ಫೆಬ್ರು ವರಿ, ೧೯೬೨ `-೪ಂದಿನ: ರಿಶ್ಷಕೊ ಗ್‌ ಕ ಲಾೂ ಸಾಗಾ ಕೊ ಭೋ ಭೊ ಸಾಟಿ. ಈ ನಿ ಪೊಟೊ ್‌್‌ ಕಸ ಕಾಲೇ ಸಭೇಲಿ ಲಾಳ ಫಿ ಉೀಭಾಲಾ ಲಾಲ ಪಾ ಬೋ ಸೊ ಳೀ ಲೀಳಾಳ ಲ್ಸ ಲಭೋಾಲೋಲಾ ಉಲ ಬಾಲಾ ಬಾಲಾ ಲೋ ದ ಬೀದ 4 ಸ ಬ್ಬ ಕೀಲಿ ಗ ಗ್‌ ಬ್‌ ಪ್ರತಿವಾರವೂ ಹೊಸದರಲ್ಲಿ ಹೊಸದು! ವಿವಿಧ ವಿಷಯಗಳ. ಮೇಲೆ ಸ ಪ್ರಜೋದಕ ಲೇಖನಗಳು ನಿಮದೆ ಬೇಕಲ್ಲವೆ? . . ತನಯ, ವೈವಿಧ್ಯ ದೊಂದಿ ಲೇಖನ] 551 ಸಾಮಾಜ ಸತ್ಪಷ್ಟ 2 ಗಳು ನಿಮಣೆ ಮನೋರಂಜನೆಯನ್ನೂ ಓಕ ನೀಡಬೇಕಲ್ಬವೆ? ಳಾ ಕೆ ಸಲಾ ಕೈ ಕಾ ಕೊ ಕಳಳ ಳ್ಳ 9, ಕೈ ಆಗ್‌ ಸಿ ಲೆ ಗುತ ಆ ನೈ ಗ ೭ ಅಲೆ (6(_ ಲ್ಫ ತ್ತಿ ೨ ಲಿ ು ಸ (1 ೭! ಚ್‌ ಕ್ಮಳಳ್ಳಾಾ ಕ್ಮ 4, [ಟ್‌ ಕಳ್ಳಿ ಳ್ಳ ಕ್ಬೀ್‌ ನೈ 5" ಹಾಗಾದರೆ ಹಾಗಾದರೆ ಸ ಚಿತ್ರ ಸಾಪ್ತಾಹಿಕ ಕರ್ಮವೀರ ನೀವು ಅವಶ್ಯ ಓದಜೇಕು ಓಹ್‌ ಲ ್‌ಚ ಕೊಪಪ್‌. ಬೆೊಪಟೊ ೊ ೊ ಖೆೊ ಮೊಕ ಬೊ ಸೆ ಉಳ ಭೋೊಲೋ ಬೊ ಬಾ ಪಾಲೇ ಕ್ಮಳಕ್ಳ ಕಿ ತಳ ಕೃ ಳಿ ಕಳಿ ತ್ಳಳಿ ಕಳ ತಾಳಿ ಳ್ಳ ಇಿಳಿಒಿ ಳಾ ಕಿ ಕಾಕಿ ಕಿರಿ ಕಿಳಿಕಿ ತಿಳಕರ ರೊಬೂಳೊರೊ ಕಪಾಲ ಲೋಳೊಲೊೋಲೊಳೊಳೂಳೊಲೊಳೊಲೊಬೂಕರಾರಾಳುಕೊಳುಳುರಾಳಾಳೂಳಾಸಾಳಾಳು ಮ 6 ಇ ಟ್ಟಲ್ಟ ನಾನಾ ವಿಷಯಗಳ ಮೇಲೆ "ವಿಚಾರ ಪ್ರಚೋದಕ ಮತ್ತು ಮನೋರಂಜಕ ಬ ಲೇಖನಗಳು. ನ ಮುಂಬಯಿ. -ಮದ್ರಾಸಗಳ ನಮ್ಮ ವಿಶೇಷ ಪೃತಿನಿಧಿಗಳು ಕಳಿಸುವ ತಾಜಾ “1 ಸಿನೇಮಾ ಸುದ್ದಿ ಗಳು” ಚ ಮಹಿಳೆಯರಿಗೆ ಬಾಲಕರಿಗೆ ಪ್ರತ್ಯೇಕ ಪುಟಗಳು. ಬಾಲಕರಿಗಾಗಿ “ಎಳೆ | ಯರ ಬಳಗ” ಕಃ ಮನೋರಂಜಕವಾಗಿರುವ ಸಚಿತ್ರ ಕಥೆ. ಫ್ಯಾಂಟಿಮನ ಸಾಹಸ ದೇಶದ ರಾಜಕಾರಣದ ಪರಿಚಯ ಮಾಡಿಕೊಡುವ ರಾಜ್ಯಗಳ ರಾಜಕಣರಣ, ದಿಲ್ಲಿಯ ಪತ್ರ, ರಾಜ್ಯದ ರಾಜಧಾನಿಯಿಂದ ಮೊದಲಾಗಿ ಸ್ಥಿರಶೀರ್ಷಿಕೆಗಳು. ರವಿವಾರದ ಸಂಚಿಕೆ ಒಂದಿನ ಬುಧನಾರನೇ ನಿಮ್ಮ ಕೈಸೇರುವುದು. ೨೪ ಪುಟಗಳಂ:: ೨೦ ನಯೆ ಪೈಸೆ ಕೆ ಈ ಜಗ ಗ ದಾದು ಯ ಲ್ಟೆಬ್ಟೇಷಿ 4 ಠೋಕ ಶಿಕ್ಷಣ ಟ್ರಸ್ಟಿನ ಪ್ರಕಟನೆ ಕಜ ುುು್ಟಿಟ್ಟಿಿಿಿದಿಯ್ಟೂ ಎ ಬ ತಬ ಸುಬ ಬ2ಉ ನೇಮಿ ". ಫೀಸು ತ್‌ ತ ಇಷ ರ್ಸ್ಕ್ಯಿ ಬಾಯಿಯ ಹುರ್ಗಂಧಥಪನಸ್ನು ಶಾಟೀಟಿಸಿಂದ ತೊಲಗಿಸಿರಿ ಅದರೊಂದಿಗೆ ದಿನವಿಡೀ ದಂತಕ್ಷಯವನ್ನು ಜದಿರಿಸಿರಿ : ವಿಕೆಂದಕೆ : ಕಾಲ್ಗೇಟ್‌ ಡೆಂಟಲ್‌ ಕ್ರೀಮ್‌ನೊಂದಿಗೆ ಒ ಹಲ್ಲುಜ್ಜುವುದರಿಂದ ಬಾಯಿಯಲ್ಲಿ ದುರ್ಗಂಧವನ್ನುಂಟು ಮಾಡುವ ಹಾಗೂ ಹಲ್ಲುಗಳನ್ನು ಕ್ಷಯಿಸುವ ಶೇಕಡ 85ರಷ್ಟು ಕ್ರಿಮಿಗಳು ನಾಶವಾಗುತ್ತವೆ. ಊಟವಾದೊಡನೆ ಕಾಲ್ಗೇಏನಿಂದ ಹಲ್ಲುಜ್ಜುವುದರಿಂದೆ ದೆಂತ- ಮಂಜನಗಳ ಇತಿಹಾಸದಲ್ಲೇ ಹಿಂದೆಂದೂ ಆಗದಷ್ಟು ಆಧಿಕ ಜನರ ದಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗುತ್ತದೆ. ಇದಲ್ಲದೆ,ಕಾಲ್ಲೇಓನಿಂದ 10ರಲ್ಲಿ 7 ಸಂದರ್ಭ ಗಳಲ್ಲಿ ಬಾಯಿಯ ದುರ್ಗಂಧವು ಕೂಡಲೇ ನಿವಾರಿಸಲ್ಪಡುತ್ತದೆ. ಈ ಎರಡು ಪ್ರಮಾಣಗಳನ್ನು ಕಾಲ್ಲೇಓ್‌ ವೈಜ್ಞ್ಯಾನಿಕ ಪರೀ- ಕ್ಲೆಗಳ ಮುಖನ ಸಿದ್ಧಗೊಳಿಸಿರುತ್ತದೆ. ಕಾಲ್ಗೇಓಗೆ ಮಾತ್ರ ಈ ಪ್ರಮಾಣವಿದೆ! ಊಟವಾದೆ ಮೇಲೆ. ಬರೇ ಬಾಯಿ ಮುಕ್ಕಳಿಸುವುದರಿಂದ ಪ್ರಯೋಜನವಾಗಲಾರದು- ಪ್ರತಿ ಊಟದೆ ಮೇಲೆ ತಪ್ಪದೆ ನಿಮ್ಮ ಹಲ್ಲುಗಳನ್ನು ಕಾಲ್ಗೇಓನಿಂದೆ ಉಜ್ಜಿರಿ. ಇದರ ಪ್ರಬಲವಾಣಿ ಸಂದು ಸಂದುಗಳಿಗೆ ಒಳನುಗ್ಗುವ ನೊರೆಯು ಅಗೋಚರವಾದೆ ಹೆಲ್ಲುಗಳ ನಡುವಿನ ಸಂದುಗಳಿಗೆ ಹೊಕ್ಕಿ, ನಿಮ್ಮ ಬಾಯಿಯ ದುರ್ಗಂಧಕ್ಕೂ, ಹಲ್ಲುಗಳ ಕ್ಷಯಿಸುವಿಕೆಗೂ ಕಾರಣವಾದ ಆ ಕೊಳೆಯುತ್ತಿರುವ ಆಹಾರ ಕಣಗಳನ್ನು ನಿವಾರಿಸಿ ಸ್ವಚ್ಛೆ- ಗೊಳಿಸುವುದು. ಮಕ್ಕಳಿಗೆ ಕಾಲ್ಗೇಟಿನಿಂದ ಹಲ್ಲುಜ್ಜುವುದೆಂದರೆ ತುಂಬಾ ಪ್ರೀತ್ಕಿ ದೀರ್ಫಕಾಲ ಉಳಿಯುವ ಅದರ ನೆಚ್ಚಿನ ಪೆಸರ್‌ಮಿಂಟ್‌ ಸ್ವಾದವು ಇದೆರಲ್ಲಿ ಕೂಡಿರುತ್ತದೆ. ನಿಮಗೆ ಹಲ್ಲುಪುಡಿ ಹೆಚ್ಚು ಇಷ್ಟವಾಗಿದ್ದರೆ ಈ ಎಲ್ಲಾ ಕಾಲ್ಗೇಓನಿಂದ ತಪ್ಪಜಿ ಪ್ರಯೋಜನಗಳನ್ನು ಕಾಲ್ಗೇಟ್‌ ಹಲ್ಲುಜ್ಜು ವುದರಿಂದೆ ಟೂತ್‌ ಪೌಡಂ್‌ಿಂದಲೂ ಹ ಪಡೆಯಿಂ...ಒಂದು ಡಬ್ಬಿ ಸ ಾ3ೂ ಬಂತ ಹಲವು ತಿಂಗಳುಗಳವರೆಗಿ ವಾ ಡುತ 2 ಶಿ 3೫ " ರ್ಥಿ' ದಂತಶ್ಷಯವನ್ನು ೦೦7 ವಿರೋಧಿಸಲಾಗುವುದು *1₹೨೨೦೦ ಬಾಯಿಯ ದುರ್ಗಂಧವನ್ನು ನಿವಾರಿಸಲು ಮತ್ತು ಹ ಪ್ರಪಂಚದ ಇನ್ನಿತರ ಡೆಂಟಲ್‌ ಕ್ರೀಮ್‌ಗಳಿಗಿಂತ ಅಧಿ ಲ್ಲುಗಳು ಶುಭ)ವಾಗಿರಲು.., ಹೆಚ್ಚಿಗ ಜನರು ಕವಾಗಿ ಕಾಲ್ಗೇಟನ್ನ್ಮೇ ಕೊಂಡುಕೊಳ್ಳುತ್ತಾಕೆ ಹ 113... ಎ ಆಜಾ ಹ ಟಿಗಣ ದಂ ಬಲೆಯಿಂದ ಬಿಡಿಸಿ ಕೊಳ್ಳಿ ಯಶಸ್ಸಿನ ಆವರಣದ ಒಳಬಿನ್ನಿ ಉಪಯೋಗಿಸಿ0 ಬ ಸ್ಕಾರ್‌ ಚಿಳಿಗೂದಲನ್ರು ಪುನಃ ನಿಮ್ಮ ಟ್ರ ಮಿರುಗುವ ಕಪ್ಪು ಕೂದಲಾಗಿಸಿ ವಾಸ್ಮಾಲ್‌ ನಿಮ್ಮನು, ಕಿರಿಯರಂತೆ ಕಾಣಿಸುವಂತೆ, ಭಾವಿಸುವಂತೆ ಅಧಿಕ ಆಕರ್ಷಕರನ್ನಾಗಿ ಮಾಡುವದಲ್ಲದೆ ಹೆಚ್ಚಿನ ಪ,ಗತಿಪಥದಲ್ಲಿ ಮುನ್ನಡೆಸುತ್ತದೆ. ಒಂದು ಪ್ರಾಮಾಣಿಕ ಕಪ್ಪು ಕೂದಲಾಗಿಸುವ, ಕೇಶ ಶಕ್ತಿವರ್ಧಕ ಮತ್ತು ಪರಿಪೂರ್ಣ ಕೇಶ ಶೃಂಗಾರ, ವಾಸ್ಮಾಲ್‌ ಕೇಶ ಕ್ರಮಕ್ಕೆ ಒಂದೇ ಆದ ಸಮಗ್ರ ಸೂತ್ರ ಜಾ ವಾ) ? ರೆ] ಬ ದೆ ತ್ತ ಡೆ ಹ ಎಲ್ಲ ಕೆಮಿಸ್ಟರುಗಳಲ್ಲಿ ಮತ್ತು ಅಂಗಡಿಗಳಲ್ಲಿ ವಿಶೇಷ ತೈಲ ರೂಪದ 116 ಗಗ! 0181£1£8 1! ಕಳ ಣಿ ಜ್‌ ಹ ನ ಘೃತ ರೂಪದಲ್ಲಿ, ಕೆಡಿಸಲವಕಾಶವಿಲ್ಲದ ರ್ಣ ಸಿ ಸೀಸೆಗಳಲ್ಲಿ ದೊರೆಯುತ್ತದೆ. ಹೈಜೀನಿಕ* ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಪೋ.ಆ. ಬಾಕ್ಸ 1192, ಮುಂಬಯಿ-1 ತೋ ನ ನ ನ ತ ತಗಿ ಸಬ ನಿಬಿಬ ಬವರ ಪಕಳರದದದಳಳಳದಳಳಳದದ ಶಿ ಶರ್ಟ್‌ ಢೂ ಒ ೫ಚಜು ಕೆ ಕನ್ನಡೆ ಡೈಜೆಸ್ಟ್‌ ಪ್ರತಿತಿಂಗಳ ೧ನೇದಿನಾಂಕ ಪ್ರಕಟವಾಗುವುದು, ಮುಖ್ಯ ಸಂಪಾದಕರು: ರಂಗನಾಥ ದಿವಾಕರ ಸಹಾಯಕ ಸಂಪಾದಕರು ; ೭. ಆಚಾರ್ಯ ಪ್ರಕಾಶಕರು ; ಲೋಕ ಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ ಕಚೇರಿ ; ಸಂಯುಕ್ತ ಕರ್ನಾಟಕ ಕಾರ್ಯಾಲಯ ಹುಬ್ಬಳ್ಳಿ ಗಾಡ ಗಾ ಮುದ್ರ ಕರು: ಸಂಯುಕ್ತಕರ್ನಾಟಕಮುದ್ರಣಾಲಯ ಹುಬ್ಬಳ್ಳಿ ೯ ರಾ ಮುಖಚಿತ್ರ $ ಮರಿಬೆಕ್ಕುಗಳು ಸಿ. ರಾಜಗೋಷಾಲ ವರರು. ಚಂದಾ ದರ ; ವಾರ್ಹ್ಷಿಕ(ಅಂಚೆಸೇರಿ). ರೂ.೮.೦೦ ಅರ್ಥ ವರ್ಷ ರೂ.೪.೫೦ ಬಿಡಿಸಂಚಿಕೆ ರೂ.೦.೭೫ 250011, 700೦೩೯) 1962. ” ಮರೆಯಬಾರದು. ಲೇಖಕರಿಗೆ ಸೂಚನೆ ಕಸ್ತೂರಿಯಲ್ಲಿ ಪ್ರಕಟನೆಗಾಗಿ ಲೇಖ, ಪ್ರಬಂಧ, ಕಥೆ ಮೊದಲಾದವನ್ನು ಸ್ವೀಕರಿಸ ಲಾಗುವದು. ಕಾಗದದ ಒಂದೇ ಮಗ್ಗಲಿಗೆ ವಿರಳ ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ತಕಿಳಿಸಬೇಕ ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ ಲೇಖಗಳಾದರೆ ಅವುಗಳ ಮೂಲ ಲೇಖಕ ಹಾಗು ಪ್ರಕಾಶಕರ ಹೆಸರು ವಿಳಾಸಗಳನ್ನೂ ಒದಗಿಸಬೇಕು. ಮೂಲ ಲೇಖಕರ ಅನುಮತಿ ಪಡದೇ ಲೇಖಗಳನ್ನು ಕಳಿಸಿದರೆ ಅವುಗಳ ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ ವಾಗುವದು. ಅಸ್ವೀಕೃತ ಲೇಖಗಳು ತಿರುಗಿ ಬೇಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ ಕಳಿಸಲು ಅವಶ್ಯಬೀ(ಳುವಷ್ಟು ಅಂಚೆ ತಿಕೀಟು ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ ವಾದರೆ ಯಥಾವಕಾಶ ಪ್ರಕಟಿಸಲಾಗುವದು. ಲೇಖಕರು ತಮ್ಮ ಲೇಖಗಳ ಸ್ಥಳಪ್ರತಿಗಳನ್ನು ಕಾಯ್ದಿಟ್ಟುಕೊಳ್ಳುವದೊಳಿತು. ಲೇಖಗಳು ಅಕಸ್ಮಾತಾ.ಗಿ ಕಳೆದು ಹೋದಕೆ ಸಂಪಾದಕರು ಹೊಣೆಗಾರರಲ್ಲ. ಲೇಖ ಪ್ರಕಟವಾದಕಿ : “ ಕಸ್ತೂರಿ” ಯು ! ಆಗಿಂದಾಗ್ಗೆ ಗೊತ್ತುಪಡಿಸಿಕೊಂಡ ಕ್ರಮದಲ್ಲಿ ಪ್ರತಿಫಲವನ್ನು ಆದಷ್ಟು ಬೇಗ ಕೊಡಲಾಗು ವದು. ಲೇಖಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳು ವ ಅಧಿಕಾರ ಸಂಪಾದಕರಿಗಿದೆ. ಚಂದಾದಾರರಿಗೆ ಸೂಚನೆ ಪ್ರತಿತಿಂಗಳ “ಫಸ್ತೂರಿ” ಆಯಾತಿಂಗಳ ೧ನೇ ದಿನಾಂಕದೊಳಗೆ! ಪ್ರಕಟವಾಗುವದು. ಅದು ಚಂದಾದಾರರಿಗೆ ಆಯಾ ತಿಂಗಳ ೫ನೇ ದಿನಾಂಕ ದೊಳಗೆ ತಲಪುವದು. ಹಾಗೆ ಬಾರದಿದ್ದರೆ ಚಂದಾ ದಾರರು ತಮ್ಮ ಟಪಾಲುಕಟ್ಟಿಯಲ್ಲಿ ಮೊದಲು ವಿಚಾರಿಸಿ ನಮಗೆ ತಿಳಿಸಬೇಕು. ಚಂದಾದಾರರು ಕಾರ್ಯಾಲಯದೊಡನೆ ಪತ್ರ ವ್ಯವಹಾರ ಮಾಡು ವಾಗ್ಗೆ ತಮ್ಮ ಚಂಡಾನಂಬರು ಕಾಣಿಸಲು ಪ್ಯೂ : ಕಥೆಗಾರರಿಗೆ ಜ್ಞಾ ನದೃಷ್ನಿ ಸಂಚಿಕೆಯ) ಗಗ) ತಥಾಗತನ ದೀಪ ರನಿಶಂಕರ : ಸಿತಾರಿನ ಪುರುಷ ಸರಸ್ವ ತ್ರಿ ಸಂತ ಜೇನಿಯರನ ಶವದ ಅಪೂರ ಕ ಸಿಲ್ಕ ಸೀರೆ (ಕಥೆ) ಒಕ್ಟೊಸಸ್‌ನೊಂದಿಗೆ ಕದನ ಜಗದೀಶೆ ಮುಕ್ತಾ ರಾಜೆ ಇಂದುಹಾಸ ವಿ. ಮೆನಾರ್ಡ್‌ ಗೊಬ್ಬರ ರೋಗಕ್ಕೊಂದು ಸುಲಭ ಪ್ರತಿಬಂಧಕ ಶಿರಃಸಂಧ ಅವಳಿಗಳ ಶಸ್ತ್ರಕ್ತಿಯೆ ಆ ನಿಗೂಢ ರೇಲ್ವೆ ದುರಂತ ನಿಚಿತ್ರ ನಿವಾಹ ಪದ್ಧತಿಗಳು 4 ಖುರ್ಸಿ ಖುದ್‌ ಸಿಖಾಯೇಗಿ ! ? ಅವರ ವಿವಾಹ ನಿಚ್ಛೇದ ಇದುವೆ ಜೀವ, ಇದು ಜೀವನ ಬೇಕನ್‌: ತತ್ವಭ್ರಷ್ಟ ತತ್ವಜ್ಞಾನಿ ಶ್ರೇ 10 ಯಜ (ಉೆ ವ ವಿಜಯನಗರದ ರಮಣಿಯರು ಬಫೆಲೋಲ್ಯಾಂಡಿನಿಂದೊಂದು ವರದಿ ಆ ನಿರುದ್ಕೊ ೀಗಿ (ಕಥೆ) ನಿಮ್ಮ ಬುದ್ಧಿ ಬಲಕ್ರೊೈಂದು ಸವಾಲು ನಿಮ್ನ ಶಬ್ದ ಜ್ಞಾಂಡಾರ ಬೆಳೆಯಲಿ ಟಂಟಂಟಟಿಂಟಂ ಜೇಡರ ಹುಳದ ಕುಲಕಥೆ ಕುರೂಪದಿಂದ ಸ್ಫು ರದ್ರೂ ಪ ಹ ಉಂಟಿ? ಪಾವೆಂ "ಧರ್ನ( ಯುಗ' ದಿಂದ "ಜ್ಹಾ ನೋದಯ' ದಿಂದ ಸೇತು ಮಾಧವರಾವ್‌ ಪಗಡಿ ಓ ಹೆನ್ರಿ ಹ ಇಳಂತೋಡಿ ರಾಮಕೃ ಷ್ಣಭಟ್ಟ "ಅಮೃತ' ದಿಂದ . ಪ್ರೊ. ಜಿ. ಆರ್‌. ಕುಪ್ಪೆ ಸ್ವಾಮಿ ವಶೇಷ ಸುದ್ದಿಗಾರನಿಂದ ಹ ವೆಂಕಟರಮಣಾಚಾರ್ಯ ,. ಐಚ್‌. ಎಸಿ ಬಿ. ಶ್ರೀನಿವಾಸ ಮೂಕ್ತಿ ಡಿ. ಎನ್‌. ಶಂಕರಭಟ್ಟ ಬಳ್ಳೂರು ಸುಬ್ರಾಯ ಅಡಿಗ . ಜಸ್ಟಿನ್‌ ಅತೋಲರ ಲೇಖದಿಂದ ಚೋರವ್ಯಾ ಪಾಠಗಳ "ಅದ್ಭುತ ಕಲ್ಪ ಗಳು” ರಾ. ನಾ. ರತನ್‌ ನಗೆಮಲ್ಲಿಗೆ. ಸ ಪ್ಯಾ ರೀಸಿನ ಪ್ರಾ ಣಿಗಳಸ `ಶಾನ ರಾ. 5. ನಾಯಕ ಭಯವೆಂಬ ಆಂಟುರೋಗ ಗಂಗಾಧರ ಇಸ್ರಾಯಿಲ್‌: ಯಹೂದ್ಯರ ನನಸಾದ ಕನಸು ಮುರಲೀಧರ ಸ್ಮೃತಿರತ್ನರ ಫಜೀತಿ ರಚ್ಚಂದ್ರ ಚಟರ್ಜಿ ಪುಸ್ತ ಕವಿಭಾಗ “ನಾ ಜಿನ್‌ ಫಾನಾ? ಅಡ್ವೋಕೇಟ್‌ ಶ್ಶಾಮರಾವ್‌ ಭಾಲೇಕರ ಎಲ'ಎಲ್‌. ಎಂ ೧ ತ್ನ ೯ ೧೩ ೧೩೭ ೨ಶಿ | ೨೯ ತಿ ವ್ಮಿ೬ ೪೧ ೪೭ ರ್ಳ ೫೮ ೬೨ ೬೭ ೭೩ . ನಾರಾಯ ಇಸ್ವಾಮಿ ೮೦ ೮೧ ೮ಷ್ಠಿ ಳ೫ ರ್ಳ ೯೪ ೯೩೭ ೧೦೩ ೧೦೫ ೧೦೮ ೧೧೨ ೧೨೨ ೧೨೭ ನವರಿ ೧೯೬೨ ರ ಕಸ್ಮೂ ರಿಯಲ್ಲಿ ಪ ಪ್ರ ಕಟವಾದ ಸರ್ವಜ್ಞ ಮೂರ್ತಿ ಯ ಚಿತ ಶ್ರವು ಸು ಶ್ರಿ ಬಿ.ಪಿ. ಟೆ ಹುಂ ವರ್ಣಚಿಕ್ರದ ರೇಜಾನುಕೃತಿಯಾಗಿತ್ತು. ಮತ್ತು ಈ ತಿಂಗಳ ಕಸ್ಮೂರಿಯಲ್ಲಿ "ನಿಜಯನಗರದ ಗಬುಣೆಯರು' ಎಂಬ ಲೇಖ ದಲ್ಲಿ ಪ್ರ ಕಟವಾಗಿರುವ ಚಿತ್ರ ಗಳು ಹುಬ್ಬಳ್ಳಿ ಯ ತ್ರೀಕೃ ಷ್ಣ ಕೃತ್ರಿ ಯವರ ವರ್ಣ ಚಿತ್ರ ಗ್‌ ರೇಖಾನುಕೃ ಚ್‌ ರ ು ಚ್ಛ ಬ್‌ ಟಾ ಸಾಗಿ ಒ ತ್‌ ಹ ಫೆಬ್ರುವರಿ, ೧೯೬೨ ವರ್ಷ ೬ `ಒಂದು ಸುಂದರ ರೂಪಕ ಕಥೆ ಶೀ ದ್ರ ಜೀವನದ ದಾರಿ ಬೆಳಗಿರಲಿಲ್ಲ. ಸರಿ ತ್‌ 1 ೫. ಕ ||: ತೆ 1 ಕೆ ಕ್‌ೆ ಯಾಗಿರಲಿಲ್ಲ. ಬಹಳ ಸಲ ದಾರಿ ಸಿಗುತ್ತಿದ್ದಿ ಲ್ಲ. ಎಡವುತ್ತಿ ಸ ಸೋತು ವಿಶ್ರಮಿಸುತ್ತಿ ದ್ದೆ. ಮತ್ತೂ ಜೀವಿಸಿ ಮುನ್ನ ಡೆದಿದ್ದೆ. `ಇದಕ್ಕೊ. 0ದು ಕಾರಣವಿತ್ತು. ಏನೇದರೆ “ಪ್ರತಿ ಸಂಕಟದ ಮೇಲೂ ಯಾವುದೋ ಒಂದು ಸತ್ಯ ದ ಕ್ಸ ಇರು ತ್ತಿತ್ತು. ಈ ಕೈಯ ಸ್ಟ ಹಸ ಭ್ರ ಜಡತೆ ಜಾ 1 ವಾತ ಅರಿವಾಗುತ್ತಿ ತ್ತು. "ಇದೇ ರೀತಿ ನಾನು ನನ್ನ ಜೀವನಪಥ ಕ್ರಮಿ ಕ ಸುತ್ತಿ ರಲು ನನಗೆ ಆಸರೆಯಾಗಿ ಶ್ರೀ ಟಿ. ಎಲ್‌. . ವಾಸ್ತಾನಿ ಸಾಧುಗಳು ಸಿಕ್ಕಿದ್ದರು. ಆ ಮಾತಿಗೆ ದು ಮೂವತ್ತು ವರ್ಷಗಳಾದವು. ಹೇಳಿದ ಊಲ್ಲಾಾತೆ ಸ ಜಾ ಡಫ ಜಗದೀಶ ಹೊರತು ಗುರುತು ಸಿಗಲಾರದು. ಅವರು ಸಂತರೂ ನೇತಾರರೂ ಬಟಿ ಗೇ ಆಗಬಯಸದೇ ಇದ್ದಿ ದ್ಧ ಕೆ. ಇಂದಿಗೂ ಮಾಕತಿ ಪೀಳಿಗೆಗೂ ಅವರು. ಮಹಾತ್ಮರಾಗಿ ಉಳಿಯುತ್ತಿ ದ್ದರು. ದೊ ್ರಣಾಚಲದಲ್ಲಿ ಒಮ್ಮೆ ಮಂದಿರದ ಹೊರ ಗಡೆ ಕಲ್ಲುಬಂಡೆಯ ಮೇಲೆ "ಕೊತಿದ್ದಾ ಗ ಅವ ಬ ಕತೆ ಹೇಳಿದರು. ಅಚ್ಚಳಿಯದೆ ಉಳಿಯಿತು. ತಮ್ಮೆದುರು ಹೇಳದಿರಲಾಕೆ. ಆ ಚಿರಂತನ ಆಲೋಕ-ಶಿಖೆಯನ್ನು ಚಿರಂತನವಾಗುಳಿಸ ಬಯಸುತ್ತೇನೆ. ಕತೆಯ ಕೊಂಚ ಭಾಗವು ಉತ್ತರಾಖಂಡದಲ್ಲೂ ಉಳಿದ ಭಾಗವು ಸೆಲ ಆ ಕತೆ ನನ್ನಲ್ಲಿ ಇಂದು ಅದನ್ನು ೨ ಕಸ್ತೂರಿ, ಫೆಬ್ರುವರಿ ೧೯೬೨ ಶತಮಾನಗಳ ಹಿಂದಿನದೂ ಆಗಿದೆ. ಇದು ಕೇವಲ ಕಲ್ಪನೆಯಾಗಿರಲೂ ಬಹುದು. ಕತೆಯಲ್ಲಿ ಒಬ್ಬನು ನಾಗರಿಕನು, ಇನ್ನೊ ಬ್ಬನು ಸಾಧುವು. ದಿನಾಲೂ ಈ ನಾಗರಿಕನು ಸಾಧುವಿನ ಸೇವೆಗೈದು ಧರ್ಮಾಚರಣೆಯಿಂದಿರು ತ್ತಿದ್ದ. ಸಾಧು ನಿಜವಾದ ಸಾಧುವಾಗಿದ್ದ. ಆತ ಆ ನಾಗರಿಕನನ್ನು ಕರೆದು ಒಂದು ದಿನ ಹೇಳಿದ: “ನಾನಿನ್ನು ಹೋಗುವೆನು. ಶುಕ್ಲೆ ಪಕ್ಷದ ಮಧ್ಯ ರಾತ್ರಿ ಯಲ್ಲಿ ಯಾರಾದರೂ ನಿನ್ನ 1 ಬಜ 'ಅವರು ವಿಮುಖರಾಗಿ ಮರಳದಿರಲಿ. ನಿನ್ನ ಕಲ್ಕಾಣವಾಗುವುದು” ಎಂದು ಹರಸಿದರು. ಮರುದಿನ ಕುಟೀರಕ್ಕೆ ನಾಗರಿಕನು ಬಂದಾಗ ಅಲ್ಲಿ ಸಾಧು ಇರಲಿಲ್ಲ. ಮುಂದೆ ಆತ ಶುಕ್ಲಪಕ್ಷ ಬಂತೆಂದರೆ ಅತಿಥಿಯ ಆಗಮನಾಪೇಕ್ಷಿಯಾಗಿ ದಾರಿನೋಡುತ್ತ ಕೂಡುತ್ತಿದ್ದ. ತಿಂಗಳುಗಳು ಕಳೆದರೂ ಇವನ ಕ್ರಮ ತಪ್ಪಲಿಲ್ಲ. ಜನ ನಗೆ ಯಾಡಿದರು. ಆದರೆ ಈತ ಅಚಲನಾಗಿದ್ದ. ಮುಂದೆ ಶರತ್‌ ಪೂರ್ಣಿಮೆಯ ದಿನ ಅವನ ಬಾಗಿಲಲ್ಲಿ ನಿಜವಾಗಿಯೇ ಯಾರೋ ಒಬ್ಬ ಆಗಂತುಕ ನಿಂತದ್ದು ಕಾಣಿಸಿತು. ಟ್‌ ಮೈಕಟ್ಟು. ಆದರೆ ಮೈಮೇಲೆ ಗಾಯಗಳು. ತಲೆಯ ಮೇಲೆ ದೊಡ ಗಾಯ. ರತಶ್ತಸಿಕ್ತ ಶರೀರ, ಆಗಂತುಕನೆಂದ: “ನಾನು ಅಶ್ವ ತ್ಥಾ ಮ. ಸ್ವಧರ `ವಾದ ಬ್ರಾಹ್ಮ ಜಧರ್ಮವನ್ನು. ತ ಜಿಸಿ ತ್ರಿ ಯವೃ ತ್ತಿಯನ್ನು ಕ್ಕ ಕೊಂಡೆ. ಅನ್ಟಾಯಿ ಯಾದ ಬಾಬನ "ಪಕ್ಷಕ್ಕೆ ಸೇರಿ ಪಾಂಡವ ಕುಲ ಸಂಹಾರಮಾಡಿ ಅವನಿಗೂ ಅಪಕೀರ್ತಿ ತಂದೆ. ಈಗ ಆತ್ಮಗ್ಲಾನಿಯಲ್ಲೇ ಕ್ಷಣಕ್ಷಣವನ್ನೂ ಕಳೆಯುತ್ತಿದ್ದೇನೆ. ಪ್ರಾ ಯಶ್ಚಿ ತ್ತ ಹೊಂದುತ್ತ ಊರೂರು ಸುತು ತ್ರಿ ದೆ ನೆ. ರಾ ಚಾರಿಯಾದ ಎಡಿ ಎದಿ ಛು ಗೃಹಸ್ಥನು ಯಾವನಾದರೂ ಕಾಣಿಸಿದರೆ ಅವನ "ನಾನು ತಥಾಗತ ಬುದ್ಧ. ಹತ್ತಿರ ನನ್ನ ನೋವಿನ ನಿವಾರಣೆಗಾಗಿ ಒಂದು ಬೊಗಸೆ ತುಪ್ಪ ತೇಳುತ್ತೇನೆ, ಅಷ್ಟು ಭಿಕ್ಷೆ ಹಾಕ ಬಲ್ಲೆಯಾ?” ನಾಗರಿಕನು ವಿಸಿ ನಾದನು. ಒಳಗೆ ಹೋಗಿ ತುಪ ಶೈದೊಂದಿಗೆ.ಹೊರಬಂದನು. ಅಲ್ಲಿ ಅಶ್ವ ತ್ನಾ- 1 ಬದಲು ಬೇರೊಬ್ಬ ವ್ಯಕ್ತಿ ಇದ್ದ. ಅರಮ ಸೌಮ್ಯ, ಟ್‌) ಶಾಂತ. ಮೂರ್ತಿ. ಕೈಯಲ್ಲೊಂದು ಚಿಕ್ಕ ದೀವಿಗೆ. ದೀಪವನ್ನು ಮುಂದೊಡ್ಡಿ ಅಮೃತವಾಣಿಯಲ್ಲಿ ನುಡಿದನಾತ: ಕರುಣೆ, ಮೈತಿ ಮತ್ತು ನಿರ್ವಾಣ-ಸಾಧನೆಯ ಸಂದೇಶ-ದೀಪ ವನ್ನು ಎತ್ತಿಕೊಂಡು ದ್ವಾರದ್ವಾರಕ್ಕೆ ಹೋಗು ತ್ತಿದ್ದೇನೆ. ಬಹುಜನಹಿತಾಯ ಈ ದೀಪ-ಶಿಖೆ ಚಿರಂತನವಾಗಿರಲೆಂದು ಎಲ್ಲರನ್ನೂ ಕೇಳಿಕೊ- ಳ್ರುವೆ, ನೀನೂ ಇದಕ್ಕೆ ತುಪ್ಪ ಎರೆದು ಇದು ಪ್ರಜ್ಞ ಲಿಸುವಂತೆ ಗ! ಕ ನಾಗರಿಕನು ವಿಚಾರ 2ಡಿ ಅಶ್ವತ್ಕಾಮರ ನೋವಿನ ಹುಣ್ಣು ಹಾಗೂ ತಥಾ ಗತರ ಜೀವನ-ದೀಪಗಳೆರಡರಲ್ಲಿ ಯಾವುದಕ್ಕೆ ಈತ ತುಪ್ಪ ಎರೆಯಬೇಕು? ಆ ವೃಕ್ತಿಯ ವೇದನೆಯಿಂದ ನಾಗರಿಕನು ಕನಿಕರಗೊಂಡರೂ ಈ ಕಣ್ಣು ಗಳಪ ಪ್ರಭೆಯಿಂದ ಅವಾಕ್ಕಾದ. ಇಲ್ಲಿ ಅಪೂರ್ವ ಆತ್ಮಸ ಸಂಯಮವೂ ಅಪಾರ ಸರ್ವ ಮಂಗಲವೂ 1 ನಾಗರಿಕನು ತನ್ನ ದೀಪಕ್ಕೆ ಏರೆದ. "ಆ ಮೇಲೆ?" ನಾನಂದೆ. ವಾಸ್ಟಾನಿಯರು ನಕ್ಕು ಆಳವಾದ ವಿಚಾರದಿಂದ ನನ್ನತ್ತ ನೋಡಿ ನುಡಿದರು. "ಮುಂದೇನು? ಆಮೇಲೆ ಆ ನಾಗ ರಿಕ ಚಿರಸುಖಿಯಾದ. ಅಶ್ವತ್ಥಾಮನು ಕೂಡ ಆಮೇಲೆ ಆರೀತಿ ತಿರುಗುತ್ತಿರುವುದನ್ನು ಯಾರೂ ಕಂಡಿಲ್ಲ'. ರ ಫೃತವನ್ನು ತಥಾಗತರ ತರಂಣ ಕಲಾವಿದನೊಬ್ಬನ ಜೀವನ ಜಿತ್ರ ರದಿಶಂಕರ ಃ ಏತಾ 0% ಭಾರತೀಯ ಸಂಗೀತಾಕಾಶದಲ್ಲಿ ಹೊಳೆಹೊಳೆಯುತ್ತಿರುವ ನವೀನ ತಾರೆಗಳಲ್ಲಿ ಪಂಡಿತ ರವಿಶಂಕರರು ಆಗಲೇ ನೆತ್ತಿಯ ಸರಿಗೆ ಏರಿದ್ದಾರೆ. ಸಿತಾರು ಎಂದರೆ ರವಿಶಂಕರ, ರವಿ ಶಂಕರ ಎಂದರೆ ಸಿತಾರು ಎಂಬಷ್ಟು ಮಟ್ಟಿಗೆ ಅವರಿಗೆ ಆ ವಾದ್ಯ ಒಲಿದುಬಿಟ್ಟಿದೆ. ನೋಡಲು ವೀಣೆಯಂತೆಯೆ ಕಾಣುವ ಸಿತಾರನ್ನು ಅವರು ಬಾರಿಸಲೆತ್ತಿದಾಗ ಸರಸ್ಕತಿಯೆ ಅವರ ಬೆರಳಲ್ಲಿ ನರ್ತಿಸುವಳೋ ಏನಿಸುತ್ತದೆ. ಕವಿಶಂಕರರ ಕೀರ್ತಿಯೂ ಕಲೆಯೂ ಅಂತಃ ಪ್ರಾಂತೀ(ಯವಾಗಿವೆ, ಅಂತರ್‌-ರಾಷ್ಟ್ರೀಯವಾ- ಗಿವೆ... “ಕಾಬೂಲಿವಾಲಾ” ಚಿತ್ರಕ್ಕೆ ಅವರು ಯೋಜಿಸಿದ ವಾದ್ಯ ಸಂಗೀತಕ್ಕೆ ೧೯೫೭ ರಲ್ಲಿ ಬರ್ಲಿನ್ನಿನ "ಸಿಲ್ವರ್‌ ಬೇರ್‌” ಬಹುಮಾನ ಬಂತು. ವಿದೇಶಗಳಲ್ಲಿ ಅವರ ಸಿತಾರು ವಾದನ ಜನರನ್ನು ವ್ರ ದೇಶದಲ್ಲಿ ಹೇಗೋ ಹಾಗೆಯೆ ಮುಗ್ಧ ಗೊಳಿಸಿದೆ. ಅವರು ಕಲಿತದ್ದು ಹಿಂದು- ಸ್ತಾನಿ ಸಂಗೀತದ ದಿಗ್ನ ಜನೊಬ್ಬ ನಿಂದ; ಆದರೂ ಅವರು ಕರ್ನಾಟಕ ಗರ ಅನೇಕ ಹ ದ್ಯ ವಾದ ಅಂಶಗಳನ್ನಷ್ಟೆ ಷ್ಟೆ( ಅಲ್ಲ, ಪಾಶ್ಚಾ ತ್ಯ ಸಂಗೀ ತದ ರಸಸಾರವನೊ ಭತ ಸಂಗೀತದ ಸ್ವಭಾವಕ್ಕೆ ವತಿರಿತ್ತ ವಾಗದಂತೆ ಅಳವಡಿಸಿ ಕೊಂಡಿದ್ದೆ. ಜಿ ಸಂಗೀತಕ್ಕೆ ಅವರ ದೊಡ್ಡ ಕೊಡುಗೆಯೆಂದರೆ ಪಾಶ್ಚಾ ತ್ಕ ರಲ್ಲಿ ತುಂಬ ಪ್ರಗತಿಹೊಂದಿರುವ ವಾದ ಮೇಳ (ಆರ್ಕೆಸ್ಟಾ) ಪ್ರಕಾರವನ್ನು ಇಲ್ಲಿಯೂ ಬೆಳೆಸಿದ್ದು. ದಿಲ್ಲಿ ಆಕಾಶವಾಣಿಯ ಭಾರತೀಯ ಆರ್ಕೆಸ್ಟ್ರದ ಸ್ಥಾಪಕರು ಅವರೇ, “ಪಥೇರ್‌ ಪಾಂಚಾಲಿ” ' ಪ್ರಾಧ್ಯಾಪಕರೂ ಆಗಿದ್ದರು. “ಅಪರಾಜಿತೊ” ಮೊದಲಾದ ವಿಶ್ವವಿಖ್ಯಾತ ಭಾರತೀಯ ಚಲಜ್ಚಿತ್ರಗಳ ವಾದ್ಯಮೇಳದ ನಿರ್ದೇಶಕರೂ ರವಿಶಂಕರರೇ. ಪಂ. ರವಿಶಂಕರರು ಹುಟ್ಟಿದು ಎಪ್ರಿಲ್‌ ೧೯೨೦ ರಲ್ಲಿ. ಅವರ ತಂದೆ ಸ ಸ್ಯ ಚಟ್ಟೋಪಾಧ್ಯಾಯರು ರಾಜ್ಯಶಾಸ್ತ್ರ ಮತ್ತು ಸಂಸ್ಕೃತದಲ್ಲಿ ಮಹಾಪಂಡಿತರಾಗಿದ್ದು ಇಂಗ್ಲೆ ತ ಡಿನಲ್ಲಿ ಬಾರ್‌-ಅಟ್‌-ಲಾ ಆಗಿ ಅಲ್ಲೇ ವಕಾ- ಲತ್ತು ನಡೆಸಿ ಅನಂತರ ರುಭಾಲವಾಡಾ ಸಂಸಾ ನದಲ್ಲಿ ಕೆಲ ಕಾಲ ದಿವಾಣರೂ ಆಗಿದ್ದ ರು. ಅದನ್ನು ತೊರೆದು ಅವರು ವಾರಣಾಸಿಯಲ್ಲಿ ಹಿಂದೂ ವಿಶ ಸವಿದ್ಯಾಲಯ ಸ್ಥಾಪಿಸಲು ಪಂ. ಬ 1 ನೆರವಾಗಿ ಕೆಲ ಕಾಲ ಅಲ್ಲಿ ರವಿಶಂಕರರು ಹುಟ್ಟಿ ದ್ಬು ಬನಾರಸದಲ್ಲಿಯೆ. ಶ್ಯಾವ ಮಾಶಂಕರರು ಚತತ ಕೆಲಿಫೋರ್ನಿಯ ವಿಶ ಎವಿದ್ಯಾಲಯ ದಲ್ಲಿ ವೇದಾಂತದ ಪೊ ಬ್ರಫೆಸರರಾಗಿ ಹೆಸರು ಪಡೆ ದರು. ಎದೇಶಗಳಲ್ಲಿ ವೇದಾಂತವನ್ನು ಪಾಠ ಹೇಳು ತ್ತಿದ್ದ ತತ್ವಜ್ಞಾನಿಯ ಹೊಬ್ಬಿಯಲ್ಲಿ ಭಾರತದ ಸ ವಿದೇಶಗಳಲ್ಲಿ ಮೆರೆಸಲಿದ ಇಬ್ಬರು ಪ್ರತಿಭಾಶಾಲಿ ಮಕ್ಕ ಛೆ ಹುಟ್ಟಿ ದ್ನ ದೈವನಿಯತಿ ಯ್ಲದೆ ಮತೆ ತ್ರೇನು? ಚ ನ ಉದಯ ಶಂಕರರು, ಚಿತ್ರಕಲೆಯ ದಾರಿಯಲ್ಲಿ ಹೊರಟು ನೃತ್ಯಕಲೆಯ 'ಖರವನ್ನು ಮುಟ್ಟಿ ದರು. ಭಾರ 3 ನೃತ್ಯಕಲೆಯ ಒಂದು ಪ್ರದರ್ಶನಕ್ಕಾ ಗಿ ಲಂಡಸ್ಸಿನಲ್ಲ ರಂಗಸಜ್ಜಿ ಕೆಯ ಚಿತ್ರಣ ಮಜ ಲೆಂದು ಭಾರತದಿಂದ ಹೋದ ಸಾ ಉದಯ ೪ ' ಕಸ್ತೂರಿ, ಫೆಬ್ರುವರಿ ೧೯೬೨. ಶಂಕರರು ರಶಿಯನ್‌ ನೈತ್ಯವಿದುಷಿ. ಅನ್ನಾ ಪಾವ್‌ಲೋವಾಳ ಪ್ರಭಾವಕ್ಕೆ ಸಿಲುಕಿ ತಂದೆಯ ಇಚ್ಛೆಯ ಎರುದ್ಧ ನೃತ್ಯಶಾಲೆಯನ್ನು ಸೇರಿದರು, ಪಾಶ್ಚಾತ್ಯ ನೃತ್ಯದಲ್ಲಿ ಪದವಿ ಪಡೆದ ಮೇಲೆ ಭಾರತೀಯ ನಾಟ್ಯಶಾಸ್ತ್ರದತ್ತ ಕಂದೆರೆದು ಅದನ್ನು ಸಾಧಿಸಿದರು; ಪಾಶ್ಚಾತ್ಮ ನಗರಗಳಲ್ಲಿ ಅವರು ಯೋಜಿಸಿದ ಭಾರತೀಯ ನೃತ್ಯಗಳು ಎಷ್ಟು ಯಶಸ್ವಿಯಾದವೆಂದರೆ ಉದಯಶಂಕ. ರರು ಪ್ಯಾರೀಸಿನಲ್ಲಿ ಶಾಶ್ವತವಾದ ಒಂದು ಮಂಡಳಿಯನ್ನೇ ಸ್ಥಾಪಿಸಿ ಅಪಾರ ಕೀರ್ತಿ ಯನ್ನೂ ಧನವನ್ನೂ ಸಂಪಾದಿಸಿದರು. ಶ್ಕಾಮಾಶಂಕರರ ಎರಡನೇ ಮಗ ರವಿಶಂಕ ರರು ಫೃತ್ಯಕಲೆಯ ದಾರಿಯಲ್ಲಿ ಹೊರಟು ಸಂಗೀ ತದ ಶಿಖರವನ್ನು ತಲುಪಿದರು. ಉದಯಶಂಕ ರರು. ಉತ್ಕರ್ಷ ಹೊಂದಿದೊಡನೆ ತಾಯಿ ' ಯನ್ನೂ ತಮ್ಮದಿರನ್ನೂ ಪ್ಯಾರೀಸಿಗೆ ದ ಕೊಂಡಿದ್ದರು. ಆಗ ರವಿಗೆ ಒಂಭತ್ತು ವರ್ಷ. ಆತ ಅಣ್ಣನ ಶಲೆಯಲ್ಲಿ ಆಟವಾಡಹತ್ತಿದ. ' ಪ್ಯಾರೀಸು; ಉತ್ಕರ್ಷಶೀಲ ನಾಟ್ಕಮಂಡಳಿ; ಹಣದ ಹೊಳೆ ; ಶಕಲಾವಿಲಾಸ; ಕೈತೊಳೆದು ಕೊಂಡು ಮುಟ್ಟಿಬೇಕೆಂಬಂಥ ಬಾಲಮನೋಹರ ರೂಪ. “ ಏಕೈಕಪ್ಕನರ್ಥಾಯ ” ಎನ್ನು : ತ್ತಾರಲ್ಲ. ಹುಡುಗ ಕಂಡದ್ದನ್ನೆಲ್ಲ ಅರಗಿಸಿ ತೆ ಕೊಳ್ಳುವ ಅಕಾಲಪರಿಣತ ಪ್ರತಿಭೆಯವನಂತೆ ಸ ಶಿ 'ಅವನ ಗಮನ ಹೊಯಿತು. ` ರಾಗಲೆಂದು ಚಚ ತೈರಿಯ ರವಿಶಂಕರ: ಕಂಡ. ಭಾರತದ ನಾಲ್ಕೂ ವಿಧದ ನೃತ್ಯಗಳನ್ನು ಕಲಿತ ನಂತರ ಮಂಡಳಿಯ ವಾದ್ಯಗಳ ಕಡೆ ಲಹರಿಯಂತೆ ತಂತು ವಾದ್ಯ, ಚರ್ಮ ವಾದ್ಯಗಳನ್ನು ತುಡು *ದ. ಯಾರೂ ತಡೆಯಲಿಲ್ಲ. ಅಕ್ಷರವಿದೈ ಬಹು ಕಾಲ ಸಾಗಲಿಲ್ಲ. ಒಂದೋ ಎರಡೋ! ವರ್ಷ ಪ್ಯಾರೀಸಿನ ಪ್ರಾಥಮಿಕ ಶಾಲೆಗೆ ಹೋದ ದ್ವೇಷ್ಟೋ ಅಷ್ಟೇ. ಆದರೆ ಹದಿನಾರು ದಾಟು ರಗೊಳಗೆ ರನು ಜನಪ್ರಿಯ ನೃತ್ಯಯೋಜ ನಾಗಿದ್ದ. ಅದು ಕಲಾವಿಲಾಸ. ಅನಂತರದ್ದು ಕಲಾ ತಪಸ್ಯೆ. ಅದರಿಂದ ಇದಕ್ಕೆ ದಾಟಿಸಿದ್ದು ಇನ್ನೊಬ್ಬ ವೃದ್ಧ ಕಲಾತಪಸ್ವಿ ಯು ಮುಖದಿಂದ ೫ ಬ್‌ ಹಿಂದೀ ದ್ವಿ ತ. ಉದಯ ಶಂಕರರು ತಮ್ಮ ವಾದ ಮೇಳಕ್ಕೆ ದಿಗ್ಫರ್ಶಕ ಅತು ತ ಸು ಪ್ರತಿಪಾದಕ ಉಸ್ತಾದ್‌. ಅಲ್ಲಾ ವುದ್ಧೀನ್‌ಖಾನ ರನ್ನು ಒಂದು ವರ್ಷದ ಮಟ್ಟಿಗೆ ಯುರೋಪಿಗೆ ಕರೆಸಿದ್ದರು. ಈ ಹುಡುಗನ ಕಲಾಪ್ರ ತಿಭೆಯಿಂದ ಖಾನರು ಆಕರ್ಷಿತರಾದರೂ ಅವನ ಆಸಕ್ತಿಗಳು ಸಂಜೆಯ ಮೋಡದ ಬಣ್ಣಗಳಂತೆ ಬದಲಾಗು- ತ್ತಿರುವುದನ್ನು ಕಂಡುವ ಥಿತರಾಗಿದ್ದ ರು. ಒಂದು ರವಿವಾರ ನೃತ್ಯ ಗೃಹದಲ್ಲಿ ಬೇರೆ ಬೇಕೆ ವಾದ್ಯ ಗಳನ್ನು ಕೆಲ. ಕೆಲ ನಿಮಿಷಗಳ ವರೆಗೆ ಸ ಬದಿಗೆ ಸರಿಸುತ್ತ ಲಿದ್ದ ರವಿಶಂಕರರನ್ನು ಸುದೀ- ರ್ಫವಾಗಿ ಅವಲೋಕಿಸಿ ಅಲ್ಲಾ ವುದ್ಧೀನ್‌ ಖಾನರು, “ನೋಡು ಮಗು, "ಏಕ ಸಾಡೇ ಸಬ ಸಿಧೇ। ಸಬ ಸಾಧ ಸಬ ಜಾವೇ'* ಎಂಬೊಂದು ವಚನವಿದೆ ನೀನು ಕೇಳಿದ್ದ ಯಾ?” ಎಂದರು. ರವಿಶಂಕರರಿಗೆ ತ ಸಮಸ್ಯಾತ ಕವಾದ ಮಾತಿನ ಪೂರ್ತಿ ಅಭಿಪ್ರಾಯ ವನ್ನು ಅರ್ಥ ಸ್ನ ಒಂದನ್ನು ಸಾಧಿಸಿದರೆ ಎಲ್ಲವೂ ಸಿದಿಸು ತ್ತದೆ; ಎಲ್ಲವನ್ನೂ ಸಾಧಿಸಹೋದರೆ ಎಲ್ಲವೂ ಕೈತಪ್ಪುತ್ತದೆ, ಸಿತಾರಿನ ಪುರುಷ ಸರಸ್ವತಿ ೫ ಮಾಡಿಕೊಳ್ಳು ವಷ್ಟು ವಯಸ್ಸಾಗಿರಲಿಲ್ಲ. ಆದರೆ ಹೇಗೋ ಅದು ಅವರ ಮನಸಿನ ಒಂದು ಮೂಲೆ ಯಲ್ಲಿ ನಟ್ಟುಹೋಯಿತು. ತೋರಿಕೆಗೆ ಅದ ರಿಂದೇನೂ ಬದಲಾವಣೆಯಾಗಲಿಲ್ಲ. ಸಂಪ- ದ್ಭೋಗ, ಸುಲಭ ಕೀರ್ತಿ ಮತ್ತು ಪ್ರಶಂಸೆ ಇವು ಅವರ ಚೇತನದಲ್ಲಿ ಮೂಡಿದ್ದ ಕಲಮಲ ವನ್ನು ತಾತ್ಕಾಲಿಕವಾಗಿ ಅಳಿಸಿ ಹಾಕಲು ಸಾಕಾದವು. ಕಲಾಮಧುಕರ ವೃತ್ತಿ ಯಥಾ ಪ್ರಕಾರ ಸಾಗಿತು. ಒಂದು ವರ್ಷದ ಅವಧಿ ಮುಗಿದು ಅಲ್ಲಾವುದ್ದೀನ್‌ಖಾನರು ಭಾರತಕ್ಕೆ ಮರಳಿದರು. ಅಷ್ಟರಲ್ಲಿ ಶ್ಯಾಮಾಶಂಕರ ಬಾಬುಗಳು ಸ ಗ್ಗ ಸ್ಫರಾದರು. ತಾಯಿಯೊಡನೆ ರವಿ ಜಿ ಭಾರತಕ್ಕೆ ಮರಳಿದರು. ಅವರಿಗೆ ಈಗ ಮನದ ಲ್ಲೊಂದು ಅನಿರ್ವಚನೀಯ ಶೂನೃತೆಯ ಭಾಸ ವಾಗತೊಡಗಿತ್ತು. ಅಲ್ಲಾವುದ್ದೀನರು ಉಡಾ ಹರಿಸಿದ ವಚನ ಮರಮರಳಿ ಜಾಗ್ರತ ಮನಸ್ಸಿಗೆ ಏರಿ ಬರುತ್ತಿತ್ತು. ಒಂದು ದಿನ ವಾರಣಾಸಿ ಯಲ್ಲಿ ಸಿತಾರುವಾದಕರಲ್ಲಿ ಅಗ್ರಣಿಯೆನಿಸಿದ ಗೌರೀಪೆರದ ಇನಾಯತ್‌" ಖಾನರ ಕಲಾವೈಖರಿ ಯನ್ನು ಕೇಳಿದ ಅವರಿಗೆ ತಮ್ಮ ಸಂಗೀತ ಎಷ್ಟು ಬೊಳ್ಳಾದುದೆಂದು ಮನವರಿಕೆಯಾಯಿತು. ಇನಾಯತರ ಶಿಷ್ಯನಾಗಬೇಕೆಂಬ ಉತ್ಕಟವಾದ ಹಂಬಲವೊಂದು ಇನ ತವಾಯಿತು. ಗಹ! ಕಟ್ಟಿಕೊಂಡು ದೀಕ್ಷಿತನಾದರೆ ಮಾತ್ರ ಎದೈ ಲ ಆ ತಲಾಸಿದ್ಧ ತಿಳಿಸಿದ. ಆದಕಿ "ಗಂಡಾ' ಸಮಾರಂಭೆದೆ ಸಿದ್ಧತೆಯಾಗುವುದ ಕೊಳಗೆ ಇನಾಯತರು ಇಹಲೋಕವನ್ನು ತ್ಯಜಿ- ಸಿಬಿಟ್ಟಿರು. ಮುಂಗಾಣದಂತಾದ ರವಿಶಂಕರರು ತಮಗೆ ಒಂದನ್ನು ಸಾಧಿಸುವ ಉಪ ಪದೇಶವಿತ್ತ ಅಲ್ಲಾ- ; ವುದ್ದಿ (ನಖಾನರನ್ನು ನೆನೆದುಕೊಂಡು ಮೆಹರ್‌ಗೆ ಧಾವಿಸಿದರು. ಆರ್ತಭಾವದಿಂದ ವಿದ್ಯಾಭಿಕ್ಷೆ ಬೇಡಿದರು. ಅಲ್ಲಾ ವುದ್ಧೀನರು ಅವರನ್ನು ಅಡಿ ಯಿಂದ ಮುಡಿವರೆಗೊಮ್ಮ ನೋಡಿ ಹೇಳಿದರು: ಈ ಕಸ್ತೂರಿ, ಫೆಬ್ರುವರಿ ೧೯೬೨ “ಹೋಗು ಹೋಗು. ನಿನ್ನಂಥ ಅಸ್ಪಿರ ಮನದ ಎಲಾಸಿಗೆ ವಿದ್ಯೆ ಹತು ವ ಹಾಗೆ ಕಾಣೆ. ಇದು ತಪಸ್ಸು. ಇಲ್ಲಿ ಸಂನ್ಯಾಸಿಯ ಹಾಗೆ ಬಂದರೆ ತಾನೆ ವಿದ್ಯೆ ಬಂದೀತು.” ಕಣ್ಣಿ(ರುದುಂಬಿ ರವಿಶಂಕರರು ವಾರಣಾಸಿಗೆ ಮರಳಿದರು. ಆದರೆ ಸಂಗೀತವನ್ನು ಸಾಧಿಸುವ ಅವರ ಹಂಬಲ ಇನ್ನಷ್ಟು ರೂಢಮೂಲವಾ ಯಿತು. ಉದಯಶಂಕರರು ಪನಃ ತಮ್ಮೊಡನೆ ಸೇರಿಕೊಳ್ಳಲು ಕರೆದಾಗ ರವಿ ಸುತರಾಂ ಒಪ್ಪ ಲಿಲ್ಲ. ಏನು ಮಾಡಿದರೂ ಅಲಾ ವುದ್ಮೀನಖಾನರ ತಿರಸ್ಕಾರದ ಹೊಡೆತದ ನೋವು ಮಾಯಲಿಲ್ಲ. ಅವರನ್ನೇ ಗುರುವಾಗಿ ಮಾಡಿಕೊಳ್ಳುವ ಹಟ ಉಲ್ಭಣಿಸಿತು. ಒಂದು ದಿನ ಬೆಳಿಗ್ಗೆ ಎದ್ದು ಕ್ರಾರಿಕನ ಕಡೆ ಹೋಗಿ ತಮ್ಮ ಹೆಮ್ಮೆಯ ಸಂಪ ತ್ತಾಗಿದ್ದ. ಮೃದು ಕೃಷ್ಣ ಕೇಶರಾಶಿಯನ್ನು ಸಂಪೂರ್ಣವಾಗಿ ಬೋಳಿಸಿಕೊಂಡರು. ನುಣು ಪಾದ ಬಟ್ಟೆಗಳನ್ನು ಬಿಸುಟು ಒರಟಾದವುಗ- ಳನ್ನು ಹಾಕಿಕೊಂಡರು. ಮೆಹರಂ"ಗೆ ಯಾತ್ರೆ ಬೆಳಸಿ ಗುರುಸನ್ನಿಧಿಯಲ್ಲಿ ಹಾಜರಾಗಿ, “ವಿಲಾ ಸದ ಹೆಗ್ಗುರುತುಗಳನ್ನೆಲ್ಲ ತೊಡೆದುಹಾಕಿ ಬಂದಿ ದ್ಹೇನೆ. ಈಗಾದರೂ ಎದೆ ಕೊಡು ಗುರೋ” ಎಂದರು. ರವಿಶಂಕರರನ್ನು ಅಷ್ಟು ಕಠೋರವಾಗಿ ತಿರ ಸೈರಿಸಿದ್ದಕ್ಕಾಗಿ ಮೊದಲೇ ಪಶ್ಚಾತ್ತಾಪಗೊಂ- ಡಿದ್ದ ಅಲ್ಲಾ ವುದ್ಧೀನ್‌ಖಾನರು ರವಿಶಂಕರರ ಈ ವಷವನ್ನೂ ಆರ್ತತೆಯನ್ನೂ ಕಂಡು ಕರಗಿ ಹೋದರು. - ಅವರು ಶಿಷ್ಯನನ್ನು ಐರಡೂ ತೋಳುಗಳಿಂದ ಅಂಗೀಕರಿಸಿದರು. "ಏಕ ಸಾಧೇ” ಮರುದಿನವೇ ಆರಂಭವಾ ಯಿತು. ಹದಿನೇಳು ವರ್ಷಗಳ ವರೆಗೆ ಸುಖ ಎಲಾಸಗಳಲ್ಲಿ ಓಲಾಡಿದ ರವಿಶಂಕರರು ಈಗ ಒಂದು ಜೋಪಡಿಯಲ್ಲಿ ಏಕಾಕಿಯಾಗಿ ವಾಸ ಮಾಡುತ್ತ ಸ್ವಹಸ್ತದಿಂದ ಅಡುಗೆ ಮಾಡಿ ಉಂಡು ಗುರುಸನ್ನಿಧಿಯಲ್ಲಿ ಶಿಕ್ಷಣಕ್ಕೆ ಹಾಜರಾ ಗಬೇಕಾಗುತ್ತಿತ್ತು. ಕುಳಿತ ಮೆಟ್ಟಿಗೆ ಎರಡು, ಮೂರು, ನಾಲ್ಕು ಗಂಟಿ ಕಾಲ ವಾದ್ಯವಾದನ ಸಾಧನೆ ಮಾಡುವಾಗ ಬೆನ್ನು ಮುರಿಯುವಂತೆನಿ ಸುತ್ತಿತ್ತು. ಇಚ್ಛಾಶಕ್ತಿಯನ್ನು ಬೆಳಸಿಕೊಳ್ಳಲು ರವಿಶಂಕರರು ಅನೇಕ ಕಠೋರ ನಿಯೆಮಗ ಳನ್ನು ಪಾಲಿಸುತ್ತಿದ್ದರು. ತಿಂಗಳುಗಳು, ವರ್ಷ ಗಳು ಸವೆದವು. ಆದರೆ ಗುರುಕೃಪೆಯಾಗಿತ್ತು, ಸರಸ್ವತಿಯ ವರದ ಹಸ್ಮವಿತ್ತು. ಸಿತಾರಲ್ಲದೆ ಸುರಬಹಾರ, ಸುರಸಿಂಗಾರ, ರಬಾಬ ಮೊದ ಲಾದ ವಾದ್ಯಗಳನ್ನೂ ಅಲ್ಲಾ ವ್ರದ್ಧೀನ್‌ಖಾನರು ಕಲಿಸಿದರು. ೧೯೩೮ ರಲ್ಲಿ ಅಲಹಾಬಾದಿನಲ್ಲಿ ಸೇರಿದ ಸಂಗೀತ ಪರಿಷತ್ತಿಗೆ ಅಲ್ಲಾವುದ್ದೀನ್‌ ಖಾನರು ಮಗ ಅಲಿ ಅಕಬರ ಖಾನರನ್ನೂ ರವಿಶಂಕರ ರನ್ನೂ ಕಳಿಸಿದರು. ಅದೇ ಸ್ವತಂತ ವಾಗಿ ರವಿ ಶಂಕರರು ಪ್ರಥಮವಾಗಿ ಎದ್ವಜ್ಞನ ಮಂಡಲಿ ಯಲ್ಲಿ ಸಿತಾರು ಬಾರಿಸಿದ್ದು. ರವಿಶಂಕರರ ಅಂದಿನ ಕಾ ರೃಕ್ತ್ರಮ ಗುರುವಿಗೆ ಕೀರ್ತಿ ತರು ವಂಥದಾಗಿತ್ತು. ಅಂದಿನಿಂದ ರವಿಶಂಕರ, ಅಲಿ ಅಕಬರ ಮತ್ತು ಅಲ್ಲಾ ವುದ್ಧೀನರ ಮಗಳು ಅನ್ನಪೂರ್ಣಾ (ಅವರು ಮುಸಿ ಮರಾಗಿದ್ದರೂ ತಮ್ಮ ಧರ್ಮ ಸಹಿಷ್ಣುತೆಯನ್ನು ತೋರಿಸಲು ಗಂಡುಮಕ್ಕಳಿ ಗೆಲ್ಲ ಮುಸ್ಲಿಂ ಮತ್ತು ಹೆಣ್ಣು ಮಕ್ಕಳಿಗಲ್ಲ ಹಿಂದೂ ಹೆಸರುಗಳನ್ನಿಟ್ಟಿದ್ದರು.) ಇವರಿಗೆ ಒಟ್ಟೊಟ್ಟಿಗೆ ಸಂಗೀತ ಪಾಠ ನಡೆಯತೊಡಗಿತು. ಒಮ್ಮೆ ಅವರನ್ನು ಕಾಣಲು ಬಂದಿದ್ದ ಉದಯ ಶಂಕರರ ಹೆಂಡತಿಗೆ ಹತ್ತಿರ ಹತ್ತಿರ ಕುಳಿತು ಗುರು ಸಮ್ಮುಖದಲ್ಲಿ ಸಂಗೀತ ಸಾಧನೆ ನಡೆಸು ತ್ತಿದ್ದ ಅನ್ನಪೂರ್ಣಾ ಮತ್ತು ರವಿಶಂಕರರು ಪರಸ್ಪರ ಎಷು ಅನುರೂಪರಾಗಿ ಕಂಡರೆಂದರೆ ಅವರು ತಮ್ಮ ಅಭಿಪ್ರಾಯವನ್ನು ಬಹಿರಂಗ ವಾಗಿ ವ್ಯಕ್ತಗೊಳಿಸಿದರು. ಈ ಕಲ್ಪನೆ ಎಲ್ಲರಿಗೂ ತುಂಬ ಯೋಗ್ಯವಾಗಿ ಕಂಡಿತು. ಅನ್ನಪೂರ್ಣಾ ಹಿಂದೂ ಧರ್ಮವನ್ನಂಗೀಕರಿಸಿ ರವಿಶಂಕರರ ವಧು ವಾದಳು. ಅಲ್ಲಾ ವುದ್ಧೀನರು ರವಿಶಂಕರರನು ರವಿಶಂಕರ : ಸಿತಾರಿನ ಪುರುಷಸರಸ್ವತಿ ೭ ತನ್ನ ಮೂರನೆ ಮಗು ಎಂದು ಕರೆದರು. ಸ್ಪಳಿಕ ಮುಸಿ.€ ಸಮಾಜದಲ್ಲಿ ಈ ವಿವಾಹವು *ೆಲ ಕಾಲ” ಅಸಂತೋಷಲಹರಿಯನ್ನೆಬ್ಬಿ ಸಿದರೂ ಅಲ್ಲಾ ವುದ್ಧೀನರ ವಿಶಾಲ ಹಾಗು ದೃ ಢ್ಗ ತೃ ದಯ ಎಚಲಿತವಾಗಲಿಲ್ಲ. ಅವರ 3 ' ರು “ಮಕ್ಕಳ” ಸಾಧನೆ ಇನ್ನೂ ಹೆಚ್ಚಾಗಿ, ಇನ್ನೂ ಸ್ನೇಹ ಪೂರ್ಣ ಸ್ಪರ್ಧೆಯಿಂದ ಮುಂದುವರಿ ಯಿತು. ರವಿ-ಅನ್ನಪೂರ್ಣೆಯರ ಮಗು ಶುಭೇಂದ್ರ ನಿಗೆ ಮೂರು ವರ್ಷವಾದಾಗ ರವಿಶಂಕರರು ಪತ್ನೀ ಸಮೇತರಾಗಿ ಸತಂತ್ರ ಭವಿಷ್ಯವನ್ನರ ಸುತ್ತ ಮುಂಬಯಿಗೆ ಬಂದರು. ಸ್ವತಂತ್ರ ಭವಿ ಪೃತ್ತನ್ನು ಅರಸುವುದೂ ಗುಡ್ಡವೇರಿದಂತೆಯೆ ಇತ್ತು. ದೊರೆತ ಕಾರ್ಯಕ್ರಮಗಳನ್ನೇ ಒಬ್ಬಿ ಕೊಂಡು ಸಾಗಬೇಕಾಗಿತ್ತು. ಹಣದ ವಿಷಯ ವಿಶೇಷ ಒತ್ತಡ ತರುವಂತಿರಲಿಲ್ಲ. ಗ್ರಾಮಾ ಫೋನ್‌ ರಿಕಾರ್ಡಿಂಗ್‌, ಪೀಪಲಿ ಥಿಯೇಟರಿ ನಲ್ಲಿ ನ ತ್ಕ ಸಂಗೀತ ದಿಗರ್ಶನ, ಚಲಚ್ಛತ್ರ ವಾದ್ಯಮೆ ಳ ದಿಗ ರ್ಶನಗಳನ್ನೂ ಕರಿಸ ೫೫; ಅತ್ತ 0 ಇತ್ತ ಉಣ್ಣ ಬೇಕು ಎಂಬಂತಿತ್ತು. ಅನಂತರ ಐದು ವರ್ಷ. ದಿಲ್ಲಿ ಆಕಾಶವಾಣಿಯಲ್ಲಿ ಮೇಳವಾದ್ಕ ದಿಗ್ಡ ರ್ಶಕರಾಗಿ ಅವರು ಶ ಶ್ರಮಿ ಸಿದರು. ೫ ಅವರ ಪ ಪ್ರತಿಭೆಗೆ ಮನ್ನಣೆ "ರೊರೆತದ್ದು, ಅವರು ತ ಆಕ್ರೆಸ್ಟಾ ಶ್ರಾವನ್ನು ಕಲ್ಪಿ ಸಿ ಕಟ್ಟಿ ಬೆಳ ಸಿದರು. ಅದು ಬಳಪ ಚವಾಯಕು. ೧೯೫೬ ರಲ್ಲಿ ಆಕಾಶವಾಣಿಯ ಕೆಲಸ ಬಿಟ್ಟು ಅವರು ಪನಃ ಸ ಸ್ವತಂತ್ರರಾದರು. ಎರಡು ವರ್ಷ ಗಳ ನಂತರ ಸಗ ಕ ಕೊಂಡ ಯುರೋಪ" ಯಾತ್ರೆ ಅತ್ಯ ೦ತ 1 ಯಾಯಿತು. ಜಗತ್ತಿನ ಶ್ರೇಷ್ಠ ಸಟಗ ಯಹುದಿ ಮೆನುಹಿರ ನೊಡನೆ ಟೆಲಿವಿಜನ್‌ ಕಾರ್ಯಕ ಕ)ಮವೊಂದು ಜರ:ಗಿತು. ರಶಿಯದ ಈ ಸ್ಟಾಕ್‌ನೊಡನೆ ಇಂಗ್ಲೆಂಡಿನಲ್ಲಿ ಅವರ ಇಯ ಯುರೋಪಿನ ರುಚಿಗಳನ್ನರಿತ ಅವರು ಅಲ್ಲಿಯ ಜನರನ್ನೂ ಮುಗ್ಧ ಗೊಳಿಸಿದ್ದಾರೆ. ಈಗ ರವಿಶಂಕರರಗೆ ವೇಳೆಯೆ ಇಲ್ಲ. ಸಂಗೀತ ಕಚೇರಿಗಳು, ಚಲಚ್ಚಿತ್ರ ಪಾರ್ಶ್ವ ಸಂಗೀತ ಯೋಜನೆ, ವಿದೇಶಯಾತ್ರೆಗಳು ಇವ ನ್ನೆಲ್ಲ ಅವರು ಯಾವುದೋ ಕೌಶಲದಿಂದ ತೂಗಿ ಸಿಕೊಂಡು ಹೋಗುತ್ತಿದ್ದಾರೆ. ನೆಹರೂ ಅವರ “ಭಾರತ ದರ್ಶನ” ದ ನೃತ್ಯನಾಟ್ಕಿರೂಪವನ್ನು ಅವರೇ ಯೋಜಿಸಿ ಮೆಚ್ಚುಗೆ ಪಡೆದಿದ್ದಾರೆ. ಮುಂಬಯಿಯಲ್ಲಿ ಅವರ ಪ್ರಥಮ ಕಛೇರಿಗೆ ೧೦೧ ರೂಪಾಯಿ ಮಾತ್ರ ದೊರಕಿತ್ತು; ಈಗ ಅಂಕೆ ೨೦೦೦ ಕ್ಕರಿದೆ. ಮುಂಬಯಿಯ ಸಿರಿ ವಂತರ ವಸತಿಯಾದ ಮಲಬಾರ್‌ ಹಿಲ್ಲಿನಲ್ಲಿ ಸುಂದರವಾದ ಮನೆಯೊಂದನ್ನು ಕಟ್ಟಿಕೊಂಡು ಸುಖದಾಂಪತ್ಯವನ್ನು ನಡೆಸುತ್ತಿದ್ದಾರೆ. ರವಿಶಂಕರರ ಜೀವನದಲ್ಲಿ ಮತ್ತು ಅವರ ಗುರು ಅಲ್ಲಾ ವುದ್ಧೀನರ ಜೀವನದಲ್ಲಿ ಕೂಡ, ಬಹುಶಃ ಅತಿ ಅಮೋಘವಾದ ' ಮೂಹೂರ್ತ ರವಿಶಂಕರರು ಮುಂಬಯಿಯಲ್ಲಿ ಸ್ಥಿರವಾಗಿ ತಳವೂರಿದನಂತರ ನಡೆದ ಒಂದು ಕಲೇಔಯ ದಿನ ಬಂತು. ಅಂದು ಸ ಸ್ವ ತ ಅಲ್ಲಾ ವುದ್ಧೀನ್‌ ಖಾನರು ಪಸ್ತಿತರಾಗಿದ ರು. ಎಡಕ್ಕೆ ಅಲಿ ಅಕಬರ್‌ ಮ "ವಿಶಂಕರರು, ಸ ಅಲಿ ಅಕಬರರ ಮಗ ಆಶೀಶ ಮತ್ತು ಅನ್ನಪ್ಪ ಪೂರ್ಣಾ. ರವಿಶಂಕ ಜತ ಸಿತಾರು, ದಷ್ಟ. ಕೈಲಿ ಸರೋದ. ಸ್ವತ ಅಂಥ ಮೇಳವನ್ನು ಗ ಸಹಪಾಠಿಗಳಾದ ಅಲಿ ಅಕಬರರು ಸರೋದ ವನ್ನೂ ರವಿಶಂಶರರು ಸಿತಾರನ್ನೂ ಹಿಡಿದ "ಜುಗಲ ಬಂದಿ” ಕಾರ್ಯಕ್ರೆಮಗಳೆಂದರೆ ಕಲಾ ರಸಿಕರಿಗೊಂದು ಸಂತಸದ ಸುಗ್ಗಿ. ಇಬ್ಬರು ಸರಸ ಓತ ಪುತ್ರರ ಕೈಯಲ್ಲಿ ತಂತೀವಾದ್ಕ ಗು ತ ಭಾವನೆಗಳನ್ನು ನಾದದ ಭಾಷೆಯಲ್ಲಿ ನೇರವಾಗಿ ಹೃದಯಕ್ಕೆ ತಲುಪಿಸ ಸುತ್ತವೆ ಅಡು ನೇಮಿಚಂದ್ರ ದ ಹಾಗೆ, ಅಕ್ಷರಶಃ "ವಿ. ಯಿಂದೀಂಟಿಸುಗುಂ ಸಮಸ್ತ ರಸಮಂ.'” ಸವಿ ರವಿಶಂಕರರು ದೇಶವಿದೇಶಗಳನ್ನು ಸುತ್ತಿ ತಮ್ಮ ಸಂಗೀತಕ್ಕೆ ಅದರದೇ ಮೆರುಗನ್ನು ಕೊಟ್ಟಿ ದ್ಹಾಕೆ. ಪಾಶ್ಚಾತ್ಯ ಸಂಗೀತದಿಂದ ಆರ್ಕೆಸಾ ಪದ್ಮತಿಯನ್ನು ಎರವಲು ತಂದು ರೂಪಾಂತರಿಸಿ ಭಾರತೀಯ ಸಂಗೀತಕ್ಕೆ ಕಣಣಿಕೆ ಕೊಟ್ಟಿದ್ದಾರೆ. ಕರ್ನಾಟಕ ಸಂಗೀತದ ಮರ್ಮವನ್ನರಿತು ಅದ ರಿಂದ ಕೀರವಾಣಿ, ಹೇಮವತ್ತಿ ಸಿಂಹೇಂದ್ರ- ಮಧ್ಯಮ, ನಟಭೈರವಿ, ವಾಚಸ್ಪತಿ, ಚಾರು ಕೇಶಿ ಮೊದಲಾದ ಅನೇಕ ರಾಗಗಳನ್ನು ಹಿಂದು ಸ್ತಾನಿಗೆ ಅಳವಡಿಸಿದ್ದಾರೆ. ತಮ್ಮದೇ ಹೊಸ ರಾಗಗಳನ್ನೂ ಶೋಧಿಸಿದ್ದಾರೆ. ಈ ತರುಣವಾದಕನ ವಯಸ್ಸು ನೋಡಿ ಇವನೆಷ್ಟು ಶಾಸ್ತ್ರ ಬಲ್ಲಾನು ಎಂದುಕೊಂಡ ವರು ಕೈಸುಟ್ಟುಕೊಳ್ಳಬೇಕಾಗುತ್ತದೆ. ಮುಂಬ ಯಿಯಲ್ಲೊಮ್ಮೆ ಒಬ್ಬ ಹೆಸರಾಂತ ತಬಲಜಿ ಈ ನಿನ್ನೆಮೊನ್ನೆಯ ಪೋರ ಏನು ಬಾರಿಸಿಯಾನು ಎಂಬ ಭಾವದಿಂದ ರವಿಶಂಕರ ಕಚೇರಿಯಲ್ಲಿ ಕಸ್ತೂರಿ, ಫೆಬ್ರುವರಿ ೧೯೬೨ ಮುಗಿಸಿ ಅವನಿಗೆ ಸನ್ನೆ ಮಾಡಿ ಹಾಡಿನ ಪಲ್ಲವಿ: ಪ್ರಾರಂಭಿಸಿದರು. ತಬಲಜಿಗೆ ಬಗೆಯೇ ಹರಿಯ. ಲಿಲ್ಲ. ಯಾವ ತಾಳದ ಗತ್ತು ಬಾರಿಸಿದರೂ ಸರಿ ಹೊಂದಲಿಲ್ಲ. ಕಡೆಗೆ ರವಿಶಂಕರರೇ ಇದು “ಚಂಪಕ ಸೆವಾರಿ” ತಾಳ ಎಂದರು. ಆ ಪಳಗಿದ ತಬಲಜಿ ಆ ತಾಳದ ಹೆಸರನ್ನೇ ಕೇಳಿರಲಿಲ್ಲ. ರವಿಶಂಕರರು ಅತ್ಯಂತ ಮಧುರವಾದ ವಾದನ ವನ್ನು ಹೇಗೆ ಮಾಡಬಲ್ಲರೋ ಅಷ್ಟೇ ಕಠಿನ, ಜಟಿಲವಾದ ಶಾಸ್ತ್ರ ಕಾಶಲಗಳನ್ನೂ ಕರಗತ ಮಾಡಿಕೊಂಡಿದ್ದಾರೆ. ಹೀಗಿದ್ದರೂ ಈ ಸಲಾವಿದ ನಿಹಂಕಾರಿ; ತೆಕೆದ ಮನಸಿನವರು. ಬಹುಬೇಗ ಗೆಳೆಯರನ್ನು ಮಾಡಿಕೊಳ್ಳುತ್ತಾರೆ... ಅವರೊಡನೆ ಕಲಾ ವಿಷಯ ಚರ್ಚಿಸುತ್ತಾರೆ. ಅವರಿಗೆ ತಿಳಿಹೇಳು ತ್ತಾರೆ. ಅವರಿಗಾಗಿ ಬಾರಿಸಿ ತೋರಿಸುತ್ತಾರೆ. ನಿಜವಾಗಿ ಅವರ ವಾದನ ರಸವನ್ನು ಸವಿಯ ಬೇಕಾದರೆ ಅವರು ಸ್ವಗೃಹದಲ್ಲಿ, ಗುರುಪ್ರ ತಿಮೆ ತಬಲಾದ “ಸಿಂಹನಾದ” ಮಾಡಿ ಅವರತ್ತ ಮತ್ತು ಸರಸ್ಕತೀ ಚಿತ್ರದ ಸಮ್ಮುಖದಲ್ಲಿ ಬಾರಿ ನೋಡಿದನು... ರವಿ ಶಂಕರರು. ಆಲಾಪ ಸುವುದನ್ನು ಕೇಳಬೇಕು. ರ ಸೂಳ್‌- ನುಡಿಗಳು ಆತ್ಮನೋ ಮುಂಖದೋಷೇಣ ಬಧ್ಯಂತೇ ಶುಕಸಾರಿಕಾಃ | ಬಕಾಸ್ತತ್ರ ನ ಬಧ್ಯಂತೇ ಮೌನಂ ಸರ್ವಾರ್ಥಸಾಧನಮ ॥ ತವ್ಮ ಬಾಯಿಯ ದೋಷದಿಂದ ಗಿಳಿಗಳೂ ಸಾರಿಕೆಗಳೂ ಹಿಡಿಯಲ್ರಟ್ಟು ಪಂಜರ ಸೇರುತ್ತವೆ. ಬಕಸಕ್ಸಿಗಳನ್ನು ಯಾರೂ ಹಿಡಿಯುವುದಿಲ್ಲ. ಅದಕ್ಕೇ ಹೇಳುವುದು, ವೆಗೌನವೇ ಸರ್ವಾರ್ಥಸಾಧನ ಬಂದು. ಜಲೇ ತೈಲಂ ಖಲೇ ಗುಹ್ಯಂ ಪಾತ್ರೇ ದಾನಂ ಮನಾಗಪಿ। ಪ್ರಾಜ್ಞೇ ಶಾಸ್ತ್ರಂ ಸ್ವಯಂ ಯಾತಿ ವಿಸ್ತಾರಂ ವಸ್ತುಶಕ್ತಿತಃ॥ ನೀರಿನಲ್ಲಿ ಎಣ್ಣೆ, ದುಷ್ಟರಲ್ಲಿ ಗುಟ್ಟು, ಸ ತಾವಾಗಿ ವಿಸ್ಮಾರ ಹೊಂದುತ್ತವೆ. ಕೌ ಕ ತ್‌ಪಾತ್ರದಲ್ಲಿ ದಾನ, ಬಲ್ಲವರಲ್ಲಿ ಶಾಸ್ತ್ರ ಇವು ಗುಣಂ ಸೃಚ್ಛಸ್ವ ಮಾ ರೂಪಂ ಶೀಲಂ ಪೃಚ್ಛ ಸ್ವ ಮಾ ಕುಲವು | ಇರ ೧ಕ ವ್ಳಿ ಸಿದ್ಧಿಂ ಪೃಚ್ಛಸ್ವ ಮಾ ನಿದ್ಯಾಂ ಭೋಗಂ ಚ ಪೃಚ್ಛಸ್ವ ಮಾ ಧನರ್ಮ॥ ತೀಲವ ರೂಪವನ್ಪಲ್ಲ ಗುಣವನ್ನು ಕೇಳು; ಕುಲವನ್ನಲ್ಲ ಶೀಲವನ್ನು ಕೇಳು; ವಿದ್ಯೆಯನ್ನಲ್ಲ. ಸಿದ್ದಿಯನ್ನು ಕೇಳು; ಹಣವನ್ನಲ್ಲ ಭೋಗವನ್ನು ಕೇಳು. ಐದು ಶತಮಾನವಾದರೂ ಅದು ಕೆೊಳೆತಿಲ್ಲ ಇ ಸತ್ರ ರ್ಕ್ನಿ ಶ. ೧೫೪೨ ರ ಚಳಿಗಾಲದ ಪ್ರಾತಃಕಾಲ. ಹ ಇನ್ನೂ ಸೂರ್ಯೋದದ ವಾಗಿ. ಆಗಲೇ ಗೋವೆಯ ಎಷ್ಟೋ ದೊಡ್ಡ ದೊಡ್ಡ ಅಧಿಕಾರಿ ಗಳು ಸಾಗರತೀರದಲ್ಲಿ ಆತುರದಿಂದ ಅತಿಥಿಯ ಬರವಿಗಾಗಿ ಕಾದಿದ್ದಾರೆ. ಪೋರ್ತುಗಾಲದ ಮಹಾರಾಜ ಮೂರನೇ ಜಾನ್‌ನು ಅತಿಥಿಯ ಸಾ ಒಗತವನ್ನು ವಿಜ ಶಂಭಣೆಯಿಂದ ಮಾಡಬೇ.- ಚಂದು ಆದೇಶವಿತ್ತಿ. ದ್ವನು, ಆಮೇಕೆಗೆ ಗೋವೆ: ಯನ್ನು ಅಂದವಾಗಿ, ಸಿಂಗರಿಸ ಲಾಗಿತ್ತು. ಸ್ವಾಗ ತಕ್ಕೆ ಜನರು ಸಾಲುಗಟ್ಟಿ ನಿಂತಿದ್ದ ರು ಜೇವಿಯರನ ಶವದ ಅಪೂರ್ವ ಕಥೆ ಮು ಕ್ತಾ ರಾಜೆ ಹಡಗವು ತೀರವನ್ನು ಸಮೀಪಿಸಿತು. ಬ್ಯಾಂಡ್‌ ವಾದನ ಸುರುವಾಯಿತು. ಅಧಿಕಾರಿಗಳು ತಮ್ಮ ತಮ್ಮ ಸ್ಥಳಗಳಲ್ಲಿ ನಿಂತರು. ಬಚ್ಚಿಗಳು ಓಟ ನಾಯೂ ಇಲ್ಲವೊ ಎಂದು 1 1೫ಕ್ಕ ಯಾರೊ ಹಣೆಯ ಬೆವರೊರಸಿಕೊಂಡರು. ಹಡಗು ಲಂಗಂ* ಹಾಕಿತು. ಗೋವಾದ ಗವರ್ನರ್‌ ಜನರಲ್ಲರು ಮುಂದಾದರು. ಸ್ವತಃ ಪೋಪರಿಂದ ನಿಯುಕ್ತರಾದ ಧರ್ಮದೂತರು ಬರಿಗಾಲಿನಿಂದ ಹಡಗಿನಿಂದಿಳಿದರು. ಹರಹರ ಕಾದ ಅವರ ವೇಷ ಕಂಡು ಗವರ್ನರ್‌ ಜನ *“ ಧರ್ಮಯುಗ೨ ದಿಂದ ೫7-6-2 ಕಸ್ತೂರಿ, ಫೆಬ್ರುವರಿ ೧೯೬೨ ರಲ್‌ರು ಅಚ್ಚರಿಗೊಂಡರು. ಆದರೂ ಅವರು ಧರ್ಮದೂತರಲ್ಲವೆ? ರಾಜಸಮ್ಮಾನಿತರು. ಅವ ರನ್ನು ಇವರು ಆದರದಿಂದಲೇ ಸ್ವಾಗತಿಸಿದರು. ಸಿಂಗರಿಸಿದ ಪಲ್ಲಕ್ಕಿಯಲ್ಲಿ ಕೂಡ್ರ ಲು ಅವರನ್ನು ಕೇಳಿಕೊಂಡರೆ. ಅವರು ಆದಕ್ಕೊ ಪ್ಪದೇ ಎಲ್ಲರ ಹಾಗೆ ನಡೆಯತೊಡಗಿದರು. ಆರ್ಕ್‌ಬಿಶಪೌರ ಮಹಲಿನಲ್ಲಿ ಇವರು ಇಳಕೊಳ್ಳು ವ ವ್ಯವಸ್ಥೆ ಮಾಡಿದ್ದ ರು. ಆದರೆ ಧರ್ಮದೂತರು ಬಂ ಜನಿಕ ಆಸ್ಪತ್ರೆಯ ದಾರಿ ಕೇಳಿದರು. ಧರ್ಮ ದೂತರಿಗೆ ಔಷಧೋಪಚಾರ ನಡೆಯಬೇಕೇ ಎಂದೂ ಕೆಲವರು ಶಂಕಿಸಿದರು. ಆದರೆ ಅವರ ಹಾರಾಡುವ ಉಂಗುರಗೂದಲು, ಕರೇ ಗಡ್ಡ, ತೇಜಸ್ವಿ ಮುಖ ನೋಡಿದರೆ ಇವರು ತುಂಬ ಆರೋಗ್ಯವಂತರೆಂದೇ ತೋರುತ್ತಿತ್ತು. ಆಕಾಶ ದತ್ತ ನೋಡುತ್ತ ಧರ್ಮದೂತರು ಕಣ್ಣುಗಳನ್ನು ಅರ್ಧ ಮುಚ್ಚಿ ಕೊಂಡು ಪ್ರಾರ್ಥನೆಯನ್ನು ಹೇ- ಳುತ್ತ ನಡೆದಿದ್ದರು. ಅವರ ಹೇಳಿಕೆಯಂತೆ ಅವ ರನ್ನು ಆಸ್ಪತ್ರೆಗೇ ಒಯ್ದದ್ನಾಯಿತಾದರೂ ಎಲ್ಲ ರೂ ಇವರ ಅನಿರೀಕ್ಷಿತ ವರ್ತನೆಯಿಂದ ವಿಸ್ಮಯ ಗೊಂಡಿದ್ದರು. ಆಸ್ಪತ್ರೆಯಲ್ಲಿ ಹೋಗಿ ಇವರು ಕುಷ್ಕರೋಗಿಗಳ ಕಾಲು ತೊಳೆಯಲಾರಂಭಿಸಿ ದರು. ವ ಧರ್ಮದೂತರು ಮತ್ತಾರೂ ಅಲ್ಲ; ಫಾದರ್‌ ಜೇವಿಯರರಾಗಿದ್ದರು. ಮುಂದೆ ಇವರೇ ಸೇಂಟ್‌ ಜೇವಿಯರ್‌ ಎಂದು ಲೋಕವಿಖ್ಯಾತರಾದರು. ಅವರ ಜೀವನಕ್ಕಿಂತ ಮರಣಾನಂತರದಕತೆಯೇ ತುಂಬ ವಿಚಿತ್ರ ಸನ್ನಿವೇಶಗಳಿಂದ ಕೂಡಿದೆ. ೧೫೪೨ ರಲ್ಲಿ ಇವರು ಗೋವೆಗೆ ಬಂದರು. ಅಂದಿ ನಿಂದ ಇಂದಿಗೂ ಇವರ ಪೂಜೆ ಅಲ್ಲಿ ನಡೆಯು- ತ್ತಿದೆ. ಇವರ ಸ್ಮೃತಿಯನ್ನಲ್ಲ; ಇವರ ದೇಹವನ್ನೆ ( ಜನ ಪೂಜಿಸುತ್ತಾ ಬಂದಿದ್ದಾರೆ. ಪೋರ್ತುಗಾಲ ದವರು ತಮ್ಮ ಪ್ರತಿ ಸಮಸ್ಯೆಯನ್ನು ಬಿಡಿಸಲೂ ಈ ಮಹಾತ್ಮರನ್ನೆ( ಮೊರೆಹೊಕ್ಕಿದ್ದಾರೆ. ಭಾರ ತವು ಗೋವೆಯನ್ನು ಮುಕ್ತಗೊಳಿಸಲು ಈಗ ಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿ ದೊಡನೆಯೇ ಗೋವಾದ ಪೋರ್ತುಗೀಸ್‌ ಅಧಿ ಕಾರಿಗಳು ೧೪ ಡಿಸೆಂಬರ್‌ ೧೯೬೧ ರಂದು ಜೇವಿ ಯರಕ ಶರೀರವಿರುವ ಪೆಟ್ಟಿಗೆಯನ್ನು ತೆರೆದು ಅವರ ದರ್ಶನ ಹೊಂದಿ ಸು ಸ್ವ ಮಾಡಿಕೆಂದು ಬೇಡಿಕೊಂಡರು. ಅವರ ಪ ಪ್ರಾರ್ಥನೆಯನ್ನೂ ಜೇವಿಯರ್‌ ನಡೆಸಿಕೊಟ್ಟ ದ್ಧ ರು. “ಜೇವಿಯರರು ಬರುವ ಮೊದಲು ಗೋವೆಯಲ್ಲಿ ಎಲ್ಲ ಕಡೆಗೂ ಹಾಹಾಕಾರವಿತ್ತು. ಯಾರು ಜೇ ಕಾದರೂ ಯಾರುಬೇಕಾದವರ ಎತ್ತ, ಜೀವಿತ ಗಳನ್ನು ಅಪಹರಿಸಬಹುದಿತ್ತು. ಪೋರ್ತುಗಾ ಲದ ಸಿಪಾಯಿಗಳಂತೂ ಬೇಕಾದವರ ಸಿ ಸ್ತ್ರೀ, ಕನ ಯ ನ್ನು ಓಡಿಸಿಕೊಂಡು ಹೋಗುತಿ ದ, ರು. ಚ 1 ಇದ್ದೂ ಇಲ್ಲದಂತಿದ್ದವು. ಅನ್ಕಾ ಯವು ಈ ರೀತಿ ತಾಂಡವವಾಡುತ್ತಿದ್ದಾಗ ಜೇವಿ ಯರರು ಆಗಮಿಸಿ ಚರ್ಚುಗಳಲ್ಲಿ ಜೀವಕಳೆ ತುಂಬಿದರು. ಅನ್ಯಾಯಗಳಿನ್ನೂ ಪೂಶ್ಮಿ ಅಳಿದಿರ ಲಿಲ್ಲವಾದರೂ ಬಡಬಗ್ಗರ ಮನೆಮನೆಗೆ ಹೋಗಿ ಅವರೊಂದಿಗೆ ಕೂಡಿಕೊಂಡು ಅವರ ಪ್ರೀತಿ ಸಂಪಾದಿಸಿ ಅವರ ಸೇವೆಗೈ ದು ಒಬ್ಬೊಬ್ಬರಾಗಿ ಎಲ್ಲ ಬಡವರನ್ನೂ ಕ್ರಿಸ ಸಮನ ಯಾಯಿಗ- ಳಾಗಿ ಮಾರೀ, 'ಪೋರ್ಶಗಾಲದರಳು ಒತ್ತಾಯದಿಂದ ಮಾಡುತ್ತಿದ್ದುದನ್ನು ಇವರು ಸ್ನೇಹದಿಂದ ಮಾಡಿದರು. ಇಡೀ ದಕ್ಷಿಣ ಭಾರತದಲ್ಲಿ ಧರ್ಮಪ್ರಸಾರ ಮಾಡಿ ಅವರು ಜಪಾನ" ಮತ್ತು ಚೀನಗಳತ್ತ ಹೋದರು. ಅಲ್ಲಿಯೂ ತುಂಬ. ಧರ್ಮಪ್ರಸಾರ ಮಾಡಿದರು. ಇಡೀ ಏಶಿಯಖಂಡವನ್ನೇ ಹತ್ತುವ ಇಚ್ಛೆ ಅವರಿಗಿತ್ತು. ಆದರೆ ದಾರಿಯಲ್ಲಿ. ೨೭ ನವೆಂ ಬರ್‌ ೧೫೫೨ ರಂದು ಚೀನದ ಚುವಾನ್‌ ಪ್ರಾಂತ ದಲ್ಲಿ ಕ್ಯಾಂಟನ್‌ ನದಿಯ ಮುಖದ ಬಳಿ ಪ್ರಾಣ ಬಿಟ್ಟಿರು. ಹತ್ತು ವರ್ಚಗಳ ಈ ಕಾಲದಲ್ಲಿ ಅವರು ಅತ್ಯಾಚಾರದಿಂದ ಬೆಂಡಾದ ಅನೇಕರಿಗೆ ಪ್ರೀತಿ ಯ ಆಸರೆ ಇತ್ತಿದ್ದರು. ಮನುಷ್ಯವಸತಿಯಿಂದ ದೂರ ಇವರ ಮರಣ ಸಂತ ಜೇನಿಯರನ ಶವದ ಅಪೂರ್ವ ಕಥೆ ವಾಯಿತು. ಮೇಲಾಗಿ ನೋಡಿದ ಯಾರೇ ಗುರು ತಿಸಬಹುದಾದಷ್ಟು ಇವರು ಆಗಿನ್ನೂ ಖ್ಯಾ ತರೂ ಅಲ್ಲ. ಯಾವನೋ ಕ್ರಿಸ್ತಮತದ ಒಬ್ಬ ಚೀನೀ ವು ನುಗಾರ ಇವರ ವ ಫತಶರೀರ ನೋಡಿ ತಮ್ಮ ಧರ್ಮದವರೆಂಬ ಭಾವನೆಯಿಂದ ಅತ್ತ ಸಂಸ್ಕಾರ ಮಾಡಿದನು. ಹಣ ಅವನಲ್ಲಿರಲಿಲ್ಲ. ಆದರೂ ಕಾಡು ಪ್ರಾಣಿ ಗಳು ಕೆದರಿ ಹೆಣಕ್ಕೆ ಅಪಾಯ ಮಾಡದಿರಲೆಂದು ಹೆಣವನ್ನು ಸುಣ್ಣದಲ್ಲಿ ಮುಚ್ಚಿ ಹುಗಿದನು. ಇದ ರಿಂದ ಮೃತ ಶರೀರ ಬೇಗನೆ ಅರಗಿಹೋಗುವು ದೆಂದು ಆತ ತಿಳಿದಿದ್ದ. ಮುಂದೆ ಪೋರ್ತುಗಾಲದವರ ಒಂದು ಶಾಸನ ಕ್ಷೇತ್ರವಾದ ಮಲಕ್ಕಾದಲ್ಲಿ ಈ ಸಮಾಚಾರ ಹಬ್ಬಿತು. ಅಧಿಕಾರಿಗಳು ಜೇವಿಯರರ ಅ್ಬ ಗಳನ್ನು ತಂದು ಸುರಕ್ಷಿತವಿಡಬೇಕೆಂದು ಕೆಲವ ರನ್ನು ಚ ಅಟ್ಟಿದರು. ಈ ಜನರು ೧೭ ಫೆಬ್ರು ವರಿ ೧೫೫೩ ಸ ಅಲ್ಲಿ ತಲುಪಿದರು. ಆಗಲೇ ಮೂರು ತಿಂಗಳುಗಳಾಗಿ ಹೋಗಿದ್ದವು. ಗೋರಿ ಅಗೆದಾಗ ಎಲ್ಲರೂ ಆಶ್ಚರ್ಯಪಡುವಂತೆ ಹೆಣ ಇನ್ನೂ ಹಾಗೇ ಇತ್ತು. ಅದೇ ನಿದ್ರಿಸಿದ ವ್ಯಕ್ತಿ ಎಚ್ಚರಾಗಿ ಎದ್ದು ಬಂದಾನೇನೊ ಎಂಬಂತೆ! ಮಲಕ್ಕಾದಲ್ಲಿ ಜೇವಿಯರರ ಶವವನ್ನು ಒಳ್ಳೇ ಆದರದಿಂದ ದಫನ ಮಾಡಲಾಯಿತು. ಶವದ ಅವಿಗಲಿತ ಅವಸ್ಥೆ ಯ ಸುದ್ದಿ ವೈ ಸರಾಯರಿಗೆ ತಿಳಿದಾಗ ಅವರು. ಶವವನ್ನು ಗಗ ತರ ಬೇಕೆಂದು ಸೂಚಿಸಿದರು. ಅದನ್ನು ಮಲಕ್ಕಾದ ಗೋರಿಯಿಂದ ಅಗೆದು ತಂದು ಗೋವೆಯಲ್ಲಿ ಹುಗಿದರು. ಆ ಪುಣ್ಯಪುರುಷನ ಶವದರ್ಶನಕ್ಕಾಗಿ ಗೋವೆಯ ಜನ ಬು ನೆಕೆದರು. ಒಂದು ವರ್ಷದ ತರುವಾಯ ಕುತೂಹಲದಿಂದ ಮತ್ತೊಮ್ಮೆ ಶವವನ್ನು ಹೊರತೆಗೆದು ನೋಡಿ ದಾಗ ಆಗಲೂ ಶರೀರ ಮೊದಲಿನಂತೇ ಇತ್ತು. ಭಕ್ತಜನ ಜೇವಿಯರರು ಸಮಾಧಿ ಹೊಂದಿರುವ ಕಿಂದೂ ಪುನಃ ಎಂದಾದರೂ ಎದ್ದು ಬರಬಹು ದೆಂದೂ ಅನ್ನತೊಡಗಿದರು. ಜೀವಿಸಿದ್ದಾಗೆ ಗೋರಿ ಕಟ್ಟಿಸುವಷ್ಟು ೧೧ ಸಿಕ್ಕಿ ರದಷ್ಟು ಗೌರವ ಈಗ ಅವರಿಗೆ ಸಿಗತೊಡ ಸ ಒಂದೆ ಬಡವರ ಪ್ರೀತಿ ಲಭಿಸಿದರೂ ಅಧಿ ಕಾರಿಗಳು (ಸಳ ಮುಗ ಇವರನ್ನು ಗಣಿ ಸಿದ್ದರು. ಈಗ ಚಮತ್ಕಾರದಿಂದ,ಅವರ ಕಣ್ಣು ಕುಕ್ಕಿ ತಲೆ ಬಾಗಿದವು. ಶವವನ್ನು ಒಂದು ಪಿಟ್ಟಿಗೆಯಲ್ಲಿ ಇಡಲಾ ಯಿತು. ವರ್ಷಕ್ಕೊಮ್ಮೆ ತೆಕೆದು ದರ್ಶನ ಮಾಡಿ : ಸುವ ಕ್ರಮ ಸುರುವಾಯಿತು. ದರ್ಶನಕಾಲಕ್ಕೆ ಜನರ "ಜಾತ್ರೆಯೇ. ನೆಕೆಯುತ್ತಿತ್ತು. ಭಕ್ತರು ಅವರ ಪಾದ ಮುಟ್ಟುತ್ತಿದ್ದರು; ಪಾಡಗಳಿಗೆ ಮು- ತ್ತಿಡುತ್ತಿದ್ದರು. ಒಂದು ವರ್ಷ ಐಜಾವೆಲಡೆ ಕ್ಯಾರಂ ಎಂಬ ಮಹಿಳೆ ಅವರ ಕಾಲಿನ ಕೊಂಚ ಭಾಗವನ್ನು ಕಡಿದು ಬಾಯಲ್ಲಿ ಅಡಗಿಸಿಕೊಂಡು ಹೋದಳು. ೧೬೦೦ನೇ ಇಸವಿಯಷ್ಟರಲ್ಲಿ ಮತ್ತೊ ಬೃರು ಮತ್ತೊಂದು ಕಾಲಿನ ಸ್ವಲ್ಪ ಭಾಗವನ್ನು ಕಡಿದೊಯ್ದರು. ೧೬೧೪ ರಲ್ಲಿ ಪೋಪರು ಇವರ ಬಲಗೈಯನ್ನು ಕೇಳಿದರು. ಕಳಿಸಲಾಯಿತು. ಜಗತ್ತು ಇವರನ್ನು ಖಷಿಮುನಿ ಎಂದು ಭಾವಿ ಸಿತು. ಎಲ್ಲರೂ ಭಕ್ತಿಯಿಂದ ಚರ್ಚಿಸತೊಡಗಿ ದರು. ಎಲ್ಲರ ಹರಕೆಗಳೂ ಪೂರ್ಲವಾಗುವ ಆಶಾ ಸ್ಮ ನವಿದಾಯಿತು. ಹಿಂದ: ಸ್ಪಾ ನ ಒಂದೇ ಅಲ್ಲ. ಯುರೋಪಿನಲ್ಲೂ ಜನಿ ಇವರನ್ನು ಶ್ರದ್ಧೆಯಿಂದ ನೆನೆಸ ತೊಡಗಿದರು. ೧೬೯೦ ಲ್ಲಿ, ಪೋರ್ತು ।; 2 ಲಿನ ರಾಣಿ ಮೇರಿಯಾ ಸೋಫಿಯಾ ಜೇವಿ ಯರರ ಟೊಪ್ಪಿಗೆಯನ್ನು ಕೇಳಿದಳು. ಅದನ್ನಾಕೆ ತನ್ನ ಮಗನ ಜನ್ಮಕಾಲಕ್ಕೆ ತಲೆಯ ಮೇಲೆ ಧರಿ ಸಿದಳು. ಈ ಟೊಪ್ಪಿಗೆ ಜೇವಿಯರರ ಶವದ ತಲೆಯ ಮೇಲೆ ೧೩೮ ವರ್ಷಗಳಿಂದ ಇತ್ತು. ಅದರ ಬದಲು ರಾಣಿ ಒಂದು ಭಾರೀ ಬೆಲೆಯ ಅಂಗಿಯನ್ನು ಹೊಲಿಸಿ ಜೇವಿಯರರ ಶವಕ್ಕೆ ತೊಡಿಸಲೆಂದು ಕಳಿಸಿದಳು. ಈ ಅಂಗಿಯ ಮೇಲೆ “ಸುಓ ಎಸ್‌.ಜೇವಿಯರ ಓ ಮಾರಿಯಾ ಸೋಫಿಯಾ ರೆಜಿನಾ ಪೋರ್ತುಗಾಲಿಜ್ಜ” ಎಂದು ತಾನೇ ಸ ಸ್ವತಃ ಕಸೂತಿ ಹಾಕಿದ್ದಳು ೧೬೯೫ ರಲ್ಲಿ "ಿಸ್ಮಾನಿಯ ಡೂ ಕನು ಜೇವಿ ೧೨ ಕಸ್ತೂರಿ, ಫೆಬ್ರುವರಿ ೧೯೬೨ ಯರನ ತಲೆದಿಂಬನ್ನು ಕೇಳಿದನು. ಅದರ ಬದಲು ಆತ ಅಮೃತಶಿಲೆಯ ಬಹುಮೂಲ್ಯವಾದ ಒಂದು ಬ! ನಿರ್ಮಿಸಿ ಕಳಿಸಿದನು. ಇದರ ಮೇಲೆ ಜೇವಿಯರನ ಜೀಜನ ಚರಿತ್ರೆಯನ್ನು ಕೆತ್ತಲಾ ಗಿತ್ತು. ಮೇಲೊಂದು ಬೆಳ ಯ ಜಡೆಯ ಇತ್ತು. ಪ್ರ ವಸ್ತು ಇಂದಿಗೂ ಜರ್‌ ಜೀಸಸ್‌ ನಲ್ಲಿ ಇದೆ. ೧೭೦೦ ರಲ್ಲಿ ಹ್ಯಾಮಿಲ್ಬನ್‌ ಎಂಬ ತುಂಟಿ ಕ್ಯಾಪ್ಟನ್‌ನೊಬ್ಬ, ಜೇವಿಯರನ ಶರೀರದ ಕತಿ ಮೋಸದ ಕತೆಯೆಂದೂ ಈ ಶರೀರ ಮೇಣದ್ಮಿದೆ ಎಂದೂ ಒಂದು ಲೇಖ ಬರೆದ. ಇದರ ಬಗ್ಗೆ ಚರ್ಚೆ ಬಹಳಷ್ಟು ಆಯಿತು. ಜನರ ಆದರ ಭಾವನೆ ಕಡಿಮೆಯಾಯಿತು. ಮುಂದೆ ಎಷ್ಟೋ ವರ್ಷ ಈ ಪೆಟ್ಟಿಗೆಯನ್ನು ತೆರೆಯಲೇ ಇಲ್ಲ. ಭಾರತದಲ್ಲಿ ಸಿಪಾಯರ ಬಂಡಾಯವಾದ ಮೇಲೆ ಎರಡೇ ವರ್ಷಗಳ ತರುವಾಯ ಗೋವೆ- ಯ ಸ್ಥಿತಿ ಹೇಗಿತ್ತೆಂದಕೆ ಎಲ್ಲ ಮಠಗಳನ್ನು ಮುಚ್ಚಲಾಗಿತ್ತು. ಕೋಟಿಗಳೆಲ್ಲ ಪುರಾತನ ಅವ ಶೇಷ ಮಾತ್ರವಾಗಿದ್ದವು. ಆಗ ಪೋರ್ತುಗೀಸ್‌ ಸರಕಾರದಿಂದ ಗೋವೆಯ ಗವರ್ನರ ಜನರಲ್‌ ನಿಗೆ ಸರಿಯಾಗಿ ಸಂಬಳವೂ ಸಿಗುತ್ತಿದ್ದಿಲ್ಲ. ಆಗ ಆತ ಜೇವಿಯರರ ಕಳೇವರವನ್ನೇ ಮೊರೆ ಹೊಕ್ಕ. ಡಾಕ್ಟರರ ಸಮಿತಿಯೊಂದನ್ನು ನಿರ್ಮಿ ಸಲಾಯಿತು. ಶವವನ್ನು ಪರೀಕ್ಷಿಸಿ ಶವವು ನಿಜ ವಾದದ್ಮೆಂದೂ ಕಾಲಾಂತರದಿಂದ ಬಣ ಗಿದೆ ಎಂದೂ ಮುಖದ ಮೇಲೆ ಹಕ್ಕಳಿಗಟ್ಟಿದ್ದರೂ ತಲೆಯ ಕೂದಲು ಹಾಗೇ ಇವೆ ಎಂದೂ ಅವರು ಸಾರಿದರು. ಆಮೇಲೆ ಶವದ ಪೆಟ್ಟಿಗೆ ತೆರೆಯುವ ಸಮಾರಂಭವೇರ್ಪಟ್ಟಿತು. ಸುಮಾರು ಎರಡು ಲಕ್ಷ ಜನರು ಇವರ ದರ್ಶನ ಹೊಂದಿದರು. ಕಾ- ಣಿಳೆಗಳನ್ನು ಅರ್ಪಿಸಿದರು. ಇದರಿಂದ ಎಷ್ಟೋ ದಿನ ಗವರ್ನರ” ಜನರಲ್‌ ಸುಖದಲ್ಲಿರುವಂತಾ ಯಿತು. ಈ ಶವದ ಬಗ್ಗೆ ನಡೆದ ಅತಿ ದೊಡ್ಡ ಸಮಾ ರಂಭ ಇಂದಿಗೆ ಒಂಭತ್ತು ವರ್ಷಗಳ ಹಿಂದೆ, ೧೯೫೨ ರಲ್ಲಿ. ಅಂದಿಗೆ ಜೇವಿಯರರು ಕಾಲವಾಗಿ ನಾಲ್ಕುನೂರು ವರ್ಷಗಳಾಗಿದ್ದವು ಆಗ ಕೊನೆ ಯ ಬಾರಿ ದರ್ಕನ ಮಾಡಿಸಿ ಸಂಶ ಪೆಟ್ಟಿ ಗೆ ತೆಕೆಯಬಾರದೆಂದು ರಿರ್ಣ ಯವಾಗಿತ್ತು. ಇದು ಕೊನೆಯ ದರ್ಶನದ ಸಂಧಿ, ಏಕ್ಕೈ ಶ್ರ ಸಂಧಿ ಎಂದು ಜಗತ್ತಿ ನಲ್ಲೆಲ್ಲಪ ಪ್ರಚಾರ ಜಾಹಿಕ. ದೇಶವಿದೇಶಗಳಿಂದ ಭಕ್ತರು ಬಂದರು ಮತ್ತೆ ಗೋವೆಯ ಬಗ್ಗೆ ಚರ್ಚೆ ಲೋಕದಲ್ಲೆಲ್ಲ ಆಯಿತು. ಸಮಾರಂಭ ವಿಜ ೈಂಭಣೆಯಿಂದ ಜರುಗಿ ಕೊನೆಗೆ ಕಳೇವರವನ್ನು ಆತರ ಮುಚ್ಚಿ ದಫನ ಪು ಇತಿಹಾಸ ಸ ೈಷ್ಟ್ರಿಯಿಂದ ನೋಡಿದರೆ ಜೇವಿಯರರು ಸತ್ತಾಗ ಅಕಬರನ ಆಳಿಕೆ ಇತ್ತು... ಆಮೇಲೆ ಮೊಗಲ ಕಾಲ ಮುಗಿದು ಬ್ರಿಟಿಶ" ಆಳಿಕೆ ಮುಗಿದು ಭಾರತ ಪುನಃ ಸ್ವತಂತ್ರವಾದ ಮೇಲೆ ಐದು ವರ್ಷಗಳ ತರುವಾಯ ಈ ಶರೀರವನ್ನು ಹುಗಿಯಲಾಗು ತ್ತಿತ್ತು. ದಬ್ಭಾ ಛಿಕೆಯ ಗೋವೆಯಲ್ಲಿ ಜೇವಿಯರರ ಚಿತ್ತಕ್ಕೆ ಸ್ವಾಸ್ಥ ) ಸಿಗಲಿಲ್ಲವೇನೋ. ಭಾರತವು ಚಾ ಬು ಕ್ರ ಮಕ್ಕೆ ಕೊಳ್ಳು ವಾಗ “ಮತ್ತೊ ಮ್ಮೆ ಅವರ ಶವ ಗೂ ರಕ್ಷಣೆಗಾಗಿ ಜಸ ಅವರ ಶವವನ್ನು. ಪೋರು ಗಾಲಿಗೇ ಒಯ್ಯುವ ವಿಚಾರವಿದೆ” ಎಂಬ ಸುದ್ದಿ ಬಂತು. ಆದಕೆ ಪೋರ್ತುಗೀಸ್‌ ಸರಕಾರವು ಸ್ವಾತಂತ್ರ್ಯವನ್ನು ಸಂಕಟವೆಂದು ಬಗೆದರೂ ಜೇವಿಯರರು ಹಾಗೆ ತಿಳಿದಿದ್ದಿಲ್ಲವೇನೊ. ಡಿಸೆಂ ಬರ ೧೪ ಕ್ರೈ ಶವ ಬಹಿರಂಗವಾಯಿತು. ಮುಂದೆ ಐದೇ ದಿನಗಳಲ್ಲಿ ಪೋರ್ತುಗಾಲದ ಸತ್ತೆ ಗೋವೆಯನ್ನು ಬಿಟ್ಟು ಓಡಿಹೋಗಬೇಕಾಯಿತು. ಗೋವಾ ವಿಮೋಚನೆಯ ನಂತರ ಸ್ವತಃ ಮೇಜರ್‌ ಜನರಲ್‌ . ಚೌಧುರಿಯವರು ಅವರ ದರ್ಶನಹೊಂದಿದರು. ಗೋವೆಯ ಜನತೆ ಜೇವಿ ಯರರಿಗೆ ಅನಂತ ಧನ್ಯವಾದಗಳನ್ನುಅಶ್ಬಿಸಿತು. * ಜೀತ ಗಸ್‌ ಅನಿರೀಕ್ಷಿತ ಅವಸಾನದ ಒಂದು ಕಥೆ ುುಘಲರಖಖಬುಮುುುುು್ಧ್ಯ್ಧಖಮುಮುಮುುುಮುಮುುುಂುು ಸಿಲ್‌ ಹೀರೆ ಓ ವರರಯಯಿಿರಿಯಿಯಯಯಯಯಯಯಯಯಯುುುಮಮುಮುಮುುುಮುಮುಯಯ ಇಂದುಹಾಸ ಕುಂ ಯೋಚನೆಯಲ್ಲಿ ಇದ್ದಹಾಗಿದೆ ಯಲ್ಲ” ಎಂಬ ಅಪರಿಚಿತ ಸ್ವರದಿಂದ ಆಶ್ಚರ್ಯ ಗೊಂಡು ನಾನು ಪಲ್ಲಂಗದ ಮೇಲೆ. ಮಲಗಿ ದವನು ಬದ್ಮು ಕುಳಿತೆ. ಅಷ್ಟರೊಳಗಾಗಿ ಅಪ ರಿಜಿತ ಆಗಂತುಕ ಕುರ್ಚಿಯ ಮೇಲೆ ಶುಳಿತು ಕೊಂಡಿದ್ದ. “ಏನು ಹಾಗೆ ಆಶ್ಚರ್ಯವಾಗಿ ನೋಡ್ತಾ ಇದ್ದೀರಲ್ಲ. ಓಹೋ, ನಾನು ಯಾರು ಅಂತ ಯೋಚಿಸ್ತಾ ಇದ್ದಿರಾ? ಹೇಳ್ತೇನೆ. ಅಲ್ಲಾ ನೀವು ಟರ್ಮಿನಲ್‌ ಪರೀಕ್ಷೆಯಲ್ಲಿ ನಪಾಸಾದ ದ ಕ್ರೈ ಇಷ್ಟು ಖೇದಗೊಂಡಿದ್ದೀರಲ್ಲ! ಎಷ್ಟೊ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳುವು ದಿಲ್ಲ ಕೂಡಾ!” ಆಗುಂತುಕ ನನ್ನನ್ನು ಮಾತನಾಡಗೊಡದೇ ತಾನೇ ಮಾತನಾಡತೊಡಗಿದ್ದ. ಅಲ್ಲದೇ ನಾನಸಿ ಟರ್ಮಿನಲ್‌ ನಪಾಸಾದ ಬಗ್ಗೆ! ನಾನು ಕಣ್ಣುಚ್ಚಿ ಜೊಂಡು ಮತ್ತೊಮ್ಮೆ ನೋಡಿದೆ. ನನ್ನ ಪ ಚಯದವನಂತೂ ಅಲ್ಲವೇ ಅಲ್ಲ. ಮತ್ತೆ ಆತನೇ ಪ್ರಾರಂಭಿಸಿದ. “ಪರಿಚಯದವನಲ್ಲವೆಂದಿರಾ? ನಿಜ. ನಮ್ಮ ನಿಮ್ಮ ಭೇಟಿ ನಿಮಗೆ ಇದು ಮೊದಲನೇ ಸಲ ವಾದರೂ ನನಗೆ ಮಾತ್ರ ಅಲ್ಲ. ನಾನಾಗಲೇ ಹಲವ ಬಾರಿ ಇಲ್ಲಿಗೆ ಬಂದುಹೋಗಿದ್ದೇನೆ. ನೀವು ಅಭ್ಯಾಸಕ್ಕೆ ಕ.ಳ೪ಿತಾಗ ಯಾಕೆ ಅನಾವ ಶೃಕ ತೊಂದರೆ ಕೊಡಬೇಕು ಎಂದು ಯೋಚಿಸಿ ಮಾತಾಡಲಿಲ್ಲ ಅಪ್ಪೆ. ನಿಮ್ಮೊಡನೆ ಮಾತಾಡ ಬೇಕು ಎಂದು ಬಹಳ ದಿನಗಳಿಂದ ಹಾತೊರೆ ಯುತ್ತಿದ್ದೆ. ಇವತ್ತು ಅವಕಾಶ ದೊರೆಯಿತು. ನೀವೂ ಮಲಗಿಕೊಂಡಿದ್ದೀರಿ. ತುಸು ಖೇದ ಗೊಂಡಿದ್ದರೂ ಮಾತನಾಡಿಸಿದರೆ ಏನೂ ತಬ್ಬಿಲ್ಲ ಎಂದು ತ3ುಳಿತೇಬಿಟ್ಟಿ, ಏನೂ ಆತಂಕವಿಲ್ಲ ವಷ್ಟೆ ?” ೧೪ ಕಸ್ತೂರಿ, ಫೆಬ್ರುವರಿ ೧೯೬೨ “ಛೆ 1 ಛೆ! ಆತಂಕವೆಲ್ಲಿಯದು? ನನಗೂ ಮನಸ್ಸು ಸಮಾಧಾನ ವ ಮಾಡಿಕೊಳ್ಳಲು ಮಾತ ಸ ಯಾರಾದರೂ ಜತೆ ಬೇಕಾಗಿತ್ತು. ನೀವು ಬಂದದ್ದರಿಂದ ಒಂದು ರೀತಿ ಸಂತೋ ಷವೇ ಆಯಿತು. “ಅದೇ, ಅದೇ ನಾನೂ ಬೇಸರ ಕಳೆದುಕೊ- ಳ್ಳಲು ನಿಮ್ಮೊಡನೆ ಮಾತನಾಡಬೇಕೆಂದು ಬಂದೆ. ನಾನು ಯಾವಾಗಾದರೊಮ್ಮೆ ಈ ರೂಮಿನ ಕಡೆಗೆ ಬಂದಿರುತ್ತೇನೆ. ನಾವು ಮೊದಲು ಈ ರೂಮಿನಲ್ಲಿಯೇ ಇರುತ್ತಿದ್ದೆವು” “ನೀವು ಎಂದಿರಲ್ಲ ಮತ್ತೆ ನಿಮ್ಮ ಜೊತೆಗೆ ಯಾರು : ಇರುತ್ತಿದ್ದರು?” ನಾನು ಅವನನ್ನು ಕೇಳಿದೆ. “ನಾನು ಮತ್ತು ನನ್ನ ಧರ್ಮಪತ್ನಿ ಇಲ್ಲಿಯೇ ಇರುತ್ತಿದ್ದೆವು. ಅರೇ, ಯಾಕೆ ಆಶ್ಚರ್ಯಪಡು ತ್ತಿದ್ದೀರಿ? ಈ ರೂಮಿನಲ್ಲಿ ಇಬ್ಬರು ಹೇಗೆಂತ ಆಶ್ಚರ್ಯಮವಾಯಿತೆ 1 ಅದು; ಸೆರಿ. - ಆದರೆ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ನೋಡಿ. ನನ್ನ ಸಂಬಳ ಚಿಕ್ಕದು. ನೀವು ಈಗ ಬಾಡಿಗೆ ಎಷ್ಟು ಕೊಡುತ್ತೀರಿ ?” “ಇಪ್ಪತ್ತು ರೂಪಾಯಿಗಳನ್ನು ಕೊಡುತ್ತೇನೆ.” “ಹಾಗೇನು? ನಾನು ಇಲ್ಲಿದ್ದಾಗ ಹದಿನೆಂಟು ರೂಪಾಯಿ ಕೊಡುತ್ತಿದ್ದೆ. ಬರುವ ಅರುವತ್ತು ರೂಪಾಯಿ ಸಂಬಳದಲ್ಲಿ ಹದಿನೆಂಟು ರೂಪಾಯಿ ಬಾಡಿಗೆ ಕೊಟ್ಟಿ ಮೇಲೆ ಉಳಿದ ನಲುವತ್ತೆರಡ ರಲ್ಲಿ ಸಂಸಾರ ನಡೆಸುತ್ತಿದ್ದೆ. ನೀವೂ ಗಟ್ಚಿಗರು ಎನ್ನುತ್ತೀರಾ? ಗಟ್ಟಿಗ೦ಾಗದೇ ಗತ್ಯಂತರವೇ( ಇಲ್ಲವಲ್ಲ!” “ಈಗ ನೀವೆಲ್ಲಿ ಇರುತ್ತೀರಿ?” “ನಾನೇ? ನಾನು ನಿಮ್ಮ ಎದ. ರಿನಲ್ಲೆ ಕ ಇದ್ದೇ ನಲ್ಲಾ. ನನ್ನ ಪತ್ನಿ ಈಗ ರಿನಲ್ಲಿ ರುವಳು ನನ್ನ ಅತ್ತೆ ಮಯ ವರು ತಕ್ಕಮಟ್ಟಿಗೆ ಆಸ್ತಿ ವಂತರು. ಹಾಯಾಗಿ ಇದ್ದಾಳೆ. ಸ 'ಆಶ್ಚ ರ್ಯ ಪಡುತ್ತಿದ್ದೀರಿ? ನನ್ನ ಬಿಟ್ಟು ಅವಳು “ಹೇಗೆ ಹಾಯಾಗಿ ಇದ್ದಾಳೆಂದು ಆಶ್ಚರ್ಯಪಡುತ್ತಿ ದ್ವೀರಾ? ಅದು ನ್ಯಾಯವೇ ಅನ್ನಿ. ಆದರೆ ನಾನೇ ಆಕೆಯನ್ನು ಬಿಟ್ಟಿ, " ಅಂದಕೆ ಡೆ [ವೋರ್ಸ್‌ ಮಾಡಿಕೊಂಡಿರಾ?” "ಡೆ ಪೊರ, ಮಾಡಿಕೊಳ್ಳ ಲಿಲ್ಲ.ಹಾಗೆನೋ- ಡಿದರೆ ಟ್‌ ಆಕೆಯನ್ನು ಟಿ ಸಿದ್ದ ನೂರ: ಲಿಲ್ಲ. ಇದೇನು ಒಗಟು ಎನ್ನುತ್ತಿ "ರಾ? ಹೌದು. ಇದು ಹಾಗೆಯೆ ಇದೆ. ನಿಮ್ಮ ಮುಂದೆ ಹೇಳಿಯೇ ಸ ತ್ತೇನೆ ಅಲ್ಲದೆ ಸ ಈಗ ಬಂದದ್ದು ದನ್ನು ಹೇಳಲೆಂದೇ. "ನ್ನ ಸಂಬಳ ಅರುವತ್ತು ಎಂದು ಹೇಳಿದೆ ನಲ್ಲಾ, ಭೆ ನೋಡಿ ಆಕೆಯನ್ನು ತವರಿಗೆ ಕಳಿ ಸಿದ್ದು. ನೀವೇ ಯೋಚಿಸಿ ನೋಡಿ, ಅರುವತ್ತು ರೂಪಾಯಿಗಳಲ್ಲಿ ಸಂಸಾರ ನಡೆಸಿಕೊಂಡು ಹೋಗುವುದು ದುಷ್ಕರವಲ್ಲವೆ? ಅಂಥಾದ್ದರಲ್ಲಿ ಮತ್ತೆ ಈಕೆಗೆ ವರ್ಷದಲ್ಲಿ ಎರಡು ಸಲ ಒಂ- ದೊಂದು ಜತೆ ಪತ್ತಲ ತಂದುಕೊಡಬೇಕು. ಇದೆಲ್ಲ ಸಾಧ್ಯವೆ?' “ಅದಕ್ಕೆ ಜಗಳ ಕಾದಿರಾ?” "ಹುಂ, ನನಗೂ ತುಂಬಾ ಸಿಟ್ಟು ಬಂತು. ಜಗಳ ಕಾಯದೆ ಮತ್ತೈ(ನು ಮಾಡಲಿ? ಈಕೆಗೆ ಸಿಲ್ಕ್‌ ಸೀರೆ ಬೇಕಂತೆ. ನಾನು ಎಲ್ಲಿಂದ ತರೋ ದಕ್ಕೆ ಸಾಧ್ಯ? ಅಷ್ಟಕ್ಕೂ ಇವಳಿಗೆ ತನ್ನ ತವ ರಿನ ಅಭಿಮಾನ ಬೇರೆ. "ನನ್ನಣ್ಣ ನಾನು ಕೇಳಿ ದಾಕ್ಷಣ ಸಿಲ್ಕ್‌ ಸೀರೆ ತಂದುಕೊಡುತ್ತಿದ್ದ' ಎಂದು ದಿಮಾಕಿನ ಮಾತನಾಡಿ ನಾನು ತಂದ ಪತ್ತಲಗಳನ್ನು ನನ್ನ ಮುಖಕ್ಕೆಸೆದಳು. ನನಗೂ ಸಿಟ್ಟು ಬಂತು. ಸ್ಮಾಭಾವಿಕವಾಗಿ ಸಿಟ್ಟು ಬರುವ ಸಂದರ್ಭವಲ್ಲವೆ? ಮತ್ತೆ ಆ ಸಿಟ್ಟಿಗೆ ತುಪ್ಪ ಹಾಕಿದಂತೆ "ಮೂರು. ಸಾವಿರ ವರದಕ್ಷಿಣೆ ಕೊಟ್ಟು ನನ್ನನ್ನು ನಿಮಗೆ ಧಾಕೆ ಎರೆದದ್ದು ಈ ' ಕಾಟನ್‌ ಪತ್ತಲ ತಂದು ಕೊಡುವುದಕ್ಕಲ್ಲ' ಎಂದಳು. ನಾನೂ ಮನುಷ್ಯ ನೋಡಿ, ಅಭಿ ಮಾನ ಹೇಗೆ ಸುಮ್ಮನಿರುತ್ತದೆ? ಅವಳ ಕೆನ್ನೆ- ಗೊಂದು ಏಟು ಬಿಗಿದೆ. ನಿಜವಾಗಿ ನಾನು ಪತ್ತಲ ಕೊಂಡು ಮನೆಗೆ ಬರುತ್ತಿದ್ದಾಗ ಅವಳ ಳ್‌ ಡಾ ಜ್‌ ಶ್‌ ಆಟ ಜ್‌ ್‌ ಶೆನ್ನೆಯ ಮೇಲೆ ನನ್ನ ತುಟಿಗಳನ್ನು ಮೂಡಿಸುವ ಲಹರಿಯಲ್ಲಿದ್ದೆ-- ನನ್ನ ಉತ್ಸಾಹಕ್ಕೆ ತಣ್ಣೀರೆರ ಚಿದ್ದಲ್ಲದೇ ಸಿಟ್ಟು ಬೇಕೆ ತರಿಸಿದಳು. ಅದೇ ಸಿಟ್ಟಿ ನಲ್ಲಿ ಅವಳಿಗೊಂದು ಏಟು ಬಿಗಿದು ಮನೆ ಬಿಟ್ಟ' ಹೊರಬಿದ್ದೆ. ನನ್ನ ತಲೆ ವಿಕಾರ ವಿಚಾರ ಗಳಿಂದ ತುಂಬಿ ಹೋಗಿದ್ದಿತು. ನನಗೆ ನನ್ನ ಮೇಲೆಯೆ ಸಿಟ್ಟು ಬರತೊಡಗಿತು. ಯಾತಕ್ಕೆ ನನ್ನ ಸಸಿ ಡಿಗ್ರಿ? ನಾಲ್ಕು ಕಾಸು ಸಂಪಾದಿಸಿ ತರುವ ಯೋಗ್ಯತೆ ಇಲ್ಲದ ನಾನು ಬಾಳಲೂ ಸಂಪೂರ್ಣ ಅಯೋಗ್ಯ! ಅದರಲ್ಲೂ ಇವಳು ಮೂದಲಿಸಿದ ವರದಕ್ಷಿಣೆಯ ಮಾತು ಶಲ್ಯ ದಂತೆ ಚುಚ್ಚುತ್ತಿತ್ತು. ನನ್ನ ಅಸಹಾಯತೆ ನನ್ನನ್ನು ಮತ್ತಷ್ಟು ಉದ್ರಿಕ್ತಗೊಳಿಸಿತು. ದಾಪೆ ಗಾಲು ಹಾಕುತ್ತ ಊರ ಹೊರಗಿನ ರಸ್ತೆಯ ಗುಂಟ ಸಾಗಿದೆ. ಏನಾದರೂ ಬಿಜಿನೆಸ್‌ ಮಾಡ ಬೇಕಿತ್ತು ಎಂದು ವಿಚಾರ ಮೂಡಿತು. ಆಗ ನನ್ನ ಗೆಳೆಯನೊಬ್ಬ ಸಣ್ಣ ಪ್ರಮಾಣದ ಬಿಜನೆಸ ಪ್ರಾರಂಭಿಸಿ ಈಗ ಶ್ರೀಮಂತನಾದದ್ದು ಕಣ್ಣೆ- ದುರು ಸುಳಿದುಹೋಯಿತು. ಆದರೆ ನನ್ನ ಬಳಿ ಯಲ್ಲಿ ಅಷ್ಟೂ ಹಣವಿರಲಿಲ್ಲ. ನನಗೆ ಮತ್ತಷ್ಟು ಕೆಡುಕೆನಿಸಿತು. ಥತ್‌ ಎಂದು ನನ್ನನ್ನು ನಾನೇ ಹಳಿದುಕೊಂಡೆ. ಎಚಾರ ಮಾಡುತ್ತಿದ್ದಂತೆ ಸಿಲ್ಕ್‌ ಸೀರೆ ಸ್ಯ ನನಗೆ ಈ ಜೀವನವನ್ನು ಕೊನೆ/ಣಣಿಸಬೇಕೆನ್ನಿ ಸಿತು. ಹಣವಿಲ್ಲ, ಗಳಿಸುವ ಯೋಗ್ಯತೆ ಇಲ್ಲ. ಮೇಲೆ ಇವಳ ಮೂದಲಿಕೆಯ ಮಾತು ಬೇಕೆ. ನಾನು ಅಷ್ಟು ಹೊತ್ತಿಗೆ ರೇಲ್ವೆ ಕ್ರಾಸಿಂಗಿಗೆ ಬಂದಿದ್ದೆ. ಅಷ್ಟರಲ್ಲಿ ಸೀಟಿ ಹೊಡೆಯುತ್ತ ಮೇಲ್‌ ಗಾಡಿಯೂ ಬಂದಿತು. ಶೊನೆಗಾಣಿಸಬೇಕು! ಮತ್ತೆ ಯೋಚಿಸಿದೆ. ಗಾಡಿ ಸಮೀಪ ಸಮೀಪ ಬರತೊಡಗಿತ್ತು. ನಾನು ಬೀಳುವ ನಿರ್ಧಾರ ಮಾಡಿದೆ. ನನ್ನ ಗೋಲ್ಡ್‌ ಮೆಡಲ್‌ ಕೂಡ ವೃರ್ಥವಾಯಿತಲ್ಲ ಎನ್ನುತ್ತ ಹಾಗೆ ತಲೆಗೊಟ್ಟು ಬಿದ್ದುಬಿಟ್ಟಿ, ಮರುಕ್ಷಣವೇ ಅದೇ ಆ ಗೋಲ್ಡ್‌ ಮೆಡಲ್‌ ಮಾರಿ ಸಿಲ್ಮ್‌ ಸೀರೆ ತರಬಹುದಿತ್ತಲ್ಲ ಬಂದು ಹೊಳೆಯಿತು. ಹೌದು ತರಬೇಕು ಎಂದು ಧಡಪಡಿಸಿ ಏಳತೊಡಗಿದ್ದೆ. ಆದರೆ ಅಷ್ಟರಲ್ಲಿ ಇಂಜಿನ್ನಿನ ಗಾಲಿ ನನ್ನ ಮೇಲೆ ಹಾಯ್ಡುಹೋ- ಗಿತ್ತು. ನನ್ನ ರುಂಡ, ಮುಂಡದಿಂದ ಬೇರೆಯಾ ಗಿತ್ತು. ಅದೇ, ಬೆಚ್ಚಿ ಬೀಳಬೇಡಿ. ಒಳ್ಳೇದು, ಬಕ್ತ್ವೇನೆ., ,” ನಾನು ಚಟ್ಟನೇ ಎದ್ದು ಕುಳಿತೆ. ಎದುರು ಯಾರೂ ಇರಲಿಲ್ಲ. - ಕುರ್ಚಿ ಇದ್ದಂತೆಯೇ ಇತ್ತು. ಬಾಗಿಲು ಚಿಲುಕ ಕೂಡ ಹಾಗೆಯೇ ಇತ್ತು. ರಾತ್ರಿ ಮೂರು ಘಂಟಿಯಾಗಿತ್ತು. * ಗಂಡಹೆಂಡಿರಲ್ಲಿ ಜಗಳ ಬಹಳ ಹೊತ್ತು ನಡೆದರೂ ಒಬ್ಬರೂ ಹಿಮ್ಮೆಟ್ಟಿಲಿಲ್ಲ. ಕೊನೆಗೆ ಗಂಡ ಕೋಪಾವೇಶದಿಂದ “ಅಂದರೆ ನನ್ನ ಸಂಬಂಧಿಕರಲ್ಲಿ ಒಬ್ಬರೂ ನಿನಗೆ ಸೇರಿಕೆಯಾಗುವುದಿಲ್ಲ ಎಂದು ಹೇಳುನಿಯೇನು?'' ಎಂದು ಕೇಳಿದ. ಹೆಂಡತಿ ಉತ್ತರವಿತ್ತಳು: "ಟೆ. ಛೆ. ಹೆಚ್ಚಾಗಿ ಪ್ರೀತಿಸುತ್ತೇನೆ. ಸ್ಯ ಜ್ಯ ರಾಜಾಜಿಯ ಮೇಲೆ ಗಾಂಧೀಜಿಗಿದ ಹರಣೆ. ಒಮ್ಮೆ ರಾಜಾಜಿಯವರು ಹರಿಜ ನಿರುದ್ಧ ಕೆಲ ಅಸಾದನೆಗಳನ್ನು ಗಳನ್ನು ಬರೆದರು. ಅಸಾದನೆಗಳನ್ನೂ ದೂರುಗಳನ್ನೂ ಅವರಿಂದ ಸಿಗುವ ನ್ಯಾಯಕ್ಕಿಂತ ಒ ರಿಂದಲೂ ನಿಮಗೆ ದೊರಕದೆಂದು ನ ಅದಕ್ಕೆ ನಿಮ್ಮ ಅತ್ತೆಯನ್ನು ನಾನು ನಿಮಗಿಂತಲೂ ಜೇ ೫ ಸೆ ವಿಶ್ವಾಸಕ್ಕೆ ಕೆಳಗಿನದೊಂದು ಉದಾ- ನಸೇವಾಸಂಘದ ಮುಖ್ಯಸ್ಸರಿದ್ದಾಗಅವರ ಹೊರಿಸಿ ಕೆಲವು ಜನರು ಗಾಂಧೀಜಿಯವರಿಗೆ ಪತ ಗಾಂಧೀಜಿಯವರು ಅವರಿಗೆ: ಉತ್ತರ ರೂಪವಾಗಿ “ನಿವು ಸ್ವತಃ ರಾಜಾಜಿಯ ವ: ಗೇ ಕಳುಹಿಕೊಡಿರಿ. ಳೆಯದಾದ ಆಥವಾ ಹೆಚ್ಚಿನ ನ್ಯಾಯ ಮತಾ ಇನು ಆಶ್ವಾಸನ ಕೊಡುತ್ತೇನೆಂದು ಬರೆದರು. ಯು, ಎಸ್‌. ಶ್ರೀನಿವಾಸರಾವ ವ್ರ ನಿತ್ಯ ಶಾಶ್ಚತ ಸಾಂಸಾರಿಕ ಕಥಾ ಚಿತ್ರದಲ್ಲಿ ಮಾನವ ಭಾವನೆಗಳ ಮಹತ್‌ ಸಾಗರವೇ ತುಳುಕುತ್ತಾ, ಆ ಸಾಗೆ ! ರವು ಹಿಮಾಲಯದ ಉತ್ಕುಂಗ ಶಿಖರದಿಂದ ಸಣ್ಣ ಗುಡಿಸಿ ಲಿಗೆ-ಅಂತಃಪೆರದಿಂದ ಆಶ್ರಮಕ್ಕೆ ಚಕ ವಠ್ನಿಯಿಂದ ಕಾನನದ ಬಾಲೆಗೆ ಹರಿದಿದೆ. ಛ ಣು | ಇ «4 ಆಸರ್‌?” 'ಹಶಸಿರೆ ಜಿ ಬ್‌ ಎಂ ಭಾರತ ಚಲನಚಿತ್ರ ಕೈಗಾರಿಕೆಯ ಆಯ್ಕೆ ನಿರ್ದೀಶನ: ರಾಜಕಮಲ್‌ ಅವರ ಕ್ಷ ಫಿ. ಶಾಂತಾರಾಂ ವರ್ಣರಂಜಿತ ಚಿತ್ರ ಸಗ ಎ0) ಸಿ. ರಾಮಚಂದ್ರ " ಅಭಿಜ್ಞಾನ ಶಾಕುಂತಲಾ»: ಆಧಾರದ ಮೇಲೆ ಪಾತ್ರ: ಸಂಧ್ಯಾ, ವಿ. ಶಾಂತಾರಾಂ, ರಾಜಶ್ರೀ ಶಾಂತಾರಾಂ ಈಗ ಪ್ರದರ್ಶಿತವಾಗುತ್ತಿದೆ ಅಲಂಕ್‌ಾ ಕ್‌ ಬೆಂಗಳೂರು ದಿನವಹಿ 2-45, 6-00 ಮತ್ತು 9-30 ಕ್ರೈ | ವಾ ನು ಔಜಬಂಿ ಮೈಸೂರು ಇ ೨ ಕಾನ ಪಘಾಘಾಯೂನಾಘಾ ಪೂ ಘರಾ ಾಕಾಪಾಘಕ ವಾತಾ ತತಾ ನಸ ಖಭನ ಮ ಹ ಮಾ ಬ ಜಪ ಇರಾ ಎ... ಒಂ ಭಂ ಟಟ ಯ ಚಟ ಭಾ ಾ್‌ ಾಾಾ್ರಾಾ“ಾ ಾ ಾು, ಂೈಾೈಾ ಹತ್ತ ಶೀಘ್ರದಲ್ಲಿಯೇ. ರೂಸವಾಣಿ ವಿನಾಯಕ ಗುರು ಸಚ್ಚಿ ದಾನಂದ ಮಂಗಳೂರು ಶಿವಮೂದ್ಗ ಹೂಸಪೇಟಿ ಪ್ರಭಾತ್‌ ರೂಪನಾಣಿ ಬಳ್ಳಾರಿ ಜಿತ್ರದುರ್ಣ ಡಿ 6164171೩ ೮11117 ೩೯1೯/೧೨೦೯ ರಾಘವ 22-ರತಾ ಕರಡಿನ ಡಕುಗಯು ಬ್ಬ ಇಬಕತಾಸಯ 7೬. ಬ... ಸಾಹಸಿ 12612೩ ರರ ವಾತಲು ಸು 1ಷುಹಾ3ಾ- ನ-5 ಶಾುಕರಾಶಾರ ಇಸ ಘಾಸಾರೂಜಾ, ಅಂ ರ ಸಾರ್ಪಾಸಾರ್ಸಾರ್ಥಾರ್ಪಾರ್ಸಾರ್ಥಾ-ರ್ಪಾಸ್ಪಾಕಾಕಾರ್ಥ್ಯಾ್ರಾರ್ಸಾಕಾಶಾರೌೌ್ರಕಾಘ್ಪಾಕಾರ್ಷ್ಯಾರ್ಸಾರ್ಪಾರಾರ್ಸ್ಯಾಕ್ಣ್ಯಾಗಾ ಕ ಟೆ ತ ಕ ಡೆ ಒಂದು ರೋಮಾಂಚಕ ಸಾಹಸ ಓಕ್ಳೊಪಸ್‌ನೊಂದಿಗೆ ಕರನ ನಿ. ಮೆನಾರ್ಡ್‌ ಈ'ಿಓತಿಯಿಂದ ಈಶಾನ್ಯ ದಿಕ್ಕಿನಲ್ಲಿ ದಕ್ಷಿಣ ಶಾಂತ ಸಾಗರದಲ್ಲಿರುವ ಚಿಕ್ಕ ಹವಳದ ದ್ವೀಪ ಗಳಲ್ಲಿ ಒಂದಾಗಿರುವ ರಿಮೋರಾದಲ್ಲಿ ಒಂದು ದಿನ ಭೀಕರ ದುರಂತವೊಂದು ಸಂಭವಿಸಿತು. ರಿಮೋರಾದ ಮೂಲನಿವಾಸಿ ಹೆಂಗಸೊಬ್ಬಳು ೯ 6-3 ೧೭ ದೋಣಿಯಲ್ಲಿ ಕುಳಿತು ಮೀನು ಹಿಡಿಯುತ್ತಿ ದ್ದಾಗ ಸಮುದ್ರಗರ್ಭದಿಂದ ಹಾವಿನಂಥ ಉದ್ದ ಬಳಕುವ ಅಂಗವೊಂದು ಹೊರಚಾಚಿ ಸಮುದ್ರ ದಲ್ಲಿನ ಬಂಡೆಗಲ್ಲೊಂದರ ಅಂಚಿನಲ್ಲಿ ಕುಳಿತು ಆಡುತ್ತಿದ್ದ ಮಾಕೊ ಎಂಬ ಹುಡುಗನನ್ನು ನೀರೊ ಳಗೆ ಎಳೆದುಕೊಂಡು ಹೋದದ್ದನ್ನು ಕಂಡಳು. ಮರುದಿನ ಅವನ ಏಲುವುಗಳು ಮಳುಗುಗಾರ ರಿಗೆ ಒಂದು. ಒಕ್ಳೊಪಸ್‌ನ ಗವಿಯ ಬಳಿ ಸಿಕ್ಕವು. ಒಕ್ಬೊಪಸ್‌ ಎಂಬುದು ಸಮುದ್ರದಲ್ಲಿ ರುವ ಎಂಟು ತೋಳುಗಳುಳ್ಳ ಪ್ರಾಣಿ. ಇದರ ಹಾವಿನಂಥ ಉದ್ದವಾದ ತೋಳಿನಲ್ಲಿ ಸಿಕ್ಕು ವ್ರದು ಮೃತ್ಯುವಿನ ಬಾಯಲ್ಲಿ ಸಿಕ್ಕಂತೆಯೆ ಸರಿ. ಮಾರೊನನ್ನು ಒಳ್ಳೊಪಸ್‌ ನುಂಗಿದ ಸುದ್ದಿ ಕೇಳಿದೊಡನೆ ಬಿರಿಯ ಕಣುಗಳು ಕೆಂಡದಂತಾ ಗಿದ್ದವು. ಮೈಮೇಲೆ ಬಂದವರಂತೆ ಆತ ತನ್ನ ಗುಡಿಸಲಿಕಿಂದ ಹೊರಗೋಡಿದ್ದ. ಅವನ ಆವೇಶ ವನ್ನು ಕಂಡ ಜನ ಅವನ ಹಾದಿಯಲ್ಲಿ ಯಾವ ಆತಂಕವನ್ನೂ ಒಡ್ಡಲಿಲ್ಲ. ಬಿರಿ ನೆಟ್ಟಗೆ ತನ್ನ ದೋಣಿಯಲ್ಲಿ ಕುಳಿತು ಮಾರೊನನ್ನು ಒಕ್ಬೊ- ಪಸ್‌ ಎಳೆದೊಯ್ದ ತಾಣಕ್ಕೆ ಹೋದ. ಟಿರಿ ಪೊಲಿನೇಶಿಯದ ಮೂಲ ನಿವಾಸಿ ತರುಣ. ಅವನು ಈ ಯಾತ್ರೆಯಿಂದ ಮರಳಿ ದಾಗ ಅವನ ಮೈಯಲ್ಲಿ ಪ್ರಜ್ಞೆ ಇರಲಿಲ್ಲ. ಅವನ ಪಾದಗಳಿಂದ ಕುತ್ತಿಗೆ ವರೆಗೆ ಕಾದ ಕಬ್ಬಿಣದ ಸಲಾಕೆಯಿಂದ ಬಕೆ ಕೊಟ್ಟಂತೆ ಗಾಯಗಳಿ- ದ್ಮವು. ಆದರೆ ಆ ರಾಕ್ಷಸ ಒಕ್ಳೋಪಸಾ್‌ ಇತಿಶ್ರೀ ಯಾಗಿತ್ತು ಮತ್ತು ಅವನಿಗೆ ಪ್ರಜ್ಞೆ ಮರಳಿದಾಗ ದೇವಾಲಯವೇ ಇಲ್ಲದ ಆ ದ್ವೀಪದಲೊ ಂದು ಸುಂದರ ದೇವಾಲಯ ರಚನೆ ಆರಂಭವಾಗಿ ಆ ಬಂಡೆಗಲ್ಲಿನ ಬಳಿ ನೀರಿನಲ್ಲಿ ಒಕ್ಳೊಪಸ್‌ನ ಗವಿಯಿದೆ ಎಂಬ ಕಾರಣದಿಂದ ಯಾವ ಮುಳು ಗುಗಾರರೂ ಅಲ್ಲಿ ಮುತ್ತಿಗಾಗಿ ಮುಳುಗು ಹಾಕುತ್ತಿರಲಿಲ್ಲ. ಆ ಗವಿಯ ಬಳಿ ಈಸಿದ ಮುಳುಗುಗಾರರು ಇದುವರೆಗೆ ಜೀವಂತ ಮರ- ವಿದ್ದು ಕಡಿಮೆ. ಆ ಗವಿಯ ಬಾಗಿಲಲ್ಲಿ ಕೆಲವು ಧೈರ್ಯಶಾಲಿ ಮುಳುಗುಗಾರರಿಗೆ ಮನುಷ್ಯರ ಎಲುವುಗಳು, ತಲೆ ಬುರುಡೆಗಳು ಸಿಕ್ಕಿದ್ದವು. ೧೮ ಕಸ್ತೂರಿ, ಫೆಬ್ರುವರಿ ೧೯೬೨ ಟೆರಿ ಮುಳುಗುಗಾರರು ಧರಿಸುವ ಗಾಗಲ್ಸ್‌ ತಗಲಿಸಿಕೊಂಡು ಬಂಡೆಯ ಮೇಲಿಂದ ನೀರಲ್ಲಿ ಧುಮುಕಿದ್ದನ್ನು ಜನ ಕಂಡರು. ನೀರಲ್ಲಿ ಹಾರಿದ ಟಿರಿ ಗವಿಯ ಬಾಗಿಲಿಗೆ ೧೫ ಅಡಿ ಅಂತರದಲ್ಲಿ ಮುಳುಗಿದ. ಆತ ಸಾವಕಾಶವಾಗಿ ಜಾಗರೂ ಕತೆಯಿಂದ ಗವಿಯ ಬಾಗಿಲಿಗೆ ಈಸಿ ಬಂದ. ಗವಿಯ ಬಾಗಿಲಲ್ಲಿ ವಿಷಯುಕ್ತ ಸಸ್ಯಗಳೂ ಹವಳದ ಕವಚಗಳೂ ಇದ್ದವು. ನೀರನ್ನು ಭೇದಿಸಿ ಬಂದ ಸೂರ್ಯಕಿರಣಗಳು ಗವಿಯ ಒಳ ಗಡೆ ಕೆಲ ಅಡಿಗಳ ವರೆಗೆ ಒಂದಿಷ್ಟು ಪ್ರಕಾಶ ಚೆಲ್ಲುತ್ತಿದ್ದವು. ಸೇಡಿನ ಭಾವನೆಯಿಂದ ಟಿರಿಯಲ್ಲಿ ಹುಚ್ಚು ಆವೇಶ ಬಂದಿತು. ತನಗೆ ಒದಗಬಹುದಾದ ಗಂಡಾಂತರದ ಶಲ್ಪನೆಯೆ ಆತನಿಗೆ ಇರಲಿಲ್ಲ. ಅವನಿಗೆ ಗವಿಯಲ್ಲಿ ಆ ಭಾಗದಲ್ಲಿ ಸಿಗುತ್ತಿದ್ದ ಅತ್ಯುತ್ತಮ ಮುತ್ತುಗಳ ಚಿಪ್ಪುಗಳೂ ಕಾಣಿಸಿ ದವು. ಆದಕೆ ಅದರ ಮೋಹವೆನಿಸಲಿಲ್ಲ. ಗವಿ ಯಲ್ಲಿರುವ ಕೊಲೆಪಾತಕಿ ಒಳ್ಳೊಪಸ್‌ ಒಂದೇ ಅವನ ಗುರಿಯಾಗಿತ್ತು. ಟಿರಿ ಗವಿಯೊಳಗೆ ಮುಂದೆ ಮುಂದೆ ಹೋದ. ಆತ ಹವಳದ ಕಲ್ಲುಗಳನ್ನು ಹಿಡಿದುಕೊಂಡು ನಿಂತು ಎರಡು ಕಲ್ಲುಗಳನ್ನು ಒಂದಕ್ಕೊಂದು ಕಟಿದು ನೋಡಿದ. ಆದರೆ ಗವಿಯಲ್ಲಿ ಯಾತರ ಚಲನವಲನವೂ ಕಾಣಿಸಲಿಲ್ಲ. ಆತ ತನ್ನ ಚಾಕು ವನ್ನು ಕೈ ಫ್ರೆಲಿ ಬಡಿದುಕೊಂಡು ಗವಿಯ ಬೆನ್ನಿನ ವರೆಗೆ ಸ ಆತ ಅಲ್ಲಿ ಒಂದು ವಿಶಾಲವಾದ ಕಡಲ ಬೀಸಣಿಗೆ (ಒಂದು ಸೂಕ್ಷ್ಮ ಸಮುದ್ರ ಪ್ರಾಣಿ) ಯ ಗುಂಪಿನ ಹಿಂದುಗಡೆ ಉೋಡುತ್ತ ದ್ಧಾಗೆ ಬೆಳಕು ಒಮ್ಮ ಂದೊಮ್ಮೆ ಮಾಯವಾ ಜಿತು. ಟಿರಿಯ ಮೆ ಸ ನು ಬಿದ್ದಿತು. ಆತ ಸರ್ರನೆ ತಿರುಗಿ ಗವಿಯ ಬಳಭಾಗದ ಪೊಳ್ಳಿ ನಲ್ಲಿ ನುಗ್ಗಿ ಕುಳಿತ. ಈಗಾತನಿಗೆ ಗವಿಯ ಬಾಗಿಲನ್ನೆಲ್ಲ ಮುಚ್ಚು ವಂಥ ಒಂದು ಆಕಾರ ಚಲಿಸುವುದು ಹು ತಿತು. ಹಾ! ಅದೇ ಕೊಲೆಪಾತಕಿ ಒಕ್ಳೊಪ ಪಸ್‌. ಅವನು ಅಂಥ ಅಕರಾಳ ವಿಕರಾಳವಾದ, ಅಷ್ಟು ದೊಡ್ಡ ದಾದ ಒಕ್ಬೊಪಸ್‌ನ್ನು ಎಂದೂ ಕಂಡಿರ ಲಿಲ್ಲ. “ದು ತನ್ನ ಮೇಲ್ಗಡೆ ಗವಿಯ ಮೇಲ್ಭಾ ಗಕ್ಕೈ ಸಮೀಪದಲ್ಲಿ ಈಸಿ ಹೋದದ್ದನ್ನು ಆತ ಕಂಡ. ಹನ್ನೆರಡಡಿ ಉದ್ದವಾದ ಅದರ ತೋಳು ಗಳು ಅದರ ದೇಹಕ್ಕೆ ಹತ್ತಿಯಾಗಿ ಹೊಂದಿ ಕೊಂಡಿದ್ದವು. ಆಗಿಂದಾಗಲೇ ಹೋಗಿ ಅದರ ಮೇಲೆ ಆಕ್ರ ಮಣ ಮಾಡಬೇಕೆಂಬ ಆವೇಶ ಬಂದರೂ ಟಿರಿ ಒಂದಿಷ್ಟೂ ಅಲುಗಾಡದೆ ಸಮ್ಮನೆ ಕುಳಿತ. ಒಳ್ಳೊಪ ಇನ್ನೂ ಅವನನ್ನು ಕಂಡಿರಲಿಲ್ಲ. ಅದಕ್ಕ! ರಿವಾಗದಂತೆಯೆ ತಾನು ಅದರ ಹಿಂದೆ ಹೋಗಬಲ್ಲೆ ನಾದಕೆ ಮಿಂಚಿನ ವೇಗದಲ್ಲಿ ಆಕ್ರ ಮಣ ಮಾಡಿ ಅದನ್ನು ಕೊಲ್ಲಬಹುದು ಎಂದು ಅವನಿಗೆ ಅನಿಸಿತು. ಒಕ್ಕೊಪಸ್‌ ಈಗಲೂ ಮೆಲ್ಲಗೆ ಗವಿಯ ಹಿಂಭಾಗಕ್ಕೆ ಈಸಿ ಹೋಗುತ್ತಲಿತ್ತು. ಬಿರಿ ತಾನು ಅಡಗಿದ ಸ್ಥಳದಿಂದ ಹೊರಗೆ ಬಂದ... ಆ ಕ್ಷಣವೇ ಆತ ಗಂಡಾಂತರದ ಆಶಂಕೆಯಿಂದ ನಿಂತಲ್ಲಿಯೆ ನಿಂತುಬಿಟ್ಟ, ಒಕ್ಟೊಪಸ್‌ ಈಗ ಈಸುವುದನ್ನು ಬಿಟ್ಟು ಅವನ ಮೇಲ್ನಡೆಯಲ್ಲಿ ನಿಂತಿತ್ತು. ಬಿರಿ ನೋಡುತ್ತಿದ್ದಂತೆಯೆ ಅದರ ತೋಳುಗಳು ಹರಡಿ ಗವಿಯ ಮಾಡನ್ನೆಲ್ಲ ಆಕ್ರ ಮಿಸಿದವು. ಆ ರಾಕ್ಷಸ ಒಕ್ಟೊಪಸ್‌ ಈಗ ಖೆರಿಯನ್ನು ಕಂಡಿತು. ಕ್ಷಣಾರ್ಧದಲ್ಲಿ ಅದು ಬಲೆಯೊಳಗೆ ಸಿಕ್ಕ ಹುಳದತ್ತ ಧಾವಿಸುವ ಜೇಡದಂತೆ ಕೆಳಗೆ ಏರಗಿತು. ಮೊದಲಿನ ಹೊಡೆತ ಕೊಡುವ ಅಥವಾ ಈಗ ಒಕೊ ಪಸ್‌ನ ಕೈಯಿಂದ ಜಾರಿಕೊಳ್ಳುವ ಟಿರಿಯ ಆತೆ ಕರಗಿ ಹೋಯಿತು. ಖಾಡಾಖಾಡಿ ಯುದ್ಧ ಮಾಡದೆ ಇನ್ನು ಗತಿಯಿಲ್ಲವೆಂದಾತ ಅರಿತುಕೊಂಡ. ಆತ ಚಾಕುವಿನ ಕೈಯನ್ನು ಮುಂದಿಟ್ಟುಕೊಂಡು ತನ್ನ ಪೊಳ್ಳಿನಲ್ಲಿ ಸೇರಿ ಕೊಂಡ. ತನ್ನ ಬೇಟಿಯ ಮೇಲೆ ನೇರವಾಗಿ ಹೇಗೆ ಎರಗಲಿ ಎಂದು ಯೋಚಿಸುತ್ತ ಒಕ್ಪೊ- | ಇರು ಹಪ ಯ ಒಕ್ಳೊ ಪಸ. ಕೆಳಗಿಳಿಯುವ ರಭಸವನ್ನು ಕಡಿಮೆ ಮಾಡಿತು. ಅನುಭವಿ ಟಿರಿಗೆ ಇದು ಈ ಮೊದಲು ಮನುಷ್ಯರ ಮೇಲೆ ದಾಳಿಮಾಡಿದೆ. ಎಂಬುದು ಖಚಿತವಾಯಿತು. ಮಾರೊನನ್ನು ನುಂಗಿದ್ದು ಇದೇ ಎಂಬುದರಲ್ಲಿ ಆತನಿಗೆ ಸಂಶಯವುಳಿಯ ಲಿಲ್ಲ. ಒಮ್ಮಿಂದೊಮ್ಮೆ ಮೇಲ್ಸಡೆ ಧೊಪ್ಪೆಂದು ಮೈಯೂರಿತು. ಒಳ್ಳೊಪಸ್‌ ಆ ಪೊಳ್ಳಿನ ಪೊಳ್ಳ ನ ಆಚೆ ಈಚೆ ತನ್ನ ಹಸ್ತಗಳನ್ನೂ ಮೈಯನ್ನೂ ಚಾಚಿಕೊಂಡು ತನ್ನ ಗಿಳಿಯಂಥ ಚುಂಚಿನಿಂದ ಬಿರಿಯನ್ನು ಕಚ್ಚಲು ಯತ್ನಿಸಿತು. ಟಿರಿ ಚಾಕುವಿನಿಂದ ಬಲವಾಗಿ ಹೊಡೆದ. ಕೇರುರಿನಷ್ಟು ಹರಿತವಾದ ಅಲಗು ಒಕ್ಪೊ- ಪಸ್‌ನ ಅಸಹ್ಯ ಶರೀರವನ್ನು ಛೇದಿಸಿದ ಅರಿವು ಅವನಿಗಾಯಿತು. ಒಳ್ಳೊಪ ಪಸ್‌. ನೋವಿನಿಂದ ಹಿಂದೆ ಸರ್ರನೆ ಗ್ರಾ ನೀರೆಲ್ಲ ಸೇವಿಯ ಬಣ್ಣಕ್ಕೆ ತಿರುಗಿತು. ಕಪ್ಪು ತೆರೆಯೊಂದು ಬಿರಿಯ , ಗಾಗಲ್ಲನ್ನು ಮುಚ್ಚಿದರೂ ಆತ ಚಾಕುವಿನಿಂದ ಅತ್ತಿತ್ತ ಹೊಡೆಯುತ್ತಲೇ ಇದ್ದ. ಒಕ್ಳೊಪಸ್‌ ಸಾವಕಾಶವಾಗಿ ಹಿಂದೆ ಜಾರಿತು. ರಿಮೊರಾದ ದೇವಾಲಯವಿಲ್ಲದ ದೇವ ರನ್ನು ಬಿರಿ ಮನದಲ್ಲಿಯೆ ಪ್ರಾರ್ಥಿಸಿಕೊಂಡ. ಆ ಮೇಲೆ ಆತ ಪ ಪರಿಸ್ಪಿ 'ತಿಯನ್ನೂ ಶತ್ರು ವನ್ನೂ ತೂಗಿ ನೋಡಿದ. ಕೆಲವು ಸಗಳ. ನಂತರ ಆತ ಬಹು. ಮೆಲ್ಲಗೆ ಒಂದು ಕೈಯನ್ನು ಪೊಳ್ಳಿನ ಹೊರಗೆ ಚಾಚಿದ. ಆ ಕ್ಷಣದಲ್ಲಿ ಒಕ್ಳೊ ಪಸ ನ ಹಸ್ತವೊಂದು ಮಿಂಚಿನ ವೇಗದಲ್ಲಿ ಬ ಬಂದು ಅವನ ಕ್ಸ ಒಂದು ನಿಮಿಷಕ್ಕೆ ಮೊದಲು ಯಾವ ಚಿಬ್ಬಿನ "ಮೇಲಿತ್ತೊ ಆ ಚಿಪ್ಪಿನ ಮೇಲೆ ಬಡಿಯಿತು. ಇನ್ನೂ ಕೆಲನಿಮಿಷಗಳು ಸಂದವು. ಇನ್ನೇನು ಜ್‌ ಎಂದುಕೊಂಡ ಟಿರಿ. ಒಕ್ಳೊಪಸ ರಣರಂಗದಿಂದಸ ಸರಿದಿಲ್ಲವೆಂದಾತನಿಗೆ ಗೊತ್ತಿ ತ್ತು. ಅವನ ಊಹೆ ಆ ಕ್ಷಣದಲ್ಲಿ ನಿಜವೂ ಆಯಿತು. ಒಕ್ಳೊಪಸ್‌ನ ಹಸ್ತವೊಂದು ಬಾಣದಂತೆ ಪೆ ಪೊಳ್ಳಿ ಪಸ್‌ನೊಂದಿಗೆ ಕದನ ೧೯ ನೊಳಗೆ ಬಂದು ಅವನ ಮುಂಗೈಯನ್ನು ಹಿಡಿ ಯಿತು. ಜರಿ ಚಾಕುವಿನಿಂದ ಅದನ್ನು ಕತ್ತರಿಸಿ ಆ ತುಂಡನ್ನು ತನ್ನ ಮುಂಗೈ ಯಿಂದ ಕಿತ್ತು ತೆಗೆದ- ನೀರು ಅದರ ರಕ್ತದಿಂದ ಇನ್ನೂ ಅಳವಾದ ಸೇಪಿಯ ಬಣ್ಣ ಕ್ಸ ತಿರುಗಿತು. ಈಗ ಟಿರಿಯ ಪಪ್ಪು ಸಗಳು ದಣಿಯತೊಡಗಿ ದ್ಡವು. ಹೀಗೆಯೆ ನೀರೊಳಗೆ ಹೆಚ್ಚು ಹೊತ್ತು ಮುಳುಗಿರುವುದು ಸಾಧ್ಯವಿರಲಿಲ್ಲ. ಡಾ ನೀರ ಮೇಲಕ್ಕೆ ಹೋಗಬೇಕು ಇಲ್ಲವೆ ಶ್ವಾಸಕಟ್ಟಿ ಸಾಯಬೇಕು ಎಂಬ ಪರಿಸ್ಥಿತಿ ಇತ್ತು. ಆತ ಒಮ್ಮೆ ನೀರ ಮೇಲಕ್ಕೆ ಹೋಗಬಲ್ಲನಾದರೆ ಆತ ಚೇತರಿಸಿಕೊಂಡು ಹೊಸ ಹುಮ್ಮಸ್ಸಿನಿಂದ ಕದನಕ್ಕಿಳಿಯಬಹುದಿತ್ತು. ಆದರೆ... ಆತ ನೀರ ಮೇಲಕ್ಕೇರಲು ಅಣಿಯಾಗಿ ಪೊಳ್ಳಿ ನ ಹೊರಗೆ ಬರಬೇಕೆನ್ನುವಷ್ಟರಲ್ಲಿ ಇನ್ನೊಂದು ಹಸ್ತ ಎರಗಿ ಅವನ ಕಾಲುಗಂಟನ್ನು ಸುತ್ತಿಕೊಂಡಿತು. ಆ ಹಸ್ತದಲ್ಲಿ ಸಾಲಾಗಿದ್ದ ರಕ್ತ ಹೀರುವ ಅಲಗುಗಳು ಅವನ ಮಾಂಸದಲ್ಲಿ ಆಳವಾಗಿ ನಟ್ಟಿವು. ಆತ ಚಾಕುವಿನಿಂದ ಹುಚ್ಚ ನಂತೆ ಹೊಡೆದರೂ ಆ ಹಸ್ತವೇನೂ ಪೂರ್ತಿ ಕತ್ತರಿಸಿ ಹೋಗಲಿಲ್ಲ. ಅದು ಅವನ ಕಾಲನ್ನು ಹಿಡಿದೆಳೆಯಿತು. ಆತ ಹಿಮ್ಮುಖವಾಗಿ ಪೊಳ್ಳಿನ ಹೊರಗೆ ಸೆಳಕೆಳಗೆ ನೀರಿನಲ್ಲಿ ಎಳೆಯಲ್ಪಡುತ್ತಿ ದ್ಮಾಗ ಒಂದು ಹವಳದ ಬಂಡೆಯ ಗುಂಪನ್ನು ಆಧಾರಕ್ಕೆ ಂದು ಹಿಡಿದುಕೊಂಡ. ಒಳ್ಳೊ ಪಸ್‌ ಹಸ ಸ್ನ ತನ್ನ ಹಿಡಿತವನ್ನು ಮಾಡಿತ. ಅದರ ಎಳೆತ ಬಲವತ್ತ 1 ಆದರೆ ಅಷ ಕರಲ್ಲಿ ಅರ್ಧ ಕತ್ತ ರಿಸಿದ್ದ ಆ ಹಸ್ತ ತುಂಡಾಗಲು ಟಿಸಿ ಮುಕ್ತನಾದ. ಬಿರಿ ಕಾಲುಗಳನ್ನು ಒಳಗೆ ಎಳೆದುಕೊಂಡು ಪೊಳ್ಳಿ ನಲ್ಲಿ ಮುದ್ದೆಯಾಗಿ ಕುಳಿತ. : ಬಳಿಕ ತನ್ನ ಬಲವನ್ನೆಲ್ಲ ಉಪಯೋಗಿಸಿ ಪೊಳ್ಳಿನ ಹೊರಗೆ ಧುಮುಕಿ ಮೇಲೇರತೊಡಗಿದ. ಆತ ಗವಿಯ ಬಾಗಿಲಿಗೆ ಬಂದಾಗ ತಿರುಗಿ ನೋಡಿದ. ಅವನ ಹಿಂದೆ ಏನೂ ಇರಲಿಲ್ಲ. ಆತ ಈಗ ಜ್ಯ ಕಸ್ತೂರಿ, ಫೆಬ್ರುವರಿ ೧೯೬೨ ಮುಂದಕ್ಕೆ-ಮೇಲಕ್ಕೆ ನೋಡಿದ. ಎದುರಿಗಿದ್ದ ದ ಜು ಅವನ ನರಗಳು ಸೆಟಿದವು. ಹ ಸರಿಯಾಗಿ ಅವನ ಮೇಲ _ಡೆಯಲ್ಲಿ ತನ್ನೆಲ್ಲ ಮಾದಕ ಹಸ್ತಗಳನ್ನು ಚಾಚಿಕೊಂಡು ಗಿರಿಗಿರಿ ತಿರುಗುತ್ತ ನಿತಿಯ. ಮರುಕ್ಷಣದಲ್ಲಿ ಅದು ನೇರವಾಗಿ ಅವನ ಮೈಮೇಲೆ ಎರಗತೊಡ ಗಿತು. ಕಣ್ಣು ರೆಪ್ಪೆ ಹೊಡೆಯುವಷ್ಟರಲ್ಲಿ ಆ ಭೀಕರ ಹಸ್ತಗಳು. ಅವನ ಶರೀರವನ್ನಾಲಿಂಗಿಸಿದ್ದವು. ಕಪ್ಪಿನ ಆಕಾರದಲ್ಲಿದ್ದ ಅವುಗಳ ರಕ್ತ ಹೀರುವ ಗಜ ಮಾಂಸ ಸವನ್ನು ಚುಚ್ಚ ತೊಡಗಿದವು. ಟಿರಿ ಅತ್ತ ಇತ್ತ ಸುತ್ತಮುತ್ತ ಚಾಕುವಿನಿಂದ ಹೊಡೆದ. ಆದಕೆ ಹಸ್ತಗಳು ಮೊಂಡಾದರೂ ಒಕ್ಳೊಪಸ ಕಾದುವುದನ್ನು ನಿಲ್ಲಿಸುವುದಿಲ್ಲವೆಂ- ದರಿತ ಆತನಿಗೆ ತನ್ನ ಆಕ್ರಮಣದ ಅಸಹಾಯ ಕತೆ ತಿಳಿದುಹೋಯಿತು. ಕಬ್ಬಿ ಣದ ಕೈಗಳೊ ಎಂಬಂತೆ ಒಳ್ಳೊಪ ಸ್‌ನ ಹಸ್ತ ಗಳು ಟಿರಯ ದೇಹವನ್ನು ಸನ್ನಿ ಮೃತ್ಯುವೇ ಆತನನ್ನು ಆರಿಂಗಿಸಿದೂತಿತ್ತು. ಆ ಮೇಲೆ ಒಳ್ಳೊಪಸ್‌ ತಾನಾಗಿಯೆ ತನ್ನ ಹಸ್ತಗಳನ್ನು ಬಿಡಿಸಿ ಟಿರಿಯನ್ನು ಬಿಟ್ಟುಬಿಡುವೆ ಎಂಬಂತೆ ಅತ್ತ ನೂಕಿತು. ಆದರೆ ಕೊನೆಯ ಅಲಗು ಮಾಂಸವನ್ನು ಬಿಟ್ಟಿತು ಎನ್ನುವಷ್ಟರಲ್ಲಿ ಹಾವಿನ ನಾಲಗೆಯಂತೆ ಒಂದು ಹಸ್ತ ಬಿರಿಯ ಸೊಂಟಏವನ್ನು ಸುತ್ತಿ ಅವನನ್ನು ಅದರ ಬಾಯಿಯ ಹತ್ತಿರ ಎಳೆಯತೊಡಗಿತು. ಆ ಚುಂಚಿನ ಮೇಲ್ಗಡೆ ಇದ ಕಣ್ಣುಗಳು ತನ್ನನ್ನು ದಿಟ್ಟಿಸಿ ನೋಡುತ್ತಿರುವುದು ಟಿರಿಗೆ ಕಾಣಿಸಿತು. ಟಿರಿಗೆ ಉಳಿದುಕೊಳ್ಳಲು ಒಂದೇ ಒಂದು ರೀತಿಯ ಅವಕಾಶವಿದ್ದಿತ್ತು. ಆತ ಆ ಚುಂಚಿ ನಿಂದ ದೂರವುಳಿದು ಒಕ್ಬೊಪಸ್‌ನ ದೇಹದ ಕೆಳಗಡೆ ಸಮೀಪಕ್ಕೆ ಹೋಗಿ ಅದರ ತಲೆಗೆ ಹಸ್ತಗಳು ಜೋಡಿಸಲ್ಪಟ್ಟಿದ್ದ ತಾಣವನ್ನು ಚಿಕದಿನಿಂದ ಹೊಡೆಯಬಲ್ಲನಾದರೆ ಆತ ಉಳಿ ದುಕೊಳ್ಳಬಹುದಾಗಿತ್ತು. ಇಲಿಯ ಸಂಗಡ ಬೆಕು ಚಿನ್ನಾಟಿವಾಡುವಂತೆ ಬಕ್ಳೊಪಸ್‌ ಟಿರಿಯನು ಅಂಗುಲಂಗುಲವಾಗಿ ಮೆಲ್ಲಗೆ ತನ್ನತ್ತ ಎಳೆದುಕೊಳ್ಳುತ್ತಲಿತ್ತು. ಅದರ ನಾಲ್ಕು ಹಸ್ತಗಳು ಅವನನ್ನು ಹಿಡಿದಿದ್ದವು. ಇನ್ನೊಂದು ಕ್ಷಣದಲ್ಲಿ ಅದರ ಚುಂಚು ತೆಕೆಯು ವುದು-ಟಿರಿಯ ನೋವು, ಹಿಂಸೆ ಎಲ್ಲ ಇಲ್ಲ ದಾಗಿ ಬಿಡುವುದು. ಮಾರೊ ಮತ್ತಿತರರಂತೆ ಅವನ ಎಲವುಗಳಷೆ ಉಳಿದುಕೊಳ್ಳುವವು. ಅಷ್ಟರಲ್ಲಿ ಸ ಚಮತ್ಕಾರ ಆಗಿ ಹೋ- ಯಿತು. ಒಂದು ಕ್ಷಣಮಾತ್ರಕ್ಕೆ ಒಕ್ಟೊಪಸ್‌ ತನ್ನ ದೇಹವನ್ನು ಮೇಲೆತ್ತಿತ್ತು. ಆ ಕ್ಷಣದಲ್ಲಿ ಚಿರಿ ತನ್ನ ಚಾಕುವನ್ನು ಅದರ ಹಿಡಿಕೆಯ ವರೆಗೂ ಒಕ್ಳೊಪಸ್‌ನ ದೇಹದಲ್ಲಿ ತಿವಿದ. ಆತ ಮತ್ತೂ ಮತ್ತೂ ತಿವಿದ. ನೀರೆಲ್ಲ ಸೇಪಿಯಾ ಬಣ್ಣದಿಂದ ಕದಡಿಹೋಯಿತು. ತನ್ನ ದೇಹದ ಮೇಲಿನ ಹಿಡಿತದ ಬಲ ತಗ್ಗಿದ್ದು ಅವನಿಗೆ ಅನು ಭವವಾಯಿತು. ಒಕ್ಟೊಪಸ್‌ ತನ್ನ ಬೇಟಿಯನ್ನು ಎಳೆದುಕೊಂಡು ಸಾವಕಾಶವಾಗಿ ಗವಿಯ ನೆಲ ವನ್ನು ಮುಟ್ಟಿತು. ಆದಕೆ ಈಗ ಅದರ ಆಯುಧ ನಿಸ್ಸ ತ್ವವಾಗಿತ್ತು. ' ಬೇಗಬೇಗನೆ ತನ್ನ ದೇಹವನ್ನು ಸುತ್ತಿದ್ದ ಹಸ್ತಗಳನ್ನು ಕತ್ತರಿಸಿ ಹಾಕಿದ. ತಲೆ ಸಿಡಿದು ಹೋಳಾಗುತ್ತಿದ್ದಂತೆಯೆ, ಶ್ವಾಸ ಕಟ್ಟಿ ಪ್ರಾಣ ಹಾರಿಹೋಗುವಂತೆ ಅನಿಸುತ್ತಿದ್ದಂತೆಯೆ ಆತ ಬಾಣದಂತೆ ನೀರ ಮೇಲಕ್ಕೇರಿದ. ಈ ಗದ್ದಲ ದಲ್ಲಿ ಕಳಚಿ ಬಿದ್ದಿದ್ದ ಎರಡು ಮುತ್ತಿನ ಜಿಪ್ಪುಗ ಳನ್ನು ಕೈಯಲ್ಲಿ ಹಿಡಿದು ಆತ ಅವನ್ನು ದೋ- ಣಿಯ ಹುಟ್ಟುಗಳಂತೆ ಮೇಲಕ್ಕೇರುವಾಗ ಉಪ ಯೋಗಿಸಿಕೊಂಡ. ಆತ ನೀರ ಮೇಲಕ್ಕೆ ಬಂದು ಅಂಧನಂತೆ ಬಂಡೆಗಲ್ಲಿನ ಅಂಚನ್ನು ಮುಟ್ಟಲು ಯತ್ನಿಸತೊಡ ಗಿದ ಅವನ ಮೈಮೇಲಾದ ಗಾಯಗಳಿಂದ ರಕ್ತ ಹರಿಯುತ್ತಿತ್ತು. ಒಕ್ಳೊಪಸ್‌ನ ಹಸ್ತದ ತುಂಡುಗಳು ಅಲ್ಲಲ್ಲಿ ಇನ್ನೂ ಅವನ ಮೈಗಂಟಿ ಕೊಂಡಿದ್ದವು. ತನ್ನನು ಜನರು ಮೇಲೆಕ್ಕೆಳೆದು ಚ್‌ ಫ್ಚ್ಮ್‌ ರ್ಸ್‌ ಡಾ ಹ ಕ್‌ ಟ್‌ ಒಕ್ಳೊಪಸ್‌ನೊಂದಿಗೆ ಕದನ ೨೧ ಕೊಳ್ಳುವಂತೆ ಅವನಿಗೆ ಭಾಸವಾಯಿತು. ಮರು ಕ್ಹಣದಲ್ಲಿ ಅವನು ಮೂರ್ಛೆ ಹೋದ. ಅವನಿಗೆ ಪ್ರ ಜ್ಜೆ ಬಂದಾಗ ಅವನು ತನ್ನ ಗುಡಿ ಸಲಿನಲ್ಲಿ ಮಲಗಿದ್ದ. ಮೈಗೆಲ್ಲ ಚಜತೂರಿಕಳ ಲೇಪವಿತ್ತು. ಅವನ ಹೆಂಡತಿ ಸುಂದರಿ ಮಾನಾ ಅವನ ಕೈ ಬಡಿದುಕೊಂಡು ಮೆಗನವಾಗಿ ಕೋದಿಸುತ್ತದ್ದಳು. ಅವನಿಗೆ ಸುಣ ದ ವಾಸನೆ ಬಂತು. ಸುತ್ತಿಗೆ, ತರಗಸಗಳ ಸಪ್ಪಳ ಫ್ರೇಳಿಸಿತು. ಆತ ಗುಡಿಸ ಲಿನ ಬಾಗಿಲ ವರೆಗೆ ಉರುಳುತ್ತ ಹೋಗಿ ನೋಡಿದ. ತೆಂಗಿನ ತೊ'ಟಿದ ನಡುವೆ ಊರಿನ ಜನರೆಲ್ಲ ಸೇರಿದ್ದರು. ಚರ್ಚೊಂದನ್ನು ತಟ್ಟುವ ಕಾರ್ಯ ನಡೆದಿತ್ತು. ನಾಲ್ವರು ಊರ ಪ್ರಮುಖರು ಗುಡಿಸಲಿನೊ ಳಗೆ ಬಂದು ಟಿರಿಯ ಸುತ್ತ ಕುಳಿತರು. ಟಿರಿಯ ಪ್ರಶ್ನಾರ್ಥಕ ಮುದ್ರೆಗೆ ಉತ್ತರ ವಾಗಿ ಹೇಳಿದರು: “ನಿನ್ನ ಕೈಲಿದ್ದ ಚಿಪ್ಪೃಗಳಲ್ಲಿ ಅತ್ಯುತ್ತಮವಾದ ಎರಡು ಮುತ್ತುಗಳಿದ್ದವು. ಅವುಗಳನ್ನು ಮಾರಲು ಈ ನಡುಗಡ್ಡೆಗಳಲ್ಲೆಲ್ಲ ಉತ್ತಮವಾದಂಥ ಚರ್ಚು ಕಟು ವಷ್ಟು ಹಣ ಜೆ ನೀನು ಮಲಗಿದ್ದ ಈ ಏಳು ವಾರಗಳಲ್ಲಿ ಕಟ್ಟಡದ ಸಾಮಾನುಗಳೆಲ್ಲ ಬಂದುಬಿದ್ದಿ ವೆ.” ಜಂ ಸುಮ್ಮನೆ ಬಿದ್ದು ಕೊಂಡ. ಒಂದು ಒಳ್ಳೆ ಯ ಜಸಿ ಸಿಕ್ಕಕೆ ಬಂದ ಹಣದಿಂದ ಪ್ಯಾಸಿಫಿಕ್‌ನ ಪ್ಯಾರಿಸ 1 ತಾಹಿತಿಗೆ ಹೋಗ ಬೇಕು, ಕಾರು ಕೊಳ್ಳೆಬೇ ಕು ಎಂದೆಲ್ಲ ಆತ ಕನಸು ಕಾಣುತ್ತಿದ್ದ. “ಅದತ ಈಗ... ಕೆ ಆತ ಕ್ಷೀಣ ಸ್ವರದಲ್ಲಿ ಕೇಳಿದ: “ಎಲ್ಲ ಕೊಂಡಾದ ಮೇಲೆ ಡೆ ಏನಾದರೂ ಆ ಹಣದಲ್ಲಿ ಉಳಿದಿದೆಯೆ ?” ಊರ ಹಿರಿಯ ಅವನಿಗೆ ಸೇಂಟ್‌ ಕ್ರಿಸ್ಟೊ ಫರನ ಪದಶವಿತ್ತು “ಇದು ಧನದ ರಾಶಿಗಿಂತಲೂ ಅಮೂಲ್ಯವಾದದ್ದು. ಇದನ್ನು ನೀನು ಧರಿಸಿರುವ ವರೆಗೆ ನಿನಗೆ ಇನ್ನೆಂದೂ ಅಪಾಯವಾಗದು” ಎಂದ. ಟಿರಿ ನಿಟ್ಟುಸಿರು ಬಿಟ್ಟು ಕಣ್ಮುಚ್ಚಿದ. ಆದಕೆ ಟಿರಿ ಈಗ ಆ ನಡುಗಡ್ಡೆಯಲೆ ಅತಿ ಸುಖಿಯಾದ ಮನುಷ್ಯನಾಗಿದ್ದಾನೆ. 3 ಇತಿಹಾ ನೌಕಾಪಡೆಯುಲ್ರಿ ಸೇರುವುದಕ್ಕಾಗಿ ಸಂದರ್ಶನಕ್ಕೆ ಬಂದ; ತರುಣನೊಬ್ಬ ಕೇಳಿದ ಎಲ್ಲ ಪ್ರಶ್ನೆಗಳಿಗೂ ಅತ್ಯುತ್ತಮವಾಗಿ ಉತ್ತರವೀಯುತ್ತಹೋದ-- ಆದರೆ ಇತಿಹಾಸದ ಪೃ ಶ್ನೆ ಗಳು ಬಂದಾಗ ಮಾತ್ರ ಅನ್‌ನ ಬುದ್ದಿ ನಿಂತಲ್ಲೇ ನಿಂತುಬಿಟ್ಟ ತು. ಆಗ ಸರಕ್‌ ತೆಗೆದುಕೊಳ್ಳು ತಿದ್ದ ಸರಕ್ಟೊ ಬ ರು «ನಿನಗೇನೂ ಗ ಬರೋದಿಲ್ಲೆ ೇನಯ್ಯಾ?” ಎಂದು ಜಳ ಹುಡುಗ ಚೀತರಿಸಿಕೊಂಡು ಉತ್ತರವಿತ್ತ: “ಇಲ್ಲ ಸ್ವಾಮಿ ದಲ್ಲಿ ಹುಟ್ಟಿದವರು ಇತಿ ಹಾಸವನ್ನು ಯಾವಾತನು ವನೋ ಅವನೇ ಸತ್‌ ನಿರ್ಮಿಸುವುದರಲ್ಲಿ ಹೊರತು ಇತಿಹಾಸ ಕಲಿಯುವುದರಲ್ಲಲ್ಲ.* ಪ್ರತಿಯೊಬ್ಬ ನಲ್ಲಿಯೂ ಮಹಾಭಾವನೆಗಳನ್ನು ಸಾತ್‌ ಡಿ ನಮ್ಮ ವಂಶ ಪ್ರನೀಣರಾಗಿದ್ದಾರೆ ಅರ್ಲ್‌ ಆಟ್ಲ್ಲ ಚೇತರಿಸು “ಚಿಕ್ಚರಟ ಗ ಎಂಬುದು ಜಗತ್ತಿನಲ್ಲೆಲ್ಲ ಪ್ರಚ ಲಿತವಾಗಿರುವ ಕೋಗ. ವೈರಸ್‌ ಜೀವಾಣು ಗಳಿಂದ ಹಬ್ಬಿಸಲ್ಪಡುವ ಗೊಬ್ಬರ ರೋಗ, ಸಿಡುಬು (ಮೈಲಿ ಬೇನೆ], ಗಣಜಿಲ ಮೊದಲಾದ ವುಗಳ ಜ್ಞಾತಿಬಂಧುವಾಗಿದ್ದರೂ ಅದರ ಭಯ ಜನರಲ್ಲಿ ಅಷಾ ಗಿಲ್ಬದಿರಲು ಅದು ಸಾಧಾರಣ ವಾಗಿ ಪ್ರಾಣಾಂತಿಕ ರೋಗವಲ್ಲ ಎಂಬುದು ಒಂದು ಕಾರಣವಾಗಿದೆ. ಅದು ಪೀಡಿಸುವುದು ಹೆಚ್ಚಾಗಿ ಐದು ವರ್ಷಗಳ ಕೆಳಗಿನ ಮಕ್ಸು ಳನ್ನು. ಹೆಚ್ಚು ಹೆಚ್ಚು ವಯಸ್ಸಾದಂತೆ ಅದಕ್ಕೆ ವಾಗಲೂಬಹುದು. ಕ್ಷಯದ ಒಲವುಳ್ಳ ಮಕ್ಕ ಳನ್ನು ಅದು ನೇರವಾಗಿ ಕ್ಷಯಗ್ರಸ ರನ್ನಾಗಿ ಮಾಡಬಹುದು. ಗೊಬ್ಬರದ ಪಿಡುಗುಗಳು ಸುಮಾರು ಏರಡು ಅಥವಾ ಮೂರು ವರ್ಷಗಳಿಗೊಮ್ಮೆ ವಿಶೇಷ ವಾಗಿ ಕಾಣಿಸಿಕೊಳ್ಳುತ್ತವೆ. ಹತ್ತು ವರ್ಷಗಳ ಗೊಮ್ಮೆ ಅದು ಉಗ್ರವಾದ ಪ್ರತಾಪ ತೋರಿಸು. ' ವ್ರದೂ ಕಂಡುಬಂದಿದೆ. ಪಿಡುಗಿನ ಸಮಯದಲ್ಲಿ ಮಿದುಳಿನ ಜ್ವರ ಮೊದಲಾದ ಗಂಭೀರ ಅಸ್ವಾ- ಸ್ಮ್ಯಗಳೂ ಅದರಿಂದ ಕೆಲವು ಸಾರಿ ಶಾಶ್ವತ ಹಿಡಿತ ಆಅಷಿಯಿಪಸಿಪಿ ಹಂ ಸುತುತ ಹಪಹಪಿ ಹಿಹಹಿಫಿನು ಬದನೆಬೀಜದ ಅಪೂರ್ವ ದುಣ ಬಲ್ಟಿರಾ? ಗೊಬ್ಬರ ರೋಗಕ್ಕೊಂದು ಸುಲಭ. ಪ್ರತಿಬಂಧಕ ' ಸುಸು ಪಹಭ ಕು ಅಡುತಕುತುವುುುಪುಹಿ ಹಿಇಹಿಹಿಸಹಿಸ ೬ ಗುರಿಯಾಗುವ ಸಂಭವ *ಡಿಮೆಯಾಗುತ್ತ ಹೋಗುತ್ತದೆ. ಆದರೆ ಗೊಬ್ಬರವನ್ನು ದುರ್ಲಕ್ಷಿಸುವುದು ಮಾತ್ರ ಅಪಾಯಕಾರಿಯಾಗಬಲ್ಲದು. ಮೊದಲ ` ನೆಯದಾಗಿ ಅದು ಚಿಕ್ಕ ಮಕ್ಕಳಿಗಷ್ಟೆ ಆಗುತ್ತ ದೆಂಬ ಭರವಸೆಯಿಲ್ಲ. ದೊಡ್ಡವರಿಗೆ ಅದು ಬರು ವ್ರದು ವಿರಳವಾದರೂ ಬಂದಾಗ ತುಂಬ ಕಷ್ಟ ವನ್ನುಂಟುಮಾಡುತ್ತದೆ. ರೋಗಿಗಳಿಗೆ ಅದು ಶ್ವಾಸನಲಿಕೆ, ಕಿವಿ ಮತ್ತು ಕರುಳಿನ ಉಪದ್ರವ ಗಳನ್ನು ತರುವುದುಂಟು. ಇದು ಪ್ರಾಣಾಂತಿಕ ಮಾನಸಿಕ ದೋಷಗಳೂ ಹುಟ್ಟುವ ಭಯ- ವುಂಟು. ಗೊಬ್ಬರ ರೋಗ ತಗಲದಂತೆ ಮಕ್ಕಳಿಗೆ ಮೈಲಿ (ದಾಕು) ಚುಚ್ಚಲು ಯೋಗ್ಯವಾದ ಚುಚ್ಚುಮದ್ದನ್ನು ಕಂಡುಹಿಡಿಯುವ ಯತ್ನಗಳು ಆಗಿ ಕೆಲವು ಸಾಕಷ್ಟು ಯಶಸ್ವಿಯೂ ಆಗಿವೆ. ಈಗ ಸಾಮಾನ್ಯವಾಗಿ ಸ್ವೀಕರಿಸಲ್ಪಟ್ಟಿರುವುದೆಂ- ದರಿ ಗಾಮಾ-ಗ್ಲೊ (ಬ್ಯುಲಿನ್‌ ಚುಚ್ಚುಮದ್ದು ಫ ಮನುಷ್ಯರಿಂದ ತೆಗೆದ ಗೊಬ್ಬರ ಸಿರಂ, ಕೋಳಿ ಮರಿಗಳ ಶರೀರದಲ್ಲಿ ಬೆಳಸಿದ ಸಿರಂ ಮೊದ *ಜರ್ನಲ್‌ ಆಫ" ಇಂಡಿಯನ್‌ ಮೆಡಿಕಲೇ ಅಸೋಸಿಯೇಶನೆ?? ಆಧಾರದಿಂದ 1 ಘೆ) * ಶಿ ಕ ಕತ್ತೆಯ ಬೇಕೆ ತರಕಾರಿಗಳನ್ನು ಲಾದ ಬೇಕೆ ಚುಚ್ಚುಮದ್ದು ಗಳೂ ಇವೆ. ಆದರೆ ಇಂಗ್ಲೆ ೦ಡಿನಂಥ ಪ್ರ ಗತಿಪರ ದೇಶದ ದ್ಯ ಕೂಡ ಇವುಗಳ ಪ್ರ ಪ್ಪ ಯೋಗ ವಿರಳವಾಗಿದ್ದು ಪ್ರತಿ ವರ್ಫ ಸಾವಿರಗಟ್ಟಿ ಳೆ ಮಕ್ಕಳು ಗೊಬ್ಬ ರಕ ಗು ಜ್‌ ಫ್ರೆಲವೇಳೆ ಜಿ ಟ್ಟೆ ಮುಚ್ಚ ಜಟ ದೆನ್ನುವಾಗ ಭಾರತದಂಥ ದೇಶದ “ಮಾತೇನು? ಇಲ್ಲಿ ಹಳ್ಳಿ ಗಾಡಿನಲ್ಲಿ ಯಾವ ಚುಚ್ಚು ಮದ್ದು ಗಳೂ ಸಿಕ್ಕುವುದೇ ಇಲ್ಲ. ಅವುಗಳ ಹಿ ಚುಚ್ಚುವ ವೆಚ್ಚವೂ ಬಹಳ ಹೆಚ್ಚು ಆದರೆ ತೀರ “ಚಿಗಿನ ವರದಿಯಾತೆ ಬದನೇ ಇಾಯಿಯಂಥ ತೀರ ಸಾಮಾನ್ಯ ತರಕಾರಿಯಿಂದ ಗೊಬ್ಬರವನ್ನು ತಡೆಯಬಹುದೆಂಬ ತಥ್ಯ ಹೊರ ಪಟ್ಟಿದೆ. ಇದನ್ನು ಕಂಡುಹಿಡಿದವರು ಬಂಗಾ- ಲದ ಡಾ. ಎಸ್‌. ಎನ್‌. ಸನ್ಯಾಲರು. ತಲ ಜೀವಾಣು ಶಾಸ್ತ್ರೀಯ ಸಂಶೋ ಧನ ಸಂಸ್ಥೆಯ ವಿಜ್ಞಾನಿಗಳಾದ ಡಾ. ಸನ್ಯಾ ಲರು ಬಂಗಾಲದಲ್ಲಿ ಪ್ರಚಲಿತವಾದ ಒಂದು ರೂಢಿಯ ಮೂಲವೇನೆಂದು ಶೋಧಿಸುತ್ತಿದ್ಮಾಗ ಅವರಿಗೆ. ಈ "ಬದನೇ ಕಾಯಿ ರಹಸ್ಯ' ತಿಳಿದು ಬಂತು. ಜನವರಿ ಫಿಬ್ರುವರಿ ತಿಂಗಳುಗಳಲ್ಲಿ ಮಕ್ಕಳ ಅಭಿಮಾನಿ ದೇವತೆಯನ್ನು ಪೂಜಿಸಿ ಬಂಗಾಲದ ಮಾತೆಯರು ಅವರೆಕಾಯಿ, ಬದನೆ ಕಾಯಿ ಮೊದಲಾದ ತರಕಾರಿಗಳಿಂದ ತಯಾರಿ ಸಿದ ಪ್ರಸಾದವನ್ನು ಮಕ್ಕಳಿಗೆ ತಿನ್ನಿಸುತ್ತಾರೆ. ಬದನೆಕಾಯಿಗಳು ಸರಿಯಾಗಿ ಬಲಿತು ಹಣ್ಣಾ- ಗಲು ಹತ್ತಿರವಾಗಿರಬೇಕೆಂದು ಬೇರೆ ನಿಯಮ ವಿದೆ. ಹೀಗೆ ಮಾಡಿದರೆ ಮಕ್ಕಳು ಆರೋಗ್ಯ ವಾಗಿ ಉಳಿಯುತ್ತಾರಿಂದು ನಂಬಿಕೆ ಅಲ್ಲಿದೆ. ಇದರ ಒಳಗುಟ್ಟೇನು? ಫೆಬ್ರುವರಿಯ ನಂತರ ಸಾಮಾನ್ಯವಾಗಿ ಹಬ್ಬುವ ಮಕ್ಕಳ ರೋಗವೆಂ- ದರಿ ಗೊಬ್ಬರ. ಈ ತರಕಾರಿಗಳಲ್ಲಿ ಗೊಬ್ಬರದ ಮೇಲೆ ಪರಿಣಾಮ ಮಾಡುವ ಗುಣಗಳೇನಾ ದರೂ ಇರಬಹುದೇ ಎಂದು ಡಾ. ಸನ್ಕಾಲರು ತರ್ಕಿಸಿದರು. ಈ ಪ್ರಸಾದದಲ್ಲಿ ಸೇರಿದ ಬೇರೆ ಪ್ರಯೋಗಕ್ಕೊಳಪಡಿಸಿ ಗೊಬ್ಬರ ರೋಗಕ್ಕೊಂದು ಸುಲಭ ಪ್ರ ಪೃತಿಬಂಧಕ ೨ಷ್ಠಿ ದಾಗ ಬಲಿತ ಬದನೇ ಕಾಯಿಯ ಬೀಜವೇ ಆ ಗುಣಕಾರಿ ಪದಾರ್ಥವೆಂದು ಸ್ಪಷ್ಟವಾಯಿತು. ಡಾ. ಸನ್ಯಾಲರು "ಜರ್ನಲ* ಆಫ್‌ ಇಂಡಿ ಯನ್‌ ಮೆಡಿಕಲ್‌ ಅಸೋಸಿಯೇಶನ್ನಿ'ನಲ್ಲಿ ಈಚೆಗೆ ಬರೆದ ಒಂದು ಲೇಖದಲ್ಲಿ ತಮ್ಮಪ್ರ.- ಯೋಗಗಳ ಪ್ರಾಥಮಿಕ ವಿವರಗಳನ್ನೆಲ್ಲ ಕೊಟ್ಟಿ ದಾರೆ. ಪ್ರಥಮತಃ ಅವರು ಅದನ್ನು ಪ್ರಯೋ.- ಗಿಸಿದ್ದು ಒಬ್ಬ ಡಾಕ್ಟರರ ಮನೆಯ ಮಕ್ಕಳ ಮೇಲೆ. ಅವರಲ್ಲಿ ಮದುವೆ. ತುಂಬಿದ ಮನೆ ಯಲ್ಲಿ ಒಂದು ಮಗುವಿಗೆ ಜ್ವರ ಬಂದು ನಾಲ್ಕು ದಿನಗಳಲ್ಲಿ ಗೊಬ್ಬರ ಕಾಣಿಸಿಕೊಂಡಿತು. ಮದುವೆ ಮನೆಯಲ್ಲಿ ಎಲ್ಲ ಮಕ್ಕಳಿಗೂ ಅದು ಹಬ್ಬಿದರೇನು ಗತಿಯೆಂದು ಡಾಕ್ಟರರು ತಬ್ಬಿ ಬ್ಬಾದರು. ಅವರು ಡಾ. ಸನ್ಯಾಲರ ಹೊಸ ಔಷಧವನ್ನು ಪ್ರಯೋಗಿಸಿ ನೋಡಲೊಬ್ಬದರು. ೧೯ ಮಕ್ಕಳಿಗೆ ಅದನ್ನು ಕೊಡಲಾಯಿತು- ಅದನ್ನು ಕೊಟ್ಟಿ ಯಾವ ಮಗುವಿಗೂ ಗೊಬ್ಬರ ಬರಲಿಲ್ಲ. ಅನಂತರ ಹಲವೆಡೆ ಅದರ ಪ್ರಯೋಗವಾ ಯಿತು. ನೆರೆಮನೆಯ ಮಕ್ಕಳೆಲ್ಲ ಗೊಬ್ಬರ ತಗಲಿ ಮಲಗಿದಾಗ ನಾಲ್ಕು ಮಕ್ಕಳ ತಂದೆಯೊಬ್ಬರು ತಮ್ಮ ಮೂವರು ಹಿರಿಯ ಮಕ್ಕಳಿಗೆ ಈ ಔಷಧ ಪ್ರಯೋಗಿಸಿದರು. ಇನ್ನೊಂದಕ್ಕೆ ವರ್ಷವೂ ಆಗಿರಲಿಲ್ಲವಾದ್ದರಿಂದ ಈ ಹೊಸ ಔಷಧ ಕೊಟ್ಟಿಕೇನಾಗುವುದೊ ಎಂದು ಹೆದರಿ ಹಾಗೇ ಬಿಟ್ಟಿರು. ಔಷಧ ತೆಗೆದುಕೊಂಡ ಮಕ್ಕಳಿಗೆ ಟಾ ಆಗಲಿಲ್ಲ. ತೆಗೆದುಕೊಳ್ಳದ್ದ ಕ್ಪ್ಸ ಗೊಬ್ಬ ರ ತಗಲಿತು. ೫೬ ಮಕ್ಕ ಳಿದ್ದ ಇಂತು ೫8 ಲಿನಲ್ಲಿ ಎಂಟಕ್ಕೆ ಗೊಬ್ಬರ ೫1027 ಗ ಉಳಿದ ೪೮ ಕ ಮ್ರ ಔಷಧ ಕೊಡಲಾಯಿತು. ಒಪ ಂಗ್ಗ ಕೋಗ ತಗಲಲಿಲ್ಲ. ಡಾ. ಸನ್ಯಾಲರು ಎರಡು ವರ್ಷ ಕಾಲ ನಡೆ ಸಿದ ಪ ಪರೀಕ್ಷೆಗಳ ಬದನೇ ಬೀಜಗಳು ಗೊಬ್ಬ ರಕ್ಕೆ ಪ್ರತಿಬಂಧಕವೆಂದು ಸಾಕಷ್ಟು ಸ್ಪಷ್ಟವಾಗಿ ಸಿದ್ಧ ಪಟ್ಟಿದೆ. ಒಟ್ಟು ೨೫ ಪರೀಕ್ಷೆಗಳಾದವು ೨೫ ೨೪ ಕಸ್ತೂರಿ, ಫೆಬ್ರುವರಿ ೧೯೬೨ ಮನೆತನಗಳಿಗೆ ಸೇರಿದ ೩೧೭ ಮಕ್ಕಳ ಪೈಕಿ ಅವೇ ಮನೆಗಳಲಾ ಗಲಿ ನೆರಮನೆ ಅಥವಾ ವಠಾರದ- ಲ್ಲಾಗಲಿ ಒಂದು ಅಥವಾ ಹೆಚ್ಚು ಗೊಬ್ಬರ ಪ್ರಕ ರಣಗಳು ಸಂಭವಿಸಿದ ಮೇಲೆ ಒಟ್ಟು ೨೭೭ ಮಕ್ಕ ಗೆ ಈ ಔಷಧ ಕೊಡಲಾಯಿತು. ಅವುಗಳಲ್ಲಿ ಮೂರು ಮಕ್ಕಳನ್ನು ಬಿಟ್ಟು ಉಳಿದ ಯಾವ ಮಗುವಿಗೂ ಗೊಬ್ಬರ ವೀಡಿಸಲಿಲ್ಲ. ಈ ಎಲ್ಲ ಮಕ್ಕಳೂ ಸುಶಿಕ್ಷಿತ ವರ್ಗಕ್ಕೆ ಸೇರಿದವಾಗಿದ್ದು ಅವುಗಳ ರಕ್ಷಕರಲ್ಲಿ ಡಾಕ್ಟರರು, ವ್ಯಾಪಾರಿಗಳು, ವಿಜ್ಞಾನಿಗಳೇ ಮೊದಲಾದವರಿದ್ದರು. ಡಾ. ಸನ್ಯಾಲರು ಔಷಧವನ್ನು ತಯಾರಿಸಿದ್ದು ಹೀಗೆ; ಬದನೇ ಕಾಯಿಯ ಬಲಿತ ಬೀಜಗಳನ್ನು ಒಣಗಿಸಿ ಕುಟ್ಟಿ ವಸ್ತ್ರಗಾಳಿತ ಚೂರ್ಣವನ್ನು ತಯಾರಿಸಿದರು. ಈ ಪುಡಿಯ ಒಂದು ಗ್ರಾಂನ- ಸ್ಟನ್ನು ನೀರಿನೊಡನೆ ಮಗುವಿಗೆ ಕೊಡಲಾಯಿತು. ಬದನೇಕಾಯಿ ಅದೇ ಇದೇ ಜಾತಿಯದಾಗಬೇ- ಕೆಂದಿಲ್ಲ. ಎಲ್ಲ ಜಾತಿಗಳೂ ಚೆನ್ನಾಗಿಯೆ ಕೆಲಸ ಕೊಡುತ್ತವೆ. ಹಳೇ ಬೀಜಗಳಾದರೂ ಗುಣಕ್ಕೆ ಕೊರತೆಯಿಲ್ಲ. ಬರಿ ಬದನೇ ಬೀಜವೇ ಫಲಕಾರಿ ಯಾಗುತ್ತಿದ್ದರೂ ಕ್ಯಾಲ್ಶಿಯಂ ಪೊಲಿಸಲ್ಫೈಡ್‌ ನೊಡನೆ ಕೂಟ್ಟಾಗ ಹೆಚ್ಚು ಕ್ರಿಯಾಶೀಲವಾ ದಂತೆ ಕಂಡಿತು. ಔಷಧವನ್ನು ಬಹಳ ತಡಮಾಡಿ ಕೊಟ್ಟರೆ ಅದು ಫಲಕಾರಿಯಾಗುವುದು ಸಂಶಯಾಸ್ಟದ ವೆಂಬುದು ಪರೀಕ್ಷೆಯಲ್ಲಿ ವಿಫಲವಾದ ಮೂರು ಪ್ರಕರಣಗಳಿಂದ ತೋರಿಬರುತ್ತದೆ. ವೈರಸ್‌ ಜೀವಾಣುಗಳು ಶರೀರದ ಕೋಶಗಳೊಳಗೆ ದೈಢ ವಾಗಿ ಬೇರೂರಿದ ಮೇಲೆ ಗಾಮಾ ಗ್ಲೋಬ್ಯು- ಲಿನ್‌ ಮೊದಲಾದ ಚುಚ್ಚು ಮದ್ದುಗಳು ಕೂಡ ವಿಫಲವಾಗುತ್ತವೆ. ಆದರೆ ವೈರಸ್‌ಗಳು ಶರೀರ ವನ್ನು ಪ್ರವೇಶಿಸಿದ್ದರೂ ಇನ್ನೂ ರಕ್ತದಲ್ಲಷ್ಟೇ ತೇಲಾಡುತ್ತಿದ್ದಷ್ಟು ಕಾಲ ಬದನೇಕಾಯಿ ಬೀಜ ಗಳು ರೋಗವನ್ನು ತಡೆಯಲು ಸಮರ್ಥವಾಗು ತ್ತವೆಂದು ಕಂಡುಬಂದಿದೆ. ಆದರೂ ಇನ್ನೂ ರೋಗ ಶರೀರ ಪ್ರವೇಶ ಮಾಡುವ ಮೊದಲೇ ಔಷಧ ಕೊಡುವುದು ಉತ್ತಮ ಪಕ್ಷ. ಕೇರಿ ಯಲ್ಲಿ. ಗೊಬ್ಬರ ತಲೆಯೆತ್ತಿದಾಕ್ಷಣವೇ ಮಕ್ಕ ಳಿಗೆ ಈ ಔಷಧ ಕೊಟ್ಟುಬಿಟ್ಟರೆ ರಕ್ಷಣೆ ಹೆಚ್ಚು ಕಡಿಮೆ ಪೂರ್ತಿ ಖಾತ್ರಿಯನ್ನಬಹುದು. ಒಮ್ಮೆ ಈ ಔಷಧಿ ಕೊಟ್ಟರೆ ಕನಿಷ್ಠ ಒಂದು ವರ್ಷದ ವರಿಗೆ ಅದರ ಪರಿಣಾಮ ಇರುತ್ತದೆ. ಕೆಲ ಪ್ರಕರಣಗಳಲ್ಲಿ ಎರಡು ವರ್ಷಗಳ ವರೆಗೆ ಅದು ಉಳಿದದ್ದುಂಟು. ಬದನೇ ಬೀಜದಲ್ಲಿರುವ ಯಾವ ವಿಶಿಷ್ಟ ರಾ- ಸಾಯನಿಕ ದ್ರವ್ಯವು ಕೋಗದ ವೈರಸ್ಸುಗಳ ಬೆಳವಣಿಗೆಯನ್ನುತಡೆದು ಅವುಗಳನ್ನು ಕೊಲ್ಲುತ್ತ ದೆಂಬ ಬಗ್ಗೆ ಇನ್ನೂ ಪರಿಶೀಲನೆಗಳಾಗಬೇಕಷ್ಟೆ. ಆದರೆ ಅದರ ಗುಣ ಆಗಲೆ ಸಿದ್ಧವಾಗಿರುವುದ ರಿಂದ ಸರಕಾರದ ಆರೋಗ್ಯ ಇಲಾಖೆಯವರೂ ಮಕ್ಕಳ ರಕ್ಷಕರೂ ಈ ಅಗ್ಗ ಮತ್ತು ಸುಲಭ ವಾದ ಔಷಧವನ್ನು ದೊಡ್ಡ ಪ್ರಮಾಣದಲ್ಲಿ ಪರೀಕ್ಷೆಗೊಳಪಡಿಸಿದರೆ ಹಿತರಕರವಲ್ಲವೆ? 3 ಪ, ತ ' ತ ಭಾರ ಸ ಅಜಾ ಷ ಹ ವಾಸನ ಅ ಸಹಾರ ಹವಾ ಚಿಕ್ಕನರ ವಿಚಾರ «ಹೆತ ವರಂ? ಎಂಬ ನಿಷಯದ ಮೇಲೆ ಪ್ರಬಂಧ ಬರೆಯುತ್ತ ಒಬ್ಬ ಚಿಕ ಬಾಲಿಕೆ ಹೀಗೆ ಹೇಳಿದ್ದಳು: «ಹೆತ್ತವರ ಅಭ್ಯಾಸಗಳನ್ನು ಬದಲಾಯಿಸುವುದು ಬಲು ಕಷ್ಟ. ಬಹುಶಃ ಅವರು ತೀರ ದೊಡ್ಡವರಾದ ಮೇಲೆ ನವಂಗೆ ಸಿಗುವುದೇ ಇದಕ್ಕೆ ಕಾರಣವಾಗಿರ ಬೇಕು.? ಕ ಃ ವೈದ್ಯಕೀಯ ಕಾ ಹ ಫಲಫಚಫಭೂ್‌ ಜಾ] ತು ಗೂಟ ಡೆ ಇತಿಹಾಸದಲ್ಲೆ ಇದೊಂದು ಅಪೂರ್ವ ಸಾಧನೆ ಶಿರಃಸಂಧ ಅವಳಿಗಳ (ಉಂ ಸೆಪ್ಟೆಂಬರ ಮಧ್ಯದಲ್ಲಿ ಕೈತ ಕೋಯ್ಟ್‌ ಬ್ರ್ರೋಡಿಯ ಹೆಂಡತಿ ಮಾರ್ಜೊರಿ ಬ್ರೋಡಿ ಅಮೇರಿಕದ ಇಲಿನಾಸ ರಾಜ್ಯದ ರಾಕ್‌ ಐಲಂಡ್‌ನಲ್ಲಿರುವ ಸೆಂಟ್‌ ಸ ಆಸ್ಪತ್ರೆ ಯಲ್ಲಿ ಹೆರಿಗೆಗಾಗಿ ಸೇರಿದಾಗ ಅವಳಲ್ಲಿ ತ ವಿಶೇಷ ಕಾಣಿಸಲಿಲ್ಲ. ೨೯ ವರ್ಷದ. ಅವಳು ಆಗಲೆ ನಾಲ್ಕು ಮಕ್ಕ ಳ ತಾಯಿಯಾಗಿದ್ದಳು. ಅವಳು “ಟ್‌ ಕೆಲ ಸ ಯಾವುದೋ ಆಸ್ಪತ್ರೆ ಯಲ್ಲಿ ದಾದಿಯಾಗಿದ್ದ ವಳು. ಆದ್ದರಿಂದ ಡಾಕ್ಟ ರರು ಅವಳ ಹೊಟ್ಟೆಯ ಮೇಲೆ ಸ್ಪಥೋಸ್ಕೋಷ ಇಟ್ಟು ಎರಡೆರಡು ಎದೆ ಬಡಿತಗಳನ್ನು ಗುರುತಿಸಿ “ಬಹುಶಃ ನೀನು ಅವಳಿ ಮಕ್ಕಳನ್ನು ಹಡೆ ಯುವಿ” ಎಂದು ತಿಳಿಸಿದಾಗ ಅವಳಿಗೆ ಭಯ ವಾಗಲಿ ಕುತೂಹಲವಾಗಲಿ ಎನಿಸಲಿಲ್ಲ. ಸಪ್ಟೆಂಬರ್‌ ೧೫ ರಂದು ಅವಳಿಗೆ ಪ್ರಸವ ವೇದನೆ ಪ್ರಾರಂಭವಾಯಿತು. ಅಂದು ರಾತ್ರಿ ಅಂದಕೆ ತಾ. ೧೬ ಬೆಳಗಿನ ಜಾವ ಮೂರು ಗಂಟಿಗೆ ಮೊದಲನೇ ಮಗು ಕಾಲು ಮೊದಲಾಗಿ ಹೊರ ಬಂದಾಗಲೂ ಡಾಕ್ಟರರಿಗೆ ಆಶ್ರ ರೃವಾಗ ಲಿಲ್ಲ. ಆದೆಕೆ ಆ ಮಗುವನ್ನು ಎಳೆದು ತೆಗೆಯು [7 6-4 ಶಸ್ತ ಈ ಕಯ ಪಾವೆಂ ವುದು ಮಾತ್ರ ಸುಲಭವಾಗಲಿಲ್ಲ. ಬೇಗನೆ ಇನ್ನೊಂದು ಮಗು ಈ ಮಗುವಿಗೆ ತಲೆಯಲ್ಲಿ ಕೂಡಿಕೊಂಡದ್ದು ಅವರಿಗೆ ತಿಳಿಯಿತು. ಕೆಲ ನಿಮಿಷಗಳಲ್ಲಿ ಮೇಜಿನ ಮೇಲೆ ಒಂದು ಎಚಿತ್ರ ದೃಶ್ಯ ವಿಶ್ರಮಿಸಿತ್ತು. ಎರಡು ಪುಟ್ಟ ಹ್‌ ಮಕ್ಕ ಸ 'ಒಂದಕ್ಕೊಂದು ಎರುದ್ಧ ದಿಶೆ ಯಲ್ಲಿ ಕಾಲುಗಳನ್ನು ಚಾಚಿ ಮಿಡುಕುತ್ತಿದ್ದವು. ಆವೆಂಡೂ ನೆತ್ತಿಯಲ್ಲಿ ಕೂಡಿಕೊಂಡಿದ್ದವು. ಅವುಗಳ ಹಣೆ ಅಖಂಡವಾಗಿತ್ತು. ನಡುವೆ ಒಂದು ಚಿಕ್ಕ ಕೂದಲ ಕೇಖೆಯಷ್ಕೆ ಎರಡು ಹಣೆ ಗಳನ್ನು ಬೇರ್ಪಡಿಸಿತ್ತು. ಅವುಗಳಲ್ಲೊಂದು ೧೮ ಅಂಗುಲ ಉದ್ದ ವಾಗಿದ್ದು ತುಸು ಬಲಿಷ ವಾಗಿತ್ತು; ಇನ್ನೊಂದು ಅದಕ್ಕಿಂತ ಸ್ವಲ್ಪ ಚಿಕ್ಕ ದು ಮತ್ತು ದುರ್ಬಲವಾಗಿತ್ತು. ತಂದೆ ತಾಯಿಗಳು ಈ ವಿಚಿತ್ರ "ಅವಳಿ ಮಕ್ಕ ಳನ್ನು ಮನೆಗೊಯ್ದ ರು. ಟ್ರ ಅವರ ಚತು ತುಂಬ ತಳಮಳಗೊಂಡತಿತ್ತು. ಸಂದುಗೂಡಿದ ಅವಳಿಗಳು ಹೊಸ ಸಂಗತಿಯೇನೂ ಆಗಿದ್ದಿಲ್ಲ. ಒಂದು ಶತಮಾನಕ್ಕೂ ಹಿಂದೆ ಪಕ್ಕೆಗಳಲ್ಲಿ ಸಂದು ಗೂಡಿದ್ದ ಚ ಮತ್ತು ಎಂಗ್‌ ಎಂಬ ೨೬ ಕಸ್ತೂರಿ, ಫೆಬ್ರುವರಿ ೧೯೬೨ ಅವಳಿಗಳು ಅಮೇರಿಕಕ್ಕೆ ಬಂದು ನೆಲಸಿ ವಿಪುಲ ಹಣ ಗಳಿಸಿ ಮದುವೆ ಕೂಡ ಆಗಿ ದೊಡ್ಡ ಸಂಸಾರವನ್ನು ಬಿಟ್ಟು ಹೋಗಿದ್ದರು. ಆದರೆ ತಲೆಯಲ್ಲಿ ಸಂದುಗೂಡಿ ಒಂದಕ್ಕೊಂದು ಎರುದ್ಧ ದಿಶೆಯಲ್ಲಿರುವ ವ್ರ ಮಕ್ಕಳು ಬೆಳೆದು ದೊಡ್ಡ ವರಾದರೆ ಹಾಗೆ ಮಾಡಲು ಸಾಧ್ಯವಾಗ ಲಾರದು. ಅವರು ಯಾವಾಗಲೂ ಬಿದ್ದುಕೊಂಡೇ ಬಾಳನ್ನು ನೂಕಬೇಕಾದೀತು. ಆರು ವಾರದಲ್ಲಿ ಅವರು ಒಂದು ಧೀರ ನಿರ್ಣ ಯಕ್ಕೆ ಬಂದರು. ಆದದ್ದಾಗಲಿ ಎಂದು ಅವರು ಈ ಅವಳಿಗಳನ್ನು ಚಿಕಾಗೋನಲ್ಲಿರುವ ಇಲಿ ನಾಸ್‌ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಕರೆ ತಂದು, “ಇವುಗಳನ್ನು ಬೇರ್ಪಡಿಸಲು ನಿಮಗೆ ಸಾಧ್ಯವಿದ್ದರೆ ನೋಡಿರಿ” ಎಂದು ಒಪ್ಪಿಸಿದರು. ಡಾಕ್ಟರರು ನೋಡಿದರು. ಗಾತ್ರದಲ್ಲಿ ಬಲು ಚಿಕ್ಕವಾಗಿದ್ದರೂ ವ ಮಕ್ಕಳು ಆರೋಗ್ಯವುಳ್ಳ ವಾಗಿ ಕಂಡವು. ಆಗಲೇ ಅವು ನಸುನಗಲು ಪ್ರಾ ರಂಭಿಸಿದ್ದವು. ಎರಡರಲ್ಲಿ ಹೆಚ್ಚು ಗಾತ್ರದ ಕೋಜರ್‌ ಲೀ ಹೆಚ್ಚು ಚಟುವಟಿಕೆಯುಳ್ರ ವನೂ ಆಗಿದ್ದ. ಮಗ್ಗಲು ಯಾವಾಗ ಬದಲಿಸಬೇಕು ಎಂದು ಆತನೇ ನಿರ್ಣಯಿಸುತ್ತಿದ್ದ. . ಹೆಚ್ಚು ಕೊೋಪಿಷ್ಠನೂ ಆತನೇ, ಈ ಅವಳಿಯನ್ನು ಬೇರ್ಪಡಿಸಲು ಸಾಧ್ಯವೇ ಎಂದು ಡಾಕ ರರಿಗೆ ಗೊತ್ತಿರಲಿಲ್ಲ... ಆದರೆ ಜವಾಬ್ದಾರಿಯನ್ನು ಅವರು ಸ್ವೀಕರಿಸಿದರು. ಸುದೀರ್ಥ್ಫವಾದ ಪರಿಶೀಲನೆ ಪ್ರಾರಂಭವಾ ಯಿತು. ಈ ಮಕ್ಕಳು ನಿಸರ್ಗವೈಚಿತ್ರ ಖದಿಂದ ಜೋಡಿಗೊಂಡಿದ್ದರೂ ಬೇಕೆ ಬೇರೆ ವೃಕ್ತಿಗ ಳೆಂಬುದು ಸ್ಪಷ್ಟವಾಗಿಯೆ ಇತ್ತು. ಅವರ ಸ್ವಭಾ ವಗಳು ಬೇರೆ ಬೇರೆಯಾಗಿದ್ದವು. ಎರಡೂ ಏಕ ಕಾಲದಲ್ಲಿ ನಿದ್ರಿ ಸದೆ ಬೇರೆ ಬೇರೆ ಸಮಯಗಳಲ್ಲಿ ನಿದ್ರಿಸುತ್ತಿದ್ದವು. ಅನ್ನಪಾನ ಮಲಮೂತ್ರ ವಿಸ ರ್ಜನೆಗಳನ್ನು ನೋಡಿದರೆ ಎರಡರ ನರಮಂಡಲ ಗಳೂ ಮಿದುಳುಗಳೂ ರಕ್ತಾಭಿಸರಣಗಳೂ ಬೇಕೆಬೇರೆಯೆಂಬುದರಲ್ಲಿ . ಸಂದೇಹವಿರಲಿಲ್ಲ. ಅನೇಕ ಕ್ಷ-ಕಿರಣ ಚಿತ್ರಗಳನ್ನು ತೆಗೆದು ನೋಡಿದಾಗ ಇಬ್ಬರ ಮಿದುಳುಗಳ ನಡುವೆ ನೆತ್ತಿಯಲ್ಲಿ ಎಲುಬಿನ ಚಿಪ್ಪೇ ಇರಲಿಲ್ಲ. ಮೆದು ನ ಮೇಲ್ಗಡೆ ಇರುವ “ಡ್ಕೂರಾ ಮೇತರ್‌'” ಎಂಬ ಮುಚ್ಚಳದಂಥ ಪಟಲ ಮಾತ್ರ ಒಂದ ಕ್ಕೊಂದು ಕೂಡಿತು. ಆದರೆ ವೈದ್ಯಕೀಯ ಇತಿಹಾಸವನ್ನು ನೋಡಿ ದಾಗ ಈ ಮಕ್ಕಳಿಗೆ ಆಶೆಯೇನೂ ತೋರಲಿಲ್ಲ. ಇತಿಹಾಸದಲ್ಲಿ ಸಂದುಗೂಡಿದ ಅವಳಿಗಳ ದಾ- ಖಲೆ ಸುಮಾರು ೩೫೦ ಇದ್ದರೂ ಅವುಗಳಲ್ಲಿ ನೆತ್ತಿಯಲ್ಲಿ ಕೂಡಿದ ಪ್ರಕರಣಗಳು ವಿರಳವಾಗಿ ದ್ಡವು. ಸಂದುಗೂಡಿದ ಅವಳಿಗಳನ್ನು ಬೇರ್ಪಡಿ ಸುವ ಶಸ್ತಕ್ರಿಯೆಗಳಾದುದೇ ಅಪರೂಪ, ಆದ ವುಗಳಲ್ಲಿಯೂ ವ್ಯರ್ಥವಾದವುಗಳು ಹೆಚ್ಚಾಗಿ ದ್ವವು. ಶಿರಸಂಧ (ತಲೆಯಲ್ಲಿ ಕೂಡಿದ) ಅವಳಿ ಗಳನ್ನು ಬೇರ್ಪಡಿಸಲು ಆಸ್ಟ್ರೆ(ಲಿಯದಲ್ಲೊ ದು, ಬ್ರೇಜಿಲ್‌ನಲ್ಲೊಂದು ಹೀಗೆ ಎರಡೇ ಪ್ರಯತ್ನ ಗಳಾಗಿ. ಎರಡೂ ನಿರರ್ಥಕಗೊಂಡಿದ್ದವು; ನಾಲ್ಕೂ ಮಕ್ಕಳು ಸತ್ತಿದ್ದರು. ಇತ್ತ ಮಕ್ಕಳು ಬೆಳೆಯುತ್ತಿದ್ದವು. ಬಲಿಷ್ಠ ನಾದ ರೋಜರ್‌ ಹೆಚ್ಚು ತುಂಟಿನೂ ಆಗಿದ್ದ. ಆತ ತನ್ನ ದುರ್ಬಲ ತಮ್ಮನಾದ ರೋಡ್ನಿಯ ಮೇಲೆ. ಈರ್ಷೆಯನ್ನೂ ಪ್ರದರ್ಶಿಸುತ್ತಿದ್ದ. ಒಮ್ಮೊಮ್ಮೆ ರೌದ್ರಾವತಾರ ತಾಳಿ ರೋಡ್ನಿಯ ಕಡೆ ತನ್ನ ಕೈಗಳನ್ನು ಚಾಚಿ ಅವನ ಮೂಗು ಕಿವಿಗಳನ್ನು ಹರಿದು ನೋಯಿಸುತ್ತಿದ್ದ. ಪುಟ್ಟ ರೋಡ್ನಿ ಇದನ್ನೆಲ್ಲ ಪ್ರತೀಕಾರವಿಲ್ಲದೆ ಸೈರಿಸ ಬೇಕಾಗುತ್ತಿತ್ತು. ಒಂದು ವರ್ಷದ ಪರಿಶೀಲನೆಯ ನಂತರ ಇಲಿನಾಸ್‌ ವಿಶ್ವವಿದ್ಯಾಲಯದ ಡಾಕ್ಟರರು ಬ್ರೋಡಿ ದಂಪತಿಗಳಿಗೆ ತಮ್ಮ ಖಚಿತಾಭಿಪ್ರಾ- ಯವನ್ನು ತಿಳಿಸಿದರು. “ಶಸ್ತ್ರಕ್ರಿಯೆ ಮಾಡ ಅಡ್ಡಿಯಿಲ್ಲ. ಆದರೆ ಒಂದೋ ಅಥವಾ ಎರಡೂ ಮಕ್ಕಳು ಶಸ್ತ್ರಕ್ರಿಯಾ ಮಂಚದ ಮೇಲೆಯೆ ಸಾಯುವ ಸಂಭವ ಸೇಕಡಾ ೯೯ ಇದೆ. ಉಳಿ ಕ್‌ ೃೃ್ರ ಇ ರ 418% । | ಯುವ ಸಂಭವ ನೂರಕ್ಕೊಂದು ಮಾತ್ರ.” ಬ್ರೋಡಿ ದಂಪತಿಗಳು ಈ ಅಪಾಯವಿದ್ದರೂ ಶಸ್ತ್ರಕ್ರಿಯೆ ಮಾಡುವುದೇ ಸೂಕ್ತವೆಂದು ಹೇಳಿ ದರು. ಡಾಕ್ಟರರು ಒಪ್ಪಿದರು. ಮಕ್ಕಳಿಬ್ಬರಿಗೂ ನೆತ್ತಿಯನ್ನು ಮುಚ್ಚುವ ಚಿಪ್ಪು ಇದ್ದಿಲ್ಲವಾಗಿ ಅವರನ್ನು ಬೇರ್ಪಡಿಸಿದ ನಂತರ ಮ ಮುಚ್ಚ ಲು ನೆತ್ತಿಗೆ ಹೊದಿಕೆ ಬೇಕಾಗಿತ್ತು. ಆ ಸ ನಾಲ್ಕು ಪ್ರಾ ರಂಭಿಕ ಶಸ್ತ್ರ ಚಿಕಿತ್ಸೆ ಸ ಮಾಡಿ ಇಬ್ಬ ರ ಗಹ ಪಕ್ಕ ಗಳಲ್ಲಿ ಚ್ಟ ವನ್ನು ಅರ್ಥಕ್ಕೆ ಸುಲಿದು ಬಂ ಮಾಡಿಡ ಬೇಕಾಯಿತು. ಅವರನ್ನು ಬೇರ್ಪಡಿಸಿದ ಮೇಲೆ ಇವುಗಳನ್ನು ನೆತ್ತಿಯ ಮೇಲೆ ನೀಡಿ ಹೊಲಿದು ಬಿಟ್ಟರೆ ಎಲುಬಿನದಲ್ಲದಿದ್ದರೆ ಚರ್ಮದ ಮುಚ್ಚಳ ವಾದರೂ ತತ್ಕಾಲಕ್ಕೆ ಸಿದ್ಧವಾಗುತ್ತದಲ್ಲ. ೧೯೫೨ ಡಿಸೆಂಬರ್‌ ೧೭ ನಸುಕಿನಲ್ಲಿ ಬ್ರೋಡಿ ಅವಳಿಗಳ ಭಾಗ್ಯ ನಿರ್ಣಯವನ್ನೂ ವೈದ್ಯ ಕೀಯ ಇತಿಹಾಸದ ಒಂದು ಅಸಾಧ್ಯ ಸಾಧನೆ ಯನ್ನೂ ಮಾಡುವ ಶಸ್ತ್ರಕ್ರಿಯೆ ಇಲಿನಾಸ್‌ ಎಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಪ್ರಾರಂಭವಾ ಯಿತು. ವಿಶ ವಿದ್ಯಾಲಯದ ತರುಣ ನ್ಕು ರೋಸರ್ಕ ನೌ ಒಸ್ಕಾರ್‌ ಶುಗರ್‌ ಅವರ ನೇತೃ ತ್ವ ನಲ್ಲ ೧೫ 'ಜನ ಡಾಕ್ಟರರ ತಂಡವು ಶಸ್ತ್ರಕ ಸ್ರ ತ ಮಂಚದ ಸುತ್ತ ನಿಂತಿತ್ತು. ಮೂವರು ಮೂರ್ಥಾ ಶಾಸ್ತ್ರ ಜ್ಞ ಮಕ್ಕಳಿಬ್ಬ ರಿಗೆ ಮೂರ್ಛಾವಾಯುವನ್ನು ಬತಮಿತವಾದ ಪ ಪ್ರಮಾಣದಲ್ಲಿ ಸೂಳುತ ಅವರ ಹೃದಯ ಬಡಿತ, ರಕ್ತದ ಒತ್ತಡ, ಉಸಿ ರಾಟಗಳನ್ನು ಕ್ಷಣಕ್ಷಣಕ್ಕೆ ಪರೀಕ್ಷಿಸುತ್ತಲೂ ಇದ್ದರು. ಡಾ. ಶುಗರರು ಶಸ ಸ್ರ್ರವನ್ನೆತ್ತಿ ಮೃ ದುವಾಗಿ ಡ್ಕೂರಾ ಜತ ಪಲವನ್ನು ಸೀಳತೊಡ ಗಿದರು, ಪಟಲಗಳು ಅಂಟಿನಿಂದ ಒಂದ ಕ್ಕೊಂದು ಯ ಎರಡು ಕಾಗದಗಳಂತೆ ಕೂಡಿದ್ದವು. ಶಿರಃಸಂಧ ಅವಳಿಗಳ ಶಸ ಪ್ರಕ್ರಿಯೆ ೨೭ ಶಸ್ತ್ರಕ್ರಿಯೆ ನಂಬಲಾರದಷ್ಟು ಸೂಕ್ಷ್ಮವೂ ಹ ಆಗಿತ್ತು. ಅಸಂಖ್ಯ ರಕ್ತನಾಳಗಳೂ ನರಗಳೂ ಆದರಲ್ಲಿ ಸಂಬಂಧ "ಪಡೆದಿದ್ದ ವು. ಚಿಕ್ಕ ಚಿಕ್ಕ ನಾಳಗಳಿಂದ ರಕ್ತವೊಸರಿ ಕಳೆದು ಹಾಗ ಕು. ಈ ಹಾನಿಯನ್ನು ತುಂಬಲು ಡಾಕ್ಟರರು ಹೆಚ್ಚು ಹೆಚ್ಚು ರಕ್ತವನ್ನು ಬೇಡುತ್ತಿ ದರು. “ ಸುಮಾರು ಎರಡು ತಾಸು *ೆಲಸ ಸಾಗಿದ ಮೇಲೆ ಡಾಕ್ಟರರು ಉಭಯ ಸಂಕಟದ ಒಂದು ನಿಟ್ಟಿಗೆ ಬಂದರು. ಏರಡು ಮಕ್ಕಳು ಬೇರೆ ಬೇರೆ ವೃಕ್ತಿಗಳಾಗಿದ್ದು ಅವರ ಅವಯವಗಳೆಲ್ಲ ಸ್ವತಂತ್ರವೇ ಆಗಿದ್ದರೂ ಅತ್ಯ ೦ಂತ ಮಹತ್ವ ದ್ಧಾದ ಸೆಗಿ ಟಲ್‌ ಸೈನಸ ಸ್‌ ಮೆಜೂಜು ರಕ್ತ ನಾಳ ಮಾತ್ರ ಇಬ್ಬ ಕ ಸೇರಿ ಒಂದೇ ಇತ್ತು. ಈ ನಾಳವು ಮಿಡುಳಿಶಿಂದ ಅಶುದ್ಧ ರಕ್ತವನು ಬರಮಾಡಿಕೊಂಡು ಹೈದಯದ ಕಡೆ ಕಳಿಸುವ ನಲ್ಲಿಯಂತಿರುತ್ತದೆ. ಈ ಕಾಲಿಂಚು ದಪ್ಪದ ರಕ್ತನಾಳವನ್ನು ಸಿಗಿದು ಅಥವಾ ಕತ ರಿಸಿ ಇಬ್ಬರಿಗೆ ಪಾಲು ಮಾಡಿಕೊಡಲು ಸಾಧ್ಯವೇ ಇರಲಿಲ್ಲ. ಅದನ್ನು ಒಬ್ಬರಿಗೇ ಬಿಡಬೇಕಾಗಿತ್ತು; ಯಾರಿಗೆ ಬಿಡ ಬೇಕು?.. ನಿರ್ಣಯ ಸುಲಭವಾಗಿರಲಿಲ್ಲ. ಡಾಕ್ಟರರು ಅವಸರದಿಂದ ಮಾತಾಡಿಕೊಂಡರು. ಈ ನಾಳ ದುರ್ಬಲನಾದ ರೋಡ್ನಿಗೆ ಅನುಕೂಲ ವಾದ ಸ್ಥಾನದಲ್ಲಿತ್ತು. ಮೇಲಾಗಿ ನೋಡಲು ರೋಜರ್‌ ಬಲಿಷ್ಠನಾಗಿದ್ದರೂ ಆತನಿಗೆ ಸಹನ ಶಕ್ತಿ ಕಡಿಮೆ ಇತ್ತೆಂದು "ಶಸ ಸೃತ್ತಿಯೆ ನ ನಡೆಯುತ್ತಿ ದ್ಮಾಗ ವ್ಯಕ್ತವಾಗಿತ್ತು. ರೀಡ್ನಿ ಸುಖಮುಖ ವಾಗಿಯೇ ಇದ್ದರೆ ರೋಜರ್‌ ಮಾತ್ರ : ಮೂರು ಸಲ ನಿಶ್ಚೇತನನಾಗಿದ್ದ. ಡಾಕ್ಟರರು ನಾನಾ ಉಪಾಯಗಳಿಂದ ಅವನನ್ನು ಪುನರುಜ್ಜೀವನ ಗೊಳಿಸಬೇಕಾಯಿತು. ಅಂದಮೇಲೆ. ಆಯು ರ್ಬಲ ಅವನಿಗಿಂತ ರೋಡ್ನಿಗೇ ಹೆಚ್ಚಾಗಿದೆ ಯೆಂದವರಿಗೆ ತೋರಿತು. ೧೦॥ ತಾಸುಗಳ ನಿರಂತರ ಪರಿಶ್ರಮವಾದ ಸ ಕಸ್ತೂರಿ, ನಂತರ ಸಂಜೆ ೬೨೨೬ ಕ್ಕೆ ಸರ್ಜನ್ನರು ನಿರ್ವಿಣ ರಾಗಿ ಕೋಣೆಯಿಂದ ಸುಖಾನಿ ಅವಳಿ ಗಳನ್ನು ಸಂಪೂರ್ಣವಾಗಿ ಬೇರ್ಪಡಿಸ ಲಾಗಿತ್ತು. ಸೆಗಿಟಲ್‌ ಸೈನಸ್‌ ರೋಡ್ಮಿಗೆ ಕೊಡಲ್ಪ ಚಿತ್ತು. . ರೋಜರನ ಪಾಲಿಗೆ ತುಂಬಾ ಪಸಂ ಗಾಪಧಾಸ ಯಾದ ನಿಸರ್ಗವು ಸೆಗಿಟಲ್‌ ಸೈನಸ್‌ ಬದಲಿಗೆ ಬೇಗನೆ ಬೇರೆ ರಕ್ತ ವಾಹಿಫಿಯನ್ನು ರೂಪಿಸೀ ತೆಂದು ಅವರು ಆಶಿಸಿದ್ದರು. ಶಸ್ತ್ರಕ್ರ ಯೆ ಮುಗಿಯಬೇಕಾದರೆ ಇಬ್ಬ ಕು ಮಕ್ಕ ಳಿಗೆ ಸೇರಿ ತ ಶರೀರಗಳಲ್ಲಿದ್ದು ಸ ಬ ಪಟ್ಟು ಸರಕ ಕೈವನ್ನು ಹೊರಟಿ ಬಂದಿತ್ತು. ಟು ಇಬ್ಬ ರು ಮಕ್ಕಳು ಆ ದಿನ ಮೊದಲ ಬಾರಿ ಬೇಟ ಬೇಕೆ ಕಃ ಮಲಗಿದರು. ಅವರ ತಲೆಗಳು ಬ್ಯಾಂಡೇಜುಗಳಿಂದ ಮುಚ್ಚಿ ಹೋಗಿದ್ದವು. ಅವರಿಗಿನ್ನೂ ಮೂರ್ಛೆ ತಿಳಿದಿ ದಿಲ್ಲ. ಕಿಳಿದೇ ತೀರೀತೆಂಬ ಧೈರ್ಯವೂ ಇರಲಿಲ್ಲ. ಇತಿಹಾಸದಲ್ಲಿ ಸ ಸಮವಯಸ್ಸಿನ ಯ ಮಗುವೂ ಗಳೂ ನನ್ನು ಎ ಶಸ್ತ್ರ- ಕ್ರಿಯೆಯನ್ನು ಈ ಮಕ್ಕ ಳು ಅನುಭವಿಸಿದ್ದ ರು. ನಿರಂತರವಾಗಿ ೧೨ ಗಂಜಿ ಮೂರ್ಛಾವನಸ್ಥೆ ಯಲ್ಲಿ ಅವರನ್ನಿಡಲು ಉಪಯೋಗಿಸಿದ ಔಷಧದ ಪಂ ಕಾಮವಾಗಿ ಅವರ ಹೃದಯಕ್ಕೆ ಎಷ್ಟು ಪೆಟ್ಟು ಬಿದ್ದಿತ್ತೋ ಹೇಳುವಂತಿರಲಿಲ್ಲ. ರಕ್ತ ಹಾನಿ ಯಿಂದಾದ. ಶಾಕ"ನಿಂದ ಅವರು ಪ್ರಾಣ ಬಿಡ ಬಹುದಾಗಿತ್ತು. ಮಿದುಳಿಗೆ ಪ್ರಾಣವಾಯು (ಆಮ್ಲಜನಕ) ಸರಿಯಾಗಿ ಒದಗದೆ ಅಥವಾ ಮಿದುಳಲ್ಲಿ ನೀರು ತುಂಬಿ ಅವರಿಗೆ ಮುಳುವಾಗ ಬಹುದೆಂದೂ ಡಾಕ್ತರರಿಗೆ. ಚಿಂತೆಯಿತ್ತು. ವಾರಗಳು ಸರಿದವು. ಡಾಕ್ಟರರ ಚಿಂತೆ ರೋಡ್ನಿಯ ವಿಷಯದಲ್ಲಿ ಸ್ವಲ್ಪ ಸ್ವಲ್ಪ ದೂರ ವಾಗುತ್ತಿತು. ಆತನಿಗೆ ಪ್ರಜ್ಞೆಬಂದು ಪ್ರಗತಿ ಹೊಂದತೊಡಗಿದ್ದ. ಆದರೆ ಕೋಜರನ ವಿಷಯ ದಲ್ಲಿ ಡಾಕ್ಟರರ ಆಶೆ ಫಲಿಸದೇ ಭಯವೇ ದೃಢ ಪಟ್ಟಿತು. ಸೆಗಿಟಲ್‌ ಸೈನಸ್‌ ಇಲ್ಲದ್ದರಿಂದ ಅವನ ಮಿದುಳಿನ ಮೇಲೆ ಒತ್ತಡ ಹೆಚ್ಚಿ ೩೪ ಫೆಬ್ರುವರಿ ೧೯೬೨ ದಿನಗಳ ದೋಲಾಯಮಾನ ಜೀವನದ ನಂತರ ಆತ ಶಸ್ತ್ರಕ್ರಿಯಾ ಕಾಲದಲ್ಲಿ ಒದಗಿದ ಮೂರ್ಛೆ ತಿಳಿಯಶೇನೇ ಮರಣಹೊಂದಿದ. ಸ್ತಕ್ರಿಯೆಯಾಗಿ ಒಂದು ವರ್ಷದೊಳಗೆ ಕೋಡ್ನಿ ಸಾಮಾನ್ಯ ಮಗುವಿನಂತೆ ಕಾಣಿಸ ತೊಡಗಿದ್ದ. ಅದಕ್ಕೆ ಮೊದಲು ಸರ್ಜನ್ನರು ಅನೇಕಾನೇಕ ಶಸ್ತ್ರಕ್ರಿಯೆಗಳ ಮೂಲಕ ಅವನ ನೆತ್ತಿಯ ಬಹುಭಾಗಕ್ಕೆ ಎಲುಬಿನ ಮುಚ್ಚಳ ವನ್ನೂ ಅದಕ್ಕೆ ಕಟ ಹೊದಿಕೆಯನ್ನೂ ಒದಗಿಸಿದ್ದ ರು. ಪ್ಲಾಸ್ಟಿಕ್‌ ಶಸ ಸ್ರ ಯ. ಅವರೆಷ್ಟು ಲಬ ಚಮ್‌ ವನ್ನು ತಲೆಗೆ ವರ್ಗಾಯಿಸಿದ್ದರೆಂದರೆ ತಲೆಯ ಮೇಲೆ ಕೂದಲು, ಗುಚ್ಛಗುಚ್ಛೆವಾಗಿ ಬೆಳೆದಿತ್ತು. ೧೯೫೨ ಕ್ರಿಸ್ಮಸ್‌ಗೆ ಮೊದಲು ೧೫ ತಿಂಗಳ ಮಗು ವಾಗಿ ಶಸ್ತ್ರಕ್ರಿಯೆಗೊಳಪಟ್ಟಿದ್ದ ಕೋಡ್ನಿ ೧೯೫೩ ಕ್ರಿಸ್ಮಸ್‌ಗೆ ೨೭ ತಿಂಗಳ ಮಗುವಾಗಿ ಆತ ತಂದೆ ತಾಯಿಗಳ ಸಂಗಡ ಕಾರಿನಲ್ಲಿ ೨೬೫ ಮೈಲು ಸಾಗಿ ಮನೆ ಸೇರಿದ. ಇಂದು ರೋಡ್ಲಿಗೆ ೧೦ ವರ್ಷ ಪೂರ್ತಿಯಾ ಗಿದೆ. ಅವನ ಸ್ಥಿತಿ ಹೇಗಿದೆಯೆಂದು ಇಲಿನಾಸ್‌ ವಿಶ್ವವಿದಾ ಲಯಕ್ಕೆ ಬರೆದಾಗ ಡಾ. ಓಸ್ಕಾರ್‌ ಶುಗರರು ತತ್‌ಕ್ಷಣ ನಮಗೆ ಉತ್ತರ ಬರೆದರು, ಅದು ಹೀಗಿದೆ: “ರೋಡ್ನಿ ಲೀ ಬ್ರೋಡಿ,, .ಸಾಕಷ್ಟು ಚೆನ್ನಾ ಗಿದ್ದಾನೆ. ಮನೆಯಲ್ಲಿ ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿಯರೊಡನೆಯೆ ಇದ್ದಾನೆ. ಎಡಗೈ ವ ನ. ಎಡಗಾಲನ್ನು ಪಯೋಗಿಸಲು ಅವನಿಗೆ ಸ್ವಲ್ಪ ಸಕಷ್ಟವಾಗುತ್ತಿದ್ದರೂ ಎದ್ದು ಓಡಾಡಿ ತನ್ನ ಕೆಲಸವನ್ನು ಚೆನ್ನುಗಿಯೆ ಮಾಡಿ ಕೊಳ್ಳಲು ಆ ಸಮರ್ಥನಾಗಿದ್ದಾನೆ. “ಅವನ ನೆತ್ತಿಯ ಎಲುಬಿನ ಮುಚ್ಚಳ ಮಾತ್ರ ಇನ್ನೂ ಪೂರ್ತಿಯಾಗಿಲ್ಲ. ಆದರೆ ಇದಕ್ಕೆ ಕಾರಣ ಅವನ ಹೆತ್ತವರ ಕೋರಿಕೆಯೇ. ಅವನು ಇನ್ನಷ್ಟು ಶಸ್ತ್ರಕ್ರಿಯೆಗೆ ಒಳಪಡುವುದನ್ನು ನೋಡಲು ಅವ ರಿಗೆ ಮನಸ್ಸಿಲ್ಲ.” ಟು ೦ಧಿಶಿಸಿಲಂ- ಕ್ಕ 1 ಷಿ | ಚ ಹ ಟ್‌ ಹ ಿ 4 ಕ್ಕ ಜಿ) (ಬಾ ರ ಮಾರ್ಚ ಮೂರರಂದು ಇಟಲಿ ಯಲ್ಲಿ ಜಗತ್ತಿನಲ್ಲಿಯೆ ಅತಿ ವಿಚಿತ್ರ ಹಾಗೂ ಶೋಕಮಯವಾದ ರೇಲ್ವೆ ಅಪಘಾತ ಸಂಭವಿ ಸಿತು. ಮುಂದೆ ನಾಲ್ಕು ದಿನಗಳ ನಂತರ ಒಂದು ಚಿಕ್ಕ ದೈನಿಕ ಪತ್ರಿಕೆಯಲ್ಲಿ ಈ ಬಗ್ಗೆ ಏಳು ಸಾಲಿನ ಒಂದು ಸುದ್ದಿ ಪ್ರಕಟವಾಯಿತು. ಅದು ಯಾರ ಲಕ್ಷಕ್ಕೂ ಬರಲಿಲ್ಲ. ಆದರೆ ಅಪ ಘಾತದ ಸಂಪೂರ್ಣ ವಿವರ ತಿಳಿದ ಮೇಲೆ ಮಾತ್ರ ಎಲ್ಲರೂ ಮರಮರನೆ ಮರುಗಿದರು. ಈ ಅತಿಶಯ ಶೋಕಪೂರ್ಣ ರೇಲ್ವೆ ಅಪ ಘಾತದಲ್ಲಿ ೫೨೧ ಜನರು ಸತ್ತರೂ ಗಾಡಿಗೆ ಅಂಥ ದುರಂತ ಇತಿಹಾಸದಲ್ಲೇ ಆರಿರಲಿಲ್ಲ. ಮುಕಾ ರಾಜೆ ಹ ಸ್ವಲ್ಪವೂ ಪೆಟ್ಟು ತಾಗಿರಲಿಲ್ಲ. ಹಳಿಬಿಟ್ಟು ಗಾಡಿ ಲ್ಬವೂ ಕೆಳಗಿಳಿದಿರಲಿಲ್ಲ. ಸಾಮಾನ್ಯವಾಗಿ 2 ಅಪಘಾತಗಳಲ್ಲಾ ಗುವಂತಹದೇನೂ ಇಲ್ಲಿ ಆಗಿರಲಿಲ್ಲ. ಆದರೂ. ಸತ್ತವರ ಸಂಖ್ಯೆ ಮಾತ್ರ ೫೨೧ ಆಗಿತ್ತು. ಈ ಬ್ರೇನ್‌ ನಂ. ೮೦೧೭ ಚು ಇದರ ಪ ಪ್ರವಾಸಿಕರ ಮೇಲೆ ಬಂದೊದ ಗಿದ್ದ ಆಪ ಪತ್ತನ್ನು ನೆನೆದುಕೊಂಡಕರೆ ಮ್ಳ ಜುಂ ಎನು ತ್ತದೆ. ಅಂದು ರಾತ್ರಿ ಈ ಟ್ರೀನು ನೇಪಲ್ಲಿನಿಂದ ೮0 ಮ್ಳ ಲು ದೂರದಲ್ಲಿದ್ದ 'ಬಜ್ಯಾಲವ್ಯಾನೊ ಸಿಗ್ಗಿ ಚು ಎಂಬ ಸ್ಟೇಶನ್ನಿಗೆ ಬಂದು ನಿಂತಿತು. “4ಧರ್ಮಯಂಗಳಿ ದಿಂದ ೨೯ ಜ್ಯ ಕಸ್ತೂರಿ, ಫೆಬ್ರುವರಿ ೧೯೬೨ ಅಂದು ಬಹಳ ಚಳಿ ಬಿದ್ದಿತ್ತು. ದಿನನಿತ್ಯದಂತೆ ಗಾಡಿಯನ್ನು ಪರೀಕ್ಷಿಸಿಯಾಯಿತು. ಗಾಡಿಯ ೪೨ ಡಬ್ಬಿಗಳು, ೪ ಕೋಚುಗಳು, ಒಂದು ಊಟದ ಡಬ್ಬಿ ಮತ್ತು ಎರಡು ಇಂಜನುಗಳು ಬರ್ಫ ಮೆತ್ತಿದ ಪ್ಲಾ ್ಯಬಖ್‌ಫಾರ್ಮಿನ ದಂಡೆಗೆ ಹತ್ತಿ ನಿಂತಿದ್ದವು. ಒಂದು ಗಂಟಿಗೆ ಹತು ನಿಮಿಷವಿರುವಾಗ ಸ್ಲೇಶನ್‌ ಮಾಸ್ತರ್‌ ಎನ್‌ ಸ್ಯಾಂಯೋ ಮ್ಯಾಗ ಲೀಯೋನು ಲಾಯಿನ್‌ ** ಯರ್‌ ಸಿಗ್ನಲ್‌ ಕೊಟ್ಟನು. ನಂ. ೪೦೧೭ ರ ಗಾಡಿ ಹೊರಟಿತು. ಇಟಲಿಯಲ್ಲಿ ಯುದ ನಡೆದೇ ಇತ್ತು. ಆಗ ನೇಪಲ್ಸಿನಲ್ಲಿ ಈ ಗಾಡಿಗೆ "ಕಳ್ಳ ಪೇಟಿಯ ಗಾಡಿ' ಎನ್ನುತ್ತಿದ್ದರು. ಏಕೆಂದರೆ ಸಣ್ಣ ಸಣ್ಣ ವ್ಯಾಪಾರಿ ಗಳು ಈ ಗಾಡಿಯಿಂದ ವ್ಯಾಸಾನಿಯಾಕ್ಕೆ ಹೋಗಿ ಮಾಂಸ್ಕ ಕಾಳು, ತಂಬಾಕು, ಮಿಠಾಯಿ ಮುಂತಾದ ಪದಾರ್ಥಗಳನ್ನು ಸೋವಿ ದರದಲ್ಲಿ ಖರೀದಿ ಮಾಡಿ ತಂದು ಮುಮ್ಮಡಿ ನಾಲ್ಕಡಿ ಲಾಭ ಹೊಂದುತ್ತಿದ್ದರು. ಇವರು ಈ ಗಾಡಿ ಯಲ್ಲಿ ಹೋಗಿ ಬರುತ್ತಾರೆಂದು . ಎಲ್ಲರಿಗೂ ಗೊತ್ತಿತ್ತು. ಆದರೆ ಆ ದಿನ ಈ ವ್ಕಾ ಪಾರಿಗಳ ಲ್ಲದೆ 1 ಬೇರೆ ಪ್ರವಾಸಿಕರೂ ಗಾಡಿಯಲ್ಲಿ ದ್ವರು. ವ್ರ ಹೆಚ್ಚಿನ ತ ಪ್ರವಾಸಿಕರು ಬಾರಿ ವಿಶ್ವ ವಿದ್ಯಾಲಯದ ವೆಡಿಕರ್‌ ವಿಭಾಗದ ವಿದ್ಯಾರ ಗಳಾಗಿದ್ದರು. ಇವರು ತಮ್ಮ ಕೊಡನೆ ಹೊರಗಿನ ಆಸ್ಪತ್ರೆಗಳನ್ನು ಕಂಡು ಬರಲು ನಡೆದಿದ್ದರು. ಸಹಸಾ ಗಾಡಿ ಈ ವರೆಗೆ ಹೊರುತ್ತಿ ದ್ಧ ತೂಕಕ್ಕಿಂತ ಈಗ ೫೧೧ ಟಿನ್‌ ಹೆಚ್ಚು ಭಾರ ಹೊತ್ತಿತ್ತು. ಎರಡು ಇಂಜನ್ನಿನ ಗಾಡಿ ಪರಮಾವಧಿ ಪ್ರ 'ಮಾಣದಲ್ಲಿ ಎಷ್ಟು ಭಾರ ಎಳೆಯಬಹುದೊ ಅಡಕ್ಕಿ ೦ತ ಗ ೧೦ ಟನ್‌ ಭಾರ ಹೆಚ್ಚಾ ಗಿತು. ಟಬ ಇದನ್ನು ಯಾರೂ ಅಷ್ಟೊ ದು “ಗಮನಿಸಲಿಲ್ಲ. ಲ ಗ ಎಲ್ಲ ಹಾದಿಗಳು ಮುಚ್ಚೆ ದವು. ಸೆಯ ಮೇಲಿನ "ಎರಡು ಕಣಿವೆಗಳನ್ನು ದಾಟಿ ಕಿ ಬ್ಯಾಲವ್ಯಾನೋದಿಂದ ಎರಡು ಮೈಲು ಬ ಆ ಪ್ರಾಧ್ಯಾಪಕ ದೂರದಲ್ಲಿರುವ ಗೆಲೆರಿಯಾ ಡ್ಯಾಲೆ ಆಯಿ ಎಂಬ ದೊಡ್ಡ $ ಆಕಾರದ ಕಣಿವೆಯನ್ನು ಪ್ರವೇಶಿ ಸಿತು... ಗಾಡಿ ಒಳಗೆ ಹೋಗುವುದೇ ತಡ, ಒಂದು ಕರುಣ ಚೀತ್ಕಾರದಂಥ ಸ್ವರ ಹೊರ ಬಿತ್ತು. ಮತ್ತು ಗಾಡಿ ಅಲ್ಲಿಯೆ ನಿಂತಿತು. ಹೆಚ್ಚು ಭಾರದಿಂದ ಗಾಡಿ ನಿಂತಿತೆಂದು ಅಧಿಕಾರಿಗಳ ಮತ. ಆಗ ಇಂಜನ್‌ ಮೇಲಿದ್ದ ಮಾತೆಯೋಗಿ ಗಲಿ ಯಾನಿ ಎಂಬ ಎಂಜಿನಿಯರರು ಗಾಡಿಯನ್ನು ಹಿಂದಕ್ಕೆ ನಡೆಯಿಸಿ ಪರ್ವತದ ಹೊರ ತರಬಹು ದಿತ್ತು. ಆದರೆ ಅದಕ್ಕೆ ಬದಲಾಗಿ ಅವರು ಭಟ್ಟಿ ಯಲ್ಲಿ ಇನ್ನಷ್ಟು ಇದ್ದಲಿಯನ್ನು ಹಾಕಿಸಿದರು. ದುರ್ದೈವದಿಂದ ಇದ್ದಲಿಯಲ್ಲಿ ರಾಳ ಕೂಡಿತ್ತು. ಇದ್ದಲಿಯೂ ಬಹಳ ಕೆಳ ದರ್ಜೆಯದಾಗಿತ್ತು. ಆದ್ದರಿಂದ ಭಟ್ಟೆಯಿಂದ ಬಹಳ ಹೊಗೆ ಬರತೊ: ಡಗಿತು. ಬೆಂಕಿಯೇನೋ ಆಯಿತು. ಆದರೆ ಹೆಚ್ಚು ಭಾರವಾಗಿದ್ದ ಡಬ್ಬಿಗಳ ಗಾಲಿಗಳು ಹಾರಿಯ ಮೆಲಿನ ಹಿಡಿತ ತಬ್ಬಿ ಇದ್ದಲ್ಲಿಯೆ ತಿರುಗತೊಡಗಿದವು. ಇಂಜನ್ನಿನ ಮೇಲೆ ದುಡಿಯುವ ಎಲ್ಲ ಕೆಲಸ ಗಾರರೂ ಬೆವತುಬಿಟ್ಟರು. ಭಟಿಯಿಂದ ವಪ ರೀತ ಪ್ರಮಾಣದಲ್ಲಿ ಕಾರ್ಬನ್‌ ಮೊನೊಕ್ಸಾ- ಯಿಡ್‌ ಗ್ಯಾಸ್‌ ಹೊರಬರುತ್ತಿದೆ ಎಂಬುದನ್ನು ಯಾರೂ ಲಕ್ಷ್ಯಕ್ಕೆ ತಕ್ಕೊಳಲಿ್ಬ. ರಾತ್ರಿಯಾಗಿ ತಾ ದರಿಂದ ಬಹುತರ ಪ್ರವಾಸಿಕರು” ನಿದ್ದೆ ಮಾಡುತ್ತಿದ್ದರು. ಅಥವಾ “ಅನಿದ್ದೆ ಯಲ್ಲಿದ್ದರು. ಅವರಾರ ಲಕ್ಷ್ಯವೂ ಈ ಘಟನೆಯ ಕಡೆಗಿರಲಿಲ್ಲ. ಈ ವಿಷಾರಿ ಗ್ಯಾಸ್‌" ಬರಬರುತ್ತ ಎಲ್ಲ ಕಣಿವೆ ಯನ್ನೆ ವ್ಯಾಪಿಸಿ ಗಾಡಿಯಲ್ಲೂ ಹೊಕ್ಕಿತು. ಆಗ ಶಾಂತ ರೀತಿಯಿಂದ ಐದೇ ನಿಮಿಷದಲ್ಲಿ ಜಗತ್ತಿನ ಭಾರೀ ರೇಲ್ವೇ ದುರ್ಫಟನೆ ಜರು ಗಿತು. ೫೨೧ ಜನರು ಗತಪ್ರಾ ೫ರಾದರು. ಭೋಜನದ ಡಬ್ಬಿ ತೀರ ಹಿಂದೆ ಹಚ್ಚಲಾ- ಗಿತ್ತು. ಅದು ಕಣಿವೆಯ ಹೊರಗೇ ಇತ್ತು. ಲಿ ಬ್ರೆಕ್‌್‌ಮನ್‌ೌ್‌ ಮ್ಯಾಕೆಲ್‌ ಪಾಲೊ ಶಕೂತು ನ ಬೆಂಕಿ ಉರಿಸುತ್ತಿದ್ದ. ಗಾಡಿ ಅಕಸ್ಮಾರ್‌ ನಿಂತಿ ತಾದರೂ ಎಂಜಿನಿಯರನಿಂದ ಭಯಸೂಚನೆ ಏನೂ ಬರಲಿಲ್ಲವಾದ್ಮರಿಂದ ಸಿಗ್ನಲ್‌ ಸಿಕ್ಕಿಲ್ಲ ವೆಂದು ಗಾಡಿ ಸಿಂತಿರಬೇಕೆಂದು ಆತ ತಿಳಿದ. ಎಷ್ಟೊತ್ತಾದರೂ ಗಾಡಿ ಬಿಡದ್ಕರಿಂದ ಆತ *ಡಕ ತೆರೆದು ಹೊರಗೆ ಇಣಿಕಿ ನೋಡಿದ. ಕಣಿವೆಯೆಲ್ಲ ಅಂಧಕಾರಮಯವಾಗಿತು. ಏನೂ ಕಾಣಿಸಲಿಲ್ಲ. ಕೆಗೆ ಗ್ಲ್ಯೋವ್‌ ಏರಿಸಿಕೊಂಡು ಡಬ್ಬಿಯ ಕೆಳಗಿಳಿದು. ಗಾಡಿ ಎಷ್ಟು ಹೊತ್ತು ನಿಲ್ಲಲಿದೆ ಎಂಬುದನ್ನಾದರೂ ತಿಳಿಯೋಣವೆಂದು ಕೊಂಡು : ನೂರು ಅಡಿ ನಡೆದ. ಅಷ್ಟರಲ್ಲಿ ಏನೋ ಭಯಂಕರ ಅನಾಹುತ ಜರುಗಿದೆ ಎಂದು ಅವನಿಗೆ ಸಂದೇಹ ಹುಟ್ಟಿ ತೊಡಗಿತು. ಒಂದು ಡಬ್ಬಿಯ ಬಾಗಿಲನ್ನು ಬಡಿದ. ಉತ್ತ ರವೇ ಇಲ್ಲ. ಅಡ್ಡಿಯೂ ಇಲ್ಲ. ಸಂದೇಹ ದೃಢವಾಯಿತು. ಭಯಭೀತನಾದ. ಮೂರ್ಛೆ ಬರುವ ಲಕ್ಷಣ ಅವನಿಗನಿಸಿದವು.. ಹಾಗೂ ಹೀಗೂ ಬೀಳುತ್ತಾ ಏಳುತ್ತಾ ಹಿಂದಕ್ಕೆ ಓಡ ಹತ್ತಿದ. ಬ್ಯಾಲ್‌ವ್ಯಾನೋ ಸ್ಟೇಶನ್ನಿನಿಂದ ನೂರು ಗಜ ದೂರದಲ್ಲಿ ಬರುವಷ್ಟರಲ್ಲಿ ಅವನ ಶಕ್ತಿ ಉಡುಗಿತು. ಆತ ಮೂರ್ಛಿತನಾದ. ಸೆಲ ಹೊತ್ತಿನ ಮೇಲೆ ಅವನಿಗೆ ಎಚ್ಚ ರಾದಾಗ ಬೆಳ ಗಿನ ಮೂರು ಗಂಟಿಯಾಗಿತ್ತು. ಅಲ್ಲಿಂದಲೇ ಜೋರಾಗಿ ಚೀರತೊಡಗಿದ. ಅವನ ಕೂಗು - ಅಸಿಸ್ಟಂಟ್‌ ಸ್ಟೇಶನ್‌ ಮಾಸ್ತರ್‌ ಗಿಡಸ್ಕ್ಯಾಪ್ಟೆ ಸ್ಕಾಲೊನಿಯಾಗೆ ಕೇಳಿಸಿತು. "ಗಾಡಿಯ ಎಲ್ಲರೂ ಸತ್ತಿದ್ದಾರೆ. ಯಾರಾದರೂ ಸಹಾ ಯಕ್ಕೆ ಬನ್ನಿರಿ... ಅವರೆಲ್ಲರೂ ಯಾರಾದರೂ ಅಲ್ಲಿ ಹೋಗಿರಿ. ಮಾಡಿರಿ” ಎಂದು ಕೇಳಿಸಿತು. ಸ್ಕಾಲೋನಿಯಾ ಅವನ ಹತ್ತಿರ ಹೋಗಿ ಗುಗ ಆತ ನೆಲದ ಮೇಲೆ ಬಿದ್ದಿದ್ದ. ಇವರನ್ನು ಕ*ಂಡು ನಡುಗುತ್ತ ಎದ್ದ. ಚರ್ಮದ ಇಕೀಟಿನ ಜೇಬಿನ ಹತ್ತಿರ ಎಡೆಯಲ್ಲಿ ಮುಖ ಸತ್ತಿದ್ದಾರೆ. ಏನಾದರೂ ಪಾಲೊ ಕೂಗುತ್ತಿರುವುದು ಆ ನಿಗೂಢ ರೇಲ್ವೆ ದುರಂತ ತ್ಮಿ ವೊತ್ತಿ ಚಿಕ್ಕ ಮಕ್ಕ ಳಂತೆ.. ಅಳಲಾರಂಭಿಸಿದ. ಇಡೀ ಕಣಿವೆಯಲ್ಲಿ ಕಾರ್ಬನ್‌ ಗ್ಯಾಸ್‌ ಸೇರಿರ ಬೇಕೆನಿಸ ತ್ತ ದೆಂದುಸಿರಿದ. ಎಲ್ಲರೂ ಸತ್ತಿದ್ಧಾ- ಕೆಂದು ಹೇಳಿ ಪಾಲೊ ಮತ್ತೆ ಅಳತೊಡಗಿದ. ಮರುದಿನ ಆ ಸ್ವಳದ ಪರೀಕ್ಷೆ ನಡೆಯಿತು. ಅರ್ಧಕ್ಕೆ ಮೇಲ್ಪಟ್ಟು ಜನರ ಗುರುತೂ ಸಿಗ ಲಿಲ್ಲ. ಏಕೆಂದರೆ ಕಳ್ಳ ವ್ಯಾಪಾರಿಗಳು ಬೇಕಂತೆ ತಮ್ಮ ಬಳಿ ತಮ್ಮ ಗುರುತಿನ ಯಾವ ಕಾಗದ ವನ್ನೂ ಇಡುತ್ತಿದ್ದಿಲ್ಲ. ೫೨೧ ಹೆಣಗಳಲ್ಲಿ ೧೯೩ ಜನರ ಪರಿಚಯ ಸಿಗಲೇ ಇಲ್ಲ. ಬ್ಯಾಲ್‌ವ್ಯಾ- ನೊದ ಸಿಗ್ಸಿಯಾನೊ ಎಂಬ ಸ್ಟೇಶನ್ನಿನ ಹತ್ತಿರ ಮೂರು ಭಾರೀ ತಗ್ಗುಗಳನ್ನು ತೋಡಿ ಇವ ರನ್ನು ಹುಗಿಯಲಾಯಿತು. ಇವರಲ್ಲಿ ಐದು ಜನ ಕಳ್ಳ ವ್ಯಾಪಾರಿಗಳು ಗಾಡಿ ನಿಂತದ ರಿಂದ ಪೋಲೀಸರೇ ಗಾಡಿಯನ್ನು ನಿಲ್ಲಿಸಿರಬೇಕೆಂದು ಭಾಎಸಿ ದ್ದ ರು. ಇನ್ನು ತಮ್ಮನ್ನು ಬಂಧಿಸಿಯಾರೆಂದು ಹೆದರಿ ಸದ್ದು ಮಾಡದೇ ಸುರಂಗ ಮಾರ್ಗದ ಹೊರಗೆ ಬಂದರು. ಇವರಲ್ಲಿ ಇಬ್ಬರು ಸ್ವಲ್ಪ ತಡೆದು ಹೊರಬಿದ್ದ ರಾದ್ದ ರಿಂದ ಗಾ ಸಿನ ಪರಿಣಾಮ ಅವರ ಮೇಲಾಗಿ ಅವರ ಡು ಕೆಟ್ಟಿತು. ಆದ್ದರಿಂದ ಅವರು ಆಸ್ಪತ್ರೆ ಸಸರ ಪಃ ಇವರಿಂದ ದುರ್ಫಟನೆಯ- ಬಗ್ಗೆ ಸ್ಪಷ್ಟ ವಿವರ ತಿಳಿಯಲಿಲ್ಲ. ಆದರೆ ಒಬ್ಬ ಎಕ ಎಣೆ ಮಾರುವ ವ್ಯಾಪಾರಿ ಆ ಪ್ರಸಂಗದ ಪೂಣ ವಿವರವನ್ನು ಕೊಟ್ಟಿ. “ಗಾಡಿ ಸುರಂಗ ಸೇರು ವಾಗ ಎಲ್ಲರೂ ಮಲಗಿದ್ದ ರು. "ನಾನು ಎಚ್ಚ ರಿದ್ಮೆ. ಸ್ವಲ್ಪ ಹೊತ್ತಿ ನಲ್ಲಿ ಗ್ಯಾ ಸು ಮೂಗಿನಲ್ಲಿ ಸೇರಿ ಕೆಮ್ಮು ಬರತೊಡಗಿತೆಂದು ನಾನು ಕರ ವಸ ಸ್ರವನ್ನು 1 ಮೂಗಿನ ಮೇಲೆ ಹಿಡಿದೆ. ಮತ್ತು ಶುದ ಹವೆಗಾಗಿ ಕಣಿವೆಯ ಹೊರಗೆ ಬಂಡೆ. ಆದರೆ ಗಾಡಿ ಸೀಟಿ ಇಲ್ಲದೇ ಹೊರಟೀ- ತೆಂಬ ಭಯದಿಂದ ಹಿಂದಿನ ಡಬ ಯಲ್ಲಿ ಹೊಕ್ಕೆ ೫ ಎಂದು ಆತ ಹೇಳಿದ. ಪೋಲೀಸರಿಗೆ ಸ ಸಿಕ್ಕದ್ದು ಅಲ್ಲಿಯೆ. ಗ್ಯಾಸಿನ ಪ್ರಭಾವದಿಂದ ಷ್ಠಿ೨ ಅವನ ಕಪ್ಪೆ ಕೂದಲು ಬೆಳ ಕೈಗಾಗಿದ್ದವು. ಆದರೂ ಪ್ರಾಣ ಉಳಿಯಿತಲ್ಲ ಓಟ "ಅತ ದೇವರಿಗೆ ಬಗ ಪ್ರಣಾಮಗಳನ್ನರ್ಪಿಸಿದ. ಆಗ ಯುದ್ಧವಿನ್ನೂ ನಡೆದಿತ್ತಾದ್ದರಿಂದ ಇಟಲಿ ಸರಕಾರವು ಈ ದುರ್ಫಟನೆಯನ್ನು ಟಿಸುವುದು ಸರಿಯಲ್ಲವೆಂದು ಯೋಚಿಸಿತು. ಏಕೆಂದಕೆ ಜನರು ಇದು ಶತ್ರುಗಳ ಕುಟಿಲ ತಂತ್ರವೆಂದು ಬಗೆದು ವ್ಯರ್ಥ ಗೋಳಾಡಿಯಾ- | ಸುಮ್ಮನಾದರು. ದುರ್ವಿಲಾಸ ಮತ್ತೆಂದೂ ನಡೆದಿಲ್ಲ. ಡಾ ಟ್ರ ಕಸ್ತೂರಿ, ಫೆಬ್ರುವರಿ ೧೯೬೨ ರೆಂದು ಸರಕಾರ ತರಿಸಿ ಈ ಸಮಾಚಾರವನ್ನೇ ಗುಪ್ತವಾಗಿರಿಸಿತು. ಇಷ್ಟೇ ಅಲ್ಲ, ಮೃ ತರ ಸಂಬಂಧಿಕರಿಗೂ 4 ಘಟನೆಯ "ಬಗ್ಗೆ ಬ ತಿಳಿಯಗೊಡಲಿಲ್ಲ. ಆದರೆ ಸರಕಾರೀ ಫೈಲು ಗಳಲ್ಲಿ ಅಡಗಿದ್ದ ಈ ಕಾಂಡವು ಮುಂದೆ ಜನ- ಜನಿತವಾದಾಗ ಜನರು ಬರಿಯ ನಿಟ್ಟುಸಿರೆಳೆದು ನಿಜವಾಗಿಯೂ ಇಂಥದೆವ. ತ ನಿರುಪಯುಕ್ತ ಮಾಹಿತಿ ರಷ್ಯಾದಲ್ಲಿ ೧೯೩೮ ರಲ್ಲಿ ೧೭೫ ವರ್ಷ ಪ್ರಾಯದ ಓರ್ವ ವೃ ದ್ಧ ನಿದ್ದ. ಆತ ಪ್ರ ತಿದಿನ ಒಂಡು ಮ್ಳೈ ಲು ತಿರುಗಾಡಲು ಹೋಗುತ್ತಿ ದ್ದ. ಜ್ಯ ತನ್ಮು ಜೆಂ ಮೊದಲ ಸಂತಾನ ಪುತ್ರನಾದರೆ, ಜೇ ಆ ಮಗುವನ್ನು ಮಠದಲ್ಲಿ ಬಿಟ್ಟು ಬರುವಂತಹ ಪದ್ದತಿ ಟಬೇಟನಲ್ಲಿ ೧೯೫೮ ರ ತನಕವೂ ಬಳಕೆಯಲ್ಲಿತ್ತು. ಜೆ ಶಲ ಚಿತಗೊಳ್ಳುತ್ತವೆ. ತೀ ಕ್ರ ಳ್ಳುತ್ತ ಜೇ ಜೇ ಶೇ ಯಿಯ ಸವಂಯ ಮನುಷ್ಯನ ಮಂಖದ ೫೦೦ ಸ್ನಾಯುಗಳು ಸಂಕು ಜೇ ತಿನೋರಲಾವುಟ್‌ನ ಸ್ತ್ರೀಯರು ಪುರುಷರ ಸಾನ್ನಿಧ್ಯದಲ್ಲಿ ಕೇವಲ ಒಂದು ಕಣ್ಣನ್ನು 1 ತೆರೆಯಬೇಕು. ಜೆ ೫ ಭಾರತದಲ್ಲಿ ಸರ್ವಪ್ರಥಮವಾಗಿ ಪೋಲಿಸ್‌ ವ್ಯವಸ್ಥೆಯ ನಿಯಮ ರೂಢಿಗೆ ಬಂದುದು ೧೭೯೩ ರಭ್ರಿ ಕಾರ್ನವಾಲಿಸ್‌ ನಿಂದ- ಶೇ ಚಳಿಗಾಲದಲ್ಲಿ ಪಾರಿವಾಳಗಳು ಅಂದಾಜಂ ಮಾಡಲಾಗಿದೆ. ಜೇ ೨ ಹಬಾ ಪ್ರತಿ ಜೇ ಜೇ ಗಂಟಿಗೆ ೬೦ ಮೈಲು ಹಾರಬಲ್ಲವೆಂದು ಜೇ ಜಗತ್ತಿನಲ್ಲಿ ಅತಿ ಇಕ್ಕಟ್ಟಾದ ಓಣಿಗಳಿರುವುದು ಪೂರ್ವ ಆಫಿ ಕಾದ ಜಂಜೀ ಬಾರ್‌ನಲ್ಲಿ. ೫ ೫ ಜೇ ರೋಮನ್‌" ಚಕ್ರಾಧಿಪತಿಯಾದ ಜೂಲಿಯಸ್‌ ಸೀಸರ್‌ ಒಂದೇ ಸಮಯಕ್ಕೆ ಓದಲು, ಬರೆಯಲು, ಮಾತನಾಡಲು ಸಮರ್ಥನಾಗಿದ್ದ. --ಸಂ: ಚಕ್ರಧಾರಿ ಭಾ ಪದ ತಿ ಕುದಶಿಗಳು ಟು ರತದ ಆಗ್ನೇಯ ಭಾಗದಲ್ಲಿರುವ ಮೂಲ ನಿವಾಸಿಗಳಲ್ಲೊಂದು ವಿಚಿತ್ರ ವಿವಾಹ ಇದೆ. ರಾತ್ರಿ ವಧುವಿನ ತಾಯಿ-ತಂದೆ ಮಲಗಿ ನಿದ್ದೆ ಹೋಗಿರುವಂತೆ ನಟಿಸುತ್ತಾರೆ. ಆಗ ವರ ಬಂದು ಒಂದು ಕೋಲಿನಿಂದ ವಧು "ಜಾ ನೋದಯ? ದಿಂದ ಇಂ ೫ 6.5 1 ತಿಷ್ಠ ವನ್ನು ಮುಟ್ಟುತ್ತಾನೆ. ವಧು ವರನಿಗೆ ಒಂದು: ಗಿಡದ ಟೊಂಗೆಯನ್ನು ಕೊಡುತ್ತಾಳೆ. ಈ ಕೊಡು. ತೆಗೆದುಕೊಳ್ಳುವಕೆ ಅವರೀರ್ವರ ಪರಸ್ಪರ ಒಬ್ಬಿ ಗೆಯ ಸೂಚನೆ. ಹುಡುಗಿ ಗಿಡದ ಟೊಂಗೆಯನ್ನು ಕೊಡದಿದ್ದರೆ ವರ ಅವಳಿಗೆ ಒಬ್ಬಿಗೆಯಿಲ್ಲ ವೆಂದರ್ಥ. ಆ ಮೈಲೆ ಅವರಿಬ್ಬರೂ ಹಿಡಿ. ಕಾಡಿನಲ್ಲಿ ಮರೆಯಾಗುತ್ತಾರೆ. ತಂದೆ ತಾಯಿ ಎಚ್ಚರಾಗಿ ಮಗಳು ಇಲ್ಲವಲ್ಲ ಎಂದು ಹುಡು ಕಾಡಲು ಹೊರಡುತ್ತಾರೆ. ವಧೂವರರು ಯಾರ ಕಣ್ಣಿಗೂ ಬೀಳದಂತೆ ಕಾಡಿನಲ್ಲಿ ಅಡಗಿರುತ್ತಾರೆ. ಮಕ್ಕಳಾಗುವ ವರೆಗೂ ಇವರು ಅಡಗಿಕೊಂಡೇ ಕಾಲ ಕಳೆಯ ಬೇಕು. ಒಂದು ವೇಳೆ ಸಂತಾನೋತ್ಪತ್ತಿಯ ಮೊದಲೆ ಇವರು ಹಿರಿಯರ ಕೆಗೆ ಸಿಕ್ಕರೆ ಕನ್ಯಾ ಏಿತನು ವಧುವನ್ನು ಹೊಡೆಯುವನಲ್ಲದೆ ಅವಳ ಪಾದಕ್ಕೆ ಭರ್ಜಿಯಿಂದ ತಿವಿದು ಗಾಯ ಮಾಡು ತ್ತಾನೆ. ಇನ್ನು ಇವಳು ಹೀಗೆ ಓಡಿ ಹೋಗ ಬಾರದೆಂಬುದಕ್ಕೆ ಇದು ಸಂಕೇತ. ವರನನ್ನೂ ಹೊಡೆಯುತ್ತಾರೆ. ಹೀಗೆ ಸಿಕ್ಕಿಬಿದ್ದಲ್ಲಿ ಓಡಿ ಹೋಗುವ ನಾಟಕವನ್ನು ಅವರು ಪುನಃ ಮೊದಲಿ ನಂತೆ ಅಭಿನಯಿಸಬೇಕಾಗುತ್ತದೆ. ಜೇ ಇಗೋರೊಟ್‌ ಜನಾಂಗದಲ್ಲಿ ಊರ ಕುಮಾ ರಿಕೆಯರಿಗಾಗಿ ಮಲಗಿಕೊಳ್ಳಲು ಪ್ರತ್ಯೇಕ ಒಂದು ಮನೆ ಇರುತ್ತದೆ. ಇದಕ್ಕೆ ಓಲಾಗ” ಎನ್ನುತ್ತಾರೆ. ಉಪವರಳಾದ ಹುಡುಗಿ ತನ್ನ ಬ್ರಯಕರನನ್ನು ಆಹ್ವಾನಿಸುತ್ತಾಳೆ. ಪ್ರೇಯಸಿ ಬ್ರಿಯಕರನ ಪೈಪ್‌ (ಚಿಲುಮೆ) ಕದಿಯುತ್ತಾಳೆ. ಅದನ್ನು ಶೋಧಿಸುತ್ತ ಪ್ರಿಯಕರ ಓಲಾಗಕ್ಕೆ ಬರುತ್ತಾನೆ. ಇಲ್ಲಿಂದ ಅವರ ಕ್ರೀಡೆಗೆ ಪ್ರಾರಂಭ ವಾಗುತ್ತದೆ. ಮುಂದೆ ವರ ವಧುವಿನ ಮನೆ ಯಲ್ಲೇ ಇದ್ಳು ಅಲ್ಲಿಯೇ ದುಡಿದು ಅಲ್ಲಿಯೇ ಊಟ ಮಾಡುತ್ತಾನೆ. ಆದಕೆ ಈ ವಧೂವರರು ನಿಜವಾಗಿ ವಧೂವರರೆಂದು ಕರೆಸಿಕೊಳ್ಳುವುದು. ವಧು ಗರ್ಭವತಿಯಾದ ಮೇಲೆಯೇ. ; ತ್ಮಿ ಕಸ್ತೂರಿ, ಫೆಬ್ರುವರಿ ೧೯೬೨ ಗುಜರಾತದ ಪಂಚಮಹಾಲ್‌ ಜಿಲ್ಲೆಯ ಜಸ ವಾಡಾ ತಾಲೂಕಿನಲ್ಲಿ ಉಪವರ ಯುವತಿ ಯರೂ ತರುಣರೂ ತಾಳೇ ಮರದ ಸುತ್ತು ಕುಣಿಯುತ್ತಾರೆ. ಯುವತಿಯರು ಕೈಯಲ್ಲಿ ಕಸಬ ರಿಗೆ ಹಿಡಿದುಕೊಂಡು ಮರದ ಸುತ್ತ ಚಕ್ರಾಕಾರ ಕುಣಿಯುತ್ತಿರುವಾಗ ತರುಣರು ಅವರ ತಾಲಕ್ಕೆ ಸರಿಯಾಗಿ ತಾವೂ ಕುಣಿಯುತ್ತಾರೆ. ಆಸಮಯ ದಲ್ಲಿ ಯಾವನಾದರೊಬ್ಬ ಯುವಕ ಈ ಯುವತಿ ಯರ ಕೋಟಿಯನ್ನು ಒಡೆದು ಒಳಹೊಕ್ಕು ಮರ ಹತ್ತಿ ಅದರ ತುದಿಯಲ್ಲಿ ಕಟ್ಟಿದ ತೆಂಗಿನಕಾಯಿ ಮತ್ತು ಬೆಲ್ಲವನ್ನು ಬಿಡಿಸಿ ತರಲು ಮುಂದೆ ಬರುತ್ತಾನೆ. ಇದರಿಂದ ಈತನಿಗೆ ವಿವಾಹದ ಇಚ್ಛೆಯಿದೆಯೆಂದು ಸಿದ್ಧವಾಗುತ್ತದೆ. ಆತ ಮುಂದೆ ಬಂದಾಗ ಯುವತಿಯರೆಲ್ಲ ಸುತ್ತಿಗಟ್ಟಿ ಅವನನ್ನು ಪಸಬರಿಗೆಯಿಂದ ಹೊಡೆಯುತಾರೆ, ಚಿವುಟುತ್ತಾರೆ. ಅವನ ಕೂದಲುಗಳನ್ನು ಹಿಡಿದು ಎಳೆಯುತ್ತಾರೆ. ಇಷೆ ಲ್ಲಕ್ಕೂ ಮೀರಿ ಆತ ಮರದ ಹತ್ತಿರ ಬಂದದ್ದೇ ಆದರೆ ಅವನನ್ನು ಹಿಡಿದು ಕೆಳಗೆ ಕೆಡಹಲೆತ್ನಿಸುತ್ತಾರೆ. ಆಗಲೂ ಆತ ಸೋಲಬಾರದು. ತೆಂಗಿನಕಾಯಿ ಬಿಡಿಸಿ ತರ ಬೇಕು. ಯಶಸ್ವಿಯಾದವನು ರಾಜಕುಮಾರ ನಂತೆ ತನಗೆ ಬೇಕಾದವಳನ್ನು ಆರಿಸಿಕೊಂಡು ಮದುವೆಯಾಗಬಹುದು. ೫ ಆಂಥಾಲಿ ಜನರ ಪದ್ಧ ತಿಯೊಂದು ಬೇರೆಯೆ (ರೌ 1 1! (ಟ[ರ್‌ ॥ (ಓಟ (ತಾ ಆ ಟರ್‌ ದ ಸಾಂ ತ ಆಗಿದೆ. ವರನ ಮೆರವಣಿಗೆ ವಧೂಡದ್ವಾರಕ್ಕೆ ಬಂದು ತಲುಪುತ್ತದೆ. ಆಗ ಸಂಥಾಲಿಯರ ಲೋಕವ್ರಿಯ ಲೋಕನೃತ್ಯ "ಪೈಂಕೀ' ಪ್ರಾ- ರಂಭವಾಗುವುದು. ಇದರಲ್ಲಿ ವರಪಕ್ಷದವರು ಮಾತ್ರ ಭಾಗವಹಿಸುತ್ತಾರೆ... ಅವರದಾದ ಮೇಲೆ ವಧೂಪಕ್ಷದವರು "ದೋಂಗ' ನೃತ್ಯವನ್ನು ಮಾಡುತ್ತಾರೆ. ನೃತ್ಯ ಮುಗಿದ ಮೇಲೆ ವಧೂವರ ಪಕ್ಷಗಳೆರಡರ ಸಮ್ಮುಖದಲ್ಲಿ ವಧೂವರರನ್ನು ಸಿಂಗರಿಸಿ ಎರಡು ದೊಡ್ಡ ಬುಟಿ ಗಳಲ್ಲಿ ಕೂಡಿ ಸುತ್ತಾರೆ ಮತ್ತು, ಕುಂಕುಮಾರ್ಚನೆಯ ವಿಧಿ ಯನ್ನು ಮುಗಿಸುತ್ತಾರೆ. : ಆ ಮೇಲೆ ಇಬ್ಬರಿಗೂ ಸ್ನಾನ ಮಾಡಿಸಿ ಇಬ್ಬರ ಕೈಯಲ್ಲೂ ಭತ್ತ ಹಾಗೂ ಅರಿಸಿಣವನ್ನು ಕಂಠಣದಂತೆ ಕಟ್ಟು ತ್ತಾರೆ. ಈ ಭತ್ತ ಮೊಳಕೆಯೊಡೆಯುವ ವರಿಗೂ ವ್ರ ಕಂಕಣಬಿಚ್ಚುವುದಿಲ್ಲ. ಮೊಳೆಕೆಯೊಡೆಯುವ ಪೂರ್ವದಲ್ಲಿ ಇವರಿಬ್ಬರೂ ಸಂಭೋಗಕ್ಕೆ ಅರ್ಹರಲ್ಲ ಹಾಗೆ ಮಾಡಿದರೆ ಅದು ಮಹಾ ಪಾಪವೆಂಬ ಭಾವನೆ ಅವರಲ್ಲಿದೆ. ಭತ್ತ ಮೊಳಕೆಯೊಡೆದ ಮೇಲೆಯೇ ವಧೂವರರ ಮಿಲನ. ಜೇ ಬೈಂಗಾ ಸಮಾಜದಲ್ಲಿ ಇನ್ನೊಂದು ವಿಚಿತ್ರ ರೀತಿ ಪ್ರಚಲಿತವಾಗಿದೆ. ನೀರು ತುಂಬಿದ ಪಾತ್ರೆ ಯಲ್ಲಿ ಊರ ಹಿರಿಯರು ಎರಡು ಅಕ್ಕೀ ಕಾಳು ಹಾಕುತ್ತಾರೆ. ಅವು ತಟ್ಟನೆ ಕೂಡಿದಕೆ ವಧೂ ವರರು ಆಮರಣ ಸುಖ ವಾದ, ಅಚಲವಾದ, ಅವಿಚ್ಛಿನ್ನವಾದ ವೈವಾ ಹಿಕ ಜೀವನವನ್ನು ನಡೆ ಸುತ್ತಾರೆಂದು ತಿಳಿಯ ಲಾಗುತ್ತದೆ... ಮೊದಲ “ಸಲ ಹಾಕಿದ ಅಕ್ಕೀಕಾ- ಳು ಒಂದು ವೇಳೆ ಕೂಡ ದಿದ್ದಕೆ ಮತ್ತೆರಡು ಅಕ್ಕ್ಯೀ ಕಾಳುಗಳನ್ನು ಹಾಕು ತ್ತಾರೆ. ಇವು ಕೂಡಿದರೆ ವಿವಾಹಾನಂತರ *ೆಲ ದಿನಗಳಲ್ಲಿ ವಧು ಪತಿಗೃಹದಿಂದ ಜಗಳಾಡಿ ತವರು ಮನೆಗೆ ತಿರುಗಿ ಬರುತ್ಕ್ಮಾಳೆಂದು ತಿಳಿಯು ತ್ತಾರೆ. ಆದರೆ ಎರಡನೇ ಸಲವೂ ಅಕ್ಕೀ ಕಾಳು ಕೂಡದಿದ್ದರೆ ಮೂರನೇ ಬಾರಿ ಮತ್ತೊಮ್ಮೆ ಪ್ರಯತ್ನ ಮಾಡುತ್ತಾರೆ. ಈ ಸಲ ಅಕ್ಕೀ ಕಾಳು ಕೂಡಿದಕೆ ವಿವಾಹಾನಂತರ ವಧು ಬೇರೊಬ್ಬನ ಬೆನ್ನು ಹತ್ತಿ ಓಡಿಹೋಗುವಳೆಂದೂ ಮರಳಿ ಗಂಡನ ಕಡೆಗೆ ಎಂದೂ ಬರುವುದಿಲ್ಲೆಂದೂ ನಂಬುತ್ತಾರೆ... ಆದಕೆ ಇವೆಲ್ಲ ಭವಿಷ್ಯಗಳು ತಿಳಿದವೆಂದು ಗೊತ್ತು ಮಾಡಿದ ವಿವಾಹವನ್ನು ಮಾತ್ರ ನಿಲ್ಲಿಸುವುದಿಲ್ಲ. ಇದು ವಿಶೇಷ! ಜೇ ಭಿಲ್ಲರಲ್ಲಿ ವಿವಾಹಪೂರ್ವದಲ್ಲಿ ತರುಣ ತರುಣಿಯರು ಮಿತ್ರತ್ವ ಬೆಳಸಬಾರದೆಂಬ ಆತಂಕವಿಲ್ಲ. ಬದಲು ಯಾವ ತರುಣ ತರುಣಿ ಯರು ಪ್ರೇಮ ಮಾಡುವರೆಂದು ಕಂಡುಬರು ವ್ರದೊ ಅವರು ಲಗ್ನಮಾಡಿಕೊಳ್ಳಬೇಕೆಂದು ಪಂಚರು ಅಪ್ಪಣೆ ಕೊಡುತ್ತಾರೆ. ವರನ ಕಡೆಯ . ನಾಲ್ಕಾರು ಹಿರಿಯರು ಕೂಡಿ ವಧುವಿನ ಮನೆಗೆ ಹೋಗಿ ವಿವಾಹ ವ್ರಸ್ತಾಪವೆತ್ತುತ್ತಾರೆ. ಆಗ ವಧೂಪಕ್ಷದವರು ಒಬ್ಪಿದರಾಯಿತು. ಒಂದು ಶುಭ ಮುಹೂರ್ತದಂದು ವಧೂವರರಿಗೆ ಅವರವರ ಮನೆಗಳಲ್ಲಿ ಅರಿಸಿಣ ಎಣ್ಣೆ ಹಚ್ಚಿ ಚೆನ್ನಾಗಿ ಮಜ್ಜನ ಮಾಡುತ್ತಾರೆ ಮತ್ತು ಒಂದು ಸಪ್ತಾಹದ ವರೆಗೆ ಅವರನ್ನು ಹೆಗಲ ಮೇಲೆ ಹೊತ್ತು ದಿನಾಲೂ 1 ಮೆರೆಸುತ್ತಾರೆ. ಒಂದು ವಾರ ವಿಡೀ ಇವರ ಕಾಲು ನೆಲಕ್ಕೆ ಹತ್ತದಂತೆ ನೋಡಿ ಕೊಳ್ಳೆ ಲಾಗುತ್ತದೆ. ಅಲ್ಲಥೇ ವಾರದುದ್ದ ಕ್ಕೂ ಇಬ ಕೂ ಮಾನದಿಂದೇ ಸ0 ಗೇತ್ಪಹು. ಉಳಿದೆಲ್ಲರೂ ಬೆ(ಕಾದಷ್ಟು ಮೋಜಿನಿಂದಿದ್ದರೂ ಇವರು 'ಬಾಯಿಬಿಡತಕ್ಕ ದ್ದ ಲ್ಲ ಈ ಮೌನಪರೀಕ್ಷೆ ಯಲ್ಲಿ ತಪ ದೇ 1 ಜಾಸು ಭಾವೀ ಜೀವನ ಸಟಟ] ಬರುತ ಭಾವಿಸಲಾಗು ತ್ತದೆ. ಒಂದು ಮಂಟಪದಲ್ಲಿ ಮೊದಲು ನಾಲ್ಕು ವಿಚಿತ್ರ ವಿವಾಹ ಪದ್ಧತಿಗಳು ೩೫ ಅವಿವಾಹಿತ ಯುವಕ ಯುವ ತಿಯರನ್ನು ಕೂರಿಸಿ "ಮಕ್ಕಾಥಲಿ' ಎಂಬ ಗೋವಿನ ಜೋಳ ಹಾಗೂ ಗೋದಿ ಬೆಕೆಸಿ ಮಾಡಿದ ಭೋಜ್ಯವನ್ನು ಹೊಟ್ಟಿ ತುಂಬ ತಿನ್ನಿಸುತ್ತಾರೆ. ಆ ಮೇಲೆ ಕೆಂಪು ಮತ್ತು ಬಿಳೇ ವಸ್ತ್ರಗಳನ್ನು ಪರಿಧಾನಮಾಡಿದ ಸಿಂಗಾರ ವಾದ ಮದುಮಗನು ಒಂದು ಸ್ರೈಯಲ್ಲಿ ಕಠಾರಿ ಯನ್ನು ಇನ್ನೊಂದು ಕೈಯಲ್ಲಿ ಖಡ್ಗವನ್ನು ಹಿಡಿ- ದ:ಕೊಂಡು ಮಂಟಪ ಪ್ರವೇಶಮಾಡುತ್ತಾನೆ. ಅವನ ಟೊಂಕಕ್ಕೆ ಒಂ ತ್‌ ಪಟ್ಟಿ ಯನ್ನು ಕಟ್ಟಿ ರುತ್ತಾಕೆ. ಈತ ಬಂದು ಮಂಟಪದ ಮಧ ಧ್ಯ ಲ್ಲಿ ನಿಂತ: ಮೇಲೆ ಅವನ ತಾಯಿ ಒನಿಕೆ, ಬತ ಮತ್ತು ದೊಡ್ಡ ಬುಟ್ಟಿ ತೆಗೆದುಕೊಂಡು ಮಗನ ಸುತ್ತ ತಿರುಗಿಸ ಸುತ್ತಾಳೆ. ಮತ್ತು ವಿಶೇಷ ರೀತಿ ಯಲ್ಲಿ ತಯಾರು ಮಾಡಿದ ನಾಲ್ಕು ರೊಟ್ಟಿಗಳನ್ನು ಮಂಟಪದ ನಾಲ್ಕೂಮೂಲೆಗಳಲ್ಲಿ ಚೆಲ್ಲುತ್ತಾಳೆ. ಮುಂದೆ ಎಲ್ಲ ಸಿದ್ಧ ತೆಗಳಾದುವೆಂದಕೆ. ಮದು ಮಗಳ ಮನೆಗೆ ದಿಬ್ಬಣ ಹೊರಡುತ್ತದೆ. ಅಲ್ಲಿ ವರನೆದುರು ವಧುವೂ. ಮೇಲಿನ ಎಲ್ಲ ವಿಧಿಗಳನ್ನು ಸಾಂಗಗೊಳಿಸ ಬೇಕಾಗುತ್ತದೆ. ಸ ಹೈದರಾಬಾದಿನ ಮೊಗಲಾಯಿ ಕಾರಭಾರದ ವಿಚಿತ್ರ ಕಥೆ `ಖರ್ನಿ ಬುಡ್‌ ಓಿಖಳಾಯೇಗಿ!' ಸೇತು ಮಾಧವರಾವ್‌" ಪಗಡಿ _ ಸ್ಯ ಮಾರ್ಚ ತಿಂಗಳಲ್ಲಿ ತಹಸೀಲದಾರ ನೆಂದು ನಾನು ನೇಮಕಗೊಂಡೆ, ಮೊದಲಿನ ಆರು ತಿಂಗಳು ನಾನು ಸರ್ವೆ ಮತ್ತು ಸೆಟಲ್‌ ಮೆಂಟ್‌ ವಿಭಾಗದ ಕೆಲಸ ಕಲಿತೆ. ಆ ಮೇಲೆ ಲ ಕ್ಪೋ ಬರ್‌ ತಿಂಗಳಲ್ಲಿ ಮಹಸೂಲ (ಕಂದಾಯ) ವಿಭಾಗದ ಶಿಕ್ಷಣ ಪಡೆಯಲೆಂದು ನನ್ನನ್ನು ರಾಯಚೂರಿನ ಅವ್ವಲ್‌ ತಾಲೂಕದಾರ ಸಾಹೇಬರ (ಕಲೆಕ್ಟರ್‌) ಕಡೆಗೆ ಕಛಿಸಿದರು. ಅಲ್ಲಿ ನಾಲ್ಕು ತಿಂಗಳ ಶಿಕ್ಷಣದ ನಂತರ ತಹ ಸೀಲದಾರಿಯ ಕೆಲಸ ಕಲಿಯಲು ರಾಯಚೂರು ಜಿಲ್ಲೆಯ ಆಲಂಪೆರ ತಾಲೂಕಿಗೆ ನಾನು ಹೋಗಬೇಕಾಯಿತು. ೧೯೩೪, ಫೆಬ್ರುವರಿ ತಿಂಗ ಛಲ್ಲಿ ನಾನು ಆಲಂಪುರಕ್ಕೆ ಹೋದೆ. ಆಲಂಪೂರಿನ ತಹಸೀಲದಾರರಾದ ಇಬ್ರಾ ಹೀವಮ ಅಲೀಖಾನರು ಸದ್ಗೃಹಸ್ಟರು. ಅವರಿಗೆ ಅರುವತ್ತಕ್ಕಿಂತಲೂ ಹೆಚ್ಚಿಗೆ ವಯಸ್ಸಾಗಿದ್ದಿರ ಬೇಕು. ಆದರೆ ಸರಕಾರೀ ದಾಖಲೆಯಲ್ಲಿ ಅವರ ವಯಸ್ಸು ೫೦-೫೧ ಎಂದು ಉಲ್ಲೇಖವಾಗಿತ್ತು. ಇಬ್ರಾಹೀಮ ಅಲೀಖಾನರ ಜೊತೆಯಲ್ಲಿದ್ದು ಒಂದು ತಿಂಗಳೊಳಗೆ ನಾನು ಕೆಲಸ ಕಲಿಯ ಬೇಕಾಗಿತ್ತು. ಹೈದರಾಬಾದ್‌ ರಾಜ್ಯದಲ್ಲೆ ಆಲಂಪುರ ಅತಿ ಚಿಕ್ಕ ತಾಲೂಕು. ಕೃಷ್ಣಾ ಮತ್ತು ತುಂಗಭದ್ರೆ- ಗಳ ಸಂಗಮವಾಗಿರುವುದು ಈ ತಾಲೂಕಿ ನಲ್ಲಿಯೇ. ತುಂಗಭದ್ರೆಯ ದಡದಲ್ಲಿರುವ ಆಲಂ- ಪುರದಿಂದ ಕರ್ನೂಲು ಬರಿ ಏಳು ಮೈಲುಗಳ ದೂರದಲ್ಲಿ ನದಿಯ ಆಜೆ ದಂಡೆಯಲ್ಲಿದೆ. ತಾಲೂ ಕಿನಲ್ಲಿರುವುದು ಕೇವಲ. ೪೬ ಹಳ್ಳಿಗಳು. ತಂಬಾಕು, ಶೇಂಗಾ ಮುಂತಾದವು ಚೆನ್ನಾಗಿ ಬೆಳೆಯುವುದರಿಂದ ತಾಲೂಕಿನ ಜನ ಉಂಡುಟ್ಟು ಸುಖದಿಂದಿದ್ದಾರೆ. ಕಂದಾಯ ವಸೂಲಿ ಸುಲಭ ವಾಗಿತ್ತು. ೬ ಅಮ ತ? ದಿಂದ ೩೬ 4 ಚ " " ಖುರ್ಸಿ ಖುದ್‌ "ಆಯಿಯೇ, ಆಯಿಯೇ, ಪ್ರೊಬೇಶನರ ಸಾಬ್‌” ಎಂದು ಇಬ್ರಾಹೀಮ ಅಲೀಖಾನರು ನನ್ನನ್ನು ಸ್ವಾ ಸ3%ದರು. ಆಮೇಲೆ ಹೈದರಾ- ಬಾದಿನ ಪದ್ಧತಿಯಂತೆ ಪರಸ್ಪ ರರ ಮನೆತನ ಗಳ ಚಾಕಸಿ ನಡೆಯಿತು. ನನ್ನ ತಂದೆ ಕೋಡಂಗಲ್‌ ತಾಲೂಕಿನ ತಾತ್ಟೂ 2 ತಹ ಸೀಲದಾರರಾಗಿದ್ದಾಗ ಇಬ್ರಾಹೀಮ ಅಲೀಖಾ- ನರು ಆ ಭಾಗದಲ್ಲಿ ತಾತ್ಪೂರ್ತಿಕ ದುಯ್ಕಮ್‌ ತಾಲೂಕದಾರ (ಅಸಿಸ್ಟಂಟ್‌ ಕಲೆಕ್ಟರ್‌) ರಾಗಿ ದ್ವರು. ಹೀಗಾಗಿ ನಮ್ಮ ಅವರ ಪರಿಚಯ ಸಂಬಂಧ ಹತ್ತಿತು. ಮಾರನೆಯ ದಿನ ಆಫೀಸಿಗೆ ಹೋಗುವ ಮೊದಲು ನಾನು ಅವರ ಮನೆಗೆ ಹೋದೆ. ಹೈದರಾಬಾದಿನ ಹೆಚ್ಚಿನ ಅಧಿಕಾರಿಗಳ ಪರಂ- ಪರಿಯಂತೆ ಇಬ್ರಾಹೀಮ ಅಲಿಖಾನರು ತಮ್ಮ ಹೆಂಡರು ಮಕ್ಕಳನ್ನು ಹೈದರಾಬಾದಿನಲ್ಲಿಯೆ ಇಟ್ಟಿದ್ದರು ಅವರ ಮನೆಯಿಂದ ಹೊರಟ ನಾವಿ ಬ್ಬರೂ ಕಚೇರಿಗೆ ಹೋಗುತ್ತಿದ್ದಾಗ ಅವರ ಶೀವಿಯನ್ನೇನು ಹೇಳಲಿ? ಅವರ ಕೈಯಲ್ಲಿ ಕೋಲು, ಶಿಪಾಯಿಯೊಬ್ಬ ಅವರಿಗೆ ಬಿಸಿಲು ಹತ್ತದಂತೆ ಛತ್ರಿ ಹಿಡಿದಿದ. ಮುಂದೆ ಒಬ್ಬ ನಪಾಯಿ ಕಚೇರಿಯ ಪೆಟ್ಟಿಗೆ ಹೊತ್ತು ನಡೆದಿದ್ದ. ಹಿಂದೆ ಇಬ್ಬರು ಶಿಪಾಯಿಗಳು ನಡೆದು ಬರುತ್ತಿ ದ್ದರು. ನಮ್ಮ ಈ ಮೆರವಣಿಗೆ ಸಾಗುತ್ತಿದ್ದಾಗ ರಸ್ತೆಯ ಎರಡೂ ಮಗ್ಗಲಲ್ಲಿದ್ದ ಅಂಗಡಿಗಳ ಮಾಲಕರು ಕೆಳಗಿಳಿದು. ಬಂದು ಸಲಾಮು ಹೊಡೆಯುತ್ತಿದ್ದರು. ಕಚೇರಿಯಲ್ಲಿ ನಾನು ತಹಸೀಲದಾರರ ಮಗ್ಗ ಲಲ್ಲೆ ಕುಳಿತೆ. ತುಸು. ಹೊತ್ತಿನ ಮೇಲೆ “ಸಾಹೇಬ, ನನಗೆ-ಳೆಲಸ ಕಲಿಸಿರಿ. ಜಮಾ ಬಂದಿ, ಖಟ್ಲೆ ವಿಚಾರ, ಪೇಬಿಲ್‌ ಇತ್ಯಾದಿಗಳ ವಿಷಯ ಹೇಳಿಕೊಡಿರಿ. ನಾನು ಈ ಹೆಸರು ಗಳನ್ನು ಕೇಳಿರುವೆನೇ ಹೊರತು ಅವುಗಳ ಬಗ್ಗೆ ನನಗೆ ಜನು ತಿಳಿಯದು” ಎಂದೆ. ಆಗ ಇಬ್ರಾಹೀಮ ಅಲೀಖಾನರು, “ಹಾಗಾ ಸಿಖಾಯೇಗಿ!' ತ್ಮಿ ದರೆ ರಾಯಚೂರಿನಲ್ಲಿ ಅವ್ವಲ್‌ ತಾಲೂಕದಾರರ ಕಚೇರಿಯಲ್ಲಿ ನಿಮಗೆ ಯಾರೂ ಏನೂ ಹೇಳಿ ಕೊಡಲಿಲ್ಲವೆ? ಎಂದು ಕೇಳಿದರು. ನಾನು ಅವರಿಗೆ ಹೇಳಿದೆ: “ಮಲ್ಲಪ್ಪನೆಂಬ ಕಾರಕೂನನನ್ನು ನನಗೆ ಕೊಟ್ಟಿದ್ದಗು. ಆತ ಪ್ರತಿನಿತ್ಯ ಟಿಪಾಲನ್ನು ತಂದು ನನ್ನ ದುರು ಇಡು ತ್ರಿ ದ, | ಕಾಗದಗಳ ಮೇಲೆ ಏನು ಬರೆಯಲಿ ಎಂದು ನಾನು ಕೇಳಿದರೆ ಮಲ್ಲಪ್ಪ "ಸಾಹೇಬ, ಅದು ಬಲು ಸುಲಭ. ಕೆಲವು ಪತ ಗಳ ಮೇಲೆ ತಾವು ಬಾ ಮಿಸಲ್‌ (ಪೆಟ್‌ ಅಪ್‌ ಫ್ಯಾಲ್‌) ಎಂದು ಬರೆಯುತ್ತ ಹೋಗಿ. ಅದು ಬೇಜಾರಾ ದಾಗ ಬಾ ಕೈಫಿಯತ್‌ (ಆಫೀಸ್‌ ಟು ಪುಟ್‌ ಅಪ್‌ನೋಟ್‌) ಎಂದು ಬರೆಯಿರಿ. ಟಪಾಲಿನಲ್ಲಿ ಅಂಕಿ ಸಂಖ್ಯೆಗಳಿದ್ದ ಕಾಗದಗಳಿದ್ದರೆ ಅವು ಮಳೆ ಬೆಳೆಗಳ ವರದಿ ಅಥವಾ ಪೇಟಿಯ ಧಾರ ಣೆಯ ವರದಿ ಎಂದು ತಿಳಿದು ಅವುಗಳ ಮೇಲೆ ಬಾದ ತನಕ್ಕೀ, ಬಾದ ತನಕ್ಕೀ (ಆಫ್ಟರ್‌ ಸ್ಫ್ನು್ರಟಿನಿ) ಎಂದು ಬರೆಯಿರಿ. ಇಷ್ಟಾದರೆ ನಿಮ್ಮ ಕೆಲಸ ಮುಗಿಯಿತು' ಎಂದ. "ನನಗೆ ಮೋಜೆನಿಸಿತು. ದಿನವಿಡೀ ನಾನು ಬಂದ ಕಾಗದಗಳ ಮೇಲೆ ಬಾ ಮಿಸಲ್‌, ಬಾ- ಕೈಫಿಯತ್‌, ಬಾ ತನಕ್ಕಿ ಎಂದು 'ಬರೆಬರೆದು ಸಹಿ ಹಾಕುತ್ತಿದ್ದೆ. ಟ್ರೇನಿಂಗಿಗೆಂದು ಬಂದಿದ್ದ ಆನೆಗೊಂದಿ ಸಂಸ್ಠಾನದ ರಾಜಾಕ ಷ್ಣ ದೇವರೂ ಆಗ ಅಲ್ಲಿದ್ದರು. ತಾನು ಚೆನ್ನಾಗಿ ಸಹಿ ಮಾಡ ಬೇಕೆಂಬ ಒಂದೇ ಒಂದು ಹಂಬಲ ಅವರಿಗಿತ್ತು. "ಮಲ್ಲಪ್ಪ ಮಹಾರಾಜ, ನಾವು ಸಹಿ ಮಾಡು ತ್ತೇವಲ್ಲ, ಆ ಕಾಗದಗಳು ಎಲ್ಲಿ ಹೋಗುತ್ತವೆ? ಅವು ತಿರುಗಿ ಬರುವುದೇ ಇಲ್ಲ' ಎಂದು ಒಂದು ದಿನ ನಾನು ಮಲ್ಲಪ್ಪ ನನ್ನು ಕೇಳಿದೆ. ಆತ ನಕ್ಕು ಹೇಳಿದ: “ನ ತಾವ್ಯಾತಕ್ಕೆ ಆ ಹು ಮಾಡುತ್ತೀರಿ? ತಾವು ತಹಸೀಲದಾರರಾಗಿ ಹೋದಮೇಲೆ ತಮ ಒವೀಶಕಾರ (ಅ ೨ಶವ್ವಲ್‌ಕಾರ ಕೂನ) ಎಲ್ಲ ಕೆಲಸಗಳನ್ನು ತೂಗಿಸಿಕೊಂಡು ಹೋಗುತ್ತಾ! ನೆ. ಪರಮೇಶ್ವ ರನ ಕೃ ಪೆಯಿಂದ ೩೮ ಕಸೂರಿ ತಾವು ನೌಕರಿಯ ಭವಸಾಗರವನ್ನು ಸುಖರೂಪ ವಾಗಿ ಈಸಿ ಹೋಗುತ್ತೀರಿ.' “ನಾವಾಗ ಅವ್ನಲ ತಾಲೂಕದಾರರ ಮದದ ಗಾರ ಮಾಲ್‌ (ಕೆವಿನ್ಯೂ ಅಸಿಸ್ಟ್‌ಂಟ್‌) ನನ್ನು ಕೇಳಿದೆವು. ಆತನ ಹೆಳರು ವಜೀಹುದ್ದೀನ್‌ ಎಂದಿತು. "ಜನಾಬ, ಆಫ್‌ ಕುಛ್‌ ಫಿಕ್‌್‌ ಮತ್‌ ಕೀಜಿಯೆ. ಖುರ್ಸಿ ಖುದ್‌ ಸಿಖಾಯೇಗಿ. ಅಧಿ ಕಾರದ ಕುರ್ಚಿಯ ಮೇಲೆ ಕುಳಿತ ಕೂಡಲೇ ಕೆಲಸ ತಾನಾಗಿಯೆ ತಿಳಿಯುವುದು. ಖುರ್ಸಿ ಖುದ್‌ ಸಿಖಾಯೇಗಿ' ಎಂದು ಆತನೆಂದ.” ನಾನು ಇದನ್ನೆಲ್ಲ ಇಬ್ರಾಹೀಮ ಅಲೀಖಾನ ರಿಗೆ ಹೇಳಲು ಅವರು “ಬಹೊತ್‌ ಖೂಬ ಕಹಾ ಮದದಗಾರ ಸಾಹಬನೇ. ಖುರ್ಸಿ ಖುದ್‌ ಸಿಖಾ ಯೇಗಿ” ಎಂದರು. ಅಷ್ಟರಲ್ಲಿ ಅವರೆದುರು ಕೆಲವು ಖಚ್ಜಿಗಳು ವಿಚಾರಣೆಗೆ ಬಂದವು. ವಾದಿ, ಪ್ರತಿವಾದಿಗಳು ಹಾಜರಾದರು. ಆದರೆ ಒಬ್ಬ ವಕೀಲ ಮಾತ್ರ ಹಾಜರಿದ್ದ. ಇನ್ನೊಬ್ಬ ಹೈದ್ರಾ ಬಾದಿಗೆ ಹೋಗಿ ಬಿಟ್ಟಿದ್ದ. ಆಲಂಪುರದಲ್ಲಿ ಇಬ್ಬರೇ ವಕೀಲರಿ ದ್ಡರು ಬಂದು ನನಗೆ ಆ ಮೇಲೆ ತಿಳಿಯಿತು. ಅವರಲ್ಲೊಬ್ಬ ಹಾಜರಿರಲಿಲ್ಲವೆಂದರೆ ಖಟ್ಲೆ ಮುಂದಕ್ಕೆ ಬೀಳುತ್ತಿ ತ್ತು. ಬ ತ್ತಿಗೆ ಹನ್ನೆ ರಡು ಹೊಡೆದಿತ್ತು. ಆ ಸಮಯದಲ್ಲಿ ಡ!ಡುತ್ತ ಬಂದ ಒಬ್ಬ ಚಪ ರಾಸಿ “ಹುಜೂರ್‌, ಆಜ್‌ ಬಸ್‌ ಪರ್‌ ಯ ನಹ ಆಯಾ” ಎಂದು ಸಲಾಮು ಹೊಡೆದ. ಅದನ್ನು ಕೇಳಿದ್ದೇ ತಹಸೀಲದಾರರು ಎದ್ದು "ಚಲೋ, ದಫ ರ್‌ ಬರಖಾಸ್ತ್ಟ್‌" ಎಂದರು. “ಅಲ್ಲ, ಕಚೇರಿಯ ವೇಳೆ ಮುಂಜಾನೆ ಹತ್ತ ರಿಂದ ಮಧ್ಯಾಹ್ನದ ನಾಲ್ಕರ ವರೆಗೆ ಅಲ್ಲವೆ?” ನಾನು ಕೇಳಿದೆ. ಆಗ ಅವರು. “ಅಜೀ ಜನಾಬ್‌, ಬೇರೆ ತಾ- ಲೂಕುಗಳಲ್ಲಿ ಹಾಗಿರಬಹುದು. ಇಲ್ಲಿಂದ ರೇಲೈ ಸ್ಟೇಶನ್‌ ನಾಲ್ಕು ಮೈ ಲು ದೂರಡಲ್ಲಿದೆಯೆಂ ಬುದು ನಿಮಗೆ ಕೊತ್ತಿ. ಹೈದ್ರಾ ಬಾದಿನಿಂದ ಫೆಬ್ರುವರಿ ೧೯೬೨ ದ್ರೋಣಾಚಲಕ್ಕೆ ಹೋಗಿ ಬರುವ ಗಾಡಿಗಳ ಕ್ರಾಸಿಂಗ್‌ ಇಲ್ಲಿಯೆ ಆಗುತ್ತದೆ. ಎರಡೂ ಗಾಡಿ ಗಳನ್ನು ನೋಡಿಕೊಂಡೇ ಬಸ್‌ ಸ್ಟೇಶನ್ನಿನಿಂದ ಹೊರಡುತ್ತದೆ. ಬಸ್‌ ಸ್ಟಾಂಡಿನಲ್ಲಿ ನಾವು ಒಬ್ಬ ಚಪರಾಸಿಯನ್ನಿಟ್ಟಿ ರುತೆ ವೆ. ಜಿಲ್ಲಾ ಕಚೇರಿ ಯಿಂದ ಯಾವನಾದರೂ ಅಧಿಕಾರಿ ಬಂದಿದ್ದಾ ನೆಯೆ ಎಂದಾತ ನೋಡಿಕೊಂಡು ಬಂದು ಹೇಳು ತ್ತಾನೆ. ಇನ್ನು ಇಪ್ಪತ್ತು ನಾಲ್ಕು ತಾಸುಗಳ ವರೆಗೆ ಯಾವ ಅಧಿಕಾರಿಯೂ ಬರಲಾರ ಎಂದು ನಂಬಿಕೆಯಾಯಿತಲ್ಲ. ಅಂದ ಮೇಲೆ ಕಚೇರಿ ಯನ್ನು ತೆರೆದಿಡುವುದು ಯಾತಕ್ಕೆ? ಚಲೋ ಬರಖಾಸ್ಟ್‌” ಎಂದರು. ಅಂದು ಸಂಜೆ ತುಂಗಭದ್ರೆಯ ದಂಡೆಯ ಲ್ಲಿದ್ದ ಕ್ಥ ಬ್ಬಿನಲ್ಲಿ ನಾವು ಕಲ್ಲಂಗಡಿ ಮತ್ತು ಕರ ಬೂಜ” ಹಣ್ಣುಗಳನ್ನು ತಿನ್ನುತ್ತ ಕುಳಿತಿದ್ದೆವು. ಆಲಂಪುರದ ಈ ಹಣ್ಣು ಗಳು ಇಡೀ ಹೈದ್ರಾ ಬಾದಿನಲ್ಲಿ ಪ್ರ ಸಿದ್ಧವಾಗಿವೆ. ಹಣು ತಿನ್ನು ತ್ತ ಇಬ್ರಾ ಭು 'ಿಲೀಖಾನರು ಹೇಳಿದರು. "ಮಾಧವರಾವ್‌, ನೀವು ತರುಣರು. ಕೆಲಸ ಮಾಡುವ ಹುಮ್ಮಸಿದೆ. ಕೆಲಸವೇನು, ಯಾರು ಬೇಕಾದರೂ ಮಾಡುತ್ತಾರೆ. ಆದರೆ ಕೆಲಸ ಮಾಡದೆಯೆ. ಮಾಡಿದಂತೆ ತೋರಿಸುವುದೇ ಜಾಣತನ. ಈ ಎದೆಯನ್ನು ನೀವು ಕಲಿಯ ಬೇಕು” ನಾನು ದಂಗಾದೆ. ಅದು ಹೇಗೆ ಎಂದು ಕೇಳಿದೆ. “ ಕೈಲಸ ಮಾಡಿದಕೆ ಬಡತಿ ಸಿಗುತ್ತದೆ ಎಂದೇನೂ ಇಲ್ಲ. ನನ್ನನ್ನೇ ನೋಡಿ, ಇನ್ನೂ ತಹಸೀಲದಾರಿಯಲ್ಲೆ ಕೊಳೆಯುತ್ತಿದ್ದೆ. ನೆ. ಬಡ ತಿಯ ಆತೆ ಅಷ್ಟಕ್ಕಷ್ಟೇ ಎಂದು. ತಿಳಿದೊಡನೆ ಕೆಲಸದ ತುತ್ತ ತನ್ನು: ಒಂದು ತುಸು ಬದಲಿಸ ಬೇಕು. ಚಿಕ್ಕದೊಂದು ತಾಲೂಕಿಗೆ ವರ್ಗ ಮಾಡಿಸಿಕೊಳ್ಳಬೇಕು. ಜಿಲ್ಲೆಯ ಮುಖ್ಯ ಸ್ಥಳ ದಿಂದ ಸುಲಭದಲ್ಲಿ ಬರಲು ಸಾಧ್ಯವಿಲ್ಲದಂಥ ತಾಲೂಕನ್ನಾರಿಸಿಕೊಳ್ಳಬೇಕು. ಹೊಲದ ಬಬ್ಜೆ ಬಂದಾಗ ಖುರ್ಸಿ ಖುದ್‌ ಸಿಖಾಯೇಗಿ!?' ರ್ನ “ಸ್ಸಾಯೆ ಜಮೀನ್‌ ಬರಸರೇ ಜಮೀನ್‌ ” (ಆ ಹೊಲಕ್ಕೆ ಹೋಗಿ ಖಟಿಯ ವಿಚಾರಣೆ ಮಾಡಬೇಕು) ಏಂದು ಬರೆದು ಕಾಗದ ಪತ್ರಗಳನ್ನು ಸಂಚಾರ ಕಾಲದಲ್ಲಿ ಜೊತೆಯಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸ ಬೇಕು. ಸಂಚಾರಕ್ಕೆ ಹೋದ ಬಳಿಕ “ಇಲ್ಲಿ ವಕೀಲರಿಲ್ಲ. ಆದರಿಂದ ಪಕ್ಷಕಾರರ ಮೇಲೆ ಅನ್ಯಾಯವಾದೀತು' ಎಂದು ಕಾಗದ ಪತ್ರ ಗಳನ್ನು ತಿರುಗಿ ಕಚೇರಿಗೆ ಕಳಿಸಬೇಕು. “ಹೀಗೆ ಕೆಲಸ ರಾಶಿಯಾಗಿ ಬಿದ್ದ ಮೇಲೆ ೨__ಕ, ತಿಂಗಳ ರಜೆಯ ಮೇಲೆ ಹೋಗಿಬಿಡ ಬೇಕು. ಆಗ ಬಡತಿಯ ಆಶೆಯಿಂದ ತಾತ್ಪೂ- ರ್ತಿಕ ತಹಸೀಲದಾರನಾಗಿ *ೆಲಸೆ ಮಾಡುವ ನಿಮ್ಮ ಪೇಶಕಾರ ಬಾಕಿ ಉಳಿದಿರುವ ಎಲ್ಲ ಕೆಲಸಗಳನ್ನು ಮುಗಿಸುತ್ತಾನೆ. ಎಲ್ಲ ಕೆಲಸ ಮುಗಿದಾಗ ನೀವು ಮತೆ ಹಾಜರಾಗಬೇಕು. `ಬಂದ ಮೇಲೆ “ನಾನೆಲ್ಲ ವ್ಯವಸಿ ತವಾಗಿ ಮಾಡಿ ಸ್ಪೈದ್ಮನ್ನು ಈ ಪೇಶಕಾರ ಕೆಡಿಸಿಬಿಟ್ಟಿದ್ದಾನೆ? ಎಂದು ಲಲ್ಲರೆದುರು ಹೇಳುತ್ತ ಹೋಗಬೇಕು. ಸಮಾನ ಅಧಿಕಾರಿಗಳೊಂದಿಗೆ ಸ್ನೇಹದಿಂದ ನಡೆದುಕೊಳ್ಳೆಬೇಕು. ವರಿಷ್ಠ ಅಧಿಕಾರಿಗಳೊಂ ದಿಗೆ ಮಾತಾಡುವಾಗ--ಕ್ಷಮಿಸಿ- ತನ್ನ ಕಾರ್ಯ ಸಾಧಿಸಿಕೊಳ್ಳುವಾಗ ಹೆಂಡತಿ ಗಂಡನೊಡನೆ ಮಾತಾಡುವ ರೀತಿಯಲ್ಲಿ ಮಾತಾಡಬೇಕು. ಸೆಲಸದ್ದೇನು ಮಹಾ | ಖುರ್ಸಿ ಖ)ದ್‌ ಸಿಖಾ ಯೇಗಿ,” ನನ್ನ ಗುರುವರ್ಯ ಇಬ್ರಾಹಿಮ ಅಲೀಖಾ ನರು ಇಂತು ಉಪದೇಶ ಮಾಡಿದರು. ಅವರ ಉಪದೇಶದ ಪ ಪ್ರಭಾವ ನನ್ನ ಮೇಲೆ ಬಿತ್ತೆಂದು ಬೇರೆ ಹೇಳಬೆಕ? ಜಬ ಜನರಲ್ಲಿ ಇವರಂತೆ ಇನ್ನೂ ಅನೇಕರಿದ್ದರು. ನನ್ನ ಮಿತ್ರ ರಾದ ಕೈ. ವಾ. ಸೇಡಂ ಸಷ ತಹಸಿ(ಲದಾರರಾಗಿದ್ದರು. ಅವರು ಹೇಳಿದ ಒಂದು ಸಂಗತಿ ಹೀಗಿದೆ: ಹೈದ್ರಾ ಬಾದಿನ ಒಬ್ಬ ನವಾಬಜಾದೆ ಒಂದು ತಾಲೂಕಿನ ತಹಸೀಲದಾರರಾಗಿದ್ದರು. ಹೈದ್ರಾ ಬಾದಿನಿಂದ ಹೊರಡುವಾಗ ಅವರ. ತಾಯಿ ಅವ ರಿಗೆ "ನೂರೇ ಚಶ್ಮ(ನನ್ನ ಕಣ್ಣ ಬೆಳಕೆ), ಲಖ್ತೇ ಜಿಗರ (ಹ.ದಯದ ತುಂಡೆಃ), ನೀನು ಭೋಳೇ ಇರುವುದನ್ನು ಕಂಡು ನಿನ್ನ ಕಚೇರಿಯ ಕಾರ ಕೂನರು ನಿನ್ನನ್ನು. ಮೋಸಗೊಳಿಸಿಯಾರು. ಆದ್ದರಿಂದ ಆದಷ್ಟು ಕಡಿಮೆ ಸಹಿ ಹಾಕುವ ಧೋರಣವನ್ನಿಟ್ಟುಕೊ” ಎಂದು ಉಪದೇಶ ಮಾಡಿದಳು. ತಹಸೀಲದಾರರು ತಾಲೂಕಿಗೆ ಹೋದೊಡನೆ ಎಲ್ಲರನ್ನೂ ಕರೆಸಿ “ನನ್ನ ಸಹಿ ಗಾಗಿ ಎಷ್ಟು ಸಾಧ್ಯವೊ ಅಷ್ಟು ಕಡಿಮೆ ಕಾಗದ ಗಳನ್ನು ಕಳಿಸಬೇಕು. ಇಲ್ಲವಾದರೆ ನೋಡಿ ಕೊಳ್ಳಿ ನಿಮ್ಮೆ ಲ್ಲರನ್ನೂ ಜನು ಪೂರಾ ಬಲ್ಲೆ 8 ಬ್‌ ಜಳ ಟಿ ಲ ಕೆಲ ತಿಂಗಳಗಳ ವರೆಗೆ ಹಾಗೂ ಹೀಗೂ ಕೆಲಸ ಸಾಗಿಸಿದರು. ಆದಕೆ ಒಂದು ದಿನ ಸಂಕಟ ಬಂತು. ರ್ಶ ತರಿಗೆ ತಗಾಯಿ ಕೊಟ್ಟು ಅವರಿಂದ ಪಾವತಿ ತಡೆಯ 14.1 ವ್‌ ಮೇಲೆ ತಹಸೀಲದಾರರ ಕಾಂಟಂ ಸಿಗ್ನೇಚರ್‌ ಬೇಕು ಎಂದು ಜಲ್ಲಾ ಕಚೇರಿ ಅವು ಗಳನ್ನು ತಿರುಗಿ ಕಳಿಸಿತು. ಜಮಾಬಂದಿ ಕಾರ ತಿ ಆಗ ಅವನ್ನೆಲ್ಲ ತಹಸೀಲದಾರರ ಬಳಿ ಗೊಯ್ದ ರು. ಸಹಿಗಾಗಿ ಇಷ್ಟೆಲ್ಲ ಕಾಗದಗಳನ್ನು ತಂದದ ನ್ನು ಕಂಡು ತಿದ ಪತ್ತ ಕೆರಳಿತು. ಕಾರಕೂನರೇನೊ ತಂತ್ರ ಹೂಡಿ ದ್ಮಾಕೆ ಎಂದುಕೊಂಡು ಅವರು ಶಿಪಾಯಿಗೆ “ಸಿಕಂದರ್‌ ಔಂ” ಕಲಂದರ್‌ ಕೊ ಬುಲಾವ್‌” ಎಂದು ಅಪ್ಪಣೆ ಮಾಡಿದರು. ಶಿಪಾಯಿಗಳು ಕೂಡಲೇ ಎರಡು ಚಿಗರಿಗ ಳನ್ನು ಕರಕೊಂಡು ಬಂದರು. ತಹಸೀಲದಾರರು ಅವಕ್ಕೆ ಆ ಪಾವತಿಯ ಕಾಗದಗಳನ್ನು ತಿನ್ನಿಸ 5 ಚಿಗರಿಗಳು ಅರ್ಧದಷ್ಟು ಕಾಗದ ತಿಂದು. ಮುಗಿಸಿದಾಗ ಕಾರಕೂನ ಓಡುತ್ತ ಬಂದು “ಸಾಹೇಬ, ಅವು ತಗಾಯಿ ಕಾಗದಗಳು. ಮೈ ತಬಾಹ ಹೋಗಯಾ ಸರಕಾರ, ಕಾಗಜ ಪೇಶಕಾರರು ೪೦ ಕಸ್ತೂರಿ, ಫೆಬ್ರುವರಿ ೧೯೬೨ ಜಿಲೇಕೊ ಜಾನೇಕೇಥೇ ಎಂದು ಗೋಗರೆದ. "ಚುಪ್‌ ರಹೊ” ತಹಸೀಲದಾರರು ಗರ್ಜಿಸಿ ದರು. “ಹಜಾರಬಾರ್‌ ಮೈ ತುಮಕೊ ತಾಕೀದ ಕಿಯಾ ಕಿ ದಸ್ತಖತಕೆ ಲಿಯೆ ಕಾಗಜಾದ ಪೇಶ ಮತ ಕಿಯಾ ಕರೊ. ಅಬ್‌ ಫಿರ್‌ ಕಾಗಜಾದ ಲಾಯೆ ತೋ ಫಿರ್‌ ಸಿಕಂದರ ಔರ್‌ ಕಲಂದ ರಕೊ ಬುಲಾತಾ ಹುಂ.” ಆ ಬಡ ಶಕಾರಕೂನನ ನೌಕರಿ ಹೋಗುವ ಪಾಳಿ ಬಂದಿತೆಂದು ಹೇಳುವ ಕಾರಣವೇ ಇಲ್ಲ. ಕೆಲಸದ ಅರ್ಧಮರ್ಧ ಮಾಹಿತಿಯಿಂದ ಎಷ್ಟೋ ಸಲ ಎನೋದ ಪ್ರ ಸಂಗಗಳು ನಡೆಯು ತಿದ ವು. ಒಮೆ ವಿಸ್ಯ. ಇನಸ್ಪೆಕ್ಟರ್‌ ಜನ ರಲ್‌ರು | ಯುಕೋಮಿಯನ್ನರಾಗಿದ್ದರವರು ) ಒಂದು ತಾಲೂಕಿಗೆ ಬಂದರು. ಅವರು ತಹಸೀಲದಾರರ ಹತ್ತಿರ “ಕಲ ರಾತಕೊ ಯಹಾಂ ಕಿತನಾ ಬಾರಿಶ್‌ ಹುವಾ ( ನಿನ್ನೆ ರಾತ್ರಿ ಮ ಳೆ ಎಷ್ಟು ಬಿತ್ತು?) ಎಂದು ಕೇಳಿದರು. ತಹಸೀಲದಾರರು.. ಹುಜೂರ್‌, ಕಲ್‌ ರಾತಕೊ ಸೌ ಇಂಚ್‌. ಬಾರಿಶ್‌ ಹುಯಿ” ಎಂದರು. ಸಾಹೇಬ ಅವಾಕ್ಕಾಗಿ ಹೋದ. ಒಂದು ರಾತ್ರಿಯಲ್ಲಿ ನೂರು ಇಂಚು ಮಳೆ! ಹೈದ್ರಾ ಬಾದಿನಲ್ಲಿ ವರ್ಷಕ್ಕೆ ೩೦-೩೨ ಇಂಚಿಗಿಂತ ಮಳೆ ಹೆಚ್ಚು 'ಬೀಳಿತಂಭ ಈ ತಹಸೀಲದಾರ ಬೆ! ರಾತ್ರಿಯಲ್ಲಿ ನೂರು ಇಂಚು ಮಳೆ ಬಂತೆಂದು ಅನ್ನುತ್ತಾನೆ! ಅವರು “ರೇನ್‌ಗಾಜ್‌ ಲಾವ್‌” ಎಂದರು. ಒಳ್ಳೆಯ ಸಂಗತಿಯೊಂದನ್ನು ಕಡಿಮೆಯೆ. ಕಲಿಯಲು ಆದರೆ ಕೆಟ್ಟದ್ದನ್ನು ಕಲಿಯಲು ಒಂದು ತಾಸು ಕೂಡ ಬೇಡ. ಅದನ್ನು ನೋಡಿ ಅವರು ತಹಸೀಲದಾರನಿಗೆ “ಏ ಪಂಡಿತಾ, ನೂರು ಸೆಂಓಳ್ಸಿ ಅಂದರೆ ಒಂದು ಇಂಚು ಮಳೆಯಾಗಿದೆ. ನೂರು ಇಂಚು ಅಲ್ಲ." ಎಂದರು. ವರಿಷ್ಠರ ಸಿಟ್ಟಿನ್ನಿಳಿಸಲು ಸರಕಾರೀ ಅಧಿ ಕಾರಿಗಳು ತಮ್ಮ ಪತ್ರಿಕೆಗಳಲ್ಲಿ ಕವಿತೆಗಳ ಸಾಲು ಬರೆಯಲು ಹಿಂದೆ ಮುಂದೆ ನೋಡುತ್ತಿರ ಲಿಲ್ಲ. ಹಿಂಗೋಲಿಯಾ ತಹಸೀಲದಾರರಿಗೆ ಆಲೂರಿನ ಮಾಸ್ಟರ್‌ ಪ್ಲಾನ್‌ ತಯಾರಿಸಲು ಹೇಳಿ ಎಷ್ಟೋ ತಿಂಗಳಾದರೂ ಅವರು ಸುಮ್ಮನೆ ಕುಳಿತದ್ದನ್ನು ಕಂಡು ಅವ್ವಲ್‌ ತಾಲೂಕದಾ- ರರು “ಇದರ ಬಗ್ಗೆ ವಿವರಣೆ ಕೊಡಿರಿ” ಎಂದು ಅಪ್ಪಣೆ ಮಾಡಿದರು. ಅದಕ್ಕುತ್ತರವೆಂದು ತಹಸೀಲದಾರ ಒಂದು ಕವಿತೆಯನ್ನೆ ಬರೆದು ಕಳಿಸಿದ. ಅದರ ಮೊದಲಿನ ಏರಡು ಸಾಲುಗಳು ಈ ರೀತಿ ಇದ್ದವು: “ಬಸ್ತೀಕಾ ಬಸಾನಾ ಖೇಲ ನಹಿ ಜಾಲಿವು, ಬಸ್ತಿ ಬಸತೆ ಬಸತೆ ಬಸತೀ ಹೈ” (ಊರು ಕಟ್ಟ ಎವದೇನೂ ಹುಡುಗಾಟಿಕೆಯಲ್ಲ ಎಲೊ ಬ ಒಂದೊಂದು ಮನೆಯಾಗಿ ಊರಾಗುತ್ತದೆ.) ತಹಸೀಲದಾರನ ಉತ್ತರವನ್ನು ಕಂಡು ಅವ್ವಲ ತಾಲೂಕದಾರ ಮುಖ್ಯ ಪ್ರಶ್ನೆಯನ್ನೆ ಮರೆತು. “ವ್ಹಾ! ಕ್ಯಾ ಖೂಬ್‌ ಶಾಯರಿ ಫರ್ಮಾಯಿ( ಹೈ” ಎಂದು. ಶಹಬಾಸಿಕೆ ಕೊಟ್ಟಿ. ಆ ಊರಿನ ಮಾಸ್ಟರ್‌ ಪ್ಲಾನಿನ ಗೋರಿ ಆಯಿತು ಎಂದು ನಾನು ಹೇಳಬೇಕೇನು?. ಸಾವಿರ ದಿವಸಗಳಾದರೂ 4" ಅಮೇರಿಕನ್‌ ಕಥಾ ಸಾರ್ವಭೌಮನ ಒಂದು ಹೃದಯಂಗಮ ಕಥೆ ಅವರ ವಿವಾಹವಿಚ್ಛೇದ ೦೪ಜಾಧೀಶ ಬೆಂಜಾ ವಿಡಪ್‌ ತಮ್ಮ ಕಚ 0 ರಿಯ ಬಾಗಿಲಲ್ಲಿ ಪೈಪ್‌ ಸೇದುತ್ತ ಕುಳಿತಿದ್ದರು. ಮಧ್ಯಾಹ್ನದ ಪ್ರಕಾಶದಲ್ಲಿ ಕಂಬರ್‌ಲ್ಯಾಂಡ್‌ ಗುಡ್ಡ ನೀಲಿ ಬಣ್ಣ ತಾಳಿ ಎದ್ದು ನಿಂತಿತ್ತು. ಹಂಡಬಂಡ ಬಣ್ಣದ ಕೋಳಿ ಯೊಂದು ಊರಿನ ಮುಖ್ಯ ರಸ್ತೆಯಲ್ಲಿ ಹುಚ್ಚ ನಂತೆ ಕ್ಲಕ್‌ ಕ್ಸ್‌ ಮಾಡುತ್ತ ಅಲೆಯು ತ್ತಿತ್ತು. ರಸ್ತೆಯಲ್ಲಿ ಚಕ್ಕಡಿಯೊಂದರ ತ್ತಸ್ತ! ಡೆ ಗ (೬ ಗಾಲಿಗಳ ಓ ಹೆನಿ 4 ಸದ್ದು ಕೇಳಿಸಿತು. ಅದರ ಹಿಂದೆಯೆ ಧೂಳಿನ ಮೋಡ ಕಾಣಿಸಿತು. ಮತ್ತೊಂದೆರಡು ಕ್ಷಣ ಗಳಲ್ಲಿ ರ್ಯಾನ್ಸಿ ಬಿಲ್ಬೊ, ಮತ್ತು ಅವನ ಹೆಂಡತಿ ಚಕ್ಕಡಿಯ ಮೇಲೆ ಕುಳಿತು ಬರುತ್ತಿರುವುದನ್ನು ವಿಡಪ್‌ರು ಕಂಡರು. ಚಕ್ಕಡಿ ನ್ಯಾಯಾಧೀಶರ ಬಾಗಿಲಲ್ಲಿ ಬಂದು ನಿಂತಿತು. ಗಂಡ ಹೆಂಡಿ ರಿಬ್ಬರೂ *ೆಳಗಿಳಿದರು. ರ್ಯಾನ್ಸಿ ಆರಡಿ ಎತ್ತ ರದ, ಹಳದಿ ಕೂದಲಿನ ಬಡಕಲು ಮನುಷ್ಯ ನಾಗಿದ್ದ. ಅವನ ಹೆಂಡತಿಯೊ ಅತೃಪ್ತ . ಕಸ್ತೂರಿ, ಫೆಬ್ರುವರಿ ೧೯೬೨ ಆಕಾಂಕ್ಷೆಗಳಿಂದ ದಣಿದವಳಂತಿದ್ದಳು. ತಮ್ಮ ಗಾಂಭೀರ್ಯ ರಕ್ಷಣೆಗಾಗಿ ನ್ಯಾಯಾ ಧೀಶರು ಬೂಟು ಮೆಟ್ಟಿಕೊಂಡು ಆಗಂತುಕ ರನ್ನು ಒಳಗೆ ಬರಗೊಡುವುದಕ್ಕಾಗಿ ತಾವು ಬದಿಗೆ ಸರಿದು ನಿಂತರು. “ನಾವು.... ನಮಗೆ ವಿವಾಹ ವಿಚ್ಛೇದನ ವಾಗಬೇಕು” ಎಂದು ಆ ಹೆಂಗಸು ಬಿದಿರು ಮೆಳೆಯಲ್ಲಿ ಗಾಳಿ ಬೀಸುವಾಗ ಆಗುವ ಸಪ್ಪಳ ದಂಥ ಧ್ವನಿಯಲ್ಲಿ ಹೇಳಿದಳು. ತಮ್ಮ ಆಗಮ ನದ ಉದ್ದೇಶವನ್ನು ವಿವರಿಸುವಲ್ಲಿ ತನ್ನಿಂದೇ ನಾದರೂ ತಪ್ಪನ್ನು ರ್ಯಾನ್ಸಿ ಕಂಡನೆೇೇ ಎಂದು ತಿಳಿದುಕೊಳ್ಳುವುದಕ್ಕಾಗಿ ಅವಳು ಆತನ ಕಡೆ ನೋಡಿದಳು. _ *ಹಾದು. ವಿವಾಹ ಎಚ್ಛೇದನ' ರ್ಯಾನ್ಸಿ ಗಂಭಿರವಾಗಿ ತಲೆಯಲ್ಲಾಡಿಸುತ್ತ ಹೇಳಿದ. "ಏನೊ ಎಂತೊ ನಾವಿಬ್ಬರೂ ಕೂಡಿ ಇರ ಲಾರೆವು. ಗಂಡ-ಹೆಂಡಿರಲ್ಲಿ ಪರಸ್ಪರ ಸಾಕಷ್ಟು ವ್ರೀತಿಯಿದ್ದರೂ 2 ಗುಡ್ಡಗಾಡಿನಲ್ಲಿ ಜೀವನ ಬೇಸರ ತರುವಂಥದೇ ಆಗಿದೆ. ಹೆಂಡತಿ ಕಾಡು ಬೆಕ್ಕಿನಂತೆ ಗುರುಗುಡುತ್ತಿದ್ದರೆ ಅಥವಾ ಗೂಗೆ ಯಂತೆ ಬಿಮ್ಮನೆ ಕುಳಿತಿರುವಳಾದರೆ ಗಂಡಸು ಅವಳೊಂದಿಗೆ ಹೇಗೆ ಬಾಳ್ವೆ ಮಾಡಿಯಾನು?” ಗಂಡನ ಮಾತಿಗೆ ಪ್ರತಿಯಾಗಿ ಆ ಹೆಂಗಸು ಹೇಳಿದಳು; “ಮತ್ತೆ ಗಂಡನಾದವ ಸೋಮಾರಿ ಯಂತೆ ಬಿದ್ದುಕೊಂಡರೆ, ಸದಾ ಹಸಿದಿರುವ ನಾಲ್ಕಾರು ನಾಯಿಗಳನ್ನು ಕಟ್ಟಿಕೊಂಡು ಇತರ ರಿಗೆ ತೊಂದರೆ ಕೊಡುತ್ತಿದ್ದರೆ ಹೆಂಡತಿ ಏನು ಮಾಡಬೇಕು?” "ಹುಂ. ಈ ಕಂಬರ್‌ಲ್ಯಾಂಡಿನಲ್ಲೆ ಉತ್ತಮ ವಾದ ನಾಯಿಯ ಮೇಲೆ ಹೆಂಡತಿ ಬಿಸಿ ನೀರನ್ನು ಉಗ್ಗುತ್ತಿದ್ದರೆ, ಗಂಡನ ಮೇಲೆ.ದೂರಿನ ಮೇಲೆ ದೂರನ್ನು ಹೇಳುತ್ತ ರಾತ್ರಿಯಿಡೀ ಅವನನ್ನು -ನಿದ್ದೆಗೆಡಿಸುತ್ತಿದ್ದರೆ ಗಂಡ ಏನು ತಲೆ ಜಜ್ಜೆ `ಕೊಳ್ಳಬೇಕೆ ಕ "ಗಂಡ ಈ ಗುಡ್ಡಗಾಡು ಪ್ರಾಂತದಲ್ಲೆ ಲ್ಲ ಜಿಪುಣ ಎಂದು ಗೇಲಿ ಮಾಡಿಸಿಕೊಳ್ಳುತ್ತಿರು ವಾಗ ಯಾರಿಗೆ ತಾನೆ ಸುಖನಿದ್ಮೆ ಬಂದೀತು?” ಗಂಡಹೆಂಡಿರ ಆರೋಪ ಪ್ರತ್ಯಾರೋಪ ಗಳನ್ನು ಕೇಳಿಕೊಂಡು ನ್ಯಾಯಾಧೀಶರು ತಮ್ಮ ಕರ್ತವ ನಿರ್ವಹಿಸಲು ಸಿದ್ಧರಾದರು. ತಮ್ಮ ಲ್ಲಿದ್ದ ಒಂದೇ ಒಂದು ಖುರ್ಚಿ ಮತ್ತು ಒಂದು ಸ್ಟೂಲನ್ನು ಅವರು ಅರ್ಜಿದಾರರಿಗಾಗಿ ಮುಂದೆ ಸರಿಸಿದರು. ಮೇಜಿನ ಮೇಲೆ ತಮ್ಮ ಕಾಯದೆ ಪುಸ್ತಕವನ್ನು ತೆರೆದಿಟ್ಟುಕೊಂಡು ಅದರಲ್ಲಿಯ ಅನುಕ್ರಮಣಿಕೆಯನ್ನು ಅವಲೋಕಿಸಿದರು. ಆ ಮೇಲೆ ತಮ್ಮ ಕನ್ನಡಕವನ್ನು ಒರಸಿ ಹಾಕಿ ಕೊಂಡು ಮಸಿ ದೌತಿಯನ್ನು ಸಮೀಪಕ್ಕೆ ಸರಿಸಿ ಕೊಂಡರು. "ಈ ವಿಷಯದ ಬಗ್ಗೆ ಈ ಕೋರ್ಟಿನ ಅಧಿ ಕಾರಕಕ್ಷೆಯ ಮಟ್ಟಿಗೆ ಹೇಳುವುದಾದಕೆ ಈ ಕಾಯದೆ ಪುಸ್ತಕದಲ್ಲಿ ಏನೂ ಹೇಳಿಲ್ಲ. ಆದರೆ ಸಂವಿಧಾನದಲ್ಲಿ ಹೇಳಿರುವ ಮೂಲಭೂತ ಹಕ್ಕು ಗಳನ್ವಯ ಯಾವನು ವಿವಾಹವಿಧಿಯನ್ನು ನೆರ ವೇರಿಸಬಲ್ಲನೊ ಆತನಿಗೆ ಎವಾಹವಿಚ್ಛೇದನ ಮಾಡಿಸುವ ಅಧಿಕಾರವೂ ಇರಲೇಬೇಕು. ಈ ಕೋರ್ಟು ಎವಾಹವಿಚ್ಛೇದನದ ಡಿಕ್ರಿ ಹೊರಡಿ ಸುವುದು. ಅದನ್ನು ಮಾನ್ಯ ಮಾಡುವುದು ಬಿಡು ವುದು ಸುಪ್ರೀಂ ಕೋರ್ಟಿಗೆ ಸೇರಿದ್ದು” ನ್ಯಾಯಾ ಧೀಶರು ಹೇಳಿದರು. ರ್ಯಾನ್ಸಿ ಬಿಲ್ಬೊ ತನ್ನ ಪ್ಯಾಂಟಿನ ಕಿಸೆಯಿಂದ ಒಂದು ತಂಬಾಕಿನ ಪುಟ್ಟ ಚೀಲವನ್ನು ಹೊರ ತೆಗೆ. ಆ ಚೀಲದೊಳಗಿಂದ ಒಂದು ಐದು ಡಾಲರಿನ ನೋಟನ್ನು ಮೇಜಿನ ಮೇಲಿಡುತ್ತ “ನಮ ಲ್ಲಿರುವ ಹಣವೆಂದರೆ ಇಷ್ಟೇ. ಇದನ್ನು ಸಂಪಾದಿಸಲು ಒಂದು ಕರಡಿ ಚರ್ಮ ಮತ್ತು ಎರಡು ನರಿ ಚರ್ಮಗಳನ್ನು ಮಾರಿದೆ” ಎಂದ ನಾತ. "ಈ ಕೋರ್ಟಿನಲ್ಲಿ ವಿವಾಹವಿಚ್ಛೇದನ ಕಾರ್ಯ ಕ್ಕಾಗಿ ಇರುವ ಫೀ ಐದು ಡಾಲರುಗಳು ಮಾತ್ರ" ಎಂದು ನ್ಯಾಯಾಧೀಶರು ನೋಟನ್ನು ತಮ್ಮ ಇಾ್ಪ 3 ರ ರ ್‌ಕ್ಸ್‌್‌್‌ತ” ಅನರ ನಿವಾಹವಿಚ್ಛೇದ ೪ಷ್ಠಿ ಜಾಕೀಟಿನ ಕಿಸೆಯಲ್ಲಿ ತೀರ ಮಾಮೂಲಿ ಯೆಂಬಂತೆ ತುರುಕಿದರು. ದೇಹ ಮನಗಳೆರ ಡನ್ನೂ ತುಂಬ ದಣಿಸುತ್ತ ಅವರು ಒಂದು ಹಾಳೆಯ ಮೇಲೆ ಎವಾಹವಿಚ್ಛೇದನ ಡಿಕ್ರಿ ಬರೆದು ಮತ್ತೊಂದು ಹಾಳೆಯ ವೇಲೆ ್‌ ನಕಲು ಮಾಡಿದರು. ಅವರಿಬ್ಬ ರಿಗೂಸ್ವ್ಯಾ ತಂತ್ರ್ಯ ವನ್ನು ಕೊಡಲಿದ್ದ ಆ ಕಾಗದವನ್ನು ನ್ಯಾಯಾ ಧೀಶರೇ ರ್ಯಾನ್ಸಿ ಮತ್ತು ಅವನ ಹೆಂಡತಿಗೆ ಓದಿ ತೋರಿಸಿದರು: “ರ್ಯಾನ್ಸಿ ಬಿಲ್ಬೊ, ಮತ್ತು ಅವನ ಹೆಂಡತಿ ಏರಿಲಾ ಬಿಲ್ಬೊ ಇಂದು ನನ್ಗ ಮುಂದೆ ಪ್ರತ್ಯಕ್ಷ ಜಾ ತಾವು ಇನ್ನು ಮೇಲೆ ಪರಸ್ಪರರನ್ನು ಪ್ರೀತಿಸುವುದಿಲ್ಲ. ಗೌರವಿಸುವುದಿಲ್ಲ, ಅಜ್ಞಾಪಾಲನೆ ಮಾಡು ವುದಿಲ್ಲ ಎಂದು ಪ್ರತಿಜ್ಞೆ ವಾಡಿ ಕಾಯದೆ ಯನ್ವಯ ನಿವಾಹನಿಚ್ಛೇದನ ಮಾಡಿ ಕೊಂಡರು ಎಂದು ಈ ಮೂಲಕ ಜಾಶೀರು ಪಡಿಸಲಾಗಿದೆ. ಸಹಿ. ಬೆಂಜಾ ವಿಡಪ್‌ ಟಿನೆಸ್ಸಿ ರಾಜ್ಯದ ಪೀಡ್‌ಮಾಂಟೌ ತಹಶೀಕಿನ ನ್ಯಾಯಾಧೀಶ.” “ನ್ಯಾಯಾಧೀಶರು ಡಿಕ್ರಿಯ ಒಂದು ಪ್ರತಿ ಯನ್ನು ರ್ಯಾನ್ಸಿಗೆ ಕೊಡಮಾಡಿದಾಗ ಏರಿಲಾಳ ಧ್ವನಿ ಅವರನ್ನು ,ತಡೆಯಿತು. ಗಂಡಸರಿಬ್ಬರೂ ಅವಳ ಕಡೆ ನೋಡಿದರು. ನ್ಯಾಯಾಧೀಶಕೆ, ಆ ಕಾಗದವನ್ನು ಅವನಿಗೆ ಈಗಲೆ ಕೊಡಬೇಡಿ. ಇನ್ನೂ ಎಲ್ಲವೂ ನಿರ್ಣಯ ವಾಗಿಲ್ಲ... ಮೊದಲು ನನ್ನ ಹಕ್ಕುಗಳೆಲ್ಲವೂ ಮಾನ್ಕವಾಗಬೇಕು. ನನಗೆ ಟಿ (ಅಶ ನಾರ್ಥ) ಹೆಣ ಬರಬೇಕು. ಹೆಂಡತಿಗೆ ಒಂದೇ ಒಂದು ಕುರುಡು ಕಾಸ ಸನ್ನೂ ಕೊಡದೆ ಗಂಡ ಅವಳನ್ನು ಬಿಟ್ಟುಬಿಡುವುದು "ಸರಿಯಲ್ಲ. ನಾನು ಹಾಗ್‌ಬೆಕ್‌ ಗುಡ್ಡದ ಮೇಲಿರುವ ನನ್ನ ಅಣ್ಣನ ಮನೆಗೆ ಹೋಗಲಿದ್ದೇನೆ. ನನಗೆ ಹಾಕಿಕೊಳ್ಳಲು ಬೂಟ್ಸು ಬೇಕು, ನಸ್ಕ ಬೇಕು ಮತ್ತು ಇನ್ನೂ ಕೆಲವು ವಸ್ತುಗಳು ಬೇಕು. ರ್ಯಾನ್ಸಿಗೆ ವಿವಾಹ ಎಚ್ಛೆ (ದನ ಬೇಕು ಎಂದಕೆ ಆತ ಪರಿಹಾರ ಸ ಕೊಡಲಿ,” ಏರಿಲಾ ಹೇಳಿದಳು. ರ್ಯಾನ್ಸಿ ಈ ಮಾತು ಸೇಳಿ ದಿಜ್ಮೂಢನಾಗಿ ಹೋದ “ವಿವಾಹವಿಚ್ಛೇದನ ಪ್ರಸ್ತಾಪ ಬಂದಾಗ ಪರಿಹಾರಹಣದ ಸುದ್ದಿ ಬಂದಿರಲೇ ಇಲ್ಲ. ಹೆಂಗಸರ ಸ್ವಭಾವವೇ ಹೀಗೆ: ಅಕಸ್ಮಾತ್ತಾಗಿ: ಇಲ್ಲದ್ದೊಂದು ಡೊಂಕು ತರುತ್ತಾರೆ.” ಏರಿಲಾಳ ಬೇಡಿಕೆಯ ಬಗ್ಗೆ ನ್ಕಾ ಯಸಮ ತ ತೀರ್ಮಾನ ಸಿಗಬೇ(ಕಾದದ್ದು 'ಟೋಗ್ಯ ಟು ಎಡ! ಅನಿಸಿತು. ಆದರೆ ಭಾಯಿ ಪಂಡಿ ತರು ಈ ಪರಿಹಾರ ಧನದ ವಿಷಯದಲ್ಲೂ ಮಾನ ವನ್ನೇ ತಾಳಿದ್ದರು. ಏನು ಮಾಡುವುದು? ಏರಿಲಾ ಬರಿಗಾಲಿನಲ್ಲಿಯೆ ಇದ್ದಳು. ಹಾಗ- ಬೇಕ್‌ ಗುಡ್ಡದ ದಾರಿ ಕಡಿದಾಗಿ ಕಲ್ಲುಗಳಿಂದ ತುಂಬಿತು. ಅವರು ಅಧಿಕಾರವಾಣಿಯಿಂದ ಸೇಳಿದರು: “ಏರಿಲಾ ಬಿಲ್ಬೊ , ನಿನ್ನ ಅಭಿಪ್ರಾಯದಲ್ಲಿ ಯೋಗ್ಯ ಪರಿಹಾರ ಧನ ಎಂದರೆ ಎಷ್ಟು?” “ಬೂಟ್ಸು ಮತು ಇತರ ಎಲ್ಲ ಸಾಮಾನು ಗಳಿಗಾಗಿ ಐದುಡಾಲರುಗಳು ಬೇಕಾಗಬಹುದು. ಐದು ಡಾಲರುಗಳೆಂದಕೆ ಏನೂ ಹೆಚ್ಚಾಗಲಿಲ್ಲ. ನನಗೆ ಅಷ್ಟು ಪರಿಹಾರ ಧನ ಸಿಕ್ಕರೆ ನಾನು ಅಣ್ಣನ ಮನೆ ತಲುಪಿಯೇನು.? “ಹಾಂ! ಇದೇನೂ ಅನ್ಯಾಯವಾದ ಬೇಡಿಕೆ ಯಲ್ಲ. ರಾ ಲ್ಸ ಬಿಲ್ಬೊ, ವಿವಾಹ ವಿಜೆ ಸದನ ಡಿಕ್ರಿ ಹೊರಡಿಸುವ ಮೊದಲು ನೀನು ಇ ಸ ಡಾಲರು ಕೊಡಬೇಕೆಂದು ಕೋರ್ಟು ವಿಧಿಸುತ್ತದೆ” ಎಂದರು ವಿಡಪ್‌. "ನನ್ನ ಹತ್ತರ ಒಂದು ಕಾಸೂ ಇಲ್ಲ. ಇದ್ದ ದ್ವನ್ನೆಲ್ಲ ನಿಮಗೆ ಕೊಟಿ ದ್ವೇನೈ? ರ್ಯಾನ್ಸಿ ಭಾರ ವಾದ ಧ್ವನಿಯಲ್ಲಿ ಹೇಳಿದ. ಆಗ ನ್ಯಾಯಾಧೀಶರು ತಮ್ಮ ಕನ್ನಡಕ ೪೪ ಕಸ್ತೂರಿ, ಫೆಬ್ರುವರಿ ೧೯೬೨ ಗಳಿಂದ ಉಗ್ರ ದೃಷ್ಟಿಯನ್ನು ರ್ಯಾನ್ಸಿಯೆ ಮೇಲೆ ಬೀರುತ್ತ ಹ ತೆ ಕೊಡದಿದ್ದರೆ ಕೋರ್ಟಿನ ಅಪಮಾನ ಮಾಡಿದಂತಾದೀತು,” ಎಂದರು. ರ್ಯಾನ್ಸಿ, “ನಾಳಿನ ತನಕ ಸಮಯವಿತ್ತರೆ ನಾನು ಹಣವನ್ನು ಹೇಗಾದರೂ ಐಎಲ್ಲಿಂದಲಾ ದರೂ ತಂದೇನು. ಪರಿಹಾರ ಕೊಡಬೇಕಾಗು ವುದೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ, ಎಂದ. "ಹುಂ! ನಾಳಿನ ತನಕ ಖಟ್ಲೆ ಯನ್ನು ಮುಂ- ದಕ್ಕೆ ಹಾಕಲಾಗಿದೆ. ಆಗ ನೀವಿಬ್ಬರೂ ಕೋ- ರ್ಟಿಗೆ ಹಾಜರಾಗಿ ಕೋರ್ಟಿನ ಅಪ್ಪಣೆ ಮನ್ನಿಸ ಬೇಕು. ಆಗ ವಿವಾಹ ಎಚ್ಛೆ (ದನ ಡಿಕ್ರಿ ಕೊಡ ಲಾಗುವುದು,” ಇಷ್ಟಂದು. ನಾ ಯಾಧೀಶರು ಬಾಗಿಲ ಬಳಿ ಕುಳಿತು. ಬೂಟು ಬಚ್ಚ ತೊಡಗಿ ದರು. “ಇನ್ನು ನಾವು ರಿಯಾ ಕಕ್ಕನ ಮನೆಗೆ ಹೋಗಿ ಅಲ್ಲಿ ರಾತ್ರಿ ಕಳೆಯುವುದೇ ವಾಸಿ” ಎಂದು ನಿರ್ಧರಿಸಿ ರ್ಯಾನ್ಸಿ ಚಕ್ಕಡಿಯನ್ನೇರಿದ. ಮತ್ತೊಂದು ಮಗ್ಗಲಿಂದ ಏರಿಲಾ ಚಕ್ಕಡಿ ಯನ್ನು ಏರಿದಳು. ಚಕ್ಕಡಿ ಗಡಗಡ ಸಪ್ಪಳ ಗೈಯುತ್ತ ಇ ಹಯ " ನ್ಯಾಯಾಧೀಶರು ಪೈಪ್‌ ಎಳೆದರು. ಸಂಜೆಯ ಸುಮಾರಿಗೆ ಅವರಿಗೆ ಅವರ ವಾರಪತ್ರಿಕೆ ಸಿಕ್ಕಿತು. ಮಬ್ಬು ಗತ್ತಲಾಗುವ ವರೆಗೂ ಅವರ- ಚ ಓದುತ್ತ ಗೆ ಆಮೇಲೆ ಮೇಲಿದ್ದ ನಂ ಹೊತ್ತಿಸಿ ಅದರ ಬೆಳಕಿನಲ್ಲಿ ಚಂದ್ರ ಮೂಡಿ ರಾತ್ರಿ ಊಟದ ಹೊತ್ತು ಬಂತೆಂದು ಸೂಚಿಸುವ ಸಗ ಪತ್ರಿ ತೆಯನ್ನು ಓದಿದರು. ಅವರೆದ್ದು ಮನೆಯ ಸ ಹೊರಟರು. ಅವರ ಹಾದಿಯಲ್ಲಿ ಒಂದು ದಟ್ಟವಾದ ಪೊದೆ ಇತ್ತು. ಅವರು ಅದರ ಸಮೀಪ ಬಂದಾಗ ಅದರ ಮರೆ ಯಿಂದ ಒಬ್ಬಾತ ಹೊರಬಿದ್ದು ಅವರ ಎದೆಗೆ ಬಂದೂಕು ಆನಿಸಿ ಕಿಂತ. ಅನನು ಹ್ಯಾ ಟನ್ನು ಹುಬ್ಬಿ ನ ವರೆಗೂ ಕೆಳಗೆಳೆದುಕೊಂಡಿದ್ದ.. ಹೆಚ್ಚು ಕಡಿಮೆ ಅವನ ಮುಖವನ್ನೆಲ್ಲ ಏನೊ ಒಂದು ವಸ್ತು ಮುಚ್ಚಿತ್ತು. “ನಿನ್ನ ಹತ್ತಿರ ಇರುವ ಹಣವನೆ ಲ್ಲ ಮರು ಮಾತಾಡದೆ ಕೊಟ್ಟುಬಿಡು. ನಾನು ಉದ್ವಿಗ್ನ ನಾಗಿದ್ದು ಬಂದೂಕಿನ ಕುದುರೆಯ ಮೇಲಿರುವ ನನ್ನ ಬೆರಳುಗಳು ನಡುಗುತ್ತಿವೆ' ಎಂದ ಆ ಮನುಷ್ಯ. “ನನ್ನ-ಹ-ಹತ್ತ-ರ ಐ-ಐದೇ ಡಾಲ- ರುಗಳಿವೆ” ನ್ಯಾಯಾಧೀಶರು ನೋಟನ್ನು ತಿಸೆ ಯಿಂದ ಹೊರತೆಗೆಯುತ್ತ ತೊದಲಿದರು. “ಅದನ್ನು ಮಡಿಚಿ ಸುರುಳಿ ಮಾಡಿ ಈ ಬಂದೂಕಿನ ನಳಿಗೆಯಲ್ಲಿಡು,” ಅಪ್ಪಣೆ ಬಂತು. ಸುರುಳಿಯಾದ ನೋಟು ಬಂದೂಕಿನ ನಳಿಗೆ ಸೇರಿತು. “ಇನ್ನು ನೀನು ಹೋಗಬಹುದು,” ಕಳ್ಳ ಹೇಳಿದ. ನ್ಯಾಯಾಧೀಶರ ಕಾಲುಗಳು ಸರಸರ ಹೆಜ್ಜೆ ಹಾಕಿದವು. ಮರುದಿನ ರ್ಯಾನ್ಸಿಯ ಚಕ್ಕಡಿ ಬಂತು. ಇವರು ಬರುತ್ತಾರೆಂಬ ನಿರೀಕ್ಷೆಯಿದ್ದುದರಿಂದ ನ್ಯಾಯಾ- ಧೀಶರು ಬೂಟು ಹಾಕಿಕೊಂಡೇ ಕುಳಿತಿದ್ದರು. ಅವರ ಸಮ್ಮುಖದಲ್ಲಿ ರ್ಯಾನ್ಸಿ ಹೆಂಡತಿಯ ಸ್ಸ ಯಲ್ಲಿಐದು ಡಾಲರುಗಳ ನೋಟೊಂದನ್ನು ಇಟ್ಟಿ. ನ್ಯಾಯಾಧೀಶರ ಕಣ್ಣುಗಳು ಅದನ್ನು ದಿಟ್ಟಿಸಿ ನೋಡಿದವು. ಬಂದೂಕಿನ ನಳಿಗೆಯಲ್ಲಿಟ್ಟಿ ನೋಟಿನಂತೆ ಅದು ಸುರುಳಿ ಸುತ್ತಿಕೊಂಡಿತ್ತು. ಆದರೆ ನ್ಯಾಯಾಧೀಶರು ಏನನ್ನೂ ಹೇಳಲಿಲ್ಲ. ಬೇರೆ ನೋಟುಗಳೂ ಸುರುಳಿ ಸುತ್ತಿಕೊಳ್ಳಬಾರ ದೆಂದೇನೂ ಇಲ್ಲವಲ್ಲ. ಅವರು ಇಬ್ಬರ ಕೈಗೂ ಏಿವಾಹವಿಚ್ಛೇದನದ ಡಿಕ್ರಿಯ ಒಂದೊಂದು ಪ್ರತಿ ಕೊಟ್ಟಿರು. ಗಂಡಹೆಂಡಿರಿಬ್ಬರೂ ಸ್ವಾತಂತ್ರ್ಯದಾನವನ್ನೀಯುವ ಆ ಕಾಗದಗ- ಳನ್ನು ಸಾವಕಾಶವಾಗಿ ಮಡಿಚುತ್ತ ಬೆಪ್ಪರಂತೆ ನಿಂತಿದ್ದ ರು. . ಏರಿಲಾ ರ್ಯಾನ್ಸಿಯತ್ತ 'ಮುಗ್ಧ ಆದರೆ ಡೀ ಸಂಕೋಚದ ನೋಟವನ್ನು ಬೀರಿ ದಳು. "ನೀನು ತಿರುಗಿ ಮನೆಗೆ ಹೋಗುವಿ ಎಂದು ತೆ ಕ ಳೆ ನೆ ಸ ಈ ಇ ತಃ ಇ! ೯ | ೌ ತ್‌ ಕ್‌! ಫ್‌ __ ಗಲು ನಾನೇನೂ ಕೀಳು ಪ್ರಾಣಿಯಲ್ಲ. " ಹಾಯಿಸಿದ. ತಿಳಿದಿದ್ದೇನೆ. ಶೆಲ್ಫಿನ ಮೇಲೆ ಇರುವ ಟಿನ್ನಿನ ಡಬಿ ಯಲ್ಲಿ ಬ್ರಿ ಬೈಡ್‌.ಇ ಚ ನಾಯಿಗಳಿಗೆ ಸಿಗದಿ ಕರೆದು ಸಸ ತುಣುಕುಗಳನ್ನು ಪಾತ್ರೆ ಯಲ್ಲಿ ಮುಚ್ಚಟ್ಟಿದ್ದೇನೆ. ಇಂದು ರಾತ್ರಿ ಗಡಿ ಯಾರಕ್ಕೆ ಸ ಕೊಡಲು ಮರೆಯಬೇಡ,” ಜ್‌ ರ್ಯಾನ್ಸಿಗೆ. “ನೀನು ನಿನ್ನ ಅಣ್ಣನ ಮನೆಗೆ ಹೋಗುತ್ತಿ ತಾನೆ?” ಏನೂ ಸಂಬಂಧವಿಬ್ಲದವರಂತೆ ರ್ಕಾನ್ಸಿ ಹೇಳಿದ. “ರಾತ್ರಿಯಾಗುವುದರೊಳಗಾಗಿ ಅಲ್ಲಿಗೆ ಹೋಗಬೇಕೆಂದಿದ್ದೇನೆ. ಅವರೇನೂ ಸಂಭ್ರಮ ದಿಂದ ನನ್ನನ್ನು ಸ್ವಾಗತಿಸುವುದಿಲ್ಲವೆಂದು ಬಲ್ಲೆ. ಆದರೆ ನಾನು ಹೋಗಬಹುದಾದ ಮತ್ತಾವ ಸ್ಮಳವೂ ಇಲ್ಲ. ಒಳ್ಳೇದು, ನಿನಗೇನೂ ಅಸಮಾ ಧಾನವೆಫಿಸು 'ವುದಿಲ್ಲವೆಂದಾದರೆ ಹೋಗಿ ಬರು ತ್ತೇನೆ ಎನ್ನುತ್ತೇನೆ.” ಹುತಾತ್ಮನ ಧ್ವನಿಯಲ್ಲಿ ರ್ಯಾನ್ಸಿ ಹೇಳಿದ: “ಹೋಗಿ ಬರುತ್ತೇನೆ ಎಂದರೆ ಅಸಮಾಧಾನವಾ ಇನ್ನು ನಿನಗೇನಾದರೂ ಹಾಗೆ ಹೇಳಲು ಮನಸ್ಸಿಲ್ಲವೆಂ ದಾಢರೆ .', ." ಏರಿಲಾ ಮಾನವಾಗಿದ್ದಳು. ಅವಳು ಕೈಲಿದ್ದ ಐದು ಡಾಲರಿನ ನೋಟನ್ನೂ ವಿವಾಹ ವಿಚ್ಛೇದನ ಡಿಕ್ರಿಯ ಕಾಗದವನ್ನೂ ಮಡಚಿ ತನ್ನ ಬ್ಲೌಜಿನ ಒಳಗಡೆ ಎದೆಯ ಹತ್ತಿರ ಇಟ್ಟಳು. ನೋಟು ಕಣ್ಮರೆಯಾಗುವುದನ್ನು ಬೆಂಜಾ ವಿಡಪರು ಸಂಕಟದಿಂದ ನೋಡಿದರು. “ಬಹುಶಃ ಇಂದು ರಾತ್ರಿ ನಿನಗೆ ಮನೆಯಲ್ಲಿ ಏಕಾಂತ ವಾಸದಿಂದ ಬೇಸರ ಐಎಐನಿಸಬಹುದು, ರ್ಯಾನ್ಸಿ” ಏರಿಲಾ ಹೇಳಿದಳು. ಸೂರ್ಯಪ್ಪ ಶೈಕಾಶದಲ್ಲಿ ಸ ಸ್ವಚ್ಛವಾಗಿ ಕಾಣುತ್ತಿದ್ದ ಕ್‌ ಂಡಿನತ್ತ.. ರ್ಯಾನ್ಸಿ ಕಣ್ಣುಗಳನ್ನು ಆತ ಏರಿಲಾಳ ಕಡೆ ನೋಡದೆ, “ಹೌದು. ಬೇಸರವಾದೀತು. ಆದಕೆ ಒಬರಿಿಗೆ ಪಿತ್ತ ಕೆರಳಿ ಅವರು ವಿವಾಹ ವಿಚ್ಛೇದನ ಆಗ ಕ ಅವರ ನಿವಾಹನಿಚ್ಛೇದ ೪೫ ಬೇಕುಎಂದಮೇಲೆ ಅವರನ್ನೇನು ಕಟ್ಟಿಹಾಕಲು ಬರುತ್ತದೆಯೆ?” ಎಂದ. ಏರಿಲಾ ಅಲ್ಲಿದ್ದ ಕಟ್ಟಿ ಗೆಯ ಸ್ಟೂ ಲನ್ನುದ್ಧೇ ಶಿಸಿ ಟು 21 ಸ್ಯ ಬಕ ಎಚ್ಸೆ ಜಿ ದನ ಆಗಬೇಕೆಂದು ಬೇರೆಯವರೂ ಟು ದ್ದರು. ಮತ್ತೆ ಒಬ್ಬ ರಿಗೆ ಇನ್ನೊಬ್ಬ ರು ಇರ ಬೇಕು ಎಂಬ "ಇಚ್ಛೆಯೂ ಇರಲಿಲ್ಲ” ಬರು! “ಹಾಗೆಂದು ಯಾರೂ ಹೇಳಲಿಲ್ಲ" "ಹೇಳಿದಕೆಂದು ಯಾರು ಹೇಳಿದರು? ನಾನಿನ್ನು ಅಣ್ಣನ ಮನೆಗೆ ಹೊರಡುತ್ತೇನೆ.” “ಆ ಹಳೆಯ ಗಡಿಯಾರಕ್ಕೆ ಯಾರು ಚಾವಿ ಕೊಟ್ಟಾರು! ` "ಅಂದರೆ ನಿನ್ನ ಸಂಗಡ ಚಕ್ಕಡಿಯಲ್ಲಿ ಬಂದು ಸೂ ಚಾವಿ ಕೊಡಬೇಕೆನ್ನುವಿಯಾ ರ್ಯಾನ್ಸಿ ?' ಆ ಗುಡ್ಡ ಗಾಡಿನ ಮನುಷ್ಯನ ಮುಖದ ಮೇಲೆ ಯಾವ ಭಾವನೆಯ: ೂ ಕಾಣಿಸಲಿಲ್ಲ ಆದರೆ ಅವನ ಕೈಮುಂದಕ್ಕೆ ಚಾಚಿ ಏರಿಲಾಳ "ಕೈಯನ್ನು ಏಡಿ ಯಿತು. ಶಿಲಾಪ್ರ ತಿಮೆಯ ಮುಖದಂತಿದ್ದೆ ಅವಳ ಮುಖದಲ್ಲಿ ಕೋಮಲ ಭಾವ ಒಮ್ಮೆ ಮೂಡಿ ಬಂದು ಅದನ್ನು ಬೆಳಗಿತು. “ಇನ್ನು ಮೇಲೆ ನನ್ನ ನಾಯಿಗಳು ನಿನಗೆ ಏನೇನೂ ತೊಂದರೆ ಕೊಡುವುದಿಲ್ಲ. ನಾನು ಸ್ವಲ್ಪ ಕೀಳುತನವನ್ನೆ ತೋರಿಸಿದೆ. ಎಂದೆನಿಸುತ್ತದೆ. ನೀನು. ಬಂದು ಗಡಿಯಾರಕ್ಕೆ ಚಾವಿ ಕೊಡು ಏರಿಲಾ,” ರ್ಯಾನ್ಸಿ ಹೇಳಿದ. “ನಮ್ಮ ಆ ಗುಡಿಸಲಿಗಾಗಿಯೇ ನನ್ನ ಜೀವ ಸುತ್ತಾಡುತ್ತಿದೆ. ನಾನಿನ್ನು ಮೇಲೆ ಎಂದೆಂದೂ ಸಿಟ್ಟಿಗೇಳುವುದಿಲ್ಲ. ನಡಿ ರ್ಯಾನ್ಸಿ, ಸಂಜೆಯಾ- ಗುವುದಕೊಳಗೆ ಮನೆ ಸೇರೋಣ," ಏರಿಲಾ ಏಸುದನಿಯಲ್ಲಿ ಹೇಳಿದಳು. ಅವರಿಬ್ಬರೂ ತಾನಿರುವುದನ್ನು ಮಕಿತು ಬಾಗಿ ಲತ್ತ ಹೊರಡಲು, ನ್ಯಾಯಾಧೀಶ ಬೆಂಜಾ ವಿಡ- ಪ್‌ರು ಅವರನ್ನು ತಡೆದರು: “ಟೆನೆಸ್ಸಿ ಸರಕಾರದ ಪರವಾಗಿ ನೀವು ಅದರ ಆ ಕಸ್ತೂರಿ, ಫೆಬ ಕಾಯದೆ- ಕಾನೂನು ಗಳನ್ನು ಮುರಿಯಬಾರದು ಎಂದು ವಿಧಿಸುತ್ತೇನೆ.' ಚಾ? ಪ್ರೇಮಿ ಹೈ ದಯ ಗಳಲ್ಲಿ ಮೂಡಿ ಬಂದ ಭಿನ್ನಾಭಿಪ್ರಾ ಯ, ಟು ಗಳು ಬಗೆಹರಿದರೆ ಈ ಕೋರ್ಟಿಗೆ ಸಂತೋಷವೇ ಆಗುವುದಾದರೂ ಅದು ರಾಜ್ಯದ ನೀತಿಮತ್ತೆ ಯನ್ನೂ ಗಾಂಭೀರ್ಯವನ್ನೂ ಕಾಯ್ದು ಕೊಳ್ಳ ಬೇಕಾಗಿದೆ. ನೀವಿಬ್ಬ ರೂ ಈಗ ಗಂಡಹೊಡಿರಲ್ಲ ಎಂದು ಕೋರ್ಟು ನಿಮಗೆ ನೆನಪು ಮಾಡಿಕೊಡು ತ್ತದೆ. ನಿಮ್ಮ ವಿವಾಹವಿಚ್ಛೇದನವಾಗಿರುವುದ ರಿಂದ ನೀವು ವೈವಾಹಿಕ ಜೀವನದ ಸುಖಸೆಂ- ತೋಷಗಳನ್ನು ಅನುಭವಿಸಲು ಹಕ್ಕುಳ್ಳವ ರಾಗಿಲ್ಲ.” ಏರಿಲಾ ರ್ಯಾನ್ಸಿಯ ಭುಜವನ್ನು ಹಿಡಿದುಕೊಂ ಡಳು. ಜೀವನದ ಪಾಠವನು ಕಲಿತ ಕ್ಷಣ ದಲ್ಲಿಯೆ ಅವಳು ಗಂಡನನ್ನು ಭಟ ಬೇಕೆ? [ ನ್ಯಾಯಾಧೀಶರು ತಮ್ಮ ಮಾತು ಮುಂದುವರಿ ಸಿದರು: “ಆದರೆ ಎವಾಹವಿಚ್ಛೇದನ ಡಿಕ್ರಿಯನ್ನು ಬದಲು ಮಾಡಲು ಕೋರ್ಟು :ದ್ಧವಿದೆ. ಪನಃ ವಿವಾಹ ವಿಧಿ ಜರುಗಿಸಲು ಅದು ಸಿದ್ಧವಿದೆ. ಹಾ ಹಾಗೆ ಪಕ್ಷಕಾರರು ಬಯಸಿದಲ್ಲಿ ಅವರು ಐದು ಡಾಲರು ಫೀ ಕೊಟ್ಟು ವಿವಾಹವನ್ನು ಸಾಂಗ ಗೊಳಿಸಿಕೊಳ್ಳಬಹುದು.” ಅವರ ಮಾತುಗಳಲ್ಲಿ ಏರಿಲಾಳಿಗೆ ಆಶೆಯ ಸಾಗರವೆ ಕಂಡಿತು. ಅವಳ ಕೈ ಬ್ಲೌಜಿನ ಒಳಗೆ ಹೋಯಿತು. ಐದು ಡಾಲರಿನ ನೋಟು ಪಾರಿ ವಾಳದಂತೆ.. ಹಾರಿಬಂದು ನ್ಯಾಯಾಧೀಶರ ಮೇಜಿನ ಮೇಲೆ *ುಳಿತಿತು. ರ್ಯಾನ್ಸಿಯ ಕ್ಳೈ್ಹ ಹಿಡಿದುಕೊಂಡು ನಿಂತಿದ್ದ ಏರಿಲಾಳ ಒಳಸೇ ರಿದ್ಧ ಗಬ್ಬ ನ್ಯಾಯಾಧೀಶರು ವಿವಾಹವಿಧಿ ಜರು ಗಿಸುತ್ತಿದ್ದಂತೆ ಕೆಂಪು ಬಣ್ಣ ತಾಳಿತು. ಚಕ್ಕಡಿಯನ್ನೇರಲು ರ್ಯಾನ್ಸಿ ಸಹಾಯ ಮಾಡಿದ. ನ್ಯಾಯಾಧೀಶರು ತಮ್ಮ ಕಚೇರಿಯ ಬಾಗಿ ಲಲ್ಲಿ ಕುಳಿತು ಬೂಟು ಬಿಚ್ಚಿದರು. ಜಾಕೀಟಿನ ಕಿಸೆಯಲ್ಲಿದ್ದ ಐದು ಡಾಲರಿನ ನೋಟಿನ ಮೇಲೆ ಅವರು ಕೈಯಾಡಿಸಿದರು. ತಮ ವೈಫ್‌ ಸೇದುತ್ತ ಅವರು ಕುಳಿತಾಗ ರಸ್ತೆಯಲ್ಲಿ ಆ ಹಂಡಬಂಡ ಕೋಳಿ "ಕ್ಲಕ್‌ ಕ್ಸ್‌ ಮಾಡುತ್ತ ಅಡ್ಡಾ ಡುತ್ತಲಿತ್ತು. 3 ಅವಳಿಗೆ 111111/!!1!1' ಜ್‌ (ಗ ಗ್ಗೆ 1 ವಾಗ್ಸಾ ಣಗಳು ನಿಮಿಷಗಳನ್ನು ಬಕ್‌ಬಕ್ಕೆಂದು ಗುರುತಿಸುತ್ತ ಗಂಟೆಯನ್ನು ಮಾತ್ರ ಎಂದೂ ತೋರಿಸದ ಜಟ ಆತ ವಾಾತಾಡುತ್ತಾನೆ. ಜೇ ಸಾ ನ್‌ ಸೇ ಒಂದು ವಿಷಯದಲ್ಲಾದರೂ ಸ್ತ್ರೀಪುರುಷರಲ್ಲಿ ಏಕಮತನಿದೆ; ಇಬ್ಬರೂ ಹೆಂಗಸರನ್ನು ನಂಬುವುದಿಲ್ಲ. ಸ್ಯ __ಮೆಂಕೆನ್‌ ಜೇ ಇತರರಿಗೆ ಮಸಿ ಹಚ್ಚಿದರೆ ತಾವು ಮೈತೊಳೆದುಕೊಂಡಂತಾಯಿತೆಂದು ಕೆಲ ವರು ಎಣಿಸುತ್ತಾರೆ. ಜಾ ನ೯ಸನ್‌ ಸ್ತಾನ್‌ ಸ್ಕ್ಮಾನ ನ ಇದುವೆ ಜೀವ, ಇದು ಜೀವನ ಸ್ತು ನಾನು ಕುಂದಾಪುರದಿಂದ ವತಾಬು- ಕಳಕೆ ಬಸಿ ನಲ್ಲಿ ಹೊರಬಿದ್ದೆ. ರಸ್ತೆ ಯನ್ನು ಅಗಲಗೊಳಿಸುವ ಕಾರ್ಯ ನಡ ಯಾತಿ ತ್ತು... ಮಾರ್ಗದ ಬದಿಗಳಲ್ಲಿ ಸುರಿದೆ. ಕೆಂಪು ಮಣ್ಣು ಮಳೆ ಬಂದೊಡ. ನೆಯೇ ಕರಗಿ ಕೆಂಪು ರಾಡಿಯಾಗಿತ್ತು. ಬಸ್ಸು ಬದಿಯಲ್ಲಿದ್ದವರ ಮ್ಳ ಬಟ್ಟೆಗಳ ಮೇಲೆಲ್ಲಾ ಕೆನ್ಸೀರನ್ನು ಚೆಲ್ಲುತ್ತಾ, ತಮಾಷೆ ನೋಡುತ್ತಾ ಮುಂದುವರಿಯು ತ್ತಿತ್ತು... ಕೋಟೇಶ್ವರ. ಅನೆಗುಡ್ಡೆಗಳ ನಡುವೆ ಇಕ್ಕಟ್ಟಾದ ಮಾರ್ಗದಲ್ಲಿ ಒಂದು ಕಡೆ ಓರ್ವ ವೈದಿಕ ಬ್ರಾಹ್ಮಣರು ಶುಭ್ರ ವಸ್ತ್ರಧರಿಸಿ ಬಸ್ಸಿಗೆ ದೂರದಲ್ಲಿ ನಡೆದು ಬರುತ್ತಿದ್ದರು. ಬಸ್ಸು ಪೂರ್ಣ ವೇಗ ದಿಂದ ಬರುತ್ತಿದ್ದು ದನ್ನು ದೂರದಿಂದಲೇ ಕಂಡ ಅವರು ರಸ್ತೆಯ ಬದಿಯಲ್ಲೆನಿಂತು ಕ. ತೋರಿಸಿದರು. ವೇಗ ಕಡಿಮೆಯಾಗಿ ಮೆಲ್ಲಗೆ ಅವರ ಬಳಿ ಬಂದು ನಿಂತಿತು ಬಸ್ಸು. “ಎಲ್ಲಿಗೆ? ಎಂದು ಕೇಳಿದ ಕಂಡಕ್ಟರ್‌. “ಎಲ್ಲಿಗಿಲ್ಲ ಹೋಗಿ” ಎಂದು ಶಾಂತವಾಗಿ ಉತ್ತರಿಸಿ ತಮ್ಮ ದಾರಿ ಹಿಡಿದು ಹೊರಡಲನುವಾದರು ಆ ಬ್ರಾಹ್ಮ ಣೋತ್ತಮರು. “ಮತ್ಯಾಕೆ ಬಸ್ಸು ನಿಲ್ಲಿಸಿದ್ದು? ಕುಶಾ ಲಿಗೊ?? ಎಂದು ದರ್ಪದಿಂದ ಕೇಳಿದ ಕಂಡಕ್ಟರ್‌. “ಶುಶಾಲಿಗಲ್ಲ-- ಅಗತ್ಯ ವಾಗಿ. ಇಲ್ಲೊಂದು ಕಡೆ ಮದುವೆಗೆ ಹೋಗುತ್ತಿದ್ದೇನೆ. ನಿಮ್ಮ ಬಸ್ಸು ಅಷ ಜೋರಾಗಿ ನನ್ನ ಪಕ್ಕದಿಂದ ಹಾದುಹೋಗಿ ದ್ದರೆ ನನ್ನ ಈ ಶುಭ್ರ ಬಟ್ಟೆಯ ಗತಿಯೇ ನಾಗುತ್ತಿ ಶು ? ಅದಕ್ಕಾಸಿಯೇ ಸ್ವಲ್ಪ ಜಾಗ್ರ ತೆ ವಜಸಿ- ಬಸ್ಸು ನಿಲ್ಲಿಸಿದೆ? ಎಂದು ೪೭ ಶಾಸ್ತ್ರಿಗಳು ನಡೆದೇಬಿಟ್ಟಿರು. ಐ. ಸಂಜೀವ ಶೇಣೈ. ಉಡುಪಿ ಮೂರು ಮುಂದಿ ಗೆಳೆಯರೊಡನೆ ನಾನು ಅಭ್ಯಾಸ ವರಾಡುತ್ತಿ ದ್ದೆ. ಚಾಮ ರಾಜ ಸೇಟಿಯಲ್ಲಿ ಮಹಡಿನೇಲಿನ ರೂ- ಮೊಂದನ್ನು ಬಾಡಿಗೆಗೆ ಒಡಿದಿದ್ದೆವು. ಮನೆಯ ವತಾಲಕರ ಮಲಗುವ ಮರೆ ಹಾಗೂ ನಮ್ಮ ಕೊಠಡಿಯನ್ನು ಗೋಡೆ ಯೊಂದು ಬೇರ್ಪಡಿಸಿತ್ತು, ಅಷ್ಟೆ. ನಾಲ್ಕು ಮಂದಿ ಒಂದು ಚಿಕ್ಕ ರೂವಿು ನಲ್ಲಿ ಸೇರಿದ್ದೆವು. ಅದರಲ್ಲ ಇಪ್ಪತ್ತರೊಳ ಗಿನ ವಿದ್ಯಾರ್ಥಿಗಳು; ಕೇಳಬೇಕೆ? ಖಾನಾ ವಳಿಯಲ್ಲಿ ಊಟ ಮುಗಿಸಿ ಬಂದನಂತರ ಹರಟೆಯ ಪೂರ ಎಡೆತಡೆಇಲ್ಲದೆ ಹರಿಯು ತ್ತಿತ್ತು. ಅತಿ ಸ್ನೇಹದ ಕುರುಹಾದ ಹುಸಿ ಜಗಳ, ಕುಸ್ತಿ ಸಾಮಾನ್ಯವಾಗಿದ್ದವು. ಮನೆ ಯವರಿಗೆ ಅಂಜಿ ಇವೆಲ್ಲ ಮೊದಮೊದಲು ಮಂದ್ರಸ್ಥಾಯಿಯಲ್ಲೇ ಜರುಗುತ್ತಿದ್ದವು. ಆದರೆ ಮನೆಯವರಾರೂ ಗಮನಿಸಿದಂತೆ ತೋರಲಿಲ್ಲ. ಆದಿನ ಬೆಳಿಗ್ಗೆ ಹಲ್ಲುಂಜ್ಜುತ್ತಾ ಅಂಗಳ ದಲ್ಲಿ ನಿಂತಿದ್ದೆ. ನಾಲ್ಕೈ ದು ಕೋತಿಗಳು ಛಾವಣಿ ಮೇಲೆ ಕುಳಿತು ಆಡುತ್ತಿದ್ದ ವು, ಮನೆಯ ವರತಾಲಿಕರು ಟೂತ್‌ ಹಡಿದು ಅಂಗಳಕ್ಕೆ ಬಂದರು. “ಏನ್‌ ಸಾರ್ಕ್‌ ಕೆ ಸಾಕಿದೀರಾ?? ತಮಾಷೆಗಾಗಿ ಕೇಳಿದೆ. ಅವರು ನಗುತ್ತ ಹೇಳಿದರು: “ಛೇಛೇ, ನಾವು ಸಾಕಿಲ್ಲ. ಆದರೆ ರೂಮು ಬಾಡಿಗೆ ಕೊಟ್ಟದ್ದೇವೆ.? ಇರೆ ಬ್ರಷ ಎ.ಕೆ. ಬಿ. ಕೇಶವರ್ಮೂ ೪೮ ಕಸ್ತೂರಿ, ಫೆಬ್ರುವರಿ ೧೯೬೨ ಆಂದು ರಾತ್ರಿ ಸುಮಾರು ಎರಡು ಎರಡೂವರೆ ಗಂಬಿಯಾಗಿರಬಹುದು. ಅಡುಗೆ ಮನೆಯಲ್ಲಿ ಧಪ ಧಪ ಸಪ್ಪಳ ವಾಗತೊಡಗಿತು. ಊರಲ್ಲ ಕಳ್ಳಕಾತರ ಭಯವಿದ್ದ ಮೂಲಕ ನನಗೆ ಕೂಡಲೇ ಎಚ್ಚರಿಕೆಯಾಯಿತು. ನಾನು ತುಸು ಅಂಜಿ ದವನಾದರೂ ಧೈರ್ಯಮುನಾಡಿಕೊಂಡು ದೀಪವನ್ನು ದೊಡ್ಡದು ಮಾಡಿ ಅಡುಗೆ ಮನೆ ಬಾಗಿಲು ತೆರೆಯಲು ಸನ್ನ ದ್ದ ನಾದೆ. ಹೃದಯ ಬಡಿಯುತ್ತಿದ್ದರೂ ಮೆಲ್ಲನೇ ಬಾಗಿ ತೆರೆದು ದೀಪ “ಓಡಿದು ಒಳಗೆ ನೋಡಿದೆ. ಒಂದು ದೊಡ್ಡ ಬಾವುಗವು (ಗಂಡು ಬೆಕ್ಕು) ಲೋಟದೊಳಗಿದ್ದ ಹಾಲನ್ನು ಕುಡಿಯಲು ಹೋಗಿ ಮುಖವನ್ನು ಸಿಕ್ಕಿಸಿಕೊಂಡು ಮುಂದು ಗಾಣದೇ ಅತ್ತಿತ್ತ ಅಡ್ಡಾಡತೊಡಗಿತ್ತು. ಅದರ ಕತ್ತಿನಿಂದ ಲೋಟವನ್ನು ಕಳಚಿ ತೆಗೆಯಲು ವಿಶ್ವಪ್ರಯತ್ನಮಾಡಿದೆ. ಆದರೆ ಸಾಧ್ಯವಾಗದ ಮೂಲಕ ಹಾೌಹಾರಿದೆ. ಬಾಗಿಲು ತೆರೆದು ಆ ಬಾವುಗವನ್ನು ಹಾಗೆಯೇ (ಲೋಟ ಸಹಿತ) ಹೊರಗೆ ಹಾಕಬೇಕೆಂಬ ನಿಚಾರ ಬಂದಿತು. ಆದರೆ ಹಾಗೆಯೇ ಅದನ್ನು ಬಿಟ್ಟಿ ರೆ ಎಲ್ಬಿ ಯಾದರೂ ಚಿದ್ದು ಸತ್ತು ದೀಚಂದ ಹೆದರಿಕೆಯಾಯಿತು. ಮುಂಜಾನೆಯ ವರೆಗೆ ಬಟ್ಟು ನಂತರ ನೋಡೋಣ ಎಂದು ಆದನ್ನು ಅಡುಗೆ ಮನೆಯಲ್ಲಿಯೇ ಬಿಟ್ಟು ಬಾಗಿಲನ್ನು ಭದ್ರವಾಗಿ ಮುಚ್ಚಿದೆ. ಓಟ ಜಾನೆ ಸರಿಯಾಗಿ ಏಳು ಗಂಟಿಗೆ ನಮ್ಮ ಹಾಲಿನವನು ಹಾಲು ಕೊಡಲು ಬಂದ. ಅವನಿಗೆ ನನ್ನ ತಾಪತ್ರಯವನ್ನು ಹೇಳಿಕೊಂಡೆ. ಕೂಡಲೇ ಅವನು ವಿಚಾರ ಮಾಡಿ ಒಂದು ಹಗ್ಗವನ್ನು ಇಸಿದು ಕೊಂಡು ಅದನ್ನು ಲೋಟಕ್ಕಕಟ್ಟ ಲೋಟ ಸಜತ ಜಾವುಗವು ಕೆಳಗೆ ನೇತಾಡುವಂತೆ ಮೇಲಕ್ಕೆ ಕಬ್ಬಿದ. ನಂತರ ಜಾವುಗವು ಅದರಲ್ಲಿ ತನ್ನ ೫-೧೦ ನಿಮಿಷಗಳ. ವರೆಗೆ ಜೋರಿನಿಂದ ಜೋತಾಡಿ ದೊಹ ಶನೇ ಕೆಳಕ್ಕೆ ಬಿದ್ದು ಪಲಾಯನ ಹೇಳಿತು. -.ಎಂ, ಕೆ. ಜೋಶಿ, ಬಿ.ಎ. ನಾನು ಧಾರವಾಡದಿಂದ ಈ ಊರಿಗೆ ನೌಕರಿಗೆ ಬಂದು ಎಂಟು ದಿವಸಗಳು ಸಂದಿದ್ದವು. ಅಂದು ನಮ್ಮ ದವಾಖಾನೆಗೆ ರೈತನೊಬ್ಬ ಆವತಾಂಶ ರೋಗದಿಂದ ಬಳ ಲುವ ಜಾತಿ ಹೋರಿಯೊಂದನ್ನು ತಂದಿದ್ದ. ನಾನು ಅದಕ್ಕೆ ಮದ್ದು ಕುಡಿಸುತ್ತಿರುವಲ್ಲಿ ಆ ಬಡ ರೈತ “ಯಪ್ಪಾ, ಈ ಹೋರಿಗೆ ಬ್ಯಾನಿ ಜಲ್ಹಿ ಕಡಿಮೆಯಾಗುತ್ತದ$ ಇಲ್ಲರೀಂ4? ಎಂದು ಸಹಜವಾಗಿ ಕೇಳಿದ. “ನೀವೇನು ಯೋಚಿಸದಿರಿ ಯಜವರಾನರೈೆ, ಸರಿಹೋಗುತ್ತದೆ? ಎಂದು ನಾನು ಧೈರ್ಯ ಹೇಳಿದೆ. ನನ್ನ ನುಡಿಯನ್ನು ಕೇಳಿ ಆತ ಕಣ್ಣುಗಳಲ್ಲಿ ಒಮ್ಮೆಲೆ ಹನಿದುಂಜಿ “ಯಪ್ಪಾ, ಹೆಂಗ್ಯಾದರೂ ವರಾಡಿ ನನ್ನ ಹೋರಿಯನ್ನು, ಬದುಕಿಸಿರಿ ನಿಮಗೆ ಕ್ರೈ ಜೋಡಿಸುವೆ. ಈ ಬಡವನ ಬದುಕಿನ ಆಸರ ಎರಡು ಹೋರಿಯಪ್ಪಾ? ಎಂದು ಒಳ್ಳೆ ದೈನ್ಯದಿಂದ ಬೇಡಿದ. ಆತನ ದೀನ ನುಡಿಯನ್ನು ಕೇಳಿ ನನಗೆ ತುಂಬಾ ಆಶ್ಚರೃ ವಾಯಿತು. ಪುನಃ ನಾನು “ ನೀವೇನೂ ಯೋಚಿಸದಿರಿ, ಖಂಡಿತ ಸರಿ ಹೋಗು- ತ್ತದೆ? ಎಂದು ಧೈರ್ಯ ಹೇಳಿದೆ. ನನ್ನ ಧೈರ್ಯದ ನುಡಿಯನ್ನು ಕೇಳುತ್ತಿದ್ದಂ- ತೆಯೇ ಆತನ ದುಃಖ ಇಮ್ಮಡಿಯಾಗು ತ್ತಿತ್ತು. ನಾನು ಇವನಿಗೆ ಏನು ಕೇಳ ಬೇಕೋ ತಿಳಿಯದೆ ನಿಂತಿರುವಲ್ಲಿ ನವ್ಮ ಆಫೀಸರರು ಬಂದು ನಡೆದ ಘಟನೆಯನ್ನ ರಿತು ಹೇಳಿದರು: “ಮಿಸ್ಟರ್‌, ಇಲ್ಲಿ ಸರಿ ಹೋಗುತ್ತದೆ ಎಂಬ ಶಬ್ದಕ್ಕೆ ಸತ್ತು ಹೋಗುತ್ತದೆ ಎಂದು ಅರ್ಥ.” __ಆಳವಾಯಿು ನೋಹನ್ಕ ಅವಂ೨ದಿ ಬ ॥ ಎ ' 8 | ತತ್ರಜ್ವಾನಿ ಶ್ರೇಷ್ಠ ಈಳಂತೋಡಿ ರಾಮಕೃಷಿ ಪ್ರತಿಭೆಯಿಂದ ಬೆಳೆದು, ಸಾಹಿತ್ಯಕ್ಕೆ ಉಜ್ವಲ ಕೊಡುಗೆಯನ್ನಿತ್ತು, ಲೋಕಕ್ಕೆ ತತ್ತ ನಜ್ಜಾ ನದ ಬೆಳಕನ್ನು ನೀಡಿ, ತನ್ನ ಶ್ರೇಯಸಿ ಸ ಕಾರಣ ನಾದ ಮಿತ್ರರನ್ನು ವಿಶ್ವಾಸಘಾತಕತನದಿಂದ ಕೊಲ್ಲಿಸಿ, ಲಂಚಗುಳಿತನವೇ ಮೊದಲಾದ ನೀಚ ಕೃತ್ಯಗಳ ದುಷ್ಕೀರ್ತಿಯಿಂದ ಮಡಿದ ಅದ್ಭುತ ಬಾಳುವೆ ತತ್ವಜ್ಞಾನಿ ಫ್ರಾನ್ಸಿಸ್‌ ಬೇಕ- ನ್ನನಿಗೆ ಸೇರಿದುದು. ಸಾಹಿತಿ, ದಾರ್ಶನಿಕ, ರಾಜಕೀಯ ಮುತ್ಸದ್ದಿ, ಕಾನೂನು ತಜ್ಞ ಎಂದು ಹಲವಾರು ಮುಖಗಳ ಸಮ್ಮಿಳನವನ್ನು ಬೇಕ- ನ್ನನ ಅತಿಮಾನುಷ ವ್ಯಕ್ತಿತ್ವದಲ್ಲಿ ಕಾಣುತ್ತೇವೆ. ಇತಿಹಾಸದಲ್ಲಿ ಫ್ರಾನ್ಸಿಸ್‌ ಬೆ! ಕನ್ನನ ಭದ್ರ ಸ್ಥಾನವನ್ನು ಕು ರತು ಯಾರೂ ಎಂದೂಸ ದೇಶ ಪಟ್ಟಿಲ್ಲ. ಅವನು ಆಧುನಿಕ ತತ್ವಜ್ಞಾನದ ತಂದೆ ಯೆನಿಸಿದ್ದಾನೆ ; ಆಧುನಿಕ ವಿಜ್ಞಾನಕ್ಕೂ ತಂದೆ ಯೆನಿಸಿದ್ದಾನೆ. ಅವನಿಗಿಂತ ೨೦೦೦ ವರ್ಷ ಹಿಂದೆ ಬಾಳಿದ ಮಹಾ ಗಿ ಗ್ರೀಕ್‌ ತತ್ವ ಜ್ಞಾನಿ ಅರಿ ಸ್ಟಾಟಲನ ಸಿದ್ಧಾ 14 ದಾರಿಯ; ಲ್ಲ "ತಾನು ಸ0ಕನಾಗಿ ಸಾಗಿ ಕಾಲು ತೊಡಕಿಸಿಕೊಂಡು 3. ಔ 6.7 ಹೋ ಮನೆತನದಲ್ಲಿ ಹುಟ್ಟಿ, ಅಸಾಮಾನ್ಯ ಹೊರಬರಲಾರದಾಗಿದ್ದ ತತ್ವಜ್ಞಾನ, ಎಜ್ಞಾನ ಗಳನ್ನು ಕೆಸರಿನಿಂದ ಮೇಲೆತ್ತಿದಾತ ಬೇಕನ್ನನೇ, ವಿಜ್ಞಾನದಲ್ಲಿ ಪ್ರಯೋಗ-ಪರೀಕ್ಷೆಗಳಿಗೆ ಪ್ರಾ- ಧಾನ್ಯ ತಂದುಕೊಟ್ಟಾತನೂ ಅವನೇ. ಅವನು ಇಂಗ್ಲೀಷ” ಗದ್ಯದ ಶ್ರೇಷ್ಠ ಲೇಖಕನಾಗಿದ್ದ. ಆದರೆ ಅವನ ಜೀವನ ಮಾತ್ರ ವಿರೋಧಾ- ಭಾಸಗಳಿಂದ ತುಂಬಿತ್ತು. ದೊಡ್ಡ ಮನೆತನ ದಲ್ಲಿ ಹುಟ್ಟಿ, ಬಡತನದಲ್ಲಿ ಬಾಲ್ಕ ಕಳೆಯಬೇ ಕಾಗಿ ಬಂದ ಪ್ರತಿಭಾಶಾಲಿ ಕ _ತಾಂಕ್ಷಿ ಯೊಬ್ಬನು ತನ್ನ “ಅಭೀಷ್ಟ ಸಟೆ ಯಾವ ಮಟ್ಟ ಸ್ಯ ಒಳಿದಾನೆಂದು ಕಬು ತೋರಿಸುತ್ತದೆ. ನಿಕೊಲಸ್‌ ಬೇಕನ್ನನ ಎರಡನೆಯ ಹೆಂಡತಿ ಯಲ್ಲಿ ಕೊನೆಯ ಮಗನಾಗಿ ಫ್ರಾನ್ಸಿಸ್‌ ಬೇಕ ನ್ನನು ೧೫೬೧ ಜನವರಿ ೨೨ ರಂದು ಜನಿಸಿದನು. ಆಗಾಗ್ಗೆ ಅವನ ಎಳೆಯ ಶರೀರವನ್ನು ಪೀಡಿಸು ತ್ತಿದ್ದ ಅನಾರೋಗ್ಯ ವು ಅವನ ಅಸ ಇಮಾನ್ಯ ಪ್ರತಿಭಾಶಕ್ತಿ ಯ ಮೇರೆ ಏನೂ ಸಸ ಸುಷುು ಯಾಗಲಿಲ್ಲ. ಹದಿಮೂರನೆಯ ಹರಿಯ ದಲ್ಲಿ ಬೇ- ಕನ್‌ ಕೇಂದ್ರ ಜ”ನ ಟಿ ಸಿಟಿ ಕಾಲೇಜನ್ನು ಸೇರಿ ೫೦ ಕಸ್ತೂರಿ, ದನು. ಆದರೆ ಅಂದಿನ ವಿದಾ ಭ್ಯಾಸಕ್ರ ಮವು ಅವನಿಗೆ ನಿರಾಶೆಯನ್ನುಂಟುಮಾಡಿತು. ಮೂರು ವರ್ಷಗಳಲ್ಲಿ ತೀವ್ರ ತಿರಸ್ಕಾರವನ್ನು ತಾಳಿ ಬೇಕನ್‌ ಕಾಲೇಜಿಗೆ ತಿಲಾಂಜಲಿಯಿತ್ತನು. ಹದಿನಾರರಲ್ಲಿ ಫ್ರಾನ್ಸಿನ ಬ್ರಿಟಿಷ: ರಾಯ ಭಾರಿ ಕಛೇರಿಯಲ್ಲಿ ಬೇಕನ್ನನಿಗೆ ಒಂದು ಹುದ್ದೆ ಲಭಿಸಿತು. ಸಾಹಿತ್ಯ ಎಜ್ಞ್ಞಾನಗಳ ಅಭ್ಯಾಸ ಎಡೆಬಿಡದೆ ಸ ಸಬಾ ೇೇ ಇತ್ತು. ಬಂತು ಸ್ಮಿಕ ನಿಧನದ ವಾರ್ತೆಯನ್ನು ಪ್ರಥಮ ಆಘಾತ: ತಂದೆಯ ಆಕ ಸೇಳಿ ಬೇಕನ್‌ ಕೂಡಲೇ ಸ್ವದೇಶಕ್ಕೆ ಮರಳಬಜೇ ಕಾಯಿತು. ಬೇಕನ್ನನಿಗೆ ಇನ್ನೂ ವಯಸ್ಸು ಹದಿನೆಂಟು ಪೂರ್ತಿಯಾಗಿರಲಿಲ್ಲ. ಸಿರಿವಂತ ಮನೆತನದಲ್ಲಿ ರಾಜಭೋಗವನ್ನು ಅನುಭವಿಸುತ್ತಿದ್ದ ಬೇಕನ್‌ ಈಗ ಕೈಯಲ್ಲಿ ಕಾಸಿಲ್ಲದೆ ದಿಕ್ಕುಗಟ್ಟು ಬೀದಿ ಬೀದಿ ಅಲೆದಾಡಿದನು. ಹೊಟ್ಟಿ ಬಟ್ಟಿಗೆ ಸಾಲು ವಷ್ಟು ಸಂಪತು ಒದಗಿದರೆ ಸಾಹಿತ್ಯ ರಾಜ ಜರಟಗಳಿಗಾಗಿ ಜೀವನವನ್ನು ಮೀಸಲಾಗಿರಿಸ ಬಹುದೆಂದು ಅವನ ಆಸೆ ರಯ ಸರಕಾರದಲ್ಲಿ ಯಾವುದಾದರೊಂದು ಉದ್ಯೋಗ ಪಡೆಯುವುದಕ್ಕಾಗಿ ಬೇಕನ್‌ ತನ್ನ ಬಂಧುಗಳ ಸಹಾಯ ಕೋರಿದನು. ಬೇಕನ್ನ ನಂತಹ ಪ್ರ ತಿಭಾವಂತ ವೃಕ್ತಿಗೆ ರಾಜ್ಯಸರಕಾರ ದಲ್ಲಿ ಉನ್ನತ ಪದವಿಯನ್ನು ಜಂಟ ಕಷ್ಟ- ವಾಗಬಹುದೆಂದು ಯಾರೂ ನೆನಸುವಂತಿರಲಿಲ್ಲ. ಅವನ ತಂದೆ ಮುಖ್ಯನನ್ಶಾ ಯಾಧೀಶನಾಗಿದ್ದನು. ಇಂಗ್ಲ ೦ಡಿನ 41ೇಂಯಾರದ್ದು, ದೇಶದ ರಾಜಕೀಯದಲ್ಲಿ ಅತ್ಕ ತ ಪ್ರಭಾವಶಾಲಿಯಾ ಗಿದ್ದ ವಿಲಿಯಂ ಸೊ ಲಾರ್ಡ್‌ ಬರ್ಲಿ)ನ ಪತ್ನಿ ಮತ್ತು ಬೇಕನ್ನನ ತಾಯಿ ಅಕ್ಕ ತಂಗಿಯ ರಾಗಿದ್ದರು. ಇಷ್ಟು ಮಾತ್ರ ವಲ್ಲ, ಇಗ್ಗ ೦ಡಿನ ರಾಣಿ ಎಲಿಜಬೆತ್‌ ಬೇಕನ್ನನ ಮೇಲೆ ಸ ಪಾ- ದೃಷ್ಟಿಯನ್ನು ಬೀರಿದ್ದ ಛು, ಗ ಜೀಕ್‌ ಅಂಗಲಾಜಿ ಬೇಡಿದರೂ ಸರಕಾರದಲ್ಲಿ ಫೆಬ್ರುವರಿ ೧೯೬೨ ಅವರಿಗೆ ಯಾವ ಉದ್ಯೋಗವೂ ದೊರೆಯದೆ ಹೋಯಿತು. ಇದಕ್ಕೆ ಕಾರಣ ಅವನ ಬಂಧು ಲಾರ್ಡ್‌ ಬರ್ಲಿಯೆ. , ತನ್ನ ಮಗ ರಾಬರ್ಬ್‌ ಸೆಸಿಲ್‌, ಯೋಗ್ಯತೆಯಲ್ಲಿ ದಕ್ಷತೆಯಲ್ಲಿ ಬೇಕನ್ನ ನಿಗೆ. ಸರಿಸಾಟಿಯಾಗಲಾರನೆಂದು ಮನಗಂಡ ಅವನಿಗೆ ಬೇಕನ್ನನ ಅಭ್ಯುದಯವು ಸಹಿಸಲ- ಸಾಧ್ಯವಾಗಿತ್ತು. ನಿರಾಶನಾಗಿ ಬೇಕನ್‌ ಕಾನೂನು ಅಭ್ಯಾಸಕ್ಕೆ ತೊಡಗಿದನು. ವ್ಯಾಸಂಗದಲ್ಲಿ ವಿಶೇಷ ಪ್ರಾವೀ- ಣ್ಯವನ್ನು ಪಡೆದ ಬೇಕನ್‌ ಸತತಔಪ್ರಯತ್ನದ ಫಲವಾಗಿ ೧೫೯೦ ರಲ್ಲಿ ರಾಣಿಯ ವಿಶೇಷ ಸಲಹೆ ಗಾರನಾಗಿ ನೇಮಕಹೊಂದಿದನು. ಆದರೂ ಅದ ರಿಂದ ದೊರಕುತ್ತಿದ್ದ ವೇತನ ಅತ್ಯಲ್ಪವಾಗಿತ್ತು. ಅವನು ರಾಜಕೀಯಕ್ಕೂ ಇಳಿದನು. ೧೫೯೩ ರಲ್ಲಿ ಬೇಕನ್ನನು ಪಾರ್ಲಿಮೆಂಟ್‌ ಸದಸ್ಯನಾಗಿ ಆರಿಸಲ್ಪಟ್ಟಿನು. ಒಡನೆ ಅಲ್ಲಿ ಅವನ ಪ್ರತಿಭೆ ಪ್ರಕಾಶಗೊಂಡಿತು. ಅವನ ಭಾಷಣಗಳು ಅಪ್ರ ತಿಮವಾಗಿದ್ದವು. ಇಡಿಯ ಪಾರ್ಲಿಮೆಂಟ್‌ ಭವನವು ಅವನ ನಿರರ್ಗಳವಾದ ವಾಕ್‌ಪ್ರವಾ- ಹವನ್ನು ತಲ್ಲೀನತೆಯಿಂದ ಕೇಳುತ್ತಿತ್ತು. ರಾಜಕೀಯದಲ್ಲಿ ಬೇಕನ್ನನ ಪಾತ್ರ ಕಷ್ಟತರ ವಾಗಿತ್ತು. ರಾಣಿಯ ಪ್ರಿ ಫ(ತಿಯನ್ನೂ ಉಳಿಸಿ ಕೊಳ್ಳಬೇಕು, ಜನರ ಅದರವನ್ನೂ ಗಳಿಸಬೇಕು ಎಂಬ ಅವನ ಇಬ್ಬ ಗೆಯ ಆಸೆ ಬಡುವ ಅಸಾಧ್ಯವಾಗಿತ್ತು. ಓಮ್ಮೆ ಸರಕಾರದ ತೆರಿಗೆಯ ವಿರುದ್ಧ ಭಇಮಾಗುತ ಆತ, "ಈ ತೆರಿಗೆಗ ಛನ್ನು “ೂಡಬೇಕಾದರೆ ಜನರು ಮನೆ ಪಾತ್ರೆಗೆ ಳನ್ನೂ ಬಟ್ಟಿ ಲುಗಳನ್ನೂ ಮಾರಬೇಕಾಗುತ್ತ ಡಾ ಜಾ ಯೂ ಮಂತ್ರಿಗಳಿಗೂ ಅವನ ಮೇಲೆ ಕ್ರೋಧವುಂಟಾಯಿತು. ಇದನ್ನು ಕೇಳಿದ ಕೂಡಲೇ ಬೇಕನ್‌ ನಾಚಿಕೆಯನ್ನು ತೊರೆದು ಅಧಿಕಾರಿಗಳ ಪಾದಧೂಳಿಯಲ್ಲಿ ಹೊರಳಾಡಿ ಕ್ಹಮಾಯಾಚನೆ ಮಾಡಿದನು. ಹೆನ್ನೆರಡು ವರ್ಷಗಳ ಕಾಲ ಯೋಗ್ಯ ವ ತ್ತಿ ಗಾಗಿ ಸಂಬಂಧಿಕರೊಡನೆ ಕಾಡಿ ಬೇಡಿ ಬೇಸ ತ್ತ ಬೇಕನ್‌: ತತ್ವಭ್ರಷ್ಟ ತತ್ವಜ್ಞಾ ನಿಶ್ರೇಷ್ಠ ೫೧ ಬೇಕನ್ನನು ತನ್ನ ಭವಿತವ್ಯಕ್ಕಾಗಿ ರಾಜಕೀಯ ದಲ್ಲಿ ಪ ಪ್ರಭಾನತಾಲಿಯಾದ ಇನ್ನೊಬ್ಬ ವ್ಯಕ್ತಿಯ ಬೆನ್ನು ಹಿಡಿಯುವ ಪ್ರಮೇಯ. | ಯುವಕನೂ ಚೂ ಚತುರನೂ ಆದ ಲಾರ್ಡ್‌ ಏಸೆಕ್ಸ್‌ ನೊಡನೆ ಬೆಳೆದ ಬೇಕನ್ನನ ಸ್ಪ ಹ ಒಂದು ದುರಂತ ಕಥೆಯೆ ಆಯಿತು. ೧೮೯೪ ರಲ್ಲಿ ಅಟಾರ್ನಿ ಜನರಲನ ಸ್ಟಾ ನವು ಬರಿದಾದಾಗ ಅದನ್ನು ತನ್ನ ಸ್ನೇಹಿತ ಬೇಕನ್ನ ನಿಗೆ ಕೊಡಿಸಲು ಎಸೆಕ್ಸ್‌ ಶಕ್ತಿಮೀರಿ ಪ್ರ ಪ್ರಯತ್ನ ಮಾಡಿದನು. ಅದೇ ಹುದ್ದೆಗೆ ಯತ್ನ ನಡೆಸಿದ್ದ ರಾಬರ್ಟ್‌ ಸೆಸಿಲನ ಗುಂಪಿನವರಿಗೆ ಬೇಕನ್ನನ ಮೇಲಿದ್ದ ದ್ವೇಷವು ಇನ್ನಷ್ಟು ಹೆಚ್ಚಾಯಿ: ತು. ಓಟ ಎಸೆಕ್ಸ್‌ ಇಬ ಪ್ರಯತ್ನ ಗಳಿಗೆ ವಿಜಯಶ್ರ್ರೀ ಒಬಲಿಯರಿಲ್ಲ. ಕಾನ ಜಂ ನಾಗಿ 'ಬೀಕೊಬ್ಬ ವ್ಯಕ್ತಿ ನೇಮಿಸಲ್ಪಟ್ಟಿರುವ ನೆಂದು ಕೇಳಿ -ಎಸೆಕ್‌ ಗೆ ತ] ತನ್ನ ಸ್ನೇಹಿತನಿಗಾಗಿ| ಏನೂ ಮಾಡಲಾರದೆ ಹೋದೆನಲ್ಲ ಎಂಬ ಕಳವಳದಿಂದ ಏಎಸೆಕ್ಸ್‌ ತನ್ನ ಸೋಲಿಗೆ ಪ್ರಾಯಶ್ಚಿತ್ತ ರೂಪವಾಗಿ ಅತ್ಯಂತ ಉದಾರತನದ ಶೆಲಸ ಮಾಡಿದನು. ಎರಡು ಸಾವಿರ ಪೌಂಡು ಬೆಲೆ ಬಾಳುವ ಆಸ್ಕಿ ಯನ್ನು ಎಸೆಕ್ಸ್‌ ಬೇಕನ್ನನಿಗೆ ದಾನಮಾಡಿ ದನು. ಈ ಸಮಯದಲ್ಲೇ ಬೇಕನ್‌ ಲೇಖಕನಾಗಿ ಜಗತ್ತಿನ ಮುಂದೆ ಬಂದನು. ೧೫೯೭ ರಲ್ಲಿ ಅವನ ಪ್ರಬಂಧಗಳು ಪ್ರಕಟವಾದವು. ಈ ಸಣ್ಣ ಕೃತಿಯು ಕೆಲವೇ ತಿಂಗಳುಗಳಲ್ಲಿ ಪುನರ್ಮುದ್ರಿತವಾಯಿತು. ಲ್ಯಾ- |! ಪ್ರತಿಭಾನ್ವಿತ ಪ್ರಕಾಶಕ್ಕೆ ಟಿನ್‌, ಫ್ರೆಂಚ್‌ ಮತ್ತು ಸಂ ಯಂ ಭಾಷಿ ಗಳಲ್ಲಿ ಅನುವಾದಗಳೂ ಪ್ರಕಟಿಸಲ್ಪ ಟ್ವಿವು. ಕೀರ, ಬೆಳಗಿದರೂ ಬೇಕನ್ನನ ನ ಆಲ ಷ್ಟ ಪರಿಸ್ಸಿ ತ್ರಿ ಇನ್ನೂ ತೃ ತೃಪ್ತಿ ಕರವಾಗಿರಲಿಲ್ಲ,ಪ (ಪ್ರ ತಿಷ ಯ ಬೆನ್ನು ಹತ್ತಿದ ಅವನ ದು ಂದುಗಾರತೆಗೆ ಮಿತಿಯಿರಲಿಲ್ಲ. ಒಮ್ಮೆ ಮುನ್ನೂರು ಪೌಂಡುಗಳ ಸಾಲಕ್ಕಾಗಿ ಅವನು ಬಂಧನಕ್ಕೊಳಗಾಗಬೇಕಾಯಿತು. ಬೇಕನ್‌ ಈಗ ವಿವಾಹಸಂಬಂಧದಿಂದ ಸಂಪ ತ್ತನ್ನು ಗಳಿಸುವ ಪ್ರಯತ್ನ ದಲ್ಲಿ ನಿರತನಾಗಿದ್ದನು. ಹ್ಯಾಟಿನ್‌ ಎಂಬ 'ಧವೆಯನ್ನು ಆತ ಒಲಿಸಬೇ ಕಾಗಿತ್ತು. ಆಕೆಯ ಸಡಸುೂಗಳು ಅಸಹ್ಯವಾಗಿ ದ್ಡುವು. ಆದಕೆ ಬೇಕನ್‌ ಅವಳ ಸಂಪತ್ತಿನ ಮೇಲೆ ಕಣ್ಣಿ ಚ್ಚ ದ್ಧ್ದ ನು. ಐಸೆಕ್ಸ್‌ ತನ್ನ ಸ್ನೇಹಿತ ನಿಗೋಸ್ಕ ೧0 ಆಕೆಗೆ 1] ಆಕೆಯ ತಾಯಿಗೆ ಪತ್ರ ಗಳನ್ನು ಬರೆದನು. ಆದರೆ ಬೇಕ- ನ್ನನನ್ನು ತಿಕಸ ರಿಸಿದ ಈ ಹೆಣ್ಣು ಅವನ ಇನ್ನೊಬ್ಬ ಟೊಯಡ ಸರ್‌ ಎಡ್ವರ್ಡ್ಸ್‌ ಕೋಳ್‌ನನ್ನುವ ುದುವೆಯಾದಳು. ಇಷ ರಲ್ಲಿ ಎಸೆಕ್ಸ್‌ನ ಭಾಗ್ಯ ಇಳಿಮುಖ ವಾಗಿತು. ಜನತೆಯ ದೃಷ್ಟಿಯಲ್ಲಿ ಅವನು ದೊಡ್ಮವ ಹ್‌ ಯಾಗಿದ್ದರೂ ಸಜ ವರ್ತು ಲಗಳಲ್ಲಿ ನ ಪ್ರಭಾವ ಕಡಿಮೆಯಾಗಿತ್ತು. ಎಸೆಕ್ಸೌ ಮನಸ್ಸಾಶ್ಷಗೆ ವಿರೋದವಾಗಿ ರಾಣಿಗೆ ಪ್ರಲೆಬಗುವ ವ್ಯಕ್ತಿಯಾಗಿರಲಿಲ್ಲ. ರಾಣಿಯ ಅವಕೃಪೆಗೆ ಪಾತ್ರನಾದ ಆತ ರಾಜಿಯ ಎರುದ್ಧ ಬಳಸಂಚು ಹೂಡಿರುವನೆಂಬ ವದಂತಿಯೂ ಬಲವಾಗಿ ಹಬ್ಬಿತು. ಬೇಕನ್‌ ಉಭಯಸಂಕಟಕ್ಕೆ ಸಿಲುಕಿದನು. ಎಸೆಕ್ಸ್‌ನ ಪಕ್ಷ ಹಿಡಿದರೆ ಅಧಿಕಾರಿಗಳ ಆಸೆಂ- ತುಬ್ಬಗೆ ಕಾರಣನಾಗುವೆನೆಂದು ಬೇಕನ್‌ ಭಯ ದಿಂದ ಗಡಗಡನೆ ನಡುಗಿದನು. ದುಡುಕಬಾರ ದೆಂದೂ ರಾಣಿಯ ಪ್ರೀತಿಯನ್ನು ಕಳೆದುಕೊಳ ಬಾರದೆಂದೂ ಮಿತ್ರನನ್ನು ಬೇಡಿದನು. ಎಸೆ. ಕನ ಪರವಾಗಿ ರಾಣಿಯೊಡನೆ ಸಂಧಾನ ನಡೆ ಸುವ ಪ್ರಯತ್ನ ಮಾಡಿದನು. ಆದರೆ ಇದರಿಂದ ರಾಣಿಯ ಕೃಪೆ ದೂರವಾಗ:ವ ಚಿಹ್ನೆ ತೋರಿ ದೊಡನೆಯೇ ಬೇಕನ್‌ ಮಿತ್ರದ್ರೋಹಕ್ಕೆ ಅಣಿ ಯಾದನು. ಎಸೆಕ್ಸ್‌ ನನ್ನು ನ್ಯಾಯಾಲಯದ ಮುಂದೆ ತಂದು ನಿಲ್ಲಿಸಿದರು. ಬೇಕನ್‌ ತನ್ನ ಮಿತ್ರನ ವಿರುದ್ಧ ಸರಕಾರದ ವಕಾಲತು ವಹಿಸಿದುದು ಮಾತ್ರವಲ್ಲ; ತನ್ನ ಸರ್ವಶಕ್ತಿಯನ್ನೂ ಎಲ್ಲ ೫೨ ಕಸ್ತೂರಿ, ಫೆಬ್ರುವರಿ ೧೯೬೨ ಚಾತುರ್ಯವನ್ನೂ ಮಿತ್ರನ ಸ ಸರ್ವನಾಶಕ್ಕಾಗಿ ಉಪಯೋಗಿಸಿದನು. ತನ್ನ ಮಿತ್ರನಿಗೆ ಅತಿ ಹೆಚ್ಚಿನ ಶಿಕ್ಷೆಯಾಗುವಂತೆ ಪ್ರಯತ್ನ | ಮಾಡಿದನು. ಗ ನಿಗೆ ತನ್ನ ಸ್ದೆ ೇಹಿತನೆ ಕ ವಿಪರೀತ ವಾದ ದಿಂದ ಳು ಓಚುತಿದಂತಾಯಿತು. ಆದರೆ ಅಸ ಹಾಯ ಸಿ ತಿಯಲ್ಲಿ ಅವನೇನೂ ಮಾಡುವಂತಿರ ಲಿಲ್ಲ. ತಂನು ಶಕ ಒಿಮ್ಮೀರಿ ಯಾವನ ಅಭ್ಯುದಯ ಕ್ಕಾಗಿ ತನಃ:ಮನಧನಗಳಿಂದ ಶ್ರ ಮವನ್ನು ವಹಿಸಿ ದನೊ ಆಂಥ ಪ್ರಾ ಣಸ್ನೇಹಿತಕ ಅಸಾಮಾನ್ಯ ಪೃತಿಭೆಗೆ ಎಸೆಕ್ಸ್‌ ತನ್ನ, ಪ್ರಾಣವ ನ್ನು ಚಹುತ್ತಿ ಯಾಗಿ ಗ ವ್ಯ ಜನರ ಆದರಕಸ್ಕೆ ಪಾತ್ರನಾದ ಒಬ್ಬ ಮಹಾ ವ್ಯಕ್ತಿಯ ಮೇಲೆ ಆದ ಭೀಕರ ಶಿಕ್ಷೆ ಲಂಡನಿನ ವಾತಾವರಣವನ್ನು ಪ್ರಕ್ಷುಬ್ಧಗೊಳಿಸಿತು. ಸರಕಾ ರದ ವರ್ತನೆಯನ್ನು ಸಮರ್ಥಿಸಿ, ಇಸ ಮಾಡಿದ ಟೆೇಜಾರಗಳನ್ನು ಸ್ನ ವಠ್ದಿಸಿ ಒಂದು ಪ್ರಕ ಟಣೆಯನ್ನು ಹೊರಡಿಸೆ 125 ರಾಣಿ ಬೇಕನ್ನ ನಿಗೆ ಹೇಳಿದಳು. ವಾಗ್ಗೆ,ಖರಿಯಿಂದ ಮಿತ್ರನ ರಕ್ತವನ್ನು ತೋಯಿಸಿದ ಬೇಕನ್‌ ಚನೇಸಟ ಆತನಿಗೆ ಅಂತ್ಯೆ (ಬ್ಚಿ ಯನ ನ್ನು ಮಾಡಿ ಮು ಗಿಸಿದನು. ಕೆಲವೇ ಸ ಯದಲ್ಲಿ ರಾಣಿ ಕಾಲವಾದಳು. ಜೇಮ್ಸ್‌ ಪಟ್ಟಕ್ಕೆ ಬಂದನ ು. ಜೇಮ್ಸ್‌ ಗಲ್ಲಿಗೇರಿ ಸಲ್ಪಟ್ಟ”' ಎಸೆಕ್ಸನ ಮೇಲೆ ಸುಸು ಛ್ಛವನಾಗಿದ್ದನು ಎಸ್ಸೆಕ್ಸನೊಂದಿಗೆ ಅಪರಾಧಿ ಯೆಂದು ತೀರ್ಮಾನಿಸಲ್ಪಟ್ಟು ಜೈಲುವಾಸವನ್ನ ನುಭವಿಸುತಿ ದ್ದ ಲಾರ್ಡ್‌ ಸಾಂತೇಪ್ಪನ್ನನನ್ನು ಬಿಡುಗಡೆ ಮಾಡುವಂತೆ ಅವನು ಅಪ್ಪಣೆ ಕೊಡಿ ಸಿದನು. ಆಗ ತಾನು ವಹಿಸಿದ ಕ್ರೂರ ಪಾತ್ರ ವನ್ನು ಮರೆಸುವುದಕ್ಕಾಗಿ ಬೇಕನ್‌ ತನ್ನನ್ನು ಕ್ಷಮಿಸುವಂತೆ ಸಾಂತೇಪ್ಪನ್ನನಿಗೆ ದೈನ್ಯದಿಂದ ಪತ್ರ ಬರೆದನು. ತನ್ನ ಹೊಸ ಸ್ವಾಮಿಯ ಆದರವನ್ನು ಛಿಸುವುದಕ್ಕೆ ಬೇಕನ್‌ ತನ್ನ ಚಾತುರ್ಯವನ್ನೆಲ್ಲ ವಿನಿಯೋಗಿಸಿದನು. ಪಟ್ಟಾಭಿಷೇಕದ ದಿನ "ನೈಟ್‌' ಪದವಿಯನ್ನು ಪಡೆದ ನೂರು ಮಂದಿಯಲ್ಲಿ ಬೇಕನ್‌ ಒಬ್ಬನಾ ಗಿದ್ದನು ಕೆಲವೇ ಸಮಯದಲ್ಲಿ ಊರ ಮುಖ್ಯ- ಸ ಸನೊಬ್ಬ ನ ಮಗಳನ್ನು ಮದುವೆಯಾದನು. ಪ್ರಕ್ಷುಬ್ಧ ರಾಜಕೀಯ ಜೀವನದ ಮಧ್ಯದಲ್ಲಿ ಬೇಕನ್ನನ ಪ ಪ್ರಶಾಂತ ದಾರ್ಶನಿಕ ಸಾಹಿತ್ಯ ಎಡ ಬಿಡದೆ "ಸಾಸಿತ್ತು. ೧೬೦೫ ರಲ್ಲಿ ಉಗ ನದ ಮುದ್ರ ಡೆ” ಮತ್ತು ೧೬೦೯ ಲ್ಲಿ “ಪ್ರಾ ಚೀನರ ಪ್ರತಿಭ” ಪ ಪ್ರಕಟವಾದವು. ೧೬೧೨ ರಲಿ ಪ್ರ “ಪ್ರ- ಬಂಧಗಳ ಸ್ರ ಆವೃತ್ತಿ ಪ ಪ್ರಕಾಶಕ್ಕೆ ಜಃ ೧೬೦೪ ರಲ್ಲಿ ಚಳ ಸಜ 10ಖಿಗಾಗ ನಾಗಿಯೂ ೧೬೦೭ ರಲ್ಲಿ ಸೊಲಿಸಿಟರ್‌ ಜನರಲ ನಾಗಿಯೂ ೧೬೧೨ ರಲ್ಲಿ ಅಟಾರ್ನಿ ಜನರಲ ನಾಗಿಯೂ ನೇಮಕಹೊಂದಿದನು. ತನಗೆ ಲಭಿಸಿದ ಪದವಿಯನ್ನು ಯೋಗ್ಯ ರೀತಿ ಯಲ್ಲಿ ಉಪಯೋಗಿಸುವ ಒಳೆ 1 ಯತನವನ್ನು ಬೇ ಕನ್‌ ತೋರಲಿಲ್ಲ. ಕಾರ್ಯ ಸಿದ್ದ ಯ ಮೇಲೆ ಲಕ್ಷ್ಯ ಎಟ್ಟಿ ಅವನಿಗೆ ನ್ಯಾಯ ನಖಳು ತುಚ್ಛ ವಾಗಿದ್ದ ಪ್ರ. ಪವೀಚಮ್‌ ಎಂಬ ವೃದ್ಧ ಪಾದ ಯೊಬ್ಬ'ನ ಮೇಲೆ ದೇಶದ್ರೋಹದ ಅಪಾದನೆ ಯನ್ನು ಹೊರಿಸಿ ನ್ಯಾಯಾಲಯ: ಕ್ರ್ಕ ತಂದಿದ್ದರು. ಸ ಮೇಲೆ ಖಚಿತ ಪ್ರಮಾಣಗಳಿರರಿ್ಲ್ಲ. ಆದರೆ ಶಿಕ್ಷೆಕೊಡಿಸಲು ಬೇಕಾದ ಕಾನೂನು ಗಳನ್ನಾಗಲಿ ಆಧಾರವನ್ನಾಗಲಿ ತರ್ಕಪ್ರೌಢಿಮೆ ಯನ್ನಾಗಲಿ ಒದಗಿಸಿಕೊಡುವುದು ಬೇಕನ್ನನ ಬುದ್ಧಿ ಏಂತಿಕೆಗೆ ನಿಲುಕದ ವಿಚಾರವಾಗಿರಲಿಲ್ಲ. ನ್ಯಾ ಯಾಧೀಶರೊಳಗೆ ಮೂವರನ್ನು ಬೇಕನ್‌ ಗುಪ್ರ ಸಂಧಾನ ನಡೆಸಿ ಒಲಿಸಿದನು. "ನಾಲ್ಕನೆಯ ವನಾದ ಕೋಕ್‌ ಮಾತ್ರ ಕೋರ್ಟಿನ ಮುಂದೆ ತೀರ್ಮಾನಕ್ಕೆ ಬರಲಿರುವ ವ್ಯಾಜ್ಯದ ವಿಚಾರ ವಾಗಿ ವಕೀ(ಲನೊಬ್ಬನು ನ್ಯಾಯಾಧೀಶರೊಂದಿಗೆ ಸಂಧಾನ ನಡೆಸುವುದು ನ್ಯಾಯಬಾಹಿರವಾದು ದೆಂದು ಬಲವಾಗಿ ವಿರೋಧಿಸಿದನು. ಆದರೆ ತನ್ನ ಚಾತುರ್ಯವನ್ನು ಉಪಯೋಗಿಸಿ, ಅರಸ ನಿಗೆ ಪತ್ರವನ್ನು ಬರೆದು, ಕೋಕ್‌ ಕೂಡ ಶಿಕ್ಷೆಗೆ ಒಪ್ಪೈವಂತೆ ಮಾಡಿದ ಸಾಹಸ ಮತ್ತು ಕೀರ್ತಿ ಬೇಕನ್ನನಿಗೆ ಸಲ್ಲುತ್ತದೆ... ಪೀಚಮ್‌ ತನ್ನ ಉಳಿದ ಆಯಸ್ಸನ್ನು ಕಾರಾಗೃಹಡ ಸರಳುಗಳ ಹಿಂದೆ ಕಳೆಯಬೇಕಾಯಿತು. ೧೬೧೬ ರಲ್ಲಿ ಪ್ರಿವಿ ಕೌನ್ಸಿಲಿನ ನ್ಯಾಯಾಧೀಶ ' ನ್ಯಾಯಾಧೀಶನಾಗಿದ್ದ ಬೇಕನ್‌ _ ಪದವಿಯನ್ನೇರಿದನು. . ತ್ತಿದ್ದ ವಂಚನೆಗಳ ಬಗ್ಗೆ ವಿಚಾರಣೆ ನೇಮಕವಾಗಿದ್ದ ವಿಚಾರಗಳನು ಕಾರ್ಯವು ನೆರವೇರಲಿಲ್ಲ. ಜೀಕನ್‌: ತತ್ವಭ್ರಷ್ಟ _ ನಾಗಿಯೂ ೧೬೧೭ ರಲ್ಲಿ ಮುಖ್ಯ ನ್ಯಾಯಾಧೀಶ ನಾಗಿಯೂ ಬೇಕನ್‌ ಅಧಿಕಾರದ ಮೆಟ್ಟಿಲನ್ನು .. ಏರುತ ಹೋದನು. ಅವನ ಭಾಗ್ಯ ದಿನೇ ದಿನೇ ವರ್ಧಿಸುತ್ತಿತ್ತು. ನಾನ್ಸೆಲಂ್‌ ಹೂದೋಟಿವನ್ನು ಲಾಲಿ ಸುವುದು, ಸಾಹಿತ್ಯವನ್ನೋದುವುದು ಇತ್ಯಾದಿ ಮನೋರಂಜನೆಯೊಂದಿಗೆ ಆತನ ಸುಖಮಯ . ಜೀವನ ಸಾಗಿತ್ತು. ಆಮೇಲೆ ಒಮ್ಮೆಲೆ ದುರ್ವಿಧಿ ಅವನ ಮೇಲೆ ತಿರುಗಿ ಬಿತ್ತು. ನ್ಯಾಯಾಲಯಗಳಲ್ಲಿ ನಡೆಯು ನಡೆಸಲು ಸದಸ್ಯರ ಪಾರ್ಲಿಮೆಂಟ್‌ ಸಮಿತಿ ಕೌತುಕವನ್ನು ಉಟುಮಾಡುವ ಬು ಬಯ ಲಿಗಳೆಯಿತು. ಲಾರ್ಡ್‌ ಛಾನ್ಸೆಲರ್‌ ಜ್‌ ತೆಗೆದುಕೊಂಡ ಲಂಚ ಗಳ ಒಂದು ಪಟ್ಟಿ ತಯಾರಾಗಿತ್ತು. ಆಬ್ರೈೇ ಎಂಬ ವೃಕ್ತಿ ತನ್ನ ಒಂದು ವ್ಯಾಜ್ಯದಲ್ಲಿ ನ್ಯಾಯಾ ಲಯದ ವಿಲಂಬದಿಂದ ಕಂಗೆಟ್ಟಿದ್ದನು. ಛಾನ್ಸೆ ಲರನಿಗೆ ನೂರು ಪೌಂಡುಗಳನ್ನು ಕಾಣಿಕೆಯಾಗಿ . ಇತ್ತರೆ ಕಾರ್ಯವು ಶೀಘ್ರವಾಗಿ ಕೈಗೂಡುವು ' ಜೆಂಬ ಸೂಚನೆ ಬಂತು. ' ಮಾಡಿ ಹಣ ತಂದು ಛಾನ್ಸೆಲರನ ಪಾದಗಳಲ್ಲಿ ಬಡ ಆಬ್ರೇೇ ಸಾಲ ಸಮರ್ಪಿಸಿದನು. ಆದರೆ ನೆನಸಿದಂತೆ ಆತನ ಇನ್ನಷ್ಟು ವಿಳಂಬ ಪ್ರತಿಕೂಲವಾದ ವಾದ ಮೇಲೆ ಅವನಿಗೆ 'ಶೀರ್ಮಾನ ಕೋರ್ಟಿನಿಂದ ಹೊರಟಿತು. ಇನ್ನೊಬ್ಬ ಬಡಪಾಯಿ ಎಗರ್ಟನ”ಗೆ ನಾನ್ನೂರು ಪೌಂಡುಗಳ ಕಾಣಿಕೆಯನ್ನು ಮಾಡಬೇಕೆಂದು ಛಾನ್ಸೆಲರನ ನಿಕಟವರ್ತಿಗಳ ನಿರ್ದೇಶ ಬಂದಿತ್ತು. 'ಆದರಕೆ ತೀರ್ಮಾನದ ಸಮಯ ಈತನಿಗೂ ತಿರುನಾಮವೇ ಗತಿಯಾಯಿತು. ಬೇಕನ್ನನ ವಿಚಾರಣೆ ನಡೆಸಲು ಪಾರ್ಲಿ `ಮೆಂಟಿನ ಹದಿನೆಂಟು ಸದಸ್ಯರ ಸಮಿತಿ ಏರ್ಪ- ತತ್ವಜ್ಞಾನಿ ಶ್ರೇಷ್ಠ ಶಕ ಟ್ವಿತು.. ಬೇಕನ್‌ ಜನರಿಗೆ ಮುಖ ತೋರಿಸಲಾ ರೆ ನಿವಾಸಕ್ಕೆ ತೆರಳ್ಕಿ, ಬಾಗಿಲುಗಳನ್ನು ಭದ್ರ ಗೊಳಿಸಿ ನಿಶ್ಚೇತನನಾಗಿ ಹಾಸಿಗೆಯಲ್ಲಿ ಹೊರ ಳಾಡಿದನು. 'ಜೀಕನ್ನ ನು ಮಾಡಿದ ಇನ್ನೂ ಹಲ ವಾರು ವಂಚನೆ ಗಳು ಬಯಲಿಗೆ ಬಂದವು. ಬೇರೆ ದಾರಿ ಕಾಣದೆ ಬೇಕನ್‌ ತನ್ನ ಮೇಲೆ ಮಾಡ ಲ್ಪಟ್ಟಿ. ಆಪಾದನೆಗಳೆಲ್ಲ ನಿಜವಾದುವೆಂದೂ ವ ಅಪರಾಧಿಯೆಂದು ಬಪ್ಪಿ ಕೊಳ್ಳವೆ ನೆಂದೂ ಸಾರಿದನು. ತೀರ್ಮಾನವಾಗುವ ವೇತೆ ವಿತೇಷ ವಾಗಿ ನಿಶ್ಶಕ್ತನಾದುದರಿಂದ ಅವನನ್ನು ಸಭಾ ಭವನಕ್ಕೆ ೫4೮ುಗಲ್ಲಲ ಬೇಕನ್‌ "ನಲ್ವತ್ತು ಸಾವಿರ ಪೌಂಡುಗಳೆ ದಂಡ ತೆರಬೇಕೆಂದೂ ರಾಜನ ಇಚ್ಛೆಯ ಮೇರೆಗೆ ಜೈಲುವಾಸ ವನ್ನನು ಭವಿಸಬೇಕೆಂದೂ ತೀ ಕಸ] ಅವನು ಸರಕಾರದ ಹುದ್ಕೆಗಾಗಲಿ ಪಾರ್ಲಿ ಮೆಂಟ್‌ ಸದಸ್ಯತನಕ್ಕಾಗಲಿ ಅನರ್ಹನೆಂದು ಸಾರಲಾಯಿತು. ಅಪ್ರತಿಮ ಮೇಧಾವಿಯ ಉನ್ನತ ಪದವಿ ಅತ್ಯಂತ ಅವಮಾನಕರವಾದ ಸನ್ನಿವೇಶದಲ್ಲಿ ಸಮಾಪ್ತವಾಯಿತು. ಎರಡೇ ದಿನಗಳಲ್ಲಿ ಬೇಕನ್ನನನ್ನು ಬಂಧನ ದಿಂದ ಬಿಡುಗಡೆಗೊಳಿಸಿದರು. ದಂಡದ ಹಣ ವನ್ನು ರಾಜನ ಖಜಾನೆಯಿಂದ ಕೊಡಿಸಲಾ ಯಿತು. ಉಳಿದ ಶಿಕ್ಷೆಯನ್ನು ಮನ್ನಿಸಲಾಯಿತು. ಪಾರ್ಲಿಮೆಂಟ್‌ ಸದಸ್ಯನಾಗಲೂ ಅನುಮತಿ ಯನ್ನೀ(ಯಲಾಯಿತು. ಆದರೆ ಅವಮಾನದ ಹೊಕೆ ಯನ್ನು ಸಹಿಸಲಾರದ ಬೇಕನ್‌ ಪಾರ್ಲಿಮೆಂ ಟಿನ ಕಡೆ ಇಣಿಕಿ ನೋಡಲಿಲ್ಲ. ಸರಕಾರ ಅವ ನಿಗೆ ಇನ್ನೂರು ಪಾಂಡು ವಿರಾಮವೇತನವನ್ನು ಮಂಜೂರು ಮಾಡಿತು. ಆದರೆ ಬೇಕನ್ನನ ವಿಲಾಸ ಜೀವನಕ್ಕೆ ಈ ಹಣ ಸಾಕಾಗುತ್ತಿರ ಲಿಲ್ಲ. ಕೊನೆಯ ದಿನಗಳಲ್ಲಿ ಹೆಂಡತಿಯ ನಡತೆ ಅವನಿಗೆ ಬಗ್ಗುತ್ತಿ ರಲಿಲ್ಲವೆಂದು ತಿಳಿಯುತ್ತದೆ. ಹೆಣದ ತೊಂದಕೆಯಿಂದಾಗಲಿ ಗೃಹತಾಪ ತ್ರಯದಿಂದಾಗಲಿ ಬೇಕನ್ನನ ಪ ಶ್ರ ತಿಭೆ ಸ ೫೪ ಕಸ್ತೂರಿ, ಫೆಬ್ರುವರಿ ೧೯೬೨ ವಾಗಲಿಲ್ಲ. ಜೀವನದ ಕೊನೆಯ ದಿನಗಳಲ್ಲಿ ಹಲವಾರು ಮಾನಸಿಕ ಗೊಂದಲಗಳ ಮಧ್ಯೆ ಇಂದಿಗೂ ಖ್ಯಾತವಾಗಿರುವ ಅವನ ಗ್ರಂಥಗಳು ಪ್ರಕಟವಾದವು. ಬೇಕನ್ನ ಡು ಮರಣದ ಸನ್ನಿವೇಶ ಅರ್ಥಗರಿ ತ ವಾಗಿದೆ. ಹಿಮದಲ್ಲಿಟ್ಟಿ ವಸು ಕಬ ದೆಂಬುದನ್ನು ಪರೀಕ್ಷಿಸುವುದಕ್ಕಾಗಿ ಒಂದು ದಿನ ಒಂದು ಕೋಳಿಯನ್ನು ಕೊಂಡುಕೊಂಡು ಬೇಕನ್‌ ಅದನ್ನು ಹಿಮದಲ್ಲಿ ಹೂತಿಟ್ಟನು. ಇಷ್ಟ ರಲ್ಲಿ ಅವನ ದೇಹಕ್ಕೆ ಚಳಿಯ ಆಘಾತವುಂಟಾ ಯಿತು; ಅಂಗಾಂಗಗಳು ಮುದುಡಿಕೊಂಡವು. ಅವನನ್ನು ಹತ್ತಿರದ ಮನೆಗೆ ಒಯ್ಯಲಾಯಿತು. ಮನೆಯವರು ಅವನನ್ನು ಪ್ರೀತಿಯಿಂದ ನೋಡಿ ಕೊಂಡರು. ಅಲ್ಲಿ ಒಂದು ವಾರದ ಕಾಲ ಹಾಸಿಗೆಯಲ್ಲಿ ಮಲಗಿದ್ದು ಬೇಕನ್‌ ೧೬೨೬, ಎಪ್ರಿಲ್‌ ೯ ರಂದು ಪ್ರಾತಃಕಾಲ ಇಹಲೋಕ ದಿಂದ ಕಣ್ಮಕೆಯಾದನು. ಪ್ರಾಯೋಗಿಕ ವಿಜ್ಞಾ ನದ ಖಯಷಿ ಪ್ರೆಯೋಗದ ದೆಸೆಯಿಂದಲೇ ಮುಗಿದುಹೋದನು. ಬೇಕನ್‌ ಜೀವಿಸಿದ ಕಾಲ ಮಾನವನ ಇತಿ- ಹಾಸದಲ್ಫ ಸಂಧಿಕಾಲ. ಕಾಪರ್ನಿಕಸ5, ಗೆಲಿ ಲಿಯೋ 'ಮೊದಲಾದ ಖಗ್ಗೋಲ ಶಾಸ್ತ್ರಜ್ಞ ರು ವಿಶ್ವ ದ ಅಪಾರತೆಯನ ನ್ನು ತೋರಿಸಿಕೊಟ್ಟು ಮಠ ಗಳು ಪ್ರತಿಪಾದಿಸ ತ್ತ ಬಂದಿದ್ದ ಪ್ರಪಂಚದ ಸ್ವ ರೂಪವನ್ನೇ ಸುಳು ಗಳೆದಿದ್ದರು. ಕಾಗದ, ಮುದ್ರ ಣ್ಶ ಜಾ “ದಿಕ್ಟ ಫ್ರಾ, ಸಿಡಿಮದು, ಇಸ ಸಳಾನಿವ ಜನಜೀವನದಲ್ಲೂ ದುತ್ರಾಂತಿ ಎಬ್ಬಿ ಸಿದ್ಧವು. ಪೋಪ್‌ ಗುರುಗಳ ಸರ್ವಾಧಿ ಚಾರದ ವಿರುದ್ಧ ಏದ್ದ ಪ್ರೊಜಿಸ್ಟೆಂಟ್‌ ಪಂಥಗಳು ಇಂಗ್ಲಂಡ್‌, 'ಜರ್ಮ ಗಳಲ್ಲಿ. ಧಾರ್ಮಿಕ ಕ್ರಾ ತಿಯನ್ನುಂ ೦ಟುಮಾಡಿದ್ದವು. ಜನರ ರೂಢ ಸಾಬಿತೆಗಳ ತಳವೇ( ಸಡಿಲಾಗಿ ಪಾಶ್ಚಾ ತ್ಕ ಜಗತ್ತು ವೈಚಾರಿಕ ಅರಾಜಕತೆಯನ್ಲಿ ಚ ಗಿತ್ತು. ಇಂಥ ವಿಷಮ ಸಿ ತಿಯಿಂದ ಜಗತ್ತನ್ನು ತನ್ನ ಸ್ವಚ್ಛವಾದ ವಿಚಾರ ಹಾಗು ಕ್ರಮಬದ್ಧ ದರ್ಶನದ ಮೂಲಕ ಉದ ರಿಸಿದ ಕೀರ್ತಿ ಬೇಕ ನ್ನಥಿಗೆ ಸೇರಿದ್ದು. ಈ ಮಹಾಸಂಧಿಕಾಲದ ಸೂತ್ರಧಾರನಾದ ಬೇಕನ್ನನ ಪಾತ್ರವನ್ನು ಮುಂದಿನ ಜನತೆಗೆ ತಿಳಿಸಿಕೊಡಲು ಸಾಕ್ಷೀಭೂತವಾಗಿ ಉಳಿದವು ಗಳು ಅವನ ಅಮೂಲ್ಯವಾದ ಕೃತಿಗಳು. ಬೇಕ ನ್ನನ ಪ್ರತಿಯೊಂದು ವಾಕ್ಯವೂ ಇಂದು ಮನೆ- ಮನೆಗಳಲ್ಲಿ ಗಾದೆಯ ಮಾತಾಗಿದೆ; ಪ್ರತಿ ಯೊಂದು ಅಕ್ಷರದಲ್ಲಿಯೂ ಅನುಭವವು ತುಂಬಿ ತುಳುಕಾಡುತ್ತಿದೆ. “ಕೆಲವು ಪುಸ್ತಕಗಳನ್ನು ರುಚಿ ನೋಡಿದರೆ ಸಾಕು, ಸೆಲವು ಪುಸ್ತಕ ಗಳನ್ನು ನುಂಗಿಬಿಡಬೇಕು; ಇನ್ನು ಕೆಲವು ಪುಸ್ತಕಗಳನ್ನು ಚೆನ್ನಾಗಿ ಜಗಿದು ಅರಗಿಸಿಕೊಳ್ಳ ಬೇಕು” ಎಂದು ಬೇಕನ್‌ ಹೇಳುತ್ತಾನೆ. ಬೇಕ ನ ಗ್ರಂಥಗಳು ನಿಶ್ಚಯವಾಗಿಯೂ ಕೊನೆಯ ಸಾಲಿಗೆ ಸೇರಿದವು. "ಫಲ' ಮತು 'ಪ್ರಗತಿ' ಎಂಬೆರಡು ಪದಗಳ- (ಬೇಕನ್‌ ದರ್ಶನ' ವನ್ನು ಪ್ರತಿನಿಧೀಕರಿಸು ತ್ತವೆ. ಪ್ರಾಚೀನ ತಾತಿ ಶಕರು ತಮ್ಮ ಸಿದ್ಧಾಂತ ಗಳಲ್ಲಿ ಫಲಕ್ಕಾಗಲಿ ಪ್ರಗತಿಗಾಗಲಿ ಯಾವ ಸ್ಫಾ 'ನೆವನ್ನೂ ಕೊಡಲಿಲ್ಲ. ಅಂಕಗಣಿತದ ಉಪ ಯೋಗ ಅಗಡಿಯಲ್ಲಿ. ಸಾಮಾನು ಕೊಂಡು ಕೊಳ್ಳವುದಕ್ಕ ಟು ಪೇಟೊ ಬ ಲಿಲ್ಲ. ಸಾ ೂ ಮನಸ್ಸನ್ನು ಉಪ ಸಂಹರಿಸಿ ಅವ್ಯಕ್ತದ ದಲ್ಲಿ ರೀನಗೊಳಿಸ ಲ] ಗಣಿತದ ಉದ್ದೇಶ ಖಿ ಅವನ ತತ್ತ್ವ- ವಾಗಿತ್ತು. ರೇಖಾಗಣಿತದ ಸಹಾಯದಿಂದ ಮಾನವನ ಉಪಯೋಗಕ್ಕೆ ಬೇಕಾದ ಯಂತ್ರ ಗಳನ್ನು ತಯಾರಿಸುವುದು ಶಾಸ್ತ್ರದ ದುರುಪ ಯೋಗವೆಂಬ ಅಭಿಪ್ರಾಯ ಪ್ರಾಚೀನರಲ್ಲಿ ಸಾಮಾನ್ಯವಾಗಿತ್ತು. ವ್ರ ತತ್ವವನ್ನು ಬೇಕನ್‌” ಆಮೂಲಾಗ್ರವಾಗಿ ವಿರೋಧಿಸಿದನು. ಒಂದು ಪ್ರಯೋಜನಾಪೇಶ್ಷಿ ದರ್ಶನವನ್ನು (೧೩£118(10 001105000)1) ತ್ತೆ ಬೇಕನ್‌ ಬೋಧಿಸಿದನು. ಜ್ಞಾನಾರ್ಜನೆಯ ಉಪಯೋಗ ಮಾನವನಿಗೆ ನಿಜವಾದ ಪ್ರ ಯೋ ಜನವನ್ನು ಕೊಡುವುದರಲ್ಲಿದೆ; ವ್ಯಾ ವಹಾರಿಕ ಉಪಯೋಗದಲ್ಲಿಯೇ ಜ್ಞಾ ನದ ಸಾಫಲ್ಯ ಏದೆ; ಮಾನವತೆಯ ಓತದೃಷ್ಟಿಯೇ ಗ ಗುರಿ ಯಾಗಿರಬೇಕು, ಜನರ ಜೀವನ ಸೌಲಭ್ಯಗಳನ್ನು ಹೆಚ್ಚಿಸುವುದು. ಎಲ್ಲರ ಸುಖಕ್ಕಾಗಿ ಶ್ರಮಿ ಸು ವುದು ದರ್ಶನದ ಉದಾತ್ತ ಧ್ರೇಯ- ೨ಎಂದು ಬೇಕನ್‌ ಶತಮಾನಗಳಿಂದ ಕತ್ತಲುದಾರಿಯಲ್ಲಿ ಹರಿಯುತ್ತಿದ್ದ ವಿಚಾರಪ್ರ ವಾಹವನ್ನು ತಿರುಗಿ ಸಿದನು. 'ಬಕೆಯುವ ಕ್ರಮ ಜ್ಞಾ ಪಕಶಕ್ತಿ ಯನ್ನು ನ ಗೂಂಗುವುಿದಂಿಂದ ಬತಕರವಲ್ಲ ಎಂದು ಪ್ಲೇಟೊ ಬೋಧಿಸಿದ್ದನು. ಆದಕೆ ಬೇಕನ್ನ ನಿಗೆ ಜ್ಞಾ ಪಕ ಶಕ್ತಿಯ ಪವಾಡಗಳಲ್ಲಿ ಶ ಶ್ರದ್ಧೆ ಸುಖ ಟಾಗಲಿಲ್ಲ. ಬರೆಯುವ ಕ್ರಮದಿಂದ” ಜ್ಞಾನ ಪ್ರಸಾರವಾಗಲು ಅನು 18 ದೆ; ಅದು ನಮಗೆ ಮುಖ್ಯವಾದುದು. ವೈದ್ಯಶಾಸ್ತ್ರದ ಪ್ರಯೋಜನವನ್ನು ಪ್ಲೇಟೊ ಗಮನಿಸಿರಲಿಲ್ಲ. ಸಟ ಚಾತುರ್ಯದಿಂದ ಹೆಚ್ಚಿ ದ ಆಯುಸ್ಸು ದೀರ್ಫ ಮರಣಕ್ಕೆ ಸಮಾನ * ಎಂದು ಆತ ಹೇಳಿದ್ದನು. ಮ ಬ ಗು ಹೇಗೆ ಸಾರ್ವ ತ್ರಿಕವಾಗಿ.ತಮ್ಮ ಕೃಪಾಕಟಾಕ್ಷವನ್ನು ಬೀರು ವ್ರವೊ ಹಾಗೆಯೇ ವೈದ್ಯಶಾಸ್ತ್ರವು ಅಖಿಲ ಮಾನ ಪತೆಗೆಃ ತನ್ನ ಸಹಾಯವನ್ನು ಕೊಡಬೇಕೆಂದು ಬೇಕನ್‌ ಹೇಳಿದನು. ಮನುಷ್ಯನ ಸುಖ ಹೆಚ್ಚ ಬೇಕು, ಆಯುಸ್ಸು ಹೆಚ ಬೇಕು. ಇದು ಅವನ ಸಿದ್ಧಾಂತ. ಎಷ್ಟು ಕಷ್ಟ ಸಂಕಷ ಅವಮಾನಗ ಳಿಂದ ನರಳಿದರೂ ಜೀವನದ ರಸಾನುಭವದ ಬಗ್ಗೆ ಬೇಕನ್‌ ಒಂದಿಷ್ಟೂ ಕಿರಾಶಾವಾದಿಯಾ- ಗಿರಲಿಲ್ಲ. ಒಣ ಪಾಂಡಿತ್ಯವೆಂಬ ಹಳೆಯ ವೃತ್ಷಕ್ಕೆ ಬೇಕನ್‌ ಕೊಡಲಿಯೇಟನ್ನು ಹಾಕಿದನು. ಉಪ ಯೋಗಕ್ಕೆ ಬಾರದ ಪಾಂಡಿತ್ಯವನ್ನು ಅವನು ತಿರಸ ಸಿದನು. “ವಕ್ರಬುದ್ಧಿಯ ಜನರು ಬು ವನ್ನು ನಿಂದಿಸುತ್ತಾರೆ, ಸರಳಬುದ್ಧಿಯ ಜೀಕನ್‌: ತತ್ವಭ್ರಷ್ಟ ತತ್ವಜ್ಞಾನಿ ಶ್ರೇಷ್ಠ ೫) ಜನರು ಪ್ರಶಂಸಿಸುತ್ತಾರೆ, ವಿವೇಕಿಗಳು ಉಪ ಯೋಗಿಸುತ್ತಾರೆ' ಎಂದು ಬೇಕನ್‌ ತನ್ನದೇ ಆದ ಮಾರ್ಮಿಕ ಭಾಷೆಯಲ್ಲಿ ಹೇಳುತ್ತಾನೆ. ಮ ನುಷ್ಕ ತನ್ನ ಜ್ಞಾ ನಬಲದಿಂದ ಪ್ರ ಕೃ ತಿಯ- ನ್ನೆಲ್ಲ ಜಯಿಸಬಲ್ಲ “ಎಂದು ಬೇಕನ್‌" ವಷ್ಯ ವಾಣಿಯನ್ನು ನುಡಿದಿದ್ದಾನೆ. ಎಜ್ಞಾನದೀವಿಗೆ ಯಿಂದ 1108 ಅಜ್ಞಾತ 'ವಸು ವಿಲ್ಲ. ನನಸಾಗಲಿ ನೆನಸಾಗಲಿ, “ಮಾಯೆಯಾಗಲಿ ಇಂದ್ರ ಜಾಲವಾಗಲಿ, ಎಜ್ವಾ ನದಿಂದ ಬೇದಿಸಿದರೆ ರಹಸ ವನ್ನು ಹೊರಗೆಡಹಬಹುದು. ಕಣರಣವಿ ಲ್ಲದೆ ಕಾಕ ವಿಲ್ಲ; "ಆಕಸ್ಮಿಕವಾದುದು” ಎಂದರೆ ಗಲ್ಲದಿರುವ ವಸ್ತುವಿನ ಹೆಸರು” ಎಂದು ಬೇಕನ್‌ ಹೇಳುತಾ ನೆ. ಎಜ್ಞಾನದ ಕೃಪೆಯಿಂದ ರೂಪುಗೊಂಡ ಒಂದು ಆದರ್ಶ ರಾಜ್ಯಕ್ಕೆ, ಬೇಕನ್‌ “ನ್ಯೂ ಅಟ್ಲಾಂಟಿಸ್‌” ಎಂಬ ಗ್ರಂಥದಲ್ಲಿ ತನ್ನ ಓದುಗ ರನ್ನು ಕರೆದೊಯ್ಯುತ್ತಾನೆ. ಪೆರುವಿನಿಂದ ಒಂದು ಹಡಗಿನಲ್ಲಿ ಆರೂಢ ರಾಗಿ ಜಪಾನಿನ ಕಡೆಗೆ ಹೊರಟ ಜನ ದಿಕ್ಕು ತಬ್ಬಿ ಸಾಗರದಲ್ಲಿ ತೊಳಲುತ್ತ ಹಸಿವು ರೋಗ ರುಜಿನಗಳಿಂದ ಕಂಗೆಟ್ಟು ಒಂದಾನೊಂದು ಅಜ್ಜಾ ತದ್ವಿ (ಪದಲ್ಲಿಳಿಯುತ್ತಾರೆ. ಅದೇ “ನ್ಯೂ ಅಟ್ಟ ೦ಟಿಸ ನ ಸ ದಿ ಸ(ಪದಲ್ಲಿ ಇಳಿದು 1 ದರಿ "4ಂಡುಬರುವುದು ಅನಾಗರಿಕ ಮೂಲ ನಿವಾಸಿಗಳಲ್ಲ. ಸರಳವಾದ ಸುಂದರವಾದ ಶುಭ್ರ ವಾದ ಉಡುಪನ್ನು ಧರಿಸಿದ ತೇಜಸ್ವಿಗಳಾದ ಜನರು ಈ ದಿಕ್ಕೇಡಿಗಳನ್ನು ಸ್ವಾಗತಿಸುತ್ತಾರೆ. ಆ ದ್ವೀಪದ ಜೀವನವೇ ಅಶ್ಚರ್ಯಕರವಾಗಿರುತ್ತದೆ. ಇಲ್ಲಿ ಪಾರ್ಲಿಮೆಂಟ್‌ ಇದೆ. ಆದರೆ ಇತರ ದೇಶಗಳಲ್ಲಿರುವಂತೆ ಇಲ್ಲಿ ಚುನಾವಣೆ ಇಲ್ಲ. ರಾಜಕಾರಣಿಗಳು, ಪಾರ್ಟಿಗಳು, ಚುನಾವಣಾ ಇಷಣಗಳು, ಸುಳ್ಳು ಮೋಸ-- ಒಂದನ್ನೂ ಈ ದ್ವೀಪದ ಜನ ಕೇಳಿಯೂ ಕೂಡ ಅರಿಯರು. ಆದರೆ ವಿಜಾ ತನದ ದಾರಿಯಲ್ಲಿ ಹೆಸರನ್ನು ಗಳಿಸಿ ರಾಜ್ಯದ ಉನ್ನತ ಪದವಿಯನ್ನು ಹೊಂದಲು ೫ ಕಸ್ತೂರಿ, ಫೆಬ್ರುವರಿ ೧೯೬೨ ಪ ಪ್ರತಿಯೊಬ್ಬ ನಾಗರಿಕನಿಗೂ ಅವಕಾಶವಿದೆ. ಈ ದ್ದ ಪದ ಹ ಭಾರ ಜ್ಞಾ ತಾನಿಗಳಿಂದ, ವಿಜ್ಞಾ ನಿ ಗ೪ಡ ನಡೆಯುತ್ತ ದೆ ತಂತ್ರೊ (ದ್ಯ ಮ ಖಗೋಳಶಾಸ್ತ್ರ, ಅರ್ಥಶಾಸ ಸ್ತ್ರ, ಭೌತಶಾಸ್ತ್ರ ಕ ರಸಾಯನಶಾಸ್ತ್ರ, ಮನಃಶಾಸ್ತ್ರ » ದರ್ಶನ ಮೊಸ ಲಾದವುಗಳಲ್ಲಿ ಪರಿಣತರಾದ ಜಾ ಠ್ವನಿಗಳು ಆಧು ಸಿಕ ಹೊಲಸು ರಾಜಕಾರಣದ ಗೊಡವೆಯಿಲ್ಲದೆ ದಕ್ಷತೆಯಿಂದ ಸರಕಾರವನ್ನು ನಡೆಸುತ್ತಾರೆ. ನಿಜವಾಗಿ ಹೇಳುವುದಾದಕೆ ಈದಿ ಪದಲ್ಲಿ ಸರಕಾರದ ಅವಶ್ಯಕತೆಯೇ ಇಲ್ಲ. ಇಲ್ಲಿನ ಸರ ಕಾರದ ಕೆಲಸ ಜನರನ್ನು ಆಳುವುದಲ್ಲ, ಪ್ರಕೃ ತಿಯ ಶಕ್ತಿಗಳನ್ನು ನಿಯಂತ್ರಿಸುವುದು; ಮಾನ ವನ ಜ್ಞಾನದ ಪರಿಧಿಯನ್ನು ವಿಸ್ತರಿಸುವುದು. ತಮಗೆ ಬೇಕಾದ ವಸ್ತುಗಳನ್ನೆಲ್ಲ ಇಲ್ಲಿಯ ಜನರು ಉತ್ಪಾದಿಸಿಕೊಳ್ಳುತ್ತಾರೆ, ಉತ್ಪಾದಿಸಿದುದನ್ನೆಲ್ಲ ಉಪಯೋಗಿಸುತ್ತಾರೆ. ; ಹೊರದೇಶಗಳನ್ನು ಯಾವುದಕ್ಕೂ ಅವಲಂಬಿಸಬೇಕಾಗಿಲ್ಲ. ಇಲ್ಲಿಯ ಜನರು... ಹೊರದೇಶಗಳಿಗೆ ಹೋಗುವುದು ಜ್ಞಾನದ ಬೆಳಕನ್ನು ಪಸರಿಸುವುದಕ್ಕೆ ಮಾತ್ರ. ಇದು ಈ ಮಹಾ ದಾರ್ಶನಿಕನು ಕನಸು ಕಂಡ ಆದರ್ಶ ರಾಜ್ಯ! ಜ್ವು ನಿಗಳು ಅ6ಂಸರಾಗಬೇಕು; ಇಲ್ಲವಾದರೆ ಅರಸರು ಜ್ಞಾನಿಗಳಾಗಬೇಕು ಎಂದು ಪ್ಲೇಟೊ ಸಾರಿದ್ದನು. ಜ್ಞಾನಿಗಳ ಕೈಗೆ ಅಧಿಕಾರ ಬರ ಬೇಕು ಎಂಬ ಈ ಕೂಗನ್ನು ಮತ್ತೊಮ್ಮೆ ಬೇ- ಕನ್‌ ಜಾಗೃತಗೊಳಿಸಿದನು. ಆದಕೆ ಇಂದಿನ ಜಗತ್ತು ಅದಕ್ಕೆ ಸಿದ್ಧವಾಗಿದೆಯೆ? ಅಥವಾ ಮುಂದೆ ಸಿದ್ದವಾಗುವುದೆ? ಬೇಕನ್‌ ಬರಿಯ ತಾತ್ತ್ವಿಕನೆಂದಕೆ ಅಸಮಂ ಜಸವಾದೀತು. ಜೀವನದ ದೈನಂದಿನ ಹೋರಾಟ ದಲ್ಲಿ ಜಯವನ್ನು ಹೇಗೆ ಗಳಿಸಬೆಕು ಎಂಬು ದನ್ನೂ ಬೇಕನ್‌ ಹೇಳಿದ್ದಾನೆ. ಪದವಿಯನ್ನು ಪಡೆಯಲು ಮಿತ್ರರನ್ನು ಉಪಯೋಗಿಸಿಕೆ ಕೊಳ್ಳೆ ಬೇಕೆಂಬ ಅವನ. ಮಾತಿನಲ್ಲಿ ಅನುಭವದ ತಿರು ಳಿದೆ. ಮದುವೆಯಾದ ಮರುದಿನ ಪ್ರೆರುಷನು ಅನು ಭವದಲ್ಲಿ ಏಳು ವರ್ಷಗಳಷ್ಟು ಮುಂದುವರಿದಿರು ತ್ತಾನೆ ಎಂದು ಬೇಕನ್‌ ಮಾ 'ರ್ಮಿಕವಾಗಿ ನುಡಿ ದಿದ್ಮಾನೆ. ಐರೋಪ್ಶ ಜನಾಂಗದ ವಿಚಾರ ಪ್ರವಾಹದಲ್ಲಿ ಬೇಕನ್ನ ನ ಪ್ರಭಾವ :ವಾದು ದು ಅವನ ವಿಚಾರಗಳು ಹೊಸತೊಂದು ಕ್ರಾಂತಿ ಯನ್ನುಂಟುಮಾಡಿದುವು ೧೬೬೨ ರಲ್ಲಿ ಅ ಜಗದ್ವಿಖ್ಯಾತವಾಗಲಿದ್ದ ಸೊಸೈಟಿ ಸ್ದಾ ಏಸಲ್ಪ ಟಾ ಗ ಬೇಕನ್‌ ಚ ಸಂಸ್ಥೆ ಯ ಆದರ ವೃತ್ತಿಯಾಗಿ ಜಿಸಲ್ಪಟ್ಟಿ ದಾರ್ಶನಿಕರಲ್ಲಿ ಅಸಾಧಾರಣ ರಾಯಲ 69% ಬೇಕನ್‌ 1೫0 1 ಭೂ ಒಬ್ಬ ಮೇಧಾವಿ ಹೇಳಿದ್ದಾನೆ. ಬೇಕನ್ನನ ಕೃತಿಗಳು ಸರಕಾರದ ಖರ್ಚಿನಿಂದ ಪ್ರಕಟಿಸಲ್ಪಟ್ಟಿವು. ಹದಿನೇಳನೆಯ ಶತಮಾನದಿಂದ ಸಮಗ್ರ ಆಂಗ್ಲ ವಿಚಾರಪ್ರ ವಾಹವು ಬೇಕ ಆ ಸಾ ಯಲ್ಲಿ [ತ] ಹಾಬ್ಸ್‌, ಲಾಕ್‌, ಬೆಂತಮ್‌ ಮೊದಲಾದ ಲೇಖಕರ ಚ ತಿಗಳಲ್ಲಿ ಬೇಕನ್ನನ ಪ್ರಭಾವವನ್ನು ಇಲಾ ಗಿದಿಕಿಸ ಬಹು ಡಿ ಬೇಕನ್‌. ಇಹಲೋಕವನ್ನು ತೃಜಸುವ ಮೊದಲು ಹೃದಯಸ್ಪರ್ಶಿಯಾದ ಮಾತನ್ನು ಬರೆದಿದ್ದಾನೆ : “ನನ್ನ ಆತ್ಮವನ್ನು ದೇವರಿಗೆ ಅರ್ಪಿಸಿದ್ದೇನೆ. ಶರೀರವನ್ನು ಆಡಂಬರವಿಲ್ಲದೆ ಹೂಳಿಡುವುದು. ನನ್ನ ಕೀರ್ತಿ ಮತ್ತು ನನ್ನ ಸ್ಮರಣೆಯನ್ನು ಜನರ ಔದಾರ್ಯದ ಆಸರೆಯಲ್ಲಿ, ವಿದೇಶದ ಜನತೆಯಲ್ಲಿ, ಕಾಲಪುರುಷನ ಅಡಿಗಳಲ್ಲಿ ಅಶ್ಪಿಸಿದ್ದೇನೆ.'.. 4 (ಸಾಜ ರರ ನರರಯಯಿರರುರಾಗಾಲಾ ಇರೂ ಸಾಪ... ೬ ಇತ. 4... ಇಹ ಟಂ... 340: ಗ ಒಂಷಾ, ನ... ೫.೧... 7೩೧೬೧. ಈಯಯಕವಾಯತವಣಣಬ '- [[[|ನರ್ಷಗಳ ಭದ್ರ ಹಾಗೊ ಸಮರ್ಥ ಜ್ಯಾಂಕಿಂಗ್‌ ಸೇವೆ ಓಿ ಪಾಂಗಾಳ ನಾಯಕ್‌ ಬಾಂಕ್‌ ಲಿ ರಿಜಿಸ್ಟರ್ಡ ಆಫೀಸು: [ಸ್ಟಾಪನೆ: 1920] ಉಡುಪಿ, ದ. ಕನ್ನಡ ಗ ಲ ನ ಮೆ ಶೆ ನಮ್ಮ ೩ ವರ್ಷ ವ್ಯಾದೆಯ ಕ್ಯಾಷ್‌ ಸರ್ವಿಫಿಕೇಟುಗಳಲ್ಲಿ ಶಠೇವಣೆ ಮಾಡಿರಿ; ಅ ಹ ಒಡ್ಡಿ ಶೇಕಡಾ ದ್ರಿ ರಂತ ರೂ. 87-00, 3 ವರ್ಷಗಳ ಅಂತ್ಯದಲ್ಲಿ ಬಡ್ಡಿ ಕೂಡಿ ರೂ. 100-00 ಒದಗಿಸುವುದು. ಕರೆ, ಚಿಕ್ಕವ್ಳಾದೆ ನಿರಖು ಶೇವಣಾತಿಗಳ ಮೇಲೆ ಆಕರ್ಷಣೀಯ ಶರ್ತುಗಳು. ಬಡ್ಡಿ ಸೇಕಡಾ 5] ರ ವರೆಗೆ ತಾ. 1-4-1961 ರಿಂದ ಸೇವಿಂಗ್ಸ ಬ್ಯಾಂಕ್‌ ಖಾತೆಗಳ ಮೇಲೆ ಬಡ್ಡಿ ಸೇಕಡಾ 3 ರಂತೆ, 1110, 0470141, 741೫1೧ 08/47೫5 1/17, 540474 ₹11೧೦€-66.61-0ಾ' ! 10೯11 0೯11-೧010೧೯೫ 1 00118101 ೯0೧11 ಳಾ ೬೦16 ೦೯ 8೯/1೪ 15 7457೯ :€೧೧೯೩7।೦% ೦೯ 8೯407/ 15 ಗಿಣ7 5೧೮೧ಟ೧ಎ* ಓ125 7೦ 7೧16 ಗಣ? ಗ ೨೧೮೧೦೧೦ 7೦1೧೯೫ ೦೭೪೩೦7 8141181೯ 111 5£/£!/ ೯151011481೯ 8/40£5 7೦ 11470೫೯ ॥/(7! /೦೮೫ 5//!4 3011... ಎ ಬರ್ಸಾರರ್ಟ್ಯರ್ಸಾರಾರ್ನರಾಾಾಾ್‌ ಸ್ವತಂತ್ರ ಭಾರತದ ಪಡೆಗಳಲ್ಲ ಆಕರ್ಷಕ ಅವಕಾಶಗಳಿವೆ ಸಾವರ ಸೈನ್ಳಾಧಿ ಕಾರಿಗಳಾಗಬಯಸುವಿರಾ$ ಆರಗಾಗಾಗಾಗಗಿಗಗು ಗಾಗ ಗತಗಳಗಡಗಜಗಟಗಗಿಟ್‌ಡಗಟಗಗಗಿರಗಟ ಚಡಗ. ಗಗ ರ್ಲು, ಸಾಯನ್ಸ್‌, ಎಂಜಿನಿಯರಿಂಗ್‌, ಮೆಡಿಕಲ್‌ ಮತ್ತು ಕಾಮರ್ಸ ಪದವಿಗಳ ಅಭ್ಯಾಸಕ್ರ ಮದ ಮಾಹಿತಿ ಸಾಮಾನ್ಯ ಜನರಿಗಿ ರುವಂತೆ ಸೈನಿಕ ಶಿಕ್ಷಣವೀಯುವ ಸಂಸ್ಥೆಗಳ ಮತ್ತು ಅಲ್ಲಿ ಕಲಿತವರಿಗೆ ಸಿಗುವ ಪದವಿ, ನೌಕರಿ ಇತ್ಯಾ ದಿಗಳ ವಿಚಾರ ತಿಳಿದಿರುವುದಿಲ್ಲ. ಸೈನೃದಲ್ಲಿಯ ಅಧಿಕಾರ ಸ್ಥಾನಗಳೂ ಆಕ- ರ್ಷಕವಾಗಿವೆ. ಆದ್ದರಿಂದ ಇಲ್ಲಿ ಸೈನ್ಯಾಧಿಕಾರಿ ಗಳಾಗಬಯಸುವವರಿಗೆ ಅನು ಕ್ಕ. ಅವು ಎಷ್ಟು ಬಗೆಯವಿವೆ, ಎಲ್ಲಿ ಶಿಕ್ಷಣ ಪಡೆಯ ಬೇಕು ಎಂಬಿತ್ಯಾದಿ ವಿಚಾರಗಳ ಸ್ಡೂಲ ಮಾಹಿತಿಯನ್ನು ಇಲ್ಲಿ ಕೊಟ್ಟಿದೆ ೧. ನ್ಯಾಶನಲ್‌ ಡಿಫೆನ್ಸ್‌ ಅಕಾಡಮಿ-ಖಡಕ ವಾಸಲಾ : ಇಲ್ಲಿಯ ಅಭ್ಯಾಸ ಕ್ರಮ ನಾಲ್ಕು ವರ್ಷದ್ದು. ವರ್ಷದಲ್ಲಿ ಎರಡು ಸಲ ಅಂದರೆ ಜೂನ್‌ ಮತ್ತು ಡಿಸೆಂಬರ ತಿಂಗಳಲ್ಲಿ ಪರೀಕ್ಷೆ ನಡೆಯುವುದು. ಇಲ್ಲಿ ಕಲಿಯಬಯಸುವರು ಆರು ತಿಂಗಳ ಮೊದಲೇ ಅರ್ಜಿ ಹಾಕಿಕೊಳ್ಳ ಬೇಕಾಗುವುದು. ಅರ್ಜಿಯ ಕಾಗದ ರಿಕ್ರೂ ಟಿಂಗ್‌ ಆಫೀಸಿನಿಂದ ಪುಕ್ಕಟಿಯಾಗಿ ಬಿವುದು. ಅರ್ಜಿ ಮಾಡುವಾಗ ಅರ್ಜಿದಾರನ ವಯಸ್ಸು ೧೪॥ ಯಿಂದ ೧೭ ರ ಒಳಗೆ ಇರಬೇಕು. ಅರ್ಜಿದಾರನ ಶಿಕ್ಷಣ: ಏಸ?" ಎಸ್‌. ಸಿ. ಪಾಸ್‌ (ಎಸ್‌. ಎಸ್‌. ಸಿ. ವರ್ಗದಲ್ಲಿರುವಾ- ಗಲೇ ಅರ್ಜಿ ಮಾಡಿಕೊಳ್ಳಲೂಬಹುದು). ಪರೀಕ್ಷೆಯ ವಿಷಯಗಳು ಇಂಗ್ಲೀಷ, ಅಂಕ- ಬ್ದ ಅಮೃತದಿಂದ ಗಣಿತ, ಬೀಜಗಣಿತ, ಭೂಮಿತಿ, ಸಾಮಾನೃ- ಜ್ಞಾನ, ಒಟ್ಟು ಇವೆಲ್ಲವಕ್ಕೆ ೯೦೦ ಗುಣಗಳು. ಎಲ್ಲ ಪೇಪರುಗಳನ್ನೂ ಇಂಗ್ಲೀಷಿನಲ್ಲಿ ಬರೆಯ ಚೇಳು ಪರೀಕ್ಷಯಲ್ಲಿ ಪಾಸಾದವರನ್ನು ಇಂಟರ್‌ವ್ಯೂಗೆ ಕರೆಯುವರು. ಇಂಟರ್‌ವ್ಯೂ ದಲ್ಲಿ ೯೦೦ ಗುಣಗಳು. ಶರೀರ ಕಾರ (ಶ್ಷಮತೆಗಾಗಿ ೨೦೦ ಗುಣಗಳು. ಎತ್ತರ ಮತ್ತು ತೂಕ ಸರಿ ಯಾಗಿರಬೇಕು. ನಿರೋಗಿಯೂ ಯಾವ ಅವ ಯವ ನ್ಯೂನತೆಯಿರದವನೂ ಆಗಿರಬೇಕು. ಖಡಕವಾಸಲಾದ ಕೋರ್ಸು ಮುಗಿಸಿದವರು ಭೂ, ಜಲ, ವಾಯುಪಡೆಗಳಲ್ಲಿ ಅಧಿಕಾರಿಗಳಾಗ ಬಲ್ಲರು. ಅರ್ಜಿಯನ್ನು “ಸೆಕ್ರೆಟಿರಿ,, ಯೂನಿಯನ್‌ ಪಬ್ಬಿ ಕ್‌ ಸರ್ವಿಸ್‌ ಕಮೀಶನ್‌, ಧೋಲಪುರ ಹೌಸ್‌, ಹೊಸದಿಲ್ಲಿ--೧೧" ಇವರಿಗೆ ಮಾಡಿ ಕೊಳ್ಳಬೇಕು. ೨. ಇಂಡಿಯನ್‌ ಮಿಲಿಟರಿ ಅಕಾಡಮಿ-_- ಡೆಹರಾಡೂನ್‌: ಅಭ್ಯಾಸ ಕ್ರಮ ಎರಡು ವರ್ಷದ್ದು. ವರ್ಷ ದಲ್ಲಿ ಎರಡು ಸಲ (ಎಪ್ರಿಲ್‌-ಮೇ ಮತ್ತು ನವೆಂ ಬರ-ಡಿಸೆಂಬರ್‌) ಅರ್ಜಿಯನ್ನು ಪರೀಕ್ಷೆಗೆ ಆರು ತಿಂಗಳು. ಮೊದಲು ಮಾಡಿಕೊಳ್ಳ ಬೇಕು. ಅರ್ಜಿಯ ಕಾಗದ ರಿಕ್ರೂಟಿಂಗ್‌ ಅಧೀಸಿನಲ್ಲಿ ಪುಕ್ಕ ಟೆ ದೊರೆಯುವುದು. ಗ ವಯಸ್ಸು ೧೭ ರಿಂದ ಇಪ್ಪತ್ತರೊಳಗೆ ಇರಬೇಕು. ಅರ್ಜಿದಾರನ ಶಿಕ್ಷಣ-- ಇಂಟರ್‌, ಫಸ್ಟ್‌ ೫೮ ಶೆ 1 ಯಿಯರ್‌ ಬಿ. ಎ. ಅಥವಾ ತತ್ಸಮ ಪರೀಕ್ಷೆ (ಇಂಟರಿನಲ್ಲಿರುವಾಗ ಅರ್ಜಿಮಾಡಿಕೊಳ್ಳಲು ಬರುತ್ತದೆ.) ಪರೀಕ್ಷೆಯ ವಿಷಯ : ಇಂಗ್ಲೀಷ್‌, ಅಂಕ- ಗಣಿತ, ಬೀಜಗಣಿತ, ಭೂಮಿತಿ, ತ್ರಿಕೋಣ- ಮಿತಿ, ಸಾಮಾನ್ಯಜ್ಞಾನ, ಇವೆವಕ್ಕೆ ೯೦೦ ಗುಣಗಳು. ಇಂಟರವ್ಯೂನಲ್ಲಿ ೯೦೦ ಗುಣಗಳು. ಶಾರೀರಿಕ _ ಸುಸ್ಪಿತಿಗೆ ೨೦೦ ಗುಣಗಳು. ಈ ಅಭ್ಯಾಸ ಕ್ರಮ ಮುಗಿಸಿದವರು ಕೇವಲ ಭೂ- ಪಡೆಯಲ್ಲಿ ಮಾತ್ರ ಅಧಿಕಾರಿಗಳಾಗಬಲ್ಲರು. ಅರ್ಜಿಯನ್ನು. “ಸೆಕ್ರೆಟರಿ, ಯೂನಿಯನ್‌ ಪಬ್ಲಿ ಕ್‌ ಸರ್ವೀಸ್‌ ಭು ಧೋಲಪುರ ಹೌಸಿ, ಹೊಸದಿಲ್ಲಿ ೧೧” ಇವರಿಗೆ ಮಾಡಿಕೊ ಳ್ರಬೇಕು. ೩. ಏರ್‌ಫೋರ್ಸ್‌ ಫ್ಲಾಯಿಂಗ್‌ ಕಾಲೇಜ್‌, ಜೋಧಪುರ: ಇದರ ಅಭ್ಯಾಸ ಕ್ರಮ ೧॥ ವರ್ಷದ್ದು. ಎಪ್ರಿಲ್‌ ಮೇ ಮತ್ತು! ನವೆಂಬರ್‌-ಡಿಸೆಂಬರ್‌ ತಿಂಗಳಲ್ಲಿ ವರ್ಷಕ್ಕೆ ಎರಡು ಸಲ ಪರೀಕ್ಷೆ. ಪರೀ ಹ್ಹೆಗೆ ಆರು ತಿಂಗಳು ಮೊದಲು ಅರ್ಜಿ ಮಾಡಿ ಕೊಳ್ಳಬೇಕು. ಅರ್ಜಿಯ ಕಾಗದ ರಿಕ್ರೂಟಿಂಗ್‌ ಆಫೀಸಿನಲ್ಲಿ ಪುಕ್ಕಜಿ ಸಿಗುವುದು. ಅರ್ಜಿ ಟೂ ಗ ವಯಸ್ಸು ೧೬॥ ಯಿಂದ ೨೦ ರೊಳಗಿರಬೇಕು. ಶಿಕ್ಷಣ; ಮ್ಯಾಟ್ರಿಕ್‌ ಅಥವಾ ತತ್ಸಮ ಪರೀಕ್ಲೆ ಪಾಸಾಗಿರಬೇಕು. (ಎಸ್‌. ಎಸ್‌. ಸಿ. ವರ್ಗದಲ್ಲಿರುವಾಗ ಅರ್ಜಿ ಹಾಕಿಕೊಳ್ಳ ಬಹುದು.) ಪರೀಕ್ಷೆಯ ವಿಷಯ: ಇಂಗ್ಲಿಷ್‌, ಅಂಕಗಣಿತ, ಬೀಜಗಣಿತ, ಭೂಮಿತಿ, ಸಾಮಾನ್ಯಜ್ಞಾನ. ೯೦೦ ಗುಣಗಳು. ಇಂಟರವ್ಯೂ ಪ್ಯಾಲಟ್‌ ಆವ್ಟಿಟ್ಯೊಡ್‌ ಬೆಸ್ಟ್‌ ಪರೀಕ್ಷೆ ಪಾಸಾದವರನ್ನಷ್ಟೆ ಇಂಟರವ್ಯೂಗೆ ಕರೆಯುತ್ತಾರೆ. ೯೦೦ ಗುಣಗಳು. (ಪ್ಯಾಲಟ್‌ ಆಪ್ಟಿಟ್ಯೂಡ್‌ ಟಿಸ್ಕಾ ಪರೀಕ್ಷೆಯಲ್ಲಿ ಸೈನ್ಯಾಧಿಕಾರಿಗಳಾಗಬಯಸುವಿರಾ ? ೫೯ ಒಮ್ಮೆ ನಾಪಾಸಾದರೆ ಮತ್ತೊ ಓಮ್ಮೆ ಆ ಪರೀಕ್ಷೆಗೆ ಕುಳಿತುಕೊಳ್ಳ ಲು ಬರುವುದಿಲ್ಲ. ಶಾರೀರಿಕ ಸುಸ್ಟಿ ತಿಗೆ ೨೦೦ ಗುಣಗಳು. ಈ ಅಭ್ಯಾಸ ಪೂರ್ತಿ ಗೊಳಿಸಿದವರು ಕೇವಲ ಪ್ಯಾಲಟ್‌ ಅಥವಾ ನೆವಿಗೇಟಿರ" ಆಗಬಹುದು. ಇದಕ್ಕಾಗಿ ಮಾಡಿಕೊಳ್ಳುವ ಅರ್ಜಿಗಳನ್ನೂ ಮೊದಲಿನ ಎರಡು ಅಭ್ಯಾಸ ಕ್ರಮಗಳಿಗಾಗಿ ಹೇಳಿದ ವಿಳಾಸಕ್ಕೆ ಮಾಡಿಕೊಳ್ಳ ಬೇಕು. ೪, ಸ್ಪೆಶಲ್‌ ಎಂಟ್ರಿ ನೇನಿ-- ಒಂದು ವರ್ಷ ಖಡಕವಾಸಲಾದಲ್ಲಿ ಮತ್ತು ಒಂದು ವರ್ಷ ಮುಂಬಯಿಯಲ್ಲಿ ಒಟ್ಟು ಎರಡು ವರ್ಷಗಳು. ಪರೀಕ್ಷೆ ವರ್ಷದಲ್ಲಿ ಎರಡು ಸಲ ( ಜೂನ್‌- ಜುಲೈ ಮತ್ತು ನವೆಂಬರ್‌-ಡಿಸೆಂಬರ್‌). ಪರೀ ಕ್ಷೆಗೆ ಆರು ತಿಂಗಳು ಮೊದಲು ಅರ್ಜಿ ಮಾಡಿ ಕೊಳ್ಳಬೇಕು ಅರ್ಜಿದಾರನ ವಯಸ್ಸು ಕೊಳಗೆ ಇರಬೇಕು. ಶಿಕ್ಷಣ : ಇಂಟರ್‌ ಪಾಸಿ" ಅಥವಾ ತತ್ಸಮ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಪರೀಕ್ಷೆಯ ವಿಷಯ: ಇಂಗ್ಲಿಷ್‌, ಅಂಕಗಣಿತ ಬೀಜಗಣಿತ, ಭೂಮಿತಿ, ಸಾಮಾನ್ಯಜ್ಞಾನ ಮತ್ತು ರಸಾಯನ ವಿಜ್ಞಾನ. ಒಟ್ಟು ೧,೨೦೦ ಗುಣಗಳು. ಮೇಲಿನ ವಿಷಯಗಳ ಜೊತೆಗೆ ಹಾ- ಯರ್‌ ಮ್ಯಾಥಮೆಟಿಕ್ಸ್‌ ಅಥವಾ ಇಂಗ್ಲಂಡ್‌ ಇಲ್ಲವೆ ಹಿಂದುಸ್ಥಾನದ ಇತಿಹಾಸಗಳಲ್ಲಿ ಒಂ- ದನ್ನು ಐಚ್ಛಿಕ ವಿಷರ್ಯವಾಗಿ ತೆಗೆದುಕೊಳ್ಳಬೇ ಕಾಗುತ್ತದೆ. ೩೦೦ ಗುಣಗಳು. ಇಂಟರ್‌ವ್ಯೂಗೆ ೯೦೦ ಗುಣಗಳು. ಶಾರೀರಕ ಸುಸ್ಥಿ ತಿಗೆ ೨೦೦ ಗುಣಗಳು. ಈ ಅಭ್ಯಾಸ ಮುಗಿಸಿದವರು ಕೇವಲ ನೌಕಾಪಡಯಲ್ಲಿ ಆಧಿಕಾರಿಗಳಾಗಬಲ್ಲರು. ಇದಕ್ಕೂ ಮೇಲೆ ಹೇಳಿದ ಹೊಸದಿಲ್ಲಿಯ ಎಳಾಸಕ್ಕೆ ಆರ್ಜಿ ಮಾಡಿಕೊಳ್ಳಬೇಕು. ೧೭ ರಿಂದ ೧೯ ೫. ಆಫೀಸರ್ಸ್‌ ಟ್ರೇನಿಂಗ್‌ ಯುನಿಟ್‌ ;- ೬೦ ಎನ್‌. ಸಿ.ಸಿ. ಯಲ್ಲಿ ಅಧಿಕಾರಿಗಳಾಗಬಯಸು ವವರಿಗೆ. ಪ್ರತಿ ವರ್ಷ ವೈದ್ಯಕೀಯ, ಎಂಜಿನಿಯ ರಿಂಗ್‌ ಮತ್ತು ಇತರ ಪಥಕಗಳಲ್ಲೂ ೨೫೦ ಜನ ರನ್ನು ಸೇರಿಸಿಕೊಳ್ಳುತ್ತಾರೆ. ವಯಸ್ಸು ; ಟೆಕಿಕಲ್‌ ಪದವೀಧರರಿಗೆ ೨೦ ರಿಂದ ೨೭, ವೈದ್ಯಕೀಯ ಪದವೀಧರರರಿಗೆ ೨೦ ರಿಂದ ೩೦ ಮತ್ತು ಇತರ ಪಥಕಗಳಿಗೆ ೧೯ ರಿಂದ ೨೨, ಪ್ರಿ-ಡಿಗ್ರಿ ಪಾಸಾಗಿ ಮೂರು ವರ್ಷಗಳಲ್ಲಿ ಪದವಿ ಸಂಪಾದಿಸಿದವರು ಮತ್ತು ಎನ. ಸಿ. ಸಿ. ಯಲ್ಲಿಯ ಬಿ. ಅಥವಾ ಸಿ. ಸರ್ಟಿಫಿಕೇಟ್‌ ಪಡ ದವರು ಒಂದು ವರ ಮಿಲಿಟರಿ ಅಕಾಡಮಿಯಲ್ಲಿ ಶಿಕ್ಷಣಹೊಂದಿ ಅಧಿಕಾರಿಗಳಾಗಬಲ್ಲರು. ಅರ್ಜಿಯ ಕಾಗದ ಎನ್‌. ಸಿ. ಸಿ ಆಫೀಸ್‌ ಅಥವಾ ಎನ್‌. ಸಿ. ಸಿ. ಸರ್ಕಲ್‌ ಕಮಾಂಡರ ರಲ್ಲಿ ದೊರೆಯುತ್ತದೆ. ಅದನ್ನು ತುಂಬಿ ಅವರೆಡೆಗೆ ಕಳಿಸಬೇಕು. ಈ ಅಭ್ಯಾಸ ಕ್ರಮಕ್ಕೆ ಲೇಖಿ ಪರೀಕ್ಷೆ ಇರುವುದಿಲ್ಲ. ಆಯ್ಕೆ ಸಮಿತಿ ಉಮೇದು ವಾರರ ಆಯ್ಕೆ ಮಾಡುತ್ತದೆ. ಆಯ್ಕೆ ಹೊಂದಿದ ವಿದ್ಯಾರ್ಫಿಗಳು ಓ. ಟಿ.ಯು. ಕ್ಯಾಂಪ್ಸ್‌ ಪೂರ್ಣ ಮಾಡಬೇಕಾಗುವುದು. ನಿಶ್ಚಿತ ಅವಧಿಯಲ್ಲಿ ಪದವೀ ಪರೀಕ್ಷೆ ಪಾಸು ಮಾಡಬೇಕಾಗುತ್ತದೆ. ಮತ್ತು ಸೈನ್ಶಶಾಖೆಯಲ್ಲಿ ನೌಕರಿ ಮಾಡುವೆನೆಂಬ ಪ್ರತಿಜ್ಞೆಯನ್ನು ಬರೆದು ಕೊಡಬೇಕಾಗುವುದು. (ಆಯ್‌. ಎ. ಎಸ್‌. ಆಯ್‌. ಎಫ್‌. ಎಸ. ಗೆ ಹೋಗುವವರಿಗೆ ಈ ಕರಾರಿರುವುದಿಲ್ಲ.) ೬. ಏರ್‌ಫೋರ್ಸ್‌ ಟಿಕ್ಕಿಕಲ್‌ ಆಫೀಸರ್ಸ್‌: ಎಂಜಿನಿಯರಿಂಗ್‌, ಇಲೆಕ್ಟ್ರಿಕಲ್‌, ಸಿಗಲ್ಸ್‌ ಮತ್ತು ಆರ್ಮಾಮೆಂಟ್ಸ್‌ ಬ್ರಾ.ಂಚೆಸ್‌. ವಯಸ್ಸು : ೧೮ ರಿಂದ ೨೮. ಶಿಕ್ಷಣ ಎಂಜಿನಿ ಯರಿಂಗ್‌ ಪದವಿ. ಕೆಲ ನಿಯಮಗಳಿಗೊಳಪಟ್ಟು ಎಂಜಿನಿಯರಿಂಗ್‌ ಡಿಪ್ಲೊ ಮಾ. ಸಿಗ್ನಲ್ಸ್‌ಗಾಗಿ ಎಂ. ಎಸ್‌ಎಸ್‌. ಸಿ. ರೇಡಿಯೋ ಕಾ” ಆದ ವರು ಲಗ್ನವಾಗಿದ್ದರೂ ಈ ಅಭ್ಯಾಸ ಕ್ರಮಕ್ಕೆ ಕಸ್ತೂರಿ, ಫೆಬ್ರುವರಿ ೧೯೬೨ ಅರ್ಹರಾಗುತಾ ಕೆ. ಇದಕ್ಕಾಗಿ ಅರ್ಜಿಯನ್ನು “ ಡೈರೆಕ್ಟರೇಟ್‌ ಆಫ್‌ ಫರ್ಸನೆಲ ಏ(ಓ) ಇ, ಏರ್‌ ಹೆಡ್‌ ಕ್ವಾರ್ಟರ್ಸ್‌, ಹೊಸದಿಲ್ಲಿ' ಇವರಿಗೆ ಮಾಡಿಕೊ ಳ್ರಬೇಕು. ಮಾಹಿತಿಗಾಗಿಯೂ ಇವರಿಗೆ ಬರಿದು ಕೊಳ್ಳಬೇಕು. ೭. ಏರ್‌ಫೋರ್ಸ್‌ ನಾನ್‌ಟಿಕ್ಕಿಕಲ್‌ ಆಫೀ ಸರ್ಸ್‌. ಎಜ್ಯುಕೇಶನ್‌, ಅಕಾಂಟ್ಸ್‌, ಇಕ್ವಿಪ್‌' ಮೆಂಟ್‌, ಅಡಮಿನಿಸೇಟಿವ್‌ ಮತ್ತು ಸ್ಪೆಶಲ್‌" ಡ್ಯೂಟೀ ಜ್‌ ಶಾಖೆಗಳಿಗಾಗಿ. ಎಜ್ಯುಕೇಶನ್‌ ಶಾಖೆ; ವಯಸ್ಸು: ೨೧-೨೫. ಶಿಕ್ಷಣ : ಆನರ್ಸ್‌ ಗ್ರಾ ಜ್ಯುಯೇಟ ಮತ್ತು ತೈಕ್ಷಣಿಕ ಡಿಗ್ರಿ ಅಥವಾ ಡಿಪೊ ಮಾ. (ಇಲ್ಲವೆ ಎರಡು ವರ್ಷ ಶಿಕ್ಷಣವಿತ್ತ ಅನುಭವ.) ಅಕಾಂಟಬ್ಸ್‌ ಶಾಖೆ: ವಯಸ್ಸು ೨೧ ರಿಂದ ೨ ಬಿ. ಕಾಮ್‌. ಪದವೀಧರರಾಗಿರಬೇಕು. ಇಕ್ವಿಪ್‌ಮೆಂಟ ಶಾಖೆ: ವಯಸ್ಸು ೨೧ರಿಂದ. ೨೩. ಆನರ್ಸ್ಥ ಗ್ರಾ ಜ್ಯುಯೆ(ಓ೯. ಅಡ್‌ಮಿನಿಸ್ಟ್ರ(ಚಿವ್‌ ಮತ್ತು ಸ್ಪೆಶಲ” ಡ್ಕೂ- ಟೀಜ್‌ ಶಾಖೆ: ವಯಸ್ಸು ೧೯ ರಿಂದ ೨೩. ಆನ- ರ್ಸ್‌ ಗ್ರಾಜ್ಯುಯೇಟ್‌ ಇಲ್ಲವೆ ಲಾ ಗ್ರಾಜ್ಯು ಯೇಟ್‌. ಹೆಚ್ಚಿನ ಮಾಹಿತಿ ಪಡೆಯಲು * ಡೈರೆಕ್ಟ ರೇಟ್‌ ಆಫ್‌ ಪರ್ಸೆನಲ್‌ ಪಿ. (ಓ) ಇ, ಏಂ” ಹೆಡ್‌ಕ್ವಾರ್ಟಿರ್ಸ್‌, ಹೊಸದಿಲ್ಲಿ ೧೧ ಇವರಿಗೆ ಬರೆದುಕೊಳ್ಳಬೇಕು. ಈ ಶಿಕ್ಷಣದ ಅವಧಿ ೫೨ ವಾರವಿದ್ಮು ಏರ್‌ ಫೋರ್ಸ್‌ ಅಡ”ಮೆನಿಸ್ಟ್ರೇ ಟಿಎ ಕಾಲೇಜ್‌, ಕೊಯಿಮತ್ತೂರ್‌ನಲ್ಲಿ ನಡೆಯುವುದು. ೮. ಟಿಕ್ನಿಕಲ” ಗ್ರಾ ಜ್ಯುಯೇಟ್ಸ್‌ ಕೋರ್ಸ (ಆರ್ಮಿ). ೧) ಎಂಜಿನಿಯರ್ಸ್‌: ವಯಸ್ಸು ೨೦ ರಿಂದ ಟ್‌ ್‌್‌ (6 ಹಗ ಟಾ ಫಾಫ್‌ ಸ ಸ್ಥಳ: ಆರ್ಮಿ ಹೆಡ್‌ಕ್ವಾರ್ಟಿರ್ಸ್‌, ಸೈನ್ಯಾಧಿಕಾರಿಗಳಾಗಬಯುಸುನಿರಾ? ೬೧: ೨೭. ಶಿಕ್ಷಣ ಇಂಜನಿಯರಿಂಗ್‌ ಪದವಿ. ೨) ಸಿಗ್ನಲ್ಸಿ: ವಯಸ್ಸು ೨೦ ರಿಂದ ೨೭. ಶಿಕ್ಷಣ-ಎಂಜಿನಿಯರಿಂಗ್‌ ಪದವಿ ಇಲ್ಲವೆ ಫಿಜಿ ಕ್ಸ್‌, ಮ್ಯಾಥಮೆಟಿಕ್ಸ್‌ ತೆಗೆದುಕೊಂಡು ಆನ- ರ್ಸ್‌ ಪದವಿ ಅಥವಾ ಥಿಜಿಕ್ಸ್‌ ತೆಗೆದುಕೊಂಡು ಐಂ. ಐಏಸ್‌ಸಿ. ಪದವಿ ( ರೇಡಿಯೊ ಇಲೆಕ್ಕಾ ನಿಕ್ಸ್‌ ಪದವಿಯೂ ನಡೆಯುವುದು) ನ ಇಂಡಿಯನ್‌ ಮಿಲಿಟರಿ ಅಕಾಡಮಿಯಲ್ಲಿ ಒಂದು ವರ್ಷ ಅಭ್ಯಾಸ ಮಾಡಬೇಕಾಗುವುದು. ಲೇಖಿ ಪರೀಕ್ಷೆಯಿಲ್ಲ. ಆಯ್ಕೆ ಸಮಿತಿಯೆ ಉಮೇ ದುವಾರರ ಆಯ್ಕೆ ಮಾಡುವುದು. ಅರ್ಜಿ ಮಾಡುವ ಮತ್ತು ಮಾಹಿತಿ ಪಡೆಯುವ ಅಡ್ಡು ಟಂಟ್‌ ಜನರಲಳ್ಸಿ ಬ್ರಾಂಚ್‌, ೦೩೮/9$॥7, 12110 00. ಹೊಸದಿಲ್ಲಿ ೧೧. ೯. ಇಂಡಿಯನ್‌ ನೇವಿ ಎಗ್ಸಿ ಕ್ಯೂಟಿವ್‌ ಆಫಿಸರ್ಸ್‌ : ವಯಸ್ಸು ೧೯ ರಿಂದ ೨3 ಶಿಕ್ಷಣ: ಮ್ಯಾಥಮೆಟಿಕ್ಸ್ಸ್‌ ಮತ್ತು ಫಿಜಕ್ಸ್‌ ತೆಗೆದುಕೊಂಡು ಪದವಿ ಪಡೆದಿರಬೇಕು ಇಲ್ಲವೆ ಸರ್ಟಿಫಿಕೆಟ೯ ಆಫ್‌ ಕಾಂಪಿಟನ್ಸಿ ಮಿನಿಸ್ಟ್ರಿ ಆಫ್‌ ಟ್ರಾನ್ಸ್‌ಪೋರ್ಟ್‌ ಪಡೆದಿರಬೇಕು. ಹತರಾಗಿ “ನೇವಲ್‌ 110. 1110. 70. ಹೊಸದಿಲ್ಲಿ ೧೧” ಈ ವಿಳಾಸಕ್ಕೆ ಬರೆದು ಕೊಳ್ಳಬೇಕು. ೧೦. ಇಂಡಿಯನ್‌ ನೇವಿ ಇನ್‌ಸ್ಟ್ರಕ್ಟರ್‌ ಆಫೀಸರ್ಸ್‌: ವಯಸ್ಸು ಇ೨೧.ರಿಂದ ೨೫. ಶಿಕ್ಷಣ: ಫಿಜಿಕ್ಸ್‌ ಮತ್ತು ಮ್ಯಾಥಮ್ಯಾ ಟಕ್ಸ್‌ ಗಳಲ್ಲಿ ಫಸ್ಟ್‌ ಕ್ಲಾಸ್‌ ಅಥವಾ ಸೆಕೆಂಡ್‌ಕ್ಲಾ ಸ್‌ ಇಲ್ಲವೆ ಬ "ಪದವಿ ಪಡೆದಿರಬೇಕು. ನಂಜಿ ನಿಯರಿಂಗ್‌ ಗ್ರಾಜ ್ಯಯೇಟರೂ ಅರ್ಹರಾಗಿರು ತ್ನಾರೆ. ಮಾಹಿತಿಗಾಗಿ. “ ನೇವಲ್‌ 110. ( 10 50000) 12110, 70. ಹೊಸ ಸದಿಲ್ಲಿ ಸ ವ್ರ ಎಳಾಸಕ್ಕೆ ಬರೆದುಕೊಳ ಕಬೇಕು. ೧೧. ಸೈನಿಕರಿಗಾಗಿ ಕಮಿಶನ್‌ : ೨೧ರಿಂದ ೨೭. ಶಿಕ್ಷಣ : ಮ್ಯಾಟ್ರಿಕ೯ಣ ಅಥವಾ ತತ್ಸಮ ಪರಿಕ್ಷೆ ಇಲ್ಲವೆ ಆರ್ಮಿ ಸ್ಪೆಶಲ್‌ ಪರೀಕ್ಷೆಯಾಗಿರ ಬೇಕು. ಎರಡು ವರ್ಷ ನೌಕರಿ ಮಾಡಿದ ಮೇಲೆ ಕಮೀಶನ್ನಿಗಾಗಿ ಅರ್ಜ ಮಾಡಿಕೊಂಡು ಆಯ್ಕೆ ಸಮಿತಿಯೆದುರು ಹೋಗಲು ಬರುತ್ತದೆ. ಆಯ್ಕೆ ಯಾದ ನಂತರ ಎರಡು ವರ್ಷ ಮಿಲಿಟರಿ ಅಕಾ ಡವಿ: ಯಲ್ಲಿ ಶಿಕ್ಷಣ ಹೊಂದಿದ ಮೇಲೆ ಕಮಿ- ಶನ್‌ ಸಿಗ್ಗು ತದೆ. ರಿಕ್ರೂಟಿಂಗ್‌ ಆಫೀಸಿನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು. ಈ ಮೇಲಿನ ಕಮಿಶನ್ನು ಗಳೆಲ್ಲ ಕ್ಲಾಸ್‌ ಒನ್‌ ಆಫೀಸರರದಾಗಿರುತ್ತವೆ. ಪ್ರಾರಂಭದ ಸಂಬಳ ರೂ. ೪೦೦ ಮತ್ತು ಭತ್ತೆ. ಭೂಪಡೆಯಲ್ಲಿ ಮೊದಲು ಗ ಲೆಫ್ಟ ನಂಟ್‌ ನೌಕಾಪಡೆಯಲ್ಲಿ ಸಬ್‌ ಲೆಫ್ಟನಂಟ ಮತ್ತು ಪ್ಯಾ ಆಫೀಸರ್‌. ಬಳಡಡೂ ೧,೦೦೦ ರೂಪಾ- ಯಿಗಳು, . ೧೫ ವರ್ಷ ಸರ್ವೀಸಾದ ಮೇಲೆ ನಿವೃತ್ತಿವೇತನ ಪಡೆಯ:ವ ಹಕ್ಕು ಇದೆ. ವಯಸ್ಸು: ೧೨ ಟಿರಿಟೋರಿಯೆಲ್‌ ಆರ್ಮಿ ಕಮಿಶನ್‌. ವಯಸ್ಸು ೧೮ ರಿಂದ ೩೫. ಶಿಕ್ಷಣ ಮ್ಯಾ ಟ್ರಕ್‌ ಅಥವಾ ತನ ವ; ಪರೀಕ್ಷೆ. ಆಯ್ಕೆ ಸಮಿತಿಯು ಉಮೆ (ದುವಾಕರನ್ನಾ ರಿಸುವುದು. ತಮ ಉದ್ಯೋಗ ಮಾಡಿಕೊಂಡು ವರ್ಷದಲ್ಲಿ ೨.ತ್ತಿ ಗ್‌ ನೌಕರಿ ಮಾಡುವವರಿಗೆ ಈ ಕಮಿಶನ್‌ ಉತ್ತಮ, ಸಂಬಳ ಮೇಲಿನ ಕವಿ: (ಶನ್ನು ಗಳಂತೆಯೆ. ಆದರೆ ಕೆಲಸಮಾಡುವ ಅವಧಿಯಲ್ಲಿ ಮಾತ್ರ ಸಿಗುವುದು. ನೌಕರಿ ಕಾಯಮಾ ಗುವ ಸಂಭವವೂ ಉಂಟು. ಕಮಾಂಡ್‌ ಹೆಡ್‌ಕ್ಯಾ ರ್ಟರ್ಸ್‌ ಅಥವಾ ರಿಕ್ರೂಟಿಂಗ್‌ ಆಫೀಸಿನಲ್ಲಿ ಹೆಚ್ಚಿನ ಮಾಹಿತಿ "1 ದು. ಹ *-೦9ನಲ-ಂ--. ಸ್ರೀ. ರು. ಹುಟ್ಟಿದಂದಿನಿಂದ ಸಾಯುವ `ಈ ವರೆಗೂ ಪರಾಧೀನರಾಗಿ ಬಾಳಬೇಕಾಗಿ ತ್ತೆಂಬ ಭಾವನೆ ಮನುಎನ ಕಾಲದಲ್ಲಿಯೆ. ಅಲ್ಲ, ಎಜಯನಗರದ ಸಾಹತಿಗಳ. ಕಾವ ದಲ್ಲಿ ಕೂಡ ಕಂಡುಬರುತ್ತದೆಂದು ನಮಗೆ ವ್ಯಕ್ತ ವಾಗುತ್ತದೆ. ಆದರೆ ಐತಿಹಾಸಿಕ ಆಧಾರಗಳು ಹ ಹೇಳುವ ಕಥೆಯೇ ಬೇರೆ. ಹೆಂಗಸರು ಆಸ್ತಿ ಅರ್ಹರು, ಕೈಗಾರಿಕೆ, ವ್ಯವಸಾಯ, ಅರಮನೆಯ ಊಳಿಗ ಮತ್ತಿತರ ಉದ್ಯೋಗಗಳಲ್ಲಿ ಅವರು ಭಾಗವಹಿಸುತ್ತಿದ್ದರು. ಸಂಗೀ 3, ನೃತ್ಯ ಮುಂ- ತಾದ ಲಲಿತ ಕಲೆಗಳಲ್ಲಿ ಸ್ಮೀಯರು ಮೌರ್ಯರ ಕಾಲದಿಂದಲೂ ಪ್ರಾ ವೀಣ್ಯ ಪಡೆದಿದ್ದರು. ಅದ ರಲ್ಲಿಯೂ ದಕ್ಷಿಣ ಭಾರತದ ಸಿ ಯರು ಮೊದಲಿ ನಿಂದಲೂ ಅರಮನೆ ಮತ್ತು ವ್ಯವಹಾರ ಕ್ಷೇತ್ರ ಗಳಲ್ಲಿಯೇ ಅಲ್ಲದೆ ರಾಜ್ಯಾಡಳಿತದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ರಾಷ್ಟ್ರ ಲಸ ಕನ್ನ ರದೇವನ ಕಾಲದಲ್ಲಿ ಜಕ್ಕಿ ಯಬ್ಛೆ ಕೆ ತನ್ನ 1 ತರುವಾಯ "ಗರ ಸಸ ಜಾಡರ ಅಧಿಕಾರ ವಹಿಸಿ ಅತ್ಯು ( ತ್ತಮ ರೀತಿಯಿಂದ ರಾಜ್ಯಾಡಳಿತ ನಡೆಸಿದ್ದಲ್ಲದೆ ಕೈನಶ ಜ್ರೈ ಶಾಸನವನ್ನು ರಕ್ಷಿಸಿದಳು. ಅವಳು ಅತಿ ಖಜಯನಗರಡ ಪ್ರೊ. ಜಿ. ಆರ್‌ ುಂದರಿಯಾದ ಹೆಂಗಸೆಂದು ಹೆಸರು ಕೂಡ ಡೆದಳೆಂದು ಕ್ರಿ. ಶ. ೯೧೮ ರ ಶಾಸನವೊಂದು ವಳ ರಾಣಿ ಸೋವಲದೇವಿಯು (೧೨ ಶತಮಾನದಲ್ಲಿ) ಮಂತ್ರಿಯಾಗಿದ್ದಳು. ರಾಣಿ ೦ಬೆಯು ಕ್ರಿ. ಶ. ೧೨೬೦ ರಿಂದ “ಮಹಾ ಶ್ಚರ ರುದ್ರದೇವ ಮಹಾರಾಯ'ನೆಂಬ 2 ದಳು. ಇದೇ ಕಾರಣ ಇಂ ಡ್ಕ ಅರಸ ವಿಕ್ರಮನು ತನ್ನ ದಂಡ ಮುಂದೂಡಿದನು. ಸ್ತ್ರೀಯರು ಕ್‌ ಕೂಡ ಕುಶಾಗ್ರ ನಡೆಸ ತ್ತಿದ್ದರು. ಲ ಗ ತ ಆ ಅಸ ಕಸ ೨ ರ್‌ು ನ ಶ್ರ ಬ್ರ ಜ್‌ ಟ್ರ 2೮೬೬ ತ ಜಾತಿ ಲ್ನ 6 3.5 ತ ಕ ದ್ರಿ 1” ಪಾಂಡಿತ್ಯ, ಕಲೆ, ನಿರಾಡಂಬರ ಸೌಂದರ್ಯ, ವೇಷಭೂಷಣ, ಧರ್ಮನಿಷ್ಠೆ ಸಹಜ ಸ್ವಭಾವ ಎಲ್ಲದರಲ್ಲಿಯೂ ವಿಜಯನಗರದ ಸ್ತ್ರೀಯರು ಅವರ ಹಿಂದಿನ ಸೋದರಿಯರನ್ನು ಮೀರಿಸಿದ್ದರು. ವಿಜಯನಗರವು ಸ್ತ್ರೀ ಸ್ವಾತಂತ್ರ್ಯದ ನೆಲೆವೀಡಾ ಗಿತ್ತು. ಅಲ್ಲಿಯ ಅರಸರು ಸನಾತನ ಧರ್ಮಕ್ಕೆ ಕಟ್ಟುಬೀಳದೆ ಸ್ತ್ರೀಯರಿಗೆ ಸಮಾನತೆಯ ಹಕ್ಕು ಗಳನ್ನು ಕೊಟ್ಟಿದ್ದರು. ಲಕ್ಷ್ಮೀಶ, ವೇಮನ ಮೊದಲಾದ ಶಕವಿಗಳಿಗೆ ಸ್ತ್ರೀಸ್ವಾತಂತ್ರ್ಯವು ಬೇಕಾಗಿರಲಿಲ್ಲ. ಅರಸರು ಕೂಡ ಸ್ಮೀಸಮಾಜ ದಲ್ಲಿ ಹಿಂದಿನಿಂದ ನಡೆದುಬಂದ ಸಹಗಮನ ಪದ್ಧತಿ, ವೇಶ್ಯಾ ಸಂಸ್ಥೆ, ದೇವರಿಗೆ ಹರಕೆ ಹೊರು ವುದು, ವರದಕ್ಷಿಣೆ ಮೊದಲಾದ ದೋಷಗಳನ್ನು ನಿರ್ಮೂಲ ಮಾಡುವ ಸಾಹಸಕ್ಕೆ ಹೋಗಿ ಕ್ರಾಂತಿಕಾರರಿಂದೆನಿಸಿಕೊಳ್ಳಲಿಲ್ಲ. ವರದಕ್ಷಿಣೆ ಯಾವ ರೂಪದಲ್ಲಿ ಕೊಡುತ್ತಿದ್ದ ಕಿಂಬುದು ನಿಶ್ಚಯವಿಲ್ಲದಿದ್ದರೂ ಕೂಡ, ಅನೇಕ | ಸಲ ಅದರಿಂದ ದುಷರಿಣಾಮಗಳು ಉಂಟಾ- ಸ ಬುಸು ಸಮ ಓಟಉ[ಉಿ ಟೆ ಗುತ್ತಿದ್ದವು. ಪಡೆವೀಡು ರಾಜ್ಯದ ಬ್ರಾಹ್ಮಣರೆ ಲ್ಲರೂ ಕೂಡಿ ಈ ಪದ್ದತಿಯನ್ನು ತಬ್ಬಿಸಲು ರಮಣಿಯರು ತು ಪ್ಪು ಸ್ವಾಮಿ ಸೂಕ್ತ ಕ್ರಮಗಳನ್ನು ಅನುಸರಿಸುವ ಒಪ್ಪಂದ ವೊಂದನ್ನು ಮಾಡಿಕೊಂಡರೆಂಬುದಾಗಿ ೧೪೨೫ ನೇ ಸಂವತ್ಸರದ ಶಾಸನವೊಂದರಿಂದ ತಿಳಿದು !. ಬರುತ್ತದೆ. ಈ ಒಪ್ಪಂದಕ್ಕೆ ಕನ್ನಡಿಗರು, ತಮಿ ಳರು ಮತ್ತು ತೆಲುಗರು ಸಹಿ ಹಾಕಿದ್ದರು. ಹಸ್ತರು ಸ್ವಾತಂತ್ರ್ಯದ ಹವೆ ಉಂಡಿದ್ರರು. ಆದರೆ ಸ್ವೇಚ್ಛಾಚಾರಿಗಳಾಗಿರಲಿಲ್ಲ. ಬ್ರಾಹ್ಮಣ ಸ್ತ್ರೀಯರು ರಾಜ್ಯದಲ್ಲಿಯೇ ಅತಿ ಸುಂದರ ಯುವ ತಿಯರಾಗಿದ್ದರು. ಆದಕೆ ಅವರು ಸಾಮಾನ ವಾಗಿ ಮನೆಯನ್ನು ಬಿಟ್ಟು ಹೊರಹೋಗುತ್ತಿರ ಲಿಲ. ವಿಜಯನಗರದ ಸ್ತ್ರೀಯರು ಅನೇಕ ನೌಕರಿ ಗಳಲ್ಲಿ ತೊಡಗಿದ್ದರು. ಸುಮಾರು ೧೨,೦೦೦ ಸ್ನೀಯರು ಕಹಳೆಯವರಿಂದ ಹಿಡಿದು ಕತ್ತಿವರಸೆ ಸಂಗೀತ, ನೃತ್ಯ, ಕುಸ್ತಿ, ಲೆಕ್ಕಎಡುವುದು, ರಾಜರ ಅಂಗರಕ್ಷಣೆ, ಅಡಿಗೆ ಕೆಲಸ, ಅರಮನೆ ಕಾವಲುಗಾರಿಕೆ, ರಾಣಿಯರ ದಾಸ್ಯ, ಅಗಸಗಿತ್ತಿ ಮೊದಲಾದ ಅರಮನೆಯ ಕೆಲಸಗಳಲ್ಲಿದ್ದರು. ನೆಲವರು ಕಣಿ, ಜ್ಯೋತಿಷ್ಯ ಹೇಳುವುದಲ್ಲದೆ ನ್ಯಾಯಾಧೀಶರಾಗಿಯೂ ಇದ್ದರು. ಯುದ್ಧದ- ಲ್ಲಿಯೂ ಭಾಗವಹಿಸ.ತ್ತಿದ್ದರು. ಗಂಗಾದೇವಿ, ತಿರುಮಲಾಂಬ, ಮೋಹನಾಂಗಿಯರಂಥ ಕವ ಯಿತ್ರಿಯರಿದ್ದರು. ಒಂದು ತಾಸಿಗೆ ನೂರು ಪದ್ಯ ಗಳಂತೆ ನಾಲ್ಕುವಿಧ ಕಾವ್ಯಗಳನ್ನು ಎಂಟು ಭಾಷೆ ಗಳಲ್ಲಿ ರಚಿಸುವ ಅರ್ಹತೆಯನ್ನು ಪಡೆದ ಸ್ತ್ರೀ ಸಾಹಿತಿಗಳಿದ್ದರು. ವೀಣೆ ಮೊದಲಾದ ವಾದ್ಯ ಗಳನ್ನು ನುಡಿಸುವುದು, ಕರ್ನಾಟಕ ಮತ್ತು ದೇಶ ಪದ್ಧತಿಗಳಲ್ಲಿ ಹಾಡುಗಾರಿಕೆ ಇವುಗಳನ್ನು ಬಲ್ಲವರಿದ್ದರು. ಸಮಕಾಲೀನ ಸಾಹಿತಿಗಳಾದ ಕುಮಾರ ವಾಲ್ಮೀಕಿ, ವಿರೂಪಾಕ್ಷ ಪಂಡಿತ ಮತ್ತು ಪಾಯಣ್ಣ ಪ್ರತಿಯು ಸ್ತ್ರೀಯರ ಸಹಜ ಸೌಂದರ್ಯ, ಅವರ ವೇಷಭೂಷಣವನ್ನು ಮನಮುಟ್ಟುವಂತೆ ಕೆ ಕಸ್ತೂರಿ, ಫೆಬ್ರುವರಿ ೧೯೬೨ ಗಳ ವರ್ಣಿಸಿದ್ದಾರೆ, ಕುಮಾರ ವಾಲ್ಮೀಕಿಯು ತೊರವೆ ರಾಮಾಯಣದಲ್ಲಿ ಸ್ತ್ರೀ ಸೌಂದರ್ಯ, ಆಭರಣಗಳ ವೈಖರಿಯನ್ನು ವರ್ಜಸಿರುವ ರೀತಿ ಹೀಗಿದೆ: ಚರಣಕಾಂತಿಗಳಿಂದ ನೂಪುರ ಗುರು ನಿತಂಬದಿ ಕಾಂಚಿ ಕೋಮಲ ಕರದಿ ಕಂಕಣ ಬೆರಳಿನಿಂದುಂ- ಗುರವು ಕೊರಳಿಂದ ಸರದ ಮುತ್ತುಗಳೋಲೆ ಕದಪಿಂ ದಿರದೆ ಮೆಣಸದುವು ಸ್ಮರಕರಾಗ್ರ ಸ್ಫುರಿತ ಚಾಪಕಲಾಪ ಶರದಭಿ- ಮಾನ ದೇವತೆಯ ಹೊಳೆಹೊಳೆವ ತನುಕಾಂತಿಯಲಿ ಗಜ ಗಲಿಸಿದವು ಹೊಂದೊಡವುಗಳು ಥಳ ಥಳಿಸಿದುವು ಮುತ್ತುಗಳು ದಂತ- ಪ್ರಭೆಯ ಲಹರಿಯಲಿ ಸಂಲಲಿತಾಧರ ರಾಗದಿಂದು ಜ್ವಲಿಸಿದವು ಮಾಣಿಕ್ಯಚಯವಾ ರಳವು ಹೊಗಲುವಡಬುಜಗಂಧಿಯ ನಿಪುಳ ವಿಭ್ರಮವ ಕಪ್ಪಾದ ಹೆಂಗಸರನ್ನು ವಿಜಯನಗರವು ಕಡೆಗಣಿಸಿರಲಿಲ್ಲ. ಸುಂದರಿಯರು. ಎಂಬ ತಿಳಿವಳಿಕೆಯಿತ್ತಂದು ವಿದೇಶಿ ಯಾತ್ರಿಕರು ಕೂಡ ಹೇಳಿದ್ದಾರೆ. ರಾಜನರ್ತಕಿಯರು ಬಹು ಮಟ್ಟಿಗೆ ಯುವತಿ ಯರು; ಅವರ ಕಪೋಲಗಳು ಚಂದ್ರನಂತೆ ಇದ್ದು ಮುಖಕಾಂತಿಯು ವಸಂತ ಮಾಸವನ್ನು ಮೀರಿಸುತ್ತಿತ್ತು. ಅವರ ವಸ ಸ್ತಗಳು ಸೂಚಿಸು ತ್ತಿದ್ದ ಟ1ಗೂಂಗ ಸೌಂದರ್ಯ ಅವ ಆಗಲೆ ಅರ ವಿರುವ ಗುಲಾಬಿ ಹೂವಿನೋಪಾದಿಯಲ್ಲಿ ಮನು ಷ್ಯರ ಮನಸ್ಸನ್ನು ಸೂರೆಗೊಳ್ಳುತ್ತಿತ್ತೆಂದು ಅಬ್ದು ರೌರಜಾಕ್‌ ಹೇಳಿದ್ದಾ ನೆ. ಸರ್ವಸಾಧರಣವಾಗಿ ಸಿ ಸ್ತ್ರೀಯರು ಈಗಿನಂ- ಸ್ತ್ರೀಯರು ಕಪ್ಪಾಗಿದ್ದಷ್ಟೂ ತೆಯೇ ೫ ಗಜ ಬಿಳೆ ಅರಿವೆ ಉಡುತ್ತಿದ್ದರು. ಕೆಲವು ವೇಳೆ ಅಂದವಾದ ರೇಷ್ಮೆ ಸೀರದ ಉಡು ತ್ತಿದ್ದರು. ರೇಷ್ಮೆ ಕಸೂತಿ ಹೋ ಚರ್ಮದ ಎಕ್ಕಡ ವೆ.ಟು ತ್ತಿದ್ದರು. ತಲೆಗೆ ಮುಸುಕು ಹಾಳುತ್ತಿರಲಿಲ್ಲು ತಮ್ಮ ಕೂದಲನ್ನು ಗಂಟು ಹಾಕಿ ಸುವಾಸನೆಯ ಹೂಗಳನ್ನು ಮುಡಿಯುತ್ತಿ ದ್ಡರು, ಮೂಗು ಚುಚ್ಚಿ ಚಿನ್ನದ ತೆಳು ಕಂಬಿ ಯನ್ನು ದೂಡಿ ಅದಕ್ಕೆ ಮುತ್ತು ಪೋಣಿಸಿ ಇಟ್ಟು ಕೊಳ್ಳುವ ವಾಡಿಕೆ. ಕಿವಿಯನ್ನು ಚುಚ್ಚಿಸಿ ಅನೇಕ ವಜ್ರಗಳಿಂದ ಕೂಡಿದ ಚ ಯನ್ನು ಹಾಕಿಕೊಳ್ಳುತ್ತಿದ್ದ ದರು. ' ಇದಲ್ಲದೆ ಸ್ತ್ರಿ ಯಜ ಚಿನ್ನದ ಸರ, ಅಡ್ಡಿ ಕೆ, ಬಳೆ, ಸ ಬಂದಿ, ವಡ್ಯಾಣ ಕಾಲ್ಕಡಗ ಮೊದಲಾದ ಆಭ ರಣಗಳನ್ನು ಧರಿಸುತ್ತಿದ್ದರು. ಒಟ್ಟಿನಲ್ಲಿ ಸ್ತ್ರೀ ಯರು ಧೀರರು, ಸುಂದರಿಯರು. ಸಣ್ಣ ವಯ- ಸ್ಸಿನಿಂದಲೇ ನೃತ್ಯ, ಅಭಿನಯ ಮತ್ತು ಹಾಡು ಗಾರಿಕೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಅರಸುಮನೆತನದವರು ಮೊದಲಾಗಿ ಐಶ್ವರ ವಂತರು ಬಹುಪತ್ನಿಯರನ್ನು ಸ್ವೀಕರಿಸುವ ಪದ ಕತಿಯು ವಿಜಯನಗರ ಸಮಾಜದ ವಿಶೇಷವಾ ಗಿತ್ತು. ಈ ಪದ್ಧತಿಯು ಪರಂಪರೆಯಿಂದ ಬೆಳೆದು ಬಂದಿದೆ. ಹೊಯ್ಸಳ ವಿಷ್ಣುವರ್ಧನನ ರಾಣಿ ಶಾಂತಲದೇವಿಗೆ ಸವತಿಯರಿದ್ದರು. ಅದೇ ವಂಶದ ನರಸಿಂಹದೇವನಿಗೆ ೩೮೪ ಹೆಂಡಂದಿರು. ವಿಜಯನಗರದ ಅರಸರಿಗೆ ೧೨,೦೦೦ ಹೆಂಡಂದಿ ರಿದ್ದರೆಂದೂ ಅವರಲ್ಲಿ ಎರಡು ಅಥವಾ ಮೂರು ಸಾ ಹೆಂಡಂದಿರು ಅರಸನ ಜೊತೆಯಲ್ಲಿ ಸಹ ಗಮನ ಮಾಡುತ್ತಿ ದ್ದ ರಿಂದೂ ನಿಕೊಲೊ ಕಾಂಟಿ ಹೇಳಿದ್ದಾನೆ. 136 ಅಬ್ದುರ್‌ರಜಾಕ್‌ನ ಪ್ರಕಾರ ೭೦೦ ಮಂದಿ ರಾಣಿವಾಸದಲ್ಲಿದ್ದರು. "ಮತ್ತು ಇಷ್ಟು ದೊಡ್ಡ ರಾಣಿವಾಸವನ್ನು ಇಡುವ ಸಾಮ ರ್ಥ್ಯಕ್ಕೆ ವೀಳ್ಯದೆಲೆಯ ಉತ್ತೇಜನ ಶಕ್ತಿಯೇ ಕಾರಣ ಐಂದು ಆತ ಹೇಳಿದ್ದಾನೆ. ರಾಜರ ಹೆಂಡಂದಿರಲ್ಲಿ ಮೂರು ವಿಧ-ಮುಖ ರಾಣಿಯರು, ನ್ಯಾಯಬದ್ಧವಾಗಿ ಮದುವೆ ಮಾಡಿ 'ಫೊಂಡವರು, ಮತ್ತಿತರ ಅಂತಃಪುರ ನಿವಾಸಿ ಗಳು. ಖ್ಯ ರಾಣಿಯರ ಮಕ್ಕಳೇ ರಾಜ್ಯಕ್ಕೆ . ಅರ್ಹರು. ಸಾಮಾನ್ಯವಾಗಿ ಅರಸುಮನೆತನದ ವರ ಅಥವಾ ಸಾಮಂತ ಅರಸರ ಮಕ್ಕಳನ್ನು ರಾಣಿಯರನ್ನಾಗಿ ಮಾಡಿಕೊಳ್ಳುತ್ತಿದ್ದರು. ಕೆಲವು ವೇಳೆ ಅರಸರು ವೇಶೈಯರನ್ನು ಕೂಡ ರಾಣಿಯ ಪದವಿಗೆ ಏರಿಸಿದ್ದ ಉದಾಹರಣೆಗಳುಂಟು. | ಕೃಷ್ಣದೇವರಾಯನ ರಾಣಿಯರಲ್ಲಿ ನಾಗಲದೇವಿ ವೇಶೈ (1); ಮೋಹನಾಂಗಿ ಒರಿಸಾದ ರಾಜ ನಾದ ಗಜಪತಿಯ ಮಗಳು ಮತ್ತು ತಿರುಮ ' ಲಾಂಬೆ. ಶ್ರೀರಂಗಪಟ್ಟಿಣದ ಅರಸರ ಮಗಳು. ರಾಜರ ಸೇವೆಗಾಗಿ ದೇಶದಲ್ಲಿಯೇ ಅತಿ . ಸುಂದರ ಕಬ ಯುವತಿಯರನ್ನು ಅವರ _ ತಂದೆ ತಾಯಿಗಳ ಅಪ್ಪಣೆ ಪಡೆದು ಅತಿ ವೈ ಭವ ದಿಂದ ರಾಜೇವಾಸಕ್ಕೆ ಕರೆತಂದು ಸೇರಿಸುತ್ತಿ . ದರು. ಆದರೆ, ಒಮ್ಮ ರಾಣೀವಾಸ ಹೊಕ್ಕರೆ .. ಅವರನ್ನು ಅವರ ಸಂಬಂಧಿಕರು ಕೂಡ ನೋಡುವ ಹಾಗಿರಲಿಲ್ಲ. ಹೊರಗೆ ಹೋಗಬೇ ಕಾದರೆ ಪಲ್ಲಕ್ಕಿಯಲ್ಲಿ ಒಯ್ಯಲ್ಪಡುತ್ತಿದ್ದರು. ಜನರ ದೃಷ್ಠಿ ಗ್ಗೆ ಬೀಳುತ್ತಿರಲಿಲ್ಲ. ಈ ಕಟ್ಟು ಬಂಧನಗಳಿಗೋಸ್ಕರವೇ ನಮುದ್ಧಲ್‌ ಯ” ಯೆಂದು ಹೆಸರು ಪಡೆದಿದ್ದ ಅಕ್ಕಸಾಲಿಗನ ಮಗ ಳೊಬ್ಬಳು ಅರಸನ ರಾಣಿಯಾಗಿ ವೈಭವದ ಸವಿ ಉಣ್ಣುವ ಅವಕಾಶವಿದ್ದರೂ ಕೂಡ ನಿರ್ದಾ- ಶ್ಲಿಣ್ಯವಾಗಿ ಆ ಪದವಿಯನ್ನೂ 1 'ಧಾಜರ ಪ್ರೀತಿಯನ್ನು ಸಂಪಾದಿಸಲು ಸ್ಪರ್ಧೆ ಯಿತ್ತು, ಮತ್ಸರವಿತ್ತು. ಇದಕ್ಕಾ ಗಿ ಜೊಲೆ. ವಿಷ ಪಾನದ ಘಟನೆಗಳೂ ನಡೆಯ ತ್ತಿದ್ದವು. ವಿಜಯನಗರವು ಎರಡೇ ಎರಡು ವಿಷಯ ಗಳಲ್ಲಿ ತನ್ನ ಅಸಹಾಯತೆಯ ನ್ನು ತೋರಿಸಿತು. `ಲಗಯನು ವೇಶ್ಯಾ ಪದ್ದತಿ; ಎರಡನೆಯದು ಸತಿಹೋಗುವುದು. ಇವರಡೂ ವಿಜಯನಗರದ ಕ ವೈಭವಕ್ಕೆ ಕಲಂಕವಾಗಿದ್ದರೂ ಈ ಪದ್ಧತಿಗಳು ನೆ ಸುತನ ಬಂದಿದು ವೆಂಬುದನ್ನು “ಕೆಯ ಬಾರದು. ಸಾವಿರಾರು "ವರ್ಷಗಳ "ನಂತರವೇ £ 629 ನಿಜಯನಗರದ ರಮಣಿಯರು ೬೫ ಇಂದು ಸಹಗಮನ ಪದ್ಧತಿ ಇಲ್ಲದಂತಾಗಿದೆ. ಆದರೆ ವೇಶ್ಯಾ ಪದ್ಧ ತ್ರಿ ಇನ್ನೂ ಸಚ. ಆದ್ದ ರಿಂದ ಸ 4 “ಇವುಗಳನ್ನು ಸಹಿಸಿಕೊಂಡಿ ದ್ವರೆ ಅದರಲ್ಲಿ ಆಶ್ಚರ್ಯವೇನು? ವಿಜಯನಗ ರವು ವೇಶ್ಯಾಸ್ತ್ರೀಯರ ಕೇಂದ್ರವಾಗಿತ್ತೆಂದೂ ಅವರಿಂದ ಬಂದ ವರಮಾನವನ್ನು ನಗರದ ೧೨,೦೦೦ ರಕ್ಷಣೆಪಡೆಯ ವೆಚ್ಚಕ್ಕೆ ಎನಿಯೋಗಿ ಸುತ್ತಿ ದ್ದ ಕಿಂದೂ ರಜಾಕ” ಹೇಳಿದ್ದಾನೆ ನೆ. ವಿಜಯನಗರದ ವೇಶೈಯರು ಸಾಮಾನ್ಯ ರಾಗಿರಲಿಲ್ಲ. ಅವರ ಮ ಗ ಸೌಂದರ್ದ ಆಕರ್ಷಣಶಕ್ತಿ, ನಿವಾಸಗಳ ವೈಭವ, ಆಭರಣ ಗಳ ವೈಖರಿ ವರ್ಣಿಸಲು ಸಾಧ್ಯವಿಲ್ಲವೆಂದು ವಿದೇಶಿ ಯಾತ್ರಿಕರು ಒಬ್ಬಿದ್ದಾರೆ. ಅವರಲ್ಲಿ ಕೆಲವರು ಸ್ಥಿರ ಆಸ್ತಿ ಪಡೆದಿದ್ದರು. . ಅವರಿಗೆ ಸೇವಿಕೆಯರಿದ್ದರು. ತಮ್ಮ ಆಸ್ತಿಯನ್ನು ದಾನ ವಾಗಿ ಕೊಟ್ಟು? ಡುತ್ತಿದ್ದರು. ಅವರಲ್ಲಿ ನರ್ತಕಿ ಯರು ಮಹಾನವಮಿ ಮತ್ತಿತರ ವಿಶೇಷ ಅರ ಮನೆಯ ಕಾರ್ಯಗಳಲ್ಲಿ ಭಾಗ ವಹಿಸುತ್ತಿದ್ದರು. ಅವರಿಗೆ ಮತ್ತು ಕುಸ್ತಿಯಾಡುವವರಿಗೆ ಮಾತ್ರ ರಾಜರ ಸಮ್ಮುಖದಲ್ಲಿ ಎಲೆ ಅಡಿಕೆ ಹಾಕುವ ಅಧಿಕಾರವಿತ್ತು. ೬೬ ಕಸ್ತೂರಿ, ಫೆಬ್ರುವರಿ ೧ ೯೬೨ ಸಹಗಮನ ಪದತಿ ಎಲ್ಲ ಜಾತಿಗಳಲ್ಲಿಯೂ ಇರಲಿಲ್ಲ. ಕೆಲವು ಬಲಾತ್ಕಾರ ಪ್ರಯೋಗಗಳಿ ದ್ದರೂ ಕೂಡ ಒಟ್ಟಿನಲ್ಲಿ ಸ್ತ್ರೀಯರು ಸ್ವಂತ ಇಚ್ಛೆಯಿಂದ ಸಹಗಮನ ಮಾಡುತ್ತಿದ್ದರು. ಸಾಮಾನ್ಯವಾಗಿ ಗಂಡಸರು ಯುದ್ಧ ಕಾಳಗ ಮೊದಲಾದ ಸಾಹಸಕಾರ್ಯಗಳಲ್ಲಿ ಸತ್ತರೆ ಅವರ ಹೆಂಡಂದಿರು ಸತಿ ಹೋಗುತಿ ದ್ವರು. ಮತ್ತು ಅವರ ಜ್ಞಾಪಕಾರ್ಥವಾಗಿ ಸತಿಕಲ್ಲು ಅಥವಾ ಮಹಾಸತಿ (ಮಾಸ್ತಿ) ಕಲ್ಲುಗಳನ್ನು ನೆಡುತ್ತಿದ್ದರು. ತನ್ನ ಗಂಡನಲ್ಲಿದ್ದ ಪ್ರೀತಿ ಗೋಸ್ಕರವೇ ಸಂತೋಷದಿಂದ ಸ್ತ್ರೀಯು ಸತಿ ಹೋಗುತ್ತಿದ್ದಳೆಂದು ನೆಲವರು ಹೇಳಿದ್ದಾರೆ. ಅನುಕೂಲಸ್ಥ ಮನೆತನದ ಹೆಂಗಸು ತನ್ನ ಗಂಡನು ಸತ್ತರೆ ಅವನ ಶವವನ್ನು ದಹನ ಮಾಡಿದ ನಂತರ ನೈತ್ಯಗೀತೆಗಳಲ್ಲಿ ಭಾಗವಹಿಸಿ, ಸಕಲ ಒಡವೆ ವಸ್ತ್ರಗಳನ್ನು ಧರಿಸಿ ನಗರದಲ್ಲೆ ಲ್ಲ ಮೆರವಣಿಗೆ ಮಾಡಿಸಿಕೊಂಡು ನಂತರ ವಸ್ತ್ರ ಗಳನ್ನು ಎಲ್ಲರಿಗೂ ಹಂಚಿ ಕೇವಲ ಒಂದು ಚಿಂದಿ ಬಟ್ಟಿಯನ್ನುಟ್ಟು ಸತಿ ಹೋಗುತ್ತಿದ್ದಳು. ಮೆರವಣಿಗೆಯ ಕಾಲದಲ್ಲಿ ಒಂದು ಕೈಯಲ್ಲಿ ಕನ್ನಡಿ ಮತ್ತೊಂದು ಕೈಯಲ್ಲಿ ಹೂವಿನ ಗೊಂ- ಚಲು, ಕೆಲವು ವೇಳೆ ನಿಂಬೆಹಣ್ಣು ಹಿಡಿಯುತ್ತಿ ದ್ಡಳು. ಕೊನೆಯ ಫಳಿಗೆಯಲ್ಲಿ ಹಳದಿ ಬಟ್ಟಿ ಉಡುವ ವಾಡಿಕೆ ಇತ್ತು. ಬೆಂಕಿಯ ರುದ್ರಸ್ವ- ರೂಪ ಕಾಣದಿರಲೆಂದು ಚಾಪೆಯನ್ನು ಅವಳಿಗೆ ಮರೆಯಾಗಿ ಹಿಡಿಯುತ್ತಿದ ರು. ಅವಳ ಹಣಿಗೆ, ಕನ್ನಡಿ, ಅಕ್ಕಿ, ಅಡಿಕೆಗಳನ್ನು ಬೆಂಕಿಯಲ್ಲಿ ಹಾಕಿದ ನಂತರ ಅವಳು ಕೂಡ ಬೀಳುವಳು, ಕೂಡಲೆ ಅಲ್ಲಿ ನೆರೆದ ಜನರು ಕಟ್ಟಿಗೆ ಮೊದ ಲಾದ ಪದಾರ್ಥಗಳನ್ನು ಒಗೆದು ಅವಳ ಇಹ ಲೋಕಯಾತ್ರೆಯನ್ನು ಪೂರ್ಶಿಮಾಡುತ್ತಿದ್ದರು. ತ. ..,. 000006 ಬಫೆಲೋಲ್ದಾ೦ಡಿಸನಿ೦ದೂ೦ದು ಜಚರಿಯಿ ಗಹಹಿ ಸಿಹಿಸಿಹಿ ರಹಿ ಹಿ ಸರ ಹ ಯ ೬ ಸಿಹಿ ಿಹಿಹಿ/ಸ ಸಿ11 '`ಔಫಿಕೋಲ್ಯಾಂಡ್‌-- ಜಗತ್ತಿನ ಅತ್ಯಂತ ಚಮತ್ಕಾರಿಕ ದೇಶದಿಂದ ನಾನು ಈ ವರದಿಯನ್ನು ಕಳಿಸುತ್ತಿದ್ದೇನೆ. ಬಫೆಲೋ ಲ್ಯಾಂಡ್‌ ಎಂಬ ದೇಶವು ನಿಮಗೆ ಯಾವ ಭೂಪಟದಲ್ಲಿಯೂ ಕಾಣಿಸಲಾರದು. ಆದರೂ ಅದು ಇರುವುದು ಸೂರ್ಯಚಂದ್ರರಷ್ಟೇ ನಿಜವಾದುದು. . ಈ ದೇಶವು ನಕಾಶೆಗಳಲ್ಲಿ ಕಾಣಿಸದಿರುವುದಕ್ಕೆ ಇಲ್ಲಿಯವರು... ಒಂದು ಕಾರಣ ಹೇಳುತ್ತಾರೆ. ಅದು ವಿಶ್ವಾಸಾರ್ಹವಲ್ಲ ವೆಂದು ಹೇಳಲು ಯಾವ ಕಾರಣವೂ ಸಿಗದ್ದರಿಂದ ಅದನ್ನಿಲ್ಲಿ ಕೊಡುತ್ತೇನೆ... ಬಹಳ ವರ್ಷಗಳ ಹಿಂದೆ ಈ ನಾಡಿನ ಬಹು ಸಂಖ್ಯಾಕರಾದ ಜನರು ಜಗತ್ತಿನಲ್ಲಿ ನಡೆಯುವ ಅನ್ಯಾಯ ಅಸ- ಮಾನತೆಗಳಿಂದ ರೊಚ್ಚಿಗೆದ್ದು ಜಗತ್ತಿನಿಂದ ಹೊರಬೀಳಲು ನಿರ್ಧರಿಸಿದರಂತೆ. ಅವರು ತಮ್ಮ ರಾಜ್ಯದ ಸುತ್ತಲೂ ೧೩೫ ಅಡಿ ಆಳವಾದ: ಕಂದಕ ವನ್ನು ತೋಡಿ ಲಕ್ಷ ಂತರಜಾಕುಗಳ ಸಹಾಯ ದಿಂದ ಇಡೀ ರಾಜ್ಯವನ್ನು ತಳಸಹಿತ ಮೇಲೆತ್ತಿ ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಹೊರಗೆ ತಳ್ಳಿದರು. ಅಂದಿನಿಂದ ಈ ನಾಡು ಆಕಾಶದಲ್ಲಿ ತ್ರಿಶಂಕುವಿನಂತೆ ನೇತಾಡುತ್ತಿದೆ. ಬಾಹ್ಯ ಜಗ ತ್ತಿನ ಜನರು ಕಾಲಾಂತರದಲ್ಲಿ ಇದನ್ನು ಮರೆತೇ ಬಿಟ್ಟಿರು. . ಅಂದಿನಿಂದ ಇಂದಿನ ವರಿಗೆ ಈ ನಾಡಿಗೆ ಭೆಟ್ಟಿ ಕೊಟ್ಟ ಭೂನಿವಾಸಿ ನಾನೊಬ್ಬನೇ. ನಿಶೇಷ ಸುದ್ದಿಗಾರನಿಂದ ದಯವಿಟ್ಟು ನಾನು ಇಲ್ಲಿಗೆ ಯಾವ ಮಾರ್ಗದಿಂದ ಬಂದನೆಂದು ಕೇಳಬೇಡಿ. ಅದು ಗುಪ್ತವಾದದ್ದು. ಇಲ್ಲಿನ ಜನ ಅನ್ಕಾಯಮಗ್ನವಾದ ಜಗತ್ತಿನ ಮೇಲೆ. ತುಂಬ ಗನ ಈಚೆಗೆ ಭೂಮಿಯಲ್ಲಿ ಗ್ರಹಾಂತರ ಪ್ರವಾಸದ ಯತ್ನಗಳು ಸಫಲವಾಗಿ ಪ ಪ್ರಯೋಗಿಸಲ್ಪ ಡುತ್ತಿವೆ ಜತಿ ನನ್ನಿಂದ ತಿಳಿದು ಇವರು ತೂ ಗಾಬರಿಯಾಗಿದ್ದಾರೆ. ಅವರು. ಹೊರಗಿನ ಸಂಪರ್ಕದಿಂದ ಸಂಪೂರ್ಣ ಅಲಿಪ್ತರಾಗಿರಲು ಬಯಸುತ್ತಾರೆ. ಈ ದೇಶದ ಹೆಸರು ಮೂಲತಃ ಬಫೆಲೋ- ಲ್ಯಾಂಡ್‌ ಎಂಬುದಾಗಿ ಇದ್ದಿಲ್ಲವೆಂದು ಇಲ್ಲಿನ ಇತಿಹಾಸ ಸಂಶೋಧಕರು ಅಭಿಪ್ರಾಯಪಡು ತ್ತಾರೆ. ಇಲ್ಲಿನ ಸ್ಥಳೀಯ ಭಾಷೆಯಲ್ಲಿ ಇದಕ್ಕೆ ಬೇರೆ. ಯಾವುದೋ ಹೆಸರಿತ್ತಂತೆ.. ಆದರೆ ಬಫೆಲೋಲ್ಯಾಂಡಿನಲ್ಲಿ ಅನೇಕ ಭಾಷಾಭಾಷಿಕ ರಿದ್ಮುದರಿಂದಲೂ ಅವರು ಈ ನಾಡಿನ ಮುಖ್ಯ ಭಾಷೆಯಲ್ಲಿರುವ ಹೆಸರು ಅಲ್ಪಸಂಖ್ಯಾಕ ಭಾಷಿ ಕರ ಮನಸ್ಸಿನಲ್ಲಿ ಸಂದೇಹವುಂಟುಮಾಡುವು ದೆಂದು ಹೇಳಿದ್ದರಿಂದಲೂ ನಾಡಿನ ಯಾವ ಗುಂಬನ ಭಾಷೆಯೂ ಅಲ್ಲದ ಇಂಗ್ಲೀಷಿಗೆ ಆ ಮೂಲ ಹೆಸ ರನ್ನು ತರ್ಜ್‌ಟು ಮಾಡಿ "ಬಫೆಲೋ ಲ್ಯಾಂಡ್‌” ಎಂಬುದಾಗಿ ಮಾಡಲಾಯಿತಂತೆ. ಆ ಮೂಲ ಹೆಸರು ಹೇಗಿತ್ತೆಂದು ಈಗ ಯಾರಿಗೂ ೬ನ ೬೮ ಕಸ್ತೂರಿ, ಫೆಬ್ರುವರಿ ೧೯೬೨ ನೆನಪಿಲ್ಲ. ಕೆಲ ವರ್ಷಗಳ ಹಿಂದೆ ಬಿಸಿನೆತ ರದ ತರುಣರ ಒಂದು ಗುಂಪು ಈ ಮೂಲ ಹೆಸರಾವು ದೆಂದು ಕಂಡುಹಿಡಿದು ಅದನ್ನೆ ಪುನಃ ಜಾರಿಗೆ ತರಬೇಕೆಂದು ಚಳವಳಿ ಹೂಡಿತು. ಸರಕಾರವು ಅವರನ್ನೆಲ್ಲ ತತ್‌ಕ್ಷಣ ಸೆಕಿಮನೆ ಕಾಣಿಸಿ ಬಫೆಲೋಲ್ಯಾಂಡಿನ ಮೂಲ ಹೆಸರಿನ ಬಗ್ಗೆ ಸಂಶೋಧನೆ ಮಾಡುವವರಿಗೆ ಮರಣ ದಂಡನೆ ವಿಧಿಸುವುದಾಗಿ ಸುಗ್ರಿ (ವಾಜ್ಞೆ ಹೊರಡಿಸಿತು. ಅಷ್ಟರಲ್ಲಿ ಒಬ್ಬ ವೃದ್ಧ ಇತಿಹಾಸ ಸಂಶೋಧಕನು ಆಗಲೇ ಮೂಲ ಹೆಸರನ್ನು ಕಂಡು ಹಿಡಿದಿದ್ದ ನೆಂದು ತಿಳಿದುಬಂತೆಂದೂ ಸರಕಾರವು ತಡ ವಿಲ್ಲದೆ ಅವನನ್ನು ಅವನ ಮನೆಯ ಗೋಡೆಗೆ ನಿಲ್ಲಿಸಿ ಅವನಿಗೆ ಗುಂಡು ಹಾಕಿಸಿತೆಂದೂ ಅವನ ಸಕಲ ಬರವಣಿಗೆಗಳ ಸಹಿತ ಅವನ ಮನೆಗೆ ಬೆಂಕಿ ಹಚ್ಚಲಾಯಿತೆಂದೂ ಹೇಳಲಾಗುತ್ತದೆ. ಸರಕಾರ ಇದನ್ನು ಬಲವಾಗಿ ನಿರಾಕರಿಸುತ್ತ- ದಾದರೂ ಆ ಸಂಶೋಧಕನು ಪೋಲೀಸರು ಹಿಡಿದಾಗ ತಪ್ಪಿಸಿಕೊಂಡು ಗೋಡೆ ಹಾರಿ ಓಿಡಿ ಹೋಗಲು ಯತ್ನಿಸಿದ್ದರಿಂದ ಅವನಿಗೆ ಗುಂಡು ಹಾಕಬೇಕಾಯಿತೆಂದು ವಿವರಣೆ ಕೊಟ್ಟಿದೆ. ಇದೆಲ್ಲವೂ ನಿಮಗೆ ಚೋದ್ಯವಾಗಿ ಕಾಣ ಬಹುದು. ಈ ದೇಶದ ಬೇಕೆ ಸಂಗತಿಗಳನ್ನು ಕೇಳಿದರೆ ನೀವು ಇನ್ನಷ್ಟು ಚೋದ್ಯಪಡುವಿರಿ. ಜಗತ್ತಿನಲ್ಲಿ ಎಲ್ಲಿಯಾದರೂ ಪರಿಪೂರ್ಣವಾದ ನ್ಮಾಯವಿರುವುದಾದರೆ ಅದು ಇಲ್ಲಿದೆಯೆಂಬುದೇ ಆ 'ಚೋದ್ಯದ ಮೂಲವಾಗಿದೆ. ಇಲ್ಲಿ ಎಲ್ಲವೂ ಜಾತೀಯ ನ್ಯಾಯದ ಆಧಾರ ದಿಂದ ನಡೆಯುತ್ತದೆಂದು ಮೊದಲೇ ಹೇಳಿಬಿಡು ತ್ತೇನೆ. ಇಲ್ಲಿ ಒಟ್ಟು ಇನ್ನೂರಾಮೂವತ್ತೇಳೂ ವರಿ ಜಾತಿಗಳಿವೆಯೆಂದು ಜನರು ಹೇಳುತ್ತಾರೆ. ಅರೆ ಜಾತಿಯೆಂದಕೀನೆಂದು ತಿಳಿದುಕೊಳ್ಳಲು ನಾನು ಸಾಕಷ್ಟು ಪ್ರಯತ್ನಪಟ್ಟಿ. ಆದರೆ ಯಶಸ್ವಿ ಯಾಗಲಿಲ್ಲ. ಆದರೆ ಬಡಪಾಯಿಗಳಾದ ಭೂ- ಲೋಕ ನಿವಾಸಿಗಳಾದ ನಮಗೆ ಅರ್ಥವಾಗದ ಸ್ನ ಅನೇಕ ಸಂಗತಿಗಳು ಇಲ್ಲಿರುವುದರಿಂದ ಈ ಬಗ್ಗೆ ನಾನು ವಿಶೇಷ ವೃಥಿತನಾಗಲಿಲ್ಲ. ಈ ರಾಜ್ಯಸ್ಥಾ ಪನೆಯಾದದ್ದೇ ನ್ಯಾಯಕ್ಕಾಗಿ ಎಂದು ಮೊದಲೇ ಹೇಳಿದೆನಲ್ಲ. ಕೆಲವು ಜಾತಿ ಯವರು ಮುಂದೆ ಮುಂದೆ ಸಾಗುತ್ತಿರುವಾಗ ಇನ್ನು ಕೆಲವು ಜಾತಿಯವರು ಹಿಂದೆ ಹಿಂದೆ ಜಾರುತ್ತಿರುವುದರ ಅನ್ಯಾಯವನ್ನು ನಿವಾರಿಸಬೇ ಕೆಂಬುದು ಇಲ್ಲಿನವರ ಪ್ರಮುಖ ಧೈೇಯವಾ ಗಿತ್ತು. ಆದ್ದರಿಂದ ಅವರು ಪ್ರಥಮತಃ ಜಾತಿ ಗಳ ಒಂದು ಖಾನೇಸುಮಾರಿಯನ್ನು ತೆಗೆದರಂತೆ. ಆಗಲೆ ಮೇಲೆ ಹೇಳಿದಷ್ಟು ಜಾತಿಗಳು ಇಲ್ಲಿವೆ ಯೆಂದು ಸಿದ್ಧವಾದದ್ದು. ಆಯಾ ಜಾತಿಗಳ ಶಿಕ್ಷಣ ಪ್ರಮಾಣ, ಸರಕಾರಿ ನೌಕರಿಗಳಲ್ಲಿ ಅವರ ಪ್ರಮಾಣ, ಡಾಕ್ಟರ್‌, ಎಂಜಿನಿಯರ್‌ ಮೊದಲಾದವರು ಯಾವಯಾವ ಜಾತಿಯಲ್ಲಿ ಎಷ್ಟೆಬ್ಚಿದ್ದಾರೆ ಇತ್ಯಾದಿ ಸಾಧ್ಯವಿದ್ದ ಎಲ್ಲ ವಿವರ ಗಳನ್ನು ಕಲೆಹಾಕಲಾಯಿತು. ಅನಂತರ ಬಲ್ಲ ರಿಗೂ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಪ್ರಾರಂಭವಾಯಿತು. ನ್ಯಾಯ ದೊರಕಿಸಿಕೊಡುವ ಪ್ರಯತ್ನದ ಇತಿಹಾಸ ಒಂದು ರಾಮಾಯಣವೇ ಆಗಿದೆ. ಮೊಟ್ಟಮೊದಲು ಅವರು ಅನಕ್ಷರಸ್ಥರು ಹೆಚ್ಚಾ ಗಿದ್ದ ಜಾತಿಗಳ ಜನರಿಗೆ ಶಿಷ್ಯವೃತ್ತಿ ಮೊದಲಾದ ವಿಶೇಷ ನೆರವುಗಳನ್ನಿತ್ತು ಸುತಿಕ್ಷಿತರನ್ನಾಗಿ ಮಾಡಿ ನೌಕರಿ ಮೊದಲಾದವುಗಳಲ್ಲಿ ಉಳಿದ ವರ ಸರಿಸರಿಗೆ ತರಲು ಯೋಜಿಸಿದರು. ಆದರೆ ಬೇಗನೆ ಹೀಗೆ ಇವರನ್ನು ಮುಂದೆ ತರಲು ಶತ ಮಾನಗಳೇ ಬೇಕಾದೀತೆಂದು ಅನುಭವಕ್ಕೆ ಬಂತು. ಮತ್ತು ನ್ಯಾಯಕ್ಕಾಗಿ ಹಾತೊರೆಯು ತ್ತಿದ್ದ ಈ ದೇಶ ಅಷ್ಟು ಕಾಲ ಕಾಯಲು ಸಿದ್ಧ ಏರಲಿಲ್ಲ. ಮೇಲಾಗಿ ಶತಮಾನಗಳ ಕಾಲ ದಲ್ಲಿ ಮುಂದುವರಿದವರು. ಇನ್ನೂ ಹೆಚ್ಚು ಮುಂದುವರಿಯುವುದಿಲ್ಲೆಂದು ಹೇಗೆ ಹೇಳು ವುದು? ಅನಂತರ ಹಿಂದುಳಿದವರಿಗೆ ಇತರ ರೀತಿಗಳಿಂದ ಪ್ರೋತ್ಸಾಹವೀಯುವ ಹಂಚಿಕೆ ಗಳಾದವು. ಅವರಿಗಾಗಿ ಸ್ಥಾನಗಳನ್ನು ಬಫೆಲೋಲ್ಯಾಂಡಿನಿಂದೊಂದು ವರದಿ ೬೯ ಕಾಯ್ದಿರಿಸುವುದು ಮತ್ತು ಆಯಾ ಜಾತಿಯ ಯೋಗ್ಯ ಉಮೇದುವಾರ ಸಿಕ್ಕಿದೊಡನೆ ಆ ಸ್ಪಾನವನ್ನವನಿಗೆ ಕೊಡುವುದು ಎಂದು ಯೋಜಿ- ಸಲಾಯಿತು. ಈ ದಾರಿಯೂ ಶೀಘ್ರಗಾಮಿಯ ಲ್ಲೆಂದು ಗೊತ್ತಾದನಂತರ ಹಿಂದುಳಿದ ಜಾತಿ ಯವರ ೧9, ೨೦, ೩೦, ೪೦.... ಗುಣಗಳು (ಆಯಾ ಜಾತಿಯ ಹಿಂದುಳಿಕೆಯ ಮಟ್ಟಿಕ್ಕನು ಸಾರವಾಗಿ) ಮುಂದುವರಿದವರ ೧೦೦ ಗುಣ ಗಳಿಗೆ ಸರಿಯೆಂಬುದಾಗಿ ಸಾರಲಾಯಿತು. ಅದೂ ಸಾಲದೆ, ಮುಂದುವರಿದವರಿಗೆ ಶಾಲೆ ಕಾಲೇಜು ಗಳ ಬಾಗಿಲನ್ನು ಸಂಪೂರ್ಣ ಮುಚ್ಚಲಾಯಿತು. ಆದರೆ ಯಾವುದೂ ಸಾಕಷ್ಟು ಶೀಘ್ರ ಗಾಮಿಯೆನಿ ಸಲಿಲ್ಲ. ಅಸೆಂಬ್ಲಿ ಯಲ್ಲಿ ಹಿಂದುಳಿದ ಜಾತಿಗಳ ಸದಸ್ಯರು ಕೋಲಾಹಲವೆಬ್ಬಿಸಿದರು. ಸಭೆ ಮೆರವಣಿಗೆಗಳಾದವು. ಖಂಡನಾ ಗೊತ್ತುವಳಿ ಗಳ ಸುರಿಮಳೆಯೇ ಬಂತು. ಸರಕಾರ ಉರು ಳಿತು. ಅನೇಕ ವರ ಕಾಲ ಅಸಿ ರವಾದ ಆಡಳಿತ ದಿಂದ ದೇಶವೆಲ್ಲ ಅರಾಜಕತೆಯಿಂದ ಚಲವಿಚಲ ವಾಗಿ ಹೋಯಿತು. ಬಫೆಲೋಲ್ಯಾಂಡನ್ನು ಇಂದಿನ ಸುವ್ಯವ ಸ್ಥಿತ(?) ರೂಪಕ್ಕೆ ತಂದ ಕೀರ್ತಿ ಮಹಮ್ಮದ್‌ ಬಿನ್‌ ತೊಗಲಖನಿಗೆ ಸೇರಬೇಕು. ಬಫೆಲೋ ಲ್ಯಾಂಡಿನ ಪ್ರತಿಶಹರಿನಲ್ಲೂ ಪುರುಷಪ್ರಮಾಣದ ತೊಗಲಖ ಪುತ್ತಳಿಗಳನ್ನು ಕಾಣಬಹುದು; ಪ್ರತಿ ಶಾಲೆಯಲ್ಲೂ ಅವನ ಚಿತ್ರಗಳು ತೂಗಾಡುತ್ತ ಲಿವೆ.. ಈ ಮಹಮ್ಮದನಿಗೂ ದಿಲ್ಲಿಯಲ್ಲಿ ಶತ ಮಾನಗಳ ಹಿಂದೆ ಆಳಿದ ಬಾದಶಾಹನಿಗೂ ಯಾವ ರಕ್ತಸಂಬಂಧವೂ ಇಲ್ಲವೆಂದು ಇಲ್ಲಿ ಹೇಳುವುದಗತ್ಯ. ಇವನ ನಾಮಕರಣದ ಹೆಸರು ಬೇರೆಯೆ ಇತ್ತು. ಆದರೆ ಇವನು ಕಾಲೇಜಿನಲ್ಲಿ ಕಲಿಯುತ್ತಿದ್ದಾಗ್ಗೆ ದಿಲ್ಲಿಯ ಆ ಬಾದಶಾಹನ ಸಂಪೂರ್ಣ ಚರಿತ್ರೆಯೊಂದು ಇವನ ಕೈಗೆ ಬಿತ್ತಂತೆ. ಒಂದೇ ರಾತ್ರಿಯಲ್ಲಿ ಅವನು ಆ ಘನ ವಾದ ಗ್ರಂಥವನ್ನು ಓದಿ ಮುಗಿಸಿ ಆನಂದ ತುಂದಿಲನಾಗಿ ಬೀದಿಗಳಲ್ಲಿ ಕುಣಿದಾಡಿದನಂತೆ. ತೊಗಲಖ ಮಹಮ್ಮದನಿಂದ ಅವನೆಷ್ಟು ಪ್ರಭಾ ವಿತನಾದನೆಂದಕೆ ಅವನು ( ಮುಸ್ಲಿ ಮನಲ್ಲದಿ ದ್ದರೂ) ತನ್ನ ಹೆಸರನ್ನು ಹಾಗೆ ಬದಲಾಯಿಸಿ ಕೊಂಡನು. ಕೆಲವೇ ವರ್ಷಗಳಲ್ಲಿ ಅವನು ರಾಜಕಾರಣದಲ್ಲಿ ಸೇರಿ ಅತ್ಯಂತ ಜನಪ್ರಿಯ ನಾಯಕನಾಗಿ ಆರಿಸಿ ಬಂದನು. ಅಸೆಂಬ್ಲಿಯು ಅವನಿಗೆ ಇಪ್ಪತ್ತೈದು ವರ್ಷದ ಸರ್ವಾಧಿಕಾರ ವನ್ನು ಕೊಟ್ಟಿತು. ಮಹಮ್ಮದ್‌ ಬಿನ್‌ ತೊಗಲಖನು ತನ್ನ ೨೫ ವರ್ಷದ ಅವಧಿಯನ್ನು ಮೀರಿ ಮತ್ತೆ ೨೫ ವರ್ಷ ಆಳಿದನೆಂಬುದರಿಂದ ಅವನ ಹಿರಿಮೆಯನ್ನು ಕಾಣಬಹುದು. ಅವನ ಸಾಹಸಗಳನ್ನು ಕುರಿತು ಅನೇಕ ಕಥೆಗಳು ಜನಜನಿತವಾಗಿವೆ. ಅವು ಗಳಲ್ಲಿ ಕೆಲಮಟ್ಟಿಗೆ ಅತಿಶಯೋಕಿ ಯಿದೆಯೆಂ ದೊಪ್ಪಿದರೂ ಉಳಿದವೂ ಅದ್ಭುತವಾಗಿವೆ. ಅವನು ಒಂದೇ ದಿವಸ ಮುಂದುವರಿದ ಜಾತಿ ಗಳ ೫,೦೦೦ ಜನ ಆರಿಸಿದ ಬುದ್ಧಿ ಶಾಲಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡುಹಾಕಿದನೆಂದು ಹೇಳ ಲಾಗಿದೆ. ಮರುದಿನವೇ ಮುಂದುವರಿದ ಜಾತಿ ಗಳವರ ಒಂದು ಪರಿಷತ್ತನ್ನು ಕರಿದು “ನಿನ್ನೆಯ ವರ ಗತಿಯನ್ನು ಉಳಿದ ನೀವೆಲ್ಲರೂ ಕಾಣಬಾ ರದೆಂದು ನಾನು ಹಾರ್ದಿಕವಾಗಿ ಹಾಕ್ಗಿಸು ತ್ತೇನೆ, ಉಳಿದುಕೊಳ್ಳಲು ನಿಮಗೆ ಸುಲಭದಾರಿ ಯಿದೆ. ನೀವು ನಿಮ್ಮ ನಿಮ್ಮ ಕೆಲಸಗಳನ್ನು ಮಾಡಿಕೊಂಡು ದಿನಕ್ಕೆ ಆರು ತಾಸುಗಳ ವರಿಗೆ ಶಿಕ್ಷಣ ವೃತ್ತಿಯನ್ನು ನಡೆಸಬೇಕು. ನಿಮ ಕಡೆ ಎದ್ಯಾರ್ಥಿಗಳನ್ನು ಕಳಿಸುತ್ತೇನೆ. ಅವರನ್ನು ಡಬಲ್‌ ಸ್ಟೀಡಿನಿಂದ ಸುಶಿಕ್ಷಿತಕಾಗಿ ಮಾಡುವಿ ರೆಂದು ನಾನು ನಂಬಿದ್ದೇನೆ. ನಪಾಸಾದ ಎದ್ಕಾ ರ್ಥಿಗಳ ಸಂಖ್ಯೆಗನುಗುಣವಾಗಿ ನಿಮ್ಮನ್ನು ಗುಂಡಿನ ಬಾಯಿಗೆ ಕೊಡಬೇಕಾಗುವುದು. ಆದರೆ ನೀವು ಬುದ್ದಿ ವಂತರು. ಆ ಪ್ರಸಂಗ ಬರ ಲಿಕ್ಕಿಲ್ಲೆಂದು ನನಗೆ ವಿಶ್ವಾಸವಿದೆ” ಎಂದು ನಗ ನಗುತ್ತ ಹೇಳಿದನು. ಕೂಡಲೆ ಮುಂದುವರಿದ ವರು ಇದಕ್ಕೆ ಒಪ್ಪಿಕೊಂಡು “ತೊಗಲಖ ಮಹ- ಕ ಕಸ್ತೂರಿ, ಫೆಬ್ರುವರಿ ೧೯೬೨ ಮ್ಮದ ಕೀ ಜೈ” ಎಂದು ಘೋಷಿಸುತ್ತ ಭವನದಿಂದ ಹೊರಬಂದರು. ಹದಿನೈದು ವರ್ಷಗಳೊಳಗೆ ಮಹಮ ದ ಬಿನ್‌. ತೊಗಲಖನು ಬಫೆಲೋಲ್ಯಾಂಡಿನನಲ್ಲಿ ಜಾತೀಯ ನ್ಯಾಯವನ್ನು ಸ್ಮಾಪಿಸಲು ಸಮರ್ಥ ನಾದನೆಂದು ಇಲ್ಲಿನ ಇತಿಹಾಸ ಹೇಳುತ್ತದೆ. ಮುಂದುವರಿದ ಜಾತಿಗಳ ಮಕ್ಕ ನ್ನೆಲ್ಸ ತನ್ನ ವಶಕ್ಕೆ ತೆಗೆದುಕೊಂಡು ಅವರನ್ನು ಜು ಮಾಗಿದ ಮಾತ್ರ ವಿದ್ಯಾಭ್ಯಾಸಕ್ಕೆ ಕಿಸಿ ದನು. ಒಂದೇ ತಲೆಮಾರಿನಲ್ಲಿ ಮುಂದುವರಿದ ವರ ಶಿಕ್ಷಣ ಪ್ರಮಾಣ ಇಳಿದುಹೋದುದರಿಂದ ಅವರು ಸು ಹೆಚ್ಚಿ ನಮ ಟ್ವಿಕ್ಕೇರು- ವುದೇ ಅಸಾಧ್ಯವಾಯಿತು. ಅತಿ ಬುದ್ಧಿ ವಂತ ಹು ಡುಗರನ್ನೆ ( ಮಹಮ ದನು: ಅಶಿಕ್ಷಿತರಾಗಿರಿಸು- ತ್ತಿದ್ದನೆಂತೆ. ಆದ ಈ ದೇಶದನ್ನಿ ಪ್ರತಿಯೊಂದು ಚಟು ವಟಿಕೆಯೂ ಕೋಟಾ ಪದ್ಧತಿಯಿಂದ ನಡೆಯು ತ್ತದೆ. ಸಾಧಾರಣವಾಗಿ ಎಲ್ಲ ಜಾತಿಗಳ ಶಿಕ್ಷಣ ಮತ್ತು ಬುದ್ಧಿಶಕ್ತಿ ಪ್ರಮಾಣ ಇಂದು ಒಂದೇ ಮಟ್ಟಿ ದಲ್ಲಿ ದೆಯಾದರೂ ಪುನಃ ಒಂದು ಜಾತಿಯು ಇನ್ನೊಂದನ್ನು ಹಿಂದಿಕ್ಕುವ ಸಂಭವವು ಈ ಜನ ರನ್ನು ಯಾವಾಗಲೂ ದುಃಸ್ವಪ್ನದಂತೆ ಬಾಧಿಸು ತ್ತಿದೆ... ಅದನ್ನು ತಡೆಯಲು ಅವರು ಎಷ್ಟು ದೂರ ಹೋಗಲೂ ಸಿದ್ಧರು. ಇಲ್ಲಿ ಶಾಲೆ ಕಾಲೇ ಜುಗಳಲ್ಲಿ ಕೋಟಾ, ಸರಕಾರಿ ನೌಶರಿಗಳಲ್ಲಿ ಕೋಟಾ, ವ್ಯಾಪಾರ ವಾಣಿಜ್ಯಗಳಲ್ಲಿ ಕೋಟಾ. ಎಲ್ಲ ಜಾತಿಗಳಿಗೆ ಅವರವರ ಸಂಖ್ಯಾನುಗುಣ ವಾಗಿ ಕೋಟಾ ಸಿಗುತ್ತದೆ. ಅದರಲ್ಲಿ ಕೂದ- ಸಭಾ ಲೆಳೆಯ ಏಳು ಭಾಗದಷ್ಟು ಅಂತರವಾಗು ವಂತಿಲ್ಲ. ನಾನಿಲ್ಲಿ ಕೋಟಾ ಪದ್ಧತಿಯ ಕೆಲ ಹೆಚ್ಚು ಸಾ ರಸ್ಕೃವಾದ ಅಂಶಗಳನ್ನು ಉಲ್ಲೇಖಿಸುತ್ತೆ ಡೆ ಸದ ತೊಗಲಖಪುರದ ಹುಚ್ಚರಾ- ಸ್ಪತ್ರೆ ಯಲ್ಲಿನ ನಿವಾಸಿಗಳ ಜಾತೀಯ ಸ್ಥಿ ಸು ಬಗ್ಗೆ ಕೆಲ ತಿಂಗಳ ಹಿಂದೆ ಇಲ್ಲಿ ಒಂದು ಚಿಕ್ಕ ಗಲಾಟಿಯಾಯಿತು. ಇಲ್ಲಿದ್ದ ಹುಚ್ಚರ ಪೈಕಿ ಅರ್ಧದಷ್ಟು ಜನರು ಒಂದು. ವಿಶಿಷ್ಟ ಟಾ ಯವರೆಂದು ಯತಾ! ಒಬ್ಬ ನು ಲೆಕ್ಕ "ಗೆದು ಪ್ರಕಟಿಸಿದನು. ಈ ವಿಶಿಷ್ಟ ಟೆ. ಕೆಲವೇ ಪಳ ಹಿಂದೆ ಮುಂದುವರಿದದ್ದೆಂದು ಗಣಿಸ- ಲ್ಪಟ್ಟಿದ್ದಾಗಿದ್ದುದರಿಂದ ವಾತಾವರಣ ಬಲು ಬೇಗನೆ ಬಿಸಿಯೇರಿತು ತ ಹುಚ್ಚರಾಸ್ಪತ್ರೆ ಮುಂದುವರಿದ ಜಾತಿಯವರ ಗುತ್ತಿಗೆಯಾಗಿದೆ!' ಎಂದೊಬ್ಬ ಟೀಕಾಕಾರ ಬರೆದ. ಇದರಲ್ಲಿ ಮುಂದುವರಿದ. ಜಾತಿಯವರ ಯಾವುದೋ ಕುಹಕ ಅಡಗಿರಬೇಕೆಂಬ ಸಂಶಯ ಬಲವಾಗಿ ವೃಕ್ತಗೊಳಿಸಲ್ಪಟ್ಟಿತು. ಆ ಕುಹಕ ಏನೆಂದು ಯಾರಿಗೂ ಹೇಳಲಾಗಲಿಲ್ಲವಾದರೂ ಇತರ ಜಾತಿಯವರಿಗೆ ಇದರಿಂದಾಗಬಹುದಾದ ಭಾವಿ ಹಾನಿಯನ್ನು ತಪ್ಪಿಸಲು ಕೋಟಾ ಪ್ರಕಾರ ಅವರಿಗೂ ಆಸ ಸತ್ತಯಲ್ಲಿ ಅಷ್ಟು ಸ್ಥಳಗಳನ್ನು ೊಡಬೇಶನಿತು ಯಾವ ಯಾವಾಗ ಈ ದೇಶದಲ್ಲಿ ಪಿಡುಗು ಮತ್ತು ಇತರ ದೈವಿಕ ವಿಪತ್ತುಗಳು ಬರುತ್ತವೋ ಆವಾಗೆಲ್ಲ ಜಾತೀಯ ಪರಿಸ್ಥಿ ತಿ ಕೆಡುತ್ತದೆ. ಯಾವ : ಜಾತಿಯ ಜನರು ಕಡಿಮೆ ಸಾಯು ತ್ತಾರೋ ಅವರ ಮೇಲೆ ರೇಗಾಟ ಪ್ರಾರಂಭ ವಾಗುತ್ತದೆ... ಇತರ ಜಾತಿಯವರ ಸಂಖೈ ಯನ್ನು ಕಡಿಮೆ ಮಾಡಲು ಅವರು ಹೂಡಿದ ಕುತಂತ್ರವಿದೆಂದು ಭಾವಿಸಲಾಗುತ್ತದೆ. ಇತರ ಜಾತಿಗಳ ಕೋಪದಿಂದ ತಪ್ಪಿಸಿಕೊಳ್ಳುವ ಸಲು ವಾಗಿ ಅವರು ಯಾವುದಾದರೂ.ಪಿಡುಗಿನ ಲಕ್ಷಣ ಗಳು ಕಾಣಿಸಿದೊಡನೆ ಇತರ ಜಾತಿಯವರ ವಸತಿಗಳಲ್ಲಿ ಹೋಗಿ ಸ್ವಯಂಪ್ರೇರಣೆಯಿಂದ ಸಾರ್ವಜನಿಕ ಆರೋಗ್ಯ ಚಟುವಟಿಕೆಗಳನ್ನು ಕೈಕೊಳ್ಳುತ್ತಾರೆ. ಕೆಲವೇ ವರ್ಷಗಳ ಹಿಂದಿನ ಸ್ಸಿತಿಯನ್ನವರು ಮರೆತಿಲ್ಲ. ಒಂದು. ಕಾಲರಾ ಏಡುಗಿನಲ್ಲಿ ಕೆಲ ಜಾತಿಗಳಲ್ಲಿ ವಿಶೇಷ ಪ್ರಾಣ ಹಾಯ॥ ಮೇಲೆ ಸರಕಾರದವರು ಪ್ರಾಣ ಹಾನಿಯಾಗದ ಅಥವಾ ಕಡಮೆ ಆದ ಜತ |” ಜ್‌ ೪ ್ಟ್ಸ್‌ ರ್ಜ ಫ್‌ ಬಫೆಲೋಲ್ಯಾಂಡಿನಿಂದೊಂದು ವರದಿ ೭೧ ನೂರಾರು ಜನರನ್ನು ಒಯ್ದು ಗುಂಡುಹಾಕಿ ಕೋಟಾ ಪದ್ಧತಿಯನ್ನು ಪಾಲಿಸಿದರಂತೆ. ಸುದ್ಯೆವದಿಂದ ಈಗ ಇಂಥ ಕಠೋರ ನಿಯಮ ಗಳನ್ನು ಸಡಿಲಿಸಲಾಗಿದೆ. ಯಾವುದಾದರೊಂದು ಜಾತಿಯಲ್ಲಿ ವಿಶೇಷ ಪ್ರಾ ಹಾನಿಯಾದರೆ ಅವರ ಜನನ ಕೋಟಾವನ್ನು ಹೆಚ್ಚಿಸಿ ಕಡಿಮೆ ಪ್ರಾಣ ಹಾನಿಯಾದವರ ಜನನ ಕೋಟಾ ಶ3ಡಿಮೆ ಮಾಡಲಾಗುತ್ತದೆ. ಯಾರನ್ನೂ ಈಗ ಗುಂಡು ಹಾಕುವುದಿಲ್ಲ. "ಜನನ ಕೋಟಾ "ದ್ನ ಒಂದು ಥೆ ಇದೆ. ಇಲ್ಲಿ ಪ್ರತಿ ಹತು ವರ್ಷಕ್ಕೊಮ್ಮೆ ಖಾನೇ ಸುಮಾರಿ ತೆಗೆಯಲಾಗುತ್ತದೆ; ಮತ್ತು ಪ್ರತಿ ಜಾತಿಯ ಜನಸಂಖ್ಯಾವೃದಿ ಯನ್ನು ಜಾಗರೂ ಕತೆಯಿಂದ ಲೆಕ್ಕಿಸಲಾಗುತ್ತದೆ.ಯಾವ ಜಾತಿಗೂ ಉಳಿದ ಜಾತಿಗಳಿಗಿಂತ ಹೆಚ್ಚು ಜನಸಂಖ್ಯೆ ಬೆಳೆಸಲು ಸಂದರ್ಭವೀಯಲಾಗುವುದಿಲ್ಲ. ಕಾಲಾಂತರದಲ್ಲಿ ಕೆಲವು ಜಾತಿಗಳು ಇತರ ಜಾತಿಗಳನ್ನು ಜನಸಂಖ್ಯೆಯಲ್ಲಿ ಹಿಂದೆ ಹಾಕಿ ತಮ್ಮ ಸರ್ವಾಧಿಕಾರ ಸ್ಥಾಪಿಸುವುದು ಇಲ್ಲಿನ ಜನರಿಗೆ ಬೇಕಾಗಿಲ್ಲ. ಅನೇಕ ವರ್ಷಗಳ ಹಿಂದೆ ಲಗತ್ತಾಗಿ ಮೂರು ಖಾನೇಸುಮಾರಿಗಳಲ್ಲಿ ಕೆಲವು ಜಾತಿಗಳ ಜನ "ಸಂಖ್ಯೆ ಇತರ ಜಾತಿಗಳಿಗಿಂತ ಹೆಚ್ಚು ರಭಸ ದಿಂದ ಬೆಳೆಯುವುದು ಕಂಡುಬಂದ ಮೇಲೆ ಇತರ ಜಾತಿಗಳು ಗಾಬರಿಗೊಂಡವು. ಅಸೆಂಬಿ ಯಲ್ಲಿ ಆಯಾ ಜಾತಿಗಳ ಹೆಚ್ಚಾದ ಜನಸಂಖೆ ಯಷ್ಟು ಜನರನ್ನು ತೋಫಿನ ಬಾಯಿಗೆ ಕೊಡಬೇ ಕೆಂಬ ಒಂದು ಮಸೂದೆ ಮಂಡಿಸಲ್ಪಟ್ಟಿತು. ಅದು ಪಾಸಾಗುವುದರಲ್ಲಿದ್ದಾಗ ಇಲ್ಲಿನ ರೆಡ್‌ ಸರ್ಕಲ್‌ ಸೊಸೈಟಿ (ನಮ್ಮ ರೆಡ್‌ಕ್ರಾಸಿನಂ ಥದು)ಯ ಅಧ್ಯಕ್ಷರು ಒಂದು ಭೂತದಯಾಪರ ಸೂಚನೆಯನ್ನು ಮಂಡಿಸಿ ಕಗ್ಗೊಲೆಯನ್ನು ತಬ್ಬ ಸಿದರು. ಜನಸಂಖ್ಯೆ ಹೆಚ್ಚಿದ ಜನರು ಇನ್ನು ಬಂದಿನ ಮೂರು ದಶಕಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಮಕ್ಕಳನ್ನು ಹಡೆದು ಮೂಲ ಜಾತೀಯ -ಪ್ರಮಾಣಕ್ಕೇ ಮರಳುವುದಾಗಿ ವಚನವಿತ್ತಿದ್ದಾರೆಂದು ಸಾರಲಾಯಿತು. ಅದರ ನಂತರವೇ ಜನನ ಕೋಟಾ ಪದ್ಧತಿ ಬಂದದ್ದು. ಪ್ರತಿಯೊಂದು ಜಾತಿಗೂ ಜನನ ಕೋಟಾವನ್ನು ಗೊತ್ತುಪಡಿಸಲಾಗುತ್ತದೆ. ಪ್ರತಿ ವರ್ಷವೂ ಜನನ ಸಂಖ್ಯೆಯನ್ನು ಜಾತಿ ವಾರು ವಿಂಗಡಿಸಿ ನೋಡಿ ಯಾರಾದರೂ ಕೋಟಾದಿಂದ ಹಿಂದೆ. ಮುಂದೆ ಸರಿಯುತ್ತಿ ದ್ಮಾರೆಯೋ ಎಂದು ಪರೀಕ್ಷಿಸಿ ಅಂಥ ಜಾತಿ ಗಳಿಗೆ ಸಾರ್ವಜನಿಕವಾಗಿ ಎಚ್ಚರಿಕೆಯೀಯ ಲಾಗುತ್ತದೆ. ಮುಂದಿನ ವರ್ಷದೊಳಗೆ ಈ ಹೆಚ್ಚು ಕಡಿಮೆಯನ್ನವರು ಸರಿಪಡಿಸಿಕೊಳ್ಳ ಬೇಕು. ಮರಣ ಪ್ರಮಾಣದ ಮೇಲೂಹೀಗೆಯೆ ಲಕ್ಷವಿಡಲಾಗುತ್ತದೆ... ಆದಕೆ. “ಕೋಟಾ” ಪದ್ಧತಿ ಇಲ್ಲ. ಎಷ್ಟೇ ಪ್ರಯತ್ನ ಮಾಡಿದರೂ ಒಂದು ಜಾತಿಯಲ್ಲಿ ಇಂತಿಷ್ಟೇ ಜನ ಸಾಯ ಬೇಕು ಎಂಬ ನಿಯಮವನ್ನು ಜಾರಿಗೆ ತರಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಆದ್ದರಿಂದ ಅದೀಗ ಮರಣ ಕೋಟಾವನ್ನು ಜನನ ಕೋಟಬಾದಲ್ಲೇ ಸೇರಿಸಿ ಕಾಯದೆ ಮಾಡಿದೆ. ಯಾವುದಾದ ಕೊಂದು ಜಾತಿಯಲ್ಲಿ ಒಂದು ಅವಧಿಯಲ್ಲಿ ಹೆಚ್ಚು ಮರಣಗಳಾದಕೆ. ಅದರ “ಜನನ ಕೋಟಾ'ವನ್ನು ಹೆಚ್ಚಿಸಲಾಗುತ್ತದೆ. ಅಂದರೆ ಅಷ್ಟು ಹೆಚು ಮಕ್ಕಳನ್ನು ಅದು ಮುಂದಿನ ಅವಧಿಯಲ್ಲಿ ಹಡೆಯಬಹುದು. ಯಾವುದೊಂದು ಜಾತಿಯಲ್ಲಿ ಮಿತಿಮೀರಿ ಮರಣಗಳಾಗಿ ಅದನ್ನು ಸದ್ಯ ಭವಿಷ್ಯತ್ತಿನಲ್ಲಿ ಹೆಚ್ಚಿನ ಜನನ ಮೂಲಕ ಸರಿಪಡಿಸಿಕೊಳ್ಳಲು ಅಸಾಧ್ಯವೆನಿಸಿದರೆ ಆಗ ಇತರ ಜಾತಿಗಳ ಜನನ ಕೋಟಾಗಳನ್ನು ಇಳಿಸಿ ಜಾತೀಯ ಸಮತೋಲವನ್ನು ಕಾಪಾಡಲಾಗು ತ್ತದೆ. ಇಂಥ ಕೋಟಾ ಪದ್ಧತಿಯಲ್ಲಿ ಎಲ್ಲರೂ ಸಹ ಕರಿಸುತ್ತಾರೆಯೆ? ಹೌದು, ಪ್ರತಿಯೊಂದು ಜಾತಿಯೂ ತನ್ನ ಹಕ್ಕುಗಳ ಬಗ್ಗೆ ತುಂಬ ಜಾಗ್ರತವಾಗಿರುವುದರಿಂದ ಈ ಪದ್ಧತಿ ಇಲ್ಲಿ ಧ್ಯ ಕಸ್ತೂರಿ, ಫೆಬ್ರುವರಿ ೧೯೬೨ ಸರಿಯಾಗಿಯೆ ನಡೆಯುತ್ತಿದೆ; ಒಂದು ದುಃಖ ದಾಯಕ ಅಪವಾದ ಹೊರತು. ಒಂದಾನೊಂದು ಜಾತಿಯ ಜನ ತೊಗಲಖನ ಪ್ರಥಮ ಖಾನೇಸು ಮಾರಿಯಲ್ಲಿ ಸೇಕಡಾ ಅರ್ಧದಷ್ಟದ್ದರು. ಇಂದು ಆ ಜಾತಿಯ ಕೊನೆಯ ಮನುಷ್ಯನಿಗೆ ೭೫ ವರ್ಷ ವಾಗಿವೆ... ಈ ಜಾತಿಯು ಮನಃಪೂರ್ವಕವಾಗಿ ಆತ ತ್ಯೆ ಮಾಡಿಕೊಂಡಿತು. ಅದೊಂದು ಸ್ವಾತಂತ್ರ್ಯ ವ್ರಿಯ ಸಂಚಾರಿ ಜಾತಿಯಾಗಿತ್ತು. ಖಾನೇಸುಮಾರಿ ಗಲಾಟಿ ಮೊಟ್ಟ ಮೊದರು ಎದ್ದಾಗ ಭರದಿಂದ ಬೆಳೆಯುತ್ತಿದ್ದ ಜಾತಿಗಳಲ್ಲಿ ಅದೂ ಒಂದಾಗಿತ್ತು. ಸರಕಾರವು ಜನನ ಕೋಟಾ ಪದ್ಧತಿಯನ್ನು ಹೇರಿದಾಗ ಅದು ಸೆಹ ಕರಿಸಲು ನಿರಾಕರಿಸಿತು. ಸರಕಾರ ಅದರ ಕೋಟಾಮೀರಿದ ಮಕ್ಕಳನ್ನು ಕೊಲ್ಲಿಸುವುದಾಗಿ ಹೆದರಿಕೆ ಹಾಕಿತು. ಆಗ ಆ ಜಾತಿಯ ಪಂಚರು ಅವೊತ್ತಿನಿಂದ ಒಂದೆ( ಒಂದು ಮಗುವನ್ನು ಹಡೆಯತಕ್ಕದ್ಮಲ್ಲೆಂದು ನಿರ್ಧರಿಸಿದರು. ಆ ಕೋಟಾ ದೇರ್ಲ ಬದುಕುವ ಇಚ್ಛೆ ನಮ್ಮ ಜಾತಿಗೆ. ಇಲ್ಲ” ಎಂದು ಅವರು ಗ ಮದುವೆಗಳು. ನಿಂತುಹೋದವು. ಎಲ್ಲರೂ ಬ್ರ ಹ್ಮ ಚರೈ ಪಾಲಿಸಿದರು. ಈಗ ೭೫ ಆದವನ: ಈ ಜಾತಿಯಲ್ಲಿ ಹು ಟ್ಟಿದ ಕೊನೆಯ ಮನ: ಷ್ಠ. ಕಾರ ಭು ಸಗಳ ಈ ಜನ ಪ್ರ ತಿಜ್ದೆ ಕೈಯನ್ನು ಬದಲಿಸಲಿ ಟ್‌ ನಾಡಿನಲ್ಲಿ ಳ್‌ ಸುಖಿಗಳಾಗಿದ್ದಾ ಕಿಯೆ. ಎಂದು ನೀವು ಕೇಳುತ್ತೀರಿ. ನಿಸ್ಸಂಶಯ ವಾಗಿಯೂ ಹಾದು. ತಮ್ಮ ಜಾತಿಗೆ ಮುಂದೆ ಹೋಗಲು ಸಾಧ್ಯವಿಲ್ಲದಿದ್ದರೆ. ಆಚೆ ಜಾತಿಯವ ರಿಗೂ ಸಾಧ್ಯವಿಲ್ಲವಲ್ಲ. ಇದಕ್ಕಿಂತ ಹೆಚ್ಚಿನ ಸುಖ ಅವರಿಗೆ ಬೇಕಾಗಿಲ್ಲ. 3 ನಂಬಿದರೆ ನಂಬಿ... . ಮಂಂಂಬಯಿಯ ಮಸುದಿಯಾ ದೀನ ಎಂಬವರ ಮೀಸೆ ಒಂದು ತುದಿಯಿಂದ ಇನ್ನೊಂದು ತುದಿಯ ವರೆಗೆ ಎಂಟೂವರೆ ಫೂಟು ಉದ್ದವಿದೆ. 3 ರಶಿಯದ ಹೆತ್ತಿದ್ದಳು. ಫೇಡೋರ್‌ ಶಶವರಾನದಲ್ಲಿದ್ದಳು. ಶೇ ಗಂಡು ರೇಶಿಮೇಹ:ುಳ ಹೆಣ್ಣು ಜೇ ಆತಿ ಉದ್ದ ಹೆಸರುಳ್ಳ ಊರು ಒಂದು ಹಳ್ಳಿ. ಇಂಗ್ರೆ ಜಜಿಯಲ್ಲಿ" ಬರೆದಾಗ [ಜ್‌ ಅಶ್ಚರಗಳು ೪೦. “ವಾಸಿಲೆರ್ಬ ಅವರಲ್ಲಿ ೧೭ ಹೆರಿಗೆಗಳು ಮೂರರವು ಮತ್ತು ನಾಲ್ಕು ನಾಲ್ಕನಾಲ್ಯರವು ಇದ್ದವು. ರೇಶಿಮೇಹುಳದ ವಾಸನೆಯನ್ನು ಮೈಲು ದೂರದಲ್ಲೇ ಹಿಡಿಯಬಹಂದು. ಜೇ ಎಂಬವರ ಪತ್ನಿ ೬೯ ಮಕ್ಕಳನ್ನು ಎರಡೆರಡು ಮಕ್ಕಳವು, ೭ ಮೂರು ಇವಳು ೧೯ ನೇ ಜೇ ಎರಡು ಜೀ ಇದು ನ್ಯೂರಿಲಂಡಿನಲ್ಲಿದೆ. ಬೋಮಾ ಬಾವ್ಚಾ ಕಾ ಟಂಗಿಹಂಗಳೋವು ಬಾಮಾಟೀಟುರಿಪುಕಾ ಕಾಪಿಕಿಮಾವುಂಗಿಹೊರೊನುಕುಪೋಕಾ ಯಿನ್ಹೇನೌಕಿಟಿನಜಹಹು. ಶ್ಯ ಇಂಗ್ಲ ೦ಂಡಿನ ಸೆಜ್‌ಫಿ ಲ್‌ ಇದಂ ಅದರ ಹೆಸರು. ಜೇ ಜನರಲ್‌ ಹುಸಿ ಟಲ್‌ನಲ್ಲಿ 9೨೪ ನಾಣ್ಯಿ ಗಳನ್ನು ನಂಂಗಿದ "ಒಬ ಮನುಷ್ಯನ “ಹೊಟ್ಟಿ ಜಟ ಅಷ್ಟೂ ನಾಣ್ಯ ಗಳನ್ನು ತೆಗೆದ ಡೆ ಬಗ್ಗೆ ವರದಿಯಾಗಿದೆ. ಇಹ 'ಊಟಿತ್ತೂ ಮತ್ತೂ ನನ್ನನ್ನೇ ನಾನು ಪುಸಲಾ ಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ-- ಅವನನ್ನು ನಾನು ಕೊಂದದ್ದಲ್ಲ; ಅವನ ಸಾವಿಗೆ ನಿಮಿತ್ತ ಮಾತ್ರನಾದೆ, ಅಪ್ಪೆ--ಎಂದು. ಆದರೆ ಪುನಃ ಪುನಃ ಅದೇ ಭ್ರಾಂತಿ ಬಂದು ಪೀಡಿಸು ತ್ತದೆ. ನಾನು ಅವನನ್ನು ತಿದ್ದುವ ಗೊಡವೆಗೆ ಹೋಗಿರದಿದ್ದರೆ ಅವನು ಬದುಕಿ ಉಳಿಯುತ್ತಿ ದ್ವನೋ ಏನೊ, ಯಾರಿಗೆ ಗೊತ್ತು? ಅವನೇನೋ ಹುಟ್ಟಾ ನಿರುದ್ಯೋಗಿ-- ಅದ ರಲ್ಲಿ ನನಗೇನೂ ಸಂಶಯವಿಲ್ಲ. ಆದರೆ ಗ್ರಹ ಚಾರ ಕೆಟ್ಟ ನನಗೇಕೆ ಬೇಕಿತ್ತು, ಅವನನ್ನು ಉದ್ಯೋಗಕ್ಕೆ ಹಚ್ಚುವ ಹವ್ಯಾಸ? ಹೇಳಿದೆನಲ್ಲ, ಹುಟ್ಟಾ ನಿರುದ್ಯೋಗಿ ಆತ-- ಎಂದು. ಬಾಲ್ಯದಲ್ಲಿ ಒಡನಾಡಿಯಾಗಿ, ಹುಡುಗ ತನದಲ್ಲಿ ಸಹಪಾಠಿಯಾಗಿ, ಕಡೆಗೆ ಅವನ ಕೊನೆಯ ದಿನಗಳಲ್ಲಿ ಬಂದೀಖಾನೆಯಲ್ಲಿ ಸಹ ಬಂದಿಯಾಗಿ ಅವನ ಜೀವನವನ್ನು ನಿರೀಕ್ಷಿಸಿ !. ದ್ವೇನೆ: ಅವನಲ್ಲಿ ಉದ್ಯಮದ ಬೀಜವೇ ಇರ ಲಿಲ್ಲ. ಬರಿಯ ಬೀದಿಬಸವತನ ಬೇರೂರಿತ್ತು. ಶ್ರೀನಿವಾಸ ನಮ್ಮ ನೆಕೆಮನೆಯ ಬಡ ವಿಧವೆ ಸೀತಮ್ಮನ ಮಗ. ಬಡವೆಯಾದರೂ ಕೈಕಾಲು ಗಟ್ಟಿಯಿದ್ದುದರಿಂದ, . ಬೇರೆಯವರ ಮನೆಯ ಮುಸುರೆ ತೊಳೆದಾದರೂ ಒಬ್ಬನೇ ಮಗನಾದ ಶೀನೂಗೆ ಏನೂ ಶಡಿಮೆ ಮಾಡುತ್ತಿ ಹ ಓ ತ್ಟೂ ದ್ವಿಲ್ಲ. ತನ್ನ ಮಗ ಒಬ್ಬರ ಹಾಗೆ ಆಗಬೇಕು. ೫ 6-10 ಮನೆಮಾರು ಕಟ್ಟಬೇಕು, ಸಂಸಾರ ಹೂಡ ಬೇಕು; ತಾನು ಒದ್ದಾಡಿದರೂ ಚಿಂತೆಯಿಲ್ಲ; ಇದು ಹೆಂಗಸಿನ ಹಸಿ ಹಂಬಲ. ಈ ಹಂಬಲ ವನ್ನು ಹೊಂದುವುದಕ್ಕಾಗಿ ಆಕೆ ಬೆವರು ಹರಿ ಸಿದ ದುಡಿಮೆಯ ಹಣವನ್ನು ಮಗನ ವಿದ್ಯಾಭ್ಯಾ ಸಕ್ಕೆ ವಿನಿಯೋಗಿಸುತ್ತಿದ್ದಳು; ತನ್ನ ಹೊಟ್ಟಿ ಹಸಿದಿದ್ದರೂ ಮಗನ ಗಂಟಿಲು ಒಣಗದ ಹಾಗೆ ನೋಡಿಕೊಳ್ಳುತ್ತಿದ್ದಳು. ; ಆತ್ಮಸಂತೋಷದಿಂದ ತಾಯಿ ಮಾಡಿದ ಈ ಎಲ್ಲ ತ್ಯಾಗಗಳ ಹಣ್ಣನ್ನುಂಡು ಶ್ರೀನಿವಾಸನ ದೇಹವೇನೋ ಬೆಳೆಯಿತು. ಬುದ್ಧಿಯೂ ಬೆಳೆ ದಿರಬಹುದು. ಆದರೆ ಸೀತಮ್ಮ ಯಾವ ಆತೋ- ತ್ತರಗಳ ಲಾಭಕ್ಕಾಗಿ ತನ್ನ ಸ್ವಸುಖವನ್ನು ಬಲಿ ದಾನ ಮಾಡಿದ್ದರೋ ಅವುಗಳ ಪಡಿಯಚ್ಚಂತಿ ರಲಿ, ನೆರಳು ಕೂಡ ಅವರ ಮಗನ ಸ್ವಭಾವದ ಮೇಲೆ, ಬೀಳದೇ ಇದ್ದದ್ದು `ಪರಮಾತ್ಚರ್ಕ. ಈ (1 ಗಗ 1 | ಗ್ಗ ಸಿ ಕ್ಕೆ ಸರತೆ ಶಸ ಕಾ [ 1 [| 8 “ಇ ತ | ಜ್ಜ ಕ್ಷಿ ಕ ಹಾದ ರ || ಈ | ಫು ನಾಗೇ ಇಂ 2 ಗ. ಸ್ಯ ಕಸ್ತೂರಿ, ಫೆಬ್ರುವರಿ ೧೯೬೨ ಯಾವುದೋ ಒಂದು ಎಚಿತ್ರ ಗ್ರಹಗತಿಯಲ್ಲಿ ಅವನು ಭೂಮಿಯ ಸ ಬಿದ್ದಿರಬೇಕು. ಅದಲ್ಲದಿದ್ದ ಕೆ ಅವನು ಆ ರೀತಿಯ ನಿರುದ್ಕೊ (ಗಿ ಯಾಗಲು ಬೇರಾವ ಕಾರಣವನ್ನೂ ತೇಜ ವುದಿಲ್ಲ. ಶಾಲೆಗೆ ಹೋಗುತ್ತಿದ್ದಾಗಿನ ಅವನ ರೀತಿ ನೀತಿಗಳು ನನಗಿನ್ನೂ ನೆನಪಿನಲ್ಲಿವೆ. ಸ್ವಚ್ಛತೆ- ಮಲಿನತೆಗಳ ಹೆಚ್ಚು ಕಡಿಮೆಗಳ ಅರಿವಾಗುವ ವಯಸ್ಸಾದ ಮೇಲೂ ಅವನಿಗೆ ಬಟ್ಟಿ ಬಕೆಗಳ ಮಾಲಿನ್ಯದ ಕಡೆಗೆ ಲಕ್ಷ್ಯವೇ ಇರುತ್ತಿದ್ದಿಲ್ಲ. ಎಂದಾದರೊಮ್ಮೆ ಶಾಲೆಯ ಶಿಕ್ಷಕರ ಬೆದರಿಕೆ, ಹುಡುಗರ ನಗೆ, ತಾಯ ಒತ್ತಾಸೆಗಳಿಂದ ವಸ್ತ್ರ ವೊಗೆಯುವುದಕ್ಕೆ ತೊಡಗಿದರೂ ಒಂದೆರಡನ್ನು ಒಗೆದು ಹಾಕುವ ಮೊದಲೇ ಅವನ ಒಡಹುಟ್ಟಿದ ಆ ಸೋಮಾರಿತನ ಬಂದು ಮುಸುಕಿ ಬಿಡು ತ್ತಿತ್ತು. ಅದರಿಂದಾಗಿ ಉಳಿದ ವಸ್ತ್ರಗಳು ಸಾ- ಬೂನು ಕಾಣದೇ ಹಾಗೇ ಹಿಂಡಿ ಸರಿಸಲಡು ತ್ತಿದ್ದವು. ಪುಸ್ತಕಗಳನ್ನು ಮುಟ್ಟಿನೋಡುವ ಅಭ್ಯಾಸ ಇಲ್ಲದಿದ್ದರೂ ಯಾರ ಪುಣ್ಯದಿಂದಲೋ ಶಾಲೆ ಗೊಂದು ಸರಿಯಾಗಿ ಬರುತ್ತಿದ್ದ. ಬಂದಮೇಲ ಲ್ಲವೇ? ಅವನಿಚ್ಛೆಯಿಲ್ಲದೇ ಕೆಲವೊಂದು ಪಾಠ ಗಳು ಅವನಿಗೆ-ತಿಳಿದುಹೋಗುತ್ತಿದ್ದವು. ಹೀಗಾಗಿ ಪ್ರತಿವರ್ಷವೂ ಕಷ್ಟದಿಂದಾದರೂ ತೇರ್ಗಡೆ ಯಾಗುತ್ತ ಹೋಗುತ್ತಿದ್ದ. ಹಾಗೇನೂ ಶೀೀನು ಮೆದುಳಿಲ್ಲದ ಮೊದ್ದು ಜಂತುವಾಗಿದ್ದಿಲ್ಲ. ಪರೀಕ್ಷೆಗಳ ಸಮಯ ಮೊದಲು ಉತ್ತರಪತ್ರ (೩೧75೮೯ 7೩[0೦£) ಗಳನ್ನು ಒಬ್ಬಿಸಿ ಹೋಗು ವಾತ ಶೀನುವೇ. ಪ್ರಶ್ನೆಗಳ ಉತ್ತರ ಚೆನ್ನಾಗಿ ತಿಳಿದೇ ಇದ್ದರೂ ಬರೆದುಹಾಕುವುದಕ್ಕೆ ಚಪಲ ಬಿಡಬೇಕಲ್ಲ! ಜೇ ಮ್ಯಾಟ್ಕಕ್‌ ಕಾಸಿನ ವರೆಗೆ ಶೀನೂ ನಾನೂ ಕ್ರ ೧ ಒಂದೇ ಶಾಲೆಯಲ್ಲಿ ಒಂದೇ ಕ್ಲಾಸಿನಲ್ಲಿ ಕಲಿ ಯುತ್ತ ಇದ್ದೆವು. ಮ್ಯಾಟ್ರಿ ಕ್‌ನಲ್ಲಿ ಅವ--ನ್ಯಾಯ ವಾಗಿ-- ಫೈಲಾದ. ನಾನು ಮೇಲೆ ಬಿದ್ದಿದ್ದರಿಂದ ಮಂಗಳೂರಿನಲ್ಲಿ ಬಿಡಾರಮಾಡಿ ಕಾಲೇಜಿಗೆ ಹೋಗಹತ್ತಿದೆ. ಆಗಾಗ್ಗೆ ರಜೆ ದೊರೆತಾಗ ಮನೆಗೆ ಬಂದು ಹೋಗುತ್ತಿದ್ದೆ. ಆಗ ಶೀನೂನ ಸಮಾಚಾರ ತಿಳಿದುಬರುತ್ತಿ ತ್ತು. ಊರುಬಿಟ್ಟು ಎಲ್ಲಿಯೋ ಹೊರಟು ಹೋಗಿದ್ದನಂತೆ. ಖಿ ಕಾಗದ ಕೂಡ ಬರೆಯುತಿ ದ್ವಿಲ್ಲವಂತೆ. ಸೀತಮ್ಮ ಕಣ್ಣೀರು ತುಂಬಿ ಮಗನ ಬುದ್ಧಿ 1 ನ್ನ್ನ ಬಣ್ಣಿ ಸುತ್ತಿ ದ ರು, ನನ್ನ ಕೂಡ. | ಜೆ ನಾನು ಮ್ಯಾಟಿ ಫಕ್‌ ಪಾಸಾದ ಮೇಲೆ ಮೊದ ಲನೆಯ ಬಾರಿ ಶೀನುವನ್ನು ಕಂಡದ್ದು ಸತ್ತರೂ ಮರೆತುಹೋಗದು. ಕಾಲೇಜು ಸೆ ಕೆಲವು ದಿನಗಳಾಗಿದ್ದವು. ಕಾಂಗ್ರೆಸ್‌ ಸ್ಕರನ್ನು ಸೇರಿಸುವುದಕ್ಕಾಗಿ ಸಜ ನ ಸಂಚಾರ ಮಾಡುತ್ತಿದ್ದೆ. ಮಧ್ಯಾಹ್ನದ ವರೆಗೆ ತಿರುತಿರುಗಿ ಕಪಾಲ” ತಿರುಗಿಹೋಗಿತ್ತು. ಸ್ವಲ್ಪ ಶರಬತ್ತಾದರೂ ಕುಡಿಯೋಣ ಎಂತ ಆ ಹಳ್ಳಿಯ ಹೋಟಿಲಿಗೆ ಹೋದೆ. ಹೋಟಿಲಿನ ಬಾಗಿಲ ಹೊರಗೆ ಇರಿಸಿದ್ದ ಒಂದು ಮುರುಕು ಬೆಂಚಿನ ಮೇಲೆ ಬಡಕಲು ಮೈಯ, ಧೂಳು ತುಂಬಿ *ೆಂಪಾಗಿ ಹೋಗಿದ್ದ. ಬಟ್ಟೆಗಳ, ಎಣ್ಣೆಯ ಸೋಂಕಿಲ್ಲದೆ ಕೆಂಚುಗಟ್ಟಿ ಕೆದರಿ ಹಾರುತ್ತಿದ್ದ ಕೂದಲುಗಳ, ಮಲಿನ ಮುಖದ ಮೂರ್ತಿಯೊಂದು ನಿರ್ವೇದಭಾವದಿಂದ ಕುಳಿ ತಿತ್ತು. ನಾನು ಹೋಟಿಲಿನೊಳಗೆ ಹೋಗುವು ದನ್ನು ನೋಡಲಿಕ್ಕೆ ಆ ಮೂರ್ತಿ ಕೊಂಚ ತಿರು ಗಿತು. ಎಲ್ಲೋ ಕಂಡ ಮುಖ. ಆದರೂ ಸ್ವಲ್ಪ ಹೊತ್ತು ಗುರುತೇ ಹತ್ತಲಿಲ್ಲ. ಕಡೆಗೆ ಅಂದಾಜು ಮಾಡಿಕೊಂಡು ಕೇಳಿದೆ. “ನೀನು... ಶ್ರೀನಿವಾಸ, ಅಲ್ಲವೆ?” ಶೀನು ಕೂತಲ್ಲಿಂದ ಕದಲದೆ ಒಣನಗೆಯೊಂ ದನ್ನು ನಕ್ಕ. ಅದು ಸಂಮತಿ ಸೂಚಕವೆಂದು ನೆನಸಿಕೊಂಡೆ. “ಇಲ್ಲೇನು ಹೀಗೆ ಕೂತಿದ್ದ, ಶೀನು?' “ಬಗೆಯೇ!” ಶಿನೂನ ಉದಾಸೀನ ಉತ್ತರ. "ಊಟ ಆಗಿದೆಯೇ 1” ಅವನನ್ನು ಕಂಡರೆ ಮೂರು ದಿನ ಅನ್ನ ಕಂಡಿ ಲ್ಲದಂತಿತ್ತು. “ಇಲ್ಲ | "ಬಾ, ಒಂದು ಲೋಟ ಶರಬತ್ತು ಕಾಡಿ,” ಹೋಟಜಿಲಿನೊಳಗೆ ಕಾಲಿಡುತ್ತಾ 'ಅವನನ್ನಾ- ಮಂತ್ರಿ ಸಿದೆ. ಶೀನು ತನ್ನ ಭದ್ರಾಸನದಿಂದ ಮೆಲ್ಲನೆದ್ದು ಒಳಗೆ ಬಂದು ಕುಳಿತ. ಶರಬತ್ತು ಸಡಿಯುತಾ ವಿಚಾರಿಸಿದೆ. “ಏನಪ್ಪಾ, ಎಲ್ಲಿದ್ದೀ ಈಗ, ಏನು ಮಾಡು ತ್ತಿದ್ದಿ? ಬಹಳ ಸೊರಗಿಹೋಗಿದ್ರೀಯೆ,” ನಾನು ಸಹಜವಾದ ಸಹಾನುಭೂತಿಯಿಂದ ಕೇಳಿದೆ. ಇಡೀ ಲೋಟವನ್ನು ಬಾಯೊಳಗೆ ಬಗ್ಗಿಸಿ ಒಂದೇ ಗುಟಿಕಗೆ ಪಾನಕವನ್ನು ಆಪೋಶನ ಮಾಡಿ ಲೋಟವನ್ನು ಮೇಜಿನ ಮೇಲಿರಿಸುತ್ತಾ __ ಶೀನು ನುಡಿದ-- ' “ಹೀಗೇ ಇದ್ದೇನೆ ಸದ್ಯ ಸ್ಯ ಅವನ ಬಾಯಾರಿಕೆ ಹಿಂಗದ್ದು ನನಗೆ ತಿಳಿದು “ಇನ್ನೊ ೦ದು ಲೋಟ ಶರಬತ್ತು ಕೊಡಿಸಲೆ?” 14ಹೂಂ ಇದ್ದಕೆ ಕುಡಿಯುತ್ತಿ ದ್ನ. ಇನ್ನೊಂದು ಲೋಟ ಶರಬತ್ತು ಕೊಡಿಸಿದೆ ನಾನು. ಶೀನು ಅದನ್ನು ಕುಡಿದು ಸ ಸ್ವಲ್ಪ ಸಮಾ ಧಾನಪಟ್ಟಿನೆಂದು 1 “ಏನಪ್ಪಾ ಊರಿಗೆ ಬರುತ್ತೀಯಾ? ಸಂಜೆಗೆ ನಾನು ಹೋಗುತ್ತಿ ದ್ಹೇನೆ, ಬರುತ್ತೀಯಾದರೆ ನನ್ನ ಜತೆಗೆ ಬಾ,” ಎಂದೆ. “ಇಲ್ಲಪ್ಪಾ, ಕೈಯಲ್ಲಿ ಕಾಸಿಲ್ಲ ಹೇಗೆ ಬರಲಿ? ನೀನು ಬಸ್ಸಿನಲ್ಲಿ ಹೋಗುತ್ತಿರಬಹುದು. ಮಂಗ | ಳೂರಿನಿಂದ ಇಲ್ಲಿಯ ವರೆಗೆ ಹೇಗಾದರೂ ಕಾಲೆ . ಳೆಯುತ್ತಾ ಬಂದೆ. ಇನ್ನು ಈಹೊತ್ತು ಮುಂದೆ ಸಾಗಲಾಕೆ, ಎಲ್ಲಿಯಾದರೂ ಮರದಡಿ. ಈ ರಾತ್ರಿ ಮಲಗಿ ನಾಳೆ. ಬೆಳಿಗ್ಗೆ ಹೊರಡುತ್ತೇನೆ.” ಆ ನಿರುದ್ಯೋಗಿ ಸು ತಾಯ ವಾತ್ಸಲ್ಯದ ಪರಿಪೋಷಣೆಯಿಂದ ಶೀನೂನ ಸ್ವಭಾವದಲ್ಲಿ ಯಾಚನೆಯ ಮತ್ತು ಪರಾಶ್ರಯದ ಕಲೆಯು ಬೆಳೆದಿರಲಿಲ್ಲ. ಮಾರು ದ್ಡದ ಮೈಯನ್ನು ಗೇಣುದ್ದಮಾಡಿ ಮಾತಾಡಲು ಅವನಿಂದಾಗುತ್ತಿರಲಿಲ್ಲ. ಅದರಿಂದಲೇ ಒತ್ತಾಯ ಪಡಿಸಿದೆ. “ಪರವಾ ಇಲ್ಲ ಬಿಡು. ಬಸ್ಸಿನ ಕಾಸು ನಾನು ಕೊಡುತ್ತೇನೆ. ಸಿಕ್ಕಸಿಕ್ಕಲ್ಲಿ ಹೀಗೆ ಉಪವಾಸ ಅಲೆದು ಯಾವ ಸುಖ ಹೇಳು? ಬಾ.” “ಸುಖವೆಂದು ಅಲೆಯುತ್ತೇನೆಯೆ ? ನನ್ನ ಪ್ರಾರಬ್ಧ ಹಾಗೆ. ಅದನೆ ಲ್ಲ ಮಾತಾಡಿ ಏನು ಫಲ?” ಕರುಣಾರ್ದ್ರವಾದ ಅಭಾವವೈರಾಗ್ಯ ದಿಂದ ಶೀನು ನನ್ನೊಡನೆ ಹೆಜ್ಜೆ ಹಾಕುತ್ತ ಮೆಲ್ಬನೆ ನುಡಿದ. ಸ್ನೇಹಿತನೊಬ್ಬನಲ್ಲಿಗೆ ಅವನನ್ನು ಕರೆದು ಕೊಂಡು ಹೋಗಿ ಮೀಯಿಸಿ ಊಟಿ ಮಾಡಿ ಸಿದೆ. ಊಟ ಮುಗಿದ ಮೇಲೆ ವಿಚಾರಿಸಿ ತಿಳಿದೆ ಅವನ ಕತೆ. ಮ್ಯಾಟ್ರಿ *ನಲ್ಲಿ ಫೇಲಾದಮೇಲೆ ಪುನಃ ಶಾಲೆಗೆ ಸೇರುವುದು ಅವನಿಗೆ ಸರ್ವಥಾ ಸೇರಲಿಲ್ಲ. ಊರಲ್ಲಿಯೆ ಕೆಲವು ದಿನ ಯಾತಾಯಾತ ಹಾಕು ತ್ತಿದ್ದ. ಆದರೆ ಬಹಳ ದಿನ ಈ ಕಾರ್ಯಕ್ರಮ ವನ್ನು ಮುಂದುವರಿಸಲಾಗಲಿಲ್ಲ. ಯಾವ ರೀತಿ ಯಲ್ಲಿಯೂ ಊರಲ್ಲಿ ಪಥ ಸಾಗಲಾರದೆ *ವಿ ಯಲ್ಲಿದ್ದ ಒಂಟಿಯ ಜತೆಯನ್ನು--ಅವನ ದೇಹದಲ್ಲಿದ್ದ ಏಕಮಾತ್ರ ಸೊತ್ತನ್ನು--ಒತ್ತೆ ಯಿಟ್ಟು ಪರವೂರಿಗೆ ಹೋಗಿಬಿಟ್ಟ. ಯಾವೂರಿಗೆ ಹೋದರೇನು? ಉದ್ಯೋಗ ಮಾಡಲಾರದ ಮನುಷ್ಯ ಎಷ್ಟು ದಿನ ತಾನೇ ಜೀವನ ನಡೆಯಿಸಿ ಯಾನು ? ಮುಬ್ಬಳ್ಳಿಯ ಹೋಟಿಲೊಂದರಲ್ಲಿ ಕೆಲಸಕ್ಕೆ ನಿಂತ. ಬ ದಿನ ಬೆಳಗಾದಕೆ ಹನ್ನೆ 1 0ಬಿ ಹಗಲು, ನಾಲ್ಕು ಗಂಟಿ ರಾತ್ರಿ ಒಂದೇ ರೀತಿ ಗಾಡಿಯೆತ್ತಿನ ಗ ದಡಿಯ ವುದು, ಎಂಟು ಗಂಟಿಯಾಗದೆ ಹಾಸಿಗೆ ಬಿಟ್ಟೀಳ ಲರಿಯದ ಶ್ರೀನಿವಾಸನಿಗೆ ಸಾಧ್ಯವೇ ಅಲ್ಲಿಂ- ೭೬ ದೊಂದು ದಿನ ಓಟ ಕಿತ್ತ. ಆವೂರು ಈವೂರೆ ನ್ನದೆ ಎಲ್ಲ ಕಡೆ ಅಲೆದ. ಬೊಂಬಾಯಿಗೂ ಹೋದ. ಅಲ್ಲಿ ಹಲವಾರು ಆಫೀಸುಗಳಲ್ಲಿ ಕೆಲಸ ಮಾಡಿದ. "ಎಲ್ಲಿಯೂ ಒಂದು ತಿಂಗಳಿಗಿಂತ ಹೆಚ್ಚು ನಿಲ್ಲುತ್ತಿರಲಿಲ್ಲ. ಅವನ ಸಮಾಚಾರ ಕೇಳಿ ಕಡೆಗೆ ನಾನೆಂದೆ- “12011178 5070 881೦5 ೧70 ೧1065 ಅಂತೆ! ಹಾಗೆ ಯಾವ ಕೆಲಸದಲ್ಲೂ ರುಚಿ ಕಂಡು ಬರುವ ಮುಂಚೆ. ನೀನು ಅದನ್ನು ಬಿಡುತ್ತಾ ಬಂದರೆ ಹೇಗೆ? ಕೆಲವು ದಿನ ಮನಸ್ಸನ್ನು ಬಿಗಿ ಹಿಡಿದು ಕೆಲಸ ಮಾಡಿದರೆ ಎಲ್ಲ ಸರಿಹೋಗು- ತ್ತಿತ್ತು. “ಅದು ನನಗೂ ಗೊತ್ತು, ರಾಮೂ. ಚಿಕ್ಕಂದಿ ನಲ್ಲಿ ಶಾಲೆಗೆ ಹೋಗುತ್ತಿದ್ದಾಗಿಗಿಂತ ಈಗ "ನ್ನ ಬುದ್ಧಿ ಬೆಳೆದಿದೆ. ಅನುಭವವೂ ಬೆಳೆದಿದೆ. ಕೆಲಸ ಮಾಡಲಾರದವನು ಉಪವಾಸ ಬೀಳಬೇಕೆಂಬ ತತ್ವ ನನಗೂ ಮಂದಟ್ಟಾಗಿದೆ. ಏನು ಮಾಡಲಿ ಹೇಳು? .ಶತಪ ಕ್ರಯತ್ನ್ಪ ಮಾಡಿ ಸ್ವಲ್ಪ ಸಹನೆ ಯನ್ನು ಅಭ್ಯಾಸ "ಮಾಡಿದ್ದೇನೆ, ಒಂದು ಕೆಲಸ ನನಗೆ ಬೇಡವೆಂದು ಕಂಡಕೂಡಲೆ ಬಿಟ್ಟು ಬೇಜವಾಬ್ದಾರಿಯಿಂದ ಹೊರಟುಹೋಗುವು ದನ್ನೂ ಬಿಟ್ಟುಬಿಟ್ಟ ದ್ದೇನೆ. ಇನ್ನೊಂದು ದಿನ ಇದೇ ಕೆಲಸ ಮಾಡಿದಕೆ ಖಂಡಿತ ಹುಚ್ಚು ಹಿಡಿಯುತ್ತದೆಂದೆನಿಸುವವರೆಗೂ ಸಹಿಸಿದ್ದೇನೆ... ಈ ಹಸಿವೆ ನೀರಡಿಕೆ, ಈ ಪರಾಶ್ರಯ, ಈ ಕಾಲುನಡಿಗೆ ಇದೆಲ್ಲ ನನಗೆ ಸುಖವಾಗುತ್ತದೆ ಎಂದು ತಿಳಿದಿದ್ದೀಯಾ? ನಾನು ಪಟ್ಟಪಾಡನ್ನು ನೆನೆಸಿಕೊಂಡರೆ ಈವರೆಗೆ ಹೇಗೆ ಜಡ ನೆಂದೇ ಆಶ್ಚ ರ್ಯವಾಗುತ್ತದೆ.. ಎಷ್ಟು ಉಪ ವಾಸ, ಎಷ್ಟು ಪ ಪ್ರವಾಸ, ಎಂಥೆಂಥ ಬಸರು ಅಯ್ಯೋ. .. .ನನಗೆ ಹಿಡಿಯುವ ಕೆಲಸ ಈ ಜಗತ್ತಿ 'ನಲ್ಲಿನ್ನೂ ಆಗಿಲ್ಲವೋ ಏನೋ?” ಎದ್ಯಾರ್ಥಿ ಜೀವನದ ನಿಶ್ಚಿ ಂತ ಸೌಖ್ಯದ ಕಾಲದಲ್ಲಿ ಈ ಮನುಷ್ಯನ ವಿಚಿತ್ರ ಸ್ವಭಾವದ ಕುರಿತು "ಚಿಂತಿಸುವ ಅಗತ್ಯ ಹು ಇಚ್ಛೆಯಾ ಟ್‌. ಡ್‌ ಸಟಟ ! * ಕಸ್ತೂರಿ, ಫೆಬ್ರುವರಿ ೧೯೬೨ ಗಲಿ, ವಿಚಾರಶಕ್ತಿಯಾಗಲಿ ನನಗಿದ್ದಿ ಲ್ಲ. ಆದರೆ ನಿರುದ್ಯೋಗದ ಮೂರ್ತಸ ರೂಪವೇ, ಆಗಿ ಆತ ನನ್ನ ` ನಿಂತಾಗ, ಅವನನು ;ದಾರಿಗೆ ಹಚ್ಚುವುದು ಸಾಧ್ಯವೇ, ಅಲ್ಲವೇ ಯತ್ನಿಸೋಣ ವಕು ಅಂದೇ ಸಾಯಂಕಾಲ ಅವನನ್ನು ಊರಿಗೆ ಕರೆತಂದೆ. ನನ್ನ ವಿಚಾರಧಾರೆ ಹೀಗೆ ಹರಿಯಿತು: ಶೀನು ಉದ್ಯೋಗ ಶತ್ರುವೇನೋ ನಿಜ. ಆದಕೆ ನಾಲ್ಕಾರು ವರ್ಷಗಳ ದಃಃಖಮಯ ಜೀವನದ ಕಟು-ಅನುಭವಗಳ ಉರಿಯಲ್ಲಿ ಕಣದು ಶೆಂಪೇ ರಿದ್ದ ಅವನ ಸ್ವಭಾವದ ಸಬಳವನ್ನು ಪ್ರಯತ್ನ ಪೂರ್ವಕವಾಗಿ ಬಗ್ಗಿ ಸಿದರೆ ಬಗ್ಗಿ ಸಲೂಬಹು ದೆಂದು ಆಸೆಯಾಯಿತು. ಅದನ್ನು ಬಗ್ಗಿಸುವ ಹವ್ಕಾ ಸದಲ್ಲಿ ಸಬಳವೇ ಮುರಿದುಹೋದೀತೆಂಬ ಕಲ್ಪ ಸ ನನಗಾಗಲಿಲ್ಲ. ಸರ ನನ್ನ ಪ್ರಯೋಗಗಳಿಗಾರಂಭವಾಯಿತು. ನಾನು: ಆರೆಂಟು ತಿಂಗಳುಗಳ ವರೆಗೆ ನಡೆಸಿದ ಎಲ್ಲ ಪ್ರಯತ್ನಗಳ ವಿವರವನ್ನಿಲ್ಲಿ ಕೊಟ್ಟರೆ ನಿಮಗೆ ತಲೆ ಸಿಡಿಯಬಹುದು. ಅಂತೂ ಇಷ್ಟು ಹೇಳ ಬಲ್ಲೆ--ಕಾಂಗ್ರೆ ಸ್‌ ತೆಲಸದಿಂದ ಹಿಡಿದು ಬೇಸಾಯ ಕೆಲಸದ ವರೆಗಿನ ಎಲ್ಲ ವಿಧದ ಉ- ದ್ಯೋಗಗಳನ್ನೂ ಅವನಿಗೆ ದೊರಕಿಸಿಕೊಟ್ಟು ನೋಡಿದೆ. ಎಲ್ಲ ಪ್ರಯೋಗಗಳ ಫಲವೂ ೪ ಪರಮಾವಧಿಯೆಂದರೆ ಒಂದು ತಿಂಗಳ ವರೆಗೆ ಸುಗಮವಾಗಿ ಕೆಲಸ ಸಾಗುತ್ತಿತ್ತು--ಆಮೇಲೆ ಪುನಃ ನಾಯಿಯ ಬಾಲ ಅಂಡೆಯಲ್ಲಿ ಹಾಕಿರಿಸಿ ದಂತೆ. ಕೊನೆಗೆ ನನ್ನ ಸಹನೆಯೂ ಮೀರಿತು. ಅಂತಿಮ ಪ್ರಯತ್ನವೊಂದನ್ನು ಮಾಡಿ ಈ ಬೇಸರ ಗೇಡಿ ಕೆಲಸಕ್ಕೆ ತಿಲಾಂಜಲಿ ಕೊಡೋಣವೆಂದು ನಿರ್ಧರಿಸಿದೆ. ನಾನು ಅವನನ್ನು ಜೈಲಿಗೆ ಕಳಿಸಿದೆ -ಹೌದು, ಗಾಬರಿಯಾಗಬೇಡಿ, ನಿಜವಾಗಿಯೂ ನಾನು ಅವನನ್ನು ಜೈಲಿಗೆ ಕಳಿಸಿದೆ. ಅದೇ ನನ್ನ ಕೊನೆಯ ಪ್ರಯತ್ನ ಚಿಲ್ಲರೆ ಪ ಯೋಗಗಳನ್ನು ಆ ನಿರುದ್ಯೋಗಿ ೭೭ ಮಾಡಿ ಫಲವಿಲ್ಲೆಂದು ನನಗೆ ಮಂದಟ್ಟಾಯಿತು. ಅದಕ್ಕೇ ಟೆ ಮಹಾಪ ಕ್ರಯೋಗಕ್ಕಿಳಿದದ್ದು. ಸ ಮಾಡುವ ಅಥವಾ ಬಿಡುವ ಅಧಿಕಾರ ವನ್ನವನಿಗೇ ಕೊಟ್ಟರೆ ಕೆಲಸ ಸಾಗದು. ಹೆಚ್ಚು ಒತ್ತಾಯ ಮಾಡಿದರೆ ಊರು ಬಿಟ್ಟು ಚ ಗ ಪರಿಣಾಮ; ಕಡಿಮೆಯೆಂದರೆ ಆರು ತಿಂಗಳಾ ದರೂ ಒತ್ತಾಯದಿಂದ ಒಂದೇ ಕೆಲಸ ಮಾಡಿಸಿ ದಕೆ ಮಾತ್ರ ಅವನ ಸೃಭಾವ ಬದಲಾಯಿಸಬಹು ದೆಂದೆನಿಸಿತು ನನಗೆ. ಸ್ವತಂತ್ರನಾಗಿದ್ದರೆ ಅವ ನಿಂದ ಕೆಲಸ ಮಾಡಿಸುವ ಆಸೆಯೇ ಇರಲಿಲ್ಲ. ಅದಕ್ಕಾಗಿ ಯಾವದೋ ನಡೆಯದ ಕಳವಿನ ಸುಳ್ಳು ಆರೋಪವನ್ನು ಅವನ ತಲೆಯ ಮೇಲೆ ಹೊರಿಸಿ ಆರು ತಿಂಗಳು “ದೊಡ್ಡ ಮನೆ'ಯ ಆತಿಥ್ಯಕ್ಕಾಗಿ ಕಛಿಸಿದೆ. 24ರ ಸುಳಿವೂ ಅವನಿಗೆ ಹತ್ತದಂತೆ ಎಚ್ಚರವಾಗಿದ್ದೆ. ಅವನನ್ನು ಕನ್ನಾನೂರಿಗೆ ಕಳಿಸುವಂದು ನಾನೂ ಬೀಳ್ಕೊಡಲು ಹೋಗಿದೆ. ಕಣ್ಣಲ್ಲಿ ಸಹಾನುಭೂತಿಯ ಶಕಂಬನಿಗಳು ತುಂಬಿರಲು, ಆರು ತಿಂಗಳ ಬಂಧನವಾದರೂ ಅವನ ಜೀವನ ದಲ್ಲಿ ಇಚ್ಛಿತವಾದ ಸ್ವಭಾವಪರಿವರ್ತನೆಯ- ನ್ನುಂಟುಮಾಡಲೆಂದು ಬಯಸಿದೆ... ಪಾಪದ ಶೀನು! ನನ್ನ ಫಿತೂರಿಯ ಗಾಳಿಯಾದರೂ -' ಅವನಿಗೆ ಹತ್ತಿರಲಿಲ್ಲ. ಅದೇ ನನ್ನ ಜೀವನವನ್ನು ಪೊರೆಯುವ ಸಂಗತಿ. ಮುಂದೆ ಸೆಲವೇ ದಿನಗಳಲ್ಲಿ ದೇಶದಲೆ ಲಾ ಹೆಬ್ಬಿ ದ ಸತ್ಯಾಗ ಗ್ರಹಾಂದೋಲನದಲ್ಲಿ ನಾನೂ ಸುತೆ ಬ ಸಜೆಯನ್ರ ನುಭವಿಸಬೇ- ಕಾಗಿ ಬಂತು. ಅದೇ ಕನ್ನಾನೂರು ಜೇಲಿಗೆ ನಮ್ಮನ್ನೂ ರವಾನಿಸಿದರು. ಶೀನು ಅಲ್ಲಿ ಕ್ರಿಮಿನಲ್‌ ಕೈದಿಯಾಗಿ ಜೀವನ ಸಾಗಿಸುತ್ತಿದ್ದ. ಅವನು ಮಾಡದ ಅಪರಾಧ ಕ್ಕಾಗಿ ಶಿಕ್ಷ ಅನುಭವಿಸುತ್ತಿದ್ದ. ಕನ್ನಾನೂರಲ್ಲಿ ಮೊದಲ ಬಾರಿ ಅವನನ್ನು ಕಾಣುವ ಸಂದರ್ಭ ಒದಗಿದಾಗಲೇ ನಾನು ಮಾಡಿದ ತಪ್ಪನ್ನು ಕಂಡುಕೊಂಡೆ. ಆ ಅಮಾನುಷ “ಇಡ್ಲಿ” ಮತ್ತು “ಪಚ್ಚೇಕರಿ”'ಯ ಆಹಾರದಿಂದ ಮೈಯಲ್ಲಿ ಯಾರಾದರೂ ಸೊರಗಿದಕೆ ಅದಕ್ಕಾಗಿ ಆಶ್ಚರ್ಯ ಪಡಬೇಕಾಗಿಲ್ಲ. ನ್ಯಾಯವಾಗಿ ಶೀನುವೂ ಸೊರಗಿದ್ದ. ಆದರೆ ನನ್ನ ಮನಸ್ಸಿಗೆ ನಾಟಿದ್ದು ಅದಲ್ಲ. ಅವನ ಮುಖ, ಅವನ ನಿಸ್ಕೇಜ ದೃಷ್ಟಿ. ಅವನು ಅಲ್ಲಿ ಇರತೊಡಗಿ ಎರಡೇ ತಿಂಗಳಾಗಿ ದರೂ ಅಂಥ ಭಯಂಕರ ಪರಿವರ್ತನೆಯಾಗಿತ್ತು. ಅವನ ಮುಖದಲ್ಲಿ. ಜೀವನದಲ್ಲಿ ಇನ್ನೇನಾದರೂ ಬಯಕೆಯಿಲ್ಲವೆಂಬಂಥ ನಿರಾಶೆಯು ಮನೆಮಾ ಡಿತ್ತು ಅವನ ಹಣೆಯ ಮೇಲೆ. ಕೆಲವೇ ದಿನಗಳಲ್ಲಿ ಅವನೊಡನೆ ಮಾತನಾ- ಡುವ ಅವಕಾಶವೂ ದೊರೆಯಿತು. ಅಂದಿನ ಸಂಭಾಷಣೆಯ ಪ್ರತಿ ಶಬ್ದವೂ ನನ್ನ ನೆನಪಿನಲ್ಲಿ ಅಚ್ಚಳಿಯದೇ 1 ಉಳಿದಿದೆ. ಬ್‌ ನನ್ನ ಮುಂದೆ ನಿಂತು ಬಹಳ ಹೊತ್ತಿನ ವರೆಗೆ ಮಾನ. ವನ್ನೊಡೆಯುವುದು ನನ್ನಿಂದಾಗಲಿಲ್ಲ. “ನು ಶೀನು? ಹೇಗೆ ಸಾಗುತ್ತಿ, ದೆ ಇಲ್ಲಿ ನಿನ್ನ ಜೀವನ?” “ಸಾಗುತ್ತಿಲ್ಲ--ಎಳೆಯುತ್ತಿದೆ...ಅಷ್ಟೆ.... ನನ್ನ ಜೀವನದ ಮುಂದಾಳು ನಾನಲ್ಲ ಈಗ. .. ವ್ರ ನನ್ನ ಭಾಗ್ಯವಿಧಾತರು.. ಸ್‌ ಮುಂದೇನು ಹೇಳಬೇಕೆಂದು ನನಗೆ ತೋಚ ಲಿಲ್ಲ ಸ್ವಲ್ಪ ಹೊತ್ತು ಯೋಚಿಸಿ ಒತ್ತಾಯದ ಆಶಾವಾದದಿಂದ ಹೇಳಿದೆ. “ಮತ್ತೆ ಯಾವ ಕಷ್ಟಗಳೇ ಇರಲಿ, ನಿನ್ನ ಸ್ವಭಾವ ಪರಿವರ್ತನೆಗೆ ಇದೊಂದು ಸುಸಂ- ದರ್ಭ. ...ಆರು ತಿಂಗಳ ದುಃಖಭೋಗದಿಂದ ನಿನ್ನ ಜೀವನದಲ್ಲಿ ಹೊಸ ಬೆಳಕು ಬರುವುದೆಂದು ನನ್ನ ಹೃದಯ ಹೇಳುತ್ತಿದೆ.. ನಿಜವಾಗಿ ನನ್ನ ಹೃದಯ ಹಾಗೆ ಹೇಳುತ್ತಿರ ಲಿಲ್ಲ. ಅಲ್ಲಿ ಪಶ್ಚಾತ್ತಾಪದ ಜ್ವಾಲೆಯ ಸ ಯೊಂದು ಸ ಫಯೆಯನ್ನು ಬೀರುತ್ತಿ ತ್ತಪ್ಟೈ “ನಿನ್ನ ಹೈ ದು ಹೇಳುತ್ತಿರಬಹುದು . ನನ್ನ ಹ್ಯ ಎ ಇಲ್ಲ... ಅದು ಜೂ ಹೇಳುತ್ತಿಲ್ಲ ಷು ಕಸ್ತೂರಿ, ಫೆಬ್ರುವರಿ ೧೯೬೨ "ನಿರಾಶನಾಗಬೇಡ ಶೀನೂ. .. .ಈ ದುಃಸಂ- ದರ್ಭದ ಒಳ್ಳೆಯ ಉಪಯೋಗ ಮಾಡಿಕೋ. ನಿನ್ನಸ್ವಭಾವ ಕಿದ್ದಿಕೋ.' ನನ್ನಉಪದೇಶ. “ನಾನೇನು ತಿದ್ದಿ ಕೊಳ್ಳಲಿ . . . ಬ್ರಹ್ಮೆ ತಿದ್ದಿ ಕೊಂಡಾನು : .... ನಿಜವಾಗಿ ಇದು ಅವನಿ ಗೊಂದು ಸಂದರ್ಭ . . .” “ಜೈಲಿನ ವಾತಾವರಣದಲ್ಲಿ ಒಂದು ಶಕ್ತಿ ಯಿದೆ. ಅದು ಹುಲಿಯನ್ನು ಇಲಿ ಮಾಡುವ ಶಕ್ತಿ ಯುಳ್ಳದ್ದು . ೬ ೬. ನೀನೇ ನೋಡು. ಜೈಲನ್ನು ಬಿಟ್ಟುಹೋಗುವಂದು ನೀನು ಹೇಗೆ ಮಾರ್ಪಾಡು ಹೊಂದುತ್ತಿಯೆಂದು,” ಇಲ್ಲದ ಸಂತೋಷವನ್ನು ತಂದುಕೊಂಡು ನಾನೆಂದೆ. "ಪ್ರ ಜೈಲನ್ನು ನಾನು ಬಿಟ್ಟುಹೋಗುವಹಾಗಿಲ್ಲ ರಾಮೂ | ಇಲಿಯನ್ನು ಗೋಣಿಯೊಳಗೆ ಎಷ್ಟು ದಿನ ಹೊಲಿದಿಡಬಹುದು.? ಜೇ ಶೀನೂನನ್ನು ಹಗ್ಗ ಹೊಸೆಯುವ ಕೆಲಸಕ್ಕೆ ಹಾಕಿದ್ದರು. ಅವನ ಅದ ಪೃಕ್ಕೇ ಅಂಥಾ ಕೆಲಸ ಸಿಕ್ಕಿತೋ ಏನೊ(. ನಾವು ರಾಜಕೀಯ ಕೈದಿ ಗಳು “ಅರಸನ ಅತಿಥಿ”'ಗಳು. ಕೆಲಸ ಮಾಡುವ ಪಾಡಿಲ್ಲ. ಕ್ರಿಮಿನಲ್‌ ಕೈದಿಗಳು ಮೈಮುರಿದು ದುಡಿಯಬೇಕು--ದ;:ಡಿಯಲೇ ಬೇಕು. ದುಡಿ ಯದಿರಲೂ ಸಾಧ್ಯವಿಲ್ಲ. ಬೇಡವೆಂದಕೆ ಬಿಟ್ಟು ಹೋಗಲಾಸ್ಪದವಿಲ್ಲ. ಹೀಗೆ ಈ ಅನಿವಾರ್ಯ ಉದ್ಯೋಗವೇ ಶೀನೂನ ಅನಂತ ಚಿಂತೆಗೆ ಮೂಲ. ಅಪರಾಧಿಗಳನ್ನು ದಂಡಿಸುವ ಉದ್ದೈ(ಶದ ನಮ್ಮ ಜೈಲುಗಳಲ್ಲಿ ಕೈದಿಗಳ ಮಾನಸಿಕ ಭಾವನೆ ಗಳನ್ನು ಕುರಿತು ಯಾರು ಲಕ್ಷಿಸುತ್ತಾರೆ? ಬೆಳಿಗ್ಗೆ ಏಳುವುದರಿಂದ ತೊಡಗಿ ಸಂಜೆ ಲಾಶಬ್ಟಿಗೆ ಸೇರುವವಕೆಗೆ ಎಲ್ಲ ಯಂತ್ರದಂತೆ ಹೊತ್ತು ತಪ್ಪದೇ ಆಗಬೇಕು. ಊಟ ಮಾಡಬೇಕು-- ಮಾಡಲೇ ಬೇಕು, ಸೆಲಸೆ ಮಾಡಬೇಕು. - ಮಾಡಲೇ ಬೇಕು. ಅದು ಜೈಲಿನ ಶಿಸ್ತು. ಈ ಶಿಸ್ತೇ ಶೀನೂನ ಬಾಳಿನ ಬೀಳನ್ನು ಹರಿದು ಹಾಕಿತು. ಜೇ ಒಂದು ದಿನ ಬೆಳಿಗ್ಗೆ ಕೈದಿಗಳ ಕೋಣೆಯ ಬೀಗ ತೆರೆವ ಹೊತ್ತಿಗೆ ಗಲಭೆಯೆದ್ದಿತು. ವಿಚಾ ರಿಸುವಾಗ ಕೈದಿ ನಂ. ೬೧೫ ಶ್ರೀನಿವಾಸರಾವ್‌ ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದುಬಂತು. ನನಗೆ ಸಿಡಿಲು ಬಡಿದ ಹಾಗಾಯಿತು. ಕನ್ನಾನೂರಿನಲ್ಲಿ ಕೈದಿಗಳು ಮಲಗುವುದಕ್ಕೆ ಹುರಿಹಗ್ಗದ ಚಾಪೆ. ಶೀನೂ ಆ ಚಾಪೆಯನ್ನು ಬಿಡಿಸಿ ಗಟ್ಟಿಯಾದ ಕಣ್ಣಿ ಹೊಸೆದು ಜೈಲಿನ ಕಿಡಿಕಿಯಿಂದ ಅದನ್ನಿಳಿಸಿ ನೇತುಹಾಕಿಕೊಂ- ಡಿದ್ಮ. ಎಂಥ ಭಯಾನಕ ದೈಶ್ಯ ಅದು | ನೆಲದ ಮೇಲಿನ ಧೂಳನ್ನುಬೆರಳಿಂದೆತ್ತಿ ಬಿಳಿಯ ಗೋಡೆಯ ಮೇಲೆ ಬರೆದಿದ್ದ. - “ಉದ್ಯೋಗವಿಲ್ಲದೆ ಜೀವನ ಸಾಗಿಸಲು ಈ ಜಗತ್ತಿನಲ್ಲಿ ಸಾಧ್ಯವಿಲ್ಲ. ಉದ್ಯಮದೊಡನೆ ಜೀವನವನ್ನೆಳೆಯಲು ನನ್ನಿಂದಾಗದು. ಅದ ಕ್ಯಾಗಿ ಈ ಉದ್ಯೋಗ ಮಾಡಿದ್ದೇನೆ. ಯಾರೂ ಮರುಗಬೇಕಾಗಿಲ್ಲ.” ೫ ಈಗ ಹೇಳಿ, ನನ್ನ ಅಪರಾಧಕ್ಕೇನು ಶಿಕ್ಷ? * ಜಯ ಕರ್ನ್ಯಾಬಿಕ? ದಿಂದ ಮೊಟ್ಟೆ ಮೊದಲ ಮಗು ಮೊದಲ ನಗು ನಕ್ಕಾಗ ಆ ನಗು ಲಕ್ಸಾಂತರ ತುಣುಕುಗಳಾಗಿ ದಿಕ್ಕು ದಿಕ್ಕುಗಳಿಗೆ ನೆಗೆಯಿತು. ಅವರೇ ದೇವತೆಗಳು. ಜಿ.ಎಂ, ಬಾರಿ ಜನರು ಧರ್ಮಕ್ಕೊಸ್ಕರ ಹೋರಾಡಬಲ್ಲರು, ಬರೆಯಬಲ್ಲರು, ಸಾಯಲು ಕೂಡ ಬಲ್ಲರಂ; ಆದರೆ ಅದನ್ನು ಆಚರಿಸಲು ಮಾತ್ರ ಒಲ್ಲರು. 6 ಡಿಬ್ಬಿ ಬಾಡ ದ್‌ ಛೂ ಸ್ಟ ಇಡು ಟಹ್ಟಫೂಸ ಮಾ ಸಟಟ ಓಿತಟೂಪನ ಆಡಿ ಓಟ ೧೯೮ ಲಿ೦೬೦೧೦೮೪€ ೧4 ಇ ಫೂಯಿಲ್‌) ಪ್ಯಾಕ್‌ ಮಾಡಲ್ಪಟ್ಟಿರುತ್ತದೆ. 7£51-14 1 ನು ಬಿದ್ಧಿ ೮ ಕೊಯ ಸವಾಲು ಎಚ", ಎಸೆ. ನಾರಾ ಯಣಸ್ತಾ ಫಿ ಗ ಕಲ್ಯ ಕ್ಟ ಗಕ್ಟಾ ಸ್ಟಾ ಇ್ಟ್ಯಾರ್ಟ್ಯಾಷ್ಟ್ಯ್ಯರ್ಞ್ಯಾಶ್ಟ್ಯಾಶ್ಚ್ಯಾತ್ಚ್ಯಾರ್ಚ್ಯಾರ್ಮಾ್ಚ್ಯಾರ್ಚಾ ೧. ಕಾಣೆಯಾದ ರೂಪಾಯಿ ಕೊಡುವನು. ಬುದ್ಧಿವಂತನಾದ ಸೇವಕ, ಈ ರೂ. ೫ ನ್ನೂ ಮೂವರಲ್ಲಿ ಸರಿಯಾಗಿ ಹಂಚಲು. ಮೂರು ಜನರು ಹೋಟಿಲಿನಲ್ಲಿ ಉಪಾಹಾರ ಕಷ್ಟವೆಂದು, ಅದೂ ಅಲ್ಲದೆ, ಅವರಿಗೆ ಸರಿಯಾದ ಮಾಡಿದ್ದಕ್ಕೆ ರೂ. ೩೦ (ಮೂವತ್ತು ರೂಪಾಯಿ ಬಿಲ್ಲಿನ ಮೊತ್ತ ತಿಳಿದಿಲ್ಲವೆಂದು ಯೋಚಿಸಿ, ಊ. ಗಳು) ಬಿಲ್ಲಾಗುತ ದೆ. ಪ್ರತಿಯೊಬ್ಬರೂ ರೂ. ೫ ರಲ್ಲಿ ರೂ. ೨ನ್ನು ತನ್ನ ಜೇಬಿಗಿಳಿಸಿ, ಉಳಿದ ೧೦ರ ನೋಟನ್ನು (ಹತ್ತು ರೂಪಾಯಿ) ಮ್ಯಾನೇಜ ರೂ. "ನ್ನು ಆ ಮೂರು. ಜನರಿಗೆ ಪ್ರತಿಯೊಬ್ಬ ರರಿಗೆ ಕೊಡುವಂತೆ ಸೇವಕನ ಹತ್ತಿರ ಕೊಟ್ಟು ರಿಗೂ ಒಂದೊಂದು ರೂಪಾಯಿಯಂತೆ ಹಂಚು ಕಳಿಸುವರು. ಸೇವಕನು ಹಣ ಕೊಡಲು ವನು. ಈಗ ಅವರುಗಳು ಪ್ರತಿಯೊಬ್ಬರೂ ೯ ಹೋದಾಗ, ಮ್ಯಾನೇಜರನು, ಬಿಲ್ಲು ಒಟ್ಟು ರೂ. ರೂ. ಗಳನ್ನು ಕೊಟ್ಟಂತಾಯಿತು. ಆದ್ದರಿಂದ ೨೫ ಇರಬೇಕಾಗಿತ್ತೆಂದೂ ರೂ. ೩೦ ಕ್ರೈ ಅಲ್ಲ ೯2೩೩೨೭, ಸೇವಕನ ಜೇಬಿನಲ್ಲಿ ೨ ರೂ. ವೆಂದೂ ಹೇಳಿ, 3೫ ರೂ. ಗಳನ್ನು ತೆಗೆದು ಗಳಿವೆ. ೨೭೨ ೨೯ ಹಾಗಾದರೆ ಇನ್ನೊಂದು ಕೊಂಡು, ೫ ರೂಪಾಯಿಗಳನ್ನು ವಾಪಸ್ಸು ರೂಪಾಯಿ ಎಲ್ಲಿ ಹೋಯಿತು? ೨. ಗೆದ್ದಲು ಓದಿದ ಪುಸ್ತಕ ಒಂದು ಗೆದ್ದಲು ಹುಳ, ಸೆಲವು ಪುಸ್ತಕಗಳ ದೆ. ವ ? ಇಲ್ಲ, ಸುಳ್ಳು. ಈ ಕೆಳಗೆ ಕೊಟ್ಟಿ ಜೋಡಣೆಯಲ್ಲಿ ಮೊ. ' ರುವ ಚಿತ್ರವನ್ನು ಕಾ ದಲ ಪುಸ್ತಕದ ರಕಾ ಕಾಲ ಪರೇಕ್ಷಿಸಿದರೆ ಆ ಕವಚದ ಮುಂಭಾಗ ಹುಳ ಮೇಲೆ ಹೇಳಿದಂ ದಿಂದ ಹೊರಟು, ಪೆಸ್ತ ತೆ ಮಾಡಬೇಕಾದಲ್ಲಿ, ಕಗಳನ್ನು ಕೊರೆಯುವು ಒಂದು ಇಂಚು *ೊರೆ ದಕ್ಕೆ ಪ್ರಾರಂಭಿಸಿ ಯಬೆ (ಕಾಗುತ್ತದೆ ಜತ ತ] ಕದರ ಎಂದು ತಿಳಿಯುತ್ತದೆ. ಕ್ಪಾಕವಚದ ಹಿಂಭಾ ನೀವು. ಈ ರೀತಿ ಗವನ್ನು ಮಟ್ಟುತ್ತದೆ. ಮೂರು ಪುಿಸಕಗ ಪ್ರತಿಯೊಂದು ಪುಸ್ತಕ ಳನು ಜೋಡಿಸಿ, ಪರೀ ವೂ ಒಂದು ಇಂಚು ಕ್ಲಿಸಿದಕೆ ಅರ್ಥವಾಗ ದಪ್ಪವಾಗಿದ್ದರೆ, ಹುಳ ತ್ತದೆ... (ಇಲ್ಲದಿದ್ದಲ್ಲಿ ಮೂರುಇಂಚುಗಳನ್ನು ಉತ್ತರಕ್ಕಾಗಿ ೯೬ನೇ ಕೊರೆಯಬೇಕಾಗುತ್ತ ಪುಟ ನೋಡಿರಿ) ೪೦ ರ ದ್‌ ದ್‌ | ಜ್‌ ನಿಮ್ಮ ಶು ಭಾಂಡಾರ ಬಿಳೆಯಕೆ ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ೧. ೨. ಇಲಿ ೧೨ ಪ್ರತಿ ೩೦ಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿ ಕೊಡಲಾಗುವುದು. ಆಯಾ ಶಬದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟ ದು, ಅವುಗಳಲ್ಲಿ ಒಂದು ಮಾತ್ರ 0 1 ಜ್‌ ಜಂ ಠೃ ಸರಿಯಾಗಿರುತ್ತದೆ. ಉಪವರ (ಅ) ಮದುವೆಗೆ ನೆರೆದ (ಆ) ಕೈತೋಟ (ಇ) ಉಡುಗರೆ (ಈ) ವ್ಯಭಿಚಾರಿ ಉಪಜಾಪ (ಆ) ತಡಮಾಡುವಿಕೆ (ಆ) ಊಟ (ಇ) ಚಾಡಿ (ಈ) ಕೆಲಸ ತಿ. ಖಿಲ (ಅ) ನಗು (ಆ) ಆಟ (ಇ) ಅರಳುವಿಕೆ (ಈ) ಹಾಳುಬಿದ್ದ ೪. ಹೃದ್ಯ (ಅ) ಹೆಂಡ (ಆ) ಅಜ್ಞಾನ (ಇ) ಮನ ಮೆಚ್ಚುವ (ಈ) ಹಾಡು ೫. ಹೇವರಿಸು (ಅ) ಕುದುರೆಯಂತೆ ಕೂಗು (ಆ) ಹೇಸು. (ಇ) ಮೈದಡವು (ಈ) ಅವ ಮಾನಿಸು ೬. ಸಂಹಿತೆ (ಅ) ಒಳಿತು (ಆ) ಕೊಲೆ (ಇ) ಕೂಗಾಟ (ಈ) ಸಂಗ್ರಹ ಎಕ ೫ 6--11 ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ, ಆ ಮೇಲೆ ಇದೆರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾಗಿ ಅರ್ಥಗಳನ್ನು ವಿವರಿಸಿದೆ. ೭. ೧೦. ೧೧. ೧೨. ಮಂುಂಕಣಿಸು (ಅ) ಮುಂದುವರಿ (ಆ) ದಾರಿ ತೋ- ರಿಸು (ಇ) ಭವಿಷ್ಯ ಹೇಳು (ಈ) ಅಂದ ಗೆಡು ಬಾಗಿನ (ಅ) ಬಿಲ್ಲು (ಆ) ಉಡುಗರೆ (ಇ) ಪಾಲು (ಈ) ಮಾತುಗಾರ ನೀವರ (ಅ) ನೀರಡಿಕೆ: (ಆ) ಅರಸಿಣ ಉಬ್ಬಿದ (ಈ) ಮದುಮಗ (ಇ) ಪುಂಶ್ಚಲಿ (ಅ) ಗೊಂಚಲು (ಆ) ಗಂಡುಜೀರಿ (ಇ) ಬೊಗಸೆ (ಈ) ಪೌರುಷವುಳ್ಳವ ಪರಿಚರ್ಯೆ (ಅ) ತಿರುಗಾಟ (ಆ) ಸಂನ್ಯಾಸಿನಿ (ಇ) ಅಂಗಿ (ಈ) ಸೇವೆ ಆಸ್ಯಾಯನ (ಅ) ಸಂತುಷ್ಟಿ (ಆ) ತುಪ್ಪ (ಇ) ಓಟ (ಈ) ಸಂಪಾದನೆ ್ನ್ಮಿ/ ಇನು. 1. ೪೧ % ಹ್‌ ಭ್ಯ ಹ " ಶಬ್ದಭಾಂಡಾರ ದ ಸರಿಯಾದ ಅರ್ಥಗಳು ಉಪವರ (ಅ) ಮದುವೆಗೆ ನೆರೆದ, ನಿವಾಹಯೋ(ಗ್ಯ. ಉದಾ.-- ಉಪವರ ಳಾದ ಕನ್ಯೆಯನ್ನು ಮನೆಯಲ್ಲಿಟ್ಟು ಕೊಂಡ ಅವನಿಗೆ ಚಿಂತೆ ಹತ್ತಿತ್ತು. [ಸಂ. ಉಪ - ಹತ್ತಿರ, ವರ] ಉಪಜಾಪ (ಇ) ಚಾಡಿ, ಗುಟ್ಟಾಗಿ ಕಿವಿಯಲ್ಲಿ ಪಿಸುಗುಡುಪಿಕೆ, ಜಗಳ ಹಚ್ಚುವಿಕೆ. [ಸಂ. ಉಪಣಕತ್ತಿರ, ಜಪತಗುಣುಗುಡುವಿಕೆ] ಖಿಲ (ಈ) ಹಾಳುಬಿದ್ದ; ನಿರರ್ಧಕವಾದ; ಅಳಿದುಳಿದ ಅಂಶ. ಉದಾ.-- ಓಔಂದೂ ಸಂಸ್ಕೃತಿಯು ಖಲವಾಗುತ್ತ ಬಂತು [(ಸಂ.] ಹೃದ್ಯ (ಇ) ಮನಮೆಚ್ಚುವ, ಮನ ಮುಟ್ಟುವ; ಸುಂದರ; ಪ್ರಿಯ. ಉದಾ. ಅವನ ವಿಚಾರ ಹೃದ್ಯವಾಗಿತ್ತು. [ಸಂ. ಹೃದ್‌ ಎ ಹೃದಯ ಎಂಬುದರಿಂದ] ಹೇವರಿಸು ಓಿಂಜರಿ. ಅವನ ಮನ ಹೇವರಿಸುತ್ತಿತ್ತು. [ ಕನ್ನಡ, “ಹೇವಗದಿಂದ] (ಆ) ಹೇಸ್ಕು ಹೇಸಿ ಉದಾ-- ರಾಜಕಾರಣಕ್ಕೆ ಸಂಶಿತೆ (ಈ) ಸಂಗ್ರಹ, ಕಲೆಹಾಕಿದ್ದು; ಜೋಡಿಸಿದ್ದು, ಕೂಡಿಸಿದ್ದು, ಕೂಟ, ಉದಾ: ಖುಗ್ರೇದ ಸಂಹಿತೆ ಅಂದರೆ ಯಗ್ವೇದದ ಮಂತ್ರಗಳ ಸಂಗ್ರಹ. [ಸಂ]. ಮಂಂಕಣಿಸು (ಅ) ಮುಂದುವರಿ, ಮುಂದೆ ಸಾಗು, ಮುನ್ನಡೆ; ಮುಂದೆ ಚಾಚು. [ಕನ್ನಡ.) ೧೦, ೧೧. ೧೨. ಬಾಗಿನ (ಆ) ಉಡುಗೆ, ಕಾಣಿಕೆ, ಇನ. [ಸಂ. ವಾಯನ - ಉಪವಾಸ ದಿನ ಕೊಡುವ ಸಿಹಿ ತಿಂಡಿಯ ದಾನ.] ಪೀವರ (ಇ) ಉಜ್ಬಿದ, ತುಂಬಿದ, ದುಂಡಾದ; ಮಾಂಸಯುಕ್ಕ; ಕೊಜ್ಬಿದ- ಉದಾ: ಪೀವರ ಸ್ಮನಗಳು. [ಸಂ.] ಪುಂಶ್ಚಲಿ (ಆ) ಗಂಡುಜೀರಿ, ಗಂಡ ಸರ ಬೆಂಬತ್ತಿ ಹೋಗುವವಳು; ಹಾದರಗಿತ್ತಿ. [ಸಂ. ಪುಂಸ್‌ಎಗಂಡು, ಚಲಿಇನಡೆಯು ವವಳು.] ಪರಿಚರ್ಯಿ (ಈ) ಸೇವೆ; ಪೂಜೆ; ಉದಾ.-- ರಾಜನ ಪರಿಚರ್ಯೆಗಾಗಿ ನೂರಾರು ಸ್ಕೀಯರಿದರು. [ಸಂ. ಪರಿದ ೆ ಕಾ ಸುತ್ತಲೂ, ಚರ-ಓಡಾಡು.] ಆಸ್ಕಾಯನ (ಅ) ಸಂತುಷ್ಟಿ, ಸಮಾ ಧಾನ; ಪೂರ್ಣವಾಗುವಿಕೆ, ಹೆಚ್ಚುವಿಕೆ; ಆನಂದವಾಗುವಿಕೆ. ಉದಾ -- ಸಂಗೀತವು *ಿವಪಿಗೆ ಆಸ್ಕಾಯನವಾ- ಗಿತ್ತು. [ಸಂ] ಸಾ ಖ್ಯ ನಿಮ್ಮ ಶಬ್ಪಶಕ್ತಿಯ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ. ೬--೮ ಸರಿಯಿದ್ದರೆ ..... ಸಾಧಾರಣ ೯-೧೦ ತ್ಯ ೨. ಉತ್ತಮ ೧೧೫೫೪೫೪ * ಭ[ ೨ ಅತ್ಯುತ್ತಮ ೮೨ ಹಾ್ರಾಫಾು-ಇಾ-ತಾ-ಇ-ಇರ-ಲಾ-ಇಲ-ಯಾ--ಆರಾ--್ರಾ-ಇರ್ತಾ-ಇರಾ--ಇ್ರಇರಾ-ಇರ- ಇರಾ ಬು. ಇರಾ--ತ-ಅಾ. ಈ ಸಮಸ್ಯೆಯನ್ನು ಕಾಳಿದಾಸನೊಬ್ಬನೇ ಬಿಡಿಸಬಲ್ಲವನಾದ ಓಬಂಬಂಬಟಬಂಟಬಂ..... ಬಿ. ಶ್ರೀನಿವಾಸ ಮೂರ್ತಿ ಭೋಜ-ಕಾಳಿದಾಸರನ್ನು ಕುರಿತ ದಂತಕಥೆಗಳು ಅನೇಕವಿವೆ. ಒಂದೇಕಥೆ ಯನ್ಸೇ ಇಬ್ಬರು ಅಥವಾ ಮೂವರು ಹೇಳುವಾಗ ಬೇರೆ ಬೇರೆ ರೀತಿಯಲ್ಲಿ ಹೇ ಳುವುದುಂಟು. ಯಾರದು ಸತ್ಯವೋ ಯಾರದು ಮಿಥೈೆಯೋ ಯಾರಿಗೂ ತಿಳಿ ಯದು. ಇದರ ಸತ್ಯಾಸತ್ಯತೆಯ ಮಾತು ಈಗ ಬೇಡ. ಆದರೆ ಈ ಕಥೆಗಳೆಲ್ಲವೂ ಸ್ವಾರಸ್ಯವಾಗಿದ್ದು ರಸಿಕ ಜನ-ಮನೋ ರಂಜಕೆವಾಗಿರುವುದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇಂಥ ದಂತಕಥೆ ಗಳಲ್ಲಿ ಇದೂ ಒಂದು... ರಾಜಾಭಿಷೇಕೇ ಮದನಿಹ್ಯಲಾಯಾಃ ಹಸ್ತಾತ್‌ ಚ್ಯುತೋ ಹೇಮಫ ಟಸ್ತ- ರುಣ್ಯಾಃ | ಸೋಪಾನವರಾರ್ಗೆೇ ಪತಿತಃ ಕರೋತಿ ಟಂಟಂಟಟಂಟಂಟಟಟಂಟಟಂಟಬಃ ॥ ಧಾರಾ ನಗರದ ಭೋಜರಾಜನು ಸಮಸ್ತ ರಾಜ ವೈಭವಗಳಿಂದಲೂ ಸುಖಿಯಾಗಿದ್ದವನು. ೮ಷ್ಟಿ ಪಂಡಿತ ಪಕ್ಷಪಾತಿಯಾಗಿದ್ದುದು ಮಾತ್ರವಲ್ಲದೆ ಸ್ವಯಂ ಪಂಡಿತನೂ ಆಗಿದ್ದ. ತನ್ನ ಜೀವನದಲ್ಲಿ ಅನುಭವಕ್ಕೆ ಬಂದ ನಾನಾ ರಸಭರಿತವಾದ ಘಟನೆಗಳನ್ನು ಆಸ್ಥಾನದ ಪಂಡಿತರ ಮುಂದೆ ಸಮಸ್ಯೆಯಾಗಿ ಹೇಳಿ ಅದನ್ನು ಅವರಿಂದ ಪೂರ್ಡ ಮಾಡಿಸಿ ಸಂತೋಷಪಡುತ್ತಿದ್ದ. ( ಸಮಸ್ಯೆಯಲ್ಲಿ ಒಂದು ವಿಧ ಹೀಗೆ: ಯಾವು ದಾದರೊಂದು ಸನ್ನಿವೇಶವನ್ನು ಮನಸಿನಲ್ಲಿ ಕಲ್ಪಿಸಿಕೊಂಡು ಅದರ ಪರಾಕಾಷ್ಕೆಯ ಅಂಶ ವನ್ನು ಒಂದು ಶ್ಲೋಕದ ಒಂದು' ಪಾದವಾಗಿ ರಚಿಸಿ ಹೇಳುವುದು. ಪಂಡಿತರು ತಮ್ಮ ತಮ್ಮ ಪ್ರತಿಭೆಗನುಗುಣವಾಗಿ ಉಳಿದ ಮೂರು 'ಪಾದ ಗಳನ್ನು ಕಟ್ಟಬೇಕು; ಅದು ಮೊದಲು ಹೇಳ ಲಾದ ಸಮಸ್ಯಾ ಪಾದಕ್ಕೆ ಸುಸಂಗತವಾಗಿರ- ಬೇಕು.) ರಸಿಕನೂ ಸರಸಿಯೂ ವಿಲಾಸಪ್ರಿಯನೂ ಆದ ಭೋಜರಾಜನು ಒಮ್ಮೆ ಅಭ್ಯಂಜನ ಮಾಡಿ. ಕೊಳ್ಳುವ ಸಮಯದಲ್ಲಿ ನಡೆದ ಶೃಂಗಾರ ಘಟನೆಯೊಂದನ್ನು “ಟಂಟಂಟಟಿಂಟಂ ಟಟಟಂ ಟಟಂಟಿಃ" ಎಂದು ಹೇಳುತ್ತಾನೆ. ಈ ಸಮಸ್ಯೆ ಯನ್ನು ಬಿಡಿಸುವುದರಲ್ಲಿ ಕಾಳಿದಾಸನನ್ನು ಬಿಟ್ಟು ಬಲ್ಲ ಪಂಡಿತರು ವಿಫಲರಾಗುತ್ತಾರೆ. ರಾಜನ ಭಾವವನ್ನು ಗ್ರಹಿಸಿ ಮುಗುಳ್ನಗೆಯಿಂದ ಕೂಡಿದ ಕಾಳಿದಾಸನನ್ನು ಭೋಜನು ನೋಡಿ ಕೇಳಿದಾಗ. ಕವಿಕುಲತಿಲಕನಾದ ಅವನು ಮೇಲಿನ ಶ್ಲೋಕವನ್ನು ಹೇಳುತ್ತಾನೆ. ಅಭ್ಯಂಜನಕ್ಕಾಗಿ ಭೋಜನಿಗೆ ಸುಂದರ ತರುಣಿಯರು ನಾನಾಬಗೆಯ ಸುವಾಸನೆಯ. ತೈಲಗಳನ್ನು ಮೈಗೆ ತಿಕ್ಕುವುದು ಸಂಪ್ರದಾಯ. ಹಾಗೆ ತಿಕ್ಕುತ್ತಿರುವಾಗ ರಾಜನ ಸೌಂದರ್ಯ ದಿಂದ ಮೊದಲೇ ಪರವಶಳಾಗಿದ್ದ ತರುಣಿ ಯೋರ್ವಳಿಗೆ ಸುಂದರವೂ ಸುವರ್ಣವೂ ಸುಪು- ಷ್ಟವೂ ಆದ ರಾಜನ ಮೈಯ ಸಂಪರ್ಕದಿಂದ. ಚಿತ್ತವು ಚಂಚಲಿಸಿ ಎಚ್ಚರ ತಪ್ಪುತ್ತಾಳೆ. ಹೇಗೋ ಕಷ್ಟಪಟ್ಟು ಎಣ್ಣೆಯನ್ನು ತಿಕ್ಕಿಯಾದ ಮೇಲೆ ಸುವರ್ಣಕಲಶದಿಂದ ( ತಂಬಿಗೆ ) ನೀರನ್ನು ರಾಜನ ಮೈಮೇಲೆ ಹಾಕುವಾಗ ಅವಳ ಇ ಕಸ್ತೂರಿ, ಫೆಬ್ರುವರಿ ೧೯೬೨ ಕಲಶದ ನೀರು ಕ್ರ ಮವಾಗಿ ಬೀಳುತ್ತಿರುವುದಿಲ್ಲ. ತೈಲವನ್ನು ತಿಕ್ಳುತ್ತಿರುವಾಗಲೇ ರಸಿಕನಾದ ಭೋಜನು ಅವಳು ಪಂಚಶರನ ಬಾಣದಿಂದ ಪರಿತಪಿಸುತ್ತಿದ್ದು ದನ್ನು ಗಮನಿಸಿದ್ದ. ಈಗನೀರು ತ್ಟ್ರ ಮವಾಗಿ ಬೀಳದಿರುವುದನ್ನು ಗಮನಿಸಿ ಕುತೂ ಹಲದಿಂದ ಅವಳ ಮುಖಭಾವವನ್ನು ಕದ್ದು ನೋಡಬೇಕೆಂದು ಪ ಪ್ರಯತ್ನ ಪಟ್ಟಾಗ ಆ ರಸ ಸನ್ನಿವೇಶದಲ್ಲಿ ಗಗ ಭು ಕಡ ನೋಡು ತ್ತಾಳೆ. .. ಆಗ ತನ್ನ ಗುಟ್ಟು ರಟ್ಟಾಯಿತೆಂಬ ತೀವ್ರವಾದ ಗ ಗಃ ಮುಖವು ಗ ಕೈಲಿದ್ದ ಚಿನ್ನದ ತಂಬಿಗೆಯು *ೆಳಗೆ ಮೆಟ್ಟಿಲುಗಳ ಮೇಲೆ ಬಿದ್ದು ಉರುಳಿಕೊಂಡು ಹೋಗುವುದು. ಅನಂತರ ಅಲ್ಲಿ ನಿಲ್ಲಲು ಅವ ೪ಿಗೆ ನಾಚಿಕೆಯಿಂದ ಸಾಧ್ಯವಾಗದೆ ಅಲ್ಲಿಂದ ಓಡಿಹೋದಳು. ಮೆಟ್ಟಿ ಲುಗಳ ಮೇಲೆ ಬಿದ್ದ ತಂಬಿಗೆಯು ಶಬ್ದ ಜೂ ಬಿದ ರೀತಿಯನ್ನೆ ( ಸಮಸ್ಯೆ ಯನ್ನಾ ಗಿ ಮಾಡಿ ಭೋಜರಾಜನು ನ ಸ್ಟ್‌! ತ್ತಾನೆ. ಶ್ಲೋಕದ ಅರ್ಥವಿದು :. - "-ರಾಜನ ಅಭ್ಯಂಜನ ಕಾಲದಲ್ಲಿ ಮದದಿಂದ ಎಹ್ವಲಚಿತ್ತಳಾದ ತರುಣಿಯ ಕೈಯಲ್ಲಿದ್ದ ಚಿನ್ನದ ಕಲಶವು ( ತಂಬಿಗೆ) ಜಾರಿ ಮೆಟ್ಟಿಲು ಗಳ ಮೇಲೆ ಬಿದ್ದು ಮಾಡಿದ ಶಬ್ದವೇ ಟಂಟಂ ಟಟಂಟಿಂ ಟಟಟಂಟಟಂಟಃ ॥ ” 3 ೨ಆ೪%ಊ0೦ ಒಂದು ದಿನ ಜಾರ್ಜ್‌ ಬರ್ನಾರ್ಡ್‌ ಶಾರು ತನ್ಮೋರ್ವ ಚೀನೀ ನಿತ್ರನೊಡನೆ ಹೀಗೆಂದರು: “ವೆಂಗ್‌! ನಾನು ಚೀನೀ ಭಾಷೆ ಬರೆಯಲು ಕಲಿತಿದ್ದೇನೆ.?' ಇದನ್ನು ಕೇಳುತ್ತಲೇ ವೆಂಗ್‌ ಆಶ್ಚರ್ಯಚಕಿತನಾಗಿ--“ ಹಾಗಾದರೆ ನೀವು ಕಲಿ ತುದುದನ್ನು ನನಗೆ ಚೀನೀ ಭಾಷೆಯಲ್ಲಿ ಬರೆದು ತೋರಿಸಿ ನೋಡೋಣ'' ಎಂದ. ಶಾ ಕೂಡಲೇ ಒಂದು ಕಾಗದದ ಎಳೆದು "ನೋಡು' ಎಂದರು. ಮೇಲೇ ಕೆಲವು ಓರೆ-ಕೋರೆ ರೇಖೆಗಳನ್ನು ಆ ಓರೆ-ಕೋರೆ ರೇಖೆಗಳನ್ನು ನೋಡಿದ ವೆಂಗ್‌ ನಕ್ಕ. “ಸ್ವಾಮೀ! ಅದು ಸರಿ. ಶಾ ಉತ್ತರವಿತ ರು: ಓದಲು ಗೊತ್ತಿಲ್ಲ.'' ಈಗ ದಯವಿಟ್ಟು ನೀವು ಬರೆದುದನ್ನು ಒಮ್ಮೆ ಓದಿಬಿಡಿ? ಎಂದ. “ನನಗೆ ಚೀನೀ ಭಾಷೆ ಬರೆಯಲು ಮಾತ್ರ ಬರುತ್ತದೆ. ೨...ಎನ್‌ ನಾರಾಯಣ ಬಲ್ಲಾಳ '1'೮10€1 ೩11 : 2010139 : 1308106709 : 2೫111108೬05 356, 3564 855 ಮುಖ್ಯ ಕಚೇರಿ: ದೇ ಧ್ರ ಶಾಖೆ: ಗಣಪತಿ ಹೈ ಸ್ಕೂಲ ರೋಡ ( ಕೆನರಾ ಜೃ ₹)] ಹಂಪನಕಟ್ಟಾ ಗ ಣಿ ಊ ಮಂಗಳೂರ ೧ ಮೆನ್ಶುಫ್ಕಾಕ್ಸ್‌ ರಿಂಗ್‌ ಬೃವೆಲರ್ಸ್‌ ಹಾಗೂ ಡೈಮಂಡ್‌ ವ್ಯಾಪಾರಸ್ಕರು 2 ು ಗ ಓ) ಲ | ಟೆ 1 ಸ (ನ ಟಿ ಜು ಜ್ಞ ₹ ಇ ( ನ ಗ ಟೆ ಲ ಸ ಸಾ ಸಿ 1 [| |) ಗೆ ( ೫ ಲೂ. ಎ ಕ್ಕ (ಗ್ಗ ಗೆ ಕ ಲ| ಮೂ ಕೋಟಿ. ವರ್ಷಗಳಿಂದ ಭೂಮಿಯಲ್ಲಿ ಬಾಳಿ ಬರುತ್ತಿರುವ ಜೇಡಗಳು ಇದು ವರೆಗೆ ಎಷ್ಟೆಷ್ಟೋ ಬಲೆಗಳನ್ನು ಹೆಣೆದು ಹಾಕಿವೆ. ಅವುಗಳೊಡನೆ ಬಾಳಬೇಕಾಗಿ ಬಂದ '' ಮಾನವನು ಕೂಡ, ಅಷ್ಟೇ ಸಂಖ್ಯೆಯ ಕತೆ ಗಳನ್ನು ಅವುಗಳ ಮೇಲೆ ಸಟ್ಟಿ ಹಾಕಿದ್ದಾನೆ. ಕೆಲವು ದೇಶಗಳಲ್ಲಿ ಜನರು ಈ ಜಂತುವನ್ನು ಕಂಡರೇನೇ ಹೆದರಿಬೀಳುತ್ತಿದ್ದರು. ಇನ್ನು ಕೆಲ ವರು ಕಂಡಕಂಡಲ್ಲಿ ಅವನ್ನು ಕೊಂದುಹಾಕು ತ್ತಿದ್ದರು. ಇನ್ನು ಕೆಲವರು ಔಷಧಿಗೆಂದು, ಕೆಲ ವರು ತಮಾಷೆಗೆಂದು ಅವನ್ನು ಹಿಡಿದಿಡುತ್ತಿದ್ದರು. ಹಕ್ಕಿಗಳು ಇಂದಿಗೂ ಅವನ್ನೆತಿ ಕೊಂಡು ಹೋಗಿ ತಮ್ಮ ಮರಿಗಳಿಗೆ ಉತ್ತಮ ಆಹಾರವೆಂದು ಉಣಿಸುತ್ತಿವೆ. ಕಣಜದ ಹುಳಗಳು, ತಮ್ಮ ಮರಿಗಳು ಹುಟ್ಟಿಬಂದಾಗ ತಿನ್ನಲೇನಾದರೂ ಇರಲೆಂದು ಅವುಗಳನ್ನು ಕಡಿದು ನಿಶ್ಚೇಷ್ಟಿತ ಗೊಳಿಸಿ ತಮ್ಮ ತತ್ತಿಗಳೊಡನೆ ಇರಿಸುತ್ತವೆ. ಡಿ. ಎನ್‌. ಶಂಕರಭಟ್ಟ ಜೇಡಗಳೂ ಕೂಡ ಒಂದನ್ನೊಂದು ಕಚ್ಚಿ ತಿಂದುಹಾಕುತ್ತವೆ, ಹೀಗೆ, ಹೆರವರಿಂದ ಮಾತ್ರ ವಲ್ಲ, ತನ್ನ ಜಾತಿಗೆ ಸೇರಿದವರಿಂದಲೂ ತಿನ್ನಲ್ಪ- ಡುವ ಈ ಜೇಡಗಳು ಇನ್ನೂ ಈ ಪ್ರಪಂಚದಲ್ಲಿ ತಮ್ಮ ಹಕ್ಕನ್ನು ಭದ್ರವಾಗಿ ಉಳಿಸಿಕೊಂಡು ಬಂದಿರುವುದು ಪರಮಾತ್ಮನ ಲೀಲೆಯೇ ಸರಿ । ಜೇಡನ ಕಥೆ ಬಹಳ ವಿಚಿತ್ರವಾದುದು. ಮೊನ್ನೆಮೊನ್ನೆ ವರೆಗೂ ವೈದ್ಯರು ಜೇಡನನ್ನೂ ಅದರ ಬಲೆಯನ್ನೂ ಬೇರೆ ಬೇರೆ ರೀತಿಯಲ್ಲಿ ಔಷಧಿಯಾಗಿ ಉಪಯೋಗಿಸುತ್ತಿದ್ದರು. ರೋಗಿ ಗಳಿಗೆ ಅವನ್ನು ತಿನ್ನಲು ಕೊಡುತ್ತಿದ್ದರು; ಅವರ ಗಾಯಗಳಿಗೆ ಅವನ್ನು ಉಜ್ಜಿ, ಬಲೆಯನ್ನಿಟ್ಟು ಕಟ್ಟುತ್ತಿದ್ದರು. ಜ್ವರ ಬಂದಾಗ ಜೇಡನ ಕಷಾಯ ಮಾಡಿ ಕುಡಿಸುತಿ ಧ್ವರು. *ಿವಿ ನೋವಾ ದಾಗ, ಅದನ್ನು ಎಣ್ಣೆಯಲ್ಲಿ ಹುರಿದು 3ಎ ಯೊಳಗೆ ಸುರಿಯುತಿ ದಧ್ವರು. ಮತ್ತು ಪ್ಲೇಗು, ಸಿಡುಬು, ಅರಸಿನ ಮುಂಡ ಮೊದಲಾದ ಭಾರೀ ೪೫ ಅ ಕಸ್ತೂರಿ, ಫೆಬ್ರುವರಿ ೧೯೬೨ ಭಾರಿ ರೋಗಗಳಿಗೆ ಅದು ಅತ್ಯುತ್ತ ಮ ಔಷಧ ವೆಂದು ನಂಬುತ್ತಿ ದ್ನ ರು. ಜನರು ಜೇಡಗಳನ್ನು ಕುತ್ತಿಗೆಗೆ ಕಟ್ಟಿ ನೇತಾಡಿಸಿಕೊಳ್ಳು ತ್ತ್ವ ದ್ದ ರು. ಸಯಾಮಿನವರು. ಆಹಾರದಲ್ಲಿ ಪ್ರೊ (ಟೇನ್‌ ಸಾಕಷ್ಟಿರಲೆಂದು ಜೇಡಗಳನ್ನು ಹಾಗೆಯೇ ಕಚ್ಚಿ ತಿನ್ನುತ್ತಿ ದ್ದರು. ಹವಾನಾದಲ್ಲಿ ಮಕ್ಕಳು ಹುಚ್ಚ ದೊಡ ಅವುಗಳ ಹೊಕ್ಕಳೊಳಗೆ ಜೇಡ ನನ್ನು ಹಾಕುತ್ತಿದ್ದರು. ಈ ಪದ ತಿಯನ್ನು ನಿಲ್ಲಿ ಸಿದ್ದರಿಂದಾಗಿ, ಅಲ್ಲಿನ ಶಿಶುಮರಣದ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಈವತ್ತು ಜೇಡಗಳು ಡಾಕ್ಟರರ ಕೈಯಲ್ಲಿ ಔಷಧವಾಗಿ ಪ್ರಯೋಗಿಸಲ್ಪಡದಿದ್ದರೂ ಪ್ರ- ಯೋಗ ಶಾಲೆಯಲ್ಲಿ ಪರೀಕ್ಪಾಪ್ರಾಣಿಯಾಗಿ ಉಪಯೋಗಿಸಲ್ಪಡುತ್ತಿವೆ. ಕೇಂದ್ರ ನರಮಂಡ ಲದ ಮೇಲೆ ವಿವಿಧ ಔಷಧಗಳ ಪರಿಣಾಮವೇ ನೆಂಬುದನ್ನು ತಿಳಿಯಲು ಇದರಷ್ಟು ಯೋಗ್ಯ ವಾದ ಪ್ರಾಣಿ ಇನ್ನೊಂದಿಲ್ಲ. ಬೇಕೆ ಬೇರೆ ಔಷಧಿಗಳನ್ನು ಅವಕ್ಕೆ ಕೊಟ್ಟಿ, ಅವು ಯಾವ ರೀತಿಯಲ್ಲಿ ಬಲೆ ಹೆಣೆಯುತ್ತವೆಂದು ನೋಡಿದರೆ, ಔಪಧಿಯ ಶಕ್ತಿಯನ್ನು ತಿಳಿಯಬಹುದು. ಉದಾ ಹರಣೆಗಾಗಿ, ಒಂದು ಡೋಸ್‌ *ೆಫೀನನ್ನು ಸೇವಿಸಿದ ಜೇಡನು ಓರೆಕೋರೆಯಾದ ಬಲೆ ಯನ್ನು ದಿಕ್ಕು ದಿಕ್ಕುಗಳಲ್ಲಿ ಹೆಣೆಯುವುದು. ಎಫೆಂಟಾಮಿನ್‌ ತಿಂದ ಜೇಡನು ಬಲೆಯನ್ನು ಹಿಂದಕ್ಕೂ ಮುಂದಕ್ಕೂ ಗಡಗಡನೆ ನಡುಗುತ್ತ ಹೆಣೆಯುವುದು. ಡಿ-ಲಿಸರ್ಜಿಕ* ಆವ್ಞವನ್ನು ಸೇವಿಸಿದ ಜೇಡನು ಎಂದಿಗಿಂತಲೂ ಸುಂದರ ವಾದ, ಅತ್ಯುತ್ತಮವಾದ ಬಲೆಯನ್ನು ಹೆಣೆಯು ತ್ತದೆ. ಜೇಡನ ದೇಹದ ರಚನೆ ಕೂಡ.ಬಹಳ ವಿಚಿ- ತ್ರ ವಾಗಿದೆ. ಎರಡು ಇಲ್ಲವೇ ಮೂರು ಸಾಲುಗ ಕ ಅಣಿಗೊಳಿಸ ಲ್ಪಟ್ಟ ಎಂಟು ಕಣ್ಣು ಗಳು ಇದಕ್ಕೆ ! ಎಂಟಿ ಕಣ್ಣು, ಗ ಮತ್ತು ಅವನ್ನು 21 ಹಾಗೆ ಆಚೆ ಚೆ ಚಲಿಸಲು ಐಕಾ ರು ಕಾಲ ಗಂಟುಗಳು! ಜೇಡನ ದವಡೆಗಳು ಅಡ್ಡಕ್ಕೆ ಮಾತ್ರ ವಲ್ಲ, ಓರೆಯಾಗಿಯೂ.. ಚಲಿಸ ಬಲ್ಲವು. ತಮ್ಮ ಬಲೆಗೆ ಬಿದ್ದ ಪ್ರಾಣಿಗಳ ಮೇಲೆ ವಿಷವನ್ನೆರಚಲು ಒಂದು ಜತೆ ದವಡೆಗಳು; ಮತ್ತು ಆ ಪ್ರಾಣಿಗಳ ದೇಹದಿಂದ ರಕ್ತ ವನ್ನು ಹಿಂಡಿ ಹೀರಲು ಬೇರೆಯೇ ದವಡೆಗಳು ಅದಕ್ಕೆ ! ಜೇಡನಲ್ಲಿ ಸುಮಾರು ೭೫,೦೦೦ ಜಾತಿಗಳಿವೆ ಯೆಂದು ಅಂದಾಜು ಮಾಡಲಾಗಿದೆ. ಇವುಗಳಲ್ಲಿ ಮನುಷ್ಯನಿಗೆ ಉಪದ್ರವ ಕೊಡುವಂತಹವುಗಳು ಹತ್ತು ಹನ್ನೆರಡು ಜಾತಿಗಳವು ಮಾತ್ರ. ಕೆಲವು ಕಪ್ಪಾದ ಜೇಡಗಳು ಬಹಳ ವಎಷಕರವಾದವು, ಗಳು. ತರಂತುಲಾ ಎಂಬ ಜಾತಿಯವು ಎಂಟು ಇಂಚು ಅಗಲಕ್ಕೆ ಬೆಳೆಯಬಲ್ಲ ದೈತ ಸತ್ಯ ಜೇಡಗಳು. ಅವು ಇಪ ತು ವರ್ಷಗಳ ವಕೆಗೂ ಬಾಳ ಬಲ್ಲುವು. ಆದಕೆ, ಮನು ಷ್ಯನನ್ನು ಅವು ಕಚ್ಚಿ ದರೆ, ಒಂದು ಕಣಜದ ಹುಳ ಕಚ್ಚಿದುದಕ್ಕಿಂತ ತಚ್ಚ ನೋವಾಗದು. ಈ ತರದ ಜೇಡಗಳನ್ನು ಕೆಲ ವರು ಮನೆಗಳಲ್ಲಿ ತಮಾಷೆಗೆಂದು ಸಾಕುತ್ತಾರೆ. ನೆಗೆಯುವ ಜೇಡಗಳಿಗೆ ಉಳಿದವುಗಳಿಂತ ದೊಡ್ಡದಾದ ಕಣ್ಣು ಗಳಿವೆ. ಬಿಸಿಲಲ್ಲಿ ಓಡುತ ನೆಗೆಯುತ್ತ ಇರುವುದೆಂದರೆ ಅವಕ್ಕೆ ಬಹಳ ಆನಂದ. ಅವುಗಳ ಬಣ್ಣವೂ ಎರಾ? ತಮ್ಮನ್ನು ಹಿಡಿಯಲು ಬರುವ ಹಕ್ಕಿ, ಕಣಜದ ಹುಳ ಮೊದಲಾದ ಶತ್ರುಗಳಿಂದ ತಬಪ್ಪಿಸಿಕೊ ಳ್ಳಲು ಈ ಬಣ್ಣ ಜಾಯ ವಾಮ ದೆ. ಗ ಜೇಡಗಳು ನೋಡಲು ಇರುವೆಗಳ ಹಾಗೆಯೇ ಇರುತ್ತವೆ. ಕೆಲವು ಏಡಿಗಳ ಹಾಗೆ ಅಡ್ಡಕ್ಕೆ ಓಡುತ್ತವೆ. ಕೆಲವಕ್ಕೆ ನೀರ ಮೇಲೆ ಸುಲಭದಲ್ಲಿ ನಡಯಲು ಸಾಧ್ಯವಾಗುವಂತಹ ವಿಶಿಷ್ಟ ಅಂಗಗಳಿವೆ. ಅಪಾಯ ಬಂದಾಗ ಅವು ಸ್ಯ ರಾಡಲು ತಮ್ಮೊಡನೆ ನೀರಿನ ಗುಳ್ಳೆಯೊಂದನ್ನು ಕಟ್ಟಿಕೊಂಡು ನೀರಿನೊಳಗಿರುವ ಹುಲ್ಲು, ಗಿಡ ಗಳೆಡೆಯಲ್ಲಿ ಬಹಳ ಹೊತ್ತು ಮುಳುಗಿ ಇರ ಬಲ ವು. ಜೇಡನು ತಯಾರಿಸುವ ನೂಲು ಅಷ್ಟೆ! ಸೂಕ್ಷ್ಮ ವಾದ ಉಕ್ಕಿನ ಎಳೆಗಿಂತ ಎಷ್ಟೋ ಪಾಲು ಗಟ್ರಿ ಜೇಡರ ಹುಳದ ಕುಲಕಥೆ ೮೩ ಯಾದುದು. ತನ್ನಲ್ಲಿರುವ ನೂರಾರು.ನಾಳಗಳಿಂದ ನಾರನ್ನು ಹೊರಬಿಟ್ಟು, ಅವನ್ನೆಲ್ಲ ಒಟ್ಟು ಸೇರಿಸಿ ಜೇಡನು ಒಂದು ನೂಲಿನ "ಸನ್ನು ತಸ ಸುತ್ತದೆ. ಈ ಎಳೆಯ ದಪ್ಪ ಗ್‌ ಇಂಚಿನಷ್ಟಿರ ಜತ ಮನುಷ್ಯನ ಒಂದು ಕೋಮದಷ್ಟು ಪ್ರದ ಇತ್‌ ಕಡಿಮೆಯೆಂದರ ಸ ನೂರು ಎಳೆಗಳನ್ನೂರೂ ಒಟ್ಟು ಸೇರಿಸ ಬೇಕು. ಒಂದು ಜೇಡನು ತನ್ನ ಜೀವಮಾನದಲ್ಲಿ ಒಟ್ಟು ೧೨ ಸಾವಿರ ಅಡಿಗಳಿಗಿಂತಲೂ ಹೆಚ್ಚು ನೂಲನ್ನು ಬಿಡಬಲ್ಲದು. ಸಾಮಾನ್ಯವಾಗಿ ಹ ಬಲೆ ಯನ್ನು ಹೆಣೆಯಲು ಅದಕ್ಕೆ ಒಂದು ಗಂಟಿ ಹಿಡಿ ಯುತ್ತದೆ... ಮೊದಲು ಸಮಾನಾಂತರವಾಗಿ ಎರಡು ನೂಲುಗಳನು ಕಟ್ಟಿ, ಅನಂತರ ಇಪ್ಪ- ತ್ತ್ವೋ ಇಪ್ಪತ್ತೈದೋ, ಚಕ ದ ಅರಗಳಂತಿರುವ ಏಕಕೇಂದ್ರಿ ಯ ಎಳೆಗಳನ್ನು ಹಾಕುತ್ತದೆ. ಈ ಅರಗಳನ್ನು ಜೋಡಿಸಲು ಟ್ಟ ಉರುಟುರು ಟಾದ ಕ ಸುತ್ತುಗಳು--ಹಾತೆ ಬಂದು ತುಳಿತೊಡನೆ ಅದರ ಕಾಲಿಗೆ ಅಂಟಿಕೊಳ್ಳಲು | ಕೆಲವು ಜೆಡುಗಳು ಉರುಟಾದ ಬಲೆಯೆ ಬದಲು ತ್ರಿಕೋಣಾಕಾರದ ಇಲ್ಲವೇ ಚಚಗ್ಮಿ ಕಾದ ಬಲೆ ಗಳನ್ನು ಹೆಣೆಯುತ್ತವೆ. ಇನ್ನು ಕೆಲವು ರೇಶಿಮೆ- ಯ ಬಟ್ಟಿಯನ್ನೇ ರಚಿಸಿ, ಹುಲ್ಲಿನ ಮೇಲೆ ಹರ ಡುತ್ತವೆ. ಬೆಳಗ್ಗಿನ ಹಿಮ ಇದರ ಮೇಲೆ ಚೆಲ್ಲಿ ಸೂರ್ಯನ ರಶ್ಮಿಯಲ್ಲಿ ಮಿಂದು ಹೊಳೆಯುವ ಅಂದವೇ ಅಂದ. ರಾತ್ರಿಯೆಲ್ಲ ಎಲ್ಲೋ ಕೊಚ್ಚೆ ಯಲ್ಲಿ ಬಿದ್ದು ಜಾಗರಣೆ ಮಾಡಿದೆ ಬಡ ಹಾತೆ ಗಳು ಈ ಸುಪ್ಪತ್ತಿಗೆಯನ್ನು ಕಂಡು ಆನಂದದಿಂದ ಮಲಗಲು ಬರ.ತ್ತವೆ. ಪ್ರತಿದಿನ ಸಂಜೆ, ಜೇ ಗಳು ತಮ್ಮ ಬಲೆಗಳನ್ನು ದುರಸ್ತಿ ಮಾಡಿಕೊಳ್ಳು ತ್ತವೆ; ಇಲ್ಲವೇ ಹಳೆಯ ಬಲೆಗಳನ್ನು ತೃಜಿಸಿ ಹೊಸ ಬಲೆಗಳನ್ನು ಕಟ್ಟಿ ಕೊಳ್ಳುತ್ತವೆ. ರಾತ್ರಿ ಕಣ್ಣು ಕಾಣದೆ ತಿರುಗಾಡುವ ಗಿರಾಕಿಗಳನ್ನು ವೊೋಸದಿಂದ ಹಿಡಿದು ಹೊಡೆಯುವ ದರೋಡೆ ಖೋರರು! ಇಷ್ಟೊಂದು. ಸುಂದರವಾದ ಬಲೆಯನ್ನು ಹೆಣೆಯಬೇಕಿದ್ದರೆ, ಜೇಡಗಳಿಗೆ ಎಷ್ಟೊಂದು ಬುದ್ಧಿ ಬೇಡ? ಎಂದು ನೀವು ಭಾವಿಸಬಹುದು. ಆದರೆ, ಜಗತ್ತಿನಲ್ಲಿ ಬುದ್ಧಿಹೀನವಾದ ಪ್ರಾಣಿ ಯಾವುದಾದರೂ ಇದ್ದರೆ, ಅದು ಜೇಡ. ಬಲೆ ಹೆಣೆಯುವುದು ಅವುಗಳ ಹುಟ್ಟುಸ್ವಭಾವ ಅಷ್ಟೆ. ಇದರಲ್ಲಿ ಅವು ಸ್ವ ಲ್ಬವೂ ಬುದ್ಧಿ ಉಪ ಸಿಗ ವುದಿಲ್ಲ. ಉದಾಹರಣೆಗಾಗಿ ಬಲೆಯಲ್ಲಿ ಸುತ್ತು ಸುತ್ತಾಗಿರುವ ನೂಲನ್ನು ಹಾಕಲು ಅವು ತಮ್ಮ ಮುಂಗಾಲನ್ನು ಅಳತೆಗೋಲಾಗಿ ಉಪಯೋ ಗಿಸುತ್ತವೆ. ಈ ಕಾಲು ಮುರಿದು ಹೋಯಿ ತೆಂದರ್ಕ, ಅನಂತರ ಆ ಜೇಡ ಹೆಣೆದ ಬಲೆ ಯಾರಿಗೂ ಬೇಡ. ಜೇಡನ ಬಲೆಯ ಮೇಲೆ ಒಂದು ಸಣ್ಣ ಕಾಗದದ ಚೂರನ್ನು ಬೀಳಿಸಿ ದರೂ ಕೂಡ, ಅದು ಓಡಿ ಹೋಗಿ ಆ ಕಾಗದದ ಸುತ್ತ ಬಲೆ ಸುತ್ತುವುದು. ತನ್ನ ಆಹಾರವಲ್ಲ, ಅದು ಬರಿಯ ಕಾಗದ ಎಂದು ತಿಳಿಯುವಷ್ಟು ಬುದ್ಧಿ ಕೂಡ ಅದಕ್ಕಿಲ್ಲ! ತತ್ತಿಗಳನ್ನು ಹೊತ್ತು ಕೊಂಡು ತಿರುಗುವ ಜೇಡಗಳು ಸುಮ್ಮಗೆ ಆ ತತ್ತಿಯ ಚೀಲವನ್ನು ಎಳೆಯ ಹೋದರೆ ಸುಲಭ ದಲ್ಲಿ ಬಿಟ್ಟುಕೊಡುವುದಿಲ್ಲ. ಆದರೆ, ಆ ಚೀಲ ವನ್ನೆಳೆದುಕೊಂಡು, ಅದಕ್ಕೆ ಬದಲಾಗಿ ಒಂದು ಕಾರ್ಕಿನ ತುಂಡನ್ನು ಕೊಟ್ಟ ರೂ, ಅವು ಅದನ್ನು ಹೊತ್ತುಕೊಂಡು ತಿರುಗೆಪ್ಪವು, ತಮ್ಮ ಶತ್ರುಗಳಿಂದ ತಬ್ಬಿ ಸಿಕೊಳ್ಳ ಲು ಅವು ಕ! ಮುತ್ತ ಗಳೆಲ್ಲಸ ಭಾವದಿಂದ ಬಂದ ಗುಣಗಳು. ಕೆಲವು "ಬಲೆಯಲ್ಲಿ ಓರೆಕೋರೆ ಯಾದ ರಚನೆಯನ್ನು ಮಾಡಿ ಅವುಗಳೆಡೆಯಲ್ಲಿ ಅಡಗಿ ಕುಳಿತುಕೊಳು ಸವುವು. ಇನ್ನು ಕೆಲವು ತಾವು ತಿಂದು ಬಿಟ್ಟ. ಹಾತೆಗಳನ್ನು ತಮ್ಮ ಹಾಗೆಯೇ ಕಾಜನುತೆ ಮಾಡಿ ಬಲೆಯ ನಡುವ ಇರಿಸಿ, ಶತ್ರು ಗಳನ್ನು ಮೋಸಗೊಳಿಸುವುವು. ಕೆಲವಕ್ಕೆ ದೇವರೇ ಸನ್ನಿ ವೇಶಕ್ತ ನುಸಾರವಾದ ಬಣ್ಣ ಗಳನ್ನು ಕರುಣಿಸಿದ್ದಾನೆ. ಎಲ್ಲಾ ಜ್ನೇಡಗಳೂ ಬಳೆ ಹೆಣೆದು ತಮ್ಮ ತೆ ಶೆ ಕಸ್ತೂರಿ, ಫೆಬ ಆಹಾರವನ್ನು ಸಂಪಾದಿಸುವುದಿಲ್ಲ. ಏಡಿಯಂತಿ ರುವ ಜೇಡಗಳು, ನೆಗೆಯುವ ಜೇಡಗಳು ಮತ್ತು ತೋಳ ಜೇಡಗಳು ತಮ್ಮ ಗಿರಾಕಿಗಳನ್ನೋಡಿ ಸಿಯೋ, ಕಚ್ಚಿ ಎಳೆದೋ ತಿಂದುಬಿಡುತ್ತವೆ. ಟ್ರೀಪ್‌-ಡೋರ್‌ ಜೇಡಗಳು ನೆಲದಲ್ಲಿ ತೂತು ಸೊಕೆದು, ಮಣ್ಣು ಮತ್ತು ಬಲೆಯಿಂದ ಮಾಡಿದ ಬಾಗಿಲನ್ನು ಜೋಡಿಸಿ, ಅದರೊಳಗೆ ಕಾದು ಕುಳಿತುಕೊಳು ತ್ತವೆ. ರೇಪ್‌ ಜೇಡಗಳು ನೂಲಿನಿಂದ ಬಳೆಗಳನ್ನು ಜೋಡಿಸಿಟ್ಟು ಅವು ಗಳ ಮೂಲಕ ತಮ್ಮ ಆಹಾರವನ್ನು ಪಡೆಯು ವುವು. ಮರಿ ಜೇಡಗಳು ಹುಚ್ಟಿದೊಡನೆಯೇ ಆಹಾರ ವನ್ನು ತಿನ್ನಲು ಪ್ರಾರಂಭಿಸುವುದಿಲ್ಲ. ಯಾಕೆಂ- ದರಿ, ಆಗ ಅವುಗಳ ಜೀರ್ಣಾಂಗಗಳು ಕೆಲಸಕ್ಕೆ ಸಿದ್ಧವಾಗಿರುವುದಿಲ್ಲ. ಅವು ಹುಟ್ಕುವಾಗಲೇ ದೇಹದಲ್ಲಿ ಸಾಕಷ್ಟು ಆಹಾರ ಸಂಗ್ರಹವನ್ನಿಟ್ಟು ಕೊಂಡು ಹುಟ್ಟುತ್ತವೆ. ಜೀರ್ಣಾಂಗಗಳು ಸಂಪೂರ್ಣ ಬೆಳವಣಿಗೆಯನ್ನು ಪಡೆಯುವುದೂ ಈ ಆಹಾರ ಸಂಗ್ರಹ ಮುಗಿಯುವುದೂ ಸರಿ ಯಾಗುತ್ತದೆ. ಕೆಲವು ಜಾತಿಗಳಲ್ಲಿ ಮರಿಗಳ ಮೊಟ್ಟೆಯೊಡೆದು ಬಂದಮೇಲೆ ಕೆಲವು ದಿನಗಳ ತನಕ ತಮ್ಮ ತಾಯಿಯ ಹೊಟ್ಟಿಯಡಿಯಲ್ಲೇ ಉಳಿದುಕೊಳ್ಳುತ್ತವೆ. ಕೈಕಾಲುಗಳು ಬಲಿತೊ ಡನೆ ಅವು ತಮ್ಮ ತಾಯನ್ನು ಬಿಟ್ಟು ದೊಡ್ಡ ಮರವನ್ನೋ ಎತ್ತರವಾದ ಗೋಡೆಯನ್ನೋ ಏರಿ ನೂಲನ್ನು ಬಿಡುತ ಗಾಳಿಯಲ್ಲಿ ತೇಲುತ್ತವೆ. ಗಾಳಿ ಅವನ್ನು ಹೊಸ ಸ್ಥಳಕ್ಕೆ ಕೊಂಡೊಯ್ಯು ತ್ತದೆ. ಕೆಲವು ಜೇಡಗಳು ಮೊಟ್ಟೆಯಿಡುವ ಕ್ರಮ ತೀರ ವಿಚಿತ್ರವಾಗಿದೆ. ಯುರೋ೭ಿನಲ್ಲಿರುವ ಒಂದು 1 ಜೇಡ ಮರದ ಕೊಂಬೆಗೆ ನೂಲನ್ನು ಕಟ್ಟಿ ಅದರ ಮೂಲಕ ನೀರಡಿಗೆ ಇಳಿದು ಅಲ್ಲಿ ಒಂದು ಸುಂದರವಾದ ಬಲೆಯ ಡೇರೆಯನ್ನೇ ಹೆಣೆಯುತ್ತದೆ. ಅನಂತರ ನೀರಿನ ಮೇಲಕ್ಕೆ ಬಂದು, ತನ್ನ ದೇಹದಡಿಯಲ್ಲೊ ದು ನೀರಿನ ಗುಳ್ಳ ಯನ್ನು ಕಟ್ಟ ಕೊಂಡು ಪುನಃ” ತ್ರೆ ಗಿಳಿಯುತ್ತದೆ. ಈ ತ ಗುಳ್ಳೆಯನ್ನು ಡೇಕಿಯ ಅಡಿಯಲ್ಲಿ ಬಿಟ್ಟಿ ತೆಂದರೆ, ಗುಳ್ಳೆ ಅಲ್ಲೇ ಸ್ಥಿರವಾಗಿ ಉಳಿಯುತ್ತದೆ. ನೀರಿನಿಂದ ಆವರಿಸ ಲ್ಪಟ್ಟು ಸುರಕ್ಷಿತವಾಗಿರುವ ಈ ಡೇರೆಯೊಳಗೆ ಜೇಡನು ತನ್ನ ಮೊಟ್ಟಿ ಗಳನ್ನಿರಿಸಿ ಮರಿಗಳನ್ನು ಸಾಕುತ್ತದೆ. ಫ್ರಾನ್ಸಿನಲ್ಲೊಮ್ಮೆ ಜೇಡಗಳ ಒಂದು ಕಾರ್ಯಾನೆಯನ್ನೇ ಸ್ಥಾ ಸಿದ್ದರು. ಅವುಗಳಿಂದ ನೂಲನ್ನು ಪಡೆದು, ಕೈಚಲ, ಕಾಲುಚೀಲ. ಮೊದಲಾದುವನ್ನು ತಯಾರಿಸುವುದು ಅವರ ಉದ್ದೇಶವಾಗಿತ್ತು. ಆದರೆ ಶೆಲವೇ ತಿಂಗಳು ಗಳಲ್ಲಿ ಈ ಕಾರ್ಪ್ಹಾನೆ ದಿವಾಳಿಯೇಳಬೇಕಾ ಯಿತು. ಕಾರಣವೇನೆಂದರೆ, ಜೇಡಗಳಿಗೆ ಸಹ ಕರಿಸಿ ಬಾಳಲು ತಿಳಿಯದು. ಅವು ಒಂದ ನ್ನೊಂದು ತಿಂದು ಬದುಕುವ ಕಾಡು ಪ್ರಾಣಿ ಗಳು. ಹಾಗಾಗಿ, ಅವನು ಸಾಕಬೇಕೆಂದಿದ್ದರೆ ಒಂದೊಂದಕ್ಕೂ ಒಂದೊಂದು ಗೂಡಾಗಬೇಕು, ಒಂದೊಂದಕ್ಕೂ ಬೇರೆಬೇರೆಯಾಗಿ ಆಹಾರ ಒದ ಗಿಸಬೇಕು; ಬಲೆ ಹೆಣೆಯಲು ಬಹಳಷ್ಟು ಜಾಗ ಕೊಡಬೇಕು. ಇಷೆ ಲ್ಪ ಖರ್ಚು ಮಾಡಿ ರೇತೆ ಯನ್ನು ಪಡೆದರೂ ಅದನ್ನು ಕೊಂಡುಕೊಳ್ಳು ವವರು ಯಾರಿದ್ದಾರೆ? ಹ್ಯಾ ್ವಾ ಉಷ್ಣ ಲಾ ಮಿತ್ರನಿಲ್ಲದೆ ಹೋದರೆ ಅವನಿಗಾಗಿ ಹುಡುಕಾಡಿ; ಆತ ಸಿಕ್ಕ ಮೇಲೆ ಅವ ನನ್ನು ಕಳಕೊಳ್ಳಬೇಡಿ. ಗೆಳೆಯನನ್ನು ಆಗಾಗ ಭೆಟ್ಟಿಯಾಗುತ್ತಿರಿ. ಇಲ್ಲವಾದರೆ ಅವನ ಮನೆಯ ವರಾರ್ಗದಲ್ಲಿ ಹುಲ್ಲುಕಂಟ ಜೆಳೆದುಬಿಟ್ಟೀತು. __ ರಶಿಯನ* ನುಡಿ. ಚಟ ಛ್‌ ಎ 0ರಾತು್‌ ೯ ಇಾಸ0ಗಾ ಇ೧ಾಯ0ಗಾ ಮೂಲ; ಪಾಲಿ ವೆ ಖ್‌ ಎಂ 0ಲಿಶಿಗೃಕ್ನಿನ ನ್ಯಾಯಾಲಯದಲ್ಲಿ ಕರಿ ಯುಡುಗೆಯನ್ನುಟ್ಟಿ ಎಂಟಿ ಜನ ನ್ಯಾಯಾಧೀ ಶರು ಹೊಂಗೂದಲಿನ ಸುಂದರ ಯುವತಿಯ ಕಡೆ ನೋಡುತ್ತಿದ್ದರು. ಅವಳು ತನ್ನ ಚಂಚಲ ಬೆರಳು ಗಳಿಂದ ಮುಖದ ಎಡಬದಿಗೆ ಕೋಲ್ಡ್‌ಕ್ರಿ ಮ್‌ ಹಚ್ಚಿ ತಕ್ಷಣವೇ ಕರವಸ್ತ್ರದಿಂದ ಉಜ್ಜದಿಚ್ಚ ಳು, ತರುಕೆಯ ಮುಖವಿಡೀ *ಡುಳೆಂಪು ಬಣ್ಣದ ಜನ್ಮಜಾತ ಕಲೆಗಳಿಂದ ತುಂಬಿಹೋಗಿ ಅಸಹ್ಯ ವಾಗಿದ್ದುದು ನ್ಯಾಯಾಧೀಶರ ಗಮನಕ್ಕೆ ಬಂತು. ಆ ಶಲೆಗಳಿಲ್ಲದಿದ್ದಕೆ ಅವಳ ಸುಂದರ ಕೇಶ ರಾಶಿ, ನೀಲಿ ಕಂಗಳು ಹಾಗೂ ಮನೋಹರ ಆಕೈತಿಯು ತುಂಬ ಆಕರ್ಷಕವೆನಿಸುತ್ತಿದ್ದವು. ಆ ಬಳಿಕ ಅವಳು ತನ್ನ ಮುಖದ ಮೇಲೆ ಪೇಸ್ಟ್‌ ಹಾಗೂ ಪೌಡರ್‌ ಹಚ್ಚಿಕೊಂಡಳು, ಎರಡೇ ನಿವಿ:ಷಗಳಲ್ಲಿ ಅವಳ ಕುರೂಪವೆಲ್ಲವೂ ಮಾಯವಾಗಿ, ಅವಳು ಮತ್ತೆ ಸುಂದರಿಯೆನಿಸಿ ದಳು. ಕ್ಷಣಕಾಲದಲ್ಲಿ ಘಟಿಸಿದ ಈ ಬದಲಾವಣೆ ಯನ್ನು ಕಂಡು ನ್ಯಾಯಾಧೀಶರು ನಿಬ್ಬೆರಗಾದರು. ಈ ತರುಣಿಯು ಸತ್ತೆಯನ್ನು ಸುಂದರ ಗೊಳಿಸುವ ಸಾಧನ ನವನ್ನು ಪೇಟಿಂಟ್‌ಗೊಳಿಸ ಲೆಂದು ಈ ನ್ಯಾಯಾಲಯಕ್ಕೆಅರ್ಜಿ ಸಲ್ಲಿಸಿದ್ದಳು. ಇದುವರೆಗೆ ಯಾರೂ ಇಂಥ ಸಾಹಸ ಮಾಡಿರ ಲಿಲ್ಲ. ತನ್ನ ಮುಖವನ್ನು ಚಂಚಲ ಬೆರಳುಗಳ ಈರೂಪದಿ೦ಜದ ಸುರದೂಪ! ಲು ಸ ಹ ಬ [ಟ್ಟ ಅನುವಾದ: ಬಳ್ಳೂರು ಸುಬ್ರಾಯ ಅಡಿಗ ನೆರವಿನಿಂದ ಅಂದಗೊಳಿಸುತ್ತ ಅವಳು ನ್ಯಾಯಾ ಧೀಶರಿಗೆ ತನ್ನ ಕತೆ ಹೇಳತೊಡಗಿದಳು. ಅವಳ ಹೆಸರು ಕುಮಾರಿ ಲೀಡಿಯಾ ಓ ಲೀಯರಿ. ಶಕಲೆಗಳಿಂದಾಗಿ ಅವಳ ಮುಖವಿಡೀ ಕುರೂಪವಾಗಿತ್ತು. ಬಾಲ್ಕಜೀವನವೂ ಅದರಿಂ- ದಲೇ ಜು ತನ್ನ ಕುರೂಪ ದಿಂದಾಗಿ ಅವಳು ಓರಗೆಯ ಹಾಚೆ ಬೆರೆಯುತ್ತಿರಲಿಲ್ಲ. ಶಾಲೆಯಲ್ಲೂ ತನ್ನ ಸಹಪಾಠಿ ನಿಯರೊಂದಿಗೆ ಸೇರ್ಪಡೆ ಹೊಂದದೆ ಒಬ್ಬಳೇ ವಿಶ್ರಾಂತಿ ಕೋಣೆಯಲ್ಲಿ ಸವಗರ ಇನ್ನ ಹುಡುಗಿಯ ತಾ ಯಿತಂದೆಗಳು ಈ ಕಲೆಗಳನ್ನು ದೂರಗೊಳಿಸಲು ಸಾವಿರಾರು ಡಾಲರುಗಳನ್ನು ಖರ್ಚು ಮಾಡಿದರು. ಆದರೆ ಹುಟ್ಟುವಾಗಲೇ ದ ಈ ಕೆಂಪ ಕಲೆಗಳನ್ನು ಹೋಗಲಾಡಿಸುವ ಯಾವ ಔಷಧವೂ ಚಿಕಿತ್ಸಾಜಗತ್ತಿನಲ್ಲಿ ತೋಧಿ ಸಲ್ಪಟ್ಟಿರಲಿಲ್ಲ ಕ ಹುಡುಗಿ ತುಂಬ ಸಾಹಸಿಯಿದ್ದ ಳು. ತನ್ನ ಕುರೂಪಕ್ಕಾಗಿ ಚಿಂತಿಸುವುದಿಲ್ಲವೆಂದೂ ಎಂಥ ಪರಿಸ್ಥಿತಿ ಬಂದರೂ ಅದನ್ನೆದುರಿ ಸುತ್ತೇ ನೆಂದೂ ಆ ದೀಕೆ ಕಾಲೇಜು ಪ್ರವೇಶಿಸುವ ವೇಳೆ ದ ೈಢವಾಗಿ ನಿರ್ಧರಿಸಿದಳು. ಅವಳ ಈ ಕರುಣಾ ಯತ ಜೀವನಚರಿತ್ರೆಯು ನಾ ಬಯಾಧೀಶರ ಮನಸ್ಸ ನ್ನ್ನ ಕೆರಗಿಸಿತು. * ಗುಲದಸ್ತಾ * ದಿಂದ 5 76-12 ರ್ಳ ೯೦ ಕಸ್ತೂರಿ, ಫೆಬ್ರುವರಿ ೧೯೬೨ ಕಾಲೇಜು ಶಿಕ್ಷಣವನ್ನು ಮುಗಿಸಿ ಅವಳು ಉದ್ಯೋಗಕ್ಕೆಂದು ನ್ಕೂಯಾರ್ಕಿಗೆ ತೆರಳಿದಳು. ಅವಳ ಯೋಗ್ಯತೆ, ಪ್ರತಿಭೆ ಹಾಗೂ ಸಾಹಸವು ಅಸಾಧಾರಣವಾಗಿದ್ದರೂ ಅವಳ ಮುಖದ ಕುರೂಪವು ಎಲ್ಲೆಡೆಯಲ್ಲೂ ಐಡರಾಗಿ ನಿಂತಿತು. ಅವಳು ಏಕಾಂತ ಕೋಣೆಯಲ್ಲಿ ಕುಳಿತು ಬಣ್ಣದ ಕೆಲಸ (001/1178) ಕಲಿಯತೊಡಗಿ ದಳು. ಒಂದು ದಿವಸ ಅವಳು ಗಿಡದ ಚಿತ್ರ ತಯಾ- ರಿಸುತ್ತಿದ್ದಳು. ಅದರ ಹೂವಿನ ದಳಕ್ಕೆ ಕಡು ಕೆಂಪ ಬಣ್ಣ ತಗಲಿತ್ತು. ದಳವನ್ನು ಸ್ವಾಭಾ ವಿಕವಾಗಿ ಪರಿವರ್ತಿಸಲೆಂದು ಅವಳು ಅದರ ಮೇಲೆ. ತಿಳಿ ಬಣ್ಣ ವನ್ನು ಸವರಿದಳು. ತಿಳಿ ಬಣ್ಣವು ಕಡುಕೆಂಪು ಬಣ್ಣವನ್ನು ಸಂಪೂರ್ಲವಾಗಿ ಮುಚ್ಚಿ ಬಿಟ್ಟಿತು. ಮುಖದ ಕೆಂಪು ಕಲೆಗಳನ್ನೂ ಹೀಗೆಯೇ ಮುಚ್ಚಲು ಸಾಧ್ಯವಾಗುತ್ತಿದ್ದರೆ...!- ಎಂಬ ವಿಚಾರ ಫಕ್ಕನೆ ಅವಳ ಮನದಲ್ಲಿ ಮಿಂಚಿತು. ಆ ಬಗ್ಗೆ ಅದೇಕೆ ಪ್ರಯತ್ನಿಸ ಬಾರದು? ಮರುಕ್ಷಣವೇ ಅವಳು ಮುಖದ ಕಲೆಯ ಮೇಲೆ ಅದೇ ಕುಂಚವನ್ನಾಡಿಸಿದಳು. ಕನ್ನಡಿಯಲ್ಲಿ ಅನಿಂದ್ಯ ಸೌಂದರ್ಯವುಳ್ಳ ಮುಖ ವೊಂದು ಪ್ರತಿಬಿಂಬಿತವಾಯಿತು. ಕುರೂಪವನ್ನು ಮುಚ್ಚುವ ಈ ಕ್ರಮದ ಬಗ್ಗೆ ಯೋಚಿಸಿದಂತೆಲ್ಲ ಅವಳಿಗ ಇದು ಅತ್ಯಾವಶ್ಯಕ ವಾಗಿಯೇ ತೋರಿತು. ಕಾಲೇಜಿನಲ್ಲಿ ಅವಳು ರಸಾಯನಶಾಸ್ತ್ರವನ್ನಭೃಸಿಸಿದ್ದಳು. ಆದ್ದರಿಂದ ರಸಾಯನ ಶಾಲೆಯಿಂದ ಅವಳು ಕೆಲ ವಸ್ತು ಗಳನ್ನು ಕೊಂಡುತಂದು ದ್ರವವೊಂದನ್ನು ತಯಾ ರಿಸಬೇಕೆಂದು ನಿರ್ಣಯಿಸಿದಳು. ಸಾಕಷ್ಟು ಪ್ರಯೋಗ ಹಾಗೂ ಪರೀಕ್ಷೆಗಳ ಬಳಿಕ ದ್ರವ ಪದಾರ್ಥ ಸಿದ್ಧವಾಯಿತು. ಆದರೆ ಅದನ್ನು ಹಚ್ಚಿಕೊಂಡು ಮುಗುಳ್ನಕ್ಕಾಗ ಅಲಲ್ಲಿ ಬಿರುಕು ಗಳು ಕಾಣಿಸತೊಡಗಿದವು; ಮತ್ತ *ೆಲವು ತಿಂಗಳ ವರೆಗೆ ಶೋಧ ನಡೆಸಿದ ಬಳಿಕ ಯಾವೊಂದು ಕುಂದುಕೊರತೆಯೂ ಇಲ್ಲದಂಥ ಪೇಸ್ಟ್‌ ತಯಾರಿಸಲು ಸಮರ್ಥಳಾದಳು. ಜನ್ಮ ಜಾತ ಕಲೆಗಳನ್ನು ಮಕೆಮಾಡಿ ಮುಖಕ್ಕೆ ಸ್ವಾಭಾ ವಿಕ ಸೌಂದರ್ಯವನ್ನು ತಂದುಕೊಡಲು ಅವಳು ಸಮರ್ಥಳಾದಳು. ಈಗ ಅವಳು ವಸ್ತುಭಂಡಾರದ ವ್ಯವಸ್ಥಾ- ಪಕನ ಬಳಿ ನೌಕರಿಗೆಂದು ಹೋದಳು. ಆ ವ್ಯವಸ್ಥಾಪಕರು ಹಿಂದೆಷ್ಟೋ ಬಾರಿ ನಿರಾಕರಿಸಿ ಬಿಟ್ಟಿದ್ದರು. “ನೀವು ಹಿಂದೆಯೂ ಹಲವು ಬಾರಿ ಬಂದುಹೋಗಿದ್ದಿರಿ. ಆದರೆ ನಿಮ್ಮ ಮುಖ...?' ಎಂದರವರು. ಯುವತಿಯು ಅವರಿಗೆ ತನ್ನ ಕತೆಯನ್ನು ಸವಿ ಸ್ತಾರವಾಗಿ ತಿಳಿಸಿದಾಗ ವೃವಸ್ಥಾಪಕರಿಗೆ ತುಂಬ ಆನಂದವಾಯಿತು. ಅವರು ಅವಳಿಗೆ ಸಂತೋಷ ದಿಂದ ನೌಕರಿ ಕೊಟ್ಟಿರು; ಅವಳೂ ತನ್ನ ಅಸಾ ಧಾರಣ ಯೋಗ್ಯತೆಯಿಂದ ಸಫಲತೆ ಹೊಂದಿ ದಳು ತನ್ನ ಈ ಆವಿಷ್ಕಾರವನ್ನು ಪೇಟೆಂಟ್‌ ಮಾಡು ವುದಕ್ಕಾಗಿ ಕೋರ್ಟಿನಲ್ಲಿ ಅವಳು ಇಂದು ಎಂಟು ಜನ ನ್ಯಾಯಾಧೀಶರೆದುರು ನಿಂತಿದ್ದಳು ಸೌಂದರ್ಯ ಪ್ರಸಾಧನ ಸಾಮಗ್ರಿಗಳನ್ನು ಪೇ- ಟಿಂಟ ಮಾಡಿಸುವುದು ಕಾಯದೆಗೆ ಎರುದ್ಧ ವಾಗಿತ್ತು. ಆದ್ದರಿಂದಲೇ ಅವಳು ಈ ನ್ಯಾಯಾ ಲಯಕ್ಕೆ ಅಪೀಲು ಮಾಡಿದ್ದಳು. ಓ ಲೀಯರಿಯ ಈ ಆವಿಷ್ಕಾರ ನಡೆದು ಎಷ್ಟೋ ವರ್ಷಗಳಾದ ಮೇಲೆಯೇ ಮಾರು ಕಟ್ಟಿಗೆ ಬಂತು. ತನ್ನ ವೈಯಕ್ತಿಕ ಪ್ರಯೋಗ ಕ್ಕಾಗಿ ಅವಳದನ್ನು ದಿನಾಲೂ ಬಳಸುತ್ತಿದ್ದಳು. ಒಮ್ಮೆ ಅವಳ ಕಾಲಿಗೇನೋ ನೋವಾದುದರಿಂದ ಅವಳು ಆಸ್ಪತ್ರೆಗೆ ಹೋಗಿದ್ದಳು. ಆಸ್ಪತ್ರೆಯಲ್ಲಿ ಇನ್ನೊಬ್ಬಳು ಮಹಿಳೆ ಡಾಕ್ಟರರ ಹಾದಿಕಾ ಯುತ್ತ ಕುಳಿತಿದ್ದಳು. ಅವಳ ಮುಖದ ಮೇಲೂ ಲೀಯರಿಯ ಮುಖದ ಮೇಲಿರುವಂಥೆ ಕಲೆಯೇ ಇತ್ತು. ಡಾಕ ರರು ಬಂದಾಗ ಅವಳು. . . " ಈ ಕಲೆಯನ್ನು ಸಂಪೂರ್ಣವಾಗಿ ಮರೆಮಾಡಲು ಏನಾದರೂ ಔಷಧವಿದೆಯೆ ?' ಎಂದು ಪ್ರಶ್ನಿ- ಸಿದಳು. " ಸ್ಮಲ್ಪ ಮಟ್ಟಿಗೆ ಮರೆಮಾಡಬಹುದು ಆದರೆ ಸಂಪೂರ್ಣ ಸಾಧ್ಯವಿಲ್ಲ'-- ಡಾಕ್ಟರ ಕಿಂದರು. " ನನ್ನ ಮುಖದ ಮೇಲೂ ಇಂತಹದೇ ಕಲೆಯಿದೆ'_. ಲೀಯರಿ ಸಂಕೋಚದಿಂದ ಹೇಳಿದಳು. ಡಾಕ್ಟರರು ಅವಳ ಮುಖವನ್ನು ನಿಟ್ಟಿಸಿ ನೋ- ಡಿ-ಹಾಗಿದ್ದರೆ ಅದು ಬಹಳ ಕಿರಿದಾಗಿರಬಹುದು ಎಂದರು. ಲೀಯರಿ ಸ್ವಲ್ಪ ಕೋಲ್ಡ್‌ ಕ್ರೀಮ್‌ ತರಿಸಿ ಪೇಸ್ಟಿನ ಆವರಣ ತೆಗೆದು ಆ ಡೊಡ್ಡ ಕಲೆ ತೋ ರಿಸಿದಳು. "ನಿಜಕ್ಕೂ ಚಮತ್ಕಾರವಿದು! ನನ್ನ ೨೮ ವರ್ಷದ ವೈದ್ಯಕೀಯ ಜೀವನದಲ್ಲಿ ಇಂಥ ಚಮ ತ್ಯಾರವನ್ನು ಮೊದಲು ಬಾರಿ ಕಾಣುತ್ತಿದ್ದೇನೆ. ಪ್ರಪಂಚದ ಒಳಿತಿಗಾಗಿ ನೀನಿದನ್ನು ಪ್ರಚಾರ ಗೊಳಿಸಬೇಕು'-- ಡಾಕ್ಟರರೆಂದರು. ಸೌಂದರ್ಯ ಪ್ರಸಾಧನ ಸಾಮಗ್ರಿಗಳನ್ನು ತ- ಯಾರಿಸುವ ಯಾವುದಾದರೂ ಕಂಪೆನಿಗೆ ತನ್ನ ಶ್ರ ಆವಿಷ್ಕಾರವನ್ನು ಮಾರಿಬಿಡಬೇಕೆಂಬುದು ಮೊದಲು ಅವಳ ವಿಚಾರವಾಗಿತ್ತು. ಸಾವಿರಾರು ಡಾಲರುಗಳ ಕೊಡುಗೆಯೂ ಬಂದಿತ್ತು. ಆದರೆ ಹಾಗೆ ಮಾಡಬಾರದೆಂದು ಡಾಕ್ಟರರು ಖಡಾ ಕುರೂಪದಿಂದ ಸ್ಫುರದ್ರೂಪ ೯೧ ಖಂಡಿತವಾಗಿ ಹೇಳಿಬಿಟ್ಟ ರು. " ಥಿನ್ನ ಮುಖದ ಮೇಲೆ ಈ ಜನ್ಮಜಾತ ಶಲೆ ಯಿದೆ. ಆದ್ದರಿಂದ ಇಂಥ ನಿರ್ಭಾಗ್ಯ ವಂತರ ಮನೋಭಾವಗಳನ್ನು ನೀನು ಚೆನ್ನಾಗಿ ಗುರುತಿಸ ಜಃ ಇಂಥ ದುಃಖಿತರಿಗೆ ಫಾಲಿ ಮಾಡು- ದು ನಿನ್ನ ಕರ್ತವ್ಯ.' ಅವಳು ಗ. ಮಾಡಿದಳು. "೫೫೧, ೫ನೇ ಅವೆನ್ಯೂ, ನ್ಯೂ ಯಾರ್ಕ್‌'ದಲ್ಲಿ ಕುಮಾರಿ ಓ ಲೀಯ ರಿಯ ಕಾರ್ಯಾಲಯ ಎಷ್ಟೊಂದು ಜನ ಅವಳ ಹಾದಿ ಕಾಯುತ್ತ ಕುಳಿತುಳೊಳ್ಳು ತ್ತಾರೆ! ಓ ಲೀಯರಿಯು ತನ್ನ ಚಂಚಲ ಬೆರಳುಗಳಿಂದ ಮುಖದ ಕಲೆಗಳನ್ನು ಮರೆಮಾಡಿ ಸೌಂದರ್ಯವು ಹೊಮ್ಮುವಂತೆ ಪರಿವರ್ತಿಸುತ್ತಾಳೆ. ಆ ವ್ಯಕ್ತಿ ಮರಳುವಾಗ ಕೊರಳನ್ನೆತ್ತಿ ಎಷ್ಟು ಆನಂದದಿಂದ ಸಾಗುತ್ತಾನೆ ! ಸಮಾಜ ಸೇವೆಯ ಕೆಲವೇ ವರ್ಷಗಳಲ್ಲಿ ಕುಮಾರಿ ಓ ಲೀಯರಿಯು ಸಾವಿರಾರು ಮನು ಷ್ಕ ರ ಜೀವನಕ್ಕೆ ಹೊಸ ಆಕರ್ಷಣೆಯನ್ನಿತ್ತಿ ದಾಳೆ. ಈ ಆವರಣದ ಮೂಲಕ ಹುಟ್ಟಿಕಲೆ ಗಳನ್ನಷ್ಟೆ ್ವ ಅಲ್ಲ-- ಗಾಯದ ಕಲೆಗಳು, ಟ್ಟ ಕಲೆಗಳು ಗೂ ಇನ್ನಿತರ ಕಾಹಿಲೆ ಕಲೆಗ ಳನ್ನೂ ಮರೆಮಾಡಿಬಿಡುತ್ತಾಳೆ. ಆಗ ಆ ಜನ ಡ್‌ ನೂರು ಗ್ರಾಮ್‌ ಪೆಕೆಟುರೆಳಲ್ಲಿ ಮಾರಾಟಕ್ಕೆ ಸಿದ್ಧ ವಾಗಿದೆ. ರಖಂ ವ್ಯಾಪಾರಿಗಳಿಗೆ ಧಾರಾಳವಾದ ಕಮಿಶನ್‌ ಕೊಡಲಾರುವುದ ೧15೦೫5] ೮೦೯೯೧೯೧ ಗ11೯೧೮ ೧೦. ಊಟ 708 80% 7೫೦, 13 61117146411 (1/1/5೦೯೦ 51೩೦) ಮಿ ಸು | ಸಾರ್ವಜನಿಕರ ಅಪೇಕ್ಷೆ ಮೇರೆದೆ | ಸೃಸನ್ಸ್‌ ಕಾಥಿ ಹುಡಿಯ ತಿ ಕಸ್ತೂರಿ, ಫೆಬ್ರುವರಿ ೧೯೬೨ ರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಆದರೆ ಓ ಲೀಯರಿಯ ಬಳಿ ಬರುವವರೆಲ್ಲರೂ ಇಂಥ ದಯನೀಯ ಸ್ಪಿತಿಗೆ ಗುರಿಯಾಗಿರುವುದಿಲ್ಲ. ಕೆಲವೊಮ್ಮೆ ಚರ್ಮದ ಮೇಲಿನ ತಾತ್ಕಾಲಿಕ ಮೊಡಮೆಗಳನ್ನು ಹೋಗಲಾಡಿಸೆ ಸುವುದಕ್ಕಾ ಗಿ ಯೂ ಬರುವವರಿದ್ದಾರೆ. ಹುಡುಗಿಯೊಬ್ಬಳು ತನ್ನ ಸಂಕಟವನ್ನು ಈ ರೀತಿ ತೋಡಿಕೊಂ- ಡಳು--"ನನ್ನ ಮದುವೆಗೆ ಒಂದು ವಾರ ಮಾತ್ರ ಉಳಿದಿದೆ. ಆದರೆ ಎಲ್ಲಿಂದ ಈ ಹಾಳು ಮೊಡಮೆ ಗಳು ಮೂಡಿದವೊ ! ನನಗೆ ಮನಃಶಾಂತಿಯಿಲ್ಲ. ನನ್ನ ಮುಖ ಸೌಂದರ್ಯವೇ ಕೆಟ್ಟುಹೋಗಿದೆ. ' ಓ ಲೀಯರಿ -ಅವಳೊಡನೆ ಸಹಾನುಭೂತಿ ಯಿಂದ ಮಾತಾಡಿ ಆ ಮುಖದ ಮೊಡಮೆಗಳನ್ನು ತನ್ನ ಚಮತ್ಕಾರದಿಂದ ಮುಚ್ಚಿ ಅವಳನ್ನು ಮಹಾ ಸುಂದರಿಯನ್ನಾಗಿ ಮಾಡಿದಳು. ದೇಹದ. ಸಲೆಗಳನ್ನು ಮರೆಗೊಳಿಸುವುದ ರಿಂದ ದೊರೆಯುವ ಅತಿ ದೊಡ್ಡ ಲಾಭವೆಂದರೆ ಮಾನಸಿಕ ಪ್ರಭಾವವೆಂದು ಓ ಲೀಯರಿಯ ಅಭಿಪ್ರಾಯ. ಅದರಿಂದ ರೂಪ ಮಾತ್ರ ಬದಲಾ ಗುವುದಿಲ್ಲ... ಮನಸ್ಸಿನ ಹೀನತಾಭಾವವೂ ತೊಲಗುವುದೆಂದು. ಅವಳು ಸಾರುತ್ತಾಳೆ. ತನ್ನ ಹಿಂದಿನ ದಿನಗಳನ್ನು ಸ್ಮರಿಸಿಕೊಂಡು ಅವಳು ಮಕ್ಕಳ ಹೆತ್ತವರಿಗೆ-ಮುಖಾಕೃ- ತಿಯ ದೋಷಗಳಿಗಾಗಿ ನಿಮ್ಮ ಮಕ್ಕಳನ್ನು ದುಃಖಕ್ಕೆ ಗುರಿಪಡಿಸಬೇಡಿರಿ 1 -ಎಂದು ಹೇಳು ತ್ತಾಳೆ. ಸಾಮಾನ್ಯ ವಾಗಿ ತಾಯಿತಂದೆಯರು ಮಕ್ಕಳ ಸರಪರ ಬಗ್ಗೆ ಆಗಾಗ್ಗೆ ಗೋಳಾ- ೫ ಟು. ಈಪ್ರ ವೃತ್ತಿಯೇ 'ಘಾತಕವಾ ದುದು. ಜತ? ಆಗಾಗ್ಗೆ ಮಕ್ಕಳೊ ಡನೆ "ನಿನ್ನ ಮುಖದ ಮೇಲೆ ಇದೆಂಥ ತ ಯಿದೆ !' ಎಂದು ಕೇಳುವುದು ಸರಿಯಲ್ಲ. ಹೀಗೆ ಆಗಾಗ್ಗೆ ಕೇಳುತ್ತಿದ್ದರೆ ಮಕ್ಕಳ ಮನಸನಮೇಲೆ ಘಾತಕ ಪರಿಣಾಮವುಂಟಾಗಬಹುದು. . .. ಓ ಲೀಯರಿಯು ತನ್ನ ಆವಿಷ್ಕಾರದಿಂದ ಸಾವಿರಾರು ಜನರಿಗೆ ಉಪಕಾರ ಮಾಡಿದಾಳೆ... ಪ್ರತಿಯಾಗಿ ಅವರಿಂದಲೂ ಕೃತಜ್ಞತೆ, ಧನ್ಯವಾದ ಹಾಗೂ ಪ್ರಶಂಶಾತ್ಮಕ ಪತ್ರಗಳು ಬೇಕಾದಷ್ಟು ಬಂದಿವೆ. ಆ ಜನರು ತಮ್ಮ ಜೀವನದಲ್ಲಿ ಘಟಿ ಓದ ಬದಲಾವಣೆಯಿಂದಾಗಿ ಹೊಸೆ ಹುರುಪು ಹಾಗೂ ಆನಂದವನ್ನು ವ್ಯಕ್ತಪಡಿಸಿದ್ದಾರೆ. ಮೊದಲು ಅವರೆಲ್ಲರ ಜೀವನವು ಕುರೂಪ ದಿಂದಾಗಿ ತುಂಬ ಜೂ ಅಸ ಹ್ಕ ವೂ ಆಗಿತ್ತು. ಅವರೆಲ್ಲರೂ ಹೀನತಾ ಭಾವವನ್ನು ಕಳೆದುಕೊಂಡು ಹೊಸೆ ಆತ್ಮವಿಶ್ವಾಸ ಪಡೆದುದ ಕ್ಕಾಗಿ ತಮ್ಮ ಅಪರಿಮಿತ ಆನಂದವನ್ನು ತೋರ್ಪಡಿಸಿದ್ದಾರೆ. ಅವನ್ನು ಓದುತ್ತ ಓದುತ್ತ ತನ್ನ ಜೀವನವೂ ಸಾರ್ಥಕವಾಯಿತೆಂದು ಓ ಲೀಯರಿಗೆ ಅನ್ನಿಸಿದರೆ ಅಸಹಜವಲ್ಲ. 3 ಗಂಡ-ಹೆಂಡಿರಿಬ್ಬರು ನಿವಾಹನಿಚ್ಛೇದನಕ್ಕಾಗಿ ಕೋರ್ಟ್ಬನ ಮೊರೆ ಹೊಕ್ಕಿ- ದ್ದರು. ನಿವಾಹನಿಚ್ಛೇದನ ಮಾಡಿಕೊಳ್ಳ ಬಹುದು. ನ್ಸೆ ಲ್ಲಾ ಇಬ್ಬರೂ ಸರಿಸಮವಾಗಿ ಹಂಚಿಕೊಳ್ಳ ಬೇಕು? ಮೂರು ಮಕ್ಕ ಳನ್ಸೈ ನು ಸರಬ? ನನ್ನ ನ್ಯಾಯಾಧೀಶರನ್ನು ಕೇಳಿದಳು ಅವರ ವಿರಸ ನುಡಿಗಳನ್ಸಾಲಿಸಿದ ನಂತರ ನ್ಯಾಯಾಧೀಶರು, “ನೀವು ಆದರೆ ನಿಮ್ಮಲ್ಲಿರುವ ಸೊತ್ತುಗಳ ಎಂದರು. ಎಂದು ಆ ಹೆಂಗಸು “ಅದೇನೋ ನಾನು ಹೇಳಲು ಸಾಧ್ಯವಿಲ್ಲ. ನೀವೇ ನಿಮ್ಮೊಳಗೆ ಅದನ್ನು ಬಗೆ ಹರಿಸಿಕೊಳ್ಳ ಬೇಕು? ಎಂದರು ನ್ಯಾಯಾಧೀಶರು. ಕಜ! ಆ ಮಹಿಳೆ ತನ್ನ ಗಂಡನ ಕೈ ಹಿಡಿದುಕೊಂಡು ನ್ಯಾಯಾಧೀಶರಿಗೆ ಹೇಳಿದಳು: ಬರುತ್ತೇವೆ.? «ಹಾಗಾದರೆ ನಾವು ಜ್‌ ವರ್ಷ ನಾಲ್ಕು ಮಕ್ಕ ಳೊಂದಿಗೆ ಸಿ ನಿಮಗಾಗಿಯೇ ತಯಾರಿಸಲ ಟ್ಟ ವ ನಾಜೋಕಾಗಿ ಕಾಣುವ ಫಿಲಿಪ್ಸ್‌ ಸ್ಮ ಕಲ್‌ ಣಂದಿನ ನಿನ್ಮ್ಮ ೦ತಹ ಉತ್ಸಾಹೀ ತರುಣರ ಅವಶ್ಚಕತೆಗಾಗಿ ಇಸ್‌ ಟ್ಟ ವೆ. ಹಜಿವಾದ ಉಕ್ಕಿನಿಂದ ತಯಾರಿಸಲ )ಟ್ಟ್ಟದ್ದು ಅತ್ಮಂತ ಒರಟಾಜ ಉಸಷಯೋಗಕ್ಕೂ ಹೊಂದಿಕೊಳ್ಳುವ ಶಕ್ತಿ "ಜನ, (ವನ್‌ ಹೊಂದಿವೆ. ಸುಮಾರು 70 ವರ್ಷಗಳಿಂದ ವಿಶ್ವ ದಲ್ಲೆಲ್ಲಾ ಸಿದ ವಾಗಿದೆ. ಬ. ಐ. ಕಲ್ಸ್‌ ನ ನ ಅತ್ಯಾಧುನಿಕ ಫ್ಶಾಕ್ಟ `ಿಯಲ್ಲಿ ತಡಾರಿದ ಈ ಸೈಕಲ್‌ಗಳು ಷ್ಠ ಇನ್ನ ಜಾ ಸ್‌ ತಯಾರಿಕೆ ಯಾಗಿವೆ. ್‌್‌ ಓಟ ಸೈಕಲ್ಸ್‌ ಆಫ್‌ ಇಂಡಿಯಾ, ಅಂಬತ್ತೂರು, ಮದರಾಸು 1ಗಿ/7/5//1603.2 ಕಥಗಾರರಿಗೆ ಜ್ಞಾನದೃಜ್ಟ ಆ)? ವರ್ಷಗಳ ಹಿಂದೆ ಇಂಗ್ಲಿಷ” ಪತ್ತೇ- ದಾರಿ ಕಥೆಗಾರ ಜಸ್ಟಿನ್‌ ಅತೋಲರು ಒಂದು ಕಥೆ ಬರೆದರು. ಅದರಲ್ಲಿ ಖಲನಾಯಕನು ಒಬ್ಬ ನನ್ನು ಕೊಲೆ ಮಾಡಿ ಅದು ಆತ್ಮಹತ್ಯೆಯಂತೆ ಕಾಣಬೇಕೆಂದು ಹಂಚಿಕೆ ಹೂಡಿ ಗ್ಯಾಸ್‌ ಒಲೆ ಯಲ್ಲಿ ಹೆಣದ ತಲೆಯನ್ನು ಹೊಗಿಸಿಟ್ಟಿದ್ದನು. ಕಥೆಯಲ್ಲಿ ಕೊಲೆಗಡಕನು ಹೇಗಾದರೂ ಸಿಕ್ಕಿ ಬೀಳಬೇಕಲ್ಲ, ಅದಕ್ಕೆ ಜಸ್ಟಿನ್ನರು ಅವನಿಂದ ಒಂದು ಚಿಕ್ಕ ತಪ್ಪೆ ಮಾಡಿಸಿ ಅದರ ದೆಸೆಯಿಂದ ಕೊಲೆಯ ಜಾಡು ಹಿಡಿದು ಪೋಲೀಸರು ಅವ ನನ್ನು ಬಂಧಿಸುವಂತೆ ಮಾಡಿದ್ದರು. ಪಾಪ, ಆ ಕಥೆಗಾರನಿಗೆ ತನ್ನ ಕಥೆಯನ್ನು ಪ್ರಕಟಿಸಲು ಅವಕಾಶವೇ ಸಿಗಲಿಲ್ಲ. ಏಕೆಂದರೆ ದಗ ದಿನ ಪತ್ರಿ ಕೆಗಳು ಇಂಗ್ಲ ಂಡಿನಲ್ಲಿ ಘಟಿ ಸಿದ ಒಂದು ಕೊಲೆಯ ವರದಿಯನ್ನು ಪ್ರಕಟಿಸಿ ದುದನ್ನು ಅವರು ಕಂಡರು. ಅದರಲ್ಲಿ ಕೊಲೆಗಡ ಕನು ಸರಿಯಾಗಿ ಅವರ ಕಥೆಯಲ್ಲಿನ ಕೊಲೆಗಡ ಕನು ಹೇಗೆ ಮಾಡಿದ್ದನೋ ಹಾಗೆಯೆ ಕೊಲೆ ಮಾಡಿ, ಹಾಗೆಯೆ ತನ್ನ ದುಷ್ಕೃತ್ಯದ ಪತ್ತೆ ಹತ್ತದ ಹಾಗೆ ನೋಡಿಕೊಂಡಿದ್ದನು: ಮತ್ತು ಆಶ್ಚರ್ಯವೆಂದರೆ ಕಥೆಯಲ್ಲಿನ ತಪ್ಪನ್ನ ಮಾಡಿ ಸಿಕ್ಕಿಬಿದ್ದಿದ್ದನು. ಜಸ್ಟಿನ್ನರು ಕಥೆ ಬರೆದ ಕೊಲೆಗಡಕ ಹೂಡಿದ ಹಂಚಿಕೆ ಅತ್ಯ ಮೇಲೆ, ಅದರಲ್ಲಿ ಂತ ಬುದ್ದಿ ಉಂಟ? ವಂತಿಕೆಯದಾದ್ದ ರಿಂದ ನಿಜವಾಗಿ ಯಾರಾದರೂ ಆ ಹಂಚಿಕೆಯನ್ನು- ತಪ್ಪ ಮಾಡದೆನೆ- ಪುನರಾವರ್ಕಿಸುಬಹುದೆಬ ಕಡಿತ! ಅದನ್ನು ಪ್ರಕಟಿಸಲು ಹಿಂಜರಿದಿದ್ದರು. ಆದರೆ ನಿಜವಾಗಿ ಒಬ್ಬನು ಅವರ ಥೆ ನೋಡದೆಯೆ ಅದೇ ಉಪಾಯ ಮಾಡಿದ್ದ. ಪತ್ತೆದಾರಿ ಕಥೆಗಾರರೂ ಅಪರಾಧಿಗಳೂ ಒಂದೇ ವಿಧವಾಗಿ ಯೋಚಿಸಿದ ಉದಾಹರಣೆ ಇದೊಂದೇ ಅಲ್ಲ. ಜಸ್ಟಿನ್ನರ ಘಟನೆಗಿಂತ ಮೊದಲು ಕೆಲ ವರ್ಷಗಳ ಒಂದೆ ಒಬ್ಬ ಲೇಖ ಕನು ಒಂದು ನಾಟಕ ಬರೆದಿದ್ದ. ಅದರಲ್ಲಿ "ಚೆಜ್‌ ಬೋಗಸ್ಕೊವ*ಸ್ಕಿ” ಎಂಬ ಕಲಾಎದನು ಪಾರಿ ಸಿನ ಲೋವರ್‌ ಭವನದಿಂದ ಅಮೂಲ್ಯ ಚಿತ್ರ ವೊಂದನ್ನು ಅಪಹರಿಸಿದಂತೆ ತೋರಿಸಿತು. ಅದನ್ನು ಪ್ರಕಟಿಸಿ ಪ್ರದರ್ಶಿಸಿ ಕೂಡ ಆಗಿತ್ತು ಒಂದು : ವರ್ಷದ ನಂತರ ಲೋವರ'ನಲ್ಲಿ ನಿಜ ವಾಗಿ ಒಂದು ಚಿತ್ರ ಕಳವಾಯಿತು. ಅದನ್ನು ಅಪಹರಿಸಿದವನ ಹೆಸರು “ಬೋಗಸ್ಲ್ಸಾವ್‌ಸ್ಕಿ” ಎಂದಿತ್ತು. ಆಶ್ಚರ್ಯ ! ಕಥೆಯ ಕಳ್ಳನ ಹೆಸರಿಗೂ ನಿಜ ವಾದ ಕಳ್ಳನದಕ್ಕೂ ಒಂದೇ ಅಕ್ಷರದಲ್ಲಿ ಹೆಚ್ಚು ಕಡಿಮೆ. ಆದರೆ ಈ ಆಶ್ಚರ್ಯವನ್ನು ಆಶ್ಚರೃತರ ವಾಗಿ ಮಾಡಿದ ಅಂಶವೆಂದರೆ, ನಾಟಕಕಾರನು ಮೂಲತಃ ತನ್ನ ಕಳ್ಳನಿಗೆ “ಬೋಗಸ್ಸಾವ್‌ಸ್ಕಿ. ತ್‌ ಜಸ್ಮಿನ್‌ ಅತೋಬಲರ ಲಳೇಖದ ಆಧಾರದಿಂದ ೯೪ ಕಥೆಗಾರರಿಗೆ ಜ್ಞಾನದೃಷ್ಟಿ ಉಂಟಿ? ೯೫ ಎಂದೆ ಹೆಸರಿಟ್ಟಿದ್ದ. ತ್ತಾಗಿ ಟಿಲಿಫೋನ್‌ ರೈರೆಕ್ಟರಿಯಲ್ಲಿ "ಬೋಗ- ಸ್ಲಾವ್‌ಸ್ಕಿ” ಎಂಬೊಬ್ಬ ಪ್ರತಿಷ್ಠಿತ ಗೃಹಸ್ಥನ ಹೆಸರನ್ನುಕಂಡು ಆತನಿಂದ ನಾಳೆ ಮಾನಹಾನಿಯ ಮೊಕದ್ದಮೆ ಬಂದೀತೆಂದು ಅಂಜಿ ಹೆಸರಿನ ಲಕಾರವನ್ನು ಕಕಾರವಾಗಿ ಮಾರ್ಟಡಿಸಿದ್ದ ನಷ್ಟೇ. ೧೯೩೦-೪೦. ರ ನಡುವೆ ಅಮೇರಿಕದಲ್ಲಿ ವಿಲಿಯಂ ಹಕ್ಟರ್ಟ್‌ ವಾಲೆಸ್‌ ಎಂಬವನು ಹೆಂ- ಡತಿ ಜೂಲಿಯಳ ಕೊಲೆ ಮಾಡಿದ್ದನೆಂದು ಅವನ ವಿಚಾರಣೆ ನಡೆಯಿತು. ದೇಶದಲ್ಲಿ ತುಂಬ ಕೋ- ಲಾಹಲವೆಬ್ಬಿಸಿದ ಈ ಸೊಲೆಯ ಆಪಾದಿತನು ಅಪೀಲಿನಲ್ಲಿ ನಿರಪರಾಧಿಯಾಗಿ ಬಿಡುಗಡೆ ಮಾಡ ಲ್ಪಟ್ಟಿನು. ಆದರೆ ಈ ಘಟನೆ ಜರಗುವ ಮೊದಲೇ ಒಬ್ಬ ಕಾದಂಬರಿಕಾರನು ಒಂದು ಕಾದಂಬರಿ ಯಲ್ಲಿ ಪ್ರತಿಯೊಂದು ಅಂಶದಲ್ಲೂ ಜೂಲಿಯ ಕೊಲೆ ಮೊಕದ್ದಮೆಯಲ್ಲಿ ಆರೋಪಿಸಲ್ಪಟ್ಟಿ ಕ್ರಮವನ್ನೇ ಹೋಲುವ ಒಂದು ಕೊಲೆಯನ್ನು ಕಲ್ಪಿಸಿದ್ದನು. ಈ ಕಾದಂಬರಿಯಲ್ಲಿ ನಿಜವಾದ ಕೊಲೆಗಡಕಳು ತಾನು ಮಾಡಿದ ಕೊಲೆಯನ್ನು ಮುಚಿ ಸೈಡುವುದಕ್ಕಾಗಿ ಸತ್ತವಳ ಗಂಡನಿಗೆ ಟಿಲಿ ಫೋನ್‌ ಮಾಡಿ ಅವನ ಮೇಲೆ ಸಂಶಯ ಹರಿಯು ವಂತೆ ಉಪಾಯ ಮಾಡಿದ್ದಳು. ನಿಜವಾದ ಕೊಲೆಯಲ್ಲೂ ಹಾಗೆಯೆ. ಆಗಿ. ವಾಲೇಸನ (. ಬಂಧನವಾಗಿತ್ತು. ಬ್ರಿಟನ್ನಿನ ಮಹಾ ಭಯಂಕರ ಸೆರೆಮನೆ ಯಾದ ಡಾರ್ಟ್ಬ್‌ಮೋರ್‌ನಲ್ಲಿ ಸೆಕೆಯಾಳುಗಳು ಹೂಡಿದ ಕಾಲ್ಬನಿಕ ಬಂಡಾಯವನ್ನು ಒಂದು ಕಾದಂಬರಿಯಲ್ಲಿ ವರ್ಣಿಸಲಾಗಿತ್ತು. ಅದು ಪ್ರಕಟವಾದ ಕೆಲ ತಿಂಗಳುಗಳಲ್ಲಿ ಅದೇ ಸೆಕೆ ಮನೆಯಲ್ಲಿ ಅದೇ ವಿಧವಾದ ಬಂಡಾಯವೊಂದು ನಿಜವಾಗಿ ನಡೆದುಹೊ(ಯಿತು. ಕೈದಿಗಳು ಪುಸ್ತಕವನ್ನು ಓದುವ ಸಂದರ್ಭವೇ ಇರಲಿಲ್ಲ. ಇನ್ನೊಂದು ಕಥೆಯಲ್ಲಿ ಕೊಲೆಯಾದ ಹುಡು ಗಿಯ 3 ಟು ಗ್ಗ ಚ್ಛೆ ವನ್ನು ಒಂದು ಹಕ್ಕಿ ಒಯ್ದು ಗೂಡು ಕಟ್ಟ ಲ ಉಪಯೋಗಿ ಆದಕೆ ಅನಂತರ ಅಕಸ್ಮಾ ಸಿತು. ಆ ಕೂದಲ ಆಧಾರದಿಂದ ಕೊಲೆಯ ಪತ್ತೆಯಾಯಿತು. ಕೆಲ ಕಾಲದ ನಂತರ ನಿಜ ವಾಗಿ ಅಂಥದೇ ಒಂದು ಕೊಲೆಯು ಹಾಗೇ ಹಕ್ಕಿ ಕಟ್ಟಿದ ಗೂಡಿನಲ್ಲಿ ಸಿಕ್ಕಿದ ಕೂದಲಿನ ದೆಸೆಯಿಂದ ಪತ್ತೆಯಾಯಿತೆಂದು ಕೇಳಿ ಲೇಖಕ ನಿಗೆ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಕಥೆಗಾರರಿಗೂ ಕಾದಂಬರೀಕಾರರಿಗೂ ಎಷ್ಟೋ ವೇಳೆ ಭವಿಷ್ಯದ್ದೃಷ್ಟಿ ಇದೆಯೊ ಎಂದನಿಸುವಷ್ಟು ಅವರ ಕಲ್ಪನೆಗಳು ಸತ್ಯ ಪ್ರಪಂಚಕ್ಕಿಳಿಯುವುದುಂಟು. ಪ್ರಸಿದ್ಧ ಶತ್ರೆ ಗಾರ ರುಡ್ಯಾರ್ಡ್‌ ಕಿಶ್ಲಿಂಗನಿಗೆ ಒಮ್ಮೆ ಒಂದು ಇಗಶ್ಹಿ ಯಲ್ಲಿ ನಡೆದ ಒಂದು ಸಮಾರಂಭ ಮತ್ತು ಆ ಸಮಾರಂಭ ಮುಗಿದ ನಂತರ ಒಬ್ಬರು ಬಂದು ತಮಗೆ“ ಅರಸ ಸತ್ತ” ಎಂದು ತಿಳಿಸಿದ ವಾಕೆಯ ಕನಸು ಬಿದ್ದಿತ್ತು. *ೆಲ ದಿನಗಳಲ್ಲಿ ಒಂದು ಇಗರ್ಜಿಯಲ್ಲಿ ಈ ಕನಸಿಗೆ ಚು: ತಪ್ಪದಂತೆ ನಿಜವಾಗಿ ಸಮಾರಂಭ ನಡೆದು ಅದರ ಕೊನೆಗೆ ಕನಸಿನಲ್ಲಿ ಕಂಡ ವ್ಯಕ್ತಿ ಹಾಗೆಯೆ ಬಂದು ಅದೇ ಶಬ್ದಗಳಲ್ಲಿ ಏಳನೇ ಎಡ್ಕರ್ಡನ ಮರಜಣವಾರ್ತೆ ಯನ್ನು ಅವರಿಗೆ ತಿಳಿಸಿದನು! ವಿ ನ್ಲಂಗನ ಈಜಾ ರನದ್ದ ಷ್ಟಿಗೆ ಇನ್ನೂ ಉದಾ ಹರಣೆ.! ದೊರೆಯುತ್ತ ದ್ದೆ ಅಲ್ಲಾ ಟಿಕಸಾಗರದ ಈ ದಂಡೆಯಿಂದ ಆ ದಂಡೆಗೆ” ಟಿಪಾಲು ಹೊತ್ತ ಪ್ರಥಮ ವಿಮಾನವು ಸಾಗುವ ವರ್ಣನೆಯನ್ನಾತ ಕಲ್ಪ ನೆಯಿಂದ ಮನೋಹರವಾಗಿ ಬರೆದಿದ್ದ. ಎಷ್ಟೋ ಕಾಲದ ನಂತರ ನಿಜವಾಗಿ ಅಂಥ ಪ್ರಥಮ ಟಪಾಲುವಿಮಾನ ಹೊರಟಿತು. ಸ್‌ ೬0 ಆ ದಿನದ ಹವೆ, ವಾತಾವ- ರಣ ಎಲ್ಲವೂ- -ಮೂರಿಂಗ್‌ ಮಾ ಸ್ಟ್‌ನ ಸ್ಥಿತಿ ಸಮೇತ---ಶಿಬ್ಪಿ _೦ಗನು ಮುಂದಾಗಿ ವರ್ಣಿಸಿ ದಂತೆಯೆ ಇತ್ತು. ೧೯೧೧ ರಲ್ಲಿ “ಎಂದೂ ಮುಳುಗಲರಿಯದ'” ಬ್ರಿಟಿಶ್‌ ಹಡಗ “ ಟೈಟಾನಿರಾ” ತನ್ನ ಪ್ರಥಮ ಜಲಯಾನದಲ್ಲ ಹಿಮಗಡ್ಡೆಗೆ ಬಡಿದು ಮುಳ್ಳು ಗಿತು. ಅದಕ್ಕಿ ತ ಮೊದಲು ಬರೆದ ಮಾರ್ಗನ? ೯ ಕಸ್ತೂರಿ, ಫೆಬ್ರುವರಿ ೧೯೬೨ ರಾಬರ್ಬ್‌ಸನ್ನರ ಒಂದು ಕಾದಂಬರಿಯಲ್ಲಿ ಅಂಥದೇ ಭಾರೀ ಹಡಗು ಹಾಗೆಯೇ ಹಿಮಗಡ್ಡೆಗೆ ಬಡಿದು ಎರಡು ಸಾವಿರ ಜನರೊಡನೆ ಮುಳುಗು ತ್ತದೆ. ಮತ್ತೆ ಅದರ ಹೆಸರು ಕೂಡ “ಟೈಟರ್ನ' ಎಂದಿತ್ತು. ಬ್ರಿಟಿಶ್‌ ಪತ್ತೇದಾರಿ ಕಾದಂಬರಿಕಾರ ಕಾನನ್‌ ಡೈಲ್‌, ಬ್ರಿಟಿಶ್‌ ಲೇಖಕ ಎಚ್‌. ಜಿ ವೆಲ್ಸ್‌, ಫ್ರೆಂಚ್‌ ಲೇಖಕ ಜೂಲ್ಸ್‌ ವರ್ನ್‌ ಮೊದಲಾದ ಅನೇಕ ಲೇಖಕರು ಭವಿಷ್ಯತ್ತಿನ ಸತ್ಯವಾದ ಬಗ್ಗೆ ಬರೆದ ಸಂಗತಿಗಳು ಅಕ್ಷರಶಃ ಉದಾಹರಣೆಗಳು ಇವೆ. ಎಚ್‌. ಜಿ ವೆಲ್ಸರು ಜರ್ಮನಿಯಲ್ಲಿ ಒಬ್ಬ ಸರಾ ೫ ಧಿಕಾರಿಯ ಟು. ವಾಗುವುದೆಂದು ಭವಿಷ್ಯ ಹ ಒಂದು "ತ್ತಿ ಹಾಸ” ಬಕಿದರು. ಆದರಲ್ಲಿ ಆ ಸರ್ವಾಧಿಕಾ ರಿಯ ಹೆಸರು “ ಬ್ಯಾಟ್ಜಿ ರಲ ಎಂದು! ಎಷ್ಟೋ ವರ್ಷಗಳ ನಂತರ ಯಾರೂ ಕಂಡು ಕೇಳಿರದಿದ್ದ ಒಬ್ಬ ಗಾರೆ ಬಳಿಯುವಾತ ನಿಜವಾಗಿ ಸರ್ವಾಧಿ 2000 ಅವನ ಹೆಸರು “ ಹಿಟ್ಲರ್‌” ನೆಂದಿತ್ತು. ಅಂತರ ಬಕಾರದ ಬದಲಿಗೆ ಹಕಾರ ಮಾತ್ರ. 3 ೮೦ ನೇ ಪುಟಿದ “ನಿಮ್ಮ ಬುದ್ಧಿಬಲಕ್ಕೊಂದು ಸವಾಲು” ಎಂಬುದಕ್ಕೆ ಉತ್ತರ ಎ ಇ ಮೊದಲನೇ ಪ್ರಶ್ನೆಗೆ ಪ್ರತ್ಯೇಕ ಹೊಳೆಯುವುದು. ೨ನೇ ಸವಂಸೆ ಉತ್ತರ ಅಗತ್ಯವಿಲ್ಲ. ನೀವೇ ಯೋಚಿಸಿದರೆ ಯಲ್ಲಿ ಕೊಟ್ಟ ಚಿತ್ರದಂತೆ ಪುಸ್ತಕಗಳನ್ನು ಜೋಡಿಸಿದಾಗ, ಮೊದಲ ಸ ರಕ್ಸಾಕವನಚದ ಮುಂಭಾಗ ಎರಡನೇ ಪುಸ್ತಕದ ರಕ್ಸಾ ಕನಚದ ಹಿಂಬದಿಯ ಭಾಗದಲ್ಲಿರಂತ್ತದೆ. ಹಾಗೆಯೇ ಮೂರನೇ ಪುಸ್ತಕದ ಒಂಭಾಗದ ರಕ್ಪಾಕವಚ, ಎರಡನೆಯ ಪುಸ್ತಕದ ರಕ್ಸು ಕವಚದ ಮುಂಭಾಗದಲ್ಲಿ ಬರುತ್ತದೆ. ಮುಂಭಾಗದಿಂದ ಹೊರಟು, ಎರಡನೆಯದನ್ನು ಆದ್ದರಿಂದ ಗೆದ್ದಲು ಹುಳುವು, ಮೊದಲ ಪುಸ್ತಕದ ರಕ್ಸಾಕವಚದ ಕೊರೆದು, ಪಕ್ಕದಲ್ಲೇ ಇರುವ ಮೂರನೇ ಪುಸ್ತಕದ ರಕ್ಷಾ ಕವಚದ ಹಿಂಬದಿಯನ್ನು ಮುಟ್ಟುತ್ತದೆ. ಆದ್ದರಿಂದ ಹುಳುವು ಕೇವಲ ಎರಡನೇ ಪುಸ್ತಕವನ್ನು ಕೊರೆದು, ಮೊದಲನೆ ಪುಸ್ತಕದರಕ್ಸಾ ಕವಚದಿಂದ ಮುಂಭಾಗದಿಂದ ಹೊರಟು, ಮೂರನೇ ಪುಸ್ತಕದ ರಕ್ರಾಕವಚದ ಹಿಂಬದಿಯನ್ನು ಮಾತ್ರ ಕೊರೆಯುತ್ತದೆ. ಕೊರೆಯುತ್ತದೆ. ಮು ಟ್ಟಿಲು, ಆದ್ದರಿಂದ ಹುಳು ಒಂದು ಇಂಚು ಒಂದು ಇಂಚು ಇರುವ ಎರಡನೇ ಪುಸ್ತಕವನ್ನು ಮಾತ್ರ ಟೆ ಎದ ಸಂದ ಓ ಅಡೆ ಬು ತಹ ದೂ ತಹುಕು. ಇ ಟಕೆ ವರೂಲ ಹಿಂದಿ ರಾಮನಾಥ ಸುಮನ" ಅನುವಾದ ರಾ. ನಾ. ರತನ್‌ ಚೋರ ವ್ಯಾಪಾರಿಗಳ ಅದ್ಭುತ ಕಲ್ಪ ನೆಗಳು ಘು ಶಿಶುವಿನ ಹೊಟ್ಟಿಯಲ್ಲಿ ಅಫೀಮಿನ ಲ ಮುದ್ದೆಗಳು, ಬ್ರೆಡ್ಡಿನಲ್ಲಿ ಮತ್ತು ಶವದ ಪೆಟ್ಟಿಗೆಯಲ್ಲಿ ರತ್ನಗಳು, ಬ್ಲೌಜ್‌ ಕಾಲರುಗಳಲ್ಲಿ ಮುತ್ತಿನ ಸರಗಳು, ಸದ್ಯ ಶಸ್ತ್ರಕ್ರಿಯೆಯಾದ ಹೊಟ್ಟಿಯ ಗಾಯದಲ್ಲಿ ಪೇಪರ್‌-ಮಾರ್ಕ್‌ ( ಜರ್ಮನಿ ನೋಟು) ಮುಂತಾದ ಸೈಚಳಕಗಳು ಚೋರ ವ್ಯಾಪಾರಿಗಳಿಗೆ ಸಾಧಾರಣ ಮಾತು. ಅಂದಹಾಗೆ ನೂರಾರು ವರ್ಷಗಳಿಂದ ಈ ತಳ್ಳ ಸಾಗಾಣಿಕೆ ವ್ಯಾಪಾರ ನಡೆದುಕೊಂಡು ಬಂದಿದೆ. ಒಂದಾನೊಂದು ಕಾಲದಲ್ಲಿ ಇದು ಸ್ಪೇನ್‌, ಇಂಗ್ಲೆಂಡ್‌, ಪೋ- ಆ ರ್‌ ಜನರ ಪ್ರ ಮುಖ ವ್ಯಾಪಾರವಾಗಿತ್ತು. “ಸ್ಮ ರ- ನಾವಿಕರು ಗುಲಾಮರನ್ನು ಹಿಡಿದುಕೊಂಡು ಹೋಗಿ ಇ ತರ ದೇಶಗಳಲ್ಲಿ ಮಾರುತ್ತಿ ದ್ಮರು. ಕಾನೂನಿಗೆ ಎರುದ್ದ ವಾಗಿ ಸಾಮಗ್ರಿಗಳನ್ನು ಒಂ- ದು ದೇಶದಿಂದ ಮತ್ತೊಂದು ದೇಶಕ್ಕೆ ಸಾಗಿಸುತ್ತಿದ್ದರು. ಆದರೆ ಆ ಕಾಲದಲ್ಲಿ ಇದೆಲ್ಲ ಒಂದು ಸಣ್ಣಶಕ್ತಿಶಾಲಿ ವರ್ಗ ದವರಿಗೆ ಮಾತ್ರ ಸೀಮಿತವಾ ಗಿತ್ತು. ಈಗ ಅದು ವ್ಯಾಪಕ ೫ 6-13 ವಾಗಿ ಹೆರಡಿಬಿಟ್ಟಿದೆ. ಅದಕ್ಕೆ ತನ್ನದೇ ಒಂದು ಸಂಘಟನೆ ಬೇರೆ ಇದೆ. ಪ್ರತಿಯೊಂದು ಕ್ಲೇತ್ರ ದಲ್ಲಿಯೂ ಅದು ಕಾಲು ಚಾಚಿಬಿಟ್ಟಿದೆ. ಸ್ರ್ರೀ- ಯರು, ಪುರುಷರು, ಮಕ್ಕಳು- -ಈ ವೃತ್ತಿಯಲ್ಲಿ ಬಳಸಲ್ಪಡುತ್ತಿದ್ದಾರೆ. ಹಲವು ವರ್ಷಗಳಾಯಿತು, ನಾನು ಕ) ನಿಂದ ಪ್ರಯಾಣ ಮಾಡುತ್ತಿದ್ದೆ. ಒಂದು ಇಂತ ಸ್ಟೇಷ್ಟಿನಲ್ಲಿ ಗಾಡಿ ಬದಲಿಸಬೇಕಾಗಿತ್ತು. ಒಂದು ಬೆಂಚಿನ .ಮೇಲೆ ನನ್ನ ಸಾಮಾನುಗಳ ನ್ನೊರಗಿಕೊಂಡು ಸಮಾಚಾರ ಪತ್ರಿಕೆ ಓದು ತ್ತಿದ್ದೆ. ಇಷ್ಟರಲ್ಲಿ ಅತ್ತಲಿಂದ ಒಂದು ಪ್ಯಾಸೆಂಜರ್‌ ಗಾಡಿ ಬಂತು. ಸ್ವಲ್ಪ ಹೊತ್ತಿನಲ್ಲಿ ಒಂದು ಬೋಗಿಯ ಮುಂದಿ /ಜನಜಂಗುಳಿ ಸೇರಿಬಿಟ್ಟಿತ್ತು, ಗಲಾಟಿಯೇ ಗಲಾಟಿ! ಸುಂಕ ದ ಅಧಿಕಾರಿಗಳು ಒಬ, ಸುಂ- ದರ ಬುರ್ಕಾದವಳನ್ನು ಬಂಧಿ ಸಿದ್ಧಾರೆಂದು ತಿಳಿದುಬಂತು. ಚಳಿಗಾಲ ಗಾಳಿ ತಣ್ಣಗೆ ಬೀಸುತ್ತಿತ್ತು. ಈ ಹೆಂಗಸು ಮಡಿಲಲ್ಲಿದ್ದ ತನ್ನ ಮಗುವನ್ನು ಎದೆಗವುಚಿ ಪೂರ್ತಿ ಹೊದ್ದಿಸಿ ಕೈಲಿನ ಬಾಗಿಲ ಬಳಿ ಕುಳಿ ೯೮ ಕಸ್ತೂರಿ, ಫೆಬ್ರುವರಿ ೧೯೬೨ ತಿದ್ದಳು. ಗಾಡಿ ನಿಂತ ತಕ್ಷಣ ಧಕ್ಕೆಯುಂ- ಟಾದ ಕಾರಣ ಮಗುವಿನ ತಲೆ ಸ್‌ ಹೋಗಿ ಬಾಗಿಲಿಗೆ ಬಡಿಯಿತು. ಯಾರೋ ಚತುರಮತಿ ಎಕ್ಸ್ಟೈ ಜ್‌ ಅಧಿಕಾರಿ ಕೆಲಸದ ಮೇಲೆ ಹಾಜರಿದ್ದ ಇದನ್ನವನು ನೋಡಿದ. ಜೋರಾಗಿ ಬಡಿದರೂ ಸ ಅಳಲಿಲ್ಲ ।( ಇದ ರಲ್ಲಿ ಏನನೋ ಕುಂಭಕೋಣ ನಡೆದಿದೆ ಎಂದು ಅವನಿಗೆ ಗೊತ್ತಾಗಿಹೋಯಿತು. ಹುಡಿ ಮಾಡಿ ನೋಡಿದರೆ, ಒಂದು ೩-೪ ತಿಂಗಳ ಮಗು ನಾಲ್ಕೈದು ಗಂಟಿ ಹಿಂದೆ. ಸತು ಹೋಗಿದೆ ಅಥವಾ ಸಾಯಿಸಲ್ಪಟ್ಟಿದೆ. . ಅದರ ಹೊಟ್ಟಿ ಕುಯ್ಡು ಕರುಳನ್ನು ಹೊರಕ್ಕೆ ತೆಗೆದುಬಿಟ್ಟಿ ದ್ಮಾ ಈ ಅದರಲ್ಲಿ ಅಫಘೀ ಮಿನ ಬೆ ಜ್ಯ ಗಳನ್ನು ತುಂಬಿ ಮೇಲಿಂದ ಪಟ್ಟಿ ಕಟ್ಟಿ ದ್ಹಾರೆ | ಕೆಲವು ದಿನಗಳ ಹಂದಿ "ಮಧ್ಯಪ್ರ ದೇಶದಲ್ಲಿ ಒಬ್ಬ ನನ್ನು ಹಿಡಿದರು. ದೇವರು ಇವನನ್ನು ಸು ದೊ. ವಿಯಾಗಿ ಸ ಸೃಷ್ಟಿಸಿದ್ದ. ಇವನು ತನ್ನ ಗದು. ಮೇಲೆ ಜ್‌ ಚ್‌ ದಪ್ಪ ಅಫಿಃ ಮಿನ ಲೇಪ ಬಳಿದುಕೊಂಡಿದ.. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚು. ಆದ್ದರಿಂದ ಚಿನ್ನ ಮತ್ತು "ಚಿನ್ನದ ಪದಾರ್ಥಗಳನ್ನು ಇಲ್ಲಿಗೆ ಕದ್ದು ತರುವ ಪ ಗ್ರಯತ್ನಗಳು ಆಗಾಗ ನಡೆಯು ತ್ತಿ ರುತ್ತ ವೆ. ಚೆಂ ಯಂ, ಅಮೇರಿಕಾ, ಫ್ರಾನ್ಸ್‌ ಬಂತಾದ ದೇಶಗಳಲ್ಲಿ ಮುತ್ತು- ರತ್ನ ಗಳ ಕಳ್ಳ ವ್ಯಾಪಾರ ಅಧಿಕವಾಗಿ ನಡೆಯುತ್ತದೆ, ರತ್ನಗಳನ್ನು ಸಾಮಾನ್ಯವಾಗಿ ಗಣಿಗಳಿಂದಲೇ ಹಾರಿಸಿಕೊಂಡು ಹೋಗುತ್ತಾರೆ. ದಕ್ಷಿಣ ಆಫ್ರಿ ಕದ ಟ್ರಾನ್ಸ್‌ವಾಲ ಮತ್ತು ಬೈಚುವಾನಾಲ್ಯಾಂ ಡ್‌ಗಳಲ್ಲಿ ಇಂಥ ಅನೇಕ ಗಣಿಗಳಿವೆ. ಇಲ್ಲಿ ಗಣಿ ಕೆಲಸಗಾರರ ಮೇಲೆ ಬಲವಾದ ಕಾವಲು ಕಣ್ಣಿಟ್ಟಿರುತ್ತಾರೆ. ಈ ಪ್ರದೇಶವನ್ನೆಲ್ಲ ಎದ್ಕು ತ್‌ ಪ್ರವಂಹಯುಕ್ತ ತಂತಿ ಬೇಲಿಗಳಿಂದ 6 ಸರುತ್ತಾರೆ ಮತ್ತು ಅಲ್ಲಿ ಬಲವಾದ ಪಹಕಿಯಿರು ತ್ದದೆ. ಮ್ಮೆ ನಡೆದ ಸಂಗತಿ. ಅಗೆಯುವ ಕೆಲಸ ಗಾರರ ಬಿಡಾರದಲ್ಲಿ ಒಬ್ಬ ಸತ್ತುಹೋದ, ಸಾಲೋಥ ಬಂದರಿನಿಂದ ಒಂದು ಹೊಸ ಶವದ ಪೆಟ್ಟಿಗೆ ಈ ಹೆಣ ಸಾಗಹಾಕಲು ತರಿಸ ಜೆ ಶವವನ್ನು ಬಟ್ಟಿಯಿಂದ ಮುಚ್ಚಿದ ನಂತರ ಅದನ್ನು ಶವದ ಪಟ್ಟ ಗೆಯ ಸರಾ ಒಂದು ನ ಮೇಲೆ ಓಂಬದಹ ಹಲವು ಜೊತೆಗಾರರು ಅದರ ಅಕ್ಕ ಪಕ ಸಲ್ಲಿ ಕುಳಿತು ಕೊಂಡರು. ಶಿಬಿರದಿಂದ ಶವಯಾತ್ರೆ ಹೊರ ಟಿತು. ಈ ಪ್ರಪಂಚವನ್ನು ಪರಿತ್ಯಚಿಸುತ್ತಿರುವ ಬಡಪಾಯಿಗೆ ಕಾವಲುಗಾರನು ತನ್ನ ಶ್ರದ್ಧಾಂ. ಜಲಿಯನ್ನರ್ಟಿಸಿದನು. ನಿಧಾನವಾಗಿ: ಮೋಟಾರು ಲಾರಿ ಮುಂಸಾಗುತ್ತಾ ಮರಳ್ಳ್ಗಾಡಿನಲ್ಲಿ ಹೋಗಿ ಕಣ್ಮರೆಯಾಯಿತು. ಹಲವು ಗಂಟಿಗಳ ನಂತರ ಆ ಶವದ ಪೆಟ್ಟಿಗೆಯಲ್ಲಿ ಹೆಣವಿರಲಿಲ್ಲವೆಂದು ತಿಳಿದುಬಂತು. ಅದು ಬದಲಾಗಿ ಗಣಿಯಿಂದ ಅಗೆದ ರತ್ನಯುಕ್ತ ಕಲ್ಲುಗಳ ರಾಶಿಯಿಂದ ತುಂಬಿತ್ತು ! ಒಬ್ಬ ಕಳ್ಳಸಾಗಾಣಿಕೆಗಾರನು ತನ್ನ ತೊಡೆ ಯನ್ನು ಕೊಯ್ದು ಗಾಯಮಾಡಿಕೊಂಡು ಅದ ರಲ್ಲಿ ಕೆಲವು ರತ್ನಗಳನ್ನು ಬಚ್ಚಿ ಟ್ಟಿ. ಔಷಧೋಪ ಚಾರದಿಂದ ಅದನ್ನು ಗುಣಪಡಿಸಿದ. ಸುಂಕ ಕಟ್ಟಿಯ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಹೊರಟುಹೋದ. ನಂತರ ಮಾಮೂಲಿ ಶಸ್ತ್ರ ಚಿಕಿತ್ಸೆ ಮೂಲಕ ಆ ರತ್ನಗಳನ್ನು ಹೊರಗೆ ತೆಗೆದುಕೊಂಡ. 9 [₹೫ ೫೪ ತ್‌್‌ ಚ್‌ ಸತ ಕ ಚ ಚ್‌ ಚಫ್ಯೂಾೂ್ಯಾ ಶಾ ಚೋರ ವ್ಯಾಪಾರಿಗಳ ಅದ್ಭುತ ಕಲ್ಪನೆಗಳು ರ್ಮ ಕೆಲವು ಚೋರರು ಚಿನ್ನ, ವಜ್ರಗಳನ್ನು ನುಂಗಿಕೊಳ್ಳುತ್ತಾರೆ. ಯಾವಾಗ ಇವುಗಳನ್ನು ಎಕ್ಸರೇ ಮೂಲಕ ಪತ್ತೆ ಹಚ್ಚಲು ಆರಂಭಿಸಿ ದರೋ ಆಗ ಇವರೂ ಸಹ ಒಂದು ಉಪಾಯ ಕಂಡುಕೊಂಡರು. ಅವರು ಮೊದಲು ಎರಡು ಲೋಟ ನೀರು ಕುಡಿದು ನಂತರ ವಜ್ರಗಳನ್ನು ನುಂಗುತ್ತಾರೆ. ಮತ್ತೆ ನೀರು ಕುಡಿದುಬಿಟ್ಟರೆ ಎಕ್ಸರೇಯಲ್ಲಿ ಅಭಾವಾತ್ಮಕ ಪರಿಣಾಮವೇ ಹೊರಬರುತ್ತದೆ ಒಬ್ಬ ಯಾತ್ರಿಕ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದ. ಬಂದರನ್ನು ತಲುಪಲು ಇನ್ನು ಎರಡು ದಿನಗಳಿದ ವು. ಅಷ್ಟರಲ್ಲಿ ಅವನು ಕೋಗಗ್ರಸ್ತನಾದ. ದಿನೇ ದಿನೇ ಸ್ಪಿತಿ ಬಿಗಡಾ ಯಿಸುತ್ತಿತ್ತು. ಅವನು ಬಹಳ ನಿಶೃಕ್ತನಾಗಿ ಬಿಟ್ಟ. "ಹಡಗಿನ ಕ್ಯಾಪ್ಟ ಪ್ಟನ್‌ ಬಂದರಿನ ಅಧಿಕಾರಿ ಗಳಿಗೆ ಕೋಗಿಯ ಗ್ಯ ಹೊತ್ತುಕೊಂಡು ಹೋ- ಗಲು ಅಂಬ್ಯುಲನ್ಸ್‌ನ್ನು ಸಿದ್ಧವಾಗಿಡಿ ಎಂದು ತಂತಿ ಕೊಟ್ಟಿ. ಹಡಗು ಬಂದರನ್ನು ತಲುಪಿತು ಅ್ಯಂಬುಲೆನ್ಸ್‌ ನವರು "ಕೋಗಿ'ಯನ್ನು ವಏತ್ತಿ ಕೊಂಡು ಹೋದರು. ಸುಂಕದ ಸಟ್ಟಿ ಅಧಿ ಕಣರಿಗಳೂ ಅವನೊಡನೆ ಸಹಾನುಭೂತಿಯಿಂದ ವರ್ತಿಸಿದರು. ಲಕ್ಬಾಂತರ ಮೌಲ್ಯದ ರತ್ನ ಗಳನ್ನು ಸ್ಪೈಚರಿನ ಹಿಡಿಯಲ್ಲಿಟು ಹೊರಗೆ ತೆಗೆದುಕೊಂಡು ಹೊರಟುಹೋದ! ಆದ್ಭರೆ ಒಬ್ಬ ಹೆಂಗಸು ಇವರಿಗೂ ಮಿಗಿಲಾದ ಚತುಕೆ. ಬಂದರಿನಲ್ಲಿ ಇಳಿಯುವುದಕ್ಕೆ ಮುಂಚೆ ಅವಳು ತನ್ನ ಮುದ್ದು ನಾಯಿಗೆ ಹಾಲಿನೊಡನೆ ಮುತ್ತಿನಸರವನ್ನೂ ಕುಡಿಸಿಬಿಟ್ಟಳು. ಸುಂಕದ ಕಟ್ಟಿ ಅಧಿಕಾರಿಗಳು ಸಾಮಾನುಗಳನ್ನು ತೋಧಿ ಸಿದ ನಂತರ ಅವಳನ್ನು ಬಿಟ್ಟುಬಿಟ್ಟರು. ತನ್ನ ಸ್ಥಾನಕ್ಕೆ ಬಂದು ಅವಳು ನಾಯಿಗೆ ಭೇದಿ ಕೊಟ್ಟು ಹಾರವನ್ನು ಮರಳಿ ಪಡೆದಳು. ಆದರೆ ಸುಂಕದ ಸಟ್ಟಿ ಅಧಿಕಾರಿಗಳಿಗೂ ಸಹ ಇವರ ರೋಮ ರೋಮದ ಪರಿಚಯವಿದೆ. ಸಂಯುಕ್ತರಾಷ ಅಮೇರಿಕಾದಲ್ಲಿ ಪ್ರತಿಷ್ಠಿತ ಫ್ರೆಂಚ್‌ ಸಜ್ಜನರೊಬ್ಬ ರು ವಾಸಮಾಡಿಕೊಂಡಿ ದ್ವರು. ಒಮ್ಮೆ ಅವರು ತಮ್ಮ ಪತ್ನಿಯೊಡಗೂಡಿ ಫ್ರಾನ್ಸಿನಿಂದ ನ್ಯೂಯಾರ್ಕಿಗೆ ಬಂದರು. ತಮ್ಮ ಬಳಿ ೪೦ ಪೌಂಡಿಗಿಂತ ಹೆಚ್ಚು ಸುಂಕದ ಪದಾ- ರ್ಥಗಳಿಲ್ಲವೆಂದು. ಘೋಷಿಸಿದರು. ಆದರೆ ಸುಂಕದಕಟ್ಟೆ ಅಧಿಕಾರಿಗಳಿಗೆ ಪ್ಯಾರಿ ಸಿನಿಂದ ಸಂಬಂಧಪಟ್ಟ ಪ್ರತಿಷ್ಠಿತರು ಪ್ಯಾರಿಸಿನ ಒಂದು ಸುಪ್ರ ಸಿದ್ಧ ರತ್ನದಂಗಡಿಯಿಂದ ಅನೇಕ ರತ್ನಾ- ಭೂಷಣಗಳನ್ನು ಖರೀದಿ ಮಾಡಿದ್ದಾರೆಂದು ಕೇಬಲ್‌ ಬಂದಿತ್ತು. ಸುಂಕಕ್ಕಾಗಿ ಅವರು ಮುಂದಿಟ್ಟಿ ವಸ ಸ್ತುಗಳಲ್ಲಿ ಉದ್ದ ನೆಯ ಏರಡು ಸುತು ಶೀತೆಗಳೂ ಇದ್ದವು. ಸುಂಕದ ಅಧಿ ಕಾರಿಗಳು ಅವರ ಪತ್ನಿಯನ್ನು ಕಾರ್ಯಾಲಯಕ್ಕೆ ಕರೆದುಕೊಂಡು ಹೋದರು. ಅಲ್ಲಿ ಒಬ್ಬ ಹೆಂಗಸು ಆಕೆಯನ್ನು ಶೋಧಿಸಿದಳು. 1 ಸುಂದರ ಫ್ರಾನ್ಸ್‌ ಬ್ಲೌಜ್‌ನ ದಪ್ಪ ಕಾಲರಿನಲ್ಲಿ ಬಲು ಜರ ಯ ಸಾವಿರ ಬೆಲೆ ಬಾ- ಳುವ ಮುತ್ತಿನ ಸರವೊಂದು ಹೊರಬಂತು; ಅಲ್ಲದೆ ಸುಗಂಧದ ಶೀತೆಗಳಲ್ಲಿ ಎರಡು ದೊಡ್ಡ ದೊಡ್ಡ ವಜ್ರಗಳಿದ್ದುದು ಪತ್ತೆ, ಯಾಯಿತು. 'ಕ್ಲಿಲುಗಾಡಿಯ "ಶಯನ ಕಕ್ಷದಲ್ಲಿ ಒಬ್ಬ ಯಾತ್ರಿಕ ಮಲಗಿಕೊಂಡಿದ್ದಾನೆ. ಅವನ ಶರೀರ ವೆಲ್ಸ ಪಟ್ಟಿಗಳಿಂದ ಕಟ್ಟಲ್ಪಟ್ಟಿದೆ. ಸಂಪೂರ್ಣ ವಾಗಿ ವಿನಶನಾಗಿದ್ದಾ ನೆ ಸ ಜರ್ಮನ್‌ ಅಧಿ ಕಾರಿಗಳು ಹಲವು ಬಾರಿ ಈ ವ್ಯಕ್ತಿ ಸಿ ಸ್ವಿಟ್ಟಿರ್‌- ಲೆಂಡ್‌ ಮತ್ತು ಜರ್ಮನಿಗೆ ಹೋಗಿ ಬರುತ್ತಿದ್ದು ೧೦೦ ದನ್ನು ಗಮನಿಸಿದ್ದಾರೆ. ಅವರಿಗೆ ಈಗ ಸಂದೇಹ ವಾಗಿದೆ. ಆದ್ದ ರಿಂದ ಪಟ್ಟಿಗಳನ್ನು ಬಿಚ್ಚಿ ಪರೀಕ್ಷೆ ಮಾಡಬಯ ಸುತ್ತಾರೆ. ಯಾತ್ರಿಕನಿಗೆ ಕಷ್ಟ. ಆದರೆ ಅಧಿಕಾರಿಗಳ ಆಜ್ಞೆಯ ವಿರುದ್ಧ ಅವನೇನೂ ಮಾಡಲಾರ. ಹೊಟ್ಟಿಯ ದೊಡ್ಡ ಆಪರೇಷನ್‌ ಆದನಂತರ ಈ ರೀತಿ ಪಟಿ ಗಳನ್ನು ಬಿಚ್ಛು [ವುದರಿಂದ ರೋಗಿ ಮರಣವನ್ನಪ್ಪ ಲೂಬಹುದು, ಅಲ್ಲದೆ ಇಲ್ಲಿ ವಿಶುದ್ಧ ಮತ್ತು ಹ ಜು ರಹಿತ ಬೇಕೆ । ಪಟ್ಟಿ ಗಳೂ ಇಲ್ಲ ಎಂದು ಹೇಳಿ ಜೊತೆಯಲ್ಲಿ ಬಂದಿದ್ದ ನರ್ಸ್‌ ರೇಗಾಡುತ್ತಾಳೆ. ಆದರೆ ಅಧಿಕಾರಿಗಳು ಮೆಲ್ಲಮೆ ಲ್ಲನೆ ಪಟ್ಟಿಗಳನ್ನು ಕಿತ್ತು ಹಾಕುತ್ತಾರೆ. ನೋವು ತಾಳಲಾರದೆ ಕೋಗಿ ಕಿರುಚಿಕೊಳ್ಳುತ್ತಾನೆ. ಪಟ್ಟಿಗಳನ್ನು ಕಿತ್ತು ನಂತರ ಏನೂ ಸಿಗುವು ದಿಲ್ಭ; ಆಗ ತಾನೆ ನಡೆಸಿದ ಶಸ ಸ್ತೃಕ್ರಿಯೆಯ ಗಾಯವೊಂದು ಕಂಡುಬರುತ್ತದೆ. ರಳು ಕ್ಷಮೆ ಕೋರುತ್ತಾರೆ. ಆದ್ದರಿಂದ ಅವರು ಒಂದು ರಿಸರ್ವ ಆದ ಬೋಗಿಯಲ್ಲಿ ಅವನು ಹೋಗಬೇ ಕಾಗಿದ್ದ ಬರ್ನ್‌ ಎಂಬಲ್ಲಿಗೆ ರವಾನಿಸಿ ಕೊಡು ತ್ತಾರೆ ಸ್ಟೇಷನ್‌ ತ ಲೇ ನರ್ಸ್‌ ಅವನನ್ನು ಪೂರ್ವ ಶ್ಚ ತಪ್ಪ ಸರ್ಜನ್‌ನ ನರ್ಸಿಂಗ್‌ ಹೋಂಗೆ ಗ ತ್ತಾಳೆ. ಅಲ್ಲಿ ಸ ಸದ್ಯ ಶಸ್ತ್ರ ಚಿಕೆತ್ಸೆಯಾದ ಗಾಯವನ್ನು ಬಿಚ್ಚಿ ಒಂದು ೬ ಜ[ನಕಾತ ರಬ್ಬರು ಚೀಲವನ್ನು ಹೊರ ತೆಗೆಯುತ್ತಾರೆ. ಈ ಚೀಲದಲ್ಲಿ ಒಂದು ಲಕ್ಷ ಪೇಪರ್‌. ಮಾರ್ಕ್‌ (ಜರ್ಮನಿ ನೋಟುಗಳು) ಗಳಿವೆ. ಇದು ಅವನ ಎಂಟಿನೆಯ ಶಸ್ತ್ರಚಿಕಿತ್ಸೆ! ವಾಸ್ತವಿಕವಾಗಿ ಕಳ್ಳಸಾಗಣಿಕೆಯಲ್ಲಿ ಅ- ದ್ಭು ತ ಕಲ್ಪನೆಗೆ ಅತ್ಯಂತ ಮಹತ್ವವುಂಟು. ಕೆ ವೊಮ್ಮೆ ತ) ಕಲ್ಪನೆ ಲಕ್ಟಾಂತರ ಜಯ ಕೆಲಸ ಮಾಡಿಬಿಡುತ್ತದೆ. ನಾಜಿ. . ಜರ್ಮನಿಯ ಸಂಗತಿ. ಕರೆನ್ಸಿ ಹೊರಗೆ ಹೋಗದಿರಲೆಂದು ಅಧಿಕಾರಿಗಳು ಬಹು ಕ್ರೂರವಾಗಿ ವರ್ತಿಸುತ್ತಿದ್ದರು. ಜರ್ಮನಿ ಯಿಂದ ಹೊರಗೆ ಹೋಗುವ ಲಕೋಟಿಗಳ ಕಸ್ತೂರಿ, ಫೆಬ್ರುವರಿ ೧೯೬೨ ಮೇಲೆ ಸೆನ್ಸಾರ್‌ ವಿಧಿಸಲಾಗಿತ್ತು. ಅವುಗಳನ್ನೊ ಡೆದು ನೋಡಿಕೊಳ್ಳು ತ್ತಿದ್ದರು. ಇಂಥ ಪತ್ರ ಗಳ ಮೇಲೆ "ಹಳದಿ ಲೇಬಲ್‌ ಮುದ್ರೆ ಹೊತ್ತು ತ್ತಿ ದ್ದರು. ಅದರಲ್ಲಿ ಹೀಗಿರುತ್ತಿ ತ್ಸ ಕರೆನ್ಸಿ ನಿಯಂತ್ರ ಣದ ಕಾರಣ ಸರಕಾರದ ಕಡೆಯಿಂದ ಒಡೆಯಲಾಗಿತ್ತು.' ಒಬ್ಬನ ಬಳಿ ಒಂದು ಲಕ್ಷ ಮಾರ್ಕುಗಳಿದ್ದವು. ಅದನ್ನವನು ಜರ್ಮನಿಯಿಂದ ಹೊರಗೆ ತೆಗೆದು ಚು ಹೋಗಬೇಕೆಂದು ಯೋಚಿಸುತ್ತಿದ್ದ. ಆದರೆ ಕಾರ್ಯಗತವಾಗುವ ಉಪಾಯ ಯಾವುದೂ ಹೊಳೆಯು ತ ರಲಿಲ್ಲ. ಒಂದು ದಿನ 6 ಜ್ಯೂ ರಿಚ್‌ನ (ಸ್ವಿಜಗ್ಲ ಡ್‌) ಉಪಾಹಾರ ಮಂದಿರವೊಂದರಲ್ಲಿ ಕುಳಿತು ಫಲಾ ಹಾರ ಸಿ ಸ್ವೀಕರಿಸುತ್ತಿದ್ದ. ಅವನ ಕೈಯಲ್ಲಿ ಆಗ ತಾನೆ ಬಂದಿದ್ದ ಒಂದು ಅಂಚೆ ಲಕೋಟಖಿಯಿತ್ತು. ಅದರ ಮೇಲೂ ಮೇಲಿನ ಲೇಬಲ್‌ ಮುದ್ರೆ ಯಿತ್ತು. ಇದ್ದಕ್ಕಿದ್ದಂತೆ ಅವನ ಬುರುಡೆಗೆ ಕಾವುದೋ ಒಂದು ಕಲ್ಪನೆ ವಿದ್ಯುತ್‌ ಪ್ರವಾಹ ದಂತೆ ಮಿಂಚಿಹೋಯಿತು ! ತಕ್ಷಣ ಅವನು ಒಂದುಪ ಪ್ರಸಿದ್ಧ ಮತ್ತು ಸರಕಾರಿ ವಲಯಗಳಲ್ಲಿ ಪ್ರಿಯವಾದ ಹಾಗು ಸುರಕ್ಷಿತ ಜರ್ಮನ್‌ ಪತ್ರಿ ಕೆಯ "ಸಳ ಖಾಲಿಯಾಗಿದೆ ' ಎಂಬ ಕಾಲಮಿ ನಲ್ಲಿ “ವಿಜ್ಞಾಪಕನಿಗೆ ಸ್ವ ಟ್ಹ್ದ ರ್‌ಲೆಂಡ್‌ನಲ್ಲಿ ಕೆಲಸ ಮಾಡಲು ಒಬ್ಬ ಪ್ರ ಪ ಥಮ ದರ್ಜಿಯ ವ್ಯಾಪಾರಿ ಪ್ರತಿನಿಧಿಯ "ಅವಶ್ಯ ಕತೆಯಿದೆ. ಯೋಗ್ಯ ಸಂಭಾವನೆ ಮತ್ತು ಕಮೀಶನ್‌ ಕೊಡ ಲಾಗುವುದು” ಎಂದು ಜಾಹೀರಾತು ಕೊಟ್ಟಿ. ಸಾಧಾರಣ ನಿಯಮದಂತೆ ಒಂದು ಬಾಕ್ಸ್‌ ನಂಬರ್‌ ಕೊಟ್ಟು ಅದೇ ಪತ್ರಿಕೆಯ ಕಾರ್ಯಾಲ- ಯದ ವಿಳಾಸಕ್ಕೆ ಆವೇದನ ಪತ್ರಗಳು ಬರು ವಂತೆ ಏರ್ಪಾಡಾಯಿತು. ಈಗ ಮನೆಗೆ ಹೋಗಿ ಅವನು ೧೦೦ ಲಕೋ ಟಿಗಳನ್ನು ಅದೇ ವಿಳಾಸಕ್ಕೆ ತಾನೇ ರವಾನಿಸಿ ಬಿಟ್ಟಿ. ಪ್ರತಿಯೊಂದು ಲಕೋಟೆಯಲ್ಲಿ ೧೦೦೦ ಮಾರ್ಕ್‌ಗಳಿದ್ದವು. ಮಾರನೇ ದಿನ ಕೈಲಿನಿಂದ ಟಟ ಲ್‌ ಕ್ರೋ ಟ್‌ ಈಚ್‌ ಆ ್‌್‌ ಥ್‌ | ಚೋರ ವ್ಯಾಪಾರಿಗಳ ಅದ್ಭುತ ಕಲ್ಪನೆಗಳು ಸ್ವಿಟ್ಟರ್‌ಲಂಡಿಗೆ ಹೊರಟುಹೋದ. ಭ್ಯೂರಿಚ್‌ನಿಂದ ಅವನು ಆ ಸಮಾಚಾರ ಪತ್ರಿ ಕೆಗೆ ತಾನು ಯಾವುದೋ ಕಾರ್ಯಕ್ಕಾಗಿ ಇಲ್ಲಿಗೆ ಬಂದಿರುವೆನೆಂದೂ ಹಲವಾರು ದಿನಗಳು ಇಲ್ಲಿಯೇ ಇರಬೇಕಾಗಿದೆಯಾದ್ಮರಿಂದ ತನ್ನ ಎಜ್ಞಾ ಪನೆಗೆ ಉತ್ತರವಾಗಿ ಬಂದ ಟಿಪಾಲು ಗಳನ್ನೆಲ್ಲ ದಯವಿಟ್ಟು ಜ್ಕೂರಿಚ್‌ಗೆ ಕಳುಹಿಸಿ ತೊಡಿರೆಂದೂ ಪತ್ರ ಹು ಆ ಸಮಾಚಾರ ಪತ್ರಿ ಕೆಯಿಂದ ಕೆ ಪತ್ರ ಗಳು ಸೆನ್ಸಾರ್‌ ಅಗುವುದಿಲ್ಲ: ಏಕೆಂದರೆ ಅಡು ಸರಕಾರದ ನೀತಿಯನ್ನು ಅತಿ ಉಗ್ರವಾಗಿ ಸತ್ತೆ ಎಂದು ಅಜನಿಗೆ ಗೊತ್ತಿ ತ್ತು. ಇಂಥ ಕಳ್ಳ ವ್ಯಾಪಾರಗಳು ಹೆಚ್ಚಲಾರಂಭಿಸಿ ದಾಗ ರೀಖ್‌ (ಜ ಜರ್ಮನಿಯ. ಸರಕಾರಿ. ಬ್ಯಾಂಕ್‌) ದ ಅರ್ಥವಿಶೇಷಜ್ಞ ರಾದ ಡಾ. ಶಾಖ್ತದಿ, ಯಾರೂ ದೇಶದ "ರಗೆ ಹಣರಾಶಿಯನ್ನು ಸಾಗಿಸಿಕೊಂಡು ಹೋಗಿದ್ದಾರೋ ಅವರು ನಿಗದಿಯಾದ ಕಾಲದೊಳಗೆ ತಮ್ಮ ಅಪರಾಧ ವನ್ನು ಸ್ವೀಕರಿಸಿ ಪುನಃ ಆ ಗ ಮರಳಿ ತಂದರೆ ಅವರಿಗೇನೂ ಶಿಕ್ಷೆ ವಿಧಿಸ ದಿಲ್ಲ ಎಂದು ಘೋಷಿಸಿದರು. ಈ ಘೋಷಣೆಯನ್ನೆ ಬಳಸಿಕೊಂಡು ಅಪಾರ ಲಾಭ ಗಳಿಸಿದ ಓರ್ವ ಚತುರ ವ್ಯಕ್ತಿಯ ಕುಶಾ ಗ್ರಮತಿಯನ್ನು ಕಂಡು ಜರ್ಮನ್‌ ಅಧಿಕಾರಿಗಳು ಬೆಕ್ಕುಬೆರಗಾದರು! ಆ ವೃಕ್ತಿಯು ಆಧಿಕಾರಿಗಳ ಬಳಿಗೆ ಬಂದು ತಾನು ದೇಶದಿಂದ ಹೊರಗೆ ಕಳೆತನದಲ್ಲಿ ಹಣ ವನ್ನು ಸಾಗಿಸಿದವನೆಂದು ಹೇಳಿ ಅಪರಾಧವನ್ನು ಒಪ್ಪಿಕೊಂಡನು. ಆ ಹಣದಲ್ಲಿ ಐವತ್ತು ಸಾಎರ ಮಾರ್ಸಾಗಳನ್ನು ಜ್ಯೂರಿಚ್‌ನಲ್ಲಿ ಸೇಫ್‌ ಡಿಪಾ ಜಟ್ಟಿ ನಲ್ಲಿಟ್ಟಿ ದ್ದೆ ಸ ತಿಳಿಸಿ ಈಗ ಏನು ಮಾಡ ಬಳ್‌ ಅಧಿಕಾರಿಗಳನ್ನು ಕೇಳಿದ ಜ್ಯೂರಿಚ್‌ನ ಜರ್ಮನ್‌ ರಾಯಭಾರಿ ವರ್ಗಕ್ಕೆ ಪತ್ರ ಬರೆಯಿರಿ, ಗೆ ಅಲ್ಲಿಂದ ಹಣ ತೆಗೆದು ಗವ ಇಲ್ಲಿಗೆ ರಿವಾನಿಸಿಬಿಡುತ್ತಾರೆ ಎಂಬು ಅಲ್ಲಿ ಣಿ ೧೦೧ ದಾಗಿ ಅಧಿಕಾರಿಗಳು ತಿಳಿಸಿದರು. ಅದಕ್ಕವ ನೆಂದ. “ಆದರೆ ಒಂದು ತೊಂದರೆಯುಂಟು, ನನ್ನ ಹೊರತು ಬೇರಾರಿಗೂ ಅಲ್ಲಿಯವರು ಹಣ ಕೊಡುವುದಿಲ್ಲ. ನಾನು ಆ ರೀತಿ ಆದೇಶ ನೀಡಿ ದ್ಹೇನೆ. ಆದ್ದರಿಂದ ನೀವು ಹೇಳಿದರೆ ಸ್ವಯಂ ನಾನೇ ಮೋಟಾರಿನಲ್ಲಿ ಜ್ಯೂರಿಚ್‌ಗೆ ಹೋಗಿ ಆ ಹಣವನ್ನು ತಂದುಬಿಡುತ್ತೇನೆ. ಬೇಕಾದರೆ ರೀಖ್‌ ಬ್ಯಾಂಕಿನ ಒಬ್ಬ ಪ್ರತಿನಿಧಿಯನ್ನು ನಿಮ್ಮ ಧೈರ್ಯಕ್ಕಾಗಿ ನನ್ನೊಡನೆ ಕಳುಹಿಸಿಕೊಡಿ." ಅಧಿ ಕಾರಿಗಳು ಒಪ್ಪಿಕೊಂಡರು. ರೀಖ್‌ ಬ್ಯಾಂಕಿನ ಅಧಿಕಾರಿಯೊಬ್ಬ ಅವನೊ ಡನೆ ಇದ್ದುದರಿಂದ ಆ ಮನುಷ್ಯ ಯಾವ ತೊಂದರೆ ತಕರಾರು ಇಲ್ಲದೆ ಗಡಿ ದಾಟಿ ಸ್ವಿಟ್ಟಿರ್‌ ಲೆಂಡನ್ನು ಪ್ರವೇಶಿಸಿದ. ಒಂದು ಸ್ವಿಸ್‌ ಛತ್ರದ ಬಳಿ ಗಾಡಿಯನ್ನು ನಿಲ್ಲಿಸಿದ, ತಾನು ಉಪಾಹಾರ ಸ್ವೀಕರಿಸಿದ; ಅಧಿಕಾರಿಗೂ ಕೊಡಿ ಸಿದ ನಂತರ ಅವನನ್ನು ಹುರಿತೆಂದ_. “ಈಗ ದಯವಿಟ್ಟು ನೀವು ಹಿಂತಿರುಗಿ ಹೋಗಿ.” ಚಕಿತನಾದ ಬ್ಯಾಂಕ್‌ ಅಧಿಕಾರಿ ಕೇಳಿದ. - “ಜ್ಯೂರಿಚ್‌ನಲ್ಲಿಟ್ಟಿರುವ.. ಐವತ್ತು ಸಾವಿರ ಮಾರ್ಕ್‌?” ಮುಗುಳ್ನಕ್ಕು ಅವನು ಉತ್ತರಿಸಿದ-- “ಅವು ಎಂದೂ ಅಸ್ತಿತ ದಲ್ಲೇ ಇರಲಿಲ್ಲ! ಅದೆಲ್ಲ ಬರೀ ಬುರುಡೆ!” “ಹಾಗಾದರೆ ಈ ಪ್ರಯಾಣ ಏಕೆ?” “ಏಕೆಂದರೆ ಇಡೀ ನನ್ನ ಜೀವಮಾನದ ಗಳಿಕೆ ಯಾದ ಇಪ್ಪತ್ತು ಲಕ್ಷ ಮಾರ್ಕ್‌ಗಳನ್ನು ಜರ್ಮನಿ ಯಿಂದ ಹೊರಗೆ ತೆಗೆದುಕೊಂಡು ಹೋಗಬಯ ಸಿದೆ. ನಾನು ರಿಮಗೆ ತುಂಬಾ ಕೃತಜ್ಞ ನಾಗಿರು ತ್ತೇನೆ... ಏಕೆಂದರೆ ನೀವಿದ್ದುದರಿಂದಲೇ ಗಡಿ ಪ್ರದೇಶದಲ್ಲಿ ಯಾವ ತಡೆ-ತಕರಾರು ಇಲ್ಲದೆ ಈ ಮೋಟಾರು ಗಾಡಿಯಲ್ಲಿ ಬಚ್ಚಿಟ್ಟ ಆ ಧನರಾಶಿ ಇಲ್ಲಿಗೆ ಸುರಕ್ಷಿತವಾಗಿ ಬಂದು ತಲುಪಿತು. ಈಗ ತ ಜರ್ಮನಿಗೆ ಮರಳುವ ಇಚೆ ಕ್ಫಯಿ ಲ್ಸ. ಮಿತ್ರರೆ! ಧನ್ಯವಾದ | 3 ಗಾ ನನರ ವುವಿಶ್ರಿಯ ನೌಂದರ್ಯದ ಗುಚು... ವ ಸಿನೆಮ ತಾಕಿಯೆರೆ ತುದ್ರ ಕೈವಾದ್ಕ ಸೌಮ್ಮವಾದೆ ಸೌಂದಯ-ಸೋಪು “"ಬಣ್ಣಿಗಳೆಪ್ಟು ರಮ್ಲಃ, ಸಾ ಸಾಬೂನು ಎಷ್ಟು ಸ ನೌಮ್ಸ!' ಅನ್ನುತ್ತಾಳೆ ಸಾವಿತ್ರಿ ಹಿಂದುಸ್ಥಾನ್‌ ಲೀವರ್‌ ಅವರ ತಯಸರಿಕೆ ೩೪. ೫0:2829 ೪೧4 ನಗೆಮಲಿಗೆ "1[|1'11|1!'1[||!' ರಾಯರೇ, ಹೋದವಾರ ನಿಮ್ಮು ಬಳಿ ಹತ್ತು ರೂಪಾಯಿ ಕೈಗಡವನ್ನು ನಾನು ಇಸಿದುಕೊಳ್ಳಲಿಲ್ಲವೆ?? ಜ್‌ 1 2 “ಸ್ಥಿ ನೋಡಿದಿರಾ, ಎಷ್ಟು ಮರೆವು! ಹಾಗಾದರೆ ಈಗ ಕೊಡಿ. ಎ-ಎಂ,ಬಿ. ಆರ. ಪ್ರಸಾದ ಇಂಗ್ಲೆಂಡಿನ ರಾಜನಾದ ೪ನೇ ನಿಲಿಯ ಮ್ಮ್‌ನು ಒಮ್ಮೆಅಮೇರಿಕೆಗೆ ಹೋಗಿದ್ದನು. ಅಲ್ಲಿ ಅವನು ಒಂದು ದಿನ ಕ್ಸೌರಿಕನ ಅಂಗಡಿಗೆ ಹೋದನು. ಕಸರವಾದ ನಂತರ ಅವನು ಖುರ್ಚಯಿಂದ ಏಳುತ್ತಲೇ ಎದು ರಿನ ಕನ್ನಡಿಯಲ್ಲಿ *ಸಾರಿಕನ ಸುಂದರ ಹೆಂಡತಿ ಕಾಣಿಸಿದಳು. ರಾಜನು ಅವ ಳನು ಒಮ್ಮೆಲೆ ಚಂಂಜಿಸಿದನು. ಮತ್ತು ಅವಳನ್ನುದ್ದೇಶಿಸಿ, “ಇಂಗ್ಲೆಂಡಿನ ರಾಜನು ಅನೇರಿಕೆಯ ಕಾ :*ನ ಹೆಂಡಕಿಗೆ ಮುತ್ತ ನು ಕಾಣಿಕೆಯಾಗಿ ಕೊಟ್ಟಿ ದಾ ಹ ನೆಂದು ನಿ ನಿನ್ನ ದೇಶದ ಸ್ತ್ರ ೀಯರಿಗೆ ಬ್ಯ ಹ ಎಂದು ಜಿ ತನ್ನ ಎದುರು ನಡೆದ ತನ್ನ ಅಪಮಾನವನ್ನು ಸಹಿಸದ *ೌ ಉರಿಕನು ರಾಜನನ್ನು ಒದ್ದ ನು. ಮತ್ತು ಅವನನ್ನು. ದ್ದೇಶಿಸಿ, ಇ ಅಮೇರಿಕೆಯ ಒಬ್ಬ ಕಾ ಕನು ಇಂಗ್ಲೆಂಡಿನ ರಾಜನಿಗೆ ಒದ್ದ ತಾಗ ನಿನ್ನ ದೇಶದ ಸ್ತೀಯಂ೦ಗೆ ಹೇಳು” ಎಂದು ಚೇೊಕದನ್ನ? ಬಿ ಕಾಚಾ. ಹೆಂಡತಿಯ ಕೆ ಕೊಟ್ಟಲಗಿ ಸೈನ್ಯಕ್ಕಾಗಿ ಜನರನ್ನು ಸೇರಿಸಿಕೊ ಳು,ವ ಕೆಲಸ ನಡೆದಿತ್ತು. ಸಾರ್ಜಂಟರು ಗ ಂ ಕೇಳಿದರು: ಒಬ್ಬ ಉಮೇದವಾರನನ್ನು "ಏನು ಜಿ. ಎ. ಪಾಸು ಮಾಡಿದ್ದೀರಾ? ಗೆ “ಹೌದು ಸರ, ಮುಂಬಯಿ ನವಿಶ್ವ- ವಿದ್ಯಾಲಯದ ಪಧವೀಧರ ನಾನು. ಸರಿ. ಎಂದು ಫಾರ್ಮಿನ ಮೇಲೆ ಬರೆದುಕೊಳ್ಳು ತ್ತ್ತ್ಮ ಸಾರ್ಜಂಬರು ಪ್ರಶ್ನಿಸಿದರು : 4 ಸಾಕ್ಷರರು ತಾನೆ ?? ೫ ೫ ಹುಚ್ಚರ ಆಸ್ಪತ್ರೆಯ ಒಬ್ಬ ರೋಗಿ, ಮತ್ತೊಬ್ಬ ರೋಗಿಯನ್ನು ಕುರಿತು ಹೇಳಿದ; “ಲೋ ತಿಮ್ಮ, ನಮ್ಮ ಪಕ್ಕದ ಹಾಸಿಗೆ ಮಂಚಯ್ಯ ನಿನ್ಗೆ ಸತ್ತು ಹೋದ ನಲ್ಲಾ, ಅವನ್ನ ಕುಯಬ್ಹ ಫಜೀತಿಮಾಡಿ ಏನೋ ಪರೀಸ್ತೆ ಮಾಡಿಬಿಟ್ಟರಂತೆ ಕಣೋ? ತಿಮ್ಮ-- ಅರೆರೆ ಅದೇಗೊ ಕುಯ್ದರೊ ? ಮೊದಲಿನ ರೋಗಿ-ಹೇ ಅಷ್ಟು ಗೊತ್ತಾ “ಸರಿ, ೨ ಓ ಗಲ್ಮ್ತೇನೋ, ಜ್ಞಾನ ತಪ್ಪಿಸಿ ಕುಯ್ದಿರ ಬೇಕು. ೨ ಎನ್‌. ಎಸ್‌. ರಾಮೇಗಾಡ ಕಳೆದ ವಾರ ಒಂದು ಸಂಜೆ ನನ್ನ ಮಿತ್ರ ನೊಡನೆ ತಿರುಗಾಡಲು ಹೊರಬದ್ದೆ. ನನ್ಗ ವಮಿತ್ರನೊಡನೆ ಅವನ ಚಿಕ್ಕ ಮಗನೂ ಹೊರಟದ ದಾರಿಯಲ್ಲ ಕಾ ಕೈದಿ ಯೋರ್ವನನ್ನು ಸಂಕಲೆ ಜಿಗಿದು 3 ಯನ್ಯಿತ್ತಿರುವುದನ್ನು ಕಂಡ ನನ್ನಮಿತ್ರನ ಹುಡುಗ: “ಆತನನ್ನು ಎಲ್ಲಿಗೆ ಕೊಂಡೊ ಯನ್ಛಿತ್ತಾರೆ? ಎಂದು ಕೇಳಿದ. ನನ್ನ ಮಿತ್ರ ಗಂಭೀರ ಸ್ವರದಿಂದ, “ಅವ ನನ್ನು ಸಾಧಾರಣದ ಸ್ಸ ಕಕ್ಕ ಕೊಂಡೊ ಯತ್ತಿ ಲ್ಲ! ಆ ಸ್ಥಳದಲ್ಲಿ ಹಗಲಿನಲ್ಲೂ ಕತ್ತ ಲಿರುತ್ತ ದೆ. ಅಲ್ಲಿ ಬೇಕಾದ ರೀತಿಯ ಊಟ, ಉಪಚಾರ, ಮಲಗಲು ಹಾನಿಗೆ ಮೊದಲಾದುವುಗಳಿಲ್ಲ. ನುಸಿ, ತಿಗಣೆಗಳ ಕಾಟ ಆ ಸ್ಥಳದಲ್ಲಿ ಬಹಳನವಾಗಿರುತ್ತದೆ? ಎಂದು ಅವನನ್ನು ಹೆದರಿಸಿದ. ೧೦೩ ೧೦೪ ಆಗ ಅವನ ಮಗ ಮುುಗ್ಧಭಾವದಿಂದ ಕೇಳಿದ: "ಹಾಗಾದರೆ ಅವನನ್ನು ನಮ್ಮ ಮನೆಗೇ ಕರಕೊಂಡು ಹೋಗುತ್ತಿ ದ್ಹಾರೊ (ಲ .ನಾಗೇಶರಾವ$* ನಮ್ಮೂರ ಅನುಭವಿ ವೃದ್ಧರೊಬ್ಬರು ಯಾವಾಗಲೂ ನವಯುವಕರಿಗೆ ಬುದ್ದಿ ವಾದಗಳನ್ನು ಹೇಳುವಾಗ “ಮುಖ್ಯವಾಗಿ ಒಂದು ವಿಷಯ ಏನೆಂದರೆ. ಯಾವುದೇ ಕೆಲಸವನ್ನು ಬುಡದಿಂದ ಕಟ್ಟಲು ಪ್ರಾರಂ ಭಿಸಬೇಕು? ಎಂಬುದಾಗಿ ಉಪದೇಶ ವನ್ನು ಕೊಡಲು ಮರೆಯುತ್ತಿರಲಿಲ್ಲ. ಆದರೆ ಒಂದು ಬಾರಿ ಅವರಿಗೆ ಸರಿಯಾದ ತಿರುಮಂತ್ರ ಹಾಕುವ ಶಿಷ್ಕರು ದೊರಕಿ ದರು. ಅವರು ಬಾವಿ ತೊಡುವ ಕೆಲಸ ಗಾರರಾಗಿದ್ದರು. ಬಿ] ಸಚ್ಚಿದಾನಂದ ಹೆಗಡೆ ಶಿಕ್ಷಕ- ಗೋವಿಂದಾ ನೀರು ಬರ್ಫ ವಾಯಿತೆಂದರೆ ಏನಾದಂತಾಯಿತು? ಗೋವಿಂದ- ಅದರ ಬೆಲೆಯಲ್ಲಿ ಬದಲಾ ವಣೆಯಾಯಿತಂ. ೫ ೫ ಊರ ಪಟೇಲನ ಕುದುರೆಯನದ್ಸು ಊರಿನಲ್ಲೆ "ಪುಂಡ'ನೆನ್ಸಿಸಿಕೊಂಡಿದ್ದ ನಿಂಗ ಕದ್ದು ಕುದುರೆಯ ಬಾಲವನ್ನು ಕತ್ತರಿಸಿ ಬಿಟ್ಟ. ಪಟೀಲ ನಿಂಗನ ಮೇಲೆ ಅಮ- ಲ್ಹಾರರಲ್ಲಿ ದೂರನ್ನು ಕೊಂಡೊಯ್ದ. “ಅದು ನಿನ್ಫದೇ ಕುದುರೆ ಎನ್ನಲು ಸಾಶಕ್ಷ್ಯವೇನು ?? ಅಮಲ್ದಾರರು ಕೇಳಿ ದರು. “ಮಗ್ಗಲುಮನೆ ಶೆಟ್ಟರೇ ಅದಕ್ಕೆ ಸಾಕ್ಷಿ” ಎಂದ ಪಟೀಲ. 4 ನನಗೂ ಶೆಟ್ಟರೇ ಸಾಕ್ಷಿ” ಎಂದು ಕಸ್ತೂರಿ, ಫೆಬ್ರುವರಿ ೧೯೬೨ ನಿಂಗನೂ ಅವರ ಹೆಸರನ್ನೇ ಹೇಳಿದ. ಸಾಕ್ಷ್ಯ. ನುಡಿಯಜೇಕಾದ ಶೆಟ್ಟರು ಈಗ ಪೇಚಿನಲ್ಲಿ ಸಿಕ್ಕುಬಿದ್ದರು. ಕಡೆಗೆ ಅವರಿಗೆ ಒಂದುಉಪಾಯು ಹೊಳೆಯಿತು. ಅಂತೆಯೇ, 4 ಮಹಾಸ್ವಾನಿಿಯವರು ಲಾಲಿಸಬೇಕು... ಕುದುರೆಯ ಮುಂಭಾಗ ಪಟೀಲರ ಕುದುರೆಯಂತಿದೆ, ಹಿಂಭಾಗ ನಿಂಗಪ್ಪನವರ ಕುದುರೆಯಂತಿದೆ? ಎಂದು ಸಾಕ್ಷ್ಯ ನುಡಿದರು. ಕುಶಲಮತಿಗಳಾದ ಅಮಲ್ದಾರರು "ಪಟೀಲರ ಕುದರೆಯ ಬಾಲವನ್ನು ನಿಂಗ ಕತ್ತರಿಸಿದ್ದಾನೆ. ಅವನ ಕೃತ್ಯವೇ ಅದು' ಎಂದು ಶೆಟ್ಟರು ಬಹಳ ಚಾತುರಿಯಿಂದ ಆಂದುದನ್ನು ಗ್ರಹಿಸಿ ನಿಂಗನನ್ನು ದಂಡಿಸಿ ಶೆಟ್ಟಿರನ್ನು ಸನ್ಮಾನಿಸಿ ದರು. ೨ಜಿ, ಆರ್‌, ಶಂಕರ ಪ್ರಚಂಡ ಸರ್ಕಸ್‌ ಅಲ್ಲಿ ಪ್ರಾಣಿಗಳ ಗೋರಿಗಳು ಇವೆ ಲೂ ಹಳ್ಳಿಯಲ್ಲಿ ಕೆಲ ಕಾಲ ಇದ್ದಿದ್ದರೆ ನೀವು ಇದ್ಮಾಗಲೇ ಒಬ್ಬಾನೊಬ್ಬ ರೈತನ ಮುದಿ ಎತ್ತು ಸತ ರೆ ಅದನ್ನಾತ ಆತ್ಮೀಯಭಾವದಿಂದ ಗಾಡಿಯಲ್ಲಿ ಹಾಕಿ ಒಯ್ದು ಕುಟುಂಬೀಯನೊ ಬ್ಬನನ್ನೇ ಹೂಳುವಂತೆ ತನ್ನ ಹೊಲದಲ್ಲಿ ಹೂಳಿ ಅದರ ಗೋರಿ ಕಟ್ಟುವುದನ್ನು ನೋಡಿರ ಬಹುದು. ಇಲ್ಲ, ಮನೆಗೆ ದೊಡ್ಡ ಹಿತ್ತಲಿದ್ದರೆ ಬೆಕ್ಕು ನಾಯಿಗಳನ್ನು ಸಾಕುವ ಅಭಿರುಚಿ ನಿಮ ಗಿದ್ದರೆ ನೀವು ಸಾಕಿದ ನಾಯಿ- -ಬೆಕ್ಕಿನ ಮರಿ ಸತ್ತ ಕೆ ಆಗ ಅದನ್ನು ಹಿತ್ತಲಲ್ಲಿ ಗಿಡದ ಬುಡದಲ್ಲಿ ಹುಗಿಯುತ್ತಿ ರಿ. ಬಹುಶಃ "ನಿಮ್ಮ ಬಾಲ್ಯದಲ್ಲಿ ಇಂಥ ಘಟನೆ ಜರುಗಿದ್ದರೆ ನೀವು ಹಿತ್ತಲಲ್ಲಿ ಆ ಗಿಡದ ಬುಡದಲ್ಲಿ ನೋಡುತ್ತ ನಿಂತ ಸನ್ನಿವೇಶ ಗಳೆಷ್ಟೋ ನಡೆದಿರಲೂಬಹ: ದು. ಪಾ ್ರಾಣೆಗಳನ್ನು ಆತ್ಮೀಯಭಾವದಿಂದ ಸಾಕುವ ಜಸು ರೂಢಿ ನಮಗೇನೂ ಹೊಸದಲ್ಲವಾದ ರೂ ಪ್ಯಾರಿಸಿನಲ್ಲಿ ಪ್ರಾಣಿಗಳ ಸ ಸ್ಮಶಾನಭೂಮಿ ಯೊಂದಿದ್ದು ಪ್ರಯಾಣಿಕರು ಅಲ್ಲಿ ಹೋದಾಗ ಅದನ್ನು ನೆೋೀಡರಿಕ್ಕೆ ಮರೆಯುವುದಿಲ್ಲವೆಂಬುದು ಸ ಸ ರೃಕರವೆನ್ನಿಸುವುದಲ್ಲವೆ 9 ಸ್ಮಶಾನಸ್ಟಾ ನವು. ಒಂದು ಸಂಸ್ಥೆ ಯಾಗಿ ಫಾರೀಸಿನ -ಪಾಣಿಗಳ ಸಶಾನ 0 ಸಗ ಅ ರಾ.ಕ. ನಾಯಕ ಕ ಸ್ಮಶಾನಭೂಮಿ ಇದೆ. ಇಲ್ಲಿ ೪೦,೦೦೦ ಕ್ಕೂ ಮೇಲ್ಪಟ್ಟು ಪ್ರಾಣಿಗಳು ಚಿರ ನಿದ್ರೆಯಲ್ಲಿ ಪವಡಿ ಸಿವೆ. ಅವುಗಳಲ್ಲಿ ನಾಯಿಗಳು, ಬೆಕ್ಕುಗಳು, ಕೋಳಿಗಳು, ಕೋತಿಗಳು, ಮೊಲಗಳು, ಗಿಳಿ ಗಳು, ಸಿಂಹ, ಕುದುರೆ ಎಲ್ಲ ಬಗೆಯ ಪ್ರಾಣಿಗ ಿವೆ. ರಿನ್‌-ಟಿನ್‌-ಟಿನಿಣ ಎಂಬ ಹಾಲಿವುಡ್ಡಿನ ಚಲಚ್ಚಿತ್ರಗಳಲ್ಲಿ ನಟಿಸಿ ಜನಪ್ರಿಯವಾದ ನಾ- ಯಿ ಇದೆ. “ನಾನೆಂತು ನಿನ್ನನ್ನು ಮರೆಯಲಿ ?” ಎಂದು ಮರುಗಿ ಯಜಮಾನಿ ೧೮ ವರ್ಷಗಳ ಹಿಂದೆ ಹುಗಿದು ಹೋದ ಕೊತೆಟ" ಎಂಬ ಕೋಳಿ ಇದೆ. ೧೯೨೦ ರಲ್ಲಿ ದೊಡ್ಡ ರೇಸಿನಲ್ಲಿ ವಿಜಯಿಯಾದ, ಒಂದು ೇಸಿನಲ್ಲೆ ಮುಂದೆ ವೀರ ಸ್ವರ್ಗ ಪಡೆದ ಟ್ರಾಯ್‌ಟಾ ನ್‌” ಎಂಬ ಕುದುರೆ ನ, ಮತ್ತು ಈ ಸ್ಮಶಾನ ಭೂಮಿಯ ಸ್ಧಾ ಏಕೆ ಯಾದ ಶ್ರೀಮತಿ ತ ಡ್ಕುರಾಂಡ್‌ ಳಿಗೆ ೨೫ ವರ್ಷ ಸೇವೆ ಸಲ್ಲಿಸಿದ ಕ್ಷೆ ಎಮಿನಿಷ ಕುದುಕೆಯೂ ಇದೆ. ಶ್ರೀಮತಿ ಡ್ಕುರಾಂಡಳು ೧೮೯೯ ರಲ್ಲಿ ರಾಗ್‌ ಏಿಕ್ಕರ್ಸ್‌ ಐಲೆಂಡ್‌ಎಂಬ ಬಂಜರು ಭೂಮಿಯ ನ 'ಭಾಗವನ್ನು ಕೊಂಡು ಈಸ ಟಪಾನಭೂ- ಮಿಯನ್ನು ಸ್ಥಾಪಿಸಿದಳು. ಇಂದು ತೆ ಸೊಸೆ ಶೆ ಸ? ದೋ (ಜಾ ರೀಸಿನ ಅಸ್ನಿ ತನ್ನಿಬ್ಬ ರು ಸಹಾಯಿಕೆಯಕೊಂದಿಗೆ ಅದನ್ನು ಯರ್ಸ್‌ (5716705) ಸ ಉಪನೆಗರದಲ್ಲಿ ನಡೆಸುತ್ತಿ ದ್ಧಾಳೆ. 17-6-14 ೧೦೫ ೧೦೬ ಮೊಟ್ಟಿ ಮೊದಲನೆಯ ಗೋರಿ ೧೯೦೦ ನೇ ಇಸವಿಯಲ್ಲಿ ತಯಾರಾಯಿತು. ಅದು ಯಾವ ಪ್ರಾಣಿಯ ಗೋರಿ ಎಂಬು ದನ್ನು ಈಗ ಯಾರೂ ಹೇಳಲಾರರು. ನಂ. ೬ ಎಂಬ ಫಲಕ ಮತ್ತು ಕಲ್ಲಿನ ರಾಶಿ ಮಾತ್ರ ಅದರ ಗುರುತಾಗಿ ಇವೆ. ಇಲ್ಲಿ ಚದರು: ತಮ್ಮ ವ್ರೀತಿಯ ಪ್ರಾಣಿಯ ಕಳೇವರವನ್ನು ಹನ ಹುಡ್ಟು ಜಾಗ ಹತ್ತಿರದ ಸ್ಪ ಸ್ಥಳದ ಬಾಡಿಗೆ ಹೆಚ್ಚು. ದೂರದ ತುದಿಗಾದಕೆ. ಕೊಂಚ ಕಡಿಮೆ. ೧,೫೦೦ ಫ್ರಾಂಕಿನಿಂದ ಬಾಡಿಗೆ ದರ ಪ್ರಾರಂಭವಾಗು ತ್ತದೆ. ಪ್ರತಿವರ್ಷದ ರಕ್ಷಣೆಯ ಖರ್ಚಿಗಾಗಿ ೨,೦೦೦ ಫ್ರಾಂಕ್‌. ಪ್ರತಿದಿವಸ ಇಲ್ಲಿ ಪ್ರಯಾಣಿಕರು ದರ್ಶನಕ್ಕೆ ಬರುತ್ತಾರೆ. ಪ್ರವೇಶಧನ ೮೦ ಫ್ರಾಂಕ್‌, ದಿನಾಲೂ ೫೦-೧೦೦ ಜನ ಬರುತ್ತಾರೆ. ಪ್ರತಿ ಭಾನುವಾರದ ದಿನ ೬೦೦ ಜನರಾದರೂ ಬರು ತ್ತಾರೆ. ಬರುವವರು ಪ್ರಯಾಣಿಕರು, ಶಾಲೆಯ ವಿದ್ಯಾ ;ರ್ಥಿಗಳು, ಧರ್ಮಗುರುಗಳೂ ಉಂಟು. ತಮ್ಮ ತಮ್ಮ ಪ ವ್ರಿಯಪ್ರಾಣಿಯ ಗೋರಿಯನ್ನು ಕಾಣಲು ವಾರಕ್ಕೆ ಯೂ ಬಾರಿ ಬರುವವರೂ ಇದ್ದಾರೆ. ಜಾ ಗೋರಿಯ ಮೇಲೆ ಹೂ ಎರೆದು ಹೋಗುತ್ತಾರೆ. ನೀರು ಹನಿಸಿ ಹೋಗು ತ್ತಾರೆ. ಕ್ರಿಸ್‌ಮಸ್‌ ದಿನ ಕ್ರಿಸ್‌ಮಸ್‌ ಗಿಡಗ ಳನ್ನೂ ತರುತ್ತಾರೆ. ಅಲ್ಲಿ ನಿಮ್ಮೊಡನೆ ಮಾತಾಡುವಾಗ ಪ್ರವಾಸಿ ಕರ 'ತೆಗಳನ್ನು ಅಲ್ಲಿಯ ಹಾ ಸುತು ನಿಮಗೆ ಸುತು ಅವನ್ನು ಕೇಳಿದರೆ ಪ್ರಾಣಿಗಳ ಬಗೆಗಿರುವ ಮಾನವ ಹೈದಯದ ಆಸ್ಚೆಯ ಅನುಭವಗಳು ನಿಮ್ಮ ಮನಸ್ಸನ್ನು ಮುಗ್ದ ಗೊಳಿಸುವವು. ರಿನ್‌-ಟಿನ?-ಟಿನ: ನಾಯಿಯ ಗೋರಿಯ ಬಳಿ ಬಂದು ಒಬ್ಬ ಜರ್ಮನ್‌ ಮನುಷ್ಯ ಏವ್ರಯ ಸಖನನ್ನು ಕಳೆದುಕೊಂಡಂತೆ ಅತ್ತಿದ್ದ. ಆತ ಅಂದು ಪೂರ. ನಿರಾಹಾರ ಮಾಡಿದ. ತೀರ ಬಡವ; ಆದರೂ ಹೈದಯ ಬಡವಾಗಿರಲಿಲ್ಲ. ಕಸ್ತೂರಿ ಫೆಬ್ರುವರಿ ೧೯೬೨ ಅಂತೆಯೆ ಊಟದ ಖರ್ಚನ್ನು ಆತ ಗೋರಿ ಗೇರಿಸಲು ಹೂ ಕೊಳ್ಳಲು ಉಪಯೋಗಿಸಿದ. ಮತ್ತೊ ಮ್ಮೆ ಒಬ್ಬ ಕುರುಡ ಶಸ್ತ್ರಕ್ರಿ ಯೆ ಯಿಂದ ತನ್ನ ದ _ ದೊರಕಿಸಿಕೊಂಡ. ಆದರೆ ಆವರೆಗೂ ತರಗ ದಾರಿ ತೋರಿಸ ಸುತ್ತಿದ್ದ ಅವನ ನಾಯಿ ಇವನ ಕಣ್ಣು ಬಂದ ಮರುದಿ ನವೇ ಮಡಿಯಿತು. ಇನ್ನು ತನ್ನ ಜೀವಿತಕಾರ್ಯ ಮುಗಿಯಿತೆಂದದು ಬಗೆದಿರಬೇಕು! ಪಾಪ। ಈ ಮಾತು ಅವನ ಮನಸ್ಸಿಗೆ ಎಷ್ಟು ಹತ್ತಿತೆಂದರೆ ಆ ನಾಯಿಯನ್ನು ದ ರುದ್ರ ಭೂಮಿಯಲ್ಲಿ ಹುಗಿಯ ಬಂದಾಗ ಅವನ ಕಣ್ಣಿಗೆ ಕತ್ತಲೆ ಬಂದು ಬಿಟ್ಟಿತು. ಒಮ್ಮೆ ಒಬ್ಬ ಎಂಟು ಹತ್ತು ವರ್ಷದ ಕುವರಿ ತನ್ನ ಮೊಲವನ್ನು ಹೂಳಲು ಬಂದಿದ್ದಳು. ಆಗ ಆರದ ವೇದನೆ ಹೇಳಲಾಸಲ್ಲ. "ತನ್ನ ಪುಟ್ಟ ಮೈ ಯ ರೋಮ ಕೋಮದಿಂದಲೂ ಕಣ್ಣೇರು ಜಾ ಅತ್ತಳಾಕೆ. ಸಹಾಯಿಕೆಯು ಹೇಳುವ ಒಂದು ಮೋಜನ ಸಂಗತಿ ಎಂದರೆ “ಇಲ್ಲಿ ಬರುವ ಪ್ರತಿ ಒಬ್ಬರೂ ತಾವಿನ್ನು ಹೊಸ ಪ್ರಾಣಿಯನ್ನು ಕವ ಬಂತೆಪ ಪ್ರತಿಜ್ಞೆ ಮಾಡುತ್ತಾ ಸ ಮುಂದೊಂದು ವರ್ಷದಲ್ಲಿ ಅವರ ಸ್ಮಶಾನವೈ ರಾಗ್ಯವಳಿದದ್ದು ಕಂಡುಬರುತ್ತದೆ” ಎಂಬ ಆಸಿ ಆಗ ಆಕೆ ತಾನು ಮಾತ್ರ ಆ ವರ್ಗಕ್ಕೆ ಸೇರಿದವಳಲ್ಲ; ಮತ್ತೆ ಈ ದುಃಖ ಬೇಡೆಂದು ಒಮ್ಮೆ ನಾಯಿ ಸತ್ತ ಮೇಲೆ ಬೇರೆ ನಾಯಿಯನ್ನ ತಾನು ತಂದಿಲ್ಲ ವೆಂದೂ ತಪ್ಪದೇ ಜೀಳುತ್ತಾಳೆ. ಆಗ ಅವಳ ಕಣಗಳು ಜ್‌ ರ್ರ್ರವಾಗದಿ ರುವುದಿಲ್ಲ. ಸುಜ ಪ್ರಾಣಿಗಳನ್ನು ಈ ಲೋಕ ದಿಂದ ಬೀಳ್ಕೊಡಲೇನೋ ಎಂಬಂತೆ ಕಿನಕಾ- ಏನ ಬಟ್ಟೆಯಲ್ಲಿ ಸುತ್ತಿ ಬುಟ್ಟಿಯಲ್ಲಿ ಹಾಕಿ ನೋ ವಾಗಬಾರದೆಂಬಂತೆ ಇಟ್ಟು ಹುಗಿಯುತ್ತಾರೆ. ಇನ್ನು ಹಲವು ಸಲ ಸೂಟ್‌ಕೇಸಿನಲ್ಲಿ ಮಲಗಿಸಿ ಅದನ್ನೇ ಹುಗಿಯುತ್ತಾರೆ. ರಿನ್‌-ಟಿನ್‌-ಟಿನ್‌ ವನ್ನು ಈಗಿನ ಸಂಚಾಲಿಕೆ ತನ್ನ ಖರ್ಚಿನಿಂದ ಪ್ಯಾರೀಸಿನ ಪ್ರಾಣಿಗಳ ಸ್ಮಶಾನ ೧೦೭ ಬಂಗರಿಸಿ ಇಹಲೋಕದಿಂದ ಬೀಳ್ಕೊಟ್ಟಿದ್ದಳು. ಗೋರಿಯ ಕಲ್ಲಿನ ಮೇಲೆ ಹೆಸರು, ತಾರೀಖು, ಬಹಳವಾದರೆ ಪ್ರಾಣಿಯ ಚಿತ್ರ ಇವಿಷ್ಟನ್ನು ಕೊರೆದಿರುತ್ತಾರೆ. ಐದು ಪೋಲೀಸ್‌ನಾಯಿಗಳ ಗೋರಿಯ ಕಲ್ಲು ಮನುಷ್ಯಗಾತ್ರ ದ್ಮಿವೆ. ಯುದ್ಧದ "ನಾಯಿಗಳನ್ನೂ ಹೊತಿದ್ದಾರೆ. ಡಿಕ್‌, ಬ್ಲಾ ೫ ಕಾಸ್ಸಾ ಇರ ಅವು ಗಳ ಹೆಸ ಬು ಅವುಗಳ ಕಲ್ಲುಗಳಿಂದ ಅವು ಯಾವ ದೇಶದ, ಯಾವ ಸಡಯನೇ ಬರು ಗೊ ತ್ತಾಗುತ್ತದೆ. ಸ್ಮೃತಿಯ ಮುಂದೆ ಅವುಗಳ ಜೀವಿ ತದ ಸಾಹಸಗಳು ಮಿಂಚಿ ಹೋಗುತವೆ. ಮಾರ್ಕಿಸ್‌ ಮತ್ತು ಟೋನಿ ಎಂಬೆರಡು ರಾಜಮನೆತನದ ಸಾಕುನಾಯಿಗಳ ಗೋರಿಯ ಮೇಲೆ ಅವುಗಳ ಪ್ರತಿಮೆಗಳಿವೆ. ಅವನ್ನು ಕಂಡ ವರು ಅವುಗಳ ಮ್ಶೆ ಮೇಲೆ ಕ್ಸ ಯಾಡಿಸೆದೆ ಮುಂದೆ ಹೋಗುವುದೇ ಗೋರಿಯ ಲ್ಲಿನ ಮೇಲಿನ ಒಕ್ಕಣೆಗಳು ಬಹಳ ಸಲ ಸಾಮಾನ್ಯವಾದರೂ ಕೆಲವು ಕಡೆ ಬಲು ಮೋಜಿನವಾಗಿರುತ್ತವೆ. ಒಂದು ಕಡೆ “ ನನ್ನೆ "ಭ್ರಮಂತಿ'ಯ ಏಕ ಮಾತ್ರ ಮಿತ್ರ.” ಮತ್ತೊಂದು ಕಡೆ. «ಈ ವರೆಗೆ ನಗಿಸಿದೆ. ಇಂದು ಅಳಿಸಿದೆ.” ಮತ್ತೊಂದು ಕಡೆ, “ ಇಂದಿಲ್ಲ ನಾಳೆ; ಒಮ್ಮೆ ಒ್ಚಿಗೆ ಸೇರೋಣ,” “ ಸುಖದಃಖದ ಸಮಭಾಗಿ.” . * ನನಗೆ ನೀನೊಬ್ಬ ನೇ ಇದ್ದೆ. ನಾನೊಬ್ಬನೇ ನಿನಗಿದ್ದೆ.' "ಜನಜೀವನವನ್ನು ಹೆಚ್ಚೆ ಚ್ಚು ನೋಡಿದಂತೆ ನನ್ನ ನಾಯಿಯನ್ನು ಹೆಚ್ಚ ಚ್ಚು ಪ್ರೀತಿಸಿದೆನು.' ಓಲ ಭಾವ ಪ ರು ಯಾರ ಮನಸ್ಸನ್ನಾ ದರೂ ಆ ಗಂಭೀರ ವಾತಾವರಣದಲ್ಲಿ ಭಾರಗೊಳಿಸ ದಿರಲಾರವು. ಮತ್ತೊಂದು ಕತೆ ಶೇಳಿ. ಇದು ಬೀರ ಎಂಬ ನಾಯಿಯದು. ಇದು ಹುಟ್ಟಿದ್ದು ೧೭ ತಾರೀ ಖಗೆ. ಇದರ ಒಡೆಯನು ೧೭ ವರ್ಷದವನಿದ್ಮಾಗ ಇದು ೧೭ ದಿನದ್ಮಿದ್ದಾಗ ಇದನ್ನಾತ ಸಾಕಿದ. ಇದು ಸತ್ತಾಗ ೧೭ ವರ್ಷದ್ಕೇ ಇತು ಬ್ಯಾರಿ ಎಂಬ ನಾಯಿಯ ಗೋರಿಯ ಮೇಲೆ ಅದರ ಯತೋಗಾಥೆ ಇದೆ. “೪೦ ಜನರ ಪ್ರಾಣ ಉಳಿಸಿದ ವೀರ ಬ್ಯಾರಿ ೪೧ನೆಯವನಿಂದ ಹತ ವಾಯಿತು.” ರ -೦೫9ನಲ-ಂ--. ಧರ್ಮದ್ರೋಹ! ೮೭೦ ರ ಮಾತು. ಪಾದ್ರಿ ಯವರು ಆಧ ಕ್ಷರಾಗಿದ್ದ ಗ ಕಕ್ಷ ಸೆ ಕಾಲೇಜಿನ “ಡುರಾಗ “4 ಈ ಜಗತ್ತು ಇದು ಸರಿಬರಲಿನ್ಲ. ಒಂದು ಸಣ್ಣ ಕಾಲೇಜಿನ ಸೆ ಜ್‌ ಸಮ್ಮೇಲನಕ್ಕೆ ಒಬ್ಬ ಚಕ 4 ಚರ್ಚೆ “ಪೂರ್ಣಿ ವಿಕಾಸಗೊಂಡಿದೆ. ಮುಂದೆ ವಿಕಾಸ ವಾಗುವುದು ಶಕ್ಕವಿಲ್ಲ? ಎಂದರು ಪಾದ್ರಿ ಮಹಾಶಯರು. ಆದರೆ ಪಿ ಪ್ರಿನ್ಸಿಪಾಲರಿಗೆ "ಇನ್ನು ೫೦ ವರ್ಷಗಳಲ್ಲಿ ಮನುಷ್ಯ ಪಕ್ಷಿಗಳಂತೆ ಹಾರಾಡ ಬಹುದೆಂದು ನನಗನಿಸುತ್ತದೆ. ಎಂದರವರು. “ ಛೆಛೆ! ಹಕ್ಕನು ಸುಳ್ಳೇ ಸುಳ್ಳು! ಕೇವಲ ದೇವದೂತರಿಗಷ್ಟೇ ಕೊಟ್ಟ ರುವನು ಪರಮೇಶ್ವ ರ, ಹಾರಾಡುವ ನೀವು ಹೀಗೆ ಹೇಳಿ ಧರ್ಮದ್ರೊ ೀಹ ಮೊಡುತ್ತಿ ತುಳ್‌ ಎಂದರು ಪಾದ್ರಿ 11 ಈ ಪಾದ್ರಿ ಯವರೇ ನಿಲ ನ್‌ 12! ಮಂದಿ ಕೆಲವು ವರ್ಷಗಳಲ್ಲೆ ೯ ಅವರ ಪುತ್ರರಿಬ್ಬರೂ-. ಅರಿನಿಲ್‌ ಮತ್ತು ವಿಲ್ಬರ್‌... ವಮೊಟ್ಟನೊದಲ ನಿಮಾನ ಯಾನ ಕ ಸಂಗ್ರಹ : ಉಮೇಶ, ಅದೊಂದು ರಹಸ್ಯಮಯ ಮನೋವ್ಯಾಪಾರವಾಗಿದೆ ಭಯವೆಂಬ ಅಂ೦ಂಬುರೋಗ ಹೆ. ಸಾಯಬೇಡ ಎನ್ನುವುದನ್ನು ನೀವು ಕೇಳಿದ್ದೀರಿ. ಈ ಮಾತೇನೂ ಅತಿಶಯೋಕ್ತಿ ಯಲ್ಲ. ಕೇವಲ ಭಯದಿಂದಲೇ ಪ್ರಾಣ ನೀಗು ವವರೆಷ್ಟೋ ಮಂದಿ ಇದ್ದಾರೆ. ಹಾವು ( ಕೇವಲ ವಷಾರಿ) ಕಡಿದರೆ ಮನುಷ್ಯ ಸಾಯುತ್ತಾನೆ 'ಎಂಬುದು ನಿಜವಾದುದರಿಂದ ಹಾವು ಎಂದರೆ ಜನ ಹೆದರುತ್ತಾರೆ. ಈ ಹೆದರಿಕೆ.ಭಯ ಎಷ್ಟು ಆಳವಾಗಿರುತ್ತದೆಂದರೆ ವಿಷಜ(ನ ಹಾವು ಕಡಿ ದಾಗಲೂ ಕೂಡ ಎಷ್ಟೋ ಜನ “ಹಾವು ಕಡಿ ಯಿತು ಇನ್ನು ಸಾಯುವುದು ಖಂಡಿತ” ಎಂಬ ಭಯಮಾತ್ರದಿಂದಲೇ ಸತ್ತುಹೋಗುತ್ತಾರೆ. ಇದೊಂದೇ ಅಲ್ಪ. ಭಯದ ನಾನಾ ಪ್ರಕಾರ ಗಳೂ ಇದೇ ಬಗೆಯ ಕೇಡನ್ನು ಮನುಷ್ಯನಿ- ಗುಂಟುಮಾಡುತ್ತವೆ. ಕಾಲರಾ ಮೊದಲಾದ ಸಾಂಕ್ರಾಮಿಕ ರೋಗಗಳಿಗಿಂತಲೂ ಹೆಚ್ಚು ಪ್ರಬಲವಾದ ಸಾಂಕ್ರಾಮಿಕವಾಗಿದೆ. ಈ ಭಯ ರೋಗ. ಯಾವ ಕಾರಣವಿರದಿದ್ದರೂ ಮನುಷ್ಯ ಒಮ್ಮಿಂದೊಮೆ ಯಾವುದೊ ಅಜ್ಞಾತವಾದ ಭಯದಿಂದ ಕಂಗೆಡಹತ್ತುತ್ತಾನೆ. ಯಾತಕ್ಕೆ ಈ ಭಯ, ಯಾವ ಭಯ ಇದು ಐಂಬಿತ್ಯಾದಿಗಳು ಅವನಿಗೆ ತಿಳಿಯದೆ ಹೋದರೂ ಅವನ ಎದೆ ಹೊಡದುಕೊಳ್ಳುವುದು ಮಾತ್ರ ನಿಲ್ಲುವುದಿಲ್ಲ. ಒಮ್ಮೆ ಜಾನ್‌ ಜೋನ್ಸ್‌ ಎಂಬಾತ ನಿತ್ಯ ದಂತೆ ತನ್ನ ಕೆಲಸಕ್ಕೆ ಹೋಗಲು ಬಸ್‌ ಏರಿದ. ಉತ್ಸಾಹಭರಿತನಾಗಿದ್ದ ಆತ ಸಿಳ್ಳು ಹಾಕು ತ್ತಲೇ ಒಂದು ಸೀಟಿನ ಮೇಲೆ ಕುಳಿತ. ಅವನ ೧೦೮ ಗಂಗಾಧರ ಮುಂದುಗಡೆ ಕುಳಿತಿದ್ದಾತ ತನ ಮುಖದೆದುರು ವೃತ್ತಪತ್ರಿಕೆಯೊಂದನ್ನು ಹಿಡಿದುಕೊಂಡಿದ್ದ. ಅವನ ಮುಖದಲ್ಲಿ ಅಂಜಿಕೆ ಮೂಡಿತ್ತು, ಉದ್ವಿ ಗತೆ ಇತ್ತು ಎಂಬುದು ಜಾನನಿಗೆ ತಿಳಿಯುವಂ ತಿರಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಜಾನನಿಗೆ ಏನೊ ಒಂದು ಬಗೆಯ ಅಂಜಿಕೆ-ಅಸ್ವಸ್ಥತೆ ಉಂಟಾಯಿತು. ಕಾರಣ ತಿಳಿಯದೆ ಆತ ಕಂಗೆಟ್ಟಿ. ಈ ಅಜ್ಞಾತ ಭಯನಿವಾರಣೆ ಮಾಡಿ ಕೊಳ್ಳುವುದು ಅವನಿಗೆ ಸಾಧ್ಯವೂ ಅಗಲಿಲ್ಲ. ಅದೇಕೆ. ಹಾಗಾಯಿತು ಎಂಬುದನ್ನೀಗೆ ವಿಜ್ಞಾನ ವಿವರಿಸಬಲ್ಲುದಾಗಿದೆ. ಪ್ರಯೋಗ ಶಾಲೆಗಳಲ್ಲಿ ನಡೆಸಿದ ಪ್ರಯೋಗಗಳಿಂದ ಭಯ ವೆಂಬುದು ಅತಿ ಘೋರ ಸಾಂಕ್ರಾಮಿಕ ಜಡ್ಡಿ ಗಿಂತಲೂ ಹೆಚ್ಚು ಸಾಂಕ್ರಾಮಿಕವಾಗಿದೆ ಎಂಬುದು ಖಚಿತವಾಗಿದೆ. ಭಯಪೀಡಿತರಾದ ವರ ಬಳಿಯಲ್ಲಿ ನಿಂತಿರುವವರು ಅಜ್ಞಾತ ಭಯ ಕ್ಕೊಳಗಾಗುತ್ತಾರೆಂದು ಕಂಡುಬಂದಿದೆ. ಕಾಲಿ ಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆಸಿದ ಪ್ರಯೋಗಗಳು ಭಯಪೀಡಿತರ ಧ್ವನಿಯ ರಿಕಾರ್ಡುಗಳನ್ನು ಕೇಳಿಸಿದರೆ ನಾವು ನೀವು ಕೂಡ ಭಯಪೀಡಿತರಾಗಬಹುದು ಎಂಬುದನ್ನು ತೋರಿಸಿಕೊಟ್ಟಿವೆ. | ವ ವಿಶ್ವವಿದ್ಯಾಲಯದಲ್ಲಿ ಇಪ್ಪತ್ತೆರಡು ಮನಃ ಶಾಸ್ತ್ರಜ್ಞರನ್ನು ಪ್ರಯೋಗಕ್ಕೊಳಪಡಿಸಿದರು. ಮೊದಲಿಗೆ ಸೆಲ ನರದೌರ್ಬಲ್ಯರೋಗಿಗಳು ತಮ್ಮ ಅಂಜಿಕೆ, ಉದ್ವಿಗ್ನತೆ, ಚಿಂತೆಗಳ ಬಗ್ಗೆ ಭಯವೆಂಬ ಅಂಟುರೋಗ ನಡೆಸಿದ ಸಂಭಾಷಣೆಯ ರಿಕಾರ್ಡು ಮಾಡಿ ಕೊಂಡು ಬಳಿಕ ಅವನ್ನು ಈ ಮನಃಶಾಸ್ತ್ರ ಜ್ಞ- ಕಿದುರು ನುಡಿಸಲಾಯಿತು. ಧ್ವನಿ ಮುದ್ರಿಕೆ ಗಳನ್ನು ಕೇಳುತ್ತ ಹೋದಂತೆ ಆ ಮನಃಶಾಸ್ತ್ರ- ಜ್ಹರ ಮುಖದಲ್ಲಿ ಅಂಜಿಕೆ ಉದ್ವೇಗಗಳು ಮೂಡಿ ದವು. ಪ್ರಯೋಗಾನಂತರದಲ್ಲಿ ಆ ಶಾಸ್ತ್ರಜ್ಞ ಕೆಲ್ಲ ತಾವು ಕೂಡ ಸಂಭಾಷಣೆ ನಡೆಸಿದ್ದ ಆ ಕೋಗಿಗಳಷ್ಟೇ ವ್ಯಾಕುಲರಾಗಿದ್ದೆವೆಂದು ಹೇಳಿ ದರು. ಅಕಸ್ಮಾತ್ತಾಗಿ ನಿಮಗೆ ನಿಷ್ಕಾರಣವಾಗಿ ಹೆದ ರಿಕೆಯೆನಿಸಿದರೆ ನೀವು ಅದನ್ನು ಇನ್ನಾರಿಂದಲೋ ಪಡೆದಿರುವ ಸಂಭವವೇ ಹೆಚ್ಚಾಗಿರುತ್ತದೆ. ಇತ್ತೀ ಚಿನ ಅಭ್ಯಾಸ ಪ್ರಯೋಗಗಳಿಂದ ನಮ್ಮ ಅಂಜಿಕೆ ಗಳಲ್ಲಿ ಹೆಚ್ಚಿನವು ನಮ್ಮಲ್ಲಿಯೇ ಹುಟ್ಟಿರದೆ ಮತ್ತಾವನ ಮನಸ್ಸಿನಿಂದಲೊ ನಮ್ಮಲ್ಲಿಗೆ ತೇಲಿ ಬಂದವುಗಳಿರುತ್ತವೆಂದು ಕಂಡುಬಂದಿದೆ. ಆದರೆ ಯಾರಿಂದ ನಿಮಗೆ ನೆಗಡಿ ಅಂಟಿಕೊಂಡಿತು ಎಂದು ತಿಳಿಯುವುದು ಎಷ್ಟು ಕಠಿನವೋ ಅಷ್ಟೇ ಭಯ ಯಾರಿಂದ ತಗಲಿತು ಎಂದು ತಿಳಿಯು ವುದೂ ಕಠಿಣವಾದದ್ಕಾಗಿದೆ. ತ್ರ ಅಜ್ಞಾತ ಭಯಗಳು ಎಷ್ಟು ಕಾಲ ನಮ್ಮನ್ನು ವೀಡಿಸಬಲ್ಲವು, ಎಷ್ಟು ಜನರನ್ನು ಅವು ಪೀಡಿಸಬಲ್ಲವು ಎಂಬುದನ್ನು ಅಂದಾಜು ಕಟ್ಟಲು ಕೂಡ ಮನಃಶಾಸ್ತ್ರಜ್ಞರು ಪ್ರಯತ್ನ ಮಾಡಲಾರರು. ಏಕೆಂದರೆ ಈ ಸಾಂಕ್ರಾಮಿಕ ಪಿಡುಗಿನಿಂದ ಯಾರೂ ತಪ್ಪಿಸಿಕೊಳ್ಳಲಾರರು. ಮನುಷ್ಯರಿಂದ ಈ ಭಯಕೋಗ ಪ್ರಾಣಿಗಳಿಗೆ ಕೂಡ ಅಂಟಿಕೊಳ್ಳುತ್ತದೆ ಎಂದು ಸಂಶೋಧ ಕರು ಗೊತ್ತುಮಾಡಿಕೊಂಡಿದ್ದಾಕೆ. ತಾಯಿ ಅಂಜಿ ಗಾಬರಿಯಾದಾಗ ಅವಳ ತೊಡೆಯ ಮೇಲೆ ಮಲಗಿರುವ ಮಗು ಅಳಲು ಪ್ರಾರಂಭಿಸುವುದನ್ನು ಉದಾಹರಣೆಯಾಗಿ ಮನ ಶಾಸ್ತ್ರಜ್ಞ ಜಾರ್ಜ್‌ ಎಚ್‌. ಪ್ರೆಸ್ಟ್‌ನ್‌ ಹೇಳು ತ್ತಾರೆ. ಅನೇಕ ಚಿಕ್ಕ ಮಕ್ಕಳು ರಾತ್ರಿ ಸರಿ ಯಾಗಿ ನಿದ್ದೆ ಮಾಡದಿರುವುದಕ್ಕೆ ತಮ್ಮ ಮಕ್ಕ ೧೦೯ ಗೆ ರಾತ್ರಿ ಎಲ್ಲಿ ಏನಾಗುತ್ತದೊ ಎಂದು ತಾಯಂದಿರ ಮನದಲ್ಲಿರುವ ಭಯವೇ ಕಾರಣ ವಾಗಿರುತ್ತದೆಂದು ಅವರು ಹೇಳುತ್ತಾರೆ. ತಾಯಿಯ ಮನದಲ್ಲಿ ಮೂಡಿರುವ ಈ ಭಯವು ತತ್‌ಕ್ಷಣ ಮಗುವಿನ ಮನಸ್ಸಿನಲ್ಲಿ ಸೇರಿಕೊಂಡು ಅದನ್ನು ಅಸ್ವಸ್ಥ ಗೊಳಿಸುತ್ತದೆ. ಭಯದ ಪರಿಣಾಮ ನಮ್ಮ ವಿಚಾರಶಕ್ತಿಯ ಮೇಲೂ ಆಗುತ್ತದೆ. ಸಾಮಾನ್ಯ ಅಂಜಿಕೆ ವಿಚಾರಶಕ್ತಿಯನ್ನು ತುಸು ಕುಂಠಿತಗೊಳಿಸಿದರೆ ಅತಿ ಭಯವು ಅದನ್ನಿಡಿಯಾಗಿ ತೊಡೆದುಹಾಕ ಬಲ್ಲದು. ಸಭಾಕಂಪದಿಂದ ಮನುಷ್ಯ ಹೇಳಬೇ- ಕಾದ ಮಾತುಗಳೆಲ್ಲವನ್ನೂ ಮರೆತು ಕಂಗೆಟ್ಟು ಬೆವತು ಒಂದಕ್ಷರ ಉಚ್ಚರಿಸಲಾರದೆ ಕುಳಿತ ದೃಶ್ಯಗಳನ್ನು ಅನೇಕರು ನೋಡಿರಬಹುದು. ಅತ್ಯಂತ ಪ್ರಬಲ ಭಯದಿಂದ ಪೀಡಿತನಾದ ಮನುಷ್ಯ ತನ್ನ ಹೆಸರನ್ನೆ ಮರೆತುಬಿಡುವ ಸಂಭ ವವೂ ಇದೆ. ಭಯದಿಂದ ಮನಸ್ಸಿನ ಮೇಲೆ ಪರಿಣಾಮ ವಾಗುವಂತೆ ದೇಹದ ಮೇಲೂ ಆಗುತ್ತದೆ. ನ್ಯೂಯಾರ್ಕ್‌ ಅಕಾಡಮಿಯ ಎಜ್ಞಾನಿಗಳು ಭಯವು ದೇಹದಲ್ಲಿ ಒಂದು ರಹಸ್ಯಮಯ ರಾಸಾ ಯನಿಕ ದ್ರಾವಕವನ್ನು ಹುಟ್ಟಿಸಿ ರಕ್ತದಲ್ಲಿ ಹರಿಸಿ ಆ ಮೂಲಕ ಪ್ರಮುಖ ಅಂಗಗಳು ಆಕುಂಚನ ಹೊಂದುವಂತೆ ಮಾಡುತ್ತವೆ ಎಂದು ಕಂಡು ಹಿಡಿದಿದ್ದಾರೆ. ಭಯನಿವಾರಣೆಯಾದೊಡನೆ ಈ ನೂತನ ದ್ರಾವಕ ಇದ್ದಕ್ಕಿದ್ದಂತೆ ರಕ್ತದಿಂದ ಮಾಯವಾಗಿಬಿಡುತ್ತದೆ. ಬಹುಶಃ ಈ ದ್ರಾವ ಕವೇ ಭಯದಿಂದ ದೇಹದ ಮೇಲೆ ಆಗುವ ಪರಿ ಣಾಮಗಳಿಗೆ ಕಾರಣವಾಗಿರಬೇಕು ಎಂದು ವಿಜ್ಞಾನಿಗಳ ಅಂಬೋಣವಿದೆ. ಹೈದಯವಿಕಾರ, ಬಹುಮೂತ್ರ, ರಕ್ತದ ಒತ್ತಡ, ದಮ್ಮು ಮುಂ- ತಾದ ಅನೇಕ ರೋಗಗಳಿಗೆ ಶಾಶ್ಚತ ಭಯ-- ಉದ್ವಿಗ್ನತೆಗಳು ಕಾರಣವಾಗಿರುತ್ತವೆಂದು ಇಂದು ವೈದ್ಯರು ಹೇಳುವಂತಾಗಿದೆ. ಮ ರಹಸ್ಯಮಯ ದ್ರಾವಕದ ಸ್ವರೂಪ ಇತ್ಕಾ ೧೧೦ ದಿಗಳ ಬಗ್ಗೆ ವಿಜಾ ನಿಗಳಿಗೆ ಇನ್ನೂ ಪೂರ್ಣ ಮಾಹಿತಿ ಸಿಕ್ಕ ಲ್ಲ. ಆದಕೆ ಅದು ನಮ್ಮ ದೇಹದ ಆಂತರಿಕ ಜಿತ ಕಾರ್ಯಕ್ಕೆ ಆತಂಕ ವುಂಟು ಮಾಡುತ್ತದೆಂದು ಮಾತ. ಪ ಸ್ರ್ಷಯೋಗಗ ಳಿಂದ ತಿಳಿದಿದೆ. ಭಯದಿಂದ ತತ್‌ಕ್ಷಣ ಸಾವು ಬಂದ ಉದಾ ಹರಣೆಗಳೆಷ್ಟೊ ಇವೆ. ವಿಷಹೀನ ಹಾವು ಕಡಿ ದಾಗಲೂ ವಿಷಾರಿ ಹಾವು ಕಡಿಯಿತು ಎಂಬ ಭ್ರಮೆಯಿಂದ ಸತ್ತವರ ಕಥೆಗಳಂತೂ ಸರಿಯೆ. ಭಟಿದ ಇನ್ನೂ ಹಲಬಗೆಯ ವಿಚಿತ್ರ ಮರಣ ಗಳಿಗೆ ತುತ್ತಾ ದವರಿದ್ದಾ ರೆ ಅಲಬಾಮಾದಲ್ಲಿ ಜೇವನ್ಸ್‌ ಇಮೆಟ್‌ ಡೇವಿಸ್‌ ಎಂಬ ಹದಿನೈ ದು ವರ್ಷ ಪ್ರಾಯದ ಹುಡುಗರಿಗೆ ನೀರೆಂದರೆ ಬಲ್ಲಿ ಲ್ಲದ ಹೆದೌಕೆಯಿತ್ತು. ಒಂದು ದಿನ ಆತ ಗೆಳೆ ಯರ ಅವಹೇಳನದಿಂದ ಖತಿಗೊಂಡು ಸೇಂಟ ಬರ್ನಾರ್ಡ್‌ ಕಾಲೇಜ ಕ್ಯಾಂಪಸ್‌ನಲ್ಲಿದ್ದ ಟೊಂಕಮಟ್ಟ ಆಳವಾದ ಹೊಂಡದಲ್ಲಿ ಜಿಗಿದ. ಅಲ್ಲಿ ಕೆಲ ಸ್ಹಣಗಳ ವರೆಗೆ ಸುಮ್ಮನೆ ನಿಂತ ಆತ ಓಮೆ ಲೆ ಮುಗ್ಗರಿಸಿ ಬಿದ್ದು “ಬದುಕಿಸಿರಿ” ಎಂದು ೪1 ಕಾಂಡ' ಆತ ಮಳುಗುವ ಮೊದಲೆ ಅವನನ್ನು ಹೊರಕ್ಕೆ ಳೆದರಾದರೂ ಅಷ್ಟರಲೆ ಸತು ಸ್ತಿ ಹೋಗಿದ್ದ. ಸ ಭಯದಿಂದ ಚ ಪ್ರಾಣ ಹಾರಿಹೋಗಿತ್ತು. ತತ್‌ಕ್ಷಣ ಕೊಲ್ಲುವ ಭಯಜತೆ ನಿದಾನವಾಗಿ ಕೊಲ್ಲುವ ಭಯಗಳೂ ಹಣದ ಜೋಷಪಾಸನೆಗೆ .. ಕಸ್ತೂರಿ ಫೆಬ್ರುವರಿ ೧೯೬೨ ಇವೆ. ಬ್ರಿಟನ್ನ ನಲ್ಲಿ ಇತ್ತೀಚೆಗೆ ಒಂದು ಸಾಕ್ಷಿ ಚಿತ್ರ ದಿಂದ ಭಯ. ಹುಟ್ಟಿಸ ುವಂಥ ಸನ್ನಿವೇಶ ವೊಂದನ್ನು ಕತ್ತರಿಸಿ ೫ ಸಜಿ! ಅದನ್ನು ನೋಡಿದವರಲ್ಲಿ ಅನೇಕರು ಎಚ್ಚರ ದಬ್ಬಿ ದ ರು. ಭಯದಿಂದ ರಾತ್ರಿ ಬೆಳಗಾಗುವುದರೊಳಗಾಗಿ ಕೂದಲು ಬೆಳ ಗಾಗಿಬಿಡುವುದೆಂಬುದೂ ಸತ್ಯ ವಾದ ಮಾತೇ "ಗಿದ್ದ. ಮನುಷ್ಯ 1 ಡಾಗ ಅವನ ದೃಷ್ಟಿ ಶಕ್ತಿ ಘು ಂಶಿತವಾಗುತ್ತ ದೆ ಎಂದು ಕಣ್ಣಿನ ಡಾಕ್ಟರುಗಳಿಗೆ ಅನುಭವ ವಾಗಿದೆ. ಅದರಂತೆ ಮನುಷ್ಯ ನ ವಿವೇಕ ಬುದ್ಧಿ ಹರಿತ ವಾದಷ್ಟೂ ಭಯತ್ರಸ ಸ್ಪನಾಗುವುದು ಕಡಿಮೆ ಎಂದು ವಿಜ್ಞಾನವು ಕಂಡುಹಿಡಿದಿದೆ.ಅಲಬಾಮಾ ಕಾಲೇಜನಲ್ಲಿ ಈ ಬಗ್ಗೆ ನಡೆಸಿದ ಪ್ರಯೋಗ ಗಳು ಇದಕ್ಕೆ ಸಾಕ್ಷಿಯಾಗಿವೆ. ವಿದ್ಯಾವಂತ ನಾದ ನಾಗರಿಕನಿಗಿಂತಲೂ ಅವಿದ್ಯಾವಂತನಾದ ವನಲ್ಲಿ ಹೆಚ್ಚು ಭಯಗಳು ಇರುವುದಕ್ಕೆ ಇದೇ ಕಾರಣ. ಪ್ರಯತ್ನಪಟ್ಟಿಲ್ಲಿ ಸಾಮಾನ್ಯರು ಎಷ್ಟೋ ನಿತ್ಯ ಭಯಗಳಿಂದ ಮುಕ್ತರಾಗಬಹುದು. ಅದಕ್ಕಾಗಿ ಮನಃಶಾಸ್ತ್ರಜ್ಞರು ಈ ಕೆಳಗಿನ ಉಪಾಯಗ ಳನ್ನು ಹೇಳುತ್ತಾರೆ: ೧. ನಿಮ್ಮ ಅಂಜಿಕೆಗಳನ್ನು ಗುಪ್ತವಾ ಅಂಗಿಯ *ಸೆಗಿಂತ ಮನೆಮೇಲು,; ಬೇಂಕುಗಳು ಮನೆಗಿಂತ ಎಷ್ಟೋ ವೇಲು. ಕೊಪೋೋರೇಶನ್‌ೆ ಜೀಂಕ್‌ ದಿ ಕೆನರಾ ಬೇಂಕಿಂದ್‌ ರಿಜಿಸ್ಟರ್ಡ್‌ ಆಫೀಸು: ಉಡುಪಿ ಕೊರ್ಪೊರೇಕನ್‌ ಲಿಮಿಟೆಡ್‌ ಆಡಳಿತ ಆಫೀಸು: ಮಂಗಳೂರತ ಶೆ ಭಯವೆಂಬ ಅಂಟುರೋಗ ೧೧೧ ಗಿಟ್ಟುಕೊಳ್ಳಬೇಡಿ. ಹಾಗೆ ಮಾಡಿದಕಿ ಅವು ದ್ವಿಗುಣಿತವಾಗುವುದರ ಜೊತೆಗೆ ಹೆಚ್ಚು ಭಯಾನಕವಾಗುವವು. ಅಂದರೆ ನೀವು ಕಂಡ ವರ ಮುಂದೆಲ್ಲ ನಿಮ್ಮ ಗೋಳನ್ನು ತೋಡಿಕೊಳ್ಳ ಬೇಕು ಎಂದಲ್ಲ. ಆದರೆ ನಿಮ್ಮ ನಿಜ ಸ್ನೇಹಿತ ರೆದುರು ಮನಬಿಚ್ಚಿ ಮಾತಾಡಿದಲ್ಲಿ ಆಗ ನಿಮಗೆ ಮಾತಾಡುತ್ತಿರುವಾಗಲೇ ನಿಮ್ಮ ಸಂಶಯ-- ಭಣ್‌ಳಲ್ಲಿ ಎಷ್ಟೋ ನಿರಾಧಾರವಾದವುಗಳು ಎಂದು ಕಂಡುಬರಬಹುದು. ಮಿತ್ರರ ಅಭಿಪ್ರಾಯ ಸಲಹೆಯಿಂದ ಧೈರ್ಯ ಬರಬಹುದು. ೨. ಯಾತರ ಬಗ್ಗೆ ಭಯುವೆನಿಸುವುದೊ ಆ ಕೆಲಸವನ್ನು ತಪ್ಪದೆ ಮಾಡಿ. ನಿಮಗೆ ಭಯವೆನಿಸಿದೊಡನೆ ಮೊದಲು ಆ ಬಗ್ಗೆ ವಿಚಾರ ಮಾಡಿ. ಅದರಿಂದ ತಬ್ಬಿಸಿಕೊಂಡು ಓಡಲು ಯತ್ನಿಸಬೇಡಿ. ಭಯದ ಕಾರಣವನ್ನು ಕಂಡು ಹಿಡಿಯಲು ಯತ್ನಿಸಿ. ಭಯಕ್ಕೆ ಕಾರಣವಿಲ್ಲವೆಂ- ದಾದರೂ ಏನೊ ಅಳುಕು ಎನಿಸಿದರೆ ಯಾತರಿಂದ ಭಯವುಂಟಾಗುತ್ತಿರುವುದೊ ಆ ಕೆಲಸವನ್ನು ಮೊಟ್ಟಮೊದಲು ಮಾಡಿ ಮುಗಿಸಿಬಿಡಿ. ದೀರ್ಫ ಕಾಲದ ಅಂಜಿಕೆಯಾಗಿದ್ದರೆ ಒಳ್ಳೆಯ ಮನ ಶ್ಶಾಸ್ತ್ರ ತಜ್ಞ ರ. ಸಲಹೆಯಂತೆ ನಿದಾನವಾಗಿ ಅದರ ನಿವಾರಣೆಗೆ ತೊಡಗಿ. ೨. ಭಯ ಮುತ್ತು ಉದ್ವೇಗಗಳ ಮೂಲಕ ನೀವು ತಲೆ ಕೆಡಿಸಿಕೊಳ್ಳುವಂಥ ಪ್ರಸಂಗ ಬಂದೊಡನೆ ಏನಾದರೊಂದು ಕೆಲಸ ದಲ್ಲಿ ಉದ್ಯುಕ್ತರಾಗಿರಿ. ದೇಹದ ಚಟುವಟಿಕೆ ಯಿಂದ ಮನಸ್ಸಿನ ಮಂಗಾಟ ಕಡಿಮೆಯಾಗು ವ್ರದು. 3 ಪಿಯಿನೇ ಫಿನಿ*ಕೃ ನಿಶ್ವಸಂಚಾರ ಮಾಡಿದ ಎ. ಕೆ. ಚೆಟ್ಟಿಯಾರರು ತಾವು ಹೋದ ದೇಶಗಳಲ್ಲಿ *ಕ.ತಜ ತೆ? ೪" ಣೂ ಸುತ್ತಿ ದ್ದ ರಂ. ಹಾಗೊಮ್ಮೆ ಹಾಗೂ "ವಂದನೆ' ಎಂಬ ಹದಗಳಿಗೆ ದೇಶೀ ಪದಗಳನ್ನು ಯಾರಿಂದ ಲಾದರೂ ಕೇಳಿ ತಿಳಿದುಕೊಂಡು ಸಮಯಬಂದಾಗ ಆ ಪದಗಳನ್ನು ಪ ಕ್ರಯೋಗಿ ಅವರೊಂದು ದೇಶದಲ್ಲಿ "ಕೃ ತಜ್ಞ ತೆ ಎಂಬ ಪದಕ್ಕೆ ಸಮಾನ ದೇಶೀಪದ ಜಿ! ಒಬ್ಬ ತರುಣಿಯನ್ನು ಕೇಳಿದಾಗ ೨ನ ಪನಿಯಿನೇ ಫಿನಿಕ್ಸ್‌' ಎಂದು ಹೇಳಿಕೊಟ್ಟ ಳು ಆಂದು ತಮಗಿತ್ತ ಫಿನಿಕ್ಸ್‌? ಎಂದರು. ಸತ್ಯಾರಕೂಟದಲ್ಲ ಬಡಿಸಿದವನಿಗೆ ಅವರು “ ಸಿಯಿನೇ ಆಸ್ರಣವೇ ಅವನ ಮುಖದಲ್ಲಿ ನಿಂಚುತ್ತಿ ದ್ದ ನಗೆ ಮಾಯವಾಯಿತು. ಕ್ಷಣ ಕಾಲ ಮಾೌನವಾಗಿದ್ದ ಅವನು ಅವರ ಸಮೀಪಕ್ಕೆ ಬಂದು “ದಯವಿಟ್ಟು ಯಾರೊಡ ನೆಯೂ ಹಾಗೆನ್ನ ಬೇಡಿ! ಎಂದು ಸ್ಪಷ್ಠ ವಾಗಿ ಆಂಗ್ಲದಲ್ಲಿ ನುಡಿದ. ಇನ್ನೊಮ್ಮು «4 ಯಿನೇ ಫಿನಿಕ್ಸ್‌. ? ತಮಗೆ ಆ ಪದವನ್ನು ರರು ಸಂಧಿಸಿದಾಗ ಏನೆಂದರು ಗೊತ್ತೆ? ಹಾಗಂದರೆ (ಕರಡ ಹಾರಿ ಸಾಯಿ?' ಸ್‌ ಅರ್ಥ» ಕಲಿಸಿದ ಹುಡುಗಿಯನ್ನು ಚೆಟ್ಟಿಯಾ ಸಂ: ಬಿ. ೮೦, ಶಂಕರಂ ಇಸ್ರಾಯಿಲ್‌ ಯಹೂದ್ಧರ ನನಸಾದ ಕನಸು ಮುರಲೀಧರ "ಔಹಾಸದಲ್ಲಿ ಇಸ್ರಾಯಿಲ್‌ನಂಥದು ಇನ್ನೊಂ ದು ಸಿಗಲಾರದು. ಬರುವ ಮೇ ೨ ರಂದು ಅದು ತನ್ನ ಹದಿಸೈದನೇ ಹುಟ್ಟು ಹಬ್ಬ ್ಟವನ್ನಾ ಚರಿಸಲಿದೆ ಯಷ್ಟೇ. ಅದು ಬಲು ಚಿಕ್ಕ ರಾಷ್ಟ್ರ ಭೂಮಧ್ಯ ಸಮುದ್ರ ದ ಪೂರ್ವ ಕರಾಪಳಯಲ್ಲಿ ೨೬೦ ಮೈಲುದ್ದ ಮತ್ತು ಕೆಲವಡೆ ಬರಿ ೧೨ ಮೈ ಲು ವ “ಕೆಲವಡೆ ೭೦ ಮೈಲು ಸುಜ ॥ ಇಸ್ರಾಯಿರ್‌ನ ಕ್ಷೇತ್ರಫಲ ೮,೦೦೦ ಚದರ ಮೈಲು, ಅಂದರೆ ನಮ್ಮ ಕೇರಳ ರಾಜ್ಯದ ಅರ್ಧ ದಷ್ಟು ಮಾತ್ರ. ಪ್ರದೇಶವೂ ಬಹಳ ಮಟ್ಟಿಗೆ ಬೆಂಗಾಡು. ಜನಸಂಖ್ಯೆ ೨೦ ಲಕ್ಷ. ಆದರೆ ಅದರ ಸ್ಥಾಪನೆ ಮತ್ತು ಚಳವಣಿಗೆಯು ಒಂದು ಧಾರ್ಮಿಕ ಗ್ರಂಥದ "ಮೇಲೆ ಒಂದು ಗ ಎಟ್ಟ 1 ವಿಶ್ವಾಸದಿಂದ ಸಾಧಿಸಲ್ಪ ಅಘಟಿತಘಟನೆಯಾಗಿದೆ. ಇಪ್ಪತ್ತು ಕ ಗಳ ಹಿಂದೆ ಜಗತ್ತಿನ ಪಂಚಖಂಡಗಳಲ್ಲಿ ಚದರಿ ಹೋಗಿ ಭಾಷೆ ಸ್ವಭಾವ, ಸಂಸ್ಕೃತಿಗಳಲ್ಲಿ ಮಾತ್ರವಲ್ಲ, ಬಣ್ಣದಲ್ಲಿ ಕೂಡ ಭಿನ್ನಭಿನ್ನವಾಗಿ ಹೋದ ಯಹೂದ್ಯ ಜನಾಂಗದ ಜನರು ಇಲ್ಲಿ ಪನಃ ಗಳು ಒಂದು ಅಸಂಬದ ಜನ 'ಸಂಕುಲದಿಂದ ಒಂದು ಸುಸಂಬದ್ಧ ಆಧುನಿಕ ರಾಷ್ಟ್ರ ವನ್ನು ನಿರ್ಮಿಸಿಕೊಂಡಿದ್ದಾ ಕ 1 ಇಸ್ರಾಯಿಲ್‌ ಎಂದು ಕರೆಯಲ್ಪಡುವ ೧೧೨ (ಟೆಲ್‌ ಅಪೀವ್‌ ಬೆ೦ಂರ್ದನ್‌ ನದಿ 8 ತ್ಡ 0 ಚ್‌ಟ್‌ಡ್‌ ೫ ಗ್ಗ ಸು ಲ್ಯ ಒ 1 ಕ ಕ ಹಚಚ ಚಾಸೌ ಚತ ಘ್‌ ಇಸ್ರಾ ಯಿಲ್‌: ನಾಡು ೩,೫೦೦ ವರ್ಷಗಳ ಹಿಂದೆ ಯಹೂದ್ಯ ಜನಾಂಗದ ತವರೂರಾಗಿತ್ತು ಬೈಬಲ್ಲಿನ ಹಳೇ ಒಡಂಬಡಿಕೆಯ ಪ್ರಕಾರ ದೇವರು ಅದನ್ನು ಯಹೂದ್ಯರ ನಾಯಕನಾದ ಅಬ್ರಹಾಮಥಿಗೆ ಕೊಟ್ಟು, ಕ ಈ ಅಪರಿಚಿತ ದೇಶವನ್ನೆಲ್ಲ ನಿನಗೂ ನಿನ್ನ ೬ 1॥ ದಯಪಾಲಿಸಿದ್ದೇನೆ. ಇದು ಅನಂತ ಕಾಲದ ವರೆಗೆ ಅವರ ಸೊತ್ತಾಗುವುದು' ಎಂದು ಆಶ್ವಾಸನವಿತ್ತನು. ಅಂದಿನಿಂದ ಯಹೂದ್ಯರ ಇತಿಹಾಸವು ಉತ್ಕರ್ಷ ದುರ್ದೈವಗಳ ನಡುವೆ ತೂಗಾಡುತ್ತ ಬಂದಿದೆ. ಪೆನಃ ಪುನಃ ಪ್ರಬಲ ಶತ್ರುಗಳು ಅವರನ್ನು ಅವರಿಗೆ ದೇವರಿತ್ತ ಆ ನಾಡಿನಿಂದ ಚದರಿಸಿ ದೇಶಭ್ರಷ್ಟರಾಗಿ ಅಲೆಯುವಂತೆ ಮಾಡಿ ದರು; ಪುನಃ ಪುನಃ ದೇವರ ಆಶ್ವಾಸನ ವಾಕ್ಯ ದಿಂದ ಧೈರ್ಯಗೊಂಡವರಾಗಿ ಅವರು ತಮ್ಮ ಬಉೂಲ ದೇಶಕ್ಕೆ ಮರಳಿ ಉರುಳಿದ್ದನ್ನು ಕಟ್ಟಿದರು. ಯೇಸು ಕ್ರಿಸ್ತನನ್ನು ಶಿಲುಜಿಗೇರಿಸಿದ ಕೆಲ ವರ್ಷಗಳಲ್ಲೇ ರೋಮನ್ನರು ಇಸ್ರಾಯಿಲರ ನಾಡಿನ ಮೇಲೆ ದಾಳಿ ಮಾಡಿ ಸಾವರಗಟ್ಟಳೆ ಯಹೂದ್ಯ ರನ್ನು ಕಗ್ಗೊಲೆಗಡಿದು, ಜಂ ಟ್ಟಳೆ ಜನರನ್ನು ಗುಲಾಮರಾಗಿ ಮಾಡಿ, ನಾಡನ್ನು ಧ್ವಂಸ ಮಾಡಿ, ಅವರ ಪವಿತ್ರ ದೇವಾ ಲಯವನ್ನು ನೆಲಸಮ ಮಾಡಿದರು. ಈ ಕೊನೆಯ ಅನಾಹುತಕ್ಕೆ ಕ್ರಿಸ್ತ ವಧೆಯಿಂದ ಯಹೂದ್ಯ ಜನಾಂಗಕ್ಕೆ ಅಂಟಿದ ಪಾಪವೇ ಕಾರಣವೆಂದು ಭಾವಿಸಲಾಗಿದೆ. ರೋಮನ್ನರ ಶಾಪಗ್ರಸ್ತರಂತೆ ಯಹೂದ್ಯ ವೈಭವವನ್ನು ಕಳೆದುಕೊಂಡು. ಯುರೋಪ್‌ ಏಶಿಯ, ಆಫ್ರಿಕಗಳಲ್ಲಿ ಚದರಿತು. *ೆಲವರು ಭಾರತದಷ್ಟು ದೂರದ ನಾಡಿಗೂ ಬಂದರು. ಅಮೇರಿಕ ಕಂಡು ಹಿಡಿಯಲ್ಬಟ್ಟಿ. ಮೇಲೆ ಯುರೋಪಿನಿಂದ ಹಲವರು ಅಲ್ಲಿಗೂ ಹೋದರು. ತಮ್ಮ ಮೂಲ ಭಾಷೆಯನ್ನು ಮರೆತರು. ಅಲ್ಲ ನಿಲ್ಲಿಸಿ ಈ ದಾಳಿಯ ನಂತರ ಜನಾಂಗವು " ೯ 6-15 ಯಹೂದ್ಯ ರ ನನಸಾದ ಕನಸು ೧೧೩ ಲ್ಲಿನ ಸಂಸ ಸ್ಕೈತಿಯಿಂದ ಪ್ರಭಾವಿತರಾದರು. ಏಶಿಯ, ಆಫ್ರಿಕ, ಭಾರತಗಳ ಕಡೆ ಬಂದವರು ಕಪ್ಪು ಬಣ್ಣಡವರಾಡರು. ಯುರೋದದಿಗೆ ತೆರಳಿ ಜವಜ ಬಿಳಿಯರಾದರು. ಎಲ್ಲಿಯೂ ಸಾನಿಕ ಜನತೆಯ ಪ್ರೀತಿಪಾತ್ರವಾಗದೆ, ನಾನಾ ಕಷ್ಟಗ ಿಗೊಳಗಾಗಿ, ಎಲ್ಲಿಯೂ ನೆಲೆ ನಿಲ್ಲಲಾರದೆ ಅಲೆಯುತ್ತ ಗಾರಿ ಯಹೂದ್ಯ? ಎಂದು ಹೆಸರು ಗಳಿಸಿದ ಈ ಜನಾಂಗವು ಹೀನ ರಾತ್ರಿಯಲ್ಲಿ ತನ್ನ ಧಾರ್ಮಿಕ ಗ್ರಂಥದಲ್ಲಿ ದೇವ ರಿತ್ತ ಆಶ್ವಾ ಸನ ಮತ್ತು ಪ್ರವಾದಿಗಳ ಭೆವಿಷ ವನ್ನು ೬] ಗಟ್ಟಿಯಾಗಿ. ನಂಬಿಕೊಂಡಿತ್ತು. ಯಹೂದ್ಯರು ಮಾತೃಭೂಮಿಯಿಂದ ಚದರಿ ಸಲ್ಪಟ್ಟಿ ಹದಿನೆಂಟು ಶತಮಾನಗಳ ನಂತರ ಹೆಂಗೇರಿಯ ಥಿಯೊಡೋರ್‌ ಹರ್ಜಲ್ಲನು ಯಹೂದ್ಯ ರಾಷ್ಟ್ರದ ಚಳವಳಿಯನ್ನು ಪ್ರಾರಂ- ಭಿಸಿದಾಗ ಈ ಅಂತರಂಗದಲ್ಲಿ "ಹುದುಗಿದ್ದ ಶ್ರದ್ಧೆ ಬೆಳಗಿ ಯಹೂದ್ಯರಕನ್ನೆಲ್ಲ ಉತ್ತೇಜನ ಗೊಳಿಸಿತು. ೧೮೯೭ ರಲ್ಲಿ ಸ್ವಿಜರ್ಲಂಡಿನಲ್ಲಿ ಜೀಯನಿಸ್ಟ್‌ ಕಾಂಗ್ರೆಸ್ಸು ಪ್ರಥಮತಃ ಸೇರಿತು. ಹರ್ಜಲ್‌ ತನ್ನ ಸ್ಪೂರ್ತವಾಣಿಯಿಂದ ಯಹೂ ದೃರ ಆಡಕೃವನ್ನು ಹೀಗೆ ಸಾರಿದ: “ನಾವು ನಮ್ಮ ನಾಡಿಗೆ ಮರಳುವೆವು. ಯಹೂದ್ಯ ಜನಾಂಗ ತನ್ನ ಆತ್ಮವನ್ನು ಮರಳಿ ಪಡೆಯವುದು. ಯಹೂದ್ಯ ಚ ನನ್ನು ನಾವು ಶಿಖರಸ್ಥಾ ನಕ್ಕೆತ್ತು ವೆವು.” ಹರ್ಜಲ್‌ ೧೯೦೪ ರಲ್ಲಿ ಸತ್ತ. ಅವನ ಕನಸು ನನಸಾದೀತೆಂದು ಚ ಹೂದ್ಕ ರ ಹೊರತು ಮತ್ತಾರಿಗೂ ನಂಬಿಕೆಯಿರಲಿಲ್ಲ ಯಹೂದ್ಯ ರಿಗೆ ದೇವರಿತ್ತ ನಾಡಿನಲ್ಲಿ ಶ ಶತಮಾನಗಳಿಂದ ಅರಬರು ನೆಲೆಯೂರಿದ್ದರು. ಅದು ತುರ್ಕಿ ಸಾ- ಮ್ರಾಜ್ಯದ ವಶವಾಗಿತ್ತು. ಅಲ್ಲಿ ಪುನಃ ಯಹೂದ್ಕ ರಾಜ್ಯ ಸ್ಥಾ ಪನೆಯೆ ? ಆದರೆ “ಪ್ರಥಮ ಜೀಯನಿಸ್ಟ್‌ ಕಾಂಗ್ರೆಸ್‌ ಸೇರಿದ ೫೦ ವರ್ಷಗಳೊಳಗೆ ಇಸ್ರಾ ಜಗ ರಾಷ್ಟ್ರ ಸತ್ಯ ಘಟನೆಯಾಯಿತು. ಯಹೂದ್ಯರ ೧೧೪ ವಿಶ್ವಾಸ, ಇತಿಹಾಸದ ಒತ್ತಡ ಇದಕ್ಕೆ ನೆರವಾ ದವು. ಹರ್ಜಲನಿಂದ ಸ್ಪೂ ಬ: ಯಹೂದ್ಯರು ಧೈಯಸಾಧನೆಗಾನಿ ಲಕ್ಬಾಂತರ ಧನ ಸಂಗ್ರಹ ಮಾಡಿದರು. ಇಸ್ರಾ ಯಿಲ್‌' (ಆಗ ಪಾಲಿಸ್ತಾ ನ ಏನಿಸಿತ್ತು) ನಲ್ಲಿ ನೆಲ ಕೊಂಡರು. ದೇವರ ವಾಕ್ಯ ದಲ್ಲಿ ಭರವಸೆಯಿಟ್ಟು ಯಹೂದ್ಕ ರನ್ನು ಅಲ್ಲಿ ನೆಲಸಲು ಕಳಿಸಿದರು. ಬೂ ಬಡಿಯ ುದ್ಧದ ಅಂತ್ಯ ದಲ್ಲಿ. ಈ ಪ್ರದೇಶ ತುರ್ಕಿಯ ಕೈಬಟ್ಟು ಬಿಚಿ ಆದೇಶಕ್ಕೊಳ ಪಟ್ಟಿ ಮೇಲೆ ಜ್‌ ಹೆಚ್ಚು ಭರದಿಂದ ಸಾಗಿತು. ಎರಡನೇ ಮಹಾಯುದ್ಧ ಕಾಲ ದಲ್ಲಿ ಹಿಟ್ಲರನು ೬೦ ಲಕ್ಷ ಯಹೂದ್ಯರನ್ನು ನಾಶಮಾಡಿದ್ದರಿಂದ ಯಹುದ್ಯರಲ್ಲಿ ದೇವರಿತ್ತ ನಾಡಿನ ಹಂಬಲಕ್ಕೆ ದುರ್ನಿವಾರವಾದ ಪುಟ ದೊರೆಯಿತು ೧೯೪೮ ರಲ್ಲಿ ಪಾಲಿಸ್ತಾನದಲ್ಲಿ ಯಹೂದ್ಯ ರಾಜ್ಯ (ಇಸ್ರಾಯಿಲ್‌) ಘೋಷಿಸಲ್ಪಟ್ಟಿತು. ಆಗ ಒಂದು ಅದ್ಭುತವೇ ನಡೆದುಹೋಯಿತು. ಆಗ ಅಲ್ಲಿದ್ದ ಯಹೂದ್ಯರ ಸಂಖ್ಯೆ ಆರು ಲಕ್ಷ ಮಾತ್ರ. ಯಹೂದ್ಯ ರಾಜ ಸ್ಥಾಪನೆಗೆ ಅರಬರು ಬದ್ಧ ವಿರೋಧಿಗಳಾಗಿದ್ದರು ಬ್ರಿಟಿಶರೂ ಅನುಕೂಲ ವಾಗಿರಲಿಲ್ಲ. ಯಹೂದ್ಯರೂ ಅರಬರೂ ಭೀಕರ ಹಿಂಸಾತ್ಮಕ ಚಳವಳಿಯಲ್ಲಿ ಮಗ್ನರಾಗಿದ್ದರು. ಅವರೊಳಗೆ ರಾಜಿ ಮಾಡಿಸಿ ಉಭಯ ಪ್ರದೇಶ ಗಳ ಒಂದು ಸಂಯುಕ್ತೆರಾಜ್ಯಸ್ಥಾ ಕಷ್ಟ ಮಾ- ಡಿದ ಯತ್ನವನ್ನು ಅರಬರು ಕೆಡಿಸಿದರು. ಯಾವ ನಿರ್ಣಯವಿಲ್ಲದೆ. ಬ್ರಿಟಿಶರು ಹೊರಬಿದ್ದು ಹೋ- ದೊಡನೆ ಪಾಲಿಸ್ತಾನದ ತಮ್ಮ ಬಾಂಧವರ ನೆರ ವಿಗಾಗಿ ಸುತ್ತಲ ಏಳು ಅರಬ ರಾಷ್ಟ್ರಗಳು ಪಾಲಿಸ್ತಾನದಲ್ಲಿ ನುಗ್ಗಿ ದವು. ಈ ಕೋಲಾಹಲದ ಮಧ್ಯದಲ್ಲಿ ಕೆಲ ಲಕ್ಷ ಯಹೂದ್ಯರು ಹಲ ಕೋಟಿ ಶತ್ರುಗಳನ್ನು ಸಂಘಜಿತವಾಗಿ ಎದುರಿಸಿದ ರೀತಿ ಚರಿತ್ರಾರ್ಹವಾದದ್ದು. ಪ್ರತಿಯೊಂದು ಕಡೆಯೂ ಯಹೂದ್ಯರ ಚಕ್ಕ ಪಡೆಗಳು ಅರಬರ ಭಾರಿ ಪಡೆಗಳ ಎರುದ ಎಜಯವನ್ನು ಪಡೆದು ತಮ್ಮ ಕಸ್ತೂರಿ, ಫೆಬ್ರುವರಿ ೧೯೬೨ ಪ್ರದೇಶವನ್ನು ವಿಸ್ಮರಿಸಿಕೊಂಡವು. ಕೊನೆಗೆ ಸಂಯುಕ್ತ ರಾಷ್ಟ್ರ ಸಂಘದ ಮಧ್ಯಸ್ಥಿಕೆಯಿಂದ ಯುದ | ವಿರಾಮಪಾಯಿತು. ಇಂದಿಗೂ ಅರಬ ರಾಷ್ಟ್ರ ಗಳು ಇಸ್ರಾಯಿಲ್‌ ಅಸ್ತಿತ್ವವನ್ನೊಬ್ಬಲ್ಲ. ಹ ಇಸ್ರಾಯಿಲ್‌ ವಾಸ ವಿಶ ಸತ್ಯ ಗ ಇಸ್ರಾಯಿಲ್‌ ರಾಷ್ಟ್ರ ದ ಸ್ಕಾ ಪನೆ ಎಷ್ಟು ಚೋ- ದ್ಕ ದ್ಮೊ ( ಅದಕ್ಕಿಂತಲೂ ಹೆಚ ಕೈನದು ಡಕ ಬೆಳ ನಗೆ ಇಂದು ಇಸ್ರಾಯಿಲ್‌ “ನ್ನ ದೇಭೂಜಲ ವಾಯುಪಡೆಗಳಿಂದೊಡಗೂಡಿದ ಬಲವತ್ತರವಾ ದ ರಾಷ್ಟ್ರ. ಸುತ್ತಲೂ ಕೇಡು ಬಗೆಯುತ್ತಿರುವ ಅರಬ ರಾಷ್ಟ್ರಗಳು ಯಾವ ಕ್ಷಣಕ್ಕೇನು ಮಾಡಿ ಯಾವೆಂಬ ನಿಯಮವಿಲ್ಲ; ಅದನ್ನೆ ದುರಿಸಲು ರಾಜತಾಂತ್ರಿಕವಾಗಿಯೂ ಸಾಮರಿಕವಾಗಿಯೂ ಇಸ್ರಾಯಿಲ್‌ ಸದಾ ಸಿದ್ಧ ವಾಗಿದೆ. ಶತಮಾನಗಳಿಂದ ಅರಬರ ಮನೆಯಾಗಿದ್ದ ಈ ಪ್ರದೇ ಶದಲ್ಲಿ ಹಿಂದೆಂದೋ ತಮ್ಮ ಪೂರ್ವಜರು ಅಲ್ಲಿದ್ದರೆಂಬೊಂದೇ ಕಾರಣದಿಂದ "ಯಹೂದ್ಯರು ಬಂದು ಬಲವಂತದಿಂದ ರಾಜ್ಯ ಸ್ಥಾಪನೆ ಮಾಡು ವುದರ ನ್ಯಾಯಾನ್ಯಾಯಗಳೇನೇ ಇರಲಿ, ಸುತ್ತಲ ಯಾವುದೇ ರಾಷ್ಟ್ರಕ್ಕಿಂತ ಪ್ರಗತಿಪರವೂ ಸಮೃದ್ಧ ವೂ ಆದ ರಾಷ್ಟ್ರವೊಂದನ್ನು ಒಂದೂವರೆ ದಶಕದ ಅವಧಿಯೊಳಗೆ ಕಟ್ಟಿದ ಇಸ್ರಾಯಿಲಿನ ಸಾಹಸ ಪ ಪ್ರಶಂಸನೀಯವಾಗಿದೆ. ಆರ್ಥಿಕ, ಸಾಮಾ ೩ ಎರಡೂ ದೃಷಿ ಗಳಿಂದ ಇಸ್ರಾಯಿಲ್‌ ಇತ ರರಿಗೊಂದು ಮೆ ಲ 10ತಿಯೆನ್ನು ವಂತೆ ಬೆಳೆದಿದೆ. ಅರ್ಧ ಶತಮಾನ ಓಂಜಿ [| ಕಾಲದ ಪದ್ಧ ತಿ, ಅಜ್ಞಾನ, ಇರು ಔದಾಸೀನ್ಯ ಗಳಿಂದ ತುಂಬಿದ್ಮ ಈ ಪ್ರದೇಶ ಇಂದು ಆಧುನಿಕ ಪದ್ರ ತಿಯ ಕೃಷಿ, ಉದ್ಯ “ಮ, ಶಿಕ್ಷಣ, ಸಾರ್ವ ಜನಿಕ ಆರೋಗ್ಯ, ವಾಣಿಜ್ಯ ವ್ಯಾಪಾರಗಳಿಂದ ಸದಾ ಕಾರ್ಯ ಮಗ್ನವಾಗಿದೆ. ಮತ್ತು ಇದೆಲ್ಲವನ್ನೂ | ಪ್ರಜಾಸತ್ತಾತ್ಮಕ, ಕಾಯದೆಬದ್ಧ ರೀತಿಯಲ್ಲೇ ಸಾಧಿಸಲಾಗಿದೆಯೆಂಬುದು ಇನ್ನೂ ಮಹತ್ವದ್ದು. ಇಸ್ರಾಯಿಲ್‌ ಸಾಪನೆಯಾಗುವಾಗ ಕೇವಲ ಶಾ ತಿ ಕ ಸ ಕ | ಜಿ ಇಸ್ರಾಯಿಲ"; ಯಹೂದ್ಯರ ನನಸಾದ ಕನಸ ೬,೫೦,೦೦೦ ವಿದ್ಮ ಜನಸಂ ಇಂದು ಅದರ ಮುಪ್ಪಟ್ಟಾ ಗಿದೆ. ಇಸ್ರಾ ೫ ಸ್ಟಾ ಪನೆಯಾದೊ ಡನೆ ಜಗತ್ತಿ ನಯಾವ ದೇಶದಲ್ಲಿದ್ದ ಯಹೂದ್ಯ ರೂ ಇಲ್ಲಿ 'ಂದು ಚಸಟಜುರೂ ಸು ಲಾಯಿತು. ಭೂಜಲ ವಾಯು ಮಾರ್ಗಗಳಿಂದ ಎಪ್ಪತ್ತು ದೇಶಗಳ ಯಹೂದ್ಯರು ತಮ್ಮ ಪೂರ್ಯ ಜರ ನಾಡಿಗೆ ಬಂದರು. ಅವರು ಆಡುತ್ತಿದ್ದ ಭಾಷೆ ಗಳು ಅಷ್ಟೇ ಸಂಖ್ಯೆಯವಿರಬೇಕು. ಹಿಟ್ಟಿ ರನ ರಮೇಧಥದಿಂದುಳಿದವರಂತೂ ಆಯಿತು; ಅರಬ ರಾಷ್ಟ್ರಗಳಿಂದಲೇ ಐದು ಲಕ್ಷಕ್ಕಿಂತಲೂ ಹೆಚ್ಚು ಜನ ಹಿ ಭಾರತದಿಂದ ಕೂಡ ಕೆ ಸಾವಿರ ಜನ ಹೋದರು. ಹೀಗೆ ಬಂದವರಲ್ಲಿ ಒಬ್ಬರ ಭಾಷೆ ಒಬ್ಬರಿಗೆ ತಿಳಿಯುತ್ತಿದ್ದಿ ಲ್ಲ. ಒಬ್ಬ ರ ರೀತಿ ನೀತಿ ಇನ್ನೊಬ್ಬರಿಗೆ ಹೊಂದುತ್ತಿರಲಿಲ್ಲ. ಸ:ತ್ತಮುತ್ತಲ ರಾಜ್ಯಗಳಿಂದ ಬಂದವರಲ್ಲಿ ಅಧಿ ಕಾಂಶ ನಿರಕ್ಷರ ಕುಕ್ಷಿಗಳಾಗಿದ ರು. ಪಶ್ಚಿಮ ಯುರೋಪಿನಿಂದ ತಮ್ಮ ಜನಾಂಗದವರಿಗೆ ನರ ವಾಗಬೇಕೆಂಬ ಧ್ರೇಯದಿಂದರೇ ಬಂದ ಪ್ರಗತಿ ಪರ ಯಹೂದ್ಯರೂ ಅನೇಕರಿದ್ದರು. ಈ ವಿಜಾತೀಯ ಜನಸಮ್ಮರ್ದದಿಂದ ಒಂ- ದು ಸಜಾತೀಯವಾದ ಸುಬದ್ಧ ರಾಷ್ಟ್ರವನ್ನು ನಿರ್ಮಿಸಲು ಸರಕಾರವೂ ಜಗತ್ತಿನಲ್ಲೆ ಲ್ಲ ಪಸರಿ ಸಿರುವ ಯಹೂದ್ಯ ಏಜನ್ಸಿಯೂ ನಿರಂತರವಾಗಿ ದುಡಿದಿವೆ. ಬರುತ್ತಿದ್ದ.ನಿರಾಶ್ರಿತ ಧಾರೆಯನ್ನು-- ಬಹುಜನರು ಬರಿಗೈಯಲ್ಲೇ ಬಂದಿದ್ದರು--ಕರಕಿದು ಕೊಂಡು, ಅವರಿಗೆ ಒಡನೆ ನಾನಾ ಜೀವನರಂಗ ಗಳಲ್ಲಿ ತರಬೇತು ಕೊಟ್ಟು, ಕೃಷಿಯಲ್ಲೋ ಉದ್ಯ ಮದಲ್ಲೋ ಕೆಲಸವೊದಗಿಸಲಾಯಿತು. ಕು ಹೊಸ ಹಳ್ಳಿಗಳನ್ನು, ಹೊಸೆ ಹೊಸೆ ಪಟ್ಟಿ ಣಗ ಳನ್ನು ನಿರ್ಮಿಸಲಾಯಿತು . ಕಷ್ಟಗಳು ಅತಿಶಯ ವಾಗಿದ್ದವು, ಅವುಗಳನ್ನೆದುರಿ ತ್ರಿ ನಿರ್ಧಾರ ಮತ್ತು ಶ್ರದ್ಧೆಯೂ ಅಷ್ಟೇ. ದೃಢವಾಗಿದ್ದ ವು. ೧೯೬೦ ರಲ್ಲಿ ಇಸ್ರಾಯ ವೆ ಭೆಟ್ಟಿ ಕೊಟ್ಟು ಬಂದ ಶ್ರೀ ಎಚ್‌. ವಿ. ಅಮ ಇಸ್ರಾ ಬ ಲಿನ ರಾಷ್ಟ್ರೀಯ ಸಾಮರಸ್ಯವನ್ನು ಕುರಿತು ಬರೆ ೧೧೫ ಯುತ್ತ, ಆ ನಾಡು ಇನ್ನೂ ಪೂರ್ತಿ ಏಕರಸ ವಾಗಿದೆಯೆಂದು ಹೇಳಲು ಬಾರದಿದ್ದರೂ ಯೆ ರೋಪ್ಯ ಯಹೂದ್ಯ, ಭಾರತೀಯ ಯಹೂದ್ಯ, ಮೊರಳ್ಳೋ ಯಹೂದಿ ಮೊದಲಾದ ಆ ಗಳು ಇನ್ನೂ ಉಳಿದಿದ್ದ ರೂ ಇಸ್ರಾ ಯಿಲಿನಲ್ಲಿ “ನಮ್ಮ ದೇಶದಲ್ಲಿರುವುದಕ್ಕಿಂತಲೂ ಹೆಚ್ಚಿ ನ ರಾಷ್ಟ್ರೀಯ ಎರಕ, ಬಲವತ್ತರವಾದ ರಾಷ್ಟ್ರೀಯ ಐಕ್ಯ ಮತ್ತು ಗಾಢತರವಾದ ರಾಷ್ಟ್ರೀಯ ಜಾ- ಗೃತಿ ಕಾಣಿಸುತ್ತದೆ” ಎಂದಿದ್ದಾರೆ. ಇಸ್ರಾಯಿಲಿನ ಪೆನದಿತ್ಬಾನದ ಕಥೆ ಹೇಳು ವಾಗ. “ಶಿಬ್ಬುತ್ಸ್‌' ಮತ್ತು. "ಮೋಶವ್‌” ಗಳನ್ನು ಹೆಸರಿಸದಿರಲು ಸಾಧ್ಯವಿಲ್ಲ... ಎರಡೂ ಇಸ್ರಾಯಿಲಿನ ಕೃಷಿ ಗ ದ್ಧಿಗೆ ಬೆನ್ನೆಲುಬಾಗಿವೆ, ಚರಡಬ್ವಾಸಹಕು! ರಿಿಸಮಾಜವಾದದ ಉತ್ತಮ ನಿದರ್ಶನಗಳಾಗಿವೆ. “ಕಿಬ್ಬುತ್ಸ್‌” ಎಂದರೆ ಸಾಮೂಹಿಕ ಕೃಷಿ ಕೇಂದ್ರ. "ಇಸ್ರಾ ಯಿಲಿನ ಲ್ಲಿ ಒಟ್ಟು ೨೫೦ ಶಿಬ್ಬು ಅ ಗಳಿವೆ. ಅವುಗಳಲ್ಲಿ ಜಯ ೯೦, ನ ಜನರು ಒಟ್ಟಾಗಿ ದುಡಿದು, ಒಟ್ಟಾಗಿ ಉಂಡು, ಒಟ್ಟಾಗಿ ಬಾಳುವ ಸಮಾಜವಾದಿಗಳು. ಅವ ರನ್ನು ಸ ಮಾತ್ರ ಮಾರ್ಕ್ಸ್ಸ್‌- ವಾದವಲ್ಲ, ಬೈಬಲ್ಲಿನ ಪ್ರವಾದಿಗಳು ಕೊಟ್ಟ “ನಿನ್ನ ಸುಬ್ಬನ ಜಿವರಿನಲ್ಲಿ ನಿನ್ನ ರೊಟ್ಟಿಯ್ಯ ನ್ನುಂಣು” ಎಂಬ ಆದೇಶ. ಇಸ ನ್ರಾಯಿಲ್‌ ಸ ತಾಳುವುದಕ್ಕೆ ತಿ೮ ವರ್ಷ ಮುಜ್ಚಯ ಪ ಧ್ಯೇಯದಿಂದ ಪ್ರೇರಣೆಹೊಂದಿದ. ಜಾಸೆಫ್‌ ಬರತ್‌ ಎಂಬ ರಿಯ ದ ಯಹೂದ್ಕ ಡೆಗಾನಿಯ ಎಂಬಲ್ಲಿ ಪ್ರಪ್ರಥಮ ಕಿಬ್ಬುತ್ಸನ್ನು ಸ್ಥಾಪಿಸಿದ, ಇಂದು. ಎಪ್ಪ ತು ಮೀರಿರಿು ಪ 1 ಹತ್ತು ಜನ ಸುಶಿಕ್ಷಿತ "ಯಹೂದ್ಯ ರನ್ನು-ಅವರಲ್ಲಿ ಇಬ್ಬರು ಹೆಂಗಸರು ಸಾ ಜಾ ಸಚ "ನದೀ ಶೇ ದಲ್ಲಿ ಸಮುದ ದ್ರಮ ಟ್ಬಿಕ್ಕಿಂತ ೭೦೦ ಅಡಿ ತಗ್ಗಾಗಿ ರುವ ಅಸಹ್ಯ ಮಲೇರಿಯ ಮತ್ತು ಸೆಕೆಯಿ2ದ ಕೂಡಿದ ಸ್ಥಳದಲ್ಲಿ ಬಂದು ನೆಲಸಿದನು. "ಖಾಸಗಿ ೧೧೬ ಒಡೆತನಕ್ಕೆ ಇಲ್ಲಿ ಸ್ಥಾನವಿಲ್ಲ; ಒಬ್ಬನು ಇಲ್ಲಿ ಇನ್ನೊಬ್ಬ ಕ ಜುಲ! ಸಾಧ್ಯವಿಲ್ಲ" ಎಂಬ ಧ್ಯೇಯ "ವಾಕ್ಯ ದಿಂದ ಪ್ರಾರಂಭಿಸಿದ ಈ ಹತ್ತು ಬು ಭೂಮಿಯನ್ನು ತಮ್ಮ ಬೆವರಿನಿಂದ ಸಜಜ ವಾಗಿ ಮೂಡಿ ಸನ್ನು *ಬ್ಬುತ್ಸ್‌ ವಸತಿ ನಿರ್ಮಾಣ ಮಾಡಬೇಕೆಂ- ಬವರಿಗೆ ಭೂಮಿಯನ್ನೂ ಮನೆಯನ್ನೂ ಸಲ ಕರಣೆಗಳನ್ನೂ ಜಾನುವಾರುಗಳನ್ನೂ ಬೀಜ ವನ್ನೂ ಸರಕಾರ (ಅದಕ್ಕೆ ಮೊದಲು ಯಹೂದ್ಯ ರಾಷ್ಟ್ರೀಯ ನಿಧಿ) ಒದಗಿಸುತ್ತದೆ. ಇದಕ್ಕೆ ತಗ ಲಿದ ಹಣವನ್ನೂ ಅದರ ಬಡ್ಡಿಯನ್ನೂ ವಸತಿ ಗಾರರು ಮಡಿದು ತೀರಿಸಬೇಕು. ಆದರೆ ಅಲ್ಲಿ ಖಾಸಗಿ ಒಡೆತನವಿಲ್ಲ. ತಲೆಮಾರಿನಿಂದ ತಲೆಮಾ ರಿಗೆ ಅಲ್ಲಿರುವ ಹಕ್ಕು ಇದ್ದರೂ ಪ್ರತಿ ಸದಸ್ಕನೂ ಅಲ್ಲಿ ಸ್ವತಃ ಬಡಿಯ ಚಕ. ಸಂಬಳದ ಕೆಲಸಗಾರರನ್ನು ಇಟ್ಟುಕೊಳ್ಳುವಂತಿಲ್ಲ. ಪ್ರತಿಯೊಬ್ಬನೂ/ಳೂ ತಂತನ್ನ ಶಕ್ತಿಗನು- ಗುಣವಾಗಿ ತನಗೆ ಸರಿಹೊಂದುವ ಕೆಲಸವನ್ನು- ಅದಾವುದೆಂದು ಆಡಳಿತ ಸಮಿತಿ (ಚುನಾಯಿತ) ನಿರ್ಧರಿಸುತ್ತದೆ--ಮಾಡಬೇಕು. ಉತ್ಪತ್ತಿಯಾ- ದದ್ದರಲ್ಲಿ ವೈಯಕ್ತಿಕ ಹಕ್ಕು ಯಾರಿಗೂ ಇಲ್ಲ. ಯಾರಿಗೂ ಸಂಬಳವಿಲ್ಲ. ಮನೆ, ಆಹಾರ, ಬಟ್ಟೆ, ಔಷಧ ಮತ್ತು ಇತರ ಸೌಕರ್ಯ ಗಳು ಪ್ರತಿ ಸದಸ್ಯೆ ನಿಗೂ ಪುಕ್ಕ ದೊರೆಯುತ್ತವೆ. ಕೇಂದ್ರ ಆ 0ಂಿಗಳು ಅಡಿಗೆ ಮನೆ, ಉಗ್ರಾಣ, ಮಕ್ಕಳಿಗೆ *ಂಡರ್‌ಗಾರ್ಟನ್‌ ಶಾಲೆಗಳು, ವಿಹಾರ ಸೌಕರ್ಯಗಳು ಸಾಮೂಹಿಕವಾಗಿವೆ. ವೃ ದಾ ಪೃ ಮತ್ತು ಅನಾರೋಗ್ಯಕಾಲದಲ್ಲಿ ಕಬ್ಬು ು ಸದಸ್ಯ ರ ಸಂಪೂರ್ಣ ಹೊಕಣ್‌ ಹೊರು ತ್ರ್ತ ಡೆ ಇಲ್ಲಿ ಸ ಸಮಾಜವಾದದ್ದೇ ಆಳಿಕೆ. ಆದರೆ ಅದು ಸೇರದ ಸದಸ್ಯನು ಯಾವಾಗ ಬೇಕಾದರೂ ಬಿಟ್ಟು ಹೋಗಲು ಸ್ವತಂತ್ರನಾಗಿದ್ದಾನೆ. ಎಲ್ಲ ಸದಸ್ಯರಿಗೂ ಸಮಾನ ದುಡಿತ ಮತ್ತು ಹಕ್ಕು. ಮಾನವ ವಸ `ೆ ಅಯೋಗ್ಯವಾದ ಕಸ್ತೂರಿ, ಫೆಬ್ರುವರಿ ೧೯೬೨ ಪ್ರಾರಂಭದಲ್ಲಂತೂ ಸದಸ್ಯರಿಗೆ ಸ್ವಂತ ಅಂಗಿ ಯೆಂಬುದೂ ಇರಲಿಲ್ಲ ಅಗಸನಿಂದ ಬಂದ ಅಂಗಿ ಗಳನ್ನು ಯಾವುದು ಯಾರ ಕೈಗೆ ಬಂತೋ ಹಾಗೆ ನ ಗ್‌ ಈಗ ಅದನ್ನು ತುಸು ಸಡಿಲಿಸಿ ಕಲವು ಸ್ವ ಸರಕುಗಳ ಹಕ್ಕು ಗಳನ್ನು ಮಾನ್ಶ ಜು [ ಮಕ್ಕಳ ಶಿಕ್ಷಣ ವೆಲ್ಸ ಿಬ್ಬು ತ್ಪು ವನ ವೆಚ್ಚದಿಂದ ಸ ನಿರ್ಧರಿಸಿ ದಂತೆ ತ ತ ದೆ. ಸಂಜೆ ಕೆಲಸ ಮುಗಿದ ಮೇಲೆ ಅಥವಾ ರಜಾ ದಿನದಲ್ಲಷ್ಟೇ ಮಕ್ಕ ಳಿಗೆ ತಂದೆ ತಾಯಿಯ ದರ್ಶನ ಈ ಪೂರ್ಣ ಸಮಾಜವಾದದ ಮುರ್ಗ ಕಿಬ್ಬುತ್ಸುಗಳು ಅದ್ಭುತ ಪ್ರಗತಿ ಸಾಧಿಸಿವೆ. ಉತ್ಪಾದನೆಯನ್ನು ಹೆಚ್ಚಿಸಿಕೊಂಡು ಅವೀಗ ಶ್ರಮದ ಫಲವಾಗಿ ಬಂದ ಅನೇಕ ಸುಖ ಸಾಕ. ರ್ಯಗಳನ್ನನುಭವಿಸುತ್ತಿವೆ. ಉತ್ತಮ ಮನೆಗಳು, ಶಾಲೆಗಳು, ಉದ್ಯಾನಗಳು, ಪುಸ್ತಕಾಲಯಗಳು ಈ ವಿಶ್ವಕುಟುಂಬಿಗಳಿಗೆ ದೊರೆತಿವೆ. ಆದರೆ ಈ ಕಠೋರ ಸಮಾಜವಾದ ಗಂಟ ಲಲ್ಲಿಳಿಯದವರೂ ಇವ್ನಾರೆ. ಸರ್ವರೂ ಶ್ರಮಿ ಸುವ ಸರ್ವರಿಗೂ ಸಮಾನ ಹಕ್ಕಿನ ವಾತಾ ವರಣದಲ್ಲಿ ಕೌಟುಂಬಿಕ ಜೀವನಕ್ಕೆ ವಿಶೇಷ ಅವಕಾಶವಿಲ್ಲ. ಗಂಡಸರಂತೆಯೆ ದುಡಿದು ಗಂಡ ಸರಂತೆಯೆ ಬಾಳುವ ಕಿಬ್ಬುತ್ಸ್‌ ತರುಣಿಯರ "ಗಂಡುಬೀರಿತನ'.. ಅನೇಕ ಸಂದರ್ಶಕರ ವ್ಯಂಗ್ಯ ಟೀಕೆಗಳಿಗೆ. ಗುರಿಯಾದದ್ದುಂಟು. (ತಂದೆಯನ್ನರಿಯದ ಅನೇಕ ಮಕ್ಕಳು ಕಿಬ್ಬುತ್ಸ್‌ ಹುಡುಗಿಯರ ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಕ್ಷಿ ಯಾಗಿದ್ದವು). ಮಕ್ಕಳು. ಸಾರ್ವಜನಿಕ ಸೊತ್ತುಗಳಾಗುವುದು ಮತೆ ಕೆಲವರಿಗೆ ಹಿತ ವೆನಿಸಿಲ್ಲ. ಇಂಥವರು " ಮೋಶವ್‌* ಗಳ ಕಡೆ ಆಕ ರ್ಜಿತರಾಗುತ್ತಾರೆ. ಪ್ರಥಮ ಮೋಶವ್‌ ನಹ ಲಾಲ್‌ ಎಂಬಲ್ಲಿ ೧೯೨೧ ರಲ್ಲಿ ಸ್ಥಾಪಿಸ ಲ್ಪಟ್ಟರೂ ಇಂದು ಕಬ್ಬು ತ್ಸು ಗಳ ಸಂಖ್ಯೆ ಗಿಂತ ತ ಗಳದು ಹೆಚ್ಚಾ ಗಡೆ ಇಲ್ಲಿಯೂ ಸಂಬಳದ ಆಳು ಏ _ _ | | | ನನ ವರುಷದ ಪಾಯಾ ಬಾಜಿ ಇಂ ಜಾ ಬು ಶಾಟಾ ಗಾಜ ವಷ ಗುಯ ತ್‌ ( ಉಜಿತೆ ಹಣ ರವಾನಾ ಸೌಕರ್ಯ : ಬು ತೂ ಸುಭ ಸಜ ಹ ಸಜ ಶೀಬಾನ - ನನ್ಮು ಶೇವಿಂಗ್‌ ಜ್ಯಾಂಕ್‌ ಕೇವಶಾತಿದಾರರಿಗೆ ಠಿನುಗೆ ಹಾಗಾದರೆ ನೀವು ಸಿಂಡಿಕೇಟ್‌ ಬ್ಯಾಂಕಿನ ಯಾವುದೇ ಶಾಖೆಯಿಂದ ದಿನ ಒಂದಕ್ಕೆ ರೂ. ೧೫೦೦ ರ ವರೆ ಗಿನ ಮೊತ್ತವನ್ನು ಈ ಬ್ಯಾಂಕಿನ ಯಾವುದೇ ಸೇವಿಂಗ್ಸ್‌ ಬ್ಯಾಂಕ್‌ ಕೇವಣಾತಿದಾರರ ಖಾತೆಗೆ ಜವೆ ಯಾಗುವಂತೆ ಅಂಚೆ ವರ್ಗಾವಣೆ ಮೂಲಕ ಉಚಿತವಾಗಿ ರವಾನಿಸ ಬಹುದು. ಸಿಂಡಿಕೇಓ್‌ ಬ್ಯಾಂ5ನಲ್ಲಿ ಇ ಸೇವಿಂಗ್ಸ್‌ ಜ್ಯಾಂಕ್‌ ಖಾತೆ ಇದೆಯೆ ? «€« ಹೌದು ೨? ಮ ತ್ತು ಸಿಂಡಿಕೇಟ್‌ ಬ್ಯಾಂಕೆನ೧೫೮ ಶಾಖೆಗಳ ಸೇವೆಯು ನಿಮಗೆಸಿದ ವಾಗಿರುವುದು. ಳ ಸಿಂಡಿಕೇಟ್‌ ಬ್ಯಾಂಕ್‌ ದಿ ಕೆನರಾ ಇಂಡಸ್ಟ್ರಿಯಲ್‌ ಕ್ಷಿ ಜ್ಯಾಂಕಿಂಗ್‌ ಸಿಂಡಿಕೇಟ್‌ ಅಲಿಮಿಟಿಡ್‌ ರಿಜಿಸ್ಟರ್ಡ್‌ ಆಫೀಸ್‌: ಮುಕುಂದ ನಿವಾಸ, ಉಡುಪಿ, ದ. ಕ. 3ಬ ಅರಾ ಕ್ಯಾ ಜರಾ ವ್‌ ಅಸಾ! ರಾಹ್‌ ಜರ್ವಾರರ್ಜರ ರಾ ಕಾರರು /ರ್ವಾಾರ್‌ಾ್‌ ತಾ ಗದಾ ಕ ಸ ಪ ಮಯ್ಯರ ತ ಕ ಸ ಸ್ಯ ವ ಸತ ಸ ಷಭ ಅಂವ ಫಲ? ಘ್ಥಿ್ಯ್ಯೂ್ಮಸ್ಯ೦6 (ಎಂತ) ಚಕರೃುಾರ್ಪಕ ಅ - , | ... ತ್ರಚ್ಟ ಹಗ ರೊ ಕಾರಕ ಸಸ ವಿಫಘಭ್ಯತ್ಯಾ,ೂ ಎ... | ' | ೧೧೮ ಗಳನ್ನಿಟ್ಟುಕೊಳ್ಳುವುದಕ್ಕೆ (ಅನಿವಾರ್ಯ ಸಂದರ ಗಳಲ್ಲಿ ಹೊರತು ) ಪ್ರತಿಬಂಧವಿದ್ದು ದುಡಿಮೆ ಯನ್ನು ಆಯಾ ಕುಟುಂಬಗಳೇ ಒದಗಿಸಬೇಕಾ ದರೂ ಭೂಮಿಯ ಮತ್ತು ಇತರ ಸೊತ್ತುಗಳ ಮೇಲೆ ಖಾಸಗಿ ಒಡೆತನವದೆ. ಎಲ್ಲರಿಗೂ ಸಮಾನ ಭೂಮಿ ಇದ್ದರೂ ಅದರ ಉತ್ಪಾದ ನೆಯ ಮೇಲೆ ವೈಯಕ್ತಿಕ ಅಧಿಕಾರವಿದೆ. ಸಲ ಕರಣೆ, ಬೀಜ ಮೊದಲಾದ ಆವಶ್ಯಕತೆಗಳನ್ನು ಕೊಳ್ಳುವುದಕ್ಕೂ ಉತ್ಪತ್ತಿಗಳನ್ನು ಮಾರುವು ದಕ್ಕೂ ಸಹಕಾರಿ ಸಂಘಗಳಿವೆ. ಸಾಂಸ್ಕೃತಿಕ, ಸಾಮಾಜಕ, ಆರೋಗ್ಯ ಸೌಕರ್ಯಗಳನ್ನು ಸದಸ್ಯ ರೆಲ್ಲರಿಗೂ ಸಾಮಾನ್ಯ ನಿಧಿಯಿಂದ ಒದಗಿಸಲಾ ಗುತ್ತದೆ. ಆದರೆ ಇಲ್ಲಿ ವೈಯಕ್ತಿಕ ಶ್ರಮದಿಂದ ವೈಯಕ್ತಿಕ ಪ್ರಯೋಜನವನ್ನು ಹೆಚ್ಚಿಸಿಕೊಳ ಲು ಅವಕಾಶವಿದೆ. ವೃಕ್ತಿ ಸ್ವಾತಂತ್ರ್ಯ ಹೆಚ್ಚಾಗಿದೆ. ಸ್ವಾರ್ಕಕ್ಕೆಪ್ರಾಧಾನ್ಯವಿಲ್ಲದಿದ್ದರೂ ಅವಕಾಶವಿದೆ. ಕಿಬ್ಬುತ್ಸ್‌, ಮೋಶವ್‌ಗಳಲ್ಲದೆ ಇವೆರಡರ ನಾನಾ ತರಹದ ಸಮ್ಮಿಶ್ರ ಣಗಳುಳ್ಳ ಅಸಂಖ್ಯ ವಸತಿಗಳೂ ಇಸ್ರಾಯಿಲಿನಲ್ಲಿವೆ. ಆದರೆ ಎಲ್ಲವು ಗಳಲ್ಲಿಯೂ ಒಂದು ಸಮಾನ ಧರ್ಮವಿದೆ. ಅದೆಂದರೆ ಬೆವರು ಸುರಿಸಿ ರಾಷ್ಟ್ರವನ್ನು ಕಟ್ಟುವ ಆಸಕ್ತಿ. 'ಪಾಲಿಸ್ತಾನದ ಬರಡು ಭೂಮಿಯನ್ನು ವರು ಶ್ರ ಮಬಲದಿಂದ ನಂದನವಾಗಿ ಮಾಡುತ್ತಿ ದ್ಧಾರೆ. ಅಗಾಧವಾಗಿ ಬೆಳೆದ ಜನಸಂಖ್ಯೆಗೆ ಬೇ ಕಾದಷ್ಟು ಹಣ್ಣು, ಪಲ್ಕಕಾಯಿ, ಹಾಲು, ತತ್ತಿಗಳನ್ನು ಪೂರೈಸಲು ಅವರು ಸಮರ್ಥರಾಗಿ ರುವರಷೆ€ ಅಲ್ಲ; ನಿರ್ಯಾತ ಮಾಡಲು ಕೂಡ ಸಮರ್ಥರಾಗಿದ್ದಾರೆ. ಇಸ್ರಾಯಿಲಿನ ಉದ್ಯಮ ಗಳಿಗಾಗಿ ಹತ್ತಿ, ನೆಲಗಡಲೆ, ನಾರುಗಳನ್ನೂ ಅವರು ಹೆಚ್ಚು ಹೆಚ್ಚು ಬೆಳೆಯುತ್ತಿದ್ದಾರೆ. ಇಸ್ರಾಯಿಲಿನ ಜೀವನದ ಒಂದು ಮಹತ್ವದ ಅಂಶವೆಂದರೆ ಬೈಬಲ್ಲಿನ ( ಹಳೆ ಒಡಂಬಡಿಕೆ) ಮೇಲೆ ಅದಕ್ಕಿರುವ ಅಪಾರ ವಿಶ್ವಾಸ. ಅದು ಸತ್ಯ ಸಂಗತಿಗಳ ಇತಿಹಾಸವೆಂಬ ನಂಬಿಕೆ ಅವರಿ ಕಸ್ತೂರಿ, ಫೆಬ್ರುವರಿ ೧೯೬೨ ಗೆಷ್ಟು ಮಟ್ಟಿ ಗಿದೆಯೆಂದಕೆ ಬೈಬಲ್ಲನ್ನು ಹಿಡಿದು ಕೊಂಡು ಅವರು ದೇಶದಲ್ಲೆಲ್ಲ ಸಂತೋಧನೆ ನಡೆಸುತ್ತಿದ್ದಾರೆ. ಬೈಬಲ್ಲು ಇಂಥಲ್ಲಿ ಆ ಕಾಲ ದಲ್ಲಿ ಮಾನವ ವಸತಿಯಿತ್ತೆಂದು ಹೇಳಿದರೆ ಅಲ್ಲಿ ನೆಲದಲ್ಲಿ ನೀರು ಇದ್ದೇ ತೀರಬೇಕೆಂದು ನಂಬಿ ಅವರು ಅಗೆಯುತ್ತಾರೆ. ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಅವರ ನಂಬಿಕೆ ಸತ್ಯವೆಂದೂ ಸಿದ್ದವಾಗಿದೆ. ಬೈಬಲ್ಲು ಹೀಗೆ ಪುರಾತತ್ವ ಸಂಶೋಧನೆಗಷ್ಟೇ ಅಲ್ಲದೆ ಆರ್ಥಿಕ ಪ್ರಯೋ ಜನಕ್ಕೂ ಅನುಕೂಲ ಮಾಡಿಕೊಡುತಿದೆ. ಹೀಗೆ ಮರಳುಗಾಡಿನಲ್ಲಿ ದೊರೆತ ನೀರಿನ ಆಸರೆಯಲ್ಲಿ ಮತ್ತೆ ಮಾನವ ವಸತಿಗಳು ತಲೆಯೆತ್ತಿವೆ. ಇಸ್ರಾಯಿಲ್‌ನಲ್ಲಿ ರವಿವಾರವಲ್ಲ- ಶನಿವಾರ ರಜಾದಿನ. ಇದಕ್ಕೂ ಬೈಬಲ್ಲಿನ ಆದೇಶವೇ ಕಾರಣ. ಅಂದು ಪೂರ್ಣ ಎಶ್ರಾಂತಿ, ದೇವತಾ ಪ್ರಾರ್ಥನೆ, ಉಪವಾಸವಿರಬೇಕೆಂದು ಬೈಬಲ್‌ ಹೇಳುತ್ತದೆ. ಈ ಆದೇಶವನ್ನೆಷ್ಟು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆಂದಕೆ ಅಂದು ಇಡೀ ದಿನ ಅಂಗಡಿಗಳೂ ಕಚೇರಿಗಳೂ ಮುಚ್ಚು ವುದು ಮಾತ್ರವೇ ಅಲ್ಲ, ಬಸ್ಸು ಕಾರುಗಳೂ ಓಡಾಡು ವಂತಿಲ್ಲ ರಸ್ತೆಗಳೆಲ್ಲ ನಿರ್ಜನವಾಗಿರುತ್ತವೆ. ಶ್ರದ್ಧಾಳು ಯಹೂದ್ಯರು ಅಂದು ಅಡುಗೆ ಮಾ- ಡರು, ರೊಟ್ಟಿ ಸುಡರು. ಕೈಲುಗಳು ಕೂಡ ಅಂದು ಚಲಿಸುವದಿಲ್ಲೆ ಂದರೆ ಹೆಚ್ಚಿಗೆ ಹೇಳಲೇನು? ಹಿಬ್ರೂ ಭಾಷೆ ಇಸ್ರಾಯಿ:ಲ್‌ನಲ್ಲಿ ಒಂದು ದೊಡ್ಮ ಸಂಯೋಜಕ ಶಕ್ತಿಯಾಗಿದೆ. ರಾಜಧಾನಿ ಜರುಸಲೇಮ್‌ನಲ್ಲಿ ಹಿಬ್ರೂ ವಿಶ್ವವಿದ್ಯಾಲಯವೇ ಇದೆ. ೨,೦೦೦ ವರ್ಷಗಳಿಗೆ ಹಿಂದೆಯೆ ಮೃತಾವ- ಸ್ಥೆಗೆ ಬಂದಿದ್ದೆ ಯಹೂದ್ಯರ ಈ ಪ್ರಾಚೀನ-ಭಾಷೆ ಯನ್ನು ಪುನರುಜ್ಜೀವನಗೊಳಿಸಿ ಆಧುನಿಕ ಸಾ- ಹಿತ್ಯಕಲಾವಿಜ್ಞಾನಗಳ ಭಾಷೆಯಾಗಿ ಮಾರ್ಬಡಿ ಸಿದ್ದು ಯಹೂದ್ಯರ ಶ್ರದ್ಧೆಯ ಇನ್ನೊಂದು ನಿದ ರ್ಶನವಾಗಿದೆ. ಶಾಲೆ ಕಾಲೇಜುಗಳಲ್ಲಿ ಮಾತ್ರ ವಲ್ಲ ಸೈನ್ಯದಲ್ಲೂ ಹಿಬ್ರೂ ಒತ್ತಾಯದ ಭಾಷೆ ಯಾಗಿದೆ. ಅಸಂಖ್ಯ ಭಾಷೆಗಳನ್ನಾಡುವ ಜನರು ಶುಭ್ರವಾದ ಬಗೆಗೆ ಆತ ಇ, ಗ ಹ ಮುಂ ಇಂ ಇ. 122! 6೧೩ ೧೨೦ ಸೇರಿದಲ್ಲಿ ಹಿಬ್ರೂ ಒಂದಾಗಿ ಪೋಣಿಸಿದೆ. ಹೀಗಿದ್ದ ರೂ ಇಸ್ರಾ ಯಿಲನ್ನು ಮತೀಯ ರಾ- ಷ್ಟ ಎನ್ನು ವಂತಿಲ್ಲ. ಆದು ಆಧುನಿಕ ಮತಾತೀತ ರಾಷ್ಟ್ರ ಬ ಅಲ್ಲಿ ೧೬೦,೦೦೦ ಮ: ಸ್ಲಿಮರೂ ೫೦ 00 ತ್ರೆ ಕ್ರೈಸ್ತ ರೂ ೨೨,೦೦೦ ಡ್ರೂ ಜರೂ ಇದ್ದಾರಲ್ಲದೆ. ಅವರಿಗೆಲ್ಲ ಪ ಪೂರ್ಣ ಧಾರ್ಮಿಕ ಸ್ವಾತಂತ್ರ ;ವಿದೆ. ಇಸ್ರಾ ಸ ಲ್‌ ಪ್ರಜಾಸತ್ತಾತ ಟ್‌ ದೇಶ. ಅದರ ಖಾಶಶಿಸ ನಡೆ. ಕ್ನಸ್ಸೆ ೈತ್‌ನಲ್ಲಿ "ಮುಸ್ಲಿ ಮರಿಗೂ ಪಾ ತಿನಿಧ್ಯವಿದೆಯ್ಲ 'ಲದೆ' ಅವರಿಗೆ ಅಲ್ಲಿ ತಮ್ಮ ಸ್ವಭಾಷೆಯಾದ ಅರಬ್ಬಿಯಲ್ಲಿ ಮಾತಾಡ: ವ ಸ್ಯ ತಂತ್ರ ವಿದೆ. ಎಲ್ಲ ಕೆ ತ್‌ ಕಾರ್ಯಕಲಾಪ ಗಳನ್ನು ಕೋಣ ಅರಬ್ಬಿ "ಭಾಷೆಯಲ್ಲಿ ಅನು ವ ವ್ಯವಸೆ ಯಿದೆ. ಮುಸ್ಲಿಮರಿಗೆ ಶುಕ್ರ ವಾರ, ಕ್ರೈಸ್ತರಿಗೆ ರವಿವಾರ ಧಾರ್ಮಿಕ ದಿನ ಗಳಾಗಿರುವುದರಿಂದ ಅವರಿಗೆ ತೊಂದಕೆಯಾಗ ಬಾರದೆಂದು ಕ್ನೆಸ್ಸೆತ್‌ ವಾರದಲ್ಲಿ ಮೂರು ದಿನ ಮಾತ್ರ ಕೂಡುತ್ತದೆ. ಮುಸ್ಲಿ ಮರಿಗೆ ಸಂಪೂರ್ಣ ವ್ಯಕ್ತಿಸ್ವಾ ತಂತ್ರ್ಯ ಎದೆ. ಅವರ ಜೀವನ ಪರಿಸ್ಸಿ ತ್ರಿ ನಷ್ಟ ಟು ರಿಸಿದೆ. ಯ ಹೂದ್ಯ ರ ಸಾಹಸೋದ್ಯ ಕ್ಕ ದ ಫಲ ಮುಸ್ಲಿ ಮರಿಗೂ ದೆೊಕೆತಿದೆ. ಅತ ಸಂತ ಓಂದುಳಿದ ಸಿ ತಿಯಲ್ಲಿದ್ದ ಅವರಿಗೆ ಕೃಷಿ, ಕೈಗಾರಿಕೆ, ಶಿಕ್ಷಣ ವೈ ದ ಕಯ ಸೌಕರ್ಯ ಸ ಸ ಇದೇ ಚ ಬಾರಿಯಾಗಿ ದೊರೆತು ನಾಗರಿಕತೆಯ ಸುಖಗಳಿಗವರು ಭಾಗಿಗಳಾಗಿದ್ದಾರೆ. ಆದಕೆ ಅವರನ್ನು ಇಸ್ರಾಯಿಲಿನ ಸಂತುಷ್ಟ ನಾಗರಿಕ ಕೆಂದು ಕರೆಯಲು ಬಾರದು. ಯಹೂದ್ಯ ಆಳಿಕೆ ಯ ಸೌಖ್ಯಗಳನ್ನೆಲ್ಲ ಅನುಭವಿಸುತ್ತಲೂ ಅವರು ಗಡಿಯಾಚೆಗಿರುವ ಅರಬ ರಾಷ್ಟ್ರಗಳತ್ತ ವೇ ತಮ್ಮ ನಿಷ್ಠೆಯ ದೃಷ್ಟಿಯನ್ನಿಟ್ಟಿದ್ದಾರೆ. ರಕ್ತಸಂಬಂಧ ಕೊನೆಗೂ ಸಮೃದ್ಧಿಯ ಸಂಬಂಧಕ್ಕಿಂತ ಬಲ ವಾಗಿದೆಯೇನೋ. ಇದರಿಂದ ಮುಸ್ಲಿಮ ಹಳ್ಳಿ ಮತ್ತು ವಸತಿಗಳ ಮೇಲೆ ಸರಕಾರ, ಆತ್ಮರಕ್ಷಣೆ ಸೂತ್ರದಂತೆ ಅವರನ್ನೆಲ್ಲ ಕ್ಕ ಕಸ್ತೂರಿ, ಫೆಬ್ರುವರಿ ೧೯೬೨ ಗಾಗಿ ಕಣ್ಣಿ ಸ ಡಲೇಬೇಕಾಗಿ ಬಂದಿದೆ. ಮುಸ್ಲಿ 0 ವಸ ತಿಯುಳ್ಳ ಗಡಿ ಹಳಿ ಗಳಲ್ಲಿ ಗೂಢಚಾರರ ಬಲೆಯೆ ಹರಡಿದೆ. ಇಸಾ ತ್ರಾಯಿಲ್‌ ರಾಜ್ಯ ಭಾರತೀಯ ಮಾದರಿಯ ಪ್ರಜಾಪ ಶಭುತ್ಯ್ವ ನಟರ ಅದರ ಪ್ರಥಮ ಅಧ್ಯ ರಾಗಿದ್ದ ಜೈಮ್‌ ವೈಜ್‌ಮನ್ನರು ವಿಜ್ಞಾನಿಯೂ ಬಹುಕಾಲ ಜು ಚಳವಳಿಯ ನಾಯಕರೂ ಆಗಿದ್ದು ಪಾಲಿಸ್ತಾ ನದಲ್ಲಿ ಯಹೂದ್ಕ ರ ಪ್ರವೇ ಶಕ್ಕೆ ಅವಕಾಶ ಮಾಡಿಕೊಡಲು ಬ್ರಿ ಟಿಶರ ಸ ನ ವೊಲಿಸಿದವರು. ಪ ಥಮ ಪ್ರಧಾನ ಮಂತ್ರಿ ಬೆನ್‌ ಗುರಿಯನ ನ್ನಕೇ ನಡು ವೆ ನಂ ಕಾಲ ಸಜ ಹ ನಂತರ ಈಗ ಪುನಃ ಪ ಪ್ರಧಾನ ಮಂತ್ರಿಯಾಗಿದ್ದಾರೆ. ಅವರು ದೊಡ್ಡ ಹಿಬ್ರೂ ಪಂಡಿತರೂ ಶ್ರ ಮಜೀವಿಗಳೂ ಆಗಿದ್ದಾರೆ. ಇಸ್ರಾಯಿಲ್‌ ಶ್ರಮಜೀವಿಗಳ ರಾಷ್ಟ್ರವೇ ಎನ್ನಬೇಕು, ಖಾಸಗಿ ಉದ್ಯಮಗಳು ಬೇಕಷ್ಟು ಬೆಳೆದಿದ್ದರೂ ಅಲ್ಲಿ ಕೆಲಸಗಾರರದೇ ಪಾ ನ್ರಧಾನ್ಯ. ಶ್ರ ಮಜೀವಿಗಳ ಸ ಸಂಸ್ಥೆ ಸ್ಲೆಯಾದ “ ಹಿಸ್ತಾದ್ರುತ” ರಾಷ್ಟ್ರದ ಜೀವನದಲ್ಲಿ ಪ್ರ ಮುಖಪಾತ್ರ ವಹಿಸಿದೆ. ಶ್ರ ಮಜ್ಜೀವಿಗಳ ಪ್ರಾಧಾನ್ಯವುಳ್ಳ ಸಮಾಜವಾದಿ ವಿಚಾರಧಾರೆಯ“ಮಾಪಾಯಿ”ಪಕ್ಷವೇ ಎಲ್ಲಕ್ಕೂ ದೊಡ್ಡ ರಾಜಕೀಯ ಪಕ್ಷ. ಅದರ ಸಂಗಡಣೆ ಯಿಂದಲೇ ಸರಕಾರ ರಚನೆಯಾಗಿದೆ. ಯಹೂದ್ಯರ ಏರಡು ಸಾವಿರ ವರ್ಷಗಳ ಕನಸು ಇಸ್ರಾಯಿಲ್‌ನಲ್ಲಿ ನನಸಾಗಿದೆ. ಈ ಪುಟ್ಟ ರಾಷ್ಟ್ರದಲ್ಲಿ ಜಗತ್ತಿನ ಯಹೂದೃರೆಲ್ಲರೂ ಸೇರಿಲ್ಲವೆಂಬ ಮಾತು ನಿಜ. ಇಸ್ರಾಯಿಲ್‌ನೊಳ ಗಿರುವುದಕ್ಕಿಂತ ಹೊರಗಿರುವ ಯಹುದ್ಕಕೇ ಹೆಚ್ಚು. ರಶಿಯದಲ್ಲಿ ೨೦ ಲಕ್ಷ ಯಹೂದ್ಯರಿ ದ್ಹಾರೆ. ಅವರಿಗೆ ಹೊರ ಹೋಗಲು ಸವ ಯಿಲ್ಲ. ಅಮೇರಿಕದಲ್ಲಿರುವ ೫೦ ಲಕ್ಷ ಯಹೂ ದೃರು ಅತ್ಯಂತ ಸುರಕ್ಷಿತ ಮತ್ತು ಸಮೃದ್ಧಸ್ಥಿತಿ ಯಲ್ಲಿರುವುದರಿಂದ ಇಸ್ರಾಯಿಲಿಗೆ ಬರುವ ವಿಚಾರ ಅವರಿಗಿಲ್ಲ. ಆದರೆ ಅವರೆಲ್ಲರ ಹರಕೆ, ಧನಸಹಾಯ ಇಸ್ರಾಯಲಿನ ಬೆಂಬಲಕ್ಕಿದೆ. 2 [ದಾರ ಇಂದಿನ ಮನೆಗಳಲ್ಲಿ ಸರ್ಫ್‌... "ಗೃಹ ನಿರ್ವಹಣಿಯರ್ಲಿ ' ಹೊಸ ಕ್ರಮಗಳಿ?' ಸ ಎಂದು ನವ ದೆಹಲಿಯಲ್ಲಿರುವ ಸೆಕ್ರಿಟರಿ ಸ್ಯ [ ಶ್ರೀಮತಿ ಚಂದರ್‌ ಮೋಹಿನಿ ಸರೀನ್‌ ಕೇಳುತ್ತಾರೆ. ಕ ಕ ಕ ತ್ಮ "ನಿನ್ನು ಗೃಹನಿರ್ವಹಣೆಗೆ ಹೊಸ ಕ್ರಮಗಳು ಸರಿ ಯಾಗಿವೆಯೇ ಎಂದು ನೀವು ಪರೀಕ್ಷಿಸಿ ನೋಡ ಬೇಕು ಎಂದು ಅವರು ಹೇಳುತ್ತಾರೆ. ಶ್ರೀಮತಿ ಸರೀನ್‌ ಸರ್ಫ್‌ನ "ಒಗೆಯುವ ಅಧಿಕ ಶಕ್ತಿ' ಬಟ್ಟಿ ಗಳಿಗೆ ಉಜ್ಜ್ವಲ ಬಿಳುಪನ್ನು *ೊಡುತ್ತದೆಂದು ಮನಗಂಡಿದ್ದಾರೆ. *ಏನು ನೊರೆ! ಮಗ್ಗಲಾಸಿಗೆ, ಫ್ರಾಕ್‌, ಇಜಾರು ಇತ್ಯಾದಿ ಎಲ್ಲ ಬಟ್ಟೆಗಳನ್ನು ಒಗೆ ಯಲು ನಾನು ಸರ್ಫನ್ನೇ ಉಪಯೋಗಿಸುತ್ತೇನೆ.? ("ಸ್ರತ ಸರ್ಫ್‌ನಿಮ್ಮಬಟ್ಟಿಗಳಗೆ | ಹ ಊಉ ಕ್ಕೆ ಬಿಳುಪು ಬಹವಂಕೆ ಒಗೆಯುತ್ತದೆ ಒರಿದುಸ್ಕಾನ್‌ ಲೀವರ್‌ ಅವರ ತಯಾರಿಕೆ 80.20೧ ಬ ಸ 76. 3 16 ಶರತ್‌ಚಂದ್ರರ ಒಂದು ಅನುಭವ ಸ್ಫಶಿರತ್ನರ ಫಜೀತಿ ಬೆಂ ನನಗೆ ಲಾಲೂ ಎಂಬ ಹೆಸರಿನ ಮಿತ್ರನೊಬ್ಬ ಇದ್ದ. ಆತನೊ ಬಲು ತುಂಟ. ಯಾರನ್ನು ಯಾವಾಗ ಯಾವ ಕುತಂತ್ರದಿಂದ ಹೆದರಿಸಿ ಕಂಗಾಲು ಮಾಡಿಯಾನೆಂಬ ನಿಯಮವಿ ರಲಿಲ್ಲ. ನಿತ್ಯವೂ ಆತನ ತಂತ್ರ ಹೊಸತಾಗಿರು ತ್ತಿತ್ತು. ಒಮ್ಮೆ ಆತ ರಬ್ಬರ್‌ ಹಾವನ್ನು ತೋರಿಸಿ ತನ್ನ ತಾಯಿಯನ್ನೆ ಹೆದರಿಸಿಬಿಟ್ಟಿದ್ದ. ಪಾಪ ! ಅವಳು ಗಾಬರಿಯಿಂದ ಓಡಿದಾಗ ಅವಳ ಕಾಲು ಉಳುಕಿಹೋಗಿ ಮೂರು ತಿಂಗಳ ಕಾಲ ಹಾಸಿಗೆಯ ಮೇಲೆ ಮಲಗಿರಬೇಕಾಯಿತು. ಲಾಲೂನ ವಯಸ್ಸಿನ ಜೊತೆಗೆ ಅವನ ತುಂಟ ಶರಚ್ಚಂದ್ರ ಚಟರ್ಜಿ ತನ ಬೆಳೆಯದಿರಲಿ ಎಂದು ಅವನ ತಾಯಿ ಗಂಡ ನಿಗೆ “ಆದಷ್ಟು ಬೇಗ ಒಬ್ಬ ಖಾಸಗಿ ಶಿಕ್ಷಕನನ್ನು ನೇಮಿಸಿ!" ಎಂದು ಕಟ್ಟುನಿಟ್ಟಾಗಿ ಹೇಳಿದಳು. ಮುಂಜಾನೆ ಸಂಜೆ ಮಾಸ್ತರನ ಕಾವಲು ಬಿದ್ದರೆ ಲಾಲೂನ ಪುಂಡಾಟಿಕೆ ಒಂದಿಷ್ಟು ಕಡಿಮೆಯಾ ದೀತೆಂದು ಅವಳು ನಂಬಿದ್ದಳು. ಆದಕೆ ವಕೀಲ ಸಾಹೇಬರು ಹೆಂಡತಿಯ ಈ ಮಾತನ್ನು ಒಮ್ಮೆಲೆ ಒಪ್ಪಿಕೊಳ್ಳಲಿಲ್ಲ. ಅವರು ಸ್ವಾವಲಂಬನದಿಂದ ಬಡತನವನ್ನುದೂರ ಮಾಡಿ ಕೊಂಡು ಇಂದಿನ ಸಂಪನ್ನ ಸ್ಥಿತಿಗೆ ಬಂದಿದ್ದರು. ಇಂದು ಅವರು ಈ ಭಾಗದಲ್ಲೆ ಹೆಸರಾದ ವಕೀಲ ೧೨೨ ಸ್ಮೃತಿರತ್ನರ ಫಜೀತಿ ರಾಗಿದ್ದರು. ಮಗ ತನ್ನಂತೆಯೆ ತನ್ನ ಸಾಮರ್ಥ್ಯ ದಿಂದಲೇ ಮುಂದೆ ಬರಬೇಕು ಎಂದು ಅವರು ಬಯಸುತ್ತಿದ್ದರು. ಪತಿ-ಪತ್ನಿಯರ ಈ ಮತ ಭೇದದಿಂದಲೇ ಇದುವರೆಗೆ ಖಾಸಗಿ ಶಿಕ್ಷಕನ ನೇಮಕವಾಗಿರಲಿಲ್ಲ. ಈ ಸಲವೂ ಈ ಬಗ್ಗೆ ಗಂಡ ಹೆಂಡರಲ್ಲಿ ತುಂಬ ವಾದ ವಿವಾದ ನಡೆದು ಕೊನೆಗೆ ಯಾವಾಗ ಲಾಲೂ ಪರೀಕ್ಷೆಯಲ್ಲಿ ಒಂದನೇ ನಂಬರು ಬರುವುದಿಲ್ಲವೊ ಆಗ ಅವನಿ ಗಾಗಿ. ಖಾಸಗಿ ಶಿಕ್ಷಕರನ್ನು ನೇಮಿಸಬೇಕು ಎಂದು ನಿಶ್ಚಯವಾಯಿತು. ತನ್ನ ಮೇಲೆ ಬಂದಿದ್ದ ಸಂಕಟದಿಂದ ಲಾಲೂ ತಾತ್ಪೂರ್ತಿಕವಾಗಿ ಪಾರಾಗಿದ್ದನಾದರೂ ಅವ ನಿಗೆ ತಾಯಿಯ ಮೇಲೆ ಬಲು ಸಿಟ್ಟು ಬಂದಿತು. ಅವಳ "ಕೃಪೆ' ಯಿಂದಲೇ ಇಂದಲ್ಲ ನಾಳೆಯಾ ದರೂ ಖಾಸಗಿ ಶಿಕ್ಷಕ ಅವನ ತಲೆಯ ಮೇಲೆ ಕೂಡ್ರತಕ್ಕವನಿದ್ದ. ಮನೆಯಲ್ಲಿ ಪೋಲೀಸರು ಬರುವುದು ಮತ್ತು ನಿಯಮಿತ ವೇಳೆಗೆ ಖಾಸಗಿ ಶಿಕ್ಷಕ ಬರುವುದು ಎರಡೂ ಅವನಿಗೆ ಅಷ್ಟೇ ಭಯಂಕರವಾದ ಸಂಗತಿಗಳೆಂದು ಅನಿಸು ತ್ತಿತ್ತು. ಲಾಲೂನ ತಂದೆ ಶ್ರೀಮಂತರಾಗಿದ್ದರು. ಇದೀಗ ಅವರು ತಮ್ಮ ವಿತ್ರಾರ್ಜಿತ ಮನೆ ಯನ್ನು ಫೆಡವಿಸಿ ಅಲ್ಲಿ ಮೂರಂತಸ್ತಿನ ಭವ್ಯ ಮನೆಯನ್ನು ಕಟ್ಟಿಸಿದ್ದರು. ಲಾಲೂನ ತಾಯಿ ತುಂಬ ಧಾರ್ಮಿಕ ವೃತ್ತಿಯವಳು. ತಮ್ಮ ಈ ಹೊಸ ಮನೆಯಲ್ಲಿ ಕುಲಪುರೋಹಿತರ ಚರಣ ಧೂಳಿ ಬೀಳಬೇಕು ಎಂದು ಅವಳ ಉತ್ಕಟ ಬಯಕೆಯಿತ್ತು. ಪಂಡಿತ ಸ್ಮೃತಿರತ್ನರು ಹಣ್ಣು ಮುದುಕ ರಾಗಿ ಬಿಟ್ಟಿದ್ದರು. ಫರೀದಪುರದಿಂದ ಇಲ್ಲಿಗೆ ಪ್ರವಾಸ ಮಾಡುವಷ್ಟೂ ಚೈತನ್ಯ ಅವರಲ್ಲಿರ ಲಿಲ್ಲ. ಆದರೆ ಇಂಥ ಶುಭ ಪ್ರಸಂಗ ಹಗಲೆಲ್ಲ ಬರುವುದಿಲ್ಲ ಎಂದು ಯೋಚಿಸಿ ಅವರು-- ಹೇಗೂ ಅವರು ಸೂರ್ಯಗ್ರಹಣ ನಿಮಿತ್ತವಾಗಿ ಕಾಶಿಗೆ ಗಂಗಾಸ್ನಾನಕ್ಕೆಂದು ಬಂದಿದ್ದರು--- ೧೨೩ ಕಣಶಿಯಿಂದ ತಾವು ಬರುವುದಾಗಿ ಲಾಲೂನ ತಾಯಿ ನಂದಾ ರಾಣಿಗೆ ತಿಳಿಸಿದರು. ನಂದಾ ರಾಣಿಗೆ ಈ ಸಮಾಚಾರ ತಿಳಿದಾಗ ಬಲು ಆನಂದವಾಯಿತು. ಬಹು ದಿನಗಳಿಂದಲೂ ಅವ ಫಿಗೆ ಗುರುಗಳ ಸಹವಾಸದ, ಅವರ ಆದರಾ- ತಿಥ್ಯದ, ಚರಣಸೇವೆಯ ಭಾಗ್ಯ ದೊರೆತಿರಲಿಲ್ಲ. ಪಂಡಿತ ಸ್ಮೃತಿರತ್ನರು ಬಂದಾಗ ಅವರಿಗೆ ಏನೊಂದೂ ತೊಂದರೆಯಾಗಬಾರದು ಎಂದು ಅವಳು ಸಿದ್ಧತೆಗೆ ತೊಡಗಿದಳು. ಮಾಳಿಗೆ ಏರಿಳಿಯುವುದು ಮುದುಕರಾದ ಕುಲಪುರೋಹಿತರಿಗೆ ಕಷ್ಟವಾದೀತೆಂದು ಅವ - ರಿಗಾಗಿ ಕೆಳಗಡೆಗೇ ಅವರ ವಸತಿಯ ಏರ್ಬಾಟು ಮಾಡಿದಳು. ರಾತ್ರಿ ಸೊಳ್ಳೆಗಳ ಕಾಟವಾಗ ಬಾರದು ಎಂದು ಅವರಿಗಾಗಿ ಮಚ್ಛರದಾನಿ ಕಚ್ಚಿದ ಪಲ್ಲಂಗವನ್ನು ಕೆಳಗೆ ತರಿಸಿಟ್ಟಳು. ಕುಲಪುರೋಹಿತ ಪಂಡಿತ ಸ್ಮೃತಿರತ್ನರು ಬಂದರು. ತಮ್ಮೊಡನೆ ಅವರು ಒಂದು ಸಂಕಟ ವನ್ನೂ ತಂದರು. ಅವರು ಬಂದ ದಿನವೇ ಮುಸಲಧಾರೆಯಾಗಿ ಮಳೆ ಬೀಳತೊಡಗಿತು. ನಂದಾರಾಣಿ ಅವರ ಆದರಾತಿಥ್ಯದಲ್ಲಿ ಮಗ್ನ ಳಾಗಿದ್ದಳು. ಅವರಿಗಾಗಿ ಬಗೆಬಗೆಯ ಮಿಷ್ಟ್ರಾ ನ್ನಗಳನ್ನು ತಯಾರಿಸಿದಳು. ಸ್ಮೃತಿರತ್ನರು ಬಂದಾಗ ಬಹಳ ರಾತ್ರಿಯಾಗಿತ್ತಾದ್ದರಿಂದ ಅವ ರಿಗಾಗಿ ಫಲಾಹಾರದ ವ್ಯವಸ್ಥೆ ಮಾಡಿದಳು. ಫಲಾಹಾರ, ಅದು ಇದು ಮಾತುಕಥೆ ಎನ್ನು ವಷ್ಟರಲ್ಲಿ ಮಧ್ಯರಾತ್ರಿ ಕಳೆದುಹೋಯಿತು. ದಣಿದು ಸುಣ್ಣವಾದ ಪಂಡಿತರು ಹಾಸಿಗೆಯ ಮೇಲೆ ಬಿದ್ದುಕೊಂಡರು. ಆ ಸುಕೋಮಲ ಶಯ್ಯಾಸುಖದಿಂದ ಅವರ ಕಂಠ ಬಿಗಿದುಬಂತು. ನಂದಾರಾಣಿಗೆ ಮನಃಪೂರ್ವಕವಾಗಿ ಆಶೀ- ರ್ವಾದ ಮಾಡುತ್ತ ಅವರು ನಿದ್ರಾಧೀನರಾದರು, ಆದರೆ ತುಸು ಹೊತ್ತಿನ ನಂತರ ಅವರಿಗೆ ತಟನೆ ಎಚ್ಚರಾಯಿತು. ಮಾಡಿಕಿಂದ ಅವರ ಮೇಲೆ ನೀರು ತಟಕಿಕು ತ್ತಿತ್ತು. ಸೊಳ್ಳೆಪರದೆ ತೊಯ್ದುಹೋಗಿತ್ತು. ಬೀಳುತ್ತಿದ್ದ ಪ್ರತಿ ೨೪ ಯೊಂದು ನೀರಿನ ಹನಿ ಬರ್ಫದ ನೀರಿನಂತಿತ್ತು. ಪಂಡಿತರು ಗಾಬರಿಯಾಗಿ ಪಲ್ಸಂಗದಿಂದ ಫಳ ಗಿಳಿದು ಒದ್ದೆ ಮೈಯನ್ನು ಒರೆಸಿಕೊಳ್ಳುತ್ತ “ನಂದಾರಾಣಿ ಹೊಸತಾಗಿ ಮನೆ ಕಟ್ಟಿಸಿದ್ದಾಳೆ. ಬಹುಶಃ ಬಿಸಿಲಿನಿಂದ ಮಾಳಿಗೆಗೆ ಬಿರುಕು ಬಿಟ್ಟಿ ರಬೇಕು” ಎಂದುಕೊಂಡರು. ಹೊರಗೆ ಮಳೆ ಸುರಿಯುತ್ತಿತ್ತು. ಕೋಣೆ ಯಲ್ಲಿ ಗಾಢವಾದ *ತ ಲೆಯಿತ್ತು. ಹೊರಗೂ ಎಲಕ್ಷಣ ಶಾಂತಿಯಿತ್ತು. ಪಲ್ಸಂಗವೇನೂ ಬಹಳ ಭಾರವಾಗಿರಲಿಲ್ಲವಾದ್ನರಿಂದ ಪಂಡಿತರು ಅದನ್ನು ಬೇಕೆ ಮೂಲೆಗೆ ಎಳೆದೊಯ್ದರು. ಮತ್ತೆ ಮಲಗಬೇಕೆನ್ನುವಾಗ ಅಲ್ಲಿಯೂ ನೀರು ತಟಕಿಕ್ಕುವುದು ಕಾಣಿಸಿತು. ನಾಲ್ಕೂ. ಮೂಲೆ ಗಳಲ್ಲೂ ಇದೇ ಅವಸ್ಟೆ. ಅವರು ತ್ರಸ್ತರಾಗಿ “ಇಡಿ ಮಾಳಿಗೆಯೆ ಸೋ!ರುತ್ತಿರುವಂತಿದೆ” ಎಂದುಕೊಂಡರು. : ಇಡೀ ಹಾಸಿಗೆ ಒದ್ದೆಯಾ ಗಿತ್ತು. ಅದರ ಮೇಲೆ ಮಲಗುವುದು ಸಾಧ್ಯವಿ ರಲಿಲ್ಲ. ಅಮಾವಾಸ್ಯೆಯ ರಾತ್ರಿ, ಅಪರಿಚಿತ ವಾದ ಸಳ, ವೃದ್ಧಾಪ್ಯ, ಮತ್ತೆ ಪ್ರವಾಸದ ದಣಿವು. ಸ್ಮೃೃತಿರತ್ನರು ವಿಚಿತ್ರ ಸಂಕಟಕ್ಕೆ ಸಿಲುಕಿದ್ದರು. ಕೋಣೆಯಲ್ಲಿರುವುದೂ ಗಂಡಾಂ ತರದೇ ಎಂದು ಅವರಿಗೆ ಅನಿಸತೊಡಗಿತು. ಮಾಡು ಎಷ್ಟೊತ್ತಿಗೆ ಕುಸಿದೀತು ಎಂಬ ನಿಯ- ಮವಿರಲಿಲ್ಲ. ಹೊರಗೆ ಮಳೆ ಜಡಿಯುತ್ತಿತು. ಆಗಾಗ ತಣ್ಣನ್ನ ಗಾಳಿ ಬೀಸುತ್ತಿತ್ತು. ಜಗಲಿಯ ಮೇಲೆ ನಿಲ್ಲುವುದು ಕೂಡ ಪಂಡಿತರಿಗಾಗಲಿಲ್ಲ. ಅಷ್ಟು ಥಂಡಿಯಿತ್ತು. ಆಳುಗಳ ಕೋಣೆ ಯಾವುದೆಂದು ಅವರಿಗೆ ಗೊತ್ತಿರಲಿಲ್ಲ. ತುಂಬ ಪ್ರಯಾಸದಿಂದ ಅವರು ಒಂದು ಹೆಸರನ್ನು ನೆನಪುಮಾಡಿಕೊಂಡು ಎರಡು ಮೂರು ಸಲ ಕೂಗಿದರು. ಆದರೆ ಆ ಘನಘೋರ ಮಳೆಯ ' ಅರ್ಭಟಿದಲ್ಲಿ ಅವರ ಕೂಗು ಅಡಗಿಹೋಯಿತು. | ಪಕ್ಷಕಾರರು ಕುಳಿತುಕೊಳ್ಳಲೆಂದು ಜಗ ಲಿಯ ಮೇಲೊಂದು ಬೆಂಚು ಇಟ್ಟಿದ್ದರು. ಅದರ ಕಸ್ತೂರಿ, ಫೆಬ್ರುವರಿ'೧೯೬೨ ಆಶ್ರಯ ಪಡೆಯದೆ ಪಂಡಿತರಿಗೆ ಬೇರೆ ಗತಿಛಿರು ಲಿಲ್ಲ. ಚಳಿಯಿಂದ ಮೈ ನಡುಗುತ್ತಿತ್ತು. ಮೈ- ಮೇಲಿನ ಧೋತರವನ್ನೆ ಸುತ್ತಿಕೊಂಡು ಮಲ ಗುವ ವಿಚಾರವನ್ನು ಮಾಡಿದರು. ನಿದ್ರಾಭಂಗ ದಿಂದ ಮನಸ್ಸು ವ್ಯಗ್ರವಾಗಿತ್ತು. ವಯಸ್ಸಿನ ಮಾನಕ್ಕೆ ತುಸು ಹೆಚ್ಚಾಗಿಯೆ ಫಲಾಹಾರ ಸ್ವೀಕರಿಸಿದ್ದರಿಂದ ಒಂದೇ ಸವನೆ ತೇಗು ಬರು ತ್ತಿತ್ತು. ಪ್ರಶಸ್ತ್ರವಾಗಿ ಮಲಗಲು ಬೆಂಚು ಕರಿ ದಾಗಿತ್ತು. ಇದೂ ಸಾಲದೆಂಬಂತೆ ಅವರ ಕಿಎಯ ಹತ್ತಿರವೇ ಸೊಳ್ಳೆಗಳ ಗಾನ ಶೇಳಿಸಿತು. ನಿದ್ದೆಯ ಅಮಲಿನಲ್ಲಿ ಮೊದಮೊದಲು ಅವರಿಗೆ ಸೊಳ್ಳೆಗಳ ಪರಿವೆಯೆನಿಸದಿದ್ದರೂ ಮುಂದೆ ಅವು ಗಳೆದುರು ಅವರು ಸೊೋಲೊಪ್ಪಿಕೊಳ್ಳಬೇಕಾ ಯಿತು. ಒಳಗೆಲ್ಲ ಸೋರುತ್ತಿದ್ದುದರಿಂದ ಅಲ್ಲಿ ಮಲಗುವಂತಿಲ್ಲ. ನಿದ್ದೆ ಬಾರದೆ ಸುಮ್ಮನೆ ಮಲ ಗಿರುವುದೂ ತ್ರಾಸದಾಯಕವಾಗಿತ್ತು. ನಿದ್ದೆಯ ಅಮಲನ್ನು ಇಳಿಸಲೆಂದು ಅವರು ಶತಪಥ ಹಾಕತೊಡಗಿದರು. ಮನೆಯಲ್ಲಿ ಎಲ್ಲರೂ ಸುಖ ವಾಗಿ ನಿದ್ರಿಸುತ್ತಿದ್ದಾಗ ಪಂಡಿತರು “ಡಬಲ್‌ ಮಾರ್ಚ್‌” ಮಾಡಹತ್ತಿದ್ದರು. ಯಾವುದೋ ಗಡಿಯಾರ ನಾಲ್ಕು ಹೊಡೆ ಯಿತು. ಪಂಡಿತರಿಗೆ ಮಿತಿಮೀರಿದ ಕೋಪ ಬಂತು. : ಈ ಚಳಿ ಮತ್ತು ಸೊಳ್ಳೆಗಳಿಂದ ಪಾರಾಗಿ ಬೆಳಗಾಗುವ ' ತನಕ ಬದುಕುಳಿದರೆ ಮುಂದೆ' ಒಂದು ಕ್ಷಣವೂ 'ಈ ಊರಲ್ಲಿರುವು ದಿಲ್ಲ ಎಂದವರು ಪ್ರತಿಜ್ಞೆ ಮಾಡಿದರು. ತುಸು ಹೊತ್ತಿನಲ್ಲಿ ಆಕಾಶ ಬೆಳಗತೊಡ ಗಿತು. ರಾತ್ರಿಯಿಡೀ ಜಾಗರಣೆ ಮತ್ತು ಶಾರೀ ರಕ ದಣಿವಿನಿಂದ ಪೂರ್ಣ ಶಿಥಿಲರಾಗಿ ಹೋ- ಗಿದ ಪಂಡಿತರಿಗೆ ಜಗಲಿಯ ಗೋಡೆಗೆ ಆತು ಕೂಡ್ರುವುದೊಂದೇ ತಡ, ಎಚ್ಚರವಳಿದು ಗಾಢ ನಿಡ್ಡೆ ಬಂದು ಬಿಟ್ಟಿತು. ನಂದಾರಾಣಿ ಎಂದಿಗಿಂತಲೂ ತುಸು ಬೇಗನೆ ಎದ್ದಳು. ರಾತ್ರಿ ತಡವಾದ್ದರಿಂದಲೂ ಮಳೆ ಯಿಂದಲೂ ಪುರೋಹಿತರ ಆದರಾತಿಥ್ಯ ಸರಿಯಾ "ಅವರನ್ನು ಮೆಚ್ಚಿಸುವುದು ಸುಲಭವಲ್ಲ...' *ಅನರನ್ನು ಮೆಚ್ಚಿ ಸುವುದು ಸುಲಭವೆಂದು ನೀವು ತಿಳಿದಿದ್ದರೆ ಅದು ತಪ್ಪು ಗ್ರಹಿಕೆ' ಎಂದು ಶ್ರೀಮತಿ ಆರ್‌. ಆ೦%, ಪ್ರಭು, ಹೇಳು ಶ್ತಾರೆ. "ಬಟ್ಟೆಗಳ ವಿಷಯ ಹೇಳುವುದಾದರೆ... ಈಗ ನಾನು ಅವರ ಎಲ್ಲಾ ಬಟ್ಟಿ ಗಳನ್ನು ಸನ*ಲೈ ಏ4ನಿಂದಲೇ ಒಗೆಯುತ್ತೇ£ನೆ.-ಅದ ರಿಂದ ತಕ ತ್ಭೃ ಪ್ರಿ 'ಯಾಗುತ್ತೆ ದೆ. ನನಗೂ ತೃಪ್ತಿ ಯೆ. ಸನ್‌ಲೈ ಬ ನಿಂದ ಹೇರಳ” 'ನೊರೆಯಾಗುತ್ತ ದ್ಕೆ ನನ್ನ ಕೆಲಸವೂ ಬಹಳ ಸುಲಭವಾಗುತ್ತದೆ! ಬಟ್ಟಿ ತ್ಚಿಗಳಿಲ್ಲ ಅತ್ಯಂತ ಬೆಳ್ಳಗೆ ಮತ್ತು ಪ್ರಕಾಶ 'ಮಾನವಾಗುತ್ತವೆ. ನನಗೆ ಯಾವಾಗಲೂ ಸನಿ"ಲೈಟೀ ಬೇಕು! ಬಟ್ಟೆಗಳ ರಕ್ಷಣೆಗೆ ಶುದ್ಧ ಹಾಗೂ ಸೌಮ್ಯವಾದ ಸನ್‌ ಲೈಟ್‌ ಸೋಪು ಅತ್ಯುತ್ತಮ ವಾಗಿದೆಯೆಂದೂ, ಅಡ ಎಂಥಾದ್ದು ಬೇರೆ ಇಲ್ಲವೆಂದೂ ಗೃಹಿಣಿಯರಿಗೆ ತಿಳಿದಿದೆ. ನಿಮಗೂ ಗೊತ್ತಾ ಗುವುಮ. ಭಧ )0ಿ0ಿಗಗ ಗಿರಿ ರಗಗ ಕಾಳಗ ಸ ಸನ್‌ಲೈಟ್‌ ಸ (| ವಿಮ್ಮ ಬಟ್ಟೆಗಳಿಗೆ ಅತ್ಯಂತ ಶಿತಕ6.! 4. 30-229 ೩೫ ಹಿಂದುಸ್ಕ್ವಾನ್‌ ಲೀವರ್‌ ಅವರ ಶಯಾರಿಕೆ ೧೨೬ ಕಸ್ತೂ ಠ್ಕಿ ಗಿರಲಿಲ್ಲ. ಈಗ ಆ ಕೊರತೆಯನ್ನೆ ಲ್ಸ ತುಂಬಬೇ ಚೆಂದು. ಅವಳು ಯೋಚಿಸಿದಳು. ಆದರೆ ಕೆಳಗೆ ಬಂದು ನೋಡಿದಾಗ ಪಂಡಿತರ ಕೋಣೆಯ ಬಾಗಿಲು ತೆರೆದಿತ್ತು. ಅಂದಕೆ-- ಪಂಡಿತರು ತನಗಿಂತ ಮೊದಲೇ ಎದ್ದಿರುವರೆ? ತಾನು ತಡಮಾಡಿ ಎದ್ದದ್ದಕ್ಕಾಗಿ “ವಳಿಗೆ ನಾಚಿಕೆಯಾಯಿತು. ಆದರೆ ಕೋಣೆಯಲ್ಲಿ ಹೋಗಿ. ನೋಡಿದರೆ ಪಲ್ಲಂಗದ ಮೇಲೆ ಪಂಡಿತರಿರಲಿಲ್ಲ. ಕೋಣೆಯಲ್ಲಿದ್ದ ಸಾಮಾನು ಗಳು ಅಸ್ತವ್ಯಸ್ತವಾಗಿದ್ದವು. ದಕ್ಷಿಣ ಮೂಲೆ ಯಲ್ಲಿದ್ದ ಪಲ್ಲಂಗ ಉತ್ತರ ದಿಕ್ಕಿಗೆ ಬಂದಿತ್ತು. ಏನೂ ಅರ್ಥವಾಗದೆ ನಂದಾರಾಣಿ ಕೋಣೆಯ ಹೊರಗೆ ಬಂದು ಆಳುಗಳನ್ನು ಕೂಗಿದಳು. ಆದರೆ ಅವರಲ್ಲಾ ರೂ ಬಿದ್ದಿರಲಿಲ್ಲ. ಅಷ್ಟರಲ್ಲಿ ಜಗಲಿಯ ಮೇಲೆ ಗೋಡಗೆ ಅಸ್ತವ್ಯಸ್ತ ಇ ಒರಗಿಕೊಂಡು ನಿದಿ ದ್ರಿಸುತ್ತಿದ್ದ ಪಂಡಿತರು ಅವ ಳಿಗೆ ಕಾಣಿಸಿದರು. ಯಾವುದೊ ಅಜಾತ ಭೀತಿಯಿಂದ ಅವಳ ಎದೆ ನಡುಗಿತು. “ಅಯ್ಯೊ! ಪರಮಾತ್ಮಾ ಇದೆಲ್ಲ ಏನಾಯಿತು?” ಎಂದು ಕೊಂಡಳಾಕೆ. ಸ್ಮೃೃತಿರತ್ನರಿಗೆ ತಟ್ಟನೆ ಎಚ್ಚರಾಯಿತು. ಅವರ ಅವಸ್ಥೆಯನ್ನು ಕಂಡು ನಂದಾರಾಣಿಗೆ ಭಯ, ನಾಚಿಕೆ, ಚಿಂತೆಗಳಿಂದ ಅಳು ಬಂತು. “ಗುರುಗಳೇ, ಇದೇನು ಇಲ್ಲಿ?” ಎಂದು ಕೇಳಿದ ಳಾಕೆ, “ಮತ್ತೇನು ಮಾಡಲಿ! ರಾತ್ರಿಯಿಡೀ ಜಾಗ ಫೆಬ್ರು ವರಿ ೧೯೬೨ ಆದರೆ ಬಿಸಿಲಿನಿಂದ ಇಡೀ ಮಾಡಿಗೆ ಬಿರುಕು ಬಿದ್ದಿದೆ. ರಾತ್ರಿಯಿಡೀ ಸೋರುತಿ ತ್ತು. ಮಾಡೇ ಕುಸಿದು ಬಿದ್ಮೀತೆಂದು ಅಂಜಿ ಜಗುಲಿಗೆ ಬಂದೆ. ಅಲ್ಲಿ ಸೊಳ್ಳೆಗಳು ತ್ರಾಹಿ ತ್ರಾಹಿ ಎನಿಸಿ ಬಿಟ್ಟಿವು.' ಪಂಡಿತರ ದೈನ್ಯವನ್ನು ಕಂಡು ನಂದಾರಾಣಿಗೆ ಇನ್ನಿಷ್ಟು ಸಂತಾಪವಾಯಿತು. ಆದಕೆ ಮನೆ ಸೋರಿದ್ದು ಹೇಗೆ ಎಂದು ಅವಳಿಗೆ ತಿಳಿಯಲಿಲ್ಲ. ಮೂರನೆಯ ಮಾಳಿಗೆಯ ಮೇಲಿದ್ದ ಅವಳ ಕೋಣೆ ಸೋರದಿರುವಾಗ ಕೆಳಗಿನ ಕೋಣೆ ಸೋರಿತಾದರೂ ಹೇಗೆ? ಆಶ್ಚರ್ಯವಲ್ಲವೆ? ಅವಳು ಕೋಣೆಗೆ ಹೋಗಿ ನೋಡಿದಳು. ನೆಲವೆಲ್ಲ ಒಣಗಿಯೇ ಇತ್ತು. ಪಲ್ಸಂಗದ ಮೇ.- ಲಿನ ಹಾಸಿಗೆ ಮಾತ್ರ ಒದ್ದೆ ಯಾಗಿತ್ತು. ಮಚ್ಛರ ದಾನಿಯ ಮೇಲ್ಗಡೆ ಭಾಗದಲ್ಲಿ ಅರಿವೆಯಲ್ಲಿ ಸುತ್ತಿಟ್ಟಿ ಬರ್ಫದ. ತುಂಡು ಅವಳಿಗೆ ಸಿಕ್ಕಿ ತು ರಾತ್ರಿಯಿಡೀ ಈ ಬರ್ಫವೇ ಸ್ಮೃತಿರತ್ತ ನ್ನು ತೋಯಿಸಿ ಗೋಳು ಹೊಯ್ದುಕೊಂಡಿತ್ತು. ಇದನ್ನೆಲ್ಲ ಕಂಡ ಬಳಿಕ ನಂದಾರಾಣಿಗೆ ಇಷ್ಟೆಲ್ಲ ಕುತಂತ್ರ ನಡೆಸಿದ್ದು ಯಾರು ಎಂದು ತಿಳಿದು ಹೋಯಿತು. ಹೊರಗೆ: ಬಂದು ಅವಳು ಗರ್ಜಿಸಿದಳು: “ಎಲ್ಲಿದ್ದಾನೆ ಆ ನತದೃಷ್ಟ? ಹಾಳಾದ ಲಾಲೂನೆ ಇದೆಲ್ಲ ಮಾಡಿರಬೇಕು.” ಆದರೆ ಲಾಲೂನ ಪತ್ತೆ ಹತ್ತಲಿಲ್ಲ. ತುಸು ಹೊತ್ತಿನ ಮೇಲೆ ಅದೇ ಊರಿನಲ್ಲಿದ್ದ ಅವಳ ಅಕ್ಕನಿಂದ “ಲಾಲೂ ನನ್ನ ಮನೆಗೆ ಬಂದಿದ್ದಾನೆ. ರಣೆಯಾಗಿಹೋಯಿತು.” "ಆಂ! ಯಾಕೆ ?” ಹತ್ತು ಹದಿನೈದು ದಿನ ಇಲ್ಲೇ ಇರುತ್ತಾನೆ” “ನೀನು ಹೊಸ ಮನೆ ಕಟ್ಚಿಸಿದ್ದು ನಿಜ್ನ್‌ ಎಂಬ ಸಮಾಚಾರ ಅವಳಿಗೆ ಬಂತು. 3 ಸುರಾಗ್‌ ಹಾಲು ತನಗೆ ಎಟಿಕದಿರುವಾಗ ಬೆಕ್ಕು ಕೂಡ ಪ್ರಾ ವರಠಾಣಿಕವಾಗಿರುತ್ತದೆ. *ಾಕಾ೦ದು ಜಾಣ್ಣು ಡಿ ಜಗತ್ತಿನಲ್ಲಿ ಯಾವುದೂ ಪೂರ್ಣ ತಪ್ಪಾ ಗಿರುವುದಿಲ್ಲ. ಸಂಪೂರ್ಣವಾಗಿ ಬಂದು ಬಿದ್ದಿ ರಂವ ಸಡಿಯಾರ ಕೂಡ ದಿನದಲಿ 4 ಸಲ ಸರಿಯಾಗಿರುತ್ತದೆ. ಆಜಾ ತ ಲ್ಲಾ ““ಫಾನಾ' ಬಿನ ಫಾನಾ?? ಥಿ ಜನವರಿ ೨೯ ರಂದು ಸಂಜೆ ೫ ಗಂಟೆಯ ಸುಮಾರಿಗೆ ಕೋರ್ಟಿನ ಕೆಲಸ ಮುಗಿ ಸಿಕೊಂಡು ಮೈಸೂರು ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಮೇದಪ್ಪನವರು ಬೆಂಗಳೂರಿನ ಕನಿಂಗ್‌ಹ್ಯಾಮ್‌ ರೋಡಿನಲ್ಲಿದ್ದ ತಮ್ಮ ಬಂಗ ಲೆಗೆ ಬಂದರು. ಅವರು ಬಂದೊಡನೆಯೆ ಅವರ ಪತ್ನಿ ಮತ್ತು ಮಗಳು ಹೊರಗೆಲ್ಲಿಯೊ, ಚಹಾಪಾರ್ಟಿಗಾಗಿ ಹೋಗಿದ್ದಾರೆಂದು ಬಂಗಲೆಯ ಕಾವಲುಗಾರ ಲಿಂಗ ಅವರಿಗೆ ತಿಳಿಸಿದ... ಸಾಹೇಬರು ಬಂದ ದ್ಡನ್ನು ನೋಡಿದ್ದ ಆಳು ಲಕ್ಕನು ಅಡಿಗೆಮನೆ ಯಲ್ಲಿ ಚಹದ ತಯಾರಿಗೆ ತೊಡಗಿದ. ಮೇದಪ್ಪ ನವರು ತಮ್ಮ ಕೋಣೆಯಲ್ಲಿ ಅಂದು ಬಂದಿದ್ದ ಪತ್ರಗಳನ್ನು ಓದುತ್ತ ಕುಳಿತಾಗ ಇನ್ನೊಬ್ಬ ಆಳು ಗಂಗ್ಯಾ ಅವರೆದುರಿನ ಮೇಜಿನ ಮೇಲೆ ತಿಂಡಿ ಮತ್ತು ಚಹದ ಟ್ರ ತಂದಿಟ್ಟ. ಚಹದ ಅರ್ಕ ಚೆನ್ನಾಗಿ ಬಂದಿದೆಯೆ ಎಂದು ನೋಡ ಲೆಂದು' ಆತ ಕಿಟಲಿಯ ಮುಚ್ಚಳ ತೆಗೆದಾಗ ಅರ್ಕ ಸೊಂಚ ಚೆಳ್ಳೆಗಾಗಿರುವುದು ಅವನಿಗೆ ಕಾಣಿಸಿತು. ಎಲ್ಲಿಯೊ ಕೈತಬ್ಬಿ ಹಾಲಿನ ಹನಿ ಬಿದ್ದಿ ರಬೇಕೆಂದು ಯೋಚಿಸಿ ಆತ ಹಾಲು ತರ ಲೆಂದು ಒಳಗೆ ಹೋದ. *`ಟಲಿಗೆ ಹಾಕಿ ಉಳಿದಿದ್ದ ಬಿಸಿ ನೀರಿನಲ್ಲಿ ಲಕ್ಕ ಒಂದು ಹಾಲು ಹಾಕಿದ: ತಜ್ಚಿಯ- ನ್ನಿಟ್ಟಿದ್ದ.. ಗಂಗ್ಕಾ ತಟ್ಟಿಯನ್ನೆತ್ತಿ ಜಂಡಾ ಅದರ ಸುತ್ತಲೂ ಒಂದು ಬಗೆಯ ಬಿಳಿ ಲೇಪ ವನ್ನು ಕಂಡು ಅವನಿಗೆ ಆಶ್ಚ ರ್ಯವಾಯಿತು. ಬೂ ಹೀಗೆ ಆಗಿರಲಿಲ್ಲ. ಪಾತ್ರೆ ಯಲ್ಲಿದ್ದ ನೀರೂ ತುಸು ಬಿಳಿಯದಾಗಿ ಕಾಣಿಸುತ್ತಿತ್ತು. ಗಂಗ್ಯಾನ ಮನದಲ್ಲಿ ಒಂದು ಸಂದೇಹ ಮಿಂಚಿ ಹೋಯಿತು. ಆತ ಸರಕ್ಕನೆ ತಿರುಗಿ ಹೋಗಿ: ಮೇದಪ್ಪನವರ ಮುಂದಿಟ್ಟಿದ್ದ ಚಹದ ಟ್ರೀ ತಂದು "ಟಲಿಯಲ್ಲಿದ್ದ ಡ್‌ ಮತ್ತು ನಾತ್ರ ಯಲ್ಲಿದ್ದ. ನೀರನ್ನು ಮೋರಿಯಲ್ಲಿ ಚೆಲ್ಲ. ಮತ್ತೊಂದು ಪಾತ್ರೆಯಲ್ಲಿ ಚಹಾ ಮಾಡಿಕೊಂಡು. ಹೋಗಿ ಕೊಟ್ಟ. ಚಹದ ಪಾತ್ರೆಯಲ್ಲಿ ಬಿದ್ದ ಪೌಡರ್‌ ಏನಿರಬಹುದು ಎಂದು ಗಂಗ್ಕಾ ಲಕ್ಕನನ್ನು ಕೇಳಿದ್ದ. ಆತನಿಗೂ ಇದೊಂದು ಗೂಢವೇ' ಆಗಿತ್ತು. ನೀರನ್ನು ಒಲೆಯ ಮೇಲಿಟ್ಟಾಗ ಅದು ಸ್ವಚ್ಛವಿತ್ತೆಂದು ಆತ ಹೇಳಿದ. ಕಾವಲುಗಾರ: ಲಿಂಗ. ಮತ್ತು ಮನೆಯಲ್ಲಿದ್ದ ದಾದಿಯರನ್ನು' ಗಂಗ್ಯಾ ಸೇಳಿದಾಗ ತಮಗೆ ಏನೂ ತಿಳಿಯದು ಎಂದು ಅವರು ಉತ್ತರವಿತ್ತರು. ಮೇದಪ್ಪನವರು ಅಷ್ಟರಲ್ಲಿ ಸ್ನಾನ ತೀರಿಸಿ ತೆ ಅಡ್ಡಾಡಿ ಜರಜಿ ಹೊರಟರು. ಅಷ್ಟರಲ್ಲಿ ಅವರ ಮಗಳು ಅಕ್ಕ ಹೊರಗಿನಿಂದ- ಬಂದಳು. ತಂದೆ ಮಗಳಿಬ್ಬರೂ ಜಗುಲಿಯಲ್ಲಿ ಮಾತಾಡುತ್ತ ನಿಂತಿದ್ನಾಗ ಗಂಗ್ಯಾ ಬಂದು ಎಲ್ಲ ವನ್ನೂ ಅರಿಕ ಮಾಡಿಕೊಂಡ. ಆಶ್ಚ ರ್ಯಚಕಿತರಾದ ಮೇದಪ್ಪನವರು ಅ- ಡಿಗೆ ನನೆಗೆ ಹೋಗಿ ಪಾತ್ರೆ ಮತ್ತು ಹಾಲಿನ ತಟ್ಟೆಯನ್ನು ನೋಡಿದರು. ತಟ್ಟಿಯ ಹೊರ ಬದಿಗೆ ಏನೊ ಬಿಳಿ ಪದಾರ್ಥ ಅಂಚಿಕೊಂಡದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ತಾನೆಂಥ ಆಪತ್ತಿ ಸದ ಪಾರಾದೆ. ಎಂಬುದು ಮೇದಪ್ಪನವರಿಗೆ ತಿಳಿದುಹೋಯಿತು. ಇದರ ಹಿದೇಶೊ ಭೀಕರ ಬಳಸಂಚಿರಬೇಕೆಂದು ಅವರ ಮನಸ್ಸಿಗೆ ಖಾತ್ರಿ ಯಾಯಿತು. ತಮ್ಮ ಆಳುಗಳಿಗೆ ಅವರು ಕೆಲ ಪ್ರಶ್ನೆಗಳನ್ನು ಕೇಳಿದರು. ಅವರ ಮನೆಗೆ ಆಗಾಗ- ೧೨೮ “ಫಾನಾ ಜಿನ ಫಾನಾ? ಬಂದು ಸಣ್ಣಪುಟ್ಟ ಕೆಲಸ ಮಾಡಿ ಕೊಟ್ಟು ಹೋಗುತ್ತಿ ದ್ದ ದಾದಿ ಅಷ್ಟರಲ್ಲಿ ಮನೆಗೆ ಹೋಗಿ ಬಿಟ್ಟಿದ್ದಳು. ಮೇದಪ್ಪ ನವರು ಕ್ಲಬ್ಬಿ ನಲ್ಲಿದ್ದ ತಮ್ಮ ಮಗ ನನ್ನು ಕಕೆಸಿಕೊಂಡು ಅವನಿಗೆ ಫಿರ್ಯಾದಿ ಬರೆ ಸುತೆ ಹೇಳಿದರು. ಆತ ಫಿರ್ಕಾದಿ ಅರ್ಜಿಯನ್ನು ಟೈಪ್‌ ಮಾಡುತ್ತಿ ದ್ಮಾಗ್ಗ ಪೋನ್‌ ಮಾಡಿ ಚ ಸುಪರಿಂಟಿಂಡಂಟ್‌ ಆನಂದನಾರನ್ನು ಮನೆಗೆ ಬರಹೇಳಿದರು. ಸ್ವಲ್ಪ ಹೊತ್ತಿನಲ್ಲೆ. ಬಂದ ಆನಂದನ್‌ರಿಗೆ ಎಲ್ಲ ವಿಷಯ ತಿಳಿಸಿದರು. ಆನಂದನ ಬಂಗಲೆಯನ್ನೆಲ್ಲ ತಪಾಸಿಸಿ ನೀರಿನ ಪಾತ್ರೆ ಮತ್ತು ಹಾಲಿನ ತಟ್ಟಿಯನ್ನು ಜಪ್ತಿ ಮಾಡಿ ಕೊಂಡು ಹೋದರು. ಭಿಬ್ರುವರಿ ೨ ರಂದು ತಜ್ಞರಿಂದ ಪೋಲೀಸ ರಿಗೆ ಕಾಗದ ಬಂತು. ಹಾಲಿನ ತಟ್ಟಿಗೆ ಅಂಟಿ ಕೊಂಡಿದ್ದ ಪದಾರ್ಥ ಅತ್ಯಂತ ಭಯಂಕರ ವಿಷವಾದ ಮರ್ಕ್ಕ್ಳುರಿ ಕ್ಲೊರಾಯಿಡ್‌ ಎಂದು ಅವರು ತಿಳಿಸಿದ್ದರು. ಮುಖ್ಯ ನ್ಯಾಯಾಧೀಶ ಮೇದಪ್ಪನವರಿಗೆ ವಿಷ ಕೊಟ್ಟು ಕೊಲ್ಲಲು ಯಾರೋ ಸಂಚು ಹೂಡಿದ್ದ ರಿಂಬುದು ಸ್ಪಷ್ಟ ವಾಗಲು' ಪೋಲೀಸ ಖಾತೆ ತ ತ್ವರಿತದಿಂದ ಕಾರ್ಯ ಕ್ಕಣಿಯಾಯಿತು. ಸಂಚುಗಾರರನ್ನು ತಂ ಸಲು ಇನಸ್ಪೆಕ್ಟರ್‌ ನೀಲಕಂಠರನ್ನು ನೇಮಿಸ ಲಾಯಿತು. ಇನಸ್ಪೆಕ್ಟರ್‌ ನೀಲಕಂಠರು ಮೇದಪ್ಪನವರ ಬಂಗಲೆಗೆ ಬಂದು ಮತ್ತೊಮ್ಮೆ ಚಾಕಸಿ ನಡಸಿ ದರು. ಆಗಾಗ ಅಲ್ಲಿ ಕೆಲಸ ಮಾಡಲು ಬರು ತ್ತಿದ್ದ ದಾದಿ ಆಗ್ನೆಸ್‌ ಎಂಬವಳೇ ಈ ಘಟನೆಗೆ ಕಾರಣಳಿರಬೇಕೆಂದು ಅವರಿಗೆ ಸಂಶಯ ಬಂತು. ಜನವರಿ ೨೯ ರಂದು ಈ ಘಟನೆ ನಡೆದ ನಂತರ ಅವಳು ಪುನಃ ಬಂಗಲೆಗೆ ಬಂದಿರಲಿಲ್ಲ. ಆದರೆ ಅವಳೆನ್ಸಿರುತ್ತಾಳೆಂದು ಬಂಗಲೆಯಲ್ಲಿ ಒಬ್ಬರಿಗೂ ಗೊತ್ತಿರಲಿಲ್ಲ... ಅವಳ ಚಹರೆ ಪಟ್ಟಿಯ ಬಗ್ಗೆ ಒಂದಿಷ್ಟು ಮಾಹಿತಿ ದೊರಕಿಸಿ ಕೊಂಡ ನೀಲಕಂಠರು ಅವಳ ಶೋಧ ಕಾರ್ಯ [- 6.17 ೧೨೯ ವನ್ನು ಸಬ್‌ ಇನಸ್ಟೆಕ್ಟಂ ನಾರಾಯಣರಾಯ ರಿಗೆ ಒಪ್ಪಿಸಿದರು. ಪೋಲೀಸರು ಹತ್ತು ಹನ್ನೆ ರಡು ದಿನಗಳ ವರೆಗೆ ಇಡೀ ಬೆಂಗಳೂರನ್ನೇ ಶೋಧಿಸಿದರೂ ಆಗ್ಗೆ ಸಳ ಪತ್ತೆ ಹತ್ತಲಿಲ್ಲ. ಫೆಬ್ರುವರಿ "೧೫ ಟು ರಾತ್ರಿ ಗಸ್ತಿ ತಿರು ು್ತಿದ್ದೆ ನಾರಾಯಣರಾಯರಿಗೆ ನಸ ಸುಕಿನ ಲ ಗಂಜಿಯ ಸುಮಾರಿಗೆ ಶಪಿಂಗ್‌ ರೋಡಿನಲ್ಲಿ ಬುರಖಾಧಾರಿ ಹೆಂಗಸೊಬ್ಬಳು ಗಡಿಬಿಡಿಯಿಂದ ನಡೆದದ್ದು ಕಾಣಲು ಅವರು ಸಂಶಯದಿಂದ ಅವಳ ಬೆನ್ನು ಹತ್ತಿದರು. ಆ ಹೆಂಗಸು ಸುದ ರ್ಶನ ಫಾರ್ಮಸಿಯ ಹತ್ತರ ನಿಂತು ಅತ್ತಿತ್ತ ನೋಡಿ ಮೆಲ್ಲಗೆ ಫಾರ್ಮಸಿಯ ಬಾಗಿಲನ್ನು ಬಡಿದಳು. ಬಾಗಿಲು ತೆರೆಯುವ ಮೊದಲೇ ನಾರಾಯಣರಾಯರು ಗರ್ಜಿಸಿದರು. “ನಿಲ್ಲು. ಯಾರು ನೀನು?” ಹೆಂಗಸು ನಡುಗಿದಳು. ಅವಳ ಬಾಯಿಂದ ಶಬ್ದವೇ ಹೊರಡಲಿಲ್ಲ. ನಾರಾಯಣರಾಯರು ಮತ್ತೆ ಗುಡುಗಿದರು. “ನಿನ್ನ ಹೆಸರೇನು?” “ಆಗ್ನೆಸ್‌.” ಸಿ ತೆ? ಅವರ ಬೇಟಿ ಸಿಕ್ಕಿತ್ತು. ಅವರು ಆಗ್ಗೆ ಸಳನ್ನು ಬಂಧಿಸಿ ಹ್‌ ಎದುರು ಒಯ್ದು ನಿಲ್ಲಿಸಿದರು. ಆಗ್ನೆಸಳ ಬಾಯಿ ಯಿಂದ ಒಂದು ದೊಡ್ಡ ಒಳಸಂಚಿನ ಗುಟ್ಟು ಬಯಲಾಯಿತು. ಫೆಬ್ರು ವರಿ ೧೬ ರಂದು ಪೋಲೀಸರು ಬೆಂಗ ಟ್‌ ಬೇರೆ ಬೇರೆ ಕಡೆಗಳಲ್ಲಿ ದಾಳಿ ಮಾಡಿ ಅನೇಕ ಪ ್ರ ತಿಷ್ಮಿತ ವ್ಯಕ್ತಿ ಗಳನ್ನು ಬಂಧಿಸಿದರು. ಬದಲು. ಅವರು ಸುತೆ. ಕ ಮಾಲಕ ಡಾ. ನಾರಾಯಣ ಪ್ರ ಸಾದರನ್ನು ಬಂಧಿಸಿದರು. ನಾರಾಯಣ ಪ್ರಸಾದ ಒಬ ದೇಶೀ ವೈದ್ಯನಾಗಿದ್ದ. ಜಸ ಯುಡತಿ ಮಾಡಿದಾಗ ಅಲ್ಲಿ ಮಕ್ಕು ರಿ ಕೊ ರಾಯಿಡ್‌ ಅರ್ಧ ತುಂಬಿದ್ದ ಬು ಬಾಟ್ಜಿ, ಮೇದಪ್ಪ ನವರ ಒಂದು ಫೋಟೊ, ಮಂತ್ರ ಮಾಟಗಳ ೧೩೦ ವಿವರಣೆಯಿದ್ದ ಪೆಸ್ತಕಗಳು ಮತ್ತು ಇನ್ನಿತರ ಅನೇಕ ಆಕ್ಷೇಪಾರ್ಹ ವಸ ಸ್ತುಗಳು. ಸಿಕ್ಕವು. ಆ ಮೇಲೆ ಪೋಲೀಸರು ಕಾಮನ್‌ವೆಲ್‌, ಡಿ ಕಂಪೆನಿಯ ಬ್ರಾಂಚ್‌ ಮ್ಯಾನೇಜರ್‌, ಕೃಷ್ಣ ಮೂರ್ತಿಯನ್ನು. ಟಧುನಹ, ಇವರಿಬ್ಬ ಜೆ ದೊರೆತ ಮಾಹಿತಿಯ ಆಧಾರದಿಂದ ಸ್‌ ಠರು ೫೦-೨-೬೦ ಸಶಸ ಸ್ತ್ರ ಪೋಲೀಸರೊಂದಿಗೆ ಬಸ ವನ ಗುಡಿಯಲ್ಲಿದ್ದ ಸ್ಸ ಪ್ರಸಿದ್ಧ ವಕೀಲ ರಾಜು ಇವರ "ಸೀತಾ ವಿಲಾಸ' ಎಂಬ ಬಂಗಲೆಗೆ ಮುತ್ತಿಗೆ ಹಾಕಿದರು. ರಾಜು ಅವರನ್ನು ಬಂಧಿಸಲು ನೀಲಕಂಠರು ಒಳಗೆ ಹೋದಾಗ ಅವರು ಎದ್ದು ಕೂಡುವ ತ್ರಾಣವೂ ಇಲ್ಲದೆ ಹಾಸಿಗೆಯ ಮೇಲೆ ಮಲಗಿ ರುವುದು ಕಾಣಿಸಿತು. ಅವರನ್ನು ಅಂಬುಲನ್ಸಿ ನಲ್ಲಿ ಬ್ರಾಡವೇ ಪೋಲೀಸ್‌ ಸ್ವೇಶನ್ನಿಗೆತಂದರು. "ಸೀತಾ :ವಿಲಾಸ' ದ ರುಡತಿ ನಡೆದಿದ್ದಾಗ ರಾಜೂರ ಮಗ ಜಯರಾಮ ಫರಾರಿಯಾದ. ಮುಂದೆ ಎರಡು ದಿನಗಳ ನಂತರ ಆತ ರಾತ್ರಿ ಯಲ್ಲಿ ಕಳ್ಳನಂತೆ ಮನೆಯನ್ನು ಪ್ರವೇಶಿಸುತ್ತಿ ದ್ಮಾಗ ಅವನ ಬಂಧನವಾಯಿತು. ರಾಜೂರ ಮಿತ್ರ ದಾಸಪ್ಪ ನಾಯಡು ಎಂಬವನನ್ನೂ ಪೋಲೀಸರು ಬಂಧಿಸಿದರು. ಈ ಸಂಗತಿ ಮರುದಿನ ಪತ್ರಿಕೆಗಳಲ್ಲಿ ನಿಸಿ ಸಿದ್ಧ ವಾದಾಗ ಜನ ದಂಗಾಗಿ ಹೋದರು. ದಪ್ಪ ನವರ ಕೊಲೆ ಸಂಚಿನಲ್ಲಿ ಸ ಡ್‌ ವಿದೆಯೆಂಬ ಮಾತಿನಲ್ಲಿ ಅನೇಕರಿಗೆ ನಂಬಿಕೆಯೆ ಆಗಲಿಲ್ಲ. ೬೦ "ವರ್ಷ ವಯಸ್ಸಾಗಿದ್ದರೂ ದೃಢಕಾಯ ರಾಗಿದ್ದ ರಾಜು ಮ್ಶೆ ಸರು ಪೈಕೂರ್ಟಿನ ಹೆಸರಾಂತ ವಕ್ಕ(ಲರಾಗಿದ್ದರು. ಮೈಸೂರು ವಿಧಾನ ಸಭೆಯ ಕಾಂಗ್ರೆಸ್‌ ಸದಸ್ಯರೂ ಆ ಪಕ್ಷದ ಉಪಧುರೀಣರೂ ಆಗಿದ್ದರಲ್ಲದೆ ಸಿವಿಲ್‌ ಲಿಬರ್ಟಿಜ್‌ ಯೂನಿಯನ್ನಿನ ಅಧ್ಯಕ್ಷರೂ ಆಗಿ ದ್ವರು. ಅನೇಕ ಸಾಮಾಜಿಕ ಕಾರ್ಯಗಳನ್ನು ಯಶಸ್ವಿ ಯಾಗಿ ಮಾಡಿದ್ದ ಮತ್ತು ವಕೀಲಿ ವ್ಯವ ಕಸ್ತೂರಿ, ಫೆಬ್ರುವರಿ ೧೯೬೨ ಸಾಯದಲ್ಲಿ ತುಂಬ ಹಣ ಸ ಸದ್ಯ ಅವರು ಮ್ಳ ಸೂಕು. ಪ್ರಾಂತದಲ್ಲೆ ರಲ್ಲ ಒಬ್ಬ ಪ್ರಖ್ಯಾ ತ ವ್ಯ ಯಾಗಿದ್ದ ನ ರಾಜೂರನ್ನು ಬಂಧಿಸಿದ ಬಳಿಕ ಪೋಲೀಸರು ನೂರಾರು ಜನರ ಜವಾಬು ತೆಗೆದುಕೊಂಡರು. ಇದೇ ಸಮಯದಲ್ಲಿ ನಾರಾಯಣ, ಕೃಷ ಮೂರ್ತಿ ಮತ್ತು ಆಗ್ನೆಸರು ಕಬೂಲಿ ಜವಾಬು ಕೊಟ್ಟಿದ್ದ ರಿಂದಪ ಕರಾ ಬೆಳಕಿಗೆ ಬರಲು ತಡ ಸಿ ಲಿಲ್ಲ. ನಡೆದದ್ದೆ ಲ್ಲವೂ ಅದ್ಭುತವಾಗಿತ್ತು. ಒಂದು ದಾವೆಯಲ್ಲಿ ಖೊಟ್ಟಿ ಪ್ರತಿಜ್ಞಾ ಪತ್ರ ಹಾಜರು ಮಾಡಿ ಸುಳ್ಳು ಸಾಕ್ಷಿ ಹೇಳಿದ ಆರೋಪ ಎಟು ೧೯೪೯ ರ ಡಿಸೆಂಬರ್‌ ತಿಂಗಳಲ್ಲಿ ಬೆಂಗ ಳೂರಿನ ಡಿಸ್ಟ್ರಿಕ್ಟ್‌ ಜಜ್ಯ ರು ರಾಜೂರ ಮೇಲೆ ಕ್ರಿಮಿನಲ್‌ ಖಟ್ಲೆಯೊಂದನ್ನು ಹಾಕಿದ್ದರು. ಇದು ಸುಳ್ಳು ಆರೋಪ, ತನ್ನ ಜೀವನ ಹಾಳು ಮಾಡಲು ಮೇದಪ್ಪನವರೇ ಈ ಕುತಂತ್ರ ಹೂಡಿ ದ್ಧಾರೆಂದು ರಾಜುರವರ ಹೇಳಿಕೆಯಿತ್ತು. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಮೇದಪ್ಪನವರು ಓದುತ್ತಿದ್ದಾಗ ರಾಜು ಅವರ ಶಿಕ್ಷಕರಾಗಿದ್ದರು. ಜೀವನ ಶಾಸ್ತ್ರದ 'ಪ್ರಾಧ್ಯಾ ಪಕರಾಗಿದ್ದ ರಾಜು ಅವರು ನೌಕರಿ ಮಾಡುತ್ತಲೆ ಎಂ. ಎ. ಮತ್ತು ಎಲ್‌ಎಲ್‌. ಬಿ. ಪಾಸಾಗಿ ವಕೀಲಿ ಶುರು ಮಾಡಿದರು. ಮೇದಪ್ಪನವರೂ ಅದೇ ಸುಮಾರಿಗೆ ವಕೀಲಿ ಆರಂಭಿಸಿದ್ದರು. ೧೯೩೩ ರಲ್ಲಿ ಡಿಸ್ಟ್ರಿಕ್ಟ್‌ ಜಜ್ಜರಾದ ಮೇದಪ್ಪ ನವರು. ೧೯೪೪ ರಲ್ಲಿ ಮೈಸೂರು ಹೈಕೋ- ರ್ಟಿನ ನ್ಯಾಯಾಧೀಶರಾದರು. ಈ ಅವಧಿಯಲ್ಲಿ ಅನೇಕಾನೇಕ ಕಠಿಣ ಕೇಸುಗಳನ್ನು ಗೆದ್ದು ರಾಜು ಅವರು ಪ್ರಖ್ಯಾತರಾಗಿದ್ದರು. ೧೯೪೫ ರ ವರೆಗೆ. ರಾಜು ಮತ್ತು ಮೇದಪ್ಪನವರಲ್ಲಿದ್ದ ಸ್ನೇಹ ಮುಂದೆ ಕೆಚ್ಚಿತು. ೧೯೪೫-೪೬ರ ಸುಮಾರಿಗೆ ಗೋಪಾಲ ರಾವ ಎಂಬ ಪ್ರತಿಷ್ಠಿತ ವೃಕ್ತಿ ನಾನಾ ಯೋಜನೆಗಳಿ ಗಾಗಿ : ಎಂದು: :ಜನರಿಂದ ಸುಮಾರು ಒಂದು “ಫಾನಾ ಜಿನ ಫಾನಾ? ಕೋಟಿ ರೂಪಾಯಿಗಳನ್ನು ಕೂಡಿಸಿ ಆಮೇಲೆ ದಿವಾಳಿ ಅರ್ಜಿ ಹಾಕಿಕೊಂಡರು. ಜನರಕ್ಲಿ ಕೋಲಾಹಲವೆದ್ದಿತು. ಮೈಸೂರು ವಿಧಾನ ಸಭೆಯು ಗೋಪಾಲ ರಾಯರ ಹಣಕಾಸಿನ ವ್ಯವಹಾರದ ಚೌಕಶಿ ಮಾಡಲು ಒಂದು ಸಮಿತಿ ಯನ್ನು ನೇಮಿಸಿತು. ಈ ಸಮಿತಿಗೆ ನ್ಯಾ. ಮೂ. ಮೇದಪ್ಪನವರು ಅಧ್ಯಕ್ಷರಾಗಿದ್ದರು. ಡಿ. ಎಸ್‌. ಏ. ಬಾಟು ರೆಡ್ಡಿಯವರು ಕಾರ್ಯದರ್ಶಿಗಳಾಗಿ ದ್ಮರು. ಶ್ರೀ... ಐಸ್‌. ನಿಜಲಿಂಗಪ್ಪ ವ.ತ್ತು ಶ್ರೀ ಜಿ. ಸುಬ್ರ ಹ್ಮಣ್ಯಂರು ಸದಸ್ಯರಾಗಿದ್ದರು. ಸಮಿತಿಯ ಕೆಲಸ ನಡೆದಿದ್ದಾಗ ರಾಜು ಅವರು “ತಾಯಿನಾಡು” ಮತ್ತು “ಡೇಲಿ ನ್ಯೂಜ್‌” ಪತ್ರಿಕೆಗಳಲ್ಲಿ ಕೆಲವು ಲೇಖಗಳನ್ನು ಬರೆದು ಗೋಪಾಲ ರಾವ" ಸಮಿತಿಯ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದರಿಂದ ಸಮಿತಿಯ ಪ್ರತಿಷ್ಠೆಗೆ ಧಕ್ಕೆ ಬಂತು. ಆಗ ಸಮಿತಿಯು ರಾಜು ಮತ್ತು ಆ ಎರಡೂ ಪತ್ರಿಕೆಗಳ ಸಂಪಾ ದಕರ ಮೇಲೆ. ಮಾನಹಾನಿ ಮೊಕದ್ದಮೆ ಹೂಡಿತು. ಆ ಮೊಕದ್ದಮೆಯಲ್ಲಿ ಮೂವರು ಆರೋಪಿಗಳಿಗೆ ತಲಾ ಎರಡು ತಿಂಗಳ ಸಾದಾ ಶಿಕ್ಷೆ ಮತ್ತು ರೂ. ೩೦೦ ದಂಡ ವಿಧಿಸಲ್ಪಟ್ಟಿತು. ಆರೋಪಿಗಳು ಸೆಂಟ್ರಲ್‌ ಜೇಲಿನಲ್ಲಿಡಲ್ಪಟ್ಟಿರು. ಆರೋಪಿಗಳು ಹೈಕೋರ್ಟಿಗೆ ಅಪೀಲು ಮಾಡಿ ಕೊಂಡಾಗ ಅದು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತು. ಗೋಪಾಲ ರಾವ್‌ ಸಮಿತಿಗೆ ಆರೋಪಿಗಳಿಗೆ ಶಿಕ್ಷೆ ಮಾಡುವ ಅಧಿ ಕಾರವಿಲ್ಲ, ಅದರ ನಿರ್ಣಯ ಕಾಯದೆ ಬಾಹಿರ ವಾದದ್ದು ಎಂದು ಹೆ ಶಕೋರ್ಟು ಆಭಿಪ್ರಾಯ ಪಟ್ಟಿತು. ಆದರೆ ಹೆ ಕೋರ್ಟಿನ ತೀರ್ಪು ಸೂರ ಹೀಳುವ ಗೀ ಮೈ ಸೂರು ಮಹಾರಾಜರು ಒಂದು ಸಜ್ಜಾ ಪತ್ರ ಸ ಗೋಪಾಲ ರಾವ” ಸಮಿತಿಯ ನಿರ್ಣಯಗಳೆಲ್ಲ ಕಾಯದೆ ಬದ ವಾದವು ಎಂದು ಜಾಹೀರು ಮಾಡಿದ್ದ ರಿಂದ ಹೈ ಕೋರ್ಟು ಏನನ್ನೂ ಮಾಡಲಾರದೆ ಯತು; ಜೆ? ಪುನಃ ಹೊ! ಸೆಂಟ್ರಲ್‌ ೧೩೧ ಜೇಲಿಗೆ ಕಳಿಸಲ್ಪಟಿರು. ಆದರೆ ಅಂದೇ ಮೈಸೂರು ಮಹಾರಾಜರು ಬೇರೊಂದು ಆಜ್ಞಾ ಪತ್ರ ಹೊರಡಿಸಿ ಆರೋಪಿಗಳ ಶಿಕ್ಷೆಯನ್ನು ಮಾಫಿ ಮಾಡಿದರು. ಈ ಪ್ರಕರಣದಿಂದ ಮೇದ ಪ್ಪನವರ ಮೇಲೆ ರಾಜೂರವರಿಗೆ ದ್ವೇಷ ಹುಟ್ಟಿ ಕೊಂಡಿತು. ೧೯೪೮, ನವಂಬರ ತಿಂಗಳಲ್ಲಿ ಮೇದಪ್ಪನವರು ಮೈಸೂರು ರ! ಮುಖ ನ್ಯಾಯಾಧಿ! ಶರಾದರು. . ೧೯೪೯ ಸೆಪ್ಟೆ 1 ತಿಂಗಳಿನಲ್ಲಿ ಲಕ್ಷ್ಮಿ ಎಂಬಾಕೆ ರಾಜುರವರ ವಿರುದ್ಧ ಒಂದು ಅರ್ಜಿಯನ್ನು ಹೈಕೋರ್ಟಿಗೆ ಸಲ್ಲಿಸಿದಳು. ೧೯೪೩ ರಲ್ಲಿ ಹೈಕೋರ್ಟಿನ ನ್ಯಾಯಮೂರ್ತಿ ಶ್ರೀ ಅಯ್ಯರರು ಮರಣಹೊಂದಿದ್ದರು. ಅವರ ಮೃತ್ಯುಪತ್ತ ತ್ತ. ವಾರಸಾ ಪತ್ರವನ್ನು ಯ ಗಯುತುತ ಳಿಲಸ 128 ಕೈಗೆ ಬಂದಿತ್ತು. ನ್ಯಾ. ಮೂ. ಅಯ್ಯರರ ಮೊಮ್ಮಗ ಳಾದ ಲಕ್ಷ್ಮಿ ಈಗ ಪೈಕೋರ್ಟಿನಲ್ಲಿ ಅಯ್ಯರರ ಆಸ್ತಿಯನ್ನು ಹಂಚುವಾಗ ರಾಜು ಅವರು ಬಹಳ ಹಣ ಅಫರಾತಪರ ಮಾಡಿದರೆಂದು ದೂರು ಕೊಟ್ಟಿದ್ದಳು. ಈ ಅರ್ಜಿಯ ವಿಚಾರಣೆಯಲ್ಲಿ ವಾರಸಾಪತ್ರ ದೊರಕಿಸುವಾಗ ರಾಜು ಅವರು ಒಂದು ಕೃ ವ್ರ ಪ್ರಮಾಣ ಪತ ತ್ರವನ್ನು ಹಾಜರು ಮಾಡಿದ್ದ ಕೈದು ಬೆಳಕಿಗೆ ಬಂದಿತ್ತು. ವ್ರ ಬಲ್ಲಿ ಯ ವಿಚಾರಣೆ ೧೯೪೯, ಅಕೊ ಪೀಬರ ೧೯ ರಂದು ಆರಂಭವಾದ ಬಳಿಕ ರಾಜು ಅವ ರಿಗೆ ಫಿರ್ಯಾದಿ ಪಕ್ಷ ಬಲವತ್ತರವಾಗಿದೆಯೆಂದು ತಿಳಿದುಬಂತು. ತಮ್ಮ ಮೇಲೆ ಕೇಸು ತಿರುಗಿ ಬೀಳುವ ಲಕ್ಷಣ ಕಾಣಲು ಅವರು ಗಾಬರಿಯಾ ದರು. ಅವರ ಇದುವರೆಗಿನ ಕೀರ್ತಿಗೆ ಮಹಾ ಕಲಂಕ ತಗಲುವ ಪ ಪ್ರಸಂಗ ಬಂದಿತು. ಈ ಕಷ್ಟದಿಂದ ಉಳಿದುಕೊಳ್ಳಲು ಅವರಿಗೆ ಒಂದೆ ಹಾದಿಯಿರುವಂತೆ ಅನಿಸುತ್ತ, ತ್ತು. ಮೇದ ಪ್ಪನವರು ಪದಚ್ಕುತರಾದಕೆ ಈ ಖಟ್ಲಿಯಿಂದ ಸ ಉಳಿದುಕೊಳ್ಳುವೆ ಎಂದು "ವರಿಗೆ ನಂಬಿಕೆಯಾಗಿತ್ತು. ಅದಕ್ಕಾಗಿ ದಿಲ್ಲಿಯ ಸುಪ್ರೀಂ ಬಿಷಿತ ಕಸ್ತೂರಿ, ತ ತರಾಕಾನುಕಾರುಕಾಸುಾತುಹ ಜರಾ ನೀ ೫2 ಸ 3 ಗಂಟಲು ಮುತ್ತು ಎದೆಯ ಬಿಲ್ಜಿಗಳನ್ನು ಸೇವಿಸಿದರೆ ಪೆವ್ಸ್‌ ಚೀಪ್ರವುದರಿಂದ ಅದರಲ್ಲಿ ಉದ್ಭವಿಸಿದ ಗುಣ ಪಡಿಸುವ ಆವಿಯು ಗಂಟಲು" ನೋವು, ಬ್ರಾಂಕೈೈ ಟಸ4, ಕೆಮ್ಮು ಮತ್ತು ಶೀತದ ರೋಗಾಣುಗಳನ್ನು ನಿವಾರಿಸಲು ನೆರವನ್ನೀಯುತ್ತ ದೆ. ಪೆಪ್ಸ್‌ ಕೂಡಲೇ ಉಪಶಮನನ್ನೀಯುತ್ತ ದಲ್ಲದೆ ರೋಗಾಣುಗಳನ್ನು ನಿವಾರಿಸುತ್ತ ದ ಅಸಾಯಕರವಾದ ಔಷಧವು ಇದರಲ್ಲಿ ಕೂಡಿಲ್ಲ ಮಕ್ಕಳೂ ಕೂಡಾ ಇದನ್ನು ಸುರಕ್ಷಿತವಾಗಿ ಸೇವಿಸಬಹುದು ಬ್ರಾಂಕೈಟಿಸ್‌, ಗಂಬೆಲು ನೋವು, ನೆಗಡಿ, ಶೀತ ದಿಂದ ಶಸದ ತಡೆ, ಶೀತ ಮತ್ತು ಕೆಮ್ಮು ಮುಂತಾದಪುಗಳನ್ನು ಶೀಘ್ರವಾಗಿ ನಿವಾರಿಸುವುದು ಎಲಾ ಮದ್ದಿನ ವ್ಯಾಪಾ- ರಿಗಳಲ್ಲಿ ಮಾರಲ್ಸ ಡುತ್ತದೆ ಸಿ.ಇ. ಇ.ಪುಲಫೊಡ್‌ (ಇಂಡಿಯಾ) ಪ್ರೈ ವೇಟ್‌ ಲಿ. £೧1-55.10೩/ ತಸ್ರುಪಾಸ್ರಪಾಸಾಣಾಸ್ರಹಸಹಾಸ್ರನ ಫೆಬ್ರುವರಿ ೧೯೬೨ ಕೋರ್ಟ್‌ ಮತ್ತು ಮೈಸೂರಿನ ಮಂತ್ರಿಮಂಡಳದ ಎದುರು ಮೇದಪ್ಪನವರ ಬಗ್ಗೆ ಅನೇಕ ದೂರು ಗಳನ್ನು ಒಯ್ದರು. ಆದರೆ ಅದರಿಂದೇನೂ ಪ ಪ್ರಯೋಜನವಾಗಲಿಲ್ಲ. ೧೯೫೦, ಫೆಬು ಪರಿಯಲ್ಲಿ ಮೈ ಸೂರು ಹೆ [ಕೋ ರ್ಟಿನ ನ್ಕಾ. ಮ ಪುಟ್ಟಿ ಕಿ ನಿವತ್ತ ರಾ ದರು. ಮೇದಪ್ಪ ನವರ ಕಾರಸ್ತಾ ಟ್‌ ಗಿಯೆ ತಾವು ನಿವೃ ತಂಗಳ ಅಜ! ತಿಳಿ ದುಕೊಂಡಿದ್ದ ಪುಟ್ಟ ರಾಜರು ಮೇದಪ್ಪನವರ ಮೇಲೆ ಬೇಕೆ ಬೇಕೆ ಜಟಕ ಕ್ರಿಮಿ ನಲ್‌. ಮತ್ತು ಸಿವಿಲ್‌ ದಾವೆಗಳನ್ನು ಹೂಡಿ ರಾಜುರವರಿಗೆ ತಮ್ಮ ವಕೀಲ ಪತ್ರ ಕೊಟ್ಟಿರು. ಆದರೆ ರಾಜುರವರು ಎಷ್ಟೇ ಯತ್ನಿಸಿದರೂ ಅವ ರಿಗೆ ಯಶಸ್ಸು ಸಿಗಲಿಲ್ಲ. ಮುಂದೆ ಮೇ ತಿಂಗ ಳಲ್ಲಿ ರಾಜುರವರಿಗೆ ಕಾಮನ್‌ವೆಲ್ಮಾ ವಿಮಾ- ಕಂಪನಿಯ ಬ್ರ್ಯಾಂಚ್‌ ಮ್ಯಾನೇಜರ್‌ ಕೃಷ್ಣ ಮೂರ್ತಿಯ ಪರಿಚಯವಾಯಿತು. ಅವರ ವಿಮಾಕಾರ್ಯದಲ್ಲಿ ತುಂಬ ಸಹಾಯ ಮಾಡಿದ ರಾಜು ಅವರು ತನ್ನ ಮೇಲಿನ ಖಲ್ಲೆಯ ವಿಚಾರ ಲಿ ಜನರ ಬೆಂಬಲ ತನಗೆ ದೊರಕಿಸಿಕೊಡಲು ಕೃಷ್ಣಮೂರ್ತಿಯನ್ನು ಬಿನ್ನವಿಸಿಕೊಂಡರು. ಮೇದಪ್ಪನವರ ಜಾತಕ ನೋಡಿದರೆ ಅವರು ಪದಚ್ಕುತರಾಗುವರೇ ಇಲ್ಲವೇ ಬಂದು ತಿಳಿ ದೀತು ಎಂದು ಕೃಷ ಮೂರ್ತಿ ಹೇಳಿದಾಗ ರಾಜು ರವರಿಗೆ ಹೌಡೆನಿಸಿತು. ಮೇದಪ್ಪನವರ ಜಾತಕ ಗಿ ಅವರು ಹುಟ್ಟಿದ ತಾರೀಖನ್ನು ಶೋಧಿಸು ತ್ತಿ ಚೆ ಗ ಕಾಲೇ ಜನಲ್ಲಿ ಮೇದಪ್ಪ ನವರ ಜನ್ನ ತಾರೀಖು ೧೦-೪-೧೮೯೩, ಎಂದೂ ಸರಕಾರಿ ದಫ ರದಲ್ಲಿ ೧೦-೪-೧೮೯೫ ಎಂದೂ ಟ್‌ ಕ್ರ ಷ್ಲವ ಮ ಇರ್ತಿಗೆ ತಿಳಿಯಿತು. ಮೇದಪ್ಪನವರು ಸ ವಯಸ್ಸು ದಾಖಲೆ ಮಾಡಿಸಿದ್ದಾರೆ ಎಂದು ರಾಜು ಅವರು ಮೈಸ ಸೂರು ಸರಕಾರಕ್ಕೆ ತಕರಾರು ಕಳಿಸಿದರು. ಆದಕೆ ಇಲ್ಲಿಯೂ ಅವ ರಿಗೆ ನಿರಾತೆ ಆಯಿತು. ವಿಚಾರಣೆಯ ನಂತರ ಸರಕಾರೀ ದಘ್ನರದಲ್ಲಿದ್ದ ತಾರೀಖೇ ನಿಜವೆಂದು ಸರಕಾರ ನಿರ್ಣಯವಿಕ್ತಿತು. ಮೇದಪ್ಪನವರ ಜಾತಕ್ಕಿತಯಾರಿಸಿ ಅನೇಕ ಜ್ಯೋತಿಷಿಗಳಿಗೆ ತೋರಿಸಿದ್ದಾಯಿತು. ಅವರ : ಹೇಳಿಕೆಯಿಂದ ರಾಜು ಅವರಿಗೆ ಸಮಾಧಾನವಾ ಗಲಿಲ್ಲ. ಆಗ ಕೃಷ ಮೂರ್ತಿ ಅವರನ್ನು ಸೀತಾ ರಾಮಶಾಸ್ತಿ ಎಂಬವರಲ್ಲಿಗೆ ಕರೆದೊಯ್ದ. ಕೆಲ ವೊಂದು ಪೂಜೆಗಳನ್ನು ನೆರವೇರಿಸಿದಕೆ ಸಂಕಟ ನಿವಾರಣೆಯಾಗುವುದು, ಮೇದಪ್ಪನವರಿಗೆ ಮರಣ ಬರುವುದು ಎಂದು ಸೀತಾರಾಮ ಶಾಸ್ತ್ರಿ ಗಳು ಹೇಳಿ ರಾಜೂರವರ ಮನೆಯಲ್ಲಿ ತಿಂಗಳೊ ಪೃತ್ತು ಪೂಜೆಯ ಸತ್ರವನ್ನು ನಡೆಸಿದರು. ಆದಕೆ ಮೇದಪ್ಪನವರ ಮೇಲೆ ಇದರ ಪರಿಣಾಮ ಏನೇನೂ ಆಗಲಿಲ್ಲ. ಆನಂತರ ರಾಜುರವರು ಇನ್ನೊಬ್ಬ ಜ್ಯೋತಿಷಿ ಯನ್ನು ಭೆಟ್ಟಿಯಾದರು. "ಭೃಗುನಾಡಿ'ಯ- ನ್ನೋದಿ ಆ ಶಾಸ್ತ್ರಿ, ೧೯೫೧ ರ ಪ್ರಾರಂಭದ ಕಾಲ ಮೇದಪ್ಪನವರಿಗೆ ಕ್ಲೇಶಕಾರಕವಿದ್ದು ಆ ಕಾಲದಲ್ಲಿ ಅತಿಶಯ ಮಾನಹಾನಿ, ಅಪಯಶಸ್ಸು ಮತ್ತು ನಿರಾಶೆಗಳನ್ನು ಅವರು ಅನುಭವಿಸಬೇ- ಕಾಗುವುದೆಂದು. ಹೇಳಿದ. ರಾಜೂರವರಿಗೆ ಇದನ್ನು ಕೇಳಿ ಆನಂದವಾದರೂ ೧೯೫೧ ರ ವಕಿಗೂ ಕಾಯುವ ತಾಳ್ಮೆ ಅವರಲ್ಲಿರಲಿಲ್ಲವಾದ್ನ ರಿಂದ ಅವರು ಇನ್ನೂ ಬೇರೆ ಜ್ಯೋತಿಷಿಗಳನ್ನು ಅರಸತೊಡಗಿದರು. . ೧೯೫೦ ರ. ನವಂಬರ ತಿಂಗಳಲ್ಲಿ ರಾಜೂರಿಗೆ ದಾಸಪ್ಪ ನಾಯಡೂನ ಪರಿಚಯವಾಯಿತು. ಆತ ಅವರ ಪಕ್ಷಕಾರ ನಾಗಿ ಬಂದಿದ್ದ. ದಾಸಪ್ಪನನ್ನು ಒಲಿಸಿಕೊಂಡ ರಾಜೂ ಅವರು ಅವನ ಸಹಾಯದಿಂದ ಅನೇಕ ಹೊಸ ಹೊಸ ಜ್ಯೋತಿಷಿಗಳನ್ನು ಭೆಟ್ಟಿಯಾ- ದರು. ರಾಜೂರವರ ಮೇಲಿನ ಖಟಿ ಯ ವಿಚಾರಣೆ ಮುಂದ.ವರಿಯುತ್ತಲೇ ಇತ್ತು. ನ್ಶಾ. ಮೂ. ಸೋಮನಾಥ ಅಯ್ಯರರು ಈ ಖಟ್ಲೆ ಯಲ್ಲಿ ವಿಶೇಷ ಲಕ್ಷ್ಮ ಹಾಕಿದ್ದು ಕಂಡು ಗಾಬರಿಯಾದ ರಾಜು «ಫಾನಾ,ಜಿನ ಫಾನಾ? : ೧೩೩ ಅವರು ಜ್ಯೋತಿಷಿಗಳ ಹಂಬಲ ಬಿಟ್ಟು ಕೃಷ್ಣ ಮೂರ್ತಿ ಮತ್ತು ದಾಸಪ್ಪ ಇವರ ಸಲಹೆಯಂತೆ ಮಂತ್ರತಂತ್ರ ಮಾಡುವವರ ಬೆನ್ನುಬಿದ್ದರು. ರಾಜೂರವರ ಮಗ ಜಯರಾಮನೊಂದಿಗೆ ದಾಸಪ್ಪ ಕೊಳ್ಳೆಗಾಲದ ರಂಗ ಎಂಬ ಮಾಂತ್ರಿ ಕನ ಬಳಿಗೆ ಹೋಗಿ ಮಾಟಿ ಮಾಡಿ ಮೇದಪ್ಪನ ವರನ್ನು ಕೊಲ್ಲಬಲ್ಲೆಯಾ ಎಂದು ಕೇಳಿದ. ಶೂನ್ಯಪೂಜೆ ಮಾಡಿ ಯಾರನ್ನು ಬೇಕಾದರೂ ಕೊಲ್ಲಬಹುದು ಎಂದ ರಂಗ. “ಈದಿನ ಒಳ್ಳೆಯ ದಾಗಿಲ್ಲ. ನಾಳೆ ಬನ್ನಿ, ಅಡವಿಗೆ ಹೋಗಿ ಈ ಪೂಜೆ ಮಾಡಬೇಕು” ಎಂದು ಹೇಳಿದ. ಮಾರನೆಯ ದಿನ ರಾಜು, ದಾಸಪ್ಪ ಜಯರಾಮರು ಪೂಜಾದ್ರವ್ಯಗಳನ್ನೂ ಕೋಳಿಗಳನ್ನೂ ಕೊಂಡು ರಂಗನ ಭೆಟ್ಟಿಗೆ ಹೋದರು. ಮೇದಪ್ಪನವರ ಫೋಟೊವನ್ನೂ ರಾಜೂ ಅವರು ತಂದಿದ್ದರು. ಮಾಂತ್ರಿಕನೊಂದಿಗೆ ಅವರೆಲ್ಲ ದೊರೆಛತ್ರದ ಭೂತಪ್ಪನ ಗುಡಿಗೆ ಬಂದರು. ದೇವಿಗೆ ಎರಡೂ ಕೋಳಿಗಳನ್ನು ಬಲಿಕೊಟ್ಟು ರಂಗ ಅವಳ ಆರಾ ಧನೆ: ಮಾಡಿ ಒಂದು ಹಿತ್ತಾಳಿ ತಗಡಿನ ಮೇಲೆ ಮೊಳೆಯಿಂದ. “ ಮೇದಪ್ಪನವರಿಗೆ ಮೃತ್ಕು ಬರಲಿ” ಎಂದು ಬರೆದ. ಆ ತಗಡನ್ನೂ ಮೇದ ಪ್ಪನವರ ಪೊೋಟೋವನ್ನೂ ಒಂದು ಮಡಿಕೆ ಯಲ್ಲಿಟ್ಟು ಮಂತ್ರೋಚ್ಚಾರ ಮಾಡಿ ಗುಡಿಯ ಎದುರು ಒಂದು ತಗ್ಗುತೋಡಿ ಅದರಲ್ಲಿ ಮಡಿಕೆ ಯನ್ನು ಹೂಳಿದ. ಆದರೆ ಈ ಶೂನ್ಯಪೂಜೆ ವ್ಯರ್ಥವಾಯಿತು. ಆಮೇಲೆ ದಾಸಪ್ಪ ರಾಜೂ, ಜಯಶಾಮ ಮತು ಕೃಷ್ಣಮೂರ್ತಿಯವರನ್ನು ಸುದರ್ಶನ ಫಾರ್ಮಸಿಗೆ ಕರೆತಂದ. ಫಾರ್ಮಸಿಯ ಮಾಲಕ ಡಾ... ನಾರಾಯಣ ಪ್ರಸಾದ ಶೂನ್ಯಪೂಜೆ ಗಾಗಿ ಮತ್ತು ಅಂಜನ ಹಾಕುವುದರಲ್ಲಿ ಪ್ರಸಿದ್ಧಿ ಪಡೆದಿದ್ದ. ತನ್ನ ಮಂತ್ರಶಕ್ತಿಯಿಂದ ರಾಜೂರ ಸಂಕಟ ನಿವಾರಣೆಮಾಡುವುದಾಗಿ ಆತ ಪ್ರ ತಿಜೆ ಮಾಡಿ ಒಂದು ಸಣ್ಣ ಪೂಜೆ ನೆರವೇರಿಸಿ ನಾಳೆ ಮತ್ತು ಏರಡು ಹ ಕ್ಸ ಸ ಸ ಯ ಸ ಸಿ ಪೋಲ್‌ ಡಿಸ್ಟ್ರೀಬ್ಕೂಟರ್ಸ್‌ 2 ಎ.ವಿ.ಆರ೦್‌.ಎ.&ಿಕಂ, ಬೊಂಬಾಯಿ. 2 ಬನ್ನಿ, ಅಂಜನ ಹಾಕುತ್ತೇನೆ” ಎಂದ. ಮರುದಿನ : ರಾಜೂ ಬಂದರು. ಅಂಗಡಿ ಮುಚ್ಚಿ ನಾರಾಯಣ ಏಳೆಂಟು ಕನ್ನಡಿಗಳನ್ನು ಜೋಡಿಸಿಟ್ಟು ಮಂತ್ರೋಚ್ಚಾರ ಮಾಡಿ ಒಂದು ಕನ್ನಡಿಗೆ ಅಂಜನ ಹಚ್ಚಿ ಅದರಲ್ಲಿ. ನೋಡಲು ಜಯರಾಮನಿಗೆ ಹೇಳಿದ. | “ ನನಗೆ ದಟ ಕತ್ತಲೆ ಕಾಣುತ್ತಿದೆ. ಹೊಳೆ ಯುವ ಕೆಲ ನಕ್ಷತ್ರಗಳೂ ಕಾಣಿಸುತ ವೆ” ಎಂದ ಜಯರಾಮ. ಕುತೂಹಲ ತಡೆಯದೆ ರಾಜೂ ಕೂಡ ಕನ್ನ ಡಿಯಲ್ಲಿ ಇಣಿಕಿದರು. “ ನನಗೊಂದು ಜ್ಯೋತಿ ಕಾಣುತ್ತಿದೆ. ಹಾ! ನನಗೀಗ ಮೇದಪ್ಪನವರ ಪ್ರೇತ ಕಾಣಿಸುತ್ತದೆ” ಎಂದರವರು. ಅತ್ಯಾನಂದದಿಂದ ಅವರು ಮತ್ತೆ ಕನ್ನಡಿ ನೋಡಿದರು. “ನನಗೀಗ ಮಾರುತಿ ಕಾಣಿಸು ್ತಿದ್ದಾನೆ ” “[ಅವನಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ” ನಾರಾ ಯಣ ಹೇಳಿದ. ರಾಜೂ ಕನ್ನಡಿಯೊಳಗಿನ ಮಾರುತಿಗೆ ಕೆ ಮುಗಿದರು. “ ಅವನ ಬಳಿ ನಿಮ್ಮ ಬೇಡಿಕೆಯನ್ನು ಮಂಡಿಸಿ” ಎಂದ ನಾರಾಯಣ. “ ಮೇದಪ್ಪನವರು ಸಾಯಲಿ. ಸೋಮನಾಥ ಅಯ್ಯರರು ಸಾಯಲಿ. ನನ್ನ ಮೇಲಿನ ಖಟ್ಗಿ ತಿರುಗಲಿ. ದೇವಾ, ಇಷ್ಟು ಕೃಪೆ ಮಾಡಲಾ ಕಿಯಾ?” ರಾಜೂ ದೀನರಾಗಿ ಶಕೇಳಿಕೊಂ ಡರು. ಎರಡು ದಿನಗಳ ನಂತರ * ಕಾಲಿಪೂಜೆ” ಮತ್ತು. " ಶಕ್ತಿಪೂಜೆ”.. ಮಾಡಬೇಕೆಂದಾದ ಮೇಲೆ ರಾಜು ಮನೆಗೆ ಮರಳಿ ಬಂದರು. ಎರಡು ದಿನಗಳ ನಂತರ ರಾತ್ರಿ ಹೊತ್ತು ಬೆಂಗಳೂರಿನ ಕಲಪಲ್ಲಿ' ಸ್ಮಶಾನದಲ್ಲಿ ಪೂಜೆ ನಡೆಯಿತು. ರಾಜುರವರು ಕೊಟ್ಟಿ ಹಣದಿಂದ ಪೂಜಾದ್ರವ್ಯಗಳೊಂದಿಗೆ ಎರಡು ಕುರಿಗಳನ್ನು ದಾಸಪ್ಪ ಮತ್ತು ನಾರಾಯಣ ಕೊಂಡಿದ್ದರು. ಒಂದು ಕುರಿಯನ್ನು ನಾರಾಯಣ ಮನೆಯಲ್ಲೆ ಬಲಿಕೊಟ್ಟು ಕಾಲಿಪೂಜೆ ಮಾಡಿದ್ದ. ರಾತ್ರಿ “ಥಾನಾ ಜಿನ ಫಾನಾ” ಎಂಟು ಗಂಟಿಗೆ ನಾರಾಯಣ ತನ್ನ ಇಬ್ಬರು ಆಳು ಗಳು ಹಾಗೂ ದಾಸಪ್ಪನೊಂದಿಗೆ ಸ್ಮಶಾನಕ್ಕೆ ಹೋದ. ಅಲ್ಲಿ ಕರಿಯನ್ನು ಬಲಿಕೊಟ್ಟು ಅನ್ನದ ರಾಶಿಯ ಮೇಲೆ ಅದರ ತಲೆಯನ್ನಿಟ್ಟು ನಾರಾಯಣ ಪೂಜೆಗಾರಂಭಿಸಿದ. ಅನ್ನದ ರಾಶಿಗೆ ಅರಿಶಿಣ ಕುಂಕುಮ ತೂರಿ ಆತ “ಫಾನಾ ಬಿನ ಫಾನಾ. ಮೇದಪ್ಪಾ ಸಾಯಿ” ಎಂದು ಉಚ್ಚಾರ ಮಾಡಿದ. ಆಮೇಲೆ ಆತ ಮೇದಪ್ಪನವರ ಫೋಟೋ ವನ್ನು ಹೋಲುವಂತೆ ಒಂದು ಹಿಟ್ಟಿನ ಗೊಂಬೆ ತಯಾರಿಸಿ ಅದನ್ನು ಕುರಿಯ ತಲೆಯ ಮೆಲಿಟ್ಟಿ. ದಾಸಪ್ಪ ಆ ಗೊಂಬೆಯ ಸರ್ವಾಂಗಗಳಿಗೆ ಗುಂಡು ಸೂಜಿಗಳನ್ನು ಚುಚ್ಚಿದ. ಮತ್ತೆ “ಘಾನಾ ಬಿನ ಫಾನಾ” ಎಂಬ ಮಂತ್ರ ಉಚ್ಚ ರಿಸಲ್ಪಟ್ಟಿತು. (ಫಾನಾ ಬಿನ ಫಾನಾ ಎಂಬುದು ಫಾರ್ಸಿ ಮಂತ್ರ. ಇದರ. ಅರ್ಥ ಶತ್ರುಗಳ ಸರ್ವನಾಶವಾಗಲಿ ಎಂದಾಗುತ್ತದೆ.) ಅಷ್ಟರಲ್ಲಿ ಅಲ್ಲಿಗೆ ಬಂದ ಬ್ಯೂಕ್‌ ಕಾರಿನಿಂದ ರಾಜು, ಜಯರಾಮ ಮತ್ತು ಕೃಷ್ಣಮೂರ್ತಿ ಇಳಿದರು. ತನ್ನ ಬಳಿ ಬಂದು ಕುಳಿತ ರಾಜು ರವರ ಹಣೆಗೆ ರಕ್ತದಲ್ಲಿ ಅದ್ದಿದ ಕುಂಕುಮ ವನ್ನು ಹಚ್ಚುತ್ತ ನಾರಾಯಣ ಹೇಳಿದ “ಇನ್ನು ಮೇದಪ್ಪ ಸತ್ತ್ವ ಎಂದೇ ತಿಳಿಯಿರಿ. ಈ ರಕ್ತ ಅವನದೇ ಎಂದು ತಿಳಿಯಿರಿ.” ಆ ಮೇಲೆ ರಾಜೂ ರವರ ತಲೆಯ ಮೇಲೆ ಒಂದು ತೆಂಗಿನಕಾ ಯನ್ನು ಸುಳಿ ತೆಗೆದು ನಾರಾಯಣ ಅಂದಿನ ಕಾರ್ಯಕ್ರಮ ಮುಗಿಸಿದ. ಮನೆಗೆ ಮರಳಿದ ಬಳಿಕ "“ ಪೂಜೆ ಇನ್ನೂ ಮುಗಿದಿಲ್ಲ. ನಸುಕಿನಲ್ಲಿ ಶ್ರೀರಂಗ ಪಟ್ಟಣದ ಸಂಗಮಕ್ಕೆ ಹೋಗಿ. ಗಂಗಾಪೂಜೆ ಮಾಡ ಬೇಕು” ಎಂದ ನಾರಾಯಣ. ಸಂಗಮದಲ್ಲಿ ಎಲ್ಲರೂ ಸ್ನಾನ ಮಾಡಿದರು. ಗಾಂಜಾ, ಬೆಲ್ಲ ಮತ್ತು ತುಪ್ಪದ ಒಂದು ಮುದೆ ತಯಾರಿಸಿ ಅದನ್ನು ಅತಿ ಹಳದಿಯಾಗಿದ್ದಒಂದು ೧೩೫ ಕುಂಬಳಕಾಯಿ ಮೇಲಿಟ್ಟು ನಾರಾಯಣ ಅದರ ಪೂಜೆ ಮಾಡಿದ. ರಾಜು ಅವರು ಆ ಕುಂಬಳ ಕಾಯನ್ನು ಪ್ರವಾಹದಲ್ಲಿ ತೇಲಿಬಿಟಿರು. “ಫಾನಾ ಬಿನ ಘಾನಾ” ನಾರಾಯಣ ಮಂತ್ಕೋಚ್ಚಾರ ಮಾಡಿದ. “ ಫಾನಾ ಬಿನ ಘಾನಾ” ರಾಜು ಗುಣು ಗುಟ್ಟೈದರು. “ಶತ್ರು ಪೀಡಾ ಚಲೇ ಗಯಾ” “ಶತ್ರು ಪೀಡಾ ಚಲೇ ಗಯಾ” ಎರಡು ದಿನಗಳು ಕಳೆದವು. ಮೇದಪ್ಪನವರ ಮೇಲೇನೂ ಪೂಜೆಯ ಪರಿಣಾಮವಾಗಿರಲಿಲ್ಲ. ರಾಜೂರ ಕಾರು ಫಾರ್ಮಸಿಯ ಎದುರು ಬಂದು ರಿಂತಿತು. | ಖಜ್ದಿಯ ಕಾರ್ಯ ಬಿರುಸಾಗಿ ನಡೆದಿದೆ. ಈಗ ಏನಾದರೂ ಕ್ರೂರ ಉಪಾಯ ಮಾಡಲೇ ಬೇಕು” ಎಂದರು ರಾಜು. “ ನಿಮ, ಶತ್ರು ಬಹು ಬಲಿಷ್ಠನಿರುವ ಹಾಗಿದೆ. ಇನ್ನೂ ಒಂದು ಉಪಾಯ ಮಾಡೋಣ. ಆದರೆ ಅದಕ್ಕೆ ಕರೇ ನಾಯಿಯ ಎಲುವು ಬೇಕು” ಎಂದ ನಾರಾಯಣ. ಮರುದಿನ ದಾಸಪ್ಪ ತಂದು ಕೊಟ್ಟಿ ಎರಡು ಎಲುವುಗಳಲ್ಲಿ ಒಂದರ ಮೇಲೆ ಮೇದಪ್ಪನವರ ಮತ್ತು ಇನ್ನೊಂದರ ಮೇಲೆ ಸೋಮನಾಥ ಅಯ್ಯರರ ಹೆಸರನ್ನು ನಾರಾಯಣ ಬರೆದ. ಬಳಿಕ ಸೂರ್ಯಾಸ್ತದ ನಂತರ ರಾಜು, ಜಯರಾಮ, ದಾಸಪ್ಪ ಮತ್ತು ಕೃಷ್ಣಮೂರ್ತಿಯರೊಂದಿಗೆ ನಂದಿದುರ್ಗ ರೋಡಿನಲ್ಲಿರುವ ಕಬರಸ್ತಾನಕ್ಕೆ ಹೋಗಿ ಮಂತ್ರೋಚ್ಚಾರ ಮಾಡಿ ಎಲುವುಗ ಳನ್ನು ನೆಲಕ್ಕೆ ಅಪ್ಪಳಿಸಿದ. "ಫಾನಾ ಬಿನ ಘಾನಾ.” ಮತ್ತೂ ಎರಡು ದಿನಗಳು ಕಳೆದವು. ರಾಜು ನಾರಾಯಣನಲ್ಲಿ ಬಂದು “ನಿನ್ನ ಶೂನ್ಯಪೂಜೆ ವೃರ್ಥವಾಯಿತು. ಮೇದಪ್ಪ ನನ್ನ ಬಲಿ ತೆಗೆದು ಕೊಳ್ಳುವಂತೆ ಕಾಣುತ್ತದೆ” ಎಂದರು. “ನಾನೇನು ಮಾಡಲಿ ರಾಯರೆ? ನನ್ನ ಕೆಲಾ ೧೩೬ ದನ್ನು ಮಾಡಿದೆ. ಇನ್ನು ನನ್ನ ದೇನೂ ನಡೆಯದು.” “ಡಿ ಛೆ ಹಾಗನ್ನ ಜೇಡ. ಬಲ್ಲೆ ಯ ನಿಕಾಲೆ ಯಾಗುವುದಕೊಳಗೆ. ಏನಾದರೂ ಮಾಡಲೇ ಬೇಕು. “ಒಳ್ಳೇದು. ಪ್ರಯತ್ನ ಮಾಡುತ್ತೇನೆ.” ಅಂದು ರಾತ್ರಿ ನಾರಾಯಣ ಕರಡಿಯ ಎರಡು ಹಲ್ಲುಗಳನ್ನು ಖರೀದಿ ಮಾಡಿ ಅವುಗಳ ಮೇಲೆ ಮೇದಪ್ಪ ಮತ್ತು. ಸೋಮನಾಥ ಅಯ್ಯರರ ಹೆಸರು ಬರೆದು ಅವುಗಳ ಪೊಳ್ಳಿ ನಲ್ಲಿ. ಕುಂಕುಮ ಮ್ರ ಪಾದರಸ ಸವನ್ನು ತುಂಬಿ ಸ್ಮಶಾನದಲ್ಲಿ “ಫಾನಾ ಬಿನ ಫಾನಾ” ಮಂತ್ರೊ (ಚ್ಚಾ ರದೊಂ- ದಿಗೆ ಪೂಜೆ ಮಾಡಿದ. ಇದೂ ಪ ಪ್ರಯೋಜನವಾಗಲಿಲ್ಲ. ರಾಜೂರ ಹೇಳಿಕೆಯಂತೆ ದಾಸಪ್ಪ ವಾಟಿದ ವಸ್ತುಗಳನ್ನು ಮೇದಪ್ಪನವರ ಬಂಗಲೆಯ ಕಂಪಾಂಡಿನಲ್ಲಿ ಚೆಲ್ಲಿದ್ದೂ ಉಪಯೋಗಕ್ಕೆ ಕಸ್ತೂರಿ, ಫೆಬ್ರುವರಿ ೧೯೬೨ ಬರಲಿಲ್ಲ. ಮೇದಪ್ಪ ನವರ ಡೈ 'ವರನಿಗೆ ಒಮ್ಮೆ ಕಂಪೌಂಡಿನಲ್ಲಿ ಜಾಸು ಬೆ ತ ಸಿಕ್ಕ ಲು ಆತ "ಅದನ್ನು ಮೇದಪ್ಪ ನವರಿಗೆ ತೋರಿ ಬದ. ಅವರು ಪೋಲಿ(ಸರಲ್ಲಿ "ಈ ಬಗ್ಗೆ ದೂರಿ- ತ್ತರು, ೧೯೫೦ ರ ಡಿಸೆಂಬರ್‌ ತಿಂಗಳ ಆರಂಭವಾ- ಯಿತು. ಖಟ್ಲಿಯ ಸಾಕ್ಷಿಪೆರಾವೆಯ ಕೆಲಸ ಮುಗಿಯುತ್ತ ಬಂದಿತ್ತು. ರಾಜೂ ಹತವೀರ್ಯ ರಾಗಿ ಹೋಗಿದ್ದರು. ಡಿಸೆಂಬರ” ಎರಡನೆ ವಾರದಲ್ಲಿ ನಾರಾಯಣ ತನ್ನ ಅಂಗಡಿಯಲ್ಲಿ ಕುಳಿತಿದ್ದಾಗ ಬೀದಿಯಲ್ಲಿ ಆಗ್ನೆಸ್‌ ಹೋಗುತ್ತಿರುವುದು. ಕಾಣಿಸಿತು. ಅವಳು ಅವನಲ್ಲಿ ತನ್ನ ಮಕ್ಕಳಿಗಾಗಿ ಔಷಧಿ ತೆಗೆದುಕೊಳ್ಳಲು ಆಗೀಗ . ಬರುತ್ತಿದ್ದಳು. ನಾರಾಯಣ ಅವಳನ್ನು ಕರಿದು “ಎಲ್ಲಕ್ಷೇಮವೆ?» (0115/181181/8/18/13//81/2118118/15/18//8//81181181181181151/81/81181/8118118118/181/8118// 1818118113115118/18118118118/181181:2/15115/:81181/ ತಾ 1 :-""€0ಓಗ8708180'' ದ,ವ್ನಗಳಿಗೆ ನಾಡಿನಾದ್ಯಂತ 8606 1943 ; ಸುಗಂಧ ಸುಮಧುರವಾದ ಸುಗಂಧ ದ್ರವ್ಯ ಪ್ರ ಖ್ಯಾ ತವಾದ ೫. ಸುನಂದರಾಜ ಅಗರಬತ್ತಿ ೫ ಸುನಂದ ರೋಸ್‌ ಬತ್ತಿ ಪ 3. ಪೂಜಾರಿಣಿ ಬತ್ತಿ ದ 3 ಗುಲಾಬ್‌. ಕೆ.ಫೂಲ್‌ ಅಗರ ಬತ್ತಿ ಸುನಂದ ಅಂಬರ" ಬತ್ತಿ, ಅಲ್ಲದೆ ಸುನಂದ ಡೀಲಕ್ಸ ದ ಮತು. ಪರಿಮಳಯುಕ್ತವಾದ ದ್ರವೃಗಳನ್ನೇ ಯಾವಾಗಲೂ ಉಪಯೋಗಿಸಿರಿ. ಶಯಾರಕರು;-- ಶೆ ರಾಮಕೃಷ್ಣಪ್ಪ ಕ ಮಾಲೀಕರು: -- ಸಂಯ್ಯಾಜಿರಾವ ರಸ್ತೆ-ಜಿ, ಜಿ 1೫11 3118118//8118112118118118118118118118118118115/181181181: ಸುನಂದ ಅಗರಬತ್ತಿ ಫ್ಯಾಕ್ಟರಿ ಪರ್‌ಫ್ಯೂಮ್ಹ ಬ್ಯಾಗ್‌, ಹೋ 0 ಎಂ. ನ. (ೃಡ್ವ್ಪಓ್‌್ಮ್ಲ ......... . ಇಜಂ(ಓೃಷೃ0ಓ ್ಧೃಯೀಂಇಷೌಂಅೃಂಿಿ ಎಂ ಒಬ ಇಬಸೃ್ಹ್ಥ್ರಹ ಸೃಂೃೃೃ | ಜೃ. ಎ... ಎ. ಎ... ಎ.ಎ... .. ಬೆಸೂರು. ೫118119/181181181181131101181121181/81181151181/81181181181/8118118/18/18118115 1ಎ. ೫ ಪ್ರತಿ ಪೊಟ್ಟಣ ನಿಮಗೆ ಹೆಚ್ಚು ಬಟ್ಟಿ ಲು ಉತ್ತಮ ಚಹವನ್ನು ನೀಡುವುದು ತಿ ಗಾತ್ರಗಳಲ್ಲಿ ದೊರೆಯುತ್ತದೆ 500 ಗ್ರ್ಯಾಮ್‌, 100 ಗ್ರ್ಯಾಮ್‌, 50 ಗ್ರಾಮ ಕೇ ತೇವ ತಗಲದಂತೆ ಪೊಟ್ಟಣ ಕಟ್ಟುವಿಕೆಯ ನಿಮಿತ್ತ ಅತ್ಯಂತ ಪರಿಶುದ್ಧವಾಗಿರುವುದು ೫ ಮಿಲಿಯಗಟ್ಟಲೆ ಮನೆಗಳಲ್ಲಿ ಇದನ್ನು ಕುಡಿದು ಆನಂದ ಪಡೆಯುತ್ತಿದ್ದಾರೆ 11107 88 386 [6-18 ೧೩೮ ಎಂದು ಕೇಳಿದ. "ಡಾಕ್ಟರ್‌, ಮಕ್ಕಳ ಆರೋಗ್ಯ ಚೆನ್ನಾಗಿದೆ. ಆದರೆ ಅವರು ಉಪವಾಸ ಸಾಯುವ ಹೊತ್ತು ಬಂದಿದೆ” ಎಂದಳು ಆಗ್ನೆಸ್‌. ಆಗ್ನೆಸ್‌ ಸುಮಾರು ೪೦ ವರ್ಷ ವಯಸ್ಸಿನ ವಳು. ಐದು ಮಕ್ಕಳು ತಾಯಿ. ಅವಳ ಗಂಡ ತೀರ ವೃದ್ಧನಾಗಿ ದುಡಿಯಲಾರದವನಾಗಿದ್ದೆ. ತಾನು ಮೇದಪ್ಪನವರ ಬಂಗಲೆಯಲ್ಲಿ ಕಳೆದ ಎರಡು ತಿಂಗಳ ಕೆಲಸಕ್ಕಿದ್ದೆನೆಂದೂ ಆದಕೆ ಬಂಗಲೆಯಲ್ಲಿದ್ದ ಅರಿವೆ ''ಳವಾಯಿತೆಂದು ತನ್ನನ್ನ ಕೆಲಸದಿಂದ ತೆಗೆದು ಹಾಕಿದ್ದರಿಂದ ಈಗ ಅನ್ನಕ್ಕಾಗಿ ಒದ್ದಾಡುವ ಅವಸ್ಥೆ ಬಂದಿದೆ ಯೆಂದೂ ಅವಳು ಹೇಳಿ ನಾದರೂ ನೌಕರಿ ಇದ್ದ ರೆ ತಿಳಿಸಿ ಎಂದು ನಾರಾಯಣನಿಗೆ ಹೇಳಿ ಹೊರಟುಹೋದಳು. ಮುಂದೆ ರಾಜು ಮತ್ತು ನಾರಾಯಣರು ಆಗ್ನೆ ಸಳಿಗೆ ಕಲ ರೂಪಾಯಿಗಳನ್ನು ಕೊಟ್ಟು ಮೇದ- ಪ್ಪನವರ ಬಂಗಲೆಗೆ ಆಗಾಗ್ಗೆ ಹೋಗಿ ಬರುತ್ತಿ ರಲು ಹೇಳಿದರು. ಆಗ್ನೆಸಳು ಅದರಂತೆ ಮಾಡ ಹತ್ತಲು ಅವಳಿಗೆ ಅಲ್ಲಿ ಆಗಾಗ ಚಿಕ್ಕ ಪಟ್ಟಿ ಕೆಲಸಗಳೂ ದೊರೆಯತೊಡಗಿದವು. ರಾಜೂರಿಗೆ ಅವಳ ಮೂಲಕ ಮೇದಪ್ಪನವರ ಮನೆಯ ಒಳ ಸಮಾಚಾರ ತಿಳಿಯತೊಡಗಿತು. “ಇಂದು ಮೇದಪ್ಪನವರ ಆರೋಗ್ಯ ತುಂಬ ಕೆಟ್ಟಿತ್ತು. ಅವರು ರಕ್ತ ಕಾರಿಕೊಂಡರು" ಎಂದು ಒಂದು ದಿನ ಆಗ್ನೆಸ್‌ ಹೇಳಿದಾಗ ಶೂನ್ಶ ಪೂಜೆಯ ಪ್ರತಾಪ ತಂ ರಾಜು ಟಾ ಹಿಗ್ಗಿದರು. ಆದರೆ ಕ್ರಿ ಸ್‌ಮಸ ಸೂಟಿ ಮುಗಿದು ಮೇದಪ್ಪ ಸ ಕೆಲಸಕ್ಕೆ ಹಾಜರಾಗಲು ಅವರ “ಅನಂದ 41 ಹೋಯಿತು. ಖಟಿ ಯ ಸಾಕ್ಷಿ ಪುರಾವೆ ಕೆಲಸ ಮುಗಿದು ೧೯೫೧ ಜನವರಿ ೧೭ ರಂದು ಎರಡೂ ಕಡೆಯ ವಕೀಲರ ವಾದವನ್ನು ಕೇಳಲಾಗುವುದೆಂದು ಕೋರ್ಟು ತಿಳಿಸಿತು. ಆದರೆ ಅದಕ್ಕೂಮೊದಲೇ ಕಸ್ತೂರಿ, ಫೆಬ್ರುವರಿ ೧೯೬೨ ಕೃಷ್ಣ ಮೂರ್ತಿ "ಮಾ ಜಿಸ್ಫ್ರೇಟರು ತೀರ್ಪನ್ನು ಜತ ಬರೆದಿಟ್ಟಿ ದ್ದ ಜ್‌ ರಾಜೂರಿಗೆ ಜಿ ಶಿಕ್ಷೆ ವಿಧಿಸಿದ್ದಾರೆ. "ಕಲರ ವಾದ ಕೇಳುವ ನಾಟಕ ಮಾಡಲಿದ್ದಾರೆ ಅಷ್ಟೆ” ಎಂಬ ಸುದ್ಧಿ ತಂದ. ಕಂಗೆಟ್ಟ ರಾಜು ತಮ್ಮ ವಕೀಲರಾದ ಶ್ರೀಠಿವಾಸ ಅಯ್ಯಂಗಾರ್‌ ಮತ್ತು ರಾಘವಾಚಾ ರಿಯರನ್ನು ಕಂಡು ತಮ್ಮ ಟ್ಟೆ ಸ್ಲೆಯನ್ನು ಬೇರೆ ಕೋರ್ಟಿಗೆ ರಟ ಔ ಹೈಕೋ- ರ್ಟಿಗೆ ಅರ್ಜಿ ಸಲ್ಲಿಸಲು ಹೇಳಿದರು. ಗಗ್‌ ೧೭ ರಂದು “ಟ್ರಾನ್ಸ್‌ಫರ್‌ ಅರ್ಜಿ ಮಾಡಲಿ ದ್ದೇವೆ? ಎಂದು ರಾಘವಾಚಾರಿಯರು ಮುದ ತು ಪಡೆದುಕೊಂಡರು. ಇದೂ ಅಲ್ಲದೆ ಈ ಖಜಿ ಯನ್ನು ಹಿಂತೆಗೆದು ಕೊಳ್ಳುವಂತೆ ಅಥವಾ ಅದನ್ನು ಮೈಸೂರು ಪ್ರಾಂತದಿಂದ ಬೇರೆ ಪ್ರಾಂತಕೆ ವರ್ಗಾಯಿಸು ವಂತೆ ಕೇಂದ್ರ ಸರಕಾರದಲ್ಲಿ ಪ್ರಯತ್ನಿಸಿ ಮೈಸೂರು ಸರಕಾರದ ಮೇಲೆ ಒತ್ತಾಯ ತರ ಬೇಕೆಂದು ರಾಜು ಮತ್ತು ಅವರ ವಕೀಲರು ನಿರ್ಧರಿಸಿದರು. ಅದರಂತೆ ಪ್ರಯತ ಆರಂಭ ವಾಯಿತು. ಜನವರಿ ೨೨ . ಮತ್ತು ೨೩ ರಂದು ರಾಜು ಮತ್ತು ಅವರ ಕಾಯದೆ ಸಲಹೆಗಾರರು ದಿಲ್ಲಿ ಯಲ್ಲಿ ವಿಶೇಷ ಪ್ರಯತ್ನ ನಡೆಸಿದರು. ಸೇಂದ್ರ ಮಂತ್ರಿ ಶ್ರಃ ಗೋಪಾಲಸ್ವಾಮಿ ಅಯ್ಯಂಗಾರ ರನ್ನು ಕಂಡು ಈ ಖಟ್ರಿಯ ವಿಚಾರವನ್ನು ತಿಳಿಸಿ “ಖಟಿ. ಹಿಂತೆಗೆದುಕೊಳ್ಳಿ ಇಲ್ಲವೆ. ಬೇಕೆ ಪ್ರಾಂತದ ಕೋರ್ಟಿಗೆ ಕಳಿಸಿ" ಎಂದು ಮೈಸೂರು ಸರಕಾರಕ್ಕೆ ಆಜ್ಞೆ ಮಾಡಬೇಕು ಎಂದು ಕೇಳಿಕೊಂಡರು. ಶ್ರಿ ಗೋಪಾಲಸ್ವಾಮಿ ಯವರು ಈ ಕಾರ್ಯವನ್ನು ತಮ್ಮ ಸೆಕ್ರೆಟರಿ ವಿ. ಓ. ಮೆನನ್ನರಿಗೆ ಒಪ್ಪಿಸಿದರು. ಮೆನನ್ನರು ಮೈಸೂರಿನ ಮುಖ್ಯಮಂತ್ರಿ ಶ್ರಿ ಕೆ. ಸಿ. ರೆಡ್ಡಿ ಭು ಗೃಹಮಂತ್ರಿ ಶ್ರಿ ಮರಿಯಪ್ಪನವರೊಡನೆ ಫೋನಿನಲ್ಲಿ ಹ ಆದರೆ ಮಂತ್ರಿ ಮಂಡಳದ ಇತರರ ಸಲಹೆ ಕೇಳದೆ ಏನನ್ನೂ 11010144400 ಗ್ಗ ಊ00/0001000000//4/000000%%0%್ಯ ಸ % ಸ್ತು ತ್ಸ ್ಸ ಸ್ಸ ಜಿ ಳು 1 ಜಟ (ಇ ಸೆ ನರಗಳನ್ನು ಸ್ಸ ೪[೩ಛೆ ತ ಕ್ಕ | ಜ್ವರವನ್ನು ಸ 1 ಸವ್ರಾ, (10 (ಧೃ ಶಾಂತಪಡಿಸುತ್ತದೆ | ಟೂ | ಅಡಿನುಗೊಳಿಸುತ್ತದೆ ಖ್ಯ ಚ ೂ% 00 ಕೈಯೂ ಮಯೂ 4ೋೋೋೋ೭ೂ! ''ಇಗುಣಪಡಿಸುತ್ತದೆ.. ಡಾಕ್ಟರರ ಸುರಕ್ಷಿತ ಔಷಧದಂತೆ ಶಾಸ್ತ್ರೀಯ ರೀತಿಯಲ್ಲಿ ಸಮ್ಮಿಲನವಾದ ನಾಲ್ಕು ಔಷಧಗಳಿಂದ ಕೂಡಿದ «ಅನಾಸಿನ"* ನೋವನ್ನು ಸಂಪೂರ್ಣವಾಗಿ, ಅತಿ ಶೀಘ್ರವಾಗಿ ಗುಣಪಡಿಸುತ್ತದೆ. ಅನಾಸಿನ* (1) ತಲೆ ನೋಪು, ಶೀತ, ಜ್ವರ, ಹಲ್ಲು ನೋಪು ಹಾಗೂ ಸ್ನಾಯುಗಳ ನೋವನ್ನು ಅಧಿಕ ಶೀಘ್ರವಾಗಿ ಉಪಶಮನ ಗೊಳಿಸುತ್ತದೆ; (2) ಗಾಬರಿಗೊಳಿಸುವ ನರಗಳಿಗೆ ಶಾಂತತೆಯನ್ನೀಯುತ್ತದೆ--ನೀವು ಸುಖವಾಗಿ, ಆರಾಮ ದಿಂದಿರುವಂತೆ ಮಾಡುತ್ತದೆ; (3) ನಿರುತ್ಸಾಹನನ್ನು ಹೋಗಲಾಡಿಸುತ್ತದೆ; (4) ಜ್ವರವನ್ನು ಕಡಿಮೆ ಮಾಡುತ್ತದೆ. ನಾಲ್ಕು ಔಷಧಗಳಿಂದ ಕೂಡಿರುವ ಅನಾಸಿನ್‌, ನೋವನ್ನು ಉಪಶಮನಗೊಳಿಸುವುದಕ್ಕೆ ಅಧಿಕ ಉತ್ತಮವಾಗಿದೆ. ಯಾವಾಗಲೂ ಮನೆಯಲ್ಲಿ *ಅನಾಸಿನ43 ಇಟ್ಟುಕೆೊಳ್ಳಿರಿ. ಬ.೪100102011000//0/000100000001101 ಈ ಆರೋಗ್ಯಕರವಾಗಿರುವ ಸೆಲೋಫೇನ"್‌ ಪ್ಯಾಕ್‌ ನಲ್ಲಿ ಸೀಲ್‌ಮಾಡಿದ ಎರಡು ಬಿಲ್ಜೆಗಳೂ, ಭದ್ರ ವಾಗಿ ಪಿಲ್ಟರ್‌-ಪ್ರೂಫ್‌ ಪ್ಯಾಕಿಂಗಳನಲ್ಲಿ ಮುಚ್ಚ ಲ್ಪಟ್ಟ ಸೀಸೆಗಳಲ್ಲಿ32 ಬಿಲ್ಲೆಗಳೂ- ಮನೆಗಳಲ್ಲಿ ಆಉರ್ಟ್ರ್ಯ್ಬೊಬಪಯೋಗಿ ಸಲು ಆನುಕೂಲವಾಗುವಂತೆ.... ರ್ಚೂ- ದೊರೆಯುತ್ತವೆ. ಶೃ ಗ್ಗ ಊಟದ! ನು ಸುಖು ಮು ನು ಊ್ಗ ೧೪೦ ಮಾಡಲಾರೆವು ಎಂದು ಸಿಕ್ಕಿತು. ನಿರಾಶರಾದ ರಾಜೂ ಅವರು ದಿಲ್ಲಿಯ ತಮ್ಮ ಕಾಯದೆ ಸಲಹೆಗಾರರಿಗೆ ಮೈಸೂರಿಗೆ ಇ ಮಂತ್ರಿಮಂಡಲದೊಡನೆ ಮಾತನಾಡಲು ಬಿನ್ನ ಸ) ಜನವರಿ ೨೫ ರಂದು ಚಿನರು ಬೆಂಗಳೂರಿಗೆ ಮರಳಿ ಬಂದರು ದಿಲ್ಲಿಯಿಂದ ಮರಳುವಾಗ ಆಗ್ನೆಸಳ ಸಹಾಯದಿಂದ ಮೇದಪ್ಪನವರ ಮೇಲೆ ವಿಷ- ಪ್ರಯೋಗ ಮಾಡಬೇಕೆಂದು ರಾಜು ಅವರು ಮನದಲ್ಲೆ ನಿರ್ಧಾರ ಮಾಡಿಕೊಂಡಿದ್ದರು. ಬೆಂಗಳೂರಿಗೆ ಬಂದೊಡನೆಯೆ ಅವರು ಈ ಮಾತನ್ನು ದಾಸಪ್ಪ ಮತ್ತು ಕೃಷ್ಣಮೂರ್ತಿಗೆ ಹೇಳಿದರು. ಪ್ರಕರಣ ವಿಪರೀತಕ್ಕೆ ಹೋಗು ತಿ ರಟ್ಟ ದನ್ನು ಸಂಡು ಬೆದರಿದ ಕ್ರ ಷ್ಠ ಮೂರ್ತಿ ತನ್ನ ಸಂಬಂಧ ಕಡಿದುಕೊಳ್ಳಲು ನಿಶ್ಚಯಿಸಿದ. ಜು ರಾತ್ರಿ ಇಯಕಾಮ ಮತು ದಾಸಪ್ಪ ನವರೊಂದಿಗೆ : ನಾರಾಯಣನಲ್ಲಿಗೆ. ಹೋಗಿ ರಾಜು ಹೇಳಿದರು: “ಇಗೊ, ಮಕುನ್ಯರಿಕ್‌ ಕ್ಸೊ ರಾಯಿಡ್‌ನ ಬಾಟ್ಜಿ. ಇದರಲ್ಲಿರುವ ಪುಡಿ ಯನ್ನು ಮೇದಪ್ಪ ನವರ ಆಹಾರ--ಪಾನೀಯ ಗಳಲ್ಲಿ ಬೆರೆಸಲು ಆಗ್ನೆಸ್‌ಳಿಗೆ ಹೇಳು" ಎಂದರು. ಅಷ್ಟರಲ್ಲಿ ಕರೆಕಳಿಸಿದ್ದ ಆಗ್ನೆಸ್‌ ಅಲ್ಲಿಗೆ ಬಂದಳು. ತನ್ನ ಮೇಲೆ ಹೊರಿಸಲ್ಪಟ್ಟಿ ಕಾರ್ಯದ ಭಯಾನಕತೆಯಿಂದ ಅವಳು ಕಂಗೆಟ್ಟಳು. ಆದರೆ ರಾಜೂ "ನಿನಗೆ ೫೦೦ ರೂಪಾಯಿಗಳನ್ನು ಕೊಡುತ್ತೇನೆ. ಮನೆ ಕೊಡುತ್ತೇನೆ. ನಾನು ಬದುಕಿರುವವರೆಗೂ ನಿನ್ನ ಮತ್ತು ಕುಟುಂಬ ವನ್ನು ಪೋಷಿಸುತ್ತೇನೆ. ಮೇದಪ್ಪ ನಿನಗೇನು ಒತಮಾಡಿದ್ದಾನೆ? ಹೆದರುವಿ ಯಾಕೆ?” ಎಂದರು. “ಇಂಥ ಪ್ರ ಚಂಡ ವಕೀಲರು ನಿನ್ನ ಬೆಂಬಲ ಕ್ರಿರುವಾಗ `ೀನೇತಕ್ಕೆ ಹೆದರುತ್ತಿ? ಹೂಂ ಅನ್ನು " ಎಂದು ನಾಚ ದನಿಗೂಡಿಸಿದ. ಮೇದಪ್ಪ ನವರ ಆಹಾರ-ಪಾನೀಯದನ್ನಿ ವಿಷ ಅವರಿಗೆ ಉತ್ತರ ಕಸ್ತೂರಿ, ಫೆಬ್ರುವರಿ ೧೯೬೨ ಕಿಸುವುದಾಗಿ ದೇವರ ಆಣೆಮಾಡಿ ಆಗ್ನೆಸಳು ಬ ಹೋದಳು. ಇದು ನಡೆದದ್ದು ಜಟ ೨೫ ರಂದು. ಆಗ್ನೆಸಳಿಗೆ ತನ್ನ ಕಾರ್ಯಕ್ಕಾಗಿ ಯೋಗ್ಯ ಸಂಧಿ ಜಾ ೨೯ ರಂದು ಸ ದ ಜಃ ಮನೆಯ ಮಗ್ಗ ಲಲ್ಲಿದ್ದೆ ಮಾಳಿಗೆಯ ಮೆಟ್ಟಲ ಮೇಲೆ ಕುಳಿತು. ಆಗ್ನಸ ಸ್‌ ತನ್ನ ಕೆಲಸ ನಡಸು ತ್ತಿದ್ದಳು. ಮಧ್ಕಾ ಹ ಭೃ ಗಂಟಿಗೆ ಒಲೆಯ ಮೇಲೆ ಚಹಕ್ಕಾಗಿ ನೀರಿಟ್ಟು. ಗಂಗ್ಯಾ ಪೇಟಿಗೆ ಹೋದ. ೪॥ ಗೆ ಮೇದಪ್ಪನವರ ಹೆಂಡತಿ ಮತ್ತು ಮಗಳು ಚಹ ಪಾರ್ಟಿಗಾಗಿ ಹೊರಗೆ ಹೋದರು. ಅಡಿಗೆ ಮನೆಯಲ್ಲಿ ಯಾರೂ ಇರಲಿಲ್ಲ. ಆಗ್ನೆಸ್‌ ಗಡಬಡಿಯಿಂದ ಒಳಗೆ ಹೋದಳು. ೪1 ಕೈ ನಡುಗುತ್ತಿತ್ತು. ಮೈ ಬೆವರುತ್ತಿತ್ತು. ಅವಳು "ಟೊಂಕಕ್ಕೆ ಸಿಕ್ಕಿಸಿಕೊಂಡಿದ್ದ ಚೀಟಿ ಯನ್ನು ತೆಗೆದು ಪುಡಿಯನ್ನೆಲ್ಲ ಒಲೆಯ ಮೇಲಿದ್ದ ಪಾತ್ರೆಯಲ್ಲಿ ಸುರುವಿ ಕಾಗದವನ್ನು ಒಲೆಯಲ್ಲಿ ಚೆಲ್ಲಿ ಮತ್ತೆ ತನ್ನ ಸ್ಥಾನದಲ್ಲಿ ಬಂದು ಕುಳಿತಳು. ಮೇದಪ್ಪನವರು ಕೋರ್ಟಿನಿಂದ ಬಂದರು. ಗಂಗ್ಯಾ ಮತ್ತು ಲಕ್ಕ ಗಡಿಬಿಡಿಯಿಂದ ಕೆಲಸ ಮಾಡಹತ್ತಿದರು. ಮೇದಪ್ಪನವರ ಮಗಳು ಬಂದೊಡನೆ ಅವಳ ಕೈಲಿ ಅರಿವೆಗಳನ್ನು ಕೊಟ್ಟು ಆಗ್ಗೆಸ್‌ ಕಾಲುಕಿತ್ತ ಲು ಜನವರಿ ೩೦ ರಂದು ದಿಲ್ಲಿಯ ಕನಯದೆ ಪಂಡಿ ತರು ಮುಖ್ಯ ಮಂತ್ರಿ ರೆಡ್ಡಿ "ಮತ್ತು ಗ್ಳ ಹೆಮಂತ್ರಿ ಮರಿಯಪ್ಪ ನಷರನ್ನ ಭಟ್ಟ ಯಾಗಿ. ಜಟ ರಿಗೆ ಪಶ್ಳಾತಾ ಸಗ್ಗ ಖಟ್ಟಿ ಯಲ್ಲಿ ರಾಜಿ ಚ ್ಪದು 1) ಮಾಡಿಸಿ" ಎಂದು ಬಿ ನ್ನ್ನ ವಿಸಿಕೊಂಡರು. ಕೋರ್ಟಿನೆದುರು ಇರುವ ಪ ಪ್ರಕರಣದಲ್ಲಿ ಕ್ಲ ಹಾಕುವುದಿಲ್ಲ ಎಂದವರು ಚ ರವಿತ್ತ ಗು ಅಂದೇ ನಾರಾಯ ಣ ಮೇದಪ್ಪ ನವರ ಬಂಗಲೆ ಯಲ್ಲಿ ನಡೆದ ವಿಷಪ ಕ್ರ ಯೋಗದ ಕಥೆಯನ್ನು ರಾಜೂರವರಿಗೆ ಡ್‌ ಅವರ ಬಿಳಿಯ ಮುಖ ಕಪ್ಪಿಟ್ಟು ಹೋಯಿತು. ಅಂದೇ ವಾ ್ರ_ಯಯಯಯಯಯಯುುುೂು ಫೋ ಯು /ು/್ಗ ುಿಯೂಮೋಾಾಯಾರನಾಾು ಕಳೆದ 55 ವರ್ಷಗಳಿಂದಲೂ ಜನಾದರಣೆಯನ್ನು ಕಾಯ್ದಿಟ್ಟುಕೊಂಡು, ಏಳಿಗೆಯ ಪಥದಲ್ಲ-ದಿನದಿಂದ ದಿನಕ್ಕೆ ಮುನ್ನಡೆಯುತ್ತಿರುವ ದಕ್ಷಿಣ ಕನ್ನಡದ, ಏಕೆ? ದಕ್ಷಿಣ ಭಾರತದ ಮೊದಲನೇ ಸಂಸ್ಥೆ... ಮತ್ತದರ ಬ್ರಹತ್‌ ಉದ್ಯಮದ ಉತ್ಪಾದನೆಗಳು ಗೆ ಗೆ ಡೂ ಸ ಗೆ ಗ್ಳೆ ಗ್ಯ ಗ್ಯ ಗೆ ಗ್ರ ಗ್ಕೆ ಗ್ಯ ಗೆ ಗ್ಕೆ ಗೆ ಗೆ ಗೆ ಗ್ಕೆ ಗ್ಕೆ 1 ಗ್ಕೆ 1 ಗ್ಕೆ ಗೆ ಗೆ ಗೆ ಗ್ರೆ ಗ್ಗೆ ಗ್ಯ ಗೆ ಗೆ ಗೆ ಗ್ಯ ಗೆ ಕ್ಕೆ ಗ್ಯ ಗೆ ಗೆ ಗೆ ಕೆ ಗೆ ಗ್ಗೆ ಗ್ಯ ಗ ಗೆ ಗ್ಗೆ ಗ್ಗೆ ಗೆ ಗೆ 1 1 1 ಗ್ಗೆ ಕ್ಕೆ ಗ್ಕೆ 1 ಗ್ಗೆ ಗ್ಯ ಗೆ ಗ್ಕೆ ತೆ ಗ್ಕೆ ಗ್ಕೆ 1 1 ಗೆ ಗ್ಗೆ ್ಗ ಚ ಗೆ ಕ ಸ ೆ ್ಗ ಳೆ ಭೆ ್ಗ 1 ್ಯ ೆ ಗೆ ್ಗ ್ಗ ್ಗ ಭೆ ಗಿ11711/101070719: ಈ. ?. 5. 01.81)11]5ಇ 7೫1171411೯. 1/11). 206 80% 110. 7, 8ಓಂ0619೩10೩11 114೧1೩1೦೧೯ - 3 0108೩೧35: ""81011118011215'' 7೦೫೫: 83, 83 851೧೯೫೦೫: 593, 1 1 ಗ 1 1 0 1 1 4 1 ಗೆ 1 1 ಗ 1 1 1 1 1 1 1 ಗ 1 ಗ 1 1 ಕ್ಕ ಗೆ 1 1 ಗೆ 1 1 1 ಗ 1 1 1 1 1 1 1 1 ಗ 1 1 0 1 1 1 1 1 1 1 ಗೆ ಗ 1 1 1 1 1 1 1 1 0 1 1 0 ಗ ಗೆ 1 0 1 1 ; 1 1 ಗ ಗೆ 1 ಗ ಗೆ ಗ ಗೆ 1 ಕ 1 ಗೆ 1 1 1 1 1 ಗೆ ್ಗ 1 1 ಗ್ಗ ್ಗ ್ಯೆ ; 1 ಗ 1 1 1 1 1 1 ಗ ಗೆ ಗೆ 1 ಗೆ ಗ ಗೆ ಗ 1 ಗ್‌ ಗೆ ಗೆ 1 ಗ 1 ಗೆ 4 1 1 1 ಗ್ಯ ಗ 1 ಗ ಗೆ ಗ 1 ಗೆ ಗೆ 1 1 ಳ್ಳ 1 1 1 ಗೆ 1 ಗೆ 1 ಗೆ ಗೆ 1 1 1 ಗೆ ಸ ಗೆ ಗೆ 1 ಗ ಗೆ ಗೆ ಗೆ ಗ ಗೆ ಗ ಗೆ 1 ್ಯ ್ಯ ಗ ಗ ಗೆ ಗ ಗೆ ಯೋ ುು್ತುಿದ್ದುುುದದಾ ಯಾಯ್ತಾಯ್ತ್ಮಾಯ್ದ್ತಾಾಾರಾರ್ಯ್‌ುೂರಜೈ್ಯರಹರುೂತ್ವಷ್ವಕ್ಕ್ತ್ಕ್ತ್ಗ ೧೪೨ ಹೆ [ಕೋರ್ಟು ರಾಜು ಅವರ ಟ್ರಾ ನ್ಸಫಂ” ಅರ್ಜಿ ಯನ್ನು ಕಿತ್ತುಹಾಕಿತು. ಪೋಲಿಸ್‌ ತಪಾಸಣೆ ಭರದಿಂದ ಸಾಗಿತು. ಆಗ್ನೆಸಳಿಗೆ ಮನೆ ಬಿಟ್ಟು ರ ರಾಜು ಅವರು ಕಟ್ಟಪ್ಪ ಮಾಡಿದ್ದ ರು. ಮುಂದಿನ ಕ್ಷಣದಲ್ಲಿ ಭಾ ಎಂಬ ಭೀತಿ ಚಿಂತೆಯಿಂದ ರಾಜು ಹಾಸಿಗೆಯನ್ನೆ ಹಿಡಿ ದರು. ಖಟ್ಲೆ ಯ ತೀರ್ಪೆ ಹೊರಬೀಳುವ ಮೊದಲೇ, ಮೆ ದಪ್ಪ ನವರ ಮೇಲೆ ವಿಷಪ್ರಯೋಗ ಟಃ ಪ್ರಯತ್ನ ಮಾಡಿದರೆಂಬ ಆರೋಪ ದಿಂದ ರಾಜು ಬಂಧಿಸಲ್ಪ ಟ್ಟಿರು. ಆ ಮೇಲೆ ಖಟ್ಟಿಯ ತ ಹೊರಬಿತ್ತು. ಅದರಲ್ಲಿ ರಾಜೂರಿಗೆ ಎರಡು ವರ್ಷ ತಠಿನ ಶಿಕ್ಷೆ ಎಿಧಿಸಲ್ಪಟ್ಟಿ ತ್ತು. ಪೋಲೀಸರು ರಾಜು, ಜಯರಾಮ, ನಾರಾ- ಯಣ, ದಾಸಪ್ಪ ಮತ್ತು ಆಗ್ನೆಸರ ಮೇಲೆ ಮ್ಯಾಜಿಸ್ನೇ(ಟರ ಕೋರ್ಟಿನಲ್ಲಿ ಫಿರ್ಯಾದಿ ದಾಖಲು ಮಾಡಿದರು. ನಾರಾಯಣನನ್ನು ಮಾಫಿ ಸಾಕ್ಷಿ ದಾರನನ್ನಾಗಿ.. ಮಾಡಬೇಕೆಂದು ಸಿಫಾರಸು ಮಾಡಿ ಖಟ್ಲೆ ಯನ್ನು ಮ್ಯಾಜಿಸೆ (ಬರು ಸೆಶನ್ಸ್‌ ಕೋರ್ಟಿಗೆ ಕಳಿಸಿದರು. ವ್ರ ಖಟ್ಲೆ ಯಲ್ಲಿ ಮುಖ್ಯ ನ್ಯಾಯಾಧೀಶರ ... 10111)1191(1 (01111 11() 110 7೫111 411೦ ಕಸ್ತೂರಿ, ಫೆಬ್ರುವರಿ ೧೯೬೨ ಸಂಬಂಧವಿರುವುದರಿಂದ, ಸ್ಮಾನಿಕ ಕೋರ್ಬಿನಲ್ಲಿ ನಿಷ್ಪಕ್ಷಪಾತ ವಿಚಾರಣೆ ನಡೆಯುವುದು ಸಾಧ್ಯ ವಿಲ್ಲವಾದ್ನರಿಂದ ಇದನ್ನು ಬೇಕೆ ಪ್ರಾಂತಕ್ಕೆ ಜಿರ್ಗಾಯಿಗಲ[8. 0 ರಾಜು ಅವರು ಕೇಂದ್ರ ಮತ್ತು ಮ್ವೆ ಸೂರು ಸರಕಾರಕ್ಕೆ ಅರ್ಜಿ ಮಾಸ ಜುಗ ಕೇಂದ್ರ ಸರತ ಅರ್ಜಿಯನ್ನು ಮನ್ನಿಸಿ ಖಟ್ಗಿಯ ನ್ನು ವರ್ಗಾಯಿಸಲು ಮ್ಳ ಸೂರು ಸರಕಾರಕ್ಕೆ ರತು ಮೈಸ ಸೂರು ಸರತ ಇದನ್ನು ಪ್ರ ಭಜಿಸಿತು. ಕೊನೆಗೆ ವ್ರ ಖಟ್ಲಿ ಯನ್ನು ನ್ಯ ಸ ಹೊರಗೆ ತಳಿಸದೆ ಬೇತೆ ಜಜ್ಜರನ್ನು ಈ ಬಟ್ಟೆಯ ನೇಮಿಸಬೇಕೆಂದಾಯಿತು. ಅದರಂತೆ ಮುಂಬಯಿಯ ಸಿಟಿ ಸಿವಿಲ್‌ ಮತ್ತು ಸೆಶನ್ಸ್‌ ಕೋರ್ಟಿನ ನ್ಯಾಯಾಧೀಶ ಶ್ರೀ ಐಂ. ಬಿ. ಹೊನ್ನಾವರರನ್ನು ನೇಮಿಸಲಾಯಿತು. ೧೯೫೨ ಫೆಬ್ರುವರಿ ೨೩ ರಂದು ಬೆಂಗಳೂರು ಸೆಶನ್ಸ್‌ ಕೋರ್ಟಿನಲ್ಲಿ ಹೊನ್ನಾವರರೆದುರು ಖಟ್ಲೆ ಆರಂಭವಾಯಿತು. ಫಿರ್ಕಾ ದಿಯ ಪರವಾಗಿ ಶೀ "ನರಸಿಂಹ ಮೂರ್ತಿ ಮ ತ ಆಕೋಪಿಗಳ ಪರವಾಗಿ ಸರ್ನೃಶ್ರಿ! ಶ್ರೀನಿವಾಸ ' ಅಯ್ಕಂಗಾರ್‌, ಜಗ ಮತ ತ್ತು ಕೆ. ಆರ್‌. ಚಾರಿ ಇವರು ವಕಾಲತ್ತು ನಡೆಸಿದರು. ಫಿರ್ಯಾದಿ ಪಕ್ಷವು ೭೦ ಸಾಕ್ಷಿದಾರರನ್ನು ಕೊಟ್ಟಿತು ರಾಜು ಅವರ ಪಾ ಕೌ ಪ್ರಾಂತದ ಶನ ವಿಚಾರಕ್‌ಗಾಗಿ ಗ೩ಟ 5೦೯೦7 ಗ ಕ್‌ ಹೋ ಕೆಮ್ಮು ಮತ್ತು ನೆಗಡಿಯನ್ನು ನಿಶ್ಚಿತವಾಗಿ ಉಪಶಮನಗೂಳಿಸಲಾ |!!! ೨ ಕೆಮು 9 ಟ್ರ 6 ಮತ್ತು ನೆಗಡಿಗೆ ಭಾರತದ ಕೌಟುಂಬಿಕ ಚ್‌ ಹ ತೆಗೆದುಕೊಳ್ಳರಿ ನೆಗಡಿ ಮತ್ತು ಕೆಮ್ಮನ್ನು ಎಂದಿಗೂ ಅಲಕ್ಷಿಸಬೇಔ0 ಅವನ್ನು ನಿಶ್ಚಿತವಾಗಿ, 'ನಿರಪಾಯಕರವಾಗಿ ಮತ್ತು ಶೀಘ್ರ ವಾಗಿ ಉಪ ಹ ಟು ಸಿರೋಲಿನ್‌ ಕನಿ ಒಗೆ ಮೂಲವಾಡ ಹಾನಿಕಾರಕ ರೋಗಾಣುಗಳನ್ನೆ ಅದುಪ ಸ್ರತಿಭಟಿಸುತ್ತ ದೆ, ಸನ್‌ ಗಂಟಲು ನೋವಿಗೆ ಉಪಶಮನವನ್ನ್ನಿ «ಯುತ್ತದೆ ಜ್ಶೆ ಜನ! ನೆರವಾಗುತ್ತದೆ ಮತ್ತು ಅತ್ಯಂತ ದುರ್ದಮ ಕೆಮ್ಮ 1೧, ಶೀಘ್ರವಾಗಿ, ಸೌಮ್ಯವಾಗಿ ಪರಿಕರಿಸುತ್ತದೆ. ಅದು ನಿರಪಾ ಯಜ ಗಿಯೂ, ಪರಿಣಾಮ *ಉರಿಯಾಗಿಯೂ ಇದು, ಸೇವಿಸಲು ಚೆನ್ನಾ ಸಾತ ಮನೆಯನರಿಲ್ಲರ ಮೆಚ ಕೆಗೆ ಪಾತ್ರವಾಗುತ್ತ ಜ್ಜ ಮಕ್ಕ ತಟ ಸೀ ಊರಿನ ಸೇವಿಸುವುದೆಂದರೆ ಬಹಳ ಆನಂದ ! ಮನೆಯಲ್ಲಿ ಸಿರೋಲಿನನ್ನು ತಪ್ಪದ ಇಟ್ಟುಕೊಳ್ಳಿರಿ "ಕೋಶ್‌? ಉತ್ಪಾದನ ಸೋಲ್‌ ಡಿಸ್ಟ್ರಿಬ್ಯೂಟರ್ಸ್‌ : ವೋಟ್ಭ್ರಾಸ್‌ ಲಿಮಿಟಿಡ್‌ || ತೆಗೆದುಕೊಳ್ಳಿ ರಿ. ಅದು ಕೆಮ ಚ ಕೇವಲ ತಾತ್ಕಾಲಿಕವಾಗಿ ನಿಲ್ಲಿಸುವುದಿಲ್ಲ. | | 1/7-/7-2400 ೧೪೪ ಕಸ್ತೂರಿ, ಸಾಕ್ಷಿಗಳ ಯಾದಿಯೂ ದೊಡ್ಡದಿತ್ತು. ಅವರಲ್ಲಿ ಮೈಸೂರು ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಾಧೀಶ ಶ್ರಿ ಪರವ_ಶಿವಯ್ಯ ಗೃಹಮಂತ್ರಿ ಮರಿಯಪ್ಪ, ಅನಂತಶಯನಂ ಅಯ್ಕಂಗಾರಗ, ತಾಯಿನಾಡು ಪತ್ರಿಕೆಯ ಸಂಪಾದಕ ಶ್ರೀನಿ ವಾಸನ ಇವರು ಪ್ರಮುಖರಾಗಿದ್ದರು. ಕೊೋ- ರ್ಟಿನ ಆಜ್ಞೆಯಂತೆ ಮುಖ್ಯಮಂತ್ರಿ ರೆಡ್ಡಿ ಮತ್ತು ಕೇಂದ್ರ ಸರಕಾರದ ಕಾರ್ಯದರ್ಶಿ ಮೆನನ್ನರ ಸಾಕ್ಷಿಗಳೂ ಆದವು. ಮಾಜಿ ಮುಖ್ಯ ನ್ಯಾಯಾಧೀಶ ಪರಮಶಿವಯ್ಯ ನವರ ಸಾಕ್ಷಿಯ ವಿಚಾರ ಹೇಳುವುದು ಅಗತ್ಯ ವಿದೆ. ವಿಷಪ್ರಯೋಗದ ಪ್ರಕರಣದ. ಹಿಂದೆ ರಾಜು ಅವರ ಮೇಲಿನ ಖಜ್ದೆಯಂತೆಯೇ ಮೈಸೂರಿನ ಸಾಮಾಜಿಕ ಜೀವನದಲ್ಲಿ ಕೋಲಾ ಹಲವೆಬ್ಬಿಸಿರುವ ಬ್ರಾಹ್ಮಣ ಬ್ರಾಹ್ಮಣೇತರರ ವಾದವೂ ಇದೆಯೆಂದು ಅವರ ಸಾಕ್ಷಿಯಿಂದ ಬಹಿರಂಗವಾಯಿತು. ಶ್ರ ಪರಮಶಿವಯ್ಯನವರು ಹೇಳಿದ್ದೆ(ನೆಂದರೆ "ನಾನು ೨೫-೩೦ ವರ್ಷಗ ಫಿಂದ ರಾಜು ಅವರನ್ನು ಬಲ್ಲೆ. ಗೋಪಾಲರಾವ್‌ ಸಮಿತಿ ವಿಧಿಸಿದ ಶಿಕ್ಷೆಯ ವಿರುದ್ಧ ಅವರು ಮತ್ತು ಇನ್ನಿಬ್ಬರು ಸಂಪಾದಕರು ಮಾಡಿಕೊಂಡ ಅಪೀಲು ನನ್ನೆದುರೇ ವಿಚಾರಣೆಗೆ ಬಂದಿತ್ತು. ಈ ವಿಚಾರಣೆ ಆರಂಭವಾಗುವ ಮೊದಲು ಮೇದಪ್ಪನವರು. . ನನಗೆ ಫೋನ್‌ ಮಾಡಿ ಮೂಟ್‌ ಕುಹಕ ಬ್ರಾಹ್ಮಣರು ಕತ್ತರಿಯಲ್ಲಿ ಸಿಲುಕಿದ್ದಾರೆ. ಈಗ ನೀವೇನು ಮಾಡುತ್ತೀರಿ?' ಎಂದು ಕೇಳಿದರು. ಬೌ ಇರುವ ಮತು. ವಿಶೇಷತಃ ನಿಮ್ಮ ಸಂಬಂ ಂಧವಿರುವ ಪ್ರಕರಣದಲ್ಲಿ ನೀವು ಬತುತ ಯೋಗ್ಯ ವಲ್ಲವೆಂದು "ನಾನು ಉತ ರವಿತ್ತೆ. ಮೇದಪ್ಪನ ಫೆಬ್ರುವರಿ ೧೯೬೨ ವರು ಅದಕ್ಕೇನೂ ಹೇಳಲಿಲ್ಲ. ಈ ವಿಚಾರ ವನ್ನು ತಾಸು ಆ ಮೇಲೆ ದಿವಾನ ರಾಮಸ್ವಾಮಿ ಮುದಲಿಯಾರಿ ಮತ್ತು ಕಾಯದೆ ಮಂತ್ರಿ ಗಳ .: ಕಿವಿಗೆ ಹಾಕಿದೆ.” ತ ಮೇದಪ್ಪನವರು ತಮ್ಮ ಸಾಕ್ಷಿಯಲ್ಲಿ ಈ ಹ ಮಾತನ್ನು ಅಲ್ಲಗಳೆದರು. ೧೯೫೨ ಮಾರ್ಚ್‌ ೨೭ ರಂದು ಖಟಿಯ ಫಿ ತೀರ್ಪು ಹೇಳಲ್ಬಚ್ಛಿತು: ಇಂಡಿಯನ್‌ ಪೀನಲ್‌ ಕೋಡ್‌ ೩೦೭ ನೇ ಕಲಮಿನನ್ವಯ ಆಗ್ಗೆಸ್‌ಳಿಗೆ ೨ ವರ್ಷ ಕಠಿನ ; ಶಿಕ್ಷೆ. ಜಯಕರಾವ ನಿರ್ದೊಷಿ. ರಾಜು ಅವನಿಗೆ ಕಲಮ ೧೧೫ ಮತ್ತು ೩೦೨ ರನ್ನ ಯ ಎರಡು ವರ್ಷ ಸಾದಾ ಶಿಕ್ಷೆ ಮತ್ತು ೨, ಸ ರೂ. ಗಳ ದಂಡ. (ಅವರ ಆರೋಗ್ಯ ಚೆನ್ನಾ ಗಿಲ್ಲದ್ದ ರಿಂದ ಅವರಿಗೆ "ಅ' ವರ್ಗ ಕೊಡ ಈ ಶಿಫಾರಸು ಮಾಡಲಾಯಿತು.) ೧೧೫ ಮತ್ತು ೩೦೨ ನೇ ಕಲಮಗಳನ್ವಯ ದಾಸಪ್ಪಗೆ ೨ ವರ್ಷ 9 ಶಿಕ್ಷ. ರಾಜು ಮ್ಳ ಸೂರು ಹೈಕೋರ್ಟಿಗೆ ಅಕನ] ಟಟ ಬಟ ಯನ್ನು ವರ್ಗಾಯಿಸ ಬೇಕೆಂಬ ಅವರ ಅಶ್ವಿ ಯನ್ನು ಮನ್ನಿಸಿ ಸುಪ್ರಿ 0 ಕೋರ್ಟು ಅಪೀಲನ್ನು ಮುಂಬಯಿ ಪೈಕೋ... ರ್ಟಿಗೆ ಕಳಿಸಿತು | ಮುಂಬಯಿ ಹೈಕೋರ್ಟು ವಿಚಾರಣೆ ಮಾಡಿ ' ಅಪೀಲನ್ನು ತಳ್ಳಿ ತ ರಾಜು ಗೆ ಪ್ರಿಂ ಕೋರ್ಟಿಗೆ ಮಾಡಿ ಕೊಂಡ ಅಪೀಲು ಸಾಯಣ ರಾಜು ಅವರು ಸೆಂಟ್ರಲ್‌ ಜೇಲಿನಲ್ಲಿ ಶಿಕ್ಷೆ ಅನುಭವಿಸಲು ತೆರಳಿದರು. ೫ "ಕಿರ್ಲೋಸ್ಕರ? ದಿಂದ ಟ್ಸಚಾ್ಚ್ಥ್ಪಾ 4 ಕಳೊ ಲೊಬಾ ಲಾಲ ಟಾ ಳೇ ಕ ಬಾಲಾ ಲಾ ಟಾ ಕಾಟಾ ಫಾ ಲಾ ಲೀ ಬೋ" ಯಿಯ ಯಯ ಯು00ಉಬಿಉಿಉಂಂಉ ಲಂ ಲ ಬ ಯ ಯ ಗುಂ ಗುಗ ಗಾ ಗ ಯ ಗ ಜಬ ಬಟುಟ ಲ್ಫೇ ನೆ ಕ್ವಿಕ್‌ ಹ ಆ ಗೋ 0 10919 6ಬ ಬಾಲೇ ಬೋಲಾ ಸೋ ಟೋ ಸೋಲೋ ಲೋ ಬೋ ಲೋ ಭೋ ಟೋ ಭೋ ಭೂ ಭೋ ಭಂ ಜಡ್‌ ಡಾ! “ಕ್ಟ ಕಿ ಕೃತಿ ಕ್ಕಿಕಿಕ್ಕಿಕಿಕ್ಕ ತ್ರಿ ಈ 4 ಈ ಈ ಈ 9 ಈ ಕ 4 9 ೪9 4 9 ಈ ಕ ನ ಳೆ 1 ಳ್ಳ ಗ ಣ ಳೆ 11 ತೃ ಕಿ ಗೆ | | | ಬ ಸೇ ೭೪ ೨ 1 2. "ರುಚಿಗೆ! ಣಿಕ ಘಿ ` ನ 2 ಳೇ ಇ ಬ ದಾಗ ದ್‌ 41 ಜೆ ಪ್ರತಿದಿನ ಒಂದಕ್ಕೆ ಕಿ 1 ಕೆ ಲ ಕ್ಕೆ ತ ಬಿಗ ಸ ಕ್ಮ 4 ಸ ಎರಡು ಕೋಟಗೂ ಲ್ಯ 1 ಎ ಕ ಸ” 1 ಇ ಕ ಳ ತಯಾರಿಕೆಯಿಂದ ದಕ್ಷಿಣ ಭಾರತದಲ್ಲಿ ಕ ಲ್ಯ ಮೇಲ್ಪಟ್ಟು ಬೀಡಿಗಳ ತಯಾರಿಕೆಯಿಂದ ದಕ್ಷಿಣ ಭಾ ಲ ನ 1 ೪ ಈ : ಹತ್‌ ದ ಉತ್ಪನ್ನಗಳು | ಜೆ ೨ ೦ ವಬಾರತದ ಬಹತ್‌ ಉ ದ ಮ ಗ ಸೆ ಕ, ಮೊದಲನೆಸ್ಸಾನವನ್ನು ಗಳಿಸಿರುವ ಭಾರತದ ಬೃ ಲ ಶೆ ಸೆ | ಲ ಲ ಳೇ ಷಿ ಳೇ 1 ಟೆ ಳೇ ಲ್ಯೇ ಲ್ಗೆ ಖೇ ಸಿ ಬಃ ಲ್ಚೇ ನ ಕ 4 ಳೇ ತ್ಮಿ ಳ್ಳ | ಗೆ ಳ್ಛೇ ಳೆ ಕ ಬ ಕಾ ವ ಲ್ಯ ನೇ ಅ ಲ 4 ಕ್ಕಿ ಲ ಲ್ಗೆ 4 ಳೇ ತ ಹ ಖೇ ಳ್ಳ 4 ಳೇ ಳೇ “ತೆ ಳ್ಥೇ ಸೇ ಳೇ ತ ಳೇ ಈ 4 ಲ್ಚ ಟಿ ಲ್ಗೆ ಲ ಲೇ ಈ ಕೈ ಳೆ ಕ ಳೇ ತ್ಕ ಳೆ 4 ಳ್ಳ 4 ಳ್ಗೇ ಬ ಳ್‌ ಕೆ ಳ್ಥೇ ೆ ಳೇ ಟಃ ಳ್ಳ ಗೆ ಉ ಜ್ಯ ಲೇ 4 ನ ್ಥ್‌ ನೆ ಕ ಸ ತ ಳಿ " ಳೆ ಕ ಳೇ ಳ್ಳ ಕ್ಕಿ ನ ಸ ದೀಪ ಛಿ ಡಿ ಕ್ಮ ಕ * ಉರಿಗಳೂರಿ) ಗಥ್ಳೀ ಛಿ ಸು 3.6: ಳ್ಳ / ಕೀ 1 ಹ ಕೆ ಸ ಹೆ ೧) ಳ್ಳ ಹ ಳೇ ಸಂತೆಪೇಟೆ, ಮೈಸೂರು ತ ಳ್ಕಿೀ ಸಿ ಲ 13 ೪ ಳ್ಳ 181.॥೧೫%14 " ಗ.೩೦)1/ 181 ೯8110೫8 421 ಫೀ ಕ್ಕ ತೆ ಳ್ಳ ಇ 1 ಕಿ ಟೈಟ್‌ ಟೈ ್‌ಿ। ಸೋ ಫೋ ಲೊ ಲೊ ಟೊ ಬೊಬೊ ಲೊ ಪೋ ಪಾ ಲಾಲಾ ಪಾ ಬಾಲಿ “ಜೇ ಧಾಲಛಾಳಾ ಡೊ 41% 6% ಕೋಕೋ ಥೂ ಥೇ ಲ್ಸ ಈ ಕ್ಕಿ ಬ್‌ 91" ಕ್ರ ಕ್ಮ ಕೈ ಸ" 4 ಕೈ ಟೊ ್‌ ್‌ೈ ಾ ಹ್ಮ್ಮ್‌) ಸೈ ಟೊಟೊ ್‌ಾ ಾ*್‌ಿ ಕೈಟ್‌ ್‌್‌ೈಾ ಾ್‌ ರು ಉಗ ರ ಗರಗರ ಗು ಎ೨೪ ಛಿ ಉಳಳಿಕಿಾ ಳ್ಳ 1115 11882871೧೮ ೦೪77೦6 10) (110 1.01೩ 5111518724 '15(, 1111011 15 71171006 ೩76 2010115166 0೫ 51/1 11. ೫. 77011! ೩! (16 5೩0771011೬ 1001178101 0/06, 100011 8/ ೫026, 110೬1]. ಕೈ ಅಧ್ಯಾತ್ಮ ಯ ಹುಬ್ಬಳ್ಳಿ ಹಾಗೂ ೨.' ರೆಸಿಡೆನ್ಸಿಕೋಡ ಬೆಂಗಳೂರು-೧ ೩... ಡ್‌ . ಓ ॥೩4&೦ 84೦೫7೧೬೫ ೦॥। 911211... ತ ಯ್ಹ್ಪಷಡ ಶೈ. ಬ! ಹ 1 2.(ಎ ಮಾ (೦7೫೬೦೫೦೬ 11ೀ ತೆ 71೩7 -..0/ 1760614 001015 10 01! 16 75೬., ಓ 0೦8೩ 581೬81 ರ್ಭಟ8€ ಈಟರಿ1108