ಕೂರಿ ಕನ್ನಡ ಡೈಜಿಸ್ಟ್‌ ವ್ಯವಸ್ಥಾಪಕ ಸಂಪಾದಕ ಃ ಫೆ. ಶಾಮರಾವ್‌ 43 ಸಹಸಂಪಾದಕ ಃ ಮಾಧವ ನಾ. ಮಹಿಸಿ ಇ*೬ ಕಲಿ ಃ ಪಿ. ಆರ್‌. ಪಾಟೀಲ ಕ್‌ು ಮು ಖಪುಟಿ : ಬ್ರಹ್ಮಕಮಲ #% ಛಾಯಾಚಿತ್ರ: ಶ್ರೀಮತಿ ಕವಿತಾ ಎಸ್‌. ಢವಳೆ ಚಂದಾ ದರಗಳು : ಜಿಡಿ ಸಂಚಿಕೆ 64 ೨-೫೦ ೧ ವರ್ಷಕ್ಕೆ ಅಂಚೆ ಸೇರಿ ೨೯-೦೦ 3೨ ವರ್ಷಕೆ ಜೃ ೫೫-೦೦ ೩ ವರ್ಷ 1 » ೮೨-೦೦ KASTURI, February 1987 - ಖಾಶಿಂಟಿ ತಾನೇನು ಮಾತಾಡುತ್ತಿದ್ದೇನೆ, ಯಾವು ದನ್ನು ಕುರಿತು ಮಾತಾಡುತ್ತಿದ್ದೇನೆಂಬುದರ ಅರಿವಿರುವಾತನೊಂದಿಗೆ ವಾದಕ್ಕಿಳಿಯುವು- ದರಂಥ ಕಷ್ಟದ ಕೆಲಸ ಮತ್ತೊಂದಿಲ್ಲ. ವಿ. ಎಜೆ, ಬಲ ಅಂದರೇನು? ಬರಿಗೆ ೈಯಿಂದಲೆ ಚಾಕಲೇಟೊಂದನ್ನು ನಾಲ್ಕು ಭಾಗಗಳಾಗಿ ಮುರಿದು ನಂತರ ಅವುಗಳಲ್ಲೊಂದನ್ನು ಮಾತ್ರ ತಿನ್ನುವ ಸಾಮರ್ಥ್ಯ. -ಜೆ.ವಿ. “ನಮಗೆ ಮಾತು-ನಡಿಗೆ ಕಲಿಸುವವರು ನೀವೇ. ನಾವು ಬಹಳ ಮಾತಾಡೋದಕ್ಕೆ ತೊಡಗಿದರೆ ಓಡಾಟ ಜಾಸ್ತಿಯಾದರೆ "ಬಾಯಿ ಮುಚ್ಚಿಕೊಂಡು ಸುಮ್ನೆ ಕೂಡು ಒಂದು ಕಡೆ' ಅನ್ನುವವರೂ ನೀವೇ” -- ೧೦ರ ಹುಡುಗನ ಮಾತು. ಚಂದಾದಾರರಿಗೆ ಸೂಚನೆ *ಕಸೂ ರಿ? ತಿಂಗಳ ಒಂದನೇ ದಿನಾಂಕ- ದೊಳಗೆ _ ಸ ಕಟವಾಗುವುದು. ತಿಂಗಳ ೫ ನೇ ದಿನಾಂಕದೊಳಗೆ ತಲುಪದೇ ಹೋದ ಚಂದಾದಾರರು ತಮ್ಮ ಟಪಾಲು ಕಟ್ಟೈಯಲ್ಲಿ ಮೊದಲು ವಿಚಾರಿಸಿ ಆನಂತರ ನಮಗೆ ತಿಳಿಸಚೇಕು. ಪತ್ರವ್ಯವಹಾರ ಮಾಡುವಾಗ ಚಂದಾ ನಂಬರು ಹಾಕಿರಬೇಕು. EE ಪಾ ಸ ಟಟ ಯಾಲ್ಟು << ಸಹಚಿಂತನ ನಿಜವಾದ ಧರ್ಮ ಶಾ ಬಿಂಬ-ಪ್ರತಿಬಿಂಬ 6. ಶತಮಾನದ ಕೃತಿ ನೂರು | ಅವಾಬಾಯಿ ವಾಡಿಯಾ ಭವಿಷ್ಯವಾಣಿ ನಿಜವಾಯಿತು ಯಥಾ ಜನಾಃ ತಥಾ ಹೊಟೇಲ್‌ (ಹರಟೆ) "ವಿಡಂಬಾರಿ' ನಿಮ್ಮ ಶಬ್ದಭಾಂಡಾರ ಬೆಳೆಯಲಿ ಕೇಶೋಪಾಖ್ಯಾನ ಎರಡು ಮುಖ (ಕಥೆ) ವೆನೆಡಿಯಂ “ಹಳ್ಳಿಯೊಡಲಾಳದಲಿ” (ಅನಿಸಿಕೆ) ಬಿಯೊವುಲ್ಫ್‌ ik ಪದಾರ್ಥ ಚಿಂತಾಮಣಿ "ಥೆ ರೈಲ್ವೆಯೊಡನೆ ಒಂದು ದಿನ ಮಧ್ಯ ಯುಗದ ಧರ್ಮ ಹಾಗೂ ರಾಜಕಾರಣ ಕ್ರಾಂತಿವೀರ ವೆಂಕಣ್ಣ ಮಾಸ್ತರರು ಪ. ರಾಮಕೃಷ್ಣ ಶಾಸ್ತ್ರಿ ಶ್ರೀನಿವಾಸ ತೋಫಖಾನೆ : ದೇಶಪಾಂಡೆ ಸುಬ್ಬರಾಯ ಕುಸುಮ ದೇಶಪಾಂಡೆ ಕೆ. ಶಾಂತಾಮಣಿ ಜಿ. ಟಿ. ನಾರಾಯಣರಾವ್‌ "ವೈರಸ್‌' ಶಿರಾಲಿ ಡಾ. ವೈ. ಎಫ್‌. ನೀಲಗುಂದ ಮಾ. ಭ. ಪೆರ್ಲ ತ. ಕು. ನಾಗಭೂಷಣ ಸ್‌. ನಟರಾಜ ಬೂದಾಳು ಗೌರೀಶ ಕಾಯ್ಕಿಣಿ ಪಾವೆಂ. ಶಿವರಾಮ ಜೋಶಿ ಆದ್ಯ ರಾಮಾಚಾರ್ಯ ಗುರುನಾಥ ಇನಾಮದಾರ ಲಂಡನ್ನನ್ನು ರಕ್ಷಿಸಿದಾತ Ka ಜಾರ್ಜ್‌ ಕೆಂಟ್‌ ಇದುವೆ ಜೀವ ಇದು ಜೀವನ ನಿ ಕಂಪ್ಯೂಟರ್‌ ಜೋಡಿ (ಕಥೆ) ಪಿ. ಎಸ್‌. ಮರುಲಕರ ಉಲುಗ್‌ ಬೇಗ್‌ ಜಸಿ ಬಂಡು ಕಟ್ಟಿ ಪುಸ್ತಕ ವಿಭಾಗ ಸ್ಮ ಂತಿಯಲ್ಲಿ ಸಿಕ್ಕ ಷ್ಟು ಮೂಲ: ತೋವಿನಕಿರೆ ಸೀತಾರಾಮ ಜೋಯಿಸ ಸಂಗ್ರಹಃ: ರಮೇಶಚಂದ್ರ ಹ RPA —— ಅನ್ನ ಎನ್ನುವುದಕ್ಕೆ ಭಾರೋಪ್ಯ ಭಾಷೆಗಳಲ್ಲಿ ಜ್ಞ್ಞಾತಿಪದಗಳುಂಟೆಂದು ಆಚಾರ್ಯರು ಹೇಳಿದ್ದು (ಜನೆವರಿ ಸಂಚಿಕೆಯ "ಪದಾರ್ಥ ಚಿಂತಾಮಣಿ” ಯಲ್ಲಿ) ಸರಿಯಾಗಿಯೇ ಇದೆ. ಉದಾಹರಣೆಗೆ ಜ ೯ನ್ನನ್ನೇ ತೆಗೆದುಕೊಳ್ಳಿ. ಅಲ್ಲಿ eSsen ಎಂದರೆ. ಅನ್ನ, " ಅಶನ. ಆದ್ದ ರಿಂದಲೇ ಮಿತ್ತಾಗೆಸೆನ್‌ ಎಂದರೆ ಮಧ್ಯಾಹ್ನದ ಊಟ ಹಾಗೂ ಆಬ್ದೆಂತೆಸೆನ್‌ ಎಂದರೆ ರಾತ್ರಿಯೂಟ. ಈ ಪದವನ್ನು ಕ್ರಿಯಾಪದವಾಗಿ ಬಳಸಿದರೆ ಊಟ ಮಾಡುವುದು ಮತ್ತು ನಾಮಪದವಾಗಿ ಬಳಸಿದರೆ ತಿಂಡಿ. ಯಾವ ಭಾಷೆಯೂ ಮಡಿವಂತಿಕೆಯಿಂದ ಬೆಳೆಯುವುದಿಲ್ಲ ಹಾಗೂ ಇಂಗ್ಲಿಷ್‌ ಭಾಷೆ ಬೆಳೆ ದದ್ದೇ ಇಂಗ್ಲೀಷ್‌ ಮಾತಾಡುವ ಜನ ಭಾಷೆಯ ಬಗೆಗೆ ಮಡಿವಂತಿಕೆಯ ಭಾವನೆಯನ್ನು ಬೆಳೆಸಿ ಕೊಂಡಿರದಿದ್ದರಿಂದ ಎಂಬ. ಖಜಾನೆ ಕೃಷ್ಣಮೂರ್ತಿ ಗಳ ವಾದವೂ ಓಪ್ಪತಿಕ್ಕದ್ದೆ. ಗ್ರೀಕಿನ ಸಿಸಿಫಸ್‌ ಪ್ರಾಣಿಶಾಸ್ತ್ರಜ್ಞರ ಬಾಯಿಯಲ್ಲಿ ಜಿಜಿಫಸ್‌ ಆಗಿರಬೇಕು. ಏಕೆಂದರೆ, ಲ್ಯಾಟಿನ್ನಿನಲ್ಲಿ ಜಿಜಿಫಸ್‌- ಅನ್ನು ಎಲಚಿಹಣ್ಣಿಗೆ ಸಮಾನಾರ್ಥಕವಾಗಿ ಬಳಸುವುದಿದೆ. Chauvin ಅನ್ನು ಫ್ರಂಚ್‌ ಭಾಷೆಯಲ್ಲಿ ಷೋವಿನ್‌ ಎಂದು ಉಚ್ಚರಿಸಲಾಗು ` ತ್ತದೆ ಷಾಂಪೇನಿನ ಹಾಗೆ. ಅಂತೆಯೆ ಅತಿಯಾದ ದೇಶಾಭಿಮಾನವಿದ್ದಾತ ಷೋ ವಿನಿಸ್ಮ್‌. ಹುಬ್ಬಳ್ಳಿ -ಶ್ರೀಕಾಂತ ಪೆಟ್ರೋಲ್‌-ಪತ್ಮರ" ! ಇದು ಜಭೆವರಿ ೧೯೮೭ರ "ಕಸ್ತೂರಿ'ಯಲ್ಲಿ ಬಂದ “ಇಂಗ್ಲಿಷ್‌ ಹೀಗೆ ಬೆಳೆಯ ತ್ತಿದೆ'ಯ ಕುರಿತು. ಶ್ರೀ ಖಜಾನೆಯವರು ತಮ್ಮ ಖಜಾನೆಯನ್ನು ಖಾಲಿ ಮಾಡುವ ಹುಮ್ಮಸ್ಸಿನಲ್ಲಿ ಬರೆದುದನ್ನೆಲ್ಲಾ ಒಪ್ಪುವುದು ಸ್ವಲ್ಪ ಕಷ್ಟವನಿಸುತ್ತಿದೆ. ಅವರು ಕೆಲವು ಪದಗಳ ವೃತ್ಪತ್ತಿಯ ಕುರಿತು ಒರೆದು ದನ್ನೆಲ್ಲಾ ಭಾಷಾಶಾಸ್ತ್ರಿಗಳು ಒಪ್ಪುವುದಾದರೆ ನನಗೂ ಸಂತೋಷ. ನನ್ನ ಸಂಶಯಕ್ಕೆ ಒಂದು ಉದಾಹರಣೆ- ಪೆಟ್ರೋಲ್‌, ಇದಕ್ಕೂ ಹಿಂದಿಯ pW ಕರ್‌ ೩ ಪತ್ಮರ್‌ಗೂ ಸಂಬಂಧವಿಲ್ಲ. (ಹಿಂದಿಯ ಪತ್ಮರ್‌ ಸಂಸ್ಕೃತದ 'ಪ್ರಸ್ತ'ದಿಂದ ಹುಟ್ಟಿದೆ) ಪೆಟ್ರೋಲ್‌ ಎಂಬುದು petroleumನ ಸಂಕ್ಷಿಪ್ತ ರೂಪ, Petroleum ಎಂಬುದು Petra (ಐ ಶಿಲೆ) ಮತ್ತು 016017 (ಎಣ್ಣೆ) ಎಂಬ ಲ್ಯಾಟಿನ್‌ ಪದಗಳ ಜೋಡಣೆಯಿಂದ ಬಂದುದು. ಇದನ್ನು ನಾವು ಕಲ್ಲೆಣ್ಣೆ ಎಂದರೆ ಉತ್ತರ ಭಾರತದಲ್ಲಿ “ಶಿಲಾತೈಲ'ವನ್ನುತ್ತಾರೆ. ಪತ್ಮರ್‌ನಿಂದ ೬ೀಟರ್‌ನೆನ್ನುವುದು ಕೂಡಾ ಸಂದೇಹಾಸ್ಪದ. ಎಂತಿದ್ದರೂ ಇದು ಭಾಷಾ ಶಾಸ್ತ್ರಜ್ಞರು ಒಪ್ಪಬೇಕಾದ ಸಂಗತಿ. ಈ ಕುರಿತು ಪಾ. ವೆಂ. ಆಚಾರ್ಯರು ಏನೆನ್ನುವರು ಎಂಬ ಕುತೂಹಲ ನನಗಿದೆ. ಮಂಗಳೂರು ಪರಕೀಯ? “ಇಂಗ್ಲಿಷನ್ನು ಬಿಟ್ಟು ದೇಶೀ ಭಾಷೆಯಾದ ಉರ್ದುವಿನ ಉದ್ದಾರಕ್ಕೆ ಉಸ್ಮಾನಿಯಾ ವಿಶ್ವ ವಿದ್ಯಾಲಯ ಸ್ಥಾಪನೆ ಆಯಿತು ಎಂದು ಬರೆದಿ- ದ್ವೀರಿ.ಉರ್ದು ಯಾವಾಗ ದೇ ಶೀಭಾಷೆ ಆಯಿತು? ಅದು ಪರಕೀಯರ ಭಾಷೆ, ಪಾಕಿಸ್ತಾನ ಅಥವಾ ಅರಬದೇಶದ ಜನರು ಈ ಮಾತನ್ನು ಹೇಳಿದರೆ ಸರಿ -ಬಾ. ನಾ. ಜೋಶಿ ಹೋಗುತಿತ್ತು. ಉರ್ದುಭಾಷೆ ನಿಮ್ಮಾಣೆಗೂ ಪರಕೀಯ ಭಾಷೆ. ಮಂಗಳೂರು “ಲೂಯಿಸ್‌ ಡಿಸೋಜಾ [ಉರ್ದು ಪಾಕಿಸ್ತಾನ ಅಥವಾ ಅರಬ್ಬೀಯರ ಭಾಷೆಯೆಂಬ ಕಲ್ಪನೆ ನಿಮ್ಮದಾಗಿದ್ದರೆ ಅದು ತಪ್ಪು. ಅದು ಪಾರಸಿಕ ಮತ್ತು ಸಂಸ್ಕೃತ- ಪ್ರಾಕೃತಗಳಂತಹ ನಮ್ಮ ದೇಶದ ಭಾಷಗಳ ಸಂಯೋಜನೆಯಿಂದ ಭಾರತದಲ್ಲೇ ಜನ್ಮತಳೆದ ಭಾಷೆ, . ಉರ್ದು ಮಾತಾಡುವವರಲ್ಲಿ ಬಹು ಸಂಖ್ಯರು ಮುಸಲ್ಮಾನರಾಗಿರುವುದು ಒಂದು ಆಕಸ್ಮಿಕ, ಉತ್ತರ ಪ್ರದೇಶದಲ್ಲಿ ಅನೇಕ ಹಿಂದೂ ಗಳು ಉರ್ದು ಮಾತೃಭಾಷೆಯುಳ್ಳವರಾಗಿ ದ್ದಾರೆ. ದಿ. ಪ್ರೇಮಚಂದ, ಮುಂತಾದವರು ಬರೆದದ್ದು ಉರ್ದುವನಲ್ಲೇ. -ಸಂ.] ಕ! ಪ್ಲಗ್‌ ಕೃಷ ಚಂದ್ರ, ಎಲ್ಲಿಯದು? ಜನೆವರಿ ೧೯೮೭ರ "ಕಸ್ತೂರಿ'ಯಲ್ಲಿ ಪ್ರಕಟ ವಾದ ಸುರೇಶ ಮೂನರ "ಖುದಿರಾಮ ಬೋಸ್‌' ಫಿ ಕಸ್ತೂರಿ, ಫೆಬ್ರುವರಿ ೧೯೮೭ ಎಂಬ ಲೇಖನ “ಇಲ ಸ್ಟ್ರೇಟೆಡ್‌ ವೀಕ್ಲಿ ಆಫ್‌ ಇಂಡಿಯಾ' (ಡಿಸೆಂಬರ್‌ ಗೆ -೧೯೭೪) ದಲ್ಲಿ ಪ್ರಕಟ ವಾದ ಲೇಖನದ ಶಬ್ದ ಶಃ ಅನುವಾದವಾಗಿದೆ. ಸುರೇಶ ಮೂನ ಅವರು ಎಲ್ಲಿಯೂ ತಾವು ಅನುವಾದಕರೆಂದಾಗಲಿ, ಲೇಖನದ ಮೂಲ ವನ್ನಾಗಲೀ ಉಲ್ಲೇಖಿಸದೇ ಇದ್ದ ದ್ದು ಆಶ್ತ ರ್ಯ. ಕನ್ನಡ ಸಾರಸ ತ ಲೋಕದಲ್ಲಿ ತನ್ನ ದೇ ಆದ ವಿಶಿಷ್ಟ” ಸ್ಥಾನ-ಮಾನ ಹೊಂದಿದ, ಕನ್ನಡಿಗರ ಹೆಮ್ಮೆಯ ಪತ್ರಿಕೆ “ಕಸ್ತೂರಿ' ಇಂಥ "ಕೃತಿಚೌರ್ಯ ಕರ್ಮ'ಕ್ಕೆ ಆಸ್ಪದ ಕೊಡಕೂಡದು. ಮುದ್ದೆ ೇೀಬಿಹಾಳ -ಪಿ. ಎಸ್‌. ಕನಮಡಿ ಯಾವ ಭಾಭಾ? ಆಕೊ ಬರ್‌ ೧೯೮೬ ಸಂಚಿಕೆ ನೋಡಿದೆ, “ಟಾಟಾ ಸಮಾಜ ಸಂಸ್ಥೆ' ಲೇಖನದಲ್ಲಿ “ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ' ಭಾಷಣ ಮಾಡಿದವರು ಹೋಮಿ ಭಾಭಾ” ಎಂದಿದೆ. ಹೋಮಿ ಭಾಭಾ ವಿಮಾನ ಅಪಘಾತ ದಲ್ಲಿತೀರಿ ಎಷ್ಟೋ ವರ್ಷ ಆಯಿತು. ಭಾಷಣ ಮಾಡಿದವರು ತ್ರೀ ಜೆ. ಜೆ. ಭಾಭಾ ಎಂದಿರ ಬೇಕಾಗಿತ್ತು. ಇದು ಲೇಖಕರ ಅಜ್ಞಾನವೋ ಹೇಗೆ? ಬೊಂಬಾಯಿ -ಆರ್‌. ಸ್ವಾಮಿನಾಥ ವಚ್ಞ್ಞಾನ-ತತ್ನ ಜ್ಞಾನ ಜನವರಿ ೮೭ ರ ಸಂಚಿಕೆಯಲ್ಲಿದ್ದ “ವಿಶ್ವದ ಏಕದರ್ಶಿತ್ವ' (ಡಾ. ಕೆ. ಚಿದಾನಂದ) ಓದಿದೆ. ಇಲ್ಲಿ ನನ್ನದೊಂದು ಅಭಿಪ್ರಾಯ. “ವೈಜ್ಞಾನಿಕವಾಗಿ ವಿಶ್ವದಲ್ಲಿ ಒಂದು ಏಕ ಸೂತ್ರತೆ ಸಿದ್ಧವಾಗಲಿ- (ಆಗಿರಲಿ) ಬೇಕಾದರೆ. ಇದನ್ನು ಯಾವುದೊ ಉಪನಿಷತ್ತು, ಗೀತೆ ಯೊಂದಿಗೆ ಹೋಲಿಸುವುದು ಬೇಡವೆಂದೆನಿಸುತ್ತೆ. ಹೆಚ್ಚಿನ ಎಲ್ಲ ದರ್ಶನಕಾರರಿಗೂ ಗೀತೆ-ಉಪನಿ- ಷತ್ತುಗಳೇ ಆಧಾರವಾಗಿರುವಾಗ ಅವರವರು ಅದೇ ಸರಿ ಎಂದೇ ವಾದಿಸುತ್ತಾರಾದ ರಿಂದ, ಅಲ್ಲದೇ ಸ್ವಭಾವತಃ ಗೀತೆಯಲ್ಲೂ ಪರಸ ಸ್ಪರ ಎರೋಧ ವಿಚಾರಗಳೂ ಇರುವುದರಿಂದ ಮೇಲೆ ಹೇಳಿದ ಹೋಲಿಕೆ ಬೇಡ ಅಲ್ಲವೆ! _ ಹಿಂದೆ: ನಂಬಿದ ಎಷ್ಟೋ. ವಿಷಯಗಳು (ಭೂಮಿ ಚಪ್ಪಟೆಯಾಗಿದೆ ಇತ್ಯಾದಿ) ಇಂದಿನ ವೈಜ್ಞಾನಿಕ ಯುಗದಲ್ಲಿ ಸುಳ್ಳಾಗಿದ್ದು ಸ್ಪಷ್ಟ ಈ ಕಾರಣದಿಂದಲೂ ವಿಜ್ಞಾ ನ ಮತ್ತು ಕೇವಲ ಮಾತಿನ ಚಮತ್ಕಾರವೇ ಆಗಿರುವ ತತ್ತ ಎಜ್ಲಾನ (7) (ದರ್ಶನ) ಒಂದಾಗದಿದ್ದರೆ ಖಂಡಿತ ಹಾನಿ ಇಲ್ಲ, ಚುಂಚನಹಳ್ಳಿ ಧನ್ಯವಾದ ನಾನು *ಕಸ್ತೂರಿ'ಯಲ್ಲಿಯ ಲೇಖನಗಳನ್ನು ಆಗಾಗ್ಗೆ ಬಹಳ ಆಸ್ಥೆಯಿಂದ ಓದುತ್ತಿರುತ್ತೇನೆ. ಜನೆವರಿ ೧೯೮೭ರ ಸಂಚಿಕೆ ತುಂಬಾ ಆಕರ್ಷಕ ವಾಗಿದೆ. ಅನೇಕ ಸುಂದರ ಕೃತಿಗಳಿವೆ. ಅದರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಬಗ್ಗೆ ಆದರ ಪ್ರಗತಿಪಥದ ಬಗ್ಗೆ ವಿಸ್ತಾರವಾದ ಲವ ವಾಚಕರನ್ನು ಅಚ್ಚ ೧ ಕ್ಯ ರದು. ಶೀಜಿ ಡಿ. ನಾಡಕರ್ಣಿ ಅವರ ಲೇಖನ ವ ಯೋಚನೆಯ ರೀತಿ ಬಹಳೇ ಉತ್ಕೃಷ್ಟ ಹಾಗೂ ಆಕರ್ಷಕ. ಉತ್ಕೃಷ್ಟ ಲೇಖನವನ್ನು ಸದಾಕಾಲ ಕೊಡು ತ್ತಿರುವ ಕಸ್ತೂರಿ” ಪತ್ರಿಕೆಗೆ ಅನಂತ ಧನ್ಮವಾದ- ಗಳು. ಇಗಲಕೋಟಿ ವಿಚಾರ ಪ್ರಚೋದಕ ಜನೆವರಿ "ಕಸ್ತೂರಿ' ಸಂಚಿಕೆಯಲ್ಲಿ ಮುರಳೀಧರ ಖಜಾನೆಯವರಿಂದ “ನೋಬೆಲ್‌ ಬಹುಮಾನ ಪ್ರಶ್ನಾತೀತವೆ?' ಲೇಖನ ನಮ್ಮ ವಿಚಾರಸರಣಿ ಗಳಿಗೆ ಮುಟ್ಟು ಗೋಲು ಹಾಕುವಾತಿದೆ. ಅತ್ಕು ಇ ತ್ತಮ ಸೇವೆ ಸಲ್ಲಿಸಿದವತೆಗೆ ಕೊಡದೆ, ರಾಜಕೀಯ ನಡೆಸುತಿ ರುವುದು ತುಂಬಾ ವಿಷಾದನೀಯ. ಬಿಟ್ರಾಂ ಪಾರಸಲ್‌, ಗಾಂಧಿ, ನೆಹರು, ಟಿಟೊ ಮುಂತಾದವರು... ನೋಬೆಲ್‌ನಿಂದ ವಂಚಿತ ರಾದದ್ದು ಪಕ್ಷಪಾತವಲ್ಲದೆ ಬೇರೇನು? ತಾಳಿಕೋಟಿ -ಎ. ಎಲ್‌, ನಾಗೂರ -ಬಿ.ಎಸ್‌. ಶ್ರೀನಿವಾಸಾಚಾರ್ಯ ಇ lee ಇಎಸ್‌. ಬಿ. ಕುಲಕರ್ಣಿ ೩೨ ಡ್‌ “iy ತ್ರ ಕಷಾರಿ ರ ವರ್ಷ : ೩೧ ಫೆಬ್ರುವರಿ, ೧೯೮೭ ಸಂಚಿಕೆ: ೬ ದರಿ ನದಿಯ ತೀರದಲ್ಲಿ ಒಂದು ಗುರುಕುಲ ಆಶ್ರಮ ಇತ್ತು. ಅಲ್ಲಿ ಅನೇಕ ಮಂದಿ 'ಶಿಷ್ಕರು ವಿದ್ಯಾಭ್ಯಾಸ ಮಾಡುತ್ತಿದ್ದರು. ಅವರಲ್ಲಿ ಮಾಧವ ಎಂಬ ಬ್ರಾಹ್ಮಣ ಬಾಲಕನೂ ಒಬ್ಬ. ನಿತ್ಯ ಅವನು ಬೆಳಗ್ಗೆ ನದಿಗೆ ಹೋಗಿ ಸ್ನಾನ ಕ್ಯ ಪ. ರಾಮಕೃಷ್ಣ ಶಾಸ್ತ್ರಿ ಮಾಡಿ ಹೂ, ಪತ್ರೆ ಮುಂತಾದ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸಿ ತಂದು ಗುರುಗಳಿಗೆ ಕೊಡುತ್ತಿದ್ದ. ಒಂದು. ದಿನ ಮಾಧವ ಸ್ನಾನಮಾಡಿ ಹೂಗಳೊಂದಿಗೆ ಬರುವಾಗ ದಾರಿಯಂ್ಲಿ ಕೆಲವು ೬ ಕಸ್ತೂರಿ, ಫೆಬ್ರುವರಿ ೧೯೮೭ Fp Ce ಮಂದಿ ಒಬ್ಬ ತರುಣಿಯನ್ನೂ ಬಲಾತ್ಕಾರದಿಂದ ಸೆಳೆದೊಯ್ದು ಅವಳ ಮಾನಭಂಗ ಮಾಡಲು ಪ್ರಯತ್ಲಿಸುತ್ತಿದ್ದುದನ್ನುಕಂಡ. ತನ್ನ ರಕ್ಷಣೆಗಾಗಿ ಆಕೆ ಆರ್ತಧ್ಯನಿಯಿಂದ ಕರೆಯುತ್ತಿದ್ದರೂ ಆಯುಧ ಪಾಣಿಗಳಾದ ಅವರನ್ನೆದುರಿಸಲು ಯಾರೂ ಧೈರ್ಯವಹಿಸಲಿಲ್ಲ. ಇದನ್ನು ನೋಡಿ ಮಾಧವನ ರಕ್ತ ಕುದಿಯಿತು. ಹೂಗಳನ್ನು ಕೆಳಗಿಟ್ಟು ಅವರೊಂದಿಗೆ ಹೋರಾ ಡಿದ. ಅವರು ಅವನನ್ನು ಖಡ್ಮದಿಂದ ಕಡಿಯಲು ಪ್ರಯತ್ನಿಸಿದಾಗ ಒಬ್ಬನ ಖಡ್ಗವನ್ನು ಸೆಳೆದು ಅವರಲ್ಲಿ ಕೆಲವರನ್ನು ಕತ್ತರಿಸಿ ಹಾಕಿದ. ಅದನ್ನು ಕಂಡು ಉಳಿದವರು ಕಾಲಿಗೆ ಬುದ್ಧಿ ಹೇಳಿದರು. ತರುಣಿಯನ್ನು ಸುರಕ್ಷಿತ ಸ್ಥಾನಕ್ಕೆ ಸೇರಿಸಿದ ಬಳಿಕ ಮಾಧವ ಪೂಜಾ ಪರಿಕರಗಳೊಂದಿಗೆ ಆಶ್ರಮಕ್ಕೆ ಬಂದ. ಆಗ ಉಳಿದ ಶಿಷ್ಕರು, “ಗುರುಗಳೇ, ಮಾಧವ ನಮ್ಮ ಆಶ್ರಮದಲ್ಲಿರಲು ಯೋಗ್ಯನಲ್ಲ. ಬ್ರಾಹ್ಮಣನಾಗಿದ್ದು ಕತ್ತಿ ಹಿರಿದು ಯುದ್ಧ ಮಾಡಿದ್ದಾನೆ, ಕೆಲವರನ್ನು ಕೊಂದಿ- ದ್ದಾನೆ” ಎಂದು ದೂರು ಹೇಳಿದರು. : “ಹೌದೆ? ಯಾಕೆ ಹಾಗೆ ಮಾಡಿದ?” ಗುರುಗಳು ಕೇಳಿದರು. ಎಂದು ಅದರ ಕಾರಣ ಶಿಷ್ಯರ ಬಾಯಿಂದಲೇ ಕೇಳಿ ತಿಳಿದುಕೊಂಡ ಗುರುಗಳ ಮುಖ ಪ್ರಸನ್ನವಾ ಯಿತು. “ಮಾಧವ ಮಾಡಬಾರದ ' ಕೆಲಸ ಮಾಡಿಲ್ಲ. ಆತ ಮಾಡಿದ ಕಾರ್ಯ ಧರ್ಮ ಯುಕ್ತವೂ ಸಮಯೋಚಿತವೂ ಆಗಿದೆ. ಒಬ್ಬ ಅಬಲೆಯ ಮಾನಹರಣ ನಡೆದಾಗ ರಕ್ಷಿಸಲು ಅಡ್ಡಿಯಾಗುವ ಬ್ರಾಹ್ಮಣಿಕೆಯಿಂದ ಏನು ಲಾಭ- ಎದೆ? ನಾರಿಯ ಶೀಲವನ್ನು ರಕ್ಷಿಸದೆ ಸುರಕ್ಷಿತ ವಾಗಿ ತಂದ ಹೂಗಳಿಂದ ಮಾಡಿದ ಪೂಜೆ ಆ ದೇವರಿಗೆ ಸಂದೀತೆ? ಎಲ್ಲಿ ನಾರಿಗೆ ಪೂಜೆ ನಡೆಯುತ್ತದೋ ಅಲ್ಲಿ ದೇವತೆಗಳಿರುತ್ತಾರೆ. ನೀವು ಧರ್ಮವನ್ನು ಬರೇ ಓದಿನಲ್ಲಿ ತಿಳಿದು ಕೊಂಡಿರಿ; ಮಾಧವ ಅದನ್ನು ಆಚರಣೆಗೆ ತಂದ” ಎಂದರು ಗುರುಗಳು. ಆ ಮಾಧವನೇ ಮುಂದೆ, ವಿಜಯನಗರ ರಾಜ್ಯ ಸ್ಮಾಪನೆ-ಮಾಡಿದ ವಿದ್ಯಾರಣ್ಯರು. 3% ತ್ರ ಈ ಹೊತ್ತು ಅರಳೀತು ತುಸ ಹೊತ್ತು ನಲಿದೀತು ಬಾಡೀತು ಬದುಕು ಉದುರೀತು ಬದುಕೊಂದು ಹೂವು; ಗಂಧ ತೇಲಿ ಗಾಳಿಯಲ್ಲಿ ಬಂದರದಕೆ ಸಾವು ಆದೇಕೇಕೆ ಅಳಬೇಕು ನಾವು?) (ಒಂದು ಚೀನೀ ಹೈಕಳು ಅನುವಾದ) --ಪದ್ಮನಾಭ ತಾಯಿಲೂರು ಹ ಟಕ್‌ Po ಜಾ ವ ತಸ [ಇರ್ತ ಮಂಲಿಕ್ಕಣ್ಣ ಮಹಾಕಾಯ, ಎತ್ತರದ ನಿಲುವು ಪಾದಾಗ್ರಸ್ಥಿತಯಾ ಮುಹುಃ ಸ್ತನಭರೇಣಾ ಚ ಕೋಮಲಾಂಗಿಯಾದ ಗಿರಿಜೆ ಆತನನ್ನು ನೀತಯಾ ನಮ್ರತಾಂ ೯ಸಲೆಂದು ಬೊಗಸೆ ತುಂಬಾ ಹೂವುಗಳನ್ನು ಶಂಭೋಃ ಸಸ್ಪೃಹ ಲೋಚನತ್ತಯ ಪಥಂ ಭ್‌ ತಲೆಯ ಮೇಲೆ ಇರಿಸಲು ಹವಣಿಸಿದಾಗ ಯಾಂತ್ಯಾ ತದಾರಾಧನೇ! ಆವು ನಡುವೆಯೆ ಬೀಳುತ್ತವೆ. ಇಂತಹ ಹೀಮತ್ಕಾ ಶಿರಸೀಹಿತಃ ಸಪುಲಕ ಹೃದಯಂಗಮ ಕಲ್ಪನೆ ಕವಿ ಶ್ರೀ ಹರ್ಷನದು. ಆತನ "ರತ್ನಾವಲೀ' ನಾಟಿಕೆಯ ನಾಂದಿ ಪದ್ಯ ಈ ಚಿತ್ರವನ್ನು ಒಳಗೊಂಡಿದೆ. ಮೂಲ ಪದ್ಯ ಸಂಸ ತದಲ್ಲಿ ಇಂತಿದೆ; ಸೆ ಕ್ರೀ ದೋದ್ಗಮೋತ ೈಂಪಯಾ ವಿಶ್ಲಿಷ್ಯನ್‌ ಕುಸುಮಾಂಜಲಿರ್ಗಿರಿಜಯಾ ಕ್ಷಿಪ್ಪೋಂತರೇ ಪಾತು ವಃ॥ 4 ಕನ್ನಡ ಭಾವಾನುವಾದ : ಗಿರಿಜೆ ಹರನ ಪೂಜೆಗೆಂದು ಬೊಗಸೆ ತುಂಬ ಹೂವ ತಂದು ತುದಿಬೆರಳಿನ ಮೇಲೆ ನಿಂದು ಜಡೆಯಲಿಡಲು ಬಗೆವಳು ತುಂಬಿದೆದೆಯು ಭಾರವಾಗಿ ಅಬಲೆ ಮತ್ತೆ ಮತ್ತೆ ಬಾಗಿ ತ್ರಿರೋಚನನ ನೋಟ ತಾಗಿ ಲಜ್ಜೆಯಿಂದ ಮಣಿವಳು ನಿಮಿರಿ ನಿಲಲು ಮೆ ಗೂದಲು ಗಾತ್ರ ಗಾತ್ರ ಬೆಮರೊಡೆಯಲು ನಡುಕ ಒಡನೆ ಕಂಡುಬರಲು ಉಮೆಯು ತಂದ ಸುಮಗಳು ದೇವನ ಶಿರ ತಲಪಲಿಲ್ಲ Hy ಕಳಚಿ ಕೆಳಗೆ ಬಿದ್ದುವಲ್ಲ! ಕುಸುಮಾಂಜಲಿ ನಿಮ್ಮ ನೆಲ್ಲ ಸಲುಹಲಿ ಇಹಪರದೊಳು! ಮೌಲ್ಯವಿವೇಚನ ವರಾಲಿ-೧೦ ರ ಶಡಮಾನಸಫ ನಾಡು * ಪಂಪಾಯಾತ್ರೆ — ವಿ. ಸೀ./ಪಂಪಾಯಾತ್ರೆ Oss ರಲ್ಲಿ ಮೊದಲ ಬಾರಿ ಪ್ರಕಟವಾದ ' ವಿ.ಸೀ. ಅವರ “ಪಂಪಾಯಾತ್ರೆ' ಕೇವಲ ೬೫ ಪುಟಗಳ ಒಂದು ಪುಟ್ಟಿ ಪುಸ್ತಕ. ಹಾಳು ಹಂಪೆಯ. ಬೋಳು ಪ್ರದೇಶಗಳಲ್ಲಿ ಅನೇಕ ಬಗೆಯ ಗೋಳುಗಳೊಂದಿಗೆ ತಿರುಗಿದ ಐವರು ಮಹನೀ ಯರ ಒಂದು ಪ್ರವಾಸಕಥನ ಮಾತ್ರ. . ಹೇಳಿ ಕೊಳ್ಳುವಂತಹ ಸಂಶೋಧನಾತ್ಮಕ ಅಂಶಗಳ್ಳು ಉತ್ಸನನಾದಿ ವಿವರಗಳು, ಐತಿಹಾಸಿಕ ಒಳಪುಟ ಗಳ . ಅಧಿಕೃತ ವಿಶ್ಲೇಷಣೆಗಳು, ಹೋಗಲಿ, ಹಂಪೆಯ ಪೂರ್ತಿಯಾದ ಸಾಮಾನ್ಯ ವಾಸ್ತವಿಕ ವಿವರ ಕೂಡ ಇಲ್ಲಿ ಸರಿಯಾಗಿ ದೊರೆಯುವುದಿಲ್ಲ. ಹಾಗಿದ್ದೂ ಈ ಕೃತಿ ಈ ಶತಮಾನದ ಅತ್ಯು * ನನ್ನ ನಲ್ಲ ಾ ಹರಿವ ನೀರಿದು ದೇಶಪಾಂಡೆ ಸುಬ್ಬರಾಯೆ ತ್ತಮ ಕೃತಿಗಳಲ್ಲಿ ಒಂದು ಎನಿಸುವ ಚೋದ್ಯ ಅಡಗಿದ್ದು ಅದರ ಒಂದು ಅತ್ಯಂತ ಮಹತ್ವದ ಹಿನ್ನೆ ಲೆಯೆಲ್ಲಿ.. ಆದನ್ನು ಹೀಗೆ ವಿಶ್ಲೇಷಿಸ ಬಹುದೇನೋ. | ಒಂದು ನಾಡಿನ ಸಂಸ್ಕೃತಿ ಒಂದೆಡೆಗೆ: ಮನು- ಷ್ಯನ ಸಂವೇದನಾಶೀಲತೆ - ಇನ್ನೊಂದೆಡೆಗೆ, ಇವೆರಡರ ಪರಸ್ಪರ ಕೊಡುಕೊಳ್ಳುವಿಕೆಯ ಫಲ ವಾಗಿ ಅರಳಿಕೊಳ್ಳುವ ಕಲೆಗಾರಿಕೆ ಮತ್ತೊಂದೆ- ಡೆಗೆ. ಈ ತ್ರಿಕೋನ ಸಂಗಮಗಳ ಮಧ್ಯ ಅರಳಿ ಕೊಳ್ಳುತ್ತಲೇ ಇದ್ದು, ಕ್ರಮೇಣವಾಗಿ ಶ್ರೀಮಂತ ಗೊಳ್ಳುತ್ತಲೇ ಹೋಗುವ, ಹರಳುಗಟ್ಟಿಕೊಳ್ಳು ತ್ತಲೇ ಹೋಗುವ ಬದುಕಿನ ಗುರಿ; ಪರಿಪೂರ್ಣತೆ. ಇಲ್ಲಿ ಕೊಡುವ, ಕೊಳ್ಳುವ, ಈಯುವ, ಸ್ವೀಕ ರಿಸುವ, ಸಂವೇದಿಸುವ, ಸಂವಾದಿಸುವ, ಸಾವಿರ _ ಕ್ರಿಯೆ ನಿರಂತರಗಳು ಬದುಕಿನ ಹಲವಾರು ' ಪಲುಕುಗಳಲ್ಲಿ ಪ್ರತಿಫಲನಗೊಳ್ಳುತ್ತಲೇ ಇರು- ತ್ತವೆ. ಇಂಥ ಪ್ರತಿಫಲನಗಳ ಮಧ್ಯ ಅರಳಿಕೊಂಡ ಒಂದು. ಸಹಜ ಸುಂದರ ಮಂದ ಜ್ಯ “ಪಂಪಾಯಾತ್ರೆ'. ಈಗಾಗಲೇ ಹೇಳಿದಂತೆ, ಒಂದು ಹೊರಮೆ ಶತಮಾನದ ಕೃತಿ ನೂರು ೯ ಆವರಣದಲ್ಲಿ ನೋವುಡುದಾದರೆ, ಅಂಥ ಹೇಳಿ ಕೊಳ್ಳುವದೇನೂ ಇಲ್ಲಿ ಚಿತ್ರಿತವಾಗಿಲ್ಲ. ಪ್ರಾದೇ ಶಿಕ ನಿರೂಪಣೆಯಿಂದಾಗಲೀ, ಘಟನೆಗಳ ನಿಶಿತತೆ ಯಿಂದಾಗಲೀ ನಮ್ಮ ಮನಸ್ಸ ನ್ನು ಸೆರೆಹಿಡಿಯು ವಂತಹ ಅದ್ಭುತಗಳೇನೂ ಇಲ್ಲಿ ಇಲ್ಲ, ಎಲ್ಲರ ಕಣಿಗೂ ಕಂಡಷ್ಟೇ, (ಅಷ್ಟೇ ಏಕ, ಊಹೆ ಹೆಚ್ಚಾ ದರಿಂದ ಇನ್ನಷ್ಟು ಹೆಚಾ ಗಿಯೇ) ಹಾಳಾಗಿ ಹಂಪೆ ಕಂಡಿದೆ. ಚಿತ್ರಗಳು "ಇನ್ನ ಷ್ಟು ವಿಕಾರ ವಾಗಿಯೇ ಕಂಡಿವೆ. ತಲೆ ಮತ್ತು ಹೃದಯ ಎರಡನ್ನೂ ಒಟ್ಟೊ ಟಿಗೆ ಉಪಯೋಗಿಸಿಕೊಳ್ಳುವ ರೀತಿಯನ್ನು ಒಂದು ರೀತಿಯಿಂದ ಚಿಂತನಶೀಲ ಭಾವುಕ ಮನ ಸ್ಲಿನ ಪಲುಕುಗಳು ಎಂದೆನ್ನ ಬಹುದೇನೋ. ಭೂತಕಾಲದಲ್ಲಿ ಏನೋ ಏನೇನೋ ಘಟನೆಗಳ ಪರಿಣಾಮವಾಗಿ, ಹೇಗೋ ಸುಳಿಗಳಲ್ಲಿ ಸಿಕ್ಕು, ವರ್ತಮಾನ ಕ್ಕೊಂದು ವಿಕಾರ ಮಾತ್ರವಾಗಿ ಉಳಿದ ಯಾವುದೂ ಸದ್ಯದ ಸಾಕ್ಷಿಗಣ್ಣು ಗಳಿಗೆ ಸವಾ ಲಾಗಿಯೇ ಆಗುತ್ತದೆ. ಇತಿಹಾಸದ ಯಾವ ಪುಟಗಳ ಸಮರ್ಥ ಬೆಂಬಲವೂ ಇಲ್ಲದ ಸಂದ ರ್ಭದಲ್ಲಿ, ಖತಿಗೊಂಡ ಮನಸ್ಸು ಸಾವಿರ ಶಂಕೆಗಳನು ಸ ಉಸುರುತ್ತಿರುವ ಕ್ಷಣಗಳಲ್ಲಿ ಊಹೆಗಳು, ತರ್ಕಗಳು ಸಾವಿರ ದಿಕ್ಕು ಚಲಿ ಸುತ್ತವೆ. ಆದರೆ ಯಾವ ಊಹೆ, ತರ್ಕವೂ ಯಾವ ದಿಕ್ಕಿನ ಆಸರೆಯನ್ನೂ ಪಡೆಯದೆ ದಿಕ್ಕುಗೇಡಿಯಾಗಿಯೇ ತಿರುಗಿ ಬರುತ್ತದೆ. ಸಂವೇದನಾಶೀಲನೊಬ್ಬ ಹಂಪೆಯನ್ನು ನೋಡಿ ದಾಗ ಆಗುವ ಬಗೆಯೇ ಹೀಗೆ. ವಿ. ಸೀ. ಅಂಥವರಿಗಾಗದಿನ್ನೇನು? ಆದರೆ, ಎಷ್ಟೇ ಖತಿ ಗೊಂಡ ಮನಸ್ಸಿಗೂ, - ಕೊನೆ ಯಲ್ಲೂ ದೊರೆ ಯುವುದು ಇನ್ನಷ್ಟು ಕಹಿ ಮಾತ್ರ. ಇತಿಹಾಸ, ಭೂಗೋಲ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಯಾವುದೇ ಶಾಸ್ತ್ರದ ಹಿನ್ನೆಲೆಯಲ್ಲಿ, ಊಹೆ/ ತರ್ಕ ಮಾತ್ರದಲ್ಲಿ ಏನನ್ನೂ ವಿವಸ್ತ್ರಗೊಳಿ ಸಿದರೂ, ವಾಸ್ತವ ವಿರೂಪದ ರಣ ಇನ್ನೊಂದು ಸತ್ಯ ತೋರದೇ ಹೋಗುವುದೇ ವರ್ತಮಾನದ ಒಂದು ವಿಕಟತೆ ಇರಬಹುದು. ಸೌಂದರ್ಯದ ಮಧ್ಯದಲ್ಲಿ ಮುಗ್ದನಾಗು ಇದ್ದುದು, ಎ ತ್ತಾನೆ, ಮಣಿಯುತ್ತಾನೆ. ಮರೆಯುತ್ತಾನೆ ಕವಿ! ಆದರೆ ಉಧ್ವಸ್ತದ ಮಧ್ಯ ಉದ್ದಿ _ಗ್ನನಾಗುತ್ತಾನೆ, ವಿವೇಚಿಸುತ್ತಾನೆ, ವಿರಾಟ್‌ ಬದುಕಿನ ಗೂಢ ಗಳನ್ನು ಬೆದಕುತ್ತಾನೆ, ಆದ್ದರಿಂದ ಬೆಳೆಯುತ್ತಾನೆ. ಹೆಜ್ಜೆ ಹೆಜ್ಜೆಗೂ ಇಂಥ ಚಡಪಡಿಕೆಗಳು, ವಿವೇ ಚನೆಗಳು, "ಎಕೆ ೇಷಣೆಗಳು ಇಲ್ಲಿ ಹರಳುಗಟ್ಟಿ ಕೊಳ್ಳುತ್ತ ಕ್ರಮೇಣವಾಗಿ, ಇಡಿಯ ಮನುಷ್ಯ ನ ಅಸ್ತಿತ್ವವನ್ನು ಕುರಿತೇ, ಒಂದು ವಾಕ್ಕವೃ ೦ದ ಮಾತ್ರದಲ್ಲಿ ಹೇಳಲಾಗದ "ಸಿ ಸತಿ'ಯೊಂದು ನಿರ್ಮಾಣವಾಗುತ್ತದೆ. ಬಹುಶಃ, “ಪಂಪಾ ಯಾತ್ರೆ,' ಕೊಡುವ ಕೆಲವು ಉತ್ತಮ ಎತ್ತರ ಗಳಲ್ಲಿ ಇದೂ ಒಂದು. ವಿಜಯ ವಎಟ್ಮಲನ ಗುಡಿಯ ಸಂದರ್ಶನದ ಸಂದರ್ಭದಲ್ಲಿ, ಹರಿ ಗೋಲಿನಲ್ಲಿ ತುಂಗಭದ್ರೆಯನ್ನು ದಾಟುವ ಕ್ಷಣಗಳಲ್ಲಿ, ಶಬರಿಯ ಆಶ್ರಮ, ವಾಲಿಯ ಗವಿ, ಇತ್ಯಾದಿ ತಾಣಗಳಲ್ಲಿ ಪಂಪಾಸರಸ್ಸಿನ ದಡದಲ್ಲಿ, ಆಂಜನಾ ಪರ್ವತದ ಅಡಿಯಲ್ಲಿ, ಹೀಗೆ ಅನೇಕ ಸಂದರ್ಭಗಳಲ್ಲಿ ಗೈಯಲಾಗುವ ಕೆಲವು ಚಿಂತನೆಗಳ ಕ್ಷಣಗಳನ್ನು ಈ ಹಿನ್ನೆಲೆ ಯಲ್ಲಿ ನೆನೆದುಕೊಳ್ಳಬಹುದು. ಇಲ್ಲಿಯ ಗದ್ಯ ಲೇಖಕನ ಒಡಲಲ್ಲಿ ಕಣ್ಣೆರೆದೆ ಕೂತ ಕವಿಯನ್ನೂ ನಾವು ಆಗೀಗ ಗುರುತಿಸ ಬಹುದು. ಉದಾ: ಒಂದೆಡೆಗಿನ, ಒಂದು ಉಧ್ಯಸ್ತದ ಕುಪ್ಪೆಯನ್ನು ವಿವರಿಸುತ್ತಾರೆ ವಿ.ಸೀ.: “ಅಲ್ಲಿನ ದೇವರ ಕೈ ಒಂದು ಕಡೆ, ಕಾಲೊಂದು ಕಡೆ, ರುಂಡ, ಮುಂಡ ಬೇರೆ ಬೇರೆ ಕಡೆ; ಕಣ್ಣೊ ೦ದು ಕಡೆ, ಕಣ್ಣಿನ ಹೊಳಪೊಂದು ಕಡೆ.” ಛಿದಾ ತ್ರಿ ತ ಮೂರಿ )ಿಯೊಂದರ ಈ ವಿವ- ರದ ಕೊನೆಯ ಭಾಗದ ಅಂಶ ಯಾವ ಹುಡಿಯ ಅಡಿಯಲ್ಲಿ ಬಿದ್ದಿ ರುವ ಅಂಶ ಯಾರ ಕಣ್ಣಿ ಗೂ ಕಾಣುವುದಿಲ್ಲ, ° ವಾಸ್ತ ವವಾಗಿ ಹಾಗೊಂದು ಅಂಶ ಇರುವುದೇ ಇಲ್ಲ. ಆದರೆ, ಕಳೆದುಹೋದ ಸಂಪತ್ತನ್ನು ಕುರಿತು ಹಳಹಳಿ ತನ್ನನ್ನು ಅಭಿ- , ವ್ಯಕ್ತಿಸಿಕೊಳ್ಳುವಾಗ, ಹೇಗೆ ಕವಿ-ಮನ ತನ್ನದೇ ಆದ ರೀತಿಯಲ್ಲಿ ಮಿಡುಕುತ್ತದೆ ಎಂಬುದಕ್ಕೆ ಉದಾಹರಣೆ ಇದು- “ಕಣ್ಣಿನ ಹೊಳಫೊಂದು ಕಡೆ. ೨9 ತಮ್ಮ ಊಹೆಯ ವಿಜಯನಗರದ ವೈಭವ- ತೌರ ಫಾನಾಶಾನಾ- ೧೦ ಕಸ್ತೂರಿ ಫೆಬ್ರುವರಿ ೧೯೮೭ ವನು ಸೌಂದರ್ಯದ ವಿವರಗಳನ್ನು ನೀಡಲು ಕ್ಮ ವಿ.ಸೀ. ಅವರು ಆರಿಸಿದ ಇಲ್ಲಿಯ ಕನಸುಗಳ ನಿರೂಪಣೆಯ ತಂತ್ರ ಕೂಡ ಒಂದು ಮೆಚ ಬೇಕಾದ ಅಂಶ. ಈ ಹಿನ್ನೆಲೆಯಲ್ಲಿ, ಕೆಲವು ಒಳ್ಳೆಯ ಚಿತ್ರಕ ಶಕ್ತಿಯ ದೃಶ್ಯಮಾಲೆ ಗಳೇ ಇಲ್ಲಿ ಒಡಮೂಡಿರುವುದನ್ನು “ಗುರುತಿಸ ಬಹುದು. ಒಂದು . ದೃಷಿ ಯಿಂದ, ಇಡಿಯ ವಿಜಯನಗರ ಸಾಮ್ರಾಜ್ಯದ ಇತಿಹಾಸವೇ ನಡನ ದೃ ಶ್ಯಮಾಲೆಗಳಲ್ಲಿ ಇಲ್ಲಿದೆ. ಇಡಿಯ "ಪಂಪಾಯಾತ್ರೆ' ಯ "ಹಾಳು' ವಿವರಣೆಗಳಿಗೆ ಒಂದು "ವೆ ೈಭವಯುತ' ಮಗ್ಗು ಲಾಗಿ ಬಂದಿರುವ ಬರಹ ಹದ ಈ ತಂತ್ರದಿಂದ ಪುಸ್ತಕಕ್ಕೆ ಒಂದು ಭಾವುಕ ಸಮತೋಲ ಬಂದಿದೆ. ವಿ.ಸೀ. ಅವರಿಗೆ ಮೀಸಲಾದ ಅತ್ಯ ೦ತ ಸೂಕ್ಸ್ನ ಒವಾದ ಹಾಸ್ಯ ಪ್ರಜ್ನೆ ಯೂ ಪುಸ್ತ ದ ಉದ್ದಕ್ಕೂ ಹರಿದು ಬಂದಿದೆ. ವಿ.ಸೀ. ಅವರ ವ್ಯಕ್ತಿತ್ವದಷ್ಟೇ ನಾಜೂಕು ಅವರ ಹಾಸ್ಕ. ಒಂದು ಸನ್ನಿವೇಶವನ್ನು ಗಮನಿಸಿ: ಹಾಳು ಹಂಪೆಯ ಕಲ್ಲು ಮುಳ್ಳುಗಳಲ್ಲಿ ನಡೆನಡೆದು ಹಣಾಹಣಿ ಮಳೆಯಲ್ಲಿ ಹಣ್ಣಾಗಿ, ಕತ್ತಲು ತುಂಬಿದ ದುರ್ಗಮ ದಾರಿಯಲ್ಲಿ*ಗೊತ್ತಾಗದ, ಆದರೆ ದಣಿದು ಹೋದ ಹೆಜ್ಜೆಗಳನ್ನು ಎತ್ತಿ ಎಳೆದು ಎತ್ತಿ ಎಳೆದು, ಇನ್ನಷ್ಟು ದಣಿದು, ಆದರೂ, ಇಲ್ಲ, ಈಗಲೂ ನಾನೇ ಮುಂದೆ ಮುಂದೆ ಶಕ್ತಿಯುತವಾಗಿ ನಡೆಯಬಲ್ಲೆ ಎಂದು ವಿ. ಸೀ. ಎಷ್ಟೇ ಜೋರಾಗಿ ನಡೆಯಲೆತ್ನಿಸಿ- ದರೂ, ಆ ಬಗ್ಗೆ ಅಪ್ಪಣಿಸಿದರೂ ಕಾಲುಗಳು ಮಾತ್ರ ಸುತರಾಂ ನಿರಾಕರಿಸಿಬಿಟ್ಟವು. ಆ ಸಂದರ್ಭದಲ್ಲಿ, ತಮ್ಮದೇ ಆದ ಕಾಲುಗಳನ್ನು ಕುರಿತು ವಿ.ಸೀ. ಅವರ ಮಾತು: “ಸಮಯಾ- ಸಮಯ ಪರಿಜ್ಞಾನವಿಲ್ಲದೆ ಅಪಮಾನಕ್ಕೆ ಗುರಿ ಪಡಿಸಬೇಕೆಂಬ ಅಭಿಲಾಷೆ ಅವಕ್ಕಿದ್ದರೆ ನಾನು ಏನನ್ನು ತಾನೇ ಮಾಡುವುದಕ್ಕಾದೀತು?” ಹಣಾಹಣಿ ಮಳೆಯಲ್ಲಿಯ ಛತ್ರಿಯ ಸಂದರ್ಭ ವನ್ನೂ, ಉಂಗುಷ್ಟ ಕಿತ್ತಿ ಹೋಗಿ ಕಾಲಲ್ಲಿಯ ಚಪ್ಪಲಿಗಳು ಕೈಗೂ, ಕೈಯಿಂದ ಕ್ರಮೇಣವಾಗಿ ಆಚೆಯ ಕಮರಿಗೂ ಸಾಗಿದ ಸನ್ನಿವೇಶವನ್ನೂ ಇಲ್ಲಿ ಇನ್ನಷ್ಟು ಉದಾಹರಣೆಗಳಾಗಿ ನೆನೆದು ಕೊಳ್ಳಬಹುದು. ಇಂಥ ಮಾತುಗಳೂ ಚಿತ್ರ ಗಳೂ ಇಲ್ಲಿ ಯಥೇಚ್ಛ. ಆದರೆ, ಒಂದೆಡಿಗೆ, ಹೆಂಪೆಯ ಹಾಳನ್ನೂ ಕುರಿತು, ಪ್ರಾಯಶಃ ಪ್ರಾತಿನಿಧಿಕವಾಗಿ ಮತ್ತು ಬಹುಶಃ ಗಂಭೀರವಾಗಿ ವಿ. ಸೀ. ಹೇಳುತ್ತಾರೆ: “ಅನನ್ಯ ಸಾಮಾನ್ಯವಾಗಿ ಅದ್ಭುತವಾಗಿರುವುದೇ ಹೊರತು ಒಂದು ಸಾಧಾರಣ ಕಾಣಸಿಗದು” (ನೋಡುವ ನಮ್ಮ ಕಣ್ಣಿನ ಕನೀನಿಕೆಯ ಗುಣ ನಮ್ಮ ನೊಟಕ್ಕೆ ನಮ್ಮ *ನೊಟದ ಗುಣ ನಮ್ಮ ಸ್ವೀಕಾರ ಭಾವಕ್ಕೆ, ಮುಖ್ಯ ವಾಗಿ ನಮ್ಮ ವ್ಯಕ್ತಿ" ತ್ವಕ್ಕೇ ಬಂದುಬಿಡುತ್ತದೆ) ಇದೇ ವಿ. ಸೀ “ನೋಟ' ವಿ. ಸೀ. `ವ್ಯಕ್ತಿತ್ವ'. ಈ "ವ್ಯಕ್ತಿತ್ವ'ವೇ ವಿ. ಸೀ, ಅವರ ಬರಹಕ್ಕೆ ಒಂದು ತೂಕವನ್ನೂ ಅದಕ್ಕೂ ಮುಖ್ಯವಾಗಿ “ಹಾಳು ಹಂಪೆ'ಗೂ ಒಂದು ಮೌಲ್ಯಾತ್ಮಕ ಎತ್ತರವನ್ನೂ ತಂದು ಕೊಟ್ಟಿದೆ. ಆದರೆ ಹಂಪೆಯಲ್ಲಿ ಕುಸಿದದ್ದು ಕೇವಲ ಮನೆ ಮಠ ಕೋಟೆ ಕೊತ್ತಳಗಳಲ್ಲ; ಒಂದು ಕಲೆಗಾರಿಕೆ. ಇಲ್ಲಿ ನೆಲಸಮವಾದದ್ದು ಒಂದು ಸಾಮ್ರಾಜ್ಯ ವಲ್ಲ, ಒಂದು ಸಂಸ್ಕೃತಿ. ಎಂತಲೇ ಇಲ್ಲಿಯ ಎಲ್ಲ ಕುಸಿತಗಳಿಗೂ, ಪ್ರತಿಯೊಬ್ಬ ಸಂವೇದನಾಶೀಲ . ವ್ಯಕ್ತಿ, ಭೂತ, ವರ್ತಮಾನ, ವ್ಯಷ್ಟಿ, ಸಮಷ್ಟಿ, ಕುಟುಂಬ, ಸಮೂಹ, ಹೀಗೆ "ಜೀವಿತದ ಎಲ್ಲ ಅವಧಿಯಲ್ಲೂ, ಅಂಶಗಳಲ್ಲೂ, ಉತ್ತರಗಳನ್ನೂ ಹುಡುಕಲು ಯತ್ನಿಸುತ್ತಾನೆ. ಹೀಗೆ, ಕಂಡ ಒಂದು ಹಾಳು ಹಂಪೆಯಂತಹ ವಾಸ್ತವತೆ, ಅದು ಪ್ರಚೋದಿಸಿದ ಪ್ರಶ್ನೆಗಳು, ಬುಡಮೇಲಾ ಗಿಸಿದ ಸಮಸ್ಯೆಗಳು, ಉದ್ಭವಿಸಿದ ಊಹೆಗಳು, ಹೊಳೆದುಕೊಂಡ ಉತ್ತರಗಳು, ಜಾರಿಹೋದ ಅಸಹಾಯಗಳು, ಚಾಟಿಗೆ ಒದಗಿದ ಆಸರೆಗಳು, ನಕ್ಕ ಗಳಿಗೆಗಳು, ತಪ್ತ ಕ್ಷಣಗಳಂ, ಈ ಎಲ್ಲ ವನ್ನೂ ಒಂದೇ ಮೊತ್ತದಲ್ಲಿ ಹಿಡಿಯಲೆತ್ಲಿಸಿದ ವಿ. ಸೀ. ಅವರ ಒಂದು ಅತ್ಯಂತ ಸಂವೇದನಾ ಶೀಲ ಸಫಲ ಪ್ರಯತ್ನ “ಪಂಪಾಯಾತ್ರೆ.' ಬೇಂದ್ರೆ ಅವರು ಈ ಪುಸ್ತಕವನ್ನು ಕುರಿತಂತೆ ಬರೆದಿರುವ "ಪಂಪಾಯಾತ್ರೆ ಮತ್ತು ವಿ. ಸೀ' ಎಂಬ ಕವಿತೆಯ ಎರಡನೆ ಭಾಗದಲ್ಲಿ ಹೀ ಹೇಳುತ್ತಾರೆಃ ~~ jy °° ಔ8ತಮಾನದ ಕೃತಿ ನೂರಂ ೧೧ “ನಾಲಗೆಗೆ ನಿಲುಕದಾ ನುಡಿಗಳುಂಟು, ನುಡಿ ಗಳಿಗು ನಿಲುಕದಾ ಭಾವವುಂಟು/ ಭಾವಗಳ ಬೀಸು ಬಲೆಯಲ್ಲಿ ದೊರೆಯದೆ ನುಸುಳಿ/ ದಾಟಿ ರುವ ನೈಜ ಬೇರೊಂದು ಉಂಟು/ ಹೀಗೆಂದು ಕೇಳಿದೆನು-- ಎಂದ ಮೇಲೆ/ “ಮೌನಕ್ಕೆ ಮಾತುಂಟೆ? / ಉಂಟು, ಉಂಟಂ!” ಇಲ್ಲಿ ಮೌನವಾಗಿದ್ದೂ ಮಾತನಾಡುವ ಶಕ್ತಿ, ಸಂವಾದಿಸುವ, ಸಂವಹಿಸುವ ಶಕ್ತಿ ಮಟ್ಟಿಗೆ “ಹಂಪೆ'ಗಿದೆಯೋ, “ಪಂಪಾಯಾತ್ರೆ'ಗೂ ಇದೆ. ಅಷೆ ್ಟೀ ಮಟ್ಟಿಗೆ ೨೪ ಮಧುರಚೆನ್ನ /ನನ್ನ ನಲ್ಲ ಹಗ ಊರಿನವರಾದ್ದರಿಂದ "ಹಲಸಂಗಿ ಚನ್ನಮಲ್ಲಪ್ಪ'ನೆಂದು ಗುರುತಿಸಲ್ಪಟ್ಟ "ಮಧುರ ಚೆನ್ನ'ರ ನಿಜನಾಮಧೇಯ, ಚೆನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ ಎಂಬುದು. ಸದಾ ಸಜ್ಜನ ಸಹವಾಸಿ, (ಸತ್ಸಂಗಿ) ಮುದಂ ಮಾತಿನ* ಚೆನ್ನಮಲ್ಲಪ್ಪ ' “ಮಧುರಚೆನ್ನ'ನಾದುದರ ಹಿನ್ನಲೆ ಕೂಡ ಚೋದ್ಯವೆನಿಸುವೆಂತಹ ಗಾಢ ಸ್ನೇಹವೊಂದರ ಫಲ, ಚೆನ್ನಮಲ್ಲಪ್ಪನವರ ವೈಯಕ್ತಿಕ, ಕೌಟುಂಬಿಕ ಸುಖ--ದುಃಖಗಳಲ್ಲೆಲ್ಲ ಸಮಭಾಗಿಗಳಾಗಿದ್ದವರು ಅವರ ಪ್ರಾಣ- ಸ್ನೇಹಿತ 'ಮಾದಣ್ಣ ನಿಂಗಣ್ಣ ಪ್ಪ ಓಲೆಕಾರ * ೧೯೫೦-೫೧ರಲ್ಲಿ, ನಾವು ವಿಜಾಪುಸ ಜಿಲ್ಲೆಯ ಲಚ್ಯಾಣ ಗಾ ಮದಲ್ಲಿದ್ದಾಗೆ, ನಮ್ಮ ತಂದೆ. ಯವರ ಸೇಓತರೂ ಆಗಿದ್ದ ಮಧುರಚೆನ್ನರು ' ಆಗೀಗ ನಮ್ಮ ಮನೆಯಲ್ಲಿರುತ್ತಿದ್ದ ತೀರಾ ಮಸುಕಾದ ಚಿತ್ರ, ಆಗ ೬-೭ ವರುಷ ದವನಾಗಿದ್ದ ನನ್ನ ಜ್ಞ್ಯಾಸಕದಲ್ಲಿದೆ. -ಳೇಖಕ ಎಷ್ಟು ಅವರು. ಈ ಮಾದಣ್ಣ —ಚೆನ್ನಮಲ್ಲಪ್ಪನವರ ಒಡನಾಟದ ಕೊಡುಗೆಯೇ 'ಮುಧುರಚಿನ್ನ' (ಅಷ್ಟೇ ಏಕೆ; ಮಧುರಚೆನ್ನರ “ಮಧುರಗೀತ' ಎಂಬ ಖ್ಯಾತ ಕವಿತೆಯ ಭೂಮಿಕೆಯಲ್ಲಿರುವುದೂ ಈ ಸ್ನೇಹವೇ. 'ಮಾದಣ್ಣನ ಸ್ನೇಹಕ್ಕೊಂದು ಮಾರ್ದನಿ ಈ ಕವಿತೆ.) ೧೯೦೩ ಜುಲೈ ೩೧ ರಂದು, ಎಂದರೆ, ಶ್ರಾವಣ-ಮಾಸದ ಸಿರಿಯಾಳ ಷಷ್ಠಿಯ ದಿನ ಹುಟ್ಟಿದ ಇವರು, ಒಂದು ಪವಾಡವೆಂಬಂತೆ ಸರಿಯಾಗಿ ತಮ್ಮ ೫೦ನೆಯ ಜನ್ಮದಿನದಂದು, ಎಂದರೆ ೧೯೫೩ ಅಗಸ್ಟ್‌ ೧೫ ರಂದು, ಎಂದರೆ ಶ್ರಾವಣ ಮಾಸದ ಸಿರಿಯಾಳ ಷಷ್ಠಿಯ ದಿನದಂದೇ (ಈ ಬದುಕಿನಿಂದ ಸ್ವಾತಂತ್ರ್ಯ ಪಡೆದುಕೊಂಡು) ತೀರಿ ಹೋದರು. ಅವರರ ಗಾಢವಾಗಿ ನಂಬಿದ್ದ ಅರವಿಂದರ ಜನ್ಮದಿನವೂ ಹೌದು ಅಂದು. ಅವರ ಜನನ ಮರಣದ ಈ ಕಾಕತಾಳೀಯ ಪವಾಡ ಹೌದೋ ಅಲ್ಲವೋ, ಆದರೆ ಲೋಣಿ- ಯಂಥ ಒಂದು ಕುಗ್ರಾಮದಲ್ಲಿ ಹುಟ್ಟಿ, ಮುಲ್ಕಿಯವರೆಗೆ ಮಾತ್ರ ಶಿಕ್ಷಣ ಪಡೆದು ನೂರರ ಬಗೆಯ ಪ್ರಾರಂಭಿಕ ಅಡಚಣಿ ಎದುರಿಸಿ ದೈಹಿಕ ಅನಾರೋಗ್ಯದಿಂದ ಬಳಲಿ, ಈ ಮಧ್ಯ ದಲ್ಲೂ, ಲಿಪಿಶಾಸ್ತ್ರ, ಭಾಷಾಶಾಸ್ತ್ರ, ಜನಪದ ಸಾಹಿತ್ಯ, ಕಾವ್ಯ, ಕಾವ್ಯ ರೂಪಕ, ಪ್ರಬಂಧ, ಆತ ಕಥನ, ಅನುವಾದ, ಯೋಗ ವಿಚಾರ, ಸಣ್ಣ ಕಥೆ ಮಂಂತಾದ ಮುಖಗಳಲ್ಲಿ ಅಹರ್ನಿಶಿ ದುಡಿದು, ಜ್ಕೊ "ತಿಷ್ಯಶಾಸ್ತ್ರ ವನ್ನು "ಕರತಲಾಮಲಕ ಮಾಡಿ ಕೊಂಡು. ಭವತ್ತ ರ -ಅಲ್ಟಾಯುಷ್ಕ್ಯದಲ್ಲಿ, ಅನಾರೋಗ್ಯದಲ್ಲಿ ಇಪ್ಪತ್ತೆರಡು ಭಾಷೆಗಳನ್ನು ಕಲಿತು, ಆರವಿಂದರಂಥವರಡಿಯಲ್ಲಿ ಆಧ್ಯಾತ್ಮಿಕ ಸಾಧನೆಗೈದು ... ... ಇದೆಲ್ಲದಕ್ಕೇನನ್ನೋಣ? ಬೇಂದ್ರೆಯವರು ಬರೆದಂತೆ, ಒಟ್ಟಾರೆ, “ಮಧುರ ಗೀತವ ಹಾಡಿ "ನನ್ನ ನಲ್ಲ'ನ ಒಲಿಸಿ/ಹಲಸಂಗಿ ನಾಡಿನಲಿ ನೆಲೆಸಿ ನಿಂತ/ನನ್ನ “ಚೆನ್ನ 'ನಿಗೆಣೆಯ ಗೆಣೆಯರಾರಿಹರು/ ಅವನೆ ಅವನಿಗು ಹೆಚ್ಚು ಅವನಿಗಿಂತ.”- ಇದು ಸಂಕ್ಷಿಪ್ತದಲ್ಲಿ ಮಧುರಚೆನ್ನ “ದರ್ಶನ,' "ನನ್ನ ನಲ್ಲ' ಮಧುರಚೆನ್ನರ ಏಕಮಾತ್ರ 1. ಹ್‌ ಪ್ರಕಟಿತ ಕಾವ್ಯಸಂಕಲನ. ಧಾರವಾಡದ ಕರ್ನಾಟಕ ಸಾಹಿತ್ಯ ಮಂದಿರದ ಮೊದಲ ಪ್ರಕಟಣೆಯಾಗಿ, ಬೇಂದ್ರೆಯವರ ಮುನ್ನುಡಿ, ಅ. ನ. ಕೃ. ಅವರ ಸಹಕಾರ, ಮಾಳವಾಡರ ನೆರವು ಇತ್ಯಾದಿಗ ಳೊಂದಿಗೆ, ದಿ. ೧೨-೫-೧೯೩೩ರಂದು, ತರೀ ಕೆರೆ ಶಿವಲಿಂಗಯ್ಯನವರಿಂದ ಪ್ರಕಟವಾದ ಕೃತಿ, "ನನ್ನ ನಲ್ಲ.' ನಮ್ಮ ಬಹುಜನ ವಿಮರ್ಶಕರು, ಓದುಗರು ಓದಿರುವ "ನನ್ನ ನಲ್ಲ'ದ ಆವೃತ್ತಿಗೂ ಮತ್ತು ನಾನು ಸದ್ಯಕ್ಕೆ ಆಯ್ದುಕೊಂಡಿರುವ ಆವೃತ್ತಿಗೂ ಒಂದು ವ್ಯತ್ಯಾಸವಿದೆ. ಅದೆಂದರೆ, ನಮ್ಮ ಹೆಚ್ಚಿನ ಜನ ಕಂಡ ಆವೃತ್ತಿಗಳು, ೧೯೫೫ ರಿಂದ ಈಚೆಗೆ, ಎಂದರೆ ಕವಿಯ ಮರಣಾನಂತರ ಪ್ರಕಟವಾದವುಗಳು. ಇವುಗಳಲ್ಲಿ ೬೦ ಕವಿತೆ ಗಳಿವೆ. ಆದರೆ, ಅವುಗಳಲ್ಲಿ (ಕವಿತೆಗಳಲ್ಲಿ) ಹೆಚ್ಚಿನವೆಲ್ಲ ಈಚಿನ ಆವೃತ್ತಿಗಳಲ್ಲಿ ಮಾತ್ರವೇ ಸೇರಿಸಲ್ಪಟ್ಟಂತಹವು. ೧೯೩೩ರಲ್ಲಿ ಮೊದಲ ಬಾರಿ ಪ್ರಕಟವಾದ `ಆವ ೃತ್ತಿಯಲ್ಲಿದ್ದವುಗಳು, (೭೬೭ ಪುಟಗಳ ವ್ಯಾಪ್ತಿಯಲ್ಲಿದ್ದ) ೧೫ ಪದ್ಯ ಗಳು ಮಾತ್ರ. ಹಾಗಿದ್ದೂ, ಆಗಿನಿಂದ ಈಗಿನ ವರೆಗಿನ ವಿಮರ್ಶಕರು ಹೇಳುವ, ಮಧುರ ಚೆನ್ನರ, ಭಿನ್ನ ಅಭಿರುಚಿ ಪಾತಳಿಯ ಎಲ್ಲ ಉತ್ತಮ ಕವಿತೆಗಳೂ ಈ ಮೊದಲ: ಆವೃತ್ತಿ ಯಲ್ಲಿರುವುದು ಒಂದು ವೈಶಿಷ್ಟ್ಯ. (ಉದಾ: ದೇವತಾ ಪೃಥಿವೀ, ಧ್ರುವ, ನನ್ನ ನಲ್ಲ, ಮಧುರ ಗೀತ, ಇತ್ಯಾದಿ.) ಆದ್ದರಿಂದ ಈ ಮೊದಲ ಆವೃತ್ತಿಯನ್ನು ಮಾತ್ರವೇ ಅಧಿಕೃತವೆಂದು ಭಾವಿಸಿ ನಾನು ಇಲ್ಲಿ ಎತ್ತಿಕೊಂಡಿದೆ ನೆ. “ನನ್ನ ನಲ್ಲ'ದ ಒಟ್ಟು ಹದಿನೈದು" ಕವಿತೆಗಳಲ್ಲಿ ಗಮನಿಸಲೇಬೇಕಾದ ಎತ್ತರದ ಕವಿತೆಗಳು ನಾಲ್ಕು: ಧ್ರುವ, ನನ್ನ ನಲ್ಲ, ಮಧುರಗೀತ ಮತ್ತು ದೇವತಾ ಪೃಥಿವೀ. ಮಧುರಚೆನ್ನರು ತಮ್ಮ ಮೊದಲ ಹಂತ ದನ್ಲಿ ಬರೆದ ಕವಿತೆಗಳಲ್ಲಿ ಎದು ಕಾಣುವಂತಹ "ಭಾವಗೀತಾತ್ಮಕ ಕವಿತೆ' ಧ್ರುವೆ, ಪುಟ್ಟ ಮಗ ಧ್ರುವನನ್ನು ಕಳೆದುಕೊಂಡ ಸುನೀತಿ ತಾಯಿಯ ಆತಂಕದ ಕ್ಷಣಗಳು, ಉದ್ವೇಗದ ಒಳಕುದಿ, ತಳಮಳದ ಫಡಫಡ, ಅಸಹಾಯದ ಹೊಯ್ದಾ ಟ, ಕಸ್ತೂರಿ, ಫಬ್ರುಬರಿ (* ಎಲ್ಲವೂ. ಶಬ್ದ ಮಾತ್ರದಿಂದಲೇ ನಾಟಕೀಖಂ' ವಾಗುವ ಶಕ್ತಿ ಇಲ್ಲಿಯ ಸಂಚಾರಕ್ಕಿದೆ. “ಸಂಣ ಕೂಸು! ಐದು ವರ್ಷ। ತುಂಬಲಿಲ್ಲ ಇನ್ನೂ ತನಕ! ಎನ್ನ ಕೂಸು ಎಲ್ಲಿ" ಹೋಯಿತು?-- ಸಣ್ಣ ಗಿಣಿಯು ಕತ್ತಲಲ್ಲಿ ಎಲ್ಲಿ ಹಾರಿತು?” ಎಂದು ಕೇಳುವ ಪ್ರಶ್ನೆ ಆ ಕತ್ತಲಲ್ಲೂ ನಮ್ಮ ಎದೆಯನ್ನು ನಾಟುವ ಶಕ್ತಿ ಯನ್ನು ಪಡೆಯುವುದು ಈ ನಾಟಕೀಯತೆ ಯಿಂದಾಗಿಯೇ, ಅಂತಃಕರಣವನ್ನು ಬಡಿದೆಬ್ಬಿ ಸುವ ತನ್ನ ತುಂಬು ಭಾವದಿಂದಾಗಿಯೇ, ಮುಖ್ಯವಾಗಿ ಭಾವದ ಮುಸುಕಿನಲ್ಲಿಯೂ ಸಣ್ಣಗೆ ಹಬೆಯಾಡುವ ಅನುಭಾವದ ಸೂಕ್ಶ್ಮ ಸಂಳಿದಾಟದಿಂದಾಗಿಯೇ. ಈ "ಧ್ರುವ' ಕವಿತೆ ಮಧುರಚೆನ್ನರ ಕಾವ್ಯ ಬದುಕಿಗೆ ಸಂಬಂಧಿಸಿದಂತೆ ಒಂದು ಹೊಸ ಮಜಲನ್ನು ತೆರೆಯಿತು ಎಂಬುದಷ್ಟೇ ಅಲ್ಲ, ಅವರ ವೈಯಕ್ತಿಕ ಬದುಕಿನಲ್ಲಿಯೂ ಒಂದು ಅದಕ್ಕೂ ಮಹತ್ವದ ತಿರುವನ್ನು ತಂದಿತು. ೧೯೨೩ರ ವಿಜಾಪುರ ಸಾಹಿತ್ಮ ಸಮ್ಮೇಳನದಲ್ಲಿ, ಮೊದಲ ಬಾರಿ ಈ ಕವಿತೆಯನ್ನು ಮಧುರ ಚೆನ್ನರು ಓದಿದಾಗಲೇ, ಬೇಂದ್ರೆಯವರು ಅವ ರಿಂದ ಆಕರ್ಷಿತರಾಗಿ ಅವರನ್ನು ತಮ್ಮ. ಆಯ ಸ್ಮಾಂತ ಅಂತಃಕರಣದತ್ತ ಎಳೆದುಕೊಂಡರು. ಮುಂದೆ ಎರಡು ದೇಹ ಒಂದು ಜೀವವೆಂಬುಷು & ನಿಕಟ ನಿಸ್ಪೃಹ ಸ್ನೇಹದಿಂದ ಬದುಕಿಡೀ ಪರ ಸ್ಪರ ಸ್ಪಂದಿಸಿದ ಒಂದು ಮಹಾನ್‌ ಕೊಡು- ಕೊಳ್ಳುವಿಕೆಗೆ ಈ “ಧ್ರುವ' ಕವಿತೆಗೆ ಕಾರಣ- ವಾಯಿತು. ಇದರಿಂದಾಗಿಯೇ ಇಂದಿಗೂ ಮಹತ್ವದ್ದೆಂದು ತೋರುವ ಎಷ್ಟೋ ಉತ್ತಮ ಕವಿತೆಗಳು ಉಭಯತರಿಂದ ಉಗಮಗೊಂಡವು. ಮಧುರಚೆನ್ನರು ಮುಖ್ಯವಾಗಿ ಒಬ್ಬ ಅನುಭಾವಿ ಕವಿ. ಆದ್ದರಿಂದ ಇವರ ಮುಖ್ಯ ರಚನೆಗಳಲ್ಲೆಲ್ಲ ಅರಳಿಕೊಳ್ಳುವದು ಸಾಧಕ ನೊಬ್ಬನ ಶೋಧನೆ. ಇಲ್ಲಿ ಒತ್ತು ಬೀಳುವದು ಅಲೌಕಿಕದ ಎಳೆತದತ್ತ, ಇಲ್ಲಿ ಅಭಿವ್ಯಕ್ತಗೊಳ್ಳು ವದು ಆಧ್ಯಾತ್ಮಿಕ ತಿಳುವಳಿಕೆ. ಇಲ್ಲಿ ಪ್ರಕಾಶ- ಗೊಳ್ಳುವದು ದರ್ಶನದ ಬೆಳಕು. ಆದರೆ ಹಾಗೆಂದ) ಮಧುರಚೆನ್ನರು, ಆಧ್ಯಾತ್ಮದ ಮುಸುಕಿನಲ್ಲಿ ಪಲಾಯನಗೈಯುವ ಕವಿಗಳೆಂದೂ ಆಗಲಿಲ್ಲ. ಲೌಕಿಕ ಅಂತಃಕರಣದ ಎಳೆಗಳಲ್ಲೂ ಆಲೌಕಿಕದ ಅಂತಃಸತ್ವವನ್ನು ಕಂಡವರು ಅವರು, ಎಂತಲೇ ಅವರ "ನನ್ನ ನಲ್ಲ' ಎಷ್ಟು ಯಶಸ್ವಿ ಎನಿಸುತ್ತದೋ, ಅಷ್ಟೇ ಯಶಸ್ವಿ ಎನಿಸುತ್ತದೆ, "ಮಧುರಗೀತ'. ಅರವಿಂದರ ಯೋಗ ವಿಚಾರಗಳಿಂದ ಪ್ರಭಾವಿತ ರಾಗಿದ್ದ. ಮಧುರಚೆನ್ನರ ಪರಿಭಾಷೆಯಲ್ಲಿ ಹೇಳುವುದಾದರೆ, “ಮಧುರಗೀಶ" ಒಂದು ರೀತಿಯ “ಮೈತ್ರಿಯೋಗ'. ಏಕೆಂದರೆ. ಈಗಾ ಗಲೇ ಹೇಳಿದಂತೆ, ಈ ಕವಿತೆಯ ತಳಪಾಯಕ್ಕಿರಂ ವದು ಮಾದಣ ನ ಜೊತಿಗಿನ ಸೆ ೇಹಭಾವ. “ಬಹು ದಿನದ. ಬಯಕೆಯೊಂದಿತ್ತೆನ್ನ ತಮ್ಮಯ್ಯ! ನಿನ್ನ ಮೇಲೊಂದಂ ಹಾಡೇ ನೆಂಬುವಾ।। ಹಲವು ದಿನದಿಂದಲೂ ಪ್ರತಿಭೆ ಮಲಗಿದ್ದವಳು। ಇಂದಿದೇ ಎದಿಹಳು ಬಾ ನೋಡುವಾ।!” § ಹೀಗೆ, ಕೇವಲ ಒಂದು ಸ್ನೇಹಸೂಕ್ತ ಮಾತ್ರ ವಾಗಿ ಆರಂಭವಾದರೂ, ಅದಕ್ಕೆ ಕ್ರಮೇಣವಾಗಿ ತೊಡೆದುಕೊಳ್ಳುವ, ಒಂದು ಯೋಗ ಮಾತ್ರ- ವೆಂಬಂತಹ ಅಲೌಕಿಕ ನಿಲುವುಗಳ ಸ್ಪರ್ಶದಿಂದ ಇಡಿಯ ಕಾವ್ಯಕ್ಕೆ ಒಂದು ಹೊಸದೇ ಆದ ಹೊಳಪು ಬಂದುಬಿಡುವುದು ಕುತೂಹಲದ ಸಂಗತಿಯಾಗಿದೆ. ಇದೇ ರೀತಿಯಾಗಿ, ತಮ್ಮನ್ನೆ ಒಳಗೊಳ್ಳುವ, ತಮ್ಮಲ್ಲೇ ತಮ್ಮ ತಾದಾತ್ಮ್ಮವನ್ನು ಸಾಧಿಸಿಕೊಳ್ಳ ಲೆತ್ನಿಸುವ "ಆತ್ಮಯೋಗ'ವನ್ನು "ನನ್ನ ನಲ್ಲ' ಕವನದಲ್ಲಿ ಕಾಣಬಹುದು. Jo ಒಂದು ದೃಷ್ಟಿಯಿಂದ "ಮೈತ್ರಿಯೋಗ' ಮತ್ತು “ಆತ್ಮಯೋಗ' ಇವೆರಡನ್ನೂ ಒತ್ತು ಕೊಟ್ಟು ಪ್ರತಿಪಾದಿಸುವ ಈ ಎರಡೂ ಕವಿತೆಗಳು ಒಂದು ದೃಷ್ಟಿಯಿಂದ ಮಧುರಚೆನ್ನರ ಕಾವ್ಯ ನಾಣ್ಯದ ಎರಡು ಮುಖಗಳಾಗಿವೆ; ಅನಿವಾರ್ಯ ಸ್ಥಿತಿಗಳಾಗಿವೆ. ಏಕೆಂದರೆ, ಸತ್ಸಂಗವೇ ನಿಸ್ಸಃಗ ತ್ವದ ಮೊದಲ ಸೋಪಾನ. ಎಲ್ಲವನ್ನೂ ಒಳ ಗೊಳ್ಳುವ ಸಾಧ್ಯತೆಯುಳ್ಳವನು ಮಾತ್ರ ಎಲ್ಲದ "ರಿಂದ ದೂರವಿರುವ ಸಾಮರ್ಥ್ಯ ಪಡೆಯುತ್ತಾನೆ. ತೊಡಗಿ ಪಡೆದುಕೊಳ್ಳುವ ಲೌಕಿಕದ ಮುಖಾಂತ ರವೇ ತ್ಯಜಿಸಿ ದೊರಕಿಸುವ ಅಲೌಕಿಕವನ್ನು ಮನುಷ್ಯ ಅನುಭವಿಸುತ್ತಾನೆ. ಆದರೆ, ಈ ಎರಡೂ ಅನುಭವಗಳ ಆಳದಲ್ಲೇ ತನ್ನ ಆಧ್ಯಾ ತಿಕ ಅವಸ್ಥೆ ಗಳನ್ನೂ ಕಾಣುತ್ತಾನೆ ಸಾಧಕ. ಆತ ಏರಿದ "ಅವಸ್ಥೆ 'ಗನುಗುಣವಾಗಿ ತಕ್ಕಷ್ಟು, ಬೆಳಕು ಪ್ರಕಾಶಿಸುತ್ತದೆಂದು ಬೇರೆ ಹೇಳಬೇಕಾ ಗಿಲ್ಲ. ಇಂಥ ಸಾಧಕನ ಎರಡೂ ಅನುಭವಗಳನ್ನು ಪ್ರಬುದ್ಧವಾಗಿ ದಾಖಲಿಸುವ ಎರಡು ಯಶಸ್ವಿ ಪ್ರಯತ್ನಗಳು; "ನನ್ನ ನಲ್ಲ' ಮತ್ತು "ಮಧುರ ಗೀತ', ಆದರೆ "ದೇವತಾ ಪೃಥಿವೀ' ಮಾತ್ರ ಮಧುರ ಚೆನ್ನರ ಅತ್ಯುತ್ತಮವೆನ್ನಬಹುದಾದ ಕವಿತೆ ಎಂಬುದು ನಿರ್ವಿವಾದ. ಲೌಕಿಕದ ಎಲ್ಲ ವ್ಯಾಪ್ತಿ- ಗಳನ್ನು ಮಿಕ್ಕಿ ಅಲೌಕಿಕದತ್ತ ಅರಳಿಕೊಳ್ಳಬಯ ಸುವ ಸಾಧಕನೊಬ್ಬನ ಮೊರೆ ಮಗುಮಾತಾಗಿ ಇಲ್ಲಿ ಮೂಡಿ ಬಂದಿದೆ. ಪೃಥ್ವಿ ಎಷ್ಟು ಮಟ್ಟಿ ಗೆ ಮಾತೃತ್ವದ ಸಂಕೇತವೋ ಅಷ್ಟೇ ಮಟ್ಟಿ ಗೆ ದೇವತ್ವ ದ ಸಂಕೇತವೂ ಹೌದು. ಆದ್ದರಿಂದ ಇದು ಎಷ್ಟು "ಮಟ್ಟಿಗೆ ಅಲೌಕಿಕದ ತಾಣವೋ ಅಷ್ಟೇ ಮಟ್ಟಿಗೆ ಆಲಾಕಿಕದ ಸೋಪಾನವೂ ಹೌದು. ಎಂತಲೇ, ಲೌಕಿಕದ ಎಲ್ಲ ಸೌಭಾಗ್ಯಗಳನ್ನುಂಡಿ ದ್ವರೂ, ಅಲೌಕಿಕದ ಅದಮ್ಮ ತೆಯತ್ತ ಹಾತೊರೆ ಯುವ ಸಾಧಕನ ಎಲ್ಲ ಉತ ೈಟತೆಗಳು, ಆಶೆ ಅಭೀಪ್ಲೈಗಳು ತುಳುಕಿಬಿಡುವಷ್ಟು ತುಂಬಿದ ಧ್ವನಿ ಯಲ್ಲಿ ಇಲ್ಲಿ ತೊಡೆದು ನಿಂತಿವೆ. ಕನ್ನ ಡದ ಕೆಲವೇ ಶ್ರೇಷ್ಠ ಕವಿತೆಗಳಿಗಿರಬಹುದಾದ ಅನೇಕ ಪಲುಕು ಗಳನ್ನಿತ್ತ ಮಧುರಚೆನ್ನರು ಈ ಕವಿತೆಯ ಮುಖಾಂತರ ಸಹಜವಾಗಿಯೇ ನಮ್ಮ ಅನಿ ವಾರ್ಯ ಮಹತ್ವದ ಆಧ್ಯಾತ್ಮಿಕ ಕವಿಗಳಾಗಂ ತ್ತಾರೆ. “ಲೇಸನ್ನು ಕಂಡು ಲೇಸಾಗಿ ಕೀರ್ತಿಸಲಾಗದ ಹೃ ದಯದೌರ್ಬಲ ವು ಹೀನವಾದುದು” ಎಂದರ ಮಧುರಚಿನ್ನ ರ ಕಾವ್ಯ ವನ್ನು ಮೌಲ್ಮಾ ತ್ಮಕವಾಗಿ ವಿವೇಚಿಸುತ್ತ, “ಇಂಥವರಿಂದ ಇದಕ್ಕೂ ಉತ್ತ ವಂ ಕಾವ್ಯವನ್ನು ಅಪೇಕ್ಷಿಸಿದರೆ ತಪ್ಪಾ ಗದು” ಎಂದು ಮುನ್ನು ಡಿಸಿದ (೫-೫-೩೩) "ಬೇಂದ್ರೆಯವರ ಅಪೇಕ್ಷೆಯನ್ನು ಆಚೆಗಿರಿಸಿ, ಇನ್ನಷ್ಟು ಎತ್ತರದ ಇನ್ನೊಂದು ಸಂಗ್ರಹವನ್ನು ನೀಡುವ ಮೊದಲೇ ಈ ಕವಿ ಕಾಣದಾಚೆಗೆ ನಡೆದುಹೋದದ್ದು ಕನ್ನಡಿ ನೆ ಪ ಆತಲ್ಲ (ಅ) ಲಳ (RUE ಗರ ದುರ್ದೈವ. ಹಾಗಿದ್ದೂ, ಒಂದು ಮೊದಲ ಸಂಗ್ರಹ ಮಾತ್ರದಿಂದಲೇ ಕಾವ್ಯಪ್ರೇಮಿಗಳ ಎದೆಯಲ್ಲಿ ಎಲ್ಲೆ ಪಡೆದ "ನನ್ನ ನಲ್ಲ'ದ ಸಾಧನೆ ಚಿಕ್ಕದೇನಲ್ಲ. ೨೫ ಗಂಗಾಧರ ಚಿತ್ತಾಲ/ಹರಿವ ನೀರಿದು ಇಂಥ ಹಾಡನ್ನು ಹಾಡಬೇಕಲ್ಲ ಅದ ಕೇಳಿ ದಂಥ ಜಗ ತಿವಿದಂತೆ ಎದ್ದು "ಕುಳಿ ಗಿರಬೇಕು ಮತ್ತು ಕೇಳಿರಬೇಕು. “ಇದು ಎಂಥ ಹಾಡು?' ಎಂದು, ಒಂದು ಹಾಡಿನ ವ್ಯೋಮವ್ಕಾ ಪಕ ಧ್ವನಿಶಕ್ತಿಯ ಅಪಾರತೆಯನ್ನು, ಅಗತ ತೆಯನ್ನು ಅದಮ ವಾಗಿ ಪ್ರತಿಪಾದಿಸಿದ. ಕವಿ ನಿಂಗಾಧರ ಚಿತಾ ಲರು, “ಕಾಲದ ಕರೆ'ಗೆ ಓಗೊಟ್ಟು ತಮ್ಮ ಕಾವ್ಕೊ €- ದೊ ಬೀಗವನ್ನು ಅರಂಭಿಸಿದ ಕವಿ” ಗಂಗಾದರ ಚಿತ್ತಾ ಲ. ಅ ಸಂಗ್ರಹದಲ್ಲಿ ನೀಡಿದ್ದ ಬೆಳ- ವಣಿಗೆಯ ಸೂಚನೆಗೆ ಇನ್ನೂ ಎತ್ತರದ “ನಾಧನೆ- ಗೈದು, ನಂತರ "ಮನುಕುಲದ ಹಾಡ' ನ್ನು ನೀಡಿದರು. ಒತ್ತು ಕೊಟ್ಟು ಹೇಳುವ ಅಂಶ ವೆಂದರೆ ಈ ಸ ಸಂಗ್ರಹದಲ್ಲಿ ಬಂದ “ದುಃಖ ಗೀತ' ದಂತಹ ವಸ್ತು, ವ್ಯಾಪ್ತಿ ಮತ್ತು ಸಮರ್ಥ ನಿರ್ವಹಣೆಯ ಇನ್ನೊ ಸನ ಕವಿತೆ ಇನ್ನೂ ಬರ. ಬೇಕಾಗಿದೆ. ಅವರ ಪ್ರಸ್ತುತ ಸಂಗ್ರಹೆವಾದ “ಹರಿವ ನೀರಿದು' ಸಂಕಲನದಲ್ಲಿ ಕೂಡ ಆ ಬೀಸಿನ (ಎಂದರೆ ಆ ವಸ್ತುಗೆ ಸ ಸಂಬಂಧಿಸಿದಂತೆ) ಒಂದಾದರೂ ಪದ್ಯಗಳಿಲ್ಲ. ಹಾಗಿದ್ದೂ, ಉಳಿದ ಕಾವ್ಯಗಳಿಗೆ ಸಂಬಂಧಿಸಿದಂತೆ, ಪ ಪ್ರಬುದ್ಧ ಕಾವ್ಯವೊಂದರ ಬಹಳಷ್ಟು ಗುಣಗಳನ್ನೂ ಚಿತ್ತಾ ಲರು ಎತ್ತಿ ತೋರಿಸಿದ್ದು ಈ ಸಂಗ್ರಹ- ದಲ್ಲಿಯೇ ಎಂಬ ಕಾರಣಕ್ಕಾಗಿ ನಿದನ್ನೂ (ಹರಿವ 3 ಕ __ ನೀರಿದು) ಅಯ್ಕೆ ಮಾಡಿಕೊಂಡಿದ್ದೆ ನೆ (ಸ್ವತಃ ' "ಪಾರ್ಕಿನ್‌ಸನ್‌ ವಾ ೈಧಿಯಿಂದ ಬಳೆಲುತ್ತಿ ದೆರೊ, ಚಿತ್ತಾಲರು, ಕನ್ನಡ" ಕಾವ್ಯಕ್ಕೆ ಒಂದು 'ಹೊಸ ಬಗೆಯ "ಅಕ್ಷಿ ಜನ್‌' ನೀಡಿದ್ದು ಈ ಸಂಗ್ರಹ ದಲ್ಲಿಯೇ ಎಂದು ನಾನು ನಂಬಿದ್ದೆ ನೆ.) ನವೋದಯದ ಮಾರ್ದವತೆ, “ನವುರು ಮತ್ತು ಭಾವತೀವ್ರತೆಗಳೊಂದಿಗೆ ನವ್ಯ ದ ಮೈ ಕಟ್ಟು, ಲಯ ಮತ್ತು ಪ್ರಬಂಧ ಗುಣಗಳನ್ನು ಅಳವಡಿಸಿ ಕೊಂಡ ಚಿತ್ತಾಲರ ಕಾವ್ಯದ ಹಿರಿಮೆ ಇನ್ನೂ ಹೆಚಾ ಗುವುದು, ಅದು, ತಾನು ನಿಂತ ನೆಲದ ಗಟ್ಟಿ ತನದಿಂದಾಗಿ, ವಾಸ್ತವದ ನಿಶಿತತೆಯಿಂದಾಗಿ ಮತ್ತು ಮುಖ (ವಾಗಿ, ಬದುಕಿನಲ್ಲಿಯ ಗಾಢ ವಿಶಾ )ಸದಿಂದಾಗಿ. ಮನುಷ್ಯನ ಮತ್ಯ ೯ತೆ, ಜೀವದ ವಿಸ್ತಾರ, ಗ್ರೆ [ಯಬೇಕಾದ ಕರ್ವ ಮ ಬಾಚಬೇಕಾದ ಬದುಕು, ಕಾಲನ ಬಂಧತೆ, ಮರಣದ ಅನಿವಾರ್ಯ, ಬದುಕಿನ ಆಕಸಿ ಕ, ಉಕ್ಕು ವ ಉತ್ಸಾಹ, ಜೀವದ ಅನಂತತೆ, “ಹೀಗೆ ಸಾವಿರ "ಮುಖಗಳಲ್ಲಿ ಕುಡಿಯೊಡೆಯುವ, ಕವಲೊಡೆಯುವ ನಿರಂತರ ಪ್ರವಹಿಸುತ್ತಲೇ ಇರುವ ಬದುಕನ್ನು ಅಕ್ಷರ- ಗಳಲ್ಲಿ ಕಟ್ಟಿ ನಿಲ್ಲಿಸಿದ ಒಂದು ಕಾವ .ಕೌಶಲವೇ “ಹರಿವ ನೀರಿದು' (ಎಂಬ ಮುಖ್ಯ ಕವನ. ) ಬದುಕಿನ “ಈ ಜೀವ ಕ್ಷೇತ್ರದಲ್ಲಿ ಹೊಡೆ ತುಂಬಿ ನಿಂತಷೆ | ಉಡಿ ತುಂಬಿ ಬಂದಷ್ಟೆ ದಾರಿಯ ಫಲ” ಎಂಬುದು ನಿಜ, ಹಾಗಿದ್ದೂ, ಬದುಕಿನ ಪ್ರ ದ್ದೆ ಯ ಹಿನ್ನೆಲೆಯಲ್ಲಿ ಕವಿ ಈಯಂವ ಕರ್ತ ವ್ಯದ' ಕರೆ, “ಗೈ, ಅಗು, ಆಕಾರ ತಾಳು, ಹದ ವಣಿದು ಬಾ.” ಎಲ್ಲ ಸೀಮಿತತೆಗಳ ಮಧ್ಯ, ಎಲ್ಲ ಮರಣ ಗಳ ಮಧ್ಯ, ನಿರುತ್ಸಾಹ ನಿರ್ವರ್ಯತೆಗಳಿಂದ ಜೀವ, ತಿಂದು ಹಾಕುವ ಆವರಣಗಳ ಮಧ್ಯ ಅನುರಣಿತ ಉತ್ಪಾತಗಳ ಮಧ್ಯವೂ ತಾವು ಯೋಚಿಸ ಬೇಕಾದದ್ದು ಬದುಕಿನ ಭವ್ಯ ತೆಯ ಬಗ್ಗೆ, ಈ ಎಲ್ಲವುಗಳ ಮಧ್ಯ ದಲ್ಲೂ ಅದು ನೀಡಿದ "ಎಚ ರ” ಗುಣದ ಬಗ್ಗೆ, | ನ ಶತಮಾನದ ಕೃತಿ ನೂರು ೧೫ “ಈ ಮಹಾದು ಿತದಿ ಉದ್ಭವಿಸಿ ಬಂದಿಹೆವಲ್ಲ/ ಅದೇ ಒಂದು ಹಿಗ್ಗು. ಎಚ್ಚತ್ತು ನಿಂದಿಹೆವಲ್ಲ/ ಅದೇ ಒಂದು ನೆತ್ತ ರಲಿ ದಿನ ರಾತ್ರಿ ಹರಿವ ಸುಖ” “ಹೆರಿವ ನೀರಿದು' ಮೊರೆವ ಅನವರತ ಸಂದೇಶ ವಿದು. ಮನುಷ್ಯ, ಸಮೂಹ ಮತ್ತು ಬದುಕು ಇವು ಗಳ ಪರಸ್ಪರ ಸಂಬಂಧಗಳನ್ನೂ, ಆಶಯ ಗಳನ್ನೂ, ಗೂಢಗಳನ್ನೂ ಕೊಡುಕೊಳ್ಳುವ ವ್ಯವಹಾನಗಳನ್ನೂ, ಕಟ್ಟಿಕೊಳ್ಳುವ ಗಳಿಗೆ ಗಳನ್ನೂ, ಕಳಚಿಕೊಳ್ಳುವ ಬಿಂದುಗಳನ್ನೂ, ಬದುಕಿನ ಉತ್ಕಟಗಳನ್ನೂ, ಉತ್ಕರ್ಷದ ಉತ್ತುಂಗಗಳನ್ನೂ, ಹೀಗೆ ಬದುಕಿನ ಅನೇಕ ಹಂತಗಳನ್ನೂ, ಅವುಗಳಿಗೆ ಸಂಬಂಧಿಸಿದ ಜೀವದ ಪಲುಕುಗಳನ್ನೂ,-- ಪರಿಚಯ ಮತ್ತು ಮೌಲ್ಯ ವಿವೇಚನೆ. ಸಹಿತವಾಗಿ-- ಪ್ರಸ್ತುತಪಡಿಸಲು ಪ್ರಯತ್ನಿ ಸುವ ಚಿತ್ತಾಲರ ಪ್ರಯತ್ನ, ನಮ ಮಧ್ಯ ದಲ್ಲಿ ಸದ್ದಿ ಲ್ಲದೆ ನಡೆಯುತ್ತಿ ರುವ ಒಂದು ಕೌತುಕ. ಮನುಷ್ಯನ ಪರಸ್ಪರ ಸಂಬಂಧಗಳು (ಒಂದು ಉತ್ತುಂಗದಲ್ಲಿ) ಅವಚಿಕೊಳ್ಳುವ, ಅರಳಿ ಕೊಳ್ಳುವ, ತಲೆ ಬುಡದವರೆಗೂ ಜುಮ್ಮೆನ್ನಿಸುವ ಗಳಿಗೆಗಳು, ಮುಖ್ಯವಾಗಿ ಎರಡು: ಒಂದು, ಕಾಮ ಇನ್ನೊಂದು ಸಾವು, ಒಂದು, ಆಗಮನದ ವಿಜೃಂಭಣೆಯ ಕ್ಷಣವಾದರೆ, ಇನೊ ್ಲಿಂದಂ, ನಿರ್ಗಮನದ ವಿಷಣ್ಣ ತೆಯ ಕ್ಷಣ, ಒಂದು ತೆಕ್ಕೆಯ ಮೂಲಕ "ವ್ಯಕ್ತಿತ್ವವೆ ಅರಳಿಕೊಳ್ಳ ಬೇಕಾ ದಗಳಿಗೆಯಾದರೆ, ಇನ್ನೊ 0ದು ವ್ಯಕ್ತಿತ್ನ ದ ತೆಕ್ಕೆಯೆ ಕಳಚಿ ಕುಶಿದು ಬಿಳುವ ಗಳಿಗೆ ಈ ಎರಡೂ ಬಗೆಯ ಕ್ಷಣಗಳನ್ನು-- ತುರ್ತು ತೀವ್ರ ಗಳನ್ನೂ-- ಎರಡು ಅತ್ಯುತ್ತಮ ಕವಿತೆಗಳಲ್ಲಿ ಹಿಡಿದಿಟ್ಟಿದ್ದಾರೆ ಚಿತ್ತಾಲರು. ಒಂದು; "ಕಾಮ ಸೂತ್ರ,' ಇನ್ನೊಂದು; "ಅಣ್ಮ್ಣ'. “ಕಾಮಸೂತ್ರ' ಕವಿತೆಯ ಒಂದು ಹಂತದ ಕೆಲವು ಸಾಲುಗಳು; “ಆ ಒಂದು ಗಳಿಗೆಯಲ್ಲಿ ಏನು ಗೈದರು ಮಾಫಿ/ ಕಾಡಿದರು ಬೇಡಿದರು ಹಿಡಿಹಿಡಿದು ಆಡಿದರು ಮಾಫಿ/ ಸಂದಿಯಲ್ಲಿ ಮೂಲೆಯಲ್ಲಿ ಕೈ ಹಾಕಿ ಬೆದಕಿದರು, ಯಾವ ಗುಟ್ಟನು ಕೆದಕಿದರು ಮಾಫಿ.” 'ಅಣ್ಣ' ಪದ್ಯದ, ಒಂದು ಘಟ್ಟದ ಕೆಲವು : ಸಾಲುಗಳು; “ಮತ್ತೆ ಗಾಳಿಗೆ ಗಾಳಿ ಬಯಲಿಗೆ ಬಯಲು/ ಆದ ಮೇಲೂ/ ನಾಲಗೆಯ ಮೇಲೆಲ್ಲ ಇವನದೇ ಹೆಸರು, ಎದೆಯಲ್ಲೆಲ್ಲ/ ಇವ ಬಿಟ್ಟು ಹೋದ ಅಕ್ಕರೆಯ ಸವಿ.” ಈ ಎರಡು ಕವಿತೆಗಳಿಂದ ಆಯ್ದ ಈ ಸಾಲು ಗಳೇ, ವಿಸ್ಮಯಕರ ವೈಷಮ್ಯ ಮತ್ತು ಸಾದೃಶ್ಯ ಗಳ ಬದುಕಿನ ವಿಚಿತ್ರ ರಹಸ್ಕಗಳತ್ತ ಬೆಳಕು ಪ ಪಾ ತ Shiva Ba SS WAV ೧೬ ಕಸ್ತೂರಿ, ಫೆಬ್ರುವರಿ ೧೯೮೭ ಹಿಡಿಯುತ್ತವೆ. ತೆಕ್ಕೆಯ ಒಳಾಂಗಣದಲ್ಲೇ ನಡೆಯುವ ಆಟಗಳೇ ಎರಡು. ಆದರೂ ಎಂಥ ಭಯಂಕರ ವಿಪರ್ಯಾಸ! ಬಹುಶಃ ಬದುಕೇ ಹೀಗೇನೊ? ಏಕೆಂದರೆ. “ಸೃಷ್ಟಿ'ಯಂತೆಯೇ “ಲಯ' ಕೂಡ ಬದುಕಿನ ಇನ್ನೊ ಂದು ಪಾರ್ಶ್ವ, (ಅನಿವಾರ್ಯ ಪಾರ್ಶ್ವ. ಆದರೆ “ಅಯ” ಎಂದರೆ "ಇನ್ನು ಇಲ್ಲ' ಎಂದೇನೂ ಅಲ್ಲ. ಚಿತ್ತಾಲರ ಪ್ರಕಾರ ಒಮ್ಮೆ "ಇತ್ತು' ಎನ್ನುವದು ಎಂದಿಗೂ "ಇಲ್ಲ' ಎಂದಾಗುವದೇ ಇಲ್ಲ, ತಮ್ಮ "ತಾಯಿ' ಕವನದ ಕೊನೆಗೆ ಅವರು ಹೇಳುತ್ತಾರೆ! “ಇಂದಿಗೂ ಅದೇ ಕಣ್ಣ ಕಾವಲ ನೆನಪು, ಅದೇ ನೀರುಂಡ ಮಣ್ಣ 'ತಂಪು/ ಊಡುತಿದೆ ತಾಯಿಬೇರು] ಹೇಗೆ "ಒಪ್ಪಲಿ ಈಗ ಏನೂ ಉಳಿದಿಲ್ಲವೆಂಬ ದೂರು?” ಆರಂಭದಲ್ಲಿ ಪ್ರಸ್ತಾಪಿಸಿದಂತಹ "ಇಂಥ ಹಾಡು” ಎಂಬುದು ಚಿತ್ತಾಲರ ಇನ್ನೊಂದು ಮಹತ್ವದ ಕವನ, ಆಶಯಗಳನ್ನು ಮತ್ತು ಸಾಮರ್ಥ್ಯಗಳನ್ನು ಮರೆತು ಕೇವಲ ಆಶೆ ಮತ್ತು ಸ್ವಾರ್ಧಗಳ ಹಿನ್ನೆಲೆಯಲ್ಲಿ, ಕುಬ್ಬಮಿತಿ, ನಿಲುವು, ಪ್ರಣಾಲಿಕೆಗಳ ಹಿನ್ನೆಲೆಯಲ್ಲಿ ಆಕರ್ಷಣೆಗಳ ಆಸರೆ ಯಲ್ಲಿ. ಸಂವಾದಕರ ಸಾಧ್ಯತೆಗಳೆಲ್ಲ ಸಂತೆಯಾಗು ತ್ತಿರುವ, ಕಿರಿಚಾಟಗಳಾಗುತ್ತಿರುವ, ಕೀಸರು ಬಾಸರಿನ ಸರ್ಕಸ್ಸುಗಳಾಗುತ್ತಿರುವ ಪ್ರಸ್ತುತ ಸಂದರ್ಭವನ್ನು ವಿವರಿಸುತ್ತಾರೆ ಕವಿ, ("1 lt a cry in the whole universe’ — Nietzsche.) ` ಜೀವನವಿಡುವದು ಅದನ್ನು ಕಟ್ಟುವದಕ್ಕೆ; ಅದನ್ನು ಪ್ರಪಾತದೆಡೆಗೆ ತಳ್ಳು ವದಕ್ಕ ಲ. ಈ ನಿಲುವನ್ನು ಮಾತ್ರವೇ ಎಲ್ಲರಿಗೂ ತಗಲುವಂತೆ, ತಿವಿಯುವಂತೆ, ಎಂದರೆ ಎಚ ಶೈ ರಿಸುವಂತೆ ಪ್ರತಿ ಪಾದಿಸುವ ಅಗತ್ಯ ಮಾತ್ರವೇ” ಈಗಿದೆ ಎನ್ನು ಡಾ ಚಿತ್ತಾಲರು, ಈ ಕವಿತೆಯ ಮುಖಾಂತರ ಬದು ಕಿ ನಲ್ಲಿ, ಎಚ್ಚ ರದ ಕರ್ತವ್ಯದ ಜೀವನದ ಉತ್ಕ ಟ ತೆಯ ಅಗತ್ಯ ಅರುಹುತ್ತಾ ರೆ; ಆಗ್ರಹಿಸುತ್ತಾ ಗೆ ಬದುಕನ್ನು ಕುರಿತಾದ ಉಚ್ಚ ಮಟ್ಟದ ತಾತ್ರಿಕ ಪ್ರತಿಪಾದನೆಗಳ ಪಕ್ಕದಲ್ಲೂ ಕವಿ ಚಿತ್ತಾ ಲರು ಸಾಧಿಸಿರುವ ಕಾವ್ಯದಲ್ಲಿಯ ಚಿತ್ರಕ ಶಕ್ತಿಯ ಬಗ್ಗೆ ಕೂಡ ನಾನು ಒತ್ತನ್ನೀಯಬೇಕು. ಏಕೆಂದರೆ ತಾತ್ವಿಕ ಪ್ರತಿಪಾದನೆ, ವಿವರಣೆ, ವಿಶ್ಲೇಷಣೆ ಇತ್ಯಾದಿಗಳಿಗೆ ತೊಡಗಿದಂತೆ, ಕ್ರಮೇಣವಾಗಿ ಕವಿ ತನ್ನ ನಾಟಕೀಯ ಶಕ್ತಿ ಯನ್ನು, ದೃಶ್ಯಚಿತ್ರಕ ಶಕ್ತಿಯನ್ನು ಕಳೆದುಕೊ ಳ್ಳುತ್ತ- ಹೋಗುತ್ತಾನೆ. ಆದರೆ ಚಿತ್ತಾಲರಲ್ಲಿ ಹಾಗಾಗದಿರುವದು ಒಂದು ಸಂತೋಷದ ವಿಷಯ. ಅವರ ತಾಯಿ” ಮತ್ತು “ಅಣ್ಣ `ಈ ಎರಡೂ ಕವಿತೆಗಳಲ್ಲಿ ಪ್ರಕಟವಾಗುವ ಲವು ದೃಶ್ಯ ಚಿತ್ರಣಗಳು ತುಂಬ ಸೊಗಸಾಗಿ ಮೂಡಿ ಮಾದಿ. ಮರಣೋನ್ಮು,. ಖನಾದ 'ಅಣ್ಣ' ಕಂಡು ಬಂದ ರೀತಿ ಇದು. “ಅಂಗಾತ ಬಿದ್ದಿ ತ್ತು ದೇಹ ಗೊರಗೊರಿ ಸುತ /ನೋಟವಿಲ್ಲದ ಗಾಜುಗಣು , ಬಿಸಿ ಕಳ ಕೊಂಡು/ಊದಿ ನೆಟ್ಟಗೆ ಸೆಟಿಪೆ ಕೈಕಾಲು, ಉಸಿರ ತಿದಿ ಮಾತ್ರ /ಅತಂತ್ರ ಒತ್ತುತ್ತಿತ್ತು. ಕೊನೆಯ ಉಬ್ಬಸ ಹತ್ತಿ.” ಒಂದು ಮಾತು (ಕೇವಲ ಮಾತು ಮಾತ್ರ- ವಾದ ಮಾತಲ್ಲ, ಕಾವ್ಯವಾಗಬಲ್ಲ ಮಾತು) ಕೂಡ ಕಾವ್ಯವಾಗಲು ಕಾಯಬೇಕಾದ, ಕಾವು ಕೂಡಬೇಕಾದ ಅಗತ್ಯವನ್ನು, ಅನಿವಾರ್ಯವನ್ನು ತಮ್ಮ “ಕವನ' ಎಂಬ ಪದ್ಯದಲ್ಲಿ ವಿವರಿಸುತ್ತ, ಕೊನೆಗೆ, ತುಂಬ ಸುಂದರವಾದ ಒಂದು ಮಾತನ್ನು ಹೇಳುತ್ತಾರೆ: ಈ. ಮುಖೋದ್ಧತ ನಿನ್ನ ಹೃದ್ಧತವೆ ಆದ ದಿನ/ಸುದಿನ/ಆವರಗು ಇದು/ತಕ್ಕೆ ಮಣ್ಣಿನ ತೇವಕಾಗಿ ಕಾದೇ ಇರುವ/ ಬೀಜ.” ಚಿತ್ತಾಲರ ಪ್ರಸ್ತುತ ಸಂಗ್ರಹಲ್ಲಂತೂ ಸರಿಯೇ: ತಕ ದನ್ನು ಪಡೆದುಕೊಂಡು ಫಲವ ತ್ತಾಗಿಯೇ ಬೆಳೆಯಾಗಿ ಬೆಳೆದಿವೆ ಬೀಜಗಳೆಲ್ಲ. ಆದರೆ, ಹಾಗೆಯೇ, ಕನ್ನಡ ಕಾವ್ಯ ಪರಿಸ ರದಲ್ಲಿ, ತಕ್ಕ ಮಣ್ಣಿನ ತೇವಕಾಗಿ ಕಾದೇ ಇರುವ ಇನ್ನಿ ತರ ಅಸಂಖ್ಯ ಬೀಜಗಳಿಗೆ, ಇಗೋ, ರೇವ ವನ್ನೂ ತೇವವನ್ನೂ ಒಟ್ಟಿಗೇ ಒದಗಿಸಬಲ್ಲ, ಚಿತ್ತಾಲರ, “ಹರಿವ ನೀರಿದು.' ಸೆ he NS ed ಕುಟುಂಬ ಕಲ್ಯಾಣದ ಧೀಶಕ್ತಿ ಅವಾಜಾಯಿ ವಾಡಿಯಾ ಕುಸುಮ ದೇಶಪಾಂಡೆ ಫಂ ಅಭಿಪ್ರಾಯದ ಪ್ರಕಾರ ಪ್ರಪಂಚದ ಜನಸಂಖ್ಯೆ ೨೦೧೦ ವರ್ಷಗಳ ಹಿಂದೆ ಕೇವಲ ೨೭ ಕೋಟಿ ಇದ್ದಿತು. ನಾವು ಕ್ರಿಸ್ತಶಕ ೨೦೦೦ ಮುಟ್ಟುವಷ್ಟರಲ್ಲಿ: ಈ ಸಂಖ್ಯೆ ೭೦೦ ಕೋಟಿ ಯನ್ನು ಮುಟ್ಟಿ, ಈ ಪೃಥ್ವಿಯ ಮೇಲೆ ನಮಗೆ ಎಲೂರಿ ನಿಲ್ಲುವುದಕ್ಕೆ ಸ್ಥಳ ಕೂಡ ಸಿಗದಂತಾ- ಗುವ ಭಯವಿದೆ. ಕವಿವರ್ಯ ಬೇಂದ್ರೆಯವರು ೧೯೩೩ರ ಅಂಚಿ ನಲ್ಲಿ ರಚಿಸಿ ಪ್ರಕಟಿಸಿದ “ಮೂವತ್ತು ಮೂರು ಕೋಟಿ' ಕವನವನ್ನು ನಾವು ಮರೆಯಬಾರದು. ಈ ಮೂವತ್ತು ಮೂರು ಕೋಟಿ ಜನ ಭಾರತೀ- ಯರ ಜೀವನದ ಮಟ್ಟ ಎಂಥದಿತ್ತು? ಬೇಂದ್ರೆ ಹೇಳುತ್ತಾರೆ: ಹಲ ಕೆಲವು ಹುಳುಗಳೆನ್ನಿ; ಹಲ ಕೆಲವು ಕುರುಡು ಕುನ್ನಿ; ಕುರಿ; ಕೆಲವು ಹೊಸ ಹೊಚ್ಚ ಮರಿ; ಗಂಡುತನಕೇಸೋ ಸೊನ್ನಿ; ಲೆಕ್ಕಕ್ಕೆ ಮೂವತ್ತು ಮೂರು ಕೋಟಿ!! 366-3 ಕೆಲ ಕೆಲವು ಹುಚ್ಚು ಘಃ ಬೇಂದ್ರೆಯವರು ಹೀಗೆ ಹಾಡಿ ಐದು ದಶಕ- ಗಳಲ್ಲಿ ಪಾಕಿಸ್ತಾನ-ಬಂಗ್ಲಾದೇಶಗಳೂ ಸೇರಿ- ದಂತೆ ನಮ್ಮ ಉಪಖಂಡದ ಜನಸಂಖ್ಯೆ ೧೦೦ ಕೋಟಿಯ ಅಂಚನ್ನು ತಲಪುತ್ತಿದೆ. ಜನರ ಜೀವನ ಮಟ್ಟ ಇನ್ನಷ್ಟು ಕ್ಷೀಣಿಸಿದೆ. ಈ ಜನ ಸಂಖ್ಯಾ ಸ್ಫೋಟದಿಂದಾಗಿ ಕೊರತೆಗಳು ಗುಂಪಾಗಿ ಗುಳೆ ಎತ್ತಿ ,ಬಂದು ಇರಿದ್ರ್ಯ ನಮ್ಮೆದುರು ತಾಂಡವವಾಡುತ್ತಿದೆ. ಆಹಾರ, ನೀರು, ಉರುವಲು, ಮನೆಗಳು, ಶಾಲೆ ಕಾಲೇಜುಗಳು, ಸಂಪರ್ಕ ಸಾಧನಗಳು, ಇತರೇ ಜೀವನಾವಶ್ಯಕ ಸಾಮಗ್ರಿ ಎಲ್ಲದಕ್ಕೂ ಕೊರತೆ. ನಮ್ಮ ದೇಶದ ದೃಷ್ಟಾರರೂ ಮುತ್ಸದ್ದಿಗಳೂ ಪರಿಣಿತರೂ , ಸೇರಿ -ಬಹು ಪರಿಶ್ರಮದಿಂದ ರೂಪಿಸಿ ಕೃತಿಗಿಳಿಸಿದ ಪಂಚವಾರ್ಷಿಕ ಯೋಜನೆ- ಗಳು ಕೂಡ ಈ ಜನಸಂಖ್ಯಾ ಸ್ಫೋಟ- ದಿಂದಾಗಿಯೇ ನಿಷ್ಟ್ರಯೋಜಕವಾಗುವಂಾಗಿದೆ. ಜನಸಂಖ್ಯಾ ಸ್ಫೋಟದ ಭೂತ ಬಡಿಸಿಕೊಂಡ ನಾವು ನಿಸರ್ಗದ ಮೇಲೆ ನಿರಂತರವಾಗಿ ದಾಳಿ ಮಾಡುವಂತಾಗಿದೆ. ಇದಕ್ಕೊಂದು. ಉದಾಹರಣೆ ೧೭ ೧೮ ಕಸ್ತೂರಿ, ಫೆಬ್ರುವರಿ ೧೯೮೭ ಧಾರವಾಡ, ನಿವಾಂತ ರಮಣೀಯವಾದ ನಿಸರ್ಗದ ಮಡಿಲಲ್ಲಿ ಮಲಗಿದ್ದ ಧಾರವಾಡ ಇಂದು ಬಟಾಬಯಲಾಗಿದೆ. ಅಸಂಖ್ಯ ಮಾವಿನ ತೋಪುಗಳು, ಪೇರಳೆ ತೋಟಗಳು 3 ರುವಾಗಿ ಸಿಮೆಂಟ್‌ ಕಾಂಕ್ರೀಟಿನ ಕಟ್ಟಿಡಗಳು ತಲೆ ಎತ್ತಿ ಮೆರೆಯುತ್ತಿವೆ. ಜೊತೆಗೆ ಸಂಕುಲದ ಮಂಜುಳ ಗಾನವೂ ಮಾಯವಾಗಿದೆ. ಕಹಿ ಫಲಗಳನ್ನು ತಂದೊಡ್ಡಿ ದ ಜನಸಂಖ್ಯಾ ಸ್ಫೋಟದ ನಿಯಂತ್ರಣದಲ್ಲಿ ಹೆಣ್ಣು ಮಕ್ಕಳ ಪಾತ್ರ ಹಿರಿದು. ಸೀಮಿತ ಹಾಗೂ ಶಿರೋಗ್ಯ- ಯುತ ಕುಟು ಂಬವಿಲ್ಲದಿದ್ದ ರೆ ಸ್ತ್ರೀಗೆ EE ಕೋಣೆ, ಅಡಿಗೆ ಮನೆ ಔಷಧಾಲಯಗಳೆಂಬ ಕಾರಾಗೃಹದ ವಾಸ ತಪ್ಪಿದ್ದಲ್ಲ... ಈ ಅನಿಷ್ಟ ಕ! ಉದ್ದ ವನ್ನು ತಪ್ಪಿಸಿ ಮೆಹಿಳಿಯರು ಹೆಚ್ಚು ಅರ್ಥ ಪೂರ್ಣವಾಗಿ, ಆರೋಗ್ಯವಂತರಾಗಿ, ಉಪ- ಯುಕ್ತವಾಗಿ ಜೀವನವನ್ನು ನಸೆಸಿಕೊಂಡು ಹೋಗುವಲ್ಲಿ ಶ್ರೀಮತಿ ಅವಾಬಾಯಿ ವಾಡಿಯಾ ಅವರು ಮಾಡಿದ, ಮಾಡುತ್ತಿರುವ ಧೀಮಂತ ಪ್ರಯತ್ನಗಳನ್ನು ಯಾರೂ ಅಲಕ್ಷಿಸುವಂತಿಲ್ಲ. ಶ್ರೀಮತಿ ವಾಡಿಯಾ ಕಳೆದ ಐದು ದಶಕ- ಗಳಿಂದ ಮಹಿಳೆಯರ ಉನ್ನತಿಗಾಗಿ, ಶ್ರೇಯೋಭಿ ವೃದ್ಧಿಗಾಗಿ ದುಡಿಯುತ್ತಿದ್ದು » "ಮೂವತ್ತು ವರ್ಷಗಳಿಂದ ಕುಟುಂಬ ಕಲ್ಯಾಣ ಕಾರ್ಯ ಗಳಿಗಾಗಿ ತನುಮನಧನಗಳನ್ನರ್ಪಿಸಿದ್ದಾರೆ. ಸ್ಥಿತಿವಂತ ಮನೆತನದಲ್ಲಿ ಜನಿಸಿ, ಬುದಿ - ವಂತ ವಿದ್ಯಾರ್ಥಿನಿಯಾಗಿ ಬೆಳೆದು ಇಂಗ್ಲಂಡಿನಲ್ಲಿ ಬಾರ್‌ ಎಟ್‌ ಲಾ ಪದವಿ ಪಡೆದು ಶ್ರೀಮಂತ ಮನೆತನದ ಸೊಸೆಯಾಗಿ, ಯಶಸ್ವಿ ನ್ಯಾಯ- ವಾದಿಯಾಗಿ ಖ್ಯಾತಿವೆತ್ತ ಅವಾಟಾಯಿ ವಾಡಿಯಾ ಸಫಲ ಸಾಹಸ ಜೀವನ ನಡೆಸಿಕೊಂಡು ಬಂದಿದ್ದಾರೆ. ೧೯೩೦ ರ ದಶಕದಲ್ಲಿ ಇನ್ನೂ ಹರೆಯದ ಬಾಲೆಯಾಗಿದ್ದ ಅವಾಬಾಯಿ ಅಖಿಲ ಭಾರತ ಮಹಿಳಾ ಒಕ್ಕೂಟದ ಸಕ್ರಿಯ ಸದಸ್ಯೆಯಾದರು. ಭಾರತದ ಮಹಿಳೆಯರ ಜೀವನದ ರೀತಿಗೆ ಅವರ ವಲ್ಲಿ ಮಗ್ಗವಾಗಿತ್ತು. ಸಂಘ ತನ್ನ |ಕಾರ್ಯವ್ಯಾ ಮನ ಮಿಡಿಯುತ್ತಿತ್ತು. ಭಾರತ ಸ ತಂತ್ರ ದೇಶ ಮುಗಿ ಅರಳಿದ ಹೊಸತಿಸಲ್ಲಿ ದಿನೇ ದಿನೇ ಹೆಚ್ಚು ತ್ತಿದ್ದ ಜನ ಸಂಖ್ಯೆಯಿಂದ ದೇಶದ ಹಿತಾಸಕ್ತಿಗೆ. ಳಿಗೆ "ಬೀಳುವ ಪೆಟ್ಟು ಭಯಂಕರವಾಗಿತ್ತು -. ಜನ ಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮಹಿಳೆಯರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದ ಶ್ರೀಮತಿ ಧನವಂತಿ. ರಾಮರಾವ್‌, ಶ್ರೀಮತಿ ವೆಂಬು ಮುಠಿತಾದ ಮಹಿಳೆಯರೊಂದಿಗೆ ಶ್ರೀಮತಿ ವಾಡಿಯಾ ಕೈ ಕೂಡಿಸಿದರು. ಇವರೆ- ಲ್ಲರ ಯತ್ನದಿಂದಾಗಿ ೧೯೪೯ ರ ಪೂರ್ವದಲ್ಲಿಯೇ ಕುಟುಂಬ ಯೋಜನಾ ಸಮಿತಿಯೊಂದು ಮುಂಬಯಿಯಲ್ಲಿ ಸ್ಮಾಪನೆಯಾಯಿತು. ೧೯೫೦ ರಲ್ಲಿ ಈ ಸಮಿತಿ “ಭಾರತೀಯ "ಕುಟುಂಬ ಯೋಜನಾ ಸಂಘ'ವಾಯಿತು. ಅಂದಿನಿಂದ ಇಂದಿನವರೆಗೆ ಈ ಸಂಸ್ಥೆಯ ಬೆನ್ನೆಲುವಾಗಿ ಕಾರ್ಯಗೈಯುತ್ತ್ತಿದ್ದಾರೆ ಶ್ರೀಮತಿ ಆವಾ ಬಾಯಿ. ಸಂಘ ಸ್ಥಾಪನೆಯಾದ ಮರು ವರು ಷವೇ ಭಾರತ ಸರಕಾರ ಮೊದಲ ಪಂಚವಾರ್ಷಿಕ ಯೋಜನೆಯ ರೂಪರೇಷೆಗಳನ್ನು ತಯಾರಿಸು ಇದನ್ನು ಗಮನಿಸಿದ ಸಂಘ, ಯೋಜನಾ ಆಯೋಗಕ್ಕೆ ಮೊದಲ ಪಂಚ (ವಾರ್ಷಿಕ. ಯೋಜನೆಯಲ್ಲಿಯೇ ಕುಟುಂಬ ಯೋಜನೆಗೆ ಪ್ರಾಶಸ್ತ್ಯ ನೀಡಲು ಆಗ್ರಹಿಸಿ ಒಂದು ಮನವಿ ಸಲ್ಲಿಸಿತು. ಅದನ್ನು ಒಪ್ಪಿಕೊಂಡ ಯೋಜನಾ ಆಯೋಗ ಲೇಡಿ ಧನವಂತಿಯವ ರನ್ನು ತನ್ನ ಆರೋಗ್ಯ ಸಲಹಾ ಸಮಿತಿಯ ದಸ್ಕೆಯೆಂದೂ ಶ್ರೀಮತಿ ಅವಾಬಾಯಿಯವ ರನ್ನು ಸಾಮಾಜಿಕ ಯೋಗಕ್ಷೇಮದ ಸಮಿತಿಯ ಸದಸ್ಯೆಯಾಗಿಯೂ ನೇಮಿಸಿತು. ಇವರಿಬ್ಬರ ಪರಿಶ್ರಮದಿಂದ. ಮೊದಲ ಯೋಜನೆಯಲ್ಲಿ ಕುಟುಂಬ ಯೋಜನೆಗೆಂದು ೬೫ ಲಕ್ಷ್ಮ ರೂಪಾಯಿ ಗಳನ್ನು ಸರಕಾರ ಮಂಜೂರು ಮಾಡಿತು. ಹೀಗಾಗಿ ಹುಟ್ಟಿದ ಒಂದೇ ಒಂದು ವರ್ಷದಲ್ಲಿ ಭಾರತ ಸರಕಾರದ ಮೇಲೆ ಪ್ರಭಾವ ಬೀರಿದ ಪ್ತಿಯನ್ನು ದೇಶದಾ- ಅವಾಬಾಯಿ ದ್ಯಂತ ಹರಡಿಕೊಂಡಿತು. ೧೯೫೨ ರಲ್ಲಿ ಭಾರತದಲ್ಲಿ ಸ್ಥಾಪನೆಗೊಂಡ *ಅಂತಾರಾಷ್ಟ್ರೀಯ ಕುಟುಂಬ ಯೋಜನಾ ಸಂಘ ಗಳ ಒಕ್ಕೂಟ'ವೂ ಶ್ರೀಮತಿ ಧನವಂತಿ ಹಾಗೂ . ಶ್ರೀಮತಿ ಆವಾಬಾಯಿಯವರ ಪರಿಶ್ರಮದ ಫಲವೆ. ಮುಂದೆ ಕೆಲ ದಿನಗಳಲ್ಲಿ ಒಕ್ಕೂಟದ ಪ್ರಧಾನ ಕಚೇರಿಯನ್ನು,ಲಂಡನ್ನಿಗೆ ವರ್ಗಾಯಿಸ ಲಾಯಿತು. ಶ್ರೀಮತಿ ಅವಾಬಾಯಿಯವರೀಗ ಈ ಸಂಸ್ಥೆಯ ಕರ್ಣಧಾರತ್ವವನು ಸ್ನ ವಹಿಸಿದ್ದಾರೆ. ೧೯೬೩ ಭಾರತೀಯ ಕುಟುಂಬ ಯೋಜನಾ ಸಂಘದ ಇತಿಹಾಸದಲ್ಲಿ ಮಹತ್ವದ ವರ್ಷ. ಆ ವರ್ಷ ಸಂಘದ ಅಧ್ಯಕ್ಷೆಯಾಗಿ ಅವಾಬಾಯಿ ಸರ್ವಾನುಮತದಿಂದ ಆಯ್ಕೆಯಾದರು. ಅಂದಿ ನಿಂದ ಸಂಘದ ಉತ್ಕರ್ಷೆಯ ದಿನಗಳು ಪ್ರಾರಂಭ ವಾದವು. ಅಲ್ಲಿಯವರೆಗೆ ಕೇವಲ ಏಳೆಂಟು ಶಾಖೆಗಳ ಮೂಲಕ ತನ್ನ ಕಾರ್ಯ ನಿರ್ವಹಿಸು ತ್ತಿದ್ದ ಸಂಘ, ಶ್ರೀಮತಿ ಅವಾಬಾಯಿಯವಎರ ಅವಿಶ್ರಾಂತ ಪರಿಶ್ರಮದ ಫಲವಾಗಿ ಈಗ ದೇಶ ದಾದ್ಯಂತ ೪೨ ಶಾಖೆಗಳನ್ನು ಸ್ಥಾಪಿಸಿದೆ. ಈ ಶಾಖೆಗಳ ಮೂಲಕ ಲೈಂಗಿಕ ಶಿಕ್ಷಣ, ಜನಸಂಖ್ಯಾ ಶಿಕ್ಷಣ, ಮಕ್ಕಳೆ ಹಾಗೂ ಮಹಿಳೆಯರ ಆರೋಗ್ಯ, ಕ-ಟುಂಬ ಯೋಜನೆಯ ಸಲಹೆ- ಸೇವೆ ಹಾಗೂ ಸಾಧನೆಗಳನ್ನು ಒದಗಿಸುವಿಕೆ, ಇತ್ಯಾದಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗಿದೆ. ಇವಲ್ಲದೆ ಮಕ್ಕಳಿಲ್ಲದ ದಂಪತಿಗಳಿಗೆ ವೈದ್ಯಕೀಯ ನೆರವು, ಸಲಹೆ ಕೊಡುವ ಮಹತ್ವದ ಕಾರ್ಯಕ್ರಮವನ್ನು ಅಳ ವಡಿಸಿಕೊಳ್ಳಲಾಗಿದೆ. ಕುಟುಂಬ ಯೋಜನೆಯ ಕಾರ್ಯಕ್ರಮವನ್ನು ಇನ್ನಿಷ್ಟು ಪರಿಣಾಮಕಾರಿಯಾಗಿ. ಪ್ರತಿಯೊಂದು ಕುಟುಂಬವೂ ಅದನ್ನು ತನ್ನದಾಗಿ ಮಾಡಿಕೊಳ್ಳು ವಂತೆ ಮಾಡಲು, ಮತ್ತು ಕುಟುಂಬ ಯೋಜನೆ ಯನ್ನು ಗ್ರಾಮೀಣ ಅಭಿವೃದ್ಧಿಯ ಒಂದು ಪ್ರಮುಖ ಅಂಗವನ್ನಾಗಿ ಮಾಡುವ ಉದ್ದೇಶ ದಿಂದ ಶ್ರೀಮತಿ ವಾಡಿಯಾ ಗ್ರಾಮೀಣ ವಾಡಿಯಾ ೧೯ ಯೋಜನೆಗಳನ್ನು ಸಂಘಟಿಸಿ ಕೃತಿಗಿಳಿಸಿದರು. ಇವುಗಳಲ್ಲಿ ಮೊಟ್ಟ ಮೊದಲನೆಯದು ಕರ್ನಾಟಕ ಯೋಜನೆ, ೧೯೭೪ರಲ್ಲಿ ಮೈದಳೆದ ಇದು ಫಲಪ್ರದವಾಯಿತು. ಈ ಅನುಭವದ ಆಧಾರದ ಮೇಲೆ ಇಂಥ ಇನ್ನೂ ೨೧ ಯೋಜನೆಗಳನ್ನು ರೂಪಿಸಿಕೊಂಡು ದೇಶದ ಒಟ್ಟು ೨೦೦೦ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಈ ಯೋಜನೆಗಳ ಮೂಲಕ ೩೫,೦೦೦ ಜನರ ಸದಸ್ಯತ್ವವನ್ನು ಹೋದಿದ ೧೧೦೦ ಮಹಿಳಾ ಮಂಡಲಗೇನ್ನು, ಯುವಕ ಹಾಗೂ ಯುವತಿ ಮಂಡಲಗಳನ್ನು, ರೈತರ, ಹಿರಿಯರ ಕೂಟಗಳನ್ನು ಸ್ಥಾ ಪಿಸಿ ಅಥವಾ ಸಚೇತನ- ಗೊಳಿಸಿದುದಲ್ಲದೆ ಗ್ರಾಮೀಣ ಗ್ರಂಥಾಲಯಗಳು, ವಯಸ್ಕರ ಶಿಕ್ಷಣ ಶಿಬಿರಗಳು ಸಾಂಸ್ಕೃತಿಕ ಮೇಳಗಳು, ಅಭಿವೃದ್ಧಿಯೋಜನೆಗಳು, ಬಾಲ- ವಾಡಿಗಳು ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣಗಳ ಕೊಳಚೆ ಪ್ರದೇಶ ಮುಂತಾದವು ಗಳಲ್ಲಿ ಪರಿವಾರ ಪ್ರಗತಿ ಮಂಡಳಗಳ ಸ್ಥಾಪ ನೆಯ ಮೂಲಕ ಆ ಪ್ರದೇಶಗಳ ಜನರ ಜೀವನ ಮಟ್ಟವನ್ನು ಎತ್ತರಿಸುವ ಪ್ರಯತ್ನಗಳೂ ನಡೆ ದಿವೆ. "ಪರಿವಾರ ಪ್ರಗತಿ ಮಂಡಲ' ಯೋಜನೆ ಶ್ರೀಮತಿ ವಾಡಿಯಾರ ಯೋಚನೆಯ ಫಲ. ೧೯೮೨ರಲ್ಲಿ ಸಂಘ ಸುಮಾರು ೯೬,೦೦೦ಕ್ಕೂ ಮಿಕ್ಕಿ. ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕುಟುಂಬ ಯೋಜನೆಯತ್ತ ಜನರ ಮನವೊಲಿಸಲು ಯತ್ನಿಸಲಾಯಿತು. ಈ ಕಾರ್ಯಕ್ರಮಗಳಲ್ಲಿ ಗಳಲ್ಲಿ ಸುಮಾರು ೫೩ ಲಕ್ಷ ಜನರು ಪಾಲ್ಗೊಂ ಡಿದರು. 'ಸಂಘ ೬೦೦ ಸಭೆ, ಸಮ್ಮೇಳನ, ಕಮ್ಮಟ, ಇತ್ಯಾದಿಗಳನ್ನು. ಈ ವರ್ಷದಲ್ಲಿ ಏರ್ಪಡಿಸಿತು. ಅದೇ ವರ್ಷ ಸಂಘದ ಪರಿಶ್ರಮದ ಫಲವಾಗಿ ಒಂದು ಲಕ್ಷಕ್ಕೂ ಮಿಕ್ಕಿ ಸ್ತ್ರೀ ಪುರುಷರು ಹೊಸದಾಗಿ ಕುಟುಂಬ ಯೋಜನಾ ವಿಧಾನಗಳನ್ನು ಅಳವಡಿಸಿಕೊಂಡರು. ಸುಮಾರು ನಾಲ್ಕು ಲಕ್ಷ್ಮ ಮಕ್ಕಳು, ಮಹಿಳೆಯರು ವೈದ್ಯ ೨೦ ಕಸ್ತೂರಿ, ಫೆಬ್ರುವರಿ ೧೯೮೭ ಕೀಯ ಸಲಹೆ ಮತ್ತು ನೆರವು ಪಡೆದರು. ಜನ ಸಂಖ್ಯಾ ಶಿಕ್ಷಣದ ಶಿಬಿರಗಳಲ್ಲಿ ೩ ಲಕ್ಷ್ಮ ೬೪ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ೬೫ ಸಾವಿ- ರಕ್ಕೂ ಹೆಚ್ಚು ಶಿಕ್ನಕರು ಪಾಲ್ಗೊಂಡಿದ್ದರು. ಶಾಲೆ ಬಿಟ್ಟ ಎಂಟು ಲಕ್ಷಕ್ಕೂ ಹೆಚ್ಚು ಯುವಕ ಯುವತಿಯರಿಗಾಗಿ ಇಂಥ ಪ್ರತ್ಯೇಕ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಹೀಗೆ ನಾನಾ ಮುಖವಾಗಿ ಭಾರತೀಯ ಕುಟುಂಬ ಯೋಜನಾ ಸಂಘ ಶ್ರೀಮತಿ ವಾಡಿಯಾ ಅವರ ಧುರೀಣತ್ವದಲ್ಲಿ ಜನರಿಗೆ ತನ್ಮೂಲಕ, ದೇಶಕ್ಕೆ ನೆರವು ನೀಡುತ್ತಾ ಬಂದಿದೆ. ಅವರ ಈ ಅಮೋಘ ಸೇವೆಯನ್ನು ಗುರುತಿಸಿ, ಭಾರತ ಸರಕಾರ ಅವರಿಗೆ. ೧೯೭೧ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ೧೯೮೧ರಲ್ಲಿ ಪದ್ಮಭೂಷಣ ಗೌರವವನ್ನೂ ಗೌರವಿಸಿತು. ೧೯೮೫ರ ಸಂಯುಕ್ತ ರಾಷ ಸ್ರ ಸಂಸ್ಥೆಯ ಗೌರವಾ ನ್ವಿತ ಜನಸಂಖ್ಯಾ ಪ್ರಶಸ್ತಿಯನ್ನು “ಅಂತಾ ರಾಷ್ಟ್ರಿಯ ಯೋಜಿತ ಪಾಲಕತ್ವದ ಒಕ್ಕೂಟ'ದ ಅಧ್ಯಕ್ಷೆಯಾಗಿ ಅವರು ಸ್ವೀಕರಿಸಿದರು. ಶ್ರೀಮತಿ ವಾಡಿಯಾ ಕುಟುಂಬ ಯೋಜನೆ ಯನು ಸ» ಜನ ಆತ್ಮಸಂತೋಷದಿಂದ ಒಪ್ಪಿ ಕೊಂಡು ಕಾರ್ಯಗತ ಮಾಡಿಕೊಳ್ಳಬೇಕೆನ್ನು ತ್ತಾರೆ. ಈ ಕಾರ್ಯಕ್ರಮದಲ್ಲಿ ಎಳ್ಳಷ್ಟೂ ಒತ್ತಾಯ ಸಲ್ಲದೆಂಬುದು ಅವರ ವಾದ. “ಭಾವ- ನಾತ್ಮಕವಾದ, ವೈಯಕ್ತಿಕವಾದ ಈ ವಿಷಯದಲ್ಲಿ ಒತ್ತಾಯ ದುಷ್ಪರಿಣಾಮಕ್ಕೆ ದಾರಿ ಮಾಡಿಕೊಡು ತ್ತದೆ” ಎನ್ನುತ್ತಾರೆ ಅವರು. ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರ ಸರಕಾರ, ಕುಟುಂಬ ಯೋಜನೆಯನ್ನು ಕಡ್ಡಾಯ ಮಾಡುವ ಮಸೂದೆ | ಯೊಂದನ್ನು ವಿಧಾನ ಸಭೆ ಹಾಗೂ ಪರಿಷತ್ತಿ ನಲ್ಲಿ ಪಾಸು ಮಾಡಿಕೊಂಡಿತಾದರೂ, ಶ್ರೀಮತಿ ವಾಡಿಯಾರ ತರ್ಕಬದ್ಧ ವಾದಕ್ಕೆ ಶರಣು ಹೋಗಿ ಅದನ್ನು ಕಾರ್ಯಗತಗೊಳಿಸಲಿಲ್ಲ. ಎಪ್ಪತ್ತರ ಹರೆಯದ ಶ್ರೀಮತಿ ಅವಾ ಬಾಯಿ ವಾಡಿಯಾ ಇಂದು ಭಾರತೀಯ ಕುಟುಂಬ ಯೋಜನಾ ಸಂಘ ಮತ್ತು “ಅಂತಾ ರಾಷ್ಟ್ರೀಯ ಕುಟುಂಬ ಯೋಜನಾ ಸಂಘಗಳ ಒಕ್ಕೂಟ'ಗಳೆರಡರ ಅಧ್ಯಕ್ಷೆ. ಇಂಥ ಗುರುತರ ಜವಾಬ್ದಾರಿಯನ್ನು ಹೊತ್ತು ಹಗಲಿರುಳೆನ್ನದೆ ದುಡಿಯುತ್ತ, ದೇಶ ವಿದೇಶಗಳಲ್ಲಿ ಪ್ರವಾಸ ಮಾಡಿ ಬರುವ ವಾಡಿಯಾ ಸದಾ ಹಸನ್ಮುಖಿ. ಸ್ವಯಂಸೇವೆ ಮಾಡುವ ಅವರು ಮುಂಬ ಯಿಯ ಕಚೇರಿಯಲ್ಲಿ ಬೇರೆ ಯಾವುದೇ ಕಾರ್ಯ ಕರ್ತರು ವೇತನಕ್ಕಾಗಿ ಮಾಡುವ ಕೆಲಸಕ್ಕಿಂತ ಹೆಚ್ಚು ಕೆಲಸ ಮಾಡುತ್ತಾರೆ. ಪೂರ್ಣಾವಧಿ ಸಿಬ್ಬಂದಿಯಂತೆ ಕಚೇರಿ ತೆರೆಯುವ ವೇಳೆಗೆ ಬಂದು ಸಂಜೆಯತನಕ . ದುಡಿಯುವ ಈ ವ್ಯಕ್ತಿ ಯಲ್ಲಡಗಿರುವ ಶಕ್ತಿ' ಯಾರನ್ನಾದರೂ ಅಚ್ಚರಿ ಗೊಳಿಸುತ್ತದೆ. "ದಿನಕ್ಕೊಂದು - ಬಾರಿಯಾದರೂ ಕಚೇರಿಯಲ್ಲಿ ಆಡ್ನಾಡಿ ಎಲ್ಲಾ ಕಾರ್ಯಕರ್ತರ ಯೋಗಕ್ಷೇಮವನ್ನು ವಿಚಾರಿಸುತ್ತಾರೆ. ಮುಂಬ ಯಿಯ ಕಚೇರಿ ಒಂದು ದೊಡ್ಡ ಕುಟುಂಬ ಎದ್ದಂತೆ. ಶ್ರೀಮತಿ ವಾಡಿಯಾ ಈ ಕುಟುಂಬದ ಮಹಾಮಾತೆ. ಅವರ ನೇತೃತ್ವದಲ್ಲಿ ಕೆಲಸ ಮಾಡುವುದು ಒಂದು ಅಪೂರ್ವ ಅನುಭವ. ವೈಯಕ್ತಿಕ ಜೀವನದಲ್ಲಿ, ಶ್ರೀಮತಿ ವಾಡಿ- ಯಾರಿಗೆ ಕೊರತೆಗಳಿಲ್ಲವೆಂದಲ್ಲ. ಅವರಿಗೆ ಸಂತಾನವಿಲ್ಲ. ಕೆಲವೇ ವರ್ಷಗಳ ಹಿಂದೆ ಪತಿ ವಿಯೋಗಕ್ಕೊಳಗಾದ ಅವರು ಆ ಆಘಾತ ದಿಂದ ಬಹು ಬೇಗನೆ ಚೇತರಿಸಿಕೊಂಡರು. ಶ್ರೀಮತಿ ವಾಡಿಯಾ ಸರಳ ಜೀವಿ. ಶುದ್ಧ ಶಾಕಾಹಾರಿ, ವನ ಸಂಪತ್ತಿನ ರಕ್ಷಣೆ ಹೂದೋಟ ಇವು ಅವರ ಹವ್ಯಾಸಗಳು, “ಭಾರತೀಯ ಕುಟುಂಬ ಯೋಜನಾ ಸಂಘ' ವೆಂಬ ಹೂದೋಟವನ್ನು ರಾಷ್ಟ್ರಾದ್ಯಂತ ಹಬ್ಬಿ ಸುವಲ್ಲಿ ಅವರು ಯಶಸಿ ಯಾಗಿದ್ದಾರೆ. ಇ EE ಭವಿಷ್ಯವಾಣಿ ನಿಜವಾಯಿತು ಹಾಸ ಉಲಿವ ಇಂದು ಚಂದ್ರ ಗ್ರಹಕ್ಕೆ ಪ್ರಯಾ- ಣಿಸಿ, ಅದರ ಲಕ್ಷಣಗಳು, ಅಲ್ಲಿನ ಪರಿಸರವನ್ನು ಪರಿಶೀಲಿಸಿದ್ದಾನೆ. ಆದರೆ ವೈಜ್ಞಾನಿಕ ಲೇಖ- ಕರು ಒಂದು ಸಾವಿರ ವರ್ಷಗಳಷು )ಿ, ಹಿಂದೆಯೇ ಅಂತರಿಕ್ಷ ಯಾತ್ರೆಯನ್ನು ಕಲ್ಪಿಸಿಕೊಂಡಿದ್ದರು. ಈ ಕಲ್ಪನೆಯ ಕುದುರೆಯನ್ನೇರಿ ವೈಜಾ ನಿಕ ಇ ಲ ೧ ಕಥೆಗಳನ್ನು ಬರೆದರು. ` ಅವರು: ಮೊದಲು ಬರೆದದ್ದು "ಚಂದ್ರಲೋಕ ಯಾತ್ರೆ'ಯ ಕಥೆ- ಗಳನ್ನೇ. ಕ್ರಿಸ್ತಶಕ ೯೬೦ರಲ್ಲಿ ಯುರೋಪಿನಲ್ಲಿ [se] ೧೧ ಎ ಸಿರಿಯಾ ನಿವಾಸಿ ಲೂಸಿಯನ್ನನು “ಸತ್ಯ ಇತಿಹಾಸ' ಎಂಬ ಶಿರೋನಾಮೆಯುಳ್ಳ ಪುಸ್ತಕ ವನ್ನು ಬರೆದ. “ಚಂದ್ರ ಯಾತ್ರೆ'ಗೆ ಸಂಬಂಧಿಸಿ ದಂತೆ ಇದು ಮೊದಲ ಪುಸ್ತಕ. ಪುಸ್ತಕದ ನಾಯಕ ಒಬ್ಬ ಯುನಾನಿ. ಸಮುದ್ರದ ಮೇಲೆ ಯಾತ್ರೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಭಯಂಕರವಾದ ಬಿರುಗಾಳಿ ಬೀಸಿ, ಅವನ ದೋಣಿ ಗಾಳಿಯಲ್ಲಿ ಹಕ್ಕಿಯಂತೆ ಹಾರಾಡ ತೊಡಗಿತು. ಏಳು ದಿನ, ಏಳು ರಾತ್ರಿ ನಿರಂತರ ವಾಗಿ ಹಾರಾಡಿದ ನಂತರ ಹೊಳೆಯುತ್ತಿರುವ ಆಕಾಶ ದೀಪದಲ್ಲಿ ಇಳಿಯಿತು. ಈ ಆಕಾಶ ದೀಪವೇ “ಚಂದ್ರ. ' ಇದಾದ ನಂತರ ಇಂತಹ ಇನ್ನೂ ಅನೇಕ ಕಥೆಗಳೂ, ಪುಸ್ತಕಗಳೂ ಪ್ರಕಟವಾದವು. ಅವು ಗಳಲ್ಲಿ ಚಂದ್ರ ಗ್ರಹದ ಬಗ್ಗೆ ಕಾಲ್ಪನಿಕ ವಿವರ ೨೧ ಜೆ, ಶಾಂತಾಮಣಿ ಗಳನ್ನು ನೀಡಲಾಗಿತ್ತು. ನಂತರ ೧೬೦೯ರಲ್ಲಿ ವಿಜ್ಞಾನಿ ಗೆಲಿಲಿಯೋ (೧೫೬೪-೧೬೪೨) ಒಂದು ಶಕ್ತಿಶಾಲಿ ದೂರದರ್ಶಕವನ್ನು ತಯಾರಿಸಿ ಅದರ ಸಹಾಯದಿಂದ ಆಕಾಶದಲ್ಲಿ ಇಣುಕಿ ನೋಡಿದ. ಆದರೆ ಅವನು ನೋಡಿದ್ದೇನು! ಗೆಲಿಲಿಯೋಗೆ ತನ್ನ ಕಣ್ಣುಗಳ ಮೇಲೆ ನಂಬಿಕೆ ಬರಲಿಲ್ಲ. ತನ್ನ ಕಣ್ಣೇ ಮೋಸ ಮಾಡುತ್ತಿದೆ ಎಂದುಕೊಂಡ, ಏಕೆಂದರೆ. ಅವನು ನೋಡಿದ ಚಂದ್ರನ ರೂಪ, ಕಥೆಗಳಲ್ಲಿ ವರ್ಣಿಸಿದ್ದ ಚಂದ್ರನ ರೂಪಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು. ಚಂದ್ರನ ಮೇಲೆ ಉಬ್ಬು-ತಗ್ಗುಗಳಿದ್ದವು, ಪರ್ವತಗಳಿದ್ದವು, ಬಂಡೆಗಳಿದ್ದ ವು. ತರಕಲು ಮೇಲ್ಮೈ ಇತ್ತು. ಇದನ್ನು ಅವನು ಜನರಿಗೆ ತಿಳಿಸಬಯಸಿದ. ಆದರೆ ಅವನ ಮಾತಿಗೆ ಯಾರೂ ಗಮನ ಕೊಡಲಿಲ್ಲ. ಏತನ್ಮಧ್ಯೆ ಖಗೋಳ ಶಾಸ್ತ್ರಜ್ಞ ಜೋಹಾನ್ಸ್‌ ಕೆಪ್ಲಲೌ (೧೫೭೧- ೧೬೩೦)ನು. ಚಂದ್ರಲೋಕ ಯಾತ್ರೆಗೆ ಸಂಬಂಧಿಸಿದಂತೆ ಎರಡು ಗಳನ್ನು ಬರೆದ.' ಮೊದಲ ಪುಸ್ತಕದಲ್ಲಿ ವಿಭಿನ್ನ ಗ್ರಹಗಳ ಪರಿಚಲನೆಯನ್ನು ನಿರ್ದೇಶಿಸುವ ನಿಯಮಗಳನ್ನು ಪ್ರತಿಪಾದಿಸಿದ. ಮತ್ತೊಂದು ಪುಸ್ತಕ “ಸೋಮ ನಿಯಮ, ವೈಜ್ಞಾನಿಕ ಕಾದಂಬರಿಯಾಗಿದ್ದು ಆದರಲ್ಲಿ ದೂರದರ್ಶಕದಿಂದ ಪ್ರಾಪ್ತವಾದ ವಿಷಯಗಳ ಉಲ್ಲೇಖವಿತ್ತು. ೧೯೩೬ರಲ್ಲಿ ಇಂಗ್ಲಂಡಿನ ಪಾದ್ರಿ ವಿಲ್ಮಿನ್‌- ಪುಸ್ತಕ ೨೨ ಕಸ್ತೂರಿ, ಫೆಬ್ರುವರಿ ೧೯೮೭ ಸನ್‌ ಚಂದ್ರನ ಬಗೆಗೆ ಒಂದು ಪುಸ್ತಕವನ್ನು ಬರೆದು ಅದರಲ್ಲಿ ಚಂದ್ರನನ್ನು ತಲಪುವ ನಾಲ್ಕು ಉಪಾಯಗಳನ್ನು ತಿಳಿಸಿದ್ದ. ೧. ದಿವ್ಯ. ಆತ್ಮಗಳು ಭೂಮಿಯಿಂದ ಚಂದ್ರನ ವರೆಗೂ ಕೊಂಡು ಹೋಗುವುದು. ೨. ಮನುಷ್ಯ ಪಕ್ಷಿಗಳ ಸಹಾಯದಿಂದ ಚಂದ್ರ ಲೋಕ ತಲಪುವುದು. ೩. ಮನುಷ್ಯ ದೊಡ್ಡ ದೊಡ್ಡ ಪಕ್ಷಿಗಳ ರೆಕ್ಕೆ ಗಳನ್ನು ಕಟ್ಟಿಕೊಂಡು ಹಾರಾಡುತ್ತಾ ಚಂದ್ರ ಲೋಕವನ್ನು ತಲಪುವುದು. ೪. ಸಮಯವಿದ್ದವರು ದೊಡ್ಡ ಯಂತ್ರ- ವನ್ನು ತೆಯಾರಿಸಿ ಅದರ ಸಹಾಯದಿಂದ ಚಂದ್ರ ಲೋಕ ತಲಪುವುದು. ಕೊನೆಗೆ ಮನುಷ್ಯ ವಾನುಷ ನನ್ನು ತೆಗೆದು ದೊಡ್ಡ ಯಂತ್ರದ 1 ಸಹಾಯದಿಂದಲೇ ಚಂದ್ರನನ್ನು ತಲಪಬಲ್ಲವ ನಾದ. ೧೬೩೮ರಲ್ಲಿಯೇ ಬಿಶಪ್‌ ಗಾಡ್‌ವಿನ್ನನು ಚಂದ್ರಲೋಕ ಯಾತ್ರೆಯ ಬಗೆಗೆ: "ಚಂದ್ರನಲ್ಲಿ ಮನುಷ್ಯ' ' ಎಂದು ಕತೆಯನ್ನು ಬರೆದ. ಈ ಪುಸ್ತಕದಲ್ಲಿ ಮೊಟ್ಟ ಮೊದಲನೆಯದಾಗಿ ಭೂಮಿ ಯನ್ನು ಬಿಟ್ಟ ಮೇಲೆ ಮನುಷ್ಯ ಭಾರವಿಲ್ಲದವ (ಗುರುತ್ವಾಕರ್ಷಣವಿಹೀನ)ನಾಗುತ್ತಾನೆ, ಚಂದ್ರ ನಲ್ಲಿ ಗುರುತ್ವಾಕರ್ಷಣೆ' ಶಕ್ತಿ ಭೂಮಿಗಿಂತ ಕಡಿಮೆ, ಎಂಬುದಾಗಿ ಬರೆಯಲ್ಪಟ್ಟಿ ತು. ೧೬೫೬ರಲ್ಲಿ ಫ್ರಾನ್ಸಿನ ಪ್ರಸಿದ್ಧ ದ್ವಂದ್ಯ ಯೋಧ ಸಯರೇನೋ ದ ವರ್ಜೆರಾಕ್‌ನು “ಚಂದ್ರನ ಯಾತ್ರೆ” ಎಂಬ ಒಂದು ಕಾದಂಬರಿ- ಯನ್ನು ಬರೆದ. ಇದರಲ್ಲಿ ಅವನು ಮೊಟ್ಟ ಮೊದಲಿಗೆ “ರಾಕೆಟ್‌ ಮೂಲಕ ಚಂದ್ರ ಯಾತ್ರೆ? ಯನ್ನು ವರ್ಣಿಸಿದ. ಮುಂದೆ ಅದು ನಿಜವೇ ಆಯಿತು. ೧೮೬೫ರಲ್ಲಿ ಪ್ರಸಿದ್ಧ ವೈಜ್ಞಾನಿಕ ಕತೆಗಾರ ಫ್ರಾನ್ಸಿನ ಜೂಲ್ಸ್‌ ವರ್ನ್‌ (೧೮೨೮- ೧೯೦೫)ನ "ಭೂಮಿಯಿಂದ ಚಂದ್ರನ ಕಡೆಗೆ ಎಂಬ ಕಾದಂಬರಿ ಪ್ರಕಟವಾಯಿತು. ಈ ಕಾದಂಬರಿ ಆಗ ಸಾಕಷ್ಟು ಚರ್ಚೆಗೆ ಒಳ- ಗಾಯಿತು. ಮುಂದೆ ೨೯ನೇ ಡಿಸೆಂಬರ್‌ ೧೯೬೮ರಲ್ಲಿ ಅಮೇರಿಕದ ಅಂತರಿಕ್ಷ ಯಾನ ಅಪೋಲೋ.- ೮ ತನ್ನ ಅಂತರಿಕ್ಷಯಾನವನ್ನು ಆರಂಭಿಸಿತು. ೧೪೮ ಗಂಟೆಗಳ ವರೆಗೆ ಹಾರಾಡಿದ ನಂತರ ೧೯೬೮ರಲ್ಲಿ ಭೂಮಿಗೆ ಬಂತು. - ಜೂಲ್ಸ್‌ ~ 'ವರ್ನ್‌ನ ಕಾದಂಬರಿಯ ಅನೇಕ ವಿಷಯಗಳಂ ಅಪೋಲೋ-೮ರ ವಿವರಗಳಿಗೆ ಸರಿಹೊಂದು- ತ್ತವೆ. ತಾ ಅಮೇರಿಕದ ಫ್ಲೊರಿಡಾ ನಗರದಲ್ಲಿರುವ ದೊಡ್ಡ ತೋಪಿನಲ್ಲಿ ಮದ್ದು ತುಂಬಿ ರಾಕೆ ಟನ್ನು ಹಾರಿಸಬಹುದುಎಂದು ಜೂಲ್ಸ್‌ ವರ್ನನು ಬರೆದಿದ್ದಾನೆ. ಅಪೋಲೋ--ಲನ್ನು ಫ್ಲೊರಿಡಾ ದಿಂದ ಕೇವಲ ೬೦ ಮೈಲಿ ದೂರದಲ್ಲಿನ ಕೇಪ್‌ ಕೆನಡಿಯಿಂದ ಹಾರಿಬಿಡಲಾಗಿತ್ತು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಜೂಲ್ಸ್‌ ವರ್ನನು ಭೂಮಿಯಿಂದ ಚಂದ್ರ ಲೋಕ ೨,೩೮,೮೩೩ ಮೈಲಿ ದೂರವಿದೆಯೆಂದು ಹೇಳಿದ್ದಾನೆ. ಅಪೋಲೋ--ಲ೮ರ ಯಾತ್ರೆಯ ಪ್ರಕಾರ ಅದು ೨,೨೫,೦೦೦ ಮೈಲು ಎಂದಾ ಗಿದೆ. ಜೂಲ್ಸ್‌ ವರ್ನನ ರಾಕೆಟ್‌ ೧೨ ಅಡಿ ಎತ್ತರ ವಾಗಿತ್ತು. ಅಪೋಲೋ--ಲ೮ರ ಎತ್ತರವೂ ೧೨ ಅಡಿಯೇ ಆಗಿತ್ತು. ಅಪೋಲೋ--೮ರ ಒಳಗೆ ಅಲ್ಕೂಮಿನಿಯಂನ ಪದರವಿದ್ದಂತೆಯೇ ಜೂಲ್ಸ್‌ ವರ್ನನ ರಾಕೆಟ್ಟಿನಲ್ಲೂ ಇದೆ. ಅವನ ರಾಕೆಟ್‌ನ: ಭಾರವು ೧೨,೨೩೦ ಪೌಂಡಾಗಿತ್ತು. ಅಪೋಲೋ-೮ರ ಭಾರ ೧೨,೨೯೨ ಪೌಂಡ್‌ ಆಗಿತ್ತು. ಜೂಲ್ಸ್‌ ವರ್ನನ ಈ ಕಲ್ಪನೆ ಅವನನ್ನು ಕಾದಂಬರಿಕಾರನ ಸ್ಥಾನದಿಂದ ಒಬ್ಬ ವೈಜ್ಞಾನಿಕ ಭವಿಷ್ಯವಾದಿಯ ಸ್ಥಾನಕ್ಕೆ . ತೆಗೆದುಕೊಂಡು 'ಹೋಗುತ್ತದೆ. ಆ 2 ಜು ಚಂದ್ರನ ಮೇಲ್ಮೈ ಬಂಡೆಗಳಿಂದ ಕೂಡಿದೆ. ಅದರ ಸುತ್ತಲೂ ಭಿನ್ನ-ಭಿನ್ನ ಆಕಾರದ ಚಿಕ್ಕ- ದೊಡ್ಡ ಗುಂಡಿಗಳಿವೆ. ಗಾಳಿಯಿಲ್ಲ, ಜೀವಿಯಿಲ್ಲ, ಎಂದು ಅವನು ಬರೆದಿದ್ದಾನೆ. ಇಂದು ಈ ಮಾತು ಅಕ್ಷರಶಃ ಸತ್ಯ ಎಂಬುದು ನಮಗೆ ತಿಳಿದಿದೆ. ಎಚ್‌.ಜಿ. ವೆಲ್ಫ್‌ನು (೧೮೬೬- ೧೯೪೬) ೧೯೦೯ ರಲ್ಲಿ “ಚಂದ್ರನ ಮೇಲೆ ಪ್ರಥಮ ಮಾನವ” ಎಂಬ ಕಥೆ ಬರೆದ. ಭೂಮಿಯ ವಾಯು ಮಂಡಲದಲ್ಲಿ ಗುರುತ್ವಾಕರ್ಷಣ ಶಕ್ತಿ ಇದೆ, ಇದೇ ಕಾರಣದಿಂದಾಗಿ ನಾವು ಭೂಮಿಗೆ ಅಂಟಿಕೊಂಡು ಇರುತ್ತೇವೆ. ಈ ಪಾಠವನ್ನು ಹರಿದುಕೊಂಡು ನಾವು ಅಂತರಿಕ್ಷದಲ್ಲಿ ಹೋಗಬಹುದು. ಆದ್ದ ರಿಂದ ವೆಲ್ಸಿನು ತನ್ನ ಯಾತ್ರಿಕರನ್ನು ಚಂದ್ರ ನಲ್ಲಿಗೆ ತಲಪಿಸಲು ಮೊದಲ ಬಾರಿಗೆ *ಕೇವೋ ರಾಯಿಟ್‌” ಎಂಬ ರಾಕೆಟ್ಟಿನ ಕಲ್ಪನೆ ಮಾಡಿದ. ಈ ರಾಕೆಟ್‌ ಗುರುತ್ವಾಕರ್ಷಣದ ಪಾಶವನ್ನು ಕತ್ತರಿಸುವ ಸಾಮರ್ಥ್ಯವನ್ನು ಹೊಂದಿತ್ತು. ಕೊನೆಗೆ ಚಂದ್ರನ ಮೇಲೆ ಜೀವಿಸುವ ಸಂಭವ ಇಲ್ಲವೆಂದ ಮೇಲೆ ವಿಜ್ಞಾನಿಗಳು ಅನ್ಯ ಗ್ರಹಗಳಿಗೂ ಯಾನ ಕಳಿಸಿದರು. ಇಂದು ವಿಜ್ಞಾನ ಕತೆಯ, ಲೇಖಕರು ಅನ್ಯ ಗ್ರಹಗಳಲ್ಲಿ ಜೀವಿ ಇರಬಹುದೆಂದು ಊಹಿಸುತ್ತಿದ್ದಾರೆ. ೧೭ ಜುಲೈ ೧೯೭೫ ರಂದು ಅಮೆರಿಕವು ಬಿಟ್ಟ "ಅಪೋಲೋ' ಮತ್ತು ರಶಿಯ ಬಿಟ್ಟ “ಸೋಯಾಜ್‌-೧೯'ನ್ನು ಅಂತರಿಕ್ಷದಲ್ಲಿ ಒಂದ ಕ್ಕೊಂದು ಸೇರಿಸಲಾಯಿತು. ಮತ್ತು ಆ ಎರಡು ರಾಕೆಟ್‌ಗಳ ವಿಜ್ಞಾನಿಗಳು ಒಂದು 'ರಾಕೆಟ್‌ದಿಂದ ಮತ್ತೊಂದು ರಾಕೆಟ್ಟಿಗೆ ಹೋಗಿ ಕೆಲ ಸಾಮೂ ಹಿಕ, ಕೆಲ ಬೇರೆ-ಬೇರೆ ಪ್ರಯೋಗಗಳನ್ನು ನಡೆ ಹಿದರು. ಇದನ್ನು “ಅಪೋಲೋ-ಸೋಯಾಜ್‌- ಮಿಷನ್‌” ಎಂದು ಕರೆಯಲಾಯಿತು. ಎರಡು ರಾಷ್ಟ್ರಗಳ ಮಧ್ಯೆ ಮೈತ್ರಿ, ಸಹಯೋಗ ಮತ್ತು ಸದ್ಭಾವನೆಯ ಪ್ರತೀಕವೆಂದು ವಿಜ್ಞಾನಿಗಳು ಇದನ್ನು ಸ್ವಾಗತಿಸಿದರು. ಈ ರೋಮಾಂಚಕಾರಿ ಘಟನೆಯು ನೂರಕ್ಕೆ ನೂರರಷ್ಟು ಸಫಲವಾ ತಿ ಕ್‌ ನ್ನ 1K aia Ka. | ಯಿತು. ಈ ವೈಜ್ಞಾನಿಕ ಪ್ರಯೋಗಕ್ಕೆ ಕಾರಣ ನಾದವ ಒಬ್ಬ ಲೇಖಕ ಎಂದರೆ ಆಶ್ಚರ್ಯವಾಗು ತ್ತದೆ. ವೈಜ್ಞಾನಿಕ ಲೇಖನ ಮತ್ತು ರೋಮಾಂಚ ಕಾರಿ ಕತೆಯ ಲೇಖಕ ಮಾರ್ಟಿನ್‌ ಕೇಡಿನ್ನನು ೧೯೬೧ ರಲ್ಲಿ ಅಂತರಿಕ್ಬಕ್ಕೆ ಸಂಬಂಧಿಸಿದಂತೆ “ಮೈರುಂಡ' ಎಂಬ ಒಂದು ಕಾದಂಬರಿಯನ್ನು ಬರೆದಿದ್ದು ಅದರಲ್ಲಿ ಅಂತರಿಕ್ಷದಲ್ಲಿ ಸಿಕ್ಕಿ ಹಾಕಿ ಕೊಂಡಿದ್ದ ಅಮೆರಿಕದ ಅಂತರಿಕ್ಷ ಯಾತ್ರಿಗಳನ್ನು ರಶಿಯ ಆಂತರಿಕ್ಸ ಯಾತ್ರಿಗಳು ಹೇಗೆ ಉಳಿಸಿ- ದರೆಂಬುದರ ಬಗ್ಗೆ ಕಲ್ಪಿಸಿ ರೋಚಕವಾಗಿ ಬರೆಯಲಾಗಿತ್ತು. ಇದೇ ಕಾದಂಬರಿಯನ್ನು ಆಧರಿಸಿ ೧೯೭೦ ರಲ್ಲಿ “ಮೈರುಂಡ' ಚಲನ ಚಿತ್ರವನ್ನು ವಾಷಿಂಗ್‌ ಟನ್ನಿನಲ್ಲಿ ಪ್ರದರ್ಶಿಸಲಾಗಿತ್ತು. ಅಮೆರಿಕದ ವಿಜ್ಞಾನ ಅಕಾಡೆಮಿಯ ಅಧ್ಯಕ್ಷ ಫಿಲಿಪ್‌ : ಹೈಂಡಲರ್‌ ಈ ಚಿತ್ರವನ್ನು ನೋಡಿ ಎಷ್ಟು ಪ್ರಭಾವಿತರಾದರೆಂದರೆ ಅವರು ಮಾಸ್ಕೋಗೆ ಹೋದಾಗ ಅಲ್ಲಿಯ ವಿಜ್ಞಾ ನಿಗಳಿಗೆ. ಚಿತ್ರದ ಪೂರ್ಣಕಥೆಯನ್ನು ವಿವರಿಸಿದರು. ರಶಿಯದ ವಿಜ್ಞಾನಿಗಳಿಗೆ, ಅಮೆರಿಕದ ಚಿತ್ರವೊಂದರಲ್ಲಿ ರಶಿಯದ ವಿಜ್ಞಾ ನಿಯನ್ನು ನಾಯಕನನ್ನಾಗಿ ತೋರಿಸಿದ್ದು ಕೇಳಿ ತುಂಬ ಸಂತೋಷವಾಯಿತು. ಈ ಚಿತ್ರದ ವಿಷಯ ಅವರ ತಲೆ ಹೊಕ್ಕಿತು. ಆ ಎರಡು ದೇಶಗಳ ನಡುವೆ ಮಾತುಕತೆ ನಡೆಯಿತು. ಸಮ್ಮಿಲನ ರೂಪದಲ್ಲಿ, ವಿಭಿನ್ನ ಕ್ಷೇತ್ರಗಳಲ್ಲಿ ವೈಜ್ಞಾ ನಿಕ ಪ್ರಯೋಗ ನಡೆಸುವ ಎರಡು ರಾಷ್ಟ್ರಗಳ ನಡುವೆ ೨೪ ಮೇ ೧೯೭೨ರಲ್ಲಿ ಒಂದು ಒಪ್ಪಂದವಾಯಿತು, ಅದರ ಫಲವೇ 'ಅಪೋಲೋ ಸೋಯಾಜ್‌ ಮಿಷನ್‌.' ವಾಸ್ತವದಲ್ಲಿ ವೈಜ್ಞಾನಿಕ ಕಥಾ ಲೇಖಕರು ಕಲ್ಪನೆಯ ಹಾರಾಟವನ್ನು ನಡೆಸುತ್ತಾರೆ. ವಿಜ್ಞಾನಿಗಳು ತಮ್ಮ ಮೇಧಾಶಕ್ತಿ-ಬುದ್ಧಿ ಶಕ್ತಿಯಿಂದ ಅದಕ್ಕೆ ಮೂರ್ತರೂಪ ಕೊಡು ತ್ತಾರೆ, ಸೆ ಸಲುವಾಗಿ ಜ್‌ ಹತ್ತಿರಕ್ಕೆ ನೀರು ತರಲು ರ್‌ ನರು ತರಲು ನಾವಷ್ಟು [| ಸ ಹೋಗಿದ್ದೇವೆ! ರಾಜ್ಯಾದ್ಯಂತ ೯೮೪೯೬ ಕೊಳವೆ ಬಾವಿಗಳು 5೨೪ ದಶಲಕ್ಷ 'ಬಾಯಾರದ ಜನಕ್ಕೆ ನೀರೊದಗಿಸುತ್ತಿವೆ ಕುಡಿಯುವ ನೀರು ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಾವಶ್ಶ. ಆದ್ದರಿಂದಲೇ ಕರ್ನಾಟಕ ಸರ್ಕಾರವು ಕುಡಿಯುವ ಹ್‌ ಇದಗಿಸುವ "ಯೋಜನೆಯನ್ನು ಆದ್ಯ ಗಮನದಲ್ಲಿರಿಸಿ ಕೊಂಡಿದೆ. ` ಸ ಸರ್ಕಾರವು (ಪಟ್ಟಿಯಲ್ಲಿರುವಂತೆ) ದಿನಕ್ಕೆ ೨೭ ಕೊಳವೆ ಬಾವಿಗಳನ್ನು ಕೊರೆಯುವ ವೇಗ ಗತಿಯಲ್ಲಿ ಕೇವಲ ನಾಲ್ಕು ವರ್ಷಗಳಲ್ಲಿ ೫೦,೦. ೦ ಬಾವಿಗಳನ್ನು ತೋಡಿವೆ. ಈ ಸಂಖ್ಯೆಯು ಸ್ವಾತಂತ್ರ್ಯಾನಂತಂದಿಂದ ಮಾರ್ಚ್‌ ೩೦, ೧೯೮೨ ರ ವರೆಗೆ ಕೊರೆಯಲಾದ ಬಾವಿಗಳ ಸಂಖೆ 3 ಬಹುತೇಕ ಸಮೀಪ! ಇಂದು ೯೮,೪೯೬ ಕೊಳವೆ ಬಾವಿಗಳು ಪ್ರತಿ ದಿನ ೨೪ ದಶಲಕ್ಷ ಬ ನೀರೊದಗಿಸು ತ್ತಿವೆ.. ಇವು ಕರ್ನಾಟಕದ ಬಹಳಷ್ಟು ಹಳ್ಳಿ ಗಳ ಕುಡಿ ಯುವ ನೀರಿನ ಸವ.ಸೆ ಯನ್ನು ಪರಿಹರಿಸಿವೆ. ಇಷ್ಟ ರಲ್ಲೆ ಇನ್ನು ಳಿದ 32 ೨೦ ಹಳ್ಳಿ ಗಳಲ್ಲೂ ಕೊಳವೆ ಬಾಗೆ ನೀರು ತರಲಿವೆ. ರಾಷ್ಟ್ರ ಕ್ಯ ಲಕ್ಷ ಕೊಳವೆ ಬಾವಿಗಳ ಪೈ ಕಿ ೧:೬ ಭಾಗ (೧ ಲಕ್ಷ) ಬಾವಿಗಳು ಕರ್ನಾಟಕದಲ್ಲಿವೆ. ಇಂತಹ ಸಾಧನೆಯ ಮೊದಲ ರಾಜ್ಯ ಕರ್ನಾಟಕವಾಗಿದೆ. ಭರವಸೆಗಳನ್ನು ಕರ್ಜ್ಯುಕಾಮೋ ವು ಕಠಿಣ ಪರಿಶ್ರಮದ ಕೆಲಸ. ಆಂತಹ ಪರಿಶ ಶ್ರಮವನ್ನು ಸ್ವೀಕರಿಸಲು ಸರ್ಕಾರವು ಸದಾ ಸಿದ್ಧ ವೆಂದು ಈ ಸ ಇಧನೆ ನಿರೂಪಿಸುತ್ತದೆ. ೧೯೮೨-೧೯೮೬ ರ ಅವಧಿಯಲ್ಲಿ ಕರ್ನಾಟಕದಲ್ಲಿ ಕೊರೆಯಲಾದ ಬಾವಿಗಳ ಸಂಖ್ಯಾ ವಿವರ: ಮಾರ್ಚ್‌ ೩೧, ೧೯೮೨ರ ವರೆಗೆ - ೪೭,೭೨೬ ವರ್ಷ ಇವಿಗಳ ಸಂಖ್ಯೆ ೧೯೮೨-೮೩ ೯,೯೭೮ ೧೯೮೩ -೮೪ ೫,೨೧೮ ೧೯೮೪-೮೫ ೧೩,೮೩೦ ೧೯೮೫-೮೬ ೧೦,೨೯೪ - 2 ೧೯೮೬-೮೭ ೧.೪೫೦ ೫೦,೭೭೦ ಕುಡಿಯವ ನೀರಿನ ಪೂರೈಕೆ ನಮ್ಮ ವಾಗ್ದಾನ "ಸರ್ನಾಟಕ ವಾರ್ತೆ? ನಿ.ವಾ.ಪ್ರ. 599/86 ಚಮನ್‌ ಇದು ಅತ್ಯೆಂತ ಸ್ವಾದಿಸ್ಟ ಹಾಗೂ ರುಚಿಕರವಾದ ಚೂರ್ಣವಾಗಿದೆ. ಇದನ್ನು ಸೇವಿಸುವದರಿಂದ ಬಾಯಿಯು | ಸುವಾಸಿತವಾಗುತ್ತದೆ. . ಜನುನದಲ್ಲಿ ಏನೆಲ್ಲ ಇದೆ? ಈ ಚಮನೆದಲ್ಲಿ ಜೇಸ್ಮೆಮಧು, ಕೇಶರ, ಏಲಕ್ಕಿ. ಲನಂಗ್ಕೆ, | ಪತ್ರಿ, ಜಾಜಿಕಾಯಿ, ಬಡೆಸೋಪ್‌, ಮೆಂಥಾಲ್‌ ಗಳಂಥ ಅನೇಕ ಬಗೆಯ ಸುಗಂಧಿತ ಹಾಗೂ ರುಚಿಕರ ವಸ್ತುಗಳು ಒಳಗೊಂಡಿರುವವು. ಅದಕ್ಕೆಂದೇ ಇದು ಚಿಕ್ಕಮಕ್ಕಳಿಂದ ವೃದ್ಧರೆಪರಿಗೆ ಎಲ್ಲರಿಗೊ ಅಚ್ಚುಮೆಚ್ಚು. M. ೫. Publicity 366.4 ಯನ್ನು ಜನ್ನಾಃ 5ನ ಹೊಟೇಲ್‌ ARE `್ಮಣ ವಟುಗಳಿಗೆ ಹೊಟೇಲ್‌ ಪ್ರವೇಶ ಬು. 'ಮಾತ್ರವಲ್ಲ ದರ್ಶನವೂ ಅತಿ ನಿಷಿದ್ಧ- ವಾಗಿದ್ದ ಕಾಲ. ' ಹೊಟೇಲ್‌ ಎಂದರೆ ಮುಸುರೆ, ತಂಗಳು," ಮಡಿ, ಮೈಲಿಗೆ ವ್ಯತ್ಕಾಸವಿಲ್ಲದ ಕೊಳಚೆಗುಂಡಿ, ಸಕಲ ಲಾಲಾರಸಗಳ ಸಂಗಮ ಸ್ಥಾನ, ಬ್ರಾಹ್ಮಣ-ಶೂದ್ರ ಎಂಬ ಭೇದವಿಲ್ಲದ ನರಕ ಕೂಪ ಎಂಬುದು ಕರ್ಮಠ ಬ್ರಾಹ್ಮಣರಲ್ಲಿ ಪ್ರಚಲಿತವಾಗಿದ್ದ ಭಾವನೆ, ಇನ್ನದಾನ ಸ ಅನ್ನ ವಿಕ್ರಯ? ಎಲ್ಲಾದರೂ ಉಂಟೇ? ಶಾಂತಂ ಪಾಪಂ, ಆಗ ನಾನು ಮಡಿಕೇರಿಯಲ್ಲಿ ಶಾಲಾ ವಿದ್ಯಾರ್ಥಿ, ೧೯೩೧-೪೨. ಅಲ್ಲಿದ್ದುದು ಬೆರ- ಳೆಣಿಕೆಯ ಕೆಲವೇ ಹೊಟೇಲುಗಳು. ಹೆಚ್ಚಿನವು ಮಲಯಾಳೀ ಕಾಕಂದಿರ ಮಿಲಿಟರಿ ಮಾದರಿ- ಯವು. ಇವುಗಳಿಂದ ಮಂದವಾಗಿ ಒಸರುತ್ತಿ ದ್ದ ಕೊಳಕು ಗಲೀಜು ಮತ್ತು ದಟ್ಟವಾಗಿ ಸೂಸು. ತ್ತಿದ್ದ ಕಮಟು ವಾಸನೆ ಏಲಕ್ಕಿ, ಅವಗ, ಪಚ್ಚೆ ಕರ್ಪೂರ, ಕುಂಕುವು ಕೇಸರಿ, "ತುಪ್ಪ ಮುಂತಾದ ಜಿಹ್ಮಾರಸಾಯನಗಳಿಂದ ರುಚಿ ಸೂಕ್ತ ಚೆ ಗಳಿಸಿ ೨೬ ಜಿ. ಬ. ನಾರಾಯಣರಾವ್‌ ಕೊಂಡಿದ್ದ ನನ್ನಂಥ ಅಪ್ಪಟ ಪುಳಿಚಾರಿಗಳಿಗೆ ತೀರ ಅಸಹನೀಯವಾಗಿದ್ದು ಆ ಕಡೆ ತಲೆ ಹಾಕಿಯೂ ಮಲಗದಂತೆ ಮಾಡಿದ್ದವು. ಉಳಿದವೆಲ್ಲವೂ - ಮತ್ಸ್ಯ ಬ್ರಾಹ್ಮಣರ ಹೊಟೇಲುಗಳು. ಎಂದೇ ಇವು ಶುದ್ಧ. ಬ್ರಾಹ್ಮಣರಿಗೆ. ಅಪ್ರವೇಶ್ಯ -- ೧0 ೦॥ 000068! ಇವುಗಳಲ್ಲಿ ಲಕಲಕಿಸುತ್ತ ಘಮ ಘಮಿಸುತ್ತಿದ್ದ ಕಲ್ಮಾಣಿ ಶೇವು, ದಮ್ರೋಟು, ಚಿಗಳಿ, ಬೂಂದಿ, ಮೈಸೂರು ಪಾಕ ಮಂಂತಾದ ಭಕ್ಷ್ಯ ವಿಶೇಷಗಳೂ ಇಡ್ಲಿ ಸಾಂಬಾರ್‌, ಮಸಾಲೆ ದೋಸೆ, ಬೋಂಡ ಚಟ್ನಿ, ಮಿರ್ಚಿ ಉಪ್ಪಿಟ್ಟು ಮುಂತಾದ ಭೋಜ್ಯ ವೃಶಿಷ್ಟ್ಯಗಳೂ ಸ್ವರ್ಗದಲ್ಲಿ ಕೂಡ ಅಲಭ್ಯವೆಂಬುದು ನನ್ನ ಭಾವನೆ. ಹುರಿದ ನೀರುಳ್ಳಿಯ ಮೋದಕರ ಸುವಾಸನೆ, ಸುಟ್ಟ ಎಣ್ಣೆ ಇಂಗು ಮಿಶ್ರಣದ ಮತ್ತುಕಾರಕ ಘಾಟು, ಸಂಬಾರ ಜಿನಸುಗಳ ಸಮಗ್ರ ಪಾಕ ಬೀರುತ್ತಿದ್ದ ನವುರು ಅಮಲು ಮುಂತಾದವು ಎಣೆ ಕನರು, ಸೆಗಣಿ ವಾಸನೆ, ಗಂಜಲದ ಮೂರಿ' ಮತ್ತು ಜಿಠಲೆ ಛೋಂಕ್ರು ತಿವಿಯುತ್ತಿಹ್ಹ ನಷ್ಮು ಅಡುಗೇ VS ಈ ಜಾತು ಸ | | Wed Ne ರ್ನ CUR ಇ 1ನ a ೪1111818689 Dif Ms | ಆ ೨೮ ಕಸ್ತೂರಿ, ಫೆಬ್ರುವರಿ ೧೯೮೭ ಕಾಾ್‌ | ಮನೆಗಳಲ್ಲಿ ಸರ್ವಥಾ ಶೂನ್ಯವಾಗಿದ್ದುವುಃ ಆದ ರಿಂದ ಆ ಕೊಂಕಣಿ ಹೊಟೇಲುಗಳು ನನ್ನ ವಿಶೇಷ ಗೌರವ, ಆದರ ಮತ್ತು ಒಂದು ಬಗೆಯ ಅಸೂಯೆಗೆ ಕೂಡ ಪಾತ್ರವಾಗಿದ್ದವು. ನಮ್ಮ ಬಯಕೆಯ ವಸ್ತು ಕೈದೂರದಲ್ಲಿದ್ದೂ ಭೋಗ್ಯಕ್ಕೆ ನ ಅದರ ಬಗೆಗಿನ ಬೇಡಿಕೆ ಕಡಿದ: ಗ ನಿರುಷದು ಸ ಇನ್ನು ಆ ಬೇಡಿ- ಕೆಯ ಪೂರೈಕೆಗಾಗಿ ಕ; pS ತ ನೇರ ಹಾದಿ ಅಷ್ಟೇನೂ ಗೌರವಾನ್ವಿತವಾದು- ದಲ್ಲವೆಂದು ಸಮಾಜ ಪರಿಗಣಿಸಿದಾಗ ಆತ ವಾಮ ಮಾರ್ಗಗಾಮಿಯಾಗುವುದು ಕೂಡ ಅಷ್ಟೇ ಸಹಜ ಈ ಅನಿವಾರ್ಯತೆಯ ಚಬಕಿನಿಂದ ಚುರುಕಿಸಲ್ಲಟ್ಟ ನಾನೊಮ್ಮೆ ಕೊಂಕಣಿ ಹೊಟೇಲಿಗೆ ಹೋಗುವ ಸಾಹಸ ಪ್ರದರ್ಶಿಸಿದೆ. ಇದು ಖಂಡಿತ ಪಾಪಕಾರ್ಯವಲ್ಲವೆಂಬುದು ನನ್ನ ದೃಢ ವಿಶ್ವಾಸ ಏಕೆಂದರೆ - ನನಗೆ ಉಪನಯನ ಮಾಡಿಸಿದ್ದ ಕುಲಪುರೋಹಿತರು ಅನೇಕ ಸಲ ಅದೇ ಹೊಟೇಲಿನೊಳಗಿನಿಂದ ಪ್ರಸಾದಸ್ವೀಕಾರಸಂತುಷ್ಟರಾಗಿ ನಿಷ್ಕ _ಮಿಸು- ತ್ತಿದ್ದುದನ್ನು ಕಂಡು ಕರುಬಿದ್ದೇನೆ; ನನ್ನ ತಂದೆ ಯವರ ಕಚೇರಿಯಲ್ಲಿ ಒಮ್ಮೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸಾಕ್ಷಾತ್‌ ಅವರೇ ಹೊಟೇಲ್‌ ತಿಂಡಿ ತೀರ್ಥ ತಿಂದು ಕುಡಿದು ತೇಗಿದುದನ್ನೂ ತದನಂತರ ಮನೆಯಲ್ಲಿ ಗೋಮೂತ್ರ ತುಳಸೀ ತೀರ್ಥ ಸೇವನೆಯಿಂದ ದೇಹ ಶುದ್ಧೀಕರಣ ಮಾಡಿಕೊಂಡುದನ್ನೂ ಕಂಡು ಸಮಸ್ಕಾಬಾಧಿತನಾಗಿದ್ದೆ ನೆ. ನನ್ನ ಈ "ಆಪರೇಶನ್‌ ಕಲ್ಮಾಣಿ ಶೇವು' ಸಾಹಸಕ್ಕೆ ಹಣ ಒದಗಿಸುವುದು ಹೇಗೆ? ಭೂರಿ ಭೋಜನಗಳಲ್ಲಿ ಬ್ರಾಹ್ಮಣ ವಟುಗಳಿಗೆ ಅನಾ- ಯಾಸವಾಗಿ ದೊರೆಯುತ್ತಿದ್ದ ದಕ್ಷಿಣೆ ಹಣ ನನ್ನಲ್ಲಿ ಹಿರಿಮೊತ್ತವಾಗಿ ಸಂಗ್ರಹವಾಗಿತ್ತು. ಇದು ನನ್ನ ಖಾಸಗಿ ಆಸ್ತಿ, ಸ ಎಂತ ಸಂಪಾದನೆ. ಮೂರು ಪೂರಕ ಬಲಗಳು ಇಲ್ಲಿ ಸಂಗಮಿ- ಸಿದುವು: ಹೊಟೇಲಿನಲ್ಲಿ ಆಕರ್ಷಣೆ, ಸಂಚಿ ಯಲ್ಲಿ ದುಡ್ಡು, ನಡುವೆ ಬಯಕೆ. ನಾನು ಮಾಡಬಾರದ್ವನ್ನು ಮಾಡಿಯೇ ಬಿಟ್ಟೆ - ಕೊಂಕಣಿ ಹೊಟೇಲಿಗೆ ಹೋಗಿ ತಿಂಡಿ ತಿಂದೆ. ನಳಪಾಕದ ' ಪೂರ್ಣಾರ್ಥವರಿತು . ಕೃತಾರ್ಥನಾದೆ, ಆದರೆ ಜಾತಿಭ್ರಷ್ಟ ನಾದೆ! ಏಕೆಂದರೆ ಈ ಜಿಹ್ವಾ ನಂದ ಕ್ಹಣಿಕವಾಗಿತ್ತು. ಅದೇ ಪುರೋಹಿತಪೀಡೆ ನನ್ನ ಅಪ್ಪನಿಗೆ ದೂರು ಒಯ್ದಿದ್ದ. ಇವರೋ ಉಗ್ರನರಸಿಂಹನಾಗಿ ಕಂಬವನ್ನಲ್ಲ 'ನಿಡುಹಗಲನ್ನೆ ಸೀಳಿ ಮನೆಗೆ ಧಾವಿಸಿ ನನಗೆ. ಮುಸಲ ಸೇವೆ, ಅವಾಚ್ಯನಿಂದೆ, ಭವಿಷ್ಯದ ಬಗೆಗೆ" ಭಯಕಾರಕ ಎಚ್ಚೆ ರಿಕೆ ಮುಂತಾದವನ್ನು ಸಮೃದ್ಧವಾಗಿ ಊಡಿದರು. ಮುಂದೆ ತೀರ್ಥೋದಕ ಸ್ನಾನ, ಪಂಚಗವ್ಯ ಸೆ ಸೇವನೆ, ನೂತನ ಯಜ್ಞೋಪವೀತ ಧಾರಣೆ, ಗಾಯತ್ರೀ ಮಂತ್ರ ಪಠನ ಮುಂತಾದ ಸಂಸ್ಕಾರ ನೀಡಿ ಬ್ರಾಹ್ಮಣ್ಯವನ್ನು ರಕ್ಷಿಸಿದರು. ಆದರೆ ಮಾನ? ಈಗ ಅರ್ಧ ಶತಮಾನಾನಂತರ ಈ ಘಟನೆ ಯನ್ನು ` ಮೆಲುಕು ಹಾಕುವಾಗ ಎರಡು ಭಾವನೆಗಳು ಸ್ಭು ರಿಶುತ್ತವೆ. ಒಂದು, ಅಂದಿನ ಪರಿಸರವೇ. ಹಾಗೆ. ಆ ಚೌಕಟ್ಟಿನಲ್ಲಿ ನನ್ನ ತಂದೆಯವರಾಗಲೀ ನಾನಾ ಗಲೀ ಬೇರೆ ರೀತಿ ವರ್ತಿಸಿರಲು ಸಾಧ್ಯವೇ ಇರಲಿಲ್ಲ. ಸ್ಮಗಿತ ಪರಂಪರೆಯ ಪ್ರತೀಕ ಅವ ರಾಗಿದ್ದರು. ನಾನೋ? ಬಂಡಾಯದ ಕಂಡಿ ಆಗಿದ್ದೆ. (ನಾಲ್ಕು. ದಶಕಗಳ ಅನಂತರ ನನ್ನ ಮಗ ಬೇರೆ ಒಂದು ಸಂದರ್ಭದಲ್ಲಿ ಇದೇ ಅಭಿ ಪ್ರಾಯವನ್ನು ನನ್ನ ಬಗ್ಗೆ ವ್ಯಕ್ತಪಡಿಸಿದ್ದ! ಇತಿಹಾಸ ಪುನರಾವರ್ತಿಸುತ್ತದೆ?) ಪುರೋ ಹಿತ? ಇತರ ಎಲ್ಲ ವೃತ್ತಿಗಳಂತೆ ಇಲ್ಲಿಯೂ. ಮೊದಲ ಬಲಿ ಈತ ವೃತ್ತಿಯಿಂದ ಎತ್ತಿ ಹಿಡಿ ದಿದ್ದ ಮೌಲ್ಯ! ವಿದ್ಯಾ ಇಲಾಖೆಯಲ್ಲಿ ಜಾ ತ ಆರಕ್ಷಕ ಇಲಾಖೆಯಲ್ಲಿ” ಮಾನ, ವೈದ್ಯ ಇಲಾಖೆ . ಯಲ್ಲಿ ಆರೋಗ್ಯ, ಕಾಮಗಾರಿ ಇಲಾಖೆಯಲ್ಲಿ ಕಟ್ಟಡ, ಇತ್ಯಾದಿ, ಮೊದಲ ಬಲಿಯಾಗು ವುದು ನಿಯಮವಾಗಿರುವಂತೆ. ಸಾ po ಯಥಾ ಜನಾಃ ತಥಾ ಹೊಟಲ್‌ ಎರಡು, ಗತಿಶೀಲ ಸಮಾಜದಲ್ಲಿ ಎದ್ದು ಕಾಣುವ ನಿರಂತರ ಬದಲಾವಣೆ. ಬದುಕನ್ನು ಹಿಮ್ಮೊಗವಾಗಿ ತೆವಳುವಂತೆ ಮಾಡುವ ಸಮಸ್ತ ವಿಪರ್ಯಯ ಬಲಗಳನ್ನೂ ಆದು ಹೇಗೆ ನಾಜೂಕಾಗಿ ನಿವಾರಿಸಿ ನಿಧಾನವಾಗಿಯಾಡರೂ ಪ್ರಗತಿಗಾಮಿಯಾಗಿಯೇ ಚಲಿಸುವುದೆಂಬುದನ್ನು ಕಂಡು ವಿಸ್ಮಿತನಾಗಿದ್ದೆ ನೆ. “ಜಾತಿಯ ಅಳಿವು ಉಳಿವು ಇಂದು ಹೊಟೇಲಿಗೆ ಹೋಗುವ _ ಅಥವಾ ಹೋಗದಿರುವಂಥ ಕ್ಷುದ್ರ. ಘಟನೆ ಗಳನ್ನು ಅವಲಂಬಿಸಿಲ್ಲ. ಜೀವನದಂತೆ ಇವು ಕೂಡ ಅಧಿಕ ಸಂಕೀರ್ಣವಾಗಿವೆ. ಇಂದು ಕಾಕನ ಚಾ ದುಕಾನಾದಲ್ಲಿಯೇ (ಇದರ ವರ್ತಮಾನ ಪವಿತ್ರ ನಾಮಧೇಯ ಭವ್ಯ ಪಂಚತಾರಾ ಉಪಾಹಾರ ಮಂದಿರ) ಕುಳಿತು ಜಾತಿಭೇದ ತೊರೆದು, ವರ್ಣಮಯ ಚೀನೀ ಖಾದ್ಯ ಮತ್ತು ವಿಲಾಸಮಯ ಫ್ರೆಂಚ್‌ ಪೇಯ ಸೇವಿಸಿಯೂ ಖಾಸಗಿ ಹುಗೂ ಸಾರ್ವಜನಿಕ ರಂಗದಲ್ಲಿ ಅತ್ಯಂತ ಹೇಯ ಜಾತೀಯ ವಿಷವನ್ನು ಧಾರಾಳವಾಗಿ ಧಾರೆ ಎರೆಯುತ್ತಿದ್ದೇವೆ. ಆದ್ದರಿಂದ ನಾನು ಹೇಳುವುದಿದು: ಯಥಾ ಜನಾಸ್ತಥಾ ಹೊಟೇಲ್‌ ! ಹೊಟೇಲ್‌ ಉದ್ಯಮ ಸಮಾಜದ ಒಂದು ಅವಿಭಾಜ್ಯ ಅಂಗ; ಸರಕು ಹಾಗೂ ಸೇವೆ ಪೂರೈಸುವ ಬಹುಜನಾವಲಂಬಿ: ಕಾರ್ಪಾನೆ; ಜನರ ಮೂರು ಪ್ರಮುಖಾವಶ್ಶಕತೆಗಳ ಪೈಕಿ --. ಅಶನ, ವಸನ, ವಸತಿ- ಮೊದ ಲನೆಯದನ್ನೂ ಕೊನೆಯದನ್ನೂ ಒದಗಿಸುವ ತಂತ್ರ ಸೌಕರ್ಯ; ಹಸಿದು ಕನಲಿ ಬರುವ ದೂರ್ವಾಸನಿಗೂ ಅವನ ಶಿಷ್ಕ ಕೋಟಿಗೂ ದಿಢೀರನೆ ಮೃಷ್ಠಾ ಿನ್ನಭೋಜನ ಬಡಿಸುವ ಅಕ್ಷಯ ಪಾತ್ರೆ. ಧರ್ಮಾರ್ಥ ಅನ್ನ ಸಂತರ್ಪಣೆ ಮಾಡಿ ದಾಗಲೂ ಜನರ ನಿಂದೆ ತಪ್ಪಿದ್ದಲ್ಲ. ಇನ್ನು ಅನ್ನ ಮಾರಿ ಯಾರಾದರೂ ಎಂದಾದರೂ ಒಳ್ಳೆಯ ಮಾತು ಕೇಳಿಯಾರೇ? ಸುತರಾಂ ಇಲ್ಲ. ಅನ್ನ ವನ್ನು ಹಳಿಯಬೇಡ ಎಂಬುದು ಹಳೆಯ ಮಾತು. ಅನ್ನದಾತಾರಃ ಸುಖೀಭವ ಒಂದು ಆಶೀರ್ವಚನ. ಆದರೆ ಜನ ಹೊಟೇಲ್‌ ಅನ್ನ ವನ್ನು ತೆಗಳುವುದೇ ವಾಡಿಕ್ಕೆ ಹೊಟೇಲಿಗನಿಗೆ ಶಾಪ ಹಾಕುವುದೇ ಸಂಪ್ರದಾಯ.” ಇದೇಕೆ ಹೀಗೆ? ವ್ಯಕ್ತಿ-ವ್ಯಕ್ತಿ ನಡುವಿನ ನಿಜ - ಸಂಪರ್ಕ ಮೈದಳೆಯುವುದು ಮಾತಿನ ಮೂಲಕ ಅಲ್ಲ, ಹೊಟ್ಟೆಯ ಲಕ, ಎಷ್ಟು ಹೊಟೆ ಗಳೋ ಅಷ್ಟು ರುಚಿಗಳು ಮತ್ತು ಅಷ್ಟು ಬಯಕೆ ಗಳು. ಇವನ್ನು ಪೂರೈಸುವುದು ಬ್ರಹ್ಮನಿಗೂ ಅಸಾಧ್ಯ. ಅತೃಪ್ತಿಯ ಮೂಲವೇ ಇದು. ಆದ್ದರಿಂದ. ಹೊಟೇಲ್‌ ಉದ್ಯಮದ ಅನಿ ವಾರ್ಯ ಸಹಯಾತ್ರಿಯಾಗಿ ಅಥವಾ ಉಪೋ- ತ್ಸನ್ನವಾಗಿ ರೂಪುಗೊಂಡಿರುವ ಗ್ರಾಹಕ ಅಸಂತೃಪ್ತಿಯನ್ನು ಮೊದಲು ಒಪ್ಪಿಕೊಂಡು ಮುಂದಿನ ವಿಚಾರಕ್ಕೆ ಹೋಗೋಣ. ರಾಷ್ಟ್ರೀಯ ಏಕತೆ ಎಂಬುದು ಕ್ಲೀಷೆ ಬೀಜ ಮಂತ್ರ. ಇದನ್ನು ತಮ್ಮ ವೃತ್ತಿಯ ಒಂದು ಆವಶ್ಯಕ ಘಟಕವಾಗಿ ಅನು ಷ್ಠಾನಿಸುವಲ್ಲಿ ಹೊಟೇಲಿಗರು ಸನ್ನು ಗದ್ದಲ ವಿಲ್ಲದೆ ನಿರ್ವಹಿಸುತ್ತಿರುವ ಪಾತ್ರ ಗಣನೀಯ ವಾದದ್ದು... ಇದೇನೆಂಬುದನ್ನು ಮುಂದಿನ ನಾಲ್ಕು ಪರಿಚ್ಛೇದಗಳಲ್ಲಿ ಗುರುತಿಸಿದ್ದೇನೆ: ಇಂದಿನ * ಹೊಟೇಲುಗಳು ಆಯಾ ಊರಿನ ಸಾಂಸ್ಕೃ ತಿಕ ವೈಶಿಷ್ಟ್ಯವನ್ನು ದೇಶ ವಿದೇಶಗಳ ಪ್ರಯಾಣಿಕರಿಗೂ ಪ್ರವಾಸಿಗರಿಗೂ ಪರಿಚಯಿಸಿ ಕೊಡುವ ಜೀವಂತ ರಾಯಭಾರಿಗಳು. ದೇಶದ ಕೆಲವೊಂದು ಮುಖ್ಯ ನಗರಗಳಿಗೆ ಹೋಗ್ಲಿ ಅಲ್ಲಿಯ ಮಧ್ಯಮ ವರ್ಗದ ಹೊಟೇಲುಗಳಲ್ಲಿ ಹಲವು ದಿನ ತಂಗಿದ್ದು ಹಿಂತಿರುಗಿದಾಗ ಈ ಹೇಳಿಕೆಯ ಯಾಥಾರ್ಥ ಅರಿವಾಗುವುದು. * ಹೊಟೇಲುಗಳು ಜನರ ಉದರಗಳಿಗೆ ಗ್ರಾಸ ಒದಗಿಸುವ ಆಹಾರ ಕಾರ್ಯಾನೆಗಳು. ಇವುಗಳ ಅನ್ವಯಕ್ಷೇತ್ರ ನಿಜಕ್ಕೂ ಜಾತ್ಯತೀತ, ಭಾಷಾ ತೀತ, ಮತ್ತು ಗಡಿ ಅತೀತ. ಪಟ್ಟಾಲಮ್‌ ಹೊಟ್ಟೆ ಮೇಲೆ ನಡೆಯುತ್ತದೆ ಎಂಬ ನಿಂದಾ ತ್ಮಕ ನುಡಿಯನ್ನು ಒಬ್ಬ ಜನರಲ್‌ ಹೇಳಿದ ನಂತೆ. ಅಂತಿಮವಾಗಿ ಜನ ದೇಶಪ್ರೇಮಕ್ಕಾಗಿ ಅಲ್ಲ -ಉದರಂಭರಣಕ್ಕಾಗಿ ಮಾತ್ರ ಸೈನ್ಯ ಸೇರುತ್ತಾರೆ ಎಂಬುದು ಇಲ್ಲಿಯ ವ್ಯಂಗ್ಯ. ಪ್ರತಿಯೊಂದು ವೃತ್ತಿ ಕುರಿತು ಕೂಡ ಇದು ನಿಜವೇ ಸರಿ. ಮಂತ್ರಿ. ಮಹೋದಯರಿಂದ ತೊಡಗಿ ಸರಕಾರೀ ಅಧಿಕಾರಿಗಳ ಮೂಲಕ ಕಾರ್ಮಿಕ ರೈತ ಕೂಲಿಯ ವರೆಗೆ "ಎಲ್ಲಾರು ಮಾಡುವುದು ಹೊಟೆ ಗಾಗಿ.” * ಹೊಟೇಲುಗಳು ದೇಶಸಂಚಾರಿಗಳಿಗೆ ಮೊದಲ ತಂಗುದಾಣಗಳು. ಎಂದೇ ಇವು ಕಲಾವಿದ, ಸಾಹಿತಿ, ಉದ್ಯಮಿ, ಪ್ರವಾಸಿ ಪ್ರತಿಯೊಬ್ಬ - ನಿಗೂ ಪ್ರಿಯ ಸಂಗಾತಿಗಳು. ಒಂದು ಪಕ್ಷ ಹೊಟೇಲುಗಳು ಏನಾಗಿರುತ್ತಿತ್ತು? ಆಗ ಪ್ರತಿಯೊಬ್ಬ ನೂ ತನ್ನ ಪಾಥೇಯವನ್ನು ತಾನೇ ಹೊತ್ತು ಹೋಗ ಬೇಕಾಗುತ್ತಿತ್ತು. ತಾನು ತಂಗಿದಲ್ಲಿ ಅಡುಗೆಗಾಗಿ ಅಪಾರ ಕಾಲ ವ್ಯಯ ಮಾಡಬೇಕಾಗುತ್ತಿತ್ತು, ಅಥವಾ ಆಹಾರಕ್ಕಾಗಿ ಸ್ಥಳೀಯ ಕುಟುಂಬ- ಗಳನ್ನು ಆಶ್ರಯಿಸಬೇಕಾಗು್ತಿ ತ್ತು. ಈನಿರ್ಬಂಧ ಗಳು ಆತನ ಜ್ಞಾನ ಹಾಗೂ ಸಂಚಾರ ಪರಿಧಿ- ಯನ್ನು ಕೆಲವೇ ಕಿಲೊಮೀಟರುಗಳಿಗಿಂತ ಆಚೆಗೆ ವ್ಯಾಪಿಸಲು ಬಿಡುತ್ತಿರಲಿಲ್ಲ. * ಈಚಿನ ವರ್ಷಗಳಲ್ಲಿ ಸರಕಾರದ ಕಬಂಧ ಬಾಹು ಹೊಟೇಲ್‌ ಉದ (ಮವನ್ನು ಕೂಡ ಸೆರೆಹಿಡಿದಿದೆ. ಇಲ್ಲಿ ಸರಕಾರ ಎಂದರೆ ಆಳುವ ಪಕ್ಷ ಮತ್ತು ಆಡಳಿತಶಾಹಿ. ಜನರ ಆರೋಗ್ಯ ಪೋಷಣೆ ಮತ್ತು ಕಾರ್ಮಿಕರ ಹಿತರಕ್ಷಣೆ ನಟ ಆಕರ್ಷಕ ಘೋಷಣೆಗಳ ನೆರಳಿನಲ್ಲಿ ಇವು ವ್ಯವಸ್ಥಿತ ಹಗಲು ಇಲ್ಲವಾಗಿದ್ದ ರೆ. ಜನರ ತಿ ಕಸ್ತೂರಿ, ಫಿಬ್ರುವರಿ ೧೯೮೭ ದರೋಡೆಗೆ ಮುಂದಾಗಿವೆ. ಇತ್ತ ಹೊಟೇಲಿಗ- ನೇನೂ ಧರ್ಮರಾಯನಲ್ಲ. ಅವನು ಈ ದರೋಡೆಯ ಪಾಲುಗಳನ್ನು ಪ್ರಚ್ಛನ್ನವಾಗಿ ಗ್ರಾಹಕರಿಗೂ ಕಾರ್ಮಿಕರಿಗೂ ವರ್ಗಾಯಿಸಿ ತನ್ನ ಲಾಭ ಗಿಟ್ಟಿಸಲು ಹೆಣಗುತ್ತಾನೆ. ಕಾರ್ಮಿಕರು? ಇವರು ಸುಸಂಘಟಿತರಾಗಿ ದಲಿತ ಇಲ್ಲವೇ ಶೋಷಿತ ಎಂಬ ಛಾಪು ಲೇಪಿಸಿಕೊಂಡು ತಮ್ಮ ಅಶಿಸ್ತನ್ನೂ ಮೈಗಳ್ಳತನವನ್ನೂ ಮರೆಮಾಡಲು ಯತ್ನಿಸುತ್ತಾರೆ. ವಾಸ್ತವವಾಗಿ ಇಲ್ಲಿಯ ನಿಜವಾದ ಶೋಷಿತನೆಂದರೆ ಗಿರಾಕಿ. ಎಂದೂ ಸಂಘಟಿತ- ರಾಗದ, ಸಂಘಟಿತರಾಗಲು ಅವಕಾಶವೇ ಇರದ, ಗಿರಾಕಿಗಳೇ ಈ ತ್ರಿಕೋಣವ್ಯವಸ್ಥೆಯ (ಹೊಟೇ ಲಿಗ-ಕಾರ್ಮಿಕ-ಗಿರಾಕಿ) ಸಮಸ್ತ ಭಾರವನ್ನೂ ಧರಿಸಿರುವ ಕೂರ್ಮ. ಸರಕಾರ ನಿಜವಾಗಿಯೂ ಜನಹಿತವನ್ನು--ಪಕ್ಚ ಹಿತವನ್ನು ಅಲ್ಲ-- ಪುರಸ ಹೆ ರಿಸಿದರೆ ಮತ್ತು ಆಡಳಿತಶಾಹಿ ನಿಜವಾಗಿಯೂ ವಿಧಿನಿಯಮ ಬದ್ಧ ಆಡಳಿತ ನಡೆಸಿದರೆ ಆಗ ಹೊಟೇಲಿಗ-ಕಾರ್ಮಿಕ-ಗಿರಾಕಿ ತ್ರಿಭುಜ ಒಂದು ಸುಂದರ ಸಹಕಾರ ರಂಗವಾಗಿ ಅಲ್ಲಿ ಜನಹಿತ ಸದಾಕಾಲ ನಳನಳಿಸುತ್ತಿರುತ್ತದೆ. ನಾನೆಂದೂ ಹೊಟೇಲ್‌ವಿಹಾರಿ ಪಕ್ಷಿಯಲ್ಲ, ಹೊಟೇಲ್‌ದೂಷಕ ಕೀಟವೂ ಅಲ್ಲ, ಹೊಟೇಲಿಗ ನನ್ನಂತೆಯೇ ಒಂದು ವೃತ್ತಿ ಅವಲಂಬಿಸಿದ್ದಾನೆ ಹೊಟೆ ಪಾಡಿಗೆ ಎಂಬುದು ನನಗೆ ಗೊತ್ತಿ ದೆ. ಇದನ್ನು ಆತ ಸಾಮಾಜಿಕೋಪಯುಕ್ತ ತೆಯ ದೃ ಪ್ರಿಯಿಂದ ನಿರ್ವಹಿಸಿದರೆ ಆತನ ಉತ್ಕರ್ಷೆ ಆಗುತ್ತ ದೆ, ವೃತ್ತಿಗೌರವ ಉಜ ಿಸುತ್ತ ಶ್ರ ದ್ಕೆ ಮತ್ತು ಆತ ನಮ್ಮ ಕೃತಜ್ಞತೆಗೆ ಪಾತ್ರನಾಗು- ತ್ತಾನೆ, ಹೀಗಲ್ಲದೇ ಆತ ಸಾ ರ್ಥಪ್ರೇರಿತನಾಗಿ ವಾಮಮಾರ್ಗ ಕ್ರಮಿಸಿದರೆ ಆತನಲ್ಲಿ ಅತಿ ಶೀಘ್ರ ವಾಗಿ ಅಪಾರ ಧನಸ ಸಂಚಯವಾಗಬಹುದು, ಈ ಕಾರಣದಿಂದ ಆತನಿಗೆ ಸಮಾಜದಲ್ಲಿ ಗಣ [ಸ್ಥಾನ ಪ್ರಾಪ್ತವಾಗಬಹುದು, ಮತ್ತು ಆತ ಗೌರವಾನ್ವಿ ತರ ಜೊತೆ ಸಮಾನಸ ೈಂಧನಾಗಿ ಮೆರೆಯಲೂ ಯಥಾ ಜನಾಃ ತಥಾ ಹೊಟೆಲ್‌ ೩೧ ಬಹುದು. ಆದರೆ ಇದೊಂದು ಟೊಳ್ಳು ಬಾಳು, ಅಂತಿಮವಾಗಿ ಸ್ವಯಂವಿನಾಶಕರ ಭಸ್ಮಾಸುರ ಮಾರ್ಗ, ನಾನು ಸದಾ ಗೃಹವಾಸಿ ಸಾಧು ಜಂತು. ಆಹಾರ ಕುರಿತು ಅತಿ ನಿಷ್ಮುರಮರ್ಜಿ. ಪ್ರತಿ ಯೊಂದು ಹೊಟೇಲೂ ದುಂದುವೆಚ್ಚದ ಮೂಲ, ಕೃತಕತೆಯ ಸಾಕ್ನಾತ್ಕಾರ, ರೋಗರುಜಿನಗಳ ಕೂಪ ಎಂಬ ಭಾವನೆ ನನ್ನದು. ಹೀಗಾಗಿ ಅನ್ಯಥಾ ಅನಿವಾರ್ಯವಾದಾಗ ಮಾತ್ರ ಹೊಟೇಲ್‌ ಆಶ್ರಯಿಯಾಗುತ್ತೇನೆ ಅಷ್ಟೆ. ಇಂಥ ಕಡ್ಡಾಯದ ಅನುಭವಗಳಿಂದ ಒಂದು ತಥ್ಯ ಕಂಡುಕೊಂಡಿದ್ದೇನೆ: ಗಹಪಾಕದ ನಿಜಮೌಲ್ಯದ ಅರಿವಾಗಲು ಹೊಟೇ ಲಿಗೆ ಹೋಗು. ಪ್ರತಿಸಲ ಪರ ಊರಿಗೆ ಕರ್ತವ್ಯ ನಿಮಿತ್ತ ಹೋಗಿ ಹೊಟೇಲ್‌ವಾಸಿಯಾಗಿ ಮರಳಿ ದಾಗ ಮನೆ ಅಡುಗೆಯ ಏರಿಮೆಯನ್ನು ಇನ್ನಷ್ಟು ಚೆನ್ನಾಗಿ ಅರಿಯುತ್ತೇನೆ: ಅಲ್ಲಿಯ ಕೃತಕತೆಯ : ಮುನ್ನೆಲೆಯಲ್ಲಿ ಇಲ್ಲಿಯ ಸ್ವಾಭಾವಿಕತೆ ಅಧಿಕ ಉಜ್ವಲತೆಯಿಂದ ವಿಜೃಂಭಿಸುತ್ತದೆ. ಗಾರ ಸಭಾ ಇತ್ತಾ. ಇದೇಕೆ ಹೀಗೆ? ಛದ್ಮ ವೇಷದಲ್ಲಿದ್ದ ಟಿಪ್ಪು ಸುಲ್ತಾನನಿಗೆ ರಾಗಿಮುದ್ದೆ ಮತ್ತು ಸೊಪ್ಪಿನ ಸಾರನ್ನು ಪ್ರೀತಿಯಿಂದ ಅಭ್ಯಾಗತನ ಬಗೆಗಿನ ಸಹಜ ಗೌರವದಿಂದ -- ಉಣಬಡಿಸಿದ ಹಳ್ಳಿಯ ಮಾತಾಯಿಯ ನೆನಪಾಗುತ್ತದೆ. ಅರಮನೆಯ ಪಾಕಶಾಲೆಯಲ್ಲಿ ದೊರೆಯದ ರುಚಿಯ ಅನುಭವ ಅವನಿಗಿಲ್ಲಿ ಆಯಿತು. ಇದರಿಂದ ಅತಿಶಯವಾಗಿ ಮನಕರಗಿದ ಸುಲ್ತಾನ ತನ್ನ ಬಾಣಸಿಗರಿಂದ ಅದೇ ಪಾಕ ತಯಾರಿಸಿ ಉಂಡ. ಆದರೆ ತೃಪ್ತಿ ಮೂಡಲಿಲ್ಲ. ಕಾರಣವೇನು? ಪುರಂದರದಾಸರ ಮಾತುಗಳಲ್ಲಿ ಕೇಳನೋ ಹರಿ ತಾಳನೊ ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ತಂಬೂರಿ ಮೊದಲಾದ ಅಖಿಳ ವಾಜ್ಯಗಳಿದ್ದು ಕೊಂಬು ಕೊಳಲು ಧ ನಿ ಸ್ಪ ಒರಗಳಿದ್ದು ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಕದ ಕೂಗಾಟ ರ ಇ. ಇ ಇಂಗ್ಲಿಷಿನಲ್ಲಿ ಈ ಭಾವಕ್ಕೆ ಸಂವಾದಿಯಾದ ಒಂದು ಹೇಳಿಕೆ ಇದೆ: 1 there is no Jove in the kitchen there is no taste on the table. ಭಗವದ್ಗೀತೆಯ ' ಈ ಮುಂದಿನ ಶ್ಲೋಕ ಇದೇ ಅರ್ಥ ಸೂಚಿಸು ತ್ತದೆ: ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂಚಯತ್‌ ಅಸದಿತ್ಯುಚ್ಮತೇ ಪಾರ್ಥ ನಚ ತತ್ಸ್ರೇತ್ಯನೋ ಇಹ “ಅರ್ಜುನ! ಶ್ರದ್ಧೆ ಇಲ್ಲದೆ ಮಾಡಿದ ಹೋಮ, ದಾನ, ತಪಸ್ಸು ಮತ್ತು ಎಲ್ಲವೂ. ಅಸತ್‌ (ಅಯೋಗ್ಯ) ಎನ್ನಿಸುವುವು. ಅಂಥ ಕರ್ಮ ಸತ್ತ ಮೇಲಿನ: ಫಲವನ್ನು ಕೊಡುವುದಿಲ್ಲ, ಈಗಿನ ಫಲವನೂ ಗೆ ಕೊಡುವುದಿಲ್ಲ.” ಹೊಟೇಲಿನ ಪಾಕಶಾಲೆ ಪ್ರೇಮರಹಿತವಾಗಿದ್ದು ಭೋಜನಮಂದಿರ ರುಚಿ ಶೂನ್ಯವಾಗಿರುವುದೇಕೆ? ಪ್ರತಿಯೊಬ್ಬ ಹೊಟೇಲಿಗನೂ ಆರಂಭದಲ್ಲಿ ಗ್ರಾಹಕಪ್ರೇಮವನ್ನೇ ಬಂಡವಾಳವಾಗಿಟ್ಟು ಕೊಂಡು ತನ್ನ ಉದ್ಯಮದಲ್ಲಿ ತೊಡಗುತ್ತಾನೆ. ಆದರೆ ಇದರ ವ್ಯವಸ್ಥಾಪನೆಯಲ್ಲಿ, ಇತರ ಯಾವುದೇ ಉದ್ಯಮದಂತೆ, ಪ್ರೇಮರಾಹಿತ್ಕ ಅಂತಸ್ಥವಾಗಿರುತ್ತದೆ. ಹೀಗಾಗಿ ದೈನಂದಿನ ಕಾರ್ಯಕಲಾಪಗಳು ಯಾಂತ್ರಿಕತೆಯ ನೀರಸ ಏಕತಾನತೆಗೆ ಕೆಡೆಯುತ್ತವೆ. ಯಾಂತ್ರಿಕತೆ ಇದ್ದಲ್ಲಿ ಪ್ರೇಮ ಗೈರುಹಾಜರು. ಪ್ರೇಮದ ಅಭಾವದಲ್ಲಿ ರುಚಿ ಶೂನ್ಯ. ಆದ್ದರಿಂದ ಹೊಟೇಲಿಗ ಗ್ರಾಹಕ SEN ಪ್ರೇಮವನ್ನು ಕಾಂಚನ ಪ್ರೇಮವನ್ನಲ್ಲ-- ಮುಂಚೂಣಿಯಲ್ಲಿಟ್ಟು ದುಡಿಯುತ್ತಿರುವ ತನಕ ಆತನ ಅನ್ನಮಂದಿರ ಗೃಹದ ವಿಸ್ತರಣೆ ಆಗಿರು- ತ್ತದೆ; ಈ ಆದರ್ಶ ತಿರುಗಾಮುರುಗಾ ಆದಾಗ ಆ ಹೊಟೇಲ್‌ ಮಾಲಿಕನಿಗೆ ಹಣವನ್ನೂ ಗ್ರಾಹಕ ನಿಗೆ ಅತೃಪ್ತಿಯನ್ನೂ ನೀಡುವ ನಿರ್ಜೀವ ಯಂತ್ರದ ಮಟ್ಟಕ್ಕೆ ಕುಸಿಯುತ್ತದೆ. ಕೊನೆಯದಾಗಿ ಗ್ರಾಹಕರ ಬಗ್ಗೆ ಎರಡು ಮಾತು. ತಾವು ದುಡ್ಡು ಕೊಡುವವರಾದ್ದರಿಂದ ಏನು : ಮಾಡಿದರೂ ಸಲ್ಲುತ್ತದೆ, ಹೊಟೇಲಿಗ ರೆಲ್ಲರೂ ಕೆಲಸಗಾರರ ಮತ್ತು ಗ್ರಾಹಕರ ನೆತ್ತರು ಹೀರುವ ಜಿಗಣೆಗಳು, ದುಡ್ಡಿನ ಮೂಟೆಯ ಮೇಲೆ ಆಸೀನರಾಗಿರುವ ಶೋಷಕರು ಇವೇ ಮುಂತಾದ ಅಸಭ್ಯ ಮತ್ತು ಅವೈಜ್ಞಾ ನಿಕ ಅಭಿಪ್ರಾಯಗಳನ್ನು ಗ್ರಾಹಕರು ಮೊದಲು ತೊರೆಯಬೇಕು. ತಮ್ಮ ಪ್ರಜ್ಞಾಪೂರ್ವಕ ಸಹ ಕಾರ ಹಾಗೂ ಪ್ರೋತ್ಸಾಹವಿರದಿದ್ದರೆ ಹೊಟೇಲ್‌ ಉದ್ಯಮ ವರ್ಧಿಸದು ಎಂದು ಇವರು ಅರಿತಿರು ' ವುದು ಅಗತ್ಯ. ಹೊಟೇಲಿಗ - ಗ್ರಾಹಕ ಸಹ : ಕಾರವೇ ಹೊಟೇಲ್‌ ಉದ್ಯಮದ ಯಶಸ್ಸಿನ ರಹಸ್ಕ. ಆದ್ದರಿಂದ ಸರಕಾರದಲ್ಲಿ ಹೇಗೊ ಹೊಟೇ ಲಿನಲ್ಲೂ ಹಾಗೆ ಜನರ ಯೋಗ್ಯತಾನುಸಾರವಾದ ಹೊಟೇಲ್‌ ಅವರಿಗೆ ದೊರೆಯುತ್ತದೆ. ಈ ಉದ್ಯಮದಲ್ಲಿ ಆಸಕ್ತರಾದ ಸರ್ವರೂ ಸದಾಕಾಲ ನೆನಪಿನಲ್ಲಿಡಬೇಕಾದ ಒಂದು ಸೂಕ್ತಿ ಇದೆ: ಅನ್ನದೇವರಿಗಿಂತ ಇನ್ನು ದೇವರು ಇಲ್ಲ ಅನ್ನಕ್ಕೆ ಮೇಲು ಹಿರಿದಿಲ್ಲ ಲೋಕಕ್ಕೆ ಕ ಅನ್ನವೇ ಪ್ರಾಣ ಸರ್ವಜ್ಞ ಘಿ ಡ್‌” “ನಲ್ಲಿಯಲ್ಲಿ ನೀರಿಲ್ಲ, ವಿದ್ಯುದ್ದೀಪವಂತೂ ಬೆಳಗುವುದೇ ಇಲ್ಲ. ಫೋನುಗಳು ನಿರ್ಜೀವ. ಛೇ ನಗರ ಪ್ರದೇಶಗಳನ್ನೂ ಇನ್ನು ಗ್ರಾಮಸುಧಾರಣೆಯ ಯೋಜನೆಗಳಡಿಯಲ್ಲಿ ತರ- ಬೇಕು, ಅಷ್ಟೆ” - ಆಕೆ ಈಕೆಗೆ ಹೇಳುತ್ತಿದ್ದಳು. ಕ Na: ~ Cas 4. ಹೌದು, ಜೀವನದ ಮೂಸೆಯಿಂದಲೆ ಚುಟುಕುಗಳು ಹೊರಬರಬೇಕು "ವೈರಸೆ', ಶಿರಾಲಿ "ಏಡಂದಬಾರಿ' ಹು ಸಾಹಿತ್ಯದಲ್ಲಿ ಉತ್ತರ ಕನ್ನಡಕ್ಕೆ ಒಂದು ಪ್ರಮುಖ ಸ್ಪಾ ವಿದೆ. ಇದು ಹುಟ್ಟಿ ದ್ರು ಇದೇ ಜಿಲ್ಲೆಯಲ್ಲಿ ಎನ್ನಬಹುದು. ದಿವಂಗತ ಡಾ. ದಿನಕರ. ದೇಸಾಯಿಯವರೇ ಚುಟುಕು ಸಾಹಿತ್ಯದ ಬ್ರಹ್ಮರು. ಅವರ ನಂತರ ಅಷ್ಟೇ ಯೋಗ್ಯತೆಯಿಂದ ಕೆಲಸ ನಿರ್ವಹಿಸುತ್ತಿರುವ “ವಿಡಂಬಾರಿ': ಇಡಗುಂಜಿಯವರು ವಿದ್ವತ್‌ ಪೂರ್ಣ, ಹರಿತವಾದ ಚುಟುಕುಗಳನ್ನು ಬರೆ- ಯುವುದರಲ್ಲಿ ಭೀಷ್ಮರಾದದ್ದು ಆಶ್ಚರ್ಯವೆ, ಇವರ ಬಾಲ್ಯಜೀವನ ಒಂದು ಮಹಾ ಭಾರತವೇ, ದೇವರ ಹೆಸರಿನಲ್ಲಿ ನಿಷ್ಟಾಖ ಹೆಣ್ಣಿ ಗೆ ಗೆಜ್ಜೆ ಕಟ್ಟೆ ಸೂಳೆಯನ್ನಾ ಸಿಗಿ ಮಾಡುವುದು ಕೆಲ ದೇವಸ್ಥಾ ನಗಳ ಬಹಳ ಹಿಂದಿನಿಂದ ನಡೆದು ಬಂದ ಪದ್ಧ. ತಿ. ವಿಡಂಬಾರಿಯವರ ತಾಯಿ ಇಂತಹ ಹೇಯ ಪದ್ಧ ತಿಗೆ ಬಲಿಯಾದವರಲ್ಲಿ ಒಬ್ಬಳು. ಅವಳ ಮೂರನೆಯ ಮಗನಾಗಿ ೧೯೩೮ರಲ್ಲಿ ಜನಿಸಿದ ವಿಡಂಬಾರಿಯವರಿಗೆ ತಾಯಿಯೇ ತಂದೆ ಕೂಡ ಹೌದು. ತಾಯಿಯ ಹೆಸರು ಗಣಪಿ ಎಂದಿದ್ದುದರಿಂದ ಇವರ ಪೂರ್ಣ ಹೆಸರು ವಿಷ್ಣು ಗಣಪ ಭಂಡಾರಿ ಎಂದಾಯಿತು. ೩೩ ಗಣಪಿಯ ತಂಗಿಯೊಬ್ಬ ಳು ವಿಷ್ಣುವಿನ ಹುಟ್ಟಿ ದೂರಾದ ಇಡಗುಂಜಿಯಲ್ಲಿ € ಇದ್ದ ಳು ಇವಳ ಪತಿ ಆಗರ್ಭ ಶ್ರೀಮಂತ, ಆದರೆ ಅವರಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅವರು ವಿಷ್ಣು ಹದಿ- ನೈದು ದಿನದ ಮಗುವಾಗಿದ್ದಾಗಲೇ ಅವನನ್ನು ೩೪ ಕಸ್ತೂರಿ, ಫೆಬ್ರುವರಿ ೧೯೮೭ ದತ್ತು ತೆಗೆದುಕೊಂಡರು. ಅಲ್ಲಿ ಅವನು ಹನ್ನೆರಡು ವಯಸ್ಸಿನವನಾಗುವವರೆಗೆ ಸುಖ- ದಲ್ಲೇ ಬೆಳೆದ. : ಆದರೆ ಅವನ ಸಾಕು ತಾಯಿ ತೀರಿಕೊಂಡ ನಂತರ: ಆರು ತಿಂಗಳಲ್ಲಿಯೇ ಸಾಕು ತಂದೆ ಇನ್ನೊಂದು ಮದುವೆಯಾದರು. ಈ ಮದುವೆ ವಿಷ್ಣುವಿನ ಸುಖಕ್ಕೆ ಚರಮ ಗೀತೆಯಾಯಿತು. ವಿಷ್ಣು ಅನಾಥನಾ ಕ ಮನೆ ಯಲ್ಲಿ ಮಗನಾಗಿ ಇದ್ದವ ಕೆಲಸದಾಳಿನಂತೆ ನೋಡಲ್ಪಟ್ಟ. ಮೂರನೇ. ಈಯತ್ತೆಯಲ್ಲಿ ಉತ್ತೀರ್ಣನಾದ ನಂತರ ಅವನನ್ನು ಶಾಲೆ ಯಿಂದ ಬಿಡಿಸಿ ಮನೆಗೆಲಸಕ್ಕೆ ಹಚ್ಚ ನಾ ನಿತ್ಯವೂ ಕಾಡಿಗೆ ಹೋಗಿ ಕಟ್ಟೆ ಗೆಯನ್ನೋ, ಕೊಟ್ಟೆಗೆಗೆ ಹಾಕಲು ಸೊಪ್ಪನ್ನೊ ತಂಪ ದನಗಳಿಗೆ ಹಾಕಲು ಹುಲ್ಲು ಹೊರೆ ಹೊತ್ತು ತರುವುದು, 'ಅಡಿಕೆ ತೋಟಕ್ಕೆ ನೀರು ಬಿಡುವುದು, ಮನೆಯೊಳಗಿದ್ದ ೫೦-೬೦ ಚೀಲ ಅಡಿಕೆಯನ್ನು : ನಿತ್ಯ ಬುಟ್ಟಿಯಲ್ಲಿ ಹೊತ್ತು ಬಿಸಿಲಿಗೆ ಒಣಗಿಸಿ ಸಂಜೆ ಪುನಃ ಮನೆಯೊಳಗೆ ತುಂಬುವುದು, ಸುಲಿದ ಗೋಟು ಅಡಿಕೆಯನ್ನು ಬಿಸಿಲಿನಲ್ಲಿ ಬುಟ್ಟಿ ಯಲ್ಲಿಟ್ಟು ಅದರ ಮೇಲೆ ನಿಂತು ತುಳಿದು ತುಳಿದು ಅದಕ್ಕೆ ಹೊಳಪು ತರುವುದು, ಮುಂತಾದ ಕೆಲಸಗಳನ್ನು ಈ ಸಣ್ಣ ಬಾಲಕನ ಹೆಗಲಿಗೆ ಹೊರಿಸಲಾಯಿತು. ಇವರ ಸಾಕು ತಂದೆಗೆ ಹೊಸ ಮದುವೆಯ ನಂತರ ಮಕ್ಕಳೂ ಆದವು. ' ಇತ್ತ ಜನ್ಮಕೊಟ್ಟ ತಾಯಿಯು ತನ್ನ ಜೀವನದ: ದಳ್ಳುರಿಗೆ ಬೆಂದು ಹುಚ್ಚಿಯಾಗಿ ಪರಿತಪಿಸುತ್ತಲೇ ಸತ್ತಳು. ಈ ಬಾಲಕ ಅಲೆಮಾರಿಯಂತೆ ಪರಿಚಯದವರ ಮನೆ ಯಲ್ಲಿ ಅನ್ನಾಶ್ರಯ ಬೇಡಿ ಜೀವನ ನೂಕ ಬೇಕಾಯಿತು... ಈ ಬೇಸರದ ದಿನಗಳಲ್ಲೇ, ಗೋಡೆಗೆ ತಲೆ ಹಚ್ಚಿ ಕುಳಿತು ಬಿಡುವಿನ ಸಮಯ ಕಳೆಯುವಾಗ ವಿಡಂಬಾರಿಯವರಿಗೆ ಸಾಹಿತ್ಯದ ಹುಚ್ಚು ಹಿಡಿದದ್ದು . ಆ ದಿನಗಳಲ್ಲಿ ಮಾವಿನಕೆರೆ ಗಜಾನನ ಯಾಜಿಯವರು ಅ.ನ.ಕೃ. ಹಾಗೂ ತ. ರಾ. ಸು, ಬರೆದ ಕಾದಂಬರಿಗಳನ್ನು . ಓದಲು ತಂದು ಕೊಟ್ಟು . ಇವರಿಗೆ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿದರು. ಕೊಳ್ಳಳ್ಳಿಯ ನಾಗೇಶಭಟ್ಟರ ಮನೆಯಲ್ಲಿ ಗೋಡೆಗೆ ತಲೆ ಹಚ್ಚಿ ಓದಿದಾಗ ನೆತ್ತಿಯ ಎಣ್ಣೆಯಿಂದ ಗೋಡೆಗುಂಟಾದ ಕಲೆ” ಇಂದಿಗೂ ಇದೆ. ಇವರ ನೆನಪು ಮಾಸದಿರಲೆಂದು ಉದ್ದೇಶಪೂರ್ವಕವಾಗಿ ಅವರು ಹಾಗೆಯೇ ಇಟ್ಟ ಕಲೆ, ಇಂದು ಕನ್ನಡದ ಪ್ರಖ್ಯಾತ ಚುಟುಕು ಕವಿಯಾದ ವಿಡಂಬಾರಿಯವರು ಹಿಂದೆ ಪಟ್ಟ ನೋವು, ಬೇಸರಗಳಿಗೆ ಸಾಕ್ಷಿಯಾಗಿ ನಿಂತಿದೆ. ೧೯೫೭ರಲ್ಲಿ ಇವರ ಹುಟ್ಟೂರಾದ ಮೇಲಿನ ಇಡಗುಂಜಿಯಲ್ಲಿ ಅಂಚೆ ಕಚೇರಿ ಪ್ರಾರಂಭ ವಾದಾಗ ಇವರು ಕೇವಲ ಇಪ್ಪತ್ತೈದು ರೂಪಾಯಿ ವೇತನದ ಕೆಲಸಕ್ಕೆ (ಇ. ಡಿ. ಡಿ. ಎ.) ಸೇರಿದರು. ಆಗ ಇವರಿಗೆ ಮನೆಯೇ ಇರಲಿಲ್ಲ. ನೆರೆಮನೆಯ ನಾಗೇಶ ಭಟ್ಟರ ಮನೆಯಲ್ಲಿಯೇ ವಾಸ. ಬೆಳಿಗ್ಗೆ ಚಹಾ ಕುಡಿದು, ಕಾಡಿಗೆ ಹೋಗಿ ಕಟ್ಟಿಗೆ ತಂದುಹಾಕಿ ನಂತರ ನೌಕರಿಗೆ ಹೋಗು ತ್ತಿದ್ದರು. ಆಗಲೇ ಪುಸ್ತಕ ಓದುವ ಗೀಳು ಇನ್ನೂ ಹೆಚ್ಚಾ ಯಿತು. ಅನಂತರ ೧೯೬೩ ರಲ್ಲಿ ಧಾರವಾಡದಲ್ಲಿ ನಡೆದ ಪ್ಯಾಕರ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಸೇವಾ ಕೇಂದ್ರವಾದ ಅಂಕೋಲಾದಲ್ಲಿ ಪ್ಯಾಕರ್‌ ಆಗಿ ಕೆಲಸಕ್ಕೆ ಸೇರಿದರು. ಅಲ್ಲಿದ್ದ ಸಮಯದಲ್ಲೇ ದೇ ಹ ಚುಟುಕುಗಳೆ ಪ್ರಭಾವಕ್ಕೆ ಒಳಗಾದದ್ದು. ಗ್ರಾಹಕರನ್ನು ದೋಚುವ ನೀಚ ವ್ಯಾಪಾರಿಗಳನ್ನು, ಮೂಢ ನಂಬಿಕೆಯನ್ನು, ಸಮಾಜದ ನೀಚತನವನ್ನು, ಸರಕಾರದ ಅಸಹಕಾರವನ್ನು, ಡೊಂಬರಾಟವನ್ನು ತೀಕ್ಷ್ಣ ಅ ಆದರೆ ಓದು ಗರಿಗೆ ಸಂತೋಷ ನೀಡುವ ಜೊತೆಗೆ ಎಚ್ಚ ರಿಸುವ ದೇಸಾಯಿಯವರ ಚುಟುಕುಗಳನ್ನು ಓದಿದಂತೆ, ತಾನೂ ಯಾಕೆ ಬರೆಯಬಾರದು ಎಂಬ ಬಯಕೆ ವಿಡಂಬಾರಿಯವರಲ್ಲಿ ಮೂಡಿತು. ೧೯೭೦ರಲ್ಲಿ ಇವರು ಮೊದಲು ಬರೆದ ರಾಜಕಾರಣಿಗಳ - ರ್‌ ಇ ಮ. ತ್ಸ ಚುಟುಕು ಪಿ. ಎಲ್‌. ಬಂಕಾಪುರರ ಸಂಪಾದ- ಕತ್ವದಲ್ಲಿ ಹುಬ್ಬಳ್ಳಿಯಿಂದ ಹೊರಡುತ್ತಿದ್ದ “ವಿಶಾಲ ಕರ್ನಾಟಕ” ದಿನ ಪತ್ರಿಕೆಯಲ್ಲಿ . ಪ್ರಕಟ ವಾಯಿತು. ಅಂದಿನಿಂದ ಮೂರು ವರ್ಷಗಳ ಕಾಲ ನಿತ್ಯವೂ ಇವರ ಚುಟುಕುಗಳನ್ನು ಪ್ರಕಟಿಸಿ ಇವರನ್ನು ಬೆಳಕಿಗೆ ತಂದವರೇ ಪಿ. ಎಲ್‌.- ಬಂಕಾಪುರರು. ನಂತರ ನಾಡಿನ ಅನೇಕ ಖ್ಯಾತ ಪತಿ ್ರಿಕೆಗಳಲ್ಲಿ ಇವರ ಚುಟುಕುಗಳು ಪ ಪ್ರಕಟವಾಗ ತೊಡಗಿದವು. ಆಗ ಅನೇಕ ಹಿರಿಯ ಸಾಹಿತಿಗಳು ಪತ್ರ ಬರೆದು ಪ್ರೋತ್ಸಾಹ ನೀಡುತ್ತಿದ್ದರು. ಒಮ್ಮೆ ಇವರಂ ತಮ್ಮ ಕೆಲವು ಜುಟುಕುಗಳನ್ನು ದಿನಕರ ದೇಸಾಖುಯವರಿಗೆ ತೋರಿಸಿದಾಗ ಅವರು ಆವುಗಳನ್ನು ಬಹಳ ಮೆಚ್ಚಿಕೊಂಡರು. ಅಲ್ಲದೇ ಇವರ "ಪೊರಕೆ' ಎಂಬ ಚುಟುಕು ಕೇಳು ತ್ತಿ ದ್ದ ೦ತೆ ಕುರ್ಚಿಯಿಂದ ಎದ್ದು ಬಂದು, “ಹೀಗೆಯೇ ಬರೆಯುತ್ತಿರಿ. ನಿಮ್ಮ ಲಿ ಬರೆಯುವ ಯೋಗ್ಯತೆ ಇದೆ,” ಎಂದು ಬೆನ್ನು ತಟ್ಟಿದರು. ಅವರು ತ:ಂಬು ಹೃದಯದಿಂದ ಹರಸಿದ್ದೆರಿಂದಲೇ ಇರಬಹುದು, ಅವರ ಅಗಲುವಿಕೆಯಿಂದ ಬಡ- ವಾದ ಚುಟುಕು ಸಾಹಿತ್ಯಕ್ಕೆ ವಿಡಂಬಾರಿಯವರು ಚೇತನ ನೀಡಿದ್ದಾರೆ. “ಆನೀತಿ ನರಕದಲಿ ಬಿದ್ದು ಒದ್ದಾಡಿ ಹೇಸಿಗೆಯು ಅನಿಸುತಿದೆ ಜೀವನವು ನೋಡಿ. ಹೋಗಬೇಕೆಂದರೂ ಇಲ್ಲಿಂದ ದೂರ ಹಿಂದಕ್ಕೆ ಜಗ್ಗುತಿದೆ ಯಾವುದೋ ದಾರ' ಎಂಬ ಅವರ ಚುಟುಕು ಅವರು ಸ್ವತಃ ಅನು ಭವಿಸುತ್ತಿರುವ ಬಡತನದ ಜೀವನವನ್ನು ಬಿಂಬಿಸುತ್ತದೆ. “ಪವಿತ್ರವಾದ ಈ ಸಾಹಿತ್ಯ ಲೋಕ ನೋಡಿರೆ ೈ ಇಂದೇಕೊ ಆಗುತಿದೆ ನರಕ. ಇಲ್ಲಿಯೂ ಇಲ್ಲಯ್ಯ ನೀಯತ್ತು ಇಂದು ರಾಜಕಾರಣದಂತೆ ಇದುಕೂಡ ಒಂದು” ಎಂಬುದು ಅವರ ಬರವಣಿಗೆಯ ಹರಿತಕ್ಕೆ M ಸಾಕ್ಷಿಯಾಗಿದೆ. WY WO ಈ ವರೆಗೂ ಇವರ ಎರಡು ಚುಟುಕು ಸಂಕಲನಗಳು , ಪ್ರಕಟವಾಗಿವೆ. ಮೊದಲನೆಯ ಚುಟುಕು ಸಂಕಲನ “ಒಗ್ಗರಣೆ” ಬೆಳಕು ಕಂಡದ್ದು ಐದು ವರ್ಷಗಳ ಹಿಂದೆ. ಈ ಸಂಕಲನ ಬೆಳಕು ಕಾಣಲು ಕಾರಣೀಭೂತರಾದವರೆಂದರೆ ಕನ್ನಡದ ಇನ್ನೊಬ್ಬ ಸುಪ್ರಸಿದ್ಧ ಸಾಹಿತಿ ಯಶವಂತ ಚಿತ್ತಾಲರು. ಈ ಪುಸ್ತಕಕ್ಕೆ ದಿನಕರ ದೇಸಾಯಿ- ಯವರೂ ಸಾಕಷ್ಟು ಸಹಾಯ, ಪ್ರೋತ್ಸಾಹ ಒದಗಿಸಿದ್ದರು. ಈಗ ವಿಡಂಬಾರಿಯವರು ಕೆಲಸ ಮಾಡುತ್ತಿರುವ ಶಿರಾಲಿ. ಊರಿನ ಖ್ಯಾತ ಉದ್ಯಮಿಗಳಾದ ಕೆ. ವಿ. ಪ್ರಭು ಮತ್ತು ಚಿತ್ತಾ- ಲರ ಆರ್ಥಿಕ ಸಹಾಯದಿಂದ ಇವರ ಎರಡನೇ ಚುಟುಕು ಸಂಕಲನ "ಕವಳ' ಪ್ರಕಟಗೊಂಡಿದೆ. ನೋವನ್ನೇ ಉಣ್ಣುತ್ತ ಬಡತನದಲ್ಲಿಯೇ ಬೇಯುತ್ತಿರ:ವ ಈ ಕಂ ಬರೆದ ಚುಟುಕು ಗಳೆಲ್ಲವೂ ಬಹಳ ಅರ್ಥಪೂರ್ಣವಾಗಿವೆ. ಸಮಾಜ ಪರಿಸರದ ನಡುವಿನ ತಪ್ಪು ಒಪ್ಪುಗಳು, ರಾಜಕೀಯ, ಶೈಕ್ಷಣಿಕ, ಸಾಹಿತ್ಯ ಲೋಕದ ಅಂಕುಡೊಂಕುಗಳು. ರಾಜಕಾರಣಿಗಳು, ದೇಶ ದ್ರೋಹಿಗಳು. ಎಸಗುತ್ತಿರುವ ಭ್ರಷ್ಟಾಚಾರದ ಬಗ್ಗೆ ಇವರು ಬರೆದ ಚುಟುಕುಗಳು ದಾರಿತಪ್ಪಿದ ಎಂಥವರಿಗೂ ಹರಿತವಾದ ಚೂರಿಯಿಂದ ಕೊಯ್ದಂತೆ. ಉದಾಹರಣೆಗೆ ;-- “ಬದುಕಿನುದ್ದಕು ನಾನು ಉಣ್ಣು ತಿಹೆ ನೋವು ಆಗುವದು ನೋಡಯ್ಯ ಚುಟುಕೆಂಬ ಹೂವು ಏರಿದಂತೆಲ್ಲ ಜೀವನದಿ ವ ಆಗುವನು ಕುಹಕರಿಗೆ ನಾ ವಿಷದ ಹಾವು ಹೆಚ್ಚಿನ ಚುಟುಕುಗಳ ತೀಕ್ಷ್ಣವಾ ವಾಗಿದ್ದರೂ ಹಾಸ್ಯವನ್ನು ಹೊರಸೂಸುವ ಚುಡುಕುಗಳನ್ನೂ ಇವರು ಬರೆದಿದ್ದಾರೆ. “ಚೆಂದುಳ್ಳ ಚಿಂದುವಿಗೆ ಮರುಳಾದ ಮಾದ ತಾಳಿಯನ್ನು ಕಟ್ಟಿ ತಾ ಘಟ್ಟಕ್ಕೆ ಹೋದ ಪರೋಪಕಾರಕ್ಕೆ ಜ್‌ ಭಟ್ಟ ಇವನ ಕುಟುಂಬಕ್ಕೆ ಹಕಾರ ಕೊಟ್ಟ. ಕಸ್ತೂರಿ, ಫೆಬ್ರುವರಿ ೧೯೮೭ ಹಾಸ್ಕ ತರಿಸುವ ಈ ಚುಟುಕಿನಲ್ಲಿ ಅರ್ಥ ಗರ್ಭಿತವಾಗಿ ಉಪಯೋಗಿಸಿದ ಪದಗಳನ್ನು ನೋಡಿದರೆ ಇವರ ಪದಸಂಗ್ರಹ ಎಷ್ಟು ಸ ವಿಶಾಲ ವಾದುದೆಂಬುದರ ಅರಿವಾಗುತ್ತದೆ. "ಗಂಡೊಂದು ಹುಟ್ಟಿದರೆ ಕುಣಿಯುತ್ತ ನೋಡಿ ಸಿಹಿಯನ್ನು ಹಂಚುವರು ಹಬ್ಬ ವನು ಮಾಡಿ ಹೆಣೊ ಎಂದು ಹುಟ್ಟಿದರೆ ಹಡೆದವಳು ಕೂಡ ಕಡುಪಾಪಿ ಅನ್ನು ನ ಅಲ್ಪ ಜನ ಮೂಢ ಎಂಬುದು ನಮ್ಮ ಇಂದಿನ ಸಮಾಜದಲ್ಲಿನ ಮುಖ್ಯ ನ್ಯೂನತೆಯೊಂದನ್ನು. ಎತ್ತಿತೋರಿಸು ತ್ತದೆ. ತನ್ನ ತಾಯಿ ಹೆಣ್ಣಾ ಗಿ ಪಟ್ಟ ಕಷ್ಟಗಳ ನೆನಪಿನಿಂದಲೋ ಏನೋ ಇವರ ಲೇಖನಿಯಿಂದ ಸ್ತ್ರೀಯರ ಉದ್ಧಾರದ ಕುರಿತು, ಅವರಿಗೆ ಸಮಾನ ಹಕ್ಕು ತೆಗೆಸಿಕೊಡುವದರತ್ತ, ಪ್ರಯತ್ನ ಮಾಡುವ ಚುಟುಕುಗಳೂ ಆಗಾಗ ಹೊರಬೀಳು ತ್ತವೆ. ಆದರೂ ಹೆಂಗಸರಲ್ಲಿಯೂ ಕೆಲವರು ದಾರಿತಪ್ಪುವ ಕುರಿತು: “ಹೆಣ್ಣಿ ಗೂ ಸಮಾನ ಹಕ್ಕುಂಟು ನೋಡಿ. ಹೇಳುವಳು ಹೀಗಾಗಿ ಆಚೀಚೆ ಚಾಡಿ. ಕ್ಲಬ್ಬಿನಲಿ ಕುಡಿತಿಂದು ಇಸ್ಪೀಟು ಆಡಿ ಸೇದಿದರೆ ತಪ್ಪೇನು ಸಿಗರೇಟು ಬೀಡಿ? ಎಂದು ಎಚ್ಚರಿಸಿ ಬರೆದರೂ, *ಗಂಡಸರೇ ಹಾಗೆ ಮಾಡುವಾಗ ಹೆಂಗಸರು ಮಾಡುವದರಲ್ಲಿ ಜ್ಞಾ ಗಂಟಲು ನೋವಿಗಾಗಿ ತಮ್ಮ ಬಳಿ ಧೂಮಪಾನ ಮಾಡುತಿ ಶೀರಾ?” ದರು. ತಪ್ಪೇನು?' ಎನ್ನುತ್ತ ಹೆ ಕೊಳ್ಳುತ್ತಾರೆ. ಕವಿ ಅರವಿಂದ ನಾಡಕರ್ಣಿಯವರೆಂದಂತೆ ಇವರಲ್ಲಿ ನೈಜಭಾವನೆಯ ಬಲ, ಜೊತೆಗೆ ಕಾವ್ಯ ಶಕ್ತಿ ಇದೆ. ಇವರಿಂದ ಇನ್ನೂ ಅದೆಷ್ಟೋ ಚುಟುಕು ಕೃಷಿಯಾಗಬೇಕಿದೆ, ಸರನ್ನು ಸಮರ್ಥಿಸಿ ಸಾಹುಕಾರನ ಹಿಂದೆ ಸಾಹಿತ್ಯ ಬರದು ಕಹಿ ಬೇವು ತಿಂದವನು ಮುಗಿಸುವನು ಬರೆದು ಸವಿಜೇನು ಸವಿದವನ ಸ ಸಾಹಿತ್ಯ ಕಿರಿದು ಕಹಿಯುಂಡ ಕವಿ ಬರೆದ ಕಾವ್ಯ ವೇ ಹಿರಿದು ಎಂದ ಈ ಕವಿಯ ಹಿರಿದಾದ ಸಾಹಿತ ದಿಂದ ಕನ್ನಡ ಸಾಹಿತ್ಯ ಶ್ರೀಮಂತವಾಗುತ್ತಿದೆ. -“ಇಂದು ನಾ ಕಡುಬಡವ ನಾಳೆ ಹೇಗೆಂದು ನಿರ್ಧಾರ ಮಾಡುವದು ಶಕ್ಕವೇ ಇಂದು? ಹೀಗೆಯೇ ಮುದುಮುದುಡಿ ಸತ್ತರೂ ಸತ್ತೆ ಅರಳಿದರು ಅರಳೀತು ಈ ”ಬಾಳಂ ಮತ್ತೆ? ಎಂದೆಲ್ಲ ಏನೇನೋ ಕನಸು ಕಾಣುವ ಈ ಕವಿಯ ಆ ಕೊನೆಯ ಕನಸನ್ನೆ ನನಸಾಗಿಸಿ ಅವರ ಬಾಳು ಅರಳುವತ್ತ ಸಾಹಿತ್ಯಾಭಿಮಾನಿಗಳು. ಲಕ್ಷ ಸ ಹರಿಸುವುದು ಅಗತ್ಯ. ಈ ವರ್ಷದ ದಸರಾ ಪ್ರಯುಕ್ತ ಮೈ ಸೂರಿನ ಕವಿಗೋಷ್ಠಿಗೆ ಆಹ್ವಾನಿತರಾದ ವಿಡಂಬಾರಿ ಇಡಗುಂಜಿಯವರು ಸಾಹಿತ್ಯಲೋಕದಲ್ಲಿ ಸದಾ ಮಿನುಗುತ್ತಿರುವ ಚುಟುಕು ತಾರೆಯಾಗಿ ದ್ದಾರೆ. ಈ | ಆ ಶಿ | (pA ಲ ಬಂದ ಆತನನ್ನು ಪರೀಕ್ಷಿಸಿದ ಡಾಕ್ಟರರು, “ನೀವು ಎಂದ ಕೇಳಿದರು. ಪಾನವನ್ನು ಬಿಡುವುದೊಂದೆ ಇದಕ್ಕೆ ಪರಿಹಾರ, ಎಲ್ಲ” ಎಂದ ಆತ್ಮ ಟೀ. ಧೂಮ ಏನು ಮಾಡಲಿ?” ಡಾಕ್ಟರರು ಪೇಚಾಡಿ ಲಕ್ಷಣ ೨. ೪, k. ನಿವು ಶನ್ತಭಾಂಸಾರ ಬಳೆಯರ ಶಬ್ದ ಭಾಂಡಾರೆವು ಹೆಣದೆ ಭಾಂಡಾರೆಕ್ಕಿಂತೆಲೂ ಅಮೂಲ್ಯನಾಗಿದೆ ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳನ್ನು ಪರಿಚಯ ಮಾಡಿಕೊಡಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿ ಅರ್ಥವನ್ನು ಮೊದಲು ಆರಿಸಿಕೊಳಿ ರಿ. ಆ ಮೇಲೆ ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ. ರೇಜಿಗೆ (ಅ) ದಿನಗೂಲಿ (ಆ) ಹೇಸಿಕೆ (ಇ) ರುಾಡಿಸುವುದು (ಈ) ತೇಲಿಹೋಗುವುದು ಸೇಚನೆ (ಅ) ಹೊಟ್ಟೆ ಕೆಡುವುದು (ಆ) ಸತ್ಯವಚನ (ಇ) ಸಿಂಪಡಿಸುವುದು (ಈ) ಚಿಂತೆ ಸಮಕ್ಷಮ (ಅ) ಎದುರಿಗೆ (ಆ) ಮಾಫಿ (ಇ) ಎರಡು ಕಣ್ಣು (ಈ) ನೆಮ್ಮದಿ ಡಿ ಸೊಪು ಹಾಕು (ಆ) ಸೋಲೊಪ್ಪು (ಆ) ಭೂತ ಬಿಡಿಸು ವುದು (ಇ) ಅಲಂಕರಿಸು (ಈ) ಒಪ್ಪಿಸು ಘಟಸರ್ಪ (ಅ) ನಿರುಪದ್ರವಿ (ಆ) ನಾಗನಕಲ್ಲು (ಇ) ಮೋಸಗಾರ (ಈ) ಭಯಂಕರ ನಾಗರ ಹಾವು ಕೈವರ್ತ (ಅ) ಸಹಾಯಕ (ಆ) ದರೋಡೆಕೋರ (ಇ) ಬೆಸ್ತ (ಈ) ಎಣಿಸದ ಲಾಭ ೩, ೧೦. "೧೧ ೧೨, ಕೊಪ್ಸೆ (ಅ) ಕೊಳೆಗೇರಿ (ಆ) ಕಂಬಳಿ ಕುಂಚಿಕೆ (ಇ) ಅಡವಿ ಬೆಳೆದ ಗುಡ್ಡ (ಈ) ಅಹಂಕಾರ ಬಚಾವು (ಅ): ಆಯಾಸ ': (ಆ) ಫಟಿಂಗತನ (ಇ) ಪಾರಾಗುವುದು (ಈ) ಬಿಡಿಸುವಿಕೆ ಪೊಗದಿ (ಅ) ಪ್ರವೇಶ (ಆ) ಪುಕ್ಕಟೆ ಸಿಕ್ಕಿದ್ದು (ಇ) ಖಚಿತ (ಈ) ಕಪ್ಪ ಪೆ ೈಮಾಯಿಸಿ (ಅ) ಭೂಮಿ ಅಳೆಯುವುದು (ಆ) ಪೂರ್ಣ ವಯಸ್ಸು (ಇ) ಕಾಲು ಕಟ್ಟುವುದು (ಈ) ಕವಿತಾ ರಚನೆ ಜಗದಿಂಡೆ (ಅ) ಬಾಳೆಯ ಕಾಂಡ (ಆ) ಭಾರಿ ಜೋರಿನ ಹೆಣ್ಣು (ಇ) ಬಿದಿರಿನ ಗಳ (ಈ) ಒಂದು ತರದ ಇಡ್ನಲಿ ಕವರ್ತೆ (ಅ) ಮುಚ್ಚುವುದು (ಆ) ಹೊಂಡ (ಇ) ಕಸಿದುಕೊಳ್ಳುವುದು (ಈ) ಹುಳಿತೇಗು ೩೭ ಕಸ್ತೂರಿ, ಫೆಬ್ರುವರಿ ೧೯೮೭ ಗಳಿಗೆ ಹೋಲಿಸಿದರೆ "ಬೋಳು ತಲೆ' ಸಮಸ್ಯೆ ಗಂಭೀರವಲ್ಲವೆನಿಸಿದರೂ ಬೋಳಾದಾಗ ಉಂಟಾಗುವ ಚಿಂತೆ, ಕೊರಗು, ಖಿನ್ನತೆ, ಆ ವ್ಯಕ್ತಿ ಪಡುವ: ಮಾನಸಿಕ ಯಾತನೆ ಮುಂದೆ ನರದೌರ್ಬಲ್ಯಕ್ಕೆಡೆಮಾಡಿಕೊಡುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು, ವೈದ್ಯರು ಹಾಗೂ ಕಾಂತಿವರ್ಧಕಗಳ ತಜ್ಞರು ಹೇಳು ತ್ತಾರೆ. PRE ಕೂದಲುದುರುವಿಕೆಗೆ ಅನೇಕ ` ಕಾರಣ- ಗಳುಂಟು. ತಲೆಗೂದಲು ಬಹು ಸೂಕ್ಷ್ಮಗ್ರಾಹಿ. ದೇಹದ ಆಂತರಿಕ ಹಾಗೂ ಬಾಹ್ಯ ಬದಲಾವಣೆಗೆ ತೀವ್ರವಾಗಿಯೂ ತೀಕ್ಷ್ಣ ವಾಗಿಯೂ ಸ್ಪಂದಿ- ಸುತ್ತವೆ. ದೇ ಹದ ಕಾರ್ಯಾ ಚರಣೆಯ ಯಾವುದೇ ವ್ಯವಸ್ಥೆಯಲ್ಲಿ ತುಸುವೆ ವೈಪರೀತ್ಯ ಉಂಟಾದಲ್ಲಿ ಅದರ ಪರಿಣಾಮ ಮೊದಲು ಕೂದಲು ಬಭೆಳ- ವಣಿಗೆಯ ಮೇಲೆಯೇ ಆಗುತ್ತದೆ. ವ್ಯಕ್ತಿ ಚಿಂತಾ ಕ್ರಾಂತನಾಗಿದ್ದಲ್ಲಿ ಇ್ಲವೆ ಮನಸ್ಸಿಗೆ ಆಘಾತವಾ- ದಲ್ಲಿ ತಲೆಗೂದಲುಗಳು ಹೊಳಪು ಕಳೆದುಕೊಳ್ಳು ತ್ತವೆ. ಮಾನಸಿಕ ಆಘಾತದಿಂದ ಗಾಸಿಗೊಂಡ ವ್ಯಕ್ತಿಯ ಕೂದಲು ಬೆಳಗಾಗುವದರಲ್ಲ ಪೂರ್ತಿ ಬೆಳ್ಳಗಾದ ಇಲ್ಲವೆ ತಲೆ ಬೋಳಾದ ಸಂದರ್ಭ ಗಳೂ ಇವೆ. ದೇಹದಲ್ಲಿ ಕಬ್ಬಿಣ, ತಾಮ್ರ, ಗಂಧಕ, ಕ್ಯಾಲ್ಸಿಯಂ ಹಾಗೂ ವಿಟಾಮಿನ್ನುಗಳ ಪ್ರಮಾಣ ಕ್ಷೀಣಿಸುವದರಿಂದಲೂ ಕೂದಲುದುರತ್ತವೆ. ಕೂದಲು ಉದುರುವಿಕೆಯು ಸಾಮಾನ್ಯವಾಗಿ ಸತತ ಬಾಧಿಸುವ ` ನೆಗಡಿ, ಸೋಂಕುಪೂರಿತ ರೋಗಗಳು ಪಚನಾಂಗಗಳಿಗೆ ಸಂಬಂಧಿಸಿದ ಬಾಧೆ ಗಳು ಮುಂತಾದವುಗಳನ್ನು ಆವಲಂಬಿಸಿರುತ್ತದೆ ಎಂದು ಕಂಡು ಬಂದಿದೆ. ತಲೆಯಲ್ಲಿನ ಹೊಟ್ಟು, - ಅಪೋಷಣೆಗಳೂ ಕೂದಲುದುರುವಿಕೆಗೆ ಹ ವಾಗುತ್ತವೆ. ಇಂಥದೇ ಕಾರಣದಿಂದ ತಲೆ ಬೋಳಾಗುತ್ತದೆ, ಕೂದಲುದುರುತ್ತವೆ ಎಂದು ಖಚಿತವಾಗಿ ಹೇಳಲೂ ಬರುವಂತಿಲ್ಲ, ಸಂಶೋ ಧಕರು ಹಾಗೂ ಕಾಂತಿವರ್ಧಕಗಳ ತಜ ರು ಇದನ್ನು “ನರಮಂಡಲ-ನಿರ್ನಾಳ ಗ್ರಂಧಿ- ಕೂದಲುದುರಿ ತಲೆ ಹಾರ್ಮೋನುಗಳ ಗಳಲ್ಲಿಯ ವೈಪರೀತ್ಯ” ಪಿಂದು ಅಭಿಪ್ರಾಯ ಪಟ್ಟಿ ಶೈದ್ದಾರೆ. ದೀರ್ಫ್ಥ ಕಾಲದ ಮಾನಸಿಕ- ಯಾತನೆ, ಚಿಂತೆ, ನಿದ್ದೆಗೆಡುವಿಕೆ, ನರಮಂಡಲದ ಮೇಲಿನ ಒತ್ತಡ ಹಾಗೂ ದೇಹ ಜೀವ ದ್ರವ್ಯ ಕ್ರಿಯೆಯಲ್ಲಿಯ ಬದಲಾವಣೆಗಳು ಆಂತರಿಕ ವೈಪರೀತ್ಮಗಳಿಗೆ ಪೂರಕ. ಈ ಎಲ್ಲ ತೊಂದರೆ ಗಳು ಸಾಮಾನ್ಯವಾಗಿ ಪ್ರೌಢಾವಸ್ಥೆಯ ಆದಿಯಲ್ಲಿ ಹಾಗೂ ಗರ್ಭಿ ಣಿಯರಲ್ಲಿ ಕಂಡುಬರುತ್ತವೆ. ಈ ಅವಸ್ಥೆಯಲ್ಲಿ ದೇಹದ ಆಂತರಿಕ ನಿರ್ನಾಳ ಗ್ರಂಥಿಗಳಿಂದ ವಿಶಿಷ್ಟವಾದ ಹಾರ್ಮೋನುಗಳು ಸ್ಪವಿಸಲಾರಂಭಿಸುತ್ತವೆ. ಕೆಲವು ಗ್ರಂಥಿಗಳು. ವಿಶೇಷವಾಗಿ ಥೈರಾಯಿಡ್‌ ಹಾಗೂ ಲೈಂಗಿಕ ವ್ಯವಸ್ಥೆಯನ್ನು ಪ್ರಚೋದಿಸುವ ನಿರ್ನಾಳ ಗ್ರಂಥಿ ಗಳು- ಹೆಚ್ಚು: ವೃದ್ಧಿ ಹೊಂದಿ, ಕ್ರಿಯಾಶೀಲವಾಗಿ ಸ್ರವಿಸುವ ಹಾರ್ಮೋನುಗಳು ದೇಹದ ಒಟ್ಟಾರೆ ವ್ಯವಸ್ಥೆಯನ್ನು ಬದಲಾವಣೆಗೆಡೆಮಾಡುತ್ತವೆ. ಈ ಬದಲಾವಣೆಯಿಂದ ಕೊಬ್ಬು, ಖನಿಜ ವಸ್ತುಗಳ ಜೀವದ್ರವ್ಯಕ್ರಿಯೆ ಬದಲಾಗು ವದು. ಇದಲ್ಲದೆ ಅತಿಮುಖ್ಯ ಬದಲಾವಣೆ ಎಂದರೆ ದೇಹದಲ್ಲಿಯ ಆಂಡ್ರೋಜನ್‌ ಹಾಗೂ ಈಸ್ಟ್ರೋಜನ್‌ ಹಾರ್ಮೋನುಗಳ ತುಲನಾತ್ಮಕ ಪ್ರಮಾಣ ಏರುಪೇರಾಗುತ್ತದೆ. ಈ ಬದಲಾವಣೆ ಕೂದಲುದುರುವಿಕೆಯ ಮುಖ್ಯ ಕಾರಣಗಳ ಲ್ಲೊಂದು. ಪ್ರತಿ ವ್ಯಕ್ತಿಯಲ್ಲಿ-- ಗಂಡಿರಲಿ, ಹೆಣ್ಣಿ ರಲಿ- ಆ್ಯಂಡೊ ಜನ್‌ ಎಂಬ ಪುರುಷ ಹಾರ್ಮೋನು ಹಗ ಈಸ್ಟ್ರೋಜನ್‌ ಎಂಬ ಸ್ತ್ರೀ ಹಾರ್ಮೊೋನುಗಳೆರಡೂ ಒಂದಕ್ಕೊಂಡು ಪೂರಕವಾಗಿ ವಿವಿಧಪ ಶ್ರಿಮಾಣದಲ್ಲಿರುತ್ತವೆ. ಈ ಪ್ರಮಾಣ-- ಯಾವ ಹಾರ್ಮೋನು ಪ್ರಮಾಣಾತ್ಮಕವಾಗಿ ಹೆಚ್ಚಿಗಿರು ತ್ತದೋ ಆಯಾ ಹಾರ್ಮೋನಿಗೆ ಅನುಗುಣವಾಗಿ ಆ ವ್ಯಕ್ತಿಯ ಪುರುಷತ್ವ ಇಲ್ಲವೆ ಸ್ಥಿ ಸ್ತ್ರೀತ್ವವನ್ನು ನಿರ್ಧರಿಸುತ್ತದೆ, ಆ್ಯಂಡ್ರೊಜನ್ನಿನ ಪ ಕ್ರಭಾವದಿಂದ ಪುರುಷನಲ್ಲಿ ಪುರುಷತ್ವ, ಗಡ್ಡ, ಮೀಸೆ, ಗಡಸು ತನ ಬಂದರೆ, ಈಸ್ಟ್ರೊ ಜನ್ನಿ ನಿಂದ ಹೆಂಗಸಿನಲ್ಲಿ ಸಸಾರಜನಕ, ಸ್ತ್ರೀತ್ವದ ಕುರುಹಾದ ಮೃದುತ್ವ ನೀಳ ಕಂಠ ಹಾಗೂ ಕೋಮಲತೆಗಳು ಮೈಗೂಡುತ್ತವೆ, ಈ ಎರಡೂ ಹಾರ್ಮೊೋನುಗಳ ಪ್ರಮಾಣ ಏರು- ಪೇರಾದಲ್ಲಿ ಲಿಂಗ ಪರಿವರ್ತನೆಯಾಗುತ್ತದೆ. ಪ್ರತಿ ಗಂಡಸಿನಲ್ಲಿ ಸ್ತ್ರೀ ಹಾರ್ಮೋನಾದ ಈಸ್ಟ್ರೋಜನ್ನಿನ ಅಂಶವಿದ್ದರೆ, ಪ್ರತಿ ಹೆಂಗಸಿನಲ್ಲಿ ಆಂಡ್ರೋಜನ್ನಿನ ಅಂಶವಿರಲೇಬೇಕು. ಅಂದರೆ ಈ ಎರಡೂ ಹಾರ್ಮೋನುಗಳು ಪ್ರತಿಯೊಬ್ಬ ರಲ್ಲೂ ಇರುತ್ತಿದ್ದು, ಇವುಗಳ ಪ್ರಮಾಣಾತ್ಮಕ ಅಂಶದಲ್ಲಿ ಯಾವ ಹಾರ್ಮೋನು ಹೆಚ್ಚಿಗಿರು ವುದೋ ಅದು ಆ ವ್ಯಕ್ತಿಯ ಲಿಂಗರೀತ್ಯ ದೇಹ ವ್ಯವಸ್ಥೆಯನ್ನು ನಿರ್ಧರಿಸುವದು. ಗಂಡಸು ತನ್ನ ಮೀಸೆ ತಿರುವಿ ಪೌರುಷವನ್ನು ತೋರುವದರಲ್ಲಿ ಅರ್ಥವಿಲ್ಲ, ಏಕೆಂದರೆ ಅವನು ಸಂಪೂರ ಗಂಡ ಸಲ್ಲ. ಈಸ್ಟ್ರೋಜನ್‌ ಇರುವದರಿಂದ ಅವನಲ್ಲಿ ಹೆಣ್ತನವೂ ಇದೆ. ಅದೇ ರೀತಿ ಹೆಂಗಸಿನಲ್ಲಿ ಅ್ಯಂಡ್ರೋಜನ್ನಿನ ಅಂಶವಿರುವದರಿಂದ, ಗಂಡಸಿನ ಪೆಡಸುತನವನ್ನೂ ತೋರಿಸ ಬಲ್ಲಳಲ್ಲವೇ? ಈ ಹಾರ್ಮೋನುಗಳ ತುಲನಾತ್ಮಕ ಪ್ರಮಾಣದಲ್ಲಿನ ವ್ಯತ್ಕಾಸ ಕೂದಲುದುರುವಿಕೆಗೆ ಕಾರಣವಾಗುತ್ತದಂತೆ. ಹೆಂಗಸಿನಲ್ಲಿ ಈಸ್ಟ್ರೋಜ- ನ್ನಿನ ಪ್ರಮಾಣ ಕ್ಷೀಣಿಸಿದಲ್ಲಿ ಮತ್ತು ಗಂಡಸಿ ಸಲ್ಲಿ ಅ್ಯಂಡ್ರೋಜನ್ನಿನ ಪ್ರಮಾಣಹೆಚ್ಚಿದಲ್ಲಿ ಅತಿಯಾದ ಕೂದಲುದುರುವಿಕೆಯ ಸಂಭವ ಹೆಚ್ಚುತ್ತದೆ. ಅ್ಯಂಡ್ರೋಜನ್‌ ಪುರುಷ ಹಾರ್ಮೋನು, ಇದರ ಹೆಚ್ಚಿನಂಶದಿಂದ ಕೂದಲು ಉದುರಿ ತಲೆ ಬೋಳು ಆಗುವುದರಿಂದ, ಗಡ್ಡ, ಮೀಸೆಗಳಂತೆ, ಗಂಡಸಿನ ಬೋಳು ತಲೆಯನ್ನು ಸಹ ಪುರುಷ ಲೈಂಗಿಕತೆಯ ದ್ವಿತೀಯ ಲಕ್ಷಣ ` ವೆಂದು ಪರಿಗಣಿಸಬಹುದಲ್ಲವೇ? ಅಲ್ಲದೆ ಬೋಳು ತಲೆಯ ಸಂಭವ ಕೇವಲ ಗಂಡಸರಲ್ಲಿ ಹೆಚ್ಚು. ಅಕಾಲಿಕ ತಲೆ ಬೋಳಾಗುವಿಕೆ ಅನುವಂಶೀಯ ಲಕ್ಷಣವೆಂಬ ಅಭಿಪ್ರಾಯವೂ ಇದೆ. ನಿಸ್ಸಂಶಯ- ವಾಗಿ ಬೋಳು ತಲೆ ಅನುವಂಶೀಯತೆಯನ್ನು ಅವಲಂಬಿಸಿದೆ. ಆದರೆ ಇಲ್ಲಿ ಗಮನಿಸಬೇಕಾದ ಗಳನ್ನು ಹಾ” ಮುಖ್ಯ ಅಂಶವೆಂದರೆ, ತಂದೆ ತಾಯಿಯರಿಂದ ಬೋಳುತಲೆಗೆ ಕಾರಣಿಭೂತವಾದ ಘಟಕ (ಅಂಶ) ಅನುವಂಶೀಯವಾಗಿ ಪಡೆಯುವೆವೆ ಹೊರತು ಬೋಳುತಲೆಯನ್ನಲ್ಲ. ತಲೆಬೋಳು ಯಾಗುವಿಕೆ ಪುರುಷ ಲೆ ೈಂಗಿಕ ಅಂಶಗಳಿಗೆ ಅಂಟಿದ ಅನುವಂಶೀಯ ಲಕ್ಷಣ. ಅಂತೂ ಕೂದಲುದುರು ವಿಕೆಗೆ ಸಂಬಂಧಿಸಿದ ಕಾರಣಗಳನ್ನೆಲ್ಲಾ ವಿಂಗಡಿಸಿ ವಿಶ್ಲೇಷಿಸುವದು ಕಠಿಣ. ಕೂದಲು ಉದುರಿ ಬೋಳಾಗುವದಕ್ಕೆ ಸಂಬಂಧಿಸಿದ ನ್ಯೂನತೆಗಳೆಲ್ಲಾ ಒಂದನ್ನೊಂದು ಅವಲಂಬಿಸಿದ್ದು, ಈ ಸಮಸ್ಯೆಗೆ ಪರಿಹಾರ ಇನ್ನೂ ಕ್ಲಿಷ್ಟವಾಗಿದೆ. ಬೋಳು ತಲೆಯ ನಿವಾರಣೆ ಕಠಿಣವಾಗಿರು- ವದರಿಂದ, ಕೂದಲು ಉದುರುವದನ್ನು ತಡೆ ಗಟ್ಟುವುದೇ ಸೂಕ್ತ ಮುಂಜಾಗ್ರತೆ. ಕೂದಲು ಆರೋಗ್ಯವಾಗಿ ಸಮೃದ್ಧವಾಗಿ ಇರಬೇಕಾದರೆ ಪ್ರತಿ ದಿನ ಶುದ್ಧ ಹವೆ, ಖನಿಜ ಹಾಗೂ ವಿಟಾ- ಮಿನ್‌ ಯುಕ್ತ ಆಹಾರ ಸೇವನೆ ಹಾಗೂ ವ್ಯಾಯಾಮ ಅವಶ್ಯ, ಧೂಮಪಾನ ಹಿತ ಮಿತವಾಗಿರಬೇಕು. ಮನಃಕ್ಲೇಶ, ದುಗುಡಗಳಿಂದ ದೂರವಿರಿ. ಪ್ರತಿ ವಾರಕ್ಕೊಂದಾವರ್ತಿ ತಲೆಗೆ ನೀರನ್ನು ಹಾಕಿಕೊಳ್ಳಬೇಕು. ದಿನಂಪ್ರತಿ ತಲೆ ತೊಳೆಯುವದನ್ನು ನಿಲ್ಲಿಸಿ. ಶಾಂಪೂ ಹಾಗೂ ಸಾಬೂನುಗಳ ಬಳಕೆಯು ನಿಯಮಿತವಾಗಿರ ಬೇಕು. ಇವುಗಳ ಅತಿಯಾದ ಬಳಕೆಯಿಂದ ಕೂದಲು ತಿಳುವಾಗಿ ಶುಷ್ಕವಾಗುತ್ತವೆ. ಅತಿ ಕಡಿಮೆ ಕ್ಷಾರಯುಕ್ತ ಸಾಬೂನು ಬಹಳ ಉತ್ತಮ. ತಲೆ ತೊಳೆಯುವ ನೀರು ಮೃದುವಾಗಿರಬೇಕು, ಕೂದಲನ್ನು ಒಣಗಿಸಲು ವಿದ್ಯುತ್‌ ಯಂತ್ರ (ಹೇರ್‌ಡ್ರೈಯರ್‌)ವನ್ನು ಉಪಯೋಗಿಸಬೇಡಿ. ಒಣ ಹವೆಗೆ, ಬಿಸಿಲಗೆ ತಂತಾನೆ ಒಣಗಲಂ ಬಿಡಿ. ಕೂದಲು ಹಸಿ ಇದ್ದಾಗ ತಲೆ ಬಾಚಬೇಡಿ, ಏಕೆಂದರೆ ಕೂದಲು ಹಸಿ ಇರುವಾಗ ಬಾಚಿದರೆ ಕೂದಲು ಬೇರುಗಳು ಸಡಿಲಾಗಿ ಮುಂಡೆ ಕೂದಲುದುರುವ ಸಂಭವವುಂಟು. ಚಳಿಗಾಲದಲ್ಲಿ ಒಣ ಗಾಳಿಯಿಂದ, ಬೇಸಿಗೆಯಲ್ಲಿ ೪೨ ಕಸ್ತೂರಿ, ಫೆಬ್ರುವರಿ ೧೯೮೭ ಕೂದಲಿಗೆ ಬಾಥೆಯಾಗಿ ಕೂದಲು ಅಂದಗೆಡುವ ಸಾಧ್ಯ ತೆ ಹೆಚ್ಚು. ಆದ್ದ ರಿಂದ ಯತುಮಾನಕ್ಕ ಮಾಂಸ ತಲೆಗೆ ಸೂಕ್ತ ಹೊದಿಕೆ ಇರುವದು ಅವಶ್ಯ. ಅಂದರೆ ಕೂದಲಿನ ರಕ್ಷಣೆಯಾಗುತ್ತದೆ. ನಾವೆಲ್ಲ ತಲೆ ತೆರೆದು ಕೊಂಡು ತಿರುಗುವದನ್ನೇ ಅಭ್ಯಾಸ ಮಾಡಿ ಕೊಂಡು ಬಿಟ್ಟಿದ್ದೇವೆ. ಕೂದಲು ಕಪ್ಪನ್ನು ಬಳಸುವಾಗಲೂ ಸಸ್ಯಜನ್ಯ ಕಪ್ಪನ್ನೇ ಬಳಸುವು ದುತ್ತಮ. ಮಾರುಕಟ್ಟೆಯಲ್ಲಿ ಅನೇಕ ಸಂಸ್ಕರಿತ- ಕೃತ್ರಿಮ ಕಪ್ಪು ಬಣ್ಣ ಸ ಗ್ರಾಹಕರನ್ನು War ಸುವದುಂಟು. ಕೂದಲು ಬಳಕೆಗೆ ನೈಸರ್ಗಿಕವಾದ ಪಾರಂಪರಿಕ ವಿಧಾನಗಳು, ಕೃತ್ರಿಮ ರಸಾಯ ನಿಕಗಳಿಂ ದ ನಿರ್ಮಿತವಾದವುಗಳಿಗಿಂತ ಸೂಕ್ತ, ಏಕೆಂದರೆ ನೈಸರ್ಗಿಕವಾದ ಪರಿಕರಗಳಿಗೆ ಕೂದಲು ಹೆಚ್ಚು ಸ್ಪಂದಿಸುತ್ತವೆ. ಮುಂಜಾಗ್ರತೆ ವಿಧಿಯಾಗಿ ಕೇಶೋಪಚಾರವೂ ಅತಿ ಮುಖ್ಯ. ಕೇಶ ಕೊಳೆಯಾಗಿ ಅಂದ- ಗೆಟ್ಟು ಉದುರದಂತೆ ಕಾಪಾಡಿಕೊಳ್ಳಲು ಅನೇಕ ಬಿಸಿಲಿನ ತಾಪದಿಂದ “ಮಾವನ ಆಸೆಗೆ ಮಿತಿಯಿಲ್ಲ ಅಂತ ಹೇಳ್ಳೊಡ್ತಿ ಯಲ್ಲೆ? ಮಾನವನ ಆಸೆಗೆ ಹೇಳ್ಯೊಡು. ೪ ಮಿ ತಿಯಿಲ್ಲ ಅಂತ ವಿಧಾನಗಳು ಬಳಕೆಯಲ್ಲಿವೆ. ತಲೆಯಲ್ಲಿ ವಿಪ ರೀತ ಹೊಟ್ಟಿನ ಬಾಧೆ ಇದ್ದರೆ, ಕೂದಲು ಉದು ರುತ್ತಿದ್ದರೆ ಬಿಸಿ ಎಣ್ಣೆ ಯನ್ನು ಹಚ್ಚಿ ತಿಕ್ಕಿ ಕೊಂಡು ವಾರಕ್ಕೆ ಎರಡು ಬಾರಿ ಹ ಮಾಡಿಕೊಳ್ಳ ತ್‌ ಒಂದು ಚಮಚ ನಿಂಬೆ ರಸಕ್ಕೆ ಎರಡು ಚಮಚ ಕೊಬ್ಬರಿ ಎಣ್ಣೆ ಮಿಶ್ರ ವಡಿ ತಲೆಗೆ ತಿಕ್ಕಿಕೊಂಡು ಒಂದೆರಡು ಗಂಟೆ ಗಳ ನಂತರ ತಲೆ ತೊಳೆದುಕೊಳ್ಳುವುದರಿಂದ ಹೊಟ್ಟು ನಿವಾರಣೆಯಾಗುವುದು. ಹುಳಿ ಮೊಸ ರನ್ನು ತಲೆಗೆ ತಿಕ್ಕಿಕೊಂಡು ಒಂದು ತಾಸಿನ ನಂತರ ಕೂದಲು ತೊಳೆದುಕೊಂಡು ಸ್ನಾನ ಮಾಡಿದರೆ ಹೊಟ್ಟು ಹೋಗುತ್ತದೆ. ನಿಂಬೆ ಹಣ್ಣ ನ್ನು ಕತ್ತರಿಸಿ, ಉಪ್ಪಿ ನಲ್ಲಿ ಅದ್ದಿ ಆಗಾಗ ತಲೆಗೆ ತಕ್ಕ ಕೊಳ್ಳುತ್ತಿ ದ್ದ ರೆ ಕೂದಲು ಚೆನ್ನಾಗಿ ಬೆಳೆಯುತ್ತವೆ. ಕೂದಲು ಕಾಂತಿಯುತವಾಗಲು ಹಸಿಗೂದಲಿಗೆ ಒಂದು ಕೋಳಿ ತತಿ ಶಿಯನ್ನು ಒಡೆದು ಹಚ್ಚಿ ಅರ್ಧ ಗಂಟೆಯ ನಂತರ ಊರು ಬೆಚ್ಚಗಿನ ನೀರಿನಿಂದ ತಲೆ ತೊಳೆದುಕೊಳ್ಳಬೇಕ ತೆಂಗಿನ ಕಾಯಿ ತುರಿದು ಅದರ ರಸ ಭಜ ಅದಕ್ಕೆ ಒಂದು ನಿಂಬೆ ಹಣ್ಣಿನ ರಸ ಬಿರೆಸಿ ತಯಾರಿಸಿದ ಮಿಶ್ರಣವನ್ನು” ತಲೆಗೆ ಹೆಚ್ಚಿ ತಿಕ್ಕಿ ೧೦-೨೦ ನಿಮಿಷದ ನಂತರ ತಲೆ ತೊಳೆದುಕೊಳ್ಳುವದರಿಂದ ಕೂದಲು ಉದು ರುವದನ್ನು ತಡೆಯಬಹುದು. ಇದರಂತೆಯೆ ಒಂದು ಚಮಚ ಆಲಿವ್‌ ಎಣ್ಣೆಗೆ, ಒಂದು ತತ್ತಿ ಹಾಗೂ ಒಂದು ಚಮಚ ಗ್ದ ಸರಿನ್‌ ಮತ್ತು ವಿನೆಗಾರ ಬೆರೆಸಿ ತಯಾರಿಸಿದ ಮಿಶ್ರಣ ವನ್ನು ಹಚ್ಚಿ ತಿಕ್ಕಿ ಅರ್ಧ ಗಂಟೆಯ ನಂತರ ಚೆನ್ನಾಗಿ ಜಿಡ್ಡು ಹೋಗುವಂತೆ ತಲೆಯನ್ನು ತೊಳೆದುಕೊಳು ಿವದರಿಂದಲೂ ಕೂದಲು ಆರೋಗ್ಕಯುತವಾಗಿರುತ್ತವೆ. ನೀರಿ ನಲ್ಲಿ ಕುದಿಸಿ ತೆಗೆದ ನೀರುಳ್ಳಿ ಸಾರ, ಹಸಿರು ಗೋಡಂಬೆಕಾಯಿಯ ರಸ, ಮುಂತಾದವುಗಳ ಲೇಪನದಿಂದ ಕೂದಲು ಅಂದವಾಗಿ ಕಪ್ಪಾಗಿ ಕಾಣುವವು. ಇದೂ ಆಲ್ಲದೇ ತಲೆ ಚರ್ಮವನ್ನು. ತ್‌ ಹ {bh UX ಎ 6. ಕ ಕ ಪ್ರಚೋದನಗೊಳಿಸುವಂತಹ ಗಿಡಮೂಲಿಕೆಗಳ ಸಾರ, ವಿವಿಧ ಮಲಾಮಗಳ ಲೇಪನ, ಸಿಂಕೋನಾ ಗಿಡದ ತೊಗಟೆಯ ರಸ, ಕೆಂಪು ಮೆಣನು, ಅಯೋಡಿನ್‌ ಮುಂತಾದವುಗಳನ್ನೂ ತಲೆಗೂದಲಿನ ಬೆಳವಣಿಗೆಗೆ ಬಳಸಲಾಗುವುದು. ೬ ದ್ರವ ನೈಟ್ರೋಜನ್ನಿನ ಮಜ್ಜನ ಪರಿಣಾಮಕರ ಎಂದು ಕಂಡುಬಂದಿದೆಯಲ್ಲದೆ ಬೋಳು ತಲೆ ಯನ್ನು ನಿವಾರಿಸಲು ಕ್ಷ-ಕಿರಣಗಳನ್ನೂ ಉಪ ಯೋಗಿಸಲಾಗುತ್ತದೆ. ಒಟ್ಟಾರೆ ಎಲ್ಲಾ ಕೇಶ ಶುಶ್ರೂಷಾ ವಿಧಾನಗಳನ್ನು ಸ್ಕೂಲವಾಗಿ ಮಜ್ಜನ, ಭೌತಿಕ ವ್ಯಾಯಾಮ, ಪ್ರಾಕೃತಿಕ ಚಿಕಿತ್ಸೆ, ಸಮತೂಕ ಹಾಗೂ ಪೋಷಕಾಂಶ ಯುಕ್ತ ಆಹಾರ ಸೇವನೆಯ ಉಪಚಾರ, ಆಕ್ಕು- ಪಂಕ್ಚರ್‌, ಗಿಡಮೂಲಿಕೆಗಳಿಂದ ಆದ ಔಷಧಗಳ ಸೇವನೆ, ಸಸ್ಯಜನ್ಮ ವಸ್ತುಗಳ ಲೇಪನ ಮುಂತಾದ ವಿವಿಧ ವಿಧಾನಗಳೆಂದು ವಿಂಗಡಿಸ ಬಹುದು. ' ಎಲ್ಲಾ ವಿಧದ ಉಪಚಾರಗಳಲ್ಲಿ *". ಫೋಷಕಾಂಶಗಳು ತಲೆಯ ಭಾಗಕ್ಕೆ ಹೆಚ್ಚು ರಕ್ತ ಪರಿಚಲನೆಗೊಳ್ಳುವಂತೆ ಮಾಡಿ ಚರ್ಮ ಪ್ರಚೋ ದನಗೊಂಡು ಆ ಭಾಗದಲ್ಲಿ ಕೂದಲು ವೃದ್ಧಿ ಹೊಂದಿ ಸಮೃದ್ಧವಾಗಿ ಬೆಳೆಯುವಂತೆ ಮಾಡು ವದೇ ಇದರ ಉದ್ದೇಶ. ಬಕ್ಕತಲೆಯ ಉಪಚಾರಕ್ಕೆ “ಪ್ರತಿ ೃಂಡ್ರೋ ಜನ್ನ”ನ್ನು ಬಳಸುವ ಹೊಸ ಉಪಚಾರ ವಿಧಾನವನ್ನು ರಶಿಯದ ವಿಜ್ಞಾನಿಗಳು ಹಾಗೂ ಕಾಂತಿವರ್ಧಕ ತಜ್ಞರು ಕಂಡುಹಿಡಿದಿರುವರು. ಪ್ರತಿ ಆಂಡ್ರೋಜನ್‌ ತಯಾರಿಕೆಗಳು ಚರ್ಮದ ಮೇಲೆ ಆಗುವ ಆಂಡ್ರೋಜನ್‌ ಹಾರ್ಮೋನಿನ ಈ ಪರಿಣಾಮವನ್ನು ತಡೆಯುತ್ತವೆಯಾದ್ದರಿಂದ ತಲೆಗೂದಲು ಉದುರುವದರ ಮೂಲವನ್ನು ನಿಯಂತ್ರಿಸುತ್ತವೆ ಎಂದು ರಶಿಯದ ಪ್ರಸಿದ್ಧ ಕಾಂತಿವರ್ಧಕ ತಜ್ಞರಾದ ರೊರಡುಡೆಸ ೈವೆನ- ಸ್ಕಯಾ ಅಭಿಪ್ರಾಯಪಡುತ್ತಾರೆ. ಕೃತ್ರಿಮ ಲೈಂಗಿಕ ಹಾರ್ಮೊೋನುಗಳನ್ನು ಉಪಯೋಗಿಸು ವಲ್ಲಿ ಇರುವಂಥ ಜಾಗರೂಕತೆಯು “ಪ್ರತಿ ಕೇಶೋಪಾಖ್ಮಾನ ೪೩ ಆ್ಯಂಡ್ರೋಜನ್‌” ಬಳಕೆಯಲ್ಲಿಯೂ ಅವಶ್ಯ, ಏಕೆಂದರೆ ಆಂಡ್ರೋಜನ್‌ ಪುರುಷತ್ವ ವನ್ನು ನಿರ್ಧರಿಸುವ ಲೈಂಗಿಕ ಹಾರ್ಮೊೋನಾ ಗಿದ್ದು “ಪ್ರತಿ ಆಂಡ್ರೋಜನ್‌'ಗಳ ಉಪಚಾರ ದಿಂದ ಪುರುಷರಲ್ಲಿ ಆ್ಯಂಡ್ರೋಜನ್ನಿನ ಪ್ರಮಾಣ ಕ್ಷೀಣಿಸಿ ಅವನಲ್ಲಿ ಲೈಂಗಿಕ ಪ್ರಚೋ ನೆ ಕಡಿಮೆಯಾಗಿ ಅವನ ಪುರುಷತ ಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ, ಆದ್ದರಿಂದ ಬೋಳು ತಲೆಯ ಉಪಚಾರದಲ್ಲಿ,. ವಿವೇಚನಾಪೂರಿತ “ಪ್ರತಿ ಆಂಡ್ರೋಜನ್‌”ಗಳ ಬಳಕೆ ಒಂದು ವಿಧ ದಲ್ಲಿ ಸೃಷ್ಟಿಯ ವ್ಯವಸ್ಥೆಗೆ ಸವಾಲಾಗಬಹುದು. ಪುರುಷರಲ್ಲಿ ಈ ಉಪಚಾರದಿಂದ ಹಾನಿಯಾಗ ಬಹುದಾದ್ದ ರಿಂದ ಬೋಳು ತಲೆಯ ಬಗ್ಗೆ ಪುರುಷರು ಪ್ರಾರಂಭದಲ್ಲಿಯೇ ತಲೆಕೆಡಿಸಿಕೊಳ್ಳ ಬೇಕಾಗಿದೆ. ಆದ್ದರಿಂದ ಸ್ತ್ರೀಯರಿಗಿಂತ ಪುರು ಷರು ಬೋಳು ತಲೆ ಸಮಸ್ಯೆಯ ಬಗ್ಗೆ ಸಮ a “ನಿನ್ನನ್ನು (ಮದುವೆಯಾಗಲು) ಒಪ್ಪಿ ಕೊಂಡಾ ಗಳೇ ನನಗೆ $€100್ಲ( ಮಾಡಲು ಬರುವುದಿಲ್ಲ ಎಂಬುದು (ಸಿನಗೆ) ಗೊತ್ತಾ ಗಬೇಕಿತ್ತು.? ೪೪ ಕಸ್ತೂರಿ, ಫೆಬ್ರುವರಿ ೧೮೭ .._್ಠ್ಪಇ0 ೫ ಯೋಚಿತ ಮುಂಜಾಗ್ರತೆ ತಗೆದುಕೊಳ್ಳಬೇಕು. ವಾಸ್ತವದಲ್ಲಿ ಪುರುಷರು ಬೋಳು ತಲೆಯ ಸಮಸ್ಯೆಯ ಬಗ್ಗೆ ಬಹು ಭೀತಿಗೊಳ್ಳುತ್ತಾರೆ. ತಲೆ ಬೋಳಾದರೆ ತಾವು ಮುದುಕರಾದೆವು ಎಂಬುದು ಅವರ ಭೀತಿಗೆ ಕಾರಣವೇನೊ. ಈ ಸಮಸ್ಯೆಯನ್ನು ಶಾಂತ ಚಿತ್ತದಿಂದ ಎದು ರಿಸುವದು ಅವಶ್ಯ. ಮಾನಸಿಕ ಭೀತಿ ಪರಿಸ್ಥಿತಿ ಯನ್ನು ಇನ್ನಿಷ್ಟು ಹದಗೆಡಿಸುತ್ತದೆ. ಬಕ್ಕತಲೆಯವರಿಗೆ ಹೊಸ ಆಸೆ ಮೂಡಿಸು ವಂಥ ಔಷಧವೊಂದನ್ನು ಅಮೇರಿಕದ ಆಪ್‌- ಜಾನ್‌ ಸಂಸ್ಥೆ ಕಂಡುಹಿಡಿದಿದೆ. ಈ ಸಂಸ್ಥೆಯ “ಲೋನಿಟೇನ್‌ ಮೊನಾಯಿಡಿಲ್‌”ಎಂಬ ಔಷಧ ವನ್ನು ೨೦ ವರ್ಷಗಳಿಂದ ರಕ್ತದ ಅಧಿಕ ಒತ್ತಡ ಚಿಕಿತ್ಸೆಗಾಗಿ ಬಳಸಲಾಗುತ್ತಿತ್ತು. ರಕ್ತ ಒತ್ತಡದ ತೊಂದರೆಗೆ ಇದು ಉತ್ತಮ ಉಪಚಾರ. ಇದರ ದುಷ್ಪರಿಣಾಮವೆಂದರೆ ಬಳಸಿದವರಲ್ಲಿ ಶೇಕಡಾ ೮೦ ರಷ್ಟು ಜನರಿಗೆ ಹಣೆ ಬೆನ್ನು, ತೋಳ್ಕು ಕಾಲುಗಳ ಮೇಲೂ ಕೂದಲು ಬೆಳೆಯ ಲಾರಂಭಿಸಿತು. ಅಂದರೆ ಈ ಔಷಧ ಕೂದಲು ಬೆಳೆಯುವಂತೆ ಮಾಡುತ್ತದೆ ಎಂಬುದು ದೃಢ ಪಟ್ಟನಂತರ ಇದನ್ನು ಮಲಾಮಿನಂತೆ ಬೋಳು ತಲೆಯವರಿಗೆ ಉಪಚರಿಸಿ ಪರೀಕ್ಷಿಸಿದಾಗ ಅವರ ಬೋಳುತಲೆಯಲ್ಲಿ ಕೂದಲು ಕಾಣಿಸಿಕೊಂಡವು. ಈಗ ಆ ಸಂಸ್ಥೆ “ಲೋನಿಟೇನ್‌ ಮೊನಾಯಿ ಡಿಲ್‌ ಔಷಧಿ ಚಿಕಿತ್ಸೆಯನ್ನು ಬಕ್ಕತಲೆಯವ ರಿಗೆ ನಡೆಸಲು ಅನುಮತಿ ಕೋರಿ ಔಷಧ ಇಲಾಖೆಯವರನ್ನು ಕೇಳಿಕೊಂಡಿದೆ. ಬೋಳುತಲೆಯ ತೊಂದರೆಯನ್ನು ಹೋಗ ಲಾಡಿಸಲು ರೋಗಿ ಹಾಗೂ ವೈದ್ಯ ಇಬ್ಬರ ಲ್ಲಿಯೂ ತಾಳ್ಮೆ ಹಾಗೂ ಉಪಚಾರವನ್ನು ಸತತವಾಗಿ ದೀರ್ಫಕಾಲದ ವರೆಗೆ ನಡೆಸಿಕೊಂಡು ಹೋಗುವ ಮನೋಬಲಬೇಕು, ಈ ಸಮಸ್ಯೆ — ಹ್‌ ತ ತ ಸಂಕೀರ್ಣವಾದುದಾದ್ದರಿಂದ ಕ್ಷಣಿಕ ಉಪಚಾರ ದಿಂದ ತಕ್ಷಣದ ಪರಿಣಾಮ ದೊರೆಯುವದಿಲ್ಲ. ಚರ್ಮತಜ್ಞರು, ಮಾನಸಿಕ ಹಾಗೂ ನರಮಂಡಲ ತಜ್ಞರು, ನಿರ್ನಾಳ ಗ್ರಂಥಿ ತಜ್ಞರು, ಆಹಾರ ವಿಜ್ಞಾನ ಪರಿಣಿತರು, ವೈದ್ಯರು ಹಾಗೂ ವಿಜ್ಞಾನಿಗಳು ಕೂಡಿಯೇ ಈ ಸಮಸ್ಯೆಯನ್ನು ನಿವಾರಿಸುವಲ್ಲಿ ಶ್ರಮಿಸಬೇಕಾಗಬಹುದು. ಬೋಳುತಲೆಯ ತೊಂದರೆ ದೂರವಾಗದ ಪಕ್ಷದಲ್ಲಿ, ಕೂದಲು ಉದುರಿ ತಲೆ ಬೋಳಾ ಗುತ್ತದೆ ಆಗಿದೆ ಎಂದು ಏಕೆ ಬೇಸರಿಸ ಬೇಕು? ಬೋಳುತಲೆ ವಿದ್ವತ್ತಿನ ಚಿಹ್ನವಲ್ಲವೆ? ತಲೆಯಲ್ಲಿ ಕೂದಲಿಲ್ಲದ ವ್ಯಕ್ತಿ ಮೇಧಾವಿ, ಹಿರಿಯ ಗುಣ ಉಳ್ಳವನೆಂದು ಸಮಾಜದಲ್ಲಿ ಗ್ರಹಿ ಸಲ್ಪಡುವುದಿಲ್ಲವೇ? ತಲೆಬೋಳಾದರೆ ಸಮಾಜ ದಲ್ಲಿ ನಿಮಗೆ ಗೌರವವಿದೆ. ಕೆಲವೊಮ್ಮೆ ನನ ಗನಿಸುವುದೇನೆಂದರೆ ಭವಿಷ್ಯತ್ತಿನಲ್ಲಿ ಮಾನವ ಕಿನ ಯಾವ ರೀತಿ ಇರಬಹುದು? ದೊಡ್ಡ ತಲೆಯ ಸಮ ದ್ಧ ಕೂದಲುಳ್ಳವನೋ? ಪಿಂಗ್‌ಪಾಂಗ್‌ ಚಂಡಿನಂತೆ ನುಣುಪಾದ ಬೋಳು ತಲೆಯವನೋ? ರಶಿಯದ ಡಾ. ಅಕೊಪಾಯನ್‌ ಹೇಳು ತ್ತಾರೆ: “ವಿಜ್ಞಾನವು ಬೋಳು ತಲೆಯನ್ನು ನಿವಾರಿಸುವ ಯಕ್ಷಿಣೀ ಮದ್ದ ನ್ನು ಕಂಡುಹಿಡಿ ಯದೇ ಹೋದಲ್ಲಿ, ನಿಜವಾಗಿಯೂ ವೈಜ್ಞಾನಿಕ ದಂತ ಕಥೆಗಳಲ್ಲಿ ಬರುವಂಥ ಕೂದಲಿಲ್ಲದ ಬೋಳು ತಲೆಯ ಮನುಷ್ಯ ಮುಂದಿನ ಯುಗ ದಲ್ಲಿ ಸರ್ವೇಸಾಮಾನ್ಕನಾಗಬಹುದು ಎಂಬುದ ರಲ್ಲಿ ಸಂದೇಹವಿಲ್ಲ. ಹಾಗಾಗುತ್ತದೆ ಎಂಬ ಭಯಂಕರ ಕಲ )ನೆಯಿಂದ ನೀವು ಭಯಪಡ ಬೇಡಿ. ಏಕೆಂದರೆ ನಾಳಿನ ಮನುಷ್ಯನಿಗೆ ಬೋಳು ತಲೆ ಅನಿವಾರ್ಯ.” ಘಿ ನಗ ಫಕ್ಕನೆ ಬೆಚ್ಚಿಬಿದ್ದವಳಂತೆ ಎಚ್ಚರ ವಾಯಿತು. "ಅರೆ ಬರೆ “ಎಚ್ಚರವಾದಾಗ ಮೊದಲು ಆಕೆ ತನ್ನ ಎಡ ಪಕ್ಕದಲ್ಲಿ ಕೈಯಾಡಿಸಿ ನೋಡಿದಳು. ಸ್ಪ ಂದನಾ ನ್ಯಾ ಇದ್ದಾ - ಳೆಂದು ತಿಳಿದು, ಸಮಾಧಾನದ ನಿಟ್ಟು ಸಿರೊಂದು ತನ್ನಿಂದ ತಾನಾಗಿಯೇ ಹೊರ ಹೊಮ್ಮಿತು. ಮನಸ ಲ್ಲೇ “ದೇವರು ದೊಡ್ಡವನು' ಅಂದು ಕೊಂಡಳು. ತಾನು ನೋಡಿದ್ದು — ಸ್ಪಂದನಾ ನೀರಲ್ಲಿ ಬಿದ್ದು ತನ್ನನ್ನಗಲಿ ಹೋದುದು “ಕನಸು, ನಿಜಪಲ್ಲ ಎಂದು "ಮನಸ್ಸಿಗೆ ಸಮಾಧಾನವಾಗಿ ಆಕೆಯ ಹೃದಯ ತುಸು ಹಗುರವಾಯಿತು. ಇನ್ನೂ ಬೆಳಕು ಹರಿದಿರಲಿಲ್ಲ. ಮಗ್ಗುಲಾಗಿ ಮಲಗಿದ್ದ ಸ್ಪಂದನಾಳ ಮೇಲಿಟ್ಟಿ ದ್ದ ಭಾವನಾಳ ಬಲಗೈ ಅವಳನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಂಡಿತು. ಮಗುವನ್ನು ಇನ್ನಷ್ಟು ಹತ್ತಿರಕ್ಕೆಳೆದು ತಬ್ಬಿಕೊಳ್ಳಬೇಕೆಂದು ಆಕೆಗೆ ಮನಸ್ಸಾದರೂ ಹಾಗೆ ಮಾಡಿದರೆ ಎಚ್ಚರವಾಗಿ ಮಗುವಿನ ನಿದ್ದೆ ಕೆಡಿಸಿದಂತಾದೀತೆಂದು ಮನ- ಸ್ನನ್ನು ಬಿಗಿ ಹಿಡಿದಳು. ಪಾಪ, ರಾತ್ರಿ ಅತ್ತತ್ತು ಮಲಗಿದ್ದಾ ಳೆ, ಎಚ್ಚರವಾಗುವ ತನಕ ಮಲಗಲಿ ಎಂದು ತನ್ನ ಕನಸಿನ ಪ್ರಪಂಚದಿಂದ , ಮೊದಲ ಬಾರಿ ಬಂದಿದ್ದ. ಮಾ. ಭ. ಸೆರ್ಲ ಪೂರ್ತಿಯಾಗಿ ಹೊರ ಬಂದಾಗ ನಿದ್ರೆ ಹಾರಿ ಹೋಗಿತ್ತು. ಸಂಜೆಯ ಘಟನೆ ಚಿತ್ರದಂತೆ ಅವಳ ಕಣ ಮುಂದೆ ಸುಳಿಯಲಾರಂಭಿಸಿತು. ಮೂರತಿ ಗಂಟೆಗೆ ಪಕ್ಕದ ಮನೆಯ ಸರಸಮ್ಮ ತಮ್ಮ ಮಗಳು ಮತ್ತು ಮೊಮ್ಮಗನೊಂದಿಗೆ ಬಂದಿ- ದರು. ಒಂದು ಗಂಟೆಯಷ್ಟು ), ಸಮಯ ಹರಟೆ "ಹೊಡೆದು ಕೊನೆಗೆ ಶರಬತ್‌ ಕುಡಿದು ಹೊರಟು ಅನಂತರ ಭಾವನಾಳ ಗಂಡನ ಇಂಜಿನೀಯರ್‌ ತನ್ನ ಪತ್ನಿಯೊಂದಿಗೆ ಅವರಿಗೆ ಕಾಫಿ, ತಿಂಡಿ ಮಾಡಿಕೊಟ್ಟು ಭಾವನಾ ಆರು ಗಂಟೆಯ ತನಕ ಅವರೊಂದಿಗೆ ಮಾತನಾಡುತ್ತ ಕುಳಿತಿ- ದ್ಹಳು. ಆರು ಗಂಟೆಗೆ ಅವರು ಹೊರಡಲು ಸಿದ್ಧರಾದರು. ಭಾವನಾ ಗೇಟಿನ ತನಕ ಹೋಗಿ ಬಂದಳು. “ನೋಡು, ಇವರು ಅಂಕಲ್‌ ಅಂಟಿ” ಎಂದರೂ ಆಕೆ ಅವರತ್ತ ಒಮ್ಮೆ ದೃಷ್ಟಿ ಬೀರಿ “ಅಮ್ಮಾ, ನೀರು ಬೇಕು” "ಎಂದು ಒಳಗೆ ನುಗ್ಗಿದಳು. . “ಚಿಂತಿಲ್ಲ ಬಿಡಿ, ಆಟ ಆಡಿ ಬಾಯಾರಿಕೆಯಾಗಿದೆ. ಇನ್ನೊಮ್ಮೆ ಬಂದಾಗ ಮಾತಾಡಿಸ್ತೇವೆ, ಬರ್ತೇವೆ” ಎಂದು ಅವರು ಹೋಗಿದ್ದರು. ಸ್ನೇಹಿತ ೪೬ ಕಸ್ತೂರಿ, ಫೆಬ್ರುವರಿ ೧೯೮೭ ಹೊರಟು ಹೋದರು. ಗೇಟು ಹಾಕಿ ಮನೆ ಯೊಳಗೆ ಬರುವಷ್ಟರಲ್ಲಿ ಸ್ಪಂದನಾ ಮತ್ತೆ “ಅಮ್ಮಾ, ನೀರು ಬೇಕು. ಚೀಕಾ ಎಲ್ಲಿ?” ಎಂದಳು. “ಒಳಗೆ ಹೋಗಿ ಕುಡಿಯೇ, ಬಂದೆ” ಎಂದಳು ಭಾವನಾ, ಸ್ಪಂದನಾ “ಚೀತಾ ಚೀತಾ” ಎನ್ನುತ್ತಾ ಒಳಗೆ ಹೋದಳು. ಒಂದೇ ದಲ್ಲಿ ಮತ್ತೆ “ಅಮ್ಮಾ; ಅಮ್ಮಾ$8” ಎಂಬ We ಉಲಿ ಚೀರಾಟದ ಧ್ವನಿ ಕೇಳಿ ಭಾವನಾ ಒಳಗೋಡಿ- ದಳು. ಅಡುಗೆ ಮನೆಗೆ ನುಗ್ಗಿದಾಗ ಅವಳ ಎದೆ ಧಸಕ್‌. ಎಂದಿತು. "ಛೂ, ಛೂ” ಎಂದು ಹೇಳುತ್ತ ಸೀತಾಳ ಮೇಲೆರಗಿದ್ದ ಬಾವುಗಕ್ಕೆ ಕೈಯಿಂದಲೇ ನಾಲ್ಕೇಟು ಬಿಗಿದಳು. ಅದು ಕಿಟಕಿಯಿಂದ ಜಿಗಿದು ಹೊರಗೆ ಓಡಿ ಹೋಯಿತು. ಜನಿ Ne : { N we (ys ಮಿ 4 ಟೆ pe CN ಭಾವನಾಗೆ ದಿಕ್ಕೆ € ತೋಚದಂತಾಯಿತು. ಸ್ಪಂದನಾ ನೀರು ಕುಡಿಯಲು ತೆಗೆದುಕೊಂಡಿದ್ದ ಸ್ಟೀಲಿನ ಲೋಟ ಒಂದೆಡೆ ಉರುಳಿ ಬಿದ್ದಿ ತ್ತು, - ನೀರೆಲ್ಲ ಚೆಲ್ಲಿ ಹೋಗಿತ್ತು. ಸ್ಪಂದನಾ ಪ ಪ್ರಜ್ಞಾ ಶೂನ್ಯ ಳಾಗಿ ಬಿದ್ದಿ ದ್ದ ಳು! ಮತ್ತೊಂದೆಡೆ ಕೊರಳಿ ನಿಂದ 'ಚಿಮ್ಮು ತ್ರಿ ರುಪ ರಕ್ತದ ಓಕುಳಿಯಲ್ಲಿ ಸೀತಾ ಚಡಪಡಿಸುತಿ. ದ್ದ ಳು. ಭಾವನಾ ಮರುಕ್ಷಣದಲ್ಲಿ ಸ್ಪಂದನಾಳನ್ನು ಮಡಲಲ್ಲಿ ಎತ್ತಿಕೊಂಡಳು. ಕಣ್ಣಿ ಗೆ- ೨೦೫ಕ್ಕೆ ನೀರು ಚಿಮುಕಿಸಿ “ಸ್ಪಂದನಾ ಸ್ಥ ದನಾ” ನಾ ನಾಲ್ಕಾರು ಬಾರಿ ಕರೆದಾಗ ಆಕೆ ನಿಧಾನವಾಗಿ ಕಣ್ಣು "ತೆರೆದಳು. “ಅಮ್ಮಾ, ಅಮ್ಮಾ” ಎಂದು ಅಳುತ್ತಾ “ಅಲ್ಲಿ ನೋಡಮ್ಮಾ, ನಮ್ಮ ಚೀತಾ ಮೈ ಎಲ್ಲಾ ಲಕ್ತ ಲಕ್ಷ” ಎನ್ನುತ್ತ ಭೀತಿಯಿಂದ ಅತ್ತ ನೋಡತೊಡಗಿದಳು. ಭಾವನಾ ಆಕೆಯನೆ ತ್ತಿಕೊಂಡು ಬೆಡ್‌ರೂಮಿಗೆ ಹೋದಳು. “ಅಮ್ಮಾ, ಆ ದೊಡ್ಡ ಬೆಕ್ಕು ಬಂದಿತ್ತು. ಅದು ಚೀತಾಗೆ ಲಕ್ತ ಲಕ್ಷ ST ಎಂದು ಏನೇನೋ ಹೇಳಲಾರಂಭಿಸಿದಳು ಸ ಸ್ಪಂದನಾ. “ನೀ ಸುಮ್ನಿರು. ನೀ ಇಲ್ಲೇ ಇರು. ಚೀತಾಳತ್ರ ಹೋಗ್ಬೇಡ” ಎಂದು ಆಕೆಯನ್ನು ಹಾಸಿಗೆಯಲ್ಲಿ ಮಲಗಿಸಿ ಒಂದಿಷು ಲ ಹಾಲು ಕುಡಿಸಿ ಕೈಗೆ ಚಾಕ ಲೇಟು ಕೊಟ್ಟು ಅಡುಗೆ ಮನೆಗೆ ಹೋದಳು. “ಸೀತಾ ಸೀತಾ” ಎನ್ನು ತ್ತಿರುವಂತೆಯೇ ಅವಳಿಗೆ ಕಣ್ಣಿ €ರು ಬಂದೇ ಬಿಟ್ಟಿ ತು, ರಕ್ತರಂಜಿತ ಸೀತಾ ಳನ್ನೆ ಮಡಲಲ್ಲಿ ಎತ್ತಿಕೊಂಡಳು. “ನಿನ್ನನ್ನು ಐದು ತಿಂಗಳ. ಮಗುವಿನಂತೆ ರಕ್ಷಿಸಿದ್ರೂ ಕೊನೆಗೂ ಹೊರಟೇ ಹೋದೆಯಲ್ಲಾ ಸೀತಾ? ನಿನ್ನೆ ಐದು ತಿಂಗಳು, ಸ್ಪಂದನಾಗೆ ಐದು ವರ್ಷ ಗಳಾಗ್ತಾ ಬಂದವು. ಸ್ಟಂದನಾಗೆ ಹಾಲು ಕೊಟ್ಟಾಗ, ತಿಂಡಿ ಕೊಟ್ಟಾಗ ನಿನ್ಗೂ ಕೊಡ್ತಿದ್ದೆ, ಅಕಸ್ಮಾತ್‌ ನನ್ಗೆ ಮರೆತು ಹೋದ್ರೂ ಸಂದ ನಾಳೇ ನೆನ್ಫು ಮಾಡ್ತಿದ್ಳು 'ಅಮ್ಮಾ ಚೀತಾಗೆ' ಎಂದು. ಅವಳು ಸ್ಕೂಲಿಂದ ಬಂದಾಗ, ಆಟ ಆಡಿ ಮನೆಯೊಳ್ಗೆ ಕಾಲಿರಿಸ್ಟೇಕಾದ್ರೆ "ಚೀತಾ ಚೀತಾ' ಎಂದು ನಿನ್ನನ್ನೇ ಕರೀತಿದ್ಳು. ನಿನ್‌ ಮೈ ಮೇಲೆ ಕೈಯಾಡಿಸ್ತಿದ್ದು, ನೀನು "ಗುರ್‌ ,ಗುರ್‌' ಎರಡು ಮುಖ ೪೭ ಎನ್ನುತ್ತ ಸಂತೋಷದಿಂದ ಬಾಲ ಅಲ್ಲಾಡ್ಡಿಸ್ತಿದ್ದಿ, ಇನ್ನವಳು ಯಾರೊಂದಿಗೆ ಆಡ್ಬೆ "ಕು? ನಿನ್ತಾಯಿ ಹೊರಗ್ನಿಂದ ಬಂದು "ಮ್ಯಾಂವ್‌ ಮ್ಯಾಂವ್‌” ಎನ್ನುತ್ತ ನಿನ್ನ ಹುಡ್ಕಿದಾಗ ನಾನು ಏನುತ್ರಾ ಕೊಡ್ಲಿ ? ಇಷ್ಟು ದಿವ ನಿನ್ನ ಕಾಯ್ತಾ ಇದ್ದ ನಾನು ಒಂದೆರಡು ನಿಮಿಷ ಮೊದ್ದು ಅತಿಧಿಗಳನ್ನ ; ಕಳಿಸಿ ಬಿಟ್ಟಿದ್ರೆ ನಿನ್ನೆ ಈ ಪ ಪರಿಸ್ಥಿತಿ ಬರ್ತಿರಲಿಲ್ಲ. ನಾನೇ ಕೈಯಾರೆ ನಿನ್ನ ಕೊಂದ್ಹಾಗೆ ಆಯ್ತಲ್ಲಾ ಸೀತಾ? ನಾ ಯಾವ ಜನ್ಮದಲ್ಮಾಡಿದ ಪಾಪಕ್ಕೆ ಈ ಪಾ )್ರಯಶ್ಚಿತ್ತಕೊಟ್ಟೆ ಭಗವಂತಾ?” ಎಂದು ಏನೇನೋ ಹೇಳಿಕೊಳ್ಳುತ್ತ ಸೀತಾಳ ಕತ್ತಿನಲ್ಲಾದ ಗಾಯವನ್ನು ನೋಡುತ್ತಿರುವಂತೆಯೇ ಅದು ಕೊರಳನ್ನು ಆಡ್ಡ ಹಾಕಿ ತನ್ನ ಅಂತ್ಯವನ್ನು ಸೂಚಿಸಿತು. ಭಾವನಾಳ ಮಡಿಲು ರಕ್ತಮಯ ವಾಗಿತ್ತು. ಆಕೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಆಕೆಯ ಅಳುವನ್ನು ಕೇಳಿ ಸ್ಪಂದನಾ ಅಡುಗೆ ಮನೆಗೆ ಬಂದಳು. ತಾಯಿಯ ಮಡಿಲು ರಕ್ತ ಮಯವಾಗಿದೆ. ಬಿಳಿ ಸೀತಾಳ ಬಣ್ಣವೂ ಕೆಂಪಾ ಗಿದೆ. ತಾಯಿ ಅಳುತ್ತಿರುವುದನ್ನು ಕಂಡು ಸ್ಪಂದನಾಳಿಗೂ ಅಳು ಬಂತು. “ಅಮ್ಮಾ, ಚೀತಾ ಬದ್ಯ್ಕೋದಿಲ್ಲಾ ಸ?” ಎಂದು ಕೇಳಿದಳು ಸ್ಪಂದನಾ. “ಇಲ್ಲಮ್ಮಾ, ಸತ್ತೋಯ್ತು .” ಎಂದು ಇನ್ನಷ್ಟು ಜೋರಾಗಿ ಅಳಲಾರಂಭಿಸಿ ದಳು ಭಾವನಾ. “ಅಮ್ಮಾ, ಆ ದೊಡ್ಬೆಕ್ಕು ಚೀತಾಳ ಕುತ್ಸೇನ ಕಚಿ ಕಚ್ಚೆ ಅವ್ಳನ್ನ ಆ ಕಡೆ ಈ ಕಡೆ ಎಳೀತು. ಖಿ ಜ್ಯೋತಾ! ಚತ್ತೋಯ್ತು! ಚೀತಾ ಚತ್ತೋಯ್ತು.? ಸ್ಪಂದನಾ ಅಳಲಾರಂಭಿಸಿದೊಡನೆ ಭಾವನಾಳ ಅಳು ಥಟ್ಟನೆ ನಿಂತುಹೋಯಿತು. ಅವಳು ಸೆರಗಿನಿಂದ ಕಣೊ ರಸಿಕೊಂಡಳು, ತುಸು ಗದರಿ ಸುವ ದನಿಯಲ್ಲಿ ಅವಳು ಸ್ಪಂದನಾಗೆ ಹೇಳಿದಳು, “ನೀ ಹೋಗಿ ಮಲ್ಕೊ.” ತಾಯಿಯ ಮಾತಿನ ಧಾಟಿ ನೋಡಿ, ಅವಳ ಮುಖವನ್ನೊಮ್ಮೆ ನೋಡಿ ಮರು ಮಾತಾಡದೆ ಸ್ಪಂದನಾ ಮನಸ್ಸಿಲ್ಲದ ಮನಸ್ಸಿನಿಂದ ಅಸಮಾ- ಧಾನದಿಂದಲೇ ಬೆಡ್‌ರೂಮಿಗೆ ಹೋದಳು. ಕಸ್ತೂರಿ, ಫಬ್ರುವದಿ ರಿಂ ಇ ಭಾವನಾ ಉಕ್ಕಿಬಂದ ದುಃಖವನ್ನು ತಡೆಹಿಡಿ ಯುತ್ತ ಸೀತಾಳ ಶವವನ್ನು ಹೊತ್ತುಕೊಂಡು ಹಿತ್ತಲುಕಡೆಗೆ ಹೋದಳು. ಸೀರೆ ರಕ್ತಮಯ ವಾಗಿತ್ತು. ಸೀತಾಳನ್ನು ಒಂದೆಡೆ ಇಟ್ಟು ಮನೆಯೊಳಗಿನಿಂದ ಹಾರೆ ತಂದು ಒಂದು ಗುಂಡಿ ತೋಡಿದಳು. ಪೂರ್ವಕ್ಕೆ ತಲೆಮಾಡಿ ಅದರಲ್ಲಿ ಸೀತಾಳನ್ನಿಟ್ಟು ಮಣು ಸ ಮುಚ್ಚುತ್ತಿ ರಬೇಕಾದರೆ ಕಣ್ಣು ಗಳಿಂದ “ಉದುರಿ ಅಶ್ರು ಬಿಂದುಗಳು ಆ ಮಣ್ಣಿಲ್ಲಿ ಸೇರಿಕೊಂಡವು. ಮಣ್ಣು ಮುಚ್ಚಿ ಒಂದೆದು ನಿಮಿಷ ಆ ಜಾಗವನ್ನೇ ಔಟ್ಟದೃಷ್ಟಿ ಧದ ನೋಡುತ್ತ ನಿಟು ) ಸಿರೊಂದನ್ನು “ಬಟ್ಟು ಆಕೆ ಮನೆಯೊಳಗೆ ಬಂದಾಗ ಬಾಗಿಲ ಬಳಿಯಲ್ಲಿ. ಅದನ್ನೆಲ್ಲ ನೋಡುತ್ತ ನಿಂತಿದ್ದ ಸ್ಪಂದನಾ “ಅಮ್ಮಾ, ಚತ್ಮೇಲೆ ಎಲ್ರನ್ನೂ ಮನ್ನಿಗೆ ಆಕ್ತಾ ರಾ?” ಎಂದು ಕೇಳಿದಳು. ಏನು ಉತ್ತ ರಿಸ ಬೇಕೆಂದು ತಿಳಿಯದ ಭಾವನಾ “ನೀ ಯಾಕೆ ಇಲ್ಲಿಗೃಂದೆ?” ಎಂದು ಗದರಿಸಿದಳು. ರಾತ್ರಿಯಾದಂತೆ ಭಾವನಾಳ ಮನಸ್ಸಿನ ದುಃಖವೂ ಹೆಚ್ಚಾ ಗುತ್ತ ಹೋಯಿತು. ಗಂಡ ಬೆಂಗಳೂರಿಗೆ ಹೋಗಿ ಎರಡು ದಿನವಾಗಿತ್ತು. ಅವನು ಮರುದಿನ ಬರುವವನಿದ್ದ. ಗಂಡನ ಅನುಪಸ್ಥಿ ತಿಯೊಂದಿಗೆ ಸೀತಾಳ ಸಾವೆ ಸೇರಿ ಆಕೆಗೆ ತಡೆಯಲಾರದಷ್ಟು ದುಃಖವಾಯಿತು. ಮನೆ ಸ್ಮಶಾನವಾಗಿ ತೋರಿತವಳಿಗೆ, ಆದರೂ ಏನೋ ಒಂದಿಷ್ಟು ಅಡಿಗೆ ಮಾಡಿ ಸ್ಪ ಸಂದನಾಳನ್ನು ಊಟಕ್ಕೆ “ಕರೆದರೆ ಆಕೆ ಊಟ ಮಾಡಲು ಸುತರಾಂ ಒಪ ಲಿಲ್ಲ. “ಅಮ್ಮಾ ಚೀತಾ ಇಲ್ಲ. ನಾನೂ ಊಟ ಒಲ್ಲೆ ಎಂದು ಹಟ ಹಿಡಿದಳು. ಎಷ್ಟೇ ಸಮಜಾಯಿಸಿದರೂ, ಬೆದರಿಸಿದರೂ ಒಂದು ತುತ್ತು ಸಹ ಅವಳ ಬಾಯಿಗೆ ಹೋಗಲಿಲ್ಲ, ಕೊನೆಗೆ ಬಲವಂತಮಾಡಿ ಒಂದಿಷ್ಟು ಬೋರ್ನ ವಿಟಾ ಕುಡಿಸಿ ಮಲಗಿಸ ಹೋದಾಗ ಒಮ್ಮಿಂ ಹತ್ತು ಹದಿನೈದು ನಿಮಿಷಗಳಲ್ಲಿ ಮಗುವಿಗೆ ನಿದ್ರೆಯೂ ಬಂತು. ತಾನು ಅತ್ಯಂತ ಪ್ರೀತಿಯಿಂದ ಸಾಕಿದ ಸೀತಾ ಮಗುವನ್ನು ಮಲಗಿಸಿದಳು. ಸತ್ತು ಹೋದಳಲ್ಲಾ? ಎಂದು ದುಃಖಿಸುತ್ತ ಸೀತಾ ಮತ್ತು ಸ್ಪಂದನಾಳ ಸಲಿಗೆ, ಸ್ನೇಹ ಆಟ ಗಳನ್ನು' ನೆನಸುತ್ತಾ ಮಧ್ಯರಾತ್ರಿಯ ತನಕ ಅತ್ತಿಂದಿತ್ತ ಹಾಸಿಗೆಯಲ್ಲಿ ಹೊರಳಾಡುತ್ತ ಕಳೆದಳು ಭಾವನಾ. ಅನಂತರ ಎಷ್ಟು ಹೊತ್ತಿಗೆ ನಿದ್ದೆ ಬಂತೆಂಬುದೇ ಅವಳಿಗೆ ತಿಳಿಯಲಿಲ್ಲ. ಕನಸು ಕಂಡು ಎಚ ರವಾಗಿ ಹತ್ತು ಹದಿನೈ ದು ನಿಮಿಷ ಇವೇ ಯೋಜನೆಗಳಲ್ಲಿ ಮುಳುಗಿದ್ದ ನ ಮುಂಜಾವಿನ ತಂಗಾಳಿಯ ಸ್ಪರ್ಶದಿಂದಲೋ ಏನೋ ಮತ್ತೆ ಅವಳಿಗೆ ಜೊಂಪು ಹತ್ತಿದಂತಾ ಯಿತು. ಪುನಃ ಎಚ ಸ ರವಾದಾಗ ಸುಮಾರಾಗಿ ಬೆಳಕು ಹರಿದಿತ್ತು, ಎದ್ದು ಸೀತಾಳನ್ನು ಹೂತ ಜಾಗದ ವರೆಗೆ ಹೋಗಿ ಇ ನೋಡಿಕೊಂಡು ಬಂದಳು. ಅದೇ ದುಃಖದ ಗುಂಗಿನಲ್ಲಿ ಹಲ್ಲುಜ್ಜಿ ಮುಖ ತೊಳೆಯುತ್ತಿರುವಾಗ ರಾತ್ರಿ ಸ್ಪಂದನಾ “ಚೀತಾ, ಚೀತಾ” ಎಂದು ಹೇಳಿದಂತೆ “ಅಮ್ಮಾ, ಅಮ್ಮಾ” ಎಂದು ಚೀರಿದಂತೆ ಕೇಳಿಸಿದ್ದು ನಿಜವೇ, ಭ್ರಮೆಯೇ ಅಥವಾ ಕನಸೇ ಎಂಬುದು ಅವಳಿಗೆ ತಿಳಿಯದಾಗಿ ಮನಸ್ಸು ಅಸಹ್ಯ ವೇದನೆಯಿಂದ ಒದ್ದಾ ಡತೊಡಗಿತು. ಮುಖ ತೊಳೆದುಕೊಂಡು ಬರುವಷ್ಟ ರಲ್ಲಿ ಪೂರ್ತಿಯಾಗಿ ಬೆಳಕು ಹರಿದಿತ್ತು. ಬೆಡ್‌ರೂಮಿಗೆ ಬಂದು ಹಣೆಗೆ ಕುಂಕುಮ ಹಚಿ ಕೊಂಡು ಸ ಸೈಂದನಾಳನ್ನು ಎಬ್ಬಿ ಸಲು "ಸ್ಪ $ಂದನಾ; ಸ ದನಾ” ಎಂದಳು. “ಆಕೆಗೆ ಎಚ ಶೈ ರವಾಗಲಿಲ್ಲ. ಮಂಚದ ಹತ್ತಿ ರಾ ಅವಳನ್ನು ಅಲುಗಾಡಿ ಸುತ್ತ ಸ್ಪಂದನಾ, ಸ್ಪಂದನಾ, ಏಳು.” ಎಂದಾಗಲೂ ಅನ್ಯತ್‌ ಜೋರಾಗಿ ಅಲುಗಾಡಿಸಿದಾಗ ಮಗು ಲಾಗಿ ಮಲಗಿದ್ದ ದೊಮ್ಮೆಗೆ ಭಾವನಾಳ ಮೈ ಕಂಪಿಸಿತು. ಇ ಸಿಂದನಾ ಮರದ ಕೊರಡಿನಂತೆ ಅಂಗಾತ ಮಲಗಿ ಸ್ಪ ಸ ಂದನಾಳ ಮೈ ಸ್ವಲ್ಪ ಬೆಚ ಗಿರುವಂತೆ ದಳು. ತೋರಿತು, ಮತ್ತೊ ಮ್ಮ ಮುಟಿ $ ನೋಡಿದಳು. “ಸ್ಪಂದನಾ” ಎರಡು ಮೂರು ಸಲ ಮಾಟಿ $ ನೋಡಿದಾಗ ಅದು ಚೀರಾಟದೊಂದಿಗೆ ಭಾವನಾ ಅವಳ ಕೇವಲ ತನ್ನ ಭ ್ರಮೆಯೆಂದು ತೋರಿತವಳಿಗೆ, ಮೇಲೆಯೇ ಕುಸಿದು ಬಿದಳು! ಕ ಈ ಇ ನ ಕ್ಷೆ” ಆ ಚ್‌ ಲ್ಯ ವಜ ೊಾ್‌ ವೆನೆಡಿಯಂ ತ. ಕು. ನಾಗಭೂಷಣ I SE ಔದ್ಯೋಗಿಕ ಕ್ಷೇತ್ರಕ್ಕೊಂದು ವಿಟಾಮಿನ್ನು ಶ್ರ ನ್ಯೊ ವಾಹನಗಳ ರಾಜ' ಹೆನ್ರಿ ಫೋರ್ಡ್‌ ೧೯೦೫ರಲ್ಲಿ ಮೋಟಾರ್‌ ವಾಹನಗಳ ದೊಡ್ಡ ರೇಸಿನ ಪಂದ್ಯವನ್ನು ವೀಕ್ಷಿಸುತ್ತಿದ್ದ. ಅಂತಹ ಪಂದ್ಯ ಗಳಲ್ಲಿ ಸರ್ವೇ ಸಾಧಾರಣವಾಗಿ ಸಂಭವಿಸ ವವ ಡಿಕ್ಕಿ ಅಪಘಾತ ಅವನ ಕಣ್ಣೆ ದುರಿ- ನಲ್ಲೇ ಜಧವೀತು, ಅಪಘಾತ ನಡೆದ ಸ ಸ್ಥಳಕ್ಕೆ ಹೋದ ಫೋರ್ಡ್‌, ಅಲ್ಲಿ ಮುರಿದು ಬಿದ್ದಿದ ಕಾರಿನ ಭಾಗವನ್ನು ಕ್ರೈ ಗೆತ್ತಿಕೊಂಡು ನೋಡಿದಾಗ ಫ್ರೆಂಚ್‌ ಕಾರೊಂದರ ಕವಾಟದ ಕದರಣಿಗೆ (Valve Spindle) ಅದೆಂದು ತಿಳಿಯಿತು. ಅದರಲ್ಲಿ ಅಂತಹ ವಿಶೇಷವೇನೂ ಇರದಿದ್ದ ರೂ ತೀಕ್ಬ ಎಮತಿಯಾಗಿದ್ದ ಫೆ ೋರ್ಡ್‌ ಅದರ ಹಗುರತೆ ಮತ್ತು ಗಡಸುತದವನ್ನು ಗುರುತಿಸುತ್ತಾ ದಂಗಾಗಿದ್ದನು. ಅವನದನ್ನು ಪ್ರಯೋಗಶಾಲೆ ಯೊಂದಕ್ಕೆ ಕಳುಹಿಸಿ ವಿಶ್ಲೇಷಿಸಿದಾಗ, ಆ ಭಾಗ- ವನ್ನು ಮಾಡಿರುವ ಉಕ್ಕಿನಲ್ಲಿ "ವೆನೆಡಿಯಂ' ಲೋಹದ ಮಿಶ್ರಣ ಇರುವುದು ತಿಳಿಯಿತು. ಮುಂದೆ “ವೆನೆಡಿಯಂ ಇರದಿದ್ದ ರೆ ಮೋಟಾರ್‌ ವಾಹನಗಳಿರುತ್ತಿರಲಿಲ್ಲ” ಎಂದವನೇ ಫೋರ್ಡ್‌. ಮೋಟಾರ್‌ ವಾಹನಗಳ ತಯಾರಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಂತಹ ಉಕ್ಕನ್ನು ಬಳಸ ಕತ ತಟ 1 ₹1 ಬಹುದೆಂಬ ಯೋಚನೆ ಫೋರ್ಡ್‌ಗೆ ಬಂತು. ವೆನೆಡಿಯಂ ಮಿಶ್ರಿತ ಉಕ್ಕ ನ್ನು ಬಳಸಿ ಮಾಡಿದ್ದ ವಾಹನಗಳು ಅತಿ ಹಗುರವಾಗುವುದರಿಂದ ಹೆಚಿ ನ ಪ್ರಮಾಣದಲ್ಲಿ ಉಕ್ಕನ್ನು ಉಳಿಸಬಹುದು. ಅದರಿಂದ ವಾಹನಗಳನ್ನು ಕಡಿಮೆ ಬೆಲೆಗೆ ತಯಾರಿಸಬಹುದಾದ ವಿಷಯ ಫೋರ್ಡ್‌ನ ಯೋಚನೆಯನ್ನು ಸರಿಯಾಗಿಸಿತ್ತು. ಕಾರು ಅಗ ; ವಾಗುವುದರಿಂದ ಬೇಡಿಕೆ ಹೆಜ್ಮಾ ಹೆಚ್ಚಿನ ಲಾಭ ಮಾಡಿಕೊಳ್ಳ ಬಹುದೆಂಬುದನ್ನು ಫೋಡ್‌ ಅರಿತುಕೊಂಡನು. ತನ್ನ Rl ಮುಂದುವರಿಯಲು ಅವನು ಬಹಳ ತೊಂದರೆ ಗಳನ್ನು ಎದುರಿಸಬೇಕಾಯಿತು. ಆದರೆ ಅನೇಕ ವರ್ಷಗಳ ನಂತರ ಫ್ರಾನ್ಸಿನ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಫೋರ್ಡ್‌ ಹೊರತಂದ ಕಾರುಗಳ ಕೆಲವು ಭಾಗಗಳನ್ನು ಪರೀಕ್ಷೆಗೆ ಒಳ- ಪಡಿಸಿದಾಗ ಅಮೇರಿಕದ ಉಕ್ಕು ಫ್ರಾನ್ಸಿನದ- ಕ್ಕಿಂತ ಹಲವಾರು : ವಿಶೇಷ ` ಗುಣಗಳನ್ನು ಹೊಂದಿರುವುದು ಸಿದ್ಧ ವಾಯಿತು. ಹೀಗೆ ಮೋಟಾರ್‌ ವಾಹನ ಉತ್ಪಾದನೆಯಲ್ಲಿ ಹೊಸ ಅಧ್ಯಾಯವನ್ನಾರಂಭಿಸಿದ "ವೆನೆಡಿಯಂ' ಲೋಹದ ಹುಟ್ಟಿನ ಕಥೆ ಬಹಳ ಕುತೂಹಲ ೫೦ ಕಸ್ತೂರಿ, ಕಾರಿಯಾಗಿದೆ. ಮೆಕ್ಸಿಕೋದ ಖ್ಯಾತ ರಸಾಯನ ಶಾಸ್ತ್ರಜ್ಞ ಹಾಗೂ. ಧಾತುಶಾಸೆ ್ರಜ್ಞ ಆಂದ್ರೆ ಮ್ಯಾನ್ಯು ಯೆಲ್‌ ಡೆಲ್‌ ರಯೋ ೧೮೦೧ರಲ್ಲಿ ಮೆಕ್ಸಿ ಜೇ ಕಂದು ಬಣ್ಣ ದ ಸೀಸದ ಅದಿರು- ಗಳನ್ನು ಅಭ್ಯ ಸಿಸುತ್ತಿರು 'ಮಾಗ ಅಲ್ಲಿಯವರೆಗೆ ಪತ್ತೆಯಾಗದ 'ಲೋಹವೊಂದು ಅದರನ್ಗಿರುವು- ದನ್ನು ಕಂಡುಹಿಡಿದು ಅದರ ಸಂಯುಕ್ತ ವಸ್ತು ಗಳು ಹಲವಾರು ಬಣ್ಣಗಳಲ್ಲಿ ದೊರೆತವು. ಆದ್ದರಿಂದಲೇ ಅವನು ಅದನ್ನು ಹಲವಾರು ಬಣ್ಣ ದ್ವಾಗಿರುವುದೆಂದು "ಅರ್ಥ ಬರುವ' ಫ್ಯಾನ್‌ ಕ್ರೋಮಿಯಂ ಎಂದು ಕರೆದನು. ನಂತರ “ಕೆಂಪು' ಎಂದು ಅರ್ಥ ಕೊಡುವ 6“ಎರಿ- ಟ್ರೊನಿಯಂ' ಎಂಬ ಹೆಸರಿಟ್ಟನು, ಆದರೆ ಡೆಲ್‌ ರಯೋ ತನ್ನ ಸಂಶೋಧನೆ ಯನ್ನು ವೈಜ್ಞಾನಿಕವಾಗಿ ಸಿದ್ಧ ಪಡಿಸಲಾಗಲಿಲ್ಲ. ಕೊನೆಗೆ ೧೮೦೨ರಲ್ಲಿ ಆ ಮೂಲವಸ್ತು, ಕೆಲವೇ ವರ್ಷಗಳ ಹಿಂದೆ ಪತ್ತೆಯಾಗಿದ್ದ ಕ್ರೋಮಿಯಂ ಎಂದು ತೀರ್ಮಾನಿಸಿದನು. ಸುಮಾರು ೩೦ವರ್ಷಗಳ ನಂತರ ಸಿ ್ವೀಡನ್ನಿನಲ್ಲಿ ಕೆಲವು ಕಬ್ಬಿಣದ ಅದುರಿನ ನಿಕ್ಷೇಪಗಳಿಂದ ಹೀ ತಗೆದ ಲೋಹವೊಂದನ್ನು ಸುಲಭವಾಗಿ ಬೇರೆ ಬೇರೆ ಆಕಾರಕ್ಕೆ ತರಬಹುದೆಂಬ ಕುತೂಹಲಕಾರಿ ಗುಣವನ್ನು ಲೋಹಶಾಸ್ತ್ರಜ್ಞರು ಗಮನಿಸಿ- ದರು. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಆರಂಭಿಸಿದ ಸ್ವೀಡಿಶ್‌ ವಿಜ್ಞಾನಿ ನೀಲ್ಸ್‌ ಸೆಫ್‌- ಸ್ಫೋಮ್‌ ಆ ಲೋಹದ ಅದಿರನ್ನು ರಸಾಯನಿಕ ವಿಶ್ಲೇಷಣೆಗೆ ಒಳಪಡಿಸಿದ. ನಂತರ ಡೆಲ್‌- _ರಯೋ ಕ್ರೋಮಿಯಂ ಎಂದು ತಪ್ಪಾಗಿ ತಿಳಿದಿದ್ದೆ ಮೂಲವಸ್ತು ನಿಜವಾಗಿಯೂ ಹೊಸದಾದ ಲೋಹವಾಗಿತ್ತೆಂದು ಸಿದ್ಧಪಡಿಸಿ ಅದಕ್ಕೆ “ವೆನೆಡಿಯಂ'ಎಂದು ಹೆಸರಿಟ್ಟ. ರಶಿಯದ ಉರಲ್‌ ಪರ್ವತ ಶ್ರೇಣಿ- ಯಲ್ಲಿರುವ ಬೆರೆಜೋವ್‌ ಗಣಿಗಳಲ್ಲಿ ದೊರೆ- ಯುವ ಸೀಸದ ಅದಿರಿನಲ್ಲಿ ೧೮೩೪ರಲ್ಲಿ ಮೊದಲ ಬಾರಿಗೂ ೧೮೩೯ರಲ್ಲಿ ಮರಳು ಗಟಿ ಯಾಗಿ AN / 4%? ಫೆಬ್ರುವರಿ ೧೯೮೭ ಣಾ ರೂಪುಗೊಂಡ ಶಿಲೆ “ಪರ್ಮ್‌'ನಲ್ಲೂ ವೆನೆಡಿಯಂ ನ್ನು ಪತ್ತೆ ಮಾಡಲಾಯಿತು. ಕಬ್ಬಿಣ ಮತ್ತು ತಾಮ್ರದ ಮಿಶ್ರಲೋಹಗಳಲ್ಲಿ .ವೆನೆಡಿಯಂನ ಉಪಯುಕ್ತ ಪರಿಣಾಮಗಳನ್ನು ರಶಿಯದ ಎಂಜಿನಿಯರ್‌ ಶುಬಿನ್‌ ಆಗಲೇ ಗಮನಿಸಿದ್ದನು, “ಕಪ್ಪು ತಾಮ್ರ, ತಾಂಡವಾಳ(Cast Iron) ಮತ್ತು ಪರಿಷ್ಕೃತ ತಾಮ್ರ, ವೆನೆಡಿಯಂನ ಮಿಶ್ರ ಲೋಹಗಳೆಂದೂ, ಬಹುಶಃ ಅದರಿಂದಲೇ ಈ ಮಿಶ್ರಲೋಹಗಳು ಬಹಳ ಗಟ್ಟಯಾಗುವು _ ದೆಂದೂ” ಲೇಖನದಲ್ಲಿ ಬರೆದನು. ಶುದ್ಧ ವೆನೆಡಿಯಂನ್ನು ಬೇರ್ಪಡಿಸಲು ಬಹಳ ವರ್ಷಗಳವರೆಗೆ ಯಾರಿಂದಲೂ ಸಾಧ್ಯವಾಗಿರ ಲಿಲ್ಲ. ೧೮೬೯ರಲ್ಲಿ ಬ್ರಿಟಿಶ್‌ ರಸಾಯನಶಾಸ್ತ್ರಜ್ಞ ಹೆನ್ರಿ ರೋಸ್ಕೊ ಅತ್ಯಂತ ಆಳವಾದ ಸಂಶೋಧನೆ ಮಾಡಿದನಂತರ ವೆನೆಡಿಯಂನು ಸ ಪಡೆಯುವುದರಲ್ಲಿ ಸಫಲನಾದ, ಆರಂಭದಲ್ಲಿ ಪ್ರತಿಶತ ನಾಲ್ಕರಷ್ಟು ಕಲ . ಬೆರಕೆ ಹೊಂದಿದ ವೆನೆಡಿಯಂನ್ನು ಪರಿಶುದ್ಧ ವೆಂದು ಪರಿಗಣಿಸಲಾಗುತ್ತಿತ್ತು. ಈ ಲೋಹದ ಒಂದು ವೈಶಿಷ್ಠ ಕ್ಟ್ಯವೆಂದರೆ ಸಾರಜನಕ. ಆಮ್ಲಜನಕ ಮತ್ತು ಜಲಜನಕಗಳಂತಹ ವಸ್ತುಗಳು ಎಷ್ಟೇ ಕಡಿಮೆ ಪ್ರಮಾಣದಲ್ಲಿ ಸೇರಿದರೂ ಅದು ಗಟ್ಟಿ ಹಾಗೂ ಭಂಗುರವಾಗುವುದಲ್ಲದೆ ಲೋಹದ ಆಕಾರ ಬದಿಲಿಸುವದು ಬಹಳ ಕಠಿಣ ವಾಗುತ್ತದೆ. ಹೆಚ್ಚಿನ ಉಷ್ಣ ತೆಯಲ್ಲಿ ಅಸಾ- ಧಾರಣವಾದ ಚಟುವಟಿಕೆಯನ್ನು ಹೊಂದು- ವುದರಿಂದ ಶುದ್ಧ ವೆನೆಡಿಯಂನ್ನು ತಯಾರಿಸು ವುದು ಕಷ್ಟವೆಂದು ಪರಿಗಣಿಸಲಾಗಿತ್ತ. ವೆನೆಡಿಯಂನ್ನು ದ್ರವೀಕರಿಸಲು ಬಳಸಬಹುದಾದ ಮೂಸೆಗಾಗಿ ಸರಿಯಾದ ಲೋಹವನ್ನು ಹುಡುಕು ವುದೇ ಕಷ್ಟವಾಯಿತು, ಏಕೆಂದರೆ, "ವೆನೆಡಿಯಂ ಮೂಸೆಯ ಲೋಹದೊಡನೆ ವರ್ತಿಸಿ ಅಶುದ ಗೊಳ್ಳುತ್ತಿತ್ತು. ಅದರಿಂದಾಗಿ ವಿಜ್ಞಾ ನಿಗಳು ಬೇರೊಂದು ಮಾರ್ಗವನ್ನು ಹುಡುಕಬೇಕಾ ಯಿತು. ಇತ್ತೀಚೆಗೆ ವಿದ್ಯುದ್ದಿಭಜನೆಯಿಂದ ಹ ಚ ' ಕುತೂಹಲಕರವಾದ ೯೯.೯೯ ಶುದ್ಧ ವೆನೆಡಿಯಂನ್ನು ಪಡೆಯುವ ಪ್ರಧಾನ ಕ್ರಮವೊಂದನ್ನು ಕಂಡುಹಿಡಿಯ ಲಾಗಿದೆ. ಈ ಸಂಶೋಧನೆ ಅತ್ಯಂತ ಮಹತ್ವ- ಪೂರ್ಣ ವೆನಿಸಿದೆ, ಬೆಳ್ಳಿ oe ಬಣ್ಣ ದ ಶುದ್ಧ ವೆನೆಡಿಯಂ ಅತ್ಯ ಬ ಮೆದುಶಾಗಿರ:ವ್ರದರಿಂದ ಆದನ್ನು ಕಾಯಿಸಿ ಬಡೆದು ಬೇರೆ ಬೇರೆ ಆಕಾರಕ್ಕೆ ತರುವುದು ಸುಲಭ. ಬಹಳ ಕಾಲ ನೆನೆಡಿಯಂನ ಔದ್ಯೋಗಿಕ ಉಪ ಯುಕ್ತತೆಯನ್ನು ಕಂಡುಕೊಳ್ಳಲಾಗಿರಲಿಲ್ಲ, ೧೯೦೭ರಲ್ಲಿ ಇಡೀ ಪ್ರಪಂಚದಲ್ಲಿ ಆದರ ಉತ್ಪಾದನೆ ಕೇವಲ ೩ ಟನ್‌ ಆಗಿದ್ದು, ಬೆಲೆ ೧ ಕಿಲೋಗ್ರಾಂಗೆ ಸುಮಾರು ರೂ. ೫,೦೦,೦೦೦ ಆಗಿತ್ತು. ವೆನೆಡಿ ಯಂನ "ಇಷ್ಟು ಕಡಿಮೆ ಪ್ರಮಾಣದ ಉತ್ಪಾದನೆ ಹಾೂಸೂ ಹೆಚ್ಚಿನ ಬೆಲೆಗೆ ಕಾರಣವೇನೆಂದರೆ ಭೂಮಿಯ ಪದರದಲ್ಲಿ ವೆನೆಡಿಯಂ ಸಾಕಷ್ಟಿದ್ದರೂ (ಸೀಸದ ೧೫ ಪಟ್ಟು ಮತ್ತು ಬೆಳ್ಳಿಯ ೨೦೦೦ ಪಟ್ಟು) ಅದರ ನಿಕ್ಷೇಪಗಳು ಸುಲಭವಾಗಿ ಸಿಗದಿ- ರುವುದರಿಂದಲೇ ಅಪರೂಪದ ಲೋಹವೆನಿಸಿ ಕೊಳ್ಳುತ್ತದೆ. ಪ್ರೆಶಿಶತ ಒಂದರಷ್ಟು ವೆನೆಡಿಯಂ ಹೊಂದಿರುವ. ಅದಿರು, ಅಸಾಧಾರಣವಾದ, ಧಾರಾಳ ಪ್ರಮಾಣದಲ್ಲಿ ಈ ಲೋಹವನ್ನು ಪಡೆದಿರುವುದಾಗಿ ಪರಿಗಣಿಸಲ್ಪಡುತ್ತದೆ, ಕೇವಲ ೦.೧% ಭಾಗ ವೆನೆಡಿಯಂ ಹೊಂದಿರುವ ಅದಿ ರನ್ನು ಔದ್ಯೋಗಿಕ ಪ್ರಮಾಣದಲ್ಲಿ ಪ್ರತಿಕೃಯ ವಿಧಾನಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಭೂಮಿಯನ್ನು ಅಪ್ಸಳಿಸುವ ಉಲ್ಕೆಗಳಲ್ಲಿ ವೆನೆಡಿಯಂನ ಪ್ರಮಾಣ ಧೂಪದರದಲ್ಲಿರುವ ಪ್ರಮಾಣಕ್ಕಿಂತ ೨-೩ ್ಛರಷ್ಟಿರುವುದೆಂಬುದು ವಿಷಯ. ಸೌರರೋಹಿತ (Solar Spectrum)ದಲ್ಲಿ ಕಾಣುವ ಅನೇಕ ಗೆರೆಗಳಿಂದ ನಿರ್ಧರಿಸಿದಲ್ಲಿ, ಸೌರವ್ಯೂಹದಲ್ಲಿ ನಮ್ಮ ಗ್ರಹೆದಲ್ಲಿರುವುದಕ್ಕಿಂತ ಹೆಚ್ಚಿನ ಅಂಶದಲ್ಲಿ ವೆನೆಡಿಯಂ ಇದೆಯೆನ್ನಬಹುದು, ಮುಂದೆ ಮಂಗಳ ಅಥವಾ ಶುಕ್ರಗ್ರಹದಿಂದ ವೆನೆಡಿಯಂ ಹೊಂದಿರುವ ಅದಿರನ್ನು ಕ್ರಮವಾಗಿ ಭೂಮಿಗೆ ಗ ಬ ಬ. ಬಟಟ ವೆನೆಡಿಯಂ ಔದ್ಯೋಗಿಕ ಕ್ಷೇತ್ರಕ್ಕೊಂದು ವಿಟಾಮಿನ್ನು ೫೧ ಸಾಗಿಸಿ ತರಬಹುದಾದ ಸಾಧ್ಯತೆ ಇದ್ದ ರೂ, ಸದ್ಯಕ್ಕೆ ಭೂಮಿಯಲ್ಲಿ ಸಿಗುವ ಖನಿಜ ಸಂಪತ್ತನ್ನೇ ಅವಲಂಬಿಸಬೇಕಾಗಿದೆ. ವೆನೆಡಿಯಂನ್ನು ಅದಿರಿನಿಂದ ಹೊರತೆಗೆಯು ವುದು ಕಷ್ಟಕರವಾದುದರಿಂದಲೇ ಹಲವಾರು ದಶಕ ಗಳ ವರೆಗೆ ಈ ಅದ್ಭುತ ಲೋಹದ ಉಪಯುಕ್ತ ತೆಯನ್ನು ಕಂಡುಕೊಳ್ಳಲಾಗಿರಲಿಲ್ಲ, ತಾಂತ್ರಿಕ ಕ್ಷೇತ್ರದಲ್ಲಿ ಈಗಿನ ತೀವ್ರ ಪ್ರಗತಿ ಔದ್ಯೋಗಿಕ ಕ್ಷೇತ್ರದ ಬಾಗಿಲನ್ನು ವೆನೆಡಿಯಂಗಾಗಿ ದೊಡ್ಡದಾಗಿ ತೆರೆದಿದೆ, ಉಕ್ಕಿನಲ್ಲಿ ಅತ್ಯಂತ ಉಪಯುಕ್ತ ಗುಣ ಗಳನ್ನು ತರುವುದರಿಂದಲೇ, ವೆನೆಡಿಯಂ ಉಕ್ಕಿಗೆ ಸಂಬಂಧಿಸಿದಂತೆ 'ವಿಟವಿನ್‌'ನ ಪಾತ್ರ ವಹಿಸು ತ್ತದೆ ಎನ್ನಬಹುದಾಗಿದೆ. ಶೇಕಡಾ ಬಂದು ಭಾಗದಷ್ಟು ವೆನೆ- ಡಿಯಂ ಬೆರೆಸಿದಾಗ ಉಕ್ಕಿನ ಗುಣಗಳು ಬದಲಾಗಿ ಗಟ್ಟಿಯಾಗುವುದಲ್ಲದೆ, ಧಕ್ಕೆ ಮತ್ತು ಬಗ್ಗುವುದನ್ನು ವಿರೋಧಿಸುವ ಶಕ್ತಿಯನ್ನು ಪಡೆಯುತ್ತದೆ. ಅಂತಹ ಉಕ್ಕು ಸುಲಭವಾಗಿ ಸವೆಯುವುದಿಲ್ಲ, ಛಿಧ್ರವೂ ಆಗುವುದಿಲ್ಲ, ಮೋಟಾರ್‌ ಕಾರುಗಳ ಭಾಗಗಳು ಮುಖ್ಯ- ವಾಗಿ ಇವೇ ಗುಣಗಳನ್ನು ಹೊಂದಿರಬೇಕು. ಎಂಜಿನ್‌, ವಾಲ್ವ್‌, ಸ್ಟಿಂಗ್‌, ಆಕ್ಸಲ್‌ ಮತ್ತು ಗೇರ್‌ಗಳೆಂತಪ ಮುಖ್ಯ ಭಾಗಗಳನ್ನು ತಯಾರಿಸುವಾಗ ಅವು ತಮ್ಮ ನಿಜವಾದ ಸಾಮರ್ಥ್ಯಕ್ಕೆ ಮೊದಲೇ ನಿಷ್ಟ ಯೋಜಕವಾಗ- ದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ವೆನೆ- ಡಿಯಂ ಉಕ್ಕಿನಿಂದ ತಯಾರಿಸಲಾದ ಭಾಗಗಳು ಈ ಅಮೂಲ್ಯ ಗುಣ ಹೊಂದಿರುತ್ತವೆ. ಮೋಟಾರ್‌ ವಾಹನಗಳ ಆಅ್ಯಕ್ಸಲ್‌ಗಳಲ್ಲಿ ಅತ್ಯ- ಗತ್ಯವಾಗಿ ಇರಬೇಕಾದ ಗುಣಗಳನ್ನು ಕಬ್ಬಿಣ ಹಾಗೂ ಉಕ್ಕಿಗೆ ಕೊಡುವ ವೆನೆಡಿಯಂನ ಶಕ್ತಿ ಅಪಾರವೆನ್ನಬಹುದು. ಮೊದಲನೆಯ ಮಹಾಯುದ್ಧದ ಸಮಯ ದಲ್ಲಿ ಸಾಧಾರಣವಾಗಿ ಮಶಿನ್‌ಗನ್‌ಗಳನ್ನು ಹೊತ್ತಿರುತ್ತಿದ್ದ ಫ್ರೆಂಚ್‌ ವಿಮಾನವೊಂದು ಬಯಲು ಪ್ರದೇಶದಲ್ಲಿ ಬಳಸುವ ದೊಡ್ಡ ಫೀಲ್ಡ್‌ ಗನ್‌ಗಳಿಂದ ಸಜ್ಜುಗೊಂಡು ಬಂದು ಜರ್ಮನ್‌ರನ್ನು ವಿವಂಚನೆಗೀಡುಮಾಡಿತು. ವಿಮಾನವೊಂದರಲ್ಲಿ ಇಂತಹ ದೊಡ್ಡ ಗನ್ನನ್ನು ಏರಿಸಿ ಇಟ್ಟದ್ದಾ ದರೂ ಹೇಗೆಂದು ಎಲ್ಲರೂ ಆಲೋಚಿಸುವಂತಾಯಿತು. ಹಾರಾಡುವ ಪುಸ್ತ ಕದ ಪೆಟ್ಟಿಗೆಗಳೆನಿಸಿಕೊಂಡಿದ್ದ ಇಂತಹ ವಿಮಾ ನದ ಎತ್ತುವ ಶಕ್ತಿ ಬಹಳ ಕಡಿಮೆ. ಕೊನೆಗೆ, ಕಡಿಮೆ ತೂಕವುಳ್ಳೆದ್ದಾದರೂ ಅಸಾಧಾರಣ ಶಕ್ತಿಯನ್ನು ಪಡೆದಿದ್ದ ವೆನೆಡಿಯಂ ಮಿಶ್ರಿತ ಉಕ್ಕಿನಿಂದ ಈ ಫೀಲ್ಡ್‌ ಗನ್‌ಗಳನ್ನು ಎರಕ ಹೊಯ್ಲ್ದಿದು ಪತ್ತೆಯಾಯಿತು. ಅವುಗಳ ಸಹಾಯದಿಂದ ಜರ್ಮನ್‌ ವಿಮಾನಗಳ ಮೇಲೆ ಗುಂಡಿನ ಮಳೆ ಸುರಿಸಲು ಸಾಧ್ಯವಾಗಿತ್ತು. ಮುಂದೆ ಸೈನಿಕರ ಶಿರಸ್ತ್ರಾಣಗಳನ್ನು ವೆನೆ- ಡಿಯಂಂ ಉಕ್ಕಿನಿಂದ ತಯಾರಿಸಲು ಆರಂಭಿ- ಸಿದರು. ಅವು ತೆಳುವಾಗಿದ್ದು ಹಗುರವಾಗಿ ದ್ದ ರೂ ಬಂದೂಕಿನ ಗುಂಡು ಹಾಗೂ ಅದರ ಸಿಡಿತದಿಂದ ಹೊರಬೀಳುವ ಚೂಪಾದ ಚೂರು ಗಳಿಂದ ನೆಚ್ಚಬಹುದಾದ ರಕ್ಷಣೆಯನ್ನು ಕೊಡು ತ್ತಿದ್ದ ವು. ನಂತರ ಫಿರಂಗಿ ಗಾಡಿಯೊಳಗಿನ ಸಿಬ್ಬಂದಿಗಳನ್ನು ಎದುರಾಳಿಗಳ ಗುಂಡಿನಿಂದ ಸಂರಕ್ಷಿಸುವಲ್ಲಿ ಬೇಕಾದ ಕವಚೆಗಳನ್ನು ಸರಿ ಯಾದ ವಸ್ತುವಿನಿಂದ ತಯಾರಿಸಬೇಕಾಯಿತು. ಇದಕ್ಕಾಗಿ ಶೆಫೀಲ್ಡ್‌ನ ಲೋಹಶಾಸ್ತ್ರಜ್ಞರು ಸಾಕಷ್ಟು ಪ್ರಮಾಣದಲ್ಲಿ ಸಿಲಿಕಾನ್‌ ಹಾಗೂ ನಿಕೆಲ್‌ ಹೊಂದಿರುವ ಉಕ್ಕನ್ನು ತಯಾರಿಸಿದರು. ಆದರೆ ಪ್ರಯೋಗಗಳಲ್ಲಿ ಗುಂಡುಗಳ ಹೊಡೆ ತಕ್ಕೆ ಒಳಪಡಿಸಿದಾಗ ಅಂತಹ ಉಕ್ಕಿನ ತಗಡು ಗಳನ್ನು ಗುಂಡುಗಳು ಸುಲಭವಾಗಿ ಭೇದಿಸಿ ಕೊಂಡು ಹೋದುವು. ಆಗಲೇ ಕೇವಲ ೦.೨% ವೆನೆಡಿಯಂ ಮಿಶ್ರಿತ ಉಕ್ಕನ್ನು ಬಳಸಬೇಕೆಂದು ನಿರ್ಧರಿಸಲಾಯಿತು. ನಂತರ ಶೇಕಡಾ ೯೯ ಪ್ರಯೋಗಗಳಲ್ಲಿ ಫಲಿತಾಂಶಗಳು ನಿರೀಕ್ಷೆಯನ್ನು ಮೀರಿ ವೆನೆಡಿಯಂ ಉಕ್ಕು ಅಸಾಧಾರಣವೆಂದು ೫೨ ಕಸ್ತೂರಿ, ಫಬ್ರುವರಿ ೧೯೮೭ ಸಿದ್ಧಪಟ್ಟಿತು, ಹೀಗೆ ರಕ್ಷಣೆಯಲ್ಲಿಯೂ ವೆನೆಡಿಯಂ ಕೆಲಸ ಮಾಡಲು ಆರಂಭಿಸಿತು. ಅಮೇರಿಕ, ಫ್ರಾನ್ಸ್‌ ಮತ್ತು ಇಂಗ್ಲಂಡ್‌ನ ಅನೇಕ ಕಾರಾನೆಗಳು ಹಲವಾರು ಕ್ಷೇತ್ರಗಳಲ್ಲಿ ವೆನೆಡಿಯಂನ್ನು ಬಳಸಲು ಮುಂದೆ ಬಂದವು. ಆದರೆ ಈ ಕ್ಷೇತ್ರದಲ್ಲಿ ಪರಿ ಣತಿ ಪಡೆದಿರುವರೆಂದು ಹೆಸರಾದ ಜರ್ಮನಿಯ ಲೋಹಶಾಸ್ರಜ್ಞರು ಮಾತ್ರ ಮಿಶ್ರಲೋಹ ಗಳಲ್ಲಿ ವೆನೆಡಿಯಂನ್ನು ಬಳಸುವಲ್ಲಿ ಸಂದೇಹ ವಾದಿಗಳಾದರು. ಜರ್ಮನಿಯ ಕಾರ್ಪಾನೆ. ಯೊಂದು ವೆನೆಡಿಯಂನ್ನು ಅದಿರಿನಿಂದ ಹೊರ ತೆಗೆಯುವುದು ' ಉಪಯೋಗವಿಲ್ಲವೆಂದು ಹೇಳಿಕೆ ನೀಡಿತು. ಇದು .ವಿರೋದಾಭಾಸವಾಗಿ ಕಂಡಿತು. ಆದರೆ ಈ ರಹಸ್ಯವನ್ನು ಕೆಲವೇ ದಿನಗಳಲ್ಲಿ ಭೇದಿಸಲಾಯಿತು. ತಮ್ಮದೇ ಆದ ಖನಿಜ ನಿಕ್ಷೇಪಗಳಿರದ ಕಾರಣದಿಂದ ಜರ್ಮನ್‌ರು ಅದಿ ರನ್ನು ಆಮದು ಮಾಡಿಕೊಳ್ಳ ಬೇಕಾಗಿತ್ತು. ಆದ್ದ ರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅದರ ಬೆಲೆ ಏರುವುದನ್ನು ತಡೆಗಟ್ಟು ವ ಯೋಚನೆ ಮಾಡಿ ದರು; ಔದ್ಯೋಗಿಕ ಕ್ಷೇತ್ರದಲ್ಲಿ ವೆನೆಡಿಯಂ ಉಕ್ಕಿನ ಬಳಕೆಯನ್ನು ನಿಲ್ಲಿಸಲು ಪ್ರಯತ್ನಿಸಿ ದರು. ವೆನೆಡಿಯಂನಷ್ಟೇ ಪರಿಣಾಮಕಾರಿಯಾದ ಮೂಲವಸ್ತುಗಳಿಗಾಗಿ ಹುಡುಕುವುದರಲ್ಲಿ ನಿರತ ರಾಗಿದ್ದ ಅವರ ಪ್ರಯತ್ನ ವಿಫಲವಾಯಿತು. ಮುಂದೆ ವೆನೆಡಿಯಂನ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಏರುತ್ತಾ ಹೋಯಿತು. ಇಂದು ವೆನೆಡಿಯಂನ್ನು ಬಳಸುತ್ತಿರುವ ಪ್ರತಿ ಯೊಂದು. ಔದ್ಯೋಗಿಕ ಕ್ಷೇತ್ರವನ್ನು ಹೆಸ ರಿಸುವುದು ಕಷ್ಟ. ರೈಲು ಮತ್ತು ವಿಮಾನ ಗಳ ತಯಾರಿಕೆ, ಆಕಾಶವಾಣಿ, ಎಂಜಿನಿ ಯರಿಂಗ್‌ ಮತ್ತು ರಕ್ಷಣಾ ಯಂತ್ರೋಪ ಕರಣಗಳ ಕೈಗಾರಿಕೆಗಳು ವೆನೆಡಿಯಂನ ಪ್ರಧಾನ ಬಳೆಕೆದಾರರ ಗುಂಪಿಗೆ ಸೇರುತ್ತವೆ. ಪಿಸ್ಟನ್‌ ರಿಂಗ್‌ಗಳು, ನಮೂನೆಯಂತೆ ಆಕಾರ ಕೊಡುವ ಅಚ್ಚೊತ್ತು ಹಾಗೂ ತಗಡುಗಳನ್ನು ತಯಾರಿ- ಜಾರ ಸಲು ಬಳಸುವ ರೋಲ್‌ಗಳ ತಯಾರಿಕೆಯಲ್ಲಿ ಬೇಕಾಗುವ ಕಬ್ಬಿಣದಲ್ಲಿ ವೆನೆಡಿಯಂ "ಸೇವೆ' ಸಲ್ಲಿಸುತ್ತಿದೆ. ವೆನೆಡಿಯಂ ಕೇವಲ ಉಕ್ಕಿನ ವಿಟಮಿನ್‌ ಲೋಹವಾಗಿ ಮಾತ್ರ ಕೆಲಸ ಮಾಡುತ್ತಿಲ್ಲ. ವೆನೆಡಿಯಂ ಲವಣಗಳನ್ನು ಹಸಿರು, ಹಳದಿ, ಕೆಂಪು, ಕಪ್ಪು ಮತ್ತು ಚಿನ್ನದ ಬಣ್ಣದ ರಂಗು- ಗಳು ಮತ್ತು ವಿಶೇಷ ಶಾಯಿಗಳು, ಗಾಜು ಹಾಗೂ ಪಿಂಗಾಣಿಗಳ ತಯಾರಿಕೆಯಲ್ಲಿ ಸಫಲ- ವಾಗಿ ಉಪಯೋಗಿಸಲಾಗಿದೆ. ಸೆಫ್‌ಸ್ಟ್ರೋಮ್‌ ವೆನೆಡಿಯಂನ್ನು ಕಂಡುಹಿಡಿದ ಕೆಲವೇ ದಿವಸಗಳಲ್ಲಿ ವೆನೆಡಿಯಂನ ಪ್ರಾಯೋಗಿಕ. ಉಪಯೋಗ ನಿಜವಾಗಿಯೂ ವಿಶೇಷ ಬಗೆಯ ಹಿಂಗಾಣಿಗಳ ತಯಾರಿಕೆಯಿಂದಂಲೇ ಆರಂಭವಾಯಿತು. ವೆನೆ- ಡಿಯಂನ ಸಂಯುಕ್ತ ವಸ್ತುಗಳಿಂದ ಪಿಂಗಾಣಿ ಮತ್ತು ಮಣ್ಣಿನಿಂದ ಮಾಡಿದ ವಸ್ತುಗಳಿಗೆ ಚಿನ್ನದ ಮೆರಗು ಹಾಗೂ ಗಾಜಿಗೆ ಹಸಿರು ಅಥವಾ ನೀಲಿಯ ಬಣ ದ ಛಾಯೆ ನೀಡುವಲ್ಲಿ ಬಳಸ- ಲಾಗುತ್ತಿತ್ತು.” ೧೯೪೨ ರಲ್ಲಿ ರಶಿಯದ ಪ್ರಸಿದ್ಧ ರಸಾಯನ ಶಾಸ್ತ್ರಜ್ಞ ಎನ್‌. ಎನ್‌. ಜಿನಿನ್‌. ಬಣ್ಣದ ಕೈಗಾರಿಕೆಯ ವಿಕಾಸದಲ್ಲಿ ಪ್ರಬಲವಾದ ಪ್ರಭಾವ ವನ್ನು ಬೀರಿದ್ದ ಅನಿಲೈನ್‌ನ್ನು ತಯಾರಿಸಿದನು. ೨೦೦ . ಕಿಲೋಗ್ರಾಂ. ಬಣ್ಣರಹಿತ ಅನಿಲೈನ್‌ ಲವಣವನ್ನು ಪ್ರಬಲ ರಂಗುಳ್ಳ ಕಪ್ಪು ಅನಿಲೈನ್‌ ಆಗಿ ಪರಿವರ್ತಿಸಲು ಕೇವಲ ೧ ಗ್ರಾಂ. ವೆನೆ- ಡಿಯಂ ಪೆಂಟಾಕ್ಸೆ ಠಡ್‌ನಿಂದ ಸಾಧ್ಯವಾಯಿತು. ನೂತನ ರಸಾಯನಶಾಸ್ತ್ರದಲ್ಲಿ ವೆನೆಡಿಯಂಗೆ . ಪ್ರಮುಖಸ್ಥಾನವಿದೆ. ರಸಾಯನಿಕ ಶಾಸ್ತ್ರದಲ್ಲಿ "ಮುಖ್ಯ ಆಹಾರ ಎನ್ನಿಸಿಕೊಳು ವ ಗಂಧಕಾಮ್ಲದ ತಯಾರಿಕೆಯಲ್ಲಿ ವೆನೆಡಿಯಂ ಪೆಂಟಾಕ್ಸೈಡ್‌ ಯೋಗವಾಹಕವಾಗಿ ಕೆಲಸ ಮಾಡುತ್ತದೆ. ಹಲವಾರು ವರ್ಷ ಪ್ಲಾಟಿನಂ ಪುಡಿಯಿಂದ ಲೇಪನಮಾಡಲಾದ ಕಲ್ಲುನಾರನ್ನು ಇದಕ್ಕಾಗಿ ಬಳಸಲಾಗುತ್ತಿತ್ತು. ಆದರದು ಹೊ ¥ ಮೆ ನ್‌್‌ ವನಡಿಯಂ ಓದ್ಯೋಗಿಕ ಕ್ಷೇತ್ರಕ್ಕೊಂದು ವಿಟಾಮಿನ್ನು ' ೫೩ ಅತ್ಯಂತ ದುಬಾರಿಯೂ ಅಸಾಯಿಯೂ ಆಗಿರುವುದಲ್ಲದೆ ಅನಿಲಗಳಿಂದ ಕಲುಷಿತಗೊಂಡು ಕೆಲವೊಮ್ಮೆ ಕೆಲಸಮಾಡುತ್ತಿರಲಿಲ್ಲ. ಆದುದ- ರಿಂದಲೇ ವೆನೆಡಿಯಂ ಪೆಂಟಾಕ್ಸೆಡ್‌ನ್ನು ಯೋಗ ವಾಹಕವಾಗಿ ಬಳಸುವ ಗಂಧಕಾಮ್ಲದ ತಯಾರಿ- ಕೆಯ ಕ್ರಮವನ್ನು ಕಾರ್ಯರೂಪಕ್ಕೆ ತಂದಾಗ ಗಂಧಕಾಮ್ಲವನ್ನು ತಯಾರಿಸುತ್ತಿದ್ದ ಅನೇಕ ಕಾರ್ಪಾನೆಗಳು ಪ್ಲಾಟಿನಂ - ಕಲ್ಲುನಾರನ್ನು ಬಳಸುವುದನ್ನು ನಿಲ್ಲಿಸಿದವು. ವೆನೆಡಿಯಂನ ಅಮೂಲ್ಯವಾದ ಗುಣಗಳನ್ನು ಪೆಟ್ರೋಲಿಯಂ ಶುದ್ಧೀಕರಣ ಹಾಗೂ ಹಲವಾರು ಸಾವಯವ ಸಂಯುಕ್ತ ವಸ್ತುಗಳ ತಯಾರಿಕೆಯಲ್ಲಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಹಂದಿಗಳಿಗೆ ಹಾಕುವ ಮೇವಿನಲ್ಲಿ ವೆನೆಡಿಯಂನ ಅಂಶವಿದ್ದ ಲ್ಲಿ, ಅವುಗಳ ಹಸಿವೆ ಹೆಚ್ಚಾಗಿ, ಬೇಗನೆ ಕೊಬ್ಬಿ ಬೆಳೆಯುತ್ತವೆಯೆಂಬ ಅಂಶವನ್ನು ಅರ್ಜೆಂಟೈನಾ ದೇಶದಲ್ಲಿ ನಡೆಸಲಾದ ಪ್ರಯೋಗ- ಗಳು ತೋರಿಸಿವೆ. ಇಲಿಗಳ ಬೆಳವಣಿಗೆಯಲ್ಲಿ ವೆನೆಡಿಯಂನ ಪ್ರಭಾವವನ್ನು ಅಮೇರಿಕದ "ಲಾಂಗ್‌ ಬೀಚ್‌' ಆಸ್ಪತ್ರೆಯ ಎಜ್ಞಾನಿಗಳು ಅಭ್ಯಸಿಸಿದರು. ನೆಡಿಯಂ ಅಂಶವಿರುವ ಆಹಾರವನ್ನು ತಿನ್ನುತ್ತಿದ್ದ ಇಲಿಗಳ ಬೆಳವಣಿಗೆ ಸಾಮಾನ್ಯ ಇಲಿಗಳ ಬೆಳವಣಿಗೆಯ ಎರಡರಪ್ಟಿತ್ತು. ಬೆಳವಣಿಗೆ ಕುಂಠಿತವಾಗಿದ್ದ ಇಲಿಗಳ ಆಹಾರದಲ್ಲಿ ವೆನೆಡಿಯಂ ಅಂಶವನ್ನು ಬೆರೆಸಿದ ಕೆಲವೇ ದಿನಗ- ಳಲ್ಲಿ ಅವುಗಳ ಬೆಳವಣಿಗೆ ಸುಧಾರಿಸಿತು. ಹಲವಾರು ಜೀವಿಗಳಿಗೆ ವೆನೆಡಿಯಂ ಅಗತ್ಯವೆಂದು ಸಾಬೀತಾಗಿದೆ. ಮೊಟ್ಟೆ, ಕೋಳಿಮಾಂಸ, ಹಸುವಿನ ಹಾಲು, ಪ್ರಾಣಿಗಳ ಯಕೃತ್ತು ಮತ್ತು ಮಾನವನ ಮೆದುಳಿನಲ್ಲೂ ವೆನೆಡಿಯಂನ ಅಂಶ- ವಿರುವುದನ್ನು ಕಂಡುಹಿಡಿಯಲಾಗಿದೆ. ಕೆಲವು ಜಾತಿಯ ಸಮುದ್ರ ಸಸ್ಯಗಳು ಹಾಗೂ ಪ್ರಾಣಿಗಳು ವಾತಾವರಣದಿಂದ ಯಾವುದೋ ರಹಸ್ಕಮಾರ್ಗದಿಂದ ವೆನೆಡಿಯಂನ್ನು ಬೇರ್ಪಡಿಸಿ ಹಿಡಿದಿಟ್ಟುಕೊಳ್ಳುತ್ತವೆ. ಮಾನವನ ಅಂಗಾಂಗ- ಗಳು ಹಾಗೂ ಮೇಲು ವರ್ಗದ ಸಸ್ತನಿಗಳ ರಕ್ತದಲ್ಲಿ ಉಸಿರಾಟ ಕ್ರಮಕ್ಕೆ ಸಹಾಯಕವಾಗಿ ಕಬ್ಬಿಣ ವಹಿಸುವ ಪಾತ್ರವನ್ನು ಮೇಲಿನ ಜೀವಿಗಳ ಚಲನಾಂಗಗಳಲ್ಲಿ ವೆನೆಡಿಯಂ ವಹಿಸುತ್ತದೆಯೆಂದು ಕೆಲವು ವಿಜ್ಞಾನಿಗಳು ನೆಂಬುತ್ತಾರೆ. ಸಮುದ್ರ ಜೀವಿಗಳ ಆಹಾರಾಂಶ- ಮಾಗಿ ವೆನೆಡಿಯಂನ ಅವಶ್ಯಕತೆಯಿದೆಯೆಂದೂ ಉಸಿರಾಟಕ್ರಮಕ್ಕಲ್ಲವೆಂದೂ ಮತ್ತೆ ಕೆಲವು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಈ ವಿಷಯದಲ್ಲಿ ಮುಂದುವರಿಯುತ್ತಿರುವ ಪರಿ- ಶೋಧನೆಗಳು ನಿಜಾಂಶವನ್ನು ಕಂಡುಹಿಡಿ- ಯಾವುದರಲ್ಲಿ ತೊಡಗಿವೆ, ಹಾಲೋಥೂರಿ ಯನ್‌ ಎಂಬ ಸಮುದ್ರ ಜೀವಿಗಳ ರಕ್ತದಲ್ಲಿ ಪ್ರತಿಶತ ಹತ್ತರಷ್ಟು ವೆನೆಡಿಯಂ ಇರುವುದಾ ಗಿಯೂ, ಕೆಲವು ಅಸಿಡಿಯನ್‌ ಎಂಬ ಸಸ್ಯಗಳಲ್ಲಿ ವೆನೆಡಿಯಂನ ಪ್ರಮಾಣ ಸಮುದ್ರ ನೀರಿನಲ್ಲಿರುವ ಪ್ರಮಾಣದ ಸಹಸ್ರಾರು ದಶಲಕ್ಷ ಪಟ್ಟು ಹೆಚ್ಚಾಗಿರುವುದು ಇಲ್ಲಿಯವರೆಗೆ ಸಿದ್ಧವಾಗಿದೆ. ಈ ಸಮುದ್ರ ಜೀವಿಗಳನ್ನು ಸಮುದ್ರದ ವೆನೆ- ಡಿಯಂ ಬ್ಯಾಂಕ್‌ಗಳೆಂದು ಕರೆಯಬಹುದು. ಸಹಜವಾಗಿಯೇ, ಸಮುದ್ರಗಳಿಂದ ವೆನೆಡಿ ಯಂನ್ನು ಹೊರ ತೆಗೆಯಬಹುದಾದ ಸಾಧ್ಯತೆ ಯನ್ನು ಪರಿಶೀಲಿಸುವುದರಲ್ಲಿ ವಿಜ್ಞಾನಿಗಳು ಆಸಕ್ತಿ ವಹಿಸುತ್ತಿದ್ದಾರೆ. ಜಪಾನಿನ: ಸಮುದ್ರ ತೀರದಲ್ಲಿ ಅಸಿಡಿಯನ್‌ನ್ನು ಬೆಳೆಸುವ ಅಧಿನಿವೇ- ಶನಗಳು ಹಲವಾರು ಕಿಲೋಮೀಟರ್‌ ಉದ್ದಕ್ಕೂ ಹರಡಿವೆ. ಇವು ಅತ್ಯಂತ ಫಲೋತ್ಪಾದಕವಾ ಗಿದ್ದು ಒಂದು ಚದುರ ಮೀಟರ್‌ ಕ್ಷೇತ್ರದಲ್ಲಿ ೧೫೦ ಕಿಲೋ ಗ್ರಾಂ ಅಸಿಡಿಯನ್ನನ್ನು ಬೆಳೆಸ ಬಹುದು... ಈ ಬೆಳೆಯನ್ನು ತೆಗೆದು ವಿಶೇಷ ಪ್ರಯೋಗಶಾಲೆಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿ ವೆನೆಡಿಯಂನ್ನು ಹೊರ ತೆಗೆಯಲಾಗುತ್ತದೆ. ಈ ಕ್ರಮದಿಂದ ಹೊರ ತೆಗೆದ ವೆನೆಡಿಯಂನ್ನು ಬಳಸಿ ವಿಶೇಷವಾದ ಉಕ್ಕುಗಳನ್ನು ಈಗಾಗಲೇ ಜಪಾನಿನ ಲೋಹಶಾಸ್ತ್ರಜ್ಞರು ತಯಾರಿಸಿದಾ ೦ ೫೪ ಕಸ್ತೂರಿ, ಫೆಬ್ರುವರಿ ೧೯೮೭ ರೆಂದು ಪತ್ರಿಕಾ ವರದಿಯೊಂದು ತಿಳಿಸಿದೆ. ರಶಿಯದ ಪರಿಶೋಧನಾ ಕೇಂದ್ರವೊಂದು ವಿಶೇಷವಾದ ಸಮುದ್ರ ಸಸ್ಯಗಳನ್ನು ಹೊರ ತೆಗೆಯುವ ಹಡಗುಗಳ ನಿರ್ಮಾಣ ಯೋಜನೆ ಯನ್ನು ಕೈಗೊಂಡಿದೆ. ಅದರಲ್ಲಿ ಅತಿ ನವೀನ ರೀತಿಯ ಸಮುದ್ರಯಾನದ ಸಲಕರಣೆಗಳು, ನೀರಡಿಯಲ್ಲಿ ಕೆಲಸ ಮಾಡುವ ಟೀವಿ. ಕ್ಯಾಮರಾ ಮತ್ತು ಹಲವಾರು ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಸದ್ಯದಲ್ಲೇ ಇಂತಹ ಹಡಗು ಗಳು ಖನೀಜಗಳನ್ನು ಹೊತ್ತು ತರುವ ಸಾಧನ ಗಳಾಗಬಹುದಾದ ಸಾಧ್ಯತೆಯಿದೆ. ಭೂಮಿಯ ಮೇಲೂ ವೆನೆಡಿಯಂನ್ನು ಹಿಡಿ ದಿಡುವಂತಹ ಪಾಚಿ ಜಾತಿಯ ಸಸ್ಯಗಳಿವೆ. ವೆನೆಡಿಯಂ ಇಲ್ಲದೆ ಅವು ಬೆಳೆಯುವುದಿಲ್ಲ. ಹೀಗೆ ಮೂಲ ವಸ್ತುಗಳನ್ನು ಹಿಡಿದು ಶೇಖರಿಸಿಡುವ ಸಸ್ಯಗಳಿಗೆ “ಬಯೋ ಕಾನ್ಸೆಂಟ್ರೇಟರ್ಸ್‌' ಎನ್ನು ತ್ತಾರೆ. ಅತ್ಯಮೂಲ್ಯವಾದ ಲೋಹದ ಖಿನಿಜ ಗಳನ್ನು ಹೊಂದಿರುವ ಸಸ್ಯಗಳು ಭೂಗರ್ಭ ಶಾಸ್ತ್ರಜ್ಞರಿಗೆ ಅನೇಕ ಸಲ ಬಹೊಪಯೋಗಿ. ವಿಜ್ಞಾನಿಗಳ ಪ್ರಕಾರ ನಮ್ಮ ಗ್ರಹದ ವಾತಾ ವರಣ ರೂಪುಗೊಳ್ಳುವಲ್ಲಿ ಹಾಗೂ ಭೂಪದರ ದಲ್ಲಿ ವೆನೆಡಿಯಂ ಮತ್ತು ವೆನೆಡಿಯಂನಂತಹ ರಸಾಯನಿಕ ಮೂಲ ವಸ್ತುಗಳು ಶೇಖರಣೆ ಯಾಗುವಲ್ಲಿ "ಮಿನ್ನೆರಿಯಾ' ಎಂಬ ಸಸ್ಯ ಪ್ರಮುಖ ಪಾತ್ರ ವಹಿಸಿತ್ತು. ಗಮನಾರ್ಹವಾದ ಶಕ್ತಿ, ನಶಿಸುವುದನ್ನು ವಿರೋಧಿಸುವ. ಗುಣ, ಹೆಚ್ಚಿನ ದ್ರವೀಭವನ ಬಿಂದು ಹಾಗೂ ಕಬ್ಬಿಣಕ್ಕಿಂತ ಕಡಿಮೆ ಸಾಪೇಕ್ಷ ಸಾಂದ್ರತೆಯುಳ್ಳ ವೆನೆಡಿಯಂನ ಮಿಶ್ರ ಲೋಹ ಗಳು ಮುಂದೆ ಅತ್ಯುತ್ತಮ ಕಟ್ಟಡ ನಿರ್ಮಾಣದ ವಸ್ತುವಾಗಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ಅದಕ್ಕಿಂತ ಮೊದಲು ನಿಸರ್ಗದ ಅಕ್ಕ ಕೆಯ ಹಾಗೂ ನಿಗೂಢ ಭಂಡಾರಗಳಿಂದ ವೆನೆಡಿಯಂನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೊರ ತೆಗೆಯುವ ಕ್ರಮ ಗಳನ್ನು ಮಾನವ ಕಲಿಯಬೇಕಾಗಿದೆ. ಸೆ ನಿಯಂನಿಂದ ಹೊಮ್ಮಿ ಹರಿಯಲಾರಂಭಿಸಿದ ಮೋಹನದ ಆಲಾಪನೆ ನಮ್ಮನ್ನೆಲ್ಲಾ ಬೇರೊಂದು ಲೋಕಕ್ಕೊಯ್ಯಿತು. ಈ ಮಧ್ಯೆ ಜನಗಳ ನಡುವೆ ದಾರಿ ಮಾಡಿಕೊಳು ತ್ತ ಸ ಸಾದರ ಏಳು ವರ್ಷದ ಹುಡುಗನೊಬ್ಬ ಮುಂದೆ ಬಂದು ಕೃಷ ಪ್ಲನವರಿಗೆ ಒತ್ತಿಕೊಂಡೇ ಕುಳಿತುಕೊಂಡ. 5೫ ಆಸಕ್ತಿ ಕಂಡು ಸಂತೋಷವಾಯಿತು. ದಿಟ್ಟಿಸಿ ನೋಡಿದೆ. ಆಟ ಆಡಿ ಃ ಬಂದದ್ದ ಕ್ಕೇನೋ ಎಣ್ಣೆ 'ಹಚ್ಚದ ಸ್ವಲ್ಪ ಒರಟಾದ ತಲೆಗೂದಲು ಕೆದರಿತ್ತು. ಬಿದು ಮೊಣಕಾಲಿನ ಮೇಲಾದ ಗಾಯಗಳು ಮತ್ತೆ ಮತ್ತೆ ಬೀಳುಗಳನ್ನನುಭವಿಸಿ ಇನ್ನೂ ದೊಡ್ಡ- ದಾಗುತ್ತಿದ್ದವು. ವಯಸ್ಸಿಗನ ಗುಣವಾಗಿ ಬೆಳಿ “ಹಳ್ಳಿಯೊಡಲಾಳದಲಿ” ಸಾ ಕಿಟತೋಂ ಎಂದು ತಬಲದಿಂದ ಹೊರಟ ನಾದವನ್ನು ಸರಿಹೊಂದಿಸಲು ಇನ್ನೂ ಎತ್ತರಿಸಿಕೊಂಡರು ಕೃಷಪ್ಪ. ಸುತ್ತ ಕುಳಿತ ಸುಮಾರು ೨೫-೩೦ ಜನೆ ಸಂಗೀತವಿಶಾರದರಲ್ಲ- ದಿದ್ದರೂ ಉತ್ತಮ ಮಟ್ಟದ ಶ್ರೋತೃಮನೋ- ಧರ್ಮದವರು. ಅದರಲ್ಲಿಬ್ಬರು ಶ್ರೀ ಎಂ. ಡಿ. ರಾಮನಾಥನ್‌, ಜಿ. ಎನ್‌, ಬಾಲಸುಬ್ರಹ್ಮಣ್ಯಂ ಇಂಥವರ ಕಚೇರಿಗಳನ್ನು ಕೇಳಿ ಬೆಳೆದವರೂ ಇದ್ದರು. ಹಾರ್ಮೋನಿಯಂ ಹಿಡಿದು ಕುಳಿತವರು ಆ ಹಳ್ಳಿ ಗವಿರಂಗಾಪುರದಲ್ಲಿಯೇ ಹುಟ್ಟಿ ಬೆಳೆದ ಕಲಾವಿದರು. ತಬಲದ ಶ್ರುತಿ ಸರಿಹೊಂದಿತು. ಹಾರ್ಮೊೋ- ನಟಿರಾಜ ಬೂದಾಳು ಯದೆ ಸ್ವಲ್ಪ ಕೃಶವೇ ಎನ್ನಿಸುವ ಶರೀರ. ಮಿಂಚನ್ನು! ಕಸುವ ಕಣ್ಣು ಗಳಿಗೆ ಅಡ್ಡ ವಾಗಿ ಏನೋ ತೆರೆ "ಎಳೆದಂತೆ ಕೊರತೆಯ ಪರದೆ. ಹಾರ್ಮೊನಿಯಂ ನುಡಿಸುತ್ತಿ ದ್ದ ಪರಣ )ನವ- ರದು ಒಳ್ಳೆಯ ಪಳಗಿದ ಕೈ. ಮನ "ಮುಟ್ಟು ವಂತೆ ನುಡಿಸಬಲ್ಲರು. ಜ್‌ ಆಲಾಪನೆ ತನ್ನೆಲ್ಲ ವೈಭವವನ್ನು ಮೆರೆಸಿ ಮುಕ್ತಾಯಕ್ಕೆ ಬಂತು. ಕ ಓಷ್ಣಪ್ಪನವರು ಇನ್ನೊಮ್ಮೆ ತಬಲದ ಮೇಲೆ ಕೈಯಾಡಿಸಿ ಶ್ರುತಿ ನೋಡಿಕೊಂಡರು. ಪರಣ್ಣನ- ೫೬ ಕಸ್ತೂರಿ, ಫೆಬ್ರುವರಿ ೧೯೮೭ ವರು ಶ್ರೀ ತ್ಯಾಗರಾಜರ "ನನ್ನುಪಾಲಿಂಪ' ಕೀರ್ತನೆಯನ್ನು ಸುಶ್ರಾವ್ಯವಾಗಿ ನುಡಿಸಲಾರಂಭಿ ಸಿದರು. ಹಾರ್ಮೊೋನಿಯಂನ ಹಿತವಾದ ಸಂಗೀತ ದೊಡನೆ ಮೇಳವಿಸಿ ಹರಿಯಲಾರಂಭಿಸಿತು ತಬಲದ ನಾದ. ಯಾಕೋ ತಟಕ್ಕನೇ ತಿರುಗಿದೆ. ತಬಲದ ಮೇಲಾಡುತ್ತಿದ್ದುದು ಏಳು ವರ್ಷದ ಆ ಪುಟ್ಟ ಬೆರಳುಗಳು! ತಬಲ ಎತ್ತಿ ತೊಡೆಯ ಮೇಲಿಟ್ಟುಕೊಳ್ಳೆಲೂ ಶಕ್ತಿ ಸಾಲದ ಆ ಪುಟ್ಟ ಕೈಗಳು ಮಿಡಿದ ನಾದ ಅಮೋಘ. ಆ ಪುಟ್ಟ ಬಾಲಕನ ಬೆರಳುಗಳು ಹೊರಡಿಸಿದ ನಾದವಿದು ಪ ವ ಡ್‌ ಎಂಬ ಸತ್ಯಕ್ಕೆ ಮನಸ್ಸನ್ನೊಗ್ಗಿಸಲು ಸ್ವಲ್ಪ ಹೊತ್ತೇ ಬೇಕಾಯಿತು. ಲೀಲಾಜಾಲವಾಗಿ ಬೆರಳಾಡುತ್ತಿದ್ದವು. ತೀರಾ ಅನುಭವಸ್ಥ ಕೈಯಂತೆ "ಎಡ'ದ ಮೇಲೆ ಜೀಕುತ್ತಿತ್ತು ಎಡಗೈ. ಅರ್ಧಗಂಟೆ ವಿಸ್ತಾರವಾದ ವಾದನಕ್ಕೆ ನತ ನುಡಿಸಿ ಆ ಹುಡುಗ ನನ್ನ ಕಡೆ" ಗೊಮ್ಮೆ ನೋಡಿದ. ಆ ಪುಟ್ಟ ಹುಡುಗನಿಗೆ ನನ ಶೆ ಅಪಾರ ಮೆಚ್ಚುಗೆ ನನಗಾವ ಮಾರ್ಗವೂ ತೋಚಲಿಲ್ಲ. ಅನಂತರ ' ಸುಮಾರು ಒಂದು ಗಂಟಿ ಕಾಲ ನಡೆದ ಕಚೇರಿಯಲ್ಲಿ ಆ ಬಾಲಕ ತನ್ನ ಕೈಚಳಕ ಮೆರೆದ. ಪಕ್ಕದಲ್ಲಿ ಕುಳಿತಿದ್ದ ತಂದೆ" ಕೃಷ್ಣಪ್ಪ ಕ್ಲಿಷ್ಟಘಟ್ಟ ಗಳಲ್ಲಿ ಕೈ ಸನ್ನೆಗಳ ಮೂಲಕ ನಡ” ಯನ್ನು ಸೂಚಿಸುತ್ತಿದ್ದರು. ಕಚೇರಿ ಮುಗಿದಾಗ ಅಭಿಮಾನದಿಂದೊಮ್ಮೆ ನೋಡಿದೆ. ಆ ಹುಡುಗ ನನ್ನ ಕಡೆಗೆ ಎರಡು ಮೂರು ಬಾರಿ ನೋಡಿದ. ಅವನ ಕಣ್ಣು ಗಳಲ್ಲಿ ಏನೊ ಹೇಳಬೇಕು ಎನ್ನುವ ಭಾವವಿದ್ದಂತಿತ್ತು. ತಂದೆಯ ಕಡೆ ನೋಡುತ್ತಲೇ ಅವರ ಕಣ್ಣು ತಪ್ಪಿಸಿ ನನ್ನ ಬಳಿ ಬಂದ. ಆವನಿಗೆ ಏನೋ ಹೇಳಬೇಕಿದೆ ಎನ್ನಿಸಿತು. ಮೆಲ್ಲಗೆ ಕೆಳಗೆ ಬಾಗಿ, “ತುಂಬಾ ಚೆನ್ನಾಗಿ ನುಡಿಸಿದೆ ಮಗೂ,” ಸೂಚಿಸಲು ಎಂದೆ. ನನ್ನ ಮೆಚ್ಚುಗೆಯನ್ನೊಂದಿಷ್ಕೂ ಿ ಗಮನಿ ಸದೆ, ಬೀದಿಯಲ್ಲಿ ಗೋಲಿಯಾಡುತ್ತಿದ್ದ ಹುಡು- ಗರ ಕಡೆಗೊಮ್ಮೆ ನೋಡುತ್ತಾ, “ಹತ್ತು ಪೈಸಾ ಕೊಡುತ್ತೀರಾ?” ಎಂದು ಕೇಳಿದ. ಒಂದು ರೀತಿಯ ಸಂಕಟವಾಯಿತು. ತನ್ನಲ್ಲಿ ತುಂಬಿರುವ ಅಪಾರ ಸಂಪತ್ತಿನ ಅರಿವಿಲ್ಲದ ಈ ಹುಡುಗನಿಗೆ ಹತ್ತು ಕೊಡಲೆ? ಎಷ್ಟು ರೂಪಾಯಿ ಕೊಟ್ಟರೆ ತಾನೇ ಸರಿ? ಕತೆಯಂಥ ಈ ಘಟನೆ ಕಟುಸತ್ಯ. ಅಪಾರ ಕ್ರಿಯಾಶಕ್ತಿ ತುಂಬಿತುಳುಕುವ ಹಳ್ಳಿಯ ಮಕ್ಕಳಲ್ಲಿ ಅರಳದೆ ಮುದುಡಿ ಹೋಗುವ ಪ್ರತಿಭೆ, ಬುದ್ಧಿ ವಂತಿಕೆ ಎಷ್ಟೊಂದು! ವರ್ಷಕ್ಕೆ ಸಾವಿರಾರು ರೂಪಾಯಿ ಫೀಸ್‌ ಕೊಟ್ಟು, ಹೊರೆ ಪುಸ್ತಕಗ- ಳನ್ನು ಹೊರಿಸಿ ಕಾನ್ವೆಂಟ್‌ಗೆ ಕಳಿಸುವ ಮಕ್ಕಳಿಗೆ ದೊರೆವ ಅರ್ಧ ಸೌಲಭ್ಯ ಇವರಿಗಿದ್ದಿದ್ದರೆ? ವಾರಕ್ಕೊಮ್ಮೆ ಸಿಗುವ ಭಾನುವಾರದ ರಜೆಯನ್ನು ಕೂಡ ದನ ಕಾಯಲೋ, ಎಮ್ಮೆ ಕಾಯಲೋ, ಉಪಯೋಗಿಸಬೇಕಾದ ಸಿ ತಿಯಲ್ಲಿ ಬೆಳೆದು ಬಂದ ವರು ನಮ್ಮ ಬುದ್ಧಿ ಜೀವಿಗಳಲ್ಲಿನ ಎಷ್ಟೋ ಮಂದಿ. ಬಹಳಷ್ಟು ಕವಿಗಳನ್ನು, ಪ್ರೊಫೆಸರ್‌ಗ- ಳನ್ನೂ, ಸಂಗೀತಗಾರರನ್ನು ಪೋಷಿಸಿ ಬೆಳೆಸಿದ್ದು ನಮ್ಮ ಹಳ್ಳಿಗಳು. ಅಂದರೆ. ಪಟ್ಟಣಗಳಲ್ಲಿ ಬೆಳೆದ ವರು ದಡ್ಡ ರೆಂದರ್ಥವಲ್ಲ. ಹಳ್ಳಿಯ ಬದುಕಿನ ಒಂದು ಅನಿವಾರ್ಯವೆಂದರೆ ಜೀವನದ ಆಳ ಕ್ಕಿಳಿಯಬೇಕಾಗಿರುವುದು. ಹೀಗಾಗಿ ಒಬ್ಬೊಬ್ಬ ರಿಗೂ ಸಂಪೂರ್ಣ ಬೇರೆಯೇ ಆದ ಗುಣಪ್ರವೃತ್ತಿ ಗಳು ಬಂದು ಬಿಡುತ್ತವೆ. ಆದರೆ ನನ್ನ ನೋವು ಇದರ ಬಗ್ಗೆಯಲ್ಲ. ಇಷ್ಟೊಂದು ಅಪಾರ ಕರ್ತೃತ್ವ ಶಕ್ತಿ ಹೊರಬರಲು ಸಾಧ್ಯವಾಗದೆ ಸೀದು ಹೋಗುವುದಕ್ಕೆ. ಇದಕ್ಕೇ- ನಾದರೂ ಪರಿಹಾರವುಂಟೆ? ಸಿ ಪೆಸೆ ಲ had ಒಂದು ಪ್ರಾಚೀನ ಮಹಾಕಾವ್ಯದ ಕಥೆ Yq ಇವ (ಓಂದು ಅತಿ ಪ್ರಾಚೀನ ಮಹಾಕಾವ್ಯದ ಕಥೆ. ಈ ಕಾವ್ಯ ಇಂಗ್ಲಿಷ್‌ ಭಾಷೆಯಲ್ಲಿಯೇ ಅತ್ಯಂತ ಹಳೆಯದು. ಇದರ ಒಂದೇ ಒಂದು ಪ್ರತಿ ಕ್ರಿಸ್ತಶಕ ೧೦೦೦ರಲ್ಲಿ ಬರೆದದ್ದು ಇಂದಿಗೂ ಲಂಡನ್ನಿನ ಬ್ರಿಟಿಶ್‌ ಮ್ಯೂರಿಂಯಮ್ಮಿನ ಗ್ರಂಥಾಲಯದಲ್ಲಿ ಇದೆ. ಇದರ ಕಥಾನಾಯಕ ವೀರಾಗ್ರಣಿ ಬಿಯೊವುಲ್ಫ್‌.. ಕಥೆ ನಡೆದ ಪ್ರದೇಶ ಸ್ವೀಡನ್‌-ಡೆನ್ಮಾರ್ಕ್‌ ಕರಾವಳಿಗಳು. ಈ ಕಾವ್ಯದ ಭಾಷೆ ಇಂದಿನವರಿಗೆ ಓದಲು ಬರುವಂತಿಲ್ಲ. ನಮ್ಮ ಹಳೆಗನ್ನಡದಂತೆ ಅಂದಿನ ಈ ಇಂಗ್ಲಿಷ್‌ ಶಬ್ದಗಳು, ಅವುಗಳ ಲಿಪಿ, ಅಕ್ಷರ, ಎಲ್ಲ ತೀರ ಬೇರೆ. ಈಕಾವ್ಯಕ್ಕೆ ಅದರ ನಾಯಕ ಬಿಯೊವುಲ್ಫ್‌ (Beowoif)ನದೆ ಹೆಸರು. ಕಥೆ ಹಿಂದು ಮುಂದಾಗಿ ಹಲವು ಕಥೋಪಕಥನಗಳೊಂದಿಗೆ ಸೇರಿಕೊಂಡು ದೊಡ್ಡ ವೀರಗಾಥೆಯಾಗಿ ಸಾಗು- ತ್ತದೆ. ಈ ಪುರಾಣದ ಆರಂಭದ ಅಂಶವೇ ರ ನಮ್ಮಲಿ: ಅಂಧ ಸರಾಣ ಗೌರೀಶ ಕಾಯ್ಕಿ ಚಿ ಕಥೆಗಳಂತೆಯೇ ಅದು ತ ರವ್ಮೂ ಅಥವಾ ರುದ್ರ ಭಯಾನಕ. ಅನೇಕಾನೇಕ ವರ್ಷಗಳ ಹಿಂದೆ ಹೋಧಥ್ಲರ್‌ ಎಂಬ ದೊರೆ ಇದ್ದ. ಆತ ಡೇನ್‌ ಜನಾಂಗದ ಅರಸು. ಅವನ ರಾಜ್ಯ ಬಹು ವಿಸ್ತಾರವಾಗಿ ಹಬ್ಬಿತ್ತು-- ಕಡಲಿನಿಂದ ಕಡಲಿನತನಕ, ಅವನ ಖ್ಯಾತಿ ನೆರೆಹೊರೆಯ ರಾಜ್ಯಗಳಲ್ಲಿ ಇನ್ನೂ ವಿಸ್ತಾರವಾಗಿ ಪಸರಿಸಿತ್ತು. ದೊರೆ ಹೋಥ್ಲರನು ಒಂದು ದೊಡ್ಡ ಭವನ ವನ್ನು ಕಟ್ಟಿಸಲು ನಿರ್ಧರಿಸಿದನು. ಮರದ ಕಾಂಡಗಳಿಂದ ದಪ್ಪ ಹಲಿಗೆಗಳಿಂದ ಕಬ್ಬಿಣದ ಕಂಬಿ-ಪಟ್ಟಿಗಳಿಂದ ಹಿಡಿದು ಜೋಡಿಸಿ ಆ ಭವನವನ್ನು ಕಟ್ಟಲಾಯಿತು. ಅಂದು ಕಬ್ಬಿಣವೇ ಅತಿ ಬಲಿಷ್ಠ ಧಾತು. ದೇಶ ವಿದೇಶಗಳ ಬಡಿ- ಗರೂ ಕಮ್ಮಾರರೂ ಅಲ್ಲಿ ಕೂಡಿ ಕಲೆತು ಹಗಲಿರುಳು ದುಡಿದು, ಆ ಭವ್ಯ ಸೌಧವು ತಲೆ ಎತ್ತಿ ನಿಂತಿತು- ಎತ್ತರವಾಗಿ ವಿಶಾಲವಾಗಿ ಸಡಗರದ ಡೌಲಿನಿಂದ. ೫೩೮ ಅದಕ್ಕೆ ಪ್ರಚಂಡವಾದ ಹೆಬ್ಬಾಗಿಲು. ಅದರ ದಪ್ಪ ದಪ್ಪ ಕದಗಳಿಗೆ ಕಬ್ಬಿಣದ ಕಂಬಿಗಳನ್ನು ಬಿಗಿದಿದ್ದರು. ಒಳಗೆ ಪ್ರಶಸ್ತವಾದ ಹಜಾರ. ಅದರ ಮಧ್ಯದಲ್ಲಿ ದೊಡ್ಡ ಅಗ್ಲಿಷ್ಟಿಗೆಯ. ಧಗ ಧಗಿಸುವ ಕುಂಡ-- ಓಲಗ ಕೂಡಿದಾಗ ಮನ್ನೆ- ಯರೆಲ್ಲ ಸುತ್ತಲೂ ಕುಳಿತು ಚಳಿ ಕಾಯಿಸಲಿಕ್ಕೆ. ಅದರ ಹೊಗೆ ನೇರ ಮಾಡಿನೊಳಗಿನ ದೊಡ್ಡ ಕಿಂಡಿಯೊಳಗಿಂದ ಹೊರಗೆ ಹೋಗುತ್ತಿತ್ತು. ಈ ಓಲಗ ಸಾಲೆಯ ಇಬ್ಬದಿಯ ಗೋಡೆ ಗಳಿಗೆ ಆನಿಸಿ ಪೀಠಗಳಿದ್ದವು. ಒಂದು ಸಾಲಿನ ನಟ್ಟನಡುವೆ ದೊರೆಗೂ ಅವನ ರಾಣಿಗೂ ಹಿರಿಯ ಆಸನಗಳು, ಇದಿರಿನ ಬದಿಯ ಸಾಲಿ ನಲ್ಲಿ ಜೊರೆಯನ್ನು ಕಾಣಲು ಬರುವ ಹಿರಿಯ ಮನ್ನಣೆಯ ಮಂದಿಗಾಗಿ ಆಸನಗಳಿದ್ದವು. ಅವು ಗಳ ಜೊತೆ ಈಚೆ ಪರಿವಾರದವರಿಗಾಗಿ ಉಳಿದ ಪೀಠಗಳು. ಭವನದ ಹೆಸರು "ಹಿಯೊರೊತ್‌' (1160800). ಆದರೆ ಈ ಹಿಯೊರೊತ್‌ ಕಟ್ಟಿನಿಂತಂದಿ- ನಿಂದ ಹನ್ನೆರಡು ವರ್ಷ ಬರಿದಾಗಿ ಬಿದ್ದಿತು. ಅದರಲ್ಲಿ ಯಾರೂ ವಸತಿ ಮಾಡಲಿಲ್ಲ! ಅದಕ್ಕೆ ಅಂತಹದೇ ಭಯಂಕರ ಕಾರಣ ಉಂಟಾಗಿತ್ತು. ಪ ಈ ಭವ್ಯ ಭವನ ಕಟ್ಟೆ ಸಿದ್ಧ ವಾದೊಡನೆ ದೊರೆ ಹೋಥ್ಲರನು ಅದರ ಉದ್ಭಾಟನೆಯ ಉತ್ಸವವೆಂದು ಒಂದು ದೊಡ್ಡ ಮೇಜವಾನಿ- ಯನ್ನು ಏರ್ಪಡಿಸಿದನು. ಅದಕ್ಕೆ ಬಂದ ಹತ್ತಿರದ, ದೂರದ ನೂರಾರು ಮನ್ನೆಯರು ಮನದಣಿ ತಿಂದುಂಡು, ಕುಡಿದು, ಹಾಡಿ ಕೇಕೇ ಹಾಕಿ ಕೂಗಾಡಿದರು. ನಡು ರಾತ್ರಿಯಲ್ಲಿ ಅವರ ಕೂಗಾಟದ ಸದ್ದು ಆ ಕಟ್ಟಿರುಳ ಚಳಿ- ಗಾಳಿಯಲ್ಲಿ ತೇಲಿ ಮೈಲುಗಟ್ಟಲೆ ದೂರದವರೆಗೆ ಈ ಸುತ್ತಲಿನ ಜವಗು ಭೂಮಿಯಲ್ಲಿ, ಕಡ- ' ಲಾಚೆಗೂ ಮುಟ್ಟಿತು. ಹಾಗೆಯೇ ಆ ಸದ್ದು ಗ್ರೆಂಡೆಲ್‌ನ ಕಿವಿಗೂ ಮುಟ್ಟಿತು. ಗೈೆಂಡೆಲ್‌ ದೂರದಲ್ಲಿ ಒಂದು ಕೊಳದ ತಳಕ್ಕೆ ಮನೆ ಮಾಡಿಕೊಂಡಿದ್ದ. ಆತ ಸಾಮಾನ್ಯನಲ್ಲ. ಒಬ್ಬ ನರಪಶು. ಅರ್ಧ ಪಶು, ಅರ್ಧ ನರ. ಅತಿ ಕ್ರೂರ, ಅತಿ ಹಿಂಸ್ರ ದುಷ್ಟ ಪ್ರಾಣಿ. ಅವನನ್ನು ಮಾನವರೂ, ದೇವತೆಗಳೂ ಕೂಡಿಯೇ ದ್ವೇಷಿಸುತ್ತಿದ್ದರು. ಅದಕ್ಕೆ ಒಂದು ಬಲವಾದ ಕಾರಣವಿತ್ತು. ಗ್ರೆಂಡೆಲ್‌. ಏಕಾಂತಜೀವಿ. ಅವನನ್ನು ಹೆತ್ತವಳು ಅವನಂತೆಯೇ ಕ್ರೂರಳು ದುಷ್ಟಳು. ಗೆಂಡೆಲ್‌ನಿಗೆ ತಾನು ಖನ್ನ ಕುಗ್ಗಿ ದವನಾಗಿ ಇರುತ್ತಿರುವಾಗ ಲೋಕ ಸುಖ ಯಾಗಿ ಹಿಗ್ಗಿರುವುದು ಎಂದೆಂದೂ ಏನೇನೂ ಸಹಿಸಲು ಆಗುತ್ತಿರಲಿಲ್ಲ. ಆದ್ದರಿಂದಲೆ ಆತ ಲೋಕವನ್ನು ದ್ವೇಷಿಸುತ್ತಿದ್ದ. ದೊರೆ ಹೋಥ್ಗರನ ಆ ಮೇಜವಾನಿಯ ಕಲಕಲ ಅವನಲ್ಲಿ ದ್ವೇಷ ಉಕ್ಕಿಸಿತು. ಖ್ಯ ಲ ೆ ಬಿಯೊವುಲ್ಫ್‌ ೫೯ ಆತ ಪಿತ್ತ ನೆತ್ತಿಗೇರಿ ಉರಿಉರಿಯಾದನು. ಕಣ್ಣು ಕೆದರಿದ ಕೆಂಡವಾದವು. ಕೂಡಲೆ ಕೊಳ ದಿಂದ ಹೊರಗೆದ್ದು ಬಂದನು. ಆ ಕಗ್ಗ ತ್ತಲೆ ಯಲ್ಲಿ ಆ ಜವಗು ಬಯಲನ್ನು ದಾಪುಗಾಲಿ ನಿಂದ : ಧಾಟಿ ದೊರೆಯ “ಹಿಯೊರೊತ್‌' ಭವನಕ್ಕೆ ಬಂದನು, ಗ್ರೆಂಡೆಲ್‌ ಬಂದಾಗ ಅಲ್ಲಿ ಎಲ್ಲ ಸ್ತಬ್ಧ, ನಿಃಶಬ್ದ ವಿತ್ತು. ಮೇಜವಾನಿ ಮುಗಿದು, ಅಮಂತ್ರಿತ ಜನರೆಲ್ಲ ಅಲ್ಲಲ್ಲಿ ಬಿದ್ದುಕೊಂಡು ನಿದ್ದೆ ಹೋಗಿದ್ದರು, ಕುಡಿದ ಅಮಲಿನಲ್ಲಿ. ಆ ದೈತ್ಯಾಕಾರದ ಹೆಬ್ಬಾಗಿಲು ಭದ್ರವಾಗಿ ಮುಚ್ಚಿತ್ತು. ಆದರೆ ಗ್ರೆಂಡೆಲ್‌ನಿಗೆ ಅದು ದೊಡ್ಡ ದಲ್ಲ. ಅವನು ತನ್ನ ಕಪ್ಪು ಪಂಜಿನ ಒಂದು ಭೂತಪೆಟ್ಟನಿಂದ ಕಬ್ಬಿಣದ ಕಂಬಿಗಳ ಕದವನ್ನು ಒಡೆದು ಬಾಗಿಲನ್ನು ತೆರೆದು ಒಳನುಗ್ಗಿ ಅಲ್ಲಿ ಮಲಗಿದ ಮೂವತ್ತು ಮಂದಿಯನ್ನು ತನ ತೆಕ್ಕೆಯಲ್ಲಿ ಎತ್ತಿಕೊಂಡು ಹೋದನು. ಅವರ ದೇಹಗಳನ್ನು ದೂರ ಕೊಳದಂಚಿಗೆ ಒಯ್ದರು ಅವುಗಳಿಂದ ತನ್ನ ಹೊಟ್ಟೆಯನ್ನು ಯಥೇಷ್ಟ ತುಂಬಿಕೊಂಡನು. ಮರುದಿನ ಮುಂಜಾನೆ ಈ ನರರಾಕ್ಷಸನು ಮಾಡಿದ ಅನಾಹುತವನ್ನು ಹಿಯೊರೊತ್‌ ಭವನ ದಲ್ಲಿಯ ಜನರೆಲ್ಲ ಕೆಕ್ಕರಿಸಿ ನೋಡಿದರು, ಆಕ್ರೋಶವೇ ಆಕ್ರೋಶ, ಭವನದಲ್ಲೆಲ್ಲ ಅವರ ಬೆನ್ನಿಗೇ ಮಸಣ ಮೌನ, ದುರ್ಭರವಾದ ದುಗುಡ. ಖ್ಯಾತಿವೆತ್ತ ದೊರೆ ಹೋಥ್ಲರ್‌ ತನ್ನ ಪೀಠದಲ್ಲಿ ತಲಿಗೆ ಕೈ ಆನಿಸಿ ಕುಳಿತಿದ್ದ, ಎದೆ ತುಂಬ ದುಃಖ. ಗ್ರೆಂಡೆಲ್‌ ರಾಕ್ಷಸನ ಬಗೆಗೆ ಕಡು ದ್ವೇಷ, ಏನು ಮಾಡಬೇಕು? ಯಾರ ನೆರವು ಕೇಳಬೇಕು? ದೊರೆಗೆ ತಿಳಿಯದು, ತೋಚದು. ಆದರೆ ಇಲ್ಲಿಗೇ ಮುಗಿಯಲಿಲ್ಲ. ಆ ದಿನ ರಾತ್ರಿಯ ಕಟ್ಟಿರುಳಿನ್ಲಿ ಆ ನರಪಶು ಮತ್ತೆ ಸದ್ದಿಲ್ಲದೆ ನುಗ್ಗಿ ಬಂದ. ಇನ್ನೂ ಹೆಚ್ಚು ಮಂದಿಯನ್ನು ಹೊತ್ತು ಕೊಂಡು ಹೋಗಿ ತಿಂದಂ ತೇಗಿದ! ಓ ಹೀಗೆಯೇ ನಡೆಯಿತು ಪ್ರತಿ ರಾತ್ರಿ. HAMM ಸ | (1 1] 1 4 11 ಟ್‌ ಇ p ಫೆ ಕ ಹ (್ಕ್ಕ | ಹ ಪ ಲ್‌ Me | NS ಹ A RN a ಬ w pS ಇ; \ NU NAY 2 Ws CY. ಜಿ M ಮ \ EN | ನ್ನು ಕೊನೆಗೆ Eee ಆ ಭಯಾನಕ ಹಿಂಸಾ ಕಾಂಡಕ್ಕೆ ಯಾರೂ ದಾದರು. ಹೆದರಿ ಕಂಗೆಟ್ಟು ಆ ಭವನದಲ್ಲಿ ಮಲಗದಾದರು, ಅತ್ತ ಸಂಳಿಯ ಹೀಗೆ ಹಿಯೊರೊತ್‌ ಭವನ ಹನ್ನೆರಡು ವರುಷ ನಿರ್ಜನವಾಗಿ ಉಳಿಯಿತು. ಕಡಲಾಚೆಯ ತಡಿಯಲ್ಲಿ ಇನ್ನೊಬ್ಬ ರಾಜ ನಿದ್ದ » ಅವನ ಹೆಸರು ಹೈಜೆಲೆಕ್‌. ಅವನ ಒಬ್ಬ ಆಪ್ತ ತರುಣವೀರ ಬಿಯೊವುಲ್ಫ್‌, ಹೈಜೆಲೆಕ್‌ನ ಸೋದರಳಿಯ. ತನ್ನ ಶೌರ್ಯ ಸಾಹಸಗಳಿಗಾಗಿ ಬಿಯೊವುಲ್ಲ್‌ ಆಗಲೇ ತುಂಬ ಪ ್ರೈಖ್ಯಾತ. ಅವನಂ ಗ್ರೆಂಡೆಲ್‌ನ ಘೋರ, ಭೀಷಣ, ದುಷ್ಕೃತ್ಯಗಳ ಬಗೆಗೆ ಕೇಳಿದ್ದ, ದೊರೆ ಹೋಥ್ಲರನಿಗೆ ಒದಗಿದ ಮಹಾ ಸಂಕಟದಲ್ಲಿ ಸಹಾಯವು ಅಗತ್ಯವೆಂ ಬುದು ಬಿಯೊವುಲ್ಫ್‌ ನಿಗೆ ಗೊತ್ತಾಯಿತಂ. ಪ್ರಾಣಿಗಳನ್ನು ೬೦ ಆ ವೀರಸಾಹಸಿಗೆ ತಡೆಯಲಾಗಲಿಲ್ಲ. ಇಂಥ ಪ್ರಸಂಗಗಳು ಅಂಥವರ ಸತ್ವಪರೀಕ್ಷೆಗೆ ಒಂದು ಆಹ್ವಾನ, ತಮ್ಮ ಕೆಚ್ಚನ್ನು ಒರೆಗೆ ಹಚ್ಚಿ ನೋಡಲು ಒಂದು ಸುವರ್ಣಸಂಧಿ. ಆತ ಒಂದು ಹಡಗು ಸಿದ್ಧಪಡಿಸಿದ. ತನ್ನ ಅತಿ ಧೀರ ನಾವಿಕ ರಲ್ಲಿ ಹದಿನಾಲ್ಕು ಕೆಚ್ಚೆದೆಯ ಬಂಟರನ್ನು ಆಯ್ದು ಕೊಂಡ, ಅವರಲ್ಲಿ ಒಬ್ಬ ಮುದಿ ಜಾಣ ಅನುಭವಿಕ ನಾವಿಕನೂ ಇದ್ದ-- ನಾವೆಯನ್ನು ಕಡಲು ದಾಟಿಸಿ ಹೋಥ್ಲರನ ನಾಡಿಗೆ ಒಯ್ಕಲಿಕ್ಕೆ. ಪ್ರಬಲವಾದ ಗಾಳಿ ಅವನಿಗೆ ನೆರವಾಯಿತು. ಒಂದೇ ದಿನದ ಕಡಲು ಪಯಣದ ನಂತರ ಅವರು ಆಚೆಯ ತೀರವನ್ನು ತಲಪಿದರು. ಅಲ್ಲಿಯ ಗುಡ್ಡ, ಕೊಳ್ಳ, ಸಮತಟ್ಟಾದ ಜವುಗು ಬಯಲು ಗಳನ್ನು ದೂರದಿಂದಲೇ ಕಂಡರು. ನೇರ ಹಾಯಬಿಟ್ಟು ಆ ದಂಡೆಗೆ ತೇಲಿ ತಲಪಿ ಅಲ್ಲಿ ಇಳಿದರು. ಅಲ್ಲಿಯ ಕಿರಿಯಾಳದ ರಾಡಿನೀರೊಳಗಿಂದ ನಡೆದು ನೆಲಕ್ಕೆ ಬಂದರು, ಅಲ್ಲಿ ಅವರಿಗೆ ಹೋಥ್ಲರನ ಒಬ್ಬ ಭಟನು ಭೆಟ್ಟಿಯಾದನು. ಆತ ಅವರ ಹಡಗು ಬರುವದನ್ನು ಕಂಡಿದ್ದನು. ಅವನು ಬಿಯೊವುಲ್ಸ್‌ನನ್ನು ತನ್ನ ದೊರೆಯ ಭವನಕ್ಕೆ ದಾರಿಕಾಣಿಸುತ್ತ ಒಯ್ದನು. ಬಿಯೊವುಲಳ ತೆ ಮತ್ತು ಅವನ ಸಂಗಡಿಗರು ದೊರೆಯ ಇದು- ರಿಗೆ ಬಂದರು. ಬಿಯೊವುಲ್‌ 4 ಅಂದನು “ಓ ದೊರೆಯೇ, ನಾನು ಹೈಜೆಲೆಕ್‌ ರಾಜನ ಕುಟುಂಬದವನು. ನಮ್ಮ ರಾಜಧಾನಿಯಲ್ಲಿ ನನಗೆ ಗೊತ್ತಾಯಿತು: ಈ ನಿಮ್ಮ ಸುಂದರ ರಾಜಭವನವು ಆ ದುಷ್ಟ ಪ್ರಾಣಿ ಗ್ರೆಂಡೆಲ್‌ನ ಉಪಟಳಕ್ಕೆ ಬಲಿಯಾಗಿ ವಾಸಯೋಗ್ಯವಾಗಿ ಉಳಿದಿಲ್ಲವೆಂದು. ನಾನು ಅನೇಕ ವಿಚಿತ್ರ, ಭಯಂಕರ ಕೊಂದಿದ್ದೇನೆ. ಕಸ್ತೂರಿ, ಫೆಬ್ರುವರಿ ೧೯೮೭ ಹ್‌ ಅ ್‌ ಅದೂ ಈ ನನ್ನ ಎರಡು ಕೈಗಳಿಂದ ಐವರು ದೈತ್ಯರನ್ನು ಕೊಂದಿದ್ದೇನೆ. ಕಡಲಾಳದ ಕ್ರೂರ ಪ್ರಾಣಿಗಳನ್ನು ನೀರಿನೊಳಗೇ ಹೊಕ್ಕು ಹೋರಾಡಿ ಕೊಂದಿದ್ದೇನೆ. ಈ ದುಷ್ಟ ಪ್ರಾಣಿ' ಯನ್ನೂ ಹೋರಾಡಿ ಕೊಲ್ಲಬಲ್ಲೆ ಕೊಲ್ಲ ಬಹುದೋ? ಎಂದು ನಿಮ್ಮಲ್ಲಿ ಕೇಳಲು ಬಂದಿ ದ್ದೇನೆ. ಇತರರು ಸೋತಲ್ಲಿ ನಾನು ಗೆಲ್ಲಬಹುದು. ಅಥವಾ ಅವರಿಗಿಂತ ಹೆಚ್ಚಿನ ಗೆಲುವು ನನ ದಾಗ- ಲಿಕ್ಕಿಲ್ಲ. ನಾನೇ ಈ ಕದನದಲ್ಲಿ ಸಾಯಬಹುದು. ಅದೇ ನನ್ನ ದೈವಗತಿ ಆಗಲೂಬಹುದು. ಹಾಗೆ ಆಗುವುದಿದ್ದರೂ ಅದಕ್ಕೆ ನಾನು ಸಿದ್ಧ * ಸಾವು ಸೆಳೆದೊಯ್ದವನು ಅದೇ ದೇವರ ತೀರ್ಪು, ಅದೇ ಲೇಸು ಎಂದು ತಿಳಿಯಬೇಕು. ಗೆಂಡೆಲ್‌ ನನ್ನನ್ನು ಕೊಲ್ಲುವನಾದರೆ ನನ್ನ ಕಳೇಬರಕ್ಕಾಗಿ ಕಾಳಜಿ ಮಾಡುವ ಕಾರಣವಿಲ್ಲ. ಏಕೆಂದರೆ, ಅವನು ಬಿಯೊವುಲ್ಫ್‌ ನನ್ನ ದೇಹವನ್ನು ಹೊತ್ತೊಯ್ದು ಕಡಲಾಳದ ತನ್ನಮನೆಯಲ್ಲಿ ತಿಂದು ತೇಗುವನು. ಆದರೆ, ಆಗ ನೀವು ಒಂದು ಕೆಲಸ ಮಾಡಬೇಕು-- ಈ ನನ್ನ ಕಬ್ಬಿಣದ (ಉಕ್ಕಿನ) ಕವಚವನ್ನು ಹೈಜಿಲೆ ದೊರೆಗೆ ಕಳುಹಿಸಿಕೊಡಬೇಕು. ಇದು ಅವನ ತಂದೆ ನನಗೆ ತೊಡಿಸಿದ್ದು. ಇದೊಂದು ಅದ್ಭುತ ಅಂಗರಕ್ಷೆ. ಮುಂದಿನದು ದೈವಾಧೀನ! ದೈವ ಎಂದಿಗೂ ತನ್ನ ಅವಶ್ಯಗತಿಯಲ್ಲಿ ಮುನ್ನಡೆಯಂ- ತ್ತದೆ!” ದೊರೆ ಹೋಥ್ಲರ್‌ ಪ್ರಸನ್ನನಾದನು, “ಇಕೋ ಈ ಹಿಯೊರೊತ್‌ ಭವನವನ್ನು ನಿನ್ನ ವಶಕ್ಕೆ ತೆಗೆದುಕೋ! ಈ ಶ್ರೇಷ್ಠ ಸೌಧವನ್ನು ರಕ್ಷಿಸು. ನಿನ್ನ ಕೀರ್ತಿಯನ್ನು ನೆನೆದಂಕೋ, ನಿನ್ನ ಶಕ್ತಿ ಯನ್ನು ಪ್ರಕಟಿಸು. ಶತ್ರುವಿನತ್ತ ಕಣ್ಣಿಡು. ಯಶಸ್ಸು ನಿನ್ನೊಂದಿಗೆ ಬರುವುದು!” ಎಂದು ಆ ೬೧ ವೀರಸಾಹಸಿಯನ್ನು ಹರಸಿದನು. ಸ ರಾತ್ರಿ ಬಂದಿತು. ಬಿಯೊವುಲ್ಫ್‌ ಮತ್ತು ಅವನ ಸಂಗಡಿಗರು ಹಿಯೊರೊತ್‌ ಭವನವನ್ನು ಪ್ರವೇಶಿಸಿದರು. ಅವನು ತನ್ನ ಕವಚವನ್ನೂ ಹರಿತಾದ ಖಡ್ಗವನ್ನೂ ತೆಗೆದಿಟ್ಟನು. “ನಾನು ಗ್ರೆಂಡೆಲ್‌ ಹೋರಾಡುವಂತೆಯೇ ಹೋರಾಡುವೆ, ಖಡ್ಗವನ್ನು ಬಳಸುವುದಿಲ್ಲ. ಏಕೆಂದರೆ ಗ್ರೆಂಡೆಲ್‌ನ ಬಳಿಗೆ ಖಡ್ಗ ವಿಲ್ಲ. ನಾವಿಬ್ಬರೂ ಕೈ-ಕೈ ಕಾದಾಡು ವೆವು!” ಆತ ಅಂದನು. ರಾತ್ರಿ ಮುಂದುವರಿಯಿತು. ಭವನದಲ್ಲಿ ದಟ್ಟ ಕತ್ತಲೆ ಕವಿಯಿತು. ಅದರ ನೆಳಲುಗಳಲ್ಲಿ ಎಲ್ಲರೂ ನಿದ್ದೆ ಹೋದರು ಒಬ್ಬನನ್ನು, ಬಿಖೊವುಲ್‌ 8 ಒಬ್ಬನನ್ನು ಉಳಿದು. ಆತ ಮೈಯೆಲ್ಲಾ ಕಣ್ಣಾಗಿ ಎಚ್ಚರವಾಗಿಯೇ ಉಳಿದ. ಆಗ ಗ್ರೆಂಡೆಲ್‌ ಬಂದ ಎಂದಿನಂತೆ. ಆ ಕಟ್ಟಿರಂಳಿನಲ್ಲಿ ಆ ಜವಗು ಭೂಮಿಯ ಬಟ್ಟ ಶ್ರ ಬಯಲಿ ನಲ್ಲಿ ದಾಪುಗಾಲಿನಿಂದ. ಸದ್ದಿಲ್ಲದೆ ನಡೆದು ಬಂದನು. ಎಂದಿನಂತೆ ತನ್ನ ಕಪ್ಪು ಮುಷ್ಮಿಯ ಪ್ರಹಾರದಿಂದ ಕದದ ಬಣ್ಣದ ಕಂಬಿಗಳನ್ನು ತೆರೆದು ಒಳ ನುಗ್ಗಿದನು. ಕತ್ತಲೆಯಲ್ಲಿ ಕೈ ಪಂಜಿನಿಂದ ತಡಕಾಡುತ್ತ ಸಾಗಿದನು. ಆತನ ಕೈಗೆ ಒಬ್ಬ ಸಿಕ್ಕ. ಅವನನ್ನು ಅಲ್ಲಿಯೇ ಮುರಿದಿಕ್ಕಿ ಕೊಂದು ಮತ್ತೆ ಮುನ್ನುಗ್ಗಿ ದನು. ಬಿಯೊವುಲ್ಫ್‌ ' ಅವಿತಿರಬಹುದಾದ ಸ್ಥಳದಲ್ಲಿ ಆತ ಹುಡುಕಿದನು, ಬಿಯೊವುಲ್ಫ್‌ ಹೆದರಲಿಲ್ಲ. ಅವನ ಎದೆಯಲ್ಲಿ ಭಯವೆಂಬುದೇ ಇದ್ದಿಲ್ಲ. ಅವನು ತತ್‌ಕ್ಷಣ ಮುಂದೆ ಚಾಚಿ ಬಂದು ಗೈೆಂಡೆಲ್‌ನ ಪಂಜವನ್ನು ಗಟ್ಟಿಯಾಗಿ ಬಿಗಿದ ಹಿಡಿದನು. ಆಗ ಆ ಹಿಡಿತಕ್ಕೆ ಗ್ರೈಂಡೆಲ್‌ ನಿಜವಾಗಿಯೂ ಗಾಬರಿ ೬೨ ಕಸ್ತೂರಿ, ಫೆಬರ್ರಿವರಿ ೧೯೮೭ [AM ಯಾದನು. ತನ್ನ ಭುಜವನ್ನೇ ಬಲವಾಗಿ ಹಿಡಿದಿದ್ದ ಆ ಶಕ್ತಿಯನ್ನು ಆತ ಗ್ರಹಿಸಿದನು. ದೊಡ್ಡದನಿ ಯಲ್ಲಿ ಆತ ಕೂಗಿದನು. ತನ್ನನ್ನು ಬಿಡಿಸಿಕೊಳ್ಳಲು ಹೆಣಗಿದನು. ಆದರೆ ಅವನ ತೋಳು ಬಿಯೊವು ಲ್ಸ್‌ನ ಹಿಡಿತದಿಂದ ಜಾರಲೇ ಇಲ್ಲ. ಗ್ರೆಂಡೆಲ್‌ ಮಿಸುಕಾಡಿದನು. ಇನ್ನಷ್ಟು ಬಲುಮೆಯಿಂದ, ಬಿರುಸಾಗಿ ಬಿಯೊ ವುಲ್ಫ್‌ ಅವನ ಭುಜವನ್ನು ತನ್ನ ವಜ್ರಮುಷ್ಟಿ ಯಲ್ಲಿ ಹಿಡಿದಿಟ್ಟನಂ. ಆಗ ಗ್ರೆಂಡೆಲ್‌ ಇನ್ನಿಷ್ಟು ಹೆದರಿ, ಕೆರಳಿ, ಹುಚ್ಚನಾದನು. ಮನಮಾನೆ ಹುಚ್ಚಾಪಟ್ಟೆ Ff ಹೋರಾಡಿದನು, ಕೂಗಾಡಿದನು, ಅತ್ತನು. ನೋವಿನಿಂದ ನರಳಿದನು. ಕತ್ತಲೆಯಲ್ಲಿ ಅವನ ನುಗ್ಗಾಟ ಹಾರಾಟಕ್ಕೆ, ಪೀಠಗಳೆಲ್ಲ ಅತ್ತಿತ್ತ ಉರುಳಿ ನುಗ್ಗುನುಗ್ಗಾದವು. ಹಿಯೊರೊತ್‌ ಭವನವು ಆ ಹೋರಾಟದ ಅಬ್ಬರಕ್ಕೆ ಮೊಳ ಗಿತು. ಆದರ ಗೋಡೆಗಳಿಗೆ ಕಬ್ಬಿಣದ ಕಂಬಿ ಗಳನ್ನು ಜಡಿದು ಜೋಡಿಸಿರದಿದ್ದ ರೆ. ಅವೂ ಒಡೆದು ಕಳಚಿ ಬೀಳುತ್ತಿದ್ದವು. ಆದರೆ ಬಿಯೊವುಲ್ಫ್‌ ಆ ದೈತ್ಯನ ತೋಳನ್ನು ಬಿಡಲಿಲ್ಲ. ಅವನ ಪಂಜದ ಮೇಲಿನ ತನ್ನ ಹಿಡಿತ ವನ್ನು ಸಡಲಿಸಲಿಲ್ಲ. ಆ ಉಕ್ಕಿನ ಹಿಡಿತಕ್ಕೆ ಗ್ರೆಂಡೆಲ್‌.| ಭಯಂಕರವಾಗಿ ಕೂಗಾಡಿದನು. ಘೋರವಾಗಿ ಹೋರಾಡಿದನು. ಆ ಕೂಗು ಕೇಳಿದವರೆಲ್ಲರಿಗೆ ಕರುಳು ಕಿತ್ತುಬಂದಂತಾಯಿತು. ಗ್ರಂಡೆಲ್‌ನಿಗೆ ಹೆಗಲಲ್ಲಿ ಆಳವಾದ ಗಾಯ ವಾಯಿತು. ಅಲ್ಲಿಯ ಮೂಳೆ ಹೊರಬಂದಿತು. ಆದರೂ ಆ ನರಪಶು ವೀರ ಬಿಯೊವುಲ್ಪನಿಗೆ ಸೋಲಲೊಲ್ಲ, ಆದರೆ ಆ ಹೋರಾಟದ ರಭಸಕ್ಕೆ ಅವನ ತೋಳು ಹೆಗಲಿನಿಂದ ಕಿತ್ತು ಹೊರ ಬಂದು ದೇಹದಿಂದ ಕಳಚಿ ಬಿದ್ದಿ ತು, ಆಗ ಆತ ಸೋತು ಅಲ್ಲಿಂದ ಕಾಲ್ಲೆಗೆದ. ಭವನದಿಂದ ಹೊರಗೆ ಓಡಿ ಬಯಲನ್ನು “ದಾಟಿ ಕೊಳವನ್ನು ಹೊಕ್ಕು ತನ್ನ ಮನೆಯನ್ನು ಸೇರಿದ್ದ ಮಗನ ಅವಸಿ ಯನ್ನು ಕಂಡು ಅವನ ತಾಯಿಂ ಆದರೆ ಮಿಸುಕಾಡಿದಷೂ ನ ಕೆರಳಿ ಕ್ರೋಧಾವಿಷ್ಟಳಾದಳು. ತಾನು ಮರುದಿನ ರಾತ್ರಿ ಕೊಳದಿಂದ ಎದ್ದು ಬಂದು, ಭವನದ ಮೇಲೆ ದಾಳಿ ಮಾಡಿದಳು. ಆದರೆ ಬಿಯೊ- ವುಲ್ಫ್‌ ಅವಳನ್ನು ಲೆಕ್ಕಿಸುವನೆ? ಕವಚ ಖಡ್ಸ ಹಿಡಿದು ಅವಳನ್ನು ಬೆನ್ನಟ್ಟಿ ಕೊಳವನ್ನು ಸೇರಿ ದನು. ಅಲ್ಲಿಯ ನೆಲಮನೆಯಲ್ಲಿ ಅವಿತ ಆ ರಕ್ಕಸಿಯನ್ನು ಕೊಂದನು, ಅಲ್ಲಿಯೇ ಬಿದ್ದಿದ್ದ ಗ್ರೆಂಡೆಲ್‌ನ ಕಳೇಬರವನ್ನು ನೋಡಿ ಸಂತೋಷ ಪಟ್ಟನು. ಕ ಬೆಳಗಾಯಿತು. ಬೆಟ್ಟ ಕೊಳ್ಳಗಳಲ್ಲಿ ಹಗಲ ಬಿಸಿಲು ನಿಧಾನವಾಗಿ ಹಬ್ಬಿತು. ಕೊಳವು ಕೆಂಪಾಗಿ ಕುದಿಯುತ್ತಿತ್ತು. ದೊಡ್ಡ ದೊಡ್ಡ ಅಲೆಗಳು ಏಳುತ್ತಿದ್ದವು, ಉರುಳುತ್ತಿದ್ದವು. ಶುಭ್ರ ನಿರುಭ್ರ ಬೆಳಕು ಎಲ್ಲೆಡೆ ಚೆಲ್ಲಿತ್ತು. ಆ ವರೆಗೆ ಗುಡ್ಡ- ಬೆಟ್ಟ- ಕೊಳ್ಳ- ಬಯಲುಗಳಲ್ಲಿ ದಟ್ಟವಾಗಿ ತುಂಬಿಕೊಂಡಿದ್ದ ಮಬ್ಬಿನ ಮುಸು ಕೆಲ್ಲ ಹರಿದು ಹಿಂಜಿ ಹಿಂಜರಿದು ಹೋಗಿತ್ತು. ಆ ಸೀಮೆಯನ್ನು ಆವರಿಸಿದ ಸಾವಿನ ಶಾಪ ದೂರವಾಗಿತ್ತು, ಆ ಕಪ್ಪು ರಾಕ್ಷಸ ತಾಯಿಯೊಂ ದಿಗೆ ಸತ್ತು ಬಿದ್ದಿದ್ದನು. ನಸುಕಿಗೆ ಹೋಥ್ಲರನ ಭವನದಲ್ಲಿ ಭಯಚಕಿತ ರಾದ ಜನ ಅಲ್ಲಲ್ಲಿ ಮುರಿದು ಅಸ್ತವ್ಯಸ್ತ ಬಿದ್ದ ಪೀಠಗಳ ನಡುವೆ ಬಿಳಿಚಿದ ಮೋರೆಗಳನ್ನೆ ತ್ತಿ ಬೆದರಿದ ಕಣ್ಣು ಗಳಿಂದ ನೋಡುತ್ತ ನಿಂತಿದ್ದ ek —ನೆಲವೆಲ್ಲ ನೆತ್ತರ ಬಳಿದು ಕಪ್ಪ ಎ ಕೆಂಪು. 'ಕದಗ ಳೆಲ್ಲ ಒಡೆದು ಪುಡಿಪುಡಿ. ಮತ್ತೆ ಅಲ್ಲಿಯೇ ಬದಿಗೆ ಬಿದ್ದಿತ್ತು ಗ್ರೆಂಡೆಲ್‌ನ ತೋಳು--ಕಪ್ಪು ಪಂಜ ಹಾಗೂ ಅದರ ಉದ್ದುದ್ದ ನಖಗಳು ನೆತ್ತರದ ಮಡುವಿನಲ್ಲಿ ಚಾಜಿ!... -ಅವರಿಗೆ ಗೊತ್ತಾಯಿತು. ತಮ್ಮ ನರವೀರ ನಾಯಕನು ತನ್ನ ಪ್ರತಿಜ್ಞೆಯನ್ನು ಪೂರೈಸಿದ್ದ. ದಿನ ಬೆಳೆದಂತೆ ನೆರೆಕರೆಯ ರಾಜರೂ ರಾಜ ಪುತ್ರರೂ ಮನ್ನೆಯರೂ ಈ ಅದ್ಭುತವನ್ನು ನೋಡಲು ನೆರೆದರು. ಈ ದೈತ್ಯ ದ್ವಂದ್ವ ಬಿಯೊವುಲ್ಫ್‌ ೬೩ ಯುದ್ಧದ ಕರಾಳ ಕುರುಹುಗಳನ್ನು ಕಂಡರು ಮೆ ಯೆಲ್ಲ ಹಣ್ಣಾ ಗಿ ಗಾಯಗೊಂಡು ರಕ್ತೆ ಬಸಿದ ಗ್ರೆಂಡೆಲ್‌ನ ಹೆಜ್ಜೆ ಗುರುತು ಕೊಳದ ವರೆಗೆ ಸಾಗಿದ್ದವು. ಕೊಳದಲ್ಲಿ ಮೇಲೆ ಬಂದು ತೇಲುತ್ತಿದ್ದ ಅವನ ವಿಕರಾಳ ಪ್ರಚಂಡ ಹೆಣ ವನ್ನು ನೋಡಿದರ. ಅನಂತರ ಆ ಹಿಯೊರೊತ್‌ ಭವನವನ್ನು ಸಿಂಗರಿಸಿ ಸಜ್ಜುಗೊಳಿಸಲಾಯಿತು-- ಹಿಂದೆಂದೂ ನಡೆದಿರದಂಥ ಭವ್ಯ ಔತಣದ ಸಮಾರಂಭಕಾ ಗಿ, ಖಾದ್ಯಪ್ರಿಯ ಭಕ್ಷ p ಭೋಜ್ಯಗಳನ್ನು ಹೇರಳವಾಗಿ ಬಟ್ಟಲುಗಳಲ್ಲಿ ಹೇರಿ ಇಡಲಾಯಿತು. ಗೋಡೆಗಳನ್ನೆಲ್ಲ ಜರತಾರಿ ರತ್ನಗಂಬಳಿಗಳಿಂದ ಹೊದೆಯಲಾಯಿತು. ರಾತ್ರಿ ಕವಿಯಿತು. ಹಿಲಾಲುಗಳ ಬೆಳಕಿ ನಲ್ಲಿ ಎಲ್ಲರೂ ಆ ಭೋಜನಶಾಲೆಯಲ್ಲಿ ಕುಳಿತರು--ಬಿಯೊವುಲ್ಫ್‌ ನ ಗೆಲುವಿನ ಹಬ್ಬ ವನ್ನು ಆಚರಿಸಲಿಕ್ಕೆ. ಅವನ ಗೌರವಕ್ಕೆ ಸ್ವಸ್ತಿಪಾ ನವಾಗಬೇಕು. ಹೋಥ್ಲರನ ರಾಣಿಯು ಮದ್ಯ ತುಂಬಿದ ಪಾತ್ರೆ ಹಿಡಿದು ಬಂದಳು. ತನ್ನ ಯಜಮಾನರಿಗೂ ಅಂದಿನ ಏಕೈಕ ವಿಜಯ ವೀರ ನಿಗೂ ಮದ್ಯವನ್ನು ಪೇಲೆ ತುಂಬಿ ನೀಡಿದಳು. ಅನಂತರ ದೊರೆ ಹೋಥ್ಲರ್‌ ಎದ್ದು ನಿಂತು ಆ ಗೆದ್ದಿ ರುವಿ. "ಅದಕ್ಕಾಗಿ ನಿನ್ನನ್ನು ಇನ್ನೂ ಮಿಗಿಲಾಗಿ ಗೌರವಿಸುತ್ತೇವೆ. ನರಶ್ರೇಷ್ಮನೇ, ನಿನ್ನನ್ನು ನಾನು ನನ್ನ ಮಗನೆಂದೇ ಭಾವಿಸಂ- ತ್ತೇನೆ. ನೀನು ಪರಮವೀರ ಕೃತ್ಯ ಗೈದಿರುವಿ, ನಿನ್ನಂಥ ಕೂಸನ್ನು ಹೆತ್ತ ಆ ಸನ್ಮಾನ್ಯ ತಾಯಿ ನಿಜವಾಗಿಯೂ ಧನ್ಯ! ನಿನ್ನ ಪ್ರಸವ ಅವಳಿಗೆ ದೈವಾನುಗ್ರಹ. ನಮಗೂ ಹಾಗೆಯೇ. ಅದಕ್ಕಾಗಿ ನಾವು ದೇವರಿಗೆ ಅಭಾರಿ!” ಎಂದು ಮಾತು ಮುಗಿಸಿದಾಗ ಊಟಕ್ಕೆ ಕುಳಿತವರೆಲ್ಲರೂ ಹರ್ಷೋದ್ಧಾರಗಳಿಂದ ಕೇಕೆ ಹಾಕಿ ಎದ್ದು ನಿಂತು ಬಿಯೋವುಲ್ಪನಿಗೆ ಶುಭವಾಗಲಿ ಎಂದು ತಮ್ಮ ತಮ್ಮ ಮದ್ಯದ ಪೇಲೆಗಳನ್ನು ತುಟಿಗೆ ಹಚ್ಚಿ- ದರು. ಮುಂದೆ ವಿಜಯ ವೀರ ಬಿಯೊವುಲ್‌ ಸ ತನ್ನ ರಾಜ್ಯಕ್ಕೆ ಮರಳಿ ಹೋದನು. ಅವನ ಸೋದರ ಮಾವನಿಗೂ ಅಳಿಯನ ಪರಾಕ್ರಮದಿಂದ ಪರಮ ಹರ್ಷವಾಯಿತು. ಮುಂದೆ ಬಿಯೊ- ವುಲ್ಫ್‌ ಅನೇಕ ಸಾಹಸಗಳನ್ನು ಮಾಡಿ ವಿಖ್ಯಾತ- ನಾದನು. ಹೈಜೆಲೆಕ್‌ ಸತ್ತನಂತರ ಅವನ ಮಗ ಹರ್ಡರೆಟ್‌ ರಾಜನಾದನು. ಬಿಯೊವುಲ್ಫ್‌ ಅವನ ಬಲಗೈ. ಆದರೆ ಸ್ವೀಡನ್‌ನೊಂದಿಗೆ ನಡೆದ ಒಂದು ಯುದ್ಧದಲ್ಲಿ ಹರ್ಡರೆಟ್‌ ಮಡಿ ಭೋಜನ ಕೂಟವನ್ನು ಉದ್ದೇಶಿಸಿ, ನರವೀರ "ದಾಗ ಬಿಯೊವುಲ್ಪನೇ ಡೆನ್ಮಾರ್ಕಿಗೆ ಬಿಯೊವುಲ್ಪನಿಗೆ ನಾವು ಸೋತಲ್ಲಿ ನೀನು ದೊರೆಯಾದನು. po ತ್‌ಾ ಮಧ್ಯಪ್ರದೇಶದ ಸೆಹೋರ್‌ನಲ್ಲಿರುವ ಒಬ್ಬ ಸರ್ಕಾರಿ ನೌಕರನಿಗೂ ಜಗತ್‌ ಪ್ರವಾಸದ ಹುಚ್ಚು < ಹೇಗೆ ಸಾಧ್ಯ? ಆದರೆ ಬಂದ ಪಗಾರ ಹೊಟೆ # ಬಟ್ಟೆಗೆ ಸಾಲದಿರುವಾಗ ಜಗತ್‌ ಪರ್ಯಟನ ಮಾಡಲು ಅದಕ್ಕೊಂದು ಉಪಾಯವನ್ನಾತ ಕಂಡುಹಿಡಿದ. ನೇತ್ರದಾನ ಶಿಬಿರದವರು ಈತನ ಊರಿಗೆ ಬಂದಿದ್ದರಂತೆ. ಈತ ತನ್ನ ನೇತ್ರದಾನಕ್ಕೂ ವಿಶ್ವಪರ್ಯಟನಕ್ಕೂ ಲಕ್ಷಣವಾಗಿ ತಳುಕು ಹಾಕಿದ, ನೇತ್ರದಾನ ಶಿಬಿರದವರಿಗೆ ಒಂದು ಕರಾರು ಹಾಕಿದ. “ನಾನು ಸತ್ತನಂತರ ನನ್ನ ನೇತ್ರಗಳನ್ನು ಒಬ್ಬ ಲಕ್ಷಾಧೀಶನಿಗೆ ದಾನ ಮಾಡುವೆ. ಆದರೆ ಆ ಲಕ್ಷಾಧೀಶ ಅಡ್ವಾನ್ಸಾಗಿ, ನನ್ನ ವಿಶ್ವಪರ್ಯಟನದ ವೆಚ್ಚವನ್ನು ಕೊಟ್ಟುಬಿಡಬೇಕು!” ಈಗಲೇ ವಾಸುದೇವ ರಾ. ಕಲಘುಗಿ ಸಾಯುವ ಆಟ ಸಾವು ಯಾವಾಗಲೂ ನಮ್ಮ ಸಂಗಡ ಇದೆ; ಆದರೆ ಮತ್ತೆ ಯಾವ ರೀತಿಯಲ್ಲಿ ಅಲ್ಲ ವಾದರೂ ಮಾತಿನಲ್ಲಿ ಅದರಿಂದ ತಪ್ಪಿಸಿಕೊಳ್ಳಲು ನಾವು ಪ್ರಯತ್ನಿಸುತ್ತಲೇ ಇರುತ್ತೇವೆಂಬುದಕ್ಕೆ ಭಾಷೆಗಳು ಕುರುಹು ಕೊಡುತ್ತವೆ. ಉದಾಹರಣೆಗೆ ಬಡಬಗ್ಗರು ಮತ್ತು ಸ್ಮಾನಮಾನಹೀನರು ಮಾತ್ರ ಕನ್ನಡದಲ್ಲಿ ಸಾಯುತ್ತಾರೆ. ಆಢ್ಯರು ಸ್ಥಾನವುಳ್ಳೆ ವರು ಸಂಸ್ಕೃತದಲ್ಲಿ ನಿಧನ ಹೊಂದು - ತ್ತಾರೆ; ಅಥವಾ ಪಂಚತ್ತ ಹೊಂದುತ್ತಾರೆ; ಇಲ್ಲವೇ 'ಕಾಲವಾಗುತ್ತಾರೆ; ಅಷ್ಟು ಎತ್ತರದ ಸ್ಥಾನವಿಲ್ಲದಿದ್ದರೆ ಮೃ ತರಾದರೂ ಆಗುತ್ತಾರೆ. ಹೆಸರು ಪಡೆದವರಾದರೆ ಅವರು ಕೀರ್ತಿಶೇಷ ರಾಗಲೂಬಹುದು. "ಕನ್ನಡದಲ್ಲಿಯೇ ಆದರೆ ಅವರು ಸರಳವಾಗಿ ಹೋಗಿಬಿಡುವುದುಂಟು. ಮಡಿಯಂವುದು ಅಥವಾ ಹಳೆಗನ್ನಡದಲ್ಲಿ ಪಡುವುದೂ ಅವರಿಗೆ ಸಾಧ್ಯವಿದೆ. ಸಾಮಾನ್ಯ ಬಳಕೆ ಮಾತಿನಲ್ಲಿ ಯಾವೊಂದು ಅನಿಷ್ಟವನ್ನು ಹೇಳುವುದು ಮರ್ಯಾದೆಯಲ್ಲ. ಎಷ್ಟೋ ಅನಿಷ್ಟ ವಿಷಯಗಳನ್ನು ಸಂಸ್ಕೃತದಲ್ಲಿ ಹೇಳಿ ಅನಿಷ್ಟಕ್ಕೊಳಗಾದವರ ನೋವನ್ನು ಕಮ್ಮಿ ಮಾಡಬಹುದು. ಉದಾಹರಣೆಗೆ ಸಂಸ್ಕೃತದಲ್ಲಿ ನಿಧನರಾಗುವುದೆಂದರೆ ಮಲಗಿಸಲ್ಪಡುವುದು, ಇಡ ಲ್ಪಡುವುದು. (ನಿ-ಧಾ ಎಂಬ ಸಂಸ್ಕೃತಧಾತು ಇಡು, ಮಡಗು ಎಂಬರ್ಥದ್ದು; ನಿಧಿ, ನಿಧಾನ ಅದೇ ಧಾತುವಿನ ಮಕ್ಕಳು.) ಬಹುಶಃ ಹೆಣಗಳನ್ನು ಹುಗಿಯುತ್ತಿದ್ದ ಕಾಲದ ನೆನಪನ್ನು “ನಿಧನ” ಹೊತ್ತುಕೊಂಡಿದೆ. ಇಂಗ್ಲಿಷಿನಲ್ಲಿ laying tಂ rest ವಿಶ್ರಾಂತಿಗೆ ಮಲಗಿಸುವುದು —ಎಂದು ಹೆಣ ಹುಗಿಯುವುದಕ್ಕೆ ಹೇಳುತ್ತಾರಲ್ಲ ಗೌರವಪೂರ್ವಕವಾಗಿ--“ನಿಧನ”ದ ತಾತ್ಸಃ ರ್ಯವೂ ಬಹುಶಃ ಅದೇ. ಪ ಎಂದು ಹಳೆಗನ್ನಡದಲ್ಲಿ ಸಾಯುವುದಕ್ಕಿರುವ ಶಬ್ದವೂ ಮಲಗುವುದು ಎಂಬರ್ಥದ್ದೇ. ಶಾಶ್ವತವಾಗಿ ಮಲಗುವುದು ಎಂದರೆ ಮರಣ. ಸಂಚತ್ವ ಹೊಂದು ವುದು ಎಂದರೆ ಐದಾಗಿ ಹೋಗುವುದು. ಸಕಲ ಪದಾರ್ಥಗಳೂ-- ಮಾನವ ಶರಿಪವ ಸೇರಿ ದಂತೆ-- ಪಂಚಭೂತಗಳ ಸಂಯೋಗದಿಂದ (ನೆಲ, ನೀರು, ಗಾಳಿ, ಬೆಳಕು ಮತ್ತು ಆಕಾಶ) ನಿರ್ಮಿತವಾಗುತ್ತವೆ. ಮರಣಾ ನಂತರ ಅವು ವಿಭಾಗವಾಗಿ ತಮ್ಮ ಮೂಲದ್ರವ್ಯಗಳಲ್ಲಿ ಲೀನ ವಾಗುತ್ತವೆ ಎಂಬ ತತ್ವಜ್ಗಾ ನಗಳ ವಿಚಾರವನ್ನು “ಪಂಚತ್ವ” ಸೂಚಿಸುತ್ತ ದೆ. ಕಾಲವಾಗುವುದು ಎಂದರೆ ಕಾಲದೇವ 2! “ಕಾಲ್‌ ಎಡ್‌ ಯಮ ಮತ್ತು “ಕಾಲ” ಎಂದರೆ ಸಮಯ. ಯಮ ಕೊಂಡುಹೋದ ಎನ್ನಿ ಅಥವಾ ಕಾಲ ಅವನನ್ನು ದಾಟಿ ಹೋಯಿತು ಎನ್ನಿ. ಕೀರ್ತಿಶೇಷ ಎಂದರೆ ಅವನ ಕೀರ್ತಿ “ಮಾತ್ರ ಉಳಿಯಿತು, ಕಾಡು ಉಳಿಯಲಿಲ್ಲ. ಶೇಷ ಎಂದರೆ ಉಳಿದದ್ದು (ಕೀರ್ತಿ ಎಂಥದೇ ಇರಲೊಲ ್ಲದೇಕೆ!) ಹೋಗಿಬಿಡುವುದು ಸಾವಿಗೊಂದು ಮರ್ಯಾದೆಯಾದ ಕನ್ನಡ ಪ ತಿರುಗಿ ಬಾರ- ದಲ್ಲಿಗೆ ಹೋದ. ಅವನು ಬಿಟ್ಟ ಮೈಗಿಂತ ಭಿನ್ನವಾದ ಅವನು ಇದ್ದಾ ನೆ. ಸ್ಯ ಹೋಗಿ- ದ್ದಾನೆ ಅಷ್ಟೇ. ಸಂಸ್ಕೃತದಲ್ಲಿ ಅದನ್ನೇ ಇನ್ನೂ ಗಂಭೀರವಾಗಿ ಗತಿಸಿದನು ಎನ್ನುತ್ತೇವೆ. (ಗರ್ಮ್‌--ಗತಾ-ಹೋಗುವುದು.) ಸಾವಿನ ಚರಮತ್ವವನ್ನೂ ಪರಮತ್ವವನ್ನೂ ಅವರ ಕೈ- ಯಿಂದ ಕಸಿದುಕೊಳ್ಳು ದಕ್ಕಾಗಿ ಹೋದನು ಎಂಬ ಮಿದು ಮಾತನ್ನು ಬಳಸಿದ "ನಂತರ ಸಾವು ಸೇಡು ತೀರಿಸಿಕೊಂಡಂತೆ 'ಉಣುತ್ತದೆ. ಯಾಕೆಂದರೆ ಹೋಗು, ಹೋಗಿ ಬಿಡುಎಂಬುದಕ್ಕೆ - ಸಾವಿನ ಅಮಂಗಲದ ಸೊಂಕು ತಗಲಿಕೊಂಡಿತು. ಸಾಯು ಎನ್ನುವುದಕ್ಕೆ ಹೋಗು ಎಂದ ೬೪ ಟ್‌ ರ ಓಲಿತಿಂಟುಂ ಮೇಲೆ ಹೋಗು ಎಂದರೆ ಸಾಯು ಎಂದೇ ಆಗಲಿಲ್ಲವೇ? ಆದ್ದರಿಂದ ದಕ್ಷಿಣ ಭಾರತದಲ್ಲಿ ಯಾರೂ ತನಗಾಗಲಿ ತನಗೆ ಬೇಕಾದ(ಜೀವಂತ)ವರಿಗಾಗಲಿ ಬರೇ ಹೋಗು ಎಂಬ ಪದ ವನ್ನು ಪ್ರಯೋಗಿಸಲು ಒಪ್ಪುವುದಿಲ್ಲ. “ಹೋಗಿ ಬರುತ್ತೇನೆ,” “ಹೋಗಿ ಬನ್ನಿ” ಎಂದೇ ಹೇಳಬೇಕು. “ಆಗ ಬಾ, ಈಗ ಬಾ, ಹೋಗಿ ಬ್ಯಾ ಎನ್ನದೆ” ಎಂದು ಸರ್ವಜ್ಞ ಹೇಳು ತ್ತಾನೆ. ಬಿಕ್ಕೆ ಬೇಡ ಬಂದವರಿಗೂ ಹೋಗು ಎನ್ನಬಾರದು, ಹೋಗಿ ಬಾ ಎಂದೇ ಬೀಳ್ಕೊಡಬೇಕು! ನಮಗೆ ಅವನ ಜೋಳಿಗೆ ಭರ್ತಿ ಮಾಡಲು ಇಷ್ಟವಿಲ್ಲದಿದ್ದ ರೇನು, ಬೇರೆ - ಯವರ ಮನೆಗಳಲ್ಲಾದರೂ ತಿರುಪೆ ಎತ್ತಿ ನಾಲ್ಕೊಪ್ಪತ್ತು ಬದುಕಿರಲಿ ಪಾಪ! ರಾಜೀವ ಗಾಂಧಿಯವರಿಗೆ ನಮ್ಮೀ ಹೋಗಿ ಬರುವ ಸೌಜನ್ಯದ ಮಾತು ಬಲು ಮೆಚ್ಚಿಕೆಯಾಯಿತಂತೆ. ನಮ್ಮಂತೆ ತಮಿಳರೂ “ಪೋಯಿಟ್ಟ್‌ವಾ” ಎಂದೇ ಹೇಳಿಯಾರು; ಬರೇ “ಪೋ” ಎಂದು ನಮುಡಿಯರು. ಇಂಗ್ಲಿಷನ್ನೇ ಬಳಸುವಾಗಲೂ ಅವರು £೦ ಎನ್ನರು. ಒಬ್ಬ ವಿದೇಶೀಯನ ಹತ್ತಿರ ಕೆಲಸವಿದ್ದ ತಮಿಳನೊಬ್ಬ ಕೆಲಸ ಮುಗಿಸಿ ಬೀಳ್ಕೊಡುವಾಗ “1 will g0 and €ಂme'' ಎಂದನಂತೆ. ಆ ವಿದೇಶೀ ಮನುಷ್ಯ ಮಿಕಿ ಮಿಕಿ ನೋಡುತ್ತ, ಇವನ ಕೆಲಸ ಆಗಿದೆ ಮತ್ತೇಕಿಲ್ಲಿ ಪುನಃ ಬಂದು ಹೊತ್ತು ಹಾಳು ಮಾಡುತ್ತಾನೆ ಎಂದು ತಲೆ ಕೆರೆದು ಕೊಂಡನಂತೆ! ಇಂಗ್ಲಿಷಿನಲ್ಲೇ ಏಕೆ? ಉತ್ತರ ಭಾರತದ ಭಾಷೆಗಳಲ್ಲಿ ಕೂಡ ಸಾವು ಇಷ್ಟು ದೂರದಿಂದ ಅಶುಭವನ್ನು ಮಾಡಲಾರದು. “ಮರಣವೇ ಮಹಾನವವಿ” ಎಂದ ದಕ್ಷಿಣದಲ್ಲಿ ಸಾವು ಇಷ್ಟು ಭಯಂಕರವಾಗಿರುವುದು ಸೋಜಿಗವಲ್ಲವೇ? ಆದರಿದು ಕೇವಲ ದ್ರಾವಿತಕ್ಕೇ ಮೀಸಲಾದ ಭಾವನೆಯಲ್ಲ. ಸಂಶೃತದಲ್ಲಿ ಕೂಡ ಹೋಮ ಮುಗಿಸಿ ಅಗ್ನಿಯನ್ನು ಬೀಳ್ಕೊಡುವಾಗ, “ಗಚ್ಛ ಗಚ್ಛ ಸುರಶೇಷ ಪುನರಾಗಮನಾಯ ಚ” — (ಹೋಗು ಹೋಗು ದೇವೋತ್ತಮನೇ, ಮತ್ತೆ [ಕರೆದಾಗ] ಬರುವುದಕ್ಕಾಗಿ) ಎಂದು ಪುರೋ ಹಿತರು ಹೇಳುತ್ತಾರೆ. ಬರೇ ಹೋಗು ಎಂದು ಹೇಳಿದರೆ ಅಗ್ನಿ: ಬೇಜಾರಂ ಮಾಡಿಕೊಂಡು ತಿರುಗಿ ಬಾರದೇನೇ ಇದ್ದರೆ? ಸಾವು ಅಮಂಗಲ ಮತ್ತು ಅನಾಗರಿಕವಾಗಿರುವುದು ನಮ್ಮಲ್ಲಿ ಮಾತ್ರವಲ್ಲ. ಉತ್ತರ ಭಾರತದಲ್ಲಿಯೂ ಮರ್‌ಗಯಾ (ಸತ್ತುಹೋದ) ಅನ್ನುವುದು ಮರ್ಯಾದೆಯಲ್ಲ. ಅವರು ಗುಜರ್‌ ಬಸೇ (ಪಾರಸಿಕ ಭಾಷೆಯಲ್ಲಿ ಗುಜಿರ್‌ನಾ ಎ ತೀರುವುದು, ತಲಪುವುದು, ದಾಟು ವುದು, ಹಾಜರಾಗುವುದು) ಎಂದಾರು. ಅಥವಾ ಶುದ್ಧ ಹಿಂದಿಯಲ್ಲಿ ಸಿಧಾರೇ (ಆಇ ಹೋದರು, ಸಾಗಿದರು) ಎಂದಾರು. ಇಂಗ್ಲಿಷಿನವರು he 085560 away ಅವನು ದಾಟ ಹೋದ (ಇಲ್ಲಿಂದ) ಎನ್ನುತ್ತಾರೆ; ಅಥವಾ xpd (ಇ ಉಸಿರು ಬಿಟ್ಟ) ಎಂದರೂ ಸೈ. ಆದರೂ 61೮ (೨ ಸಾಯಿ) ಎನ್ನುವ ಪದಕ್ಕೆ ನಾವು ಅಂಜುವಷ್ಟು ಅವರು ಅಂಜುವುದಿಲ್ಲ. ಅಲ್ಲಿ ಸಾವು ಅನಿಷ್ಟವಾದರೂ ಅಷ್ಟು ಮೈಲಿಗೆಯಲ್ಲ! ಇಷ್ಟರಾದವರಿಗೆ ಗೌರವಪೂರ್ವಕ ಸಾಯುವುದಕ್ಕೆ ಶಬ್ದಗಳಿದ್ದಂತೆ ಸಲ್ಲದವರಿಗೆ ತಿರ ಣು ಸ್ಕಾರಪೂರ್ವಕ ಸಾಯುವ ಪದಗಳೂ ಭಾಷೆಗಳಲ್ಲಿವೆ. ಕನ್ನಡದಲ್ಲಿ ಗೊಟಕ್ಕೆನ್ನುವುದು, ನೆಗೆದು ಬೀಳುವುದು ಇದೆ. ಗೊಟಕ್ಕೆನ್ನುವುದು ಕೊನೆಯ ಉಸಿರು ಬಿಡುವಾಗಿನ ಸಪ್ಪಳಕ್ಕೆ ಅನ ಯಿಸುತ್ತಿದ ರೆ ನೆಗೆದು ಬೀಳುವುದ: ಮೂಲ ಬೆದಕುವುದು ಕಷ್ಟ. ಉತ್ತರ ಕರ್ನಾಟಕದಲ್ಲಿ ಷ ™ ಛ್ರು ಇದಕ್ಕೆ ಜಿಗಿದ ಎನ್ನುತ್ತಾರೆ. ಸಾಯುವುದಕ್ಕೂ ನೆಗೆಯುವುದಕ್ಕೂ ಸಂಬಂಧ ಹಳೆಯದು. ಗೋಎನ ಕಥೆಯ ಹುಲಿರಾಯ "ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟನು,” ಎಂದು ಆ ಪದ್ಯದ ಒಂದು ಪಾಠವಿದೆ. ಉತ್ತರ ಕರ್ನಾಟಕದಲ್ಲಿ ಸೆಟಿದ ಎನ್ನುವ ಇನ್ನೊಂದು ತುಚ್ಛೀಕಾರದ ಪದವಿದೆ. ಇದು ಸತ್ತವನ ಮೈ ಕೊರಡಾಗುವುದನ್ನು ಆಧರಿಸಿದೆ. -ಫಾವೆಂ. pO ಲಿ.ನ್ನೂ ಕರ್ನಾಟಕ ರಾಜ್ಯವು ನಿರ್ಮಾಣ ಗೊಂಡು ಕೆಲವೇ ವರ್ಷಗಳಾಗಿದ್ದವು. ಹೈದರಾ- ಬಾದ ಕರ್ನಾಟಕ, ಮುಂಬಯಿ ಕರ್ನಾಟಕ, ಮದ್ರಾಸ ಕರ್ನಾಟಕ ಪ್ರಾಂತಗಳು ಸೇರಿದಂತೆ ಮೈಸೂರು ಕರ್ನಾಟಕವನ್ನೊಳಗೊಂಡು ನಾಲ್ಕು ಪ್ರಾಂತೀಯ ವಿಭಾಗಗಳು ಏಕತ್ರ ಸೇರಿದ ಅಖಂಡ ಕರ್ನಾಟಕ "ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಬಳ್ಳಾರಿಯವರಾದ "ನಾವು ಮೂರು ವರ್ಷಗಳಿಗೆ ಮಾಚಿ ಮೈಸೂರಿನಲ್ಲಿ ವಿಲಯನಗೊಂಡಿದ್ದೆ ವು. ರಾಜ್ಯ ಸರಕಾರಿ ನೌಕರರು ಅತ್ತಿಂದಿತ್ತ ಇತ್ತಿ ಂದತ್ತ ವರ್ಗಾವಣೆಯಾಗುತ್ತಲಿದ್ದ ರು. ಹೀಗೆ ಒಂದು ಕಚೇರಿಯಲ್ಲಿ ಹೈದರಾಬಾದ, ಮುಂಬಯಿ, ಮೈಸೂರು, ಕೊಡಗು ಹೀಗೆ ವಿವಿಧ ಪ್ರಾಂತಗ- ಳಿಂದ ಅಧಿಕಾರಿಗಳು ಹಾಗು ಸಿಬ್ಬಂದಿ ಸೇರಿರುತ್ತಿ ದ್ದ ರು. ಭಾಷಾವಾರು ಪ್ರಾಂತದ ರಚನೆಯಾದ ನಂತರ ನಮಗೆಲ್ಲ ಮೊದಲು ಮುಖ್ಯವಾಗಿ ಕಂಡುಬಂದ ಬದಲಾವಣೆಯೆಂದರೆ ನೌಕರರ . ಸಮ್ಮಿಳನ. ಒಂದು ರೀತಿಯ ಸಂತೋಷ ಸಮಾಧಾನ, ಸಂತಸ, ಉತ್ಸಾಹ ನಮ್ಮ ಲ್ಲಿ ತುಂಬಿರುತ್ತಿತ್ತು. ಅದೊಂದು ಭಾಷಾ ಸಮ್ಮಿಲ- ನವೇ ಆಗಿರುತ್ತಿತ್ತು. ಮುಂಬಯಿ ಭಾಗದಿಂದ ಬಂದ ಕೆಲವರಿಗೆ ಕನ್ನಡ ಬರುತ್ತಿರಲಿಲ್ಲ. ಹೈದರಾ ಬಾದ ಪ್ರಾಂತದಿಂದ ಬಂದವರಿಗೆ ಕನ್ನ ಡ ತಿಳಿಯುತ್ತಿರಲಿಲ್ಲ. ಮುಂಬಯಿ ಪ್ರಾಂತದವರಲ್ಲಿ ಕೆಲವರು ಮರಾಠಿ ಮಾತನಾಡುತ್ತಿ ದ್ದ ರು. ಹೆ ಓದರಾಬಾದದವರು ಉರ್ದು ಮಾತನಾಡುತ್ತಿ - ದರು. ಇವರ ಮಧ್ಯೆ ಬಳ್ಳಾರಿಯವರಾದ ನಾವು ಬಹುಮಟ್ಟಿಗೆ ತೆಲಗು ಹಾಜಿ ಆಂಧ್ರ ಪ್ರಾಂತದವರೆಂದು ಪರಿಗಣಿಸಲ್ಪಡುತ್ತಿದೆ ವು, ನಮ್ಮ ಮಾತೃಭಾಷೆಯೇನೋ ಅಚ್ಚ ಕನ್ನೆ ಡ. ಆದರೆ - ತೆಲುಗು ಅಷು ಪ ಪ್ರಭನಿವವುಂಟು ಮಾಡಿತ್ತು. ಸರಕಾರಿ ಕಾಗದ ಪತ್ರಗಳು ಹೆಚ್ಚು ತೆಲುಗು ಭಾಷೆಯಲ್ಲಿರುತ್ತಿದ ವು, ರಾಷ್ಟ್ರವ್ಯಾಪಕೆ ವಾಗಿ ಸಾಗರದ ಅಲೆಗಳಂತೆ ಬದಲಾವಣೆಯಾಗಿ ಎಲ್ಲಿಯವರು ಎಲ್ಲಿಗೋ ವರ್ಗವಾಗಿ ಬಿಡುತ್ತಿ- ದ್ದ ರು. ಆ ಅವಸರದ ಒಂದು ಉತ್ಸಾಹದ ಹೊಳೆ ಯಲ್ಲಿ ಯಾರು ಎಲ್ಲಿಗೆ ಹೊದರೇನು? ಕ್ರಮೇಣ ಭಾಷಾ ಬಂಧುಗಳು. ತಮ್ಮ ತಮ್ಮ ಪ್ರಾಂತಗಳಿಗೆ ರೈಲ್ವೆಯೊಡನೆ ವರ್ಗಾವಣೆಯಾಗಿ ಹೋದರು. ಮರಾಠಿ, ಉರ್ದು, ತೆಲುಗು ಮತ್ತು ಕೊಡಗು ಭಾಷೆ ಯವರ ಈ ಕನ್ನಡ ಸಂಗಮದಲ್ಲಿ ಇಂಗ್ಲಿಷ್‌ ಮಾಧ್ಯ ಮ ಭಾಷೆಯಾಗಿತ್ತು ಎಂದರೆ ಯಾರಾ ದರೂ" ಸ ಆಶ್ಚರ್ಯಪಡಬಹುದು. ಆಡಳಿತ ಭಾಷೆಯೂ ಆಗ ಇಂಗಿ )ಷೇ ಆಗಿತ್ತು ಪರಭಾಷಾ ಸಂಧಿಯಲ್ಲಿದ್ದ ನಮಗಂತೂ ತೆಲುಗು ಮಾತನಾಡುವವರಿಂದೆ. ದೂರವಾಗಿ ಅಚ್ಚ ಕನ್ನಡ ಮಾತನಾಡುವ ಮೈಸೂರು ರಾ ಜ್ಯಕ್ಕೆ ಸೆ ಸೇರಿದುದು ಒಂದು ನವೋದಯವೇ ಆಗಿತ್ತು. ಅದೊಂದು ಪುನರ್ಮಿಲನವೆ ೦ಬಂತಾಗಿತ್ತು. ಮೆ ಸೂರಿನವರ ಸರಳ ಸೌಜನ್ಯ ಕನ್ನಡ ನುಡಿ ನಮಗೆ ಆನಂದ ಉಂಟುಮಾಡುತ್ತಿ ತ್ತು. ಮೈಸೂರಿನವರ ಸ್ವಭಾವ, ನಡತೆ ಕೂಡ ಸೌಜನ 'ಯಾತವಾಗಿ ರುತ್ತಿತ್ತು. ನಮ್ಮ ನಡೆ ನುಡಿಗಳಲ್ಲಿ ಕನ್ನಡ ಸೌರಭ ಹರಡತೊಡಗಿತು.. ನಮಗೆ ಇದಕ್ಕಿ ತ ಹೆಚ್ಚಿನ - ಸಂತಸವೇನೂ ಇರಲಿಲ್ಲ. ಆದರೆ ಸ್‌ ರೀತಿಯೆ ಅಸಮಾಧಾನ, ಅಸಂತುಷ್ಟಿ ಇದ್ದೇ ಇತ್ತು, ಏಕೆಂದರೆ ನಮ್ಮ ಅನೇಕರ ವೇತನಗಳು ಅತಿ ಕಡಿಮೆ ಮಟ ದಲ್ಲಿದ್ದು. ನಾವು ನಮ್ಮ ದರ್ಜೆ ೬೬ ತಾ ಈ; ಹಾ ವ ಡಿ ಓಂದು ದಿನ ಶಿವರಾಮ ಜೋಶಿ ಯಲ್ಲಿ ಪಡೆಯುತ್ತಿದ್ದ ವೇತನದ ಎರಡು ಮೂರು ” ಪಟ್ಟು ವೇತನವನ್ನು ಹೈದರಾಬಾದ, ಮುಂಬಯಿ 72! ಪ್ರಾಂತದ ನೌಕರರು ಪಡೆದುಕೊಳ್ಳುತ್ತಿದ್ದರು. ಸಮಾನ ವೇತನ ಶ್ರೇಣಿ ಬರಲು ಮುಂದೆ ಒಂದೆರಡು ವರ್ಷಗಳು ಹಿಡಿದವು. ಆದರೂ ಅಸಮಾನತೆಯ ವಿಷಮತೆ ಹಾಗೇ ಉಳಿಯಿತು. ನಮ್ಮ ನಿರಾಶೆ ನಿರಾಶೆಯೇ ಆಗಿ ಉಳಿಯಿತು. ವಿಜಯನಗರದ ಗಂಡು ಮೆಟ್ಟಿನ ಸ್ಥಳ. ತುಂಗಭದ್ರ ತೀರದ ಸಮ, ದ್ಧ ಬಿಡು. ನಿತ್ಯ ನಾವೆಲ್ಲ ನದೀತೀರದಲ್ಲಿ ಸೇರಿ ವಿನೋದವಾಗಿ ಮಾತನಾಡು ತ್ತಿದೆ ವು. ಸಂತೋಷದಿಂದ ಕಾಲ ಕಳೆಯುತ್ತಲಿ ಡೆ ವೆ. ಬಳ್ಳಾರಿ ಹೊಸತಾಗಿ ಮೈಸೂರು ರಾಜ್ಯ ಸೌರಿದಾಗ ಸ್ವತಃ ಮೈಸೂರಿನ ಮಣಕ ರಾಜಪ್ರಮುಖರಾಗಿ ಬಳ್ಳಾರಿಯವರನ್ನು ಆದರದಿಂದ ಸಾಗತಿಸಿದ್ದ ರು. ಫ್ರೊಸಹಾಗ ಮನೆಗೆ ಬಂದ ಹಿರಿಯ ಸೊಸೆಯಂತೆ ನಮ್ಮನ್ನು ಕಾಣಲಾ ಗುತ್ತಿತ್ತು. ಆಗಿನ ಮುಖ್ಯಮಂತ್ರಿ ಶ್ರೀಮಾನ್‌ ಕೆಂಗಲ್‌ ಹನುಮಂತಯ್ಯ ನರು ತಮ್ಮದೇ ಆದ ' ಗಡಸುತನದ ಗರ್ಜನೆ ಹಾಕಿದ್ದ ರು. ಬಳ್ಳಾ ರಿಯ ಭಾಗವೇ ಆಗಿದ್ದ ಇನ್ನುಳಿದ ಮೂರು ತಾಲೂಕು ಕ್‌ ಗಟ್‌ ಟ್‌ ಗಳಾದ ಆದವಾನಿ, ಆಲೂರು ಹಾಗೂ ರಾಯ ದುರ್ಗ «ಆಂಧ್ರದಲ್ಲಿಯೇ ಉಳಿದುಹೋಗಿದ್ದವು. ರಾಯಲಸೀಮೆಯ ಪ್ರಾಂತವಾಗಿದ್ದ ಬಳ್ಳಾರಿ ಜಿಲ್ಲೆ ಇಡಿಯಾಗಿ ಆಗ ಆಂಧ್ರಕ್ಕೆ ಸೇರಿಹೋಗುವ ಪ್ರಮೇಯ ಬಲವಾಗಿತ್ತು. ವಾಂಛೂ ಸಮಿತಿ, ಕುಂರ್ರೂ ಸಮಿತಿಗಳು ಪ್ರತ್ಯೇಕವಾಗಿ ಈ ಭಾಷಾ ಪ್ರದೇಶಗಳನ್ನು ಅಧ್ಯಯನ ಮಾಡಿ, ತುಂಗಭದ್ರ ಅಚ್ಚುಕಟ್ಟು ಪ್ರದೇಶ ಆಂಧ್ರಕ್ಕೆ ಸೇರಬೇಕೆಂದು ಶಿಫಾರಸು ಮಾಡಿದ್ದ ವು. ಇದನ್ನು ವಿರೋಧಿಸಿ ಬಳ್ಳಾರಿ ಕನ್ನಡಿಗರು ಹೋರಾಡಿ ತಮ್ಮ ಅಸ್ತಿತ್ವ ವನ್ನು ಉಳಿಸಿಕೊಳ್ಳಬೇಕಾಯಿತು. ಆ ಮಾತು ಬೇರೆ. ಇದು ರಾಜಕಾರಣದ ಮಾತಾಯಿತು, ಸರಕಾರಿ ನೌಕರರ ಆಗಿನ ಪರಿಸ್ಥಿತಿಗೆ ಬಹಳ ದೂರ. ಸ್ವಾತಂತ್ರ್ಯಬಂದು ನಾಲ್ಕೆಂಟು ವರ್ಷಗಳೇ ಆಗಿರಬೇಕು. ರಾಜಕೀಯ ಸ್ವಾ ತಂತ ಶ್ರದ ಉತ್ಸಾ ಹವೇ ಬಹಳವಾಗಿತ್ತು. ಕರ್ನಾಟಕದ ನವೋದಿತ ರಾಜ್ಯದ ಮುಖ್ಯಮಂತ್ರಿಯಾಗಿ ಶ್ರೀ ನಿಜಲಿಂಗಪ್ಪ ನವರು ಬಂದಾಗ ಆ ಸಂತಸ, ಹೆಮ್ಮೆಯೇ ಬೇರೆ. UM LW AVY ಆ ಸಂತಸದ ಕ್ಷಣಗಳು ಪುನಃ ಬರಲಾರವು! ಈಗಂತೂ ಸ್ವಾತಂತ್ರ್ಯದ ಬಿಸಿ ಆರಿದೆ. ರಾಜಕೀಯ ಸ್ವಾತಂತ್ರ್ಯದ ಎಲ್ಲೆ ಮಿರಿದೆ. ಹಕ್ಕುಬಾಧ್ಯತೆ ಗಳು ಒಂದು ಪೂರ್ಣವೆನ್ನಬಹುದಾದ ಹಂತಕ್ಕೆ ಬಂದಿದೆ. ಸ್ವಾತಂತ್ರ್ಯದ ಫಲಬಿಟ್ಟು ರಾಜಕೀಯ, ಸಾಮಾಜಿಕ, ಔದ್ಯೋಗಿಕ ಹಾಗೂ ಸಾಂಸ್ಕತಿಕ ಮಟ್ಟದ ಅನೇಕ ರಂಗಗಳನ್ನು ತಲಪಿದೆ. ಆದರೆ ಆರ್ಥಿಕ ಸ್ವಾತಂತ್ರ್ಯ ಎಲ್ಲರಿಗೂ ಬಂದಿದೆಯೋ ಇಲ್ಲವೋ ನಾನಂತೂ ಹೇಳಲಾರೆ. ಆಗಿನ ಹತ್ತು ಪಟ್ಟು ಈಗ ಆರ್ಥಿಕ ಮೌಲ್ಯ ಹೆಚ್ಚಾಗಿದೆ. ಜೀವನದ ಸ್ತರವೂ ಅಂತಸ್ತುಗಳ ಮಾನದಲ್ಲಿ ಎತ್ತರಿಸಿದೆ. ನಾವು ಯಾವ ಸ್ತರದಲ್ಲಿರುತ್ತೇ ವೆಂಬುದು ಮುಖ್ಯ ವಲ್ಲ. ಬೀಸುವ ಗಾಳಿ ಮುಖ್ಯ. ಆಗಿನ್ನೂ ಆರ್ಥಿಕ ಸ್ವಾವಲಂಬನೆಯ ಮೊದಲ ಮೆಟಿ ಲಿನಲ್ಲಿ ನಿಂತ ನನಗೆ ಮುಂದೆ ಏರುವುದು ಆಗಲಿಲ್ಲ. ಆ ಮಾತು ಬೇರೆ. ಜೀವನವೆಂದರೆ ಒಂದು ರೈಲುಗಾಡಿ ಇದಂತೆ. ಎಲ್ಲಿಯೋ ಹತ್ತುತ್ತೇವೆ, ಎಲ್ಲಿಯೋ ಇಳಿಯು. ತ್ತೇವೆ. ಒಂದೊಂದು ಸಲ ಬಲವಂತವಾಗಿ ಇಳಿದು ಬಿಡುವ ಪ್ರಸಂಗ ಬರುತ್ತದೆ. ಈ ಜಗತ್ತೆಂಬ ಒಂದು ದೊಡ್ಡ ರೈಲುಗಾಡಿ ಯಾರಿಗಾಗಿಯೂ ಎಲ್ಲಿಯೂ ನಿಲ್ಲುವುದಿಲ್ಲ. ಅದು ಓಡುತ್ತಲೇ ಇರುತ್ತದೆ. ಕೆಲವರು ಆರಾಮವಾಗಿ ಕುಳಿತಿರು ತ್ತಾರೆ. ಐಷಾರಾಮದಿಂದ ಇರುತ್ತಾರೆ, ಕೆಲವರು ಕುಳಿತಿರಲು ಸ್ಥಳಗಳಿಲ್ಲದೆ ನಿಂತೇ ಇರುತ್ತಾರೆ. ಸ್ಥಳ ಸಿಕ್ಕಾಗ ಕುಳಿತುಬಿಡುತ್ತಾರೆ. ಅನೇಕರು ರೈಲುಗಾಡಿಯ ಫುಟ್‌ಬೋರ್ಡಿನ ಮೇಲೆಯೆ ಪಯಣಿಸುತ್ತಾರೆ. ಜಗತ್ತೆಂಬ ಈ ಗಾಡಿಗೆ ಜೋತುಬಿದ್ದವರೆಷ್ಟೋ. ಪ್ರಯಾಣವೇ ಅಂತ- ಹುದು. ನಾನು ಒಂದು ರೀತಿಯಲ್ಲಿ ಗಾಡಿ ಹತ್ತಿ ಕುಳಿತಿರಬಹುದಾದ ಅವಕಾಶ ಬಿಟ್ಟು ಗಾಡಿ ಯಿಂದ ಇಳಿದೇಬಿಟ್ಟೆ. ಆದರೆ ಗಾಡಿ “ನನ್ನ್ನ ನ್ನ್ನ ಬಿಟ್ಟಿಲ್ಲ. ನನ್ನನ್ನು "ಕರೆದುಕೊಂಡು ಹೊರಟಿದೆ. ಕಂಪಾ ಪಾರ್ಜ್‌ಮೆಂಟ್‌ ಬದಲಾಗಿದೆ ಅಷ್ಟೆ. ಕಾರಣ ನಾನು ಮುಂದೆ ಸರಕಾರೀ ನೌಕರಿ ಬಿಟ್ಟು ಬಿಟ್ಟೆ. ಅದಕ್ಕೆ ನನ್ನ ಆರ್ಥಿಕ ವಿಷಮತೆ ನೀಗದಿದ್ದು ದೇ ಕಾ "ಭಾಸ ಸಗೀ ರಂಗದಲ್ಲಿರುವ ದೊಡ್ಡ ಅವಕಾಶ ಸರಕಾರೀ ರಂಗದಲ್ಲಿಲ್ಲವೆಂಬ ಭಾವನೆ ನನ್ನದಾಗಿತ್ತು. ಅದು ಬಲವತ್ತರಗೊಂಡು ನನ್ನ ಜೀವನ ಬದಲಾಯಿತು. ಮೂವತ್ತು ವರ್ಷಗಳ ನಂತರ ನನ್ನ ಅನುಭವ. ಬೇರೆ ಯಾಗಿದೆ. ನಾನು ನನ್ನ ದೇ ಆದ ಚಿಕ್ಕ ಗಾಡಿ ಯನ್ನು ನಡೆಸುತ್ತ ದ್ದೇನೆ. ಜೀವನವೆಂದರೆ ಒಂದು ರ್ರೆ ಲುಗಾಡಿ ಎಂದೆನಲ್ಲ. ರೈಲುಗಾಡಿ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಅವರವರ ತಾಣಕ್ಕೆ ತಪ್ಪದೆ ಕರೆದೊಯ್ಯುತ್ತದೆ. ಗುರಿಯಾಗಲೀ ಪ್ಪ ಪ್ರಯಾಣವಾಗಲೀ ಅವರವರ ವಿಧಿ. ಅವರವರ ಕರ್ಮಭಾರವನ್ನು ಅವರೇ ಹೊರಬೇಕು. ರೈ ಲು ಗಾಡಿಯಿಂದ ಇಳಿದಾಗ ನಮ್ಮ ಲಗೇಜನ್ನು ನಾವು ತಪ್ಪದೆ ಇಳಿಸಿಕೊಳ್ಳುತ್ತೆ ಷೆ ನಮ ದೇ ಹಾಸಿಗೆ ಹೊದಿಕೆ, ಟ್ರಂಕು, ಇತ್ಯಾದಿ. ರೈಲುಗಾಡಿ ಎಂದಕೂಡಲೇ ಬಂದು ಪ್ರಸಂಗ ನೆನಪಿಗೆ ಬರುತ್ತದೆ. ಆಗಿನ್ನೂ ಸರಕಾರೀ ನೌಕರಿ ಯಲ್ಲಿದ್ಧೆ. ಬಳ್ಳಾರಿ ಜಿಲ್ಲೆಯ ಹಗರಿ ಕೃಷಿ ಸಂಶೋಧನೆ ಕೇಂದ್ರದಲ್ಲಿ” ನಾನಿನ್ನೂ ನೌಕರಿ ಜಃ $e pS: ರೆ ಓಲ್ವೆಯೊಡನೆ ಒಂದು ದಿನ ' ೬೯ ಯಲ್ಲಿದ್ದೆ. ಕೃಷಿ ಫಾರ್ಮಿನ ಸಿಬ್ಬಂದಿಯೊಂದಿಗೆ ಫಾರ್ಮಿನ ಕ್ವಾರ್ಟರ್ಸಿನಲ್ಲಿ ನಾನು ವಾಸ ವಾಗಿದ್ದೆ. ಕೆಲವಾರು ದಿನ ಬಳ್ಳಾರಿಯಿಂದ ಹೋಗಿ ಬಂದು ಮಾಡುತ್ತಿದ್ದೆ. ಕೃಷಿ ವ್ಯವ ಸ್ಥಾಪಕ ಸಿಬ್ಬಂದಿ ಸುಪರಿಂಟೆಂಡೆಂಟ್‌ ಮುಂತಾಗಿ ಪ್ರತ್ಯೇಕ ಬಂಗಲೆಗಳಿದ್ದವು. ನನಗಾಗಿಯೂ ಒಂದು ಬಂಗಲೆ. ನನಗಿನ್ನೂ ವಿವಾಹವಾಗಿರಲಿಲ್ಲ, ಏಕಾಂಗಿಯಾಗಿದ್ದೆ. ನಗರ, ಮಾರ್ಕೆಟ್‌, ಅಂಗಡಿ ಮುಂತಾದ ಸೌಲಭ್ಯಗಳಿಲ್ಲದೆ ಆರೆಂಟು ಮೈಲು ದೂರದಲ್ಲಿತ್ತು ಈ ಕೃಷಿ ಫಾರ್ಮು. ಅಘಹರಿ ನದಿ -(ಪಾಪನಾಶಿನಿ) ಪಕ್ಕದಲ್ಲಿಯೇ ಹರಿಯು ತ್ತಿತ್ತು. ಅತ್ಯಂತ ಸನಿಹವೆಂದರೆ ಎರಡು ಮೈಲು ದೂರದ ರೇಲ್ವೆ ಸ್ಟೇಶನ್‌. ಪೂರ್ವಕ್ಕೆ ಮೂರು ಮೈಲು ದೂರದಲ್ಲಿ ಜೋಳದರಾಶಿ. ಪ್ರಸಿದ್ಧ ಗವಾಯಿ ಗಮಕಿ ಶೀ ಜೋಳದರಾಶಿ ದೊಡ್ಡನಗೌಡ ಅವರ ಜನ್ಮಸ್ಥಳ ಹಾಗೂ ವಾಸಸ್ಥಳ, ಇವರನ್ನು ಏಕೆ ಸ್ಮರಿಸುತ್ತಿರುವು ದೆಂದರೆ ಹೊಸತಾಗಿ ಮೈಸೂರು ಸೇರಿದ ನಂತರ - ೧೯೫೪-೫೫ ರಲ್ಲಿ ಮೈಸೂರಿನ ಮುಖ್ಯಮಂತ್ರಿ ಶ್ರೀ... ಹನುಮಂತಯ್ಯನವರು ಸಾಂಸ್ಕೃತಿಕ ಯೋಜನೆಯೊಂದನ್ನು ಜಾರಿಗೆ ತಂದಿದ್ದರು. ಸಂಸ್ಕೃತಿ ಪ್ರಸಾರವೆಂಬ ಈ ಕಾರ್ಯಕ್ರಮದಲ್ಲಿ ಪ್ರತಿಯೊಂದು ಊರಿನಲ್ಲಿ ಪ್ರಸಿದ್ದ ಗಾಯಕರು, ಕಲಾವಂತರು, ಸಂಗೀತಗಾರರು, ಕೀರ್ತನಕಾರರು. ಪುರಾಣಕಾರರು ಮಂತಾದವರಿಂದ ಸರಕಾರದ ಆಶ್ರಯದಲ್ಲಿ ಕಾರ್ಯಕ್ರಮವನ್ನೇರ್ಪಡಿಸು ತ್ತಿದ್ದರು. ಜೋಳದರಾಶಿ ದೊಡ್ಡನಗೌಡರು ಆಗ ಪ್ರಮುಖ ವ್ಯಕ್ತಿಯಾಗಿ ನಮಗೆ ಪರಿಚಿತ ರಿದ್ದರು. ಶ್ರೀ ಹನುಮಂತಯ್ಯನವರ ಸರ ಕಾರವು ಪ್ರಕಟಿಸಿದ ಅನೇಕ ಸಾಹಿತ್ಯಿಕ ಗ್ರಂಥಗಳನ್ನು ನಾನು ಸುಲಭ ಬೆಲೆಯಲ್ಲಿ ಪಡೆದುಕೊಳ್ಳುತ್ತಿದ್ದೆ. ಕುಮಾರವ್ಯಾಸನ ಮಹಾ ಭಾರತವೆಂಬ ಒಂದು ಸುಂದರ ಗ್ರಂಥ ನಾನು ಕೊಂಡ ಒಂದು ಅಮೂಲ್ಯ ಸಾಶಿತ್ಯ. ಬೆಲೆ ಕೇವಲ ಎರಡು ರೂಪಾಯಿ. ವಾರಕ್ಕೊಮ್ಮೆ : ಠಾಜ್ಯದ ಬೇರೆ ಬೇರೆ ಕಡೆಯಿಂದ ಬರುತ್ತಿದ್ದ ಕಲಾಕಾರರು, ಪಂಡಿತರು ಮುಂತಾದವರ ಉಪ ನ್ಯಾಸ ಕೇಳುವ ಅವಕಾಶವಿರುತ್ತಿತ್ತು. ನಗರ ಪ್ರದೇಶದಿಂದ ದೂರವಿರುತ್ತಿದ್ದ ನಾವು ಮೂರು ಮೈಲು ದೂರದ ಚೆಳ್ಳುಗುರ್ಕಿಯ ಎರ್ರಿಸ್ವಾಮಿ ಅವರ ದರ್ಶನಕ್ಕೆ ವಾರಕ್ಕೊಮ್ಮೆ ತಪ್ಪದೆ ಹೋಗಿ ಬರುತ್ತಿದ್ದೆವು. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯಷ್ಟೇ ಪ್ರಸಿದ್ಧ ಅವಧೂತ ಶ್ರೀ ಎರ್ರಿ- ಸ್ವಾಮಿ, ಮೈಸೂರಿನ ಮಹಾರಾಜರು ಎರ್ರಿ- ಸ್ವಾಮಿಯ ಪರಮ ಭಕ್ತರಾಗಿದ್ದರು. ಅವರ ಅಮೂಲ್ಯ ದೇಣಿಗೆ ಚೆಳ್ಳುಗುರ್ಕಿಯಲ್ಲಿದೆ. ಮೈಸೂರಿನ ಒಬ್ಬ ಭಕ್ತರು ಅಲ್ಲಿಯೇ ಸಮಾಧಿ ಯಾಗಿದ್ದಾರೆ. ಈ ಮಾತು ಏಕೆ ಹೇಳುತ್ತಿದ್ದೇ ನೆಂದರೆ ಸಾಧು ಸಂತರು ಪುಣ್ಯ ಪುರುಷರು ಓಡಾಡಿದ ಸ್ಮಳವದು. ಅವರ ಪ್ರಭಾವ ನಮ್ಮ ಮೇಲಾಗದೇ ಇರುತ್ತಿರಲಿಲ್ಲ. ನಾವು ಯಾವ ಪರಿಸರದಲ್ಲಿ ಬೆಳೆಯುತ್ತೇ ವೆಯೋ ಆ ಪರಿಸರದಂತೆ ನಮ್ಮ ಜೀವನ ಬೆಳೆಯುತ್ತದೆ. ಒಮ್ಮೊಮ್ಮೆ ನವನ್ಮ ಪರಿಸರ ವನ್ನು ನಾವೇ ನಿರ್ಮಿಸಿಕೊಳ್ಳುತ್ತೇವೆ. ಒಮ್ಮೆ ೭೦ ಕಸ , ಪರಿಸರದಂತೆಯೇ ಹೋಗುತ್ತೇವೆ. ಜೀವನ ವೆಂದರೆ ಒಂದು ರೈಲು ಗಾಡಿಯಾದರೆ ಅದಕ್ಕೆ ಅನೇಕ ಕಂಪಾರ್ಟ್‌ಮೆಂಟುಗಳು, ಒಮ್ಮೆ ಏನಾಯಿತೆಂದರೆ ನಮ್ಮ ವಿಭಾಗದ ಕೇಂದ ್ರಿವಾಗಿದ್ದ ರಾಯಚೂರಿನಿಂದ ಒಂದು ತಂತಿ ಬಂದಿತು. ಅವಸರವಾಗಿ ಒಂದು ವಿಭಾಗೀಯ ಸಮಾವೇಶವನ್ನು ಕರೆದಿದ್ದ ರು. ನಮ ಕೃಷಿ ಫಾರ್ಮಿನ ವಿಶೇಷ ವರದಿಯೊಂದಿಗೆ ಫಾರ್ಮ್‌ ಸುಪರಿಂಟೆಂಡೆಂಟರು ಮಾರನೆಯ ದಿನ ಸಂಜೆ ರೈಲಿಗೆ ಹೊರಡಬೇಕು. ವರದಿ ತಯಾರಿಸಲು ನನಗೆ ೨೪ ತಾಸುಗಳ ಅವಧಿ. ಸರಿ, ರಾತ್ರೋ ರಾತ್ರಿ ವರದಿ ತಯಾರುಮಾಡಿದೆ. ಟೈಪು ಮಾಡಿ ವರದಿ ಸಿದ್ಧ ವಾಯಿತು. ಉಪನಿರ್ದೇ.. ಶಕರಿಗಾಗಿ ತಯಾರಾದ ಈ ವರದಿಯ ಪುಟ ಗಳು ನಮ್ಮ ಫಾರ್ಮಿನ ಎಲ್ಲ ಅಂಶಗಳನ್ನೂ ಒಳ ಗೊಂಡಿದ್ದವು. ಸಾಕಷ್ಟು ದೊಡ್ಡದು ಹಾಗೂ ಭಾರವಾದುದು. ಸರಿ, ಮಾರನೆಯ ದಿನ ಸಾಯಂ ಕಾಲ ಫಾರ್ಮಿನ ಟಾಯರ್‌ಗಾಡಿಯಲ್ಲಿ (ಎತ್ತು ಗಳ) ಸ್ಟೇಶನ್ನಿಗೆ ಸುಪರಿಂಟೆಂಡೆಂಟ ಸಾಹೇಬ ರನ್ನು ಕಳಿಸಲು ನಾವು ನಾಲ್ಕಾರು ಸಹೋ ದ್ಕೊ "ಗಿಗಳು ಹೊರಟೆವು. ಸಾಧಾರಣವಾಗಿ ನಾವು ಹೀಗೆ ಗಾಡಿ ಹೊರಟಾಗಲ್ಲೆ ಲ್ಲ ಸ್ಟೆ €ಶನ್‌ ವರೆಗೆ ಹೋಗಿ ಬರುತ್ತಿ ದ್ದು ದುಂಟಾ ಸ್ಟೇಶನ್‌ ಬಳಿ ಇದ್ದ ಚಹದ ಅಂಗಡಿಯಲ್ಲಿ ಚಹ ಸೇವಿಸಿ "ಬರುತ್ತಿದ್ದೆವು, ಫಾರ್ಮಿನವರಿಗೆಲ್ಲ ಇದು ವಾಡಿಕೆಯಾಗಿತ್ತು. ಶ್ರೀ ಮುನಿಸ್ವಾಮಿ ಎಂಬವರು ಹೊಸ ಸುಪರಿಂಟೆಂಡೆಂಟ್‌ ಆಗಿದ್ದರು. ಮೆ ) ಸೂರಿನವರಾದ ಇವರು ಬಹಳ ಉದಾರಿ ಗಳು, ಸಹೃದಯಿಗಳು, ಎಲ್ಲರನ್ನೂ ಆತ್ಮೀಯತೆ ಯಿಂದ ಕಾಣುತ್ತಿದ್ದರು. ಬೆಂಗಳೂರಿನ. ಗಾಡಿ ಹತ್ತಿಸಿ ಶುಭ ಪ್ರಯಾಣ ಕೋರಿದೆವು. ಗಾಡಿ ಹೊರಟಿತ್ತು. ಹಗರಿ ಸ್ಟೇಶನ್ನಿ ನಿಂದ ಗುಂತಕಲ್‌ ತಲಪಿ ಅಲ್ಲಿಂದ ಗಾಡಿ "ಬದಲಿಸಿ ರಾಯಚೂರಿಗೆ ತೆರಳ ಬೇಕಿತ್ತು. ಗಾಡಿ . ಪ್ರಯಾಣಿಕರಿಂದ ತುಂಬಿತ್ತು. ಸುಪರಿಂಟೆಂಡೆಂಟರ ಲಗೇಜು ಹಾಗೂ ಒಂದು ಬ್ಯಾಗು ಗಾಡಿಯ ಲಗೇಜು ಬೋರ್ಡಿನ ಮೇಲಿರಿಸಿ “ನಾವು ಅವರಿಗೆ ಎಚ್ಚರ ಸೂಚಿಸಿ ದೆವು. ೂರಿ, ಫೆಬ್ರುವರಿ ೧೯೮೭ ಫಾರ್ಮಿಗೆ ಮರಳಿದೆವು. ಕೆಲಸದ ದಣಿವು ಶ್ರಮ ಎಲ್ಲವನ್ನು ಮರೆತು: ಊಟೋಪಚಾರ ವಾದ ನಂತರ ನಾವು ಚದುರಂಗ ಆಟದಲ್ಲಿ ತೊಡಗಿದೆವು. ನನ್ನ ಇಬ್ಬ ರು ಸಹೋದ್ಕೊ ಗಿ ಗಳು ಹೆ ದರಾಬಾದಿನವರಾಗಿದ್ದ ರು. ನಮ್ಮ ನೆರೆಯಲ್ಲಿಯೇ ಅವರ ಕಾ ರ್ಟಿರುಗಳಿದ್ದ ವು, ವಿದ್ಯು ದ್ದಿ ಪಗಳಿನ್ನೂ ಬಂದಿರಲಿಲ್ಲ. ಚೆಸ್‌ ಆಟದಲ್ಲಿ ಮಗ್ಗ ರಾಗಿದೆ ವು. ನನ್ನ ಮಿತ್ರರಿಬ್ಬರೂ ಚೆಸ್‌ ಆಟದಲ್ಲಿ ಬಹಳ ಪ್ರವೀಣರಿದ್ದರು. “ಅವ ರಿಂದ ನಾನು ಚೆನ್‌ ಆಡುವುದನ್ನು ಕಲಿತೆ. ರಾತ್ರಿ ಸುಮಾರು ಹತ್ತು ಗಂಟೆಯಾಗಿರಬಹುದು. ನನ್ನ ನಿವಾಸದ ಬಾಗಿಲು ತೆರೆದೇ ಇತ್ತು. ಹೊರಗಿ ನಿಂದ “ಜೋಷೀ' ಎಂಬ ಕರೆ ಕೇಳಿಸಿತು. ಅದು ನಮ್ಮ ಸುಪರಿಂಟೆಂಡೆಂಟರ ಕರೆಯಾ- ಗಿತ್ತು. ನಮ್ಮ "ಆಟದಿಂದ ಲಕ್ಷ್ಯ ಸೆಳೆದು ಕತ್ತೆತ್ತಿ ನೋಡಿದೆವು. “ಸುಪರಿಂಟೆಂಡೆಂಟರು ಬಾಗಿಲಿನಲ್ಲಿ ನಿಂತಿದ್ದರು. ದಣಿವು ಅವರನ್ನು ಆವರಿಸಿತ್ತು. ಬಹುಶಃ ರಾಯಚೂರನ್ನು ಸಮೀಪಿಸಿರಬಹು" ದಾದ ರಾತ್ರಿ ಸಮಯದಲ್ಲಿ ಫಾರ್ಮಿಗೆ ಮರಳಿ ಬಂದ ಅವರನ್ನು ಕಂಡು ನಮಗೆ ಬಹಳ ಆಶ್ಚಯ ೯ವಾಯಿತು. “ಸರ್‌, ಏನಾಯಿತು?” ಎಂದು ನಾನು _ ಕಂದಿಲು ಹಿಡಿದು ಎದ್ದೆ. ನನ್ನ ಸಹೋದ್ಕೊ ಗಿ ಗಳು ಕೂಡ ಗಾಬರಿಯಿಂದ. “ಕ್ಯಾ ಹುವಾ ಸಾಹಬ!” ಎಂದು ಎದ್ದು ನಿಂತರು, ಹಗರಿ ಸ್ಟೇಶನಿ ನಿಂದ ಹೊರಟ ಗಾಡಿ ಎರಡು ಸ್ಟೇಶನ್‌ ದಾಟಿ ಹೋಗುತ್ತಿದ್ದಾಗ ಲಗೇಜ್‌ ಬೋರ್ಡಿನ ಮೇಲೆ ಇಟ್ಟಿದ್ದ ಬ್ಯಾ ಗು ಜಾರಿ ಗಾಡಿಯಿಂದ ' ಹೊರಗೆ ಬಿದ್ದುಹೋಯಿತು. ಗಾಡಿಯ ಬಾಗಿಲು ತೆರೆದೇ ಇದ್ದು ಬ್ಕಾ ಗಿನಲ್ಲಿದ್ದ ಸಮಾವೇಶದ ಸರಕಾರೀ ಕಾಗದ ಪತ್ರಗಳ ಪಾಕೀಟು ಅದು ಹೇಗೊ ದಾರಿಯೆಲ್ಲಿ ಬಿದ್ದು ಬಿಟ್ಟಿತು. ಸುಪರಿಂಟೆಂಡೆಂಟರು ತಕ್ಷ ಣಿ ಗಾಡಿಯ ಸರಪಳಿ ಎಳೆದರು. ಗಾಡಿ ಮುಂದೆ ಸರಿದು ಕೆಲ ದೂರದಲ್ಲಿ ನಿಂತಿತು. ಕೂಡಲೇ ನಮ್ಮ ಸುಪರಿಂಟೆಂಡೆಂಟರು ಗಾಡಿಯಿಂದಿಳಿದು ತಮ ಭಾರವಾದ ಬೂಟಾಗಾಲಿನಿಂದಲೇ ಅ ಪಾಕೀಟು ಎತ್ತಿಕೊಳ್ಳಲು ಓಡತೊಡಗಿದರು, ಸುಮಾರು ಅರ್ಧ ಫರ್ಲಾಂಗು ದೂರಕ್ಕೆ ಅವರು ಓಡಬೇಕಾಯಿತು. ಅಷ್ಟರಲ್ಲಿ ರೈಲಿನ ಗಾರ್ಡ್‌ ಕಂಪಾರ್ಟಮೆಂಟಿಗೆ ಬಂದು ನೋಡಿದ. ನಮ್ಮ ಸುಪರಿಂಟೆಂಚೆಂಟರು ಕಾಗದದ ಪುಡಿಕೆಗಾಗಿ ಓಡುತ್ತಿದ್ದುದನ್ನು ನೋಡುತ್ತ ನಿಂತಃ ಅವರು ಪಾಕೀಟನು K ಹಾಗೂ ತಮ್ಮ ಬ್ಯಾಗನ್ನು ಎತ್ತಿಕೊಂಡು ಮರಳಿ ಗಾಡಿಯತ್ತ ಓಡತೊಡಗಿದರು. ಅಷ್ಟರಲ್ಲಿ ಗಾರ್ಡನು ತನ್ನ ವ್ಹಿಸಲ್‌ ಊದಿ ಗಾಡಿ ತೆರಳಲು ಆಜ್ಜೆ ವಿಧಿಸಿದ. ಶ್ರೀಮುನಿಸ್ವಾಮಿಯವರು ಇನ್ನೂ ಅರ್ಧದಾರಿಯಿರುವಾಗಲೇ ಗಾಡಿ ಮುಂದೆ ತೆರಳಿ ಹೋಗಿಬಿಟ್ಟಿತು. ಅವರ ಕೈಯಲ್ಲಿ ವರದಿಯ ಪುಡಿಕೆ. ಗಾಡಿಯಲ್ಲಿ ಅವರ ಲಗೇಜು. ಗಾಡಿ ರಟುಹೋಯಿತು. ನಮ್ಮ ಸುಪರಿಂಟೆಂ - ಡೆಂಟರು ಅಸಹಾಯಕರಾದರು. ರೈಲು ಹಳಿ ಯನ್ನು ಬಿಟ್ಟರೆ ಬೇರೆ ಜೊತೆಗಿರಲಿಲ್ಲ. ನಡೆದುಕೊಂಡೇ ಮುಂದಿನ ಸ್ಟೇಶನ್‌ ತಲಪಿ ದರು. ಸ್ಟೇಶನ್‌ ಮಾಸ ಸರರನ್ನು ಭೇಟಿ- ಯಾದರು. ಅವರೇನೂ ಮಾಡುವಂತಿರಲಿಲ್ಲ. ಗುಂತಕಲ್ತಿಗೆ ಹೋಗಿ ವಿಚಾರ ಮಾಡಲು ಅವರು ಹೇಳಿದರು. ವಿಧಿ ಇಲ್ಲದೆ ಒಂದು ಕಡೆ ಈ ಅನಿರೀಕ್ಷಿತ ಘಟನೆ ಮತ್ತೊಂದು ಕಡೆ ಮರುದಿನವೇ ನಡೆಯಲ್ಲಿದ್ದ ಸಮಾವೇಶದಲ್ಲಿ ತಮ್ಮ ಕರ್ತವ್ಯ. ಫಾರ್ಮಿನ ಪಾತ್ರಾಪಾತ್ರ ವಿಚಾರಗಳ ವಿಮರ್ಶೆಯಾಗುವುದಿತ್ತು. ರಾಯ- ಚೂರಿನ ಉಪನಿರ್ದೇಶಕ ಅಧಿಕಾರಿಗಳು ಬಹಳ ಕಟ್ಟು ಪಾಡಿನ ಅಧಿಕಾರಿಯಾಗಿದ್ದರು. ಮುಂಬಯಿ ಪ್ರಾಂತದಿಂದ ಬಂದ ಫ್ರೀ ಹುಲ್ಲತ್ತಿ ಎಂಬ ಅವರ ಆಜಾನುಬಾಹು ವ್ಯಕ್ತಿತ್ವವೇ ಹೆದರಿಸುವಂತಿತ್ತು. ಅವರನ್ನು ಕಂಡರೇ ಅನೇಕರು ಹೆದರುತ್ತಿ ದ್ದರು. ಅವರ ಮಾತು ಕೂಡ ಅಷ್ಟೆ €. ಆದರೆ ಬಹಳ ಹೃದಯವಂತರು, ದಯಾಳುಗಳು. ಹಿರಿಯ ಅಧಿಕಾರಿಯಾಗಿದ್ದ ಅವರಿಂದ ಟೀಕೆ ಎದುರಿಸಬೇಕೆಂಬ ಭಯ. ಹೀಗೆ ಮಾನಸಿಕವಾಗಿ ತಲ್ಲಣಗೊಂದ್ಹ ಡಿರು ನಮ್ಮ ಸುಪರಿಂಟೆಂಡೆಂಟರು. 'ತಾವು ತಲಿಪಿದ ಸ್ಥೆ ಕೇ ಶನ್ನಿ- ನಿಂದ ಸಾರಿಗೆ ರಸ್ತೆಯನ್ನು ಕಾಲು ನಡಿಗೆಯಿಂದ ತಲಿಪಬೇಕಾಯಿತು. ಅಷ್ಟರಲ್ಲಿ ರಾತ್ರಿಯಾಗಿ pe ರೈಲ್ವೆಯೊಡನೆ ಒಂದು ದಿನ - ೭೧ ಹೋಗಿತ್ತು. ಅದು ಹೇಗೋ ರಸ್ತೆ ತಲಪಿದರು. ರಾತ್ರಿ ಸಂಚರಿಸುವ ಟ್ರಕ್ಕುಗಳಲ್ಲಿ ಒಂದನ್ನು ನಿಲ್ಲಿಸಿ ಹಗರಿ ಫಾರ್ಮಿನ ಮುಂದೆ ಬಂದಿಳಿದರು. ಮತ್ತೆ ಸುಮಾರು ಅರ್ಧ ಮುಕ್ಕಾಲು ಮೈಲಿ ದೂರ ನಡೆದು ಕತ್ತಲಲ್ಲಿ ನಿವಾಸ ನಿಲಯವನ್ನು ತಲಪಿದರು. ಫಾರ್ಮ್‌ ಕಾಯುತ್ತಿದ್ದ ರಾತ್ರಿ ಪಾಳಿಯ ಮಜದೂರನು ಕಬ್ಬಿಣದ ಬಾಗಿಲನ್ನು ತೆರೆದು ಮರಳಿ ಬಂದ ಸುಪರಿಂಟಿಂಡೆಂಟರನ್ನು ಕಂದೀಲು ಬೆಳಕಿನಲ್ಲಿ ಕರೆತಂದ. ನಮ್ಮ ಮನೆಯ ಮುಂಭಾಗದಲ್ಲೇ ಸುಪರಿಂಟೆಂಡೆಂಟರ ನಿಲಯ ವಿತ್ತು. ಶ್ರೀ ಮುನಿಸ್ವಾಮಿ ತಮ್ಮ ಮನೆಗೆ ತೆರಳಿ ದಣಿವಾರಿಸಿ ಮತ್ತೆ ವಿಚಾರಿಸಬಹುದಾದ ಸಾಧ್ಯತೆ ಇತ್ತು. ಆದರೂ ಅವರು ತಮ್ಮ ದಣಿವು ಶ್ರಮ ಇದಾವುದನ್ನೂ ಗಮನಕ್ಕೆ ತಾರದೇ ನೇರವಾಗಿ ನಮ್ಮ ನಿವಾಸಕ್ಕೆ ಬಂದರು. ಗುಂತಕಲ್ಲಿಗೆ ಮಧ್ಯರಾತ್ರಿ ಸಮೀ “ನಡೆಯಿರಿ ಜೋಷಿ, ಹೋಗೋಣ” ಎಂದರು. ಹ ಬಾ ೭೨ ಕಸ ಪಿಸುತ್ತಿತ್ತು. ಕೂಡಲೇ ನಾನು ಅರಿವೆ ಬದ ಲಾಯಿಸಿ ಹೊರಟೆ. ನಾನು ಮತ್ತು ರಿಂಟೆಂಡೆಂಟರು ಫಾರ್ಮ್‌ ಬಿಟ್ಟು ರಸ್ತೆ ಸೇರಿದೆವು. ಟ್ರಕ್ಕುಗಳು ಎಡೆಬಿಡದೆ ರಸ್ತೆಯ ಎರಡು ದಿಕ್ಕಿಗೆ ಹೋಗುತ್ತಿದ ವು. ಗುಂತಕಲ್ಲಿನ ಕಡೆಗೆ ಹೋಗು ತ್ತಿದ್ದ ಒಂದು ಟ್ರಕ್ಕನ್ನು "ನಿಲ್ಲಿಸಿ ಗುಂತಕಲ್ಲಿಗೆ ತೆರಳಿದೆವು. ಸುಮಾರು ಒಂದೆರಡು ತಾಸಿನ ಹಾದಿ. ಗುಂತಕಲ್ಲನ್ನು ತಲಪಿದಾಗ ರಾತ್ರಿ ಎರಡು ಗಂಟೆಯಾಗಿರಬಹುದು. ನೇರ ರೇಲ್ವೆ ಸ್ಥೆ ್ಟೇಶನ್ನಿಗೆ ತೆರಳಿ ಮುಖ್ಯ ಸ್ಟೇಶನ್‌ ಮಾಸ್ತರರನ್ನು ಭೇಟಿಯಾದೆವು. ಪರಿಸ್ಥಿತಿ ಕೇಳಿಕೊಂಡ ಅವರು ನಮ್ಮನ್ನು ಸಂಬಂಧಪಟ್ಟ ಗಾರ್ಡನನ್ನು ಭೇಟಿ ಯಾಗಲು ಹೇಳಿದರು. ಅದೇಕೆ ನಾವು ಗಾರ್ಡನ ಬಳಿಗೆ ಹೋಗಬೇಕೆಂಬುದು ನನಗೆ ಅರ್ಥವಾಗ- ಲಿಲ್ಲ. ನಾವು ರೈಲ್ವೆ ಅಧಿಕಾರಿಗಳೊಂದಿಗೆ ಎರಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳ- ಬೇಕಿತ್ತು. ೧) ರೇಲ್ವೆ ಗಾರ್ಡನು ಸುಪ- ಪ್ರಯಾಣಿಕನೊಬ್ಬ- ನನ್ನು ಅರ್ಧದಾರಿಯಲ್ಲಿ ಅಸಹಾಯಕನನ್ನಾಗಿ ಬಿಟ್ಟು ಬಂದದ್ದು. ೨) ಪ್ರಯಾಣಿಕನ ಲಗೇಜು: ಅದೆಲ್ಲಿ ಹೋಯಿತು? ಯಾರು ಜವಾಬ್ದಾರಿ? ಮುಂದಿನ ಸೆ ್ಸೇಶನ್ನಿನಲ್ಲಿ ಅವರ ಲಗೇಜನ್ನು ಗಾರ್ಡ್‌ ಪರಿಶೀಲಿಸಿ ಸ್ಟೇಶನ್‌ ಮಾಸ್ತರನಿಗೆ ಒಪ್ಪಿಸ- ಬಹುದಾಗಿತ್ತು. ಇಲ್ಲವೇ ಗುಂತಕಲ್ಲ ಜಂಕ್ಚನ್ನಿ- ನಲ್ಲಿ ಪ್ರಯಾಣಿಕನ ಲಗೇಜ್‌ ಬಗ್ಗೆ ಸರಿಯಾದ ವ್ಯವಸ್ಥೆ ಮಾಡಬೇಕಿತ್ತು. ರೇಲ್ವೆ ಅಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಬೇಕಿತ್ತು. ರೇಲ್ವೆ ಅಧಿಕಾರಿಗಳಿಗೆ ಯಾರಿಗೂ ಈ ಯಾವ ಗ್‌ ತಿಳುವಳಿಕೆಯೂ ಇರಲಿಲ್ಲ. ಮುಖ್ಯ ಸೆ ್ಸೀಶನ್‌ ಮಾಸ್ತ್ಯ ರರು ಸದರಿ ಗಾರ್ಡನ ನಿವಾಸ ದ ಅಡ್ರೆಸ್ಸು ತಿಳಿಸಿದರು. ಅವರು ಗುಂತಕಲ್ಲಿಗೆ ವಿಶ್ರಾಂತಿಗಾಗಿ ಮನೆಗೆ ಹೋಗಿದ್ದರು. ಅವ- ರನ್ನು ಮನೆಯಲ್ಲಿ ಕಂಡು ಭೇಟಿಯಾದರೆ ಇದ್ದ ಸಮಾಚಾರ ತಿಳಿಯುವುದೆಂದು ಹೇಳಿದರು. ಸರಿ. ರಾತ್ರಿ ಸ್ವೇಶನ್ನಿನ ಪ್ಲಾಟ್‌ಫಾರ್ಮ್‌ ಮೇಲೆ ಕಳೆದೆವು. ಮರುದಿನ ಬೆಳಗಾಗುತ್ತಲೇ ಗಾರ್ಡನ ಮನೆ ಹುಡುಕಿಕೊಂಡು ಹೊರಟೆವು. ದೂರಿ, ಫೆಬ್ರುವರಿ ೧೯೮೭ ಅವನು ಒಬ್ಬ ಆಂಗ್ಲೋ-ಇಂಡಿಯನ್‌ ಆಗಿದ್ದ ಅವನ ಮನೆ ಮುಂದೆ ನಿಂತು ಕರೆದಾಗ ಪುಣ್ಯಕ್ಕೆ ತಕ್ಷಣವೇ ಬಾಗಿಲು ತೆಗೆದು ಮುಖ ಹೊರಗೆ ಹಾಕಿ ನಮಗೆ ದರ್ಶನವಿತ್ತ. ಬೆಳಗಾಗು- ತ್ತಿದಂತೆಯೇ ನಮ್ಮ ಕರೆಗೆ ಓಗೊಡಲಿಕ್ಕಿಲ್ಲವೆಂದು ನಮ್ಮೆಣಿಕೆಯಾಗಿತ್ತು. ಪ್ರಯಾಣದ ಆಯಾಸ ದಿಂದ ಮಲಗಿ ನಿದ್ರೆಹೋದವರನ್ನು ಎಚ್ಚರಿಸಿ ಕರೆ ಕೊಡುವುದು ನಮಗೆ ಸರಿ ಎನಿಸಲಿಲ್ಲ. ನಮ್ಮ ಸುಪರಿಂಟೆಂಡೆಂಟರು ಬೇಡವೆಂದರು. ಆದರೆ ನಮ್ಮ ಪರಿಸ್ಥಿತಿ ಬೇರೆಯಾಗಿತ್ತು, ಏನೇ ಆಗಲೀ ಹೋಗಿ ಪ್ರಯತ್ನಿಸೋಣವೆಂದು ಹೋದೆವು. ಕರೆ ಕೇಳಿಸಿದಕೂಡಲೆ ಬಾಗಿಲು ತೆರೆದು ಹೊರಗೆ ಮುಖಹಾಕಿ “೦h! yಂu have come!” ಅಂದ ಆ ಗಾರ್ಡ್‌. ನಮ್ಮ ಸುಪರಿಂಟೆಂಡೆಂಟರು ಮರುಮಾತ- ನಾಡುವುದರೊಳಗೆ ಅವನು “Y our baggage has reached Vijayawada, you 8೦, you g0” ಎಂದವನೇ ಬಾಗಿಲು ಮುಚ್ಚಿ- ಕೊಂಡ. ಶ್ರೀ ಮುನಿಸ್ವಾಮಿ ಮುಗುಳು ನಕ್ಕು ಹೇಳಿ ದರು, “ನೋಡಿದಿರಾ ಜೋಷಿ. ಯುರೋಪಿ- ಯನ್‌ ಅಧಿಕಾರಿಗಳು ಹೇಗಿರುತ್ತಾರೆ. ನಮಗೆ ಎಷ್ಟೂ ನೋವಾಗದಂತೆ, ನಮ್ಮ ಪರಿಸ್ಥಿ ತಿಯ ಎಷ್ಟೂ ಕಾಳಜಿ ಇಲ್ಲದಂತೆ ಇದ್ದ ದ್ದ ನ್ನ್ನು ಇದ್ದ ಂತೆ ಹೇಗೆ ಮುಕ್ತಾ ಯ ಮಾಡಿದ” ಶಿಂಬು. ನಾವು ಮತ್ತೆ ಸ್ಟೇಶನ್ನಿಗೆ ಮರಳಿದೆವು. ಗುಂತ- ಕಲ್ಲಿನ ಯಾರ್ಡಿನಲ್ಲಿ ಬಿಟ್ಟ ಕಂಪಾರ್ಟ್‌ಮೆಂಟಿನಲ್ಲಿ ಲಗೇಜ್‌ಗಳು ಉಳಿದಿರಬಹುದಾದ ಪ್ರಮೇಯ- ವಿದೆಯೆಂದು ಕೆಲವು ಅಧಿಕಾರಿಗಳು ಹೇಳಿದರು. ಮುಖ್ಯ ಸ್ಟೇಶನ್‌ . ಮಾಸ್ತರರನ್ನು ಮತ್ತೆ ಭೇಟಿಯಾದೆವು. ಯಾರ್ಡಿನಲ್ಲಿದ್ದ ಕಂಪಾರ್ಟ್‌ ಮೆಂಟುಗಳನ್ನು ಹುಡುಕಿಯಾಯಿತು. ಬಾ ಗೇಜ್‌ ಇರಲಿಲ್ಲ. ಯಾವ ಕಂಪಾರ್ಟ್‌ಮೆಂಟು ಎಂದು ಹುಡುಕುವುದು? ಯಾರಾದರೂ ಎತ್ತಿ ಹಾಕಿದ್ದರೂ: ಅಶ ಸರ್ಯದ ಮಾತಲ್ಲ. ಕೊನೆಗೆ ನಾವು ರೈ ಲ್ವ ವಿಭಾಗದ ಪೋಲೀಸ್‌ ಸ್ಟೇಶನ್ನಿಗೆ ತೆರಳಿದೆವು. “ಅಲ್ಲಿ ಕುಳಿತು ಇನ್ಸ್‌ - ರೈಲ್ವೆಯೊಡನೆ” ಒಂದು ದಿನ ' ೭೩ ಪೆಕ್ಟರರಿಗೆ ಎಲ್ಲ ವಿಷಯ ತಿಳಿಸಿದೆವು. ಅಲ್ಲಿಂದಲೆ ಒಂದು ಕಂಪ್ಲೇಂಟು ಬರೆದು ಒಂದು ಸ್ಟೇಶನ್‌ ಮಾಸ್ತರಿಗೆ, ಒಂದು ರೈಲ್ವೆ ಖಾತೆಯ ಡಿ.ಟಿ. ಎಸ್‌. ಟಿ. ಗೆ, ಒಂದು ಪೋಲೀಸ್‌ ಇನ್ಸ್‌ ಪೆಕ್ಟರರಿಗೆ ಹಾಗೂ ರಾಯಚೂರಿನ ಉಪನಿರ್ದೇಶಕರಿಗೆ ಪ್ರತಿ ಕಳಿಸಿದೆವು. ಆ ಹೊತ್ತಿಗೆ ಮುಂಜಾನೆ ಹತ್ತು ಗಂಟೆಯಾಗಿತ್ತು. ಶ್ರೀ ಮುನಿಸ್ವಾಮಿ ಕೈಯಲ್ಲಿ ಪಾಕೀಟು ಹಿಡಿದು ರಾಯಚೂರು ಗಾಡಿ ಹತ್ತಿದರು. ತಡವಾಗಿಯಾದರೂ ಸಮಾ” ವೇಶದಲ್ಲಿ ಭಾಗವಹಿಸಲು ಅವರು ರಾಯ ಚೂರು ಮುಟ್ಟಿದರು. ನಾನು ಹಗರಿಗೆ ಮರಳಿದೆ, ಮೂರು ದಿನಗಳ ನಂತರ ಸುಪರಿಂಟಿಂಡೆಂಟರು ರಾಯಚೂರಿನಿಂದ ಮರಳಿದರು. ಕೃಷಿ ಕೇಂದ್ರದಿಂದ ರೈಲ್ವೆ ಇಲಾಖೆಯೊಂದಿಗೆ ಪತ್ರವ್ಯವಹಾರ ಪ್ರಾರಂಭಿಸಿದೆವು. ನಮಗೆ ಗಾಡಿಯಲ್ಲಿ ಬಿಟ್ಟು ಹೋದ ಲಗೇಜ್‌ ವಾಪಸು ಬರಬೇಕಿತ್ತು. ಎರಡು ತಿಂಗಳ ಕಾಲ ಪತ್ರವ್ಯವ ಹಾರ ನಡೆಯಿತು. ಗಾರ್ಡ್‌ ಹೇಳಿದಂತೆ ಲಗೇಜು ವಿಜಯವಾಡಾವನ್ನು ತಲಪಿತ್ತು. ಅಕ್ಲಿಂದ ಬೆಂಗಳೂರಿಗೆ ಬಂದಿತು. ಬೆಂಗಳೂರಿನಿಂದ ಗುಂತಕಲ್ಲಿಗೆ ಬಂದು ಶ್ರೀ ಮುನಿಸ್ವಾಮಿಯವ ರಿಗೆ ತಲಪಲು ಮೂರು ತಿಂಗಳುರುಳಿತು. ಕೊನೆಗೂ ರೈಲ್ವೆಯವರು ನಮ್ಮ ಲಗೇಜನ್ನು ನಮಗೆ ಮುಟ್ಟಿಸಿದರು. ಗಾರ್ಡನ ಕರ್ತವ್ಯ- ಲೋಪದ ಬಗೆಗೆ ನಾವೇನೂ ಪ್ರಶ್ನಿಸು ವಂತಿರಲಿಲ್ಲ.: ಸರಕಾರಿ ಮೂಲದಿಂದ ನಾವು ಸಾಕಷ್ಟು ಹಕ್ಕು ಬಾಧ್ಯತೆಯ ಪ್ರಶ್ನೆಗಳನ್ನು ಮುಂದಿರಿಸಿ ಸವಾಲು ಹಾಕಿದ್ದೆವು. ರೇಲ್ವೆ ಯಂತಹ ದೊಡ್ಡ ಸಾಗರದಲ್ಲಿ ಒಬ್ಬ ಪ ಕ್ರಯಾಣಿಕನಿಗಾಗಿ ಅವನ” ಬಾಧ್ಯ ತೆಯನ್ನು "ಹಾರು ಕಾಪಾಡ ಬೇಕು. ಒಂದೆರಡು ಇನ್ನೂ ನಿಮಿಷ ಹೆಚ್ಚು ಕಾಲ ಗಾಡಿ ನಿಲ್ಲಿಸಲ್ಪಟ್ಟಿದ್ದರೆ ಮಾನವೀಯತೆಯ ಪತಾ- ಕೆಯೇ ಹಾರುತ್ತಿತ್ತು. ಆದರೆ ಆಂಗ್ಲೊ- ಇಂಡಿ ಯನ್‌ ಕರ್ತವ್ಯ ಪ್ರಜ್ಞೆ ಎಷ್ಟು ನಿಷ್ಮರವೋ? ಒಮ್ಮೊಮ್ಮೆ ಕರ್ತವ್ಯವು ಮಾನವೀಯತೆಗಿಂತ ನಮ್ಮ ಹಿರಿದಾಗುತ್ತದೆ. ಅದನ್ನರಿತುಕೊಳ್ಳಲು ನಮಗೆ ತಿಂಗಳುಗಳ ಕಾಲವೇ ಬೇಕಾಯಿತು. ರೆ ೈಲಿನಿಂದಿಳಿದು ನಮ್ಮ ಲಗೇಜು ನಾವು ಪಡೆಯಿದಿದ್ದ ರೂ ಅದನ್ನು ನಮಗೆ ಒಪ್ಪಿಸುತ್ತದೆ. ಜೀವನದ ಕ ಲು ಅಂತೂ ಇದಕ್ಕೆ ತಪ್ಪುವದಿಲ್ಲ ಕರ್ಮವೆಂಬ ಪುಣ (ಭಾಗವನ್ನು ನಾವು ಹೊರಲೇ ಬೇಕು. ಜೀವನವು ಕಲಿಸುವ ಪಾಠ ಅದು. ನಮ್ಮ ಕರ್ಮದ ಗಂಟು ನಮ್ಮ ಹಿಂದೆಯೇ. ರೈಲು ಬದಲಾಗಬಹುದು, ಗುರಿ ಬದಲಾಗಬಹುದು, ಕಂಪಾರ್ಟ್‌ಮೆಂಟ್‌ ಬದಲಾಗಬಹುದು, ಪ್ರಯಾಣ ಮಾತ್ರ ನಡೆದೇ ಇರುತ್ತದೆ. ರೈಲು ತಪ್ಪಿದರೂ ನಮ್ಮ ಪ್ರಯಾಣ ತಪ್ಪುವುದಿಲ್ಲ. ಕೆಲವರು ಬೇಗ ಹೋಗುತ್ತಾರೆ, ನಿರಾಯಾಸವಾಗಿ ಹೋಗುತ್ತಾರೆ. ಕೆಲವರು ಹೋಗುತ್ತಾರೇನೋ ನಿಜ. ಆದರೆ ತಾಪತ್ರಯಗಳನ್ನು ಹೊತ್ತುಕೊಂಡೇ ಹೋಗುತ್ತಾರೆ. ಎಷ್ಟೋ ಸಲ ಅವು ನಾವಾಗಿಯೇ ನಿರ್ಮಿಸಿಕೊಂಡ ತಾಪತ್ರಯಗಳಾಗಿರುತ್ತವೆ. ನಾನು ಕೃಷಿ ಇಲಾಖೆ ಬಿಟ್ಟುಬಿಟ್ಟೆ. ಸುಮಾರು ಒಂದು ವರ್ಷ ನಂತರ ಕೂಡ ನನ್ನ ಆತ್ಮೀಯ ಮೇಲಾಧಿಕಾರಿಗಳು ವಾಪಸ್‌ ಬರಲು ನನಗೆ ಪತ್ರ ಬರೆದರು. ಅದಾಗಲೇ ನಾನು "ಕರ್ಮವೀರ' ಪತ್ರಿಕೆಯನ್ನು ಸೇರಿದ್ದೆ. ನಾನು ಮರಳಿ ಹೋಗ- ಲಿಲ್ಲ. ನನ್ನ ಜೀವನದ ರೈಲು ಬದಲಾಗಿತ್ತು. ಜೀವನವೆಂಬ ಈ ರೈಲ್ವೆಯಲ್ಲಿ ಅನೇಕ ಜಂಕ್ಕ್ನನ್‌ ಗಳು ಬಂದು ಹೋಗಿವೆ. ಯಾವುದೋ ಗಾಡಿ, ಯಾವುದೋ ಪ್ರಯಾಣ, ದಾರಿಯಂತೂ ಸಾಗಿದೆ. ಆ ಮಾತಿಗೆ ಈಗ ಇಪ್ಪತ್ತು ವರ್ಷಗಳು ಸಂದಿವೆ. ಶ್ರೀ ಮುನಿಸ್ವಾಮಿ ಆಗಿನ್ನೂ ಇನ್‌ಛಾರ್ಜ್‌ ಗೆಮಿಡೆಟ್‌ ಅಧಿಕಾರಿ. ಈಗ ಬಹುಶಃ ಕೃಷಿ ಇಲಾಖೆಯ ಉನ್ನತ ಅಧಿಕಾರದಲ್ಲಿರಬಹುದು. ಅದು ಅವರ ಪುಣ್ಯ ಭಾಗ್ಯ. ನನ್ನ ಪ್ರಯತ್ನ ಫಲಿಸಿದ್ದರೆ ನಾನೂ ಒಬ್ಬ ಅಧಿಕಾರಿಯಾಗಬಹು ದಾಗಿತ್ತು. ಆದರೆ ಸರಕಾರಿ ಸೇವೆಯೆಂಬ ಒಂದು ನಿರ್ದಿಷ್ಟ ರೈಲ್ವೆಯಿಂದ ನಾನು ಇಳಿದು ಬಿಟ್ಟಿದ್ದೆ. ಘಿ ಮಧ್ಯ ಯುಗದ ರರ್ನು ಹಾಗೂ ರಾಜಕಾರಣ ರ ಸೇತುಮಾಧವ ಪಗಡಿಯವರು ನಿವೃತ್ತ ಐ.ಏ.ಎಸ್‌. ಅಧಿಕಾರಿ. ಮೊದಲಿನಿಂದಲೂ ಅವರಿಗೆ ಆಸಕ್ತಿಯ ವಿಷಯವಾದ ಭಾರತೀಯ ಇತಿಹಾಸದಲ್ಲಿ, ನಿವೃತ್ತಿಯ ನಂತರ ಅವರು ವಿಶೇಷ ಆಸ್ಥೆ ತಳೆದು ಅಧ್ಯಯನ ನಿರತರಾಗಿದ್ದಾರೆ. ಈ ಅಧ್ಯಯನದ ಫಲವಾಗಿ ಅನೇಕ ಲೇಖನಗಳು ಗ್ರಂಥಗಳು, ಮರಾಠಿ, ಇಂಗ್ಲಿಷ್‌-ಎರಡರಲ್ಲೂ ಅವರ ಪ್ರಭಾವೀ ಲೇಖನಿ ಯಿಂದ ಹರಿದುಬಂದಿವೆ. ಭಾರತೀಯ ಮುಸಲ್ಮಾನರ ಸಮಸ್ಯೆಯ ಕುರಿತ ಅವರ ಗ್ರಂಥಕ್ಕೆ ಇತ್ತೀಚೆ ಪುಣೆಯ ಕೇಳಕರ ಸಂಸ್ಥೆಯಿಂದ ಬಹುಮಾನ ಬಂದಿದೆ. ಅದರಿಂದ ಆಯ್ದುಕೊಳ್ಳ ಲಾದ ಕೆಲ ಅಂಶಗಳಿಂದ ಈ ಲೇಖನ ರೂಪಿತವಾಗಿದೆ. ೧೫ (ಪಂಥದ ಸಂತರು ರಾಜಕಾರಣ ದಿಂದ ದೂರವಿದ್ದು ಜನಸಾಮಾನ್ಯರೊಂದಿಗೆ ಒಂದಾಗಿ ಬೆರೆತು ತಮ್ಮ ಧರ್ಮಪ್ರಚಾರ ಕಾರ್ಯದಲ್ಲಿ ತೊಡಗಿದವರು. ಮುಸಲ್ಮಾನ ಸಮಾಜದಲ್ಲಿ ಬಹುಕಾಲದಿಂದ ಉಲೇಮಾ ಹಾಗೂ ಸೂಫಿ ಎಂಬ ಪ್ರಭೇದಗಳು ಬೆಳೆದು ಬಂದಿರುವವು. ಉಲೇಮಾ ಎಂಬುದು ಆಲಿಮ್‌ ಎಂಬ ಪದದ ಬಹುವಚನವಾಗಿದೆ. ಆಲಿಮ್‌ ಎಂದರೆ ವಿದ್ವಾಂಸರೆಂದು ಅರ್ಥ. ಯಾರು ಕುರಾನ್‌, ಹದಿಸ್‌ ಹಾಗೂ ಶರಾ, ಅಂದರೆ ಪೈಗಂಬರರಿಂದ.. ಪ್ರಣೀತವಾಡ ಆದೇಶ- ನೆನಪುಗಳನ್ನು ಹಾಗೂ ಧರ್ಮಶಾಸ್ತ್ರವನ್ನು ಸ್ವಲ್ಪವೂ ಬಿಡದೆ ಅತ್ಯಂತ ಕರ್ಮಠರಾಗಿ ರಾಜ್ಯಸೂತ್ರಗಳನ್ನಾಧರಿಸಿ ಜೀವನ ಸಾಗಿಸು ತ್ತಾರೋ ಅಂಥವರನ್ನು ಉಲೇಮಾ ಎಂದು ಕರೆಯುವುದು ರೂಢಿಯಲ್ಲಿತ್ತು. ಇಸ್ಲಾಂ ಧರ್ಮ ಅದ್ವೈತವನ್ನು ಅಂಗೀಕರಿಸುವುದಿಲ್ಲ... ಸೂಫೀಗಳು ಧಾರಣೆ, ಅನುಷ್ಠಾನ, ಭಜನೆ, ಪೂಜೆ, ಯೋಗಸಾಧನೆ. ಮೊದಲಾದ ಕ್ರಿಯೆಗಳಿಗೆ ಬದ್ಧರು, ಈ ಸೂಫೀ ಪಂಥದವರಲ್ಲಿ ಕೆಲವೇ ಜನರು ಅದ್ವೈತವಾದವನ್ನು ಅಂಗೀಕರಿಸಿದು ಎಂದೂ ಧ್ಯಾನ, ೭೪ ಆದ್ಯ ರಾಮಾಚಾರ್ಯ ದುಂಟು. ಆ' ಬಗ್ಗೆ ಪ್ರತ್ಯೇಕವಾಗಿ ವಿಚಾರ ಮಾಡುವುದು ವಿಹಿತ. ಇನ್ನು ಇಸ್ಲಾಂ ಧರ್ಮವು ಶಾಂತಮಯ ವಾತಾವರಣದಲ್ಲಿ ಬೆಳೆಯಿತೆಂಬ ವಾದವು ಅರ್ಧಸತ್ಮದಿಂದ ಕೂಡಿದೆ. ಪ್ರಾಧ್ಯಾಪಕ ಅರ್ನಾಲ್ಡರಿಂದ ರಚಿತವಾದ “ದ ಪ್ರೀಚಿಂಗ್‌ ಆಫ್‌ “ಸ್ನ ಮ್‌' ಎಂಬ ಗ್ರಂಥದಲ್ಲಿ ಈ ವಿಚಾರವನ್ನು "ಅವರು ಚರ್ಚೆ ಮಾಡಿದ್ದಾರೆ, ಅವರಿಂದ “ರಚಿತವಾದ ಈ ಗ್ರಂಥದ ವಿಮರ್ಶೆ ಸಾಕಷ್ಟು ಬಂದಿದೆ. ಭಾರತದ ಮುಸಲ್ಮಾನರು ಅದಕ್ಕೆ ಮನ್ನಣೆಯ ನ್ನಿತ್ತರಾದರೂ ಇತ್ತೀಚಿಗೆ ಅರ್ನಾಲ್ಡ್‌ರ ಗ್ರಂಥದ ಬಗ್ಗೆ ಅಲ್ಲಲ್ಲಿ ಸಾಕಷ್ಟು ಚರ್ಚೆ ಗಳು ಪ್ರಾರಂಭವಾಗಿವೆ. ತೊಡ*ನ ವಿಚಾರ ಭಾರತದಲ್ಲಿ ಅರಬರು ಹಾಗೂ ತುರ್ಕರು ರಾಜ್ಯವನ್ನಾಳಿದರು. ಇದರಿಂದಾಗಿ ಇಸಾ ತ ಧರ್ಮದ ಪ ್ರೈಸಾರವು ಇಲ್ಲಿ ಸಾಕಷ್ಟು ಪ್ರಮಾಣ ದಲ್ಲಾಗಿರುವುದು ಸಹಜ ಈದು ಕೆಲವರ ಭಾವನೆ. ಈ ವಿಚಾರವನ್ನು ಕುರಿತು ಪ್ರಾಂತ ಗಳ ರೀತಿಯಲ್ಲಿ ವಿಚಾರಮಾಡಿದಾಗ ನಿಜವಾದ ನೋಟವು ನಮ್ಮ ಕಣ್ಮುಂದೆ ಬಂದು ನಿಲ್ಲು ವುದು. ಭಾರತದಲ್ಲಿ ತುರ್ಕರ ರಾಜ್ಯವು ಎಲ್ಲ ಕಡೆಗೂ ಒಂದೇ ಅದು ಬಹುಕಾಲ ನಡೆಯಲಿಲ್ಲ. ಅಲ್ಪಾವಧಿಯ ಮಧ್ಯಯುಗದ ಧರ್ಮ ಹಾಗೂ ರಾಜಕಾರಣ ೭೫ ರೀತಿಯಾಗಿರಲಿಲ್ಲ, ವರೆಗೆ ಮಾತ್ರ ದಿಲ್ಲಿಯನ್ನು ಅದು ತನ್ನ ಕೇಂದ್ರವನ್ನಾಗಿ ಮಾಡಿಕೊಂಡಿತ್ತು. ಆದುದರಿಂದ ಅಲ್ಲದೆ ನಾವು ಪ್ರತಿಯೊಂದು ಪ್ರಾಂತದಲ್ಲಿಯ ಅಂಕಿ ಸಂಖ್ಯೆಗಳನ್ನು ಅಭ್ಯಾಸ ಮಾಡುವುದು ಉಚಿತ. ಪ್ರಾಂತ ಸಿಂಧ ಮೊದಲಿದ ಶಿಮಾ ಪ್ರಾಂತ * ಪಂಜಾಬ ದಿಲ್ಲೀಪ್ರಾಂತ ಕಾಶ್ಮೀರ ಕಣಿವೆ ಲಡಾಖ ಹಿಮಾಚಲ ಪ್ರದೇಶ ಉತ್ತರ ಪ್ರದೇಶ - ಬಿಹಾರ ಬಂಗಾಲ ಓಡಿಸಾ ಮಧ್ಯಪ್ರದೇಶ ಮಾಳವಾ ಅಸ್ಸಮ ಮಧ್ಯಪ್ರದೇಶ ಛತ್ತೀ- ಸಗಡ, ಮಾಂಡಲೀಕರ ದ್ವಾರಾ. ಗುಜರಾತ ಮಹಾರಾಷ್ಟ್ರ ಕರ್ನಾಟಕ ಉತ್ತರ ದಕ್ಷಿಣ ಕರ್ನಾಟಕ ಮೈಸೂರಂ ಆಂಧ್ರ ಪಶ್ಚಿಮ ಆಂಧ್ರ ದಕ್ಷಿಣ ಆಂಧ್ರ ಪೂರ್ವ ತಮಿಳುನಾಡು ಕೇರಳ ಉತ್ತರ ಕೇರಳ ದಕ್ಷಿಣ, ತ್ರಾವಣಕೋರ ಕೊಚ್ಚಿಗಳಲ್ಲಿ ಇಲ್ಲವೇ ಇಲ್ಲ. ಲಾ ರಾರ ಪಾರಾದ. ವಾ: ಇ. ಸ್ಮ ಒಟ್ಟು ಕಾಲಾವಧಿ ೭೦೦— ೧೮೫೩ ೧೦೦೦ ವರ್ಷ ೧೦೦೦— ೧೮೧೨ ೮೦೦ ವರ್ಷ ೧೦೨೭— ೧೮೦೦ ೭೭೫ ವರ್ಷ ೧೧೯೬-೧೭೮೪ ೬೦೦ ವರ್ಷ ೧೩೨೬-೧೮೧೨ ೫೦೦ ವರ್ಷ ೧೬೬೦--೧೮೨೦ ೧೭೫ ವರ್ಷ ೧೬೫೦--೧೮೦೦ ೧೫೦ ವರ್ಷ ೧೨೦೦— ೧೮೦೦ ೬೦೦. ವರ್ಷ ೧೨೦೦--೧೮೦೦ ೫೫೦ ವರ್ಷ ೧೨೦೬-೧೭೫೭ ೫೫೦ ವರ್ಷ ೧೫೬೮--೧೭೫೦ ೧೭೫ ವರ್ಷ ೧೩೦೦--೧೭೪೦ ೪೫೦ ವರ್ಷ ೧೬೬೦--೧೬೭೦ ೧೦ ವರ್ಷ ೧೬೪೦--೧೭೧೫ ೭೫ ವರ್ಷ ೧೩೦೦— ೧೭೪೦ ೪೪೦ ವರ್ಷ ೧೩೧೭೧೬೬೪ ೩೫೦ ವರ್ಷ ೧೩೨೦-೧೭೬೦ ೪೪೦ ವರ್ಷ ೧೭೬೦--೧೮೦೦ ೪೦ ವರ್ಷ ೧೩೪೦--೧೮೦೦ ೪೬೦ ವರ್ಷ ೧೬೪೦--೧೮೦೦ ೧೫೦ ವರ್ಷ ೧೫೭೫-೧೭೫೨ ೧೭೦ ವರ್ಷ ೧೬೫೦-೧೭೭೫ ೧೨೫ ವರ್ಷ ೧೭೬೪೧೭೯೨ ೨೮ ವರ್ಷ ಬ್ಲ ಬಹುಕಾಲದಿಂದ ಯಾವ ಭಾಗದಲ್ಲಿ ತುರ್ಕರ ರಾಜ್ಯವಿತ್ತೋ ಆ ಭಾಗಗಳಲ್ಲಿ ಮುಸಲ್ಮಾನರ ಸಂಖ್ಯೆ ಹೆಚಾ ್ವಗಿರುವುದು , ಸಹಜ ಎಂಬ ಭಾವನೆ ಅನೇಕರಲ್ಲೆರಬಹುದು. ಆದರೆ ಅಭ್ಯಾಸ ಮಾಡಿದಾಗ ವಸ್ತುಸಿ ಸತಿಯ ಅರಿ- ವಾಗುತ್ತದೆ. ಸಮಗ್ರ ಭಾರತವು ಇಬ್ಭಾಗ- ವಾಗುವ ಮೊದಲಿನ ಅಂಕಿಸ ಸಂಖ್ಯೆಗಳು ಈ ರೀತಿ ಯಾಗಿವೆ. ೧. ಪಂಜಾಬದಲ್ಲಿ ನೂರಕ್ಕೆ ಐವತ್ತೆಂಟು ೨. ಸೀಮಾ ಪ್ರದೇಶದಲ್ಲಿ ನೂರಕ್ಕೆ ತೊಂಬ- ತ್ತೈದು. ಪ್ರಾಂತ ನೂರಕೆ ಎಪ್ಪತ್ತರಷ್ಟು. ೪. ಬಂಗಾಲ ನೂರಕ್ಕೆ ಐವತ್ನಾಲ್ಕು. ೩. ಸಿಂಧದ ಸಮಗ್ರ ಇನ್ನು ಭಾರತವು ಇಬ್ಭಾಗವಾದ ನಂತರದ ಅಂಕಿ ಸಂಖ್ಯೆಗಳು ಹೀಗಿವೆ. » ಅಸ್ಸಾ ಮ ನೂರಕ್ಕೆ ೨೪.೩ ಪಶ್ಚಿ ಮ ಬಂಗಾಲ ನೂರಕ್ಕೆ ೨೦.೪೬ ಸ ಉತ್ತ ರ ಪ್ರದೇಶ ನೂರಕ್ಕೆ ೧೫. ೪೮ . ಬಿಹಾರ ನೂರಕ್ಕೆ ೧೭. ೪೮ * ಕರ್ನಾಟಕ ನೂರಕ್ಕೆ ೧೦.೬೩ . ಗುಜರಾತ್‌ ನೂರಕ್ಕೆ ೮.೪೨ . ಮಹಾರಾಷ್ಟ್ರ ನೂರಕ್ಕೆ ೮.೪೦ . ಆಂಧ್ರ ಪ್ರದೇಶ ನೂರಕ್ಕೆ ೮.೯ . ರಾಜಸ್ತಾನ ನೂರಕ್ಕೆ ೬.೯ - ತ್ರಿಪುರಾ ನೂರಕ್ಕೆ ೬.೬೮ . ಮಧ್ಯಪ್ರದೇಶ ನೂರಕ್ಕೆ ೪.೩೬ ಹಿಮಾಚಲ ಪ್ರದೇಶ ನೂರಕ್ಕೆ ೧.೪೫ . ಜಮ್ಮು ಮತ್ತು ಕಾಶ್ಮೀರ ನೂರಕ್ಕೆ ೬೫.೮೫ Or pe eG DD Wee fe] > ಡLರಿದಿ ೧೪. ಕೇರಳ ನೂರಕ್ಕೆ ೧೯.೫೦ ೧೫. ಮಣಿಪುರ ನೂರಕ್ಕೆ ೬.೬೧ ೧೬, ತಮಿಳುನಾಡು ನೂರಕ್ಕೆ ೫.೧೧ ೧೭. ಹರಿಯಾಣ ನೂರಕ್ಕೆ ೪,೨೪ ೧೮. ಓಡಿಸಾ ನೂರಕ್ಕೆ ೧,೪೯ ೧೯. ದಿಲ್ಲಿ ನೂರಕ್ಕೆ ೬.೪೭ ೨೦. ಪಾಂಡಿಚೇರಿ ನೂರಕ್ಕೆ ೬.೧೮ ೬ ಕಸ್ತೂರಿ, ಫೆಬ್ರುವರಿ ೧೯೪೭ ೨೧. ಗೋವಾ ನೂರಕ್ಕೆ ೩.೭೬ ೨೨. ಅಂದಮಾನ ನೂರಕ್ಕೆ ೧೦.೧೨ ೨೩, ಚಂಡೀಗಡ ನೂರಕ್ಕೆ ೧.೪೫ ೨೪. ದಾದರಾನಗರ ಹವೇಲಿ ನೂರಕ್ಕೆ ೧ ೨೫. ಪಂಜಾಬದಲ್ಲಿ ಇಲ್ಲವೇ ಇಲ್ಲ. ಮೇಲೆ ವಿವರಿಸಿದ ಅಂಕಿ ಸಂಖ್ಯೆ ಗಳನ್ನು ಗಮನಿಸಿದಾಗ ಎಂಥವರಿಗೂ ಆಶ್ಚ ರ್ಯವಾಗ ದಿರದು. ಆ ಸಮಯದಲ್ಲಿ ಮೊಗಲರು ಗೌಹಾತಿ ಯಿಂದ ಮುಂದೆ ಹೋಗಲೇ ಇಲ್ಲ. ಹೀಗಿದ್ದರೂ ಆ ಭಾಗದಲ್ಲಿ ಮುಸಲ್ಮಾನರ ಸಂಖ್ಯೆಯು ನೂರಕ್ಕೆ ಇಪ್ಪತ್ನಾಲ್ಕರಷ್ಟಿದೆ. ಪೂರ್ವ ಬಂಗಾ- ಲದ ಕೃಷಿಕರನ್ನು ದೂರ ಮಾಡಿದ ಪರಿಣಾಮ ದಿಂದ ಈ ಸಂಖ್ಯೆ ಯು ಜೀ ಸವಾ ಇದರ ಹೊರತಾಗಿ ಮತಾಂತರವಾಗಲಿ ಧಮ ಪ್ರಚಾರವಾಗಲಿ ಈ ಬೆಳವಣಿಗೆಗೆ ಕಾರಣ ಕೇರಳದ ಉತ್ತರ ಭಾಗದಲ್ಲಿ ಮಾತ್ರ ಮುಸಲ್ಮಾನರ ಜನಸಂಖ್ಯೆ ಇದೆ. ಹೈದರಾಲಿ ಹಾಗೂ ಟೀಪು ಇಬ್ಬರೂ "ಪ್ಪತ್ತೆ ದು" ವರುಷ ಈ ಭಾಗವನ್ನಾ ೪ದರು. ಆದರೂ ಇಂದು ಕೇರಳದಲ್ಲಿ ಮುಸಲಾ ನರ ಸಂಖ್ಯೆ ಯು ನೂರಕ್ಕೆ ಹತ್ತೊಂಬತ್ತ ರಷ್ಟಿದೆ. ಇದು ಕೇವಲ ರಾಜಕೀಯ ಒತ್ತಡದಿಂದಾಗಿ 'ಜಿಳೆದು ಬಂದ ಸಂಖ್ಯೆಯಾಗಿದೆ. ರಾಜಕೀಯ ಪ್ರಭಾವಗಳಿಂದಾಗಿಯೇ ಪಂಜಾಬ, ಸಿಂಧ, ಸೀಮಾ ಪ್ರಾಂತ ಈ ಪ್ರದೇಶಗಳಲ್ಲಿ ಮುಸಲ್ಮಾನರ ಸಂಖ್ಯೆಯು ಹೆಚ್ಚಾಗಿ ಬೆಳೆಯು- ವಂತಾಯಿತು. ಕ್ರಿಸ್ತಶಕ ೧೨೦೦ರ ನಂತರ ವಂತೂ ಆರ್ಯಾವರ್ತದೊಂದಿಗೆ ಕಾಶಿ ಮೀರದ ಸಂಬಂಧವು ಕಡಿದು ಹೋಯಿತು. ೧೩೨೩ರಲ್ಲಿ ಹಮದಾನಿಯವರಂಥ ಸೂಫೀ ಸಂತರು ಧರ್ಮ ಪ್ರಚಾರದೊಂದಿಗೆ ಮತಾಂತರದ ಪ್ರಯತ್ನ- . ಗಳನ್ನಾರಂಭಿಸಿದರು. ಬಹುಸ ೦ಖ್ಯಾತರಾಗಿ ಹಿಂದುಗಳಿರುವುದರಿಂ ದಲೂ ಹಾಗೂ' ಹಿಂದೂ ರಾಜರುಗಳಲ್ಲಿ ಅಲ್ಲಲ್ಲಿ ಸರಿಯಾದ ರೀತಿಯ ಪ ಶ್ರತಿಭಟನೆ ಮೂಡಿದುದ- ರಿಂದಲೂ ತುರ್ಕರಿಗೆ ತಮ್ಮ ರಾಜ ವನ್ನು ಮನ ಬಂದಂತೆ ವಿಸ್ತರಿಸಲು ಸಾಧ ೈವಾಗಲಿಲ್ಲ, ಯಾವುದೇ ಧರ್ಮಪ್ರಚಾರ ಮಾಡಲು ಮಧ್ಯಯುಗದ ಧರ್ಮ ಹಾಗೂ ರಾಜಕಾರಣ ೭೭ ಸರಿಯಾದ ಯೋಜನೆ ಬೇಕು. ತಕ್ಕ ಸಾಧನ ಸೌಕರ್ಯಗಳಿರುವುದೂ ಅಗತ್ಯ. ಅಲ್ಲದೆ ರಾಜ್ಯಸೂತ್ರಗಳನ್ನಾಧರಿಸಿದವರ ಸಹಾಯವೂ ಈ ಕಾರ್ಯದಲ್ಲಿ ಬಹು ಅಗತ್ಯ. ತುರ್ಕರ ಕಾಲ ದಲ್ಲಿ ಕೇವಲ ಎರಡೇ ಎರಡು ಸಲ ದಿಲ್ಲಿಯನ್ನು ಅವರು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡಿ ದೆರು. ಮೊದಲನೆ ಕಾಲವನ್ನು ೧೩೦೦ರಿಂದ ೧೩೫೦ ಎಂದು ಭಾವಿಸಿದಲ್ಲಿ, ೧೫೫೬ ರಿಂದ ೧೭೨೦೮ ಕಾಲವನ್ನು ಎರಡನೆಯ ಹಂತದ ಕಾಲವೆಂದು ಗುರುತಿಸಬಹುದು. ಈ ಕಾಲ- ಖಂಡವು ಕಾಶ್ಮೀರ, ದಿಲ್ಲಿ, ಮಾಳವಾ, ಗುಜರಾತ, ಜೋಧಪುರ, ಬಂಗಾಲ, ಖಾನದೇಶ, ಬಹಮನಿ, ವಿಜಯನಗರ, ಚಿತೋಡ, ಓಡಿಸಾ, ಅಸ್ಸಾಮ, ನೊದಲಾದ ಭಾಗಗಳಲ್ಲಿ ಹಿಂದೂರಾಜರ ಇತಿ ಹಾಸದ ಕಾಲವೆಂದೆನಿಸುವುದು. ಗುಜರಾತ, ಕೊಂಕಣ, ಮಲಬಾರ, ಈ ಪ್ರದೇಶದಲ್ಲಿರುವ ಸಮುದ್ರ ಕರಾವಳಿಗುಂಟ ಬಹುಕಾಲದಿಂದ ಅರ ಬರು ಹಾಗೂ ಇರಾಣಿಗಳ ವಸಹಾತುಗಳಿದ್ದವು. -- . ಅಂದಿನ ಭಾರತೀಯ ರಾಜರಿಂದ ಅವರಿಗೆ ಯಾವ ತರಹದ ತೊಂದರೆಗಳಿರಲಿಲ್ಲ. ಮಹ- ಮ್ಮದ ಘಜನಿಯ ದಾಳಿಗಳು ಪ್ರಾರಂಭವಾದಾಗಿ ನಿಂದ ಕಟ್ಟಾ ಧರ್ಮಾಭಿಮಾನಿಗಳು ಜೆಹಾದ್‌ (ಧರ್ಮಪ್ರಚಾರದ) ಹೆಸರಿನಿಂದ ತಂಡ ತಂಡ ವಾಗಿ ಭಾರತಕ್ಕೆ ಬರತೊಡಗಿದರು. ಹೊರಗಿನಿಂದ ಬಂದ ಈ ಧರ್ಮಪ್ರಚಾರಕರ ವಿಷಯವನ್ನು ಅಭ್ಯಾಸ ಮಾಡುವುದೂ ವಿಹಿತ. ಹೀಗೆ ಬಂದವ ರಲ್ಲಿ ಸೂಫೀ ಹಾಗೂ ಉಲೇಮಾಗಳ ಪಾತ್ರವು ಬಹು ಹಿರಿದಾಗಿರುವದು. ದಿಲ್ಲಿಯಲ್ಲಿಯ ನಿಜಾಮುದ್ದೀನ ಅವಲಿಯಾ ನಿಜವಾಗಿಯೂ ಮಹಾನುಭಾವರಾದ ಸಂತರೆಂದೆನಿಸುತ್ತಾರೆ, ಅವರ ಮಠವು ಅಂದಿನಿಂದಲೂ ಸಾವಿರಾರು ಶಿಷ್ಯರಿಗೆ ಆಶ್ರಯವನ್ನೀಯುವ ಕೇಂದ್ರವೆಂದೆನಿಸಿ ಕೊಂಡಿದೆ. ಇನ್ನು ಬೇರೆ ಕೆಲವು ಸೂಫೀ ಸಂತ ರನ್ನು ಮಹಾಯೋಧ್ಮಾ ಎಂದು ಸಂಭೋಧಿಸ “ಲಾಗಿದೆ. ರಿಚರ್ಡ್‌ ಮ್ಯಾಕ್ಸ್‌ವೆಲ್‌ ಈಟನ್‌ರಿಂದ ರಚಿಕವಾದ (ಸೂಫೀಜ್‌ ಆಫ್‌ ಬಿಜಾಪುರ) “ವಿಜಾಪುರದ ಸೂಫೀಸಂತರಂ' ಎಂಬ ಕೃತಿಯು ೧೩೦೦ ರಿಂದ ೧೭೦೦ ಹಾಗೂ ೧೯೭೮ ರ ಕಾಲಾ ವಧಿಯಲ್ಲಿ ವೆಸ್ಟರ್ನ್‌ ನ್ಮೂಜರ್ಸಿಯಲ್ಲಿರುವ ಪ್ರಿಸ್ಟನ್‌ ವಿದ್ಯಾಪೀಠದ ಮುದ್ರಣಾಲಯದಲ್ಲಿ ಪ್ರಕಟವಾಯಿಸಿತು. ಲೇಖಕರು ವಿಜಾಪುರ, ಗುಲಬುರ್ಗಾ, ಹೈದರಾಬಾದ್‌ ಮೊದಲಾದ ಭಾಗಗಳಲ್ಲಿರುವ ಮಠ(ದರ್ಗಾ)ಗಳಲ್ಲಿ ದೊರೆ- ಯುವ ನೂರಾರು ಕಾಗದಪತ್ರಗಳನ್ನೆಲ್ಲ ಅಭ್ಯಾಸ ಮಾಡಿದ್ದಾರೆ. ಆ ಲೇಖನಕ್ಕೆ ಸಂಬಂಧಿಸಿದಂತೆ ಕೆಲವು ಗ್ರಂಥಗಳನ್ನೂ ಅವರು ಅವಲೋಕನ ಮಾಡಿದ್ದಾರೆ. ಹೀಗೆ ಗ್ರಂಥಗಳು ಮತ್ತು ಕಾಗದ ಪತ್ರಗಳ ಅಭ್ಯಾಸಾನಂತರ ಅವರಿಂದ ರಚಿತವಾದ ಗ್ರಂಥವನ್ನು ವಿಜಾಪುರದ ಸೂಫೀಸಂತರೆಂಬ ಹೆಸರಿನಿಂದ ಕರೆಯಲಾಗಿದೆ. ಈ ಗ್ರಂಥದಲ್ಲಿ ಮೂಲಲೇಖಕರು ಇಸ್ಲಾಂ ಧರ್ಮಪ್ರಚಾರದ ವಿಷಯವನ್ನು ಕುರಿತು ತಮ್ಮ ಕೋಪಾಟೋಪ- ಗಳನ್ನೆಲ್ಲ ಹೊರಚೆಲ್ಲಿದ್ದಾರೆ. ಆ ಗ್ರಂಥದಲ್ಲಿರುವ ವಿಷಯವನ್ನೇ ಇಲ್ಲಿ ಕೊಡಲಾಗಿದೆ. ೧. ಸೂಫೀ ಸರಮದ್‌ ಕೊಲ್ಲಲ್ಪಟ್ಟ (೧೩೧೨) ೨. ಪೀರ್‌ ಮಾಖರಿ ಖಂಡಾಯತ್‌ ವಿಜಾಪುರ ದಲ್ಲಿ ಕೊಲ್ಲಲ್ಪಟ್ಟ (೧೩೨೦) ೩, ಶೇಖ್‌ ಅಲಿ ಮಹೆಲವಾನ್‌ ಕರ್ನೂಲಿನಲ್ಲಿ ಕೊಲ್ಲಲ್ಪಟ್ಟ (೧೩೨೭) ೪. ಶೇಖ್‌ ಶಹೀದ ಕೊಲ್ಲಲ್ಪಟ್ಟ (೧೨೭೩) ೫. ಪೀರ್‌ ಜಮನಾ ಎಜಾಪುರದಲ್ಲಿ ಕೊಲ್ಲ- ಲ್ಪಟ್ಟ (೧೩೦೪) ಹೀಗೆ ರೊಚಿ ಗೆದ್ದ ಜನರಿಂದ ಕೊಲ್ಲಲ್ಪಟ್ಟ ಈ ಸಂತರಲ್ಲಿ ತಾಳೀಕೋಟೆಯಲ್ಲಿ ಕಿಲಿವರಾದರೂ ಮಲಿಕ್‌ಕಾಫರ್‌ ಹಾಗೂ ಮುಬಾರಕ್‌ ಖಿಲಜಿ ಇವರೊಂದಿಗೆ ಬಂದಿರಬಹುದಂ ಎಂಬುದು ಈಟನ್ನರ ಅಭಿ- ಪ್ರಾಯ. ಇವರೆಲ್ಲರೂ ಧರ್ಮಯುದ್ಧದ ಕಲ್ಪನೆ- ಯಿಂದ ಕೂಡಿದವರಾಗಿದ್ದರು. ಆದುದರಿಂದ ಸ್ಥಾನಿಕ ಜನತೆಯ ಮೇಲೆ ಸಾಕಷ್ಟು ಪ್ರಮಾಣ ದಲ್ಲಿ ಅತ್ಯಾಚಾರಗಳ್ನು ನಡೆಸಿದರು. ವಿರೋಧಿ- ಸಿದವರನ್ನೆಲ್ಲ ಕಡಿದು ಚಲ್ಲಿದರು. ಬಲಾತ್ಕಾರ ದಿಂದ ಧರ್ಮಾಂತರ ಕಾರ್ಯವನ್ನು ಮುಂದು ವರಿಸಿದರು. ವಿಜಾಪುರ ಭಾಗದಲ್ಲಿಯ ಅನೇಕ ೭೮ ಕಸ್ತೂರಿ, ಫೆಬ್ರುವರಿ ೧೯೮೭ ಕೃಷಿಕರನ್ನು ಸಂಹಾರಮಾಡಿದ ಹುಸಾ ಮುದ್ದಿ ನ್‌ ಸಯ್ಯ ದನಂತೂ ತನ್ನ ಹೆಸರನ್ನು “ನಾಗಸರ್ಪ- ದಂತಿರುವ ಖಡ್ಗ' ಎಂದಿಟ್ಟು ) ಕೊಂಡಿದ್ದ. ೧೨೮೩ ರಲ್ಲಿ ಈತನನ್ನು ಗುಲ್ಬರ್ಗಾ ಭಾಗದಲ್ಲಿ ಕಡಿದು ಚೆಲ್ಲಲಾಯಿತು. ಈ ಘಟನೆ ಯನ್ನು ನಾವು ಸೂಫೀಗಳ ಕಾಗದ ಪತ್ರಗಳಿಂದ ತಿಳಿದುಕೊಳ್ಳಬಹುದು. ವಿಜಾಪುರ, ಗೋಗಿ, ಶಹಾಪುರ, ಸಗರ, ತಾಳಿಕೋಟಿ, ಗುಲ್ಬುರ್ಗಾ, ಯಾದಗಿರಿ, ರಾಯಚೂರು ಮೊದಲಾದವುಗಳೆಲ್ಲ ಒಂದು ಕಾಲದಲ್ಲಿ ಯಾದವರು ರಾಜ್ಯವಾಳಿದ ಪ್ರದೇಶಗಳೆಂದು ಗುರುತಿಸಲ ಿಡುತ್ತಿದ್ದವು. ಈ ಮಾತನ್ನು ಸೂಫೀಗಳನ್ನು ಕುರಿತು ಅಭ್ಯಾಸ ಮಾಡುವಾಗ ಲಕ್ಷ್ಯದಲ್ಲಿಡುವುದು ವಿಹಿತ. ಯಾದವರ ಕೊನೆಯ ಭಾಗದಲ್ಲಿ ಮತ್ತು ಅನಂತರದಲ್ಲಿ ಮಹಾರಾಷ್ಟ್ರದ ಮೇಲೆ ತುರ್ಕರ ಹಾವಳಿ ಆರಂಭವಾಯಿತು. ಇದೇ ಸುಮಾರಿನಲ್ಲಿ ಸೂಫೀಗಳು ಹಾಗೂ ಕರ್ಮಠರಾದ ಧರ್ಮ ಪ್ರಚಾರಕರ ಓಡಾಟಗಳೂ ಹೆಚಾ _ಗತೊಡಗಿದವು. ಸ್ಥಾನೀಯ ನಿವಾಸಿಗಳೊಂದಿಗೆ ಔಡೆಸಿದ ಅವರ ಹೋರಾಟಗಳೆಲ್ಲ ರಾಜಕೀಯ ಹಾಗೂ ಧಾರ್ಮಿಕ ನೀತಿಗಳನ್ನೆ ( ಅವಲಂಬಿಸಿದ್ದವು. ದೇವಮಂದಿರ ಗಳ ನಾಶ, ಸ್ಮಾನೀಯರ “ಧರ್ಮಗ್ರಂಥಗಳನ್ನೆಲ್ಲ ಧ ಪಡಿಸುವುದು, ಬ ಬಲಾತ್ಕಾ ರದಿಂದ ಮತಾಂ ತರಗೊಳಿಸುವ ಪ್ರಯತ್ನಗಳೆಲ್ಲ “ಈ ಕಾಲದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಾ ದವು. ಈ ಮಾತನ್ನು ಸೂಫೀಗಳ ಬಖರ ಅಥವಾ ಕಾಗದ ಪತ್ರ ಗಳಿಂದಲೇ ತಿಳಿದುಕೊಳ್ಳ ಬಹುದು. ಕರ್ಮಠರೂ ಕಟ್ಟಾ ಧರ್ಮಾಭಿಮಾನಿಗಳೂ ಎಂದೆನಿಸಿಕೊಳ್ಳುತ್ತಿ ದ್ದ ಪ್ರಚಾರಕರಿಗೆಲ್ಲ ಅಂದಿನ ರಾಜಸತ್ತೆಯ ಬೆಂಬಲವಿತ್ತು, ಮುಂದೆ ಬಹಮನಿ ಯವರ ಕಾಲದಲ್ಲಿ ಮತ್ತು ಅನಂತರದಲ್ಲಿ ಬೆಳೆದು ಬಂದ ಶಾಹೀ ಮನೆತನದವರ ಕಾಲದಲ್ಲಿ ಸ್ವಲ್ಪ ಬದಲಾವಣೆಗಳಾದವು. ದಕ್ಷಿಣದಲ್ಲಿ ತಲೆಯಿತ್ತಿದ ವಿಜಯನಗರ ಸ ಸಾಮ್ರಾಜ್ಯ ದಿಂದಾಗಿ ಈ ವಿಪರೀತ ಗಳಿಗೆಲ್ಲ ಸ್ವಲ್ಪ ಕಡಿವಾಣ ಹಾಕಿದಂತಾಯಿತು. ಈ ಕಾಲಾವಧಿಯಲ್ಲಿ ಖಾನ್‌ದೇಶದ ಫರೂಕಿ ರಾಜರು, ಗುಜರಾತ್‌, ಮಾಳವಾ ಹಾಗೂ ದಿಲ್ಲಿಯ ಸುಲ್ತಾನರು, ಅನಂತರದಲ್ಲಿ ಬಂದ ಮೊಗಲ್‌ ಬಾದಶಹರು ಇವರಲ್ಲಿ ನಡೆದ ಶಿಯಾ ಸುನ್ನಿ ಹಾಗೂ ಪರದೇಶಿ ಮತ್ತು ದಖನಿ ಎಂಬ ಅನೇಕ ತರಹದ ಭೇದ ಭಾವಗಳಿಂದಾಗಿ ಮತ್ತು ಮಾನವ ಬಲದ ಅರಿವುಗಳಿಂದಾಗಿ ಈ. ಶಾಹೀ ಮನೆತನಗಳು ತಮ್ಮ ತಮ್ಮಲ್ಲಿಯೇ ಜರ್ಜರಿತ ವಾಗತೊಡಗಿದವು. ಇಂಥ ಪರಿಸ್ಥಿತಿಗಳಿಂದ ತುರ್ಕರು ಹೇಗಾದರೂ ಮಾಡಿ ತಮ್ಮ ರಾಜಸತ್ತೆ ಗಳನ್ನುಳಿಸಿಕೊಳ್ಳಲು ಧಡಪಡಿಸತೊಡಗಿದರು. ಅವರಿಗೆ ಹೇಗಾದರೂ ಮಾಡಿ ಪ್ರಜೆಗಳ ಮನೋರ್ದಾಢ್ಯವು ಕುಸಿಯುವಂತಾಗಬೇಕು, ಸ್ವದೇಶಿಯರೆಲ್ಲ ಎರಡನೇ ದರ್ಜೆಯ ನಾಗರಿಕ ರೆಂಬ ಭಾವವು ಬೇರೂರುವಂತಾಗಬೇಕು, ನಾವೇ ವಿಜಯಿಗಳು ಎಂಬ ಪ್ರಭಾವವು ಅವರ ಮನದಿಂದ ದೂರಾಗಬಾರದು ಈ ವಿಷಯದಲ್ಲಿ ಅಂದಿನ ಸುಲ್ತಾನರು ಹೆಚ್ಚು ಗಮನವನ್ನಿ ಯ ತೊಡಗಿದರು. ಹ ಪ್ರಚಾರ ಮುನ್ನೂರಾಐವತ್ತು ವರುಷಗಳ ದೀರ್ಫ ಕಾಲದ ತುರ್ಕರ ರಾಜಾ ್ಯ,ಡಳಿತದಲ್ಲಿ ನಮಗೆ ಕಾಣುವಂತಾದುದು ಉತ್ತರ ಭಾರತಕ್ಕಿ ೦ತ ದಕ್ಷಿಣ ಭಾರತದಲ್ಲಿ ಮುಸಲಾ ನರ ಸಂಖ್ಯೆ ತೀರ ಕಡಿಮೆ ಎಂಬ ಮಾತು. ಉತ್ತರ ಪ್ರದೇಶ, ಬಿಹಾರಗಳಲ್ಲಿಯೂ ಇದೇ ರೀತಿಯಾಗಿರುವುದು. ದಕ್ಷಿಣದಲ್ಲಿ ತುರ್ಕರಿಗೆ ರಾಜ್ಯವಾಳಲು ಸಾಧ್ಯ- ವಾಗಲಿಲ್ಲ. ಆದರೂ ಹದಿನಾರನೆಯ ಶತ ಮಾನದಲ್ಲಿ ದಕ್ಷಿಣದಲ್ಲಿ ನಡೆದ ಯುದ್ಧ ಗಳ ಸಂಖ್ಯೆ ಗೇನೂ ಕಡಿಮೆಯಿಲ್ಲ, ಸುಮಾರು ನೊರು ಯುದ್ಧ ಗಳಾಗಿವೆ, ಲೆಕ್ಕ ಹಾಕಿದಲ್ಲಿ ವರುಷ- ಕ್ಕೊ ಂದು ಯುದ್ಧ ವೆಂಬಂತಾಗುತ್ತ ದೆ. ಹೀಗಿರು ವಲ್ಲಿ ಅಂದಿನ ಲರ್ಥಿಕ ಹಾಗೂ ಸಾಮಾಜಿಕ ಜೀವನದ ಮೇಲೆ ಈ ಯುದ್ಧ ಗಳು ಎಂಥ ಪರಿಣಾಮವನು ಂಟುಮಾಡಿರಲಿಕ್ಕಿ ಲ್ಲ ಜ್‌ ತ್ತದೆ, ದಕ್ಷಿಣದಲ್ಲಿ ಇಸ್ಲಾಂ ಧರ್ಮದ ಪರಿಚಯ- ವಾದುದು ಸ ಸೂಫೀಸಂತರಿಂದ. ತುರ್ಕರ ರಾಜ ವು ಈ ಭಾಗದಲ್ಲಿ ಇಲ್ಲದಿದ್ದ ರೂ ಸೂಫೀಸಂಕರ ದಾಳಿಗಳಿಗೇನೂ ಕೊರತೆ ರಲಲ. ಈ ಸೂಫೀ ಮಧ್ಮಯುಗದ ಧರ್ಮ ಹಾಗೂ ರಾಜಕಾರಣ ೭೯ ಗಳಲ್ಲಿ ಅನೇಕರು ಬಹುಸಾತ್ವಿಕರಾಗಿಯೂ ರನ್ನು ನಾವು ಇಂದಿಗೂ ಸುಲಭವಾಗಿ ಕಂಡು ಧರ್ಮನಿರತರಾಗಿಯೂ ಶಾಂತಸ ಒಭಾವದವ- ಹಿಡಿಯಬಹುದು. ಬಾಗವಾನ್‌, ಮೌಳಿ, ರಾಗಿಯೂ ಇದ್ದರು. ಈ ಗುಂಪಿನಲ್ಲಿ ಚಿಸ್ತಿ, ಬೇಪಾರಿ, ಕಸಾಯಿ, ಮಾಹೂತ, ಕೋಳಿ ಹೀಗೆ ಸುಹರಾವರ್ದಿ, ಉದ್ರಿ, ನಕಬಂಧಿ, ಶುತಾರಿ ಈ ಮನೆತನಗಳ ಕುಟುಂಬ ವರ ವೆಲ್ಲ ಮತಾಂತರ ಎಂಬ ಐದು ಪ ಫಭೇದಗಳಿದ್ದವು. ಇವರಲ್ಲಿ ಹೊಂದಿದುದನ್ನು ಅವರು ಇಟ್ಟುಕೊಂಡು ಹೆಚ್ಚಿನವರು ಅಹಮ್ಮದಾಬಾದಿನಿಂದ ಬಂದಿ- ಬಂದಿರುವ ' ಅಡ ಹೆಸರುಗಳಿಂದ ತಿಳಿಯ ''ದ್ವೆರೈ, ಮತ್ತೆ ಕೆಲವರು ಸಮುದ್ರ ಮಾರ್ಗ- ಬಹುದು. ಇದು ಸಾಮಾನ್ಯ ಜನರು ಪರಿವರ್ತನೆ ವಾಗಿಯೂ ಬಂದಿರುವುದುಂಟು. ಒಟಿ ನಲ್ಲಿ ಗೊಂಡ ಸ್ಥಿತಿಯಾಗಿರುವುದು. ಇನ್ನು ಸಮಾಜ ಇವರೆಲ್ಲರೂ ಇರಾಣ ಹಾಗೂ ಅರಬಸ್ತಾನ ದಲ್ಲಿ ಗಣ್ಯರೆಂದೆನಿಸಿಕೊಳ್ಳುತ್ತಿದ್ದ ಕುಟುಂಬ - ಮೂಲ ನಿವಾಸಿಗಳು. ಈ ವಿಚಾರದಲ್ಲಿ ಈ ವರ್ಗದವರು, ಜಹಗೀರಿಗಳ ಆಸೆಗಾಗಿಯೋ ಜನರು ತಮ್ಮ ಗ್ರಂಥಗಳಲ್ಲಿ ವಿಸ್ತಾರವಾದ ಇಲ್ಲವೆ ಹುದ್ದೆ ಗಳನ್ನು ಗಿಟ್ಟಿಸುವುದಕ್ಕಾಗಿಯೋ ಮಾಹಿತಿಗಳನ್ನೊ ದಗಿಸಿದ್ದಾರೆ. ಅಂದು ರಾಜ್ಯ- ಮತಾಂತರಗೆನಿಂಡಿರುವುದುಂಟು. ವನ್ನಾಳುತ್ತಿದ್ದ ವರು ಮುಕ್ತ ಮನಸ್ಸಿನಿಂದ ಇವ- ಈ ಧರ್ಮಕ್ರಾಂತಿಯಲ್ಲಿ ಕರ್ನಾಟಕ ಹಾಗೂ ರಿಗೆ ಸ್ವಾಗತ ನೀಡಿದರು. ಮುಂತಜಬುದ್ದೀನ್‌ ಮಹಾರಾಷ್ಟ್ರಗಳಲ್ಲಿ ಸ್ಥಿರವಾಗಿ ಎದೆಗೊಟ್ಟು ಜರಜರಿಬಖ್ವ, ಬುರಹಾಣುದ್ದೀನ್‌ ಗರೀಬಶಹಾ, ನಿಂತವರೆಂದರೆ ಭಕ್ತಿ ಪಂಥದವರು. = ಜನರು ಜೈನುದ್ದೀನ್‌ ಶಿರಾಜಿ (ಇವರು ಬಂದೇನವಾಜರ ತಂದೆ) ಇವರೆಲ್ಲ ಔರಂಗಬಾದ ಸಮೀಪದಲ್ಲಿರುವ ಖುಲ್ಲಾ ಬಾದದಲ್ಲಿದ್ದ ವರು. ಹಾಜಿಅಲಿ ಹಾಗೂ - ಮಾಹಿಮದಲ್ಲಿಯ ವೀರ (ಮಂಬಯಿ) ಬಾದಿಲ- ಶಹಾನಾಶಿಕ, ಶೇಖ್‌ ಮುಹ್ಮದಖಾಬಾ, ಶ್ರೀಗೊಂದೇಕರ ಇವರೆಲ್ಲ ಬಹು ದೊಡ್ಡ ಪಂಡಿತ- ರೆಂದೆನಿಸಿಕೊಳ್ಳುತ್ತಿ ದ್ದರು. ಅವರ ಶಿಷ್ಯರ ಮಠಗಳು (ಖಾನಕೆ) “ಇರ್ನಾ ಟಕ ಹಾಗೂ ಮಹ ರಾಷ್ಟ್ರದ ಅನೇಕ ಸ್ಮಳಗಳಲ್ಲಿರುವುವು, Jon ಇವರೆಲ್ಲರ ವಂಶಜರಿಂದ ಮಠಾಧಿಪತಿಗಳಂತಹ . ಪರಂಪರೆಯೂ ಆರಂಭಗೊಂಡಿತು. ಕೆಲವು ಕಡೆ- ಗಳಲ್ಲಿ ಈ ಸಂತರು ಗ್ರಾಮದೇವತೆಯ ಸ್ಮಳ- ವನ್ನೇ ಆಕ್ರಮಿಸಿಕೊಂಡರು. ಜನರು ಇವರ ಸಮಾಧಿಗಳಿಗೆ ಹರಕೆಯನ್ನು ಸಲ್ಲಿಸುವುದು, ಉತ್ಸವ, ಜಾತ್ರೆ ಮೊದಲಾದವುಗಳನ್ನು ಮಾಡು --ವ್ರದು ಆರಂಭವಾಯಿತು. ಸಂತ ಏಕನಾಥರು ಹಾಗೂ ಸಮರ್ಥ ರಾಮದಾಸರಿಂದ ರಚಿತವಾದ ಸಾಹಿತ್ಯದಲ್ಲಿಯೂ ಈ ಸಂತರ ವಿಚಾರವಾಗಿ ವರ್ಣನೆಗಳಿರುವುದನ್ನು ಕಾಣಬಹುದು. ಮುಸಲ್ಮಾನ ಸಮಾಜದಲ್ಲಿ ಅನೇಕ ಭಿನ್ನ ಭಿನ್ನ ಜಾತಿಗಳಿರುವುದನ್ನು ಹಿಂದಿನ ಗ್ಯಾಜಿಟಿಯರು- “ಯಾರೋ ಹುಡುಗಿ ನಿನ್ನ ಹಲ್ಲು ಉದಿರಿಸಿ ಗಳನ್ನು ಪರಿಶೀಲಿಸಿದಾಗ ತಿಳಿದು ಬರುವುದು, ಕೋಳು? ಆಕೆ ಇನ್ನೂ ಎರಡು ಹೆಚ್ಚಿಗೆ ಅಂದಿನ ಕಾಲದಲ್ಲಿ ಧರ್ಮಾಂತರ ಹೊಂದಿದವ- ಉದುರಿಸಬಾರದಿತ್ತೇ?” ೮೦ ತಮ್ಮ ದೇವತೆಗಳ ಉತ್ಸ ವ ಹಾಗೂ ಆ ದೇವನ ದರ್ಶನಕ್ಕಾಗಿ ದಿಂಡೀಯಾತ್ರೆಯಿಂದ ಹೊರಡು ವದು, ಹಾತ್ರೆಗೆಂದು ಹೊರಟಾಗ ದಾರಿ” ಯುದ್ದ ಕ್ಕೂ ನಡೆಸುವ ಕೀರ್ತನೆ, ಭಜನಾದಿಗಳು ಜನಸಾಮಾನ್ಯರ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರಿದವು. ಇಲ್ಲಿ ರಚಿತವಾದ ಶರಣಸಾಹಿತ್ಯ, ಸಂತಸಾಹಿತ್ಯ, ದಾಸಸಾಹಿತ್ಯ ಮೊದಲಾದ ಪ್ರಕರಣಗಳೆಲ್ಲ ಸೂಫೀಪಂಥಕ್ಕೆ ಸ್ಪರ್ಧೆಯ ಆಹ್ವಾನವನ್ನಿತ್ತವು. ಪಂಢರಪುರ, ತುಳಜಾಪುರ, ಕೊಲ್ಲಾಪುರ, ಬಾದಾಮಿ, ಸವದತ್ತಿ, ಹುಲಗಿ, ಕೊಕಟ- ನೂರು, ಆಳಂದಿ, ದೇಹೂ, ಪೈಠಣ, ಸಜ್ಜನ ಗಡ, ಸಿರ್ಡಿ, ಅಕ್ಕಲಕೋಟ, ಗಾಣಗಾಪುರ, ತಿರುಪತಿ ಮೊದಲಾದ ಜನರು ಸಾವಿರಾರು ಸಂಖ್ಯೆಯಲ್ಲಿ ಯಾತ್ರೆ ಗೆಂದು ಹೋಗಿಬರುತ್ತಿದ್ದರು. ಇದು ಹಿಂದು ಗಳ ಪದ್ಧತಿಯಾಗಿತ್ತು. ಇದೇ ರೀತಿಯಲ್ಲಿ ಮುಸಲ್ಮಾನರು ಹಾಜಿಮಲಂಗ, ಮಿರಜಿನ ಶಮಸುದ್ದೀನ, ಪುಣೆಯ ಸಲಾಹುದ್ದೀನ, ನಾಶಿಕದ ಸಾದಿಕ್‌ಶಹಾ, ಕಂದಹಾರದ ಸುಲ್ತಾನ ಸಾಂಗಡೆ, ನಾಗಪುರದ ತಾಜುದ್ದೀನ, ಗುಲ ಬುರ್ಗಾದ ಬಂದೇನವಾಜ ಮೊದಲಾದವರ ಸ್ಮಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇವರು ಯಾತ್ರೆ ಹೋಗುತ್ತಿದ್ದರು. ಈ ಎಲ್ಲ ಸ್ಥಳಗಳಲ್ಲಿ ಜಾತ್ರೆ (ಉರುಸು)ಗಳಾಗುತ್ತಿದ್ದವು. ಈ ನೆಪ ದಿಂದ ಸೂಫೀಗಳು ಜನಸಾಮಾನ್ಯರನ್ನಾಕರ್ಷಿ ಸುತ್ತಿದ್ದರು. ಸೂಫೀಗಳ ಪತನ ಸೂಫೀಸಾಧುಸಂತರು ಅದರಲ್ಲಿಯೂ ವಿಶೇಷ ವಾಗಿ ಚಿಸ್ವಿಪಂಥದವರು ಭಾರತದ ಸಂಸ್ಕೃತಿ ಹಾಗೂ ಇತಿಹಾಸಗಳ ಮೇಲೆ ವಿಶೇಷ ಪರಿ ಣಾಮವನ್ನು ೦ಟುಮಾಡಿದ್ದಾ ರೆ, ಅದರಲ್ಲಿಯೂ ವಿಶೇಷವಾಗಿ, ಅಜಮೀರದ ಮುಯನುದ್ದೀನ ಚಿಸ್ತಿ, ದಿಲ್ಲಿಯ ಕುತುಬುದ್ದೀನ, ಬಖತ್ಕಾರ We. ನಿಜಾಮುದ್ದೀನ ಅವಲಿಯಾ, ನಸೀ ರುದ್ದಿ €ನ ಚಿರಾಗ, (ಎಲ್ಲರೂ ದಿಲ್ಲಿಯವರು) ಇವರೇ ಮೊದಲಾದ ಮಹಾತ್ಮ! ರ ಹೆಸರುಗಳು ಸಳಗಳಿಗೆ ನಮ ಇ [7 ಇಂದಿಗೂ ಆಬಾಲವೃದ್ಧ ರ ನಾಲಿಗೆಯಲ್ಲಿರು ವುದು ವಿಶೇಷದ ಗತಿ ಈ ಮಹನೀಯರು ಗಳೆಲ್ಲ ರಾಜಕೀಯ ವಾತಾವರಣದಿಂದ ಬಲು ದೂರಿದ್ದವರು. ಅಂದಿನ ರಾಜರಿಗೂ ಈ ಮಹನೀಯರನ್ನು ಕಂಡರೆ ಹೆದರಿಕೆ ಇತ್ತು. ಉತ್ತರದಂತೆ ದಕ್ಷಿಣದಲ್ಲಿಯೂ ಅನೇಕ ಸೂಫೀಸಂತರು ಕೆಲಸಮಾಡುತ್ತಿದ್ದರು. ಆದರೆ ದಿನಗಳೆದಂತೆಲ್ಲ ಅವರು ರಾಜಕೀಯ ವಾತಾವರ ಣಕ್ಕೆ ಬಲಿಯಾಗಬೇಕಾಯಿತು. ಅಡಳಿತಗಾರ ರಿತ್ತ ಜಹಗೀರಿಯ ಆಸೆಗೆ ಬಲಿಯಾಗಿ ತಮ್ಮ ಪತನವನ್ನೇ ಅವರು ಕಾಣುವಂತಾದರು. ಇದ. ರಿಂದಾಗಿ ಅವರಂಟಿಕೊಂಡು ಬಂದಿದ್ದ ತತ್ವಕ್ಕೆ ತಿಲಾಂಜಲಿಯನ್ನೀಯಬೇಕಾಯಿತು. ಗುಲ್ಬರ್ಗಾದ ಖ್ಯಾಜಾ ಬಂದೇನವಾಜರು ೧೩೨೧ರಲ್ಲಿ ಜನಿಸಿದರು. ಇವರು ಕಾಲ ವಾದುದು ೧೪೨೨ರಲ್ಲಿ. ಈ ಮಹನೀಯ ರನ್ನು ದಕ್ಷಿಣದ ಸರ್ವಶ್ರೇಷ್ಠ ಸಂತರೆಂದು ಗುರುತಿಸಲಾಗುವುದು. ಇವರು ಹುಟ್ಟಿ ದ್ದು ದಿಲ್ಲಿಯಲ್ಲಿ. ಮಹಮ್ಮದ ತಘಲಕನ ಅಪ್ಪ ಣೆಯ ಮೇರೆಗೆ ಬಾಲ್ಯದಲ್ಲಿ ತಂದೆಯೊಂದಿಗೆ ದೌಲತಾ ಬಾದಿಗೆ ಆಗಮಿಸಿದರು, ತಂದೆಯ ಮರಣಾ ನಂತರ ಪುನಃ ದಿಲ್ಲಿಗೆ ಮರಳಿದರು. ಅಲ್ಲಿ ಅವ ರಿಗೆ ಚಿಸ್ವಿಸಂತರೊಬ್ಬರು ಗುರುಗಳಾಗಿ ದೊರೆ ತರು. ಸರ ಬಹುದೊಡ್ಡ ವಿದ್ವಾಂಸರಾಗಿ ದ್ದರು. ಜೀವನದಲ್ಲಿ ಸುಮಾರು ನೂರು ಗ್ರಂಥ ಗಳನ್ನು ರಚಿಸಿದರು. ಸೂಫೀಸಾಧುಗಳಲ್ಲಿ ಅವರೊಬ್ಬ ನಿಷ್ಮಾ ವಂತ ಸಂತರೆಂದೆನಿಸಿಕೊಂಡಿದ್ದರು, ತೈ 'ಮೂರಲಿಂಗನ ದಾಳಿಯ ಸುಳಿವಿನಿಂದಾಗಿ ೧೩೯೮ರಲ್ಲಿ ದಿಲ್ಲಿ ಯನ್ನು ತ್ಯಜಿಸಿ ಅವರು ದಕ್ಷಿಣಕ್ಕೆ ಹೊರಟರು. ಬಹಮನಿರಾಜ್ಯದಲ್ಲಿ ಸಕ್ರಿಯ ಪಾತ್ರವನ್ನು ವಹಿ ಸಿದರು. 'ಫಿರೋಜಶಹನ ವಿರುದ್ಧ ವಾಗಿ ಆತನ ಸೋದರನಾಗಿದ್ದ ಅಹಮ್ಮದಶಹಾ ಪಟ್ಟ ಕ್ಕ ಬರುವಂತೆ ಮಾಡಿದರು. ಸಂತುಷ್ಟನಾದ ಸಿ ಶಹನು ಇವರಿಗೆ ಜಹಗೀರಿಯನ್ನು ಹಾಕಿಕೊಟ್ಟ. ಬಂದೇನವಾಜರು ತಮ್ಮ ತತ್ವವನ್ನು ಬದ ಗಿರಿಸಿ ಅದನ್ನು ಸ್ವೀಕರಿಸಿದರು, ಮಹಾನುಭಾವರಾದ ಬಂದೇನವಾಜರು ಓ . ತೊಡಗಿದರು. ಬರಕ್ಕೆ pe ಮಧ್ಯಯುಗದ ಧರ್ಮ ಹಾಗೂ ರಾಜಕಾರಣ ಕಾಲವಾದನಂತರ ಬಹಮನಿ ಸುಲ್ತಾನರು ಅವರ ಸಮಾಧಿಯನ್ನು ಭವ್ಯವಾಗಿ ರಚಿಸುವಂತೆ ನೋಡಿಕೊಂಡರು. ಅದೇ ರೀತಿ ವಿಜಾಪುರದ ಅದಿಲ್‌ಶಾಹಿ ಮನೆತನದವರು ೧೬೪೦ರಲ್ಲಿ ಆ ಮಹನೀಯರ ದರ್ಗಾದ ಭಾಗಗಳೆಲ್ಲ ಇನ್ನಷ್ಟು ಚೆನ್ನಾಗಿ ಕಾಣುವಂತೆ ಅವುಗಳನ್ನು ವಿಸ್ತಾರಗೊಳಿಸಿದರು. ವಿಜಾಪುರದವರಂತೂ ಬಂದೇನವಾಜರ ಮನೆತನದವರನ್ನು ತಮ್ಮ ಗುರುಮನೆತನವೆಂದಂ ನಿಷ್ಠೆಯಿಂದ ನಡೆಯ ಇದರಿಂದಾಗಿ ಗುಲ್ಬುರ್ಗಾ ಮುಸಲ್ಮಾನ ಬಂಧುಗಳಿಗೆ ದಕ್ಷಿಣಕಾಶಿಯಾಗಿ ಪರಿ ಣಮಿಸಿತು. ವಿಜಾಪುರವನ್ನಾಳಿದ ಪ್ರತಿಯೊಬ್ಬ ಸುಲ್ತಾನರೂ ಬಂದೇನವಾಜರ ಸಮಾಧಿಗೆ ಮನ ಸೋಕ್ತ ದಾನ ಮಾಡುತ್ತಾ ಬಂದಿದ್ದಾರೆ, ಅಲ್ಲದೆ ಅಂದಿನ ಕಾಲದಲ್ಲಿ ವಿಜಾಪುರದವರಿಂದ ಹೊರಡಿಸಲಾದ (ಫರ್ಮಾನ್‌) ರಾಜಾಜ್ಞೆಗಳನ್ನು ಇಂದಿಗೂ : ನಾವು ಹೈದರಾಬಾದಿನಲ್ಲಿರುವ ಪ್ರಾಚೀನ ಗ್ರಂಥಾಗಾರದಲ್ಲಿ ನೋಡಬಹುದು. ಅಂದಿನ ಕಾಲದಲ್ಲಿ ಸುಪ್ರಸಿದ್ಧ ಫ್ರೆಂಚ್‌ ಪ್ರವಾಸಿ ಎಂದೆನಿಸಿಕೊಂಡ ಆಬೇ ಕ್ಕಾರ್‌ ಎಂಬಾತನು ಮದ್ರಾಸಿಗೆ ಪ್ರಯಾಣ ಮಾಡುವಾಗ ೧೬೭೫ರಲ್ಲಿ ಗುಲ್ಬ ರ್ಗಾ ನಗರಕ್ಕೆ ಭೇಟಿಯ ನ್ನಿತ್ತಿದ್ದ. ಇಲ್ಲಿ ನಡದ (ಉರುಸು) ಜಾತ್ರೆಯ ವಿಚಾರವನ್ನು ಆತನು ಬಹುಚೆನ್ನಾಗಿ ವಿವರಿಸಿ ದ್ದಾನೆ. ಅದರ ವಿವರವು ಹೀಗಿದೆ: "ಬಂದೇನವಾಜರಿಗೆ ಅಂದಿನ ಆಳರಸರಿಂದ ಜಹಗೀರಿಗಳು ಪ್ರಾಪ್ತವಾದುದರಿಂದ ಅವರ ನಂತರ ಮುಂದೆ ಬಂದ ಅವರ ಸಂತಾನರೆಲ್ಲ ಆ ಜಹಗೀರಿಗಳ ಆದಾಯಗಳಿಂದಲೇ ಜೀವಿಸ ಬೇಕಾ ಯಿತಂ. ಇದರಿಂದಾಗಿ ತತ್ವ ಅಥವಾ ಸಿದ್ಧಾಂತವು ದೂರ ಸರಿಯುವಂತಾಯತು, ಅವರೆಲ್ಲರೂ ಸರ- ಕಾರದ ಗುಲಾಮರಂತಾದರು. ಕಳ್ಳತನ, ಚಾಡಿ- ಕೋರತನ, ವಿಷಯಲಂಪಟತನ ಮೊದಲಾದ ದುರ್ಗುಣಗಳು ಅವರಲ್ಲಿ ಕಾಣುವಂತಾದವು, ಅಂದಿನ ಸುಲ್ತಾನರು ಇವರ (ಮಠಗಳ) ಆಂತ ರಿಕ ಕಲಹಗಳನ್ನು ಬಿಡಿಸಬೇಕಾದ ಪ್ರಸಂಗಗಳೂ ಬರತೊಡಗಿದವು, ತಮ್ಮ ತರುವಾಯ ಈ ಯಾರು ಬರಬೇಕೆಂಬ ವಿಚಾರ ೮೧ ದಲ್ಲಿ ಪ್ರಭುತ್ವದವರ ಮಾತೇ ಕಡೆಯಮಾತಾಗಿ ಹೋಯಿತು. ಈ ಪರಂಪರೆಯನ್ನಾರಂಭಿಸಿದವರು ಮಹಾನುಭಾವರಾಗಿದ್ದರು, ಆದರೆ ಮುಂದೆ ಆ ತಪಸ್ಸು ಕಡಿಮೆಯಾಗಿಹೋಯಿತು. ಕಾಲಾಂ ತರದಲ್ಲಿ ಸಮಾಧಿ ಹಾಗೂ ದರ್ಗಾಗಳಲ್ಲಿ. ನಡೆ ಯುವ ಚಮತ್ಕಾರಿಕ ಕಥೆಗಳು ಮಾತ್ರ ಕೇಳಿ ಬರುವಂತಾಯಿತು. ಬಂದೇನವಾಜರ ಸಂತತಿ ಯವರಂತೂ ಅಂತರಂಗದಲ್ಲಿ ಕಲಹಾದಿಗಳೊಂದಿಗೆ ಶಿಷ್ಯ-ಶಿಷ್ಯೆಯರ ಗುಂಪುಗಳಲ್ಲಿ ದಿನಗಳೆಯ ಲಾರಂಭಿಸಿದರು.” ಈ ಮಾತನ್ನು ಬರೆದಿಟ್ಠ ಶವನು ಭಾರತೀಯನಾಗಿರದೆ ಫ್ರೆಂಚ್‌ ಪ ್ರೈವಾಸಿಯೊಬ್ಬ ಎಂಬುದನ್ನಾರೂ ಮರೆಯಬಾರದು. ಸಂಭಾಜಿಯ ಸಂಹಾರದ ಸಾಕ್ಸಾತ್ಥಾರ ಸಂಬಾಜಿ ರಾಜನನ್ನು ಕೈದು ಮಾಡಲಾಗು - ವುದು ಎಂಬ ವಾರ್ತೆಯು ನಾಲ್ಕೂ ದಿಕ್ಕಿನಲ್ಲಿ ಹರಡಿಕೊಂಡಿತ್ತು. ಹಾಗೆಯೇ ಈ ಮಾತು ಎಂದೂ ಕೈಗೂಡಲು ಸಾಧ್ಯವಿಲ್ಲ ಎಂದು ಜನರಾಡಿ ಕೊಳ್ಳುತ್ತಿ ದ್ದ ರು. ಆದರೆ ಗುಲ್ಬರ್ಗಾದ ಬಂದೇ ನವಾಜರ "ವಂಶದಲ್ಲಿ ಫತೇ ಮುಹಮ್ಮದ ಎಂಬುವವರೊಬ್ಬರಿದ್ದರು. ಆತ ಅನೇಕ ವರುಷ ಗಳವರೆಗೆ ಸೇನಾಸಿಪಾಹಿಯಾಗಿ ಕೆಲಸಮಾಡಿದ - ನಂತರ ಮರಳಿ ಬಂದು ಗುಲ್ಬರ್ಗಾದಲ್ಲಿ ವಾಸ ಮಾಡುತ್ತಿದ್ದೆರು, ಮುಸಲ್ಮಾನ ಬಾದಶಹರಿಗೆಲ್ಲ ಹಿಂದೆ ಆಗಿಹೋದ (ಅವಲಿಯಾ) ಸಾಧುಗಳ ಬಗ್ಗೆ ವಿಶೇಷ ಆದರ, ಭಕ್ತಿ-ವಿಶ್ವಾಸಗಳಿದ್ದವು. ಆದು- ದರಿಂದ ಪರಂಪರಾಗತವಾಗಿ ಬಂದ ಅಂಥ ಮನೆ ತನದವರನ್ನು ಸ್ವಾಭಾವಿಕವಾಗಿಯೇ ಅವರು ಗೌರವಿಸುತ್ತಿ ದ್ದರು, ಸಯ್ಯದ ಫತೇ ಮುಹ- ಮ್ಮದರಿಗೆ ಸಯ್ಯ ದ ಯಾದುಲ್ಲ ಎಂಬ ಹೆಸರಿನ ಮಗನೊಬ್ಬ ನಿದ್ಧ. ಈತನಿಗೆ ಬಾಲ್ಯ ದಿಂದಲೇ ವೈರಾಗ್ಯ ಪ್ರವೃತ್ತಿ ಬೆಳೆದುಬಂದಿತ್ತು.. ಆದುದ ರಿಂದ ಗುಲ್ಬುರ್ಗಾದಲ್ಲಿರುವ ಚಿಕ್ಕ ದರ್ಗಾದ (ಸಜ್ಜಾದಾನಿಶೀನ) ಮಠಾಧಿಪತ್ಯವನ್ನು ಔರಂಗ ಜೇಬ ಬಾದಶಹನು ಈತನಿಗೆ ದಯಪಾಲಿಸಿದ್ದ. ಕೆಲವು ಗ್ರಾಮಗಳನ್ನೂ ದಾನವನ್ನೀಯ ಲಾಗಿತ್ತಿ, ಆ ಭೂವಿಂಗಳಲ್ಲಿ ಯಾವುದೇ ತರಹದ ೮೨ ಕಸ್ತೂರಿ, ಫೆಬ್ರುವರಿ ೧೯೮೭ ಕರಗಳನ್ನು ವಸೂಲಿ ಮಾಡಬಾರದಾಗಿ ರಾಜಾಜ್ಞೆ ಯನ್ನು ಹೊರಡಿಸಲಾಗಿತ್ತು. ಒಂದುದಿನ ಸ ಕ್ಕಿ ದ್ದ ಂತೆ ಫತೇ ಮುಹಮ್ಮದ ಬಾದಶಹರ ಸೇನಾ ಛಾಪಿಣಿಯಲ್ಲಿ ಕಾಣಿಸಿಕೊಂಡರು. ಇವರಿಗೆ ಬಹು ಬೇಗನೇ ಬಾದಶಹರ ದರ್ಶನವು ಲಭಿಸಿತು. ಆಗ ಅವರು ಔರಂಗಜೇಬನ ಸಮ್ಮುಖದಲ್ಲಿ ಈ ರೀತಿ ಯಾಗಿ ನುಡಿದರು: “ಆ ಕಾಫರನಿಗೆ (ಸಂಭಾಜಿ ರಾಜನಿಗೆ) ಕೊನೆ ಗಾಲವು ಹೇಗೆ ಪ್ರಾಪ್ತವಾಗಬಹಃದು ಎಂಬರಿ ದನ್ನು ತಿಳಿದುಕೊಳ್ಳಲು ಪ್ರತಿದಿನವೂ ಬಂದೇ ನವಾಜರ ಸನ್ನಧಿಯಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೆ. ಎಷ್ಟೋ ದಿನಗಳಾದಮೇಲೆ ಒಂದು ಸ್ವಪ್ನವನ್ನು ಕಂಡೆ. ಆ ಸ್ವಪ್ನದಲ್ಲಿ ಬಂದೇನವಾಜರು ಪರಿವಾರ ಸಮೇತರಾಗಿ ಯಾತ್ರೆಗೆ ಹೊರಟಿರುವುದನ್ನು ಕಂಡೆ. ಅವರ ಪ್ರವಾಸವು ಪರ್ವತಗಳ ಸಾಲಿನಲ್ಲಿ ನನ್ನನ್ನು ನೋಡಿದೊಡನೆ ಆ ಪೂಜ್ಯರು ನೀನೆಲ್ಲಿಗೆ ಹೊರಟಿರುವೆ ಎಂದು ಪ್ರಶ್ನೆಮಾಡಿದರು. ಆಗ ನಾನು ನನ್ನ ಮನದಿಂಗಿತವನ್ನು ಅರಿಕೆ ಮಾಡಿ ಕೊಂಡೆ. ಆಗ ಪೂಜ್ಯರು ಹೇಳಿದರಂ. "ಅಗೋ ನೋಡು, ಈ ಗುಡ್ಡಗಾಡಿನಲ್ಲಿ ಅನೇಕ ವರ್ಷ ಗಳಿಂದ ಒಂದು ಹಂದಿಯಂ ಬಿಡಾರಮಾಡಿ ಕೊಂಡಿದೆ. ಅದನ್ನು ಹಿಡಿಯುವುದಕ್ಕಾಗಿ ನೀನು ನಮ್ಮೊಂದಿಗೆ ಇರು, ಹಾಗೂ ಅದನ್ನು ಹೇಳಿ- ಹಿಡಿಯಲು ಪ್ರಯತ್ನಪಡು' ಎಂದು ಸಾಗಿತ್ತು,. ದಂತಾಯಿತಂ. ಎಚ್ಚರವಾದೊಡನೆ ತಮ್ಮಾ ಸೇನಾ ಛಾವಣಿಯತ್ತ ಹೊರಟುಬಿಟ್ಟೆ. ಆ ಹಂದಿಯ ಸಂಹಾರವಾಗುವವರೆಗೆ ತಮ್ಮೊಂದಿಗೆ ಇದ್ದು ಯುದ್ಧ ನಿರತನಾಗಬೇಕೆಂದು ಸಂಕಲ್ಪ ಮಾಡಿದ್ದೆ ನೆ.” ಸಯ್ಯದ ಫತೇ ಮಹಮ್ಮದರಿಂದ ಬಂದ ಈ ಸಾಕ್ಸಾತ್ಕಾರದ ಮಾತುಗಳನ್ನ ಕೇಳಿ ಔರಂಗ ಜೇಬನ ಮನಸ್ಸಿಗೆ ಬಹಂ ಸಮಾಧಾನವೆನಿಸಿತು, ಆತನು ಆ ಸಂತರಿಗೆ ಮಾನಸನ್ಮಾನಗಳನ್ನು ಮಾಡಿದ. ಈ ಘಟನೆಯಂ ನಡೆದುಹೋದ ಹತ್ತೇ ದಿನಗಳಲ್ಲಿ ಅಲ್ಲಾಹನು ಬಾದಶಹರ ಬಹುದಿನದ ಮನೋರಥವನ್ನ್ನ ಪೂರ್ಣಮಾಡಿದ. ಸಂಭಾಜಿ ಯನ್ನು ಬಂಧಿಸಲಾಗಿದೆ ಎಂಬ ವರದಿಯು (೧೬೮೯ ಫೆಬ್ರುವರಿ) ಯಾವ ದಿನ ಆತನ ಛಾವಣಿ ಯನ್ನು ತಲಪಿತ್ತೋ, ಅದೇ ದಿನ ಬಾದಶಹನು ಸಯ್ಯದ ' ಫತೇ ಮಹಮ್ಮದರನ್ನು ತನ್ನ ಸಮ್ಮುಖಕ್ಕೆ ಬರಮಾಡಿಕೊಂಡ. ಅವರಲ್ಲಿ ತನ್ನ ವಿಶ್ವಾಸವನ್ನು ವ್ಯಕ್ತಪಡಿಸಿದ. ಮರಳಿಹೋಗಲು ಅವರಿಗೆ' ದಾರಿಯಖರ್ಚಿಗೆಂದು ಹಣವನ್ನಿತ್ತ- ನಲ್ಲದೆ, ಬಂದೇನವಾಜ ದರ್ಗಾದಲ್ಲಿ ಕೆಲಸ ಮಾಡುವವರಿಗೂ ಹಾಗೂ ಅಲ್ಲಿ ವಾಸಿಸುತ್ತಿರುವ ಯಾಚಕರಿಗೂ ದಾನಮಾಡಲು ಹತ್ತುಸಾವಿರ ರೂಪಾಯಿಗಳನ್ನು ಅವರೊಂದಿಗೆ ಕಳುಹಿಸಿದ, ಇದು ದೈನ್ಯತೆಯ ಧರ್ಮ ಹಾಗೂ ಪ್ರಭಾವಿ ರಾಜಸತ್ತೆಯ ಒಂದು ಮಾದರಿಯಾಗಿತ್ತು. “ದಿ ಸ್ಟೇಟ್ಸ್‌ಮನ್‌' ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ- “ಓಡಿಸಾದ ಮದ್ಯಪಾನ ನಿಷೇಧ ಶಾಖೆಯ ಸಚಿವ ಜಸಕೇತನ ಸಾಹು ಅವರು ಇಲ್ಲಿಂದ ಸುಮಾರು ೧೪೦ ಕಿಲೋ ಮೀಟರ್‌ ದೂರದ ಪರದೀಪ ಎಂಬಲ್ಲಿ ನಿನ್ನೆ ಮೂರುವರೆ ಕೋಟಿ ರೂಪಾಯಿ ವೆಚ್ಚದ ಸರಾಯಿ ಉತ್ಪಾದನಾ ಕಾರ್ಬಾನೆಯೊಂದನ್ನು ಉದ್ದಾ ನಟಿಸಿದರು.” ಎಸೆಬೆಸ್ಸಿಯನ್‌ ಮಾರಿಸ್‌ ಕ್ರಾಂತಿವೀರ ವೆಂಕಣ್ಣ ಮಾಸ್ತರರು ತ್ಮ ಹೋರಾಟದಲ್ಲಿ ಭಾಗವಹಿಸಿದವ ಸ ರಿಗೆಲ್ಲ ನಮ್ಮ ಸರಕಾರ ಮಾಸಾಶನ ನೀಡುತ್ತಲಿದೆ. ಆದರೆ ದೇಶಸೇವೆಗೆ ಪ್ರತಿಫಲ ವಾಗಿ ಮಾಸಾಶನ ಪಡೆದರೆ ಅದೊಂದು ಪಾಪ ಎಂದು ಭಾವಿಸಿ ಅದನ್ನು ತಿರಸ ಒರಿಸಿದಂತಹ ಮಹನೀಯರೂ ಅಲ್ಲಲ್ಲಿ ಕಾಣಸಿಗುತ್ತಾರೆ. ಅಂಥವರಲ್ಲಿ ಬೆಳಗಾವಿ ಜಿಲ್ಲೆಯ ವೆಂಕಣ . ಮಾಸ್ತರರೂ ಒಬ್ಬ ರು. 2 ಮೂಲತಃ ಗೋಕಾಕ ತಾಲೂಕಿನ ಯಾದ ವಾಡ ಗ್ರಾಮದವರಾದ ವೆಂಕಣ್ಣ ಮಾಸ್ತರರ ಪೂರ್ಣ ಹೆಸರು ವೆಂಕಟೇಶ ಕೃ ಷ್ಲಾ 'ಜ ಖಾಸನೀಸ. ಉದ್ಕೊ ೀಗ ವ್ಯವಸಾಯ, ತಾಯಿ ಗೋದೂ ಡ್‌ ಈ ದಂಪತಿಗಳಿಗೆ ಹನ್ನೆ ರಡು ಜನ ಮಕ್ಕಳು. ವೆಂಕಟೇಶ ಜನಿಸಿದ್ದು ೧೯೨೧ರ ಡಿಸೆಂಬರ್‌ ಹತ್ತರಂದು. ENS SES ಗುರುನಾಥ ಇನಾಮೆದಾರ ERE ESE ಯಾದವಾಡದ ಚೌಕಿಮಠದ ಶಾಲೆಯಲ್ಲಿ ಮುಲ್ಕಿ ವರೆಗೆ ಕಲಿತ ವೆಂಕಟೇಶನಿಗೆ, ಶಾಲೆಯ ಗಾಗ, ಗೆಳೆಯರೊಂದಿಗೆ "ಗರಡಿ ಮನೆಗೆ ಹೋಗಿ ವ್ಯಾಯಾಮ ಮಾಡುವುದು, ೮೩ ನಾ ತ್‌ ಹ್‌ ~~ “& ೮೪ ಕಸ್ತೂರಿ, ಫೆಬ್ರುವರಿ ೧೯೮೭ ಲಾಠಿ ತಿರುವುವುದು, ಕತ್ತಿವರಸೆ, ಕುದುರೆ ಹೋರಾಟ. ಇವರಿಗೆ ಸ್ಫೂರ್ತಿ ನೀಡಿದವರೆ ಸವಾರಿ ಮುಂತಾದವುಗಳಲ್ಲೇ ಹೆಚ್ಚು ಆಸಕ್ತಿ, ಗಾಂಧೀಜಿಯಾದರೂ, ಅವರ ಅಹಿಂಸಾ ತತ್ವ ಆದ್ದರಿಂದ ಹದಿನೈದು ವರ್ಷದವನಾಗುವಷ್ಟರಲ್ಲಿ ವೆಂಕಣ್ಣ ನವರ ಮೇಲೆ ಪ್ರಭಾವ ಬೀರಲಿಲ್ಲ. ವೆಂಕಟೇಶ, “ಪೈಲ್ವಾನ್‌ 'ವೆಂಕಣ್ಣ' ಎಂದು. ಬದಲಾಗಿ ವೆಂಕಣ್ಣ ಮಾಸ್ತರರು, ಭಗತ್‌ಸಿಂಗ, ಪ್ರಸಿದ್ಧಿ ಪಡೆದಿದ್ದ. ವೀರ ಸಾವರರಕರಂತೆ ಕ್ರಾಂತಿಮಾರ್ಗವನ್ನು ಮುಲ್ಕಿ ಪರೀಕ್ಷೆಯ ನಂತರ ನಾಲ್ಕೆ ೪ದು ವರ್ಷ ಈ ಗರಡಿ ಸಾಧನೆ ಇನ್ನೂ ತೀವ್ರವಾಗಿ ನಡೆ- ಯಿತು. ಅಷ್ಟರಲ್ಲಿ ಶಿಕ್ಷಕ ವೃತ್ತಿ ದೊರೆಯಿತು. ವಿಜಾಪುರ ಜಿಲ್ಲೆಯ ಮುಧೋಳ ತಾಲೂಕಿನ ಚಿಂಚಖಂಡಿ ಮತ್ತು ಚೆನ್ನಾಳ ಗ್ರಾಮಗಳಲಿ ಒಂದೆರಡು ವರ್ಷ ಕೆಲಸ ನಂತರ ಆರಂಭವಾಯಿತು ಇವರ ಸಾ ಸ್ವತಂತ್ರ್ಯ ಮಾಡಿದರು; ಅನುಸರಿಸಿದರು. ತಮ್ಮಂತೆ ದೇಶಾಭಿಮಾನಿ- ಗಳಾಗಿದ್ದ ನೂರಾರು ಯುವಕರನ್ನು ಕಲೆ ಹಾಕಿ "ಕ್ರಾಂತಿಕಾರಿ ದಳ' ವನ್ನು ರಚಿಸಿದರು. ಎಂ. ಎಸ್‌. ಮುರಗೋಡ ಎನ್ನುವವರು ಈ ದಳದ ಮುಖಂಡ, ದಳದ ಇನ್ನಿತರ ಕೆಲ ಪ್ರಮುಖರೆಂದರೆ ಸತ್ಯಪ್ಪ ಪಾಟೀಲ, ಬಸಪ್ಪ ಉಪ್ಪಾರ, ಬಸಪ್ಪ ಬೆನಕಟ್ಟಿ, ಭೀಮಶಿ, ಬಡಿಗೇರ ಸಿದ್ಧೆ ಶ್ವರ ಮುಂತಾದವರು. ಈ ಕ್ರಾಂತಿಕಾರಿ ದಳ ಮಾಡಿದ ಮೊದಲ. ಕೆಲಸವೆಂದರೆ, ,. ಜಮಖಂಡಿ, ಮುಧೋಳ, ಬಾಗಲಕೋಟೆ ಮತ್ತು ಮಹಾಲಿಂಗಪುರ ನಡು - ವಣ ತಂತಿ ಕಂಬಗಳನ್ನು ಕಿತೊ ಗೆದ್ದು. ಇದ ರಿಂದ ಜಮಖಂಡಿ ಮತ್ತು ಮುಧೋಳ ಸ ನಿಕರಿಗೆ ಬಹಳ ತೊಂದರೆಯಾಯಿತು. ಎ ಈ ಕ್ರಾಂತಿಕಾರಿ ದಳವನ್ನು ನಾಶಗೊಳಿಸಲು ಮದ್ದು ಗುಂಡುಗಳ ಸಮೇತ ಪೋಲೀಸ್‌ ಪಡೆ ಯನ್ನು ಕಳುಹಿಸಿದರು. ಪೋಲೀಸರನ್ನೆ ದುರಿಸಲು ಕ್ರಾಂತಿಕಾರಿ ದಳದವರು ಸಾವಳಗಿ ಪೋಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಮದ್ದು ಗುಂಡು, ಬಂದೂಕುಗಳನ್ನು ವಶಪಡಿಸಿಕೊಂಡು ಸನ್ನ ದ್ಧ ರಾದರು, ಮರುದಿನ ವೆಂಕಣ್ಣ ಮಾಸ್ತ ರರು ಹೊಲದಲ್ಲಿ ಪೂಜೆಗೆ ಕುಳಿತಿದ್ದಾ ಗೆ ಪೋಲೀಸರು. ಮುತ್ತಿಗೆ ಹಾಕಿದರು. ಆದರೆ" ವೆಂಕಣ್ಣ ಮಾಸ್ತ ರರು ತನ್ನ ಹೆಸರು ರಾಮಪ ನೆಂದು” ಸುಳ್ಳು ಹೇಳಿ ಪಾರಾದರು, ಅಷ್ಟರಲ್ಲಿ ಸುತ್ತಲೂ ಅಡಗಿ ಕುಳಿತಿದ್ದ ಕ್ರಾಂತಿಕಾರಿ ದಳದ ಕಾರ್ಯಕರ್ತರು ಪೋಲೀಸ ರ ಮೇಲೆ ಗುಂಡು ಹಾರಿಸಲಾರಂಭಿಸಿ ದರು, ಈ ಗುಂಡಿನ ಚಕಮಕಿ ಮೂರು ನಾಲ್ಕು ಗಂಟೆಗಳ ವರೆಗೆ ನಡೆಯಿತು. ಕೊನೆಗೆ ಪೋಲೀ ಸರ ಮದ್ದು ಗುಂಡುಗಳ ಸಂಗ್ರಹ ಬರಿದಾದಾಗ » | ಶ್ಯ ತ್‌್‌ ಕ್ರಾಂತಿವೀರ ವೆಂಕಣ ಮಾಸ್ತರರು ೮೫ ಇ ಅವರು ವಿಧಿಯಿಲ್ಲದೆ ಓಡಿಹೋಗಬೇಕಾಯಿತು. ವೆಂಕಣ್ಣ ಮಾಸ್ತರರ ಚಾಣಾಕ್ಚತನಕ್ಕೆ ಒತ್ತು ಕೊಡುವ "ಇನ್ನೊ ೦ದು ಘಟನೆ ಈ ರೀತಿಯಿದೆ. ಕ್ರಾಂತಿಕಾರಿ ದಳದವರು ಒಮ್ಮೆ ತಮ್ಮ ನಿತ್ಯದ ಆಹಾರಕ್ಕಾಗಿ ಮೂವತ್ತು ಚಕ್ಕಡಿಗಳಲ್ಲಿ ಜೋಳ _ ಹೇರಿಕೊಂಡು ಬರುತ್ತಿದ್ದ ರು. ದಾರಿಯಲ್ಲಿ ಕಡರಕೊಪ್ಪ ಎಂಬ ಗ್ರಾಮವನ್ನು ದಾಟಿ ಬರ- ಬೇಕಿತ್ತು. ಆದರೆ ಅಲ್ಲಿಯ ಗೌಡ ದೇಶ- - ದ್ರೋಹಿ. ಅವನು ಇವರನ್ನು ಪೋಲೀಸರಿಗೆ ಹಿಡಿದು ಕೊಡಲು ನಿರ್ಧರಿಸಿದ್ದ. ಆಗ ವೆಂಕಣ್ಣ ಮಾಸ್ತರರು ಒಬ್ಬ ರಿಗೆ ಪೋಲೀಸ್‌ ವೇಷ ಹಾಕಿ ಕೈಯಲ್ಲಿ ಬಂದೂಕು ಕೊಟ್ಟು ಮೊದಲ ಚಕ್ಕಡಿ ಯಲ್ಲಿ ಕೂಡಿಸಿದರು. ತಾವು ಹಿಂದಿನ ಚಕ್ಕಡಿ ಯಲ್ಲಿ ಫೌಜದಾರರ ವೇಷ ಹಾಕಿ ಠೀವಿಯಿಂದ ಕುಳಿತುಕೊಂಡರು. ತಡೆದ. ಆಗ ವಂಕಣ್ಣ ಮಾಸ್ತರರು ಇಳಿದು ಬಂದು ದರ್ಪದಿಂದ “ಈ ಜೋಳವನ್ನು ಗಾವಿ ಪೋಲೀಸ್‌ ಕ್ಯಾಂಪಿಗೆ ತೆಗೆದುಕೊಂಡು ಹೋಗಬೇಕಾಗಿದೆ, ನಿಮ್ಮ ಗೌಡ ಎಲ್ಲಿದ್ದಾನೆ, ಕರೆ” ಎಂದು ಗದರಿಸಿದರು. ಆ ತಳವಾರ ಹೆದರಿ ಓಡುತ್ತ ಹೋಗಿ ಗೌಡನಿಗೆ ಸುದ್ದಿ ತಿಳಿಸಿದ. ಗೌಡ ತಾನು ಊರಲಿಲ್ಲವೆಂದು ತಿಳಿಸಲು ಹೇಳಿದನಲ್ಲದೆ ವೆಂಕಣ್ಣ ಮಾಸ್ತರರ ಗುಂಪಿಗೆ ತಿಂಡಿಯ ವ್ಯವಸ್ಥೆ ಮಾಡ ಮುಂದಿನ ಊರಿಗೆ ಕಳಿಸಿದ. ವೆಂಕಣ್ಣ ಮಾಸ್ತರರು ಕ್ರಾಂತಿದಳವನ್ನು ಬೇರೆ ಬೇರೆ ಗುಂಪುಗಳನ್ನಾ ಗಿ ವಿಂಗಡಿಸಿದ್ದ ರು. ಒಂದು ಗೊಂಪು ಜಮಖಂಡಿಯ ಬಳಿ ಕಾ ್ರಂತಿಕಾರಿ ಕೃತ್ಯ ವೆಸಗಿದರೆ ಮರುದಿನ ಇನ್ನೊಂದು ಗಂ ಗೋಕಾಕ ಬಳಿ ಅದೇ ರೀತಿಯ ಕಾರ್ಯ ನಡೆಸುತ್ತಿತ್ತು. ಇದು ಬ್ರಿಟಿಶರಿಗೆ ಬಹಳ ತಲೆ ನೋವನ್ನು ಟು ಮಾಡಿತು. ವೆಂಕಣ್ಣ ಮಾಸ್ತರ ರನ್ನು ಹಿಡಿಯಲು ಬಹುಯತ್ನ ನಡೆಸಿ ವಿಫಲ ವಾದ ಬ್ರಿಟಿಶರು, ಅವರನ್ನು ಹಿಡಿದು: ಕೊಟ್ಟ ಚಕ್ಕಡಿಗಳು ಕಡರಕೊಪ್ಪದ ಬಳಿ ಬಂದಾಗ ಊರಿನ ತಳವಾರ ಅವುಗಳನ್ನು ಬೆಳ- ವರಿಗೆ ಅಥವಾ ಕೊಂದು ಒಪ್ಪಿಸಿದವರಿಗೆ ಐದು ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿ ಸಾರಿದರು. ಈ ಉಪಾಯವೂ ಫಲಿಸದಾದಾಗ ವೆಂಕಣ್ಣ ಮಾಸ್ತರರ ತಂದೆ ತಾಯಿಗಳನ್ನು ಪೀಡಿಸಲಾರಂಭಿಸಿದರು. ಆದರೆ ವೆಂಕಣ ಮಾಸ್ತರರು ಬಗ್ಗ ಲಿಲ್ಲ. ಅವರ ಚಟುವಟಿಕೆಗಳ ಅವಾ ಭಹತವಾಗಿ ಮುಂದುವರಿದವು. ಅದೇ ಸಮಯಕ್ಕೆ ಮಹಾರಾಷ್ಟ್ರದಲ್ಲಿ ಪತ್ರಿ ಸರಕಾರ ಅಥವಾ ಹಿ NL ಗುಂಪು ಇಂಥದೇ ಕಾರ್ಯದಲ್ಲಿ ತೊಡಗಿತ್ತು. ಅವರೊಂ ದಿಗೆ ಮೈತ್ರಿ ಬೆಳಸಬೇಕೆಂದು ಬಯಸಿ ವೆಂಕಣ್ಣ ಮಾಸ ರರು ಕಿರ್ಲೊ ೯ಸ್ಕರವಾಡಿಗೆ ಹೋದರು. ಆದರೆ ಪತ್ರಿ ಸರಕಾರವನ್ನು ಹಿಡಿಯಲು ಪೋಲೀ ಸರು ತುಂಬಾ ಬಿಗಿಯಾದ ಕ್ರಮ ಕೈಕೊಂಡಿದ್ದರು. ವೆಂಕಣ್ಣ ಮಾಸ್ತರರಿಗೆ ಪತ್ರೆ ಸರಕಾರವನ್ನು ಭೇಟಿ ಯಾಗುವದು ಆಂಥ ಸಮಯದಲ್ಲಿ ದುಸ್ತರವೆನಿಸಿ ತಲ್ಲದೆ, ಅಲ್ಲಿ ಇರುವುದು ಕ್ಷೇಮವಲ್ಲವೆನಿಸಿತು. ಅಲ್ಲಿಂದ ಮರಳುವಾಗ ಅಲ್ಲಿಯೇ ಇದ್ದ ತಮ್ಮ ತಂಗಿಯನ್ನಾದರೂ ಕಂಡು ಬರೋಣವೆಂದು ಸಾಧುನೀಷದಿಂದ ಹೋದರು. ಅಲ್ಲಿ ತಮ್ಮ ಗುರುತು ಹೇಳಿ ತಂಗಿಯ ಬಗ್ಗೆ ವಿಚಾರಿಸಿದಾಗ ಅವಳು ಸತ್ತುಹೋದಳೆಂಬ ಆಘಾತಕರ ವಿಷಯ ತಿಳಿಯಿತು. ಆದರೂ ತಮ್ಮನ್ನು ತಾವೇ ಸಮಾಧಾನಪಡಿಸಿಕೊಂಡು ಅಲ್ಲಿಂದ ಹೊರ ಟರು. ಅಷ್ಟರಲ್ಲೇ ಬೆಳಗಾವಿಯ ಪೋಲೀಸರಿಗೆ ವೆಂಕಣ್ಣ ಮಾಸ್ತ ರರು ಕಿರ್ಲೋಸ್ಕರವಾಡಿಯಲ್ಲಿ ರುವ "ಸುದ್ದಿ ಗೊತ್ತಾಗಿ ಅಲ್ಲಿಗೆ ಹೊರಟರು, ಆದರೆ ಆಗಲೇ ಅಲ್ಲಿಂದ ಹೊರಟಿದ್ದ ವೆಂಕಣ್ಣ ಮಾಸ್ತರರು ಪುಣೆಗೆ ಹೋಗುತ್ತೇನೆ ವಂದು ಹೇಳಿ ಅದರ ವಿರುದ್ಧ ದಿಕ್ಕಿನಲ್ಲಿದ್ದ ಕುಡಚಿಗೆ ಹೊರಟಿ ದ್ದರು. ಪೋಲೀಸರು ಬರುತ್ತಿದ್ದ ರೈಲು ಮತ್ತು ಇವರು ಕುಳಿತಿದ್ದ ರೈಲು ತಕಾರ್ಮಿ ಸೆ ್ಸೀಶನ್ನಿನಲ್ಲಿ ಸಂಧಿಸಿದವು. ಪೋಲೀಸರು ಮಾಸ್ತರಿಗಾಗಿ ರೇಲ್ವೆಯ ಡಬ್ಬಿಗಳನ್ನೆಲ್ಲ ಶೋಧಿಸುತ್ತ ಬಂದರು, ಆಗ ಮಾಸ್ತರರು ಯಾರೂ ಇಲ್ಲದ ೮೬ ಕಸ ಡಬ್ಬಿ ಯನ್ನೇರಿ ಅದರ ಪಾಯಖಾನೆಯಲ್ಲಿ ಒಳ ಸೇ ಹಾಕಿಕೊಂಡು ಕುಳಿತರು. ಪೋಲೀಸರು ನಿರಾಶರಾಗಿ ಇಳಿದುಹೋದ ನಂತರ ರೈ ಲು ಸ್ಟೇಶನ್‌ ಬಿಟ್ಟಿ ತು. ಮುಂದಿನ ಸೆ ಸೈ €ಶನ್‌ ಜ್‌ ವರೆಗೂ ವೆಂಕಣ ಮಾಸ್ತರರು ಪ ಚ ಣಿ ಲ್ಲಿಯೇ ಕುಳಿತಿದ್ದರು. ಈ ರೀತಿ ಪೋಲೀಸರು ಬೆನ್ನತ್ತಿದಾಗ ಮಾಸ್ತರರು ಮತ್ತು ಅವರ ಗುಂಪಿನವರು ತಕ್ಷಣವೇ ವೇಷ ಬದಲಿಸಿಕೊಂಡು ಪೋಲೀಸರಿಗೆ ಮೋಸ ಮಾಡಿ ಪಾರಾಗುತ್ತಿದ್ದರು. ಒಮ್ಮೆ ಸಂನ್ಯಾ ಸಿಗಳಂತೆ ವೇಷ ಹಾಕಿಕೊಂಡು ಬಂದೂಕು ಗಳಿಗೆ 'ದೋತರ ಸುತ್ತಿ ತಂಬೂರಿಯಂತೆ ಹಿಡಿದು ಕೊಂಡು ಭಜನೆ ಮಾಡುತ್ತ ಪೋಲೀಸ್‌ ಸ್ಟೇಶನ್‌ ಎದುರಿಗೇ ಹಾಯ್ದು ಹೋದರೆ, ಜೆ ಮ್ಮೆ ಪೈಲ್ವಾನರಂತೆ ಕೊರಳಲ್ಲಿ ಕರಿ ತಾಯಿತ, ಮಲ್‌ ಮಲ್‌ ಅಂಗಿ, ಮೆಂಚೆಸ್ಟರ್‌ ಧೋತರ, ತಲೆಗೆ ೩೭೬ ನಂಬರಿನ ಪಟಕಾ ಸುತ್ತಿಕೊಂಡು ಭುಜ ಚಪ್ಪರಿಸಿಕೊಳ್ಳುತ್ತ ಅಡ್ಡಾ ಡುತಿ ದ್ದ ರಂತೆ. ತಮ್ಮ ಹಾಗೂ ಹಿಂಬಾಲಕರ ದಿನ ನಿತ್ಯದ TaN ಮತ್ತು ಶಸ್ತ್ರಾಸ ಗಳಿಗಾಗಿ ಇವರು ಬ್ರಿಟಿಶ್‌ ಅಧಿಕಾರಿಗಳಿಗೆ, ಸರಕಾರಕ್ಕೆ ಸಹಾಯ ಮಾಡುತ್ತ, ಸ್ವಾತಂತ್ರ್ಯ ಹೋರಾಟಗಾರರನ್ನು ದೇಶದ್ರೋಹಿಗಳೆಂದು ಹೀಗಳೆಯುತ್ತಿದ್ದ ("ಶ್ರೀಮಂತರನ್ನು ದೋಚುತ್ತಿದ್ದರು. ಎಷ್ಟೋ ಸಲ ಹಣವಿಲ್ಲದ್ದಾ ಗ ತಮ್ಮ ನ ಮನೆಯಿಂದಲೇ ದೋಚಿ ತರಸಿಕೊಂಡದ್ದು ಟು! ದೋಚಿಕೊಂಡು ಬಂದದ್ದ ರಲ್ಲೇನಾದರೂ "ಉಳಿದರೆ ಅದನ್ನು ಬಡ- ವರಿಗೆ “ಹಂಚುತಿ ಕದ್ದರು. ಆದ್ದ ರಿಂದಲೇ ವೆಂಕಣ್ಣ ಮಾಸ್ತರರು. ಬಡವರ 'ಬಂಧು' ಎನಿಸಿದರು. ಒಂದು ಸಲ ತಮಗೆ ಊಟ ನೀಡಿದ ಮಹಿಳೆ ಯೊಬ್ಬಳಿಗೆ, ತಮ್ಮ ಕೊರಳಲ್ಲಿದ್ದ ಎಂಟು ತೊಲೆಯ ಚಿನ್ನದ ಗೋಪಿ ಸರವನ್ನೇ ಕೊಟ್ಟು ಬಿಟ್ಟಿ ದ್ದರು. ಒಮ್ಮೆ ವೆಂಕಣ್ಣ ಮಾಸ್ತರರ ಗುಂಪಿನವರು ಮುದಾ ) ಪುರ ದೇಸಾಯರ ಮತ್ತು ಹೆಬ್ಬಾ ಳೆ ಸ್ತೂರಿ, ಫೆಬ್ರುವರಿ ೧೯೮೭ ಗೌಡರ ಬಂದೂಕುಗಳನ್ನು ವಶಪಡಿಸಿಕೊಂಡು ರಬಕವಿಯ ದಕ್ಷಿಣಕ್ಕೆ ಒಂದು ಮೈಲು ದೂರದಲ್ಲಿ ರುವ ತೋಟದಲ್ಲಿ ಬಿಡಾರ ಹಾಕಿದ್ದಾ ಗ “ನಾನೂ ಕ್ರಾಂತಿಕಾರಿ' ಎಂದು ಹೇಳಿಕೊಂಡು “ಬಂದ ಒಬ್ಬ ಹೊಸಬ ಇವರನ್ನು ಸೇರಿಕೊಂಡ. ಮಾಸ್ತ ರರಿಗೆ ಅವನ ಮೇಲೆ ಸಂಶಯ ಬಂದಿತು. ತಮ್ಮ ಜನರಿಗೆ ಅವನನ್ನು ತಾವು ಸ್ನಾ! ನಕ್ಕೆ ಕರೆದುಕೊಂಡು ಹೋದಾಗ ಅವನ ಡೈರಿ ಹಾಗೂ ಮತ್ತಿತರ ವಸ್ತುಗಳನ್ನು ಶೋಧಿಸಬೇಕೆಂದು ಹೇಳಿದರು. ಅದರಂತೆ ಶೋಧಿಸಲಾಗಿ ಅವನು ಸಿ.ಆಯ್‌.ಡಿ. ಎಂದು ಗೊತ್ತಾಯಿತು. ಅವನು ಪೋಲೀಸರಿಗೆ ಈ ಗುಂಪಿನ ಬಗ್ಗೆ ರಹಸ್ಯ ವರದಿ ಕಳಿಸುತ್ತಿದ್ದು ಮುಂದೆರಡು ದಿನಗಳಲ್ಲಿ ಪೋಲೀಸರ ನಾಲ್ಕೆ ಲದ ಗಾಡಿಗಳು ರಬಕವಿಗೆ ಬಂದು ಈ ಗುಂಪನ್ನು ಮುತ್ತಲಿವೆಯೆಂದು ತಿಳಿಯಿತು. ಇದರಿಂದ ಸಿಟ್ಟಿಗೆದ್ದ ಗುಂಪಿನ ಜನರು ಅವನು ಸ್ನಾನ ಮಾಡಿ ಬರುತ್ತಿ ದ್ವಂತೆಯೇ ಅವನನ್ನು ಕತ್ತಿ ಯ್‌ ಹೊಡೆದು: ಕೊಂದುಬಿಟ ರು. ಈ ಸುದ್ದಿ ಜಮಖಂಡಿ ಪೋಲೀಸರಿಗೆ ಗೊತ್ತಾದಾಗ ಮಂಗಳವೇಢೆ ಎಂಬ ಫೌಜದಾರ ಸಂಸ್ಥಾನಿಕರ ಸಹಾಯದಿಂದ ಇವರನ್ನು ಹಿಡಿ ಯಲು ಪಣ ತೊಟ್ಟ. ಆಗ ಈ ಗುಂಪು ಕುಚುನೂರಿನಲ್ಲಿತ್ತು. ಅದನ್ನು ತಿಳಿಯದೇ ಅಲ್ಲಿಗೆ ಇವರ ಬಗ್ಗೆ ಸುದ್ದಿ ಸಂಗ ಸಹಿಸಲು ಬಂದ ಬಾವು- ರುದ್ದಿ €ನ ಎಂಬ ಹವಾಲ್ಡಾ ರ ಮಾಸ್ತರರ ಗುಂಪಿನ ಜನರ ಕೈಗೆ ಸಿಕ್ಕಿ ಬಿದ್ದೆ. ಅವನು ಅತ್ಯ ೦ತ ದುರಾಚಾರಿ ಎಂದು ಪ್ರಸಿದ್ಧನಾಗಿದ್ದ. ಅವನ ಅತ್ಯಾ ಚಾರದಿಂದ ರೋಷಗೊಂಡಿದ್ದ ಈ ಗುಂಪಿನ ಫರ್‌ ಅವನನ್ನು ಬಿಡಜಿ ಕತ್ತೆ ರಿಸಿ ಹಾಕಿ, ಅವನೊಂದಿಗಿದ್ದ `ಫೋಲೀಸನನು ನೆ ಫೌಜದಾರರಿಗೆ ಸುದ್ದಿ ತಿಳಿಸು ಎಂದು ಓಡಿಸಿದರಂತೆ! ೧೯೪೬ರ ವರೆಗೆ ಬಹಳ ರಭಸದಿಂದ ನಡೆದ ಇವರ ಕಾರ್ಯ ೪೬ರ ಕೊನೆ ಕೊನೆಗೆ ಕುಂಠಿತ ವಾಯಿತು. ಇದಕ್ಕೆ ಮುಖ್ಯ ಕಾರಣ ವೆಂಕಣ್ಣ ಮಾಸ್ತರರ ಪೃಷ್ಣದ ಮೇಲೆ ತತ್ರಾಣಿ ಕುರು ಕ್ರಾಂತಿವೀರ ವೆಂಕಣ್ಣ ಮಾಸ್ತರರು ವಾಯಿತು. ಅದು ತೆಂಗಿನಕಾಯಿಯಷ್ಟು ದೊಡ್ಡ ದಾದಾಗ ಅವರಿಗೆ ನಡೆಯುವುದೇ ಕಷ್ಟವಾಯಿತು. ಜೊತೆಗೆ ಜ್ವರವೂ ಇತ್ತು, ಆದ್ದರಿಂದ ಚಿಕಿತ್ಸೆ ಗಾಗಿ ಬನ್ನಟ್ಟಿಯಲ್ಲಿದ್ದ ದೇಸಾಯಿಯೆಂಬ ಡಾಕ್ಷ ರರ ಬಳಿ ಹೋಗಬೇಕೆಂದು ನಿರ್ಧಾರ ವಾಯಿತು. ಆದರೆ ಖರ್ಚಿಗೆ ಹಣವಿರಲಿಲ್ಲ. ಆದ್ದರಿಂದ ಚೆನ್ನಾಳ ಸತ್ಯಪ್ಪ ಮತ್ತು ಬಡಗೇರ ಸಿದ್ದೇಶ್ವರ ಹಣ ತರಲು ಹಳ್ಳೂರಿಗೆ ಹೋದವರು ದುದೆ ರ್ಯೈವದಿಂದ ಅಕಬರ ಫೌಜದಾರನ ಕೈಯಲ್ಲಿ ಸಿಕ್ಕು ಬಿದ್ದರು. ಫೌಜದಾರನು ' ಅವರನ್ನು ಹಳ್ಳೂರಿನ ಮನೆ ಯೊಂದರಲ್ಲಿ ಕಂಬಕ್ಕೆ ಕಟ್ಟಿ, ಅಪ್ಪಾಸಾಬ ಎಂಬ ಹವಾಲ್ದಾರನನ್ನು ಬಂದೂಕ ಸಹಿತವಾಗಿ ಒಳಗೆ ಕಾವಲು ಕೂಡಿಸಿ, ತಾನು ಬಾಗಿಲು ಕೀಲಿ ಹಾಕಿ ಹೊರಗೆ ಕುಳಿತು ಮಹಾಲಿಂಗಪುರ ಪೋಲೀಸ್‌ ಸ್ಟೇಷನ್ನಿಗೆ ಸುದ್ದಿ ಕಳಿಸಿದನು. ಅಷ್ಟರಲ್ಲೇ ಈ ಸುದ್ದಿ ಗುಂಪಿನವರೆಗೆ ಗೊತ್ತಾಯಿತು. ಅಂದು ಶ್ರಾವಣ ಮಾಸದ ಕೊನೆಯ ಸೋಮವಾರ. ಜನರು ಗುಂಪು ಗುಂಪಾಗಿ ಭಜನೆ ಮಾಡುತ್ತಾ ಊರಲ್ಲಿಯ ದೇವಸ್ಥಾನಗಳಿಗೆ ಹೋಗುತ್ತಿದ್ದರು. ವೆಂಕಣ್ಣ ಮಾಸ್ತರರ ಗುಂಪಿನ ಜನರೂ ತಮ್ಮ ಬಂದೂಕುಗಳನ್ನು ಧೋತರದಲ್ಲಿ ಸುತ್ತಿಕೊಂಡು ತಂಬೂರಿಯಂತೆ ಹಿಡಿದು ಭಜನೆ ಮಾಡುತ್ತಾ ಸತ್ಯಪ್ಪ ಮತ್ತು ಸಿದ್ದೇಶ್ವರರನ್ನು ಕಟ್ಟಿ ಹಾಕಿದ್ದ ಮನೆಯ ಹತ್ತಿರ ಬಂದರು. ಇಷ್ಟೊಂದು ಜನ ಬಂದದ್ದು ಕಂಡು ಹೆದರಿದ ಫೌಜದಾರನು ಮನೆಯ ಮಗ್ಗಲಲ್ಲಿದ್ದ ತಿಪ್ಪೆಯನ್ನು ಕೆದರಿ ಅಡಗಿ ಕುಳಿತನು. ಆಗ ಮಾಸ್ತರರ ಗುಂಪಿನವರು ಮನೆಯ ಮಾಳಿಗೆಯನ್ನು ಅಗೆದು ಬೆಂಕಿ ಹಚ್ಚಿದರು. ಇದರಿಂದ ಹೆದರಿದ ಅಪ್ಪಾಸಾಃ ಕಿಟಕಿಯಿಂದ ಬಂದೂಕನ್ನು ಹೊರಗೆ ಬಿಸಾಕಿ, ಬಾಗಿಲು ತೆರೆದ ನಂತರ ಸತ್ಯಪ್ಪ, ಸಿದ್ಧೆ ಶ್ವರ ರನ್ನು ಬಿಡಿಸಿಕೊಂಡು ಅವರೆಲ್ಲ ಚಿಂಚಲಿಯ ಕಡೆಗೆ ಹೋದರು. ಇತ್ತ ವೆಂಕಣ ಮಾಸ್ತರರೊಬ್ಬರೇ ಉಳಿದಾಗ, ಅವರೂ ಬನ್ನಟ್ಟಿಗೆ ಹೋಗುವ ವಿಚಾರ ಬಿಟ್ಟು ಯರಗುದ್ರಿಗೆ ಹೊರಟರು. ಭಾರಿ ಜ್ವರ ಮತ್ತು ಕುರುವಿನ ಸತತ ಹೊಡೆತದಿಂದ ನಿತ್ರಾಣರಾಗಿದ್ದ ಮಾಸ್ತರರು ಯರಗುದ್ರಿಯ ಇನಾಮದಾರ ರಾಗಿದ್ದ ಕೆ. ವಿ. ದೇಶಪಾಂಡೆಯವರ ಮನೆ ಯನ್ನು ತಲಪಿದ್ದು ಆಶ್ಚರ್ಯವೇ ಸರಿ. ದೇಶ ಾಂಡೆಯವರ ಪತ್ನಿ ರುಕ್ಮಿಣಿಬಾಯಿಯವರು ಮಾಸ್ತರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಉಪಚ ರಿಸಿದರು. ಮಹಾಲಿಂಗಪುರದಿಂದ ಡಾಕ್ಟರ್‌ ಮಲ್ಲಪ್ಪ ಮುರುಗೋಡ ಮತ್ತು ಭಾಗೋಜಿ ಕೊಪ್ಪದ ವೈದ್ಯರಾದ ಶ್ಯಾಮಾಚಾರ್ಯ ಜೋಶಿ ಯವರು ಆಗಾಗ ಬಂದು ಇವರಿಗೆ ಚಿಕಿತ್ಸೆ ನೀಡು ತ್ತಿದ್ದರು. ಆದರೆ ಪೋಲೀಸರಿಗೆ ಯಾರೋ "ದೋಸೆ ತಿಂದದ್ದಕ್ಕೆ, ಎರಡು ರೂಪಾಯಿ. ಇನ್ನೈರಡು ರೂಪಾಯಿ ದೋಸೆ ಕೊಡೆಣವರೆಗೂ ನನ್ನ ತಲೆ ತಿಂದಿದ್ದಕ್ಕೆ.* ೮೮ ಕಸ್ತೂರಿ, ಫೆಬ್ರುವರಿ ೧೯೮೭ ಸುಳಿವು ನೀಡಿದ ರಿಂದ ಒಂದು ದಿನ ಏಕಾಏಕಿ ಪೋಲೀಸರು ದೇಶಪಾಂಡೆಯವರ ಮನೆಯನ್ನು ಮುತ್ತಿದರು. ತಕ್ಷಣ ರುಕ್ಮಿಣಿಬಾಯಿಯವರು ಅಡಿಗೆ ಮನೆಯಲ್ಲಿದ್ದ ಹಳೆಯ ಕಾಳಿನ ಹಗೆಯಲ್ಲಿ ವೆಂಕಣ್ಣ ಮಾಸ ರನ್ನು ಕೂಡ್ರಿಸಿ ಮೇಲೆ ನೀರು ತುಂಬಿದ ಹಂಡೆಗಳನ್ನು, ಸರಿಸಿದರು. ಪೋಲೀ ಸರು ಮನೆಯನ್ನೆಲ್ಲ ಶೋಧಿಸಿ ಮಾಸ್ತರರು ಸಿಗ ದ್ದ ಕ್ಕೆ ನಿರಾಶರಾಗಿ, ಕೆ. ವಿ. ದೇಶಪಾಂಡೆಯವರ ಸೋದರ ಶ್ಯಾಮರಾವ ದೇಶಪಾಂಡೆಯವರನ್ನು ಬಂಧಿಸಿ ಕರೆದೊಯ್ದ ರು. ಜ್ವರ ಮತ್ತು ಕುರುವಿನ ನೋವು ಇನ್ನೂ ಹೆಚ್ಚಾ ದಾಗ ತಾವು ಬದುಕುಳಿಯ ವವುದಿಲ್ಲವೆಂದು ವೆಂಕಣ್ಣ ಮಾಸ್ತರರಿಗೆ ಅನ್ನಿಸಿತು. ಆದ್ದ ರಿಂದ ತಂದೆ ತಾಯಿಗಳನ್ನಾದರೂ ಕೊನೆ ಗಳಿಗೆಯಲ್ಲಿ ಕಾಣಬೇಕೆಂದು ಯಾದವಾಡದತ್ತ ನಡೆದರು. ಆದರೆ ಅವರ ಮನೆಯ ಸುತ್ತಲೂ ಯಾವಾ ಗಲೂ ಪೋಲೀಸ್‌ ಪಹರೆ. ಆದ್ದರಿಂದ ನೇರ ವಾಗಿ ಮನೆಗೆ ಹೋಗದೆ ಊರಿನ ದಕ್ಷಿಣ ಭಾಗ ದಲ್ಲಿದ್ದ ಪುರಾತನ ನಾರಾಯಣದೇವರ ಗರ್ಭ ಗುಡಿಯಲ್ಲಿ ಹೋಗಿ ಗದ್ದು ಗೆಯ ಮೇಲೆ ಮಲಗಿ ಬಿಟ್ಟರು. ಆ ಗುಡಿಗೆ ಏಳು ಬಾಗಿಲು ಗಳು, ಹಂದ ಅದು ಹಾಳಾಗಿ ಮೂರು ಬಾಗಿಲುಗಳು ಮಾತ್ರ ಉಳಿದಿವೆ) ಗರ್ಭ ಗುಡಿಯಲ್ಲಿ ಹಗಲಿನಲ್ಲೇ ಅಮಾವಾಸೆ ಯಂಥ ಕತ್ತಲು. ಒಬ್ಬ ರೇ ಒಳಗೆ ಹೋಗಲು "ಹೆದರಿಕೆ ಯಾಗುತ್ತದೆ. ಜ್ವರದ ತಾಪದಿಂದ ಅವರು ಒಂದೇ ಸವನೇ ನರಳುತ್ತಿದ್ದರು. ಮೈಮೇಲಿ ಪ್ರಜ್ಞೆ ಯಿರಲಿಲ್ಲ. ಆ ದೇವರ ಸ ಬಂದ ಅಣ್ಣಾಚಾರ್ಯ ಜೋಶಿಯವರು ಮೊದಲು ನರ ಳುವಿಕೆಯನ್ನು ಕೇಳಿ ಹೆದರಿದರೂ ನಂತರ ಬೆಳಕಿನ ಸಹಾಯದಿಂದ ಒಳಗೆ ಹೋಗಿ ನೋಡಿದಾಗ “ಯಂಕಣ್ಣಾ ನೀನ್ನ?” ಎಂಬ ಉದ್ಧಾರ ಅವರ ಬಾಯಿಂದ ಹೊರಬಿತ್ತು. ಅಂದು ವೆಂಕಣ್ಣ ಮಾಸ್ತರರ ಪಾಲಿಗೆ ದುರ್ದಿನ, ಅವರ ಪ್ರೀತಿಯ ತಮ್ಮ ಅನಂದ ಅಂದು ತೀರಿಕೊಂಡಿದ್ದ. ಆ ವಿಷಯವನ್ನು ಅಣ್ಣಾ ಚಾರ್ಯರು ಮಾಸ್ತರರಿಗೆ ತಿಳಿಸಿ, ಅವನ ” ಹೆಣವನ್ನು ಗುಡಿಯ ಮುಂದೆ ಹೊತ್ತೊಯ್ಯುವದನ್ನು "ತೋರಿಸಿದರು. ಮೊದಲೇ ಜ್ವರ, ಕುರುಗಳಿಂದ ನರಳುತ್ತಿದ್ದ ಮಾಸ್ತರರಿಗೆ ತಮ್ಮನ ಈ ಹಠಾತ್‌ ನಿಧನದ ನೋವು ನುಂಗಲಾರದ ತುತ್ತಾಗಿತ್ತು. ಈಗ ಪೋಲೀಸರ ಕೈಗೆ ಸಿಕ್ಕರೂ ಚಿಂತೆಯಿಲ್ಲ, ಮನೆಗೆ ಹೋಗುತ್ತೆ ನಾಸ "ಹಟ ಹಿಡಿದಾಗ ಅಣ್ಣಾ ಚಾರ್ಯರೇ ಸಮಾಧಾನಪಡಿಸಿದರಂತೆ. ನಂತರ ಅದೇ ರಾತ್ರಿ ಅವರನ್ನು ಮುದಕವಿ ವೆಂಕ- ಟೇಶರವರ ಮನೆಯ ಮಹಡಿಯ ಮೇಲೆ ಮಲ ಗಿಸಿ ಮಿತ್ರರ ಸಹಾಯದಿಂದ ಗುಪ್ತವಾಗಿ ಶುಶ್ರೂಷೆ ನಡೆಸಿದರು. ಆದರೆ ಮಾಸ್ತರರ ಸ್ನೇಹಿತನೊಬ್ಬ ಒತ್ತಡ, ಆಸೆ, ಆಮಿಷಗಳಿಗೆ ಬಲಿಯಾಗಿ ವೆಂಕಣ್ಣಮಾಸ್ತ- ರರು. ಮಲಗಿದ್ದ ಸ್ಥಳವನ್ನು ಪೋಲೀಸ್‌ ಅಧಿಕಾರಿಗೆ ತೋರಿಸಿಬಿಟ್ಟ. ಅವರು ನಾಲ್ಕು ವ್ಯಾನುಗಳೊಂದಿಗೆ ಸನ ಮಹಡಿಯ ಮೇಲೆ ಮಲಗಿದ್ದ ವೆಂಕಣ್ಣ ಮಾಸ್ತರರನ್ನೂ ಅವರ. ಜೊತೆಗಿದ್ದವರನ್ನೂ ಬಂಧಿಸಿ ಬೆಳಗಾವಿಗೆ ಕರೆದೊಯ್ದರು. ಆಗಿನ ಕೆಲ ಪೋಲೀಸ್‌ ಅಧಿಕಾರಿಗಳಲ್ಲೂ ದೇಶಾಭಿಮಾನ, ದೇಶಪ್ರೇಮ, ದೇಶಕ್ಕಾಗಿ ಹೋರಾಡುವವರ ಬಗ್ಗೆ ಅನುಕಂಪ- ಸಹಾನು ಭೂತಿಗಳು ಇದ್ದವೆಂಬುದಕ್ಕೆ ಡಿ. ಐ. ಜಿ. ಖೋತ ಎನ್ನುವವರು ಉತ್ತಮ ಉದಾಹರಣೆಯಾಗಿ- ದ್ದಾರೆ. ಅವರು ವೆಂಕಣ್ಣ ಮಾಸ್ತರರನ್ನು ತಮ್ಮ ಬಂಗ್ಲೆಗೆ ಕರೆದೊಯ್ದು ತಮ್ಮ ತಂದೆ ತಾಯಿ ಗಳಿಗೆ ಅವರನ್ನು ತೋರಿಸಿ, “ನೀವು ನೋಡ ಬೇಕೆಂದಿದ್ದ ಕ್ರಾಂತಿಕಾರಿ ವೆಂಕಣ ಮಾಸ್ತರ, ಇವನೇ ನೋಡಿರಿ”: ಎಂದರಂತೆ. ಅವರ ತಾಯಿ ವೆಂಕಣ್ಣ ಮಾಸ್ತ ರರ ಮೈದಡವಿ ಕಣ್ಣಿ ರು ಸುರಿಸುತ್ತ, “ನನಗ ಇವನೊಬ್ಬ ನೇ ಮಗನಿದ್ದ. ಈಗ ಸ ನನಗೆ ಮಗನೆ ಎಂದು ಬೆನ್ನ ಮೇಲೆ ಕೈಯಾಡಿಸಿದರಂತೆ, . ನಂತರ : ತಮ್ಮ ಮಗನಿಗೆ ಇವನಿಗೆ ತೊಂದರೆ ಕೊಡಬೇಡವೆಂದು ಹೇಳಿದರಂತೆ. ಡಿ. ಐ. ಜಿ.ಯವರ ಅನುಕಂಪದ ಜೊತೆಗೆ ಅಗಿನ ಕಾಲದಲ್ಲಿ ಇವರ ಪ್ರಕರಣವನ್ನು ಎಚಾರಿಸುತ್ತಿದ್ದ ಪಿ. ಎಂ. ಲಾಡ್‌ ಎಂಬ ನ್ಯಾಯಾಧೀಶರೂ ಅವರ ಬಗ್ಗೆ ಸಹಾನುಭೂತಿ ಹೊಂದಿದ್ದ ರು. ಆದ್ದ ರಿಂದ. ಹಿಂಡಲಗಿ ಜೈ ಲಿನಲ್ಲಿ” ಇವರಿದ್ದಾ ಗ” ಹೆಚ್ಚಿನ ನ ತೊಂದರೆ- Dp ಆಗಲಿಲ್ಲ. ಮುಂದೆ ಮುಧೋಳ, ಜಮಖಂಡಿಗಳಿಂದ ವಾರಂಟುಗಳು ಬಂದಿದ್ದರಿಂದ ಇವರನ್ನು ಮುಧೋಳ ಜೆ ೈಲಿಗೆ ಕಳಿಸಲಾಯಿತು. ನಾಲ್ಕಾರು ತಿಂಗಳ ನಂತರ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ೧೯೪೭ ಅಗಸ್ಟ್‌ . ೧೫ರಂದು ಜೈ ಲಿನಲ್ಲಿದ್ದ ಕೆ ೈದಿಗಳನ್ನೆ ಲ್ಲ ಬಿಡುಗಡೆಗೊಳಿಸಲು ಕಾರ ಆಜ್ಞೆ ಬಹಿ ಅದರೆ ಸಂಸ್ಕಾ ನಗಳಲ್ಲಿ ಸಂಸ್ಕಾ ನಿಕರ "ಅಜ್ಜಿ ಯಿಲ್ಲದೆ ಕೈದಿಗಳನ್ನು ಬಿಡು ವಂತಿದ್ದಿಲ್ಲ. ಆದ್ದರಿಂದ ಅಗಸ್ಟ್‌ ೧೫ ರಂದು ಮಾಸ್ತರರಿಗೆ ಬಿಡುಗಡೆ ದೊರೆಯಲಿಲ್ಲ. ಆಗ ಬೆಳಗಾವಿ ವಿಭಾಗದಲ್ಲಿ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರಾಗಿದ್ದ ನಾಧಸು. ಹರ್ಡೀಕರರು ಮುಧೋಳ, ಜಮಖಂಡಿ, ಸಾಂಗ್ಲಿ, ಮಿರಜಿ, ಜತ್ತಿ ಸಂಸ್ಥಾನಗಳ ದಿವಾನರಿಗೆ ಪತ್ರ ಬರೆದು ಸ್ವಾತಂತ್ರ್ಯ ಹೋರಾಟಗಾರರನ್ನು ಬಿಡುಗಡೆ ಗೊಳಿಸುವಂತೆ ಕೇಳಿಕೊಂಡರು. ಅವರ ವಿನಂತಿಯ ಮೇರೆಗೆ ವೆಂಕಣ್ಣ ಮಾಸ್ತರರನ್ನು ಬಿಡುಗಡೆ ಮಾಡಲಾಯಿತಲ್ಲದೆ - ಅವರ ಮೇಲಿನ ಕೊಲೆ ಪ್ರಕರಣಗಳನ್ನೂ ಹಿಂದಕ್ಕೆ ತೆಗೆದುಕೊಳ್ಳಲಾ ಯಿತು. ಈಗ ಅರವತ್ತೆ ಟದ» ವರ್ಷಗಳನ್ನು ದಾಟು- ತ್ತಿರುವ ವೆಂಕಣ್ಣ ಮಾಸ್ತರರಲ್ಲಿ ಸ್ವಾಭಿಮಾನ, ದೇಶಾಭಿಮಾನ “ಆರಿಲ್ಲ. ಆದರೆ ಹರಯದಲ್ಲೇ "ಆಯಾಸಗೊಂಡ ಅವರ ದೇಹ ಇಂದು ಪರಿ- ಸ್ಥಿತಿಯ ಒತ್ತಡಕ್ಕೆ ಸಿಲುಕಿ ಇನ್ನೂ ಹಣ್ಣಾಗಿದೆ. ಆದು ಈಗ ವಿಶ್ರಾಂತಿಯನ್ನು "ಬಯಸುತ್ತ ದೆ. ಆದರೆ ವಿಶ್ರಾಂತಿ ಪಡೆಯಲು ಒಪ್ಪದ ಜೀವ ಕ್ರಾಂತಿವೀರ ವೆಂಕಣ ಮಾಸ್ತರರು ೮೯ ಣಿ ಭ್ರಮೆ ೬ ಬೆಟ್ಟ ಹತ್ತಿ, ಅತ್ತ ಇಳಿದು ನಿಂತು ಯೋಚಿಸುತ್ತೇನೆ ಬೆಟ್ಟದ ತುದಿ ಕಾಣುತ್ತದೆ ಮುಂದಿನ ದಾರಿ ಸ್ಪಷ್ಟ ಆದರೂ... ಆಕಾಶದಲ್ಲಿ ಹಾರಲಿಲ್ಲೇಕಿ? ಆಕಾಶ ಅಲ್ಲೇ ಇದೆ ಪಾತಾಳ ಭಯ ಅದರ ಕೆಳಗೂ ಇದೆ ಎಂದಾಗ ಚಿಂತೆಗಳ ಭಾರ ಮತ್ತೆ ಹೆಗಲಿಗೆ ಏಂ ತರ ತಗ್ಗಿ ಬೆಟ್ಟಕ್ಕೆ ಬೆನ್ನು ಹಾಕಿ ಸರಸರನೆ ನಡೆಯುತ್ತೇನೆ —ಶಾಂತು ಭದ್ರಾವತಿ ಅವರದು. ಅವರೆಂದ ಸಹಾಯ ಪಡೆದವರು, ಅವರ ಸ್ನೇಹ ಪಡೆದವರು ಇಂದು ನಮ್ಮ ರಾಜ್ಯದ ಆಡಳಿತ ಪಕ್ಷದಲ್ಲಿ ಮಂತ್ರಿಗಳಾದವರೂ, ಶಾಸಕರಾದವರೂ ಇದ್ದಾರೆ. ಆದರೆ ಮನೆಯಲ್ಲಿ ಮದುವೆಗೆ ಬೆಳೆದು ನಿಂತ ಮಗಳಿಗಾಗಲಿ, ಗಂಡು ಮಕ್ಕಳ ನೌಕರಿಗಾಗಲಿ ಯಾರೊಬ್ಬರ ಹತ್ತಿರವೂ ವೆಂಕಣ ಮಾಸ್ತರರು ಚಕಾರವೆತ್ತಿದವರಲ್ಲ. ತಂದೆಯೆ ಕಾಲದಲ್ಲಿ ದೊಡ್ಡದಾಗಿದ್ದ ಮನೆ' ಇಂದು ಬಹಳಷ್ಟು ಬಿದ್ದಿದೆ. ಕೇವಲ ಮಳೆ ಯನ್ನೇ ಅವಲಸಿಐಸಿದ ಹೊಲಗಳಿಂದ ಬರುವ ಉತ್ಪನ್ನದಿಂದ ವರ್ಷದವರೆಗೆ ಕುಟುಂಬವನ್ನು ನಿರ್ವಹಿಸುವದೇ ಕಷ್ಟ ಕವಾಗಿರುವಾಗ ಬಿದ್ದ ಯನ್ನು ಕಟ್ಟಿ ಸುವುದೆಲ್ಲಿ? ಆದರೆ ಪಾಪ ಅವರ ಪಾಡನ್ನು ಗಮನಿಸು-- ವವರಾದರೂ ಯಾರು? @ ಇಪ ಮೂಲ ಇಂಗ್ಲಿಷ್‌ : ಜಾರ್ಜ್‌ ಕೆಂಟ್‌ ಕನ್ನಡಕ್ಕೆ : ಅರುಣಚಂದ್ರ ಮುಧೋಳೆ ಲಂಡನ್ನನ್ನು ರಫಫಿವಾತ ಶ್ರಿ €ಬರ್‌ ೧೯೪೩ ಎರಡನೆ ಮಹಾಯುದ್ಧ ಪ್ರಾರಂಭವಾಗಿ ಐದು ವರ್ಷ ಕಳೆದಿತ್ತು. ಮೈಕೆಲ್‌ ಹೊಲ್ಲರ್ಡ್‌ ಎಂಬ ನಲವತ್ತೆ ದು. ವರ್ಷ ಪ್ಲಾ ಯದ, ದೃಢಕಾಯನಾದ ಫ್ರೆಂಚ್‌ ಪ ಪ್ರಜೆ, ಸ್ವಿಡ್ಡರ್‌ಲ್ಯಾಂಡಿನ ನೆರಹಬ್ರಿಸೊಳೆಗೆ ನುಸುಳಲು ಪ್ರಯತ್ನಿ ಸುತ್ತಿ ದ್ದ. ಹೆಗಲ ಮಾರೋ ಆಲೂಗಡ್ಡೆ ಯ ಮೂಟೆ, ಕೆ ೈಯಲ್ಲಿ ಒಂದು ಕೈ ಗೊಡಲಿ. ನೋಡುವವರಿಗೆ ಸಾಮಾನ್ಯ ಮರ “ಇಡಿಯುವವನಂತೆ "ತೋರುತ್ತಿದ್ದ ಬಿಕ್ಕಿನಂತೆ ಸರಹದ್ದಿನ ಮಂಳ್ಳು ಸಂತನ ಬೇಲಿ ನುಸುಳುತ್ತಿ ದ್ದ ಂತೆ ಬೆಳಗಿನ ಬಿಸಿಲು ಗಿಡ ಬಳ್ಳಿ ಗಳ ನಡುವಿನಿಂದ ತೂರಿ ಬರುತ್ತಿತ್ತು. ಒಂದು” ಸಣ್ಣ ಶಬ್ದ ಕೂಡ ಅವನಿಗೆ ಮೃತ್ಕುವೆ. ಕಾಡುಮೇಡು ಗುಡ್ಡ ದಾಚೆಯೂ ಕೇಳುವೆ ಕಿವಿಗಳು ಸಾವಿರ ಸಿ ಕಾವಲು ಪೋಲಿಸ್‌ ನಾಯಿಗಳ ಚುರುಕು ಕಿವಿಗಳು. ಕಾರ್ಪಾನೆಯೊಂದರ ನಕ್ಷೆಗಾರನಾದ ಹೊಲ್ಲರ್ಡ್‌ ತನ್ನ ದೇಶಕ್ಕೆ ಸಹಾಯ ಮಾಡಲು ಬಯಸಿ, ಸ್ವಪ್ರೇರಣೆಯಿಂದ ಗೂಢಚಾರನಾಗಿದ್ದ. ಈಗಾಗಲೇ ಅವನು ಸ್ವಿಜರ್‌ಲ್ಯಾಂಡಿಗೆ ನಲವತ್ತೊ ೦ಭತ್ತು ಬಾರಿ ಈ ರೀತಿ ಹೋಗಿಬಂದಿದ್ದ. ಪ್ರತಿ ಸಮು ಬ್ರಿಟನ್ನಿಗೆ ಕಳಿಸಬೇಕಾದಂತಹ ಅತಿ ಮುಖ್ಯವಾದ ಸೇನೆಯ ವಿವರ- ಗಳನ್ನು ಕೊಂಡೊಯ್ಯುತ್ತಿದ್ದ. ಆದರೆ ಈಗ ಅವನ ಬಳಿಯಿದ್ದ ರಹಸ್ಯ ೯೦ ಲಂಡನ್ನನ್ನು ಹಿಂದಿನದೆಲ್ಲವನ್ನೂ ಮೀರಿದ್ದು. ಅವನು ಹೊತ್ತಿದ್ದ ಆಲೂಗಡ್ಡೆಗಳ ಮೂಟೆಯಲ್ಲಿ ಒಂದು ನೀಲಿ ಕಾಗದವಿತ್ತು. ಈ ಕಾಗದ ಎಷ್ಟು ಮಹತ್ವ- ದ್ಹಾಗಿತ್ತೆಂದರೆ, ಲಂಡನ್ನನ್ನು ಸಂಪೂರ್ಣವಾಗಿ ನಾಶ ಮಾಡಲು ಹಿಟ್ಲರ್‌ ತಯಾರಿಸಿದ್ದ V-1 ಎಂಬ ಹಾರುವ ಬಾಂಬನ್ನು ಉಡಾ- ಯಿಸಾವ ತಾಣಗಳ ವಿವರದ ನೀಲನಕ್ಷೆ ಅದು. ಪ್ರತಿ ತಿಂಗಳಿಗೆ . ೫೦೦೦ದಂತೆ ಇಂತಹ ೫೦.೦೦೦ ೪-| ಬಾಂಬುಗಳನ್ನು ಲಂಡನ್ನಿನ ಮೇಲೆ ಹಾಕುವ ಉದ್ದೇಶ ಹಿಟ್ಲರನದಾಗಿತ್ತು. ಅವುಗಳನ್ನು ಉಡಾಯಿಸುವ ತಯಾರಿ ಕಾರ್ಕ- ಗಳನ್ನು ಗುಪ್ತವಾಗಿಡಲಾಗಿತ್ತು. ಫ್ರೆಂಚ್‌ ಭಾಷೆಯನ್ನು ಮಾತನಾಡಲೂ ಬಾರದ, ಬಲ- ವಂತದಿಂದ ಸೇನೆಗೆ ಸೇರಿಸಿಕೊಂಡಂತಹ ಡಚ್‌ ಹಾಗೂ - ಪೋಲಿಷ್‌ ಕೂಲಿಕಾರರನ್ನು ಮ ಉಡಾವಣಾ ಸ್ಥಳಗಳ ನಿರ್ಮಾಣಕ್ಕೆಂದು ನೇಮಿಸಲಾಗಿತ್ತು. ಈ ನಿರ್ಮಾಣ ಕಾರ್ಯಗಳು ಈಗಾಗಲೆ ನೂರಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮುಕ್ತಾಯದ ಹಂಶದಲ್ಲಿದ್ದವು. ಜರ್ಮನ್‌ರನ್ನು ಹೊರತುಪಡಿಸಿದರೆ, ಮೈಕೆಲ್‌ ಹೊಲ್ಲರ್ಡ್‌, ಈ ನಕ್ಷೆಯ ವಿವರ ಗಳನ್ನು ತಿಳಿದಂತಹ ಏಕೈಕ ವ್ಯಕ್ತಿ. ಅವನು ಸ್ವಿಜರ್‌ಲ್ಯಾಂಡ್‌ ಗಡಿಯನ್ನು ಸಮೀಪಿಸಿ ಓಡಲಾರಂಭಿಸಿದ. ಕೆಲ ಕ್ಷಣಗಳಲ್ಲೇ ಫ್ರಾನ್ಸ್‌_ ಹಾಗೂ : ಸ್ವಿಜರ್‌ಲ್ಯ್ಕಾಂಡ್‌ನ್ನು ಬೇರ್ಪಡಿಸಿದ ಮುಳ್ಳುತಂತಿಯ ಬೇಲಿಯ ಹತ್ತಿರ ಬಂದು ತನ್ನ . ಮೂಟೆಯನೂ ಸ್ನ ಕೊಡಲಿಯನ್ನೂ ತಂಶಿಯ ಆಚೆಯ ಕಡೆಗೆಸೆದ. ಅಷ ರಲ್ಲೇ ಯಾರೋ ತನ ಮಂಡಿಯನ ಕ್ರ ಬಿಗಿಯಾಗಿ ಹಿಡಿದೆಳೆದಂತಹ ಅನ:ಭವ!! ಒಂದು ಜರ್ಮನ್‌ ಪೋಲೀಸ್‌ ನಾಯಿ ಹೋೊರ್ಡನನ್ನು ಗಟ್ಟಿ ಯಾಗಿ ಕಚ್ಚಿ ಹಿಡಿದಿತ್ತು. ಅವನಿಗೆ ಅಲು ಗಾಡಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ, ನಾಯಿಯೊಡನೆ ಬಂದ ಜರ್ಮನ್‌ ಕಾವಲು ದಳದವರು ಸನಿಹದಲ್ಲೇ ಇರುವರೆಂದೂ ಆತ ರ ಕ್ಷಿಸಿದಾತ ೯೧ ಬಲ್ಲ. ಯಾರಾದರೂ ತಪಾಸಣೆ ನಡೆಸಿದಲ್ಲಿ ತನ್ನಲ್ಲಿ ಆಯುಧಗಳಿದ್ದರೆ ಅವರಿಗೆ ಅನುಮಾನ ಬಂದೀ ತೆಂದು ಹೊಲ್ಲರ್ಡ್‌ ಯಾವುದೇ ಆಯುಧ ಇಟ್ಟುಕೊಂಡಿರಲಿಲ್ಲ. ಭೀತಿಯಿಂದ ಹೊಲ್ಲರ್ಡ್‌ ತನ್ನ, ಸುತ್ತಮುತ್ತಲೂ ನೋಡಿದ, ನಾಯಿಯ ಬಾಯಿಯನ್ನು ಹಿಗ್ಗಿಸಲು ಅನುಕೂಲವಾಗುವಂಥ ವಸ್ತು ಸಿಕ್ಕೀತೆ ಎಂದು. ಅದೃಷ್ಟವಶಾತ್‌ ಅಲ್ಲೇ ಒಂದು. ದಪ್ಪನಾದ ಉದ್ದನೆಯ ಕೋಲು ಸಿಕ್ಕಿತು. ಆ ಕೋಲನ್ನು ನಾಯಿಯ ದವಡೆಯ ಮಧ್ಯದಲ್ಲಿ ಬಲವಾಗಿ ತೂರಿಸಿ ಅದರ ಗಂಟಲಿನೊಳಕ್ಕೆ ಜೋರಾಗಿ ತಿವಿದ. ಆಗ ನಾಯಿ ತನ್ನ ಹಿಡಿತವನ್ನು ಸಡಲಿಸಿ ಹಾಗೆಯೇ ಸತ್ತು ಬಿತ್ತು. ಹೊಲ್ಲರ್ಡ್‌ ಬೇಲಿಯೊಳಗಿಂದ ನುಸುಳಿ ಕೊಂಡು ಹೋಗಿ ತನ್ನ ಮೂಟೆಯನ್ನು ಎತ್ತಿ ಕೊಂಡು ಹೆಗಲಿಗೇರಿಸಿದೊಡನೆಯೇ ಒಬ್ಬ ಸ್ವಿಸ್‌ ಕಾವಲುಗಾರ ಬಂದೂಕನ್ನು ತೋರಿಸುತ್ತಿದ್ದು ದನ್ನು ಕಂಡ. ಆದರೆ ಆ ಕಾವಲುಗಾರನ ಗುರಿ ಹೊಲ್ಲರ್ಡನಾಗಿರಲಿಲ್ಲ. ಹೊಲ್ಲರ್ಡನನ್ನು ಇನ್ನೇನು ಬಂದೂಕಿನಿಂದ ಹೊಡೆಯಲೆಣಿಸಿದ ಇಬ್ಬರು ಜರ್ಮನ್‌ ಸಿಪಾಯಿಗಳಾಗಿದ್ದರು. ಅದನ್ನು ಕಂಡ ಜರ್ಮನ್‌ ಕಾವಲುಗಾರರು ತಮ್ಮ ಬಂದೂಕುಗಳನ್ನು ಕೆಳಗಿಳಿಸಿ ಏನೋ ವಟಗುಟ್ಟುತ್ತ ತಮ್ಮ ಹಾದಿ ಹಿಡಿದರು. ಮುಂದೆ ಐದೇ ವಾರಗಳಲ್ಲಿ ಮಿತ್ರ ರಾಷ್ಟ್ರ - ಗಳು ೭೩ ೪-[ ಬಾಂಬ್‌ ಉಡವಣಾ ತಾಣ ಗಳನ್ನು ಸಂಪೂರ್ಣವಾಗಿ ನಾಶ ಮಾಡಿದವು. ಲಂಡನ್ನನ್ನು ಸಂಪೂರ್ಣ ನಾಶ ಮಾಡುವ ಹಿಟ್ಲರನ ಯೋಜನೆಯು ನುಚ್ಚುನೂರಾಯಿತು. ನಂತರ ಅವನು ಚಿಕ್ಕ ಉಡಾವಣಾ ತಾಣ ಗಳನ್ನು ನಿರ್ಮಿಸಿ ಲಂಡನ್ನಿನ ಮೇಲೆ ಎರಡು ಸಾವಿರ ೪-1 ಬಾಂಬುಗಳನ್ನು ಎಸೆದನಾದರೂ ಅವುಗಳ ಪರಿಣಾಮ ಗಂಭೀರವಾಗಿರಲಿಲ್ಲ. “ಜರ್ಮನ್ನರೇನಾದರೂ ಆರು : ತಿಂಗಳು ad ಟಟ ೯೨ ಮುಂಚೆಯೇ ಈ ಹೊಸ ಬಾಂಬುಗಳನ್ನು ಉಪಯೋಗಿಸುವಲ್ಲಿ ಯಶಸ್ವಿಯಾಗಿದ್ದರೆ, ಯುರೋಪಿನ ಮೇಲೆ ನಮಗೆ ದಾಳಿ ಮಾಡಲು ಅಸಾಧ್ಯವೇ ಆಗುತ್ತಿತ್ತು” ಎಂದು ನಂತರ ಡ್ವೈಟ್‌ ಐಸನ್‌ಹಾವರ್‌ "ಕ್ರುಸೇಡ್‌ ಇನ್‌ ಯುರೋಪ್‌' ಎಂಬ ತಮ್ಮ ಪುಸ್ತಕದಲ್ಲಿ ಬರೆ- ದರು. ಹೀಗೆ ಲಂಡನ್ನನ್ನು ರಕ್ಷಿಸಿದ ಮೆ ಕೆಲ್‌ ಹೊರ್ಲಡ್‌ ಸರಳಜೀವಿ. ಮೊದಲು ಕಡಿಮೆ ಸಂಬಳದಲ್ಲೆ ಒಂದು ಸಂಶೋಧನಾ ಸಂಸ್ಥೆಯಲ್ಲಿ ದುಡಿಯುತ್ತಿದ್ದ. ಪ್ಯಾರಿಸ್ಸಿಗೆ "ಜರ್ಮನ್ನರು ನುಗ್ಗಿದಾಗ ಆ ಸಂಸ್ಥೆಯವರೆಲ್ಲರೂ ಜರ್ಮನ್ನರ ಸೆರೆಯಾಳಾದರು. ಅವರ ಕೈಕೆಳಗೆ ದುಡಿಯಲು ಪ್ರಾರಂಭಿಸಿದರು. ಆದರೆ ಹೊಲ್ಲರ್ಡ್‌ ಇದನ್ನು ವಿರೋಧಿಸಿ ತನ್ನ ಹುದ್ದೆಗೆ ರಾಜೀನಾಮೆ ಕೊಟ್ಟ. ಕಸ್ತೂರಿ, ಫೆಬ್ರುವರಿ೧೯೮೭ ಲ ಅ ಚ ನಂತರ ಅವನಿಗೆ ಕಾರುಗಳಿಗೆ ಬೇಕಾಗುವಂಥ ಅನಿಲವನ್ನು ಉತ್ಪಾದಿಸುವ ಇದ್ದಿಲು ಕಾರ್ಲಾನೆ ' ಯಲ್ಲಿ ಏಜೆಂಟನ ಕೆಲಸ ದೊರೆಯಿತು. ಮುಂದೆ ಒಂದು ದಿನ ಬ್ರಿಟಿಶರಿಗೆ ತನ್ನ ಗೂಢಚರೈಯ ಸೇವೆಯನ್ನು ನೀಡಬೇಕೆಂದು ಹೊಲ್ಲರ್ಡ್‌ ಆಲೋಚಿಸಿದ. ವಿಶಿಷ್ಟ ರೀತಿಯಲ್ಲಿ ಕಾವಲಿರಿಸಿದ ಗಡಿಯನ್ನು ದಾಟಿ ನುಸುಳಿ ಹೋಗಲು ಪ್ರಯತ್ನಿಸಿ ಜರ್ಮನರ ಕೈಗೆ ಸಿಕ್ಕು-. ಬಿದ್ದ. ಆದರೆ ತನ್ನ ಮಾತಿನ ಚಾಣಾಕ್ಷತೆಯಿಂದ ತಪ್ಪಿಸಿಕೊಂಡು ಬಂದ. ಎರಡನೆ ಬಾರಿಗೆ ಗಡಿ ದಾಟಲು ಪ್ರಯತ್ನಿಸಿದಾಗ ಯಶಸ್ವಿಯಾದ. ಬ್ರಿಟಿಶರು, ಜರ್ಮನ್‌ ಸೇನೆಯ ಪಡೆಗಳನ್ನು ಗುರುತಿಸಿ ಅವುಗಳ ಚಲನವಲನಗಳನ್ನು ತಮಗೆ ತಿಳಿಸಲು ಹೇಳಿದರು. ಮೂರು ವರ್ಷಗಳ ಕಾಲ ಹೊಲ್ಲರ್ಡ್‌ ಈ ಕಾರ್ಯವನ್ನು ಎಡೆಬಿಡದೆ ್‌ | ಟೌ ಮಾಡಿದ. ತಿಂಗಳುಗಳು ಕಳೆದಂತೆಲ್ಲಾ ತನ್ನ ಸಹಾಯಕ್ಕೆಂದು ಎಷ್ಟೋ ಜನ ಫ್ರೆಂಚರನ್ನು ನೇಮಿಸಿಕೆ ಇಂಡ. ಅವರಲ್ಲಿ ರೇಲ್ವೆ ಕಾರ್ಮಿಕರು, ಲಾರಿ ಚಾಲಕರು, ಸರಾಯಿ ಅಂಗಡಿಯ ಮಾಲಿ ಕರು, ಮುಂತಾದವರೇ ಹೆಚ್ಚಾಗಿದ್ದರು. ಪ್ರಾರಂಭದಲ್ಲಿ ಐದು ಜನರಿದ್ದ “ರಾಸುಗಿ' ಎಂಬ ಅವನ ಗುಪ್ತಚಾರ ಸಂಸ್ಥೆ ಕೊನೆಗಾಲದಲ್ಲಿ ೧೨೦ ಜನರಿರುವಷ್ಟು ಬೆಳೆಯಿತು. ಆದರೆ ಇವರಲ್ಲಿ ಇಪ್ಪತ್ತು ಜನ ಜರ್ಮನ್‌ ಸೈನಿಕರ ಕೈಗೆ ಸಿಕ್ಕು ಮರಣಹೊಂದಿದರು. ಹೊಲ್ಲರ್ಡನಿಗೆ ಹೆಂಡತಿ ಹಾಗೂ ಮೂವರು ಮಕ್ಕಳಿದ್ದ ರು. ಅವನು ಅವರನ್ನು ಬಹಳ ಪ್ರೀತಿಸುತ್ತಿದ್ದ. ಆದರೆ ತನ್ನ ಗೂಢಚರೈಯ ಕಾರ್ಯದಿಂದ ಅವರಿಗೇನಾದರೂ ತೊಂದರೆ ಯುಂಟಾಗಬಹುದೆಂದು ಯೋಚಿಸಿ ಅವರಿಂದ ದೂರವಿರಲು ಯತ್ನಿಸುತ್ತಿದ್ದ. ಹೊಲ್ಲರ್ಡನ ಮುಖ್ಯ ಸಾಧನೆಯಾದ ೪-1 ಬಾಂಬುಗಳ ಉಡಾವಣಾ ಸ್ಥಳಗಳ ನಕ್ಷೆಯನ್ನು ಪತ್ತೆಹಚ್ಚುವ ಕಾರ್ಯ ರುಯೇ ಎಂಬ ಗ್ರಾಮದ ಚಿಕ್ಕ. ಉಪಹಾರಗೃಹವೊಂದರಲ್ಲಿ ಅಗಸ್ಟ್‌ ೧೯೪೩ ರಲ್ಲಿ ಪ್ರಾರಂಭವಾಯಿತು. ಆ ಗ್ರಾಮ ದಲ್ಲಿದ್ದ ಹೊಲ್ಲರ್ಡನ ಸಹಾಯಕನೊಬ್ಬ ತಾನು, ಇಬ್ಬರು. ಗುತ್ತಿಗೆದಾರರು ಒಂದು ವಿಶೇಷ ರೀತಿಯ ಕಟ್ಟಡಗಳ ವಿಚಾರದ ಬಗ್ಗೆ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡಿದ್ದು, ಜರ್ಮನ್ನರು ಅವುಗಳನ್ನು ಕಟ್ಟು ತ್ತಿರುವುದಾಗಿ ಹೇಳಿದ. ಮರುದಿನ ಹೊಲ್ಲರ್ಡ್‌ ರುಯೇಗೆ ಹೋದ. - ಕರಿಯ ಬಟ್ಟೆ ಧರಿಸಿ, ಕೈಗಳಲ್ಲಿ ಬೈಬಲ್ಲಿನ ಪ್ರತಿ ಗಳನ್ನು ಹಿಡಿದುಕೊಂಡು, ಆಳುಗಳಿಗೆ ಕೆಲಸ ಒದಗಿಸುತ್ತಿದ್ದ ಕಚೇರಿಗೆ ಹೋಗಿ, ತಾನೊಬ್ಬ ಪ್ರೊಟೆಸ್ಟಂಟ್‌ ಪ್ರತಿನಿಧಿಯಾಗಿದ್ದು, ಕೆಲಸದಾಳು ಗಳ ಆಧ್ಯಾತ್ಮಿಕ ಒಳಿತನ್ನು ಹೆಚ್ಚಿಸಲು ಬಂದಿರು ವುದಾಗಿ ಹೇಳಿ ಸನಿಹದಲ್ಲೇ ಯಾವುದಾದರೂ ಕಟ್ಟಡ ಕಾರ್ಯ ನಡೆಯುತ್ತಿದೆಯೇ ಎಂದು ಲಂಡನ್ನನ್ನು ರಕ್ಷಿಸಿದಾತ ೯೩ ಕೇಳಿದ. ಅಲ್ಲಿಂದ ೨೦ ಮೈಲಿಗಳಷ್ಟು ದೂರದ ಓಫೈ ಎಂಬ ಗ್ರಾಮದ ಬಳಿ ಕಟ್ಟಡ ಕಾರ್ಯ ನಡೆಯುತ್ತಿದೆಯೆಂದು ಅವನಿಗೆ ತಿಳಿಯಿತು. ಒಂದು ಗಂಟೆಯ ನಂತರ, ಹೊಲ್ಲರ್ಡ್‌ ಓಫೈ ಯಲ್ಲಿದ್ದ * ಕೆಲಸದಾಳುಗಳ (ನೀಲಿ ಬಟ್ಟೆಯ) ವೇಷ ಧರಿಸಿ ಒಂದು ನೂಕು ಬಂಡಿಯನ್ನು ತೆಗೆದು ಕೊಂಡ. ಇಟ್ಟಿ ಗೆಗಳನ್ನು ಆದರಲ್ಲಿ ತುಂಬಿ, ತಾನೂ ಕೆಲಸಕ್ಕೆ ಇಳಿದ. ಯಾರೂ ಅವನನ್ನು ತಡೆಯಲಿಲ್ಲ. ಬಹುಪಾಲು ಕಾರ್ಮಿಕರಿಗೆ ಫ್ರೆಂಚ್‌ ಮಾತನಾಡಲು ಬರುತ್ತಿರಲಿಲ್ಲ. ಫ್ರೆಂಚ್‌ ಬರುವ ಕೆಲವರು ತಾವು ಮೋಟಾರು ಗ್ಯಾರೇಜುಗಳನ್ನು ಕಟ್ಟುತ್ತಿರುವುದಾಗಿ ಹೇಳಿದರು. ಆಲ್ಲಿ ಹೊಲ್ಲರ್ಡನನ್ನು ಮುಖ್ಯವಾಗಿ ಆಕರ್ಷಿಸಿದ್ದು ವಿಮಾನ ನಿಲ್ದಾ ಣದಲ್ಲಿರುವಂಥ ಐವತ್ತು ಗಜ ಉದ್ದದ ಒಂದು ಜಲ್ಲಿ ಗಾರೆಯ ಪಟ್ಟಿ. ತನ್ನಲ್ಲಿದ್ದ ದಿಕ್ಸೂಚಿಯನ್ನು ತೆಗೆದು ಗಮನಿಸಿದ. ಅದು ನೇರ ಲಂಡನ್ನಿನ ದಿಕ್ಕಿಗೆ ಚಾಚಿತ್ತು. ಅವನು ಸಾಕಷ್ಟು ವಿಷಯಗಳನ್ನು ತಿಳಿದುಕೊಂಡು, ಬ್ರಿಟಿಶರಿಗೆ ಎಲ್ಲವನ್ನೂ ಹೇಳ ಬೇಕೆಂದು ಅಲ್ಲಿಂದ ಹೊರಟ. ಆ ವೇಳೆಗಾಗಲೇ ಜರ್ಮನ್ನರ ವಿಚಿತ್ರ ಕಟ್ಟಡ ನಿರ್ಮಾಣದ ಸುಳಿವು ಮಿತ್ರರಾಷ್ಟ್ರಗಳಿಗೆ ಸಿಕ್ಕಿತ್ತು. ಪೀನ್‌ಮಾಂಡ್‌ ಎಂಬ ಸ್ಥಳದಿಂದ ವಿಚಿತ್ರ ರೀತಿಯ “ಚಾಲಕರಿಲ್ಲದ ವಿಮಾನ'ಗಳ ನಿರ್ಮಾ ಣದ ಬಗ್ಗೆ ಸೂಚನೆಗಳು ಬಂದಿದ್ದವು. ಬಾಲ್ಬಿಕ್‌ ಸಾಗರದ ಬಾರ್ನ್‌ಹೋಮ್‌ ಎಂಬ ದ್ವೀಪದ ತೀರದಲ್ಲಿ ಆಕಾಶದಿಂದ ಹಾರಿ ಬಂದು ಬಿದ್ದಂತಹ ವಿಚಿತ್ರವಾದ ಆಯುಧದ ತುಣಕೊಂದು ಒಬ್ಬ ಡಚ್ಚನಿಗೆ ದೊರೆತಿತ್ತು. ಹೀಗೆ ಬಾಂಬ್‌ ದಾಳಿ ಯೊಂದರ ಸನ್ನಾಹಗಳು ಕಂಡುಬಂದಿದ್ದರೂ, ಅದರ ಪ್ರಮಾಣ ಎಷ್ಟು, ದಾಳಿ ಯಾವಾಗ ಆದೀತೆಂಬುದರ ಅರಿವು ಯಾರಿಗೂ ಇರಲಿಲ್ಲ. ಆದ್ದರಿಂದ ಅವರು ಇನ್ನೂ ಹೆಚ್ಚಿನ ವಿವರ ಸಂಗ್ರಹಿಸುವಂತೆ ಹೊಲ್ಲರ್ಡನಿಗೆ ತಿಳಿಸಿದರು. ಆಗ ಹೊಲ್ಲರ್ಡ್‌ ಹಾಗೂ ಅವನ ನಾಲ್ಕು ಜನ ೯೪ ಸಹಾಯಕರು ಸೈಕಲ್‌ ಮೇಲೆ ಉತ್ತರ ಫ್ರಾನ್ಸಿನ ಪ್ರವಾಸ ಆರಂಭಿಸಿದರು. ವಿವಿಧ ಪ್ರದೇಶಗಳ ಲ್ಲೆಲ್ಲ ಓಡಾಡಿ ಅಲ್ಲಿಯ ಜನರೊಡನೆ ಮಾತನಾಡಿ ವಿಷಯಗಳನ್ನು ತಿಳಿದುಕೊಳ್ಳುತ್ತ ಮೂರು ವಾರಗಳಲ್ಲಿ ಅರವತ್ತಕ್ಕೂ ಹೆಚ್ಚು ಉಡಾವಣಾ ತಾಣಗಳನ್ನು ಗುರುತಿಸಿದರು. ಮುಂದಿನ ಕೆಲವು ವಾರಗಳಲ್ಲಿ ಇಂತಹದೇ ಇನ್ನೊ ನಲವತ್ತು ಸ್ಥಳ ಗಳನ್ನು ಪತ್ತೆಹಚ್ಚಲಾಯಿತು. ಎಲ್ಲವೂ ಕಡಲ ದಂಡೆಗೆ ಸಮಾನಾಂತರವಾಗಿ ೨೦೦ ಮೈಲಿ ಉದ್ದ ಹಾಗೂ ೩೦ ಮೈಲಿ ಅಗಲ ಪ್ರದೇಶದಲ್ಲಿದ್ದು ವ ಅವೆಲ್ಲ ಲಂಡನ್ನಿಗೆ ಅಭಿಮುಖವಾಗಿದ್ದವು. ನಂತರ ಪ್ಯಾರಿಸ್ಸಿನಲ್ಲಿ ಹರ್ಡ್‌ ತಾನು ಮತ್ತು ತನ್ನ ಸಂಸ್ಥೆಯ ಸದಸ್ಯರು ಶೇಖರಿಸಿದ ನಕ್ಷೆ, ಟಿಪ್ಪಣಿಗಳ ಮೂಲಕ ಉಡಾವಣಾ ತಾಣ ಗಳ: ಸಂಪೂರ್ಣ ಮತ್ತು ವ್ಯಾಪಕವಾದ ನಕ್ಷೆ ಯನ್ನು ತಯಾರಿಸಿ ಬ್ರಿಟಿಷರಿಗೆ ತಲಪಿಸಿದ. ಇದಾದ ಕೆಲ ತಿಂಗಳುಗಳ ನಂತರ ಜರ್ಮನ್‌- ರಿಗೆ ಹೊಲ್ಲರ್ಡನ ಚಟುವಟಿಕೆಗಳ ಸುಳಿವು ಸಿಕ್ಕು ಅವನನ್ನು ಬಂಧಿಸಿದರು. ಅವನಿಗೆ ಅತೀವ ಚಿತ್ರ ಹಿಂಸೆ ಕೊಡಲಾಯಿತು. ಆದರೂ ಜರ್ಮನರಿಗೆ ಯಾವ ವಿಷಯವನ್ನೂ ಆತ ಬಿಟ್ಟುಕೊಡಲಿಲ್ಲ. ಆವನ ವಿರುದ್ಧ ಸಾಬೀತುಪಡಿಸಲು ಯಾವುದೇ ಬಲವಾದ ಆಧಾರ ದೊರೆಯದಿದ್ದು ದರಿಂದ ಅವ ನನ್ನು ಕೊಲ್ಲದೆ, ಯುದ್ಧ ಕ್ಷೆ | ದಿಗಳ ಶಿಬಿರಕ್ಕೆ ' ಕಳಿಸಲಾಯಿತು. ಯುದ್ಧವು ಕೊನೆಗೊಳ್ಳುತ್ತಿದ್ದ ತೆಯೆ ಜರ್ಮ ನರು ಇಂಥ ಶಿಬಿರಗಳನ್ನು ಖಾಲಿ ಮಾಡುತ್ತ ಕಸ್ತೂರಿ, ಫೆಬ್ರುವರಿ ೧೯೮೭ ಹೊರಟರು. ಎಲ್ಲರನ್ನೂ ಜರ್ಮನ್‌ ನೌಕೆಗಳಲ್ಲಿ ತುಂಬಿ ಕಡಲಲ್ಲಿ ತೇಲಿಬಿಡುತ್ತಿದ್ದರು, ಮಿತ್ರ ರಾಷ್ಟ್ರಗಳ ಸೇನೆ ಈ ನೌಕೆಗಳಲ್ಲಿ ಜರ್ಮನ್‌ ಸೈನಿಕರಿದ್ದಾರೆಂದು ಭಾವಿಸಿ ಅವುಗಳನ್ನು ನಾಶ ಮಾಡುತ್ತಾರೆಂಬುದು ಜರ್ಮನ್‌ರಿಗೆ ಗೊತ್ತಿತ್ತು. ಹೀಗೆ ನೂರಾರು ಜನರೊಡನೆ ಹೊಲ್ಲರ್ಡ್‌ _ ನನ್ನು ಕಟ್ಟೆ ಹಾಕಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅದೃಷ್ಟವಶಾತ್‌ ಅವನನ್ನು ಇಂಥ ಒಂದು ನೌಕೆಯಲ್ಲಿ ಹಾಕುವುದರ ಬದಲು ಸ್ವೀಡಿಶ್‌ ರೆಡ್‌ ಕ್ರಾಸ್‌ ನೌಕೆಯೊಂದರಲ್ಲಿ ನೂಕಿ ದರು. ಹೊಲ್ಲರ್ಡನಿಗೆ ಚೇತರಿಸಿಕೊಳ್ಳಲು ಸುಮಾರು ಆರು ವಾರಗಳು ಬೇಕಾದವು. ಅವನನ್ನು ಲಂಡನ್ನಿಗೆ . ಕರೆದುಕೊಂಡು ಹೋಗಲು ಆರ್‌. ಎ. ಎಫ್‌. ನವರು. ಒಂದು ವಿಮಾನವನ್ನು ಕಳಿಸಿ ಕೊಟ್ಟರು, ಲಂಡನಿ ನಲ್ಲಿ ಬ್ರಿಟಿಶ್‌ ಸರಕಾರ ವಿದೇಶಿಯನೊಬ್ಬನ ವಿಶಿಷ್ಟ ಸೇವೆಗೆಂದು ಮೀಸ - ಲಾದ ಪುರಸ್ಕಾರವನ್ನು ಅವನಿಗೆ ಕೊಡುವುದಿತ್ತು. ಆದರೆ ಅಷ್ಟರಲ್ಲಾಗಲೇ ಹೊಲ್ಲರ್ಡ್‌ ತನ್ನ ಊರಿಗೆ ವಾಪಸಾಗಿದ್ದ . ಅನಂತರ ಅವನನ್ನು ಪ್ಯಾರಿಸಿನಲ್ಲಿ ಸನ್ಮಾನಿಸಲಾಯಿತು. ಸರ್‌ ಬ್ರಿಯಾನ್‌ ಹಾರಕ್ಸ್‌ ನುಡಿದಂತೆ, “ಆ ದೊಡ್ಡ ಪುರಸ್ಕಾರಕ್ಕೆ ಹೊಲ್ಲರ್ಡನ ಅರ್ಹತೆಯನ್ನು ಯಾರೂ ಶುಂಕಿಸ ನವಂತಿಲ್ಲ. ಅವನೇ ಅಲ್ಲವೇ ನಿಜವಾಗಿಯೂ ಲಂಡನ ನ್ನ್ನು ಮ್ಮ ರಕ್ಷಿಸಿದ್ದು 1 Py ಕ ನೆರೆಮನೆಯಲ್ಲಿ ಎದ್ದಿರುವ ಕಿಚ್ಚನ್ನು ಅಲ್ಲಿಯೇ ಕೆಡಿಸದಿದ್ದರೆ ಅದು ತನ್ನ ಮನೆಯನ್ನೂ ಹೇಗೆ ಸುಡುವುದೋ ಹಾಗೆಯೇ ಸಾಮಂತರು ಪ್ರಬಲರಾಗಿರುವಲ್ಲಿ ಅವರನ್ನು ನಿಗ್ರಹಿಸದಿದ್ದರೆ ನಮ್ಮ ದೇಶಗಳನ್ನು ಒತ್ತಿಕೊಳ ಓದೇ ಇರುವರೆ? -ಕೆಂಪುನಾರಾಯಣನ "ಮುದ್ರಾ ಮಂಜೂಷ?ದಿಂದ ಎರುಣೆ ತೋರಿದ. ಶಿಕ್ಷಕ ತರಬೇತಿ ಮುಗಿದಮೇಲೆ ನಾನು ಕೆಲಸ- ಕ್ಕಾಗಿ ಪ್ರಯತ್ನಿಸುತ್ತಿದ್ದೆ. ಅದರ ನಡುವೆ ನನ್ನ ಸ್ನೇಹಿತರ ಸಹಾಯದಿಂದ ಒಂದು ಟ್ಯುಟೋ ರಿಯಲ್‌ನಲ್ಲಿ ಪಾಠ ಹೇಳುವ ಕೆಲಸವನ್ನು ' ಗಿಟ್ಟಿಸಿಕೊಂಡಿದ್ದ. ಮೊದಲನೇ ದಿನ ಅಲ್ಲಿಯ ಪ್ರಿನ್ಸಿಪಾಲರು “ನೀವು ತರಗತಿಗೆ ಹೋಗಿರಿ. ನಾನು ಈಗ ಬಂದು ನಿಮ್ಮ ಪರಿಚಯ ಮಾಡಿ ಕೊಡುತ್ತೇನೆ” ಎಂದರು. ನಾನು ಕ್ಲಾಸ*ರೂಮ್‌ಗೆ ಹೋದೆ. ಒಬ್ಬ ವಿದ್ಯಾರ್ಥಿ ಕೇಳಿದ; “ನೀವು ಹೊಸಬರಾ?” ಇನ್ನೊಬ್ಬ: “ಎಷ್ಟು ಪಾರ್ಟು ಇದೆ?” ನನಗೆ ತಕ್ಷಣ ಏನೂ ಹೊಳೆಯಲಿಲ್ಲ. ನನಗೆ ಅವಕಾಶವನ್ನೇ ಕೊಡದೆ ಅವರೇ ಮಾತಾಡಿ ಕೊಳ್ಳತೊಡಗಿದರು. “ಅಷ್ಟೂ ಹೋಗಿದಾವೆ ಕಣೋ, ಅದ್ಕೇ ಅವರು ಏನೂ ಮಾತಾಡ್ತಾ ಇಲ್ಲ," ಅಂತ ಒಬ್ಬ ಅಂದ. “ಪಾಪ ಎಷ್ಟನೇ ಎಟೆಮ್ಟೋ (ಪ್ರಯತ್ನ) ಏನೋ?” ಇನ್ನೊಬ್ಬ ನನಗೆ ಅವರ ಮಾತಿನ ಅರ್ಥವಾಯಿತಾದರೂ, ಆ ಸಂದರ್ಭದಲ್ಲಿ ನಾನು ಏನು ಹೇಳುವುದೂ ಸರಿಯಲ್ಲವೆಂದು ಪ್ರಿನ್ಸಿ- ಪಾಲರು ಬರುವುದನ್ನು ಎದುರು ನೋಡುತ್ತಿದ್ದೆ, ಪ್ರಿನ್ಸಿಪಾಲರು ಬಂದವರೇ ನನ್ನನ್ನು ವೇದಿ- ಕೆಯ ಮೇಲೆ ಕರೆದು, “ಇವರು ರಾಮಸುಬ್ರಾಯ ಶೇಟ್‌; ಇವರು ನಿಮಗೆ ಇಂದಿನಿಂದ ಸೋಶಿ- ಯಲ್‌ ಪಾಠ ಮಾಡ್ತಾರೆ,” ಅಂತ ನನ್ನ ಪರಿಚಯಿಸಿದರು. ವಿದ್ಯಾರ್ಥಿಗಳಿಗೆ ಆಶ್ಚರ್ಯ, ಜೊತೆಗೆ ತಪ್ಪು ಮಾಡಿದವರ ಮನೋಭಾವನೆ. ಮುಖ ತಗ್ಗಿ ಸಿದರು.ಗುಸುಗುಸು ಮಾತಾಡಿದರು. ಪ್ರಿನ್ಸಿ ಪಾಲರಿಗೆ ಆಶ್ಚರ್ಯ, ಪುಠ ಮುಗಿದ ಮೇಲೆ “ಎಕ್ಸ್‌ ಕ್ಕೂಸ್‌ ಸರ್‌” ವಂಟರುಃ “ಪರವಾಯಿಲ್ಲ” ಎಂದೆ. ನನ್ನ ಪರಿಚಯವಿಲ್ಲದುದು ಹಾಗೂ ನಾನು ಅವರಿಗಿಂತ ಸಣ್ಣ ಹುಡುಗನಂತೆ ಕಾಣುತ್ತಿದ್ದು ದು ಇದಕ್ಕೆ ಕಾರಣವಾಗಿರಬೇಕು. -ರಾಮಸುಜ್ರಾ ಯ ಶೇಟ್‌ ನಾನಾಗ ಎಂ. ಎಸ್‌ಸಿ. ಮುಗಿಸಿ ಕೆಲಸ ಹುಡುಕುತ್ತಿದ್ದ. ಎಲ್ಲೂ ನೌಕರಿ ಸಿಗದೆಯೇ ನಿರಾಶಳಾಗಿದ್ದ ನರಸಿಂಹಾಚಾರ್ಯರ ಅವರಲ್ಲಿ ಸಂಸ್ಕ ತದ ಅಭ್ಯಾಸಕ್ಕೆ ಅವರ ಪ್ರೀತಿ-ಮುತ್ನಲ ಹಿತವಾದಗಳು ನಾನು ಸಂದರ್ಭದಲ್ಲಿ ನನಗೆ ಪೂಜ್ಯ ಪರಿಚಯವಾಯಿತು. ತೊಡಗಿದೆ. ಹೆಚ್ಚು ಆಸಕ್ತಿಯಿಂದ ಸಂಸ್ಕೃತಾಧ್ಯಯನಕ್ಕೆ ತೊಡಗಲು ಕಾರಣವಾದವು. ಮುಂದೆ ಕೆಲ ದಿನಗಳಲ್ಲಿಯೇ ನನಗೊಂದು ಕೆಲಸವೂ ದೊರೆಯಿತು. ಜೊತೆಗೆ ಸಂಸ್ಕೃತ ಪರೀ ಕ್ಷೆಯಲ್ಲಿ ಪ್ರಥಮ ದರ್ಜೆಯೂ ಬಂತು. ಇದೆಲ್ಲ ಆ ಹಿರಿಯರ ಅಂತಃಕರಣದ ಫಲ ಎಂದು ನನ್ನ ನಂಬಿಕೆ. ಅವರಿಗೆ ಕೃತಜ್ಞತೆಯನ್ನ- ರ್ಷಿಸಲೆಂದು ನಾನು ತಟ್ಟೆ ಯೊಂದರಲ್ಲಿ ಹಣ್ಣು, ತಾಂಬೂಲಗಳೊಂದಿಗೆ ಗುರುದಕ್ಷಿಣೆಯನ್ನೂ ಇಟ್ಟುಕೊಂಡು ಅವರ ಮನೆಗೆ ಹೋದೆ. ಆದರೆ ಆಚಾರ್ಯರು ಅದನ್ನು ಪಡೆಯ- ಲೊಪ್ಪಲಿಲ್ಲ. “ನಾನೇನೂ ನಿನಗೆ ಅಂಥ ಉಪಕಾರ ಮಾಡಿಲ್ಲವಮ್ಮ. ನೀನೇ ನನಗೆ ಉಪಕರಿಸಿದ್ದೀಯಾ. ಮೂವತ್ತು ವರ್ಷಗಳಿಂದ ಉತ್ತಮ ಗ್ರಂಥಗಳ- ನಲ್ಲ ಮೂಲೆಗೆ ಸೇರಿಸಿದ್ದ ನನಗೆ ಅವನ್ನೆಲ್ಲ ಮತ್ತೆ ಓದುವ-ಮನನ ಮಾಡುವ ಅವಕಾಶವನ್ನೊ ದಗಿಸಿ ಕೊಟ್ಟೆ. ನಿನ್ನ ಉಪಕಾರವನ್ನು ಹೇಗೆ ಮರೆಯಲಿ ತಾಯಿ?” ಎಂದವರೆ ಓಂದು ಬೆಳ್ಳಿ ಯ ಲೋಟವನ್ನು ನನ್ನ ಕೈಗಿತ್ತು ಆಶೀರ್ವದಿಸುತ್ತ “ನೀನು ಪಥಮ ದರ್ಜೆಯಲ್ಲಿ ಉತ್ತೀರ್ಣಳಾದು- ದಕ್ಕೆ ಇದು ನಿನಗೆ ನನ್ನ ಬಹುಮಾನ” ಎಂದರು. `ೆಗುರುದಕ್ಷಿಣೆಯನ್ನಾ ದರೂ ಸಿ ಕರಿಸಿ,” ಎಂದು ಮತ್ತೆ ಕೇಳಿದರೆ, “ಮುಂದಿನ “ೀಳಿಗೆಗೆ ಈ ಭಾಷೆಯನ್ನು ಕಲಿಸು. ಅದೇ ನನಗೆ ನೀನು ಕೊಡಬಹುದಾದ ಗುರುದಕ್ಷಿಣೆ, ಎಂದರು. ಎಸ್‌. ಹೇಮಲತಾ ನವೆಂಬರ್‌ ತಿಂಗಳ ೨೧ ನೆಯ ತಾರೀಖು. ಬಸವನಬಾಗೇವಾಡಿಯಿಂದ 'ಲಂಜಾಣಿ ಕೂಲಿ ಗಳು ಲಾರಿಯಲ್ಲಿ ಪ್ರಯಾಣಿಸುತ್ತ ಬಂದು ಸತ್ತಿಗೇರಿ ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿ ಬಿದ್ದು ಮೂವತ್ತು ಜನ ಪ್ರಾಣ ತೆತ್ತ ದುರಂತ ೯% ೯೬ ಕೇಳಿ ಇಡೀ ಪ್ರಪಂಚವೇ ದುಃಖಿಸಿದ್ದು ಈಗ ಹಳೆಯ ಕತೆ. ಈ ಭೀಕರ ದುರಂತವನ್ನು ಕಂಡವ ರಲ್ಲಿ ನಾನೂ ಒಬ್ಬ. ಅನಘಾತ ಸ್ಥಳಕ್ಕೆ ನಾನು ಹೋದಾಗ ಇನ್ನೂ ಬೆಳಗಾಗಿರಲಿಲ್ಲ. ನಾಲ್ಕು ಮಕ್ಕಳನ್ನು ಹಾಗೂ ಹೆಂಡತಿಯನ್ನು ಕರೆದು ಕೊಂಡು ಆ ನಾಲ್ಕೂ ಕಂದಮ್ಮಗಳ ಶವವನ್ನು ಸಾಲಾಗಿ ತನ್ನೆದುರು ಇಟ್ಟುಕೊಂಡು ಒಂದೆಡೆ ಅಳುತ್ತ ಕುಳಿತಿದ್ದ ತಂದೆಯೊಬ್ಬ. ಇನ್ನೊಂದೆ ಡೆಗೆ ಮಿದುಳಿಗೆ ಪೆಟ್ಟು ತಗಲಿ ಸ್ಮೃತಿ ಕಳೆದು ಕೊಂಡು ಚೀರಾಡುತ್ತಿದ್ದ ಹೆಂಡತಿಯನ್ನು ತೊಡೆಯ ಮೇಲೆ ಹಾಕಿಕೊಂಡು ಕುಳಿತಿದ್ದ ಮತ್ತೊಬ್ಬ ಲಮಾಣಿ ಗಂಡಸು. ಬದುಕಿ ಉಳಿದ ವರ ಮುಖಗಳಲ್ಲೆಲ್ಲ ಭೀತಿಯ ಛಾಯೆ ಆವರಿ ಸಿತ್ತು. ಅಲ್ಲಲ್ಲಿ ಎಳೆದು ಹಾಕಿದ ಶವಗಳು, ನಿದ್ದೆ ಯಲ್ಲಿ ಮಲಗಿದಂತೆ ಬಿದ್ದಿದ್ದವು. ಮಾರನೆಯ ದಿನದ ಒಡಲ ಬೇಗೆಯನ್ನು ತೀರಿಸಿಕೊಳ್ಳಲೋ- ಸುಗ ತಂದ ಬುತ್ತಿ ಹಾಗೂ ರೊಟ್ಟಿಯ ಗಂಟು ಗಳು ಚೆಲ್ಲಾಪಿಲ್ಲಿಯಾಗಿ ಹರಡಿದ್ದುವು. ಜೊತೆಗೆ ದೇವರಿಗೆಂದು ಒಡೆಸಿದ ತೆಂಗಿನಕಾಯಿಯ ಹೋಳುಗಳು, ಕುಂಕುಮ, ಪ್ರಸಾದ ಎಲ್ಲವೂ ಎತ್ತೆತ್ತಲೋ . ಬಿದ್ದುದೆಲ್ಲವನ್ನೂ ನೋಡುತ್ತ, ಮಾತೇ ಹೊರಡದೆ ಮೂಕ ಪ್ರೇಕ್ಷಕನಾಗಿ ಇತರ ಗ್ರಾಮಸ್ಥ ರೊಡನೆ ನಾನೂ ನಿಂತಿದ್ದೆ. ಬೆಳದಿಂ ಗಳ ರಾತ್ರಿ, ತಣ್ಣಗಿನ ವಾತಾವರಣದಲ್ಲೂ ಬದು ಕಿದ ಜನಕ್ಕೆ ಬಾಯಾರಿಕೆಯನ್ನುಂಟುಮಾಡಿತ್ತು. ಸ್ವಯಂಪ್ರೇರಿತರಾಗಿ ಗ್ರಾಮದ ಜನ, ಅವರೆಲ್ಲ ರಿಗೆ ನೀರಿನ ಹಾಗೂ ಚಹದ ಸರಬರಾಜು ಮಾಡು ತ್ತಿದ್ದರು. ಭೀಕರ ದುರಂತದಲ್ಲಿ ಸುಮಾರು ಒಂದು ಒಂದೂವರೆ ವರ್ಷದ ಮಗುವೊಂದು ತಾಯಿಯನ್ನು ಕಳೆದುಕೊಂಡು ಅನಾಥವಾಗಿ ಬದುಕುಳಿದಿತ್ತು. ಹಸಿದ ಮಗು ತಾಯಿ ಗಾಗಿ ಹಂಬಲಿಸಿ ಕರುಳು ಕಿತ್ತಿ ಬರುವಂತೆ ಅಳುತ್ತಿತ್ತು. ಆ ಮಗುವಿನ ಆಕ್ರಂದನವನ್ನು ಕಂಡ ಒಬ್ಬ ಮಹಿಳೆಗೆ ತನ್ನ ತಾಯ್ತನ ಜಾಗ್ರಠ ವಾಯಿತೋ ಏನೋ, ಆ ಮಗುವನ್ನು ಎತ್ತಿ ಕೊಂಡು ಎದೆಗೆ ಅವಚಿಕೊಂಡೊಡನೆಯೆ ಮಗುವು ತನ್ನ ಸುತ್ತಲಿನ ಅಂಧಃಕಾರವನ್ನೇ ಮರೆತು ಕಸ್ತೂರಿ, ಫೆಬ್ರುವರಿ ೧೯೮೭ ಸ್ತನಪಾನಮಾಡತೊಡಗಿತ್ತು. ಸ್ಪರ್ಶಿ ದೃಶ್ಯವನ್ನು ನೋಡುತ್ತಿದ್ದ ಹಾಗೆ ಇನ್ನೂ ಮಾನವರಲ್ಲಿ ಮಾನವೀಯತೆ ಉಳಿದಿದೆ ಯಲ್ಲ ಎಂಬ ಭಾವ ನನ್ನಲ್ಲಿ ಬಂತು. - ಶಶಿಸೋದರ ಉತ್ತರ ಕನ್ನಡ ಜಿಲ್ಲೆಯ ಸುಪಾ ತಾಲೂಕಿ ನಲ್ಲಿ "ಚಾಂದೇವಾಡಿ' "ಅಸು' ಮುಂತಾದ ಹಳ್ಳಿ ಗಳಿವೆ. ಹೆದ್ದಾರಿಯಿಂದ ಒಳಮೂಲೆಯಲ್ಲಿರುವ ಈ ಹಳ್ಳಿಯ ಜನರಿಗೆ ನೇರ ಬಸ್ಸಿನ ವ್ಯವಸ್ಥೆ ಇಲ್ಲದ ಪ್ರಯುಕ್ತ ಮುಖ್ಯ ರಸ್ತೆಯಿಂದ ೮-೧೦ ಮೈಲು ನಡೆದೇ ಪ್ರಯಾಣಿಸಬೇಕು. ಸ್ಮಳೀಯ ಶಾಸಕರೊಬ್ಬರ ಪ್ರಯತ್ನದಿಂದ ದಿನದಲ್ಲಿ ಒಂದೋ ಎರಡೋ ಬಸ್ಸುಗಳು ಈ ಹಳ್ಳಿಗ ಳನ್ನು ಹಾದು ಹೋಗುವ ವ್ಯವಸ್ಥೆ ಇತ್ತೀಚೆಗೆ ಆಗಿದೆ. ಬೆಳಗಾವಿ-ಅಂಬಿಕಾನಗರ ಬಸ್ಸು "ಅಸು' ವಿನ ಮಾರ್ಗವಾಗಿ ಹೊರಟಿತ್ತು, ನಾನೂ ಆ ಬಪ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಲೋಂಡಾದಲ್ಲಿ ಹಾಗೂ ರಾಮನಗರದಲ್ಲಿ ಅಂದು ಭಾನುವಾರದ ಆ ಹ ದಯ ಸಂತೆಗೆ" ಬಂದ ಹಳ್ಳಿಯ ಜನ ತುಂಬಿಕೊಂಡಿ _ ದ್ದರು. ನನ್ನ ಪಕ್ಕದಲ್ಲಿ ಕುಳಿತ ಮಹನೀಯ ರೊಬ್ಬರು ಆ ಜನರನ್ನೂ, ಅವರು ಸಂತೆಯಿಂದ ತಂದ ಜೀನಸಿನ ಗಂಟು ಮೂಟೆಯನ್ನು ನೋಡಿ ವ್ಯಂಗ್ಯವಾಗಿ ಮಾತಾಡಹತ್ತಿದರು. ಹಳ್ಳಿಯಲ್ಲಿ ಸಂಚರಿಸಿದ ಬಸ್ಸಿಗೂ ಅದರ ಇಲಾಖೆಗೂ ತಮ್ಮ ಸಹಸ್ರನಾಮ ಸಲ್ಲಿಸಿದರು. "ಅಸು ಬರುತ್ತಲೂ ಜನ ಇಳಿಯತೊಡಗಿದರು. ನನ್ನ ಪಕ್ಕದ ಮಹನೀಯರಿಗೆ ಅಲ್ಲಿನ ಶಾಲೆಯ ಫಲಕ ಕಣ್ಣಿಗೆ ಬಿದ್ದಿರಬೇಕು, “ಈ ಊರಿಗೂ ಒಂದು ಶಾಲೆ ಬೇರೆ ಇದೆಯಾ!» ಎಂದು ಹಾಸ್ಯಾಸ್ಪದ ವಾಗಿ ನಗಹತ್ತಿದರು. ಆಗಷ್ಟೇ ಇಳಿಯುತ್ತಿದ್ದ ಹಳ್ಳಿಯವನೊಬ್ಬ ಅವರತ್ತ ತಿರುಗಿ, “ಸ್ವಾಮೀ *-ನಿಮಗೇನೋ ವಯಸ್ಸು ಸುಮಾರು ಮೂವ- ತ್ತೈದು : ಇರಬಹುದು, ಆದರೆ ಈ ಶಾಲೆ ಪ್ರಾರಂಭವಾಗಿ _ ನೂರಾಹತ್ತು ಆಯ್ತು,” ಎಂದು ಅಷ್ಟೇ ತಿರಸ್ಕಾರದಿಂದ ಹೇಳಿ ಇಳಿದುಹೋದ. -ಸುರೇಶ ಪೆಗಡೆ ಹಾರ ಸವಮ ವರ್ಷಗಳೇ ತಡೆ ಬ ' ಬಡ್ತಿಯ ರೇಸಿನಲ್ಲಿ ಯಾರು ADE ಪ್ರದ್ಯುಮ್ನ. ವಯಸ್ಸು ೨೮. ವ್ಯವ- ಸಾಯ ಕಂಪ್ಯೂಟರ್‌ ಸಾಫ್‌ ವೇರ್‌ ಇಂಜಿನಿ- ಯರ್‌. ಒಂದು ಹೆಸರಾಂತ ಕಂಪ್ಯೂಟರ್‌ ಸಲಹಾ ಸಂಸ್ಥೆಯಲ್ಲಿ ಜ್ಯೂನಿಯರ್‌ ವಎಕ್ಸಿಕ್ಕುಟವ್‌ ಆಗಿದ್ದೇನೆ. ನಮ್ಮ ಕಂಪನಿ ಈ ಕ್ಷೇತ್ರದಲ್ಲಿ ಅಗ್ರಗಣ್ಯ ಸಂಸ್ಥೆಯೆಂದು ಹೆಸರು ಪಡೆದಿದೆ. ನಾವು ದೊಡ್ಡ ದೊಡ್ಡ ಕಾರ್ಯಾನೆಗಳಿಂದ ಹಿಡಿದು ಶ್ರೀಸಾಮಾನ್ಯನಿಗೂ ಅವಶ್ಯವಿರುವ ಎಲ್ಲ ಕಂಪ್ಯೂಟರ್‌ : ಸಾಫ್‌ ವೇರ್‌ ಗಳನ್ನು ಒದಗಿಸುತ್ತೇವೆ. ನಿವಾಹೇಚ್ಛುಗಳಿಗೆ ಜೊತೆ- ಗಾರ ಅಥವಾ ಜೊತೆಗಾರ್ತಿಯನ್ನು ಕೂಡ ಕಂಪ್ಯೂಟರ್‌ ಸಹಾಯದಿಂದ ಆಯ್ಕೆ ಮಾಡಿ ಕೊಡುತ್ತೇವೆ. ಅವಿನಾಶ ನನ್ನ ಸಹೋದ್ಯೋಗಿ. ನನ್ನ ಸಮವಯಸ್ಕ. ಅಲ್ಲದೆ ಅವನದೂ ನನ್ನದೂ ಒಂದೇ ಗ್ರೇಡು, ನಾವಿಬ್ಬರೂ ಒಂದೇ ಕ್ಯಾಬಿನ್ನಿ- ನಲ್ಲಿ ಇರುತ್ತೇವೆ. ನಮ್ಮಿಬ್ಬರಲ್ಲೂ ಸಹಜವಾದ ವೃತ್ತಿ ಮಾತ್ಸರ್ಯ. ಏಕೆಂದರೆ, ಮುಂದಿನ ಗೆಲ್ಲುತ್ತಾರೋ ಇದೆಲ್ಲ ರಗಳೆ ಈಗ ಏಕೆ? ಆದರೆ ನಾನು ಸಂಗತಿಗೆ ಇದೇ ನೋಡಬೇಕು. ಎಂದು ನೀವನ್ನಬಹುದು ಸ ಮುಂದೆ ಹೇಳಲಿರುವ ಮರಾಠ ಕಥ ಮೂಲ : ಪಿ. ಎಸ್‌. ಮರುಳಕರ ಕನ್ನಡಕ್ಕೆ ಕ ಶ್ಯಾನು ಸುಂದರೆ ದೇಶಪಾಂಡೆ ನನ್ನ "ಬಾಸ್‌'--ನಾವು ಅವರನ್ನು "ಸಾಹೇಬ' ರೆಂದೇ ಕರೆಯೋಣ-ಅತಿ ಬುದ್ಧಿವಂತ, ಜನ್‌ ರನ್ನು ಕ್ಷಣಮಾತ್ರದಲ್ಲಿ ಅಳೆಯಬಲ್ಲ ಹಾಗೂ ಅತ್ಯಂತ ಯಶಸ್ವಿ ಮ್ಯಾನೇಜರ್‌ ಎಂದು ಹೆಸರು ವಾಸಿಯಾದ ವ್ಯಕ್ತಿ. ಬಹಳ ಒಳ್ಳೆಯ ಸಾಹೇಬ್ಯ ನಾನು ಮತ್ತು ಅವಿ ಅವರ ಎರಡು ಕೈ- ಗಳಿದ್ದಂತೆ. (ನಮ್ಮ ಇತರ ಸಹ್ಕೋದ್ಕೋಗಿ- ಗಳು ನಮ್ಮನ್ನು "ಚಮಜಾ' ಎನ್ನುತ್ತಾರೆ. ಆ ಮಾತು ಬೇರೆ.) ನನಗೆ ಸಾಹೇಬರಿಂದ ಮಾರ್ಗ ದರ್ಶನ ಪಡೆಯುವುದೆಂದರೆ ಬಲು ಹಿಗ್ಗು. ನಿಜ ಹೇಳಬೇಕೆಂದರೆ ಕೆಲವೊಮ್ಮೆ ರಜಾದಿನಗಳಲ್ಲಿ ಗಂಟೆಗಟ್ಟಲೇ ಅವರ ಮನೆಯಲ್ಲೇ ಇರುತ್ತೇನೆ. (ಅವಿಗೆ ನನ್ನನ್ನು ಕಂಡರೆ ಹೊಟ್ಟೆಯುರಿ. ನಾನು ಮಂಜರಿಯನ್ನು ನೋಡುವುದಕ್ಕಾಗಿಯೇ ಸಾಹೇಬರ ಮನೆಗೆ ಹೋಗುತ್ತೇನೆಂದು ಅವನ ಭಾವನೆ) ಅರೆ, ಹಾಂ! ಅಂದಹಾಗೆ ಮಂಜರಿಯ ಪರಿಚಯ ಮಾಡಿಕೊಡುವುದು ಹಾಗೇ ಉಳಿದು ಹೋಯಿತು. : ಮಂಜರಿ ನಮ್ಮ ಸಾಹೇಬರ ಸುಂದರ ಹಾಗೂ ಸದ್ಗುಣಿಯಾದ ಏಕಮಾತ್ರ ಪುತ್ರಿ. ನಾನು ಸಾಹೇಬರ ಮನೆಗೆ ಹೋದಾಗ ಅವರ ಮಗಳೂ ಕಣಿಗೆ ಬೀಳುವುದು ಸಹಜ ತಾನೆ? ಅದರಲ್ಲಿ ಆಕ್ಷೇಹಿಸುವಂತಹದು ಏನಿದೆ? ಪೂರ್ವ ಪೀಠಿಕೆ. aac ss k ೯೭ ಹ ೯೮ ಕಸ್ತೂರಿ, ಫೆಬ್ರುವರಿ ೧೯೮೭ ಅವಿ ಕರುಬುತ್ತಾನೆ. ಇರಲಿ ಆತ ಕರುಬಿದರೆ ಆತನಿಗೆ...! ಮುಖ್ಯ ವಿಷಯವೆಂದರೆ ಅಂದು ಆಫೀಸಿನಲ್ಲಿ ಸಾಹೇಬರ ಜೊತೆ ಮಂ ಜರಿಯನ್ನು ನೋಡಿದೆ. ಎನು ಮತ್ತು ಅವಿ ಕ್ಯಾಬಿನ್ನಿನಲ್ಲಿ ಕುಳಿತಿದ್ದಾಗ ಗಾಜಿನ ಪರದೆಯ ಆ ಬದಿಯಿಂದ ಚಮನ್‌-ಎ- ಬಹಾರ್‌ ಹಾದು ಹೋದಂತೆ ಅನಿಸಿತು. ಸಾಹೇಬರು ಕಡೆಗೇ ತದೇಕ ಚಿತ್ತದಿಂದ ನೋಡುತ್ತಿರುವಂತೆ ಅನಿಸಿತು. ಅವರಿಬ್ಬ ವ್ಯ ದೃಷ್ಟಿಯಿಂದ ದೂರ ಎನ್ನೆ ಅಷ್ಟೀ... ವಾದ ಮೇಲೆ ನಾನು ಹಜವಾಗಿ ಅವಿಯ ಕಡೆ ನೋಡಿದೆ. ಆತ ಹ; ಕುತ್ತಿಗೆಯನ್ನೆ ತ್ತಿ ಮಂಜರಿಯನ್ನು ನೋಡುತ್ತಿದ್ದ. ಸುಮಾರು ಐದು ನಿಮಿಷಗಳ ಕಾಲ ನಾನು ಕೆಲಸದಲ್ಲಿ ಮಗ್ನನಾಗಿರುವ ನಾಟಕ ಮಾಡು- ತ್ತಿದ್ದೆ. ಆದರೆ ಕಣ್ಣು ಗಳೆರಡೂ ಉತ್ಕಂಠೆ ಯಿಂದ ಹೊರಗೆ ಮಂಜರಿಯನ್ನು ಅರಸು- ತಿ ದ್ದ ವು. ಒಂದೊಂದು ಕೃಣವೂ ಯುಗದಂತೆ ಭಾಸವಾಗುತ್ತಿತ್ತು. ಕೊನೆಗೆ ತಡೆಯುವುದು ಅಸಾಧ್ಯವಾದಾಗ ಕೈಗೆ ಸಿಕ್ಕ ಫೈಲೊಂದನ್ನು ತೆಗೆದುಕೊಂಡು ಎದ್ದೆ. ಅವಿಯ ಕಡೆಗೆ ನೋಡುವ ಯತ್ನವನ್ನೂ ಮಾಡದೇ “ಸಾಹೇಬರ ಕಡೆಗೆ ಹೋಗುತ್ತಿದ್ದೇನೆ,” ಎಂದು ಹೇಳುತ್ತ ಕ್ಯಾಬಿನ್ನಿ ನಿಂದ ಹೊರಬಿದ್ದೆ ಆವಿಯ ಕಣ್ಣು ಗಳು ಏಕೋ ಏನೋ ನನ್ನ ಬೆನ್ನ ಮೇಲೆ ಬೆಂಕಿ ಕಾರುತ್ತಿರು- ವಂತೆ ಅನಿಸಿತು. ಸಾಹೇಬರ ಕ್ಯಾಬಿನ್ನಿನ ಬಾಗಿಲನ್ನು ನಿಧಾನ ವಾಗಿ ತೆರೆದೆ. ಒಳಗೆ ಹೋಗುತ್ತಿದಂತೆ ಎಡ ಗಡೆಗೆ ಉದ್ದವಾದ ಒಂದು ಕಟ್ಟಿ ಗೆಯ” ಪಾರ್ಟಿ- ಶನ್‌ ಇದೆ. ಈ ಪಾರ್ಟಿಶನ್ನಿನ ಆಚೆ ಭಾಗ- ದಲ್ಲೇ ನಮ್ಮ ಸಾಹೇಬರು ಕುಳಿತಿರುತ್ತಾರೆ. ಪಾರ್ಟಿಶನ್‌ ದಾಟುವ ಉದ್ದೇಶದಿಂದ ಜಾಗರೂ ಕತೆಯಿಂದ ಹೆಜ್ಜೆ ಹಾಕತೊಡಗಿದೆ. ಅಷ್ಟರಲ್ಲೇ ಸಾಹೇಬರ ಕೆಲವು ಮಾತುಗಳು ನನ್ನ ಕಿವಿಯ ಮೇಲೆ ಅಪ್ಪ ಳಿಸಿದವು. ನಾನು ಅಲೇ ನಿಂತು ಕೇಳತೊಡಗಿದ. ತೆ “ಮಂಜರಿ, ನನಗೆ ಆ ಇಬ್ಬರಲ್ಲಿ ಯಾರ ಬಗ್ಗೆಯೂ ಅಭ್ಯಂತರವಿಲ್ಲ. ಪ್ರದ್ಯುಮ್ನ, ಅವಿ ಹಾಗೂ ವಿಶೇಷತಃ ಮಂಜರಿ ನಮ್ಮ ನಾಶ ಇಬ್ಬರೂ ಬುದ್ಧಿವಂತರು, ಇಬ್ಬ ರಿಗೂ ಒಳ್ಳೆಯ ಭವಿಷ್ಯವಿದೆ. ನಿನಗೂ “ಇಬ್ಬರೂ ಒಪ್ಪಿಗೆ ಇದಾ ರೆ ಎಂದು ನನಗೆ ತಿಳಿದು. ಸಂತೋಷ ವಾಯಿತು. ಈಗ ಸಮಸ್ಯೆಯ ಮೊದಲ ಹಂತ ಮುಗಿಯಿತು. ಇನ್ನು ದ್ವಿತೀಯ ಹಂತಕ್ಕೆ ಕೈ ಹಾಕೋಣ. ಅವಿನಾಶ ಹಾಗೂ ಪ್ರದ್ಯುಮ್ನರ ಕುರಿತ ವಿವರಗಳು ಅವರ ಪರ್ಸೊನೆಲ್‌ ಫೈಲು ಗಳಲ್ಲಿವೆ. ನೀನು ಮ್ಯಾರೇಜ್‌” ಮ್ಯಾಚಿಂಗ್‌ ಫಾರ್ಮುಗಳನ್ನು ತೆಗೆದುಕೊಂಡು ಅವುಗಳಲ್ಲಿ ಅವರ ಹೆಸರುಗಳನ್ನು ಬಿಟ್ಟು ಉಳಿದ ವಿವರ ಗಳನ್ನು ಬರೆದುಕೋ. ಅವಿನಾಶನ ವಿವರಗಳುಳ್ಳೆ ಫಾರ್ಮನ್ನು ಪ್ರದ್ಯುಮ್ನನಿಗೂ ಪ್ರದ್ಯುಮ್ನನ ವಿವರಗಳುಳ್ಳ ಫಾರ್ಮನ್ನು ಅವಿನಾಶನಿಗೂ ಕೊಡೋಣ. ಈ ಫಾರ್ಮುಗಳನ್ನು ತೆಗೆದು ಕೊಂಡು ಅವರು ದಿನನಿತ್ಯದಂತೆ ಪ್ರೋಗ್ರಾಂ ತಯಾರಿಸಲಿ. ನಿನ್ನ ಕುರಿತ ವಿವರಗಳು ಆ ಕೆಂಪು ಫೋಲ್ಡರಿನಲ್ಲಿವೆ. ಅದರ ಪ್ರೋಗ್ರ್ರಾಅಂನ್ನು ನಂತರ _ತಯಾರಿಸಿಕೊಳ್ಳೋಣ. ಇದಾದ ನಂತರ ಅವಿನಾಶನ ಹಾಗೂ ಪ್ರದ್ಯುಮ್ನನ ಪ್ರೋಗ್ರಾಂ ಜೊತೆ ನಿನ್ನ ಪ್ರೋಗ್ರಾಂ ಮ್ಯಾಚ್‌ ಮಾಡಿ, ಯಾರ ಪಾಯಿಂಟ್ಸ್‌ ಜಾಸ್ತಿ ಆಗುತ್ತೋ ಆತನೇ ನಿನ್ನ... ಓ. ಕೆ. ಬೇಬಿ?” ಎಂದರ್ಕು ಇಷ್ಟು ಕೇಳಿದ್ದೆ € ತಡ ನನ್ನ ತಲೆಯಲ್ಲಿ ವಿಚಾರಚಕ್ರ ವೇಗವಾಗಿ ತಿರುಗತೊಡಗಿತ್ಕು ಏನೇ ಆದರೂ ಇನ್ನು ಮಂಜರಿಯನ್ನು ಹಾಗೂ ಪ್ರಮೋಶನ್ನನ್ನು ಕಳೆದುಕೊಳ್ಳುವ ಹಾಗಿಲ್ಲ ಎಂದು ನಿರ್ಧರಿಸಿ, ಬಹು ಜಾಗರೂಕತೆಯಿಂದ, ಹೆಜ್ಜೆಗಳ ಸಪ್ಪಳ ಮಾಡದೆ ಬಾಗಿಲು ತೆರೆದು ಹೊರಬಿದ್ದೆ 4 ಕುರ್ಚಿಯಲ್ಲಿ ಕುಳಿತುಕೊಂಡು, ಒಂದು ಗ್ಲಾಸ್‌ ನೀರು ಕುಡಿದೆ. ಗಂಟಲಿನ ಟಾಯನ್ನು ಸಡಿಲಿಸಿದೆ. ಕುರ್ಚಿಯ ಮೇಲೆ ತಲೆ ಇರಿಸಿ ಮೇಲೆ ತಿರುಗುತ್ತಿದ್ದ ಫ್ಯಾನಿನ ಕಡೆ ನೋಡತೊಡಗಿದೆ. ಅದಕ್ಕೂ ಅನೇಕ ಪಟ್ಟು ಜೋರಾಗಿ ತಲೆಯಲ್ಲಿನ ಚಕ್ರ ತಿರುಗು ತ್ತಿತ್ತು. ಮಿದುಳು ಆದೇಶಗಳನ್ನು ನೀಡ ತೊಡಗಿತು, ಅಪೇಕ್ಷೆಯಂತೆ ಇಂಟರ್‌ಕಾಮಿನ ಒಂದನೇ ನಂಬರಿನ ದೀಪ ಹತ್ತಿತು. ಈ ಗಟಗಟ 2 ರತಾ ಆ ೮ 9 9 ಮುತ್ತು . DpoaopcHg \ ೧೦೦ ಸಂದೇಶ ಸಾಹೇಬರ ಚೇಂಬರಿನಿಂದ ಬರುತ್ತಿದೆ ಎಂಬ ಗುರುತು. ನಾನು ರಿಸೀವರ್‌ ಎತ್ತಿ, ಗಂಟಲು ಸರಿಪಡಿಸಿಕೊಂಡು ಸಾಧ್ಯವಾದಷ್ಟು ಮೃದು ಸ್ವರದಲ್ಲಿ. “ಎಸ್‌ ಸರ್‌?” ಎಂದೆ. ನಿರೀಕ್ಷೆಯಂತೆ, ಎರಡು ಮಹತ್ವದ ಫಾರ್ಮು ಗಳನ್ನು ಕೊಡುತ್ತಿರುದಾಗಿಯೂ, ನಾನು ಹಾಗೂ ಅವಿ ಅವುಗಳ ಪೊ ್ರೀಗ್ರಾಅಂನ್ನು ಫ್ಲಾಪಿ ಡಿಸ್ಕಿನ ಮೇಲೆ ನಾಳೆ ಮಧ್ಯಾಹ್ನದೊಳಗಾಗಿ ಸಿದ್ಧವಾಗಿಟ್ಟಿ ರಬೇಕೆಂದೂ ಆದೇಶ ನೀಡಿದರು. ದಿನವಿಡೀ ನಾನು ಇತರೇ ಕೆಲಸಗಳನ್ನು ಅರ್ಜಂಟ್‌ ಬೇಸಿಸ್‌ನಲ್ಲಿ ಮಾಡುತ್ತಿರುವ ನಾಟಕ ಮಾಡುತ್ತಿದ್ದೆ. ಸಾಯಂಕಾಲ ಆಫೀಸ್‌ ವೇಳೆ ಮುಗಿಯುತ್ತ ಬಂತು. ಇನ್ನೂ ಅನೇಕ ಮಹತ್ವದ ಕೆಲಸಗಳು ಪೆಂಡಿಂಗ್‌ ಇರುವುದಾಗಿ ಹೇಳಿಕೊಂಡೆ. ಇದ್ದಕ್ಕಿದ್ದಂತೆ ಅವಿಯ ಕಡೆ ನೋಡುತ್ತ, “ಅವಿ, ಇವತ್ತು ಕೊಂಚ ಹೊತ್ತು ಓವರ್‌ ಟೈಂ ಕೆಲಸ . ಮಾಡೋಣವೆ? ಎಷೊ ಕಂದು ಕೆಲಸಗಳು ಉಳಿದಿವೆ!” “ಓ! ನೋ ಬಾಯ್‌ ನೋ, ನನಗೆ ಮನೆಗೆ ಹೋಗಲೇಬೇಕು. ಡ್ಯಾಡಿ ಈಜ ನಾಟ್‌ ಫೀಲಿಂಗ್‌ ವೆಲ್‌, ಮತ್ತು ಅಂತಹ ವಿಶೇಷ ಲಸವೆನಿದೆ? ಎಲ್ಲ ರೂಟಿನ್ನೇ ಇದೆ,” ಅವಿ ನುಡಿದ. ಅವಿ ನಿಲ್ಲುವದಿಲ್ಲ ಎಂದು ತಿಳಿದು ಸಮಾಧಾನ ವಾಯಿತು. “ಅವಿ, ನೀನು ಹೋಗು. ನಾನು ಸ್ವಲ್ಪ ಸಮಯ ಇದ್ದು ನಮ್ಮ ಕೆಲಸಗಳನ್ನು ತೀರಿಸುವೆ. ಸಾಹೇಬರೆ ಕೊಟ್ಟ ಎರಡೂ ಫಾರ್ಮುಗಳ , ಪ್ರೋಗ್ರಾಂ ಮಾಡಿಡುತ್ತೇನೆ. ಯು ಡೊಂಟ್‌ ವರಿ ಅಬೌಟ್‌ ಇಟ್‌,” ಎಂದೆ. ಳೆ, ಥ್ಯಾಂಕ್ಸ್‌” ಎಂದು ಆತ ಹೊರಟು. ಹೋದ. ನಿಧಾನವಾಗಿ ಒಬ್ಬೊ ಬ್ಬ ರೆ ಆಫೀಸಿನಿಂದ ಜರಿದ ರು. ಸಾಹಓರೂ ಹೊರಬಿದ್ದ ರು. ಸ್ವಲ್ಪ ಗಡಿಬಿಡಿಯಲ್ಲಿದ್ದ ಂತೆ ಅನಿಸಿತು. ಹೀಗಾಗಿ ನಮ್ಮ ಕಾ ಬಿನ್ನಿನ.. ಕಡೆ ನೋಡಲೂ ಇಲ್ಲ, ಮಂಜರಿ ಯಾವಾಗ ಹೊರಟು ಹೋಗಿದ ಳೋ ಗಮನಕ್ಕೆ ಬರಲಿಲ್ಲ, ಕೊನೆಗೆ ಸಿಪಾಯಿ” ಶಿರ್ಕಿ ಕ್ಯಾಬಿನಿ'ನಲ್ಲಿ ಬಂದು, “ಸರ್‌, ಇನ್ನೂ ಎಷ್ಟು ಕಸ್ತೂರಿ, ಫೆಬ್ರುವರಿ ೧೯೮೭ hea‘ ಲ K | ತ ಹೊತ್ತು ಇರುತ್ತೀರಿ?” ಎಂದ. “ನಿನಗೆ ಕೆಲಸವಿದ್ದರೆ ನೀನು ಹೋಗು. ಉಳಿದ ಕ್ಯಾಬಿನ್ನು ಗಳಿಗೆ ಬೀಗ ಹಾಕಿ ಬೀಗದ ಕೆ ಓೈಗೊಂಚ- ಲನ್ನು ನನಗೆ ಕೊಟ್ಟು ಹೋಗು. ನಾನು ಆಫೀಸಿನ ಮುಖ್ಯ ಬಾಗಿಲನ್ನು ಹಾಕುತ್ತೇನೆ,” ಎಂದೆ. ಇದನ್ನೇ ಅಪೇಕ್ಷಿನ ಸುತ್ತಿದ್ದ ಆತ ಕೀ ಬಂಚನ್ನು ಟೇಬಲ್ಲಿನ ಮೇಲಿಟ್ಟು ಹೊರಟುಹೋ ದ. ಇನ್ನು ಬೇಗ ಬೇಗ ಕೆಲಸ ಮುಗಿಸ ಬೇಕು ಅಂದುಕೊಂಡೆ, ಮೊದಲು ಅವಿಯ ಟೇಬಲ್‌ ಕಡೆ ನೋಡಿದೆ. ಅದೃಷ್ಟವಶಾತ್‌ ಆತನಿಗೆ ಕೊಟ್ಟಿದ್ದ ಫಾರ್ಮು ಟೇಬಲ್‌ ಮೇಲೆ ಒಂದು ಫೋಲ್ಡಿ ರಿನಲ್ಲಿತ್ತುಃ ಅದನ್ನು ತೆಗೆದುಕೊಂಡೆ. ಹುಟ್ಟಿದ ದಿನ, Ka: ಅನುಭವ, ಅಭಿರುಚಿ, “ಕೌಟುಂಬಿಕ ಹಿನ್ನೆಲೆ ಇತ್ಯಾದಿ ವಿವರಗಳ ಮೇಲೆ ಕಣ್ಣಾಡಿ ಸಿದೆ. ಸಂಶಯವೇ ಇಲ್ಲ. ಎಲ್ಲ ನನ್ನದೇ ವಿವರ ಗಳು. ನನ್ನ ಬಳಿಯಲ್ಲಿನ ಅವಿಯ ಹಾಗೂ ಅವಿ ಬಳಿಯಲ್ಲಿನ ನನ್ನ ಫಾರ್ಮನ್ನು ತೆಗೆದುಕೊಂಡು ಕ್ಯಾಬಿನ್ನಿನಿಂದ. ಹೊರಬಿದ್ದೆ. ಅಪೇಕ್ಷೆಯಂತೆ ಸಾಹೇಬರ ಕ್ಯಾಬಿನ್‌ಗೆ ಬೀಗ ಹಾಕಿತ್ತು. ಬಂಚ್‌ನಿಂದ ಕೀ ಹುಡುಕಿ ಬಾಗಿಲು ತೆರೆದು ಒಳಗೆ ಹೊಕ್ಕೆ. ಅಲ್ಲಿ ಟೇಬಲ್‌ ಮೇಲೆ ನಾಲ್ಕೆ ದು ಕಪ್ಪ ಬಣ್ಣದ ಫೋಲ್ಡ ರ್‌ಗಳಿ ದ್ದವು, ಆ ಪೋಲ್ಡ ರನ್ನು ಕಣು ಗಳು ಹುಡುಕತೊಡಗಿದವು. ಅರಿತೂ” ನನಗೆ ಬೇಕಾದ ಕಾಗದವಿದ್ದ €ಲ್ಲರ್‌ ಸಿಕ್ಕಿತು. ಅತ್ಮಾ- ನಂದದಿಂದ ರೋಮಾಂಚನಗೊಂಡು ಅದನು ಚುಂಬಿಸಿದೆ. "ಏ ಈಗ ಸಮಯ ಹಾಳು ಮಾಡುವುದು ಸರಿಯಲ್ಲ,” ಎಂದು ಸ್ವಂತಕ್ಕೇ ಹೇಳಿಕೊಂಡು ಕ್ಯಾಬಿನಿ ನಿಂದ ಹೊರಬಿದ್ದೆ. ಮೂರೂ ಕಾಗದಗಳೊಂದಿಗೆ ಕಂಪ್ಕೂ ಟರ್‌ ರೂಮ್‌ಗೆ ನುಗ್ಗಿದೆ. ಸ್ವಿಚ್‌ ಆನ್‌ ಮಾಡಿದೆ. ಕಾಸ್ಟರ್‌ ಚೇರ್‌ ನನೆ ಕುಳಿತು ಕೊಂಡೆ. ಮೊದಲು ಮಂಜರಿಯ ವಿವರಗಳನ್ನು ಬಸ ಫ್ಲಾಪಿ ಡ್ರೈವಿನಲ್ಲಿ ಫ್ಲಾಪಿ ಡಿಸ್ಕ್‌ ಸೇರಿಸಿದೆ. ಬಟನ್‌ ಒತ್ತುತ್ತಿದ್ದಂತೆ ಡಿಮ್‌ ಎಂಡ್‌ ಡಿಪ್‌ ಕೆಂಪು ದೀಪ ಕೆಲಸ 'ಮಾಡತೊಡ ಗಿತು. ಅಪೇಕ್ಷಿತ ಸದ್ದು ಫ್ಲಾಪಿ ಡ್ರೈವಿ ನಿಂದ ಕೇಳಿಸತೊಡಗಿತು.” ಕೀ ಬೋರ್ಡನ್ನು ತ :” ಗಳಲ್ಲಿ ಡಿಸ್‌ಪ್ಲೇ ಸ್ಕ್ರೀನ್‌ ಟೆಸ್ಟ್‌ ಮಾಡಿದೆ. ಎಲ್ಲವೂ ಸರಿಯಾಗಿತ್ತು. ಮಂಜರಿಯ ವಿವರಗಳನ್ನು ಓದುತ್ತ ಸಹಜವಾಗಿ ಕೀ ಬೋರ್ಡಿನ ಬಟನ್ನು- ಗಳನ್ನು ಒತ್ತತೊಡಗಿದೆ. ೧೫-೨೦ ನಿಮಿಷ ಸ ಗಳಲ್ಲಿ “ಮಂಜರಿಯ ವಿವರಗಳು ಪ್ರೊಗ್ರಾಂಅನ್ನು ಸೇರಿದ್ದವು. ಫ್ಲಾಪಿ ಡಿಸ್ಕ್‌ ಮೇಲೆ ಪ್ರೋಗ್ರಾಂ ಸೇರಿತು. ನಂತರ ಅವಿಯ ಫಾರ್ಮಿನಲ್ಲಿದ್ದ ವಿವರಗಳ ಕಡೆ ಹೊರಳಿದೆ. ಫ್ಲಾಪಿ ಡಿಸ್ಕ್‌ ಬದಲಾಯಿ ಸಿದೆ. ಕೀ ಬೋರ್ಡ್‌ ಮೆಲೆ ಕೈ ಸರಸರನೆ ಓಡುತ್ತಿತ್ತು. ೧೧-೧೫ ನಿಮಿಷಗಳಲ್ಲಿ ಈ ಕೆಲ ಸವೂ ಮುಗಿಯಿತು. ಕೊನೆಗೆ ನನ್ನದೇ ವಿವರ ಗಳನ್ನು ಪ್ರೋಗ್ರಾಂಗೆ ಸೇರಿಸುವುದಿತ್ತು. ಅವು pe ಪಾಠ ಆಗಿದ್ದವು. ಮೂರನೇ ಫ್ಲಾಪಿ ಲ ತೆಗೆದುಕೊಂಡು ಒಳಗೆ ಸರಿಸಿ ಆ ಕೆಲಸ ಹಾಸ್ಯ ಮುಗಿಸಿದೆ. ಮೂರೂ ಫ್ಲಾಪೀಜ್‌ ತಯಾರಾದವು. ಸ್ವಲ್ಪ ದಣಿವಾದಂತೆ ಅನಿಸಿತು. ಇನ್ನು ಕೊನೆಯ ಅತ್ಯಂತ ಮಹತ್ವದ ಕೆಲಸ. ತುಲನೆ ಮಾಡಿ ಮ್ಯಾಚಿಂಗ್‌ ಪಾಯಿಂಟ್ಸ್‌ ನೋಡುವುದು. ಮೊದಲು ಮಂಜರಿಯ ಹಾಗೂ ಅವಿಯ ಫ್ಲಾಪಿ ಡಿಸ್ಕುಗಳನ್ನು ಡ್ರೈವ್‌ನಲ್ಲಿ ಸೇರಿಸಿದೆ. ಡಿಸ್‌ಪ್ಲೇ ಆನ್‌ "ಮಾಡಿದೆ. ಸಿ.ಪಿ.ಯನ್ನು ಪ್ರಾರಂಭ ಮಾಡಿದೆ. ಎರಡು ಮೂರು ನಿಮಿಷ ಸಂಖ್ಯೆ ಮೂಡಿತು-೮೩! “ಓಹ್‌ ಗಾಡ್‌!" ಒಂದು ರೀತಿಯ ಅವ್ಯಕ್ತ ಭಯ ಮೂಡಿತು. ನನ್ನ ಡಿಸ್ಕ್‌ ಎತ್ತಿಕೊಂಡೆ. ಫ್ಲಾಪಿ ಡ್ರೈವಿನಿಂದ ಅವಿಯ ಡಿಸ್ಕ್‌ ತೆಗೆದು ನನ್ನ ಡಿಸ್ಕ್‌ ಸೇರಿಸಿದೆ. ಕೆಂಪು ದೀಪ ತನ್ನ ಕೆಲಸ ಆರಂಭಿಸಿತು. ಗರ್‌ ಗರ್‌. ಸಮಯ ಓಡತೊಡಗಿತು. ಸಂಖ್ಯೆ ಬಂತು. : `“&೭!” ಒಂದು ಕಣ ಹಾರಿ ಬಿದ್ದೆ. ಹಣೆಯಲ್ಲಿನ ನರ , ಗಳು 'ಬಡಿದುಕೊಳ್ಳ ತೊಡಗಿದವು. "'ಜಿವರು ಸುರಿಯತೊಡಗಿತು. ನಡುಗುವ ಕೈ ಗಳಿಂದ ಗ್ಲಾ ಸನ್ನೆ ತ್ರಿ ನೀರನ್ನು ಗಂಟಲಲ್ಲಿ ಸಿದೆ. ಸ್ಯ ಲ “ ಹಾಯೆನಿಸಿತು. ಇನ್ನು ಮನಸ್ಸಿನಲ್ಲಿ ಕ ಯೋಚಿಸಿದ್ದನ್ನು ಮಾಡಲೇಬೇಕಾಗಿತ್ತು ತ ಕ | ಈ ಎಳೆದುಕೊಂಡು ಟೇಬಲ್‌ ಮೇಲಿನ ಕಂಪೂಟರ್‌ ಜೋಡಿ ಅವಿಯ ವಿವರಗಳಿದ್ದ ಫಾರ್ಮನ್ನು ಮತ್ತೆ ತೆಗೆದುಕೊಂಡೆ. ಶಾಂತಚಿತ್ತ ದಿಂದ ಒಂದೊಂದೇ ಕಾಲಂ ಮೇಲೆ ದೃಷ್ಟಿ ಹಾಯಿಸುತ್ತ ಬದ ಲಾವಣೆ ಮಾಡಬೇಕಾದ ಸಂಗತಿಗಳನ್ನು ಮನ ದಲ್ಲೇ ಯೋಚಿಸತೊಡಗಿದೆ. ಕಂಪ್ಯೂಟರಿ ನಲ್ಲಿ ಇನ್‌ಫಾರ್ಮೇಶನ್‌ ಕೀಯಿಂಗ್‌ ಮಾಡು ವಾಗ ಏನೇನು: ಬದಲಾಯಿಸಬೇಕೆಂಬುದನ್ನು ಮತ್ತೊಮ್ಮೆ ಮನದಲ್ಲೇ ನೋಂದಾಯಿಸಿ ಕೊಂಡೆ. ಹೊಸ ಫ್ಲಾಪಿ ಡಿಸ್ಕ್‌ ತೆಗೆದುಕೊಂಡು ಡ್ರೈವಿನಲ್ಲಿ ಸೇರಿಸಿದೆ. ಕೀ ಬೋರ್ಡಿನ ಮೇಲೆ ಕೈ ಆಡತೊಡಗಿತು. ಆದರೆ ಅಷ್ಟು ಸರಾಗವಾಗಿ ಕೈ ಓಡುತ್ತಿರಲಿಲ್ಲ. ತುಲನೆ ಮಾಡಿನೋಡಿದೆ. ಸ್ಕ್ರೀನ್‌ ಮೇಲೆ ಸಂಖ್ಯೆ ಬಂತು. ೬೨! ಸಮಾ ಧಾನದ ಒಂದು "ಲಹರ್‌' ಮೈತುಂಬ ಓಡಿತು. ಅಷ್ಟರಲ್ಲಿ “ಕೌನ್‌ ಹೈ ಅಂದರ ಭಾಯ್‌? ಇತನಾ ದೇರ್‌ ಹೋಗಯಾ?” ಕಾವಲುಗಾರನ ದನಿ ಕೇಳಿ ಬೆಚ್ಚಿ ಬಿದ್ದೆ: ಗಡಿಯಾರ ನೋಡಿದೆ. ೯-೦0೦ ಗಂಟೆಯಾಗಿತ್ತು. “ಭೈಯಾಜಿ ಮೈ ಹೂಂ. ಪಾಂಚ್‌ ಮಿನಟ್‌ ಮೇ ಕಾಮ್‌ ಖತಮ್‌ ಹೋಜಾಯೆಗಾ. ಆಪ್‌ ಜಾಯಿಯೇ,” ನಾನೆಂದೆ. ಆತ ಹೊರಟು ಹೋದ. ಆದರೆ ಈ ಎಲ್ಲ ಸಂಗತಿಗಳಿಂದ ಭಾರಿ ಮಾನಸಿಕ ಒತ್ತಡ ಉಂಟಾಗಿತ್ತು. ಮಂಜರಿಯ ಕಾಗದನ ಪೋಲ್ಲರನ್ನು ಸಾಹೇಬರ ಕ್ಕಾಬಿನ್ನಿ ನಲ್ಲಿಯ ಟೇಬಲ್‌ ಮೇಲಿರಿಸಿದೆ. ಅವಿಯ ಹಾಗೂ ನನ್ನ ಫ್ಲಾಪಿಡಿಸ್ಕುಗಳನ್ನು ಬೇರೆ ಬೇರೆ ಎರಡು ಎನ್‌ವಲಪ್‌ಗಳಲ್ಲಿ ಸೇರಿಸಿದೆ. ಕೈ ನಡುಗುತ್ತಿತ್ತು. ತಲೆ ಸಿಡಿಯುತ್ತಿತ್ತು. ಎನ್‌ವ- ಲಪ್‌ ಮೇಲೆ ಹೇಗೋ ಕೋಡ್‌ ನಂಬರ್‌ ಹಾಕಿದೆ. ನಂತರ ನಮ್ಮ ಕ್ಯಾ ಬಿನ್ನಿಗೆ ಹೋಗಿ ಡಿಸ್ಕುಗಳನ್ನು ಟೇಬಲ್‌ ಮೇಲೆ ಎಸೆದೆ. ಬಾಗಿ ಲಿಗೆ ಬೀಗ ಹಾಕಿ ಆಫೀಸಿನಿಂದ ಹೊರಬೀಳುವಾಗ ಹಿಂಡಿ ಹಿಪ್ಪಿಯಾದಂತೆನಿಶುತ್ತಿತ್ತು. ವಾಚ್‌ಮನ್‌ “ಎಶ್‌' ಮಾಡಿದ. ಅದನ್ನು ಹಿಂತಿರುಗಿಸುವುದೂ ಸಾಧ್ಯವಾಗಲಿಲ್ಲ. ಮರುದಿನ ಆಫೀಸಿಗೆ ಬಂದಾಗ ಸಾಕಷ್ಟು ಫ್ರೆಶ್‌ ಆದಂತೆ ಅನಿಸುತ್ತಿತ್ತು. ಉತ್ಸಾಹವೂ ಉಂಟಾಗಿತ್ತು. ನಿನ್ನೆಯ ಮಾನಸಿಕ ಒತ್ತಡ ೧೦೨ ಇವತ್ತು ಎಲ್ಲೋ ಹಾರಿ ಹೋಗಿತ್ತು. ಸಾಹೇ ಬರ ಕಡೆಗೆ ಎರಡೂ ಡಿಸ್ಕುಗಳನ್ನು ಕಳುಹಿಸಿದೆ. ಬಹುಶಃ ಪ್ರೋಗ್ರಾಂ ಮಾಡುವುದಕ್ಕಾಗಿಯೆ ಇರ ಬೇಕು. ಜವಾನನ ಮೂಲಕ ಅವಿಗೆ ಒಂದು ಕೆಂಪು ಘೋಲ್ಡರನ್ನು ಸಾಹೇಬರು ಕಳುಹಿಸಿದರು. ಅದು ಅರ್ಜಂಟ್‌ ಕೂಡ ಇತ್ತೆಂದು ಕಾಣುತ್ತದೆ. ಏಕೆಂದರೆ, ಫೋಲ್ಡರ್‌ ಮೇಲಿನ 'ನೋಟ್‌' ನೋಡಿ ಅವಿ ಗಡಿಬಿಡಿಯಿಂದ ಕಂಪ್ಯೂಟರ್‌ ರೂಮಿಗೆ ಹೋದ. ನನ್ನ ಮನಸ್ಸಿನಲ್ಲಿ ಆನಂದ ಉಕ್ಕುತ್ತಿತ್ತು. ಭಾಗ್ಯರೇಖೆ ಇಂದು ಬೆಳಗುವು ದಿತ್ತು. ಅರ್ಧ ಗಂಟೆಯ ನಂತರ ಅವಿ ಹೊರ ಬಂದ. ಕೈಯಲ್ಲಿ ಏನೂ ಇರಲಿಲ್ಲ. ಮಂಜರಿಯ ಡಿಸ್ಕ್‌ ಪ್ರೋಗ್ರಾಂ ಮಾಡಿ ಕಳುಹಿಸಿರಬೇಕು. ಸ್ವಲ್ಪ ಕಾಲ ಮಾತ್ರ ಕಾಯಜೇಕಾ ಮಧ್ಯಾಹ್ನದ ಸಮಯ ಕಾಮ್‌ ಕೂಗಿತು. ಅವಿಯ ಇಂಟರ್‌ ಆತ ರಿಸೀವರ್‌ ಎತ್ತಿ, “ಎಸ್‌, ಸರ್‌?” ಎಂದ. ಸಾಹೇಬರ ಕರೆ. “ಕವಿಂಂಗ್‌ ಸರ್‌” ಎಂದು ಅತ ೈವಸರದಲ್ಲಿ ಸಾಹೇಬರ ಕ್ಯಾಬಿನ್ನಿಗೆ ಓಡಿದ. ಸ್ವಲ್ಪ ಸಮ ಯದ ನಂತರ ಬಿಂತಿರುಗಿ ಬಂದ. ಮುಖ ಪ್ರಫು ಲ್ಲಿತವಾಗಿತ್ತು. ಖುಷಿಯಿಂದ ಶಿಳ್ಳೆ ಹಾಕುತ್ತ ಫೈಲುಗಳನ್ನು ಬಳಿಗೆ ಎಳೆದುಕೊಂಡ. ಇಂದು ಸಾಹೇಬರು ೪-೩೦ ಕ್ಕೆ ಹೊರಟರು. ಹೋಗುವಾಗ ಅವಿಯ ಕಡೆ ನೋಡಿ ನಕ್ಕಂತೆ ಭಾಸವಾಯಿತು. ಏನು ನಡೆಯುತ್ತಿದೆ ಎಂಃ ದೇ ಅರ್ಥವಾಗುತ್ತಿರಲಿಲ್ಲ. ೫-೩೦ ಆಯಿತು. ಅವಿ ಎದ್ದ. “ಪ್ಪ ಶ್ರದ್ಯುಮ್ನ ಹೋಗೋಣಲ್ವೈ?” ಎಂದ. “ನೀನು ನಡೆ. ನಾನು ಬಂದೆ” ಎನ್ನು ತ್ರಿ ದ್ದ ತೆ ಆತ ಹೊರಟು ಹೋದ. “ಮುಂದೆ ಮೂರು ನಾಲ್ಕು' ನಾನೂ ಹೊರಟೆ. ಮೆಟ ಲುಗಳನ್ನು ನಿವಿ:ಷಗ ಳಲ್ಲಿ ಇಳಿಯ ಕಸ್ತೂರಿ, ಫುಬ್ರುವಲ ಓಟದ A "ತೊಡಗಿದೆ. ಎದುರುಗಡೆ ರಸ್ತೆಯ ಕಡೆ ಸಹಜ ವಾಗಿ ಗಮನ ಹೋಯಿತು. ಮತ್ತು... ಸಾಹೇಬರ ಕಾರಿನಲ್ಲಿ ಮಂಜರಿ ಇದ್ದ ಳು. ಮಂಜರಿ ತನ್ನ ಕೋಮಲವಾದ ಹಸ ವನ್ನು ಅವಿಗಾಗಿ ಮುಂದೆ ಮಾಡಿದಳು. ಭಾರಿ ಶಾಕ್‌ ಆಗಿ ತಲೆ ಹೋಳಾದಂತೆ ಅನಿ ಸಿತು. ಮರುಕ್ಸ ಣ ಧೈರ್ಯ ಮಾಡಿ, ಹಿಂತಿರುಗಿ ಬಿಲ್ಡಿಂಗ್‌ ಹೊಕ್ಕೆ. ಯಾರ ಪರಿವೆಯೂ ಮಾಡದೇ ಸಾಹೇಬರ ಕ್ಯಾಬಿನ್‌ ಹೊಕ್ಕು ಟೇಬಲ್‌ ಮೇಲಿನ ಮೂರೂ ಡಿಸ್ಕುಗಳನ್ನು ತೆಗೆದುಕೊಂಡು ಕಂಪ್ಯೂಟರ ರೂಮಿಗೆ ಧಾವಿಸಿದೆ. ಸ್ವಿಚ್‌ ಆನ್‌ ಮಾಡಿದೆ...ಕೋಡ್‌ ನಂಬರ್‌ ನೋಡಿದೆ. ಮಂಜರಿಯ ಡಿಸ್ಕನ್ನು ಡ್ರೈವಿನಲ್ಲಿ ಸೇರಿಸಿದೆ. ನಂತರ ನನ್ನ ಕೋಡ್‌ ನಂಬರ್‌ ನೋಡಿದೆ. ಅದರಲ್ಲಿಯ "ಡಿಸ್‌ ಸ ತೆಗೆದು ಡ್ರೈವಿ ನಲ್ಲಿ ಸೇರಿಸಿ ಮಶಿನ್‌ ಆನ್‌ ಮಾಡಿದೆ. ಸ್ಕ್ರೀನ್‌ ಮೇಲೆ ದೃಷ್ಟಿ ಇತ್ತು. ಕೆಲವೇ ಕ್ಕ ಗಳಲ್ಲಿ ಸಂಖ್ಯೆ ಬಂತು. ."೬.೨!' ಕುರ್ಚಿಯಲ್ಲಿ ಸಿಡಿದು ಬಿದ್ದೆ. ಮತ್ತೊಮ್ಮೆ ನನ್ನ ಕೋಡ್‌ ನಂಬರ್‌ ನೋಡಿದೆ. ಎನ್‌ವಲಪ್‌ ಪರೀಕ್ಷಿಸಿದೆ. ಮನಸ್ಸಿ ನಲ್ಲಿ ಕೃಣಮಾತ್ರದಲ್ಲಿ ಸಂಶಯದ ರೇಖೆ ಮಿಂಚಿ ಮಾಯವಾಯಿತು. ಎರಡನೇ ಎನ್‌ವಲಪ್‌ನ ಲ್ಲಿಯ ಡಿಸ್ಕ್‌ ತೆಗೆದೆ. ಅದರ ಮೇಲೆ ಅವಿಯ ಕೋಡ್‌ ನಂಬರನ್ನು ನನ್ನ ಕೈಯಾರೆ ನಾನೇ ಬರೆ ದಿದ್ದೆ. ನನ್ನ ಡಿಸ್‌ "ತೆಗೆದು ಆ ಜಾಗದಲ್ಲಿ ಈ ಡಿಸ್ಕ್‌ ಸೇರಿಸಿದೆ. ಮಶಿನ್‌ ಪ್ರಾರಂಭಿಸಿದೆ. ಸ್ಕಿಠನ್‌ ಮೇಲೆ ಸಂಖ್ಯೆ ಬಂತು. "೭೭!' ಕ್ಷಣ ಮಾತ್ರದಲ್ಲಿ ಆದ ಸಂಗತಿ ಹೊಳೆಯಿತು. ನಿನ್ನೆ ಗಡಿಬಿಡಿಯಲ್ಲಿ ಅವಿಯ ಡಿಸ್ಕನ್ನು ನನ್ನ ಎನ್‌ವಲಪ್‌ನಲ್ಲೂ ನನ್ನ ಡಿಸ್ಕ ನ್ನು ಅವಿಯ ಎನ್‌ವಲಪ್‌ನಲ್ಲೂ ಸೇರಿಸಿದೆ . ಜಮೆ ಆದರು ತ್ತಿರುವಂತೆ ಅನಿಸಿತು. ನಿಂತೆಲ್ಲೇ ಕುಸಿದೆ. ಈ ಉಲುಗ್‌ ಬೇಗ್‌ ಬಂಡು ಕಟ್ಟ ಛಮರಕಂದ ನಗರದಿಂದ ಉತ್ತರದಿಕ್ಕಿನತ್ತ ಹೋಗುವ ರಸ್ತೆ. ತಾಷ್ಕೆಂಟ್‌ ನಗರವನ್ನು ಸೇರುತ್ತದೆ. ಜರ: ಶತಮಾನ ದ ಮೊದಲ ದಶಕ ಗಳಲ್ಲಿ ಸಮರಕಂದದಲ್ಲಿ ವಾಸಿಸುತ್ತಿದ್ದ ವಿಟ್ಕಿನ ನ್‌. ಪ್ರತಿ ಪ್ರಖ್ಮಾ ತ ಹಾಲ] ಶಾಸ್ತ್ರ ದಿನವೂ ಅದೇ ರಸ್ತೆ ಯಲ್ಲಿ ಇ ಮಾ ಹೋಗುತ್ತಿದ್ದ. ಪ್ರತಿದಿನದಂತೆ ಅಂದೂ ಆತ » ಸುತ್ತಲೆಲ್ಲಾ ದೃಷ್ಟಿ ಹರಿಸುತ್ತ ಹೊರಟಿದ್ದ. ಹಿಂದಿನ ರಾತ್ರಿ ಅಲ್ಲೆ ಲ್ಸ ಕಃ ಮಳೆ ಬಿದ್ದಿ ತ್ತು. ನೆಗರದಿಂದ ಸುಮಾರು ಎರಡು ಮೈ ಲುಗಳಷ್ಟು ದೂರ ಸಾಗಿದ ಆತನಿಗೆ ರಸ್ತೆಯ ಬಲಭಾಗದಲ್ಲಿ. ಕೊರಕಲು ನೆಲ ಕಾಣಿಸಿತು ಏನೋ ಊಹಿಸಿ ಕೊಂಡ ವಿಟ್ಕಿನ್‌ ಅಲ್ಲಿಗೆ ಧಾವಿಸಿದ. ಸ್ಥಳವನ್ನು ಪರಿಶೀಲಿಸಿದಾಗ ಆತನ ಅನುಮಾನ ಬಲ ವಾಯಿತು. ಸಮರಕಂದಕ್ಕೆ ಬಹು ದೊಡ್ಡ ಇತಿಹಾಸವಿ ಅನೇಕ ದೊಡ್ಡ ದೊಡ್ಡ ಮನೆತನಗಳು ಇಲ್ಲಿ ಆಳಿವೆ. ಈ ಪೈಕಿ ತೈಮೂರ್‌ ವಂಶದವರು ಪ್ರಮುಖರು. ಸಮರಕಂದವು ಪುರಾತತ್ವಶಾಸ್ತ್ರ ಜ್ಞ ರಿಗೆ ಒಂದು ಭ ಭಂಡಾರವಿದ್ದಂತೆ, ಇಲ್ಲಿ ಯಾವು ದಾದರೂ ಐತಿಹಾಸಿಕ ಪುರಾವೆ ದೊಂ ಕಬಹು ದೆಂಬುದು ವಿಟ್ಕಿನ್ನನ ಊಹೆಯಾಗಿತ್ತು. ಮಳೆಗಾಲ ಮುಗಿಯುತ್ತಿದ್ದಂತೆ ಉತ್ಕನನ ವನ್ನು ಪ್ರಾರಂಭಿಸಿದ ವಿಟ್ಕಿನ್‌ ನಿಜವಾಗಿಯೂ ಭಂಡಾರ ದೊರೆತಷ್ಟೇ ಖುಷಿಪಟ್ಟ. ಸುಮಾರು ೧೨ ಮೀಟರುಗಳಷ್ಟು ಅಗೆದ ನಂತರ, ತಾವು ಕಾರ್ಯಾಚರಣೆ ನಡೆಸುತ್ತಿರುವ ಕಟ್ಟಡ ಅಪೂರ್ಣ ಗೋಲಾಕೃತಿಯ ಮಾದರಿಯ ವೇಧ ಶಾಲೆ ಎನ್ನುವುದು ಕೆಲಸಗಾರರಿಗೆ ಮನವರಿಕೆ ಯಾಯಿತು. ಹಿಂದೆ ಈ ವೇಧಶಾಲೆಯನ್ನು ನಕ್ಷತ್ರ-ವೀಕ್ಷಣೆಗೆ ಬಳಸಲಾಗುತ್ತಿತ್ತು. ಹದಿನೈದನೇ ಶತಮಾನದಲ್ಲಿ ನಿರ್ಮಿಸಲಾದ ಈ ವೇಧಶಾಲೆಯ ಕಾರಣಕರ್ತ, ಮಿರ್ಸಾ ಉಲುಗ್‌ ಬೇಗ್‌. ಭೌತಶಾಸ್ತ್ರ ಮತ್ತು ಖಗೋಳ ಶಾಸ್ತ್ರಗಳಲ್ಲಿ ಅಪ್ರತಿಮ ಪಾಂಡಿತ್ಯವುಳ್ಳ ಉಲುಗ್‌ ಬೇಗ್‌, ಸಮರಕಂದದ ಸುಪ್ರಸಿದ್ಧ ರಾಜ ಮನೆತನವಾದ ತೈಮೂರ್‌ ವಂಶದವನು. ಉಲುಗ್‌ ಬೇಗ್‌ ಜನಿಸಿದ್ದು ೧೩೯೪ನೇ ಇಸ್ವಿ ಯಲ್ಲಿ. ಆಗ ಸಮರಕಂದವನ್ನು ಉಲುಗ್‌ ಬೇಗ್‌ನ ತಾತ ತೈಮೂರ್‌ ಆಳುತ್ತಿದ್ದ. ತೈಮೂರ್‌ ಕುಂಟನಾಗಿದ್ದರೂ ಶೂರ ಯೋಧನೂ ಉತ್ತಮ ಆಡಳಿತಗಾರನೂ ಆಗಿದ್ದ ಮುಲ್ತಾನಿನ ಮೂಲಕ ಬಂದು ದಿಲ್ಲಿಯನ್ನೂ ಗೆದ್ದುಕೊಂಡಿದ್ದ. ೧೩೯೯ರಲ್ಲಿ ಬಿಜ ರಖಾನನೆಂಬ ಆಡಳಿತಾಧಿಕಾರಿ ಯನ್ನು ದಿಲ್ಲಿಯಲ್ಲಿ ನಿಯಮಿಸಿ ಸಮರಕಂದಕ್ಕೆ ಮರಳಿ ಹೋಗುವಾಗ ತೈಮೂರ ಭಾರತದ ಅನೇಕ ಕಲಾವಿದರನ್ನೂ ಸಾಹಿತಿಗಳನ್ನೂ ತನ್ನ ಜೊತೆಗೆ ಕರೆದೊಯ್ದ ಎಂದು ಹೇಳಲಾಗುತ್ತಿದೆ. ಉಲುಗ್‌ ಬೇಗ್‌ ಜನಿಸಿದ ಮುಹೂರ್ತ ತನಗೆ ಅತ್ಯಂತ ಶುಭಕಾರವಾಗಿದೆಯೆಂದು | ಯಾ OS ೧೦೪ ತೈಮೂರ್‌ ನಂಬಿದ್ದ. ಆತನ ಪ್ರಜೆಗಳೂ ಹಾಗೆ ನಂಬಿದ ರು. ಆದರೆ ಒಂದು ಮಾತಂತೂ ನಿಜ, ಉಲುಗ್‌ ಬೇಗ್‌ ತನ್ನ ಪರೋಪಕಾರಿ ಹಾಗೂ ದಯಾಮಯ ಗುಣ ಗಳಿಂದ ಜನರ ಒಲ ವನ್ನು ಶೀಘ್ರವಾಗಿ ಗಳಿಸಿಕೊಂಡ. ಈತನ ಕಾವ್ಯಮಯ ಜೀವನ, ತೀಕ್ಸ ಗ್ರಹಣಶಕ್ತಿಗಳು ಎಂಥವರನ್ನೂ ಆಕರ್ಷಿಸುತ್ತಿದ್ದೆವು. ೧೪೧೩ರಲ್ಲಿ ತೈಮೂರ್‌ “ಮರಣಹೊಂದಿದ ನಂತರ ಉಲುಗ್‌ "ಬೇಗ್‌ ತನ್ನ ಹತ್ತೊಂಬತ್ತ- ನೆಯ ವಯಸ್ಸಿನಲ್ಲಿ ಸಮರಕಂದದ ಸಿಂಹಾಸನ ವನ್ನು ಏರಿದ. ಪ್ರಾರಂಭದ ವರ್ಷಗಳಲ್ಲಿ ಉಲುಗ್‌ ಬೇಗ್‌. ಅನೇಕ ತೊಂದರೆಗಳನ್ನು ಎದುರಿಸ ಸಬೇಕಾಗಿ ಬಂತು. ಆದರೆ ತನ್ನ ಅನುಪಮ ಬುದ್ಧಿಮತ್ತೆ ಯಿಂದ ಅವುಗಳನ್ನೆಲ್ಲಾ ನಿರಾಯಾಸವಾಗಿ ಎದುರಿಸಿದ. ನಂತರದ ದಿನಗಳಲ್ಲಿ ಇತಿಹಾಸ್ಕ ಖಗೋಲಶಾಸ್ತ್ರ ಗಣಿತಶಾಸ್ತ್ರಗಳ ಬಗೆಗೆ ಒಲ ವನ್ನು ಹೆಚ್ಚಿ ನಿಕೊಂಡ. ಆ ಕಾಲಕ್ಕೆ ಕ್ರಾಂತಿಕಾರಿ ಎನ್ನಿ ಸಬಹುದಾದ ಒಂದು ಅಧ್ಯ ಯನ ಪೀಠವನ್ನು ಉಲುಗ್‌ ಬೇಗ್‌ ಪಾ ್ರರಂಭಿಸಿದ್ದ. ಸಾಂಪ್ರದಾಯಿಕ ವಿಷಯಗಳನ್ನ ಲ್ಲದೇ ಭೌತಶಾಸ್ತ್ರ ಖಗೋಲಶಾಸ್ತ್ರ, ಗಣಿತ ಶಾಸ್ತ್ರ, ಜ್ಞಾಷಾಶಾಸ್ತ ಗಳಂಥ ಅನೇಕ ವಿಷಯ ಗಳನ್ನು ಇಲ್ಲಿ ಅಭ್ಯಸಿ ಸಿಸಬಹುದಾಗಿತ್ತು. ಉಲುಗ್‌ ಬೇಗನಿಗೆ ಕುಗೋಲಶಾಸ್ತ್ರ ದಲ್ಲಿ ಅಪಾರ ಜ್ಞಾನ ವಿತ್ತು... “ಜಿರ್‌” ಎನ್ನುವ ಒಂದು ಅಪೂರ್ವ ಹೊತ್ತಿಗೆಯನ್ನು ಅವನು ಸಿದ್ಧಪಡಿಸಿದ್ದ. ಈ ಹೊತ್ತಿಗೆಯಲ್ಲಿ ಪಂಚಾಂಗ ಗಣಿತ, ಭವಿಷ್ಯ ಗಣಿತಗಳ ವಿವರವಾದ ವಿಧಾನಗಳಿವೆ. ಅಲ್ಲದೇ ನಕ್ಷತ್ರಗಳ ಸಾಪೇಕ್ಷ ಸ್ಮಾನಗಳ ಪಟ್ಟಿ ಹಾಗೂ ಗೆ ಲ ಆಕಾಶಕಾಯಗಳ ಒಗ್ಗೆ ವಿವಿಧ ಮಾಹಿತಿಗಳನ್ನೂ ಉಲುಗ್‌ ಬೇಗ್‌ ದೊರಕಿಸಿ ಕೊಡುತ್ತಾನೆ. ಈ ಹೊತ್ತಿಗೆಯನ್ನು ತಯಾರಿಸಲು ಪುಮಿ, ಖಾಸಿ ಮತ್ತು ಮಹಮ್ಮದ ಕುಶಿ ಎಂಬ ತಜ್ಞ ರ ಸಹಾಯವನ್ನಾತ ಪಡೆದಿದ್ದ. 'ನಿಜ್ಞ್ಯಾನಕ್ಕೆ ಮಹತ್ವ “ದ ಕೊಡುಗೆಯೊಂದನ್ನು ನೀಡಬೇಕೆನ್ನುವ ತುಡಿತ ಉಲುಗ್‌ ಬೇಗ್‌ನಲ್ಲಿ ಮೊದಲಿನಿಂದಲೂ ಇತ್ತು. "ಜಿರುಕ್‌' ಬರೆದ ಕಸ್ತೂರಿ, ಫೆಬ್ರುವರಿ ೧೯೮೭ ಅ 4 ಮೇಲೆ ಈ ತುಡಿತ ಇನ್ನೂ ಜಾಸ್ತಿ ಯಾಯಿತು. ಈ ಮಹತ್ತಾ ಕಾಂಕ್ಷೆಯ “ಫಲವೇ ಉಲುಗ್‌ ಬೇಗ್‌ನ ವೇಧಶಾಲೆ. ಭಾಗಶಃ ಗೋಲಾ ಕೃತಿಯ ಈ ವೇಧಶಾಲೆಯಲ್ಲಿ ಎದುರುಬದಿ ಸ ನಿಲ್ಲಿಸಿದ ಅಮೃ ತಶಿಲೆಯ ಎರಡು ಕಮಾನುಗಳಿವೆ. ಆ ಕ್‌ ಅದ್ಭು ತವೆನಿಸಿದ ಈ ವೇಧಶಾಲೆ ಅಪೂರ್ವವಾದದ್ದು. ಇ ಉಲುಗ್‌ ಬಚೇಗ್‌ನ ಅವಿರತ ಚಟುವಟಿಕೆ ಗಳು ಆಡಳಿತವನ್ನು ನಡೆಸುವಲ್ಲಿ ಅಡ್ಡಿಯಾಗ ತೊಡಗಿದವು. ಹೀಗಾಗಿ ಸಮಯಸಾಧಕರಂ ಹುಟ್ಟಿಕೊಳ್ಳ ತೊಡಗಿದರು. ಅವರು ಮಗನನ್ನೇ ತಂದೆಯ ವಿರುದ್ಧ ಎತ್ತಿಕಟ್ಟಿದರು. ೧೪೪೯ರ ಒಂದು ದಿನ ಉಲುಗ್‌ ಬೇಗ್‌ ಅಧ್ಯ ಯನದಲ್ಲಿ ತಲಿ ್ಲೀನನಾಗಿದ್ದ ಸಮಯದಲ್ಲಿ ಕೆಲವರು ಹಿಂದಿನಿಂದ ಬಂದು ಅತನನ್ನು ಕೊಲೆ ಮಾಡಿದರು. ಅಥ ಯನಪೀಠವನ್ನು ಮುಚ್ಚಿ ದರು, ವೇಧಶಾಲೆಯನ್ನು ಹಾಳುಗೆಡವಿದರು. “ಜಿರುತ್‌'ದ ಪ್ರತಿಗಳನ್ನು ಸುಡಲಾಯಿತು. ಉಲುಗ್‌ ಬೇಗ್‌ನ ನಂಬುಗೆಯ ಸೇವಕರನ್ನು ಕೊಂದುಹಾಕಿದರು. ಕೆಲವರು ದೇಶಭ್ರಷ್ಮ ರಾದರು. ಹೀಗೆ ತುರ್ಕಸ್ತಾನಕ್ಕೆ ಒಡಿ ಹೋದವರಲ್ಲಿ ಮಹಮ್ಮದ ಕುಶಿ ಎನ್ನುವ ಖಗೋಲಶಾಸ್ತ್ರಜ್ಞನೂ ಒಬ್ಬ. ಆತ ಉಲುಗ್‌ ಬೇಗ್‌ನ ಆಪ್ತ ಸಹಾಯಕನಾಗಿದ್ದ. “ಜಿರುಖ್‌” ಬಹುಪಾಲು ಇವನ ಸಹಾಯದಿಂದಲೇ ತಯಾ ರಾದದ್ದು. ಆ ದೇಶಕ್ಕೆ ಹೋಗುವಾಗ ಮಹ ಮ್ಮದ ಕುಶಿ ತನ್ನ ಜೊತೆಗೆ “ಜಿರುತ್‌ ಮೂಲ ಪ್ರತಿಯನ್ನು ಗೌಪ ವಾಗಿ ಒಯ್ದಿದ್ದೆರಿಂದ ನಮಗೆ ಅಲಭ್ಯವಾಗಬಹುದಾಗಿದ್ದ ಒಂದು ಅಪೂರ್ವ ಗ್ರಂಥ ಉಳಿಯಿತು. ನಂತರದ ದಿನಗಳಲಿ ಜಗತ್ತಿನ ಅನೇಕ ಭಾಷೆಗಳಿಗೆ ಇದು ತರ್ಜುಮೆ ಗೊಂಡಿತು. ಉಲುಗ್‌ ಬೇಗ್‌ ತನ್ನ ಹೆಸರನ್ನು ಅಜ ರಾಮರವಾಗಿಸುವ ಉದ್ದೇಶದಿಂದ ಯಾವ: ಲಸವನ್ನೂ ಮಾಡಲಿಲ್ಲ. ಮುಂದಿನ ಹೀಳಿಗೆಗೆ ವಿಜ್ಞಾನದ ದಾರಿಯಲ್ಲಿ ತಾನೊಂದು ಕೈಮರ ವಾದರೆ ಸಾಕು, ಎನ್ನುವ ವಿನಮ್ರ ಭಾವ ಮಾತ್ರ ಅವನಲ್ಲಿತ್ತು. ಸೆ 9 ಶಿಯಲ್ಲಿ ಸಿಕ್ಕಷ್ಟು ೧೯೨೯ ರಿಂದ ೧೯೬೧ರ ವರೆಗೆ ಮೋಜಣಿದಾರರಾಗಿ ಕೆಲಸಮಾಡಿದವರು ಶ್ರೀಯುತ ತೋವಿನಕೆರೆ ಸೀತಾರಾಮ ಜೋಯಿಸರು, ಅವರು ತಮ್ಮ ಸೇವಾವಧಿಯಲ್ಲಿ ಕಂಡುಂಡ ಅನುಭವಗಳಲ್ಲಿ ಸಿಹಿ ಕಹಿ ಎರಡೂ ಇವೆ. ಪ್ರತಿಯೊಂದನ್ನೂ ಗಮನವಿಟ್ಟು, ಗಮ್ಮತ್ತು ಪಟ್ಟು ವೀ ಕ್ಷಿಸಿದವರವರು. ಸಾಹಿತ್ಯಾಸಕ್ತಿಯುಳ್ಳ ಅವರು ಜೊತೆಜೆ ತೆಗೆ ೧೯೨೮-೩೨ರ ನಡುವೆ ಶ್ರೀಮತಿ ಕಲ್ಕಾಣಮ್ಮನವರ "ಸರಸ್ವತಿ? ಪತ್ರಿಕೆಯ ಸಹಾಯಕ ಸಂಪಾದಕರಾಗಿಯ್ನೂ ಸೇವೆ ಸಲ್ಲಿಸಿದರು. ಜೋಯಿಸರ ಶೈಲಿಯನ್ನು ಮಾರ್ಚ್‌ ಸಂಚಿಕೆಯಲ್ಲೂ, ಪ್ರಕಟವಾಗಿವೆ. ಈಗ ಜೋಯಿಸರ ನೀಡಿದ್ದೇವೆ. ಪರಿಚಯಿಸಿದ ಛಿ ೧೯೩೦-೩೧ ನೆಯ ವರ್ಷ. ಆಗಿನ ಮೈಸೂರು ಆಡಳಿತ ಮಹಾರಾಜರಿಗೇ ಸೇರಿತ್ತು. ಭಾರತ ಸರಕಾರವು ಬ್ರಿಟಿಶರ ಅಧೀನ ದಲ್ಲಿತ್ತು. ಅಂದಿನ ಚಕ್ರವರ್ತಿಯ ಪ್ರತಿನಿಧಿ ಯಾಗಿದ್ದ ಲಾರ್ಡ್‌ ಇರವಿನ್‌ ಸಾಹೇಬರು ಮೈಸೂರು ರಾಜ್ಯಕ್ಕೆ ಬರುವ ಕಾರ್ಯಕ್ರಮ ಇದ್ದಿತು. ಬ್ರಿಟಿಶ್‌ ಪ್ರತಿನಿಧಿಯು ರಾಜ್ಯಕ್ಕೆ ಬರುವುದೆಂದರೆ ಅದೊಂದು ವಿಶೇಷ ಪ್ರಸಂಗವೇ. ಅವರು ಇಲ್ಲಿ ನೋಡಬೇಕಾದ ಸ್ಮಳಗಳಾವುವು, ಅವರ ಮನರಂಜನೆಗಾಗಿ ನಡೆಯಬೇಕಾದ ಕಾರ್ಯಕ್ರಮಗಳೇನು, ಊಟ ವಸತಿಗಳ ಏರ್ಪಾಡು ಹೇಗೆ, ಇತ್ಯಾದಿಗಳ ವ್ಯವಸ್ಥೆಗಾಗಿ ದಿವಾನರಿಂದ ಮೊದಲುಗೊಂಡು ಎಲ್ಲ ಇಲಾಖೆ ಗಳ ಮುಖ್ಯಸ್ಥರಿಗೂ ತಲೆ ನೋವು. ಬೆಂಗ- ಳೂರು, ಮೈಸೂರು ಮುಂತಾದ ನಗರಗಳಲ್ಲಿ “ಜಯಕರ್ನಾಟಕ ದಲ್ಲಿ ಅವರ ಕೆಲ: ಬರೆಹಗಳು “ಮೋಜಣಿದಾರನ ಮೆಲಕಾಡುಗಳು' ೧೯೮೪ರ “ಗಾಜಿನ ಗೊಂಬೆ' "ಸ್ಮ ಎತಿಯಲ್ಲಿ ` ಸಿಕ್ಕಷ್ಟು' ಬೆಳಕುಕಂಡಿವೆ. ೧೯೮೫ರ ನವೆಂಬರ್‌ ಸಂಚಿಕೆಯಲ್ಲೂ ಆಯ್ದು ನಿಮಗಾಗಿ ರಾಜಪ್ರತಿನಿಧಿಗೆ ಮೆರವಣಿಗೆ, ಔತಣಕೂಟ- ಗಳು, ನೃತ್ಯ, ನಾಟ್ಯ, ಸಂಗೀತ, ನಾಟಕಗಳ ಏರ್ಪಾಡು ಸಾಮಾನ ವಾಗಿದ್ದರೆ ಮೈಸೂರು ಅರಮನೆಯ ಕಾರ್ಯಕ್ರಮವೇ “ಒಂದು ಪೈ ಶಿಷ್ಟ್ಯ ವಾಗಿತ್ತು. ಮೈ ಸೂರ್ಮು ಅಂದಿನ ಜ್ಯ, ಯಾಗಿದ್ದರಿಂದ “ನಗರದ ದರ್ಶನ, ಐತಿಹಾಸಿಕ ಸ್ಥಳ, ನವನು ಕಲಾಕ್ಷೇತ್ರಕ್ಕೆ ಭೇಟಿ ಇವೆಲ್ಲವೂ ಏರ್ಪಟಾಗಿದ್ದವು. ಇದಕ್ಕಾಗಿ ಪೋಲೀಸ್‌ ಮತ್ತು ಸೈನ್ಯದ ನೆರವನ್ನು ಪಡೆಯ ಲಾಗುತ್ತಿತ್ತು. ಹೊರಗಿನಿಂದ ಬಂದ ಗಣ್ಯ ಅತಿಥಿಗಳಿಗೆ ಮೈಸೂರು! ಸರಕಾರ ಏರ್ಪಡಿಸುತ್ತಿದ್ದ "ಖೆಡ್ಡಾ' ಕಾರ್ಯಕ್ರಮ ಅತ್ಯಂತ ಆಕರ್ಷಣೀಯವಾಗಿರು- ತ್ತಿತ್ತು. ಶ್ರೀಮನ್‌ ಮಹಾರಾಜರು, ಅರ ಮನೆಯ ಅಧಿಕಾರಿಗಳು, ದಿವಾನರು ಮತ್ತು ಎಲ್ಲ fala) ಅಧಿಕಾರಿಗಳು ಖುದ್ದಾಗಿ ಇದರ ಮೇಲ್ವಿಚಾರಣೆ ನಡೆಸುತ್ತಿದ್ದರು. ನಗರವನ್ನು ಶೃಂಗರಿಸು- ವುದರ ಜೊತೆಗೇ ಅತಿಥಿಗಳು "ಅರಣ್ಯ ವೈಭವ' ವನ್ನೂ ನೋಡಿ ಸಂತೋಷಪಡಲೆಂದು ಅರಣ್ಮ- ಗಳ ಸೊಬಗನ್ನು ಇಮ್ಮಡಿಗೊಳಿಸುವುದಕ್ಕಾಗಿ “ಸ್ಪೆಶಲ್‌ ಸ್ಮಾಫ್‌' ಎಂಬ ಅಧಿಕಾರಗಳ ಗುಂಪೇ ಇತ್ತು. . ಇಂಥ ಗುಂಪುಗಳಲ್ಲಿ ಬಡ ಪ್ರಾಣಿಯಾದ ನಾನೂ ಸೇರಿದ್ದೆ. ಆ ಕಾಲದಲ್ಲಿ ಸರಕಾರದ ಎಲ್ಲ ಇಲಾಖೆಯ ಜನರಿಗೂ ಅಡವಿಯಲ್ಲಿ ಪ್ರತ್ಯೇಕವಾದ ಕೆಲಸಗಳು ನೇಮಕವಾಗಿದ್ದವು. ದಿನವೂ ನಾವು ಮಾಡಿ ಮುಗಿಸಿದ ಬಗ್ಗೆ ದಿನಚರಿ ಯನ್ನು ಬರೆಯ ಬೇಕಾಗಿತ್ತು. ನಮ್ಮ ರಕ್ಷಣೆ ಗಾಗಿ ಕೆಲವು ನಿಯಮಗಳನ್ನು ಪಾಲಿಸಲೇಬೇಕಾ- ಗಿತ್ತು. ಕಾಡಾನೆಗಳು ಸಂಚರಿಸುವ ಸಮಯ- ವಾದ ಬೆಳಗಿನ ಜಾವ ಮತ್ತು ಸಂಜೆಯ ನಂತರ, ನಾವು ಬಿಳಿಯ ಉಡುಪು ಧರಿಸಿ ಅಡ್ಡಾಡ ಬಾರದು, ಗುಡಾರಗಳಿಗೆ ಬೇರೆ ಬೇರೆ ಬಣ ಹಾಕಿಸಬಾರದು ಎಂಬುದು ಮುಖ್ಯವಾಗಿತ್ತು. ಸಾವಿರಾರು ಜನರು ಎಡಬಿಡದೇ ಕೆಲಸ ಮಾಡು- ತ್ತಿದ್ದೆವು. ಹಗಲಿನಲ್ಲಿ ಭಯವಿರಲಿಲ್ಲ. ಇಂದಿ- ನಂತೆ ಅಂದು ಸುಧಾರಿತ ಬಂಗಲೆಗಳಾಗಲೀ, ಶೆಡ್ಡುಗಳಾಗಲಿ ಇರಲಿಲ್ಲ. ಮುಖ್ಯ ರಸ್ತೆಗಳಲ್ಲದೆ ವೈಸ್‌ರಾಯರ ಜೊತೆಗೂಡಿ ಬರುವ ಬಿಳಿಯ ಜನರ ವಿಹಾರಕ್ಕೆಂದು ಮರಗಿಡಗಳು ಸೊಂಪಾಗಿ ಪ್ರಕೃತಿಯು ಸೊಬಗು ಸೂಸುತ್ತಿದ್ದ ಪ್ರದೇಶ- ಗಳಲ್ಲೆಲ್ಲ `ರಿಂಗ್‌ ರೋಡು'ಗಳನ್ನೂ ನೆರಳಿರುವ ಕಡೆಗಳಲ್ಲಿ ತಕ್ಕ ಆಸನಗಳನ್ನೂ, ಕಟ್ಟಡಗಳಿಗೆ ಸುಣ್ಣ ಬಣ್ಣಗಳ ವ್ಯವಸ್ಥೆಯನ್ನೂ ಮಾಡ- ಲಾಗುತ್ತಿತ್ತು. ಆನೆಗಳನ್ನು ಹಿಡಿಯಲು ಮಾಡಬೇಕಾದ ಕೆಲಸವನ್ನೆಲ್ಲ ಸೋಲಿಗರ ಸಹಾಯದಿಂದ ಅರಣ್ಯ ಇಲಾಖೆಯವರೇ ಮಾಡಿಸುತ್ತಿದ್ದರು. ರಾಕ್ಷಸಾ ಕಾರವಾಗಿ ಬೆಳೆದ ಮರಗಳ ಮೇಲೆ ಸೋಲಿಗರ : ನೆರವಿನಿಂದ ಅಟ್ಟಣೆಗಳನ್ನು ಕಟ್ಟಿಸುತ್ತಿದ್ದೆವು. ಆಗ ಹುಣಸೂರು ಹೆಗ್ಗಡದೆ:ವನಕೋಟಿ, ಪೆರಿಯಾ ಪಟ್ಟಣದ ಉಪ ತಾಲೂಕುಗಳನ್ನು ಒಳಗೊಂಡ . ರೆವೆನ್ಕೂ ಸರ್ವೆಯ ಅಧಿಕಾರಿ ನಾನೊಬ್ಬನೆ. ಸ್ಮೃತಿಯಲ್ಲಿ ಸಿಕ್ಕಷ್ಟು ೧೦೭ ಹತ್ತಿರದ ಹಳ್ಳಿಯ ಜನರು ಕೆಲಸದಲ್ಲಿ ಪಾಲ್ಗೊಳ್ಳಲೆಂದೋ, ನೋಡಲೆಂದೋ ಮೇಲಿಂದ ಮೇಲೆ ಬರುತ್ತಿದ್ದರು. ಆದರಲ್ಲಿ ಹಿರಿಯ ಮಾಜಿ ಪಟೇಲ ಗುಂಡಪ್ಪಗೌಡನೂ ಒಬ್ಬ. ಈ ವರೆಗೆ ಇಂಥ ಅನೇಕ ಖೆಡ್ಡಾಗಳನ್ನು ನೋಡಿ ಪಾಲ್ಗೊಂಡ ಹುದ್ದೆರಿ. ಅವನು ಪ್ರಾಯ ದಲ್ಲಿ ಬೇಟೆಗಾರನೂ ಹೌದು. ಬಿಡುವಿನ ಸಮಯ ದಲ್ಲಿ ಶಿಕಾರಿಯ ಪ್ರಸಂಗಗಳನ್ನೂ, ಹಾಸ್ಯ ಪ್ರಸಂಗಗಳನ್ನೂ ಹೇಳಿ ನಮ್ಮನ್ನೆಲ್ಲ ರಂಜಿಸು- ತ್ತಿದ್ದ. ಆತ ಹೇಳುತ್ತಿದ್ದ ಕೆಲವು ಕಥೆಗಳು ಭಯಂಕರವಾಗಿಯೂ, ಒಬ್ಬರೇ ಇದ್ದಾಗ ನೆನಪಿಗೆ ಬಂದು ಎದೆ ನಡುಗಿಸುವಂಥವೂ ಆಗಿದ್ದವು. ಅವನು ಹೇಳಿದ ಒಂದು ಸಾಹಸದ ಪ್ರಸಂಗ ಹೀಗಿತ್ತು: ಒಂದು ದಿನ ಮಹಾರಾಜರೂ, ಅವರ ಆಪ್ತರೂ ಹೊರ ನಾಡಿನಿಂದ ಬಂದವರೊಡ ಗೂಡಿ ಹೋಗಿ ಬೇಟೆಯಾಡ:ವ ಏರ್ಪಾಡಾಗಿತ್ತು. ಶಿಕಾರಿಯ ಎಲ್ಲ್ಲಾ ಏರ್ಪಾಡು ಹೊಣೆ ಮಾಜಿ ಪಟೇಲ ಗುಂಡಪ್ಪಗೌಡನದಾಗಿತ್ತಂತೈೆ ಮೃಗಗಳು ಎಲ್ಲಿರುತ್ತವೆ ಎಂಬುದನ್ನೂ ಮುಂದಾಗಿಯೇ ತಿಳಿದುಕೊಂಡು ಮೃಗಯಾ ವಿಹಾರಿಗಳಿಗೆ ತಿಳಿಸುವುದೂ ಆತನ ಜವಾ- ಬ್ಹಾರಿಯೆ. ಅವನ ಹಳ್ಳಿಯ ಬಳಿಯಲ್ಲಿ ಗುಡ್ಡ ಗಳಿಂದ, ಬಂಡೆಗಳಿಂದ ತುಂಬಿದ “ಗುಡ್ಡದ ಹಾಳು' ಎಂಬ ಸ್ಥಳವಿದೆ. ಈ ಗುಡ್ಡಗಳಲ್ಲಿ ಅನೇಕ ಗವಿಗಳುಂಟು. ಈ ಗವಿಗಳಲ್ಲಿ ಚಿರತೆ, ಕಿರುಬ ಮೊದಲಾದವು ಹಗಲಲ್ಲಿ ಅಡಗಿದ್ದು ರಾತ್ರಿ ಸಂಚಾರಕ್ಕೆ ಹೊರಡುತ್ತವೆ. ಶಿಕಾರಿ ತಂಡದವರಿಗೆ ಗುಂಡಪ್ಪ ಗವಿಗಳನ್ನು ತೋರಿಸಿದ. ತಂಡದ ಜೊತೆಯಲ್ಲಿ ತಮ್ಮಟಿ- ಯವರೂ ಕಹಳೆಯವರೂ ಇದ್ದರು. ಅಪಾಯ ಬಂದಾಗ ಇವರು ವಾದ್ಯಗಳನ್ನು ಮೊಳಗಿಸಿ, ಮೃಗಕ್ಕೆ ಗಾಬರಿ ಉಂಟುಮಾಡುತ್ತಾರೆ, ಇವರೆಲ್ಲ ನೆಲದ ಮೇಲೆ ನಿಂತಿದ್ದರೆ ಗುರಿಕಾರರು ಮಾತ್ರ ಕುದುರೆಯ ಮೇಲೆ ಕುಳಿತು ಬೇಟಿ ಆಡುತ್ತಾರೆ. ಮೃಗವನ್ನು ಒಂದೇ ಏಟಿಗೆ ಹೊಡೆದು ಕೊಂದವರಿಗೆ "ಖಿಲ್ಲತ್ತು'. ತಂಡದಲ್ಲಿದವರು “ಮೃಗವನ್ನು ತೋರಿಸಂ” ೧೦೮ ಎಂದರು. “ಅದೇನು ತಾನಾಗಿಯೇ ಯಾದರೂ ಬರುತ್ತದೆಯೇ? ಗವಿಯಲ್ಲಿ ಬಿದ್ದಿರು- ತ್ತದೆ. ಗುಂಡಿನಿಂದ ಉಡಾಯಿಸಿ ಎಬ್ಬಿಸಬೇಕು. ಆಗ ಮೃಗವು ಹೊರಕ್ಕೆ ನೆಗೆದು, ಹೆದರಿ ಪಲಾಯನ ಮಾಡಿದರೂ ಮಾಡಬಹುದು, ಇಲ್ಲವೆ ರೋಷದಿಂದ ಗುರಿ ಇಟ್ಟವರ ಕಡೆಯೇ ಹಾರಿ ಬರಬಹುದು. ಆಗ ಕೈ ಚಳಕದಿಂದ ಗುರಿ ಇಟ್ಟು ಗುಂಡು ಹಾರಿಸುವುದೇ ಬೇಟೆಗಾರನ ಬುದ್ಧಿವಂತಿಕೆ” ಎಂದ ಗುಂಡಪ್ಪ. “ಹಾಗೆಯೇ ಆಗಲಿ. ಗುಂಡು ಹಾರಿಸ್ಕು ಮೃಗವನ್ನು ಎಬ್ಬಿಸು” ಎಂದು ಗುಂಡಪ್ಪನಿಗೆ ಅಪ್ಪಣೆಯಾಯಿತು. ಸ್ಥ ಗುಂಡಪ್ಪ ಎರಡು ಮೂರು ಗುಂಡುಗಳನ್ನು ಹಾರಿಸುತ್ತಿದ್ದ ಹಾಗೆಯೇ ಗವಿಯಿಂದ ಚಿರತೆ ಯೊಂದು ಆರ್ಭಟಿಸುತ್ತ ಹೊಗೆ ಬಂದ ದಿಕ್ಕಿಗೆ ನೆಗೆದು ಬಂತು. ತಮ್ಮಟೆ, ಕಹಳೆಗಳು ಮೊಳಗಿ ದುವು. ಚಿರತೆ ರಭಸದಿಂದ ಕುದುರೆಗಳೆಡೆ ಎರ ಗಿತು. ಸವಾರರು ಅಪಾಯದಿಂದ ಪಾರಾಗಲು ಕುದುರೆಗಳನ್ನು ಅತ್ತ ಇತ್ತ ಓಡಿಸಿದರು. ಗುರಿ *ರರೆಲ್ಲ ಗುಂಡು ಹಾರಿಸಿದರು. ಆದರೆ ಗುರಿ ಸರಿಯಾಗಲಿಲ್ಲ. ಹೀಗಾಗಿ ಚಿರತೆ ತನ್ನ ಗುಹೆಗೇ ಹಿಂದಿರುಗಿ ಓಡಿಬಿಟಿ ತು. ಕೈಗೆ ಸಿಕ್ಕ ಬೇಟಿಯನ್ನು ಹೊಡೆಯಲಾರದೇ ಬಿಟ್ಟ ಗುರಿಕಾರರ ಮೇಲೆ ಗುಂಡಪ್ಪನಿಗೆ ರೋಷ ಉಕ್ಕಿ ಬಂತು. ಅವನ ಬಂದೂಕಿನಲ್ಲಿ ಗುಂಡುಗಳೆಲ್ಲ ತೀರಿದ್ದು ವು. ಹಿಂದೆ ಮುಂದೆ ನೋಡದೆ ಮ ಹ ಗದ ಹಿಂದೆ ಆ ಗವಿಯೊಳಗೆ ತಾನೂ ನುಗ್ಗಿ ಬಿಟ್ಟ. ಕತ್ತಲೆಯಲ್ಲಿ ಮೃಗದ ಕಣ್ಣು ಗಳು ಹೊಳೆಯು ತ್ತಿದ್ದುವು. ಭಯದಿಂದ ಆ ಮೃಗ ನಡುಗು ತ್ತಿತ್ತು. ಗುಂಡಪ್ಪ ಚಿರತೆಯ ಮೇಲೆ ಬಿದ್ದು ಅದರ ಎರಡು ಕಿವಿಗಳನ್ನೂ ಹಿಡಿದು ದರದರನೆ ಎಳೆದುಕೊಂಡೇ ಬಂದು ಬಿಟ್ಟ. ಚಿರತೆ ತನ್ನ ನ್ನ್ನು ಕಚ್ಚಿ » ಪರಚಿ ಗಾಯಗೊಳಿಸಿದರೂ ಲೆಕ್ಕಿ ಸಲಿಲ, ಗುಂಡಪ್ಪನ ಸಾಹಸಕ್ಕೆ ಗುರಿಕಾರರೆಲ್ಲ ಮೆಚಿ ದರಾದರೂ, ಆತನಿಗೆ ಜಗ ಹೆದರಿ ಗುಂಡು ಹಾರಿಸಲೇ ಇಲ್ಲ. ಈ ಬಾರಿ ಆ ಮೃಗ ತಪ್ಪಿಸಿಕೊಂಡು ಗುಡ್ಡದಲ್ಲಿ ಮರೆಯಾಗಿ ಹೋಯಿತು. ಆದರೆ ಗುಂಡಪ್ಪನ ಶೌರ್ಯಕ್ಕೆ ಕಸ್ತೂರಿ, ಫುಬ್ರುಟಿಟಿ ಹಳ ಲ ಮೆಚ್ಚಿದ ದೊರೆಗಳಿಂದ ಖಿಲ್ಲತ್ತು, ಬಹುಮಾನ ದೊರೆತವು, ಇಂಥ ಅನೇಕ ಸ್ವಾರಸ ಭದ ಕಥೆಗಳನ್ನು ಗುಂಡಪ್ಪ ಹೇಳುತ್ತಿದ್ದರೆ “ೀಳುವವರು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರು. ಒಂದು ದಿನ ಕೈಯಲ್ಲಿ ಒಂದು ಕೋವಿ ಹಿಡಿದ ಬಿಳಿಯನೊಬ್ಬ ನಮ್ಮ ಕಡೆ ಬಂದ. ಅವನಿಗೆ ಯಾವುದಾದರೂ ಕ್ರೂರ ಪ್ರಾಣಿಯ ಬೇಟೆ ಯಾಡುವ ಚಪಲ ಬಂದಿತ್ತು. “ನನಗೊಂದು ಶಿಕಾರಿ ಬೇಕು. ತೋರಿಸಿದರೆ ಐದು ರೂಪಾಯಿ ಇನಾಮು ಕೊಡುತ್ತೇನೆ” ಎಂದ. ನನಗೆ ಈ ವಿದೆ ಗಳು ಗೊತ್ತಿರಲಿಲ್ಲ. ಆದ್ದ ರಿಂದ ಅಲ್ಲೇ ಕೆಲಸ ಮಾಡುತ್ತಿ ದ್ದ ಭೀಮಗ" ಎಂಬುವನಿಗೆ ಈ ವಿಷಯ ತಿಳಿಸಿದೆ. ಆವನಿಗೆ ಸಂತೋಷ ವಾಗಿರಬೇಕು.” ಐದು ರೂಪಾಯಿ ಆ ಕಾಲಕ್ಕೆ ದೊಡ್ಡ ಮೊತ್ತವೇ ಆಗಿತ್ತು. ಭೀಮಗ ಆ ಬಿಳಿಯನನ್ನು ಆಪಾದಮಸ್ತಕ ನೋಡಿ, “ಇದು ಶಿಕಾರಿ ಮಾಡುವ ಮುಖವೇ? ಮನುಷ್ಯ ನೋಡಿದರೆ ಚೋಟುದ್ದ ಇದ್ದಾನೆ.. ಸರಿ ನನಿಗೇನ ತೆ... ಮೊದಲು ಐದು RS ಕೊಡಿಸಿ...ಆ ಮೇಲೆ ಬೇಟೆಯನ್ನು ತೋರಿಸು ತ್ತೇನೆ,” ಎಂದ ಭೀಮಗ. ಆ ಬಿಳಿಯನಿಗೆ ಭೀಮಗ ಹೇಳಿದ್ದನ್ನು ಇಂಗ್ಲೀಷಿನಲ್ಲಿ ಹೇಳಿದೆ. ಆತ ಒಪ್ಪಿ ಇದು ರೂಪಾಯಿಯ ನೋಟನ್ನು ಕೊಟೆ ಕೇ ಬಿಟ್ಟ. ಭೀಮಗ ಆತನಿಗೆ ನಾವಿದ್ದ ನಿವಾಸದ ಹಿಂದೆ ಇದ್ದ ಭಾರೀ ಪೊದೆಯೊಂದನ್ನು ತೋರಿಸಿ, “ಶಿಕಾರಿ ಮಾಡುವುದಿದ್ದರೆ ಮಾಡಿರಿ, ಅಲ್ಲಿ ನಿಮಗೆ ಒಂದಲ್ಲ ಎರಡು ಮೃಗಗಳು ಸಿಗು ತ್ತವೆ” ಎಂದ. ಆ ಬಿಳಿಯ ತನ್ನ ಚೀಲದಿಂದ ದುರ್ಬೀನು ತೆಗೆದುಕೊಂಡು ನೋಡುತ್ತ- ಗುಂಡು ಹಾರಿಸುವುದಕ್ಕೆ ಆಯಕಟ್ಟಾದ ಸ್ಥಳ ವನ್ನು ಹುಡುಕುತ್ತಿದ್ದ. ದೂರದಲ್ಲಿ ನಿಂತಿದ್ದ ಕಾರನ್ನು ನಡೆಸಿಕೊಂಡು ಬಂದ ಅವನ ಸೆ ಗೇಹಿತ ಇವನಿಗೆ ಜೊತೆಯಾದ, ಇಬ್ಬರೂ ಸಮಾ ಲೋಚಿಸಿ, ಒಬ್ಬ ಶ್ರೀಗಂಧದ ಮರವನ್ನೇರಿ ಮೃಗದ ಜಾಡು ಹಿಡಿಯುವುದೆಂದೂ, ಇನ್ನೊಬ್ಬ ಕಾರಿನಲ್ಲಿ ಕುಳಿತು ಗುಂಡು ಹಾರಿ 'ಸುವುದೆಂದೂ ತೀರ್ಮಾನಿಸಿದರು. ಭೀಮಗ ಕುತೂಹಲದಿಂದ ತಾನೂ ಒಂದು ಶ್ರೀಗಂಧದ ಮರವನ್ನೇರಿದ. ನಾವು ಒಳಸೇರಿ ಬಾಗಿಲು ಹಾಕಿಕೊಂಡು ಕಿಟಕಿಯಿಂದ ಇಣುಕುತ್ತಿದೆ ವು. ಮರವನ್ನೇರಿದ ಬಿಳಿಯನು ಕಾರಿನಲ್ಲಿ "ಕುಳಿತಿದ್ದ ವನಿಗೆ ಸನ್ನೆ ಮಾಡುತ್ತಲೇ, ಆತ ತುಪಾಕಿ ಯಿಂದ ಎರಡು ಬಾರಿ ಗುಂಡು ಹಾರಿಸಿದ. ುಂಡಿನ ಶಬ್ದ ಹೊರಡುವುದೇ ತಡ, ಪೊದೆ ಯೊಳಗಿಂದ ದೊಡ್ಡ ಹುಲಿಯೊಂದು ಆರ್ಭಟಿ ಸುತ್ತ ಮೇಲಕ್ಕೆ ಿಗೆದು, ನಿಂತಿದ್ದ ಕಾರಿನ ಮೇಲೆ ಬಿದ್ದಿತು. ಅದರ ಹಿಂದೆಯೇ ನೆಗೆದು ಬಂತು ಮರಿ ಹುಲಿ. ಶ್ರೀಗಂಧದ ಮರದ ಮೇಲಿದ್ದ ಮನುಷ್ಯ ಕಾರಿನಲ್ಲಿದ್ದ ವನಿಗೆ ಅಪಾಯ ಒದಗಿರದಿಹುದೆಂದು. ಎಣಿಸಿ, ಮರದಿಂದ ಇಳಿ ಯಲು ಪ್ರಯತ್ನಿಸಿದ. ಮರದ ಕೊಂಬೆ ಮುರಿದು. ಬಿಳಿಯ ಸಾಹೇಬ ಕೆಳಗೆ ಬಿದ್ದ. ಅವನ ಕೈ ಲಿದ್ದ ಪಿಸ್ತೂಲಿನಿಂದ ಢಂ ಢಂ ಎಂದು ಗುಂಡು ಮೇಲಕ್ಕೆ ಹಾರುತ್ತಿತ್ತು ಈ ಗದ್ದಲ "ದಿಂದ ದೊಡ್ಡ ಹುಲಿ ಕಾಡಿನ ಡೆ ಪಲಾಯನ " ಮಾಡಿತು. ಆದರೆ ಮರಿ ಹುಲಿ ಬಿದ್ದಿ ದ್ದ ಬಿಳಿಯ ಸಾಹೇಬನತ್ತ ಧಾವಿಸಿತು. ಮತ್ತೊಂದು ಮರವನ್ನೇರಿ ಇದನ್ನೆಲ್ಲ ಗಮ ನಿಸುತ್ತಿದ ಭೀಮಗ “ಅಯ್ಯೋ ಬಿಳಿಯನ ಗತಿ ಆಗಿ ಹೋಯಿತು” ಎಂದು ಬಗೆದು ಕೃಣಮಾತ್ರ ದಲ್ಲಿ ತಾನು ಹತ್ತಿದ್ದ ಶ್ರೀಗಂಧದ ಮರವನ್ನು ಆ ಮರಿ ಹುಲಿಯ ಮೇಲೆ ಉರುಳಿಸಿದ. ಅದು ಅಲ್ಲಿ ಸಿಕ್ಕಿಕೊಂಡು ಬಿಡಿಸಿಕೊಳ್ಳಲು ಒದ್ದಾ ಡು ವಷ್ಟರಲ್ಲಿ ತನ್ನ ಕೈ ಲಿದ್ದ ನೀಳವಾದ ಭರ್ಜಿ ಹಾಂದ ಅದಕ್ಕೆ. ಇರಿದ. "ಇಷ್ಟು ಕೆಲಸವೂ ಕ್ಷಣ ಮಾತ್ರದಲ್ಲಿ ನಡೆದು ಹೋಯಿತು. ಹುಲಿ ನಶೆ € ತನಗೊಂಡು ಬಿದ್ದಿ ತ್ತು. ಚೇತರಿಸಿಕೊ ಂಡ ಬಿಳಿಯರಿಬ್ಬರೂ ಸತ್ತು ' ಬಿದ್ದಿದ್ದ ಹುಲಿ ಮರಿಯನ್ನು ತಮ್ಮ ಕಾರಿಗೆ "ಸಾಗಿಸುವ ಪ್ರಯತ್ನ ಮಾಡಿದರು... ಆದರೆ ಪಟ್ಟಣಕ್ಕೆ ಭೀಮಗ ಬಿಟ್ಟಾನೆಯೆ? “ಹುಲಿಯನ್ನು ಶಿಕಾರಿ ಮಾಡಿದವನು ನಾನು. ಜೊತೆಗೆ ನಿನ್ನ “ಪ್ರಾಣವನ್ನೂ ಉಳಿಸಿದ್ದೇನೆ. ಹೋಗಿ ಹುಲಿಯನ್ನು "ನಾನೇ ಸ್ಮ ಸಕ್ಕಲ್ಳು NA ಬೇಟಿಯಾಡಿದೆ" ಎಂದು ಜಂಭ ಕೊಚ್ಚಿ, ಕೊಳ್ಳು ವುದಕ್ಕೆ ತಾನೇ ನೀವು ಈ ಸತ್ತ ಪ್ರಾಣಿಯನ್ನು ಹೊತ್ತು ಕೊಂಡು ಹೋಗಲು ಆತುರ ಪಡುತ್ತಿರು ವುದು? ನೀವು ಈ ಮೃಗವನ್ನು ಶಿಕಾರಿ ಮಾಡಿ ಕೊಂದಿದ್ದರೆ ಈ ಪಾ ್ರಣಿಯ ಮೈ ಮೇಲೆ ಒಂದೇ ಒಂದು “ಗುಂಡಿನ cds ತೋರಿಸಿ, ಒಪ್ಪಿಕೊಳ್ಳುತ್ತೇನೆ” ಎಂದು ಪ್ರತಿಭಟಿಸಿದ. ಆದರೆ ತಾವು ಬಿಳಿಯರೆಂಬ ಕಾರಣದಿಂದ ಅವರು ದುಂಡಾವರ್ತನೆಗೆ ಇಳಿದು ದುರಹಂಕಾರದ ಮಾತುಗಳನ್ನಾಡಲು ಶುರುಮಾಡಿದರು. ಭೀಮಗ ನಿಗೆ ಸಿಟ್ಟು “ನೆತ್ತಿ ಗೇರಿ ಒಬ್ಬನ ಕೈಯಲ್ಲಿದ್ದ ರಿವಾಲ್ವ ರನ್ನು ಕಿತ್ತುಕೊಂಡು ಬಿಟ್ಟ. "ಅಷ್ಟ ರಲ್ಲಿ ಕಾಡುಕುರುಬರೆಲ್ಲ ಅಲ್ಲಿ ಸೇರಿ ಆ ಬಿಳಿಯರ ಮೇಲೆ ಎರಗಿ ಬುದ್ಧಿ ಕಲಿಸುವ ತೀರ್ಮಾನ ಮಾಡಿಕೊಂಡರು. ಆವರ ಗುಂಪನ್ನು ಕಂಡ ಬಿಳಿಯ ಸಾಹೇಬರ ಧೈರ್ಯ ಕರಗಿ ನೀರಾಗಿ, ಮೆಲ್ಲಗೆ ಕಾರನ್ನು ಹತ್ತಿ "ತಲೆ ತಪ್ಪಿಸಿಕೊಂಡರು. ಈ 'ವಾರ್ತೆ ಎಲ್ಲ ಕಡೆ ಹಬ್ಬಿತು. ಅಧಿಕಾರಿಗಳೂ ಪೋಲಿಸರೂ ಬಂದು. ಇನ್ನು ಮುಂದೆ ಕ್ರೂರ ಮ ೃಗಗಳಿರುವ ಸ್ಮ ಸ್ಲಳವನ್ನು ಯಾರೂ, ಯಾರಿಗೂ ತೋರಿಸಬಾರದೆಂದೂ, ಖೆಡ್ಡಾ ಪ್ರಕರಣ ಮಂಗಿಯುವವರೆಗೆ ಯಾರೂ, ಯಾವ ಮೃಗ- ವನ್ನೂ ಬೇಟೆಯಾಡಬಾರದೆಂದೂ ನಿಷೇಧಿಸಿ- ದರು. ಈ ಪ್ರಕರಣವು ಮಾಜೀ ಪಟೇಲ ಗುಂಡಪ್ಪ ಗೌಡರ ಕಿವಿಗೆ ಬಿದ್ದಿತು. ಕೂಡಲೇ ಹೋಗಿ ಬಿಳಿಯರ ಕೊಬ್ಬ ನ್ನು ಇಳಿಸಿದ್ದಕ್ಕೆ ಭೀಮಗ ಮ ಅಭಿನಂದಿಸಿದರು. “ಸಂಜೆಯಾಗುತ್ತ ಲೇ ಇಲ್ಲೆ KS, ಕ್ರೂರ ಮೃಗಗಳು ಸುತ್ತಾಡುತ್ತ ಇರುತ್ತ ವೆ. ನೀವೆಲ್ಲ ಕುರ್ಚಿಯ ರಾವುತರು. ನರಿಯನ್ನು ಕಂಡರೂ ಹೆದರುವ ಜನ. ರಾತ್ರಿ ವೇಳೆ ಹೊರಗೆ ಬೆಂಕಿ ಹಾಕಿರಿ. ಆಗೆ ಅವು ಇತ್ತ ಕಡೆ ಅಡಾ ಡುವುದಿಲ್ಲ” ಎಂದು ನಮ್ಮನ್ನು ಎಚ್ಚ ರಿಸಿ ಭೀವುಗನ ನೆರವಿ” ನಿಂದ ತಾವೇ “ನಮಗಾಗಿ ಎರಡು ಅಗ್ನಿ ಕುಂಡ ಗಳನ್ನು ನಿರ್ಮಿಸಿಕೊಟ್ಟರು. ಅಂದಿನಿಂದ ಭೀಮಗ ನಮ್ಮ ಕಚೇರಿಯ ಖಾಸಾ ಊಳಿಗದವ ನಾದ. ಓಗಟಲ್ಲ 9 NWS AK ಆ ಎಷೊ ಶೀ ದಿನ ನಾವು ಈ ಅಡವಿಯಲ್ಲಿ ಕೆಲಸ ಮಾಡಿದರೂ ಆನೆಗಳನ್ನು ಮಾತ್ರ ನೋಡಿರಲಿಲ್ಲ. ಭೀಮಗನನ್ನು ಕೇಳಿದೆವು. “ಆನೆಗಳು ರಾತ್ರಿ ಕಂಡಿದ ಮೇಲೆ ಬೆಳದಿಂಗ ಳಲ್ಲಿ ಗುಂಪಾಗಿ ಬರುತ್ತವೆ. ಇಂದು ಹುಣ್ಣಿಮೆ ರಾತ್ರಿ. ಬೆಳದಿಂಗಳಿನಲ್ಲಿ ಆನೆಗಳು ಬಂದರೆ ತೋರಿಸ.ತ್ತೇನೆ” ಎಂದು ಎಲ್ಲ ಮೃಗಗಳ ಚಹರೆಯ ಬಗ್ಗೆ ಒಂದು ಉಪನ್ಯಾಸವನ್ನೇ ಕೊಟ್ಟ ಕ ಮಾಜಿ ಪಟೇಲ ಗುಂಡಪ್ಪಗೌಡರಿಗೆ ಸರಿಯಾದ ಉತ್ತರಾಧಿಕಾರಿ ಭೀಮಗನೇ ಎಂದು ನಾವೆಲ್ಲರೂ ಊಟ ಮಾಡುವ ಸಮಯದಲ್ಲಿ ಒಮ್ಮ ತದಿಂದ ಠರಾವನ್ನು ಮಂಡಿಸಿ ಅನುಮೋದಿಸಿದೆವು ಕೂಡ. ಅಂದಿನ ರಾತ್ರಿ ಬೆಳದಿಂಗಳು ಚೆಲ್ಲಿತ್ತು. ಹನ್ನೊಂದು ಗಂಟೆಯ ಹೊತ್ತಿಗೆ “ಆನೆಗಳು: ಬರುತ್ತಿವೆ... ಆನೆಗಳು ಬರುತ್ತಿವೆ” ಎಂಬ ಭೀಮಗನ ಕೂಗಿಗೆ ಎಲ್ಲರೂ ಕಾತರಿಸಿ ಎದ್ದೆವು. ಅವು ನಮ್ಮ ಕಟ್ಟಡದ "ಕಡೆಯೇ ಬರುತಿ ದ್ದವು, ಎಲ್ಲರೂ ಒಳಸೇರಿ ಬಾಗಿಲು ಭದ್ರಪಡಿಸಿ, ಕಿಟಕಿ ಯಿಂದ ಇಣುಕಿದೆವು. ಯಾರೂ ಸದ್ದು ಗದ್ದಲ ಮಾಡಬಾರದೆಂದು ಭೀಮಗ ಎಚ್ಚರಿಸಿದ. ಆನೆಗಳ ಹಿಂಡು ನಮ್ಮ ಕಟ್ಟಡದ ಬಳಿಯಲ್ಲೇ ಬಿಡಾರ ಹೂಡಿದವು, ನಮಗೊ ಪ್ರಾಣ ಸಂಕಟ. ಕೊಂಚ ಹೊತ್ತಿನ ನಂತರ ಅವು ನಮ್ಮ ಕಟ್ಟಡವನ್ನು ಒಂದೆರಡು ಸುತ್ತು ಸುತ್ತಿ ವಿಹರಿಸಿ, ಒಂದೊಂದಾಗಿ ಸಾಗಿಹೋದುವು. ದೇವರ ದಯದಿಂದ ನಮ್ಮ ಸುಳಿವು ಹಿಡಿಯಲಿಲ್ಲ. ಆನೆಗಳೆಲ್ಲ ಮರೆಯಾದ ಮೇಲೆ ಭೀಮಗ ಹೊರಗೆ ಹೋಗಿ "ನೋಡಿ ಬಂದು “ಎಂಥ ಕಾಲ ಬಂದಿದೆ ನೋಡಿ. ಕ್ರೂರ ಮ )ಗಗಳು ಬರದಿರಲಿ ಎಂದು ಬೆಂಕಿ ಹಾಕಿದರೆ... ಚಿರತೆಗಳೂ ಕಿರುಬಗಳೂ ಒಟ್ಟಾಗಿ ಜಮಾಯಿಸಿ ಬೆಂಕಿಯ ಸುತ್ತಲೂ ಸೇರಿ ಚಳಿ ಕುಯಿಸುತ್ತಿವೆ. ನೀವೆಲ್ಲ ಎಚ ರದಿಂದ ಇರಬೇಕು” ಎಂದು ಅಂಜಿದವರ ಮೇಲಿ ಕಪ್ಪೆ ಎಸೆದ. ನಾವು ಬಿಡಾರ ಹೂಡಿದ್ದ ಕಟ್ಟಡದಲ್ಲಿ ದುದು ಒಂದೇ ಒಂದು ದೊಡ್ಡ ಹಾಲು. ಕಟ್ಟಡದ ಹಿಂದುಗಡೆ ಮುಂದುಗಡೆ ಹಜಾರದಂಥ ಜಗುಲಿ ಗಳಿದ್ದು, ಈ ಜಗುಲಿಗೆ ಅರ್ಧಗೋಡೆ ಅರ್ಧ ಕಬ್ಬಿ ಣದ ಕಟಕಟೆ ಹಾಕಿದ್ದು ಮಧ್ಯೆ ಒಂದೊಂದು ಬಾಗಿಲುಗಳಿದ್ದುವು. ನಮ್ಮ ಗುಂಪಿನ ಆರು ಜನರಂ ನಮ್ಮ ಲೆಕ್ಕ ಪತ್ರದ ಪುಸ್ತಕಗಳನ್ನೂ, ಸ್ವಂತ ವಸ್ತುಗಳನ್ನೂ, ಹಾಸಿಗೆ ಹೊದಿಕೆಗಳನ್ನೂ ಅಲ್ಲಿಯೇ ಇಟ್ಟುಕೊಂಡಿದ್ದೆವು. ನಾವು ಮಲಗು ತ್ತಿದ್ದುದೂ, ಇಲ್ಲಿಯೇ. ಬಾಗಿಲಿನ ಬಳಿ ಒಂದು ದುಂಡುಮೇಜಿನ ಸುತ್ತಲೂ ಕುಳಿತು, ಅಂದಂದಿನ ಕೆಲಸದ ವರದಿಯನ್ನೂ, ಲೆಕ್ಕಪತ್ರ ಗಳನ್ನೂ ತಯಾರು ಮಾಡುತ್ತಿದ್ದೆವು. ಹಿಂದಿನ ಬಾಗಿಲಿನ ಬಳಿ ಒಂದು ಮೇಜು ಮಾತ್ರ ಇದ್ದು ಕುರ್ಚಿಗಳು ಇಲ್ಲದ ಪ್ರಯುಕ್ತ ಅದನ್ನು ಬಳಸು- ತ್ತಿರಲಿಲ್ಲ. ಅಂದಂದಿನ ಕೆಲಸಗಳನ್ನು ಒಂದೇ ಮುಗಿಸುವ ಹೊತ್ತಿಗೆ ಎಷ್ಟೋ ದಿನ ಅರ್ಧರಾತ್ರಿ ಮೀರಿರುತ್ತಿತ್ತು. ನಮ್ಮ ಕಟ್ಟಡದ ಪಕ್ಕದ ಷೆಡ್‌ ಒಂದರಲ್ಲಿ ಅಡುಗೆ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿಯ ಊಟಕ್ಕೆ ಅನೇಕ ದಿನ: ಭೀಮಗ ಇರುತ್ತಿರಲಿಲ್ಲ. ತನ್ನ ಹಳ್ಳಿಗೇ ಹೋಗಿ ಉಂಡು, ಕುಡಿದು ತೇಲಾಡುತ್ತ ಬರುತ್ತಿದ್ದ. ಸ ಅಂದು ಅಡುಗೆ. ಸಿದ್ಧವಾಗಿದೆ ಎಂದೂ, ಊಟಕ್ಕೆ ಬರಬೇಕು ಎಂದೂ ಕರೆ ಬಂತು. ಜಾ! ಬೀಗವನ್ನು ಹಾಕದೆ ಸುಮ ನೆ ಮುಚ್ಚಿ ಹೊರಟೆವು, ಊಟ ತೀರಿಸಿಕೊಂಡು "ಲೆ ಅಡಿಕೆ ಹಾಕಿ, ಕೆಲಸ ಮುಂದುವರಿಸಲು ಕುಳಿತು ಕೊಂಡೆವು. ಇದ್ದಕ್ಕಿದ್ದ ಹಾಗೆ ನಾಗೇಶರಾಯರಿಗೆ ನಡುಕ ಹುಟ್ಟಿಕೊಂಡಿತು. ಉಸಿರು ಅಡಗಿ, ಮುಖವೆಲ್ಲ ಭೀತಿಯಿಂದ ಪರಿತಪಿಸಿ, ಮಾತನಾಡಲು ಮಾಡಿದ ಪ್ರಯತ್ನವೆಲ್ಲ ನಿಷ್ಠ್ಫಲವಾಯಿತು. ಹಿರಿಯರಾದ ವೆಂಕಟಸುಬ್ಬ ಯ ್ಯನವರಿಗೂ ಎದೆ ಧಡ್‌ ಎಂದಿತು. ಇಷ್ಟು . ಹೊತ್ತಿ ನಲ್ಲಿ ಯಾವ ವೆ ದರೂ ಸಿಗುವಂತಿರಲಿಲ್ಲ ಎಂದು ಅವರ ಚಿಂತೆಯಾಯಿತು ನಾಗೇಶರಾಯರ ದೃಷ್ಟಿ ಆಚೆ ಬಾಗಿಲ ಬಳಿಯಿದ್ದ ಮೇಜಿನ ಕಡೆಗೆಃ ಇದ್ದು. ಅವರು ಮಾತನಾಡದೇ ಪದೇ ಪದೇ ಮೇಜಿನ ಕಡೆ ಕೈ ತೋರಿಸುತ್ತಿ ದ್ದರು. ಎಲ್ಲರ ದೃಷ್ಟಿಯೂ. ಅತ್ತ ಕಡೆ ಹೆರಿಯಿತು. ತ ಹ ಮ! ಆ ಮೇಜಿನ ಕೆಳಗೆ ಕಾಣಿಸುತ್ತಿರುವುದೇನು? ಯಾವುದೋ ಪ್ರಾಣಿ! ಕೈ ಕಾಲುಗಳನ್ನು ಚಾಚಿ, ತಲೆಯನ್ನು ನೆಲದ ಮೇಲಿಟ್ಟು ನಿದ್ರಿಸುವಂತಿದೆ. ಉದ್ದವಾದ ಬಾಲ ಮಾತ್ರ “ಹೊರಗೆ ಕಾಣಿಸು ತ್ರಿ ್ರಿ ರುವುದರಿಂದ ಯಾವುದೋ ಕ್ರೂರಮೃಗ ವೆಂದು ಅರಿವಾಗುತ್ತದೆ... ಅದು ಖಂಡಿತ ವಾಗಿಯೂ ನಾಯಿಯಲ್ಲ. ನಾಯಿಗಿಂತ ದೊಡ್ಡ ದೇಹ, ಈಗ ಮಾಡುವುದೇನೆಂ ಬ ಯೋಚನೆ ಎಲ್ಲರ ಮನದಲ್ಲಿ ಸುತ್ತುತ್ತಿತ್ತು. ಮಾತನಾಡದೇ ಮೌನದಿಂದ ಒಬ್ಬ! ರ ಹಿಂದೆ ಒಬ್ಬರು ಕಳ್ಳರಂತೆ ಹೊರ ಬಂದೆವು. ಬೀಗ ಬೀಗದ ಕೈ ಒಳಗೆ ಸೇರಿದ್ದ ಪ್ರಯುಕ್ತ ಚಿಲಕಕ್ಕೆ ಬೆಣೆಯನ್ನು ಸಿಕ್ಕಿ ಸಿದ ಮೇಲೆಯೇ ಬಾಯಿ ಬಿಡುವ ಧೈಯ ಬಂದದ್ದು ನಮಗೆ, ನಾವೆಲ್ಲರೂ ಊಟಕ್ಕೆ ಹೋಗಿದ್ದ ಸಮಯ ದಲ್ಲಿ ಈ ಮೃಗ ಮೆಲ್ಲಗೆ "ಒಳಸೇರಿರಬೇಕು. ಆದು ಯಾವ ಪ್ರಾಣಿಯೋ. ಗೊತ್ತಾಗುತ್ತಿಲ್ಲ. ಹೊರಗೆ ಕಗ್ಗತ್ತಲು. ಕಾರ್ತಿಕ ಮಾಸದ ಚಳಿ ಎದೆಯನ್ನು - ನಡುಗಿಸುತ್ತಿದೆ. ಜನರೆಲ್ಲ ಅವರವರ ಠಾಣ್ಕಕ್ಕೆ ಹೊರಟು ಹೋಗಿದ್ದಾ ರೆ. ಕಾಡು ಕುರುಬರೆಲ್ಲ ಇಷ್ಟು ಹೊತ್ತಿಗೆ ಕುಡಿಕದ ಅಮಲಿನ ಲ್ಲಿರುತ್ತಾರೆ. ಕರೆದರೂ ಬರುವ ಹಾಗಿಲ್ಲ. ನಮಗೆ ಆಪದ್ಬಾಂ- ಧವನಾದ ಭೀಮಗ ಬರುತ್ತಾನೋ ಇಲ್ಲವೋ ಗೊತ್ತಿಲ್ಲ; ಭೀಮಗ ಹೊತ್ತಿಸಿ ಹೋಗಿದ್ದ ಬೆಂಕಿ. ಕೆಂಡವಾಗಿ ಆರುತ್ತಿದೆ. ಕುರುಬರ ನಾಯಕ ನಾಯಡುನ ಹತ್ತಿರ ಮಾತ್ರ ಕೋವಿ ಇದೆ. ಅವನು ಕುಡಿದು ಕುರುಬರ ಪಾಳ್ಯದಲ್ಲಿರುತ್ತಾನೆ. ನವಗೆ ಕೋವಿ ಕೊಟ್ಟರೂ ಹಾರಿಸಲು ಬರುವು ದಿಲ್ಲ. ಕೊನೆಗೆ ಅಡುಗೆಯ ಕೃಷ್ಣಪ್ಪ ನೇ ಧೈರ್ಯ ಮಾಡಿ, ಗೊರವಿಯ ಕೊಹಿನ್ನು ಹೊತ್ತಿ ಸಿ ಠಾಣ್ಯದ ದಿಕ್ಕಿನಲ್ಲಿ ಅರ್ಧ ಮೈಲಿ ಹೋಗುತ್ತ “ಎ ಭೀಮಗಾ... ಭೀಮಗಾ” ರದು ಅರಚುತ್ತ ನಡೆದ. ತನ್ನ ಕೂಗು ಯಾರಿಗಾದರೂ ಕೇಳಿ ಸಲಿ ಎಂದು ಅವನ ಆಸೆ. ಇನ್ಯಾವ ಕಾಡು ಮೃಗ ಎದುರಾಗುತ್ತೋ ಎಂಬ ಭಯ ಬೇರೆ. ಕೂಗಿ ಕೂಗಿ ಗಂಟಲು ಗಾರಾದ ಕೃಷ್ಣಪ್ಪನಿಗೆ ಯಾರೋ ಮಾತನಾಡುತ್ತ ಬರುವ ಸದ್ದು ಸ್ಮೃತಿಯಲ್ಲಿ ಸಿಕ್ಕಷ್ಟು ೧೧೧ ಕೇಳಿಸಿತು. ಇವನು ಮತ್ತೆ ಕಿರುಚಲು ಧ್ವನಿ ಯಲ್ಲಿ ಅರಚಿದ್ದು ಕೇಳಿ ಆ ಸದ್ದೂ ನಿಂತು ಹೋಯ್ತು. ಕೃಷ ಪ್ಲ ಶನಿಗೆ ಅನುಮಾನವಾಯ್ತು. ಅವನು ನಿಂತಿ ತಿದ್ದ ಜಾಗದಲ್ಲಿ! ಒಂದು ಬಂಡೆಕಲ್ಲು ಇದ್ದು ಅದನ್ನು ಭೂತನ ಕಲ್ಲು ಎನ್ನುತ್ತಾರೆ. ಬರುವ ಜನ ತನ್ನನ್ನು ಭೂತ ಎಂದು. ಎಣಿಸಿ ಹಿಂದಿರುಗಿ ಬಿಟ್ಟರೆ ಲಸ ಕೆಡುತ್ತದೆ ಎಂದು ದಮ್ಮು ಒಡಿದು ಓಡಿ ಹೋಗಿ ಅವರನ್ನು ಮಾತನಾಡಿಸಿದ. `ನೋಡಿದರೆ ಅವರು ಕಾಡು ಕುರುಬ ಹೆಂಗಸು-- “ನಾನು ದೆವ್ವವೂ ಅಲ್ಲ, ಪಿಶಾಚಿಯೂ ಅಲ್ಲ. ನಿಮ್ಮ ಹಾಗೇ ಮನುಷ್ಯ. ನಮ್ಮ ಆಫೀಸಿನ ಒಳಗೆ ಒಂದು ಕಾಡುಮೃಗ ಸೇರಿಬಿಟ್ಟೆದೆ. ಅದನ್ನು ಕೂಡಿ ಹಾಕಿದ್ದೆ €ವೆ ಅದು. ಹೊರಗೆ ಬರುವವರೆಗೆ ನಾವು ಒಳಗೆ ಹೋಗಿ ಮಲಗುವಂತಿಲ್ಲ. ನೀವು ಹೋಗಿ ಎಲ್ಲರಿಗೂ ಈ ಸಮಾಚಾರ ಹೇಳಿ. ನಾಯುಡುನ್ನೋ, ಭೀಮಗನನ್ನೋ ಕಳಿಸಿ, ಅವ ರಿಗೆ ತಪ್ಪದೆ ಒಂದು ಕೋವಿಯನ್ನು ತರುವಂತೆ ಹೇಳಿ ನಮಗೆ ನೀವು ಸಹಾಯ ಮಾಡಿ” ಎಂದು ಅಂಗಲಾಚಿ ಬೇಡಿಕೊಂಡು ಅವರನ್ನು ಠಾಣ್ಯಕ್ಕೆ ಕಳುಹಿಸಿ, ಹಿಂದಿರುಗಿ ಬಂದು ನಮಗೆ ಸುದ್ದಿ ಮುಟ್ಟಿ ಸಿದ. ಈ ವಾರ್ತೆಯನ್ನು ಕೇಳಿದ ಒಡನೆಯೇ ಠಾಣ್ಯದ ಜನರೆಲ್ಲ ಗುಂಪಾಗಿ ಬಂದುಬಿಡುವರೆಂಬ ನಮ್ಮ "ನಿರೀಕ್ಷೆ ಸುಳ್ಳಾಯಿತು. ಎಷ್ಟೋ ಹೊತ್ತಿನ ನಂತರ ನಾಯುಡು ಹಿಂಡ: ಗತ ಕಾಲದ ಕೋವಿ ಯನ್ನೇನೋ ತಂದಿದ್ದ, ಆದರೆ ಮದ್ದನ್ನು ಮರೆತು ಬಂದಿದ್ದ. “ಮದ್ದ ನ್ನು ತರುತ್ತೇನೆ ಎಂದು ಮತ್ತೆ ಹ್ರಾರಟುಹೋದ. ಅವನು ಸಾಕಷ್ಟು ಕುಡಿದಿದ್ದ. ನಾಯುಡು ಹಾಗೆ ನೋಡಿ ದರೆ ಹೇಳಿಕೊಳ್ಳು ವಂಥ ಬೇಟೆಗಾರನೇನಲ್ಲ. ಬೆಳಗಿನ ಜಾವ ಮೂರು ಗಂಟೆಯ ಹೊತ್ತಿಗೆ ಆತ ಪುನಃ ಬಂದ, ಕಿಟಕಿಯ ಮೂಲಕ ನೋಡಿದ. ಒಳ್ಳೆಯ ಶಿಕಾರಿ ಸಿಕ್ಕಿತೆಂದು ಹೇಳಿ ಕೊಂಡ. ಕೋವಿ ಸಿದ್ಧ ಪಡಿಸಿಕೊಂಡು ಆಯ- ಕಟ್ಟಾದ ಜಾಗ ಚುನಾಯಿಸಿದ. ಇಷ್ಟು ಹೊತ್ತಿಗೆ ಆಪಾ ಪ್ರಾಣಿಯೂ ಎದ್ದು ಮೈ ಮುರಿಯುತ್ತಿ ತ್ತು. “ನೀವೆಲ್ಲರೂ ದೂರ ಹೋಗಿ. ಬಾಗಿಲು ಭಧ್ರ ರಾ ೧೧೨ ವಾಗಿರಲಿ ಒಂದೇ ಏಟಿಗೆ ಅದನ್ನು ಮುಗಿಸಿ ಬಿಡುತ್ತೇನೆ ನೋಡಿ” ಎಂದು ಗುಂಡು ಹಾರಿಸಿದ. ನಾಯುಡು ಗುಂಡು ಹಾರಿಸಿದ ಅಷ್ಟೆ. ಆದು ಆ ಪ್ರಾಣಿಗೆ ತಗುಲಲೇ ಇಲ್ಲ, ಕೋಪದಿಂದ ಘರ್ಜಿಸುತ್ತ ಆ ಮೃಗವು ಮೂಲೆ ಮೂಲೆಗೂ ಎಗರಾಡುತ್ತಿತ್ತು. ಇನ್ನೊಮ್ಮೆ, ಮತ್ತೊಮ್ಮೆ, ಮಗುದೊಮ್ಮೆ ಗುಂಡು ಹಾರಿಸಿದ. ಬಹುಶಃ ತಗುಲಿರಬೇಕು, ಏಕೆಂದರೆ ಆ ಪ್ರಾಣಿ ಅತ್ತಿತ್ತ ಎಗುರಾಡುತ್ತಿದ್ದುದು ಕಾಣಿಸಲಿಲ್ಲ. ಆಗಾಗ ನರಳುತ್ತಿತ್ತಷ್ಟೆ. ಆದು ಅಸು ನೀಗಿತೆಂಬ ಧೈರ್ಯ ಯಾರಿಗೂ ಇರಲಿಲ್ಲ. ಬಾಗಿಲು ತೆಗೆದು ನೋಡೋಣವೆಂದರೆ ಕೋಪದಿಂದ, ಅರೆ ಜೀವ ವಾಗಿರುವ ಮೃಗ ಆಕ್ರೋಶವನ್ನು ತೀರಿಸಿ ಕೊಳ್ಳದೆ ಬಿಟ್ಟೀತೇ? ಯಾರೂ ಬಾಗಿಲನ್ನು ತೆರೆ ಯುವ ಧೆ ರ್ಯ ಮಾಡಲಿಲ್ಲ. ಅಷ್ಟು ಹೊತ್ತಿಗೆ ಬೆಳಕು ಹರಿಯಿತು. ಬೆಳಕು ಹರಿಯುವಾಗಲೇ - ಲ್ರುರಡು ಹೊಳೆಗಳು ಕೂಡುವ ಸಂಗಮ ಸ್ಥಳ ದಲ್ಲಿ ಅಡ್ಡಕಟ್ಟೆ ಹಾಕಿ ನಿರ್ಮಿಸಿದ ಕೆರೆ ಇರುವ ಊರಲ್ಲಿ ನಾನು ಸ್ವಲ್ಪಕಾಲ ಮಸ ಮಾಡ ಬೇಕಾಗಿ ಬಂತು. "ಕೆರೆಯ ಏರಿಯ ಮೇಲೆ ನಿಂತು ನೋಡಿದರೆ ಇದೊಂದು ಸಾಮಾನ್ಯ ಕಟ್ಟೆ ಯಂತೆ ತೋರುತ್ತಿತ್ತು. ನೀರಿನಿಂದ ಆಚೆ ಕಾಣಿ ಸುವ ಮನೆಯವರನ್ನು ಕೂಗಿ ಕರೆದು ಮಾತ ನಾಡಿಸುವಷ್ಟು ಹತ್ತಿರವಾಗಿ ಕಾಣುತ್ತಿತ್ತು ಆ ಊರು. ಈ ಗ್ರಾಮದ ಎಲ್ಲ ಮನೆಗಳೂ ಈ ಕಟ್ಟಿಯಲ್ಲಿ ಮುಳುಗಡೆಯಾಗಿ, ಸ್ವಲ್ಪ ಎತ್ತರ- ದಕ್ಲಿದ್ದು ಉಳಿದುಕೊಂಡಿದ್ದ ಒಂದೇ. ಒಂದು ಮನೆಯ ಗ್ರಾಮ ಹಂಪಾಪುರ. ಮುಖ್ಯ ರಸ್ತೆಯಿಂದ ಹದಿನಾಲ್ಕು ಮೈಲ ಪ್ರಯಾಣದ ನಂತರ ಸಿಗುವ ಕಲ್ಲಿನಿಂದ ಕಟ್ಟಿದ ಆ ಒಂದೇ ಒಂದು ಮನೆ ಹಳೆಯ ಕಾಲದು. ಮುಳುಗಡೆ ಯಾಗದ ಜಮೀನುಗಳನ್ನು “ರೂಢಿಸಿಕೊಂಡು ಕಸ್ತೂರಿ, ಫೆಬ್ರುವರಿ ೧೯೮೭ ದೊಡ್ಡ ಇಂಜಿನಿಯರ್‌ ಸಾಹೇಬರು ಕಾರಿನಲ್ಲಿ ಬಂದರು. ವಿಷಯ ಅವರಿಗೂ ಮುಟ್ಟಿತ್ತು. ವಿದ್ಯಮಾನವನ್ನೆಲ್ಲ ತಿಳಿದುಕೊಂಡರು. ವೆಂಕಣ ಸುಬ್ಬಯ್ಯನವರು “ನಾವು ಮಾಡಿಸಿದ ಸುಣ ಬಣ್ಣ ಲ್ಲ ರಕ್ತಮಯವಾಯಿತು” ಎಂದರು. ನಕ್ಕ ಪತ್ರಗಳೆಲ್ಲ ರಕ್ತಮಯವಾಗಿ ಹಾಳು ಯಿತು” ಬಡ್‌ ನಾನು ಹೇಳಿದೆ. “ನೀವೆಲ್ಲ ಕ್ಷೇಮವಾಗಿದ್ದೀರಿ ತಾನೇ? ಅದೇ ಮುಖ್ಯ. "ನನಗೆ ತುಂಬ ದಿಗಿಲಾಗಿತ್ತು. ದೇವರು ದೊಡ್ಡ "ವನು" ಎಂದು ಸಾಹೇಬರು. ನುಡಿದರು. ಅಷ್ಟು “ಹೊತ್ತಿ ಗೆ ನೂರಾರು ಜನ ಸೆ ರಿದ್ದ ರು. ಇಷ್ಟೆಲ್ಲ ಗಲಭೆಗೆ ಕಾರಣವಾದದ್ದೊ ದು ಚಿರತೆ. "ಅದು ಇನ್ನೂ ಸತ್ತಿರಲಿಲ್ಲ. ಇನ್ನೊಮ್ಮೆ ಗುಂಡು ಹಾರಿಸಿ ಅದನ್ನು ಕೊಲ್ಲಲಾಯಿತು. ಮರುದಿನವೇ ನಮ್ಮ ಆಫೀಸು ಸ್ಮಳಾಂತರ ಗೊಂಡಿತು. ಈ ಒಂಟಿ ಮನೆಯಲ್ಲಿ ವಾಸಿಸುತ್ತಿದ್ದವರೇ ಪುಟ್ಟಸ್ವಾಮಿ ಗೌಡರು. ಖಂಡಿತವಾದಿಯಾಗಿದ್ದ ಗೌಡರ ಸನ ಮತ್ತು ವಿರೋಧ ಪಕ್ಷಗಳೂ ಇದ್ದವು. ಆ ಬಾರಿ ಶಿವರಾತ್ರಿಯ ಜಾತ್ರೆಯಲ್ಲಿ ಹೋರಿ ಕರುಗಳನ್ನು ಕೊಳ್ಳಲೇಬೇಕಾದ ಅವಶ್ಯಕತೆ ಗೌಡರಿಗೆ ಉಂಟಾಯಿತು. ತಮ್ಮ ಹಿತಚಿಂತಕರ ಜೊತೆಯಲ್ಲಿ ಪರಸ್ಮಳದ ಜಾತ್ರೆಗೆ ಹೋಗಿ, ದನ ಕರುಗಳ ವ್ಯಾಪಾರ ಮಾಡಲು ನಿರ್ಧರಿಸಿದರು. ಆದರೆ ಮನೆಯ ಪರಿಸ್ಥಿತಿಯ ಯೋಚನೆ ಅವ- ರನ್ನು ಬಲವಾಗಿ ಕಾಡಿತು. ತಮ್ಮ ಮನೆ ಒಂಟಿ, ನೆರೆ ಹೊರೆ ಇಲ್ಲ. ಬಂಧು "ಬಾಂಧವರನ್ನು ಕರೆಸಲು ಕೂಡ ಸಮಯವಿಲ್ಲ. ವೃದ್ಧ ತಾಯಿ, ಹೆಂಡತಿ-ಪುಟ್ಟ ಮಗು ಮತ್ತು ಮದುವೆ ಯಾಗದ ತಂಗಿಯರನ್ನಷ್ಟೇ ಬಿಟ್ಟು ನಾಲ್ಕಾರು ದಿನ ಪರಸ್ಮಳಕ್ಕೆ ಹೋಗುವುದು ಹೇಗೆಂದು ದ್ದರು, ತಮಗಾಗದವರು ಮಯ ಸಾಧಿಸಿ ಹೆಂಗೆಸರು ಮಕ್ಕಳಿಗೆ ತೊಂದರೆ ಉಂಟು ಮಾಡಿದ್ದರೆ. ಏನು "ಮಾಡುವುದು? ಎಂದಂ ಕಳವಳಿಸಿದರು. ಆದರೆ ಪರಿಸ್ಥಿತಿಯೇ ಹಾಗಿತ್ತು. ಹೋಗದೆ ಇರಲಾಗುತ್ತಿರಲಿಲ್ಲ. ಕೊನೆಗೆ ಮನೆಯ ಇಪ್ಪತ್ತರ ಹರೆಯದ ಮನೆಯ ನಂಬಿಗೆಯ ಬಂಟ ಬಸ- ವಣ್ಣನ ಮೇಲೆ _ಜವಾಬುದಾರಿ ಇಕಿ “ಜೋಪಾನ, ಜಾಗ್ರತೆಯಾಗಿರಿ. ರಾತ್ರಿಯ ವೇಳೆ ಹೊಲಗಳ ಕಡೆ ಹೋಗಬೇಡಿ. ಯೋಚಿಸಿ ಕೆಲಸ ಮಾಡಿ. ನನ್ನ ಕೆಲಸವಾದ ಕೂಡಲೇ ಬಂದು ಬಿಡುತ್ತೇನೆ.” ಎಂದು ತಮ್ಮವರ ಜೊತೆ ಗೂಡಿ ಜಾತ್ರೆಗೆ ಹೊರಟರು. ಗೌಡರು ಹೊರಟು ಹೋದ ಎರಡನೆಯ ದಿನ ಸಂಜೆಗೆ ಮಂಂಚೆ ಒಂದು ಘಟನೆ ನಡೆಯಿತು. ಆಂದು: ಯಾರೋ ಒಬ್ಬ ಗೌಡರನ್ನು ಕೇಳಿ ಕೊಂಡು ಒಂದ. ಗೌಡರ ಹೆಂಡತಿ ಹೊನ್ನಮ್ಮ ಮನೆಯ ಹಿತ್ತಲಿನಲ್ಲಿ ಕೀರೆಯ ಸೊಪ್ಪನ್ನು ಕೊಯ್ಯುತ್ತಿದ್ದಳು. ಮನೆಯ ಮಂದಿನ ಜಗಲಿಯ ಮೇಲೆ ಕುಳಿತಿದ್ದ ಮುದುಕಿಯೊಂದಿಗೆ ಬಂದವನು ಮಾತನಾಡಿದ-- “ಗೌಡ ಇದ್ದಾನೆಯಾ ಅಜ್ಜಿ?” “ಯಾಕಪ್ಪ, ಏನು ಸಮಾಚಾರ?” “ಒಂದು ಮುಕ್ಕವಾದ ಎಸಯ ತಿಳಿಸ ಬೇಕಾ- 39 ನ್‌ “ಯಾಕಪ್ಪ, ನೀನು ಎಲ್ಲಿಂದ ಬಂದಿದ್ದಿ?” “ಬುವ್ವನ ಹಳ್ಳಿಯಿಂದ ಬಂದಿದ್ದೀನಿ.” "ಏನಪ್ಪ ವಿಸಯ? ಎಲ್ಲರೂ ಚೆನ್ನಾಗಿದ್ದಾರೆ ತಾನ?” “ಅದಕ್ಕೇ ನಾನು ಒಂದದ್ದು. ಹೊನ್ನಮ್ಮನ ತಾಯಿ ಚೆನ್ನಮ್ಮನಿಗೆ ಈಗ ನಾಕು ದಿನದಿಂದ ಹುಷಾರಿರಲಿಲ್ಲ. “ಈಗ ಇನ್ನೂ ಸುಸ್ನಾ ಗಿದ್ದಾರೆ. ಯಾರ ಬಳಿಯಾದರೂ ಸಮಾಚಾರ ಹೇಳಿ ಕಳಿಸ ಬೇಕೆಂದು ಆಳುಗಳಿಗೆ ಹುಡುಕಾಡುತ್ತಿದ್ದರು. ನಾನು ಬಂದದ್ದು ಕಂಡು “ಒಂದು ಹೆಜ್ಜೆ ಹಂಪಾ ಪುಂದವರೆಗೂ ಹೋಗಿ ನಮ್ಮ ಮಗು ಹೊನ್ನಮ್ಮನಿಗೆ ಹೇಳು. ಅವರ ತಾಯಿ ಕ್‌ 'ಒ' ೫570 ಕಣ ಇಟ್ಟುಕೊಂಡು ಕಾಯು- BN ಹೆ ಸಿಕ್ಕಷ್ಟು ಗ್‌ ೧೧೩ ತವರೆ ಎಂದು ಹೇಳಿ ಜೊತೆಯಲ್ಲಿಯೇ ಕರೆದು ತಾ' ಎಂದು ಕಳಿಸವರೆ. ಬಂದರೆ ನನ್ನ ಜೊತೆ- ಯಲ್ಲೇ ಕರೆದುಕೊಂಡು ಹೋಗುತ್ತೇನೆ. ಈಗ ಬರದಿದ್ದರೆ ಮುಕವೂ ಸಿಗುವುದಿಲ್ಲ!” “ನಿನ್ನದು ಯಾವೂರಪ್ಪ, ನಿನ್ನ ಹೆಸರೇನು?” “ಅದೆಲ್ಲ ಪುರಾಣ ಯಾಕಜ್ಜಿ? ಏಚನೆ ಮಾಡಿ ನೋಡಿರಿ. ಗೌಡರು ಜಾತ್ರೆಗೆ ಹೋದ ಸಮಾ- ಚಾರಾನೂ ಗೊತ್ತಿದೆ.” ಬಾಗಿಲಿನ ಹಿಂದೆ ನಿಂತು ಕೇಳಿಸಿಕೊಳ್ಳು ತ್ತಿದ್ದ ಹೊನ್ನಮ್ಮ ಹೊರಗೆ ಬಂದು “ಚೀಟಿ ಗೀಟಿ ಬರೆದು ಕೊಟ್ಟವರಾ?” ಎಂದಳು. ಆತ ಇಲ್ಲವೆಂದ. “ನಿನ್ನದು ಯಾವೂರು, ನಿನ್ನ ಎಂದು ಕೇಳಿದಳು. “ನನಗೆ ನಿಮ್ಮ ಅಪ್ಪ ದ್ದೀನಿ. ನಿಮಗೆ ತೋಚಿದಂತೆ ಮಾಡಿ. ಕೊಂಡು ಬಾ ಎಂದಿದ್ದಾರೆ. ಬಂದರೆ ಕರೆದು ಕೊಂಡು ಹೋಗುತ್ತೇನೆ. ತಾಯಿ ಅನ್ನೋ ವಸ್ತು ದೊಡ್ಡದು” ಎಂದು ಹೇಳಿ ಸುಮ ನಾದ. ಮುದುಕಿಗೆ ಬಂದವನ ಜೊತೆ ತನ್ನ ಸೊಸೆ ಹೋಗಿ ತಾಯಿಯ ಮುಖವನ್ನು ನೋಡಿ ಕೊಂಡು ಬರಲಿ ಎನಿಸಿತು. ಒಳಗಡೆ ಅತ್ತೆ- ಸೊಸೆ ಅದನ್ನೇ ಚರ್ಚಿಸಿದರು. ಹೊನ್ನಮ್ಮನಿಗೆ ತಾಯಿಯ ಅಂತ್ಯ ಕಾಲ ಪ್ರಾಪ್ತವಾದ ದುಃಖ ಒಂದು ಕಡೆಯಾದರೆ, ಸಂದರ್ಭದ ಬಗ್ಗೆ ಯೋಚನೆ ಒಂದು ಕಡೆ. ಯಾವನೊ ಅನಾಮ- ` ಧೇಯನ ಚೊತೆಗೆ ಅವೇಳೆಯಲ್ಲಿ ಹೋಗುವುದು ಹೇಗೆ? ಬಂದಾತ ತನ್ನ ಹೆಸರನ್ನೂ, ಗುರು- ತನ್ನೂ ಊರನ್ನೂ ಹೇಳುತ್ತಿಲ್ಲ ಗಂಡ ಹೋಗು ವಾಗ “ಹೇಳಿದ್ದ ಎಚ್ಚರಿಕೆ, ಜಾಗ್ರತೆ, ಜೋಪಾನದ ಮಾತುಗಳು ಇ ನ ಬಗೆ ಬಂದುವು. ಏನಾದರೂ ಸರಿ, ಗಂಡನ ಮಾತನ್ನು ಮೀರಬಾರದೆಂದು ತೀರ್ಮಾನಿಸಿ, “ಮಗುವಿಗೆ ಹುಷಾರಿಲ್ಲದ ಕಾರಣ ಹೆಸರೇನು?” “ ರೆದು "ಬೆಳಿಗ್ಗೆ ಪ್ರಯಾಣ ಮಾಡುತ್ತೇನೆ” ಎಂದು ಹೇಳಿ ಬಿಟ್ಟರು. ಬಂದವನಿಗೆ ನಿರಾಶೆಯಾದಂತಾಗಿ “ಎಷಯ ತಿಳಿಸಿದ್ದೀನಿ. ನನ್ನ ಡ್ಯೂಟೆ ಆಯಿತು” ಎಂದಂದು ಹೊರಟೇ ಹೋದ. ಆತ ಹೋದ ನಂತರ ಹೊನ್ಮಮ್ಮನ ಕಸ್ತೂರಿ, ಅಟ್ರುಖಲ ಟೀ ಟಿಎ 3 ರ್‌ ಲ್‌ ಗ್‌ ಮನಸ್ತು ಡೋಲಾಯಮಾನವಾಗತೊಡಗಿತು. ವುದೂ ಕಾಣಿಸಿತು. ಆಡುತ್ತಿರುವ ಮಾತುಗಳು ಗು ಒಮ್ಮೆ ಇದು ವೈರಿಗಳ ಕುತಂತ್ರವೇನೋ ಅಸ್ಪಷ್ಟವಾಗಿ ಕೇಳಿಸುತ್ತಿದೆ. ನಕ್ಷತ್ರದ ಬೆಳಕಿನಲ್ಲಿ ಅನ್ನಿಸಿದರೆ ಮತ್ತೊಮ್ಮೆ ನಿಜವಾಗಿದ್ದರೆ ಗತಿಏನು ಒಂದು ಹೆಣ್ಣು ಬರುತ್ತಿರುವುದನ್ನು ಅವರು ಅನ್ನಿ ಸುತ್ತದೆ. ತಾಯಿಯನ್ನು “ಇಡೆಯಬಾರಿ ಕಂಡದ್ದೂ ಆಗಿದೆ. ನೋಡದೆ ಹೋದರೆ ಜೀವನ ಪರ್ಯಂತ ನೋವು ಹೊನ್ನಮ್ಮನ ಮೈ ರೋಮಗಳು ಎದ್ದು ನಿಂತುಬಿಡುತ್ತದೆ. ಆದರೆ ಪರಕೀಯನನ್ನು ನಂಬಿ ನಿಂತವು. ಹೃದಯ ಬಾಯಿಗೆ ಬಂದಂತಾಗಿ ಮೋಸ ಹೋದರೆ ಬಾಳೇ ಹಾಳಾಗಬಹುದು ಎಂದೆಲ್ಲಾ ಯೋಚನೆಯಿಂದ ಕಂಬನಿಗರೆದಳು. ದನಕರುಗಳ ಉಸ್ತುವಾರಿಗೆ ಇದ್ದ ಬಸವಣ್ಣ “ಅಕ್ಕಾ, ನೀವು ಕರೆದರೆ ನಾನೇ” ಬರುತ್ತೆ ನೆ್‌ ಎಂದ. ಅವಳಿಗೆ ಅದೂ ಸರಿತೋರಲಿಲ್ಲ ಕೊನೆಗೆ ಒಂದು ನಿರ್ಧಾರಕ್ಕೆ ಬಂದಳು. ಕರೆಯಲು ಬಂದಾತ ಹೊನ್ನಮ್ಮ ಬರುವುದಿಲ್ಲ ಎಂಬ ತೀರ್ಮಾನದೊಂದಿಗೆ ಹೊರಟು ಹೋಗಿ ದ್ದಾನೆ. ಹಾಗಾಗಿ ತಮ್ಮ ಯೋಜನೆ ಏನಾದರೂ ಇದ್ದರೂ ಅದು ನಡೆಯುವುದಿಲ್ಲವೆಂಬ ಅಭಿ- ಪ್ರಾಯಕ್ಕೆ ಬಂದುಬಿಟ್ಟಿರುತ್ತಾರೆ. ಒಂದು ವೇಳೆ ಅವನು ಹೇಳಿದ್ದು ಸತ್ಯವೇ ಆಗಿದ್ದ ಪಕ್ಷದಲ್ಲಿ ಅದನ್ನು ಪರೀಕ್ಷಿಸಲು ಒಂದು ಅತ್ಯ ಂತ ಅಪಾಯ ಕಾರಿಯಾದ ದಾರಿ ಇದೆ. ತವರು ಮನೆ ಐದು ಮೈಲಿ ದೂರ ಒಬ್ಬ ಳೇ ನಡೆದುಕೊಂಡು ಹೊರಟು ಬಿಡುವುದು. “ಎನೇ ಆದರೂ ನನ- ಗೊಬ್ಬಳಿಗೆ ಆಗಲಿ ಎಂದು ನಿರ್ಧರಿಸಿ ಅತ್ತೆಯನ್ನು ಕಷ್ಟದಿಂದ ಒಪ್ಪಿಸಿ, ಮಗುವನ್ನು ನಾದಿನಿಯ ಬಳಿ ಬಿಟ್ಟು ಮನೆಯ ದೇವರ ಮೇಲೆ ಭಾರ ಹಾಕಿ, ತನ್ನ ಎರಡು ಬಟ್ಟೆ ಗಳನ್ನು ಮಾತ್ರ ಬುಟ್ಟಿ ಯಲ್ಲಿ ಇಟ್ಟು )ಿ ಕೊಂಡು, ಸ ರಸರನೆ" ತವರೂರ ಹಾದಿಯಲ್ಲಿ ನಡೆದಳು. ಆಗ ರಾತ್ರಿ ಒಂಬತ್ತು ಗಂಟಿ. ಅರ್ಧದಾರಿ ಸವೆದಿತ್ತು. ಎತ್ತರವಾದ ದಿಣ್ಣೆ ಯ ಕಡೆಯಿಂದ ತಗಿ ನಲ್ಲಿ ದಾರಿ ಮುಂದು ವರೆದಿತ್ತು. ನಂತರ "ಮತ್ತ ಏರುದಾರಿ, ಅಲ್ಲೊಂದು ಕಣಿವೆ. ಸಮೀಪವೇ ದೊಡ ನೇರಳೆ ಮರದ ಕಟ್ಟೆ, ಇದೇ ಅಪಾಯದೆ ಮೂಲಸ್ಥಾನ. ಒಂದು ಘಳಿಗೆ ನಿಂತು ನೋಡಿ ದಳು ಎದೆ "ಧಡ್‌' ಎಂದಿತು. ಆ ನೇರಳೆಯ ಮರದ ಕಟಿ ಶಯ ಮೇಲೆ ಕೆಲ ವಾರು ಜನ ಕುಳಿತಿರುವುದೂ, ಬೀಡಿ ಹಚಿ ರು ಕೈ-ಕಾಲೆಲ್ಲ ತಣ್ಣ ಗಾಯಿತು. ಏನು ಮಾಡಬೇಕು? ಹ್‌ ದಾರಿ ಬಳೆದದ್ದ ದ್ದಾ ಗಿದೆ. ತನ್ನ ಗತಿ ಮುಗಿಯಿತು ಎಂಬ. ಯೋಚನೆಯಿಂದ ಆಕೆಯ ಕಣ್ಣ ಲ್ಲಿ ನೀರು ತುಂಬಿತು. ಕೂಡಲೇ ಅದೇನು ಹೆಸಳೆಯಿತೋ ಮನಸ್ಸಿಗೆ, “ಬೇಗಬೇಗ ಬನ್ನಿ- ರಣ -- ಬೇಗಬೇಗ ಬನಿರಣ,” ಎಂದು ಣ ಕ್ಮ ಕೂಗಿಕೊಂಡಳು, “ಬಂದೆ ನನ್ನ ಮ್ಮ ಬಂದೆ... ಹೆದರ ಬೇಡ ನನ್ನಮ್ಮ ಬಂದೆ” ಎದ ಉತ್ತರ ಕೇಳಿ ಬಂದು ಹೊನ್ನ ಮ್ಮ್ಮ ಅವಾಕ್ಕಾದಳು. ಅದು ನನ್ನ ಧ್ವನಿ ಹೆಣ್ಣಿನ ಧ್ವನಿ. ನನ್ನ ಕಿವಿಗೆ ಬಿದ್ದೊಡನೆ "ಏನೋ ಲೆಪಾಯ ಸಂಭವಿಸಿರ ಬಹುಡೆಂದು ಭಾವಿಸಿದೆ. ಆ ಸಂಜೆ ಹತ್ತಿರದ ಹಳ್ಳಿಯ ಅಳತೆಯನ್ನು ಮುಗಿಸಿಕೊಂಡು ಬೇಡ ಬೇಡವೆಂದರೂ ಕೇಳದೆ ಹಂಪಾಪುರಕ್ಕೆ ಹಿಂತಿರುಗುತ್ತಿ ದ್ದೆ. ಅಡ್ಡ ದಾರಿ ಹಿಡಿದು ಜಾಗ ಸಮೀಪ ಎಂದು ಈ ದಾರಿ ಯಲ್ಲಿ ಬರುತ್ತಿ ದ್ದೆ. ಆದರೆ ದಾರಿ ತಪ್ಪಿತ್ತು. ಧ್ವನಿ ಬಂದ ದಿಕ್ಕಿಗೆ ಧಾವಿಸಿದೆ. ನನ್ನ ಬೈ ಸಿ ಕಲ್ಲು ಆ ಕಚ್ಚಾ ದಾರಿಯಲ್ಲಿ ಕಷ ದಿಂದ ಸಾಗಿತು ಆ ಮರಳು ಭೂಮಿ ತಂಗಡಿ ಬಂಗರ ಕುರುಚಲು ಗಿಡಗಳಿಂದ ತುಂಬಿ ಹೋಗಿತ್ತು. ಅವು ನನ್ನ ಬೈಸಿಕಲ್‌ ಚಕ್ರಕ್ಕೆ ಸಿಕ್ಕಿ ಹಾಕಿಕೊಳ್ಳು ತ್ತಿತ್ತು. ಅದೇನನ್ನೂ ಗಮನಿಸದೆ ವೇಗವಾಗಿಯೇ ಬಂದೆ. ನನ್ನ ಕೈಯಲ್ಲಿ ಒಂದು ದೊಡ್ಡ ಟಾರ್ಚ್‌ ದೀಪ ಇತ್ತು. ಅದನ್ನು ಹೊತ್ತಿಸಿ, ಸಿಳ್ಳೆ ಕೈಯನ್ನು ಜೋರಾಗಿ ಊದುತ್ತಿ ದ್ರೆ. ಆಕೆಯ ಹತ್ತಿ ಚ ಬಂದಿ- ಳಿದು “ಹೆದರಬೇಡ ನನ್ನ ಮ್ಮ ಹೆದರಬೇಡ. ನನ್ನ ಚೀಲದಲ್ಲಿ ಆಯುಧ ಇದೆ. "ನನ್ನ ಪ್ರಾಣವನ್ನು ಬಲಿ ಕೊಟ್ಟಾ ದರೂ ನಿನ್ನನ್ನು ರಕ್ಷಿಸುತ್ತೇನೆ,” ಎಂದು ಹೇಳಿ” “ಜೋರಾಗಿ” ಸಿಳ ಯನ್ನು ಊದಿ ನನ್ನ ಜೊತೆಗೆ ಇನ್ನೂ ಕೆಲವರಿದಾ. ರೆ ಎಂದು ಭಾಸ ಈ Ayal ಸ್ಮೃತಿಯಲ್ಲಿ ಸಿಕ್ಕಷ್ಟು ೧೧೫ ' ವಾಗಲಿ ಎಂಬ ಉಪಾಯದಿಂದ ಒಂದೊಂದು ಹತ್ತಿರವಾದಾಗ ಆಕೆ ಆ ಕಡೆ ಬೊಟ್ಟು ಮಾಡಿ ಸಲ ಇಂಗ್ಲಿಷಿನಲ್ಲಿಯೂ, ಒಂದೊಂದು ಸಲ ತೋರಿಸಿದಳು. ಅಲ್ಲಿ ಅರೆ ಕ್ಷಣ ನಿಂತು ಸುತ್ತಲೂ ಕನ್ನಡದಲ್ಲಿಯೂ “ಬನ್ನಿ... ಬೇಗ ಬೇಗ ಬನ್ನಿ” ದೀಪಬಿಟ್ಟು ನೋಡಿದೆ. ಯಾರೂ ಕಾಣಲಿಲ್ಲ. ಎಂದು ನನ್ನ ಜೊತೆ "ಇಲ್ಲದ ನನ್ನ ಅನುಚರರ ಉಳಿದ ಎರಡು ಮೈಲಿ ದೂರವನ್ನು ಜಾಗ್ರತೆ ಹೆಸರನ್ನು ಕರೆಯುತ್ತ ಮುಂದೆ ಹೆಜ್ಜೆ ಇಟ್ಟೆ ವ. ಯಾಗಿ ಮು ುಗಿಸಿದೆವು. ಯಾವ ಅಪಾಯವೂ ಏನು ನಡೆದಿದೆ, ಅದರ ಪೂರ್ಮೋತ್ತರವೇನೆಂ ಎದುರಾಗಲಿಲ್ಲ. ಬುದೊಂದೂ ನನಗೆ ತಿಳಿಯದು. “ನೀನು ಹಿಂದೆ ಹೊನ್ನಮ್ಮನ ಮನೆ ತಲಪಿದಾಗ ಅಲ್ಲೆಲ್ಲಾ ಬೀಳಬಾರದು ನನ್ನ ಜೊತೆಯಲ್ಲೇ ಹೆಜ್ಜೆ ಹಾಕು ಕತ್ತಲು ತುಂಬಿತ್ತು. ಮನೆಯ ಮುಂದಿನ ತ್ತಿರಬೇಕು” ಎಂದು ಕೇಳಿಕೊಂಡಿದ್ದೆ. ಆಕೆಯೂ ಕಟ್ಟೆಯ ಮೇಲೆ: ಕುಳಿತು ಹೊನ್ನಮ್ಮನ ಚಿಕ್ಕ ಒಪ್ಪಿ ಹಾಗೆಯೇ ನಡೆದಳು. ಅವಳ ಕಣ್ಣಲ್ಲಿ ತಮ್ಮ ಹೋರಿಗಳಿಗೆ ಜೋಳದ ಕಡ್ಡಿಗಳನ್ನು ನೀರಾಡುತ್ತಿತ್ತು. ನಿಲ್ಲದೆ ಮುಂದೆ ಮುಂದೆ ತಿನಿಸುತ್ತಿ ಶ್ಲಿದ್ದ. ನಮ್ಮನ್ನು ನೋಡಿ ಆಶ್ಚರ್ಯ, ನಡೆದೆವು. ನಾನು ಕೆಲಸಕ್ಕೆ ಹೋಗಿ ಬರುತ್ತಿದ್ದ ಗಾಬರಿಯಿಂದ “ಏನಕ್ಕಾ ಏನಾಯ್ತು? ಇಷ್ಟೊತ್ತಿ ನಾದ್ದ ರಿಂದ "ಫೀಲ್ಡ್‌ ಡ್ರೆಸ್‌' ನಲ್ಲಿಯೇ ಇದ್ದೆ ನಲ್ಲಿ ಬಂದೆ?” ಎಂದು ಅರಚುತ್ತ “ಅವ್ವಾ ಅವ್ವಾ ನೇರಳೇ ಮರದ ಕಟ್ಟಿ ಕಣ್ಣಿ ಗೆ ಕಾಣುವಷ್ಟು ಅಕ್ಕ ಬಂದೈತೆ ನೋಡು” ಕೂಗಿದ. ಒಳಗಿನಿಂದ Nd ನಂಬಲರ್ಹವಾದ ಉಚಿತ ಬಕಂಮಾನಗಳನ್ನು ಗೆಲ್ಲಿರಿ ೧ನೇ ಬಹುಮಾನ: ರಾಜದೂತ ಮೋಟರ ಸೈಕಲ್‌ ಅಥವಾ ಟೆಲಿವಿಸ್ತ ವ್ಹಿ. ಸಿ, ಪಿ. ಸಮಾಧಾನಕರ ಬಹುಮಾನಗಳು: ೯೬೦ ರೂ. ಬೆಲೆಯ ಸೋನಿ ಟೂ-ಇನ್‌-ಒನ್‌ನ್ನು ನಮ್ಮ ಚೇನ ಲಿಂಕ್‌ ಯೋಜನೆಯಡಿಯಲ್ಲಿ ನೀವು ರೂ. ೨೪೦ ಕ್ಕೆ ಪಡೆಯಬಹುದು. ಇತರರೊಂದಿಗೆ ಹೋಲದ ಪ್ರತ್ಯೇಕ ಉತ್ತರಕ್ಕೆ ಮೊದಲ ಬಹುಮಾನ. ಒಂದೇ ತರಹದ ಹೋಲುವ ಬಹುಮಾನಗಳು ಸಮಾಧಾನಕರ ಬಹಮಾನಗಳು. ಹನ್ನೊಂದು ಹದಿನಾರು ಒಂಭತ್ತು ಹತ್ತು ಹನ್ನೆರಡು ಹದಿನಾಲ್ಕು ಹದಿನ್ನೆದು ಎಂಟು ಹದಿಮೂರು ನಮೂನೆಯಲ್ಲಿ ಕೊಟ್ಟಂತೆ ಆಂಚೆ ಕಾರ್ಡಿನಲ್ಲಿ, ೯ ಖಾಲಿ ಚೌಕಗಳನ್ನು ಮಾಡಿರಿ. ಏಳರಿಂದ ಹದಿ ನೈ ದರ ವರೆಗಿನ ಅಂಕಿಗಳನ್ನು ಉಪಯೋಗಿಸಿರಿ. ಅಡ್ಡ, ಉದ್ದ ಮೂಲೆಯಿಂದ ಮೂಲೆಗೆ ಹೇಗೆ ಕೂಡಿಸಿದರೂ ಮೊತ್ತ ಮೂವತ್ತು ಮೂರು ಮಾತ್ರ “ಬರುವಂತಿರಬೇಕು. ಒಂದು ಅಂಕೆಯನ್ನು ಒಮ್ಮೆ ಮಾತ್ರ ಉಪಯೋಗಿಸಿರಿ ನಂತರ ಮಾಹಿತಿ ಪತ ದಲ್ಲಿ ನಮೂದಿಸಿದ ವಿವರವಾದ ವಿಧಾನ ಗಳ ಪ್ರಕಾರ ಬಹುಮಾನಗಳನ್ನು ಹಂಚಲಾಗು ವದು. ೧೫ ದಿನಗಳೊಳಗಾಗಿ ನಿಮ್ಮ ಪ್ರವೇಶ ಗಳನ್ನು ಕಳಿಸಿರಿ. ಪ್ರಮೋಟರರ ತೀರ್ಮಾನವೇ ಅಂತಿಮ. ಮತ್ತು ಕಾಯ್ದೆ ಬದ್ಧವಾದದು. SONI INTERNATIONAL (N) GOL! Post Box No. 9403 Delhi-110051 ie ೧೧೬ ಕಸ ಎಲ್ಲರೂ ಆಶ್ಚರ್ಯದಿಂದ ಓಡಿ ಬಂದು ಒಟ್ಟೊ ೧ ಚ | ಟ್ಟಾಗಿ. ಪ್ರಶ್ನೆಗಳನ್ನು ' ಕೇಳತೊಡಗಿದರು. ಹೊನ್ನಮ್ಮ ಮಾತನಾಡಲ ಸಾಧ್ಯವಾಗದೇ ಅಳುತ್ತಿದ್ದಳು. ಆಗ ನಾನೇ ಮಾತನಾಡಿದೆ. ಶಾಂತರಾಗಿರಿ. ಏನೂ ಆಗ ಬಾರದ್ದು ನಡೆದಿಲ್ಲ. ನನಗೂ ಯಾವ ವಿಷ ಯವೂ ಗೊತ್ತಿಲ್ಲ. ಕೇಳಬೇಕೆಂದು ನನಗೂ ಆಶೆಯಾಗಿದೆ ಎಲ್ಲವನ್ನೂ ಆಕೆಯೇ ಹೇಳಲಿ... ಊಟ ಮಾಡುತ್ತಿರುವವರು ಊಟ ಮಾಡಿರಿ. ನಾನು ಈ ರಾತ್ರಿಯನ್ನು ನಿಮ್ಮೊಂದಿಗೇ ಕಳೆ ಯುತ್ತೇನೆ“ ಎಂದೆ. “ಇವರು ಯಾರು?” ಎಂದು ಅವಳ ಅಣ್ಣ ಕೇಳಿದ. “ನನ್ನ ಮಾನ ಪ್ರಾಣ, ದೇವರೇ ಕಳುಹಿಸಿ ಕೊಟ್ಟಂಥವರು” ಎಸ್ತಾರವಾಗಿ ನಡೆದ ವಿಷಯವನ್ನು ದಳು. ಅವಳು “ಎಲರೂ ೧7 ೪ಿಸಲೆಂದು ಎಂದು ಆಕೆ ಹೇಳಿ ಸಮಯೋಚಿತವಾಗಿ ಬುದಿ , ಉಪಯೋಗಿಸಿ ಕೂಗಿದ ವಿಷಯ ಬಂದಾಗ, “ನೀನು ನನ್ನನ್ನು ನೋಡಿ ಕೂಗಿದೆಯಾ?” ಎಂದು ಕೇಳಿದೆ. ತಾನು ನನ್ನನ್ನು ನೋಡಲೇ ಇಲ್ಲ ಣ್‌ (ನ್‌ ಹಾಸಯ ನೂರ ಮೂವ ತ್ತೊಂದನೆ ವರ್ಷ, ನಮ್ಮ ದೇಶದ ಎಲ್ಲ ನ ಜನಗಣತಿಯ ಕಾರ್ಯಕ್ರಮ ನಡೆದಿತ್ತು. ನಾನಿದ್ದುದು ಒಂದು ತಾಲೂಕು ಕೇಂದ್ರದಲ್ಲಿ. ಪೂರ್ವಭಾವಿಯಾಗಿ ಒಂದೊಂದು ಮನೆಗೂ ಒಂದೊಂದು ಸಂಖೆ ಯನ್ನು ಕೊಟ್ಟು, ಗೊತ್ತಾದ ಕಾಲ ದಲ್ಲಿ ವಿಕಾರ! ಮನೆ ಮನೆಗೂ ಬಂದು ಲೆಕ ವನ್ನು ಬರೆದುಕೊಂಡು ಹೋಗುತ್ತಿ ದ್ವರಂ, ಆ ಊರಿನ ಒಂದು ಕೊನೆ ಯಲ್ಲಿ ಆಂಗ್ಲ ಅಧಿಕಾರಿಗಳು ಕೆಲವು ಬಂಗಲೆ ಗಳನ್ನು ಕಟ್ಟಿಕೊಂಡು ವಾಸವಾಗಿದ್ದ ರು ತ್ತಾರಿ, ಫೆಬ್ರುವರಿ ೧೯೮೭ ವೆಂದೂ, ಆ ಮಾತುಗಳು ತಾವೇ ತಾವಾಗಿ ಹೊರಟವೆಂದೂ ಆಕೆ ಹೇಳಿದಳು. - ಊಟವಾದ ಮೇಲೆ ಹೊನ್ನಮ್ಮನ ತಾಯಿ ನನಗಾಗಿ ಕಂಚಿನ ಲೋಟದಲ್ಲಿ ಬೆಲ್ಲ, ತುಪ್ಪ, ಹಾಕಿದ ಹಾಲನ್ನು ತಂದು ಹೊನ್ನಮ್ಮನ ಕೈಯಿಂದಲೇ ನನಗೆ ಕೊಡಿಸಿದರು. ಹೊನ್ನಮ್ಮನಿಗೆ ಐದು ಜನ ಬಲ ಭೀಮ ರಂಥ ಅಣ್ಣ ತಮ್ಮಂದಿರು. ನಡೆದ ವಿದ್ಯಮಾನ ಗಳನ್ನೆಲ್ಲ ಕೈರಿಶೀಲಿಸಿದರು. ತಮ್ಮ ಒಬ್ಬಳೇ ತಂಗಿಯ ಬಾಳನ್ನು ಹಾಳುಗೆಡವುವ ಕುತಂತ್ರ ನಡೆಸಿದವರನ್ನು ಪತ್ತೆ ಹಚ್ಚುವುದು, ಕಳ್ಳರನ್ನು ಕಂಡು ಹಿಡಿಯುವುದು ಅವರಿಗೆ ಕಷ ೈವೇನೂ ಆಗಲಿಲ್ಲ. ಕುತಂತ್ರಿಗಳಿಗೆ ಅವರು ಸರಿಯಾದ ರೀತಿಯಲ್ಲಿ ಬುದ್ಧಿ ಕಲಿಸಿದ ವರ್ತಮಾನ ನನಗೆ ನಂತರ ತಿಳಿಯಿತು. ಅಂದಿನಿಂದ ನಾನು ಹಂಪಾಪುರವನ್ನು ಬಿಡುವ ವರೆಗೆ ಹೊನ ್ಲಮ್ಮನ ತವರುಮನೆಯವರು ಪ್ರತಿ ವಾರಪೂ ಸಂತೆಗೆ ಬಂದಾಗ ಒಂದು ಕುಡಿಕೆಯ ತುಂಬ ತುಪ್ಪವನ್ನು ನನಗಾಗಿ ತಂದುಕೊಡು ತ್ತಿದ್ದರು. ಆ ಊರನ್ನು ಬಿಡುವವರೆಗೆ ನಾನು ಅವರ ಮನೆಯವನೇ ಆಗಿದ್ದೆ. ಆಗಿನ ದಿನಗಳಲ್ಲಿ ಭಾರತದ ಹೋರಾಟ ಜೋರಾಗಿತ್ತು. ಮಾಮೂಲಿನಂತೆ ಸೆನ್‌ಸಸ್‌ ಕೆಲಸಕ್ಕೆ ಬಂದ ವರು ಒಬ್ಬ ಬ್ರಿಟಿಶ್‌ ಅಧಿಕಾರಿಯ ಮ ಬಾಗಿಲ ಮೇಲೆ ಒಂದು ಸಂಖೆ ಯನ್ನು ಬರೆ ದರು. ಅದು ಯಜವಮೂನನಿಗೆ ಸಂ ತೋರದ್ದ ಕ ರಿಂದ ಬರೆದಿದ್ದ ಸಂಖೆ ್ಯಯನ್ನಾ ತ ಅಳಿಸಿಬಿಟ್ಟ ನಡೆದಿದ್ದು ಅತಿ ಸಣ್ಣ ಕಲಸವ್ನಾದರೂ ಮನೆಯ ಯಜಮಾನ ರಗಳೆ "ಮಾಡಿದ. ಹೋಗಿದ ವರು ಬಂದು ಅಧಿಕಾರಿಗಳಿಗೆ ದೂರು ಕೊಟ್ಟ ರು, ಬಿಳಿಯ ಅಧಿಕಾರಿಯೂ ಸುಮ ನಿರಲಿಲ್ಲ, ಅವನು ಸ್ವಾತಂತ್ರ ಮೈಸೂರಲ್ಲಿದ್ದ ಬ್ರಿಟಿಶ್‌ ರೆಸಿಡೆಂಟರಿಗೇ ಹೀಗೆ ದೂರು ಕೊಟ್ಟ: ““Two Indians have entered premises of my bunglow and have carved some awkward figures on my entrance door. It appears that they have peeped into the window where my wife...... was having her ೧೩0. What would have been her position if she were naked or otherwise...... 1 [ಇಬ್ಬರು ದೇಶೀಯರು ನನ್ನ ಬಂಗಲೆಯ ಆವರಣದೊಳಕ್ಕೆ ಬಂದು ನನ್ನ ಮನೆಯ ಬಾಗಿಲ ಮೇಲೆ ವಕ್ರವಕ್ರವಾಗಿ, ಅಸಹ್ಯವಾಗಿ ಚಿತ್ರಗಳನ್ನು ಬರೆದಿದ್ದಾರೆ. ಅವರು ಕಿಟಕಿ ಯೊಳಗೆ ಇಣಕಿ ನೋಡಿದ್ದಾರೆಂದೂ ಹೇಳ ಲಾಗಿದೆ. ಆಗ ನನ್ನ ಶ್ರೀಮತಿ...... ಮಲಗಿ ನಿದ್ರಿಸುತ್ತಿದ್ದರು. ಒಂದು ವೇಳೆ ಅವಳಾಗ ನಗ್ನಾವಸ್ಥೆಯಲ್ಲಿದ್ದಿದ್ದರೆ ಗತಿ ಏನು?) ಜನಗಣತಿಗೆಂದು ಹೋದವರು ಬಾಗಿಲಿನ ಮೇಲೆ ಕನ್ನಡದಲ್ಲಿ ಅಂಕೆಯನ್ನು ಬರೆದಿದ್ದರು. ಅದು ಯಜಮಾನನಿಗೆ ಅರ್ಥವಾಗುತ್ತಿರಲಿಲ್ಲ. ಅವನು ಬರೆದಿದ್ದ ದೂರು ಎಲ್ಲ ಆಫೀಸು ಗಳನ್ನೂ ಮುಟ್ಟಿ ತಾಲೂಕು ಕಚೇರಿಗೂ ಬಂದಿತ್ತು. ಈಗ ಏನು ಮಾಡಬೇಕು ಎಂಬ ಪ್ರಶ್ನೆ ಅಧಿಕಾರಿಗಳನ್ನು ಕಾಡುತ್ತಿತ್ತು. ಕೊನೆಗೆ, ಯಾರಾದರೂ ಹೋಗಿ ಆ ಅಧಿಕಾ- ರಿಗೆ ವಾಸ್ತವ ವಿಷಯವನ್ನು ತಿಳಿಸಿ, ಅವನ ಅನುಮಾನವನ್ನು ಪರಿಹರಿಸಿ ಆತ ತನ್ನ ದೂರನ್ನು ` ಹಿಂತೆಗೆದುಕೊಳು ವಂತೆ ಮಾಡುವುದೆ ವಿಹಿತವೆಂಬ ತೀರ್ಮಾನಕ್ಕೆ ಬರಲಾಯಿತು. ಹಿಂದೊಮ್ಮೆ ಅವನ " ಬಂಗಲೆ ಹಾಗೂ ಎಸ್ಟೇಟಿನ ಅಳತೆಯ ಕೆಲಸಕ್ಕೆ ನಾನು ಹೋಗಿದ್ದೆನಾದ್ದರಿಂದ ನನ್ನನ್ನೇ ಇದಕ್ಕೆ ಆಯ್ಕೆ ಮಾಡಿದರು. ಮರುದಿನ ನಾನು ಮತ್ತು ಚಿನ್ನಯ್ಯ ಹಾಗೂ * ನೌಕರ ನಿಂಗಣ “ಅವರ ಮನೆಗೆ ತಾಲೂಕು ” ಅಮಲ್ದಾರರು Shear ಗೆ ಹ ಚ § < ಸ್ಮೃತಿಯಲ್ಲಿ ಸಿಕ್ಕಷ್ಟು ೧೧೭ ಅಪ್ಪಣೆ ಮಾಡಿದರು. ಚಿನ್ನಯ್ಯ ಒಬ್ಬ ಪ್ರತಿಭಾ ವಂತ ಚಿತ್ರಗಾರ. ಅವನು ಮರದಲ್ಲಿ ವಿಗ್ರಹ, ಮಂದಾಸನ ಇತ್ಯಾದಿಗಳನ್ನು ಮಾಡುತ್ತಿದ್ದುದೇ ಅಲ್ಲದೆ, ಸೊಗಸಾಗಿ ಚಿತ್ರಗಳನ್ನೂ ಬರೆಯು ತ್ತಿದ್ದ. ಸಾವು ಮೂವರೂ ಆ ಬಂಗಲೆಗೆ ಹೋದೆವು. ಚಿನ್ನಯ್ಯ ತಾನು ಬರೆದಿದ್ದ ಎರಡು ಚಿತ್ರಗಳನ್ನು ಜೊತೆಯಲ್ಲಿ ತಂದಿದ್ದ. * ಸೀಸದ ಕಡ್ಡಿಯಿಂದ ಸೊಗಸಾಗಿ ಬರೆಯಲ್ಪಟ್ಟ ವಿಕ್ಟೋರಿಯಾ ರಾಣಿಯ ಚಿತ್ರ ಅವುಗಳ ಪೈಕಿ ಒಂದು, ಬಿಳಿಯರು ಸಾಮಾನ್ಯವಾಗಿ ಮಿತಭಾಷಿಗಳು. ಆದರೆ ಮನೆಯ ಯಜಮಾನನ ವೃದ್ಧಮಾತೆ ಮಾತಿನಮಲ್ಲಿ. ಯಜಮಾನರು ಬಂದು ಕುಳಿತರು. ನಾನು ಚಿನ್ನಯ್ಮ ಬರೆದಿದ್ದ ಎರಡು ಚಿತ್ರಗಳನ್ನು ಬಿಳಿಯ ಅಧಿಕಾರಿಗೆ ಕೊಟ್ಟೆ... ಅವುಗಳನ್ನಾತ ಮನೆಯವರನ್ನೆಲ್ಲ ಕರೆದು ತೋರಿಸಿದ. ನಾವು ಇತ್ತ ಮಾತನಾಡುತ್ತಿದ್ದಾಗ ಅತ್ತ ಮೇಜಿನ ಮೇಲೆ ಇರಿಸಿದ್ದ ನನ್ನ ಹ್ಮಾಟನ್ನು ಅವರು ಸಾಕಿದ್ದ ಗಿಳಿಯಾ ಕೊಕ್ಕಿ ನಿಂದ ಕುಕ್ಕಿ ತೂತು ಮಾಡಿಬಿಟ್ಟೆ ತ್ತು. ನಸ ಸು ಆತಂಕವನ್ನು ವ್ಯಕ್ತಪಡಿಸಿ, ಗಿಳಿಯನ್ನು ಚನ್ನಾಗಿ ಬೈದರು. ಅವರಿಗೆ ನಾನು ಬಂದ ಕಾರಣವನ್ನು ತಿಳಿಸಿ ಹೇಳಿ ಮೊದಲು ಬಂದವರು ತಿಳಿಯದೆ ಕನ್ನ ಡದಲ್ಲಿ ಅಂಕಿ ಬರೆದದ್ದ ನ್ನೂ, ಅದು ಗಲಾಟೆಗೆ ಅವಕಾಶ ಮಾಡಿಕೊಟ್ಟ ದ್ದೆನ್ನೂ ಹೇಳಿ ತಪ್ಪು ಅಭಿಪ್ರಾಯ ಗಳಿಂದ ರೆಸಿಡೆಂಟರವರೆಗೆ ಹೋದ “ದೂರಿನ ಬಗ್ಗೆ ವಿವರ ತಿಳಿಸಿ, “ನಾನು ಕರೆತಂದಿರುವ ಚಿತ್ರಗಾರ ಚಿನ್ನಯ್ಯನಿಂದ ಸೊಗಸಾಗಿ ಇಂಗ್ಲಿಷಿನಲ್ಲಿ ಸಂಖ್ಯೆ ಯನ್ನು ಬರೆಸುತ್ತೇನೆ ಎಂದು” ಹೇಳಿದೆ. “ಇದೆಲ್ಲ ಏನು...?” “ನಿಮಗೂ ಗೊತ್ತಿದೆ. ಇದು ಜನಗಣತಿಯ ವರ್ಷ. ಇಡೀ ಭಾರತ ದೇಶದಲ್ಲಿ ಈ ಎಣಿ ಕೆಯ ಕೆಲಸ ನಡೆಯುತ್ತಿದೆ.” “ಹಾಗಾದರೆ ನೀವು ಬರೆಸಿದ ಸಂಖ್ಯೆಯನ್ನು ನಾನು ಕೆಡಿಸಿದ್ದು ತಪ್ಪಾಯಿತೆ...?” “ಹೌದು... ಇದು ಭಾರತ ಆಜ್ಞೆ. ಕೆಡಿಸಿದವರನ್ನು ಕಾನೂನು ಪ್ರಾಸಿಕ್ಕೂಟ್‌ ಮಾಡಲು ರಹವುಂಟು.” ಸರಕಾರದ ಪ್ರಕಾರ ೧೧೮ *ಓ ಹಾಗಿದ್ದರೆ ಕ್ಷಮಿಸಿ, ಮುಂದಿನ ಗಣನೆಗೆ ನೀವೇ ಬನ್ನಿ.” ಚಿನ್ನಪ್ಪ ಕ್ಷಣಮಾತ್ರದಲ್ಲಿ ಬಾಗಿಲ ಅಂಚಿನಲ್ಲಿ ಅಂಕೆ ಬರೆದಿದ್ದ. ವಿಕ್ಟೋರಿಯಾ ರಾಣಿಯ ಚಿತ್ರ ವನ್ನು ಅವರೇ ಇಟ್ಟು ಕೊಂಡು ಚಿನ್ನಯ್ಯ ನಿಗೆ ಇಪ್ಪತ್ತು ರೂಪಾಯಿ “ಇನಾಮು ಕೊಟ್ಟ ರು. ವೃದ್ಧಮಾತೆ ಒಳಗಿಂದ ನನಗೊಂದು ಹೊಸ ಹ್ಮ ಹಿನ್ನು ತಂದುಕೊಡುವುದನ್ನು ಮರೆಯಲಿಲ್ಲ. ಈ. ರಾದ್ಧಾ ೦ತವೆಲ್ಲ ನಡೆಯುತ್ತಿದ್ದಾಗ ಅವರ ಮನೆಯಲ್ಲಿ ದ್ದ ಅತಿಥಿಯನ್ನು ನಮಗೆ ಪರಿಚಯ ಮಾಡಿಸಿ ಆವನ ಹೆಸ ರು ಎಫ್‌. ಡಬ್ಲು. ಹ್ಯೂ ಎಂದು ಹೇಳಿದರು. ಈ ವಿಷಯಗಳನ್ನೆಲ್ಲ ಕೇಳಿ ಹಿರಿಯರಾದ ತಾಲೂಕಿನ ಆಮಲ ರ್ಹ್ದಾರರು “ಮುಳ್ಳಿನ ಮೇಲೆ ಹರಡಿದ್ದ ಬಟ್ಟೆಯನ್ನು ಜಾಗರೂಕತೆಯಿಂದ ಬಿಡಿಸಿದಿರಿ” ಎಂದು ನನ್ನನ್ನು ಅಭಿನಂದಿಸಿದರು. ಈ ಪ್ರಸಂಗ ನಡೆದ ಎರಡು ವರ್ಷಗಳ ನಂತರ ಇಂತಹುದೇ ಇನ್ನೊಂದು ಘಟನೆ ಸಂಭವಿಸಿತು. ನನ್ನನ್ನು ಆಗ ಗುಡ್ಡದ ಮನೆ ಎಂಬ ಊರಿನ ಅಳತೆ ಕೆಲಸ ಮಾಡಲು ನಿಯಮಿಸಿದ್ದರು. ಅಡವಿಯ ಮಧ್ಯದ ಗುಡ್ಡ, ಕಣಿವೆ, ಕಾಡು ಮೇಡುಗಳ ನಡುವಿನ ಈ ಪ್ರಾಂತದಲ್ಲಿ ಪ್ರಯಾಣಿಕರು ಇರುವುದೇ ಇಲ್ಲ. ವ್ಯವಸಾಯ ಮಾಡುವ ಜನರಲ್ಲದೆ ಬೇರೆ ಜನರು ಕಾಣುವುದೇ ಅಪರೂಪ. ಮೂರು ನಾಲ್ಕು ಕಾಲುದಾರಿಗಳು ಸೇರುವ ಭಾಗದಲ್ಲಿ ಒಂದು ಸತ್ರವಿದೆ. ಪ್ರಯಾಣ ವೆಲ್ಲ ಎತ್ತಿನ ಗಾಡಿಯಲ್ಲಿ € ಸಾಗಬೇಕು. ಗುಡ್ಡ ದ ಮನೆಗೆ ಹೋಗುವ ದಾರಿ ಇಲ್ಲಿಂದ ಕವಲೊಡೆ ಯುತ್ತದೆ. ನೇರವಾದ ದಾರಿಗೆ. ಇಲ್ಲಿಯ ಸತ್ರದ ನಂತರ ಪ್ರವೇಶವಿಲ್ಲ. ಸತ್ರದ ನಂತರದ ದಾರಿಯಿಂದ ಸಾಗಿದರೆ ಸಿಗುವ ಎಸ್ಟೇಟು ಒಬ್ಬ ಬಿಳಿಯ ಸಾಹೇಬನದು ಅನ್ನುತ್ತಾರೆ. ಈ ಬಿಳಿಯ ಸಾಹೇಬನು ಅಡವಿಯ ಮಧ್ಯೆ ನೂರಾರು ಎಕರೆ ಭೂಮಿಯಲಿ ಕಾಫಿ, ಏಲಕ್ಕಿ, ಮೆಣಸು, ಸಾಂಬಾರ ಪದಾರ್ಥಗಳ, ಧಾನ್ಯಗಳ ವ್ಯವಸಾಯ ಮಾಡಿಸುತ್ತಿದ್ದ. ಒಂದು ಪ್ರಶಸ್ತಜಾಗದಲ್ಲಿ ಬಂ ಗಲೆಯನ್ನು ಸ ಸಿದ್ದ. ತನಗಾಗಿಯೇ ಒಂದು ಗ್ರಾಮದಲ್ಲಿ ಟಪಾ ಕಸ್ತೂರಿ, ಫೆಬ್ರುವರಿ ೧೯೮೭ ಆಫೀಸನ್ನು ಮಂಜೂರು ಮಾಡಿಸಿಕೊಂಡಿದ್ದ. ಒಬ್ಬ ಟಪಾಲ್‌ ಮನುಷ್ಯ ಕಾಗದ ಪತ್ರಗಳಲ್ಲದೆ, ವರ್ತಮಾನ ಪತ್ರಿಕೆ, ಮಾಸಪತ್ರಿಕೆಗಳನ್ನೂ ಹೊತ್ತು ತರುತ್ತಿದ್ದ. ಸಾಹೇಬ ತನ್ನ ಎಸ್ಟೆ ಟೆ ನಲ್ಲಿ ಕೆಲಸಮಾಡುವವರಿಗಾಗಿ 'ದೂರದಲ್ಲಿ ಗುಡಿಸಲುಗಳನ್ನು ಕಟ್ಟಿಸಿ, ನಿತ್ಕೋಪಯೋಗದ ವಸ್ತುಗಳಿಗೆಂದು ಒಂದು ಉಗ್ರಾಣವನ್ನೂ ಇಟ್ಟಿದ್ದ. ತನ್ನ ವಾಹನಗಳು ತಿರುಗಾಡುವುದ ಕೈಂದೇ ತನ್ನ ಜಮೀನಿನಲ್ಲಿ ನಾಲ್ಕು ಐದು ಮೈಲಿ ಫಾಸಲೆಯಲ್ಲಿ ರಸ್ತೆ ಗಳನ್ನು ಮಾಡಿಸಿ ಕೊಂಡು ಆ ರಸ್ತೆಯಲ್ಲಿ ಇತರರು. ಬರದಂತೆ ಅಡ್ಡಿಮಾಡಿದ್ದ. ಗಾಡಿಗಳು ಇವನ ರಸ್ತೆಯಲ್ಲಿ ಓಡಾಡುತ್ತಿರಲಿಲ್ಲ. ಉಗ್ರಕೋಪಕ್ಕೆ ಹೆಸರಾಗಿದ್ದ ಇವನ ಗುಂಡಿನೇಟಿಗೆ ಅನೇಕರು ಬಲಿಯಾಗಿದ್ದ ರೆಂದು ಪ್ರತೀತಿ. ಇವನ ಹೆಸರನ್ನು ಕೇಳಿ ಎಲ್ಲರೂ ಹೆದರುತ್ತಿದ ರು. ಸುತ್ತಮುತ್ತಲೂ ಗ್ರಾಮಗಳೇ ಇಲ್ಲದ ಪ್ರಯುಕ್ತ ಆ ಸತ್ರವನ್ನೇ ಗ್ರಾಮವೆಂದು ಕರೆ ಯುತಿ ದ್ದ ರು. ಇದರ ಸಮೀಪ ನಾಲ್ಕಾರು ಚಿಲ್ಲರೆ ಅಂಗಡಿ, ಒಂದು ಹೆಂಡದಂಗಡಿ ಇದು ವು, ಸತ್ರದಲ್ಲಿ ಇಳಿದುಕೊಳ್ಳಲು ಕೊಠಡಿಗಳಿದು ವು. ಕುಡಿಯುವ ನೀರಿನ ಭಾವಿಯೂ ಇತ್ತು. ಇಲ್ಲಿಂದ ಸ್ವಲ್ಪ ದೂರದಲ್ಲಿ ಹೆಬ್ಬಾಗಿಲೊಂದು ಕಾಣು ತ್ತಿತ್ತು. ಅದೇ ಸಾಹೇಬನ ಎಸ್ಟೇಟಿನ ಮಹಾ ದ್ವಾರ. ಆದರೆ ಅಲ್ಲಿ ಯಾರೂ ಹೋಗಿ ಬರುವ ವಾಡಿಕೆ ಇರಲಿಲ್ಲ. ನಾವು ದಂಪತಿಗಳು, ಸಣ್ಣ ಮಗು, ಗಾಡಿ. ಯಲ್ಲಿ ಸತ್ರದವರೆಗೆ ಪ್ರಯಾಣ ಮಾಡಿ, ಅಲ್ಲಿ ತಂಗಿದ್ದು, ಅಲ್ಲಿಂದ ಹೋಗಬೇಕಾದ ಗುಡ್ಡದ ಮನೆಗೆ ನಡೆದು ಹೋಗಲು ಯೋಚಿಸಿ ಪಯಣಿ- ಸಿದ್ದೆವು. ಬೆಳಗಾಗುವುದಕ್ಕೆ ಸಾಕಷ್ಟು ಸಮಯ ವಿದ್ದಾ ಗಲೇ ಗಾಡಿಯನ್ನು ಕಟ್ಟಿಸಿದೆವು. ಎತ್ತು ಗಳು ನಿಧಾನವಾಗಿ ಸಾಗುತ್ತಿದ್ದವು. ನಾವು. ಗಾಡಿಯಲ್ಲಿ ಮಲಗಿ ನಿದ್ರಿಸುತ್ತಿ ದ್ದವು. ಸೂರ್ಯೋದಯವಾಗಿ ಸುಮಾರು ಅರ್ಧ ಗಂಟೆಯಾಗಿರಬೇಕು. ಸೂರ್ಯನ ಕಿರಣಗಳು ನೇರವಾಗಿ ಗಾಡಿ ಹೊಡೆಯುವನ ಮುಖದ ಮೇಲೆ ಬಿದ್ದು ಅವನಿಗೆ ಎಚ್ಚರವಾಗಿ ನೋಡು- ಗಲ ತ್ತೇನೆ... ಗಾಡಿ ಸಾಹೇಬನ ಬಂಗಲೆಯ ಮುಂದೆ ಬಂದು ನಿಂತಿದೆ! ಆ ಸಾಹೇಬ ನೋಡುತ್ತಿದ್ದಾನೆ. RC: ಭಯವಾಗಿ ಬಟಿ ತ ತು. ಸಾಹೇಟಒ- ನಿಗೂ ಆಶ್ಚಯ ರ್ಮ್ಯುವಾಗಿರಬೇಕು. ಅಪ್ಪಿ ತಪ್ಪಿ ಯಾದರೂ “ಗಾಡಿಗಳು ಬಾರದಿರುವಲ್ಲಿ, ಇಂದು ನಿರ್ಭಯವಾಗಿ ಯಾವ ಆತುರವೂ ಇಲ್ಲದೆ ತಾನಂ ಎದುರಿಗೇ ನಿಂತಿರುವುದನ್ನೂ ಲೆಕ್ಕಿಸದೇ ತನ್ನ ಬಂಗಲೆಯ ಮುಂದೆ ಬಂದು ನಿಂತಿರುವುದು ತಿಯಲ್ಲಿ ಸಿಕ್ಕಷ್ಟು ೧೧೯ ಸೋಜಿಗವಾದರೂ ಏನೋ ಮಹತ್ವದ ಕಾರಣ- ಎರಬೇಕೆಂದು ಅವನೂ ಬಗೆದಿರಬೇಕು. “ಅಪ್ಪೋ - ಅಪ್ಪೋ ಏಳಪ್ಪೋ - ಗಾಡಿ ಸಾಹೇಬನ ಬಂಗಲೇ ಮುಂದೆ ಬಂದು ಬುಟ್ಟೈತೆ. ಬಿಳೀ ಸಾಹೇಬ ನೋಡ್ತಾ ನಿಂತವನೇ. ಏಳಪ್ಪ ಬೇಗ ಏಳು... ಈಗ ಏನು ಗತಿ?” ಗಾಡಿಯವನ ಕೂಗಾಟದಿಂದ ಎಚ್ಚರಗೊಂಡು ನೋಡಿದೆ. ಧೈರ್ಯಗೆಡದೆ ಗಾಡಿಯಿಂದೀಚೆಗೆ ಟ್ರಬಲ್‌ pe ಎಂದಿ ಎರಿ ನಿಮಗೆ ಈ ಸಮಸ್ಯೆ ಗಳಿವೆಯೇ? ಹೈಪರ್‌ ಆಸಿಡಿಟಿ, ಅಜೀರ್ಣ, ಗ್ಯಾಸ್‌ (ವಾಯಂ) ಉಂಟಾಗಂವುದಂ, ಎಷ್ಟು ಏದುಸಿರು ಬಿಡುವುದು, ಮಾನಸಿಕ ಉದ್ವೇಗ ಹೊಟ್ಟೆ ಆಹಾರ ತೆಗೆದುಕೊಂಡೊಡನೆಯೇ ಹೊಟ್ಟೆನೋವು, ಆಗಾಗ ಮಲವಿಸರ್ಜನೆ ಮಲಬದ್ಧತೆ, ಹಸಿವು ಇಲ್ಲದಿರುವುದು, ತೂಕಡಿಸುವುದಂ. ದಣಿವು, ಆಲಸ್ಯ, ಯಲ್ಲಿ ಉರಿ, SEF CIE ನಗಿ:ಗಂಣ ಪಡ ಸುವ ತೇಗುವುದಂ, ತಿಂದರೂ ಸಾಕಾಗದಿರಂವುದಂ, ಹಗಲಿನಲ್ಲಿ ಮಾಡಬೇಕೆಂದಿನಿಸುವುದು, ಮಲದಲ್ಲಿ ಕಫ, ವಾಂತಿಯಾಗುವುದು ವಾಕರಿಕೆ ಬರುವಂತಿರುವುದಂ, ಬಾಯಿರುಚಿ ಇಲ್ಲದಿರುವುದು, ತೀವ್ರ ನೋವು, ನಿರುತ್ಸಾಹ, ಕೆಮ್ಮು ಅನೀಮಿಯ (ಬಿಳಿಚಿಕೊಳ್ಳುವುದು), ಶಾರೀರಕ ಆಯಾಸ ಇತ್ಯಾದಿಗಳ ಸಮಸ್ಯೆಗಳನ್ನು “ಗ್ಯಾಸ್ಕ್ರೋಜನ್‌” ಉಸಿರುಕಟ್ಟಿ ದಂತಾಗುವದು, ಪಕ್ಕೆಗಳಲ್ಲಿ ಮತ್ತು ಸಂದಿಗಳಲ್ಲಿ ಕಿಬ್ಬೊಟ್ಟೆ ಭಾರವಾಗಿರುವುದು, ಹೊಟ್ಟೆ ಊದಿ ಕೊಂಡಿರುವುದು, ಎದೆಯಲ್ಲಿ ಕಫ ಸೇರಿರುವುದಂ. ಪರಿಹರಿಸಂತ್ತದೆ. ಇದಂ ಪೌಡರ್‌ ಮತ್ತು ಕ್ಯಾಪ್ಸೂಲ್‌ ರೂಪದಲ್ಲಿರುವ ಪ್ರಭಾವಶಾಲಿ ಆಯುರ್ವೇದಿಯ ಔಷಧ. Mfrs. MANGALAM PHARMACEUTICALS ಹಿ LABORATORIES, COIMBATORE-11 Distributors : 13, BV K Iyengar Road, Bangalore - 53 M/s. Venkateshwara Agencies Ph: 74207 ‘GASTROGEN'’ now available in GULF COUNTRY—MUSCAT-— M/s IBN SINA PHARMACY near Police Station RUWI Phone 702682 ೧೨೦ ್ರ ಧುಮುಕಿ, ಸಾಹೇಬನ ಸಮ್ಮುಖಕ್ಕೆ ಹೋಗಿ ನಮಸ್ಕಾರ ಎಂದೆ. ನೋಡುತ್ತೇನೆ. ಅದೇ ಎಫ್‌. ಡಬ್ಲು ಹೂ ಸಾಹೇಬರು.” ಅವರ ಮುಖದ ಮೇಲೆ ಕೋಪಕ್ಕಿಂತ ಹೆಚ್ಚಾಗಿ ಅಚ್ಚರಿ ತುಂಬಿತು. ನಾನು ನಮಸ್ಕರಿಸಿದೆ. “ನಮಸ್ಕಾರ... ನೀವು ಯಾರು...?” “ನಾನು ನಿಮ್ಮ ಅತಿಥಿ.” “ನಿಮ್ಮ ಕೆಲಸ ಏನಿತ್ತು?” “ಸರ್ವೇ ಮಾಡುವುದಿತ್ತು!” “ಗಾಡಿಯಲ್ಲಿ ಯಾರಿದ್ದಾರೆ?” “ನನ್ನ ಸಂಸಾರದವರು!!” “ಇಲ್ಲಗೆ ಏಕೆ ಬಂದಿದ್ದೀರಿ...?” “ರಕ್ಷಣೆಗಾಗಿ!!” ಸಾಹೇಬ ಒಮ್ಮೆಲೆ ಒಳಕ್ಕೆ ಹೋದ. ಕಾಲು ಗಂಟೆಯ ನಂತರ ರುಮಾಲು ಕಟ್ಟಿ ಕೊಂಡು ಪಂಚೆ, ಅಂಗಿ ತೊಟ ಿವರೊಬ್ಬರು ನಗನಗುತ್ತ ಹೊರಗೆ ಬಂದರು. ಅವರ ಹಣೆ ಯಲ್ಲಿ ವಿಭೂತಿ ರಾರಾಜಿಸುತ್ತಿತ್ತು. ಬಂದವರೆ ಕೈ ಸನ್ನೆಯಿಂದ ಗಾಡಿಯನ್ನು ಬೇರೆ ಕಡೆ ತಿರುಗಿಸುವಂತೆ ಗಾಡಿಯವನಿಗೆ ಸೂಚಿಸುತ್ತ ಪಕ್ಕದಲ್ಲಿದ್ದ ಚಿಕ್ಕ ರಸ್ತೆಯಲ್ಲಿ ನಡೆದರು. ಆತ- ನನ್ನು ಗಾಡಿ ಹಿಂಬಾಲಿಸಿತು. ನಾವು ಒಂದು ಚಿಕ್ಕ ಮನೆಯನ್ನು ತಲಂಪಿದೆವು. ರುಮಾಲು. ತೊಟ ¥ ಮನುಷ್ಯನ ಹೆಸರು ಸುಬ್ಬರಾಯ. ಹ್ಮೂ ಸಾಹೇಬರ ಕಾರ್ಯದರ್ಶಿ. ಅವರ ತಾಯಿ ಮತ್ತು ಹೆಂಡತಿ ಇಷ್ಟೇ ಜನರ ಸಂಸಾರ. ಹಿರಿಯ ಹೆಂಗಸು ಅಕ್ಕರೆಯಿಂದ ನಮ್ಮನ್ನು ಮಾತನಾಡಿಸಿದರು. “ಬಾರಮ್ಮ ತಾಯಿ ಬಾ. ಮಗುವನ್ನು ಇಲ್ಲಿ ಕೊಡು, ನಿಧಾನವಾಗಿ ಇಳಿ. ನಾವು ನಮ್ಮವರ ಮಂಖವನ್ನು ಕಂಡೇವೆಯೆ ಎಂದು ಕಾಯುತ್ತಿ- ದ್ಲೆವು” ಎಂದರು. “ನಮ್ಮ ಸಾಹೇಬನಿಗೆ ಅದೇನು ಮಂತ್ರ ಹಾಕಿದಿರಿ...? ಆತ ಈ ದಿನ ಅಷ್ಟೊಂದು ಔದಾರ್ಯ, ಸಭ್ಯತೆಯನ್ನು ತೋರಿಸಿದ್ದಾನೆ!! ನಿಮಗೆ ಆತನ ಪರಿಚಯವಿತ್ತೆ?” ಎಂದರು ಸುಬ್ಬರಾಯರು. ಸುಬ್ಬರಾಯರ ಶಾಯಿ ಮತ್ತು ಪತ್ನಿಯ- ¥ ಕಸ್ತೂರಿ, ಫೆಬ್ರುವರಿ ೧೯೮೭ Ky ig 2” ರೊಂದಿಗೆ ನನ್ನ ಹೆಂಡತಿ ಬಳಿ ಸೇರಿ ಬಹುದಿನಗಳ ನಂತರ ಭೇಟಿಯಾದ ಬಂಧುಗಳಂತೆ ಉಭಯ ಕುಶಲೋಪರಿ ನಡೆಸಿದ್ದಳು. ಅಷ್ಟು ಹೊತ್ತಿಗೆ ಸಾಹೇಬರು ಒಬ್ಬ ಆಳಿನ ಕೈಯಲ್ಲಿ ದೇಶ ವಿದೇಶ- ಗಳ ದಿನ ಪತ್ರಿಕ್ಕೆ ಮಾಸ ಪತ್ರಿಕೆಗಳನ್ನು ಓದಲು ಕಳುಹಿಸಿದರು. ಮಗುವೂ ಮನೆಯವರಿಗೆ ಹೊಂದಿಕೊಂಡಿತು. ನನ್ನ ಹೆಂಡತಿ ತನಗೆ ತವರು ಮನೆ ಕಂಡಷ್ಟು ಸಿರಿಯಾಯಿತೆಂದು ಹೇಳಿಕೊಂಡಳು. ಎರಡು ದಿನ ವಿಶ್ರಾಂತಿ ಜೀವನ ಸಾಗಿತು. ಗಾಡಿಯವನು ಹಿಂದಿರುಗು- ತ್ತೇನೆಂದು ಕೇಳಿಕೊಂಡ, ಸತ್ರದ ವರೆಗೆ ಹೋಗಿ ಅವನನ್ನು ಸಂತೆಗೆ ಹೋಗುವ ಜನರೊಂದಿಗೆ ಜತೆ ಮಾಡಿ ಕಳುಹಿಸಿ ಕೊಟ್ಟೆವು. ಗುಡ್ಡದ ಮನೆ ಒಂದೇ ಒಂದು ಮನೆಯ ಊರು.. ಒಂದೇ ಮನೆಯಾದರೂ ಆ ಮನೆಗೆ ಸಂಬಂಧಪಟ್ಟ ಹ ಅನೇಕ ಗುಡಿಸಲುಗಳಂಥ ಹಟ್ಟಿ ಗ್ಯ ಗಳು ಅಲ್ಲಲ್ಲಿ ಗುಂಪಾಗಿದ್ದವು. ದಾಯಾದಿಗಳ ವ್ಯಾಜ್ಯದಿಂದ ಜಮೀನಿನ ಅಳತೆ ಕೋರ್ಟಿಗೆ ಒಳ ಪಟ್ಟು ಮೋಜಣೀದಾರನಿಂದ ನನ್ನ ಪಾಲಿಗೆ ಈ ಕರ್ತವ್ಯ ಬಂದಿತ್ತು. ನಕಾಶೆಯ ನೆರವಿನಿಂದ ಗುಡ್ಡದ ಮನೆಯ ದಿಕ್ಕನ್ನು ನಿರ್ಧರಿಸಿಕೊಂಡು ಒಮ್ಮೆ ಭೇಟಿ ಇತ್ತು ಬರಬೇಕೆಂದುಕೊಂಡು ಸುಬ್ಬರಾಯರಿಗೆ ಹೇಳಿ ಹೊತ್ತು ಹುಟ್ಟುವ ಮೊದಲೇ ಹೊರಟೆ, ಮಸಕು ಬೆಳಕಿನಲ್ಲೇ ಹೊರಟು ಗುಡ್ಡ ಬೆಟ್ಟದ ಹಾದಿಯನ್ನು ಸವೆಸುತ್ತ ನಡೆದೆ. ನೂರಾರು ಕಾಲುದಾರಿಗಳು ಕಾಣಿಸುತ್ತಿದ್ದವು. ಕೇಳೋಣವೆಂದರೆ ನರಪಿಳ್ಳೆಯ ಸುಳಿವೂ ಇಲ್ಲ! ಸಂತೆಯ ದಿನ ಮಾತ್ರ ಜನ ಓಡಾಡುತ್ತಿದಿರ ಬೇಕು. ಕೈಗೆ ಸಿಕ್ಕ ಒಬ್ಬಿಬ್ಬ ದನಗಾಹಿಗಳಿಂದ ದಾರಿ ಸರಿಪಡಿಸಿಕೊಳ್ಳುತ್ತ ಮುಂದುವರೆದೆ. ಮಧ್ಯಾಹ್ನ ಒಂದು ಘಂಟೆಯ ಸಮಯಕ್ಕೆ ಗುಡ್ಡದ ಮನೆಯ ಆವರಣವನ್ನು ನಾನು ತಲಪಿದೆ. ಇದು ಒಂದು ಸುಂದರವಾದ ಸಳ. ಸುತ್ತಲೂ ಸಣ್ಣ ಸಣ್ಣ ರುರಿಗಳಿಂದಾವೈತ ವಾಗಿದ್ದ ಚಿಕ್ಕ ಗುಡ್ಡದ ಮೇಲೊಂದು ಮನೆ. ಇದು ಒಂದು ವಾಸದ ಮನೆಯಂತಿರದೆ ಸಣ ಕೋಟೆಯಂತೆ ಕಟ್ಟಲ್ಪಟ್ಟಿತ್ತು. ಬಾಗಿಲು ಕಟ್ಟಡ ನ ac .. ಸ್ಕೈತಿಯಲ್ಲಿ ಸಿಕ್ಕಷ್ಟು ೧೨೧ ಕಲ್ಲಿನಿಂದಾಗಿತ್ತು. ಮನೆಯ ಪಾರ್ಶ್ವದಲ್ಲಿ ಅನೇಕ ಗುಡಿಸಲುಗಳಿದ್ದು ಎಲ್ಲಕ್ಕೂ ಬೀಗ ಹಾಕಲಾ ಗಿತ್ತು. ಈ ವೇಳೆಯಲ್ಲೂ ಜವ ಅಥವಾ ಜಾನು - ವಾರುಗಳ ಸುಳಿವಿರಲಿಲ್ಲ. ಆ ದೊಡ್ಡ ಬಾಗಿಲಿನಲ್ಲಿ ಪ್ರವೇಶಿಸಿದೆ. ವಿಶಾಲವಾದ ಬ ಬಯಲು, ಪೌಳಿ ಗೋಡೆ. ಅಲ್ಲಿಂದ ಮುಂದೆ ಎರಡು ಬದಿಯಲ್ಲೂ ದೊಡ್ಡ ಜಗಲಿ ಗಳು. ಅದಕ್ಕೆಲ್ಲ ಚಾಪೆಗಳನ್ನು ಹಾಸಿ ಅದರ ಮೇಲೆ ಜವ ಮಖಾನೆಗಳನ್ನು ಹೊದಿಸಲಾಗಿತ್ತು. ಹತ್ತಾರು ಬಿಳಿಯ, ಶಂಖದಂತೆ' ಹೊಳೆಯುವ ಒರಗುದಿಂಬುಗಳನ್ನು ಗೋಡೆಗೆ ಆನಿಸಿಟ್ಟಿದ್ದರು. ಎರಡು ಜಗುಲಿಗಳ ಮಧ್ಯ ಸಾಗಿದರೆ” ವಿಶಾಲ ವಾದ ಬಾಗಿಲು, ಅಲ್ಲಿ ನಿಂತು ನೋಡಿದರೆ ಅನೇಕ ಮರದ ಕಂಬಗಳಿಂದ ಕೂಡಿದ ಭವ್ಯ ವಾದ ತೊಟ್ಟಿ ಥಯ ಮನೆ, ಹಜಾರದ ವೇದಿಕೆ ಗಳು, ಆದರೆ ಒಂದು ಪ್ರಾಣಿಯಾದರೂ ಕಾಣ ನನಗೆ ಇದು ವಿಚಿತ್ರವಾದ ಅನುಭವ. ಮನೆ ಪುರಾತನವಾದುದೆಂದು ಅನ್ನಿಸಿತು. ಅಲ್ಲಿಂದ ಮುಂದೆ ಹೋಗಲು ದಿಗಿಲಾಯಿತು. ಆದುದ ರಿಂದ ಆದದ್ದಾಗಲಿ ಎಂದು ಒಂದು ದಿಂಬಿನ ಆಶ್ರಯದಿಂದ. ಜಗಲಿಯ ಮೇಲೆ ಕುಳಿತು ಯಾರಾದರೂ ಬರಬಹುದೆಂದು ನಿರೀಕ್ಷಿಸುತ್ತಿ ದ್ದೆ. ಎಷೊ ಶೀ ಹೊತ್ತಿನ ನಂತರ ಯಾರೋ : `ನಿಧಾನ ವಾಗಿ ಬಂದಂತಾಯಿತು. ನೋಡಿದರೆ ಒಬ್ಬ ಬ ಅಜ್ಜಿ. ಹತ್ತಿ ರಕ್ಕೆ ಬಾರದೆ, 'ನಿಂತಲ್ಲಿ ಫ್ಲಿಂದಲೇ ತ ಒಂದೇ. ಒಂದು ಕಣ ನನ್ನನ್ನು ನೋಡಿ ಬಂದ ಹಾಗೆಯೇ ಮರೆಯಾಗಿಬಿಟ್ಟ ರು. ನನಗೆ ನೆನ ಹಿರುವುದು ಆಕೆ ಧರಿಸಿದ್ದ ಅನೇಕಾನೇಕ, 'ಭಾರದ 'ಆಅಮೂಲ್ಯದ ಸ್ವರ್ಣಾಧಿರಣಗಳು. ಬಂದಾಕೆ ಓಂದು ಮಾತನ್ನೂ. ಆಡದೆ ಹೊರಟು ಹೋದರಲ್ಲಾ, ಮುಂದೇನು ಮಾಡಬೇಕೆಂದು ಯೋಚಿಸುತ್ತ; ದ್ದೆ. ಅನಂತರ ಬಿಂದವರು ಒಬ್ಬ ವೃದ್ಧ. ಶುಭ್ರ ವಾಗಿ ಮಡಿ ಮಾಡಿದ ಧೋತರವನ್ನು ಟ್ಟು, ಕಸೆ ಅಂಗಿ ತೊಟ್ಟಿದ್ದರು. ಅವರನ್ನು ನೋಡಿ ಎದ್ದು ಸರಕಾರದಿಂದ ದಯಮಾಡಿಸಿದ್ದಿ €ರಿ ಎಂದು ಕಾಣುತ್ತದೆ. ನಾನು: ವಯಸಾ ದವನು, ಸರಿ ಯಾಗಿ ಕಾಣುವುದಿಲ್ಲ. ದಯವಿಟ್ಟು ನಿಮ್ಮ ಪರಿಚಯ ಹೇಳಬೇಕು,” ಎಂದರು. ನಾನು ತಕ್ಷಣವೇ ಮುನ್ನ ಡೆದು ಅವರ ಕೈ ಹಿಡಿದು ಮೆಲ್ಲನೆ ನಡೆಸಿ ಒಂದು ದಿಂಬಿನ ಬ ಕುಳ್ಳಿರಿಸಿ ಕು ನನ್ನ ಪರಿಚಯ ಹೇಳಿ ಯೋನು, * ಎಂದೆ. “ಶಿವ ಶಿವ ನಿಮಿ ಮಂದ ಸೇವೆ ಮಾಡಿಸಿಕೊಂಡ ಹಾಗಾಯಿತಲ್ಲ!” ಎಂದರು ಅವರು, “ನೀವು ವಯಸ್ಸಾದವರು. ನನಗಿಂತ ಎಷ್ಟೋ ಹಿರಿಯರು. ನಾನೇನು ಸೇವೆ ಮಾಡಿ ದ್ದೇನೆ: ಅದು ನನ್ನ ಕರ್ತವ್ಯ, * ಎಂದೆ, "ವೃದ್ಧರು ಮರಾ ದಾರ್ಥವಾಗಿ ನಾಲ್ಕು ಒಳ್ಳೆಯ” ನಿಂಬೆ ಹಣು ಗಳನ್ನು ಕೊಟ್ಟ ಕು ನಾನು ಬಾಗಿ ಬೊಗಸೆಯೆಸಿಡ್ಡಿ ಸ್ವೀಕರಿಸಿದೆ. “ನನ್ನ ವಿವರ ಹೇಳಿದೆ. “ಇನ್ನು ನನ್ನ ವಿಚಾರ ಹೇಳುತ್ತೇನೆ. ನಾನು ಸರಕಾರದ ಸರ್ವೇಯರ್‌. ಸರಕಾರಿ ಕೆಲಸದ ಮೇಲೆ ಬಂದಿದ್ದೆ ನೆ, ಈ ಊರಿನಲ್ಲಿ ನನಗಿರು ವುದು ಒಂದೇ ದಿನದ ಕೆಲಸ, ಅದು ವಿರೂಪಾಕ್ಷ ಗೌಡರ ಜಮೀನಿಗೆ ಸಂಬಂಧಪಟ್ಟು ದು. ಇಲ್ಲಿಗೆ ಬಂದ ಮೇಲೆ ನಿಮ ್ಮಂಥ ಹಿರಿಯರ ದರ್ಶನ ಮಾಡದೆ ಹೋಗುವುದು ಹೇಗೆ ಅಂತ ಬಂದಿ ದಿ ನಿ,” “ತವು ಬಹಳ ದೊಡ್ಡ ಮಾತು ಹೇಳು ತ್ರಿದ್ದೀರಿ, ತಾವು ಒಬ್ಬ "ಕೇ ಬಂದಿದ್ದಿ "ರೋ ' ಅಥವಾ ಸಂಸಾರ ಸಮೇತ ಬಂದಿದ ನೀರೋ?” “ಸಂಸಾರವನ್ನು ಬಿಳಿಯ ಸಾಹೇಬಹ್ಕೂ ee ಎಸೆ ಕ್ಸೀಟಿನ ಗುಮಾಸ್ತ ಸುಬ್ಬ ರಾಯರ ಚು ಯಲ್ಲಿ ಬಿಟ್ಟು ಬಂದಿದ್ದೆ "ನೆ. ಒಂದು ದಿನದ ಕೆಲಸಕ್ಕೆ ಇಲ್ಲಗೆ ಅವರನ್ನೆ ಲ್ಲಾ ಏಕೆ ಕರೆತರ “ಬೇಕೆಂದು ` ಹಾಗೆ ಮಾಡಿದೆ. “ಕೆಲಸ ಮುಗಿಸಿ ಕೊಂಡು ಮುಂದಿನ ಗ್ರಾಮಕ್ಕೆ ಹೊರಡಬೇಕು.” “ಯಾಕೆ ಸ್ವಾಮಿ? ನಾವೇನಂಥ ಅಪರಾಧ ಮಾಡಿದ್ದೆ ವೆ. mr ಸಮೇತ ಕೆಲವು ದಿನ ಇಲ್ಲಿಯೂ ತಂಗಬಾರದೆ? ನನ ವೂ ಜಮೀನು Bac ೪11 ೧೨೨ ಕಸ್ತೂರಿ, ಫೆ “ನಿಮ್ಮ ಜಮೀನುಗಳೆಲ್ಲ ನಿಮ್ಮದೇ ಆಗಿವೆ ಯಲ್ಲ. ವಿಭಾಗ ಮಾಡುವುದೇನಿದೆ...?” “ಸ್ವಾಮಿ, ನಾನು ಎಷ್ಟೋ ದಿವಸಗಳಿಂದ ನಿಮ್ಮಂಥವಃ ೂಬ್ಬರ. ಬರಲಿ ಎಂದು ದೇವರಲ್ಲಿ ಬೇಡುತ್ತಿದ್ದೆ. ತಾವು ಸಾತ್ವಿಕರು. ನನ್ನ ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು.” “ಅಂದರೆ ಏನು...?” “ನನಗೆ ಮೂರು ಜನ ಗಂಡು ಮಕ್ಕಳೂ, ಒಬ, ಮಗಳೂ ಇದಾಳೆ. ನಾನು ಜೀವಂತ ನ ಎಗಿರುವಾಗಲೇ ಯಾರಿಗೂ ಅನ್ಯಾ ಯವಾಗ ತೆ ಪಾಲು ಮಾಡಿಕೊಡಬೇಕು ಅಂದುಕೊಳ್ಳು ನಿಮ್ಮಂಥ ಸಾತ್ವಿಕರು ಸಿಕ್ಕಬೇಕಲ್ಲ. ನೀವು ದಯ ಮಾಡಿಸಿದ್ದೀರಿ; ತಿಂಗಳೊಪ್ಪತ್ತು ಮನೆಯಲ್ಲಿದ್ದು, ಸರಕಾರಿ ಕೆಲಸದ ನಂತರ ನಮ್ಮ ಕೆಲಸವನ್ನೂ ದಯವಿಟ್ಟು ಮಾಡಿಕೊಡಿ. ವಿರೂಪಣ್ಣನೂ ಬೇರೆಯವನಲ್ಲ. ನನ್ನ ತಮ್ಮ ನೇ ಆಗಬೇಕು. ಅವರ ಜಮೀನು ಗಳು ಕೊಂಚ ದೂರದಲ್ಲಿವೆ. ಅವನನ್ನೂ, ಅವನ ಮಕ್ಕಳನ್ನೂ, ನಮ್ಮ ಮಕ್ಕಳನ್ನೂ ಕರೆಸುತ್ತೇನೆ. ಎಲ್ಲರೊಂದಿಗೆ ಒಂದು ತಿಂಗಳಾದರೂ ಇರುವ ಮನಸ್ಸು ಮಾಡಿ.” “ಆಗಲಿ ನೋಡೋಣ.” “ಸುಬ್ಬರಾಯರು ನಿಮಗೆ ಬಂಧುಗಳೋ ಗೆಳೆಯರೋ?? “ನೆನ್ನೆ ಬಾನ ಬಂಧುಗಳೂ ಹೌದು; ಸ್ನೇಹಿ ತರೂ ಹೌದು.' “ಅಂದರೆ?” “ಎಲ್ಲಾ ಆ ಬಿಳಿ ಸಾಹೇಬರ ಅನುಗ್ರಹ.” “ಆ ಹಾ... ಅವನು ಅನುಗ್ರಹಿಸಿದ ಅಂದರೆ ನೀವು ದೇವಲೋಕದಿಂದ ಒಂದ ಹಾಗಾಯಿತು. ಈಗ ಇಲ್ಲಿಯ ಆಳುಗಳಿಲ್ಲ ಕೆಲಸಕ್ಕೆ ಹೊರಟು ಹೋಗಿದ್ದಾರೆ. ಹೊತ್ತು ಹುಟ್ಟು ವಾಗ ಹೋದ ವರು ಸಂಜೆಗೇ ಬರುವುದು. ಎಲ್ಲ "ಪದಾರ್ಥಗಳೂ ತಲೆ ಹೊರೆಯ ಮೇಲೆ ಬರಬೇಕು. ಅಂದಹಾಗೆ ತಾವು ಬ್ರಾಹ್ಮಣರೆಂದು ಕಾಣುತ್ತದೆ.” “ಹೌದು,” “ಸ್ವಾಮಿ, ನನಗೆ ವಯಸ್ಸಾಗಿದೆ. ನಾನು ವನ ಅವನವನ ಲಲ AA ಎವೆ ಸಲ ಬ್ರುವರಿ ೧೯೮೬ ಜ್‌ ಮೀರುತ್ತಿದೆ. ತಾವು ಬ್ರಾಹ್ಮಣರು ಮನೆಗೆ ದಯಮಾಡಿಸಿದಿ ರಿ... ನಿಮಗೆ ಊಟ ಮಾಡಿ ಸದೆ ನಾನು ಊಟ ಮಾಡುವುದು ಹೇಗೆ?” ಎಂದು ಕಂಬನಿದುಂಬಿದರು. “ನೀವು ವೃ ದ ರು-- ನಾನು ಯುವಕ. ನನ್ನ ನಿಮಿತ್ತ ನಮ್ಮನು ¥ ಗಪವಾಸವಿರಿಸುವುದು ಧರ್ಮವಲ್ಲ, ಸ್ವಲ್ಪ ಪ ಕೊಡಿಸಿ, ಊಟ ನಾಡಿದಂತೆ ಆಯಿತು. ತಾವು ಊಟಕ್ಕೇಳಿ.” “ಅದೆಂಥ ಕಕಲಾತಿಯ ಧರ್ಮ...! ಅದೆಲ್ಲ ಸಾಧ್ಯವಿಲ್ಲ. ಇಲ್ಲಿ ಪರಸ್ಕಳದವರಿಗೆಂದು ಪ್ರತ್ಯೆ ಕ ನೆಯ ವ್ಯವಸ್ಥೆ ಇದೆ. ಹಿತ್ತಲಿನಲ್ಲಿ ಭಾವಿ ಇದೆ. ನೀವು ಸ್ನಾನ ಮಾಡಿ, ಹಾಲು ಕುಡಿದು ಒಲೆ ಹೊತ್ತಿಸಿದರೆ ಮಾತ್ರ ನಾನು ಊಟಕ್ಕೆ ಏಳುತ್ತೇನೆ.” ಮಾತಿಗೆ ಮಾತು ಜೋಡಿಸಿ ವೃಥಾಕಾಲ ಹರಣ ಮಾಡದೆ ಹಿತ್ತಲ ಭಾವಿಗೆ ಹೋದೆ. ಆಡು ದಿವ್ಯವಾದ ಕಲ್ಯಾ ಣಿ, ಬೇಗ ಸ್ನಾನ ಮಾಡಿ ಬಂದೆ. ₹ ಬಿಡದಿಯ ಮನೆಯ ಬಾಗಿಲನ್ನು ತೆರೆ- ದಿದ್ದ ರು. ಅಡುಗೆ ಮಾಡಿಕೊಳ್ಳಲು ಎಲ್ಲ ಪದಾರ್ಥಗಳೂ ಸಿದ್ಧ ವಾಗಿದ್ದವು. 'ಅಜ್ಜಿ ಒಲೆ ಹೊತ್ತಿಸಿ ಅಗ್ನಿ ಪ್ರತಿಷ್ಠೆ ಮಾಡಿದ್ದ ರು, ನಾನು ಹಾಲು ಕುಡಿದ ನಂತರವೇ ವೃದ್ಧರು ಊಟ- ಕೈದ್ಧದ್ದು. ಪರಸ ಓಳದವರಿಗೆಂದು ಒಂದು ಮನೆ ಸದಾ ಸಿದ್ಧ ವಾಗಿದ್ದು ಇ. ಸಾರಿಸಿ ರಂಗೋಲಿ ಇಟ್ಟು, ತೊಳಿದ ಪಾತ್ರೆ ಪದಾರ್ಥಗಳ ಸಮೇತ ಕಾ ಯ್ಲಿರಿ ಹಸಿದು, ಬೀಗ: ಹಾಕಿರುತ್ತಾರೆ. ಪರಸ್ಮಳದಿಂದ ಯಾರಾದರೂ ಬಂದಾಗ ಮಾತ್ರ ಬೀಗ ತೆಗೆ ಯುವ ವ್ಯವಸ್ಥೆ ಈ ಮನೆಯಲ್ಲಿ ವಂಶಪಾರಂ ಪರ್ಯನವಾಗಿ ನಡೆದುಕೊಂಡು : ಬಂದಿದೆ ಎಂದು ಊಟದ ನಂತರ ಗೊತ್ತಾಯಿತು. ಅಂದು ಊಟವಾದ ಮೇಲೆ ಆ ವ ಓದ್ಧರ ಅಪ್ಪಣೆ ಪಡೆದು ಬಿಳಿಯ ಸಾಹೇಬನ ಎಸ್ಟೇಟಿಗೆ ವಾಪಸಾದೆ. ನನ್ನ ಯೋಜನೆಯನ್ನು ತಿಳಿಸಿದಾಗ ಅದು ಸುಬ್ಬ ರಾಯರ ತಾಯಿಗೆ ಹಿಡಿಸಲಿಲ್ಲ. “ನೀವುಗಳು ಅಕಸ್ಮಾತ್‌ ಬಂದಿರಿ. ನಮಗೆ ನಮ್ಮ ಜನರ ಮುಖ ದರ್ಶನವೇ ಇರಲಿಲ್ಲ. ನಿನ್ನ “xed cam ತೋಟಾ ಕ ಹೆ ಭ್ಯ ಫಾ ಬಾ ಕೆ ex ಜಿ ಚೆನಾ ಗಿ ಹಾಡುತ್ತಾಳೆ. ಅವಳಿಗೆ ಇಂಗ್ಲಿಷ್‌ ಸಹ ಬರುತ್ತ ದೆ. ಸಾಹೇಬರು ಕಳಿಸಿದ್ದ ಪುಸ್ತ ಕಗಳನ್ನೆ ಲ್ಲಾ ಓದಿ ಸ್ಮಾರಸ್ಮವಾಗಿ ನಮಗೂ ಹೇಳಿದ್ದಾ ಳೆ ನಮಗೆ ಹೆಣ್ಣು ಮಕ್ಕಳಿಲ್ಲ, ಈಗಲೇ ಇವಳನ್ನು ಕಳಿಸುವುದಿಲ್ಲ. ನಿನ್ನ 'ಕೆಲಸ ಮುಗಿಸಿಕೊಂಡು ಬಂದು ಕರದುಕೊಂಡು ಹೋಗು,” ಎಂದರಾಕೆ. ಸುಬ್ಬ ರಾಯರ ತಾಯಿಯ ಹೃದಯವಂತಿಕೆ ಯಿಂದ ಫಾನುಆ ವಾಕ್ಕಾದೆ. “ಹಿಂದಿರುಗುವಾಗ ಖಂಡಿತವಾಗಿ ನಿಮ್ಮ ಮನೆಯಲ್ಲಿ ಕೆಲವು ದಿನ ತಂಗ. ತ್ತೇನೆ "ಇ" ಎರದು. ಭರವಸೆ ನೀಡಿ ಸಮಾಧಾನ ಮಾಡಿದೆ. ಸಾಹೇಒರ ಬಂಗಲೆಗೆ ಹೋಗಿ ನನ್ನ ಕೃತ ತಜ್ಞತೆ ಹೇಳಿ ಬಂದೆ. ಮರುದಿನ ಕೋಟಿಕಲ್ಲು ಮನೆಗೆ ಹೊರಟೆವು, ಗುಡ್ಡದ ಮನೆಗೆ ಆ ಹೆಸರೂ ಇತ್ತು. ನಮಗಾಗಿ ಅಲ್ಲಿಯ ಜನರೆಲ್ಲಾ ಕಾತರದಿಂದ ಎದುರಂ ನೋಡುತ್ತಿ ದ್ದರು. "ಆ ರಾತ್ರಿ ವೃದ್ದರ ಆಶ್ರಿತ- ಇ ಇಗ ಟಿ. ವ್ಹಿ. ೨೫೦ಕ್ಕೆ — ಒಮ್ಮೆ ಮಾತ್ರ ಉಪಯೋಗಿಸಬೇಕು. ಮೊದಲು ಲಾಗುವದು, Post Box No. 7174. ಓಎತಿಯಲ್ಲಿ ಸಿಕ್ಕಷ್ಟು ರೆಲ್ಲರೂ ಬಂದಿದ್ದರು. “ನೋಡಿ ಸ್ವಾ "ಮಿ ಇವರೆಲ್ಲರೂ ನನ್ನ ಆಶ್ರಯ ದಲ್ಲಿ ಇರುವವರು. ಇವರ ಜೀವನಕ್ಕೆ. ಬೇಕಾದ ಸಾಮಗ್ರಿಗಳನ್ನೆ ಲ್ಲಾ ಉಗ್ರಾಣದಿಂದ ಕೊಡು ತ್ತೇನೆ. ಬಟ್ಟೆ ಒರೆ ಕೊಡುತ್ತೇನೆ. ಮಕ್ಕಳಿಗೆ ಮದುವೆ ಮಾಡಿಸುತ್ತೇನೆ ರೋಗರುಜಿನವಾದರೆ ಚಿಕಿತ್ಸೆ ಮಾಡಿಸುತ್ತೇನೆ. ಜಮೀನು, ಗಳನ್ನು ಸಹ ಕೊಟ್ಟಿದ್ದೇನೆ. ಶಿವ ನನ್ನ ಕೈಲಿ ಇವರ ಸಂಸಾರ ಸಾಗಿಸುತ್ತಿದ್ದಾನೆ. ಇವರೂ ನನ್ನನ್ನು ತಂದೆಯಂತೆ ಕಾಣುತ್ತಾರೆ,” ಎಂದು ೧೧ RoR [4% ಆವ ದ್ದ ಹೇಳಿದರು. ನಾವು ಕುಕರ್‌ನಲ್ಲಿ ಅಡಿಗೆ ದನಕ ರು ಮಾಡುವುದನ್ನು ನೋಡಿ ಕೆಲಸದವರು, “ಅಮ್ಮ ನವರು ಅಡಿಗೆ ಮಶಿನ್‌ ತಂದಿದ್ದಾ ರೆ” ಎಂದು ಅಚ್ಚರಿಪ ಡುತ್ತಿದ್ದರು, ನಾನು ಒಂದೇ ದಿನ ಎಂದು ಭಾವಿಸಿದ ೦ ಮೋಜಣಿಯ ಕೆಲಸಕ್ಕೆ ಹತ್ತು ದಿನ ಹಿಡಿಯಿತು | ೧೦೦,೦೦೦ ರೂ. ಮೌಲ್ಯದ ಬಹುಮಾನ ಗೆಲ್ಲರಿ ' ಪ್ರನೇಶ ಸ ಲ್ಕವಿಲ್ಲ ಮೊದಲ ನ ಬಹುಮಾನ: ವೆಸ್ಪಾ ಸ್ಕೂಟರ ರಾಜದೂತ ಮೋಟರ ಸೈಕಲ್‌, ಕಲರ & ಸಮಾಧಾನಕರ ಬಹುಮಾನ. ಇತ್ತಿಚೆಗೆ ಆಪುದಾದ ಜಪಾನ ಮಾದ ಕ ರಿಯ ಸೋನಿ, ಟು-ಇನ್‌-ಒನ್‌ ರೂ. ಕ ಪಾರಸ್ಪ ರಿಕ ಲಾಭ ಯೋಜನೆ ಆಡಿ ಗೆಲ್ಲಿರಿ, ೩ ರಿಂದ೧೧ರ ವರೆಗೆ ಅಂಕಿ ಉಪಯೋಗಿಸಿ ಉಹ್ಹ, ಅಡ್ಡ, ಮೂಲೆಯಿಂದ ಮೂಲೆಗೆ, ಮೇಲೆ, ಹೇಗೆ ಕೂಡಿಸಿದರೂ ಮೊತ್ತ ೨೧ ಬರಬೇಕು. ಪ್ರವೇಶಗಳು ೦೫ ದಿವಸದೊಳಗಾಗಿ ತಲುಪಬೆ:ಕು. ಸ್ವೀಕರಿಸಿದ ೧೧ ಪ್ರವೇಶಗಳಿಗೆ ।1. 1.೧. ಕೈ ಗಡಿಯಾರ ಬಹುವೂನ ಕೊಡ ಗಡೆ ಅಂಕಿಯನ್ನು SAMRAT SALES (21 N) NEW DELHI-110002 ೧೨೪ ಸರಕಾರದ ಕೆಲಸವಾದ ನಂತರ ವೃ ದ್ಧ ರ ಜಮೀ ನಿನ ಅಳತೆಯನ್ನು ಮುಗಿಸಿಕೊಟ್ಟೆ. ಹಗಲೆಲ್ಲ ತೋಟ ಗದ್ದೆ ಗಳಲ್ಲಿ ಕೆಲಸ ಮಾಡಿ ರಾತ್ರಿ ಕೋಟಿ ಕಲ್ಲು ಮನೆಯೆಲ್ಲಿ ಜಮಾಯಿಸುತ್ತಿ ದ್ವೆವು. ವಿನೋದ ವಾಗಿ ಕಾಲ ಕಳೆದೆವು. ನಮ್ಮ ಕೆಲಸ ಮುಗಿಸುವ ವೇಳೆಗೆ ವೃ ದ್ಕ ರು ಮೊಟ್ಟ 'ಭೂದಲದಿನ ಆಶಿಸಿ ದಂತೆ ಬನ್‌ ತಿಂಗಳೇ "ಇಳಿದು ಹೋಯಿತು. ನಮಗಂತೂ ನಿತ್ಯ ಉತ್ಸವ, ನಿತ್ಯ ಮಂಗಳ ಎಂಬಂತೆ ಆಗಿದ್ದು "ಸುಖ ಸೂರೆಯಾಯಿತು. ಹೊರಡುವ ದಿನ ಬಂತು. ನಮ್ಮನ್ನು ಬೀಳ್ಕೊಟ್ಟರು. ಬಿಡಲಾರದೆ “ಸ್ವಾಮಿ.. ನಾನು ಬಹು ಭಾಗ್ಯಶಾಲಿ, ಶಿವನ ದಯೆ. ನಿಮ್ಮ ಸ್ನೇಹ ದೊರಕಿತು. ಈ ಕೋಟಕಲ್ಲಿನ ಜನ ನಿಮ್ಮ] ನ್ನು, ನಿಮ್ಮ ಮನೆ ಯವರನ್ನು ಎಂದಿಗೂ ಮರೆಯುವುದಿಲ್ಲ. ಇಷ್ಟು ಬಲ ಪ್ರೈ ಕೆಲಸಕ್ಕೆ ಸೇರಿ- ಕೇವಲ ಐದೇ ತಿಂಗಳಾಗಿತ್ತು. ಸರಕಾರದ ಸರ್ವೇಯರ್‌ ಕೆಲಸದ ಹೂರಣ ಇನ್ನೂ ನನಗೆ ಅರ್ಥವಾಗಿರಲಿಲ್ಲ. ಅಲ್ಲದೆ ಕಾಲೇಜಿನ -ವಿಹ್ಯಾರ್ಥಿ: ದೆಸೆಯ ಪ್ರಭಾವ ಇನ್ನೂ ಅಳಿಸಿರಲಿಲ್ಲ. : ಐದೇ ತಿಂಗಳಲ್ಲಿ ಮೂರು ಕಡೆಗೆ ನನ್ನನ್ನು "ವರ್ಗ ಮಾಡಿದ್ದ ರು, ನನಗೆ ಮತ್ತೆ ಎಡತೊರೆಗೆ ವರ್ಗವಾಯಿತು. ಅಲ್ಲಿ ನನಗಿಂತಲೂ ಹಿರಿಯರಾದ ಸರ್ವೇಯರರ ಬಳಿಯಲ್ಲಿ `ಒಂದೊಂದೆ ' ವರಸೆ'ಗಳನ್ನು ಕಲಿಯು ತ್ತಿದ್ದೆ. ಹಳೆಯ ರಿಕಾರ್ಡಗಳನ್ನು ಪರಿಶೀಲಿಸು ತ್ತಿರುವಾಗ ಎರಡು ವರ್ಷದ ಹಿಂದೆ ಬರೆದು ಕೊಂಡಿದ್ದ ಒಂದು ಅರ್ಜಿ ಸಿಕ್ಕಿತು. ಆ ಕೆಲಸ ವನ್ನು ಇನ್ನೂ ಕೈಗೊಳ್ಳದ ಪ್ರಯುಕ್ತ ಬಂದಿದ್ದ ಐದಾರು ತಗಾದೆ ಹಕ ಅದರೊಂದಿಗಿ ದ್ಲುವು. ನನಗೆ ಆಶ್ಚರ್ಯವಾಗಿ ಹಿರಿಯ ಕಸ್ತೂರಿ, ಫೆಬ್ರುವರಿ ೧೯೮೬ ದಿನ, ಇಷ್ಟು ಜನಗಳೂ ಒಟ್ಟೆ ಗೆ ಸೇರಿ ಮದುವೆ ಮನೆಯಂತಿತ್ತು. ನೀವು ನಮ್ಮ ಭೂಸ್ವತ್ತನ್ನೆಲ್ಲಾ ಅಳೆದು, ಯಾರೊಬ್ಬ ರಿಗೂ ಸಮಾಧಾನ ಆಗ ದಂತೆ ನ್ಯಾಯವಾಗಿ "ವಿಭಾಗ ಮಾಡಿಕೊಟ್ಟಿದ್ದೀರಿ. ಇದನ್ನು ನಾನು ಎಂದೂ ಮರೆಯುವುದಿಲ್ಲ. ನನ್ನ ಜೀವನದ ಕೊನೆಯ ಆಸೆ ನಿಮ್ಮಿ ೦ದ ನೆರವೇರಿತು” ಎಂದು ಮಹದೇವ ಗೌಡರು ನುಡಿದರು. ನಾನು ನನ್ನ ಬಾಲ್ಯ ದಿಂದ ನನ್ನ ಜೀವಕ್ಕಿಂತಲೂ ಹೆಚ್ಚಾಗಿ ಬ್ರೇತಿಸುತ್ತಿದ್ದ ಶ್ರೀ ರಾಮಕೃಷ್ಣ ಪರಮಹಂಸರ ಚಿತ್ರಪಟವನ್ನು ಕೋಟಿಕಲ್ಲೌ ಮನೆಯಲ್ಲಿ ಸ್ಥಾಪಿಸಿ ಅವರ ಜೀವನದ ಕಥೆಯ ಸಣ್ಮಹೊತ್ತಿ ಗೆಯನ್ನು ಅವರಿಗೆ ನನ್ನ ಕಾಣಿಕೆ ಯಾಗಿ ಒಪ್ಪಿಸಿದೆ. "ಮದುವೆಯ ದಿಬ್ಬ ಇದಂತೆ ನಮ್ಮ! ನ್ನು ಅವರೆಲ್ಲರೂ ಬೀಳ್ಕೊಟ್ಟ ರು. “ಎಲ್ಲಿಂದ ಮತ್ತೆ ಸುಬ್ಬ ರಾಯರ ಮನೆಯಲ್ಲಿ ಕೆಲವು "ದಿನ ಉಳಿದುಕೊಂಡು ನನ್ನ ಮಾತನ್ನು "ಉಳಿಸಿಕೊಂಡೆ, “ಹಳೆಯ ರಿಕಾರ್ಡುಗಳನ್ನು ಮೊದಲು ಫೈಸಲ್‌ ಮಾಡಬೇಕೆಂದು ಅರ್ಡರ್‌ ಇದೆ. ಅದರಂತೆ ಕೆಲಸ ಮಾಡುತ್ತಿದ್ದೇವೆ. ಇನ್ನೂ ಈ ಅರ್ಜಿಯ ಸರದಿ ಬಂದಿಲ್ಲ,” ಎಂದರಂ. “ಎರಡು ವರ್ಷದ ಅರ್ಜಿಗೆ ಸರದಿ ಬಂದಿಲ್ಲ ಎಂದರೆ ಜೀನವಿರುವ ರಿಕಾರ್ಡಗಳು ಎಷ್ಟು ಹಳೆಯವು?” ಎಂದು ಕೇಳಿಯೇ ಬಿಟ್ಟೆ. “ಹಳೇ ರೆಕಾರ್ಡುಗಳೂ ಇವೆ. ಈ ಅರ್ಜಿ ಯನ್ನು ಬರೆದುಕೊಂಡವರು ಒಬ್ಬ ಹೆಂಗಸರು, ಅವರು ಬೆಂಗಳೂರಿನಲ್ಲಿದ್ದಾರೆ. ನೀವು ಒಂದು . ಕೆಲಸ ಮಾಡಿ. ನೀವು ಅವರಿಗೆ ಜವಾಬಾಗಿ ಒಂದು ನೋಟಿಸ್‌ ಬರೆದು ಕಳಿಸಿ. ಅವರ ಜವೀ- ನಿನ ಅಳತೆಯ ಕೆಲಸ ಇಂಥ ದಿನ-- ಭಾನುವಾರ ಎಂದು ತಿಳಿಸಿ, ಅವರು ಬರುತ್ತಾರೆ. ಆ ಗ್ರಾವಂ ದಲ್ಲಿ. ಒಂದು ಕ್ಯಾಥೋಲಿಕ್‌ ಚರ್ಚ್‌ ಇದೆ, SES ERT? HY EO ಗೆ ಭೂಯ ಗುಡ ಚಾ ಲ ಅೈ್ಚೃ1ಾ_*ೌ ಟಾ ದರೆ ವಿವರಗಳು ದೊರೆಯುತ್ತವೆ. ನೀವೇ ಈ ಕೆಲಸ ಮಾಡಿಬಿಡಿ,” ಎಂದರು. “ನಾವು ಹೇಗೂ ಎಲ್ಲ ಕೆಲಸವನ್ನೂ ಜೊತೆ ಯಾಗಿ ಮಾಡುತ್ತಿದ್ದೇವಲ್ಲ...? ಈ ಗ್ರಾಮಕ್ಕೂ ಜೊತೆಯಾಗೇ ಹೋಗಿ ಬರೋಣ,” ಎಂದೆ, ಅವರು ಒಪ್ಪಲಿಲ್ಲ. ಕಾರಣ ಏನೆಂದು ಕೇಳಿದೆ. “ಅವರೆಲ್ಲ ಇಂಗ್ಲಿಷಿನಲ್ಲಿ ಮಾತನಾಡುತ್ತಾರೆ. ನನಗೆ ಅಷ್ಟ! ರ ಮಟ್ಟಿ ಗೆ ಇಂಗಿ ಷ್‌ ಬರುವುದಿಲ್ಲ. ನೀವಾದರೆ "ಅಚ್ಚು ಕಟ್ಟಾಗಿ ಸವಾಲಿಗೆ ಜವಾಬಾ ಕೊಡುತ್ತೀರಿ. ಅದಂಗೆ” ಉತ್ತರ ಬರೆದುಬಿಡಿ.” ಎಂದರು, ಅವರ ಮಾತು ತರ್ಕಬದ್ಧ ವಾಗಿದೆ ಅನ್ನಿಸ ಲಿಲ್ಲ. ಅವರಿಗೆ ವ್ಯವಹಾರಕ್ಕೆ” ಸಾಕಾಗುವಷ್ಟು ಇಂಗ್ಲಿಷ್‌ ಗೊತ್ತಿತ್ತು. ಇದುವರೆಗೂ ಸ ತಂತ್ರ ವಾಗಿ ಕೆಲಸ ಮಾಡುವುದಕ್ಕೆ ಅವಕಾಶ ಕೊಡದೇ ಈಗ ಈ ರೆಕಾರ್ಡ ೯ನ್ನು ತಲೆಯ ಮೇಲೆ ಹಾಕಿರು ವುದರಲ್ಲಿ ಏನೋ ವಿಶೇಷವಿದೆ ಎಂದೂ ಅನ್ನಿಸಿತು. ಅದನ್ನು ತಿಳಿಯಬೇಕೆಂಬ ಕುತೂಹಲವೂ ಹುಟ್ಟಿ ತು, ಆ ಅರ್ಜಿಯನ್ನು ಮತ್ತೆ ಪರಿಶೀಲಿ ಸಿದೆ. ಈ ನಾಲಾ ಬೈಲುಗಳ ಅನೇಕ ಜಮೀನು ದೂರರು ಅನೇಕರು ಸಾಧಾರಣವಾಗಿ ಬೆಂಗಳೂರು, ಮೈಸ ಸೂರಿನಂಥ ಶಹರುಗಳಲ್ಲಿರುವವರು. ಬಹು- ತೇಕವಾಗಿ ಅವರೆಲ್ಲ ಇಂಗ್ಲೀಷು ಕಲಿತವರೇ. ಆದರೂ ಮಾತಾಡುವಷ್ಟು' ಕನ್ನ ಡ ಬಂದೇ ಬರುತ್ತದೆ. ಈ ಸಣ್ಣ ನೆಪ 'ವೊಡ್ಡಿ "ಕೆಲಸಕ್ಕೆ ಏಕೆ "ಕಳ್ಳ ಬೀಳು'ತ್ತಿ ದ್ದಾ ರೆ? ಅನ್ನಿ ಸ ಇದರ ತಳ ಸೋಸಟೀಕು ಅಂದುಕೊಂಡು - ಅರ್ಜಿದಾರರಿಗೆ ಉತ್ತರ ಬರೆದು, ದಿನಾಂಕ ನಿಗದಿ ಮಾಡಿ ನೋಟೀಸು ಕಳಿಸಿಬಿಟ್ಟೆ. ಅದರಲ್ಲಿದ್ದುದು ಇಷ್ಟೆ, ನೀವು ಇಂಥ ದಿನ-- ಭಾನುವಾರ, ಗ್ರಾಮಕ್ಕೆ ಬಂದರೆ ನಿಮ್ಮ ಸಮಕ್ಷಮ ನಿಮ್ಮ ಗದ್ದೆಯನ್ನು ಅಳತೆಮಾಡುತ್ತೇನೆ. ನೀವು ಖುದ್ದು ಹಾಜರಿದ್ದು ಹದ್ದು ಬಸ್ತನ್ನು ನೋಡಿಕೊಂಡು, ಚದುರದ ಕಲ್ಲನ್ನು ನೆಡಿಸಿಕೊಳ್ಳಬಹುದು. ಚದುರದ ಕಲ್ಲು ಗಳನ್ನು ತರಿಸುವುದು, ನೆಡಿಶುವದರ ಜವಾಬ್ದಾರಿ ಎಲ್ಲ ನಿಮ್ಮದೇ... ಇತ್ಮಾದಿ. 'ೊತ್ಸಾರ ದಿನ ಅಳತೆಗೆ ಬೇಕಾದ ಸಾಮಾನು ಈ... ಸ್ಮೃತಿಯಲ್ಲಿ ಸಿಕ್ಕಷ್ಟು ೧೨೫ ಗಳನ್ನೂ ಅಳತೆಯ ವಿವರಗಳ ದಾಖಲೆಯನ್ನೂ, ಅರ್ಜಿಯನ್ನೂ ತೆಗೆದುಕೊಂಡು, ಜೊತಗೆ ಒಬ್ಬ ಆಳನ್ನೂ ಕರೆದುಕೊಂಡು ರೈಲಿನಲ್ಲಿ ಪ್ರಯಾಣ ಮಾಡಿ ಆ ಊರನ್ನು ತಲಪಿದೆ. ಊರಿಗೂ ನಿಲ್ದಾ ಣಕ್ಕೂ ಅಂಥ "ದೂರವೇನಿಲ್ಲ. ಮೊದಲು ಚರ್ಚ್‌ಗೆ ಹೋಗಿ ಯಾರಾದರೂ. ಬೆಂಗಳೂರಿ ನಿಂದ ಬಂದಿದ್ದಾರೆಯೇ ಎಂದು ವಿಚಾರಿಸಿದೆ. ಅವರು ಬಂದಿದ್ದ ರು. ಆಕೆ ಮಧ್ಯ ವಯಸ್ಸಿನ ಹೆಂಗಸು. ಆಗಿನ್ನೂ ಇಪ್ಪತ್ವನಾಲ್ಕ ವರ್ಷ ವಯಸ್ಸಿನ ನನ್ನ ನ್ನು “ಸರ್ವೇಯರ್‌ ಜೊತೆ ಬಂದ ಹುಡುಗ ಎಂದು ಆಕ ಭಾವಿಸಿರಬೇಕು. “ಇಲ್ಲಿಗೆ ಬಂದ ಸರ್ವೇಯರ್‌ ಎಲ್ಲಿದ್ದಾರೆ...” “ನಾನೇ ನಿಮಗೆ ನೋಟೀಸ್‌ ಕಳಿಸಿದ ಸರ್ಣೇ ಯರ್‌.” “ಹಾಗಾದರೆ ನೀವು ಹೊಸದಾಗಿ ಬಂದಿ ದ್ವೀರಾ...?? “ಹೌದು. ದ್ದೇನೆ.” “ಇನ್ನೊ ಬ್ಬ ರು ಹಿರಿಯ ಮನುಷ್ಯ ಇದ್ದರಲ್ಲ ಅವರ ಜಾಗಕ್ಕೆ. ಬಂದಿದ್ದೀರಾ...?” HAE ಹ ಇದ್ದಾ ರೆ. ಇಬ್ಬ ರೂ ಒಟ್ಟಿಗೆ ಕೆಲಸ ಮಾಡುತ್ತಿ ದ್ದೇವೆ, “ಗ ಈ ತಾಲೂಕಿಗೆ ಇಬ್ಬ ರು ಸರ್ವೇಯರುಗಳಂ. “ನೀವು ಈ ತಾಲ್ಲೂಕಿಗೆ ಬಂದು ಎಷ್ಟು ದಿನಗಳಾಯ್ತು...?” “ಇನ್ನೂ ಒಂದು ತಿಂಗಳೂ ಆಗಿಲ್ಲ.” “ಸರಿ, ಹಾಗಾದರೆ ನೀವೇ ಅಳತೆ ಮಾಡು ತ್ರೀರಾ...?” “ಹೌದು.” “ನಮ್ಮಿಂದ ನಿಮಗೆ ಹೇಳು 1 1 “ನಾಲ್ಕು ಜನ ಆಳುಗಳು, ಬಾವುಟಕ್ಕೆ ನಾಲ್ಕು ಬೊಂಬುಗಳು, ಗುದ್ದಲಿ ಹಾರೆ ಇಷಿ ದ್ದರೆ ಸಾಕು. ನಿಮ್ಮ ರೈತರೇ ಇದ್ದರೂ ನಡೆಯುತ್ತದೆ.” ತಮ್ಮ ಕಡೆಯ ಜನರನ್ನು ಕರೆ ತರುತ್ತೇನೆಂದು ಆಕೆ ಹೊರಟರು. ಹೋಗುವ ಮೊದಲು ಆ ಚರ್ಚಿನ ಇನ್ನೊಂದು ಕಡೆ ಕುಳಿ ತಿದ್ದ ಮಧ್ಯ ವಯಸ್ಸು ಮೀರಿದ್ದ ಗಂಡಸೊಬ್ಬ ಇಂದಿಗೆ ಮೈಸೂರಿನಿಂದ ವರ್ಗವಾಗಿ ಬಂದಿ ಏನು ಸಿದರು ಆ ಮನುಷ್ಯ ಅಧುನಿಕ ರೀತಿಯ ಡು ಧರಿಸಿ, ಗಂಭೀರವಾಗಿ ಮಾತಾಡು- ದ್ದರು. ಮಧ್ಯೆ ಮಧ್ಯೆ ಆಕೆ ನನ್ನ ಕಡೆ ಕೈ ತೊ ಇೀರುವುದೂ ಆ * ಮುಜಮಾನರು ಕಿರು ನೋಟ ಬೀರುವುದೂ ನಡೆದಿತ್ತು. [29 ಡಿ ಸ್ವಲ್ಪ ಹೊತ್ತಿ ನ ನಂತರ ಆಕೆ-- ಶೀಮತಿ ಮರಿಯಮ್ಮ ಬಂದು, “ಹೊರಡೋಣವೆ?” ಎಂದರು. “ಆಳುಗಳು ಆಯುಧಗಳನ್ನೂ, ಗಳು ಗಳನ್ನೂ ಹಿಡಿದು ನಿಂತಿದ್ದ ರು. ಎಲ್ಲರೂ ಮಾತ ನಾಡುತ್ತ ಗದ್ದೆ ಕಡೆಗೆ ಹೊರಟೆವು. ದಾರಿಯಲ್ಲಿ ಆಕೆ ಸೂಕ್ಷ ಮಾಗಿ ತಾನು ಆ ಜಮೀನು ಮಾಡಿ ಕೊಂಡ ಕಥೆಯನ್ನು ಹೇಳಿದರು. ಗದ್ದೆ ೫ಯೆಲ್ಲವೂ ಕೆಸರಾಗಿದ್ದ ಪ ಪ್ರಯುಕ್ತ ಬಟ್ಟೆ ಗಳನ್ನು ಬದಲಿಸಿ | ಇಳಿದೆವು. ನೀವು ಅಳತೆ ಮಾಡುತ್ತಿರಿ, ನಾನು "ಊರೊಳಕ್ಕೆ ಹೋಗಿ ಬರುತ್ತೇನೆ ಎಂದು ಆಕೆ ಹೊರಟು ಹೋದರು. ಜಮೀನು ಬಯ- ಲಾಗಿದ್ದುದರಿಂದ ಅಳತೆಯ ಕೆಲಸ ಜಾಗ್ರತೆ- ಯಾಗೇ ಮುಗಿಯಿತು. ಹದ್ದು ಬಸ್ತುಗಳಿಗೆ ನಡೆಸಲು ಕಳೆದ ವರ್ಷವೇ ತರಿಸಿ ಹಾಕಿದ್ದ ಚದುರದ ಕಲ್ಲುಗಳು ಅಲ್ಲೇ ಬಿದ್ದಿದ್ದವು. ಅವು ಗಳನ್ನು ನಾಲ್ಕೂ ಗಡಿಗಳಿಗೆ ಹೂಳಿಸಿ ಕೈ ಕಾಲು ತೊಳೆದುಕೊಂಡೆ, ಇನ್ನೂ ಶ್ರೀಮತಿ ಮರಿ- ಯಮ್ಮನವರು ಬಾರದ್ದ ರಿಂದಲೂ ಬಿಸಿಲು ಜಾಸ್ತಿ ಯಾಗಿಯೇ ಇದ್ದು ದರಿಂದಲೂ, ಒಂದು ಮರದ ನೆರಳಿನಲ್ಲಿ ಬಂಡೆ ಸೊಂದಕ್ಕೆ ತಲೆಯಾನಿಸಿ ಮಲಗಿ ಕೊಂಡು, ರಿಕಾರ್ಡುಗಳನ್ನು ತಿರುವಿ ಹಾಕು ಚರ್ಚಿನಲ್ಲಿ ನೋಡಿದ್ದ ಯಜಮಾನರು ನನ್ನ ಕಡೆಯೇ ಬರುತ್ತಿ ದ್ದರು. ಒಂದು ಈವನಿಂಗ್‌ ಹ್ಯಾಟನು ್ನ ಧರಿಸಿ ಬೆತ್ತ ವನ್ನು ಕೈಯಲ್ಲಿ ಹಿಡಿದಿದ್ದರು. ನಾನು ಮಲಗಿದ್ದವನು ಏಳಲೂ ಇಲ್ಲ, ನಮಸ್ಕರಿಸಲೂ ಇಲ್ಲ. ಅವರು ಯಾರೆಂಬುದು ನನಗೆ ಗೊತ್ತಿರಲಿಲ್ಲ. ಯಾರೂ ಪರಿಚಯಿಸಲೂ ಇರಲಿಲ್ಲ. ಅವರೇ ಇಂಗ್ಲಿಷಿ- ನಲ್ಲಿ ಮಾತಾಡಿಸಿದರು. ತ “ನೀನಿನ್ನೂ ಯುವಕ!... ಆದುದರಿಂದ ನಿನ್ನನ್ನು ಯಂಗ್‌ ಮ್ಯಾನ್‌ ಎಂದು ಕರೆಯ ಬಹುದೆ...?” ಹೋ,.. ಅಗತ್ಯವಾಗಿ, ಹಿರಿಯರು ಕರೆ- ಕಸ್ತೂರಿ, ಫೆಬ್ರವರಿ ೧೯೮೭ ಯುವುದು ಹಾಗೆಯೇ!” “ನೀನು ಎಲ್ಲಿಂದ ಇಲ್ಲಿಗೆ ಬಂದೆ...?” “ಎಯುಡತೊರೆಯಿಂದ ಬಂದಿದ್ದೆ ಅನೆ!” “ನೀನು ಯಡತೊರೆಗೆ ಹೊಸಬನಿರ- ಬೇಕು...?” “ನಾನು ಬಂದು ಒಂದು ತಿಂಗಳಾಗಿರ ಬಹುದು!” “ಎರಡು ವರ್ಷಗಳಿಂದ ಬಿದ್ದಿ ದ್ದ ರೆಕಾರ್ಡು ಈವತ್ತು ಹೇಗೆ ಹೊರಗೆ ಬಂತು. 3” “ಹೇಗೋ ಬಂದಿರಬೇಕು. ಹೇಗೆ . ಬಂದರೆ ನಿಮಗೆ ಏನು? ಒಳ್ಳೆಯ ಸಾಹೇಬರು ಕೇಳುವಂತೆ ಕೇಳುತ್ತಿ ದ್ದ ರಲ್ಲ?” “ನೋಟೀಸ್‌ ಬರೆದಿದ್ದ ವರು ನೀವೆ ತಾನೆ?” “ಹೌದು! ಅದರಲ್ಲಿ ವಿನು ತಪ್ಪಾಗಿದೆ ಹೇಳಿ ನೋಡೋಣ!” “ತಪ್ಪು ಕಂಡು ಹಿಡಿಯುವುದಕ್ಕೆ ನಾನೇನು ನಿಮ್ಮ ಸಾಹೇಬನೆ?” “ಹಾಗಲ್ಲ. ತಪ್ಪಿದ್ದರೆ ಹೇಳಿ. ಶಿದ್ದಿ ೦ 5 ಕೊಳ್ಳೋಣ.” “ಅದು ಹಾಗಿರಲಿ. ನಿಮ್ಮ ಕೆಲಸವೆಲ್ಲ ಆಯಿತೋ?” “ಎಲ್ಲ ಆಯಿತು. ಇಲ್ಲೇನು ಕಾಡಿಲ್ಲ ಗುಡ್ಡ ವಿಲ್ಲ!” "`ನೀವು ತಯಾರಿಸಿರುವ ಟಿಪ್ಪ ಣಿ ತೋರಿಸಿ.” “ಇನ್ನೂ ತಯಾರಿಸಿಲ್ಲ, ಇದು ಕರಡು ಮಾತ್ರ.” “ಒಂದು ಕಾಪಿ ಮಾಡಿಕೊಡುತ್ತೀರಾ...?” “ಕರಡನ್ನೇ ಕೊಡುತ್ತೇನೆ -ನೋಡಿಕೆ.ಳ್ಳಿ- ಕಾಪಿ ಕೊಡಲಾರೆ!” “ಯಾಕೆ...? ಏನು ಕಷ್ಟ. “ಇದಿನ್ನೂ ಪಬ್ಲಿಕ್‌ ರಾರ್ಡ್‌ ಅಲ್ಲ. ಕಾಪಿ ಕೊಡುವವರು ಬೇರೆ ಇದ್ದಾರೆ. ಅವರಿಂದ ತೆಗೆದುಕೊಳ್ಳಬಹುದು!” ತ “ಅಳತೆಯಾದ ಲೆಕ್ಕವನ್ನು ಏನು ಮಾಡು- ತೇರಿ ಜೆ '` “ಅದನ್ನು ಬೇರೆ ಪುಸ್ತಕದಲ್ಲಿ ಬರೆದು, ಜಮೀ ನಿನ ವಿಸ್ತೀರ್ಣ, ಆಕಾರ, ನೀರಿನ ಆಶ್ರಯ, ಜಮೀನಿನ ಮಾಲೀಕರು ಈ ವಿವರಗಳನು | $9 ಶುಭರಾಯ, ಸಂತ ಚಿತ್ರಕಾರ ೧೯ ಪ್ರಾಣಿ ಜೀವನ ಸುಬ್ಬಣ ಕೆ. ವಿ. ಸ್ಮ ೭ ಆರ್ಚರ್‌ ಮೀನು, ನಿಸ್ಸೀಮ ನ ಗುರಿಕಾರ” ಜ. ೩೮ ದೇಶ. ನಗರ ಜಲವಾಸೀ ಸಸ್ತನಿಗಳು ೫090 ಲೂಯಿಸ್‌ ಮತ್ತು ಕ್ಲಾರ್ಕ್‌ ಗುಹೆಗಳು ಅ. ೧೦೫ ರಹಸ್ಯ-ಸಾಹಸ-ಸೋಜಿಗ ಅಗೋಚರ ಗಡಿ ಸಂರಕ್ಷಕರು!, ನಿಮ್ಮ ಶಬ್ದ ಭಾಂಡಾರ ಬೆಳೆಯಲಿ ಬರಲಿದ್ದಾರೆ ನ. ೯೩ ಸ. ೧೨೭, ಅ. ೨೩, ನ. ೮೧, ಡಿ. ೭೩, ಜಾಮಿ ಗ್ರೀನನ ವಿಚಿತ್ರ ವೃತ್ತಾಂತ ಸ ೬೫ ಜ. ೪೭, ಫೆ. ೩೭ ಟೆಲಿಫೋನ್‌ ಮೂಲಕ "ಎಕ್ಸ್‌ರೆ' ಚಿತ್ರಗಳ ಸಾಗಾಟ ೮೧ ನೀತಿ ಕಥೆ | ನಿಜವಾಯಿತು ಭವಿಷ್ಯವಾಣಿ ©. ಭೂಖಂಡವು ಸ್ಥ ರವಲ್ಲ ಜ ಫೆ ಕ್ರೋಧ ಮತ್ತು ಅಹಂಕಾರ ಡೆ ಲಂಡನನ್ನು ರಕ್ಷಿಸಿದಾತ ER ನ ನ (ಪ, ರಾಮೆಕೃಷ್ಣ ಶಾಸ್ತ್ರಿ) ಡಿ. ೫ ನಿಜವಾದ ಧರ್ಮ ಮಾದಕ ಮದ್ದಿನ ಮಾಟ ೭೫ (ಪ. ರಾಮಕೃ ಷ್ಣ ಶಾಸ್ತ್ರಿ) ಫೆ. ಹ ಹೆಣ್ಣು-ಗಂಡಿನ ಕೆಸರಿನ ಕುಸ್ತಿ ೧೦೬ ಪ್ರೀತಿಗೆ ಬಲಿ (ಪದ್ಯಾಣ ಪರಮೇಶ್ವರ ಭಟ್‌) ನ. ೫ ಶತಮಾನದ ಕ ೈತಿ ನೂರು ಶಾಂತಿಗಾಗಿ ತ್ಕಾ ಗೆ NAR NE PR (ಪ. ರಾಮಕೃಷ ಶಾಸ್ತ್ರಿ) ಆ. ೭ p ವಿಜ್ಞಾನ ಪದಾರ್ಥ ಚಿಂತಾಮಣಿ ಅಗೋಚರ ಗಡಿ ಸಂರಕ್ಷಕರು!, RN, ರ, ಡಿ.. ನಿ ಬರಲಿದಾರೆ ನ. ೯೩ ಜ ೯೨, ಫೆ. ೬೪ ಟೆಲಿಫೋನ್‌ ಮೂಲಕ "ಎಕ್ಸ್‌ರೆ' ಚಿತ್ರಗಳ ಸಾಗಾಟ ಜ. ೮೧ ಪುಸ್ತಕ ವಿಭಾಗ ಪುನರಾವರ್ತಿತ ಏಕಕಗಳ ಆಯೇಶಾಳ ಪುನರ್ಜನ್ಮ ಅವಿಭಾಜ್ಯತೆ ಡಿ. ೩೬ 2 ಛಿ ©) (ರೈಡರ್‌ ಹಗ್ಗಾರ್ಡ್‌) ಅ: ೧೧೧ ಬೆಳಕಿನ ವೇಗವನ್ನು ಮೀರಿ... ಮುಟ್ಟ ದರಿ ಮರಣ ಲೋಹ (ಹೀಲಿಯಂ) ವೆನೆಡಿಯಂ ಸಾಮಾನ್ಯ “ಅದೃಷ್ಟ ಲಕ್ಷ್ಮಿ”, ಭಾರತದ ಅಫೀಮು ಇಂಗ್ಲಿಷ್‌ ಹೀಗೆ ಬೆಳೆಯುತ್ತಿದೆ ಕಾಳಿದಾಸ ಮತ್ತು ಮಹಾಭಾರತ ಗೂರ್ಬಾಲ್ಯಾಂಡ್‌ ಕೂಗಿನ ಹಿಂದೆ.. ಚರ್ಚಾಗೋಷ್ಠಿ: ಹೀಗೆ ಮಾಡಿ ಚಿಂತೆ ದೂರಾಗಬೇಕೆ? ಚೆರ್ನೋಬಿಲ್‌ ದುರಂತ ಹೇಳುವ ಪಾಠ ನಡೆಯಬೇಕಿರುವ ಹಾದಿ ನಾನೇಕೆ ರಾಜಕಾರಣವನ್ನು ಬಿಟ್ಟಿ ೈ? (ಕಡಿದಾಳ ಮಂಜಪ್ಪ) ನಿಜವಾಯಿತು, ಭವಿಷ್ಯವಾಣಿ ನೆಹರೂ ಯೋಚನೆಯ ರೀತಿ ನೈ ತಿಕ ಜವಾಬ್ದಾ ರಿ ಟಾಟಾ ಸಮಾಜ ವಿಜಾ ೈನ ಸಂಸ್ಥೆ ಪ್ರಿಯ ಸಂಪಾದಕರೆ.. ಬಾಲ್‌ ಪೆನ್ನಿನ ಕಥೆ ಬಿಯೊವುಲ್ಫ್‌ (ಪ್ರಾಚೀನ ಕಾವ್ಯ ಕಥೆ) ೩ ಐ ೫ ೫ 4 pRRERPN ೫೫೧೭೬೫೬೬೫೬ ಒಬ್ಟ್ಬಬಿಾ ಮೀಲೂಂಬಿು ಮನೆಯ ಮಾಡಿ.. ಭಾವನೆಗೆ ಬುದ್ಧಿಯ ಕಿವಿಮಾತು ಮನಃಶಾಂತಿಯ,ಮರ್ಮಸೂತ್ರಗಳು ನ. ಮಾನಹಾನಿ ಮಿಲನ ತಂದ ಮೇಜು ಹಾಸು ಮೃಗನಯನೆ (ಶೂರ ಸ್ತ್ರೀ) ರತ್ನಗಳು — ನವರತ್ನಗಳು ಶೋಷಣೆ ಇನ್ನೂ ಎಷ್ಟು ದಿನ ನಡೆಯಬೇಕು? ಈ, ಹೊಸಗನ ಡ ವಾಜ್ಮಯದ ಅರುಣೋದಯ ಕಾಲ ಹರಟೆ-ನಗೆಬರಹ ಇರುವೆ ಸಾಲು (ಕೆ. ಚಂದ್ರಮೌಳಿ) ಕುರಿನಾಡಿಸಲ್ಲಿ ಕರಕರೆ ಬಿಕ್ಕಟ್ಟು (ಲಾಂಗೂಲಾಚಾರ್ಯ) ತ್ಯಾಗದಿಂದ ನಮ್ಮನು ಳಿಸಿ (ಲಾಂಗೂಲಾಚಾರ್ಯ) ಯಥಾ ಜನಾಃ ತಥಾ ಹೋಟೆಲ್‌ (ಜಿ. ಟಿ, ನಾ. ರಾವ್‌) ವಧೂವರರ ಮಿಲನ ಸಮ್ಮೇಲನ (ಶಂ. ಬಾ. ಮನಗೋಳಿ) ಸಿನಿ ಸಂಸ್ಕೃತಿ (ಕೆ. ಚಂದ್ರಮೌಳಿ) 678 ನ. ೧೦೧ ಜ.೪೯ ೧೨ ಸ. ೧೧೬ ನ, ೨೪ ಜ. ೯೪ ಡಿ. ೩೩ ಅ. ೮೧ ಅ. ೪೬ ಡಿ. ೪೯ ಸ ೫ ಜ ೪೧ ಫಾ ಸ್ಮ ೮೯೮ ಅ, ೫೭ Edited, printed and published by M. N. Mahishi on behalf of the Loka Shikshana Trust, Samyukta Karnataka Press, Koppikar Road, Hubli-580 020 Phone: 64307, Rept: Bombay, V. Satyamurthy Phone: 5510502, Calcutta: H. Majumdar Phone; 46-42331 Madras: K. A. Subramanian Phone: 842201; New Delhi; V. K. Chopra Phone: 7114785. Registered with the Registrar of Newspapers for India under No. 3539/57 iv Es 2 ನಾನು ಕಳಗೆ ಜಾರಿದಾಗ ನೀವು ನನ್ನನ್ನು ಎತ್ತಿಕೊಳ್ಳಲು ಇರುವಿರಲ್ಲಾ?” ಎಲ್ಲಿ ಜಾ | Ne ಜೀವ ವಿಮೆಯಿಂದ ಇನ್ನೂ ಅಧಿಕ ಬೋನಸ್‌-ಅಧಿಕ ಲಾಭ. () ಲೈಫ್‌ ಇನ್‌ಶೂರನ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ನ್‌] 30 ವರ್ಷಗಳು- ಜನತಾ ಸೇವೆಯಲ್ಲಿ. ಸ್‌ ತ ಕೆ ಗಗ ಗಗ (ಕೆ ತ ಫಟ ಗ್ರೆ ಗಜ WM /೦11/6941 °° RASIURI PRICE : 2-50 Reg. No. KRNG 43 Licence No. L2120/WPP No. 33 ನ ¥- 3 p ತ ಕ್ವಾಲಿಟಿ ಗ್ಲೂಕೋಸ್‌ ಎಂದೆಂದೂ, ಎಲ್ಲೆಲ್ಲೂ ಬೇಕೆನಿಸುವ ಶಕ್ತಿದಾಯಕ, ರುಚಿಕರ ಬಿಸ ಳೆ pe ೩ Cover Printed at. Bharat Photo Offset Worke Miami RES ಜ್ರ