಯ ವರು ಸಂಪೂರ್ಣ ರೂಪುರೇಷೆ ತಯಾರಿಸಿದರು. 1972ರಲ್ಲಿ ಡಾ.ಕೆ.ಎಲ್‌. ರಾವ್‌ ಅವರು ಚಾಲನೆ ನೀಡಲು ಯತ್ನಿಸಿದರು. ಆದರೆ ಯೋಜನೆಯ ಂದಂಶವೂ ಹಾಳೆಯಿಂದ ನೆಲಕ್ಕೆ ಜಿಗಿಯಲಿಲ್ಲ! ಎರಡೂವರೆ ಸಾವಿರ ಯ ಉದ್ದದ ಗಂಗಾ-ಕಾವೇರಿ ಯೋಜನೆಯ ಆರಂಭ ಪಾಟ್ನಾ. ಈ ಪಟ್ಟ ಣದ ಬಳಿಗಂಗೆಯನ್ನು ಬಿಂದು; ಹಿಡಿದು ನಿಲ್ಲಿಸಲಾಗುತ್ತದೆ. ಅಲ್ಲಿಂದ ಹಂತಹಂ ತವಾಗಿ ಹರಿಯುತ್ತ, ಜಲಾಶಯಗಳನ್ನು ತುಂಬುತ್ತ, ಅಕ್ಕ ಪಕ್ಕ ಹಸಿರು ಉಕ್ಕಿಸುತ್ತ ಅಂತಿ ಮವಾಗಿ ಗಂಗೆ ಕಾವೇರಿಯನ್ನು ತಬ್ಬ ಬೇಕು. ಈ ದೀರ್ಫ ನಡಿಗೆಯ ಹಾದಿ 2,500 ಕಿ. ಮೀ. ಆಗು ತ್ತದೆ. ಇದು ಪೂರ್ಣ ಸಂಪರ್ಕ ಕಾಲುವೆಯ ಉದ್ದವಲ್ಲ. ಮಾರ್ಗ ಮಧ್ಯೆ ಅಸ್ತಿ ತ್ವದಲ್ಲಿರುವ ನದಿಗಳ ಪಾತ್ರವನ್ನೇ ಬಳಸುವುದರಿಂದ ಒಂದೂ ವರೆಸಾವಿರಕಿಲೋಮೀಟರು ಕಾಲುವೆಯ ಉದ್ದ ಉಳಿತಾಯವಾಗುತ್ತದೆ. ಒಳನಾಡಿನ ಜಲಮಾ ರ್ಗವನ್ನು ಗಮನದಲ್ಲಿರಿಸಿಕೊಂಡಿರುವ 1972ರ ಹಳ ಭಾ ಕು 1.6 ಮೀ, 2 ಮೀ, ಮತ್ತು 2.8 ಮೀಟರ್‌ ವಾ ಸಗಳುಳ್ಳ ಕೊಳವೆ ಗಳನ್ನು ತಯಾರಿಸುವ ಘಟ ಕಗಳನ್ನೂ ಸ್ಥಾಪಿಸಲಾಗಿದೆ. ಕೊಳವೆ ತಯಾರಿ ಸುವ ಘಟಕಗಳ ಉದ್ದ 2.5 ಕಿ.ಮೀ. ಗಳಾಗಿದ್ದು ಪೈಪುಗಳನ್ನು ಸಾಗಿಸಲು ರೈಲು ಮಾರ್ಗದಲ್ಲಿ ಚಲಿಸುವ ಕೆ ಕ್ರೀನ್‌ಗಳನ್ನು ಉಪಯೋಗಿಸಲಾಗು ತ್ತದೆ. ಈ ಕ್ರೇನ್‌ಗಳು ವಾಯುಚಾಲಿಕಿ ಇಕ್ಕುಳಗ ಳಿಂದ ಪೈಪುಗಳನ್ನು ಹಿಡಿದು ಘಟಕದ ಹೊರ ಕೊಂಡೊಯ್ಯುತ್ತವೆ. ತಯಾರಿಕೆ ಘಟಕಗಳಿಂದ 70 ಟನ್‌ ಭಾರದ ಕೊಳವೆಗಳು ಹೊರಬರು ತ್ತಲೇ, ಭಾರೀ ಟ್ರಕ್‌ಗಳಲ್ಲಿ ಇವುಗಳನ್ನು ಕೊಳವೆ ಜೋಡಿಸುವ ಜಾಗಕ್ಕೆ ಸ್ಥಳಾಂತರಿಸಲಾಗುತ್ತದೆ. ಕೊಳವೆಗಳನ್ನು ತಯಾರಿಸುವ ಘಟಕಗಳಲ್ಲಿ ಗಂಗಾ-ಕಾವೇರಿ ಮಾರ್ಗ ರ್ಕ ಕಾಲುವೆಯ ನೀಲ ನಕ್ಷೆಯ ಪ್ರಕಾರ ನಾಲೆ75 ಮೀಟರು ಅಗಲವೂ 20 ಮೀ. ಆಳವೂ ಇರುತ್ತದೆ ಯೋಜನೆಯ ಕನಸಿನ ಗಂಟು ನಿಜದಲ್ಲೂ ದಕ್ಕಿದ್ದೇ ಆದರೆ ಭಾರತದ ಹತ್ತು ರಾಜ್ಯಗಳ ಬರ ಗಾಲದ ದಾಹ ನೀಗಲು ಸಾಧ್ಯ. ಒಂದು ಕೋಟಿ ಏಕರೆ ಭೂಮಿಯಲ್ಲಿ ಹಸಿರು ಹಾಸಿಕೊಳ್ಳುತ್ತದೆ 710ಗಾ-ಕಾವೇರಿ ಸಂಪ FUE ಸ್‌ ಲ್‌ Gat ಗುಣಮಟ್ಟ ಪರಿಶೀಲನೆಗೆ ಆದ್ಯತೆ ನೀಡಲಾ ಗಿದ್ದು, ಕರೊರ್‌ ಮರುಭೂಮಿ ವಾತಾವರಣ ದಲ್ಲಿ ದೀರ್ಥಕಾಲ ತೊಂದರೆಯಿಲ್ಲದಂತೆ ಬಾಳುವ ಕೊಳವೆಗಳನ್ನು ಉಪಯೋಗಿಸಲಾಗು ತ್ತಿದೆ. ಬಹಳಷ್ಟು ಕೊಳವೆ ಮಾರ್ಗ ನೇರವಾ ಗಿದ್ದು ಕೆಲವೆಡೆ ವಿಶೇಷ ಭಾಗಗಳನ್ನೂ, ಹಾಗೂ ಜೋಡಣೆಗಳನ್ನೂ ಅಳವಡಿಸಲಾಗಿದೆ. ಇವುಗ ಳಿಗೆ ವಿಶೇಷ ತಾಂತ್ರಿಕತೆ, ಕರಾರುವಾಕ್ಕು ಯೋಜನೆ ಮತ್ತು ವಿಶೇಷ ಸಾಮಗಿ ಗಳನ್ನು ಉಪಯೋಗಿಸಲಾಗಿದೆ. ಈ ಎಡೆಗಳಲ್ಲಿ ಪೂರ್ಣ ಉಕ್ಕಿನಿಂದ ತಯಾರಿಸಲ್ಪಟ್ಟ ಕೊಳವೆಗಳನ್ನು RSE ಕ್ಹಾರದಿಂದಾಗುವ ಕೊರೆತ ವನ್ನು ನಿವಾರಿಸಲು ಹೊರ ಮತ್ತು ಒಳಬದಿಗ ಈ ಯೋಜನೆಯ ಅನುಷ್ಠಾನದ ಕಾಲಮಿತಿ ಸುಮಾರು 30 ವರ್ಷಗಳು. ಕಾರ್ಯಗತಕ್ಕೆ ಕ್ಕ ಕೆ ಹಾಕುವ ಮುಂಚೆ 10 ವರ್ಷಗಳ ಪೂರ್ವಭಾವಿ ಅಧ್ಯಯನದ ಅಗತ್ಯ ವಿದೆ. ಇಂಥದೊಂದು ಬ್ರಹತ್‌ ಯೋಜನೆ ಕುರಿತು ಸರ್ಕಾರದ ನಿಲುವು ಅಡ್ಡ ಗೋಡೆ ಮೇಲಿನ ದೀಪ ದಂತಿದೆ. ಕೈಗತ್ತಿ ಕೊಳ್ಳುತ್ತಲೂ ಇಲ್ಲ, ತಿರಸ್ಕರಿ ಸುತ್ತಲೂ ಇಲ್ಲ. ದಃವನೂರು, ತೇಜಸ್ವಿ, ಲಂಕೇಶ್‌, ಶಿವರುದ್ರಪ್ಪ, ರಾಮದಾಸ್‌, ಕೆ: ಶವ ಪ್ರಸನ್ನ ಮುಂತಾದವರು ಪ್ರಧಾನಿಗೆ ಸಲ್ಲಿಸಿ ಗಂಗಾ-ಕಾವೇರಿಗೆ ಜೀವ ತುಂಬಲು ಪ್ರಯತ್ನಿಸಿ ದ್ದಾರೆ ಅಮೆರಿಕದ ಅನಿ ವಾಸಿ ಭಾರತೀಯರು ಗಂಗಾ- ಕಾವೇರಿ ಜೋಡ ಣೆಗಾಗಿ ಒತ್ತಾಯಿಸಿ ಮಿಚಿಗನ್‌ನಲ್ಲಿ 100 ಕಿ.ಮೀ. ಪಾದಯಾತ್ರೆ ಮಾಡಿ; ಯೋಜನೆ ಯನ್ನು ಪ್ರತಿಪಾದಿಸಲೆಂದೇ ಸ 'ಗಂಗಾಯನ' ಎಂಬ ಪತ್ರಿಕೆಯನ್ನು ಹೊರತಂದಿದ್ದಾರೆ. ಬಾಜ್ಯತ ಭಗೀರಥ ಸ್ವರ್ಗನದಿ ಗಂಗೆ ನು ಬ ಧರೆಗೆ ಇಳಿಸಿದ್ದಾಗಿದೆ. ಉತ್ತರದ ಗಂಗೆ ಚ ದಕ್ಷಿ ಣಕ್ಕೆ ಕರೆತರುವ ಆಧುನಿಕ ಭಗೀರಥ ಎಲ್ಲಿ? 9 ಶಿಂಗಳೇಶ 45 ಳಲ್ಲಿ ಸಿಮೆಂಟ್‌ಭರಿತ ಗಾರೆಯ ಲೇಪನ ಹಾಕಲಾ ಗಿದೆ. ಕಂದಕಗಳನ್ನು ಬಂಡೆ, ಮರಳು ಹಾಗೂ ಲವ ಣಯುಕ್ತ ಭೂಮಿಗಳಲ್ಲಿ ಕೊರೆಯಲಾಗುತ್ತದೆ. ಕ್ಟ್ದ ರಯುಕ್ತ ಮಣ್ಣು ಇರುವಲ್ಲಿ ಕೊಳವೆಗಳಿಗೆ ಎಪಾಕ್ಷೀ ಲೇಪನ ಹಾಕಲಾಗುತ್ತದೆ. ನೀರು ಹೊರ ಚಿಮ್ಮುವೆ ಡೆನೀರನ್ನು ಪಂಪ್‌ ಮಾಡಿ ಹೊರಹಾಕ ಲಾಗುತ್ತದೆ. ಪೈಪ್‌ಗಳನ್ನು ಕಂದಕದಲ್ಲಿ ವಿಶೇಷ ವಾಗಿ ತಯಾರಿಸಿದ ಹಾಸಿನ ಮೇಲೆ ಕ್ರೇನ್‌ ಗಳನ್ನು ಉಪಯೋಗಿಸಿ ನಾಜೂಕಾಗಿ ಇರಿಸಿ ಬುಲ್‌ಡೋಜರ್‌ಗಳಿಂದ ದೂಡಿ ಜಾಯಿಂಟ್‌ಗ ಳನ್ನು ಹಾಕಲಾಗುತ್ತದೆ. ನಂತರಪ್ರತಿ40ಕಿ. ಮೀ. ಉದ್ದದ ಭಾಗದುದ್ದಕ್ಕೂ ಸ್ಥಿ ರಜಲಒತ್ತಡದ ಪರೀಕ್ಷೆ ನಡೆಸಲಾಗುತ್ತದೆ. ತಜೇರ್ಬೋ ಹಾಗೂ ಸರೀರ್‌ ತೊಟ್ಟಿಗಳ ೨ದ ಒತ್ತಡದಿಂದ ನೂಕಲ್ಪಟ್ಟು, ಅಜಾಬಿಯಾಜಲಾರ ಯಕ್ಕೆ ಪ್ರತಿದಿನಕ್ಕೆ ಎರಡು ದಶಲಕ್ಷ ಘನಮೀಟ ನ ಪ್ರಮಾಣದ ನೀರು ಬಂದು ಶೇಖರವಾಗುವು ದೆಂದು ಅಂದಾಜು ಮಾಡಲಾಗಿದೆ. ಮುಂದೆ ಆಗುವ ಜಲ ವಿತರಣೆಗಾಗಿ ಬೂಸ್ಟರ್‌ ಪಂಪ್‌ ಠಾಣೆಗಳನ್ನು ಯೋಜಿಸಲಾಗಿದೆ. ಅಜಾಬಿಯಾ ಜಲಾಶಯಕ್ಕೆ ಮೊಟ್ಟ ಮೊದ ಲಿಗೆ ಶೆಕ್ಟ್‌ ೦ಬರ್‌ 1989ರಲ್ಲಿ ನೀರು ಹಾಯಿಸಲಾ ಯಿತು. ಈ ವರ್ಷ ಕೊಳವೆ ಮಾರ್ಗವನ್ನು ನಿರ್ಮಿಸುವ ಕಾರ್ಯ ಸಾ ಆದರೆ ನೀರಾವರಿ ವಿತರಣಾ ಲಗಳನ್ನು ನಿರ್ಮಿಸಲು ಇನ್ನೂ ಕೆಲವು ಸಸಿನ ಬೇಕಾ ಗುತ್ತದೆ. ಲಿಬಿಯಾದ ಪಶ್ಚಿಮಭಾಗದಲ್ಲಿ ಟ್ರಿಪೋಲಿ ಪ್ರಾಂತಕ್ಕೆ ನೀರು ಹಾಯಿಸಲು ಇನ್ನೊಳೆದು ಕೊಳವೆ ಮಾರ್ಗಕ್ಕಾಗಿ ಯೋಜನೆ ಹೂಡಲಾಗಿದೆ. ಮಾನವನಿರ್ಮಿತ ಮಹಾ ಸರೋವರದ ಅಧಿಕಾರಿಗಳು ಈ ಯೋಜನೆ ಲಿಬಿಯಾದ ತೀರಪ್ರದೇಶವನ್ನು ಒಂದು ಧಾನ್ಯದ ಕಣಜವನ್ನಾಗಿ ಪರಿವರ್ತಿಸಲು ಸಾಧ್ಯವಾಗುವ ಕಾಲಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಕೃಷಿಗಿಂತ ಆರ್ಥಿಕವಾಗಿ ಲಾಭದಾಯಕವಾದ ಕೈಗಾರಿಕೆ, ನಗರಪಾಲನೆ ಹಾಗೂ ಪ್ರೇಕ್ಷಣೀಯ ಚಟುವಟಿಕೆಗಳಿಗೆ ಈ ನೀರನ್ನು ಹೆಚ್ಚು ಉಪ ಯೋಗಿಸಬಹುದೆಂದು ಕೆಲವು ತಜ್ಞರ ಊಹೆ. ಆದರೆ ಈಗಂತೂ ಸರಕಾರವು ಕೃಷಿಪಾಲನೆಗೆ ಮತ್ತು ಆಹಾರ ಸ್ವಾವೇ ಲಂಬನೆಯನ್ನು ಸಾಧಿಸಲು ಈ ನೀರನ್ನು ಮೀಸಲಾಗಿಟ್ಟಿದೆ. ಈ ಮಹಾಸ ರೋವರ ಯೋಜನೆಯ ಫಲಿತಾಂಶ ಕೆಲವೇ ವರ್ಷಗಳಲ್ಲಿ ನಮ್ಮ ಕಣ್ಣೆದುರಿನಲ್ಲಿ ದೊರಕಿ ಭಾರತದ ಗಂಗಾ ಕಾವೇರಿ ಕಾಲುವೆಯಂತಹ ಯೋಜನೆಗಳಿಗೆ ದಾರಿದೀಪವಾದೀತು. [3 ಸಾಧಾರಣ ಕ್‌ ಬಹದ್ದೂರ್‌ ಶಾಸ್ತ್ರಿ ಯವರು ಕಾರಿನಲ್ಲಿ ಇಬ್ಬರೂ ಹೊರಕ್ಕೆ ಎಸೆಯಲ್ಪಟ್ಟ ರು. ೦ದು "ಅವರಿಬ್ಬರ ಆರೋಗ್ಯ ಕಲತ ಆಲಸಿ ಮಿ \ ಜೀ ಮೇಲೆ ೭ ಬಿದ್ದೆ. ಅದುತಿರುಗು ಮುರುಗಾಗಿದ್ದರೇ ಒಮ್ಮ ಗೋವಿಂದ ವಲ್ಲಭ ಪಂತ್‌ ಮತ್ತು ಲಾ ಪ್ರಯಾಣ ಮಾಡುತ್ತಿದ್ದರು. ಆಗ ಕಾರು ಅಪಘಾತಕ್ಕೀಡಾಗಿ ಅಪಘಾತದ ವಿಷಯ ತೆಳಿದ ನೆ. ಇ, ಗಾಬರಿಯಿಂ ವನ್ನು RRC “ಈಗ ನಡೆದುದು ಸಾಧಾರಣ ಅಪಘಾತ' ಅಂದರು ಶಾಸ್ತ್ರಿ ನಗುತ್ತ. "ಹಾಗಂದರೇನು? ' ಗೊಂದಲದಲ್ಲಿ ಬಿದ್ದ ನೆಹ್ರೂ ಪ್ರಶ್ನಿಸಿದರು. "ನಾವು ಹೊರಗೆ ಏಗರಿಬಿದ್ದಾಗ ನಾನು ಪಂತ್‌ ಆಗಿನ ಕತೆ ಬೇರಾಗುತ್ತಿ ತ್ತು/ "ಅಂದರು ಶಾಸ್ತ್ರಿ. ಪಂತ್‌ಜೀ ಸ್ಥೂ ಲಕಾಯರು! 46 ಅವಳಿಗೆ ಗೊತ್ತು ಜು ಆ ಬಾವಿಯ ಕತ್ತ ಲಾಳದಲ್ಲಿ ವಾಸನೆಯ 9 ಪ್ರತಿಭಾ ನಂದಕುಮಾರ್‌ ಬಗ್ಗಡ ನೀರು ಆಕಸ್ಮಿ ಕ ಬಿದ್ದ ರಾಟೆ ಹಗ್ಗ ಕೊಡ ಕೊಳೆತ ಎಲೆ ಗಣೇಶನ ನೈರ್ಮಾಲ್ಯ. ತೆರೆ ಸರಿದರೆ ಆಚೆ ಬದಿ-ನುಣ್ಣ ಗೆ ಬೋಳಿಸಿದ ಮುಖ ಅಸಹಾಯ ರುಂಡ ಮುಂಡದ ನಡುವೆ ಚಡಪಡಿಸಿ ಚೀರುವ ಬಾವಲಿ ಹಳ್ಳ ಕೊಳ್ಳಗಳೂ ಬಹಳ. ಬತ್ತಿ ದೆದೆಯಲ್ಲಿ ಗಾಯದ ಮಚ್ಚೆ ತುಸು ಉಬ್ಬಿದ ಹೊಟ್ಟೆ ಚಪ್ಪಟಿಪೃಷ್ಠ ಹಲ್ಲಿನ ಕುಳಿ ಬೆಳೆದ ಕೊಳೆ ಉಗುರು ಆ ಕೂದಲ ಸುರಳಿ ಕಂಪಿಸುವ ಕ್ಸ ಸುಮ್ಮನೇ ಬಿದ್ದು ಕೊಂಡ ಅದು ಒಳಚಡ್ಡಿ ಬನೀನು ಷರಟು ಜಾಹಿರಾತಿನ ಸೂಟು ಬೂಟು ಜೆಲ್‌ ನಗೆಯ ಕವಚ ಮೇಲಿಂದಲೇ ತಗುಲಿಸಿ ನಾಜೂಕು ಪುಟ್ಟ ರೋಮಾಂಚನಕ್ಕೇ ನಿಗುರಿ ಗೆದ್ದೆ ನೆನ್ನು ವಹಂಕಾರ ಅವಳು ಕಣ್ಣು ಮುಚ್ಚೆ ತಂದಿಡುತ್ತಾಳೆ ತಿಂಡಿ ತಂಪು ಪಾನೀಯದ ಟ್ರೇ ಅವಳಿಗೆ ಗೊತ್ತು ಪ್ಲಾಸ್ಟಿಕ್‌ ವೈ ರಿನ ಚಾಪೆ ಹೆಣೆಯುವ ವಿದ್ಠೆ ಮುಚ್ಚಿದ್ದು ಮುಚ್ಚಿ ದಂತೆಯೇ ಮಾಡುತ್ತಾಳೆ ನಿದ್ದೆ. ಅವಳಿಗೆ ಗೊತ್ತು. ಡಿಸೆಂಬರ್‌ 1991 ಆಸ್ಟ್ರೇಲಿಯದ ನದಿ ತೀರ, ಸರೋವರ ಮತ್ತು ತೊರೆಗಳ ಬಳಿ ಬಹು ವಿಚಿತ್ರವಾದ ಪ್ಲಾಟಿಪಸ್‌ ಎಂಬ ಜೀವಿ ವಾಸಿಸುತ್ತದೆ. ಕೋಟ್ಯಂತರ ವರ್ಷ ಗಳ ಹಿಂದಿನ ಸರಿಸೃಪಗಳೆಲ್ಲ ಈಗ ಅಳಿದಿವೆ. ಅದೇ ವಂಶದಲ್ಲಿ ಸುಮಾರು 10 ದಶಲಕ್ಷ ವರ್ಷ ಗಳ ಹಿಂದೆ ಸೃಷ್ಟಿಗೊಂಡ ಮೊನೋಟೆಮಸ್‌ ವರ್ಗದ ಪ್ಲಾಟಿಪಸ್‌ನ ಸಂತಾನ ಈಗಲೂ ಉಳಿ ದುಕೊಂಡಿದೆ. ಇದರ ಪೂರ್ವಜರು 135 ರಿಂದ 200 ದಶಲಕ್ಷ ವರ್ಷಕ್ಕೂ ಹಿಂದೆ ಆ ವರ್ಗದಿಂದ ಕವಲಾಗಿ ಆಸ್ಟ್ರೇಲಿಯಕ್ಕೆ ಬಂದಿರಬೇಕೆಂಬುದು ವಕಾಸವಾದ ತಜ್ಞ ಜಾರ್ಜ್‌ ಗೇಲಾರ್ಡ್‌ ಸಿಂಪ್ಸನ್‌ ಊಹೆ. ಪುರಾತನ ಪಳೆಯುಳಿಕೆಗಳನ್ನು ಗಮನಿಸಿದರೆ ಅದರ ದೇಹರಚನೆಯು ಅಂದಿನಂ ತೆಯೇ ಇಂದೂ ಉಳಿದುಕೊಂಡಿದೆ. ಸುಮಾರು 15 ಕೋಟಿ ವರ್ಷಗಳ ಹಿಂದೆ ಪ್ಲಾಟಿಪಸ್‌ನಿಂದ ವರ್ಣಸಂಕರಗೊಂಡ ಎಚಿದ್ದಾ ಎಂಬ ವಿಚಿತ್ರ 48 ವಿಸ್ಮಯಗಳ ಆಗರ ಪ್ರಾಣಿ ಹೋಲಿಕೆಯಲ್ಲಿ ಅದರಂತೆಯೇ ಇದೆ. ಹಾವಿಗೂ ಸಸ್ತನಿಗೂ ಮಧ್ಯಂತರದಲ್ಲಿರುವ ಪ್ಲಾಟಿಪಸ್‌ ಹಾವಿನಂತೆ ತತ್ತಿಯಿಟ್ಟು ಮರಿಗಳಿಗೆ ಸಸ್ತನಿಯಂತೆ ಮೊಲೆಯೂಡಿಸುತ್ತದೆ. ಅದರ ತುಪ್ಪಳದ ತೊಗಲು ನೋಡಿದರೆ ಬೇರೆ ಪಾಣಿ | ಪ. ರಾಮಕೃಷ್ಣ ಶಾಸ್ತ್ರ | ಗಳ ತೊಗಲಿನ ತುಣುಕುಗಳನ್ನು ಸೇರಿಸಿ ಹೊಲಿ ದಂತೆ ಕಾಣಿಸುತ್ತದೆ. 18ನೆಯ ಶತಮಾನದಲ್ಲಿ ಚೀನೀ ಯಾತ್ರಿಕರು ಯುರೋಪಿಗೆ ಈ ತೊಗ ಲನ್ನು ತಂದಾಗ ವಿಜ್ಞಾನಿಗಳು ಅದನ್ನು ಕಂಡು ಮೋಸವೆಂದೂ ಕುತಂತ್ರವೆಂದೂ ಟೀಕಿಸಿದರು. ಆದರೆ ಜೀವಂತ ಪ್ಲಾಟಿಪಸ್‌ನ ಮೈಯಲ್ಲಿ ತೇಪೆ ಹಾಕಿದಂತೆ ವಿಚಿತ್ರ ತೊಗಲಿರುವುದನ್ನು ಕಂಡಾಗ ಕಸ್ತೂರಿ hc ಮ 32 ಹೇ ವೆ ಕ್‌] ಜೀವಿ ಎಂಬರ್ಥದಲ್ಲಿ ಅದನ್ನು ""ಓರಿಂಥೋರಿಂ ಚೆಸ್‌ ಪ್ಯಾರಡೋಕ್ಷಸ್‌'' ಎಂದು ಕರೆದರು. EN NL ಇ ' ಒಂದು ದೃಷ್ಟಿ ಯಲ್ಲಿ ತುಪ್ಪಳ ನೀಡುವ ಮೊತ್ತ ಮೊದಲ ಪ್ರಾಣಿ ಕೂಡ ಇದೇ. ಇದು ಬಿಸಿರಕ್ತದ ಪ್ರಾಣಿ ವರ್ಗಕ್ಕೆ ಸೇರಿದೆ. 1797ರಲ್ಲಿ ಆಸ್ಟ್ರೇಲಿಯದಲ್ಲಿ ಸಂಶೋಧನೆ ಯಲ್ಲಿ ನಿರತರಾದ ವಿಜ್ಞಾನಿಗಳು ಬೀವರ್‌,ಮತ್ತು ಹಕ್ಕಿಯ ಸಂಯೋಗದಂತಿರುವ ಪ್ಲಾಟಪಸ್‌ ಕೃತಕ ಸೃಷ್ಟಿಯ ಕುರುಹೆಂದು ಭಾವಿಸಿದ್ದರು. ಅದರ ಭುಜದ ಎಲುಬು ಸರೀಸ ಓಪದಂತಿದೆ. ಬಾತುಕೋಳಿಗಿರುವಂಥ ಕೊಕ್ಕು ಇದೆ. ಈ ಕೊಕ್ಕು ಕದ ಸು ಕ್ರಿಮಿ ಕೀಟಗಳನ್ನು ಅವುಗಳ ಚಲನೆಯಿಂದಲೇ ಗುರುತಿಸುವುದು. ಈ ಕೊಕ್ಕು ಒಂದು ರೀತಿಯ ರೆಡಾರಿನಂತಿದೆ. ನೀರಿನಂತೆಯೇ ನೆಲದಲ್ಲೂ ಓಡಾಡಬಲ್ಲ ಪ್ಲಾಟಿಪಸ್‌ ಕೊಕ್ಕಿನ ನೆರವಿನಿಂದ ನೆಲದೊಳಗಿನ ಬಿಲಗಳನ್ನು ಗುರುತಿಸುತ್ತದೆ. ತನ್ನ ಬಿಲ ನೂರು ಬಿಲಗಳ ನಡುವಿದ್ದರೂ ತನ್ನದೇ ಮನೆಗೆ ತಪ್ಪದೆ ಹೋಗುವುದಲ್ಲದೆ ಇನ್ನೊಬ್ಬರ ಮನೆಗೆ ಪ್ರವೇಶಿಸದು. ಬಿಲವನ್ನು ಕೊಕ್ಕಿನಿಂದಲೇ ತೋಡಿ ಮಣ್ಣನ್ನು ಬಿಲದ ಬದಿ ಮತ್ತು ತಳಕ್ಕೆ ಮೆತ್ತುವುದಲ್ಲದೆ ನೀರಿನಲ್ಲಿ ಈಜು ವಾಗ ಮೆತ್ತಗಿನ ಈ ಕೊಕ್ಕಿನಿಂದ ನೀರನ್ನು ಸೀಳಿ ಅಂಟಿಸಿದಂತೆ ಕೃತ್ರಿಮವಾಗಿ ಕಾಣಿಸುತ್ತದೆ. ಈ ನ ಬಗ್ಗೆ ಸಂಶೋಧನೆ ನಡೆಸ ನೆ ೈಜತೆಯನ್ನು ಒಪ್ಪಿ ಕೊಳ್ಳಲು ನೂರು ವರ್ಷ ಬೇಕಾಯಿತು. ಜಲಸ್ಥಲ ಸಂಚಾರಿ ಪ್ಲಾಟಿಪಸ್‌ನ ಕೊಕ್ಕನ್ನು ಅದರ ಶರೀರದ ಅತಿ ಸೂಕ್ಷ್ಮ ಅಂಗಗಳಲ್ಲಿ ಒಂದೆಂದು ಗುರುತಿಸಲಾ ಗಿದೆ. ಚರ್ಮ ಮತ್ತು ಮಜ್ಜ್ಞಾತಂತುಗಳಿಂದ ನಿರ್ಮಾ ಣವಾದ ಬಲವಾದ ಜಾಳಿಗೆಯಂತಿರುವ ಕೊಕ್ಕು ಬಹು ನುಣುಪು ಮತ್ತು ಮೃದು. ಚುಂಚಿನಂತಿ ರುವ ಕೊಕ್ಕಿನ ತುದಿಯಲ್ಲಿ ಮೂಗಿನ ಹೊರಳೆಗ ಳಿವೆ. ತನ್ನ ಆಹಾರವನ್ನು ಕಣ್ಣು ಅಥವಾ ಮೂಗಿನ ನೆರವಿನಿಂದ ಅದು ಗುರುತಿಸುವುದಿಲ್ಲ. ನೀರಿನಲ್ಲಿ ತನ್ನ ಜಾಲಪಾದಗಳಂತಹ ಮುಂಗಾ ಲುಗಳನ್ನು ಕದಲಿಸಿ, ಹಿಂಗಾಲುಗಳನ್ನು ಚುಕ್ಕಾಣಿ ಯಂತೆ ಬಳಸುತ್ತದೆ. ಕೊಕ್ಕನ್ನು ಎಡಕ್ಕೊಮ್ಮೆ ' ಡಿಸೆಂಬರ್‌ 1991 ನದಿ ನೀರಿನ ತಳದಲ್ಲಿ ಮುಳುಗಿದಾಗ ಅದರ ಕಣ್ಣು, ಕಿವಿಗಳನ್ನು ಚರ್ಮದ ರೆಪ್ಪೆಯೊಂದು ಏಕಕಾ ಲಕ್ಕೆ ಮುಚ್ಚುತ್ತದೆ. ಕಿವಿಗಳೆಂದರೆ ಬರೇ ಎರಡು ತೂತು ಮಾತ್ರ. ಮೂಗಿನಲ್ಲಿ ನರಗಳ ದೊಡ್ಡ ಜಾಲವಿದೆ. ಅದು ನೀರಿನಲ್ಲಿ ಮುಳುಗಿ 5 ನಿಮಿಷ ಗಳ ಕಾಲ ಇರಬಲ್ಲುದು. ಭಾರಿ ಪುಕ್ಕಲು ಪ್ರಾಣ್ಮಿ ಕೊಂಚ ಸದ್ದಾದರೂ ಓಡಿ ಹೋಗಿ ಅವಿತುಕೊ ಳ್ಳುತ್ತದೆ. ಅದರ ಸೂಕ್ಷ್ಮವಾದ ಕಣ್ಣು, ಕಿವಿಗಳು ಅಪಾಯದ ಅರಿವನ್ನು ಶೀಘ್ರವಾಗಿ ತಲುಪಿಸು ತ್ತವೆ. ಹಗಲು ಹೊತ್ತು ಅದು ಬಿಲದಲ್ಲೇ ಇರು ತ್ತದೆ. ಸೂರ್ಯ ಪ್ರಕಾಶವನ್ನು ಸಹಿಸುವ ಶಕ್ತಿ ಕಣ್ಣು ಗಳಿಗಿಲ್ಲವಾದ್ದರಿಂದ ಹಗಲು ಬಿಲದಿಂದ ಹೊರ ಟರೆ ಎದುರಿಗಿದ್ದ ವಸ್ತುಗಳಿಗೆ ಢಿಕ್ಕಿ ಹೊಡೆಯು ತ್ತದೆ. ರಾತ್ರಿಯಿಡೀ ಆಹಾರಕ್ಕಾಗಿ ನೀರಿನಲ್ಲಿ 49 A SS ದುಷ್ಟರಿಂದ ದೂರವುಳಿಯುವುದು ಒಂದುಮಾರ್ಗವಾದರೆ ದುಷ್ಟರನ್ನೂ ಸಜ್ಜನರ ಪರಿಧಿಗೆಳೆಯುವುದು ಮತ್ತೊಂದು ವಿಧಾನ. ಕ ಯೂಪಸಸ್‌ ಇಟಲಿಯ ದೊರೆ. ಆತ ಸಾಹಸಿ ನಾವಿಕನೂ ಹೌದು. ಅವನು ತನ್ನ ಜೀವಮಾನದಲ್ಲಿ ಅನೇಕ ಸಮುದ್ರಪ್ರವಾಸಗ ಳನ್ನು ಕೈಕೊಂಡು ಅನೇಕ ದೇಶಗಳನ್ನು ಗೆದ್ದು ಕೊಂಡ. ಈ ಪ್ರವಾಸಗಳಲ್ಲಿ ಅನೇಕ ಸಲ ಅವನು ತುಂಬ ಅಪಾಯಗಳನ್ನು ಎದುರಿಸಬೇ ಕಾಯಿತು. : ಇಂಥದೊಂದು ಪ್ರವಾಸದಲ್ಲಿ ದ್ವೀಪವೊಂದರ ಬಳಿಯಿಂದ ಹಾಯ್ದುಹೋಗ ಬೇಕಾಗಿ ಬಂತು. ಜಲಕನ್ನಿಕೆಯರಿಗೆ ಸೇರಿದ ದ್ವೀಪವಾಗಿತ್ತದು. ತಮ್ಮ ದ್ವೀಪದ ಬಳಿ ಬಂದ ಯಾವ ಹಡಗನ್ನೂ ಅವರು ಸುರಕ್ಷಿತವಾಗಿ ಮುಂದೆ ಹೋಗಲು ಬಿಡುತ್ತಿರಲಿಲ್ಲ. ಹಡಗು ತಮ್ಮ ದ್ವೀಪದ ಬಳಿ ಸಾಗುತ್ತಿದ್ದಂತೆಯೇ ಆ ಜಲಕನ್ನಿಕೆಯರು ಸುಮಧುರ ಸಂಗೀತದಿಂದ ಆ ನಾವಿಕರನ್ನು ಆಕರ್ಷಿಸಿ, ಹಡಗು ದ್ವೀಪದ ಅಂಚಿನಲ್ಲಿರುವ ಬಂಡೆಗಳಿಗೆ ಅಪ್ಪಳಿಸಿ ನುಚ್ಚು ನೂರಾಗುವಂತೆಮಾಡುತ್ತಿದ್ದರು. ಈ ವಿಷಯ ವನ್ನು ಬಲ್ಲ ವನಾಗಿದ್ದ ಯೂಲಿಸೆಸ್‌. ಸಮುದ್ರ ದಲ್ಲಿ ಮಧುರ ಸಂಗೀತ ಕೇಳಿ ಬರತೊಡಗಿದೊ ಡನೆಯೇ ತನ್ನ ಸೈನಿಕರು ಮತ್ತು ನಾವಿಕರು ಆಕರ್ಷಿತರಾಗದಂತೆ ಅವರ ಕಿವಿಗಳಿಗೆ ಮೇಣ 52 ಕ” ವನ್ನು ತುಂಬಿಸಿ ತಾನು ಹಡಗಿನ ಚುಕ್ಕಾಣಿ ಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿ ತನು. ಹೀಗಾಗಿ ಅಪಾಯಕಾರಿ ದ್ವೀಪದ ಬಳಿ ಯಿಂದ ಹಡಗನ್ನುಸುರಕ್ಷಿತವಾಗಿ ಪಾರುಗಾಣಿ ಸಿದ. ಸುಪ್ರಸಿದ್ಧ ವೈಣಿಕ ಒರಫಿಯಸ್‌ ಕೂಡ ಒಮ್ಮೆ ಅದೇ ಮಾರ್ಗವಾಗಿ ಪ್ರವಾಸ ಮಾಡು ತ್ತಿದ್ದನು. ಅವನು ದೂರದಿಂದಲೇ ಜಲಕನ್ನಿಕೆ ಯರ ಮಧುರ ಸಂಗೀತವನ್ನು ಕೇಳಿ ತಾನು ಕೂಡ ಹಾಡಲುತೊಡಗಿದ. ಅವನ ಧ್ವನಿ ಎಷ್ಟೊಂದು ಇಂಪಾಗಿತ್ತೆಂದರೆ ಜಲಕನ್ನಿಕೆ ಯರು ತಮ್ಮ ಸಂಗೀತವನ್ನು ನಿಲ್ಲಿಸಿ ಒರಫಿಯ ಸ್‌ನ ಸಂಗೀತವನ್ನು ಆಲಿಸತೊಡಗಿದರು. ಜೀವನಯಾತ್ರೆಯಲ್ಲಿ ನಮಗೆದುರಾಗುವ ಕೆಡಕುಗಳನ್ನು ಗೆಲ್ಲಲು ಈ ಎರಡು ಮಾರ್ಗಗ ಳಲ್ಲಿ ಒಂದನ್ನು ನಾವು ಆರಿಸಿಕೊಳ್ಳಬೇಕಾಗು ತ್ತದೆ: ಯೂಲಿಸೆಸ್‌ ಮಾಡಿದಂತೆ ಈ ಪ್ರಪಂ ಚದ ಕೆಡಕುಗಳಿಂದ ವಿಮುಖರಾಗುವುದು ಒಂದು ಮಾರ್ಗ, ಒರಫಿಯಸ್‌ನಂತೆ ನಮ್ಮ ಉತ್ತಮ ನಡವಳಿಕೆಯಿಂದ ಪ್ರಪಂಚವೇ ನಮ್ಮೆಡೆಗೆ ಆಕರ್ಷಿತವಾಗುವಂತೆ ಮಾಡು ವುದು ಇನ್ನೊಂದು ವಿಧಾನ. ಮೊದಲನೆ ಯದು ಸಾಮಾನ್ಯರ ಮಾರ್ಗವಾದರೆ ಎರಡನೆ ಯದು ಸಂತರ ಮಾರ್ಗ. ದುಷ್ಟ ರಿಂದ ದೂರ ವುಳಿಯುವುದು ಒಂದು ಮಾರ್ಗವಾದರೆ ದುಷ್ಪರನ್ನೂ ಸಜ್ಜನರ ಪರಿಧಿಗೆಳೆಯುವುದು ಮತ್ತೊಂದು ವಿಧಾನ. 9 ಮುರಲೀಧರ ಕುಲಕರ್ಣಿ ಆಡಳಿತ ರಂಗದಲ್ಲಿ ಮತು ನೀಜಗಾಣು : ಪ್ರಭಾವ ಬೆಗತ್ತಿನಾದ್ಯಂತ ಅಸಂಖ್ಯಾತ ಲೇಖಕರು ಆಡಳಿತ ಶಾಸ್ತ್ರದ ಕುರಿತಾದ ಉದ್ಗ್ರಂಥಗಳನ್ನು ರಚಿಸಿದ್ದಾರೆ. ಇತ್ತೀಚೆಗಂತೂ ಕೈಗಾರಿಕೆ - ಉದ್ದಿ ಮೆಗಳ ಆಡಳಿತಕ್ಕೆ ಸಂಬಂಧಿಸಿದಂತೆ ವಿಪುಲವಾಗಿ ಸಾಹಿತ್ಯ ಹೊರಬಂದಿದೆ. ಅಲ್ಲದೆ ಸರ್ಕಾರಿ ಆಡ ಳಿತಕ್ಕೆ ಸಂಬಂಧಿಸಿದಂತೆಯೂ ಸಾಕಷ್ಟು ಗ್ರಂಥ ಗಳು ಪ್ರಕಟವಾಗಿವೆ. ಉದ್ದಿಮೆಗಳ ನಿರ್ವಹಣೆ ಮತ್ತು ಸರ್ಕಾರಿ ಆಡಳಿತಗಳ ನಡುವೆ ಬಹಳ ಅಂತರವಿದ್ದರೂ ಸಾಕಷ್ಟು ಸಾಮ್ಯವೂ ಇದೆಯೆ ನ್ನಬಹುದು. ಇವೆರಡೂ ಕ್ಷೇತ್ರಗಳ ಬಗೆಗೆ ವಿನೂತನ ದೃಷ್ಟಿಯಿಂದ ಬರೆದಿರುವ ಇಬ್ಬರು ಲೇಖಕರೆಂದರೆ, ಪ್ರೊ. ನಾರ್ಥ್‌ಕೋಟ್‌ - ಸಿ - ಪಾರ್ಕಿನ್ಸನ್‌ ಮತ್ತು ಪ್ರೊ. ಲಾರೆನ್ಸ್‌ - ಜೆ - ಪೀಟರ್‌. ತಮ್ಮ 'Parkison’'s Law of the Pursuit of progress’ ಎಂಬ ಪುಸ್ತಕದ ಪ್ರಕಟಣೆಯೊಂ ದಿಗೆ ಪ್ರೊ. ಪಾರ್ಕಿನ್ನನ್ನರು ಇಂಗ್ಲಿಷ್‌ ಭಾಷೆಗೆ Parkinson’s Law ಎಂಬ ಒಂದು ಹೊಸ ಅಭಿ ವ್ಯಕ್ತಿಯ ಕೊಡುಗೆಯನ್ನಿತ್ತಿ ದ್ದಾರೆ. ಅವರು ಆ ಗ್ರಂಥದಲ್ಲಿ ಆಡಳಿತಕ್ಕೆ ಸಂಬಂಧಿಸಿದ ಹತ್ತು ವಿವಿಧ ವಿಷಯಗಳನ್ನು ಪ್ರತಿಪಾದಿಸಿದ್ದಾರಾ ದರೂ ಸರಕಾರಿ ನೌಕರಶಾಹಿಯ ನಿರಂತರ ಬೆಳವಣಿಗೆಯ ವಿಷಯಕವಾದ ಅವರ ಸೂತ್ರ ಎಲ್ಲರ ಗಮನವನ್ನೂ ಹೆಚ್ಚಾಗಿ ಆಕರ್ಷಿಸಿದೆ. ""ಒಂದು ಕೆಲಸವನ್ನು ಮಾಡಲು ಉಪಲಬ್ಧವಿ ೨ ಬಿ.ವಿ.ಎಸ್‌. ರಾವ್‌ ರುವ ಸಮಯಕ್ಕನುಸಾರವಾಗಿ ಆ ಕೆಲಸದ ಪ್ರಮಾಣ ಹೆಚ್ಚುತ್ತದೆ'' ಎಂಬುದೇ ಆ ಸೂತ್ರ. ಇದಕ್ಕೆ ಪಾರ್ಕಿನ್ನನ್ನರು ಕೊಡುವ ಒಂದು ಉದಾ ಹರಣೆ ಹೀಗಿದೆ: ಒಂದು ಕೆಲಸವನ್ನು ಒಬ್ಬ ವ್ಯಕ್ತಿ ಐದು ನಿಮಿಷಗಳಲ್ಲಿ ಮಾಡಿ ಮುಗಿಸಿದರೆ ಅದೇ ಕೆಲಸವನ್ನು ಮಾಡಲು ಇನ್ನೊಬ್ಬ ವ್ಯಕ್ತಿ ಅರ್ಧ ದಿನವನ್ನೇ ತೆಗೆದುಕೊಳ್ಳುತ್ತಾನೆ. ಇದು ಹೇಗೆಂದು ನಾವು ಆಶ್ಚರ್ಯಚಕಿತರಾಗಬ ಹುದು. ಈಗ ಒಂದು ಪತ್ರವನ್ನು ಬರೆದು ಅದನ್ನು ಅಂಚೆಗೆ ಹಾಕುವ ಕೆಲಸವನ್ನೇ ತೆಗೆದು ಕೊಳ್ಳೋಣ. ತುಂಬಾ ವ್ಯಸ್ತನಾಗಿರುವ ವ್ಯಕ್ತಿ ಸರಸರನೆ ಪತ್ರವನ್ನು ಬರೆದು ಕಛೇರಿಗೆ ಹೋಗುವ ಹಾದಿಯಲ್ಲಿ ಅಂಚೆ ಪೆಟ್ಟಿಗೆಯಲ್ಲಿ ಹಾಕುತ್ತಾನೆ. ಆದರೆ ಬೇರೇನೂ ಕೆಲಸವಿಲ್ಲದ ಅಥವಾ ಒಬ್ಬ ನಿವೃತ್ತನಾದ ಉದ್ಯೋಗಿ ಅದೇ ಕೆಲಸವನ್ನು ಆರಾಮವಾಗಿ ಎಳೆದೆಳೆದು ಅರ್ಧದಿ ನವನ್ನೇ ಕಳೆಯುತ್ತಾನೆ. ಈ ನಿದರ್ಶನ ಬಹಳ ಉತ್ಪ್ರೇಕ್ಷೆಯಾಯಿತೆಂದರೂ ಇದರಲ್ಲಿ ಯಥಾ ರ್ಥವಿಲ್ಲದಿಲ್ಲ. ಪ್ರೊ. ಪಾರ್ಕಿನ್ನನ್ನರು ಮುಂದುವರಿದು ತಮ್ಮ ಸೂತ್ರವನ್ನು ಈ ರೀತಿ ಎಶದೀಕರಿಸು, ತ್ತಾರೆ. ""ಒಂದು ಸಂಸ್ಥೆಯ ನೌಕರರ ಸಂಖ್ಯೆಯ ಲ್ಲಾಗುವ ವೃದ್ಧಿಯು ಯಾವಾಗಲೂ ಪಾರ್ಕಿ! ನ್ಹ್ನನ್‌ ಸೂತ್ರಕ್ಕೆ ಬದ್ಧವಾಗಿರುತ್ತ ದೆಯೇ 53 ಹೊರತು, ಆ ಸಂಸ್ಥೆಯ ಕಾರ್ಯಭಾರ ಒಂದೇ ರೀತಿಯಿರಲಿ, ಕುಗ್ಗಲಿ ಅಥವಾ ಪೂರ್ಣವಾಗಿ ನಶಿಸಲಿ, ಈ ಯಾವ ಪರಿಸ್ಥಿತಿಗಳೂ ನೌಕರರ ಸಂಖ್ಯೆಯ ವೃದ್ಧಿಯ ಮೇಲೆ ಯಾವ ಪರಿಣಾಮ ವನ್ನು ಬೀರುವುದಿಲ್ಲ''. ಇದರ ತಾತ್ಪರ್ಯವೇನೆಂ ದರೆ, ಕೆಲಸದ ಪ್ರಮಾಣವೇನೇ ಇರಲಿ ನೌಕರ ಶಾಹಿಯು ನಿರಂತರವಾಗಿ ಬೆಳೆಯುತ್ತಲೇ ಹೋಗುತ್ತದೆ. ಕೆಲಸದ ಪ್ರಮಾಣ ಮತ್ತು ಗುಣ ಮತ್ತೆಗಳೇನೇ ಇರಲಿ ಮತ್ತು ಅಂತಹ ಕೆಲಸದ ಅವಶ್ಯಕತೆಯೇ ಇಲ್ಲದಿದ್ದರೂ ಸರ್ಕಾರಿ ಇಲಾಖೆ ಗಳು ವರ್ಷದಿಂದ ವರ್ಷಕ್ಕೆ ತಮ್ಮ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತವೆ. ಬ್ರಿಟಿಷ್‌ ನೌಕಾ ಇಲಾಖೆ ಮತ್ತು ವಸಾಹತುಗಳ ಕಛೇರಿಗಳ ಸಿಬ್ಬಂದಿ ಯಲ್ಲಿ ವರ್ಷಂಪ್ರತಿ ಆದ ಹೆಚ್ಚಳವನ್ನು ಅಭ್ಯಸಿಸಿ ಪ್ರೊ. ಪಾರ್ಕಿನ್ಸನ್ನರು ಮೇಲಿನ ತೀರ್ಮಾನಕ್ಕೆ ಬಂದರು. ಅವರು ಕಂಡುಹಿಡಿದ ಅಚ್ಚರಿಗೊಳಿ ಸುವ ಸಂಗತಿಯೆಂದರೆ, ಬ್ರಿಟಿಷ್‌ ನೌಕಾಪಡೆಗ ಳನ್ನು ಕಡಿಮೆ ಮಾಡುತ್ತಿದ್ದ ಕಾಲದಲ್ಲೂ ಮತ್ತು ಬ್ರಿಟಿಷ್‌ ಸಾಮ್ರಾಜ್ಯ ಕ್ಷೀಣಿಸುತ್ತಿದ್ದ ವರ್ಷಗ ಳಲ್ಲೂ ಈ ಇಲಾಖೆಗಳಲ್ಲಿ ಹೆಚ್ಚು ಹೆಚ್ಚು ನೌಕರರನ್ನು ನೇಮಿಸಿಕೊಳ್ಳಲಾಗಿತ್ತು! ಬ್ರಿಟಿಷ್‌ ಆಡಳಿತ ಪದ್ಧತಿಯನ್ನೇ ಅನುಸರಿಸುತ್ತಿರುವ ನಮ್ಮ ದೇಶಕ್ಕೆ ಪಾರ್ಕಿನ್ನನ್ನರ ಸೂತ್ರ ಅನ್ವಯಿಸು ವುದಿಲ್ಲವೆಂದು ಹೇಳುವುದಾದರೂ ಹೇಗೆ? ಕಚೇರಿಗಳಲ್ಲಿ. ಆರಾಮವಾಗಿ ಕೂಡದೆ ಎಲ್ಲರೂ ಕೆಲಸದಲ್ಲಿ ಮಗ್ನರಾಗಿರುತ್ತಾರಾದ್ದ ರಿಂದ, ಕಾರ್ಯಭಾರ ನಿರಂತರವಾಗಿ ಹೆಚ್ಚುತ್ತಿದೆ ಯೆಂದು ತಿಳಿಯಬಹುದು ಎಂದು ಕೆಲವರ ಅನಿಸಿಕೆ. ಇದಕ್ಕೆ ಪ್ರೊ.ಪಾರ್ಕಿನ್ನ ನ್ನರ ಉತ್ತರ: ಕಚೇರಿಯ ವೇಳೆಯಲ್ಲಿ ಯಾರೂ ಆರಾಮವಾಗಿ ಕೂಡದಿದ್ದರೂ ನಿಜ ಸ್ಥಿತಿಯೇನೆಂದರೆ, ಪ್ರತಿ ಯೊಬ್ಬ ಉದ್ಯೋಗಿಯೂ ಮತ್ತೊಬ್ಬನಿಗೆ ಕೆಲಸ _ ವನ್ನು ಸೃಷ್ಟಿಸುತ್ತಾನೆ; ಕೇವಲ ಕಾಗದದ " ಮೇಲಿನ ಕೆಲಸ, ಶುಷ್ಕ ಪತ್ರಾಚಾರ ಇತ್ಯಾದಿ. ಇದರಿಂದ ಪುರುಷಾರ್ಥವೇನೂ ಸಾಧಿತವಾಗದಿ ದ್ದರೂ ಎಲ್ಲರೂ ಹೀಗೆ "ಕೆಲಸದಲ್ಲಿ' ತೊಡಗಿರು 54 ವುದು ಮೇಲ್ನೊಟಕ್ಕೆ ಕಾಣಿಸುತ್ತದೆ. ಈ ಪರಿಸ್ಥಿತಿ ಬಹು ಮುಖ್ಯವಾದ ಪ್ರಶ್ನೆಯೊಂದನ್ನು ನಮ್ಮ ಮುಂದಿಡುತ್ತದೆ. ಅದೇನೆಂದರೆ, ಗುಣಾತ್ಮಕ, ಮೌಲ್ಯಾತ್ಮಕ ಕೆಲಸ ಮುಖ್ಯವೋ ಅಥವಾ ಕೇವಲ ಸಾಂಕೇತಿಕ ಕೆಲಸವೋ. ಕೆಲಸದ ಗುಣ ಮಟ್ಟ ಅಥವಾ ಪ್ರತಿಫಲವೇನೇ ಇರಲಿ, ಕೇವಲ ಕೆಲಸದ ಪ್ರಮಾಣವೇ ಪ್ರಗತಿಯ ದ್ಯೋತಕ ವೆಂದು ಅನೇಕರು ಭಾವಿಸುತ್ತಾರೆ. ಪ್ರಾಯಶಃ ಈ ಕಾರಣದಿಂದಲೇ ನಮ್ಮ ಸರ್ಕಾರಿ ಕಚೇರಿಗಳ ಸಾಧನೆಗಳನ್ನು ಅಲ್ಲಿ ತಯಾರಾದ ಹೊತ್ತಿಗೆ ಗಳು, ಕಡತಗಳಲ್ಲಿ ಬರೆದ ಟಿಪ್ಪಣಿಗಳು ಮತ್ತು ಫಲಕಗಳ ಮೇಲೆ ಅಂದವಾಗಿ ಪ್ರದರ್ಶಿಸಿದ ನಕ್ಷೆಗಳಿಂದಲೇ ಅಳೆಯುವ ಮನೋಭಾವ ಬೇರೂರಿದೆ. ಈ ಎಲ್ಲ ಕೆಲಸಗಳನ್ನು ಮಾಡಲು ಮತ್ತು ಇವುಗಳಲ್ಲಿ ಪ್ರಗತಿಯನ್ನು ಸಾಧಿಸಲು (1) ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಅಧಿಕಾರಿಗಳ ಮತ್ತು ಸಿಬ್ಬಂದಿಯ ನೇಮಕ ಅನಿವಾರ್ಯವಾಗುತ್ತದೆ. ಮತ್ತೆ ಹೀಗೆ ಹೆಚ್ಚಿದ ಸಿಬ್ಬಂದಿಗೆ ಸಾಕಷ್ಟು ಕೆಲಸ ಕೊಡಲು ಹೊಸ ಹೊಸ ಸಮಿತಿಗಳ, ವರದಿಗಳ, ಫೈಲುಗಳ ಸೃಷ್ಟಿಯಾಗುತ್ತದೆ. ಈ ಪರಿವೇಶಕ್ಕೆ ಅನುಗುಣ ವಾಗಿ ಮೊದಲು ಮಂಡಿಸಿದ ಪಾರ್ಕಿನ್ನನ್ನರ ಸೂತ್ರವನ್ನು ಸ್ವಲ್ಪ ಮಾರ್ಪಡಿಸಿ ಹೀಗೆ ಪುನಾರ ಚಿಸಬಹುದು: "ಉಪಲಬ್ಧವಿರುವ ಸಿಬ್ಬಂದಿಯ ಸಂಖ್ಯೆಗನುಗುಣವಾಗಿ ಕೆಲಸ ಹೆಚ್ಚುತ್ತದೆ.'' ನಮ್ಮ ಸರ್ಕಾರಿ ಇಲಾಖೆಗಳಲ್ಲಿ ವ್ಯಾಪಕ ವಾಗಿ ಹರಡಿರುವ ಮತ್ತೊಂದು ಪ್ರವೃತ್ತಿಯೆಂ ದರೆ, ಕಾಲಕಾಲಕ್ಕೆ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚು ಮಾಡಲು ನಡೆಸುವ ಸಮೀಕ್ಷೆ - 0/8 ೧%. ಇಂತಹ ಸಮೀಕ್ಷೆಯ ಮೂಲಕವೇ ಕಾಲಿ ಕಾಲಕ್ಕೆ ಉಚ್ಚ ಶ್ರೇಣಿಯ ಅಧಿಕಾರಿಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತದೆ. ಇದೇನೂ ಕೆಲಸದ ಹೆಚ್ಚ ಳದ ಸಬೂಬಿನ ಮೇಲೆ ಆಗುವು ದಿಲ್ಲ... ಉಚ್ಚ ಶ್ರೇಣಿಯ ಅಧಿಕಾರಿಗಳಿಗೆ ಮೇಲಿನ ಹುದ್ದೆಗಳಿಗೆ ಬಡ್ತಿ ಸಿಗುವುದರಲ್ಲಿ FSU We [| | ಏಳಂಬವಾಗುತ್ತಿದೆಯೆಂಬ ಒಂದೇ ಕಾರಣದಿಂದ ಹೆಚ್ಚು ಉಚ್ಚಸ್ತರದ ಹುದ್ದೆಗಳನ್ನು ನಿರ್ಮಿಸಲಾ "ಗುತ್ತದೆ: ಪಾರ್ಕಿನ್ಷನ್ನರು. ಆಡಳಿತ ರಂಗದ ಇಂತಹ ಪ್ರವೃತ್ತಿಗಳ ಮೇಲೂ ಸಾಕಷ್ಟು ಬೆಳಕು ಚೆಲ್ಲಿದ್ದಾರಾದರೂ, ಈ ಬಗ್ಗೆ ಸೂತ್ರವನ್ನು ರಚಿಸಿಲ್ಲ. ಪ್ರಾಯಶಃ ಇತರ ದೇಶಗಳಲ್ಲಿ ನಮ್ಮಲ್ಲಿ ನಡೆಯುತ್ತಿರುವ ರೀತಿಯಲ್ಲಿ ಇಂತಹ ಸಮೀಕ್ಷೆಗಳು. ನಡೆಯುತ್ತಿಲ್ಲವೇನೋ. ನಮ್ಮ ದೇಶದ ಆಡಳಿತ ಯಂತ್ರದ ಈ ಗುಣಧರ್ಮ ವನ್ನು ಪ್ರತಿಬಿಂಬಿಸುವಂತೆ. ಪಾರ್ಕಿನ್ನನ್ನರ ಸೂತ್ರದ ಮಾದರಿಯಲ್ಲಿ ಮತ್ತೊಂದು ಸೂತ್ರ ವನ್ನು ಈ ರೀತಿ ಘೋಷಿಸಬಹುದು. ""ಉಚ್ಚಸ್ತರದ ಅಧಿಕಾರಿಗಳ ಹುದ್ದೆಗಳು ಕಿರಿಯ ಅಧಿಕಾರಿಗಳ ಸಂಖ್ಯೆಯ ನೇರ ಪ್ರಮಾಣದಲ್ಲಿ ಹೆಚ್ಚುತ್ತವೆ. ಈ. ಪ್ರಕ್ರಿಯೆ ಮತ್ತಿನ್ನಾವ ಪರಿಸ್ಥಿತಿಗಳನ್ನೂ ಅವಲಂಬಿಸಿರುವುದಿಲ್ಲ.'' ಪ್ರೊ.ಪಾರ್ಕಿನ್ನನ್ನರ ಅಧ್ಯಯನ, ವಿವೇಚನೆಗ ಳಿಂದ ಕಂಡುಬಂದ ಇನ್ನೊಂದು ಕುತೂಹಲಕರ - ತಥ್ಯ ಹೀಗಿದೆ: ಬಹಳ ದುಬಾರಿಯಾದ ಮತ್ತು ಅತಿ ಭವ್ಯ ಕಟ್ಟಡಗಳನ್ನು ಕಟ್ಟ ತೊಡಗುವುದು ಒಂದು ಸಾಮ್ರಾಜ್ಯದ ಅಥವಾ ಸಂಸ್ಥೆಯ ಅವನ ತಿಯ ಸಂಕೇತ. ಅವರು, ಈ ಸಿದ್ಧಾಂತಕ್ಕೆ ನಿದರ್ಶನವಾಗಿ ಬ್ರಿಟಿಷ್‌ ಸಾಮ್ರಾಜ್ಯದ ಅವನ ತಿಯ ಕಾಲದಲ್ಲಿ ನಡೆದ ಅದ್ದೂರಿಯ ವಾಸ್ತು ಶಿಲ್ಪರಚನಾ ಕಾರ್ಯಗಳ ಮತ್ತು ಅವನತಿಯ ಹಾದಿಯಲ್ಲಿದ್ದ ಕೆಲವು ಸಂಸ್ಥೆಗಳ ಕಾರ್ಯ ಚಟುವೆಟಿಕೆಗಳ ಉದಾಹರಣೆಗಳನ್ನು ನೀಡು ತ್ತಾರೆ. ಈ ಸಂದರ್ಭದಲ್ಲಿ ನವದೆಹಲಿಯ ರಾಷ್ಟ್ರ ಪತಿ ಭವನ ಮತ್ತಿತರ ಭವ್ಯ ರಾಜಕೀಯ ಭವನ ಗಳ ನಿರ್ಮಾಣ ಬ್ರಿಟಿಷ್‌ ಸಾಮ್ರಾಜ್ಯದ ಅವನತಿ ಪ್ರಾರಂಭವಾದ ಮೇಲೆಯೇ ನಡೆಯಿತೆಂಬು ದನ್ನು ನಾವಿಲ್ಲಿ ಸ್ಮರಿಸಬಹುದು. ಇದೇ ತಥ್ಯ ವನ್ನು ತೋರಿಸುವ ನನ್ನ ಒಂದು ಅನುಭವ ವನ್ನೂ ಇಲ್ಲಿ ಉದಾಹರಿಸಬಹುದು. ಹಲವು ವರ್ಷಗಳ ಹಿಂದೆ ನಮ್ಮ ದೇಶದ ಬೃಹತ್‌ ಡಿಸೆಂಬರ್‌ 1991 ವಾರ್ಷಿಕ . ನೇಮಕದ ನಗರವೊಂದರಲ್ಲಿ ನಾನು ನೋಡಿದ ಸಂಗತಿ ಯಿದು. ಒಂದು ಖಾಲಿ ನಿವೇಶನದಲ್ಲಿ ಬಹಳ ಬಿರುಸಿನಿಂದ ಒಂದು ದೊಡ್ಡ ಕಟ್ಟಡದ ನಿರ್ಮಾಣ ನಡೆಯುತ್ತಿದ್ದು ಆ ಭವನ ಯಾವ . ಉದ್ದೇಶಕ್ಕಾಗಿ ಇರಬಹುದೆಂದು ಮನಸ್ಸಿನಲ್ಲೇ ತರ್ಕಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ಆ ಭವನ ಭಾರತದ ಹಳ್ಳಿಗಳನ್ನು ಉದ್ಧಾರ ಮಾಡುವ ಉದಾತ್ತ ಧ್ಯೇಯವುಳ್ಳ ಒಂದು ಸಂಸ್ಥೆಯ ಕಚೇರಿಗೋಸ್ಕರ ಎಂದು ತಿಳಿಯಿತು. ಇದೆಂತಹ ವಿಪರ್ಯಾಸ! ಹಳ್ಳಿಗಳ ಉದ್ದಾರಕ್ಕೆ ಪಣತೊಟ್ಟ ಸಂಸ್ಥೆ ಒಂದು ಬೃಹತ್‌ ನಗರದಲ್ಲಿ ಭವ್ಯ ಕಟ್ಟಡ ನಿರ್ಮಿಸುವದೆ! ಈ ನಿರ್ಮಾಣ ಕಾರ್ಯ ಮುಗಿಯುವಷ್ಟರಲ್ಲಿ ಆ ಸಂಸ್ಥೆಯ ಸಂಪನ್ಮೂಲದ ಬಹುಪಾಲು ಖರ್ಚಾಗಿರುವುದ ರಲ್ಲಿ ಸಂಶಯವಿಲ್ಲ. ಹಳ್ಳಿಗಳ ಉದ್ಧಾರದ ಹೆಸರಿನಲ್ಲಿ : ಸಂಸ್ಥೆ. ಮೊದಲು ತನ್ನ ಸ್ವಂತ ಉದ್ದಾರ ಮಾಡಿಕೊಂಡದ್ದಲ್ಲದೆ, ತನ್ನ ನೌಕರ ರಿಗೆ ಒಂದು ಭವ್ಯ ಕಚೇರಿಯನ್ನೂ ಒದಗಿಸಿಕೊ ಟ್ರಿತ್ತು. ಈ ಎಲ್ಲ ಉದಾಹರಣೆಗಳು ಪಾರ್ಕಿನ್ಸ ನ್ನರ ಚಿಂತನೆ, ವಿವೇಚನೆಗಳು ಎಷ್ಟು ನಿಖರ, ಸಾರ್ವದೇಶಿಕ ಮತ್ತು ಸಾರ್ವಕಾಲಿಕ ಎಂಬ ಅಂಶಗಳನ್ನು ತೋರಿಸುತ್ತವೆ. ಸಂಸ್ಥೆಗಳ ಸಂರಚನೆ, ಕಾರ್ಯಕ್ರೆ ಲಿ ಮತ್ತು ಅವುಗಳ ವಿಫಲತೆಗೆ ಕಾರಣಗಳು, ಈ ವಿಷಯ ಗಳ ಬಗೆಗೆ ಬರೆದಿರುವ ಒಬ್ಬ ಪ್ರಭಾವಿ ಲೇಖಕ ರೆಂದರೆ ಪ್ರೊ. ಲಾರೆನ್ಸ್‌-ಜೆ-ಪೀಟರ್‌. ಅವರ ಅಭಿಪ್ರಾಯದಲ್ಲಿ ಅನೇಕ ಸಂಸ್ಥೆಗಳಲ್ಲಿ ತಾಂಡವ ವಾಡುತ್ತಿರುವ ಅದಕ್ಷತೆ ಮತ್ತು ಅವ್ಯವಸ್ಥೆಗಳಿಗೆ ಮೂಲ ಕಾರಣ ಆ ಸಂಸ್ಥೆಗಳ ಅಧ್ಯಕ್ಷ, ಕಾರ್ಯ ಕಾರಿ ನಿರ್ದೇಶಕ, ಸಚಿವ ಮುಂತಾದ ಅತ್ಯುಚ್ಚ ಪದಾಧಿಕಾರಿಗಳ ಮೇಲಾಗಿರುವ "ಪೀಟರ್‌ ನಿಯಮ'ದ ಪ್ರಭಾವ. ""ಪ್ರತಿಯೊಬ್ಬ ಉದ್ಯೋಗಿಯೂ ತನ್ನ ಅದಕ್ಷ ತೆಯ ರೇಖೆಯ ಹಂತಕ್ಕೆ ಏರುತ್ತಾನೆ'' ಎನ್ನುವುದೇ ಪೀಟರ್‌! ನಿಯಮ. [Peter Principle] ಸರಕಾರಿ ಇಲಾ ಖೆಗಳಲ್ಲಾಗಲಿ, ಖಾಸಗಿ ಉದ್ದಿಮೆ, ಸಂಸ್ಥೆಗಳ 55 ಲ್ಲಾಗಲಿ ಒಬ್ಬ ನೌಕರ ತನ್ನ ಸದ್ಯದ ಕೆಲಸದಲ್ಲಿ ದಕ್ಷತೆ ಪ್ರದರ್ಶಿಸಿದರೆ, ಅವನಿಗೆ ಮೇಲಿನ ಹುದ್ದೆಗೆ ಬಡ್ತಿ ದೊರೆಯುತ್ತದೆ. ಇದು ಸರಿ ಯಾದ ಕ್ರಮವೇ, ಇದರಲ್ಲಿ ಯಾವ ದೋಷವೂ ಇಲ್ಲ. ಈ ರೀತಿ ನೌಕರ ತನ್ನ ಸದ್ಯದ ಹುದ್ದೆ ಯಲ್ಲಿ ತೋರುವ ದಕ್ಷ ತೆಯ ಆಧಾರದ ಮೇಲೆ ಬಡ್ತಿ ಹೊಂದುತ್ತಾ ಮೇಲು ಮೇಲಿನ ಹುದ್ದೆಗ ಳನ್ನು ಗಳಿಸುತ್ತಾನೆ. ಆದರೆ ಕೊನೆಗೊಂದು ಬಾರಿ ಬಡ್ತಿ ದೊರೆತ ನಂತರ ಮೇಲಿನ ಹುಡ್ದೆ ಪಡೆ ದಾಗ, ಉದ್ಯೋಗಿ ಆ ಹುದ್ದೆಗೆ ಸರ್ವಥಾ ಯೋಗ್ಯನಾಗಿರುವುದಿಲ್ಲ. ಅವನಲ್ಲಿ ಅದಕ್ಷತೆ, ಅನರ್ಹತೆಗಳು ತಲೆದೋರಿ ಅವನು ಸ್ವತಃ ತೊಂದರೆಗೀಡಾಗುವುದಲ್ಲದೆ, ಸಂಸ್ಥೆಗೂ ಹಾನಿ ಕಾರಕನಾಗುತ್ತಾನೆ. ಈ ಪ್ರಕ್ರಿಯೆಯಲ್ಲಿ ಒಂದು ಅನಿಶ್ಚಿತತೆಯ ಅಂಶವಿದೆ. ಒಬ್ಬ ಉದ್ಯೋಗಿ ತನ್ನ ಈಗಿನ ಕೆಲಸದಲ್ಲಿ ದಕ್ಷನಾಗಿದ್ದರೆ ಬಡ್ತಿ ಗೇನೋ ಅರ್ಹನಾಗುತ್ತಾನೆ. ಆದರೆ ಬಡ್ತಿ ದೊರೆತ ಸಂತರ ಮೇಲಿನ ಹುದ್ದೆಯಲ್ಲಿ ಅಪೇ ಕ್ಷಿತ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಾ ನೆಂಬ ಯಾವ ಭರವಸೆಯೂ ಇಲ್ಲ. ಕೆಲವು ಉದ್ಯೋಗಿಗಳು ಮೊದಲನೆಯ ಬಡ್ತಿ ದೊರೆತಾ ಗಲೇ ತಮ್ಮ ಅದಕ್ಷತೆಯ ರೇಖೆಯ ಹಂತವನ್ನು ತಲುಪಿದರೆ, ಇತರರು ಎರಡನೆಯ, ಮೂರ ನೆಯ, ನಾಲ್ಕನೆಯ ಇತ್ಯಾದಿ ಬಡ್ತಿ ದೊರೆತಾಗ ಆ ರೇಖೆಯನ್ನು ಮುಟ್ಟಬಹುದು. ಈ ಕಾರಣ ದಿಂದ ಎಲ್ಲ ಸಂಸ್ಥೆಗಳ ಎಲ್ಲ ಹಂತಗಳಲ್ಲೂ ಎಷ್ಟೋ ಮಂದಿ ಅದಕ್ಷ, ಅಸಮರ್ಥ ನೌಕರರಿ ರುತ್ತಾರೆ. ಅತ್ಯುಚ್ಚ ಅಧಿಕಾರಿಗಳೂ 'ಪೀಟರ್‌ ನಿಯಮಕ್ಕೆ ಬದ್ಧರಾಗಿರುವುದರಿಂದ ಅನೇಕ ಇಲಾಖೆಗಳಲ್ಲಿ, ಸಂಸ್ಥೆಗಳಲ್ಲಿ ಅದಕ್ಷತೆ, ಅರಾಜ ಕತೆಗಳು ತಲೆಯೆತ್ತುತ್ತವೆ. ನಮ್ಮ ದೇಶದಲ್ಲಿನ ಸರಕಾರಿ ಇಲಾಖೆಗಳಲ್ಲಿ ಮತ್ತು ಸರಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿರುವ ಅವ್ಯವಸ್ಥೆಗೆ *“`ಪೀಟರ್‌ ನಿಯಮ ಎಷ್ಟು ಮಟ್ಟಿಗೆ ಕಾರಣ ಎನ್ನು ವ ವಿಷಯದಲ್ಲಿ ಒಂದು ಅಧ್ಯಯನವನ್ನು 56 ನಡೆಸಿದರೆ ಬಹಳ ರೋಚಕವಾದ ಸಂಗತಿಗಳು ಬೆಳಕಿಗೆ ಬರಬಹುದು. ಸಂಸ್ಥೆಗಳ, ಉದ್ದಿಮೆಗಳ ಅದಕ್ಷತೆಗೆ ಕಾರಣ ತಿಳಿದ ಮೇಲೆ ಅದಕ್ಕೆ ಪರಿಹಾರ ಕಂಡುಹಿಡಿಯ ಬೇಕಲ್ಲವೇ? ಒಬ್ಬ ನೌಕರ ಅಥವಾ ಅಧಿಕಾರಿ ಸದ್ಯಕ್ಕೆ ದಕ್ಷನಾಗಿದ್ದರೂ ಬಡ್ತಿ ಕೊಟ್ಟ ನಂತರ ಮೇಲಿನ ಹುದ್ದೆಯಲ್ಲಿ ದಕ್ಷನಾಗಿಯೆ ಉಳಿಯು ವನೋ ಅಥವಾ ಅವನು ತನ್ನ ಅದಕ್ಷ ತೆಯ ರೇಖೆಯ ಹಂತವನ್ನು ಮುಟ್ಟುವನೋ ಎಂಬು ದನ್ನು ಮೊದಲೇ ತಿಳಿಯುವ ಸಾಧ್ಯತೆಯಿದ್ದರೆ, ಈ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗುವುದು. ಆದರೆ ಪ್ರೊ.ಪೀಟರರ ಪ್ರಕಾರ ಇದು ಸಾಧ್ಯ ಎಲ್ಲ. ಅವರು ಹೇಳುವ ಸಮಸ್ಯೆಯ ಸಮಾಧಾನ ವೆಂದರೆ; ಪ್ರತಿಯೊಬ್ಬ ನೌಕರನೂ ಬಡ್ತಿ ಸಿಗುವ ಸಮಯದಲ್ಲಿ ಆತ್ಮಶೋಧ ಮಾಡಿಕೊಳ್ಳಬೇಕು. ಮೇಲಿನ ಹುದ್ದೆಯನ್ನು ನಾನು ಸರಿಯಾಗಿ ನಿರ್ವ ಹಿಸಬಲ್ಲೆನೆ; ಈ ಬಡ್ತಿಯಿಂದ ನನಗೆ ಸ್ವಂತ ಮತ್ತು ಪಾರಿವಾರಿಕ ಸುಖ ಸಂತೋಷಗಳು ದೊರೆಯುವವೆ, ಅಲ್ಲದೆ ಸಂಸ್ಥೆಗೆ ನನ್ನಿಂದ ಹೆಚ್ಚಿನ ಉಪಯೋಗವಾಗುತ್ತ ದೆಯೇ ಇತ್ಯಾದಿ. ಈ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಸಿಗದಿದ್ದರೆ ನೌಕರ ಬಡ್ತಿಯನ್ನು ನಿರಾಕರಿಸಿ ತಾನಿರುವ ಹುದ್ದೆಯಲ್ಲೇ ಮುಂದುವರಿಯಬೇಕು. ಯಾವ ದೇಶದಲ್ಲಾದರೂ, ಉದ್ಯೋಗಿಗಳು ಸಂಸ್ಥೆಯ ಹಿತ ದ ಷ್ಟಿ ಯಿಂದ ಸ್ವಾರ್ಥ ತ್ಕಾಗ ಮಾಡಿ ಇಂತಹ ಆದರ್ಶ ಮಾರ್ಗವನ್ನು ಅನುಸರಿಸುತ್ತಾ ರೆಂದು ಹೇಳುವುದು ಕಷ್ಟ. ಆಡಳಿತ ಪದ್ಧತಿ ಮತ್ತು ಬಡ್ತಿ ನಿಯಮಗಳ ಎಚಾರದಲ್ಲಿ ನಮ್ಮಲ್ಲಿನ ಪರಿಸ್ಥಿತಿಗಳನ್ನು ಸ್ವಲ್ಪ ನೋಡೋಣ. ಸಾಮಾನ್ಯವಾಗಿ ಸರ್ಕಾರಿ ವಲ ಯದಲ್ಲಾಗಲಿ, ಖಾಸಗಿ ವಲಯದಲ್ಲಾಗಲಿ ಬಡ್ತಿ ಮುಖ್ಯವಾಗಿ ನೌಕರರಿಗೆ ಸಂಬಂಧಿಸಿದ ಗೋಪ್ಯ ವರದಿ [Confidential Report-C.R.] ಮೇಲೆ ಅವಲಂಬಿಸಿದೆ. ಈ ವರದಿಗಳಲ್ಲಿ ನೌಕ ರರ ಕಾರ್ಯ ಕುಶಲತೆ, ದಕ್ಷತೆ ಸಾಧನೆಗಳ ಬಗ್ಗೆ ಅವರ ಮೇಲಾಧಿಕಾರಿಗಳು ವರ್ಷಕ್ಕೊಮ್ಮೆ ಕಸ್ತೂರಿ ತೀರ್ಪು ಬರೆಯುತ್ತಾರೆ. ಈ ೦ ನೌಕರರ ಸರಕಾರಿ ಜಾತಕವೆಂದೇ ಹೇಳಬಹುದು. ಇದ ರಲ್ಲಿ ನೌಕರರನ್ನು "ಸಮಾಧಾನಕರ', "ಒಳ್ಳೆ ಯ', "ಉತ್ತಮ', "ಅತ್ಯುತ್ತಮ' [೦೬೬೬- ೧61೧0] ಎಂದು ವರ್ಗೀಕರಿಸಲಾಗುತ್ತದೆ. ಕೆಳದ ರ್ಜೆಯ ನೌಕರರು ಸಾಮಾನ್ಯವಾಗಿ ಸೇವಾಜೇಷ್ಠ ತೆಗನುಗುಣವಾಗಿ ಬಡ್ತಿ ಹೊಂದುತ್ತಾರೆ. ಮೇಲ್ದರ್ಜೆಯ ಅಧಿಕಾರಿಗಳು ಬಡ್ತಿ ಪಡೆಯಲು "ಉತ್ತಮ' ಅಥವಾ "ಅತ್ಯುತ್ತಮ' ವರ್ಗೀಕರಣ ವನ್ನು ಪಡೆಯಲೇಬೇಕು. ಪೀಟರರ ನಿಯಮದ ಪ್ರಕಾರ. ಈಗಿನ ಹುದ್ದೆಯಲ್ಲಿ ದಕ್ಷನಾಗಿರುವ ವನು ಮೇಲಿನ ಹುದ್ದೆಗೆ ಬಡ್ತಿ ಹೊಂದುತ್ತಾನೆ. ಆದರೆ ಇಲ್ಲಿ ಈ ನಿಯಮ ಎಲ್ಲ ಸಂದರ್ಭಗ ಳಲ್ಲೂ ಅನ್ವಯಿಸುವುದಿಲ್ಲ ಏಕೆಂದರೆ ಅಧಿಕಾ ರಿಯ ಬಗೆಗೆ ಗೋಪ್ಯ ವರದಿ ಬರೆಯುವವ ಮೇಲಾಧಿಕಾರಿಯ ಮರ್ಜಿಯನ್ನವಲಂಬಿಸಿ ಅದ ಕ್ಷನಾದವನೂ ಅತ್ಯುತ್ತಮನೆನಿಸಿ ಬಡ್ತಿ ಪಡೆಯ ಬಹುದು. ಮೇಲಧಿಕಾರಿಗಳ ಸ್ವಜನಪಕ್ಷ ಪಾತ, ಭ್ರಷ್ಟಾಚಾರ, ಸ್ತುತಿಪರತೆ ಇತ್ಯಾದಿ ಕಾರಣಗ ಳಿಂದ ಹೀಗಾಗಬಹುದು. ಈ ವಿಷಯದಲ್ಲಿ ಮೇಲೆ ಹೇಳಿದ ಕಾರಣಗಳಲ್ಲದೆ ಇನ್ನೊಂದು ವೈಪರಿತ್ಯವೂ ತನ್ನ ಪ್ರಭಾವ ಬೀರುತ್ತದೆ. ತಮ್ಮ ಬಗೆಗೆ ಮೇಲಾಧಿಕಾರಿ ವರದಿಯಲ್ಲಿ ಏನು ಬರೆದಿ ದ್ದಾರೆಂಬುದನ್ನು ತಿಳಿದುಕೊಳ್ಳುವುದರಲ್ಲಿ ಬಹ ಳಷ್ಟು ಮಂದಿ ಅಧಿಕಾರಿಗಳು ಕುಶಲರಾಗಿರು ತ್ತಾರೆ. ಅಂತಹವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮೇಲಧಿಕಾರಿಯನ್ನು ನೇರವಾಗಿ, ಯಾವ ಅಳುಕೂ ಇಲ್ಲದೆ ತಮಗೆ ಸದ್ಯದಲ್ಲೇ ಬಡ್ತಿ ದೊರೆಯಲಿರುವುದರಿಂದ ತಮ್ಮ ಬಗ್ಗೆ ರಿಪೋರ್ಟ್‌ ಚೆನ್ನಾಗಿ (ಅತ್ಯುತ್ತಮ ನೆಂದು) ಬರೆಯಬೇಕೆಂದು ಕೇಳುತ್ತಾರೆ. ಇಂತಹ ಬೇಡಿಕೆಗಳನ್ನು ತಿರಸ್ಕರಿಸುವಂತಿಲ್ಲ; ಉಪಾಯ ವಾಗಿ ತಪ್ಪಿಸಿಕೊಳ್ಳುವಂತೆಯೂ ಇಲ್ಲ. ನಿಜ ಸ್ಥಿತಿಯೇನೆಂದರೆ, ಗೋಪ್ಯ ವರದಿಗಳಲ್ಲಿ ಬರೆದಿ ರುವುದು ಗೋಪ್ಯವಾಗಿ ಉಳಿಯುವುದಿಲ್ಲ. ಕೆಳ ಗಿನ ಅಧಿಕಾರಿ ಕೋರಿದಂತೆ ಅವನ ರಿಪೋರ್ಟ್‌ ಸರಿಯಾಗಿ ಬರೆಯದಿದ್ದರೆ ಅದು ಅವನಿಗೆ ಗೊತ್ತಾಗಿ, ಆ ಧೂರ್ತ ನಡೆಸಬಹುದಾದ ಕಾರ ಸ್ಥಾನಗಳನ್ನು ಎದುರಿಸಲು ಮೇಲಧಿಕಾರಿ ಸಿದ್ಧನಿ ರಬೇಕು. ಇಂತಹ ವಿಕೃತ, ಕಲುಷಿತ ವಾತಾವರ ಣದಲ್ಲಿ ಪ್ರತಿಹಂತದಲ್ಲೂ ಯೋಗ್ಯ ವ್ಯಕ್ತಿಗೇ ಬಡ್ತಿ ಸಿಗುತ್ತದೆಂಬ ಭರವಸೆಯಿಲ್ಲ. ಏನಕೇನ ಪ್ರಕಾರೇಣ ಬಡ್ತಿ ದೊರಕಿಸಿಕೊಳ್ಳಲು ಸಾಮಾನ್ಯ ವಾಗಿ ಎಲ್ಲ ನೌಕರರು, ಅಧಿಕಾರಿಗಳು ಭಯಂ ಕರ ಸ್ಪರ್ಧೆಯಲ್ಲಿ ತೊಡಗುತ್ತಾರೆ. ಆದ್ದರಿಂದ ಇಲ್ಲಿ ನೌಕರರು ಇಲಾಖೆಯ, ಸಂಸ್ಥೆಯ ಹಿತ ದೃಷ್ಟಿಯಿಂದ ಬಡ್ತಿಯನ್ನು ನಿರಾಕರಿಸುವ ಪ್ರಶ್ನೆಯೇ ಏಳುವುದಿಲ್ಲ. ಪರಿಣಾಮವಾಗಿ ಸರ ಕಾರದ, ಉದ್ದಿಮೆ, ಸಂಸ್ಥೆಗಳ ಎಲ್ಲ ಹಂತಗ ಳಲ್ಲೂ ಅನೇಕ ಮಂದಿ ಅದಕ್ಷ ನೌಕರ, ಅಧಿಕಾ ರಿಗಳನ್ನು ಕಾಣಬಹುದು. ನಮ್ಮ ಪರಿವೇಶದಲ್ಲಿ ಪೀಟರರ ನಿಯಮದ ಸಂಪೂರ್ಣ ಅನ್ವಯ ಸಾಧ್ಯವಿಲ್ಲದಿದ್ದರೂ, ನಿಯಮ ಹೇಳುವಂತಹ ಪರಿಣಾಮ ಮಾತ್ರ ಇನ್ನೂ ತೀವ್ರವಾಗಿ ಆಗಿದೆ ಯೆಂದು ಹೇಳಬಹುದು. ನಮ್ಮ ಅನೇಕ ಸರಕಾರಿ ಇಲಾಖೆಗಳ, ಉದ್ದಿಮೆಗಳ ಕಾರ್ಯ ಶೈಲಿ ಯನ್ನು ನೋಡಿದರೆ ಅವುಗಳ ಪ್ರಮುಖರು ನಿಜವಾಗಿಯೂ ತಮ್ಮ ಅದಕ್ಷ ತೆಯ ರೇಖೆಯ ಹಂತಕ್ಕೆ ಏರಿದ್ದಾರೆಂದು ಹೇಳಬಹುದು! ಅ ವಿವೇಚನೆಯಿಲ್ಲದೆ ಖರ್ಚು ಮಾಡಬಹುದಾದ ಒಂದೇ ಒಂದಾದ ಅತ್ಯಮೂಲ್ಯ ಪದಾರ್ಥವಂ ದರೆ ಕಾಲ. - ಚೀನಾಗಾದೆ ಇತಿಹಾಸ ಬಾಲಕನ ಬಲಿದಾನ ಆಗ 1857ರ ಕ್ರಾಂತಿಯ ದಿನಗಳು. ವೀರ ಹುತಾತ್ಮರ ಚರ್ಚೆ ಜನರ ನಾಲಗೆಯ ಮೇಲೆ. ಎಲ್ಲೆಡೆ ಸ್ವಾತಂತ್ರ್ಯದ ಹುಮ್ಮಸ್ಸು ಹಬ್ಬಿತ್ತು. ಜೋರಾಪುರ, ಹೈದ್ರಾ ಬಾದ್‌ ಬಳಿಯ ಒಂದು ಚಿಕ್ಕ ದಾದ ಪ್ರಾಂತ್ಯ. ಅಲ್ಲಿಯ ರಾಜಕುಮಾರ ರಾಮಚಂದ್ರ ರಾವ್‌. ಆಗ ಅವನ ವಯಸ್ಸು ಕೇವಲ ಹದಿನಾಲ್ಕು ವರ್ಷ. ಹುತಾತ್ಮರಾದ ಕ್ರಾಂತಿಕಾರಿ ಗಳ ಕಥೆಗಳನ್ನು ಕೇಳಿ ಅವನು ರೋಮಾಂಚಿ ನಾಗಿದ್ದ. ಅವನು ಒಂದು ಪ್ರಾಂತ್ಯದ ರಾಜಕುಮಾರನಾ ಗಿದ್ದರೂ ಆಂಗ್ಲರ ಪಾರತಂ ತ್ರ್ಯದ ಪರಿಣಾಮವನ್ನು ಚೆನ್ನಾಗಿ ತಿಳಿದುಕೊಂಡಿದ್ದ. ಆಂಗ್ಲರ ಆಡಳಿತದ ಎರು ದಂಗೆ ಮಾಡಬೇಕೆಂಬುದು ಆತನ ದೃಢ ನಿಶ್ಚಯ. ರಾಮಚೆಂದ್ರರಾವ್‌ ತನ್ನ ರಾಜ್ಯದ ರೂಹೇಲಿಗಳು ಹಾಗೂ ಪಠಾಣರನ್ನು ಒಗ್ಗೂ ಡಿಸಿ ಅವರಲ್ಲಿ ಸ್ವಾತಂತ್ರ್ಯದ ಭಾವನೆಯನ್ನು ತುಂಬತೊಡ ಗಿದ. . ರಾತ್ರಿಯಲ್ಲಿ ಮೌನ ವಾಗಿ ಅರಮನೆಯಿಂದ ಕಾಡಿಗೆ ಬಂದು ತನ್ನ ಯುವ ಜತೆಗಾರರೂಂದಿಗೆ ಸ್ವಾತಂ ತ್ರ್ಯಗಳಿಸುವ ಉಪಾಯದ ಬಲೆಯನ್ನು ನೇಯುತ್ತಿದ್ದ. ಆಂಗ್ಲರ ಮೇಲೆ ಮುತ್ತಿಗೆ ಹಾಕಲು ಉಪಾಯ ಹೂಡಿ ಒಮ್ಮೆ ಹೈದ್ರಾಬಾದಿಗೆ ಬಂದ. ಅವನಿಗೆ ಸಾಕಷ್ಟು ಪ್ರಮಾಣ ದಲ್ಲಿ ಮದ್ದು ಗುಂಡುಗಳು ಬೇಕಾಗಿತ್ತು. ಈ ಕೆಲಸಕ್ಕಾಗಿ ಆ ಪ್ರಾಂತ್ಯದ ಪ್ರಧಾನಮಂತ್ರಿ ಸಾಲಾರ್‌ ಜಂಗನಿಂದ ಸಹಾ ಯವನ್ನು ಬೇಡಿದ. ದುರಾದ ಷ್ಟವಶಾತ್‌ ಹೈದ್ರಾಬಾದಿನ ನಿಜಾಮ ಅಫಜಲುದ್ದ್‌ಲಾ ನಿಗೆ ಇವೆಲ್ಲವೂ: : ತಿಳಿದು ಹೋಯಿತು. ಆಂಗ್ಲರ ಬಾಲ ಬಡುಕನಾಗಿದ್ದ ಅವನು 'ರಾಮಚಂದ್ರರಾವ್‌ನನ್ನು' ಬಂಧಿಸುವಲ್ಲಿ ಸಫಲನಾದ. ಈ ಮಗುವಿನಿಂದ ಕ್ರಾಂತಿ ಯೋಜನೆಯ - ಸುಲಭವಾಗಿ . ಹಾರಬಹುದು ಎಂದು ಆಗಿನ ಆಂಗ್ಲ ಅಧಿ ಕಾರಿ ಮೀಡೋಜ್‌ ಟೇಲರ್‌ ಯೋಚಿಸಿದ. ಅಲ್ಲದೆ ಹುಡು ಗನ ಗೆಳೆತನ ಬೆಳೆಸಿ ಅನೇಕ ರೀತಿಯ ಆಮಿಷಗಳನ್ನು ಒಡ್ಡಿ ಅವನನ್ನು ಬುಟ್ಟಿಗೆ ಹಾಕಿಕೊ ಳ್ಳಲೂ ಯತ್ನಿಸಿದ. ಅವನು ಒಪ್ಪದಿದ್ದಾಗ ಅನೇಕ ಕಷ್ಟಗ ಕಿಡಿಗಳು ಅ ಮೂರ್ತಿ ರಾಮನಾಥಪುರ ಳಿಗೆ ಗುರಿಪಡಿಸಲಾಯ್ತು. ಆದರೆ ಈ ಹುಡುಗ ಮಾತ್ರ ತನ್ನ ಜತೆಗಾರರ ಬಗೆಗೆ ಏನೂ ಹೇಳಲಿಲ್ಲ. ದೇಶದ ಒಳಿತಿ ಗಾಗಿ ತನ್ನ ಆತ್ಮಾರ್ಪಣೆಯಾ ದರೂ ಸರಿಯೇ, ಅದೊಂದು ಸೌಭಾಗ್ಯ ಎಂದು ಅಂಜದೆ ಎದುರಿಸಿದ. ಕೊನೆಗೆ ರಾಜದ್ರೋಹದ ಆರೋಪ ಹೊರಿಸಿ ಅವನಿಗೆ ಜೀವನ ಪರ್ಯಂತ ನಿರ್ಜನ ದ್ವೀಪವೊಂದಕ್ಕೆ ಕಳಿಸುವ ಕಠಿಣ ಶಿಕ್ಷೆ ವಿಧಿಸಿದರು. ಅವ ನನ್ನು ಶಿಕ್ಷಿಸಲು ಕೊಂಡೊ ಯ್ಯುತ್ತಿದ್ದಾಗಲೇ ದಾರಿಯಲ್ಲಿ ಆಂಗ್ಲ ಕಾವಲುಗಾರನ ಕೆ ಯಿಂದ ಪಿಸ್ತೂ ಲೊಂದನ್ನು ಕಿತ್ತುಕೊಂಡು ತಾನೇ ಹೊಡೆ |" ` ದುಕೊಂಡು ಪ್ರಾಣಬಿಟ್ಟ. ಈ ರಾಜಕುಮಾರನ ಬಲಿ ದಾನದ ಕಥೆಯನ್ನು ತನ್ನ ಸ್ಮರಣ ಪುಸ್ತಿಕೆಯಲ್ಲಿ ವರ್ಣಿ ಸುತ್ತಾ ಮೀಡೋಜ್‌ ಟೇಲರ್‌, ""ಆ ಬಾಲಕನ ಬಾಯಿಯಿಂದ ದೇಶ ಭಕ್ತಿಯ ಮರ್ಮವನ್ನು ಕೇಳಿ ನಾನೂ ಸಹ . -ರೋಮಾಂಚಿತನಾದೆ. ಅಂತಹ ಬಾಲಕನ ಬದುಕು ನ್ಯ'' ಎಂದು ಹೊಗಳಿ ದ್ದಾನೆ. ಈ ಅವಸಾನದ ಅಂಚಿನಲ್ಲಿ: ಅರ ನ ಮುದ, 9 ಅರುಣ ್‌ ಮಧ್ಯ ಏಶಿಯದ ಕಾರಾಕುಮ್‌ ಮತ್ತು ಕಿರ್ಭುಲ್‌ಕುಮ್‌ ಮರುಭೂಮಿಗಳ ಸಂಧಿಸ್ಥಾನ ದಲ್ಲಿ ಹೊಸದೊಂದು ಮರುಭೂಮಿ ಕಳೆದ ವರ್ಷ ಅಸ್ತಿತ್ವಕ್ಕೆ ಬಂದಿದೆ. ಸ್ಥಳೀಯ ಜನ ಅದ ಕ್ಕಿಟ್ಟ ಹೆಸರು "“ಅರಾಲ್ಕುಮ್‌' ಹಿಂದೆ ಇದೇ ವಲಯದಲ್ಲಿ ವಿಸ್ತಾರವಾಗಿ ಹರಡಿಕೊಂ ಡಿದ್ದ ಅರಲ್‌ ಸಮುದ್ರ ಪರಿಸರದಲ್ಲಿತ್ತು ಸಂಪತ್ಸ ಮೃದ್ಧ ನಗರ ಅರಾಲ್ಪಕಿ. ಅದು ಇಂದು ಧೂಳು ಮತ್ತು ಉಸುಕುಮಯ ಪ್ರೇತ ನಗರವಾಗಿದೆ. ಅಲ್ಲಿ ವಾಸಿಸುತ್ತಿದ್ದವರಲ್ಲಿ ಅರ್ಧಕ್ಕರ್ಧ ಮಂದಿ ಗುಳೆ ಕಿತ್ತಿದ್ದಾರೆ. ತಮ್ಮ ಬದುಕಿನ ಆಧಾರವಾ ಗಿದ್ದ ಅರಲ್‌ ಸಮುದ್ರ ಸಾಯತೊಡಗಿದರೆ ಅವ ರಿನ್ನೇನು ಮಾಡಿಯಾರು? ತೆ ""19ನೇ ಶತಮಾನದಲ್ಲಿ ರಶಿಯದ ಹೆಸರಾಂತ ಕವಿ ತರಾಸ್‌ ಶೆವ್ಚೆಂಕೊ ಗಡಿಪಾರಾಗಿ ಬಂದು ಇಲ್ಲಿ ನೆಲೆಸಿದ್ದ. ಆ ಕಾಲದಲ್ಲಿ ಅರಲ್‌ ನಂದನ ವನವಾಗಿತ್ತು. ಸಮುದ್ರದಲ್ಲಿ ನಾನಾ ಜಾತಿಯ ಮೀನುಗಳು ಹೇರಳವಾಗಿದ್ದವು. ಆಸುಪಾಸಿನಲ್ಲಿ ತ ಎಂದು, ಮರಗಿಡಗಳು ಸಮೃದ್ಧವಾಗಿ ಬೆಳೆದಿದ್ದವು. ಕವಿ ಸ್ವತಃ ಈ ಪ್ರದೇಶದಲ್ಲಿ ಹಲವು ಬಗೆಯ ಹಣ್ಣಿನ ಮರಗಳನ್ನು ಬೆಳೆಸಿದ್ದ. ಆದರೆ ಇಂದು ಎಲ್ಲ ಬರಿದೋ ಬರಿದು. ಮರಭೂಮಿಯ ಒಣಹವೆ | ನಿಸರ್ಗವನ್ನು ಮಾನಪ ಯದ್ವಾ ತದ್ವಾ ಶೋಷಿಸಿದರೆ ಎಂತಹ ಭೀಕರ ಪರಿಣಾಮವಾಗಬಹುದು ಎಂಬುದಕ್ಕೆ ಅರಲ್‌ ಸಮುದ್ರದ ಅವಸಾನ ಜೀವಂತ. ನಿದರ್ಶನ. ಒಂದು ಕಾಲದಲ್ಲಿ ನಂದನವನವಾ ಗಿದ್ದ ಅರಲ್‌ ಸಮುದ್ರದ ಪರಿಸರ ಇಂದು ಮರುಭೂಮಿ ಅಷ್ಟೇ ಅಲ್ಲ, ರೋಗಗಳ ಕೊಂಪೆಯೂ ಆಗುತ್ತಿದೆ. ಓಂ ಹರಡಿದೆ, ಸಮುದ್ರದ ಜಲ ಬತ್ತಿದೆ. ತೇಪೆ ಹಾಕಿ ದಂತೆ ಅಲ್ಲಲ್ಲಿ ಕೊಳಗಳ ರೂಪದಲ್ಲಿ ಅಲ್ಪಸ್ವಲ್ಪ ನೀರು ಕಂಡು ಬರುತ್ತದೆ. ನಾವು ಯಾವುದೋ ದೊಡ್ಡ ಕಾನ್ಸಂಟ್ರೇಶನ್‌ ಕ್ಯಾಂಪ್‌ನಲ್ಲಿ ನೆಲೆಸಿದ್ದೇ ವೇನೋ ಅನಿಸುತ್ತದೆ'' - ಸ್ಥಳೀಯ ಇತಿಹಾಸ ಕಾರ ಖುದಾಯಿಬರ್ಗನ್‌ ರುಭಾಸೆಕೆನೊವ್‌ನ ಈ ಮಾತುಗಳು ಅರಲ್‌ನ ಸದ್ಯದ ದುಸ್ಥಿತಿಗೆ ಕನ್ನಡಿ ಹಿಡಿದಂತಿವೆ. ಅರಲ್‌ ತಟದ ಕಿತೆಜ್‌ ನಗರದವೆ ದ್ಯ ಬುದತ್‌ ಅಲ್ಲೆಯಿತೊವ್‌ ನೀಡುವ ಚಿತ್ರ ನೋಡಿ: "“ಇಲ್ಲಿ ಜನಿಸುವ ಪ್ರತಿ ಸಾವಿರ ಮಕ್ಕಳಲ್ಲಿ ನೂರು ತಮ್ಮ ಮೊದಲ ಹುಟ್ಟು ಹಬ್ಬಕ್ಕೆ ಮುನ್ನವೆ ಕಣ್ಣು ಮುಚ್ಚುತ್ತವೆ. ಇನ್ನು ಅಂಗವಿಕಾರಕ್ಕೊಳಗಾಗಿ ಹುಟ್ಟುವ ಶಿಶುಗಳೆಷ್ಟೊ. ಕೆಲವಕ್ಕೆ ಮಿದುಳೇ ಬೆಳೆದಿರುವುದಿಲ್ಲ. ಮತ್ತೆ ಕೆಲವಕ್ಕೆ ಕರುಳಿನ ಭಾಗ ಗಳೇ ಇರುವುದಿಲ್ಲ. ಪಾದಗಳಿಲ್ಲ ದವು ಹಲವಾ ದರೆ ಕೆಲವು ಮಕ್ಕಳಿಗೆ ಮಿದುಳನ್ನು ಮುಚ್ಚಿರು ವುದು ತಲೆ ಬುರುಡೆಯಲ್ಲ, ಚರ್ಮದ ತೆಳು ಪದರು!'' . ಅರಲ್‌ ಸಮದ್ರದ ಸಾವು ಮಧ್ಯ ಏಶಿಯದ 30 ಮಿಲಿಯ ಜನ ಎದುರಿಸುತ್ತಿರುವ ಪರಿಸರ ಮಾಲಿನ್ಯ ಸಮಸ್ಯೆಯ ಒಂದು ಪ್ರಮುಖ ಭಾಗ ಮಾತ್ರ,. ಉಪ್ಪು ಮಿಶ್ರಿತ, ವಿಷಯುಕ್ತ ನೀರು ಅರಲ್‌ನ ತಗ್ಗು ಪ್ರದೇಶಗಳಿಗೆ ಹರಿದು ಅಲ್ಲಿನ ಪರಿಸರ ಸಂಪೂರ್ಣ ಕೆಟ್ಟುಹೋಗಿದೆ. ಇಡೀ ಸಮುದ್ರ ವಲಯ ಅಲ್ಲಲ್ಲಿ ಸಣ್ಣ ಪುಟ್ಟ ಕೊಳಕು ಹಳ್ಳೆವಾಗಿ ಒಡೆದಿದೆ. ಅರಲ್‌ನ ಪಶ್ಚಿ ಮಕ್ಕಿರುವ ಸಾರಿಕಾಮೀಶ್‌ ಹಳ್ಳಕ್ಕೆ ಪ್ರತಿ ವರ್ಷ ಐವತ್ತು ಕೋಟಿ ಘನ ಮೀಟರು ಭು ನೀರು ಹರಿದು ಬರುತ್ತದೆ. ಈ ಪ ದೇಶದ ಮೇಲೆ ವಿಮಾನದಲ್ಲಿ ಕುಳಿತು ಕೆಳಗೆ ದೃಷ್ಟಿ ಬೀರಿದರೆ ಅರಲ್‌ನ ತೀರ ಗಳೇ ಕಾಣಿಸುವುದಿಲ್ಲ, ಅದು ವಿಶಾಲವಾಗಿ ವ್ಯಾ ಪಿಸಿದ ಅರೋಗ ವಂತ ಸಮುದ ಶ್ರದಂತೆಯೇ ಗೋಚರಿಸುತ್ತದೆ. ಆದರೆ ಸಮೀಪದಲ್ಲಿ ನಿಂತಾ ಗಲೇ ಅದೊಂದು ಮಹಾ ಕೊಚ್ಚೆ ಹೊಂಡದಂತ ಕಾಣುವುದು. ಅರಲ್‌ಸಮುದ್ರ ವಲಯದ ಆಸು 60 ಪಾಸಿನಲ್ಲಿ ನಲ್ವತ್ತು ಸರೋವರಗಳಿವೆ. ಇವುಗಳ ನೀರು, ನೆಲದ ಮಣ್ಣು ಅದೆಷ್ಟು ವಿಷಮಯವೆಂ ದರೆ ಒಂದು ಹುಲ್ಲು ಕಡ್ಡಿಯೂ ಅಲ್ಲಿ ಬೆಳೆಯುವು ದಿಲ್ಲ. ಅರಲ್‌ ಸಮುದ್ರ ಅಂಗಲಂಗುಲವಾಗಿ ಸಾವ ನ್ನಪ್ಪಲು ಮುಖ್ಯ ಕಾರಣ ಮಿತಿಮೀರಿದ ಪ್ರಮಾ ಣದಲ್ಲಿ ನೀರಾವರಿ ಕೈಗೊಂಡದ್ದು. ತತ್ಪರಿಣಾಮ ವಾಗಿ ಅಲ್ಲೆಲ್ಲ ಹ್ಯೂಮಸ್‌ (ನೆಲದಲ್ಲಿರುವ ಸಸ್ಯ ಸಂಬಂಧವಾದ ಗೊಬ್ಬರ) ಹರಿದು ಹೋಯಿತು. 5 ನಷ್ಟವನ್ನು ಭರ್ತಿ ಮಾಡಲು ಹೇರಳ ರಾಸಾ ಯನಿಕ ರಸಗೊಬ್ಬರವನ್ನು ಮಣ್ಣಿಗೆ ಸೇರಿಸಲಾ ಯಿತು. ನೆಲದ ಮಣ್ಣು ರಸಗೊಬ್ಬರಕ್ಕೆ ಎಷ್ಟು ಒಗ್ಗಿ ಹೋಯಿತೆಂದರೆ ಅದಿಲ್ಲದೆ ಯಾವುದೇ ಬೆಳೆ ಬೆಳೆಯಲು ಅಸಾಧ್ಯವಾಯಿತು. ಸೋವಿಯತ್‌ ರಷ್ಯದಲ್ಲಿ ಉಳುಮೆ ಮಾಡಿದ ಪ್ರತಿ ಹೆಕ್ಟೇರ್‌ ಜಮೀನಿನಲ್ಲಿ ತಲಾ ಎರಡು ಕೆ.ಜಿ. ರಾಸಾಯನಿಕ ಗೊಬ್ಬರ ಚೆಲ್ಲುತ್ತಾರೆ. ಮಧ್ಯ ಏಶಿಯದಲ್ಲಂತೂ ಈ ಪ್ರಮಾಣ ಸುಮಾರು 25 ಪಟ್ಟು ಜಾಸ್ತಿ! ರಾಸಾಯನಿಕ ವಿಷ ಹತ್ತಿಯ ವ್ಯವಸಾಯದಲ್ಲಿ ರಾಸಾಯನಿಕಗಳ ಬಳಕೆ ಅಧಿಕ. ಯಂತ್ರದಿಂದ ಹತ್ತಿ ಯನ್ನು ಕೀಳುವ ಮೊದಲು ಎಲೆಗಳನ್ನು ಕಿತ್ತು ತೆಗೆಯ ಬೇಕು. ಈ ಉದ್ದೇಶದಿಂದ ಎಲೆಗಳನ್ನು ದುರಿ Re ರಾಸಾಯನಿಕ ವಿಷವನ್ನು, ಮುಖ್ಯ ವಾಗಿ "“ ಏಜೆಂಟ್‌ ಆರೆಂಜ್‌'' ಅನ್ನು, ಹತ್ತಿ ಹೊಲಗಳ ಮೇಲೆ ಸಿಂಪಡಿಸುತ್ತಾರೆ. ಅಲ್ಲಿ ಕೆಲಸ ಮಾಡುವ ವರ ತಲೆಯ ಮೇಲೂ ಅದು ಉದುರುತ್ತದೆ. ಫಸಲು ಕುಯ್ದು ನಂತರ ಉಳಿಯುವ ಎಲ್ಲೆ, ಕಸಕಡ್ಡಿಗಳು ಜಾನುವಾರುಗಳಿಗೆ ಮೇವು. (ಬಾಲ್ಟಿಕ್‌ ಗಣರಾಜ್ಯಗಳಲ್ಲಿ ಮಾರಾಟ ಮಾಡಿದ ಬೆಣ್ಣೆಯಲ್ಲಿ ರಾಸಾಯನಿಕ ವಿಷದ ಅಂಶಗಳು ಪತ್ತೆಯಾಗಿವೆಯಂತೆ .) ಜನ - ಜಾನುವಾರು ಗಳಿಗೆ ಹೀಗೆ ನಿಧಾನ ವಿಷಪಾ ಿಶನ ನಮ್ಮ ಆಧು ನಿಕ ಕೃಷಿ ಪದ್ಧತಿಯ ದಾಯವಾಗಿ ಬಂದಿದೆ. ಅರಲ್‌ ಜಲಾನಯನ ಪ್ರದೇಶದಲ್ಲಿರುವ ನೀರನು ್ನ ಗರಿಷ್ಠ ಪ ಪ್ರಮಾಣದಲ್ಲಿ ಕೃಷಿಗೆ ಬಳಸುವ ಕಸೂರಿ ಉದ್ದೇಶದಿಂದ 1960ರ ದಶಕದ ಕೊನೆಯ ವ ಸಂಪನ್ಮೂಲಗಳ ಸಚಿವಾಲಯ (ಮಿನ್‌ವೊ ದ್ಯೊಜ್‌) ವಿಸ್ತೃತ ಯೋಜನೆಯನ್ನು ರೂಪಿಸಿತು. _1991ರೊಳಗಾಗಿ ನೀರಾವರಿಗೊಳಪಡಬೇಕಾದ ಜಮೀನಿನ ಪ್ರಮಾಣ ಹತ್ತು ಮಿಲಿಯ ಹೆಕ್ಟೇರು ಗಳಷ್ಟು; ಅನಂತರ ಕ್ರಮೇಣ ಅದು 23.5 ಮಿಲಿಯ ಹೆಕ್ಟೇರ್‌ಗಳಷ್ಟು ಹೆಚ್ಚ ಬೇಕು ಎಂಬುದು ಆ ಯೋಜನೆಯ ಗುರಿ. ಇಷ್ಟು ವ್ಯಾಪಕ ಪ ಕ್ರಮಾಣದಲ್ಲಿ ಜಮೀನಿಗೆ ನೀರುಣಿಸು ವುದರಿಂದ ಅರಲ್‌ ಸಮುದ್ರದಲ್ಲಿ ನೀರಿನ ಪ್ರಮಾಣ ಕಮ್ಮಿಯಾಗುವುದಿಲ್ಲವೆ? ಅದಕ್ಕಾ ಯೇ "ಶತಮಾನದ ಓಜ ಸಡನ್‌” (ಸೈಬೀರಿಯದ ಮಹಾ ನದಿಗಳು ಹರಿಯುವ ದಿಕ್ಕನ ನ್ನು ಬದಲಿಸುವಿಕೆ) ಯನ್ನು ಹಮ್ಮಿಕೊಳ್ಳಲ ಹಸು ಈ ಯೋಜನೆ ಅನುಷ್ಠಾನವಾದಾಗ ಮಧ್ಯ ಏಶಿಯದಲ್ಲಿ ಸಹಸ್ರ ಸಹಸ್ರ ಕಿಲೋಮೀಟರ್‌ ವ್ಯಾಪ್ತಿ ಯಲ್ಲಿ ಕಾಲುವೆಗಳು ಹಾದು ಹೋಗು ತ್ತವೆ, ಅಲ್ಲದೆ ಈ ನೀರಿನ ಪ್ರಮಾಣದಲ್ಲಿ ಒಂದೇ ಒಂದು ಲೀಟರ್‌ ನೀರು ಅರಲ್‌ಗೆ ಸೇರುವಂತಿಲ್ಲ. ಆ ಸಮುದ್ರದ ಸ್ಥಳ ವ್ಯಾಪ್ತಿ ಕುಗ್ಗಿ, ಅದು ಸಂಪೂರ್ಣ ಕಣ್ಮರೆ ಕಾದರೂ ಆಸುಪಾಸಿನ ಹವಾಮಾನ ಮತ್ತು ಪರಿಸರದ ಮೇಲೆ ಗಂಡಾಂತ ರಕಾರಿ ಪರಿಣಾಮವೇನೂ ಆಗಲಾರದು. ಬದ ಲಾಗಿ, ದಕ್ಷಿಣದ ಪ್ರದೇಶಗಳಲ್ಲಿನ ಜೀವನ ಮಟ್ಟ ಖಂಡಿತ ಬಾಜು ಎಂದು ಮಿನ್‌ವೊ ದ್ಕೊಜ್‌ ಯೋಜನೆಗಾರರ ಲೆಕ್ಕಾಚಾರಗಳಾಗಿ ದ್ದವು. ಈ ಮಹಾಯೋಜನೆ ಸೋವಿಯತ್‌ £1 ಎಂಜಿನಿಯರಿಂಗ್‌ನ ಅದ್ಭುತ ಸಾಮರ್ಥ್ಯನ್ನು ಜಗ ಜ್ಞಾಹೀರುಗೊಳಿಸುವ ಯತ್ನವಾಗಿತ್ತಾ ದರೂ, ಅನುಷ್ಠಾನಗೊಳ್ಳುವ ಮೊದಲೇ ಅದು "ಪರಮ ಮೂರ್ಪತನದ ಯೋಜನೆ' ಎಂಬುದು ಗೊತ್ತಾ ' ಯಿತು. (ಈ ಒಳಗಾಗಿ ಎಂಜಿನಿಯರುಗಳಾದ ಕೊನ್‌ಸ್ತಾಂತಿನ್‌ ರಾಖತಿನ್‌ಗೆ ಉಜ್ಬೆಕಿಸ್ತಾನದ ಜಲಸಂಪನ್ಮೂ ಲಗಳ ರಾಜ್ಯ ಸಮಿತಿಯ ಉಪಾಧ್ಯ ಕ್ಷನಾಗಿ ಬಡ್ತಿ ದೊರಕಿದರೆ ಲಿತ್ವಾಕ್‌ನನ್ನು ಜಲಸಂ ಪನ್ನೂಲ ಸಚಿವಾಲಯದ ತಾಂತ್ರಿಕ ವಿಭಾಗದ ಮುಖ್ಯಸ್ಥನಾಗಿ ನೇಮಿಸಲಾಗಿತ್ತು.) ಸ್ಥಳೀಯ ನದಿಗಳ ನೀರನ್ನು ಬೇಕಾಬಿಟ್ಟಿಯಾಗಿ ವ್ಯವಸಾ ಯಕ್ಕೆ ಬಳಸಿದ್ದರಿಂದಾಗಿ ಅರಲ್‌ಗೆ ಹರಿದು ಬರುವ ನೀರು ಕಡಿಮೆಯಾಗಿ ಆ ಸಮುದ್ರ ಗಾತ ದಲ್ಲಿ ಕುಗ್ಗುತ್ತಾ ಹೋಯಿತು. 1960ರ ವರೆಗೂ ಅರಲ್‌ ಸಮುದ್ರ ಉತ್ತಮ ಸ್ಥಿತಿಯಲ್ಲಿತ್ತು. ಆ ವರೆಗೂ 1064 ಘನ ಕಿಲೋ ಮೀಟರ್‌ ನೀರು ತುಂಬಿಕೊಂಡಿರುತ್ತಿದ್ದ ಅದು ಸುಮಾರು 53 ಮೀಟರ್‌ ಆಳವಾಗಿತ್ತು. ಅದರ ಮೇಲ್ಮೈ ಪ್ರದೇಶ 66,000 ಚದರ ಕಿಲೋಮೀ ಬರ್‌ ವಿಸ್ತಾರವಾಗಿತ್ತು. ಪ್ರತಿವರ್ಷ ಅದಕ್ಕೆ 56 ಘನ ಕಿಲೋಮೀಟರ್‌ ನೀರು ಹರಿದು ಬರು ತ್ತಿತ್ತು. ಇಂದು ಅರಲ್‌ ಸಮುದ್ರದ ಮೇಲ್ಮೈ ೪,500 ಚದರ ಕಿಲೋಮೀಟರ್‌ಗಳಷ್ಟು ಕುಗ್ಗಿದೆ. ಕಡಾ 69 ಪ್ರಮಾಣದಷ್ಟು ನೀರು ನಷ್ಟವಾ (ಬೆ. 1974ರಿಂದ 1986ರ ವರೆಗೆ ಸಿರ್‌ದಾರ್ಯ ನದಿ ಯಿಂದ ಹಾಗೂ 1982ರಿಂದ 1989ರವರೆಗೆ ಅಮು ದಾರ್ಯ ನದಿಯಿಂದ ಅರಲ್‌ಗೆ ನೀರು ಹರಿದು ಬರಲಿಲ್ಲ. ಇವೆಲ್ಲದರ ಪರಿಣಾಮವಾಗಿ ಅರಲ್‌ ಸಮುದ್ರದ ನೀರಿನ ಮಟ್ಟ ಕುಗ್ಗುತ್ತಾ ಬಂದಿದೆ. 1960ರ ದಶಕದ ಉದ್ದಕ್ಕೂ ಅರಲ್‌ ನೀರಿನಮಟ್ಟ 21 ಸೆಂ. ಮೀಟರ್‌ಗಳಷ್ಟು ತಗ್ಗಿತು. 1970ರ ದಶಕ ದಲ್ಲಿ 58 ಸೆಂ.ಮೀಟರ್‌ ಹಾಗೂ 1980ರ ದಶಕದ ಕೆಲವು ವರ್ಷಗಳಲ್ಲಿ 10 ಸೆಂ.ಮೀಟರ್‌ನಷ್ಟು ಇಳಿಯಿತು. 1989ರ ಕೊನೆಯಲ್ಲಿ ನೀರಿನ ಮಟ್ಟ 1 ಮೀಟರ್‌ನಷ್ಟು ತಗ್ಗಿ ಇಡೀ ಸಮುದ್ರ ದೊಡ್ಡ ಅರಲ್‌ ಹಾಗೂ ಚಿಕ್ಕ ಅರಲ್‌ ಆಗಿ ವಿಭಾಗವಾ ಲ್‌ ಸಮುದ್ರದ ವಾಯವ್ಯದಲ್ಲಿ ಅರಾ ಲ್ಸ್‌ಕ್‌ ಮತ್ತು ದಕ್ಷಿಣದಲ್ಲಿ ಮುನಾಕ್‌ ಎರಡು ಪ್ರಮುಖ ಆರ್ಥಿಕ ಕೇಂದ್ರಗಳು. ಅರಾಲ್ಸ್‌ಕ್‌ ವಲಯದ ಉತ್ತರ ಹಾಗೂ ಪೂರ್ವ ತೀರದ ಉದ್ದಕ್ಕೂ ಬೆಸ್ತರ ಗ್ರಾಮಗಳು ಹರಡಿವೆ. ಸ್ಟುರ್ಜನ್‌, ಕಾರ್ಪ್‌, ಬಾರ್ಬೆಲ್‌, ರಾಂದರ್‌ ರಾಪ್‌ಪೆನ್‌ ಮುಂತಾದ ನಾನಾ ಜಾತಿಯ ಮೀನು ಗಳಿಂದ ಸಮೃದ್ಧವಾಗಿದ್ದ ಅರಲ್‌ ಸಮುದ್ರ ದಿಂದ ಪ್ರತಿವರ್ಷ 25,000 ಟನ್‌ ಮತ್ಸ್ಯ ಲಾಭವಾ ಗುತ್ತಿತ್ತು. ಇಂದು ಅರಲ್‌ನಲ್ಲಿ ಮೀನು ಎಂಬುದೇ ಇಲ್ಲ. ಏನಿದ್ದರೂ, "ಅರಲ್‌ನಲ್ಲಿ ಹಿಂದೆ ಲಭಿಸುತ್ತಿದ್ದ ಮೀನುಗಳು' ಎಂಬ ಫಲಕ ದಡಿ ಮ್ಯೂಸಿಯಂನ ಕೊಣೆಯೊಂದರಲ್ಲಿ ಇವ ನ್ನೀಗ ನೋಡಬೇಕು. ಮುನಾಕ್‌ ಬೆಸ್ತರ ನಗರ ದಲ್ಲಿ ನೆಲಸಿದ್ದವರಲ್ಲಿ ಅರ್ಧಕ್ಕರ್ಧ ಜನ ಜೀವ ನೋಪಾಯ ಹುಡುಕಿಕೊಂಡು ಬೇರೆಲ್ಲಿಗೋ ಹೋಗಿದ್ದಾರೆ. ತಮ್ಮ ಪೂರ್ವಜರ ಗೋರಿಗ ಳನ್ನು ರಕ್ಷಿಸುವ ಸಲುವಾಗಿ ಅಲ್ಲಿದ್ದಾರೇನೋ ರಷ್ಯನ್‌ ಭಾಷೆಯಲ್ಲಿ "ಆರಲ್‌ಸ್ಕೊಯೆ ಮೊರ್‌' ಎಂದು ಹೆಸರಾಗಿರುವ ಅರಲ್‌ ಸಮುದ್ರ ಮೊಟ್ಟೆಯಾಕಾರದಲ್ಲಿ ರುವ 66,4 58 ಚದರ ಕಿಲೋಮೀಟರ್‌ ವಿಸ್ತಾರಕ್ಕೆ ಹರಡಿ ಕೊಂಡಿದೆ. ಭಾರಿ ಆಳವೇನೂ ಇಲ್ಲದ ಅರಲ್‌ ಜಗತ್ತಿನಲ್ಲಿ ನಾಲ್ಕನೇ ಅತಿ ದೊಡ್ಡ ಒಳ ನಾಡು ಸಮುದ್ರ. ಅದರ ಫೂರ್ವದಲ್ಲಿ ಕ್ಯಾಸ್ಟಿ ಯನ್‌ ಸಮುದ್ರವಿದೆ. ಮಾಸ್ಕೋ, ಬಾಗ್ದಾದ್‌, ಕರಾಚಿಯಿಂದ ಅಲ್ಲಿಗೆ ಸಮಾನ ' ದೂರ. ಕಿರ್ಫೀಜನ್‌ "ಅರಲ್‌ - ದೆನ್ಹಿಗ್‌' ಪದದಿಂದ ಅರಲ್‌ ಸಮುದ್ರಕ್ಕೆ (ದ್ವೀಪಗ ಳಿಂದ ಸುತ್ತುವರಿದಿರುವ ಸಮುದ್ರ) ಆ ಹೆಸರು ಬಂದಿದೆ. ಅರಲ್‌ನ ಆಸುಪಾಸಿನಲ್ಲಿ 1130ಕ್ಕೂ ಹಚ್ಚು ದ್ವೀಪಗಳಿವೆ. ತ ಪ ಎಂಬಂತೆ ಇಂದು ಅಲ್ಲಿ 17,000 ಮಂದಿ ಉಳಿದಿ : ಇದ್ದಾರೆ. ಸುಮಾರು 178 ಜಾತಿಯ ವನ್ಯ ಜೀವಿಗಳು _. ಅರಲ್‌ನ ಆಸುಪಾಸಿನಲ್ಲಿ ನೆಲೆಸಿದ್ದುವು. ಇಂದು p ಅವುಗಳ ಸಂಖ್ಯೆ 38ಕ್ಕೆ ಇಳಿದಿದೆ. ಅರಲ್‌ ಸರೋವರ? ಚೆರ್ನೊಬಿಲ್‌ ಅಣು ವಿದ್ಯುತ್‌ ಸ್ಥಾವರದ ದುರಂತದಿಂದ ಸುಮಾರು ಎಂಟು ಬಿಲಿಯ (ಎಂಬತ್ತು ಕೋಟಿ) ರೂಬಲ್‌ ನಷ್ಟವಾಯಿತು. ಮೌನ ಚೆರ್ನೊಬಿಲ್‌ ಎನಿಸಿರುವ ಅರಲ್‌ ಸಮು ದ್ರದ ಸಾವಿನಿಂದ 350 ಕೋಟಿ ರೂಬಲ್‌ಗೂ ಮೀರಿ ನಷ್ಟವಾಗಲಿದೆ ಎಂದು ತಜ್ಞರು ಹೇಳು ತ್ತಾರೆ. 1988 ಸೆಪ್ಟೆಂಬರ್‌ನಲ್ಲಿ ಸೋವಿಯತ್‌ ಒಕ್ಕೂಟದ ಕಮ್ಯೂನಿಸ್ಟ್‌ ಪಾರ್ಟಿ ಮತ್ತು ಸಚಿವ ರುಗಳ ಮಂಡಳಿ ಅರಲ್‌ ಸಮುದ್ರದ ಆಸುಪಾ ಸಿನ ಪರಿಸರದ ಸುಧಾರಣಾ ಕ್ರಮಗಳ ಕುರಿತು ನಿರ್ಣಯವೊಂದನ್ನು ಅಂಗೀಕರಿಸಿತು. ಅಪಾರ : ವೆಚ್ಚದ ಈ ಕ್ರಮಗಳಲ್ಲಿ ಎಂಜಿನಿಯರಿಂಗ್‌ _ಸಾಮಗಾರಿಗಳಿಗಾಗಿಯೇ ಸುಮಾರು 350ರಿಂದ ನ 370 ಕೋಟಿ ರೂಬಲ್‌ಗಳ ವೆಚ್ಚ ತಗಲುವುದೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ರಷ್ಯ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಇಂದಿನ ಪರಿಸ್ಥಿತಿ ಯಲ್ಲಿ ಅರಲ್‌ ಸಮುದ್ರದ ದುರಸ್ತಿಗೆ ಎಷ್ಟು ಹಣ ವಿನಿಯೋಗವಾದೀತೆಂದು ಹೇಳುವುದು ಕಷ್ಟ. .""ಬಹುಶಃ 2005ನೇ ವರ್ಷದ ವೇಳೆಗೆ ಅರಲ್‌ ಸಮುದ್ರ ಎರಡು ಮೂರು ಮಧ್ಯಮ ಗಾತ್ರದ ಸರೋವರಗಳಾಗಿ ಪರಿವರ್ತನಗೊ ಳ್ಳುವ ಸಾಧ್ಯತೆ ಇದೆ'' ಎನ್ನುತ್ತಾರೆ ತಜ್ಞರು. ಸರ್ಗದ ಕೊಡುಗೆ ಸಮೃದ್ಧವಾಗಿದ್ದ ಮಧ್ಯ ಏಶಿಯದ ಅರಲ್‌ ಸಮುದ್ರ ವಲಯ ಬರಷೀಡಿತ ಪ್ರದೇಶವಾಗಿ ನಿಂತಿರುವುದು ಸರಕಾರದ ಯೋಜ ನೆಗಳ ಫಲ. ಅಲ್ಲಿರುವ ಜಮೀನನ್ನು ಜನರ ಹೊಟ್ಟೆ ತುಂಬಿಸುವ ಆಹಾರ ಧಾನ್ಯ ಬೆಳೆಯಲು ಉಪಯೋಗಿಸುವ ಬದಲು ಹತ್ತಿ ಬೆಳೆಯಿರೆಂದು »ರೆ ೈತರಿಗೆ ಹಂಚಿದರು. ಅರಲ್‌ ಸಮುದ್ರದ ಭವಿಷ್ಯದ ಬಗ್ಗೆ ಗಂಭೀರ ವಾಗಿ ಚಿಂತಿಸುವವರಿಗೆ ಒಂದು ಸಲಹೆ: ಒಣಗಿದ ಅರಲ್ಫ್‌ನ ಫಾಸಲೆಯಲ್ಲಿ ರುವ ಚೆಮ್ಮ ೦ತ್‌ ನಗರದಲ್ಲಿ ತಾಯ ಎದಹಾಲೇ ಏಷವಾಗು ವಂಥ ಸ್ಥಿತಿ. ಅಂಗೀಕೃತ ಮಟ್ಟ ಕೆ ೦ತ ಮೂರು ನಾಲ್ಕು ಪಟ್ಟು ಹೆಚ್ಚಿನ ಉಪ್ರಿನಂಶ ಇಲ್ಲಿ ಯ ಹೆಂಗಸರ ಮೊಲೆ ಹಾಲಿನಲ್ಲಿ ಕಂಡು ಬಂದಿದೆ. ಅಲ್ಪಾಯು ಮಕ್ಕಳು ಜನ್ನ ದಾರಭ್ವ ಕಾಮಾಲೆಗೆ ಗುರಿಯಾಗಿ, ಆ ಪೈಕಿ ಶೇಕಡಾ 80ರಷ್ಟು, ಬದುಕಿರುವವರೆಗೂ ಅಅಶಕ್ತಿ ಯಿಂದ ನರಳುತ್ತವೆ. ಉಚ್ಚೇಕಿಸ್ತಾನದ ಹತ್ತಿ ಹೊಲಗಳಲ್ಲಿ ದುಡಿಯುವ ಹದಿಮೂರರೊ ಳಗಿನ ಮಕ್ಕಳಂತೂ ನಿತ್ಯ ವಿಷ ಸಂಪರ್ಕದಿಂದ ಕೈ ಉಗುರುಗಳನ್ನೇ ಕಳೆದುಕೊಳ್ಳುತ್ತ ವಂತೆ. ರಕ್ತ ಹೀನತ ತೆಯಂತೂ ಈ "ಮಕ್ಕ ಳಲ್ಲಿ ಸಾಮಾನ್ನ. ಪ್ವಾರಾಟ್ಟಿ ಕ ಫಾಯ್ತ್‌ ಬ ಆ ಒಕ್ಕೂ ಟದ ಉಳಿದೆಡಳಿಗಿಂತ ಉಜಚ್ಛೇಕಿಸ್ತಾ ನದಲ್ಲಿ 23 ಪಟ್ಟು ಹೆಚ್ಚು. ಅರಲ್‌ ಸಮುದ್ರದ ಆಸುಪಾಸಿನನಗರಗ ಳಲ್ಲಿ ನೆಲೆಸಿರುವವರಲ್ಲಿ ಕಳೆದೊಂದು ದಶ ಕದ ಅವಧಿಯಲ್ಲಿ ಹೃದಯ ಮತ್ತು ಶ್ವಾಸ ಕೋಶ ಸಂಬಂಧಿ ವ್ಯಾಧಿಗಳು ಒಂದೂವರೆ ಪಟ್ಟು ಹಚ್ಚಿದರೆ, ಕ್ಷಯ ಎರಡು ಪಟ್ಟು ಮತ್ತು ಅನ್ನನಾಳದ ಕ್ಯಾನ್ಸರ್‌ ಹತ್ತು ಪಟ್ಟು ಜಾಸ್ತಿ ಯಾಗಿವೆ. | ಈ ಜನ ಅಡಿಯಿಟ್ಟ ಲ್ಲಿ ವಿಷ ಉಸಿರಾಟ . ದಲ್ಲಿ ವಿಷ, ಕುಡಿದ ನೀರಲ್ಲಿ, ತಿನ್ನುವ ಆಹಾ | ರದಲ್ಲೂ ವಿಷ! ಸಮುದ್ರ ತಳದಲ್ಲಿ, ಲವಣಾಂಶವಿರುವ ಮಣ್ಣಿ ನಲ್ಲಿ ಬದುಕಿ ಉಳಿಯಬಲ್ಲ ಮರಗಳನ್ನು ಬೆಳೆಸ ಬೇಕು. ಇದರಿಂದಾಗಿ ಗಾಳಿಯ ಮೂಲಕ ವಿಷ ವ್ಯಾಪಿಸುವುದನ್ನೂ ಮರುಭೂಮಿಯು ವಿಸ್ತಾರ ಗೊಳ್ಳುವುದನ್ನೂ ತಡೆಗಟ್ಟಬಹುದು. ಪರಿಸರಪ್ರೇಮದ ಪರಂಪರೆ ಗತ ಮರ ಬಳ್ಳಿಗಳನ್ನು ನೆಟ್ಟು, ಬೆಳೆಸಿ ರಕ್ಷಿಸುವುದು; ಒಡಹುಟ್ಟೆ ದವರಂತೆ ಆತ್ಮೀಯ ಸಂಬಂಧ ಹೊಂದು ಉನ್ನತ ಸಂಸ್ಕೃತಿಯ ಅವಿಭಾಜ್ಯ ಅಂಗ. ಹಿಂದಿನವರ ಪ್ರಕೃತಿಪ್ರಿಯ ಮನಸ್ತನ್ನು ಪ್ರಾ ಚೇನ ಕಾವ್ಯ ನಾಟಕಗಳಲ್ಲಿ ಢಾಳಾಗಿಯೇ ಗುರುತಿಸಬಹುದು. ಕಾಳಿದಾಸನಂತೂ ವೃಕ್ಷಗಳಸ್ಟೆ ; ಕಾಲಜಿಯನ್ನು ಓದಿದವನಂತೆ ಬಣ್ಣಿಸಿದ್ದಾನೆ. ಅಭಿಜ್ಞಾನ ಶಾಕುಂತಲ ನಾಟಕದಲ್ಲಿ ಶಕುಂತಲೆ ಪತಿಗೃಪಕ್ಕೆ ಹೊರಟು ನಿಂತ ಸಂದರ್ಭ. ಪ್ರಾಪಂಚಿಕ ಮೋಹವನ್ನು ದೂರೀಕರಿಸಿದ ಕುಲಪತಿ ಕಣ್ಣ ರು ಆಶ್ರಮದ ವನಸಿರಿಯೊಂದಿಗೆ ನಡೆಸುವ ಸಂಭಾಷಣೆ ಮನೋಜ್ಞ: ವಾದುದು: “ನನ್ನ ಪ್ರೀತಿಯ ಗಿಡ, ಮರ, ಬಳ್ಳಿಗಳೇ, ಯಾವ ಶಕುಂತಲೆಯು ನಿಮಗೆ ನೀರೆರೆಯದೇ ತಾನು ಕೂಡ ನೀರನ್ನು ಸೇವಿಸುತ್ತಿ ರಲಿಲ್ಲವೋ, ಗಿಡ ಬಳ್ಳಿಗಳ ಚಿಗುರು ಮತ್ತು ಹೂಗಳಿಂದ ಸಿಂಗರಿಸಿಕೊಳ್ಳುವ ಅದಮ್ಯ ಹಂಬಲವಿದ್ದರೂ ಎಲ್ಲಿ ನೋವಾದೀತೋ ಎಂದು ಅವುಗಳನ್ನು ಕೊಯ್ಕುತ್ತಿ ರಲಿಲ್ಲವೋ, ಮೊದಲ ಹೂ ಅರಳಿದೊಡನೆ ಗೆಳತಿಯರೊಂದಿಗೆ ಹಬ್ಬ ಆಚರಿಸುತ್ತಿ ದ್ಹಳೋ ಆ ಶಕುಂತಲೆಯು ಇಂದು ಪತಿಗ್ಳ ಹಕ್ಕೆ ಹೊರಟಿದ್ದಾಳೆ. ನೀವೆಲ್ಲ ರೂ ಅನುಮತಿಯನ್ನು ಕೊಡಿರಿ. '' ತಂಗಿ ಸೇವಂತಿಗೆಗೆ, ಅಕ್ಕ ಮಲ್ಲಿಗೆಗೆ, ತೆಂಗಿನಮರದಣ್ಣ ನಿಗೆ, ತಮ್ಮ ಮಾವಿನರಾಜನಿಗೆ ತಿಂಡಿ- ನೀರು ಉಣಿಸದೇ ತಾನೂ ಸೇವಿಸಲಾರೆ ಎನ್ನುವ ಆತ್ಮೀಯ ಭಾವನೆಯವಳು ಶಕುಂತಲೆ. ಮುಡಿ ಯುವ ಬಯಕೆಯಿಂದ ಅರಳಿದ ಹೂಗಳೆಡೆ ಕೈ ಚಾಚಿದರೂ ಕೊಯ್ದರೆ ಅವುಗಳಿಗೆಷ್ಟು ಬೇಸರವಾ ದೀತೋ ಎಂಬ ಕರುಣೆಯಿಂದ ಹಿಂಜ ಜರಿಯುವಳು. ಗಿಡಬಳ್ಳಿಗಳಲ್ಲಿ ಮೂದಲ ನಗು ಮೂಡಿದಾಗ ಸಂಭ್ರಮದಿಂದ, ""ಓ ಪ್ರಿಯಂವದೆ - ಅನಸೂಯೆ, ನಮ್ಮ ಗಿಡದಲ್ಲಿ ಮೊದಲ ಹೂ ಅರಳಿದೆ. ಬನ್ನಿ ರೇ ಹಬ್ಬ ಮಾಡೋಣ'' ಎಂದು ಗೆಳತಿಯರನ್ನು ಒಟ್ಟು ಗೂಡಿಸಿ ಪುಟ್ಟ ಉತ್ಪವವನ್ನೆ ¢ ಆಚರಿಸುತ್ತಿ ದ್ದ ಳು. ಶಕುಂತಲೆಯ ಪ್ರಕ್ಸ ತಿಪ್ಲೇಮವನ್ನು ನಿತ್ಯ ಅವಲೋಕಿಸುತ್ತ ದ್ದ ಕಣ್ವರು ವನಸಿರಿ ಯನ್ನು ಅನುಮತಿಗಾಗಿ ಪ್ರಾರ್ಥಿಸಿದುದರಲ್ಲಿ ಔಚಿತ್ಯ ವದೆ. ಇಲ್ಲಿ ಒಂದು ಪ್ರಶ್ನೆ ಏಳಬಹುದು. ಗಿಡಮರ ಬಳ್ಳಿಗಳಿಗೆ ಭಾಷೆ, ನೋವು, ನಲಿವು ಇವೆಯೇ? ಸಸ್ಯಗಳೂ ಪ್ರಾಣವುಳ್ಳವುಗಳೆಂಬುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಈ ಶತಮಾನದ ಆದಿಯಲ್ಲೇ ಬಂಗಾಳದ ಖ್ಯಾತ ವಿಜ್ಞಾನಿ ಸರ್‌ ಜಗದೀಶ್‌ಚಂದ್ರ ಬೋಸರು ಸಸ್ಯಗಳೂ ಜೀವ, ಚೈತನ್ಮವುಳ್ಳವು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅತಿ ಪ್ರಾಚೀನವಾದ ವೇದೋಪನಿಷತ್ತು ಗಳಲ್ಲಿ ಸಹ ಸಸ್ಯಸಂಕುಲವನ್ನು ಚೈತನ್ಯ -ಪ್ರೀತಿ-ಸುಖದುಃಖವುಳ್ಳವೆಂದೇ ಭಾವಿಸಿ ತಃ ಪ್ರಾರ್ಥಿಸುವ ಹುಸ Rk ಇಂಥದೊಂದು ಉನ್ನತ ಪರಂಪರೆಯಿಂದ ಸ್ಫೂರ್ತಿ ಪಡೆಯುವ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ, ಅಲ್ಲವ? | ೨ ಬಸವಾನಿ ರಾಮಶರ್ಮಾ 'ಬೈಬಲ್‌' ಎಂಬ ಪಟ್ಟಣ! 9 ಚಂದ್ರಕಾಂತ ವಡ್ಡು ನೆತ್ತಿಯ ಮೇಲೆ ನಿಂತು ನಿಗಿ ನಿಗಿ ಕೆಂಡಗಳನ್ನು ಉಗುಳಿದ ಮಧ್ಯಾಹ್ನದ ಸೂರ್ಯ ನಿಧಾನ ಹಚ್ಚೆ ಊರುತ್ತ ಮೆಡಿಟರೇನಿಯನ್‌ ಕಡಲಲ್ಲಿ ಧುಮು ಕಲು ಸಿದ್ಧಗೊಳ್ಳುತ್ತಿದ್ದ. ಕತ್ತಲು ಬೆಳಕು ತಳುಕು ಹಾಕಿಕೊಂಡು ತೇಕುತ್ತಿದ್ದವು. ಇನ್ನೇನು ಚುಕ್ಕೆ ಗುಚ್ಛ ಅರಳಿ ಆಗಸದಲ್ಲಿ ಜೀಕಬೇಕು..... ನಾಲ್ಕಾರು ಜನ ಮೇಜೊಂದರ ಸುತ್ತ ಕೂತು ಚರ್ಚೆಗೆ ಚಾಲನೆ ನೀಡುತ್ತಿದ್ದರು. ಎಲ್ಲರದೂ ಮಧ್ಯಾಹ್ನದ ಉರಿಬಿಸಿಲಲ್ಲಿ ದಣಿದ ದೇಹ; ಯೋಚನೆಯ ಹೊಂಡದಲ್ಲಿ ಮಿಂದು ಬಳಲಿದ ಮನಸ್ಸು. ಗ್ಲಾಸೊಳಗಿನ ಮದ್ಯ ಗಂಟಲಿಗಿಳಿ ದಂತೆ ದಣಿವು ತಣಿಯುತ್ತಿತ್ತು. ಸಂಭಾಷಣೆಗೆ ಶೀಷೆಗಳ ಸಾಕ್ಷಿ! a ಮಣ ಖು ಅವರೆಲ್ಲ ಇತಿಹಾಸದ ಹಾದಿಗುಂಟ ಹಿಂತಿ ರುಗಿ ಹೊರಟ ಸಾಹಸಿಗಳು. ಧರಿತ್ರಿಯ ಒಡ ಲಲ್ಲಿ ಹುದುಗಿದ ಚರಿತ್ರೆಯ ಕುರುಹುಗಳನ್ನು ಹೆಕ್ಕಿ ಬೆಳಕಿಗೊಡ್ಡುವುದು ಅವರ ಪ್ರವೃತ್ತಿ. ತುಸು ದೊಡ್ಡ ಗಾತ್ರದವೇ ಎನ್ನಬಹುದಾದ ನಾಲ್ಕು ಹೊಳೆವ ಮಡಕೆಯ ಚೂರುಗಳು, ರೋಮನ್‌ ಕಂದೀಲಿನ ಒಡೆದ ತುಣುಕುಗಳು - ಇವಿಷ್ಟು ಪೀಟರ್‌ ಫೆನ್‌ವಿಕ್‌ ಅಂದು ಶೋಧಿಸಿದ ಇತಿಹಾಸದ ಅಂಗಗಳು. ಪೀಟರನ ಮಾರ್ಗ ದರ್ಶಿ ಇಲಿಯಸ್‌ ಮೂರು ಮಹತ್ವದ ನಾಣ್ಯ ಗಳನ್ನು ಹುಡುಕುವುದರ ಮೂಲಕ ಮೇಲುಗೈ ಸಾಧಿಸಿದ್ದ. ಉತ್ಸಾಹ ಕುಂದಿದ ಪೀಟರನ ಬೆನ್ನು ತಟ್ಟಿ ಧೆ ರ್ಯ ಸಿಂಚಿಸುವ ಮಾತುಗಳು ಮಾರ್ಗ 65 ದರ್ಶಿಯಿಂದ. ""ಭ್ರಮನಿರಸನಗೊಳ್ಳಬೇಡ...ಬೈಬ್ಲೋಸ್‌ ನಗರಕ್ಕೆ ಭೇಟಿ ಕೊಡುವ ಎಂಥ ಘನಂದಾರಿಗೂ ಹೆಚ್ಚು ದಕ್ಕಿದ್ದಿಲ್ಲ. ಆದಾಗ್ಯೂ ಸ್ಥಳೀಯರಾದ ನಮ್ಮೊಂದಿಗೆ ಅದೃಷ್ಟವಿದೆ. ಪ್ರಾಕ್ತನ ಶೋಧ ಕರು ಸಹ ತಮ್ಮ ವರ್ಷಾನುಗಟ್ಟಲೆ ಶ್ರಮ ವ್ಯಯಿಸಿ ಗಳಿಸಿದ್ದು ನಮ್ಮೂರಿನ ಹೆಣ್ಣುಮಗಳೊ ಬ್ಬಳು ಶೋಧಿಸಿದ್ದರ ಹತ್ತನೇ ಒಂದು ಭಾಗ ದಷ್ಟು ಮಾತ್ರ! ಅದೂ ಆಕೆ ಆಕಸ್ಮಿಕವಾಗಿ ಶೋಧಿ ಸಿದ್ದು.'' ಆ ಘಟನೆ ನಡೆದದ್ದು ಹೀಗೆ: ಮಳೆಗಾಲದ ಭೀಕರ ಪ್ರವಾಹ ಕುಗ್ಗಿದ ಸಮ ಯದಲ್ಲಿ ಆ ಹೆಂಗಸು ಸಮುದ್ರ ದಂಡೆಯಲ್ಲಿ ಉರುವಲು ಕಟ್ಟಿಗೆ ತುಂಡುಗಳನ್ನು ಆರಿಸುತ್ತಿ ದ್ದಳು. ಆಗ ಇದ್ದಕ್ಕಿದ್ದಂತೆ ಉಂಟಾದ ಮಳೆಯ ಸೆಳಕಿನಿಂದ ರಕ್ಷಣೆ ಪಡೆಯಲೋಸ್ಕರ ಅವಳು ಓಟ ಕೀಳಬೇಕಾಯ್ತು. ಆಶ್ರಯ ಸಿಕ್ಕಿದ್ದು ಕಲ್ಲು ಫೊಟರೆಯೊಳಗೆ. ಬ ಹತ್‌ ಬಂಡೆಯ ಬುಡದಲ್ಲಿ ಏರ್ಪಟ್ಟಿದ್ದ ಆ ಕಿಂಡಿಯೊಳಗೆ ಪ್ರವೇಶಿಸಿದಾಗ ಅವಳಿಗೆ ಅದೃಷ್ಟದ ಕೋಣೆಯನ್ನೆ € ಹೊಕ್ಕ ಅರಿ ವಿರಲಿಲ್ಲ. ನೂರು ಗಜಕ್ಕಿಂತಲೂ ಉದ್ದವಿದ್ದ ಆ ಗವಿಯಲ್ಲಿ ಬಂಗಾರದ ಗಟ್ಟಿಗಳ, ಆಭರಣಗಳ ಬೃಹತ್‌ ಸಂಗ್ರಹವೇ ಅಡಗಿ ಕುಳಿತಿತ್ತು. ಸಂತಸ ದಿಂದ ತುಯ್ದಾಡಿದ ಆಕೆ ತನ್ನ ಜಾಣ್ಮೆಯನ್ನೆಲ್ಲಾ ಬಳಸಿ ಸಾಧ್ಯವಾದಷ್ಟು ಸಂಪತ್ತ ನ್ನು ಗುಟ್ಟಾ ಗಿ ಸಾಗಿಸಿದಳು. ತಾನು ಸಂತೃಪ್ತಗೊಂಡ ನಂತರವೇ ಅಧಿಕಾರಿಗಳೆದುರು ವಿಷಯ ಬಹಿರಂಗಪಡಿಸಿ ಅಮೆರಿಕೆಗೆ ವಲಸೆ ಹೋದಳು. ಕೆಲವು ವರ್ಷ ಕಳೆದು ಹಿಂದಿರುಗಿದಾಗ ಆಕೆ ಕಟ್ಟಿಗೆ ತುಂಡು ಆಯುವ ಯಕಃಶ್ಚಿತ ಬಡ ಮಹಿಳೆಯಾಗಿರಲಿಲ್ಲ; (ಶ್ರೀಮಂತಿಕೆಯ ಪ್ರತಿರೂಪವಾಗಿ ಅವತರಿಸಿ ದಳು. ದಂತಕತೆಯಂತೆ ತೋರುವ ಈ ಪ್ರಸಂಗದ ಸತ್ಯಾಸತ್ಯತೆ ಒತ್ತಟ್ಟಿಗಿರಲಿ. ಇದು ಬೈಬ್ಲೋಸ್‌ ನಗರದ ವೈಭವೋಪೇತ ಹಿನ್ನೆಲೆಯನ್ನು ಮಾತ್ರ 66 | ಯಥಾವತ್ತಾಗಿ ಬಿಂಬಿಸುತ್ತದೆ. ಬೈಬ್ಲೋಸ್‌ ನಗರದ ಚರಿತ್ರೆಯೆಂದರೆ ಒಂದು ಮಿತಿಯುಳ್ಳ ಅರ್ಥದಲ್ಲಿ ಮಾನವನ ಇತಿ ಹಾಸವೇ ಆಗುತ್ತದೆ. ಮೆಡಿಟರೇನಿಯನ್‌ ಕರಾ ವಳಿಯ ಈ ವಿಶಿಷ್ಟ ಊರು ನಿರಂತರ ಮಾನವ ವಾಸವನ್ನು ಕಂಡ ಪ್ರಪಂಚದಲ್ಲಿಯೇ ಅತಿ ಪುರಾ ತನ ನಗರ. ಈ ನಗರದ ಚರಿತ್ರೆ, ಆರಂಭವಾಗು ವುದು ಏಳು ಸಾಎರ ವರ್ಷ ಹಿಂದಿನ ನವಶಿಲಾ ಯುಗದಿಂದ. ಕಂಚಿನ ಯುಗವಂತೂ ಬೆ ೈಬ್ಲೊ ಸ್‌ ಪಾಲಿಗೆ ದೀರ್ಫ ವಸಂತ. ಬೆಸ್ತರು ಬೈಬ್ಲೋಸ್‌ ನಗರದ ಮೂಲ ನಿವಾ ಸಿಗಳು. ಇವರ ಹಳ್ಳಿಯೆಂದರೆ ಒರಟು ಕಲ್ಲುಗ ಳನ್ನು ಒಟ್ಟಿ ನಿರ್ಮಿಸಿದ ಗೂಡುಗಳ ಸಮೂಹ ವಾಗಿತ್ತು. ಇಲ್ಲಿಯ ಮನೆಯೊಳಗಿನ ನೆಲವನ್ನು ಅಗೆದರೆ ಈಗಲೂ ಹೂತ ಹೆಣಗಳು ತೇಲುತ್ತವೆ. ಸತ್ತವರು ಕೌಟುಂಬಿಕ ಜೀವನದೊಳಗೆ ಶಾಶ್ವತ ವಾಗಿ ಪಾಲ್ಗೊಳ್ಳಲಿ ಎಂಬ ಆಶೆಯಿಂದ ಮಧ್ಯ ಯುಗದಲ್ಲಿ ಹೀಗೆ ಮೃತವ್ಯಕ್ತಿಗಳನ್ನು ಮನೆಯ ) ಯೇ ಹೂಳುವ ಪದ್ಧತಿ ಇತ್ತು. ಈ ಪಟ್ಟ ಣದ ಆರು ಸಾವಿರ ವರ್ಷಗಳ ಹಿಂದೆ ಬೆ ಜೋಸ್‌ ಗೃಹಿಣಿ ಬಳಸಿರಬಹುದಾದ ಶಿಲಾಪಾತ್ರೆಗಳು ಫೋನಿಸಿಯನ್‌ ರಾಜರ ಶಿಲಾಸಮಾಧಿ ಕಲ್ಲುಗಳು ಮನುಷ್ಯ ಇತಿಹಾಸದ ಕ್ರಾಂತಿಕಾರಿ ಬದಲಾವಣೆಗಳಿಗೆಲ್ಲ ಮೂಕಸಾಕ್ಷೆ ಹಾಗಿ ನಿಂತಿವ. ಮಾನವ ಕೃಷಿಯಲ್ಲಿ ತೊಡಗಿದ್ದು ಸಾಕು ಪ್ರಾಣಿಗಳ ಪ ರ್ರಯೋಜನ ಪಡೆದದ್ದು, ಭೂ ಒಡೆತನ, ಆಹಾರ ಸಂಗ್ರಹಣೆಯ ಮಜಲು ಏರಿದ್ದು - ಹೀಗೆ ಹಲವಾರು ವಿಕಾಸ ಹಂತಗ ' ಳನ್ನು ಬೈಬ್ಲೋಸ್‌ನ ಬಂಡೆಗಲ್ಲುಗಳು ತಮ್ಮ ಬಿರುಗಣ್ಣುಗಳಿಂದ ನಿರುಕಿಸಿವೆ. ಇಷ್ಟಾಗಿಯೂ ಬೈಬ್ಲೊ ಸ್‌ಗೆ ಪಟ್ಟಣದ ಸ್ಥಾ ನಮಾನ ಸುಲಭದಲ್ಲಿ ಸಿಕ್ಕಲಿಲ್ಲ. ಅದಕ್ಕಾ ಗಿ ಕಂಚಿನಯುಗ (ಕ್ರಿ. ಪೂ.3000 - 2150)ದ ತನಕ ಕಾಯಬೇಕಾಯ್ತು. ಆ ತಾಳ್ಮೆ, ವ್ಯವಧಾನ ಬೈಬ್ಲೋಸ್‌ಗೆ ಇತ್ತು. ಫೊನಿಸಿಯನ್‌ ವ್ಯಾಪಾರಿ ಯೊಬ್ಬ ಮೆಡಿಟರೇನಿಯನ್‌ ವಲಯದ ವಾಣಿಜ್ಯ ವಹಿವಾಟನ್ನು ತನ್ನ ಹಿಡಿತಕ್ಕೆ ತಂದುಕೊಂಡು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದು ಈ ಅವಧಿ ಯಲ್ಲಿಯೇ. ಪರಿಣಾಮವಾಗಿ ಬೈಬ್ಲೋಸ್‌ ಪಟ್ಟಣ ಧಾರ್ಮಿ ೯ಕ, ವಾಣಿಜ್ಯ ಕೇಂದವಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಯ್ತು. “ತರುವಾಯದ ಹದಿನೆಂಟು ಶತೆಮಾನಗ" ಕಾಲ ಈ ನಗರ ವಾಣಿಜ್ಯಮುಖಿಯಾಗಿ ಲಂಬಸಿ ದರೂ ರಕ್ಷಣಾ ಕ್ಷೆ ಆಶ್ರದಲ್ಲಿ ಮಾತ್ರ ಪ್ರಬಲಶಕ್ತಿ ಗಳ ನಡುವಿನ ಪಗಡೆಕಾಯಿಯಂತಿತ್ತು. ಪಕ್ಕದ ಈಜಿಪ್ತ್‌ ಮಹಾರಾಜರ ವೈಭವ ಯುತ ಶವಸಂಸ್ಕಾರ ಪದ್ಧತಿಯ ಪ್ರಭಾವ ಸಹಜ ವಾಗಿಯೇ ಬೈಬ್ಲೋಸ್‌ರಾಜ ಆಳ ಬೃಹತ್‌ ಕಲ್ಲುಕಂಬಗ"೨ದ ಮರಾ ~~ Neuss 4 SC ಜರ ಶವಪೆಟ್ಟಿಗೆ ಸಿದ್ಧಗೊಳ್ಳುತ್ತಿತ್ತು. ಮುಂದಿನ ಜನ್ಮದ ಪ್ರಯೋಜನಕ್ಕೆಂದು ಅಪಾರ ಸಂಪತ್ತನ್ನು ಶವಪೆಟ್ಟಿಗೆಯಲ್ಲಿ ಹುದುಗಿಸಿಡುವುದು ಈ ಸಮ್ರಾಟ ಸಂಸ್ಕೃತಿಯ ಭಾಗ. ಇದುವರೆಗೆ ಇಂಥ ' ಒಂಬತ್ತು ಶವಪೆಟ್ಟಿಗೆಗಳು ದೊರಕಿದ್ದು ಅವುಗಳ ಲ್ಲೆಲ್ಲ ಕ್ರಿಸ್ತಪೂರ್ವ ಹನ್ನೊಂದನೇ ಶತಮಾನದ ರಾಜಾ ಅಹಿರಾಮನದು ಹಲವು ಕಾರಣಗಳಿಂದ ಅತಿ ಮಹತ್ವದ್ದೆನಿಸಿದೆ. ಇದರ ಮೇಲೆ ಕೆತ್ತಿದ ಭಾಷೆ ಚಿತ್ರಲಿಪಿಯಲ್ಲಿರದೆ ಅಕ್ಷರ ಮಾಲೆಯಲ್ಲಿ ರುವುದು ಒಂದು ಅದ್ಭುತ. ಈ ವರ್ಣಮಾಲೆಯೇ ಎಲ್ಲ ಆಧುನಿಕ ಅಕ್ಷರಲಿಪಿಯ ಪೂರ್ವಜ. ಅಹಿ ರಾಮನ ಮಗನಾದ ಇತೊಬಾಲ್‌ನು ತನ್ನ ತಂದೆ «, ಏಕವಚನದಲ್ಲಿ "ಬೈ ಬಲ್‌' ಎಂದಾಯಿತು. ಶಾಸ್ವತ ನೆಲೆಸಲೆಂಬ ಉದ್ದೇಶದಿಂದ ಶವಪೆಟ್ಟಿಗೆ ನಿರ್ಮಿಸಿದನೆಂದು ಕೆತ್ತಲಾಗಿದೆ. ಅಲ್ಲದೆ ಅದನ್ನು ನಾಶಮಾಡಿದವರಿಗೆ ಶಾಪದ ನುಡಿಗಳಿವೆ. ಬೈಬ್ಲೋಸ್‌ನ ಮೂಲ ಹೆಸರು "ಗುಬ್ಬಾ' ಎಂದಿತ್ತು. ಗ್ರೀಕ್‌ ಚಕ್ರವರ್ತಿ ಅಲೆಕ್ಸಾಂಡರನ ಆಗಮನದೊಂದಿಗೆ ಈ ಹೆಸರು "ಗೆಬಾಲ್‌' ಆಗಿ ಸುವರ್ಣಯುಗದಲ್ಲಿ ಕಾಲಿರಿಸಿತು. "ಗೆಬಾಲ್‌'ನ ಆಧುನಿಕ ಅರಬ್‌ರೂಪ "ಜೆಬೈಲ್‌' ಎಂದಾಗು ತ್ತದೆ. ಹಳೆಯ ಪಟ್ಟಣ ಬೆಟ್ಟ ವೊಂದರ ಮೇಲಿದ್ದ -. ರಿಂದ “ಪುಟ್ಟ ಬೆಟ್ಟ' ಎಂಬರ್ಥದ ಈ ಹೆಸರು. ಇಲ್ಲಿಯ ಜನ ಪರಿಣತ ಕಲ್ಲು ಕೆಲಸಗಾರರಾಗಿ ದ್ದರು. ಜೆರುಸಲೇಮ್‌ನಲ್ಲಿ ಸೋಲೋಮನ್‌ ದೇವಸ್ಥಾನ ಕಟ್ಟಿಸಲು ಈ ಕುಶಲಕರ್ಮಿಗಳನ್ನು 4. | ಕಿಕ್ಷಿಯನ್ನರ ಧರ್ಮ ಗ್ರಂಥಕ್ಕೆ 'ಬೈಬಲ್‌" ಹೆಸರನ್ನು ನೀಡಿದ್ದೇ ಬೈಬ್ಲೋಸ್‌ ನಗರ: "ಬೈ ಬ್ಲೋಸ್‌' ಪದದ ಅಪಭ್ರಂಶ ರೂಪವೇ ಬೈ ಬಲ್‌. ಅದರ ಜನ್ನ ವೃತ್ತಾಂತ ಇಂತಿದೆ: ಚನ ಗ್ರೀಕರು ಬರೆಯಲು ಬಳಗುತ್ತಿದ್ದ ತಾಳಪತ್ರಗಳನ್ನು ಬ್ರೆಬ್ಲೋಸ್‌ನ ವರ್ತಕರೇ ಸರಬರಾಜು | ಮಾಡುತ್ತಿದ್ದರಿಂದ ಈ ಸಾಮಗ್ರಿಗೆ ಬೈ ಬ್ಲೋಸ್‌ ಎಂಬ ಹೆಸರು ಅಂಟಿಕೊಂಡಿತು. ಬೈಬ್ಲೋಸ್‌ನ ಮೇಲೆ ಬರೆದ ಕೃತಿಗಳು "ಬೈ ಬ್ಲಿಯಾ' ಎಂದು ಕರೆಸಿಕೊಂಡವು. ಕಾಲಾನುಕ್ರಮದಲ್ಲಿ ಈ ಹೆಸರೇ ಬಳಸಿದ್ದನಂತೆ. ಗ್ರೀಕರೇ ಬೈಬ್ಲೋಸ್‌ ಎಂದು ಪುನರ್ನಾಮಕರಣ ಮಾಡಿದ್ದು. ಗ್ರೀಕರ ಪ್ರಭಾವದಿಂದಾಗಿ ಬೈಬ್ಲೋಸ್‌ ನಗ ರವು ಪ್ರಾಚೀನವಾದ ಅಡೋನಿಸ್‌, ಅಸ್ಪಾರ್ಟೆ ಪಂಥದ ಕೇಂದ್ರವಾಯಿತು. ದೂರ ದೂರದಿಂದ ಪ್ರವಾಸಿಗರು ಬಂದು ಇಲ್ಲಿಯ ಧಾರ್ಮಿಕ ಹಬ್ಬ ದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಸ್ಟಾರ್ಟೆ ಗ್ರೀಕರ ಪ್ರೇಮದೇವತೆ. (ರೋಮನ್ನರ ವೀನಸ್‌) ಅಡೋನಿಸ್‌ನ ಅಸಾಮಾನ್ಯ ಸೌಂದರ್ಯಕ್ಕೆ ಮರುಳಾಗಿ ಅವನನ್ನು ಪ್ರೇಮಿಸುತ್ತಾಳೆ. ಲೆಬನಾ, ನಿನ ಕಾನನದಲ್ಲಿ ಬೇಟೆಯಾಡುವುದು ಅಡೋನಿ ಸ್‌ನ ಪ್ರೀತಿಯ ಹವ್ಯಾಸ. ಪ್ರಿಯತಮೆಯ ಎಚ್ಚರಿ ಎ NINN ಕೆಯ ಮಾತನ್ನು ಕಡೆಗಣಿಸಿ ಒಮ್ಮೆ ಆತ ಬೇಟೆಗೆ ಹೋದಾಗ ಮಾರ್ಸ್‌ ಕಳುಹಿಸಿದ ಕಾಡುಹಂದಿ ಯೊಂದು ಮರಣಾಂತಿಕ ಹಲ್ಲೆ ಮಾಡುತ್ತದೆ. ಶೋಕತಪ್ತ ಪ್ರೇಮದೇವತೆ ಗಿರಿಶಿಖರಗಳಲ್ಲೆಲ್ಲ ತಿರುಗಾಡಿ ಕೊನೆಗೂ ಅಡೋನಿಸ್‌ನನ್ನು ಪಾತಾಳ ಲೋಕದಿಂದ ಬಿಡಿಸಿಕೊಳ್ಳಲು ಯಶಸ್ವಿಯಾಗು ತ್ತಾಳೆ. ಈ ಪುರಾಣಕತೆಯ ಪ್ರಸಂಗವನ್ನು ಬೈಬ್ಲೋಸ್‌ ಪ್ರತಿವರ್ಷ ಹಲವಾರು ರೀತಿಯಲ್ಲಿ ಆಚರಿಸುತ್ತದೆ. ಪ್ರಸ್ತುತ ಈ ದಂತಕತೆ ಬೇರೊಂದು ರೀತಿ ಯಲ್ಲಿ ಪ್ರಚಲಿತದಲ್ಲಿದೆ. ಬೈಬ್ಲೋಸ್‌ನಿಂದ ಕೆಲವೇ ಮೆ ಲು ದೂರದಲ್ಲಿ ಅಡೋನಿಸ್‌ ನದಿ ಇದೆ. ಈ ನದಿ ಫೆಬ್ರುವರಿಯಲ್ಲಿ ಕಡುಗೆಂಪು ನೀರು ಹೊತ್ತು ತರುವುದಕ್ಕೆ ಕಾರಣ ಮೃತ್ಯುವಶ ನಾದ ಅಡೋನಿಸ್‌ನ ರಕ್ತವೆಂದು ನಂಬಲಾ ತ್ತದೆ. ಗ್ರೀಕರ ನಂತರ ರೋಮನ್ನರ ಉಡಿಗೆ ಬಿದ್ದ ಬ್ರೆ ೈಬ್ಲೊ ೀಸ್‌ ಈ ಸಮಯದಲ್ಲಿ ಧಾರ್ಮಿಕ ಖ್ಯಾತಿಯ ಉತ್ತುಂಗ ತಲುಪಿತು. ರೋಮನ್ನರ ಭವ್ಯ ಮನಸ್ತತ್ವಕ್ಕೆ ತಕ್ಕಂತೆಯೇ ಬೈಬ್ಲೋಸ್‌ ಪಟ್ಟಣದಲ್ಲಿ ವಿಶಾಲ ಭವನಗಳು ಎದ್ದು ನಿಂತವು. ಅದರಲ್ಲೂ ಅಡೋನಿಸ್‌ನ ಗುಡಿ ಮನ ಸೆಳೆಯುವಂತಹದು. ಈ ದೇವಸ್ಥಾನದವರೆಗೆ ಸಾಗುವ ನೀಳ ನಿಲುವಿನ ಕಲ್ಲು ಕಂಬಗಳ ಸಾಲು ಚಿತ್ತಾಪಹಾರಕವೇ ಸೈ. ರೋಮನ್‌ ಆಡಳಿತದ ಶೆ ಓಥಿಲ್ಯದೊಂದಿಗೇ ಬೆ ೈಬ್ಲೋಸ್‌ ನಗರದ ಮುಖಕ್ಕೆ ಮುಸುಕು ಬಿತ್ತೆ ನ್ನಬೇಕು. ತದನಂತರ ಬೆ ೈಬ್ಲೋಸ್‌ ಮುಸಲ್ಮಾ ನರ ನಿಯಂತ್ರಣಕ್ಕೊಳಪಟ್ಟಿತು. ಬೆ ೈಬ್ಲೋಸ್‌ ನಗರವನ್ನು ಆಕ್ರಮಿಸಿಕೊಂಡ ಯಹೂದಿ ಧರ್ಮಯೋಧರು ರೋಮನ್ನ ರ ಜಾಗೆಯಲ್ಲಿ ಲಭ್ಯವಿದ್ದ ಕಲ್ಲುಗಳನ್ನೇ ಬಳಸಿ ಕೋಟೆ ಕಟ್ಟುವ ಆಜ್ಞೆ ಪಾಲಿಸಬೇಕಿತ್ತು. ಇವರ ರಚನಾ ಕೌಶಲ ಬೈಬ್ಲೋಸ್‌ಗೆ ಹೊಸ ಆಯಾಮ ವನ್ನೇ ಕೊಟ್ಟಿತು. ಆದರೆ ಸೋಲು ಅನುಭವಿಸಿದ ಧರ್ಮಯೋಧರು ಪಟ್ಟಣದಿಂದ ಕಾಲ್ದೆಗೆದ ನಂತರ ಬೈಬ್ಲೋಸ್‌ ಪ್ರಶಾಂತ ಹಿನ್ನೀರಿನಂತೆ ಮತ್ತೆ ನೆಮ್ಮದಿಯಲ್ಲಿ ಮುಳುಗಿತು. ಬೈಬ್ಲೋಸ್‌ನ ಚರಿತ್ರೆಗೆ ಇತ್ತೀಚೆಗೆ ದೊರೆತ ಮಹತ್ವದ ತಿರುವೆಂದರೆ 1840 ರಲ್ಲಿ ಬ್ರಿಟನ್‌ ತುರ್ಕಿಯ ನೆರವಿಗೆ ಹಸ್ತಚಾಚಿದ್ದು. ಈ ಸಂದರ್ಭ ದಲ್ಲಿ ಸರ್‌ ಚಾರ್ಲ್ಸ್‌ ನೇಪಿಯರ್‌ ನೇತೃತ್ವದ ಕ ಜಜ್ಜಿಹೋದ ಕಾರಿನ ಲೋಹದಿಂದ ಏಸುಕ್ರಿಸ್ತನ ಆಕೃತಿ. ಕಲಾವಿದ ಹೆಲನ್‌ ಜಿನ್ನಿಂಗ್ಸ್‌. ಸೈನ್ಯದಳ ಬೈಬ್ಲೋಸ್‌ ಪಟ್ಟಣದ ಮೇಲೆಫಿರಂಗಿ ದಾಳಿ ನಡೆಸಿತು. ಇಂದಿಗೂ ಕೋಟೆಗೋಡೆಯ ಮೇಲೆ ತುಪಾಕಿಯ ಗುಂಡುಗಳನ್ನು ಕಾಣಬಹು ದಾಗಿದೆ. ಪ್ರಸ್ತುತ ಬೈಬ್ಲೋಸ್‌ ನಗರ ಮೈತುಂಬ ದ್ರಾಕ್ಷಿತೋಟಗಳನ್ನು ಬೆಳೆಸಿಕೊಂಡು ಭೂತ ಕಾಲದ ನೆನಪುಗಳನ್ನು ಕೆದಕುತ್ತ ಬದುಕುತ್ತಿದೆ. ಮಳೆಗಾಲದ ಪ್ರವಾಹದ ನಂತರ ಜನ ' ಅದೃಷ್ಟ ಮಹಿಳೆಯ' ಜಾಡು ಅನುಸರಿಸಲು ಬೀಚುಗಳಲ್ಲಿ ದಟ್ಟೈಸುತ್ತಾರೆ. ಇತಿಹಾಸದ ಭಾರದಿಂದ ತೂಗುವ ನಗರದ ಈಗಿನ ಕಳೆಯೂ ವೆಶಿಷ ಲ" "ಟಿ ಹೀನ ಎನ್ನಿಸುವುದಿಲ್ಲ. [3 "ದ ಜಿಯಾಗ್ರಫಿಕಲ್‌ ಮ್ಯಾಗ್‌ಜಿನ್‌'ನಿಂದ ಸಾಭಾರ) ತಾಯಿ: ಮಗು, ಇವತ್ತು ನಿನ್ನನ್ನು ಸ್ಕೂಲಲ್ಲಿ ಇಷ್ಟು ಹೊತ್ತು ಏಕೆ ಇಟ್ಟುಕೊಂಡಿದ್ದರು? ಮಗ: ಟೀಚರ್‌ ಇವತ್ತು ಆಲಸ್ಯದ ಫಲಿತಾಂಶದ ಬಗ್ಗೆ ನಿಬಂಧ ಬರೆಯಲು ಹೇಳಿದರು. ನಾನು ಬಿಳಿ ಹಾಳೆ ಕೊಟ್ಟೆ ಅದಕ್ಕೆ. ರ್ಕ ಅಮಿತ್‌: ಅನಿಲ್‌, ನೋಡಿದ್ಯಾ? ನಾನು ನಿನ್ನನ್ನು ಅನಿಲ್‌; ಅದಕ್ಕೆ ನಿನ್ನನ್ನು ಟೀಚರ್‌ ಗೂಬೆ ಆ:3 ME me ಷ್ಠ ww a ಇ ಇ ಹುಡ್‌ ರೆ ರೆ ರ ರ ರುಲೂ ಕಂಡು ಹಿಡಿದೆ. 3 J A ಮ ಮೋದು. ನಖ ಕಾಲೇಜಿನಲ್ಲಿ ಓದುತ್ತಿದ್ದಾಗ ಮೂರು ಜನ ಮಿತ್ರರು ಸೇರಿಕೊಂಡು ಒಂದು ಕೋಣೆ ಬಾಡಿಗೆ ಹಿಡಿದಿದ್ದೆವು. ಊರಿನಿಂದ ತರಿಸುತ್ತಿದ್ದ ಹಣ ಒಮ್ಮೊಮ್ಮ ಸಾಕಾಗುತ್ತಿರಲಿಲ್ಲ. ಅದಕ್ಕೆ ನಾವು ಒಂದು ಉಪಾಯ ಕಂಡು ಹಿಡಿದವು. ಯಾರ ಹಣ ಮೊದಲು ಬರುತ್ತದೋ ಅವರು ಮೂರೂ ಜನರ ತಿಂಡಿ - ಕಾಫಿಯ ಖರ್ಚನ್ನು ನೋಡಿಕೊಳ್ಳಬೇಕು. ಆತನ ಹಣ ಮುಗಿದ ನಂತರ ಎರಡನೆಯ ಮಿತ್ರನ ಪಾಳಿ, ನಂತರ ಮೂರನೆಯವನದು. ಹೀಗೆ ಕೆಲವು ದಿನ ನಡೆ ಯಿತು. ಒಂದು ಸಾರೆ ನಮ್ಮ ಒಬ್ಬ ಮಿತ್ರ ಅನಾರೋ ಗ್ಯದ ಮೂಲಕ ತಮ್ಮ ಊರಿಗೆ ಹೋದ. ಉಳಿದ ನಾಎಬ್ಬರೂ ಸರದಿಯಂತೆ ಹಣ ಬಳಸಿದೆವು. ಆದರೂ ತಿಂಗಳ ಕೊನೆಯಲ್ಲಿ ಇಬ್ಬರ ಕೈಗಳೂ ಬರಿದಾದವು. ತೆಂಡಿಯಿಲ್ಲದೇ ಕೇವಲ ಕಾಫಿ - ಚಹಾ ಸೇವಿಸಿ ದಿನ ತಳ್ಳತೊಡಗಿದೆವು. ಒಂದು ದಿನ ಮುಂಜಾನೆ ಕಾಫಿಯ ಕರೆಗಾಗಿ ಇಬ್ರಿರೂ ಕಾದಿದ್ದೆವು. ಆತ ಕರೆಯಬಹುದಂದು I - ಪಾನು, ನಾನು ಕರೆಯಬಹುದೆಂದು ಆತ. ಹೀಗೇ ಒಂದು ಗಂಟೆ ಕಳೆಯಿತು. ಕೊನೆಗೆ ನನ್ನ ಮಿತ್ರ. ತನ್ನ ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ಹೊರನಡೆದ. ಅವನ ಬಗ್ಗೆ ಸ್ವಲ್ಪ ಆಸೂಯೆ ಉಂಟಾದರೂ ಸ್ವಲ್ಪ ಹೊತ್ತು ಹಾಗೆಯೇ ಬಿದ್ದು ಕೊಂಡಿದ್ದೆ. ನಂತರ ಎದ್ದು ನನ್ನ ಪೆಟ್ಟಿಗೆಯನ್ನು ಜಾಲಾಡಿದೆ. ಕೊನೆಗೂ ಒಂದು ಕಾಫಿಗೆ ಆಗುವಷ್ಟು ಪುಡಿಗಾಸು ದೊರಕಿತು. ಒಂದು ಕ್ಷಣ ನನ್ನ ಮಿತ್ರನ ಬಗ್ಗೆ ಯೋಚಿಸಿದೆ. ಅವನನ್ನು ಬಿಟ್ಟು ಹೋಗುವುದು ಸರಿಯಲ್ಲವೆನಿ ಸಿದರೂ, ಆತ ತನ್ನ ಸಂಬಂಧಿಕರ ಮನೆಯಲ್ಲಿ ಕಾಫಿ-ತಿಂಡಿ ಮುಗಿಸಿರಬಹುದೆಂದು ಯೋಚಿಸಿ 'ಹೋಟೆಲಿಗೆ ನಡೆದೆ ನಮ್ಮ ಮಾಮೂಲು ಟೇಬ ಲ್ಲಿಗೆ ಬಂದಾಗ ಕಂಡದ್ದೇನು, ನನ್ನ ಮಿತ್ರ ಅಲ್ಲಿ ತಲೆ ತಗ್ಗಿಸಿ ಕುಳಿತಿದ್ದಾನೆ! ಆಶ್ಚರ್ಯದಿಂದ ಅವ ನೆಡೆ ಸರಿದಾಗ ಆತ ದೈನ್ಯದಿಂದ ""ಕ್ಷಮಿಸು, ನಿನಗೆ ಸುಳ್ಳು ಹೇಳಿದೆ. ನನ್ನ ಹತ್ತಿರ ಒಂದು ಕಾಫಿಗಾಗುವಷ್ಟು ಮಾತ್ರ ದುಡ್ಡಿತ್ತು'' ಎಂದ. ""ಪರವಾಗಿಲ್ಲ; ನಾನೂ ನನ್ನ ಪೆಟ್ಟೆ ಗೆಯನ್ನು ತಲೆ ಕೆಳಗೆ ಮಾಡಿ, ಒಂದು ಕಾಫಿಗಾಗುವಷ್ಟು ಕಾಸನ್ನು ತಂದಿದ್ದೇನೆ'' ಎಂದೆ ನಗುತ್ತಾ. ಕಾಫಿ ಕುಡಿದು ರೂಮಿಗೆ ಬಂದಾಗ ನಮ್ಮ ಮೂರನೆಯ ಮಿತ್ರ ಊರಿಂದ ಬಂದಿದ್ದ. 9 ಶ್ರೀಧರ್‌ ಹೊನ್ನ ಹಳ್ಳಿ ಬಿಮಯೊಬ್ಬ ಬ್ಯಾಂಕ್‌ ನೌಕರ ಅದೊಂದು ಶುಕ್ರವಾರ, ತಿಂಗಳ ಕೊನೆಯ ದಿನ. ಗ್ರಾಮ ಲೆಬ್ಬಿಗರೆಲ್ಲ ರೂ ತಮ್ಮ ತಮ್ಮ ಕಿರ್ದಿ ವಸೂಲಾತಿ ಯನ್ನು ನಮ್ಮ ಬ್ಯಾಂಕಿನ ಸರ್ಕಾರಿ ಖಾತಗೆ ಜಮಾ ಮಾಡಲು ಅಂದು ಕಡೆಯ ದಿನವಾಗಿತ್ತು. ಅಂದು ಸುಮಾರು ಮಧ್ಯಾ ಹ್ಠ ಎರಡು ಘಂಟೆ ಇಪ್ಪತ್ತು ನಿಮಿಷಗಳಾಗಿರಬಹುದು. ಬ್ಯಾಂಕಿನ ವಹಿವಾಟು ಮುಗಿಯಲು ಕೇವಲ ಹತ್ತು ನಿಮಿಷ ಗಳಿದ್ದವು. ಆಗ ತರಾತುರಿಯಿಂದ ಒಳಬಂದ ನಮ್ಮ ಸ್ಥೆ ಹಿತರೂಬ್ಬರು ಒಬ್ಬ ವ್ವಕ್ತಿ ಯನ್ನು ದಾ ನನಗೆ.ಪರಿಚಯಿಸಿದರು. ಆತ ಒಂದು ಊರಿನ ' — eS 1c wd ಲಖ್ರಿಗ. ಸುಮಾರು 22: ವರುಷದ ಆ WO ತರುಣನ ಮುಖದಲ್ಲಿ ದುಗುಡ ತಾಂಡವವಾಡು ತ್ತಿದ್ದುದು ಸ್ಪಷ್ಟವಾಗಿತ್ತು. ಆತನನ್ನೇ ದಿಟ್ಟ ಸುತ್ತಾ ವಿಷಯವೇನೆಂದು ಕೇಳಿದೆ. ನನ್ನ ಸ್ನೇಹಿ ತರು, ""ನೋಡಿ, ಕಿರ್ದಿ ಕಟ್ಟಲು ಕಡೆಯ ದಿನ ವಾದ ಇಂದು ಯಾರೋ ಇವರಿಗೆ ದುಡ್ಡು ಕೊಡ ಬೇಕಾಗಿತ್ತು. ಆದರೆ ಸಮಯದಲ್ಲಿ ಇಲ್ಲ ಎಂದು - ಬಿಟ್ಟ ರು. ಸುಮಾರು 800/- ರೂ. ಕಡಿಮೆ ಇದೆ. ಈಗ ಹೋಗಿ ಹಣ ಹೊಂದಿಸಲು ಕೂಡಾ ಸಮ ಯವಿಲ್ಲದಂತಾಗಿದೆ. ನಿಮ್ಮಿಂದ ಏನಾದರೂ ಹಣ ಹೊಂದಿಸಲು ಸಾಧ್ವವೇ?'' ಎಂದರು. ಕಣ್ಣ ೦ಚೆನಲ್ಲಿ ನೀರು ತುಂಬಿದ್ದ ಆ ತರುಣನ ಮುಖವನ್ನು ನೋಡಿ ಪಾಪ ಎನ್ನಿಸಿತು. “ನೋಡಿ ನನ್ನ ಸ್ವಂತ ಜವಾಬ್ದಾರಿಯ ಮೇಲೆ ಸಂಜೆ 5ರ ವರೆಗೆ ನಿಮಗೆ ಸಮಯ ಕೂಡಿಸು ತ್ತೇನೆ. ನೀವು ಹೋಗಿ ಹಣ ಹೊಂದಿಸಿಕೊಂಡು ಬನ್ನಿ. ಎಂದೆ. ಆಗ ಆ ತರುಣ, “ಇಲ್ಲಾ ಸಾರ್‌, ಈಗ ಸಾಧ್ವವಲ್ಲ. ನಾಳೆ ನನಗೆ ಸಂಬಳ. ಬೆಳಿಗ್ಗೆ 10.30ಕ್ಕೆ ನಿಮ್ಮ ದುಡ್ಡು ತಲುಪಿ ಸುತ್ತೇನೆ ಸಾರ್‌'' ಎಂದು ಆಂಗಲಾಚಿದ. ಹಿಂದಿನ ದಿನವಷ್ಟೇ ಸಂಬಳ ಪಡೆದಿದ್ದ ನಾನು ಹಿಂದೆ ಮುಂದೆ ಯೋಚಿಸದೆ 800 ರೂಪಾಯಿ ತೆಗೆದು ಕೊಟ್ಟೆ. ಆದರೆ ನಾಳೆಯೇ ಕೊಡುತ್ತೇನೆಂದವನು ನಾಲ್ಕು ದಿನಗಳಾದರೂ ಬರದೇ ಇದ್ದಾಗ ಸ್ವಲ್ಪ ಮನಸ್ಸಿಗೆ ಕಸಿವಿಸಿಯಾಗತೊಡಗಿತು. ಹಸರು ವಿಳಾಸಗಳನ್ನು ಪಡೆದು ಆತನ ಮನೆಗೆ ಹೋದೆ. ಆತ ಮನೆಯಲ್ಲಿಲ್ಲ ಎನ್ನುವ ಉತ್ತರ. ಇದೇ ರೀತಿ ಸುಮಾರು 31 ಬಾರಿ ಅವರ ಮನೆಯ ಬಾಗಿಲಿಗೆ ಎಡತಾಕಿದರೂ ಫಲಿತಾಂಶ ಶೂನ್ನ. ಕಡೆಯ ಪ್ರಯತ್ನವೆಂದು ಮತ್ತೂಂದು ಬಾರಿ ಪ್ರಯತ್ನಿಸಿದಾಗ ಆತ ಸಿಕ್ಕ. ನನಗೂ ಆತನಿಗೂ ಸ್ವಲ್ಪ ಮಾತಿನ ಘರ್ಷಣೆಯಾಗಿ, 20 ದಿನಗಳ ನಂತರ ಕಡೆಗೂ ನನ್ನ ಹಣ ವಾಪಸ್‌ ಬಂತು. ಆದರೆ ಆ ವ್ಯಕ್ತಿ ಹಣ ವಾಪಸ್‌ ಮಾಡುವ ಮುನ್ನ ಆಡಿದ ಆಣಿಮುತ್ತು ಗಳು ಮಾತ್ರ ಮರೆಯಲಾರ ದವು: ""ಏನ್ರೀ ನನ್ನನ್ನ ಏನೂಂತ ತಿಳ್ಕೊಂಡ [4 ನ ದಿ ರಾ. ನಮ್ಮ ಚಿಕ್ಕಪ್ಪ40. ನನ್ಗ ಹಸರಲ್ಲಿ 15 ಎಕರೆ ಜಮೀನಿದೆ. ಲಕ್ಷಾಂತರ ರೂಪಾಯಿ ವ್ಯವ ಹಾರ ಮಾಡಿದ್ದೀನಿ. ನಿಮ್ಮ 800ನ್ಠ ತಿಂದ್ಲೋ ದೋರ ತರ ಆಡ್ತೀರಲ್ಲ. ಸ್ವಲ್ಪ ಮರ್ಯಾದೆ ಯಿಂದ ಮಾತಾಡಿ. '' ಅ ಎನ್‌.ವಿ. ನಾಗರಾಜ್‌ ಮ್ಯುವರಿಗೆ ಚಿಕ್ಕದೊಂದು ಆಪರೇಶನ್‌ ಆಗಿತ್ತವಿತ್ತು. ಆಸ್ಪತ್ರೆಗೆ ಅಡ್ಡಿ ಟ್‌ ಆದ ಎರಡು ದಿನಗಳ ನಂತರ ಆಪರೇಶನ್‌ ಆಗಬೇಕಿತ್ತು. ದೇಹಸ್ಥಿ ತಿಯನ್ನು ಗಮನಿಸಿದ ಡಾಕ್ಟರ್‌ ಅಡಿಟ್‌ ಆದ ದಿನದಂದೇ ಆಪರೇಶನ್‌ ಮಾಡುವುದಾಗಿ ತಳಿಸಿದರು. ಘಟನೆಗಳು ಮಿಂಚಿನಂತೆ ನಡೆದು ಹೋದದ್ದರಿಂದ ಅದೇ ಊರಿನಲ್ಲಿದ್ದ ಆಕ್ಕಂದಿರಿ ಗಾಗಲಿ ಅಣ್ಣ ಂದಿರಿಗಾಗಲಿ ತಿಳಿಸಲು ಸಾಧ್ಯವಾಗ ಲಿಲ್ಲ. ""ಮೈನರ್‌ ಆಪರೇಶನ್‌, ಕೇವಲ 15 ನಿಮಿಷ ಸಾಕು. ಯಾವುದೇ ಆತಂಕಕ್ಕೆ ಕಾರಣ ಎಲ್ಲ''ವೆಂದು ಡಾಕ್ಟರ್‌ ಹೇಳಿದ್ದರು. ಆ ಭರವ ಸೆಯ ಮೇಲೆನಾನೇನೋ ಧೈ ರ್ಯವಾಗೇ ಇದ್ದೆ. ಆದರೆ ಕೈ ಗಾಡಿಯ ಮೇಲೆ ನಮ್ಮವರನ್ನು ಓ.ಟಿ.ಗೆ ಕರೆದುಕೊಂಡು ಹೋಗುವಾಗ ಮಾತ್ರ ಏನೋ ಅಳುಕು, ಅಧೈರ್ಯ. ಎದುರುಗಡೆಯ ವಾರ್ಡ್‌ನಲ್ಲಿ ಮುಸ್ಲಿಂ ಆಜ್ಜಿಯೊಂದು ಹರಿಗೆಗಾಗಿ ಸೇರಿಸಿದ ತನ್ನ ಮೊಮ್ಮಗಳನ್ನು ನೋಡಿಕೊಳ್ಳಲು ಬಂದಿತ್ತು. ನನ್ನನ್ನೇ ಗಮನಿಸುತ್ತಿದ್ದ ಆ ಅಜ್ಜಿ, ನನ್ನ ಮನ ಸನ್ನು ಓದಿದಂತೆ, ಹತ್ತಿರ ಬಂದು ಕೈ ಹಿಡಿದು “ಬೇಟಿ ನೀನೇನೂ ಯೋಚ್ಛೆ ಮಾಡ್ಬೇಡಾ. ಖುದಾ ಎಲ್ಲಾ ಒಳ್ಳೆಯದು ಮಾಡ್ತಾನೆ ಬಾ'' ಎಂದು ' ಆಪರೇಶನ್‌ ಮಗಿಯುವವರೆಗೂ ಓ.ಟಿ.ಯ ಎದುರು ಹಾಕಿದ್ದ ಬೆಂಚಿನ ಮೇಲೆ ನನ್ನನ್ನು ಕೂರಿಸಿಕೊಂಡು ಕುಳಿತಿತ್ತು. ಅಜ್ಜಿಯ ಸಾಮೀಷ್ಠ ನನಗೆ ಸಮಾಧಾನ ತಂದಿತ್ತು. ಜಾತಿಗೋಡೆ ಮೀರಿದ ಭಾವಸ್ತಂದನದಿಂದ ನನ್ನ ಹೃದಯ ತುಂಬಿ ಅಜ್ಜಿಯ ಬಗ್ಗೆ ಕೃತಜ್ಞತೆ ಮೂಡಿತು. ೨ ಟಿ. ಎಸ್‌. ಲಲಿತ. = ಡಿಸೆಂಬರ್‌ 1991 EE ಮನಸ್ಸಿನ ಕನ್ನಡಿಗೆ ಇಂಥ ಭಯದ ಜಿಡ್ಡು ಆಂಟಿ _ ಕೊಂಡರೆ ಬಾಳೊಂದು ಬವಣೆಯೆನಿಸಿಬಿಡುತ್ತದೆ. ಶಶಿಕಾಂತ ನಲವತ್ತೆರಡು ವರ್ಷದವ. ಹದಿ ಮೂರು ವರ್ಷಗಳಿಂದ, ಮೂರು ತಿಂಗಳಿಗೊ ಮೈಯಂತೆ ವಮನದ (ವಾಂತಿ) ಪೀಡೆಯಂತೆ ಆತನಿಗೆ. "“ಬಿಟ್ಟೂ ಬಿಡದೆ ವಾಂತಿಯಾಗಲಾರಂ ಭಿಸುತ್ತದೆ. ಹೊಟ್ಟೆಯಲ್ಲಿ ಸೇವಿಸಿದ ಒಂದಂ ಶವೂ ಉಳಿಯದ ಹಾಗೆ. ಅಷ್ಟುಯಿತೋ ನಿಶ್ಯಕ್ತ ನಾಗಿಬಿಡುತ್ತೇನೆ. ಯಾವುದಾದರೂ ನರ್ಸಿಂಗ್ಸ್‌. _ ಹೋಮಿಗೆ ಹೋಗಿ ಡ್ರಿಪ್ಸ್‌ ಹಾಕಿಸಿಕೊಂಡಾಗ ಮಾತ್ರ ಅದರಿಂದ ತಾತ್ಕಾಲಿಕ ಮುಕ್ತಿ. ಹೊಟ್ಟೆ ನೋವು, ಭೇದಿ, ಜ್ವರ ಅಥವಾ ಇನ್ನಾವುದೇ ತೊಂದರೆಯಿಲ್ಲ. ಒಮ್ಮೊಮ್ಮೆ ತಲೆನೋವು ಕಾಣಿ ಸಿಕೊಳ್ಳುತ್ತದೆ,'' ಆತ ವಿವರಿಸಿದ, ""ಅನೇಕ ತಜ್ಞರನ್ನು ಕಂಡಿದ್ದೇನೆ. ರಕ್ತ, ಮೂತ್ರ, ಎಕ್ಸ್‌- ರೇ ಪರೀಕ್ಷೆಗಳಂತೂ ಬೇಸರಿಸುವಷ್ಟು ಸಲ ಆಗಿವೆ. . ಎಂಡೋಸ್ಕೋಪಿಯೂ. ಆಗಿದೆ. ಯಾವುದೇ ಕಾಯಿಲೆ ಇಲ್ಲವಂತೆ ನನಗೆ. ಕಡೆಗೆ ಸಿ.ಟಿ.ಸ್ಕ್ಯಾನ್‌' ಕೂಡ ಮುಗಿಯಿತು. ಆದರೆ ಪರಿ ಹಾರ ಮಾತ್ರ ದೊರೆತಿಲ್ಲ. ಎಲ್ಲ ಚಿಕಿತ್ಸಾ ಪದ್ಧತಿಗ ಳಾಯಿತು. ಮಾಟ-ಮಂತ್ರಗಳಾಯಿತು. ವಾಂತಿ: ಮಾತ್ರ ನಿಲ್ಲಲಿಲ್ಲ..'' ತುಂಬ ಖಿನ್ನನಾಗಿ ವಿವರಿ ಸಿದ ಶಶಿಕಾಂತ. ಆತನ ಸಂಬಂಧಿಯೊಬ್ಬರು ತಮ್ಮ ಕುಟುಂಬ ವೈದ್ಯರೊಂದಿಗೆ ಚರ್ಚಿಸಿ ಅವರ ಸಲಹೆಯಂತೆ ಬೆಂಗಳೂರಿಗೆ ಶಶಿಕಾಂತನನ್ನು ಕರೆಸಿಕೊಂಡಿ ದ್ದರು. ತನ್ನ ಚಿಕಿತ್ಸಾ ವಿವರಗಳ ಮೊಡ್ಡ ಫೈಲ್‌ ಸಮೇತ ಬಂದ ಶಶಿಕಾಂ ನನ್ನು ಆ ವೈದ್ಯರು * ಇದೊಂದು ನವೀನ ವೆ ೈದ್ಯಕೀಯ ಪರೀಕ್ಷೆ ಎದ್ದ ರಿಂದ ಮಿದುಳಿನ ಸ್ಥಿತಿ ಸ್ಪಷ್ಟವಾಗುತ್ತದೆ. ಮಿದುಳಿನ ಅಂತರಾಳದ ಅಸ್ತ ವ್ಯಸ್ತತೆಗಳಿಗೆಲ್ಲ ಇದು ಕನ್ನಡಿ ಹಿಡಿ ದಂತೆ. ತುಂಬ ದುಬಾರಿಯಾದ ಈ ಪರೀಕ್ಷೆ ಯನ್ನು ಅತ್ಯನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮಾಡುತ್ತಾರೆ. ಶಶಿಕಾಂತನ ವಮನಕ್ಕೆ ಕಾರಣ ತಿಳಿಯದೇ ಅವನನ್ನು ಈ ಪರೀಕ್ಷೆಗೂ ಗುರಿಪಡಿಸಿದ್ದರು ತಜ್ಞರು. ಕಸೂರಿ ನನ್ನೆಡೆ ಕಳಿಸಿದ್ದರು. ಅರ್ಧಗಂಟೆ ನಾನು ಆ ಫೈಲಿನ ಅಧ್ಯಯನ ಮಾಡಿದೆ. ಐದೂವರೆ ಅಡಿ ಎತ್ತರದ (ಸುಮಾರು 60 ಕೆ.ಜಿ.ತೂಕದ) ಕೃಶಕಾಯ. ಒಪ್ಪಓರಣ ಗೊತ್ತಿ ಲ್ಲದವ. ನಿಸ್ತೇಜ ಮುಖ. ಎಲ್ಲದರಲ್ಲಿಯೂ ನಿರಾಸಕ್ತಿ. ಕೈ ಹಿಸುಕಿಕೊಳ್ಳುವುದು ಮತ್ತು ಲಟಿಕೆ ಮುರಿಯುವದು, ಆತಂಕ ಇಲ್ಲವೆ ಮುಜುಗುರ ಪಟ್ಟುಕೊಳ್ಳುವುದು ಆತನಲ್ಲಿ ಬೆಳೆದು ಬಂದ ಗುಣಗಳಾಗಿದ್ದವು. ಹಸಿವು - ನಿದ್ರೆ ಸರಿಯಾಗಿ ಆಗುತ್ತದೆಂದ. "ಕನಸುಗಳು ಬೀಳುತ್ತವೆಯೆ? ' ಎಂದು ಕೇಳಿದೆ. ಯಾವಾಗಾದರೊಮ್ಮೆ ಅಣ್ಣನ ಬಗ್ಗೆ ಕನಸಾಗುತ್ತದೆ ಎಂದ. ಆದರೆ ಅಣ್ಣನ ಕುರಿತು ಮಾತ್ರ ಸರಿಯಾದ ವಿವರಗಳನ್ನು ಆತನಿಂದ ನೀಡಲಾಗಲಿಲ್ಲ. ಅವನ ಮಾತಿನಿಂದ ವೈದ್ಯರುಗಳ ಮೇಲೆ ಶಶಿಕಾಂತನಿಗೆ ತುಂಬ ' ಕೋಪವಿರುವುದು ಕಂಡು ಬಂತು. ""ವೈದ್ಯರಿಗೇ ತಿಳಿಯದಿರುವುದು ನನಗೇನು ತಿಳಿಯುತ್ತದೆ?'' ಎಂದ ಶಶಿಕಾಂತನಿಗೆ, "ವೈದ್ಯರು ಏನಾದರೂ ಹೇಳಲಿ, ನಿನ್ನ ಕಾಯಿಲೆಯ ಬಗ್ಗೆ ನಿನಗೇನನ್ನಿಸು ತ್ತದೆ? ಅದನ್ನು ಹೇಳು,'' ಎಂದೆ. ಅವನ ಮುಖ ದಲ್ಲಿ ಸ್ವಲ್ಪ ಗೆಲುವು ಮೂಡಿತು. "“ನೀವೊಬ್ಬರೇ ಈ ರೀತಿ ನನ್ನನ್ನು ಕೇಳಿದವರು. ವೈದ್ಯರಾದರೂ ಏನು ಮಾಡುತ್ತಾರೆ? ಎಲ್ಲ ನನ್ನ ಗ್ರಹಚಾರ'' ಎಂದು ಮತ್ತೆ ಸುಮ್ಮನಾದನಾಗಲೀ ತನ್ನ ಕಾಯಿ ಲೆಯ ಬಗ್ಗೆ ಮತ್ತೇನೂ ಹೇಳಲಿಲ್ಲ. ಸರಕಾರಿ ನೌಕರನಾಗಿರುವ ತಾನು ಬೆಂಗಳೂ ರಲ್ಲಿ ಹೆಚ್ಚು ಕಾಲ ಉಳಿಯಲಾಗುವುದಿಲ್ಲವೆಂದ ಶಶಿಕಾಂತ. ಮನೆಯಲ್ಲಿ ಹೆಂಡತಿ ಮತ್ತು ಇಬ್ಬರು ಪುತ್ರಿಯರು ಮಾತ್ರ ಇರುವುದರಿಂದ ಆತ ಬೇಗ ಊರು ಸೇರಿಕೊಳ್ಳುವುದು ಅವಶ್ಯವಾಗಿತ್ತು. ಮೂರನೇ ದಿನ ನಾರ್ಕೊ ಪರೀಕ್ಷೆಗೆ ಬರಲು ಹೇಳಿ ಕಳಿಸಿದೆ. ಮರುದಿನ ನಿಗದಿತ ಸಮಯಕ್ಕೆ, ಖಾಲಿ FAP ರ್‌ 10991 ಇಪ ತಾ ್‌ ಜ್‌ ರ್ಟ ರಾಷ್‌ ಧಾರ್‌ ಎರಾ ಲ್‌ SA ತತ ಓಟ © ad CY ಟಿ ಓಂ AAA ಹೊಟ್ಟೆಯಲ್ಲಿ ಬಂದ ಶಶಿಕಾಂತನ ಮುಖದಲ್ಲಿ ಆತ್ಮ ವಿಶ್ವಾಸವನ್ನು ಕಂಡೆ. ""ನಿಮ್ಮ ಪರೀಕ್ಷಾ ವಿಧಾನದಿಂದಾಗಿ ನನಗೆ ಹೊಸ ಭರವಸೆಯುಂ ಟಾಗಿದೆ'' ಎಂದ. ಇದು ಒಳ್ಳೆಯ ಲಕ್ಷಣ. ನಾರ್ಕೊ ಪರೀಕ್ಷೆಗೆ ಸಜ್ಜಾದೆ. ಈ ಪರೀಕ್ಷೆಯಲ್ಲಿ ಪೆಂಟೋಥಾಲ್‌ (Pentಂ- 1101) ಎಂಬ ಔಷಧಿಯನ್ನು ರಕ್ತನಾಳದ ಮೂಲಕ ಕೊಟ್ಟು ವ್ಯಕ್ತಿಯ ಪ್ರಜ್ಞೆಯನ್ನು (0೦೧5೦೦೮5 ೧1೧6) .ಮಲಗಿಸಲಾಗುವುದು. ಸುಪ್ತ ಮನಸ್ಸಿನ ಲ್ಲಿರುವುದನ್ನು ತಿಳಿದುಕೊಳ್ಳಲು ಇದು ವಶೀಕರ ಣದಂಥ ಒಂದು ವಿಧಾನ. ಈ ಪರೀಕ್ಷೆಯಲ್ಲಿ ಕೆಲವು ಬಹು ಮುಖ್ಯ ಅಂಶಗಳು ಬೆಳಕಿಗೆ ಬಂದವು. ಆತನ ಮಿದುಳಿನಲ್ಲಿ ಗಂತಿ (tumour) ಅಥವಾ ಇನ್ನಾವುದೆ ರೀತಿಯ ತೀವ್ರ ತರ ಕಾಯಿಲೆ ಇರಬಹುದೆಂಬ ಸಂಶಯ ನನ ಗಿತ್ತು. ಅವನಣ್ಣ ಹತ್ತು ವರ್ಷಗಳ ಹಿಂದೆ ಇದೇ ಕಾರಣದಿಂದ ತೀರಿಹೋಗಿದ್ದ. ತನ್ನ ಕಾಯಿಲೆ ಯೇನು? ಅದು ಯಾವ ವೈದ್ಯರಿಗೂ ಗೊತ್ತಾಗ ಲಿಲ್ಲವಲ್ಲ? ಇದರೊಂದಿಗೆ ಹೀಗೇ ಮುಂದುವರಿ ಯುವುದಕ್ಕಿಂತ ಸಾವೆ ಮೇಲಲ್ಲವೇ? ಎಂಬ ಚಿಂತೆಗಳೊಂದಿಗೆ, ಆತನ ವೃತ್ತಿ ಜೀವನದ ಸಮ ಸೈಗಳ ಕಾಡುವಿಕೆ ಬೇರೆ. ಪ್ರಾಮಾಣಿಕ, ದಕ್ಷ ಕೆಲಸಗಾರನೆಂದು ಮೇಲಧಿಕಾರಿಗಳ ಮೆಚ್ಚು ಗೆಗೆ ಪಾತ್ರನಾಗಿದ್ದರೂ, ನಾಲ್ಕು ಜನರ ಕೆಲಸದ ಭಾರ ಮೈಮೇಲೆ ಬಿದ್ದರೂ ಒಳಗೊಳಗೇ ನುಂಗಿಕೊಂ ಡಿದ್ದ. ಸಹೋದ್ಯೋಗಿಗಳ ಕುತಂತ್ರಕ್ಕೋ, ಅಧಿ ಕಾರ ವರ್ಗದ ಅವಕೃಪೆಗೋ ಪಾತ್ರನಾದೇನೆಂಬ ಭಯ. ಮಧ್ಯವಯಸ್ಕ ಬೇರೆ. ಈ ಕೆಲಸ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಸಂಸಾರದ ಭವಿಷ್ಯತ್ತಿನ ಯೋಚನೆಯಿಂದಾಗಿ ಶಶಿಕಾಂತ ಒಳಗೊಳಗೇ ಹಣ್ಣಾಗಿದ್ದ. ನೌಕರಿಯಲ್ಲಿ ಹೆಚ್ಚು "ತೊಡಗಿಕೊ ಳ್ಳು' ವುದು ಅನಿವಾರ್ಯವಾಗಿತ್ತು ಆತನಿಗೆ. ಸ್ನೇಹಿತ ರಾಗಲಿ, ಸಂಬಂಧಿಕರನ್ನಾಗಲಿ ಹಚ್ಚಿಕೊಳ್ಳದೆ, 73 ಇತರ ಹವ್ಕಾಸಗಳಿಡೆ ಲಕ್ಷ್ಯ ಹಾಕದೆಕೆಲಸ- ಮನೆ ಎಂದುಕೊಂಡಿದ್ದ. ರಜೆಗಳನ್ನು ಕೂಡಿಟ್ಟುಕೊ ಳ್ಳುತ್ತಿದ್ದ. ಕಚೇರಿ ಅವಧಿ ನಂತರದ ಕಾಲವನ್ನೆಲ್ಲ ಸಂಸಾರದೊಂದಿಗೆಯೇ ಕಳೆಯುತ್ತಿ ದ್ದ. ಎ ಇನ್ನೇನಾದರೂ ಹೇಳಬೇಕಾಗಿದೆಯೆ?'' ಎಂದು ಕೊನೆಯ ಪ್ರಶ್ನೆ ಕೇಳಿ, ಆತ""ಇಲ್ಲ''ವೆಂ ದಾಗ ನಾರ್ಕೋ ಪರೀಕ್ಷೆಯನ್ನು ಕೊನೆಗೊಳಿ ಸಿದೆ. ಮಾರನೆ ದಿನ ಬಂದು ಕಾಣಲು ಹೇಳಿ ಕಳಿಸಿದೆ. ರಜೆ ಪಡೆದು, ಬೇರೆ ಊರಿನಿಂದ ಬಂದವ ಶಶಿಕಾಂತ. ಹೆಚ್ಚು ಕಾಲ ಇಲ್ಲಿ ಉಳಿಸಿಕೊಳ್ಳಕೂ ಡದು. ಅತಿ ಜಾಗರೂಕತೆಯಿಂದ ಚಿಕಿತ್ಸಾ ವಿಧಾನ ವನ್ನು. ರೂಪಿಸಬೇಕು. ಚಿಕಿತ್ಸೆಯನ್ನು ಬಹಳ ಬೇಗ ಮುಂದುವರಿಸಿದರೆ ಮಾನಸಿಕ ರೋಗಿಗೆ ತಡೆದುಕೊಳ್ಳುವುದು ಸಾಧ್ಯವಾಗಲಿಕ್ಕಿಲ್ಲ. ತೀರ ನಿಧಾನಗೊಳಿಸಿದರೆ ಶಶಿಕಾಂತನಿಗೆ ಆರ್ಥಿಕ, ವೃತ್ತಿ ಸಂಬಂಧಿತ ಮತ್ತು ಸಾಂಸಾರಿಕ ತೊಂದರೆಗ ಳುಂಟಾಗುತ್ತವೆ. ಒಂದು ವಾರದವರೆಗೆ ಪ್ರತಿದಿ ನವೂ ನನ್ನನ್ನು ಕಾಣಬೇಕೆಂದೂ, ನಂತರ ವರ್ಷದ ವರೆಗೆ ಪ್ರತಿ ತಿಂಗಳು ನಿಗದಿತ ದಿನ ದಂದು ಬರಬೇಕೆಂದೂ ಶಶಿಕಾಂತನಿಗೆ ಸೂಚಿಸಿದೆ. ಒಂದು ವಾರದ "ಪ್ರಶ್ನೊ ತ್ತರ' ಗಳಿಂದ, ಆತ ನಲ್ಲಿ ಚಿಕಿತ್ಸೆ ಮುಂದುವರಿದಂತೆಲ್ಲಾ ಅದನ್ನು ಸಹಿಸಿಕೊಳ್ಳುವ ಮನೋಬಲವಿರುವುದು ಗೊತ್ತಾಯಿತು. ನಾರ್ಕೊ ಪರೀಕ್ಷೆಯಲ್ಲಿ ತಿಳಿದ ವಿಷಯಗಳನ್ನೆಲ್ಲಾ ಒಂದೊಂದಾಗಿ ಹೇಳಿ, ಮನೋವಿಶ್ಲೇಷಣೆ ಮಾಡಲಾಯಿತು. ತನಗೆ ಮಿದುಳಿನ ಗಂತಿ ಅಥವಾ ಇನ್ನಾವುದೇ ಕಾಯಿಲೆ ಇರಬಹುದಾದ ಭಯ ಕಾಡುತ್ತಿ ರುವದನ್ನು ಶಶಿ ಕಾಂತ ಒಪ್ಪಿಕೊಂಡ. ""ನಿನಗೆ ಮಿದುಳಿನ ಗಂತಿಯಾಗಲಿ, ಇನ್ನಾ ವುದೆ ರೀತಿಯ ಶಾರೀರಿಕ ಕಾಯಿಲೆಯಾಗಲಿ ಇಲ್ಲ'' ಎಂದೆ. "ಅದ್ಹೇಗೆ? ನಮ್ಮಣ್ಣನಿಗೂ ಡಾಕ್ಟ್ರು ಇದೇ ರೀತಿ ಹೇಳಿದ್ದರು. ಅವನು ಕಡೆಗೆ ಮಿದುಳಿನ ಈ ' ಗಂತಿಯಿಂದಾಗಿಯೆ ಸಾಯಲಿಲ್ಲವೆ?'' ""ನಿಮ್ಮಣ್ಣನ ವಿಷಯ ನನಗೆ ತಿಳಿಯದು. ಆತ ತಜ್ಞರನ್ನು ಕಂಡಿದ್ದನೋ ಇಲ್ಲವೋ ಗೊತ್ತಿಲ್ಲ. ನಿನ್ನಂತೆಎಲ್ಲ ಪರೀಕ್ಷೆಗಳಿಗೆ ಒಳಪಟ್ಟಿ ರಲಾರರು.'' ನನ್ನ ಈ ಮಾತು ಶಶಿಕಾಂತನಿಗೆ ಒಪ್ಪಿಗೆಯಾದಂತೆ ತೋರಿತು. ""ಹೌದು. ನನ್ನಣ್ಣನನ್ನು ನೋಡಿದ್ದು ಒಬ್ಬ ಸಾಮಾನ್ಯ ವೈದ್ಯ. "ಏನೂ ಕಾಯಿಲೆಯಿಲ್ಲ' ಅಂದಿದ್ದರು. ಆದರೆ ಅಣ್ಣ ಕಾಯಿಲೆ ಬಂದು ಆರು ತಿಂಗಳಿಗೇ ತೀರಿಹೋದ.'' ""ಹೌದಾ....ನಿನ್ನಣ್ಣನಿಗಿಂತ ಮೊದಲೇ ನಿನಗೆ ಈ ತೊಂದರೆ ಪ್ರಾರಂಭವಾಯಿತಷ್ಟೆ. ಹದಿ ಮೂರು ವರ್ಷಗಳಾದರೂ ನಿನಗಿನ್ನೂ ಇದ ರಿಂದ ಪ್ರಾಣಾಪಾಯವಾಗಿಲ್ಲ. ನಿನ್ನ ಭಯವೇ ನಿಜವಾಗಿದ್ದಲ್ಲಿ ಹಾಗಾಗಬೇಕಿತ್ತಲ್ಲವೆ?'' ಆತ ಹೌದೆಂದು ತಲೆಯಾಡಿಸಿದನಾದರೂ '"ತಜ್ಞರಿಗೂ - ಪರೀಕ್ಷೆಗಳಿಗೂ ಗೋಚರವಾಗ 'ದಂಥ ಕಾಯಿಲೆ ನನ್ನೊಳಗೆ ಹುದುಗಿರುವ ಸಾಧ್ಯತೆ ಇಲ್ಲವೆ?'' ಕೇಳಿದ. ""ಇದು ಸಾಧ್ಯ. ಆದರೆ ತುಂಬ ವಿರಳವಾದ ಸಾಧ್ಯತೆ ಇದು. ನಿನ್ನ ಮಟ್ಟಿಗೆ ಇಂಥ ಸಾಧ್ಯತೆ ಇಲ್ಲವೇ ಇಲ್ಲ. ಹಾಗಿದ್ದರೆ ಇಷ್ಟೊತ್ತಿಗೆ ಕಾಯಿಲೆ ಉಲ್ಬಣಗೊಂಡಿರಬಹುದಿತ್ತು.'' ಆತನಿಗೆ ಯಾವ ದೈಹಿಕ ಕಾಯಿಲೆಯೂ ಇಲ್ಲ ಎಂದು ಮನಗಾಣಿಸುವುದು ಸುಲಭವಾಗಿರಲಿಲ್ಲ. ""ಹಾಗಾದರೆ ನನಗೆ ತಲೆನೋವು ಮತ್ತು ವಮನಗಳು ಪೀಡಿಸುವದೇಕೆ?'' ಶಶಿಕಾಂತನ ಪ್ರಶ್ನೆಗೆ "ಅದು ಮಾನಸಿಕ ಕಾರಣಗಳಿಂದಾಗಿ' ಎಂದು ತಿಳಿಸಿದೆ. ಮಾನಸಿಕ ಕಾರಣಗಳೇನಿರಬಹುದು? ತನ್ನ ಜೀವನದ ಬಗ್ಗೆ ಅವನಿಗೇನೆನಿಸುತ್ತದೆ? ನಾನು ಯೋಚಿಸಿದೆ. ಆತನಿಂದಲೇ ಉತ್ತರ ಪಡೆದೆ. ಶಶಿಕಾಂತ “ಜೀವನವೇ ಬೇಸರವಾಗಿದೆ' ಯೆಂದ. "ಸಾಯಬೇಕೆನಿಸುತ್ತದೆ' ಎಂದೂ ಹೇಳಿದ. ಆದರೆ "ಮಡದಿ ಒಳ್ಳೆಯವಳು. ಮಕ್ಕಳು ಮುದ್ದಿನವು: ಅವರಿಗಾಗಿ ಬದುಕುತ್ತಿದ್ದೇನೆಂದೂ' ಸೇರಿಸಿದ. ವೈಯಕ್ತಿಕ ಜೀವನ, ಕೆಲಸ ಸಂಸಾರ ಕುರಿತು ನಾರ್ಕೊ ಪರೀಕೆ.ಯಲ್ಲಿ ಹೇಳಿದ ನೇ ಘನರು ಜ್ವರದ ಇಂದಾ ತ್ತ ಎ "“ಎಲ್ಲ ನೌಕರಿಗಳಲ್ಲೂ ಏನಾದರೂ ತೊಂದ ರೆಗಳಿದ್ದೇ ಇರುತ್ತವೆ. ಅವುಗಳನ್ನು ಧೈರ್ಯವಾಗಿ ಎದುರಿಸಬೇಕು. ತುಟಿ ಪಿಟಕ್ಕೆನ್ನದೆ, ಒಳ್ಳೆಯವನೆ ನಿಸಿಕೊಳ್ಳುವ ಇಲ್ಲವೆ ಭದ್ರತೆಯ ಕಾರಣದಿಂದ ನೀನು ಹೆಚ್ಚು ಕೆಲಸ ಮಾಡುತ್ತಿರುವುದು ಸರಿ ಯಷ್ಟೆ. ಆದರೆ ಯಾವುದಕ್ಕೂ ಒಂದು ಮಿತಿ ಇರುತ್ತದೆ. ಮಿತಿ ಮೀರಿದರೆ ಹಾನಿಯಾಗು ವುದೂ ದಿಟ ಅಲ್ಲವೆ? ಇಂಥ ಸಂದರ್ಭಗಳಲ್ಲೆಲ್ಲ ಜಾಣ್ಮೆಯಿಂದ ಪರಿಹಾರ ಕಂಡುಕೊಳ್ಳಬೇಕು. ನೀನೀಗಾಗಲೇ ಸಮಸ್ಯೆಯನ್ನು ಭೂತಾಕಾರವಾ ಗಿಸಿಕೊಂಡಿದ್ದೀ. ಈಗಲೂ ಅದನ್ನು ನಿವಾರಿಸಿ ಕೊಳ್ಳುವ ಸಮಯ ಮೀರಿಲ್ಲ.'' ""ಏನು ಮಾಡಲಿ? ಈ ಕೆಲಸ ನನ್ನಿಂದ ಸಾಧ್ಯ ಎಲ್ಲ ಎಂದು ಹೇಳುವುದು ಸರಿಯಾದೀತೇ?'' ""ಊಹುಂ. ಹಾಗೆಂದು ಬಾಯಿಬಿಟ್ಟೇ ಹೇಳ ಬೇಕೆಂದಲ್ಲ. ಪರ್ಯಾಯವಾಗಿ ತೋರಿಸಿಕೊಡ ಬೇಕು. ಅಧಿಕಾರಿಗಳು ಕೊಟ್ಟ ಕೆಲಸಗಳಲ್ಲಿ ಸಾಧ್ಯ ವಾಗುವಂಥವನ್ನು ಮಾತ್ರ ಮಾಡಿ, ಅಸಾಧ್ಯ ಎನ್ನುವಂಥವುಗಳನ್ನು ಹಾಗೆಯೆ ಇಟ್ಟುಬಿಡು. ಕ್ರಮೇಣ ಅವರು ಇದಕ್ಕೆ ಹೊಂದಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ಸ್ವಲ್ಪ ಸಿಡಿಮಿಡಿಗೊಂಡಾರು. ಆದರೆ ಯಾವ ಅಧಿಕಾರಿಯೂ ಒಳ್ಳೆಯ ನೌಕರ ನನ್ನು ಕಳೆದುಕೊಳ್ಳಲು ತಯಾರಿರುವುದಿಲ್ಲ.'' ಶಶಿಕಾಂತನಿಗೆ ನನ್ನ ಸಲಹೆ ಹಿಡಿಸಿತು. ಆತನ ದೊಂದು ಯಾಂತ್ರಿಕ ಜೀವನ. ಬದಲಾವಣೆಯ ಬೆಳಕಿನ ಅವಶ್ಯಕತೆಯಿತ್ತು ಅವನ ಜೀವನ ಕ್ರಮಕ್ಕೆ. ಜನರೊಂದಿಗೆ ಹೆಚ್ಚಾಗಿ ಬೆರೆಯುವಂತೆ ಹೇಳಿದೆ. ರಜಾದಿನಗಳಲ್ಲಿ ಮನೆ ಜನರೊಂದಿಗೆ ಸಿನಿಮಾ, ಪಿಕ್‌ನಿಕ್‌ಗಳಿಗೆ ಹೋಗುವುದು ಒಳ್ಳೆ ಯದೆಂದೆ. ಈಗೊಂದು ವರ್ಷದಿಂದ ತಿಂಗಳಿಗೊಮ್ಮೆ ನನ್ನನ್ನು ಕಾಣುತ್ತಿದ್ದಾನೆ ಶಶಿಕಾಂತ. ಈಗ ಆತ ನಿಗೆ ತಲೆನೋವು, ವಮನಗಳ ತೊಂದರೆ ಇಲ್ಲ ವಂತೆ. ಹೊಸ ಜೀವನವನ್ನು ಬದುಕುತ್ತಿರುವೆ ನೆಂದು ಆತ ಹೇಳುತ್ತಾನೆ. ಶಶಿಕಾಂತನ ಮುಖದ ಲ್ಲೀಗ ಮಂದಹಾಸ ಮನೆಮಾಡಿದೆ. ""ಇನ್ನು ಚಿಕಿತ್ಸೆಯ ಅವಶ್ಯಕತೆಯಿಲ್ಲ'' ಎಂದೆ. ಶಶಿಕಾಂತನ ತೊಂದರೆಗೆ ಹೈಫೊಕಾಂಡ್ರಿ ಯಾಸಿಸ್‌ (Hypocondriasis=ವ್ಯಾಧಿಭಯ) ಎಂದು ಹೆಸರು. ಸುಪ್ತ ಮನಸ್ಸು ನಮಗೆ ತಿಳಿಯ ದಂತೆಯೆ ದೈಹಿಕ ಬೇನೆಗಳನ್ನುಂಟು ಮಾಡಬ ಹುದು. ಆದ್ದರಿಂದ ಮೊದಲು ಇಂಥ ಕಾಯಿಲೆಗ ಳಾವೂ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳು ವುದು ಅವಶ್ಯ. ನಂತರ ಮನೋವಿಶ್ಲೇಷಣೆ ನಡೆಸಿ ಚಿಕಿತ್ಸಾ ಕ್ರಮಗಳನ್ನು ರೂಪಿಸಿಕೊಳ್ಳಬೇಕು. ಮನಸ್ಸಿನ ಕನ್ನಡಿಗೆ ಹತ್ತಿಕೊಂಡ ವ್ಯಾಧಿ ಭಯದ ಜಿಡ್ಡನ್ನು ತೊಳೆದು ಅದನ್ನು ಥಳಥಳಿಸು ವಂತೆ ಮಾಡುವುದೇ ಈ ಚಿಕಿತ್ಸೆ. e ಖ್ಯಾತಿ ಹೆಸರಾಂತ ಉರ್ದ ಕವಿ ಇಕ್‌ಬಾಲ್‌ ತಮ್ಮ ಬಾಲ್ಕದಲ್ಲಿ ಪ್ರತಿ ದಿನವೂ ಶಾಲೆಗೆ ತಡವಾಗಿ ಬರುತ್ತಿದ್ದರು. ಒಂದು ದಿನ ಸಿಟ್ಟಿಗೆದ್ದ ಮಾಸ್ತರು "ನೀನು ಪ್ರತಿ ದಿನವೂ ತರಗತಿಗೆ ತಡವಾಗಿ ಬರುತ್ತೀಯಲ್ಲ!' ಅಂದರು. "ಇಕ್‌ಬಾಲ್‌ ಬರುವುದು ಯಾವಾಗಲೂ ತಡವಾಗುತ್ತೆ!' ಅಂದರು ಹುಡುಗ ಇಕ್‌ಬಾಲ್‌. "ಇಕ್‌ಬಾಲ್‌' ಎನ್ನುವ ಉರ್ದು ಪದದ ಅರ್ಥ "ಖ್ಯಾತಿ' ಎಂಬುದು. ಡಿಸೆಂಬರ್‌ 1991 ಸಂಗ್ರಹ: ಬಾಲಯೋಗಿ #375 154 ಪ್ರವರದ ಎವರ: ದೆ ಖತ್ಯೈದಾನವ ರಾಕ್ಚ ಸರ ಅವತಾರ 8 ""ನಿನ್ನಿ ಪ್ರವರ ಎಲ್ಲ ಬಿಚ್ಚಿಬಿಟ್ಟೇನು!'" ಎಂಜೊಂದು ಮಾತು, ಹೆಚ್ಚಾಗಿ ಹಳೇ ಮೈಸೂರು [ ದೇಶದಲ್ಲಿ ಪ್ರಚಲಿತವಾಗಿದೆ. ಅದರ ತಾತ್ಪರ್ಯ, ನಿನ್ನ ಪೂರ್ವಚರಿತ್ರೆಯನ್ನೆಲ್ಲ ಬಹಿರಂಗವಾಗಿ ಬಿಡಿಸಿ | ' ಮಾನ ಕಳೆದೇನು ಅಂತ. ಆದರೆ ಈ ""ಪ್ರ.ವರ'' ಎಂದರೇನು? ಶಬ್ದಕ್ಕೆ ಅನೇಕಾರ್ಥಗಳಿವೆ. ""ವರ'' ಎಂದರೆ ಸ ಶ್ರೇಷ್ಠ. '"ಪ್ರವರ'' ಎಂದರೆ ತುಂಬಾ ಶ್ರೇಷ್ಠ. ""ಪಂಡಿತ ಪ್ರವರ'' ಮುಂತಾಗಿ. ಈ ಶಬ್ದಕ್ಕಿರುವ ಅನೇಕ | ' ಅರ್ಥಗಳ ಗೊಡವೆ ಬಿಟ್ಟು ಪ್ರಸ್ತುತವನ್ನು ಚರ್ಚಿಸೋಣ. ಜನಿವಾರವುಳ್ಳ ಮೂರು ವರ್ಣ (ಬ್ರಾಹ್ಮಣ, | ಕ್ಷತ್ರಿಯ, ವೈಶ್ಯ) ಗಳು ತಮ್ಮ ಕುಲಗಳನ್ನು ""ಗೋತ್ರ''ಗಳಿಂದ ಗುರುತಿಸುವುದು ಸರ್ವವಿದಿತ. ಪ್ರತಿಯೊಂದು | ಗೋತ್ರದ ಮೂಲದಲ್ಲಿ ಒಬ್ಬ ಯಷಿ ಇರುತ್ತಾನೆ. ಆಂಗಿರಸ, ವಿಶ್ವಾಮಿತ್ರ, ವಸಿಷ್ಠ ಇತ್ಯಾದಿ. ಈ ಯಷಿಗಳಷ್ಟೇ | ಅಲ್ಲದೆ ಆಯಾ ಯಷ ಕುಲಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಕವಲುಗಳಿದ್ದು ಅವುಗಳನ್ನು ""ಪ್ರವರ''ಗಳಿಂದ ಬರುತಿಸುತ್ತಾರೆ. ಉದಾಹರಣೆಗೆ, ನನ್ನ ಕುಲ ಮೂಲತಃ ಆಂಗಿರಸ (ಯಷಿಯ) ಗೋತ್ರಕ್ಕೆ ಸೇರಿದ್ದು. | . ಅದರಲ್ಲಿರುವ ಅನೇಕ ಕವಲುಗಳನ್ನು ಪ್ರವರ ಯಷಿಗಳ ವಂಶಾವಳಿಯಿಂದ ಗುರುತಿಸಲಾಗುತ್ತದೆ. ನನ್ನ| ವಂಶವನ್ನು '"ಆಂಗಿರಸ ಬೃಹಸ್ಪತಿ ಭಾರದ್ವಾಜ'' ಎಂಬ ಮೂವರು ಯಷಿಗಳ ಬಳಿಯಿಂದ ಗುರುತಿಸಲಾಗು | ' ತ್ತದೆ. ಹೀಗೆ ನಾನು ನನ್ನ ವಂಶವನ್ನು '"ಆಂಗಿರಸ - ಬಾರ್ಹಸ್ಟ ತ್ಯ - ಭಾರದ್ವಾಜ ತ್ರಯಾರ್ಷೇಯ ಸ ಪ್ರವರಾನ್ವಿತ'' ಎಂದು ಹೇಳಿಕೊಳ್ಳುತ್ತೇನೆ. (""ತ್ರಯಾರ್ಷೇಯ'' ಎಂದರೆ ' ಮೂರು ಖಷಿಗಳಿಂದ | ೦ದದ್ದು.) ಹೀಗೆ ನನ್ನ ಪ್ರವರ ಬಿಚ್ಚುವುದಾಗಿ ದಬಾಯಿಸಿದರೆ ನನ್ನ ಸ್ವಂತ ಚರಿತ್ರೆಯನ್ನಷ್ಟೇ ಅಲ್ಲ, ನನ್ನ | . ಪೂರ್ವಜರ ಎಲ್ಲ ಅಕಲ್ಮಾಣ ಚರಿತ್ರೆಯನ್ನೂ ಬೆಳಕಿಗೆ ಹಿಡಿಯುವುದಾಗಿ ಅರ್ಥ. ಈ -ಬೆದರಿಕೆ ನನ್ನ | ೋತ್ರಯಷಿಗಳನ್ನು ಕುರಿಯದಿದ್ದರೂ ನನ್ನಪ್ಪ - ಅಜ್ಜ ಮೊದಲಾದವರನ್ನು ಒಳಗೊಳ್ಳಬಹುದು; ಅದಿಲ್ಲ ವಾದರೂ ನನ್ನ ಪೂರ್ವಚರಿತೆ,ಯನ್ನ ೦ತೂ ಹೊರಗೆ ತೆಗೆದು ಮಾನಕಳೆಯಬಹುದು. ಪ್ರವರ - ವಂಶಾವಳಿ xx 746 ಕೂ. ಸ್ಪಧಾವ. ಆ ನೀತಿ ಕನ್ನಾ ಪಟ್ಟ ಅನಾ ರಕಅಥವಾ ಉದ ಸ್ರಿ ಟತನದಿಂದ ನಡೆದುಕೊಳ್ಳು ವರನ್ನು "ಕಿರಾತ, ” “ರಾಕ್ಷಸ,''ಳದೆ ತ್ಯ” ಎಂದೆಲ್ಲ ವಿಶೇಷಿಸುತ್ತೇವೆ. ಈ ಹೆಸರು ಹೊತ್ತವರೆಲ್ಲ ಪುರಾತನ | ಲದಲ್ಲಿ ಈ ದೇಶದಲ್ಲಿ ಮಾ ಮಾಡಿದ್ದ ಜನಾಂಗಗಳಿಂ ಬುದು ಸಾಮಾನ್ಯವಾಗಿ ಗೊತ್ತಿದ್ದ ವಿಷಯ, ಇವರಲ್ಲಿ ಖು “ಕಿರಾತ ರು - ಬಹುಶಃ - ಹಿಮಾಲಯದ ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದ ಜನಾಂಗ. "ಯಾಕೆಂದರೆ ಶಿವನು ಕಿರಾತ ವೇಷದಲ್ಲಿ ಬಂದು ಅರ್ಜುನನೊಡನೆ ಹಾಡ ಪರಾಕ್ರಮಕ್ಕೆ ಮೆಚ್ಚಿ ಅವನಿಗೆ ಪಾಶುಪತಾಸ್ತ್ರ ಕೂಟ್ಟನೆಂದು ಮಹಾಭಾರತ ಉಲ್ಲೇಖಿಸುತ್ತದೆ. ಬೇಟೆಯಾಡಿ ಬದುಕುತ್ತಲಿದ್ದ ಕಿರಾತರು ಈ ದೇಶದಲ್ಲಿ ॥ ಆರ್ಯರಿಗಿಂತ ಮುಂಚೆ ಎಸ್ತಾ ರವಾಗಿ ಹಬಿ ನದ್ದು ನಮ್ಮ ಭಾಷೆಗಳಿಗೆ ಸಾವಿರಾರು ಶಬ ಗಳನ್ನು ಕೊಟ್ಟ ವರೆಂದು ಭಾಷಾಶಾಸ್ತ್ರಿ ಸುನೀತಿ ಕುಮಾರ ಚಟಜಿ ೯ಯವರು ಹೇಳಿದ್ದಾರೆ. ಬಹುಶಃ ಆಧುನಿಕ ಜನಾಂಗ ಎ ್ರಜ್ಞರು “ಆಸ್ಚಿ ಕ್‌ೆ ಎಂದು ಕರೆಯುವ ಜನಾಂಗ ಇದಾಗಿರಬೇಕು. ಒತ್ತುತ್ತ ಬಂದ ಆರ್ಯ ಜನಾಂಗದ ಮುಂದೆ ಲ್ಲ ಲಾರದೆ ಇವರು ಗುಡ್ಡಗಾಡು ಸೇರಿ ಅನಾಗರಿಕರೆನಿಸಿದರು; ಅವರೀಗ ನಮಗೆ ತುಚ್ಛೇಕಾರ ವ್ಯಕ್ತಪಡಿಸುವ ಶಬ್ದವಾಗಿ ಉಳಿದಿದ್ದಾರೆ. ಯುದ್ಧಗಳಲ್ಲಿ ಸೋತವರಿಗೆ ಏನಾಗುತ್ತ ದೆಂಬುದಕ್ಕೆ ಇದೊಂದು ಉದಾಹರಣೆ. ರ್ಕ ರ್ಕ ಇಂಧು ನಾವು ""ದೈತ್ಯ''ರು, ""ದಾನವ'"ರು, ""ರಾಕ್ಷಸ''ರು ಎಲ್ಲ ಒಂದೇ ಎಂದು ಭಾವಿಸುತ್ತೇವೆ. ಆದರೆ ಕ್ರಿಸ್ತ ರಶಕ ಆರನೇಶತಮಾನದ ಅಮರಕೋಶ ಅಸುರ, ದೈತ್ಯ, ದಾನವರನ್ನೆಲ್ಲ ಒಂದೇರಾಶಿಯಲ್ಲಿ ಸೇರಿಸಿದರೂ ರಾಕ್ಷಸರನ್ನು ಬೇರೆಯಾಗಿಟ್ಟಿದೆ. ವೇದಗಳಲ್ಲಿ ""ರಕ್ಷಸ್ಸು'' (ರಕ್ಷಃ) ಗಳು ಬರುತ್ತಾರೆ ""ರಾಕ್ಷಸ ಸರು ಐತರೇಯ ಬ್ರಾ ಹ್ಮಣದ ಕಾಲದಿಂದ ಕಾಣಿಸಿಕೊಳ್ಳುತ್ತಾರೆ. ರಕ್ಷಸ್ಸುಗಳು ಅಮರಕೋಶದಲ್ಲಿ ಯಕ್ಷ, ಗಂಧರ್ವ, ಕಿನ್ನ ರ ಮೊದಲಾದ ಹಿಮಾಲಯದ ಜನಾಂಗಗಳೊಡನೆ ಹೇಳಲ್ಲ ಟ್ಟಿ ರುವುದರಿಂದ ಅವರು ಆರ್ಕರೇ ಆಗಿರ ಬೇಕಾದ ದೈತ್ಯ, ದಾನವರಿಗಿಂತ ಬೇರೆಯೇ ಇರಬೇಕು. ವೆ 'ದದಲ್ಲಿ. ರಕ್ಷೂ ೇಘ್ನ ಮಂತ್ರವೊಂ ದಿದೆ. ( ರಕೊ, ಪ್ಷೀಘ್ನ ಎಂದರೆ ರಕ್ಷ ಸ್ತು ಗಳನ್ನು ಕೊಲ್ಲು _ವ) ಇವರು ಮಂಗೋಲಿಯನ್‌ ಮೂಲದವರಿರಬೇಕು. ಇವ ರ ಬಳಗಕ್ಕೆ ಸೇರಿದ ರಾಕ ಸರು 'ಸಂಗಾನದಿಯಿಂದ ದಕ್ಷಿಣಕ್ಕೆ ವ್ಯಾಪಿಸಿ ಆರ್ಯರ ವಿಸ್ತರಣೆಗೆ ಅಡ್ಡಿಯಾಗಿ ದ್ದರು. ದೇವತೆಗಳನ್ನು ಸೋಲಿಸಿ ಇವರ ನಾಯಕನಾದ ರಾವಣಿ 'ಹಾವಳಿಯೆಸ್ಸೆ ಬ್ಬಿಸಿದ್ದನೆಂದು ರಾಮಾಯಣದ ಕಥೆ. ಆದರೆ ಇವರು ಖಂಡಿತ ""ದಾನವ''ರಲ್ಲ. ಯಾಕೆಂದರೆ ರಾವಣನಿಂದ ಭಯಗ್ರಸ್ತರಾಗಿದ್ದವರಲ್ಲಿ ದಾನವರೂ ಸೇರಿದ್ದರೆಂದು ರಾಮಾಯಣದ ಯುದ್ದ ಕಾಂಡದಲ್ಲಿ ಒ ೦ದಕ್ಕಿಂತ ಹೆಚ್ಚುಸಲ ಹೇಳಿದೆ. ಅವನ ಸೋಲನ್ನು ಬಯಸುತ್ತಿದ್ದವರಲ್ಲಿ ದಾನವರೂ ಸೇರಿದ್ದರ ರು. ದೇವ, ಅಸುರ, ' ತ್ಯ, ದಾನವರೆಲ್ಲ ಮೂಲದಲ್ಲಿ ಕಶ್ಯಪ ಯಹಿಯ ಬೇರೆ ಬೇರೆ ಹೆಂಡಂದಿರ ಮಕ್ಕಳು - ಪರಸ್ತರ ಶತ್ರುಗಳು. ಇವರಲ್ಲಿ ""ದೈತ್ಯ'' ರನ್ನು ಕುವೆಂಪು ಅವರು ದೌಜ ರ್ಜನ್ಯದಿಂದ ಉದ್ದರಿಸಿ ಬಿಟ್ಟಿದ್ದಾ ೫ ಮಹಾಗಾತ್ರದ ಮಹಾಶಕ್ತಿಯ ಜನ ಮತ್ತು ಅವರ ಮಹಾ - ತ್ವ ಎಂಬರ್ಥದಲ್ಲಿ ""ದೈತ್ವ''ವನ್ನು 'ಚಾಲ್ರಿಗೆ ತಂದಿದ್ದಾರೆ. ಹೀಗೆ " "ದೈ ತ್ಯ ಶಕ್ತಿ'', “ದೈ ತ್ಯ ಪ್ರತಿಭೆ'' - ಸಾಮಾನ್ಯರಿಗೆ ಸಿಲುಕದ್ದು. ಇಂಗ್ಲೀಷಿನ 08/೧1- ಗ್ರೀಕ್‌ ಪುರಾಣದ ಮಹಾಗಾತ್ರದ ಮಾನವ. ಆ ಪದಕ್ಕೆ ದೈ ತ್ಯವನ್ನು ಸಮೀಕರಿಸಿದ್ದಾರೆ. ಸ ಅಂದ ಹಾಗೆ, ಮೊನ್ನೆ ಒಂದು ಗ್ರಂಥದಲ್ಲಿ Asura Sis -ಅಸುರ ವಸತಿಗಳು ಎಂಬ ಉಲ್ಲೇಖನೋಡಿದೆ. {Monastery and Guild by Himanshu ೧ ೧2/1 ಛೋಟಾ ನಾಗಪುರದ ಗುಡ್ಡ ಪ್ರದೇಶದಲ್ಲಿ ""ಅಸುರ'' ಅವಶೇಷಗಳು ಸಿಕ್ಕಿವೆ. ಇಟ್ಟಿ ಗೆಯ ಕಟ್ಟಡಗಳ ಭಗ್ನಾ ವಶೇಷಗಳಿಂದ ಕೂಡಿದ ಈ ಗತಕಾಲದ - ಸಾತವಾಹನ ಸಾರಕ ಬಂಡ ಸ್ಥಾನಗಳಬಳಿ ಕಬ್ಬಿಣದಗ ಗಣಿ ಮತ್ತುಕುಲುಮೆಗಳಕುರುಹುಗಳಿವೆಯಂತೆ. ಎರಡು ಸಾವಿರ ವರ್ಷಗಳಿಗಿಂತಲೂ ಪೂರ್ವದಲ್ಲಿ ಕಬ್ಬಿಣದ ಭಟ್ಟಿಗಳನ್ನು ಈ ದೇಶಕ್ಕೆ ತಂದವರನ್ನು ““ಅಸುರ''ರೆಂದು ಕರೆಯುತ್ತಿದ್ದರೆ? ಮಹಾಭಾರತ ಕಾಲದಲ್ಲಿ (ಸುಮಾರು 3,400 ಕರಕ ಹಿಂದೆ) ಕಬ್ಬಿಣದ ಬಳಕೆ ಇದ್ದಿಲ್ಲವೆಂದು ಹಸ್ತಿನಾಪುರದ ಉತ್ಪನನಗಳು ತೋರಿಸಿವೆ. ಈ ಅಸುರರೂ ಇಂದಿನ ಇರಾಣದಲ್ಲಿದ್ದ ನಮ್ಮ ದೇವತೆಗಳ ಶತ್ರುಗಳಾದ ಅಸುರರು ಬೇರೆಯೇ ಏನು? (ನೋಡಿರಿ - ಪದಾರ್ಥ ಚಿಂತಾಮಣಿ - 2) 4 ತಿ - ಪಾವೆಂ. ಅಪೂರ್ವ ಸಂಶೋಧನೆಗಳ ಕೇಂದ್ರ: ಹೈದರಾಬಾದಿನ ಸಿಸಿಎ೦ಂಬಿ ಅ ಮೋಹನ ಹೆಗಡೆ, ಬಂದಗದ್ದೆ ನಮ್ಮ ದೇಶದಲ್ಲಿ ಕೋಶ ಹಾಗೂ ಅಣುಜೀವ ವಿಜ್ಞಾನದಲ್ಲಿ ಸಂಶೋಧನೆಯ ಅವಶ್ಯಕತೆಯಿತ್ತು. ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿಯ ಆಶ್ರಯದಲ್ಲಿ ಕೇಂದ್ರ ಸರಕಾರದ ಸಹಾಯಧನದಿಂದ, ಮೇಲಿನ ಉದ್ದೇಶಪೂರ್ತಿ ಗಾಗಿ ಕೋಶ ಹಾಗೂ ಅಣುಜೀವಿ ವಿಜ್ಞಾನ ಕೇಂದ್ರ ಹೈದರಾಬಾದಿನಲ್ಲಿ 1977ರ ಎಪ್ರಿಲ್‌ ಒಂದರಂದು ಸ್ಥಾಪಿಸಲ್ಪಟ್ಟಿತು. (Cellular Regional Rescarch Lab.) ಮುಂದೆ ಮಾತೃಸಂಸ್ಥೆ ಯಿಂದ ಬೇರ್ಪಟ್ಟು Centre [or Cellul: ir and Molccular Biology ಎಂಬ ಹೆಸರು ತಳೆಯಿತು. ಆಧುನಿಕ ಜೀಃ ವೈಜ್ಞಾನಿಕ ಕ್ಷೇತ್ರದ ಮುಂಚೂಣಿಯಲ್ಲಿದುಕೊಂಡು ವಿವಿಧ ಸಾಧನ ಸಲಕರಣೆ ಪ್ರಯೋಗಗಳ ಮೂಲಕ ಗಮನಾರ್ಹ ಸಾಧನೆ ಮಾಡುತ್ತಲಿದೆ ಈ ಸಂಸ್ಥೆ. ಸುಮಾರು 14 ಎಕರೆಗಳಲ್ಲಿ ಹರಡಿಕೊಂ 20-11-1087 ರಂದು ಕಾರ್ಕಾರಂಭ ಮಾಡಿತು. ಇದ - ಇದರಲ್ಲಿ ಮು $f ೧% 4 3 ಸಿಸಿಎಂಬಿ ಕಟ್ಟಡ ಸಿಂಕೀರ್ಣ ~a ಾೀಗಾಲಯ Cn ಸ್ಥ ಇ) ಕ್‌ DS ಆಟ ಎಿಲಶತಂನು ಎರ, ps ಬೂ ೫ 78 ನಕುಂಡ, ಪ್ರ ೀಗಾವಶ್ಯಕ ಪ್ರಾಣಿಗೃಹಗಳು ವಸ್ತು ಸಂಗ್ರಹಾಲಯ ಮುಂತಾದವು ಸೇರಿವೆ. ಇದರ ಮುಖ್ಯ ಕಟ್ಟಡದ ಪ್ರತಿ ಮಹಡಿಯ ಲ್ಲಿಯೂ ನಿರ್ವಾತ "ಜರಿ, ವೈಯಕ್ತಿಕ ಪ್ರಯೋಗಾ ಲಯಗಳು, 12 ಶೀತಕೋಣೆಗಳು ಸುಮಾರು 20) ಕಿಲೋವ್ಕಾಟ್‌ಗಳ ತಡೆರಹಿತ ವಿದ್ಯುತ್‌ ಪೂರೈಕೆ, ಅತ್ಯಾಧುನಿಕ ಅಗ್ನಿ ಸೂಚಕ ಗಂಟೆಗಳು, ಕೇಂದ್ರೀಕೃತ ಕಂಪ್ಯೂಟರ್‌ ವ್ಯವಸ್ಥೆ ಆಧುನಿಕ ಸಂಪರ್ಕ ವ್ಯವಸ್ಥೆ, ಯಾಂತ್ರಿಕ ದೋಷಗಳನ್ನು ತಕ್ಷಣ ಸರಿಪಡಿಸುವ ವ್ಯವಸ್ಥೆ ಅವಶ್ಯಕ ಬಿಡಿಭಾಗ ತಯಾರಿಕಾ ಘಟಕದ ಸುಸ ಬ್ಹಿತ ಕಾರ್ಕಾ ಗಾರ, ದ್ರವ ಸಾರಜನಕ ಸ್ಥಾವರ (Liquid Nitrogcn Plant), ಗಾಳಿಯ ಪರದೆಯಿರುವ ಪ್ರಾಣಿಗಳ ಅತ್ಯಾಧುನಿಕ ಕೊಟ್ಟಿಗೆ, ಸ್ವಯಂಚಾಲಿತ ಅಗ್ನಿಶಾ ಮಕ ಕಾರ್ಯವಿಧಾನ, ಒಂದೇ ಎರಡೇ ? ಎಲ್ಲವೂ ಅತಾ ಧುನಿಕ, ಸುಸಜ್ಜಿತ, ಸುವ್ಯವಸ್ಥಿತ. ಅಲ್ಲದ 30 ಕೊರಡಿಗಳಿರುವ ಸುವ್ಯವಸ್ಥಿತ. ಅತಿಥಿಗೃಹ ಪ್ರಖ್ಯಾತ ಸಂಶೋಧಕರನ್ನು ಆಹ್ವಾನಿಸುತ್ತಿದೆ ಸ್ಮಾನಿಂಗ್‌ ವ್ಯವಸ್ಥೆಗಾಗಿ ಎಂಟು ತರಹದ ಸೌಲಭ ವುಳ್ಳ ಎಲೆಕ್ಟ್ರಾನಿಕ್‌ ಸು ಎಕ್ಕ! ದರ್ಶಕ, ಲೇಸರ್‌, ಸಾಂದ್ರಮಾಪಕಗಳನ್ನು ಹೊಂದಿದ ಪ್ರಯೋಗಾ ಲಯ ಅದ್ಭುತ. ಕೆಲವು ಅದ್ಬುತ ಸಾಧನೆಗಳು ಲಿಂಗ ನಿರ್ಧಾರ: ಸಂತತಿಯಲ್ಲಿ ಲಿಂಗ ನಿರ್ಧಾ ರಕ ಸಂಗತಿ ಯಾವುದೆಂಬುದು ಒಂದು ಪಕ್ಕ ಹಸ್ಕ. ಅರಿಸ್ಪಾಟಲನ ಕಾಲದಿಂದಲೂ ic wu pe ಮು ಒಳಚಿತ್ರ: ನಿರ್ದೇಶಕ ಎಚ್‌ ಜಿ. ಶರತ್‌ ಚಂದ ಕಸೂರಿ” pf ಅನಿಶ್ಚಿತವಾಗೇ ಇತ್ತು. ಮಾನವ ಹಾಗೂ ಇಲಿಗಳಲ್ಲಿ ಸ ವರ್ಣತಂತು ಹಾಗೂ ಲಿಂಗನಿರ್ಧಾರಕ ಕ್ಷೇತ್ರದ ಅನೇಕ DNA ಚೂರುಗಳನ್ನು ಪ್ರಥಮ ಬಾರಿಗೆ ಬೇರ್ಪ ಡಿಸುವುದರಲ್ಲಿ ಸಿಸಿಎಂಬಿ ಯಶಸ್ವಿಯಾಗಿದೆ. ವರ್ಣತಂತುಗಳೇ ಲಿಂಗನಿರ್ಧಾರಕಗಳೆಂಬುದು ಈಗ ಸ್ಪಷ್ಟ. ಈ ಸಂಶೋಧನೆಗೆ ಅವಶ್ಯಕವಾದ ಭಾರತೀ ಪಟ್ಟೆ ಹಾವು, ಕೊಳಕ ಮಂಡಲ ಹಾವುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. .: ಮೀನುಗಳಲ್ಲಿ ಕೂಡ ಲಿಂಗ ಬದಲಾವಣೆಗೆ DNAಗಳೇ ಕಾರಣವೆಂಬ ಬಗ್ಗೆಯೂ ಪ್ರಯೋಗ ನಡೆಸುತ್ತಿದ್ದಾರೆ. ಇವುಗಳ ಫಲ ಸಂತತಿಹೀನ ದಂಪತಿಗಳಿಗೆ ವರದಾನವಾಗ ಲಿದೆ. ಬೆರಳು ಮುದ್ರೆ: Dಸಸಗಳು ಬೆರಳ ಮುದ್ರೆ (81/೦೯ Print)Mಲ್ಲಿ ಕ್ಷಾರ ಸರಣಿಗ ಛನ್ನು ಗುರುಶಿಸಲು ಉಪಯುಕ್ತ ತಂತ್ರ. RNA Pohgmerase DNA ಗಳೊಡನೆ ಸಂಯೋ ಜನೆ ಹೊಂದುವ ಭಾಗ ಗುರುತಿಸಲು ಬಳಸಲಾ ಗುತ್ತದೆ. ಎಂಡೋನ್ಯೂಕ್ಲಿಯಸ್‌ ಕಿಣ್ನ ದಿಂದ DNA ಬಾಗ ಕತ್ತರಿಸಿ ಎಲೆಕ್ಟೋಪ್ಲೋರೆನ್ಸ್‌ ಕಾರ್ಯದಿಂದ ಅಭ್ಯಸಿಸಲಾಗುತ್ತಿದೆ. ಇದು ಪಿತ್ಯ ಸ್ಥಾಪನೆ, ಕೊಲೆ, ಅತ್ಯಾಚಾರ ಅಪರಾಧಿಗಳ ಸು ವಿಗೆ ಸಹಾಯಕವಾಗಿದೆ. ಡಾ. ಅಲೆಕ್‌ ಜಾಫ್ರೇ (ಯು.8ಕೆ.) ಯವರು ಕಂಡು ಹಿಡಿದ ಈ ತಂತ್ರ 1988 ರಿಂದ ಬಳಕೆಗೆ ಬಂದಿದೆ. ಸಿಸಿಎಂಬಿ ವಿಜ್ಞಾನಿಗಳು ಇದನ್ನು ಊರ್ಜಿತಗೊಳಿಸಿ ವೈಯಕ್ತಿ ಕತೆಯನ್ನು ಗುರುತಿಸಲು, ಏಕಕೋಶ ಲಿಂಗ ಹಂಚಿ ಕೆಗೆ ಮಾನವ ಹಾಗೂ ಪ್ರಾಣಿಗಳ ಜೈವಿಕ ಪೀಳಿಗೆಯ ಅಧ್ಯಯನಕ್ಕಾಗಿ ಬಳಸುತ್ತಿದ್ದಾರೆ. ಕಣ್ಣಿನ ಮಸೂರವು ತನ್ನ ಪಾರದರ್ಶಕತೆಯನ್ನು ಕಳೆದುಕೊಂಡಾಗ ದೃಷ್ಟಿ ಮಂದವಾಗುವುದೇ ಪೊರೆ ಗಟ್ಟುವಿಕೆ. ಇದನ್ನು ಅಲಕ್ಷಿಸಿದರೆ ಕುರುಡುತನ ಖಂಡಿತ. : ಈ ಪೊರೆಗಟ್ಟುವಿಕೆಯ ಕಾರಣವನ್ನು ಸಿಸಿಎಂಬಿ ವಿಜ್ಞಾನಿಗಳು, ಪೊರೆ ರಚಿಸುವ ಪ್ರೋಟೀ ನುಗಳ ಪ್ಲೊರೆಸೆನ್ಸ್‌ ವಸ್ತುಗಳನ್ನು ನೇರವಾಗಿ ಬಳಸಿ ಪೊರೆಯವಧಿಯ ಬದಲಾವಣೆಯನ್ನು ಅಭ್ಯಸಿ ಸುವ ಪದ್ದಶಿಯನ್ನು ಹುಡುಕುತ್ತಿದ್ದಾರೆ. ಅತಿನೇರಳೆ ಹಾಗೂ ಇತರ ರಾಸಾಯನಿಕ : ಪದ್ಧಶಿಗೊಳಪಡಿ ಸು... ಸಂಶೋಧನೆಯೂ ನಡೆದಿದೆ. MS) ಪ 4 ull A ವೀರ್ಕ ರಸದಿಂದ ಸಸಾರಜನಕವನ್ನು ಬೇರ್ಪ ಡಿಸುವಿಕೆ: ವೀರ್ಯಾಣು ಹಾಗೂ ವೀರ್ಯರಸಗಳು ಸೇರಿ ವೀರ್ಯವಾಗುತ್ತದೆ. ವೀರ್ಯಾಣುವಿನ ಫಲವತ್ತತಾ ಸಾಮರ್ಥ್ಯ ಕುರಿತು ಈ ವರೆಗೆ ನಡೆದ ಶೋಧ ಅತ್ಯಲ್ಪ. ಸಸ್ತನಿಗಳಲ್ಲಿ ಫಲಸಾಮರ್ಥ್ಯ ನಿಯಂತ್ರಣ ಅಂಶವನ್ನು ದೃಷ್ಟಿಯಲ್ಲಿರಿಸಿಕೊಂಡು ವೀರ್ಯ ರಸದ' ಲ್ಲಿಯ ಸಾರಜನಕವು ಹೊಸ ಸಸಾರಜನಕವನ್ನು ಬೇರ್ರಡಿಸಲು ಕಾರಣವಾಗಿದೆ. ಇಲ್ಲಿ ನಡೆದ ಈ ಕಾರ್ಯ ಇಂದು ಪಶ್ಚಿಮ ಜರ್ಮನಿ, ಅಮೆರಿಕ, ಯು.ಕೆ.ಗಳಲ್ಲಿಯ ವಿಜ್ಞಾನಿಗಳ ಗಮನ ಸೆಳೆದಿದೆ. ಅವರೂ ಈ ದಿಶೆಯಲ್ಲೀಗ ಕಾರ್ಯಪ್ರವೃತ್ತರಾಗಿ ದ್ಹಾರೆ. ಧ್ರುವ ಪ್ರದೇಶದ ಸೂಕ್ಷ್ಮ ಜೀವಿಗಳು: ಇಲ್ಲಿಯ ಅತಿಶೀಶ ವಾತಾವರಣದಲ್ಲಿಯೂ ಕೆಲ ೇೀಸ್ಟ್‌ಗಳು ಹಾಗೂ ಬ್ಯಾಕ್ಟೀರಿಯಾಗಳು ಕಂಡು ಬಂದಿವೆ. ಇಂಥ ಒಣವಾತಾವರಣಕ್ಕೆ ಹಾಗೂ ಕಡಿಮೆ ಪೋಷಕಾಂಶಗಳಿಗೆ ಈ ಜೀವಿಗಳು ಹೊಂ ಇಂಡಿದ್ದರ ರಹಸ್ಯ ಹುಡುಕುವುದು ಇಲ್ಲಿಯ ಸಂಶೋಧಕರ ಗುರಿಯಾಗಿದೆ. 1084-85 ರಲ್ಲಿ ಹೊರಟ ನಾಲ್ಕನೇ ಧ್ರುವ ಪ್ರದೇಶ ಸಂಶೋಧನಾ ತಂಡದವರು ತಮ್ಮೊಂದಿಗೆ ತಂದ ಮಣ್ಣು ಹಾಗೂ ನೀರಿನ ಮಾದರಿಗಳನ್ನು ಮೇಲಿನ ಸಂಶೋಧನೆಗಾಗಿ ಸಿಸಿಎಂಬಿ ಸಂಗ್ರಹಿಸಿದೆ. ಬ್ಯಾಕ್ಟೀರಿಯಗಳ 45 ಮಾದರಿಗಳ, ಯೀಸ್ಪಗಳ 8 ಮಾದರಿಗಳ ಕಲ್ಲರ್‌ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 25% ಭಾಗ ಮಾತ್ರ ಅತಿಒಣಶೀತ ಪರಿಸರಕ್ಕೆ ಹೊಂದುವವಾಗಿವೆ. 10 ಡಿ. ಸೆಂ. ತಾಪಮಾನದಲ್ಲಿ ಇವು ಜೀವಿಸಿದ್ದರೂ 20 ಡಿ. ಸೆಂ. ತಾಪಮಾನದಲ್ಲಿ ಸಾಯುತ್ತವೆ. ಧ್ರುವ ಪ್ರದೇಶದ ಹತ್ತು ಮಾದರಿಗಳು ಬೇರೆಲ್ಲಿಯೂ ಕಂಡುಬರುವು ದಿಲ್ಲ. ಸೂಕ್ಲ್ಯಾಭಿಸರಣ ನಿಯಂತ್ರಣ: ಸಜೀವ ವಸ್ತು ಗಳು ಅಡ್ಡಾದಿಡ್ಡಿ ಪರಿಸರಗಳಿಗೆ ಹೊಂದಿಕೊಳ್ಳು ವದು ಹೇಗೆ ? ಎಂಬ ಪ್ರಶ್ನೆ ಇಲ್ಲಿಯ ವಿಜ್ಞಾನಿಗಳ ಮುಂದಿದೆ. ಭಾರೀ ಸಾಂದ್ರೀಕೃತ ಲವಣ ದ್ರಾವಣ ಇಂಥ ಒಂದು ಪರಿಸರ. ಸಾಧಾರಣ ಲವಣ ದ್ರಾವಣದಲ್ಲಿ (ಶೇ. 0.9)ಕ್ಕಿಂತ ಹೆಚ್ಚು ಸಾಂದ್ರತೆ ಯಲ್ಲಿ ಕೆಂಪು ರಕ್ತ ಕಣಗಳು ಇರುವದಿಲ್ಲ. ಆದರೆ E ಕೊಲಿಯಂಥ ಬ್ಯಾಕ್ಟೀರಿಯಗಳು : ಜೀವಿಸಲು 79 ಹೇಗೆ ಸಾಧ್ಯ? ಇದಕ್ಕೆ ಬ್ಯಾಕ್ಟೀರಿಯಾ ಹಗೂ ರ್ಮಾತಂತುಗಳು ಕಾರಣ ಎಂಬುದನ್ನು ಇಲ್ಲು ಸಂಶೋಧಕರು ಕಂಡು ಹಿಡಿದಿದ್ದಾರೆ. ಹೊಸಕೋಶ ವಿಭಜನೆಯ ಅದಿ-ಅಂತ್ಯ:. ಕ್ಯಾನ್ಸರ್‌ ಆದಾಗ, ಪಿತ್ತಕೋಶದಿಂದ ಹೊಸ ಪ್ರೋಟೀನ್‌ ಬಿಡುಗಡೆಯಾಗುತ್ತಿರುತ್ತದೆ. ಇದು ಪಿತ್ತಕೋಶದ ಕೋಶ ವಿಭಜನಾ ನಿಯಂತ್ರಣ ಕಾರ್ಯದಲ್ಲಿಯ ಪ್ರಮುಖ ಅಂಶ (ವಯಸ್ಕರಲ್ಲಿ 1000 ದಲ್ಲಿಯ ಒಂದಕ್ಕಿಂತ ಕಡಿಮೆ ಪ್ರಮಾಣ ದಲ್ಲಿ ಬಿಡುಗಡೆಯಾಗುತ್ತವೆ). ಹೆಚ್ಚಿನ ಕೊಶಗಳು ಹಲವು ಶಿಂಗಳು ಬದುಕಿರಬಲ್ಲವು. ನಿರ್ಜೀವ ಕೋಶದ ಬದಲು ಹುಟ್ಟಿದ ಹೊಸ ಕೂ:ಶಗಳು ಈ ಕೊರತೆಯನ್ನು ತುಂಬಿದರೂ ಅವುಗಳ ಪ್ರಮಾಣ ತೀರ ಕಡಿಮೆ. ಪಿತ್ತಕೋಶದ ಚಿಕ್ಕ ಚೂರಿನ 3ನೇ 2 ಭಾಗ ಕತ್ತರಿಸೋಣ. ಅದರ ಹೊಸಕೋಶಗಳು ವಿಭಜನೆಯಾಗುತ್ತ ಮೂಲಭಾ ಗವನ್ನು ತುಂಬಿದರೂ ನಂತರ ಕಾರ್ಯಸ್ತಗಿತವಾಗು ತ್ತದೆ. ಇದಕ್ಕೇನು ಕಾರಣ ? ಈ ಕಾರ್ಯ ಹಾಗೇ ನಿಯಂತ್ರಿತವಾಗದಿದ್ದರೆ ಕ್ಯಾನ್ಸರ್‌ ರೋಗಕ್ಕೆಳೆಯು ತ್ತದೆ. ಈ ಪ್ರೋಟೀನು ಹೊಸಕೋಶ ವಿಭಜನೆಯ ಆರಂಭ ಹಾಗೂ ಸಗಿತತೆಗೆ ಕಾರಣವೆಂದು ಕಂಡು ಹಿಡಿಯಲಾಗಿದೆ. ಜೀವಕೋಶ ವಿಭಜನೆಗೆ ಅವಶ್ಯಕ ಕಾಲ ನಿರ್ಧಾರ: ಬ್ಯಾಕ್ಟೀರಿಯಾ ಕೋಶ ವಿಭಜನೆಯಾ ಗಲು 20 ನಿಮಿಷ ಅಗತ್ಯ. ಜೀವಕೋಶಕ್ಕೆ ಈ ಕಾರ್ಯಕ್ಕಾಗಿ ಕೆಅವು ಗಂಟೆಗಳಿಂದ ಒಂದು ದಿನದ ವರೆಗಿನ ಕಾಲಾವಕಾಶ ಬೇಕು. ಪಿತ್ತಕೋಶದ ಕ್ಕಾನ್ಸರ್‌ ಗಡ್ಡೆಯ ಅಧ್ಯಯನ ದಲ್ಲಿ ಎರಡು ವಿಧದ ಕೋಶಗಳನ್ನು ಶೋಧಿಸಲಾ ಗಿದೆ. ಮೊದಲನೆಯದು ವೇಗವಾಗಿ ವಿಭಜನೆಗೊಂ ಡರೆ ಎರಡನೆಯದರ ಕಾರ್ಕ್ಶ ನಿಧಾನ್ನ ಈ ಪ್ರತಿ ಯೊಂದು ರೂವವೂ ಜೈವಿಕವಾಗಿ ಒಂದು ಇನ್ನೊ ದಾಗಿ ಬದಲಾಗಬಹುದು. ಅತಿ ಕಡಿಮೆ ಸಂಖ್ಯೆಯ ವರ್ಣತಂತು ಒಂದೇ ಆಗಬಹುದು. ಇದು ಕೋಶ ವಿಭಜನಾಕಾಲದ ನಿರ್ಧರಿಸುವಿಕೆಯನ್ನು ಒಳಗೊಂ ಡಿದೆ. ಗುಣಾಣು ಅನುವಂ €ಯತೆಯನ್ನು ನಿಯಂ ತ್ರಿಸುತ್ತದೆ. ಈ ಕ್ರಿಯೆಯ ಕುರಿತಾಗಿ ನಡದ ~ (3 ಪ್ರಯೋಗಗಳು ವಾಣಿಜ್ಯ ಉದ್ದೇಶಕ್ಕಾಗಿ ಗುಣಾಣು ಗಳ ಶೀಘ್ರ ಬೆಳವಣಿಗೆಗೆ ಸಹಾಯವಾಗಬಹುದು. ಹಾವಿನ ವಿಷದಿಂದ ಹೊಸ ಕಿಣ್ವಗಳು: ನಮಲ್ಲಿ ಹಾವುಗಳ ಸಂಖ್ಯೆ ಹೆಚ್ಚಿದ್ದರೂ ಅವುಗಳಲ್ಲಿ ದ್ನ ಕಾಗ ಸ್ಟಾಕ್‌ ಬುಟ್ಟಿ ಒಟ ಟೂ ವಿಷಕಾರಿ ಹಾವುಗಳು ಶೀರ ಕಡಿಮ ಅಚ್ಚರಿಗೊಳಿಸುವ ಸತ್ಯ ಸಂಗತಿ. ಈ ವಿಷ ಹಾಗೂ ಅದರಲ್ಲಿಯ ರಾಸಾಯನಿಕ ಅಂಶಗಳು ವಿಜ್ಞಾನಿಗಳ ಗಮನ ಸೆಳೆದಿವೆ. ವಿಷದ ಜೀವವೈಜ್ಞಾನಿಕ ಪ್ರಭಾವ, ಹಾಗೂ ಹಾವು ಕಡಿದಾಗ ನಡೆಯುವ ಕಾರ್ಯಗಳ ಕುರಿತು ಸಂಶೋಧನೆಯನ್ನು ಈ ವಿಜ್ಞಾನಿಗಳು ನಡೆಸಿದಾರೆ. ನಾಗರಹಾವಿನ ವಿಷದಲ್ಲಿ ನರತಂತು ಹಾಗೂ ರಕ್ತಕೋಶದ ಮೇಲೆ ಪ್ರಭಾವ ಬೀರುವ ನಂಜಿನ ಅಂಶವಿದೆ. ಅದು ಹಾವಿಗೆ ತನ್ನ ಬೇಟೆಯನ್ನು ವಶಪಡಿಸಿಕೊಳ್ಳಲು ಸಹಾಯಕವಾಗಿದೆ. ಅನೇಕ ಕಿಣ್ಣಗಳಿಗೆ ಈ ವಿಷ ವಾಗಿ ಕೆಲಸ ಮಾಡಬಹುದೆಂದು ವಿಜ್ಞಾನಿಗಳು ಯೋಚಿಸಿದ್ದಾರೆ. ಸಜೀವಿಗಳಲ್ಲಿರುವ ಪ್ರೋಟೀನು ಗಳೇ ಜೀವಿಸುವ ರೀತಿಯಲ್ಲಿ ಒಂದು ವಸ್ತುವನ್ನು ಇನ್ನೊಂದನ್ನಾಗಿ ಪರಿವರ್ತಿಸುವ ಶಕ್ತಿಯ, ಜೀವ ವೈಜ್ಞಾನಿಕ ಪರಿವರ್ತಕಗಳಾಗಿಯೂ ಕೆಲಸ ಮಾಡು ತ್ತವೆ. ಸಿಸಿಎಂಬಿಯ ವಿಜ್ಞಾನಿಗಳು ನಾಗರ ವಿಷದಿಂದ ಎರಡು ಕಿಣ್ಣಗಳನ್ನು ಬೇರ್ಪಡಿಸುವುದರಲ್ಲಿ ಯಶ ಸ್ಟಿಯಾಗಿದ್ದಾರೆ. ಇವು ಅನುವಂಶಿಕತೆಯನ್ನು ಒಳ ಇಂಡ ಮಹತ್ವದ ರಾಸಾಯನಿಕ ನ್ಯೂಕ್ಲಿಕ್‌ ಆಮ್ಲಗಳ ಸ್ಥಾನವನ್ನು ಹಿಂದೆ ಸರಿಸಿವೆ. ನ್ಯೂಕ್ಲಿಕ್‌ ಆಮ್ಲೀಯ ಅಣುವಿನಲ್ಲಿಯ ನಿರ್ಬಂಧ ತೆಯನ್ನು ನಿಶ್ಚಯಿಸಲು ಇವುಗಳನ್ನು ತ್ತದೆ. ಅಣು ಜೀವ ವಿಜ್ಞಾನದಲ್ಲಿ ಹಾಗೂ ಜೈವಿಕ ವಿಜ್ಞಾನದ ಸಂಶೋಧನೆಯಲ್ಲಿ ಸಹಾಯಕ ಮಧ ವರ್ತಿಯಾಗಿ ಈ ಕಿಣ್ಣಗಳನ್ನು ಬಳಸಬಹುದಾಗಿದೆ. “na ಎಲ್ಲ ನಿಜೀವ ವನ್ನುಗಳಲ್ಲಿಯ RNA ರಚನೆ ಯನ್ನು ನಿಶ್ಚಯಿಸುವ ಹೊಸ ವಿಕಾಸದಲ್ಲಿಯೂ ಇದು ಸಹಾಯಕಾರಿಯಾಗಬಹುದು. ಇಂಥ ಅನೇಕ ಅಪೂರ್ವ ಸಂಶೋದನೆಗಳ ತವರು ಈ ಸಿಸಿಎಂಬಿ. ಜಾತಿ ಪದ್ದತಿ: ಕೆಲ ವಿಚಾರಗಳು ೨ ಪಾವೆಂ. ಒಂದು ಐತಿಹಾಸಿಕ ವಿಶ್ಲೇಷಣೆ ಭೌರತದ ಜಾತಿಪದ್ಧತಿ ಮಾನವ ಸಮಾಜ ರಚನೆಯ ಇತಿಹಾಸದಲ್ಲಿ ಒಂದು ಅದ್ಭುತವೂ ಹೌದು; ಈಗ ನೋಡುವಾಗ ಒಂದು ಅವಘ ಡವೂ ಹೌದು. ಅದು ಹೇಗೆ ಹುಟ್ಟಿ ಹೇಗೆ ಬೆಳೆದು ಗಟ್ಟಿ ಗೊಂಡಿತು ಎಂಬುದು ಸುಲಭವಾಗಿ ಅರ್ಥ ವಾಗುವುದಿಲ್ಲವಾದರೂ ಅದು ಏಕೆ ತಾಳಿ ಬಾಳಿತು ಎಂಬುದು ನನಗೆ ಅಷ್ಟು ದೊಡ್ಡ ಸಮಸ್ಯೆ ಯಾಗಿ ಕಾಣುವುದಿಲ್ಲ. ಇಡೀ ಪದ್ಧತಿಯೇ ಒಂದು ಸಂಶಯಕಲ್ಲೋ ಲವಾಗಿದೆ. “"ಜಾತಿ'' ಮತ್ತು ""ವರ್ಣ'' ಇವು ಒಂದೇ ಹೌದೋ ಅಲ್ಲವೋ ಎಂಬುದು ಕೂಡ ಸಂಶಯಾಸ್ಪದ; ವರ್ಣ ಎಂದರೆ ಮೈ ಬಣ್ಣವೇ ಎಂಬುದೂ ಸಂಶಯಾಸ್ಪದ. ವೇದಗಳ ಸಂಪಾ _ ದನೆ ಮಾಡಿದ ವೇದವ್ಯಾಸನೂ ಅವನ ತಂದೆ ಇದು "ಕಸ್ತೂರಿ'ಯ 1978 ಜನೆವರಿ ಸಂಚಿಕೆಯಲ್ಲಿ ಪ್ರಕಟವಾದ ವಿಚಾರ ಪ್ರಚೋದಕ ಲೇಖನ. ಆಗ “ಜಾತಿಪದ್ಧತಿ' ಕುರಿತ ಮೌಲಿಕ ಚರ್ಚೆಗೆ ಕಸ್ತೂರಿ ವೇದಿಕೆ ಒದಗಿಸಿತ್ತು. ಅದಾಗಿ ವರ್ಷಗಳೇ ಉರುಳಿವೆ. ಬದುಕಿನಲ್ಲಿ, ಸಾಮಾಜಿಕ ವ್ಯವಸ್ಥೆ ಯಲ್ಲಿ ಬದಲಾವಣೆ ಇಣಿಕಿರುವುದು ಸಹಜವೇ. ಚರ್ಚೆಯ ಚಕಮಕಿಯಿಂದಲೇ ಸತ್ಯದ ಕಿಡಿಗಳು ಹೊರಡಲು ಸಾಧ್ಯ. ಆ ದಿಕ್ಕಿನ ಗಂಭೀರ ಚಿಂತನೆಗಳನ್ನು ಚಿಕ್ಕ ಚೊಕ್ಕ ಬರಹಗಳ ಮೂಲಕ ನೀವೂ ಏಕೆ ಓದುಗರೊಂದಿಗೆ ಹಂಚಿಕೊಳ್ಳಬಾರದು? ~~ A ಡಿಸೆಂಬರ್‌ 1991 RL ಪರಾಶರನೂ ಕಪ್ಪಾಗಿದ್ದರು; ಕೃಷ್ಣ-ರಾಮರೂ ಕಪ್ಪು ಬಣ್ಣದವರೇ. ಈ ಎರಡು ವರ್ಣಗಳು ಭಾರತದ ಜಾತಿಪದ್ಧತಿಯ ಬೆನ್ನ ಲುಬಾಗಿರುವಾಗ ವರ್ಣವನ್ನು ಮೆ ಕ ಬಣ್ಣಕ್ಕೆ ತಳಕು ಹಾಕುವುದು ವಸ್ತುಸ್ಥಿತಿಗೆ ವಿರುದ್ಧವಾಗಿ ಕಾಣಿಸುತ್ತದೆ. ಆದ್ದ ರಿಂದ ""ವರ್ಣ'' ಎಂಬುದು ""ವರಣ'' ಅಂದರೆ ಆರಿಸಿಕೊಂಡದ್ದು - ಆರಿಸಿಕೊಂಡ ಜೀವನೋ ಪಾಯ ಎಂಬ ಅರ್ಥ ಸೂಚಿಸುತ್ತಿರಬಹುದು. ಜಾತಿಯೆಂಬುದು ಜನ್ಮ ಸೂಚಕವಾದ್ದರಿಂದ ಅದರ ಅರ್ಥ ಸ್ಪಷ್ಟವೇ ಆಗಿದೆ. ನಾಲ್ಕು ವರ್ಣಗಳ ಸುದ್ದಿ ಮೊದಲು ನಮಗೆ. ಕೇಳಿಬರುವುದು ಬುಗ್ವೇದದಲ್ಲಿ; ಅತ್ಯಂತ ಈಚೆಗಿ ನದೆಂದು ಭಾಷಾ ಮತ್ತು ವಿಚಾರಗಳ ಆಧಾರ ದಿಂದ ಭಾವಿಸಲ್ಪಟ್ಟ 10 ನೇ ಮಂಡಲದ ಪುರುಷ 81 ಸೂಕ್ತ ವರ್ಣ ವಿಭಜನೆಗೆ ಮುದೈೆಯೊತ್ತಿದ ಪ್ರಥಮ ಭಾರ ಕೃಪ್ರಮಾಣ. ಆದರೆ ವರ್ಣಗಳು ಆಗ ಈಗಿನ ಹಾಗೆ ಪರಸ್ಪರ ಹೊಕ್ಕು ಬಳಕೆಗೆ ನಿಷೇಧ ವುಳ್ಳ ಪ್ರತ್ಯೇಕ '"ಜಾತಿ'' ಗಳಾಗಿರಲಿಲ್ಲ. ಪುರಾಣ ಗಳಲ್ಲಿ ಹೇಳುವ ಹಾಗೆ, ಒಂದು ವರ್ಣದಿಂದ ಇನ್ನೊಂದಕ್ಕೆ ಚಲನೆ ಸಾಕಷ್ಟಿತ್ತು. ತೀರ ಈಚೆಗೆ ರಚಿತವಾದ ಭಾಗವತ ಪುರಾಣದಲ್ಲಿ ಕೂಡ ""ನೀಚ'' ವರ್ಣದವರು ""ಉಚ್ಚ'' ವರ್ಣಕ್ಕೇ ರುವ ಸಾಧ್ಯತೆಯನ್ನು ಸೂಚಿಸಿದೆ. ಅದು ಹಾಕುವ ಕರಾರುಗಳು ದುಸ್ಪಾಧ್ಯವಾಗಿದ್ದ ವೆಂಬುದು ಬೇರೆ ಮಾತು. ಅನ್ನ ನೀರಂತೂ ಖಂಡಿತ ವರ್ಜ್ಯವಾಗಿರ ಲಿಲ್ಲ. ದ್ರೌಪದಿಯ ಅಡಿಗೆಯನ್ನು ದೂರ್ವಾಸ ನಿಂದಾರಂಭಿಸಿ ಅನೇಕ ಬ್ರಾಹ್ಮಣರು ಉಂಡ ಪ್ರಮಾಣಗಳಿವೆ. ಹಾಗೆ ನೋಡಿದರೆ ಜನ್ಮಸಿದ್ಧ ವರ್ಣಪದ್ಧತಿ ಭಾರತದ ಹೊರಗೆ ಇತರ ಸಮಾಜಗಳಲ್ಲಿ ನಾವೆಣಿ ಸುವಷ್ಟು ಅಪರೂಪವಲ್ಲ. ಅವಿಭಕ್ತ ಸಮಾಜ ವನ್ನು ಸ್ಥಾಪಿಸಿದ ಜಗತ್ತಿನ ಎರಡು ಮಹಾ ಧರ್ಮಗಳಾದ ಕೈಸ್ತ ಮತ್ತು ಇಸ್ಲಾಂ ಧರ್ಮಗ ಳಿಗೆ ಮೂಲವಾದ ಯಹೂದ್ಯ ಧರ್ಮದಲ್ಲಿ ನಾಲ್ಕು "“ಜಾತಿ''ಗಳಿವೆಯೆಂದು ಓದಿ ನನಗೆ ಸೋಜಿಗವಾಯಿತು. ಇರಾಣದ ಅಗ್ನಿ ಪೂಜಕ ರಲ್ಲಿ ಕೂಡ ಜನ್ಮಸಿದ್ಧ ವರ್ಣಪದ್ಧತಿ ಪ್ರಾಕ ೈತ ರೂಪದಲ್ಲಿ ಇದ್ದ ಹಾಗೆ ಕಾಣುತ್ತದೆ. ಆದರೆ ಐತಿಹಾಸಿಕ ಪ್ರಕ್ರಿಯೆಯಲ್ಲಿ ಬೇರೆ ದೇಶಗಳಲ್ಲಿ ಅವು ತೊಳೆದುಕೊಂಡು ಹೋದವು. ಭಾರತ ದಲ್ಲಿ ಹಾಗಾಗದೆ ಈ ಪದ್ಧತಿ ಗಟ್ಟಿ ಗೊಂಡಿತು; ಮತ್ತು ನಾಲ್ಕು ವರ್ಣಗಳ ಬದಲು ಅಸಂಖ್ಯ ಪರಸ್ಪರ ವಿಭಕ್ತವಾದ "“ಜಾತಿ'' ಗಳಾದವು. ಕೆಲವೊಂದು ವಿಶಿಷ್ಟುನುಭವಗಳೂ ಮನೋ ಭಾವಗಳೂ ಭಾರತದಲ್ಲಿ ಜಾತಿಯ ಬೇರೆ ಬೇರೆ ಅಚ್ಚುಗಳಾಗುವುದಕ್ಕೆ ಕಾರಣವಾದವೆಂದು ತೋರುತ್ತದೆ. ಇತಿಹಾಸದ ಇತರ ಪ್ರಧಾನ ಜನ ಕೂಟಗಳಾದ ಸಿಮೆಟಿಕ್‌, ಪರ್ಶಿಯನ್‌, ಗ್ರೀಕ್‌, ರೋಮನ್‌, ಇಜಿಪ್ಠಿಯನ್‌ ಮೊದಲಾದವುಗ ತ್‌ ಳಲ್ಲಿ ಆಕ್ರಮಣ, ದಂಡಯಾತ್ರೆ, ಕಲಹ ಮೊದ ಲಾದವುಗಳು ಭಾರತದಲ್ಲಿಗಿಂತ ಹೆಚ್ಚು ಪ್ರಖ ರವೂ ನಾಶಕರವೂ ಆಗಿದ್ದರೂ ಪರಸ್ಪರ ಘರ್ಷಣೆ ಯಲ್ಲಿ ತೊಡಕಿಕೊಂಡ ಜನಾಂಗಗಳ ಸಂಸ್ಕೃತಿ, ರೂಪ ಮೊದಲಾದವುಗಳಲ್ಲಿ ಅಂಥಾ ಎದ್ದು ಕಾಣಿಸುವ ಭೇದ ಇದ್ದ ಹಾಗೆ ಕಾಣಲಿಲ್ಲ. ಭಾರ ತದ ಅನುಭವ ಬೇರೆಯೇ ಆಯಿತು. ಇಲ್ಲಿ ಉತ್ತ : ರದಿಂದ ಬಂದು ವಿಸ್ತಾರ ಹೊಂದಿದ ""ಆರ್ಯ'' ರಿಗೆ ಪ್ರಥಮತಃ ತಾಕಲಾಟ ಬಿದ್ದ ಸಿಂಧೂ ಸಂಸ್ಕೃ ತಿಯ ಜನರು ಮೇಲ್ಮಟ್ಟದ ನಾಗರಿಕರಾಗಿದ್ದರು. ಅವರೊಡನೆ ವಿಜೇತರು ಬೆರೆತುಹೋದಂ ತೆಯೂ ಕಾಣುತ್ತದೆ. ಅವರು ಮುಂದೆ ಪೂರ್ವಕ್ಕೂ ದಕ್ಷಿಣಕ್ಕೂ ಹಬ್ಬಿದಂತೆ ಮಾತ್ರ ಇನ್ನೂ ಅನಾಗರಿಕಾವಸ್ಥೆ ಯಲ್ಲಿದ್ದ, ರೂಪ, ಲಕ್ಷ ಣಗಳಲ್ಲಿಯೂ ತುಂಬಾ ಭಿನ್ನ ರಾದ ಜನರ ಸಂಪರ್ಕ ಅವರಿಗೆ ಬಂತು. ಅವರೊಡನೆ ಬೆರೆತು ಹೋಗುವುದು ಸಲಭವಾಗಲಿಲ್ಲ. ಅವರನ್ನು ಮೆಟ್ಟಿ ಹಾಕಿದ ನಂತರ, ಸಂಖ್ಯೆಯಲ್ಲಿ ಎಷ್ಟೋ ಪಾಲು ಹೆಚ್ಚಾ ಗಿದ್ದ ಅವರ ಬಗ್ಗೆ ಒಂದು ಭಯ ಉತ್ಪನ್ನವಾಗಿರಬೇಕು. ಆಗ ಈ ಆರ್ಯಸೈಂಧವ ಜನ ಆತ್ಮರಕ್ಷಣೆಗಾಗಿ ಸಾಮಾಜಿಕ ""ಕೋಟೆ'' ಗಳನ್ನು ನಿರ್ಮಿಸಿಕೊಂಡಿರಬೇಕು. ಇದು ಹೇಗಾಗುತ್ತದೆಂದು ಆಧುನಿಕ ಜಗತ್ತಿನ ಲ್ಲಿಯೇ ನಮಗೆ ಉದಾಹರಣೆಗಳು ಸಿಗುತ್ತವೆ. ದಕ್ಷಿಣ ಆಫ್ರಿಕದಲ್ಲಿ ಬಂದು ಧ್ವಜವೂರಿದ ಡಚ್‌ ಮೂಲದ ಬಿಳಿಯ ವಲಸೆಗಾರರು ತಮಗಿಂತ ಎಷ್ಟೋ ಪಟ್ಟು ಅಧಿಕ ಸಂಖ್ಯೆಯಲ್ಲಿದ್ದ ನಿಗ್ರೋ ಗಳಿಂದ ತಮ್ಮನ್ನೂ ““ತಮ್ಮ ಜೀವನ ಪದ್ಧತಿ'' ಯನ್ನೂ ಕಾಪಾಡಿಕೊಳ್ಳುವುದಕ್ಕೆ ಉಪಯೋಗಿ ಸಿದ ತಂತ್ರಗಳನ್ನು ನೋಡುವ. ವಲಸೆಗಾರರು ಬಂದ ಹೊಸತರಲ್ಲಿ ಸ್ಥಳೀಯ ಹೆಂಗಸರೊಡನೆ ಕೂಡಿದ್ದರಿಂದ. ಒಂದು ಮಿಶ್ರವರ್ಣ (ಕೇಪ್‌ ಕಲರ್ಡ್‌) ಸಿದ್ಧವಾಯಿತು. ಈ ಮಿಶ್ರ ವರ್ಣೀ ಯರಿಗೆ ಈ ಶತಮಾನದ ಆದಿಯ ವರೆಗೂ ಮತ ದಾನ ಮೊದಲಾದ ಕೆಲ ಹಕ್ಕುಗಳಿದ್ದವು. ಆದರೆ ಭರದಿಂದ-ಸಂಖ್ಯಾವೃದ್ಧಿ ಮಾಡಿಕೊಳ್ಳುತ್ತಿದ್ದ ತಿ \ ಬಟ್ರಾಗಿಳ' ಭಯ ಹಬ್ಬದಂತ ಶುದ್ಧ ಬಿಳಿಯರ ಹೊರತು ಇತರರಿಗಿದ್ದ ಎಲ್ಲ ರಾಜಕೀಯ ಸ್ಲಾತಂ 'ತ್ರ್ಯಗಳನ್ನು ಕಸಿದುಕೊಂಡರು. ಸ್ಥಾವರ ಆಸ್ತಿ ಮಾಡುವ ಹಕ್ಕುಗಳನ್ನು ಮಿತಗೊಳಿಸಿದರು. ಕರಿ ಯರನ್ನೂ ಮಿಶ ಶ್ರ ವರ್ಣದವರನ್ನೂ ಭಾರತೀಯ ರನ್ನೂ ಬೇರೆ ಬೇರೆ ವಸತಿ ಸ್ಥಾನಗಳಿಗೆ ಬದ್ಧಗೊ ಳಿಸಿ "'ಕೇರಿ''ಗಳನ್ನು ನಿರ್ಮಿಸಿದರು. ಎಲ್ಲಕ್ಕಿಂ ತಲೂ ""ವರ್ಣಸಂಕರ'' ವನ್ನು ಕಾನೂನು ಮೂಲಕ ಪ್ರತಿಬಂಧಿಸಿ ಬಿಳಿಯರ '"ವರ್ಣಪಾವಿ ತ್ರ್ಯ''ವನ್ನು ಕಾಪಾಡಿದರು. ಈ ವರ್ಣಸಂಕರ ನಿಷೇಧ ಕಾನೂನು ಬರೇ ಬಿಳಿಯರಿಗೆ ಅನ್ವಯಿ ಸದೆ ದೇಶದ ನಾಲ್ಕು ಪ್ರಮುಖ ""ವರ್ಣ''ಗಳ ಪರಸ್ಪರ ಮಿಶ್ರಣವನ್ನೂ ಪ್ರತಿಬಂಧಿಸುತ್ತದೆ ಎಂಬುದು ಭಾರತದ ಪದ್ಧತಿಯ ಪ್ರತಿಬಿಂಬದಂ ತಿದೆ. ಕರಿಯರಿಗೆ ಕೆಲವೊಂದು ವಿದ್ಯೆಗಳನ್ನು ಕಾನೂನು ಮೂಲಕ ನಿರಾಕರಿಸಿದ್ದೂ ಅದರದೇ ಪ್ರತಿಕೃತಿ. ಕೊನೆಯದಾಗಿ ಬೈಬಲ್ಲಿನಲ್ಲಿ ಬಂದ “Some shall be drawers of water and hewers of wood” - ಕೆಲವರು ನೀರು ಸೇದುವು ದಕ್ಕೂ ಕಟ್ಟಿಗೆ ಒಡೆಯುವುದಕ್ಕೂ ಇದ್ದಾರೆ ಎಂಬ ವಾಕ್ಯವನ್ನುದ್ದರಿಸಿ ಕರಿಯರನ್ನು ಸೇವಾ ಧರ್ಮಕ್ಕೆ ಮಾತ್ರ ತರಬೇತು ಮಾಡುವ ನೀತಿಗೆ ""ಸತ್ಯವೇದ'' ದ ಆಧಾರವನ್ನೂ ಪಾದ್ರಿಗಳು ಒದಗಿಸಿದರು. ಭಾರತದಲ್ಲಿ 3000 ವರ್ಷಗಳ 'ಹಿಂದೆ ಬಹುಶಃ ಹೀಗೆಯೇ ಆಗಿರಬೇಕು. ಮೊದಲು ಸೋತವರ ಬಗ್ಗೆ ಗೆದ್ದವರಿಗಿರುವ ತಿರಸ್ಕಾರ, ಆ ಮೇಲೆ ಭಯ, ಆ ಭಯದಿಂದ ಕೋಟೆಗಳ ನಿರ್ಮಾಣ, ಈ ನೀತಿಗೆ ಶಾಸ್ತ್ರಾಧಾರ ಮತ್ತು ಕೊನೆಗೆ ಇದೆಲ್ಲ ಯಶಸ್ವಿಯಾದ ನಂತರ ಈ ಆತ್ಮರಕ್ಷಣೆಯ ನೀತಿಯನ್ನು ಶೋಷಣೆಗೆ ವಿನಿಯೋಗಿಸುವದು - ಇದು ಸಾರ್ವತ್ರಿಕವಾದ ಸಹಜ ಸಾಮಾಜಿಕ ಪ್ರತಿಕ್ರಿಯೆ. ಇದನ್ನು ಮಧ್ಯ ಯುಗದಲ್ಲಿ ಯುರೋಪಿನಲ್ಲಿ ಯಹೂದ್ಯರ ಮೇಲೆ ಪ್ರಯೋಗಿಸಿದರು: ಆ ಮೇಲೆ ದಕ್ಷಿಣ ಆಫ್ರಿಕದಲ್ಲಿ, ಸಂಯುಕ್ತ ಸಂಸ್ಥಾನ ಅಮೆರಿಕದಲ್ಲಿ ಇಂದಿಗೂ ಜೀವಂತವಾಗಿ ಕಾಣುತ್ತಿದ್ದೇವೆ. ಡಿಸೆಂಬರ್‌ 1991 ಒಮ್ಮೆ ಪರಸ್ಪರ ಅಮಿಶ್ರಣೀಯ ಸಮಾಜ ವ್ಯವಸ್ಥೆ ಸಾಮಾನ್ಯವಾಗಿ ಸ್ವೀಕೃತವಾಯಿತೆಂದರೆ ಆ ಮೇಲೆ ಒಂದು ತರಹದ ಮಾನವಭೀತಿ ಸಾಮಾ ಜಿಕರ ಮನಸ್ಸಿನಲ್ಲಿ ಬೇರೂರಿಬಿಡುತ್ತದೆ. ಅದು ಇನ್ನೂ ಹೆಚ್ಚು ಒಳ ಭೇದಗಳ ಬೆಳವಣಿಗೆಗೆ ಕಾರ ವಾಗುತ್ತದೆ. ಇದು ಭಾರತದಲ್ಲಿ ಸಾವಕಾಶ ವಾಗಿ ಸಾಮಾಜಿಕ ಉಪವಿಂಗಡಣೆಗೆ ಪ್ರೇರಣೆ ಕೊಟ್ಟ ಸಂಗತಿಯೆಂದು ಊಹಿಸಬಹುದು. ನಡ ವಳಿಕೆ ಆಹಾರವಿಹಾರಗಳ ಭೇದ ಮುಂದೆ ಮಿಶ್ರ ಣವನ್ನು ಅಸಾಧ್ಯವಾಗಿ ಮಾಡುತ್ತದೆ. ಬ್ರಾಹ್ಮ ಣರೂ ಬೇರೆ ಕೆಲವರ್ಗಗಳೂ ಮದ್ಯ ಮಾಂಸಾ ಹಾರವನ್ನು ಮಾತ್ರವಲ್ಲ, ಕೆಲ ಸಸ್ಕಾಹಾರಗ ಳನ್ನೂ ಅಭೋಜ್ಯವೆಂದು ತ್ಯಜಿಸಿದ್ದು ಭೇದಗ ಳನ್ನು ಸ್ಥಿರಗೊಳಿಸಲು ನೆರವು ನೀಡಿತು. ಬೌದ್ಧ, ಅದಕ್ಕೂ ಮಿಗಿಲಾಗಿ ಜೈನ ಧರ್ಮದ ತತ್ತ್ವಗಳ ಜನಪ್ರಿಯತೆಯಿಂದಾಗಿ ಬಹುಶಃ ಬ್ರಾಹ್ಮಣರು ಮದ್ಯ ಮಾಂಸಗಳನ್ನು ಮೊದಲು ವರ್ಜಿಸಿದರಾ ದೀತು. ಇದರ ಮುಖ್ಯ ಪರಿಣಾಮವೆಂದರೆ ಮೊದಲು ಸ್ವಲ್ಪವಾದರೂ ಹೊಕ್ಕು ಬಳಕೆಯಿದ್ದ ತ್ರಿವರ್ಣಗಳನ್ನೂ ಪ್ರತ್ಯೇಕ ಪ್ರತ್ಯೇಕ ಸೀಲ್‌ ಮಾಡಿದ್ದು. ಲಿಂಗವಂತರು ಜೆ ೈನರಂತೆ ಮಾಂಸ ವರ್ಜ್ಯ ಮಾಡಿದ್ದರಿಂದ ಅವರ ಮತಾಂತರ ಕ್ರಿಯೆಗೆ ಇತಿಮಿತಿಗಳು ಬಂದಿರಬಹುದು. ತೀರ ನಿಖರವಾದ ಶುದ್ಧಾಚಾರಗಳು ಮಾನವ ಮಿಶ್ರ ಣಕ್ಕೆ ತಡೆಯೊಡ್ಡಬಹುದು. ಮುಖ್ಯ ಅಂಶವೆಂದರೆ ಈ ವ್ಯವಸ್ಥೆಯನ್ನು ಯಾರೂ ಪೂರ್ವಯೋಜಿತವಾಗಿ, ಹೊಳಹು ಹಾಕಿ ನಿರ್ಮಿಸಲಿಲ್ಲ. ಪರಿಸ್ಥಿತಿಗಳಿಗೆ ಬಂದ ಪ್ರತಿ ಕ್ರಿಯೆಗಳು ಮೆಲ್ಲಗೆ ರೂಢಕ್ರಿಯೆಗಳಾಗಿ ಬಿಟ್ಟವು. ಅವುಗಳನ್ನು ಅಳಿಸಿ ಹಾಕಬಹುದಾಗಿ ದ್ಹಂಥ ಬಿರುಗಾಳಿಗಳು ಭಾರತದಲ್ಲಿ ಬೀಸಿದ ಹಾಗೆ ಕಾಣಲಿಲ್ಲ. ವರ್ಣಪದ್ಧತಿ ಉಚ್ಛ ನೀಚತೆಗೆ ಎಡೆಗೊ ಟ್ಪದ್ದು ಜನರು ಕೈಕೊಂಡ ಜೀವನೋಪಾಯಗಳ ಉಚ್ಚನೀಚ ಕಲ್ಪನೆಯಿಂದ ಎಂದು ""ಹೋಮೋ. ಎರಾರ್ಕಸ್‌'' ಎಂಬ ಪುಸ್ತ ಕದಲ್ಲಿ ಲೂಯಿಡ್ಯು 83 ಮಾಂಟ್‌ ಹೇಳುವುದು ಸರಿಯಾಗಿ ಕಾಣುತ್ತ ದೆ. ಹೀಗೆ ""ವಿಶ್ವಕರ್ಮ''ರಲ್ಲೇ ಚಿನ್ನದ ಕೆಲಸ ಮಾಡುವವರು ಮರದ ಕೆಲಸದವರಿಗಿಂತ ಶ್ರೇಷ್ಠ - ಏಕೆಂದರೆ ಚಿನ್ನ ಮರಕ್ಕಿಂತ ಬೆಲೆಬಾಳುವಂ ಥದು: ಘರ್ಷಣೆಗಳೂ ಆಗದಿರಲಿಲ್ಲ. ಬ್ರಾಹ್ಮ ಣನ ಶ್ರೇಷ್ಠತ್ವ ಬಹುಕಾಲದ ವರೆಗೆ ಸ್ಥಾಪಿತವಾಗ ಲಿಲ್ಲವೆಂದು ಪುರಾಣಗಳಿಂದ ತಿಳಿಯುತ್ತದೆ. ಕ್ಷತ್ರಿಯರು ದಾತರಾದದ್ದರಿಂದ ಅವರು ಸ್ವೀಕರಿ ಸುವ ಬ್ರಾಹ್ಮಣರಿಗಿಂತ ಶ್ರೇಷ್ಠ ಎನ್ನುವವಾದ ಇತ್ತು. ಕೊನೆಯಲ್ಲಿ ಅದು ಬ್ರಾಹ್ಮಣರ ಶ್ರೇಷ್ಟ ತ್ವದ ಥಿಯರಿಟಿಕಲ್‌ ಒಪ್ಪಿಗೆಯಲ್ಲಿ ಪರ್ಯವಸಾನ ಹೊಂದಿತು. ಇದಕ್ಕಾಗಿ ಧಾರ್ಮಿಕ ಮತ್ತು ಆಡಳಿ ತಾತ್ಮಕ ಅಧಿಕಾರಿಗಳ ವಿಭಜನೆಯಾಯಿತು. ಬ್ರಾಹ್ಮಣರು ಮೊದಲನೆಯದರಲ್ಲಿಯೂ ಕ್ಷತ್ರಿ ಯರು ಎರಡನೆಯದರಲ್ಲಿಯೂ ಪ್ರತಿಷ್ಠಿತರಾ ದರು. ಆಧುನಿಕ ರಾಜಕೀಯ ಚಿಂತನೆಯಲ್ಲಿ ಮಹಾ ಆದರ್ಶವೆಂದು ಬಗೆಯಲ್ಪಡುತ್ತಿರುವ ಈ ಅಧಿ ಕಾರ ವಿಭಜನೆ ಜಾತಿ - ವರ್ಣ ಪದ್ಧತಿಯನ್ನು ಬಲಗೊಳಿಸುವುದಕ್ಕೆ ಕಾರಣವಾಯಿತೆಂಬುದು ಇನ್ನೊ ೦ದು ವಿರೋಧಾಭಾಸ. ಧಾರ್ಮಿಕ ಅಧಿ ಕಾರದಲ್ಲಿ ಕಾನೂನು ರಚನೆಯ (Legislative) ಅಧಿಕಾರವೂ ಸೇರಿತ್ತು - (ಕಾನೂನು ""ಧರ್ಮ ಶಾಸ್ತ್ರ'' ವೆನಿಸಿತ್ತಲ್ಲವೆ?) ರಾಜನು ಕಾನೂನುಗ ಳನ್ನು ಬದಲಾಯಿಸಲು ಅಧಿಕಾರಿಯಲ್ಲ - ಅವು ಗಳನ್ನು ಅನುಸರಿಸಿ ನ್ಯಾಯದಾನ ಮಾಡುವ ಅಧಿ ಕಾರ ಮಾತ್ರ ಅವನಿಗಿತ್ತು. ಮಹತ್ತರವಾದ ಸಾಮಾಜಿಕ ಬದಲಾವಣೆಗಳು ರಾಜಕೀಯ ಒತ್ತ ಡಗಳಿಂದ ಆಗುತ್ತವೆ. ರಾಜಕೀಯ ಒತ್ತಡಗ ಳಿಂದ ಹಿಂಸಿಸಲ್ಪಟ್ಟ ರಾಜನು ಹೊಸ ಜನವರ್ಗ ಗಳ ಬೆಂಬಲ ದೊರಕಿಸುವುದಕ್ಕಾಗಿ ಆ ಜನ ವರ್ಗ ಗಳಿಗೆ (ಹೆಚ್ಚಾಗಿ ""ಕೆಳ'' ವರ್ಗಗಳು) ಅನುಕೂ ಲವಾಗಿ ಅವರಿಗೆ ಪ್ರಿಯವಾಗಿ ಕಾನೂನುಗಳನ್ನು ಬದಲಿಸುತ್ತಾನೆಂಬುದು ರೋಮನ್‌ ಇತಿಹಾಸ ದಿಂದಲೂ ವ್ಯಕ್ತವಾಗುತ್ತದೆ. ಪ್ರಜಾಸತ್ತೆ, ಸಂವಿ ಧಾನಬದ್ಧ ಆಡಳಿತ, ಅಧಿಕಾರಗಳ ದ್ವಿಎಧ 84 ಇಲ್ಲವೆ ತ್ರಿವಿಧ ವಿಭಜನೆ ಇವು ಶೀಘ್ರ ಬದಲಾವ ಣೆಗಳಿಗೆ ಪೋಷಕವಲ್ಲ. ಭಾರತದ ಈ ಶತಮಾ ನದ ಚರಿತ್ರೆಯಲ್ಲಿ ಒಂದು ಉದಾಹರಣೆಯನ್ನು ಎತ್ತಿ ಹೇಳಬೇಕಾದರೆ, ಸಿ. ಪಿ.ರಾಮಸ್ವಾಮಿಯರ ದಿವಾನಗಿರಿಯಲ್ಲಿ ತಿರ್ವಾಂಕೂರು ಮಹಾರಾ ಜರು ಒಂದೇ ಹೊಡೆತಕ್ಕೆ ಹರಿಜನರಿಗೆ ದೇವಸ್ಥಾನ ಪ್ರವೇಶದ ಅಧಿಕಾರ ಕೊಟ್ಟುಬಿಟ್ಟರು. ಆದರೆ ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿದ್ದ ಕಾಂಗ್ರೆಸ್‌ ಆಳಿಕೆಯ ಪ್ರಾಂತಗಳಿಗೆ ಇದನ್ನು ಮಾಡಲು ಕೆಲ ವರ್ಷಗಳೇ ಹಿಡಿದವು. ಕ್ರೈಸ್ತರ ಪ್ರಜಾಸತ್ತಾತ್ಮಕ ಒತ್ತಡವನ್ನು ಪ್ರತಿರೋಧಿಸುವದಕ್ಕೆ ಸರ್ವಾಧಿ ಕಾರ ಪ್ರವೃತ್ತಿಯ ಬ್ರಾಹ್ಮಣ ರಾಮಸ್ವಾಮಿ ಅಯ್ಯರರು ಹರಿಜನರಿಗೆ ದೇವಸ್ಥಾನ ಪ್ರವೇಶ ಕೊಟ್ಟು ಕೈಸ್ತರ ಕೈಲಿದ್ದ ಮತಾಂತರದ ಆಯುಧ ವನ್ನು ಕಸಿದುಕೊಂಡರು. ಅವರಿಗೆ ಕಾನೂನು ಮಾಡುವ ಅಧಿಕಾರವಿಲ್ಲದಿದ್ದರೆ, ಭಾರತದಲ್ಲಿ ಅಸ್ಪೃಶ್ಯತೆಯ ನೆಲೆವೀಡೆನಿಸಿದ್ದ ಕೇರಳದಲ್ಲಿ ಈ ಬದಲಾವಣೆ ಸಾಧ್ಯವೇ ಇರಲಿಲ್ಲ. (ಇದನ್ನು ಮಾಡಿದ ಮೇಲೆ ಬ್ರಾಹ್ಮಣರು ಕೆಲ ದಿನ ಗೊಣಗಿ ದರು. ಆ ಮೇಲೆ ದಾರಿಗೆ ಬಂದರು.) ಭಾರತ ದಲ್ಲಿ ಅಧಿಕಾರದ ವಿಭಜನೆಯ ಆದರ್ಶ ಬಹು ಬೇಗ ಸ್ವೀಕೃತವಾದದ್ದು ಬದಲಾವಣೆಗಳಿಗೆ ಆತಂ ಕವಾಯಿತು. ಒತ್ತಡಗಳಿಂದಲೂ ಕೆಲ ಒಳ್ಳೆ ಕೆಲಸ ಗಳು ಆಗುತ್ತವೆ. ಭಾರತದ ಸಮಾಜರಚನೆ ಇಂಥ ಒತ್ತಡಗಳ ನಿರ್ಮಾಣದ ವಿರುದ್ದ ರಕ್ಷಣೆಗಳನ್ನು ರೂಪಿಸಿಕೊಳ್ಳದಿದ್ದರೂ ರಾಜನಿಗೆ ಕಾನೂನು ಮಾಡುವ ಅಧಿಕಾರವನ್ನು ನಿರಾಕರಿಸಿದ್ದರಿಂದ ಆ ಒತ್ತಡಗಳು ಸಾಮಾಜಿಕ ಬದಲಾವಣೆಗೆ ನೆರವಾಗ ಲಿಲ್ಲ. ಈ ವ್ಯವಸ್ಥೆಗೆ ಪ್ರತಿಭಟನೆ ಬರಲೇ ಇಲ್ಲವೆಂ ದಲ್ಲ. ವಿರೋಧದ ಮೂರು ಉದಾಹರಣೆಗ ಳನ್ನೂ ಅವುಗಳು ಈ ಗೋಡೆಯನ್ನು ಒಡೆಯಲು ಅಸಮರ್ಥವಾದದ್ದ ಕ್ಕೆ ಕಾರಣಗಳನ್ನೂ ಎಚಾರಿ ಸುತ್ತೇನೆ. ಜಾತಿಪದ್ಧತಿಯ ನಾಶವನ್ನಲ್ಲದಿದ್ದರೂ ಕಸೂರಿ ಪೌರೋಹಿತ್ಯವನ್ನು ಬ್ರಾಹ್ಮಣರಿಂದ ಕಸಿದಕೊ ಳ್ಳುವ ಆದಿಮ ಯತ್ನ ಕ್ಷತ್ರಿಯ ವಿಶ್ವಾಮಿತ್ರನಿಂ ದಾಯಿತು. ಅವನು ಯಶಸ್ವಿಯೂ ಆದ. ಆದರೆ., ಅವನನ್ನು ಬ್ರಹ್ಮರ್ಷಿಯೆಂದೊಪ್ಪಿಕೊಂಡು ರಾಜಿಯಾಗಿಬಿಟ್ಟಿತು. ಹೇಗಿದ್ದರೂ ಅದು ಬ್ರಾಹ್ಮಣ ಕ್ಷತ್ರಿಯರೊಳಗಿನ ತಿಕ್ಕಾಟ ಮಾತ್ರವಾ ಗಿತ್ತು; ಅಥವಾ ವಿಶ್ವಾಮಿತ್ರ - ವಸಿಷ್ಠರೊಳಗಿನ ಸ್ಪರ್ಧೆ ಮಾತ್ರವಾಗಿತ್ತು ಎನ್ನಲೂಬಹುದು. ಇತರ ಕ್ಷತ್ರಿಯರಿಗೆ ಬ್ರಾಹ್ಮಣ್ಯವನ್ನೂ ಪೌರೋ ಹಿತ್ಯವನ್ನೂ ಸಂಪಾದಿಸಿ ಯಜ್ಞ ಮಾಡಿಸಿ ಹೊಗೆ ನುಂಗುತ್ತ ಬದುಕುವ ಆತುರ ಇತ್ತೋ ಇಲ್ಲವೋ ತಿಳಿಯುವುದಿಲ್ಲ. ಎರಡನೇ ಪ್ರತಿಭಟನೆ ಬೌದ್ಧ - ಜೈನ ಮತಗ ಳಿಂದ ಬಂತು. ಇವೆರಡೂ ಜಾತಿ ಪದ್ಧತಿಯನ್ನು ದೈವ ನಿರ್ಮಿತವೆಂದು ಒಪ್ಪಲಿಲ್ಲ. ಅದರ ಸಂಗ ಡವೇ ಅವು ಯಜ್ಞ ಸಂಸ್ಥೆಯನ್ನೇ ಪ್ರಶ್ನಿಸಿದವು. ಇವೆರಡು ಮತಗಳಿಗೂ ಅವುಗಳಿಗೆ ಇಂದು ಆರೋಪಿಸಲ್ಪಡುವಷ್ಟ ಲ್ಲದಿದ್ದರೂ ಸಾಕಷ್ಟು ಧಾರಾಳವಾದ ಬೆಂಬಲ ದೇಶಾದ್ಯಂತ ದೊರಕಿತು. ಅವು ಸಾರ್ವತ್ರಿಕವಾಗಿ ""ಧರ್ಮದಾನ'' ಮಾಡಿ ದವು. ಆದರೆ ಆಧುನಿಕ ಅರ್ಥದಲ್ಲಿ ಅವುಗಳನ್ನು ಡಿಸೆಂಬರ್‌ 1991 ಮೆಡಿಕಲ್‌ ಸ್ಟೋರ್‌ ತೆಗೀತಿಲ್ಲ.....ಡಾಕ್ಟ್ರು ನನಗೆ ಬರೆದುಕೊಟ್ಟ ಔಷಧಿ ಅಪ್ಪೇ...! ಸಮಾಜ ಸುಧಾರಣೆಯ ಚಳವಳಿಗಳೆಂದು ಹೇಳು . ವುದು ತಪ್ಪು. ಅವು ಕ್ಷತ್ರಿಯ ರಾಜಕುಮಾರರಿಂದ ಪ್ರಚಾರಕ್ಕೆ ಬಂದ ಧರ್ಮಗಳು. ಆದರೆ ಅವುಗ ಳಿಗೆ ಬೆಂಬಲ ಬಂದದ್ದು ಪ್ರಾರಂಭದಲ್ಲಿ ಮುಖ್ಯ ವಾಗಿ ವೈಶ್ಯರಿಂದ. ಬುದ್ಧನಿಗೆ ದತ್ತಿ ಕೊಟ್ಟವ ರಲ್ಲಿ ಅನೇಕರು ಶ್ರೀಮಂತರಾದ ವೆ ೃಶ್ಯರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾ ರದ ಉದಯದಿಂದ ವೆ ಶ್ಯವರ್ಗ ಅಪಾರ ಸಂಪ ತ್ತನ್ನು ಸಂಗ್ರಹಿಸಿತು. ಆದರೆ ಅಂದಿನ ಸಮಾಜ ರಚನೆಯಲ್ಲಿ ಸ್ಥಾನಮಾನ ಬ್ರಾಹ್ಮಣ ಕ್ಷತ್ರಿಯ ರೊಳಗೇ ಹಂಚಿತ್ತು. ಗ್ರೀಕ್‌ ಸಂಸ್ಕೃತಿಯಲ್ಲಿ ಹೇಗೋ ಹಾಗೆ ಇಲ್ಲಿಯೂ ವೈಶ್ಯರನ್ನು ಗೌರವಾ ರ್ಹರೆಂದು ಪರಿಗಣಿಸಿರಲಿಲ್ಲ. ಅವರಿಗೆ ಮನ್ನಣೆ ಕೊಡಲು ಸಿದ್ಧರಾದ ಬುದ್ಧ ಮಹಾವೀರರಿಗೆ ಅವರು . '"ನಡೆದುಕೊಳ್ಳಲು'' ಮುಂದೆ ಬಂದದ್ದು ಸಹಜ. ಶೂದ್ರಾತಿಶೂದ್ರರಿಗೆ ಈ ಮತ ಗಳು ಎಷ್ಟು ಮಟ್ಟಿಗೆ ಸಮಾನತ್ವ ನೀಡಿದವೋ ತಿಳಿಯದು. ಅವರು ""ಧರ್ಮದಾನ''ವನ್ನು ಪಡೆದಿರಬಹುದು. _ ಈ ಎರಡೂ ಮತಗಳು ವರ್ಣಗಳ ದೈವಾಯ ತ್ರತೆಯ ಕಲ್ಪನೆಯನ್ನು ನಿರಾಕರಿಸಿದರೂ ವರ್ಣ 85 ಗಳನ್ನು ನಿರಾಕರಿಸಲಿಲ್ಲವೆಂದು ಹೇಳಿದರೆ, ಎಲ್ಲಾ ಪಠ್ಯ ಪುಸ್ತ ಕಗಳಲ್ಲಿಯೂ ಬ್ರಾಹ್ಮಣರ ಹೊರತು ಎಲ್ಲ ಮತಾಚಾರ್ಯರು ಜಾತಿಯನ್ನು ಧಿಕ್ಕರಿಸಿದ ರೆಂದು ಓದಿದವರಿಗೆ ಆಶ್ಚ ರ್ಯವಾದೀತು. ಬುದ್ಧನ ಉಪದೇಶಗಳ ಸಂಗ್ರಹವಾದ ಸೂತ್ರಗ ಳಲ್ಲಿ ವರ್ಣಗಳ ಚರ್ಚೆ ಬರುತ್ತದೆ. ವರ್ಣಗ ಳನ್ನು ಬುದ್ಧ ದೇವನಿರ್ಮಿತವಲ್ಲವೆಂದರೂ ಪುರಾತನವಾದ ಒಂದು ಸಾಮಾಜಿಕ ಒಡಂಬಡಿಕೆ ಯೆಂದು ಹೇಳಿದಂತೆ ಸೂತ್ರಗಳು ಪ್ರತಿನಿಧಿಸಿವೆ. ಅವು ಕ್ಡ ತ್ರಿಯರನ್ನು ಪ್ರಥಮ ಸ್ಥಾನದಲ್ಲಿ ರಿಸಿ, ಬ್ರಾಹ್ಮಣರನ್ನು ಅವರಲ್ಲೇ ಹೊರಗೆ ಹೋಗಿ ಚಿಂತನ ಮಾರ್ಗವನ್ನು ಅವಲಂಬಿಸಿದವರೆಂದು ದ್ವಿತೀಯ ದರ್ಜೆಗೆ ಇಳಿಸಿ, ವೆ ೃಶ್ಯರನ್ನು ಮೈ ನರ್‌ ಪಾರ್ಟ್‌ನರುಗಳಾಗಿ ತಲೆಯಾಡಿಸಿ ಬರಮಾಡಿ ಕೊಂಡು ಶೂದ್ರರನ್ನು ಉಲ್ಲೇಖಿಸದೆಯೇ ಬಿಟ್ಟಿವೆ. ಬುದ್ಧನ ಕೆಲ ಕಾಲಾನಂತರದಲ್ಲಂತೂ ತಥಾಗತನು ಕೀಳು ಜಾತಿಗಳಲ್ಲಿ ಹುಟ್ಟವುದೇ ಇಲ್ಲವೆಂಬ ನಂಬಿಕೆಗೆ ಚಾಲನೆ ದೊರೆಯಿತು. ಜೈನ ಧರ್ಮದಲ್ಲಿಯೂ ವರ್ಣವ್ಯವಸ್ಥೆಗೆ ಮನ್ನಣೆ ಇತ್ತು. ಆದಿ ಪುರಾಣದಲ್ಲಿ, ವೃಷಭನೇ ವರ್ಣವ್ಯವಸ್ಥೆಯನ್ನು ಮಾಡಿ ಅವುಗಳನ್ನು ಕಾಪಾಡುವ ಕರ್ತವ್ಯವನ್ನು ರಾಜರಿಗೆ ವಹಿಸಿದ ನೆಂದು ಹೇಳಿದೆ. ಜೈನ ಗ್ರಂಥಗಳಲ್ಲಿ ವೈಶ್ಯರ ಸಂಪತ್ತು ರಾಜರ ಸಂಪತ್ತನ್ನೂ ಮರೆಸುವಷ್ಟಿದ್ದ ದ್ದರ ವರ್ಣನೆಗಳು ಬರುತ್ತವೆ. ವೈಶ್ಯ ಕುಮಾ ರರು ಕ್ಷತ್ರಿಯ ಪುತ್ರಿಯರನ್ನು ವರಿಸಿದ್ದೂ ಕಾಣಿ ಸುತ್ತದೆ. ಆದರೆ ಈ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೊ €ಲಗೊಳಿಸುವ ಯತ್ನ ಎರಡೂ ಮತಗ ಳಲ್ಲಿ ಕಾಣಿಸುವುದಿಲ್ಲ. ಕೊನೆಗೆ, ಅವೆರಡೂ ಧರ್ಮಗಳು ಪ್ರಭಾವ ಕಳೆದುಕೊಂಡ ನಂತರ, ಹಿಂದೂ ಧರ್ಮಕ್ಕೆ ಮರಳಿದ ಅವುಗಳ ಅನುಯಾ ಯಿಗಳು ಶೂದ್ರ ವರ್ಗವನ್ನು ಹೆಚ್ಚಿಸುವಂತಾಯಿ ತೆಂದು ಸಂಶಯ ಬರುತ್ತದೆ. ಇದರ ನಂತರ ನಾವು ಲಿಂಗವಂತ ಚಳವಳಿ ಯನ್ನು ವಿಚಾರಿಸಬಹುದು. ದಕ್ಷಿಣದಲ್ಲಿ ತಲೆಯೆ ತ್ರಿದ ಶೈವ್ಹ- ವೈಷ್ಣವ ಎರಡೂ ಚಳವಳಿಗಳು 86. ಜಾತಿ ವಿಷಯದಲ್ಲಿ ವಿಶಾಲ ದೃಷ್ಟಿ ಯನ್ನೇ ಹೊಂದಿದ್ದವು. ಆದರೆ ಶೈವ ಚಳವಳಿಗೆ ಹೊಸ ಆಯಾಮವನ್ನು ಕಲ್ಪಿಸಿದವರು ಬಸವಣ್ಣನ ವರು. ಅವರು ಜಾತಿಭೇದ ನಿವಾರಣೆಗೆ ಕೈಕೊಂಡ ಕಾರ್ಯಕ್ಕೆ ಕಳಸವಿಟ್ಟಂತೆ ಅಸ್ಪೃಶ್ಯ ಹರಳಯ್ಯನ. ಮಗನಿಗೆ ಬ್ರಾಹ್ಮಣ ಮಧುವಯ್ಯನ ಮಗಳನ್ನು ' ಮದುವೆ ಮಾಡಿಸಿದ ಘಟನೆ ನಡೆಯಿತು. ಆದರೆ ಅದೇ: ಮುಕ್ತಾಯವೂ ಆಯಿತು. ಹರಳಯ್ಯ ಮಧುವಯ್ಯನವರ ವಿಚಾರಣೆ ಮತ್ತು ವಧೆ, ಬಸ ವಣ್ಣನವರ ಕಲ್ಯಾಣ ತ್ಯಾಗ, ಅನಂತರದ ಹಿಂಸಾ ತ್ಮಕ ಕ್ರಾಂತಿ, ಕೊನೆಗೆ ಶಿವಶರಣರ ಚದರುವಿಕೆ ಈ ಕಥೆ ಜನಜನಿತವಾಗಿದೆ. ಆದರೆ ಆ ಮೇಲೆ ಏನಾಯಿತು? ಜಾತಿ ಭೇದ ನಿವಾರಣೆಯ ಪ್ರಯತ್ನ ಗಳು ರಭಸದಿಂದ ಮುಂದುವರಿದಿವೆ. ಎಂಟು ನೂರು ವರುಷಗಳಾ ಚೆಗೆ ನೋಡುವಾಗ ಲಿಂಗವಂತಧರ್ಮದ ವ್ಯಾಪ್ತಿ ತೀರ ಕೆಳಗಿನವರನ್ನು ಸಾಮಾಜಿಕ ಏಕರಾಶಿಯ ಕಡೆಗೆ ಎಳೆದುಕೊಳ್ಳಲು ತಪ್ಪಿತೆಂದೇ ತೋರು . ತ್ತದೆ. ಬಸವಣ್ಣನವರ ಚರಿತ್ರೆಯಾದ ಬಸವ ಪುರಾಣದಲ್ಲಿ ಹರಳಯ್ಯ ಮಧುವಯ್ಯನವರ ವಧೆಯ ಉಲ್ಲೇಖವಿದ್ದರೂ ಅದರಲ್ಲಿ ಅಡಕ ವಾದ ಪ್ರತಿಲೋಮ ವಿವಾಹಕ್ಕೆ ಅಲ್ಲಿ ಮಹತ್ವ ಸಿಕ್ಕಿಲ್ಲ. ಆಗಲೇ ಈ ಘಟನೆಯ ತಿರುಳಲ್ಲಿದ್ದ ತತ್ತ್ವದಲ್ಲಿ ಸಮಾಜದ ಪ್ರತಿಷ್ಠಿತ ವರ್ಗಗಳಿಗೆ ಆಸಕ್ತಿ ಮಂದವಾಗಿತ್ತೆ? ರಾಘವಾಂಕನ ನಾಯಕ ಹರಿಶ್ಚಂದ್ರ ಬ್ರಹ್ಮರ್ಷಿ ವಿಶ್ವಾಮಿತ್ರನ ಹೊಲತಿ ಮಗಳಂದಿರನ್ನು ಹೊಲತಿಯರೆಂಬುದಕ್ಕೇ ' ಮದುವೆಯಾಗಲು ನಿರಾಕರಿಸುತ್ತಾನಲ್ಲ, ಇಂಥಾ ನಾಯಕನನ್ನು ಆ ಮಹಾಕವಿ ಯಾಕೆ ಆರಿಸಿ ಕೊಂಡ) ಸ್ವತಃ ಬಸವಣ್ಣನವರು, ಜಾತಿ ಬೇಡ “ವೆಂದವರು, ಜಂಗಮರ ಆರಾಧನೆಗೆ ಅಷ್ಟೇಕೆ ಮಹತ್ವ ಕೊಟ್ಟ ರು? ಅದರಿಂದ ಅದೊಂದು ಜಾತಿಯೇ ಹುಟ್ಟಿ ತಲ್ಲ? ನಾನು ನೋಡಿದ ಮಟ್ಟಿಗೆ ಈ ಚಳವಳಿ ಬ್ರಾಹ್ಮಣರು ಪ್ರತಿನಿಧಿಸುವ ಮೂಲ್ಯಗಳಿಗೆ ವಿರುದ್ಧವಾಗಿ ನಡೆದದ್ದು, ಆದರೆ ಏಚಿತ್ರವೆನಿಸುವ ಹಾಗೆ, ಅದರಿಂದ ಹೆಚ್ಚು ನಷ್ಟ ಕಸೂರಿ ಹೊಂದಿದವರು ಬ್ರಾಹ್ಮಣರಲ್ಲ, ಅನಿಸುತ್ತದೆ. ಈ ಮೂರೂ ಚಳವಳಿಗಳಲ್ಲಿ ಎಲ್ಲಿ ಏನು ತಪ್ಪಿತು? ಬಹುಶಃ ಐತಿಹಾಸಿಕ ಶಕ್ತಿಗಳೂ ಇಲ್ಲಿನ 'ಜಾಯಮಾನಗಳೂ ಸೇರಿಯೇ ಜಾತಿಭೇದ ನಿವಾ ರಣೆಗೆ ಎಡೆಕೊಟ್ಟ ವೇನೊ. ಐತಿಹಾಸಿಕ ಹೋಲಿಕೆಗಳನ್ನು ಮಾಡುವಾಗ ಮಧ್ಯ ಏಶಿಯಾ ಮತ್ತು ಯುರೋಪಿನಲ್ಲಿ ತಲೆ ಯೆತ್ತಿದ ಎರಡು ಮಹಾಧರ್ಮಗಳ ಸಾಧನೆಗೂ ನಮ್ಮ ಸುಧಾರಕ ಪಂಥಗಳ ಕಾರ್ಯಕ್ಕೂ ಇರುವ ಅಂತರಗಳು ಗೋಚರಿಸುತ್ತವೆ. ಕೈಸ್ತಧರ್ಮ ಯುರೋಪಿನಲ್ಲಿ ಒಂದು ಜಾತಿ ವಿಮುಕ್ತ ಸಮಾಜವನ್ನು ಸ್ಥಾಪಿಸಿತು. ಅದು ಬಂದಿರದಿದ್ದರೆ ಇರಾಣದಿಂದ ಇಂಗ್ಲಂಡ್‌ವರೆಗೆ ಹಬ್ಬಿದ್ದ ರೋಮನ್‌ ಸಾಮ್ರಾಜ್ಯದ ಜನತೆ ಭಾರತ ದಲ್ಲಿನ ಹಾಗೆ ಬೇರೆ ಬೇರೆ ಜಾತಿಗಳಾಗಬಹು ದಿತ್ತೇ - ಹೇಳುವುದು ಕಷ್ಟ. ಆಢ್ಯ ಸಾಮಾನ್ಯರ ಭೇದ ಅಲ್ಲಿ ಗಟ್ಟಿಗೊಂಡಾಗಿತ್ತು. ಆದರೆ . ಯಹೂದ್ಯ ಧರ್ಮದಲ್ಲೇ ಒಂದು ಸುಧಾರಕ ಪಂಥವಾಗಿ ತಲೆಯೆತ್ತಿದ ಕೈಸ್ತ ಧರ್ಮ ಯಹೂ ದ್ಯರಲ್ಲಿ ಸಾಕಷ್ಟು ಅನುಯಾಯಿಗಳನ್ನು ಸಂಪಾದಿ ಸಲಾರದೆ ಯುರೋಪಿನ ಜೆಂಟೈಲ್‌ ಜನರಲ್ಲಿ ಜೆ ೈನರೆಂದು 3 ತ ಫಿ | "ಸ pie ರ ಗೋರೆ 104 ಸಿದ್ದ ರಾದದ್ದು ಅದರ ಅನುಯಾಯಿಗಳನ್ನು ಹುಡುಕುತ್ತ ಹೊರಟಿತು. ರೋಮನ್‌ ಸಾಮ್ರಾಜ್ಯದಲ್ಲಿ ಮೇಲ್ವರ್ಗದವರು ಅದನ್ನು ಮೊದಲು ಹಚ್ಚಿಕೊಳ್ಳಲಿಲ್ಲ. ಆದ್ದರಿಂದ ಅದು ಕೆಳ ವರ್ಗಗಳ ನಡುವೆ ಕೆಲಸಕ್ಕಿಳಿಯಿತು. ಸಮಾಜದಲ್ಲಿ ಏನೊಂದೂ ಸ್ಥಾನವಿಲ್ಲ ದೆ ನರ ಳುವ ಬಡವರು, ಜಾರರು, ಹಂತಕರು ಇವರಿಗೆ ದೀಕ್ಷೆ ಕೊಟ್ಟು, ಮನಸ್ಸು ತಿರುಗಿಸಿ, ಬಡವರನ್ನು ಈ ಧರ್ಮದಲ್ಲಿ ಹೊಸ ಸ್ವಾಭಿಮಾನವನ್ನು ಕಂಡುಕೊಳ್ಳವಂತೆಯೂ ದುರ್ಜನರನ್ನು ಪವಿತ್ರ ಜೀವನ ನಡೆಸುವವರಾಗಿಯೂ ಪರಿವರ್ತಿಸಿದ ಆ ಧರ್ಮದ ಕಡೆ ಆ ಮೇಲೆ ತಾನೇ ಮೇಲ್ವರ್ಗದ ವರ ಗಮನ ಹರಿದದ್ದು, ಕೈಸ್ತರಾದವರು ತಮ್ಮ ಧರ್ಮಕ್ಕಾಗಿ ಪ್ರಾಣ ಕೊಡಲು ನಿರ್ಭಯವಾಗಿ ಪ್ರಭಾವವನ್ನು ಹೆಚ್ಚಿಸಿ ಹಚ್ಚು ಜನರ ಮತಾಂತರಕ್ಕೆ ಸಾಧನವಾಯಿತು. ಹೀಗೆ ಕೆಳಗಿನ ವರ್ಗದವರಿಂದ ಪ್ರಾರಂಭವಾಗಿ ಅವರಿಗೆ ಧರ್ಮಸಾಮ್ರಾಜ್ಯದಲ್ಲಿ ಮೊದಲ ಮಾನ್ಯ ಸ್ಥಾನ ಕೊಟ್ಟದ್ದರಿಂದ ಮತ್ತು ಅವರಲ್ಲೇ ಅನೇಕರು ಧರ್ಮಾಚಾರ್ಯರಾಗಿ ಸ್ಥಾನಾಪನ್ನರಾದ ದ್ದರಿಂದ ಮುಂದೆ ಮೇಲ್ವರ್ಗದವರು ಮತಾಂತರ ಹೊಂದಿದರೂ ಕೆಳಗಿನವರಿಂದ ಸಮಾನತೆಯ ಹಕ್ಕು ಕಸಿದುಕೊಳ್ಳಲಾಗಲಿಲ್ಲ. ಹೀಗೆ ಯುರೋ ನಂಸ್‌ ಮೂಹೆಳ 5. ಛಂತಿಮ... ನಿಸಿ 47 ಪಿನಲ್ಲಿ ಆರ್ಥಿಕವಾಗಿ ಅಲ್ಲದಿದ್ದರೂ ಧಾರ್ಮಿಕ ವಾಗಿ ಸಮಾನತ್ವ ಕೈಸ್ತ ಧರ್ಮದಿಂದಾಗಿ ಸ್ಥಿರ ಗೊಂಡಿತು. ಆದರೂ ಮನಷ್ಯನ ಹುಟ್ಟುಗು ಣವೇ ಎನಿಸುವ ಶ್ರೇಷ್ಠ ಕನಿಷ್ಟತಾದಂಭ ಅಲ್ಲಿಯೂ ಪೂರ್ತಿ ಸುಮ್ಮನಿರಲಿಲ್ಲ. ಮಧ್ಯಯು ಗದ ಯುರೋಪಿನ ಪ್ರಭುಗಳು ಜನಸಾಮಾನ್ಯ ರಿಗೆ ಕಾವಲು ಕೆಲಸಕ್ಕಾಗಿ ಹೊರತು ಮೋಜಿಗಾಗಿ ನಾಯಿಗಳನ್ನು ಸಾಕುವದಕ್ಕೆ ನಿಷೇಧ ಹಾಕಿದ್ದ ರಂತೆ] ಸಮಾನತೆಯನ್ನು ಮೂಲ ವಿಶ್ವಾಸವಾಗಿ ಮಾಡಿದ ಧರ್ಮ ಇಸ್ಲಾಂ. ಪ್ರವಾದಿ ಮಹಮ್ಮದ ರನ್ನು ಮಕ್ಕಾದಿಂದ ಓಡಿಸಿದ ಮೇಲೆ ಅವರು ಸಾಮಾನ್ಯ ಜನರದೇ ಸೈನ್ಯ ಕಟ್ಟಿಕೊಂಡು ಮಕ್ಕಾದ ಮೇಲೆ ದಂಡೆತ್ತಿ ಹೋಗಿ, ಗೆದ್ದು, ಸಮಾನತೆಯ ಧರ್ಮವನ್ನು ಹಬ್ಬಿಸಿದರು. ಆದರೆ ನಮ್ಮ ಸುಧಾರಣಾ ಪಂಥಗಳು ತಮ್ಮ ಕೆಲಸವನ್ನು ಮೇಲ್ವರ್ಗದಿಂದಲೇ ಅಂದರೆ ಕ್ಷತ್ರಿಯ ವೈಶ್ಯ ವರ್ಗಗಳಿಂದಾರಂಭಿಸಿದರು. ಕೆಳ ಗಿನವರಿಗೆ ಧರ್ಮದಾನವಾಯಿತಷ್ಟೆ .. ಕ್ರೈಸ್ತ ಧರ್ಮಪ್ರವರ್ತಕ ಬಡಗಿ, ತೀರ ಸಾಮಾನ್ಯ, ಕೆಳ ವರ್ಗದಲ್ಲಿ ಜನಿಸಿದವ. ಅವನ ಪ್ರಥಮ ಪಟ್ಟ ಶಿಷ್ಯರಲ್ಲಿ ಹೆಚ್ಚಿನವರು ಬೆಸ್ತರೇ ಮೊದಲಾದ ವರು. ಆ ಧರ್ಮದ ಕಾರ್ಯವೂ ಆ ತರಹದ ಜನರಿಂದಲೇ ಆರಂಭವಾಯಿತು. ಇಸ್ಲಾಂ ಪ್ರವ ರ್ತಕನಾದರೂ ಸಾಮಾನ್ಯ ವಣಿಜ. ಇವರಿಬ್ಬರೂ ಪ್ರವರ್ತಿಸಿದ ಧರ್ಮಗಳು ಸಾಮಾನ್ಯರಿಗೆ ಮನಂ ಬುಗುವಂಥ ಸತ್ಯ, ದಯೆ, ಕ್ಷಮೆ, ನಂಬಿಕೆ, ನಂಬಿ 5 ಕೆಗಾಗಿ ಜೀವ ಕೊಡುವ ನಿಷ್ಠೆ ಈ ಮೂಲ್ಯಗಳನ್ನು ಪ್ರಚಾರಪಡಿಸಿದವು. ಅವುಗಳ ಸ್ವರ್ಗ ನರಕ ಕಲ್ಪನೆ ಸರಳವಾಗಿತ್ತು. ತದ್ವಿರುದ್ಧವಾಗಿ ನಮ್ಮಲ್ಲಿ ಹೆಸರಾಂತ "ಸು ಧಾರಕ'' ಮತಪ್ರವರ್ತಕರು ಸ್ವತಃ ಮೇಲು ಜಾತಿ *ಯವರಾಗಿದ್ದರು. ಅವರು ಸುಶಿಕ್ಷಿತರೂ ಗಂಭೀರ ವಾದ ತಾತ್ವಿಕ ಚಿಂತನೆ ಚರ್ಚೆಗಳಲ್ಲಿ ಪಳಗಿದ ವರೂ ಆಗಿದ್ದರು. ಅವರದು ತರ್ಕದ ಕುಲುಮೆ ಯಲ್ಲಿ ಪಳಗಿದ ವಿಚಾರ ಪದ್ಧತಿ. ಅದು ""ಇಲ್ಲಿ 88 ಸಲ್ಲುವ'' ವಿಚಾರಗಳನ್ನು ಬೋಧಿಸಿದ್ದು ನಿಜ; ಆದರೆ "“ಅಲ್ಲಿ ಸಲ್ಲುವದು'' ಅವರಿಗೆ ಮುಖ್ಯ ' ವಾಗಿತ್ತು. ಸ್ವರ್ಗಾದಿ ಭೋಗಗಳು ನಶ್ವರ ವೆಂದೂ, ಸಂಸಾರ ನಿಸ್ಸಾರವೆಂದೂ ಇದರಿಂದ ಮೋಕ್ಷ ಪಡೆದು ಶಾಶ್ವತ ಸುಖದಲ್ಲಿ ರಮಮಾಣ ರಾಗುವುದು ಆದರ್ಶವೆಂದೂ ಎಣಿಸುವ ಮೂಲ ಭೂತ ತಳಹದಿ ನಮ್ಮ ಎಲ್ಲ ಧರ್ಮಗಳಿಗೂ ಸಮಾನವಾಗಿದೆ. ಇಹದ ಕಷ್ಟಗಳಿಗೆ, ಇಹದ ಪರಿ ಹಾರವೊದಗಿಸುವುದಕ್ಕೆ ಕೈಸ್ತ ಧರ್ಮದಂತೆ ನಮ್ಮ ವರು ಮಹತ್ವ ಕೊಡಲಿಲ್ಲ. ಇನ್ನೊಂದೆಂ ದರೆ, ಪಾಶ್ಚಾತ್ಯ ದೇಶಗಳಲ್ಲಿ ಸಾಕ್ರೆಟಿಸನ ಕಾಲ ದಿಂದಲೂ ಬೆಳೆದು ಬಂದ ಹುತಾತ್ಮತೆಯ ಪರಂ ಪರೆ ನಮ್ಮಲ್ಲಿ ಸ್ಥಾಪನೆ ಹೊಂದಲಿಲ್ಲ. ಹುತಾತ್ಮ ತೆಯ ಪ್ರಭಾವ ಜನರ ಮನಃ ಪರಿವರ್ತನೆಯಲ್ಲಿ - ಆ ಕಾಲದಲ್ಲಂತೂ - ಅಪಾರವಾಗಿತ್ತು. ಆ ಧರ್ಮಗಳಲ್ಲಿ ಮತಾಂತರಕ್ಕೆ ಬಲಪ್ರ ಯೋಗವೂ ನಿಷಿದ್ಧ ಸಾಧನವಾಗಿರಲಿಲ್ಲ. ಒಂದು ವೇಳೆ ಬಸವಣ್ಣನವರು ಹರಳಯ್ಯ - ಮಧು ವಯ್ಯ ಪ್ರಕರಣದ ನಂತರ ಸಂಗಮಕ್ಕೆ ಹೋಗಿ ಐಕ್ಕರಾಗುವ ಬದಲು, ಪ್ರವಾದಿ ಮಹಮ್ಮದರ ಹಾಗೆ ಸೈನ್ಯ ಕಟ್ಟಿ ಮರಳಿ ಬಂದು ಹಳೇ ಸಮಾಜ ರಚನೆಯ ಆಹ್ವಾನವನ್ನು ಸಶಸ್ತ್ರವಾಗಿ ಎದುರಿಸು ತ್ತಿದ್ದರೆ ಇತಿಹಾಸವೇ ಬೇರೆ ಆಗುತ್ತಿರಲಿಲ್ಲವೇ ಎಂದು ಒಮ್ಮೊಮ್ಮೆ ಅನಿಸುತ್ತದೆ. ಯಾವುದಾದರೊಂದು ಹೊಸ ಆಂದೋಲ ನಕ್ಕೆ ತನ್ನ ಆದರ್ಶಗಳತ್ತ ನುಗ್ಗು ವುದಕ್ಕೆ ಒಂದು, ತಪ್ಪಿದರೆ ಎರಡು ತಲೆಮಾರುಗಳ ವ್ಯವಧಾನವಿರು ತ್ತದೆ. ಆ ಅವಧಿಯಲ್ಲಿ ಅದಕ್ಕೆ ಓಜಸ್ಪೂ ತೇಜಸ್ಸೂ ಇರುತ್ತದೆ. ಅಷ್ಟರೊಳಗೇ ಅದರ ನೆಲೆ ಅಣಿಯಾಗಬೇಕು. ಆಗ ಸಾಧಿಸಿದ್ದೇ ಸಾಧನೆ. ಅದ ನಂತರ ವಿಸ್ತರಣೆ ಮಾತ್ರ; ಎಂಥಾ ನೀತಿ ವಾದಿ ಆಂದೋಲನದಲ್ಲೂ ಕಾಲಾಂತರದಲ್ಲಿ ಸಹಿತ ಸ್ವಾರ್ಥಗಳು ಬೆಳೆದುಬಿಡುತ್ತವೆ. ನಮ್ಮ ಸುಧಾರಣಾ ಚಳುವಳಿಗಳು ಬಹುಶಃ ಜನಸಾಗರ ವನ್ನು ವ್ಯಾಪಿಸುವ ಈ ತರದ ಬಿರುಗಾಳಿಯನ್ನು ನಿರ್ಮಿಸಲಿಲ್ಲ. ಆಗುವದಾದರೆ ತ್ವರಿತಗತಿ ಎಪಿ ಉಂ ( ಜ ಯಲ್ಲೇ ಆಗಬೇಕಾದ ಬದಲಾಣೆಗಳು ಆಗದೆ ವಿಷಯಗಳು ಹೀಗೆ ಪುನಃ ಮೂಲಾವಸ್ಥೆಗೆ ಮರ ೪ಿದವು. ಆಶ್ಚರ್ಯವೆಂದರೆ ಈ ದೇಶದಲ್ಲಿ ವೈದಿಕ ಧರ್ಮದಲ್ಲಿ ವಿಶ್ವಾಸವಿಲ್ಲದವರು ಕೂಡ ಜಾತಿ ಪದ್ಧತಿಯ ಬಗ್ಗೆ ಸಹನೆ ತಾಳಿದ್ದು. ಮುಖ್ಯವಾಗಿ ರಾಜರು. ಅಶೋಕನನ್ನೇ ತೆಗೆದುಕೊಳ್ಳಿ. ಅವನು ಬೌದ್ಧ ಧರ್ಮಕ್ಕೆ ಒಲಿದ ನಂತರವೂ ಕಂಡ ಕಂಡ ಬಂಡೆಗಲ್ಲುಗಳ ಮೇಲೆ "ಬ್ರಾಹ್ಮಣರಿಗೂ ಗೌರವ ಕೊಡಿ!'' ಎಂದು ಯಾಕೆ ಕೆತ್ತಿಸಬೇಕಾ ಗಿತ್ತು? ಯಜ್ಞಾದಿ ಕ್ರಿಯೆಗಳಲ್ಲಿ ಪಶುಮಾರಣ ವನ್ನು ತಡೆಗಟ್ಟಿದ ಆತನಿಗೆ ಬ್ರಾಹ್ಮಣರನ್ನು ಗೌರ ವಿಸುವ ಅಗತ್ಯವೇನಿತ್ತು? ಮುಂದೆ ಬಂದವರ ಲ್ಲಿಯೂ ಕೆಲ ವಿಚಿತ್ರಗಳನ್ನು ಕಾಣುತ್ತೇವೆ. ಗುಪ್ತಾದಿ ಅನೇಕ ರಾಜಕುಲಗಳು ಮೂಲತಃ ಕೆಳಗಿನ ಕುಲಗಳಲ್ಲಿ, ಕೆಲ ವೇಳೆ ವೈದಿಕ ಸಮಾ ಜದ ಕಟ್ಟುಪಾಡುಗಳ ಹೊರಗಿನ ಕುಲಗಳಲ್ಲಿ ಹುಟ್ಟಿ ದವರಿರಬೇಕೆಂದು ಕೇಳುತ್ತೇವೆ. ಆದರೆ ಅವರು ಬ್ರಾಹ್ಮಣರಿಂದ ಕ್ಷತ್ರಿಯತ್ವದ ಮುದ್ರೆ ಒತ್ತಿಸಿಕೊಂಡರು. : ಉಪನಯನಾದಿಗಳನ್ನು ಮಾಡಿಸಿಕೊಂಡರು. ಸೂರ್ಯ-ಚಂದ್ರ ವಂಶಗ ಳಿಗೆ ತಮ್ಮ ಮೂಲವನ್ನು ಹೇಗೋ ಜೋಡಿಸಿ ಕೊಂಡರು. ಮರಾಠಾಶಿರೋಮಣಿ ಶಿವಾಜಿ ಯದು ತೀರ ಈಚೆಗಿನ ಉದಾಹರಣೆ. ಈ ಮಹಾ ಶಕ್ತಿಸಂಪನ್ನರಿಗೆ ವರ್ಣಮುದ್ರೆ ಒತ್ತಿಸಿಕೊಳ್ಳಲು ಇಷ್ಟು ಹಂಬಲವೇಕೆ? ಇದಕ್ಕೆ ಪ್ರಾಮಾಣಿಕ ಉತ್ತರ, ರಾಜಕೀಯ ಅನುಕೂಲ ಸಿಂಧು ಎಂದೇ ಅನಿಸುತ್ತದೆ. ಆಳುವ ವರಿಗೆ ಈ ಹಲವು ಸ್ತರಗಳ ಸಾಮಾಜಿಕ ವ್ಯವಸ್ಥೆ ಅತ್ಯಂತ ಅನುಕೂಲವಾಗಿದೆ. ಸರ್ವಸಮ್ಮತವುಳ್ಳ ಅವಿಭಕ್ತ ಸಮಾಜವನ್ನು ಆಳುವುದು ಕಷ್ಟ. ಮಹ ತ್ವಾಕಾಂಕ್ಟೆ ಅನಿರೀಕ್ಷಿತ ಸ್ಥಳಗಳಲ್ಲಿ ಮೊಳೆತು ಬಹಳ ತೊಂದರೆ ಕೊಡಬಹುದು. ಆದರೆ ಸ್ತರ ಸ್ತರ ಕೋಣೆ ಕೋಣೆಯಾಗಿ ವಿಂಗಡಿಸಿದ ಸಮಾಜ ದಲ್ಲಿ ಮಹತ್ವಾಕಾಂಕ್ಷೆಗಳಿಗೆ ಸಹಜವಾಗಿಯೇ ಗರಿಷ್ಠ ಮಿತಿಗಳು ತಂತಾನೇ ಕಲ್ಪಿತವಾಗುತ್ತವೆ. ಅಂಕೆಯೊಳಗೆ ಉಳಿಯುತ್ತವೆ. ಇದು ಆಳುವವ ರಿಗೆ ಹೇಳಿ ಮಾಡಿಸಿದಂಥ ವ್ಯವಸ್ಥ. ಆದ್ದರಿಂದ ಬೌದ್ಧ, ಮುಸ್ಲಿಂ, ಕೈಸ್ತ ಯಾವ ರಾಜರೂ ಇದನ್ನು ' : ಅಸ್ತವ್ಯಸ್ತಗೊಳಿಸಲು ಆತುರ ಪಡಲಿಲ್ಲ. 9 ವಿಚಿತ್ರ ಪ್ರಪಂಚ; ವಿಚಿತ್ರ ಜನ! ಮಲೈಶಾ ದ್ವೀಪದ ಜನರು ಒಬ್ಬ ವ್ಯಕ್ತಿ ಸತ್ತಾಗ ಆತನನ್ನು ಆಳವಿಲ್ಲದ ಗುಂಡಿಯೊಂದರಲ್ಲಿ ಹೂಳು ತ್ತಾರೆ. ಎಂಟು ದಿನಗಳ ನಂತರ ಆತನ ಹಿರಿಯ ಮಗ ತಂದೆಯ ತಲೆಯನ್ನು ಕತ್ತರಿಸಿ ವಿವಿಧ ಆಚಾರ ವಿಧಿಯ ನಡುವೆ ವಿಶೇಷವಾಗಿ ನಿರ್ಮಿಸಲ್ಪಟ್ಟ ಗುಡಿಸಲಿನಲ್ಲಿ ಇಡುತ್ತಾನೆ. ಮುಂದೆ ಅದು ಎಂದಿಗೂ ಅಲ್ಲೇ ಇರುತ್ತದೆ! * ಅರವತ್ತು ವಯಸ್ಸು ದಾಟಿದ ನಂತರ ಆಜ್‌ಟೀಯನ್ನರು ಎಲ್ಲಾ ಕಾನೂನುಗಳಿಂದ ಮುಕ್ತರಾಗಿ ಯಾವುದೇ ಅಪರಾಧ ಎಸಗಿದರೂ ಶಿಕ್ಷೆಯಿಂದ ವಿನಾಯಿತಿ ಹೊಂದುತ್ತಾರೆ! * ಪಾಪುಆ ನ್ಯೂಗಿನಿಯ ದೇಶದ ಜನ ಪ್ರಪಂಚದ ಅತಿದಡ್ಡ ಜನರ ಸಾಲಿಗೆ ಸೇರುತ್ತಾರೆ. ಆ ರಾಷ್ಟ್ರವು ಸ್ವಾತಂತ್ರ್ಯ ಹೊಂದುವ ಹಂತದಲ್ಲಿ ದ್ದಾಗ ಬಹಳಷ್ಟು ಜನರಿಗೆ ಸ್ವಾತಂತ್ರ್ಯದ ಅರ್ಥವೇ ಗೊತ್ತಿ ರಲಿಲ್ಲ - ಅಲ್ಲಿನ ಹಳ್ಳಿಗರಿಗೆ "ಸ್ವಯಂ ಆಡಳಿತಸರಕಾರ'ವು ಬರುತ್ತಿ ದೆ ಎಂದಾಗ ಅವರು ಯಾರೋಸ್ಥೆ ನಿಕರು ಅವರುಗಳನ್ನು ಮನೆಯಿಂದ ದೂಡಲು ಬರುತ್ತಿದ್ದಾರೆ ಎಂದು ಹೆದರಿ ಓಡಿದರಂತೆ! ಸಂಗ್ರಹ: ಸಿ.ಕೆ. ಚಂದ್ರಿಕಾ ಅಂತೀರೀ... ಅವತ್ತು... ಯಾವತ್ತು ಮೂರು ಕತ್ತೆ ನಮ್ಮ ಮನೆ ಮುಂದಿನ ಬಯಲಿನಲ್ಲಿ ಕೂಗಿಕೊಂಡು ಉತ್ತರಾಭಿಮುಖ ಯಾವತ್ತೂ ವಾಗಿ ನಾಗಾಲೋಟ ಓಡಿತೋ ಅವತ್ತೂ... ನಮ್ಮ ರಾಜಣ್ಣ ಒಂದು ಸಂಘ ಪ್ರಾರಂಭಿಸಿದ ಇಖೇಡ, ಬೇಡ ಅಂದ್ರೂ ಆ ಸಂಘಕ್ಕೆ ಆಧುನಿಕ ವಾಗಿ “ಅನುಪಯುಕ್ತ ಸಂಘ ಆನ್‌ ಲಿಮಿಟೆಡ್‌ mak ತಿ ಹಾ.ಮೈೆ. ಸೂಗಿ ಅಟ್‌ ಮೆಂಬರ್ಸ್‌. ಲಯಬಿಲಿಟಿ'' ಅಂತ ಹೆಸ ರಿಟ್ಟ. ತಾನೂ ಅನ್‌ ಎಂಪ್ಲಾಯ್ಡ್‌. ಬೇರೆ ಬೇರೆ ಕೆಲಸ ಸಿಗದ ನಿರುದ್ಯೋಗಿಗಳನ್ನೆಲ್ಲಾ ಜಮಾಯಿಸಿ ಈ ಅನುಪಯುಕ್ತ ಸಂಘಕ್ಕೆ ಮೆಂಬರ್‌ ಮಾಡಿಸ್ವ. ಕಾಲ ಯಾರಿಗೆ ಕಾಯುತ್ತೆ ಹೇಳಿ. ಕಾಲಾನೂ ಕತ್ತೇ ಹಾಗೆ ಓಡ್ತಾ ಇತ್ತು. ಒಂದು ವರ್ಷ ಕಳೀತು. ರಾಜಣ್ಣ ತನ್ನ ಸಂಫಕ್ಕೆ ವಾರ್ಷಿಕೋತ್ಸವ ಇಟಗ ಭಾ ಸ ಹಿ ನಗೆಬರಹ ್‌್ಲ—್ಸ— ನಾ ಮಾಡೋಣಾಂತ ಭಾಷಣಕ್ಕೆ ನನ್ನನ್ನೇ ಕರೆದ ನನಗೋ ಭಾಷಣ ಅಂದ್ರೆ ಅಲರ್ಜಿ. ಎಲ್ಲೂ ಅದಕ್ಕೆ ಒಪ್ಪಿಕೊಳ್ಳೊಲ್ಲ. “ಬೇರೆ ಯಾರನ್ನ ಕರೆದರೂ ' ಹಣ್ಣು 'F ಹಾರ, ಶಾಲು, ಆಟೋ ಛಾರ್ಜ್‌ ಇತ್ಯಾದಿ ನನ್ನ ಕೈಯಿಂದ ಖರ್ಚಾಗಿ ಹೋಗುತ್ತೆ, ನೀನೇ ಸೈಕಲ್‌ ಮೇಲೆ ಪುಕ್ಕಟೆ ಬಾ, ಭಾಷಣ ಮಾಡಿ ಹೋಗು'' ಎಂದಿದ್ದ ಸ್ನೇಹಿತನ ಮಾತು ಮೀರಕ್ಕೆ ಆಗತ್ಯೇ. ಗತ್ಯಂತರವಿಲ್ಲದೆ ಭಾಷಣಕ್ಕೆ ಒಪ್ಪಿ ಕೊಂಡೆ. ಆ ಸುದಿನ ಸಂಜಿ "ಅನುಪಯುಕ್ತ ಸಂಘಕ್ಕೆ'' ಹೋದೆ. ಕೆಲಸವಿಲ್ಲದ ಜನ ಎಲ್ಲಾ ಫೇರಾಯಿಸಿ ದರು. ಭಾಷಣ ಯಾವ ವಿಷಯದ ಮೇಲೆ ಮಾಡೋದು ಅನ್ನೋದೇ ತಲೆಗೆ ಹೊಳೀಲಿಲ್ಲ. ಕಡೆಗೆ ಹೀಗೆ. ಹೇಳಿದೆ. “ಮಹಿಳೆಯರೇ, ಮಹನೀಯರೇ, ಮುದು ಕರೇ, ಮುದುಕಿಯರೇ, ನೀವೆಲ್ಲ ಈ ಅನುಪ ಯುಕ್ತ, ಅಲಾಭದಾಯಕ ಸಂಘದ ವಾರ್ಷಿಕೋತ್ಸ ವಕ್ಕೆ ಬಂದಿದ್ದೀರಿ. ಬಹಳ . ಸಂತೋಷ. ನಿಮಗೆಲ್ಲ ಗೊತ್ತಿರೋ ಹಾಗೆ ನಿಮ್ಮ ಊರಿಗೆ ಬಸ್‌ ಹಾಕಿಲ್ಲ. ಕಾರಣ ಏನೆಂದರೆ ಬಸ್‌ ಓಡಿ ಸೋದು ಲಾಭದಾಯಕವಲ್ಲ. ಬೆಲೆ ಎಲ್ಲಾ ಯಾಪಾಟೀ ಏರಿದೆ. ಹಾಗೇ ನಿಮ್ಮ ಊರಿಗೆ ವಿದ್ಯುತ್‌ ಹಾಯಿಸುಕ್ಕೆ ಆಗಿಲ್ಲ. ಯಾಕಪಾ ಅಂತಂತಂತಂದ್ರೆ ವಯರ್‌ಗಳ ಬೆಲೆ ಗಗನ ಏರಿದೆ. ಕಂಬದ ಮೇಲೆ ಕೂರಿಸ್ಸಿಕ್ಕೇ ಆಗ್ತಿಲ್ಲ! ಮತ್ತೇನಪಾ ಅಂತ ನೀವು ಸುಮ್ನೆ ಕೂತ್ಕೊಂಡು ನನ್ನ ಕೇಳೋದಾದ್ರೆ... ನಿಮ್ಮ ಊರಿಗೆ ಯಾವ ಶಾಲೇನೂ ಖಂಡಿತಾ ಬೇಡ. ಯಾಕಪಾ ಅಂತ ಪುನಃ ನೀವೇನಾದ್ರೂ ಕೇಳಿದ್ರೆ... ನೀವು ಹಿಂದೆ ಪೇಪರ್ನಾಗೆ ಓದಿದೀರಿ... ಶಾಲಾ ಉಪಾಧ್ಯಾಯರಿಗೆ : ಸಂಬಳ ಜಾಸ್ತಿ ಮಾಡಕ್ಕೆ ಆಗಲ್ಲ... ವಿದ್ಯಾ ಇಲಾಖೆ ಲಾಭದಾಯಕವಲ್ಲ... ಲಾಭದಾಯಕವಲ್ಲದ್ದು ಬೇಡ... ಅದರ ಸುದ್ದಿ ನಮಗಾದರೂ ಯಾಕೆ 9 ಇನ್ನು, ನಿಮ್ಮ ಊರಿಗೆ ರಸ್ತೆ ಮಾಡೋ ವಿಚಾರ... ಬಸ್ಸೆ 'ಇಲ್ಲದ ಮೇಲೆ ರಸ್ತೆ ತಾನೇ ಕಾ ಯಾಕೆ ಬೇಕ್ರೀ... ಇದೂ ಉಪಯುಕ್ತ ಅಲ್ಲವೇ ಅಲ್ಲ. ಇನ್ನು. ನಿಮ್ಮ ಊರಲ್ಲಿ ಆಸ್ಪತ್ರಿ ಕಟ್ಟೋ ಣಾಂದ್ರೆ... ಔಷಧದ ಬೆಲೆಗಳು ಯದ್ವಾತದ್ವಾ ಏರ್ತಾ ಅವೆ... ಬೆಲೆ ಏರೀ, ಏರೀ, ಏರೀ ಆಸ್ಪತ್ರೆ ಕಟ್ಟಕ್ಕೆ ಹಣ ಇಲ್ಲ... ಅದೂ ಲಾಭದಾಯಕ ಆಗೋ ಹಾಗೆ ಕಾಣೋಲ್ಲ. ಇದೆಲ್ಲ ಸರಿ... ನೀವು ನನ್ನ ಭಾಷಣ ಕೇಳ್ತಿದೀ ರಲ್ಲ... ನಿಮ್ಮ ವೇಳೆ ಹಾಳು, ನನ್ನ ವೇಳೆ ಹಾಳು... ಇದು ಲಾಭದಾಯಕ ಅಲ್ಲ... ಬಹಳ ಅನುಪ ಯುಕ್ತ ಅಲ್ಲವೇ... ನೀವಾದರೂ ಹೀಗೆ ಭಾಷಣ ಏರ್ದಡಿಸಿದೀರಲ್ಲ..... ಏನನ್ನೋಣ... ಭಾಷಣ ಮಾಡೋ ಉದ್ದಿಮೆ ಖಂಡಿತ ಲಾಭದಾಯಕ ವಲ್ಲ... ಒಟ್ಟಿನಲ್ಲಿ ನೀವು ನನ್ನ ಮುಂದೆ ಹೀಗೆ ನಿದ್ದೆ ಮಾಡ್ತಾ ಕೇಳ್ತಾ ಇರೋದು ಲಾಭದಾಯಕ ಅ...ಲ್ಲ...'' ಎಂದಾಗ ಎಲ್ಲಾ ಸಭಿಕರೂ ಕೋಪ ದಿಂದ ಕೋಳಿಮೊಟ್ಟೆ, ಟೊಮ್ಯಾಟೋ ನನ್ನ ಮೇಲೆ ಎಸೆಯಲು ಶುರು ಮಾಡಿದರು. “ಮಹನೀಯರೇ, ನೀವೆಲ್ಲ ಕೋಳಿಮೊಟ್ಟೆ, ಟೊಮ್ಕಾಟೋ ನನ್ನ ಕಡೆ ಎಸೀತಿದೀರಿ... ಸಂತೋಷ... ನಾನು ಬಂದಿದ್ದೂ ಇದಕ್ಕೇ... ನನಗೆ ನಾಲ್ಕು ಕೋಳಿಮೊಟ್ಟೆ, ಐದು... ಟೊಮ್ಕಾಟೋ ಸಾಕು... ಜಾಸ್ತಿ ಎಸೀಬ್ಯಾಡಿ... ದಯಮಾಡಿ ಹತ್ತು ಹಸಿರುಮೆಣಸಿನಕಾಯಿ ಎಸೆದು, ಒಂದೆರಡು ಕಟ್ಟು ಕೊತ್ತಂಬರಿಸೊಪ್ಪು, ತುದೀಗೆ ಎರಡು ದಪ್ಪ ಈರುಳ್ಳಿ ಕಟ್ಟಿದ ಹಾರ ಹಾಕಿ, ಹೂವಿನಹಾರ ಬ್ಯಾಡ... ಹಾಗೇ ಸ್ಪಲ್ಪ ಹಸೀ ಶುಂಠಿ ಇದ್ದರೆ ಎಸೀರಿ... ಹೀಗೆ ನೀವು ನನ್ನ ಮೇಲೆ ಎಸಿಯೋದು ಖಂಡಿತ ನಿಮಗೆ ಲಾಭದಾಯಕ ಅಲ್ಲ...” ಎಂದು ಸಿಕ್ಕಿದ್ದ ನಾಲ್ಕು ಮೊಟ್ಟೆ, ಟೊಮ್ಕಾಟೋ ಎತ್ತಿಕೊಂಡು ಮನೆ ಕಡೆ ಹೊರಟುಬಂದೆ. “ಲೇ ಪ್ರೇಮ... ತಗೋ... ಬಿಸಿ ಬಿಸಿ ಆಮ್ಲೆಟ್‌ ಮಾಡು'' ಎಂದೆ. “ಏನ್ರೀ... ಬರೀ ಕೈಲೇ ತಗೋ ಅಂತಿದೀರಿ... ಇನ್ನೂ ನಿದ್ದೇಲಿ ಕನವರಿಸ್ತಾ ಇದೀರಿ... ಬಿಸಿ ಆಮ್ಲೆಟ್‌ ಎಂಥದ್ರೀ... ಇವತ್ತು ಏಕಾದಶಿ... ಉಪ ವಾಸ ಮಾಡ್ತೀನೀ ಅಂದಿದ್ರಿ” ಎಂದು ಪ್ರೇಮ" ನನ್ನನ್ನು ಗಾಡನಿದ್ದೆಯಿಂದ ಎಚ್ಚರಿಸಿದಳು. ಟ್ರ Pa "ಬಾಂಬು ತಯಾರಿಸಿದವರು ಮನೆ ಉಳಿಸುವ , ಸಾಧನವನ್ನೂ ತಯಾರಿಸಬಾರದಿತ್ತೆ? ಯಿನ್ಧನುತನನೆ 66 ನೌೌನೊಂದು ಮನೆ ಮಾಡಬೇಕು'' ಇದು ನಿನ್ನೆ - ಮೊನ್ನೆಯ ಮಾತಲ್ಲ. ಬಹಳ ಹಳೆ ಯದು. ಮನೆ ಹೇಗಿರಬೇಕು? ಎಂಬ ಸ್ಪಷ್ಟ ಯೋಜನೆ ಇಲ್ಲದೆ ಹೋದರೂ ಮನೆ ಮಾಡದೆ ನನ್ನ ಜೀವನ ಜೀವನವೇ ಅಲ್ಲ ಎಂಬ ಮಾತಂತೂ ನನ್ನ ಮಟ್ಟಿಗೆ ಸತ್ಯವಾಗಿತ್ತು. ಮನೆ ಮಾಡುವ ಯೋಜನೆ. ಹಳೆಯದಾಗಿದ್ದರೂ ನಾನು ಪ್ಲಾಟಿನ ಕಾಗದವನ್ನು ಅವಳ ಮುಂದಿ ಟ್ಟಾಗ ಅವಳು ಭಾವ ಪರವಶತೆಯಿಂದ ಕಣ್ಣೀರು ಹರಿಸಿದ್ದಳು. ಅಂದು ನನ್ನ ಇಬ್ಬರು ಮಕ್ಕಳು ಹಾಲಂ ಮತ್ತು ಹಾಶಿಮ್ಮರ ಹುಟ್ಟು ಹಬ್ಬ. ಹಾಲಂ ಹಾಶಿ ಮನಿಗಿಂತ ನಾಲ್ಕು ವರ್ಷ ದೊಡ್ಡವಳಾದರೂ ಒಂದೇ ತಿಂಗಳಲ್ಲಿ ಹುಟ್ಟಿ ದ್ದರಿಂದ ಒಟ್ಟಿಗೇ ಆಚ ರಿಸುತ್ತಿದ್ದೆವು. ಆ ದಿನ ಮನೆಗೆ ಹೋದಾಗ ನನ್ನ ಹೆಂಡತಿ, ""ಇವತ್ತು ಮಕ್ಕಳ ಹುಟ್ಟು ಹಬ್ಬ. ಸಿಹಿ ಏನೂ ತರಲಿಲ್ಲವೆ?'' ಎಂದಳು. ""ತರಲಿಲ್ಲ.'' ""ಮಕ್ಕಳು ನಿಮಗಾಗಿ ಕಾಯುತ್ತಿದ್ದಾರೆ. ಏನೂ ತರಲಿಲ್ಲವೆ?'' ಅವಳ ಮರು ಪ್ರಶ್ನೆ, ನಾನು ಮೆಲ್ಲಗೆ ಕವರನ್ನು ಅವಳ ಮುಂದಿಟ್ಟು "ಪ್ರಸೆಂಟೇಶನ್‌ ಅದರಲ್ಲಿ ದೆ'' ಎನ್ನುತ್ತಾ ಮುಗುಳ್ನಕ್ಕೆ. ತಾ ಅವಳು ಆ ಕವರಿನಿಂದ ಕಾಗದ ಹೊರ ತೆಗೆದು ನೋಡಿದಳು. ನಾನು ಹೆಮ್ಮೆಯಿಂದ ಅವಳ ಡೆಗೆ ನೋಡುತ್ತಿದ್ದೆ. ಅವಳಿಗೆ ಒಂದೇ ಸಲಕ್ಕೆ ಅರ್ಥ ಸಳ ಅನುವಾದ: ಕೆ. ಶಾಂತಾಮಣಿ ವಾಗದೆ ಪುನಃ ನನ್ನ ಕಡೆಗೆ ನೋಡಿ, "ಅದೇನು?' ಎಂಬಂತೆ ನೋಡಿದಳು. ""ಮನೆ'' ಎಂದೆ. ಅವಳ ಉಲ್ಲಾಸಭರಿತ ಪ್ರತಿಕಿ ಯೆಯನ್ನು ನೋಡಿ ನಾನು ಸಂತೋಷದಿಂದ: ಮಕ್ಕಳನ್ನು ಎತ್ತಿ ಮುದ್ದಿಸಿದೆ. ಅವಳು ಆ ಕೂಡಲೇ ಅಕ್ಷಪ ೃಪಕ್ಕದವರಿ ಗೆಲ್ಲ ತಮಗೆ ಸ್ವಂತ ಮನೆಯಾಗುವ ಸುದ್ದಿ ಮುಟ್ಟಿಸಿ ಬಂದಳು. ನೆಂಟರಿಷ್ಟರಿಗೂ ಸುದ್ದಿ ಹೋಯಿತು. ಮರುದಿನ ಎಲ್ಲರೂ ಟಾಂಗಾದಲ್ಲಿ ಪ್ಲಾಟ್‌ ನೋಡಲು ಹೋದೆವು. ನಾವು ಪ್ಲಾಟಿನ ಒಂದು ಮೂಲೆಯಲ್ಲಿ ನಿಂತೆವು. ಮಕ್ಕಳು ಧೂಳಿನಲ್ಲಿ ಆಟ ಆಡತೊಡಗಿದವು. ನಾನು ನನ್ನಲ್ಲಿಯೇ . ಕಳೆದು ಹೋದೆ. ಅವಳು ಮಾತನಾಡುತ್ತಲೇ ಇದ್ದಳು. ನಾನು ಹಾಂ ಹೂಂ ಎಂದಿಷ್ಟೆ ಹೇಳು ತ್ತಿದ್ದ. ನನ್ನ ಮನಸ್ಸೆಲ್ಲ ಆ ಕ್ಷಣದ ಸ್ಥಾನ - ಕಾಲಗಳಿಂದ ಬಹುದೂರ ಇಸ್ಮಾಲಿಯ ಪಟ್ಟ ಣಕ್ಕೆ ಹೋಗಿತ್ತು. ತನ್ನ ವಯಸ್ಸಿನ ಅಂದಾಜಿನಲ್ಲಿ ಆ ಘಟನೆಗಳು ನಡೆದು ಎಷ್ಟು ವರ್ಷಗಳಾಗಿದ್ದ ವೆಂದು ಅಂದಾಜು ಮಾಡಬಹುದಾಗಿತ್ತು. ಆಗ ನನಗೆ ಸುಮಾರು ಎಂಟು ವರ್ಷಗಳಿರ ಬಹುದು. ನಮ್ಮ ಮನೆಯ ಸುತ್ತ ಮುತ್ತ ತೋಟ ವಿತ್ತು. ಆಳುಗಳಿಗೆಂದು ಮನೆಯಿರಲಿಲ್ಲ. ನಮಗೆ ಆಳುಗಳಿರಲಿಲ್ಲ. ಕಾರು ಇಲ್ಲದಿದ್ದುದ ರಿಂದ ಗ್ಯಾರೇಜೂ ಇರಲಿಲ್ಲ . ಆದರೆ ಮನೆಯ ಸುತ್ತ ಮುತ್ತ ಅಂಜೂರ, ಮಾವು ಇತ್ಯಾದಿ ' ಹಣ್ಣಿನ ಮರಗಳಿದ್ದವು. ಕೋಳಿ ಸಾಕಲು ಒಂದು ಗೂಡಿತ್ತು. ಅಪ್ಪ ಮನೆಗೆ ಬಂದ ಕೂಡಲೆಗುದ್ದಲಿ ತೆಗೆದುಕೊಂಡು ತೋಟದ ಕೆಲಸ ಮಾಡುತ್ತಿ ದ್ದರು. ಅಮ್ಮನಿಗೆ ಆ ಮನೆಯ ಒಡತಿ ತಾನು ಎಂಬ ಹೆಮ್ಮೆ. ಆಗ ಕೆಲವು ಘಟನೆಗಳು ನಡೆದವು... ನನಗೆ ಸ್ವಲ್ಪ ಸ್ವಲ್ಪ ನೆನಪಿದೆ. ಆ ಮನೆಯಲ್ಲಿ ಊಟ, ತಿಂಡಿ ಶಬ್ದಗಳ ಬದಲು ಯುದ್ಧ "ಮಿತ್ರ ರಾಷ್ಟ್ರ' ಶಬ್ದಗಳು ಕಿವಿಗೆ ಬೀಳತೊಡಗಿದವು. ನಮ್ಮಪ್ಪ ಮತ್ತು ಇತರ ಮನೆಯವರು ಸೇರಿ " ಮಾತಾಡುವಾಗ ಕೆಲವರು "ಇಂಗ್ಲೀಷರಿಗೆ ಜಯ ವಾಗಲಿ' ಎಂದರೆ ಮತ್ತೆ ಕೆಲವರು "ಜರ್ಮನ್ನರಿಗೆ ಜಯವಾಗಲಿ' ಎನ್ನುತ್ತಿದ್ದರು. ನಿದ್ದೆಯ ಸಮಯವಾದಾಗ ನಾನು ಹಾಸಿ ಗೆಯ ಬಳಿ ಕಂಬಳಿಯ ಒಳಗೆ ನುಸುಳಿ ಬಿಡು ತ್ತಿದ್ದೆ. ಅಪ್ಪನ ಮಾತು ಗುಂಯ್‌ಗುಟ್ಟಿ ದಾಗ ನಾನು ಜರ್ಮನ್ನರ ಪಕ್ಷ ಹಿಡಿಯುತ್ತಿದ್ದೆ. ನನ್ನ ಮನದಲ್ಲಿ ಜರ್ಮನ್ನರು ಇಂಗ್ಲೀಷರಿಗಿಂತ ಉದ್ದ ವಾಗಿಯೂ, ತೇಜಸ್ವಿಗಳಾಗಿಯೂ ಮೂಡಿಬರು ತ್ತಿದ್ದರು. ಒಂದು ರಾತ್ರಿ ಸುಮಾರು ಒಂಬತ್ತು ಗಂಟೆಯ ವೇಳೆಗೆ ನಮಗೆ ಎಚ್ಚರಿಕೆಯ ಸಂದೇಶ ಕೊಡಲಾ ಯಿತು. ದೀಪಗಳು ಆರಿಹೋದವು. ಸ್ಮಶಾನ ಮೌನ ಎಲ್ಲೆಡೆ ಆವರಿಸಿತು. ""ಜರ್ಮನ್ನರ ವಿಮಾನ!'' ಜನರು ಕೂಗಿ ದರು. ""ಅವರು ನಮ್ಮ ಮೇಲೆ ಬಾಂಬು ಹಾಕುತ್ತಾ ರೆಯೇ?'' ಅಮ್ಮ ಭಯಭೀತಳಾಗಿ ಕೇಳಿದಳು. ""ಇಲ್ಲ, ಅವರು ಹಾಗೆ ಮಾಡುವುದಿಲ್ಲ. ಹಿಟ್ಲರ್‌ ಹಾಗೆ ಮಾಡುವುದಿಲ್ಲ, ಅವರು ಇಂಗ್ಲೀ ಷರ ಕ್ಯಾಂಪ್‌ ಹುಡುಕುತ್ತಿದ್ದಾರೆ,'' ಅಪ್ಪ ಹೇಳಿ ದ್ದರು. ಇಂಗ್ಲೀಷರ ಕ್ಯಾಂಪು ನಮ್ಮ ಚಿಕ್ಕ ಪಟ್ಟಣದ ನಾಲ್ಕೂ ಕಡೆ ಆವರಿಸಿತ್ತು. ಬಾಂಬ್‌ ಸ್ಫೋಟ ಒಂದೇ ಸಮನೆ ಭಯಂಕರವಾಗಿ ಕೇಳಿ ಬರುತ್ತಿತ್ತು. ಜನಗಳು ಗುಂಪು ಗುಂಪಾಗಿ ಮನೆಯೊಳ ಗಿಂದ ಓಡಿ ಬಂದರು. ಬೀಳುತ್ತ ಏಳುತ್ತ ಓಡ ತೊಡಗಿದರು. ನಾವೂ ಭಯದಿಂದ ಆ ಜನ ಸಮೂಹದ ಜೊತೆಗೆ ಪೂರ್ವ ದಿಕ್ಕಿನ ಮರಳು ಗಾಡಿಗೆ ಓಡ ತೊಡಗಿದೆವು. ರಕ್ಷಣೆಗೆ ಇನ್ನಾವ ಮಾರ್ಗವೂ ಇರಲಿಲ್ಲ. ಒಬ್ಬರನ್ನೊಬ್ಬರು ತಳ್ಳುತ್ತಾ ಬೀಳಿಸುತ್ತಾ ಬರಿಗಾಲಿನಲ್ಲಿ ಮರಳುಗಾಡಿನ ಕಡೆಗೆ ಓಡತೊಡಗಿದೆವು. ಕತ್ತಲೆಯಲ್ಲಿ ""ಮಹಸನ್‌ ನೀನೆಲ್ಲಿದ್ದೀಯ।'' ""ಮಕ್ಕಳೆಲ್ಲಿ?'' ""ಬಾಗಿಲು ಹಾಕಿದ್ದೀಯಾ?''" "ಮನೆ ಹಾಳಾಗಿ ಹೋಗಲಿ'' ""ಬೇಗ ಹೋಗು'' ""ಓಡು'' ""ಅಪ್ಪಾ, ನಿಲ್ಲಿ. ನಾನೂ ಬರು- ತ್ತೇನೆ'' ಇತ್ಯಾದಿ ಕೂಗು ಕೇಳಿಬರುತ್ತಿದ್ದವು. ""ಗುಂಡಿ ತೋಡಲು ಸಹಾಯ ಮಾಡು '' ಎಂದು ಅಪ್ಪ ಅಮ್ಮನಿಗೆ ಹೇಳುತ್ತಿದ್ದರು. ಅಮ್ಮ ಅಪ್ಪ ಸೇರಿಕೊಂಡು ಮರಳುಗಾಡಿನಲ್ಲಿ ಗುಂಡ ತೋಡಿದರು. ನಾವು ಅದರಲ್ಲಿ ಗುಡ್ಡೆಯಾ ಕುಳಿತುಕೊಂಡೆವು. ಬಾಂಬಿನ ಜೋರು ಶಬ ಕೇಳುತ್ತಿತ್ತು. ಆಕಾಶದಿಂದ ವಿಮಾನದ ಆರ್ಭಟ, ""ಅವರು ಇಂಗ್ಲೀಷರ ಜೊತೆ ಹೋರಾಡಿದರೆ _ ನಮ್ಮ ಮೇಲೇಕೆ ಬಾಂಬು ಹಾಕಬೇಕು?'' ಅಮ್ಮ ಕೇಳುತ್ತಿದ್ದಳು. ""ಅವರು ನಮ್ಮ ಸ್ನೇಹಿತರಲ್ಲವಾ?''ನಾ ಹೇಳಿದೆ. ಕ ""ಇಬ್ಬರೂ ಎಲ್ಲಾದರೂ ಸಾಯಲಿ'' ಅಪ್ಪ ಕೋಪದಿಂದ ಕಿರುಚಿದರು. ಕೊನೆಗೂ ಯುದ್ಧ ಮುಗಿಯಿತು. ವಿಮಾನ ಗಳು .ಮಾಯವಾದವು. ನಾವು ಗುಂಡಿಯಿಂದ ಹೊರಬಂದೆವು. ಮನೆಯ ಕಡೆ ಹೊರಟೆವು. ಆದರೆ ಅಲ್ಲಿ ನಮ್ಮ ಮನೆಯೇ ಕಾಣಲಿಲ್ಲ. ಹಸನ್‌ ಚಿಕ್ಕಪ್ಪನ ಮನೆಯೂ ಇರಲಿಲ್ಲ. ಕಂಡದ್ದು ಬರಿ ಇಟ್ಟಿಗೆ ರಾಶಿ! ಮಲ್ಲಿಗೆ ಹೂವಿನ ಸುವಾಸನೆಗೆ ಬದಲು ಹೊಗೆ. ಮದ್ದಿನ ವಾಸನೆ ಹರಡಿತ್ತು. ಈ ಭಗ್ನಾವಶೇಷಗಳನ್ನು ನೋಡಿ ಅಪ್ಪನ ಕಣ್ಣಲ್ಲಿ ನೀರು ಬಂತು. ಅಮ್ಮ ಮೂಕಿ ಯಾಗಿದ್ದಳು. ಇಡೀ ಜೀವಮಾನದ ಶ್ರಮವೆಲ್ಲ ಮಣ್ಣುಗೂಡಿತು. ಅಪ್ಪ ಕಣ್ಣೊರೆಸಿಕೊಂಡರು. "ನಡಿ, ನಿನ್ನ ಚಿಕ್ಕಮ್ಮನ ಮನೆಗೆ ಹೋಗಿ ಯುದ್ಧ ಮುಗಿದ ಮೇಲೆ ಬರೋಣ'' ಅಪ್ಪ ಹೇಳಿದರು. ಯುದ್ಧ ಮುಗಿಯಿತು. ನನ್ನ ಹಗಲುಗನಸೂ ಮುರಿಯಿತು. ""ನಿಮ ಗೇನಾಗಿದೆ? ಮನೆ ಯಾವಾಗ ಕಟ್ಟುವಿರಿ?'' ಭುಜ ಅಲುಗಿಸಿ ಕೇಳಿದಳು ನನ್ನ ಹೆಂಡತಿ. ಆದರೆ ನಮ್ಮ ಮನೆಯ ಭಗ್ನಾವಶೇಷ ಇನ್ನೂ ನನ್ನ ಕಣ್ಮುಂದೆಯೆ ಇತ್ತು. ""ಬಾಂಬು ತಯಾರಿಸುವ ವರು ಮನೆ ಉಳಿಸುವ ಸಾಧನವನ್ನೂ ತಯಾರಿಸ ಬಾರದಿತ್ತೇ?'' ನನ್ನ ಮಾತು ಕೇಳಿ ಅವಳು ಆಶ್ಚ ರ್ಯದಿಂದ ನನ್ನ ಕಡೆ ನೋಡಿದಳು. ""ನಾವು ಮನೆ ಕಟ್ಟೋಣ, ಯುದ್ಧ ಆಗುವು ದಲ್ಲ'' ನಾನು ತಟ್ಟನೆ ನಂಬಿಕೆಯ ಸ್ವರದಲ್ಲಿ ಹೇಳಿದೆ. ಏನೂ ತೋಚದೇ ನನ್ನ ಮುಖವನ್ನೇ ನೋಡುತ್ತಿದ್ದ ಅವಳನ್ನು ಮುಗುಳ್ನಕ್ಕು ಪ್ರೀತಿ ಯಿಂದ ತಬಿ.ದೆ. ಲ 4 ನಾವು ಅವರನ್ನು ನೆಲಕ್ಕೆ ಹಾಕಿ ಹೊಸಕಿ ಬಿಡುತ್ತೇವೆ;'' 1976ರ ಇಂಗ್ಲಂಡ್‌-ವೆಸ್ಟ್‌ಇಂಡೀಜ್‌ ಸರಣಿಯ ಆರಂಭಕ್ಕೆ ಮುನ್ನ ಇಂಗ್ಲಂಡ್‌ ನಾಯಕ ಟೋನಿ ಗ್ರೆಗ್‌ ಜಂಭ ಕೊಚ್ಚಿಕೊಂಡ. “ವಿವ್‌ ರಿಚರ್ಡ್ಸ ಜೊತೆ ಮಾತನಾಡುವ ರೀತಿ ಇದಲ್ಲ'' 23 ಹರೆಯದ, ಬಿಸಿರಕ್ತದ .ಯುವಕ ರಿಚರ್ಡ್ಸ ಸಿಟ್ಟಿನಿಂದ ಬಸುಗುಟ್ಟಿದ. ಗ್ರೆಗ್‌ರ ಸೊಕ್ಕಿನ ಮಾತು ವೆಸ್ಟ್‌ಇಂಡಿಯನ್ನರನ್ನು ನಿಜಕ್ಕೂ ಕೆರಳಿ ಸಿಕ್ತು. ನಾಟಿಂಗ್‌ಹ್ಯಾಮ್‌ನಲ್ಲಿ ಮೊದಲ ಟೆಸ್ಟ್‌ನಲ್ಲೆ” ಗ್ರೆಗ್‌ ಸವಾಲಿಗೆ' ಮಾರುತ್ತರ ಸಿಕ್ಕಿತು - ಸಂಜೀವ ಪಾಟ ಇಂಗಂಡ್‌ ಬೌಲರ್‌ಗಳನ್ನು ಮನಬಒಂದಣತೆ ಚಚ್ಚಿದ ರಿಚರ್ಡ್ಗ ಮೊದಲ ದಿನದಾಟ ಮುಗಿ ದಾಗ 143 ಓಟಗಳೊಂದಿಗೆ ಔಟಾಗದೇ ಉಳಿದಿ ದ್ದರು. ಎರಡನೇ ದಿನ ಮಧ್ಯಾಹ್ನ ಔಟಾಗುವ ಮುನ್ನ ಅವರ ಒಟ್ಟು ಗಳಿಕೆ 232. .ಏಳೂವರೆ ಗಂಟೆಗಳಲ್ಲಿ ರಿಚರ್ಡ್ಸ' 31 ೦ಡರಿ, ನಾಲ್ಕು ಸಿಕ್ಸರ್‌ ಬಾರಿಸಿದ್ದರು. ಗ್ರೆಗ್‌ ಒಂದು ಕ್ಷಣ ತಮ್ಮನ್ನು ತಾವೇ ಹಳಿದುಕೊಂಡಿರಬೇಕು. ರಿಚರ್ಡ್ಸರ ದ್ವಿಶ ತಕ ವೆಸ್ಟ್‌ಇಂಡೀಜನ್ನು ನೇರವಾಗಿ ಗೆಲುವಿನ ಹಾದಿಗೆ ಒಯ್ದು ನಿಲ್ಲಿಸಿತ್ತು. ಎರಡನೇ ಟೆಸ್ಟ್‌ನಲ್ಲಿ ರಿಚರ್ಡ ಜ್ವರದಿಂದ ಬಳಲುತ್ತಿದ್ದರಾದ್ದರಿಂದ ಆಡಲಿಲ್ಲ. ಮೂರನೆ: ಟೆನ್‌ನಲ್ಲಿ ಕ್ರಮವಾಗಿ 66 ಹಾಗೂ ೩೪ ಓಟ ಆ ಡಿಸೆಂಬರ್‌ 1991 ಬಾರಿಸಿದ ಅವರು ಕೊನೆಗೆ ಓವಲ್‌ನಲ್ಲಿ 201 ಓಟ ಹಣಿಯುವ ಮೂಲಕ ಸರಣಿ ಮುಗಿಸಿದರು. ನಾಲ್ಕು ಟೆಸ್ಟ್‌ಗಳಲ್ಲಿ ಅವರು ಒಟ್ಟು ಗಳಿಸಿದ್ದು ಗ ಇ 95 829 ಓಟಗಳು ! ಓವಲ್‌ನಲ್ಲಿ ರಿಚರ್ಡ್ಗ ಕೂಡಿ ಹಾಕಿದ 291 ಓಟ ಕೊನೆಯವರೆಗೂ ಅವರ ಟೆಸ್ಟ್‌ ವೃತ್ತಿಯ ಅತ್ಯಧಿಕ ಸ್ಕೋರಾಗಿ ಉಳಿಯಿತು. ವೈಶಿಷ್ಟ್ಯವೆಂಬಂತೆ ರಿಚರ್ಡ ಕಳೆದ ಅಗಸ್ಟ್‌ನಲ್ಲಿ ಇದೇ ಮೈದಾನದಲ್ಲಿ ಇಂಗ್ಲಂಡ್‌ ವಿರುದ್ಧವೇ ತಮ್ಮ ಕೊನೆಯ ಟೆಸ್ಟ್‌ ಆಡಿದರು. ತಮ್ಮ ಕೊನೆಯ ಇನ್ನಿಂಗ್ಸ್‌ನಲ್ಲಿ ಅವರು 00 ಉತ್ತಮ ಓಟಗಳನ್ನು ಗಳಿಸಿದರಾದರೂ ವೆಸ್ಟ್‌ಇಂಡೀಜಿನ ಸೋಲು ತಪ್ಪಿಸಲಾಗಲಿಲ್ಲ. ಅಗಸ್ಟ್‌ 11, ಈ ಟೆಸ್ಟ್‌ನ ನಾಲ್ಕನೆಯ ದಿನ ಔಟಾಗಿ ಮರಳಿ ಹೊರಟಾಗ ರಿಚರ್ಡ್ಗ ಮನದಲ್ಲಿ ಒಂದು ಕ್ಷಣ, ಬಹುಶಃ ತಾವು ಔಟಾಗಿದ್ದು ವೆಇಂ ಡೀಜನ್ನು ಸೋಲಿಗೆ ಇನ್ನಷ್ಟು ಹತ್ತಿರ ತಳ್ಳಿತೆ:ಬ ನಿರಾಶೆ ತುಂಬಿತ್ತು. ಆದರೆ ಒಂದೇ ಕ್ಷಣ. ಮರು ಕ್ಷಣ ಪರಿಸ್ಥಿತಿಯ ವೈಶಾಲ್ಯದ ಅರಿವಾಯಿತು; ತಾವು ಇನ್ನೆಂದೂ ಈ ರೀತಿ ಟೆಸ್ಟ್‌ ಪಂದ್ಯಗಳಲ್ಲಿ ಔಟಾಗಿ ಮರಳಿ ಪೆವಿಲಿಯನ್‌ಗೆ ಹೊರಡಲು ಸಾಧ್ಯವಿಲ್ಲ! ತಲೆಯ ಮೇಲಿನ ಆ ಪ್ರಸಿದ್ಧ ಕಂದು ಬಣ್ಣದ ಕ್ಯಾಪ್‌ ತೆಗೆದು ಒಂದು ಕೈಯಲ್ಲಿ ಕ್ಯಾಪ್‌, ಇನ್ನೊಂದು ಕೈಯಲ್ಲಿ ಬ್ಯಾಟ್‌ ಎತ್ತಿ ಹಿಡಿದು 11000 ಪ್ರೇಕ್ಷಕರ ಅಭಿನಂದನೆ ಸ್ವೀಕರಿಸಿದರು. : ಆ ಅಗಾಧ ಜನಸಮೂಹ ಎದ್ದು ನಿಂತು ಚಪ್ಪಾಳೆ ತಟ್ಟುತ್ತ ಕ್ರಿಕೆಟ್‌ ಇತಿಹಾಸದ ಮಹಾನ್‌ ಆಟಗಾ ರನೊಬ್ಬನನ್ನು ಬೀಳ್ಕೊಟ್ಟಿತು. ``ಧ್ಯಾಂಕ್ಸ್‌ ವಿಪ್‌, ವಿ ವಿಲ್‌ ಮಿಸ್‌ ಯ _ ಕಲೆಯೂ aT AY ಎಂಜಿ ತಾಕಿ ಒಪ್ಪ ಸ್ತ ದ ಶುದ್ಧಿ ದೂ ತಾಮ್ರ A ಮಧ್ಯಾಕ್ಸಾ ಬಿಂದು ಊಟ ರಯಕ್ಷೌಳ್‌ಲ್ಸಿ ಇಟೆಗ್‌ ಕೆಚ್ಚನೊನಾ 6ಂದಲೆ 6 ಅನುನ ಓಟಾರಲ್ರ---. 0& ಅಂಕಿ-ಸಂಖ್ಯೆಗಳಲ್ಲಿ ರಿಚರ್ಡ ಬ್ಯಾಟಿಂಗ್‌: 121 ಟೆಸ್ಟ್‌, 182 ಇನ್ನಿಂಗ್ಸ್‌, 12 ಬಾರಿ ಅಜೇಯ, ಒಟ್ಟು 8540 ಓಟಗಳು, ಅತಿ ಹೆಚ್ಚಿನ ಮೊತ್ತ 291, 24 ಶತಕ, 45 ಅರ್ಧಶತಕ, 10 ಬಾರಿ ಖಾತೆ : ಆರಂಭಿಸದೆ ಔಟಾಗಿದ್ದಾರೆ. ಸರಾಸರಿ 50.23 ಒಟ್ಟು 122 ಕ್ಯಾಚುಗಳನ್ನೂ ಹಿಡಿದಿದ್ದಾರೆ. ಬೌಲಿಂಗ್‌: 5170 ಎಸೆತಗಳು, 203 ಮೇಡನ್‌ ಓವರ್‌, 1904 ಓಟಗಳು, 32 ವಿಕೆಟ್‌ಗಳು, ಸರಾಸರಿ 6137. ಅತ್ಯುತ್ತಮ ಸಾಧನೆ 17 ಕ್ಕೆ ಎರಡು. ದೂರದಲ್ಲಿ ಬ್ಯಾನರೊಂದು ಹಾರಾಡುತ್ತಿತ್ತು. ಕ್ರಿಕೆಟ್‌ ರಂಗ ವಿವ್‌ ರಿಚರ್ಡ್ಗರ ಗೈರು ಹಾಲ ಯಿಂದ ಬಡವಾಗುವುದು ಖಂಡಿತ. 18 ವರ್ಷಗಳಲ್ಲಿ 121 ಟೆಸ್ಟ್‌ ಆಡಿದ ರಿಚರ್ಡ್ಗ ಒಟ್ಟು ಗಳಿಸಿದ ಓಟಗಳು 854). ಅದರಲ್ಲಿ 24 ಶತಕಗಳು. ಕೊನೆಯ ಟೆಸ್ಟ್‌ನಲ್ಲಿ ಅವರು ಶತಕ ಗಳಿಸಬೇಕೆಂಬ ಆಸೆ ಎಲ್ಲರದಾಗಿತ್ತು. ಆದರೆ ರಿಚರ್ಡ್ಸ ಸ್ವಲ್ಪ 'ಪ್ರಾಕ್ಟಿಕಲ್‌' ಮನುಷ್ಯ. ""ಶತಕ ಗಳಿಸಬೇಕೆಂಬ ಆಸೆ ಸಹಜವಾಗಿಯೇ ಇತ್ತು. ಆದರೆ ಖ್ಯಾತ ಡಾನ್‌ ಬ್ರಾಡ್ಮನ್‌ ತಮ್ಮ . ಕೊನೆಯ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಒಂದೂ ಓಟ ಗಳಿಸದೇ ಔಟಾದರು. ಆ ಪರಿಸ್ಥಿತಿ ನನ್ನದಾಗಬಾರದು ಎಂಬ ಗುರಿ ನನ್ನದಾಗಿತ್ತು'' ಎಂದು ನಂತರ ರಿಚರ್ಡ್ಗ ನುಡಿ ದರು. 1948ರಲ್ಲಿ ಇದೇ ಮೈದಾನದಲ್ಲಿ ಬ್ರಾಡ್ಮನ್‌ ತಮ್ಮ ಕೊನೆಯ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಎರಡನೇ ಎಸೆತಕ್ಕೇ ಔಟಾಗಿದ್ದರು. ರಿಚರ್ಡ್ಗ ಈಗ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ಓಟ ಗಳಿಸಿದವರಲ್ಲಿ ಮೂರನೆಯ ಸ್ಥಾನದಲ್ಲಿ ದ್ದಾರೆ. ಅವರಿಗಿಂತ ಮುಂದಿರುವವರು ಸುನೀಲ ಗಾವಸ್ಯರ ಮತ್ತು ಅಲನ್‌ ಬಾರ್ಡರ್‌ ಮಾತ್ರ. ಆದರೆ ಕ್ರಿಕೆಟ್‌ ಆಟದ ಮೇಲೆ ರಿಚರ್ಡ್ಗ ಬೀರಿದ ಪ್ರಭಾವವನ್ನು ಕೇವಲ ಅಂಕಿ ಸಂಖ್ಯೆಗಳಿಂದ ಅಳೆಯುವದು ಹುಚ್ಚುತನವಾದೀತು. ಅವರ '೨೬'ದ ಶೈಲಿಯೇ ಇತರರಿಗಿಂತ ಭಿನ್ನ. ಅವರ ಬ್ಯಾಟು ಹಿಡಿದು ಮೈದಾನಕ್ಕಿಳಿದರೆ ಮುಗಿ ಯಿತು. ತಿರುಗಿ ಪೆವಿಲಿಯನ್‌ಗೆ ಮರಳುವವರೆಗೆ ಕ್ರಿಕೆಟ್‌ ಮೈದಾನದಲ್ಲಿ ಅವರದೇ ರಾಜ್ಯ. ಬೌಲರ್‌ಗಳ ಮೇಲೆ ದಬ್ಬಾಳಿಕೆ! ಚೂಯಿಂಗ್‌ ಗಮ್‌ ಅಗಿಯುತ್ತ, ಒಮ್ಮೆ ಸುತ್ತಲೆಲ್ಲ ದರ್ಪದ ದೃಷ್ಟಿ ಬೀರಿ, ಬೌಲರ್‌ನತ್ತ “ನೀನೇನು ಮಾಡ ಬಲ್ಲೆ?'' ಎನ್ನುವಂತೆ ದೀರ್ಫ ದೃಷ್ಟಿ ಹರಿಸಿ ಗಾರ್ಡ್‌ ತೆಗೆದುಕೊಂಡರೆ, ಅಲ್ಲಿಂದ ಆರಂಭ ಬಿರುಸಿನ ಹೊಡೆತಗಳ ಸುರಿಮಳೆ. ಇಂಗ್ಲಂಡ್‌ ವಿರುದ್ಧ ೨6 ಎಸೆತಗಳಲ್ಲಿ ಅವರು ಬಾರಿಸಿದ ಶತಕ, 1984ರಲ್ಲಿ ಇಂಗ್ಲಂಡ್‌ ವಿರುದ್ಧವೇ ಒಂದು ದಿನದ ಪಂದ್ಯದಲ್ಲಿ ಬಾರಿಸಿದ 189 (ಇದು ಇಂದಿಗೂ ವಿಶ್ವದಾಖಲೆ) 1976ರ ಸರಣಿಯಲ್ಲಿ ಬಾರಿಸಿದ 829 ಓಟ....ಇದಕ್ಕಿಂತ ಹೆಚ್ಚಿನ ಉದಾ ಹರಣೆ ಬೇಕಿಲ್ಲ. ಆದರೆ ಭಾರತೀಯರು ಬಹಳ ನೆನಪಿಡುವಂಥ ಅವರ ಇನ್ನಿಂಗ್ಸ್‌ಗಳಲ್ಲಿ 1983ರ ಸರಣಿಯ ಜಮೈಕಾ ಟೆಸ್ಟ್‌ ಇನ್ನಿಂಗ್ಸ್‌ ಸಹ ಒಂದು. ಪಂದ್ಯದ ಕೊನೆಯ ದಿನ ಚಹಾ ವಿರಾಮಕ್ಕೆ ಭಾರತದ ಸ್ಕೋರು 107ಕ್ಕೆ ಆರು. ಟೆಸ್ಟ್‌ ಡ್ರಾ ಹಾದಿ ಹಿಡಿದಿತ್ತು. ಆದರೆ ಚಹಾ ವಿರಾಮದ ನಂತರ ಮೊದಲ ಓವರ್‌ನಲ್ಲೇ ಆ್ಯಂಡಿ ರಾಬರ್ಟ್ನ ಮೂರು ಹುದ್ದರಿ ಕೆಡವಿದರು. ಭಾರತ 174ಕ್ಕೆ ಆಲೌಟಾಯಿತು. ವೆಣಂಡೀಜಿಗೆ ಗೆಲ್ಲಲು 172 ಓಟ ಬೇಕಾಗಿತ್ತು. ಆಗ ಸಹ ಭಾರತ ಸುರಕ್ಷಿತ ಸ್ಥಿತಿಯಲ್ಲಿದೆ ಎಂಬುದೇ ಎಲ್ಲರ ಭಾವನೆ. ಏಕೆಂದರೆ ಸಮಯ ಉಳಿದಿದ್ದು ಅರ್ಧಗಂಟೆ. ಮೇಲೆ 20 ಕಡ್ಡಾಯ ಓವರ್‌ಗಳು ಮಾತ್ರ. ರಿಚರ್ಡ್ಗ ಮೈದಾ ನಕ್ಕಿಳಿಯುವ ವೇಳೆಗೆ ವೆಸ್ಟ್‌ಇಂಡೀಜಿಗೆ ಕೇವಲ 15 ಓವರ್‌ಗಳಲ್ಲಿ 107 ಓಟ ಬೇಕಾಗಿತ್ತು. ತೀರಾ ಕಷ್ಟದ ಕೆಲಸ ಎನಿಸುತ್ತಿತ್ತು. ಅಷ್ಟೇ ಅಲ್ಲ ರಿಚರ್ಡ ಹಣೆಗೆ ಗಾಯವಾಗಿದ್ದರಿಂದ ನಾಲ್ಕು ಹೊಲಿಗೆ ಹಾಕಲಾಗಿತ್ತು. ಅವರ ಎಡ ಹೆಗಲಿಗೆ, ಬಲ ಮುಂಗೈಗೆ ಗಾಯವಾಗಿತ್ತು. ಆದರೆ ರಿಚರ್ಡ್ಗ ಔಟಾಗಿ ಹೊರ ನಡೆಯುವ ವೇಳೆಗೆ ವಿಂಡೀಜ್‌ ಗೆಲುವಿನ ಬಾಗಿಲಿಗೆ ಬಂದು ನಿಂತಿತ್ತು. ಕೇವಲ 30 ಎಸೆತಗಳಲ್ಲಿ ರಿಚರ್ಡ್ಗ ನಾಲ್ಕು ಸಿಕ್ಸರ್‌, ಐದು ಬೌಂಡರಿಗಳುಳ್ಳ 01 ಓಟ ಹಣಿದರು. ವೆಂಕಟ ರಾಘದನ್‌ರ. ಮೂರನೆಯ ಎಸೆತವನ್ನು ಮಿಡ್‌ವಿಕೆಟ್‌ ಮೇಲೆ ಸಿಕ್ಷರ್‌ಗೆತ್ತಿ ರಿಚರ್ಡ್ಗ ಖಾತೆ ಆರಂಭಿಸಿದರು. ಭಾರತದ ಬೌಲರ್‌ಗಳಿಗೆ ಎಲ್ಲಿ ಬೌಲ್‌ ಮಾಡಬೇಕೆಂಬುದೇ ತಿಳಿಯಲಿಲ್ಲ. ಲೆಗ್‌ಸ್ಪಂಪ್‌ನ ಆಚೆ ಬಿದ್ದ ಕಪಿಲ್‌ರ ಒಂದು ಶಾರ್ಟ್‌ ಪಿಚ್‌ ಎಸೆತವನ್ನಂತೂ ರಿಚರ್ಡ್ಸ ಹಿಂಗಾಲ ಮೇಲೆ ನಿಂತು ಎಕ್ಸ್‌ಟ್ರಾ ಕವರ್‌ ಬೌಂಡರಿಗಟ್ಟಿ ದರು ! ಅಂದು ಭಾರತದ, ಅಷ್ಟೇ ಏಕೆ ಬಹುಶಃ ವಿಶ್ವದ ಯಾವ ಬೌಲರ್‌ನಿಗೂ ರಿಚರ್ಡ್ಸರನ್ನು ತಡೆಯಲಾಗುತ್ತಿರಲಿಲ್ಲ. ಜಮೈಕಾದಲ್ಲಿ ಮೊದ ಲಿನ ತಮ್ಮ ಅನೇಕ ಟೆಸ್ಟ್‌ಗಳಲ್ಲಿ ಅಷ್ಟೇನೂ ಚೆನ್ನಾಗಿ ಆಡಿರದಿದ್ದ ರಿಚರ್ಡ್ಗ ಈ ಬಾರಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ತಕ್ಕ ಸಂದರ್ಭವನ್ನೇ ಆಯ್ದಿದ್ದರು. ಒಮ್ಮೆ ಅವರು ಹತೋಟಿ ಸಾಧಿಸಿದರೆ ಮುಗಿ ಯಿತು. ಬೌಲರ್‌ಗಳ ಅಸಹಾಯಕತೆ ಆ ದೇವ ರಿಗೇ ಪ್ರೀತಿ! ಇಲ್ಲಿ ಒಮ್ಮೆ ಕಪಿಲ್‌ ದೇವ್‌ ಹೇಳಿದ ಮಾತು ನೆನಪಾಗುತ್ತದೆ. 1983ರಲ್ಲಿ ದಿಲ್ಲಿ ಟೆಸ್ಟ್‌ನಲ್ಲಿ ರಿಚರ್ಸ ಅರ್ಧಶತಕ ಗಳಿಸಿ ಔಟಾದ ನಂತರ ಕಪಿಲ್‌ ಹೇಳಿದ್ದರು. “ರಿಚರ್ಡ್ಗರನ್ನು ಬೇಗನೆ ಔಟ್‌ ಮಾಡುತ್ತೇವೆ ಎಂದುಕೊಳ್ಳುವುದ ರಲ್ಲಿ ಅರ್ಥವಿಲ್ಲ. ಅವರಿಗೆ 70-80 ಒಟ ಗಳಿಸಲು ಬಿಡಬೇಕು. ಆತ ಮಿಂಚಿನ ವೇಗದಲ್ಲಿ ಅಷ್ಟು ಓಟ ಗಳಿಸುತ್ತಾರೆ. ನಂತರ ಅವರಿಗೇ ಈ ಓಟ ಗಳಿಕೆ ಸ್ವಲ್ಪ ಬೇಸರ ತರಿಸುತ್ತದೆ. ಆಗ ಆತ ಕೊಂಚ ಹಿಡಿತ ಸಡಿಲಿಸಿ ತಪ್ಪು ಹೊಡೆತ ಹೊಡೆ ಯಬಹುದು. ಅದೇ ಅವರನ್ನು ಔಟ್‌ ಮಾಡುವ ವಿಧಾನ !'' ಕಪಿಲ್‌ರ ಹೊಗಳಿಕೆ ಸ್ವಲ್ಪ ಹೆಚ್ಚಿನಿಸಬಹುದು. ಆದರೆ ಕಪಿಲ್‌ರಂಥ ಬೌಲರ್‌ನಿಂದ ಈ ರೀತಿಯ ಪ್ರತಿಕ್ರಿಯೆ ಹೊರಡಿಸಬೇಕೆಂದರೆ' ರಿಚರ್ಡ್ಸರ ಸಾಮರ್ಥ್ಯ ಎಷ್ಟು ಅಗಾಧ ಎಂಬುದರ ಅರಿವಾ ಗುತ್ತದೆ. ಗಾವಸ್ಯರ, ಬಾಯ್ಕಾಟ್‌, ಬಾರ್ಡರ್‌ ಜಿಗುಟಿನಿಂದ ನಿಂತು ಓಟ ಗಳಿಸುತ್ತಾರೆ. ಅವರನ್ನು ಔಟ್‌ ಮಾಡುವುದು ತೀರ ಕಷ್ಟದ ಕೆಲಸ ನಿಜ. ಆದರೆ ಅವರೆಂದೂ ರಿಚರ್ಡ್ಸರಂತೆ ಬೌಲರ್‌ನಲ್ಲಿ ಸ್ವತಃ ಅವನ ಸಾಮರ್ಥ್ಯದ ಬಗ್ಗೆ ಕೀಳರಿಮೆ, ಅಸಹಾಯಕತೆ ಹುಟ್ಟಿಸಲಿಲ್ಲ. ಹಾಗೆಂದು ರಿಚರ್ಡ್ಸ ರಕ್ಷಣಾತಕವಾಗಿ ಆಡುವುದಿಲ್ಲವೆಂದಲ್ಲ. ಅಗತ್ಯವಿದ್ದಾಗ ಆಡುತ್ತಾರೆ. ಆದರೆ “ಚೆಂಡು ಇರು ವುದೇ ಚಚ್ಚುವುದಕ್ಕಾಗಿ' ಎಂಬುದು ಅವರ ಮೂಲಭೂತ ತತ್ವ. ಇದು ಪೆಸ್ಟ್‌ಇಂಡೀಜ್‌ ಆಟ ಗಾರರ ಮೂಲ ತತ್ವವೂ ಹೌದು. ಬಹುಶಃ ಇದಕ್ಕೆ ಅವರು ಆಡಿ ಬೆಳೆದ ಪರಿಸರ ಕಾರಣವಿರಬಹುದು. ಕೆರಿಬಿಯನ್‌ ದ್ವೀಪ ಸಮೂಹಗಳನ್ನೊಳ ಗೊಂಡ ವೆಣಂಡೀಜ್‌ ತಂಡ ಇಂದು ಕ್ರಿಕೆಟ್‌ ಜಗತ್ತಿನ ಅತಿ ಬಲಾಢ್ಯ ತಂಡಗಳಲೊಂದು ನಿಜ. ಹಾಗೆಂದು ಈ ಬಡ ಕೆರಿಬಿಯನ್‌ ದ್ವೀಪಗಳಲ್ಲಿ ಹುಡುಗರಿಗೆ ಕ್ರಿಕೆಟ್‌ ಆಡಲು ವಿಶೇಷ ಸೌಕರ್ಯ ಗಳೇನೂ ಇಲ್ಲ. ಪಂದ್ಯಗಳನ್ನಾಡಲು ಎಷ್ಟೋ ಬಾರಿ ಮೈದಾನಗಳೂ ಸಿಗುವುದಿಲ್ಲ. ಸ್ವಲ್ಪ ದೊಡ್ಡ ದಾದ ೩ಲಿ ಜಾಗ ಸಿಕ್ಕರೂ ಅಲ್ಲಿ ಇಂಚುಗಟ್ಟಲೆ ಹುಲ್ಲು ಬೆಳದಿರುತ್ತದೆ. "ಪಂದ್ಯ'ದ ಆರಂಭಕ್ಕೆ ಮುನ್ನ ಎರಡೂ ತಂಡಗಳ ಐದಾರು ಜನ ಆಟ ಗಾರರು ಆ ಹುಲ್ಲು ಕಿತ್ತಬೇಕು. ಉರಿಬಿಸಿಲಿನಲ್ಲಿ ಎರಡು-ಮೂರು ತಾಸು ದುಡಿದ ನಂತರ "ಪಿಚ್‌' ಸ್ವಲ್ಪಮಟ್ಟಿಗೆ ಸಿದ್ಧವಾಗುತ್ತದೆ. ಆದರೂ ಅಲ್ಲಲ್ಲಿ ಛಿ pa ನಾ ಎಷ್ಟೋ ಬಾರಿ "ಗುಡ್‌ಲೆಂಗ್ಸ್ಟ್‌' ಎಸೆತ ಬೀಳಬ ಹುದಾದ ಜಾಗದಲ್ಲಿ ತಗ್ಗು-ದಿನ್ನೆ ಉಳಿದಿರುತ್ತವೆ. ಇಂಥ ಪರಿಸ್ಥಿತಿಯಲ್ಲಿ ತೀರಾ ರಕ್ಷಣಾತಕವಾಗಿ ಆಡುವುದು * ಹುಚ್ಚುತನ. ಏಕೆಂದರೆ ಆ ಕೆಟ್ಟ ಪಿಚ್‌ನ ಮೇಲೆ ಎಂಥ ಸಾಮಾನ್ಯ ಎಸೆತವೂ ಅಪಾಯಕರವಾಗಿ ಅಭೇದ್ಯವೆನಿಸಿದ ರಕ್ಷ ಣೆಯನ್ನು ಭೇದಿಸಬಹುದು. ಆದ್ದರಿಂದ ಹೇಗಾದರೂ ಚೆಂಡನ್ನು ಬಿರುಸಿನಿಂದ ಹೊಡೆದು ಬೌಂಡರಿಗ ಟ್ಟುವುದೇ ಇಲ್ಲಿ ಜಾಣತನದ ಕೆಲಸ. ಸ್ಪಿನರ್‌ ಬೌಲ್‌ ಮಾಡುತ್ತಿದ್ದರೆ, ಚೆಂಡು ನೆಲಕ್ಕೆ ಬಿದ್ದು ತಿರುಗುವ ಮೊದಲೇ ಉಚಿತ. ಈ ಗುಣ ಇಂದಿಗೂ ಬಹುತೇಕ ವೆಣಂಡಿಯನ್‌ ಬ್ಯಾಟ್ಸಮನ್‌ರಲ್ಲಿ ಕಂಡುಬರು ತ್ತದೆ. ಅವರ ಹುಕ್‌ ಶಾಟ್‌, ಅಡ್ಡ ಬ್ಯಾಟಿನ ಹೊಡೆತಗಳೂ ಈ ಪರಿಸರದ ಬಳುವಳಿಗಳೇ. ವೆಸ್ಟ್‌ಇಂಡೀಜಿನಲ್ಲಿ ಬೀಚ್‌ ಕ್ರಿಕೆಟ್‌ ಸಹ ಬಹಳ ಜನಪ್ರಿಯವಾದುದು. ಈ ಬಹುದಾದಷ್ಟು ಜಾಗವನ್ನು ಗೆರೆ ಎಳೆದು ಗುರು ತಿಸುತ್ತಾರೆ. ಚೆಂಡು ಆ ಜಾಗವನ್ನು ದಾಟಿ ಹೋಗ ದಂತೆ ಬ್ಯಾಟ್ಸಮನ್‌ ಕಾಯ್ದುಕೊಳ್ಳಬೇಕು. ಒಂದು ವೇಳೆ ಚೆಂಡು ಆ ಜಾಗ ದಾಟಿ ಹೋದರೆ ಬ್ಯಾಟ್ಸಮನ್‌ ಔಟ್‌ ಎಂದು ತೀರ್ಮಾನಿಸಲ್ಪಡು ತ್ರಾನೆ. ಇಲ್ಲಿ ಬ್ಯಾಟ್ಸಮನ್‌ನ ಸುತ್ತ ಹತ್ತಾರು ಜನ ಫೀಲ್ಪರುಗಳಿರುವುದರಿಂದ ರಕಣಾತಕ ಆಟಕ್ಕೆ ಅದನ್ನು ಹೊಡೆಯುವುದು ಹೆಚ್ಚು ಆಟದಲ್ಲಿ ಬೀಚ್‌ನಲ್ಲಿ ಒಂಬತ್ತು ಸ್ಟಂಪ್‌ಗಳು ಸಾಲಾಗಿ ನಿಲ್ಲ ಸ್ಥಾನವಿಲ್ಲ. ಚೆಂಡನ್ನು ನೇರವಾಗಿ ಡ್ರೈವ್‌ ಮಾಡ ; ಬೇಕು, ಇಲ್ಲದಿದ್ದರೆ ಫೀಲ್ಡರುಗಳ ತಲೆಯ ಮೇಲಿಂದ ಹುಕ್‌ “ಮಾಡಬೇಕು. ಲಾಯ್ಡ್‌ ೫/೨ ರಿಚರ್ಡ್ಯ ರಿಚರ್ಡ್ಗ ತಮ್ಮ ಕೊನೆಯ ಟೆಸ್ಟ್‌ನಲ್ಲಿ ಸೋಲು ಅನುಭವಿಸಿ ವಿದಾಯ ಹೇಳಿದರು. ಕಾಕತಾಳೀಯ ವೆಂಬಂತೆ ಅವರ 'ಗುರು' ಕ್ಲೈವ್‌ ಲಾಯ್ಡ್‌ ಸಹ ಆರು ವರ್ಷಗಳ ಹಿಂದೆ ಸಿಡ್ನಿಯಲ್ಲಿ ತಮ್ಮ ಕೊನೆಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಇನ್ನಿಂಗ್ಸ್‌ ಸೋಲುಂಡಿದ್ದರು. ಇಬ್ಬರೂ ತಮ್ಮ ಕೊನೆಯ ಇನ್ನಿಂಗ್ಸ್‌ನಲ್ಲಿ. ತಂಡದ ಸೋಲು ತಪ್ಪಿ ಸಲು ಉತ್ತಮ ಹೋರಾಟ ನಡೆಸಿದರು. ರಿಚರ್ಡ್ಗ ಓವಲ್‌ನಲ್ಲಿ 60 ಓಟ ಬಾರಿಸಿದರೆ, ಲಾಯ್ಡ್‌ ಬಿರುಸಿನ 72 ಓಟ ಗಳಿಸಿದ್ದರು. ಸೋಲು ಅವರಿಗೆ ನಿರಾಶೆಯನ್ನುಂಟು ಮಾಡಿ ದರೂ, ರಿಚರ್ಡ “ಕ್ರಿಕೆಟ್‌ನಲ್ಲಿ. ಇದೆಲ್ಲ ಸಾಮಾನ್ಯ. ಕೆಲ ಪಂದ್ಯಗಳನ್ನು ಗೆಲ್ಲುತ್ತೇವೆ, ಕೆಲ ವನ್ನು ಸೋಲುತ್ತೇವೆ'' ಎಂದು ತತ್ವಜ್ಞಾನದ ಮಾತನ್ನಾಡಿದರು. ಲಾಯ್ಡ್‌ ಸಹ ಆಗ ಇದೆ ಮಾತು ಹೇಳಿದ್ದರು. ಲಾಯ್ಡ್‌ ತಮ್ಮ ಕೊನೆಯ ಒಂದು ದಿನದ ಪಂದ್ಯದಲ್ಲೂ ಸೋಲುಂಡಿದ್ದರು. 1985 ರ ಮಾರ್ಚ್‌ನಲ್ಲಿ ವಿಶ್ವ ಸರಣಿ ಕಪ್‌ ಚಾಂಪಿ ಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವೆಸ್ಟ್‌ ಇಂಡೀಜಿನ ವಿರುದ್ಧ ಅನಿರೀಕ್ಷಿತ. ಜಯಗಳಿಸಿ ಫೈನಲ್‌ ಪ್ರವೇಶಿಸಿತ್ತು. ಮೂರನೇ ಸ್ಥಾನಕ್ಕಾಗಿ ನ್ಕೂರಿುಲಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಲಾಯ್ಡ್‌ ಆಡಲಿಲ್ಲ. 1991-92 ರಲ್ಲಿ ನಾಲ್ಕನೇ ವಿಶ್ವ ಕಪ್‌ ಆಸ್ಟೇಲಿಯ ಮತ್ತು ನ್ಯೂಜಿ ಲಂಡ್‌ಗಳಲ್ಲಿ ನಡೆಯಲಿದೆ. ಲಾಯ್ಡ್‌ ಕೊಡಲಾ' ಗದ ಕಾಣಿಕೆಯನ್ನು ರಿಚರ್ಡ್ಸಗೆ ಕೊಟ್ಟು ಕಳಿಸಲು ವೆಸ್ಟ್‌ ಇಂಡಿಯನ್‌ ಆಟಗಾರರು ಕಾತರರಾಗಿರ ಬೇಕು. ಅವರು ಯಶಸ್ವಿಯಾಗಲೆಂಬ ಆಸೆ ಎಲ್ಲ ರದು. ಸುಂದರ ಬೀಚುಗಳಿಗೆ ಖ್ಯಾತವಾದ ಆಂಟಿ ಗುವಾ ದ್ವೀಪದಲ್ಲಿ ಮಧ್ಯಮ ವರ್ಗದ ಕುಟುಂ ಬದಲ್ಲಿ ಜನಿಸಿದ ರಿಚರ್ಡ್ಗ ಇಂಥ ಪರಿಸರದಲ್ಲೇ ಕ್ರಿಕೆಟ್‌ ಕಲಿತಿದ್ದು ವೈಶಿಷ್ಟ್ಯವೆಂದರೆ ರಿಚರ್ಡ್ಸ ಮೊದಲು ಆಫ್‌ ಸ್ಪಿನ್‌ ಬೌಲರ್‌ ಆಗಲು ಯತ್ನಿ ಸಿದರು. ಆದರೆ ಬಿರುಗಾಳಿ ವೇಗದ ಬೌಲಿಂಗಿಗೆ ಖ್ಯಾತವಾದ ವೆಸ್ಟ್‌ಇಂಡೀಜಿನಲ್ಲಿ ಇದು ತಮಗೆ ದಾರಿ ತೋರುವುದಿಲ್ಲ ಎಂದು ಗೊತ್ತಾದಾಗ ಮತ್ತು ಆತ ಬೌಲ್‌ ಮಾಡುವ ಬದಲು ಚೆಂಡನ್ನು ಎಸೆಯುತ್ತಾನೆ ಎಂಬ ಟೀಕೆ ಬಂದಾಗ ಬ್ಯಾಟಿಂಗಿ ನತ್ತ ಗಮನಹರಿಸಿದರು. ತಮ್ಮ 19ನೆಯ ಜನ್ಮದಿನದ ವೇಳೆಗೆ ರಿಚರ್ಡ್ಗ ಆಕರ್ಷಕ ಬ್ಯಾಟಿಂಗ್‌ ಮೂಲಕ ಆಂಟಿಗುವಾ ದಲ್ಲಿ ಬಹಳ ಪ್ರಸಿದ್ಧರಾಗಿದ್ದರು. ಅದೇ ವೇಳೆಗೆ ಅವರು ದುರದೃಷ್ಟವಶಾತ್‌ ವಿವಾದವೊಂದರಲ್ಲಿ ಸಿಲುಕಿಕೊಂಡು ಎರಡು ವರ್ಷ ಲೀಗ್‌ ಕ್ರಿಕೆಟ್‌ನಿಂದ ಬಹಿಷ್ಕಾರ ಅನುಭವಿಸಬೇಕಾಯಿತು. ಅದು 1968-69ರ ಖುತುವಿನ ಮೊದಲ ಪಂದ್ಯ. ಆಂಟಿಗುವಾ, ಸೇಂಟ್‌ ಕಿಟ್ಸ್‌ ವಿರುದ್ಧ ಮೊದಲು ಬ್ಯಾಟಿಂಗ್‌ ಆರಂಭಿಸಿತು. ಮೊದಲ ವಿಕೆಟ್‌ ಬಹಳ ಬೇಗನೆ ಬಿದ್ದರೂ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಏಕೆಂದರೆ ಈಗ ಅವರ ನೆಚ್ಚಿನ "ವಿವಿ' ಕಣಕ್ಕಿಳಿದಿದ್ದ. ಆದರೆ ಅವರು ಖಾತೆ ಆರಂಭಿಸುವ ಮುನ್ನವೇ ಶಾರ್ಟ್‌ ಲೆಗ್‌ನಲ್ಲಿ ಕ್ಯಾಚಿತ್ತು ಔಟಾದರು. ಪ್ರೇಕ್ಷಕರು ಒಂದು ಕ್ಷಣ ದಂಗು ಬಡಿದವರಂತಾದರು. ಇತ್ತ ರಿಚರ್ಡ್ಗ ಅಂಪೈರ್‌ರ ನಿರ್ಣಯ ಪ್ರತಿಭಟಿಸಿ ಚೆಂಡು ಬ್ಯಾಟಿಗೆ ತಗುಲಲೇ ಇಲ್ಲ ಎಂದು ವಾದಿಸಲಾರಂಭಿಸಿದರು. ಪ್ರೇಕ್ಷಕರಲ್ಲಿ ಮಿಂಚು ಸಂಚರಿಸಿದಂತಾಯಿತು. ತಮ್ಮ “ನೆಚ್ಚಿನ ಹುಡುಗ'ನಿಗೆ ಅನ್ಯಾಯವೆ ? ಎಂದಿಗೂ ಇಲ್ಲ. ಸರಿ, ನೂರಾರು ಜನ ಪ್ರೇಕ್ಷಕರು ಮೈದಾನದೊಳಗೆ ನುಗ್ಗಿ ಪಿಚ್‌ ಆಕ್ರಮಿಸಿಕೊಂಡು ಕುಳಿತರು. ಕ್ಷಣಾರ್ಧದಲ್ಲಿ ಅವರ ಮಧ್ಯ ದೊಡ್ಡ ಹಲಗೆಯೊಂದು ಎದ್ದು ನಿಂತಿತು. ಅದರ ಮೇಲಿದ್ದ ಬರಹ- “ನೋ ವಿವಿ ನೋ ಮ್ಯಾಚ್‌ !'' (ವಿವಿಗೆ ಆಡಲು ಅವಕಾಶವಿಲ್ಲದಿದ್ದರೆ, ಪಂದ್ಯ ಆಡುವುದೇ ಬೇಡ) ಸಂಘಟಕರಿಗೆ ಇದೊಂದು ದೊಡ್ಡ ತಲೆ ನೋವಾಯಿತು. ಸುಮಾರು ಎರಡು ತಾಸು ಚರ್ಚೆ ನಡೆಸಿ ಅವರು ರಿಚರ್ಡ್ಸ್ಗಗೆ ಮತ್ತೊಮ್ಮೆ ಆಡಲು ಅವಕಾಶ ನೀಡ ಬೇಕೆಂಬ ನಿರ್ಧಾರಕ್ಕೆ ಬಂದರು. ಎರಡನೆಯ ಬಾರಿ ಕಣಕ್ಕಿಳಿದ ರಿಚರ್ಡ್ಸ ಮತ್ತೆ ಖಾತೆ ಆರಂಭಿಸದೇ ಔಟಾದರು. ಎರಡನೆಯ ್ಹಇನ್ನಿಂಗ್ಸ್‌ನಲ್ಲೂ ಅವರು ಒಂದೂ ಓಟ ಗಳಿಸಲಿಲ್ಲ. ಕ್ರಿಕೆಟ್‌ ಇತಿ ಹಾಸದಲ್ಲಿ ಒಂದು ಪಂದ್ಯದಲ್ಲಿ ಮೂರು ಬಾರಿ ಶೂನ್ಯಕ್ಕೆ ಔಟಾದ ಆಟಗಾರ ನಾನೊಬ್ಬನೇ ಎಂದು ರಿಚರ್ಡ ಆ ಘಟನೆಯ ಬಗ್ಗೆ ಹಾಸ್ಕಚಟಾಕಿ ಹಾರಿಸುತ್ತಾರೆ. ಆದರೆ ಆಗ ಅದು ಹಾಸ್ಯದ ಮಾತಾಗಿ ಉಳಿಯಲಿಲ್ಲ. ರಿಚರ್ಡ ಮೊದಲು ಅಂಪೈರ್‌ ನಿರ್ಣಯ ಪ್ರತಿಭಟಿಸಿ ಗಲಭೆಗೆ ಪ್ರಚೋ ದನೆ ನೀಡಿದರೆಂದು ಹೇಳಿ ಅವರನ್ನು ಎರಡು ವರ್ಷ ಲೀಗ್‌ ಕ್ರಿಕೆಟ್‌ನಿಂದ ಬಹಿಷ್ಕರಿಸಲಾ ಯಿತು. ಆದರೆ ಯಾವಾಗಲೂ ಆಶಾವಾದಿಯಾದ ರಿಚರ್ಡ್ಗ ಈ ಬಹಿಷ್ಕಾರ ಮುಗಿಸಿ ಮತ್ತೆ ಕ್ರಿಕೆಟ್‌ಗೆ ಮರಳಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಾರಂಭಿಸಿ ದರು. 1974ರಲ್ಲಿ - ಬೆಂಗಳೂರಿನಲ್ಲಿ ಭಾರತದ ವಿರುದ್ಧ ಅವರು ಟೆಸ್ಟ್‌ ರಂಗಕ್ಕೆ ಪದಾರ್ಪಣೆ ಮಾಡಿದ್ದು ಅಷ್ಟೇನೂ ಶುಭಕಾರಿಯಾಗಿರಲಿಲ್ಲ. ಚಂದ್ರಶೇಖರರ ಗೂಗ್ಲಿ ರಿಚರ್ಡ್ಗರ ಬ್ಯಾಟಿಂಗ್‌ನ ಅಡಿಪಾಯವನ್ನೇ ಅಲುಗಿಸಿದಂತೆ ತೋರಿತು. ಎರಡೂ ಇನ್ನಿಂಗ್ಸ್‌ ಗಳಲ್ಲೂ ಬಹಳ ಬೇಗನೆ ಔಟಾ ದರು. ಆದರೆ ನಂತರ ದಿಲ್ಲಿಯಲ್ಲಿ ಎರಡನೇ ಟೆಸ್ಟ್‌ನಲ್ಲಿ ಭರ್ಜರಿ 192 ಓಟ ಹಣಿಯುವ ಮೂಲಕ ವಿಶ್ವದ ಬೌಲರ್‌ಗಳಿಗೆ ಅಪಾಯದ ಮೊದಲ ಸೂಚನೆ ನೀಡಿದರು. ನಂತರ ಆಸ್ಟ್ರೇಲಿಯ ಹಾಗೂ ಇಂಗ್ಲಂಡಿನಲ್ಲಿ ಯಶಸ್ಸು ಅವರನ್ನು ಕೈಬೀಸಿ ಕರೆಯಿತು. ಇಂಗ್ಲಂಡ್‌ ಸರಣಿಯ ಕೊನೆಗಂತೂ ಕೇವಲ ಒಂಬತ್ತು ತಿಂಗಳುಗಳಲ್ಲಿ ಅವರು ಐದು ಶತಕ, ಎರಡು ದ್ವಿಶತಕಗಳುಳ್ಳ 1700 ಓಟ ಗಳಿಸಿದ್ದರು ! ನಂತರ ಪ್ಯಾಕರ್‌ ಸರಣಿಗೆ ಸೇರಿಕೊ ಳೃದಿದ್ದರೆ ಅವರ ಟೆಸ್ಟ್‌ ಅಂಕಿಸಂಖ್ಯೆ ಇನ್ನೆಷ್ಟು ಹೆಚ್ಚಾಗುತ್ತಿತ್ತೋ ಯಾರು ಬಲ್ಲರು? ಎರಡನೇ ವಿಶ್ವಕಪ್‌ನ ವೇಳೆಗೆ ಪ್ಯಾಕರ್‌ ಸರಣಿ ಮುಗಿದಿತ್ತು. ವಿಂಡೀಜ್‌ ತಂಡಕ್ಕೆ ಮರಳಿದ ರಿಚರ್ಡ್ಗ ಫೈನಲ್‌ನಲ್ಲಿ ಇಂಗ್ಲಂಡ್‌ ವಿರುದ್ಧ ಸ್ಮರ ಣೀಯ 138 ಓಟ ಬಾರಿಸಿ ತಂಡದ ವಿಜಯಕ್ಕೆ ದಾರಿ ತೋರಿದರು. ಮೂರನೇ ವಿಶ್ಲಕಪ್‌ನ ಫೈನಲ್‌ನಲ್ಲಿ ಭಾರತದ ವಿರುದ್ಧವೂ ರಿಚರ್ಡ ಭಾರಿ ದಾಳಿ ಆರಂಭಿಸಿದ್ದರು. ಅವರು ಅಂದು ಅತಿ ಆತ್ಮವಿಶ್ವಾಸದಿಂದ ಸೊಕ್ಕಿನ ಹೊಡೆತ ಆಡಿ ಔಟಾ ಗಿರದಿದ್ದರೆ ಬಹುಶಃ ವಿಂಡೀಜ್‌ ಹ್ಯಾಟ್ರಿಕ್‌ ಸಾಧಿ ಸುತ್ತಿತ್ತು. "ಆದರೆ ರಿಚರ್ಡ್ಸ ಆಗಿ ಹೋಗಿದ್ದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಮನುಷ್ಯನಲ್ಲ. ಮೊದಲೇ ಹೇಳಿದಂತೆ ಅವರು ಯಾವಾಗಲೂ “ಪ್ರಾಕ್ಟಿಕಲ್‌' ಹಾಗೂ ಆಶಾವಾದಿ. ಈ ವಿಷಯದಲ್ಲಿ ಅವರ ಮತ್ತು ಅವರ ಒಳ್ಳೆಯ ಸ್ನೇಹಿತನಾದ ಇಯಾನ್‌ ಬಾಥಮ್‌ ಮಧ್ಯೆ ಬಹಳ ಸಾಮವಿದೆ. ಬಾಥಮ್‌ ಸಹ ವಾ ಆಶಾವಾದಿ. 80ರ ದಶಕದ ಕೊನೆಯಾರ್ಧದಲ್ಲಿ ರಿಚರ್ಡ್ಗರ ಬ್ಯಾಟಿಂಗ್‌ ಶಕ್ತಿ ಸ್ವಲ್ಪ ಕ್ಷೀಣಿಸಿತ್ತು. ಜೊತೆಗೆ ತಂಡದ ನಾಯಕ ಹಾಗೂ ಹಿರಿಯ 'ಆಟಗಾರನೆಂಬ ಒತ್ತಡವೂ ಇತ್ತು. ಆದರೂ ಕೆಲ ಬಾರಿ ಒಳ್ಳೆಯ "ಮೂಡ್‌'ನಲ್ಲಿದ್ದಾಗ ಪ್ರೇಕ್ಷಕರಿಗೆ ಹಳೆಯ ದಿನಗಳ ನೆನಪು ಮಾಡಿಕೊಟ್ಟಿದ್ದುಂಟ. (ಉದಾಹರಣೆಗೆ ಇಂಗ್ಲಂಡ್‌ ವಿರುದ್ಧ 56 ಎಸೆತಗಳಲ್ಲಿ ಬಾರಿಸಿದ ಶತಕ) ಐದಡಿ, ಹತ್ತು ಅಂಗುಲ ಎತ್ತರ, ಬಾಕ್ಸರ್‌ನಂಥ ಮೈಕಟ್ಟುಳ್ಳ ರಿಚರ್ಡ ಒಬ್ಬ ಅತ್ಕು ತ್ತಮ ಫೀಲ್ಡರ್‌ ಹಾಗೂ ಉಪಯುಕ್ತ ಆಫ್‌ ಸ್ಪಿನ್‌ ಬೌಲರ್‌ ಸಹ ಹೌದು. ಮೊದಲ ವಿಶ್ವಕಪ್‌ನಲ್ಲಿನ ಅವರ ಮಿಂಚಿನ ಗತಿಯ ಥಫೀಲ್ಡಿಂಗನ್ನು ಕ್ರಿಕೆಟ್‌ ಪ್ರೇಮಿಗಳು ಇನ್ನೂ ಸರಿಸಿಕೊಳ್ಳುತ್ತಾರೆ. ನಾಯಕತ್ವದ ವಿಷಯ ಬಂದಾಗ ರಿಚರ್ಡ್ಸರನ್ನು ಯಾವಾಗಲೂ ಕೈವ್‌ ಲಾಯ್ದ್‌ರ ಜೊತೆ ತೂಗಿ ನೋಡಲಾಗುತ್ತದೆ. ಲಾಯ್ಡ್‌ರ ಯಶಸ್ಸನ್ನು ನೋಡಿದರೆ ರಿಚರ್ಡ್ಗ ಸಾಧಿಸಿದ್ದು ಬಹಳವಲ್ಲ ಎಂದು ಹೇಳಲಾಗುತ್ತದೆ. ಆದರೆ ಲಾಯ್ಡ್‌ ಮುಂಚೂಣಿಯಲ್ಲಿದ್ದಾಗ ತಂಡದಲ್ಲಿದ್ದ ಆಟಗಾರರ ಗುಣಮಟ್ಟ ರಿಚರ್ಡ ನಾಯಕತ್ವದ ತಂಡದಲ್ಲಿರ ಲಿಲ್ಲವೆಂಬುದು ಕಟು ಸತ್ಯ. ಲಾಯ್ಡ್‌ ನಾಯಕರಾ ಗಿದ್ದಾಗ ರಿಚರ್ಡ್ಸ, ಹೇಯ್ನ, ಗಿನಿಜ್‌, ಗೋಮ್ಸ್‌, ಆಂಡಿ ರಾಬರ್ಟ, ಹೋಲ್ಡಿಂಗ್‌, ಗಾರ್ನರ್‌, ಕ್ರಾಫ್ಟ್‌, ಮಾರ್ಷಲ್‌ ಮುಂತಾದವರೆಲ್ಲ ತಮ್ಮ ಪರಮೋಚ್ಚ ಸಾಮರ್ಥ್ಯ ಪ್ರದರ್ಶಿಸುವ ಸ್ಥಿತಿಯ ಲ್ಲಿದ್ದರು. ರಿಚರ್ಡ್ಗ ಮುಂಚೂಣಿಗೆ ಬರುವ ವೇಳೆಗೆ ರಾಬರ್ಟ, ಹೋಲಿಂಗ್‌, ಕ್ರಾಫ್ಟ್‌, ಗಾರ್ನರ್‌ರ ಯುಗ ಹೆಚ್ಚು ಕಡಿಮೆ ಮುಗಿದೇ ಹೋಗಿತ್ತು. ಮಾರ್ಷಲ್‌, ಗ್ರಿನಿಜ್‌, ಗೋಮ್ಸ್‌ ಹಾಗೂ ಸ್ವತಃ ರಿಚರ್ಡರ ಆಟ ಇಳಿಮುಖವಾಗುತ್ತ ನಡೆದಿತ್ತು. ಹೊಸಬರಾರೂ ತಮ್ಮ ಹಿಂದಿನವರ ಸ್ಥಾನ ತುಂಬು ವಲ್ಲಿ ಹೆಚ್ಚಿನ ಯಶಸ್ಸು ಕಾಣಲಿಲ್ಲ. (ಈ ಪರಿಸ್ಥಿತಿ ಇಂದಿಗೂ. ಇದೆ.) 1987ರ ವಿಶ್ವಕಪ್‌ ಸೋಲು, ನಂತರ ಇಂಗ್ಲಂಡ್‌, ಆಸ್ಟ್ರೇಲಿಯ ತಂಡಗಳ ಕೈಯಲ್ಲಿ ಟೆಸ್ಟ್‌ ಸೋಲು ಅನುಭವಿಸಿದ್ಧಕ್ಕೆ ಇದೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯ. ಆದರೂ ರಿಚರ್ಡ್ಗ ನಾಯಕತ್ವದಲ್ಲಿ ವೆಣಂಡೀಜ್‌ ಟೆಸ್ಟ್‌ ಸರಣಿ ಸೋಲು ಅನುಭವಿಸಲಿಲ್ಲ ಎಂಬುದು ಅವರಲ್ಲಿದ್ದ ನಾಯಕತ್ವದ ಸಾಮರ್ಥ್ಯಕ್ಕೆ ಸಾಕ್ಷಿ. ಈಗ ರಿಚರ್ಡ್ಸ ಟೆಸ್ಟ್‌ ರಂಗದಿಂದ ನಿವೃತ್ತರಾಗಿ ದ್ದರೂ ಮುಂದಿನ ವರ್ಷಾರಂಭದಲ್ಲಿ ನೂರು ಲಂಡ್‌ ಹಾಗೂ ಆಸ್ಟ್ರೇಲಿಯಗಳಲ್ಲಿ ನಡೆಯಲಿರುವ ಐದನೆಯ ವಿಶ್ವಕಪ್‌ನಲ್ಲಿ ವೆಣಂಡೀಜಿನ ನಾಯಕ ತ್ವದ ಭಾರ ಹೊರಲಿದ್ದಾರೆ. ಅಲ್ಲಿ ವೆಸ್ಟ್‌ ಇಂಡೀಜ್‌ ವಿಶ್ವಕಪ್‌ ಗೆದ್ದರೆ ರಿಚರ್ಡ್ಗರನ್ನು ಅತ್ಯಂತ ಸೂಕ್ತ ರೀತಿಯಲ್ಲಿ ಬೀಳ್ಕೊಟ್ಟಂತಾಗುತ್ತದೆ. ನಿವೃತ್ತಿಯ ನಂತರದ ಜೀವನದ ಬಗ್ಗೆ ರಿಚರ್ಡ್ಗ ಇನ್ನೂ ಯೋಚಿಸಿದಂತಿಲ್ಲ. ಆದರೆ ಆಂಟಿಗುವಾ ದಲ್ಲಿ ಅವರು ಪ್ರಧಾನಿಯ ನಂತರ ಬಹುಶಃ ಅತ್ಯಂತ ಜನಪ್ರಿಯ ವ್ಯಕ್ತಿ. ಬಹಳ ಸಹೃದ ಯಿಯೂ ಹೌದು. ಆ್ಯಂಟಿಗುವಾದಲ್ಲಿ ಅವರ ಮನೆಬಾಗಿಲು ಯಾವಾಗಲೂ ಅತಿಥಿಗಳಿಗೆ ತೆರೆ ದಿಡಲ್ಪಟ್ಟಿರುತ್ತದೆ. ಬಹುಶಃ ಇನ್ನೊಂದು ದಶಕದ ಒಳಗಾಗಿ ರಿಚರ್ಡ್ಗ ಆ್ಯಂಟಿಗುವಾ ರಾಜಕಾರಣದಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾದರೆ ಆಶ್ಚರ್ಯವೇ ನಿಲ್ಲ. ಕೆಲ ವರ್ಷಗಳ ಹಿಂದೆ ದಕ್ಷಿಣ ಆಫ್ರಿಕ 10 ಲಕ್ಷ ಡಾಲರ್‌ಗಳ ಆಮಿಷವೊಡ್ಡಿದಾಗ ರಿಚರ್ಡ್ಸ ಅದನ್ನು ಒಂದೇ ಮಾತಿನಲ್ಲಿ ನಿರಾಕರಿಸಿದ್ದು ಅವ ರನ್ನು ಕೆರಿಬಿಯನ್‌ರ ಕಣ್ಣಲ್ಲಿ ಹೊಸ ಎತ್ತರಕ್ಕೇರಿ ಸಿದೆ. ಕೆಲ ವರ್ಷಗಳ ಹಿಂದೆ ಖ್ಯಾತ ಕ್ರಿಕೆಟ್‌ ಲೇಖಕ ರಾಬಿನ್‌ ಮಾರ್ಲರ್‌ ಹೇಳಿದಂತೆ ಮುಂದೊಂದು ದಿನ ಇಂಗ್ಲಂಡಿನ ರಾಣಿ : “ಎದ್ದೇಳಿ ಸರ್‌. ವಿವಿಯನ್‌'' ಎಂದು ಅಪ್ಪಣೆ ಕೊಡಿಸಿದರೆ ಯಾರಲ್ಲೂ ಅದರ ಬಗ್ಗೆ ಭಿನ್ನಾಭಿ ಪ್ರಾಯವಿರಲಿಕ್ಕಿಲ್ಲ. ೫ BYAIR MAIL PAR AVION ತಮ್ಮ ಪತ್ನಿ ಡಾ. ಬರೆದ ಪತ್ರ ಗಳು. ಡಾ. ಕೃ ಷ್ಣಾ ನಂದ ಕಾಮತರು ಜ್ಕೊ ತ್ಸ್ನಾ ಅವರಿಗೆ ಈ ಪತ್ರಗಳನ್ನು ಬರೆದ ಡಾ. ಕ ೃಷ್ಲಾನಂದ ಕಾಮತರು ಖ್ಯಾತ ಲೇಖಕರು. ಕಲಾವಿಚಾರ, ಪ್ರಾ ಣಿಪ್ರ ಪಂಚ, ಮುಖ್ಯವಾಗಿ ವಿವಿಧ ಪ್ರದೇಶಗಳಲ್ಲಿಯ ಜನ ಜೀವನ ಅವರ ಲೇಖನ ವಿಷಯಗಳು. ಇಂಥವೇ ಆಸಾಂಪ್ರದಾಯಕ ಸಾಹಿತ್ಯ - ಈ ಪತ್ರಗಳು. ಅವಕ್ಕೆ ಗಟ್ಟಿ ಯಾದ ತಳಹದಿಯೆಂದರೆ, ಟವರ ಪ್ರವಾಸ ಪ್ರಿಯತೆ. ಇಲ್ಲಿ ಯ ಪ್ರೇಯಸಿ-ಪತ್ನಿ ಇನ್ನಾರೂ ಅಲ್ಲ, ಬೆಂಗಳೂರು ಆಕಾಶವಾಣಿಯ ನಿರ್ದೇಶಕಿ ಡಾ. ಜ್ಕೊ ತ್ಸ್ನಾ ಕಾಮತರು. ಅವರೂ ಲೇಖನ ಕಾರ್ಯದಲ್ಲಿ ಖ್ಯಾತನಾಮರು. ಅವರದು "ಪತ್ರ ಸಂಸಾರ'. ಎಂದರೆ ಕ ೈಷ್ನಾನಂದರ ವಾಸ, ರಾಜಸ್ಥಾನದ ಜೋಬನೇರ, ಬಂಗಾಲದ ಪ್ಲಾಸಿ ಮುಂತಾದ ಕಡೆಗಳಲ್ಲಿ; ಪತ್ನಿಯದು ಧಾರವಾಡ, ಜಯಪುರ, ಮೈ ಸೂರುಗ ಛಲ್ಲಿ. ಹೀಗಾಗಿ ಕ ಷ್ಣಾ ನಂದರು ನಿಯಮಿತವಾಗಿ ಪತ್ರ ಯಃ ತ್ರಿ ದ್ದ ರು. ಅವುಗಳಲ್ಲಿ. ಬಂದ ವಿಷಯ ವೆ ಬವಿಧ್ಯ, ವ್ಯ ೦ಗ್ಯ- ವಿನೋದಗಳಿಂದ ಕೂಡಿದ ಮಂಡನೆ ಅವಕ್ಕೆ ಸಾಹಿತ್ಯಿಕ ಮೌಲ್ಯ ವನ್ನು ತಂದುಕೊಟ್ಟಿವೆ. ಆದರೆ ಈ ಪತ್ರಗಳಲ್ಲಿ ಪ್ರೇಮಸಲ್ಲಾಪಕ್ಕಿ ೦ತ, ಅವರ ಜೀವನ ದೃಷ್ಟಿಕೋನ ನಮ್ಮ ನ್ನ್ನ ವಿಶೇಷವಾಗಿ. ಸೆಳೆಯುತ್ತ ದೆ. ಮೇಲು ನೋಟಕ್ಕೆ ಅದು ಸಾಮಾನ್ಯ ವೆಂದುಕಂಡರೂ, ಯಾವುದೇಧ್ಯೆ €ಯ ವನ್ನು ಕೃ ಯಲ್ಲಿ ತರಲು ಕ್ರ ಬಗ್ಗೆ ನಮ್ಮ ನಿಲುವು ನಿಚ್ಚಳವಾ ಬೇಕು. ಅದರ ಅನುಷ್ಠಾನದಲ್ಲಿ ಪ್ರಾ ಮಾಣಿಕ ಹಾಗೂ ನಿರಂ ಸ ಪ ಯ ಇರಬೇಕು. ಅಂತೂನಮ್ಮಲ್ಲಿ ವಿಚಾರಪ್ರಚೋದನೆ ಮಾಡಬಲ , ಅಲಲಿ ವಿನೋದ-ವೃಂಗ್ಠಗಳಿಂದ ಕಚಗುಳಿ ತೆ ಜೋಬನೇರ, 17-12-1965 ಪ್ರಿಯ ಬಿಸಿಲೇ, ರಸಿಕರು ಪ್ರೇಯಸಿಗೆ ನಲ್ಲೆ, ಪ್ರಿಯತಮೆ, ಮನದನ್ನೆ, ಚಿನ್ನಾ, ಪ್ರಾಣಪ್ರಿಯೆ, ಹೃದಯೇ `` ಶ್ವರಿ ಎಂದೆಲ್ಲಾ ಸಂಭೋಧಿಸುತ್ತಿರಬಹುದು. ಬೆಳದಿಂಗಳು ಪ್ರೇಮದ ಸಂಕೇತವಾಗಿದ್ದಿರ ಬಹುದು, ಬಿಸಿಲೇ ಎಂದು ಕರೆಯುವುದರಲ್ಲಿ ಏನರ್ಥ? ಎಂದು ಹುಬ್ಬೇರಿಸಿದೆಯಾ? ಕಾರಣ ಇಷ್ಟೇ, ಜೋಬನೇರದಲ್ಲಿ ಮೈಕೊರೆಯುವ ಚಳಿ, ಇಬ್ಬನಿ, ಇಂಥ ಪರಿಸರದಲ್ಲಿ ನನ್ನ ಜೀವ ನದ ನಶೆಯಾಗಿ ಬರಲಿರುವ ನೀನು ನನ್ನ ಪಾಲಿಗೆ ಬಿಸಿಲೇ! ನಮ್ಮ ವಿವಾಹದ ನಿಶ್ಚಿತಾರ್ಥದ ವೈಖರಿ ವಿಶಿಷ್ಟ ವಾದದ್ದೆನ್ನಬೇಕು. ಪಾಶ್ಚಿಮಾತ್ಯರು ಒಬ್ಬ ರನ್ನೊಬ್ಬರು ಚೆನ್ನಾಗಿ ಅರಿತು, ಸಹಜೀವನ ವನ್ನೂ ನಡೆಸಿ ಕೊನೆಗೊಮ್ಮೆ ಬೆರಳಿಗೆ ಉಂಗುರ *" ತೊಡಿಸಿ ಮದುವೆಗೆ ನಾಂದಿ ಹಾಕುತ್ತಾರೆ. ಹಳ ಬರು, ಒಳ್ಳೇ ದಿನ ನೋಡಿ, ಕನ್ಯೆಯ ಮನೆಗೆ ಆಗಮಿಸಿ, ಸಿಹಿ ತಿಂದು ವಧು-ವರರಿಗೆ ಆರತಿ ಬೆಳಗಿ, ಉಡುಗೊರೆ ಕೊಟ್ಟು ಪರಸ್ಪರ ಪರಿಚ ಯದ ಏರ್ಪಾಡು ಮಾಡುತ್ತಿದ್ದರು. ಆಧುನಿಕ ರೆನಿಸಿಕೊಂಡವರು ವಿವಾಹ ಪೂರ್ವದಲ್ಲೇ ಮೋಜಾಗಿರಲು ಯಾವ ಆಕ್ಷೇಪಣೆಯನ್ನೂ ಎತ್ತುವುದಿಲ್ಲ. ಅದೇ ನಾವಿಬ್ಬರೂ ಹಿಂದಿನ ಕಾಲ ದವರಿಗಿಂತ ಹಳಬರೆಂದು ತೋರುತ್ತದೆ! ಮದು ಮಗ ರಾಜಸ್ತಾನದ ಪುಟ್ಟ ಹಳ್ಳಿಯಾದ ಜೋಬ ನೇರದಲ್ಲಿ; ಮದುಮಗಳು ಕನ್ನಡ ಗಂಡುಮೆ ಟ್ಟಿನ ಸ್ಥಳವಾದ ಧಾರವಾಡದಲ್ಲಿ. ಕನ್ಯಾಪಿತರು ರಾಯಚೂರಿನಲ್ಲಿ . ನಮ್ಮಿಬ್ಬರ ಉಪಸ್ಥಿತಿಯಿ 'ಲ್ಲದೇ ವಿವಾಹದ ನಿಶ್ಚಯ ತಾಂಬೂಲನಡೆದಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ! ಯಾರೊಬ್ಬರೂ ನಿನಗೆ ಹೂ ಮುಡಿಸಲಿಲ್ಲ, ಉಡುಗೊರೆ ಕೊಡಲಿಲ್ಲ. ನನಗಾರೂ ಉಂಗುರ "` ಕೊಡಿಸಲಿಲ್ಲ. ಇಷ್ಟಾದರೂ ಇದು ನಮ್ಮಿಬ್ಬರ ' ಈ ಪತ್ರಗಳನ್ನು ಕುರಿತು: ಬರೆದ ಪ್ರತಿಪತ್ರದಲ್ಲಿಯೂ ಅಚ್ಚುಕಟ್ಟು ತನ, ಶಿಸ್ತುಗಳು ಒಡೆದು ಕಾಣುತ್ತಿದ್ದವು. "ತ್ವರಿತ ಅಂಚೆ', ಸಂಪೂರ್ಣ ವಿಳಾಸ, ಪಿನ್‌ಕೋಡ್‌ ತಪ್ಪದೆ ಬರೆಯುತ್ತಾರಲ್ಲದೆ ಮೊಟಕು ಮಾಡಲು ಯತ್ನಿಸುವುದೇ ಇಲ್ಲ. ಬರೆದ ಪತ್ರ ಗಳು ಅಂಚೆಯಲ್ಲಿ ಕಳೆದುಹೋದರೆ ಕೂಡಲೇ ತಿಳಿಸಬೇಕೆಂದು ಅನುಕ್ರಮ ನಂಬರುಗಳನ್ನು ಸೇರಿಸಿರುತ್ತಾರೆ. ಕಾಣೆಯಾದ ಪತ್ರಗಳನ್ನು ಇನ್ನೊಮ್ಮೆ ಶಬ್ದಶಃ ಬರೆಯುವಂಥ ಅಗಾಧ ಸ್ಮರಣಶಕ್ತಿ ಅವರದು. ಬಂದ ಪತ್ರಗಳನ್ನು ಅಷ್ಟಾವಕ್ರವಾಗಿ ಹರಿಯಬಾರದು, ಕವರನ್ನು ನೀಟಾಗಿ ಕತ್ತರಿಸಲು ಆಜ್ಞೆಯಿತ್ತರಲ್ಲದೇ ಕತ್ತರಿ ಯೊಂದನ್ನು ಇದಕ್ಕಾಗಿಯೇ ಖರೀದಿಸಿ ಕಾಣಿಕೆ ಯಾಗಿ ಇತ್ತರು... ಜೊತೆಯಲ್ಲಿದ್ದಾಗ ಮಿತಭಾ ಷಿಯಾಗಿದ್ದವರು ಪತ್ರಗಳಲ್ಲಿ ತುಂಬಾ ವಾಚಾಳಿ! ಸರಳ ರೇಖೆಯಲ್ಲಿ ಮೂಡಿಸಿದ ಒಂದೇ ಅಳತೆಯ ಚಿಕ್ಕ ಅಕ್ಷ ರಗಳನ್ನು ಒಂದಿಷ್ಟೂ ಕಾಟು ಹಾಕದೇ ಪುಟದುದ್ದಕ್ಕೂ ಬರೆಯುತ್ತಿದ್ದರು. ಕಾಮತರು ಬರೆಯದ ವಿಷಯವಿರಲಿಲ್ಲ. ಅಸಾಮಾನ್ಯ ಜನಸಾಮಾನ್ಯರು ಭೇಟಿಮಾಡಿದ ವಿಶೇಷ ವ್ಯಕ್ತಿ, ಓದಿದ ಪುಸ್ತಕ, ಕೇಳಿದ ಸಂಗೀತ, ಪ್ರದೇಶ ಪರಿಚಯ, ಜನಜೀವನ, ಆದರ್ಶಗಳು - ಏನೆಲ್ಲ. ಒಟ್ಟಿನಲ್ಲಿ ಜೀವನ ಪಾಠಗಳು. ರೇಗಿದಾಗ ಬೈದು ಬರೆಯುವ ಭಾಷೆಯೂ ಪ್ರಭಾವಕಾರಿಯಾಗಿ, ವಾದ ತರ್ಕಬದ್ಧವಾಗಿರು ತ್ತಿತ್ತು. ಎ ಜ್ಯೋತ್ಪಾ ್ಸ್ನ್ನ ಕಾಮತ ( ಪುಸ್ತಕಕ್ಕೆ ಅವರು ಬರೆದ ಮುನ್ನುಡಿಯಿಂದ) ಪ್ರಕಾಶಕರು: ಮನೋಹರ ಗ್ರಂಥ ಮಾಲೆ, ಧಾರವಾಡ-1990 ಪೆ ೈವಾಹಿಕ ಜೀವನಕ್ಕೆ ನಾಂದಿ ಎಂಬುದು ಮಾತ್ರ ಸತ್ತ, ಚಿಕ್ಕ ವಯಸ್ಸಿನಿಂದಲೂ ನಾನೊಬ್ಬ ಕನಸು ಗಾರ. ಹತ್ತು ವರ್ಷ ತುಂಬುವ ಮೊದಲೇ ಭಾವೀ ಪತ್ನಿಯ ಬಗ್ಗೆ ಯೋಚಿಸಲಾರಂಭಿಸಿದ್ದೆ! ಇಷ್ಟ ರಲ್ಲಿ "ಅವಳು' ನನಗಾಗಿ ಜನ್ಮ ತಳೆದಿರಲೇ ಬೇಕು. ಆಕೆ ಯಾರೆಂದು ಮೊದಲೇತಿಳಿದು ಒಮ್ಮೆ ಮುಖದರ್ಶನವಾಗುವಂತಿದ್ದರೆ ....? ಅವಳು ಸುಂದರಿಯಾಗಿದ್ದಿರಬೇಕು. ಅದರೊಂದಿಗೆ ಜಾಣೆಯೂ ಆಗಿದ್ದರೆ... ಅವಳಾರು ಎಂದು ಇದೀಗಲೇ ಪತ್ತೆಮಾಡಲು ಸಾಧ್ಯವಾಗುವಂತೆ ಇದ್ದರೆ... ಲಹರಿ ಬೇರೆಯೇ ದಿಕ್ಕನ್ನು ಹಿಡಿಯುತ್ತಿತ್ತು. ಕೇಳುವ ಪ ಶ್ಲೆಗಳು ಚು! ಇದ್ದರೆ, ಹೇಳುವ ಸಂಗತಿಗಳು. "ಸಾವಿರ ಇರುತ್ತಿದ್ದವು. ಭಾವೀ ಪ್ರೇಯಸಿಯೊಂದಿಗೆ ಮಾತನಾಡಲು ಸಿಗದಿದ್ದರೆ ಹೋಗಲಿ, ಅವಳುಸ್ಥಾನೀಯಳಾಗಿದ್ದರೆ ಚೀಟಿಗ ಳನ್ನು ಅ ಅದಲು ಬದಲುಮಾಡುವ, ದೂರದವಳಾ ದರೆ ಪತ್ರಸಲ್ಲಾಪ ನಡೆಸುವ ಸ್ವಾತಂತ್ರ್ಯವಾ ದರೂ ಇದ್ದಿರಬೇಕಾಗಿತ್ತು! ಎಂದು ಚಡಪಡಿ ಸಿದ್ದೂ ಇದೆ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ, ಶರತ್‌ ಕಾದಂಬರಿಗಳು ಇಷ್ಟವಾಗುವ ದಿನಗಳಲ್ಲಿ "ಅವಳು' ಕಥಾ ನಾಯಕಿಯಂತೆ, ದಯಾಮಯಿ; ತ್ಯಾಗಿ, ಪ್ರೇಮಮಯಿಯಾಗಿರಬೇಕೆಂಬ ಆದರ್ಶ ಮನೆಮಾಡಿಕೊಂಡಿತ್ತು ನನ್ನ ಪುರಾಣವೇ ಹೆಚ್ಚಾಯಿತು ಎಂದೆಯಾ? ಬೇರೇನಾದರೂ ಹೇಳಲಾ 9) ನನ್ನ ಜೀವನ ನಿನ್ನೊಂದಿಗೆ ಹಾಸು ಹೊಕ್ಕಾಗ ಲಿದೆ, ಎಂದು ಅ ಅರಿವಾಗಿದ್ದರಿಂದ ಅಂತರ್‌ಮುಖಿ ಯಾಗಿಬಿಟ್ಟಿ ದ್ದೇನೆ. ಏನೇನೋ ವಿಚಾರಗಳು ಸದಾಕಾಲವೂ ಮಿದುಳನ್ನು ಆವರಿಸಿಕೊಂಡಿರು ವುದರಿಂದ ಮೈಮೇಲೆ ಪರಿವೆಯೇ ಇರುವು ದಿಲ್ಲ. ಇಂದು ಮುಂಜಾನೆ ಏಳುತ್ತಿದ್ದಂತೆ, ಈ ಕೋಮಲಾಂಗಿಗೆ ನಾನು ಯೋಗ್ಯನಾದವನೇ? ಎಂಬ ಪ್ರಶ್ನೆ ಭುಗ್‌! ಎಂದು ತಲೆಎತ್ತಿ ಕಾಡಲಾ . ಇತ್ಯಾದಿ. ಹದಿಹರೆಯದಲ್ಲಿ ವಿಚಾರ ರಂಭಿಸಿತು. ರೂಪ-ರಂಗಿನ ಬಗ್ಗೆ ಎಂದೂ ತಲೆ ಕೆಡಿಸಿಕೊಳ್ಳದವನು, ಕನ್ನ ಡಿಯೆದುರು ನಿಂತು ಪ್ರ ಕ್ರಥಮ ಬಾರಿ ಎವೆಯಿಕ್ಕದೇ ಕೆಲ ನಿಮಿಷ ನನ್ನನ್ನು ನಾನು ಸಿ, ತಲೆಕೂದಲು ಕಿವಿಗಳನ್ನು ಆಕ್ರಮಿಸಿಕೊಂಡು ಬಿಟ್ಟಿವೆ! ಹೋಗಿ ಹಜಾಮತಿ ಮಾಡಿಸಿಕೊಂಡು ಬಂದೆ. ಮುಖ, ಕ್ಷೌರಕ್ಕೆ ಅರಚಿಕೊಂಡರೆ; ಹೊಟ್ಟೆ ಕಾಫಿಗೆ ಕೂಗಿ ಕೊಂಡಿತು. ಮಗ್‌ ತುಂಬ ಕಾಫಿ, ಲೋಟ ತುಂಬ ದಾಡಿಗೆ ಬಿಸಿ ನೀರು ತಂದು ಕಾರ್ಯೋನ್ಮುಖಿ ಯಾದೆ. ಇದೇ ಸಮಯಕ್ಕೆ ನನ್ನವಳು ಕಾಫಿ ಸವಿ ಯುತ್ತಿರಬಹುದೇ? ಉತ್ತರ ಕರ್ನಾಟಕದಲ್ಲಿ ಬೆಳೆದಿದ್ದರಿಂದ ಚಹಾದ ಮೇಲೆ ಪ್ರೀತಿ ಹೆಚ್ಚಾಗಿರ ಬಹುದು. ಎಂದೆಲ್ಲ ವಿಚಾರಿಸುತ್ತ ಕಾಫಿ ಸವಿದು, ಕ್ಷೌರ ಮುಗಿಸಿದ್ದೆ. ರೇರುರ್‌ ತೊಳೆಯುವದ ಕ್ಕಾಗಿ ಬಚ್ಚಲಿಗೆ ಹೋಗುತ್ತೇನೆ - ಕಣ್ಣೇ ನಂಬ ಲಾಗದು. ಬಿಸಿ ನೀರು ಕುಡಿದು, ಕಾಫಿಯಿಂದ ಕ್ಷೌರಮಾಡಿಕೊಂಡಿದ್ದೆ! ಬೆಪ್ಪುತನಕ್ಕೆ ನಗುತ್ತಿಯ ಲ್ಲವೆ? ನಗು, ಬೇಕಾದಷ್ಟು ನಗು. ಸುಂದರ ಪ್ರೇಮ ಪತ್ರವೊಂದನ್ನು ಬರೆಯ ಬೇಕೆಂದು ನನ್ನದು ಬಹಳ ವರ್ಷಗಳ ಆಶೆ. ಆದರೆ ಹೇಗೆ ಬರೆಯಬೇಕು ಎಂದು ತಿಳಿಯದು. ನೀನೇ ನಾದರೂ ಅರಿತಿದ್ದರೆ ತಿಳಿಸುವಿಯ? -2- ಜೋಬನೇರ, 24.1.1966 ಇಂದು ನಿನ್ನ ಹುಟ್ಟು ಹಬ್ಬ: ಹುಟ್ಟು ವದೇ ಒಂದು ಮಹಾಸಾಧನೆ ಎಂದು ತಿಳಿಯುವ ವರ್ಗಕ್ಕೆ ಸೇರಿದವನು ನಾನಲ್ಲ. ಕುರಿ- ಕೋಣಗಳೂ ಹುಟ್ಟುತ್ತವೆ. ತಿಂದುಂಡು ಜೀವಿ ಸುತ್ತವೆ. ಮಕ್ಕಳು-ಮರಿ ಪಡೆಯುತ್ತವೆ. ಯಮನ ಕರೆ ಬಂದಾಗ ಓಗೊಟ್ಟು ನಿರ್ಗಮಿಸು ತ್ತವೆ. ಇವುಗಳಷ್ಟೇ ಮಾನವನು ಕತ್ತೆ- ಕುನ್ನಿಗಳಂಥ ಪ್ರಾಣಿ ವರ್ಗಕ್ಕೆ ಸೇರಿದವನೆಂದು ನನ್ನ ವಿಶ್ವಾಸ. ಬುದ್ಧಿಯ ಪ್ರಮಾಣವಷ್ಟೇ ವ್ಯತ್ಕಾ ಸವಲ್ಲವೇ? ಬುದ್ಧಿಯ ಕೊಡವನ್ನೇ ಹೊತ್ತು ಹುಟ್ಟಿ ಬಂದ ಮಾನವನು ತನ್ನ ಜೀವಮಾನದಲ್ಲಿ ಸಾಧಿಸುವದೇನನ್ನು? ಎಂಬುದಕ್ಕೆ ಅತಿ ಮಹತ್ತ. ಲ್‌ ಯ | ನಿರ್ಗಮಿಸಿದ ನಂತರ ಭಾವೀಪೀಳಿಗೆಗೆ ಏನಾ ದರೂ ಉಳಿಸಿ, ಬಿಟ್ಟು ಹೋದರೆ, ಅವನ ಹುಟ್ಟಿ ನಲ್ಲಿ ಅಲ್ಪವಾದರೂ ಸಾರ್ಥಕತೆ ಕಾಣಬಹುದು. ಅಂತೆಯೇ ನಾನು ಈವರೆಗೆ ಹುಟ್ಟು ಹಬ್ಬ, ವಿವಾಹ ವಾರ್ಷಿಕ, ಷಷ್ಕ್ಯಬ್ಬಿಗಳನ್ನು ಆಚರಿ ಸಿಲ್ಲ! ಮುಂದೆಯೂ ಅವಕ್ಕೆ ಮಹತ್ವ ಕೊಡಬಾರ -. ದೆಂಬ ದೃಢ ವಿಶ್ವಾಸ ನನ್ನದು. ಆಗಮಿಸಿದವರ ಆದರಾತಿಥ್ಯಕ್ಕೆ ಹಣದ ಹೊಳೆ ಹರಿಸಿ, ಅವರಿಂದ ಅಭಿನಂದಿಸಿಕೊಳ್ಳುವದರಲ್ಲಿ ಯಾವ ಪುರುಷಾ ರ್ಥವೂ ಕಾಣದು. ಅದರ ಬದಲಿಗೆ ಈ ಅವಕಾಶ ಬಳಸಿ ಗಟ್ಟಿ ಕೆಲಸ ಮಾಡಿ ಮುಗಿಸಿದರೆ, ಅದೇ ಒಂದು ಸಾಧನೆಯಾದೀತು. ಆ ಉದ್ದೇಶದಿಂ ದಲೇ ನಿನಗೆ ಈ ಹುಟ್ಟು ಹಬ್ಬದ ಪತ್ರ. ನೀನು ಇತಿಹಾಸದ ವಿದ್ಯಾರ್ಥಿನಿಯಲ್ಲವೇ? ಅಂತೆಯೇ ಇಂದಿನ ಶುಭಾಶಯದ ಪತ್ರದ ಹಾಳೆ, ಕವರು ಅಂಚೆ-ತಿಕೀಟುಗಳನ್ನೆಲ್ಲ ಚಾರಿತ್ರಿಕ ಹಿನ್ನೆ ಲೆಯುಳ್ಳವನ್ನೇ ಬಳಸಿದ್ದೇನೆ. ಅಂಚೆ ತಿಕೀಟನ್ನು ನೋಡಿದೆಯಾ? ವಿರಹವೇದನೆ ಸಹಿಸಲಾರದ ೯" ಯಕ್ಷನು ಮೋಡಗಳಿಗೆ ತನ್ನ ಯಾತನೆಯನ್ನು ಅರುಹಿ, ಪ್ರೇಯಸಿಗೆ ತನ್ನ ಸಂದೇಶವನ್ನು ತಲುಪಿ ಸುವಂತೆ ಅಂಗಲಾಚುತ್ತಿದ್ದಾನೆ. ಕಾಳಿದಾಸನ ಸುಪ್ರಸಿದ್ಧ ಕಾವ್ಯ ಮೇಘದೂತದ ಮೇಲೆ ಆಧಾ ರಿತ. ಶಾಲಾ- ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷನ ಬವಣೆಗಾಗಿ ಪರಿತಪಿಸಿದ್ದೆ. ಎಂಟು ವರ್ಷಗಳ ಹಿಂದೆ ಈ ಅಂಚೆ -ಚೀಟಿ ಪ್ರಕಟವಾ ದಾಗ ಕೊಂಡು, ಹೋದಲ್ಲೆಲ್ಲ ಒಯ್ದಿದ್ದೆ. ಈ ವಿರಹಿಯ ವೇದನೆಯ ಕಲ್ಪನೆ ನಿನಗೇನಾದರೂ ಬರಲು ಸಾಧ್ಯವೇ? ಎಂದು ಅರಿಯಲು ಅದನ್ನು . ನಿನಗೆ ಕಳಿಸುತ್ತಿದ್ದೇನೆ. ಪತ್ರದ ಕವರು ನೋಡು. ಜರ್ಮನ್‌ ವಿಮಾನ ಕಂಪನಿ, "ಲುಫ್ತಾಂರಾ' ದವರು ದಯಪಾಲಿಸಿದ್ದು. ಅದರ ಮೇಲೆಕಂಗೊ ಳಿಸುವ ಬೋಯಿಂಗ್‌ ವಿಮಾನ, ನಮ್ಮ ಪೂರ್ವ ಜರ ಪುಷ್ಪಕ ವಿಮಾನವನ್ನು ಪ್ರತಿನಿಧಿಸುತ್ತದೆ. ಪತ್ರ ಮೂಲಕಕೇವಲ ಸಂದೇಶವನ್ನು ಕಳಿಸುವದ ಕ್ಕಿಂತ ಈ ವಿಮಾನವನ್ನೇರಿ ನೀನೇ ಇಲ್ಲಿ ಬರು ಡಿಸೆಂಬರ್‌ 1991 ವುದು ಉತ್ತಮವಲ್ಲವೇ? ಪತ್ರದ ಸುಂದರ, ಬಾಡದ ಹೂವುಗಳನ್ನು ಹೊತ್ತ ಹಾಳೆ ನೋಡಿ ದೆಯಾ? ತಿಳಿ ಗುಲಾಬಿಯ ಈ ಅಂದವಾದ ಲೆಟರ್‌ಹೆಡ್‌ನ್ನು ಸಾಯರೆಕ್ಕೂಸಿನ ಪುಸ್ತಕದ ಒಂದು ಅಂಗಡಿಯಲ್ಲಿ ಕಂಡಾಕ್ಷಣ ಮೆಚ್ಚಿ ಕೊಂಡು ಕೊಂಡುಬಿಟ್ಟಿದ್ದೆ. ಇನ್ನು ಕವರು? ಗಗನ ವಿಹಾರಿಯಾದಾಗ ತ್ಕೀಸುಂಗೆ ಬರೆದ ಪತ್ರಗಳನ್ನು ಕಳಿಸಲೆಂದೇ "ಏಯರ್‌ 'ಫ್ರಾನ್ಸ್‌' ದ ವರು ದಯಪಾಲಿಸಿದ್ದು. ಇಷ್ಟೆಲ್ಲ ಸಾಧನ- ಸಾಮಗ್ರಿ ಜೋಡಿಸಿ ಅಭಿನಂದನೆಗಳನ್ನು ಕಳಿಸು ವದು ಸಾಮಾನ್ಯ ಮಾತೇ? ಕಾಳಿದಾಸನ ಯಕ್ಷನಿ ಗಿಂತ ಈ ವಿಷಯದಲ್ಲಿ ನಾನು ಭಾಗ್ಯಶಾಲಿ ಎನ್ನ ಲೇಬೇಕು! ಜೀವನವನ್ನು ರೂಪಿಸಿಕೊಳ್ಳುವದು ನಮ್ಮ ಕೈಯಲ್ಲೇ ಇದೆ. ಒಂದು ಸಂಸಾರ ಆದರ್ಶಪ್ರಾ ಯವಾಗಬೇಕಾದರೆ ಏನೇನು ಸಾಧಿಸಬೇಕೆಂದು ಗುರುತಿಸಿ, ಅದಕ್ಕಾಗಿ ಬೆನ್ನುಮುರಿ ದುಡಿಯ ಬೇಕು. ದೊಡ್ಡ ಅಧಿಕಾರಿಯಾಗಿ ಕೈಗೆ-ಕಾಲಿಗೆ ಆಳುಗಳನ್ನಿಟ್ಟು ಆಗರ್ಭ ಶ್ರೀಮಂತನಾಗಿ ಮೆರೆ ಯಬೇಕೆಂದು ಎಂದಿಗೂ ಕನಸು ಕಂಡವನಲ್ಲ. ಬದಲಿಗೆ ಎಷ್ಟೇ ಸಣ್ಣ ಕೆಲಸವಿದ್ದರೂ ನಿಷ್ಠೆ. ಯಿಂದ ಮೈ ಮುರಿ ದುಡಿದು, ಮನಸ್ಸಿಗೆ ತೃಪ್ತಿ ಯಾಗುವಂತೆ ಮಾಡಿ ಮುಗಿಸಬೇಕೆಂಬ ಹವ್ಯಾಸ. ವಿಶ್ವದಲ್ಲಿಯೇ ಅತಿ ಮುಂದರಿದ ರಾಷ್ಟ್ರವೆನಿಸಿ ಕೊಂಡ ಅಮೇರಿಕೆಯ ಪ್ರಸಿದ್ಧ ನ್ಯೂಯಾರ್ಕ್‌ ವಿಶ್ವವಿದ್ಯಾಲಯದಲ್ಲಿ ಅತ್ಯುನ್ನತ ವ್ಯಾಸಂಗ ಮಾಡಿ ಮುಗಿಸಲು ಕರೆದೊಯ್ದ ದೈವವೇ ರಾಜ ಸ್ಥಾನದ ಈ ಕುಗ್ರಾಮಕ್ಕೆ ತಂದು ಬಿಟ್ಟಿದೆ. ಇಲ್ಲಿಯ ಜನರ ಬಗ್ಗೆ ಅವರ ಜೀವನದ ರೀತಿ- ನೀತಿಗಳ ಬಗ್ಗೆ ಒಮ್ಮೆಯೂ ಜಿಗುಹ್ಸೆಯಾಗ ಲಿಲ್ಲ. ಅನಾಕರ್ಷಕವೆನಿಸಲಿಲ್ಲ. ಬದಲಾಗಿ . ನಾನೂ ಅವರಲ್ಲಿ ಒಬ್ಬನಾಗಿದ್ದರೆ ಜೀವನವನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತಿ ದ್ಲೆನೇ? ಎಂದು ಆಶ್ಚರ್ಯಪಡುತ್ತೇನೆ. ಜೀವನದಲ್ಲಿ ಏನನ್ನು ಸಾಧಿಸಬೇಕೆಂದಿ 105 ದ್ದೇನೆ? ಎಂದು ಈಗಾಗಲೇ ವಿಚಾರ ವಿಮರ್ಶೆ ` ಮಾಡಿ ಒಂದು ನಿರ್ಣಯಕ್ಕೆ ಬರುವದು ಉತ್ತಮ ವೆನಿಸುತ್ತದೆ. ದುಡ್ಡೇ ದೊಡ್ಡಪ್ಪ ಎಂದು ನಂಬಿ ದ್ದರೆ ವಂಶಪರಂಪರಾಗತವಾಗಿ ಬಂದ ಬಟ್ಟೆ ವ್ಯಾಪಾರ ಮುಂದರಸಿಕೊಂಡು ಹೋಗಿ ಧನಿಕನಾ ಗಬಹುದಿತ್ತು. ಆದರೆ ಇನ್ನಿತರರಿಗಿಂತ ಭಿನ್ನ ವಾಗಿ ಬೆಳೆಯಬೇಕೆಂದು ಕನಸು ಕಟ್ಟಿ ಏನೆಲ್ಲಾ ಸಾಹಸಗ ಳನ್ನು ಮಾಡಿದೆ. ಆದ್ದರಿಂದ ಹಣ ಸಂಪಾದನೆ ಗಾಗಿ ಯಾಂತ್ರಿಕವಾಗಿ ಜೀವಿಸುವುದು ನನ್ನ ಆದ ರ್ಶಗಳಿಗೆ ತಿಲಾಂಜಲಿ ಕೊಟ್ಟಂತೆ. ವ್ಯಾಪಾರಿಗ ಳಾದ ನಮ್ಮ ಕುಟುಂಬದಲ್ಲಿ ನನಗೆ ಮಾತ್ರ ಹೆಚ್ಚಿನ ವ್ಯಾಸಂಗ ಮಾಡಲು ಏಕೆ ಅವಕಾಶ ಕಲ್ಪಿಸಿ ಕೊಟ್ಟರು ಎಂದು ನಿನಗೆ ಕುತೂಹಲ-- ಆತಂಕಗಳಾಗಿರಬೇಕಲ್ಲವೇ? ಯಾರ ಮುಂದೆಯೂ ಬಾಯಿ ಬಿಡುವುದಿಲ್ಲವೆಂದು ಆಶ್ವಾಸನೆ ಕೊಟ್ಟರೆ ಮಾತ್ರ ಹೇಳುತ್ತೇನೆ. ನನ್ನಂ ಥವನನ್ನು ವ್ಯಾಪಾರಕ್ಕೆ ಹಾಕಿದರೆ, ಕೆ ಯಲ್ಲಿದ್ದ ಹದಿನೈದು ರೂಪಾಯಿಗಳನ್ನು ಇಪ್ಪತ್ತೈದು ರೂಪಾಯಿಗಳನ್ನಾಗಿ ಮಾಡುವ ಕಲೆ ಕೆ ಗೂ ಡದೇ ಇದ್ದದ್ದೇ ಇದಕ್ಕೆ ಮುಖ್ಯ ಕಾರಣವೆಂದರೆ ನಂಬುವಿಯಾ? ಕಲಿಯಲು ಬಾರದವರು, ವಿದ್ಯೆ ಹತ್ತದವರು ಮಾತ್ರ ವ್ಯಾಪಾರ ಮಾಡುತ್ತಾರೆ ಎಂಬುದು ನಿನ್ನ ನಂಬಿಕೆಯಾಗಿರಬೇಕಲ್ಲವೇ? ಕೇವಲ ಮಾತಿನ ಚಮತ್ಕಾರದಿಂದಲೇ ಸರಕನ್ನು ಮಾರಿ, ಗಿರಾಕಿಯ ಜೇಬಿನಲ್ಲಿದ್ದ ಹಣವನ್ನು ತನ್ನ ಗಲ್ಲಾ ಪೆಟ್ಟಿಗೆಗೆ ಸೇರಿಸಲು ತುಂಬಾ ಚಾಣಾಕ್ಷತೆ ಬೇಕು. ಅಂತೆಯೇ ನಾನು ಹಣವಂತನಾಗುವ ಬದಲು ವಿದ್ಯಾವಂತನಾಗಿದ್ದೇನೆ| ಜೀವನದಲ್ಲಿ ನನಗೆ ಅತೀವ ಶ್ರದ್ಧೆ, ಆಸಕ್ತಿ. ಅದರ ಆಳವನ್ನು ಅರಿಯಲು ಸದಾಕಾಲ ಹವಣಿ ಸುತ್ತಿರುತ್ತೇನೆ. ಪ್ರವಾಸವೆಂದರೆ ಅಚ್ಚು- ಮೆಚ್ಚು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಕಾಲು ನಡಿಗೆಯಲ್ಲಿ ಪ್ರಾರಂಭವಾದ ಈ ಗೀಳು ಹೆಮ್ಮರ ವಾಗಿ ಬೆಳೆದಿದೆ. ಅಂತೆಯೇ ಭಾರತ, ಅಮೇರಿಕ- ಯುರೋಪಗಳಲ್ಲಿ ಸಾಧ್ಯವಿದ್ದಷ್ಟು ಅಲೆದೆ. ದೂರದ ಈ ರಾಜ್ಯದಲ್ಲಿ ನೌಕರಿ ಒಪ್ಪಿಕೊಳ್ಳಲು 106 ಅದೇ ಕಾರಣ. ನೋಡಿ, ಅನುಭವಿಸಿದ್ದನ್ನು ಚಿತ್ರ ಗಳಲ್ಲಿ ಕಾದಿರಿಸುವ ಹಂಬಲದಿಂದಾಗಿ ಛಾ ಗ್ರಹಣ ಕಲಿಯಬೇಕಾಯಿತು. ಇದಕ್ಕಾಗಿ ಯಾವ ಗುರುವನ್ನೂ ಅವಲಂಬಿಸದೇ ಸ್ವಸಾಧನೆಯಿಂದ ಪಡೆದ ಪರಿಣತಿಯಿಂದಾಗಿ ಸಂತುಷ್ಟನಿದ್ದೇನೆ. ನನ್ನ ಅನಿಸಿಕೆ, ವಿಚಾರ, ಅನುಭವಗಳನ್ನು ಇನ್ನಿತ ರರೊಂದಿಗೆ ಹಂಚಿಕೊಳ್ಳಲು ಸವಿಸ್ತಾರವಾದ ಪತ್ರಗಳನ್ನು ಆಗಾಗ ಬರೆಯುತ್ತಿರುತ್ತೇನೆ. ಅವು ಗಳ ಪ್ರತಿಗಳೆಲ್ಲ ನನ್ನಲ್ಲಿದ್ದರೆ ಎಷ್ಟು ಚೆನ್ನಾಗಿರು ತ್ತಿತ್ತು! ಎಂದು ಆಗಾಗ ಅನಿಸುತ್ತಿರುತ್ತದೆ. ನನಗೆ ಬಂದ ಪತ್ರಗಳನ್ನೆಲ್ಲ ವ್ಯವಸ್ಥಿತವಾಗಿ ಇಟ್ಟಿರು ತ್ತೇನೆ. ಈ ಸಂಗ್ರಹಕ್ಕೆ ನಿನ್ನವನ್ನು ಎಷ್ಟು ಸೇರಿಸು ತ್ತಿಯೋ ನೋಡು. ಹಿಂದೊಮ್ಮೆ ಕಲಾಕಾರನಾಗ ಬೇಕೆಂದು ಕನಸು ಕಟ್ಟಿದ್ದೆ. ಆದರೆ ಅನೇಕ ಕಾರಣ ಗಳಿಗಾಗಿ ಅದು ಕೈಗೂಡಲಿಲ್ಲ. ನಿನ್ನನ್ನು ಚಿತ್ರಿಸ ಬೇಕೆಂದು ಹಂಬಲವಾಗಿದೆ. ಸಾಧ್ಯವಾದರೆ ಕಿರಿಯ ಭಾವಚಿತ್ರ ಕಳಿಸುವ ಕ ೈಪೆ ಮಾಡುವಿಯಾ? ನೀನು ವರಿಸಹೊರಟ ವ್ಯಕ್ತಿಗೆ ಎಂತೆಂತಹ ಹುಚ್ಚುಗಳು ಇವೆ, ಎಂಬ ಕಲ್ಪನೆ ಕಗ ನಿಚ್ಚಳ ವಾಗಿ ಬಂದಿರಬೇಕಲ್ಲವೆ? ಆದರೆ ನಿನ್ನ ಪಾಲಿಗೆ, ಬಂದವು, ನಾನು ಮತ್ತು ನನ್ನ ಹೆಚ್ಚಿನ ಲಾಭದಾ ಯಕವಲ್ಲದ ಡಿಗ್ರಿಗಳು ಮಾತ್ರ! ಆದ್ದರಿಂದ ವೈವಾಹಿಕ ಜೀವನದಲ್ಲಿ ಗಗನ ತಾರೆಗಳನ್ನು ನಿರೀಕ್ಷಿಸುವಂತೆ ಇಲ್ಲ. ಬೇರೇನೂ ಆಶ್ವಾಸನೆ ಕೊಡಲಾಗದಿದ್ದರೂ ನನ್ನದೆಂಬ ಚರಾಚರ ಆಸ್ತಿ ಯೆಲ್ಲ ನಿನಗೆ. ನಾವಿಬ್ಬರೂ ಆದರ್ಶ ದಂಪತಿ ಗಳಾಗಬೇಕೆಂಬ ಕನಸು. ಆದರೆ ನಿನ್ನ ನೀರಿಕ್ಷೆ- ಆಕಾಂಕ್ಷೆಗಳೇನು ಎಂದು ತಿಳಿಯದ್ದರಿಂದ ಇದು ಸಾಧ್ಯವೇ ಎಂಬ ಅನುಮಾನ ಇದ್ದೇ ಇದೆ. ನನ್ನ ಜೀವನ ಯೋಜನೆಯಲ್ಲಿ ದೈಹಿಕ ಸುಖಗಳು, ಐಷಾರಾಮಗಳಿಗೆ ಯಾವ ಗಣ್ಯ ಸ್ಥಾನವೂ ಇಲ್ಲ. ನನ್ನ ಪರಿಚಯದ ಹೆಚ್ಚಿನ ದಾಂಪತ್ಯಗಳಲ್ಲಿ ಶರೀ ರಗಳೆರಡು ಜೊತೆಯಾಗಿ ಬಾಳಿ ಬದುಕಿದರೂ ಅವರ ಹೃದಯಗಳು ಕಾಶಿ- ರಾಮೇಶ್ವರ ABD ಯ. ೬.೬೬ ನಾನು ನಿನಗೆ ಕೊಡಬೇಕಿದ್ದ 509 - ಸಾಲಾನೂ ಸೇರಿ! ಗಳಲ್ಲಿರುತ್ತವೆ. ಅದೇ ನಾವಿಬ್ಬರೂ ಉತ್ತರ - ದಕ್ಷಿಣ ಧ್ರುವಗಳಲ್ಲಿದ್ದರೂ ಹೃದಯೆಗಳು ೫ಹಿರದಾಗಿರಬೇಕು ಎಂಬ ಆಸೆ. ಇದಕ್ಕಾಗಿ ಒಬ್ಬರು ಇನ್ನೊಬ್ಬರನ್ನು ಅರಿತು ಹೊಂದಿಕೊಳ್ಳಲು ಸಕಲ ಯತ್ನ ಮಾಡಿ ಆದರ್ಶ ಸಾಧನೆಗಾಗಿ ತ್ಯಾಗ ಮಾಡಲು ಸಿದ್ಧರಾದಾಗ ಮಾತ್ರ ಇದನ್ನು ಸಾಧಿಸ ಬಹುದು. ನಾವಿಬ್ಬರೂ ರಚನಾತ್ಮಕ ಕಾರ್ಯಗ ಳಲ್ಲಿ ಬಿಡುವಿನ ವೇಳೆಯನ್ನು ತೊಡಗಿಸಬೇಕು. ಆದಾಯದ ಅಲ್ಪ ಭಾಗವನ್ನು ಅಸಹಾಯಕರ ನೆರವಿಗೆ ಬಳಸಬೇಕು ಎಂಬುದು ನನ್ನ - ಆಶಯ ಮನಸಾ ಯತ್ನಿಸಿದರೆ ಅಸಾಧ್ಯವಾದ ಆದರ್ಶಗ ಳೇನಲ್ಲ. ಈ ದಿಸೆಯಲ್ಲಿ ಪ್ರಯತ್ನಿಸಲು ಒಪ್ಪಿಕೊ ಳ್ಳೋಣ. ಆಗದೇ? ಒಳ್ಳೆಯ ಹುಡುಗಿ. ಎತ್ತಿ ಜೋಬನೇರ, 39-1-1966 ನನ್ನ ಜಾತಕದ ಬಲಾಬಲಗಳನ್ನು ಹೇಳಲೇ? ಇನ್ನೂ ಶಾಲಾ ವಿದ್ಯಾರ್ಥಿಯಾಗಿದ್ದಾಗ, ಸೋದರಮಾವನ ಮದುವೆಗೆ ಹೋಗಿದ್ದೆ. ಕಾಕಿಗೆ ಮನೆಗೆಲಸಕ್ಕೆ ನೆರವಾಗಲು ಸೊಸೆಯೊಬ್ಬಳನ್ನು . ಡಿಸೆಂಬರ್‌ 1991 ತರುವಂತೆ ಅಜ್ಜನವರು ಆಗ್ರಹಪಡಿಸಿದ್ದರು. ಅವರು ಸೂಚಿಸಿದ ಕನ್ಯೆ ಅತ್ಯಾಕರ್ಷಕಳಿದ್ದುದ . ರಿಂದ "ಒಲ್ಲೆ' ಎನ್ನಲು ಕಷ್ಟವಾಯಿತೆಂದು ಒಪ್ಪಿ ಕೊಳ್ಳುತ್ತೇನೆ! ಈಗ ಅವಳು ಐದು ಮಕ್ಕಳ ತಾಯಿ ಯಾಗಿದ್ದಾಳೆ. ಸ್ನಾತಕೋತ್ತರ ಶಿಕ್ಷಣ ಮುಗಿಸಿದ ನಂತರ ಇನ್ನೊಮ್ಮೆ ಕಂಕಣಬಲ ಕೂಡಿ ಬಂದಂ ತಿತ್ತು. ವಿವಾಹಕ್ಕೆ ಬೆಳೆದು ನಿಂತ ಮಗಳನ್ನು ಕೊಟ್ಟು ಅಳಿಯನನ್ನು ಬರಮಾಡಿಕೊಳ್ಳುವ ಹವ ಣಿಕೆಯಲ್ಲಿ ಹಿರಿಯ ಸೋದರಮಾವ ಇದ್ದಾರೆ: ಎಂಬ ಸುಳಿವು ಸಿಕ್ಕಿತು. ರಕ್ತ ಸಂಬಂಧಿ ಗಳಲ್ಲಿ ವಿವಾಹ ಮಾಡಿಕೊಂಡರೆ, ಮಾನಸಿ ರೋಗ, ಹಿಮೋಫೆಲಿಯಾಗಳಂಥ ರೋಗ ಗಳನ್ನು ಮಕ್ಕಳು ಹೊಂದುವ ಸಾಧ್ಯತೆ ಹೆಚ್ಚು ಎಂದು ವಿಜ್ಞಾನ ಜಗತ್ತಿನ ಒಂದು ಅಭಿಪ್ರಾಯ ಇರುವದರಿಂದ ಈ ಸಂಬಂಧದಲ್ಲಿ ಆಸಕ್ತಿ ಇಲ್ಲ ವೆಂದು ಕಾಕಾ-ಕಾಕಿಗೆ ಮೊದಲೇ ಸೂಚನೆ ಕೊಟ್ಟಿದ್ದೆ. ಆದರೂ ಆಪ್ತರು ಬಂದು ಅವರನ್ನು ಒತ್ತಾಯಿಸಿದಾಗ, ನುಣುಚಿಕೊಳ್ಳಲು ದಾರಿ ಕಾಣದೇ ವರನು ಒಪ್ಪಿದರೆ ತಮ್ಮ ಅಭ್ಯಂತರ ವೇನೂ ಇಲ್ಲವೆಂದು ಹೇಳಿಬಿಟ್ಟರು. ಆಗ ನನ್ನ ನಿರ್ಧಾರಕ್ಕೆ ಅಂಟಿಕೊಳ್ಳದಿದ್ದರೆ ಇದಾಗಲೇ ಎರಡು ಮಕ್ಕಳ ತಂದೆಯಾಗುವ ಸಾಧ್ಯತೆ ಇತ್ತು. ಹಕ್ಕಿನ ಕನ್ಯೆಯನ್ನು ಬೇಡವೆಂದು ಹೇಳಿದ್ದರಿಂದ ಬೇರೆಯವಳೊಡನೆ "ಪ್ರೇಮ' ಇರಲೇಬೇಕೆಂಬ ಊಹಾಪೋಹಗಳು ್ಹಅಡ್ಡಿ-ಆತಂಕಗಳಿಲ್ಲದೇ ಹರಡಿಕೊಂಡವು. ನಮ್ಮವರಿಗೆ ಗಂಡು- ಹೆಣ್ಣುಗಳಲ್ಲಿ ಇರಬಹುದಾದಂತಹ ಸಂಬಂಧ ಒಂದೇ ಒಂದು, ಪತಿ-ಪತ್ನಿಯರದು! ಮಕ್ಕಳಿಗೆ ವಿದ್ಯಾಬುದ್ಧಿ ಕೊಡುವಂತೆ ಅವರಿಗೆ ಜೀವನದ ಸಂಗಾತಿಯನ್ನೂ ಗೊತ್ತುಪಡಿಸುವದು ಪಾಲಕರದೇ ಸಕ್ರಿಯ ಕೆಲಸವೆಂದು ಮೊದಲಿನಿಂ ದಲೂ ನಾನು ತಳೆದ ಧೋರಣೆ. ಜೀವನದ ಅತ್ಯಧಿಕ ಭಾಗವನ್ನು ವಿದ್ಯಾರ್ಜನೆಯಲ್ಲಿ ತೊಡ ಗಿಸಿದ್ದರಿಂದಲೋ ಏನೋ, ಈಗ ಬಾಳ ಸಂಗಾತಿ ಯನ್ನು ಆರಿಸುವುದು ಸಮಸ್ಯೆ ಎನಿಸಲಾರಂಭಿ ಸಿತು. "ಉತ್ತಮ ವರ'ನೊಬ್ಬ ಅಮೇರಿಕೆಯ 107 ವ್ಯಾಸಂಗ ಮುಗಿಸಿ ಸ್ವದೇಶಕ್ಕೆ ಹಿಂದಿರುಗಿದ ವಾರ್ತೆ, ಕಾಡುಕಿಚ್ಚಿನಂತೆ ಹಬ್ಬಿರಬೇಕು. ಕನ್ಯಾ ಭಾರ ಇಳಿಸಿಕೊಳ್ಳಬೇಕೆನ್ನುವವರೆಲ್ಲ ಜಾತಕ ದೊಂದಿಗೆ ಕಾಕಾರ ಸಂಪರ್ಕ ಬೆಳಿಸಲಾರಂಭಿಸಿ ದರು. ಮನೆಯಲ್ಲಿ ಹಿತವಾದ ಸ್ವತಂತ್ರ ವಾತಾ ವರಣ ಇದ್ದುದರಿಂದ ಯಾವ ಮುಚ್ಚುಮರೆ ಇಲ್ಲದೇ ಎಲ್ಲರೂ ತಂತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾಗಿತ್ತು. ಅಂತೆಯೇ ರಾತ್ರಿ ಯೂಟದ ನಂತರ ಎಲ್ಲರೂ ಪಡಸಾಲೆಯಲ್ಲಿ ಸೇರಿ, ಬಂದ ಕನ್ಯೆಯರ ಕುರಿತಾದ ವಿಚಾರ- ವಿನಿಮಯ ಗೋಷ್ಠಿಯನ್ನು ನಡೆಸುತ್ತಿದ್ದೆವು. ವಿನೋದ, ರಸನಿಮಿಷಗಳಿಗೆ ಏನೇನೂ ಕೊರತೆ ಇದ್ದಿರಲಿಲ್ಲ. ಮಂಗಳೂರಿನ ಕನ್ಶೆಯ ಪಿತನು ಮುಂಬೈ ಮಹಾನಗರದಲ್ಲಿ ಹೊಟೇಲ ಇಟ್ಟು ಧನ ಸಂಪಾದಿಸಿದ್ದರಿಂದ ಒಂದು ಲಕ್ಷ ವರದಕ್ಷಿಣೆ ಕೊಡುವುದಾಗಿ ಸಾರಿದ್ದ. “ಇವಳನ್ನು ವರಿಸಿದರೆ ನೀನೇ ಒಂದು ಕಾಫಿ ಅಂಗಡಿ ಇಡಬಹುದು ಇಲ್ಲವೇ ಮಾವನ ಹೊಟೇಲಿನ ಮ್ಯಾನೇಜರ್‌ ಆಗಬಹುದು'' ಎಂದರು ಕಾಕಾ. ""ಟನ್‌ ಭಾರದ ವಳ ಕೈ ಹಿಡಿದರೆ ಕಳ್ಳಕಾಕರ ಭಯವಿಲ್ಲ. ಫೌಜದಾರಳನ್ನಾ ಗಿಮಾಡಿ ನಿಶ್ಚಿಂತೆಯಿಂದಿರಬ ಹುದು'' ಎಂದಳು ತಂಗಿ. "ಆಕಾಶವಾಣಿಯವ ಳನ್ನು ಒಪ್ಪಿಕೊಂಡರೆ ರೇಡಿಯೋ ಕೊಳ್ಳುವ ಅವ ಶ್ಯಕತೆಯೇ ಇಲ್ಲ' ಎಂಬ ವ್ಯಾವಹಾರಿಕ ಸೂಚನೆ ಬಂದಿತು. ವರನಿಗಿಂತ ಹದಿನೈದು ವರ್ಷ ಚಿಕ್ಕವ ಳಿಂದ ಹಿಡಿದು ಅವನಿಗಿಂತ ಮೂರು ವರ್ಷ ಹಿರಿಯಳಾದ ಕನ್ಕೆಯರ ಜಾತಕಗಳು ಬಂದಿದ್ದ ವೆಂದರೆ ನಂಬುವಿಯಾ? ಅದರಂತೆ ಮಾಧ್ಯಮಿಕ ಶಾಲೆಯಲ್ಲಿ ಅನುತ್ತೀರ್ಣರಾದವರಿಂದ ಹಿಡಿದು ಡಾಕ್ಟರೇಟ ಮುಗಿಸಿದವರೂ ಇದ್ದರು! ಅಂತೆಯೇ ಆಯ್ಕೆ ಗೊಂದಲಮಯವಾಗಿತ್ತು | ಸಂಸಾರ ಹೂಡಬೇಕಾದವನೇ ಆಯೆ ಮಾಡಲಿ ಎಂದು ಹಿರಿಯರ ಅಂಬೋಣವಾದರೆ ಅದು ಅವರಿಗೇ ಸೇರಿದ್ದು ಎಂಬುದು ನನ್ನ ಹಟ. ವಾದ- ವಿವಾದದ ನಂತರ ಕೊನೆಯ ಆಯ್ಕೆ ಯಲ್ಲಿ ಇಬ್ಬರು ಕನ್ಶೆಯರ ಸೇರ್ಪಡೆಯಾಗಿ-ಅವ 108 ರಲ್ಲಿ ಒಬ್ಬಳನ್ನು ಒಪ್ಪಿಕೊಳ್ಳುವುದೆಂದು ಸರ್ವಾ ' ನುಮತದಿಂದ ಠರಾವಾಯಿತು. ಒಬ್ಬಳು ಪುಣೆ ಕಾಲೇಜೊಂದರ ಪ್ರಿನ್ಸಿಪಾಲರ ಮಗಳು. ಮುಂಬೈಯ ಟಾಟಾ ಇನ್‌ಸ್ಪಿಟ್ಯೂಟಿನಲ್ಲಿ ಸಂಶೋಧನಾಧಿಕಾರಿಯಾಗಿ ಕೆಲಸ ಮಾಡುತ್ತಿ ದ್ದಳು. ಎರಡನೆಯವಳು ರಾಯಚೂರಿನ ಫೋಸ್ಟ ಮಾಸ್ತರ ಬುರ್ಡೆಯವರ ಮಗಳು. ಧಾರವಾಡ ಆಕಾಶವಾಣಿಯಲ್ಲಿ ಕೆಲಸಕ್ಕಿದ್ದಾಳೆ. ಮೊದಲನೇ ಕನ್ಯಾಪಿತೃ್ಯ ನೇರವಾಗಿ ಸಂಪರ್ಕಿಸದೇ ಬೇರೆ ಯಾರೋ ಜಾತಕ ಮತ್ತು ಫೋಟೋಗಳನ್ನು ಪೂರೈಸಿದ್ದರಿಂದ ಅವರಿಗೆ ನಿಜಕ್ಕೂ ಈ ಸಂಬಂಧ ದಲ್ಲಿ ಆಸಕ್ತಿ ಇದೆಯೇ ಎಂದು ತಿಳಿಯಲಾರದೇ ಕೈಬಿಡಬೇಕಾಯಿತು. ಎರಡನೆಯ ಕನ್ಯೆ ಗೋಕರ್ಣ ಪರತಕಾಳ ಮಠಕ್ಕೆ ಸೇರಿದವಳಾಗಿ ರದೇ ಚಿತ್ರಾಪುರ ಮಠಕ್ಕೆ ಸೇರಿದವಳಾಗಿದ್ದಳು. ಧಾರವಾಡಕ್ಕೆ ಬಂದೆ. ಬುರ್ಡೆ ಮಾಸ್ತರರನ್ನು ಕಾಣಲು ಬಂದರೂ ಅವರು ದೂರದ ರಾಯಚೂ ರಿಗೆ ಅದಾಗಲೇ ಹೊರಟುಬಿಟ್ಟಿದ್ದರಿಂದ ಮಗ ಳನ್ನೇ ಮಾತನಾಡಿಸಿದ್ದೆ. ಇಬ್ಬರ ಜೀವನದ ಆದರ್ಶ, ಅಭಿರುಚಿ, ಹವ್ಯಾಸಗಳು ತೀರಹತ್ತಿರ ದವು ಎಂದು ಕಂಡುಬಂದದ್ದರಿಂದ ಈ ಕನ್ಯೆ ಒಪ್ಪಿ ಗೆಯಾಗಿದೆ ಎಂದು ಕಾಕಾರಿಗೆ ಬರೆದು ತಿಳಿಸಿದ್ದೆ. ಧಾರವಾಡಕ್ಕೆ ಒಂಟಿ ಸಲಗನಾಗಿ ಬಂದರೂ ರಾಜ ಸ್ಥಾನಕ್ಕೆ ಪ್ರಯಾಣ ಬೆಳೆಸುವಾಗ ಪಾರಿವಾಳದ ಜೋಡಿಯ ಕಲ್ಪನೆ ಗರಿಗೆದರಿಸಿಕೊಂಡು ಹೊರ ಟಿದ್ದೆ. ಈಗಾದರೋ ನನ್ನ ಸ್ಥಿತಿ ತ್ರಿಶಂಕುವಿನದಾ ಗಿದೆ! ಅವಿವಾಹಿತನೂ ಅಲ್ಲ, ವಿವಾಹಿತನೂ ಅಲ್ಲ. ಮುಂಬರುವ ಜೀವನದ ಹಗಲುಗನಸು ಕಾಣುವದಲ್ಲದೇ ಬೇರೇನೂ ಮಾಡಲಾಗು ತ್ತಿಲ್ಲ.... ಜ್ಯೋತ್ಸ್ನಾ, ಇಂದಿನ ದಿನಗಳಲ್ಲಿ ನನಗೆ ಜೋಡಿ ಜಡೆ, ಜಂಬ, ಜ್ಯೋತಿ, ಜೋಗುಳ, ಜೋಕುಮಾರಗಳಂತಹ ಶಬ್ದಗಳು ವಿಶೇಷವಾಗಿ ಸೇರುತ್ತವೆ. ನಿನಗೆ ಕಾಗೆ, ಕಾವಿ, ಕಪಿ, ಕತ್ತೆ, ಕೀಟ, ಕೀಲಿ ಮುಂತಾದ ಶಬ್ದಗಳು ಆಕರ್ಷಿಸುತ್ತಿರಬಹುದೆ? ಕಸ್ತೂರಿ ಇತ್ತೆ ಜೋಬನೇರ, 15-2-1966. ಕೊನೆಗೊಮ್ಮೆ ನಿನ್ನ ಕಿರು ಭಾವಚಿತ್ರ ಕಳಿಸಿದ್ದ ರಿಂದ ನೆಮ್ಮದಿಯೆನಿಸಿತು. ಮುಖಾಮುಖಿ ಭೇಟಿ ಯಾದಾಗ, ನಿನ್ನನ್ನು ಸರಿಯಾಗಿ ನೋಡಲಾಗಿರ ಲಿಲ್ಲ. ಈಗ ಚಿತ್ತವನ್ನು ದೃಷ್ಟಿ ಬೀಳುವಷ್ಟು ಹೊತ್ತು ಎವೆಯಿಕ್ಕಿದೇ ನೋಡಿದರೂ ನೆಮ್ಮದಿ ಯಾಗದ್ದರಿಂದ ಭೂತಗನ್ನಡಿಯಿಂದ ಇನ್ನಷ್ಟು ಹೊತ್ತು ನೋಡಿದೆ. ನಡುರಾತ್ರಿಯ ತನಕ ಏನೇನೋ ಹಗಲುಗನಸುಗಳನ್ನು ಕಾಣುತ್ತಾ ಧಿಗ್ಗನೆ ಎದ್ದು ಇನ್ನೊಮ್ಮೆ ನಿನ್ನ ಫೋಟೊ ನೋಡಿ ಮಲಗಿದ ಮೇಲೆಯೇ ಸುಖ ನಿದ್ರೆ ಬಂದಿತು. ಅದನ್ನು ಇಲ್ಲಿಯ ಯಾರಿಗೂ ತೋರಿ ' ಸಬಾರದು ಎಂದುಕೊಂಡರೂ, ಬಿ.ಪಿ. ಅವರು (ಕೀಟ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀ ವಾಸ್ತವರಲ್ಲಿ ಕೆಲದಿನಗಳಿಗಾಗಿ ವಾಸ್ತವ್ಯ ಹೂಡಿ ದಾಗ) ಒಂದೇ ಸವನೆ ಕೇಳುತ್ತಲೇ ಇದ್ದುದರಿಂದ ತೋರಿಸಲೇಬೇಕಾಯಿತು. ಅವರು ಪತ್ನಿಗೆ ತೋರಿಸಲು, ಆ ಲಕ್ಷ್ಮೀದೇವಿ ಕುಣಿಯುತ್ತ ಹೋಗಿ ಎಲ್ಲರಿಗೂ ತೋರಿಸಿಕೊಂಡು ಬಂದರು. ಅದರ ಹಿಂದೆ ಕನ್ನಡದಲ್ಲಿ ಬರೆದದ್ದರ-ಅರ್ಥ ' ಏನೆಂದು ವಿಚಾರಿಸಿದರು. ಎಷ್ಟು ಕಲಿತಿದ್ದಾಳೆ, ಏನು ಮಾಡುತ್ತಾಳೆ? ಅಡಿಗೆ ಬರುತ್ತದೆಯೇ? ಹೊಲಿಗೆ, ಸಂಗೀತದಲ್ಲಿ ಆಸಕ್ತಿ ಇದೆಯೇ? ಎಂದು ಸಹಸ್ರ ಪ್ರಶ್ನೆಗಳ ಸುರಿಮಳೆಯಾಯಿತು. ಕನ್ಯೆ ಸುಂದರಿಯಿದ್ದಾಳೆ, ಆಕರ್ಷಕವಾಗಿದ್ದಾಳೆ, ಆದರ್ಶ ಮಹಾರಾಷ್ಟ್ರಿಯನ್‌ ಗೃಹಿಣಿಯ ಲಕ್ಷಣ ಗಳಿವೆ! ಎಂದು ಏನೇನೋ ಹೇಳಿದರು. ಬಿ.ಪಿ. ಯವರಂತೂ ""“ಕೇಶರಾಶಿ ವಿಪುಲವಾಗಿದೆ. ಈ ರಾಶಿಯಲ್ಲೆ ಸಿಕ್ಕಿಹಾಕಿಕೊಂಡು, ಬಿದ್ದೀರಾ? ಜೋಡಿ ಜಡೆ ಎಳೆಯಲು ಚೆನ್ನಾಗಿರುತ್ತವೆ,'' ಎಂದು ಕಣ್ಣು ಮಿಟುಕಿಸಿ ನಕ್ಕರು. ಅವರ ಪಾಲಿಗೆ ಬಂದವಳು ಚೋಟುದ್ದ ಜ ಜಡೆಯವಳು, ಎಂದು ಇಲ್ಲಿ ಸ್ಮರಿಸಿಕೊಳ್ಳಬಹುದು. ಅವರ ಅತ್ತೆ (ನ (ನಾನಿಸ) ಎರಡು ವರ್ಷದ ಮೊಮ್ಮಗಳಿಗೆ, "ಆಂಟಿಜಿ'ಗೆ ನಮಸ್ಕಾರ ಮಾಡು ಎಂದು ಹೇಳಿ ಡಿಸೆಂಬರ್‌ 1991 ದಾಗ, ಅವಳು ನಿನ್ನ ಭಾವಚಿತ್ರಕ್ಕೆ ಭಯಭಕ್ತಿ ಯಿಂದ ನಮಸ್ಕಾರ ಮಾಡಿದ್ದು ನೋಡಿ ಮೋಜೆನಿಸಿತು. ಫೆಬ್ರುವರಿ 23ನೇ ತಾರೀಖಿಗೆ ನಡೆಯಲಿರುವ ನಿನ್ನ ಮದುವೆಯ ಆಮಂತ್ರಣವನ್ನು ಕಳಿಸಿ ದ್ದೇನೆ. ಅದನ್ನು ನೋಡಿ ತುಂಬಾ ತಮಾಷೆಯೆನಿ ಸಿರಬೇಕಲ್ಲವೆ? ಮದುವೆಯ ಮಂಟಪದಲ್ಲಿ ಇದನ್ನು ನೆನೆಸಿಕೊಂಡು ಕಿಸಕ್ಕನೆ ನಗಬೇಡ ಮತ್ತೆ! ಫೋಕ್ತಳಾಗಿ ನಡೆದುಕೊಳ್ಳಬೇಕು, ತಿಳಿಯಿತೆ? ಇನ್ನು ನಮ್ಮ ಭೆಟ್ಟಿ ಮದುವೆಯ ಮಂಟಪದಲ್ಲೇ! ಒಂದು ಟಿಪ್ಪಣಿ: ವಿವಾಹದ ನಂತರ ಆರು ತಿಂಗಳ ಜೀವನದ ವಿವರ ಗಳು ಪತ್ರಗಳಲ್ಲೇನೂ ಸಿಗುವುದಿಲ್ಲ. ಎಲ್ಲವನ್ನೂ ಊಹೆಗೆ ಬಿಡಲಾಗಿದೆ. ಈ ಅವಧಿಯಲ್ಲಿ ಒಂದು ತಿಂಗಳನ್ನು ಕಾಶ್ಮೀರದಲ್ಲಿ ಕಳೆದದ್ದನ್ನು ಮಾತ್ರ ಮುಚ್ಚಿ ಡಲಾಗದು. ಎಕ್ಲಿ ಜೋಬನೇರ, 23-2-1967 ನವಗರ್ಭಿಣಿಯರು ತಮ್ಮವರಿಂದ ಅದೆಷ್ಟು ಸೇವೆ, ಉಪಚಾರ, ಪುರಸ್ಕಾರಗಳನ್ನು ಪಡೆದು ಕೊಳ್ಳುತ್ತಾರೆಂದು ನೋಡಿ, ಕೇಳಿ ಅರಿತಿರುವೆ. ಬೆಳಗಿನ ಜಾವದಿಂದ ವಾಕರಿಕೆ, ಸುಸ್ತು ಎಂದು ವಿಶ್ರಾಂತಿ ಪಡೆದರೆ, ಇನ್ನಿತರ ದಿನಗಳಲ್ಲಿ ಸುಲಭ ವಾಗಿ ಸಿಗದ ತಿಂಡಿ-ತಿನಿಸುಗಳನ್ನು ಅಪರೂಪದ ಹಣ್ಣು ಹಂಪಲಗಳನ್ನು ತಿಂದು ತೇಗುತ್ತಿರುತ್ತಾರೆ. ಆಪ್ತೇಷ್ಟರು ತಮ್ಮ ಸೇವೆ ಮಾಡಿದಷ್ಟು ಕಡಿಮೆ ಎಂಬ ಠೀವಿ ಬೇರೆ. ಇಡೀ ದಿನ ವಿರಾಮ ಮಾಡು ತ್ತಿದ್ದರೂ ರಾತ್ರೆ ನಿದ್ರೆ ಬಾರದು, ಎಂಬ ದೂರು. ತನ್ನ ಈ ಅವಸ್ಥೆಗೆ ಪತಿಯೇ ಕಾರಣನೆಂಬ ಅಸಡ್ಡೆ. ಆರು ತಿಂಗಳು ಮುಗಿಯುವದರೊಳಗೆ ಅತ್ತೆ ಮನೆಯವರು ಹಬ್ಬದೂಟ ಆರತಕ್ಷತೆ ರ್ಪಡಿಸಬೇಕು. ಯಥಾನುಶಕ್ತಿ ಸೀರೆ ಆಭರಣ ಗಳ ಉಡುಗೊರೆ ಬರಬೇಕು. ನವರಾತ್ರೆಯ ದುರ್ಗೆಯಂತೆವಿವಿಧ ಅಲಂಕಾರ ಮಾಡಿಕೊಂಡು 109 ಛಾಯಾಚಿತ್ರಗಳನ್ನು ತೆಗೆಯಿಸಿಕೊಳ್ಳಬೇಕು. ಮುಂಬೈನಗರದಲ್ಲಿ ಗರ್ಭಿಣಿಯರ ಭಾವಚಿತ್ರ ತೆಗೆಯುವದರಲ್ಲೆ ಪರಿಣತಿ ಪಡೆದ ಸ್ಟುಡಿಯೋ ಗಳಿವೆ. ಅವು ಪ್ರಚಾರಕ್ಕಾಗಿ ಹೊರಗೆ ತೂಗುಹಾ ಕಿದ ಛಾಯಾಚಿತ್ರಗಳನ್ನು ವೀಕ್ಷಿಸುವದೇ ವಿನೋ ದಾವಳಿಯೆನಿಸುವದು. ಶ್ರೀಕೃಷ್ಣ ಪರಮಾತ್ಮ ನಂತೆ ವೇಷ ಹಾಕಿಕೊಂಡು ಕೊಳಲು ನುಡಿಸು ವುದು, ರಾಧೆಯಾಗಿ ಚಂದ್ರಬಿಂಬದ ಮೇಲೆ ಸವಾರಿ ಮಾಡುವದು, ಕಾಮದೇವನಾಗಿ ರತಿಯ ವಶೀಕರಣಕ್ಕಾಗಿ ಪುಷ್ಪಬಾಣವನ್ನು ಪ್ರಯೋಗಿ ಸುವಂತೆ ನಿಲ್ಲುವದು, ಬಗೆಬಗೆಯ ಕೇಶಾಲಂ ಕಾರ, ಹೂವಿನ ಅಲಂಕಾರ, ಭಾರೀ ಭಾರೀ ಸೀರೆ ಯುಟ್ಟು, ವಿವಿಧ ಆಭರಣಗಳನ್ನು ತೊಟ್ಟ ಗರ್ಭಿ ಣಿಯರ ಛಾಯಾಚಿತ್ರಗಳು ಅಲ್ಲಿರುತ್ತವೆ. ದಶ ಕದ ಹಿಂದೆಯೇ ನನ್ನವಳಿಗೆ ಎಂಥ ಅಲಂಕಾರ ಶೋಭಿಸಬಹುದು ಎಂಬ ವಿಚಾರದಿಂದಲೇ ನಾಚಿ ಗೆಯಾಗಿತ್ತು! ತವರುಮನೆಗೆ ಹೋದ ನಂತರ ಗರ್ಭವೈಭ ಜೀವಸಸ್ಕು ಎಂಗ) ಸಿಮುಪೀಎ) ನಂಬಂಧಿ ಸಂತೀ | 110 ವದ ಹೊಸ ಅಧ್ಯಾಯವೇ ಪ್ರಾರಂಭವಾಗು ವದು. ಪತಿಯ ಅಲಕ್ಷ್ಯ, ನಾದಿನಿಯರ ಅಸಡ್ಡೆ, ಅತ್ತೆಯ ಅಸಹನೆ, ಕುತಂತ್ರಗಳನ್ನು ತಮ್ಮವರಿಗೆ ಹೇಳಿದಷ್ಟೂ ಕಡಿಮೆಯೇ! ಈ ಹಿನ್ನೆಲೆಯಲ್ಲಿ ತಾಯಿ-ತಂಗಿಯರು, ಅಣ್ಣ-ತಮ್ಮಂದಿರು ತನು, ಮನ, ಧನಗಳಿಂದ ಬಸಿರಿಯರ ಸೇವೆಗೆ ಕಂಕಣ ಬದ್ಧರಾಗಿರುತ್ತಾರೆ. ತಿರುಗಿ ಭರ್ಜರಿ ಔತಣದ ಊಟವಾಗಬೇಕು. ಉಡುಗೊರೆ ಕೊಡಬೇಕು. ಛಾಯಾಚಿತ್ರ ತೆಗೆಸಬೇಕು. ಈ ಸಮಾರಂಭದ ಮುಂದೆ ಗಂಡನ ಮನೆಯವರದು ಏನೇನೂ ಅಲ್ಲ, ಎಂದೆನಿಸುವ ಪ್ರಯತ್ನ ಎದ್ದುಕಾಣುತ್ತದೆ. ನಂತರ ಬಾಲ್ಯಸಂಗಾತಿ, ಸಹಪಾಠಿ, ಗೆಳತಿ, ಆಪ್ತ ' ರಲ್ಲಿ ಊಟಕ್ಕೆ ಕರೆದು ಉಪಚರಿಸಬೇಕು. ಇವೆಲ್ಲ ಮುಗಿಸುವ ಮೊದಲೇ ಪ್ರಸೂತಿಯಾದವರು “ಅದೆಷ್ಟು ಒಳ್ಳೊಳ್ಳೆ ಅವಕಾಶಗಳು ಜಾರಿಕೊಂಡ ವಲ್ಲ!' ಎಂದು ಮರಗದೇ ಇರುವದಿಲ್ಲ. ನನ್ನವ ` ಳಿಗೆ ಇವುಗಳಲ್ಲಿ ಒಂದಂಶವೂ ದೊರಕಲೇ ಇಲ್ಲ ವೆಂದು ನೆನೆದಾಗೊಮ್ಮೆ ಕಸಿವಿಸಿಯಾಗುತ್ತದೆ. ಣು ವಲ ಚುನುಮೊಂತ | ಮುಂಚೆ ಅಸರ ಗೆಯ ದ್ವಿ ; ಿಮೇಪೆ [a4 ತನನ್‌ ನ. ಕಸೂರಿ ವಿವಾಹದ ಹೊಸದರಲ್ಲಿ "ನೀವೇ ನನ್ನ ಸರ್ವಸ್ವ' ಎಂದು ನೀನು ಉದ್ಗರಿಸಿದ್ದು ನೆನಪಿದೆಯೇ? ಎಲ್ಲರೂ ಹೀಗೇ ಹೇಳುತ್ತಿರಬಹುದು - ನವವಿ ವಾಹಿತರು. ಕೆಲವರು ಪತಿಯೇ ದೇಷರು ಅನ್ನುವ ವರು ಇಲ್ಲದಿಲ್ಲ. ಬೇರಾರೂ ಇಂಥ ಮಾತುಗ ಳನ್ನು ಹೆಚ್ಚಾಗಿ ಪರಿಗಣಿಸದಿದ್ದರೂ ನಾನು ಮಾತ್ರ ಈ ಮಾತನ್ನು ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸ ಬೇಕೆಂದಿದ್ದೇನೆ. ಈ ವಾರಾಂತ್ಯದಲ್ಲಿ ನಾನು ಜಯಪುರಕ್ಕೆ ಬಂದಾಗ ನಿನ್ನ ಬಯಕೆಯೂಟದ ಕಾರ್ಯಕ್ರಮ ' ಇಟ್ಟುಕೊಂಡಿದ್ದೇನೆ. ನಂಬುತ್ತೀಯಾ? ನನಗೆ. ಮೆಚ್ಚಿಗೆಯಾದ ನವಿಲುಹಸರು ಬಣ್ಣದ ಬಿನ್ನಿ ಶಾಟ್‌ ರೇಶಿಮೆ ಸೀರೆಯನ್ನು ಖರೀದಿಸಿದ್ದೇನೆ. ಪೋಲಕ ಹೊಲಿಸಿದ್ದೇನೆ. ಹಲವು ಬಗೆಯ ತರ 'ಕಾರಿ, ಹಣ್ಣು-ಹಂಪಲು ಹೂಗಳನ್ನು ಕೊಂಡು ತಂದು ನಾನೇ ಹಬ್ಬದಡಿಗೆ ಮಾಡುವೆ. ಬಾಸುಂದಿ, ಕೆನೆಹಾಕಿ ಫ್ರುಟ್‌ಸೆಲೆಡ್‌ ತಯಾರಿ ಸುವೆ. ಪಲ್ಕ, ತಾಳು, ಹಪ್ಪಳ, ಸಂಡಿಗೆ, ವಡೆ, ಉಪ್ಪಿನಕಾಯಿ, ಪೂರಿ, ಭಜಿಗಳ ವಿಶೇಷ ಊಟ. ಬೇರಾರನ್ನೂ ಆಮಂತ್ರಿಸದೇ ನೀನೊಬ್ಬಳೇ ವಿಶೇಷ ಅತಿಥಿ. ಚೆನ್ನಾಗಿ ಊಟ ಮಾಡಿ ವಿಶ್ರಾಂ ತಿಯ ನಂತರದ ಮುಖ್ಯ ಕಾರ್ಯಕ್ರಮ ಹೀಗಿದೆ: ಮಾರುದ್ದ ಜಡೆಯನ್ನು ಹೂವುಗಳಿಂದ ಅಲಂಕರಿ ಸುವೆ. ಹೊಸ ಸೀರೆಯನ್ನು ಹೇಗೆ ಉಡಬೇಕು ಎಂದು ನಿರ್ದೇಶಿಸುವೆ. ಆರತಿ ಬೆಳಗುವೆ. ನಂತರ ಛಾಯಾಗ್ರಹಣದ ' ಕಾರ್ಯಕ್ರಮ. ನಿಂತು, ಕುಳಿತು, ಎದುರಿನಿಂದ, ಹಿಂಬದಿಯಿಂದ, ವಿಎಧ ಸೀರೆ ಮತ್ತು ಕೇಶಾಲಂಕಾರದ ಛಾಯಾಗ್ರಹಣ ಮಾಡುವೆ. ಇಷ್ಟೇ ಅಲ್ಲದೇ ನೀನು ಒಪ್ಪಿದರೆ ಜೋಡಿಯಾಗಿಯೂ ಭಾವಚಿತ್ರ ತೆಗೆಯುವೆ. ಇದು ಹೇಗೆ ಸಾಧ್ಯವೆಂದು ನಿನ್ನ ಸಮಸ್ಯೆ ಇದ್ದಿರ ಬೇಕಲ್ಲವೇ? ನನ್ನ ಜರ್ಮನ್‌ ಎಕ್ಸ್ಟಾಕ್ಟಾ ಕ್ಯಾಮ ರಾದಲ್ಲಿ ಸರ್ವ ರೀತಿಯ ಏರ್ಪಾಡುಗಳೂ ಇವೆ. ಎಲ್ಲವನ್ನೂ ಸಿದ್ಧಮಾಡಿ, ನಾವೂ ಸಿದ್ಧರಾಗಿನಿಂತ ನಂತರ ಕ್ಯಾಮರಾ ಗುರಿಯಿಟ್ಟರೆ ತನ್ನಷ್ಟಕ್ಕೆ ಕ್ಲಿಕ್‌ ಫಟ ೧ ಮಾಡಬಲ್ಲುದು. ಈ ಎಲ್ಲ ಚಟುವಟಿಕೆಯಿಂ ಡಿಸೆಂಬರ್‌ 1991 ದಾಗಿ ಅತ್ತೆ, ತಾಯಿ, ಪತಿ, ಅಡಿಗೆಯವ, ಸಖಿ, ಛಾಯಾಚಿತ್ರಗಾರ ಮೊದಲಾದವರನ್ನು ಒಬ್ಬನ ಲ್ಲಿಯೇ ಗುರುತಿಸುವಂತಾಗುವದಿಲ್ಲವೇ? ಉದರದಲ್ಲಿ ಬೆಳೆಯುತ್ತಿರುವ ಮಗುವಿನ ಚಟುವಟಿಕೆಗಳನ್ನು ಅರಿತು ತುಂಬಾ ಮೋಜೆನಿ ಸಿತು. ಯಾವುದಾದರೂ ಕೆಲಸದಲ್ಲಿ ಮೈಮರೆ ತಾಗ ತುಳಿತದಿಂದ ತನ್ನ ಇರವಿನ ಬಗ್ಗೆ ಎಚ್ಚರಿಸು ತ್ತಾನೆಯೇ? ಕಲಿಯುಗದ ಮಕ್ಕಳು, ಹುಟ್ಟುವ ಮೊದಲೇ ಗುಂಡಾಗಿರಿಯ ಸ್ವಯಂ ತರಬೇತಿ ಯನ್ನು ಹೊಟ್ಟೆಯಲ್ಲಿ ಮಾಡುತ್ತಿರುವಂತೆ ಕಾಣುತ್ತದೆ. ನೆರೆಹೊರೆಯ ಮಕ್ಕಳು ಪಟಾಕ್ಷಿ ಸಿಡಿಸಿದಾಗೊಮ್ಮೆ ಬೆಚ್ಚಿ ಬೀಳುತ್ತಾನೆಯೇ? ಬರುವ ವರ್ಷಗಳಲ್ಲಿ ನೀನೂ ಪಟಾಕಿಗಳನ್ನು ಬೇಕಷ್ಟು ಹಾರಿಸುವಿಯಂತೆ ಎಂದು ತಿಳಿ ಹೇಳಿ ದಾಗ ಸಮ್ಮತಿಸುವಂತೆ ಸುಮ್ಮನಿರುತ್ತಾನೆಯೇ? ಬಹಳಷ್ಟು ಆಶ್ವಾಸನೆಗಳನ್ನು ಕೊಡಲು ಹೋಗ ಬೇಡ. ಅವುಗಳನ್ನು ಈಗಲೇ ನಮೂದಿಸಿ ಕೊಂಡು, ಮುಂದೆ ತನ್ನ ಬೇಡಿಕೆಗಳನ್ನು ಮುಂದೆ ಇಟ್ಟರೆ ಕಷ್ಟಕ್ಕಿಟ್ಟುಕೊಂಡೀತು! ನಾವೆಲ್ಲ ಪಾಲ ಕರ ಆಜ್ಞಾಧಾರಕರಾಗಿ ನಡೆದುಕೊಂಡರೂ ಮಿತ ಸಂತಾನದ ಈ ಪೀಳಿಗೆಯವರು ತಂದೆ- ತಾಯಿಗಳನ್ನೆ ತರಾಟೆಗೆ ತೆಗೆದುಕೊಂಡರೆ ಆಶ್ಚ ರ್ಯವಿಲ್ಲ. —6= ಜೋಬನೇರ, 25-5-1967 ನಿನ್ನ ಚೊಚ್ಚಿಲು ಕೃತಿಯಾದ ಪುತ್ರ ವಿಕಾಸ ನನ್ನು ಪಡೆದು, ಕನಸಿನ ಲೋಕದಲ್ಲಿ ವಿಹರಿಸುತ್ತಿ ರಬಹುದಲ್ಲವೆ? ನನ್ನ ಚೊಚ್ಚಿಲು ಕೃತಿ ("ನಾನೂ ಅಮೇರಿಕೆಗೆ ಹೋಗಿದ್ದೆ') ಪ್ರಕಟಣೆಗೆ ಸ್ವೀಕ ತವಾಗಿದೆ - ಎಂದು ಸಾರಲು ಈ ಪತ್ರ ಬರೆಯುತ್ತಿದ್ದೇನೆ. ಧಾರವಾಡದ ಮನೋಹರ. ಗ್ರಂಥಮಾಲೆಯ ಜಿ.ಬಿ.ಜೋಶಿಯವರಿಂದ ಹಾಗೆಂದು ಪತ್ರ ಬಂದಿದೆ. ನಿನ್ನ ಸೂಚನೆ ಮನ್ನಿಸಿ ಜಿ.ಬಿ.ಜೋಶಿಯವ ರೊಡನೆ ಸಂಪರ್ಕ ಬೆಳೆಸಿದ್ದೇ ಉತ್ತಮವಾ 111 ರಾ ಯಿತು. ಬರವಣಿಗೆ ಪ್ರಾರಂಭಿಸಿದಾಗ ನಮ್ಮಲ್ಲಿ ಭಿನ್ನಾಭಿಪಾ ಶ್ರಿಯಗಳಿದ್ದವು. ವಿಸೃತವಾಗಿ ವಿವರಿಸಿ ಬರೆಯಬೇಕೆಂದು ನಿನ್ನ ವಾದ. ಹತ್ತು ವಾಕ್ಯಗ ಳಲ್ಲಿ ಹೇಳಬೇಕಾದ್ದನ್ನು ಒಂದರಲ್ಲಿಯೇ ಹೇಳು ವಂತಾದರೆ, ಅದು ಒಳ್ಳೆಯ ಬರವಣಿಗೆ ಎಂಬುದು ನನ್ನ ವಾದ. ಕೊನೆಗೆ ನಾವಿಬ್ಬರೂ ಸೋಲದಿದ್ದರೂ ಹಸ್ತಪ್ರತಿ ಗೆದ್ದಿತು. ನಿನ್ನ ಸಹ ಕಾರ ಇದ್ದರೆ ಇನ್ನೂ ಕೆಲವು ಪುಸ್ತಕಗಳನ್ನು ರಚಿಸ ಬಲ್ಲೆ ಎಂಬ ಹುಮ್ಮಸ ಬಂದಿದೆ. ನಿನ್ನ ಮಗ, ಗಿಂಡಿ ಸ್ವಲ್ಪ ದೊಡ್ಡವನಾಗಲಿ, ಅನಂತರ ನೋಡೋಣವಂತೆ. Re ಕಲಕತ್ತಾ, 25-3-1969 ನನ್ನನ್ನು ಹೊತ್ತ ' ರೇಲುಗಾಡಿ ಏದುತ್ತ, ತೇಗುತ್ತ ಉಸಿರೆಳೆಯುತ್ತ ಹೌರಾ ನಿಲ್ದಾಣ ಬಂದು ಸೇರಿಕೊಂಡಿತು. ಕಣ್ಣು ಹಾಯಿಸಿದಲ್ಲೆಲ್ಲ ಜನಸಮುದ್ರ. ಪ್ರಯಾಣಿಕರನ್ನೆಲ್ಲ ಹೊತ್ತು ಕೊಂಡು ಹೋಗಲು ಸಾಕಾಗುವಷ್ಟು ಹಮಾಲರಿ ದ್ದರೂ ಹೆಚ್ಚಿನ ಸಾಮಾನುಗಳಿಲ್ಲದ ನನ್ನಂಥವ ರಿಂದ ಅವರಿಗೆ ಯಾವ ಲಾಭವೂ ಆಗುವಂತಿರ ಲಿಲ್ಲ. ತಿಕೀಟು ಕೊಟ್ಟು ಹೊರ ಬಂದರೆ ಅಲ್ಲಿ ಇನ್ನೂ ಹೆಚ್ಚಿನ ಜನಸಂದಣಿ. ಹೆಚ್ಚಿನವರು ಪ್ರವಾಸಿ, ವ್ಯಾಪಾರಿ, ಇಲ್ಲವೇ ಅತಿಥಿಗಳನ್ನು ಎದುರುಗೊಳ್ಳಲು ಬಂದವರಾಗಿರದೇ ಕಾಲಾಪ ಹರಣ ಮಾಡಲು ಬಂದ ಸೋಮಾರಿಗಳು. ನಿಲ್ದಾ ಣದ ಹೆಚ್ಚಿನ ಭಾಗವನ್ನು ಪೂರ್ವ ಪಾಕಿಸ್ತಾನದ ನಿರಾಶ್ರಿತರು ತಮ್ಮದನ್ನಾಗಿ ಮಾಡಿಕೊಂಡು ಸಂಸಾರ ಹೂಡಿ ಬಿಟ್ಟಿದ್ದಾರೆ. ಹಸಿವು, ರೋಗ, ಸಾವುಗಳು ಸಂಭವಿಸುವಂತೆ ಸಂತಾನೋತ್ಪತ್ತಿ ಸದಾಕಾಲವೂ ನಡೆದೇ ಇರುತ್ತದೆ. ಇಂಥ ಜನ ಸ್ತೋಮಕ್ಕೆ ಸ್ವಚ್ಛತೆಯ ಕಲ್ಪನೆ ಹೇಗೆ ಬರ ಬೇಕು? ನೋಡಿದೆಡೆ ಹೊಲಸು. ಘ್ರಾಣೇಂ ದ್ರಿಯ ತಡೆದುಕೊಳ್ಳಲಾರದಷ್ಟು ದುರ್ವಾಸನೆ. ಇನ್ನಿತರ ರೇಲು ನಿಲ್ದಾಣಗಳಿಗಿಂತ ತೀರಾ ಗಲೀಜು ಅನಿಸಿದ್ದರಿಂದ ಹೀಗೇಕೆ? ಎಂದು ರೇಲ್ವೆ ಅಧಿಕಾರಿಯನ್ನು ಕೇಳಿದಾಗ "ವಿಪರೀತ ಜನ' 112 ಎಂದ. ಕೆಲವರಾದರೂ ಸ್ವಚ್ಛತೆಯತ್ತ ಲಕ್ಷ್ಯಹರಿ ಸಬಹುದಲ್ಲ? ಎಂದಾಗ "ಪಾಪ, ಬಡವರು' ಎಂದು ಇಂಥ ವಿಚಾರ ವಿನಿಮಯದಲ್ಲಿ ತನಗೆ ಆಸಕ್ತಿ ಇಲ್ಲವೆಂದು ತೋರಿಸಿಕೊಂಡ. ಹೌರಾ ನಿಲ್ದಾಣದಲ್ಲಿಯ ಹೆಚ್ಚಿನ ಶ್ರಮ ಜೀವಿಗಳು ಬಿಹಾರಿಗಳು. ರಿಕ್ಷಾ ಎಳೆಯುವ ವರೂ ಅವರೇ. ಮೂರು ರೂಪಾಯಿಗಳಿಗೆ ಸಿಯಾಲ್ದಾ ಮುಟ್ಟಿಸುತ್ತೇನೆಂದ ಒಬ್ಬಾತ. ನೊಗ ವನ್ನೆತ್ತಿಕೊಂಡಾಗ, ಗೇಣು ಹೊಟ್ಟೆ ಗಾಗಿ ಮಾನ ವನು ಪಶುವಾಗಿ ದುಡಿಯಬೇಕಾಗಿ ಬಂದ ಪ್ರಮೇಯನೋಡಿಕರುಳು ಕಿವಿಚಿದಂತಾಯಿತು. ಆ ಬಡಕಲು ದೇಹಿಯನ್ನೇ ರಿಕ್ನಾದಲ್ಲಿ ಕೂಡ್ರಿಸಿ, ನಾನೇ ಅದನ್ನು ಎಳೆದರೆ ಶಿವನು ಮೆಚ್ಚದಿರ ಲಾರ, ಅನಿಸಿತು. ಲಭ್ಯವಿದ್ದಾಗಷ್ಟೇ ಉಂಡು ಸಿಗದಿದ್ದಾಗ ಕಡ್ಡಾಯದ ಉಪವಾಸ ಮಾಡಿದ ಆ ಬಡ ಬಿಹಾರಿ, ವಾಯುವೇಗದಿಂದ ಓಡುವಾಗ . ಹವೆಯಲ್ಲಿ ಹಾರುತ್ತಿರಬಹುದೇ? ಎಂಬ ಭಾಸ ವಾಗುತ್ತಿತ್ತು. ಅವನ ಸಂಸಾರ ಚಕ್ರದಂತೆಯೇ ರಿಕ್ಷಾ ಗಾಲಿಗಳು ಯಾವ ಏರಿಳಿತಗಳಿಲ್ಲದೇ ಏಕ ಪ್ರಕಾರವಾಗಿ ತಿರುಗುತ್ತಿದ್ದವು. ಸಮಾಜವಾದ, ಸಮಾನತೆ, ಪ್ರಜಾಪ್ರಭುತ್ವವೆಂದು ಘಂಟಾಘೋ ಷವಾಗಿ ಸಾರಿದರೂ ಇದೊಂದು ಶೋಷಣೆ, ಗುಲಾಮಗಿರಿ ಎಂದು ವಿಚಾರ ಮಂಥನದಲ್ಲಿ ಮೈಮರೆತಾಗ, ಅವನು ಮಾತ್ರ ಈ ಯಾವ ಜಂಜಾಟಕ್ಕೂ ಕಿವಿಗೊಡದೇ ಆಮೆ ವೇಗದಿಂದ ಓಡುವ ಟ್ರಾಮ್‌, ಹೊಗೆ ಕಾರುವ ಬಸ್‌, ನಡು ರಸ್ತೆಯಲ್ಲಿ ಓಡುವ ಕಾರುಗಳ ನಡುವೆ ಹಾವಿ ನಂತೆ ಅಂಕು-ಡೊಂಕಾಗಿ ದಾರಿ ಮಾಡಿಕೊಂಡು ಓಡುತ್ತಿದ್ದ. ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದೆನಿಸಿದಾಗೊಮ್ಮೆ ಕೈಯಲ್ಲಿರುವ ಗೆಜ್ಜೆಯ ನಾದ ಹೊರಡಿಸಿ ಎಚ್ಚರಿಸುತ್ತಿದ್ದ. ಬಂಗಾಲಿಗಳು ಬಿಹಾರಿಗಳಿಗೆ ಪಾಪ, ಬಡವರು ಎನ್ನುವ ಬದಲಾಗಿ ಅವರೆಲ್ಲ ಜಿಗಳೆಗಳು, ತಮ್ಮ ರಾಜ್ಯದ ಹಣ ಹೀರಿಕೊಳ್ಳುತ್ತಾರೆ, ಎಂದರೆ ಅದೆಂ ತಹ ವಿರೋಧಾಭಾಸವಲ್ಲವೇ? ಬೃಹತ್‌ ಹೌರಾ ಸೇತುವೆ ಮೇಲೆ ರಿಕ್ಷಾ ಓಡು ಕಸೂರಿ ತ್ತಿದ್ದಾಗ, ಆನೆಯ ಬೆನ್ನ ಮೇಲೆ, ಇರುವೆ ಹರಿದಾ ಡಿದಂತೆ ಅನಿಸಿತು. ಟ್ರಾಮ್‌, ಟ್ಯಾಕ್ಸಿ, ಟ್ರಕ್‌, ಬಸ್‌, ಕೈಗಾಡಿಗಳ ಜೊತೆಯಲ್ಲಿ ಕಾಲುನಡಿಗೆಯ ಪ್ರವಾಹವೇ ಬ್ರಿಜ್‌ ಮೇಲೆ ಹೊರಟರೆ, ಕೆಳಗಡೆ ಪತಿತ ಪಾವನೀ ಗಂಗಾಮಾತೆ ಹರಿಯುತ್ತಿದ್ದಾಳೆ. ಇಂದು ಮಾನವನ ಪಾಪಕರ್ಮಗಳು ಅತ್ಯಧಿಕವಾ ಗಿದ್ದರಿಂದ ಅವನ್ನು ತೊಳೆದು ನಿರ್ಮಲಗೊಳಿಸು ವದು ಬಡಪಾಯಿ ಭಾಗೀರಥಿಯಿಂದ ಸಾಧ್ಯವೇ? ಎಂದು ಹೇಳಲಾಗದು. ಆದರೆ ಅವನ ದನಕರು, ಅವನ ಶಾರೀರಿಕ ಕೊಳೆ, ಬಚ್ಚೆಲು, ಕಕ್ಕಸುಗಳನ್ನು ಮಾತ್ರ ಶುಭ್ರ ಮಾಡುತ್ತಾಳೆ. ಇದರಿಂದಾಗಿ ನದಿ ಪೂರ್ತಿ ಕಲುಷಿತವಾಗಿದೆ. ಅದರಲ್ಲಿ ಎಷ್ಟು ಸಹಸ್ರ ರೋಗಾಣುಗಳು ಇವೆಯೋ ಏನೋ! ಭಕ್ತರು ಮಾತ್ರ ಅದೇ ತೀರ್ಥವೆಂದು ಸೇವಿಸು ವಾಗ, ಅಯ್ಯೋ ಅಜ್ಞಾನಿಗಳು! ಎಂದು ಅನಿಸ ದಿರದು. ಸೇತುವೆಯ ಮೇಲೆ ಬಂಗಾಲಿ ವ್ಯಾಪಾರಿ ಗಳು ಕೆಲಸಕ್ಕೆ ಬಾರದ ಸಾಮಾನುಗಳನ್ನು ಅವು ಅತ್ಯಮೂಲ್ಯವೆಂದೂ ಈ ಬೆಲೆಗೆ ಬೇರೆಲ್ಲಿಯೂ ಸಿಗಲಾರವೆಂದೂ ಗಿರಾಕಿಗಳಿಗೆ ಮನವರಿಕೆ ಡಿಸೆಂಬರ್‌ 1991 ಮಾಡುವದರಲ್ಲಿಯೇ ಮೆ ಮರೆತಿದ್ದರು. ಅವರ ಲ್ಲಿಯ ತೀವ್ರ ಸ್ಪರ್ಧೆಯಿಂದಾಗಿ ಒಬ್ಬ ಗಿರಾಕಿಗೆ ನಾಲ್ಕು ಅಂಗಡಿಕಾರರು ಏಕಕಾಲಕ್ಕೆ ಪ್ರವಚನ ಕೇಳಿಸುವದು ತೀರ ಸಾಮಾನ್ಯ. ಈ ತಂಡದಿಂದ ಬದುಕಿಕೊಳ್ಳಲು ಪಲಾಯನ ಮಾಡಿದರೆ, ಇನ್ನೊಂದು, ಮಗುದೊಂದು ತಂಡ, ತಲೆ ತಿಂದು ` ಜೇಬು ಖಾಲಿ ಮಾಡದೆ ಇರುವದೇ ಇಲ್ಲ. ಕಲಕತ್ತಾ ಹೆಚ್ಚು ನೋಡುವಂತಾಗದಿದ್ದರೂ ಕಂಡಪ್ಪಕ್ಕೆ ವಾಕರಿಕೆ ಬರಿಸುವಂತೆ ಇತ್ತು. ಲಾರ್ಡ್‌ ಬೆಂಟಿಂಕನ ಕಾಲದಲ್ಲಿ ಕಟ್ಟಿದ ಕಟ್ಟಡ ಗಳು ಸಾಯಲಾರದೇ ಉಸಿರು ಬಿಗಿ ಹಿಡಿದು ನಿಂತಿವೆ. ಸಂತಾನ ಏಕಪ್ರಕಾರವಾಗಿ ಬೆಳೆಯುತ್ತಿ ದ್ದರೂ ಆ ಕಿರಿದಾದ ಕಟ್ಟ ಡಗಳಲ್ಲಿಯೇ ಕಿಕ್ಕಿರಿದು ತುಂಬಿ ಜೀವಿಸುತ್ತಿದ್ದಾರೆ. ಬಡವರಂತೂ ಹಾಳು ಬಿದ್ದ ಕಟ್ಟಡ, ಪಾರ್ಕು, ಫುಟ್‌ಪಾತ್‌ಗಳನ್ನೆ ಲ್ಲ ತಮ್ಮವನ್ನಾಗಿ ಮಾಡಿಕೊಂಡಿದ್ದಾರೆ. ಗಟಾರಗ ಳಲ್ಲಿ ಹರಿಯಬೇಕಾಗಿದ್ದ ಕೊಳಚೆ ನೀರನ್ನು ರಸ್ತೆ ಗಳಲ್ಲಿಯೇ ಬಿಟ್ಟಿ ದ್ದರಿಂದ ಧೋತರ, ಸೀರೆಗ ಳನ್ನು ಮೇಲೆತ್ತರಿಸಿಕೊಂಡು ಓಡಾಡುವದು ವಾಡಿಕೆ. ಓಡಲಾರದೇ ಕುಂಟುತ್ತ ಬರುವ ನಗರ ಸಾರಿಗೆ ಬಸ್ಸುಗಳು ದಾರಿಹೋಕರ ಮೇಲೆ ನಾರುವ ನೀರನ್ನು ಸಿಂಪಡಿಸಿದಾಗೊಮ್ಮೆ ಬೈಗಳ ಸುರಿಮಳೆ ಕೇಳಿಸಿಕೊಳ್ಳುವಂತಾಗುತ್ತ ದೆ. ಮುಂಬ ಯಿಯಲ್ಲಿ ಇನ್ನಿತರ ಸಾರಿಗೆಗೆ ಅಡಚಣಿಯುಂಟಾ ಗುತ್ತದೆಂದು, ಟ್ರಾಮ್‌ ರಸ್ತೆಗಳನ್ನು ರದ್ದುಮಾಡಿ ದಶಕಗಳೇ ಕಳೆದರೂ, ಬಂಗಾಲಿಗಳು ಅವನ್ನು ಉಳಿಸಿಕೊಳ್ಳುವದರಲ್ಲಿ ಯಶಸ್ವಿಯಾಗಿದ್ದಾರೆ. ರಸ್ತೆಯ ಇಕ್ಕೆ ಲದರಲ್ಲಿಯೂ ಎಳೆ ನೀರಿನ ಚಿಪ್ಪು ಗಳು, ರಸಗುಲ್ಲಾ ತಿಂದು ಒಗೆದ ಮಣ್ಣಿನ ಕುಡಿಕೆ ಗಳು ರಾಶಿ ಬಿದ್ದಿವೆ. ರಸ್ತೆಗಳೆಲ್ಲ ದುರಸ್ತಿ ಕಾಣದೇ ವರ್ಷಗಳೇ ಕಳೆದಿರಬೇಕು. ಅಂತೆಯೇ ಅಲ್ಲಲ್ಲಿ ಹೊಂಡ-ಕುಳಿಗಳು ಬಿದ್ದು ವಾಹನಗಳ ಓಡಾ ಟಕ್ಕೆ ತೀವ್ರ ಅಡಚಣಿಯಾಗುತ್ತದೆ. ಇರುವೆ - ಸಾಲುಗಳಂತೆ ಹೊರಟ ವಾಹನಗಳು ಗಕ್ಕನೆ ನಿಂತ ವೆಂದರೆ, ತಿರುಗಿ ಹೊರಡಲು ಒಂದು ಗಂಟೆಯೇ ಬೇಕಾಗುವದು. 113 -8- ಪ್ಲಾಸಿ, 11-8-1969 ಬೆಂಗಳೂರಿಗೆ ಹೋದಾಗ ಜೊತೆಯಲ್ಲಿ ವಿಕಾಸ, ಕಾಕಿಯವರನ್ನು ಕರೆತಂದು ಜಾಣತನ ಮಾಡಿದೆ. ನಿನ್ನ ಮಗನ ಜ್ಞಾಪಕ ಶಕ್ತಿ ಅಗಾಧವಾ ದದ್ದು. ಎಷ್ಟೋ ಕಾಲದ ನಂತರ ನನ್ನನ್ನು ನೋಡಿದರೂ, ಒಂದಿಷ್ಟೂ ಅನುಮಾನ ಪಡದೇ ಬಾಪ್ಪಾ! ಬಾಪ್ಪಾ! ಎಂದು ಓಡಿಬಂದು ಬಿಗಿದ ಪ್ಪಿದ. ಅದೇ ಪರಿಚಯವಿಲ್ಲದವರು ಕರೆದರೆ, ಮಾತನಾಡಲು ಯತ್ನಿ ಸಿದರೆ, ಕಾಕಿಯವರ ಹಿಂದೆ ಮಿಸುಕಾಡದೇ ಅಡಗಿಕೊಂಡು ಬಿಡುತ್ತಾನೆ ಕಳ್ಳ. ಮಾತಿನಲ್ಲಿ ನಿನ್ನ ಹೆಸರು ಬಂದರೆ ಸಾಕು, ಅಮ್ಮ, ಅಮ್ಮ ಎಂದು ನೆನಪಿಸಿಕೊಳ್ಳುತ್ತಾನೆ. ಅಲ್ಲದೆ ಅಮ್ಮಾ - ಜಯಪುರ, ಬಾಪ್ಟಾ-ಕಲಕತ್ತಾ ಎಂದು ತನ್ನ ತೊಡಲು ಮಾತಿನಿಂದ ಎಲ್ಲರಿಗೂ ಹೇಳಲು ಕಲಿತಿದ್ದಾನೆ. ಬರುವವರಿಗೆಲ್ಲ ನಿನ್ನ ಸೀರೆ ತೋರಿಸಿ ಅಮ್ಮಾ ಎನ್ನುತ್ತಾನೆ. ಕಾಶ್ಮೀರಿ ಕಂಬ ಳಿಯ ಮೇಲೆ ನಿನ್ನ ಸೀರೆ ಹಾಸಿದಾಗಲೇ ಅವನಿಗೆ ಸುಖ ನಿದ್ರೆ ಬರುವದು. ಸದಾಕಾಲ ನಿನ್ನ ಬಗ್ಗೆ ಏನಾದರೂ ಹೇಳುತ್ತಿದ್ದರೆ ಅವನಿಗೆ ಖುಷಿಯೋ ಖುಷಿ. ನಿನ್ನಮ್ಮನ ಹೆಸರು ಹೇಳಿದ ಹೊರತು ತಿಂಡಿಕೊಡುವದಿಲ್ಲವೆಂದು ಕೀಟಲೆ ಮಾಡಿದಾಗ "ಜೊ-ಶ-ನಾ' ಎಂದು ಹೇಳುತ್ತಾನೆ. ತುಂಬ ಮುದ್ದಾಗಿಕಾಣುತ್ತಾನೆ. ಮನೆಯಲ್ಲಿ ಇದ್ದಾಗೆಲ್ಲ ನನ್ನನ್ನು ಅಂಟಿಕೊಂಡೇ ಇರುತ್ತಾನೆ. ಬೃಹತ್‌ ಟೇಬಲ್ಲಿನ ಮೇಲೆ ನಿನ್ನ ಪುಟ್ಟ ಕಂದನನ್ನು ಕೂಡ್ರಿಸಿಕೊಂಡು ಈ ಪತ್ರ ಬರೆಯು ತ್ತಿದ್ದೇನೆ. ತೊಂದರೆ ಮಾಡಿಯಾನು, ಎಂದು ಕಾಕಿಯವರು ಕರೆದರೆ, ಬರುವದಿಲ್ಲವೆಂದು ತನ್ನ ದೃಢ ನಿರ್ಧಾರವನ್ನು ಸಾರಿಯೇ ಬಿಟ್ಟ. ಅಮ್ಮ ನಿಗೆ ಪತ್ರ ಬರೆಯುತ್ತೇನೆಂದಾಗ ಅದನ್ನು ಮುಟ್ಟಿ, ಮುಟ್ಟಿ ಅಮ್ಮಾ? ಎಂದುಕೇಳಿದ. ಏನು ಬರೆಯಲಿ ಎಂದು ಕೇಳಿದಾಗ, ಬಿ...ಕಾ...ಚ ಎಂದು ಗಟ್ಟಿಸಿ ಹೇಳಿದ. ಅಮ್ಮನ ಬಗ್ಗೆ ನೂರಾರು ಪ್ರಶ್ನೆ ಕೇಳಿ ಕೊನೆಗೆ ತಾನೂ ಒಂದು ಪತ್ರ ಬರೆಯುತ್ತೇನೆಂದು ಹಾಳೆಯ ಮೇಲೆ 114 ಗೀಜುತ್ತ ಕುಳಿತಿದ್ದಾನೆ. ನಿನ್ನ ಭಾವಚಿತ್ರ ತೋರಿಸಿ ದಾಗ, ಕಣ್ಣುಗಳನ್ನು ಅರಳಿಸಿ, ನಗುಮುಖದಿಂದ ದೊಡ್ಡ ಧ್ವನಿತೆಗೆದು, ಕರೆಯುವಂತೆ ಅಮ್ಮಾ,' ಅಮ್ಮಾ ಎಂದು ಕುಣಿಯುತ್ತಾನೆ. ಅವಳು ನಿನಗೆ ಏನೆಂದು ಕರೆಯುತ್ತಾಳೆ ಎಂದರೆ, ""ಗುಂಡೂ'' ಎಂದು ಧಾಗವಾಗಿ ಹೇಳುತ್ತಾನೆ. "ಅದೇ ನಿನ್ನ ಹೆಸರೇ?' ಎಂದು ಪ್ರಶ್ನಿಸಿದಾಗ, ಅಲ್ಲವೆಂಬಂತೆ ತಲೆಯಲ್ಲಾಡಿಸುತ್ತ ಬಿ..ಕಾ...ಚ(ಎಕಾಸ) ಅನ್ನುತ್ತಾನೆ. ಅಮ್ಮ ನಿನಗೇನು ಮಾಡುತ್ತಾಳೆ ಎಂದರೆ ಎಡ ಬಲ ಕೆನ್ನೆಗಳನ್ನು ತೋರಿಸುತ್ತ "ಪುಚು ಪುಚು' ಮುದ್ದಿನ ಮಳೆ ಬಿಳಿಸುತ್ತಾಳಂತೆ. ಜಯಪುರಕ್ಕೆ ಹೋಗುತ್ತೀಯಾ? ಎಂದರೆ ಅಮ್ಮಳೇ ಇಲ್ಲಿಗೆ ಬರಲಿ, ಎನ್ನುತ್ತಾನೆ. ಮನೆ ಯಲ್ಲಿ ಇದ್ದಷ್ಟು ಸಮಯವೂ "ಟಾಮಿ'ಯಂತೆ ನನ್ನ ಹಿಂದೆಯೇ ಸುತ್ತುತ್ತಿರುತ್ತಾನೆ. ಬಚ್ಚಲು, ಕಕ್ಕಸುಗಳಿಗೆ ಹೋದಾಗ, ಹೊರಬರುವದನ್ನೇ ನೋಡುತ್ತ ಕಾದಿರುತ್ತಾನೆ. ವಿಕಾಸನಿಗೆ ನಯ, ನಾಜೂಕು, ಮುಂಜಾಗ್ರತೆ ವಿಪರೀತ. ಗೂಟಕ್ಕೆ ತೂಗು ಹಾಕಿದ ಶರ್ಟು ಕೆಳಗೆ ಬಿದ್ದರೆ, ಅದನ್ನು ಹಾಸಿಗೆಯ ಮೇಲೆ ಇಟ್ಟು ಬಂದು ವರದಿ ಮಾಡುವ. ಕಸ-ಕಡ್ಡಿಯನ್ನು ಬುಟ್ಟಿಗೇ ಸೇರಿಸಿ, ಅದನ್ನು ಒಯ್ದು ಕಾಗದ ರಾಡಿಸಿ ಟೇಬಲ್ಲಿನ ಮೇಲಿಟ್ಟು ಗಾಳಿಗೆ ಹಾರಿ ಹೋಗದಂತೆ ಭಾರವಾದ ವಸ್ತುವನ್ನು ಇಡುವ. ಅಡುಗೆಗೆ ಬೇಕಾಗುವ ಈರುಳ್ಳಿ, ಬಟಾಟೆಗಳನ್ನು ಬುಟ್ಟಿಯಿಂದ ಅವನೇ ತಂದು ಕೊಡಬೇಕು. ಥರ್ಮಾಸು, ಥರ್ಮಾಮೀಟರಗಳನ್ನು ಕೂಡ ಅತ್ಯಂತ ಜಾಗರೂಕತೆಯಿಂದ ತಂದುಕೊಡು ವನು. ಅವನು ಬೀಳುವದು, ಅಳುವದು, ಹಟ ಮಾಡುವದು ಇಲ್ಲವೇ ಇಲ್ಲವೆಂದರೂ 'ಅತಿ ಶಯೋಕ್ತಿಯಾಗಲಾರದು. ಅವನ ನಗುಮುಖ ಕಂಡಾಗೊಮ್ಮೆ ಅಭಿಮಾನ ಉಕ್ಕಿಬಾರದಿರದು. ವಧುಪರೀಕ್ಷೆ ಮಾಡಿದ್ದು ಒಬ್ಬಳನ್ನೆ, ಪಡೆದದ್ದು ಒಬ್ಬಮಗನನ್ನೆ, ಪ್ರಕಟಿಸಿದ್ದೂ ಒಂದೇ ಪುಸ್ತಕ ವಾದರೆ ಏನಂತೆ? ಇವೆಲ್ಲ ಅದ್ವಿತೀಯವಾದ ಕಸೂರಿ . ಐಂದು ಕಂಡು, ಕೀಳದವರಿಂದ ಬನ್ನು ಚಪ್ಪರಿಸಿ ಕೊಳ್ಳುವಂತಾಗಿದೆ. ಮೂರುವರೆ ವರ್ಷಗಳ ವೈವಾಹಿಕ ಜೀವನದಲ್ಲಿ ಇವೇನು ಕಡಿಮೆ ಸಾಧ ' ನೆಯೇ? ಅಮೇರಿಕೆಯ ಪ್ರವಾಸಕಥನದ ಪ್ರಪ್ರ ಥಮ ಕೃತಿಗೆ, ಅದರ ವಸ್ತು ನಿಷ್ಠೆ, ತಿಳಿಹಾಸ್ಯ, ರಂಜಕ ನಿರೂಪಣೆ ಮತ್ತು ಸರಳ ಭಾಷೆಗಳಿಗಾಗಿ ದೇಶದ ಮೂಲೆ-ಮೂಲೆಯಲ್ಲಿರುವ ಕನ್ನಡಿಗ ರಿಂದ ಪ್ರಶಂಸಾಪತ್ರಗಳು ಬರಲಾರಂಭಿಸಿವೆ. ವಿಕಾಸನಿಗೆ ಮನೆಯಲ್ಲಿ ಲಭ್ಯವಿರುವ ಸಾಮಾ ನುಗಳೇ ಆಟಿಕೆಗಳು. ವಿವಿಧ ಅಳತೆಯ ಡಬ್ಬಿಗಳು ಸಿಕ್ಕರೆ, ಒಂದರಲ್ಲಿ, ಇನ್ನೊಂದನ್ನು ಸೇರಿಸಿ ಮುಚ್ಚಳ ಹಾಕಿ, ತೆಗೆಯುತ್ತ ತಾಸಿಗೂ ಮಿಕ್ಕಿ ಅವನು ಆಡಬಲ್ಲ. ಉಳ್ಳಾಗಡ್ಡೆ- ಬಟಾಟೆಗಳನ್ನು ತಲೆಯ ಮೇಲಿಟ್ಟುಕೊಂಡು, "ಕಾಂದೆ- ಬಟಾಟೆ' ಎಂದು ಮನೆಯವರಿಗೆ ಮಾರಬಲ್ಲ. ಕೈಯಲ್ಲಿ ಕಿಟ್ಟಿ ಹಿಡಿದು ""ಚಾಯ್‌ ಚಾಯ್‌'' ಎಂದು ಪ್ರವಾಸದಲ್ಲಿ ರೇಲ್ವೆನಿಲ್ದಾಣದಲ್ಲಿ ಕಂಡದ್ದನ್ನು, ಕೇಳಿದ್ದನ್ನು ಅನುಕರಿಸಬಲ್ಲ. ಕೈಗೆ ಎಟುಕುವ ಎಲ್ಲ ಬೂಟು ಚಪ್ಪಲುಗಳನ್ನು ಸಾಲಾಗಿಟ್ಟು, "ಬಾಟಾ' ಅಂಗಡಿಯನ್ನು ಮಾಡುವ. ಕಾಲು ಚೀಲಗಳನ್ನು ಒಣಹಾಕಿ ಧೋಬಿ ಅಂಗಡಿಯನ್ನು ನಡೆಸುವ. ಓತಿಕಾಟ, ಚಿಟ್ಟೆಗಳನ್ನು ಹಿಡಿಯಲು ಹೋಗುವದು, ಕಪ್ಪೆಗಳನ್ನು ಓಡಿಸುವದು ಅವನ ಪ್ರೀತಿಯ ಕೆಲಸ. ಯಾರೂ ನೋಡುವದಿಲ್ಲ ವೆಂದು ಖಾತ್ರಿಮಾಡಿಕೊಂಡು ಕೆಸರು, ಸಗಣಿಗ ಳಲ್ಲಿ ಕೋಲು ಹಾಕಿ ಆಡುವದೂ ಉಂಟು! ಸ್ವಲ್ಪ ಧ್ವನಿ ಏರಿಸಿ, ಕರೆದರೆ ಸಾಕು, ಅಪ್ಪಂತನಂತೆ, ಧಾವಿಸಿ ಬರುತ್ತಾನೆ. “ಕೆಟ್ಟ ಕೆಲಸ ಮಾಡುತ್ತಾ ನೆಂದು ಅಮ್ಮನಿಗೆ ಬರೆಯಲೇ?'' ಎಂದಾಗ ಬೇಡ, ಸಭ್ಯನಾಗಿ ನಡೆದುಕೊಳ್ಳುತ್ತಾನೆಂದು ಬರೆ ಯಲು ಸೂಚಿಸುತ್ತಾನೆ. ಅವನಿಗೆ ಈಗ ಕೊಂಕಣಿ, ಸುಲಭವಾಗಿ ಮಾತನಾಡಲು ಬರು ತ್ತದೆ. "ರ' ಅನ್ನುವ ಬದಲಾಗಿ ಮಾತ್ರ "ಲ ಅನ್ನುತ್ತಾನೆ. ಅಜ್ಜಿ, ಮೊಮ್ಮಗ ಇಬ್ಬರಿಗೂ ರಸಗುಲ್ಲಾಗ ಳೆಂದರೆ ಪ್ರಾಣ. ಅವನ್ನು ಆಗಾಗ ತಂದು ಎಲ್ಲಿ ಡಿಸೆಂಬರ್‌ 1991 ಯಾದರೂ ಅಡಗಿಸಿ ಇಡುತ್ತೇನೆ, ಅವನಿಗೆ ತಿನ್ನುವ ಆಸೆಯಾದಾಗ , ನಾನು ಮಂತ್ರವಾದಿ ಯಾಗಿ ಛೂಮಂತರ್‌ ಹಾಡುಗಳನ್ನು ಹೇಳ ಬೇಕು. ಅಡಿಗೆಮನೆಯ ಕಪಾಟಿನಲ್ಲಿ ಬಂದಿ ದೆಯೇ ಎಂದು ನೋಡಲು ಓಡಿಸಬೇಕು. ಅನಂ ತರ ಮಲಗುವ ಕೋಣೆ, ಕತ್ತಲೆ ಕೋಣೆಗಳಲ್ಲಿ ಸಿಗದೇ ಪೆಚ್ಚು ಮುಖಹಾಕಿಕೊಂಡು ಹಿಂತಿರುಗಿ ದಾಗ ನಾನು ಕುಳಿತಲ್ಲೇ ಚಿಕ್ಕ ಮಡಕೆ ತುಂಬ ರಸಗುಲ್ಲಗಳು ನಳನಳಿಸುತ್ತವೆ! ನೋಡಿ ಅವನ ಬಾಯಿ ನೀರೂರಲಾರಂಭಿಸುತ್ತದೆ. ಹೊಸದಾಗಿ ಕಟ್ಟಿಕೊಟ್ಟ ಜೋಕಾಲಿಯ ಮೇಲೆ ಕುಳಿತು ತೂಗಿ ಕೊಳ್ಳುತ್ತ ಒಂದೊಂದೇ ರಸಗುಲ್ಲವನ್ನು ಉದ ರಕ್ಕೆ ಇಳಿಸುತ್ತ ಮರುದಿನ ಇದಕ್ಕೂ ಹೆಚ್ಚು ತರು ವಂತೆ ಎನಂತಿಸಿಕೊಳ್ಳುತ್ತಾನೆ. ನಾವಿಬ್ಬರೂ ಸರಿಸ ಮಾನರಂತೆ ವರ್ತಿಸುತ್ತಿದ್ದೇವೆ. ಜೊತೆಯಾಗಿ ಆಡುತ್ತೇವೆ, ಓಡುತ್ತೇವೆ, ತಿನ್ನುತ್ತೇವೆ, ಉಣ್ಣು ತ್ತೇವೆ, ಬರೆಯುತ್ತೇವೆ, ಮಲಗುತ್ತೇವೆ. ನಾನು ಆಫೀಸಿಗೆ ಇಲ್ಲವೇ ನಿರೀಕ್ಷ ಣೆಗೆ ಹೋದಾಗ ಮಾತ್ರ ಕಾಕಿಯವರು ಬೇಕೇ ಬೇಕು. ಸಾಹಸದ ಕಥೆಗಳೆಂದರೆ ಅವನಿಗೆ ಪಂಚ ಪ್ರಾಣ. ಅಲ್ಪ ಸ್ವಲ್ಪ ವಿರಾಮ ಸಿಕ್ಕರೂ ಸಾಕು, ಧಾವಿಸಿ ಬಂದು ಕಥೆ, ಹೇಳೆಂದು ಗಂಟು ಬಿದ್ದಿರು ತ್ತಾನೆ. ಅವುಗಳೆಲ್ಲ ಅವನ ಸುತ್ತ ಲೇ ಹೆಣೆದಿರುವ ದರಿಂದ ಕಿವಿಗೊಟ್ಟು ಆಸಕ್ತಿಯಿಂದ ಕೇಳುತ್ತಿರು ತ್ತಾನೆ. ಆ ನಂತರ ಅದನ್ನು ಅಜ್ಜಿಗೂ ಹೇಳು ತ್ತಾನೆ. ಕೇಳಿದಾಗೆಲ್ಲ ಹೇಳುವ ಕಥೆಗಳಲ್ಲಿ ಒಂದು ಮಾದರಿ ಹೀಗಿದೆ-ಕೇಳು, ವಕಾಸನಿಗೆ ಖ್ಯಾತ ಬಂಗಾಲಿ ಹುಲಿಯನ್ನು ನೋಡುವ ಮನಸ್ಸಾದ್ದ ರಿಂದ ಮನೆಯಲ್ಲಿದ್ದ ರಸಗುಲ್ಲ ಗಳನ್ನು ಕಟ್ಟಿ ಕೊಂಡು ಸುಂದರಬನಕ್ಕೆ ಬರುತ್ತಾನೆ. ದೊಡ್ಡ ದೊಂದು ಮರವನ್ನೇರಿ ಕುಳಿತುಕೊಳ್ಳುತ್ತಾನೆ. ಹುಲಿ ಹೊಂಚು ಹಾಕಿ, ಚಿಗರೆಯ ಮೇಲೆ ಜಿಗಿದು, ಅದರ ಮಾಂಸಭಕ್ಷಣ ನಡೆಸಿದ್ದನ್ನು ನೋಡಿ ಜಿಗುಪ್ಸೆ ಯಾಗುತ್ತದೆ. ಕೆಳಗಿಳಿದು ಬಂದು ಹೆಬ್ಬುಲಿಗೆ ರಸಗುಲ್ಲ ತಿನ್ನಿಸುತ್ತಾನೆ. ಅದರ ರುಚಿಗೆ ಮನಸೋತ ಹುಲಿಯಣ್ಣ 115 ನ್ನೂಂದು, ಮತ್ತೂಂದು, ಮಗುದೊಂದು ಎಂದು ಎಲ್ಲವನ್ನೂ ಮುಗಿಸಿಬಿಡುತ್ತದೆ. ತನ್ನೊಂದಿಗೆ ಮನೆಗೆ ಬಂದರೆ ಇನ್ನಷ್ಟು ಕೊಡುವೆ ಎಂದು ಆಸೆ ತೋರಿಸಿದಾಗ, ಅದು ಬೀದಿ ನಾಯಿ ಯಂತೆ ಇವನನ್ನು ಹಿಂಬಾಲಿಸಿ ಬರುವದನ್ನು ಪ್ಲಾಸಿಯ ಜನ ಅತ್ಯಂತ ಕುತೂಹಲದಿಂದ ನೋಡುತ್ತ ನಿಂತಿರುತ್ತಾರೆ. ದಾರದಿಂದ ಅದನ್ನು ಜಗಲಿಯ ಕಂಬಕ್ಕೆ ಕಟ್ಟಿ ಹಾಕಿ, ಕಾಕಿ ಮಾಡಿದ ಸೌತೆಕಾಯಿ ಕಡಬು ತಿನ್ನಿ ಸುತ್ತಾನೆ. ಹುಲಿರಾಯ ಚಪ್ಪರಿಸಿ ತಿನ್ನುತ್ತ ತಮ್ಮ ಮನೆಯಲ್ಲಿ ಇಂಥ ತಿಂಡಿಗಳೇ ಇಲ್ಲದ್ದರಿಂದ ಶಾಶ್ವತವಾಗಿ ವಿಕಾಸನ ಮನೆಯಲ್ಲೇ ಇರುವದಾಗಿ ಘೋಷಿಸುತ್ತದೆ. ಈಗ ಹುಲಿಯಣ್ಣ, ವಿಕಾಸನ ಗೆಳೆಯ, ಜೊತೆ ಗಾರ; ಅವನ ಜೋಕಾಲಿಯಲ್ಲಿ ತೂಗಿಕೊಳ್ಳು ತ್ತದೆ. ಬೂಟ್‌-ಚಪ್ಪಲ್‌ ಖರೀದಿಸುತ್ತದೆ. ಬಟ್ಟೆ ಗಳನ್ನು ಧರಿಸಲು ಪ್ರಾರಂಭಿಸಿ, ಅವನ್ನು ಸ್ವಚ್ಛ ಗೊಳಿಸಲು ವಿಕಾಸನ ಅಂಗಡಿಗೇ ಕೊಡುತ್ತದೆ. ಅಪ್ಪನ ಚಿಲ್ಲರೆಯಿಂದ ವಿಕಾಸನು ನಡೆಸುವ ಬ್ಯಾಂಕಿನಲ್ಲಿ ಒಂದು ಖಾತೆ ತೆರೆಯುತ್ತದೆ. ಒಂದು ದಿನ ಅದು ಅಂಗಳದಲ್ಲಿಯೇ ಹೇಸಿಗೆ ಮಾಡಿ ದಾಗ, ಕೋಪಗೊಂಡ ವಿಕಾಸನು ಸುಂದರಬನಕೆ ಹಿಂದಿರುಗುವಂತೆ ಆಜ್ಞಾಪಿಸುತ್ತಾನೆ. ಅ ಅತ್ತೂ ಕರೆದು, ವಿಕಾಸನ ಕಾಲಿಗೆ ಬಿದ್ದು, ಕ್ಷಮಾ ಯಾಚನೆ ಕೇಳಿದಾಗ, ದಯಾಮಯಿ ವಿಕಾಸನು ಕ್ಷಮಿಸಿ ರಸಗುಲ್ಲಾ ತಿನ್ನಿಸುತ್ತಾನೆ! ಪ್ರತಿಸಂಜೆ ವಎಕಾಸ- ಕಾಕಿಯರನ್ನು ಗಂಗಾ ನದಿಯ ತೀರಕ್ಕೆ ಗಾಳಿ ಸೇವನೆಗೆ ಕರೆದೊಯ್ಯು ತ್ತೇನೆ. ದಾರಿಯುದ್ದಕ್ಕೂ ವಿಕಾಸನು ಕೇಳುವ ಪ್ರಶ್ನೆಗಳಿಗೆ ಕೊನೆ ಮೊದಲಿಲ್ಲ. ಕೆಲ ಪ್ರಶ್ನೆ ಗಳಿಗೆ ಉತ್ತ ರಿಸುವದು ಕಷ್ಟಕ್ಕಿ ಟ್ಟುಕೊಳ್ಳುತ್ತ ದೆ. ಹೋರಿ ಪತಿ, ಆಕಳು ಪತ್ನಿಯಾಗಿದ್ದರೆ ಅವು ಜೊತೆಯಾಗಿದ್ದು ಸಂಸಾರವೇಕೆ ಹೂಡುವದಿಲ್ಲ9 ಎಂದು ವಿಚಾರಿಸಿದರೆ, ಅದಕ್ಕೇನು ಏವರಣೆ ಕೊಡುವದು? ದಾರಿಯುದ್ದಕ್ಕೂ ಬಂಗಾಲಿ ಹುಡುಗಿಯರು ಎಷ್ಟುಕರೆದರೂ ಈತ ಅವರತ್ತ ಕಣ್ಣೆತ್ತಿ ಕೂಡ ನೋಡುವದಿಲ್ಲ. ಇದೂ ಒಳ್ಳೆ 116 ಯದೇ ಆಯಿತು. ಮದುವೆಗೆ ಆಸೆಪಡುವ ಕನ್ಯೆ ಯರು ಇವನನ್ನು ಬಿಗಿದಪ್ಪಿ ಚುಂಬಿಸುವದು ನನಗೂ ಮನಸಿಗೆ ಬರುವದಿಲ್ಲ. ಹುಡುಗಿಯ ರಿಗೆ ಇವನನ್ನು ಸಬಕಾಚಬಾಬು' ಎಂದು ಕೂಗಿ ಕರೆದೂ ಕರೆದೂ ಚುಡಾಯಿಸಿದಾಗಲೇ ನೆಮ್ಮದಿ. ಇವನು ಮಾತ್ರ ಬಾಪ್ಪಾ-ಕಾಕಿಯರ ಕೈಹಿಡಿದು ಗಜಗಾಂಭೀರ್ಯದಿಂದ ಗಂಗಾ ದರ್ಶನಕ್ಕೆ ಹೂರಟಿರುತ್ತಾನೆ. ಗ ಪ್ಲಾಸಿ, 6-1-970 ಕಾಕಾರು ನಮ್ಮನ್ನೆಲ್ಲ ಅಗಲಿ ಸರಿಯಾಗಿ ಒಂದು ವರ್ಷವಾಯಿತು. ನಮ್ಮೆಲ್ಲರಿಂದ ಅತಿ- ದೂರ ಇದ್ದುದರಿಂದಲೋ ಏನೋ, ಅವರ ನೆನ ಪುಗಳು ದಿನವಿಡೀ ಆವರಿಸಿ ಬಿಟ್ಟಿದ್ದವು. ಅಂತರಂ ಗದಿಂದ ತೇಲಿ ಬಂದ ಭಾವನೆಗಳನ್ನು, ಅವರನ್ನೇ ಉದ್ದೇಶಿಸಿ ಬರೆಯಲಾರಂಭಿಸಿದೆ. ಬರೆದು ಮುಗಿ ಸಿದಾಗ ಕೊಂಚ ನೆಮ್ಮದಿಯೆನಿಸಿತು. ಯಾವ ಎಳಾಸಕ್ಕೆ ಕಳಿಸುವದೆಂದು ಅರಿಯದೇ ನಿನಗೇ ಕಳಿಸುತ್ತಿದ್ದೇನೆ. ಓದಿ ನೋಡು: "ನೀನು ನಮ್ಮೆಲ್ಲರನ್ನು ಬಿಟ್ಟು ಯಾವ ಲೋಕಕ್ಕೆ ಹೋಗಿರುವಿ? ಯಾವ ಮೋಡದಾಚೆ ಅಡಗಿರುವಿ? ನಮ್ಮ ಕಿರುಕುಳಗಳಿಂದ ಜಿಗುಪ್ಸೆ ಯಾಯಿತೇ? ಛೆ! ಎಂಥ ಕ್ಷುಲ್ಲಕ ವಿಚಾರಗಳು. ಜೀವನದ ಸುಂಟರಗಾಳಿ, ಜಡಿನುಳೆ, ಗುಡುಗು, ಮಿಂಚುಗಳಿಗೆ ಅಂಜದೇ, ಅಳುಕದೇ ಸಂಸಾರ ನೌಕೆಯನ್ನು ನಡೆಸಿಕೊಂಡು ಹೋದ ಧೀಕನಾವ ಕನು ನೀನು. ಪ್ರತಿ ದಿನವೂ ಈಗ ನಿನ್ನ ದರ್ಶನ ಲಾಭ ದೊರೆಯದಿದ್ದರೇನಾಯಿತು? ಕಿವಿಗಳಿಗೆ ನೀತಿಯ ಮಾತು ಕೇಳುವ ಅವಕಾಶ ಸಿಗದಿದ್ದರೇ ನಾಯಿತು) ನನ್ನಾತ್ಮ ಸದಾ ನಿನ್ನ ಧ್ಯಾನದ ಲ್ಲಿಯೇ ತೊಡಗಿರುತ್ತದೆ. ದಿನದ ಘಟನೆಗಳ ವರದಿ ನಿನಗೆ ಒಪ್ಪಿಸಬೇಕು. ಸಿದ್ಧಪಡಿಸಿದ ಛಾಯಾಚಿತ್ರಗಳನ್ನು ನಿನಗೆ ತೋರಿಸಬೇಕು ಎಂದು ವಿಚಾರ ಮಾಡುತ್ತಿರುತ್ತೇನೆ. ಆದರೆ ನಿನ್ನನ್ನು ಸಂಪರ್ಕಿಸುವ ಬಗೆ ಹೇಗೆ? ಕಸೂರಿ ಅಪ್ಸರೆಯರ ನಾಡಿನಲ್ಲಿ ನೀನು ನೆಮ್ಮದಿಯಾ ಗಿರುವಿ ಎಂದು ತಿಳಿಯಲೇ? ಮುಳುಗುವ ಸೂರ್ಯ, ಮೂಡುವ ಚಂದ್ರನ ಬೆಳಕಿನಲ್ಲಿ ನಿನ ಗಾಗಿ ಹುಡುಕಾಡುತ್ತಿದ್ದೇನೆ. ಪುಣ್ಯ ಮಾಡಿದವ ರೆಲ್ಲ ಚುಕ್ಕೆಗಳಾಗುತ್ತಾರೆಂದು ಚಿಕ್ಕವನಿದ್ದಾಗ ನೀನೇ ಹೇಳಿದ್ದರಿಂದ ಗಗನಮಂಡಲದಲ್ಲಿ ನಿನ್ನ ನಕ್ಷತ್ರಕ್ಕಾಗಿ ಶೋಧಿಸುತ್ತೇನೆ. ನೀನು ಅಲ್ಲಿಂ ದಲೇ ನಮ್ಮೆಲ್ಲರ ಸಕಲ ಚಟುವಟಿಕೆಗಳನ್ನು ವೀಕ್ಷಿಸುತ್ತಿರಬೇಕಲ್ಲವೇ? ಒಂದು ರಾತ್ರಿಯಿಡೀ ಜಾಗರಣೆ ಮಾಡಿ ನಿನ್ನ ಚುಕ್ಕೆಯನ್ನು ಗುರುತಿಸ ಬೇಕೆಂದಿರುವೆ. ನಿನ್ನ ಕರಿಟೋಪಿ ಕಾಣಿಸುವ ಚುಕ್ಕೆ ಹುಡುಕಿ ತೆಗೆಯಲು ಸಾಧ್ಯವೇ? ನೀನು ಭೂಮಂಡಲನಿವಾಸಿಯಾಗಿರುವಾ ಗಲೇ ಬರೆದು ತಿಳಿಸಿದಂತೆ, ಹೊಸ ನೌಕರಿಗೆ ಸೇರಿದ್ದೇನೆ. ಅಂತೆಯೇ ಕೀಟ ಸಂಶೋಧಕನಾಗಿ ಪಶ್ಚಿಮ ಬಂಗಾಲದ ಪ್ಲಾಸಿಗೆ ಬಂದಿದ್ದೇನೆ. ಹೊನ್ನಾವರದಂತೆಯೇ ಇದೊಂದು ಸೌಂದ . ರ್ಯಭರಿತ ರಮ್ಯ ಊರು. ಅಲ್ಲಿ ಶರಾವತಿ ಹರಿ ದರೆ ಇಲ್ಲಿ ಭಾಗೀರಥಿ ಇದ್ದಾಳೆ. ಆದರೆ ಅಲ್ಲಿಯ ಸಹ್ಯಾದ್ರಿ ಸಾಲು ಮಾತ್ರ ಇಲ್ಲಿಲ್ಲ. ಸೂಸು ಮಣ್ಣಿನ ಬಯಲು ಪ್ರದೇಶವಾದ್ದರಿಂದ ಅತೀವ ಫಲವತ್ತಾಗಿದೆ. ಅಂತೆಯೇ ಕಾಳು-ಕಡಿಗಳ ಜೊತೆಗೆಕೀಟಗಳೂ ಬೃಹತ್‌ ಸಂಖ್ಯೆಯಲ್ಲಿ ಬಿಡು ಮಾಡಿವೆ. ಅವುಗಳ ನಿಯಂತ್ರಣ, ನನ್ನ ಕರ್ತವ್ಯ. ನೀನು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ದಿನವಿಡೀ ಭಾಳ್‌ ಬರೋ ಓಂ%ಬಕ ಯೊಪ್ಡ್ಲಿ ಸಾಲೊಲ್ಲ , ಬಕ ಶೈಷೂ 'ಡಿಸೆಂಬರ್‌ 1991 ಮೈ ಮುರಿದು ದುಡಿಯುತ್ತೇನೆ. ದುಡಿತದಿಂದ ಗೌರವ ಪಡೆಯಬಹುದೆಂಬ ನಿನ್ನ ಹಿತೋಕ್ತಿಯ ಸತ್ಕಾಂಶವನ್ನು ಮನಗಾಣುತ್ತಿದ್ದೇನೆ. ಇದರ ಜೊತೆಗೆ ಬರವಣಿಗೆಯನ್ನು ಪ್ರಾರಂಭಿಸಿದ್ದೇನೆ. ಅಮೇರಿಕೆಯ ಪ್ರವಾಸ ಕಥನವನ್ನು ನಿನಗೆ ಅರ್ಪಿ ' ಸಿದ್ದೇನೆ. ಕನ್ನಡ ಓದುಗರು ಈಕೃತಿಗೆ ತುಂಬು ಮನಸ್ಸಿನ ಸ್ವಾಗತ ನೀಡಿದ್ದಾರೆ. ಅಂತೆಯೇ ಇನ್ನೊಂದು ಪುಸ್ತಕದ ಹಸ್ತಪ್ರತಿ ಬರೆದು ಮುಗಿಸಿ ದ್ದೇನೆ. ಸತ್ಯ, ಸರಳತೆ, ಸಮಾಧಾನ, ಕಷ್ಟ ಸಹಿ ಷ್ಣುತೆಗಳಂತಹ ನಿನ್ನ ಆದರ್ಶಗಳನ್ನು ನನ್ನವ ನ್ನಾಗಿ ಮಾಡಿಕೊಳ್ಳಲು ಸದಾ ಸೆಣಸಾಟ ನಡೆಸಿ ದ್ದೇನೆ. ನಿನಗೆ ಅನುರೂಪ ಸೊಸೆಯಾಗಬೇಕೆಂದು ಜೋತ್ಸ್ನಾ, ಸತತ ಯತ್ನದಲ್ಲಿದ್ದಾಳೆ. ನಿನ್ನ ಹಿತೋಕ್ತಿಯ ಮೇರೆಗೆ, ಇದ್ದ ಒಳ್ಳೆ ನೌಕರಿಗೆ ರಾಜೀನಾಮ ಕೊಡದೇ ಜಯಪುರದ ಅವಧಿ ಮುಗಿಸಿ ಈಗ ಧಾರವಾಡದ ಆಕಾಶವಾಣಿಗೆ ವರ್ಗವಾಗಿ ಬಂದು ಅರ್ಧಕ್ಕೇ ನಿಂತು ಹೋದ ಡಾಕ್ಟರೇಟು ಮುಗಿಸುವ ವಿಚಾರವನ್ನು ಇಟ್ಟು ಕೊಂಡಿದ್ದಾಳೆ. ನಮ್ಮ ಏಕಮೇವ, ಅದ್ವಿತೀಯ ಪುತ್ರ ವಿಕಾಸನು ತನ್ನನ್ನು ಎತ್ತಿಕೊಂಡ ಅಜ್ಜನನ್ನು ಫೋಟೋದಲ್ಲಿ ಗುರುತಿಸಿ, ಅಜ್ಜಾ ಅಜ್ಜಾ ಎಂದ್ಳು ಮುದ್ದಿಸುತ್ತಾನೆ. ಅವನು ತುಂಬ ಜಾಣನಾಗಿ ಬೆಳೆಯುತ್ತಿದ್ದಾನೆ. ನೀನು ನನಗೆ ಕೊಟ್ಟ ಎದ್ಕಾ- ಬುದ್ಧಿಗಳನ್ನು ಅವನಿಗೂ ಕೊಡುವಂತಹ ಭಾಗ್ಯ ಒದಗಿ ಬಂದಿದ್ದರೆ ಅವನೊಬ್ಬ ಆದರ್ಶ ಮೊಮ್ಮ ಗನಾಗಿ ಬೆಳೆಯುವದರಲ್ಲಿ ಏನೇನೂ ಸಂದೇಹವಿ ರಲಿಲ್ಲ. ನಾವು ಮೂವರೂ ಒಂದೆಡೆ ಇದ್ದಾಗ ನಿನ್ನನ್ನು ಬರಮಾಡಿಕೊಳ್ಳಬೇಕೆಂದು ಕನಸು ಕಟ್ಟಿದ್ದೆ. ಆದರೆ ದೈವ ಇನ್ನೊಂದನ್ನೇ ಬಗೆದು ನಿನ್ನ ನ್ನು ಪರಲೋಕಕ್ಕೆ ಕೊಂಡೊಯ್ದಿತು. ಅಲ್ಲಿ ಯವರು ನಿನ್ನಂಥ ಸಜ್ಜನರ ಮಾರ್ಗದರ್ಶನ ವನ್ನು ತಪ್ಪದೇ ಪಡೆಯುತ್ತಾರೆಂದು ನಂಬಿದ್ದೇನೆ. ಕಳೆದ ಒಂದು ವರ್ಷದಿಂದ ನಿನ್ನ ಯೋಗಕ್ಷೇ ಮದ ಬಗ್ಗೆ ನಮಗೆ ಏನೇನೂ ತಿಳಿಯದು. ಅಲ್ಲಿ ಜೆಟ್ಟಿ ಯಂಥ ಕೌ ರಿಕರಿದ್ದಾರೆಯೇ? ನಿನ್ನ ಶರ್ಟು, ಧೋತರಗಳನ್ನು ಯಾರು ಒಗೆದುಕೊ ಡುತ್ತಾರೆ? ನಿನ್ನ ಪ್ರೀತಿಯ ಕೆಂಪು ಹರಿವೆಸೊಪ್ಪು ಅಲ್ಲಿ ಬೆಳೆಯುತ್ತಾರೆಯೇ? ನಿನ್ನ ಹವ್ಯಾಸದ ಚಿತ್ರಕಲೆಗೆ ಬೇಕಾಗುವ ಕುಂಚ-ಬಣ್ಣಗಳು ಸುಲಭ ಬೆಲೆಗೆ ಸಿಗುತ್ತವೆಯೇ? ಕಮ್ಮಾರನ ಕಾರಾಗಿರಿ ನಿನ್ನ ಇನ್ನೊಂದು ಹವ್ಯಾಸ-ಅದಕ್ಕೆ ಬೇಕಾಗುವ ಹತ್ಕಾರಗಳು ಲಭ್ಯವಾಗಿವೆಯೇ? ನಿನ್ನ ವಿಳಾಸ ತಿಳಿಸಿದರೆ ಇವುಗಳನ್ನು ಇಲ್ಲಿಂದ ಪಾರ್ಸಲ್‌ಮಾಡಿ ಕಳಿಸಬಹುದಾಗಿತ್ತು. ಸಾಕ ಲೋಕದ ಸುರಾಪಾನ, ಸ್ವೇಚ್ಛಾಚಾರಗಳಿಂದ ನಿನಗೆ ಜಿಗುಪ್ಸೆ ಯಾಗಿರಬೇಕಲ್ಲವೇ? ಆದರೆ ಅಂಥ ಜೀವನಕ್ಕಾಗಿ ಹಂಬಲಿಸುವವರು ಭೂಲೋಕದಲ್ಲಿ ಅದೆಷ್ಟು ಜನ ಜೀವಿಸಿರು ವರೋ! ನಾನು ಕೂಡ ಪ್ರತ್ಯಕ್ಷ ಕಂಡರೂ ಪರಾಮ ರ್ಶಿಸಿ ನೋಡಬೇಕು ಎಂಬ ಲೋಕೋಕ್ತಿ ಯಲ್ಲಿ ' ವಿಶ್ವಾಸವಿಟ್ಟ ವನು. ಆದ್ದರಿಂದ ಧಾರ್ಮಿಕ ಕುರುಡು ಆಚಾರ- ವಿಚಾರಗಳಲ್ಲಿ ಒಂದಿಷ್ಟೂ ವಿಶ್ವಾಸವಿಲ್ಲ. ಇಷ್ಟಾ ದರೂ ಕೆಲವೊಂದು ನಂಬಿಕೆ ಗಳು ನಿಜವಾಗಿದ್ದರೆ,.... ಎಂದು ಅನಿಸದೇ ಇರು ವದಿಲ್ಲ. ಮೃತರ ಶ್ರಾದ್ಧದ ದಿನ ತಮ್ಮ ಆಪ್ತ- ಬಂಧುಗಳು ಮಿತ್ರರೊಂದಿಗೆ ಇರಲು ಮ ತರ ಆತ್ಮ, ಭೂಮಿಗೆ ಇಳಿದು ಬರುತ್ತದಂತೆ. ಅಂತೆಯೇ ಅವರಿಗೆ ಇಷ್ಟವಾದ ಅಡಿಗೆಯನ್ನೆ € ಮಾಡಿ ನೆರೆದವರಿಗೆಲ್ಲ “ತೃಪ್ತಿಯಾಗುವಷ್ಟು ಉಣಬಡಿಸುವ ಪರಿಪಾಠ ಬೆಳೆದುಬಂದಿದೆ. ನೀನೂ ಇಂದು ಭೂಮಿಗೆ' ಇಳಿದು ಬಂದು ನಮ್ಮೊಂದಿಗೆ ಇರುವಂತಾಗಿದ್ದರೆ ಎಷ್ಟು ಖುಷಿ ಪಡುತ್ತಿದ್ದೆವು. ನೀನು ಅವಶ್ಯ ಬಾ. ಹಕ್ಕಿಯ, ಕಾಗೆಯ ರೂಪದಲ್ಲಾದರೂ ಬಾ. ಆದರೆ ಖಂಡಿತ ಬಾ. ನಮ್ಮನ್ನೆಲ್ಲ ನಿರಾಸೆಗೊಳಿಸಲಿಕ್ಕಿಲ್ಲ ವೆಂದು ನಂಬಲೇ? ಕಾಕಿಯವರು ಹಬ್ಬದೂಟ ಏರ್ಪಡಿಸಿದ್ದಾರೆ. ನಿನ್ನ ಪ್ರೀತಿಯ ಕಡಲೇಬೇಳೆ ಪಾಯಸ ಸಿದ್ಧವಾಗಿದೆ. ಮಕ್ಕಳು, ಮೊಮ್ಮಕ್ಕಳು ಒಂದೆಡೆ ಸೇರಿದ್ದಾರೆ. ನೀನೂ ಭೂಮಿಗೆ ಇಳಿದು ಬಂದು ಎಂದಿನಂತೆ ಹಾಸ್ಯ- ಚಟಾಕಿಗಳನ್ನು ಹಾರಿ ಸುವಂತಾಗಿದ್ದರೆ... ಈ ವರ್ಷ ಬರಲಾಗದಿದ್ದರೆ ಹೋಗಲಿ. ಮುಂದಿನ ವರ್ಷ ಬರುವಿ ಎಂಬ ಆಶ್ವಾಸನೆ ಸಿಕ್ಕಿತೇ? ಕ್ಯಾಮರಾದಲ್ಲಿ ಫಿಲ್ಮ ಹಾಕಿ ನಿನಗಾಗಿ ಕಾಯಲೇ?' -10- “ಪ್ಲಾಸಿ 17-2-1970 ನನ್ನಿಂದ ಪತ್ನಿಗೆ ಯಾವ ರೀತಿಯ ತೊಂದ ರೆಯೂ ಆಗಬಾರದೆಂದು, "ವಿಧೇಯಕ ಪತಿ' ಯಾಗಬೇಕೆಂದು ಬಹಳ ಹಿಂದೆಯೇ ನಿರ್ಧರಿಸಿ ಬಿಟ್ಟಿದ್ದೇನೆ. ಈ ಸಾಲು ಓದಿ ಪಿಸಕ್ಕನೆ ನಕ್ಕುಬಿಟ್ಟೆ ಯಲ್ಲವೇ? ಆದರೆ ಇದನ್ನು ದ ಓಢೀಕರಿಸಲು ಬೇಕಾದಷ್ಟು ಸಾಕ್ಷಿ “ಪುರಾವೆಗಳನ್ನು ಕೊಡಬಲ್ಲೆ. ಜೋಬನೇರದಲ್ಲಿ ಸಂಸಾರ ಹೂಡಲು ಯಾವ ಸವಲತ್ತುಗಳು ಇಲ್ಲದಿದ್ದರೂ ಮದುವೆಯಾದ ಕೂಡಲೇ ನನ್ನೊಂದಿಗೆ ರಾಜಸ್ಥಾನಕ್ಕೆ ಹೊರಟು ನಿಂತಾಗ ಕೂಡಲೇ ಒಪ್ಪಿಕೊಳ್ಳಲಿಲ್ಲವೇ? ವಹಾ ರಕ್ಕಾಗಿ ಕಾಶ್ಮೀರಕ್ಕೆ ಹೋಗೋಣವೆಂದಾಗ ಅಷ್ಟೊಂದು ಹಣದ ಅನುಕೂಲವಿಲ್ಲದಿದ್ದರೂ ಹೊರಡಲಿಲ್ಲವೇ? ನೌಕರಿ ಸಾಕು, ರಾಜೀನಾಮೆ ಕೊಡುವದಾಗಿ ಹೇಳಿದ್ದಿ. ಆ ಕೂಡಲೇ ಒಪ್ಪಿಗೆ ಕೊಡಲಿಲ್ಲವೇ? ಅರ್ಧಕ್ಕೆ ನಿಲ್ಲಿಸಿದ ಡಾಕ್ಟರೇಟ ಮುಂದುವರಿಸುವದಾಗಿ ಹೇಳಿದಾಗ, ತನು, ಮನ, ಧನದಿಂದ ಸಹಾಯ ಮಾಡುತ್ತೇನೆ ಎಂದೆ. ಕಸೂರಿ _ ಸಂಸಾರ ಸಾಕು-ಬೇಕು ಎಂದಾಗ, ಹೌದು, `ಹೌದು! ಎಂದೆ. ಬರುವ ಸಂಬಳದಲ್ಲಿ ಉಳಿ ತಾಯ ಮಾಡಬೇಕೆಂದಾಗ ಒಪ್ಪಿಕೊಂಡೆ. ಗೃಹ ಕೃತ್ಯದ ಸಕಲಕೆಲಸಗಳಲ್ಲಿಯೂ ನೆರವಾಗಬೇಕೆಂ ದಾಗ ಸಮ್ಮತಿಸಿದೆ. ನನ್ನಂತಹ ವಿಧೇಯಕ ಪತಿ ಈ ಪೃಥ್ವಿಯಲ್ಲಿ ಇನ್ನೊಬ್ಬಾತ ಇದ್ದಿರ ಒಹುಲೇ? ಸಿರಿವಂತರ ಮಗಳು, ಪತಿಯ ಬಡತನದ ಹಿನ್ನೆಲೆಯನ್ನು ಹೀಗಳೆಯುವದನ್ನೆ ಚಟ ಮಾಡಿ ಕೊಂಡಿರುತ್ತಾ. ಳೆ.ಪ ರ್ರಭಾವಶಾಲಿಯ ಪುತ್ರಿ, ತನ್ನ ತವರಿನವರ "ಸಾಧನೆಗಳನ್ನೇ ಹೇಳುತ್ತಿರುತ್ತಾ ಳೆ. ಹೆಂಡಕ್ಕೆ ಮಾರು ಹೋದವನ ಪತ್ನಿ "ಕುಡಿದು ಸರ್ವಸ್ವವನ್ನು ಹಾಳು ಮಾಡಿದರು' ಎಂಬ ಹಾಡನ್ನೆ ಹಗಲೆಲ್ಲ ಹಾಡುತ್ತಿರುತ್ತಾಳೆ. ಸೌಮ್ಯ ಸ್ವಭಾವದವನು, ಜೀವನದಲ್ಲಿ ಮುಂದೆ ಬಾರದ್ದ ಕ್ಕಾಗಿ "ಬಳೆಗಳನ್ನು ತೊಟ್ಟುಕೊಳ್ಳಬಾರದೇ' ಅನ್ನುತ್ತಾಳೆ ಗಂಡುಬೀರಿ ಗೃಹಿಣಿ. ಹಣ ಹಿಗ್ಗಿಸು ವದನ್ನು ಬಿಟ್ಟರೆ ಹೆಂಡತಿಯನ್ನು ಮಾತನಾಡಿ ಸಲು ಕೂಡ ಇವರಿಗೆ ಬಿಡುವಿಲ್ಲವೆಂದು ಮೂದ ಲಿಸುವಳು, ವ್ಯಾಪಾರಿಯ ಪತ್ನಿ. ಇವರ ಸರ್ವ ಸಮಯವೂ ರೋಗಿಗಳಿಗೇ ಮೀಸಲು, ಎಂದು ಆಕ್ಟೇಪಿಸುವವಳು ಡಾಕ್ಟರರ ಪತ್ನಿ. ಆಫೀಸನ್ನು. ` ಹೊಕ್ಕುಬಿಟ್ಟರೆ, ತಾವು ವಿವಾಹಿತರು, ಎಂಬು ದನ್ನೆ ಮರೆಯುತ್ತಾರೆ ಸಾಹೇಬರು! ಎಂದು ಉಚ್ಚ ಅಧಿಕಾರಿಯ ಅರ್ಧಾಂಗಿನಿ ಪರಿಹಾಸ್ಯ ಮಾಡುವಳು. ಈ ಧನ-ದೌಲತ್ತು ಒಂದೂ ಬೇಕಾಗಿಲ್ಲ. ಒಂದು ಚಿಕ್ಕ ಹಳ್ಳಿಯಲ್ಲಿ ನಾವೇ ನಾವಾಗಿರೋಣ ಎನ್ನುವವಳು, ಸಕಲ ಸೌಲಭ್ಯ ಗಳನ್ನೂ ಹೊಂದಿರುವ ಜೀವನ ಸಂಗಾತಿ. ಆರತಕ್ಷತೆ, ಅರಿಸಿನ-ಕುಂಕುಮಗಳ ನೆವ ದಿಂದ ಹೆಂಗಳೆಯರೆಲ್ಲ ಒಂದೆಡೆಗೆ ಸೇರಿದಾಗ, ಇಂಥದೇ ಕಾಡು ಹರಟೆಯಲ್ಲಿ ಕಾಲಕ್ಷೇಪ ಮಾಡುತ್ತಿರಬಹುದಲ್ಲವೇ? ತಾಯಿಯ ಮಾತನ್ನು ಅಲ್ಲ ಗಳೆಯಲಾಗದ್ದರಿಂದ ತನ್ನನ್ನು ಗೃಹಸ್ಥನು ಕಸ ಸಮಾನವಾಗಿ ಕಾಣುತ್ತಾನೆ ಎಂದು ಒಬ್ಬಾಕೆ ಗೋಗರೆದರೆ, ತಾವು ವಿಂಗಡದ ಡಿಸೆಂಬರ್‌ 1991 ಗುಡಿ ಮಾಡೋಣವೆಂದರೆ ಕುಂಟುನೆಪ ಹೂಡಿ ಮುಂದೆ ಹಾಕುತ್ತಲೇ ಇರುವನೆಂದು ಇನ್ನೊ ಬ್ಬಳು ಕಣ್ಣೀರು ಹಾಕಬಹುದು. ಮಗುದೊಬ್ಬಳು ' ತಾನು ಮರಗುಳಿಯ ಕೈ ಹಿಡಿದಿರುವೆ. ಸ್ನಾನಕ್ಕೆ ಇಳಿದಾಗ ಸಾಬೂನು, ಟಾವೆಲ್ಲು ಎಂದು ಕಿರಿಚಿ ಕೊಳ್ಳುವದು ಪ್ರತಿನಿತ್ಯದ ಸುಗಮ ಸಂಗೀತ! ಎಂದು ಅಪಹಾಸ್ಯ ಮಾಡಬಹುದು ಗಾನಪ್ರಿಯೆ ಯೊಬ್ಬಳು. ತನ್ನವಳ ತಪ್ಪುಗಳನ್ನು ಹುಡುಕುತ್ತಿ ರುವದೇ ತನ್ನವರ ಏಕಮೇವ ಗುರಿ, ಎಂದು ಗರತಿಯೊಬ್ಬಳು ಸಾರಿದರೆ, ಬ್ಯಾಂಕ್‌ ಠೇವಣಿ ಹೆಚ್ಚಿಸುವದನ್ನು ಬಿಟ್ಟರೆ ಬೇರೆ ಯಾವುದರ ಲ್ಲಿಯೂ ಆಸಕ್ತಿಯಿಲ್ಲ ಎಂದು ಗೊಣಗುವವಳು ಅಸಹಾಯಕ ಪತ್ನಿ. ತನಗೆ ಕಥೆ-ಕಾದಂಬರಿಗಳಲ್ಲಿ ಆಸಕ್ತಿಯಿದ್ದರೆ, ಪತಿ ಅವನ್ನು ವೈರಿಯೆಂದು ಪರಿಗಣಿಸುವ, ಕೈಯಲ್ಲಿರುವ ಪುಸ್ತಕವನ್ನು ಕಿತ್ತೊ ಗೆಯುವ! ಎಂದು ನೊಂದುಕೊಳ್ಳುವಳು ಅರಸಿಕನ ಪತ್ನಿ. ಇವರೆಲ್ಲ ಸೇರಿ ತಂತಮ್ಮ ವೈವಾ ಹಿಕ ಜೀವನದ ಅನುಭವಗಳನ್ನು ಹೇಳಲೇಬೇಕು ಎಂದು ಪಟ್ಟುಹಿಡಿದಾಗ, ನೀನು ಏನು ಹೇಳ ಬಹುದು? ಎಂದು ಕಲ್ಪಿಸಿಕೊಂಡೇ ರೋಮಾಂಚ ನವಾಯಿತು. ""ನಾನೆಷ್ಟು ನಿರ್ಭಾಗ್ಯಳೆಂದು ನಿಮ್ಮೆಲ್ಲರ ಅನುಭವಗಳ ರಾಶಿ ಕೇಳಿದಾಗ ಅರಿವಾಯಿತು! ಒಮ್ಮೆಯೂ ಸ್ನಾನಕ್ಕೆ ಇಳಿದು ಸಾಬೂನು, ಟಾವೆ .ಲ್‌ಗಳಿಗಾಗಿ "ಇವರು' ಕಿರುಚಾಡಲಿಲ್ಲ. ಮಾಡಿದ ಅಡಿಗೆಯಲ್ಲಿ ಒಮ್ಮೆಯೂ ಕುಂದು- ಕೊರತೆಗಳನ್ನೆ ಹುಡುಕಲಿಲ್ಲ. ಹೋಗಲಿ, ಅಡಿಗೆ ಏಕೆ ಮಾಡಿಲ್ಲ? ಎಂದು ಕೂಡಾ ಹಸಿದು ಬಂದಾಗ ಪ್ರಶ್ನಿಸುವದಿಲ್ಲ. ತಮ್ಮ ಬಟ್ಟೆ ಬರೆ ಯುತ್ತ ಗಮನ ಕೊಡದವರು ಪತ್ನಿಗೆ ಒಳ್ಳೇ ಸೀರೆ ಕೊಡಿಸುತ್ತಾರೆ. ಒಮ್ಮೆ ಕೈಯಲ್ಲಿದ್ದ ಎಲ್ಲ ಹಣ ಹಾಕಿ ರೇಶ್ವೆ ಸೀರೆಯನ್ನು ಕೊಂಡು ತಂದಾಗ, ತಾನೇ ಅವರನ್ನು ತರಾಟೆಗೆ ತೆಗೆದುಕೊಂಡದ್ದ" ಕ್ಕಾಗಿ ಈಗಲೂ "ಮರುಗುತ್ತಿ ರುತ್ತೇನೆ. ಗೃಹಕೃ ಹ ಯಾವುದೇ ಕೆಲಸವನ್ನು, ಯಾವ ಅಳುಕೂ 119 ಇಲ್ಲದೆ ಮಾಡಿ ಮುಗಿಸುವದು ಇವರ ಪರಿಪಾಠ. ಸ್ವಲ್ಪವಾದರೂ ಅನಾರೋಗ್ಯವಾದರೆ ಸಾಕು, ಅವರ ಔಷಧೋಪಚಾರಕ್ಕೆ ಕೊನೆಮೊದಲಿಲ್ಲ, ಇಂಥ ವ್ಯಕ್ತಿ, ಗಂಡನೆಂಬಾತ ಒಬ್ಬನಿರುತ್ತಾ ನೆಂದು ಯಾರಾದರೂ ಹೇಳಿದರೆ ನಾ ನಂಬುತ್ತಿರ ಲಿಲ್ಲ. ತುಸು ಹಂಗಿಸಲಿಕ್ಕಾದರೂ ನನ್ನವರಲ್ಲಿ ಒಂದೆರಡು ಕೊರತೆಗಳಿರಬಾರದಿತ್ತೆ'' ಎಂಬು ದಾಗಿ ನೀ ಹೇಳಬಹುದಿತ್ತು. ಹೇಗಿದೆ ಈ ವಿಚಾರ ಲಹರಿ! “ll ಪ್ಲಾಸಿ, 10-3-1970 ನಮ್ಮ ವಿವಾಹದ ನಾಲ್ಕು ವರ್ಷಗಳ ನಂತರ, ನಿನ್ನವನಿಗೆ ಸ್ನೇಹಿತೆಯೋರ್ವಳಿದ್ದಳು. ಅವರಲ್ಲಿ ಪತ್ರ ವ್ಯವಹಾರ ತುಂಬ ಮುಂದುವರಿದಿದ್ದರಿಂದ ಮದುವೆಯಲ್ಲಿ ಪರಿವರ್ತನೆಗೊಳ್ಳುವದೆಂದು ಸಕಲರೂ ನಂಬಿದ್ದರು ಎಂದು "ಸತ್ಯ ಸಂಗತಿ' 129 ಯನ್ನು ನಿನಗೆ.... ಹೇಳಿದ್ದು ತಿಳಿದು ಮೋಜೆನಿ ಸಿತು. ನೀನು ಇದನ್ನು ನಂಬಿ, ಕೊರಗಿ, ಬಂಡೇಳ ಲಿಲ್ಲವೆಂದು ನೆಮ್ಮದಿಯಾಯಿತು. ನಾನು ಮಿತ ಭಾಷಿಯಾಗಿದ್ದರೂ ಎಲ್ಲರ ಮಾತುಗಳನ್ನು ಕಿವಿ ಗೊಟ್ಟು ಆಲಿಸಿ ಅಥೆ ರ್ಫೈಸಿಕೊಳ್ಳಲು ಯತ್ನಿಸುತ್ತಿ ರುತ್ತೇನೆ. ಸೌಂದರ್ಯಪ್ರಿಯತೆ, ವಿಚಾರ ಮಂಥನ, ಜೊತೆಗೆ ಜೀವನದ ಸೂಕ್ಷ ಒತೆಗಳನ್ನು ಅರಿತುಕೊಳ್ಳುವ ಹವ್ಯಾಸವಿದೆ. ಅಂತೆಯೇ ಶಾಲಾದಿನಗಳಿಂದಲೂ ಆಪ್ತರಿಗೆ, ಸ್ನೇಹಿತರಿಗೆ, ಬರೆಯುವ ಪತ್ರಗಳಲ್ಲಿ ಇವುಗಳ ಬಗ್ಗೆ, ಖಚಿತ ವೆಂದು ಕಂಡ ವಿಚಾರಗಳ ಬಗ್ಗೆ ಬರೆದು ಹಾಳೆ ಯನ್ನು ತುಂಬಿ ತುಳುಕಿಸುತ್ತಿದ್ದೆ. ಪತ್ರ ಬರೆಯು ವದು ಸ್ನೇಹದ ಕುರುಹು ಇದ್ದಂತೆ, ನನಗೆ ಅದು ಅಭಿವ್ಯಕ್ತಿ ಮಾಧ್ಯಮವೂ ಹೌದು. ಒಳ್ಳೇ ಮಾತು ಗಾರರಾಗಿ, ನಕ್ಕು, ನಗಿಸಿ ನಲಿಸುವವರನ್ನು, ಒಂದು ಅಂಚೆ ಕಾರ್ಡನ್ನು ತುಂಬುವಷ್ಟೂ ಪತ್ರ- ಕಸೂರಿ ಸ] ಲೇಖನ ಮಾಡಲು ಬರದವರನ್ನು, ನಾನು ಕಂಡಿ ದ್ಹೇನೆ, ಪತ್ರ ಯಾರಿಗೇ ಬರೆಯಲಿ, ಅದು ಅನೈ- ತಿಕವೆಂದು ಅನಿಸುವದೇ ಇಲ್ಲ, ಅಸಂಖ್ಯಾತಸ್ನೇಹಿತರೊಡನೆ ಪತ್ರ ವ್ಯವಹಾರ ಇಟ್ಟುಕೊಂಡಿರುವಂತೆ, ಕೆಲವು ಸ್ನೇಹಿತೆಯರಿಗೂ ಪತ್ರ ಬರೆಯುತ್ತಿರುತ್ತೇನೆ. ಆದರೆ ಇವರಲ್ಲಿ ಯಾರೊಬ್ಬಳೊಡನೆಯೂ ಪತ್ರ ಸ್ನೇಹ, “ಪ್ರೇಮ'ದಲ್ಲಿ ಪರಿವರ್ತನೆಗೊಳ್ಳಬಹುದೆಂಬ ಆಸೆ ತೋರಿಸಿಲ್ಲ, ಎಂದು ಕಡಾ ಖಂಡಿತವಾಗಿ ಹೇಳಬಲ್ಲೆ! ಪತ್ರ ಬರೆದ ತಪ್ಪಿಗಾಗಿ ವಿವಾಹ ಮಾಡಿಕೊಳ್ಳಬೇಕಾಗಿದ್ದರೆ, ಪದ್ಮಾ, ಶಾಂತಾ, ಮೀರಾ, ಶಾರದಾ, ಡಾಯನಾ, ಡಾರ್‌ಬೆರಾ, ಹೆಲೆನ್‌, ಜೀನಾ ಮುಂತಾದವರೆಲ್ಲ ಪತ್ನಿಯರಾಗಿ ರುತ್ತಿದ್ದರು. ಶ್ರೀಕೃಷ್ಣ ಪರಮಾತ್ಮನಿಗೆ ಮಾತ್ರ ಇದು ಸಾಧ್ಯವಲ್ಲದೆ ಕಲಿಯುಗದ ಈ ಕೃಷ್ಣನಿಗೆ ಓರ್ವ ಪತ್ನಿಯನ್ನೇ ಸಂಭಾಳಿಸುವದು ಕಪ್ಪಕ್ಕಿಟ್ಟು ಕೊಂಡಾಗ, ಬಹುಪತ್ನಿಯರ ಮಾತು ದೂರವೇ ಉಳಿಯಿತು. ಹುರುಳಿಲ್ಲದ ಗುಲ್ಲು ಎಬ್ಬಿಸುವದರಲ್ಲಿ ನಮ್ಮವರು, ನಿಸ್ಸೀಮರೆಂದು ತೋರುತ್ತದೆ. ನಮ್ಮ ಶಾಲೆಯ ವಿದ್ಕಾ ಬರ್ಥಿನಿಯೊಬ್ಬಳು ತೀರ ` ಸರಳ ಸ್ನಭಾವದವಳು. ಯಾರನ್ನಾದರೂ ಮುಕ್ತ ಮನಸ್ಸಿನಿಂದ ಮಾತನಾಡಿಸುವವಳು. ಒಂದು ದಿನ ಸಹಪಾಠಿಯೊಬ್ಬನೊಡನೆ ಮಾತನ್ನಾಡುತ್ತಿ ರುವದು, ಯಾವುದೋ ವಕ್ರಕಣ್ಣಿಗೆ ಗೋಚರಿ ಸಿತು. ಪಿಸು, ಪಿಸುಮಾತು, ಕುಚೋದ್ಯದ ಕಟಕಿ ಮಾತು, ಅವನ್ನು ಹೊತ್ತ ಫಲಕಗಳು ಅಲ್ಲ ಲ್ಲಿ ತಲೆ ಎತ್ತಿ ನಿಂತವು. ಸ್ನೇಹ ಮಿತಿಮೀರಿದೆ; ಅವಳು ತಾಯಿಯಾಗಲಿದ್ದಾಳೆ ಎಂದು ಒಬ್ಬ, ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಎಂದು ಇನ್ನೊಬ್ಬ, ದೂರದ ಆಸ್ಪತ್ರೆಯಲ್ಲಿ ಬಾಣಂತನ ಮಾಡಿಸಿ ಕೊಂಡು ಮಗುವನ್ನು ಕಡಲಿಗೆ ಎಸೆದಿದ್ದಾಳೆ ಎಂದ ಮಗದೊಬ್ಬ. ಇದೆಲ್ಲ ವದಂತಿ, ಕೇವಲ ಒಂದೇ ತಿಂಗಳಿನಲ್ಲಿ ನಡೆದದ್ದು ಎಂಬುದು ಗಮ ನಾರ್ಹ ಸಂಗತಿ! ಎಂದೂ ಪತ್ರ ಬರೆಯದವರು ಕೂಡ, ಧಾರವಾಡ, ಮುಂಬಯಿಗಳಲ್ಲಿ ಓದು ತ್ತಿದ್ದ ಸಹಪಾಠಿಗಳಿಗೆ ಈ ಹುರುಳಿಲ್ಲದ ಸಮಾ ಚಾರ ತಿಳಿಸದೇ ಇರಲಿಲ್ಲ. ಆದ್ದರಿಂದ ನಿನ್ನವನ ಬಗ್ಗೆ ಹೇಳಿದ್ದು ತೀರ ಅಲ್ಪ ಎಂದೆನಿಸಿತು. ಇನ್ನೂ ಮುಂದುವರಿದು, ನಾನು ನಿಮ್ಮ ಮನೆಯಲ್ಲೇ ವಾಸ್ತವ್ಯ ಹೂಡಿ ವಿದ್ಯಾಭ್ಯಾಸ ಮುಗಿಸಿದೆ, ಎಂಬ ಗಾಳಿ ಸುದ್ದಿ ಬಂದರೆ ಬೆದರಬೇಡ. ಭಾವಿ ಪತ್ನಿಗೆ ಅಮೇರಿಕೆಗೂ ಕರೆದುಕೊಂಡೇ ಹೋಗಿದ್ದ ಎಂದು ಸಿದ್ಧ ಮಾಡುವವರೂ ಇದ್ದಿರಬಹುದ ಲ್ಲವೇ? ನಿನಗೆಕೀಟಲೆಕೊಡಲೆಂದೇ ಇಲ್ಲಸಲ್ಲದ ಕಥೆಗಳನ್ನು ಹೇಳಿದರೆ, ಸ್ನೇಹಿತೆಯರೊಡನೆ ಪತ್ರ ಮುಂದರಿಸಲು ನಾನೇ ಸೂಚಿಸಿದ್ದೇನೆ, ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಡು! ಃ ಪ್ಲಾಸಿ, 25-3-1970 _ ವಿವಾಹವೆಂಬುದು ವಧು-ವರರ ಜೀವನ ವನ್ನೆ € ಬದಲಿಸುವ ಘಟನೆಯಾದರೂ, ಬಹುಸಂ ಖ್ಯಾ ತರು ತಮ್ಮ ಬಾಳ ಸಂಗಾತಿಯ ಆಯ್ಕೆಯಲ್ಲಿ ಯಾವ ಮುಂದಾಲೋಚನೆ ತೋರಿಸದೇ ಇರು ವದು ದುದೆ ವದ ಸಂಗತಿ. ಮುಂದೆ ಸಂತಾನದ ಬಗೆಗೂ ತಾರತಮ್ಯವಿಲ್ಲದ ಧೋರಣೆ ಮುಂದು ವರಿಯುವದು ತೀರ ಸಾಮಾನ್ಯ. ಜೋಬನೇರದ ಶ್ರೀವಾಸ್ತವ ದಂಪತಿಗಳಿಗೆ ಬೇಡವಾದಾಗ ಹುಟ್ಟಿದ ಮಗಳು ಅಂಗವಿಕಲಳಾದಳಂತೆ. ಸಚಾ ನರ ಮಾನಸಿಕ ರೋಗಿ ಮಗಳು ಅವರಿಗೆ ಬೇಕಾಗಿ ರಲೇ ಇಲ್ಲಪಂತೆ. ಇಂಥ ದುರಂತಗಳಿಗೆ, ಎಷ್ಟೋ ಸಲ-ಕಾರಣ, ಪತಿ-ಪತ್ನಿ ಯರಲ್ಲಿ ವಿಚಾರ- ವಿಮರ್ಶೆಯ ಅಭಾವವಂದು ಬೇರೆ ಹೇಳಬೇಕೇ? ಪರಿಚಿತ ದಂಪತಿಗಳ ವಿರಸ- ಸಂಸಾರದಲ್ಲಿ, ಮಾತು- ಕತೆ ನಿಂತಾಗ ಎರಡು ಬಾರಿ ಗರ್ಭಪಾತ ಮಾಡಿಸುವ ಸಂದರ್ಭ ಬಂದಿ ತಂತೆ! ಯಾವಾಗಲೂ ದೂರವಿರುವ ನಮ್ಮ ದಾಂಪತ್ಯ ದಲ್ಲಿ ಇಂಥ ಸಮಸ್ಯೆ ಗಳನ್ನು ಎದುರಿಸ ಬೇಕಾಗಿ “ಬರಲಿಲ್ಲ! ಅಲ್ಲ ದೇ ಪತ್ರ "ಮುಖೇನ ಹೆಚ್ಚು ಬಿಚ್ಚು ಮನಸ್ಸಿನಿಂದ ಅನಿಸಿಕೆಗಳನ್ನು ವಿನಿ ಮಯ ಮಾಡಿಕೊಳ್ಳ ಬಹುದು ಅನಿಸುತ್ತ ದೆ. ಅಂತೆಯೇ ಏಕಮೇವ "ಪುತ್ರ ನ ಪಾಲನೆಯ ಬಗ್ಗೆ 121 CONSULTANTS (a FINANCE ವ ASSOCIATES ಅವರು ಮೊದಲು ಪಿ.ಡಬ್ಲೂ.ಡಿ. ಕಂಟ್ರಾಕ್ಟರ್‌ ಆಗಿ ದ್ದರು...! ಕಾಡುವ ಕೆಲ ಅಂಶಗಳ ಬಗ್ಗೆ ಬರೆಯುವ ಸಾಹ ಸಕ್ಕೆ ಇಳಿಯುವವನಿದ್ದೇನೆ. ಯಾವ ಹರಕೆ ಹೊರದೇ, ವ್ರತ ಕೈಕೊಳ್ಳದೇ, ಜ್ಯೋತಿಷಿಯ ಅಭಿಪ್ರಾಯಪಡದೇ ಪುತ್ರನನ್ನು ಪಡೆದಿದ್ದೇವೆ. ಆತ ಸಾಮಾನ್ಯ ಮಕ್ಕಳಿಗಿಂತ ಹೆಚ್ಚು ಜಾಣನಾಗಿರುವದರಿಂದ ಪಾಲನೆ- ಪೋಷಣೆಗಳಲ್ಲಿ ಚಿಕಿತ್ಸಕ-ಮುಂಜಾಗ್ರತೆಗಳು ಮುಖ್ಯ. ಪರಿಚಯ ಮತ್ತು ಪರಿಸರದವರು ಸದಾ ನಗುವ ಮುದ್ದು ಮಗುವನ್ನು ಎತ್ತಿಕೊಂಡು, ಮುದ್ದಾಡಿ, ಸಿಹಿ ತಿಂಡಿ ಕೊಟ್ಟು ಗೆದ್ದುಕೊಂಡು ಬಿಡುತ್ತಾರೆ. ಹೀಗಾಗಿ ಮಕ್ಕಳಿಗೆ, ತಂದೆ- ತಾಯಿಗಳಿಗಿಂತ, ತಾತ್ಕಾಲಿಕ ಹಿತಚೆಂತಕರೇ ಹತ್ತಿ ರದವರಾಗಿ ಬಿಡುತ್ತಾರೆ. ಅಂತೆಯೇ ಹುಲಿಯಂತೆ ಗರ್ಜಿಸಿ, ಕೋತಿಯಂತೆ ಜಿಗಿದು, ನಾಯಿಯಂತೆ ಬೊಗಳಿ, ನವಿಲಿನಂತೆ ಕುಣಿದು, ಮುದ್ದು ಮುದ್ದಾಗಿ ಹಾಡಿ ಎಲ್ಲರಿಗೂ ಮಕ್ಕ ಳು ಮನರಂ "ಜನೆ ಒದಗಿಸುತ್ತವೆ. ಸ್ನಾನ, ಊಟ, ನಿದ್ರೆಯ ವೇಳೆಗೂ ಮನೆಗೆ ಮರಳಲು ನಿರಾಕರಿಸುವ ಮಕ್ಕ 122 ಳಿವೆ. ನೆರೆಮನೆಯ ಅಣ್ಣ, ಅಕ್ಕ, ಅಜ್ಜಿ, ಆಂಟಿ ಯೊಂದಿಗೆ ರಾತ್ರಿ ಕಳೆಯುತ್ತೇವೆಂದು ಪಟ್ಟು ಹಿಡಿ ಯುತ್ತವೆ. ಪಾಪ! ಚಿಕ್ಕ ಮಗು, ಅದಕ್ಕೇಕೆ ನಿರಾಸೆ ಮಾಡುವುದು? ಎಂದು ಪಾಲಕರು ಸುಮ್ಮನಾಗಿ ಬಿಡುತ್ತಾರೆ. ಮುಂಬರುವ ಸಮಸ್ಯೆಗಳಿಗೆ ಇದು ರಣಕಹಳೆಯಾದೀತೆಂಬ ಎಂಬ ಕಲ್ಪನೆ ಇರುವು ದಿಲ್ಲ. ನಮ್ಮಂತೆ ತಂದೆ-ತಾಯಿಗಳಿಬ್ಬರೂ ದುಡಿ ಯುವವರಿದ್ದರೆ, ಎದುರಿಸಬೇಕಾದ ಸಮಸ್ಯೆಗಳು ಅಸಂಖ್ಯಾತ. ಬೆಳೆಯುವ ಮಗುವಿಗೆ ಪೂರೆ ೈಸಬೇ ಕಾದ "ಲಕ್ಷ್ಯ, ಸಮಯ, ಮಮತೆಗಳನ್ನು ಕೊಡ ಲಾಗುತ್ತಿಲ್ಲವೆಂಬ ಕೊರಗು ಸದಾ ಕಾಡುತ್ತಿರು ತ್ತದೆ. ಬೆನ್ನಟ್ಟಿ ಬರುವ ಈ ತಪ್ಪುಗಾರಿಕೆಯ ಭಾವ ನೆಯಿಂದ ಬಚಾವು ಆಗಲು ಗಳಿಕೆಯ ದೊಡ್ಡ ಪಾಲನ್ನು ಮಗುವಿನ ಐಹಿಕ ಸವಲತ್ತುಗಳನ್ನು ಪೂರೆ ಸಲು ಬಳಸುತ್ತೇವೆ. ಕೇವಲ ಮೂರು ದಶ ಕಗಳ ಹಿಂದೆ ನಾನೂ ವಿಕಾಸನಂತೆ, ಮಗುವಿ ದ್ದಾಗ, ಪಾಲಕರು ಹೆಚ್ಚಿನ ಆಟಿಗೆ ಸೌಲಭ್ಯ ಗಳನ್ನು ಕೊಡ ಮಾಡದಿದ್ದರೂ ಆದರ- ಪ್ರೀತಿಗಳಿಗೆ ಏನೇನೂ ಕೊರತೆ ಮಾಡಿರಲಿಲ್ಲ. ಕಾಕಾರವರು ಆಗಾಗ ವಾಯು-ಎಹಾರಕ್ಕೆ ಕರೆ ದೊಯ್ದು ಗುಡ್ಡ, ಬೆಟ್ಟ, ನದಿ, ಕೊಳ್ಳಗಳ ಪರಿ ಚಯ ಮಾಡಿಕೊಡುತ್ತಿದ್ದರು. ಹಿಂದಿರುಗಿ ಬರು ವಷ್ಟರಲ್ಲಿ ಹಾಲು ಹಾಕಿದ ಗಂಜಿ, ಉಪ್ಪಿನಕಾಯಿ ಗಳ ಆಹಾರ ಸಿದ್ಧಪಡಿಸುತ್ತಿದ್ದರು- ಕಾಕಿಯವರು. ಮಜ್ಜಿಗೆ ಕಡೆಯುತ್ತಿರಲಿ, ಮಸಾಲೆ ರುಬ್ಬುತ್ತಿರಲಿ, ಅವರ ಹತ್ತಿರವೇ ಇದ್ದು, ಅವರ ಕಥೆ ಕೇಳುತ್ತಲೋ, ಹಾಡು ಆಲಿ ಸುತ್ತಲೋ ಇಲ್ಲವೆ ಹಿತ್ತಲಲ್ಲಿ ಸುತ್ತಾಡುತ್ತಲೋ ಇದ್ದರೆ ಬೇರೇನೂ ಬೇಕೆನಿಸುತ್ತಿರಲಿಲ್ಲ. ಇನ್ನೂ ಚಿಕ್ಕ ವಯಸ್ಸಿನಲ್ಲಿ ಅಂದರೆ ಬರೇ ಅಂಗಿತೊಟ್ಟು: ಚಡ್ಡಿಯಿಲ್ಲದೇ ತಿರುಗುವ ಪ್ರಾಯದ ನೆನಪು ಇವು! ಕೇವಲ ಒಂದೇ ತಲೆಮಾರಿನಲ್ಲಿ ಆದ ಪರಿವ ರ್ತನೆಗಳನ್ನು ಪರಾಮರ್ಶಿಸಿದೆಯಾ? ಮಗನಿಗೆ ಬಗೆ ಬಗೆಯ ಬಿಸ್ಕತ್ತು, ಬನ್‌, ಜಾಮ್‌, ತಳ ೧.ಹ್ಮಾ ಕ ಬೋರ್ನವಿಟಾ, ಹಾರ್ಲಿಕ್ಸುಗಳ ಬ್ರೆಕ್‌ಫಾಸ್ಟ್‌. ಸೊಗಸಿನ ಬಾಬಾಸೂಟ್‌ಗಳು, ಮಿಕ್ಕಾನೊ ಆಟಿಗೆ ಸೆಟ್‌ಗಳು. ಬೇಕೆಂದಾಗಲೆಲ್ಲ ಪೆಪ್ಪರ ಮಿಂಟ್‌, ಚಾಕೊಲೆಟ್‌, ಲಾಲಿಪೂಪ್‌ಗಳು. ಆತ ಇಷ್ಟ ಪಡುವ ಅಡಿಗೆ ಮಾಡಿದರೆ, ಎರಡು ತುತ್ತು ಊಟ ಮಾಡಿಯಾನು! ಎಂಬ ಸಂಭ್ರಮ. ಬೇಕೆಂ ದೊಡನೆ ಸಿದ್ಧಮಾಡುವ ವ್ಯಂಜನ, ತಿಂಡಿಗಳು. ಓಡಾಡಲು ಪ್ರಾಮ್‌ಗಾಡಿ, ನಂತರ ಟ್ರಾಸಿಕಲ್‌. ಸಮವಸ್ತ್ರದ ಸೂಟು-ಬೂಟುಗಳು. ಇವೆಲ್ಲ ವನ್ನು ವೇಳೆ ವೇಳೆಗೆ ಪೂರೈಸಲು ನಮಗೆ ಬಿಡುವು ಇಲ್ಲದ್ದರಿಂದ ಇನ್ನಿತರರ ನೆರವು ಬೇಕೇ ಬೇಕು. ಮಗನಿಗಾಗಿ ಏನೇನು ಮಾಡುತ್ತಿದ್ದೇವೆ, ಎಂದು ನೆಮ್ಮದಿ ಪಡಲು ಯತ್ನಿಸಿದರೂ ನಿಜವಾದ ಪಾಲ ಕರ ಜವಾಬ್ದಾರಿಗಳನ್ನು ನಿರ್ವಹಿಸುತ್ತಿಲ್ಲ, ಎಂಬ ಕಟುಸತ್ಯ ಕೊರೆಯುತ್ತಿರುತ್ತದೆ. ಮಕ್ಕಳು, ಗುರು-ಹಿರಿಯರ ಬೋಧನೆಗಳನ್ನು ಪಾಲಿಸಿ ಬೆಳೆ ಯುವದಿಲ್ಲ. ಬದಲಿಗೆ ಅವು ಪ್ರತಿ ನಿಮಿಷವೂ ಅನುಕರಣೆ ಮಾಡುತ್ತಲೇ ಇರುತ್ತವೆ. ಅಂತೆಯೇ ರೇನಾಯು,ನನ್ಸಿ ಎಚಸ್ಟಿಸ್ಟಿ ದಾನಾ ಚುನಾವಣಿಯಲ್ಲ ಸೋ (ಇ ಹ ದೆ ಮಿಂ್ರಿ ನದವ ಕೊಟ್ತದ್ದಾರ್‌ ಜೊಡಾೂಕ ದೊ ನಮ್ಮ ಪ್ರತಿ ವರ್ತನೆಯನ್ನೂ ಕಣ್ಣಲ್ಲಿ ಕಣ್ಣಿಟ್ಟು ಒರೆಗಲ್ಲಿಗೆ ಹಚ್ಚಿ ನೋಡುತ್ತಲೇ ಇರುತ್ತವೆ. ಮಕ್ಕಳು ಎಂಥವರಾಗಬೇಕು, ಹೇಗೆ ಬೆಳೆಯ ಬೇಕು, ಎಂದು ಎಂಥ ಕನಸು ಕಟ್ಟುತ್ತವೆಯೋ ಅಂತಹದೇ ಆದರ್ಶ ಜೀವನವನ್ನು ಪಾಲಕರು ನಡೆಸಬೇಕಾಗುತ್ತದೆ. ಬೀಡಿ, ಸಿಗರೇಟು ಸೇದುವ ವರ ಮಕ್ಕಳಿಗೆ ಅದು ಕೆಟ್ಟ ಚಟ ಅನಿಸುವದೇ ಇಲ್ಲ. ಮದ್ಯಪಾನಿಗಳ ಮಕ್ಕಳಿಗೆ ಚಹಾ- ಕಾಫಿಯಂತೆ ಹೆಂಡವೂ ಒಂದು ಪಾನೀಯವೆನಿಸಿ ದರೆ ಆಶ್ಚರ್ಯವಿಲ್ಲ. ನಮ್ಮ ಮಗನು ನಮ್ಮಿಬ್ಬರನ್ನೂ ಮೀರಿಸಬೇ ಕೆಂಬ ಹಿರಿಯಾಸೆ. ಅಂತೆಯೇ ಅವನು ನೆರೆ- ಹೊರೆಯವರ ಸುಲಭ ಆದರ್ಶಗಳನ್ನು ತನ್ನದ ನ್ನಾಗಿ ಮಾಡಿಕೊಳ್ಳುವಂತೆ ಎಚ್ಚರಿಕೆ ವಹಿಸುವದು ಅತಿಮುಖ್ಯ. ಐಷಾರಾಮ ಕೊಡುವದಕ್ಕಿಂತ ಮುಖ್ಯವಾಗಿ, ಸ್ನೇಹ-ಸಂಗಾತಿ- ಪಾಲನೆಗಳು ಸದಾಕಾಲ ಇರಲೇಬೇಕು. ನಮ್ಮಿಬ್ಬರ ಕಾರ್ಯ ಬಾಹುಳ್ಯದಿಂದಾಗಿ ಇದು ಸುಲಭ-ಸಾಧ್ಯವೆಂದು ಜಾ ಈ" CU ಮ್ಲ ೌಗೀಲತಿದಕಾನಿಯೇ. ಎಕೆ ಎಮಮ ಅನಿಸುವುದಿಲ್ಲ. ಆದ್ದರಿಂದ ಒಂದು ಪರಿಹಾರ ಮಾರ್ಗವನ್ನು ಸೂಚಿಸುತ್ತಿದ್ದೇನೆ. ನಾವು ಹೋದಲ್ಲೆಲ್ಲ ಮಗನನ್ನು ಕರೆದೊಯ್ದು, ಒಮ್ಮೆ ಹಿಂದಿ, ಒಮ್ಮೆ ಬಂಗಾಲಿ, ಇನ್ನೊಮ್ಮೆ ಮರಾಠಿ ಶಾಲೆ ಸೇರಿಸಿ ಯಾವುದೂ ತನ್ನದನ್ನಾಗಿ ಮಾಡಿ ಕೊಳ್ಳಲು ಸಾಧ್ಯವಾಗದಂತೆ ಮಾಡುವದಕ್ಕಿಂತ, ನಾನು ಕಲಿತ ಹೊನ್ನಾವರದ-ಕಸಬಾ ಗಂಡು ಮಕ್ಕಳ ಶಾಲೆಗೆ ಸೇರಿಸಿದರೆ ಅವನಿಗೆ ಸಾಮಾನ್ಯ ಮಕ್ಕಳ ಸಹವಾಸ ಯಥೇಷ್ಟವಾಗಿ ಲಭಿಸುವದು. ಕಾಕಿಯವರಿಗಂತೂ ಈ ಮೊಮ್ಮಗನೆಂದರೆ ಪಂಚ ಪ್ರಾಣ. ತಂಗಿ ಮಾಲಿನಿಯಂತೂ ಮನೆಯ- ಮಕ್ಕಳ ಪಡೆಯನ್ನು ನಿಯಂತ್ರಿಸುವದರಲ್ಲಿ ರಿಂಗ್‌ ಮಾಸ್ಟರ್‌ ಇದ್ದಂತೆ. ಬೇರಾರಿಗೂ ಇರದ ಈ ಸವಲತ್ತು ನಮಗೆ ಲಭ್ಯವಿರುವಾಗ, ಅದರ ಸದುಪಯೋಗ ಏಕೆ ಮಾಡಿಕೊಳ್ಳಬಾರದು? ಇದ್ದ ಒಬ್ಬನೇ ಮಗನನ್ನು ಬಿಟ್ಟಿರಲು ತಾಯಿಯ ಕರುಳು ಒಪ್ಪಲಿಕ್ಕಿಲ್ಲ . ಆದರೆ ಮಗನ ಭವಿತವ್ಯದ ದೃಷ್ಟಿ ಯಿಂದ ಹೀಗೆ ಮಾಡುವದೇ ಉಚಿತವೆನಿ ಸುತ್ತದೆ. ನೀನು ಒಪ್ಪಿದರೆ ಮಾತ್ರ ಹೊನ್ನಾವರಕ್ಕೆ ಪತ್ರ ಬರೆದು ಹಾಕುತ್ತೇನೆ. ಈ ನಿರ್ಣಯದಿಂದಾಗಿ ವಿಕಾಸನು ಹತ್ತರ ಜೋಡಿ ಹನ್ನೊಂದಾಗಿ ಬೆಳೆದಿದ್ದರಿಂದ ನಗರದವರು ಮೇಲು, ಹಳ್ಳಿಯವರು ಕೀಳು ಎಂಬ ಭಾವನೆ ಇಲ್ಲ. ಕೊನ್‌ ವೆಂಟ್‌ ಶಾಲೆಗೆ ಶರಣು ಹೋಗದ್ದರಿಂದ, ಕನ್ನಡ, ಕೊಂಕಣಿ, ಇಂಗ್ಲೀಷ್‌ ಭಾಷೆಗಳ ಮೇಲೆ ಸಮನಾದ ಪ್ರಭುತ್ವ ಪಡೆದಿದ್ದಾನೆ. [3 ಪ್ಲಾಸಿ, 27-5-1970 ನಾವು ಹೇಗೆ ಜೀವನ ನಡೆಸಬೇಕು? ಎಂಬು ದರ ಬಗ್ಗೆ ಆವರಿವರ ಮತ ನಮಗೆ ಬೇಕಿಲ್ಲ. ನನ್ನ ನಿನ್ನ ಸಹಮತವೊಂದಿದ್ದರೆ ಸಾಕು. ಜೀವನ ನಡೆಸ ಬೇಕಾಗಿರುವದು ನಮ್ಮ ನೆಮ್ಮದಿಗಾಗಿಯೇ ಹೊರತು ಇನ್ನೊಬ್ಬರಿಂದ ಬೆನ್ನು ಚಪ್ಪರಿಸಿಕೊ ಳ್ಸುವದಕ್ಕಾಗಿ ಅಲ್ಲ. ಯಾವ ಥಳಕು ಹೊಳಪು ಗಳಿಗೆ ಮಾರುಹೋಗದೇ ಸುಲಭ, ಸರಳ ಜೀವನ ನಡೆಸಿದರೆ ಇತರರೂ ತಲೆದೂಗದೇ ಇರಲಾ ರರು. ಇವರಂತೆ ತಮಗೂ ಇರಲಾಗುವದಿಲ್ಲ ವಲ್ಲ! ಎಂಬ ಅಸೂಯೆಯಿಂದ ಅಪಹಾಸ್ಕಕ್ಕೂ ಗುರಿ ಮಾಡಬಹುದು. ನಾವಿಬ್ಬರೂ ಗಟ್ಟಿಗರಾಗಿ ದ್ದರೆ, ಯಾರಿಗೂ ಸೊಪ್ಪು ಹಾಕಲೇಬೇಕಾಗಿಲ್ಲ. . ಅವರ ಸಂಪತ್ತಿನ ಮೇಲೆ ನಾವು ಸಂಸಾರ ನಡೆಸು ತ್ತಿಲ್ಲವಲ್ಲ! ಯಾವದೇ ಕಾರಣಕ್ಕೆ ನಾವು ಜಾರಿಬಿ ದ್ದರೆ, ಟೀಕೆ ಮಾಡುವದರಲ್ಲಿ ಇವರು ಮೊದಲಿ ಗರು. ಆದ್ದರಿಂದ ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳೋಣವಂತೆ, ಆಗದೇ? ಕಾಲುನಡಿ ಗೆಯಲ್ಲಿ ಹೋಗಬಹುದಾದ ದಾರಿಗೆ ಬಸ್‌ ಏರು ವದು ಬೇಡ. ಬಸ್‌ ಸಿಗುತ್ತಿರುವಲ್ಲಿ ಟಾಂಗಾ ಬೇಡ. ಟಾಂಗಾ ಇದ್ದಲ್ಲಿ ಟ್ಯಾಕ್ಸಿ ಬೇಕಾಗಿಲ್ಲ. ಇದೇ ನಮ್ಮ ಜೀವನದ ಸೂತ್ರವಾಗಲಿ ಎಂಬ ಆಸೆ. ಏನೇ ಮಾಡಲಿ, ಹೇಗೆ ಇರಲಿ, ನಮ್ಮ ಸಕಲ ಚಟುವಟಿಕೆಗಳಲ್ಲಿ ಅಭಿಮಾನ- ಆತ್ಮ ತೃಪ್ತಿಗಳು ಇರಲೇಬೇಕು. ನಡೆಯುವ ತ್ರಾಣವಿಲ್ಲದೆ ಕಾರು ಕೊಳ್ಳುವದಕ್ಕಿಂತ ಗಟ್ಟಿಮುಟ್ಟಾದ ಕಾಲುಗಳಿರು ವದು ಮೇಲಲ್ಲವೇ? ನಿತ್ರಾಣರಾಗಿ ಮಿಕ್ಸಿಯ ಗುಂಡಿ ಒತ್ತುವದಕ್ಕಿಂತ ರುಬ್ಬುವ ಕಲ್ಲನ್ನು ತಿರಿಗಿ ಸುವಂತಹ ಬಾಹುಬಲವಿರುವದು ಮೇಲು; ತುಪ್ಪದಲ್ಲಿ ಕರಿದ ಪೂರಿ, ಬಾಸುಂದಿ, ಹಲ್ವಗ ಳನ್ನು ತಿಂದು ತೇಗುವದಕ್ಕಿಂತ, ಮೂಲಂಗಿ, ಬೀಟ್‌, ಗಜ್ಜರಿ, ಸೌತೇಕಾಯಿ, ಟೊಮ್ಯಾಟೊಗ ಳನ್ನು ಜೀರ್ಣಿಸಿಕೊಂಡು ತೇಗುವದು ಸರ್ವ ದೃಷ್ಟಿಯಿಂದಲೂ ಹಿತಕರ. ಕೊಬ್ಬು, ಕಾಲು ನೋವು, ಬೆನ್ನು-ನೋವುಗಳಿಂದ ನರಳಿ, ನಿಸರ್ಗ-ಚಿಕಿತ್ಸೆಗೆ ಹಣ ಸೂರೆಮಾಡುವದಕ್ಕಿಂತ, ಪ್ರತಿದಿನ ಬೆಳಿಗ್ಗೆ ನಿಸರ್ಗದ ಸಾನಿಧ್ಯದಲ್ಲಿ ತಿರುಗಾ ಡುವದು ಕ್ಷೇಮಕರ. ಸಂಬಳದ ಜೊತೆಗೆ ಗಿಂಬಳ ಗಿಟ್ಟಿಸಲಾಗದ್ದರಿಂದ, ನಾವು ಹೀಗೆ ಮಾಡಬೇ ಕಾಗಿ ಬಂದಿದೆ, ಎಂದು ಸಹೋದ್ಯೋಗಿಗಳು, ಪರಿಚಯದವರು ಗೇಲಿ ಮಾಡಬಹುದು. ಅವರ ಅಭಿಪ್ರಾಯಕ್ಕಾಗಿ ನಕ್ಕುಬಿಡುವ ಕೆಚ್ಚೆದೆನಮ್ಮದಾ ಗಿರಬೇಕು. ನಮಗೆ ತೃಪ್ತಿಕೊಡುವ ಕೆಲಸಗಳನ್ನು ಮಾಡು ಗುಣಮಟ್ಟ ಎಲ್ಲವೂ ನ್ಯಾಯವಾಗಿಯೇ ಇರಬೇಕೆಂ ದರೆ ಹೇಗೆ? ವದರ ಜೊತೆಗೆ, ಇನ್ನಿತೆರರಿಗೂ ಖುಷಿ ಕೊಡು ವಂತಹ ಚಟುವಟಿಕೆಯಲ್ಲಿ ತೊಡಗಿದಾಗ, ಅಭಿ ಮಾನ ಉಕ್ಕಿಬಾರದಿರದು. ಜೋಬನೇರದ ಕೆಲ ಸದ ಹುಡುಗ ಗೋಪಾಲನ ಛಾಯಾಚಿತ್ರ ತೆಗೆದು ಒಂದು ಪ್ರತಿಯನ್ನು ಅವನಿಗೂ ಕೊಟ್ಟಾಗ, ಅವನ ಸಂತೋಷಕ್ಕೆ ಮೇರೆಯೇ ಇರಲಿಲ್ಲ. ಕೇರಿ ಯವರೆಲ್ಲರಿಗೂ ತೋರಿಸಿದ. ಅದು ಮರುದಿ ನವೇ ಮುದುಡಿಯಾಗಿ ಮೂಲೆಗುಂಪಾಗಿರಬ ಹುದು. ಆದರೆ ಅದು ಅವನ ಜೀವನದ ಪ್ರಪ್ರ ಥಮ ಭಾವಚಿತ್ರವೆಂಬುದು ನಿಸ್ಸಂಶಯ. ಕೊನೆ ಯದಾಗಿದ್ದರೂ ಆಶ್ಚರ್ಯವಿಲ್ಲ. ಅದರಂತೆ ಫೋಸ್ಟಮ್ಯಾನ್‌ ರಮ್‌ರುನನು ಜೋಬನೇರ ಏಳಾಸಕ್ಕೆ ಬಂದ ಪತ್ರಗಳನ್ನೆಲ್ಲ ತಪ್ಪದೇ ಪ್ಲಾಸಿಗೆ ಕಳಿಸುವದಲ್ಲದೇ ಪ್ರತಿ ಪತ್ರದ ಕೊನೆಯಲ್ಲಿ ಒಂದು ಮೂಲೆಯಲ್ಲಿ ಹಿಂದಿಯಲ್ಲಿ, "ಮಾಸ್ಟರ ಸಾಬ್‌, ನಮಸ್ಕಾರ. ನೀವು ಮಾಡಿಕೊಟ್ಟ ಫೋಟೋ ನೋಡಿದಾಗಲೆಲ್ಲ ನಿಮ್ಮ ನೆನಪಾಗು ತ್ತದೆ.' ಎಂದು ಬರೆಯಲು ಮರೆಯುವದಿಲ್ಲ. ಡೀನ್‌-ಪ್ರಸಾದರು ತಮ್ಮ ಭವ್ಯ ಬಂಗಲೆಯ ಬೈಠಕ್‌ಖಾನೆಯಲ್ಲಿ ನಾನು ಮಾಡಿಕೊಟ್ಟ ದೊಡ್ಡ ಭಾವಚಿತ್ರವೊಂದನ್ನು ತೂಗುಹಾಕಿ, "ಡಾ. ಕಾಮತರುಸೆರೆ ಹಿಡಿಯುವಂಥ ಭಾವಚಿತ್ರ ಗಳನ್ನು ಯಾರಿಂದಲೂ ಮಾಡಲಾಗುವದಿಲ್ಲ' ವೆಂದು ಬಂದವರೆಲ್ಲರ ಎದುರು ಅಭಿಮಾನ ದಿಂದ ಹೇಳಿಕೊಳ್ಳುತ್ತಾರಂತೆ. ನಿನ್ನ ಪ್ರಾಧ್ಯಾಪಕ ರಿಗೆ, ಬೆಳವಡಿ ಮಲ್ಲಮ್ಮ ಮತ್ತು ಶಿವಾಜಿಯ ಉಬ್ಬು ಚಿತ್ರ ಮಾಡಿ ಕಳಿಸಿದಾಗ, ಧಾರವಾಡದ ಛಾಯಾಚಿತ್ರಕಾರನಿಂದ ಆಗದ ಕೆಲಸವನ್ನು ನಿನ್ನ ಯಜಮಾನರು ಯಶಸ್ವಿಯಾಗಿ ಮಾಡಿದ್ದಾರೆ, ಎಂದು ಬೆನ್ನು ಚಪ್ಪರಿಸಲಿಲ್ಲವೇ? ಅಕ್ಕ- ತಂಗೆಂದಿರ, ತಮ್ಮಂದಿರ, ಆಪ್ತರ ಚಿತ್ರಗಳು, ಆಲ್ಬಮ್‌ಗಳನ್ನು ಮಾಡಿ ಕಳಿಸಿದ್ದನಲ್ಲವೇ? ಹೋಗಿ ಬಂದವರಿಗೆಲ್ಲ ಅವರು, ಅವನ್ನು ಎಷ್ಟು ಅಭಿಮಾನದಿಂದ ಪ್ರದರ್ಶಿಸುತ್ತಾರೆ ಗೊತ್ತೇ? ಎಷ್ಟು ಹಣ ಕೊಟ್ಟರೂ, ಯಾವ ಸ್ಟುಡಿಯೋದ ವನೂ ಇಂಥ ಆಲ್ಬಮ್‌ಗಳನ್ನು ಅವರಿಗೆ ಮಾಡಿ ಕೊಡಲಾರ! ಈ ಚಟುವಟಿಕೆಗಳಿಂದ ಒಂದು ಪೈಸಾ ಲಾಭವಾಗದಿದ್ದರೂ, ಇವೆಲ್ಲ ನನಗೆ ಅತ್ಯಂತ ಅಭಿಮಾನದ ಸಂಗತಿಗಳಾಗಿವೆ. 1943ರಲ್ಲಿ ಟಾ ಫೆ, ಡ್‌ ಜ್ವರ, ಜ್ಯೋತ್ಸ್ನಾಳ ತಾಯಿ, ಶಾರದಾಬಾಯಿವರನ್ನು ಆಹುತಿ ತೆಗೆದುಕೊಂ ಡಿತು. ಅವರ ಒಳ್ಳೆಯ ಭಾವಚಿತ್ರವೊಂದು ನಮ್ಮ ಬಳಿ ಇರಲಿಲ್ಲ. ಯಾವುದೋ ಗುಂಪಿನಲ್ಲಿದ್ದ ಚಿತ್ರದ ಪ್ರತಿ ಕೃತಿ ಮಾಡಿಸಿದಾಗ ಅದು ವಿಕಾರ ರೂಪ ತಾಳಿತ್ತು. 1972ರಲ್ಲಿ ಶಾರದಾಬಾಯಿಯವರು ಸ್ವರ್ಗಸ್ಥರಾದ ಹಿರೇಕೆರೂರಿನ ಯಾತ್ರೆ ಕೈಕೊಂಡಾಗ, ಶ್ರೀ ಅಡಿವೆಪ್ಪ ಕುಬಸದ ಅವರ ಮನೆಗೂ ಭೇಟಿಕೊಟ್ಟೆವು. ಅವರ ವೃದ್ಧ ಹೆಂಡತಿ, ತಮ್ಮ ಸ್ನೇಹಿತೆಯ ಅಳಿಯ-ಮಗಳು ಬಂದಿದ್ದಾರೆಂದು ಹಿರಿಹಿರಿ ಹಿಗ್ಗಿದರು. ಅವರ ಪತಿಯ ವರು ಹುಲಿ-ಶಿಕಾರಿಯಲ್ಲಿ ಎತ್ತಿದ ಕ್ರೈ. ದನಗಳನ್ನು , ಕೊಲ್ಲುತ್ತಿದ್ದ ಹುಲಿಯೊಂದನ್ನು ಬೇಟೆಯಾಡಿದಾಗ ಈ ಎರಡೂ ಕುಟುಂಬದ ಸದಸ್ಯರನ್ನು ಸೇರಿಸಿ ಛಾಯಾ ಚಿತ್ರ ತೆಗೆಸಿದ್ದರು. ಅದನ್ನು ಹುಡುಕಿ ತಂದು ತೋರಿಸಿ ದರಲ್ಲದೇ ಪ್ರತಿ ಮಾಡಲು ಅನುಮತಿಕೊಟ್ಟಾಗ, ನಮ್ಮ ಯಾತ್ರೆ ನಿರೀಕ್ಷೆ ಮೀರಿ ಯಶಸ್ವಿಯಾದ ತೃಪ್ತಿ ನಮ್ಮದಾಗಿತ್ತು. ಅದರ ಆಧಾರದ ಮೇಲೆ ಅತ್ತೆಯವರ ದೊಡ್ಡದೊಂದು ಭಾವಚಿತ್ರ ತಯಾರಾದಾಗ ಪತ್ನಿಯ, ಇತರ ಭಾಂದವರ ಆನಂದಕ್ಕೆ ಮಿತಿಯಿರಲಿಲ್ಲ. ಮೂಲಪ್ರತಿಯನ್ನು ತಿರುಗಿ ಅಡಿವೆಪ್ಪನವರ ಕುಟುಂ ಬಕ್ಕೆ ಹಿಂದಿರುಗಿಸಲು ಮರೆಯಲಿಲ್ಲ. 14 ಪ್ಲಾಸಿ,11-11-1970 ವಿದ್ಯಾರ್ಹತೆಗೆ ಅನುಗುಣವಾದ ನೌಕರಿ ಇಲ್ಲ ದ್ದಕ್ಕೆ ನೀನೇಕೆ ಬೇಸರಿಸಬೇಕು? ಹೊಟ್ಟೆ ಹೊರೆ ದುಕೊಳ್ಳುವದಕ್ಕಾಗಿಯೇ ಶಿಕ್ಷಣ ಎಂಬುದು ತಪ್ಪು ಗ್ರಹಿಕೆ. ನರಿ-ನಾಯಿಗಳೂ ತಮ್ಮ ಅವಶ್ಯಕ ತೆಗಳನ್ನು ಯಾವ ಶಾಲೆ-ಕಾಲೇಜುಗಳ ಮೆಟ್ಟಿಲು ಹತ್ತದೇ ಫೂರೈಸಿಕೊಳ್ಳುತ್ತವೆ. ವಿದ್ಯಾಭ್ಯಾಸದ ಮೂಲ ಉದ್ದೇಶವಿರುವದು ಮಾನವನ ಮಾನ ಸಿಕ ವಿಕಾಸಕ್ಕಾಗಿ. ಹಣ ಸಂಪಾದನೆ, ಸುಖಜೀವನ ಗಳೇ ಶಿಕ್ಷಣದ ಗುರಿಯಾಗಿದ್ದರೆ, ಡಾರ್‌ವಿನ್‌, ನ್ಯೂಟನ್‌, ಐನ್‌ಸ್ಟಾಯಿನ್‌ರಂಥವರು ಈ ವಿಶ್ವ ವನ್ನು ಶ್ರೀಮಂತವಾಗಿಸುತ್ತಿರಲಿಲ್ಲ. ಅದೇ ಮಾರವಾಡಿ, ಸಿಂಧಿಗಳು ಅಂಥ ಶಿಕ್ಷಣ ಪಡೆಯದಿ ದ್ದರೂ ಧನಿಕರಾಗಲು ಎಂದೂ ಹಿಂದೆ ಬಿದ್ದಿಲ್ಲ. ನಾನು ಎಂದೂ ಶಿಕ್ಷಣದಿಂದ ಸಿರಿವಂತನಾಗಬೇ ಕೆಂದು ಕನಸು ಕಟ್ಟಿ ದವನಲ್ಲ, ಅಂತೆಯೇ ಸರ್ವೇ ಸಾಮಾನ್ಯರಲ್ಲಿ ಕಂಡುಬಾರದ ವಿದ್ಯೆಯ ಬಗೆಗಿನ ಮಮತೆ-ವಿಶ್ವಾಸಗಳು ನನ್ನಲ್ಲಿ ಮನೆ ಮಾಡಿ ಕೊಂಡಿವೆ. ವಿದ್ಯಾರ್ಥಿ ದೆಸೆಯಲ್ಲಿ ನಾನೆಂದೂ ಗ್ಯಾಡ್‌ ಓದಿದವನಲ್ಲ. ಟ್ಯೂಶನ್‌ ಪಡೆದವನಲ್ಲ. ಪರೀಕ್ಷೆಗಾಗಿಯೇ ಅಭ್ಯಾಸ ಮಾಡಿದವನಲ್ಲ. ಅಂಕಿಗಳ ಸಂಪಾದನೆಗೆ ವಾಮಮಾರ್ಗ ತುಳಿದವ ನಲ್ಲ. ರ್ಯಾಂಕ್‌ಗಾಗಿ ಹಂಬಲಿಸಿದವನೂ ಅಲ್ಲ. ಆದರೆ ಮಾದರಿ ಪ್ರಶ್ನೆಗಳನ್ನು ಪಡೆದು, ಗ್ಯಾಡ್‌ ಉತ್ತ ರಗಳನ್ನು ಕಂಠಪಾಠ ಮಾಡಿ, ಜೇಬು ತುಂಬ ಗುಣ ಪಡೆದವರ ಶಿಕ್ಷಣ ಅಲ್ಲಿಗೇ ಮುಕ್ತಾಯವಾ ದರೆ, ಶಾಲೆ-ಕಾಲೇಜುಗಳಲ್ಲಿ ಓದಿ ಅರಿತುಕೊಂ ಯೋನ ೦3೨) ಹೋಲಾಹಲ ಡದ್ದೆಲ್ಲ ಇಂದು ನನ್ನದಾಗಿ ಉಳಿದುಕೊಂಡಿದೆ. ಹರಿಶ್ಚಂದ್ರ ಕಾವ್ಯ ಭಾಗ, ಹರಿಹರನ ಕೆಲ ರಗಳೆ, ಮುದ್ದಣ- ಮನೋರಮೆಯರಸಂವಾದ, ಕಪ್ಪೆ- ಅರಭಟ್ಟನ ಶಾಸನಗಳು ಇಂದಿಗೂ ಅಕ್ಷರಶಃ ನೆನಪಿವೆ: ಪ್ರಿಯವಾಗಿ ಉಳಿದುಕೊಂಡಿವೆ. ಶಾಲಾ- ಜೀವನದಲ್ಲಿಯೇ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿದ್ದರೂ, ಅದರಿಂದ ಹಣ ಗಳಿಸಬೇಕೆಂಬ ವಿಚಾರ ಎಂದೂ ಬರಲಿಲ್ಲ. ಆದರೆ ಇದರಿಂದ ಸುಂದರ ವಸ್ತು, ಸ ಷ್ಟಿ ಕಂಡಾ ಗಲೆಲ್ಲ ಅದನ್ನು ಸವಿಯಲು ಸಹಾಯವಾಯಿತು. ನಾಲ್ಕು ವರ್ಷ ಎನ್‌.ಸಿ.ಸಿ ಕಲಿತೆ. ಸೈನ್ಯ ಸೇರ ಲಿಲ್ಲ. ಆದರೆ ಅದರಿಂದಾಗಿ ಶಾರೀರಿಕ ದಾರ್ಥ್ಯ, ಜೊತೆಗೆ ಕೈಕೊಂಡ ಕೆಲಸಗಳಲ್ಲಿ ಶಿಸ್ತು- ಅಚ್ಚುಕಟ್ಟುತನ ತಾವಾಗಿಯೇ ನುಸುಳಿಕೊಂ ಡವು. ವಂಶಪಾರಂಪರಿಕವಾಗಿ ಬಂದ ವೃತ್ತಿಗೆ . ಕಾಲೇಜು-ಶಿಕ್ಷಣ ಬೇಕಾಗಿರದಿದ್ದರೂ ಆಸಕ್ತಿ ಯಿಂದ ಓದಿದ್ದೆ. ಶಿಕ್ಷಣಾಧಿಕಾರಿಯಾಗುವ . ಕನಸು ಕಾಣದಿದ್ದರೂ ಜೀವನ ಶಿಕ್ಷಣ ತರಬೇತಿ : ಯನ್ನು ಪಡೆದೆ. ಇದರಿಂದ ನೂಲುವದು, ಹಾಸು ' ಹಾಕುವದು, ವಿಂಕಿ ಮಾಡುವದು, ನೇಯು ವದು, ರಟ್ಟಿನ ಕೆಲಸ, ಬಡಿಗತನಗಳು ಕರಗತವಾ ದುವಲ್ಲದೇ ಇಂದಿಗೂ ಅವನ್ನು ಒಂದಿಲ್ಲೊಂದು ರೀತಿಯಲ್ಲಿ ನಿತ್ಯ ಬಳಸುತ್ತಲೇ ಇದ್ದೇನೆ. ಸ್ನಾತ ಕೋತ್ತರ ಶಿಕ್ಷಣ ಮುಗಿಸಿದ ನಂತರ ಹೆಚ್ಚಿನ ವೇತನ ಬರುವ ನೌಕರಿಗೆ ಸೇರದೇ ಸಂಶೋಧನಾ ಸೌಕರ್ಯಗಳಿರುವ ದೊಡ್ಡ ಕಾಲೇಜಿನಲ್ಲಿ ಕಡಿಮೆ ಸಂಬಳದ ನೌಕರಿಗೆ ಸೇರಿದ ಧೀರ ನಾನು! ಉಚ್ಚ ಶಿಕ್ಷಣಕ್ಕಾಗಿ ಅಮೇರಿಕೆಗೆ ಹೋದದ್ದು ದೊಡ್ಡ ಅಧಿಕಾರಿಯಾಗಿ ಮೆರೆಯಬೇಕು; ಪರಿಣಾಮಕಾರಿ ge NP 100 p ಅರ್ಜ ದವ ಇರವ ಸುವರ್ಣ ಸುಸಂಧಿ !ಅತಿ ಶೀಘ್ರ ಪರಿಹಾರ ದಾಂಪತ್ಕ ಸಮಸ್ಯೆಗೆ ನಂಬುಗೆಯ ಚಿಕಿತ್ಸೆ STREETS ವಿವಾಹದ ಮೊದಲು ಹಾಗೂ ನಂತರದ ನಿಶ್ಶಕ್ತಿಗೆ ಉತ್ಕಷ್ಠ ಪರಿಹಾರ ಸ್ವಷ್ನದೋಷ, ಶೀಘ್ರ ಸ್ಥಲನ, ನರಗಳ ದೌರ್ಬಲತ್ಯೆ ಚರ್ಮರೋಗ, ಹೊಟ್ಟಿ ನೋವು, ಬಿಳಿತೂನ್ನು ಬಿಳಿಸೆರಗು, ಮುಟ್ಟುದೋಷ, ಲೈಂಗಿಕ ವ್ಯಾಧಿ ಹಾಗೂ ಮೂಲವ್ಯಾಧಿಗೆ ಇಂದೇ ತಜ್ಞರಾದ ಡಾ$ ಎಸ್‌.ಎಂ. ಯಾದಗೀರ Registered Medical practitioner) ಇವರನ್ನು ಭೆಟ್ಟಿಯಾಗಿ ಚಿಕಿತ್ಸೆ ಪಡೆದು ಜೀವನ ಸುಖಮಯವನ್ನಾಗಿ ಮಾಡಿಕೊಳ್ಳಿ ಭೆಟ್ಟಿಯ ವೇಳೆ ಮುಂಜಾನೆ 8 ರಿಂದ ರಾತ್ರಿ 8 ರವರೆಗೆ ಬೆಂಗಳೂರು: ಪ್ರತಿ ತಿಂಗಳು 1ಹಾಗೂ 2 ರಂದು ಹೋಟೆಲ್‌ ಬ್ರಾಡವ್ನ ಕೆಂಪೆಗೌಡ ರೋಡ: ರೇ ಮೈಸೂರು 2 ಪ್ರತಿ | ತಿಂಗಳು 3 ರಂದು ಇಂದ್ರಭವನ, ಧನ್ವಂತರಿ ರೋಡ, ಹ ಹಾಸನ ॥ ಪ್ರತಿ ತಿಂಗಳು 4 ರಂದು ಹೋಟಿಲ್‌ಹರ್ಷಮಹಲ, | ೫ ಶಿವಮೊಗ್ಗೆ: ಪ್ರತಿ ತಿಂಗಳು 5 ರಂದು ಹೋಟೆಲ್‌ ಸತ್ಕಾರ, ಸ ಉಡುಪ : ಪ್ರತಿ ತಿಂಗಳು 6 ರಂದು ಹೋಟಿಲ್‌ ಆಶೋಕ ಸ ಮಂಗಳೂರು 2 ಪ್ರತಿ ತಿಂಗಳ 7 ರಂದು ಉಡ್‌ಲ್ಲಾಂಡ ಹೋಟೆಲ್‌, ಸೇ ಬೆಳೆಗಾಂ : ಪ್ರತಿ ತಿಂಗಳು 9 ಬಿಜಾಪುರ ಪ್ರತಿ ತಿಂಗಳು 10 ರಂದು ಟೂರಿಸ್ಕ ಹೋಟಿಲ್‌ ಸ 21 ರಿಂದ 31 ರವರೆಗೆ ಹೋಲ್‌ ಗೋವನ ಟಾವರ ರೂಂನಂ. 217 ಲ್ಯಾಮಿಂಗ್ಟನ್‌ ರೋಡ, ಸೆಂಟ್ರಲ ಲಾಯಬ್ರರಿ ಎದುರಿಗೆ ಹುಬ್ಬಳ್ಳಿ - 20 ಫೋನ್‌ : 65099 ಮನೆ ಘೋನ್‌ 266878, 66679 ಬ ಭೇಟಿಯಾಗದವರು ಇಟ್ಟು ಬರೆಯಿರಿ. ಇಲ್ಲವೇ ಕೈತುಂಬ ಸಂಬಳ ಸಂಪಾದಿಸಬೇಕೆಂಬ ಆಸೆಯಿಂದ ಅಲ್ಲವೇ ಅಲ್ಲ. ನ ನನ್ನೊಡನೆಯೇ ಬೆಳೆದು ಬಂದ ತಿರುಗಾಟದ ತವಕ, ಅಷ್ಟೊಂದು ದೂರದ ದೇಶಕ್ಕೂ ಕರೆದೊಯ್ದಿತು. ಅಮೆರಿಕೆ ಯಲ್ಲಿ ಪಡೆದ ಡಾಕ್ಟರೇಟ್‌ ಪದವಿ, ಶಿಕ್ಷಣದ ಮಾಪನವೆಂದು ಇನ್ನಿತರರು ತಿಳಿದರೆ, ಅಲ್ಲಿಯ ಅನುಭವಗಳಿಂದ ನನ್ನಲ್ಲಾದ ಪರಿವರ್ತನೆಗಳಿಗೆ ಅಳತೆಗೋಲೇ ಇಲ್ಲ! ಜೀವನವನ್ನು ಬೇಕಾದಂತೆ ರೂಪಿಸಿಕೊಳ್ಳುವದು ನಮ್ಮ ಕೈಯಲ್ಲಿಯೇ ಇದೆ, ಎಂದು ಅಲ್ಲಿಯೇ ಅನುಭವಿಸಿದೆ. ಅಲ್ಲದೇ ಇನ್ನಿತರರಿಗೆ ಸೊಪ್ಪು ಹಾಕಬೇಕಾಗಿಲ್ಲವೆಂದೂ ಅರಿತೆ. ಆದಷ್ಟು ಅಮೇರಿಕನ್ನರ ಹೃದಯವನ್ನು ಗೆದ್ದುಕೊಂಡೆ. ದೇಶ, ಜಾತಿ, ವರ್ಣಗಳನ್ನು ಮೆಟ್ಟಿನಿಂತ ಮಾನವೀಯತೆ ಎಲ್ಲೆಲ್ಲೂ ಇದೆ, ಎಂಬುದನ್ನು ಕಂಡುಕೊಂಡೆ. ಆ ಬೃಹತ್‌ ದೇಶದ ಹಾಗೂ ಆಯುರ್ವೇದಿಕ ಪದ್ಧತಿಯ ಅತ್ಯುತ್ತಮ i ರೊ ಗಾಂ 127 ನಾಲ್ಕೂ ಮೂಲೆಗಳಲ್ಲಿಯೂ ಅಲೆದಾಡಿ, ಗಿಡ- ಮರಗಳನ್ನು, ಪಶು-ಪಕ್ಷಿಗಳನ್ನು ವೀಕ್ಷಿಸಿ, ಕೆಲ ವೊಮ್ಮೆ ಅವುಗಳೊಂದಿಗೆ ಒಂದಾಗುವ ಅವಕಾ ಶವೂ ದೊರೆಯಿತು. ಮಾನವನಿಗೆ ಸುಖ- ಸಂಪತ್ತುಗಳಿಗಿಂತ ಆತ್ಮ-ಗೌರವ, ದೇಶಾಭಿಮಾ ನಗಳು ಹೆಚ್ಚಿನ ನೆಮ್ಮದಿ ಕೊಡಬಲ್ಲವೆಂದು ಅನು ಭವಿಸಿ ಸ್ವದೇಶಕ್ಕೆ ಮರಳಲು ನಿಶ್ಚಯಿಸಿದೆ. ಪ್ರಕೃತ, ಪಡೆದ ಪದವಿಗಳನ್ನು ಬಳಸದೇ ಜೀವನ ನಡೆಯಿಸಬೇಕೆಂದು ನಿರ್ಣಯಿಸಿದ್ದೇನೆ. ಯಾವ ತರಬೇತಿಯೂ ಇಲ್ಲದೆ ಬರಹಗಾರನಾಗಿ ಬಿಟ್ಟೆ ನಷ್ಟೆ. ಆದರೆ ಅದನ್ನು ವೃತ್ತಿಯನ್ನಾಗಿಸುವ ಎದೆಗಾರಿಕೆ ಇಲ್ಲ. ಹಾಗೆ ಮಾಡಿದಾಗಲೆಲ್ಲ ಟೊಳ್ಳು ಸಾಹಿತ್ಯ ಹೊರಬರುವದು ಅನುಭವದ ಮಾತು. ಅದೇ ಛಾಯಾಗ್ರಹಣವು ನನಗೆ ಅತ್ಯಂತ ಪ್ರಿಯವಾದ ಕಲೆ. ಸ್ವಸಂತೋಷಕ್ಕಾಗಿ ಅದನ್ನು ಕ್ಟ ಕೊಂಡರೂ ಅದನ್ನು ವೈಜ್ಞಾನಿಕ ಸಂಶೋಧನ ಕ್ಕಾಗಿ ಬಳಸಬಹುದು. ಇದನ್ನೆ ಜೀವನೋಪಾಯ ವಾಗಿ ಯಾಕೆ ಮಾಡಿಕೊಳ್ಳಬಾರದು? ಆಗ ೫% ಕಂಪ್ಯೂಟರ್‌ ಮಾನವ : - 560025 (Phone: 213265) ಅಮರಿಕದ ವಿಜ್ಞಾನಿಗಳು 12 ಕೈಗಳಿರುವ ಯಂತ್ರಮಾನವನನ್ನು ನಿರ್ಮಿಸಿದ್ದಾರೆ. ಈ ಕಂಪ್ಯೂಟರ್‌ ಚಾಲಿತ ಯಂತ್ರಮಾನವ ಅದೇ ಸ್ವತಃ ಮರ ಹತ್ತಿ, ಹಣ್ಣುಗಳನ್ನು ಕಿತ್ತು, ಮತ್ತೆ ಕೆಳಗಿಳಿಯಬಲ್ಲದು. ಈ ಬುದ್ಧಿವಂತ ಯಂತ್ರಮಾನವ ಭುಜದ ಮೇಲೆ ಒಂದು ಕಡೆ ಬಣ್ಣದ ಟೆಲಿವಿಜನ್‌ ಕ್ಯಾಮರಾ ಇದ್ದು; ಅದು ಪಕ್ವವಾದ ಹಣ್ಣುಗಳ ಬಳಿ ತಲುಪಿದ ಕೂಡಲೇ ಕಿತ್ತಳೆ ಬಣ್ಣದ ಸಂಕೇತ ನೀಡುತ್ತದೆ. ಪಕ್ವವಾದ ಹಣ್ಣುಗಳನ್ನು ಆರಿಸಿ ಅವುಗಳನ್ನು ಕೀಳುವ ಈ ಯಂತ್ರದ ಕಾರ್ಯನಿರ್ವಹಣೆ ನಿಜಕ್ಕೂ ಸೋಜಿಗವೆನಿಸುವಂತಿದೆ. Printed and Published by B. S. SAVANOOR on behalf of Loka Shikshana Trust at ‘Samyukta Karnataka Press’, Koppikar Road, Hubli - 580020 (Phone: 64303), No.2, Residency Road, Bangalore Managing Editor: K. SHAMARAO Registered with the Registrar of Newspapers for India under No. 3633/57. ವಿಜ್ಞಾನ, ಶಿಕ್ಷಣ, ಸಂಶೋಧನೆ ಜೊತೆಗೆ ವಿ ರ್ಥಿಗಳ ನಿಕಟ ಸಂಪರ್ಕ ಇಟ್ಟುಕೊಳ್ಳಲು ಅ ಕೂಲವಾಗುತ್ತದೆ, ಎಂಬುದು ನನ್ನ ಮನದಾಸೆ ಇದರಲ್ಲಿ ಧುಮುಕಲು ದೃಢ ಸಂಕಲ್ಪ ಒಂದನ್ನು ಬಿಟ್ಟರೆ ಬೇರಾವ ತರಬೇತಿಯೂ ಇಲ್ಲ. ಆದ ಒಂದು ಕೆ ತ ನೋಡಿಬಿಡಬೇಕೆಂದು ಮನಸ್ಸು. ನಿನ್ನ ಅನಿಸಿಕೆಯನ್ನು ಆದಷ್ಟು ಬೇ ತಿಳಿಸುವಿಯ) ರರ ್ಷ ಫಲಶ್ರುತಿ ಕಳೆದ ಎರಡು ದಶಕಗಳಿಂದ ಬೆಂಗಳೂರಲ್ಲಿ ವೈಜ್ಞಾನಿಕ ಛಾಯಾಗ್ರಹಣವನ್ನು ಯಶಸ್ವಿ ಯಾಗಿ ನಡೆಸಿಕೊಂಡು ಬಂದಿದ್ದಾರೆ- ಕೃಷ್ಣಾನಂದರು. ಅವರ ಪತ್ನಿ ಜ್ಯೋತ್ಸ್ನಾ ಕಾಮ ತರೂ ಈಗ ಬೆಂಗಳೂರಲ್ಲಿಯೇ ನೆಲೆಸಿದ್ದಾರೆ. ಹೀಗಾಗಿ ಪತ್ರೋತ್ತರದ ಪರಿಸ್ಥಿತಿ ಇಲ್ಲ. ಅ (ಸಂಗ್ರಹ) ಎಂ.ಶಾರದಾ ನಾಗಭೂಷಣ WORRIED ABOUT HAIR LOSS? INTRODUCING KEPREE SCALP STIMULANT THE ORIGINAL HERBAL HAIROIL FROM KERALA, ರ್ತ Nourishes & Stimulates hair growth # Stops dandruff, hairloss and premature baldness. x Made from pure & genuine medicinal herbs. * Prepared meticulously as per the ancient scriptures. Now available in al! leading stores in leakproof aluminium containers CONTENTS 100 ML Maximum Retail Price Rs. 195/- inclusive of all taxes. Kepree Marketing (P) Ltd. (Affiliated to Kepree Group Companies Lid., U.S.A) ‘Aqua Forte”, No. 10, Ground Floor, No. 12, Kensington Road, Bangalore-560 042 Distributors: RACHANA DISTRIB UTORS pe 6 XY $ $* an RR ೪೫. ೪ ೮೪6 MULTIPRINT A rioh Tradition deserves 1! am equally rich Compliment! ಈ; ಈ ಕ ಸ್ವ ತ K ತ್ತ 4 ಸ & NESHAR RLAICKI ತೆ ಮ AREAL, MANQO \ Ke Treat your guest & you'll be a host true to Tradition. The only shrikhand with a natural colour of keshar! BHARAT DAIRY Mel Peth, Kolhapur. ‘el : (0231) 21828, 26804 ಸ ontains no artificial flavours oF colour.