[1 ಇ ಓಡಿದ ೬1ರ ಇತನು ಕಾಫೀ ಗಾಳ 1 ಫ್‌ ಇರಮುಮುುುುುುುುುಬುುಮುಯುುಮುುಮುುಮುಮುಮ ಜು ಟಯಮ ುಖ ರ ಮಿ ಟಟ ಜರ್‌ ಪ್ರತಿವಾರವೂ ಹೊಸತರಲ್ಲಿ ಹೂಸದು ಮನೋರಂಜಕ ಲೇಖನಗಳು ವಿಷಯವ್ಳಿವಿಧ ನ ಲ ಇಸಾ? ಸಚಿತ್ರ ರಾಷ್ಟ್ರೀಯ ಸಾಪ್ತಾಹಿಕ ಶೆ ಆಮು ಮು ಮು ಸರ್ಮ ಭೀರ ಇಟು ಮು ಲ್ರ ಳಿ 9 ಈಿ ಎಳೆಯರಿಗಾಗಿ ಬಾಲಪ್ರಪಂಚ ಡೆ ಕ ಳಿ ಈ ಬೆಲೆ ೨೦ ನಯೆ ಪ್ಪೆಸೆ ತಿ: ಚು'ಢವಾ:ರೆ ನಿಮ್ಮ ಕೈಸೇರುವುದು ಅ ುಯಿಯಯಯಾಯಾ್ದಾಯಾಯಾಯಾಯಾೂಯಯಾಾಯಡಯಜಾಜಯುಣುಷಟಷಟ * ೋೋೈ *ೈ *್ಸೃೈಿಚಯಲಿಿಯಯ್ಲೆ ನ ಇರಾರಕಾಾ್ಷ್ರಾ್ರಾರಥುಿಯಯಯ ಯುರೋ ಯಿ ಲಿ ಯರು ಗ ಯ್‌ ೧ ಕೆ [ಬ್‌ ಜಾದು ಯ ನೆರೆ ಕೂದಲನ್ನು ಅಚ್ಚುಕಪ್ಪಾಗಿ ಮಾಡುತ್ತದೆ ` ಘಿ ಕವ ತಯಾರಿಸಿದೆ, ಒಂದೇ ಸೂತ್ರದಲ್ಲಿ ರೋಗ್ಯವರ್ಥಕ, ಪರಿಮಳಯುಕ್ತ ನಿಕಮೇವ ತೈಲ- ಆದರೂ ಉತ್ತಮ ಕೇಶತೈಲಕ್ಕಿಂತ ಇದರ ಬೆಲೆ ಹೆಚ್ಚಿಗಿಲ್ಲ. ವಸ್ಕೋಲ್‌ ನೆರೆಗೂವಲನ್ನು ನಿಜವಾಗಿ ಅಚ್ಚು ಕಪ್ಪಾಗಿ ಮಾಡುತ್ತದೆ ಹದವಾದ ತೈಲ ರೂಪದಲ್ಲಿ ಮುತ್ತು ಪೋಮೆಡ ರೂಪದಲ್ಲಿ, ಎಲ್ಲ ಕೆಮಿಸ್ಟರನ್ಲಿ ಮತ್ತು ಅ೦ಗಡಿಗಳಲ್ಲಿ ದೊರೆಯುತ್ತದೆ /"ಲ್ಯಾನೊಲಿನಿಂದ ಇ್ಮಿ ಜ್ಞ / ತುಂಬಿರುವ ಗ" 4... ಹ್‌ ವಾಸ್ಮೂಲ್‌ ನಿಮ್ಮ 1 ಇ ಕೂದಲಿಗೆ ಅತ್ಯಂತ ಇ ಇ ಕ ಕ ಸ್ನಿಹಿತಕರವಾಗಿದೆ ತಯಾರಿಕೆಗಾರರೂ : ಟಾ ಬಟ್‌ ಗ ಹಾಯಜೀನಿಕ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಇಡದ ನಿದ ರ ಈ ಇಂ ದಾಲ ತಾರಾ ಯ ಛೋಸ್ಟ್ಸ್‌ ಬಾಕ್ಸ್‌ 21929, ಮ್ರಾಂಬಯಿ 1, ತ್ವ ಆ. ಇತ ಕೂದಲನ್ನು ಕಪ್ಪುಗೊಳಿಸುವ, ಕೇಶಾ : ೨೨.ಾ್ಸ ಆರೋಗ್ಯ ವರ್ಧಕ ಟಾನಿಕ್‌ ವಿಟಮಿನ್‌ಗಳಂದ ಕೂಡಿರುವ ವಾದರ್‌ಬರೀಸ್‌ ಕಂಪಾಂಡ್‌ ಶೇಳಿ ಪಡೆಯಿರಿ ನೀವೀಗ ಭಾರತದ ಲೋಕಪ್ರಿಯ ಹಾಗೂ ವಿಟಮಿನ್‌ಯುಕ್ತನಾದ ಆರೋಗ್ಯವರ್ಧಕ (110040 ತೂ ಟಾನಿಕನ್ನು ಪಡೆಯಬಲ್ಲಿರಿ. ವಾಟರ್‌ ಬರೀಸ್‌ ಕಂಪೌಂಡಿನ ಈ ಪ್ರಸಿದ್ಧ ಫಾರ್ಮುಲಾ- 4 ಗದ ದಲ್ಲಿ ಸ್ಪೂರ್ತಿದಾಯಕವಾದ ಹಾಗೂ ಆರೋಗ್ಯವರ್ಧಕವಾದ ಅಧಿಕ ವಿಟಿಮಿನ್‌- ಫರ್‌ ಪು ಎಸ” ತಳವನ್ನು, ಗಳನ್ನು ಕೂಡಿಸಿ ಅದರ ಪೌಷ್ಟಿಕತೆಯನ್ನು ಮತ್ತಷ್ಟು ಹೆಚ್ಚಿಸಿರುತ್ತದೆ. ವಾಟಿರ್‌- ಳ್ಳ್ಯ ಪರಾಠಬರಿಸಿರಿ ಬರೀಸ್‌ ವಿಟಿಮಿನ್‌ ಕಂಪೌಂಡ್‌ ನಿಮಗೆ ಅನೇಕ ರೀತಿಯಲ್ಲಿಹಿತಕಾರಿಯಾಗಿದೆ. 1 4 ಹಂಸ ಟ! ಇದು ರಕ್ತವನ್ನು ಅಧಿಕ ಪುಸ್ಟಿಗೊಳಿಸಿ, ಕಳೆದು ಹೋದ ಸ್ಫೂರ್ತಿ ಮತ್ತು ಶಕ್ತಿಯನ್ನು ಪುನ: ಒದಗಿಸಿ ಕೊಡುತ್ತದೆ. ಅಲ್ಲದೆ ಇದು ಸ್ನಾಯುಗಳಿಗೆ ಹೊಸ ಚೇತನವನ್ನೊದಗಿಸಿ, ನರಗಳು ಅಧಿಕ ಶಕ್ತಿಯುಕ್ತವಾಗುವಂತೆ ಮಾಡುತ್ತದೆ ಮತ್ತು ರೋಗರುಜೆಗಳನ್ನು ವಿರೋಧಿಸಿ ತಡೆಗಟ್ಟುನ ಶಕ್ತಿಯನ್ನೀಯುತ್ತದೆ. ಕಾಯಿಲೆಯಾದ ನಂತರ ಆರೋಗ್ಯವನ್ನು ಪುನ: ಶೀಘ್ರವಾಗಿ ಸಂಪಾದಿಸಲು ಇದು ಅತ್ಯಂತ ಸಹಾಯಕಾರಿಯಾಗಿದೆ. 4 ಕ್ಯೂ ಕೇಸರಿ ಬಣ್ಣದ. % ಈ ಲೇಬಲನ್ನು / ನ ಪರಾಂಬರಿಸಿರಿ 1 ೪! ಮವಾಣದ್‌ಖಲೀಸ್‌ ಕ೦ಹಾ೦ಂಡ್‌ ನಿಮ್ಮ ಆಹಾರಕ್ಕೆ ಪೂರಕವಾಗಿದೆ. ಅಲ್ಲದೆ ಕೆಮ್ಡು ಮತ್ತು ನೆಗಡಿಗಳಿಗೆ. ಆದರ್ಶವಾದ ಕ್ರಿಯೊಸೊಟ್‌ ಮತ್ತು ಗುಯೊಕೊಲ್‌ ಔಷಧಗಳಿಂದ ಕೂಡಿದ ಕೆಂಪು ಲೇಬಲಿನ ವಾಟರ್‌ ಬರೀಸ್‌ ಕಂಪೌಂಡ್‌ ಕೂಡಾ ದೊರೆಯುತ್ತದೆ. ಚ್‌ ಇ ಜಡಿಸಂಚಿಕೆ ಕನ್ನಡ ಡೈಜೆಸ್ಟ್‌ ಪ್ರತಿತಿಂಗಳ ೧ನೆ ದಿನಾಂಕ ಪ್ರಕಟವಾಗುವುದು, ಮುಖ್ಯ ಸಂಪಾದಕರು : ರಂಗನಾಥ ದಿವಾಕರ ಸಹಾಯಕ ಸಂಪಾದಕರು: 2 ಓ ಆಚಾರ್ಯ ಪ್ರಕಾಶಕರು $ ಲೋಕ ಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ ರ್ಪಾಕಕಾ೧ಾ೧ ಕಚೇರಿ: ಸಂಯುಕ್ತ ಕರ್ನಾಟಕ ಕಾರ್ಮಾಲಯ ಹುಬ್ಬಳ್ಳಿ ಮುದ್ರಕರು ಸಂಯುಕ್ತ ಕರ್ನಾಟಕ ಮುದ್ರಣಾಲಯ ಶುಬ್ಬಳ್ಳಿ ಮುಖಚಿತ್ರ ₹ ಸಿ, ರಾಮಚಂದ್ರರಾನ್‌ ಕೃಪೆಯಿಂದ ಹ ಗ ಉ ಚಂದಾ ದರ; ವಾರ್ಸಿಕ (ಅಂಚೆಸೇರಿ). ರೂ.6.೦೦ ಅರ್ಥ ವರ್ಷ -- ರೂ.೪.೫೦ ರೂ.೦.೭೫ 8850೯] 100೩೯] 1961 ! ವದು, ಲೇಖಗಳಲ್ಲಿ ಸ ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. ಚ ಲೇಖಕರಿಗೆ ಸೂಚನೆ ಕಸ್ತೂರಿಯಲ್ಲಿ ಪ್ರಕಟನೆಗಾಗಿ. ಲೇಖ, ಪ್ರಬಂಧ, ಕಥೆ ' ಮೊದಲಾದವನ್ನು ಸ್ವೀಕರಿಸ ಲಾಗುವದು. ಕಾಗದದ ಒಂದೇ ಮಗ್ಗಲಿಗೆ ವಿರಳ ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕ ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ ಲೇಖಗಳಾದಕೆ ಅವುಗಳ ಮೂಲ ಲೇಖಕ ! "ಹಾಗು ಪ್ರಕಾಶಕರ ಹೆಸರು ವಿಳಾಸಗಳನ್ನೂ ಒದಗಿಸಬೇಕು. ಮೂಲ ಲೇಖಕರ ಅನುಮತಿ ಪಡದೇ ಲೇಖಗಳನ್ನು ಕಳಿಸಿದಕೆ ಅವುಗಳ ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ ವಾಗುವದು. ಅಸ್ವೀಕೃತ ಲೇಖಗಳು ತಿರುಗಿ ಬೇಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ 1! ತಳಿಸಲು ಅವಶ್ಯಬೀಳುವಷ್ಟು ಅಂಚೆ ತಿಕೀಟು ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ ವಾದಕಿ ಯಥಾವಕಾಶ ಪ್ರಕಟಿಸಲಾಗುವದು. (ಲೇಖಕರು ತಮ್ಮ ಲೇಖಗಳ ಸ್ಮಳಪ್ರತಿಗಳನ್ನು ! ಕಾಯ್ದಿ ಟ್ಟುಕೊಳ್ಳುವದೊಳಿತು. | ಅಕಸ್ಮಾತ್ತಾಗಿ ಕಳೆದು ಹೋದರೆ ಸಂಪಾದಕರು ಲೇಖಗಳು ಹೊಣೆಗಾರರಲ್ಲ. ಲೇಖ ಪ್ರಕಟವಾದರೆ "" ಕಸ್ತೂರಿ'' ಯು ಕ ಆಗಿಂದಾಗ್ಗೆ ಗೊತ್ತುಪಡಿಸಿಕೊಂಡ ಕ್ರಮದಲ್ಲಿ ಪ್ರತಿಫಲವನ್ನು ಆದಷ್ಟು ಬೇಗ ಕೊಡಲಾಗು ಸೂಕ್ತ ಬದಲಾವಣೆ ಚಂದಾದಾರರಿಗೆ ಸೂಚನೆ ಪ.ತಿತಿಂಗಳ “ಕಸ್ತೂರಿ” ಆಯಾ ತಿಂಗಳ ೧ನೇ ದಿನಾಂಕದೊಳಗೇ ಪ್ರಕಟವಾಗುವದು. ಅದು ಚಂದಾದಾರರಿಗೆ ಆಯಾ ತಿಂಗಳ ೫ನೇ ದಿನಾಂಕ ದೊಳಗೆ ತಲಪುವದು. ಹಾಗೆ ಬಾರದಿದ್ದರೆ ಚಂದಾ ದಾರರು ತಮ್ಮ ಟಪಾಲು ಸಟ್ಟಿಯಲ್ಲಿ ಮೊದಲು ಎಚಾರಿಸಿ ನಮಗೆ ತಿಳಿಸಬೇಕು. ಚಂದಾದಾರರು ಕಾರ್ಕಾಲಯದೊಡನೆ ಪತ್ರವ್ಯವಹಾರ ಮಾಡು ವಾಗ್ಗೆ ತಮ್ಮ ಚಂದಾ ನಂಬರು ಕಾಣಿಸಲು ಮರೆಯಬಾರದು. ಈ ಭು ಯಕ್ಲಿ ಶಂಕರಾಚಾರ್ಯರು ಮತ್ತು ಚಾಂಡಾಲ, ಕ ಗೆ ನ ಬ ಶಂಕರ ಅಂತಾರಾಷ್ಟ್ರೀಯ ಮಕ್ಕಳ ಕಲಾಸ್ಟ ರ್ಧೆ ಕ ಜಾ ಚಕ್ರವರ್ತಿ ರಾಜಗೋಪಾಲಾಚಾರಿ .. ಸ್ಗಃ ., ರಾಧಾಕೃ ಷ್ಠ ಜ್‌ ಆ ಕೊಪಾಯಿ ಶೆ ಸ ಕ ಗ ಜೆ ಲೋಕಾಂತರಗಳಿಂದ ಜನ ಬರುತ್ತಿದ್ದಾರೆಯೆ? .. ಗೆ ೫ ಮಗು ಏಕೆ ಅಳುತ್ತದೆ? ಕ ಎ ರಾಧಾಕೃಷ್ಣ ಗೋವರ” ಗಾಳಿಪಟ , ಟೆ ಶೆ ಕ ಸ ರಾಜಕ! ಮೂವತ್ತೆ ಸ ಲಕ್ಷಣಗಳ ಮಿತ) ಆಗ ೫ ಭಊಾಗಿತುರಶಿ ನಗೆಮಲ್ಪಗೆ ಕ ಇದುವೆ! ಜೀವ, ಇದು ಜೀವನ ರಕ್ತದ ಒತ್ತಡ; ಹೊಸ ಶೋಧಗಳು .. ಅಮೇರಿಕದಲ್ಲಿ ಡೇಟಿಂಗ್‌ [| ಇ ಪರ್ಡಿ ಬಂದೂಕು 1 | ತ ಟ್ಟ ಬ ಚ ಸ್ಯ ಸಂಗೀತ ಸಮ್ರಾಜ್‌ ತ್ಯಾ ಗರಾಜರಂ 1 ಶಿ ೬. ಜೆ, ಜಿ, ಹೆಗಡೆ ಜೇನ್ಸೊ ಣಿದ ಪ್ರ ಪಂಚ ಬ ಚ ಬ ಆಂ. ಕೆ. ನಾಯಕ ಬತ (ಕಥೆ. ಟ್‌ ... ಶ್ರೀನಿವಾಸ ಹಾವನೂರ ಕಾಮಧೇನುವಾಗಲಿರುವ ಕ್ಲೊ ಕೆಲಾ. ೫121೬ ಜಯಪ್ರಕಾಶ ಪಂಡಿತ ಹುಲಿಯ ದವಡೆಗೆ ತಲೆ ತಾಕಗನ ಶಿವಾಜಿ ಶಂಕರ ಕಾರ್ಲೇಕರ ಪುಲ್ಲಿಂಗ ದೇಶ: ಅಥೋಸ್‌ .. ಇ ಓಕೆ ೬... ಜಿ. ಗಂಗಾಧರ ನಿಮ್ಮು ಶಬ್ದ ಭಾಂಡಾರ ಬೆಳೆಯಲಿ ಶಿ ಡೆ ಬಸ ತೆ ಚಿಂತಾರೋಗಕ್ಕೊಂದು ರಾಮಜಬಾಣಔಷಧ .. ( ಜ್ಞಾನೋದಯದಿಂದ) ಜಿಬುಯಾ ತೆರಿಗೆ .. “ ಸ ಜತ .... ಮಾಯಾಶೆಣೈ ರಿಕ್ತಾ (ಕಥೆ) ತಹ 10೫7 ಭ ಬ ರಣಸಿತ ದೇಸಾಯಿ ನ್ಯೂ ಬಿಯ ನಿಧಿ ಸ ಜ್‌ ಟೆ ಕ್ಯ ಅಜ್ಞಾತ ಜಗತ್ತನ್ನು ತೋರಿಸಿಕೊಟ್ಟ ಭುನೆನ್‌ ಹಾಕ್‌ ,. ಬಸ್‌. ಬಿ. ಮಠದ ಕನಿ 'ರನೀಂದ್ರ ರ ಚಿತ್ರ ಚಲಿ ಕ . ಭಯ್ಯಾಸಾಹೇಬ ಓಂಕಾರ ಇಂದಿನ ಯುಗದ ಅತ್ರ ವಶ್ಯಕ ವಸ್ತುಸಪೆಟ್ರೊ (ಲಿಯ ಟಿ.ಎಸ್‌. ಶ್ರೀಕಂಠಯ್ಯ ಪುಸ್ತಕವಿಭಾಗ. ರಂಗನಿಲಾಸದ ಹತ್ಯಾಕಾಂಡ.. ಹ ಬ್‌ ಕಿರ್ಲೋಸ್ಕರ” ದಿಂದ ಥ್ರ 1 ಶಂಕರಾಚಾಕ್ಕರು ಲ್ಳೆ ಗುರು ಶಂಕರಾಚಾರ್ಯರು ವಾರಾಣಸಿ ಯಲ್ಲಿರುತ್ತಿದ್ದಾಗ ಒಂದು ದಿನ ತಮ್ಮ ಶಿಷ್ಕ ಕೊಂದಿಗೆ ಗಂಗಾಸಾ ನಕ್ಕೆ ಂದು ಹೊರಟಿದ್ದ ಸ ಹಾದಿಯಲ್ಲಿ ಒಬ್ಬ ಶ್‌ಪಚ (ಚಾಂಡಾಲ) “೨ನ ರಿಗೆ ಅಡ್ಡವಾಗಿ. ನಿಂತ, ಅವನನ್ನು ಕಂಡು ಶಂಕರಾಚಾರ್ಯರು ಹಾದಿ ಬಿಟ್ಟುಕೊಡಲು ಅವ ನಿಗೆ ಅಪ್ಪಣೆ ಮಾಡಿದರು. ಆದರೆ ಆತ ನಿಂತ- ಲ್ಲಿಂದ ಕದಲದೆ “ ಹೋಗಿ, ಮುಂದೆ ಹೋಗಿ ಸ್ವಾಮಿ” ಎಂದ, ಶಂಕರಾಚಾರ್ಯರು ಮತ್ತೊಮ್ಮೆ ದಾರಿ ಬಿಟ್ಟು ಕೊಡಲು ಆಶೀಶವಿತ್ರ ರು. | ನೀನು ಬಗೆಯ ನಿಂತಿದ್ದರೆ ನಿನ್ನ ಶರೀರದ ಸ್ಪರ್ಶವಾದೀತು. ಆದ್ದರಿಂದ ದಾರಿ ಬಿಟ್ಟುಕೊಟ್ಟು ನಡೆ” ಎಂದರು, ಶ್ವಪಚನ ಇಚ್ಛಾಪೂರ್ತಿಯಾಯಿತು. ಇದೇ ವಿಷಯವಾಗಿ ಆತನಿಗೆ ಶಂಕರಾಚಾರ್ಯಕೊ- ಡನೆ ಮಾತಾಡಬೇಕಾಗಿತ್ತು, ಪ್ರಶ್ನೆಗಳನ್ನು ಕೇಳ ಬೇಕಾಗಿತ್ತು, ಉತ್ತರ ಪಡೆಯೇಕಾಗಿತ್ತು ಆದ್ದ ರಿಂದ ಆತ ಖಂಡಿತವಾದ ಸ್ವರದಲ್ಲಿ ಕಸಂಂರ7೯ ಫೆಬ್ರುವರಿ ೧೯೬೧ ಮತ್ತು ಓತಾನತ್ತಾಾ ಕಾಸನ್ನು ಸೃ ಳ್ಳ ಆನಿ ಲಟೂಾ ಚಂ “ಸ್ವಾಮೀ, ನನ್ನ ಶರೀರ ಸ್ಪರ್ಶದಿಂದ ನಿಮ್ಮ ಶರೀರಕ್ಕೇನಾದರೂ ಆಗುವುದೇ?” ಎಂದು ಕೇಳಿದ, ಆಚಾರ್ಕ. . ಶಂಕರರು ಉತ್ತರವಿತ್ತರು, “ನಿನ್ನದು ಚಾಂಡಾಲನ ದೇಹ, ನನ್ನ ಶರೀರ ಬ್ರಾ ಹ್ಮಣನದು. ನಿನ್ನ ಶರೀರ ಸ್ಥ ರ್ಶದಿಂದ ನನ್ನ ಶರೀರ 8 ತ್ರವಾಗುವುದು. ಶಿ ಶ್ವಪಚ ಮತ್ತೆ ಹೇಳಿದ, ಪವಿತ್ರತೆ ಮತ್ತು ಅಪವಿತ್ರತೆ, ಒಳ್ಳೆಯದು ಮತ್ತು ಕೆಟ್ಟದ್ದು, ಶುದ್ಧಿ ಮತ್ತು ಅಶುದ್ಧಿ, ದೊಡ್ಡ ದು ಮತ್ತು ಸಣ್ಣ ದು ಉಚ್ಚ ಮತ್ತು ನೀಚ" ಬ್ರಾಹ್ಮಣ ಮತ್ತು ಚಾಂಡಾಲ- ಎಲ್ಲ ಭೇದಗಳೂ ಮನಸ್ಸಿನ ವಿಕಾರದಿಂದ ಹುಟ್ಟಿ ದವು ಎಂದು ಹೇಳುತ್ತಾರೆ. ಇದೆಲ್ಲ ಜಿಯಾ ಜನ್ಮ ಪ್ರಪಂಚ, ತಾವಾದಕೊ "ಮಾಯಾವಾದ ನನ್ನ್ನ ಮಿ್ಯವನ್ನ ಕೀರ ಹಾಗಿದ್ದರೂ ಈ ಸೃಶ ಶ್ಯಾ ಸ್ಪೃ ಶ್ಶ ಭೇದವನ್ನು ಮನ್ನಿಸಿ ಮಾಯೆಯ ಬರೆಯ್ಗ್ಲ ಸಿಲುಕಿದ್ದೀರಿ, ಕ ಹೇಗೆ? “ ಮಹಾತ್ಮಾ | ( ಸಾಶ್ತಾಬಕ ಒಂದುಸ್ತಾ ನ? ದಿಂದ “ತ್ಯಾಗಿಪುರುಷಾ, ತಾವು ಅದೆ ತವಾದದಲ್ಲಿ ನಂಬುಗೆಯುಳ್ಳ ವರೆ ಹಾಗಿದ್ದರೂ ತಮಗೆ ಬ್ರಾಹ್ಮಣ, "ತ್ರಿ ಯ, ಶೂದ್ರ, ಶ್ವಪಚ ಮುಂತಾದ ಮಾಯಾಜನಿತ 13 ಮುಕ್ತಿ ದೊರಕಿಲ್ಲವೆಂದು ಕಾಣಿಸುತ್ತದೆ. “ತರುಣ ಸಂನ್ಯಾಸಿ, ತಮ್ಮ ಡೇಹಲಕ್ಷಣ ಗಳನ್ನು ಸೋಂದ ದಿವ್ಯರೂಪ ಧರಿಸಿರುವ ಯಾವನೊ ಅಸಾಧಾರಣ `ರುಷನಂತೆ ಕಾಣಿ ಸುತ್ತೀರಿ. ಜಗತ್ತಿನ ಕಲ್ಯಾಣಕ್ಕಾಗಿ ಅವತರಿ ಸಿದವರಂತಿದ್ದೀರಿ. ತಾವು ಜ್ಞಾನಿಗಳು ಎಂದೂ ಕಾಣಿಸುತ್ತದೆ. ತಾವು ಯೋಗಿಗಳೂ ಹೌದು. ಹಾಗಿದ್ದರೂ ಸ್ಪೃಶ್ಯಾಸ್ಟ್ರೃಶ್ಯದ ಭೂತ ನಿಮ್ಮನ್ನು ಹಿಡಿದುಕೊಂಡಿದೆ. ಸ್ವಾಮೀಜಿ, ತಮ್ಮ ಸಮ್ಮು- ಖದಲ್ಲಿ ಹೆಚ್ಚು ಮಾತನಾಡುವುದು ಯೋಗ್ಯ ವಲ್ಲ. ಆದರೆ ತಾವು ಕೂಡ ವಿಷಮತೆಯ ಮೋಹ ದಿಂದ ಮುಕ್ತರಾಗಿಲ್ಲವೆಂದು ಅನಿಸುತ್ತದೆ. ಇವೆಲ್ಲ ತಮ್ಮ ಬ್ರಹ್ಮವಾದಕ್ಕೆ ವಿರುದ್ಧವಾದವು ಗಳು. ತಾವು ಬ್ರಹ್ಮವಾದವನ್ನು ಪ್ರಚಾರ ಮಾಡುತ್ತಿದ್ದರೂ ವ್ಯವಹಾರದಲ್ಲಿ " ಮಾಯಾ ವಾದಿ 'ಗಳೇ ಆಗಿರುವಿರಿ ಎಂದು ಅನಿಸುತ್ತದೆ.” ಶೃಪಚನ ಮಾತುಗಳನ್ನು ಕೇಳಿ ಶಂಕರಾ ಚಾರ್ಯರು ವಿಸ್ಮಿತರಕಾಗಿ ಹೋದರು. ಈತ ಚಾಂಡಾಲ ದೇಹಧಾರಣ ಮಾಡಿರುವ ಯಾ- ವನೊ ಬ್ರಹ್ಮಜ್ಞಾನಿ ಎಂದು ಅವರಿಗೆ ತಿಳಿದು ಹೋಯಿತು. ಶ್ವಪಚನ ಪ್ರಶ್ನೆಗಳನ್ನುತ್ತರಿಸುತ್ತ ಅವರು ಹೇಳಿದರು,” ನೀನು ನೀಚ ಕುಲದಲ್ಲಿ ಹುಟ್ಟಿ ರುವಿಯಾದರೂ ಜಾ ನಿಯಾಗಿರುವಿ, ಜ್ಞಾ ನದ ಮೂಲಕ ನಿನಗೆ ಈ" ವರ್ಜವಿಭೇದ' ವು ಮಾನವಜಾತಿಯ " ಸ್ವಾಭಾವಿಕ ವಿಧಾನ ' ವೆಂಬುದು ತಿಳಿದಿರಬೇಕು. ಈ ವಿಧಾನಕೃನು ಸರಿಸಿ ಬ್ರಾಹ್ಮಣ, ಚಾಂಡಾಲ ಬಂಚಿತ್ಯಾದಿ ಭೇದಗಳನ್ನು ಮಾಡಿದ್ದಾರೆ. ಇದೇ ಆಧಾರ ದಿಂದ ಉಚ್ಚ, ನೀಚ ಇತ್ಯಾದಿ ಭೇದಗಳೂ ಮಾಡಲ್ಪಟ್ಟಿವೆ. ನೀನು ಜ್ಞಾನಿ. ವಿಚಾರ ಮಾಡಿ ಕಸ್ತೂರಿ, ಫೆಬ್ರುವರಿ ೧೯೬೧ ನೋಡು, ಶ್ವಪಚನ ಶರೀರಸ್ಪರ್ಶದಿಂದ ಬ್ರಾಹ್ಮ ಣನ ಶರೀರಕ್ಕೆ ಮೈ ಲಿಗೆ ಏಕೆ ಆಗುವುದ್ದೂ?. ಕರ್ಮಕ್ಕನುಗುಣವಾಗಿ ಬೇಕೆ ಬೇಕೆ ಜಾತಿ ಮತ್ತು ಶಕ್ತಿಗಳಲ್ಲಿ ಭೇದವುಂಟಾಗಿದೆ. ಬ್ರಾಹ್ಮ ನಲ್ಲಿರುವ ಶಕ್ತಿ ತತ್ರಿಯನ್ನ್ಲಿಲ್ಲ. ಕ್ಷತ್ರಿಯನ ಶಕ್ತಿ ವೈಶ್ಯನಲ್ಲಿಲ್ಲ, ವೈ ಶ್ಯನಲ್ಲಿರುವ ಶಕ್ತಿ ಶೂದ್ರ ಮತ್ತು ಅಂತ್ಯಜರಲ್ಲಿಲ್ಲ. ' ಶಂಕರಾಚಾರ್ಯರ ಉತ್ತರವನ್ನು ಚಾಂಡಾಲ ಅಟ್ಟಹಾಸದಿಂದ ನಕ್ಕು ಹೇಳಿದ, “ಸಾಧುಪುರುಷಾ, ಬ್ರಾಹ್ಮಣ ಮುಂತಾದ ಶ್ರೇಷ್ಠ ವಂಶದಲ್ಲಿ ಜನ್ಮಿಸಿದ ಮಾತ್ರಕ್ಕೆ ಶ್ರೇಷ್ಠತೆ ಬರುವುದೇ? ಇಲ್ಲ. ತನ್ನ ಸದ್ಗು ಗಳಿಂದ ಮಾತ್ರವೇ ಮಾನವನು ತೆ ಶ್ರೇಷ್ಠ ತೆಯನ್ನು ಪಡೆಯ ಬಹುದು. ಮನುಷ್ಯ ಉಚ್ಚ. ಅತಿ ಉಚ್ಚ ಕುಲ ದಲ್ಲಿ ಹುಟ್ಟಿದರೂ ಜಿ ಸದ್ಗುಣ ನ ಸತ್ಯ ಸ ಅವನ ಶ್ರೆ (ಷ್ಠ ತೆಗೆ ಕಾರಣವಾಗು ಹ! ಸದು ಅವಿಲ್ಲದೆ. ಸತ್ಕರ್ಮ ಹೀನನಾದ ವನು ತ್ರೇಷ' ವಂಶದಲ್ಲಿ ಹುಟ್ಟಿದ್ದ ರೂ ಉಚ್ಚ 1 ಟ್‌ ತಾನು ಸರ್ವತಿ ಶ್ರೇಷ್ಠನೆಂದು ತಿಳಿದುಕೊಳ್ಳುವುದು ಅಹಂಕಾರದ ಲಕ್ಷಣ. ಅಹಂಕಾರವು ಮನುಷ್ಯನ ಅಧಃಪತನಕ್ಕೆ ಕಾರಣವಾಗುವುದು. ನಿಜವಾಗಿಯೂ ಗುಣಿಗ- ಳಾದವರು ಸದಾ ನಮ್ರರೂ ದಯಾಶೀಲರೂ ಆಗಿರುತ್ತಾರೆ. ಫಲಭರಿತ ವೃಕ್ಷಕ್ಕೆ ಜನ ಕಲ್ಲೆ ಸೆದರೂ ಅದು ಫಲಗಳನ್ನು ಕೊಡುತ್ತದೆ. ಫಲ ಭರಿತ ವೃಕ್ಷಕ್ಕೆ ಕಲ್ಲೆಸೆಯುವವರಂತೆ ಇರು- ತ್ತಾಕೆ ನೀಚರು. ಇದೇ ಉಚ್ಚ, ನೀಚರನ್ನು ಗುರುತಿಸುವ ಬಗೆ, ” ಚಾಂಡಾಲನ ಮಾತು ಕೇಳಿ ಆಚಾರ್ಯ ಶಂಕ- ರರ ಕುತೂಹಲ ಹೆಚ್ಚಿತು. ಆತನ ಬಗ್ಗೆ ಅವ ರಲ್ಲಿ ಸ್ನೇ(ಹವೂ ಸಾವಕಾಶ-ಸಾವಕಾಶವಾಗಿ ಬೆಳೆಯತೊಡಗಿತು. ಶ್ವಪಚ ಮುಂದುವರಿದು ನುಡಿದ, “ ಬ್ರಹ್ಮ ಚಾರಿ, ಓದಿದ ಮಾತ್ರಕ್ಕೆ ಯಾವನೂ ವಿದ್ವಾಂಸ ಫ್ಟೇಳಿ ಗ ಅಥವಾ ವಿಜ್ಞ ನಾಗಲಾರ. ವಿದ್ಯೆಯು "ಪ ಕೃ ತ ಜ್ಞಾ ನಕ್ಕ ಕಾರಣವಾಗದು. ಅದಕ್ಕಾ ಗಿ ಗ? ೬0.10 ಬೇಕು. : ಪ್ರಕೃ ತ ಜ್ಞಾನ ವಿರದಿದ್ದರೆ ಉಚ್ಚಕು ೦ದಲ್ಲಿ. "`ಜನ್ನಿಸುವುದೇ ಮುಂತಾದವೆಲ್ಲ ವ ರ್ಥ. ಅದಿಲ್ಲದೆ ಹೋದಾಗ ದೊಡ್ಡ ದೊಡ್ಡ ಪುಡಿತರು ಕೂಡ ಅಜ್ಞಾ ನದ ಅಂಧಕಾರದಲ್ಲಿ ಮುಳುಗಿ ಹೋಗುತ್ತಾ ಕೆ. ಸಮದರ್ಶಿಯಾಗಿರುವುದೂ ಪ ಪಾಂಡಿತ್ಯ ದ ಒಂದು ಲಕ್ಷಣ. ಸಮದರ್ಶಿಯಲ್ಲದವನು ಸಂಡಿತನೆನಿ ಯಾರಾದ ನಾಯಿ ಸನು. ಸಮದರ್ಶಿಯಾಗುವುದಕ್ಕೆ ಕೀನು? ಬ್ರಾಹ್ಮಣ, ಚಾಂಡಾಲ, ಎಲ್ಲವೂ ಆ ಮಟ್ಟಿಗೆ ಸರಿಸಮಾನರು.” ಶ್ವಪಚ ದೇಹದಾರಿ ಪುರುಷಾ, ನಿನ್ನ ಜ್ಞಾ ನವೆಷ್ಟು ವಿಶಾಲವಾದುದೆಂದಕೆ ಸಾಮಾ ನ್ಯ ನು ಚೆ ಬೆಲೆಯನ್ನು ಕಟ್ಟ ಲಾರರು. ನೀನಾ ಡಿರುವ ತತ ಪೂರ್ಣ ಮಾತುಗಳನ್ನು ಎಲ್ಲರೂ ಅರಿತುಕೊಳ್ಳಲಾರರು. ಆದ್ದರಿಂದಲೇ ಸರ್ವ ಸಾಮಾನ್ಯರಿಗಾಗಿ ಜಾತಿ ಮುಂತಾದ ಭೇದ ಭಾವಗಳು ಅವಶ್ಯವೂ ಅಪರಿಹಾರ್ಯವೂ ಆಗಿವೆ” ಎಂದು ಶಂಕರಾಚಾರ್ಯರು ಹೇಳಿ- ದರು. ಆಚಾರ್ಯರ ಮಾತನ್ನು ಮತ್ತೆ ಖಂಡಿಸುತ್ತ ಶ್ವಪಚ ಹೇಳಿದ. “ಬ್ರಾಹ್ಮ! ೫ ಮುಂತಾದವರಲ್ಲಿ ಜಾತಿ ಭೇದವನ್ನು ಹುಟ್ಟಿಸುವ ಅಜ್ಞಾ ನವಿದೆ ಯಲ್ಲ, ಅದರಿಂದ 32 ಉತ್ಪತ್ತಿಯಾಗು ವುದು. ಮೋಹದಿಂದ ಸತ್ತ್ವ, ಕ ಮತ್ತು ತಮೋ ಗುಣಗಳು ಹುಟ್ಟುತ್ತೆ, ತಮ್ಮಂಥ ಗುಣಾತೀತರಂತೂ "ಆತ್ಮವತ್‌ ಸರ್ವ ಭೂತೇಷು' ಎಂದು ತಿಳಿಯುತ್ತೀರಿ. ತಮ್ಮ ಬಾಯಿಯಿಂದ ಮತ್ತು ಚಾಂಡಾಲ | ತ್ನ ಇಂಥ ಮಾತುಗಳನ್ನು ಕೇಳಿ ನನಗೆ ತುಂಬ ಆಶ್ಚರ್ಯ ವೆನಿಸುತ್ತ ಡೆ. ತಾವು. ನನ್ನನ್ನು ಡಾಬನ್ನು “ತಿಳಿದುಕೊಂಡು ನೀಚನನ್ನು ತ್ರಿರುವುದೂ ತಪ್ಪೆ ಆಗಿದೆ. ತಾವು ಅದ್ವೈತ ವಾದಿಗಳು, ಬ ಹಣಾ ನಿಗಳು, ಆತ್ಮಜ್ಞಾನ ಗಳು. ಆತ್ಮವನ್ನು ಗುರುತಿ ಸುವವನು ಯಾವ ಜೀವಿಯನ್ನೂ ತಿರಸ್ಕಾರದಿಂದ ನೋಡುವು ದಿಲ್ಲ. ತಾವು ಅಡ್ವೆ ತತವಾದದ ಸಂಚಾಲಕರು ಆಗಿದ್ದೀರಿ. 1 ಸ್ವತಃ ಅದೆ ತವಾದ ದಲ್ಲಿ ಎಶ್ವಾ ಸವಿಲ್ಲವೇ.' ತಮಗೆ? ತಮ್ಮ ಮಾತು ಮತ್ತು ಕ ಸಿಯ ಲ್ಲಿ ಎಷ್ಟೊಂದು ವಿಷಮತೆಯಿದೆ! ತಾವು ಅಶ್ವ್ಯ ತವಾದದ ಶಿಕ್ಷಕರಾಗಿದ್ದೂ "ಬಹು ವಾದ'ದ ಭ್ರಮೆಯಲ್ಲಿ ತೊಡಗಿಕೊಂಡಿದ್ದೀರಿ. ತಮ್ಮ " ಸಂನ್ಯಾಸಕರ್ಮ ' ಮತ್ತು ವೇಷ ಭೂಷಣ ಮತ್ತು ಕೃತಿಗಳಲ್ಲಿ ಅಂತರವೇಕೆ ಕಾಣಿಸುತ್ತಿದೆ? ನನ್ನ ಮತ್ತು ತಮ್ಮ ಶರೀರ ದಲ್ಲಿ ಯಾವ ಭೇದವೂ ಕಾಣಿಸುವುದಿಲ್ಲ. ಮತ್ತೆ ಶರೀರ ನಶ್ಚರವಾಗಿದ್ದು ಅಮರವಾಗಿರುವುದು ಆತ್ಮವೊಂದೇ. ಆತ್ಮವು ಎಲ್ಲರಲ್ಲಿಯೂ ಸಮಾನ ವಾಗಿರುವುದು. ಆತ್ಮ ಮತ್ತು ಶರೀರದಲ್ಲಿ ಭೇದ ಭಾವವನ್ನೆ ಣಿಸಿಯೆ ಸಾಮಾನ್ಶ ಜನರು ಮಾಯಾ ಜಾಲದಲ್ಲಿ ಸಿಲುಕಿಕೊಂಡು ಒದ್ದಾಡುತ್ತಾರೆ.' ಶ್ಚಪಚನ ಶ್ರೇಷ್ಠ ಜ್ಞಾ ನವನ್ನು ಕಂಡು ಆಚಾರ್ಯ ಶಂಕರರು ಸ್ಪಂಭತರಾದರು. ಶ್ರೀ ಶಂಕರಾಚಾರ್ಯರು ಧ್ಯಾನಮಗ್ನರಾಗಿ ಆ ಶೃಪಚ ಕೂಪಧಾರಿ ದಿವ್ಯ ಪುರುಷನ ಅಸ್ತಿತ್ವವನ್ನು ಯೋಚಿಸತೊಡಗಿದಾಗ ಅವರಿಗೆ ತಾಲ ಸ್ವರೂಪದಲ್ಲಿ ವಾರಾಣಸಿ ಪತಿ ವಿಶ್ಠನಾಥನೇ ಕಾಣತೊಡಗಿದ. 3 ರವಾ ಸಂಸ್ಕೃತಿಯನ್ನು ಸಹಿಸುವಂಥ ಜನರನ್ನು ನಿರ್ಮಿಸುವುದೇ ಸಂಸ್ಕೃತಿಯ ಮಹ ತ್ವದ ಸಾಧಕೆ ಎನ್ನ ಬಹುದು. ತಾ ಫ್ರಾ ಭಿ ಲಿನ್‌ ಜೋನ್‌ ಎಲ್ಲೆಡೆಯ ಮಕ್ಕಳ ಪ್ರತಿಭೆಯ ಪ ಪ್ರಕಾಶನಕ್ಕೆ ಒಂದು ಜತರ ಸಂಧಿ ಕ೦ತರ ಅಂತಾರಾಷ್ಟ್ರೀಯ ಮಕ್‌ ಕಲಾಸರ್ದೆ ಲಯದ ಉತ್ತರ ಭಾಗದಲ್ಲಿರುವ ಬಾಥರ್ಸ್ಟ್‌ ನಡುಗಡ್ಡೆ. ಹಿತಕರವಾದ ಬಿಸಿಲಿ ನಲ್ಲಿ ಅಲ್ಲಿಯ ಮೂಲನಿವಾಸಿಗಳ ಮಕ್ಕಳನೇ ಕರು ನಿಂತಿದ್ದರು. ಎಲ್ಲರ ಕಣ್ಣುಗಳೂ ಕುತೂ ಹಲ, ಉತ್ಸಾಹ, ಹೆಮ್ಮೆಗಳಿಂದ ಹೊಳೆಯು ತ್ತಿದ್ದವು. ಭಾರತ ಸರಕಾರದ ಪರವಾಗಿ ಅವರ ಶಿಕ್ಷಕ ಒಂದು ಗಂಟನ್ನು ಬಿಚ್ಚಿದರು. ಒಳಗಿಂದ ಲಕಲಕ ಹೊಳೆಯುವ ನಾಲ್ಕು ಬೆಳ್ಳಿಯ ಹರಿ ವಾಣಗಳು ಹೊರಬಂದವು. ಆ ಮಕ್ಕಳಲ್ಲಿ ನಾಲ್ವರು ಮುಂದೆ ಬಂದು ತಮಗೆ ಬಂದ ಈ ಬಹುಮಾನಗಳನ್ನು ಸ್ವೀ ಕರಿಸಿ ದರು. ಭಾರತದಲ್ಲಿರುವ ಆಸ್ಲೇಲಿಯನ್‌ ಹೈ- ಕೆಮೀಶನರರ ಪತ್ರ ಮತ್ತು ಭಾರತದ ಪ್ರಧಾನ ಮಂತ್ರಿ ಶ್ರೀ ನೆಹರೂರ ಭಾವಚಿತ್ರಗಳೊಂದಿಗೆ ಬಂದಿದ್ದೆ 1 ಬೆಳ್ಳಿ ಹರಿವಾಣಗಳು ಭಾರತದ ಶಂಕರ" ಅಂತಾರುಷ್ಟ್ರೀಯ ಮಕ್ಕಳ ಕಲಾ ಸ್ಪರ್ಧೆಯಲ್ಲಿ ಈ ಮಕ್ಕಳಿಗೆ ಸಿಕ್ಕ ಸುತನ ಗ "ನಾನು ಜಖಂ ಹೀಗೆ” ಎಂಬ ಸ್ಪರ್ಧೆಯಲ್ಲಿ ಆಸ್ಟ್ರೇಲಿಯದ ಮೂಲ ನಿವಾಸಿ ಸ ಳು ಭಾಗವಹಿಸಿದ್ದು ಇದೇ. (೧೯೬೦) ಬು ಸಲವಾಗಿತ್ತು. . ಅವರಲ್ಲಿ ನಾಲ್ವರಿಗೆ ಬಹುಮಾನಗಳೂ ಬಂದಿದ್ದವು. ಇಂಥ ಬಹುಮಾನ ವಿತರಣ ಸಮಾರಂಭ 0 ಗಳು ಕಾಮನ್‌ ವರ್ಮನ ಎಲ್ಲ ಮತ್ತು ಇತರ ದೇಶಗಳಲ್ಲಿಯೂ ಪ ಪ್ರತಿ ವರ್ಷ ನಡೆಯುತ್ತಿವೆ, ಈ ಅಂತಾರಾಷಿ ಯ ಮಕ್ಕಳ ಕಲಾಸ್ಟ ರ್ಧೆ ಯನ್ನು ಭಾರತದ ಪತ್ರಿ ಕೋವ್ಯ ಮಿ ರ ಶ್ರೀ ಸ್‌ ಏಿಳ್ಳೆ (ಇವರು ಪ ಪ್ರ ಸಿದ್ದ ವ್ಶ 0ಗ ಚಿತ್ರ ಕಾರರು. ಇವರ “ಶಂಕರ್‌ ಬ ಪತ್ರಿತ ತುಂಬ ಜನಪ್ರಿಯವಾಗಿದೆ) ಟಿ ಏಪನಡಿ ಸುತ್ತಿದ್ದು ಈ ಬಹುಮಾನ ವಿತರಣ ಸಮಾರಂಭ ಗಳು ಮುಂದಿನ ವರ್ಷದ ಸ್ಪರ್ಧೆಗೆ ಆಆ ದೇಶ ಗಳಲ್ಲಿ ನಾಂದಿಯನ್ನು ಹಾಕುತ್ತವೆ. ಮಕ್ಕಳಲ್ಲಿ ತುಂಬ ಆಸ್ಕೆ-ಪ್ರೇಮಗಳಿರುವ ಶಂಕರರು ಅವರ ಸ್ವಾಭಾವಿಕ ಗುಣಗಳ ವಿಕಾ ಸಕ್ಕ ಪ್ರೋತ್ಸಾಹವೀಯುವಂಥ ಯೋಜನೆಗಳಲ್ಲಿ ಮನಸ್ಸು. ಹಾಕಿ ಬಹುವಾಗಿ ಶ್ರಮಿಸುತ್ತಿದ್ದಾರೆ. ಮಕ್ಕ ಳನ ತ್ಕ ಮತ್ತು ನಾಟ್ಕ ಮಹೋತ್ಸ ವಗ ಳನ್ನು ಸ ಏಪ ರ್ಪಡಿಸಿದ್ದಾರೆ. ವಿವಿಧ ಪ್ರ ರದ ೩೫೦೦ ಮಕ್ಕಳ ಆಟಿಗೆ ಗೊಂಬೆಗಳನ್ನು ಸಂಗ್ರಹಿಸಿರುವ ಇವರು ಅದನ್ನು ಮಕ್ಕಳ ಸಂಗ್ರ ಹಾಲಯವೊಂದರಲ್ಲಿ ಇಡುವ ಯೋಜನೆ ಮಾಡಿ ದ್ಮಾಕೆ ಭಾರತದಲ್ಲಿ ಮಕ್ಕಳಿಗಾಗಿ ಇನ್ನೂ ಉತ್ತಮ ಪುಸ್ತಕಗಳನ್ನು. ಹೊರಡಿಸುವ ಯೋಜನೆಯೊಂದನ್ನೂ ಇವರು ಕಾರ್ಯಗತ ಮಾಡಲಿದ್ದಾರೆ. 4 ಕಾಮನ*ವೆಲ್ಮ್‌ ಬಡೇ ಅಧಾರದಿಂದ ೪ ರ್‌ ಶಂಕರ ಅಂತಾರಾಷ್ಟ್ರೀಯ ಮಕ್ಕಳ ಕಲಾಸ ರ್ಧೆ ೫ ಚಂದ್ರನಗರದ ಶಿಮಾ ರಾಯ್‌ (ವಯಸ್ಸು ತ್ನ ವರ್ಷ) ಬರೆದ “ಬುಟ್ಟಿಯ ಹುಡುಗಿ? ಚಿತ್ರ ಪ್ರಥಮ ಬಹುಮಾನ ಬ ಪಡೆದದ್ದು ೧೯೪೮ ರಲ್ಲಿ “ಶಂ- ಕರ್ಸ್‌ ವೀಕ್ಲಿ'ಯ ಮಕ್ಕ ಳ ವಿಶೇಷ ಸಂಚಿಕೆ ಯೊಂದನ್ನು ಹೊರಡಿ ಸಲು ಶಂಕಂರು ನಿರ್ಧ ರಿಸಿದಾಗಲೇ ಈ ಅಂತಾ ರಾಷ್ಟ್ರೀಯ ಕಲಾ ಮತ್ತು ಸಾಹಿತ್ಯ ಸ್ಪರ್ಧೆಗಳ ವಿಚಾರ ಅವರಲ್ಲಿಬಂತು. ವಿಶೇಷ ಸಂಚಿಕೆ ಯಶಸ್ವಿ ಯಾದರೂ ಅದರಲ್ಲಿರುವ ಕೊರತೆಯನ್ನು ಶಂಕ ರರು ಕಂಡುಕೊಂಡರು. ಅದರಲ್ಲಿ ಮಕ್ಕಳ ಬಗ್ಗೆ ಹೇರಳವಾಗಿ ಮಾತು ಅಲ್ಲಿಂದ ಮುಂದಿನ ಹೆಜ್ಜೆ ಇದಕ್ಕೆ ಅಂತಾ- ಗಳು[ಬಂದಿದ್ದರೂ ಮಕ್ಕಳೇ ಸೃಷ್ಟಿಸಿದ್ದು ಅದರಲ್ಲಿ ರಾಷ್ಟ್ರೀಯ ಸ್ವರೂಪವನ್ನು ಕೊಡುವುದೇ ಏನೂ ಇರಲಿಲ್ಲ. ಆದ್ದರಿಂದ ಅವರು ೧೪೪೯ ರ ಆಗಿತ್ತು ಅಂತಾರಾಷ್ಟ್ರೀಯ ಸ್ಪರ್ಧೆ ಜಾಹೀರಾ- ಮಕ್ಕಳ ವಿಶೇಷ ಸಂಚಿಕೆಯಲ್ಲಿ ಮಕ್ಕಳ ಕಥೆ, ದದ್ದೇ ತಡ, ಮೊದಲನಯ ವರ್ಷವೇ ಅಂದಕಿ ಕವಿತೆ, ಚಿತ್ರಗಳಿಗೆ ಬಹುಮಾನ ಸಾರಿದರು. ೧೯೫೦ ರಲ್ಲಿ ೧೩ ದೇಶಗಳ ಮಕ್ಕಳು ಭಾಗ ಆ ವರ್ಷ ೧೩೦೦ ಚಿತ್ರ, ಕಥೆ, ಕವಿತೆಗಳು ವಹಿಸಿದರು. ೧೯೫೯ ರ ಸ್ಪರ್ಧೆಯಲ್ಲಿ ಜಗತ್ತಿನ ಬಂದವು. ಬರಬರುತ್ತ ಈ ವಿಶೇಷ ಸಂಚಿಕೆಯಲ್ಲಿ ಎಲ್ಲ ದೇಶಗಳ ಮ ಕೃಳಿಂದ ಸೋ ಚಿತ್ರ ಗು ಪ್ರಬುದ್ಧರ ಕೈವಾಡ ಕಡಿಮೆಯಾಗುತ್ತ ಕೊನೆಗೆ ಬಂದವು. ಈ ಸಲದ (೧೯೬೦) ಸ್ಪರ್ಧೆಗೆ ೬೮ ಅದರಲ್ಲಿ ಕೇವಲ ಮಕ್ಕಳ ರಚನೆಗಳಷ್ಟೇ ದೇಶಗಳಿಂದ ೬೦,೦೦೦ ಚಿತ್ರಗಳೂ೫,೦೦೦ ಕಥೆ ಇರುವಂತಾಯಿತು. ಕವಿತೆ ಮುಂತಾದವೂ ಬಂದಿದ್ದವು. ಆದಷ್ಟು ೬ ಕಸ್ಕೂರಿ, ಫೆಬ್ರುವರಿ ೧೯೬೧ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಲೆನ್ನುವುದಕ್ಕಾಗಿ ಈ ಸ್ಪರ್ಧೆಯ ನಿಯಮಗಳು ಅತ್ಯಂತ ಸರಳವಾಗಿವೆ. ಈ ವರ್ಷ ಒಟ್ಟು ೩೯೪ ಬಹುಮಾನಗಳು ಕೊಡ ಲ್ಪಟ್ಟಿವೆ. ಜೊತೆಗೆ ಈ ವರ್ಷದ ಮಕ್ಕಳ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿರುವ ಪ್ರತಿಯೊಂದು ಚಿತ್ರ ಮತ್ತು ಲೇಖನಗಳ. ಕರ್ತರಿಗೆ ವಿಶೇಷ ಸಂಚಿಕೆಯ ಪ್ರತಿಯನ್ನು ಉಚಿತ ಕೊಟ್ಟಿದ್ದಾರೆ. ಶಂಕರರ ದಿಲ್ಲಿಯ ಕಚೇರಿಯಲ್ಲಿ ಸ್ಪರ್ಧೆ ಯಲ್ಲಿ ಭಾಗವಹಿಸಿದ ಪ್ರತಿಯೊಂದು ಮಗುವಿನ ಹೆಸರು ಮತ್ತು ವಿಳಾಸಗಳ ಯಾದಿಯನ್ನು ಇಟ್ಟಿ ರುತ್ತಾಕೆ. ಪ್ರತಿ ಸ್ಪರ್ಧೆಯ ಸಮಯದಲ್ಲೂ ಅವ ರಿಗೆ ಸ್ಪರ್ಧೆಯ ಪ್ರ.ಕಟನೆಗಳನ್ನು ಕಳಿಸುವುದ ಚಿತ್ರ ಕಲಾ ಸ್ಪರ್ಧೆಯ ಅಂಗವಾದ 4 ಆಶುಚಿತ್ರ? ಸ್ಫರ್ಧೆಯಲ್ಲಿ ಮಕ್ಕಳು ರಿಂದ ಸ್ಪರ್ಧೆಯಲ್ಲಿ ಭಾಗವಹಿಸಿದವರೊಡನೆ ಸಂಪರೃವಿಟ್ಟುಕೊಳ್ಳುವುದು ಸಾಧ್ಯವಾಗುತ್ತದೆ. ಸ್ಪರ್ಧೆಯ ಪ್ರಕಟನೆಗಳನ್ನು ಸಹಸ್ರಾರು ಸಂಖ್ಯೆ ಯಲ್ಲಿ ದೇಶ ದೇಶಗಳಲ್ಲಿರುವ ಭಾರತದ ರಾಯ ಭಾರಿ ಕಚೇರಿಗಳ ಮೂಲಕ ಮತ್ತು ನೇರವಾಗಿ ಅಲ್ಲಿಯ ಮಕ್ಕಳಲ್ಲಿ ಹಂಚಲಾಗುತ್ತದೆ. ಯಾವ ದೇಶದ ಮಕ್ಕಳೇ ಆಗಲಿ- ಅವರು ಹದಿನಾರು ವರ್ಷದೊಳಗಿನವರಾಗಿದ್ದಕೆ ಸಾಕು- ಈ ಕಲಾ ಮತ್ತು ಸಾಹಿತ್ಯಸ್ಫರ್ಥೆಯಲ್ಲಿ. ಭಾಗ ವಹಿಸಬಹುದು. ಚಿತ್ರಗಳಾಗಲಿ, ಲೇಖನ ಕವಿತೆಗಳಾಗಲಿ. ಚಾಲೂ ವರ್ಷದಲ್ಲಿಯೇ ಯಾರ ಸಹಾಯೆವಿಲ್ಲದೆಯೇ ಸ್ವತಂತ್ರವಾಗಿ ಬಕೆದವಿರಬೇ ಕು. ಚಿತ್ರಗಳನ್ನು ಪೆನ್ಸಿಲೊಂದನ್ನು ಬಿಟ್ಟು ಬೇರೆ ಯಾವ ಸಾಧನದಿಂದಲೇ ಆಗಲಿ ಬಕೆಯಬಹುದು. ಚಿತ್ರ ಆಕಾರದಲ್ಲಿ ೮2೧೦ ಇಂಚುಗಳಿಗಿಂತ ಕಡಿ ಮೆಯಾಗಿ ರಬಾರದು. ಕಥ್ಸೆ -- ಕವಿತೆಗಳನ್ನು ಇಂಗ್ಲಿಷಿನಲ್ಲಿಯೆ ಸ್ವಂತ ಅಕ್ಷರದಿಂದ ಬರೆದಿರ ಬೇಕು. ಸ್ಪರ್ಧಾಳು | ತನಗೆ ತೋರಿದ ವಿಷ- ! ಯದ ಮೇಲೆ ಚಿತ್ರ ಗಳನ್ನು ಬಿಡಿಸಬಹುದು, ಕಥೆ ಬರೆಯಬಹುದು, ಕವಿತೆ ಬರೆಯಬಹುದು. ಸ್ಪರ್ಕಾಳುಗಳಲ್ಲಿ ಮೂರು ವರ್ಷದ ಮಕ್ಕಳು ಕೂಡ ಭಾಗವಹಿಸು ತ್ತಿದ್ದಾರೆ. ಹೊಸ ದಿಲ್ಲಿಯಲ್ಲಿ ' ಸ್ಪರ್ಧೆಗೆ ಬಂದ ಚಿತ್ರ, ಮಾನಗಳು. ಕೊಡಲ್ಪಡುತ್ತವೆ. ಕಥೆ, ಕವಿತೆ ಮುಂತಾದವುಗಳನ್ನು ಆ ಆ ವಯಸ್ಸಿನ ಗುಂಪುಗಳಲ್ಲಿ ಪ್ರತ್ಯೇಕಿಸಿ ಪ್ರತಿ ಯೊಂದಕ್ಕೂ ಒಂದು ಕೋಡ್‌ ಕ ಕೊಡು ತ್ತಾರೆ. ೫08 ಸ್ಟ ರ್ಧಾಳುಗಳ ವಯ ಸ್ಸೊಂದನ್ನು ಬಿಟ್ಟರೆ ಆ ಹೆಸರು, ವಿಳಾಸ ಯಾವುದನ್ನೂ “ೈಳಿಸು ವುದಿಲ್ಲ. ಬಹುಮಾನ ಸಾರಿದ ನಂತರವೇ ಈ ವಿಚಾರಗಳನ್ನು ಬಹಿ ರಂಗ ಪಡಿಸುವರು. ದಿನಕ್ಕೊಂದು ವಯಸ್ಸಿನವರ ಗುಂಪಿನಂತೆ ಸಾಧಾರಣ ಹದಿನೈದು ದಿನಗಳ ವರೆಗೆ ಪರೀಕ ಕರ ಕಾರ್ಯ ನಡೆಯುತ್ತದೆ. ನಿರ್ಣಾಯಕರು ಚಿತ್ರ ಅಥವಾ ಲೇಖನದಲ್ಲಿ ನಾವೀನ್ಜ ಸ್ಫೂರ್ತಿ, ಕಲ್ಪಕತೆಗೇ ಹೆಚ್ಚು ಮಹತ್ವ ಕೊಡುತ್ತಾರೆ. ಸಾಮಾನ್ಯವಾಗಿ ೩೫೦ ಕ್ಕಿಂತ ಹೆಚ್ಚು ಬಹು ರಾಷ್ಟ್ರಪತಿಗಳ _. ಬಂಗಾರದ ಪದಕ ಬೇರೆ ಬೇರೆ ವಯಸ್ಸಿನ ವಿಭಾಗಗಳಲ್ಲೂ ಗುಂಪುಗಳಲ್ಲಿ ಪ್ರತಿಯೊಂದರಲ್ಲಿ ಅತ್ಯುತ್ತಮ ವೆಂದು ಸಾರಲ್ಪಟ್ಟಿ ವರ್ಣ ಚಿತ್ರಗಳಿಗೆ ಸಿಗು ತ್ತದೆ. ಅದೇ ರೀತಿ ಉತ್ತಮವೆಂದು ನಿರ್ಣಯ ವಾದ ಸಾಹಿತ್ಯ ಕೃತಿಗೆ ಉಪರಾಷ್ಟ್ರಪತಿಗಳ ಬಂಗಾರದ ಪದಕ ಸಿಗುತ್ತದೆ. ಇವೆರಡು ಅತ್ಯುತ್ತಮವೆನಿಸಿದವುಗಳಿಗೆ ಭಾರತದ ಪ್ರಧಾನ ಮಂತ್ರಿಗಳ ಬಹುಮಾನ ಶಂಕರ ಅಂತಾರಾಷ್ಟ್ರೀಯ ಮಕ್ಕಳ ಕಲಾಸ್ಪರ್ಧೆ ೩ ನಿಧಿ ದಿಲ್ಲಿಯಲ್ಲಿ ನಡೆದ ಬಹುಮಾನ ವಿತರಣ ಸಮಾರಂಭದ ಕಾಲದಲ್ಲಿ ಅವರ ಪರವಾಗಿ ಬಹುಮಾನ ಸ್ಹ (ಕರಿಸುತ್ತಾರೆ. ಆ ಮೇಲೆ ಅವರು ಅದನ್ನು ಆ ಸ್ಪರ್ಧಾಳುವಿಗೆ ಕಳಿಸಿ ಕೊಡುತ್ತಾರೆ. ಬಹುಮಾನ ಪಡೆದ ಕೃತಿಗಳೆಲ್ಲಾ "ಶಂಕರ್‌ ವೀಕ್ಲಿ 'ಯ ವಿಶೇಷ ಸಂಚಿಕೆಯಲ್ಲಿ ಪ ಪ್ರ ಈಡ ವವು” ಸಾಹಿತ್ಯಕೃ ತಿಗಳಿಗಿಂತ. ಚಿತ್ರಗಳೇ ಹೆಚ್ಚಾಗಿ ಸಿಟ್ಟ ಸಾಹಿತ್ಯ ಕ ಗಳಿ ಕೊಡ ಮಕ್ಕಳ ಅಸಾಧಾರಣ ಜಾ! ಶಕ್ತಿ ಕಲ ಫಾಶಕಿ, ಕಂಡುಬರುತ್ತವೆ. ಈ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸುವವುಗ- ಳನ್ನು ಆರಿಸುತ್ತಿರುವಾಗ ದಿಲ್ಲಿಯಲ್ಲಿ ಇನ್ನೊಂದು ಸ್ಪರ್ಧೆಯೂ ನಡೆಯುತ್ತದೆ. ಈ ಸ್ಪರ್ಧೆ ಯಲ್ಲಿ ಭಾಗವಹಿಸುವ ಮಕ್ಕಳು ಸಮಕ್ಷಮ ಬಂದು ತಮಗೆ ಹೇಳಿದ ವಿಷಯಗಳನ್ನು ಕುರಿತು ವರ್ಣ ಚಿತ್ರಗಳನ್ನು ಬರೆಯುತ್ತಾರೆ. .ಯಾರ ಸಹಾಯವಲ್ಲದೆ ಮಕ್ಕಳು ಅದುತ ಕಲಾ ನೈಪುಣ್ಯವನ್ನು ತೋರಬಲ್ಲರು ಎನ್ನುವುದಕ್ಕೆ ವ್ರ ಸ್ಪರ್ಧೆ ಒಂದು ಸಾಕ್ಷಿಯಾಗಿದೆ. ಸ್ಪರ್ಧೆಯ ವ್ಯಾಪ್ತಿಯನ್ನು ಬೆಳೆಸುವ ವಿಚಾರ ಶಂಕರರಿಗಿದೆ. ಬಹುಮಾನಿತ ಕೃತಿಗಳ . ಗಳೂ ಸಿಗುತ್ತವೆ. ಪ್ರದರ್ಶನ ಬೇಕೆ ಬೇಕೆ ದೇಶಗಳಲ್ಲಿಯೂ ನಡೆ- ಕ ಬಹುಮಾನಗಳನ್ನು ಪಡೆದ ಭಾರತದ ಮಕ್ಕ ಚು ಮಾಡಲ: ಅವರು ಹವಣಿಸುತ್ತಿ ದಾ ರೆ. ' ಳಲ್ಲಿ ಅನೇಕರಿಗೆ ದಿಲ್ಲಿಗೆ ಹೋಗಿ ಸ್ವತಃ ಸು ಅವರಿಗೆ ಮಕ್ಕಳ ಈ ಚಿತ್ರಗಳೆಂದಕೆ ಸ್ನೇಹ- ಮಾನ ಸಿ ಸ ಕರಿಸು ವ್ರದು ಸಾಧ್ಯ ವಾಗುವುದಾ- ಸದಾ ವಗಳ ಕೇತಗಳ ಮಕ್ಕ ಛ ಚಿತ್ರ ದರೂ ಪ್‌ ಜು ಸಾಧ್ಯ ವಾಗು ಗಳಲ್ಲೆಯ ಸರಳ ಸಹಜ ಸಂದೇಶವು ಪ ಬುದ್ಧ ವುದಿಲ್ಲ. ಹೊರಗಿನ ದೇಶದ ಮಕ್ಕಳ ಸ ರಲ್ಲಿ ಹೆಚ್ಚು ವಿವೇಕವನು ಯ ಲಿ ಅವರವರ ದೇಶದ ರಾಯಭಾರಿ ಇಸ ಪ್ರತಿ ಎನ್ನು ತ್ತಾ ರಠರು, ದ ಅಂ ಆಯಾಸಕ್ಕೂ ಅಲಸಿಕೆಗೂ ಅಂತರವನ್ನು ಗುರುತಿಸುವುದೇ ನನಗೆ ದೊಡ್ಡ ಸಮಸ್ಯೆ ಯಾಗಿದೆ. ಟಿ ಡಾಕ್ಟ ಡಾ ಬು ಹ ಹ ಚ ಕಂ ತ್‌ ಬನ್‌ ಬಜ ಜೂ ವ್‌, ಸ ೧ 1 ಬಂಡಾಯರಾರನಾದರೂ .. ಸಂಪ್ರದಾಯವಾದಿ ೫ಕನರ್ಕಿ ರಾಜಗೋಶಾಶಾಶಾ? ರಾವ್‌ ರಾಧಾಕೃಷ್ಣ 7 ಔಿ.ಸಾಜಯ ಜಾತಕ ಕಳೆದು. ಹೋಗಿದೆ ಯಂತೆ. ಅವರಿಗೆ ತಮ್ಮ ವಯಸ್ಸಿನ ಲೆಕ್ಕವೂ ತಪ್ಪಿಹೋಗಿದೆಯಂತೆ. ತಪ್ಪಿಯೆ ಹೋಗಿರ- ಬೇಕು. ಇಲ್ಲದಿದ್ದರೆ ಎಂಭ ತ್ರ್ಬ ನೇ ಹಟ್ಟು ಹಬ್ಬ ದಾಟಿದ ಜಗ ರಿನ ನಲುಗು ಸಳ ಮನುಷ್ಯನೊಬ್ಬ ಹೊಸ ರಾಜಕೀಯ ಪಕ್ಷವನ್ನು ಸ್ಕಾ ವಿಸುವುದೆಂದರೇನು? ಅದರ ಪ್ರಚಾರಕ್ಕಾಗಿ ದೇಶವ ನೆ ಲ್ಸ ಸಂಚರಿಸುವುದೆಂದರೇನು? ಎಂಭತ್ತು ದಾಟಿದಾತ ಮದುವೆಯಾಗಿ ಮಕ್ಕ- ಳನ್ನು ಹಡೆಯುವೆನೆಂದಾಗ ಹೇಗೋ ಹಾಗೆ ಜನ ನಗರೆ? ನಗಲಿ, ರಾಜಾಜಿಗೆ ಅದರಿಂದ ಏನೂಕೆಡುಕೆ ನಿಸುವುದಿಲ್ಲ. ಅವರು ಗೇಲಿ, ಕೂಗಾಟ, ಬೈಗಳು ಎಲ್ಲಕ್ಕೂ ಅನಾಸಕ್ತರಾದ ವ್ಕ ಕ್ತಿ. ಅವರು ತಮ್ಮ ಚರ್ತಮ ವನ್ನಷ್ಟೆ ( ಮಾಡುತ ದ್ಹಾರೆ. ನಿವು" ಸಕ. ಕರ್ತವ ವ್ಸ! ( ಮಾಡುತ್ತ ಬಂದಿ ದ್ಹಾರೆ- ಅದು ಎಷ್ಟೇ ಕೆಟಯಾಗಿರಲಿ. ಕ 2 ವುದಿಲ್ಲ, ಎಂದೂ ಬಿಸಿಯೇರುವುದಿಲ್ಲ. . ೧೯೪೨ ರಲ್ಲಿ ಭಾರತ ಚಲೇಜಾವ್‌" ಚಳವ- ವಿಯ ಬಿಸಿಯಲ್ಲಿದ್ದಾಗ ಚಳವಳಿ ಬೇಡ, ಬ್ರಿಟಿಶ ಕೊಡನೆ ಸಹಕರಿಸೋಣ ಎಂಬ ಕಹಿ ಸೂಚನೆ ಯನ್ನು ರಾಜಾಜಿ ಪ್ರಚುರಪಡಿಸಿದರು. ಇದರ ಫಲವಾಗಿ ಅವರಿಗೆ ಜನರಿಂದ ಕಳಿತ ಟೊಮ್ಕಾ- ಟೋ, ಕೊಳೆತ ತತ್ತಿಗಳ ಉಡುಗರೆ ಸಿಕ್ಕಿ ತೆಂಬು ದರಿಂದ ಅದು ಕಹಿಯಾಗಿರಲಿಲ್ಲ; ಬರೇ ಇಪ ಪ್ಪತ್ತು ವರ್ಷ ಹಿಂದೆ ಇದೇ ರಾಜಾಜಿ, ಬ್ರಿ ಟಶಕೊಡನೆ ಸಹಕರಿಸೋಣ ಎಂದವರ ವಿರುದ್ಧ ಗಯಾ ಕಾಂಗ್ರೆಸ್ಸಿನಲ್ಲಿ ತಮ್ಮ ಅಜೇಯ ವಾದವೈಖ ರಿಯನ್ನು ಪಯೋಗಿಸಿ ಗಾಂಧೀಜಿಯ ಆ ಕಾರ ಚಳವಳಿಗೆ. ಕಾಂಗ್ರೆಸ್ಸಿನ ಸಮ್ಮತಿ ಮುದ್ರೆ ದೊರಕಿಸಿಕೊಟ್ಟಿವರಾಗಿದ್ದೆ ಕೆಂಬುದ ರಿಂದ ಅವರಿಗೇ ಅದು ಕಹಿಯಾಗಿರಬೇಕು. ಮದ್ರಾಸಿನಲ್ಲಿ ದಕ್ಷಿಣ ಭಾರತ, ಹಿಂದೀ ಪ್ರಚಾರ ಸಟಿ ಸ್ಥಾವಿಸಲ್ಪಟ್ಟಾಗ ಅವರು ಅದರ ಉಪಾಧ್ಯಶ್ಷರಾದರು ; ಸ” ವರ್ಷದ ನಂತರೆ ಅವರು ಮದ್ರಾಸಿನ ಪ್ರಧಾನಿಯಾದಾಗ ಹಿಂದಿಯನ್ನು ಕಡ್ಡಾ ಸು ಕಲಿಸುವ ಆಜ್ಞೆ ಹೊರಡಿಸಿದರು; ಇಪ್ಪ ತ್ತು ವರ್ಷಗಳ ನಂತರ " ಹಿಂದಿ ಸಾಮ್ರಾಜ್ಯವಾದ ' 'ವನ್ನು ಖಂಡಿಸುವ ಕಹ ಕೆಲಸವನ್ನವರು ಕಲ ್ಮನಸಿನಿಂದ ಮಾಡಿ ದರು, ಇದಕ ಉತ್ತರ “ಭಾರತಕ್ಕೆ ಅವರು ಭೆಟ್ಟಿ ಕೊಟ್ಟಾ ಗೆ ಜನಜಂಗುಳಿ ಕೇಗಿತು. ರಾಜಾಜಿ `ಗಲಿಲ್ಲ. ಅವರು ಎಂದೂ ರೇಗು ಅನರೊ ಡನೆ ಜೇಲಿನಲ್ಲಿದ್ದ ನನ್ನ ಪರಿಚಿ ತಕೊಬ್ಬ ರು ದಿವಂ ಗತ ಪಟ್ಟಾಭಿ ಗಾ 1| ಮತ್ತು ರಾಜಾ ಜಿಯ ತುಲನಾತ್ಮ, ಕ ತಕ್‌ ತಲೆಯನ್ನು ಕುರಿತು ಹೇಳುತ್ತಿದ್ದರು. ಸೆಕೆಮನೆಯಲ್ಲಿ ನಡೆಯುವ ಚರ್ಚೆ ಗಳಲ್ಲಿ ಕೈದಿಗಳ ಮೂರ್ಬ ವಾದಗಳಿಂದ ಸ್‌ ಮುಂದಾಳುಗಳು ಸಿಟ್ಟಿಗೇಳುತ್ತಿದ್ದರು. ಆದಕೆ ಪಟ್ಟಾಭಿ ಮತ್ತು ರಾಜಾಜಿ ಎಂಥ ಮೂರ್ಬ ವಾದಗಳನ್ನೂ ಕೊಡ ತಣ್ಣ ಗೆಉತ್ತರಿಸುತ್ತಿದ್ದರು. ವಾದ ಮುಂದುವರಿದರೆ ಪಟ್ಟಾಭಿ ಮೂರನೇ ದಿನದ ಕೊನೆಗೆ ಕೋಪಾವಿಷ್ಟ ರಾಗುತ್ತಿ ದರು; ೧೦ ಕಸ್ತೂರಿ, ರಾಜಾಜಿ ಮಾತ್ರ ಏಳನೇ ದಿನಡ ಕೊನೆಗೆ ಇನ್ನೂ ತಂಪಾಗಿಯೆ ಇರುತ್ತಿದ್ದರಂತೆ. ರಾಜಾಜಿಯ ವಿರೋಧಿಗಳನ್ನೂ ವೈರಿಗ ಳನ್ನೂ ಕೆರಳಿಸುವ ವಿಷಯ ಇದೇ. ರಾಜಾಜಿ ಯನ್ನು ತಮ ತೆ ಉದ್ರೇಕಗೊಳಿಸ ಲು ಸಾಧ್ಯ ಎದ್ದ ದ್ದ ರೆ ಟಿ! ಅನರು ಈ ಮನುಷ್ಯನನ್ನು ಸ್ವಲ್ಪ ವಾದರೂ ಪ್ರೀತಿಸಬಹುದಿತ್ತು. ಗ ಬೈ ದಾಗ ರಾಜಾಜಿ ಪ ಸ್‌ ಶತಿಯಾಗಿ ಬೈದಕೆ ಅವರಿಗೆ ತಮ್ಮ ಶ್ರಮ ಸಾರ್ಥ ಕವ ಸಿ ಸಾಗ ಬಹುದಿತ್ತು. ಆದರೆ ರಾಜಾಜಿ ಅವರಿಗಿ ಅನು ಗ್ರಹ ಮಾಡರು. ರಾಜಾಜಿ ಉದ್ರೇ(ಕಗೊಂಡದ್ದ ನ್ನೇಕೆ, ಭಾವನಾವೇಗವನ್ನು ಪ್ರದರ್ಶಿಸಿದ್ದನ್ನೂ ಬಹುಶಃ ಒಂದೇ ಒಂದು ಸಂದಗ್ಛ ಹೊರತು -- ಯಾರೂ ಎಂದೂ ನೋಡಿಲ್ಲ; ಆ ಒಂದು ಸಂದರ ಮದ್ರಾಸಿನಲ್ಲಿ ಅವರು ಪ್ರಥಮ ಪ್ರಧಾನಿಯಾಗಿ ದ್ಮಾಗ ದ್ರವಿಡ ಕಳಗದವರು ಹೂಡಿದ ಹಿಂದೀ ವಿರೋಧಿ ಚಳವಳಿಯ ಕಾಲದಲ್ಲಿ ಸಂಭವಿಸಿತು. ಚಳವಳಿಗಾರರು. ಮದ್ರಾಸಿನ ಬೀದಿಗಳಲ್ಲಿ ರಾಜಾಜಿಯವರನ್ನೂ ಅವರ ಮ ಕೃಳನ್ನೂ ಅವಾ ಚೈವಾಗಿ ಬೈ ಯುತ್ತ ಮೆರವಣಿಗೆ ತೆಗೆದಿದ್ದರು. ಗ್ಯ ತ ರಾಜಾಜಿ ಶಾಸನ ಸಭೆಯಲ್ಲಿ ತುಸು ವಾಗಟ ಮಾತಾಡಿದರು. “ಈ ಜನ ನನ್ನನ್ನು ಬೇಕಾದ ಹಾಗೆ ತೆಗಳಲಿ, ನನ್ನ ಮನೆ ಯವರನ್ನೇಕೆ ಇದರಲ್ಲಿ ಎಳೆ ತರುತ್ತಾರೆ? ”. ಎಂದು. ವಾಸ್ತ ವಿಕ ಸಂಗತಿಯೆಂದಕೆ. ರಾಜಾಜಿ ಸಂಪೂರ್ಣ ಬುದ್ಧಿ ಜೀವಿ. ಪ್ರತಿಯೊಂದಕ್ಕೂ ಅವರಿಗೆ ವಿಚಾರ, ವಿವೇಕ, ತರ್ಕ ಸತ್ಯ ಅವರ ತರ್ಕ ಅತ್ಯ ತ ಘೋರವಾದದ್ದು. ಅವರ ಪಾಂಡಿತ್ಯ ದಿಂದ "ವದಕ್ಕೆ ಇನ್ನ ಷ್ಟು 'ಕೂರ್ಪು ಬಂದಿದೆ. 'ಎಚಾರಪ್ಪ ಜಡತರರನ ಅವರು ಯಾವ ಗುಂಪಿನಲ್ಲೂ ಸರಿಯಾಗಿ ಬೆರೆಯ ಲಾರರು. ಆದ್ಮರಿಂದಲೇ ಅವರು ಸನಾತನಿಯೂ ಅಲ್ಲ, ಸುಧಾರಕನೂಅಲ್ಲ; ಸಾಂಪ್ರದಾಯಿಕನೂ ಫೆಬ್ರುವರಿ ೧೯೬೧ ಅಲ್ಲ, ಕ್ರಾಂತಿಕಾರಿಯೂ ಅಲ್ಲ; ಬಂಡವಳ ವಾದಿಯೂ ಅಲ್ಲ, ಸಮಾಜವಾದಿಯೂ ಅಲ್ಲ. ಅವರು ಎಲ್ಲ ಮಾರ್ಗಗಳಲ್ಲೂ ಎಲ್ಲೊ ನಡುವೆ ಇರುತ್ತಾರೆ. ಹುಟ್ಟುವುದರಲ್ಲಿ ಕೂಡ ರಾಜಾಜಿ “ಎಲ್ಲೋ ನಡುವೆಯೆ. ಅವರು ಸೇಲಂ ಜಿಲ್ಲೆಯ ಹೊಸೂ ನ ಸಮೀಪ ತೋರಪನಲ್ಲಿ ಎಂಬಲ್ಲಿ ಹುಟ್ಟಿದರು. ಇದು. ಕನ್ನಡವೂ ಹೌದು, ತಮಿಳೂ ಹೌದು, ತೆಲುಗೂ ಹೌದು ಬಂಬಂಥೆ ಸಂಧಿಸ್ಥಾನ. (ರಾಜಾಜಿಯನ್ನು ಕೇಳಿದಕೆ ಮೂರೂ ಅಲ್ಲ ಎಂದಾರು!) ಸಾಧಾರಣ ಅನುಕೂಲವಂತ ಶ್ರೀವೈಷ್ಣವ ಬ್ರಾಹ್ಮಣ ಮನೆತನ. ಪಾಂಡಿತ್ಯಕ್ಕೆ ಹೆಸರಾಂತ ಈ ಕುಲದಲ್ಲಿ ಚಕ್ರವಶ್ತಿ ಅಯ್ಯಂ ಗಾರರ ಮೂರನೇ ಮಗನಾಗಿ ೧೮೭೯ ರಲ್ಲಿ (ಬಹುಶಃ?) ಹ. ಟ್ಟದ ರಾಜಗೋಪಾಲಾಚಾರಿ ಬಾಲ್ಯ ದಲ್ಲೆ ಸಂಸ ತನನ್ನು ತಂದೆಯಿಂದ ಕಲಿ ತರು. ಜಿಗಳೂರನಲ್ಲಿ ಹೈಸ ಸ್ಕೂಲು ಕಾಲೇಜು ಅಭ್ಯಾಸ ಪೂಕ್ಕಿಸಿದ ಆ! ಕನ್ನಡವೂ ಚೆನ್ನಾಗಿ ಗೊತ್ತು. ಸೆಂಟ್ರಲ್‌ ಕಾಲೇಜಿನಲ್ಲಿ ಅತಿ ಮೇಧಾವಿ ವಿದ್ಯಾರ್ಥಿಯೆಂದು ಅಧ್ಯಾಪಕ ಗೆ ಪ್ರಿಯರಾಗಿದ್ದರು. ಆದಕೆ ಲೋಕಮಾನ್ಯ ತಿಲಕರಿಂದ ಪ್ರಭಾವಿತರಾಗಿ ಇವರಿಗೆ “ತಲೆ ತಿರುಗಿದೆ” ಡು ಅವರು ಹೇಳುತ್ತಿ ದ್ದ ರು. ಮಗನ ಪ್ರ ಚಂಡ ಬುದ್ಧಿ ಯನ್ನು ಕಂಡು ಈತ ಐ. ಸಿ. ಎಸ. ಆಗಿ ಬಳೀಕ ದು ಕೊಂಡಿದ್ದ ತಂದೆಯ ಮಾತು ಕೇಳದೆ ರಾಜಗೋಪಾಲಾ* ಚಾರಿ ಮದ್ರಾಸಿನಲ್ಲಿ ವಕೀಲಿ ಅಭ್ಯಾಸ ಮಾಡಿ ಬಿ. ಎಲ್‌. ಜು ಸೇಲಂನಲ್ಲಿ ಅವರು ವಕಾ ಲತ್ತು ಪ್ರಾರಂಭಿಸಿದ ಕೆಲ ಕಾಲದಲ್ಲೆ ಅಪ್ರ ತಿಮ ಕ್ರಿಮಿನಲ್‌ ವಕೀಲರೆಂದು ಪ್ರಸಿದ್ಧರಾ ದರು. ಮುಂದೆ ಖಾದಿ, ಗ್ರಾಮೋದ್ಯೋಗ, ಸರಳ ಜೀವನಗಳ ಕೈವಾರಿಯಾಗಲಿದ್ದ ರಾಜ ಗೋಪಾಲಾಚಾರಿ ಸೇಲಮಿನಲ್ಲಿ ಪ್ರಥಮ ಮೋಟಾರ್‌ ಕಾರನ್ನು ಕೊಂಡುಕೊಂಡರು ಮಗ ಕೈತುಂಬ ಹಣ ಗಳಿಸುವುದನ್ನು ಕಂಡು ಚಕ್ರ ಬ ಅಯ್ಯಂಗಾರರು ಮಗನ ಅವಿಧೇ ಯತೆಯನ ಶ್ರವಿಸಿರಬೇಕು. ಆದರೆ ಹ ಆಚಾರಭ್ರಷ್ಟ ತೆಯ ಅನೇಕ ಚರ್ಕೆ ಗಳನ್ನು ನೋಡುವ ಭಾಗ್ಯ ಅವರ ಹಣೆ ಯಲ್ಲಿ ಬರೆದಿತ್ತು. `ಒಹು ಎಂದ ನಡೆದು ಬಂದಿದ್ದ ಆಚಾರಗಳನ್ನು ಈ ತರುಣ ವಕೀಲ ನಿ೦ಕರಿಸುತ್ತಿ ದ್ದರು. 1 ಬ್ರಾಹ್ಮಣೇತರರ ದ್ವೇಷಕ್ಕೆ ಪಾತ್ರ 'ರಾಗಲಿದ್ದ ರಾಜಾಜಿ ಪ್ರಾ ರಂಭ ಲು ಬಾತಿಭೇದವನ್ನು ನಿವಾರಿಸ ಸಜೇಕೆ ನ್ನು ವವರಾಗಿದ್ಕ ಕೆಂಬುದು ಸ್ವಾರಸ ಸ್ಕದ ಮಾತಾ. ಗಿದೆ. ಸೇಲಂ ಮುನಸಿಪಾಲಿಟಿಗೆ ನಿಂತು ಆರಿಸ ಲ್ಪಟ್ಟು ಅದರ ಅಧ್ಯಕ್ಷೆತೆಗೇರಿದೆ.. ಅವರು ನೀರಿನ ನಲ್ಲಿಗಳನ್ನು ತೆಕೆಯು ುವ. ಮುಚ್ಚುವ ಕೆಲಸ ಮಾಡುತ್ತಿದ್ದೆ ಇಬ್ಬರು ಹರಿಜನ ಮುನಸಿ ಪಲ್‌ ನೌ ಕರಕನ್ನು ಆಕ ಹಾರದ ಪ್ರದೇಶಕ್ಕೆ ವರ್ಗಾಯಿಸಿದರು... ಬ್ರಾಹ್ಮಣರು “ ಅಬ್ರ- ಹ್ಮಣ್ಯಂ ! ಬ್ರಾಹ್ಮಣರಿಗೆ ನೀರು ಬಿಡಲು ಹೊಲೆಯಕೇ !” ಎಂದು ಗದ್ದಲ ಎಬ್ಬಿ ಸಿದರು. ರಾಜಾಜಿ ಕೊನೆಗೂ ಬಗ್ಗಲಿಲ್ಲ. ಅಸ್ಪೃಶ್ಯತಾ ನಿವಾರಣೆಗಾಗಿ: ಗಾಂಧೀಜಿ ಆಂದೋಲನ ಪ್ರಾರಂಭಿಸುವ ಇಪ್ಪತ್ತೈದು ವರ್ಷ ಪೂರ್ವ ದಲ್ಲೆ ರಾಜಾಜಿ ಪ್ರಾರಂಭಿಸಿದ ಹರಿಜನೋದ್ಧಾರ ಕಾರ್ಕ ಅವರು ಮದ್ರಾಸ್‌ ಪ್ರಧಾನಿಯಾದಾಗ ದೇವಾಲಯ ಪ್ರವೇಶ ಮಸೂದೆ ತರುವವರೆಗೂ ಅವಿಚ್ಛಿನ್ನ ವಾಗಿಯೇ ಸಾಗಿತು. ೧೯೧೨ ರಲ್ಲಿ ರಾಜಾಜಿ ಮದ್ರಾಸಿಗೆ ಹೋಗಿ ವಕೀಲಿ. ಆರಂಭಿಸಿದರು. ಬೇಗನೆ. ರಾಜ ಕಾರಣ ಅವರನ್ನಾ ಕರ್ಷಿಸಿತು. ಆದರೆ ಅವರು ನೇರವಾಗಿ ಅದರಲ್ಲಿ ಧುಮುಕಿದ್ದು ತಡವಾ- ಗಿಯೇ. ಅವರು ಗಾಂಧೀ ಶಿಷ್ಯ ರಾಗಿ ಖಿಲಾಫತ್‌ ಮತ್ತು ಅಸಹಕಾರ ಚಳವಳಿಯಲ್ಲಿ ಅಗ್ರ ಪಾತ್ರ ವಹಿಸಿದರು. ಮಕ್ಕ ಳನ್ನು ಶಾಲೆ ಕ ಗಳಿಂದ ಬಿಡಿಸಿದರು. ಸಮೃದ್ಧ ವಕಾಲತ್ತಿಗೆ ಚಕ್ರವರ್ತಿ ರಾಜಗೋಪಾಲಾಚಾರಿ : ೧೧ ತಿಲಾಂಜಲಿಯಿತ್ತು ಸೆರೆಮನೆಗೆ : ಹೋದರು. ಅವರ ಪತ್ನಿ ಐವರು ಮಕ್ಕಳನ್ನು ( ಮೂರು ಹೆಣು, ಎರಡು ಗಂಡು) ಬಿಟ್ಟು ೧೯೧೭ ರಲ್ಲೇ ದಿವಂಗತರಾದದ್ದು ರಾಜಾಜಿಯ ವೈರಾಗ್ಯಕ್ಕೆ ಮುಕ್ತಮಾರ್ಗ ವನ್ನಿತ್ತಿತ್ತು. ನಲುವತ್ತರಲ್ಲಿ ಅವರು ಕಾಂಗ್ರೆಸ್‌ ಸೇರಿದ್ದರು; . ನಲುವತ್ತಮೂರರಲ್ಲಿ ಅವರು ಅಖಿಲ ಭಾರತ ವ್ಯಕ್ತಿಯಾಗಿದ್ದರು. ೧೯೨೨ ರಲ್ಲಿ ಗಾಂಧೀಜಿ ಸೆರೆ ಮನೆಗೆ ಹೋದಾಗ ಅವರ “ಯಂಗ” ಇಂಡಿಯ” ನ್ನ್ನ ನಡೆಸಿಕೊಂಡು ಹೋದವರು ರಾಜಾಜಿ. ಅದೇ ವರ್ಷ ಅವರು ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾದರು. ಗಯಾ ಕಾಂಗ್ರೆಸ್ಸಿ ನಲ್ಲಿ, ಅಸಹಕಾರವನ್ನು ತೊರೆದು ಕೌನ್ಸಿಲ್‌ ಪ್ರವೇಶ ಮಾಡಿ ಬ್ರಿಟಿಕಕೊಡನೆ “ಒಳಗಿಂದ” ಹೋರಾಡಬೇಕೆಂಬ ಸೂಚನೆ ಅತಿ ಪ್ರಬಲ ನಾಯಕರಿಂದ ಬಂದಾಗ ಜೇಲಿನಲ್ಲಿದ್ದ ಗಾಂಧೀ ಜಿಯ ಪರವಾಗಿ ಅಸಹಕಾರವನ್ನು ಪ್ರತಿಪಾದಿಸಿ ತಮ್ಮ ಪ್ರಚಂಡ ತರ್ಕ ಶಕ್ತಿಯಿಂದ ಮೋತಿ ಲಾಲ, ಚಿತ್ತರಂಜನ ದಾಸರಂಥ ಮಹಾ ವಾಗ್ಮಿ ಗಳನ್ನು ನಿರುತ್ತರರಾಗಿ ಮಾಡಿದರು. ಆಗ ಅವರ ವಾದಗಳಿಗೆ ಉತ್ತರ ಕಾಣದೆ ದೇಶಬಂಧು ದಾಸರು. “ ಜಗತ್ತು ವಾದಗಳಿಂದ ನಡೆಯು ತ್ತಿಲ್ಲ' ಎಂದು ಉದ್ಗಾರ ತೆಗೆದರಂತೆ | ಅಂದಿನಿಂದ ರಾಜಾಜಿ ಮಹಾತ್ಮಾ ಗಾಂಧಿ ಯವರ “ಮನಸ್ಸಾಕ್ಷಿಯ ದ್ವಾರಪಾಲಕ” ಎಂದು ಹೆಸರಾದರು. ಗಾಂಧೀಜಿಯ -: ವಿಚಾರಗಳಿಗೆ ಅವರು ಅತಿ ಪ್ರವೀಣ ವ್ಯಾಖ್ಯಾನಕರ್ತರಾಗಿ ದ್ವರು. ಅವರು ಒಳಹೊರಗೆಲ್ಲ ಗಾಂಧೀವಾದಿ ಯಾದರು. ಅವರು ಖಾದೀಧಾರಿಯಾದರಿಷ್ಟೇ ಅಲ್ಲ, ಖಾದೀ( ನಿರ್ಮಾಣಕ್ಕಾ ಗಿಸೇಲಂ ಜಿಲ್ಲೆ ಯ ತಿರುಚೆಂಗೋಡಿನಲ್ಲಿ ಆಶ್ರ "ಮುವನ್ನೂ ಸ್ಭಾ ವಿಸಿ ದರು. ಅದು ಇಂದಿಗೂ ಇಡೆ. ಸರಳ ಜೀವನವ್ರ ತ ಹಿಡಿದು ತಮ್ಮ ಬಟಿ ಗಳನ್ನು ತಾವೇ ತೊಳೆದು ಕೊಳ್ಳ ಜಡಗದರು. ಮದಾ, ಸೌ ಮುಖ್ಯ ಮಂತ್ರಿ ೧೨ ಕಸ್ತೂರಿ, ಫೆಬ್ರುವರಿ ೧೯೬೧ ಯಾದಾಗಲೂ ಅವರು ಇದನ್ನು ಬಿಡಲಿಲ್ಲ! ಗಾಂಧೀಜಿ ಹೂಡಿದ ಪ್ರತಿ ಚಳವಳಿಯಲ್ಲೂ ಸೆಕೆಮನೆ ಕಂಡರು. ತಾ ಬಗಜ(ವನದ ೫ ಮೂರ್ತಿಯಾದರು. ವೈ ಶ್ಶ ವಷ್ಯಾ ಗಾಂಧಿಯ ವರ ಮಗ ದೇವದಾಸರು' ಬ್ರಾ ಹ್ಮಣ ರಾಜಾಜಿಯ ಮಗಳ ಲಕ್ಷಿಯನ್ನು ಮದುವೆಯಾದಾಗ ಗಾಂಧೀಜಿಯೊಡನೆ.. ರಾಜಾಜಿಯ ಸಂಬಂಧ ನಿಗಡಿತವಾದಂತಾಯಿತು. ಕಾಂಗ್ರೆಸ್ಸು ೧೯೩೭ ರಲ್ಲಿ ಅಧಿಕಾರ ಸ್ವೀಕರಿಸಿದಾಗ ಮದ್ರಾಸಿನ ಮುಖ್ಯ ಮಂತ್ರಿ ಪದಕ್ಕೆ ರಾಜಾಜಿ 02 ಬೇರಾರೂ ಯೋಗ್ಯ ಕು ಕಾಣಲಿಲ್ಲ. ಅವರು ತಂದ ಕ್ರಾಂತಿಕಾರಕ ಯೋಜನೆಗಳು ಇತರ ಪ್ರಾಂತಗಳಿಗೆ ಮೇಲ್ಬಂತಿಯಾದವು. ಅವರು ಮದ್ಯನಿರೋಧ ಕಾಯದೆ ಮಾಡಿದರು ; ಕೈತರ ಸಾಲನಿವಾರಣೆ ಕಾಯದೆ ಮಾಡಿದರು; ಮದ್ಯ- ನಿರೋಧದಿಂದ ಸರಕಾರಕ್ಕೊದಗಿದ ಕೊರತೆ ತುಂಬಲು ಮಾರಾಟ ತೆರಿಗೆಯೆಂಬ ಹೊಚ್ಚ ಹೊಸ ಕರವನ್ನು ಹೇರಿದರು. ಅವರ ಬುದ್ಧಿಯ ಶಿಶುವಾದ ಮಾರಾಟಕರ ಇಂದು ಸಕಲ ರಾಜ ಗಳಿಗೂ ಬಂಗಾರದ ಗಣಿಯಾಗಿದೆ. ಮದ್ಯ ನಿರೋಧ ಮಾಡುವಲ್ಲಿ ಹಿಂದೆ ಬಿದ್ದ ರಾಜ್ಯಗಳೂ ಈ ಶಿಶುವನ್ನು ದತ್ತಕ ತೆಗೆದುಕೊಳ್ಳು ವಲ್ಲಿ ಹಿಂದೆ ಬಿದ್ದಿಲ್ಲ ಅವರು ಅತಿ ಶ್ರೇಷ್ಠ ಕಾಂಗ್ರೆಸ್‌ ಮುಖ್ಯ ಮಂತ್ರಿಯೆಂದು ಪ್ರಶಂಸಿಸಲ್ಪಟ್ಟಿರು. ಆದರೆ ಅದ ರೊಡನೆ ಅವರ ಅಪ್ರಿಯತೆಯೂ ಪ್ರಾರಂಭವಾ ಯಿತು. ತಾವು ಕಂಡ ಸತ್ಯವನ್ನು ನಿರ್ಧಾರ ದಿಂದ ಬೆಂಬತ್ತುವ ಅವರ ಸ್ವಭಾವ ಅವರಿಗೆ ಕಾಂಗ್ರೆಸ್ಸಿನಲ್ಲೇ ಶತ್ರುಗಳನ್ನು ಸಂಪಾದಿಸಿತು. ೧೯೩೯ ರಲ್ಲಿ ಕಾಂಗ್ರೆಸ್ಸು ಅಧಿಕಾರ ತ್ಯಾಗ ಮಾಡಲು ನಿರ್ಧರಿಸಿದಾಗ ರಾಜಾಜಿ ಅರೆಮನಸಿ ನಿಂದಲೇ ಒಪ್ಪಿದ್ದೂ ಮುಂದೆ ಪಾಕಿಸ್ತಾನ ಬೇಡಿಕೆಯನ್ನು "ಮನ್ನಿ ಸಬೇಕು ಮತ್ತು ಬ್ರಿಟಿಶ ಕೊಡನೆ ಸಹಕರಿಸಬೇಕೆಂದು ಬಹಿರಂಗವಾಗಿ ವಾದಿಸಿ ಚಳವಳಿಯಿಂದ ಹೊರನಿಂತದ್ದೂ ಅವರ ಶತ್ರುಗಳಿಗೆ ಅತ್ಯಂತ ಅನುಕೂಲ ಆಯುಧ ಗಳಾಗಿ ದೊರೆತವು. ಕಾಂಗ್ರೆಸ್‌ ಕಾರ್ಕಸಮಿತಿ ಯಿಂದ. ಅವರು ಹೊರಬೀಳಬೇಕಾಯಿತು; ದೇಶದ್ರೊ(ಹಿಯೆನಿಸಬೇಕಾಯಿತು. ಸುಮಾರು ಐದು ವರ್ಷ ಕಾಲ ಅವರು ದೇಶದ ಅತಿ ಜನ- ಅಪ್ರಿಯ ರಾಜಕಾರಣಿಯಾಗಿದ್ದರು. ಕೊನೆಗೆ ಕಾಂಗ್ರೆಸ್‌ ನಾಯಕರು ಎರಡನೇ ಬಾರಿ ಅಧಿ ಕಾರ ಸ್ವೀಕರಿಸಲು ನಿರ್ಣಯಿಸಿ ರಾಜಾಜಿ ಯನ್ನು ಪುನಃ ಮದ್ರಾಸಿನ ಮುಖ್ಯಮಂತ್ರಿಯಾಗಿ ಮಾಡಬಯಸಿದಾಗ ಮದ್ರಾಸಿನ ಹಟವಾದಿ ಬೆಂಕಿ ಪೈಲ್ನಾನರು ಅವರನ್ನು ಖೂನಿ ಮಾಡುವುದಾಗಿ ಬೆದರಿಕೆ. ಹಾಕುವವಕೆಗೂ ಹೋಯಿತು. ರಾಜಾಜಿ ನಿರ್ವಿಕಾರವಾಗಿ ರಾಜ ಕೀಯದಿಂದ “ನಿವೃತ್ತ” ರಾದರು. ಅಂದಿನಿಂದ ರಾಜಾಜಿ ನಿವೃತ್ತಿಯಿಂದ ಪ್ರವೃ ತ್ತಿಗೆ ಪ್ರವೃತ್ತಿಯಿಂದ ನಿವೃತ್ತಿಗೆ ಚಲಿಸುವುದನ್ನು ನಾವು ನೋಡುತ್ತೇವೆ. ಈ ಯಾತಾಯಾತದಲ್ಲಿ ಅವರು ಬಂಗಾಲದ ಗವರ್ನರ್‌, ಭಾರತದ ಪ್ರಥಮ ಭಾರತೀಯ ಗವರ್ನರ್‌. ಜನರಲ", ಸರತಿಯ ಮೇಲೆ ಸ್ವತಂತ್ರ ಭಾರತದ ಉದ್ಯಮ ಮಂತ್ರಿ, ಶಿಶ್ಷಣ ಮತ್ತು ಹಣಕಾಸಿನ ಮಂತ್ರಿ, ತ ಮಂತ್ರಿ ಮತ್ತು ಗೈ ಹಮಂತ್ರಿ ಯಾಗಿ ದುಡಿದರು; ಸ್ಸ ನಗೆ ಮೆದ್ರಾ | 1 ಶತ್ರುಗಳು ಮದ್ರಾಸಿನ ರಾಜಕಾರಣವನ್ನು ಗ್‌ ಹೊಲೆಗೆಡಿಸಿ ಸಂಕಟ ತಾಲದಲ್ಲಿ ವೆಂಕಟರಮಣಾ ಎಂದು ರಾಜಾಜಿಗೆ ಶರಣು ಬಂದು ಮುಖ್ಯ ಮಂತ್ರಿಪದ ಒಪ್ಪಿಸಿಕೊಡಬೇಕಾ ಯಿತು ಆದರೆ ರಾಜಾಜಿ ಗೊಂದಲವನ್ನು ಸರಿ ಪಡಿಸಿದ ಮೇಲೆ ತಮಿಳು ನಾಡು ಕಾಂಗ್ರೆಸ್ಸು ಪುನಃ ಅವರ ವಿರುದ್ಧ ದಂಗೆಯೆದ್ದು ಮತ್ತೆ ಅವರನ್ನು ನಿವೃತ್ತಿಯ ಡೆಗೆ ತಳ್ಳಿ ತು”. ಆರು ವರ್ಷ ಕಾಲ ನಿವೃತ್ತಿಯಲ್ಲಿ "ಪರಮಾಣು ಬಾಂಬ” ವಿರೋಧ, ನಿಸಜ ಎರುದ್ಧ ಪ್ರಕಟನೆ ಚಕ್ರವರ್ತಿ ರಾಜಗೋಪಾಲಾಚಾರಿ "ಗಿಷ್ಠಿ ಗಳು, ಹಿಂದೀ ವಿರುದ್ಧ ಗದಾಪ್ರಹಾರಗಳಲ್ಲಿ ನಿರತರಾಗಿ ಈಗ ಅವರು ಸ್ವತಂತ್ರ ಪಕ್ಷ ಸ್ಥಾಪಿಸಿ ಕೊಂಡು ಮರಳಿ ಪ್ರವೃತ್ತಿಮಾರ್ಗ ಸೇರಿದ್ದಾರೆ ಸ್ವತಂತ್ರ ಪಕ್ಷವೂ ಅವರಿಗೆ ಯಾವಾಗ ಹೋಗೆ- ನ್ನುವುದೋ ನೋಡಬೇಕು. ಏಕೆಂದರೆ ರಾಜಾಜಿ ಯಾವಾಗಲೂ ತ ಸ್ವತಂತ್ರ” ರು. ಆವರ ಸ್ವತಂತ್ರತ್ವವನ್ನು ಗಾಂಧೀಜಿಯೆ ಪಳಗಿಸಲಾರದಿದ್ದಾಗ ಸ್ವತಂತ್ರ ಪಕ್ಷದ ಅವರ ಸಹಕಾರಿಗಳು ಯಾವ ಗಿಡದ ತೊಪ್ಪಲು? ಬುದ್ದಿ ಜೀವಿಗಳೆಷ್ಟೋ ಇರಬಹುದು, ಅವರ ಎತ್ತರಕ್ಕೇ(ರುವವರು. ಆದಕೆ ರಾಜಾಜಿ ಯಂತೆ ತಮ್ಮ ವಿಚಾರಗಳನ್ನು, ವಾದಗಳನ್ನು ತಿಳಿಯಾಗಿ. ಹೇಳಬಲ್ಲವರು. ಈ ದೇಶದಲ್ಲಿ ಯಾರೂ ಇಲ್ಲ. ಅವರು ಹೇಳುವುದು ತಿಳಿಯು- ವುದಿಲ್ಲ ಎಂಬವರು ಶತದಡ್ಡರೇ ಇರಬೇಕು, ಅವರ ವಾದಾಸ್ತ್ರಗಳು ಪೂರೈಸಲಾರದ್ದನ್ನು ಅವರ ಕಥೆಗಳೂ ಸಾಮತಿಗಳೂ ಮುಗಿಸುತ್ತವೆ. ಪ್ರತಿಯೊಂದಕ್ಕೂ ಅವರ ಹತ್ತಿರ ಒಂದು ಕಥೆ ಇದೆ ಇಲ್ಲವೆ ಸಾಮತಿ ಇದೆ. ಲೀಗಿನವರು ಪಾಕಿ ಸ್ತಾನ ಕೇಳಿದರೊ? ಒಂದೇ ದನದ ಕೆಚ್ಚಲನ್ನು ಏರಡು ಪಾಲು ಮಾಡಿದಂತೆ ಇದು ಎಂದರು. ಅಥವಾ ಒಂದೇ ಮನೆಯ ಉಪ್ಪರಿಗೆ ಒಬ್ಬನಿಗೆ ಕೆಳಭಾಗ ಒಬ್ಬನಿಗೆ ಕೊಟ್ಟಿಂತೆ ಎಂದರು. ಸರ- ದಾರ ಪಟೇಲರ. ಚತುರುಪಾಯಗಳೆಲ್ಲವೂ ಸುಭಾಷ ಬೋಸರ ಬಂಡಾಯವನ್ನು ಹತೋ.- ಟಿಗೆ ತರಲಾರದೆ. ಹೋದಾಗ ರಾಜಾಜಿಯ ಓಂದು ಸಾಮತಿ ಆ ಬಂಗಾಲಿ ಹುಲಿಯನ್ನು ಸೋಲಿಸಿತು. ಸುಭಾಷರ ನಾವೆ ಹೊರಗಷ್ಟೇ ಚಂದ, ತಳವೆಲ್ಲ ತೂತು. ಗಾಂಧೀಜಿಯ ಸುರ- ಕಿತ ದೋಣಿಯಲ್ಲಿ ಬರುತ್ತೀರಾ ಸುಭಾಷರ ತೂತು ದೋಣಿ ಏರುತ್ತೀರಾ ನೀವೇ ನೋಡಿ ಎಂದು ರಾಜಾಜಿ ಹೇಳಿದ ಮಾತುಎ,ಐ. ಸಿ.ಸಿ ಯಲ್ಲಿ ಬೋಸರಿಗಿದ್ದ ಬೆಂಬಲವನ್ನು ಗಾಳಿಗೆ ಹಾರಿಸಿಬಿಟ್ಟಿತು. ರಾಜಾಜಿಯನ್ನು ಚಾಣ ಕ್ಕ, ದಕ್ಷಿಣದ ನರಿ ಇತ್ಯಾದಿಯಾಗಿ ಸಂಬೋಧಿಸುವುದುಂಟು. ಅವರು ಖಂಡಿತವಾಗಿ ಬಲು ಧೂರ್ತ. ಬಲು ಸರಳವೆಂದು ತೋರುವ ಉಪಾಯದಿಂದ ಅವರು ಅದಮ್ಯವೆಂದು ತೋರುವ ಪ್ರವಾಹವನ್ನು ತಿರು ಗಿಸಿ ಬಿಡಬಲ್ಲರು. ೧೯೫೧ ರಲ್ಲಿ ಅವರು ಮದ್ರಾಸಿ ನಲ್ಲಿ ಆಳುವವರ. ಪಾತಕಗಳಿಂದುಂಟಾದ ಕಮ್ಯುನಿಸ್ಟ್‌ ಪ್ರಭಾವವನ್ನು ಮುಖ್ಯಮಂತ್ರಿ ಪದಕ್ಕೆ ಬಂದೊಡನೆ ಒಂದು ಸರಳೋಪಾಯ ದಿಂದ ಅಳಿಸಿಬಿಟ್ಟಿರು. ಮದುರೆಯಲ್ಲಿ ಕೈತರ ಮೇಲೆ ಕಮ್ಯುನಿಸ್ಟರು ವರ್ಚಸ್ಸನ್ನು ಸ್ಥಾಪಿಸಿ- ದ್ವರು. ರಾಜಾಜಿ ಜವಿನ್ಮಾರರು ಗೇಣಿ ವಸೂಲಿ ಯನ್ನು ತಾತ್ಕಾಲಿಕವಾಗಿ ತಡೆಯುವ ಒಂದು ಆಜ್ಞೆ ಹೊರಡಿಸಿದ್ದೇ ತಡ, ಕಮ್ಯುನಿಸ್ಟರ ಆಟಿ ಸಂಪೂರ್ಣ ನಿಂತು ಹೋಯಿತು. ಕೈತರು ಬೇಡಿ ದ್ಡನ್ನು ರಾಜಾಜಿಯೆ ಕೊಟ್ಟಾಗ ಅವರೇಕೆ ಕಮ್ಯುನಿಸ್ಟರಿಗೆ ಶರಣುಹೋದಾರು? ರಾಜಾಜಿಯ ಸಾಹಿತ್ಯದಲ್ಲೂ ಈ ಸರಳತೆಯೆ ಪ್ರಧಾನ ಗುಣ. ತಮಿಳಿನಲ್ಲಿ ಅವರು ಅಸಂಖ ಕಥೆ, ಲೇಖ, ಗ್ರಂಥಗಳನ್ನು ಬರೆದಿದ್ದಾರೆ. ಅವರು ರಾಮಾಯಣ, . ಮಹಾಭಾರತಗಳ ಆಳವಾದ ಅಭ್ಯಾಸ ಮಾಡಿದ್ದಾರೆ... ಆ ಪುರಾಣಗಳನ್ನು ಅವರು ತಮಿಳಿನಲ್ಲಿ ಶ್ಲಾಘ್ಯವಾದ ರೀತಿಯಲ್ಲಿ ಬರೆದಿದ್ದಾರೆ. ಇಂಗ್ಲೀಷಿನಲ್ಲಿಯೂ ಅವರ ಕೆಲ ಕಥೆಗಳು ಪ್ರಕಟವಾಗಿವೆ. ಅವರ ಅಧಿಕಾಂಶ ಸಾಹಿತ್ಯ ಬೋಧಪ್ರದವಾದುದು; ಆದರೆ ಉಪ ದೇಶ ಸಾಹಿತ್ಯ ಎಷ್ಟು ರಸವತ್ತಾಗಿರುವುದು ಸಾಧ್ಯವೋ ಅಷ್ಟು ರಸವತ್ತಾಗಿವೆ ಅವು. ಒಂದು ಕಾಲದಲ್ಲಿ ಸುಧಾರಕನಷ್ಟೇ ಅಲ್ಲ, ಕ್ರಾಂತಿಕಾರಿ ಎನಿಸಿದ್ದ ರಾಜಾಜಿ ' ನಿಜವಾಗಿ ಅಂತರಂಗದಲ್ಲಿ ಸಾಂಪ್ರದಾಯಿಕರೇ, ಯಾವುದ ರಲ್ಲೇ ಇರುವ ಕೊರತೆಗಳನ್ನು ತತ್‌ಕ್ಷಣ ಕಾಣುವ ಭೇದಕ ದೃಷ್ಟಿ ಅವರ ಆ ಕಪ್ಪೆ ಕನ ಡಕಗಳಾಚೆ. ಹುದುಗಿರುವುದರಿಂದ ಹೊಸ. ೧೪ ಕಸ್ತೂರಿ, ಫೆಬ್ರುವರಿ ೧೯೬೧ ವಿಚಾರಗಳಲ್ಲಿರುವ ಹುಳುಕುಗಳನ್ನವರು ಬೇಗನೆ ಹುಡುಕುತ್ತಾರೆ. ಸಮಾಜವಾದ ಅವರಿಗೆ ಸೇರು ವುದಿಲ್ಲ. ಪ್ರಗತಿಗಾಗಿ ಹುಚ್ಚು ಹಾರಾಟಮಾಡಿ ಜನರ ಮಾನಸಿಕ ಶಾಂತಿಯನ್ನು ಕದಡಬಾರ ದೆಂದು ಅವರೆಣಿ ಸುತ್ತಾರೆ. ಗದ ಮೀಕರಣವನ್ನೆ ವರು ವಿರೋಧಿಸುತ್ತಾ [ಕ್ರ ಸ ನಿಯಮನಕ್ಕೆ ಅವರ ವಿರೋಧವಿದೆ. ಪರಮಾಣು ಬಾಂಬು ಜಲಜನಕ ಬಾಂಬುಗಳು ಸಾರ್ವತ್ರಿಕ ವಿನಾಶ ಮಾಡಲು ಅಣಿಯಾಗಿರುವಾಗ ಆದಷ್ಟು ಹೆಚ್ಚು ಜನ ಹುಟ್ಟಿದಕನೇ ಈ ಅನಾಹುತದ ನಂತರ ಕೆಲವರಾದರೂ ಉಳಿದು ಮಾನವ ಕುಲದೀಪ ಮತ್ತೆ ಬೆಳಗೀತು ಎನ್ನು ತ್ತಾರವರು. ಬುದ್ಧಿಶಾಲಿ ಗಳಾದ ಅವರು ಸಾಮಾನ್ಯ ಜನರ ಸಾಮರ್ಥ್ಯ ವನ್ನೂ ನಿರಾಶಾದೃಷ್ಟಿಯಿಂದಲೇ ನೋಡುತ್ತಾ ಥೆ ಜನ ತಮ್ಮನ್ನು ತಾವು ಆಳಿಕೊಳ್ಳ ಲಾರಕೊದು ಅವರು ಭಾವಿಸಿದಂತಿದೆ. ಪ್ರ ಜಾತಂತ್ರ ದ ಬಗ್ಗೆ ಅವ ರಿಗೆ ವಿಶೇಷ ವಿಶ್ವಾಸವಿಲ್ಲ. ಸ್ರ ಚುನಾವಣೆ ಗಳಲ್ಲೂ ನಂಬಿಕೆ ಇಟ್ಟಿಲ್ಲ. ನಿದ್ರಿಸುವ ನಾಯಿ ಯನ್ನು ಎಬ್ಬಿಸುವುದು ಅಪಾಯ ಎಂದು ಅವರ ವಿಚಾರ. ಹಳ್ಳಿಗಳಲ್ಲಿ ಜನ ತಂತಮ್ಮ ಕುಲ ಕಸಬುಗಳನ್ನು ಮಾಡಿಕೊಂಡಿರುವುದೇೇ ಅವ- ರಿಗೂ ಸುಖ, ಲೋಕಕ್ಕೂ ಹಿತ ಎಂದೆಣಿಸಿ ಅವರು ತಮ್ಮ ಎರಡನೇ ಮುಖ್ಯ ಮಂತ್ರಿತ್ವಕಾಲ ದಲ್ಲಿ ಮದ್ರಾಸಿನಲ್ಲಿ ರೂಪಿಸಿದ ಶಿಕ್ಷಣ ಯೋಜನೆ ಅವರ ಅಧಿಕಾರತೈು ತಿಗೆ ಕಾರಣವಾಯಿತು. ರಾಜಾಜಿಗೆ ಬೇಕಾದ್ಕು ರಾಮರಾಜ್ಯ. ಆಳು ವವರು ನಿಃಸ್ವಾರ್ಥಿಗಳಾಗಿ, ಪ್ರಜಾಹಿತಕ್ಕಾಗಿ ಆಳಬೇಕು. ಆಳಿಸಿಕೊಳ್ಳುವವರು ಸುಖವಾಗಿ ಬಾಳಬೇಕು, ಅಧಿಕಾರಕ್ಕಾಗಿ ಹಂಬಲಿಸಬಾ- ರದು. ಸ್ವ ತಃ ನಿಸ್ಟಾ ರ್ಥರಾದ ರಾಜಾಜಿ ರಾಮ ರಾಜ್ಯದ ಜೀ 1 ಹೇಗಿರಬೇಕೆಂಬುದಕ್ಕೆ ಮಾದರಿಯ ೂ ಆಗಿದ್ದಾರೆ. ರಾಜಾಜಿಯ ಎಂಭತ್ತು ವರ್ಷದ ಜೀವನ ವನ್ನು ಸಿಂಹಾವಲೋಕನ ಮಾಡಿದಕೆ ಅವರು ಜಾಣರೆಂಬುದು-- ಆ ಶಬ್ದದ ಅತ್ಯಂತ ಸದರ್ಥ ದಲ್ಲಿ ನಿರ್ವಿವಾದವಾದದ್ದು; ಆದಕೆ ಅವರು ವ.ಹಾಪೆರುಷಕೆ? ಇದು ಸಂಶಯ. ಪ್ರಪಂಚದ ಮಹಾಪುರುಷರ ಲಕ್ಷಣ ಯಾವುದು ಜಾಣಕರಿಗೆ ಅಸಾಧ್ಯವೆಂದು ಕಾಣುವುದೋ ಅದನ್ನು ಸಾಧಿ ಸಲು ಮತ್ತಾವುದನ್ನೂ ಬಗೆಯದೆ ಹೆಣಗಿ ಗೆಲ್ಲು ವುದು ಇಲ್ಲವೆ ಸೋಲುವುದು. ರಾಜಾಜಿ ಆ ಮಟ್ಟ ಮುಟ್ಟುವುದಿಲ್ಲ. ಅವರು ತೀರ ಜಾಣರು; ಹತ್ತು ವರ್ಷದಾಚೆ ಬರುವ ಅನಾಹುತವನ್ನು ಈಗಲೇ ಕಾಣುತ್ತಾರೆ. ಮತ್ತು ಅದನ್ನು ಎದುರಿಸುವುದು ವೃರ್ಥವೆಂದೆನಿಸಿದಕೆ.. ಅದರಿಂದಾಗಬಹುದಾದ ಹಾನಿಯನ್ನು ಆದಷ್ಟು ತಪ್ಪಿಸೋಣ ಎನ್ನುತ್ತಾರೆ. ಪಾಕಿಸ್ತಾನದ ಬರವನ್ನವರು ಇತರರಿಗಿಂತ ಏಳು ವರ್ಷ ಮುಂಚೆಯೆ ಕಂಡರು. ಅದು ಅನಿವಾರ್ಯ ವೆನಿಸಿದೊಡನೆ ಒಪ್ಪಿಕೊಂಡುಬಿಡೋಣ ಐಂ- ದರು. ಹಿಂದಿಯ ವಿಚಾರವೂ ಅಷ್ಟೇ. ಇದು ದೂರದೃಷ್ಟಿ ಇರಬಹುದು, ಜಾಣ್ಮೆಯಾಗಿರ ಬಹುದು; ಮಹಿಮೆಯಾದೀತೆ? ಮಹಿವೆ ಕೊನೆ ವರೆಗೂ ಹೋರಾಡುತ್ತದೆ. ಆದಕೆ ರಾಜಾಜಿ ರಾಜಕಾರಣದಲ್ಲಿ ಅತಿ ಮಹತ್ವದ ಪಾತ್ರವೊಂದನ್ನು ಪೂಕೈಸುತ್ತಿದ್ದಾರೆ. ಎಲ್ಲ ಕಡೆ "ಪ್ರಗತಿ”ಯ ಹುಚ್ಚು ಕುದುರೆಗಳ ಶರೃತ್ತು ನಡೆದಿರುವಾಗ ಅವರು ಪರಿಣಾಮಕರ ಕಡಿವಾಣವಾಗಿದ್ದಾರೆ. ೨ ನೈದ್ಯರಂ; ಅವರಿಗೆ ಜ್ವರನಿಲ್ಲ; ಇಟ್ಟು ಟೀಷಕೇಚರ್‌ ನೋಡ್ತಿರ್ತಿ? "ತ್‌್‌ ಸ ನಿನಾದರೂ ಕೊಡು ಅಂತ ಪೀಡಿಸ್ತಾ ಇರ್ತಾರೆ; ಅದಕ್ಕೆ. ನೀ ಖಕೆ ಸುಮ್ಮನೆ ಥರ್ಮಾನೀಟರ್‌ ಅವರ ಬಾಯಿಯಲ್ಲಿ ಥರ್ಮಾಮೀಟರ್‌ ಇಡದೇ ಇದ್ದ ರೆ ತಿನ್ನೂ . ಸಕ ಸ)? ಭದ ಗುತ ನಿಮದೆಂದಾದರೂ ಇಂಥ ಅನುಭವ ಬಂದಿದೆಯೆ? ಆ ಗೂಸಾಯಿ ಮಂಜುನಾಥ ಕೆಣಿ ಗದ್ದಿ ಸುರುವಾದದ್ದು ಹೀಗೆ. ಶ್ರ ನಾಯ ಕ5ರೂ ನಾನೂ ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತೇವೆ... ನಮಗೆ ಸಂಬಳ ಮನಿಯಾ ರ್ಡರ್‌ ಮೂಲಕ ಬರುತ್ತಿರುತ್ತದೆ. ಆ ಸಪ್ಟೆಂ ಬರ ೨ ರಂದು ನಮ್ಮ ಸಂಬಳ ಬಂತು. ನಾಯ ಫರು ಮೊದಲು ತೆಗೆದುಕೊಂಡರು. ಅವರು ಪೋಸ್ಟ್‌ ಮನ್ನನಿಗೆ ಒಂದು ರೂಪಾಯಿ ತಿರುಗಿ ಕೊಡಬೇಕಾದುದರಿಂದ ತಮ್ಮಲ್ಲಿದ್ದ ಒಂದು ಗಟ್ಟಿ ರೂಪಾಯಿಯನ್ನು ಕೊಟ್ಟರು. ನಾನು ಸಂಬಳ ತೆಗೆದುಕೊಂಡಾಗ ಪೋಸ್ಟ್‌ ಮನ್‌ ನನಗೆ ಆ ಗಚ್ಚಿ ರೂಪಾಯಿಯನ್ನು ಕೊಟ್ಟಿ, ರೂಪಾಯಿ ಖೊಟ್ಟಿಯಾಗಿರಲಿಲ್ಲ. ನಾನು ಸ್ವೀಕರಿಸಿದೆ. “ಅಗಸ್ಟ ೧೫ ರ ಸಮಾ ರಂಭದ ಖರ್ಚಿನ ಬಗ್ಗೆ ನನ್ನ ಪಾಲಿನ ವಂತಿಗೆಯನ್ನು ನಾನು ನಾಯ ಕರಿಗೆ ಕೊಡಬೇ ಕಾಗಿತ್ತು. ಅದೇ ಗಟ್ಟಿ ರೂಪಾಯಿ.ಯನ್ನು ೭೫ ನಯೆ ಪೈಸೆ ಸೇರಿಸಿ ಕೊಚ್ಚಿ. ಬೇಕೆಂದೇ. ಅಲ್ಲ ಮತ್ತೆ, ಹಣ ಕೊಡಲೆಂದು ಕೈ ಹಾಕಿದಾಗ ಎಲ್ಲ ರೂಪಾಯಿಗಳ ಪೈಕಿ ಅದೇ ಬಂದಿತ್ತು. ಇಬ್ಬರಿಗೂ ಅಂದು ಡ್ಯೂಟಿ ಇರಲಿಲ್ಲ. ಒಟ್ಟಿಗೆ ಆಫೀಸು ಬಿಟ್ಟು ಹೊರಟಿವು. ದಾರಿ ಯಲ್ಲಿ ಯೂನಿಯನ್‌ ಫೀ ಬಗ್ಗೆ ನಾಯಕರು ನನಗೆ ಒಂದು ರೂಪಾಯಿ ಕೊಡಬೇಕಾಗಿದ್ದುದು ನೆನಪಾಗಿ ಅವರನ್ನು ಕೇಳಿದೆ. ಅವರ ಜೇಬಿನ ಲ್ಲಿದ್ದೆ ಬಿಡಿ ರೂಪಾಯಿ ಅದೊಂದೇ ಇದ್ದುದ ರಿಂದ ಅದನ್ನೇ ನನಗೆ ಕೊಟ್ಟರು. ಇಬ್ಬ ರೂ ಬ್ರ್ಯಾಂಚ್‌” ಪೋಸಾಫ್ಟೀಸಿಗೆ ಹೋದವು. ಅಲ್ಲಿ ಊರಿಗೆ ಮನಿಯಾರ್ಡರು ಮಾಡುವುದಕ್ಕೆ ಮತ್ತು ಅಂಚೆಚೀಟಿ ಕೊಳ್ಳಲಿಕ್ಕೆ ನಾನು ಬಾ ಫ್ರ್ಯಾಂಚ್‌ ಪೋಸ್ಟ್‌ ಮಾಸ್ಟ ರಿಗೆ ಟಬ | ಕೊಟ್ಟಿ. “ಆದರಲ್ಲಿ ಆ ರೂಪ ಯೂ ಇತ್ತು. ನಾಯಕರಿಗೆ ಒಂದು ರೂಪಾಯಿಯ ಚೀಟಿ ಬೇಕಿತ್ತು. ಅವರು ಅದಕ್ಕಾ ಗಿ ಐದು ರೂಪಾ ಯಿಯ ನೋಟು ಕೊಟ್ಟಿ ಕ್‌ ಪೋಸ್ಟ್‌ ಮಾಸ್ಟ ರರು ಅವರಿಗೆ ನಾಲ್ಕು ರೂಪಾಯಿ ತಿರುಗಿ ಕೊಟ್ಟುಗ ಆ ಗಟ್ಟಿ ರೂಪಾಯಿ ಮತ್ತೆ ನಾಯ ಕರ ಕಡೆಗೇ ಹ ಇಬ್ಬರಿಗೂ ಏಕ ಕಾಲಕ್ಕೆ ನಗೆ ಬಂತು. ನನ್ನ ಶ್‌ ಆದ ಪೋಸ್ಟ್‌ ಮಾಸ್ಟರರು ನಗೆಯ ಕಾರಣ ವಿಚಾರಿ ಸಿದಾಗ ಬಿನಿಸ್‌ ಚೆಂಡಿನ ಹಾಗೆ ಬೆಳಗಿನಿಂದ ನಮ್ಮಿಬ್ಬರ ನಡುವೆಯೆ ಪುಟಿದಾಡುವ ರೂಪಾ ಉಡ “ನೆ ಹೇಳಿದೆವು. ಅವರೂ ನಕ್ಕ ರು. ಸಾಯಂಕಾಲ ನಮ್ಮ ಮಿತ್ರ ಶ್ರೀ ಚಿತ ಯವಕೊಂದಿಗೆ. ನಾಯಕರು ಪುನಃ ಭೆಟ್ಟಿ ಯಾದರು... ನನಗೊಂದು ಅಡ್ಡ ಮುಂಡು (ಲುಂಗಿ) ಬೇಕಾಕಿತ್ತು. ಮೂವರೂ ಕಾನಡೆ ಯವರ ಮಿತ್ರರ ಅಂಗಡಿಗೆ ನುಗ್ಗಿ ದೆವು. ನಾಯ ಕರು ಒಂದು ಬನಿಯನ್‌ ಆರಿಸಿಕೊಂಡು ಅದೆ! ಗಟ್ಟಿ ರೂಪಾಯಿ ಮತ್ತು ಚಿಲ್ಲರೆ ಸೇರಿಸಿ ಬಿಲ್‌ ತೀರಿಸಿದರು. ನನ್ನ ಅಡ್ಡ ಮುಂಡಿನೆ ಬಗೆ ಕೊಡಬೇಕಾಗಿದ್ದ ರೂ. ೨:೨೫ ಕ್ಕಾಗಿ ನಾನು ರೂ.೫ರ ನೋಟನ್ನು ಕೊಟ್ಟಿ, ಅದರ ಚಿಲ್ಲರೆ ಮರಳಿ ಬಂದಾಗ ಆ ರೂಪಾಯಿಯೂ ಅದರಲ್ಲಿ ದ್ಮುದನ್ನು ನೋಡಿ ನಾನು ನಕ್ಕೆ. ಕಾನಡೆ ಯವರೂ ಎಷಯ ತಿಳಿದು ಸೋಜಿಗಪಟ್ಟರು, ಅನಂತರ ನಾನು ಮೂಡಗೇರಿಯವರ ಅಂಗಡಿ ಯಲ್ಲಿ ಒಂದು ಪೌಂಡ್‌ ಕಾನನ್‌ ದೇವನ್‌ ಚಹಾ ಕೊಂಡು ಅದೇ ರೂಪಾಯಿ ಸೇರಿಸಿ ರೂ. ೨೭೫ ೧೫ ೧೬ _ ಕಸ್ತೂರಿ, ಫೆಬ್ರುವರಿ ೧೯೬೧. ತೆತ್ತೆ. ಅದು ಅಂಗಡಿಯ ಪೆಟ್ಟಿಗೆ ಸೇರುವುದನ್ನು ನೋಡಿ ಖಾತ್ರಿ ಮಾಡಿಕೊಂಡು ನಾಯಕರು ಅರ್ಧ ಪೌಂಡು ಚಹಾ ತೆಗೆದುಕೊಂಡು ಐದು ರೂಪಾಯಿ ನೋಟು ಕೊಟ್ಟಿರು. ಆದಕೆ ಅವರ ಚಿಲ್ಲರೆ ತಿರುಗಿ ಸಿಕ್ಕಿದಾಗ ಅದೇ ಆ ರೂಪಾಯಿ ಅದರಲ್ಲಿತ್ತು. ನಾಯಕರು ಸಿಡಿದೆದ್ದರು. “ ಈ ದರಿದ್ರ ರೂಪಾಯಿ ನನಗೇ ಏಕೆ ಅಂಚಿಕೊಳ್ಳ ತ್ತಿದೆ ಬ್ರಹ್ಮಕಪಾಲದಂತೆ [೫ “ಇನ್ನೂ ಅವಕಾಶವಿದೆ ನೋಡೊಣ” ಎಂದೆ ನಾನು. ಮೂವರೂ ಸಕ್ಕರೆ ಕೀಶನ್‌ ಅಂಗಡಿಗೆ ಸಾಗಿ ದೆವು. ನಾಯಕರು ಜಿದ್ದಿನಿಂದ ತಮ್ಮ ೫೫ ಸ ಪೈ. ತೀರಿಸಲು ಅದೇ ರೂಪಾಯಿ ಕೊಟ್ಟು ಮುಖ ಗಂಟಿಕ್ಕಿ ನಿಂತಿದ್ದರು, . ಆ ಮೇಲೆ ನನ್ನ ಬಿಲ್‌ (ರೂ. ೧:೬೫) ಬಂತು, ಚಿಲ್ಲರೆ ಇಲ್ಲದ್ದ ರಿಂದ ರೂ. ೫ ರ ನೋಟು ಕೊಚ್ಚಿ. ಚಿಲ್ಲರೆ ವಾಪಾಸು ಬಂದಾಗ ತಕೋ! ಅದೇ ರೂಪಾಯಿ! ನಮ್ಮ ರಕ್ತ ಕುದಿಯಿತು. ಇಬ್ಬರೂ ಏಕಕಂಠ ಈದು ಯಾಕಯ್ಯಾ, ಅದೇ ರೂಪಾಯಿ ವಾಪಸು ಮಾಡಲಿಕ್ಕ ಅದಕ್ಕೈ(ನಾಗಿದೆ?” ಎಂದು ಕೂಗಿದೆವು. ಆದಕೆ ಅವನಿಗೇನು ಗೊತ್ತು ಆ ರೂಪಾಯಿಯ ರಹಸ್ಕ? ಕ್ಷಣದಲ್ಲಿ ನಮ್ಮ ವರ್ತನೆಗೆ ನಾವೇ ನಾಚಿ ಹಣ ತೆಗೆದು ಕೊಂಡು. ಹೊರಟಿವು. ಕಾನಡೆ ಮಾತ್ರ ನಕ್ಕರು. ಮೂವರೂ ಭಾರತ ಭವನದಲ್ಲಿ ಚಹಾ ಸೇವಿಸಿ ಇದೇ ಸಂದರ್ಭವೆಂದು ಆ ರೂಪಾಯಿ ಕೊಡುವಷ್ಟರಲ್ಲಿ ಕಾನಡೆಯವರು ಚಿಲ್ಲರೆ ತೆತ್ತುದರಿಂದ ಹೋಜಚಿಲಿನವ ನನ್ನ ರೂಪಾಯಿ ಯನ್ನು ವ.ನ್ನಿಸಲೇ ಇಲ್ಲ. ಹಾಗೆಯೇ ನಾವು ತರಕಾರಿ ಪೇಟಿಗೆ ಹೋದೆವು. ತರಕಾರಿ ನಾನೊಬ್ಬನೇ ಕೊಳ್ಳು ವವನಾದ್ಮರಿಂದ ಇದು ಆ ರೂಪಾಯಿ ದಾಟಿಸಲು ಒಳ್ಳೇ ಖಂಡಿತ ಸಂದರ್ಭವಾಗಿತ್ತು. ನನಗೆ ಈ ಹಟಮಾರಿ ರೂಪಾಯಿ ಬೇಸರ ಬಂದಿತ್ತು. ನಾನು ಸ್ವಲ್ಪ ಕ್ಯಾಬೇಜ್‌, ಕಾಲಿಫ್ಸ ವರ್‌ ಕೊಂಡು ಕೊಂಡು ಆ ರೂಪಾಯಿ ಕೊಬ್ಬಿ, ಆದಕಿ ತರ ಕಾರಿಯವಳು ಚಿಲ್ಲರೆಯಿಲ್ಲವೆಂದು ಅದನ್ನು ತಿರುಗಿ ಕೊಡಬೇಕೆ? “ಹತ್ತಿರ ಬೇರಾವ ತರ ಇರಿಯವರೂ ಇಲ್ಲ, ನೀವೇ ಐಎಲ್ಲಿಂದಾದರೂ, ಚಿಲ್ಲಕೆ ತಂದು ಕೊಡಿ ಒಡೆಯಾ!” ಎಂದ' ಳವಳು.' ಇನ್ನೆಲ್ಲಿ ಚಿಲ್ಲರೆ ಬೇಡೋಣವೆಂದು ನಾಯಕರನ್ನೇ ಕೇಳಿದೆ. ಅವರ ಹತ್ತಿರ ಎಲ್ಲ ವ್ಯಾಪಾರದಲ್ಲಿ ಉಳಿದ ಚಿಲ್ಲರೆ ಒಟ್ಟು ಒಂದೇ ರೂಪಾಯಿಯ ್ಚತ್ತು. ಅರ್ಥಪೂರ್ಣವಾಗಿ ಕಾನು : ನಾಯಕರ ' ಮುಖ ನೋಡಿದಾಗ ಅವರು ನನ್ನನ್ನೇ ದುರು ಗುಟ್ಟಿ ನೋಡುತ್ತಿದ್ದರು. ನಾನು ಉಪಾಯವಾಗಿ ಸಮಾಧಾನಪಡಿಸುವ ದನಿಯಲ್ಲಿ ಹೇಳಿದೆ: “ನೋಡಿ, ಈ ರೂಪಾಯಿ ನಮಗೇ ಗಂಟು ಬಿದ್ಮಿದೆ. ಆದರೆ ನಿಜವಾಗಿ ಇದು ನಿಮ್ಮದು. ನಾನಿಟ್ಟು ಕೊಳ್ಳುವುದು ಸರಿಯಾಗದು. ಯಾರ ಕೈಗೆ ಹೋದರೂ ಜಾಣ ರೂಪಾಯಿ ಲಕ್ಷಣ ವಾಗಿ ನಿಮ್ಮನ್ನೇ ಸೇರುತ್ತಿದೆ. ಇದರಲ್ಲೇನೋ ಮಹತ್ವವಿರಬೇಕು. ಒಂದಲ್ಲ. ಒಂದು ದಿನ ನಿಮಗೆ ಅದರ ದೆಸೆಯಿಂದ ಶುಭವಾಗುತ್ತದೆ ನೋಡಿ. ಇಗೊಳ್ಳಿ. ಇದನ್ನು ಖರ್ಚು ಮಾಡ ಬೇಡಿ. ಆ ಚಿಲ್ಲರೆ ಇತ್ತ ಕೊಡಿ. " ಕಾನಡೆಯೂ ಸಮ್ಮತಿಯ ನಗು ಬೀರಿದರು. ನಾಯಕರು ಯಾಂತ್ರಿಕವಾಗಿ ಚಿಲ್ಲರೆ ತೆಗೆದು ಕೊಟ್ಟು ರೂಪಾಯಿಯನ್ನು ಜೇಬಿಗಿಳಿಸಿದರು, ಇನ್ನೂ ಆ ರೂಪಾಯಿ ನಾಯಕಕರೊಡನೆ ಭದ್ರವಾಗಿದೆ. 2 ಹಾರಾಡುವ ತಟೆ ಗಳ ರಹಸ್ಯವೇನು:? ರೋಕಾಂತರಗಳಿಂದ ೫ನ ಬರುತ್ತಿದ್ದಾರೆಯೆ? ಓೌಾಡುತ ತಟ್ಟಿ "ಗಳ ಸಮಾಚಾರ ಪತ್ರಿ ಕೆಗಳಲ್ಲಿ ಪ ಪ್ರಕಟವಾಗದೆ ಯಾವ ವರ್ಷವೂ ಕಥ ಯುವುದಿಲ ಎನ್ನಬಹುದು. “ನಾನು ನಿನ್ನೆ ರಾತ್ರಿ ಆಕಾಶದಲ್ಲಿ ಅದ್ಭುತ ವೇಗದಿಂದ ಹಾರುವ ತ ಯಂಥ ಪ್ರಕಾಶಮಾನವಾದ ಪದಾರ್ಥವನ್ನು ಕಂಡೆ” ಜಸ ಒಬ್ಬಲ್ಲ ಒಬ್ಬ ವರದಿ ಮಾಡು ತ್ತಾನೆ; ಅನಂತರ ಸ ಚಥವಾ ಅಂಥದನ್ನೇ ಅದೇ ದಿನ ಅಥವಾ ಬೇ ಕೆ ದಿನ ತಾವೂ ಕಂಡೆವು ಎಂದು ಪ್ರಮಾಣಪೂರ್ವಕವಾಗಿ ಹೇಳುವ ನೂರಾರು, ಸಾವಿರಾರು ಜನ ದೊರೆಯುತ್ತಾರೆ. ಇಂಥ ವರದಿಗಳಲ್ಲಿ ಹೆಚ್ಚಾ ಗಿಕೆಲ ಸಾಮಾನ್ಯ ಲಕ್ಷಣಗಳಿರುತ್ತವೆ, ಈ ಪನಾರ್ಥದ ಚಿಕ್ನಾಗ ತಟ್ಟಿ ಯಂತೆ ಚಪ್ಪಜಿ ಲ ಆದರೆ ದುಂಡಗಿದ್ದು ನಡುವೆ ಗಾಲಿಯಂತೆ ರಂಧ್ರವಿದೆ (ಕೆಲವು ವರದಿ ಗಳು ಸಿಗಾರಿನ ಅಥವಾ ತತ್ತಿಯ ಆಕಾರದ ಪದಾರ್ಥಗಳನ್ನೂ ವರದಿ ಮಾಡಿವೆ) ; ಅವು ಅತ್ಯಂತ ವೇಗವಾಗಿ ಸಾಗುತ್ತವೆ; ಮತ್ತು ಅವು ಅತ್ಯಂತ ಪ್ರಕಾಶಮಾನವಾಗಿದ್ದು ಅವುಗಳ ಬೆಳಕು (ಸಾಮಾನ ವಾಗಿ) ಹಸಿರು ಬಣ್ಣಕ್ಕೆ ಹತ್ತಿ ರವಾದದ್ದಿ ದೆ. ದ್ಯ ವಿಲಕ್ಷಣ ಪದಾರ್ಥಗಳು ಏನಾಗಿರ ಬಹುದು? ಕೆಲ ವಿಜ ತ್ವಾನಿಗಳು ಇವುಗಳನ್ನು ಕೇವಲ ನೀಲಿಕೆಟ್ಟ ಸುದ್ದಿ ಗಳೆಂದು ತಳ್ಳಿ ಗ ಬಿಡುತ್ತಾರೆ. ಬೇ" ಕೆಲವರು ವಾತಾನರಣದಲ್ಲಿ ವಿನಿಧ ಮೂಲಗಳಿಂದ. ೫ 5.3 ೧೭ ೧೮ ಕಸ್ತೂರಿ, ಫೆಬ್ರುವರಿ ೧೯೬೧ ಒತ್ತಡದ ಏರು ಪೇರುಗಳಿಂದ ಬಿಸಿಲುಗುದುಕಿ ಕಾಣಿಸುವಂತೆ ತ್ತ ಯಾವುದೋ ದೀಪಗಳು ಆಕಾಶದಲ್ಲಿ ಪ್ರತಿಫಲಿತವಾಗಿ ಅತಿ ವೇಗದಿಂದ ಬಟುವತ್ಟ ಕಾಣಿಸುವುದೇ ಈ ವರದಿಗಳಿಗೆ ಮೂಲ ಎನ್ನುತ್ತಾರೆ. ಬಹುಶಃ ಸೇಕಡಾ ೯೫. ವರದಿಗಳು ಈ ಎರಡು. ವರ್ಗ ಗಳಿಗೆ ಸೇರುತ್ತವೆಂಬುದು ನಿಜವೆಂದು ತಜ್ಞ ರು ಒಪ್ಪಿದ್ದಾರೆ. ಆದರೆ ಉಳಿದ ಐದಂಶದ ವಿಚಾರವೇನು? ೧೯೫೯ ರಲ್ಲಿ ಬ್ರಿಟಿಶ್‌ ಹವಾಮಾನ ಎಜ್ಞಾನಿಗಳು ಒಂದು ತಥ್ಯವನ್ನು ಪ್ರಕಟಿಸಿ “ಹಾರಾಡುವ ತಟ್ಟಿ” ಗಳ ಉತ್ಸಾಹಿಗಳ ಮೇಲೆ ತಣ್ಣೀರು ಹೊಯ್ದ ರು; “೧೯೪೭ ರಿಂದೀಚೆಗೆ ನಾವು ಹವಾ ಮಾನ ಸಂಶೋಧನೆಗಾಗಿ ಸಾವಿರಾರು ಬೆಲೂನು ಗಳನ್ನು ಹಾರಿಸಿದ್ದೆವು. ಆಕಾಶದಲ್ಲಿ ಗಾಳಿಯ ಪ್ರವಾಹದ ಗುಂಟ ಸಾಗುತ್ತಿದ್ದ ಅವುಗಳನ್ನೇ ಜನ ಹಾರಾಡುವ ತಟ್ಬೆಗಳೆಂದು ಭ್ರಮಿಸಿದ್ದಾಕೆ.' ಈ ವಿವರಣೆ ವಸ್ತು ಸ್ಥಿತಿಗೆ ತೀರ ಹೊಂದಿಕೆ ಯಾಗುತ್ತಿತ್ತು. . ಹಾರಾಡುವ. ತಬ್ಬೆಗಳನ್ನು ಕಂಡೆವೆಂಬವರು ಹೆಚ್ಚಾಗಿ ಹೇಳುವ ವೇಳೆ ಸೂರ್ಯಾಸ್ತ ಸವಾಗಿ ಕೆಲ ಜತ್ತಿ ನ ನಂತರದ್ದು. ನೆಲದ ಮೇಲೆ ಅಸ್ಪವಾಗಿದ್ದರೂ ಎತ ತರದಲ್ಲಿ ಹಾರುವ ಬೆಲೂನುಗಳ ಮೇಲೆ ಇನ್ನೂ ಸೂರ್ಯ ಪ್ರಕಾಶ ಬೀಳುವುದರಿಂದ ಅವು ಉಜ್ವ ಸ ಪ್ರ ದ ಕಾಶಿಸುವುದು ಸ್ವಾಭಾವಿ ಜ|ನಗತು. ಕೆಲ ಕಾಲದ ಗ ಈ ಹೇಳಿಕೆ ಹಾರಾಡುವ ತಬ್ಬಿ ಗಳ ಸಮಸ್ಯೆ ಸದುತ್ತ ರವಾಗಿಯೆ ತೋ- ಜು ಆದರೆ ಟೆ ಕಾಲ ಮಾತ್ರ. ಹಾರಾಡುವ ತಚ್ಛೆಗಳ ವರದಿಗಳು ೧೯೪೭ ರೆ “ನಂತರ ಮಾತ್ರ ಕೇಳಿ ಬರುತ್ತಿ ದ್ವಕಿ ಸರಿ. ಹಾಗಿಲ್ಲ. ಅವು ಶತ ಮಾನಗಳ, ಕೆ ಸಹಸ್ರ ಮಾನಗಳ ಹಿಂದಿನಿಂದ ಕೇಳಿ ಬರುತ್ತಿವೆ. ಉದಾಹರಣೆಗೆ ಬೈಬಲ್ಲಿನ ಹಳೇ, ಹೊಸ ಒಡಂಬಡಿಕೆಗಳೆರಡರಲ್ಲೂ ಅದರ ಉಲ್ಲೇಖ ವಿದೆ. ಹಳೇ ಒಡಂಬಡಿಕೆಯಲ್ಲಿ ಪ್ರವಾದಿ ಎಜ ಕೇಲ್‌ ಎರಡು ಕಡೆ ಆಕಾಶದಲ್ಲಿ ಗೋಚ: ವಾದನೀಲರತ್ನದಂಥ ಬಣ್ಣವುಳ್ಳ, “ ಚಕ್ರದ ಳಗೆ ಚಕ್ರವಿಟ್ಟಿಂತೆ ಕಾಣುವ ಪದಾರ್ಥಗಳನು ಹೆಸರಿಸುತ್ತಾನೆ. ಹೊಸ ಒಡಂಬಡಿಕೆಯ "ದರೃನ (80161811015) ನಲ್ಲಿ ಮತ್ತೆ “ಮಹಾ ಬಲಿಷ ನಾದ ದೇವದೂತನು ಭಾರೀ ಬೀಸುವ ಕ ನಂಥ ಕಲ್ಪನ್ನು ತೆಗೆದುಕೊಂಡು ಅದನ್ನು ಸಮ ದ್ರಕ್ಕೆ ಒಗೆದನು' ಎಂತಲೂ ಅದರಿಂದ ಬೆಬ ಲೋನ್‌ ನಗರ ನಾಶವಾಯಿತೆಂದೂ ಹೇಳಲ-` ಗಿದೆ. ಹಿಂದೂ ಪುರಾಣಗಳಲ್ಲಿ ಬರುವ ಎಷ್ಟು ಚಕ್ರದ ಕಲ್ಪನೆಯ ಮೂಲವೂ ಇದೇ ಇ. ಬಹುದೆ? ೧೯ನೇ ಶತಮಾನದಲ್ಲಿ ಈ ಚಕ್ರಗಳ ಬ ಹೆಚ್ಚು ಹೆಚ್ಚು ವಿವರವಾದ ವರದಿಗಳು ಹೆಚ್ಚು ಹೆಚ್ಚು ವಿಶ್ವಸನೀಯ ವರ್ಗಗಳಿಂದ ಬರತೊ£ ಗಿದವು. ವಿಯನ್ನಾದ ಮಾಧ್ಯಮಿಕ ಶಾಲೆಯ ಉಪಾಧ್ಯಾಯನಾದ ಕಾರ್ಲ್‌ ಶ್ರೀದರ್‌ ೧೮೩೩. ರಲ್ಲಿ ತಾನು ಕಂಡದ್ದನ್ನು ಕೂಲಂಕಷವಾ? ವರ್ಣಿಸಿದ್ದಾನೆ. ಜೂನ್‌ ತಿಂಗಳ ಒಂ ಸಾಯಂಕಾಲ ಶ್ನೀದರ್‌ ತನ್ನ ಗುಡಿಸೇ ಹೊರಗೆ ಕುಳಿತಿದ್ದ. ಒಮ್ಮೆಲೆ ದಿಂದ ಮಂದ್ರ ಧ್ವನಿಯೊಂದು ಮೇಲೆ. ನೋಡಿದರೆ ಕುಂಬಾರನ ಚಕ್ರದ” ಕಾರದ, ಬೆಳ್ಳಿ ಬಣ್ಣದ ಪ್ರಚಂಡ ಪದಾಥಃ ವೊಂದು “ ನಂಬಲಾರದ ವೇಗದಿಂದ ಚಲಿ ತ್ತಿತ್ತು. ಅದು ಕಣ್ಣು ಕೋರೈಸುವಷ್ಟು ಉಜ್ವ" ವಾಗಿತ್ತು. ಒಂದು ಸುತ್ತು ಹಾಕಿ "ವಿಂ2 ನಂತೆ”. ಮೇಲೇರಿದ ಈ ಪದಾರ್ಥ ದುಂಡಾ। ದ್ಡರೂ ಒಂದು ಕಡೆ ತುಸು ಚೂಪಾದ ಮೂ ಅದಕ್ಕಿದ್ದು ಅದರಿಂದ “ ನೀಲಿ-ಕೆಂಪು ಜ್ವಾಲೆ: ಹೊರಹೊಮ್ಮುತ್ತಿತ್ತು. ಅದರ ವ್ಯಾಸ ಸುಮಾ ೧೦೦ ಮೀಟರ್‌ (೧೦೪ ಗಜ) ಇದ್ಮೀತೆಂಡ್ಕ ಹೇಳಿ ಆತ ವರದಿಯನ್ನು ಹೀಗೆ ಮುಗಿಸಿದ್ದಾನಿ ದಂತಕ್ಷಯವನ್ನು ಕಾಛೇಟಿಸಿಂದ ಇದಿ೦ಿಸಿರಿ ದಿನವಿಡೀ ಇರುವ ಖಾಂಖಯ ಮರ್ಗ ೦ಧವನ್ನು ತೊಲಗಿಸಿರಿ? ಜು ನ ಹಲ್ಲುಜ್ಜುವುದರಿಂದ ಬಾಯಿ ವಾಸನೆಯನ್ನೀಯುವ ಹಾಗೂ ಹಲ್ಲುಗಳನ್ನು ಶ್ಷಯಿಸುವ ಶೇಕಡ 85 ರಷ್ಟು ಕ್ರಿಮಿಗಳು ನಾಶವಾಗುತ್ತವೆ. ಊಟವಾರೊಡನೆ ಕಾಲ್ಗೇಟ್‌ನಿಂದ ಹಲ್ಲುಜ್ಜಿದರೆ ದಂಶ ಚೂರ್ಣಗಳ ಇತಿಹಾಸದಲ್ಲೇ ಹಿಂದೆಂದೂಆಗದಷ್ಟು ಅಧಿಕ ಜನರ ದಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟು ವುದು ಮತ್ತು ಉಾಲ್ಗೇಟ್‌ನಿಂದೆ ಬಾಯಿಯ ದುರ್ಗಂಧವು 10ರಲ್ಲಿ? ಸಂದರ್ಭಗಳಲ್ಲಿ ತಕ್ಷಣವೇ ನಿವಾರಣೆಯಾಗು ವುದು ಎಂದು ಜ್ಞ್ಯಾನಿಕ ಪರೀಕ್ಷೆಗಳು ಪ್ರಮಾಣ ಪಡಿಸಿವೆ. ಕಾಲ್ಗೆಓಗೆ ಮಾತ್ರ ಈ ಪೃಮಾಣನಿದೆ | ಇದೆರ ಪ್ರಬಲವಾದೆ, ಒಳನುಗ್ಗುವ ಕಿಯು ಹಲ್ಲುಗಳ ನಡುವಣ ಅಗೋಚರ ಸಂದುಗಳನ್ನು ಪ್ರವೇಶಿಸಿ, ಬಹಳ ದಂತಕ್ಷಯ ಮತ್ತ್ತು ಬಾಯಿಯ ದುರ್ಗಂಧಕ್ಕೆ ಕಾರಣ ವಾಗುವ ಕೊಳೆಯುತ್ತಿರುವ ಆಹಾರ ಕಣಗಳನ್ನು ತೊಲಗಿಸುವುದು. ಹೆಚ್ಚು ಉಲ ಬಾಳುನ ಕಾಲ್ಗೇಓನ ಸರಿಮಳದ ರುಚಿಯು ಮಕ್ಕಳಿಗೆ ಪ್ರಿಯನಾಗಿರು ಅವರ ಹಲ್ಲುಜ್ಜಲು ಕಾಲ್ಗೆ ಟನ್ನೇ ಬಯಖವರು. ಫಿಮಗೆ ಹಬ್ಬುಪುಡಿ ಹೆಚ್ಚು ಇಷ್ಟವಾಗಿದ್ದರೆ ಈ ಎಲ್ಲ ಪ್ರಯೋಜನಗಳನ್ನು ೇಟ್‌ ಟೂತ್‌ ಪೌಡರ್‌ ನಿಂದೆ ನಡೆಯಿರಿ... ಒಂದು ಡಬ್ಬಿ ಹಲವು ತಿಂಗಳವರೆಗೆ ಕಾಲ್ಗೆ (ಓನಿಂದ ನಿಯಮಿತವಾಗಿ ಉಜ್ಜು, ವಕೆಯು ಆ ದಂತಶ್ಷಯವನ್ನಿದಿರಿಸುವುದು ಬಾಯಿಯ ದುರ್ಗಂಧವನ್ನು ತೊಲಗಿಸುವುದು ಶುಭ್ರ_ಹಲ್ಲುಗಳಿಗೆ ಮತ್ತು ಸಿರ್ಮಲ ಶ್ವಾಸಕ್ಕೆ...ಹೆಚ್ಚಿನ ಜನರು ಪ್ರಪಂಚದ ಇತರ ಯಾವ ಹಾಗ ಡಟಲ್‌ ಕ್ರೀಂಗಿಂತಲೂ ಅಧಿಕವಾಗಿ ಳಾಲ್ಸೇಟನ್ನೇ ಕೊಳ್ಳು,ಪತ್ತು ೨೦ ಕಸ್ತೂರಿ, “ ಈ ವಿಕಾರ ಪದಾರ್ಥ ಆಕಾಶದಲ್ಲಿ ಹೇಗೆ ನಿಂತಿತ್ಕೊ ನಾನರಿಯೆ ಅದು ಚಕ್ರಗತಿ ಯಲ್ಲಿ ಅಲೌಕಿಕವಾದ ಪರೀಕ್ಪಾ ಸಂಚಾರವೊಂ ದನ್ನು ಮಾಡಿ ಆ ಮೇಲೆ ಮೇಲಕ್ಕೆ ಹಾರಿ ಆಕಾಶದಲ್ಲಿ ಮಾಯವಾಯಿತು.” ಇಂದು ಕೇಳಿ ಬರುವ ವರದಿಗಳಿಗೂ ಈ ವರ್ಣನೆಗೂ ಎಷ್ಟು ಸಾದೃಶ್ಯ: ೧೮೪೨ ನವೆಂಬರ ೧೭ ರ ರಾತ್ರಿ ಸಾವಿರಾರು ಜನರು ಇಂಗ್ಲಂಡಿನಲ್ಲಿ ತಂಡ “ಲೋಕಾಂತರದ -ಆಗಂತುಕ'ನನ್ನು ಖಗೋಲ ವಿಜ್ಞಾನಿ ವಾಲ್ಪರ್‌ _ಮಾಂಡರರು ವರದಿ ಮಾಡಿದ್ದಾರೆ. ಗ್ರೀನ್‌ವಿಚ್‌ ವೇಧಶಾಲೆಯ ದೂರದರ್ಶಕದಲ್ಲಿ ಅವರು ಉತ್ತರ ದಿಕ್ಕ ನ್ನು ಪರಿಶೀಲಿಸುತ್ತಿದ್ದಾ ಗ್ಗೆ ಹ "ಈಶಾ ನ್ನ ಕ್ಕೂ ಪೂರ್ವಕ್ಕೂ ನಡುವೆ ಹಸಿರು ಪ್ರಕಾ ಶದ ಮಹಾವೃತ್ತಾಕಾರ”ದ ತಟ್ಟಿ ಜು 4410 10ತಜ ಅದು ಸರಾಗವಾಗಿ ದಿಗಂತ ದಿಂದ ದಿಗಂತಕ್ಕೆ ಕೇವಲ ಎರಡೇ ನಿಮಿಷಗಳಲ್ಲಿ ಸಾಗಿತು... ಅದು ಭೂಮಿಯಿಂದ ಸುಮಾರು ೧೩೩ ಮೈಲು ಎತ ತ್ಮ ರದಲ್ಲಿತ್ತೆ ೦ದೂ ಸೆಕೆಂದಿಗೆ ೧೦ ಮ್ಳ ಲು ವೇಗದಿಂದ ಸಾಗುತ್ತಿರಬೇಕೆಂದೂ ಮಾಂಡರರು ಬರೆದಿದ್ದಾ ಕ್ರ ಅದರ ಮರುವರ್ಷ ಬಸ್ರಾ ದಿಂದ ಮುಂಬಯಿಗೆ ಹೊರಟಿದ್ದ “ ಎಸ್‌. ಎಸ್‌. ಪಾಟ್ನಾ ' ಎಂಬ ಹಡಗಿನ ಕಪ್ತಾನನು ಪರ್ಶಿಯನ್‌ ಆಖಾತದಲ್ಲಿ ಭಾರಿ ಪ್ರಕಾಶಮಾನ ಚಕ್ರವೊಂದು ಸಮುದ್ರದ ನೀರೊಳಗೆ ತಿರುಗುತ್ತಿದ್ದು ದನ್ನು ಗುರುತು ಹಾಕಿ ಟ್ವಿದ್ಮಾನೆ. ಬಹುಶಃ ಅಲ್ಲಿ ಯಜವದೊ ಹಾರಾ ಡುವ ತಟ್ಟಿ ಗೆ ಅಪಘಾತ ಸಂಭವಿಸಿರಬೇಕು. `ಡಿನನ ೫೦ ವರ್ಷ ಕಾಲದಲ್ಲಿ ಅಸಂಖ್ಯ ವರದಿಗಳು ಬಂದವು. ಸಾಮಾನ್ಯ 00ದ ನಾವಿಕ ರಿಂದ, ಪತ್ರಿ ಕಾಕರ್ತರಿಂದ, ವ ಮಾನಿಕರಿಂದ, ವಿಜ್ಞಾ ನಿಗಳಿಂದ ದೈ ಢಪಡಿಸಲ್ಪ ಟ್ರ ಅನೇಕ ವರ- ದಿಗಳೂ ಅವುಗಳಲ್ಲಿದ್ದವು. ೧೯೩೨ ರಲ್ಲಿ ತೀರಿ ಕೊಂಡ ಚಾರ್ಲಸ್‌ ಫೋರ್ಟನೆಂಬ ಅಮೇರಿ ಫೆಬ್ರು ವರಿ ೧೯೬೧ ಕನ್ನನು ಜೀನಮಾನವೆಲ್ಲ ಇಂಥ ಸುದ್ದಿಗಳನ್ನು ಸ್ರ ಹಿಸಿ *ಪರಿಶೀಲಿಸಿದ ಮೇಲೆ ಬೇರಾವ (ಬ ೫ ಅತಿಮಾನುಷ ಜೀವಿಗಳು ಅನೇಕ ಶತಮಾನಗಳಿಂದ ನಮ್ಮ ಭೂಮಿಗೆ ಬಂದು ಹೋಗುತ್ತಿವೆ” ಎಂಬ ತೀರ್ಮಾನಕ್ಕೆ ಬಂದನು. ಆದರೆ. ಸಾರ್ವಜನಿಕರ ಕುತೂಹಲವನ್ನು ಕೆರಳಿಸುವ ಈ ಅಲೌಕಿಕ ಸಂಗತಿಗಳು ಎರಡನೇ ಮಹಾಯುದ್ಧದ ನಂತರ ವಿಜ್ಞಾನಿಗಳನ್ನೂ ಸರ ಕಾರಗಳನ್ನೂ ಆಕರ್ಷಿಸಿವೆ. ೧೯೪೭ ರಲ್ಲಿ “ ಹಾರಾಡುವ ತಟ್ಟಿ”ಗಳ ಅಸಂಖ್ಯ ವರದಿಗಳು ಪ್ರಕಟವಾಗಿ ಅವುಗಳ ಎರಡು ಫೋಟೋಗಳು ಕೂಡ ಬೆಳಕು ಕಂಡ ಬಳಿಕ ಅಮೇರಿಕನ್‌ ಸರಕಾರ ಅದರಲ್ಲಿ ಆಸಕ್ತಿ ತಾಳಿ ಆಕಾಶಬಾಣ, ಆಕಾಶಯಾನ, ಖ-ಭೌತಶಾಸ್ತ್ರ, ಭೌತಶಾಸ್ತ್ರ ಮೊದಲಾದವುಗಳ ತಜ್ಜರಿಂದೊಡಗೂಡಿದ ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿ ಮೂರು ಸಾವಿರಕ್ಕೂ ಮೇಲ್ಪಟ್ಟ ವರದಿಗಳನ್ನು ಪೃಥ ಕ್ಕರಿಸಿ ೧೯೫೦ ರಲ್ಲಿ ವರದಿ ಮಾಡಿತು. ರೆಕ್ಕೆ ಅಥವಾ ಪಕ್ಕ ಗಳಿಲ್ಲದ, ೧೦೦ ರಿಂದ ೨೫೦ ಆಡಿ ವಾ ಸದ, ವೃತ್ತಾಕಾರದ, ಪ್ರ ಕಾಶಮಾನವಾದ ಅಜ್ಜಾ ತ ಪದಾರ್ಥಗಳನ್ನು ಎನೇಕರು ಕಂಡದ್ದು ನಿಜವಾಗಿತ್ತು. " ಒಂದು ವೇಳೆ ಅಮೇರಿಕ ಸರಕಾರಕ್ಕೆ ತ್ರ ವರದಿಗಳಲ್ಲಿ ತಥ್ಯವಿಲ್ಲೆನಿಸಿದ್ದರೆ ಅದು ಹಾಗೆ ಪ್ರಕಟಿಸಿ ಜನರ ಭ್ರಮನಿರಸನ ಮಾಡಬಹು ದಿತ್ತು. ಆದರೆ ಅದು ಹಾಗೆ: ಮಾಡಲಿಲ್ಲ. ಅದು ತನ್ನ ಪ ಪ್ರ ತಿಯೊಂದು ಸ ಸಂಸ್ಥಾ ನದಲ್ಲಿ .್ರ ಪದಾರ್ಥ ಗಳನ್ನು, ಅಡ್ಡಗಟ್ಟಿಲು ವಿಶೇಷ ಕೆಮರಾಗಳಿಂದೊ ಡಗೂಡಿದ "ಜಟ ವಿಮಾನಗಳನ್ನು ನಿಯೋಜಿ ಸಿದೆ? ಎಂದು ಜಾನ್‌ ಕ್ರಾಸ್ಲಿಯವರು ಹಾರಾ ಡುವ ತಟ್ಟಿಗಳನ್ನು ಕುರಿತು “ ಅಮೃತ ಬಜಾರ್‌ ಪತ್ರಿಕೆ 'ಯಲ್ಲಿ ಬರೆದಿದ್ದಾರೆ ಯಾವ ದೃಷ್ಟಿಯಿಂದಲೂ ವಿಶ್ವಸನೀಯವ- 1 ಲೆಂದು ಹೇಳಲಸದಳವಾದ ಕೆಲ ವರದಿಗಳನ್ನು ಇಲ್ಲಿ ಎವರಿಸಲಾಗುವುದು : ಅಮೇರಿಕದ ವಿಮಾನಪಡೆಯ ವಿಲಿಯಂ ಬ್ರೆಂಟಿನ್‌ ಒಂದು ನಿರಭ್ರ ರಾತ್ರಿಯಲ್ಲಿ ಜೆಸಾಪೆಕ್‌ ಉಪಸಾಗರದ ಮೆ (ಲ್ಲ ಡೆ. ೮,000 ಅಡಿ ಎತ್ತರದಲ್ಲಿ ಹಾರುತ್ತಿ ದ್ಮಾ ಗ. ಹಠಾತ್ಮಾಗಿ ಕೆಂಪು ಜ4ಕನಿಂದ ಚಕಿತ ನಾಡ. ನೋಡಿದಾಗ ಆರು ಭಾರಿ ಪ್ರ ಕಾಶಮಾನ ಚಕ್ರಗಳು ತನ್ನ ಕಡೆ ಗಗ ಕಂಡಿತು. ಹತ್ರ ನೇರವಾಗಿ ವಿಮಾನದಿಂದ ೬,೦೦೦ ಅಡಿ ಕೆಳಗೆ ಧಾವಿಸಿಬಂದವು. ಪ್ರತಿಯೊಂದೂ ನೂರಡಿ ವ್ಯಾಸವುಳ್ಳದ್ದಾಗಿತ್ತು. ಅವು ಅಷ್ಟೇ ಅಕಸ್ಮಾ ತ್ತಾಗಿ ಮುಖ ತಿರುಗಿಸಿ ಬಂದ ದಿಕ್ಕಿಗೇ ಚಿಮ್ಮಿ | ದವು, ಅನಂತರ ಮತ್ತೆರಡು ತಟ್ಟೆಗಳು ಬಂದು ಅವುಗಳನ್ನು ಕೂಡಿಕೊಂಡ ಮೇಲೆ ಎಲ್ಲವೂ ನೇರವಾಗಿ ಮೇಲಕ್ಕೆ ಹಾರಿ ಕಣ್ಮಕಿಯಾದವು. “ಇದನ್ನು ನೋಡಿದ ನಮಗೆ ಪ್ರಜ್ಞೆ ಮರಳಿ ಇ ಬರಲು ಪೂರ್ತಿ ಎರಡು ನಿಮಿಷ ಹಿಡಿಯಿತು” ಎಂದಾತ ಹೇಳುತ್ತಾನೆ. ಪ್ರಜ್ಞೆ ಹೋಗುವ ವಿಚಾರವೇ ! ಅವು ಏನಿಲ್ಲೆಂದರೂ ತಾಸಿಗೆ ೧೨,೦೦೦ ಮೈಲು ವೇಗದಿಂದ ಸಾಗುತ್ತಿದ್ದವು. ಅಷ್ಟು ಕೆಳಗೆ, ಅಷ್ಟು ವೇಗದಿಂದ ಹಾರಿದರೂ ವಾತಘರ್ಷಣೆಯಿಂದ - ನಾಶವಾಗದ ಆಕಾಶ ಯಾನವನ್ನು ಇಂದಿಗೂ ಯಾರೂ ನಿರ್ಮಿಸಿಲ್ಲ-- ತ್ರ ಭೂಮಿಯಲ್ಲಿ. ಪ್ಲೂಟೋ ಗ್ರಹವನ್ನು ಕಂಡುಹಿಡಿದ ಕ್ಲ್ಶೈಡ್‌ ಟಾಂಬಾಚರು ೧೯೪೮ ರಲ್ಲಿ ಲಾ ಕ್ರೂಸಸ್‌ನ ಲ್ಲಿರುವ ತಮ್ಮ ಮನೆಯ ಮುಂದೆ ಹೆಂಡತಿ ಮತ್ತು ಅತ್ತೆಯೊಡನೆ ಕುಳಿತಿದ್ದಾಗ ಆಕಾಶದಲ್ಲಿ ಅವರ ತಲೆಯ ಮೇಲ್ಸ ಡೆ ನಿಶ್ಶಬ್ಧ ವಾಗಿ ಒಂದು ಪದಾರ್ಥ ದಕ್ಷಿಣದಿಂದ ಗ್ಗ ರಕ್ಕೆ ಹಾರಿ ಹೋಯಿತು. ಅದು ಅವರು ಜಗ ಕಂಡಿ ರದ ಮಾದರಿಯ ಆಕಾಶಯಾನವಾಗಿತ್ತು. ದೀರ್ಪವರ್ತುಲಾಕಾರದ ಆ ಪದಾರ್ಥದ ಹಿಂಭಾಗದಲ್ಲಿ ರೂಪರಹಿತವಾದ ಪ ಪ್ರಕಾಶ ಕಾಣಿ 1. ತೋಕಾಂತರಗಳಿಂದ ಜನ ಬರುತ್ತಿದ್ದಾರೆಯೆ? ೨೧ ಸುತ್ತಿತು. ಇಡೀ ವಸ್ತು ನೀಲಿ- ಹಸುರು ಕಾಂತಿ ಯಿಂದ ಮಿಂಚುತ್ತಿತ್ತು. ಎಿಮಾನಕ್ಕಿಂತ ವೇಗ ವಾಗಿ ಉಲೈಗಿಂತ ಸಾವಕಾಶವಾಗಿ ಸರಿಯುತ್ತಿದ್ದ ಈ “ ಹಡಗಿನ” ಮುಂಭಾಗದಲ್ಲಿ ಕನಿಷ್ಠಪಕ್ಷ ಆರು “ಕಿಡಿಕಿ' ಗಳಾದರೂ ಇದ್ದ ವು. ಎರಡು ಸಾಲು *ಿಡಿಕಿ ಕಿಗಳುಳ್ಳ ಇಂಥದೇ ಒಂದು " ಗಾಳಿ ಹಡಗನ್ನು ಕಂಡ "ವರದಿಯ ನ್ನು ಅದೇ ವರ್ಷ ಬೇರೆ ಇಬ್ಬ | ವೈ ಮಾನಿ ಕರೂ ಕೊಚ್ಚಿ ದ್ಹರು, ಅವು ಸಾ ಯಾವ ವಿಮಾನವಸ್ನೂ ಹೋ(ಲುತ್ತಿರಲಿಲ್ಲ. ಈ ಹಾರಾಡುವ ತಟ್ಟಿಗಳ ಬೆಂಬತ್ತು ವ ಹವಾ ಸದಲ್ಲಿ ಪ್ರಾಣ ಕೊಟ್ಟ ವರೂ ಇದ್ದಾ ಕೆ. ೧೯೪೮ ಜನವರಿಯಲ್ಲಿ ಕದ ಕಂಟಿಕಿಯ ಮಡಿಸನ್‌ ವಿಲೆ. ನಗರದ ಮೇಲ್ಭಾಗದಲ್ಲಿ ಕಾಣಿಸಿಕೊಂಡ ಒಂದು ತಟ್ಟಿಯನ್ನು ಬೆನ್ನಟ್ಟಲು ಮೂವರು ವೈ 1 ಆಜ್ಞ ಯಾಯಿತು. ವಿಪರೀತ ಸಗ ಸಾಗುತ್ತಿ ದ್ರ ಅದನ್ನು ಅವರು ೨೫ ನಿಮಿಷ ಬೆಂಬತ್ತಿದರೂ. ಅದರಿಂದ ಮೂರುವರೆ ಮೈಲು ದೂರವೇ ಉಳಿದರು. ಇಬ್ಬರು ನಿರಾಶರಾಗಿ ಹಿಂದಿರುಗಿದರು; ಮತ್ತೂ ಬೆನ್ನಟ್ಟಿದ ಒಬ್ಬನ ವಿಮಾನದ ಭಗ್ನಾ ವಶೇಷವೂ ಮೃತದೇಹವೂ ಆ ಮೇಲೆ ಸಿಕ್ಕಿತು. ೧೯೫೧ ರಲ್ಲಿ ಅಯೋವದ ಸಿಯೋಕ್ಸ್‌ ನಗ ರದ ಬಳಿ ಕಾಣಿಸಿಕೊಂಡ ಒಂದು ಬೆಳಕನ್ನು ಬೆನ್ನಟ್ಟಿದ ಡಾಕೋಟಾ ವಿಮಾನದ ಮೇಲೆ ಆ ಪ್ರಕಾಶ ದಾಳಿ ಮಾಡುವವರಂತೆ ಏರಿ ಬಂತು. ಆದಕೆ ಅವರಿಂದ ಕೇವಲ ೨೦೦ ಅಡಿ ದೂರದಲ್ಲಿ ಅದು ಗತಿಯನ್ನು ತಿರುವುಮುರುವು. ಮಾಡಿ ಪಕ್ಕದಲ್ಲೇ ಸಾಗಿತು. ಇದು ಬಲು ದೊಡ್ಡ ಕಿಕ್ಕೆಯುಳ್ಳೆ ಯಾನವಾಗಿದ್ದು ಅದರ ಕೆಳಭಾಗ ಪ್ರಕಾಶಮಾನವಾಗಿತ್ತು. ಅನಂತರ ಅದು ಕೆಳ- ಗಿಳಿದು ಅದ )ಶ್ಯವಾಗಿ ಹೋಯಿತು. ತಂಡತಂಡವಾಗಿ ಅರ್ಧ ವೃತ್ತಾ ಕಾರದಲ್ಲಿ ಸಾಗುವ ಹಾರಾಡುವ ತಟ್ಟಿ ಗಳ ಗುಂಪುಗಳಿ ೨೨ ಕಸ್ತೂರಿ, ಫೆಬ್ರುವರಿ ೧೯೬೧ ದ್ನ್ಮಾಗ ಒಂದು ದೊಡ್ಡ ತಟ್ಟಿ ಅವುಗಳ ನಾಯ ಕತ್ತ ವಹಿಸಿದ ಹಾಗೆ ತ ಕಿಡಿಕಿಗಳುಳ್ಳ, ದೊಡ್ಡ ಯಾನಗಳೂ ಇವೆ. ಇದಲ್ಲದೆ ಅಜ್ಞಾ ತ ಅಗಿ [ಗೋಲಗಳೂ ಕಾಣಿಸಿಕೊಂಡಿವೆ. ನಿಶಬ್ಧ ಟಾ ಉರಿಯುವ ಇಂಥ ಗೋಲಗಳು ನ ರಿಕದ ನ್ಶೂ ಮೆಕ್ಸಿಕೋ ಭಾಗದಲ್ಲಿ ಪರಿಶೀಲಿಸ ಲೃಟ್ಟಾಗ ಅವು ಉಲ್ಕೆಗಳಾಗಿರಲು ಸಾಧ್ಯವಿ- ಲ್ಲೆಂದು ಸಿದ್ಧವಾಯಿತು. ಏಕೆಂದರೆ ಉಲೈೆಗಳಲ್ಲಿ ತಾಮ್ರವಿರುವುದಿಲ್ಲ. ಇದು ತಾಮ್ರ ಉರಿಯು- ವಾಗಿನ ಬೆಳಕಿನಂತಿತ್ತು. ಅನಂತರ ವಾಯು ಪರೀಕ್ಷೆ ಮಾಡಿದಾಗ ನಿಜವಾಗಿ ಆ ಪ್ರದೇಶದ ಗಾಳಿಯಲ್ಲಿ ತಾಮ್ರದ ಅಂಶ ಸಿಕ್ಕಿತು. ಆ ಮುಂಚೆ ಅದು ಇರಲಿಲ್ಲ. ಇನ್ನೂ ಹೆಚ್ಚು ಭಯಪ್ರದವಾದದ್ದು “ವಿಚಿತ್ರ” ಜನರು. ಈ ವಾಹನಗಳಿಂದ ಇಳಿದು ಏರುವು ದನ್ನು ಕಂಡವರ ಹೇಳಿಕೆಗಳು, ಕೆಲಿಫೋರ್ನಿ ಯದ ವೇಧ ಶಾಲೆಗಳ ದೂರ ದರ್ಶಕಗಳನ್ನು ಕೆಲಿಫೋರ್ನಿಯದ ಮರಳು ಕಾಡಿನ ಮೇಲೆ ತಿರುಗಿಸಿದಾಗ ವೃತ್ತಾ ಕಾರದ ಪದಾರ್ಥಗಳನ್ನು ಕುಳ್ಳರಂತೆ ಕಾಣಿಸುವ ಜನರು ಏರಿದ ಹಾಗೆಯೂ ಅನಂತರ ಅವು ಭೀಮ ವೇಗದಿಂದ ಹಾರಿಹೋದ ಹಾಗೆಯೂ ತೋರಿದ್ದುಂಟು. ಜಾನ್‌ ಕ್ರಾಸ್ಲಿಯವರು ಉದಾಹರಿಸಿದ ಇನ್ನೊ ದು ಘಟನೆ ಇನ್ನೂ ಆಶ್ಮ ರೈ ಕರವಾಗಿದೆ. ಆ ಬ್ಲಾಕ್‌ ಮತ್ತು ಜಾನ” ಭ್‌ ಅಲೆನ್‌ ಎಂಬಿಬ್ಬರು ಲೋಹ ಸಂಶೋಧಕರು ೧೯೫೩ ಜೂನ ೨೦ ರಂದು ರಾತ್ರಿ ಬ್ರಶ್‌ ಕ್ರೀಕ್‌ ಎಂಬಲ್ಲಿ ಎರಡು ಪರ್ವತ ನದಿಗಳು ಕೂಡುವಲ್ಲಿ ಬರುಶ್ಮಿದ್ದಾ ಗ್ಗ ಒಂದು ಬಂಡೆಗಲ್ಲ ಮೇಲೆ ನಾಯಿ ಕೊಡಯಂಥ' ತಳತಳಿಸುವ ಲೋಹಮಯ ಪದಾರ್ಥವೊಂದಿತ್ತು. ಹತ್ತಿರವೇ ಹಸಿರು ಬಟ್ಟಿ ಧರಿಸಿದ ಮನುಷ್ಯಾ ಕೃತಿಯ ನಾಲ್ಕೂವರೆ ಅಡಿ ಎತ್ತರದ ಜೀವಿ ತಳತಳಿಸುವ ಪಾತ್ರದಲ್ಲಿ ನೀರು ತುಂಬಲು ಬಗಿ ತ್ತು. ಇವರು ಬಂದ ಸುಳಿವು ಕಾ ಹತಿ ದೊಡನೆ ಆ ಜೀವಿ ಓಡಿಬಂದು ಆ ನಾಯಿ ಕೊಡೆಯೊಳಗೆನುಗ್ಗಿ ದೊಡನೆಬುಸುಗುಟ್ಟುತ್ತ ಆ ಯಂತ್ರ ಪ್ರಚಂಡ ವೇಗದಿಂದ ಹಾರಿಹೋಯ್ತು. ಇದೆಲ್ಲದರ ಅರ್ಥವೇನು? ಇಷ್ಟು ವಿಶ್ವಸನೀ ಯವಾದ ಸಾಕ್ಷಿಗಳೆಲ್ಲ ನೂರುಗಟ್ಟಳೆಯಲ್ಲಿರು ವಾಗ “ ಹಾರಾಡುವ ತಟ್ಟಿ "ಗಳೆಂಬ ಅಪೂರ್ವ ಪದಾರ್ಥಗಳು ಭೂಮಿಯ ಬಳಿ ಸುಳಿದಾಡು ತ್ತಿವೆ ಎಂಬ ಸಂಗತಿಯನ್ನು ನಿರಾಕರಿಸುವ ಧೈರ್ಯ ಯಾರಿಗೂ ಆಗಲಿಕ್ಕಿಲ್ಲ. ಭೂಮಿಯಲ್ಲಿ ಯಾವು ದಾದರೂ ಸರಕಾರ. ಅಥವಾ ವಿಜ್ಞಾ ನಿಗಳು ರ " ವಾಹನಗಳನ್ನು ಹಾರಿಸುತ್ತಿ ರಬಾರದೇಕೆ? ಎಲ್ಲ ಟ್ಟು ತ್ರ ಬಗ್ಗೆ ತಮಗೇನೂ ಗೊತ್ತಿಲ್ಲವೆಂದು ಸಾರಿವೆ. ಅಲ್ಲದೆ ಈ ವಾಹನ ಗಳು. ಯಾವುದೇ ಗೊತ್ತಿದ್ದ. ಯಾನಗಳ ಹಾಗಿಲ್ಲ. ಹಾಗಾದರೆ ಬೇರಾವುದಾದರೂ ಗ್ರಹ ನಕ್ಷತ್ರ ಗಳಿಂದ ಭೂಮಿಯನ್ನು ಪರೀಕ್ಷಿಸಲು ಜೀವಿಗಳು ಬರುತ್ತಿರಬಹುದೆ? ಈ ಪ )ಶ್ನೆಯನ್ನು ೨೫ ವರ್ಷ ಗಳ ಓಂದೆ 12 ಗಂಭೀರವಾಗಿ ಕೇಳಿ ದ್ವರೆ ಆತ ವಿಜ್ಞಾನಿಗಳ ನಗೆಗೀಡಾಗಬಹುದಿತ್ತು. ಇಂದು ಹಾಗಿಲ್ಲ. ೨೫ ವರ್ಷಗಳ ಹಿಂದೆ ಇಡೀ ವಿಶ್ವದಲ್ಲಿ ನಮ್ಮ ಭೂಮಿಯೊಂದರ ಮೇಲೆ ಮಾತ್ರ ಜೀವಕೋಟಿ ಇದೆ ಎಂಬ. ಭಾವನೆ ಸಾಮಾನ್ಯವಾಗಿತ್ತು. ಆದರೆ ಈಚೆಗೆ ನಕ್ಷತ್ರ ಮತ್ತು ಗ್ರಹಗಳ ಮತ್ತು ಜೀವ ಜಾತದ ಹುಟ್ಟಿನ ಬಗ್ಗೆ ಜಗತ್ತಿನಲ್ಲೆ ಲ್ಲ ನಡೆದ ಸಂಶೋಧನೆಗಳು ಗ್ರಹಗಳ ಮತ್ತು ಜೀವಿಗಳ ಉದಯ ಒಂದು ಕಡೆ ಮಾತ್ರ ಒಮ್ಮೆ ಮಾತ್ರ ಘಟಿಸಿದ ಆಕಸ್ಮಿಕಗಳಲ್ಲವೆಂದು ತೋರಿಸಿ ಕೊಟ್ಟಿವೆ. ನಮ್ಮ ಆಕಾಶ ಗಂಗೆಯೆಂಬ ನಕ್ಷತ್ರ ಪುಂಜವೊಂದರಲ್ಲೇ( ಏನಿಲ್ಲೆಂದರೂ ಲಕ್ಬಾಂತರ ನಕ್ಷತ್ರಗಳಿಗೆ ನಮ್ಮ ಸೂರ್ಯನಿಗಿರುವಂತೆ ಗ್ರಹ ಗಳು ಇರಬೇಕೆಂದೂ ಇವುಗಳಲ್ಲಿ ನಮ್ಮ ಭೂಮಿ ಯಂತೆ ಜೀವ ವಿಕಾಸಕ್ಕೆ ಹಿತವಾಗಿರುವ ಗ್ರಹ ತ ಹಕ್ಕಿ ಡ್‌ ಜ್‌ ಠೋಕಾಂತರಗಳಿಂದ ಜನ ಬರುತ್ತಿದ್ದಾರೆಯೆ? ೨ಿತ್ಟಿ ಗಳು ಸಾವಿರಾರಾದರೂ ಇರಬೇಕೆಂದೂ ಬಹು ಜನ ವಿಜ್ಞಾನಿಗಳು ಒಪ್ಪುತ್ತಾ ರೆ, ಇವುಗಳಲ್ಲಿ ಕೆಲವಾದರೂ ಭೂಮಿಗಿಂತ ಹಳೆಯವಿರಬೇಕು. ಮತ್ತು ಅವುಗಳಲ್ಲಿ ಜೀವ ವಿಕಾಸ ಇನ್ನೂ ಮುಂದೆ ಹೋಗಿ ಮಾನವರಿಗಿಂತ ಬುದ್ಧಿ ಶಾಲಿ ಗಳಾದ ಜೀವಿಗಳು ಇರಬಹುದು. ಅಷ್ಟೇ ಏಕೆ, ಸೋವಿಯತ್‌ ಭೌತ ವಿಜ್ಞಾ ನಿ ಷ್ಠ್ಯೊ (ವಸ್ಕಿಯವರು ಕೆಲ ಕೋಟಿ ವರ್ಷಗಳ ಹಿಂದೆ ನಮ್ಮ ಮಂಗಳ ಗ್ರ ಹದಲ್ಲೇ ಬುದ್ಧಿ ಶಾಲಿ ಗಳಾದ ಮಾನವಂದ್ದಿ ರಬೇಕೆಂದು ತರ್ಕಿಸಿ ದ್ಧಾರೆ. ಅವರ ಅಭಿಪ್ರಾಯದಲ್ಲಿ ಮಂಗಳನ ಸುತ್ತ ಇರುವ ಎರಡು “ಚಂದ್ರ'”ರು (ಫೋಬೋ ಸ್‌ ಮತ್ತು ದೀಮೋಸ್‌) ನಿಸರ್ಗ ನಿರ್ಮಿತ ವಾಗಿರದೆ ಕೋಟ್ಯಂತರ ವರ್ಷ ಪೂರ್ವದಲ್ಲಿ ನಮಗಿಂತಲೂ.ಬುದ್ಧಿ ಶಾಲಿಗಳಾದ" ಮಾನವರು ಹಾರಿಸಿದ ಪ್ರಚಂಡ ಸ್ಟುಟ್ನಿ ಕ್ಕುಗಳಾಗಿರಬೇಕು. ಬೇರಾವ ಗ್ರಹದ ಸುತ್ತಲೂ ಇಷ್ಟು ಚಿಕ್ಕ ಚಂದ್ರರು ( ಫೋಬೋಸ್‌ ೧೦ ಮೈಲು ವ್ಯಾಸ, ದೀಮೋಸ್‌ ೫ ಮೈಲು ವ್ಯಾಸ ) ಗ್ರಹಕ್ಕೆ ಇಷ್ಟು ಹತ್ತಿರವಾಗಿ ಹಾರುತ್ತಿಲ್ಲ. ಈ ಎರಡೂ ಚಂದ್ರರು ನೀರಿಗಿಂತಲೂ ಹಗುರವಾಗಿದ್ದುದ ರಿಂದ ಅವು ಟೊಳ್ಳಾಗಿರಬೇಕೆಂದೂ ಆದ್ದರಿಂದ “ಮಾನವ” ನಿರ್ಮಿತವಾಗಿರಬೇಕೆಂದೂ ಅವರು ತರ್ಕಿಸಿದ್ದಾರೆ. ಲೋಕಾಂತರಗಳಿಂದ ನಮಗಿಂತ ಬು ದ್ಮಿ ಶಾಲಿ ಮಾನವರು ಬರುತ್ತಿರುವುದೇ ನಿಜ ದಲ್ಲಿ ಅವರೆಲ್ಲಿಂದ ಬರುತ್ತಿರಬಹುದು ? ಸ ಸೂರ್ಯನ ಗ್ರಹಗಳಾವವುಗಳಿಂದಲೂ ಇರಲಿ ಕ್ಕಿಲ್ಲ. ಅವು “ಹತ್ತಿ ರದ ಬೇರಾವುದೋ ನಕ್ಷತ್ರದ ಯಾಕೋ ಗ್ರೆ "ಹದಿಂದ ಬರುತ್ತಿರುವ ಸಂಭವ ವಿದೆ. ಇಲ್ಲಿ ಇನ್ನೊಂದು ಸಂಗತಿ ಉಲ್ಲೇಖಾರ್ಹ ವಾಗಿದೆ. ವಿಜ್ಞಾ ನಗಳು ನಮ್ಮ ಭೂಮಿಯ ಸುತ್ತ ಭ್ರಮಿಸುತ್ತಿ ರುಷ ಎರಡು ನಿಗೂಢವಾದ ಆಕಾಶ ಕಾಯಗಳನ್ನು ಕಂಡುಹಿಡಿದಿದ್ದಾರೆ. ಅವುಗಳ ಲ್ಲೊಂದನ್ನು "`ಚಿಕಾಗೋವಿನ "ಕೃತಕ ಗ್ರಹ ಪ್ರದರ್ಶನಾಲಯದ ಡೈರಿಕ್ಟ ರರಾದ. ರಾಬರ್ಟ್‌ ಜಾನ್ಸ ನ್‌ ಮತ್ತು ಬ ಸಜಾ ಫ್ರೆಡ್ರಿಕ್‌ ತುಟ ಕಳೆದ ಅಗಸ್ಟಿನಲ್ಲಿ ಗೊತ್ತು ಹಚ್ಚಿ ದರು. ಅದರ ಲಕ್ಷಣಗಳ ಮೇಲಿಂದ ಅದು ದಾರಿತಪ್ಪಿದ ಉಲೈಯಾಗಲಿ ಇತರ ನೈಸರ್ಗಿಕ ಪದಾರ್ಥವಾಗಲಿ ಅಲ್ಲವೆಂದು ವಿಜ್ಞಾನಿಗಳು ಭಾವಿಸಿದ್ದಾರೆ. ಅದು ಭೂವಿ:ಯ ಮಾನವನಿರ್ಮಿತ ಉಪ ಗ್ರಹವೇ? ವಿಚಿತ್ರವೆಂದರೆ ಎಲ್ಲ ಮಾನವ ನಿರ್ಮಿತ (ರಶಿಯನ್‌ ಮತ್ತು ಅಮೇರಿಕ) ಉಪಗ್ರಹಗಳು ಪಶ್ಚಿಮದಿಂದ ಪೂರ್ವಕ್ಕೆ ತಿರು ಗುತ್ತಿದ್ದರೆ ಇದು ಪೂರ್ವದಿಂದ ಪಶ್ಚಿಮಕ್ಕೆ ತಿರು ಗುತ್ತದೆ... ಅಮೇರಿಕವಾಗಲಿ ರಶಿಯವಾಗಲಿ ಇದನ್ನು ಹಾರಿಸಿರಲಾರದು ಇದು ಕೇವಲ ತಮಾಷೆಯಲ್ಲ. ಅಮೇರಿಕನ್‌ ಸರಕಾರವು ಈ ರಹಸ್ಯಮಯ “ಉಪಗ್ರಹ” ಗಳ ಮೇಲೆ ಕಣ್ಣಿಡಲು ಪ್ಲೂಟೋಗ್ರಹವನ್ನು ಕಂಡು ಹಡಿದ ಡಾ. ಕ್ಲ್ಶೈಡ್‌ ಟಾಂಬಾಚ್‌ ಮತ್ತು ಪ್ರಸಿದ್ಧ ಉಲ್ಕಾ ತಜ್ಞ ರಾದ ಡಾ. ಲಿಂಕನ್‌ ಲಾ ಪಾಜರಂಥ ಪ್ರಥಮ ವರ್ಗದ ವಿಜ್ಞಾನಿ ಗಳನ್ನು ನೇಮಿಸಿದೆ ಈ ಗೂ ಉಪಗ್ರಹಗಳನ್ನು ಲೋಕಾಂತರ ದಿಂದ ಬಂದ“ಜನ”0ು ನಿರ್ಮಿಸಿದ್ದಾರೆಯೆ? ಅವು ಗಳ ಮೇಲೆ ನಿಂತು ಅವರು ನಮ್ಮ ಭೂಮಿಯನ್ನು ಅವಲೋಕಿಸುತ್ತ ದ್ದ್ದಾ ಕಿಯೆ ? ಇದು ಅವರ ಅಂತರಿಕ್ಷದ ತಂಗುಮನೆಯೆ ) ಇಲ್ಲಿಂದಲೇ ಅವರು ಹಾರಾಡುವ ತಟಿ ಗಳನ್ನು ಕಳಿಸುತ್ತಿ ದ್ಹಾಕೆಯೆ? ಈ ಪ್ರತ್ನೆ ಗಳನ್ನು ಸೆ ಕ ನಿಗಳು ಕೂಡ ಕೇಳಲಾರಂಭಿಸಿದ್ದಾ ಕೆ. ಲೋಕಾಂತರದಿಂದ ಭೂಮಿಗೆ ಎಷ್ಟೋ ಹಿಂದಿನಿಂದ “ ಜನ” ರು ಬರುತ್ತಿ ಕ್‌ ಸಂದೇಹಕ್ಕೆ ಪುಷ್ಟಿಕೊಡುವ ಒಂದು ಘಟನ್ನೆ ಹ ಕಸ್ತೂರಿ, ಫೆಬ್ರುವರಿ ೧೯೬೧ ಯನ್ನು ಹೇಳಬಹುದು. ೧೯೦೮ ಜೂನ್‌ ೩೦ ರಂದು ನಸುಕಿಗೆ ಸೈಬೀರಿಯದ ಅರಣ್ಯ ದಲ್ಲಿ ದಲ್ಲಿ ಒಂದು ಪ್ರಚಂಡ ಸ್ಕೋಟ ಸಂಟ ೧,೦೦೦ ಚದರ ಮೈಲು ವಿಸ್ತಾರವಾದ ಪ್ರದೇಶ ನಿರ್ನಾಮ ಹೊಂದಿತು. ಈಚೆಗಿನ ವರೆಗೆ ಇದೊಂದು ಭಾರಿ ಉಲಾ ಒಪಾತವೆಂದೇ ಭಾವಿಸ ಲಾಗಿತ್ತು. ಆದರೆ ಜೀ ತಜ್ಞ ರ ತಂಡವು. ನಡೆಸಿದ ಪರಿಶೀಲನೆಯಿಂದ ಅಲ್ಲಿ ಉಜ ಳಿದ ಉಲೈಯ ಯಾವ ಲಕ್ಷಣವೂ ಸಿಗಲಿಲ್ಲ. ಬದಲಿಗೆ ಅಲ್ಲ ವಿಶಾಲಪ ರ್ರದೇಶದಲ್ಲಿ ಪರಮಾಣು ಎದ್ಯುತ್‌ ಎಕಿರಣ ಕ್ರಿಯೆ ಎಿಶೇಷವಾಗಿದ್ದುದು ಕಂಡು ಬಂತು, ಅಲ್ಲದೆ ಆ ಕಾಲದಲ್ಲಿ ಅದರ ಸಮೀಪದಲ್ಲಿದ್ದ ಜನರು ಹಿರೋಶಿಮಾದ ಪರ ಮಾಣು ಬಾಂಬು ಸ್ಫೋಟದ ನಂತರ ಅಲ್ಲಿನ ಜನರಿಗಾದ ತರಹದ "ಗರಂ! ಬಳಲಿ ದರು... “ ಸೋವಿಯತ್‌ಸ ಸ್ಕಾಯಾ ರಶಿಯಾ” ಪತ್ರಿಕೆಯಲ್ಲಿ ಷ ಬಗ್ಗೆ ಬಂದ ಲೇಖದಲ್ಲಿ ಲೋ. ಕಾಂತರದಿಂದ ಬಂದ ಪರಮಾಣು ಚಾಲಿತವಾಹ ನಕ್ಕೆ ಅಪಘಾತವೊದಗಿ ಈ ಸ್ಪೋಟ ಸಂಭವಿಸಿರ ಬಹುದೆಂದು ಅಭಿಪ್ರಾಯಪಡಲಾಗಿದೆ. 3 ಉಪಕಾರದ ಉಪದ್ರವ ಜರ್ಮನ್ನರು ತುಂಬ ಸೌಜನ್ಯವುಳ್ಳವರು. ಮಾತುವತಾತಿಗೆ " ಉಪಕಾರವಾ ಗ ಯ ಕ್ರ ತಜ್ಞ ನಾಗಿದ್ದೆ ನೆ? ಒಂದಂ ಸಲ ಟ್ಟ ಹೋಟಖಿಲಿನಲ್ಲಿ ಇಳಿದುಕೊಂಡ. ಮ್ಯಾನೇಜರ ಪ್ರವಾಸಿಯನ್ನು «ಎಲ್ಲಿಯ ನಿದ್ದೆ! ಪ್ರವಾಸಿಕನೊಬ್ಬ ಬರ್ಲಿನ್ನಿಗೆ ಬಂದ. ರಾತ್ರಿ ಕಳೆದು ಬೆಳಗಾದ ಮೇಲೆ ಹೋಬೆಲ್‌ 6 ದ್ದೆ ಚೆನ್ನಾಗಿ ಆಯಿತೆ??? ರಾತ್ರಿಯೆಲ್ಲ ಹಿಂಗಡೆ ಇರುವ ರೈಲ್ವೆ ಎಂದು ಅವರು ಹೇಳದೆ ಬಿಡರು. ಅವನು ಒಂದು ಎಂದು ಕೇಳಿದ. ಸ್ಟ್ರೇಶನ್ನಿನಲ್ಲಿ ಶಂಟಜಿಂಗ್‌ ನಡೆಯುವ ಗದ್ದಲದಲ್ಲಿ ಕಣ್ಣಿಗೆ ಕಣ್ಣೇ ಹತ್ತಲಿಲ್ಲ'' ಎಂದುತ್ತರ ಬಂತು. ಮ್ಯಾನೇಜರನಿಗೆ ಆಶ್ಚರ್ಯವಾಯಿತು. ಇದೇನು ಕೌತುಕ ಎಂದು ಪರೀಕ್ಷಿಸಲು ಆತ ಮರುದಿನ ಸ್ಟೇಶನ್‌ ಇರಲಿಲ್ಲ. ರಾತ್ರಿ ಆ ಕೋಣೆಯಲ್ಲಿ ಹೋಗಿ ಕುಳಿತ. ಏಕೆಂದರೆ ಅಲ್ಲಿ ಹತ್ತಿರದಲ್ಲಿ ರೇಲೈ ಬೇಗನೆ ಅವನಿಗೆ ಅರ್ಥನಾಯಿತು. ಹೋಟೇಲಿನ ಹಂದೆ ಒಂದು ಹೊಸ ಕಟ್ಟಿ ಡದ ಕೆಲಸ ಹಗಲಿರುಳು ನಡೆದಿತ್ತು. ಇಟ್ಟಿ ಗೆ ಕಟ್ಟು ವಾತನಿಗೆ ಇನ್ನೊ ಬ್ಬಾ ತ ಇಟ್ಟ ಗೆಗಳನ್ನು ಒಂದೊಂದಾಗಿ ಕೊಡುತ್ತಿ ದ್ದ. ಪ್ರತಿ ಇಟ್ಟಿಗೆ ಕೈಗೆ 1 ಬಿ ಸಿಟ್ಟಿಗೆ ಕಟ್ಟು 2 ತನ್ನ ಸೌಜನ್ಯ ಪ್ರ ದರ್ಶನ ಕ್ಸಾಗಿ (( ಗ ಶ್ಚೊ 0'' («ಥ್ಕಾ ಸಜ ಯ! ಎಂಬುದಕ್ಕೆ ಜರ್ಮನ್‌) ಎನ್ನು ತ್ತಿದ್ದ. ಗ 10 *ಬೆಓ್‌ ಶ್ಟೊ ಆಂಡ ಎಂದು ಉಪಕಾರ ಸ್ಮ ರಿಸಬೇಕು. 4 ಧಾಂಕ್‌ ತ «ಂ'' ಎಂದವರಿಗೆ ಪ್ರತಿಯಾಗಿ ಜರ್ಮನ್ನ ರು ಯಾವಾ ಇಟ್ಟಿಗೆ ಕೊಟ್ಟಿವ ಪ್ರತಿ “ ಧಾಂಕ್‌ ಶ್ರ್ರೋಂ ಗೆ 4ಜಿಬಿ ಶ್ಟೋಂ? ಎನ್ನುತ್ತಿದ್ದ. ಹೀಗೆ ಬಾ ಇಬ್ಬ ಗೆಗೂ ಉಪಕಾರಸ್ಮರಣೆ ನಡೆಯುತ್ತಿ ದ್ದು ದರಿಂದ ಕ” ಧಾಂಕ್‌ ಶ್ಚೊ (0- ಬೆಓ್‌ ತ್ಟೊ 60- ಧಾಂಕ್‌ ಶ್ಬೋಂ- ಬೆಟ್‌ ಶ್ಟೊ ೦ ದನ್ನೆ ೇ ಪ್ರವಾಸಿ ಶಂಬಂಗ್‌ ಎಂದು ತಿಳಿದಿದ್ದ [ ದು ಇಡೀ ರಾತ್ರಿ ಕೇಳಿಸುತ್ತಿ ದ್ಟು ಎ ಹ ಆರಕ್ಕೆ ಮ್ಯಾ ಕ ಹ ಕಾಲದಲ್ಲಿ ಅಸಾಧ್ಯ ವೇದನೆಯಿಂದ ಬಳಲುವ ತಾಯಿ ಮಗು ಜನಿಸಿ ಅದರ ಮೊಟ್ಟಿ ಮೊದಲನೆಯ ಅಳುವಿನ ಧ್ವನಿಯನ್ನು ಕೇಳಿದೊ ಡನೆಯೆ ತಾನು ಅದುವಕಿಗೆ ಅನುಭವಿಸಿದ ಯಾತನೆಯನ್ನೆಲ್ಲ ಮರಿತು ಜನ್ಮ ಸಾಫಲ್ಯವನ್ನು ಪಡೆದವಳಂತೆ ಹರ್ಷಚಿತ್ತಳಾಗುತ್ತಾಳೆ. ಅವ ಳಲ್ಲಿ ಆಗ ಉಕ್ಕಿ ಹೊರಸೂಸುವ ಮಾತ ಪ್ರೇಮವೇ ಈ ಅಮಿತಾನಂದಕ್ಕೆ ಕಾರಣ ವಾಗುತ್ತದೆ. ಕೂಸು ಜನಿಸಿದೊಡನೆ ಯಾಕೆ ಅಳುತ್ತದೆ? "ಜನಿಸಿದ ಕೂಡಲೆ ಮಗು ಮುಂದೆ ತಾನು ಅನು ಭವಿಸಬೇಕಾಗುವ ದುಃಖಗಳ ಕಲ್ಪನೆಯಿಂದ ಅಳುತ್ತದೆ” ಎಂದೆನ್ನುವವರು ಇದ್ದಾರೆ. ತಾಯಿ- ಯ ಗರ್ಭದಲ್ಲಿರುವಾಗ ಭ್ರೂಣ (ರಕ್ತ ವಿಂಡ)ವು ಬಹು ಸುಖದಲ್ಲಿ ಕಾಲ ಕಳೆಯುವು ಮೂಲ: ರಾಧಾಕೃಷ್ಣ ಗೋವರ್‌ ರೂಪಾಂತರ : ಸಿ. ಆರ್‌. ಹಿರೇಮಠ ದಾದ್ಮರಿಂದ ಆ ಸ್ಮಾನಚ್ಯುತಿಯಾದೊಡನೆ ಅದು ಅಳುವುದು ಸ್ವಾಭಾವಿಕ ಎಂಬ ಕಲ್ಪನೆಯೂ ಇದೆ. ಆದರೆ ನಿಜವಾಗಿ ಮಗು ಅಳುವುದರ ಕಾರಣ ಬೇರೆಯೆ ಇದೆ. ಎಜ್ಞಾನವು ಆ ಕಾರಣ ವನ್ನು ಸರಿಯಾಗಿ ವಿವರಿಸುತ್ತದೆ. ಭ್ರೂಣವು ಗರ್ಭಾಶಯದಲ್ಲಿ ಅದರ ತ್ವಚೆಯ ಛಿದ್ರದಿಂದ ಜೋತಾಡುತ್ತಿರುತ್ತದೆ. ಗರ್ಭಾಶಯ ದಲ್ಲಿ ದ್ರಾವಕ ಪದಾರ್ಥವು ತುಂಬಿಕೊಂಡಿರು ವುದು. ಅದರಲ್ಲಿಯೆ ಭ್ರೂಣವು ಇರುತ್ತದೆ. ಗರ್ಭಾಶಯಕ್ಕೆ ಆಘಾತವಾದರೂ ನೀರಲ್ಲಿರುವ ಭ್ರೂಣಕ್ಕೆ ಯಾವ ಅಪಾಯವೂ ತಟ್ಟದೆ ಅದು ಸುರಕ್ಷಿತವಾಗಿರುತ್ತದೆ. ಗರ್ಭಾಶಯದ ನೀರು ಭ್ರೂಣವನ್ನು ಉಷ್ಣ-ಶೀತಗಳಿಂದಲೂ ಕಾಪಾ ಡುವುದು, ಸಮುದ್ರ ತೀರದಲ್ಲಿಯ ನೀರಿನಂತೆ ಗರ್ಭಾಶಯದಲ್ಲಿರುವ ನೀರು ಸಮಶೀತೋಷ 754 ೫ ಬಡು ತಕ ಅಳುತದೆ? ಹುಟ್ಟಿದೊಡನೆ ಮಗು ಅಳುವುದರ ಮೇಲೆ ಆದರ ಜೀವನವೇ ಅವಲಂಬಿಸಿದೆ (1 (1 4. ನ ಗ ಗೈ ಸ] 1.1.೬ “ಗಟ್‌: ಸ್ದ್‌ | ್‌ೆ " ಕ ಹ | ೬11 (| 01 11 ಇಂ ”ಿ ತತ್‌ ಲೆ ಈ ಕಸ್ತೂರಿ, ಫೆಬ್ರುವರಿ ೧೯೬೧ ವಾಗಿದೆ. ಭ್ರೂ ಇಕ್ಕೆ ಅದು ಮೆತ್ತನ್ನ ಹಾಸಿ ಗೆಯೂ ಆಗಿರುತ್ತ ದೆ ಸದಾ ನೀರಿನಲ್ಲಿರುವುದ ರಿಂದ ಮಗುವಿನ ಚರ್ಮ ಸೆಲೆತು ಹೋಗದಂತೆ ಅದಕ್ಕೆ ತಿಳುವಾದ ಹೊದಿಕೆಯೊಂದಿರುತ್ತದೆ. ಸದಾ ನೀರಿನಲ್ಲಿರುವ ಭ್ರೂಣವು ಉಸಿರಾಡಿ ಸುವುದಾದರೂ ಹೆಗೆ? ನಾವು ನೀರಿನಲ್ಲಿ ಮುಳು ಗಿದಾಗ ಉಸಿರಾಡಿಸಿದರೆ ನೀರು ನಮ್ಮ ಪುಪ್ಪೈಸ ದಲ್ಲಿ ಸೇರಿಕೊಳ್ಳು ವುದು. ಗರ್ಭಾಶಯದಲ್ಲಿ ಬಕ! ನೀರು ಮಾತ್ರ ಇದ್ದು, ಗಾಳಿ ಇರುವುದಿಲ್ಲ. ಅಲ್ಲಿ ಉಸಿರಾಡಿ ಸುನಂತೆಯ ಇಲ್ಲ. ಅಕಸ್ಮಾತ್ರೇ ನಾದರೂ ನೀರು ಪುಪ್ಫಸವನ್ನು ಸೇರಿದರೂ ಭ್ರೂಣ ಸಾಯಬಾರದೆಂದು ನಿಸರ್ಗವು ಒಂದು ಯೋಜನೆಯನ್ನು ಮಾಡಿದೆ. ಭ್ರೂಣವು ಗರ್ಭ ದಲ್ಲಿರುವಾಗ ಆದ ಪುಪ್ಫೈ ಸವು ಮದುಡಿ- ಕೊಂಡಿರುತ್ತ ದೆ. ಮಗುವಿನ ಶ್ವಾಸೋಚ್ಛ್ಛಾಸ ನಮ್ಮಂತೆ ಪು- ಪ್ಪುಸದ ಮುಖಾಂತರ ನಡೆಯುವುದಿಲ್ಲ. ಜಲ ಚರಗಳಂತೆ ನಡೆಯುತ್ತದೆ. ಮೀನು ಮೊದ ಲಾದ ಜಲಚರ ಪ್ರಾಣಿಗಳು ಉಸಿರಾಡಿಸುವುದ ಕ್ಕಾಗಿ ಅವುಗಳ ಕತ್ತಿ ಗೆಯ ಎರಡೂ ಕಡೆಗೆ ಅನೇಕ ಸೂಕ್ಷ್ಮ ರಕ್ತ 'ವಾಹಿಸಿಗಳುಳ್ಳ ಎರಡು ಪದರುಗಳಿರುತ್ತವೆ. ಈ ರಕ ಸ ವಾಹಿನಿಗಳ ಮೂಲಕ ನೀರಿನಲ್ಲಿರುವ ಪ್ರಾಣವಾಯುವು ಮೀನಿನ ರಕ್ತವನ್ನು ಸೇರುತ್ತದೆ. ಈ ರಕ್ತವಾಹಿನಿ ಗಳ ತ್ವಚೆಯ ಮುಖಾಂತರ ಅಂಗಾರಾಮ್ಗ್ಲ ವಾಯು ಹೊರಗೆ ಬರುತ್ತದೆ. ಮೀನಿನ ರಕ್ತವು ಹೊರಬಿಡುವ ಅಂಗಾರಾಮ್ಲ ವಾಯು ನೀರಿನಲ್ಲಿ ಬೆಕೆತುಹೋಗುತ್ತದೆ. ಗರದಲ್ಲಿರುವಾಗ ಶಿಶುವಿನ ಶ್ವಾಸೋಚ್ಛಾ ಕ್ರ ಯೆ ನಡೆಯುವ ರೀತಿಯೂ ಸುಮಾರು ಬ್ಗ ಗರ್ಭಾಶಯದಲ್ಲಿ ಒಂದು ವಿಶಿಷ್ಟ ಪರಿ ಇರು ತ್ತದೆ. ಇದರಿಂದ ಜನನಿಯ ರಕ್ತದಲ್ಲಿ ಭ್ರೂಣದ ಸೂಕ್ಷ್ಮ ರಕ್ತವಾಹಿನಿಗಳ ಗೊಂಚಲುಗಳು ಸೇರಿ ಕೊಂಡಿದ್ದರೂ ತಾಯಿಯ ರಕ್ತದಲ್ಲಿ ಮಗುವಿನ ರಕ್ತವಾಗಲಿ, ಮಗುವಿನ ರಕ್ತದಲ್ಲಿ ತಾಯಿಯ ರಕ್ತೆವಾಗಲಿ ಸೇರಿಕೊಳ್ಳುವುದಿಲ್ಲ. ಆದಕೆ ಜನ- ನಿಯ ರಕ್ತದಿಂದ ಪ್ರಾಣ ವಾಯುವು ಭ್ರೂಣದ ರಕ್ತದಲ್ಲಿಯೂ ಭ್ರೂಣದ ರಕ್ತದಲ್ಲಿಯ ಅಂಗಾ- ರಾಮ್ಲ ವಾಯುವು ತಾಯಿಯ ರಕ್ತದಲ್ಲಿಯೂ ಸೇರಿಕೊಳ್ಳಬಲ್ಲದು. ತಾಯಿಯ ರಕ್ತದಿಂದ ಪೋಷಕ ಪದಾರ್ಥ ಭ್ರೂಣವನ್ನು ತಲುಪುತ್ತದೆ. ಭ್ರೂಣ ಹೊರ ಹಾಕುವ ಹೊಲಸು ತಾಯಿಯ ಶರೀರವನ್ನು ಸೇರಿ ಅಲ್ಲಿಂದ ಉಚ್ಚಾಟನೆಗೊಳ್ಳುತ್ತದೆ. ಈ ರೀತಿ ಭ್ರೂಣದ ಪುಪ್ಪೆಸ ಮುದ್ದೆ ಯಾಗಿದ್ದ ರೂ ಶ್ವಾಸೋಚ್ಛ್ಛ್ವಾಸ ಕ್ರಿಯೆ ನಡೆದೇ ಇರುತ್ತದೆ. ಆಗ ಈ ಭಗ ಏನೂ ಸಂಬಂಧವಿರದ ಪುಪ್ಭೃಸ ಸುಮ್ಮನೆ ಬಿದ್ಮುಕೊಂಡಿರುತ್ತದೆ. ಮಗು ಜನಿಸಿದೊಡನೆ ಪರಿಸ್ಥಿತಿ ಬದಲಾಗು ತ್ತದೆ. ಏಕೆಂದರೆ ಆಗ ತಾಯಿಗೂ ಭ್ರೂಣಕ್ಕೂ ಇರುವ ಸಂಬಂಧ ಕಡಿದುಹೋಗುವುದು. ಇನ್ನು ಅದು ಸ್ವತಂತ್ರವಾಗಿಯೆ ಪ್ರಾಣವಾಯುವನ್ನು ಪಡೆಯಬೇಕು. ಕೂಸು ಹೊರಗೆ ಬಂದೊಡನೆ ಅದರ ಪುಪ್ಭಸಗಳು ವಾಯುವಿನಿಂದ ತುಂಬಿ ಕೊಳ್ಳುತ್ತವೆ. ಹೀಗಾಗುವುದಕ್ಕಾಗಿಯೆ ಪುಪ್ಪೈ ಸಗಳು ಆಗ ಆಕುಂಚನಗೊಳ್ಳುತ್ತವೆ. ತಣ್ಣನ್ನ ನೀರನ್ನು ಮೈಮೇಲೆ ಸುರಿದು ಕೊಂಡಕೆ. ನಮ್ಮ ಪುಪ್ಪೈಸವೂ ಆಕುಂಚನ ಹೊಂದುವುದು. ಆಗ ಗಾಳಿಯು ನಮ್ಮ ಬಾಯಿಯ ಮೂಲಕ ಅದರಲ್ಲಿ ಪ್ರವೇಶಿಸು ವ್ರ ದಕ್ಕಾಗಿ ನಮ್ಮ ಬಾಯಿಂದ ಹ್ಹಾ! ಎಂಬ ಶಬ್ದ ಸಹಜವಾಗಿ ಬಂದು ಬಾಯಿ. ತೆರೆಯುತ್ತದೆ. ತಾಯಿಯ ಗರ್ಭದ ಉಷ್ಣತೆಯಿಂದ ಮಗು ಹೊರ ಬಂದೊಡನೆ ಅದರ ಪ್ರಪ್ಫೃ ಸವೂ ಆಕುಂಚನ ಹೊಂದಿ ಹೊರಗಿನ ತಣ್ಣನ್ನ ಗಾಳಿ ಶ್ವಾಸ ನಲಿಕೆಗಳ.. ಮೂಲಕ ಸ ದಿಂದ ಪುಪ್ಪೈಸಗಳಲ್ಲಿ ನುಗ್ಗುವುದರಿಂದ ಒಂದು ವಿಧ ವಾದ ಶಬ್ದ ಹೊರಡುತ್ತದೆ. ಈ ಶಬ್ದಕ್ಕೇ ಕ್ಸಿ ಚ... ಇ ಬ್ಯಾ ಮಗು ಏಕೆ ಅಳುತ್ತದೆ? ಕೂಸಿನ ಅಳು ಎನ್ನುತ್ತಾರೆ. ಪುಪ್ಪುಸದ ಆಕುಂಚನಗೊಳ್ಳುವಿಕೆಯೆ ಈ ಶಬ್ದಕ್ಕೆ ಕಾರಣ ವಾಗಿರುತ್ತದೆ. ಮಗು ಜನಿಸಿದಾಗ ಹೊರಡಿಸಿದ ಸ್ವರ ಮಂದವಾಗಿದ್ದಕೆ ಅದರ ಪುಘ್ಪೃಸವು ಪೂರ್ಣ ವಾಗಿ ಪ್ರಸರಣೆ ಹೊಂದಿಲ್ಲವೆಂದೇ ತಿಳಿಯ ಬೇಕು. ಅದೇ ಸ್ವರ ಸ್ಪಷ್ಟವಾಗಿದ್ದರೆ ಪುಪ್ಪುಸ ಪೂರ್ಣವಾಗಿ ಪ್ರಸರಣೆ ಹೊಂದಿದೆಯೆ.ಂದರ್ಥ. , ಕೂಸಿನ ಪ್ರಥಮ ಕೋದನ ಬಹು ಮಹತ್ವದ್ಮು. *ಾ್‌ೆ ೫. ಅದರ ಪರಿಣಾಮ ಅದರ ಜೀವಮಾನವಿಡಿ! ಕಂಡುಬರುವುದಾಗಿದೆ. ಕೂಸಿನ ಅಳು ಕ್ಷೀಣ ವಾಗಿದ್ದರೆ ಅದು ರಕೋಗಗೃಸ್ನವಾದುದೆಂದು ತಿಳಿಯಬೇಕು. ಇಂಥ ಕೂಸಿನ ಮುಖದಲ್ಲಿ ಗುಲಾಬಿ ಬಣ್ಣವಿರುವುದಿಲ್ಲ. ಉಗುರುಗಳೂ ರಕ್ಷವರ್ಣದವಿರದೆ ಬೆಳ್ಳೆ ಗಾಗಿದ್ದು ಕಣು ಗಳು ಕಾಂತಿಹೀನವಾಗಿರುತ್ತವೆ.. ಕೂಸಿನ “ಳು ಕ್ಷೀಣವಾಗಿದ್ದರೆ ಆಗಿಂದಾಗ ಅದರ ಬೆನ್ನು ತಟ್ಟುತ್ತಾರೆ, ಇಲ್ಲವೆ. ಅದರ ಮೈಮೇಲೆ ಅವಿ ತಣ್ಣೀರು ಸಿಂಪಡಿಸುತ್ತಾರೆ. ಆಗಲೂ ಮಗುವಿನ ಅಳು ಸ.ಧಾರಿಸದಿದ್ದರೆ ವೈದ್ಯರಿಗೆ ತೋರಿಸಿ ಚಿಕಿತ್ಸೆ ಮಾಡಿಸಬೇಕಾದ್ನು ಅಗತ್ಯ. ಕೂಸಿನ ಅಳು ಸ್ಪಷ್ಟವಾಗಿದ್ದರೆ ಅದರ ಮುಖ ಉಗುರುಗಳು ಗುಲಾಬಿ ವರ್ಣಯುಕ್ತವಾಗಿ ಕಣ್ಣುಗಳು ಕಾ೨ತಿಯುತವಾಗಿರುತ್ತವೆ. ಮಗು ವಿನ ಪುಪ್ಪೃಸ ಪೂರ್ಣವಾಗಿ ಪ್ರಸರಣ ಹೊಂದು ವ್ರದರ ಲಕ್ಷಣವೇ ಇದು. ಮಗುವಿನ ಪುಪ್ಪುಸವು ಪೂರ್ಣವಾಗಿ ಪ್ರಸ ರಣ ಹೊಂದದೆ ಇರುವಾಗ ತಕ್ಕ ಚಿಕಿತ್ಸೆ ಮಾಡ ದಿದ್ದಕೆ ಮುಂದೆ ಜೀವಮಾನವಿಡೀ ಆ ಕೂಸು ಕೋಗಗೃಸ್ತವಾಗಿ ಬಾಳುವುದು ಇಲ್ಲವೆ ಬೇಗನೆ ಸಾಯುವುದು. ಕೂಸಿನ ಪ್ರಥಮ ರೋದನವು ಅದರ ಆರೋಗ್ಯ ಅನಾರೋಗ್ಯಗಳನ್ನು ಸಾರುವುದಾದ್ನ ರಿಂದ ಆ ವಿಚಾರದಲ್ಲಿ ಎಚ್ಚರಿಕೆ ವಹಿಸ ಬೇಕು. 3 | ಸನಿ_-ಜೇನು ಹಣವು ಆರೋಗ್ಯ, ಶಕ್ತಿ, ಗೌರವ, ಧಾರಾಳತೆ ಮತ್ತು ಸೌಂದರ್ಯಗಳನ್ನು ಪ್ರತಿನಿಧಿಸಿದರೆ ಹಣದ ಕೊರತೆ, ಅನಾರೋಗ್ಯ, ಅಶಕ್ತತೆ ಅವವರಾನ, ಜಿಪುಣತೆ ಮತ್ತು ಕುರೂಪಿತ್ರಗಳನ್ನು ಪ್ರತಿನಿಧಿಸುತ್ತದೆ. ಎ. ಬರ್ನಾರ್ಡ೯ ಷಾ ಜಗತ್ತಿನ ಹಿಂಸಾಮಯ ಅನಂತ ಅತ್ಯಾಚಾರದ ಅಪರಂಪಾರವಾದ ಭಾವ- ನೆಯು ಸ್ತ್ರೀಯರಿಗೆ ತಿಳಿದು ಬಂದರೆ ಜಗತ್ತಿನ ಮೇಲೆ ಶಾಂತಿಪರ್ವವು ಪ್ರಾರಂಭ ವಾಗಲು ಶ್ತಣ ಮಾತ್ರ ನಿಲಂಬ ಹತ್ತಲಿಕ್ಕಿಲ್ಲ ದಾಯಾದಿಗಳಿಗೆ ಜಗಳ ಬರುತ್ತದೆ; ತ್ತದೆಯೆ? ಚ ೨- ಗಾಂಧೀಜಿ ಹೋಗುತ್ತದೆ ನಂಟು ಹೋಗು- ೨. ವಿಹಾಭಾರತ ಸಂಗ್ರಹ: ರವೀಂದ್ರನಾಥ ಎಸ್‌..ಬ್ಮಿ ತ ೬. ಇತಿ ಗಾಳಿಪಟ ರಾ. ಕು. ಒಂದು ತೆಳ್ಳನ್ನ ಕಾಗದದ ಪಟದ ಬಗ್ಗೆ ಎಂಥ ಅಪೂರ್ವ ಹೃದ್ಯ ವಿಚಾರಲಹರಿ! ದ್ಫೋಸುತ ನೀಲನಭ; ಬಿಳಿಯ ಬಿಂ ಕದಲ್ಲಿ ಮಂದ ಮಂದವಾಗಿ ಮೆರ ವಣಿಗೆಯ ಮದುಮಗನಂತೆ ಗ ಮೋಡ; ರೆಕ್ಕೆ ಹೊಯ್ಯ ದೆ ಅಂತ ರಿಶ್ಷದಲ್ಲಿ ನಿರಾತಂಕವಾಗಿ ಈಸು ಬಿದ್ದ ಗರುಡಪಕ್ರಿ; ತುಟಿ ಬಸು ನಡುನಡುವೆ ತಲೆದೂಗುತ್ತಿರುವ ಮರದ ತುದಿಗೊಂಚಲು; ಬಾಚಿದ ಕೂದಲಲ್ಲಿ ಬೆರಳಾಡಿಸಿ ಉಟ್ಟಿ ವಸ್ತ್ರವನ್ನು ಸೆಳೆದಲುಗುವ ಸಲುಗೆಯ ಗಾಳಿ. ಅಹಾಹಾ | ಹೃದಯ "ಹುಚ್ಚಿದ್ದು ಕುಣಿಯುವ ಇಂತಹ ಸಮಯದಲ್ಲಿ ಹೀಗೆ ಸುಮ್ಮನೆ ನಾನು ನಿಲ್ಲಲಾರೆ... ಓಡಿ ಹೋಗಿ ಒಂದು ಪಟವನ್ನು ಕೊಂಡು ಬಾ. ಸೂತ್ರ ಬಿಚ್ಚಿ ಏರಿಸು. ದಾರ ಬಿಡು, ಬಿಡು, ಇನ್ನೂ ಬಿಡು. ತೋಟದಾಚೆ, ಮೋಡದಾಚೆ, ಹಕ್ಕಿ ಚುಕ್ಕಿಯಾಗಿ ನಿಂತ! ಅಂತರಿಕ್ಷ ಮಂಟಪಕ್ಕೆ ನಿನ್ನ ಹೃದಯ ಕಾವ್ಯ್ಕಚಿತ್ರ ವನ್ನು ಪಟದೊಡನೆ ಹಾರಬಿಡು. ಅನಂತವಾದ ಆಕಾಶದಲ್ಲಿ ನಿನ್ನ ಅಂತ ರಂಗವನ್ನು ಈಸಬಿಡು. ಪಟ ಹಾರಿಸಲು ಇದು ಯೋಗ್ಯವಾದ ಸಮಯ. | ಹೃದಯ ಹೀಗೆ ಹೇಳುತ್ತಿದ್ದರೂ ಇಂತಹ ಎಷ್ಟೋ ಸಮಯಗಳನ್ನು ನಾನು ಸುಮ್ಮನೆ ಕಳೆದುಕೊಂಡಿದ್ದೇನೆ. ಚಿಕ್ಕ 0ದಿನಲ್ಲಿ ಹೀಗಿರಲಿಲ್ಲ. ಆಗ ಪಟ ಹಾರಿಸುವುದು ಒಂದು ಜನ್ನ ಸಿದ್ಧ ಹಕ್ಕು, ಹುಡ:ಗನಾದವನ ಹೆಮ್ಮೆ ನಾನು ಅತ್ಯಂತ ಆಸಕ್ತಿ ಸೀಡಿ ಕೈಕೂಂಡು ದಕ್ಷತೆಯಿಂದ ನೆರವೇರಿಸಿದ ಗ [1 ಇದ್ದರೆ ಹ ಇದೊಂದೆ. ಏಕೆಂದರೆ ಧಾರವಾಡದ ಮುನೋಹರ ಗ್ರಂಥಮಾಲೆಯನರು ಪ್ರಕಟಿಸಿದ ರಾ, ಕು, ಆವರ 4 ಗಾಳಿಷಟ? ಎ೦ಬ ಹರಟಿ ಸಂಗ್ರಹದಿಂದ ಹಿ ಟಗ ಕ್ಟ ಉಲ ್‌ ಜ್‌ - ಸೋಲು ಜಗಳಗಳ ಜಂಜಾಟಿವಿಲ್ಲದೆ ಕೇವಲ ಜಯ ತೃ ಫಿ ಸಿಗಳನ್ನು ತಂದುಕೊಡತಕ್ಕ ಗುಣ ಇದರಲ್ಲಿ 'ೇಕಳವಾಗಿತ್ತು. ಈ ಆಟದ. ಗೆಳೆತನ ವನ್ನೂ ಕೌಶಲ್ಯವನ್ನೂ ಕಾಲೇಜಿನ : ಕಟ್ಟಿ ಹತ್ತು ಸ ವಕಿಗೆ ನಾನು ಕಾಪಾಡಿಕೊಂಡು ಚ್ಟ ಕಾಳೇಜು ಮುಗಿಸಿ ಹೊರಬೀಳುವ ಹೊತ್ತಿಗೆ ಬಾಲ್ಯ ನನ್ನನ್ನು ಬಿಟ್ಟುಹೋಗಿತ್ತು. ಆಟ ಕೈಮಾಡಿ ಕರೆಯುತ್ತಿ ದ್ದ ಜು ಆಡುವ ಹುಡುಗ ಉಡ ನಾನು ಉಳಿದಿದ್ದಿ ಲ್ಲ. ನನ್ನ ಡಿಗ್ರಿಯೂ ನೌಕರಿಯೂ ನನ್ನ ನ್ನು "ಅಡ್ಡ ಗಟ್ಟಿ ತು ಬಾಲ್ಕದ ಸ ಸವಿಯನ್ನು ತ ಕಳಿಸಿಬಟ ವು, ನನ್ನ ಮನಸ್ಸು ಮತ್ತೆ ಮತ್ತೆ ನನ್ನ ಚಿಕ್ಕ ಟಃ ಆಟವನ್ನು ನೆನೆದು ಕೊರಗುತ್ತಿತ್ತು. ಆದರ ಪಟ ಹರಿಸುವ ಧೈರ್ಯ ನನಗಾಗಲಿಲ್ಲ. ಮೀಸೆ ಬಂದು ಹೋದಮೇಲೆ ವಾಕ್‌ ಪಟ ಹಾರಿಸಬಾರದು? ಈ ಪ್ರಶ್ನೆಗೆ ಯಾರೂ ಉತ್ತರ ಕೊಡಲಿಲ್ಲ. ಏಕೆಂದಕೆ ನಾನು ಯಾರನ್ನೂ ಕೇಳಲಿಲ್ಲ. ಮುದುಡಿಕೊಂಡು ಮರೆಯಲ್ಲಿಯೆ ಕೊರಗುವ ಹೊಸ ಪ್ರವೃತ್ತಿಯೊಂದು ನನ್ನನ್ನು ಆವರಿಸ ತೊಡಗಿತ್ತು. ರಾತ್ರಿಯೆಲ್ಲ ಸ್ವಪ [ಲೋಕದ ಸೀಮೆಯಲ್ಲಿ ಅನಿರುದ್ಧ ಮುಗ್ಧ ತಕ ಕಶೆ ಹೊಡದು ಕುಣಿದಾಡಿದ ಬೆಳಕುಹರಿಯು ತ್ತಲೆ ಗಂಭೀರ ಪದವೀಧರನಾಗಿ ನೌಕರಿಯ ಶೀವಿಯಲ್ಲಿ ಬಿಮ್ಮನೆ ಬಿಗಿದುಕೊಳ್ಳುತ್ತಿದ್ದೆ. ಬರಬರುತ್ತ ಈ ಕನಸಿಗೆ ರಾತ್ರಿ ಸಾಲದಾಯಿತು. ಆಕಾಶವನ್ನು ಕಂಡ ಕ್ಷಣಕ್ಕೊಮ್ಮೆ ತುಂಬಿದ ತೆನೆಯಂತೆ ಹೆಡೆಯಾಡುವ ಸುಕುಮಾರ ಪಟ ವೊಂದು ನನ್ನ ಕಣ್ಣೆದುರು ಕುಣಿದು “ಹೋಗೋಣ ಬಾ ಇನ್ನು ಸೀಮೆಯನು ದಾಟಿ” ಎಂದು ಸೆರಗು ಹಿಡಿದು ಸೆಳೆಯುತ್ತಿತ್ತು. ಆದರೆ ನಾನು ಸೀಮೆ ದಾಟಲಿಲ್ಲ. ಸುತ್ತಿದ ದಾರ ಬಿಚ್ಚಿ ಬಿಡಲಿಲ್ಲ. ನಾನೇಕೆ ಎದ್ದು ಹೊರಡಲಿಲ್ಲವೊ ಕಾಣೆ. ಒಂದು ವೇಳೆ ಪಟ ಹಾರಿಸಲು ನಾನು ಹೊರಟಿದ್ದಕೆ ನೆರೆಹೊರೆಯ ಮಕ್ಕಳು ನನ್ನನ್ನು ಗಾಳಿಪಟ ೨ ನೋಡುವುದಕ್ಕೆ ಬರಬಹುದಾಗಿತ್ತು. ಉತಾವ ಳಿಯ ಒಬ್ಬಿಬ್ಬ ಟ್ಟ ನನಗೆ ಉತ್ಸಾಹವನ್ನೂ ಉಪ ದೇಶವನ್ನೂ ಸ ಹಾಗಿತ್ತು. *ರಿಯರು ನನ್ನೊ ಡನೆಸ ರ್ಥೆಗೆ ನಿಂತು ನನಗಿಂತ ನಾಲ್ಕು ಮಡಿ ಗ್ಯ ಹೋಗಿ ನನ್ನ ಕರ್ತೃತ್ವ ಶಕ್ತಿ ಯನ್ನೂ ಕದನ- ಕುತೂಹಲವನೂ ಕಳನಸದ ಹುಡಾಗಿತ್ತು. ಎಲ್ಲಕ್ಕೂ ಹೆಚ್ಚಾಗಿ ಒಳಗೊ ಳಗೆ ಕೊರಗುವ ನನ್ನದೇ ದುರವಸ್ಥೆ ತಬ್ಬ ಹೋಗಿ, ನಾನು ತುಸು ದಪ್ಪನಾಗಬಹುದಿತ್ತು. ನಾನು ಇಷ್ಟು ಸೊರಗಿ ಹೋಗಿರುವುದಕ್ಕೆ ಇರುವ ಅನೇಕ ಕಾರಣಗಳಲ್ಲಿ ಪಟ ಹಾರಿಸದೆ ಉಳಿ ದುದು ಬಹು ಮುಖ್ಯವೆಂಬುದನ್ನು ಈಗ ನಾನು ತಿಳಿದುಕೊಂಡಿದ್ದೆ ನೆ. ಒಳ್ಳೆಯ ಬಯಕೆಯನ್ನು ಹತ್ತಿಕ್ಕಿ ಹಿಡಿಯುವುದಕ್ಕಿಂತ ಘೋರವಾದ ಅಪಾಯ ಇನ್ನೊಂದಿಲ್ಲವೆಂಬುದಕ್ಕೆ ನಾನು ಸಾಕ್ಷಿ, ನನ್ನ ಪಟ ಸಾಕ್ಷಿ. ದೀ ಕಾಲಾವಧಿಯ ನಂತರ ಆ ಅನ್ಯಾಯ ವನ್ನು ಸಂಪೂರ್ಡೆ ನಿರ್ಮೂಲನ ಮಾಡಿ, ನನ್ನ ಅಂತರಂಗದ ಆರೋಗ್ಯವನ್ನು ಮರಳಿ ಸಂಪಾದಿ ಸಿದ್ಧೇನೆ. ಯಾವ ಸಂಕೋಚವೂ ಇಲ್ಲದೆ ಪಟ ಹಾರಿಸುವ ಸಂದರ್ಭ ನನಗೀಗ ದೊರೆತಿದೆ. ನನ್ನ ಮುದ್ಮು ಮಗ ತನ್ನ ಪಟ ಏರಿಸುವುದಕ್ಕಾಗಿ ಇಬ ಹೊರಬೀಳುತ್ತಾನೆ. ಅವನಿಗೆ ಸಲಹೆ- ಸಹಾಯಗಳನ್ನು ನೀಡಲು ಅವನೊಡನೆ ಹೋಗುವುದು 51ಚಿಯಸದವ ಕರ್ತವ್ಯ. ನಿಜ ಹೇಳುವುದಾದರೆ ಡು ಕರ್ತವ್ಯ ಬುದ್ಧಿ ಬರಿ ನೆವ. ನಾನು ಹೋಗುತ್ತಿ 6/ ನನ್ನೆ, ಪಟ ಹಾರಿ ಸುವ ಏ ಪ್ರೀತಿಗಾಗಿ. ನಾವೇನು ಮಾಡೋಡಿ | ಮಕ್ಕ ಪ ನಮಗೆ ಮತ್ತೊ ದು ಬಾಲ್ಯವನ್ನು ತಂದುಕೊಡುತ್ತ ವೆ. ಅವಕ ಬಡನಾಟದ ಎರಕ ದಲ್ಲಿ ನಮ್ಮ ಹಿರಿತನದ ಹೆಮ್ಮೆ ಹೇಗೊ ಕರಗಿ ಹೋಗುತ್ತದೆ. ನಾವು ಅವರಿಗಿಂತಲೂ ಚಿಕ್ಕವ ರಾಗುತ್ತೇವೆ. ನನ್ನ ಚಿರಂಜೀವನು ನನಗೆ ಆಗಾಗ ಕೈಗಡವಾಗಿ ಕೊಡುತ್ತಿರುವ ವ್ರ ತಾತ್ಕಾಲಿಕ ತಿ ಕಸ್ತೂರಿ, ಫೆಬ್ರುವರಿ ೧೯೬೧ ಬಾಲ್ಯದಲ್ಲಿ ನಾನು ಅವನೊಡನೆ ಎಳೆಯ ಆಟವಾಡಬಲ್ಲೆ. ಇಬ್ಬರೂ ನಿಂತು, ಆಕಾಶ ವನ್ನು ದಾರ ಕಟ್ಟಿ ಎಳೆಯುತ್ತೇವೆ; ಅಂತರಿಕ್ಷ ವನ್ನು ಮುಖ್ಯ ಯಲ್ಲಿ ಹಿಡಿದು ಅದರ ಹೃದಯ- ರಹಸ್ಯ ವನ್ನು ಅಳೆಯುತ್ತೇವೆ. ಪಟಿ ಎಸ ಸಮಯದಲ್ಲಿಯೆ ಕೈಟ್‌ ಬಂಧುಗಳೊ ( ಅಥವಾ ಇನ್ನಿಬ್ಬರು ಯಾಕೊ) ವಿದ್ಯುತ್ತಿನ ಶೋಧ ಮಾಡಿದರೆಂದು ಕೇಳಿದ್ದೇನೆ, ನಾನಾಗಲಿ, ನನ್ನ ಮಗನಾಗಲಿ ಹಾಗೆ ಹಾದಿ ಬಿಟ್ಟು ಹೋಗುವವರಲ್ಲ. ಇನ್ನೊಂದೇನನ್ನೊ ತಲೆಯಲ್ಲಿ ಹಾಕಿಕೊಂಡು, ಇರತಕ್ಕ ಆನಂದ ವನ್ನು ಹಾಳು ಮಾಡಿಕೊಳ್ಳುವುದು ಏನು ಜಾಣ ತನ? . ಆಟದ ಶೀಲವೆ ಅಲ್ಲವದು. ಒಂದು ಹೊತ್ತಿಗೆ ಒಂದೆ ಕೆಲಸ ಮಾಡಿದರೆ ತಲೆ ಸಮ ನಾಗಿ ಉಳಿದೀತು. ಕೈಗಡಿಯಾರವನ್ನು ಕುದಿ ಯಲಿಕ್ಕೆ ಇಟ್ಟು ಆಲೂಗಡ್ಡೆಯನ್ನು ನಿರೀಕ್ಷಿಸಿದ ವನು ನ್ಯೂಟನ್ನನೊ ಎಡಿಸನ್ನನೊ ನನಗೆ ನೆನ ಏಲ್ಲ. ಯಾರಾದರೇನು, ಶೋಧ ಮಾಡುವವರ ಗತಿಯೆ ಹೀಗೆ. ಜಾರದ ಉಂಡೆಯನ್ನು ಮೇಲಕ್ಕೆ ಎಸೆದು, ಪಟವನ್ನು ಹಿಡಿದುಕೊಂಡು ನಾನು ಓಡತೊಡಗಿದರೆ, ನನ್ನ ಮಗನೊಬ್ಬನೆ ಅಲ್ಲದೆ ಬೇರೆ ಜನರೂ ಬೆರಗಾಗಿ ನನ್ನ ನ್ನ್ನ ಬೆನ್ನ ಟ್ಫ ಹಿಡಿ ದಾರು. ಅಹೋ ಸಂವಿಧಾನ ಕಂ! ಒಲ್ಲೆ ಸ್ಯಾಮಿ, ಈ ನಾಟಕದ ನಾಯಕನಾಗುವುದು 'ನನಗಷ್ಟೂ ಇಷ್ಟವಿಲ್ಲ. ನನ್ನ ತಲ್ಲೀನತೆಯನ್ನು ತಬ್ಬಿಸುವ ಯಾವ ಎಚಾರಕ್ಕೂ ನಾನು ಆಸ್ಪದ ಕೊಡ ಲಾರೆ.. ಹುಟ್ಟಿದ ಮನೆಯನ್ನೆ ಹಾಳು ಮಾಡುವ ಕ್ಫೃ ತಫ್ನ್ನ ತೆ ಗ ಸ (ಭಾವ. ಎದು ತ್ತಿ ನ ವ್ಯಾನೋಹೆ ಹಿಡಿದ ಆ ದುದ್ಯೆ ೯ವಿ ರೈಟ್‌ ಬ ಗಳಿಗೆ ಆ ಮೇಲೆ ಪಟ ೪.1೪% ೫ ಒಂದು ವಿನೋದವಾಗಿ ಉಳಿದಿರಲಾರದು. ಆಟ ಕೇವಲ ಆನಂದವಾಗಿರಬೇಕು. ಇನ್ನೊಂದಕ್ಕೆ ಅದು ಸಾಧನವಾದಕೆ ಆನಂದವಾಗಿ ಉಳಿಯದು ವಿಜ್ಞಾನ ಲೋಕದಲ್ಲಿ ಕೋಲಾಹಲವನ್ನು ಉಂಟುಮಾಡುವ ದುರ್ಬುದ್ಧಿ ನಮ್ಮಿಬ್ಬರಿಗೂ ಇಲ್ಲ. ಸುಮ್ಮನೆ ಪಟ ಹಾರಿಸಿ ಸಂತೋಷಪಡ ಬಾರದೆ? .ಶೋಧವೆ ಒಂದು ಆಟವಾದವರು ಕೆಲವರಿರಬಹುದು. ಪಟಿದ ವಿಷಯದಲ್ಲಿ ಶೋಧ ಮಾಡುವ ಕುರಿಕುರಿಯಿದ್ದರೆ ಅವರಿಗೆ ಈ ಕೆಲವು ಸಮಸ್ಯೆಗಳನ್ನು ನಾನು ಸೂಚಿಸಬಯಸುತ್ತೇನೆ: ಗಾಳಿಯನ್ನು ಹೇಗೆ ಕೈವಶ ಮಾಡಿಕೊಳ್ಳ ಬಹುದು? ಕಳೆದು ಹೋದ ಪಟವನ್ನು ಹೇಗೆ ಪಡೆಯಬಹುದು? ದಾರ ಡೊಳ್ಳು ಹೊಡೆಯುವು ನ್ನು ಹೇಗೆ ತಪ್ಪಿಸಬೇಕು? ಬೇಕೆ ಬೇಕೆ ದೇಶ ಗಳ ಪಟಗಳನ್ನೆಲ್ಲ ಪರೀಕ್ಷಿಸಿ ಆ ವಿಷಯವಾಗಿ ಒಂದು ಸಂಶೋಧನಾತ್ಮಕ ಗ್ರಂಥವನ್ನು ನಮ್ಮ- ಲ್ಲೊಬ್ಬರು ಬರೆಯಬಾರದೆ ವಿಶ್ವವಿದ್ಯಾಲಯ ಅವರಿಗೊಂದು ಪೀಎಚ್‌ ಡಿ ಕೊಟ್ಟೀತು. ಹೊಸ ಬಗೆಯ ಆಟಗಳೂ ನೂತನ ವಿನೋದ ಗಳೂ ಮಕ್ಕ ಛ ಮನಸ ನ್ನು ಗೆದ್ದಿವೆ. ಆದರೆ ಪಟ ಮ ಸ್ಟ ಪ್ರ ವೃ ತ್ತಿ ಮಾತ ಮನುಷ್ಯನ ಮನಸ್ಸನ್ನು ಬಿಡಲಾರದು. ನೆಲಕ್ಕೆ ಯಾವಾಗಲೂ ನಭದ ಸ್ಮ ನಮಗೆ ಎಂದೆಂ ದಿಗೂ ಅನಂತದ ಕನಸು ಸ ಅದರ ಸಂತೇ ತವಾಗಿ ನಮ್ಮನ್ನು ಅಹೋರಾತ್ರ ಎಳೆಯುತ್ತದೆ. ಹಾರುವ ಹಕ್ಕಿ, ತೇಲುವ | ಕತ್ತ ಲೆ ಯನ್ನು ಕಟ್ಟಿ "ಡಿದ ಲಕ್ಷೋಪಲಕ್ಷ ನಕ್ಷತ್ರ ವು ಆ ಕಣ್ಣಿಗೆ ಅಂದವಾಗಿ ಕಾಣುವು ದೇಶೆ ? ನಮ್ಮ ಸ್ವ ರ್ಗ್ಗ "ಗಳನ, ಲ್ಲ ಆಕಾಶದ ಆಚೆಗೆ ನಿರ್ಮಿಸಿ, ಗಂಧರ್ವ "ಕ್ತರನ್ನೂ ಅಚ್ಯುತ ಸ ಗೌಂದ ರೃದ ಅನಿಮಿಷರನ್ನೂ ಎತ್ತರ - ಐತ್ತರವಾದ ಲೋಕಗಳಲ್ಲಿ ನಾವು ನಿಲ್ಲಿಸಿರುವುದು ಏಕೆ? ಮುಪ್ಪು-ಸಾವುಗಳನ್ನು ತಪ್ಪಿಸಬಲ್ಲ ಅಗಮ್ಯ ಶಕ್ತಿಗೂ ಈ ಎಲ್ಲದರ ಆಚೆ-ಅತೀತದ ಅಂತ ರಾಳದಲ್ಲಿ ಅನಂತಶಯನನಾಗಿರಲು ನಾವು ಎಡೆ ಮಾಡಿಕೊಟ್ಟಿ ವಲ್ಲ-ಏಕೆ? ಆಕಾಶದ ಅರ್ಕ ಅಷ್ಟು ಆಳವಾಗಿ ನಿಂತಿದೆ. ನವ್ಯ, ಭವ್ಯ, ರುದ್ರ, ರಮ ಣೀಯ, ಅನಂತ, ಅಗಾಧ--ಈ ಎಲ್ಲಕ್ಕೂ ಟಿ ಗಾಳಿಪಟ ಒಂದು ಪ್ರತ್ಯಕ್ಷರೂಪಕವಾಗಿ, ಜೀವಂತ ನಿದ ರ್ಶನವಾಗಿ ಅದು ನಮ್ಮನ್ನು ಆವರಿಸಿದೆ. ಆಕಾ ಶದ ಆಕರ್ಷಣೆ ನಮ್ಮನ್ನು ಇಲ್ಲಿ ಹೀಗೆಯೆ ಉಳಿಯಗೊಡದು. ಮನವನ್ನು ಸೆಳೆದು ಸಾಲ ದಾಗಿ ಈಗ ಅದು ನಮ್ಮ ಮೈಯನ್ನು ಎಳೆಯುತ್ತ ಲಿದೆ. ಒಂದಲ್ಲ ಒಂದು ದಿನ ಈ ಭೂಮಿಯ ಬಂಧನವನ್ನು ಬಿಡಿಸಿಕೊಂಡು, ಜೀವಂತವಾಗಿ ಅನಂತಕ್ಕೆ ಏರುವ ಕನಸು ಮನುಷ್ಯನನ್ನು ಮುತ್ತಿ ಹಿಡಿದಿದೆ. ಅಭಿವ್ಯಕ್ತಿಯನ್ನು ಅರಿಯದ ಕೂಸು ತನ್ನ ಬಯಕೆಯನ್ನು ಬಿಂಬಿಸಿದಂತೆ, ನಮ್ಮ ಯು) ಟು ಅಭೀಪ್ಸೆ ಯನ್ನು ಪಟ ಜಿಂ ಪ್ರಕಟಿಸುತ್ತಿದ್ದ ವೆ. ಕ್‌ೆ ವ್ಯೋಮದ ನೆಲೆಗೆ ನಿಲುಕುವ ಪ್ರಯತ್ನ ವಿಜ್ಞಾನಿಗಳನ್ನು ಹಿಡಿದು ವಿಮಾನಗ ಳನ್ನು ನಿರ್ಮಿಸಿತು. ಆದರೆ ನಮಗೆ ತೃವ್ತಿ ಯಿಲ್ಲ. ಅಂಗಳದಲ್ಲಿ ಆಡಿದಂತೆ ವಿಯತ್ತ ತಳದಲ್ಲಿ ವಿಹಾರ ಮಾಡುವ. ಆಕಾಶಯಾನಗಳು ನಮ್ಮ ಸ್ವಪ್ನದ ಒಂದು ಪಾಶ ರವನ್ನೂ ಪೂರ್ಣಗೊಳಿ ಸಿಲ್ಲ. ಆಚೆ, ಆಚೆ, ಇನ್ನೂ ಜು ॥] ಆವರಣ- ಪ್ರಾ ತ್ತ ಪರಾ ಬವರಣಗಳನ್ನು ದಾಟ ನಿಷ್ಟಭ 'ನರಾಲಂಬವಾದ ಹ ಕ್‌ ಕರ ಣದ ಸೀಮೆ ಯಲ್ಲಿ ಸುತ್ತ ಬಲ್ಲ ಕೃತ್ರಿ ಮ ಚಂದ್ರ ರನ್ನು ನಾವು ತೂರಿ ಬಿಡುತ್ತಿದ್ದೇವೆ. ಪಟದ ಕನಸಿಗೊಂದು ಪ್ರಕಟ ರೂಪ ಬರುತ್ತಲಿದೆ. ಹಿಂದೊಮ್ಮೆ ನಾನು ಪಟದ ಮೇಲೆ ಸವಾರಿ ಮಾಡುವ ಕನಸು ಕಂಡಂತೆ ಇಂದಿನ ವಿಜ್ಞಾನಿ ಗಳು ಉಪಗ ಗ್ರಹಗಳನ್ನು ಏರಿ ನಿಲ್ಲುವ ಹವಣಿ ಕೆಯ ದ್ದಾರೆ. ಚ ನಾಳೆಯೊ ಚಂದ್ರ ಲೋಕ ನಮ್ಮ ಅಂಗಳವಾದೀತು. ಮುಗಿಲಿಗೆ ನಿಚ್ಚ ಜೆಕೆ ಇಟ್ಟ ಮನುಷ್ಯ ನಿಗೆ ಚಂದ್ರ- ಸೂರ್ಯ ಸೈವ ಅಲ್ಲ ಹೋಗಿ ಆ ನಲ ಸ ಆಚೆಗೆ ಅವನ ಪಟ ಹಾರಬೇಕು. ಒಮ್ಮೆ ಹಾಗೆ ಗ್ರಹಾಂತರಕ್ಕೆ ಹೋಗಿ ಬಂದವನು ಈ ಲೋಕ ದ್ದ ಇನೊಬ್ಬ ಬ್ಬ ರಿಪ್‌ ವ್ಯಾನ ವಿಂಕಲ್‌ ಪ್ಠಿಣ ಆದಾನೆ ? ಅಥವಾ ಯಾರು ಬಲ್ಲರು.---ಅಂತ- ರ್ಗ್ರಹ ಸಂಚಾರಕ್ಕೆ ಪೃಥ್ನಿ ಒಂದು ಸಣ್ಣ ನಿಲ್ದಾ ಣವಾದೀತು. ಹೀಗಾದ ಪಕ್ಷದಲ್ಲಿ ನಮ್ಮ ಜನಸಂಖ್ಯೆ ಒಂದು ಸಮಸ್ಯೆಯಾಗಿ ಉಳಿಯ ಲಾರದು. ಹೆರುವ ತಾಯಂದಿರೇ, ಹೆದರ ಬೇಡಿರಿ. ಸಂತತಿಯನ್ನು ಸಂಯಮಿಸಬೇಕಾ ಗಿಲ್ಲ. ಅನ್ನಕ್ಕೆ ಅಂಜಿಕೆಯಿಲ್ಲ. ಮಂಗಳಲೋಕ ದಲ್ಲಿ ಮುಂಗಾರಿ ಜೋಳವನ್ನೂ ಬೃಹಸ್ಪತಿಯಲ್ಲಿ ಬತ್ತವನ್ನೂ ಬಿತ್ತಿ ಬೇ ಕಾದಷ್ಟು ಬೆಳೆದು ಕೊಳ್ಳೊ ಣ. ಮುಂದಿನ ಗತಿ ಏನೊ ಅಗಮ್ಯ. ಆದರೆ ಆಕ ರ್ಷಣೆ ದುರ್ದಮ್ಯವಾಗಿ ನಾವು ಅಭೂತಪೂರ್ವ ವೇಗದಿಂದ ಆಕಾಶದತ್ತ ಏಳುತ್ತಲಿದ್ದೇವೆ. ಮನು ಷ್ಯ ನಹ )ದಯಾಂತರಾಳದಲ್ಲಿ ಗುಪ್ತಸುಪ್ತವಾ- ಗಿದ್ದ ಬ ಕಾಲದ ಆಕಾಂಕ್ಷೆ ಇದೀಗ ಮೈ- ಮುರಿದು ಏಳತೊಡಗಿದೆ. ನಾಡಾಡಿ ಪಟ ನಮ ಗಿನ್ನು ಸಾಲವು. ಚಂದ್ರೋಪ ಚಂದ್ರ ರನ್ನು ಅಂಗೈ ಯಲ್ಲೆ ತ್ತಿಕೊಳ್ಳು ವುದಾದಕೆ ನಕ್ಷತ್ರ ಗಳೇಕೆ ನಮನ ಗಾಳಿಪ ಟಿಗಳಾಗಬಾರದು] ವಿಜ್ಞಾನ ಅಂತಹ ಸೂತ ತ್ರಗಳನ್ನು ಒದಗಿಸಿಕೊಡಲು ಆಣೆ ಯಾಗಿದೆ. ವ್ರ ಸ್ವಪ ಸತ್ಯ ವಾಗಿ ಎಂದು ಬಂದೀತೋ ತಳಿ ಸ ಬಂದಾಗ ಬಹುಶಃ ನಾವು ಈಗಿನ ಸುಖಗಳನ್ನು ಉಳಿಸಿಕೊಳ್ಳ ಲಾರಿವು. ಇದಕ್ಕಿ ತ ಚಿಬಿಯಾವ ೨: ಯಾರಿಗೆ ಗೊತ್ತು?- ಇದಕ್ಕೆ ತ ರಮ್ಯ ವಾದ ವಿನೋದ ಸಾಮಗ್ರಿ ನಮ್ಮ ಚಿತ್ರ ತ್ತವನ್ನು ಕಂ ಪಟ ಚ ಸುವುಜ್ಛ ಆಗ ಇಟ ಒಂದು ವಶಿಷ್ಟ ವಿನೋದ ವಾಗಿ ಉಳಿದೀತೆ? ನನಗೆ ಡು ಅದೇನೆ ಆಗಲಿ, ನಾಳಿನ ಚಿಂತೆಗೆ ಇಂದಿನ ಆನಂದವನ್ನು ಒತ್ತೆ ಹಾಕಲು ನಾನು ಸಿದ ನಿಲ್ಲ. ತಳತಳಿಸುವ ಮ್‌ ಆಕಾಶ, ಸಮುಲ್ಲಾ ಸದ ಈ ಪಾಳಿ, ಸುತ್ತಿ ಸುತ್ತಿ ನನ್ನ ಚಿತ ತ್ತವನ್ನು ಎಳೆಯುತ್ತಿರುವ ಠಃ ನಿರಾಳದ ಪ ಪಕ್ಷಿ ನನ ನ್ನಿಲ್ಲಿ ನಿಲ್ಲಗೊಡಲಾರವು, ಠ್ಮಿ೨ ಕಸ್ತೂರಿ, ಫೆಬ್ರುವರಿ ೧೯೬೧ ಓಡಿಹೋಗಿ ನನ್ನ ಪ್ರಿಯವಾದ ಪಟವನ್ನು ಮುಗಿ ಲಿಗೆ ಈಸಬಿಡುತ್ತೆ(ನೆ. ಅದು , ಏರಿ ಏರಿದಂತೆ ನಾನು ನೆಲವನ್ನು ಮರೆತು ಆಕಾಶದ ಆ ಅರಸು- ಹಕ್ಕಿಯಂತೆ ತನ್ಮಯನಾಗಿ, ತರಂಗವಾಗಿ ಅಂತ ರಿಕ್ಷದ ಎದೆಯನ್ನು ಅಪ್ಪಿಕೊಂಡು ಅನಿರ್ವಚ ನೀಯವಾದ ಅನುಭವದಲ್ಲಿ ಕರಗಿ, ಬೆರೆತು ಹೋಗುತ್ತೇನೆ. ಅಕೋ ! ಅಲ್ಲಿ ವಿಜ್ಞಾನವನ್ನೂ ವೇದಾಂತವನ್ನೂ ವಿವಾದದಲ್ಲಿ ಮಡಚಿ ಇಟ್ಟಿ ದ್ವೇನೆ.. ಬೇಕಾದವರು ಬಂದು ಒಯ್ಯಬಹುದು. ನನ್ನ ಪಟದೊಂದಿಗೆ ನಾನೊಬ್ಬ ಸಾಕು. ೩ ನ್ಯಾಯ ನಿಷ್ಠುರರು ದಿಲ್ಲಿಯ ಬಾದಶಹ ಗಿಯಾಸುದ್ದೀನನು ಗುರಿ ಹೊಡೆಯಲು ಪ್ರಯತ್ನ ಮಾಡುತ್ತಿರುವಾಗ ತನ್ನ ತಾಯಿಯ ಕೈ ಹಿಡಿದುಕೊಂಡು ರಸ್ತೆಯ ಮೇಲೆ ಹೋಗುತ್ತಿರುವ ಒಬ್ಬ ಬಾಲಕನಿಗೆ ಒಂದು ಬಾಣ ನಟ್ಟುಕೂಡಲೆ ಮೃತಪಟ್ಟನು. ಅ ಬಾಲಕನ ತಾಯಿಯು ನ್ಯಾಯಾಧೀಶನಾದ ಸಿರಾಜುದ್ದೀನನ ಕಡೆಗೆ ಅಳುತ್ತ ಹೋಗಿ ಫಿರ್ಯಾದಿ ಕೊಟ್ಟಳು. ಸಿರಾಜುದ್ದೀನನು ಅವಳನ್ನು ಮರುದಿನ ನ್ಯಾಯಾ ಲಯಕ್ಕೆ ಬರಲು ಹೇಳಿ, ಅದರಂತೆ ಬಾದಶಹನಿಗೂ ಕೋರ್ಟಿನಲ್ಲಿ ಹಾಜರ ಇರಲು ಆಜ್ಞೆ ಹೊರಡಿಸಿದನು. ಮರುದಿನ ಬಾದಶಹ ಗಿಯಾಸುದ್ದೀನನು ಸಾದಾ ವೇಷದಲ್ಲಿ ನ್ಯಾಯಾಲಯದಲ್ಲಿ ಹಾಜರ ಆದನು ಮತ್ತು ತನ್ನ ಅಪರಾಧವನ್ನು ಒಪ್ಪಿ ಆ ಬಾಲಕನ ತಾಯಿಯ ಕ್ಷಮೆ ಕೋರಿ ಅವಳಿಗೆ ದಂಡವೆಂದು ಅವಳು ಬೇಡಿ ದಷ್ಟು ಹಣಿ ಕೊಟ್ಟನು. ನ್ಯಾಯಾಲಯದ ಕೆಲಸ ಕಾರ್ಯಗಳು ಮಂಗಿದ ಮೇಲೆ ನ್ಯಾಯಾಧೀಶ ಸಿರಾಜುದ್ಧೀನನು ಬಾದಶಹನಿಗೆ ನಮಸ್ಕರಿಸಿದನು. ಬಾದಶಹನು ಸಿರಾಜುದ್ಧೀನನ್ನು ಕುರಿತು “ಕಾಜಿ ಸಾಹೇಬರೇ, ನೀವು ನ್ಯಾಯದಾನದ ಪಾವಿತ್ರ್ಯವನ್ನು ಕಾಯ್ದಿರಿ. ಬಹಳೇ ಒಳ್ಳೇದಾಯಿತು.” ಎಂದು ಅಂಗವಸ್ತ್ರದಲ್ಲಿಟ್ಟದ್ದ ಸಣ್ಣ ಚೂರಿ ತೆಗೆದು ತೋರಿಸಿ, “ ಬಾದಶಹನೆಂದು ನೀವು ನ್ಯಾಯವನ್ನು ಬದಗಿರಿಸಿ ನನ್ನನ್ನು ಕ್ಷಮಿಸಿ ದ್ದರೆ, ಈ ಚೂರಿಯಿಂದ ನಿಮ್ಮ ಶಿರಶೇದವನ್ನು ಮಾಡುತ್ತಿದ್ದೆ? ಎಂದು ಅಂದನು. ಅದಕ್ಕೆ ಸಿರಾಜುದ್ದೀನನು ನಕ್ಕು ಬಳಿಯಲ್ಲಿಯೇ ಇದ್ದ ಬೆತ್ತವನ್ನು ತೋರಿಸಿ, «ನೀವು ಒಳ್ಳೇ ಮಾಾತಿನಿಂದ ನಿಮ್ಮ ಅಪರಾಧವನ್ನು ಒಪ್ಪದೇ ಇದ್ದಲ್ಲಿ ಇದರಿಂದ ನಿಮ್ಮ ಚರ್ಮ ಸುಲಿಯುವವನಿದ್ದೆ'' ಎಂದನು. ಸಂಜೀವ ಅಶ್ರ್ಮೇಶ್ವರ ಕ ) ಸ್ಪನ್ನು ಹಗುರ ಮಾಡಿಕೊಳ್ಳಲೆಂದು ಹಾರ್ಮೊೋ( ನಿಯಂ ಮತ್ತು ತಬಲಾವಾದನಗಳಲ್ಲಿ ಮಗ್ನನಾ ಗಿರುತ್ತಿದ್ದೆ. ಆ ಸಮಯದಲ್ಲಿ ಧಾರ್ಮಿಕ ಸಾಹಿತ್ಯ ದಲ್ಲಿ ಪ್ರೀತಿಯಿದ್ದ ನನ್ನ ತಾಯಿ ಯೋಗ ವಾಸಿಷ್ಠ "ವಾಚನದಲ್ಲಿ ತೊಡಗಿದ್ದ ಕೆಲ ಹೆಂಗಳೆ ಯ ರನ್ನು ಕೂಡಿಕೊಂಡಿದ್ದಳು. ಆಗ 'ನೆಕೆಹೊಕೆಯವರಿಗೆ ಭಡೋಜಚವು ಕಾಶಿ ಯಂಥದೇ ಒಂದು ಪುಣ್ಯ|ಶ್ಷೇತ್ರವಾಗಿತ್ತು. ನರ್ಮದಾ ನದಿಯಲ್ಲಿ ಸ್ನಾನ ಮಾಡಿ ಪಾವನ ರಾಗಲು ಹೊರಗಿನ ಜನರನೇಕರು ಬರುತ್ತಿದ್ದರು. | ಸಂಧ್ಯಾಸಿಗಳು, ಸಾಧುಗಳು, ಧರ್ಮೊ(ಪೆದೇಶ- ಕರು- ನಿಜ ಮತ್ತು ಡಾಂಭಿಕ ಎರಡೂ ಬಗೆಯ ವರು- ಆಗಾಗ ಆ ಪವಿತ್ರ ನದಿಯಲ್ಲಿ ಮಿಂದು ಪುನೀತರಾಗಲೆಂದು, ಭಾಷಣೋಪದೇಶಗಳನ್ನು ಮಾಡಲೆಂದು, ಸಾಧನೆಯನ್ನು ಮಾಡಲೆಂದು ಬರುತ್ತಿ ದ್ದ ರು. ಸ್ವಾ ಭಾವಿಕವಾಗಿ ಭಕ್ತಿ ಭಾವ ದವರಾಗಿದ್ದ (ಜ್‌ ಜನರು ಅವರ ಆತಿಥ್ಯ ವನ್ನು ಚೆನ್ನಾ ಗಿ ಮಾಡುತ್ತಿ ದ್ಹರು. ಅವರ ಉಪ ಗ್ರ ದೇಶವನ್ನು ಅದು ಒಂದಿಷ್ಟೂ ಅರ್ಥವಾಗದಿ- ಮೂವರ ಕ ದ್ವಠೂ ಶ್ರೆದ್ಧೆಯಿ ಂದ ಕೇಳುತ್ತಿದ್ದರು. ಮುಕ್ತಿ ರಿ ಹಟ ಾಫಿ ಆಸೆಯಿಂದ ಅವರ ಪಾದಗಳನ್ನು ಮುಟ್ಟಿ ನಿತ್ಯ ವೂ ನಮಸ್ಕ ರಿಸುತ್ತಿ ದರು. ಅವರು ಐಕಣಗಳ ಸೂ ಗಹ ವೆ ಭವದಿಂದ ಬೀಳ್ಕೊ ಡಲು ಎಂದೂ ತಪ್ಪು ತ್ತಿ ರಲ್ಲಲ. ತ ತುಂಟ 'ಐದ್ವಾಂಸರಾದ ಒಬ್ಬ ಯೋಗಿ ಮಸಿ ಡ್‌ ಗಳು- ಅವರನ್ನು ನಾನು ಯೋಗಿ ಮಹಾರಾಜ ಆ ಎಂದು ಕರೆಯುತ್ತ (ನೆ ಪ ಪ್ರತಿ ವರ್ಷವೂ ಅನೇ ಕಾನೇಕ ಶಿಷ್ಕ ತೊಂದಿಗೆ ಭಡೋಚಕ್ಕೆ ಬಂದು ಸದು ದಿನ ಮುಕ್ಕಾಮು ಮಾಡುತ್ತಿ ದ್ವರು, ಕೆ. ಎಂ. ಮುನಶಿ ಆತ ಪ್ರಭಾವಶಾಲಿ ಭಾಷಣ ಕಾರಕ ಸಂಭಾ ೧ ಷಣೆಯಲ್ಲಿ ಚತುರರೂ ಆಗಿದ್ದರು, ಬಂದ ಪೃತಿ ೯೦೯ ರಲಿ-- ನನಗೆ ನನಪಿದ್ದ ಮಟ್ಟಿಗೆ ಎರ... ಸಲವೂ "ಅರಸಿದೆ. ಕೆಲವೇ, ಮಾದಿಗ ವಪ ಡನೆಯ ಎಲ್‌ ಎಲ. ಬಿ.ಯ ಮೊದಲನೆ ಭಾಗ ಶಿಕ್ಪಣವೀಯುತ್ತಿದ್ದರು. ದಲ್ಲಿ ನಾನು ನಪಾಸಾಗಿದ್ದೆ. ಆ ಕಾಲ ನನಗೆ ಡೆ ದಿನ ತನ್ನ ಧಾರ್ಮಿಕ ವೇದಾಂತ ಅತ್ಯಂತ ತಾಪದಾಯಕವಾಗಿತ್ತಾದ್ದರಿಂದ ಮನ. ಸಂಘದಿಂದ ಮನೆಗೆ ಬಂದವಳೇ ನನ್ನ ತಾಯಿ ಭವನ) ಜರ್ನಲ"* ೫ ನಂದ ತ್ಠಿತ್ತಿ 85.5 ತಳ ಕಸ್ತೂರಿ, ಫೆಬ್ರುವರಿ ೧೯೬೧ ಭಡೋಚಕ್ಕೆ ಬಂದಿದ್ದ ಹೊಸಬರೊಬ್ಬ ರ ವಿಚಾ ರವನ್ನು ಗು “ಅವರು ಯೊ ಮಹಾ ಚ! ಶಿಷ್ಯ ಳಂತೆ, ಒಂದು ಇಡೀ ವರ್ಷ ಪ್ರತಿ ನಿತ್ಯವೂ ನರ್ಮದೆಯಲ್ಲಿ ಮಿಂದು ಪೂಕ್ಕಿಸಬೇ ಕಾದ ವ್ರತವೊಂದನ್ನು ಪಾಲಿಸಲು ಭಡೋಚಕ್ಕೆ ಬಂದಿರುವಳಂತೆ.. ಅವಳ ಪ್ರಭಾವ ಅಮ್ಮನ ಮೇಲೆ ತುಂಬಾ ಬಿದ್ದಿತ್ತು. ಅಮ್ಮನ ಮಾತಿ ನಿಂದ ನನ್ನ ಮೇಲೂ ಪರಿಣಾಮವಾಗದಿರಲಿಲ್ಲ. ನೆಕೆಹೊರೆಯ ಮನೆಗಳ ಮಾಡಿನ ಮೇಲಿಂದ ಸುತ್ತಲಿನ ದೃಶ್ಯವನ್ನು ಕಾಣಿಸ ಸುತ್ತಿದ್ದ ಮನೆಯ ಬಾಡಿಟು 11೫೬ ಕೋಣೆಯ ನನ್ನ ಅಭ್ಯಾಸ ಮತ್ತು ಮಲಗುವ ಕೋಣೆಯಾಗಿತ್ತು. ದಿನದ ಹೆಚ್ಚಿನ ವೇಳೆಯನ್ನು ನಾನಿಲ್ಲಿಯೆ ಕಳೆ ಯುತ್ತಿದ್ದೆ. ಕೋಣೆಯ ಒಂದು ಬಾಗಿಲು ಮಾಳಿಗೆಯ ಕಟಾಂಜನಕ್ಕೆ ಪ್ರವೇಶವೀಯು ತ್ತಿತ್ತು. ಅಮ್ಮ ಆಗಂತುಕಳ ವಿಷಯ ತಿಳಿಸಿದ ಮರುದಿನ ಮುಂಜಾನೆ ನಾನು ಕೋಣೆಯಲ್ಲಿ ತಬಲಾ ಬಾರಿಸುತ್ತ ಕುಳಿತಿದ್ದಾಗ ಅಮ್ಮಮತ್ತು ಮಹಾತ್ಮಾ; ಆಗಂತುಕಳನ್ನು ಅಮ್ಮನ “ಧಾರ್ಮಿಕ ಸಂಘದ”ವರು ಹಾಗೆಂದೇ ಕರೆಯುತ್ತಿದ್ದರು -- ಮಾಳಿಗೆಯನ್ನೇರಿ ಬಂದರು. ಮಹಾತ್ಮಾ ೨೫-೨೬ ವರ್ಷದ ದೃಢಕಾಯದ ಸಿ ಸ್ತ್ರೀಯಾಗಿದ್ದ ಛು... ಸುಂದರಿಯಾಗಿರದಿದ್ದರೂ ಪೊವನದ ಕಾಂತಿ ಹೊಳೆಯುತ್ತಿತ್ತು. ಅವಳು ಒಂದೇ ಒಂದು ಬಿಳಿಯ ಬಬ್ಬಿಯನ್ನು ಟ್ಟು ಮೈ ಮುಚ್ಚಿ ಕೊಂಡಿದ್ದಳು. ಕುಪ್ಪಸ ಸ ಸ ಇರಲಿಲ್ಲ. ಕೊರಳಲ್ಲಿ "ಹಿಡ್ರಾಕ್ಷಿ ಸರ; ಹಣೆಗೆ ವಿಭೂತಿ; ಕಾಲಿನಿಂದ ತಲೆಯ ವರಿಗೂ ಅವಳು ಒಬ್ಬ ಸಾಧುವಿನಂತೆ ಪಡುತ್ತ ನಾನು ಇದುವರೆಗೆ ನೂರಾರು ಸಾಧು-ಸಂನ್ಯಾಸಿ ಗಳನ್ನು ನೋಡಿದ್ದೆನಾದರೂ ಸಂನ್ಕಾ ಸಿನಿಯೋರ್ಯ ಳನ್ನು ನೋಡುತ್ತಿ ರುವುದು ಇದೇ 1 ` ವಾಗಿತ್ತು. ಆದ್ಮರಿಂದ ಅವಳ ಬಗ್ಗೆ ನನ್ನಲ್ಲಿ ತುಂಬ 'ಗೌಂವ ಭಕ್ತಿ ಗಳು ಉದಯಸಿದ್ದ ಕೀನೂ ನಮ್ಮ ಆಶ್ಚರ್ಯವಲ್ಲ. ಮಹಾತ್ಮಾ ನಮ್ಮ ಮನೆಗೆ ಬಂದಿರುವುದರ ಕಾರಣವನ್ನು ಅಮ್ಮ ವಿವರಿಸಿದಳು. ಭಡೋಚ ದಲ್ಲಿ ಮಹಾತ್ಮಾ ಒಂದು ವರ್ಷಕಾಲ ಇರಬೇ ಕಾಗಿತ್ತು. ಈ ಕಾಲದಲ್ಲಿ ಅವಳು ಅಮ್ಮನ ಸಂಘಕ್ಕೆ ಮಾರ್ಗದರ್ಶಕಳಾಗಲು, ಸಹಕಾರ ನೀಡಲು ಒಪ್ಪಿದ್ದಳು. ಅಮ್ಮನ ಮನೆ ತನಗೆ. ವಾಸಕ್ಕೆ ಅನುಕೂಲವಾದೀತೇ ಎಂದು ನೀಡ; ಮಹಾತ್ಮಾ ಬಂದಿದ್ದಳು. ನನ್ನ ಕೋಣೆಯ ಹೊರಗಿದ್ದ ಕಟಾಂಜನದ ಆಚೆ ಬದಿಗೆ ಇದ್ದ ಚಿಕ್ಕ ಕೋಣೆಯೊಂದನ್ನು ಅಮ್ಮ ತೋರಿಸಿದಳು. “ ಭಾಯಿ, ಮಹಾತ್ಮಾ ಿಗೆಆ ಕೋಣೆ ಒಪ್ಪಿಗೆಯಾಯಿತು "ಅಮ್ಮ ನನಗೆ ಹೇಳಿದಳು. " ಹೌದು, ಅದು ಚೆನ್ನಾಗಿದೆ. ಗಾಳಿ, ಬೆಳಕು ಚೆನ್ನಾಗಿದ್ದು ಶಾಂತವೂ ಪ್ರತ್ಯೇಕವೂ ಆಗಿದೆ. ಅಲ್ಲಿ ನನ್ನ ಸಾಧನೆಯನ್ನು ಯಾವ ಎಿಘ್ನವಿಲ್ಲದೆ ನಡೆಸಬಹುದು. ಈ ಕೋಣೆಯಲ್ಲಿರುವುದೇ ಒಳ್ಳೇದು ಎಂದು ನನಗನಿಸುತ್ತಿದೆ” ಮಹಾತ್ಮಾ ಹೇಳಿದಳು. ಸಾಮಾನ್ನವಾಗಿ ಬಲು ಜಾಗರೂಕ ಸ ಭಾವ ದವಳಾದರೂ ಅಮ್ಮ ಈ ಹೊಸ ಜು ಅತಿ ಥಿಯ ಮೇಲಿನ ಗೌರವಾದರಗಳ ಮಬ್ಬಿನಲ್ಲಿ ಮಹಾತ್ಮಾ' ಳು ಆ ಕೋಣೆಯಲ್ಲಿರುವುದಕ್ಕೆ ಒಪ್ಪಿಕೊಂಡಳು. ಕೆಲ ಸಮಯದಿಂದ ಯೋಗಾಭ್ಯಾಸದಲ್ಲಿ ಆಸಕ್ತಿ ತಳೆದು ಯೋಗಸೂತ್ರ ವನ್ನು ಅರಿಯಲು ಯತ್ನಿಸುತ್ತಿದ್ದ ನನಗೆ. ಇದೊಂದು ಸುಯೋಗ ವೆನಿಸಿತು... ಯೋಗಿ ಮಹಾರಾಜರ ಈ ಶಿಷ್ಯ ಳಿಂದ ನಾನೂ ಒಂದಿಷ್ಟು ವ್ಯಾವಹಾರಿಕ ಯೋಗವನ್ನು ಅಭ್ಕಾಸಮಾಡಬಹುದು ಎಂದು ನನಗನಿಸಿತು. ಅಂದು ರಾತ್ರಿ ಭೋಜನ ಸಮಯದಲ್ಲಿ ಮಹಾತ್ಮಾ ಬರೆ ಹಣ್ಣುಗಳನ್ನು, ಅಮ್ಮ ತುಪ ದಲ್ಲಿಯೆ ತಯಾರಿಸಿದ್ದ ಕಲ ತಿಂಡಿಗಳನ್ನು .. ಮಾತ್ರ ಸೇವಿಸಿದ್ದನ್ನು ಕಂಡೆ. . ಇಂದು ಹೆಜ್ಜೆ ಹೆಜ್ಜೆಗೆ ಸುಶಿಕ್ಷಿತ ಸ್ತ್ರೀಯ ` ರನ್ನೂ ಕಾಣುನೆವಾದರೂ ಸಂಸ್ಕ ತವನ್ನು' ಬಲ್ಲ, .. ಗೀತೆ, ಯೋಗ ಮತ್ತು ದೇವರ "ಎಚಾರವನ್ನು ಅಧಿಕಾರ ವಾಣಿಯಿಂದ ಚರ್ಚಿಸಬಲ್ಲ ಸ್ತ್ರೀ ಯನ್ನು ಕಾಣುವುದು ಕಠಿಣ... ಆ ಕಾಲದಲ್ಲಿ ಅಂಥವಳೊಬ್ಬ ಳನ್ನೂ ಕನಸಿನಲ್ಲಿಯೂ ಕಾಣು ವುದು ಅಸಾಧ್ಯ ದು ನನಗೆ ಅನಿಸುತ್ತಿತ್ತು. ಮಹಾತ್ಮಾಳೊಂದಿಗೆ ಎರಡು ತಾಸುಗಳ ವರೆಗೆ ಕರ್ಮಯೋಗ, ಭಕ್ತಿ, ಧ್ಯಾನ ಮತ್ತು ಅಂಥ ಜತ್ತ ವಿಷಯಗಳನ್ನು ಕುಂತು ಚರ್ಚಿಸುತ್ತಿ ದ್ಮಾಗ ನಾನು ಜು ನನಗನಿ ಸಿತು. ಸಾಧುಗಳ ಪ್ರ ಪಂಚಕ್ಕೆ ನಾನು ಹೊಸಬ ನಾಗಿದ್ದೆ. ಆಪ ಪ್ರಪಂಡದಲ್ಲಿ (1; ಹೇಳು ತ್ತಿದ್ದ ಒಸಸಳು ನಿತ್ಯದ ಪಲ್ಲವಿಗಳು ಎಂದು ನನಗಾಗ ಗೊತ್ತಿರಲಿಲ್ಲ. ನಾನು ನಿದ್ದೆಯಲ್ಲಿ ಅಂದು ಜನಕರಾಜನ ಸಭೆಯಲ್ಲಿ ಶೋಭಿಸುತ್ತಿ ದ್ಧ ಗಾರ್ಗಿ ಮೈತ್ರೇಯಿ ಯರ ಕನಸ ನ್ನ್ನ ಕಂಡೆ. ತ ಮರುದಿನ ಮಹಾತ್ಮಾ ಬಹಿಷ್ಠೆ ಯಾದಳು. ಅವಳ ಊಟ ಪ್ರತ್ಯೇಕವಾಗಿ "ನಡೆಯಿತು. ಅವಳು ಕೆಳಗಡೆಯ” ತುಜೆ ಕೋಣೆಯಲ್ಲಿದ್ದ ತೂಗುಮಂಚದ ಮೇಲೆ ಕುಳಿತು ದಿನಗಳೆದಳು. ರಾತ್ರಿ ಅಲ್ಲೆ ಮಲಗಿದಳು. ಮರುದಿನ ನಾನು ಊಟಕ್ಕೆಂದು ಕೆಳಗಿಳಿದು ಹೋದಾಗ ಮಹಾತ್ಮಾ ತೂಗುಮಂಚದಲ್ಲಿ ಕುಳಿತು ತೂಗಿಕೊಳ್ಳುತ್ತ ಮೀರಾಳ “ಕಾನು ದೋಶುಜಾವೆ ಮಾರಿ ನ ಪ್ರೀತಾ” ಎಂಬ ಪ್ರಸಿದ್ಧ ಹಾಡನ್ನು ಹಾಡುತ್ತಿರುವುದನ್ನು ಕೇಳಿದೆ ("ಕೃಷ್ಣನಿಗೆ ನನ್ನ ಪ್ರೇಮದ ಅರಿಎಲ್ಲ' ಎಂದು ಈ ಹಾಡಿನ ಅರ್ಥವಿದೆ ) ದ ಹಾಡೆಲ್ಲಿ ಯೋಗವೆಲ್ಲಿ? ಎಂಬ ವಿಚಾರ ಮೂವತ್ತೆರಡು ಲಕ್ಷಣಗಳ ಮಹಿಮೆ ೩೫ ನನ್ನ ಮನಸ್ಸಿನಲ್ಲಿ ಸುಳಿದುಹೋಯಿತು. ಸೆ ನು ಮಾಳಿಗೆಯಿಂದ *3ೆಳಗಿಳಿದು ಬಂದಾಗಲೂ ಮಹಾತ್ಮಾ ಅದೇ ಹಾಡನ್ನು ಹಾಡುತ್ತಿದ್ದಳು. ಇದು ನಿಜವಾಗಿಯೂ ಅಸಮಾ ಧಾನಕರವಾಗಿತ್ತು. ಮೂರನೆಯ ಏನ ಮಹಾತ್ಮಾ ಸ್ನಾನಮಾಡಿ ಶುಚಿರ್ಭೂತಳಾದಳು. ಸಂಪ್ರ "ವಾಯಕ್ಕೆ ನುಸ ರಿಸಿ ಅವಳಿನ್ನೂ ಳಿದುದ ನೂರವಕ ಕಾಗಿದ್ದರೂ 0 ಮನೆಯಲ್ಲೆ ಲ್ಲ ಓಡಾಡ ಬಹುದಾಗಿತ್ತು. ಸುಮಾರು. ೧೦ ಗಂಟಿಯ ಹೊತ್ತಿಗೆ ನಾನು ತಬಲಾ ಅಭ್ಯಾಸ ಮಾಡುತ್ತಿದ್ದಾಗ: ಮಹಾತ್ಮಾ ಮುಗುಳ್ಳೆಗುತ್ತರೇ ನನ್ನ ಕೋಣೆಗೆ ಬಂದಳು. ನನ್ನಿಂದ ದೂರದಲ್ಲಿ ಕೋಣೆಯಲ್ಲಿ ಚಾಪಿಯಿರದ ಕಡೆ ಇಟ್ಟಿದ್ದ ಕುರ್ಚಿಯ ಮೇಲೆ ಅವಳು ಕುಳಿತು, “ಭಾಯಿ, ನೀನು ನನಗೆ ಸಹಾಯ ಮಾಡಬೇಕು” ಎಂದಳು. ನನ್ನ ತಾಯಿ ನನ್ನನ್ನು ಕರೆಯುತ್ತಿದ್ದ ಹೆಸರಿನಿಂದಲೇ ಅವಳು ನನ್ನನ್ನು ಸಂಬೋಧಿಸತೊಡಗಿದ್ದಳು. "ನನಗೆ ಸಂಸ್ಕೃತ ದಲ್ಲಿ ಒಂದು ಪತ್ರ ಬಂದಿದೆ. ಅದರಲ್ಲಿಯ ಎರಡು ವಾಕ್ಯಗಳ ಅರ್ಥವೇ ನನಗಾಗುವುದಿಲ್ಲ. ಅವನ್ನು ನನಗೆ ತಿಳಿಸಿ ಹೇಳುವಿಯಾ 1?” ಎಂದವಳು ಕೇಳಿದಳು. ಒಂದಿಷ್ಟು ಸಂಸ್ಕ ತ ಬರುತ್ತಿದ್ದ ನಾನು ಸಹಾಯ ಸತ | ಸನಾಗಿಯೆ ಇದ್ದೆ, ಆ ಪತ್ರವನ್ನೋದಿ ಆ ಎರಡು ವಾಕ್ಕಗಳ ಅರ್ಥ ನನ್ನ್ನ ನನಗೆ ತಿಳಿದಂತೆ ಹೇಳಿದೆ. ಯೋಗಿ ಮಹಾರಾಜರು ಅವಳನ್ನು ತಮ್ಮ ಸಮ್ಮುಖ ದಿಂದ ಹನ್ನೆರಡು ತಿಂಗಳ ಕಾಲ ಗಡೀಪಾರು ಮಾಡಿದ್ದರು. ಆ ಅವಧಿಯನ್ನು ಅವಳು ಧರ್ಮದ ಅಧ್ಯಯನ ಮತ್ತು ಯೋಗಸಾಧನೆಯಲ್ಲಿ ಕಳೆ ದರೆ ಮಾತ್ರ ತಿರುಗಿ ತನ್ನ ಬಳಿ ಬರಬಹುದೆಂದು ವಿಧಿಸಿದ್ದರು, ನಾನು ಶರಲಕ್‌ ಹೋಮ್ಸನಾದೆ. " ಯಾ- ೩೬ ಕಸ್ತೂರಿ, ಫೆಬ್ರುವರಿ ೧೯೬೧ ವ್ರದೋ ಅಪರಾಧಕ್ಕಾಗಿ ಯೋಗಿ ಮಹಾರಾ ಜರು ನಿಮಗೆ ಶಿಕ್ಷೆ ವಿಧಿಸಿರುವಂತಿದೆ. ಯಾವುದೊ ಪಾಪದ ಪರಿಮಾರ್ಜನೆಗಾಗಿ ನೀವಿಲ್ಲಿಗೆ ಬಂದಿ ರುವಿರಿ”. ಎಂದೆ... ಅವಳ ಅಂತರಂಗವನ್ನು ತಿಳಿಸಬೇಕೆಂಬ ಬಿನ್ನಹವನ್ನು ಮಾಡಿಕೊಂಡು ನಾನು ದೊಡ್ಡ ಹೆಡ್ಡತನ ಮಾಡಿದೆ. ನನ್ನ ಪ್ರಶ್ನೆ ಕೇಳಿ ಮಹಾತ್ಮಾ ಸೆಜಿದು ಕುಳಿತು “ಛೆ! ಛೆ! ಹಾಗೇನಿಲ್ಲ” ಎಂದಳು. “ಆ ಪತ್ರದ ಅರ್ಥ ಹಾಗಲ್ಲದೆ ಇನ್ನೇನೂ ಅಲ್ಲ. ನಾನು ಯೋಗಿ ಮಹಾರಾಜರನ್ನು ಕಂಡಿ ದ್ಮೇನೆ. ಚಿಕ್ಕಪುಟ್ಟ ತಬ್ಬಿಗಾಗಿ ನಿಮ್ಮನ್ನು ದಂಡಿಸುವವರಲ್ಲ ಅವರು, ' ನಾನೊಬ್ಬ ಜಾಣ ನಂತೆ ನುಡಿದೆ. “ ಹಾಗಾದಕೆ ಭಾಯಿ, ನಿನಗೆ ಎಲ್ಲವನ್ನೂ ಹೇಳುತ್ತೇನೆ. ನಾನಿನ್ನೂ ನಾಲ್ಕು ವರ್ಷದವ ಳಿದ್ಮಾಗಲೇ ವಿಧವೆಯಾದೆ. ವಿಧವೆಯೂ ಅಸ ಹಾಯಳೂ ಆಗಿದ್ದ ನನ್ನ ತಾಯಿ ನನ್ನನ್ನು ಯೋಗಿ ಮಹಾರಾಜರಿಗೆ ಒಪ್ಪಿಸಿದಳು. ಅವರು ನನ್ನನ್ನು ಬೆಳೆಸಿದರು. ಶಿಕ್ಷಣವಿತ್ತರು. ಶಾಸ್ತ್ರ ಮತ್ತು ಯೋಗಗಳನ್ನು ಕಲಿಸಿದರು. ಯೋಗಿ ಮಹಾರಾಜರು "*ಕಾಂಚಾಲಿಯಾ ಪಂಥ' ಎಂಬ ಶಾಕ್ತ ಪಂಥದ ಪ್ರಮುಖರು ಎಂಬುದನ್ನು ಬಲ್ಲೆಯಾ? ” " ಹೌದೇನು? ಆತ ಗೀತೆಯ ಅನುಷ್ಠಾನ ಗೈಯುವ ಯೋಗಿಯೆಂದು ತಿಳಿದಿದ್ದೆ.” "ಅದೂ ಹೌದು. ನಾನು ಹೇಳಿದ್ದೂ ಹೌದು,” ನನಗೆ ಕುತೂಹಲಕೆರಳಿತು. ಶಾಕ್ತ ಪಂಥದ ವಿಚಾರವಾಗಿ ಬಹಳಷ್ಟನ್ನು ಕೇಳಿದ್ದೆ ನಾದರೂ ಆ ಪಂಥದ ಒಬ್ಬಕೊಡನೆಯೂ ಇದುವರೆಗೆ ನನಗೆ ಸಂಬಂಧ ಬಂದಿರಲಿಲ್ಲ. ಮಹಾತ್ಮಾ ಹೇಳಿದಳು: “ನಾನು ದೊಡ್ಡವ ಛಾದ ಮೇಲೆ ಯೋಗಿ ಮಹಾರಾಜರು ನನ್ನನ್ನು ಶಾಕ್ತ ಪಂಥಕ್ಕೆ ಸೇರಿಸಿದರು. ನಾನು ಅವರ ಪಟ್ಟಶಿಷ್ಯಳಾದೆನಲ್ಲದೆ ಶಾಕ್ತ ವಿಧಿಗಳನ್ನು ನೆರವೇರಿಸಲು. ಅವರ ಸೆಹಾಯಕಳಾದೆ,'” ಅವಳು ಗೂಡ ನಗು ನಕ್ಕಳು, “ಹಾಗಿದ್ದರೆ ನಿಮ್ಮ ಮೇಲೆ ಅವರು ಸಿಟ್ಟಾ ದದ್ದೇಕೆ?” “ಅವರ ಶಾಕ್ತ ಶಿಷೈಯರಲ್ಲಿ ನಾನೇ ಮೆಚ್ಚಿ ನವಳಾಗಿದ್ದೆ. ಮುಂದೆ ಅವರು ಹೊಸ ಶಿಷ್ಯೆಯ ರನ್ನು ಬರಮಾಡಿಕೊಂಡು ಅವರೊಡನೆ ವಿಧಿಗ ಳನ್ನು ಪೂರೈಸತೊಡಗಿದಾಗ ನಾನು ಅಸೂಯೆ ಗೊಂಡೆ. ಅವರೊಡನೆ ಜಗಳಾಡಿದೆ. ಗುರುವಾದ ತಮಗೆ ಇಷ್ಟ ಬಂದವಳನ್ನು ಅನುಗ್ರಹಿಸುವ ಅಧಿಕಾರವಿದೆಯೆಂದು ಅವರು ಹೇಳಿದರು. ಆಗ ನಾನು ಸೇಡು ತೀರಿಸಿಕೊಳ್ಳಲು ನಿಶ್ಚಯಿಸಿದೆ, ಯೋಗಿ ಮಹಾರಾಜರೊಂದಿಗೆ ನಾನು ಮುಂಬ ಯಿಗೆ ಹೋದಾಗ ಪಂಥದ ವಿಧಿಗಳನ್ನು ಪೂಕಿ ಸಲು ಬೇಕೆ *ೆಲ ಮಿತ್ರರನ್ನು ಸಂಪಾದಿಸಿ ಕೊಂಡೆ. ಯೋಗಿ ಮಹಾರಾಜರಿಗೆ ಸಿಟ್ಟು ಬಂತು. ಶಿಷ್ಯತ್ವದ ಪ್ರತಿಜ್ಞೆ ಭಂಗಿಸಿದ್ದಕ್ಕಾಗಿ ಅವರು ನನ್ನನ್ನು ದಂಡಿಸಿದರು. "ನೀವು ಬೇರೆ ಹೆಂಗಸ ರನ್ನು ಹೊಂದಬಹುದಾದಕೆ ನಾನೇಕೆ ಬೇರೆ ಗಂಡಸರನ್ನು ಕೂಡಬಾರದು?' ಎಂದು ನಾನು ಕೇಳಿದೆ. ಆಗ ಅವರು ಇನ್ನೂ ಕೋಪಗೊಂಡು ನನಗೆ ಈ ಶಿಕ್ಷೆ ವಿಧಿಸಿದರು. ಅವರು ಸೇರಾದಕೆ ನಾನು ಸವ್ವಾಸೇರು ಎಂದು ಅವರು ತಿಳಿಯರು.” ನನಗೆ ಆಘಾತವಾಯಿತು ಎಂದರೆ ಅತಿಶ ಯೋಕ್ತಿಯಾಗದು. ಹಾಗಿದ್ದರೂ ಇಂಥ ಕುಪ್ಪ ಸಿದ್ಧ ಪಂಥದೊಡನೆ ಯೋಗಿ ಮಹಾರಾಜರು ಸಂಬಂಧವಿಟ್ಟಿ ಕೊಂಡಿದ್ದಾರೆಂದು ನಂಬುವುದು ನನಗೆ ಜಡವಾಯಿತು. ಮಹಾತ್ಮಾ ಸುಳ್ಳು ಹೇಳುತ್ತಿದ್ದಾಳೆಂದೇ ಬಗೆದೆನೆನ್ನ ಬಹುದು. ಆಗ ನಾನು ಪ್ಲೇಟೋ, ಪಾಸ್ಕಲ್‌ ಮತ್ತು ಪತಂಜಲಿಯ ಯೋಗಸೂತ್ರಗಳ ಪ್ರಭಾವ ದಿಂದ ಅತ್ಯಂತ ಪವಿತ್ರ ಜೀವನದ ಕನಸು ಕಾಣುವವನಾಗಿದ್ದೆ. ಪ್ರೇಮ ಮತ್ತು ಅದರ ಸುಖಗಳ ವಿಚಾರ ಮಾಡುತ್ತಿರಲಿಲ್ಲವೆಂದಲ್ಲ. ಮೂವತ್ತೆರಡು ಲಕ್ಷಣಗಳ ಮಹಿಮೆ ನನ್ನ ಪ್ರೀತಿಯ ಕವಿಯಾದ ಶೆಲ್ಲಿಯಿಂದ ಪ್ರಭಾ ವಿತವಾದ ಪ್ರೇಮರಾಜ್ಯದಲ್ಲಿ ನಾನು ವಿಹರಿಸು ತ್ತಿದ್ದೆ, ಆದರೆ ನಾನು ಆಗ ಯಾವುದನ್ನೂ ಸುಲ ಭದಲ್ಲಿ ಒಪ್ಪುವವನಾಗಿರಲಿಲ್ಲ. ಯಾವಾಗಲೂ ನಾನು ಹಾಗೆಯೆ ಎನ್ನಬಹುದು, ಕಟ್ಟುನಿಟ್ಟಿನ ವಾತಾವರಣದಲ್ಲಿ ಬೆಳೆದ ನಾನು ನೈತಿಕ ಅಪ ರಾಧಗಳನ್ನು ತಿರಸ್ಕಾರದಿಂದ ನೋಡುತ್ತಿ ದ್ದೆ ನಾದ್ದರಿಂದ ಮಹಾತ್ಮಾಳ ಮಾತು ಕೇಳಿ ನಾನು ಖತಿಗೊಂಡೆ. ನನಗೆ ತುಂಬ ಮನಸ್ತಾಪವೂ ವಿವಂಚನೆಯೂ ಆಯಿತು. : ಈ ಹೆಂಗಸು ಒಬ್ಬ ಯೋಗಿಯ ಸೂಳೆಯಾಗಿದ್ದಳು. ಈಗವಳು ನಮ್ಮೊಂದಿಗೆ ವಾಸ ಮಾಡುವಳು. ನನ್ನ ಕೋಣೆಯ ಹೊರ ಗಿನ ಕಟಾಂಜನದಾಚೆ ಇರುವ ಕೋಣೆಯಲ್ಲಿ ರಾತ್ರಿ ಮಲಗಿರುವಳು. ಅವಳ ಕೋಣೆಗೆ 1.(ಗನತಾಡ ನನ್ನ ಕೋಣೆಯಲ್ಲಿ ಹಾಯ್ದೆ ( ಹೋಗಬೇಕು. ಅಯ್ಕೊ! ದೇವರೆ! ನಾನು ಸ್ನಾನ- ಊಟಿಗಳಿಗಾಗಿ ತೆಳಗಿಳಿದು ಹೋದಾಗ ಮಹಾತ್ಮಾ ಮಂಚದಲ್ಲಿ ತೂಗಿಕೊ ಳ್ಳುತ್ತ "ಕಾನು ದ್ಲೊ. .ಮಾರಿ ಬ್ರ ತಾ” ಎಂದು ಗಟ್ಟ ಯಾಗಿ ಹಾಡುತ್ತಿ ದ್ದ ಭು, ಜಯ ವಿಚಾರ ಬಂತು. ಅವಳು ತ್ರ ಷ್ಠ ನನ್ನು ಕರೆಯುತ್ತಿ ದ್ಮಾಳೆಯೆ ಅಥವಾ ಇದೇ ಮನೆಯಲ್ಲಿ ಕುವ ಅದೇ ಹಸ ರಿನವನನ್ನೆ ? "ದ್ರ ಹಾಡನ್ನೆ ಯಾಕೆ ಯಾವಾಗಲೂ ಹಾಡು ವಿರಿ? ” ಎಂದು ಕೇಳಿದೆ. "ಓ! ನಾನು ಪ್ರೇಮಲಕ್ಷಣ ಭಕ್ತಿಯಲ್ಲಿ ನಂಬಿಕೆಯುಳ್ಳ ವಳು, ? ಸಂಜಿ ಅಮ್ಮನೊಡನೆ ಮಾತಾಡಿದೆ... ಅವ ಳಿಗೂ ಮಹಾತ್ಮಾಳ ಹಾಡು ಸೇರಿಕೆಯಾಗಿರ ಲಿಲ್ಲ. ಮಹಾತ್ಮಾಳ ಮುಟ್ಟಿನ ಅವಧಿ ಮುಗಿದೊ ಡನೆ ಅವಳನ್ನು ಬೇರೆಡೆಗೆ ಹೇಗೆ ಸಾಗಿಸಲಿ ಎಂದ: ಅವಳು ಯೋಚಿಸುತ್ತಿದ್ದಳು. ೫ ಗ ಗೆ ಹೊಸೆ ೩೭ ನಾಲ್ಕನೆಯ ದಿನ-ಅದೂ ಮೈಲಿಗೆಯ ದಿನವೇ ಸರಿ- ಮಹಾತ್ಮಾ ನದಿಗೆ ಹೋಗಿ ಸ್ನಾನ ಮಾಡಿ ಕೊಂಡು ೧೦ ಗಂಟಿಯ ಸುಮಾರಿಗೆ ನನ್ನ ಕೋಣೆಗೆ ಬಂದಳು. ಹಿಂದಿನ ದಿನ ಕುಳಿತಿದ್ದ ಕುರ್ಚಿಯ ಮೇ- ಲೆಯೆ ಕುಳಿತು ಅವಳು ತನ್ನ ಪಂಥದ ಶಾಕ್ತ ವಿಧಿಗಳನ್ನು ಕುರಿತು ಮಾತಾಡತೊಡಗಿದಳು. ಮೊನ್ನೆ ನಾನು ಅವಳನ್ನು ಅವುಗಳ ಬಗ್ಗೆ ಕೇಳಿದ್ದೆ. ಆದ್ದ ರಿಂದಲೇ ಆವಳು ವರವಾಗಿ ಹೇಳತೊಡ ಗಿದಳು. ನಾನು ಆಸ್ಥೆಯಿಂದ ಕೇಳುತ್ತಿದ್ದೆ. “ ಭಾಯಿ, ನನ್ನದೊಂದು ವಿನಂತಿಯಿದೆ. ನಾನು. ಕೆಲವೊಂದು ಭಾ ದ್ವೇನೆ.. ಆದಕೆ ಸರಿಯಾದ ಸಹಕಾರಿಯಿಲ್ಲದೆ ಅವುಗಳನ್ನಾ ಚರಿಸುವುದು ಸಾಧ್ಯ ವಿಲ್ಲ. ಶಾಸ ಸ್ತ್ರಗ ಳಲ್ಲಿ ಹೇಳಿರುವ ದ್ವಾತ್ರಿಂಶತ್‌ !ಮೂತತ್ತೆ ರತು) ಲಕ್ಷಣಗಳುಳ್ಳವನೇ “ಸಹಕಾರಿಯಾಗಬೇಕು. ನಮ್ಮಪಾ ಚೀನ ಸಾಹಿತ ದಲ್ಲಿ ಬರುವ ನಾಯಕ ಕೆಲ್ಲ ಈ ದ್ಯಾ ತ್ರಿಂಶತ್‌ ಲಕ್ಷಣಗಳನ್ನು ಹೊಂದಿ- ರುವವರೇ ಆಗಿದ್ದಾ ರೆ. ಅವಳು ಮು ಡೆ ಹೇಳುತ್ತಿ ದ್ದುದನ್ನು ಊಹಿಸಿ ಕೊಂಡ ನನಗೆ ಅವ ವಳನ್ನು ಜ್‌ ಹೊರಗೆ ಹಾಕುವ ವಿಚಾರ ಬಂತು. ಆದರೆ ನಾಸಿದ್ದ ಪರಿ ಸ್ಥಿತಿಯ ಅರಿವಾಗಿ ಎದೆ ನಡುಗಿತು. ಕೋಣೆ ಯಲ್ಲಿ ನಾವಿಬ್ಬರೇ ಇದ್ದೆವು. ಬೇಕೆ ಯಾವ ಮನೆಯ *ಟಿಕಿಗಳಿಂದಲೂ ಕೋಣೆಯ ಒಳಗೆ ದೃಷ್ಟಿ ಹಾಯಿಸಲು ಸಾಧ್ಯವಿಲ್ಲ. ಅವಳು ಅಸಮಾಧಾನಗೊಂಡು ಜಸ ವೇಳೆ ಒಂದಿಷ್ಟು ಬೊಬ್ಬೆ ಹಾ* ನಾನು ಅವಳನ್ನು ಕೆಡಿಸಲು ಯತ್ನಿಸಿದೆನೆಂದು ಹೇಳಿದಕೆ ಸಾಕು, ನನ್ನ ಅವ ಹಾಗೇ ಮುಗಿಯಬಹುದಿತ್ತು. ನಾನು ಬಲು ಪೇಟ ನಲ್ಲಿ ಸಿಕ್ಕಿಕೊಂಡಿದ್ದೆ. ಹೇಗಾದರೂ ಮಾಡಿ ಪಾರಾಗಬೇಕಾಗಿತ್ತು. “ ಸಹಕಾರಿ ಬೇಕಾಗಿರುವ ಕ ವಿಧಿಗಳಾ ದರೂ ಯಾವವು? ಎಂದು ನಾನು ನನ್ನ ಅಸ್ವ- ತ್ಠಿ ' ಸ್ಫತೆಯನ್ನು ಸಾಧ್ಯವಿದ್ದಷ್ಟು ಮುಚ್ಚಿ ಕೊಳ್ಳುತ್ತ ಕೇಳಿದೆ. ಅತ್ಯಂತ ನಿರ್ಲಜ್ಜ, ಶಾಂತ ಧೈರ್ಯದಿಂದ ನಳ ಶಾಸ ಸ್ತವಚನಗಳ ಆಧಾರಗಳೊಂದಿಗೆಆ ವಿಧಿಗಳನ್ನಾ 'ಸೆಂಸುವ ಬಗೆಯನ್ನು ವಿವರಿಸಿ ದಳು; ಧೂಪ, ಪುಷ್ಪ, ಶ್ರೀಚಕ್ರ "ಮದ ಪಾನ, ಶಕ್ತಿಯ 1 ಸ ಕೊನೆಗೆ ಯಾವುದರಲ್ಲಿ ಮಾತ್ರ ಶಕ್ತಿಯೊಂದಿಗೆ ತಾದಾತ್ಮ್ಯ ಹೊಂದಬಹುದೋ” ಆ ಅಂತಿಮ ಇರಾ ಎರಡು ದೇಹಗಳು ಒಂದಾಗುವುದು. " ಸರಿ. ಆದಕೆ ಶಾಸ ಸ್ತ್ರಗಳಲ್ಲಿ ಹೇಳಿರುವ ಮೂವತ್ತೆರಡೂ ಲಕ್ಷಣಗಳುಳ್ಳ ಸಹಕಾರಿ ಸಿಗು ವುದು ನಿಮಗೆ ಸಾಧ್ಯ ವೇ ಇಲ್ಲ ಎಂದೆ ನಾನು, ಸ್ತ್ರೀಯರು ಲಜ್ಜೆ ಸ ಮೂಲಕ ತಾವಾಗಿಯೆ ಮಬ ಮೈಮೇಲೆ ಬೀಳುವುದಿಲ್ಲೆಂಬ ಮಾತಿನ ಆಧಾರದಿಂದ. ಅವಳೊ ಮೊದಲಿನಷ್ಟೆ ಶಾಂತ ಚಿತ್ತದಿಂದ " ಅತಿ ವಿನಯ ಬೇಡ. ನಿನ್ನಲ್ಲಿ ಆ ಮೂವತ್ತೆ ರಡೂ ಲಕ್ಷಣಗಳಿವೆ” ಎಂದಳು. ನನ್ನ ಅಂಜಿಕೆ. ಮೇರಿ ಮೀರುತ್ತಿದ್ದಂತ್ತೆ ವಿದುಳು ಇಮ್ಮಡಿ ವೇಗದಿಂದ ಕೆಲಸೆ ಮಾಡ ತೊಡಗಿತು. ನೋಡಲು ತಕ್ಕ ಮಟ್ಟಿಗೆ ಚೆನ್ನಾಗಿಯೆ ಇರುವ ತರುಣ, ಅವನನ್ನು ಜ್‌ ವಿ ಪ್ರೀತಿಸುವ ತಾಯಿ, ಹೆಚ್ಚಾಗಿ ತವರು ಮನೆಯಲ್ಲಿಯ ಇರು ತ್ತಿದ್ದ ಚಿಕ್ಕವಯಸ್ಸಿನ ಪತ್ನಿ! ಮೈಲಿಗೆ ಕಳೆದ ಮೇಲೆ ಕಟಾಂಜನವೊಂದರಿಂದ ಮಾತ್ರ ಪ ಪ್ರತೈ ಕಿಸಲ್ಬಟ್ಟಿರುವ ಈ ಎರಡು ಕೋಣೆಗಳು ! ಮಹಾತ್ಮಾ ಹೇಳಿದ ರೀತಿಯಲ್ಲಿ ಎಿಧಿಗಳನ್ನಾ ಚರಿಸಲು ಇದು ಸ್ವರ್ಗತುಲ್ಯ ಸ್ಥಳವಾಗಿತ್ತು. “ ನಾವಿಲ್ಲಿ ನೀವನ್ನುವ ಎಧಿಗಳನ್ನು ಆಚರಿಸ ಲಾಕೆವು. ಅಮ್ಮನಿಗೆ ಅದೆಂದೂ ಸೇರಿಬಾರದು. ನಾವು ಚಾಂದೋಡಕ್ಕೆ ಹೋಗೋಣ. ನರ್ಮ ದೆಯೆ ದಂಡೆಯ ಮೇಲಿರುವ ಒಂದು ಕ್ಷೇತ್ರ ಕಸ್ತೂರಿ, ಫೆಬ್ರುವರಿ ೧೯೬೧ ಸ್ಥಳ ಅದು. ಅಲ್ಲಿ ನಾವಿಳಿದುಕೊಳ್ಳಬಹುದಾ ದಂಥ ಅನೇಕ ಧರ್ಮಶಾಲೆಗಳಿವೆ. ನಮ್ಮ ಪುರೋಹಿತರು ಕೂಡ ತುಂಬ ಆತಿಥ್ಫ ಶೀಲ ಗೃ ಹಸ್ಕ ರು," ಎಂದೆ ನಾನು. ನೆ ನೇನು ನನ್ನ ಸಂಗಡ ಬರುತ್ತೀಯಪಷ್ಟೆ 1 ಮಹಾತ್ಮಾ ಕೇಳಿದಳು, "ಹೌದು. ನಾವು ಅಲ್ಲಿ ಕೆಲದಿನಗಳ ವರಿಗೆ ಇರಬಹುದು. ? ಅವಳು ತುಸು ವಿಚಾರ ಮಾಡಿದಳು. ನನ್ನೊಂದಿಗೆ ಸಂಧಾನ ಮಾಡಿಕೊಳ್ಳ ಬೇಕಾಗಿದ್ದ ರಿಂದ ಅವಳು ಒಪ್ಪಿದಳು. ಮರುದಿನ ಮಧ್ಯಾಹ್ನ ಟ್ರೇನಿನಲ್ಲಿ ಅವಳನ್ನು ಚಾಂದೋಡಕ್ಕೆ ಕೆ ದೊಯ್ಯುವುದಾಗಿ ವಚನವಿತ್ತೆ. ಅವಳು ಹೋದೊಡನೆಯೆ ಅಮ್ಮನ ಬಳಿಗೆ ಹೋಗಿ ನನ್ನ ಮೂವತ್ತೆರಡು ಲಕ್ಷಣಗಳ ಎಷಯವನ್ನೆಲ್ಲ ಹೇಳಿದೆ. ಮಹಾತ್ಮಾಳ ಬಗ್ಗೆ ಅವಳು ತಾಳಿದ್ದ ಗೌರವಾದರಗಳು ನನ್ನನ್ನು ಎಂಥ ಸಂಕಟಕ್ಕೆ ಸಿಲುಕಿಸಿದವು ಎಂದು ದೂರಿ ಕೊಂಡೆ. ನನ್ನ ಒಳಸಂಚಿನಲ್ಲಿ ಅಮ್ಮ ಆನಂದದಿಂದ ಸಹಕರಿಸಿದಳು. ಮಹಾತ್ಮಾಳೊಂದಿಗೆ ಊಟಕ್ಕೆ ಕುಳಿತಾಗ ಚಾಂದೋಡ ಕ್ಷೇತ್ರದ ಮಹಿಮೆ ಯನ್ನು ನಾವಿಬ್ಬರೂ ಬಣ್ಣಿ ಸಿಯೇ ಬಣ್ಣಿ ಸಿದೆವು. ನಮ್ಮ ನಂಬಿಗೆಯ ಆಳಾದ ಮಹಮ್ಮದ ಶಫಿ ಯನ್ನು "ಇರದು ಮಹಾತ್ಮಾಳ ಏದುರಿನಲ್ಲಿಯೆ ಚಾಂದೋಡಕ್ಕೆ ಎರಡು ತಿಕೀಟುಗಳನ್ನು ಕೊಂಡು ತರಲು ಹೇಳಿದೆ. ಆ ಮೇಲೆ ನಾವಿ- ಬ್ಬರೇ ಇದ್ದಾಗ ಅವನಿಗೆ ಗುಪ್ತವಾಗಿ ಬೇಕೆ ಸೂಚನೆಗಳನ್ನು ಕೊಟ್ಟಿ. ಅಂದಿಡೀ ಎಲ್ಲಿ ಮಹಾತ್ಮಾ ನನ್ನ ಕೋಣೆಗೆ ನುಗ್ಗುವಳೊ ಎಂದು ಅಂಜಿಕೊಂಡೇ ಇದ್ದೆ. ಮಧ್ಯಾಹ್ನ ಒಬ್ಬ ಮಿತ್ರನ ಮನೆಗೆ ಹೋಗಿ ರಾತ್ರಿ ಊಟದ ಹೊತ್ತಾಗುವ ವರೆಗೂ ಅಲ್ಲೇ ಉಳಿದೆ. ಹ | "1 ಆ 1] ಮನೆಗೆ ಬಂದೆ. ಎಲ್ಲರೂ ಒಟ್ಟಿಗೆ ಊಟ ಮಾಡಿದೆವು. ಮಲಗಲು ಹೋಗುವಾಗ ಮಹಾತ್ಮಾ “ಭಾಯಿ, ನಾಳೆ ಭೆಟ್ಟಿಯಾಗೋಣ' ಎಂದಳು, ೆ ಅವಶ್ಯ. ನಾನು ಮೆಟ್ಟಿಲುಗಳನ್ನೆರುತ್ತಿದ್ದಾಗ ಅವಳು "ಇಾನುದೊ.. ಮಾರೀಪ್ರೀತಾ” ಹಾಡುತ್ತಿರು ವುದನ್ನು ಕೇಳಿದೆ. ಅದನ್ನು ಹಾಡಬೇಕಾದ ಅಗತ್ಯವಿರಲಿಲ್ಲ. ಕನ್ಹಯ್ಯನಿಗೆ ಅವನ *ದುರ್ಭಾಗ್ಯದಿಂದ ಎಲ್ಲವೂ ತಿಳಿದಿತ್ತು. ಹೇಳಿಟ್ಟಿದ್ದಂತೆ.. ಮಹಮ್ಮದ ಮುಂಜಾನೆ ಆರು ಗಂಟಿಗೆ ನನಗಾಗಿ ಗಾಡಿ ತಂದ. ಮಹಾತ್ಮಾ ಆಗಲೇ ಸ್ನಾನಕ್ಕಾಗಿ ನದಿಗೆ ಹೋಗಿದ್ದಳು. ನಾನು ಗಾಡಿಯಲ್ಲಿ ಕುಳಿತು ವೇಗವಾಗಿ ಸ್ಟೇಶ- ಸನ್ನಿಗೆ ಹೊಡೆಯಲು ಹೇಳಿದೆ. "ಆದಕೆ ತಾವು ೯-೩೦ ರ ಗಾಡಿಗೆ ಬಡೋ ದೆಗೆ ಹೋಗುವವರು, ಅವಸರವೇನು? ” ಎಂದ ಗಾಡಿಯವ. ಕೆ ವೇಟಿಂಗ್‌ರೂಮಿನಲ್ಲಿ ಗಾಡಿಗಾಗಿ ಕಾಯು ತ್ತ ಕೂಡ್ರುವುದೆಂದರೆ ನನಗೆ ಬಲು ಪ್ರೀತಿ,” ಮನೆಯಲ್ಲಿರುವ ಧೈರ್ಯ ನನಗಿರಲಿಲ್ಲವೆಂದು ಅವನಿಗೆ ತಿಳಿದಿರಲಿಲ್ಲ. ನಾನು ಸುರಕ್ಷಿತನಾಗಿ- : ರಲು ಸಾಧ್ಯವಿಲ್ಲದಷ್ಟು ಒಳ್ಳೆಯ ಲಕ್ಷಣಗಳು ನನ್ನಲ್ಲಿದ್ದವು. . ೯-೪೫ ಕೈ ಗಾಡಿ ಬಡೋದೆ ಗೆಂದು ಸ್ಟೇಶನ್‌ ಬಿಟ್ಟಾಗಲೆ ನನ್ನ ಎದೆ ಹಾರು ವುದು ನಿಂತಿತು. ೩ ಮಹಾತ್ಮಾ ಸ್ನಾನ ಮಾಡಿ ಬಂದವಳು ಸಂಧ್ಯಾವಂದನೆ, ಪೂಜೆಗಳನ್ನು ಮುಗಿಸಿದಳು. ಮೂವತ್ತೆರಡು ಲಕ್ಷಣಗಳ ಮಹಿಮೆ ರ್ನ ಆಮೇಲೆ ಅವಳು ನನ್ನ ಕೋಣೆಗೆ ಹೊರಟಳು. ಮುದುಕ ಮಹಮ್ಮದ ಶಫಿ ಅವಳನ್ನು ತಡೆದು “ ಭಾಯಿ ಬಡೋದೆಗೆ ಹೋಗಿದ್ದಾರೆ. ನಿಮ್ಮನ್ನು ಚಾಂದೋಡಕ್ಕೆ ಕರೆದೊಯ್ಯಲು ನನಗೆ ಹೇಳಿ ಹೋಗಿದ್ದಾರೆ * ಎಂದ. “ ಆದರೆ ಭಾಯಿ ನನ್ನೊಂದಿಗೆ ಬರುವವರಿದ್ದ ರಲ್ಲ.” " ಹೌದು. ಆದರೆ ಅಗತ್ಯದ ಕೆಲಸಕ್ಕಾಗಿ ಅವರು ಬಡೋದೆಗೆ ಹೋಗಬೇಕಾಯಿತು.” " ಹಾಗಾದರೆ ಅವರು ತಿರುಗಿ ಬರುವ ವರಿಗೆ ನಾನಿಲ್ಲಿಯೇ ಇರುತ್ತೇನೆ.” "ಊಂಹುಂ.'ಭಾಯಿ ಅಪ್ಪಣೆ ಮಾಡಿ ಹೋಗಿ ದ್ಧಾಕೆ. ನೀವು ಚಾಂದೋಡಕ್ಕೆ ಹೋಗದಿದ್ದರೆ ಪೋಲೀಸರಿಗೆ ತಿಳಿಸಲು ಹೇಳಿದ್ದಾರೆ. ಆಗ ಮಹಾತ್ಮಾ ಒಪ್ಪಿದಳು. ಎರಡು ಗಂಟಿಗೆ ಅವಳನ್ನು ಗಾಡಿಯಲ್ಲಿ ಸ್ಟೇಶನ್ನಿಗೆ ಕರೆದೊಯ್ದು ಅವಳು ಚಾಂದೋಡಕ್ಕೆ ತೆರಳಿದ್ದನ್ನು ಸಂಡು ಮಹಮ್ಮದ ತಿರುಗಿ ಬಂದ. ಮನೆಯಿಂದ ಹೊರಡುವಾಗ ನನ್ನ ಪುಟ್ಟ ಹೆಂಡತಿಯನ್ನು ಬದಿಗ್ಗೆ, ಕರೆದು ಮಹಾತ್ಮಾ “ಅತ್ತಿಗೆ ಭಾಯಿ ಬಂದಾಗ ನನ್ನ ಸಂದೇಶ ವನ್ನು ಅವರಿಗೆ ಮುಚ್ಚಿ ಸು, ನಾವಿಬ್ಬರೂ ಪುನಃ ಭೆಟ್ಟಿಯಾಗುತ್ತೇವೆ, ಮುಂದಿನ ಜನ್ಮದಲ್ಲಿಯಾ ದರೂ ಭೆಟ್ಟಿಯಾಗುತ್ತೇವೆ ಎಂದು ತಿಳಿಸು” ಎಂದಳು. ದೇವಕೀ ಕಾಪಾಡಬೇಕು. ಅಲ್ಲಿಂದೀಚೆಗೆ ನನ್ನಲ್ಲಿ ಮೂವತ್ತೆರಡಂತಿರಲಿ ಒಂದೇ ಒಂದು ಒಳ್ಳೇ ಲಕ್ಷಣವೂ ಇರುವುದು ಬೇಡ ಎಂದು ನನಗನಿಸಿದೆ. ಡಿ ಗೌ ಉ ಈ ಗಣ್ಣ ಆಯ ಆರ್ಪ%್‌% ಮೂ ಆಜು ರ್ಯ ಕ ತು 1 ತ ಶಿ ನ ಜರಿ ಬಾ ನ್‌ ತ್‌ ಗವಿಯ (ಥಿ ಸಸ “ಕೆ ಹ ಸ 1 ಕ ಸ್ನ `0ಪ್ರ ಭೆ ಟ್ಟ ಚ (ೆ ೫. ಹಿ ನಗೆಮಲ್ಲಿಗೆ : | ತಿ ಹ ಈ ೨೨೪ ರತ ಎ ಫಿ ಫತಾ ಓಂ ೨" ಒಬ್ಬ ನಿರುದ್ಯೋಗಿ ಯುವಕ ಓರ್ವ ಜಿಪುಣನೊಡನೆ ಒಂದು ಬಾರಿ, “ನಾನು ನಿಮಗೆ : ಒಂದು ಸಾವಿರ :- ರೂಪಾಯಿ ಲಾಭದ ಮಾರ್ಗವನ್ನು ಹೇಳಿಕೊಡುತ್ತೇನೆ ಕೇಳಿ” ಎಂದ. ಜಿಪುಣ ಸಂತೋಷದಿಂದ ಆತನನ್ನು ತಾನು ಕುಳಿತಿದ್ದ ಚಾಪೆಯ ಮೇಲೆ ಕುಳ್ಳಿ ರಿಸಿ “ಅದು ಹೇಗೆ?” ಎಂದು ಪ್ರಶ್ನಿಸಿದ. ಯುವಕ- “ನಿಮಗೊಬ್ಬ ಮದುವೆಯ ವಯಸ್ಸಿಗೆ ಬಂದ ಮಗಳಿದ್ದಾಳಲ್ಲನೇ?? ಜಿಪುಣ- "ಹೌದು. ? ಯುವಕ. “ಅವಳ ಮದುವೆಯಲ್ಲಿ ವರದಕ್ಷಿಣೆ ಕೊಡಲೆಂದು ನೀವು ರೂ. ೫೦೦೦ ತೆಗೆದಿಟ್ಟದ್ದೀರಲ್ಲನೇ?'' ಜಿಪುಣ- “ಹೌದು. ಆದರಿಂದ ಏನಾಯಿ ತೀಗ?” ಯುವಕ- “ಜೇಕಾದರೆ ನಾನವಳನ್ನು ಬರೇ ರೂ. ೪೦೦೦ ಕೈ ಮದುವೆ ಯಾಗಲು ಸಿದ್ಧನಿದ್ದೇನೆ. ನಿಮಗೆ ಆಗ ರೂ. ೧೦೦೦ ಲಾಭವಾಗುವುದಲ್ಲನೇ?”? ಸಚ್ಚಿದಾನಂದ ಹೆಗಡೆ 3 "" ಅಪ್ಪಾ, ನಾನು ನನ್ನ ಮನಸ್ಸಿಗೆ ಬಂದಂತೆ ಮಾಡುವಷ್ಟು ದೊಡ್ಡ ವನಾಗು ವುದು ಯಾವಾಗ! '' «ಏನೋ, ನನಗೆ ಗೊತ್ತಿಲ್ಲ. ಅಷ್ಟು ೪೦ ವಯಸ್ಸು ಇದುವರೆಗೆಯಾರಿಗೂ ಆಗಿಲ್ಲ.” 2 ಅಮೇರಿಕಾದಲ್ಲಿ ಒಮ್ಮೆ ನಡೆದ ಕತೆ ಯಿದು. ಒಬ್ಬಪಾರ್ಕುಗಳಲ್ಲಿ ಉಪಯೋಗಿ ಸುವಂತಹ ಜೆಂಚೊಂದನ್ನು ಕ್ರಯಕ್ಕೆ `ತೆಕ್ಕೊಂಡ. ಮತು ತನ್ನ ಮಿತ್ರನೊಡನೆ ಅದನ್ನು ಹೊತ್ತುಕೊಂಡು ಮುನಸಿಪಾಲಿ. ಬಯ ಪಾರ್ಕಿನ ಒಂದು ಮೂಲೆಯಲ್ಲರಿಸಿ ಸ್ವಲ್ಪು ಹೊತ್ತು ಆರಾಮವಾಗಿ ಕುಳಿತು ಕೊಂಡ. ಒಂದರ್ಧ ಗಂಟಿ ಕಳೆಯಲು ಆ ದಾರಿಯಾಗಿ ಪೋಲೀಸಿನವರಿಬ್ಬರು ಬರು ವ್ರದು ಕಾಣಿಸಿತು. ಕೂಡಲೇ ಆತ ತನ್ನ ಮಿತ್ರನನ್ನೆಜ್ಬಿಸಿದ. ಇಬ್ಬರೂ ಸೇರಿ ಬೆಂಚನ್ನು ಹೊತ್ತುಕೊಂಡು ಪಾರ್ಕಿನಿಂದ ಹೊರ ಹೊರಡಲು ಪ್ರಾರಂಭಿಸಿದರು. ಪೋಲೀಸಿನವರು ಇಬ್ಬರನ್ನೂ ಗದರಿಸಿ ಸ್ಟೇಶನ್ನಿಗೆ ಕರೆದುಕೊಂಡು ಹೋದರು. ಅಲ್ಲಿ ಸ್ವಲ್ಪ ಹೊತ್ತು ಜೋರಾಗಿ ವಿಚಾರಣೆ ನಡೆಯಿತು. ಅದು ವರೆಗೂ ಮಾತಾಡದೆ ಕುಳಿತಿದ್ದ ಆತ, ಮೆಲ್ಲನೆ ಜೇಜಿನಿಂದ ಬೆಂಚಂ ಖರೀದಿ ಮಾಡಿದಾಗ ಪಡೆದಿದ್ದ ರಶೀದಿಯನ್ನು ತೆಗೆದು ಇನ್ಸ್‌ಪೆಕ್ಟರನ ಮುಂದಿಟ್ಟಿ. ಇನಕ್‌ಸೆಕ್ಟರ್‌ ಪೆಚ್ಚಾಗಿ ಇಬ್ಬರನ್ನೂ ಹೊರಗೆ ಕಳಿಸಿ ಸೋಲೀಸಿನವ ರನ್ನು ಗದರಿಸಲು ಪ್ರಾರಂಭಿಸಿದ. ಇದೇ ರೀತಿ ಹಲವಾರು ಪಾರ್ಕುಗಳಲ್ಲಿ ಆತ ತನ್ನ ಜೆಂಚನ್ನು ಹೊತ್ತುಕೊಂಡು ಗಲಾಟಿ ನಡೆ ಸಿದ್ದನಂತೆ. ೨ ಡಿ. ಎನ್‌. ಶಂಕರಭಟ್ಟ ೩ «ಹಣಿ ಗಳಿಸಲು ಸಾನಿರಾರು ಮಾರ್ಗಗ ಳಿರೂ ಅವುಗಳಲ್ಲಿ ಒಂದೇ ಒಂದು ಮಾತ್ರ ಪ್ರಾಮಾಣಿಕ ಹಾದಿಯಾಗಿರು ತೃದೆ.'' "ಹೌದೇನು 1 ಯಾವುದದು?? ” "ಹಾಂ! ನಿನಗೆ ಆ ಮಾರ್ಗ ಗೊತ್ತಿಲ್ಲ ನೆಂದು ನನಗೆ ಖಾತ್ರಿಯಿತ್ತು.'' ಮ ದೃಣ್ಟಯಂದ ನೀಲುಮಾಡಿದ ಸೆರೋಫೇನ್‌ ಪ್ಯಾಕೆಟನಲ್ಲಿ ದೊರೆಯುತ್ತದೆ ರಟ ಬ್‌ ನ್‌ ನ ಸ್‌ ಸ 4 ಔಷ ಸಧಗಳಿಂದ ಕೂಡಿದ ರಕ ಹಾ ; ಅನಾಸಿನ್‌ ಉತ್ತಮವಾಗಿದೆ `` ಮು ಯು ಬು ಸ ಸು ಕ ಹ ದ್‌ ಸಕ್ಕ ತ ಔಷಧದಂತೆ ವಂ ನಾಲು ಔಷಧಗಳಿಂದ ತ 6 | | ಸ ಓಸಿ, 2,4। ಬ ಇದುವ ಜೀವ, ಇದು ಜೀವನ ಸಹ್ಯಾದ್ರಿಯ ಕೊಂಕಣಭಾಗದ ತಪ್ಪಲಿ ನಲ್ಲಿ ಕೊಯನಾ ನದಿ ಯೋಜನೆಯ ಸರ್ವೆ ಕೆಲಸ ನಡೆದಿತ್ತು. ಆ ಕೆಲಸಕ್ಕೆ ಕೂಲಿಗಳ ಅಭಾವ ಬಹಳವಾಗಿ ಶ*ೆಲಸ ನಿಲ್ಲುವ ಸ್ಥಿತಿಗೆ ಬಂದಿತು. ನಾವು ಕೂಲಿಗಳನ್ನು ಹುಡುಕಿಕೊಂಡು ಉರಿ ಬಿಸಿಲಿನಲ್ಟಿ ಎರಡು ಮೂರು ಹಳ್ಳಿಗಳಿಗೆತಿರುಗಿದೆವು.ಏಳೆಂಟು ಮೈಲು ಸುತ್ತಿದರೂ ಒಬ್ಬ ಕೂಲಿಯೂ ಸಿಕ್ಕಲಿಲ್ಲ. ಐನೂರು- ಆರು ನೂರು ಅಡಿ ಎತ್ತರದ ಬೆಟ್ಟಿದ ಮೇಲೆ ಒಂದು ಗೊಲ್ಲರ ಹಳ್ಳಿ ಇತ್ತು. ಅಲ್ಲಿಗಾದರೂ ಹೋಗಿ ನೋಡಿಕೊಂಡು ಬರೋಣವೆಂದು ನಾವು ನಾಲ್ಕೈದು ಜನ ಉರಿಬಿಸಿಲಿನಲ್ಲಿ ಬೆಟ್ಟ ವನ್ನು ಹತ್ತಿದೆವು. ಸ್ವಲ್ಪ ದೂರದಲ್ಲೆ ಒಂದು ಮರದ ಕಳಗೆ ಒಬ್ಬ ಮನುಷ್ಯ ಕುಳಿತಿದ್ದುದನ್ನು ನೋಡಿದೆವು. ನಮಗೆ ಬೆಟ್ಟ ಹತ್ತಿದ ಆಯಾಸ ಮರೆತು ಮರು ಭೂಮಿಯಲ್ಲಿ ನೀರು ಕಾಣಿಸಿದ ಹಾಗಾ ಯಿತು. ನಾವು ಆ ಮನುಷ್ಯನತ್ತ ಧಾನಿ ಸಿದೆವು. ಅನನು ನಮ್ಮನ್ನು ನೋಡಿ “ಕುಳಿ ತುಕೊಳ್ಳಿ, ಜಿಸಿಲು ಹೆಚ್ಚಾಗಿದೆ. ತಮಗೆ ಏನು ಬೇಕಾಗಿತ್ತು?” ಎಂದು ಆದರದಿಂದ ಕೇಳಿದ. ಕೆಲಸಕ್ಕೆ ಬಾ, ಬೆಳಿಗ್ಗೆಯಿಂದ ಮಧ್ಯಾಹ್ನ ಒಂದು ಗಂಟಿಯ ವರೆಗೆ ಮಾತ್ರ ಕೆಲಸಕ್ಕೆ ಒಂದೂವರೆ ರೂಪಾಯಿ ಸಂಬಳ ಕೊಡು ತ್ತೇವೆ? ಎಂದೆವು. ಅವನನು ಶಾಂತವಾಗಿ «ಜಿಲಸ ಏಕೆ ಮಾಡಬೇಕು? ಮತ್ತು ಹಣಿ ವೇಕೆಬೇಕು?? ಎಂದು ಕೇಳಿದ. ನಾವು ನಾವು ಆತುರದಿಂದ “ನನ್ನ್ಮ ೪೨ ಅವಾಕ್ಕಾಗಿ ಡೆ ಜೀವನೋಪಾಯಕ್ಕೆ ಹಣ ಬೇಡವೇ??? ಎಂದು ಕೇಳಿದೆವು. ಅನನು ಅಲ್ಲೇ ಸಮೀಪದಲ್ಲಿ ಮೇಯುತ್ತಿದ್ದ ಮೇಕೆಯನ್ನು ತೋರಿಸಿ “ಇದು ದಿನಾಲೂ ಹಾಲು ಕೊಡುತ್ತದೆ. ಅದೇ ನನ್ನ ಆಹಾರ. ಯಾವಾಗ ಈ ಎರಡು ತುಂಡು ಬಟ್ಟೆ ಹರಿ ಯುತ್ತದೋ ಅಥವಾ ಯಾವಾಗ ಈ ಮೇಕೆ ಹಾಲನ್ನು ಕೊಡುವುದಿಲ್ಲವೋ ಮತ್ತು ಯಾವಾಗ ನಾನು ಬೇರೆ ಮೇಕೆ ಯನ್ನು ಕೊಂಡುಕೊಳ್ಳಬೇಕಾಗುತ್ತದೋ ಆಗ ಒಂದು ನಾಲ್ಕು ದಿವಸ ಕೆಲಸ ಮಾಡುತ್ತೇನೆ? ಎಂದು ಹೇಳಿ ಸಹ್ಯಾ- ದ್ರಿಯ ನೈಸರ್ಗಿಕ ದೃಶ್ಯಗಳತ್ತ ಕಣ್ಣು ಹೊರಳಿಸಿದ. ನಾವು ಆಶ್ಚರ್ಯ ನಿರಾಶೆ ಗಳಿಂದ ಹಿಂತಿರುಗಿದೆವು. _ ಎಚ್‌. ಬಿ. ಎಸ್‌, ಮೂರ್ತಿ ಪೋಲೀಸು ಇಲಾಖೆಯಲ್ಲಿ ಕಾನ್‌- ಸ್ಟೇಬಲ್‌ಗಳಿಗೆಲ್ಲ ಮೇಲಧಿಕಾರಿಗಳ ನಂಬುಗೆಯನ್ನು ಪಡೆಯುವುದೆಂದರೆ ಬಹಳ ಹೆನ್ಮೊ. ನಾನು ಸಬ್‌ ಇನ್ಸ್‌ಪೆಕ್ಟರ್‌ ಆಗಿದ್ದಾಗ ನಡೆದ ಒಂದು ಘಟನೆಯನ್ನು ನಾನಿಂದೂ ಮರೆಯುವಂತಿಲ್ಲ. ನನ್ನ ಕ್ಟ ಕೆಳಗೆ ೨೪ ಮಂದಿ ಕಾನ"ಸ್ಪೇಬಲ್‌ಗಳಿ ದ್ವರು. ಅವರೆಲ್ಲರೂ ಅಸ್ಟೆ-ನಾನೇನಾದರೂ ಮಹತ್ವದ ಕೆಲಸವನ್ನು ಅವರಿಗೆ ವಹಿಸಿ ಬಿಟ್ಟರೆ ಸರಿ, ಬಲೂನಿನಂತಾಗಿ ಜಿಡು ತ್ತಿದ್ದರು. ಒಂದು ದಿನ ನನ್ನ ಗೆಳೆಯನಿಂದ ನಾ. ಗ ಡೆ ತೆ ಇದುವೆ ಜೀವ, ರಾಜಣ್ಣನವರು ಬರೆದ “ವಜ್ರದುಂಗುರ?” ಕಾದಂಬರಿಯನ್ನು ಮನೆಗೆ ಓದಲು ತೆಗೆದುಕೊಂಡು ಹೋಗಿದ್ದೆ. ಅವನು ಅದನ್ನು ಒಂದು ದಿನದ ಮಟ್ಟಿಗೆ ಮಾತ್ರ ನನಗೆ ಕೊಟ್ಟಿದ್ದ. ಏನೋ ಮರುದಿನ "ಡ್ಯೂಟ'ಗೆ ಹಾಜರಾಗಲು ಹೋದಾಗ ಪುಸ್ತಕ ತೆಗೆದುಕೊಂಡುಹೋಗಲು ಮರೆ ತಿದ್ದೆ. ನನ್ಗ ಗೆಳೆಯ ಪುಸ್ತಕಕ್ಕಾಗಿ ನನ್ನನ್ನು ಹುಡುಕಿಕೊಂಡು ಸ್ವೇಶನ್ನಿಗೇ ಬಂದ. ಆದುದರಿಂದ ಒಬ್ಬ ಕಾನ್‌ಸ್ಟೇಬಲ*ನನ್ನು ಕರೆದು ಮನೆಯಿಂದ ವಜ್ರದುಂಗುರವನ್ನು ತರುವಂತೆ ಹೇಳಿದೆ. ಅವನು ಹಿಗ್ಗಿ ಹೋದ. “ವಜ್ರದುಂಗುರದಂತಹ ಮಹ ತ್ವದ ವಸ್ತುವನ್ನು ನನ್ನಲ್ಲಿ ತರಹೇಳಿದರಲ್ಲ?” ಎಂದವನಿಗೆ ಸಂತೋಷ. ಅವನು ಅದೇ ಉಜ್ಬಿನಿಂದ ನೆಟ್ಟಗೆ ನನ್ನ ಮನೆಗೆ ಹೋಗಿ ನನ್ನವಳನ್ನು ಕರೆದು , ಬಹು ಮೆಲ್ಲಗೆ, “ವಜ್ರದುಂಗುರ ಜೇಕಂತಮ್ಮ? ಎಂದು ಬಹಳ ಗುಟ್ಟಿನ ನಿಷಯವನ್ನು ಹೇಳುವ ನನಂತೆ ಹೇಳಿದನಂತೆ. ಪಾಪ! ಓದು ಬರಹ ಬಾರದ ಅವಳಿಗೇನು ಗೊತ್ತು ಪುಸ್ತಕದ ಕತೆ! ಆದರೆ ಅವಳಲ್ಲ ವಜ್ರದುಂಗುರವಾ ದರೋ ಎಲ್ಲಿ? ಕಡೆಗೆ ನನ್ನ ಮಗಳು ನಿಚಾರಿಸಿ, “ವಜ್ರದುಂಗುರ? ಪುಸ್ತಕ ನನ್ನು ಕೊಟ್ಟಾಗ ಮಾತ್ರ ಅವನ ಉತ್ಸಾಹ ರುುರ್ರನೆ ಇಳಿಯಿತಂತೆ. ಎಮನುರಲೈ, ಮೈ ಸೂರು ನ ಪಾಪ, ೧೯೪೦ ರಲ್ಲಿ ನಮ್ಮೂರಿನ ಶಾಲೆಗೆ ಓರ್ವ ಹೊಸ ಅಧ್ಯಾಪಕರು ಬಂದರು. ಅವರು ನಿತ್ಯ ಸಾಯಂಕಾಲ ಮನೆಗೆ ಹೋಗುವವ ಇದು ಜೀವನ ತ್ತಿ ರಾದರೂ ಮಧ್ಯಾಹೃ್ಯದ ಊಟಕ್ಕೆ ಶಾಲೆಯ ಹತ್ತಿರದ ಒಬ್ಬರ ಮನೆಯಲ್ಲಿ ವೃವಸ್ಥೆ ಮಾಡಿಕೊಂಡರು. ಅವರು ಕ್ಲೆಷ್ಟ ಶಬ್ದ ಗಳನ್ನು ಪಯೋಗಿಸಿ ಗಂಭೀರವಾಗಿ ವಾತ ನಾಡುವ ಪ್ರಕೃತಿಯವರು. ಪ್ರಥಮ ದಿವಸ ಮಧ್ಯಾಹ್ನ ಊಟಕ್ಕೆ ಕುಳಿತಾಗ, ಆ ಮನೆಯ ಹೆಂಗಸು, ಊಟ ಬಡಿಸಿದ ನಂತರ ಔಪಚಾರಿಕವಾಗಿ “ ಮಾಸ್ಟ್ರೈ ನಮ್ಮಲ್ಲಿ ನಿಶೇಷದ ಅಡಿಗೆಯಿಲ್ಲ; ನಿಮಗೆ ಊಟ ರುಚಿಯಾಯಿತೋ ಇಲ್ಲವೋ! ಎಂದರು. ಅದಕ್ಕೆ ಮಾಸ್ತರು ಗಂಭೀರ ವಾಗಿ “ ಏನಿಲ್ಲ, ಊಟ ಪರಿಷ್ಕ್ಯಾರವಾಗಿದೆ? ಅಂತ ಹೇಳಿ ಶಾಲೆಗೆ ಹೋದರು. ಮಾರನೆಯ ದಿನ ಉಪಾಧ್ಯಾಯರು ಊಟಕ್ಕೆ ಕುಳಿತಾಗ ಅವರಿಗೆ ಹಾಕಿದ ಪದಾರ್ಥಗಳೆಲ್ಲಾ ಬಹಳ ಸಪ್ಪೆಯಾಗಿ ದವು... ಹೊಸಬರಾದ ಅವರು ಊಟ ವನ್ನು ದೂಹಿಸದೆ ಹೇಗೋ ಕಷ ಪಟ್ಟು ಉಣ್ಣುತ್ತಿದ್ದರು. ಆಗ ಮನೆಯೊಡತಿ ಬಂದು ಲ ಮಾಸ್ಟ್ರೈ ನಿನ್ಗೆ ನೀವು ಊಟ ಬಹಳ ಖಾರವಾಗಿದೆ ಅಂದಿದ್ದಿರಿ. ಆದಕ್ಕೆ ಇವತ್ತು ಕೊಂಚ ಖಾರ ಕಡಿಮೆ ಹಾಕಿದ್ದೇನೆ. ಇವತ್ತು ನಿಮಗೆ ಸರಿಯಾಗಿರ ಬಹುದು. ಅಲ್ಲನೆ?'' ಎಂದು ಕೇಳಿದರು. 'ಕೂಡಲೆ ಉಪಾಧ್ಯಾಯರಿಗೆ ಜ್ಞಾನೋದಯವಾ ಯಿತು: ತಾವಿಂದು ಉಣ್ಣುತ್ತಿರುವ ಸಪ್ಪೆ ಊಟವು ತಮ್ಮ ಭಾಷಾ ಪ್ರವೀಣತೆಯ ಫಲವೆಂದು. ಅಂದಿನಿಂದ ಉಪಾಧ್ಯಾಯರ ಪಾಂಡಿತ್ಯಪ್ರದರ್ಶನ ಶಾಲೆಯಿಂದ ಹೊರಗೆ ಕಾಣಲಿಲ್ಲ. ಎಚ, ಶಿವಾನಂದ ಹಂದೆ ಇದು ನಿಜವಾಗಿ ಒಂದೇ ರೋಗವಲ್ಲ-- ಹಲವು ರೋಗಗಳು ರಕ್ತದ ಒತಡ: ರಕ್ತದ ಒತ್ತಡ ಎಂದರೇನು? ರಕ್ತದ ಒತ್ತಡ ಎನ್ನುವುದಕ್ಕಿಂತ ಇದನ್ನು ರಕ್ತದ ಅತಿ ಒತ್ತಡ ಎನ್ನುವುದು ಸರಿಯಾ ದೀತು. ರಕ್ತವು ಹೈ ದಯದ "ಕುಗ್ಗು ವ ಹಿಗ್ಗು ವ ಪಂಪಿನಂಥ ಕ್ರಿ 1 ನಮ್ಮ "ಶುದ್ಧ ರಕ್ತ ನಾಳಗಳಲ್ಲಿ ಬತ್ತ ಲೃಟ್ಟು ಚಲಿಸುತ್ತ ದೆ. "ಫೃದ- ಯವು ಕುಗ್ಗಿ ರಕ್ತವನ್ನು ತಳ್ಳಿ ದಾಗ ನಾಳಗಳಲ್ಲಿ ಒತ್ತಡ ಸ ಲ್ಪ ಹೆಚ್ಚು ತ್ತ್ತ ನೆ ಮುತ್ತು ಹೃದಯವು ಓಗಿ “ವಶ್ಯ ೦ತಿ” ತೆಗೆದುಕೊಳ್ಳು. ವಾಗ ಒತ್ತಡ ತುಸು ಕಡಿಮೆಯಾಗುತ್ತದೆ... ತೊದಲಿನದಕ್ಕೆ ಸಿಸ್ಟ್ರೋಲಿಕ್‌ ಒತ್ತಡ ಮತ್ತು ಎರಡನೆಯದಕ್ಕೆ ಡಾಯಸ್ಟೊ ೇಲಿಕ್‌ ಒತ್ತಡ ಎಂದು ಹೆಸರು. ಇದನ್ನು ಅಳೆಯಲು ಬತ್ತಡ ಮಾಪಕ ಉಪಕ ರಣವಿದೆ. ರಕ್ತದ ಒತ್ತಡದ ಅಂಕೆಗಳು ಈ ಉಪಕರಣದಲ್ಲಿ ಪಾದರಸ ಎಷ್ಟು ಮಿಲಿಮಿಟಿರ್‌ ಎತ್ತ ರಕ್ಕೆ ತಳ್ಳಲ್ಪಡುವುದು ಎಂಬುದನ್ನು ತೋರಿ ಸುತ್ತ ತಃ ಸಾಮಾನ್ಯ ವಾಗಿ ನಿರೋಗಿ ಮನುಷ್ಯ ನರಕ್ಕದ ಒತ್ತ ಡ ಸಿಸ್ಟೋಲಿಕ್‌ ೧೨೦ ಸ ಡಾಯ ಸ್ಟೊ ಲಿಕ್‌ ೮೦ ಇರಬೇಕೆಂದು ಲೆಕ್ಕ, (ಇದನ್ನು ೧೨೦/೮೦ ಎಂದು ಬರೆಯುತ್ತಾರೆ.) ವು ಇದಕ್ಕಿ ತ ಬಹಳ ಹೆಚ್ಚು ಅಂಕೆಗಳನ್ನು ತೋರಿ ಹೂಸ ಶೋಧಗಳು ಸಿದರೆ ಅದನ್ನು “ರಕ್ತದ ಅತಿ ಒತ್ತಡ" ಅಥವಾ ಕೇವಲ“ ರಕ್ತ ದ ಒತ್ತ ಡ” ಎನ್ನು ವ್ರದು ರೂಢಿ. ಆದರೆ ನಾವು "ಉತ್ತ ಗಗ ಅಥವಾ ಬಲ ವಾದ ಚಟುವಟಿಕೆಯಲ್ಲಿದ್ದಾಗ ರಕ್ತದ ಒತ್ತಡ ತಾತ್ಕಾಲಿಕವಾಗಿ ಹೆಚ್ಚುತ್ತದೆಂಬುದನ್ನು ಮರೆ ಯಬಾರದು. ಆದ್ದರಿಂದ ಯಾವಾಗಾದರಕೊಮ್ಮೆ ೧೪೦೯೫ ಒತ್ತಡ ಕಂಡುಬಂದರೆ ಅದು ರಕ್ತದ ಒತ್ತಡವಲ್ಲ. ಬದಲಿಗೆ ವರ್ಷದುದ್ದಕ್ಕೂ ೧೬೦೯೦ ಅಥವಾ ೧೬೦/೧೦೦ ಒತ್ತಡ ಕಾಣಿಸಿಕೊಂಡರೆ ನಿಮಗೆ ಬಹುಶಃ ರಕ್ತದ ಒತ್ತಡ ರೋಗ ಪ್ರಾರಂ ಭವಾಗಿದೆಯೆಂದು ಡಾಕ್ಟರರು ಎಣಿಸುತ್ತಾರೆ. ರಕ್ತದ ಒತ್ತಡದ ಅಪಾಯಕರ ಮಟ್ಟಿ ಯಾವುದು? ನಿಗದಿಯಾಗಿ ಹೇಳಲು ಬಾರದು. ಇದು ಅವ- ರವರ ಪ್ರಕೃತಿಯನ್ನು ಅವಲಂಬಿಸಿದ ಮಾತು. ರಕ್ತದ ಒತ್ತಡ ಕೋಗವನ್ನು ಅಂಕೆಗಳಿಂದ ಅಳೆ ಯದೆ ' ಅದು ಶರೀರದ ರಕ್ತವಾಹಿನಿಗಳಿಗೆ ಉಂಟುಮಾಡುವ ಧಕ್ಕೆಯಿಂದ ಅಳೆಯಬೇಕಾ ಗುತ್ತದೆ. ಕೆಲವರು, ವಿಶೇಷವಾಗಿ ಮುಟ್ಟು ನಿಂತ ಹೆಂಗಸರು, ೧೮೦ ರಷ್ಟು ಹೆಚ್ಚು ಒತ್ತಡ ಎದ್ದ ರೂ ಯಾವ ಕಷ್ಟವೂ ಇಲ್ಲದೆ ೭೦-೮೦ ಆಸಾಯ್‌ ಡೈಜೆಸ್ಟ್‌ *. ಮತ್ತು *ಟುಡೇಸ್‌ ಹೆಲ್ಮ್‌* ಆಧಾರದಿಂದ ೪೪ ಇಂಡ ತಿ ಖಿ ರಕ್ತದ ಒತ್ತಡ: ಹೊಸ ಶೋಧಗಳು ೪೫ ವರ್ಷ ಬಾಳುವುದುಂಟು. ಉಳಿದವರಿಗೆ ರಕ್ತದ ಒತ್ತಡದಿಂದ ಸಾವ ಕಾಶವಾಗಿ ರಕ್ತವಾಹಿನಿಗಳಿಗೆ ಧಕ್ಕೆ ಹೆಚ್ಚಾಗಿ ಆಯುಷ್ಯ ಕ್ಷೀಣವಾಗುತ್ತದೆ. ಇದಕ್ಕೆ “ ಹಳೇ ಕ್ರಾನಿಕ್‌) ರಕ್ತದ ಒತ್ತಡ” ಎನ್ನುತ್ತಾರೆ. ಅವರು ಕೊನೆಗೆ ಮಿದುಳಿನಲ್ಲೋ ಹೃದಯ.ದಲ್ಲೊ ರಕ್ತದ ಗಟ್ಟಿ ಸಿಕ್ಕಿಕೊಂಡು ಇಲ್ಲವೆ ರಕ್ತಸ್ರಾವ ವಾಗಿ ಸಾಯುತ್ತಾರೆ. ಇನ್ನು ಕೆಲವರಿಗೆ ಮೂತ್ರ ಪಿಂಡಗಳು ಕೆಟ್ಟು ಅಥವಾ ಹೃದಯ ದುರ್ಬಲವಾಗಿ ಅವು ಕೊನೆಗೆ ಕೇಲಸ ಮಾಡಲಾರದೆ ನಿಂತುಹೋಗುವುದರಿಂದ ಮರಣವೊದಗಬಹುದು. ಇನ್ನೊಂದು ತರಹದ ರಕ್ತದ ಒತ್ತಡದಲ್ಲಿ ೪೦-೫೦ ವಯಸ್ಸಿನೊಳಗೇ ರೋಗ ರಭಸದಿಂದ ಮುಂದೊತ್ತಿ ಒತ್ತಡ ೨೦೦, ೨೫೦, ೩೦೦ರ ವರಿಗೂ ಏರಿಕೆಲ ವಾರ ಅಥವಾ ತಿಂಗಳುಗಳ ಅವಧಿಯಲ್ಲೆ ಕೋಗಿಯನ್ನು ಕೊಲ್ಲಬಹುದು ಇಲ್ಲವೆ ಯಾವ ಕೆಲಸಕ್ಕೂ ಬಾರದಂತೆ ಮಾಡಿ ಬಿಡಬಹುದು. ಇದಕ್ಕೆ “ಉಗ್ರ ರಕ್ತದ ಒತ್ತಡ” ಐಂದು ಹೆಸರು. ರಕ್ತದ ಒತ್ತಡಕ್ಕೆ ಕಾರಣವೇನು? ಹಲವು ಕಾರಣಗಳಿವೆ. ತೀರ ಈಚೆಗಿನ ಸಂಶೋಧನೆಗಳ ಫಲವಾಗಿ ಕೋಗವಿಜ್ಞಾ ನಿಗಳು ಈಗ ರಕ್ತದ ಒತ್ತಡವು ನಿಜವಾಗಿ "ದೆ ರೋಗವಲ್ಲ, ಹಲವು ರೋಗಗಳು ಎಂದು ನಂಬ ತೊಡಗಿದ್ದಾರೆ. ಅವರು “6ಕ್ತದ ಒತ್ತ ಡದ ಕಾರಣಗಳನ್ನು ನಾಲ್ಕು ಪ್ರಮುಖ ವಿಭಾಗಗಳಾಗಿ ಮಾಡಿದ್ದಾ ಕ ೧. "ಹತ್‌. ಧಮನಿಗಳಿಗೆ ಸಂಬಂಧಿಸಿದ್ದು. ಉದಾ - "ಮಹಾಪಧಮನಿ ( ಎಯಾರ್ಟ ಯಲ್ಲಿ ತಡೆಯುಂಟಾಗುವುದು. ೨. ಗ್ರಂಥಿಗಳಿಗೆ ಸ ಸಂಬಂಧಿಸಿದ್ದು. ಉದಾ- “ಆಡ್ರೆನಾಲ್‌ ಗ್ರಂಥಿಯಲ್ಲಿ ವ್ರಣಗಳಾಗುವುದು. ೩. ನರವಿಕಾರಕ್ಕೆ ಸಂಬಂಧಿಸಿದ್ದು. ಲ ಮೂತ್ರಪಿಂಡಗಳ ದೋಷಕ್ಕೆ ಸಂಬಂಧಿ ಸಿದ್ದು. ಮೂತ್ರಪಿಂಡಗಳ ವಿಕಾರವು “ ಉಗ್ರ? ರಕ್ತದ ಒತ್ತಡದಲ್ಲಿ ದೊಡ್ಡ ಪಾತ್ರ ವಹಿಸು ತ್ತದೆಂಬುದು ನಿಜವೆ? ಹೌದು. ಈಚಿಗಿನ ಸಂತೋಧನೆಗಳು ಮತ್ತಾವ ಕಾರಣಕ್ಕಿಂತಲೂ ಮೂತ್ರಪಿಂಡ ವಿಕಾರಗಳು ಹೆಚ್ಚು ರಕ್ತದ ಒತ್ತಡ ಪ್ರಕರಣ ಗಳಿಗೆ ಕಾರಣವಾಗಿವೆಯೆಂಬುದಕ್ಕೆ ಪುಷ್ಟ ಕೊಟ್ಟಿವೆ. ಚಿಕಾಗೋನಲ್ಲಿ ಉಗ್ರ ರಕ್ತದ ಒತ್ತಡದಿಂದ ಸತ್ತ ೨೯ರಿಂದ ೭೮ ವರೆಗಿನ ವಯ ಸ್ಸಿನ ೩೫ ರೋಗಿಗಳ ಮರಣೋತ್ತರ ಪರೀಕ್ಷೆ ಮಾಡಿದಾಗ ಅವರಲ್ಲಿ ಪ್ರತಿಯೊಬ್ಬನಿಗೂ ಒಂದಲ್ಲ ಒಂದು ಬಗೆಯ, ಕೆಲ ವೇಳೆ ಹಲವು ಬಗೆಯ, ಮೂತ್ರಪಿಂಡ ರೋಗಗಳಿದ್ದದ್ದು ಸಿದ್ಧ ವಾಯಿತು. ಅವು ನಾನಾ ಪ್ರಕಾರದ ರೋಗಾಣುಗಳಿಂದ ಉಂಟಾದ ವಿಕಾರಗಳೇ ಆಗಿದ್ದವು. ರೋಗಾಣುಗಳು ಅಲ್ಲಿ ಹೇಗೆ ತಲು ವಿದವೆಂದು ತಿಳಿದಿಲ್ಲ ರಕ್ತದ. ಮೂಲಕ ಹೋಗಿರಬಹುದು ಅಥವಾ ಮೂತ್ರಾಂಗಗಳ ಮೂಲಕ ಸಾಗಿರಬಹುದು; ಗಂಟಲಿನ ಬಾಕ್ಸಿಲಿ ನಲ್ಲಿ ಸೇರಿಕೊಂಡ ಕೋಗಾಣುಗಳು ಕೂಡ ಅಲ್ಲಿಗೆ ತಲುಪಿರಬಹುದು. "ಮೂತ್ರಪಿಂಡಗಳಲ್ಲಿ ರಕ್ತದ ಒತ ತೃಡವನ್ನು ಹೆಚ್ಚಿಸ ಸಲು ಪ್ರೇರಣೆ. ಕೊಡುವ ಗು ಟ್‌ ಎಂಬ ಪದಾರ್ಥವನ್ನು ರಕ್ತದಲ್ಲಿ ಹುಟ್ಟುವಂತೆ. ಮಾಡುವ ಜು ಎಂಜೈ ಮು ಗು ಹುಟ್ಟು ತ್ತದೆಂದು ಸಾಟಿ ನಂಬಿದ್ದಾರೆ. ಆಂಜಯೋಟಿತ್ಸಿ ನನ್ನು ಮನು- ಷ್ಕ ರಿಗೆ ಇಂಜಕ್ಕ ನ್‌ ಕೊಟ್ಟಾ ಚ ರಕ್ತ ದ ಒತ್ತಡ ಪ್ರ ಚಂಡವಾಗಿ 'ಏರುತ್ತ ದೆ. ಸಾಮಾನ್ಯವಾಗಿ. ದ ಪೆರಾರ್ಥವನ್ನು ನಾಶಮಾಡುವ ಶಕ್ತಿಯೂ ೪೬ ಕಸ್ತೂರಿ, ಫೆಬ್ರುವರಿ ೧೯೬೧ ಮೂತ್ರ ಪಿಂಡಕ್ಕೆ ಇದೆ... ಆದಕಿ ರುಗ್ಗೆ ವಾದ ಮೂತ ್ರಪಿಂಡವು ಈ ಶಕ _ಯನ್ನು ಹೇಗೋ ಘೆ ದುಕೊಳ್ಳು ತ್ತಿರಬೇಕೆಂದೂ ಆದ್ದರಿಂದ ರಕ್ತದ ಒತ್ತಡ ಏರುತ್ತದೆಂದೂ ಊಹಿಸಿದ್ದಾಕೆ. ರಕ್ತದ ಒತ್ತಡದಲ್ಲಿ ಅನುವಂಶಿಕತೆಯ ಪಾತ್ರವೇನು? ಸ್ವಲ್ಪವಾದರೂ ಪಾತ್ರವಿದ್ವಂತೆ ಕಾಣುತ್ತದೆ. ಲಂಡನ್ನಿನ ೩೦೦ ಬಸ್‌ ಡ್ರೈವರರ ರಕ್ತದ ಒತ್ತಡವನ್ನೂ ಅವರ ಪೂರ್ವಜರ ಚರಿತ್ರೆ ಯನ್ನೂ ಪರಿಶೀಲಿಸಿದಾಗ ರಕ್ತೆದ ಒತ್ತಡವಿಲ್ಲ ದವರ ತಂದೆ ತಾಯಿಗಳು ೬೫ ಅಥವಾ ಅದಕ್ಕೂ ಹೆಚ್ಚು ಬದುಕಿದ ದೀರ್ಫಾಯುಷಿಗಳಾಗಿದ್ದ ಕೆಂದೂ ರಕ್ತದ ಒತ್ತ ಡದಿಂದ ಬಳಲುವವರ ತಂದೆ ತಾಯಿಗಳಲೊ ಬ್ಬರಾದರೂ ೪೦ ರಿಂದ ೬೪ ನೇ ವಯಸ್ಸಿ ನೊಳಗೆ ಸತ್ತಿದ್ದ ರಿಂದೂ ಕಂಡು ಬಂತು. ಆದ್ದ ಗಸಿ ರಕ್ತದ ಬತ್ತ ಡದ ಪ್ರಶ್ನೆ ಯನ್ನು ಬಿಡಿಸುವಾಗ "ದು ಡಾಕ್ಟ ಗ ರೋಗಿಯ ಇತಿಹಾಸದೊಡನೆ ಅವನ ರ್ಜಜಕ ಇತಿಹಾಸವನ್ನೂ ವಿಚಾರಿಸಿಕೊಳ್ಳೆ ಬೇಕಾಗು- ವುದು. ಇಂದಿನ ಜೀವನದ ಚಿಂತೆ.ಕಾತರಗಳ ಒತ್ತ ಡನೇ ಇಂದು ಹಿಂದಿಗಿಂತ ಹೆಚ್ಚು ರಕ್ತದ ಒತ್ತಡದ ರೋಗಿಗಳುಂಬಾಗಲು ಕಾರಣ ನೆಂಬುದು ನಿಜವೆ? ಚಿಂತೆ ಕಾತರಗಳ ಒತ್ತಡವು ರೋಗವಿದ್ದಲ್ಲಿ ಅದು ಉಲ್ಭಣಿಸಲು ಕಾರಣವಾಗುವುದು ನಿಜ. ಆದರೂ ರೋಗಿಗಳ ಸಂಖ್ಯೆ ಹೆಚ್ಚಾಗಲು ಅದೇ ಕಾರಣವೆಂಬ ನಂಬಿಕೆಗೆ ಆಧಾರವಿಲ್ಲ. ಆಯಾ ಕಾಲದ ಜನರಿಗೆ ಅಂದಂದಿನ ಜೀವನದ ಒತ ಡಗಳು ಇದ್ದೇ ಇದ್ದವೆಂದು ಕ್ಲೀವ್‌ಲ್ಯಾಂಡ್‌ ತ ನಿಕಲ್‌ ಫೌಂಡೇಶನ್ನಿನ ಡಾ. ಅರ್ವಿನ್‌ ಪೇಜರು ನಮ್ಮ ಗಮನಕ್ಕೆ ತಂದುಕೊಟ್ಟಿದ್ದಾರೆ. 3 ಆದರೆ ಒತ್ತಡವೆಂಬುದು ಬಲು ಅಸ್ಪಷ್ಟ ಶಬ್ದ ಒಬ್ಬ ರಿಗೆ ಒತ್ತಡವಾಗಿದು ದನ್ನು ಇನ್ನೂ ಬ್ಬರು | ತೆಗೆದುಕೊಳ್ಳ ಗ ಆದ್ದ. ೫ ಇಲ್ಲಿಯೂ ಅವನವನ ಪ್ರ ಕೃ ತಿಯ ಮುಖ್ಯ. ಅಂದಾಕ್ಷಣ ಚಿಂತೆ ತಾತಿಕಗಳು ಯಾರಿಗಾ ದರೂ ಹಿತವುಂಟುಮಾಡುತ್ತವೆಂದು ಯಾರೂ ತಿಳಿದುಕೊಳ್ಳಬಾರದು. ಸುಲಭವಾಗಿ ಉದ್ವೇಗಗೊಳ್ಳುವ ಮತ್ತು ಅತಿಶಯ ಚಟುವಬಕೆಯುಳ್ಳ ಜನರು ರಕ್ತದ ಒತ್ತಡಕ್ಕೆ ಹೆಚ್ಚು ತುತ್ತಾಗುವ ರೆಂಬುದು ನಿಜವೆ? ಡಾ. ಪೇಜರ ಅಭಿಪ್ರಾಯದಲ್ಲಿ ಇಂದೂ ಸಂದಿಗ್ಧ ವಾದದ್ದೆ(. ಅನೇಕ (೫1/43 ಮತ್ತು ಅತಿರೇಕ ಕಿ ಕ್ರಿಯಾಶೀಲ ಜನರು ರಕ್ತದ ಒತ್ತ ಡಕ್ಕೆ ತುತಾ ನರಸು ಅನು ಭವಸಿದ್ಧ 1 ವಸ್ತು ಖ್ಭ ತಿಯೆಂದರೆ, ಆಗಲೆ ಹೇಳಿದ ಹಾಗೆ, ರಕ್ತದ ಒತ್ತ ಡದ ಕಾರಣಗಳಲ್ಲಿ ನರಗಳ ದೋಷವು ಒಂದು ಮಾತ್ರ ; ಅಧಿಕಾಂಶ ರೋಗಿ ಗಳಲ್ಲಿ ಮೂತ್ರಪಿಂಡದ ದೋಷವು ಪ್ರಮುಖ ಕಾರಣವಾಗಿರುತ್ತದೆ. ಆದಕೆ ಉದ್ಯೇಜನೀಯ ತೆಯೂ ಮಿತಿಮೀರಿದ ಚಟಿವಟಿಕೆಯೂ ಈ ಕೋಗಿಗಳಿಗೆ ಹಿತವೆಂದು ಭ್ರಮಿಸಲಾ ಗದು. ಸ್ಥೂಲಕಾಯಕ್ಕೂ ರಕ್ತದ ಒತ್ತಡಕ್ಕೂ ಸಂಬಂಧವುಂಟಿ? ಸ್ವಲ್ಪ ಮಟ್ಟಿಗೆ ಇದೆ. ಸರಾಸರಿಯಲ್ಲಿ ಕೊಬ್ಬಳ ಳ್ಳ ಸ್ನ್ಕೂ ಗೆ ಕಾಇಯದ ಜನರು ಸ್ವಾಭಾ ಬ ವಿಕವಾಗಿಯೆ ತೆಳ್ಳನ್ನ ಮೆಯ್ಕ್ಯ ಟ್ಬಿನ ಜರು 1 ರಕ್ತದ ಒತ್ತ ಡವುಳ್ಳೆ ಸ! ಸಂಭವ ತರವಾಗಿದೆ. ಆದಕೆ ದು ಸರಾಸರಿ. ದಪ್ಪನಾಗಿ ರುವವರಿಗೆಲ್ಲ ರಕ್ತದ ಒತ್ತಡವಾಗುತ್ತದೆಂದು ಇದರ ಅರ್ಥವಲ್ಲ. ತ ಸಿ ಚೆ 2 ಷ್ಠ ಹ "ಹ. ಇದ್ಲಿ | ಠ್‌ ಶೋ ಎ 'ಸೇವಿಸಬೇಕು. ರಕ್ತದ ಒತ್ತಡದಿಂದ ಶರೀರಕ್ಕೆ ಹೇಗಾಗುತ್ತದೆ? ಧಕ್ಕೆ ಹೃ ದಯವು ಬಲು ಗಟ್ಟಿ ಯಾದ ಯಂತ್ರ. ಆದರ ಅದು ಒಂದು ನಿಶ್ಚಿ ತ 'ಶೇಗಮಿತಿಯೊಳಗೆ ದುಡಿಯಲು ಸ ರಕ್ತದ ಒತ್ತಡ ಹೆಚ್ಚಿ ದರಿ ಹೈ ದಯ ಹೆಚ್ಚು ಬಲವಾಗಿ, ಹೆಚ್ಚು ವೇಗದಿಂದ ಜು ಮಾಡಬೇಕಾಗುತ್ತ ದೆ. ಡ್‌ ರಿಂದ ಅದರ ಗಾತ್ರ ಹೆಚ್ಚಿ ಸ್ನಾಯುಗಳು ಹೆಚ್ಚು ಬಲಿಷ್ಠವಾಗುತ್ತವೆ. ರಕ್ತ ಅತಿ ವೇಗದಿಂದ ರಕ್ತವಾಹಿನಿಗಳಲ್ಲಿ ಹರಿಯುವುದರಿಂದ ಅಂಗಾಂ ಗಗಳಲ್ಲಿರುವ ಸೂಕ್ಷ್ಮ ತರಳೆ ರಕ್ತನಾಳಗಳು ಅದನ್ನು ತಡೆದುಕೊಳ್ಳಲಾರದೆ ಹಾಳಾಗುವವು. ವಿಶೇಷವಾಗಿ ಮಿದುಳು ಮತ್ತು ಕಣ್ಣುಗಳ ರಕ್ತ ವಾಹಿನಿಗಳು ಧ್ವಂಸಗೊಳ್ಳುವವು. ಹೃದಯ ಕೂಡ ತನ್ನ ಕೆಲಸದ ಭಾರವನ್ನು ತಾಳಲಾರದೆ ಸಂಭಿತವಾಗಬಹುದು. ಹಾಗೆಯೆ ಮೂತ್ರ ಪಿಂಡಗಳೂ *ಕೆಡುವವು. ರಕ್ತದ ಒತ್ತಡದ ರೋಗಿಗಳಿಗೆ ಏನು ಪಥ್ಯ ಹಿತಕರ? ರಕ್ತದ ಒತ್ತಡದ ರೋಗಿಗಳು ಕಡಿಮೆ ಕೊಬ್ಬು ಮತ್ತು ಕಡಿಮೆ ಉಪ್ಪು ಇರುವ ಆಹಾರ ೨೦ ವರ್ಷಕ್ಕಿಂತಲೂ ಹೆಚ್ಚು ತಾಲ ಬಾಸ್ಟನ್ನಿನ ೪೫೩, ರೋಗಿಗಳನ್ನು ಲಕ್ಷಿ ಸಿದ ಡಾ. ರೋಟರ್ಟ್ಮ ಸ್ಪರ್ಲಿಂಗ” ಪಾಮರರು ಇದನ್ನು ಅನೇಕ ರಾಮಬಾಣ್‌ೌಷಧಿಗಳ ಈ ಕಾಲ ದಲ್ಲಿಯೂ ಅಗತ್ಯ ಪಥ್ಯವೆಂದು ತೀರ್ಮಾನಿಸಿ ದ್ಧಾಕೆ. ಕೊಬ್ಬು ಸೂಲ ಕಾಯಕ್ಕೆ ಕಾರಣವಾ ಗುತ್ತದೆ ; ಮತ್ತು ಸ್ಫೂಲಕಾಯವರಿಗೆ ರಕ್ತದ ಒತ್ತ ಡ ಆಗುವ ಸಂಭವ ಜಾಸ್ತಿ. 'ಉಪ್ಪು ಮಿತವಾಗಿ ಸೇವಿಸಿದಕೆ ರಕ್ತ ದ ಒತ್ತ ಡಕ್ಕೆ ತಕ 6 ಹೇಳರು ಬಾರ ದಿದ್ದ ರೂ ಕಡಿಮೆ ಉಪ್ಪು ತಿನ್ನುವ ದೇಶಗಳಿ ರಕ್ತದ ಒತ್ತಡ: ಹೊಸ ಶೋಧಗಳು ೪೭ ಗಿಂತ ಅಧಿಕ ಉಪ್ಪೈ ಬಳಸುವ ದೇಶಗಳಲ್ಲಿ ರಕ್ತದ ಒತ್ತಡ ಕೋಗದ ಪ್ರಮಾಣ ವಿಶೇಷ ವಾಗಿರುವುದನ್ನು (ಉದಾ- ಜಪಾನ್‌) ನಾವು ಅಲಕ್ಷಿಸುವಂತಿಲ್ಲ. ಉಪ್ಪನ್ನು ವರ್ಜಿಸಬೇಕೆಂಬ ಹಳೇ ನಿಯಮ ಇಂದಿಗೂ ಅಬಾಧಿತವಾಗಿದೆ. ರಕ್ತದ ಒತ್ತಡವನ್ನು ನಿವಾರಿಸುವಲ್ಲಿ ಶಸ್ತ್ರ ಕ್ರಿಯೆಯನ್ನುಪಯೋಗಿಸಬಹುದೆ ? ಕೆಲ. ಮಾದರಿಯ ಪ್ರಕರಣಗಳಲ್ಲಿ ಉಪ ಯೋಗಿಸಬಹುದು. ಈ ಹಿಂದೆ ಹೇಳಿದ ನಾಲ್ಕು ಕಾರಣಗಳಲ್ಲಿ ಗ್ರಂಥಿಗಳಲ್ಲಿ ವ್ರಣ ಮತ್ತು ಮಹಾಪಧಮನಿಯಲ್ಲಿ ತಲೆದೋರಿದ ಅಡೆತಡೆ ಗಳನ್ನು ಶಸ್ತ್ರ ಕ್ರಿಯೆಯಿಂದ ನಿವಾರಿಸಲು ಸಾಧ್ಯ ವುಂಟು. ಮೂತ್ರಪಿಂಡಗಳಿಗೆ ಹೋಗುವ ರಕ್ತ ನಾಳಗಳಲ್ಲಿ ಗಾಯಗಳಿರುವುದರಿಂದಲೂ ರಕ್ತದ ಒತ್ತ ಡವಾಗುತ್ತ ದೆಂದು. ಆಗಲೆ ಹೇಳಿದೆ. ಇದನ್ನೂ ಶಸ್ತ್ರ ಕ್ರಿಯೆಯಿಂದ ಹಿಡಿತಕ್ಕೆ ತರ ಳನು ಔಷಧ ಶಾಸ್ತ್ರವು ರಕ್ತದ ಒತ್ತಡವನ್ನು ಅಂಕೆಯಲ್ಲಿಡುವಲ್ಲಿ ಎಷ್ಟು ಪ್ರಗತಿ ಹೊಂದಿದೆ? ಹತ್ತು ವರ್ಷದ ಹಿಂದಿದ್ದುದಕ್ಕಿಂತ ಇಂದು ಅಸಾಧಾರಣ ಪ್ರಗತಿಯಾಗಿದೆ. ಬೇಕೆ ಬೇಕೆ ಬಗೆಯ ರಕ್ತದ ಒತ್ತಡಕ್ಕೆ ಬೇಕೆ ಬೇಕೆ ಔಷಧ ಗಳು ಇಂದು ಡಾಕ್ಟರನ ಬತ್ತಳಿಕೆಯಲ್ಲಿವೆ. ಕ] ಶಾಂತಗೊಳಿಸುವ ಮೂಲಕ ಒತ್ತಡವನ್ನು ಸುವ ಔಷಧಗಳು ಕೆಲವು; ಮೂತ್ರ ಗ ಹೆಚ್ಚು ಉಪ ನ್ನು ಹೊರ ತಳು ನವು ಕೆಲವು, ಒಂದಲ್ಲ, ಬಹು *ಾರಣಗಳಿಂದ ರಕ್ತದ ಒತ್ತಡ ಉತ್ಪ ನ್ನವಾಗುವುದೆಂದ ಮೇಲೆ ಡಾಕ್ಟ ರರು ಆಯಾ "ಗಿದ ವಿಶಿಷ್ಟ ಪ ್ರಕರಣವನ್ನು ಅಭ್ಯಸಿಸಿ ಈ ಔಷಧ ಶ್ರೇಣಿಯಲ್ಲಿ ವನಿಗೆ ಓಡಿ ೪೮ ಕಸ್ತೂರಿ, ಫೆಬ ಸುವ ಒಂದು ಅಥವಾ ಹೆಚ್ಚನ್ನು ಆರಿಸಿಕೊಂಡು ಚಿಕಿತ್ಸೆಯನ್ನು ಸಾಗಿಸಬಹುದಾಗಿದೆ. ಭಾರತದ ಸರ್ಪಗಂಧೆಯಿಂದ ತಯಾರಿಸಿದ ಸರಿನಾ ಮೊದಲಾದ ಹಲವು ಔಷಧಗಳ ಹೆಸ ರರಿಯದ ರೋಗಿ ಇಂದು ಇರಲಾರ. ನರಮೂಲ ವಾದ ರಕ್ತದ ಒತ್ತ ಡದ ರೋಗಿಗಳಿಗೆ ಇವು ವರಪ ಪ್ರದಾನದಂತಾಗಿವೆ. ಈಗ ಅದರಿಂದಲೇ ತಯಾಕಿಸಿದೆ ಇನ್ನೊಂದು ಔಷಧ ಬಂದಿದೆ. ಸೈಕೋಸಿಂಗೋಪಿನ್‌ ( ಸಿಂಗೋಸರ್ಪ೯) ಎಂಬೀ ಔಷಧವು ಮಿದುಳು ಲಾ ನರಗಳನ್ನು ಮಂದಗೊಳಿಸದೆನೆ (ಕೆಲ ಸರ್ಪಗಂಧಾ ಔಷಧ ಗಳು ಕೋಗಿಯನ್ನು " ಮಬ್ಬು” ಗೊಳಿಸುತ್ತವೆ.) ರಕ್ತದ ಒತ್ತಡವನ್ನು ಇಳಿಸಲು ಶಕ್ತವಾಗುತ್ತ ವೆಂದು ತಿಳಿದಿದೆ. ಬ ಥಿಯಾಜೈಡ್‌ ಜನ್ಮ” ವಾದ ಕೆಲ ಹೊಸ ಔಷಧಗಳು ಮೂತ್ರಪಿಂಡಗಳ ಮೇಲೆ ಪರಿ ಕಾಮಮಾಡಿ ಪ್ರಯೋಜನ ಕೊಡುತ್ತವೆ. ಇವು ಗಳ ಶೆಲಸ ಮೂತ್ರಪಿಂಡಗಳಿಂದ ಹೆಚ್ಚು ಉಪ್ಪನ್ನು ಹೊರಪಡಿಸುವುದಾಗಿದೆ. ನೂರಕ್ಕೆ ಐವತ್ತರಷ್ಟು ಪ್ರಕರಣಗಳಲ್ಲಿ ಇವು. ರಕ್ತದ ಒತ್ತಡವನ್ನು ಸಾಮಾನ್ಯ ಸ್ಥಿತಿಗಿಳಿಸಲು ಸಮರ್ಡ ವಾಗಿವೆಯೆಂದು ಅಮೇರಿಕದಲ್ಲಿ ಇದನ್ನು ಪಯೋ ಗಿಸಿದ ಆಸ್ಪತ್ರೆಗಳು ವರದಿ ಮಾಡಿವೆ. ಮೊನೋ ಅಮೈನ್‌ ಆಕ್ಸಿಡೇಸ್‌ (11/10) ಎಂಬ ಇನ್ನೊಂದು ಔಷಧ ಮಿದು ಳನ್ನು ಚುರುಕುಗೊಳಿಸುತ್ತದೆ; ಹೀಗೆ ಮಾಡುವ (೮ ವರಿ ೧೯೬೧ | ಔಷಧಗಳು ರಕ್ತದ ಒತ್ತಡ ಹೆಚ್ಚಿ ಸುತ್ತವೆಂಬ. ಒಕೆ ಇದೆ; ಇದು ಮಾತ್ರ ಸಂಗಡಲೇ ರಕ್ತದ ಒತ್ತಡವನ್ನಿಳಿಸುತ್ತದೆ. ಇದು ಹೇಗಾಗುತ್ತದೆಂದು ಇನ್ನೂ ಸಂಶೋಧಕರಿಗೆ ತಿಳಿಯದು. ಆದರೆ ಥಿಯಾಜೈಡ್‌ ಜನ್ಯ ಔಷಧಗಳೊಡನೆ ಉಪ ಯೋ(ಗಿಸಿದರೆ ಅದು ಇನ್ನೂ ಹೆಚ್ಚು ಸಫಲವಾ- ಗುತ್ತದೆಂದು ಅನುಭವಕ್ಕೆ ಬಂದಿದೆ.* ಛ್‌ ರಕ್ತದ ಒತ್ತಡದ ಮೇಲೆ ಸಂಪೂರ್ಣ ನಿಜಯ ದೃಷ್ಟಿ ಪಥದಲ್ಲಿದೆಯೆ? ಯುದ್ಧ ಇನ್ನೂ ಮುಗಿದಿಲ್ಲ. ಆದರೆ ವಿಜಯ ಖಂಡಿತವಾಗಿದೆ. ಅನೇಕ ಔಷಧಗಳಿದ್ದರೂ ರಕ್ತದ ಒತ್ತಡವನ್ನು ಸಂಪೂರ್ಣ ಗುಣಪಡಿಸ: ಬಲ್ಲವು ಇನ್ನೂ ದೊರೆ ತಿಲ್ಲವೆಂಬುದು ನಿಜ. ಆದರೆ ಕೋಗದ ಸ್ವರೂಪ ಅರ್ಥವಾಗುತ್ತ ಬಂದಿದೆ. ಉಗ್ರ ರಕ್ತ ದ ಒತ್ತಡದ ಕಾರಣಗಳಲ್ಲಿ ಮೂತ್ರ ಪಿಂಡ ವಿಶಾರಕ್ಕಿ ರುವ ಮಹತ್ವ ದ ಒಬ ತಿಕು ದೊಡ್ಡ ಪ್ರಗತಿಯಂದೆ! "ಭಾವಿಸಲ್ಪ ಟ್ಟ ದೆ ಮೂತ್ರ ರಿಂಡವನ್ನು ಕೋಗಾಣುಗಳು ಮುತ್ತು ವುದು ಎಲ್ಲಿಂದ, ಹೇಗೆ ಎಂದು ತಿಳಿದರೆ ಅದನ್ನು ತಡೆದು ಕೋಗವನ್ನು ಗುಣಪಡಿಸುವ, ಅಥವಾ- ಅದು ಬಾರದಂತೆ ಮಾಡುವ ಆಸೆ. ಬಲಗೊಳ್ಳು ತ್ತದೆ. 3 * ಈ ಔಷಧಿಗಳು ಭಾರತದಲ್ಲಿ ಇನ್ನೂ ಪೇಟಿಗೆ. ಬರಬೇಕಷ್ಟೆ. ಕತ್ತೆ ಯೊಂದನ್ನು ಒಜಡಿದುಕೊಂಡು ಒಬ್ಬ ಹುಡುಗ ಒಂದು ಸೈನಿಕ ಶಿಬಿರದ ಬಳಿ ಹೋಗುತ್ತಿದ್ದಾ | ಅವನನ್ನು ಗೇಲಿ ಟು ಒಬ್ಬ ಸೈನಿಕ «ಯಾಕೊ, ನಿನ್ಫ ತಮ ನ ಕುತ್ತಿ “ಗೆ ಅಷ್ಟು ಆಗಸಕೆ ಹಗ್ಗ ಓಿಗಾರುಬ! 3 ಎಂದು ಕೇಳಿದ. 4 ಅವನು ಸೈನ್ಯವನ್ನು ಸೇರದಿರಲೆಂದು? ಹುಡುಗ ಉತ್ತರವಿತ್ತ. ೬. ಶಾಲೆಯಲ್ಲಿರುವಾಗಲೇ ಹುಡುಗ-ಹುಡುಗಿಯರ ಏಕಾಂತನಿಹಾರ ಪ್ರಾರಂಭವಾಗುತ್ತದೆ ಅಮೇರಿಕದಲ್ಲಿ *ದ್ರೇಟಿಂಗ್‌' ಈುವರಾರಿ ರೇವಾ ದತ್ತ ತ 0ಏತ್ಮ ದೇಶದಲ್ಲಿ ಪ್ರೇಮ ವಿವಾಹಗಳು ತೀರ ಅಪರೂಪವಾಗಿದ್ದರೆ ಪಾಶ್ಚಾತ್ಮ ದೇಶಗಳಲ್ಲಿ ಅವು ತೀರ ಸಾಮಾನ್ಯವಾದವು. ತಂದೆ-ತಾಯಿ ಗಳು ಅಲ್ಲಿ ಮಕ್ಕಳ ಲಗ್ನವನ್ನು ನಿಶ್ಚಯಿಸುವುದೆ ಇಲ್ಲ. ಅಲ್ಲಿಯ ಸಮಾಜದ ರೀತಿ ಈ ಪದ್ದತಿಗೆ ಅನುಕೂಲವಿದೆ. ನಮ್ಮಲ್ಲಿಯಂತೆ ತರುಣ- ತರುಣಿಯರು ಒಂದೆಡೆ ಸೇರಿದೊಡನೆ ಅವರ ಬಗ್ಗೆ ಕೆಟ್ಟ ಕಲ್ಪನೆ ಮಾಡಿಕೊಳ್ಳುವ ಪರಿಪಾಠ ಅಲ್ಲಿಲ್ಲ. ಪ್ರೇಮ ವಿವಾಹ ಒದಗಿ ಬರಲು ಪರಸ್ಪರ ಪರಿಚಯ, ಸ್ನೇಹ, ಸಹವಾಸಗಳು ಅಗತ್ಯವಾ ಗಿವೆ. ಇವನ್ನು ತರುಣ-ತರುಣಿಯರಿಗೆ ಒದಗಿ ಸುವ, ಅವರು ಪರಸ್ಪರ ಮನಬಂದವರನ್ನು ಆರಿಸಿಕೊಂಡು ವಿವಾಹವಾಗಲು ಅನುಕೂಲ ಮಾಡಿಕೊಡುವ ಒಂದು ಪದ್ಧ ತಿ ಇದೆ. ಅದಕ್ಕೆ “ಡೇಟಿಂಗ್‌” ಏನ್ನುತ್ತಾರೆ. ಮೊದಮೊದಲು ಪರಸ್ಪರ ಭೆಟ್ಟಿ, ಮಾತು ಕಥೆ, ಯಾವುದಾದ ಕೊಂದು ಕಾರಣದಿಂದ ಕೆಲ ಹೊತ್ತು ಒಟ್ಟಿಗಿರು ವುದು ಇವೇ ಮುಂತಾದ ರೂಪದಲ್ಲಿ ಪ್ರಾರಂಭ ವಾದ “ಡೇಟಿಂಗ್‌” ಮುಂದೆ ಅವರಲ್ಲಿ ಸಲಿಗೆ ಬೆಳೆದಂತೆ, ಪರಸ್ಪರ ಆಕರ್ಷಣೆ ಹೆಚ್ಚಾದಂತೆ “ಕೋರ್ಟ್‌ಶಿಪ್‌'ನಲ್ಲಿ ಪರಿಣಮಿಸಿ ಮದುವೆಗೆ ನಾಂದಿಯಾಗುವುದು. ಅಮೇರಿಕೆಯಲ್ಲಿ ಈ ೯ 5.7 “ಡೇಟಿಂಗ್‌ ಹೇಳಿದೆ. ತರುಣ-ತರುಣಿಯರು ಪರಿಜಚಿತರಿರಲಿ, ಅಪರಿ ಚಿತರಿರಲಿ, ಮೊದಲೇ ಸಮಯ ನಿಶ್ಚಯ ಮಾಡಿ ಕೊಂಡು ಪರಸ್ಪರರ ಸಹವಾಸಕ್ಕೆ ಅನುಕೂಲ ಮಾಡಿಕೊಡುವ ಯಾವುದೊಂದು ಕಾರ್ಯಕ್ರಮದ ಸೈರೂಪವೆಂತಿದೆ ಎಂದು ಇಲ್ಲಿ ೫ ಕಸ್ತೂರಿ, ಫೆಬ್ರುವರಿ ೧೯೬೧ ಎನಿಸುವುದು. ತರುಣನೊಬ್ಬ ತರುಣಿಯನ್ನು ಪ್ರತ್ಯಕ್ಷದಲ್ಲಿ, ಇಲ್ಲವೆ. ಫೋನಿನ ಮೂಲಕ ತನ್ನೊಂದಿಗೆ ಅಡ್ಡಾಡಲು ಬರುವಂತೆ ಕೇಳಿಕೊ ಳ್ಭ್ಳುತ್ತಾನೆ. ಹುಡುಗಿ ಒಪ್ಪಿದ ಮೇಲೆ ಆತ ಅವ ಳೊಂದಿಗೆ ವಾಯುವಿಹಾರಕ್ಕೆ ಹೋಗಬಹುದು, ಇಲವೆ ದೇವಾಲಯಕ್ಕೆ ಹೋಗಬಹುದು, ಈಜಲು ಅಥವಾ ಸಿನೇಮಾ ನೋಡಲು ಇಲ್ಲವೆ ಸಂಗೀತ ಕೇಳಲು ಹೋಗಬಹುದು. ಅವಳನ್ನು ನೃತ್ಯಮಂದಿರಕ್ಕೋ ಯಾವ್ರೆದಾದಕೊಂದು ಪಂದ್ಯಾಟ ನಿರೀಕ್ಷಿಸರೋ ಉಪಾಹಾರಕ್ಕೆಂದು ಹೋಟಿಲ್ಲಿಗೊ ಆತ ಕರೆದೊಯ್ಯಬಹುದು. ಒಮ್ಮೆ ಒಬ್ಬಳೊಂದಿಗೆ 'ಡೇಟಿಂಗ್‌' ಆದ ನಂತರ ಇನ್ನೊಬ್ಬಳನ್ನು "ಡೇಟಿಂಗಿ'ಗಾಗಿ ಕೇಳಿ ಕೊಳ್ಳಬಾರದು ಎಂದೇನೂ ಇಲ್ಲ ಯುವಕ ಯುವತಿಯರು ಬೇರೆ ಬೇರೆಯವರೊಂದಿಗೆ 'ಡೇಟಿಂಗ್‌' ಏರ್ಪಡಿಸಿಕೊಳ್ಳಬಹುದು. ತರುಣ ಕೇಳಿದೊಡನೆ ತರುಣಿ ಒಪ್ಪಿಕೊಳ್ಳ ಬೇಕೆಂದೂ ಇಲ್ಲ. ವಿದ್ಯಾರ್ಮಿ ತರುಣರು. ತಮ್ಮ ಸ್ತ್ರೀಸಹೆ- ಪಾಠಿಗಳನ್ನು ಇಲ್ಲವೆ ಅವರ ಸ್ನೇಹಿತೆಯರನ್ನು, ಅಥವಾ ತಮ್ಮ ಸೋದರಿಯರ ಸೆ ಸ್ನೇಹಿತೆಯರನ್ನು 'ಡೇಟಿಂಗ್‌'ಗಾಗಿ ಕೇಳಿಕೊಳ್ಳುತ್ತಾರೆ. ಒಂದೇ ದಿನದಲ್ಲಿ ಮೂರು ನಾಲ್ಕು ತರುಣ ಕೊಂದಿಗೆ 'ಡೇಟಿಂಗ್‌' ನಿಶ್ಚಯಿಸಿಕೊಳ್ಳುವ ತರುಣಿಯರಿರುವರಾದರೂ ಅಂಥವರು ಅಪ ರೂಪ. ತಾವು 'ಡೇಟಿಂಗ್‌'ಗೆ ಒಪ್ಪಿದ ಯುವ ಕರ ಹೆಸರನ್ನು ತರುಣಿಯರು ಗುಪ್ತವಾಗಿಡು ವರು : 'ಡೇಟಿಂಗ್‌' ಮೂಲಕ ಬೇರೆ ಬೇರೆ ತರುಣರೊಂದಿಗೆ. ಒಡನಾಟ ಬರುವುದರಿಂದ ತರುಣಿಯರಿಗೆ ತಮಗೆ ಬೇಕಾದಂಥ ವರನನ್ನು ಆಯ್ದು ಕೊಳ್ಳ ಲು ಅನು ಕೂಲವಾಗುವುದು. ತರುಣಕೇ "ಡೇಟಿಂಗ್‌' ಗಾಗಿ. ತರುಣಿಯರನ್ನು ಕೇಳಿಕೊಳ್ಳುತ್ತಾರೆಯೆ ವಿನಾ ತರುಣಿಯರು ತರುಣರನ್ನು ಕೇಳಿಕೊಳ್ಳವುದಿಲ್ಲ. ಅದು ಸಂಪ್ರದಾಯವಿರುದ್ಧ ವಾದದ್ದು. ಯಾವ ಹುಡುಗಿಯರಿಗೆ "ಡೇಟಿಂಗ್‌" ಕಕೆ ಬರುವುದಿಲ್ಲವೊ ಅಂಥ ಹುಡುಗಿಯರಲ್ಲಿ ಏನೊ ಕೊರತೆಯಿದೆಯೆಂದೇ ಅಲ್ಲಿ ಭಾವಿಸುತ್ತಾರೆ. ಅಂಥ ಹುಡುಗಿಯರು ಕೂಡ ತರುಣರ ಸಹ ವಾಸದ ಅವಕಾಶ ದೊರೆಯದಿರುವುದರಿಂದ ದುಃಖಿಗಳಾಗಿರುವರು. ಅಮೇರಿಕನ್‌ ತರುಣ ರಿಗೆ ಸಾಮಾನ್ಯವಾಗಿ ದಪ್ಪ ಹುಡುಗಿಯಕಿಂದಕೆ ಇಷ್ಟವಿಲ್ಲ. ಆದ್ದರಿಂದ ಅಲ್ಲಿ ಹುಡುಗಿಯರು ಕೃಶಾಂಗಿಯರಾಗಿರಲು ಪ್ರಯತ್ನಿಸುತ್ತಿರುತ್ತಾರೆ. ಹುಡುಗ - ಹುಡುಗಿಯರ ಪರಿಚಯ “ಡೇಟಿಂಗ್‌” ಮೂಲಕ ಸಾಮಾನ್ಯ ವಾಗಿ ಅವರು ಹಾಯ್‌ಸ್ಕೂಲುಗಳಲ್ಲಿರುವಾಗಲೆ! . ಆರಂಭ ವಾಗುವುದು. ತಂದೆ - ತಾಯಿಗಳ ಅನುಮತಿ ಯಿಂದ ಹುಡುಗಿ ತನ್ನ ಮನ ಬಂದ ವರ ದೊರೆ ಯುವವರಿಗೆ ಬೇಕಾದಷ್ಟು ಯುವಕರ ಪರಿಚಯ ಮಾಡಿಕೊಳ್ಳ ಬಹುದು. ತರುಣರ ವಿಚಾರವೂ ಅಪ್ಪಿ ಅಮೇರಿಕೆಯ ತರುಣ - ತರುಣಿಯೆರಿಗೆ “ಡೇಟಿಂಗ್‌”, ಜೀವನ ಸಂಗಾತಿಯನ್ನು ಆರಿಸಿ ಕೊಳ್ಳುವ ಸಾಧನಮಾತ್ರವಾಗಿರದೆ ಮನೋ ರಂಜನೆಯ ಮುಖ್ಯ ಸಾಧನವೂ ಆಗಿದೆ. ಇಪ್ಪ ತ್ತರ ಒಳಗಿನ ಹ? ಗ ಹುಡುಗಿಯರ ಮಟ್ಟಿ ಗಂತೂ ಮನೋರಂಜನೆಯೆ “ಡೇಟಿಂಗ್‌” ತ ಮುಖ ಉದ್ದೇ(ಶವಾಗಿರುತ್ತದೆನ್ನ ಬಹುದು. ಅಂದರೆ ಈ ವಯಸ್ಸಿನವರು ಲಗ್ನವಾಗುವುದಿಲ್ಲ ವೆಂದಲ್ಲ. ಅಪರೂಪವಾಗಿ ಹಾಗೆ ಆಗುವುದೂ ಉಂಟು, ಆದರೆ ಸಾಮಾನ್ಯವಾಗಿ ಮದುವೆಯ ದೃಷ್ಟ "ಡೇಟಿಂಗ್‌' ಗೆ ಬರುವುದು ಇಪ್ಪತ್ತರ ವಯಸ್ಸು ದಾಟಿದ ಮೇಲೆಯೆ, "ಡೇಡಿಂಗ್‌' ನಲ್ಲಿ ಸಾಧಾರಣ ಡೇಟಿಂಗ್‌, ಕುರುಡು ಡೇಟಿಂಗ್‌, ಜೋಡಿ ಡೇಟಿಂಗ್‌, ಸ್ಥಿರ ಡೇಟಿಂಗ್‌, ಡಚ್‌ ಡೇಟಿಂಗ್‌ : ಎಂದು ಮುಂತಾಗಿ ವಿವಿಧ ಪ್ರಕಾರಗಳಿವೆ. ಸಾಧಾರಣ ಡೇಜಂಗ್‌ 'ಡೇಟಿಂಗ್‌' ವ್ಯವ ತ ಹಾರೆದೆಲ್ಲಿ ಮೊದಲನೆಯ ಘಟ್ಟ. ತರುಣ-ತರುಣಿ ಯರು ಒಟ್ಟಾಗಿ ಅಡ್ಡಾಡುವುದಕ್ಕಷ್ಟೆ ಇದು ಸೀಮಿತವಾಗಿದೆ. "ಕುರುಡು' ಡೇಟಿಂಗ್‌ ಕುತೂಹಲಕಾರಿ ಯಾದುದು. ಪರಸ್ಪರ ಪರಿಚಯವಿಲ್ಲದವರು “ಡೇಟಿಂಗ್‌' ನಿಶ್ಚಯಿಸಿಕೊಳ್ಳುವುದಕ್ಕೆ ಕುರುಡು ಡೇಟಿಂಗ್‌ ಎಂದು ಹೆಸರು. ಜಾನ್‌ ತನ್ನ ಸ್ನೇಹಿತ ಡೇವಿಡ್‌ಗೆ ಡೇಟಿಂಗ್‌ ಏರ್ಪಡಿಸ ಲೆಂದು ತನ್ನ ಸ್ನೇಹಿತೆ ಮೇರಿಗೆ “ ಡೆಎಡ್‌ನಿಗೆ ಡೇಟ್‌ ಬೇಕಾಗಿದೆ. ನಿನ್ನ ಸ್ನೇಹಿತೆ ಜೇನ್‌ಳಿಗೆ ಹೇಳಿ ಒಪ್ಪಿಸುವಿಯಾ?” ಎಂದು ಕೇಳುತ್ತಾನೆ. ಮೇರಿ ಒಪ್ಪಿ ಏರ್ಪಾಡು ಮಾಡಿಕೊಡುತ್ತಾಳೆ. ಪರಸ್ಪರ ಪರಿಚಯವಿಲ್ಲದ ಡೇವಿಡ್‌ ಮತ್ತು ಜೀನ್‌ ಒಂದೆಡೆ ಬರುತ್ತಾರೆ. ಎರಡು ಜೊತೆಗಳು ಕೂಡಿಕೊಂಡು ಒಂದೇ ತಾರ್ಯಕ್ರಮಕ್ಕೆ ಹೋಗುವುದೇ “ಜೋಡಿ ಡೇಟಿಂಗ್‌” ಎನಿಸುವುದು. ತರುಣ ತರುಣಿ ಯರು ತಮ್ಮ ತಿಕೀಟುಗಳಿಗೆ ತಾವೇ ಹಣ ಕೊಟ್ಟರ ಅದು "ಡಚ್‌ ಟ್ರೀಟ್‌ ಡೇಟಿಂಗ್‌' ಎನಿಸುವುದು. ತರುಣ ತರುಣಿಯರು ಗುಂಪಾಗಿ ಒಂದು ಕಾರ್ಯ ಕ್ರಮಕ್ಕೆ ಹೋಗ.ವುದಕ್ಕೆ “ಗುಂಪೆ ಡೇಟಿಂಗ್‌' ಎಂದ ಹೆಸರ. ಆಗವರು ಜೊತೆಯಾಗಿ ಬಂದಿ ರುವುದಿಲ್ಲ. ಆದರೆ ಪ ಪ್ರತಿಯೊಬ್ಬ ಯುವಕನೂ ಬಬ್ಬ ಯಸವತಿಯೊಂದಿಗೆ ನಪ ಸಲು ಇಲ್ಲವೆ ಸಂಭಾಷಣೆ ನಡೆಸಲು ಅವಕಾಶವಿರುತ್ತದೆ. ಮದುವೆಯ ಏಚಾರ ಮೂಡಿದಾಗ, ಪರಸ್ಪ ರರ ಬಗ್ಗೆ ಆಕರ ಣೆ ಮೂಡಿದಾಗ ಅಂಥ ಜೊತೆ ಮೇಲಿಂದ ವೆ; 1 "ಡೇಟಿಂಗ್‌' ಏರ್ಪಡಿಸಿ ಕೊಳ್ಳುತ್ತಾ ರೆ. ಒಗೆ ಒಂದೇ ಜೊತೆಯು ಮೇಲಿಂದ . ಮೇಲೆ "ಡೇಟಿಂಗ್‌' ನಿಶ್ಚಯಿಸು ವುದು " ಸ್ಥಿರ ಡೇಟಿಂಗ್‌' ಅನಿಸಿಕೊಳ್ಳ ವುದು, ಕ. ಸ್ಸ ರೆ ಔಟಿಂಗೇ ಮದುವೆಗೆ ಮಾರ್ಗವಾಗು ವುದ "ಡೇಟಿಂಗ್‌' ಗಾಗಿ ಹೊರಟಾಗ ತಮ್ಮ ಅಮೇರಿಕದಲ್ಲಿ " ಡೇಟಂಗ್‌' ' 3 ಪ್ರಥಮ ಡೇಟಿಂಗ್‌ ದಿನ ತರುಣ ತರುಣಿ ಯನ್ನು ಚುಂಬಿಸಬಾರದೆಂಬ ಸಂಪ್ರ ದಾಯವಿದೆ. ಇದಕ್ಕೆ, ಅಪವಾದವಿಲ್ಲವೆಂದಿಲ್ಲ. ತೆದಕೆ ಸಹಸಾ ಪ್ರಥಮ ಡೇಟಿಂಗ್‌ ದಿನ ತರುಣ-ತರುಣಿಯ ರಿ ಚುಂಬನ ವಿನಿಯೋಗ ನಡೆಯುವುದಿಲ್ಲ. ಅವರು ಪರಸ್ಪ ರ ಮೆಚ್ಚಿ ಕೊಂಡರೆ ಮೂರನೆ ಅಥವಾ ನಾಲ್ಕನೆಯ" ಡೇಟಿಂಗ್‌ 'ನಲ್ಲಿ ಚುಂಬನ ವಿನಿಯೋಗ ನಡೆಯುತ್ತದೆ. ಎಷ್ಟೋ ಡೇಟಿಂಗ್‌ ಗಳ ನಂತರವೂ ಪರಸ್ಪರರನ್ನು ಚುಂಬಿಸದಿರುವ ಹುಡುಗ ಹುಡುಗಿಯರೂ ಇರುತ್ತಾರೆ. ಡೇಟಿಂಗಿನ ಸಮಯ ಸಾಧಾರಣವಾಗಿ ರಾತ್ರಿ ೮ರಿಂದ ೧೧ರ ವರೆಗಿನ ಅವಧಿಯಾಗಿದೆ. ಈ ಅವಧಿ ರಾತ್ರಿ ೨ ರ ವರಿಗೂ ಬೆಳೆಯುವುದೂ ಉಂಟು. ಡೇಟಿಂಗ್‌ನಲ್ಲಿ ಆಸ್ಚೆ ತೋರಿಸೆದ ಹುಡುಗಿ ಯರಿಗೆ ಅವರ ತಂದೆ “ತಾಯಿಗಳೇ ಪ್ರೋತ್ಸಾ ಹನ ಕೊಡು ತ್ತಾರೆ. ನಮ್ಮ ದೇಶದಲ್ಲಿಯಂತೆ ಅಮೇರಿಕೆಯಲ್ಲಿ ಎಏವಾಹ ನಿಶ್ಚಿತಾರ್ಥಕ್ಕೆ ವಿಶೇಷ ಮಹತ್ವವಿಲ್ಲ. ಅಮೇರಿಕೆಯ ಲ ಯುವತಿಯರೇ ನಿಶ್ಚಿ ತ ವಿವಾಹ ವನ್ನು ಮುರಿದುಕೊಳ್ಳ ವರು. ವೆ ಕೊಡಲು ತರುಣಿ ತನ್ನ ಭಾವೀ ಪತಿಯ ಮನೆಗೆ ಆಗಾಗ ಹೋಗುವಳಲ್ಲದೆ ಅಲ್ಲಿ ಅವನ ತಂದೆ ತಾಯಿಗಳ ಪರಿಚಯ ಮಾಡಿಕೊಳ್ಳು ವಳು. ಸಂದ ರ್ಭಾನುಸಾರ ಅಲ್ಲಿ ಬಂಜಿರಡು.. ದಿನ ಇರು ವುದೂ ಉಂಟು, ಹ.ಡುಗನೂ ಹಾಗೆಯೆ ಭಾವೀ ಪತ್ನಿಯ ಮನೆಯವರ ಪರಿಚಯವನು ಮಾಡಿಕೊಂಡಿರುತ್ತಾನೆ. ತಾವು ಮದುವೆಯಾಗಲು ನಿಶ್ಚಯಿಸಿದ ಹುಡುಗಿಯ ಮದುವೆ ಮೊದಲೇ ನಾದರೂ ಬೇರೆ ಯವರೊಡನೆ ನಿಶ್ಚಿತವಾಗಿತ್ತೆ, ಆ ಮೇಲೆ ಅದು ಮುರಿದಿತ್ತೆ, ಎಷ್ಟು ಸಲ ಹೀಗಾಗಿದೆ ಎಂಬಿ ತ್ಯಾದಿ ವಚಾರಗಳನ್ನೇನೂ ತರುಣರು ಮಾಡು ಪುದಿಲ್ಲವಾದ್ನ ರಿಂದ ನಿಶ್ಚಿತವಾದ ವಿವಾಹವನ್ನು ೫೨ ಕಸ್ತೂರಿ, ಫೆಬ್ರುವರಿ ೧೯೬೧ ಮುರಿದುಕೊಂಡಿದ್ದ ಹುಡುಗಿಯರ ಲಗ್ನಕ್ಕೂ ಆತಂಕವುಂಬಾಗುವುದಿಲ್ಲ. ವಿವಾಹ ನಿಶ್ಚಿತ ವಾದ ನಂತರ ಮದುವೆ ಬೇಗನೆ ನಡೆಯಬ ಹುದು, ಒಂದು ವರ್ಷದ ನಂತರವೂ ಆಗ ಬಹುದು. ತರುಣ ತಾನು ಪ್ರೀತಿಸಿ ಬಯಸಿದ ತರುಣಿಗೆ ನಿಶ್ಚಯದ ಉಂಗುರವನ್ನು ಕೊಟ್ಟ ನೆಂದಕೆ. ಲಗ್ನ ನಿಶ್ಚೆಯವಾದಂತಾಗುವುದು. ಉಂಗುರ ಸಿಕ್ಕೊಡನೆ ತರುಣಿಯರು ಸಂಭ್ರಮ ದಿಂದ ಈ ಸುದ್ದಿಯನ್ನು ಸ್ನೇಹಿತರಿಗೆ, ಪರಿಚಿತ ರಿಗೆ--ಎಲ್ಲರಿಗೂ ತಿಳಿಸುವರು. ವರನಿಗಿಂತ ವಧುವಿನ ವಯಸ್ಸು ಸಾಮಾನ್ಯವಾಗಿ ಕಡಿಮೆ ಯಿರುವುದಾದರೂ ಕೆಲ ಸಂದರ್ಭಗಳಲ್ಲಿ ವಧು ಎನ ವಯಸ್ಸು ಹೆಚ್ಚಾಗಿರುವುದೂ ಇದೆ. ಚರ್ಚಿನಲ್ಲಿ ಧಾರ್ಮಿಕ ಪದ್ಧತಿಯಿಂದ ಮದುವೆ. ನಡೆಯಬೇಕೆಂದೇ ಅಮೇರಿಕೆಯಲ್ಲಿ ತಂದೆತಾಯಿಗಳು ಬಯಸುತ್ತಾರೆ. ವಿವಾಹವಾದ ಬಳಿಕ ಕೆಲದಿನ ಯಾವ ಹೊಣೆ ಬಂಧನಗಳಿಲ್ಲದೆ ಸುಖಾನುಭವ ಹೊಂದಲೆಂದು ನವ ದಂಪತಿಗಳು "ಹನಿಮೂನ" 'ಗೆ. ಹೋಗುತ್ತಾರೆ. ವ:ರಳಿದ ನಂತರ ಸ್ವತಂತ್ರ ಸಂಸಾರ ಹೂಡುತ್ತಾರೆ. ಈಚೆಗೆ ಕಾಲೇಜನಲ್ಲಿರುವಾಗಲೇ ಅಮೇರಿ ಕನ್‌ ತರುಣ ತರುಣಿಯರು ಲಗ್ನವಾಗುವುದು ಹೆಚ್ಚಾಗಿದೆ. ದಿನದಲ್ಲಿ ಕೆಲ ಹೊತ್ತು ದುಡಿದು ಸಂಸಾರದ ಮತ್ತು ಶಿಕ್ಷಣದ ವೆಚ್ಚಕ್ಕೆ ಹಣ ಸಂಪಾದಿಸುತ್ತಾರೆ... ಈ ಅವಧಿಯಲ್ಲಿ ಮಕ್ಕ ಉದಕೆ ಗಂಡ ಹೆಂಡರು ತಮ್ಮ ಕೆಲಸದ ವೇಳೆ ಯನ್ನು ಪ್ರತ್ಯೇಕ ಪ್ರತ್ಯೇಕ ಮಾಡಿಕೊಂಡು ಒಬ್ಬರಿಲ್ಲದಾಗ ಇನ್ನೊಬ್ಬರು ಮನೆಯ ಕೆಲಸ ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಾ ರೆ, ಗಂಡಂದಿರು ಮನೆಯಲ್ಲೂ ಮನೆಯ ಹೊ-. ರಗೂ ಅವರ ಕೆಲಸದಲ್ಲಿ ಸಹಾಯ ಮಾಡುವರು. ಹೆಂಡತಿ ಅಡಿಗೆ ಮಾಡುತ್ತಿದ್ದಕೆ ಗಂಡ ಪಾತ್ರೆ, ತೊಳೆಯುತ್ತಾನೆ. ಇಬ್ಬರಿಗೂ ಮನೆಯ ಕೆಲಸ ಕ್ಕಾಗಿ ಸಮಯವಿರದಿದ್ದರೆ ಆಳನ್ನಿ ಟ್ಟುಕೊಳ್ಳು ತ್ತಾರೆ. ಮಗುವನ್ನು ನೋಡಿಕೊಳ್ಳುವವರಿಗೆ ತಾಸಿಗೆ ಎರಡೂವರೆ ರೂಪಾಯಿ ಕೊಡಬೇಕಾ ಗುತ್ತದೆ. ೨೩ ವರ್ಷವಾದರೂ ಲಗ್ನವಾಗದೆ ಹೋದರೆ ಅಮೇರಿಕನ್‌” ಯುವತಿ ತುಂಬ ನಿರಾಶಳಾಗು ತ್ತಾಳೆ. ಬೇಗ ಮದುವೆಯಾಗಿ ಸುಖ ಸಂಸಾರ ನಡೆಸಬೇಕೆಂಬ ಹಂಬಲವುಳ್ಳ ವರು ಅವರು. 3- 6 ಆಮೃತ ಬಜಾರ»? ಪತ್ರಿಕೆಯಿಂದ ನೆಹು ಹೇಳಿದಂತೆ ನೀವು ಹಳೇ ಯುಗದ ಮುಂಕರೇ ಸರಿ! ಸಹಕಾರಿ ತತ್ತಾನ ಜಾರಿಗೆ ತರದೇ ಇದ್ರೆ ಮನೇಲಿ ಅಡಿಗೆ ಹೇಗಾಗುತ್ತೆ' 1? ಅನ್ನೋ ಜ್ಞಾನ ಬೇಡ! ಶ್ರೀಕಾಂತ ನಾಡಿಗ ಅನೇಕ ಮರಣಾಂತಿಕ ಬೇಟಿಗಾರರಿಗೆ ಇಷ್ಟು ಉತ್ತಮವಾದದ್ದು ಇನ್ನೊಂದು ಸಿಗಲಾರದು ಕರ್ಡಿ ಬಂದೂಕು . ಬೇ1 ಉಪಯೋಗಿಸುವ ಬಂದೂಕು ಗಳ ಮಾತು ಬಂದರೆ "ಜೇಮ್ಸ್‌ ಪರ್ಡಿ' ಸಂಸ್ಥೆ ಗಿರುವಷ್ಟು ಖ್ಯಾತಿ ಬೇರಾವುದಕ್ಕೂ ಇಲ್ಲ ನೂರೈವತ್ತು ವರ್ಷಗಳ ಬೀ ಅತ್ಯು ತ್ತಮ ಬಂದೂಕು, ಶಾಟ್‌ಗನ್‌ ಮತ್ತು ರಾಯ ಫಲ್‌ಗಳನ್ನು ಘು ಸಂಸ್ಥೆ ತಯಾರಿಸುತ್ತಿದೆ. ತಮ್ಮ ಕೋವಿಗಳು ಬೇಟೆಗಾರರಿಗೆ ಎಂದೂ ಅಪಾಯಕಾರಕವಾಗಲಾರವೆಂದಿಷ್ಟೇ ಅಲ್ಲ; ಎಂದೂ ನಿರುಪಯೋಗಿ ಎಂದು ಬಗೆಯುವ ಹೊತ್ತು ಬರಲಾರದೆಂದು ಈ ಸಂಸ್ಥೆ ಹೆಮ್ಮೆ ಯಿಂದ ಹೇಳುತ್ತದೆ. ಶಿಕಾರಿಗಳ ಜಗತಿ ನಲ್ಲಿ "ಪರ್ಡಿ' ಎಂಬ ಹೆಸರಿಗೆ ಗೌರವದ ಸ್ಥಾನವಿದೆ, ಇದನ್ನು ಗಳಿಸಲು ಸಂಸ್ಥೆ" ತುಂಬ ತಪಸ್ಸನ್ನು ಗೈಯ ಜತ ಯಿತು. ಇಂಗ್ಲೆಂಡಿನ ಮೂರನೆ ಜಾರ್ಜನ ಕಾಲದ ಕೋವಿಗಳು . ಅಷ್ಟು ಚೆನ್ನಾಗಿರುತ್ತಿದ್ದಿಲ್ಲ. ಬೇಟಿಯ ಕಾಲಕ್ಕೆ ಒಡೆದು ಬೇಟಿಯವನೇ ಮೃತ್ಯುವಿಗೆ ನ! ಗುವ ಸಂಭವವಿರುತ್ತಿತ್ತು. ಆಗ 'ಪರ್ಡಿ' ಎಂಬ ಕಮ್ಮಾರನು ಈ ಡೋಷ ಗಳಿಲ್ಲದಂತೆ ಬಂದೂಕುಗಳನ್ನು ತಯಾರಿಸಲು ಪ್ರಯೋಗ ನಡೆಸಿದ. ಪ್ರಯೋಗದ ಕಾಲಕ್ಕೆ ಪ್ರಸಂಗಗಳು ಒದಗಿ ದವು. ಅವುಗಳಿಂದಲೂ ಪಾರಾಗಿ ಆತ ಸುಲಭ ರಚನೆ ಇರುವ ಸುರಕ್ಷಿತ ಕೋವಿಯನ್ನು ನಿರ್ಮಿ ಸಿದ್ಧ "ಜೇಮ್ಸಪರ್ಡಿ' ಸಂಸ್ಥೆ ಇಂದಿಗೂ ಅವನ ಪರಂಪಕಿಯನ್ನೆ ಅನುಸರಿಸಿ ಕೋವಿಗಳನ್ನು ನಿರ್ಮಿಸುತ್ತದೆ. ಲಂಡನ್‌ ನಗರಹ ಪೂರ್ವಭಾಗದಲ್ಲಿರುವ ಈ ಕಾರಖಾನೆಯಲ್ಲಿ ಐವತ್ತು-ಅರುವತ್ತರಷ್ಟು ತಜ್ಞ ರಿದ್ಮಾರೆ. ಪ್ರತಿವರ್ಷ ಈ ಕಾರಖಾನೆ ನೂರಿ ವತ್ತು ಶಾಟಿಗನ ಮತ್ತು ರಾಯಫಲ್‌ಗಳನ್ನು ತಯಾರಿಸುತ್ತದೆ. ಡ್ರಾಯಿಟ್‌ವಿಚ್‌ನ ಬಳಿಯಿ ರುವ ಫೌಂಡ್ರಿಯಲ್ಲಿ ಇಂದಿಗೂ ಇಬ್ಬರು ಕುಶಲ ಕೆಲಸಗಾರರು ಕೈಯಿಂದಲೇ ಉಕ್ಕನ್ನು ತಯಾ ರಿಸುತ್ತಿರುವುದು ಕಾಣಸಿಗುತ್ತದೆ. ಈ ಉಕ್ಕು ಅತಿ ಉತ್ತಮವಿರುತ್ತದೆಂದು ಸಿದ್ಧವಾಗಿದೆ. ಒಂದು ಪರ್ಡಿ ಶಾಟ್‌ಗನ್‌ ತಯಾರಿಸಲು ಒಂದು ವರ್ಷ ಬೇಕು. ಬಂದೂಕಿನ ಹಿಡಿಕೆಯ ಕಟ್ಟಿಗೆಯನ್ನು ಹುಡುಕಲಿಕ್ಕೆ ತಾ ಷೃತಜ್ಞ ರು ಸಾಕಷ್ಟು ಪರೀಕ್ಷೆ ನಡೆಸ ಸ ರೆ. ಫ್ರಾನ್ಸಿನ ಟಾ ಪ್ರದೇಶದಲ್ಲಿರುವ ಕಟ್ಟಿಗೆಯ ಕಾರಖಾನೆಗಳಲ್ಲಿ ಸಾವಿರಾರು ಉತ್ತಮ ಹಲಗೆ ಗಳನ್ನು ಪರೀಕ್ಷಿಸಿ ಅರುವತ್ತು ಎಪ್ಪತ್ತು ಹಲಗೆ ಗಳನ್ನು ಮಾತ್ರ ಆರಿಸುತ್ತಾರೆ. ಒಂದೊಂದು ಹಲಗೆಯ ಬೆಲೆ ಸುಮಾರು ಎರಡು ಸಾವಿರ ರೂಪಾಯಿ ಇರುತ್ತದೆ... ಕೊರೆದ ಮೇಲೆ ಐದಾರು ವರ್ಷ ಬಯಲಲ್ಲಿ ಬಿದ್ಮಿ ರುವುದರಿಂದ ವ ಕಟ್ಟಿಗೆ ನುರಿತದ್ದಿ ರುತ್ತದೆ (50850006). ಮತ್ತೆ ಐದಾರು ವರ್ಷ ಹಾಗೇ ಇಟ್ಟು ಈ ಹಲಗೆ ಗಳಿಂಡ ಹಿಡಿಕೆಗಳನ್ನು ಕುಶಲ ಕಲೆಗಾರ ರಿಂದ ಮಾಡಿಸುತ್ತಾರೆ. ಟ್ಟ ಗೆಯ ಬಣ್ಣ ಮಿಂಚ ಬೇಕೆಂದು ವಿಶಿಷ್ಟ ಬಗೆಯಲ್ಲಿ ನಿರ್ಮಿಸಿದ ಎಣ್ಣೆ ಯನ್ನು ನಿಟ ಮುಂಜಾನೆ, ಸಂಜೆಗೆ ಹಚ್ಚು ತ್ತಾಕೆ. ಪ್ರತಿಸ ಲ ಹಿಂದಿನ ಸಲ ಹಚ್ಚಿದ ಎಣ್ಣೆ ಯನ್ನು ಬಕಸ ಸುತ್ತಾರೆ. ತಜ್ಞರು ಯೋಗ್ಯ ಬಣ್ಣ ಆಧಾರದಿಂದ ೫೩ ಸಿ ಕಸ್ತೂರಿ, ಫೆಬ್ರುವರಿ ೧೯೬೧ ಬಂದಿದೆ. ಎಂದು ಹೇಳುವ ವಕಿಗೆ ಈ ತೈಲ ಸಂಸ್ಕಾ ರವನ್ನು ನಡೆಸುತ್ತಾರೆ. ಕ ಸಂಸೆ, ಯ ಗ್ರಾ ಹಕರಿಲ್ಲರೂ ಷೋಕಿ ಜನರು. ಇಂಗ್ಲೆ ಂಡಿನ 1 ಎಲಿಜಾಬೇಥರ ಪತಿ ಫಿಲಿಪ್‌ರೂ ಪರ್ಡಿಯ ಗ್ರಾಹಕರು. ಅವರ ಹತ್ತಿರ ಪರ್ಡಿಯ ನಾಲ್ಕು ಬಂದೂಕುಗಳಿವೆ. ಏಸೆನ್‌ ಹಾವರ್‌, ವಿನಸ್ಟನ್‌ ಚರ್ಚಿಲ್‌, ಮಾರ್ಶಲ್‌ ರುಕೊವ್‌, ರಾಕ್‌ಫೆಲಂ" ಇವ ಸಾ ಗ್ರಾಹಕರು. ಅಲ್ಲದೆ ಸ್ಥೆ ಶೇನ್‌ ಮತ್ತು ಬ್ರಿಟನ್ನಿನ ಸರದಾರಕೆಲ್ಲ "ಪರ್ಡಿ ಬಂದೂಕು ಗಳನ್ಕೈ ` ಉಪಯೋಗಿಸುತ್ತಾ ಕೆ. ಜರ್ಮನಿಯ ಕೈೈಸ ಸರ್‌ ದೊರೆ ಮತ್ತು ರಸಿಯದ ರುಬಾಂ್‌ ದೊರೆ ಜನರೆಲ್ಲರು "ಪರ್ಡಿ” ಯ ಕೋವಿಗಳನ್ನೆ( ಉಪಯೋಗಿಸುತ್ತಿದ್ದರು, ಆರನೆ ಜಾರ್ಜರು ಪರ್ಡಿ ಬಂದೂಕುಗಳಿಂದ ಸಂತುಷ್ಟರಾಗಿ ಒನ್ಮೆ ಬೇಟಿ ಮಾಡಿದ ಒಂದು ಕಾಡುಕೋಣದ ರುಂಡವನ್ನೇ ಪರ್ಡಿ ಕಾರಖಾನೆಗೆ ಕಳಿಸಿದ್ದರು. ಈ ಸಂಸ್ಥೆಯ ಪ್ರದರ್ಶನ ಗ್ರಹೆದಲ್ಲಿ ಇಂಥ ಅನೇಕ ಬೇಟಿಗಳ ಸಂಗ್ರ ಹವಿದೆ. ಬೇಟೆಗಾರರು ಸಂಪ್ರಿ (ತರಾಗಿ ಕಳಿಸಿದ ಬೇರೆ ಬೇಕೆ ಪ್ರಾಣಿಗಳ ತಲೆಗಳು, ಚರ್ಮಗಳು ಇಲ್ಲಿ ಇವೆ. "ಲ್ಲದೆ ಗ್ರಾಹಕರ ಸ ಪತ್ರಗಳಂತೂ ಪ್ರತಿದಿನ ಬಂದೇ ಬರುತ್ತವೆ. ಸ೫:ಯವಸ ಸಂಗ ಗ್ರಹದಲ್ಲಿ ಎಲ್ಲ ಬಗೆಯ ಗುಂಡುಗಳನ್ನೂ ಇಟ್ಟ ದ್ಮಾರೆ. ಬೇರೆ ಬೇಕೆ ಬೇಟಿಗಳ ವಿವರಗಳಿರುವ "ಪಸೆ ಕ್ತ ಗಳಿವೆ. ಜಗತ್ತಿನಲ್ಲಿ ಈಗ ೧,೧೨,೦೦೦ "ಪರ್ಡಿ' ಬಂದೂಕುಗಳನ್ನು ಶಿಕಾರಿಗಳು ಉಪಯೋಗಿಸು ತ್ತಾರೆ. "ಪರ್ಡಿ' ಬಂದೂಕುಗಳನ್ನು ಸಂಸ್ಥೆಯ ತಜ್ಞರು ಸೂಕ್ಷ್ಮವಾಗಿ ಪರೀಕ್ಷಿಸಿಯಾದ ಮೇಲೆ ಸರಕಾರಿ ತಜ್ಞರು ಮಗುದೊಮ್ಮೆ ಪರೀಕ್ಷಿಸು ತ್ತಾರೆ. ಆ ಮೇಲೆ “ಯೋಗ್ಯ”ವೆಂಬ ಅಂಕಿತ ಬಿದ್ಕೇ ಈ ಕೋವಿಗಳು ಗ್ರಾಹಕರ ಕೈಸರು ತ್ತವೆ, ೧೬೭೦ ರಿಂದಲೂ ಈ ಪರಂಪಕಿ ನಡೆದು ಬಂದಿದೆ, ಮೊದಲನೆ ಚಾರ್ಲಸಿನಿಗೆ ಲಂಡ ನ್ನ ಕಮ್ಮಾರರೆಲ್ಲ ಕೂಡಿ ಒಂದು ಅರ್ಜಿ ಮಾಡಿ ಅಸುರಕ್ಷಿತ ಬಂದೂಕುಗಳ ನಿರ್ಮಾಣ ವನ್ನು ತಡೆಯಲು ಬೇಡಿಕೊಂಡರು. ಆತನೂ ಶಿಕಾರಿಯಾಗಿದ್ದರಿಂದ ಬಂದೂಕುಗಳ ಯೋಗ್ಯ ಪರೀಕ್ಷೆ ನಡೆಸಲೆಂದು ಒಂದು ಅಧಿಕಾರಿ ವರ್ಗ ವನ್ನು ನಿರ್ಮಿಸಿದ. ಇಂಗ್ಲೆಂಡಿನಲ್ಲಿ ಈಬಗೆಯ ಮೂರು ಪರೀಕ್ಷಕ ಸಂಸ್ಥೆಗಳಿವೆ. ಅವುಗಳಿಂದ ಮಾನ್ಯತೆ ದೊರಿತಹೊರತು ಯಾವ ಬಂದೂ ಕೂ ಗ್ರಾಹಕರ ಕೈಸೇ ರದು, ಗ್ರಾಹಕರ ಇಚ್ಛೆಯಂತೆ ಅವರಿಗೆ ಅನುಕೂಲ ವಾಗುವಂತೆ ಕೋವಿಗಳನ್ನು ನಿರ್ಮಿಸುವುದು "ಪರ್ಡಿ' ಸಂಸ್ಥೆಯ ರೂಢಿಯಾಗಿದೆ. ಗ್ರಾಹ ಕನ ಹೆಗಲಿನ ಉದ್ಮ, ಕುತ್ತಿಗೆಯ ಉದ್ಮ, ಕೆಳ ದವಡೆಯ ಎಲುಬಿನ ಕೋನ, ಕೈಗಳ ಉದ್ಮ ಮುಂತಾದ ವಿವರಗಳನ್ನು ಇವರು ಬರೆದುಕೊ ಳ್ಳುತ್ತಾರೆ. ಬೇಜಿಯಲ್ಲಿ ಬಲಗಣ್ಣು ಕಳೆದುಕೊಂಡ ಶಿಕಾರಿಯೊಬ್ಬ ಒಮ್ಮೆ ತಾನಿನ್ನು ಎಂದಿಗೂ ಬೇಟಿೆಯಾಡಲಾಕಿನೆಂದು ನೊಂದುಕೊಂಡಿದ್ದ. ಅವನ ಸ್ನೇಹಿತರು ಅವನಿಗೆ “ ಪರ್ಡಿ ಸಂಸ್ಥೆಗೆ ನಿನ್ನ ಸೂಚನೆ ತಿಳಿಸೆಂ”ದು ಹೇಳಿದರು ಮುಂದೆ ಬರಿಯ ಎಡಗಣ್ಣಿನಿಂದ ನೋಡಿಯೂ ಗುಂಡು ಹಾಕಲು ಬರಬಹುದಾದ ರೀತಿಯಲ್ಲಿ ಒಂದು ಬಂದೂಕನ್ನು ' ಪರ್ಡಿ' ಸಂಸ್ಥೆ ಅವನಿಗೆ ನಿರ್ಮಿಸಿ ಕೊಚ್ಚಿತು. " ಪರ್ಡಿ' ಶಿಾಟ್‌ಗನ್ನನ್ನೆ ಉಪಯೋಗಿಸು ತ್ತಿದ್ದ ಗ್ರಾ ಹಕನೊಬ್ಬ ನು ವೃದ್ಧಾ ಪದಿಂದ ಕಣ್ಣು ಕಳಕೊಂಡು ತಾನಿನ್ನು ಬರಿಯ ಹಿಂದಿನ ಕತೆಗಳನ್ನು ನೆನಸಿಕೊಂಡೇ ಸಮಾಧಾನ ಪಡಬೇಕಲ್ಲ ಎಂದು ನೊಂದುಕೊಂಡಿದ್ಕ. ಸಾಯುವ ಮುಂಚೆ ತಾನು ಮತ್ತೆ ಒಮ್ಮೆಯಾ ದರೂ ಗಂಡು ಚಿಗರಿಯ ಬೆಬಿಯಾಡಬೇಕೆಂದು ಕ್ಯ ನ! "ಓಳಗೆ ಆತ ಆಶಿಸಿದ್ದರಿಂದ “ಪರ್ಡಿ” ಸಂಸೆಯ ಎಲ್ಲ ತಜ್ಞರೂ ಸೇರಿ ಒಂದು ಬಂದೂಕನ್ನು ಆ ವೃದ್ಧ ಕೆ ಇ ಛು ನಿಗಾಗಿ ನಿರ್ಮಿಸಿದರು. ಆ ಬಂದೂಕಿಗೆ ಪರಿ ದರ್ಶಕ ( ೧೦150006) ವನ್ನು ಕೂಡಿಸಿದ್ದರು. ಒಬ್ಬ, ಸಹಾಯಕನೊಂದಿಗೆ ಆ ಮುದುಕ ಬೇಟೆಗೆ ಹೋದ. ಸಹಾಯಕ' ಪರಿದರ್ಶಕದ ಸಹಾಯದಿಂದ ಬೇಟಿ ಸಮೀಪಿಸಿರುವುದನ್ನು ಸೂಚಿಸಿದ. ಕ್ಲಣಾರ್ಥದಲ್ಲಿ ಮುದುಕ ತನ್ನ ಇಚ್ಛೆಯನ್ನು ಪೂರ್ಲೆ ಗೊಳಿಸಿಕೊಂಡ. ಪ್ರತಿ ಗ್ರಾಹಕನ ಅಪೇಕ್ಷೆ ಬೇಕೆ ಬೇರೆ ಇರುವು ದರಿಂದ ಈ ಸಂಸ್ಥೆ ಬಂದೂಕುಗಳನ್ನು ಅವರವರ ಇಚ್ಛೆಯಂತೆಯೇ ತಯಾರಿಸುತ್ತದೆ. ಉಳಿದವ ಕಂತೆ ತಮ್ಮ ಬಂದೂಕುಗಳಿವೆಂದು. ಎಂದೂ ಮಾರುಕಟ್ಟಿಗೆ ಕಛಿಸಿಕೊಡ:ವುದಿಲ್ಲ. ಆರ್ಡರ" ಕೊಟ್ಟಿಮೇಲೆ ನಿರ್ಠಿಷ್ಟ ಕಾಲಾವಧಿ ಮುಗಿದ ಮೇಲೇ ಗ್ರಾಹಕನಿಗೆ ಬಂದೂಕು ದೊಕಿಯು ತ್ತದೆ, ಒಂದು ಜತೆ ಶಾಟ್‌ಗನ್ನಿನ ಬೆಲೆ ೮೦೦೦ ದಿಂದ ೧೦,೦೦೦ ರೂಪಾಯಿಗಳವರೆಗಿರುತ ಡೆ. ಬಂಗಾರದ ಕೌಶಲ್ಯ ಪೂರ್ಡ ಕವಚವಿರುವ ಒಂದು ಜತೆ ಬಂದೂಕು ಸುಮಾರು ೨೦,೦೦೦ ರೂ. ಬೆಲೆ ಪರ್ಡಿ ಬಂದೂಕಂ ೫೫ ಬಾಳುತ್ತದೆ. ಬೇಟೆಯ ಚಿತ್ರಗಳನ್ನು ಈ ಕವ ಚದ ತಗಡಿನಲ್ಲಿ ತೆಗೆದಿಡುತ್ತಾರೆ. ಒಬ್ಬ ಅರಬ ಸಾಹುಕಾರ ಕವಚವಿರುವ ಒಂದು ಬಂದೂ ಕನ್ನು. ೧೬,೫೦೦ ರೂಪಾಯಿಗೆ ಕೆಲದಿನಗಳ ಹಿಂದೆ ಕೊಂಡ. ಬ್ರಿಟನ್ನಿನಲ್ಲಿ ತಯಾರಾಗುವ ಶಾಟ್‌ಗನ್‌ಗಳ ಉಕ್ಕನ್ನು ಪರಿಕ್ಷಿಸಿದಾಗ " ಪರ್ಡಿ' ಕಂಪನಿಯ ಉಕ್ಕೇ ಸರ್ವೊೋತ್ತಮವೆಂದು ಸಿದ್ಧವಾಯಿತು. ಯಂತ್ರದ ಸಹಾಯವಿಲ್ಲದೆ ಇವು ತಯಾರಾಗು ವುದರಿಂದ ಎಲ್ಲ ಭಾಗಗಳನ್ನು ಸೂಕ್ಷ್ಮವಾಗಿ ನಿರ್ಮಿಸಲಾಗುತ್ತದೆ. " ಪರ್ಡಿ' ಯ ೦.೩೬೯ ಎಂಬ ಅಂಕಿತವಿರುವ ಬಂದೂಕು ಬಹು ಲೋಕ ಬ್ರಿಯವಾದ.ದು. ಪರ್ಡಿ ಕಂಪನಿಯವರು ನಿರ್ಮಿಸಿದ ಬಂದೂ ಕನ್ನು ಗ್ರಾಹಕರು ಮರಳಿ ಮಾರಬಯಸಿದಕೆ ಸ್ವತಃ ಪರ್ಡಿ ಕಂಪನಿಯವರು ಮಾರ್ಕೆಟಿನ ಬೆಲೆಗಿಂತ ಹೆಚ್ಚು ಬೆಲೆಕೊಟ್ಟು ಕೊಳ್ಳಲು ಸಿದ್ಧರಿರುತ್ತಾರೆ. ಆದರೆ ಈ ವರೆಗೂ ಮರಳಿ ಮಾರಲು ಹೋದ ಗ್ರಾಹಕ ಮಾತ್ರ ಒಬ್ಬನೂ ಹುಟ್ಟಿಲ್ಲ ೦1 ತ ಸಜ್ಜನರ ಸ್ಫೇಹದಲ್ಲಿ ದುರ್ಜನರೂ ಸಜ್ಜನರಾಗಬಹುದು. ಆದರೆ ದುರ್ಜನರ ಸ್ನೇಹದಲ್ಲಿ ಸಜ್ಜನರು ಮಾತ್ರ ದುರ್ಜನರಾಗಲಾರರು. ಏಕೆಂದರೆ ಹೂ ನೆಲದ ಮೇಲೆ ಬಿದ್ದರೆ ನೆವದ ಗಂಧವನ್ನು ತಾನು ಗ್ರಹಿಸುವದಿಲ್ಲ; ನೆಲದ ಮೇಲೆ ತನ್ನೆ ಸುಗಂಧವನ್ನು ಚಿಡುತ್ತದೆ. ಸುಭಾಷಿತ, ಕಷ್ಟದ ಕಾಲ ಮುಗಿದ ಮೇಲೆ ಸುಖ ಬರುವುದು ಒಳಿತು; ಕಗ್ಗತ್ತಲೆಯಲ್ಲ ಬೆಳಕಿನ ಉದಯವಾದಂತೆ ಇರುತ್ತದೆ. ವ್ರದು ಮಾತ್ರ ಜೀವನ್ಮರಣನಿದ್ದಂತೆ. ಆದರೆ ಸುಖದ ತರುವಾಯ ಕಷ್ಟ ಬರು ಕ ಶೂದ್ರಕ, ಅನರು ಪಿತ್ರಾರ್ಜಿತ ಆಸ್ತಿಯಲ್ಲಿ ರಾಮಮುೂರ್ತಿಯೊಂದನ್ನೇ ಸ್ವೀಕರಿಸಿದರು ಸಂಗೀತ ಸಮಾಟ್‌ ತ್ಯಾಗ ಕಾಜತ ಜಿ. ಜಿ. ಹೆಗಡೆ ಸು 6)ರಮ ಸಾಧುವೂ ಒಳ್ಳೆಯ ಗಾಯಕಭಕ್ತರೂ ಆಗಿದ್ದ ರಾಮಬ್ರಹ್ಮರು ಮೃತ್ಯುಶಯೈೆಯಲ್ಲಿ ಮಲಗಿದ್ದ ರು. ತಮ್ಮ *ರಿಯ ಮಗ ತ್ಕಾಗ ರಾಜನನ್ನು ಬಳಿಗೆ ತೆಕೆದು ಅವರು “ಮಗೂ ತ್ಕಾ ಗೂ, ಯ ನಿನೆಗೆ ಐಹಿಕ ಸಂಪತ್ತನ್ನೇನೂ ಬಿಟ್ಟು ಹೋಗುತ್ತಿರುವುದಿಲ್ಲ. ಆದರೆ ಎಂದೆಂ- ಬ ವ್ಯಯವಾಗದ ರಾಮ ಮತ್ತು ರಾಮ ನಾಮ ಸಂಪತ್ತ ನ್ನ್ನ ಕೊಟ್ಟು ಹೋಗುತ್ತಿದ್ದೇನೆ. ರಾಮನ ಒರಿಮೆಯಲ್ಲಿ ್ರಶ್ನೆಯಿಡು. ಆತನಿ ಗಾಗಿ ಬದುಕು” ಸ ಸ ಉಸುರಿದರು. ತ್ಕಾಗರಾಜಕರಿಗೆ ಬೇಕಾದದ್ದೂ ಅದೇ. ತಂದೆಯ ಮರಣಾನಂತರ ಆತ ಪಿತ್ರಾರ್ಜಿತ ಆಸ್ತಿಯಲ್ಲಿ ಕುಟುಂಬ ದೈವತವಾದ ರಾಮನ ಮೂರ್ತಿಯೊಂದನ್ನು ಮಾತ್ರ ತೆಗೆದುಕೊಂಡು ತನ್ನ ಪಾಲಿಗೆ ಬರುವ ಉಳಿದೆಲ್ಲವನ್ನೂ ತನ್ನ ಅಣ್ಣ ಂದಿರಿಗೆ ಕೊಟ್ಟುಬಿಟ್ಟಿ. ಕರ್ನಾಟಕ ಸಜನ ಮಾತು ಬಂತು ಎಂದರೆ ತ್ಕಾ ಗರಾಜರ ಮಾತು : ಬರುತ್ತದೆ. ಅವರ ೨೩ ನಗಳೇ ಕರ್ನಾಟಕ ಸಂಗೀತ ೫೬ ಇ ಒಂ ೫" ಎನ್ನು ವಂತಿದೆ. ಹೀಗಿದ್ದರೂ ತ್ಯಾಗರಾಜರು ಸೇವಲ ಗಾಯಕ ಎದ್ವಾಂಸರಲ್ಲ. ಅವರಿಗೆ ಸಂಗೀತವು ಪರಮಾತ್ಮನನ್ನು ಒಲಿಸಿಕೊಳ್ಳುವ ಒಂದು ಸಾಧನವಾಗಿತ್ತು. ತಮ್ಮ ಸಂಗೀತ ಕಲೆಯನ್ನು ಅವರು ಶ್ರೀರಾಮನಿಗೆ ಧಾರೆಯೆಕಿದಿ ದ್ವರು. ಅವರ ಮಂತ್ರ ವೆಂದಕೆ ರಾಮನಾಮ. ಅವರ ದೃಷ್ಠಿ ಯಲ್ಲಿ 1 ಕವೆಂದಕೆ ರಾಮಾ ಯಣ. 1 ನದಲ್ಲಿ, ರಾಮನಾಮ ಜಪದ ಸಂಭ್ರಮದಲ್ಲಿಯೆ ಅವರ ಜೀವನ ಸವೆಯಿತು. ೧೭೫೯ ರ ಮೇ ತಿಂಗಳ ೫ ರಂದು ಮಧ್ಯಾಹ್ನ ತ್ಕಾಗರಾಜರು ಹುಟ್ಟಿದರು. ತಂದೆ ರಾಮ- ಬ್ರಹ್ಮರು ದೇವಭಕ್ತರೂ ಗಾಯಕರೂ ಆಗಿ ದ್ಡಕೆ ತಾಯಿ ದೈವಭಕ್ತಿಯುಳ್ಳ ಸತಿಶಿಕೋಮಣಿ ಯಾಗಿದ್ದಳು. ಇವರ ಮೂರು ಮಕ್ಕಳಲ್ಲಿ ತ್ಕಾ ಗರಾಜರೇ *ಿರಿಯವರು. ಬಾಲ್ಯ ದಲ್ಲಿಯೆ ತ್ಯಾ ಗೆ ತಂದೆಯ ದೆ ವಭತ್ರಿ ಯನ್ನು ಮೈ 'ಗೂಡಿಸಿಕೊಂಡರು. ತುಡ ಹಾಡುತ್ತಿದೆ. ಭಕ್ತಿಗೀತೆಗಳನ್ನು ಕಲಿತು ಹಾಡತೊಡಗಿದರು. ್ಗ1 ತಂಜಾವೂರಿನ ಅರಸು ಅಚ್ಕು ತಪ್ಪ ನಾಯಕನ 1 ಮಂತ್ರಿ ಗೊವಿಂದ ದೀಕ್ಷಿತರು. ಸ್ಥಾ ಏಿಸಿದ್ದ ಸಂಸ್ಕತ ಮಹಾಪಾಠಶಾಲೆಯಲ್ಲಿ ಸಂಸ್ಕೃತ ಕ. ವನ್ನೂ ದರಬಾರಿನ ಗಾಯಕ ಸೊಂಟ ವೆಂಕಟ ರಮಣಯ್ಯನವರಿಂದ ಸಂ ಗೀತವನ್ನೂ ತ್ಯಾಗ- __. ರಾಜರು ಕಲಿತರು. ರ ತ್ಮ ್‌ ಗ್‌ೆ ಉುಳ್ಳುಸ್ಟು” ೫ ಗ್ಗ ಹ್‌ ಜೊ ಣ್ಣ 1 ಆ ೆ ಿ ಫ್‌ ೮ ತ್ಯಾಗರಾಜರು ಭಕ್ತಿಪೂರ್ಣವಾದ ಭಾವ ಗೀತೆಗಳ ಮೂಲಕ ರಾಮನ ಆರಾಧನೆಗೆ ತೊಡ ಗಿದರು. ಅವರು ರಚಿಸಿದ ಮೊದಲನೆಯ ಗೀತೆ ಯಲ್ಲಿ ಅವರು “ತ್ಕಾಗರಾಜನು ಹಗಲು ರಾತ್ರಿ ರಾಘವನ ಸ್ಮರಣೆ ಮಾಡುತ್ತಾನೆ. ತನ್ನ ಜೀವನ ವನ್ನು ಗೀತೆಯ ರೂಪದಲ್ಲಿ ಅವನಿಗೆ ಅರ್ಪಿಸು ತ್ತಾನೆ. ರಾಮನೇ ಜಗತ್ತಿನ ತಾರಕ, ದೀನ ದಲಿತರಿಗೆ ಆಧಾರ. ಭಕ್ತರ ಇಷ್ಟವನ್ನು ಪೂರೈ ಸುವ ದಾತ. ಕತ್ತಲನ್ನು ನುಂಗುವ ಸೂರ್ಯ. ಗಜೇಂದ್ರನನ್ನು ಮೊಸಳೆಯಿಂದ ಪಾರುಮಾಡುವ ಆಪದ್ಭಾಂಧವ. ಮುನಿ ಶ್ರೇಷ್ಠರಿಂದ ಪೂಜಿಸಲ್ಪ ಡುವ ಸರ್ವಶಕ್ತ. ಆತನಿಗೆ ತ್ಯಾಗರಾಜ ಶರಣು ಹೋಗುತ್ತಾನೆ” ಎಂದು ರಾಮನ ಮಹಿಮೆ ಯನ್ನು ಕೊಂಡಾಡಿದ್ದಾರೆ. ತ್ಯಾಗರಾಜರು ಸಂಗೀತವನ್ನು ಮನಮುಟ್ಟಿ ಅಭ್ಯಾಸ ಮಾಡಿದರು. ಸಾಧನೆಯಿಂದ ಅದರಲ್ಲಿ ಪ್ರಾವೀಣ್ಯ ಪಡೆದರು. ಅವರಿಗೆ ಹಳೆಯ ರಾಗ ಗಳಿಂದ ತೃಪ್ತಿಯಾಗದೆ ಹರಿ ಕಾಂಭೋಜ, ಖರ ಹರ ಪ್ರಿಯ ಮುಂತಾದ ನೂತನ ರಾಗಗಳನ್ನು ಸೃಷ್ಟಿಸಿದರು. "ರಾಗ ಸುಧಾರ ಕ' ರಾಗದಲ್ಲಿ ಅವರು ರಾಗದ ಸೌಂದರ್ಯ ಮಾಧುರ್ಯಗಳನ್ನು ಅನುಭವಿಸುವುದೆಂದಕೆ ಯಾಗ, ಯೋಗ, ತ್ಯಾಗ, ಭೋಗಗಳೆಲ್ಲ ಕೊಡಬಹುದಾದೆಲ್ಲವನ್ನೂ ಅನು ಭವಿಸಿದಂತೆ ಎಂದಿದ್ದಾರೆ. ಸಂಗೀತ ಶಾಸ್ಕದ ಗುಟ್ಟನ ನ್ನು ತಿಳಿಸುವ ಕ ಎತಿಗಳನ್ನೂ ಅವರು ಸೈಬ್ಟ ಸಿದ್ದಾರೆ, ತೊಂಬತ್ತಾ ರು ಕೋಟಿ ರಾಮನಾಮ ಜಪ ವನ್ನು ಮಾಡುವ ಕಂಣ ತಪಸ ನ್ನು ಅವರು ಆಚ ' ಸಂಗೀತ ಸವ್ರಾಜ್‌ ತ್ಯಾಗರಾಜರು ೫೭ ರಿಸಿದರು. ಅವರ ಅಣ್ಣ ಅವರನ್ನು ಸದಾ ಪೀಡಿ ಸುತ್ತಿದ್ದ. ಈತ ಕೆಲಸಕ್ಕ ಬಾರದವ, ಮೂರ್ಬ, ಕಪಟಿ, ಗೃಹಸ್ಥ | ಜೀವನಕ್ಕೆ ಅಯೋಗ್ಯ ಎಂದಿ ತ್ಯಾದಿಯಾಗಿ ಆತ ತ್ಕಾ ಗರಾಜರನ್ನು ಜ ಜರೆಯು ತ್ತಿದ್ದ. ಆದರೆ ತ್ಯಾಗರಾಜರು ಅಸನ ಗಮನಿಸದೆ ತಮ್ಮ ಭಕ್ತಿ ಜೀವನವನ್ನು ಸಾಗಿ ಸಿದರು. ಎತ್ತರವಾದ ಬಡಕಲ ಶರೀರ ತ್ಯಾಗರಾಜ ರದು. ಕಂದು ಬಣ್ಣ. ತೇಜಸ್ವಿ ಮುಖ. ಉಬ್ಬಿ ಅಗಲವಾಗಿದ್ದ ಹಣೆ. ಅವರ ಕಣ್ಣುಗಳಲ್ಲಿ ಆಂತರಿಕ ತೇಜಸ್ಸು ಚಿಮ್ಮುತ್ತಿತ್ತು. ಅವರ ಕಂಠ ಅತಿ ಮಧುರವಾಗಿತ್ತು. ತುಲಸಿ ಮಾಲೆ ಯನ್ನು ಅವರು ಕೊರಳಲ್ಲಿ ಧರಿಸುತ್ತಿದ್ದರು. ಕೈಯ್ಯಲ್ಲಿ ಜಪಮಾಲೆ ಸದಾ ತಿರುಗುತ್ತಿತ್ತು. ದಕ್ಷಿಣ ಭಾರತದ ವೈದಿಕ ಬ್ರಾಹ್ಮಣನಂತೆ ಅವರು ಉಡುಪು ತೊಡುತ್ತಿದ್ದರು. ವಾರಕ್ಕೆ ರಡು ಸಲ ಅವರು ಭಿಕ್ಷವೆತ್ತುತ್ತಿದ್ದರು. ಮನದಲ್ಲಿ ಗೀತೆ ಮೂಡಿ ಬಂದೊಡನೆ ಹಾಡಲು ಅನು ಕೂಲವಾಗಬೇಕೆಂದು ಅವರು ತಂಬೂರಿಯನ್ನು ಸದಾ ಹಿಡಿದುಕೊಂಡೇ ಇರುತ್ತಿದ್ದರು. ನಸುಕಿ ನಲ್ಲಿ ನಾಲ್ಕು ಗಂಜಿಗೇ ಎದ್ದು ಕಾವೇರಿ ನದಿ ಯಲ್ಲಿ ಮಿಂದು ಸಂಧ್ಯಾವಂದನೆ ಮುಂತಾದ ವನ್ನು ಮುಗಿಸಿ ಹೂಗಳನ್ನಾರಿಸಿಕೊಂಡು ಮ್ಮ ಗಾನಪೂಜೆಯಲ್ಲಿ ಮಗ್ನರಾಗುತ್ತಿದ್ದರು. ಮಧಾ, ಸಹ್ಮ ೧೨ ಗಂಟಿಗೆ ಭೋಜನ ಆ ಮೇಲೆ ತುಸು 'ನಶ್ರಾ ತಿ ಪಡೆದು ತನ್ನ ಕೆಲವೇ ಶಿಷ್ಕರಿಗೆ ಸಂಗೀತದ” ಪಾಠ ಹೇಳಿಕೊಡುತ್ತಿ ದ್ದರು, ಐಹಿಕ ಸುಖಾಪೇಕ್ಷೆ ಮಾಡಲು, ದೇವರ ನಾಮವನ್ನೊ ಳಗೊಳ್ಳ ದ ಹಾಡುಗಳನ್ನು ಹಾಡಲು ತ್ಯಾಗ ರಾಜರು ತಮ್ಮ ಷು ಡೀ ಗಳಿಗೆ ಅನಳಾಶ ಕೊಡುತ್ತಿರಲಿಲ್ಲ. ಪ್ರತಿ ಏಕಾ ದಶಿಯ ದಿನ ಅವರು ಉಪವಾಸ ಮಾಡುತ್ತಿ ದ್ದರು. ಅಂದು ಅವರಿಗೆ ಆಹಾರವೆಂದರೆ ಅವಕ ಕೀರ,ನೆಗಳು ಮಾತ್ರವಾಗಿರುತ್ತಿದ್ದವು. ೫೮ ಕಸ್ತೂರಿ, ಫೆಬ್ರುವರಿ ೧೯೬೧ ಮೊದಲನೆಯ ಹೆಂಡತಿಯ ನಿಧನಾನಂತರ ಅವರು ಲಗ್ನವಾದ ಕಮಲಾಂಬಾ ಕಠ್ಷವ್ಯ ಪರಾಯಣಳೂ ಸಾಧ್ವಿಯೂ ಆಗಿದ್ದಳು. ಅವ ರಿಗೆ ಹುಟ್ಟಿದ ಒಬ್ಬ ಳೇ ಒಬ್ಬ ಮಗಳು ಸೀತಾ ಲಕ್ಷಿ ಯನ್ನು ಕುಪ್ಪುಸ್ನಾಮಿ ಎಂಬವನಿಗೆ ಲಗ್ನ ಮಾಡಿಕೊಟ್ಟ ರು. ಈ ಅಳಿಯ ಕೂಡ ಮಾವನ ಹೆಜ್ಜೆ ಯಲ್ಲೆ ನಡೆಯುವವನಾಗಿದ್ದ. ವಿವಾಹ ಸಮಯದಲ್ಲಿ ಬಂದ ಬೆಲೆ ಬಾಳುವ ಉಡುಗೆ ಗಳನ್ನೆಲ್ಲ ಈತ ತಿರಸ ರಿಸಿ ಒಂದೇ ಒಂದು ಸುಂದರವಾದ ಕಸ ಚಿತ್ರವನ್ನು ಇಟ್ಟು ಸೊಂಡ. ಆ ಚಿತ್ರ ಇಂದಿಗೂ ಜು ಮಾ ಮನೆಯಲ್ಲಿದೆ. ಸೀತಾಲಕ್ಷ್ಮಿಗೆ ಹುಟ್ಟಿದ ಒಬ ನೇ "ಮಗ ತನ್ನ ಮೂವತ್ತ ಕಯ ವಯಸ್ಸಿ ನಲ್ಲಿ ತೀರಿಕೊಂಡಿದ್ದ ರಿಂದ ತ್ಯಾ ಗರಜ ಹೆಸರು ಹೇಳಲು ಇಂದು ಚ00ಜವಗಳುದ ಅವರ ಕೀರ್ತನೆಗಳ ಹೊರತು ಮತ್ತೇನೂ ಉಳಿಯಲಿಲ್ಲ. ತ್ಯಾಗರಾಜರ ಅಣ್ಣ ಅವರ ಕವಿತೆಗಳನ್ನು ಸುಟ್ಟು ಹಾಕಿ ಅವರನ್ನು ಬಯ್ಯುತ್ತಿದ್ದ. ಒಮ್ಮೆ ಟಗ ಆತ ತ್ಕಾ ರ್ಯ ವೊಜಸುತ್ತಿದ್ದ ರಾಮನ ಮೂರ್ತಿಯನ್ನು ಕಾವೇರಿಯಲ್ಲಿ ಚೆನ್ಲಿ ಕೊಟ್ಟುಬಿಟ್ಟಿ. ಆಗ ತ್ಯಾಗರಾಜರು ಒಂದು ಕೀರ್ಷನೆಯಲ್ಲಿ ತಮ್ಮ ದುಃಖವನ್ನು ತೋಡಿಕೊಂ ಡರು. “ ರಾಮಾ, ಎಲ್ಲಿ ಅಡಗಿದೆ? ಈ ಅಪ ನಂಬಿಗೆಯ ಜಗತ್ತಿನಲ್ಲಿ ನನ್ನನ್ನು ಏಕಾಕಿಯಾಗಿ ಮಾಡಿ ಹೊರಟುಹೋಗಬೇಡ. ನಿನ್ನ ನ್ನ್ನ ಳಿದು ನನಗಿನ್ನಾ ರೂ ಇಲ್ಲ. ನನ್ನ ಬಂಧು ಬಳಗದವರು ನನ್ನ ನ್ನು "ವಂಚಿಸಿದ್ದ ರೆ, 'ಜನ ನನಗೆ ದ್ರೋಹವೆ ಸಿದ್ದಾರೆ. ನನ್ನ ದುಃಖಾಶ್ರು ಗಳನ್ನು ಅಳಿಸಲು ಬಾ. ನಿನ್ನ ಮುಗುಳ್ನ "ಯಡ ನನ್ನ ನಿರಾಶೆಯ ಕಾರ್ಗತ್ತಲನ್ನು ತೊಂಗಿಸು, ದಾಸಾ ಎಲ್ಲಿ ಕುವೆ?” ಪರಮಾತ್ಮ ಭಕ್ತನ ಮೊರೆ ಕೇಳಿದ. ಒಂದು ಮುಂಜಾನೆ ತ್ಯಾ ಗೆರಾಜರಿಗೆ ಅವರ ರಾಮನ ಮೂರ್ತಿ ಸಿಕ್ಕಿತು. ಆನಂದಾಶ್ರುಗಳಿಂದ ಅದಕ್ಕೆ ಅಭಿಷೇಕ ಮಾಡಿ ಸುಮಧುರ ಗೀತೆಗಳಿಂದ ಈ ಪುನರ್ಮಿಲನದ ಸಂಭ್ರ ಮವನ್ನು ಅವರು ಆಚರಿ ಸಿದರು. ತ್ಯಾಗರಾಜರ ಕೀರ್ತಿಯನ್ನು ಕೇಳಿದ ರಾಜ ಮಹಾರಾಜರು ಅವರನ್ನು ಕಂಡು ಗೌರವಿಸ ಬಯಸುತ್ತಿ ದ್ದ ರು. ಸ್‌ ರಾಜ ಸರ ಫೋಜಿ "ಅವರನ್ನು ತನ್ನಲ್ಲಿಗೆ ಆಮ ಂತ್ರಿಸಿದ. ರಾಜನ ದೂತ ರಾಜನಲ್ಲಿ ಜಳಕಿಯಬಹದ್‌ ಸಂಪತ್ತಿನ ವರ್ಣನೆಯನ್ನು ಮಾಡಿದಾಗ ತ್ಯಾಗ ರಾಜರು ಕಣ್ಮುಚ್ಚಿಕೊಂಡು ಕಲ್ಯಾಣಿ ರಾಗದಲ್ಲಿ ಹಾಡಿದ ಹಾಡು ಅಮರ ಕೀರ್ತಿ ಯನ್ನು ಸಂಪಾ ದಿಸಿದೆ. ಐಶ್ವ ರ್ಯಕ್ಕಿ ಂತಲೂ ಪರಸಾ2 ನ ಭಕ್ತಿಯೆ ಶ್ರೆ ಷ್ಮವೆ ಬಂದಿದ್ದಾ ಕಿ ಅವರು ಅದರಲ್ಲಿ. ತ್ಕಾ 1 ಬರಲು ಒಪ ದ್ದನ್ನು ಕಂಡು ಸಿಟ್ಟಿಗೆದ್ದ ರಾಜ ಅವರನ್ನು ಹಿಡಿತರಲು ಭಟ ರನ್ನು ಕಳಿಸಿದ. ಆದಕೆ ಆಗಲೇ ಆತನಿಗೆ ಜೀನೆ ಬಂತು. ಯಾರಿಂದಲೂ ಅದು ಗುಣವಾಗದೆ ಹೋಗಲು ರಾಜನಿಗೆ ಜ್ಞಾ ನೋದಯವಾಗಿ ಆತ ತ್ಕಾ ಗರಾಜರಲ್ಲಿ ಬಂದು ಶ್ಹಮೆ ಕೋರಿದ. ಪಶ್ಚಾತ್ತಾಪ ಮತ್ತು ಭಕ್ತಿ ಸಾಧನೆಯಿಂದ ಗುಣ ಹೊಂದಿದ. ತ್ಯಾಗರಾಜರ ಸಂಗೀತ ಶಾಲೆಗಾಗಿ ಒಂದು ಕಟ್ಟಡ ಜಟ ಸಲು ಆತ ಯೋಚಿಸಿದ. ಆದರೆ ಕ ರಲ್ಲಿ ತ್ಯಾಗರಾಜರ ಶಿಷ್ಯರಲ್ಲೊ ಬ್ಬ ನಾದ ವೆಂಕಟರಮಣ: ಎಂಬಾತ ಕಟ್ಟಡವನ್ನು ಕಟ್ಟಿಸಿ ಮುಗಿಸಿದ್ದರಿಂದ ರಾಜ “ ತ್ಯಾಗರಾಜರು ಸ್ವೀಕರಿಸುವವರಲ್ಲ, ಕೊಡುವವರು ” ಎನ್ನು ವಂತಾಯಿತು. ತ್ಕಾಗರಾಜರು ತೀರ್ಥಾಟನೆ ಮಾಡಿ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿದರು. ಯಾರಿಂದಲೂ ಅವರು. ಏನನ್ನೂ ತೆಗೆದುಕೊಳ್ಳುತ್ತಿ ರಲಿಲ್ಲ. ಜಿ(ವನದಲ್ಲಿ ಅವರಿಗೆ ಸಂಗೀತ ಮತ್ತು ಭಕ್ತಿ ಗಳನ್ನು ಬಿಟ್ಟ ಕೆ. ಮತ್ತಾವುದರಲ್ಲೂ ಆಸ್ಲೆ ಯಿರಲಿಲ್ಲ. ಸಂಗೀತ ಸಮ್ರಾಟ್‌ ತ್ಯಾಗರಾಜರು ೫೯ ತ್ಯಾಗರಾಜರು ತಮಿಳು ನಾಡಿನಲ್ಲಿ ಬಾಳಿ ದರೂ ತೆಲುಗಿನಲ್ಲಿ ತಮ್ಮ ಕೃತಿಗಳನ್ನು ಬಕೆದರು. ಅದು ಆ ಕಾಲದ ಸಂಗೀತ ಭಾಷೆ ಯಾಗಿತ್ತು. ಅವರ ಹಾಡುಗಳನ್ನು ಕೃತಿಗಳೆಂದು ಕರೆಯುವದು ರೂಢಿ. ಹೆಚ್ಚಾಗಿ ಅವುಗಳಲ್ಲಿ ಪಲ್ಲವಿ, ಅನುಪಲ್ಲವಿ, ಒಂದು ನುಡಿ ಹೀಗಿದ್ದು ಕೊನೆಗೆ “ ತ್ಯಾಗರಾಜಸುತ " ಎಂದು ಮುದ್ರಿಕೆ ಇದೆ. ಹಾಡುಗಳಲ್ಲದೆ ಹರಿಕಥೆಯಂಥ ಪ್ರಬಂಧ ಗಳನ್ನೂ ಅವರು ಬರೆದಿದ್ದಾರೆ. ಅವರ “ಪ್ರಹ್ಲಾದ ಚರಿತ”ದಲ್ಲಿ ಪುರಂದರ ದಾಸರನ್ನು ಗೌರವದಿಂದ ಸ್ತುತಿಸಿದ್ದಾರೆ. ತ್ಯಾಗರಾಜರು ೭೦ ವರ್ಷ ಕಾಲ ಜೀವಿಸಿ ದರು... ೧೮೪೭, ಜೂನ ತಿಂಗಳಲ್ಲಿ ಅವರು ಸಂನ್ಯಾಸ ಸ್ವೀ( ಕರಿಸಿದರು. ತಮ್ಮ ಕೊನೆಯ ದಿನ ಗಳನ್ನವರು ಭಜನೆ, ಕೀರ್ತನೆ, ಚಿಂತನೆಗಳಲ್ಲಿ ಕಳೆದರು. ತಮ್ಮ ಕೊನೆಯ ಹಾಡಿನಲ್ಲಿ ಅವರು “ರಾಮಾ, ನನಗಿನ್ನೂ ಮೋಕ್ಷಪ್ರಾಪ್ತಿಯಾಗು- ವುದಿಲ್ಲವೇಕೆ "1 ನಡು ಹೇಳುತ್ತಿ ದ್ವಂತೆ ಅವರ ಆತ್ಮ. ಇಹಲೋಕವನ್ನು ತ್ಕ ಜಿಸಿತು. ತ್ಯಾಗರಾಜರು ರಾವ ಚ್ಚ ರಾದ್ದ ರಿಂದ ವೆ ಷ್ಠ ವಕಿನ್ನ ಬೇಕು, ಆದರೆ ಅವರು ಮತಭ್ರಾ ತರ. ಅವರಿಗೆ ಭಕ್ತಿಯೆ ಮುಖ್ಯ. ಒಣ ರ ಗಳಿಗೆ ಅವರು. ಇಂಬುಗೊಡುತ್ತಿರಲಿಲ್ಲ. “ದ್ದೆ ಟಢತಮು ಸುಖಮಾ ಅದೆ ಭತಮು ಸುಖಮಾ?' ಸ ಗೀತದಲ್ಲಿ ಅ ತಮ್ಮ ಈ ವಿಶಾಲ ಮನೋಭಾವವನ್ನೇ ವೃ ತ ಪಡಿಸಿದ್ದಾಕೆ. ಅವರ ಊರಾದ ಸ ರುವೈಯಾರನಲ್ಲಿ ಪೃತಿ ವರ್ಷ ಜನವರಿ ತಿಂಗಳಲ್ಲಿ ದಕ್ಷಿಣ ಭಾರತದ ನಾನಾ ಕಡೆಗಳ ಸಂಡೀತೆಗಾಳರು ಕಲೆತು ತ್ಕಾ ಗ ರಾಜರಿಗೆ. ತಮ್ಮ ಶ್ರದ್ಧಾಂಜಲಿಯನ್ನರ್ಬಿಸು ತ್ತಾಕೆ. ಈ ನ ತ್ಯಾಗರಾಜರ 7೧೪ ನೆಯ ಪುಣ್ಯತಿಥಿ ದಿನಾಚರಣೆಯ ಸಂದರ್ಭದಲ್ಲಿ ಸರ ಕಾರವು ವಿಶೇಷ ಅಂಚೆ ತಿಕೀಟೊಂದನ್ನು ಹೊರ ಡಿಸಿದೆ. ಈ ವರ್ಷ ತ್ಯಾಗರಾಜರ ಸಮಾಧಿಸ್ಥಾನ ದಲ್ಲಿ ಕಟ್ಟಲಾಗುತ್ತಿರುವ ವಾಲ್ಮೀಕಿ ಮಂಟಪ ದಲ್ಲಿ ತ್ಯಾಗರಾಜರ ೮೦೦ ಕೀರ್ತನೆಗಳನ್ನು ಕೆತ್ತಿ ರುವ ಹಾಸುಗಲ್ಲುಗಳನ್ನು ಇಡಲಾಗುವದು. ಸುಮಾರು ೪೦೦ ಕೀರ್ತನೆಗಳನ್ನು ಕೆತ್ತಿರುವ ೨೦೦ ಕಲ್ಲುಗಳನ್ನು ಈಗಾಗಲೇ ಅಲ್ಲಿ ಇಡಲಾ ಗಿದೆ. ಅತ್ಯಂತ ಭಾವಪೂರ್ಣವಾಗಿ ಮಾನವತೆಯ ಸಾರವನ್ನೂ ಹೊಂದಿರುವ ತ್ಯಾಗರಾಜರ ಕೀರ್ತನೆಗಳು ಅಮರವಾಗಿರುವವು ಎನ್ನುವುದ ರಲ್ಲಿ ಸಂದೇಹವೇ ಇಲ್ಲ. 2 ಎಂದೂ ಬಾರದಿದ್ದ ಆಗೃ ಹಸ್ಥ ರುತಮ್ಮ ಪ್ರವಚನಕೇಳಲು ನಿತ್ಯ ಬರತೊಡ ಗಿದ ನನ್ನು ಕಂಡುಪ ವಜನಕಾರರು ಹೇತು | ಏನು ಸ್ಟಾಮ್ಮಿ ಚ ಲ್ಸಾಗಿ ೬ ೧ಗಿ ರುವ ಸರಿವರ್ತನೆ ಶ್ಲಾಘನೀಯವಾದದ್ದು ಕ ಆಗ ಆ ಗೃಹಸ್ಥ “ ಪರಿವರ್ತನೆಯೇನು ಬಂತು ಸ್ವಾನ, ಮನೆಯಾಕೆಯ ಉಪದೇಶ ಕೇಳುವುದಕ್ಕಿ ಂತ ನಿಮ್ಮ ಉಪದೇಶ ಕೇಳುವುದೇ? ಸುಖವೆಂದು ಭಾವಿಸಿ ಬರುತ್ತಿ ದ್ದೆ ನೆ, ಬುಡಕಟ್ಟ ಜೊ ರಾಜ್ಯ ಕೂಲಿ ಕಾರರ ಸರ್ವಾಧಿಕಾರ. ಅದು ಆದ್ಯಂತ ಕಮ್ಯುನಿಸ್ಟ್‌. ಈ ರಾಜ್ಯದ ಅಧಿಪತಿ ರಾಣಿ ಜೇನ್ನೊಣ. ಆದರೆ ರಾಣಿ ಯನ್ನು ಅಧಿಪತಿಯೆನ್ನುವುದ ಕ್ಕಿಂತಲೂ ಸರ್ವಾಧಿಕಾರಿ ಎನ್ನಬಹುದು. ಏಕೆಂದರೆ ರಾಣಿ ಹುಟ್ಟಾ ರಾಣಿಯಲ್ಲ-- ಕೂಲಿ ಕಾರರಠಿಂದ ನಿಠ್ಮಿಸಲ್ಪಟ್ಟಿ ಅಧಿ ಪತಿ. ರಾಣಿಯ ಜೀವನ ಯಾವ ನೊಬ್ಬ ಕಮ್ಯುನಿಸ್ಟ್‌ ಸರ್ವಾಧಿ ಕಾಂರಿಯ ಜೀವನದಂತೆಯೆ ಹಿಂಸಾತ್ಮಕವಾಗಿ ಪ್ರಾರಂಭವಾಗುತ್ತದೆ. ವಸಂತ ಗ್ರೀಷ್ಮ ಕಾಲಗಳಲ್ಲಿ ರಾಣಿ ಜೇನ್ನೊಣ ದಿನಕ್ಕೆ ೧,೫೦೦ ರಂತೆ ಇಡಬಹು ದಾದ ತತ್ತಿಗಳು ಒಡೆದು ಹುಳ ಹೊರಬಂದಾಗ ಕೂಲಿಕಾರ ಹುಳಗಳು ಕೆಲವಕ್ಕೆ ಮಾತ್ರ ನಿರಂ ತರವಾಗಿ “ರಾಜಮಧು” ಎಂಬ ವಿಶಿಷ್ಟ ಜೇನ- ನ್ನುಣಿಸುತ್ತವೆ. ಅವೇ ರಾಣಿ ನೊಣಗಳಾಗ ತಕ್ಕವು. ಹೀಗೆ ಒಂದು ಹುಟ್ಟಿನಲ್ಲಿ ಒಮ್ಮೆಗೆ _ ಅನೇಕ ರಾಣಿ ಹುಳಗಳು ಬೇರೆ ಬೇರೆ ಕಣಗಳಲ್ಲಿ ಬೆಳೆಯುತ್ತಿರುತ್ತವೆ. ಆದಕೆ. ಯಾವುದಾದ ಕೊಂದು ರಾಣಿ ಹುಳ ಪ್ರಬುದ್ಧವಾಗಿ ಕಣವನ್ನು ಬಗಿದು ಹೊರ ಬಂದೊಡನೆ ಮೊಟ್ಟಿ-ಮೊದಲು ಇತರ ರಾಣಿ ಕಣಗಳನ್ನು ಹರಿದು ಅಲ್ಲಿ ಬೆಳೆ ಯುತ್ತಿರುವ ತನ್ನ ಸೋದರಿಯರನ್ನು ಕೊಲೆ ಮಾಡಿಬಿಡುತ್ತದೆ. ಎರಡು ರಾಣಿಯರು ಏಕ ಕಾಲದಲ್ಲಿ ಪ್ರಬುದ್ಧರಾದರೆ ತತ್‌ಕ್ಷಣ ಅತ್ಯಂತ ಕ್ರೂರವಾದ ಸ್ಟಾಲಿನ್‌-ಟ್ರಾಟ್‌ಸ್ಕಿ ಕದನ ಪ್ರಾರಂಭವಾಗುತ್ತದೆ. ಎರಡರಲ್ಲೊಂದು, ಟ್ರಾಟ್‌ಸ್ಕಿಯಂತೆ, ನಾಶವಾದ ಹೊರತು ರಣಾಗ್ರ ನಿಲ್ಲುವುದಿಲ್ಲ. ಕೆಲವೊಮ್ಮೆ ಹೋರಾ ಟದ ಕೊನೆಯಲ್ಲಿ ಎರಡೂ ಸತ್ತು ಹೋಗುವು ದುಂಟು. ೬೦ ರಾಣಿಯ ಕೆಲಸ ಕೇವಲ ತತ್ತಿಗಳನ್ನಿ ಡುವು ದಾದರೂ ರಾಣಿಯಿಲ್ಲದೆ ಈ ಕೂಲಿಕಾರ ರಾಜ್ಯ ಸಾಗದು. ರಾಣಿಯೇ ಜೇನ್ನೊಣಗಳ ವಸತಿಯ ಭಾವನಾತ್ಮಕ ಕೇಂದ್ರ. ಅವಳ ಸೇವೆಗಾಗಿ ಯಾವಾಗಲೂ ಅನುಚರಿಯರ ಬಳಗವೇ ಬೆಂಬ ತ್ತಿರುತ್ತದೆ. ಕೂಲಿಕಾರ ಹುಳಗಳು ತಮ್ಮ ಮೀಸೆ ಗಳಿಂದ ಅವಳನ್ನು ಸ್ಪರ್ಶಿಸಿ ರಾಜ ಭಕ್ತಿ ಯಿಂದುಂಟಾಗುವ ಸಮಾಧಾನವನ್ನು ಪಡೆಯು ತ್ತವೆ. ಯಾವುದಾದಕೊಂದು ವಸತಿಯಲ್ಲಿ ಆಹಾ ರದ ಕೊರತೆಯಾದರೆ ಉಳಿದವೆಲ್ಲ ಉಪವಾಸ ಬಿದ್ದರೂ ಕೊನೆಯ ವರೆಗೆ ರಾಣಿಗೆ ಜೇನು ಸಿಗುವುದು. ರಾಣಿ ನಾಶ ಹೊಂದಿದಕೆ ಇಡೀ ವಸತಿಯೇ ಗೊಂದಲಕ್ಕೆ ಪಕ್ಕಾಗುವುದು. ಆದರೂ ಒಮ್ಮೊಮ್ಮೆ ರಾಣಿಯ ಪ್ರಜೆಗಳು ಅವಳ ಮೇಲೆ ಅಸಂತೋಷಗೊಳ್ಳುವುದುಂಟು. ಹಾಗಾದಕಿ._ ಕೂಲಿಕಾರರು. ರಾಣಿಯನ್ನು ಸುತ್ತಲೂ ಮುತ್ತಿ ಚೆಂಡಿನಂತಾಗಿ ಉಸಿರು ಕಟ್ಟಿಸಿ ಕೊಂದುಹಾ ಕುತ್ತವೆ. ಸರ್ವಾಧಿಕಾರಿ ಗಳು ಕೂಡ ಜನಾಗ್ರಹಕ್ಕೆ ಅಂಜಬೇಕಾಗು ತ್ತದೆ! ಭಾರತೀಯ ಕವಿಗಳು ಎಲ್ಲಾದರೂ ಶುದ್ಧ ತಪ್ಪು ಮಾಡಿದ್ದರೆ ಅದು ಜೇನ್ನೊಣಗಳ | ಇದೇ. ' ಅಥವಾ ರಾಣಿಯಾಗಿ ರೂಪುಗೊಳ್ಳಲಿರುವ ತತ್ತಿ . ಗಳನ್ನಿಡಬೇಕಾದರೆ ಮಾತ್ರ ಜಾಜಿ ನೊಣಕ್ಕೆ ೯ಧಿಕಾರ! ರ ಜೀನ್ನೊಣದ ಪ್ರಪ ವಿಷಯದಲ್ಲಿ. ಅವರು ಮಕರಂದವನ್ನು ಕೂಡಿ ಸುವ ನೊಣ ಗಂಡೆಂದು ವರ್ಣಿಸಿದ್ದಾರೆ. ನಿಜ '.. ವಾಗಿ ಜೇನನ್ನುಸಂಗ್ರಹಿಸುವುದು ಹೆಣ್ಣು ತುಂಬಿ .. ಗಳು. __ ಆದರೆ ಅವು ಸಾಮಾನ್ಯವಾಗಿ ತತ್ತಿಯಿಡುವುದಿಲ್ಲ. ಕೆಲಸಗಾರ ಜೇನ್ನೊಣಗಳೆಲ್ಲ ಹೆಣ್ಣೇ. ರಾಣಿ ಸತ್ತು ಹುಟ್ಟು ಅರಾಜಕವಾದಾಗ ಅವು .. ಗಳಲ್ಲಿ ಕೆಲವು ರಾಜಮಧುವನ್ನು ಸೇವಿಸಿ ತತ್ತಿ '. ಇಡಲು ಪ್ರಾರಂಭಿಸಿದರೂ ಹುಟ್ಟುವ ಮರಿಗಳೆಲ್ಲ .. ಗಂಡು ಜೇನ್ನೊಣಗಳೇ ಆಗಿರುತ್ತವೆ. ಜೇನ್ನೊ ಜಗ ಲೈಂಗಿಕ ಜೀವನದ ವೈ ಚಿತ್ರ್ಯ ಬಂಡಿ [8 ತ? ಹೆಣ್ಣು ಗಳಾಗಿ ಪುರುಷ ಸಂಪರ್ಕ ಚಚ್ಚು ಗಂಡು ಸ __ ಯಾಗಲಿರುವ ತತಿ ತಿಗಳನ್ನಾ ದರೆ ರಾಣಿ- ಕೆಲ ತ ಜಾತು ್ಗ ವೇಳೆ ಸೆಲಸಗಾರರು ಸಂಪರ್ಕವಿಲ್ಲದೆ ಇಡಬಲ್ಲವು. ಜೇನು ಹುಟ್ಟಿನ ರಾಜ್ಯ ದಲ್ಲಿ ಗಂಡು ಜೇ- ನ್ನೊಣದ ಹು ಮಾತ್ರ ಚ ಕರುಣಾಜನಕ ಅದು ಹಠಕೆಗೆಂದೇ ತ್ಲ ಕುರಿ, ಜೇನು ಹುಟಿ ನಲ್ಲಿ ನೂರಕ್ಕಿ ಪ್ಪತ್ತರಷ್ಟು ಕಣಗಳು ಗಂಡು ಹುಳಗಳಿಗಾಗಿ ರಚಿಸಿದ "ಕೂಡ. ಪ್ರೆರುಷ ಎ ಜತ ಆ ಔ8 59 0006 60 09 ಬಗಡಗ ಎಳಿ ಥಿ 9 6ಡಿ ಅಧಿ ಡಿ ಅ ಥಿ ಅತ ಕಡಡ ಬಡ ಗ ಸ ಆಧರ ಕ ೬9 28099 9989191 06್ರ06ಡ ನ ಚಡಗ ಗ ಟಗ ಟುಯ್‌ ಹ ಅ ಸ ಊಟ ಇಟ ಕ. | ದೊಡ್ಡ ಗ್ಗ ವೆ ಅಲ್ಲಿ ರಾಣಿಯ ಕುಮಾರಿ ಮಾತೃತ್ವದಿಂದ ಅವು ಹುಟ್ಟು ತ್ತವೆ, ತತ್ತಿಯಿಂದ ನೊಣ ವಾಗಿ ತನ್ನ ಕಣಗೂಡಿನ ಬಾಗಿಲು ಹರಿದು ಹೊರಗೆ ಬರಲು ಗಂಡು ನೊಣಕ್ಕೆ ೨೪ ದಿನ ಹಿಡಿಯುತ್ತದೆ. ತಮ್ಮ ಜೀವಮಾನದಲ್ಲಿ ಅವು ಮಾಡು ವ ಕೆಲಸವೆಂದಕೆ ಇದೊಂದೇ. ಅಂದಿನಿಂದ ಅವು ಕೆಲಸಗಾರ ನೊಣಗಳಿಂದ ಪೋಷಿತವಾಗಿ . ೫. ನಾಯಕ ಶಕ3ಡೆತನಕ ಬದುಕಬೇಕು. ಅವುಗಳನ್ನು ದೂರಿ ಫಲ ವಿಲ್ಲ. ಪಾಪ! ಜೇನಿನ ಲೋಕದಲ್ಲಿ ಕೆಲಸಕೆ ಬೀಳುವ ಯಾವ ಆಯುಧೋಪಕರಣವನ್ನೂ ಗಂಡು ಪಡೆದು ಬರುವುದಿಲ್ಲ. ರಾಜಮಧುವನ್ನಾ ಗಲಿ ವೈ(ಣವನ್ನಾಗಲಿ ತಯಾರಿಸುವ ಗ್ರಂಥಿ ಗಳು ಅವುಗಳಿಗಿಲ್ಲ. ಅವುಗಳ ನಾಲಗೆ ಮಕ ರಂದವನ್ನು ಸಂಗ್ರಹಿಸಲು ಅನುಕೂಲವಾಗಿಲ್ಲ. ಅವುಗಳ ಕಾಲಿಗೆ ಪರಾಗ ಚೀಲಗಳಿಲ್ಲ. ಹೌದು, ಗಂಡು ಜೇನ್ನೊಣದ ಶೌರ್ಯ ನೋಡಿ ನೀವು ಗಾಬರಿಯಾಗಬಹುದು. ತೊಂದರೆ ಕೊ- ಟ್ಟಾಗ ಅದು ತನ್ನ ಸ್ಥೂಲ ದೇಹವನ್ನೆತ್ತಿ ಬ ಜಂ! "ಗುಂಯ್ಲು ಡುತ್ತ ಚ್‌ ಆದರೆ ಅದರ ಮೂತಿಗೆ ಕೊಂಡಿಯ ಇಲ್ಲದ ರಿಂದ ಅದು ನಿಮಗೇನೂ ಮಾಡಲಾರದು. ಗಂಡು ನೊಣದ ಬಾಳೆಲ್ಲ ರಾಣಿಗೆ ಗರ್ಭಾ ಧಾನ ಮಾಡು ವುದಕ್ಕಾ ಗಿದೆ. ಚಿಕ ೈಂದಿನಿಂದಲೇ ಅದು ಶುಭ್ರ ದಿನಗಳಲ್ಲಿ ಬೆಚ್ಚನ್ನ ಬಿಸಿಲಲ್ಲಿ ಎತ್ತರ ಎತ್ತ! ರಸ್ಕೆ ಹಾರುವ ಅಭ್ಯಾಸ ಮಾಡು ತ್ತದೆ, ಅದು ಗೂ ಮೇಲಕ್ಕೆ ಹಾರ ಬಹುದು, ರಾಣಿಯೊಡನೆ. ಅದರ ೫16% ಎಂದೂ ಹುಟಿ [ನೊಳಗಾಗುವುದಿಲ್ಲ. ಪ್ರಣಯಾ ರಾಧನೆ ಉನ್ನತ ಅಂತರಿಕ್ಷದಲ್ಲೇ 1೪1 ರಾಣಿ ನೊಣಕ್ಕೆ ಕಾಮೋತ್ಸೇಜನೆಯಾದಾಗ ೬೨ ಕಸ್ತೂರಿ, ಅದು ಗಗನಕ್ಕೆ ಹಾರುತ್ತದೆ. ಸಂಗಡಲೇ ಗಂಡು ನೊಣಗಳ ಗಡಣ ಬೆಂಬತ್ತುತ್ತದೆ. ರಾಣಿಯೊ. ಡನೆ ಅತಿ ಎತ್ತ ರಕ್ಕೆ ಹಾರಬಲ್ಲ ಗಂಡಿಗೆ ಅದರ ಪ್ರಣಯ ವಿ ಣಯ ತ ಪ್ರೇಮಾನ:ಗ್ರಹ ಜಿ ಬಿಡಲಿ, ಗಂಡು ಬ ಬೆಲೆಯನ್ನು ತೆರಬೇಕಾಗುತ್ತದೆ. ಸಂಭೋಗವಾದ ಮೇಲೆ ಬಸವಳಿದ ರಾಣಿ ಮತ್ತು ಅವಳ ಪ್ರಯ ಕೆಳ ಗುರುಳುತ್ತಾರೆ ರಾಣಿ ಚೇತರಿಸಿಕೊಂಡು ಎದ್ದು ಹಾರುತ್ತಾಳೆ; ಅವಳ ಸಫಲ ಪ್ರಣಯಿ ಮಾದ್ರಿ ಯನ್ನು ಕೂಡಿದ ಪಾಂಡುವಿನಂತೆ ಪರಂಧಾಮ ಸೇರುತ್ತಾ ನೆ. ಪ್ರ ಣಯದ ಹಾರಾಟದಲ್ಲಿ ಭಾಗವ ಹಸಿದ ಇರೆ ಅಸಫಲ ಹುರಿಯಾಳುಗಳಲ್ಲಿ ಕೂಡ ಬಹುಭಾಗ ಹಾರುವ ಹಕ್ಕಿ ಗಳಿಗೋ ಡ್ರಾಗನ್‌ *ೀಟಕ್ಕೊ 1 ತುಂಬ ಪ್ರಣಯಿಗಳ ಬಳಗವಿರುವುದರಿಂದ ರಾಣಿಗೆ ಪಕ್ಷಿ-ಕೀಟ ಶತ್ರುಗಳಿಂದ ಪಾರಾಗಲು ಅವಕಾಶ ಹೆಚ್ಚಾಗುತ್ತದೆ. ಒಮ್ಮೆ ಸಂಯೋಗವಾದಕೆ ಲಕ್ಷಾಂತರ ವೀರ್ಯಾಣುಗಳನ್ನು ತನ್ನ ಚೀಲದಲ್ಲಿ ಧರಿಸಿ ರಾಣಿ ದಿನಕ್ಕೆ ಸಾವಿರಾರಂತೆ ಲಕ್ಟಾಂತರ ತತ್ತಿಗಳನ್ನ್ನ ಡುತ್ತ ಹೋಗಬಲ್ಲದು. ಒಂದು ರಾಣಿ ಒಂದು ಜೀವಮಾನದಲ್ಲಿ ಹತ್ತು' ಲಕ್ಷ ತತ್ತಿಗಳನ್ನಿ ಟ್ಟ್ಯೇತು. ಹೂವಿನ ಖತು ಮುಗಿದು ಮಕರಂದದ ಕೊರತೆಯೆನಿಸತೊಡಗಿದಾಗ್‌ ಬಡ ಗಂಡು ತುಂಬಿಗಳ ಕೇಶ ಮೊದಲಿಡುತ್ತದೆ. ಕೆಲಸ ಗಾರರು ಅವುಗಳ ಮೇಲೆ ಕೆರಳುತ್ತವೆ. ಗಂಡು ಗಳ ಮೇಲೆ ದಬ್ಬಾಳಿಕೆ ತೊಡಗಿದಾಗ ಒಮ್ಮೆಲೇ ಹೀಗೇಕೆ ಎಂದು ತಿಳಿಯದೆ ಅವು ಪಚ್ಚಾಗು ತ್ತವೆ, ಅವುಗಳ ಆಟೋಪವೆಲ್ಲ ಇಳಿಯು ತ್ತದೆ. ಕೆಲವು ಹು ಟ್ಟು ಬಿಟ್ಟು ಹೊರಹಾರುತ್ತ ವೆ. ಒಮ್ಮೆ ಹೊರಹಾರಿದವುಗಳಿಗೆ ಮರಳಿ ಒಳಗೆ ಪವೇಶ ಸಿಗುವುದಿಲ್ಲ ಅವು ಚಳಿಗಲ್ಲದಿದ್ದರೆ ಚ್ಟ ಉಪವಾಸಕ್ಕೆ ಬಲಿಯಾಗುತ್ತವೆ. ಬಳಗ ಉಳಿ ಕ ಫೆಬ್ರುವರಿ ೧೯೬೧ ದವು ಒಂದು ಕಡೆ ತೆಪ್ಪಗೆ ಬಿದ್ದಿದ್ದು ನಿರಾಹಾರ ದಿಂದ ಸಾಯುತ್ತವೆ. ಆ ಮೇಲೆ ಗಂಡು ತತ್ತಿ ಗಳನ್ನೂ ಎಳೆಯ ಹುಳಗಳನ್ನೂ ಅವುಗಳ ಕಣ ಗಳಿಂದ ಕ್ರೂರವಾಗಿ ಹೊರಗಳೆದು ಕೆಲಸಗಾರ ನೊಣಗಳು ಹತ್ಯಾಕಾಂಡ ಕೈಕೊಳ್ಳುತ್ತವೆ. ಗಂಡುನೊಣವಾಗಲಿರುವ ತತ್ತಿಗೆ ತಂದೆಯೇ ಬೇಕಾಗಿಲ್ಲವಾದ್ದರಿಂದ ತಳಿ ಕಾಪಾಡುವುದ ಕ್ಕಾಗಿ ಕೂಡ ಬಂದೂ ಗಂಡು ಜೇನ್ನೊ ಣವನ್ನು ಳಿಸುವ ಅಗತ್ಯವಿಲ್ಲ ಜೇನ್ನೊಣಗಳ ರಾಜ್ಯದಲ್ಲಿ ಎಲ್ಲವೂ ಶ್ರಮ ವಿಭಾಗದಿಂದ ನಡೆಯುತ್ತದೆ... ಕೆಲಸಗಾರ ನೊಣಗಳ ಆಯುಷ್ಯ ಸುಮಾರು ಎಂಟಿ ವಾರ. ಈ ಅವಧಿಯಲ್ಲಿ ಅವು ಹಲವು ತರಗತಿಗಳಲ್ಲಿ ತೇರ್ಗಡೆ ಹೊಂದಿ ಕೊನೆಗೆ ಮಕರಂದ ಸಂಗ್ರ ಹದ ಹಾರಾಟದ ಪದವಿಯನ್ನು ಪಡೆಯುತ್ತವೆ. ಕೀಟಾವಸ್ಥೆಯನ್ನು ಮುಗಿಸಿ ರೆಕ್ಕೆಯೊಡೆದು ಮರಿದುಂಬಿಯಾದ ಮೊದಲ ಕೆಲ ದಿನಗಳವರೆಗೆ ಅವು ಕೋಶಗಳನ್ನು ನೆಕ್ಕಿ ಸ್ವಚ್ಛಗೊಳಿಸಿ ಅವು ಗಳನ್ನು ರಾಣಿಗೆ ತತ್ತಿಯಿಡಲು ಯೋಗ್ಯವಾಗಿ ಮಾಡುತ್ತವೆ. ಆ ಮೇಲೆ ಒಂದು ವಾರ ಕೀಟಾ ವಸ್ಥೆ ಯಲ್ಲಿರುವ ಮರಿಗಳಿಗೆ ಆಹಾರ ಕೊಡುವ ತರಬೇ ತಿ; ಅನಂತರ “ಪದವೀಧರ” ನೊಣಗಳು ತಂದ ಪರಾಗವನ್ನು ಹುಚ್ಟಿನೊಳಗೆ ಒಟ್ಟಿಡು ವುದು, ಮೇಣವನ್ನು ಜಿನುಗಿಸಿ ಹುಟ್ಟು ಕಟ್ಟು ವುದು, ಹೊರಗಿಂದ ಬಂದ ಮಕರಂದವನ್ನು ತೆಗೆದುಕೊಂಡು ಕೂಡಿಡುವುದು, ಹುಟ್ಟಿನ ಬಾಗಿಲಲ್ಲಿ ಕಾವಲು ನಿಲ್ಲುವುದು ಈ ಹೊಣೆ ಗಳನ್ನು ಬಂದೊಂದಾಗಿ ನಿರ್ವಹಿಸಲು ಕಲಿತು ಕೊನೆಗೆ ಹೊರಗೆ ಹೋಗಿ ಮಕರಂದವನ್ನರಸಿ ತರುವ ಗುರುತರ ಕರ್ತವ್ಯವನ್ನು ಸ್ವೀ ಕರಿಸ ಬೇಕು. ಈ ಕಾರ್ಯದಲ್ಲಿ ಜೀವವನ್ನು ಸವೆಸುತ್ತ ಸವೆಸುತ್ತ ಅದರ ಕ್ಕ ಗಳು ಹರಿದು ಮಕರಂದ ವನ್ನು ಹೊತ್ತು ಸ ಅಸಾಧ್ಯವಾಗುವವರೆಗೂ ದುಡಿದು ದುರ್ಬಲಾವಸ್ಥೆ ಯಲ್ಲಿ ಸೂ ಳು ಚ, ೫ 8. ಜೇನ್ನೊಣದ ಪ್ರಪಂಚ ಹಕ್ಕಿಗೋ ಕೀಟಕ್ಕೋ ಆಹಾರವಾಗಿ ಅದು ಜೀವನವನ್ನು ಸಮಾಪ್ತಿಗೊಳಿಸುತ್ತದೆ. ಜೇನ್ನೊಣಗಳ ಲೋಕ ಕ್ರೂರವೆನ್ನುವಿರಾ [ ಹಾಗೆನ್ನುವುದು ಕಷ್ಟ. ಕೆಲಸಗಾರ ನೊಣಗಳಲ್ಲಿ ತಾವು ತತ್ತಿಯಿಡದಿದ್ದರೂ ಮಾತೃತ್ವ ಭಾವನೆ ಧಾರಾಳವಾಗಿದೆ. ತತ್ತಿಗಳನ್ನಿಡುವುದೊಂದೇ ರಾಣಿಯ ಕೆಲಸ. ಅವುಗಳ ಆಕ್ಕಿಕೆ ಮಾಡಿ, ವ:ರಿಗಳನ್ನು ಪೋಷಿಸಿ ಕಾಪಾಡುವುದೆಲ್ಲ ಕೆಲಸ ಗಾರ ನೊಣಗಳೇ. ಅವುಗಳ ಸಮಷ್ಟಿ ಬುದ್ಧಿ ಯೂ ಪ್ರಶಂಸನೀಯ ವಾಗಿದೆ. ಆಹಾರದ ಯ? ಇದನ್ನು ಕಾಣಬಹುದು. ಹಸಿದ ನೊಣಗಳ ಹುಟ್ಟಿ ಟೆ ಸ್ವಲ್ಪ ಆಹಾರವನ್ನು ಯಾರಾದರೂ "ಸುಂದ? ಮೊದಲು ಬಂದವರಿಗೆ ಮೊದಲು ಎಂದು ಅವು ಕಬಳಿಸುವುದಿಲ್ಲ. ಒಟ್ಟಾಗಿ ಹಂಚಿಕೊಂಡು ಉಂಡು ಒಟ್ಟಾಗಿಯೆ ಹಸಿದು ಸಾಯುತ್ತವೆ. ಸ್ವಜಾತಿಯ ದೀನ ದುರ್ಬಲರ ಮೇಲೆ ಅವು ಶಷ್ಟಿ ಗಳ ಕರುಣೆಯೂ ನಿರೀಕ್ಷಕರನ್ನು ಬೆರಗುಗೊಳಿ ಸಿದೆ. ಒಬ್ಬ ನಿರೀಕ್ಷಕನು ಬೆಳಕಿನತ್ತ ಹಾರುವ ಅಭ್ಯಾಸದಿಂದಾಗಿ ತನ್ನ ಕನ್ನಡಿಯ *ಡಿಕಿಗೆ ಬಡಿದು ಸೋತು ಕೆಳಗುರುಳಿ ಸತ್ತಂತಿದ್ದ ಅನೇಕ ಜೇನ್ನೊಣಗಳನ್ನು ಗುಡಿಸಿ ಹೊರಹಾಕಿದ. ತುಸು ಹೊತ್ತಿನಲ್ಲಿ ಆ ದಾರಿಯಲ್ಲಿ ಬಂದ ಒಂದು ಕೆಲಸ ಗಾರ ಜೇನ್ನೊಣ ಅಲ್ಲೆ ಇಳಿದು, ಬಿದ್ದಿದ್ದ ನೊಣ ವನ್ನು ತನ್ನ ಮೀಸೆಗಳಿಂದ ಪರೀಕ್ಷಿಸತೊಡ ಗಿತು. ಆಮೇಲೆ ತನ್ನ ನಾಲಿಗೆ ತೆರೆದು ಆ ಪ್ರಜ್ಞಾ ಹೀನ ನೊಣದ ಬಾಯಲ್ಲಿ ಒಂದು ತಟುಕು ನಕರ ಬಸ್ಸ ತತ್‌ಕ್ಷಣ ಆ ನೊಣಕ್ಕೆ ಪ್ರಜ್ಞೆ ಬಂತು. ಇನ್ನೂ ಕೆಲ ಬಿಂದು ಮಕರಂದ ವನ್ನು ಕೊಟ್ಟು ಚೇತ ಜೇನ್ನೊ ಣ ಮೂರ್ಳಿ ತ್ರ ನೊಣವನ್ನು ಬು ಜೇನ್ನೊಣಗಳು ನಿಷ್ಕರುಣಿಗಳೆಂದು ಯಾರು ಹೇಳಬಲ್ಲರು [ 3 ತ) ತನ ಹಾಸ್ಯ-ಜೀನನ ಕಾರು ನಿರ್ಮಾಪಕರ ಕಂಪನಿಯಿಂದ ಓರ್ವ ಬಂದಿತು: ಶ್ರೇಷ್ಠ ಕಲಾಕಾರನಿಗೆ ಈ ಪತ್ರ “ ಸ್ವಾಮಿ, ನಾವು ದೇಶದ ಎಲ್ಲ ಕಲಾಕಾರರ ಕೃತಿಗಳ ಪ್ರದರ್ಶನ ಒಂದನ್ನು ನಮ್ಮ ಬ ಪರವಾಗಿ ನಡೆಸಲಿದ್ದೆ ೇೀವೆ. 1 ಜಿನ್ನ ಹ. ವುದು. ಬೆ ತಮ್ಮ ಪತ್ರ ತಲುಪಿತು. “ನಾಮ ಪ ಪ್ರಸಿದ್ಧ ಕಾರುಗಳ ಪ್ರ ತಮ್ಮ ಹಚು ಕಾರನ್ನು ಸೊತ್ತಾಗುವವು.? ಅದಕ್ಕೆ ತಮ್ಮ ಕೃತಿಗಳನ್ನು ಕಳಿಸ ಸ್ವೀಕೃ ತವಾದ ಕೃ ಕಿಗಳಿಗೆ ಸ ಬ ಕು ಆಸ್ವಿ ಕ ಫತನಾದವುಗಳು ಆಂಪನಿಯ ಸೊತ್ತಾಗುವವು.? ಕಲಾಕಾರ ಈ ರೀತಿ ಉತ್ತರಿಸಿದ: ಧನ್ಯ ವಾದಗಳು. ದರ್ಶನ ಒಂ ದನ್ನು ಏರ್ಪಡಿಸಲಿದ್ದೇನೆ. ಅದಕ್ಕೆ ಕೊಟ್ಟು ಳಸಟ್ಟಿಕುು ನಿನಂತಿ. ಅರ್ಹತೆ ಪಡೆದವುಗಳಿಗೆ ಬಹುಮಾನ ಚ ಜೂ ಪ್ರ ದರ್ಶನದಲ್ಲಿ ಉಳಿದವುಗಳು ನನ್ನ --ಸಿ. ಡಿ. ಅಂಗಡಿ ಜೊಶೆಗಾರ್ಶಿ ೦0೩ ಸಂಜೆ ನಾನು ಮುಂಬಯಿಯ ವಿ. ಟಿ ಸ್ಟೇಶನ್ನಿನಲ್ಲಿ, ಡೆಕ್ಕನ್‌ ಕ್ಟೀನ್‌ ಗಾಡಿಯಲ್ಲಿ ಕುಳಿತಿದ್ದೆ. ನನ್ನ ಪತ್ನಿ ತನ್ನ ಕೈಗಡಿಯಾರ ವನ್ನು ನೋಡಿಕೊಳ್ಳುತ್ತ, “ಹಾಗಿದ್ದಕೆ ಬುಧ ವಾರ ಬೆಳಿಗ್ಗೆ ನಾನು ಸ್ಪೇಶನ್ನಿಗೆ ಬಂದಿರುತ್ತೇನೆ” ಎಂದಳು. ವೇಳೆ ಐದು ಗಂಜಿಯಾಗಿತ್ತು. ದೊಡ್ಡ ಗಡಿ ಯಾರದ ಢಣ್‌, ಢಣ್‌ ನೊಡನೆ -ಗಾರ್ಡನ ನೀರಸ ವಿವಾಹ ಜೀವನ ಪಾಪ ಬುದ್ಧಿಯನ್ನು ಪ್ರಜೋದಿಸಿದ ಕಥೆ ಶ್ರೀನಿವಾಸ ಹಾವನೂರ ಸೀಟಿಯೂ ಅನಂತರ ಡ್ರೈವರನ ತುತ್ತೂ ರಿಯೂ ಏಕಕಾಲಕ್ಕೆ ಸದ್ಮು ಮಾಡಿದವು. ಗಾಡಿ ಹೊರಟಿತು. ನನ್ನ ಪತ್ನಿ ನಿಂತಲ್ಲಿಯೆ ಕರವಸ್ತ್ರವನ್ನು ಬೀಸುತ್ತಲಿದ್ದಳು. ಒಂದೂವರೆ ದಿನ ಬಿಟ್ಟಿರುವ ಭಾವನೆಯಿಂದ ಯುಕ್ತವಾದ ಅವಳ ಮುಖವು ಸುಂದರವಾಗಿ ಕಂಡಿತು. ಆಕೆ ಹೆಸನ್ಮುಖಿಯಾಗಿದ್ದಳು. ಅದಕ್ಕೆ ಪ್ರತಿಯಾಗಿ ನಾನೂ ನಗಬೇಕೆಂದು ನಕ್ಕೆ, ಒಳಗೆ ನನ್ನ ತ ತ ಹ! ನದಿ ಸಾರ ಆ ರ್ಯಾ: ಸ ಯಲ್ಲಿ ನನ್ನ ಜೊತೆಗೆ ನನ್ನ ಹೆಂಡತಿ ಬಂದಿರುತ್ತಿದ್ದಳು. ಹಿಡಿದಿದ್ದ ಆಸನದಲ್ಲಿ ಕುಳಿತುಕೊಂಡೆ. "ಹಾಗಿದ್ದಕೆ ಬುಧವಾರ ಬೆಳಿಗ್ಗೆ ನಾನು ಸ್ಟೇಶ ನ್ನಿಗೆ ಬಂದಿರುತ್ತೇನೆ.” ಬುಧವಾರ ಬೆಳಿಗ್ಗೆ ನಾನು ಇದೇ ಗಾಡಿ ಯಿಂದ ಪ್ರಣೆಯಿಂದ ಹಿಂತಿರುಗಬೇಕು. ಯಾವ ಹೆಚ್ಚು ಕಡಿಮೆಯೂ ಇಲ್ಲದ ನನ್ನ ದೈ ನಂದಿನ ಜೀವನದಲ್ಲಿ ಶ್ರ ಸಾಗ ಯುತ್ರೆಯೊಂದು ಬದಲಾವಣೆಯಾಗಿದ್ದಿತು. ಆದರೆ ಗಡ್ಡಿ ಅಪೂರ್ಯ ವಲ್ಲ. ಕೇಲ್ವೆಯಲ್ಲಿ ಲೆಕ್ಕತಪಾಸಣೆಯ ಕಾರ್ಕಕ್ಕಾ ಗ ತಿಂಗಳೆರಡು. ತಿಂಗಳಿಗೊಮೆ ಹೀಗೆ ಒಂದು ದಿನ ಹೋಗಿ ಬರಬೇಕಾಗುತ್ತಿ ತ್ತು. ಇದೇ ಸಂಜೆಯ ಗಾಡಿ ಹಿಡಿಯುವುದು, ಒಂದು ದಿನದ ವಾಸ್ತವ್ಯ, ಅದೇ “ಹೋಟಿಲ್‌ ಇಲೈಟ್‌” ನಲ್ಲಿ ಕಳೆಯುವುದು, ಮರುದಿನ ಬೆಳಿಗ್ಗೆ ಮತ್ತೆ ಹೊರಡುವುದು. ಬದಲಾಗದ ಈ ಬದಲಾವಣೆ ಹೆಚ್ಚು ಕಡಿಮೆಯೆಂದರೆ, ಒಮ್ಮೊಮ್ಮೆ ಈ ವಿಚಾರಗಳನ್ನು ಬದಿಗಿರಿಸಿ, ಕೈಯಲ್ಲಿ “ ಇಲಸ್ಟ್ರೇಟಿಡ್‌ ವೀಕ್ಲಿ” ಯ ಪುಟ ಗಳನ್ನು ತಿರುವಿ ಹಾಕತೊಡಗಿದೆ. ಬುಧವಾರ ಬೆಳಿಗ್ಗೆ ಬಂದಕೆ ಸುಖಾವಹವಾದ ನನ್ನ ಮನೆಯ ವಾತಾವರಣವಿದೆಯೆಂಬ ಮಸಳಿ ಮನದ ತುಂಬ ಆವರಿಸಿದ್ಕಾಗ, ಗವಿಗಳಲ್ಲಿ ಗಾಡಿಯು ಹಾಯ್ಡು ಹೋಗುತ್ತಿದ್ದ ಮಬ್ಬುಗತ್ತಲೆಯಲ್ಲಿ ನನಗೆ ಸಣ್ಣ ಜಂಪೆ ಹತ್ತಿತು. ಕುಳಿತಲ್ಲಿಯೆ ತುಸು ನಿದ್ರೆಯನ್ನೂ ಮುಗಿಸಿದೆ. ಪುಣೆಸೆ ಕಶನ್‌ ಬಂತು. ಹಮಾಲನು ಬಂದು ನನ್ನ ಸಾಮಾನನ್ನು- ಒಂದು ಸೂಟ್‌ ಕೇಸ್‌- ೩ ಗಳೂ" ಸ್ಟ ತ "ತ ಜಾ... ಕ್‌ ್‌ ೆ ಕ್ಸೈ ಗತಿ ತ್ರಿಕೊಂಡನು. ಅವನಿಗೂ ನಾನು ಹೊಸಬ ನಲ್ಲ ಹಿಂದೆ ಒಂದಿಲ್ಲೊಂದು ಬಾರಿ ಹೀಗೆ ನನ್ನ ಸೂರ್ಟಕೇಸನ್ನು ಎತ್ತಿ ರಿಕ್ಪಾ ದಲ್ಲಿ ತಂದ ಇಟ್ಟಿದ್ದ. ನಾನು. ನಿಶ್ಚಿ ಂತೆಯಿಂದ ಹೊರಗೆ ಬಂದೆ, ಒಂದೈ ದು ನಿಮಿಷ `ನನಿಗಾಗಿ ಕಾಯಬೇಕಾ- ಗ ಇತರರ ಸಾಮಾನುಗಳಿಂದ ತುಂಬಿದ ೫ 5-9 ಜೊತೆಗಾರ್ತಿ ೬೫ ತನ್ನ ಕೈಗಾಡಿಯನ್ನು ದೂಡಿಕೊಂಡು ಬಂದ ವನ ಒಬ್ಬ ರಿಕ್ಟಾ ದವನನ್ನು ಚಢಗ1 ಕರಿದು, ನನ್ನ ಸೂಟ್‌ ಕೇಸನ್ನು ಅದರಲ್ಲಿ ಇಟ್ಟ ಭು ಇಲೈಟ್‌ ಹೋಟಿಲ, ಬ ನಾನು ಯಾವಾಗೆೇ ಹೋಗಲಿ, ದೊಡ್ಡ ಕೋಣೆ ಯೊಂದನ್ನು ಹಿಡಿಯುತ್ತಿದ್ದೆ. ಅದರಿಂದ ನನ್ನ ಹೆಂಡತಿ - ಬಂದಿದ್ಮಾಗ ತೊಂದರೆಯಾಗುತ್ತಿರ ಲಿಲ್ಲ. ಹೋಟಿಲ್ಲಿನ ಬಳಗೆ ಹೋದ ಕೂಡಲೇ ಮಾ ನೇಜರನು ನಗುಮೊಗದಿಂದ ಸ್ವಾ ಗತಿಸಿ ಜು ಕೆಲಸದಾಳು ನನ್ನ ಸೂರ್ಟಕಸನ್ನು ಕೈಗೆತ್ತಿಕೊಂಡನು. ಮೇಲಿನ ಮಹಡಿಯ ಮೇಲಿನ ನನ್ನ ದೊಡ್ಡ ಕೋಣೆ ನನಗಾಗಿ ಕಾದಿತ್ತು. ಗಂಟಿ ಆಗಲೇ ೮-೩೦ ಆಗಿದ್ದಿ ತು ಕೋಟನ್ನು ಬಿಚ್ಚ ನನ್ನ ಸೂಟ್‌ಕೇಸನ್ನು ತೆಳೆಜೆ. ಅನರ್ಥ"! ನನ ದಾಗಿರಲಿಲ್ಲ. ಅನ್ಯ ರದಿತ್ತು. ನನ್ನ ಸೂಟಾಕೇಸಿನಲ್ಲಿ ಮೇಲ್ಗಡೆ ನನ್ನ ನೈಟ್‌ ಪಾಯಿ ಜಮಾ ಇಟ್ಟಿದ್ದೆ. ಅದರ ಬದಲಾಗಿ ಒಂದು ಮಡಿಚಿಟ್ಟ ಜಾರ್ಜೆಟ್‌ ಸೀರೆ ಅದರಲ್ಲಿ ಕಾಣಿ ಸಿತು. ಕೂಡಲೇ ಅದನ್ನು ಮುಚ್ಚಿ ಸೂಟ ಸೇಸಿನ ಹೊರಮೈಯ ಬಣ್ಣ ವನ್ನು ನೋಡಿದೆ. ಕಂದು ಬಣ್ಣ ದ ತೊಗಲಿನ ಜಿ ನನ್ನ ದರ ಬಣ್ಣವೂ ಅದೇ ಆಗಿದ್ದಿತು. ಭಗತ ಬಂದೇ ದ್‌ ಅದಲು ಬದಲಿಗೆ ಸ್ಟೇಶನ್ನಿನ ಪೋರ್ಟರನನ್ನು ಬೈಯುವುದರ ಅಗತ್ಯವುಳಿಯಲಿಲ್ಲ. ಮುಂದೇನು? ವಿಶೇಷವೇನೂ ಅನರ್ಥವಾಗಿ ರಲಿಲ್ಲ. ನನ್ನದರ ಮೇಲಂತೂ ನನ್ನ ಹೆಸರಿದ್ದಿತು. ಅದನ್ನು ಒಯ್ದಿ ದ್ದ ಮಹಿಳೆ ನಾಳೆಗೆ ಸೆ ೇಶನ್ನಿ ನಲ್ಲಿ ಒಯ್ದು ಕೊಡುವಳು. ನಾನೂ ಇದನ್ನು ಪರತು ಮುಟಿ ಸಬೇಕಾಗುವುದು. ಇಷ್ಟೇ. ಅದಕೆ ಇದಾರ ಚೀಲವಿರಬಹುದು? ನಾನು ಮತ್ತೆ ಅದರ ಬಾಯಿ ತೆಕಿದೆ. ದಟ್ಟವಾದ ನೀಲಿ ಬಣ್ಣದ ಆ ಜಾರ್ಜೆಟ ಸೀರೆಯನ್ನು ಕೈಗೆತ್ತಿ ೬೬ ಕಸ್ತೂರಿ, ಫೆಬ್ರುವರಿ ೧೯೬೧ ಕೊಂಡೆ. ಅದರ ಮಡಿಕೆಯು ನನ್ನ ಕೈಯಿಂದ ಇಳಿದು ಬೀಳುತಿ ತ್ಕಿರುವುದನ್ನು ಈಡ! ಎಸ ಹಾಗೆಯೆ ಹಾಸಿಗೆಯ ಮೇಲಿರಿಸಿದೆ. ಆ ಬ್ಯಾಗಿನಲ್ಲಿ ಏನೇನು ಇದೆಯೊ ನೋಡುವ 11 ಚಕ್ಕ ಛೇ, ಇದು ಸಭ್ಯ ತನದ ಲಕ್ಷಣ ವಲ್ಲ ಎಂದು ಮರುದನಿ ಹ ನುಡಿಯಿತು. ಸಂಕು. ಅನಳ ಹೆಸರು ದೆಸೆಗಳು ತಿಳಿಯು ವಂತಿದ್ದರೆ, ಇದನ್ನೇಕೆ ಪೂರ್ಣ ತೆಗೆದು ನೋಡ ಬಾರದು? ಆ ಹೆಣು ಸ್ಸಮಗಳೇ ಸ್ಟೇಶನ್ನಿಗೆ ಬಂದು ತನ್ನ ಗಟ್‌ ಗಿ ಕಾಯುವುದಕ್ಕಿ ಸ ಅವಳಿಗೆ ಇದನ್ನು ಸಲು ಬರುವಂತಿದ್ದಕೆ ಹೆಚ್ಚು 1 ಏನಿದ್ದರೂ ಚೀಲದಲ್ಲಿ ಏನೇನು. ಇವೆಯೆಂದು ನೋಡಬೇಕೆನ್ನುವ ಅಸಂಸ್ಕೃತ ಆತುರ ಹೆಚ್ಚೆಚ್ಚಾಗಿ ಪುಟಿಯು ತ್ತಿರುವಾಗ ನನ್ನ ಲಕ್ಷ್ಯಕ್ಕೆ ಬಂತು-- ಕೋ- ಣೆಯ ಬಾಗಿಲಿಗೆ ಕೊಂಡಿಯನ್ನು ಹಾಕಿಲ್ಲ ವೆಂದು. ಮೇಲೆದ್ದು ಬಾಗಿಲನ್ನು ಭದ್ರಪಡಿಸಿ ಬಂದು ಆ ಚೀಲದಲ್ಲಿಯ ಸಾಮಾನುಗಳನ್ನು ಒಂದೊಂ- ದಾಗಿ ಹೊರ ತೆಗೆದೆ. ಮೊದಲಿಗೆ ಕಾಣಿಸಿದು ಒಂದು ತಗಡಿನ ಸುಂದರವಾದ ಪೆಟ್ಟಿಗೆ, ಅದನ್ನು ನೋಡಿ, ನನ್ನ ದಾಡಿಯ ತಗಡಿನ ಪೆಚ್ಚಿಗೆ ನೆನ ಪಾಯಿತು. ಅವಳೂ ನನ್ನ ಚೀಲದ ಬಾಯಿ ಯಿನ್ನು ತೆರೆದಾಗ್ರ ಅದರಲ್ಲಿಯ ಅರ್ಧ ಸವೆದ ಬಶ್ಮು ಸಾಬೂನಿನ ಕಲೆಬಿದ್ದ ಡಬ್ಬಿ ಯ ತಳ, ಜಸ ಡ್‌ೆ ಇವನ್ನೆಲ್ಲ ಆಕೆ ನೋಡಿ ನನ್ನ ಬಗ್ಗೆ ನಾನು ಅಷ್ಟು. ಅಚ್ಚು ಕಟ್ಟಿನ ಸೊಗಸುಗಾರನಲ್ಲವೆಂದು ಬ ತಳೆದಿರಎಹುದು. ಹೌದು, ಖಂಡಿತ ಹಾಗೇ ಭಾವಿಸುವಳು. ಊರಿಗೆ ಹೋದ ಕೂಡಲೇ ಮೊದಲು ಹೊಸ ಬ್ರಶ್‌ ಒಂದನ್ನು ಕೊಳ್ಳಬೇಕು. ಇಷ್ಟು ದಿನ ಬಿಟ್ಟಿದ್ದೆ( ತಪ್ಪಾ ಯಿತು. ಅವಳ ಡಬ್ಬಿಯಲ್ಲಿ ಮುತ್ತಿನ ಬೆಂಡೋಲೆಯ ಒಂದು ಬ ಜನ ಬಳೆಗಳೂ ಇದ್ದು ವಲ್ಲದೆ, ಚಿಕ್ಕದಾದ ಕುಟಿಕುರಾ ಪೌಡಂ್‌ ಡಬ್ಬಿ, ಉತ್ತ ಬ ದರ್ಜೆಯ ಹಣಿಗೆ, ಉಗುರಿನ ಲೇಪ, ಇವೆಲ್ಲ ಕಂಡವು. ಬಟ್ಟಿ ಬರೆಗಳನ್ನು ಬಿಟ್ಟಿಕೆ, "ಸ್ತ್ರೀ' ಮಾಸಿಕವೂ ಜ್‌ ೫1. ರಿಯೂ ಇದ್ದಿತು. ಬಟ್ಟಿ ಗಳಲ್ಲಿ ಒಂದು ಸೊಗ ಸಾದ ಕಾಶ್ಮೀರಿ ಶಾಲು ಕಾಣಿಸಿತು. ನನ್ನ ಲಗ್ನದ ಮರು ತಿಂಗಳಲ್ಲಿ ನನ್ನ ಹೆಂಡತಿ ಹಾಗೂ ನಾನು ಆಗ್ರಾ, ದಿಲ್ಲಿಗಳನ್ನು ಸಂದರ್ಶಿಸಲು ಹೋದಾಗ, ದಿಲ್ಲಿಯಲ್ಲಿ ನಾನು ಅಂಥದೇ ಶಾಲನ್ನು ಕೊಂಡಿದ್ದ ನೆನಪು ಮರುಕಳಿಸಿತು. ಆ ಶಾಲನ್ನು ಅದರಲ್ಲಿ ಹಾಕಿದ್ದು ದರಿಂದ, ಅವಳು ಬೇರೆ ಸಾಮಾನನ್ನು "ತಂದಿರದೇ ಆ ಸೂಟ್‌ ಕೇಸ್‌ ಒಂದರ ಮೇಲೆಯೇ ಪುಣೆಗೆ ಬಂದಿರ ಬೇಕೆಂದೂ ಕಂಡಿತು. ಬಾಗಿಲಿನ ಕೊಂಡಿಯನ್ನು ಹಾಕಿದ್ದುದು ಖಾತ್ರಿ ಎಂಬುದನ್ನು ಮನದಂದು ಆ ಚಿೇಲದಲ್ಲಿಯ ಅವಳ ಇತರ ಬಟ್ಟೆ ಬರೆ ಗಳನ್ನೂ ಒಂದೊಂದಾಗಿ ಹೊರತೆಗೆದೆ. ಅವು ಗಳ ಮೇಲಿಂದ ಆಕೆ ಸಿರಿವಂತರ ಮಗಳೆಂದೂ ಹೊಸದಾಗಿ ಮದುವೆಯಾದ ಮಹಿಳೆಯಾಗಿರಬ- ಹುದಲ್ಲದೆ ಕುಮಾರಿಯೇನಲ್ಲವೆಂದೂ ಧೇನಿಸಿದೆ. ಆಕೃತಿಯು ಸ್ಫೂಲವಾದುದಲ್ಲವೆಂದೂ ಆದರೂ ಅತಿ ತೆಳ್ಳೆಗಿರುವ ನನ್ನ ಹೆಂಡತಿಗಿಂತ ತುಸುವಾ ದರೂ ಮೈಕೈ ತುಂಬಿಕೊಂಡಿರುವಳೆಂದೂ ಅವಳ ಮೈಮಾಟವನ್ನು ನನ್ನ ಮನದಲ್ಲಿ ಮೂರ್ತಿ( ಕರಿಸಿ ಕೊಂಡೆ. ಸೀರೆಯನ್ನುಳಿದು ಧರಿಸುವ ಇತರ ಬಟ್ಟಿಗಳಲ್ಲಿ ಕೆಲವು ಬಳಸಿದ್ದು ವೆಂದು ಕಂಡರೂ ಸ್ವಲ್ಪವೂ ಹೊಲಸಾಗಿರಲಿಲ್ಲ. ಆಗ ನನ್ನ ನೈಟ್‌ ಪಾಯಿ.ಜಮಾ ನೆನಪಾಯಿತು. ಒಗೆದು ಇಟ್ಟಿ ದ್ವರೂ ಅದರ ಮಾಸಲು ಬಣ್ಣ ವನ್ನು ನೋಡಿ ಆಕೆ ನಾನೊಬ್ಬ ಬಡ ಮಧ್ಯಮ ವರ್ಗದ ಕಾರಕೂನ ನೆಂದು ಖಂಡಿತ ತಿಳಿಯುವಂತಾಯಿತಲ್ಲ ಎಂದು ಕಳವಳಿಸಿದೆ. ನಾಲ್ಕೇ ಜನರಿರುವ ಸ ಸಂಸಾರಕ್ಕೆ ೬೦೦ಕ್ಕೆ ಮೇಲ್ಪಟ್ಟು ಬಳ ಬರುವಾಗ ನ್‌” ಗೇನು ಹಣದ ಸರ! ಸಂಸಾರದಲ್ಲಿ ಸಹಜ ' ಜೊತೆಗಾರ್ತಿ ೬೭ ಬೇಸರ ಬಂದುದರ ಲಕ್ಷಣವಿದು. ಊಂಹು. ಹಾಗೆ ಮಾಡಬಾರದು. ಜೀವನದಿಂದ ಶಕ್ಯ ವಿ ದೃಷ್ಟು ಸುಖ, ಸೊಗಸ ಸುಗಳನ್ನು ಹೀರಿಕೊಳ್ಳುವ ವೃತ್ತಿ ನಮಗೆ ಬರಬೇಕು... “ಬ್ರಿಕಾ”, ಟ್ರಣ್‌” -ಬಾಗಿಲು ಗಂಟಿಯ ಸದ್ಮಾ ಯಿತು ಗಡಬಡಿಸಿ “ಯಾರವರು?” ಎಂದು ನಾನು ಕೇಳುವಾಗಲೇ “ಸಾಹೇಬ, ಜೇವಣ?” ಎಂಬ ವೇಟರನ ಧ್ವನಿ ಕೇಳಬಂತ: “ಆಲೊ” ಎಂದವನೇ ಹೊರಟಿ, ನೈಟೌಪಾಯಿಜಮಾ ಇರಲಿಲ್ಲ. ಅದೇ ಪ್ಯಾಂಟಿನ ಮೇಲೆ ಊಟದ ಮನೆಗೆ ಹೋದೆ. ಊಟಕ್ಕೆ ಕ:ಳಿತಾಗ ನನಗೆ ಅದೇ ಚಿಂತೆ, ನನ್ನೆಲ್ಲ ಸಾಮಾನುಗಳನ್ನು ನೋಡಿ, ನಾನೊಬ್ಬ ಅಚ್ಚು ಕಟ್ಟುತನವಿಲ್ಲದ, ಸೊಗಸುಗಾರನಲ್ಲದ ಸಾದಾ "ಮುದುಕ' ಎಂದೇ ಆಕೆ ಭಾವಿಸುವಂತಾಯಿತಲ್ಲ, ಎಂಬ ಕಳವ- ಳವೇ ತುಂಬಿದಿ ತು. ಊಟ ಮುಗಿಸಿ ಮೇಲೆ ಬಂದೆ. ಅವೆಲ್ಲ ಸರಿ. ಅವಳೇ ಒಬ್ಬ ಮಧ್ಯವಯಸ್ಸಿನ ಹೆಣ್ಣುಮಗಳೇಕೆ ಇರಬಾರದು? ಬರಿಯ ಬಟ್ಟಿಗಳ ಮೇಲಿಂದ ಇನ್ನೊಬ್ಬರ ಆಕಾರ, ವಯಸ್ಸು, ಜೀವನದ ರೀತಿ ಗಳನ್ನು ಹೇಳಲು ಸಾಧ್ಯವೆ? ಅವಳ ಸೂಟಾ್‌ಕೇಸಿನ ಬಾಯಿ ತೆಕೆದೇ ಇದ್ದಿತು. ಅವಳ ಎಲ್ಲ ವಸ್ತು ಸಗಳನ್ನೂ ಹಾಸಿ ಗೆಯ ಮೇಲೆ -ಇಟಊಿ ಕದ್ದೆ ಅರ್ಧ ಟ್‌ ಅವ ಧಿಯಲ್ಲಿ ಅದರೊಳಗಿಂದ ಸುವಾಸಿತ ಪರಿಮಳವು ಹೊರಹೊಮ್ಮಿ ಶೀತಲ ಗಾಳಿಯಿಂದಾಗಿ, ಕೋಣೆಯನ್ನೆ ಲ್ಲ ವ್ಯಾಪಿಸಿದ್ದ ತು... ಒಂದು ಕ್ಷಣ ದಲ್ಲಿ ಅವಳೇ ಆ ಕೋಣೆಯಲ್ಲಿ ಸಜೀವವಾಗಿ, ಸಾಕಾರ ಮೂರ್ತಿಯಾಗಿ ಇದ್ದ ತೆ ಭಾಸವಾ ಯಿತು. ಆ ಪರಿಮಳದಂತೆ ಅವಳೂ ಹರಿದಾ ಡುತ್ತಿ ದಳು. ಎಂದೂ ಕಂಡಿರದ ಹೆಣ್ಣಿನ ಕಲ್ಪನೆಯಲ್ಲಿ, ಸ್ವ ತದ ನಿಸ್ಸಾರ ಜೀವನದ "ಬಗೆಗೆ ಆತ ನಿರ್ಭ- ರ್ತೆನೆಯಿಂದ” ಕೂಡಿದವನಾಗಿ ಸ ಬಲು ಹೊತ್ತು ಎಚ್ಚತ್ತು ಇದ್ದೆ. ಮಲಗಿದ್ದು ನಸು ನಲ್ಲಿ -ಸಮೂರರ ಸುಮಾರಿಗೆ. "ಬೆಳಗಿನಲ್ಲಿ ಎದ್ದಾಗ ಮೈ ಜಡವಾಗಿದ್ದಿತು. ಕಣ್ಣು ಉರಿಯುತ್ತಿದ್ದವು ಬ್ರೇಕ್‌ಫಾಸ್ಟ್‌ ಎಂದು ಕಾಯದೆ, ಮಗ್ಗುಲಿನ ಸೆಲೂನಿನಲ್ಲಿ ದಾಡಿಯನ್ನು ಮುಗಿಸಿದೆನು. ಸ್ನಾನ ಮಾಡಬೇಕೆಂದಕೆ ಸಾ- ಬೂನು, ಟವಲ್‌ ಇರಲಿಲ್ಲ. ಹಲ್ಲುಜ್ಜುವ ಸಾಧನ ಗಳನ್ನೂ ಕೊಳ್ಳಬೇಕಾಯಿತು. ಇವೆಲ್ಲ ಸಾಮಾ ನುಗಳು ಅವಳ ಸೂಟ್‌ಕೇಸಿನಲ್ಲಿಯೂ ಇದ್ದುವು ಆದರೆ ಅವಳಿಗೇನು ತನ್ನಂತೆ ಅವನ್ನು ಕೊಳ್ಳುವ ಪ್ರಸಂಗ ಬಂದಿರಲಾರದು. ಯಾರ . ಮನೆ ಯಲ್ಲಿ ( ತನ್ನದೇ ಇದ್ದರೂ ಇರಬಹುದು ) ಆಕೆ ಉಳಿದುಕೊಂಡಿದ್ದಳೊ, ಅಲ್ಲಿ ಎಲ್ಲವೂ ಅವಳಿಗೆ ದೊರೆತಿರಬಹುದು. ಅಥವಾ ಅನ್ಯ ರೆ ಮನೆಯಾಗಿದ್ದ ಕ್ಕ, ಆಕೆ ತನ್ನ ಸೂಟ್‌ಕೇಸ್‌ ಅದಲು ಬದಲು ಆದುದನ್ನು `ಹೇಳಿರಬಹುದೆ? ಸಂಕೋಚದಿಂದ ಬಿಟ್ಟಿರಲೂ ಬಹುದು ಹಾಗಿ ದ್ವಕೆ ಇಂದು ಆಕೆ ಖಂಡಿತ ರೇಲ್ವೆ ಆಫೀಸಿಗೆ ಬರುವಳು. ಅವಳು ಎಂತಹಳೆಂಬುದನ್ನು ನಾನು ಕಣ್ಣಾರೆ ನೋಡಬಹುದು. ಈ ಉಲ್ಲಾ ಸದ ಲ್ಲಿಯೆ( (ಪಾ )ತರ್ವಿಧಿಗಳನ್ನು ಮುಗಿಸಿದೆ. ನಾನು ಸ್ನಾ ನ ಮುಗಿಸಿಕೊಂಡು ಮೇಲೆ ಬಂದಾಗ, ನನ್ನೆ. ಕೋಣೆಯ ಸ್ವರೂಪವೇ ಬದ ಲಾಗಿದ್ದಿತು! ಹಾಜಿಲ್ಲಿನ ಸೇವಕನು, ಕಸಗುಡಿಸಿ ಎರಡು ಹಾಸಿಗೆಗಳನ್ನು ಸಿದ ಪಡಿಸಿದ ನು. ಇನ್ನೊಂದು ಹಾಸಿಗೆಯ ಮೇಲೆ ನಾನು ಹರಡಿದ್ದ ಸಾಮಾನುಗಳನ್ನೆ ಲ್ಲ ವ ಫವಸ್ಟಿ ತವಾಗಿ ಹೊಂದಿಸಿ ಇಟ್ಟಿದ್ದನು. ಅವರ ಎರಡು ಸೀರೆಗಳಲ್ಲಿ ಜಾರ್ಜೆ ಟ್ಟನದು. ಹಾ ೦ಗರಿನಲ್ಲಿ ನೇತಾಡುತಿತ್ತು. ಇನ್ರೊ ದು ಬಟ ಮೆ (ಲ್ಪಟ್ಟಿಗೆ ಇದ್ದಿ ತ್ತು, ತ ಶೃಂಗಾರದ ಸಾಧನಗಳೆಲ್ಲವೂ ಮೇಜನ ವೇಲೆ ಕನ ಡಿಗೆ ಒರಗಿ ನಿಂತಿದ್ದುವು. ಮನೆಯಲ್ಲಿ ಉಪಯೋಗಿಸುವ ಅವಳ ರಬ ರಿನ ಚಿಕ್ಕ ಸ್ಲಿಪರ್ಸಿ ಮಂಚದ ಕೆಳಗೆ ಬ ಬರವನ್ನು ಮ ಹ ಕಸ್ತೂರಿ, ಫೆಬ್ರುವರಿ ೧೯೬೧ ಕಾಯುತ್ತಿದ್ದವು. ಯಾರು ಅವನಿಗೆ ಇದನ್ನೆಲ್ಲ ಮಾಡಹೆಫಿದ್ದ ರು? ಬಹುಶಃ ನನ್ನ ಹೆಂಡತಿಯೂ ನನ್ನ ಸಂಗಡ '`ದರಬೇಕೆಂದೂ. ನಾವಿಬ್ಬರೂ ತಿರುನಾಡಲು ಹೋಗಿರಬೇಕೆಂದೂ ತಳಿದು ಅಷ್ಟರಲ್ಲಿ ತನ್ನ ಕೆಲಸವನ್ನು ಪೂಕೈಿಸಿದ್ದ, ಅದೆಲ್ಲ ಸರಿ, ಆ ಹೆಣ್ಣು ಯ ತನ್ನ ಸೂಟ್‌ ಕೇಸನ್ನು ಕೇಳಲು ಬಂದಕೆ, ಅವಳ ಸಲಕರಣೆ ಗಳನ್ನೆಲ್ಲ ಈ ರೀತಿ ಹರಡಿ ಇಟ್ಟಿದ್ದನ್ನು ಕಂಡರೆ ಆಕೆ ಎನೆಂದು ತಿನಿಯಬಹುದು?? ಬಾಸು ಅಸ- ಭ್ಯನೂ ಅಹುದು ಎಂಬ ಭಾವನೆ ಬಂದು ಗಿಂದೀತು. ಇವನ್ನೆಲ್ಲ ಎತ್ತಿ ಇಡಲೇ ಎಂಬ ವಿಚಾರ ಬಂತು. ಆ ಸೂಟ್‌ಕೇಸ್‌ ಆ ಸೀರೆಗಳು ಕುಪ್ಪಸ ಮೊದಲಾದ ಅರಿವೆಗಳು ಸ್ಲಿಪರ್ಸ್‌, ಬೆಂಡೋಲೆ ಗಳು ಓರ್ವ ಮೋಹ ಕಸ್ತಿ (ಯ ಆ ತ್ವ ವನ್ನು ಅದೂ ಜ ಕೋಣೆಯಲ್ಲಿ ಸೂಚಿಸುತ್ತಿದ್ದವು. ಬಂದದ್ದು ಬರಲಿ ಎಂದು ಹಾಗೇ ಬಿಟ್ಬೆ. ಗೆ ಹಾಸಿಗೆಯ ಮೇಲೆ ತೇಗಿಕೊಂಡೆ.. ೯-೩೦ ಗಂಟಿಗೆ ನಾನು ನನ್ನ ಆಫೀಸ್‌ ಕೆಲಸಕ್ಕೆಂದು ಹೊರಡಬೇಕು. ಆದರೂ ನನಗೆ ಏಳುವ ಮನ ಸ್ಸಾಗಲಿಲ್ಲ. ನಿರ್ವಾ ಹಎಿಲ್ಲದೇ ಹೋದೆ. 'ರಡೂಳಗ! ಗಂಜಿಯ ವಕಿಗೂ ನಾನು ಅಲ್ಲಿಯೆ ಇದ್ಕೆ. ಯಾರಾದರೂ ನನ್ನನ್ನು ಕೇಳುತ್ತ ಬಂದಿದ್ದರೇ ಎಂದು "ಗ ಯಾರೂ ಬಂದಿದ್ದಿ ಲ್ಲ. ಊಟ ಅಲ್ಲಿಯೆ ಮುಗಿದಿದ್ದಿ ತು. ಸಂಜೆಯ ವಕಿಗೂ ಇಲ್ಲಿಯೆ ಅವಳ ದಾರಿಯನ್ನು ಕಾಯುವ; ಖ್ಯಾಕ್ಕಿ ಕ್ಸಿಯಲ್ಲಿ ಅವಳನ್ನು ಕಕೆಜೊ. ಯ್ಯುವ, ಆದರೆ ಅವಳ ಬದಲಿಗೆ, ನನ್ನ ದಾದ ಸೂಟ ಕೇಸನ್ನು ಬಡಿದುಕೊಂಡು, ನಳ ಸಂಬಂಧಿಕ ರಾದ ಗಂಡಸರಾರುಡರೂ ಬಂದಕೆ? ಛೇ, ಛೇ, ಕೂಡಲೇ ಕೋಣೆಗೆ ಹೋಗಿ, ಅವೆಲ್ಲ ವಸ್ತು ಗ- ಳನ್ನು ಅವಳ ಚೀಲದಲ್ಲಿ ಹಾಕಿ ಇಡಬೇಕು ಸ ಇಷ್ಟ ಕ್ಕೂ ಅವಳು ಇಲ್ಲಿ, ರೇಲೈ ಆಫೀಸಿನಲ್ಲಿ ನನ್ನನ್ನು ಕೇಳಿಕೊಂಡು, ಅಲ್ಲಿಂದ ನೇರವಾಗಿ ನನ್ನ ಕೋಣೆಗೆ ಬಂದರೆ ಅದೆಷ್ಟು ಸೊಗಸಾಗ ಬಹುಡು? ನಾನು ಮೂರು ಗಂಟಿಗೆ ಆಫೀಸಿನ ಕೆಲಸ ತೀರಿಸಿಕೊಂಡು ಹೋಬಿಲ್ಲಿನ ನನ್ನ ಕೋಣೆಗೆ ಮರಳಿದೆ. ನನ್ನ ಗುರುತಿನ ಸ್ನೇಹಿತರು ಪುಣೆ ಯಲ್ಲಿ ಇದ್ದರು. ಅವರಲ್ಲಿ ಇಬ್ಬರು- ಮೂವರನ್ನು ಫೋನಿನ ಮೇಲೆ ಕರಕೆಯಿಸಿಕೊಂಡೋ ಅವರ ಮನೆಗೆ ಹೋಗಿಯೋ ಸಂಜೆಯ ವೇಳೆಯನ್ನು ಕಳೆಯುತ್ತಿದ್ದೆ. ಆ ಸಂಜೆ ನಾನೆಲ್ಲಿಯೂ ಹೋಗ ಲಿಲ್ಲ. ನನಗೆ ನನ್ನ ಮೇಲೆಯೆ ಸಿಟ್ಟು. ಬಂದಿದ್ದಿ ತು. ನನ್ನ ಇರುನಿಕಯ ಬಗ್ಗೆ ಜುಗುಪ್ಲೆ ಯುಟಾಗಿ ದ್ವತು. ಯಾರಿಗಾಗಿ ದಾರಿ ಕುತ ದ್ಹೇನೊ ಆ ಹೆಣ್ಣು ಮಗಳ ಮೇಲೆ, ನನ್ನ ಹೆಂಡತಿಯ ಮೇಲೆ, ಇಡೀ ಸಿ ಸ್ತಸಮಾಜದ ಮೇಲೆ ತಿರಸ್ಕಾರ ವುಂಟಾಗಿದ್ದಿತು ನ್ನ ದೆ [ನಂದಿನ ಜೀವನದಿಂದ ತಪ್ಪಿ ಸನಿಕೊಂಡು ರು ಕೆಲ ತಿಂಗಳು ಗಳನ್ನಾದರೂ ಯಾವ ಸಾಮಾಜಿಕ ಕೌಟುಂಬಿಕ ನಿರ್ಬಂಧವಿಲ್ಲದೇ ಸ್ವಚ್ಛ ಂದವಾಗಿ ಕಳೆಯ ಬೇಕು ಎಂದು ಮನಸ್ಸು ಒಂದೇ ಸಮನೆ ಹೇಳು ತ್ತಿತ್ತು. ಮರುದಿನ ಬೆಳಿಗ್ಗೆ ನಾನು ಹೊರಡಬೇಕು. ಹೊರಡಬಾರದೆಂದು ನಾನು ಹಿಂದಿನ ರಾತ್ರಿಯೇ ನಿರ್ಧರಿಸಿದ್ದೆ. ನನ್ನ ಹೆಂಡತಿ ಸ್ಪೇಶನ್ನಿನ ವರೆಗೆ : ಬಂದು, ನಿರಾಶಳಾಗಿ ಹೋಗಲಿ. ಮಕ್ಕಳಿಗೂ ನ ಒಂದು ವಾರದ ವರೆಗೂ ಅವ ಳಿಗೆ ಯಾವ ಸುದ್ದಿ ಯನ್ನೂ ಹತ್ತಗೊಡದೇ, ಉತ್ತರ ಹಿಂದುಸ್ಥಾ ನೆದತ್ತ ಸಂಚಾರಕ್ಕೆ ಹೊರಡ ಬೇಕು. ಸ್ಮಾತಂತ್ರ ್ರ ಸ್ತ ಚ್ಛ ಂದತೆ "ಗೆ ಉನಾ ದದಲ್ಲಿ, ತನ್ನ ಸೂರ್‌ ಕೇಸನ್ನು ಕೇಳಲು ಇನ್ನೂ ಬರಲಿರುವ ಆ ಸ್ತ್ರೀಯ ಮಾದಕ ತಲ ನೆಯಲ್ಲಿ ನಾನು ನ ನನ್ನ ಮುಂಬಯಿ ಮನೆ, ಹೆಂಡತಿ, ಕಚೇರಿ ಎಲ್ಲವನ್ನು ಮರೆತಿದ್ದೆ. ತಿಂಗಳ | ಮೇಲಾದರೂ ಏಕೆ ಮನೆಗೆ ಹೋಗಬೇಕು? [೩ ೆ ಸಂಸಾರದಲ್ಲಿ ಎಲ್ಲವನ್ನೂ ಕಂಡದ್ಮಾಯಿತು. __ ಸರ್ವೀಸು 'ಧರೂ ವರ್ಷಗಳಿ ಮನೆ ಹತ್ತು-ಹನ್ನೆರಡು ಪಿನ್ಸನ್‌ ಪಡೆಯಬಹುದು. `` ಯಲ್ಲಿ ದುಡ್ಡು' ಬೇಕಾದಷ್ಟು ಇದೆ. ಹಳ್ಳಿಯಲ್ಲಿ ಕೂ ಭಾ ಶಿ ಎಲೆ] ೫518 ಹಜಾರ ಸ್ಯಾ ಹ __ ಮೇಲೆ ಓರ ಸಿ ಸೀರವವಾಗಿ ಅಳುವ ಸದ್ದು. ಕ ಡಾ ಜಿ " ಸ 1 ಆಸ್ತಿ ಇದೆ. ಎಲ್ಲವನ್ನು ಹೆಂಡತಿ ಮಕ್ಕಳಿಗೆ ಬಿಟ್ಟುಕೊಡುವೆ. ಮೂರು ನಾಲ್ಕು ವರ್ಷಕ್ಕೆ ಹಿರಿಯ ಮಗನ ಶಿಕ್ಷಣ ಮುಗಿದು ಅವನು ಕೈಗೆ ಬಂದನೆಂದರೆ ಹೆಂಡತಿಗೆ ಯಾವ ತೊಂದರೆಯೂ ಇಲ್ಲ. ನನಗೋ ನನ್ನ ಪೆನ್ಶನ್‌, ೫-೬ ಸಾವಿರದ ' ಕೋಖು ಹಣ ಸಾಕಲ್ಲ... ಮತ್ತೊಂದು ದಿನ ಉರುಳಿತು. ಅದರ ಮರು ದಿನ ಬೆಳಿಗ್ಗೆ ಊಟಿ ಮುಗಿಸಿ ತಿರುಗಾಡಲು ಹೋದೆ ಬಿಸಿಲಲ್ಲಿ! ತಿರುಗಿ ನಾನು ಹೋಟಿಲಿಗೆ ಬಂದದ್ದು, ಸಂಜೆಗೇ. ಕಾಲು ಸೋತಿದ್ದು ವು. ಮನಸ ಸ್ಸು ದಣೆದಿದ್ದಿ ತು. ನನ್ನ ಕೋಕೆಯ ಬಾಗಿ ನ್ನು ಗಯ ಹೋದೆ. ''ಿಗಾಗಲೇ ಅದನ್ನು ತೆಕೆಯಲಾಗಿದ್ದಿತು. ಆಳು ಸುಟ್ಟು ತಿಳಿದು, ಬಾಗಿಲನ್ನು ದೂಡಿದೆ. ಆ ಮಬ್ಬುಗತ್ತಲಿನಲ್ಲಿ, ಬದಿಯಲ್ಲಿನ ಪಲ್ಲಂಗದ ಸ್ತ್ರೀಯ ಆಕೃತಿ ಕ ಜೊತೆಗೆ ಪ ಹಚ್ಚಿ ದೆ. ಬಂದವಳು ನನ್ನ 1 ಖ್ಯ ಚ ಬಂದ ಕ ದ್ಡನ್ನು ಇಂಡುಕೊಂಡಿರಬೇಕು. ಆದರೂ ಮುಖ ಮುಚ್ಚಿ ಅಳುವುದನ್ನು ನಿಲ್ಲಿಸಿರಲಿಲ್ಲ.. ನಾನು ಹತ್ತಿರ ಹೋದೆ. " ಯಾವಾಗ ಬಂದಿ ?” ಎಂದು ಕೇಳಬೇಕೆನ್ನು ವ ನಾಲಿಗೆ ತೊದಲಿತು. ಅವಳು ಜರ ಉದ್ದೇಶ ಸ್ಪಷ್ಟ ಎತ್ತು. ಮರುದಿನ ಬರಬೇಕಾದ ತಾನು, ಕ ದಿನ ಗಳು ಸಂದರೂ ಬಂದಿರಲಿಲ್ಲ. ಅದತ ಗಿ ಆಕೆ ತಪ್ಪು ತಿಳಿದಿರುವ ಸಂಭವವೂ ಇರಲಿಲ್ಲ. ಕಚೇ ರಿಯ. ಕೆಲಸದ ಮೇಲೆ ನಿಂತಿರಬೇಕು. ತಾನು ಆಕಸ್ಮಿಕವಾಗಿ ಹೋಗಿ ಗಂಡನನ್ನು ಅಚ್ಚರಿ ಗೊಳಿಸಿ ಅವನೊಂದಿಗೆ ಮರಳಿ ಗು ಶಿ ಇ ಜೊತೆಗಾರ್ತಿ ೬೯ ಎಂದು ಅವಳು ಆಶಿಸಿದ್ದ ಳೆಂದು ಸರಿಯಾಗಿಯೆ ಊಹಿಸಿದೆ. ಆದರೆ ಆಕೆ ಇಲ್ಲಿ ಕಂಡದ್ದೆ ನು? ಕೋಣೆಯಲ್ಲಿನ ವಿಶೇಷ' ವ್ಕ ವಸ್ಕೆ, ಮೇಜಿನ ಮೇ- ಲಿನ ಸೌಂದರ್ಯ ಜಾಚನಗಳು ಅವಳಿಗೆ ಆಘಾತ ವನ್ನು ಟು ಮಾಡಟಗು ೧೦-೩೦ ಗಂಟಿಯ ತನಕ ನನ್ನ ದಾರಿಯನ್ನು ಕಾಯ್ದು, ೧೧-೩೦ ರ ಗಾಡಿಗೇ ಆಕೆ ಹೊರಟು ಬಂದಿರಬೇಕು. ಬಂದಾ ಗಿನಿಂದ ಅಷ್ಟು ಹೊತ್ತಿನವರೆಗೆ ಆಕೆ ಅಳುತ್ತಿದ್ದಿ ರಬೇಕು ಎಂಬ ವಿಚಾರ ನನ್ನನ್ನು ಬಹಳ ಗಾಸಿಗೊಳಿಸಿತು. ಆಕೆ, ಸೇವಕನನ್ನು ವಿಚಾರಿ ಸಿರಬಹುದೆ ? ವಿಚಾರಿಸಿದ್ದರೆ ನಿಜ ಸಂಗತಿ ತಿಳಿ ಯಬಹುದು. ಆದರೆ ಇಲ್ಲಿ“ ಇನ್ನಾವ ಸ್ತ್ರೀ ಬಂದು ಇದ್ದಳೆಂದು” ಆಕೆ ಅದೆಂತು ಕೇಳಿಯಾಳು? " ಅಂತೂ ಓರ ಹೆಣ್ಣಿನೊಡನೆ ಇಲ್ಲಿ ಚಕ್ಕಂದ ವಾಡಿದ್ದೀರಿ. ಅದಕ್ಕೆ ನಿಮಗೆ ಊರು ನೆನಪಾಗ ಲಿಲ್ಲ. ಅಲ್ಲವೆ?” ಎಂದಳು. ಎಷ್ಟೋ ಹೊತ್ತಿನ ಮೇಲೆ ಅವಳು ಮಾತನಾಡಿದ್ದಳು. ಅವಳಿಂದಲೇ ಮಾತು ಮೊದಲು ಬರಬೇಕಿದ್ದಿತು. ಅದರಲ್ಲಿ ಸಿಟ್ಟಿಂತೂ ಇರಲಿಲ್ಲ. ಗಂಡನ ವಿಶ್ವಾಸಘಾತಕ ತನದ ಪ ಪ ್ರಜ್ಞೆ ಮಾತ್ರ ಇದ್ದಿ ತು. ವಿಶಾ ಘಾತ ಬಗ್ಗ ಬೇರೊಬ್ಬ ಸ್ತ್ರೀಯ ಸಂಗವನ್ನು ಮಾನಸಿಕವಾಗಿಯಾದರೂ ಬಯ ಸಿದು ಿಶ್ಯಾಸಘಾತದ ಒಂದು ಪ್ರಸಂಗವೇ ಆಗಿತ್ತು. ಸೂಟ್‌ಕೇಸ್‌ ಇನ್ನೊಬ್ಬರದಿತ್ತು ಎಂದು ಉತ್ತರ ಹೇಳಬಹುದಾದರೂ, ಅವನ್ನೆಲ್ಲ ಈ ರೀತಿಯಾಗಿ ಇರಿಸಿಕೊಂಡದ್ದಕ್ಕೆ ಯಾವ ಅನ್ಯವಿನರಣೆಯೂ ಸಮರ್ಪ ಕವಾಗುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಿನ ಎಶ್ವಾಸಘಾತವನ್ನು ನಾನು ಮಾಡಿದ್ದೆ. ನನ್ನನ್ನೇ ನಂಬಿದ ಹೆಂಡತಿಯನ್ನು ತೊರೆದು ಹೋಗುವ ವಿಚಾರವನ್ನು ಒಂದೇ ಸಮನೆ ಜೆಳೆಸಿಕೊಂಡಿದ್ದೆ. “ನೀವು ನನಗೆ ಅದೆಂಥ ಮೋಸ ಮಾಡಿದಿರಿ? ವಿಶ್ವಾಸಘಾತ ಮಾಡಿದಿರಿ 1”. ಎಂದು ನನ್ನ ಹೆಂಡತಿ. ನುಡಿದಿದ್ದಕೆ ನನಗೆ ಉತ್ತರಿಸುವ ಬೂ ಕ್‌ ಬಾಂಡ್‌ ಇಂಡಿಬೂ ಪೆ ವೇಓ೯ ಲಿಮಿಬಿಡ್‌ ಧು ಗಾ ಇದೆ 10788 363: ಜೊತೆಗಾರ್ತಿ ೭೧ ಕ ಬಾಯಿ ಉಳಿಯುತ್ತಿರಲಿಲ್ಲವೇನೋ. ಬದಲಾಗಿ ಆಕೆ. ನನ್ನ ಬಳಿಗೆ ದ್ರುತ-ಗತಿಯಿಂದ ಸರಿ “ಇನ್ನೊಬ್ಬ ಹೆಣ್ಣಿನೊಡನೆ ಸುಖವಾಗಿ ಇದ್ದೀರಿ”. ದಳು. ನನ್ನ ಬಲದೆದೆಗೆ ಆತುಕೊಂಡು ನಿಂತಳು. _ ಎಂದಿದ ಳಾದರಿಂದ ನನಗೆ ಮಾತಾಡುವ ಅವ ೧೦-೧೫ ವರ್ಷಗಳ ಹಿಂದೆ ಇಂಥದೇ ಘಟನೆ ಕಾಶವೊದಗಿ ಬಂತು. ನಡೆದಿದ್ದರೆ. ಆಕೆ. ನನ್ನನ್ನು ಅಪ್ಪಿಕೊಂಡು, ಮುತ್ತಿ ಡುತ್ತಿ ದೃಳೇನೊ, ಸು ಆ ವಯಸ್ಸ ನ್ನು ಆಕೆಯೂ ನನ್ನ ಉತ್ತರಕ್ಕಾಗಿ ಕಾಯುತ್ತಿದ್ದ ದಾಟಿದ್ದೆವು. ಆದರೆ ವಿಕಾರಗೊಂಡಿದ್ದ ಅವಳ ಳೆಂದು ಕಾಣುತ್ತದೆ... ಮುಖವೆತ್ತಿದ್ದಳು. ಮುಖದಲ್ಲಾದ ಮಾರ್ಪಾಟಿನ ಚೆಲುವನ್ನು ನಿಃಶೂನೈ ಭವಿತವ್ಯ ದ ಕಲ್ಪನೆಯಿಂದ ಕುಗ್ಗಿ, ಮಾತ್ರ ಕಾಣುವವನಾಗಿದ್ದೆ. ನಾನು ಅಷ್ಟು ಅಳುತ್ತಿ ಟು ಹೆಂಗಸು ಸು ಕಾಲಕ್ಕೂ ಚ ಹೇಳಿದ ಮೇಲೆ ಯಾವ ಸಂದೇಹವನ್ನೂ ಅವಳು ವೆಯಲ್ಲ. ಅವಳ ಮುಖವು ಎಕಾರಗೊಂಡಿತ್ತು. ಇಟ್ಟಕೊಳ್ಳಲಿಲ್ಲ! ಅದ್ಭುತವೇ ಸರಿ. ಅದೇ ೧೫ ... ಕೂದಲು ಕೆದರಿದ್ದವು. ವರ್ಷದ ಹಿಂದಿನ ಮಾತಾಗಿದ್ದಕೆ, ಅಷ್ಟು ಬೇಗ ಲ “ಇಲ್ಲಿ ಯಾವ ಹೆಣ್ಣೂ ಬಂದು ನನ್ನ ಜೊತೆ ಎಶ್ವಾಸ ಕೂಡುತ್ತಿತ್ತೊೋ ಎಂಬುದನ್ನು ನಿಶ್ಚಿತ __ ವಾಸವಾಗಿಲ್ಲ. ಆಣೆ ಮಾಡಿ ಹೇಳುವೆ. ಬೇಕಾ ವಾಗಿ ಹೇಳಲಾರೆ. ಆಕೆ ಸಂಪೂರ್ಣವಾಗಿ ಡ್ನ ದಕ” ಎಂದೆ. ನಂಬಿದಳು. ಮೂರು ನಾಲ್ಕು ತಾಸಿನ ವರೆಗೆ ಆ . *ನಿಮ್ಮ ಜೊತೆಗೆ ಯಾರೂ ಇದ್ಮಿಲ್ಲವೆ?' ಕೋಣೆಯಲ್ಲಿ ಅನ್ನ ಸ್ತ್ರೀಯ ಅಸ್ತಿತ್ವವನ್ನು “ ಇಲ್ಲ... ಈ ಸಾಮಾನುಗಳು ಯಾರವೊ ಅವಳು ಉಹಿಸಿದ್ದಳು. ಆ ಸೂಟ್‌ ಕೇಸಿನ ಆಕೆಯ ಮುಖವನ್ನೂ ನಾನು ಕಂಡಿಲ್ಲ. ಹೆಸರೂ ವಸ್ತುಗಳಿಂದ ಖಾತ್ರಿ ಹಿಡಿದಿದ್ದಳು. ಆದರೆ ನನ್ನ ಸಿರ್‌ ಕರ್ನ ೫ ್‌್ಗ್ಟ ಗೊತ್ತಿಲ್ಲ.” ಮಾತಿನ ಮೇಲಿನ ವಿಶ್ವಾಸದಲ್ಲಿ ಅವೆಲ್ಲ ತೇಲಿ ಸ್ಟ "ಹೌದೋ? ನಿಜವೆ?” ಹೋದವು. ಅವಳು ಸ ಭಾವದ ನಗೆಯಿಂದ | " ಹೌದು. ” ನನ್ನ ಕಡೆ ನೋಡಿದಾಗ ನನ್ನ ಜೀವನದಲ್ಲಿಯೇ ೨... *ಓ ಹಾಗಿದ್ದರೆ ನಾನು, ಸುಮ್ಮನೆ ಅತ್ತೆ. ಹೊಸದೊಂದು ಅನುಭವವನು ಪಡೆದಂತಾ- ಮೊದಲೇ ಹೇಳಬಾರದಿತ್ತೆ ಗ ಯಿತು. 3 (ಬ್ರನೊ ಫ್ರ್ಯಾಂಕ ಎಂಬ ಜರ್ಮನ" ಸಾಹಿತಿಯ ಕತೆಯ ಆಧಾರದಿಂದ) ಕಸ್ತೂರಬಾ ಹಿರಿಯರಿಗೆ ಶಿಸ್ತು, ಶುದ್ಧ ತ್ಶೆ ಪುನ್ಚಿಯಾದ ಆಹಾರ, ಇವುಗಳ ನಿಷಯಗಳಲ್ಲ ಜೋಧಿಸತೊಡಗಿದ್ದ ತ ಬೆಂದು ಹಳ್ಳಿ ಯಲ್ಲಿ ಬಾರವರು ಒಬ್ಬ ಹೆಂಗಸಿಗೆ ಸೀರೆಯನ್ನು ಚೆನ್ನಾ ಗಿ ಒಗೆದುಕೊಳ್ಳ ಲು ಹೆೇಳದಾಗ ಆಕೆ, “ ಗಾಂಧಿಯವರಿಗೆ ಹೇಳಿ, ನನಗೆ ಇರುವುದು ಒಂದೇ ಸೀರೆ. ಮತೊಂದು ಸೀರೆ ತಂದು ಕೊಡಲಿ, ಆಗ ನನ್ಗ ಶುಚಿತ್ವ ನೋಡುವಿರಂತೆ? ಎಂದಳು. ವ ರವೀಂದ್ರ ನಾಥ ಎಸ. ಜಬ್ಶಿ ಶೃವಣಬೆಳ್ಳುಳ್ಮ ದಿನ ನಿತ್ಯದ ಸೇವನೆಯಲ್ಲಿ ದಿನವಿಡೀ ಉಲ್ಲಾಸ ಕೊಡುವ ಮಂಗಳೂರು ಫಿ, ಫಿ. ಎಸ್‌. ಬೀಡಿಗಳನ್ನೇ ಸೇದಿ ಆನಂದ ಪಡೆಯಿರಿ ಟೆ 1 1! ಆ (| ಇ ಕ | ಹೆ ಕ ಸ [ತ [ತ * ಜಾ ತೆತೂ 3 ಲ್‌ " ಡಿ ಜೆ 70. "॥ ಟೆ (1 ಸಿ ಳೇ "ಸು: ಗಂ 80/1 ` ಕ ೨ ೨. (ನ್ಯ ಜ್ಯ ಬ ಹಗ ಕಾಳ ಟ್ಟು ೫ 2 ವ || ್ಷ 9೨ | ಯ್‌ ಣಿ `ಓ (ಕೋ 4 ೆ (1 ್‌್‌್‌ 1/0711/201//075 : 8. ೫. 5. 8೯0185 7811/411೯ 1/11). 708! ೫80% 1೫0. 7, . 800617೩10೩1 114೫04೭088 - 3 71007115 : "" 70711181715 '' 8೦೫೯: 83, 83 & 8851೧8೫೫೦೯; 593 ಣ್ಣ ಟೇ ೫1ಇ ಗ್‌ ಲ: | ಉಪೇಕ್ವಿತ ವಸ್ತು ವಿನ ಸಾಮರ್ಥ್ಯ ಕ ಕಲ್ಪನಾತೀತವಾಗಿದೆ | (0 ಧಂನಿಂದ ಕೆಲ ವರುಷಗಳ ನಂತರದ ' ಮಾತು. ಮಾನವನಿಗೆ ನಕ್ಷತ್ರಪ್ರಯಾಣ ಸಾಧ್ಯ . ವಾಗಿದೆ-ಸ್ಪೇಸ್‌ ಸ್ಟೇಶನುಗಳು ನಿರ್ಮಾಣವಾಗಿವೆ. _ ಜನಕೆಲ್ಲ. ಸುಲಭವಾಗಿ ಆಕಾಶಪಯಾಣ |: ಮಾಡುವಂತಾಗಿದೆ. ಎಲ್ಲವೂ ಅದ್ಭು ತವಾಗಿರುವ ಕಾಲವದು. .. ಅದು ಸರಿ, ಆದರೆ ಇಲ್ಲಿ ಒಂದು ಪ್ರಶ್ನೆಯ . ಉತ್ತರ ಹೇಳಬೇಕಾಗಿದೆ. ಈಸೆ ಸ್‌ ಸ್ಟೇಶನು . ಗಳ ಮೇಲೆ ಮಾನವನಿಗೆ ಕು ಅತ್ಮ ಗತ್ಯ ವಾಗಿರುವ ಆಕ ಫಜನ್‌ ಅವನಿಗೆ ಬೇಕಾಗುವಷ್ಟು. .. ಪ್ರಮಾಣದಲ್ಲಿ 'ಲ್ಲಿಂದ ಬಂತು? ಸ್ಪೇಸ್‌ ಸ್ಥೆ ಶೆ . ನುಗಳಲ್ಲಿರುವ ಕೆಲಸಗಾರರು ಆಕಿ ಜನ್‌ ಇಲ್ಲದೆ ಬಂದೂ ಬದುಕಲಾರರಷ್ಟೆ. ಕ ಅಲ್ಲಿ | ಆಕ್ಸಿಜನ್‌ ಪೂಕೈಕೆಯಿರಲೇಬೇಕು. ಈ ಆಕ್ಸಿ ॥" ಜನ್‌ ಬಂತು ಎಲ್ಲಿಂದ? ಕ ಸ್ಪೇಸ್‌ ಸ್ಪೇಶನುಗಳ ಮೇಲೆ ಆಕ್ಸಿ ಸಜನ್‌ ಇರುವುದೂ ನಿಜ, ಸಾಕಷ್ಟು ಪ್ರಮಾಣದಲ್ಲಿ ೬. ಅದು ಲಭ್ಯ ವಾಗಿರುವುದೂ ನಿಜ. ನಾವು ಸದಾ ತೆ ಉಪೇಶ್ಷೆಯಿಂದಲೇ ಕಾಣುತ್ತ ಬಂದ ಚಿಕ್ಕ ವಸ್ತುವೊಂದು ಆಕಿ ಸಜನ ಸಮಸ್ಯೆಗೆ ಕುಕ ವನ್ನ ದಗಿಸಬಲ್ಲುದಾಗಿದೆ. ಆಶ್ಚರ್ಯಕಾರಕ ಗುಣಧರ್ಮಗಳುಳ್ಳ ಹಸಿರು ವರ್ಣದ ಈ 5-10 'ಕಾಮುರೇನುನಾಗಶಿರುವ ಕ್ಲೊರೆಲಾ ಜಯಪ್ರಕಾಶ ಪಂಡಿತ ಪಾಚಿಯು ಜಲಾಶಯಗಳಲ್ಲಿ ಶಾಂತವಾಗಿ ತೇಲು ತ್ತಿರುವುದನ್ನುಸಾಮಾನ್ಯವಾಗಿ ಎಲ್ಲರೂ ಕಂಡಿರ ಬಹುದು. ಛಿ! ನೀರಿನಲ್ಲಿಯ ಹೊಲಸು ಎಂದು ಅದನ್ನು ಕಂಡು ಮೂಗು ಮುರಿದಿರಲೂಬಹುದು. ಆದಕೆ ಈ ಉಪೇಕ್ಷಿತ, ತಿರಸ್ಕೃತ ಚಿಕ್ಕ ಪಾಚಿಯೇ ಸ್ಪೇಸ್‌ ಸ್ಟೇಶನ ನುಗಳಲ್ಲಿ ಉದ್ಭವಿ ಸುವ ಆಕ್ಸಿಜನ್‌ ಸಮಸ್ಯೆ ಯನ್ನು ದೂರಮಾಡಲು ಅತ್ಯಂತ ಮುಕ ಬಾಸ ವಸ್ತು ತ್ರ ಮ ಪಾಚಿಯಲ್ಲಿರುವ ಅದ್ಭುತ ಗುಣ ಇದೊಂದೇ ಅಲ್ಲ. "'ದಿನದಿನಕ್ಕೂ ಭೀಕರವಾ ಗುತ್ತಿರುವ ಜನರ ಆಹಾರ ಸಮಸ್ಯೆ, ಜ್ವಲನ ಸಾಮಗ್ರಿಗಳ ಸಮಸೆ ಸ್ಕೈ ಮುಂತಾದ ಡು ಸಮಸ್ಯೆ ಗಳನ್ನು ಪರಿಹರಿಸುವ ಸಾಮರ್ಥ್ಯ ಜನ ಮುಗು ಮುರಿಯುವ ಈ ಉಪೇಕ್ಷಿತ ನಸ ಸ್ತುವಿನ ಲ್ಲದೆ. ಈ ವಿಶಿಷ್ಟ ಪಾಚಿಯ ವೈಜ್ಞಾ ನಿಕ ಹೆಸರು ಕ್ಲೊ ಕಿಲಾ ಪಾಯಕಿನ್ಯಾಡೋಸ್‌- ಎಂದು. ಇದು ಎಷ್ಟು ಸೂಕ್ಷ್ಮ ಆಕಾರದ್ದಾ ಗಿದೆಯೆಂದಕೆ ಒಂದು ಕುಣ ಹೂಟ ಮೇಲ್ಭಾಗದ ಗುಂಡಾದ ಭಾಗದ ಮೇಲೆ ಕಡಿಮೆಯೆಂದಕೆ ಇದರ ನೂರು ಗಿಡಗಳು ಹಿಡಿಸಬಲ್ಲವು. ಈಗ ಸುಮಾರು ಅರುವತ್ತೈದು ವರ್ಷಗಳಿಂ- ೩ಕ್ನಿ ೩೪ ದಲೂ ಹಿರಿಯ ಪ್ರಯೋಗ ಶಾಲೆಗಳು ಈ ಪಾಚಿಯ ಹೆಚಿ ನ 'ಗುಣಧರ್ಮಗಳನ್ನ ರಿಯಲು ಪರಿಶ್ರ ಮಿಸುತ್ತಿ.ೆ. ಇಲ್ಲಿಯವರೆಗಿನ ಪ್ರಯೋಗಗಳು ಇಂದಿನ ಆಹಾರ ಸಮಸ್ಯೆ ಯ ನ ಕ್ಲೊ ಕೆಲಾ ಬಹು ಸುಲ ಭವಾಗಿ ಬಿಡಿಸಬಹುದೆಂಬುದನ್ನು ಸಿದ್ದ ಪಡಿಸಿವೆ. ಮತ್ತು ಮುಂಬರುವ ವರ್ಷಗಳಲ್ಲಿ “ಸಂಭವಿಸ ಬಹುದಾದ ಎಣ್ಣೆ, ಪೆಟ್ರೋಲ್‌ ಮತ್ತು ಕಲ್ಲಿದ್ದರಿ ಗಳ ಅಭಾವವೆನ್ನು ಇ ಪರಿಹರಿಸುವ ಸಾಮರ್ಥ್ಯ ಇದಕ್ಕಿದೆ ಎಂದಾಗಿದೆ. ಚಿಗುರಿನಿಂದ ಗ ವರೆಗೂ ಕ್ಣೊ ಕಿಲಾ ಪೋಷಕಾಂಶಗಳಿಂದ ತುಂಬಿದೆಯೆನ್ನು ವುದೇ ಅದರ ವಿಶೇಷ. ಇದರ ಬೇರು, ಕಾಂಡ “ಮತ್ತು ಎಲೆ ಇವುಗಳಲ್ಲಿ ಯಾವವನ್ನೂ ನಿರುಪಯುಕ್ತ ವೆಂದು ಬೀಸಾಡುವಂತಿಲ್ಲ. ಬೇರೆ ಭೋಜ್ಯ ಪದಾರ್ಗ ಗಳೊಂದಿಗೆ ತುಲನೆ ಮಾಡಿದಕೆ ಇದರಲ್ಲಿ ರುವ ಪ್ರೋಟೀನಿನ ಪ್ರಮಾಣವು ಹೆಚ್ಚು. ಕೊಬ್ಬು ಮತ್ತು ಕಾರ್ಬೊಹೈಡ್ರೇಟುಗಳೂ ಅಧಿಕಾಂಶದಲ್ಲಿವೆ. ವಿಟಾಮಿನ್‌ "ಸಿ' ಒಂದ ನ್ನುಳಿದು ಬೇರೆಲ್ಲ ಸ್ವಾಸ್ತ್ಯವರ್ಧಕ ಜೀವನ ಸತ್ವಗಳೂ ಮ ಅದ್ಭುತ ಸಸ್ಯದಲ್ಲಿವೆ. ಇನ್ನೊಂದು. ಇದರ ವೈಶಿಷ್ಟ್ಯವೆಂದರೆ, ಕ್ಲೊರೆಲಾ ಹೆಚ್ಚು ಜಾಗವನ್ನು ಆಕ್ರಮಿಸುವು ದಿಲ್ಲ. ಜಗತ್ತಿನಲ್ಲಿರುವ ಈಗಿರುವ ಒಟ್ಟು ಭೂಮಿಯ ಕೇವಲ ೧/೫ ಭಾಗದಲ್ಲಿ ಬೆಳೆಸಿದ ಕ್ಲೊರೆಲಾ ೬೫ ಅಬ್ಬ ಜನರ (೨೦೫೦ ನೇ ಇಸವಿಯಲ್ಲಿ ಜಗತ್ತಿನ. ಜನಸ ಖ್ಯ ಇಷ್ಟಾದೀ( ತೆಂದು ಅಂದಾಜದೆ. ) ಕ ವಿದ್ದುತ್‌ ಮತು ಜ್ವಲನ ವಿಷಯಕ ಅವಶ್ಯ ಕತೆಗಳನ್ನೆಲ್ಲ ಪೂಕೈಸಬಲ್ಲುದೆಂದು ವಿಜ್ಞಾನಿಗಳ ಅಭಿಮತ ವಿದೆ. ಅಮೇರಿಕದ ಕಾರ್ನೆಗಿ ವಿಜ್ಞಾನಮಂದಿರ ದವರು “ಪಾಯ5ಲಟ್‌ ಫ್ಯಾಕ್ಟರಿ” ಸಂಸ್ಥೆ ಯನ್ನು ಸ್ಥಾಪಿಸಿ ಕ್ಲೊರೆಲಾದಿಂದ ವಿಧಾಯಕ ಕಾರ್ಯ ಕಸ್ತೂರಿ, ಫೆಬ್ರುವರಿ ೧೯೬೧ ಗಳನ್ನು ಮಾಡುತ್ತಿದ್ದಾರೆ... ಬಹು ದೊಡ್ಡ ಪ ಪ್ರಮಾಣದಲ್ಲಿ ಕೊ ರೆಲಾವನ್ನು ಉತ್ಪಾ ದಿಸುವ ಕಾರಖಾನೆ ಕಂಬಿ, ಜನ ಭವ್ಯ ಭವನವೊಂ- ದರ ಮೇಲಿನ ಅಂತಸ್ಸಿ ನಲ್ಲಿದೆ. ಅಲ್ಲಿ ದೊಡ್ಡ ದೊಡ್ಡ ಪಾರದರ್ಶಕ ಪ್ಲಾಸ್ಟಿಕ್‌ "ಟೂ ಬುಗ್ಗೆ ಳಲ್ಲಿ ಕೊ ಕಿಲಾ ಪಾಚಿಯನ್ನು ಳೆ ಸುವರು ಷ್‌ ಗಿನ 3 ಉತ್ಪಾದನಾ ಅಂಕಿ- ಸಂಖ್ಯೆ ಗಳಿಂದ ಪ್ರತಿ ಎಕರೆ ಭೂಮಿಯಲ್ಲಿ ೪೦ ಟನ್‌ ಕೊ ಕಿಲಾ. ೫ ಸಹುರೊಬು ಸಿದ್ಧವಾಗಿದೆ. ಯಥಾವ ' ಕಾಶದಲ್ಲಿ ಎಕರೆಗೆ ೧೫೦ "ಟನ್ನು ಗಳಷ್ಟು ಕ್ಲೊ. ಕಿಲಾ. ಬೆಳೆಯುವುದು ಸಾಧ್ಯವಿದೆಯೆಂದು ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ. ಕೊರೆಲಾ ಉತ್ಪಾದನೆಯಲ್ಲಿ ಇಸ್ರಾಯೆಲ್‌ ಸರಕಾರ ವಿಶೇಷ ಆಸ್ಥೆ ತಾಳಿದೆ. ಆ ದೇಶದಲ್ಲಿ ಇದರಿಂದ ಎಷ್ಟೊ ವಿಧದ ಖಾದ್ಯ ಪದಾರ್ಥಗ ಳನ್ನು ತಯಾರಿಸುತ್ತಿದ್ದಾರೆ. ಇದು ವರೆಗೆ ನಮಗೆ ಗೊತ್ತಿರುವ ಬೇರೆಲ್ಲ ಆಹಾರ ಪದಾರ್ಥ ಗಳಿಗಿಂತಲೂ ಇವು ಹೆಚ್ಚು ಪೌಷ್ಟಿ ಕವಾಗಿವೆ, ಆಹಾರ ಮಾತ್ರವಲ್ಲ, ಬೇರೆ ಕ್ಷೇತ್ರ ಗಳಲ್ಲಿಯೂ ಕ್ಲೊರೆಲಾ ನಮಗೆ ಅತ್ಯ ತ ಉಪ ಸಯುತ್ತ ವಾ ಗಿದೆ. ಇಂದು ಅನಿಲ, 'ಲ್ಲಿದ್ದಲು ಪೆಟ್ರೋಲ್‌ ಗಳ ವ್ಯಯದ ಪ್ರಮಾಣವನ್ನವಲೋಕಿಸಿದಾಗ ಮುಂದಿನ ಕಾಲುಶತಮಾನದೊಳಗಾಗಿಯೆ ಅವು ಗಳ ಅಭಾವ ತಲೆದೋ ರಬಹುದೆಂಬ ಸಂಶಯ ವಿದೆ. ಆದರೆ ಕ್ಲೊರೆಲಾ ಇರುವ ವರೆಗೆ ಮುಂದೆ ಏನು ಗತಿ ಎಂದು ನಾವು ಚಿಂತಿಸಬೇಕಾಗಿಲ್ಲ. ಕೇವಲ ಕ್ಲೊರೆಲಾದಿಂದಲೇ ಜಗತ್ತಿನ ಖಾದ್ಯ ಮತ್ತು ಶಕ್ತಿ (01087 )ಗಳ ಅಗತ್ಯಗಳೆಲ್ಲ ಪೊರಯಿಸುವ ದಿನಗಳು ಸನಿಹದಲ್ಲಿಯೇ ಬಂದಾ ವೆಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಸೌರಶಕ್ತಿಯನ್ನು ಏಕತ್ರಗೊಳಿಸಲು ಕ್ಲೊಕೆಲಾ ಒಂದು ಮಹತ್ವದ ಸಾಧನವಾಗಿರುವುದರಿಂದ ಇದೇನೂ ಅಸಂಭವವಲ್ಲವೆನ್ನ ಬಹುದು. ಕ್ಲೊರೆಲಾದ ಮೇಲೆ ಇತ್ತೀಚೆಗೆ ನಡೆಸಿದ . ಒಂದು ಪ್ರಯೋಗದಿಂದ ಅದರ ಭವಿತವ್ಯ ಇನ್ನೂ ಉಜ್ವಲವಾಗಿದೆಯೆನಿಸುತ್ತದೆ. ವೆನೆಜುಯೆಲಾ ನಲ್ಲಿ ಅನೇಕ ಕುಷ್ಕಕೋಗಿಗಳಿದ್ದ ಒಂದು ಬೀದಿಯಲ್ಲಿ ಕ್ಲೊರೆಲಾವನ್ನು ಬೆಳೆಸಿ ಅದರಿಂದ ತಯಾರಿಸಿದ ಒಂದು ಬಗೆಯ ಸಾರನ್ನು ಕೋಗಿ ಗಳಿಗೆ ಕುಡಿಸಲಾಯಿತು. ತತ್‌ಪರಿಣಾಮವಾಗಿ ಅಧಿಕಾಂಶ ಕೋಗಿಗಳ ದೇಹಭಾರ, ಸ್ವಾಸ್ಥ್ಯ ಗಳಲ್ಲಿ ಆಶ್ಚರ್ಯಕಾರಕ ಬದಲಾವಣೆಯಾ ಯಿತು. ಅವರು ಮೊದಲಿಗಿಂತ ಹೆಚ್ಚು ಆರೋಗ್ಯ ಕಾಮಧಥೇನುವಾಗಲಿರುವ ಕ್ಲೊರೆಲಾ ೭೫ ದಲ್ಲಿ ಹೆಚ್ಚಿ ನ ಸಂಶೋಧನೆ ಮಾಡುತ್ತಿರುವ ಏಕ ಮೇವ ಹಿರಿಯ ಸಂಸ್ಥೆಯಾದ ಟೆಕ್ಸಾಸ್‌ ವಿಶ್ವ ವಿದ್ಯಾಲಯದ ಡಾ. ಜೆಕ್‌ ಮಾಯರ್ಸರಿಗೆ ತಮಗೆ ನೆರವಾಗಲು ಕೇಳಿಕೊಂಡಿರುವರು, ಡಾ. ಜೆಕ್‌ರು ಮಾಡಿದ ಪ್ರಯೋಗಗಳಿಂದ ಆಕಾಶ ಪರ್ಯಟನದಲ್ಲಿ ಆಕ್ಸಿಜನ್‌ ಪೂರೈಕೆಗೆ ಕ್ಲೊ ಕೆಲಾ ಬಿಟ್ಟರೆ ಇನ್ನೊಂದು ಅಷ್ಟು ಉಪ ಯಾತ್ರ ವಸ ಸ್ತುವಿಲ್ಲ ಎಂದು ಗಾ ಇತರ ಎಲ್ಲ ಸಸ್ಯ ಗಳಂತೆ ಕ್ಲೊರೆಲಾ ಕೂಡ ವಂತರಾದರು. ಅವರ ಉತ್ಸಾಹ ವರ್ಧಿಸಿ : ಅವರು ಕ್ರಮೇಣ ಗುಣಮುಖರಾದರು. ಇದರಿಾದ ವಿಜಾ ಸನಿಗಳ ಕುತೂಹಲ ಹೆಚ್ಚಿ ದ್ಬು ಅವರೀಗ ಕ್ಲೊ ಕೆಲಾದ ಉಪಯೋಗವನ್ನು ಹೆಚ್ಚೆ ಚ್ಚಾಗಿ ಪಡೆಯುವುದಕ್ಕಾ ಗಿ ಶ್ರಮಿಸುತ್ತಿ ರ ಕಾರ್ಬನ್‌ ಡಾಯಕ್ಕ್ಯಾಡನ್ನು ಶ್ವಾಸ ರೂಪ ದಲ್ಲಿ ಗ್ರಹಿಸಿ ಆಕ್ಸಿಜನ್‌ನ್ನು ಹೊರಬಿಡುತ್ತದೆ. ಭಾರದಲ್ಲಿ ಉಳಿದೆಲ್ಲ ಸಸ್ಯಗಳಂತೆ ಹಗುರವಾ ಗಿದ್ದರೂ ಇದು ಹೊರಬಿಡುವ ಆಕ್ಸಿಜನ್‌ ಮಾತ್ರ ಉಳಿದೆಲ್ಲ ಸಸ್ಕೆಗಳನ್ನು ಮೀರಿಸುತ್ತದೆ. ಆಕಾಶ ಬೆ ಕ್ಯ ವರು ತೊ ರೆಲಾದಿಂದ ಎ "ಅನ್ನ ಜನಕ ಪರ್ಯಟನ ಸಾಧ್ಯಪಾದದ್ಕೇ ಆದರೆ ಅದು | ವನ್ನು ಹೊರಡಿಸಬಹುದೆಂದು ಕಂಡ ಅಮೇರಿ ಕ್ಲೊ ಕಿಲಾದ ಸ ಸಹಸ ದಿಂದಲೇ ಸಾಧ್ಯವೆಂಬುದು ಕ *ದ ವಾಯುಪಡೆಯವರು ಕ್ಲೊರೆಲಾ ಸಂಬಂಧ ಪೂರ ನಿಜ. ಕ ಕ ತ ಸುಪ್ರ ಸಿದ್ಧ ನಟ ದಿ. ಸೈಗಾಲ್‌ ಒಂದು ಹೋಟಲಿನಲ್ಲಿ ಊಟ ಮುಾಡುತ್ತ ತ್ತ ಕುಳಿತಿದ್ದ ನ ಸ್ಟ ಒಬ್ಬ ಗಾಯಕ ಒಂದು ಪಿಟೀಲನ್ನು ಅಪಶ್ರು ತಿಯಲ್ಲಿ ನುಡಿ ಸುತ್ತ ಸೆ ಗಾಲಿಗೆ ಬಹುಪ್ರಿ ಯವಾದ ಅವರು ಸ. ಒಂದು "ಹಾಡನ್ನು ಅಪ- ಸ್ವ ರಲ್ಲಿ. ಹಾಡುತ್ತಿ ದ್ದ. ಜು ಕಾಲ ಕಾದು ನೋಡಿದರು. ಆದರೆ ಸಿಟೀಲಿನ ಅಪ ಶ್ರ ತಿ ಹಾಗೇ ಇತ್ತು; _;) ಹಾಡು ಕರ್ಣ ಕಠೋರವಾಗಿತ್ತು. ಇನ್ನು ಸಹಿಸದಾದ ಸೈಗಾಲ್‌ ಎದ್ದು ಹೊರಗೆ ಹೋಗಿ ಅವನಿಂದ ಪಿಖೀಲನ್ನು 2೪ ॥! ಶ್ರುತಿ ಮಾಡಿಕೊಟ್ಟ ರಲ್ಲದೆ ಹಾಡನ್ನು ಹೇಗೆ ಹೇಳಬೇಕೆಂದು ಹೇಳಿಕೊಟ್ಟು ವಾಸಸು ಬಂದರು, ಒರಟ ಮತ್ತೆ ಅವರು ಊಟ ಮುಗಿಸಿಕೊಂಡು ಹೊರಗೆ ಹೋದಾಗ ಪಿಟೀಲು ಗಾಯಕ ಅಲೊ ಕ್ಲಂದೆಡೆಯಲ್ಲ ಕುಳಿತು ಬಾರಿಸುತ್ತ, ಒಂದು ಬೋರ್ಡು ತಗುಲಿ ಹಾಕಿಕೊಂಡಿದ್ದ. ಅದರಲ್ಲಿ “ ನಾನು ಸ್ಶೆ ಗಾಲ್‌ರ ಶಷ್ಯ ಸ ಎಂದು ಬರೆದಿತು ! ಬಿ, ಆರ, ಶಂಕರ ಸರ್ಕಸ್‌ ಜೀವನದ ಒಂದು ದುರಂತ ಹುಲಿಯ ದವಡೆಗೆ ತಲೆ ಹಾಕಿದವಳು! (, ವರ್ಷದ ಕೋಮಲೆಯೊಬ್ಬಳು ದೊಡ್ಡ ಹುಲಿಯೊಂದಿಗೆ ಮಲ್ಲಯುದ್ಧ ನಡೆಸಿದ್ದಾಳೆ. ಪ್ರೇಕ್ಷಕರು ಉಸಿರುಗಟ್ಟಿ ಬಾಯ್ದೆರೆದು ನೋಡು ತ್ತಿದ್ದಾರೆ, ನೋಡನೋಡುವಷ್ಟರಲ್ಲಿ ಹುಡುಗಿ ಹುಲಿಯ ಬಾಯನ್ನು ತನ್ನ ಕೈಗಳಿಂದ ತೆರೆದು ಅದರಲ್ಲಿ ತಲೆ ಒಡ್ಡುತ್ತಾಳೆ. ಮರುಕ್ಷಣವೇ ಕರ್ಣ ಕಠೋರವಾದ ಶಬ್ಧ. ಹುಲಿಯ ದೇಹ ಕುಸಿಯಿತು... ಒತ್ತಟ್ಟಿಗೆ ರಕ್ತಸ್ನಾತೆಯಾಗಿ ತರುಣಿ ಮೂರ್ಛಿತಳಾಗಿ ಬಿದ್ದಳು. ಇದು ನಡೆದದ್ದು ಕಾರ್ಲೇಕರ ಗ್ರ್ಯಾಂಡ್‌ ೭ಡಿ ಶಿವಾಜಿ ಶಂಕರ ಕಾರ್ಲೇಕರ ಸರ್ಯಸ್ಸಿನಲ್ಲಿಯೆ. ಮತ್ತು ಆ ಹುಡುಗಿ ಬೇರಾರೂ ಆಗಿರದೆ ವೀರಸ್ತ್ರೀ ತಾರಾಬಾಯಿಯಾಗಿದ್ದಳು. ತಾರಾಬಾಯಿ ಸರ್ಕಸ್ಸಿನ ಹೆಸರನ್ನು ಜನತೆ ಇನ್ನೂ ಮರೆತಿಲ್ಲ. ಒಬ್ಬ ಸ್ತ್ರೀ ಒಂದು ಸರ್ಕಸ್‌ ಕಂಪೆನಿಯನ್ನು ಸ್ಥಾಪಿಸಿ ಖ್ಯಾತಿವೆತ್ತ ಉದಾ ಹರಣೆ ಇದೊಂದೆ, ಅವಳು ತನ್ನ ಅತುಲನೀಯ ಶಕ್ತಿಪೃಯೋಗಗಳಿಂದ ಭಾರತವಾಸಿಗಳ ನಷ್ಟೇ ಅಲ್ಲ, ಭಾರತೇತರರನ್ನೂ ದಂಗುಬಡಿ ಸಿದ್ದಳು. ತಾರಾ ಬಾಯಿಯ ಜನ್ಮ ೧೯೦೨ರಲ್ಲಿ ಕೊಲಾ 1,1 1! 1 ಊ 4 ಗತ ಸ ಪುರ ಜಿಲ್ಲೆಯ» ಖಡಕಲಾಟಿ ಎಂಬ ಹಳ್ಳಿ ' ಯಲ್ಲಿ ಆಯಿತು. ತಂದೆಯ ಹೆಸರು ಗುಲಾಬ ರಾವ್‌ ಶಿಂದೆ. ಜಾತಿ ಮರಾಠಾ. ಒಕ್ಕಲುತನ _ ಮನೆಯ ಉದ್ಯೋಗ. ಇವರ ಸ್ವಂತ ಭೂಮಿ . ಬಹಳ ಚಿಕ್ಕ ದಿದ್ದು ದರಿಂದ ಬಡತನ ತಪ್ಪಿ ರಲಿಲ್ಲ. "ಕಾಂ? ಚಿಕ್ಕ ೦ದಿನಿಂದಲೂ ಗರಡೀ ಸಾಧನೆಯಲ್ಲಿ ಆಸಕ್ತಿ ಇತ್ತು ಖಡ ಕಲಾಟದ __ ಗರಡೀ ಮನೆಯ 'ವಸ್ತಾದ'ರು ಚಂದ್ರಭಾನ __ ಪಾಟೀಲ ಎಂಬವರು. ಸ್ವಲ್ಪ ದಿನಗಳಲ್ಲೇ ಸುತ್ತ | ಲಿನ ಹಳ್ಳಿಗಳಲ್ಲಿ ಗುಲಾಬರಾವ್‌ ಎಂದರೆ ಒಬ್ಬ ಒಳ್ಳೇ "ಪಸೆಲವಾನ್‌' ಎಂದು ಜನ ಆಡಿಕೊಳ್ಳು . ವಂತಾಯಿತು... ಚಂದ್ರಭಾನ ಪಾಟೀಲರಿಗೆ ' ಸರ್ಕಸ್ಸಿನಲ್ಲಿ ಆಸ್ಥೆ ಇದ್ದುದರಿಂದ ಮತ್ತು ' ಹಲವು ಕಾಲ ಭೋಸಲೆಯವರ ಸರ್ಕಸ್ಸಿನಲ್ಲಿ . ಕೆಲಸ. ಮಾಡಿದ್ದರಿಂದ. ಅವರು. ಸ್ವಲ್ಪ . ಮಟ್ಟಿಗೆ ಅನುಭವವುಳ್ಳವರಾಗಿದ್ದರು. . ಓಂದು ಸರ್ಕಸನ್ನು ಪ್ರಾರಂಭಿಸಿದರು. ಅವರ ಸರ್ಕಸ್ಸಿನಲ್ಲಿ ಅವರ ಶಿಷ್ಯ ಗುಲಾಬ . ಕಾವ್‌ ಇದ್ದೇ ಇದ್ದರು. ಈ ಸರ್ಕಸ್ಸಿನಲ್ಲಿ ಇದ್ದಾ ಗಲೇ ಅವರಿಗೆ ತಾರಾಬಾಯಿ ಕನ್ಯಾ ರತ್ನ ' ಹುಟ್ಟಿ ದ್ನ. ತಾರಾಬಾಯಿ ಹುಟ್ಟ ಬೇಲದ ಶಿ ಅನರ ತಾಯಿಯ ಬಯಕೆಗಳು ಬಲು ವಿಚಿತ್ರ |. ವಾಗಿದ್ದವು. ತನಗೆ ಕುಸ್ತಿ ಆಡಬೇಕೆಂದು ಟು 2 ಸುತ್ತ ಡಂದು ಅವರು ಹೇಳುತ್ತಿದ್ದರು. ಹಾಲು, ಶ್ಪೆ ಬೆಣ್ಣೆ, ಬದಾಮು ಮುಂತಾದ ಜಟ್ಟ ಗಳ ಖಾದ್ಯ ತ ವನ್ನ ( ತಿನ್ನಬೇಕೆಂದು ಅನ್ನಿ ಸುತ್ತಿ ತ ಂತೆ. ಶಿ ತ ರಿಂದ ತಮಗೆ ವೀರಪುತ್ರ ನು ಜನಿಸಲಿದ್ದಾ ನೆಂದು ಇಂ ಗುಲಾಬರಾವ್‌ ಬಗೆದಿದ್ದ ರು, ಆದಕೆ ಮಗಳು ಸ ಹುಟ್ಟಿದ ಮೇಲೆ ಅವರು ತುಸು ನಿರಾತೆಗೊಂಡರು. ಗುಜರಿ ಜನ್ಮವಾದ ಮೇಲೆ ಸೆಲ ತನ್ನದೇ 1.3೫ ಇದು ಮಹಾರಾಷ್ಟ್ರ ಸೀಮೆಯ ಮೇಲಿನ ಕನ್ನಡ ಹಳ್ಳಿ. ಬೆಳಗಾನಿ ಜಿಲೆಯ ಚಿಕ್ಕೋಡಿ ತಾಲೂಕಿಗೆ ಕತ್ತಿ ಇದೆ. ಜಡ, ಯೈ ಸಕ ಟು ಜು | ಜ ಲ ಕೇಟ ./. ಆ? 'ಯ (1೪ (4 ಕಾಲಿಯ ದವಡೆಗೆ ತಲೆ ಹಾಕಿದವಳು! | ೭೭ ದಿನಗಳಲ್ಲೆ ಸಕ್ಕ ಸ್‌ ಕಂಪೆನಿ ಬಂದಾಗಿ ಎಲ್ಲರೂ ಮರಳಿ ಬಡಕಲಾಟಕ್ಕೆ ಬರುವಂತಾಯಿತು. ಮತ್ತೆ ಮೊದಲಿನಂತೆ ಗರಾಜಾಯಹು ಒಕ್ಕ ಲು ತನದಲ್ಲಿ ತೊಡಗಿದರು. ಪಾಟೀಲರು ತನ್ಮು ಗರಡಿ ಮನೆಯನ್ನು ಶುರುಮಾಡಿದರು. ತಾರಾಟಾಯಿ ಬೆಳೆಯುತ್ತ ಹೋದಂತೆ ಅವಳ ಬಾಲಲೀಲೆಗಳನ್ನು ಕಂಡು ತಂದೆತಾಯಿಗಳು ಸಂತೋಷಪಡುತ್ತಿದ್ದರು... ತಾರಾ ಬಲು ಮುದ್ಮಾದ ಹ.ಡ: ಗಿಯಾಗಿದ್ದಳು. ತತ್ತಿಯ ಆಕಾರದ ಮುಖ ಸಂಪಿಗೆ" ಎಸಳಿನಂತಹ ಮೂಗು, ಆರಕ್ತ ಜು ತುಟಿಗಳು, ಕೇದಗೆಯ ಬಂಗಾರಬಣ್ಣ "ಮತ್ತು ಮೃಗಚಂಚಲ ನಯನ ಇವೆಲ್ಲ ಅವಳ ಸೌಂದರ್ಯವನ್ನು ಹೆಚ್ಚ ಸಿದ್ದ ವು. ಅದರೊಟ್ಟಿ ಗೆ ಅವಳ ಗದ್ದ ದ ಜೆ (ಬಿದ್ದ ವ ಚ್ಚ ಸ ಹಾಲಿಗೆ ಸಕ್ಕಕೆ. ಬೆಕೆಸಿದಂತೆ' ಆತ್‌ ಸೌಂದರ್ಯ ಹೆಚ್ಚಿಸಲು ಗುತ? ಇಷ್ಟು ಲಕ್ಷಣವಾಗಿದ್ದರೂ ತಾರಾ ದೃಢಕಾ- ಯಳೂ ಐಏತ್ತರಳೂ ಆಗಿದ್ದಳು. ಆರು ವರ್ಷದವಳಾದ ಮೇಲೆ ಇವಳನ್ನು ಶಾಲೆಗೆ ಕಳಿಸಿದರು. ಮರಾಠಿ ನಾಲ್ಕನೇ ಇಯತ್ತೆಯ ವರೆಗೆ ಕಲಿಸುವ ಸಾಲೆಯದು. ಹೆಣ್ಣುಮಕ್ಕಳಿಗೆಂದು ಪ್ರತ್ಯೇಕ ಸಾಲೆ ಅಲ್ಲಿ ಇರ ಲಿಲ್ಲ ವಿದ್ಯಾರ್ಜನೆಯ. ಕಡೆಗೆ ಎಳ ಫಷ್ಟೂ ಒಲವುದೋರದ ಈ ಹ:ಡುಗಿ ತನ್ನ ಗು ಹುಡುಗರನ್ನೂ ಪ್ರಸಂಗ ಬಂದಕಿ ಎತ್ತಿ ಒಗೆ ಯಲು ಸಮರ್ಥಳದ್ಧಳು. ಇವಳ ಎರುದ್ಧ ಇತರ ಹುಡುಗರ ತಂದೆ ತಾಯಿಯರು ಇವಳ ತಂದೆಯ ಮುಂದೆ ದೂರಿಕೊಂಡರೆ ತಂದೆ ಮಗಳ ಮೇಲೆ ಸಿಟ್ಟಾಗುವ ಬದಲು ಅಭಿಮಾನದಿಂದ ಎದೆ ಅಗಲಿಸುತ್ತಿದ್ದರು. ತಾರಾಳನ್ನು ಅವರು ಮಗ ನೆಂದೇ ತಿಳಿದಿದ್ದರು. ತಾವು ಪಹೆಲವಾನರಿದ್ದುದ ರಿಂದ ಮಗಳಿಗೂ ವ್ಯಾಯಾಮದ ಶಿಕ್ಷಣ ಕೊಡ ತೊಡಗಿದರು. ಎನದು ಹೈನಕ್ಕಾಗಿ ಒಂದು ಎಮ್ಮೆಯನ್ನು ತಂದರು, ಶಿಕ್ಷಣದಲ್ಲಿ ಮನಸ್ಸೆ 11 ಟ್‌ 4 0 ಕಸ್ತೂರಿ, ಫೆಬ್ರುವರಿ ೧೯೬೧ ಇಲ್ಲದ ತಾರಾ ಹಾಗೂ ಹೀಗೂ ಎರಡನೆ ಇಯ ತ್ತೆಯ ' ವರೆಗೆ ಓದಿದಳು. ಅಷ್ಟರಲ್ಲಿ ಒಂದು ದುರ್ಫಟನೆ ಸಂಭವಿಸಿತು. ಅವಳ ಶಾಲೆ ನಿಂತು ಹೋಗಲಿಕ್ಕೆ ಇದು ತುಂಬ ಅನುಕೂಲದ್ದಾ ಯಿತು. ಗುಲಾಬರಾವ” ಸುಸ್ವಭಾವಿಗಳು. ಊರಲ್ಲಿ ಎಲ್ಲರಿಗೂ ಬೇಕಾದವರು. ಅದಕೆ ವಿಪರೀತ ಹೆಂಡ ಕುಡಿಯುವ ವ್ಯಸನ ಮಾತ್ರ ಅವರ ಚಾರಿ ತ್ರ್ಯಕ್ಕೆ ಕಲಂಕವಿದ್ದಂತಿತ್ತು. ಹೆಂಡ ಕುಡಿದು ಬಂದು ಹೆಂಡತಿಯನ್ನು ಮೈಮುರಿ ಹೊಡೆಯುತ್ತಿ- ದ್ದರು. ಎಷ್ಟೋ ಸಲ ಮಗಳೇ ತಾಯಿಯನ್ನು ಈ ಹೊಡೆತಗಳಿಂದ ಪಾರುಮಾಡಿದ್ದಳು. ಗುಲಾ ಬರಾವ್‌ ಎಂಥ ಸಿಟ್ಟಿನಲ್ಲಿದ್ದರೂ ಎದುರಿಗೆ ಮಗ ಳನ್ನು ಕಂಡರೆ ಆಕಳಷ್ಟು ಸಾಧುವಾಗಿ ಬಿಡುತ್ತಿ ದ್ದರು. ಈ ಕುಡಕುತನವೆೇ ಒಂದು ಪ್ರಸಂಗವನ್ನು ಒಡ್ಡಿ ಗುಲಾಬರಾಯರ ದುರ್ವ್ಯಸನವನ್ನೂ ತಾರಾಳ ಶಿಕ್ಷಣವನ್ನೂ ನಿನ್ಲಸಿಬಿಟ್ಟಿತು. ಖಡಕಲಾಟದ ಹತ್ತಿರವೆ ಚಿಂಚಲಿ ಎಂಬ ಇನ್ನೊಂದು ಊರಿದೆ. ಪ್ರತಿ ವರ್ಷ ಮಾರ್ಗ ಶೀರ್ಷ ತಿಂಗಳಲ್ಲಿ ಇಲ್ಲಿ ದೇವಿಯ ಜಾತ್ರೆಯಾಗು ತ್ತದೆ ಗುಲಾಬರಾವ ಪ್ರತಿ ವರ್ಷ ತಪ್ಪದೆ ಜಾತ್ರೆಗೆ ಹೋಗುತ್ತಿದ್ದರು. ತಾರಾ ಸ್ವಲ್ಪ ದೊಡ್ಡವಳಾದ ಮೇಲೆ ಅವಳನ್ನೂ ಕರೆದು ಕೊಂಡು ಹೋಗತೊಡಗಿದರು. ತಾರಾ ಎಂಟು ವರ್ಷದವಳಿದ್ದಾಗ ತಂದೆಯೊಂದಿಗೆ ಎತ್ತಿನ ಗಾಡಿಯಲ್ಲಿ ಕುಳಿತು ಜಾತ್ರೆಗೆ ಹೋಗಿದ್ದಳು. ಜಾತ್ರೆಯಲ್ಲಿ ವಿಪರೀತ ಸೆರೆ ಕುಡಿದು ಗುಲಾಬ ರಾವ್‌ ಎತ್ತುಗಳನ್ನು ಓಡಿಸತೊಡಗಿದರು. ಊರಿಗೆ ಮರಳಿ ಬರುವಾಗ ದಿಕ್ಕೆಟ್ಟು ಓಡುವ ಎತ್ತುಗಳು ಗಾಡಿಯನ್ನು ಎಳೆದುಕೊಂಡು ನಡೆ ದಾಗ ಒಂದು ಗಾಲಿ ಬಿಚ್ಚಿತು. ತಂದೆ ಮಗಳು ಗಾಡಿಯಿಂದ ಪುಟಿದುಬಿದ್ದರು. ತಾರಾಳ ತಲೆ ಒಂದು ಕಲ್ಲಿಗೆ ಅಪ್ಪಳಿಸಿತು. ಆಕೆ ತತ್ಕಾಲ ಮೂರ್ಛೆ ಹೋದಳು. ಜಾತ್ರೆಯಿಂದ ಮರಳಿ ಬರುತ್ತಿದ್ದ ಜನರು ತಂದೆ-ಮಗಳನ್ನು ಆಸ್ಪತ್ರೆಗೆ ಒಯ್ದರು. ಗುಲಾಬರಾಯರಿಗೆ ಮೈತಿಳಿಯಲಿಕ್ಕೆ ಒಂದು ದಿನ ಬೇಕಾಯಿತು. ಎಚ್ಚತ್ತಾಗ ಮಗಳು ಎಲ್ಲಿರುವಳೆಂದು ಕೇಳಿದರು. ತಾರಾಗೆ ಬಹಳ ' ಬಲವಾದ ಪೆಟ್ಟು ಬಿದ್ದಿತ್ತು. ಮಗಳ ಸ್ಥಿತಿಯನ್ನು ನೋಡಿ ತಂದೆ ಕಂಗಾಲಾದರು. “ದೇವೀ, ನನ್ನ ಮಗಳಿಗೆ ಜೀವದಾನ ಮಾಡು, ಇನ್ನು ನಾನೆಂದಿಗೂ ಹೆಂಡ ಮುಟ್ಟಿಲಾರೆ” ಎಂದು ಆಣೆ ಮಾಡಿದರು. ದೇವಿ ಒಲಿದಳೇನೊ, ಮಗಳು ಎಚ್ಚತ್ತಳು. ಆದರೂ ಪೂರ್ತಿ ಗುಣವಾಗಲು ಮೂರು ತಿಂಗಳು ಹಿಡಿಯಿತು. ಆಂದಿನಿಂದ ಗುಲಾಬರಾವ"` ಸೆರೆ ಮುಟ್ಟಲಿಲ್ಲ. ತಾರಾಳನ್ನು ಶಾಲೆಗೆ ಕಳಿಸುವ ಬದಲು ಗೌಡರ ಕೈಯಲ್ಲಿ ಸರ್ಕಸ್‌ ಪ್ರಯೋಗ ಗಳನ್ನು ಕಲಿಸತೊಡಗಿದರು. ಚಂದ್ರಭಾನ ಪಾಟೀಲರು ತಮ್ಮ ಶಿಷ್ಯನ ಮಗಳೆಂದು ಒಳ್ಳೇ ಉತ್ಸಾಹದಿಂದ ಕಲಿಸಲಾರಂಭಿಸಿದರು. ಜೋಕಾಲಿಯ ಕೆಲಸ, ಬೋನ್‌ಲೆಸ್‌ ( ಮೈ ಎಲ್ಲ ಮುರಿದುಕೊಳ್ಳುವ) ಕೆಲಸ, ತಂತಿಯ ಮೇಲಿನ ವ್ಯಾಯಾಮ, ಬಿದಿರ ಎಳೆಯ ಕೆಲಸ, ಗುಂಡು ಕಲ್ಲಿನ ಮೇಲೆ ಹಲಗೆ ಇಟ್ಟು ಅದರ ಮೇಲೆ ಮಾಡುವ ವ್ಯಾಯಾಮ, ಮುಂತಾದ ವನ್ನು ಕಲಿಸಿದರಲ್ಲದೆ ಮಲ್ಲಯುದ್ಧ ವನ್ನೂ ಕಲಿಸಿ ಕೊಟ್ಟಿರು. ಶಾಲೆಗೆ ಹೋಗಲು ಬೇಸರ ಪಡು ತ್ತಿದ್ದ ತಾರಾ ಈ ಕೆಲಸಗಳನ್ನು ಮನಸಾರೆ ಕಲಿ ತಳು. ತಮ್ಮ ಶಿಷ್ಯೆಯ ನೈಪುಣ್ಯಕ್ಕೆ ಮೆಚ್ಚಿ ಗೌಡರು ತಾರಾಳ ಹೆಸರಿನಿಂದೇ ಸರ್ಕಸ್‌ ಪ್ರಾರಂಭಿ ಸಿದರು. ಕೆಲ ದಿನ ಈ ಸರ್ಕಸ್‌ ಕಂಪೆನಿ ನಡೆ ಯಿತು. ಇದರಲ್ಲಿ ತಾರಾನ ಕೆಲಸವೇ ಬಹಳ. ಒಂದುದಿನ ಇದ್ದಕ್ಕಿದ್ದಹಾಗೆ ಚಂದ್ರಭಾನ ಪಾಟೀ ಲರು ಹೃದಯಕ್ರಿಯೆ ನಿಂತು ನಿಧನರಾದರು. ಕಂಪೆನಿಯನ್ನು ನಿಲ್ಲಿಸಿ ಎಲ್ಲ ಸಾಮಾನನ್ನು ತಂದು 1 443; ತೆ ಕೊಂಡರು. ಕ ಈ ಬ ಘಟ ಲ್ಯಾ ಜತ ಚು ಹುಲಿಯ ದವಡೆಗೆ ಹಳ್ಳಿಯಲ್ಲಿ ಒಗೆಯಲಾಯಿತು. ಆಗ ನಮ್ಮ ಸರ್ಕಸ್‌ ಕೊಲ್ಲಾಪುರದಲ್ಲಿತ್ತು. ಗುಲಾಬರಾವ್‌ ತಮ್ಮ ಮಗಳೊಂದಿಗೆ ಅಲ್ಲಿ ಬಂದರು. ಈ ಮೊದಲೇ ತಾರಾಳ ಬಗ್ಗೆ ಕೇಳಿ ತಿಳಿದಿದ್ದರಿಂದ ಪ್ರೊ. ಶಂಕರರಾಯರು ಅವರಿ- ಬ್ಬರನ್ನೂ ಕಾರ್ಲೆೇಕರ ಸರ್ಕಸ್ಸಿನಲ್ಲಿ ಇಟ್ಟು ತಾರಾಳನ್ಮು ಸರ್ಕಸ್ಸಿನಲ್ಲಿ ಮಕ್ಕಳಿಗೆ ಆಟ ಗಳನ್ನು ಕಲಿಸುತ್ತಿದ್ದ ಕುಂಜಂಬು ಸ ದನಿಗೆ ಒಪ್ಪಿಸಲಾಯಿತು. “ತ ಮಲೆಯಾಳಿ, ತನ್ನ ಕಾರ್ಯದಲ್ಲಿ ತುಂಬ ಅನುಭವ ಪಡೆದವನು. ಕುಂಜಂಬು ಅವಳಿಗೆ ಎಷ್ಟೋ ಹೊಸ ಹೊಸ ಕೆಲಸಗಳನ್ನು ಕಲಿಸಿದ. ೫೦ ಅಡಿ ಎತ್ತರದಲ್ಲಿ ಕಟ್ಟಿದ ಜೋಕಾಲಿಯಲ್ಲಿ ಒಂದು ಬಾಟಲಿ ಇಟ್ಟು ಅದರ ಮೇಲೆ ಹಲಗೆ ಇಟ್ಟು ಹಲಿಗೆಯ ಮೇಲೆ ತಾರಾ ಕೂತುಕೊಳ್ಳುತ್ತಿದ್ದಳು. ಅವಳ ತಲೆಯ ಮೇಲೆ `ತಲೆ ಊರಿ ಕಾಲು ಮೇಲೆ ಮಾಡಿ ಇನ್ನೊಬ್ಬ ಹುಡುಗಿ ನಿಲ್ಲುತ್ತಿದ್ದಳು. ಇದೊಂದೇ ಅಲ್ಲದೆ, ಅವಳ ಶರೀರ ಬಲ ವನ್ನು ಮೆಚ್ಚಿ ದ ಕುಂಜಂಬು ವಸ್ತಾದ ಕೂದಲು ಗಳಿಂದ ಮನುಷ್ಯ ರಿಂದ ತುಂಬಿದ ಬಂಡಿಯನ್ನು ಎಳೆಯುವುದು, ಓದಗ ಬಂಡೆಗಲ್ಲನ್ನು ಕಟ್ಟಿ ಮೇಲಕ್ಕೆ ಎತ್ತುವುದು, ಎದೆಯ ಟೆ 6" 1 ಯನ್ನು ಎಳೆದುಕೊಳು ವುದು, ಕೈಗಳಿಂದ ಮೋಟಾರನ್ನು ತಡೆಯುವುದು ಮತ್ತು ಎದೆಯ ಮೇಲೆ ಆನೆಯನ್ನು ನಿಲ್ಲಿಸಿಕೊಳ್ಳು ವ್ರದು ಮುಂತಾದ ಎಷ್ಟೊ ಜೀಕೆ ಕೆಲಸಗಳನ್ನೂ ಕಲಿ ಸಿದನು. ತಾರಾಳ ಪ್ರಗತಿ ಇಷ್ಟಕ್ಕೆ ನಿಲ್ಲಲಿಲ್ಲ. ಶಂಕರ ರಾಯರು ಅವಳಿಗೆ ಹುಲಿ ಸಿಂಹಗಳ ಕೆಲಸ ಗಳನ್ನೂ ಕಲಿಸತೊಡಗಿದರು. ಹುಲಿಯೊಂದಿಗೆ ಕುಸ್ತಿ ರುವುದು ಹುಲಿಯ ಬಾಯಲ್ಲಿ ತಲೆ ಕೊಡುವುದು ಮುಂತಾದ ಭಯಾನಕ *ೆಲಸ ಗಳನ್ನು ತಾರಾ ಕಲಿತಳು. ಈ ಪ್ರ ಪ್ರಯೋಗಗಳನ್ನು ತಲೆ ಹಾಕಿದವಳು! ೭೯ ಈ ವರೆಗೆ ಬೇರೆ ಯಾವ ಸ್ತ್ರೀಯಾಗಲಿ ಪುರುಷ ನಾಗಲಿ ಮಾಡಿದ್ದಿ ಲ್ಲವಾದ್ಮರಿಂದ ಇವಳಿಗೆ ಅಖಿಲ ಭಾರತೀಯ ಕೀರ್ತಿ ಲಭಿಸಿತು. ತಾರಾಳ ದ ಉತ್ಕರ್ಷವನ್ನು ಸಹಿಸಲಾರದವರೂ ಇದ್ದರು. ಇವಳಿಗೆ ಸಿಗುತ್ತಿದ್ದ ೫೦೦ ರೂಪಾಯಿ ಸಂಬಳವನ್ನು ಕಂಡು ಹೊಟ್ಟಿ ಉರಿಸಿಕೊಳ್ಳು- ವವರೂ ಇದ್ದರು. ಈ ದ್ವೇಷಿಗಳಲ್ಲಿ ಭುಜಂಗ ರಾವ್‌ ಎಂಬವನು ಪ್ರಮುಖನಾಗಿದ್ದ. ಅವನ ಪತ್ನಿಗೂ ತಾರಾಗೂ ಏನೊ ಜಗಳವಾಗಿತ್ತು. ಆ ಕಾರಣಕ್ಕಾಗಿ ಸೇಡು ತೀರಿಸಲು ಭುಜಂಗ ರಾವ ದಂಪತಿಗಳು ಕಾದಿದ್ದರು. ಹುಲಿ ಸಿಂಹಗಳಿಗೆ ಆಹಾರ ನೀಡಲು ಮೊ- ಮೀನ ಎಂಬಾತನಿದ್ದ. ಅವನಿಗೆ ದುಡ್ಡುಕೊಟ್ಟು ಒಲಿಸಿಕೊಂಡು ಒಂದು ದಿನ ಯಾವ ಹುಲಿಯ ಬಾಯಲ್ಲಿ ತಾರಾ ರುಂಡವನ್ನು ಇಡುತ್ತಿದ್ದಳೊ ಆ ಹ.ಲಿಗೆ ಆಹಾರದೊಂದಿಗೆ ಕ:ಸುಂಬಾ ಎಂಬ ಒಂದು ಬಗೆಯ ಮಾದಕ ದ್ರವ್ಯವವನ್ನು ಭುಜಂಗ ರಾವ್‌ ತಿನ್ನಿಸಿದ. ಅಂದು ಸರ್ಕಸ್ಸಿಗೆ ಜನ ಕಿಕ್ಕಿರಿದು ತುಂಬಿದ್ದರು ಮಾದಕ ಪದಾರ್ಥ ವನ್ನು ಸೇವಿಸಿ ಮತ್ತವಾದ ಹುಲಿ ಪಂಜರದಿಂದ ಬರುವಾಗಲೇ ಬಾಲವನ್ನು ಅಪ್ಪಳಿಸುತ್ತ ಕೋಪೋದ್ರಿಕ್ಕವಾಗಿಯೆ ಬಂತು. ಅದರ ಉರಿ ಗಣ್ಣುಗಳನೂ ರೌದ್ರವನ್ನೂ ನೋಡಿ ಬಾಯಲ್ಲಿ ತಲೆಕೊಡುವ ಪ್ರಯೋಗವನ್ನು ಇಂದು ಬಿಟ್ಟುಬಿಡಬೇಕೆಂದು ತಳಕು ಜ ತ ತಾರಾಗೆ ಸೂಚಿಸಿದರು. ಆದರೆ ಪ್ರೇಕ್ಷಕ ಸಮು ದಾಯವನ್ನು ನೋಡಿದಾಗ ಆಟಿ ಬಿಡಲು ಸಾಧ್ಯವಿಲ್ಲೆ ಂದೇ ಇಬ್ಬರೂ ತೀರ್ಮಾನಿಸಬೇ.- ಕಾಯಿತು. ಶಂಕರರಾಯರು ಪಿಸೂ _ಲನ್ನು ತುಂಬಿಕೊಂಡು ಹೊರಗಡೆ ನಿಂತರು ಬ ಕ್ತ ಮದೋನ್ಮತ್ತ ಹುಲಿ ತನ್ನ ೌರ್ಯವನ್ನು ತೋರಿಸಿಯೆ ಬಿಟ್ಟಿ ತು. ಜ್‌ ಸ್‌ ಗುಂಜ ಹಾಕಿದರು. ಹುಲಿ ಸತ್ತು ಬಿದ್ದಿತು. ಡಾಕ್ಟರರು ಗಾಯ ದೊಡ್ಡ ದಿದ್ದರೂ ೮೦ ಕಸ್ತೂರಿ, ಫೆಬ್ರುವರಿ ೧೯೬೧ ಹೆದರಬೇಕಾಗಿಲ್ಲ ಎಂದು ಹೇಳಿದರು. ಹುಲಿಯ ಬಗ್ಗೆ ಸಂದೇಹ ಉಂಟಾದ್ರರಿಂದ ಸತ್ತ ಹುಲಿಯ ಪರೀಕ್ಷೆ ಮಾಡಿಸಲಾಗಿ ಮಾದಕ ದ್ರವ್ಯ ತಿನ್ನಿ ಸಿದ್ದು ತಿಳಿದು ಬಂತು. ಮೊಮಿೀನನನ್ನು ಪೋಲಿ ಸರ "ಕೈಗೆ ಕೊಟ್ಟಾಗ ಆತ ಇದ್ದ ಹಕೀ(ಕತ್ತ ನ್ನ್ನ ಹೇಳಿದ. ಭು ಜಂಗಉಾಯನನ್ನೂ ಬಂಧಿಸಿದರು. ಇಬ್ಬರಿಗೂ ಒಂದೊಂದು ವರ್ಷದ ಸಶ್ರಮ ಶಿಕ್ಷೆಯಾಯಿತು... ಆದರೂ ಜ್‌ ಕೊನೆಗೂ ಹೆಸರಿನಂತೆ ತನ್ನ ಭುಜಂಗವೃತ್ತಿ ಯನ್ನು ಬಿಡಲೇ ಇಲ್ಲ! ಆರು ತಿಂಗಳು ಆಸ್ಪತ್ರೆಯಲ್ಲಿ ಉಪಚಾರ ಹೊಂದಿ ತಾರಾ ಗುಣ ಹೊಂದಿದಳು. ಶಂಕರ ರಾಯರು ಅವಳಿಗೆ ಯೋಗ್ಯ ಉಪಚಾರ ಒದಗಿ ಸಿದರು. ಈ ಕಾಲಾವಧಿಯಲ್ಲಿ ಅವಳ ಸಂಬಳ ವನ್ನು ಕೊಡುವುದಲ್ಲದೆ ಅವಳ ಧೈರ್ಯವನ್ನು ಗೌರವಿಸಲೆಂದು ರೂ ೧,೦೦೦ ನಗದು ಬಹು ಮಾನವಿತ್ತರು. ಆ ಮೇಲೂ ತಾರಾ ಕಾಕ್ಸೀಕರ' ಸರ್ಕಸ್ಸಿನಲ್ಲಿ ಮತ್ತೆ ಮೂರು ವರ್ಷ ಕೆಲಸ ಮಾಡಿದಳು. ಅವಳ ತಾಯಿಗೆ ಕಾಹಿಲೆಯೆಂದು ತಿಳಿದು. ಬಂದದ್ದರಿಂದ ತಮ್ಮ ಉರಿಗೆ ಹೋದಳು. ಅಲ್ಲಿರುವಾಗಲೇ.. ತಾಯಿಯ ದೇಹಾಂತ್ಯವಾಯಿತು. ಇಷ್ಟರಲ್ಲಿ ಸಾಕಷ್ಟು ದುಡ್ಡು ಕೂಡಿತ್ತು. ಗುಲಾಏರಾಯರು ಚಂದ್ರಭಾನ ಪಾಟೀಲರ ಸಾಮಾನನ್ನು ಪಡೆದು ಮತ್ತೆ ತಾರಾಬಾಯಿ ಸರ್ಕಸ್ಸನ್ನು ಪ್ರಾರಂಭಿಸಿದರು. ಈಗ ತಾರಾ ಸುಮಾರು. ೧೯-೨೦ ವರ್ಷದವಳಿದ್ದಳು. ದುಡ್ಡಿನ ಕೊರತೆ ಇರಲಿಲ್ಲವಾದ್ದರಿಂದ ಆಗೆ ಕುದುರೆ, ಹುಲಿ, ಸಿಂಹ ಮುಂತಾದ ಪ್ರಾಣಿಗಳ ನ್ನೆಲ್ಲ ತಂದರು. ಕಂಪನಿ ಸ ಲ್ಪ ದೊಡ್ಡದಾಗು ತ ಲೇ ಕೊಲ್ಲಾ ಪುರಕ್ಕೆ ಕ್ಯಾಂಪ್‌ ಹಾಕಿದರು. ಆಗ ಕೊಲ್ಲಾ ಪುರದ 'ಜೊರೆಗಳಾಗಿದ್ದ ಛತ್ರಪತಿ ಶಾಹೂ ಮಹಾರಾಜರು ತಮ್ಮ ಸಂಸ್ಥಾ ನದಲ್ಲಿ ತಾರಾಬಾಯಿ ಸರ್ಕಸ್‌ ಬಂದುದನ್ನು "ಮೆಚ್ಚ ೨ ಆನೆ, ೮ ಕುದುಕೆಗಳನ್ನು ಭಕ್ಷೀಸಾಗಿ ಕೊಟ್ಟಿ ದ್ದಲ್ಲದೆ ದುಡ್ಡನ್ನೂ ಹೇರಳವಾಗಿ ಕೊಟ್ಟರು. ಮುಂದೆ ತಾರಾಜಾಯಿ ಸರ್ಕಸ್ಸಿನ ಉತ್ಕರ್ಷ ಭರದಿಂದ ಆಗತೊಡಗಿತು. ಹಿಂದಿನ ಕುಡುಕತನದ ಪರಿಣಾಮವಾಗಿ ಪುಪ್ಪಸಗಳು ಮೊದಲೆ ಕೆಟ್ಟ ದೈರಿಂದ ಸರ್ಕಸ್‌ ಪ್ರಾ 20 ಮೇಲೆ ನ ವರ್ಷಗಳಲ್ಲೇ `ಬಿ ದಿವಂಗತರಾದರು. ೨೨ ವರ್ಷದ ತಾರಾಯಾರ ಬೆಂಬಲವಿಲ್ಲದೇ ಏಕಾಕಿ ಯಾಗಿ ದೊಡ್ಡ ಸರ್ಕಸ್‌ ಕಂಪನಿಯ ಸೂತ್ರ ಗಳನ ್ನ ವಹಿಸಿಕೊಂಡಳು.' ಅಂಥ ಸ್ಥಿತಿಯಲ್ಲಿ ಆಕೆ ತೋರಿದ ಧೈರ್ಯ ಅಪಾ ರವಾದದ್ದು, ಮುಂದೆ ಅವಳು ೧೨ ವರ್ಷಗಳ ವರಿಗೆ ಕಂಪೆನಿಯ ನ್ನು ಯಶಸ್ವಿ ಯಾಗಿ ನಡೆಸಿದ್ದು ಇನ್ನೂ ಹೆಚ್ಚಿ ನ ಅತ್ತ ಸಲಟಛತೆ ಸ್ಯ ಅನೇಕ ಸಂಸ್ಥೆ ಗಳಿಂದಲೂ ಸಂಸ್ಥಾನಿಕರಿಂದಲೂ ಇವ ಳಿಗೆ ಬಹುಮಾನಾರ್ಥಕ ಪದಕಗಳು ಸಿಕ್ಕವು. ಭಾರತವನ್ನೆಲ್ಲ ಸುತ್ತಿ ಸಿಲೋನ", ಮಲಾಯಾ, ಜಾವಾ, ಸುಮಾತ್ರಾ, ಫಿಲಿಪಾಯಿನ್ಸ್‌, ಸಯಾಂ, ಬ್ರಹ್ಮದೇಶ ಮುಂತಾದ ಪರದೇಶಗಳನ್ನೂ ಸುತ್ತಿ ಬಂದಿತು ತಾರಾಬಾಯಿ ಸರ್ಕಸ್‌! ಸರ ಹದ್‌ ಪ್ರಾಂತದ ನೌಶೇರಾ ಎಂಬ ಊರ ಕ್ಯಾಂಪ್‌ ಇದ್ದಾ ಗ ಅಲ್ಲಿಯ ಗುಂಡಾಗಳು ಡೇಕಿಗೆ ಬೆಂಕಿ ಹಚ್ಚಿ ದರು, ತಾರಾಜಾಯಿ ಎದೆಗುಂದದೆ ಪ್ರಸಂಗದಲ್ಲಿ ಸರ್ಕಸ ನ್ನು ಉಳಿಸಿ ಸುರಕ್ಷಿತ ಳ್ಳ ತಂದದ್ದು 3 ಸಾಹಸ ಪ್ರಸಂಗವೇ | ೧೯೩೪ ರಲ್ಲಿ ಕಾರ್ಲೆ ಕರ ಸರ್ಕಸ್‌ ಮುಂಬ ಯಿಯಲ್ಲಿ ಇದ್ನಾಗ ತಾಂ.:ಬಾಯಿ ಪ್ರೊ. ಶಂಕರ ರಾಯರನ್ನು ಕಾಣಲೆಂದು ಬಂದಿದ್ದಳು. ತಮ್ಮ ಕಂಪೆನಿಯ ಒಬ್ಬ ಹುಡುಗಿ ಇಂದು ಇಷ್ಟೊಂದು ಘನತೆಗೇರಿರುವುದನ್ನು ಕಂಡು ಅವರಿಗೆ ಆನಂದ ದಿಂದ ಕಂಠ ಬಿಗಿದುಬಂತು. ಉತ್ತರೋತ್ತರ ಹೀಗೇ ಅಭಿವೃದ್ಧಿ ಯಾಗಲೆಂದು ಹರಸಿ ಕಳಿಸಿ . ಕೊಟ್ಟರು. ೧೯೩೫ ರಲ್ಲಿ ಭುಜಂಗರಾವ್‌ ಅಕಸ್ಮಾತ ತಾರಾಬಾಯಿಯ ಕಡೆಗೆ ಬಂದು ನೌಕರಿಗಾಗಿ ಯಾಚನೆ ಮಾಡಿದ. ತಾರಾಬಾಯಿ ಅವನನ್ನು ನಂಬಿ. ನೌಕರಿಗಿಟ್ಟುಕೊಂಡಳು. ಹಿಂದಿನ ಪ್ರಸಂಗವನ್ನು ತಾರಾ ಪೂರ್ಣ ಮರೆತಿದ್ದಳು. ಮೇಲಾಗಿ ಹಿಂದಿನ ಕಾಲದವರು ಯಾರೂ ಈಗ ಕಂಪೆನಿಯಲ್ಲಿ ಇದಿ ಲ್ಲ ವಾದ್ದರಿಂದ ಇವನಿಗೆ ಸ್ಥಾನ ಕೊಟ್ಟಳು. "ಅವನೂ ಒಂದು ವರ್ಷ ಅತ್ಯ ಂತಪ್ರಾ ಮಾಣಿ ಕತನದಿಂದ ದುಡಿದ. ಫಲ 1 ತೌನಾರಾಯಿ ಅವನನ್ನು ಮ್ಯಾ ನೇಜರ ನನ್ನಾ ಗಿ ಮಾಡಿದಳು. ಷಿ ವಕಿಗೂ ಹೊಂಚುಹಾಕಿ ಕೂತಿದ್ದ ಭುಜಂ ಗರಾಯನಿಗೆ ಸಂಧಿ ತಾನೇ ತಾನಾಗಿ ಸಿಕ್ಕಿತು. ತಾರಾಬಾಯಿಯ ಮೇಲಿನ ಬದ್ಧ ದ್ವೇಷಕ್ಕಾಗಿ ಅವಳ ಆಹುತಿಯನ್ನಂತೂ ಆತ ಬೇಡುತ್ತಲೇ ಇದ್ದೆ. ಅಲ್ಲದೆ ಅವಳು ಅವಿವಾಜತೆಯಾದ್ದ ರಿಂ ದಲೂ ಅವಳ ಉತ್ತಾರಾಧಿಕಾರಿಯಾಗಿ ಸಂತಾನ ಇಲ್ಲವೆ. ಬೇರಾರೂ ಇಲ್ಲದ್ದರಿಂದಲೂ ತಾರಾ ಬಾಯಿಯ ಸರ್ಕಸ್ಸಿನ ಸಂಪತ್ತನ್ನು ಎತ್ತಿಹಾಕ ಬೇಕೆಂಬ ಆಸೆಯನ್ನೂ ಇಟ್ಟುಕೊಂಡಿದ್ದ. ಮೊದ ಮೊದಲು ಕೆಲಸಗಾರರ ಸಂಬಳವನ್ನು ಸ್ನಲ್ಪ ಸ್ವಲ್ಪ ಏರಿಸಿ ಅವರನ್ನು ವಶಪಡಿಸಿಕೊಂಡ. ಹುಲಿ ಸಿಂಹಗಳ ವಿಚಾರಣೆ ಮಾಡುವವನ ಸಂಬಳವಂತೂ ಒಂದೂವರೆ ಪಟ್ಟು ಹೆಚ್ಚಾ ಹುಲಿಯ ದವಡೆಗೆ ತಲೆ ಹಾಕಿದವಳು! ಳ೧ ಬಾರಿ ಸಿಲೋನಿನಲ್ಲಿ ಒಳ್ಳೇ ಉತ್ಪನ್ನವನ್ನು ಹೊಂದಿದ್ದರಿಂದ ತಾರಾಬಾಯಿ ಸಮ್ಮ, ಸರಳು ಸಿಲೋನಿನಲ್ಲಿ ಕ್ಯಾಂಡಿ ಎಂಬ ಊರಲ್ಲಿ ಕ್ಯಾಂಪ್‌ ಇದ್ದಾಗೆ ಕ್ತ ದುರ್ದಿನ ಉದಿಸಿತು. ಮೊದಲಿನ ಆಟವನ್ನೇ ಮತ್ತೆ ಈ ಸಲವೂ ಭುಜಂಗರಾವ್‌ ಆಡಿದ. ಬೀಸಿದ ಬಲೆಯಲ್ಲಿ ತಾರಾಬಾಯಿ ಸಿಕ್ಕಿ ದಳು. ಆದಕೆ ಈ ಸಲ ಹುಲಿ ರುಂಡವನ್ನು ಕಚ್ಚವಾಗೆ ಹುಲಿಗೆ ಗುಂಡಿಕ್ಕಿ ಕೊಲ್ಲುವವರೇ ಅಲ್ಲಿಲ್ಲದ್ದರಿಂದ ಹುಲಿ ತಾರಾ ಬಾಯಿಯನ್ನು ಮುಗಿಸಿತು. ತಾರಾಬಾಯಿ ಕೂಗಿ ಕೊಂಡದ್ದ ರಿಂದ ಜನ ಬೆಂಕಿಯ ಪಂಜುಗಳನ್ನು ತೋರಿಸಿ ಹುಲಿಯನ್ನು ಹೆದರಿಸಲೆತ್ತಿ ಸಿದ, ಕೊನೆಗೆ ಪ್ರೇಕ್ಷಕ ಸಮುದಾಯದಲ್ಲಿ ಕೂತಿದ್ದ ಪೋಲಿಸ ಅಧಿಕಾರಿಗಳೊಬ್ಬರು ಪಿಸ್ತೂಲಿನಿಂದ ಗುಂಡು ಹಾರಿಸಿ ಹುಲಿಯನ್ನು ಕೊಂದರು. ಹುಲಿಯೆ ಬಾಯಿಂದ ತಾರಾ ಹೊರಬಂದರೂ ಮರಣದ ದವಡೆಯಿಂದ ಹೊರಬಂದಿರಲಿಲ್ಲ. ಅವಳ ಪ್ರಾಣ ಆಗಲೇ ಹಾರಿಹೋಗಿತ್ತು. ಸರ್ಕಸ್ಸಿನವರು ಕ್ಯಾಂಡಿಯಲ್ಲಿ ತಾರಾಬಾ- ಯಿಯ ಭವ್ಯ ಸ್ಮಾರಕವನ್ನು ನಿಲ್ಲಿಸಿದರು. ಕಪಟಿ ಯಾದ ಭುಜಂಗರಾಯನ ಕೈಗೆ ಒಂದು ಕಾಸೂ ಹತ್ತದಂತೆ ಇಡೀ ಸರ್ಕಸ್ಸನ್ನು ತಾರಾಬಾಯಿಯ ಊರಿಗೆ ತಂದು ಅವಳ ಸಂಬಂಧಿಕರ ಕಡೆಗೆ ಒಬ್ಬಿಸಿದರು. ಭಾರತಕ್ಕೆ ಕೀರ್ತಿ ತಂದ ಈ ಮಹಾರಾಷ್ಟ್ರದ ಮಹಿಳೆಯ ಅಂತ್ಯ ದೂರ ದೇಶ ಯಿತು. ಇಷ್ಟಾದ ಮೇಲೆ ತಾರಾಬಾಯಿಗೆ ಹೇಳಿ ದಲ್ಲಿ ಇಷ್ಟು ಘೋರವಾಗಿ ಆದದ್ದು ನೆನೆಸಿದರೆ ಕಂಪನಿಯನ್ನು ಸಿಲೋನಿಗೆ ಒಯ್ದ. ಪ್ರಥಮ ಹೊಟ್ಟಿ ಹೊಸೆಯುತ್ತದೆ ತ ಅಆಲ.ಲಿೀಗಿ/೨-. ಸಾಧನೆ ಹಣನಿರುವವರ ಬಡಸಾಧನೆಗೂ ಒದಗುವುದಗ್ಗ ಪ್ರಚಾರ. ಬಡವರ ಬಗ್ಗರ ಸಿರಿಸಾಧನೆಗೂ ದೊರಕದು ಬಾಯುಪಚಾರ, ೫ 5-11 ಅ(ಉ?)ಸಷಾಯ ನೆರೆಹೊರೆ ಜನಗಳ ಮೆಚ್ಚದಿದ್ದರೂ ಚುಚ್ಚದಿರುವುದುಷಾಯ ಹೆಚ್ಚಿನ ಫಲನಿನ್ಸೇನಿರದಿದ್ದರು ತಪ್ಪುವುದೆಮಗೆ ಅಷಾಯ, ಎ ಲಕ್ಮೀನರಸಿಂಹನ* ಪುಲ್ಲಿಂಗ ದೇಶ ಇಬ ಗಂ ದಾಳ್‌ ಅಥೋಸ್‌ ಜಿ. ಗಂಗಾಧರ ಹೆಂಡ! ಅಲ್ಲ; ಯಾವ ಹೆಣ್ಣು ಪ್ರಾಣಿಯೂ ಇರಕೂಡದೆಂಬ ಕಾನೂನನ್ನು ಸಾವಿರಾರು ವರ್ಷಗಳ ಹಿಂದಿನಿಂದ ಇಂದಿಗೂ ನಡೆಸಿಕೊಂಡು ಬಂದ ಪುಲ್ಲಿಂಗ ಪ್ರದೇಶವೊಂದು ಇದೇ ಲೋಕದಲ್ಲಿ ಇದೆ. ಅದೇ ಎಥೋಸ್‌. ಗ್ರೀಸ್‌ ದೇಶದೆ ನಕಾತೆಯನ್ನು ನೋಡಿದರೆ ಸಾಲೊನಿಕಾದಿಂದ ೬೨ ಮೈಲು ಪೂರ್ವಕ್ಕೆ ಈಜಿಯನ್‌ ಆಖಾತದಲ್ಲಿ ಕಾಲು ಚಾಚಿರುವ ಮೂರು ದ್ವೀಪಕಲ್ಪಗಳು ಕಾಣಿಸುತ್ತವೆ. ಅವು ಗಳಲ್ಲಿ ಕಡೆಯ ದ್ವೀಪಕಲ್ಪವೇ ಎಥೊೋ(ಸ್‌. ಸಮುದ್ರ ಮಟ್ಟಿದಿಂದ ೬೬೭೦ ಅಡಿ ಎತ್ತರ ವಾಗಿರುವ ಶ್ವೇತಶಿಲೆಯ ಎಥೋಸ್‌ ಪರ್ವತ ದಿಂದಲೇ ಈ ನಾಡಿಗೆ -ಈ ಹೆಸರು ಬಂದಿದೆ. ಎಥೋಸ್‌ ಪರ್ವತ ಸಂಜೆಯ ಹೊಂಬೆಳಕಿನಲ್ಲಿ ಬಹು ರಮಣೀಯವಾಗಿ ತೋರುತ್ತದೆ. ಜಗ ತ್ತಿನ ಸುಂದರ ದೃಶ್ಯಗಳಲ್ಲಿ ಇದೊಂದು. ಎಐಥೋಸಿನ ದಕ್ಷಿಣಕ್ಕೆ ಹರಡಿರುವ ಭೂಪ್ರ ದೇಶ ದಲ್ಲಿ ಅನೇಕ ಹೊಳೆ-ಹಳ್ಳ ಗಳು ಹರಿಯುತ್ತವೆ. ಆದರೆ ಬರಡೆದೆಯ್ಗೂ ಕವಿತೆಯ ಒರತೆಯನ್ನು ಚಿಮ್ಮಿಸಬಲ್ಲ ಈ ನಾಡಿನ ನಿವಾಸಿಗಳು ಹೂವಿನ ಸೌಂದರ್ಯವನ್ನೂ ಸವಿಯಲಾರದ ಮರದೆದೆಯವ ರಾಗಿದ್ದಾರೆ. ಈ ಪ್ರದೇಶ ಒಟ್ಟು ಇಪ್ಪತ್ತು ಮಠಗಳ ಅಧೀನಕ್ಕೆ ಒಳಗಾಗಿದೆ. ಅದರ ಸಂನ್ಯಾಸಿಗಳೇ ಇಲ್ಲಿನ ಅಧಿಪತಿಗಳು. ಅವರು ತಮಗೂ ತಮ್ಮ ದೇವನಿಗೂ ನಡುವೆ ಯಾವ ಆನಂದವೂ ಉಲಾ ಸವೂ ನಿಲ್ಲದಂತೆ ನೋಡಿಕೊಂಡಿದ್ದಾರೆ. ನಲು ವತ್ತು ಮೈಲು ಉದ್ಮ ಹಾಗೂ ನಾಲ್ಕರಿಂದ ಏಳು ಮೈಲಿನ ವರೆಗೆ ಅಗಲದ ಈ ಪ್ರದೇಶ ಸಾಧುಗಳು ಅರಸರಾದ ನಾಡು ಹೇಗಿದ್ದೀ(ತೆ€ಬು' ದಕ್ಕೆ ನಿದರ್ಶನವಾಗಿ ನಿಂತಿದೆ. ; ಈ ಮಠಗಳು ಒಂಬತ್ತರಿಂದ ಹನ್ನೊಂದನೇ ಶತಮಾನಗಳ ನಡುವೆ ಕಟ್ಟಲ್ಪಟ್ಟವು. ಇಂದಿನ ಇಸ್ಮಂಬುಲ್‌ ಇರುವಲ್ಲಿ ಸಾವಿರ ವರ್ಷಗಳ ಹಿಂದೆ ಬಿಜೆಂಟಿಯಮ್‌ ಎಂಬ ನಗರವಿತ್ತು. ಕ್ರೈಸ್ತ ಸಾಮ್ರಾಜ್ಯದ ರಾಜಧಾನಿಯಾದ ಇದರ ಪೌರಸ್ತೃ್ಯಜನರು “ಧರ್ಮಪಾರಾಯಣಗರಾಗಿದ್ದರು. ಸುತ್ತಲಿನ ರಾಷ್ಟ್ರಗಳನ್ನು ಗೆದ್ದು ಸುಲಿಗೆ ಮಾಡಿ ತಂದ ಸಂಪತ್ತನ್ನೆಲ್ಲ ಇವರು ಎಥೋಸ್‌್‌ನ ಕಾಡು ಗಳಲ್ಲಿ ಒಯ್ದಿಟ್ಟಿರು. ಅಲ್ಲಿಯೇ ತಾವೂ ಹೋಗಿ ಕೋಟಿಕೊತ್ತಲಗಳಂತೊಪ್ಪುವ ಭವ್ಯ ಮಠ ಗಳನ್ನು ಕಟ್ಟಿ ವಜ್ರವೈಡೂರ್ಯಗಳಿಂದ ಅವನ್ನು ಅಲಂಕರಿಸಿದರು. ಹೋಗುವಾಗ ತಮ್ಮೊಂದಿಗೆ ಈ ಡಾಂಭಿಕ ಜನರು ನಾಲ್ಕನೆ, ಐದನೆ ಮತ್ತು ಆರನೆ ಶತಮಾನದ ಧಾರ್ಮಿಕ ಗ್ರಂಥಗಳನ್ನೂ ಒಯ್ದರು. ಪ್ರಾಚೀನ ಗ್ರಂಥಗಳೂ ಬಿಜೆಂಟೈನ್‌ ಕಲೆಯ ಮಾದರಿಗಳೂ ಇಂದು ಇಲ್ಲಿಯ ಆಕರ್ಷಣೆ ೮೨ ಪುಲ್ಚಿಂಗ ದೇಶ: ಆಥೋಸ್‌ ಆ . ಯಾಗಿವೆ. ಎಥೋಸಿನಲ್ಲಿ ಹೋಗಿ ನೆಲೆಸಿದ ಧಾರ್ಮಿಕ __ ಜನರು ಅದನ್ನು ಪವಿತ್ರ ರಾಜ್ಯವಾಗಿ ಮಾಡಲು ನಿರ್ಧರಿಸಿದರು. ಈತ ಕೆಡಬಾರದೆಂದು ತ "ಸ್ತ್ರೀಯರು, ಸ್ತ್ರೀಯರಿಗೆ. ಸಂಬಂಧಪಟ್ಟಿ ಯಾವುದೇ ವಸ ಸ್ತುಗಳು ಅಥವಾ ಯಾವುದೇ ಹೆಣ್ಣು ಪ್ರಾಣಿಗಳು ಮತ್ತು ತೋಳ ಹಾಗೂ | ಮುಸಲ್ಮಾನರು ಇಲ್ಲಿ ಇರಕೂಡದು, ಪ್ರವೇಶಿ ಸಕೂಡದು ” ಎಂದು ೧೦೪೫ ರಲ್ಲಿ ಸುಳು __ ಮಾಡಿದರು. ಅಂದಿನಿಂದ ಇಂದಿಗೂ ಇಲ್ಲಿ ಸ್ತ್ರೀ .. ಜಾತಿಯ ಪ್ರವೇಶವೇ ಇಲ್ಲ. ಇಲ್ಲಿ ಹೊರಗಿ ನಿಂದ ಗಂಡಸರು ಗ್ರೀಸ್‌ದೇಶದ ಒಬ್ಬಗೆ ಪಡೆದ... ಹೋಗಬಹುದಾದರೂ ಐಎಥೋಸಿನ ಸೀಮೆಯಲ್ಲಿ ಕಾಲಿಡುವ ಮುಂಚೆ ಗಡಿ ಪೋಲೀ ಪರಿಕ್ಷೆಗೆ ಗುರಿಯಾಗಬೇಕಾಗುವುದು. ನಿಮ್ಮ ಧಾರವಾಡದ ಮನೋಹರ ಗ್ರಂಥಮಾಲೆ ಇದುವರೆಗೆ ಸಲ್ಲಿಸಿದ ಸೇನೆ ಬಳಿ ಸ್ತ್ರೀಯರಿಗೆ ಸಂಬಂಧಪಟ್ಟಿ ಯಾವುದೇ ವಸ್ತು ಕ್ಕ ರೂ ಅವರು ನಿಮ್ಮ ನ್ನ್ನ ತಡೆಗಟ್ಟಿ ಟಿ ಸನ್ನು ಪ್ರವೇಶವನ್ನು ರದ್ದು ಗೊಳಿಸ ಬಹುದು. ಇಲ್ಲಿಯ ಸಾಕುಪ್ರಾಣಿಗಳಾದ ಶುರಿ ಕುದುರೆ, ಎತ್ತು, ಬೆಕ್ಕುಗಳು ಕೂಡ ಕೇವಲ ಗಂಡೇ ಇವೆ. ಹೆಣ್ಣುಪ್ರಾಣಿಯಾಗಲಿ ಪಕ್ಷಿಯಾ ಗಲಿ ಕಾಣಿಸಿದರೂ ಇವರು ಸೊಂದು ಹಾಕು ತ್ತಾರೆ. ಮನುಷ್ಯನ ಆಕ್ರಮಣಕ್ಕೆ ನಿಲುಕಲಾರದ ದಟ್ಟಿಡವಿಯಲ್ಲಿ ಎಲ್ಲಿಯೊ ಕೆಲವು ಹಕ್ಕಿಗಳು ಗೂಡು ಸಟ್ಟೆ ಸಂಸಾರಮಾಡುತ್ತಿರಬಹುದು, ಅಪ್ಪೆ. ೧೪ನೇ ಶತಮಾನದಲ್ಲಿ ಈಜಿಯನ್‌ ಕಡಲು ಗಳ್ಳರು ಇಲ್ಲಿಯ ಸಂಪತ್ತನ್ನು ಕೆಲ ಮಟ್ಟಿಗೆ ಸುಲಿಗೆ ಮಾಡಿದರು. ತುರ್ಕರು ಯುರೋಪಿ ನಲ್ಲಿ ರಾಜ್ಯ ಸ್ಥಾವಿಸಿದಾಗ ಎಥೋಸಿನತ್ತ ಅವರ ಹ 0 ಎರಾ ಾಾ್‌ 3 ೦7 ಅ ೧: ಅಗಸ್ಟ ೧೯೩೩ ನಲ್ಲಿ ಜನ್ಮ ತಾಳಿದ ಈ ಗ್ರಂಥಮಾಲೆ ಕಳೆದ ೨೫ ವರ್ಷಗಳಿಂದ ಅವ್ಯಾಹತವಾಗಿ ನಡೆದು ಬಂದು, ಶ್ರೆ ಷ್ಠ ಕ್ರ ತಿಗಳಿಗೆ-ಕಾರಣವಾಗಿದೆ. ಈಗಾಗಲೆ ಕನ್ನಡಸಾಹಿತ್ಯದಲ್ಲಯ ಅನೇಕ ಲ್ವ ಹಕ ವರ್ಗಣಿಯ ರೂಪವಾಗಿ ತೀರ ಕಡಿಮೆ ಬೆಲೆಯಲ್ಲಿ ಉತ್ತಮ ಸಾಹಿತ್ಯದ ಹೆಚ್ಚು ಪುಟಗಳನ್ನು ಕೊಟ್ಟು ವಾಚನಾಭಿರುಚಿಯನ್ನು ಹೆಚ್ಚಿ ಸಿದೆ. ಸಿದ್ಧ ಡ್‌ ಸಾ “ನವು. ಉನ್ನ ತವಾಗಿದೆ. ಈ ಗ ]ಂಥಮಾಲೆಯ ಇತಿಹಾಸ, ಪ್ರಮುಖ ಅಂಶವಾಗಿದೆ. ವಾರ್ಷಿಕ ಚಂದಾಹಣ ೧೧ ರೂ. ಹೊಸ ವರ್ಷದ ಪ್ರಕಟಣೆಗಳು ; ಗಾಳಿಷಟ ರಾ. ಕು. ಮನೋಹರ ಗ ಬೇಂದ್ರೆ, ಮುಗಳಿ, ತಂ ಇವರ ಲಾರ್ಗನು ಸಿಜಿ ಲ್ಲ ಕನ್ನ ಡ ನಾಡಿನ ಬರೆಹಗಾರರ ಸಹಕಾರದಿಂದಲೂ ಈ ಗ್ರಂಥಮಾಲೆಯ ಸಾಹಿತ್ಯ ಹೊಸಗನ್ನಡ ಸಾಹಿತ್ಯೇತಿಹಾಸದ ಒಂದು ೨೫ ವರ್ಷಗಳ ಸಾಹಿತ್ಯಸೇವೆಯ ಫಲವಾಗಿ ಬಂದ “ ನಡೆದು ಬಂದ ದಾರಿ? ಎಂಬ ಸಂಪುಟಗಳೇ ಇದಕ್ಕೆ ನಿದರ್ಶನವಾಗಿವೆ. ಮಾತ್ರ ಅದೆ. ಆಬೋಲೀನ -- ಯಶವಂತ ಚಿತ್ತಾಲ ಗ್ರಂಥಮಾಲೆ, ಧಾರವಾಡ ಅಾಹಾಹಾಣಾಹಾಣಾತಹಾಹಾಹಾರಾ;ಮಾ;ಣಾಹಾಾಣಹಾಾ;ಮಾಹಾಹಣುಣುಹಣುಣುಕುಹಾ।ಾಣುಹು/,ು ಯುಮುಹುುಮಮುಟ| ೮೪ ಕಸ್ತೂರಿ, ಫೆಬ್ರುವರಿ ೧೯೬೧ ಕಣ್ಣು ಹೊರಳಿತು. ಆದರೆ ಇಲ್ಲಿಯ ಸಂಧ್ಯಾಸಿ ಗಳು. ತುರ್ಕರಿಗೆ ಅಧೀನರಾಗಲು ಬೇಗನೆ ಸಿದ್ಧ ರಾದ ಜು ಅವರೂ ಇವರ ಒಳ ಆಡಳಿತದಲ್ಲಿ ತ್ರೆ ಹಾಕಲಿಲ್ಲ. ಮುಂದಿನ ತುರ್ಕಿ ಸುಲ್ತಾನರೂ ಆ ಅಧಿಕಾರಗಳಿಗೆ ಹಾಗೂ ಧಾರ್ಮಿಕ ಕಾರ್ಯ ಗಳಿಗೆ ಮಾನ್ಯತೆ ಕೊಡುತ್ತ ಬಂದರು. ಮುಂದೆ ೧೭೮೩ ರಲ್ಲಿ ಎಲ್ಲ ಮಠಗಳಿಂದಲೂ ಒಬ್ಬೊಬ್ಬ ಪ್ರತಿನಿಧಿಯನ್ನು ಆಯ್ಕು ಈ ಇಪ್ಪತ್ತು ಪ್ರತಿನಿಧಿ ಗಳು ಸೇರಿ ಒಬ್ಬ ಅಧ್ಯಕ್ಷನನ್ನು ಆರಿಸಿ ಎಥೋಸಿನ ರಾಜ್ಯಕಾರಭಾರವನ್ನು ನೋಡಿಕೊಳ್ಳಬೇಕೆಂದು ನಿರ್ಧಾರವಾಯಿತು. ಅಂದಿನಿಂದ ಇಲ್ಲಿ ಈ ಪಂಚಾಯತಿ ಪದ್ಧ ತಿ ಜಾರಿಯಲ್ಲಿದೆ, ವೆಟೊಪೇಡಿ ಎಂಬ ಮಠದ ಮುಖ್ಯಸ್ಥ ಸೇರಿ ೧೭೪೯ ರಲ್ಲಿ ಧಾರ್ಮಿಕ ಗ್ರಂಥಗಳ ಚ ಪುರಾತನ ಕಲೆಯ ಅಭ್ಯಾ ಸಿಗಳನ ನ್ನು ಆಹ್ವಾನಿಸಿ ದರು. ಆದಕೆ ತಾವೂ ಜಗತಿ ಶ್ರಿನಲ್ಲಿ ಬಂದು ಬ ಯಕ ಕಾರ್ಯವನ್ನು ಮಾಡಬೇಕೆಂದಿದ್ದ ಅವರ ಯತ್ನ ಫಲಿಸಲಿಲ್ಲ. ಇಲ್ಲಿ ಧಾರ್ಮಿಕ ಕಟ್ಟುನಿಟ್ಟು ಗಳೇ ಬಹಳ. ಆದ್ದರಿಂದ ಕೆಲ ವಿಮರ್ಶಕರು “ ಇವರು ಬರಿಯ ಡಾಂಭಿಕರು ಮಾತ್ರ ಇದ್ದಾರೆ; ಧಾರ್ಮಿಕ ರೀತಿಯ ಉನ್ನತ ಮನೋಭಾವ ಹೊಂದಿದವರಿಲ್ಲ' ಎನ್ನುತ್ತಾರೆ. ಕಳೆದ ಶತ ಮಾನದಲ್ಲಿ ಜರ್ಮನರೂ ಇಲ್ಲಿ ಸುಲಿಗೆ ಮಾಡಿದರು. ಆದರೆ ಹಿಂದೆ ೧೪ ನೇ ಶತಮಾನ ದಲ್ಲಿ ನಡೆದ ಸುಲಿಗೆಗಿಂತ ಹೆಚ್ಚೇನೂ ಇವರ ಕೈಗೆ ಹತ್ತಲಿಲ್ಲ. ಇಷ್ಟಾ ದರೂ ಎಥೋಸ ತುಲನಾ ತ್ಮತವಾಗಿ ಯಾನ ಸಂಪನ್ನ ರಾಷ್ಟ್ರಕ್ಕಿ ಂತಲೂ ಹೆಚ್ಚೆ ( ಸಿರಿವಂತವಾಗಿದೆ. ಸೆ ಪತ್ರಗಳಲ್ಲಿ ಬರೆದ ಅಮೂಲ್ಯ ಗ್ರಂಥ ಗಳನ್ನು ಹರಿದು ವಿ ನುಗಳನ್ನು ಕ್ರ ಗಾಳಕ್ಕೆ ಆಮಿಷವನ್ನು ಕಟ್ಟಲು ಮುಸ್ಲಿ ಸುಲಿಗೆ ಕ್‌ೆ ಉಪಯೋಗಿಸಿ ಕೆಲವನ್ನು ಹಾಳುಮಾಡಿ ದರು. ಪ್ರವಾಸಿಕರಿಗೆ ಕೆಲವನ್ನು, ಬಂದ ಬೆಲೆಗೆ ಮಾರಿದರು. ಇವು ಬಹುಶಃ ಧರ್ಮ ಗುರುಗಳ ರಕ್ಷಣೆಯಿಲ್ಲದ ಗ್ರಂಥಗಳು ಮಾತ್ರ. ಹಲವನ್ನು ರಶಿಯಾ, ಪ್ಯಾರಿಸ್‌ಗಳಿಗೂ ಸಾಗಿಸಲಾಗಿತ್ತು. ಅವು ಇಂದಿಗೂ ಅಲ್ಲಿಯ ಸಂಗ್ರಹಾಲಯಗಳಲ್ಲಿ ನೋಡಸಿಗುತ್ತವೆ, ಕಾರೈಸ್‌ ಇಲ್ಲಿಯ ರಾಜಧಾನಿ. ಸಣ್ಣ ಪಟ್ಟಣ, ಗ್ರೀಸಿನ ಪಟ್ಟಿಣಗಳಂತಿಲ್ಲ. ಅಂಗಡಿ: ಗಳಿವೆ. ಎಲ್ಲ ಬಗೆಯ ವಸ್ತುಗಳಿವೆ. ಪೇಟಿ ಇದೆ. ಪೋಲೀಸನು ರಹದಾರಿಯನ್ನು ನಿಯಂತ್ರಿ ಸುತ್ತಾನೆ. ಮತ್ತು ಅಲ್ಲಲ್ಲಿ ಬಿಳೇ ಗಡ್ಡದ ನಗೆ: ಯರಠಿಯದ ಗಂಭೀರ ಪ ಜ್‌ ತಿಯ ಸ್ತ್ರೀ ದ್ವೇಷಿ ಸಂನ್ಕಾ ಸಿಗಳು ನಿಂತದ್ದು 'ಉಣುತ್ತ ದೆ ೧೯೨೮ ರಲ್ಲಿ ಎಥೋಸ್‌ನ” ಜನಸಂಖ್ಯೆ ೪,೭೬೪ ಇತ್ತು. ಈಗ ಸುಮಾರು ೫,೦೦೦ ಇದೆ: ಎಂದು ಹೇಳುತ್ತಾರೆ. ಇವರಲ್ಲಿ ೩,000 ದಷ್ಟು. ಧರ್ಮ ಗುರುಗಳಿದ್ದು ಉಳಿದವರು ಸಹಾ ಗಳು! ದಿನದ ಇಪ ಪ್ಪತ್ತನಾಲ್ಕು ಗಂಟಿಗಳಲ್ಲಿ ಸುಮಾರು ಮುಕ್ಕಾಲು ಸಮಯ ತಪಸ್ಸಾಧನೆ ಯಲ್ಲಿಯೇ ಕಳೆಯುತ್ತಾರೆ. ಅನುಯಾಯಿಗಳು ಪಾ ೂರ್ಥನೆ, ಧರ್ಮ- ಕರ್ಮಗಳನ್ನು ಮುಗಿಸಿ ಗನ ಹೊತ್ತಿ ನಲ್ಲಿ ಕೈಗಾರಿಕೆ, ಒಕ್ಳ ಲುತನ ಮತ್ತು ಮೀನು “ಡಿಯ ನವುದನ್ನು ಸಂಗಾ? ಹೊರನಾಡುಗಳಿಂದ ಬರು. ಸಹಾಯ ಧನವೇ ಇಲ್ಲಿಯ ಮುಖ್ಯ ಉತ್ಪನ್ನ. ಇಲ್ಲಿಯ ಕೆಲಸಕ್ಕೆ ಪಾರಿಶ್ರಮಿಕವನ್ನು ಕೊಡಲಾಗುವು ದಿಲ್ಲ. ಮೂವತ್ತು ತಲೆಮಾರುಗಳಿಂದ ಈ ವಿರಾಗಿ ಗಳು ತಮ್ಮ ನಾಡನ್ನು ಸ್ತ್ರೀಯರಿಲ್ಲದೆ ನಡೆಸಿರು ವದು ಸಾಮಾನ್ಯ ಆಶ್ಚರ್ಯವಲ್ಲ. ಜೀವನಕ್ಕೆ ಬೇಸತ್ತವರು ಇಲ್ಲಿ ಹೋಗುತ್ತಾರೆ. ಬಿಜೆಂಟೈನ್‌ ಸಂಸ್ಕೃತಿಯನ್ನು ಅಭ್ಯಾಸಮಾಡುವವರು ಇಲ್ಲಿ ಹೋಗುತ್ತಾರೆ. ಇಂಥವರಿಂದಲೇ ಈ ನಾಡಿನ ಅಸ್ತಿತ್ವ ತಲೆಮಾರುಗಳಿಂದ ಉಳಿದು ಬಂದಿದೆ. ಇಲ್ಲಿಯ ಬಹುತರ ಮಠಗಳಲ್ಲಿ ಗ್ರೀಕ್‌ ಸಾಧು ಗಳೇ ಇರುತ್ತಾರೆ. ಆದ್ದರಿಂದ ಇದನ್ನು ಉಳಿಸಿ ಡು ಇ ಈ ಕ್ಕ ಪುಲ್ಲಿಂಗ ದೇಶ: ದವರು ಮುಖ್ಯವಾಗಿ ಗ್ರೀಕರು ಎಂದರೆ ತಪ್ಪಾಗದು. ನಿಜವಿರಲಿ ಸುಳ್ಳಿ ರಲಿ, ಅಂತೂ ಇಲ್ಲಿಯ ತಥಾಕಥಿತ "ಯುಷಿ”ಗಳಲ್ಲಿ ಯಾರೂ ಮೂವತ್ತು ತಲೆಮಾರುಗಳಿಂದ ಸ್ನಾನವನ್ನೆ ಮಾಡಿಲ್ಲವಂತೆ! ನೀರಿನಿಂದ ಪಾವಿತ್ರ್ಯ ತೊಳೆದು ಹೋದೀತೆಂಬ ಹೆದರಿಕೆ ಇರಬಹುದು. ಪ್ರವಾಸಕ್ಕೆಂದು ಹೋದವರು ಇಲ್ಲಿಯ ಬರಡು ಬಾಳುವೆಗೆ ಬೇಸತ್ತು ಈ ಜೀವನ್ಮೃತರ ನಾಡಿಕಿಂದ ಯಾವಾಗೊಮ್ಮೆ ಹೊರಗೆ ಬಂದೇವೊ ಎನ್ನುತ್ತಾರೆ. ಸ್ತ್ರ ಯರ ಕಿರುನಗೆ ಯಾಗಲಿ, ಮಕ್ಕಳ *ರಿಚಾಟಿವಾಗಲಿ ಇಲ್ಲಿಯ ಗಾಳಿಯಲ್ಲಿ ಸ ವರ್ಷಗಳಿಂದ ಸೂಸಿ, ತೇಲಿ ಕರಗಿಲ್ಲ. ಇಲ್ಲಿಯ ಮಣ್ಣಿ ನಲ್ಲಿ ಸ್ತ್ರೀಯರ ಚರಣಗಳು ಮೂಡಿ ಜೀವನದ ವೀಣೆ ರು(0- ಅಥೋಸ" ೮೫ ಕೃತವಾಗಿಲ್ಲ. ಮಕ್ಕ ಳು ಇಲ್ಲಿ ಮಣ್ಣಿ ನ ಮನೆ ಗಳನ್ನು ಕಟ್ಟಿ ಜದ ಕನಸ ಸುಗಳಿಗೆ ಆಕಾರ ಕೊಟ್ಟಿಲ್ಲ. ಆದ್ದರಿಂದ ಇಲ್ಲಿ ಪ್ರವಾಸಮಾಡಿ ಬಂದ ಯುಕೋಪೀಯಕೊಬ್ಬರು ಬಂದ ಮೇಲೆ “ನಮ್ಮ ಲೋಕ ಎಷ್ಟೇ ಪಾಪದಿಂದ ತುಂಬಿರಲಿ. ಆದರೆ ಜೀವನ ರಸದಿಂದ ಪೋಷಿತವಾಗಿರುವುದು ಸುಳ್ಳಲ್ಲ. ಆದ್ಮರಿಂದ ನಿಸರ್ಗ ಸಂಗೀತಕ್ಕೆ ಎದೆ ಕರಗದ ಕಲ್ಲೆದೆಯ "ಗಡ್ಡದುಪಾಧ್ಯ'ರ ಆ ನಾಡಿನಿಂದ ಬಂದ ಕೂಡಲೆ ನಾನು ಮೊದಲು ಹೆಂಗಸರತ್ತ ನನ್ನ ಕಣ್ಣು ಹೊರಳಿಸಿದೆ. ಕೋಳಿ ತನ್ನ ಮರಿಗಳಿಗೆ ಬಟ ತಿನಿಸುವುದನ್ನು ಮನ ಮಜ ನೋಡುತ್ತಾ ನಿಂತೆ”. ಎಂದು ಹೇಳಿ ದ್ಹಾರೆ. ಕ .. ಔಕಕಾಣ ನಿರುಪಯುಕ್ತ ನತಾಹಿತಿ ೫ ಭಾರತೀಯ ಆನೆಯದಂತ ಅತಿ ಹೆಚ್ಚೆಂದರೆ ೧೩ ಆಡಿ ಉದ್ದವಾಗಿದ್ದು, ಅದರ ಭಾರ ೨೦೦ ಪೌಂಡುಗಳಾಗಿವೆ. ೫ ವಿಶ್ವದಲ್ಲಿ ಹೆಚ್ಚು- ನಲ್ಲೇ ೬,೦೦ ಭಾಷೆಗಳಿವೆ. “4 ತಾರಾನಾಥ? ರವರ ೫ ಲಲಿ ಫಉಲ್ಲೇ]್ಕ ಅಶ್ಚಗಂಧಾವಲೇಹ್ಕ್ಶ ನರಗಳ ನಿತ್ರಾಣ, ಸೊರಗುವಿಕೆ, ಅತಿದಣಿವು, ನಿದ್ರಾನಾಶ ನಿರುತ್ಸಾಹ ಮೈ. -ಕೈನೋವು ಜೀವನದಲ್ಲಿ ಜಗುಪ್ಪೆ ; ರಕ್ತಬಲ ಕಡಿಮೆ-ಇತ್ಯಾ ದಿ ತ್ಕ ದೂರ ಮಾಡ್ಕಿ 43 ೧೧ ಆನಂದ, ಉತ್ಸಾಹವಿತ್ತು ಪ್ರಕೃತಿಯನ್ನು ಸುದೃಢಗೊಳಿಸಲು ಶ್ರೇಷ್ಠ ಪೌಷ್ಟಿಕ ತಯಾರಿಸುವವರು: ತಾರಾನಾಥ ರಸೌಸಧಿ ವರ್ಕ್ಸ್‌, ಚಿಕ್ಕಮಗಳೂರು. ಜಬ್‌ ಇಲ ಯ ಜಟಕ ಉಮಮಮಮುುಮಮಖುೂ ಕಡಿಮೆ 8೨೯೦೦ ಭಾಷೆಗಳಿದ್ದು, ಕೇವಲ ಯುರೋಪಿ ಚಕ್ರ ಧಾರಿ `ಎ ಎಎ ಎಎ ುುುುಮಿಿಿರಮಿಯಿುಿಬಿಬಿಮಿಬಿಬಿಬಿಬಿಬಿಯುುುುುುುುಿಲಿ್ಮುಿೊುುಕಷಲಲಲ 3ಿಾವವಿವವರತಯಯಎಪಯಯಯಯಯಯಂೀಿ 2. ಯು ಯಶಸ್ವಿ ತೋಟಗಾರಿಕೆ ಅಥವಾ ಬೇಸಾಯಕ್ಕೆ ಶ್ರೇಷ್ಠ ಉಪಕರಣಗಳು ಸಾದಾ ತೋಟಗಾರಿಕೆಯೇ ಆಗಲಿ ಇಲ್ಲವೇ ಪರಿಪೂರ್ಣ ಬೇಸಾಯೆವೇ ಆಗಲಿ ತಿಅ ಗಡುಸಾದ ಕೆಲ್ಸಗಳಿಗಾಗಿಯೂ ಮೈಸೂರು ಇಂಪ್ಲಿಮೆಂಟ್ಸ ಉಪಯುಕ್ತ ನಿರುತ್ತವೆ, ಅವು ಶ್ರೇಷ್ಠ ಉಕ್ಕಿನಿಂದಲೂ ಹಾಗೂ ದೀರ್ಥಸೇವೆಗೆ ಬರುವಂತೆ ಸೌಮ್ಯ ಹ. ಯ 4 ಮಯುರೆ ನ “| 1/ ` ಹ್‌ ಆಧ್ಲೆ ಇ1೬111/// | ' ವ ಸ್ಸ ಗ! “( 0, ತೆ ೨ ಇ 3 ಇ 8 ಕೆ..1| | ದಿ ಮೈಸೂರು: ಇಂಥ್ಲಿಮೆಂಟ್ಸಿ ಫ್ಯಾಕ್ಟರಿ ಹಾಸನ ಗ ೧. ನಿಮ್ಮಶ್ನು ಭಾಂಡಾರ ಸಳೆಯಕಿ ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ಇಲ್ಲ ಸ್ರತಿ ತಿಂಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿಕೊಡಲಾಗುವುದು, ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು, ಅವುಗಳಲ್ಲಿ ಒಂದು ಮಾತ್ರ ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ ಅಲ್ಲಿ ಸರಿಯಾದ ಅರ್ಥಗಳನ್ನು ವಿವರಿಸಿದೆ. ಸರಿಯಾಗಿರುತ್ತದೆ. ಆಮೇಲೆ ಇದರ ಚೆನ್ನಿನ ಪುಟ ನೋಡಿರಿ. ಪ್ರತ್ಯುತ್ಸನ್ನ (ಅ) ನಾಶಗೊಂಡ (ಆ) ಸಿದ ವಾದ (ಇ) ಶರಣಾಗತ (ಈ) ಲಾಭ ವ್ಯಾಸಂಗ (ಅ) ವಿರೋಧ (ಆ) ಜೋಡಣೆ (ಇ) ಬಿಡುಗಡೆ (ಈ) ಅಭ್ಯಾಸ ೭, ( ೧೦. ೧೧0. ತಿ. ನಿಶೀರ್ಣ (ಅ) ತಣ್ಣನ್ನ (ಆ) ಜಿಸಿಯಾದ (ಇ) ಒಣಗಿದ (ಈ) ಬತ್ತಳಿಕೆ ೪. ಧಾವನ (ಅ) ತೊಳೆಯುವಿಕೆ (ಆ) ಬೆಳ್ಳಗೆ (ಇ) ಹೊಲೆ (ಈ) ಮನೆ ೫. ದೇಶಾಟನ (ಅ) ದೇಶಸಂಚಾರ (ಆ) ತಿರುಪೆಯೆತ್ತು ವುದು (ಇ) ಹಳ್ಳಿಯ ಆಟ (ಈ) ಶಪಿ . ಸುವುದು ೬. ತೆತ್ತಿಗ (ಅ) ಸಾಲ ಕೊಟ್ಟಿವ (ಆ) ಹಣ ತೆಗೆದು ಕೊಳ್ಳುವ ಅಧಿಕಾರಿ (ಇ) ತತ್ತಿ ಮಾರು ವವ (ಈ) ಅಡಿಯಾಳು ಕ್ರ ೪೩೭ ಜರೆ. ಇಕಾ 1 ಈಜು ಜ್‌ - ಹಂಗಾಮಿ ಚೂಟಬ (ಅ) ರಜೆ. (ಆ) ಹೊಗೆಬತ್ತಿ (ಇ) ಚುರುಕು (ಈ) ಸೈನ್ಯದ ಮುಂಭಾಗ ಕೋಟಲೆ (ಅ) ಓಡಾಟ (ಆ) ತೊಂದರೆ (ಇ) ಚಳಿ (ಈ) ಡೊಂಕುತನ ಉಪರತಿ (ಅ) ನೆರವು (ಆ) ಸಾವು (ಇ) ಬೆಟ್ಟ (ಈ) ಗ್ರಹಣ ಅನು (ಅ) ಹತ್ತಿರ (ಆ) ತಿಳು (ಇ) ಯೋಗ್ಯ : (ಈ) ಯಾವಾಗಲೂ ಆಗಾರ (ಅ) ಮನೆ (ಆ) ರಾಶಿ (ಇ) ರೂಪ (ಈ) ಒಣ ನೆಲ (ಅ) ಬದಲು (ಆ) ಮೂಗುದಾರ (ಇ) ಹಂದೆ ಹೋಗುವವ (ಈ) ತಾತ್ಕಾಲಿಕ 4 ಶಬ್ದಭಾಂಡಾರ' ದ ಸರಿಯಾದ ಅರ್ಥಗಳು ೧. ಪ್ರತ್ಯುತ್ಪನ್ನ (ಆ) ಸಿದ್ಧವಾದ, ಯಾವಾ ಗಲೂ ಅಣಿಯಾದ, ತಟ್ಟನೆ ಸಿದ್ಧವಾ ಗುವ, ಉದಾ--ಹೆಂಗಸರ ಬುದ್ಧಿ ಪ್ರತ್ಯುತ್ತನ್ನವಾದುದು ಎಂದರೆ ಯಾವ ಮಾತಿಗೂ ಅವರಲ್ಲಿ ತಟ್ಟನೆ ಉಪಾಯ ಇಲ್ಲವೆ ಉತ್ತರ ಸಿದ್ದವಾಗಿರುತ್ತದೆ. [ಸಂ, ಪ್ರತಿಐ ಎದುರಾಗಿ, ಉತ್ಪನ್ನ - ಹುಟ್ಟಿದ] ವ್ಯಾಸಂಗ (ಈ) ಅಭ್ಯಾಸ, ಒಂದೇ ಮನ ಸಿನಿಂದ ಕಲಿಯುವಪಿಕೆ;ಯಾವುದಾದರೂ ಅತಿಯಾದ ಮಮತೆ, ಮೋಹ ಅಥವಾ ಭಕ್ತಿ. [ಸಂ. ವಿ.-ಆ- ವಿಶೇಷವಾದ, ಸಂಗ- ತಗಲುಪಿಕೆ] ವಿಶೀರ್ಣಿ (ಇ) ಒಣಗಿದ, ಕೊಳೆತ್ಕ ಮುದುಡಿದ, ಮುಗ್ಗಿದ, ಹರಿದ, ಚೂರಾದ, ಸೊರಗಿದ, ಉದಾ-- ಅವನ ಚರ್ಮ ಶೀರ್ಣವಾಗಿತ್ತು ಎಂದರೆ ಒಣಗಿ ಮುದುರಿತ್ತು. [ಸಂ. ಶೃವಒಡೆ, ಒಣಗು ಎಂಬುದರಿಂದ] ಧಾವನ (ಅ) ತೊಳೆಯುನಿಕೆ, ತಿಕ್ಕು ವಿಕೆ, ಸ್ವಚ್ಛ ಮಾಡುವುದು; ಓಡುವಿಕೆ, ಹರಿಯುವುದು, ಆಕ್ರಮಿುಸುಪಿಕೆ. [ಸಂ. ಧಾವ್‌ ತೊಳ್ಳೆ ಓಡು ಎಂಬುದರಿಂದ] ದೇಶಾಟನ (ಅ) ದೇಶಸಂಚಾರ, ದೇಶ ದೇಶಗಳಲ್ಲಿ ತಿರುಗಾಡುವುದು. [ ಸಂ. ದೇಶ - ಅಟನ ಎ ಅಲೆಯುನಿಕೆ ] ತೆತ್ತಿಗ (ಈ) ಅಡಿಯಾಳು, ಸೇವಕ; ಜೀತದಾಳು; ಯಾವುದಕ್ಕಾದರೂ ಚಿಗಿ ಯಲ್ರಡುವ. [ ಕನ್ನಡ. ತೆತ್ತು ಇ ಜಿಗಿ ಎಂಬುದರಿಂದ ] ಚೂಟಿ (ಇ) ಚುರುಕು, ಗುರಿ, ಉದ್ದೇಶ; ಉಪಾಯ, ಸಾಧನ. ಉದಾ-- ಹುಡುಗ ಶುಂಬ ಚೂಟಿ ಯಾಗಿದ್ದಾನೆ ಎಂದರೆ ಚುರುಕಾಗಿದ್ದಾನೆ. [ ಕನ್ನಡ] ೯ ೮೮ ೪. ೧೦. ೧೧. ೧5] ಕೋಟಲೆ (ಆ) ತೊಂದರೆ, ಉಪದ್ರವ, ಕಷ್ಟ, ಕ್ಲೇಶ; ನೋವು. ಉದಾ-- ಅಟ್ಟುಣ್ಣು ವುದು ಆರು ಕೋಟಲೈೆ ತಿರಿದುಣ್ಳುವುದು ಪರಮಸುಖ, [ಕನ್ನಡ] ಉಪರತಿ (ಆ) ಸಾವು; ನಿಂತುಹೋಗು ವುದು: ಮುಗಿಯುವುದು, ಭೋಗ ಸುಖವನ್ನು ಚಿಡುವುದು. ಉದಾ-- ಅನನು ಸಂಸಾರದಿಂದ ಉಪರತಿ ಹೊಂದಿದ್ದಾನೆ ಎಂದರೆ ತೃಜಿಸಿದ್ದಾನೆ. [ಸಂ.] ಅನು (ಇ) ಯೋಗ್ಯ, ಸರಿ, ಹಸನು, ಯುಕ್ತ; ಚೆಂದ; ಸಿದ್ಧವಾಗಿರುನಿಕೆ, ಸಂದರ್ಭ,ಅವಕಾಶ; ಪರಿಸ್ಲಿತಿ, ಉದಾ-- ಸಿಂಹಾಸನದಲ್ಲಿ ಅನುವಾಗಿ ( ಚೆನ್ನಾಗಿ ) ಕುಳಿತ] ಹೊರಡಲನುವಾದ (ಸಿದ್ಧ ನಾದ); ಇಲ್ಲಿ ಎಳ್ಳು ಚೆಲ್ಲಲು ಅನುನಿಲ್ಲ ( ಅವಕಾಶವಿಲ್ಲ). [ ಕನ್ನಡ] ಆಗಾರ (ಅ) ಮನೆ, ನೆಲೆ, ವಸತಿ; ಸ್ಥಳ, ಉದಾ--ಅವನ ಜೀವನ ದುಃಖದ ಆಗಾರವಾಗಿತ್ತು. [ ಸಂ. ಆ-- ಗಾರ; ಹಾವಸತಿ] ಹಂಗಾಮಿ (ಈ) ತಾತ್ಕಾಲಿಕ. ಕೆಲವೇ ಸಮಯಕ್ಕಾಗಿ ಇರುವ, ಶಾಶ್ವತವಲ್ಲದ. ಉದಾ-- ಇವನು ಹಂಗಾಮಿ ಕಾರ ಕೂನ ಎಂದರೆ ಖಾಯಂ ಅಲ್ಲ. [ಮರಾಠಿ ಹಂಗಾಮ್‌ ಇ ಖುತು) ನಿಮ್ಮ ಶಬ್ದಶಕ್ತಿಯ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ, ಒಲಿ ಸರಿಯಿದ ರೆ .... ಸಾಧಾರಣ ಕಪಟ ೬... ಉತ್ತ ಮ ೧೧೨13 ಅತ್ಯುತ್ತಮ ಸಡಾಸಾವಾಳಾಸಾಡರಗಾಪವಾಾವಹಾರ- ಇವಾ ಗ. ಸ್ಟ ಸಟ ಗಾತ ಇತ್ತೆ ಸತಗ ನ 85-12 ನಿನ್ನೆ-ನಾಳೆಗಳ ವಿಜಾರದಿಂದ ಬಳಲುವುದೆಂದರೆ ಕಷ್ಟಕ್ಕೆ ನಾಂದಿ ಹಾಕಿದಂತೆ! ಚಿಂತಾರೋಗಕ್ಟೂಂದು ನ್ಸ್ಸ್ಯೂ “ ಇಂಡಿಯನ ಎಕ್ಸ್‌ಪ್ರೆಸ್‌” ಓದುತ್ತಿ ದ್ನ ಗ್ಗೆ ಅದರಲ್ಲಿ ಪ್ರಕಟವಾಗುವದೆ ನಿಕ ಚಿತ್ರ ಗಳಲ್ಲೊ. "ದರ ಕಳಗ | ಟಾ ತೊಂದರೆಯನ್ನು ಸಾಲ ಪಡೆದವರು ತೆರಬೇಕಾದ ಬಡ್ಡಿ ' ಎಂದು. ಬರೆದುದನ್ನು ಕಂಡೆ. ನಿಜವೇ, ನನ್ನ ಅನುಭವವೂ ಅದನ್ನೆ ಹೇಳುತ್ತದೆ. ಚಿಂತೆಯೆಂಬ ಗುಪ್ತ ರೋಗದಿಂದ ಬಳಲು ವವರು ಲೋಕದಲ್ಲಿ ಸಾವಿರಾರು ' ಮಂದಿ ಇದ್ದಾರೆ, ಅನೇಕ ಉದರ ರೋಗಗಳಿಗೂ ಪಾರ್ಶ್ವವಾತದಂಥ ಇತರ ರೋಗಗಳಿಗೂ ೫4ತೆ ಮೂಲವಾಗಬಲ್ಲದು ಎಂದು ವೈ ದ [ಕೀಯ ಸಂತೋಧಕರು ಹೇಳುತ್ತಾ ರೆ. ಮನಶಾಸ್ತ್ರ ಗಳು ಚಿಂತೆಯಿಂದ ಮನು ಷ್ಕ ನ ಶಕ್ತಿಗಳು ಅನುತ್ಛಾ ದಕ ಮತ್ತು ನಿರರ್ಥಕ ಕಾರ್ಯಗಳಲ್ಲಿ ಚ ನಿಯೋಗವಾಗಿ ಹೋಗುತ್ತ ವೆಂದು ಅಭಿಪ್ರಾಯ ಪಡುತ್ತಾರೆ. ಈ ಕೋಗದಿಂದ ವಿಮೋಚನೆ ಹೊಂದಲೆಂದು ಜನರು ಸಿನೆಮಾದಲ್ಲಿ ಮದ [ಪಾನದ ಮೊರೆ ಹೋಗುವುದನ್ನು ಮತ್ತು ಸ ಜೀವನದಲ್ಲಿ ರಾಮಬಾಣ ಔಷಧಿಗಳ ಆಶ್ರಯ ಹೊಂದುವು ದನ್ನು ನಾನು ನೋಡಿದ್ದೆ (ನೆ; ಇವೆರಡೂ ವ್ಯರ್ಥ ರಾಮಬಾಣ ಸಾ ಶಶಿಬಂದುಭ ವಾಗುವುದನ್ನೂ ಅವರ ಚಿಂತಾರೋಗ ಇದ್ದೆಂ- ತೆಯೆ ಇರುವುದನ್ನೂ ನೋಡಿದ್ದೇನೆ, ಎಲ್ಲ ಔಷಧಿಗಳನ್ನೂ ನುಂಗಿ ನೀರು ಕುಡಿ ಯುವ ಈರೋಗವನ್ನು ನಾವು ನಮ್ಮ ಸಾಮಾನ ವೈ ಯಕ್ತಿಕೆ ಪ ಕ್ರಯತ್ನ ದಿಂದ ನಿವಾರಿಸಿಕೊಳ್ಳೆ ಸ ಸು ಜ್‌ ನೀವೆ ಆಶ್ಚ ಗೆ ಗೊಳ್ಳಬಹುದು. ಚಿಂತೆಯ ಬೇರು ಎ 1 ನಮ್ಮ ಮನಸ್ಸಿ ನಲ್ಲೆ ಇರುತ್ತದೆ. ಅದು ನಮ್ಮ ಕಲ್ಪನೆಗಳು ದಾರಿಬಿಟ್ಟು ಹೋಗುವುದರ ಪರಿಣಾಮವಾಗಿದೆ. ಆದ್ದ ರಿಂದ ನಮ್ಮ ವಿಚಾರ ಧಾಕಿಯ ಮೇಲೆ ಹಿಡಿತವಿಡಬಲ್ಲೆ ವಾದಕೆ ಅನೇಕ ಅಪಘಾತಗಳಿಗೆ ಕಾರಣವಾಗುವ ಚಿಂತೆಯ ಮೋಟರನ್ನು ಅದರ ಗಾ )ರೇಜಿನಲ್ಲೆ ಮುಚ್ಚಿ ಡಲು ಸಾಧ್ಯ ಜರ; ಅಂದರೆ ಸಸ ಕೇವಲ ದುರ್ಬಲ ಮನ ಸಿನ ಅಯಶಸ್ವಿ ಜನರನ್ನು ಪೀಡಿಸುತ್ತದೆಂದು ತಿಳಿಯಚಾರದು. ಸತ್ಯ “ದಿ ಎಪರೀತವಾಗಿದೆ. ಚಿಂತೆಯು ಯಾತಾಾಗಿಕು ವಕ್ರಿ ಯಲ್ಲಿ ಹುದು ಗಿರುವ ಅಪರಿಮಿತ ಶಕ್ತಿಯ ಗಗ ಆಗಿರ ಬಹುದು. ಅವನು ಏನೆನ್ನಾ ದರೂ “ ಮಾಡುವ ? ಹಂಬಲದಲ್ಲಿರಬಹುದು. ಇತಿಹಾಸವನ್ನು ನೋಡಿ ಜ್ಯ ಸನೋದಯ? ದಿಂದ ರ೯ 80೦ ಕಸ್ತೂರಿ, ದರಿ ಜೀವನದ ಎವಿಧ ರಂಗಗಳಲ್ಲಿ ಅತ್ಯುಚ್ಚ ಸಾಫಲ್ಯ ಪಡೆದವರಲ್ಲಿ ಚಿಂತಾ ಪ್ರವೃತ್ತಿ ಜನ್ಮಕ್ಕೆ ಅಂಟಿಕೊಂಡಿರು ವುದನ್ನು ಕಾಣುತ್ತೇವೆ. ಆದರೆ ಹೆಜ್ಜೆ ಹೆಜ್ಜೆಗೆ ಈ ಪ ಪ್ರವೃತ್ತಿಯನ್ನು ಹತ್ತಿಕ್ಕಿ ಜಯಿಸುತ್ತ. ಮುದೊತ್ತು. ಸ ಅವರಿಗೆ ಅಗತ್ಯ ವಾಯಿತೆಂಬುದೂ ಅಷ್ಟೇ ಸತ್ಯ. ಚಾರ್ಲಸ್‌ ಸ್ಪರ್ಜನ್‌ ಕಳೆದ ಶತಮಾನದ ಶ್ರೇಷ್ಠ ಕ್ರೈಸ್ಥ ಧರ್ಮೊಪದೇಶ ಕರು. ಪ್ರಥಮ ಸಲ ಅವರು ಸಾರ್ವಜನಿಕ ಭಾಷಣ ಕೊಡಲು ಒಪ್ಪಿಕೊಂಡಾಗ ಅವರಿಗೆ ಅನೇಕ ವಾರಗಳ ಮೊದಲೇ ಚಿಂತೆ ಹಿಡಿದು ಬಿಟ್ಟಿತು. ಹೇಗೆ. ಭಾಷಣ ಕೊಡಬೇಕು? ಯಾವ ಭಂಗಿಯಲ್ಲಿ ನಿಲ್ಲಲಿ? ಎಂಥ ಶಬ್ದ ಗಳನ್ನುಪಯೋಗಿಸಲಿ? ಇದನ್ನೇ ಚಿಂತಿಸುತ್ತ ಚಿಂತಿಸುತ್ತ ಅವರಿಗೆ ಕೊನೆಗೆ ಭಾಷಣಕೊಡಲು ನಿಲ್ಲುವಾಗ ಕಾಲೇ ಮೇಲೇಳದಿದ್ದರೇನು ಗತಿ ಯೆಂದು ಭಯವಾಯಿತು. ಪರಿಣಾಮವಾಗಿ ಅವರು ಸಭಾಸ್ಮಳ ಸೇರಿ ದಾಗ ಚಿಂತೆಯಿಂದ ತೀರ ಹಣ್ಣಾಗಿ ಹೋಗಿ ದು ದರಿಂದ ಅವರ ಅಂದಿನ ಭಾಷಣ ಏನೇನೂ ಪ್ರಭಾವ ಬೀರಲಿಲ್ಲ. ಆದಕೆ. ಸ್ಪರ್ಜನ್ನರು ಧೈರ್ಯಗುಂದಲಿಲ್ಲ. ಅವರು ತಮ್ಮ ಚಿಂತೆಯನ್ನು ವಿಶ್ಲೇಷಿಸಿದರು. ತಾವೇಕಿಷ್ಟು ಕಂಗಾಲಾಗಬೇಕು? ಭಾಷಣ ಸರಿಯಾಗದೆ ಹೋಯಿತೆನ್ನೋಣ. ಅದರಿಂದ ಆದಕೆ ಏನು ಘಾತವಾದೀತು? ಆಕಾಶ ಜರಿದು ಬಿದ್ಬೀತೆ? ತಾನು ಸುಳ್ಳೆ ಕಡ್ಡಿ ಯನ್ನು ಗುಡ್ಡ ಮಾಡುತ್ತಿದ್ದೆ (ನೆ. ತಮ್ಮ, ಚಿಂತೆಯನ್ನು ಅದರ ನಿಜರೂಪ ದಲ್ಲಿ ಕಂಡೊಡನೆ ಅವರ ಭಯ ಮಾಯವಾಗಿ ಅವರ ಭಾಷಣಗಳು ನಿರೀಕ್ಷೆ ಮೀರಿ ಪರಿಣಾಮಕರವಾಗತೊಡಗಿದವು. ವ್ಯರ್ಥ ಭಯ ದಿಂದ ಅವರು ತಮ್ಮ ಮನಸನ್ನು ಟೆ ಗೊಳಿ ಸಿದ್ಧರಿಂದ ಅವರು ತಮ್ಮ ಕಾಲದ ಶ್ರೇಷ್ಠತಮ ಉಪದೇಶಕರೆನಿಸಿದರು. ಫೆಬ್ರುವರಿ ೧೯೬೧ ಚಿಂತೆಯು ನಮಗೆ ಗುಪ್ತ ಶಕ್ತಿಯ ನಿಧಿಯೂ ಆಗಿದೆಯೆಂಬುದನ್ನು ನಾವು ಅರಿತಿರಬೇಕು. ಅದು ನಮ್ಮ ಸ್ನಾಯುಗಳ ತಾಗ ತಯ ತೀವ್ರ ಗೊಳಿಸುತ್ತದೆ. ಆದಕೆ ಅವಾಸ್ತವಿಕ ಮತ್ತು ನಿರಾಧಾರ ಸಮಸೆ [ಗಳನ್ನು ಬಿಡಿಸು ನವುದ ರಲ್ಲಿ ಆ ಶಕ್ತಿ ಅಪ ಪವ್ಯಯವಾಗಿ. ಹೋಗದಂತೆ ನಾವು ನೋಡಿಕೊಳ್ಳ ಬೇಕು. ಚಿಂತೆಯು ಜೀವ ನದ ಒಂದು ಅಂಗ ಎಂದೊಪ್ಪಿ ಕೊಂಡು ಬಿಟ್ಟರೆ ಅದನ್ನು ಕಲ್ಕಾಣಕರ ಮಾರ್ಗದಲ್ಲಿ ಉಪಯೋ ಗಿಸಲು ಸಾಧ್ಯವಿದೆ. ಇದು ಅಷ್ಟು ಕಷ್ಟವೂ ಅಲ್ಲ. ನಿಮಗೆ ಚಿಂತೆ ತಲೆದೋರಿದೊಡನೆ ಆ ಚಿಂತೆಯೆ ಮೂಲ ಗಳನ್ನು ನೀವು ಕಾಗದದ ಮೇಲೆ ಸ್ಪಷ್ಟವಾಗಿ ಬರೆಯಿರಿ, ಆಗ ಅವುಗಳಲ್ಲಿ ಹಲವು ಸಂದಿಗ್ಧ ವಾಗಿವೆಯೆಂದೂ ಶೆಲವು ನಿರಾಧಾರವಾಗಿವೆ ಯೆಂದೂ ಕೆಲವಂತೂ ಅರ್ಥರಹಿತವಾಗಿವೆ ಯೆಂದೂ ನಿಮಗೇ ಅನಿಸುವುದು. ಅಧಿಕಾಂಶ ಜನರ ಚಿಂತೆಗಳ ಅಧ್ಯಯನ ಮಾಡಿದ್ದರಲ್ಲಿ ಈ ಕೆಳಗಿನ ಪರಿಣಾಮಗಳು ಹೊರಟಿವೆ; ಆಗಿ ಹೋದ ಮತ್ತು ಇನ್ನು ಸರಿ ಪಡಿಸಲಾರದ ಮಾತುಗಳಿಗಾಗಿ ಸೇಕಡಾ ೩೦; ಎಂದೂ ಸಂಭವಿಸಲಾರದ ಫಘಟನೆಗಳಿಗಾಗಿ ೪೦; ಆರೋಗ್ಯ ಸಂಬಂಧವಾದ ಅಕಾರಣ ಚಿಂತೆಗಳು ೧೨; ಸುಲಭವಾಗಿ ಸರಿಪಡಿಸಲು ಸಾಧ್ಯವುಳ್ಳೆ ಚಿಲ್ಲರೆ ಕಾರಣಗಳು ೧೦; ಹೀಗೆ ಯೋಗ್ಧವಾದ ಚಿಂತೆಗಳು ಸೇಕಡಾ ಎಂಟು ಮಾತ್ರ ಇರುತ್ತವೆಂದು ಸಿದ್ಧವಾಗಿದೆ. ನಾವೂ ನಮ್ಮ ಚಿಂತೆಗಳ ಪಚ್ಚಿ ತಯಾರಿಸಿದರೆ ಅವುಗ ಳಲ್ಲಿ ಹೆಚ್ಚಿ ನವುಗಳ ಮೇಲೆ ಕೆಂಪಿ. ಗೆರೆ ಎಳೆ ಯಲ: ಸ ಮನಸಾಗುವುದು ಖಂಡಿತ. ನಾನೊಮ್ಮೆ ನನ್ನ ಮಿತ್ರರೊಬ್ಬರನ್ನು ಸ್ವಾಗತಿ ಸಲು ಮುಂಬಯಿಯ ಸಾಂತಾಕ್ರುಜ್‌ ವಿಮಾನ ನಿಲ್ಮಾ ಣಕ್ಕೆ ಹೋಗಿದ್ದೆ. ಅಲ್ಲಿನ ವೇಟಿಂಗ್‌ ರೂಮಿನಲ್ಲಿ ತನ್ನಪ್ಪಿ ಪ್ರೇಯಸಿಯನ್ನು ಸ್ಯಾ ಗತಿಸಲು _ ತೊಂಡೆ. ಬಂದಿದ್ದ ಒಬ್ಬ ಹಂಗೇರಿಯನ್‌ ತರುಣನೂ ಇದ್ದ. ಕೆಲಸಮಯಾನಂತರ ಲೌಡ್‌ ಸ್ಟೀಕರಿನಲ್ಲಿ ಆ ವಿಮಾನ ಬರುವುದು ಯಾವುದೋ ಕಾರಣ ದಿಂದ ಸ್ವಲ್ಪ ತಡವಾಗುವುದೆಂದು ಸಾರಲಾ ಯಿತು. ನಾವು ಕಾಯುತ್ತಿದ್ದಂತೆ ಆ ತರುಣನ ಮುಖ ದಲ್ಲಿ ಚಿಂತೆಯ ಅಲೆಗಳು ಏಳುತ್ತಿರುವುದನ್ನು ನಾನು ಸ್ಪಷ್ಟವಾಗಿ ಕಂಡೆ. ಅವನು ಅಸ್ವಸ್ಥ ನಾಗಿದ್ದ. ಅವನ ಚಿತ್ತಪಟದಲ್ಲಿ ಯಾವುದೋ ಭಯಂಕರ ದಘ್ಫಟನೆಯ ಚಿತ್ರಗಳು ಮೂಡಿ ಮರೆಯಾಗುತ್ತಿದ್ದಿ ರಬೇ ಕು. ಚಿಂತೆ ಮಾಡಬೇಡ ಎಂದು ಅವನಿಗೆ ಹೇಳುವುದರಿಂದ ಪ್ರಯೋಜನ ವಿರಲಿಲ್ಲ. ಆದ್ದರಿಂದ ಅವನ ಚಿತ್ತದಲ್ಲಿ ಉದ್ಭ- ವಿಸ:ವ ಚಿತ್ರಗಳ ಬದಲು ಬೇಕೆ ಚಿತ್ರಗಳನ್ನು ಮೂಡುವಂತೆ ಮಾಡುವುದೇ ಉಪಾಯವೆಂದು ನಾನು ಮೆಲ್ಬಗೆ ಸುರು ಮಾಡಿದೆ: ನೀವು ಯಾರನ್ನು ಎದುರು ನೋಡುತ್ತಿ ದ್ದೀರಿ? ಆ ಯುವತಿ ಜು ಹೇಗಿದ್ದಾ ಳೆ? ಅವಳು ಎಂಥ ಬಟ್ಟಿತೊಡುತ್ತಾಳೆ? ( ಇಂಥ ಪ ಪ್ರಶ್ನೆಗಳು ಭಾರ“ ಲ॥ ಅಧಿಕ ಪ್ರಸಂಗವೆನಿಸಿದರೂ ಯುರೋ(ಪಿಯನ್ನರಿಗೆ ಅನಿಸುವುದಿಲ್ಲ.) ಇದರ ಪರಿಣಾಮ ಬೇಗನೆ ಕಾಣಿಸಿಕೊಂ- ಡಿತು. ಆತ ತನ್ನ ಪ್ರೇಯಸಿಯ ಬಗ್ಗೆ ಮಾತಾಡ ತೊಡಗಿದ. ಅವಳನ್ನು ತಾನು ಮೊದಲು ಕಂಡ ಸಂದರ್ಭ, ಅವಳಲ್ಲಿದ್ದ ವೈ ಶಿಷ್ಟ ಗಳು, ಅವಳ ಲ್ಲಿದ್ದ ಪ್ರೇಮಾಸ್ಪದ ಗಾಗಳು 'ಇವೆಲ್ಲಪುಗಳನ್ನು ಬಣ್ಣಿಸಿದ. ಅವನ ಮನಸ್ಸು ಉತ್ಸಾ ಸ 20 ಚಿತ್ರ ಗಳಿಂದ ತುಂಬಿ ಬಗ್‌ ೫ ಚಿತ್ರ ಗಳು ಮಾಯವಾದವು. ಎಷ್ಟು ಮಟ್ಟಿ ಗೆಂದತ ವಿಮಾನ ಬಂದು ಇಳಿಯುವ “ ಜೆ ತಾನು ನಿರೀಕ್ಷಿಸ ತ್ತಿದ್ದ ಪ ಪ್ರಿಯಕರಿಯನ್ನು ತರುವ ವಿಮಾನ ಏಕೋ” ತಂಬಾಗಿತಯುಟ ವಿಚಾ ರವೇ ಮಕಿತುಹೋಯಿತು. ಮೇಲೆ ಹೇಳಿದ ಚಿಂತೆಗಳಿಗಿಂತ ಹಣಕಾಸಿನ ಚಿಂತಾರೋಗಕ್ಕೊಂದು ರಾಮಬಾಣ ಔಷಧ ೯೧ ಚಿಂತೆಗಳು ಹೆಚ್ಚು ವಾಸ್ತವವಾಗಿರುತ್ತವೆ. ನಮ್ಮ ಚಿಂತೆಗಳಲ್ಲಿ ಇವುಗಳೆ ಅಂಶ ಸಾಕಷ್ಟು ದೊಡ್ಡದು. ಇದನ್ನು ನಿವಾರಿಸುವುದಕ್ಕೆ ಭಾರ ತೀಯ ತತ್ವವಿಚಾರವನ್ನು ಅನುಸರಿಸುವುದೇ ಉಪಾಯ, ಅದೆಂದರೆ ನಿಮ್ಮ ಅಗತ್ಯಗಳನ್ನು ಕಡಿಮೆಮಾಡಿಕೊಳ್ಳಿರಿ ! ಅಮೇರಿಕನ್‌ ತತ್ವ ಜ್ಞಾನಿ ಥೋರೋ ಇದನ್ನು ಅನುಭವದಿಂದ ಮನಗಂಡಿದ್ದನು. ಜೀವನಕ್ಕೆ ಅನಾವಶ್ಯಕವಾದ ಬೇಡಿಕೆಗಳನ್ನು ಪೂರೈಸಿಕೊಳ್ಳುವ ಹವ್ಯಾಸ ದಲ್ಲೇ ನಮ್ಮ ಅಧಿಕತರ ಹಣದ ಚಿಂತೆಗಳು ಹುಟ್ಟುತ್ತವೆ. ಬುದ್ಧನೂ ಇದನ್ನೇ ಹೇಳಿದ್ದ. ಸಾಕ್ರೇಟೀಸನ ಮತವೂ ಅದೇ. ಚಿಂತಾಕೋಗಕ್ಕೆ ಒಂದುರಾಮಬಾಣ ಔಷಧ ವಿದೆ. ನಾವು ನಮ್ಮ ಜೀವನಕ್ಕೆ ನಮ್ಮನ್ನೇ ಕೇಂದ್ರವಾಗಿ ಬಗೆಯದೆ ನಮ್ಮ ವಿಚಾರಗಳನ್ನು ಇತರರ ಮೇಲೆ ಶೇಂದ್ರಿಸಿ ನಮ್ಮ ಕುಟುಂಬದ ಫಷ ರಾಷ್ಟ್ರದ ಸುಖ ದುಃಖಗಳ ಮೇಲೆ ಕ್ಷ್ಯಕೊಡುವುದು. ಪರರ ಸುಖದುಃಖಗಳಲ್ಲಿ ವ್ಯಸ್ತ ಸ ನಾಗಿರು ವುದುಸ ಸ್ವ ತ ಚಿಂತೆಗಳನ್ನು ದೂರ ಗೆಸಸಲು ಉತ್ತ ನೆ ಉಪಾಯ. ವಾಸ್ತ ವಿಕ ತೊಂದರೆಗಳನ್ನು ಕೂಡ ಸರಿ ಯಾಗಿ ಎದುರಿಸಲು ಅನೇಕ ಮಾಧ್ಯಮಗಳನ್ನು ಪಯೋಗಿಸಬಹುದು. ಸಂಗೀತ ಪ್ರೇಮಿಗಳು ಸಂಗೀತದ ಲಹರಿಗಳಲ್ಲಿ ತಮ್ಮ ಸಕಲ ಚಿಂತೆಗೆ ಳನ್ನೂ ಮುಳುಗಿಸುತ್ತಾ ರೆ. ಎಿನ್‌ಸ್ಟ ನ್‌ ಚರ್ಚಿ ಲ್ಲರು ಮಹಾಯುದ್ಧದ ಭಾರವನ್ನು ಹೊತ್ತಿ ದ್ದರೂ ದೃಶ್ಯಗಳ “ಚಿತ ತ್ರಣದಲ್ಲಿ ೫್ರ ಕಾಲ ಮಗ್ನ ರಾಗಿ ಜ್‌ ಬಿಡುಗಡೆ ಹೊಂದು ತ್ತಿದ್ದ ರು. ಮಹರ್ಷಿ ಟಾಲ್‌ಸ್ಟಾ ಯರು "ಸಂಜೆಯ ವೇಳೆ ಆಕಾಶದ ಬಣ ಗಳನ್ನು ನೋಡಿದಾಗ ನನಗೆ ನನ್ನ ಕಷ್ಟಗಳ ಬಾಜಾ ಮಾಡಲಿಕ್ಕೇ ನಾಚಿಕೆಯಾಗುತ್ತದೆ. ಪ್ರಪಂಚ ದಲ್ಲಿ ಇಷ್ಟು ಸೌಂದರ್ಯ ಚೆಲ್ಲಾ ಡುತ್ತಿದೆ. ಅದನ್ನು ಷ್ಟ ರಿತೇಕ" ಚಿಂತಿಸಬಾರದು.! ಕಿ? ಎಂದಿದ್ದಾರೆ. ₹೨ ಕಸ್ತೂರಿ, ಫೆಬ್ರುವರಿ ೧೯೬೧ ಆದಕೆ ಚಿಂತಾಕೋಗಕ್ಕೆ ಕಾಯಕದಂಥ ಔಷಧ ಬೇರೊಂದಿಲ್ಲ. ಕಾಯಕದ ಕೈಲಾಸದ ಸಮೀಪ ಚಿಂತೆಗಳು ಸುಳಿಯುವುದೇ ಇಲ್ಲ. 4 ಕೆಲಸ ಯಾರನ್ನೂ ಕೊಲ್ಲುವುದಿಲ್ಲ, ಜಿಂತೆ ಕೊಲ್ಲಿಸುತ್ತದೆ. ಕೆಲಸವೇ ಆರೋಗ್ಯಸಾಧನ. ಚಿಂತೆಯೆಂಬುದು ನಮ್ಮ ಕಾರ್ಯತತ್ಪರತೆಯ ಖಡ್ಗದ ಬಾಯಿಗೆ ತಗಲಿದ ತುಕ್ಕು ( ಜಂಗು)” ಎಂದು ಹೆಸ್ರಿ ವಾರ್ಡ್‌ ಬೀಚ್‌ ಹೇಳಿದ್ದಾನೆ. ಜೀವನದಲ್ಲಿ ಉದ್ದುದ್ದ ಲೆಕ್ಕಾಚಾರ ಹಾಕುತ್ತ ಕೂಡ್ರದೆ. “ಇಂದಿನ ಆಕಳನ್ನಷ್ಟೇ ಹಿಂಡು” ವವರಿಗೆ ಚಿಂತೆಯ ತಾಪವಿಲ್ಲ. ನಿನ್ನೆ- ನಾಳೆಗಳ ಚಿಂತೆ ಬಿಟ್ಟು ಇಂದಿನ ಕೆಲಸವನ್ನು ಸರಿಯಾಗಿ ಪೂರೈಸಿದರೆ ತೀರಿತು. ಚಿಂತಿಸುತ್ತ ಕೂಡ್ರುವುದರಿಂದ ಏನೂ ಫಲವಿಲ್ಲ. ನಿಷ್ಕ್ರಿಯ ರಾಗಿ ಕುಳಿತು, ಇಲ್ಲವೆ ನಿಷ್ಟಯೋಜಕ ಕಾರ್ಕ ಗಳಲ್ಲಿ ವೇಳೆ ಕಳೆದು ನಾವು ಮನಸ್ಸಿನ ಕೋಟಿ ಬಾಗಿಲನ್ನು ತ್ತೇವೆ, ಧರ್ಮದ ದೃಷ್ಟಿಯಿಂದ ಚಿಂತೆಯನ್ನು ವಿಶ್ಲೇ ಪಿಸಿದರೆ ಚಿಂತೆಯು ನಾಸ್ತಿ ಕತೆಯ ಇನ್ನೊಂದು ರೂಪವೆಂದು ನಮಗೆ ಅನುಭವವಾದೀತು. ಚಿಂತೆಯಲ್ಲಿ ಮುಳುಗಿರುವವನು. ಮಾನವ ಜೀವನದಲ್ಲಿ ಪರಮಾತ್ಮನ ಅವಶ್ಯಕತೆಯನ್ನೆ ನಿರಾಕರಿಸುತ್ತಾನೆ, “ ನನ್ನ ಅವಸ್ಥೆ ಎಂದಿಗೂ ಸ:ಧಾರಿಸಲಾರದು. ಏಕೆಂದಕೆ ನನಗೆ ನೆರವಾ ಗಲು ಪರಮಾತ್ಮನಿಲ್ಲ” ಎಂದು ಅವನು ಫಘೋಷಿ ಸುತ್ತಾನೆನ್ನಬಹುದು. ಪರಮಾತ್ಮನು ಮಾನವ ನನ್ನು ಸೃಷ್ಟಿಸಿದ ನಂತರ ಅವನನ್ನು ಮುತ್ತಲಿ ರುವ ನಾಳಿನ ಚಿಂತೆಗಳನ್ನು ಲಕ್ಷಿಸಿ “ ನಾಳೆಯ ಚಿಂತೆ ಮಾಡಬೇಡ” ಎಂದೇ ಎಚ್ಚರಿಕೆ ಕೊಟ್ಟೆ ದ್ಹಾನೆ. ಇದಕ್ಕಿಂತ ಉತ್ತಮವಾದ ಜೀವನ ದರ್ಶನ ಇರಲಾರದು. ಹ ಚಿಂತಾ ಶತ್ರುವಿಗೆ ತೆರೆದಿಡು ಸುಖಸಮಾಧಾನದಿಂದ ಶಾಂತವಾಗಿರುವ ಅನೇಕ ಸ್ತ್ರೀ ಪುರುಷರನ್ನು ನಾನು ಕಂಡಿದ್ದೇನೆ. ವಾದುದೆಂದು ನಾನು ತಿಳಿದಿದ್ದೇನೆ. ಆದರೆ ಇವರ ಶಾಂತ, ಸಮಾಧಾನದ ವೃತ್ತಿಯು ಅಪಾಯಕರ ಅಸಮಾಧಾನ ಉಂಟಾಗುವಂಥ ಅನೇಕ ಸಂಗತಿಗಳು ಈ ಲೋಕದಲ್ಲಿ ಇನೆ ಎಂದು ನನ್ನ ಪ್ರಾವನಾಣಿಕ ನಂಜಿಕೆ. ಈ ಸಂಗತಿ ಗಳಿಂದ ನನಗೆ ಎಂದಿಗೂ ಸವನಾಧಾನ ಸಿಕ್ಕಿಲ್ಲ. ನನ್ನ ಬಗ್ಗೆಯೆ ನನಗೆ ಸಮಾಧಾನ ವೆನಿಸಿಲ್ಲ. ನನ್ನ ಸ್ವಭಾವದ ಏಳ್ಗೆಯ ಬಗ್ಗೆಯೂ ನನ್ಗಲ್ಲಿ ಅತೃಪ್ತಿಯೆ ಇದೆ. ನನ್ಗ ಸಾಹಿತ್ಯಕ ಶಕ್ತಿಯೂ ನನಗೆ ತೃಪ್ತಿಕರನೆನಿಸಿಲ್ಲ. ಸೂ ಲರೂಪದಿಂದಲೂ ನನಗೆ ಸಮಾಧಾನನವೆನಿಸಿಲ್ಲ. ಸಮಾಧಾನಿಗಳನ್ನು ಕಂಡು ನಾನು ಹೆದರುತ್ತೇನೆ. ಯಾಕೆಂ ದರೆ ಅಸಂತೋಷನೇ ಏಳ್ಗೆಯ ಮೂಲ. ಮತ್ತು ಈ ಸಂತೋಷನಿಲ್ಲದಿದ್ದರೆ ಮನಸ್ಸಿಗೂ ಶಾಂತಿ ಲಭಿಸಲಾರದು. -ಜಾನ್‌ ಪಿ. ಮಾರಕ್ಕಂಡ್‌ "ಜೀವನವೆಂಬುದು ಹೂನಿನ ಹಾಸಿಗೆ' ಎಂದು ಹೇಳುವವರನ್ನು ಗುರುತಿಸು ವುದು ಬಹು ಸುಲಭ. ಅನರು ಸದಾಕಾಲ ತಮ್ಮ ಹೂಗಳಲ್ಲೂ ಮುಳ್ಳುಗಳನ್ನು ಕಂಡು ಮರುಗುತ್ತಿರುತ್ತಾರೆ. ೨. ಇನೋಜನ" ಫೆ. ಚಿರಿಉಯಾ ತತಿಡಿ ಮುಸಲ್ಮಾನ ಅರಸರು ಅನ್ಯಮತೀಯರ ಮೇಲೆ ಲಿನ ಕಾಲದಲ್ಲಿ ಮುಸ್ಲಿಂ ಅರಸರು ಟ್ರ ಅನ್ಯಮತೀಯ ಪ್ರಜೆಗಳ ಮೇಲೆ ಹೊರಿ ಚ ತಲೆತೆರಿಗೆಯು “ ಜಬುಯಾ” ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಈ ತೆರಿಗೆ ಯ ನ್ನುಪ್ಪ ಪ್ರಥಮವಾಗಿ "ಬಳಕೆಯಲ್ಲಿ ತಂದವನು, ಖಲೀಫ್‌ ಉಮರ, ಉಮರನ ನಂತರ ಔರಂಗಜೇಬನ ವರೆಗಿನ ಅರಸರಲ್ಲಿ ಅನೇಕರು ಇದನ್ನು ಪ್ರಜೆಗಳ ಮೇಲೆ ಹೊರಿಸುತ್ತಿದ್ದರು; ಅಕಬರನಂಥ ದೂರದರ್ಶಿಯಾದ ಹಲಕೆಲವರು ಇದನ್ನು ತೆಗೆದು ಹಾಕಿಯೂ ಇದ್ಮೆರು. ಇಂ(8 ಇತಿಹಾಸಕಾರನಾದ ಮಹಮ ದ್‌ ಅಲಿಯು “ಜಿಬಿಯಾ”' ದ ವಿಷಯದಲ್ಲಿ ಸ ಪ್ರಕಾಶವನ್ನು ಬೀರಿದ್ದಾನೆ. ಆತನ ಹೇಳಿಕೆಯ ಪ್ರಕಾರ ಖಲೀಫರ ರಾಜ್ಯ ದಲ್ಲಿ ಪ್ಪ ಶ್ರ ತಿಯೊಬ್ಬ ಮುಸಲ್ಮಾನನೂ ಕಡ್ಡಾ ನ “ಸೈನ್ಯ ಲ್ಲಿ ಸೇರಿ ಯುದ್ಧಡ ಸಮಯದಲ್ಲಿ ಹೋರಾಡಬೆ ಕಿತ್ತು- ಆದರೆ ಮುಸಲ್ಮಾನೇತರರ ಮೇಲೆ ಈ ನಿರ್ಬಂಧವಿರಲಿಲ್ಲ. ಆಡುದರಿಂದ ಅವರು ( ಅಂದರೆ ಮುಸ್ಲಿ ಮರಲ್ಲದವರು) ಸೈನಿಕ ವೃತ್ತಿಯ ಬದಲಾಗಿ ಜಿರಿಯಾ ತೆರಿಗೆಯನ್ನು ॥ ಗ ಶಸಬೇಕಿತ್ತು. ಆದಕೆ ಎಂದು ಖಲೀಫರು ಡೆ ಕ ಗೆದ್ದುಕೊಂಡ ರಾಜ್ಯವನ್ನು ಬಿಟ್ಟು ಹೇರಿದ ಈ ತಲೆತೆರಿಗೆ ಅವರ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು ಮೂಲ: ಎಂ. ಮಾಧವರಾವ್‌ ಅನು : ಮಾಯಾ ಶೆಣೈ ಹೋಗುತ್ತಿದ್ದರೊೋ ಆಗ ಅವರು ತಾವು ವಸೂಲಿ ಮಾಡಿದ ಜಿರುಯಾ ಸಾವನ್ನು ಪೂರ್ತಿಯಾಗಿ ಹಿಂದಕ್ಕೆ ಒಪ್ಪಿ ಸುತ್ತಿದ್ದ ರೆಂದೂ ಮಹಮ್ಮದ್‌ ಅಲಿ ಬಕೆವಿದ್ದಾನೆ. ಇನ್ನು ಮುಂದಕ್ಕೆ ಜಮಾ ಆ ರಾಜ್ಯ ದ ಪ್ರಜೆಗಳನ್ನು ರಕ್ಷಿಸಲು" ಸಾಧ ವಿಲ್ಲ ದುದರಿಂದ ಅನಯ ಜಬಯಾವನ್ನು ಒಂದಕ್ಕೆ ಸಲ್ಲಿಸುತ್ತಿ ದ್ದ ರಂತೆ. ಜಿಯಾ ಮೂರು ಮಟ ಗಳಲ್ಲಿ ಹೊರಿ- ಸಲಡುತ್ತಿತ್ತು. ಮೊದಲನೆಯ ಮಟ್ಟವು ೧೨ ಡರೌಹಾಂ ( ಅಂದರೆ ೩॥| ಕೊಡುಹ) ಗಳ ಬ್ಟದ್ದು, ಅದನ್ನು ಅತಿ ಬಡವರ ಮೇಲೆ ಹೊರಿಸ ಲಾಗುತ್ತಿತ್ತು. ಎರಡನೆಯ ಮಟ್ಟ ೬೨/೩ ರೂಪಾಯಿಗಳಟ್ಬ ದ್ದು ; ಅದನ್ನು ಮ ಧ್ಯ ಮ ವರ್ಗ ದವರು ತೆರಬೇಕಿತ್ತು ಧನಿಕರು ಕನಡರ(ಳು ದುದು ೧೩೧/೩ ರೂಪಾಯಿಗಳಟ್ಬ ತ್ತು. ಹೆಂಗ ಸರು, ೧೪ ವರ್ಷಗಳ ಕೆಳಗಿನ” ಮಕ್ಕಳು ಕೆ ಹಾಗೂ ಗುಲಾಮರು ಈ ತೆರಿಗೆಯಿಂದ ವಿನಾ ಯತಿ ( 0೬೦170(100 ) ಪಡೆಯುತ್ತಿದ್ದರು, ್‌ ಕಸ್ತೂರಿ, ಫೆಬ್ರುವರಿ ೧೯೬೧ ಕುರುಡರು, ಕುಂಟರು ಮತ್ತು ಹುಚ್ಚರು ಧನಿಕ ರಾಗಿದ್ದಲ್ಲಿ ಅವರು ಕೂಡಾ ಈ ತೆರಿಗೆಯನ್ನು ಕೊಡಬೇಕಾಗಿತ್ತು: ಸಂನ್ಯಾಸಿಗಳು ಭಿಶ್ಸುಕರಾಗಿ ದಲ್ಲಿ ಈ ತೆರಿಗೆಯನ್ನು ಕೂಡಲು ಬಾಧ್ಯರಾಗಿರ ಲಿಲ್ಲ ಅದಕೆ ಅವರು ಧನಾಢ್ಯ ತ್‌ ಸದಸ್ಯ ರಾಗಿದ್ದ ೆ ಅವರು ಕೂಡಾ ಕೆನಿಡಬೇಕಿತ್ತು. ಸಿಂಪಿಗರು, ಬಡಗಿಗಳು, ಸಮಗಾರರು ಮುಂತಾದವರು ಬಡವರಿಂದು ಗಣಿಸ ಲೃಡುತ್ತಿ ದರು. ಅವರ ಆಯವು ವ್ಯಯವನ್ನು ಮೀರಿದ್ದಲ್ಲ ಮಾತ್ರ ಅವರು ತೆರಿಗೆಯನ್ನು ಕೊಡಬೇಕೆಂಬ ನಿಯಮವೇನೋ ಇತ್ತು; ಆದರೆ ಔರಂಗಜೇಬನು ಈ ನಿಯಮವನ್ನು ಪಾಲಿಸುತ್ತಿರಲೇ ಇಲ್ಲ. ವಸ್ತ್ರ ವ್ಯಾಪಾರಿಗಳು, ಜಮೀನುದಾರರು, ವ್ಯಾಪಾರಿ ಗಳು ಹಾಗೂ ವೈದ್ಯರು ಧನಿಕ ವರ್ಗದಲ್ಲಿ ಸೇರುತ್ತಿದ್ದರು. ಸಿಂಧದ ಮುಸ್ಲಿಂ ಅರಸರಲ್ಲಿ ಮೊದಲಿನವರು ಬ್ರಾಹ್ಮಣರನ್ನು ಸಂನ್ಯಾಸಿಗಳೆಂದು ಗಣಿಸಿ ಅವ ರಿಂದ ತೆರಿಗೆಯನ್ನು ಅಪೇಕ್ಷಿಸುತ್ತಿರಲಿಲ್ಲ. ಆದರೆ ಫಿರೋಜ್‌ಶಾಹ ತಫಲಕ ಬ್ರಾಹ್ಮಣರಿಗೆ ದೊರ ಕುತ್ತಿದ್ದ ಶ್ರ ರಿಯಾಯತಿಯನ್ನು ರದ್ದುಗೊಳಿಸಿ ದನು. ಈ ಸಂದರ್ಭದಲ್ಲಿ ಮುಸ್ಲಿಂ ಇತಿಹಾಸ ಇರರಿಂದ ನಮಗೆ ತಿಳಿದು ಬರುವ ಒಂದು ಘಟನೆಯನ್ನು ಹೇಳಿದಲ್ಲಿ ಅಪ್ರಸ್ತುತವಾಗಲಾ ರದು. ಆಗ, ಅಂದರೆ ಫಿಕೋಜ” ಶಾಹನ ಆಳಿ ಕೆಯ ಕಾಲದಲ್ಲಿ ಭಕ್ತಿಪಂಥದ ಬ್ರಾಹ್ಮಣ ನೊಬ್ಬನು ಹಿಂದೂ ಧರ್ಮವನ್ನು ಕುರಿತು ಬಲು ರಸವತ್ತಾದ ಭಾಷಣಗಳನು ಮಾಡುತ್ತಿದ್ದ ನಂತೆ. ಆತನ ಖ್ಯಾತಿಯು ಎಷ್ಟು ಮಟ್ಚಿಗೆ ಪಸರಿಸಿತೆಂದರೆ. ಅವನ ಭಾಷಣ ಕೇಳಲು ಹಿಂದೂಗಳು ಮಾತ್ರವಲ್ಲ, ಘೋಷಾ ತ್ಯಜಿಸಿ ಮುಸ್ಲಿ 0 ಸ್ತ್ರೀಯರು ಕೂಡಾ ಬರುತ್ತಿದ್ದ ಕಳ ಇದನ್ನು ಸಹಿಸಲಾಗದ ಫಿಕೋಜ್‌ ಶಾಹನು ಆ ಬ್ರಾಹ್ಮಣನಿಗೆ “ ಇಸ್ಲಾಂ ಮತಾವಲಂಬನೆ ಅಥವಾ ಮರಣ ಕ ಎರಡರಲ್ಲಿ ಒಂದನ್ನು ಆರಿಸಲು ಹೇಳಿದನಂತೆ. ಆ ನಿಷಾ ಷ್ಠಾವಂತ ಬಾ ್ರಹ್ಮಣನು ಮರಣವನ್ನೇ ಸಂತೋಷದಿಂದ ಈನಸರನಾತ: ಫಿರೋಜ್‌ ಶಾಹನು ಆತನನ್ನು ತನ್ನ ಅರಮನೆಯ ಪಾ ್ರಾಂಗಣದಲ್ಲೇ ಜಾ 0೫76) ಸ್ನ ಡಿಸಿದಕೆದೂ, ಜ್ಯಾಲೆ ಹಬ್ಬುತ್ತಿ ರುವಾಗ ಒಂದು ಅಸ್ಪಷ್ಟ ಧ್ವನಿಯ ಹೊರತಾಗಿ ಆತನೆ ಬಾಯಿಯಿಂದ ಮತ್ತಾವ ಶಬ್ದವೂ ಹೊರಡಲಿಲ್ಲವೆಂದೂ ಮುಸ್ಲಿಂ ಇತಿಹಾಸಕಾರ ನೊಬ್ಬನಿಂದ ನಮಗೆ ತಿಳಿದುಬರುತ್ತದೆ. ಆ ಮಹಾತ್ಮನ ಹೆಸರನ್ನು ಬರೆದಿಡಲು ಕೂಡಾ ಹಿಂದೂಗಳು ಮರೆತಿದ್ದಾರೆ ಎಂಬುದು ವಿಷಾ- ದಾಸ್ಟ್ರದವಾಗಿದೆ. ಅದೇ, ಮನ:ಷ್ಕನು ಕ್ರ್ಶೆಸ ಧರ್ಮಕ್ಕಾಗಿ ಬಲಿಯಾಗಿದ್ದಕೆ ಸಂತರಲ್ಲೊ- ಬ್ಬನಾಗಿ ಪರಿಗಣಿಸಲ್ಪಡುತ್ತಿದ್ದನು ! “ ಕಾಫರ”ರನ್ನು ಪರಿವರ್ತಿಸುವ ಕಾರ್ಯ ದಲ್ಲಿ ಬ್ರಾಹ್ಮಣರು ಮಹಾ ಕಂಟಕಗಳೆಂದು ನಂಬಿದ್ದ ಫಿರೋಜ್‌ ಶಾಹನು ಅವರು ಜರು ಯಾದ ಆತಿ ಹೆಚ್ಚಿನ ಮಟ್ಟವನ್ನು ಕೊಡ ಬೇಕೆಂದು ವಿಧಿಸಿದನು. ಮೊದಲು ಬ್ರಾಹ್ಮಣರು ವರ್ಷ ಒಂದಕ್ಕೆ ೪೦ ಟಂಕಾಗಳಷ್ಟು (೧ ಟಂಕಾ ಅಂದಕಿ ೧ ರೂಪಾಯಿಗಿಂತ ಸ್ವಲ್ಪ ಕಡಿಮೆ) ಕೊಡಬೇಕೆಂದಾಯಿತು. ಆದರೆ ರಾಜ್ಯದ ಬ್ರಾಹ್ಮಣರು ಒಂದುಗೂಡಿ ಅರಮ ನೆಯ ದ್ವಾರದ ಬಳಿ “ ಸತ್ಯಾಗ್ರಹ” ಹೂಡಿದ ನಂತರ ಅವರು ಕೊಡಬೇಕಾದ ತೆರಿಗೆಯನ್ನು ೧೦ ಟಿಂಕಾ ಮತ್ತು ೫೦ ಚಿತ್ತಾಲಗಳಿಗೆ ಇಳಿಸ (ಲಾಯಿತು. ೬೪ ಚಿತ್ತಾಲಗಳು ಎ೧ ಟಿಂಕಾ). ಹೀಗೆ ಹಿಂದೂ ದೇಶದಲ್ಲಿ ಫಿಕೋಜ” ಶಾಹ ನಿಂದ ಹೊರಿಸಲ್ಪಟ್ಟಿ ಜರಿಯಾ ತೆರಿಗೆಯು ಅಕಬರನ ಚ ವಕಿಗೂ ಆತಂಕವಿಲ್ಲದೆ ಹೊರಿಸಲ್ಪ ಟ್ವತು, ಹಿಂದೂಗಳ ಪ್ರೀತಿಯನ್ನು ಸಂಪಾದಿಸಿ ಹಿಂದುಸ್ಥಾನದಲ್ಲಿ ಮೊಗಲರ ಸಾಮ್ರಾಜ್ಯವನ್ನು ಬಲಪಡಿಸಬೇಕೆಂಬ ಇಚ್ಛೆ ಯಿಂದ ದೂರದರ್ಶಿಯಾಗಿದ್ದ ಅಕಬರನು ೧೫೬೩ ರಲ್ಲಿ ಹಿಂದೂಗಳ ಮೇಲೆ ಹೊರಿಸಲ್ಪಡು ತ್ತಿದ್ದ ಯಾತ್ರಾ ತೆರಿಗೆಯನ್ನು ರದ್ದುಗೊಳಿಸಿ ದನು. ೧೫೬೪ ರಲ್ಲಿ ಮೊಗಲರ ಖಜಾನೆಗೆ ಅನು ಪಮ ಲಾಭದಾಯ ಕವಾಗಿದ್ದ ಜಿದಿಯಾವನ್ನೇ ತೆಗೆದು ಹಾಕಿ ಹಿಂದೂಗಳ ಹೃದಯದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದನು. ಅಕಬ ರನು ತನ್ನ್ನೀ ಉದಾರತೆಯಿಂದ “ ಮೊಗಲರು ಪರಕೀಯರು” ಎಂಬ ತನ್ನ ಪ್ರಜೆಗಳ ವನದ ಭಾವನೆಯನ್ನು ತೊಡೆದುಹಾಕಿದನು. ಅಕಬರನ ನಂತರ ಔರಂಗಜೇಬನ ವರಿಗಿನ . ಅರಸರು ಅಕಬರನಂಥ ದೂರದರ್ಶಿಗಳೂ ಆಗಿರಲಿಲ್ಲ, ಔರಂಗಜೇಬನಷ್ಟು ಧರ್ಮಾಂಧರೂ ಆಗಿರಲಿಲ್ಲ. ಒಮ್ಮೊಮ್ಮೆ ಅವರು ಹಿಂದೂ ದೇವ ಸ್ಥಾನಗಳನ್ನು ಕೆಡವಿಯೊ ಜನರನ್ನು ಮತಾಂತರ ಗೊಳಿಸಲು ಪ್ರಯತ್ನಿಸಿಯೊ ತಮ್ಮ ಧಾರ್ಮಿಕತೆ ಯನ್ನು ಪ್ರದರ್ಶಿಸುವುದಿತ್ತು; ( ಜಹಾಂಗೀರನು ಕಾಶಿಯಲ್ಲಿದ್ದ ರಾಜಾ ಮಾನಸಿಂಗನ ದೇವ ಸ್ಥಾನವನ್ನು ಹಾಳುಗೆಡವಿದ್ದನು.) ಆದರೂ ಅವರು ಜಿಬಿಯಾವನ್ನು ಹೊರಿಸಲಿಲ್ಲ. ಆದರೆ ಔರಂಗಜೇಬನು. “ ಮತಾಂಧತೆ” ಯನ್ನು “ ಧಾರ್ಮಿಕತೆ” ಯೆಂದು ತಪ್ಪಾಗಿ ತಿಳಿದು ಕೋಡು, ತಾನು ಪಟ್ಟಕ್ಕೆ ಬಂದ ೩೦ ವರ್ಷ ಗಳ ನಂತರ ಜಿಯಬಿಯಾವನ್ನು ಹಿಂದೂಗಳ ಮೇಲೆ ಪುನಃ ಹೊರಿಸಿದನು. ವ್ರ ಕಾರ್ಯವು ಮೊಗಲ ಸಾಮ್ರಾಜ್ಯ ದ ಅವನತಿಯ ಮುಖ್ಯ ಕಾರಣಗಳಲ್ಲಿ ಒದಾಗಿತ್ತೆಂದು ಧಾರಾಳವಾಗಿ .. ಹೇಳಬಹುದು. ಪಾ ರಂಭದಲ್ಲಿ ಜಿಯುಯಾವನ್ನು ಹೊರಿಸ.ವ ಶೆ ಉದೈೇತವ ಏನಿದ್ದರೂ ತ್‌ ಮುಸ್ಲಿಂ ರಸರು ಅದನ್ನು ಮತಾಂತರದ “ ಬ್ರಹ್ಮಾಸ್ತ ತ ವಾಗಿ ಉಪಯೋಗಿಸುತ್ತಿ ದ್ರ ಒರೆಂಬುದನ್ನು ನಾವು ಮರೆಯಲಾಗದು. ಜಬ ಚನ ಈ ತೆರಿಗೆಯನ್ನು ಹೊರಿಸುವುದು ಮಾತ ತ್ರವಲ್ಲದೆ ಮತಾಂತರಕ್ಕಾಗಿ ಇನ್ನೂ ಅನೇಕ ಸಾಧನಗ ಡೆ ಜ.6 ಆಗ ತರೆ 3% “ಜ್‌ ಜಿದಿಯಾತೆರಿಗೆ ೯೫ ಳನ್ನು ಬಳಸುತ್ತಿದ್ದನು. ಉದಾಹರಣೆಗಾಗಿ, ಮತಾಂತರಗೊಂಡವರಿಗೆ ಅರಸನಿಂದ ಒಂದು ತಿಂಗಳ ಖರ್ಚಿಗೆ ಬೇಕಾಗುವಷ್ಟು ಹಣವು ಧರ್ಮಾರ್ಥವಾಗಿ ದೊರಕುತ್ತಿತ್ತು. ಸರಕಾರಿ ಉದ್ಯೋಗಗಳು, ಸೈನೃದಲ್ಲಿ ಕೆಲಸಗಳು ಅವ ರಿಗೆ ಕಷ್ಟವಿಲ್ಲದೆ ದೊರಕುತ್ತಿದ್ದವು. ಹೀಗೆ ತ್ರಿಕರಣಪೂರ್ವಕವಾಗಿ ಔರಂಗಜೇ- ಬನು ಮತಾಂತರದ ಕಾರ್ಯದಲ್ಲಿ ತೊಡಗುವು ದಕ್ಕೆ ಧರ್ಮಾಂಧತೆ ಮಾತ್ರವಲ್ಪದೆ ರಾಜಕೀಯ ಕಾರಣಗಳೂ ಇಲ್ಲದಿರಲಿಲ್ಲ. ಆತನು ಸಿಂಹಾಸನ ವನ್ನ (ರುವ ಕಾಲದಲ್ಲಿ ಕೆ ತೆ ಸ್ಮಧರ್ಮವು ಬಲಶಾಲಿ ಯಾಗುತ್ತಾ ಬಂದಿದ್ದು ಇಸ್ಲಾಮನ್ನು : ಸೋಲಿ ಸುವ ಪ್ರಯತ್ನ ದಲ್ಲಿ ತೊಡಗಿತ್ತು. ಇಸ್ಲಾಂ ಧರ್ಮದ ಮುನ್ನ ಗ ನ್ನು ಟರ್ಕಿಯಲ್ಲಿಕ್ಕೈ ಸ್ಪರು ತಡೆಹಿಡಿದಿದ್ದ ರ ರಶ್ಯಾ ದ ರಸಾರರು ಮು ೦ ಟಾರ್ಟರರನ್ನು ಒಂದೂಡುವುದರಲ್ಲಿ ಸಫಲರಾ ಗಿದ್ದ ರು. ಇಸ್ಲಾಂ ಧರ್ಮವು ಆಗ್ನೆ ಫ್ಯೂ ಟಿಬೆಟ್‌ ಹಾಗೂ ನೈಯತ್ಕ ಚೀನಾದಲ್ಲಿ ಮಾತ್ರ ಪ್ರಬಲ ವಾಗಿತ್ತು. ಸ್ಥಿ ತಿ ಹೀಗಿರುವಾಗ, ತನ್ನ “ಪ್ರಯತ್ನ ದಿಂದ ಒಂದುಸ್ಥಾ ನ ಮುಸಲ್ಮಾನ ರಾಜ್ಯವಾದಲ್ಲಿ ಮೃ ತಪ್ರಾ ಯವಾಗಿದ್ದ ಇಸ್ಲಾ ಮಿನಲ್ಲಿ ಜೀವಕಳೆ ಸಾ; ಎಂದು ಔರಂಗಜೇಬನು ಎಣಿಸು ತ್ತಿದ್ದನು. ತನ್ನೀ ಕನಸು ನನಸಾದಲ್ಲಿ ಅಲ್ಲಾ ೦- ಗ ಇಗ ಮೊರೊಕ್ಕೊ (ದಿಂದ ಶಾಂತ ಸಾಗರದ ಚೀನಾದ ವರಿಗೆ ಇಸ್ಲಾ ಂ ಸಾಮ್ರಾ ಜ್ಯ ವಿಸ್ತರಿಸಬಹುದು ಎಂಬುದು ಆತನ ಅಭಿಪ್ರಾ ಭ್‌ ವಾಗಿತ್ತು. ಈ ಅಭಿಪಾ ್ರಾಯದಿಂದಲ್ಲ ಆತನು ತಾನು ಪಟ್ಟವನ್ನೇರಿದ ೨ ದಶಮಾನಗಳ ನಂತರ- ತನ ಸ್ದಾ ಡು ಭದ್ರ ವಾಗಿದೆಯೆಂದು ತಿಳಿದ ನಂತರ. ಜಿಬುಯಾವನ್ನು ಪುನರುಜ (ವಿಸಿದನು. ಇದರಿಂದ ದಿಲ್ಲಿಯ ! ನಿವಾಸಿಗಳು ಕೊಚ್ಚಿ ಗೆದ್ದ ರು. ಅವರು ಒಗ್ಗಟ್ಟಾಗಿ ಔರಂಗಜೇಬನು ಅರವನೆ ಯಿಂದ ಮಸೀದೆಗೆ ಹೋಗುತ್ತಿರುವಾಗ ದಾರಿ ೯೬ | ಕಸ್ತೂರಿ, ಯಲ್ಲಿ ಕಿಕ್ಕಿ ರಿದು ನೆಕೆದು ಜಿರಿಯಾದ ವಿರುದ್ಧ ಘೋಷಣೆಗಳನ್ನು ಮಾಡಿದರು. ಕುಪಿತನಾದ ಔರಂಗಜೇಬನು ತನ್ನ ದಾರಿಗೆ ಅಡ್ಡಲಾಗಿ ಬಂದ ವರನ್ನು ಆನೆಯಿಂದ ತುಳಿಸಬೇಕೆಂದು ತನ್ನ ಮಾಹುತನಿಗೆ ಆಜಾ ತವಿಸಿದನಂತೆ | ಔರಂಗಜೇಬನು 'ತನ್ನ ರಾಜ್ಯ ದಲ್ಲಿ ಅತಿ ಬಡವ ರನ್ನು ಕೂಡಾ ಈ ತೆರಿಗೆಯಿಂದ ಮುಕ್ತ ಗೊಳಿಸ ಲಿಲ್ಲ. ಮಾತ್ರವಲ್ಲದೆ ಭು; ಕ ತೆರಿಗೆಯನ್ನು ಒಂದೇ ಗಂಜಿನಲ್ಲಿ ಸ ಸ್ವ ತಃ ಹೋಗಿ ಒಪ್ಪಿ ಬೇಕೆಂದೂ ಆಜ್ಞಾ ಏಿಸಿದನು ತನ್ನ ರಾಜ್ಯ ಲ್ಲಿ. ಮಾತ್ರವಲ್ಲ, ಗೆದ್ದು “ಕೊಂಡಪ ಪ ಪ್ರದೇಶಗಳಲ್ಲಿ ಕೂಡಾ ಆತನ “ತಡ ಮಾಡದೆ ಆತನು ಜಿಬುಯಾವನ್ನು ಜಾರಿಗೆ ತರುತ್ತಿದ್ದನು. ನಷಜನಗೆ' ತ ತೆರಿಗೆಯನ್ನು ತೆರಲು ಬಲು ಕಷ್ಟವಾಗುತ್ತಿತ್ತು ಎಂಬುದನ್ನು ಇಲ್ಲಿ ಬೇಕೆ ಹೇಳಬೇಕಾಗಿಲ್ಲ. ಪ್ರಸಿದ್ಧ ಇತಿಹಾಸಜ್ಞ ರಾದ ಪಾತ ಸರಕಾರರು “ತಮ್ಮ ಪುಸ್ತ "ತದಲ್ಲಿ " ಫೆಲಸಗಾರರು ಒಪ್ಪಿ ಸುತ್ತಿದ್ದ ಜಿಹುಯಾದ ಮೊತ್ತವು ಆಗಿನ ಜಾ ಧಾರಣೆಯ ಪ ಪ್ರಕಾರ ಒಬ್ಬ ಮನುಷ್ಯ ನಿಗೆ ಒಂದು ವರ್ಷಕ್ಕೆ ಸ ವಷ್ಟು "ಆಟಾ' (ಗೋದಿಓಟ್ಟು) ವನ್ನು ಸ್ಸ್‌ ಕೊಳ್ಳೆಲು ಸಾಲುವಜ್ಬತ್ತು” ಎಂದಿದ್ದಾರೆ. ಆಗಿನ ಕಾಲದಲ್ಲಿ ಸಾಮಾನ್ಯ ಕೊಲಿಕಾರನಿಗೆ ದಿನ- ವೊಂದಕ್ಕೆ ೨ ದಾಮಗಳು ಮಾತ್ರ ದೊರಕುತ್ತಿ ದ್ವವು-- ಅಂದರೆ ತಿಂಗಳಲ್ಲಿ 30 ದಿನಗಳಿಡೀ ಬೆವರಿಳಿಸಿ ಕೆಲಸ ಮಾಡಿದಲ್ಲಿ ಆತನಿಗೆ ದೊರಕು ತಿದ್ದವು ಕೇವಲ ೧॥ ರೂಪಾಯಿಗಳು ! ಸ ಈ ಕಾರಣದಿಂದಲೇ ಪಂಜಾಬ, ಬಿಹಾರ ಮತ್ತು ಬಂಗಾಲಗಳಲ್ಲಿ ಅನೇಕ: ಬಡ ಜನರು ಇಸ್ಲಾ ಮನ್ನು ಸ್ವೀಕರಿಸಿದರು. ಬಿಹಾರ ದಲ್ಲಿ "ಮತಾಂತರ ನಷ್ಟು. ಹೆಚ್ಚಿನವರು ನೇಕಾರರಾಗಿದ್ದೆ ರು, ಫ್ರಾನ್ಸಿಸ್‌ ಬುಚಾನನರ ಲೆಕ್ಕ ದಪ ಕ್ರಕಾರೆ ಹ ಕಾಲದ ಬಿಹಾರಿ ನೇಕಾರನೊಬ್ಬನ ಸರಾಸರಿ ವಾರ್ಷಿಕ ಉತ್ಪ 'ಮಾಡಲು ಫೆಬ್ರುವರಿ ೧೯೬೧ ತ್ತಿಯು ಕೇವಲ ೨೮/ ರೂಪಾಯಿಗಳಷ್ಟ ತ್ತು ತವರ ಶ್ರ ಅಲ್ಪ ಆದಾಯದ ಬಹ ಂಶವನ್ನು ಅವರು ತಾ ಜಿಬಯಾ ಕಬಳಿಸಿ ಜಜ ತ್ತಿತ್ತು. ಮಾತ್ರವಲ್ಲದೆ ಹಿಂದೂ ಸಮಾಜದಲ್ಲಿ ಈ ನೇಕಾರರು ಅಸ್ಪಶ್ಯ ಕೆಂದು ಗಣಿಸ ಲ್ಪ ಡುತ್ತಿ ದ್ವರು. ಹೀಗಿರುವಾಗ ಅಸ್ಪೃಶ್ಶರಾಗಿ, ಅತ್ಯ ಂತ ಬಡವರಾಗಿ ಹಿಂದೂ ಭಜ ಬಲ ದಕ್ಕಿ ತ ಇಸ್ಲಾಮಿಗೆ ಸೇರಿ, ಎಲ್ಲರಂತೆ ತಾವಾಗಿ ತೆರಿಗೆಯಿಂದ ಮುಕ್ತರಾಗಿ, ಒಂದು ತಿಂಗಳ ಅಶನವನ್ನು ಧರ್ಮಾರ್ಥವಾಗಿ ಪಡೆಯುವುದೇ ಲೇಸೆಂದು ಇವರು ತಿಳಿದಲ್ಲಿ ತಪ್ಪೇನಿದೆ? ಇದೇ ರೀತಿ ಪಂಜಾಬಿನಲ್ಲಿ ಚಮ್ಮಾರರು ಅಧಿಕ ಸಂಖ್ಯೆ ಯಲ್ಲಿ ಇಸ್ಲಾಮನ್ನಬ್ಪಿದರು. [ ೧೯೪೭ ರಲ್ಲಿ ಭಾರತದ ವಿಭಜನೆಯಾದಾಗ, ಪಾಕಿಸ್ತಾನಿ ಪಂಜಾಬಿನ ಚಮ್ಮಾರರು ಪಾಕಿಸ್ತಾನದಲ್ಲೇ ಉಳಿದರು; ಆದರೆ ಭಾರತಕ್ಕೆ ಸೇರಿದ ಪಂಜಾ ಬಿನ ಚಮ್ಮಾರರು ಪಾಕಿಸ್ತಾನಕ್ಕೆ ತೆರಳಿದರು- ಹೀಗಾಗಿ ವಿಭಜನೆಯ ನಂತರ ಪಂಜಾಬಿನಲ್ಲಿ ಚಮ್ಮಾರರ ಅಭಾವವು ಬಹಳವಾಗಿ ತೋರಿ ಬರಲು, ಸರಕಾರವು ಚಮ್ಮಾರರನ್ನು ತರಬೇತು ಶಾಲೆಗಳನ್ನು (1700800881 $00019) ತೆಕೆಯಬೇ ಕಾಯಿತು!] ಆದಕೆ ಭಾರತವನ್ನು ಮುಸಲ್ಮಾನ್‌ ರಾಜ್ಯ ವನ್ನಾಗಿ ಪರಿವರ್ತಿಸುವ ಔರಂಗಜೇಬನ ಕನಸು ಕನಸಾಗಿಯೇ ಉಳಿಯಿತು. ಪಂಜಾಬ ಮತ್ತು ಬಂಗಾಲಗಳಲ್ಲಿ ಮಾತ್ರ ಆತನ` ಮತಾಂತರದ ಧೋರಣೆ ಸಳಿವಾಯಹಿ ಆದಕೆ ಉಳಿದ ಪ್ರಾಂತ್ಯ ಗಳ ಜನರು ಅಧಿಕ ಸಂಖ್ಯೆಯಲ್ಲಿ ಮುಸಲ್ಮಾನರಾಗಲಿಲ್ಲ. ಭಕ್ತಿಪಂಥದ ಸ ಗಳು, ಮುಖ್ಯವಾಗಿ ಸಂತ `ತುಲಸೀದಾಸರು, ಔರಂಗಜೇಬನ ಮಹತ್ವಾಕಾಂಕ್ಷೆಯ ಪಥದಲ್ಲಿ ದೊಡ್ಡ ಕಂಟಕಗಳಾಗಿದ್ದರು. ಮೊಗಲರ ನಂತರ ಭಾರತವರ್ಷವು ಮರಾಟರ ಹಾಗೂ ಸೀಖರೆ ಪ್ರಭಾವಕ್ಕೊಳಗಾಯಿತು. 3 ಕಳವ ಸಾ 9 40. ಇ ಬಾಳಾ ದಿನದ ಪ್ರತಿಯೊಂದು ತಾಸು ಅಪ್ಪಟ ಕಾಂತಿಯುತವಾದದ್ದು ಇದರ ಗುಟ್ಟು ಆರೋಗ್ಯಕರವೂ ಉತ್ಸಹದಾಯಕವೂ ಆದ ಮೈಸೂರ ಸ್ಯಾಂಡಲ್ಲಿನಿಂದ ತೊಳೆಯುವಾಗ ಇರು ತ್ತದೆ. ಮೈಸೂರ ಸಾ.೦ಡಲ್‌* ಸಾಬೂ ನಿನ ಸಾರವಂತ ಮೃದುವಾದಪರಿಮಳ ಯುಕ್ತ ನೊರೆಯು ಅದರ ಅಸಮಾನ ವಾದ, ಸಂಪೂರ್ಲವಾಗಿ ಶುದ್ಧ ಮಾಡುವ ಗುಣದಲ್ಲಿರುತ್ತದೆ. ಮತ್ತು ಅದುನೇ, ಇಡೀ ದಿವಸ ನಿಮ್ಮನ್ನು ಸದಾಕಾಲ ಗಂಧದ ಪರಿಮಳದಿಂದ ಶುದ ವಾಗಿ ಡುತ್ತದೆ. [ ಗವರ್ನಮೆಂಟಿ ಸೋಪ ಫಾ ಬೆಂಗಳೂರು £ 5.13 ಮರಾಠಿ ಕಥೆ )ಶ್ತಾ ರಣಜಿತ ದೇಸಾಯಿ 4 ಕಿರ್ಲೋಸ್ಕರ * ದಿಂದ, ಛೊ. ಟಿ. ಆಂಡ್‌ ಬ್ರದರ್ಸ್‌ ಕಂಪನಿಯಲ್ಲಿ ನಾನು ನೌಕರ. ವರ್ಷಕ್ಕೆ ಒಂದೆರಡು ಸಲವಾ- ದರೂ ನಾನು: ಮುಂಬಯಿಯಿಂದೆ ಕಂಪೆನಿಯ ಕಲಕತ್ತಾ ಶಾಖೆಗೆ ಹೋಗಿಬರುತ್ತೇನೆ. ಕಲಕ- ತ್ತೆಗೆ ಹೋದಾಗ ನಮಗೆ ತೊಂದರೆಯಾಗಬಾರ ದೆಂದು ಸಿಯಾಜಾಜಾರದ ಹತ್ತಿರ ಒಂದು ಚಾಳಿ ನಲ್ಲಿ ಒಂದು ಬ್ಲಾಕನ್ನು ನಮ್ಮ ಕಂಪೆನಿ ಕಾಯಂ ಬಾಡಿಗೆಗೆ ಹಿಡಿದಿದೆ. ನಮ್ಮ ಚಾಳಿನ ಎದುರಿಗೆ ಅದೇ ಮಾಲಿಕನಿಗೆ ಸೇರಿದ ಇನ್ನೊಂದು ಮೂರಂ ತಸ್ಮಿನ ಚಾಳು ಇದೆ. ನಡುವೆ ಒಂದು ದೊಡ್ಡ ಅಂಗಳ, ಅಲ್ಲಿಯೇ ನಳ. ನಾನು ಅಲ್ಲಿ ಹೋದಾಗ ನಾಲ್ಕಾರು ದಿನಗಳ ಮಟ್ಟಿಗೆ ಇರುವುದರಿಂದಲೂ ನನ್ನ ಕೇಲಸ ಮುಗಿ ಸಿಕೊಂಡು ರಾತ್ರಿ ವಾಸಸ್ಥಾನವಾದ ಈ ಚಾಳಿಗೆ ತಿರುಗಿಬರುವುದರಿಂದಲೂ ಅಲ್ಲಿ ನನ್ನ ಪರಿಚಯ ದವರಾರೂ ಇಲ್ಲ. ಕಸಗೂಡಿಸಲಿಕ್ಕೆ ಬರುತ್ತಿದ್ದ ರಾಮಶರಣನೊಬ್ಬನೆೇ( ಪಠಿಚಯದವನು. ಅವನೇ ನನ್ನ ಯೋಗಕ್ಷೇಮ ವಿಚಾರಿಸುತ್ತಿದ್ದ. ಗ್ಯಾಲರಿ ರಿಕ್ತಾ ಯಲ್ಲಿ ಆರಾಮ ಖುರ್ಚಿ ಇಟ್ಟುಕೊಂಡು ನಾನು ಸಾಯಂಕಾಲ ಒರಗುತ್ತಿದ್ದೆ. ಆಗ ರಾಮಶರಣ ನೊಂದಿಗೆ ಹರಟಿ ನಡೆಯುತ್ತಿತ್ತು. ನಮ್ಮ ಎದುರಿನ ಚಾಳಿನ ಮೇಲಿನ ಅಂತಸ್ಮಿನ ಗ್ಯಾಲರಿಯಲ್ಲಿ ಗುಲಾಬಿ ಗಿಡಗಳಿದ್ದವು. ಅವಕ್ಕೆ ನೀರು ಹಾಕುವವರನ್ನು ನಾನಿನ್ನೂ ನೋಡಿರ ಲಿಲ್ಲ. ಆ ಬ್ಲಾಕಿನಿಂದ ಯಾರೊ ಸಿತಾರು ಬಾರಿ ಸುವುದು ಕೇಳಬರುತ್ತಿತ್ತು. ಕೆಳಗಿನ ಅಂತಸ್ತಿನ ಬಾಗಿಲು ಯಾವಾಗಲೂ ಮುಚ್ಚಿದ್ದು ಸಂಜೆ ಜನರ ಓಡಾಟ ಕಡಿಮೆಯಾದ ಮೇಲೆ ಒಬ್ಬ ಮಹಿಳೆ. ಆ ಬಾಗಿಲನು ತೆಕೆಯುತ್ತಿದ್ದಳು ಮತ್ತು ನಳದ ವರೆಗೆ ಬಂದು ನೀರು ಒಯ್ಯುತ್ತಿ ದಳು. ಅವಳು ರೂಪವತಿ, ಹೂವಿನ ಗಿಡಗಳೂ ತಂತಿಯ ನಾದವೂ ರೂಪವತಿಯ ಅಸ್ಟು ಟ ದರೃ ನವೂ ನನ್ನಲ್ಲಿ ಒಂದು ಬಗೆಯ ಕುತೂಹ ಹುಟ್ಟಿ ಸಿದ್ಧವು. ಎರಡು ವರ್ಷದ ಹಿಂದಿನ ಮಾತು. ಶನಿವಾ ರದ ಕೆಲಸ ಮುಗಿಸಿ ಸೋಮವಾರದ ವರೆಗೆ ನನ್ನ ನಿವಾಸವಾದ ಬ್ಲಾಕಿನಲ್ಲೇ ಇರುವವನಿದ್ದೆ. ದಿನದ ಕೆಲಸಗಳನ್ನೆ ಲ್ಸ ಮುಗಿಸಿ ನಾನ: ಬ್ಲಾ ಗೆ ಮರಳಿದೆ. ನಳದ ಹತ್ತಿ ರಆರೂಪವತಿ ಇದ್ದ ಳು ಇತರ ಹೆಂಗಸರು ತಮ್ಮ ಕೊಡಗಳನ್ನು ತುಂಜಿ ಕೊಳ್ಳುವ ವಕಿಗೆ ಆಕೆ ತೆಡದಿದ್ದಳು. | ಅವ ಳನ್ನು ಹೆಚ್ಚು ಸಮೀಪದಲ್ಲಿ ನೋಡಲು ಸಾಧ್ಯ ವಾಯಿತು. ನಾನು ಸ್ಮಂಭಿತನಾದೆ. ಆ ರೂಪ- ರಾಶಿಯನ್ನೆ ನೆನೆಯುತ್ತ ನನ್ನ ಬ್ಲಾಕಿಗೆ ಹೋದೆ. ಅಷ್ಟರಲ್ಲಿ ರಾಮಶರಣ ಬಂದಿದ್ದ. ಈವರೆಗೆಂದೂ ಈ ವಿಷಯದಲ್ಲಿ ನಾನು ರಾಮ ಶರಣನನ್ನು ಕೇಳಿರಲಿಲ್ಲವಾದರೂ ಈ ಸಲಕೇಳ ದಿರಲಿತ್ಕ್ಯಾಗಲಿಲ್ಲ. " ರಾಮಶರಣ | ? “ಜೀ!” “ ಆಕೆ ಯಾರು?” "ಯಾವಳು? ” ೯ ನಾನು ತೋರಿಸಿದೆ. " ಅವರು ಈ ಚಾಳಿನ ಡೂ ಕ " ಒಡತಿ?” " ಹುಂ,” " ಆದಕೆ. ಆ ಬಾಗಿಲು ಯಾವಾಗಲೂ ಮುಚ್ಚಿ ರುವುದೇಕೆ ಕ್ಷೆ " ಮುಚ್ಚಿರುವುದು 1” “ಅವಳ ಹಣೆಯಲ್ಲಿ ಕುಂಕುಮವೂ ಇದೆ |” "ಹಾದು, ಬಾಬೂಜೀ.” “ಆದರೆ ಅವಳ ಬ್ಲಾಕಿನಲ್ಲಿ ಯಾರೂ ಇದ್ದಂತೆ ಕಾಣುವುದಿಲ್ಲ!” "ಹಾದು, ಬಾಬೂಜೀ.” “ಏನೋ ! ಎಲ್ಲಕ್ಕೂ ಹೌದು ಬಾಬೂಜೀ. ಹಾಗಾದರೆ ಅವಳ ಗಂಡ ಲಲ್ಲಿ ಇರುತ್ತಾರೆ?” “ ಮೇಲಿನ ಅಂತಸ್ತಿನಲ್ಲಿ.” ಅತ್ತ ದೃಷ್ಟಿ ಹೊರಳಿಸಿದೆ. ಅಲ್ಲಿ ಹದಿನಾರು ವರ್ಷದ ಕಪ್ಪೆ ವರ್ಣದ ತರುಣಿಯೊಬ್ಬಳು ಗಿಡ ಗಳಿಗೆ ನೀರೆರೆಯುತ್ತಿದ್ದುದು ಕಾಣಿಸಿತು. " ಅವಳಾರು? ” “ನನಗೆ ಗೊತ್ತಿಲ್ಲ!” "ಒಡತಿ ಕೆಳಗೇಕೆ ಇರುತ್ತಾಳೆ?” ಇಷ್ಟಕ್ಕೆ ನಾನು ಮುಗಿಸಲಾಕೆನೆನಿಸಿತೇನೊ ರಾಮಶರಣನಿಗೆ, ಆತ “ ಒಳಗೆ ಬನ್ನಿ ಸ್ವಾಮಿ, ಹೇಳುತ್ತೇನೆ ಔ ಎಂದ. ಒಳಗೆ ಹೋದ ಮೇಲೆ ರಾಮಶರಣ ಪ್ರಾರಂಭಿಸಿದ, “ಇಲ್ಲಿ ನಾನು ಚಾಕರಿ ಮಾಡಲಿಕ್ಕೆ ಪ್ರಾರಂ- ಭಿಸಿ ಈಗ ಎಂಟು ವರ್ಷಗಳಾದುವು. ನಾನು ಬಂದಾಗ ಒಡೆಯ- ಒಡತಿ ಇಬ್ಬರೂ ಮೇಲಿನ ಬ್ಲಾ ಕಿನಲ್ಲೇ ಇರುತ್ತಿದ್ದರು. ನಾವೆಲ್ಲ ಒಡೆಯ ರಿಗೆ ಬಡೇದಾದಾ' ಎನ್ನು ತ್ತೆ. ಅವರ ಹೆಸರು ಪರೇಶ ಬಾಬು. ಮಾಯಿಜಿ ( ಯಜಮಾನಿ) ಹೆಸರು ಲಕ್ಷ್ಮಿ” “ನಿನ್ನ ಒಡೆಯರ ವಯಸ್ಸೆಷ್ಟು? ೧೦೦ " ಸುಮಾರು ನಲುವತ ರಷ್ಟ ರಬೇಕು. ಬಹಳ ಒಳ್ಳೆಯವರು. ಅವರು ಸ್ವಂತದ ಸಲುವಾಗಿ ಏನನ್ನೂ ಮಾಡಿಕೊಂಡಿಲ್ಲ. ಡೆ ಹೂವಿನ ಗಿಡ ಗಳು. ಮತ್ತು ಬಾರಿಸುವ ಸಿತಾರು ಬಿಟ್ಟಕಿ ಬೇರಾವುದೂ ಅವರ ಮನಸ್ಸನ್ನು ಅಷ್ಟು ಸೆಳೆದು ಕೊಂಡಂತೆ ಕಾಣುವುದಿಲ್ಲ. ಮೊದಮೊದಲು ಅವರೂ ಸಾಕಷ್ಟು ತಿರುಗಾಡುತ್ತಿದ್ದರು. ಜನ ಕೊಂದಿಗೆ ಮಾತಾಡುತ್ತಿದ್ದರು. ಆದಕೆ ಇತ್ತ ಚೆಗೆ ಮೌನವಾಗಿದ್ದಾರೆ. ಹೊರಗೆ ಎಲ್ಲಿಯೂ ಹೋಗುವುದಿಲ್ಲ. : ಆಗಾಗ ಕೋರ್ಟಿಗಷ್ಟು ಹೋಗುತ್ತಾರೆ ” "ರಕೋರ್ಟಿಗೆ?” " ಮಾಯೀಜಿ( ಅವರ ಮೇಲೆ ಫಿರ್ಯಾದು ಮಾಡಿದ್ದಾರೆ. ” "ಯಾಕೆ? ” “ ಅವೆಲ್ಲ ನಮ್ಮಂಥವರ ಹತ್ತಿರ ಯಾರು ಹೇಳುತ್ತಾರೆ ಬಾಬೂಜೀ? ಆದರೆ ಆಗಾಗ ಕೆಲಸ ದಲ್ಲಿದ್ಮಾಗ ಕಿವಿಗೆ ಬಿದ್ದದ್ದು ಕಣ್ಣಿಗೆ ಕಂಡದ್ದು ಎಷ್ಟೋ ಅಷ್ಟು. ಬಡೇ ದಾದಾ ಒಮ್ಮೆ ಪರ ಊರಿಗೆ ಹೋದರು. ಎಂಟು ಹತ್ತು ದಿವಸ ಬಿಟ್ಟು ಮರಳಿ ಬಂದರು. ಬರುವಾಗ ಅವ- ಕೊಂದಿಗೆ ರಾಧಾರಾಣಿ ಇದ್ದಳು.” " ರಾಧಾರಾಣಿ ಯಾರು?” "ಅವಳೇ, ಗುಲಾಬೀ ಗಿಡಗಳಿಗೆ ನೀರೆರೆಯುವ ಹುಡುಗಿ. ರಾಧಾರಾಣಿ ಬಂದ ಮೇಲೆ ಬಡೇ ದಾದಾ ಹೆಚ್ಚಾಗಿ ಮಾತಾಡುವುದನ್ನು ನಾನಂತೂ ಕಂಡಿಲ್ಲ. ಮಾಯೀಜಿಯೇ ಜೊ(ರು ಜೋರಾಗಿ ಮಾತಾಡುತ್ತಿದ್ದರು. ಆದರೂ ಬಡೇ ದಾದಾ ಒಂದು ತುಟಿ ಎರಡು ಮಾಡುತ್ತಿರಲಿಲ್ಲ, ಒಮ್ಮೆ ಏನೊ ಕಾರಣದಿಂದ ಹೀಗೇ ಅವರ ನಡುವೆ ಜಗಳವಾಯಿತು. ಆಗ ಬಡೇ((ದಾದಾ "ಲಕ್ಷಿ, ರಾಧಾರಾಜಿಯ ಮಾತೆತ್ತ ಬೇಡ. ನೀನು ಅವಳಿಗೆ ಏನೂ ಅನ್ನ ಕೂಡದು. ಆ ಒಂದು ವಿಷಯ ಬಿಟ್ಟು ಬೇರೆ ಏನು ಬೇಕಾದರೂ ಕಸ್ತೂರಿ, ಫೆಬ್ರುವರಿ ೧೯೬೧ ಕೇಳು. ನಾನು ನಡೆಸಿಕೊಡುವೆ, ' ಎಂದರು. “ಮಾಯೀಜಿಗೂ ಸಿಟ್ಟು ತಡೆಯಲಿಲ್ಲ, ಇಲ್ಲಿ ಇನ್ನು ತಾನಿರುವುದಿಲ್ಲ ಎಂದರು, "ನಿನ್ನ ಇಚ್ಛೆ ಇದ್ದ ಟಿ ಮಾಡು' ಎಂದರು ಬಡೇದಾದಾ. ” "ಮುಂದೆ? " ಆ ಮೇಲೆ ಮಾಯೀಜಿ ತೆಳಗೆ ಇರತೊಡ ಗಿದರು” " ಮುಂದೆ? ? " ಮುಂದೊಂದು ದಿನ ಮಾಯೀಜಿಯ ತವ ರಿನವರು ಬಂದರು. ಅವರು ಎಷ್ಟು ಹೇಳಿದರೂ ಮಾಯೀಜಿೀ ಮೇಲೆ ಹೋಗಿ ಇರಲಿಕ್ಕೆ ಒಪ್ಪ ಲಿಲ್ಲ. ಮತ್ತು ವರ್ಷಾಶನಕ್ಕಾಗಿ ಬಡೇ ದಾದಾ ಅವರ ಭು ಕೋರ್ಟಿನಲ್ಲಿ ಫಿರ್ಯಾದು ಹೂಡಿ ದರು. ' " ಮಾಯೀಜೀ ಕೇಳದಿದ್ದರೆ ಆ ಜನರು ಬಡೇದಾದಾರನ್ನು ಸೇಳಬೇಕಿತ್ತು!” " ಹೇಳಿದರು. ಅದಕ್ಕೆ ಬಡೇದಾದಾ, "ನಾನು ಅವಳನ್ನು ಬಿಟ್ಟಿಲ್ಲ. ಮನೆ ಅವಳದೇ ಇದೆ. ಯಾವಾಗ ಬೇಕಾದರೂ ಬರಲಿ !' ಎಂದರು.” " ಹಾಗಾದಕಿ ಈಗ ಮಾಯೀಜಿಯ ಖರ್ಚು ಯಾರು ನೋಡಿಕೊಳ್ಳುತ್ತಾರೆ ತೆ " ಬಡೇದಾದಾ. ” ನನಗೆ ಆಶ್ಚ ರ್ಯವೆನಿಸಿತು. " ಮಾಯೀಜೀ ಫಿರ್ಯಾದು ಮಾಡಿದಾಗ ಬಡೇದಾದಾ ಸ ತಃ ಕೆಳಗೆ ಹೋಗಿ ತನ್ನ ಇಸ್ಟ ಟಿನ ಅರ್ಧ “ರಕಮನ್ನು --- ಹನ್ನೆ ಕೆಡುವಕೆ ಸಾವಿರ ರೂಪಾಯಿಯ ಚಿಕ್ಕನ್ನು-- ಕೊಟ್ಟು ಕೋರ್ಟಿನ ಖರ್ಚಿಗೆ, ನಿನ್ನ ಖರ್ಚಿಗೆ ಇವು ಇರಲಿ ಎಂದು ಹೇಳಿದರು.” 4 ಆ ದುಡ್ಡ ನ್ನು ಮು ಮುಟ್ಟಿದರೆ? ' ಕ ತಕ್ಕೊ | 1 “ ಇನ್ನು ಚಕ ಹೇಗೆ?” (ಮು ಯೇನು] ಕೋರ್ಟು ಹೇಗೆ ಹೇಳು ತ್ತದೊ ಹಾಗೆ ಆಗಬೇಕು ಅಷ್ಟೆ ! ? ಆ ದಿನ ನಮ್ಮ ಸಂಭಾಷಣೆ ಅಲ್ಲಿಗೇ ನಿಂತಿತು. ಮರುದಿನ ಕಲಕತ್ತಾ ಬಿಟ್ಟೆ. ಆ ಮೇಲೆ ಮತ್ತೆ ಅಲ್ಲಿ ಹೋದದ್ದು ಆರು ತಿಂಗಳ ತರು ವಾಯ... ಯಥಾಪ್ರ ಕಾರ ನನ್ನ ದೃಷ್ಟಿ ಆ ಬ್ಲಾಕಿನ ಕಡೆಗೆ ಹೊರಳಿತು. ಬ ತೆಕೆ ದಿತ್ತು. ನಿತ್ಯದ ವೇಳೆಗೆ ಮಾಯೀಜಿ ಬಂದು ನೀರು ಒಯ್ಮಳು. ರಾತ್ರಿ ಮತ್ತೆ ಸಿತಾರಿನ ಸ್ವರ ಕೇಳಿಸಿತು. “ ರಾಮಶರಣ, ಈ "ಮೇಲೆ-ಕೆಳಗೆ' ಪ್ರಕ ರಣ ಬಗೆಹರಿಯಲಿಲ್ಲವೇನೋ 1? ? ಬಗೆಹರಿಯಿತು. ' " ಏನೆಂದು? ” " ಬಡೆದಾದಾ ಅವರಿಗೆ ವಿಜಯವಾಯಿತು. ? " ಮತ್ತು ಮಾಯೀಜಿಗೆ ಏನೂ ಸಿಗಲಿಲ್ಲವೆ?” ಗ ಎಲ್ಲಾ ಸಿಕ್ಕಿತು. “ ಏನೋ ಅಸಂಬದ ವಾಗಿ ಮಾತಾಡು ತ " ಅಸಂಬದ ವನೂ ಇಲ್ಲ. ಆದದ್ದೇ ಬಗೆ. ಯಜಮಾನಿಯ. ವಕೀಲ ತನ್ನ ಪಕ್ಷವನ್ನು ಭದ್ರ ಗೊಳಿಸಿಕೊಳ್ಳ ಲು (ಜಾರ ಅವರ ಮೇರ ನೂರಾರು (43 ಹೊರಿಸಿದ. ಕಡೆಗೆ ಬಡೇ ದಾದಾ ಜವಾಬು ಕೊಡಲು ಎದ್ಮು ನಿಂತರು. "ನನ್ನ ವಿವಾಹವಾದ ಮೇಲೆ ಕೆಲ ತಿಂಗಳಲ್ಲೇ ನಾನು ನನ್ನ ಸ್ಥಾ ವರ ಇಸ್ಟೆ(ಟನ್ನೂ ಎರಡೂ ಚಾಳುಗಳನ್ನೂ ಲಕ್ಷ್ಮೀ (ದೇವಿಯ ಹೆಸ ಗೆ ಮಾಡಿ ಬಿಟ್ಟಿದ್ದೇನೆ. ನಗದಿ 1೪] ನನ್ನ ಹತ್ತಿರ ಇದ್ದದ್ದು- ಅದರಲ್ಲೂ ಅರ್ಧ ಭಾಗ ಅವಳಿಗೆ ಆಗಲೇ ಕೊಟ್ಟಿದ್ದೇನೆ... ಇನ್ನು ಕೋರ್ಟು ನನ್ನಿಂದ ಇದಕ್ಕೂ ಹೆಚ್ಚು ಅಪೇಕ್ಷಿಸುತ್ತಿದ್ದರೆ ಹೇಳಲಿ, ಅದನ್ನು ಡು. ಎಂದರು, ? ; ಲಕ್ಷ್ಮೀದೇವಿ ಇದನ್ನು ಒಪ್ಪಿಕೊಂಡರೆ?” ಕ ಮನೆಗಳನ್ನು ತನ್ನ “ಸರಿಗೆ ಮಾಡಿದ್ದು ತನಗೆ ಗೊತಿ ಲ್ಲ ಸೆ ಅದಕ್ಕೆ ಅವರ ವಕೀಲ ಕಾಗದ ಪತ ತ್ರಗಳನ್ನು ಬೀಡ. ಬಡೇ ರಿಕ್ತಾ ೧೦೧ ದಾದಾ ಅವನ್ನು ಕೊಟ್ಟಿರು. ವಕೀಲ ಎಲ್ಲ ಸರಿ ಇರುವುದನ್ನು ನೋಡಿ ಮಾಯೀಜಜಿಗೆ ತಿಳಿ ಸಿದ. ಆಗ ಬಡೇದಾದಾ ಮಾಯೀಜಿಗೆ ಒಂದು ಮಾತು ಹೇಳಿದರು. "ಈ *ಕಾಗದಗಳಿಗಾಗಿ ಇಷ್ಟು ದ್ರವಿಡ ಪ್ರಾ ಣಾಯಾಮವೇಕೆ ಬೇಕಿತ್ತು? ಬು ರಾಮಶರಣನನ್ನು ಕಳಿಸಿದ್ದರೂ ನಾನು ಕೊಟ್ಟು ಕಳಿಸು ತೈಜ್ಜೆನಲ್ಲ' ಎಂದರು. ” " ಆದಿನ ರಾತ್ರಿ ಇಡೀ ಬಡೇದಾದಾ ಸಿತಾರು ಬಾರಿಸಿದರು. ಈಗಲೂ ಅವರು ಗಂಭಿ(ರವಾ ಗಿರುತ್ತಾರೆ. ರಾಧಾರಾಣಿಯೆೊೊಇಂದಿಗೂ ಎಂದೂ ನಗುತ್ತಾ ಇರುವುದನ್ನು ನಾನು. ಕಂಡಿಲ್ಲ. ಭವಿಷ್ಯವೇನಿದೆಯೊ ಗೊತ್ತಿಲ್ಲ.” “ರಾಮಶರಣ, ಮುಂದಿನ ಸಲ ಬಂದಾಗ ನಾನು ನಿನ್ನ ಬಡೇದಾದಾರನ್ನು ಕಾಣಬೇಕೆಂದಿ ದ್ನ್ನೇನೆ. ಭೆಟ್ಟಿ ಮಾಡಿಸುತ್ತೀಯಾ? ” 4 ಮಾಡಿಸುತ್ತೇನೆ... ಆದಕೆ ಬಡೇದಾದಾ ನಿಮ್ಮೊಂದಿಗೆ ಬಹಳ ಹೊತ್ತು ಮಾತಾಡುತ್ತ ಕೂಡಬಹುದೆಂದು ನನಗನಿಸುವುದಿಲ್ಲ.' ಆದರೂ ಅಡ್ಡಿ ಇಲ್ಲ.” ಆ ಮೇಲೆ ಮತ್ತೆ ಆರು ತಿಂಗಳ ನಂತರ ನಾನು ಕಲಕತ್ತೆಗೆ ಫೋದಾಗ ಕೆಳಗಿನ ಬ್ಲಾಕಿ ನಲ್ಲಿ ಯಾಕೋ. ಬೇರೆಯವರು ಬಾಡಿಗೆದಾರರು ಬಂದದ್ದು ಕಂಡುಬಂತು. ನನ್ನ ಬ್ಲಾಕಿನ ಕೀಲಿ ಕ್ರೈ ಆಫೀಸಿನಿಂದ ತರಿಸಿಕೊಂಡು ನಾನು ಬಳಗೆ ಹೋದೆ. ರಾಮಶರಣನೂ ಈಗ ಅಲ್ಲಿ ಕೆಲಸ ಕ್ಕಿ ಲ್ಲವೆಂದು ತಿಳಿಯಿತು, ಅವನ ಬದಲು ಬೇಕೆ ಬಬ್ಬ ಹುಡುಗ ಬಂದಿದ್ದ ಅವನನ್ನು ಕೇಳಿದೆ. ಬ) ಶರಣ ಈಗ ರಿಸಾಲ ಜತ ದಲ್ಲಿ ಇರು ತಾನೆಂದು ಆತ ಹೇಳಿದ. ಆವನಿಗೆ ಎರಡು ಕೂಪಾಯಿ ಕೊಟ್ಟು ರಾಮಶರಣನನ್ನು ಕರೆದು ನೊಂಡು ಬರಲು ಹೇಳಿದೆ. ಎಂಟು ದಿವಸದ ನಂತರ ರಾಮಶರಣನನ್ನು ಕಕೆದು ಕೊಂಡುಬಂದ. ೧೦೨ ಚೆನ್ನಾಗಿದ್ದೀಯಾ ' 1 ನಾನು ಕೇಳಿದೆ. ಬಡವನ್ನ ಮರೆತಿಲ್ಲಲ್ಲ ಸ್ವಾಮಿ.” ಎಂದ. “ ಏನೋ ರಾಮಶರಣ, ನಿಮ್ಮ ಮಾಯೀಜೀ ಇರುತ್ತಿದ್ದ ಬ್ಲಾಕಿನಲ್ಲಿ ಬೇರೆಯೆ ಯಾರೋ ಇದ್ದಾರಲ್ಲ!" ಎಂದೆ. " ಈಗ ಅವರು ಮೇಲೆ ಇರುತ್ತಾರೆ.” “ಅಂತೂ ಸುಖಾಂತವಾಯ್ತು ಈ ತಂಟಿ।” “" ಇಲ್ಲ ಬಾಬೂಜೀ, ಬಡೇದಾದಾ ಈ ಚಾಳನ್ನೇ ಬಿಟ್ಟು ಹೋಗಿದ್ದಾರೆ.” “ಎಲ್ಲಿ? 1 ಟೆ ಎಲ್ಲಿಗೊ (ತ ಒಂದು ದೀರ್ಫ ನಿಶ್ವಾಸ ಎಳೆದು ಆತ ಹೇಳಲಾರಂಭಿಸಿದ. ಅದರ ಸಾರ ಹೀಗೆ; "ನೀವು ಹೋದ ಮೇಲೆ ಬಡೇದಾದಾ ಎಲ್ಲಿಯೊ ಹೋದರು. *ೆಲ ದಿನಗಳ ನಂತರ ಮತ್ತೆ ಬಂದರು. ಬಂದವರು ಇಲ್ಲಿ ಇರದೆ ರಾಧಾ ರಾಣಿಯನ್ನು ತಕೆದುಕೊಂಡು ಹೋದರು. ಆ ಮೇಲೆ. ರಾಧಾರಾಣಿಯ ಲಗ್ಗವಾಯಿತೆಂದು ತಿಳಿಯಿತು. ತಮ್ಮ ಕಡೆಗೆ ಉಳಿದಿದ್ದ ಹಣವ ನ್ನೆಲ್ಲ ರಾಧಾರಾಣಿಗೆ ಕೊಟ್ಟರಂತೆ. ತಿರುಗಿ ಬಜ ತೀರ ಸೋತು ಹೋಗಿದ್ದರು ಬಡೇ ದಾದಾ. ಮಾಯೀಜೀ ಅವರು ಬರುವುದನ್ನೇ ಕಾದಿದ್ದರೇನೊ. ಬಂದ ಕೂಡಲೆ ಕೇಳಿದರು. "" ಸುದ್ಧಿ ನಿಜವೇನರಿ?' ಹ ಯಾವ ಸುದ್ದಿ ' ರಾಧಾರಾಣಿಯ ಲಗ್ನ ದಸ ""ನಿಜ್ನ' "' ಬಂದು ಮಾತನ್ನು ಕೇಳುತ್ತೇನೆ. ಇದ್ದಕ್ಕಿ ದ್ದ ಂತೆ ಹೇಳಬಲ್ಲಿರಾ?' 1 ನಾನು ಯಾವತ್ತೂ, ಸತ್ಯ ವನ್ನೇ, ಹೇಳುತ್ತ ಬಂದಿದ್ದೆ (ನೆ.' " ಅವಳು ನಿಜವಾಗಿಯೂ ನಿಮ್ಮ--' ಲಕ್ಷ್ಮೀ, ಆಗಲೇ ನಿನಗೆ ಹೇಳಿರಲಿಲ್ಲವೆ -ಅವಳು ನನ್ನ ಒಬ್ಬ ಮಿತ್ರನ ಮಗಳೆಂದು?' ಕಸ್ತೂರಿ, ಫೆಬ್ರುವರಿ ೧೯೬೧ ""ಯಾವ ಮಿತ್ರ ?' “" ಇದ್ದ ಒಬ್ಬ... ಲಕ್ಷ್ಮೀ, ಪತ್ನಿಯ ಅಧಿಕಾರ ಹರಿದು. ನಿಜ, ಆದರೆ ಅದರೊಟ್ಟಿಗೇ ಮನುಷ್ಯ ನಿಗೆ ಇನ್ನಿತರ ಸಂಬಂಧಗಳೂ ಇರುತ್ತವೆಂಬು ದನ್ನೂ ನಾವು ಅಲ್ಲಗಳೆಯುವಂತಿಲ್ಲ. ನೀನು ಲಗ್ನವಾಗಿ ಈ ಮನೆಗೆ ಬರುವ ಮುಂಚೆ ನಿನ್ನ ಗಂಡ ಭಾವನೆಯ ದೃಷ್ಟಿಯಿಂದ ಅನಾಥನಿದ್ಮ. ಆತ್ಮೀಯತೆ, ವಾತ್ಸಲ್ಯಗಳಿಗೆ ಎರವಾಗಿ ಈ ತುಂಬಿದ ಜಗತ್ತಿನಲ್ಲಿ ಬರಿದಾಗಿ ಅಲೆಯುತ್ತಿದ್ದ. ಅವನ ಅಂತಃಕರಣದ ತೃಷೆಯನ್ನು ತೀರಿಸಲು ಯಾವ ಪ್ರೇಮದ ಆಸಕೆಯೂ ಇರಲಿಲ್ಲ. ಆಗ ಆ ಅನಾಥ ಅಂತಃಕರಣಕ್ಕೆ ಪ್ರೀತಿಯ ಆಸರೆ ಇತ್ತು, ನ ಹಿಂಗಿಸಿ ಸಲುಹಿದ ಸ್ನೇಹಿತ ನೊಬ್ಬ ಅವನ ಅಂತ್ಯ ಕಾಲಕ್ಕೆ ತನ್ನ ಸ ಬಬ್ಬ ಮಗಳನ್ನು ಚಕ ಅನಾಥಳನ್ನಾ ಗಿ ಮಾಡಿ ಹೋಗುವುದರಲ್ಲಿದ್ದ. ಆ ಹಿಂದಿನ ನೆನಪು ಮರುಕಳಿಸಿತು. ನಾನು ಹೋದೆ. ಆಮಗಳನ್ನು ನನ್ನ ಮಗಳೆಂದು ಸಾಕುವೆನೆಂದು ಸರಿದು ಕೊಂಡು ಬಂದೆ. ತಂದೆ ಸತ್ತ ಮೇಲೆ ನನ್ನ ಬಳಿ ಇರುವ ಆ ಹುಡುಗಿಗೆ `ನಿನ್ನ ವಾತ್ಸಲ್ಯದ ಆಶ್ರಯ ಬೇಕಾಗಿತ್ತು. ಆದರೆ ಸ್ತ್ರೀಯಾದರೂ ನಿನಗೆ. ಇದು ತಿಳಿಯಲಿಲ್ಲ. ರಾಧಾರಾಣಿ ಎಷ್ಟೊಂದು ಯಾತನೆಯಲ್ಲಿ ತನ್ನ ದಿನಗಳನ್ನು ಕಳೆದಿರಬೇಕೆಂದು ನೀನರಿಯೆ. “" ಇದನ್ನು ನೀವು ಮೊದಲೇ ಹೇಳಿದ್ದ ಶ್ರಿ ಚ ಹೇಳಿದ್ದರೆ ನೀನು ನಂಬುತ್ತಿರಲಿಲ್ಲ. “ನಂಬು ವಂ ತಿದ್ದ ಕೆ ನಾನು ಮೊದಲು ಹೇಳಿದ್ದನ್ನ (ನೀನು ನಂಬಬಹುದಿತ್ತು. ಲಕ್ಷ್ಮೀ, ಲಗ ದಲ್ಲಿ ಹಾಕಿದ ಸೆರಗಿನ ಗಂಟು ಮನಸ್ಸು ಗಳನ್ನು ಕೂಡಿಸಿ ಗಂಟು ಹಾಕುವುದು ಗೀ ಇಲ್ಲ. ಅಸೂಯೆ, ಮತ್ಸರ, ಇವು ಸ್ತ್ರೀಗೆ ಒಮ್ಮೊಮ್ಮೆ ಒಪ್ಪುವ ಅಲ ಕಾರವಾಗಬಹುದಾದರೂ ಅವು ತಮ್ಮ ಸೀಮೆ ಮೀರಿ ಹೋದರೆ ಎಲ್ಲವೂ ಘೃ ಣಾಸ್ಟ ವಾಗುತ್ತದೆ. ನೀನು ಆ ಸೀಮೆಗಳನ್ನು ಗ | ಕೊಳ್ಳೆ ಲಿಲ್ಲ. ನಿನ್ನಿಂದ ಅದು ಆಗಲಿಲ್ಲ!' "" ನೀವು ಯೋಗ್ಯ ಕಾಲಕ್ಕೆ ತಿದ್ಮಿದ್ದ ಕೆ " ತಿದ್ದೆ ಯ್‌ ಅಷ್ಟ ಮಟ್ಟಿ ಗೆ ತಿದ್ದು ವವನು ತನ್ನ ನ್ನು ಪರರಕ್ತೆ ಯಲ್ಲಿ ಒಪ್ಪಿ 'ಸಿಕೊಳ್ಳ ಬೇಕಾಗಿರುತ್ತದೆ. ಚಕ ನಿನಗೆ ಬೆಕೆಯವರ ಅಗತ್ಯವೆನಿಸಲಿಲ್ಲ. "" ನೀವು ಹೊರಿಸುವ ಆರದ ಸತ್ಕಾ ಸತ್ಯ ತೆಯನ್ನು ದೇವರೇ ನಿರ್ಧರಿಸಬೇಕು. ತಾ ಕಣ್ಣು ಬರೆಸಿಕೊಂಡರು. “ "ಲಕ್ಷ್ಮೀ, ಈ ನಿನ್ನ ಮಾತು ಅಪ್ರಾ ಮಾಣಿಕ ತನದ್ಮು. ನಿನ್ನ ಮನಸ್ಸಿಗೆ ನೀನು ಪ್ರಾ ಎಮ! ಳಾಗಿ ಉಳಿದಿಲ್ಲ. ಇದೊಂದೇ ಕಾ ಇಷ್ಟೊಂದು ಹಗರಣಕ್ಕೆ ಕಾರಣವಾಯಿತು. ನನ್ನ ಹೆಸರು ಕೆಡಿಸಿದ ಸಮಾಧಾನ ನಿನಗನಿಸಿರ ಬಹುದು ! ಇದನ್ನು ಸದಾ ನೆನಪಿಟ್ಟುಕೊಳ್ಳಲು ಸಮಾಜಕ್ಕೆ ವೇಳೆ ಇಲ್ಲ! ಈ ದುಃಖ ಮರೆಯ ಲಾರದವರು ನಾನು ಮತ್ತು ನೀನು ಇಬ್ಬರೇ! ' ಕ ಇಷ್ಟಿದ್ದರೂ ನಿಮಗೆ ನನ್ನ ಬಗ್ಗೆ ಕನಿಕರ ವೆನಿಸುವುದಿಲ್ಲ.' 4 " ಧ್ರ ನಿನ್ನ ಅಭಿಮಾನ ಮದವನ್ನು ನೀನು ಎಂದಿಗೂ ಬಿಡಲಾರೆಯೇನು?' ಸ್ವಲ್ಪ ತಡೆದು ವ್ಯಥೆಯನ್ನು ನುಂಗಿಕೊಂಡು ಮತ್ತೆ ನುಡಿದರು. 'ಲಕ್ಷ್ಮೀ ನನ್ನ ತಪ್ಪೈ ತಡೆಗಳನ್ನು ಹುಡು ಕುವು ದಕ್ಕಿಂತ ನೀನು ಆತ್ಮ ನಿರೀಕ್ಷಣೆಯನ್ನು ಮಾ- ಡಿಕೊ. ಅದರಲ್ಲೇ ಕಳೆದುಕೊಂಡಿರುವುದನ್ನು ನೀನು ಪಡೆಯಬಹುದು.» "ಆ ಮೇಲೆ ಬಡೇದಾದಾ ಏನೂ ಮಾತಾಡ ಲಿಲ್ಲ. ಅವರು ಮಾಯೀಜಿಯವರನ್ನು ಕೆಳಗೆ ಬಿಟ್ಟು ಬರಲು ನನಗೆ ಹೇಳಿದರು. “ ಬಡೇದಾದಾ ಬಹಳ ದಿನ ಇಲ್ಲಿ ಇರಲಿಲ್ಲ. ಒಂದು ದಿನ ತನ್ನ ಹಾಸಿಗೆ ಸುತ್ತಿಕೊಂಡು ನ ದರು. ... ಯಾವಾಗ ತಿರುಗಿ ಬರುತ್ತೀರಿ, ಕೇಳಿದೆ. ಎಂದು ೧೦೩ "ಬಹುಶಃ ಬರಲಾರೆ ಎಂದರು, " ಮಾಯೀಜೀ ಬಂದರು. "ಯಾಕೆ ಹೋಗು ತ್ತೀರಿ?' “" ನನಗಿನ್ನು ಬಿಡುಗಡೆಯಾಗಬೇಕು. ' "' ಇದೆಲ್ಲ ನಿಮ್ಮದೆ ಇದೆ.' “"ಬಮ್ಮೆ ಕೊಟ್ಟದ್ದನ್ನು ಮರಳಿ ಪಡೆಯ : ಲಾಕೆ. ಕೊಡುವುದು ನನ್ನ ಧರ್ಮ, ಪಡೆಯುವು ದಲ್ಲ. ನನಗೆ ಯಾರಿಂದಲೂ ಏನೂ ಸಿಕ್ಕಿ ಲ್ಲ. ಕ “' ರಾಧಾರಾಣಿಯಿಂದ ಸಿಕ್ಕಿರಬಹುದಲ್ಲ!'- "" ನೋಡಿದೆಯಾ? ಮತ್ತೆ ಆ ಮಾತು. ಹೌದು. ಅವಳಿಂದ ಬಹಳ ಸಿಕ್ಕ ದೆ. ಅಪಮಾ ನಿತ ಜೀವನವನ್ನು ಉಗುಳು ಗ ಹೇಗೆ ಸಹಿಸಿ ಕೊಂಡಿರಬೇಕೆಂಬುದನ್ನು ಸ ಕಲಿಸಿದ್ದಾಳೆ.' “ "ನಾನು ತಬ್ಬಿದೆ.' '"ನೀನು ತಬ್ಪಿಲ್ಲ. ನಿನ್ನ ನನ್ನ ಸ್ವಭಾವಗಳು ಭಿನ್ನ ವಾಗಿವೆ ಅಷ್ಟೇ. ಶಿತೆಯುವುದು ನನ್ನ ಗುಣವಲ್ಪದಂತೆ ಬರೂ ನಿನ್ನ ಸು ವಲ್ಲ. ಅದು ವಿಧಿಲಿಖಿತ. ಇನ್ನು ಈ ಸ್ವಭಾವ ವನ್ನು ಬದಲಿಸಬೇಕೆಂದಕೆ ಆ ವಯಸ್ಸೂ ನಮ್ಮ ದಲ್ಲ. ಸುಮ್ಮನೆ ಏಕತ್ರ ಉಳಿದು ಒಬ್ಬ ಕ್ಕೊ. ಬ್ಬರು ವೀಚಿಸುವುಡೇೆ. 9 ಲಕ್ಷ್ಮೀ, (1 ಬ ಒಂದು ಮಾತು ಹೇಳುವೆ. ತ್ಯಾಗದಲ್ಲಿ ಶಾಂತಿ ಇದೆ. ಆ ಶಾಂತಿಯನ್ನು ಹೊಂದಲು ಸಾಧ್ಯವಿದ್ದರೆ ನೋಡು. ಪರರಿಗಾಗಿ ಬದುಕಲು ಸಾಧ್ಯವಿದ್ದರೆ ಯತ್ನಿಸು. ' “ ಮತ್ತು ನೀವು? ' “"ಎಲ್ಲವನ್ನೇ ಕಳೆದುಕೊಂಡವನಿಗೆ ಏನೂ ಗಳಿಸಬೇಕಾಗಿಲ್ಲ.' "" ಎಂದೂ ಮರಳಿ ಬರಲಾರಿರಾ ? ನಾನು ಒಬ್ಬ ಳೇ ಹೇಗಿರಲಿ? ' "" ಅಳಬೇಡ. ಕೋರ್ಪಿನಲ್ಲಿ ಕಾದುತ್ತಿದ್ದಾಗ ಯಾವ ಸಾಹಸದಿಂದ ಒಬ ಳೇ ಇದ್ದೆ ಯೋ ನೆನ ಸಿಕೊ. ಆಗ ನಿನ್ನ ಬಗ್ಗೆ ನನಗೆ ಎನಿಸಿತ್ತು “" ಹಾಗೆ ಹೇಳಬೇಡಿ, ನಿಮ್ಮನ್ನು ಬಿಟ್ಟಕಿ ೧೦೪ ಕಸ್ತೂರಿ, ಈ ಮನೆಗೆ ಏನು ತೋಭೆ?' “ "ಹೌದು. ಶೋಭೆಯೆಂದೆ ನಿನಗೆ ನಾನು ಬೇಕಾಗಿದ್ದದ್ದು. "ನನ್ನ' ಅಗತ್ಯ ನಿನಗೆ ಎಂದೂ ಅನ್ನಿಸಿಲ್ಲ. ಆದರೆ ಶೋಜಭಿಗಾಗಿ ಹಚ್ಚಿದ ಗಿಡಗ ಳನ್ನೂ ಜೋಪಾನಿಸಬೇಕು. ಇಲ್ಲವಾದರೆ ಅವೂ ಒಣಗುವವು ಎಂಬುದನ್ನು ತಿಳಿ.' “ "ನೀವೇ ನನ್ನ ದೇವರು. ನೀವೇ ನನ್ನನ್ನು ಹೀಗೆ. ಒಗೆದು ಬಿಟ್ಟರೆ ನಾಕು ಬೇರಾರಿಗೆ ಮೊರಿಹೊಗಲಿ?' “ "ತಪ್ಪಿದಕೇನೆ ಕ್ಷಮೆಯ ಮಾತು. ತಪ್ಪಿಯೇ ಇಲ್ಲ. ನೋಡು ಲಕ್ಷ್ಮೀ, ಬಲು ಸೂಕ್ಷ್ಮವಾದದ್ದು. ಈ ನನ್ನ ಸಿತಾರಿನ ತಂತಿಗಳು ಸರಿಯಾಗಿದ್ದರೂ ಅದರ ಈ ಸೆಳಗಿನ "ಕಾಯ'ವು ಸ್ವಲ್ಪ ಭಂಗವಾದಕೆ ಇದು ಇಂಪಾದ ಸ್ವರ ನೀಡಲಾರದು. . ಹೋಗುವಾಗ ನಿನ್ನಲ್ಲಿ ಸಿಚ್ಚಿಲ್ಲ. ಲೋಭ ಕ್ರೋರಗಳನ್ನು ನಾನೆಂದೊ ದಾಟಿದ್ದೇನೆ. ನಿನ್ನ ನೂರುಪಟ್ಟು ದುಃಖ ನನಗೂ ಆಗುತ್ತಿದೆ. ನನ್ನ ಸ್ವಪ್ನಗಳು ನಿರಾಶೆಯಲ್ಲಿ ಹರಿದು ಹೋಗುತ್ತಿವೆ. ಹೋಗಲಿ. ನಾನು ಎಲ್ಲಿ ಹೊೋಗಬೇಕೆಂಬುದನ್ನು ನಿರ್ಣಯಿಸಿ ಕೊಂಡಿಲ್ಲ. ನನ್ನ ವಿಸಂಗತ ಜೀವನದ ತಾಪ ಈ ನೀನು ಸಿತಾರಿಗೆ ಬೇಡು. ಯಾರ ಅಕಲ್ಯಾಣವನ್ನೂ ಮಾಡದ ನನ್ನ ಕೈ ಈ ಸಿತಾರನ್ನಾದರೂ ಕಷ್ಟ 'ಕಾಮಶರಣ, ಅಮ್ಮಾ, ಹೊರಗೆ ನೋಡು. | ರಾಮು, ಯಾವಾಗಲೂ ಯಾಕೆ ಹೀಗೆ ಅತಿಶಯೋಕ್ಕಿಯನ್ನಾಡುತ್ತಿ? ಹಾಗೆ ಮಾಡುವುದು ಒಳ್ಳೆ ಯದಲ್ಲ ಬಂದು ನಾನು ನಿನಗೆ ಒಂದೆರಡು ಕೋಟಿ ಸಂಪಕ ಹೇಳಿರಬೇಕು. ಮನಸ್ಸು ಫೆಬ್ರುವರಿ ೧೯೬೧ " ಮಾಯೀಜೀ ಬಹಳ ಅತ್ತರು. ಬಡೇದಾದಾ ಗೇಟು ದಾಟುವ ಮೊದಲೊಮ್ಮೆ ಹೊರಳಿನೋಡಿ ದರು. ಮಾಯೀಜಿಯ ಕಣ್ಣೀರು ಕಟ್ಟಿ ಒಡೆದು ಹರಿಯುತ್ತಿತ್ತು. ಕ ಸಾಮಾನನ್ನು ರಿಕ್ಬಾದಲ್ಲಿ ಇಟ್ಟು ನಾನು ಅವರ ಕಾಲು ಮುಟ್ಟಿದೆ. ಕಾಲುಗಳನ್ನು ಹಿಂದೆ ಸರಿಸಿಕೊಂತು ಬಡೇದಾದಾ,"ರಾಮಶರಣ, ನನ ಗಿಂತ ನೀನು ದೊಡ್ಡವನು. ನಾನೇ ನಿನಗೆ ನಮ ಸೃರಿಸಬೇಕು. ನನ್ನನ್ನು ನೀನು ಆಶೀರ್ವದಿಸು' ಎಂದರು. ಅವರ ಕಣ್ಣಲ್ಲೂ ನೀರು ನಿಂತಿದ್ದವು. ಇಡೀ ಚಾಳಿನ ಜನಕೆಲ್ಲ ಸ್ತಂಭೀಭೂತರಾಗಿ ಕಿಂತು ನೋಡುತ್ತಿದ್ದರು.” ರಾಮಶರಣನ ಮಾತು ಮುಗಿದ ಮೇಲೆ ಎರಡು ನಿಮಿಷ ಯಾರೂ ಮಗಳ ನಾನೆ ಮೌನವನ್ನು ಒಡೆದೆ. ಜಸ ಹಾಗಾದರೆ ಈಗ ಸಿತಾರನ್ನು ಯಾರು ಬಾರಿಸುತ್ತಾರೆ?” " ಮಾಯೀಜಿ ! ? ಹೂವಿನ ಗಿಡಗಳು ಈಗ ಒಣಗಿಹೋಗಿವೆ. “ರಾಮಶರಣ,.ನೀನು ಚಾಕರಿ ಬಿಟ್ಟಿದ್ದೇಕೆ?” "ವಯಸಾ ಫಯಿತಲ್ಲ. | | ಸುಳ್ಳು. ಗ "ಬಡೇದಾದಾ ಹೋದ ಮೇಲೆ ನನಗೆ ಇಲ್ಲಿ ಬರಲಿ ಕ್ಕೂ ಆಗದಂತಾಯಿತು.” ೩ ರಸ್ತೆ ಯಲ್ಲಿ ಆನೆಯಂಥ ಆಡು ಹೋಗುತ್ತಿ ಗಿ ಮಕ್ಕಳನ್ನು ಪಡೆಯುವದಕ್ಕಾಗಿ ತಂದೆಯನ್ನು ಬಲಿಕೊಡಬೇಕಾದಂಥ ಪ್ರಸಂಗ ಇಂದು ಜರತ್ತಿನ ಮುಂದಿದೆ ಮೂರ್ತಿಯ ಪಾದಗಳ ಮೇಲೆ ಕುಳಿತಿರುವ ಮನುಷ್ಯನ ಮೂಲಕ ಅದರ ಅದುತ ಗಾತ್ರ ವನ್ನು ಊಹಿಸಿಕೊಳ್ಳಬಹುದು ಗ್‌ ಉಳ ಪ್ರಾಪ್ತಿಗಾಗಿ ಅನಂತ ಕಾಲ ತಪಿಸಿದ ಮೆ ದೇವರು ಪ್ರತ್ಯಕ್ಷನಾಗಿ “ನಿನಗೆ ಮಕ್ಕಳು ಬೇಕಿದ್ದಕೆ ನಿನ್ನ ತೊ ತಾಯಿಗಳ ರುಂಡಗಳನ್ನು ತರಿದು ತಾ” ಸ್‌ ಹೇಳಿದರೆ ಎಂಥ ಉಚಿ ಸಂಕಟ ಎದುರಾಗುವುದೋ ಅಂಥದೇ ಪ ಪ್ರಸಂ- ಗಕ್ಕೈ ಇಂದು ಮಾನವ ಶುಲ ಜ್‌ ಬನನ್ಟು ಶತಮಾನಗಳಿಂದ ಇಜಪ್ತಿಗೆ ವರಪ್ರ- ಸಾದ ಕೊಟ್ಟು ಪೋಷಿಸಿದ ನೈಲ್‌ ನದಿಯನ್ನು ಅದರ ಸಸಿ ಬದುಕುವ ಜನರು ಹೆಚ್ಚುತ್ತಿ ೧ 5-14 ಸ ಕುವ ಜನಸಂಖ್ಯೆಯ ಉದರಂಭರಣಕ್ಕಾಗಿ ಇನ್ನೂ ಹೆಚ್ಚು ನೀರು ಕೊಡೆಂದು ಕೇಳುತ್ತಿ ದ್ನಾರೆ ಈ ಹಾಕ್ಕೆಕೆಗೆ ಅಭಿವಚನವಾಗಿ ಅಸ್ವಾನ್‌ ಉಚ್ಚ ಅಣೆಕಟ್ಟಿನ ಯೋಜನೆ ರೂಪು ಗೊಂಡಿದೆ. ಹತ್ತು ವರ್ಷಗಳಲ್ಲಿ ೮೦ ಲಕ್ಷ ಹೆಚಿ ಸನ ಜನರಿಗೆ ಅದು ಅನ್ನ ಕೊಡಬಹುದಾಗಿದೆ; ಸ ವೆ ಸಲುದ್ದದ ಪ್ರದೇಶದಲ್ಲಿ ಅದು ಸಂಚಾ ರಕ್ಕೆ ಕ್ಯ ಮಾರ್ಗವನ್ನು ಕೊಡಬಹುದಾಗಿದೆ. ಬಸೂ 1ಅನ ಬರಡು "ನಿರ್ಜನ ಪ್ರದೇಶದಲ್ಲಿ ಯುನೆಸ್ಕೊ ಗ! ಆಧಾರದಿಂದ ೧೦೫ ೧೦೬ ಧಾನ್ಯದ ಕಣಜವನ್ನು, ಎದ್ಕುತ್ತಿನ ಹ ವನ್ನು] ದಾನ ಮಾಡಬಹುದಾಗಿದೆ. ಅದಕ್ಕೆ ಪ ಯಾಗಿ ತಿ ೦೦೦ ವರ್ಷದ ಇತಿಹಾಸವನ್ನೇ ಜಿ ಕೊಡೆಂದು ನೈಲ್‌ ದೇವತೆ ಬೇಡುತ್ತಿ ದೆ” ಅಷ್ಟೇ. ಜಗತ್ತಿನ ಅತಿ ಪ್ರಚಂಡ ಅಣೆಕಟ್ಟು ಗಳ ಲ್ಲೊ ೦ದಾಗಿರುವ ಅಸ್ಪಾನ್‌ ಉಕಾ! ಮುಳುಗಡೆಯಾಗಲಿರುವ ೩೦೦ ಮ್ಳ ಲುದ್ದದ ಪ್ರದೇಶದಲ್ಲಿ ಜಗತ್ತಿನ ಪಾ ಚೀನತವಮ ನಾಗರಿ ವತಿಯದರ ತ್ರೇಷ್ಠ ಇನು ಸುಂದರತಮ ಕುರುಹುಗಳು 4 ನೂರಾರಡಿ ನೀರಿನ ಗರ್ಭವನ್ನು ಸೇರಲಿವೆ ೨೦ಕ್ಕೂ ಹೆಚ್ಚು ದೇವಾಲಯಗಳು, ಉದ್ದಾಮ ಸ ೂಿ` ಗಳು, ಕಲ್ಮನೆಗಳು, ಕೆತ್ತನೆಗಳು, ಭಿತ್ತಿ ಚಿತ್ರ ಗಳು (ಮೂರು ಸಾವಿರ ವರ್ಷಗಳ ನಂತರ ಅವು ಗಳ ಬಂಣ ಹಾಗೇ ಇದೆ) ಅವುಗಳಲ್ಲಿವೆ. ಪ್ರಾಚೀನ ಧರ್ಮ, ಇತಿಹಾಸ, ವಿದ್ಯೆ, ವ್ಯಾಪಾರ, ಕಲೆ, ಉದ್ಯಮ ಇವೆಲ್ಲವುಗಳ ಕಥೆಯನ್ನು ಮೌನವಾಗಿ ಹೇಳುವ ಅವಶೇಷಗಳು ಇವು. ನ್ಯೂಬಿಯ ಎಂದು ಹೆಸರಾದ ಈ ಪ ಪ್ರ ದೇಶ ದಲ್ಲಿ ತ್ರಿಲೋಕವೀರ ಹೋರಸನಿಗೆ ನ್‌ ಜನ್ಮವಿತ್ತ ಸ್ಥಾನವಾದ ಮಾತಾದ್ವಾರ (ಮಮ್ಮಿ- ಸ್‌ಗೇಟ) ಇದೆ; ಇಲ್ಲಿ ಸ್ವಯಂ ಎದ್ಯಾದೇವತೆ ಥೋಡ್‌ ಬರೆದ ಅಮೃತ ವಚನಗಳಿಗೆ ದೇವತೆ ಗಳು ಅಂಕಿತವಿಕ್ಕಿದ ಬರಹವಿದೆ; ಇಲ್ಲಿನ ಪ್ರಾಚೀನ ಗುಡಿಯಲ್ಲಿ ಕವಿಗಳ ಕಾವ್ಯ ಸೆಲೆ ಯನ್ನು ಚಿಮ್ಮಿಸಿದ "ರಾವಣ್ಯ ವತಿ ನೆಫ ರಟ ನತರ: ಣಿ ಕುವಲಯ ಕಾಂತಿಯನ್ನು ಸೂಸುತ್ತ ಮೂರ್ತಿ ರೂಪಿಯಾಗಿ ನಿಂತಿದ್ಮಾಳೆ; ಅವಳಿಂದ ನೂರೇ ಹೆಜ್ಜೆ ದೂರದಲ್ಲಿ ಅವಳ ಗಂಡ ಪ್ರತಾಪ 'ಕಂ8(ರವ ರ್ಯಾಮೆಸೆಸ್‌ ಕುಳಿತಲ್ಲೇ ೬೭ ಅಡಿ ಎತ್ತರದ ಭವ್ಯ ವಿಗ್ರಹಗಳಿವೆ ; ಇಲ್ಲಿ ಪ್ರಾಚೀನ ಇಜಿಪ್ಪಿನ ವೈಭವಶಾಲಿ ರಾಜಧಾನಿ `ನೀಟ್ಟ್‌ ಇದೆ.. ಇವನ್ನೆಲ್ಲ ಮಾನವ ಸುಮ್ಮನೆ ಬಲಿ ಕೊಡ ಪ ಸ್ರಚಂಡತಮ, | ಕಸ್ತೂರಿ, ಫೆಬ್ರುವರಿ ೧೯೬೧ ಬೇಕೆ? ಅದು ಬಲಿ ಕೊಡಲಾರದಷ್ಟು ಅಮೂ ಲೃವಾದ ನಿಧಿ. ಆದರೂ ಅದನ್ನು ಉಳಿಸಬೇ( ಕಾದಕೆ ಕೂಡಲೆ, ತ್ವಕಿಯಾಗಿ ಕೆಲಸವಾಗ ಬೇಕು. ಅಸ್ವಾನ್‌ ಉಚ್ಚ ಅಣೆಕಟ್ಟು ಕಳೆದ ವರ್ಷ ಜನವರಿಯಲ್ಲೆ ಪ್ರಾರಂಭವಾಗಿದೆ. ೧೯೬೩-೬೪ ರೊಳಗೆ ಅದು ಮುಗಿಯುವುದು. ಮುಗಿದು ಹೋದರೆ ಆಮೇಲೆ ಎಲ್ಲವೂ ಕ್ರೈ ಬಿಟ್ಟಿಂತೆ. ೧೯೦೨ ರಲ್ಲಿ ಕಟ್ಟಿ ಆಗಾಗ ಏರಿಸಲ್ಪಟ್ಟಿ ಅಸ್ವಾನ್‌ ನೀಚ ಅಣೆಕಟ್ಟಿನ ದೆಸೆಯಿಂದ ಆಗಲೆ ಅನೇಕ ಅವಶೇಷಗಳು ಮುಳುಗಿ. ಹೋಗಿ ಬೇಸ ಗೆಯಲ್ಲಿ ನೀರು ಬತ್ತಿದಾಗ ಮಾತ್ರ ತಲೆ ತೋರಿ ಸುತ್ತಿವೆ. ಸಂಯುಕ್ತ ರಾಷ್ಟ್ರ ಸಂಘದ ಶೈಕ್ಷಣಿಕ ವೈಜ್ಞಾನಿಕ, ಸಾಂಸ್ಕ ತಿಕ ಸಂಸ್ಥೆಯು (ಯುನೆಸ್ಕೊ) ನ್ಯೂಬಿಯನ ನಾಶವಾಗಲಿರುವ ವ್ರ ನಿಧಿಯನ್ನುಳಿಸಬೇಕೆಂಬ ಇಜಿಪ್ತ್ಪ, ಸುದಾನ ಗಳ"ಮೊರೆ ಕೇಳಿ ಐದು ವರ್ಷ ಕಾಲ ಫ್ರಾನ್ಸಿನ ರಾಷ್ಟೀಯ ಭೌಗೋಲಿಕ ಸಂಸ್ಥೆ ಯೊಡನೆ ಸಹ ಕರಿಸಿ ಈ ಪ್ರದೇಶದ ಫೋಟೋಗಳನ್ನು ತೆಗೆ ಯಿತು; ಉತ್ಪನನ ಹೊಂದಿದ ಹಾಗು ಹೊಂದ ಬೇಕಾದ ಅವಶೇಷಗಳ ವಿವರಗಳನ್ನು ಕಲೆ ಹಾಕಿದರು. ಕಳೆದ ಮಾರ್ಚಿನಲ್ಲಿ ಯುನೆಸ್ಕೋ ಆಶ್ರಯದಲ್ಲಿ ಸೇರಿದ ಸಕಲ ರಾಷ್ಟ್ರ ಗಳ ಪರಿಷತ್ತಿ ನಲ್ಲಿ ಯನಿಸೆ ಹರದ ನಜದ ಡಾ. ವಿಟ್ಟೊರಿಯೊ ವಕ! ಅವರು ಮಾನವ ಕುಲಕ್ಕೇ ಮಹತ್ವದವಾದ ಈ ಅವಶೇಷಗಳನ್ನು ಉಳಿಸಲು ಧನ ಸಹಾಯಕ್ಕಾಗಿ ಪ್ರಾರ್ಥಿಸಿ ದರು. ಆದಕೆ ವರುಣನ ಬಾಯಿಂದ ಇವುಗಳನ್ನುಳಿ ಸಲು ಸಾಧ್ಯವೆ? ಅದು ಅಗಾಧ ಕಾರ್ಕ. ವೆಚ್ಚಕ್ಕೆ ರೂ, ೪೦ ಕೋಟಿ ಬೇಕಾದೀತು. ಆದರೆ ಪ್ರಯತ್ನದಿಂದ ಬಹು ಭಾಗವನ್ನು ಉಳಿ ಸಲು ಸಾಧ್ಯವಿದೆ. ಇಜಿಪ್ತನಲ್ಲಿ ೧೮೦ ಮೈಲು, "ಕ ೆ [ | ' | ನ್ಯೂಬಿಯ ನಿಧಿ ಸುದಾನನಲ್ಲಿ ೧೨೦ ಮೈಲು ವಿಸ್ತರಿಸಿರುವ ನ್ಯೂಬಿ ಯಕ್ಕೆ ಹೋಗಲು ಇಜಿಪ್ನ್‌ನ ಪುರಾತತ್ತ್ವ ಶೋ- ಧನ ಸಂಸ್ಥೆಯು ಜಲ ಸಾರಿಗೆ ಸೌಕರ್ಯವನ್ನೊ ದಗಿಸುತ್ತಿದೆ. ಅವಶೇಷಗಳನ್ನುಳಿಸಲು ಬೇಕಾದ ಹಣ ತನ್ನಲ್ಲಿಲ್ಲದ್ದರಿಂದ ಅತಿ ಮಹತ್ವ ದ ಅವಶೇಷ ಗಳನ್ನು ಮಾತ್ರ ಇಜಿಪ್ನ್‌ ನಲ್ಲಿ ಕ ಉಳಿದ ದ್ದ ರಲ್ಲಿ ಅರ್ಧವನ್ನು ಸಹಾಯ ನೀಡುವ ವಿದೇಶ ಗಳಿಗೆ ಸಾಗಿಸಲು ನು ಅನುಮತಿ ನೀಡಿದೆ. ಈಗ ಅಲ್ಲಿ ಒಂದೊಂದು ಅಂಗುಲ ಸ್ಥಳದ ಪರಿಶಿಲನೆ ನಡೆದಿದೆ. ದುಃಖದ ಸಂಗತಿಯೆಂದಕೆ ಆಧುನಿಕ ಮಾನ ವನಿಗೆ ಈ ಪ್ರಾಚೀನ ಅವಶೇಷಗಳನ್ನು ಅಭ್ಯಸಿ ಸಲು, ಅರಿತುಕೊಳ್ಳಲು ಸಾಕಷ್ಟು ಸಮಯ ಕೂಡ ದೊರಿತಿಲ್ಲ. ಯುರೋಪಿಯನ್ನರು ಈ ದುರ್ಗಮ, ಉರಿ ಬಿಸಿಲಿನ, ಮರುಳುಗಾಡಿನ ಪ್ರದೇಶದಲ್ಲಿ ಕಾಲಿರಿಸಿದ್ದೆ( ೧೮೧೨ ರ ನಂತರ. ಇಸ್ಲಾಂಧರ್ಮ ಸ್ವೀಕರಿಸಿ ಉತ್ಸಾಹದಲ್ಲಿ ಅರಬ ಜಗತ್ತಿ ನಲ್ಲಿ ಸಂಚರಿಸಿದ ಜಾನ್ಸ ನ್‌ ಲುಡ್ವಿಗ್‌ ಬಕ್‌ ಹಡ್ಜ್‌ ೯ (ಇಬ್ರಾ ಹನ್‌ ಅಬ್ದುಲ್ಲಾ) ಎಂಬ ಯುಕ್ಕೋಪಿಯ: ನ್‌ ಶೋಧಕ ನೈಲ್‌ ನದಿಯ ಗುಂಟ ದಕ್ಷಿಣಕ್ಕೆ ಪ್ರವಾಸ ಮಾಡಿ ಚರಿತ್ರ ಪ್ರ ಸಿದ್ಧ ಅಬು ಸಿಂಬೆಲ್‌ ಸ ನೆ ಗಳನ್ನು ೧೮೧೩ ಲಿ “ಅಮಿತ ಶ ಶ್ರಮದ ನಂತರ ಕಂಡುಹಿಡಿದ. ಶತಮಾನಗಳ. ಮಳಲು ಬಿರು ಗಾಳಿಯಿಂದ ಈ ಕಲ್ಮನೆಗಳೆಲ್ಲ ಮಳಲ ರಾಶಿ ಯಲ್ಲಿ ಮುಚ್ಚಿ ಹೋಗಿದ್ದ ವು. ಮಳಲನ್ನು ಅಗೆಯಲು ಹಲವು ಪ್ರ ಯತ್ನ ಗಳಾದವು. ಆದರೆ ಅದು ಮತ್ತೆ ಮತ್ತೆ ತುಂಬಿತು. ೧೮೯೨ ರಲ್ಲಿ ಮಳಲನ್ನು ತಡೆಯಲು ಒಂದು ಅಡ್ಡಗೋಡಯನ್ನೇ( ಕಟ್ಟಿದರು. ಆದರೂ ಉಪ ದ್ರವ ನಿಲ್ಲಲಿಲ್ಲ. ಉಸುಬನ್ನು ಪೂರ್ತಿ ಜಯಿ ಸಿದ್ಧು ೧೯೧೦ ರಲ್ಲೇ ಅವರು ಅದರ *ೆಳಗೆ ಎಂಥ ಅದ್ಭುತ ಶಿಲಾ ರಚನೆಯನ್ನು ಕಂಡರು! ಅಬು ಸಿಂಬೆಲ್‌ನ ಮುಂದೆ ಅವರು ರೌ ಇಬ್ನ ಪ್ರಕಾಶಕ್ಕೆ ೧೦೭ ತಂದ ರ್ಯಾಮ್ಸೆಸನ ನಾಲ್ಕು ಪ್ರತಿಮೆಗಳು ಎದೆ ಗೆಡಿಸುವಷ್ಟು ಅದ್ಭುತವಾಗಿದ್ದವು. ಅವುಗಳ ತುಟಿಯೇ ೪೨ ಇಂಚು ಅಗಲ, ಕಿವಿಯಿಂದ ಕಿವಿಗೆ ಅಂತರ ೧೩ ಅಡಿಯಾಗಿದ್ದವು |. ಅಂದಿ ನಿಂದ ೫೦ ವರ್ಷ ಕಳೆದಿದೆಯಷ್ಟೆ. ಎಲ್ಲವೂ ನೀರು ಪಾಲಾಗುವ ಭಯ ತಲೆದೋರಿದೆ. ನ್ಯೂಬಿಯಾದ ನಿಧಿಗಳನ್ನುಳಿಸಬೇಕಾದರೆ ಪ್ರಚಂಡವಾದ ಎಂಜಿನಿಯರಿಂಗ್‌ ಎದ್ಕೆಯ ನೆರವು ಬೇಕಾದೀತು. ಜಗತ್ತಿನ ಪ್ರಥಮ ಶ್ರೇಣಿಯ ಎಂಜಿನಿಯರರು ಕೆಲವರು ಇದರಲ್ಲಿ ತಲೆ ಹಾಕಿದ್ದಾರೆ. ಹಲಕೆಲವು ಗುಡಿಗಳನ್ನು ಇಟ್ಟಿಗೆ ಇಟ್ಟಿಗೆ ಯಾಗಿ ಬಿಚ್ಚಿ ಬೇರೆಡೆಗೆ ಒಯ್ಕು ಇದ ಕ್ಕಿದ್ದ ಂತೆ ಪುನಃ ಕಟ್ಟ ಜೇ ಕೆಂದಿದ್ದಾರೆ. ಇಂಥ ಕೆಲವನ್ನು ಕೂಡಲೆ ಪಾ ರಂಭಿಸಬೇಕಾಗುತ್ತ ದೆ, ಏಕೆಂದಕ ಅವು ಇಟ್ಟಿ ಹುತ್ಛಿ। ಅವು ನೀರಲ್ಲೊಮ್ಮೆ ರಲ ಉಳಿಯಲೇ ಆರವು. ಅವು ಸುಟ್ಟ ಇಟ್ಟಿಗೆಗಳಲ್ಲ. ವ್ರ ಬಗೆಯಲ್ಲಿ ಸುಲಭವಾಗಿ ಸ ಸಳಾಂತರಿಸ ಬಹುದಾದ ಕಟ್ಟಡಗಳಲ್ಲಿ ವೀರ "ಚಕ್ರ ವರ್ತಿ ಮುಮ್ಮಡಿ ತುತ್ಮಾಸಿಸ್‌ ಕಟ್ಟಿಸಿದ ತಿ೪ ಶತ ಮಾನ ಹಳೆಯ ಅಮಾದಾದ ಕಲ್ಲಿನ ದೇವಾ ಲಯ ಒಂದು. ತುಂಡು ಕಲ್ಲುಗಳಿಂದ ಕಟ್ಟಿದ ಇದರ ಕಲ್ಲುಗಳಿಗೆಲ್ಲ ಅಂಕೆಗಳನ್ನು ಹಾಕಿ ಕಿತ್ತೊ ಯ್ದ ಮರಳಿ ರಚಿಸಲು ಒಂದೂ ಕಾಲು ಲಕ್ಷ 'ಕೂಪಾಯಿಗಳಿಗಿಂತ ಸ ಲ್ಪ ಹೆಚ್ಚು ಸಾಕು. ನ ಎಲೈಸಿಸ್‌ ಡೇರಾ ಮುಂತಾಜೆಡಗಳ ಏಳು ದೇಗುಲಗಳನ್ನೂ ಹೀಗೆ.ವರ್ಗಾಯಿಸಬಹುದು. ಇದಕ್ಕಿ ತ ತುಸು ಶ್ರಮದಾಯಕ ಮತ್ತು ವೆಚ್ಚದ ಸ ಅಸಾಧ [ವಲ್ಲದ ಕೆಲಸ ಬಂಡೆ ಗಲ್ಲಿನಲ್ಲಿ ಕೆತ್ತಿದ ಸಿ ಎಲಿಸಿಸ್‌ ಮತ್ತು. ಡೇರಾದಲ್ಲಿರುವ ಇಂಥ ದೇವಾಲಯಗ ಳನ್ನು ಎದ್ಯುತ್‌ ಚಾಲಿತ ತಂತಿಗರಗಸಗಳಿಂದ ಬಂಡೆಯನ್ನೇ ಕೆತ್ತಿ, ಕಂಬಗಳನ್ನೂ ಗೋಡೆ ಸ ಕಸ್ತೂರಿ, ಫೆಬ್ರುವರಿ ೧೯೬೧ ನಂತರವೂ ಪ್ರಸಿದ್ಧವಾಗಿತ್ತು. ಈ ದೇವಾಲಯ ಗಳ ಗೋಡೆಗಳಲ್ಲಿ ಚಕ್ರವಕ್ತಿಗಳಾದಿಯಾಗಿ ಕೆತ್ತಿಸಿದ ಹೆಸರುಗಳೂ ವಾಕ್ಕಗಳೂ ಇತಿಹಾ- ಸದ ನಿಧಿಗಳಾಗಿವೆ. ಅವನ್ನು ಹೇಗೆ ಕತ್ತರಿಸಿ ಒಯ್ಯುವುದು? ಅಬುಸಿಂಬೆಲ್‌ ಇಜಿಪ್ತಿನ ಅತಿ ಪ್ರಾಚೀನ ಅವಶೇಷಗಳಲ್ಲಿ ಸೇರಿದೆ. ೨೨ ಶತಮಾನಗಳ ಹಿಂದೆ ಎರಡನೇ ರ್ಯಾಮೆಸೆಸ್‌ ಕಟ್ಟಿಸಿದ ಇಲ್ಲಿನ ಗುಡಿಗಳು, ಕಡೆಸಿದ ತನ್‌ ಮೂರ್ತಿಗಳು ,ಎಷ್ಟು ಉದ್ಧಾಮವೊ ಅಷ್ಟೇ ಸುಂದರವಾದವು. ಇಲ್ಲಿನ ಶಿಲ್ಪಿ ಸೌಂದರ್ಯಾರಾಧಕನಷ್ಟೇ ಅಲ್ಲ ಖಗೋಲ ವಿಜ್ಞಾನಿಯೂ ಇರಬೇಕು. ಇಲ್ಲಿನ ದೇವಾಲ ಯದ ಸೂರ್ಯ ಮೂರ್ತಿಯ ಮೇಲೆ ನಿತ್ಯ ಅರು- ಣೋದಯದಲ್ಲಿ ಆರಕ್ತ ಪ್ರಭೆ ಬಿದ್ದು ಒಮ್ಮೆಲೆ ಜೀವಕಳೆ ತುಂಬುತ್ತದೆ; ಕೆಳಗೆ ಪೌಳಿಯನ್ಲಿ ವರ್ಷದ ವಿಶಿಷ್ಟ ದಿನಗಳಲ್ಲಿ ಸೂರ್ಯನ ಪ್ರಥಮ ಕಿರಣಗಳು ಬೀಳುತ್ತವೆ. ಇವೂ ಅಲುಗಿಸಲಾ ರದ ಅವಶೇಷಗಳು. ಅವುಗಳ ಶಿಲೆ ತೀರ ಮೆದು. ಗರಡಿ ಕರಳು ನಕಾಶೆ ಗಳನ್ನೂ ತುಂಡುಗಳಾಗಿ ಕೊಯ್ದು ಮತ್ತೆ ಕಟ್ಟಲುಕ್ಕಸಾಧ್ಯವುಂಟು. ಫಿಲೇ ಮತ್ತು ಅಬುಸಿಂಬೆಲ್‌ ಅವಶೇಷ ಗಳನ್ನು ಹೀಗೆ ಕೀಳಲಿಕ್ಕೆ ಸಾಧ್ಯವಿಲ್ಲ. ಕಿತ್ತಕೆ ಅವುಗಳನ್ನು ಅದೇ ಭವ್ಯತೆ, ಅವೇ ಪರಿಸರ, ಸನ್ನಿವೇಶಗಳಲ್ಲಿ ಪುನಃ ಕಟ್ಟಿಲು ಬಾರದು. ಅಸ್ವಾನ್‌ ಅಣೆ ಚ್ಚಿನ. ಹತ್ತಿರವೇ ಇರುವ ಫಿಲೇ ಅವಶೇಷಗಳು "“ ಇಜಿಪ್ನ್‌ನ ಮುತ್ತು ” ಏನಿಸಿ ಇಜಪ್ಸ್‌ನ ಸಂಸ್ಕೃತಿಯ ಕೊನೆಯ ಮಹಾಕೃತಿ ಗಳಲ್ಲಿ (ಕ್ರಿ ಪೂ.೪ನೇ ಶತಮಾನ) ಸೇರಿದವು. ಅಲ್ಲಿ ಮಾತೃದೇವತೆ ಐಸಿಸ್‌ನ ದೇವಾಲಯವು ದಕ್ಷಿಣ ಯುರೋಪಿನಲ್ಲಿ ಕೂಡ ಹೆಚ್ಚಿದ ಮಾತೃ ದೇವತಾ ಪೂಜೆಯ ಕೇಂದ್ರವಾಗಿ ಕ್ರಿಸ್ತಶಕಾ ಈ ಮೂರ್ತಿಯ ಮುಖ ಆ *ಪಿಯಿಂದ ಈ ಕಿನಿಯ ವರೆಗೆ ೧೩ ಅಡಿ ಅಗಲನಿದೆ ನ್ಯೂಜಿಯ ಆದರೂ ಬಐಂಜನಿಯರರು ಇವೆರಡನ್ನೂ ಇದ್ದಲ್ಲೆ ಉಳಿಸಲು ಯುಕ್ತಿ ತೆಗೆದಿದ್ದಾರೆ. ಎರ ಡಕ್ಕೂ ಅಣೆಕಟ್ಟುಗಳನ್ನು ಹಾಕಿ ನೀರು ಹತ್ತಿರ ಸೇರದಂತೆ. ರಕ್ಷಿಸುವ ವಿಚಾರ ಅವರದು. ಫಿಲೇಯ ಅವಶೇಷಗಳ ರಕ್ಷಣೆಗೆ ತಗ್ಗಾದ ಕೋಟಿ ಸಾಕು. ಆದರೆ ಅಬುಸಿಂಬೆಲ್‌ನ ಸುತ್ತ ಬಲು ಎತ್ತರದ ಅರ್ಧಚಂದ್ರ ಅಣೆಕಟ್ಟೆ ಬೇಕು. ಮೊದಲನೆಯದಕ್ಕೆ ೧೩ ಕೋಟಿ ರೂಪಾಯಿ ಸಾಕು; ಎರಡನೆಯದಕ್ಕೆ ೧೩ ರಿಂದ ೨೬ ಕೋಟಿ ರೂಪಾಯಿ ಬೇಕು. ಸಾವಿರಾರು ವರ್ಷಗಳಿಂದ ತಮ್ಮ ನಿಚ್ಚಳ ಬಣ್ಣಗಳನ್ನು ಉಳಿಸಿಕೊಂಡು ಹೃದಯಂಗಮ ವಾಗಿ ಮೆರೆಯುತ್ತಿರುವ ಭಿತ್ತಿ ಚಿತ್ರಗಳನ್ನೇನು ಮಾಡಬೇಕು? ಅವುಗಳನ್ನು ಎಚ್ಚರದಿಂದ ಕಚ್ಚು ಹಾಕಿ ಪದರುಪದರಾಗಿ ಎಬ್ಬಿಸಿ ಬೇರೆ ಕಡೆ ಅದೇ ಕ್ರಮದಲ್ಲಿ ಹಚ್ಚುವ ಹಂಚಿಕೆ ಮಾಡಿದ್ದಾರೆ. ಮುನ್ನೂ ರು ಮೈ ಲುದ್ಧದ ನ್ಯೂ ಬಿಯಾಪ ಪ್ರದೇಶ ದಲ್ಲಿ ಹಂಚಿರುವ ಅವಶೇಷಗಳನ್ನು ಸೆ ವುದು ಇಡೀ ಜಗತ್ತೇ ಆಸ್ಥೆ ಎಡಿಸರ(ಕಾದ ಕಾರ್ಯ. ಏಕೆಂದರೆ ಇಲ್ಲಿ ಕೇವಲ ಪ್ರಾಚೀನ ಇಜಿಪ್ಸ್‌ನ ಇತಿಹಾಸ ಗಂಡಾಂತರಕ್ಕೊಳಗಾ ಗಿಲ್ಲ. ಪ್ರಾಚೀನ ಕಾಲದ ಸಂಸ್ಕೃತಿಯ ಬಹು ಭಾಗಕ್ಕೆ ಇಜಿಐಕ್ಕಿನೊಡನೆ ಸಂಪರ್ಕವಿದೆ. ಹಿಟ್ಕಿಟಾ, ಬೆಬಿಲೋನಿಯನ್‌, ಪರ್ಸಿಯನ್‌, ಅರಬಿ ಸಂಸ್ಕೃತಿಗಳೊಡನೆ ಸಂಪರ್ಕ ಹಾಗು ಸಂಘರ್ಷ ಬಂದ ಸಾಮ್ರಾಜ್ಯ ಇಜಿಪ್ತಿನದು; ಗ್ರೀಕ್‌ ಸಂಸ್ಕೃತಿ ಮತ್ತು ವಿಜ್ಞಾನವನ್ನು ಪ್ರಭಾವಿತಗೊಳಿಸಿದ,. ರೋಮನ್‌ ಸಾಮ್ರಾ ಜೃಕ್ಕೆ ಕೊನೆಗೆ ಅಡಿಯಾಳಾದ ನಾಗರಿಕತೆ ಅದ ರದು. ಈ ಎಲ್ಲ ಘಟನೆಗಳಿಗೆ ಸಂಬಂಧಿಸಿದ ಅವ ತೇಷಗಳು ನ್ಕೂ ಬಿಯದಲ್ಲಿವೆ. ಪ್ರಾಕ್ತನ ಶಾಸ್ತ್ರ ಜ್ಞರು ಈ ಅವಶೇಷಗಳ ಪ ಪರೀ್ಷೆಯ ಕೊನ ಯನ್ನು ಇನ್ನೂ ಕಂಡಿಲ್ಲ. ಅಸ್ವಾನ್‌ ಅಣೆಕಟ್ಟು ಅವುಗಳನ್ನು ಮುಳುಗಿಸಿದರೆ ಪ್ರಾಚೀನ ಇತಿ ೧೦೯ ಕಿ | ಹದ್ದಿನಾಕಾರದ ಶಿರೋಭೂಷಣವುಳ್ಳ ದೇವತೆ ಹಾಸವನ್ನು ಪೆನಾರಚಿಸಲು ನೆರವಾಗುವ ಅನೇಕ ತಥ್ಯ ಗಳು. ಸದಾ ಕಾಲಕ್ಕಾಗಿ ನಷ್ಟವಾದಂತೆ ಮಕ್ಕ ಳನ್ನು ಪಡಯುವುದಕ್ಕು ಗಿ ತಂದೆಯನ್ನು ಬಲಿಕೊಟ್ಟ. ನೆಂಬ ಅಪವಾದ 1] ಶತಮಾನಕ್ಕೆ ಜಾಗ! ನ್ಕೂ ಬಿಯದ ನಿಧಿಯನ್ನು ಕ್ಟ ಸಲು ಬೇಗನೆ ಸಗಳ ಕ | ಯುನೆಸ್ಕೊ ನ್ಯೂಜಿಯ ನಿಧಿಗೆ ನೆರವಾಗ ಬಯಸುವವರು, ನೂ ್ಯಬಿಯ ನಿಧಿಗಾಗಿ ಎಂದು ತಿಳಿಸಿ ಹೊಸ ದಿಲ್ಲಿಯ ಲಾಯ್‌ ಬ್ಯಾಂಕ್‌ ಲಿಮಿಟೆಡ್‌ ವಿಳಾಸಕ್ಕೆ ಹಣ ಕಳೆಸಬಹುದು. ಅಸ್ಚೃೃೂ ಷ್ಟ ಪ್ರಾ ಮಾನವ ಜಾತಿ ಅವನಿದೆ ಜುಜೆಯಾರಿರಬೇಕು ಅಜ್ವಾತ ಜಗತ್ತನ್ನು ತೋರಿಸಿಕೊಟ್ಟ ಉವಿನ್‌ ಹಾತ್‌ ಟಿ ದೇಶದ ದೊಡ್ಡ ಸೊತ್ತು. ಯಾವುದೇ ದೇಶದ ತ್ವರಿತ ಬೆಳವಣಿಗೆ ಪ್ರಗತಿ ಸುಖಸಾಲಭ್ಯಗಳು ವೈಜ್ಞಾನಿಕ ಸಂಶೋಧನೆ ಗಳನ್ನೇ. ಅವಲಂಬಿಸಿವೆ. ಅದು ಕಾರಣ ವಿಜ್ಞಾನವೆಂದರೆ ಈ ಯುಗದಲ್ಲಿ ಅಷ್ಟು ಗೌರವ, ಮನ್ನಣೆ ಆದಕೆ ಹದಿನೇಳನೆಯ ಶತಮಾನದ ಕಾಲವೇ ಬೇರೆ ಆಗಿತ್ತು. ಆ ಕಾಲದಲ್ಲಿ ಮೂಢ ನಂಬಿಕೆ ಗಳೇ ಸತ್ಯ; ಮಠಾಧಿಪತಿಗಳು ಬೋಧಿಸಿದ್ದೇ ವೇದವಾಕ್ಯ; ದೇವರೇ ಎಲ್ಲ ಘಟನೆಗಳಿಗೂ ಕಾರಣೀಭೂತ. ವೈಜ್ಞಾನಿಕ ಸತ್ಯವನ್ನು ನುಡಿ ದವ ಧರ್ಮದ್ರೋಹಿ, ಸಮಾಜದ್ರೋಹಿ; ಅಷ್ಟೇ ಅಲ್ಲದೆ ದೇಶದ್ರೋಹಿ. ಪೃಥ್ವಿಯು ಸೂರ್ಯನ ಸುತ್ತಲು ತಿರುಗುತ್ತದೆ ಎಂಬ ನಿತ್ಯ ಸತ್ಯವನ್ನು ನುಡಿದ ಗೆಲಿಲಿಯೊ ಜೀವಾವಧಿ ಶಿಕ್ಷಗೆ ಗುರಿ ಯಾಗಬೇ ಕಾಯಿತು. ಸತ್ತವನ ದೇಹವನ್ನು ಕೊಯ್ದು ಪರೀಕ್ಷಿಸಿದ್ದ ಕ್ಕಾಗಿ ಸರ್ವಿಟಿಸನ ದೇಹವನ್ನು ಜೀವಂತ ಸಜಾ! ಆ ಟೊನಿ ಲುವೆನಹಾಕ್‌ನು ಇಂತಹ ಶತ ಮಾನದಲ್ಲಿ ಜೀವಿಸಿದವ. ಅವನು ಹುಟ್ಟಿ ದ್ದು ೧೬೩೨ ರಲ್ಲಿ. ಅವನ ಊರು ಡೆಲ್ಚ್ಟು. "ನೆ ದೇಶ ಹಾಲಿನ ನಾಡು; ಹಾಲಂಡ್‌. ಅವನ ತಾಯಿ ತಂದೆ ಬಟ್ಟಿ ಹೆಣೆದು, ಮದ್ಯಮಾಡಿ ಹೊಟ್ಟಿ ಅಾಕಿಯುವರಳು ಅವನ ತಂದೆ ಬಹು ಬೇಗ ಕೊಂಡ. ತನ್ನ ಮಗನು ಸರಕಾರಿ ಅಧಿ ೧೧೦ ಹೊಡೆದು, ಎಸ್‌. ಜಿ. ಮಠದ ಕಾರಿ ಆಗಬೇಕೆಂಬ ಆಶೆಯಿಂದ ಅವನ ತಾಯಿ ಅವನನ್ನು ಶಾಲೆಗೆ ಹಾಕಿದಳು. ಆದರೆ ಅವನಿಗೆ ಶಾಲೆಯ ಶಿಕ್ಷಣ ಹಿಡಿಸಲಿಲ್ಲವೇನೋ; ಹದಿ ನಾರನೆಯ ವಯಸ್ಸಿನಲ್ಲಿಯೇ ಶಾಲೆಗೆ ಶರಣು ಅೃಮಸ್ಪರ್ಡಂ ಪಟ್ಟಣದ ಒಂದು ಅಂಗಡಿಯಲ್ಲಿ ಉಮೇದುವಾರನಾಗಿ ಕೆಲಸಕ್ಕೆ ನಿಂತುಕೊಂಡ. ಆರು ವರುಷಗಳ ತರುವಾಯ ಅದಕ್ಕೂ ಶರಣು ಹೊಡೆದು, ತನ್ನೂರಿಗೆ ಮರಳಿ ತನ್ನದೇ ಆದ ಒಂದು ಅಂಗಡಿ ಸ್ಥಾ ಪಿಸಿದ. ಅಲ್ಲದೆ ತನ್ನೂರಿನಲ್ಲಿಯೇ "ಸಿಟಿಹಾಲ್‌' ನಲ್ಲಿ ದ್ವಾರಪಾಲಕನಾಗಿ ಕೆಲಸ ಮಾಡಹತ್ತಿದ. ಈ ಮಧ್ಯೆ ಲಗ್ನವಾಗಿ ಕೆಲವು ಮಕ್ಕಳ ತಂದೆಯಾದ. ಲುವೆನ್‌ ಹಾಕ್‌ನಂಥ ಸಾಮಾನ್ಯ ಮನುಷ್ಯ ಮಹಾ ವಿಜ್ಞಾನಿಯಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಅವನು ಮಹಾವಿಜ್ಞಾನಿಯಾದ ಕತೆ ಬಹಳ ಸ್ವಾರಸ್ಯವಾಗಿದೆ. ಗಾಜಿನ ತುಂಡುಗಳನ್ನು ಜಾಣ್ಮೆಯಿಂದ ಕೊರೆದು, ತಿಕ್ಕಿ ಅವುಗಳ ಸಹಾಯದಿಂದ ನೋಡಿದರೆ, ವಸ್ತು ಗಳು ಎಷ್ಟೊ ಪಟ್ಟು ದೊಡ್ಡ. ವಾಗಿ ಕಾಣುತ್ತವೆಂದು ಲುವೆನ್‌ ಹಾಕ್‌ ಎಲ್ಲಿಯೋ ಕೇಳಿದ್ದ. ಇಂತಹ ಕಾಜಿನ ಗೋಲ ಕಗಳನ್ನು ತಾನೇಕೆ ಮಾಡಬಾರದು? ಎಂಬ ಯೋಚನೆ ಅನನಲ್ಲಿ ಹುಟ್ಟಿತು. ಆದರೆ ಮಾಡುವ ಬಗೆ ಹೇಗೆ? ಮನವಿದ್ದಲ್ಲಿ ಮಾರ್ಗವಿದ್ದೇ ಇದೆ ಯಲ್ಲವೆ? ಕನ್ನಡಕ ಸಿದ್ಧ ಪಡಿಸುವವರಿಂದ ೯ ಟ್ಟ ್‌್ಸ್‌ ಾ್‌ಾ್‌ ಪ ್‌ ಹಾಕ್‌ ಅಜ್ಞಾತ ಜಗತ್ತನ್ನು ತೋರಿಸಿಕೊಟ್ಟ ಲುವೆನ ಗೋಲಕ ತಯಾರಿಸುವ ವಿಧಾನ ತಿಳಿದು ಕೊಂಡ. ಅಕ್ಕಸಾಲಿಗರ ಕಲೆಯನ್ನು ಕಲಿತು ಧಾತುಗಳನ್ನು ಮಾಡುವ ಬಗೆಯನ್ನು ಅರಿತು ಕೊಂಡ. ಹಗಲು ರಾತ್ರಿಯೆನ್ನದೆ ಶ್ರಮಿಸಿದ. ಆಹಾರ ಮರೆತ. ಸ್ನೇಹಿತರಿಂದ ದೂರವಾದ. ಹೆಂಡಿರು ಮಕ್ಕಳ ನೆನಪೂ ಮರೆಯಾಯಿತು. ಅವನ ಗುರಿ ಒಂದೇ ಒಂದು, ಗೋಲಕಗಳನ್ನು ಸಿದ್ಧ ಮಾಡಬೇಕು. ಅವನ ನೆರಹೊರೆಯ.ವರು ಇವನಿಗೆಲ್ಲೊ ಹುಚ್ಚು ಹಿಡಿದಿದೆ ಎಂದು ಹಾಸ್ಕ ಮಾಡಿದರು ಆದರೂ ಆತ ತನ್ನ ನಿರ್ಧಾರವನ್ನು ಬಿಡಲಿಲ್ಲ. ಕೊನೆಗೆ ಅವನ ಪ್ರಯತ್ನಕ್ಕೆ ಫಲ ಸಿಕ್ಕಿತು. ಒಂದು ಎಂಟಾಂಶ ಅಂಗುಲಕ್ಕಿಂತಲೂ ಚಿಕ್ಕ ದಾದ ಸರ್ವಾಂಗ ಪರಿಪೂರ್ಣವಾದ ಗೋಲಕಗಳನ್ನು ಅವನು ಸಿದ್ದ ಮಾಡಿದ್ದ. ಜಟಿಾಗಜಾರ್‌ ತ ಸಂಶೋಧನೆಯಿಂದ ಹುಚ್ಚನಂತಾದ. ತಾನೇ ತಯಾರಿಸಿದ ತಾಮ್ರ ಬೆಳ್ಳಿ ಬಂಗಾರಗಳ ಕಟ್ಟಿ ನಲ್ಲಿ ಈ ಗೋಲಕಗ ಳನ್ನು ಕೂಡ್ರಿಸಿ ಸೂಕ್ಷ ಶ್ಷ್ಪದರ್ಶ ಕವನ್ನು ಸ ಕೈಗೆ ಸಿಕ್ಕ ನ ಸ್ತುಗಳನ್ನೂ ತನ್ನೆ, ಸೂಕ ಶಿ ದರ್ಶಕದಲ್ಲಿಟ್ಟು ನೋಡಲು ಆರಂಭಿಸಿದ. ಕಟು 1) ಮನೆಗೆ ಚ ಗಿ ಎತ್ತಿನ ಕಣ್ಣು ತಂದು ನೋಡಿದ, ತನ್ನ ತ್ವಚೆಯನ್ನು ನೋಡಿಕೊಂಡ. ತಿವಿಂಗಿಲುಗಳ ಸ್ನಾ ಯುವನ್ನು ನೋಡಿದ. ಕುರಿಯ ಕೂದಲು ನೋಡಿದ. ಟ್‌ ತಲೆ ಯನ್ನು ಕತ್ತರಿಸಿ ಅದರ ಮೆದುಳನ್ನು ಪರೀಕ್ಷಿಸಿದ. ಇವನ್ನೆಲ್ಲ ಸೂಕ್ಸ ದರ್ಶಕದಲ್ಲಿ ನೋಡಿದ ಅವನು ತನ್ನ ನ್ನು ತಾನೇ ನಂಬದಾದ., ತನ್ನ ಕಾಲದಲ್ಲಿ ಅಪ್ಪೆ ಏಕೆ? ಯಾವ ಕಾಲದಲ್ಲೂ ಯಾರೂ ಅ ಾಗನೆ ಅದ್ಭುತಗಳನ್ನು ತೆ ಕಂಡಿದ್ದ. ಅವನು ಕಂಡ ಜಗತ್ತೇ ಬೇಕೆಯಾ- ಗಿತ್ತು. ಅದೊಂದು ದಿನ ಲುವೆನ್‌ಹಾಕ್‌ ಗಾಜಿನ ಕೊಳಿವೆಯೊಂದನ್ನು ಉರಿಯಲ್ಲಿ ಕಾಯಿಸಿ ಜಾಣ್ಮೆಯಿಂದ ಜಗ್ಗಿ ಕೂದಲೆಳೆಯಷ್ಟು ಸೂಕ್ಷ್ಮ ೧೧೧ ವಾದ ಕೊಳಿವೆಯನ್ನು ತಯಾರಿಸಿದ. ಈ ಕೆೊಳಿ ವೆಯಲ್ಲಿ ಭೂಮಿಯ ಮೇಲೆ ಬಿದ್ದ ಮಳೆಯ ನೀರನ್ನು ಸಂಗ್ರ ಹಿಸಿದ. ಮಳೆಯ ನೀರನ್ನು ತನ್ನ ಸೂಕ್ಷ್ಮದರ್ಶ ದಲ್ಲಿ ನೋಡುವ ಆಶೆ ನಗು ಮಳೆಯ ನೀರಿನಲ್ಲೇನಿದೆ? ಅದನ್ನೇಕೆ ಹೀಗೆ ನೋಡಬೇಕು? ಲುವೆನ್‌ ಹಾಕ್‌ ಮೂರೃನಲ್ಲದೆ ಇನ್ನೇನು? ಎಂದು ಜನರು ಬಾ ಯಿ:ಗೆ ಬಂದಂತೆ ಆಡಿಕೊಂಡರು. ಆದಕೆ ಅವನು ಮೂರ್ಬ ನಾಗಿರಲಿಲ್ಲ. ವಿಜ್ಞಾನಿಯಾಗಿದ್ದ. ಅವನಿಗೆ ತನ್ನ ದೇ ಆದ ವಿಚಾರ; ತನ್ನ ದೇ ಆದ ಕನಸು; ತನ್ನೆ ದೇ ಆದ ಜಗತ್ತು. ಜನರ ಮಾತಿಗೆ *ಿವಿ ಗೊಡಲಿಲ್ಲ. ಮಳೆಯ ನೀರನ್ನು ಸೂಕ್ಷ್ಮದರ್ಶಕ ದಲ್ಲಿಟ್ಟು ನೋಡಿಯೇ ಬಿಟ್ಟಿ. ಅದರಲ್ಲಿ ನೋಡಿದ್ದು ಒಂದೇ ಒಂದು ಕ್ಷಣ. ಮರುಕ್ಷಣ ದಲ್ಲಿಯೆ ಜಿಗಿದು ಆವೇಶದಿಂದ ಕೂಗಿದ. “ ಬನ್ನಿ ! ಇಲ್ಲಿ ಬನ್ನಿ | ಬೇಗ ಬನ್ನಿ ! | | 3 ಮಳೆ ನೀರಿನಲ್ಲಿ ಪುಟ್ಟ ಪ್ರಾಣಿಯಿವೆ. ಅವು ಈಸುತ್ತವೆ. ಆಹಾರ ಸೇವಿಸುತ್ತವೆ. ಮರಿಗಳನ್ನು ಹುಟ್ಟಿಸುತ್ತವೆ. ಕೊನೆಗೆ ಎಲ್ಲ ಪ್ರಾಣಿಗಳಂತೆ ಸಾಯುತ್ತವೆ. ಅವು ನಮ್ಮ ಬರಿಗಣ್ಣಿಗೆ ಕಾಣುವ ಎಂಥ ಚಿಕ್ಕ ಪ್ರಾಣಿಗಳಿಗಿಂತಲೂ ಸಾವಿರಾರು ಪಟ್ಟು ಚಿಕ್ಕವಾಗಿವೆ. ನೋಡಿರಿ; ನಾನು ಏನು ಶೋದಿಸಿದ್ದೇನೆ.” ಲುವೆನ್‌ಹಾಕ್‌ "ಯುರಿಕಾ' "ಯುರೇಕಾ' ಎಂದು ಒದರುತ್ತ ಬೀದಿಗುಂಟ ಬತ್ತಲೆಯಾಗಿ ಓಡಿದ. ಅವನೂ ಆರ್ಕಿಮಿಡಿಸ ನಂತೆ ಭಾವಪರವಶನಾಗಿದ್ದ. ಅವನು ಎಲ್ಲ ತರದ ನೀರನ್ನು ಪರೀಕ್ಷಿಸಿದ. ಹೊಂಡದ ನೀರು, ಹಳ್ಳೆದ ನೀರು, ಹೊಳೆಯ ನೀರು, ಗಬಾರದಲ್ಲಿ ಹರಿಯುವ ಕೊಳಚೆ ನೀರು ಎಲ್ಲೆಲ್ಲಿಯೂ ಆ ಪುಟ್ಟ ಪ್ರಾಣಿಗಳೆ ! ಲುವೆನ್‌ ಹಾಕ್‌ನಿಗಿಂತ ಅ ಎಷ್ಟೋ ಜನ ದೊಡ್ಡ ವರು ಹುಟ್ಟಿ ಸತ್ತಿದ್ದರು, ಗುರೂ ಇಂಡ ಪ್ರಾಣಿಗಳನ್ನು ಕಂಡಿರಲಿಲ್ಲ. ಶ್ರ ಚಿಕ್ಕ ಪ್ರಾಣಿ ಗಳು ಮನುಷ್ಯರಿಗಿಂತ ಕೋಟ್ಯವಧಿ ಪಾಲು ೧೧೨ ಚಿಕ್ಕವುಗಳಾದರೂ, ಅವು ಮನುಷ್ಯ ಕುಲವನ್ನೇ ಹೆದರಿಸುವಂತಹವು. ಅವು ಅಸಂಖ್ಯಾತ ಜನ- ಬಡವರು ಬಲ್ಲಿದರು, ರಾಜಮಹಾರಾಜರು, ಕಲಾಕಾರರು, ಕವಿಗಳು, ಸಾಧುಸತ್ಪುರುಷರು- ಜೀವನವನ್ನು ಆಹುತಿ ತೆಗೆದುಕೊಂಡಿವೆ. ಕಾರ ಖಾನೆ, ಗಿರಣಿ, ಮತ್ತು ಇನ್ನಿತರ ಎಷ್ಟೋ ಉದ್ಯಮಗಳನ್ನು ಹಾಳುಗೆಡವಿವೆ. ರಾಷ್ಟ್ರಗಳ ಪ್ರಗತಿಯನ್ನು ಕುಂದಿಸಿವೆ. ಆದರೂ ಅದುವರೆಗೆ ಲುವೆನ್‌ಹಾಕನ ಹೊರತು ಬೇರಾರ ಕಣಿಗೂ ಕಂಡಿರಲಿಲ್ಲ ಅವು. ಕ್ಕ ೧೭ ನೆಯ ಶತಮಾನದ ಮಧ್ಯದಲ್ಲಿ ಸ್ವತಂತ್ರ ಎಚಾರಮನೋ(ವೃತ್ತಿಯುಳ್ಳೆ ಹಾಗೂ ಧೈರ್ಯ ದಿಂದ ಮಾತನಾಡುವ ಕೆಲವೊಂದು ಜನರು ಕಾಣಿಸಿಕೊಂಡರು. ವೈ ಜಾ ತನಿ ಕವಾಗಿ ಸಿದ್ಧ ಮಾಡದ ಯಾವುದನ್ನೂ ಗ ಒಪ್ಪ ವಂತಿರ ಲಿಲ್ಲ. ಎಜ್ಞಾ ನದ ಬೆಳವಣಿಗೆಗಾಗಿ ಅವರು ಇಂಗ್ಲೆ ಂಡಿನಲ್ಲಿ "ಬಂದು ಸಂಸ್ಥೆ ಯನ್ನು ಸ್ಥಾಪಿಸಿ ದರು. ಅದರ ಹೆಸರು . " ಇನ್‌ವಿಜಿಬಲ್‌ ಕಾಲೇಜ್‌.” ಈ ಕಾಲೇಜಿನ. ಸದಸ ರು ಗುಪ್ತ ವಾಗಿ ಕೆಲಸಮಾಡಬೇಕಾಗಿತ್ತು. ಇಲ್ಲವಾದರೆ ಕ್ರಾಮ್‌ವೆಲ್ಲನು ಅವರನ್ನು ಗಲ್ಲಿಗೆ ಹಾ ಕುತ್ತಿದ್ದ ಯಾಕೆಂದಕೆ ಆಗಿನ ಕಾಲದ ನಂಬಿಕೆಗಳಲ್ಲಿ ಸಂಶಯ ವ್ಶ ಕ್ರೈಮಾಡಿ, ಅವುಗಳ ಸತ ತೆಯನ್ನು ಪ್ರಶ್ನಿ ಸುವದು ಒಂದು ಜಾಯತೆ ಆದರೂ ಆ ಕಾಲೇಜು ತನ್ನ ಕಾರ್ಯವನ್ನು ಮುಂದುವರಿಸಿತು. ಅದೇನೂ ಸಣ್ಣ ಕಾಲೇಜಲ್ಲ. ರಸಾಯನ ಎಜ್ಞಾ ನ ಸಂಸ್ಥಾಪ ಪಕ ರಾಬರ್ಬ ಬಾಯಲ್‌, ಪ್ರಖ್ಯಾ ತ ಭೌತವಿಜ್ಞಾ ನಿ ಐಸಾಕ್‌ ನ್ಯೂ ಟನ್‌, ಜೀವಕಣಗಳನ್ನು ಶೋಧಿಸಿದ ಸ ಹುಕ್‌ರಂತಹ ಮಹಾ ವಿಜ್ಞಾ ನಿಗಳು ಆ ಕಾಲೇಜದ ಸದಸ್ಯ ರಾಗಿದ್ದರು. ಶ್ರ ನೆಯ ಚಾರ್ಲಸನ ಆಳಿಕೆಯಲ್ಲಿ ಹು ಟ್ಟ ದ ಈ ಅಜ್ಞಾ ತ ಸಂಸ್ಥೆ ಯೈ ಇಂದಿನ ಜಗತ ಸಿದ ವಾದ ರಾಯರ ಸೊಸಾಯಿಟಿ ಆಫ" ಇಂಗ್ಲ ಂಡ' ಆಗಿ ಮಾರ್ಪ ಕಸ್ತೂರಿ, ಫೆಬ್ರುವರಿ ೧೯೬೧ ಟ್ರತು. ಆಗಿನ ಎಷ್ಟೋ ವಿಜ್ಞಾನಿಗಳು ಗುಂಪು ಕಟ್ಟಿಕೊಂಡು, ಒಬ್ಬರನ್ನೊಬ್ಬರು ಟೀಕಿಸಿ, ಅಪ ಹಾಸ್ಯ ಮಾಡುತ್ತಿದ್ದರು. ಅದಕ್ಕಾಗಿ ಲುವೆನ್‌ ಹಾಕನಿಗೆ ಆ ಕಾಲೇಜಿನ ಸದಸ್ಯರಲ್ಲಿ ವಿಶ್ವಾಸ ವಿರಲಿಲ್ಲ. ಅವನು ನಂಬಿದ ಸದಸ್ಯ ಒಬ್ಬನೇ ಒಬ್ಬ. ಅವನು ಗ್ರಾಫ್‌. ಗ್ರಾಫ್‌ನಿಗೆ ತನ್ನ ಸೂಕ್ಷ್ಮದರ್ಶ ಕದಲ್ಲಿ ನೋಡಲು ಅವನು ಅವ ಕಾಶವಿತ್ತಾಗ ಗ್ರಾಫನು ಬೆರಗಾಗಿ ಹೋದ. ಆ ಕೂಡಲೆ ರಾಯಲ್‌ ಸೊಸಾಯಿಟಿಗೆ ಈ ವಿಷಯ ವನ್ನು ತಿಳಿಸಿದ. ರಾಯಲ್‌ ಸೊಸಾಯಿಟಿಯು ಲುಪೆನ್‌ಹಾಕ ನಿಗೆ ಅವನ ಸಂಶೋಧನೆಗಳ ವಿಷಯವಾಗಿ ಬರೆದು ತಿಳಿಸಲು ಬಿನ್ನವಿಸಿಕೊಂಡಿತು. ಅವನು ಎಲ್ಲವನ್ನೂ ಸವಿಸ್ತಾರವಾಗಿ ಬರೆದು ಒಂದೇ ಒಂದು ಉಸುಬಿನ ಕಣದ ಗಾತ್ರದಲ್ಲಿ, ಸೂಕ್ಷ್ಮ ದರ್ಶಕದಲ್ಲಿ ಕಾಣುವ ಈ ಜೀವಿಗಳು ಒಂದು ದಶಲಕ್ಷದಷ್ಟು ಜೀವಿಸುವದು ಸಾಧ್ಯವಿದೆಯೆಂದು ತಿಳಿಸಿದ. ಇದನ್ನು ಓದಿದ ಎಷ್ಟೋ ಸದಸ್ಯರು ಇವನೊಬ್ಬ ಮೂರ್ಪ ಶಿಕೋಮಣಿ ಎಂದು ಗಹ ಗಹಿಸಿ ನಕ್ಕರು. ಫೆಲವರು ಮಾತ್ರ ಅವನ ಹೇಳಿ ಕೆಯಲ್ಲಿ ಎಶ್ವಾಸ ತಳೆದರು. ರಾಯಲ್‌ ಸೊಸಾ ಯಿಟಿಯು ಇವರ ಪರವಾಗಿ ಲುವೆನ್‌ಹಾಕನಿಗೆ ಪತ್ರಬರೆದು ಅವನ ಸೂಕ್ಷ್ಮದರ್ಶಕ ರಹಸ್ಕದ ರಚನೆ ಮತ್ತು ಅದನ್ನು ಉಪಯೋಗಿಸುವ ರೀತಿ ನೀತಿಗಳನ್ನು ಸವಿಸ್ತಾರವಾಗಿ ಬಕಿದು ತಿಳಿಸಲು ಕೇಳಿಕೊಂಡಿತು. ತನ್ನ ಸೂಕ್ಷ್ಮದರ್ಶಕದ ರಹಸ್ಕ ತಿಳಿಸುವುದೇ? ಅದೆಂದಿಗೂ ಅಸಾಧ್ಯ. ರಾಯಲ್‌ ಸೊಸಾಯಿಟಿಗೆ "ಅದು ತನ್ನಿಂದ ಅಸಾಧ್ಯ ' ಎಂದು ಬರೆದು ತಿಳಿಸಿದ. ಯಾರು ಬಂದರೂ ತನ್ನ ಸೂಕ್ಷ್ಮದರ್ಶಕದಲ್ಲಿ ನೋಡಲು ಅನುಮತಿ ಕೊಡುತ್ತಿದ್ದ. ಆದರೆ ಅವಕೀನಾ ದರೂ "ಇದರ ರಹಸ್ಯವೇನು ? ಇದನ್ನು ಹೇಗೆ ಮಾಡಿದಿ ? ನಾವು ಕಲಿಯಬಹುದೆ ?' ಎಂದ. ಕಳಿದಕೆ ಅವರನ್ನು ದಬ್ಬಿ ಹೊರಗೆ ಹಾಕುತ್ತಿದ್ದ. | ಅಜಾತ ಜಗತನು ತೋರಿಸಿಕೊಟ ಲುವೆನಹಾಕ್‌ ಬ ವಾ ಗೆ ಬ ಆದರೂ ಲುವೆನ್‌ಹಾಕನ ಸಂಶೋಧನೆ ಯನ್ನು ರಾಯಲ್‌ ಸೊಸಾಯಿಟಿಯವರು ಅಲ್ಲ ಗಳೆಯುವಂತಿರಲಿಲ್ಲ. ಆದ್ದರಿಂದ ಅವನ ಸಂಶೋ ಧನೆಯ ಸತ್ಯವನ್ನರಿಯಲು, ಅತ್ಯುತ್ತಮ ಸೂಕ್ಷ್ಮ ದರ್ಶ ಕವನ್ನು ರಚಿಸಲು ರಾಬರ್ಟ ಹುಕ್‌ನನ್ನು ಕೇಳಿಕೊಂಡಿತು. ೧೬೬೬ ರಲ್ಲಿ ರಾಬರ್ಬ್ಟಿ ಹುಕ್‌ನು ಸೂಕ್ಷ್ಮದರ್ಶ ಕವನ್ನು ಸಿದ್ಧ ಪಡಿಸಿದನು. ಲುವೆನ್‌ ಹಾಕ್‌ ಸುಳ್ಳಾಡಿರಲಿಲ್ಲ. ಸೂಕ್ಷ್ಮ ಜಂತುಗಳು ಇರುವವೆಂದು ಮನದಟ್ಟಾ ಯಿತು... ಈ ಸುವಾರ್ತೆ ರಾಯಲ" ಸೊಸಾ ಯಿಟಿಗೆ ತಲುಪಿದ್ದ ತಡ, ಲುವೆನ್‌ ಹಾಕನ ಕೀರ್ತಿ ಎಲ್ಲೆಡೆಗೂ ಹಬ್ಬಿತು. ಇಂಗ್ಲಂಡದ ಮಹಾರಾಣಿ ತನ್ನ ಅರಮನೆ ಬಿಟ್ಟು ಲುವೆನ್‌ ಹಾಕನ ಪ್ರಯೋಗ ಶಾಲೆಗೆ ಬಂದು ಅವನ ಸೂಕ್ಷ ದರ್ಶ ಕದಲ್ಲಿ ತಾನು ಹಿಂದೆಂದೂ ಕಾಣದ ಜಂತುಗಳ ಜಗತ್ತನ್ನು ಕಂಡು ಆನಂದಭರಿತಳಾಗಿ ಅವನನ್ನು ಹೃತ್ಪೂರ್ವಕ ಅಭಿನಂದಿಸಿದಳು. ರಶಿಯಾದ ಪೀಟರ 'ದಿ ಗ್ರೇಟ' ಸೃತಃ ಹಾಲಂಡಿಗೆ ಬಂದು ಲುವೆನ್‌ ಹಾಕನಿಗೆ ತನ್ನ ಕತಜ್ಞತೆಗಳನ್ನು ಅರ್ಪಿಸಿದ. ನ್ಯೂಟನ್‌, ರಾಬರ್ಟ ಬಾಯೆಲ್‌ ಅವರಂತೆ ಲುವೆನ್‌ "'ಹಾಕನೂ ಈಗ ಒಬ್ಬ ದೊಡ್ಡ ವಿಜ್ಞಾನಿ. ರಾಯಲ್‌ ಸೊಸಾಯಿಟಿಯು. . ಅವನನ್ನು ಸಕಲ ಮರ್ಯಾದೆಯೊಂದಿಗೆ ಬರಮಾಡಿ ಕೊಂಡು ಅತ್ಯುಚ್ಚ ಗೌರವ ಪದವಿಯನ್ನು ದಯ ಪಾಲಿಸಿ, ಎಫ್‌. ಆರ. ಎಸ್‌. ಎಂಬ ಏರು ದನ್ನು ಕೊಟ್ಟು ಸನ್ಮಾನಿಸಿತು. ಬುಟ್ಟಿ ಹೆಣೆ ಯುವ, ಮದ್ಯ ಮಾಡುವವರ ಮಗನೊಬ್ಬ ದೊಡ್ಡ ವಿಜ್ಞಾ ತನಿಯಾದ. ಸಿ ಹಾಕನನ್ನು ಭೆಟ್ಟಿ ಯಾದ ಪ ಶ್ರ ತಿಯೊ- ಬ್ದ ನೂ ಅವನ ಪ ಪ್ರಯೋಗಕ್ಕೆ. ಬರಿಯಾಗಳೇಳು ಗುತ್ತಿ ತ್ತು. ತನ್ನ ನ್ನೇ ಜ| ನಿಟ್ಟು ಕೊಡಲಿಲ್ಲ. ತನ್ನ ಹಲ್ಲಿನ ಮಧ್ಯದ ಬಿಳಿಯ ವಸ್ತುವನ್ನು ಸಂಗ್ರ ಹಿಸಿ, ಅದನ್ನ ಶುದ್ಧವಾದ ನೀರಿನಲ್ಲಿ ೫ 5-15 ೧೧೩೩ ಬೆರಿಸಿ, ಪರೀಕ್ಷಿಸಿದ. ಆ ಸೂಕ್ಷ್ಮ ಜಂತುಗಳು ಅಲ್ಲಿಯೂ ಇರಬೇಕೆ? ಅವರಿಗೆ ತನ್ನ' ಬಾಯಿಯೂ ಒಂದು ಪ್ರಾಣಿ ಸಂಗ್ರಹಾಲಯವೇ ಎನಿಸಿತು. ಆ ಮೇಲೆ ಹಲವು ಬಗೆಯ ಸೂಕ್ಷ್ಮ ಜಂತುಗಳನ್ನು ಕಪ್ಪೆ, ಕುದುರೆಗಳ ಕರುಳಿನಲ್ಲಿ ಹಾಗೂ ಸ್ವಂತ ಕರುಳಿನಲ್ಲಿಯೆ ಕಂಡು ಹಿಡಿದ. ಈಗ ಲುವೆನ್‌ ಹಾಕನಿಗೆ ೮೫ ವರ್ಷ. ಆದ- ಕೀನಾಯಿತು? ತನಗೆ ವಯಸ್ಸಾಯಿತು. ತಾನು ಮುಬ್ಬಿನ ಮುದ ಕ. ಇನ್ನು ತನಗೆ ವಿಶ್ರಾಂತಿ ಬೇಕು ಎಂದು ಗೊಣಗಲಿಲ್ಲ. ಹಳೆಯವಾಗಿ ಸಡಿಲಾದ ಹಲ್ಲುಗಳನ್ನು ಕಿತ್ತುಕೊಂಡು ಹೊಸ ಹೊಸ ಸೂಕ್ಸ್ಮ ಜಂತುಗಳನ್ನು ಪರೀಕ್ಷಿಸುವ ಹಂಬಲದಿಂದ ಅವನ್ನು ತನ್ನ ಸೂಕ್ಷ್ಮ ದರ್ಶಕ ದಲ್ಲ ಪರೀಕ್ಷಿಸುತ್ತಿದ್ದ. ಅವನ ಸ್ನೇಹಿತರು ಇನ್ನು "ಎಶ್ರಾಂತಿ ತೆಗೆದು ಕೊಳ್ಳಿ' ಎಂದು ಹೇಳಿದರು. ಅದಕ್ಕೆ ಅವನು, "ಶರತ್ಕಾಲದಲ್ಲಿ ಫಲಿತ ಹಣ್ಣು ಗಳು ಹೆಚ್ಚು ತಾಳುತ್ತವೆ' ಎಂದು ಹೇಳಿದನು. ಎಂಬತ್ತೆ ದರ ವಯಸ್ಸು ಅವನಿಗೆ ಶರತ್ಕಾ ಲ. ಆದಕಿ ಹಿ ಔವರೆಯದ ಕೆಗೆ ಜರು ಯಾರು? ೧೭೨೩ ರಲ್ಲಿ ತನ್ನ ೯೧ನೆಯ ವಯಸ್ಸಿ ನಲ್ಲಿ ಲುವೆನ್‌ಹಾ ಕನು' ಸಿಳ! ಕವಾಸಹಾದ. ಲುವೆನಹಾಕ ತನ್ನ ಜೀವನದುದ್ದಕ್ಕೂ ಸೂಕ್ಷ್ಮದರ್ಶಕವನ್ನು ರಚಿಸುತ್ತ ಸೂಕ್ಷ್ಮ ಜಂತುಗಳ ಅಭ್ಯಾಸ ನಡೆಸಿದ. ಆದಕೆ ಅವನ ಕಾರ್ಯದ ಅಪಾರ ಮಹತ್ವ ಅವನಿಗೆ ತಿಳಿಯ ಲಿಲ್ಲ. ಅವನು ಶೋಧಿಸಿದಂತಹ ಸೂಕ್ಷ್ಮ ಜಂತು ಗಳ ವಿಷಮಜ್ಞರ, ಚಳಿಜ ರ ಆಮಾಂಶ, ಮಾರಿಕಾ ಬೇನೆ, ಪ್ಲೇಗ, ಕ್ಹಯಕೋಗ, ಮಹಾ ರೋಗ ಮುಂತಾದ ಹಲವು ಕೋಗಗಳಿಗೆ ಮೂಲ ಕಾರಣವೆಂದು ಅವನಿಗೆ ಆಗ ಹೊಳೆಯ ಲಿಲ್ಲ. ಅವನ ತರುವಾಯ ಜನ್ಮ ವೆತ್ತಿ ಬಂದ ಲುಯಿ ಪಾಶ್ಚ ರ, ರಾಬರ್ಟಿ ಸ್ಕಾಚ್‌, ಬ್ರೂಸ್‌, ರಾಸ್‌, ರಾವ್ರಕಕ್ನಿ, ಬೇರಿಂಗ ಮೊದಲಾದವರು ಇದನ್ನು ಸಿದ್ಧಮಾಡಿ ತೋರಿಸಿದರು. 2. ಜಸ್‌ ಮೆಚ್ಚಿಸಲಾಗದವರನ್ನೂ | ಮೆಚ್ಚಿಸುವ ಮನೋಹರ ಬಟ್ಟೆಗಳು ` ಅನುದ್ದಿ ಶ್ಯವೇ | ತ ಜಿತ್ರಗಳ ತಿ ರನೀಂಥರ ಜಿತಕಲೆ ಭಯ್ಯಾಸಾಹೇಬ ಓಂಕಾರ ನ ಯತು ಬಂದೊಡನೆ ಚರಾಚರ ಸೃಷ್ಟಿ ಗೆಲ್ಲ ನವಚೇತನ ಬರುತ್ತದೆ. ಬಂಗಾಲ ಪ್ರಾಂತದ ಜೀವನದಲ್ಲೂ ಇಂಥ ಒಂದು ವಸಂತ ಖುತು ಬಂದು ಹೋಯಿತು. ಈ ವಸಂ ತದ ಮಹಿವೆಯಿಂದ ಬಂಗಾಲದ ಜೀವನದ _ಸಕಲ ಕ್ಷೇತ್ರಗಳೂ ನವಸ್ಫೂರ್ತಿಯಿಂದ ತುಂಬಿ ದವು. ಕಾವ್ಯ, ನಾಟ್ಕ, ನೃತ್ಯ, ಗಾಯನ, ಚಿತ್ರ ಕಲೆ,ದೇಶಾಭಿಮಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಆಮೂಲಾಗ್ರ ಬದಲಾವಣೆಯಾಯಿತು. ಬ್ರಿಟಿಶ್‌ ರಾಜ ಭಾರದಲ್ಲಿ ಸತ್ವ ಹೀನವಾಗಿದ್ದ ಭಾರ ತದ ಬಂಗಾಲದಲ್ಲಿ ತ್ತ ನೂತನ ಜೊ ತಿ ಬೆಳಗಿತು. ಬಂಗಾಲದ ಸರ್ವ ಕ್ಷೇತ್ರ ಗಳಲ್ಲೂ ಈ ಬದಲಾವಣೆಯನ್ನು ಸಾಧಿಸಿದ ಜಾದೂಗಾರ ನೆಂದಕೆ ರವೀಂದ್ರನಾಥ ಟಾಗೋರರ ಅದ್ವೀ ತಿಯ ಕಲಾಪ್ರತಿಭೆ. ಇಂಥ "ಕಾಟು?ಗಳೇ ಅವರ ಚಿತ್ರಕಲೆಗೆ ಸ್ಫೂರ್ತಿಯಿತ್ತವು ಪ್ರತಿಭೆಯಿಂದ ಬಂಗಾಲದ ರಾಜಕೀಯ ಮತ್ತು ಕಲಾಕ್ಷೇತ್ರಗಳಲ್ಲಿ ನವಚೈತನ್ಯ ಬಂದಿತು. ಕವಿ ಶ್ರೇಷ್ಠರೆಂದು ರವೀಂದ್ರನಾಥರ ಕೀರ್ತಿ ಜಗ ತ್ತಿನ ತುಂಬೆಲ್ಲ ಪಸರಿಸಿತು. ಜೊತೆಗೆ ಇತರ ಕ್ಷೇತ್ರಗಳಲ್ಲೂ ಅವರೃಕಾರ್ಯ ಅಮೌಲ್ಯವೆನಿಸಿತು. ಶಾಂತಿನಿಕೇತನದ ನಿಸರ್ಗರಮ್ಮ ವಾತಾವರ ಣದಲ್ಲಿ ಚಿತ್ರ ಕೆಲೆ, ನೈ ತ್ಕ ಕಲೆ, 1] ಕಲೆ, ವಾಜ್ಮಯ 1, ನಾಜ್ತ ' ಮುಂತಾದ ಸಕಲ ಲಲಿತ ಕಲೆಗಳನ್ನು ಕ್ಯ ಮುನಿಯ ವಾತ್ಸಲ್ಯ ದಿಂದ ಗುರುಡೆ!ಪೆ ರವೀಂದ್ರ ರು ಪೋಷಿಸಿದರು ಈ ಎಲ್ಲ ಕಲೆಗಳಿಗೂ ನು ಹೆಚ್ಚ ಕತ ಸೃರೂಪ ವನ್ನು ಕೊಡಲು ಅವರು ಪ್ರಯತ್ನಿಸಿದರು. ರವೀಂದ್ರನಾಥರ ಬಳಿಗೆ ಬರುವ ನೂರಾರು ವಿದ್ಯಾರ್ಫಿ ಗಳು ಜೀವನದ ಒಂದು ಹೊಸ ದ ಷ್ಚಿ ಕೋಣವನ್ನು ಅವರಿಂದ ಪಡೆದುಕೊಂಡು ತೆರ ರವೀಂದ್ರ ಜು ಜ್ರ ಟದರು, ಬಂಗಾಲದ ಳುತ್ತಿ ದ್ದ ರು... ರವೀಂದ ದ್ರನಾಥರ ಜೀವನದಲ್ಲಿ ಭಾಗ್ಯರೇಷೆ ಜು ಈ ಕವಿಶ್ರೆ (ಷ್ಠರ ತುಂಬಿತುಳು ಕುತ್ತಿದ್ದ ಕಾವ [ವು ಈ ವಿದಾ ರ್ಥಿ ಚು ಮು ದಿಂದ ೧೧೫ ರಾಜಕುವಾರಿ ಗಳ ಕೃತಿಗಳಲ್ಲಿ ಪ್ರ ಕಟವಾಗತೊಡಗುತ್ತಿ ತ್ತು. ಅಂತೆಯೆ ಭಾರತದ ಸ ತ್ರವಲ್ಲ, ಇತರ "ರೆ ಗಳ ವಿದಾ ರ್ಮಿಗಳೂ ರವೀಂದ್ರನಾಥರ ಶಾಂತಿ- ನಿಕೇತನದತ್ತ ಆಕರ್ಷಿಸಲ್ಪಡುತ್ತಿದ್ದರು. ಶಾಂತಿನಿಕೇತನದಲ್ಲಿ ವರ್ಗಗಳು ವಟವೃಕ್ಷದ ನೆರಳಿನಲ್ಲಿ ನಡೆಯುತ್ತಿದ್ದವು. ಕೆಲ ಎದ್ಯಾರ್ಳಿ ಗಳು ಗಿಡದ ಟೊಂಗೆಗಳ ಮೇಲೆ ಕುಳಿತು ಗುರು ದೇವರ ಮುಖದಿಂದ ಪ್ರವಹಿಸುವ ಜ್ಞಾನ ಗಂಗೆ ಯನ್ನು ಸ್ವೀಕರಿಸುತ್ತಿದ್ದರು. ನಿಸರ್ಗ ಸೌಂದರ್ಯ ವನ್ನು ಬದಿಗೊತ್ತಿ ಮನುಷ್ಯ ನಿರ್ಕಿಸುವ ಕೃತಕ ಸೌಂದರ್ಯವನ್ನು ರವೀಂದ್ರರು ತಿರಸ್ಕರಿಸುತ್ತಿ ದರು. “ಗಿಡಗಳಿಗೆ ಬೇಕಾದ ಹಾಗೆ ಬೆಳೆ ಯಲು ಕೊಡಿರಿ. ಹಣ್ಣಾದ ಎಲೆಗಳು ಗಾಳಿಗೆ ತೂರಿ ಹೋಗುವದನ್ನು ನೋಡಿರಿ. ಜಿಗಿತ ಸಸಿ ಹೇಗೆ ಬೆಳೆಯುವದೆಂದು ನಿರೀಕ್ಷಿಸಿರಿ. ಪುಟ್ಟ ಹಕ್ಕಿ ಗಳು ತಮ್ಮ ಗೂಡುಗಳನ್ನು ಹೇಗೆ ಕಟ್ಟು ತ ವೆ! ಬಣ್ಣ ಬಣ್ಣ ದ ಹಕ್ಕಿ ಕೀಟಕ ಗಳು ಪುಷ್ಪ ಗ್ಗ ತೋಧಕ್ಕಾ ಗಿ ತ್ತ ದನ್ನು ಕಣ್ತುಂಬ ನೋಡಿರಿ. ದವರ ಈ ಆಟ ೧೧೬ ವನ್ನು ನೋಡುವುದರಲ್ಲಿ ಆನಂದವಿದೆ: ಅದರ ಲ್ಲಿಯೇ ಜೀವನದ ನಿಜ ತತ್ತ ನಶ್ಯೌ ನವಿದೆ” ಎಂದು ರವೀಂದ್ರ ನಾಥರು ಹೇಳುತ್ತಿ ದ ರು. ರವೀಂದ್ರರ "ದೃಷ್ಟಿ ಕಲಾವಾತರ ದೃಷ್ಟ. ಅವರು ಸತಃ ಅತಿ ಅಚ್ಚು ಕಟ್ಟಿನಿಂದ ಇರು ದ್ದರು. ಅವರ ಬಟ್ಟಿ, ಸ ಚಾ ಬರವಣಿಗೆ ಎಲ್ಲದರಲ್ಲಿ ಸವರ ಷ್ಟಿ ಹೆಜ್ಜೆ ಹೆಜ್ಜೆಗೆ ಪ್ರತ್ಯಯ ಕ್ರೈ ಬರುತ್ತಿತ್ತು. "ವ್ಯ ಬತಯುವಾಗ ಜ್ಯ ಶಬ್ದವನ್ನು ಕಾಟು ಗ ಆ ಕಾಟಿಗೆ ಅವರು ಒಂದು ಬಳ್ಳಿಯ ಎಲೆಯ ರೂಪವನ್ನು ಕೊಡುತ್ತಿದ್ದರು. ಆ ಮೇಲೆ ಈ ಕಾಟು ಹಾಕಿದ ಶಬ್ದಗಳಿಂದ ತಯಾರಿಸಿದ ಎಲೆ ಗಳನ್ನು ಒಂದಕ್ಕೊಂದು ಜೋಡಿಸಿ ಕಾವ್ಯ ಪಂಕ್ತಿಗಳಲ್ಲಿ ಹಾಯ್ಮು ಹೋಗುವ ಒಂದು ಬಳ್ಳಿ ಯನ್ನೇ ತಯಾರಿಸುತ್ತಿದ್ದರು. ಕಾವ್ಯದಲ್ಲಿ ಎಲ್ಲಾ ದರೊಂದು ಕಡೆ ಶಬ್ದ ಕೂಡದಿದ್ದಾಗ ಅವರು ಸುಮ್ಮನೆ ಗೆರೆಗಳನ್ನು ಹಾಕತೊಡಗುತ್ತಿ ದ್ದರು. ಆ ಗೆರೆಗಳಿಗೆ ಒಂದು ಆಕಾರ ಬರು ತ್ತಿತ್ತು. ಆ ಮೇಲೆ ಅದಕ್ಕೆ ಕೈಕಾಲುಗಳನ್ನು ಜೋಡಿಸಿದಾಗ ಆ ಗೆರೆಗಳಿಂದ ಹುಟ್ಟಿದ ಆಕಾರ ಒಂದು ಚಮತ್ಕಾರಿ ಕವಾದ ಚಿತ್ರಾ ಕೃತಿಯ ರೂಪವನ್ನು ಧರಿಸುತ್ತಿತ್ತು. ರವೀಂದ್ರ ನಾಥರ ಕವಿತೆಗಳು ಹೆಸ್ತಲಿಖಿತಗಳು ಪುಟಗಳು ಇಂಥ ಅನೇಕ ಚಿತ್ರ ಕೃತಿಗಳಿಂದ ತುಂಬಿವೆ, ಈ ಸೌಂದರ್ಯಪೂಜೆಯ ಸ್ವಭಾವದಿಂದಲೇ ಅವರ ಚಿತ್ರಕಲೆ ಜನ್ಮ ತಾಳಿತು. ಆದರೆ ರವೀಂದ್ರನಾಥರು ಕುಂಚವನ್ನೆತ್ತಿಕೊಂಡಿದ್ದು ಬಹಳ ತಡವಾಗಿ- ವಯಸ್ಸಿನ ೬೬ನೆಯ ವರ್ಷ ದಲ್ಲಿ. ಯಾವ ವಯಸ್ಸಿ ನಲ್ಲಿ :ಸರಕಾರೀ ನೌಕ ರರು ನಿವೃತ್ತಿ ಹೊಂದಿ “ಹತ್ತು ವರ್ಷಗಳು ಕಳೆ 260ಎ ಯಾವ ವಯಸಿ ನಲ್ಲಿ ಸಾಮಾನ್ಯ ವಾಗಿ ಎಲ್ಲರ ದೃಷ್ಟಿ ಪ ಪರಲೋಕದಲ್ಲಿ ನಟ್ಟಿ ತ ವ್ರದೊಆ ವಯಸ್ಸಿನಲ್ಲಿ ರವ(ಂದ್ರನಾಥರ ಪ್ರತಿ ಭೆಯು ಒಂದು ಹೊಸ ಕಲಾಮಾಧ್ಯಮದಲ್ಲಿ ಚಿಗಿಯ ತೊಡಗಿತು. ಎಪ್ಪತ್ತರ ಸನಿಹಕ್ಕೆ ಬಂದಿದ್ದ ಈ ವೃದ್ಧ ಕವಿ ಚಿಕ್ಕ ಬಾಲಕನಂತೆ ಉತ್ಸಾಹದಿಂದ ಚಿತ್ರ ಕಲೆಯ ಉಪಾಸನೆಗೆ ತೊಡಗಿದರು. ತಮ್ಮನ -ಈ ಹೊಸ ಉಪಕ್ರಮ ' ವನ್ನು ಕಂಡು ಉಪಹಾಸಗೈಯುವವರಿಗೆ ಆವರ ್ಯ ಅತ್ಯಂತ ಕಾವ್ಯ ಮಯ ರೀತಿಯಲ್ಲಿ ಉತ್ತರ ವೀಟುತ್ತಿದ್ದರು. “ನನ್ನ ಜೀವನದ ಪ ಶ್ರಭಾತವು ' ಮಂಜುಳ ಕುಹೂರವದಿಂದ ಪ ಪ್ರಘುಲ್ಲವಾಗಿತ್ತು. ಈಗ ಅದರ ಸಾಯೆಂಕಾಲವು ವಿವಿಧ ಬಣ್ಣಗಳ ಛಾಯೆಯಿಂದ ಆಹ್ಲಾದಕರವಾಗಲಿ.' ಕಾವ್ಕದೇವತೆಯ ಉಪಾಸನೆಯಲ್ಲಿ ಜೀವಿತ ವನ್ನು ಸವೆಸಿದರೂ ಜಗತ್ತಿನ ತುಂಬ ಕೀರ್ತಿ ' ಸಂಪಾದಿಸಿದರೂ ರವೀಂದ್ರನಾಥರ ಮನದ | ತಳಮಳ ಶಾಂತವಾಗಲಿಲ್ಲ.. “ ಏನು ಬರೆಯ ಬೇಕೆಂದಿದ್ದೆನೂ ಅದನ್ನು ಬರೆಯುವುದಾಗಲಿಲ್ಲ. . ಏನು ಹೇಳಬೇಕಾಗಿತ್ತೋ ಹೇಳುವುದಾಗಲಿಲ್ಲ. . ನನ್ನ ಹೃದಯದ ವೃಥೆ ಹೃದಯದಲ್ಲಿಯೆ ಉಳಿ ಯಿತು... ಆದ್ದರಿಂದ ಹೊಸ ಮಾಧ್ಯಮವನ್ನು ಬಳಿಸಿಕೊಳ್ಳಬೇಕಾಗಿದೆ. ಹೊಸ ರೂಪದಲ್ಲಿ, ಯಾವುದರಿಂದ ಜನರಿಗೆ ಅವು ಸುಲಭವಾಗಿ ತಿಳಿದಾವೊ ಆ ರೂಪದಲ್ಲಿ ನನ್ನ ಹೃದಯದ ಭಾವನೆ ಮತ್ತು ಕಲ್ಪನೆಗಳನ್ನು ಮುಂದಿಡಬೇಕಾ ಗಿದೆ." ರವೀಂದ್ರನಾಥರು ಕುಂಚವನ್ನೆತ್ತಿ ಕೊಂಡಿದ್ದು ಈ ಉದ್ಯೇಶದಿಂದಲೇ. ಚಿತ್ರ ಜಇರನಾಗುವವನು ಆದರ ಶಿಕ್ಷಣಹೊಂದ ಬೀಕಾಗುತ್ತದೆ. ಶೇಡ್‌ಲ್ಯಾಟ್‌, ಪರಸ್ಪೆಕ್ಟಿವ್ಸ್‌ ಅನಾಟಮಿ ಇತ್ಯಾದಿಗಳ ಶಿಕ್ಷಣವನ್ನೂ ವರ್ಷ ಗಟ್ಟಲೆ ಪಡೆಯಬೇಕಾಗುತ್ತದೆ. ಆದರೆ ಇಂಥ ಶಿಕ್ಷಣದ ಅಗತ್ಯ ರವೀಂದ್ರನಾಥರಿಗೆ ಅನಿಸಲಿಲ್ಲ. ಶ್ರ ತಾಂತ್ರಿಕ ವಿಚಾರಗಳು ಮಹತ್ವದ್ಮಾಗಿರದೆ ಕಲಾವಿದನಲ್ಲಿರುವ.. ಸಹೃದಯತೆ ಮತ್ತು ಸೌಂದರ್ಯ ದೃಷ್ಟಿಯ ಕೊಡುಗೆಯೆ ಹೆಚ್ಚು . ಅಗತ್ಯವಿದೆ. ರವೀಂದ್ರನಾಥರಲ್ಲಿ ಇವೆರಡೂ . ತುಂಬಿದ್ದವು. ಅಂತಲೇ ಎಪ್ಪತ್ತರ ಸಮಯದಲ್ಲಿ . ಆರಂಭಿಸಿದರೂ ಅವರ ಚಿತ್ರಕಲೆ ರಸಪೂರ್ಣ ಚಿತ ತ್ರಗಳನ್ನು ಸೃ ಸ್ಟಿಸಿತು. ಅವರ ಚಿತ್ರ ಗಳಲ್ಲಿ ಬಣ್ಣ ಮತ್ತು ಹಿಕ ಸ್ವಚ್ಛಂದವಾಗಿ ಳು ಸೃರೂಪ ಪಡೆಯುತ್ತಿದ್ದವು. ಗೆರೆಗಳಿಂದ ಮೂಡಿದ ಮನುಷ್ಯ ಚಿತ್ರ ಬಿಡಿಸುವಾಗ ಮನಬಂದ ಮಾಧ್ಯ ಮ ವನ್ನು 'ಅವರು ಉಪಯೋಗಿಸುತ್ತಿದ್ದರು. ಒಮ್ಮೆ ಬ್ರಶ್‌, ಒಮ್ಮೆ ಹತ್ತಿಯ ಚಂಡು, "ಮತೊ ಇ್ಮಮ್ಮೆ ಕೇವಲ ಬೆರಳುಗಳಿಂದ ಅವರು ಬಣ್ಣ ಬಳೆಯು ತ್ತಿದರು. ಹಲವು ಸಲ ಬಣ್ಣಗಳ ಬದಲು ಕೊಬ್ಬರಿ ಎಣ್ಣೆ, ಸರೀಸು, ಕಾಚು, ಸುಣ್ಣ, ಶಾಯಿಗಳನ್ನು ಪಯೋಗಿಸುತ್ತಿ ದರು, ಕೆಲ ಸಲ ಹೂ ಎಲೆಗಳನ್ನು ಕಾಗದದ ಭೀ ಹಿಂಡಿ ಬಣ್ಣ ತಯಾರಿಸುತ್ತಿದ್ದರು. ಮಾಧ್ಯಮದಂತೆ ಅವರ ವಿಷಯವೂ ನಿಶ್ಚಿತವಾಗಿರುತ್ತಿ ರಲಿಲ್ಲ. ಇಂಥದೇ ಚಿತ್ರವನ್ನು ಬಿಡಿಸಬೇಕೆಂದು ನಿಶ್ಚಯಿಸುವ ಬದಲು “ಯಾವ ಚಿತ್ರವಾಗುತ್ತದೆನೋಡೋಣ' ಎಂಬ ದೃಷ್ಟಿಯಿಂದಲೇ ಚಿತ್ರ... ಬಕೆಯ ತೊಡಗುತ್ತಿದ್ದರು. “ಅನುದ್ವಿಶ್ಶ' ವೇ ಅವರ ಚಿತ್ರಕಲೆಯ ವೈಶಿಷ್ಟ್ಯವಾಗಿತ್ತು. ಕಾಗದದ ಮೇಲೆ ಅವರು ಬಣ್ಣಗಳ ಕಲೆಗಳನ್ನು ಮಾಡು ತ್ತಿದ್ದರು, ಗೆರೆಗಳನ್ನು ಗೀಚುತ್ತಿದ್ದರು. ಅಮೇಲೆ ಅವುಗಳಲ್ಲಿ ಅವರಿಗೆ ಏನಾದರೊಂದು ಆಕಾರ ಗೋಚರಿಸುತ್ತಿತ್ತು. ಆಗ ಆಕಾರದ ಸ್ಪಷ್ಟೀ ಕರಣಕ್ಕಾಗಿ ಅವರು ಇನ್ನಿಷ್ಟು ಗೆರೆಗಳನ್ನು ಎಳೆ ದಾಗ ಅವರ ಚಿತ್ರ ತಯಾರಾಗುತ್ತಿತ್ತು. ಆಕಾಶ ದಲ್ಲಿ ತೇಲುವ 'ನೋಡಗಳನ್ನು ನೋಡುವಾಗ ನಮಗೆ ಅಲ್ಲಿ ಏನಾದರೊಂದು ಬಾ ಕಾಣುವು ದಲ್ಲವೆ? ಅಲ್ಲಿ ಒಮ್ಮೆ ರಥಾಕೃತಿ ಕಂಡಕೆ ಮತ್ತೂಂದು ನಿಮಿಷದಲ್ಲಿ ಸು ಆಕೃತಿ ೧೧೩ ಕಾಣುವುದು. ಅದರಂತೆ ರವೀಂದ್ರನಾಥರ ಚಿತ್ರ ಗಳ ಅವಸ್ಥೆ ಯೂ ಇತ್ತೆ ನ್ನ್ನ ಬಹುದು. ಸಾಮಾನ್ಯ ರ ಸ್ವಷ ಕ್ಕೂ "ಕವೀಂದ್ರ ನಾಥರಂಥ ಅಭಿಜಾತ ಕರಾಜಿದಕ ಸ ಸ್ವಪ್ನಕ್ಕೂ ಅಂತರವಿರು ತ್ತದೆ. ಪರುಷಮಣಿಯ ಸ್ಪರ್ಶದಿಂದ ಕಬ್ಬಿಣ ಬಂಗಾರವಾಗುವಂತೆ ಅರ್ಥಹೀನ ಸೃಪ್ನಗಳು ಕೂಡ ಕವಿ ಪ್ರತಿಭೆಯ ಕುಲುಮೆಯಿಂದ ಹೊರಬಿದ್ದೊಡನೆ ನಾಡಿ ಅರ್ಥ ತಾಳು ತ್ತವೆ, ರವೀಂದ್ರ ನಾಥರು ಒಂದು ಆಟವೆಂದು ಬರೆದ ಆ ಚಿತ್ರಗಳು, ಒಂದು ಮೋಡಕ್ಕೆ ಇನ್ನೊಂದು ಮೋಡವನ್ನು ಜೋಡಿಸಿ ಬ ಸಿದ ಆಆಕೃ ತಿಗಳು ಅರ್ಥಹೀನವಾದವುಗಳಲ್ಲ. ಆದರೆ ಶಬ್ದ ಒಂ ವರ್ಣಿಸಲು ಸಾಧ್ಯ ವಿರ ದಂಥ ಮನಸಿ ನಾಳದಲ್ಲಿಯ ಭಾವಗಳನ್ನು ನಿದರ್ಶಿಸುವವಾಗಿವೆ. ಈ ಕಲಾ ಕೃತಿಗಳನ್ನು ಕಂಡಾಗ “ಇದೇನೂ ಹುಡುಗಾಟಿಕೆಯ ಗೆರೆಗ ಳಲ್ಲ. ಇದರಲ್ಲಿ ಜೀವವಿದೆ, ರಹಸ ವಿದೆ, ಅಂತರಂ ವೇದನೆಯಿದೆ. ವ್ಯಕ್ತಿತ್ವ ವಿದೆ” ಸ ಅನಿಸು- ತ್ತದೆ. "ಜಗತ್ತಿನ ಕಲಾಪ್ರಪಂಚದಲ್ಲಿ ಅಮರಳಾಗಿ ರುವ ಭಾರತದ ಶ್ರೇಷ್ಠ ಚಿತ್ರಕಾರ ಅಮೃತಾ ೧೧೮ (.-.೫( | ಶೇರಗಿಲ್‌. ರವೀಂದ್ರನಾಥರ ಚಿತ ಗಳನ್ನು ಕಂಡಾಗ “ಅವರ ಕಾವ್ಯ ಗಳಿಗಿಂತಲೂ ಇ ಚಿತ್ರ ಗಳು ನನಗೆ ಹೆಚ್ಚು ಮೆಚ್ಚಿ ಗೆಯಾಗಿವೆ” [ ರವೀಂದ್ರನಾಥರ ಚಿತ್ರಗಳ ಪ್ರದರ್ಶನ ಲಂಡನ್‌, ಪ್ಯಾರಿಸ್‌, ಮಾಸ್ಕೊ, ನ್ಯೂ ಜ್‌ ಗಳಲ್ಲಿ ಜರುಗಿ ಅಲ್ಲಿ ಕೂಡ ಅವಳೆ ಪ್ರಶಂಸೆ ಯಾಯಿತು. ಪ್ರಶಂಸೆಯಂತೆ ಕಟುಟೀಕೆಯೂ ರವೀಂದ್ರ ನಾಥರ ಪಾಲಿಗೆ ಬಂತು. ಭಾರತದಲ್ಲಿ ಆಗ ವಾಸ್ತವವಾದ ಕಲಾವಿಷ್ಕಾರದ ಭರಭರಾಟಿ ಯಿತ್ತು. ರವೀಂದ್ರನಾಥರ ಚಿತ್ರಕಲೆ ವಾಸ್ಮವ ಶೈಲಿಗೆ ಬಲವಾದ ಧಕ್ಕೆಯಕ್ಸಿ ತ್ತಿತ್ತು. “ ವಾಜ್ಞ ಯದ ಅತಿ ಪರಿಚಯದಿಂದ ಪ್ರತ್ಯೇಕ ಕಲಾ ಕ್ಷೇತ್ರದ ಆವಿಷ್ಕಾರಕ್ಕೆ ಅರ್ಥ ಹಚ್ಚ ನೋಡುವ ಕೆಟ್ಟ ಚಟ ನಮಗೆ ಅಂಟಿಕೊಂಡಿದೆ. ಸೌಂದ- ರ್ಯದ ಅರ್ಥವನ್ನೇನು ಮಾಡುತ್ತೀರಿ?” ಎಂದು ರವೀಂದ್ರರು ಅನ್ನುತ್ತಿದ್ದರು. ರವೀಂದ್ರನಾಥರಂಥ ಜಗನ್ಮಾನ್ಯ ವೃಕ್ತಿ ಚಿತ್ರಕಲಾ ಜಗತ್ತಿನಲ್ಲಿ ಪುರಸ್ಕರಿಸಿದ ಈ ತತ್ವ ಜ್ಞಾನ ಒಂದು ವಜ್ರಾಘಾತವೇ ಆಗಿತ್ತು. ರವೀಂದ್ರನಾಥರು ಜಗತ್ತಿನ ತುಂಬೆಲ್ಲ ಪ್ರವಾಸ ಮಾಡಿದ್ದರು. ಇತರ ದೇಶಗಳಲ್ಲಿ ಬೆಳೆಯುತ್ತಿದ್ದ ನವಕಲೆಯ ಕಲ್ಪನೆ ಅವರಿಗಿತ್ತು. ಭಾರತದ ಕಲೆಯ ಪರಂಪರಾಗತ ಪ್ರವೃತ್ತಿಯು ವಾಸ್ತವತೆ ಗಿಂತ ಹೆಚ್ಚು ಆಧ್ಯಾತ್ಮಿಕವಾಗಿದ್ದು ಆಂತರಿಕ ಸೌಂದರ್ಯವೇ ಅದರ ಆತ್ಮವೆಂಬುದು ಅವರಿಗೆ ತಿಳಿದಿತ್ತು... ಆದ್ದರಿಂದ ತಾವು ನೆಡುತ್ತಿದ್ದ ಹೊಸ ಶಕಲಾವಿಚಾರದ ಬೀಜವು ಭಾರತದ ಭೂಮಿಗೆ ಹೆಚ್ಚು ಯೋ(ಗ್ಯವಾದೀತು ಎಂದು ಅವರಿಗೆ ಬಲವಾದ ನಂಬಿಕೆಯಿತ್ತು. ಆದರೆ ಇತರ ಸಮಕಾಲೀನರಿಗೆ ಈ ದೂರ ದೃಷ್ಟಿಯಿರಲಿಲ್ಲ. ಅವರು ರವೀಂದ್ರರ ಮೇಲೆ ಟೀಕಾಸ್ತ್ರ ವೆತ್ತಿದರು, “ ರವೀಂದ್ರನಾಥರು ಕವಿಗೆ ಳೆಂದು ಜಗನ್ಮಾನ್ಯ ಉಡುಸಳು ಅಂದ ಮಾತ್ರ ಕ್ರೈ ಅವರು ಚಿತ್ರ ಕಲಾ ರಂಗದಲ್ಲಿ ಕೈ ಹಾಕಬೇಕೇನು? " ಎಂದು ಅವರಲ್ಲಿ ಕೆಲವರೆಂ- : ದಕ್ಕೆ “ ಇದು ಮುದಿ ಹುಚ್ಚು” ಎಂದು ಇನ್ನು ಕೆಲವರೆಂದರು. ರವಿಂದ್ರನಾಥಕೊಡನೆ ವಾದ ಹಾಕಲೆಂದು ಅವರ ಬಳಿ ಹೋದ ಟೀಕಾಕಾರರು “ಗುರು ದೇವ, ನಿಮ್ಮ ಚಿತ್ರಗಳ ಅರ್ಥವೇನು! ” ಎಂದು ಮುಗ್ಧರಂತೆ ಸೋಗು ಹಾಕಿ ಕೇಳುತ್ತಿದ್ದರು. ಅದಕ್ಕೆ ರವೀಂದ್ರರು “ ಅರ್ಥವನ್ನು ಆ ಚಿತ್ರ ಗಳೇ ಹೇಳುವವು. ಅರ್ಥವನ್ನು ನಾನು ಹೇಳಿ ದರೆ ನಿಮ್ಮ ಮತ್ತು ಆ ಚಿತ್ರಗಳ *ವಿಮಾತಿನ ನಡುವೆ ಬಾಯಿ ಹಾಕಿದಂತಾದೀತು. ನಿಮ್ಮ ಅಭಿ ಪ್ರಾಯದಲ್ಲಿ ಅವು ಮೂಕವಾಗಿವೆಯಾದರೆ ಅವು ಗಳ ಹವ್ಯಾಸವನ್ನು ನೀವು ಹಿಡಿಯಬೇಡಿರಿ. ಅವು ನಿರುಪಯೋಗಿ, ಹೀನ ಎಂದು ತಿಳಿಯಿರಿ. ಅರ್ಥ ವನ್ನು ತಿಳಿಸಿ ಹೇಳಲು ಒಬ್ಬಾತ ಬೇಕಾಗು ವಂಥ ಕಲಾಕೃತಿಗಳಲ್ಲ ಇವು.” ಎನ್ನುತ್ತಿದ್ದರು. ರವೀಂದ್ರನಾಥರು ತಮ್ಮ ಚಿತ್ರಗಳ ವಿಷಯ ವಾಗಿ ಏನನ್ನೂ ಎಂದೂ ಬರೆಯಲಿಲ್ಲ. ]ಹೂಗಳ ಸುವಾಸನೆಯನ್ನು ವರ್ಣಿಸಲಾದೀತೆ? ಚಿತ್ರ ಗಳ ರಸಗ್ರ ಹಣವನ್ನು ಕಣ್ಣುಗಳಿಂದಲೇ ಮಾಡಿ ಕೊಳ್ಳಬೇಕು ಎಂದು ಅವರ ಅಭಿಪ್ರಾಯ ವಿತ್ತು. ಇಂದು ನವ ಕಲೆಯ ವೃಕ್ಷ ವಿಶಾಲವಾಗಿ ದುಃಖದ ಛಾಯ ಬೆಳೆದಿರುವುದರಿಂದ ರವೀಂದ್ರನಾಥರ ಚಿತ್ರಗಳು ಕ್ರಾಂತಿಕಾರಕವೆಂದು . ಜನರಿಗನಿಸುವುದಿಲ್ಲ. ಭಾರತದ ಚಿತ್ರಕಲೆಯ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ ಎಂದು ಈ ಚಿತ್ರಗಳನ್ನೀಗ ಭಾರತ ಸರಕಾರವು ಸಂಗ್ರಹಾಲಯದಲ್ಲಿರಿ ಸಿದೆ. 3 ಪೂರ್ಣತಾವಾದಿ: ತಾನೂ ಕಷ್ಟಪಟ್ಟು ಇನ್ನೊಬ್ಬರಿಗೂ ಕಷ್ಟ ಕೊಡು ವವನು. ಹ ಕೆನ್ನೆಥ ಎಲ, ಕ್ರಿಚ್‌ ಬಾವುವ. ಅರ್ಹತೆ: ತನಗೆ ಬೇಡವಾದ ಕೆಲಸವನ್ನು ಮಾಡಲು ಇನ್ನೊಬರನ್ನು ಹುಡು ಕುವ ಕೌಶಲ. ಪ್ರಗತಿ ಅಪವಾದ; ನಿಯಮವಲ್ಲ. "ು” ಎಡ್ಕರ್ಡ ಎಚ್‌. ಡ್ರೆಶನಾಕ೯. ಚ ಹೆಸ್ಟಿಮೋರ್‌ ಸರಕಾರಿ ಕಚೇರಿ: ಟ್ಯಾಕ್ಸಕೊಡುವವರ ಜೇಬು ಇದ್ದಲ್ಲಿ. ೧೧೯ ಸದ್ಯದಲ್ಲೆ ಭಾರತ ಈ ನಿಷಯದಲ್ಲಿ ಸ್ವಾನಲಂಜಿಯಾಗಬಹುದು ಇ0ದಿನ ಯುಗದ ಅತ್ಯಾವಕ್ಕಕ ನಸು ಸ [1 ಮೊದಲು ಪ್ರಕೃತಿ ಯಲ್ಲಿ ಪೆಟ್ರೋಲಿಯಮ್‌ ಜನಿಸಿತು. ೫೦೦,೦೦,೦೦೦. ವರ್ಷಗಳಿಗೆ ಹಿಂದಿನಿಂದಲೂ ಪೆಟ್ರೋಲಿಯಮ್‌ ಇರುವುದುಂಟು ಎಂದು ಎಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಇಂದು ಅದಕೊ (ಸ್ಕರ ಮಾನವ ಅನವರತ ಯತ್ನ ನಡೆ ಸುತ್ತಿ ದ್ಹಾನೆ. ತನ್ನ ಯತ್ನ ವೃರ್ಥವಾದಾಗ ಅದಕ್ಕೋಸ್ಕ ರ ಸುರಿದ ಲಕ್ಷಗಟ್ಟ ಲೆ. ರೂಪಾಯಿ ಗಳನ್ನು | ಯೋಚಿಸುತ್ತಾನೆ. ಅದೇರೀತಿ, ದೊರೆತಾಗ ಅದರಿಂದ ಕೋಟಿಗಟ್ಟಲೆ ಹಣ ವನ್ನು ಗಳಿಸುವ ಯೋಚನೆ ಮಾಡುತ್ತಾನೆ. ಕಲ್ಲೆಣ್ಣೆಯ ಇತಿಹಾಸ, ಉಪಯೋಗ ಕ್ರಮ ವಾಗಿ 1 ಬೆಳೆದು ಬಂದು ಇಂದು ಯುದ್ಧ ತಂತ್ರ ದ ಅತ್ಯವಶ್ಯಕ ಖನಿಜವೆಂದು ಜಗತ್ತಿನಲ್ಲಿ ರಗ್ರ ಸ್ಭಾ ಪ ಗಳಿಸಿದೆ. "ಶಲ್ಲೆ ಣ್ಣ ಯ ಉದ್ಭ ವಹೇಗೆ? ಎಂಬುದರ ಬಗ್ಗೆ ಸಾಕಷ್ಟು | ಚರ್ಚೆ ನಡೆದಿದೆ. ಅದ ಕ್ಕಾ "ಗ ವಿಜ್ಞಾ ನಿಗಳು ಮೇಜು ಕುಚ್ಚಿ, ವಿವಿಧ ಟು ಅಭಪ್ರಾ ಯಗಳನ್ನು ಕೊಟ್ಟಿ ದ್ಧಾ ರೆ ಸ್ಥೂಲವಾಗಿ ತೈಲ ಈ ೀತಿಸವಗ ಆಗುತ್ತದೆ ಯೆಂದು ಜು! ಪುರಾತನ ಕಾಲದಲ್ಲಿ ಅಖಂಡವಾಗಿ ಬೆಳೆದಿದ್ದ ಅನೇಕ ಜಾತಿಯ ಕೌ ರಸರತರ್ಣಾ 6 ಹೆಬೋಲಿಯಂ ಜಾ ಬ. ಎಸ್‌, ಶ್ರೀಕಂಠಯ್ಯ ಸಸ್ಯಗಳು, ಜೀವಿಸಿದ್ದ ಪ್ರಾಣಿಗಳು, ಕ್ರಮವಾಗಿ ಸಮುದ್ರ ತಳವನ್ನು ಸೇರಿದವು. ಮರಳಿನ ಕಣ ಸ ಟಬ ಆಗುತ್ತಿದ್ದ ಜಲಜ ಶಿಲೆ ಗಳಲ್ಲಿ ಈ ರಾಸಾಯನಿಕ ಪದಾರ್ಥಗಳು ಬೆರಕೆ ಹೊಂದಿದವು. ಕೆಸರಿನ ಮೇಲುಭಾಗದಲ್ಲಿ ಜೀವಿ ಸುವ ಸೂಕ್ಷ್ಮಜೀವಿಗಳಿಂದ ನೈಟ್ರೊಜನ್‌ ಮತ್ತು ಆಕ್ಸಿಜನ್‌ ಬೇರ್ಪಟ್ಟಿವು. ಮುಂದೆ, ಶಾಖ ಒತ್ತಡ ಮತ್ತು ರಾಸಾಯನಿಕ ಕಾರ್ಯಗಳಿಂದ, ವಿದ್ಯುತ? ವಿಕಿರಣ ಕ್ರಿಯಾಶಕ್ತಿಯಿಂದ ಮತ್ತು ಇನ್ನೂ ಗೊತ್ತಿಲ್ಲದ ಎಷ್ಟೋ ವಿಧಾನಗಳಿಂದ ಜಲಜನಕ ಮತ್ತು ಇಂಗಾಲಗಳು ಒಂದು ಪ್ರಮಾಣದಲ್ಲಿ ಬೆರೆತು ತೈಲವಾಗಿ ಮಾರ್ಬಟ್ಟಿವು. ಈ ರೀತಿಯಿಂದ ಉಂಟಾದ ಕಲ್ಲೆಣ್ಣೆ ಮೇಲಕ್ಕೆ ಶಿಲೆಗಳಲ್ಲಿರುವ ರಂಧ್ರಗಳ ಮೂಲಕ ತಳ್ಳಲ್ಪ ಡುತ್ತದೆ. ಈ ರೀತಿಯಾಗಿ ತಳ್ಳಲ್ಪಟ್ಟ ತೈಲ ಅನುಕೂಲವಾದ ಸ್ಥಳಗಳಿಗೆ ಹರಿದು ಶೇಖರಣೆ ಹೊಂದುತ್ತದೆ. ಇದಕ್ಕೆ “ಬಲೆಗಳು” (7೩05) ಎಂದು ಕರೆಯುತ್ತಾ ಕ ಈ ಟ್ರಾಪ್‌ಗಳು ಎರಡು ವಿಧವಾಗಿರುತ್ತವೆ. ತ ಯಾವುದೋ ಒಂದು ನಿರ್ದಿಷ್ಟವಾದ ಕಾಲದಲ್ಲಿ ಉಂಟಾಡ ಭೂಸ್ಮರಗಳಲ್ಲೂ ಮತ್ತೊಂದು ಪದರಗಳು ಮಡಿಕೆ ಬಿದ್ಮೋ, ಅಥವಾ ಬೇಕೆ ಯಾವುದೋ ೧೨೦ ಇಂದಿನ ಯುಗದ ಅತ್ಯಾವಶ್ಯಕ ವಸ್ತು- ಸೆಟ್ರೋಲಿಯಂ ೧೨೧ ರೀತಿಯಲ್ಲಿ ವ್ಯತ್ಕಾಸ ಹೊಂದಿದ ಪದರಗಳಲ್ಲೂ ಸಿಗುತ್ತದೆ. ಇದನ್ನು ಕ್ರಮವಾಗಿ ಸ್ಟ್ರಾಟಿಗ್ರಾ- ಫಿಕ್‌ (54118780810) ಮತ್ತು ಸ್ಟೃಕ್ಚರಲ್‌ ( 5001೯8೩1) ಐಂದು ಕರೆಯುತ್ತಾರೆ. ಪ್ರಪಂಚದ ಬಹುಭಾಗದ ತೈಲ ನಿಕ್ಷೇಪಗಳು ಎರಡನೆಯ ಗುಂಪಿಗೇ ಸೇರಿವೆ. ಈ ರೀತಿಯ ಟ್ರಾಪ್‌ ಒಂದನ್ನು ಉದಾಹರಣೆಗಾಗಿ ಚಿತ್ರ ದಲ್ಲಿ ತೋರಿಸಿದೆ. ಎರಡೂ ಕಡೆಯ ಒತ್ತಡಗ ಳಿಂದ ಮನೆಯ ಇಪ್ಪಾರಿನಂತೆ ದ್ವಿಮುಖವಾಗಿ ಇಳಿಜಾರುತ್ತಾ ಹೋಗುವ ಈ ರಚನೆಗೆ ಆಂಟಿ ಶ್ಲ್ಯೈನ್‌ (0111011110) ಎಂದು ಕರೆಯುತ್ತಾರೆ. ಪ್ರಕೃತಿಯಲ್ಲಿ ತೈಲವು ಘನ, ದ್ರವ ಮತ್ತು ಅನಿಲ ರೂಪಗಳಲ್ಲಿ ದೊರೆಯುತ್ತದೆ. ಸಾಧಾರಣ ವಾಗಿ ತೈಲವು ಕಪ್ಪೈಛಾಯೆಯಲ್ಲಿದ್ದು ಜೇಡಿ ಮಣ್ಣು ಅಥವಾ ಜೇಡಿ ಪದರಗಲ್ಲು ( ೮1೩)5 ೦೫ $18105) ಎಂಬ ಶಿಲೆಗಳಲ್ಲಿ ದೊರೆಯು- ತ್ತದೆ. ತೈಲಕ್ಕಿರುವ ಮಹತ್ವವನ್ನರಿತು ೧೯೫೫ ರಲ್ಲಿ ಡೆಹ್ರಾಡೂನಿನಲ್ಲಿ ಸರಕಾರದಿಂದ ಸ್ಸಾಪಿತವಾದ ಆಯಿಲ್‌ ಆಂಡ್‌ ನ್ಯಾಚರಲ" ಗ್ಯಾಸ್‌ ಕಮೀ ಷನ್‌ (ಓ. ಎನ್‌. ಜಿ. ಸಿ.) ಹಗಲಿರಳೂ ತೈಲದ ಶೋಧನೆಯಲ್ಲಿ ತೊಡಗಿದೆ. ಓ. ಎನ್‌. ಜಿ. ಸಿ. ತನ್ನ ತಾಂತ್ರಿಕಜ್ಜರ ಬಲವನ್ನು ಕ್ರಮವಾಗಿ ಹೆಚ್ಚಿಸಿಕೊಳ್ಳುತ್ತಾ ನಡೆದಿದೆ. ಎರಡನೆಯ ಪಂಚವಾರ್ಷಿಕ ಯೋಜನೆಯ ಅಂತ್ಯದೊಳಗೆ 75.16 ೧,೪೭೨ ಇಂಜನಿಯರರನ್ನೂ, ೬೯% ಭೂ- ಭೌತಶಾಸ್ತ್ರಜ್ಞರನ್ನೂ, ೫೫೩ ಭೂ-ಶಾಸ್ತ್ರಜ್ಞ ರನ್ನೂ ಮೂರನೆಯ ಪಂಚವಾರ್ಜಿಕ ಯೋಜ ನೆಯ ಅಂತ್ಯದೊಳಗೆ ೫,೫೪೦ ಇಂಜನಿಯರ ರನ್ನೂ, ೧,೭೧೦ ಭೂ-ಭೌತ ಶಾಸ್ತ್ರಜ್ಞರನ್ನೂ ಮತ್ತು ೧,೧೭೫ ಭೂ ಶಾಸ್ತ್ರಜ್ಞರನ್ನೂ ಹೊಂದ ಬೇಕೆಂದು ಯೋಚಿಸಿದೆ. ಈ ರೀತಿ ತನ್ನ ಬಲ ವನ್ನು ಹೆಚ್ಚಿ ಸಿಕೊಳ್ಳುತ್ತಾ ತೈಲಕ್ಕಾಗಿ ಹೆಚ್ಚಿನ ಆನ್ಲೇಷಣೆಯನ್ನು ಮಾಡಬೇಕೆಂದಿದೆ. ತೈಲದ ಶೋಧನೆಗೆ ಹಲವಾರು ಸರ್ವೆ ವಿಧಾನಗಳಿವೆ. ಇವುಗಳಲ್ಲಿ ಜಯಲಾಜಿಕಲ್‌ ಸರ್ವೆ, ಮ್ಯಾಗ್ನಟಿಕ್‌ ಸರ್ವೆ, ಗ್ರಾವಿಟಿ ಸರ್ವೆ, ಸಿಸ್ಮಿಕ್‌ ಸರ್ವೆ ಎಂಬುವು ಮುಖ್ಯವಾಗಿವೆ. - ಇವುಗಳಿಂದ ತೈಲದ ಇರುವಿಕೆಗೆ ಅನುಕೂಲ ವಾದ ಸ್ಥಳಗಳನ್ನು ಪತ್ತೆ ಹಚ್ಚಬಹುದು. ಆದರೆ, ಶಿಲೆಗಳನ್ನು ಕೆರೆದು, ತೈಲವನ್ನು ಕಾಣುವವ ರಿಗೆ. ಸಿಕ್ಕೇ-ಸಿಕ್ಕುತ್ತದೆ' ಎಂದು ಹೇಳುವುದು ಅಸಾಧ್ಯದ ಮಾತು. ಮೇಲಾಗಿ ತೈಲವನ್ನು ಹೊಂದುವುದಕ್ಕೆ ತಗಲುವ ಸಮಯ ಇಷ್ಟೇ ಎಂದು ಹೇಳಲು ಅಸಾಧ್ಯ. ಉದಾಹರಣೆಗೆ...- ಆಸ್ಟ್ರೇಲಿಯಾ ೧೫ ದಶಲಕ್ಷ ಪೌಂಡುಗಳನ್ನು ಖರ್ಚುಮಾಡಿ ೫೦ ವರ್ಷಗಳವರೆಗೆ ಸತತವಾಗಿ ಶೋಧನೆ ನಡೆಸಿದನಂತರ ತೈಲವನ್ನು ಕಂಡಿತು- ಕೆನಡಾ ೧೨೫ ದಶಲಕ್ಷ ಡಾಲರುಗಳನ್ನು ಮುವತ್ತು ವರ್ಷಗಳ ಕಾಲ ನೀರಿನಂತೆ ಖರ್ಚು ಮಾಡಿ ತೈಲವನ್ನು ಹೊಂದಿತು. ಪಾಕಿಸ್ತಾನವು ಏಳುಕೋಟಿ ರೂಪಾಯಿಗಳನ್ನು (೧೯೫೮ ರ ವರೆಗೆ) ಖರ್ಚು ಮಾಡಿದರೂ ತೈಲದ ಇರುವಿಕೆ ಯನ್ನು ತಿಳಿಯಲು ಅಷ್ಟಾಗಿ ಯಶಸ್ವಿಯಾಗದೆ ಇನ್ನೂ ಕಣ್ಣು ಕಣ್ಣುಬಿಡುತ್ತದೆ ಇದನ್ನು ಗಮನಿಸಿದಕ್ಕ, ಭಾರತ ನಿಜವಾ ಗಿಯೂ ಅದೃಷ್ಟಶಾಲಿ. ತಾನು ಖರ್ಚುಮಾಡು ತ್ತಿರುವ ಹಣಕ್ಕೆ ತಕ್ಕಂತೆ ಪ್ರತಿಸಾರಿಯೂ ಜಯವೇ ಲಭಿಸುತ್ತಿದೆ. ಭಾರತದಲ್ಲಿ ತೈಲದ ೧೨೨ ಮೊದಲನೆಯ ಉತ್ಪಾದನೆಯ ಕೀರ್ತಿ "ದಿಗ್‌ ಬಾಯ್‌ ' ಪ್ರದೇಶಕ್ಕೆ ಸಲುತ್ತದೆ. ೧೮೯೯ ಕ್ಸೈ ಆಸ್ಸಾಂ ಆಯಿಲ್‌ ಕಂಪನಿಯವರಿಂದ ನಡೆಸಲ್ಪ ಡುತ್ತಿದ್ದ ಈ ಪ್ರದೇಶವೊಂದೇ ಭಾರತಕ್ಕೆ ಮೊದಲು ತೈಲವನ್ನು ಒದಗಿಸುತ್ತಿ ತ್ತು. ಈಗಲೂ ದಿಗ್‌ಬಾಯ್‌ ದೇಶಕ್ಕೆ ಮಹತ್ತರ ಸೇವೆ ಸಲ್ಲಿಸುತ್ತದೆ ಹಲವಾರು ದಶಕಗಳು ಕಳೆದ ನಂತರ ೧೯೫೪ ರಲ್ಲಿ ಈ ಪ್ರದೇಶದಿಂದ ನೈರುತ್ಯಕ್ಕೆ ನಹಂ್‌ ಕೋಟಿಯಾ ಎಂಬಲ್ಲಿ ಹೊಸದೊಂದು ತೈಲ ಕ್ಷೇತ್ರವು ಪತ್ತೆಯಾಯಿತು. ಹತ್ತಿರದಲ್ಲೇ ಮೊರಾನ್‌ ಮತ್ತು ಹಗ್ರಿಜನ್‌ ಕ್ಷೇತ್ರಗಳೂ ಪತ್ತೆಯಾಗಿವೆ. ಜಗತ್ತಿನ ಒಟ್ಟು ಉತ್ಪಾದನೆಯಲ್ಲಿ ರಲ್ಲಿ ೧,೦೦,೬೫,೦೦,೦೦೦ ಟನ್‌). ಭಾರತ ಕೇವಲ 0-0೬% ತೈಲವನ್ನು ಉತ್ಪಾದಿಸುತ್ತಿ ದ್ವರೆ ಅಮೇರಿಕ ೮%[|ರಷ್ಟು ಉತ್ಪಾದಿಸುತ್ತಿದೆ. ಭಾರತ ಸದ್ಯ ಉತ್ಪಾದಿಸುತ್ತಿರುವ ೪,೦೦,೦೦೦ ಟನ್ನು ತೈಲದಿಂದ ಭಾರ ತದ ಬೇಡಿಕೆಯ ಶೇ- ಕಡಾ ಎಂಟರಷ್ಟು ಮಾತ್ರ ದೊರೆಯುತ್ತದೆ; ಪ್ರತಿ ವರ್ಷವೂ ಭಾರತ ಕಚ್ಚಾತೈಲ ಹಾಗೂ ಮತ್ತಿತರ ಪೆಟ್ರೋಲಿ ಯಮ್‌ ಪದಾರೃಗಳನ್ನು ಆಮದು. ಮಾಡಿಕೊ ಳ್ಳಲು ವಿದೇಶಿ ವಿನಿ ಮಯ ರೂಪದಲ್ಲಿ ೧೫೦ ಕೋಟಿ ರೂಪಾಯಿ ಗಳಿಗೂ ಹೆಚ್ಚು ಖರ್ಚು: ಮಾಡುತ್ತಿದೆ. ಸದ್ಯದಲ್ಲಿ ಹಿಮಾಲ ಯ ಪರ್ವತಗಳ ತಪ್ಪಲು (೧೯೫೯ ಕಸ್ತೂರಿ, ಫೆಬ್ರುವರಿ ೧೯೬೧ ಪ್ರದೇಶ, ಸಿಂಧೂ ಗಂಗಾ ನದಿಗಳ. ಕ್ಶಬಯಲು ಪ್ರದೇಶ, ಕಚ್ಛ, ಸೌರಾಷ್ಟ್ರ, ರಾಜಸ್ಥಾನ, ಮುಂಬಯಿ (ಕ್ಯಾಂಬೆ) ಉಸ್ಪಾಂ, ಪಶ್ಚಿಮ ಬಂಗಾಲ, ಪೂರ್ವ_ಪಶ್ಚಿಮ ತೀರ:ಪ ಪ್ರದೇಶಗಳು, ಈ ಪ್ರದೇಶಗಳಲ್ಲಿ (ಒಟ್ಟು ೪ ಲಕ್ಷ ಚದರ ಮೈಲು) ತೈಲ ಇರಬಹುದೆಂದು ಊಹೆಮಾಡ ಲಾಗಿದೆ... ಸೋವಿಯತ್‌ ತಜ್ಞರ ಸೂಚನೆ ಯಂತೆ, ಪುರಾತನ ಕಾಲದಿಂದ ಪ್ರಸಿದ್ಧಿ ಹೊಂದಿದ್ದ, ಜ್ವಾಲಾಮುಖಿ ಪ್ರದೇಶದಲ್ಲಿ ೧೯೫೭ ರ ಎಪ್ರಿಲ್‌ ೨೦ ರಂದು ಭಾವಿ ತೋಡ ಲಾಯಿತು. ಇಲ್ಲಿ, ೬೦೦೦ ಅಡಿ ತಲುಪುವುದ ರಲ್ಲೇ ನೈಸರ್ಗಿಕ ಅನಿಲವು ಪತ್ತೆಯಾಯಿತು. ಅದರಿಂದ. ಉತ್ಪಾಾಹಗೊಂಡ ಪರಿಣಿತರು ಹೊಶಿಯಾರಪುರ ಪ್ರದೇಶದಲ್ಲೂ ಭೈರಿಗೆಯಿಂದ ಕೊರೆದು ತೈಲವನ್ನು ಪತ್ತೆ ಹಚ್ಚಿದ್ದಾರೆ. ಜಾನೋರಿಯಲ್ಲಿ ತೆಲದ ಇರುವಿಕೆಯನ್ನು ಊಹೆ ಮಾಡಿದ್ದಾರೆ. ಭಾರತದ ತೈ ಲಶೋಧದ ದಿಕ್ಕನ್ನೇ ಬದಲಿಸು ಉತ ಜ್‌ ಫೋಟಯಯಾ. 0) ತಿ ತೆ ಲ ಸಿಣುಟ್ತಿ ರುಪ್‌ ಪ್ರದೇಶ. ಅ ತ್ಪೆ ಲ ತಂಡುಖಿಡಿದ ಪ್ರದೇಶ, 9 ಹಾ೦ ಕೆಲಸಮಾಡುತ್ತಿರುವ ತ್ಕೈಲ ಶುದ್ಧಾ ಗಾರಗಡು, ೦ಮುಂದಿನ ಶೈಲ ಶುದ್ಧ್ರಾಗಾರಗಳ್ಳು ಬಾತ ತೂ ಬ. ಪೈಹೆ ಲ್ರೆನ್ಸ್‌ ಬ”, ತ್ಡ ಗ ಹ ಗಾ ್‌ ಇಚ 1, ತ ಕ್‌ ಇಂದಿನ ಯುಗದ ಅತ್ಯಾವಶ್ಯಕ ವಸ್ತು- ಸೆಟ್ರೋಲಿಯಂ ವಂತಹ ದಿವಸ, ೧೯೫೮ ರ ಸಪ್ಟೆಂಬರ್‌ ಮೊದ ಲನೆಯ ವಾರದಲ್ಲಿ ಬಂದಿತು, 'ಕ್ಯಾಂಬೆ ಪ ಪ್ರದೇ ಶದ ಪಶ್ಚಿಮಕ್ಕೆ ಲೂನಜ್‌' ಎಂಬ ಹಳ್ಳಿಯಲ್ಲಿ ತೋಡಲಾದ ಮೊದಲ ಭಾವಿಯಲ್ಲೇ ಕೇವಲ ೫,೩೬೮ ಅಡಿಗಳ ಆಳದಲ್ಲಿ ಉನ್ನತ ಒತ್ತಡದ ತೈಲ ಸಿಕ್ಕಿತು ಎಂದು ಸಾರಿದ್ದ ವರ್ತಮಾನ ಪತ್ರಿಕೆಗಳನ್ನು ಓದಿ ಆನಂದಪಟ್ಟವರಿಗೆ ಲೆ ಕೃವೇ ಇಲ್ಲ. ಮೊದಲನೆಯ ಭಾವಿಯ ಹತ್ತಿರ ವೀಕ್ಷಿ ಸುತ್ತಾ ನಿಂತಿದ್ದ ಪ್ರಧಾನಿ ನೆಹರೂರವರ ಶುಭ್ರ ವಾದ ಬಿಳಿಯ ಉಡುಪಿಗೆ ಅಂದು ತೈಲಾಭಿ- ಷೇಕವಾಯಿತು. ಮೊದಲ ಭಾವಿಯಲ್ಲಿ ತೈಲ ದೊರೆತಿದ್ದು ಉತ್ಸಾಹಕ್ಕೆ ಕಕ್ಕೆ ಮೂಡಿ ದಂತಾಗಿ.. ಮತ್ತೆ. ಏಳು. ಭಾವಿಗಳನ್ನು ತೋಡಲಾಯಿತು. ಏಳು ಭಾವಿಗಳಲ್ಲೂ ತೈಲ ಸೂಚನೆ ಕಂಡುಬಂದಿತೆಂದ ಮೇಲೆ ಭಾರತದ ಅದೃಷ್ಟವನ್ನು ಹೇಳಬೇಕೇ? ಸದ್ಯಕ್ಕೆ ಕ್ಯಾಂಬೆ ಪ್ರದೇಶದಲ್ಲಿ ಒಟ್ಟು. ಒಂಭತ್ತು ಭಾವಿ ಗಳನ್ನು ತೋಡಲಾಗಿದ್ದು ಎಂಟು ಭಾವಿಗ- ಳಲ್ಲಿ ತೈಲದ ಇರುವಿಕೆ ಪತ್ತೆಯಾಗಿದೆ. ಇದು ತೈ ಲಾನ್ವೇಷಣ ಇತಿಹಾಸದಲ್ಲಿ ಅಪರೂಪವೇ, ಎರಡು ಕುಮೇನಿಯನ್‌ ಮತ್ತು ಏರಡು ಸೋವಿ ಯತ್‌ ಕೊರೆತದ ಯಂತ್ರ ಗಳು ಈಪ ಪ್ರದೇಶದಲ್ಲಿ ಹಾಲಿ ಕೆಲಸ ಮಾಡುತಿ। ವೆ. ಇನ್ನೂ ಹೆಚ್ಚಿ ನ ಯಂತ್ರ ಗಳ ನಿರೀಕ್ಷಣೆಯಲ್ಲಿದ್ದು, ೧೯೬೧ರ ಅಂತ್ಯ ದೊಳಗೆ ೫೦ ಕ್ಕು ಮೇಲ ಟ್ಟು ಭಾವಿಗಳನ್ನು ತೋಡಬೇಕೆಂದಿದ್ದಾ ರೆ ಇಲ್ಲಿಂದ ನೂರು ಮೈಲಿ ದೂರದಲ್ಲಿರುವ ಅಂಕಲೇಶ್ವ ವೂ ತೈಲಕ್ಷೇತ್ರ ವಾಗಿದೆಯೆಂದು ೧೯೬೦ ಜೂನ್‌ನಲ್ಲಿ ರುಜುವಾ ತಾಯಿತು. ಇದಲ್ಲದೆ, ಓ, ಎನ್‌. ಜಿ.ಸಿಯವರ ಕಾರ್ಯ ದಿಂದ ತೈಲದ ಪರಿಶೋಧನೆಗೆ ಮಿಕ್ಕ ಪ್ರದೇಶ ಗಳಲ್ಲೂ ಕಾರ್ಯ ನಡೆದಿದೆ. ಓಡಿಸ, ಮತ್ತು ಕಾವೇರಿ ನದಿ ಬಯಲು ಪ್ರದೇಶಗಳಲ್ಲಿ ಪೂರ್ವ ಭಾವಿ ಪರಿಶಿ(ಲನೆ ನಡೆದಿದೆ. ಆಸ್ಸಾಮಿನ ಶೀತ ೧೨೩ ಸಾಗರದಲ್ಲಿ ಭ್ರೈರಿಗೆಯಿಂದ ಕೊರೆದು ಎಣ್ಣೆ ಸಿಗುವ ಆಸೆ ವ್ಯಕ್ತಪಡಿಸಿದ್ದಾರೆ. ಬ್ರಹ್ಮಪುತ್ರಾ ನದಿ ಕಣಿವೆಯ ತೈಲ ಪ್ರದೇಶವು ವರ್ಷಕ್ಕೆ ಒಟ್ಟು ೨೫,೦೦,೦೦೦ ಟನ್ನುಗಳಷ್ಟು ತೈಲವನ್ನು ಕೊಡಬಹುದೆಂದು ಅಂದಾಜು ಮಾಡಿದ್ದಾರೆ. ಡಿಸೆಂಬರ್‌ ೧೯೫೩ ರಲ್ಲಿ ಭಾರತ ಸರಕಾರ ಮತ್ತು ಸ್ಟಾಂಡರ್ಡ್‌ ವಾಕ್ಕುಂ ಆಯಿಲ್‌ ಕಂಪನಿಯವರಿಗೆ : ಆದ ಕರಾರಿನ ಮೇರಿಗೆ ಪಶ್ಚಿಮ ಬಂಗಾಳದ ತೀರ ಪ್ರದೇಶಗಳಲ್ಲಿ ತೈಲ ಕ್ಕಾಗಿ ಶೋಧನೆ ನಡೆಯುತ್ತಿದೆ. ಇದರಲ್ಲಿ ಭಾರತ ಸರಕಾರಕ್ಕೆ ಶೇಕಡಾ ೨೫ ರಷ್ಟು ಖರ್ಚು ತಗುಲುತ್ತದೆ. ಇಲ್ಲಿಯವಕೆಗೂ ಈ ಶೋಧನೆಯೊಂದೇ ತುಸು ನಿರಾಶಾದಾಯಕ ವಾದದ್ಮು. ಖರ್ಚಾಗಿರುವ ೭:೩೬ ಕೋಟಿ ರೂಪಾಯಿಗಳಲ್ಲಿ, ಕಾರ್ಯ ಅಷ್ಟಾಗಿ ಫಲ ಕಾರಿಯಾಗಿಲ್ಲ. ಅದಕ್ಕಾಗಿ ನೂತನ ವಿಧಾನ ಗಳನ್ನು ಅಳವಡಿಸಬೇಕೆಂದು . ಕಂಪನಿಯವರ ಯೋಜನೆ ಇದೆ. ಜನವರಿ, ೧೯೫೮ ರಲ್ಲಿ, ತೈಲದ ಶೋಧನೆ ನಡೆಸಲು ಆಸ್ಸಾಂ ಸಸ ಕಂ. ಬರ್ಮಾ ಆಯಿಲ್‌ ಕಂ, ಮುತ್ತು ಭಾರತದ ಸರಕಾರಗಳು ಕೂಡಿ ಒಂದು ಕರಾರಿಗೆ ಸಹ ಹಾಕಿದವು. "ಆಯಿಲ್‌ ಇಂಡಿಯಾ. ಲಿಮಿಟಿಡ್‌' ಎಂಬ ನೂತನ ಹೆಸರಿನಿಂದ ಶೋಧನೆಯ ಕಾರ್ಯ ನಡೆ ದಿದೆ. ೧೯೬೨ ರಿಂದ ನಹರ್‌ಕೋಟಿಯಾ ಕ ಜನ್‌ ಮತ್ತು ಮೊರಾನ್‌ ಪ ಪ್ರದೇಶಗಳಿಂದ ಪ ಪ್ರತಿ ವರ್ಷವೂ ೨೭೫ ಲಕ್ಷ ನ್ನು ಗಳಷ್ಟು ತೈಲ ವನ್ನು ಉತ್ಥಾ ಫದಿಸಬೇಕೆಂದು ಭಾರತ ಸರ ಕಾರ ಅಂದಾಜು ಮಾಡಿದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಸಮುದ್ರ ತಳದಲ್ಲಿ ತೈ ಲದ`ಇರು ವಿಕೆ ಪತ್ರೆ ಯಾಗಿ, ಅದಕ್ಕಾಗಿ ನ ಗತ ಎ) ಪ್ಲಾಟ್‌ಫಾರಂ ' ಒಂದನ್ನು ಯಾ ಕೊರೆತ ವನ್ನು ಪಾ ್ರ್ರಾರಂಭಿಸಬೇಕೆಂದು ಆಲೋಚನೆ ಬಾಸ ರಾಜಸ್ಥಾನ, ಕಚ್ಚ, ಸೌರಾಷ್ಟ್ರ ೧೨೪ ಗಳಲ್ಲಿ ಉತ್ತಮ ತೈಲ ದೊಕಿತರಂತೂ ಭಾರ ತಕ್ಕೆ ಸುವರ್ಣ ವೃಷ್ಟಿಯೇ ಸರಿ, ೧೯೬೧ ರ ಉಡುಗರೆಯೋ ಎಂಬಂತೆ ಜನವರಿ ಒಂದರಂದು ಆಸಾ ಫಮಿನ ರುದ್ರ ಸಾಗರ ಪ ಪ್ರದೇಶ ದಲ್ಲಿ ತೈಲ ಪತ್ತೆ ಯಾಗಿದೆಯೆಂದೂ “ಇನ್ನೂ ಹೆಚ್ಚಿನ 'ಭಾವಿಗಳನ್ನು ತೋಡಲು ಯೋಜನ ಮಾಡಲಾಗಿದೆಯೆಂದೂ ಶ್ರೀಮಾನ್‌ *ೆ. ಡಿ. ಮಾಲವೀಯರು ಹೇಳಿಕೆ ಇತ್ತಿದ್ದಾರೆ. ಓ, ಎನ್‌. ಜಿ. ಸಿ. ಯವರು ಕಂಡು ಹಿಡಿದಿರುವ ತೈಲ ಕ್ಷೇತ್ರಗಳಲ್ಲಿ ಇದು ಮೂರನೆಯದಾಗಿದೆ. ಭಾರತದಲ್ಲಿ ತೈ ಲ ದೊರೆಯುವದು ಹೆಚ್ಚಿ ದಂತ ತೈಲವನ್ನು ಶುದ್ಧಿ ಮಾಡುವ ಕಾರಖಾನೆಗಳು ಹೆಚ್ಚು ತ್ತಿವೆ. ಮ ಕಾರಖಾನೆಗಳನ್ನು ಅನುಕೂಲ ದ ಸ್ಥಳಗಳಲ್ಲಿ ಸ್ಥಾಪಿಸಿ, ತೈಲವನ್ನು ಹೊರ ತೆಗೆಯುತ್ತಿರುವ ಪ್ರದೇಶದಿಂದ ಶೋಧನಾಗಾ ರದ ವರೆಗೂ ಪೈಪ್‌ ಲೈನನ್ನು ಹಾಕುತ್ತಾರೆ. ನೆಲವನ್ನು ಆಳದ ವರೆಗೂ ಅಗೆದು, ದೊಡ್ಡ ದೊಡ್ಡ ಪೈಪುಗಳನ್ನು ಹಾಕಬೇಕಾದರೆ ಒಂದು ಪರಿಣಿತರ ತಂಡವೇ ಬೇಕಾಗುತ್ತದೆ ಭಾರತ ದಲ್ಲಿ, ದಿಗ್‌ೌಬಾಯ್‌ ಪ್ರದೇಶದಿಂದ ಬಕ್‌ನಿ ಶೋಧನಾಗಾರದ ವರೆಗೂ ಪೈಪ್‌ ಲೈನನ್ನು ಹಾಕಬೇಕೆಂದಿದ್ದಾರೆ(ನಕಾಶೆನೋಡಿರಿ.) ನಮ್ಮ ಲ್ಲಿರುವ ಖಾಸಗಿ -ಶೋಧನಾಗಾರಗಳು ಮಾತ್ರ ಈ ವರೆಗೆ ಕಚ್ಚಾ ತೈಲ] ಬೇಕೆ ಕಡೆಯಿಂದ ಭಾರತಕ್ಕೆ, ಐದು ವರ್ಷಗಳ “ಳಗೆ ಬಹಳ ಜಂ ಚನ ನಡೆ ಸಲ್ಪಡುತ್ತಿದ್ದ ಅಸ್ಸಾಂ ಆಯಿಲ್‌ ಕಂಪನಿಯವರು ತರಿಸಿ ಶುದ್ಧ ಮಾಡುತ್ತಿವೆ ವೆ. ದಿಗ್‌ಬಾಯ್‌ ಶೋಧನಾಗಾರ ಒಂದೇ ಶುದ್ಧಿ ಮಾಡಿದ ತೈ ಲವನ್ನು ಒದಗಿಸುತ್ತಿತ್ತು. ೧೯೫೪- ೧೯೫೭ ರಲ್ಲ ಮೂಟೆ ಶೋಧನಾಗಾರಗಳು ಖಾಸಗಿ ವಲಯದಲ್ಲಿ ಸ್ಧಾ ಓಸಲ್ಬ ಟ್ಪವು. ಬರ್ಮಾ ಷೆಲ್‌ ಮತ್ತು. ಸ್ಟಾ ಡಕ ಸಂಸ್ಥೆ ಗಳು ಮುಂಬಯಿನ ಟ್ರಾಂಚೆಯಲ್ಲಿ ತಮ್ಮ ತೆಸೀಧನಾ ಕಸ್ತೂರಿ, ಫೆಬ್ರುವರಿ ೧೯೬೧ ಗಾರಗಳನ್ನು ಸ್ಥಾಪಿಸಿದವು. ಕಾಲ್ಫೆಕ್ಸ್‌ ಸಂಸ್ಥೆಯು ವಿಶಾಖಪಟಿ ಣದಲ್ಲಿ ತನ್ನ. ತೋಳ ಗಾರವನ್ನು ಸ್ಥಾಪಿಸಿತು. ಅಲ್ಲಿಂದೀಚೆಗೆ ಭಾರತ ಸರ್ಕಾರ ಗೌಹಾತಿ ಮತ್ತು ಬಸಾಗಿ ಪ್ರದೇಶ ಗಳಲ್ಲಿ ಶೋಧನಾಗಾರಗಳನ್ನು ಸ್ಕಾ ಸು ಬಗ್ಗೆ ಹೆಚ್ಚಿ ನಗಮನ ಕೊಟ್ಟಿದೆ. 1 ಶೋಧನಾ ಜೂ ರಷ್ಕಾ ಹಾಗೂ ರುಮೇನಿಯಾ ದೇಶದ ಪರಿಣಿತರ. ನೆರವು ಪಡೆಯುತ್ತಲಿದು, ಸದ್ಯದಲ್ಲೆ ತೈಲ ಶುದ್ಧೀಕರಣ ಮಾಡಲು ಯೋಚಿಸಲಾಗಿದೆ. ಸದ್ಯಕ್ಕೆ ಶುದ್ಧಿ ಮಾಡು ತ್ತಿರುವ ನಾಲ್ಕು ಶೋಧನಾಗಾರಗಳ ಬಲ ಈ ರೀತಿ ಇದೆ. ಬರ್ಮಾಷೆಲ್‌ ಶೋಧನಾಗಾರ ೨೫ ಲಕ್ಷ ಟನ್ನು ಸ್ಟಾನ್‌ವಾಕ್‌ ಶೋಧನಾಗಾರ ೧೬ 3. ,, ಕಾಲ್ವೆ ಕ್ಸ ಶೋಧನಾಗಾರ ತ ಹಸಿ ಅಸ್ಲಾಂ ರಿಯಿಲ” ಕೆಂ. ಕ ಗೊ ಆಸ್ಸಾಂ ಆಯಿಲ್‌ ಕಂಪನಿ, ಪ್ರತಿವರ್ಷವೂ ಹೆಚ್ಚಿನ ತೈ ಲವನ್ನು ತನ್ನ ಶೋಧನಾಗಾರದಲ್ಲಿ ಶುದ್ಧ ಮಾಜ ದೆ ೧೯೫೮ ರಲ್ಲಿ ಅದು ೧,೧೪ ೪ ೯೨ ೯೨೭ ಗ್ಯಾಲನ್ನುಗಳಷ್ಟು ತೈಲವನ್ನು ಶುದ್ಧಿ ಮಾಡಿತು. ೧೯೫೯ ರಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನೂ ಮೀರಿ, ಇನ್ನೂ ಹೆಚ್ಚಿನ ಅಂದಕೆ ೧೮,೮೦,೦೦,೦೦೦ ಗ್ಯಾಲನ್ನುಗಳಷ್ಟು ತೈಲವನ್ನು ಶುದ್ಧಿ ಮಾಡಿತು. ಸದ್ಯದಲ್ಲೆ ಪ್ರಾರಂಭ ವಾಗಲಿರುವ ಗೌಹಾತಿ ಶೋಧನಾಗಾರ ೭:೫ ಲಕ್ಷ ಟನ್ನುಗಳಷ್ಟು ತೈಲವನ್ನೂ ಬಕೌನಿ ಶೋಧನಾ ಗಾರಗಳಲ್ಲಿ ೨೦ ಲಕ್ಷ ಟನ್ನು ಗಳಷ್ಟು ತೈಲವನ್ನೂ ಶುದ್ಧಿ ಮಾಡಲು ಗ) ಕ್ಕಾ 0ಬೆ ಪ್ರದೇಶದಲ್ಲಿ ಶೋಧನಾಗಾರವನ್ನು ಸ್ಕಾ ಏಿಸುವ ಬಗ್ಗೆ ಯೋಜನೆ ತೀವ್ರವಾಗಿ ನಡೆದಿದೆ. "ಮುದ್ರಾ ಸಿನಲ್ಲೂತೋಧನಾಗಾರವನ್ನು ಸ್ಕಾ ಫಿಸಬಹುದು. ತೈಲ ಶುದ್ಧಿ ಮಾಡುವ ಸಂಶೋಧ್‌ ಶಾಲೆ ಊಂದನ್ನು ಗುಜರಾತಿನಲ್ಲಿ ತೆರೆಯಬೇಕೆಂದಿ ಕುವ ಸಮಾಚಾರವನ್ನು "ಕೆಲವೇ ದಿವಸಗಳ ಹ್ಮ್‌ ಟ್ರೂ ಚ್‌ ಟ್‌ ಗ್‌ ಗ ಇಂದಿನ ಯುಗದ ಅತ್ಯಾವಶ್ಯಕ ವಸ್ತು- ಸೆಟ್ರೋಲಿಯಂ ಹಿಂದೆ ಓದಿದ್ದೇವೆ. ಪಂಚವಾರ್ಷಿಕ ಯೋಜನೆಗಳು ತೈಲದ ಪರಿಶೋಧನೆಗೆ ಶುದ್ಧೀಕರಣಕ್ಕೆ ಹೆಚ್ಚಿನ ಗಮನ ಕೊಟ್ಟಿವೆ. ಸರಕಾರವು ಎಣ್ಣೆ ತರಿಸಲು ಪ್ರತಿವರ್ಷವೂ ಖರ್ಚು ಮಾಡುತ್ತಿರುವ ಕೋಟ್ಯಂತರ ರೂಪಾಯಿಗಳನ್ನು ತಡೆದು, ಲಾಭ ನಷ್ಟದ ಲೆಕ್ಕ ಹಾಕದೆ ಭಾರತದಲ್ಲೆ! ತೈಲದ ಉದ್ಯಮವನ್ನು ವಿಸ್ತರಿಸಬೇಕೆಂದು ಯೋಜಿಸಿದೆ ಕೆಲವು ದೇಶಗಳು ತಮ್ಮಲ್ಲಿ ಸಾಕಷ್ಟು ತೈಲದ ನಿಶ್ಚೇಪಗಳು ಇದ್ದರೂ, ಕೃತ್ರಿಮ ತೈಲವನ್ನು ತಯಾರು ಮಾಡಲು ಪ್ರಯತ್ನ ಪಡುತ್ತಿವೆ. ಭಾರತದಲ್ಲಿ ಕಲ್ಲಿದ್ದಲು ಹೇರಳವಾಗಿ ಸಿಗುವುದರಿಂದ ಅದರಿಂದ ಪೆಟ್ರೋ ಲಿಯಮ್‌ ತಯಾರು ಮಾಡಲು ಸರಕಾರ ಯೋಜಿಸಿದೆ. ಮಾನ್ಶ ಮಂತ್ರಿ ಶ್ರೀ ಕೆ ಡಿ. ಮಾಲವೀಯರು ತೋರಿಸುತ್ತಿರುವ ಹೆಚ್ಚಿನ ಆಸ ಕ್ರಿಯಿಂದ ಭಾರತ ತಲೆಎತ್ತಿ ನಿಲ್ಬಬಹುದಾಗಿದೆ. ಸದ್ಯಕ್ಕೆ ಭಾರತದಲ್ಲಿ ೬೦ ಲಕ್ಷ ಟನ್‌ ಕಚ್ಚಾ ತೈಲಕ್ಕಾಗಿ ಬೇಡಿಕೆ ಇದೆ. ೬೧-೬೨ರ ಹೊತ್ತಿಗೆ ೮೦. ಲಕ್ಷ ಟನ್‌ಗಳಿಗೆ ಏರಬಹುದೆಂದು ಅಂದಾಜು ಮಾಡಲಾಗಿದೆ. ಅಂದರೆ ಕೇವಲ ನಾಲ್ಕು ಲಕ್ಷ ಟನ್‌ಗಳಷ್ಟು ತೈಲವನ್ನುಉತ್ಪಾದಿ ಸುತ್ತಿರುವ ಭಾರತ ತನ್ನ ಕಾಲುಗಳ ಮೇಲೆ ನಿಂತುಕೊಳ್ಳಲು ಎಷ್ಟು ಕೋಟಿ ರೂಪಾಯಿಗ ಳನ್ನು ಸುರಿಯಬೇಕಾಗಿ ಬರಬಹುದು ಎಂಬುದು ಸ್ವಲ್ಪ ಧೈರ್ಯಗುಂದಿಸುವ ವಿಷಯವಾಗಿದೆ. ತೃತೀಯ ಪಂಚವಾರ್ಷಿಕ ಯೋಜನೆಯಲ್ಲಿ ಭಾರತ ತನಗೆ ಬೇಕಾಗುವ ಸಲಕರಣೆಗಳನ್ನು ಸ್ವತಃ ತಯಾರಿಸುವ ಯೋಜನೆ ಮಾಡಿದೆ. ತೈಲದ ಸುಕ ಬೇಕಾಗುವ ಭೈರಿಗೆಗಳು ಮತ್ತು ಇತರ ಸಲಕರಣೆಗಳನ್ನು ಕೊಳು ವುದ ರಲ್ಲಿ ಒಂದು ಬಾ ಕೇ ದಿವಾ ಓಸಗಹುಹಟ್ಟು ಒಂದು ಪಾ ಯೋಗಿಕ ತೈಲದ ಭಾವಿಯನ್ನು ತೋಡಲು "ಏನಿಲ್ಲವೆಂದರೂ ೫೦ ಲಕ್ಷ ಸಚ್‌ ೧೨೫ ಯಿಗಳಾಗಬಹುದು. ಓ. ಐನ್‌ ಜಿ ಸಿ. ಸದ್ಯಕ್ಕೆ ೨೦೦೦ ಕೆಲಸಗಾರರನ್ನು ಹೊಂದಿದ್ದರೂ (ಎಲ್ಲಾ ರೀತಿಯವರೂ ಸೇರಿ) ಕೊನೆಯ ಪಕ್ಷ, ವಿಶೇಷ ತರಬೇತು ಪಡೆದ ೩೦-೩೫ ತೈಲ ತಾಂತ್ರಿಕರ ನೆರವು ಅತ್ಯಗತ್ಯವಾಗಿದೆ. ಬ. ಎನ್‌.ಜಿ.ಓ, ಸ್ನಾತಕೋತ್ತರ ಎದ್ಯಾರ್ಥಿಗಳಿಗೆ, ಹಲವಾರು ತಿಂಗಳು ತೈಲದ ಆನ್ಲೇಷಣೆಯ ಬಗ್ಗೆ ಉತ್ತಮ ಶಿಕ್ಷಣವನ್ನು ಕೊಡುತ್ತಿರುವುದೂ ಹಲವರನ್ನು ವಿದೇಶಗಳಿಗೆ ಕಳುಹಿಸಿ ವಿಶೇಷ ಅಭ್ಯಾಸಕ್ಕೆ ಪ್ರೋತ್ಸಾಹ ಕೊಡುತ್ತಿರುವುದೂ ಅಭಿನಂದ ನೀಯವಾಗಿದೆ. ದ್ವಿತೀಯ ಪಂಚವಾರ್ಷಿಕ ಯೊ(ಜನೆಯಲ್ಲಿ ತೈಲದ ಗುರಿ ೩೦ ಲಕ್ಷ ಓನ್ನುಗ ಳಷ್ಟು ಇದ್ದರೂ, ತೃತೀಯ ಯೋಜನೆಯಲ್ಲಿ ೧೨೦ ಲಕ್ಷ ಟನ್ನುಗಳಷ್ಟು ಕಚ್ಚಾ ತೈಲವನ್ನು ಉತ್ಪಾದಿಸಬೇಕೆಂದು ಸರಕಾರ ನಿರ್ಧರಿಸಿದೆ. ಬರ್ಮಾಷೆಲ್‌ ರಿಫೈನರಿಯ ಚೇರಮನ್‌ ಒಂದು ಹೇಳಿಕೆ ಇತ್ತು, ಭಾರತದ ಸದ್ಯದ ಪರಿಸ್ಥಿತಿ ಯನ್ನು ಗಮನಿಸಿದರೆ, ೧೯೬೭ ರ ಒಳೆಗೆ ೧೨ ಲಕ್ಷ ಟನ್ನುಗಳಷ್ಟಾದರೂ ತೈಲವನ್ನು ಉತ್ಕ್ಥಾ ದಿಸಬೇಕೆಂದೂ ಅದಕ್ಕೆ ಏನಿಲ್ಲವೆಂದರೂ ೨೭೦ ಕೋಟಿ ರೂಪಾಯಿಗಳಷ್ಟು ಖರ್ಚಾಗಬಹು ದೆಂದೂ ಹೇಳಿದ್ದಾರೆ. ಕೆ. ಡಿ. ಮಾಳವೀಯರು ತೃತೀಯ ಯೋಜನೆಯಲ್ಲಿ, ೪೦೦ ಕೋಟಿ ರೂಪಾಯಿಗಳಷ್ಟು ತ್ಯೆ ಲದ. ಉದ್ಯಮಕ್ಕೆ ಹಾಕ ಬೇಕೆಂದು ಆಗಾಗ್ಗ ಓ ದ್ನ ಗ ಸರಕಾರ ಕೇವಲ ೧೧೫ ಕೋಟಿ ರೂಪಾಯಿಗಳನ್ನು ತೈ ಲದ ಉದ್ಯ ಮಕ್ಕೆ, ತೃತೀಯ ಯೋಜನೆಯಲ್ಲಿ ಮೀಸರಾಗಿಟ್ಟ ದೆ ಯ ಪ ಕ ಕಟಿಸಿರುವುದು ಲ್ಪ ಹಿಂದೇಟು ಹೊಡೆದ(ತಾಗಿದೆ. . ನ ಎಂದು ಸಾ ಎಒವಲಂಬಿಯಾಗಬಹುದು ಎಂಬ ಪ್ರಶ್ನೆಗೆ ಉತ್ತರ ಪಗ ಅಸಾಧ್ಯದ ಕು ಪ್ರತಿವರ್ಷವೂ ತೈಲಕ್ಕಾಗಿ ಏರುತ್ತಿ ರುವ ಬೇಡಿಕೆಯನ್ನೂ ಉತಾ ದನೆಯನ್ನೂ ಗಮನಿಸಿ ದರೆ ತೈಲದ ಭವಿಷ್ಯ ನನ್ನು ನಿರ್ಧ ರಿಸುವುದು ೧೨೬ ಸಾಧ ವೇ ಎನಿಸುತ್ತ ದೆ. ೧೯೬೭ರ ಒಳಗೆ ಪ್ರ ವರ್ಷವೂ ಬೇಡಿಕೆ ೫೦೦ ಕೋಟಿ ಟನ್ನು ಟು ಗಬಹುದಡೆಂದೂ ೧೯೭೧ ರಲ್ಲಿಪ್ಪ ಪ್ರತಿವರ. ವೂ ೨.೫ ಕೋಟಿ ಟನ್ನು ಗಳಷ್ಟು ಬೇಡಿಕೆ ಜೂ ೧೯೭೬ ರಲ್ಲಿ (ಜ್‌ ಐದನೆಯ ಪಂಚವಾರ್ಟಿ ಷ್ಟ ಯೋಜನೆಯ ಅಂತ ಖದೊಳಗೆ) ಪ ಕ್ರತಿವರ್ಷವೂ ತೈಲದ ಬೇಡಿಕೆ ೫ ಟೌ ಟನ್ನು ಗಳಿಗೆ ಏರ 1 1 ಅಂದಾಜು ಅಂದಕೆ ಭಾರತ ತೈ ಲದ ಉದ್ಯ ಮದಲ್ಲಿ ಸ್ವಾ ವ ಯಾಗ ಕಾದತಿ ಇನ್ನು ಸ್ಟ ೨೦ ಕ! ಳಲ್ಲಿ ಕೊನೆಯ ಪಕ್ಷ೩,೦೦೦ ಕೋಟಿ ರೂಪಾಯಿ ಗಳನ್ನಾದರೂ ವ್ಯಯ ಮಾಡಬೇಕಾಗುತ್ತದೆ, ಏನೇ ಆದರೂ, ಎಷ್ಟೇ ಆದರೂ ಇತರ ದೇಶಗಳ ಪಾಡ ಗಿಜಿ ಕ ಕಸ್ತೂರಿ, ಫೆಬ್ರುವರಿ ೧೯೬೧ ಸರಿಸಮಾನವಾಗಿ ನಿಲ್ಲಲು ಹುಭನು' ಹರಡಿ ರುವ ೪೦೦,೦೦೦ ಚ, ಮೈ. ಗಳ ಪ ಪ್ರದೇಶದಲ್ಲಿ ತೈ ಲಾನ್ಸೈ (ಷಣೆ 1 ಟ್‌ “ತೈಲದ ಶೋಧನ ಪ್ರಕೃತಿಯೊಡನೆ ಆಡುವ ಒಂದು ಜೂಜಾಟ” ಎಂಬ ಪರಿಣಿತರ ಹೇಳಿಕೆಯಲ್ಲಿ ಭಾರತಕ್ಕೆ ಅದ ಷ್ಟ ದ ಬಲ ಚೆನ್ನಾಗಿರಲಿ ಎಂದು ಹಾಕೆ ಸೇಕ. ಅಪ್ಟ 3೯ ಶೇ ತೈಲದ ವಿಷಯದಲ್ಲಿ ಭಾರತವು ಮೂರನೇ ಪಂಚವಾರ್ಷಿಕ ಯೋಜನೆಯ ಅವಧಿ ಯಲ್ಲೇ ಸ್ವಾವಲಂಬಿಯಾಗಬಹುದೆಂದು ಕೆ. ಡಿ. ಮಾಲವೀಯರು ಈಚೆಗೆ ಹೇಳಿಕೆ ಯಿತ್ತಿದ್ದಾ ರೆ. ಹ. ಒಂದೇ ಬಗೆಂರು ಕೆಲಸಗಳನ್ನು ಮಾಡುತ್ತ ವಮಾಡುತ್ತ ಒಂದು ದಿನ ಸೈತಾನ ನಿಗೆ ಬೇಸರ ಬಂತು. ಸಂನಾ ಸವನ್ನು ಸ್ತಿ ಸಿ ೇಕರಿಸಲು ಆತ ನಿಶ್ಚಯಿಸಿ ತನ್ನ ಸ ರನ್ನೆಲ್ಲ ಮಾರಿ ಬಿಡಲು ಹಧನಜ «ದುರ್ಗುಣ, ೫. ಹೊಚ್ಚ ಚ್ಚು, ಈ ಟ(( ೫4 ಆಹಂಕಾರ?” ಮುಂತಾಗಿ ಅವನ ಎಲ್ಲ ಗುಲಾಮರು ಇಲ್‌ ಸ್‌ ಕೊಂಡರು. ಸೈತಾನನ ಭಕ್ತರು ಬರತೊಡಗಿದರು. ತಮತಮಗೆ ಪರಿಚಯನಿದ್ದ ಗುಲಾ- ಮರನ್ನು ಕೊಂಡುಕೊಂಡು ಹೋಗತೊಡಗಿದರು. ಆದರೆ ಮೂಲೆಯಲ್ಲಿ ನಿಂತಿದ್ದ ಒಬ ಆತ್ಯ ೦ಂತ ಕೃಶಕಾಯನಾದ, ವೃದ್ಧನಾದ, ಕುರೂಪಿಯಾದ ಗುಲಾಮನನ್ನು ಯಾರೂ 'ಸಕ। ಇಲ್ಲ. ಎ ಇರಿಚಯ ಯಾರಿಗೂ ಇರಲಿಲ್ಲ. ನ ಆಶ್ಚರ್ಯದ ಮಾತೆಂದರೆ ಅವನ ಬೆಲೆಯೆ ಎಲ್ಲರಿಗಿಂತಲೂ ಹೆಚ್ಚಾಗಿತ್ತು. ಕೆನೆಗೆ ಒಬ್ಬ ಗಿರಾಕಿ ಪ್ರಶ್ನಿಸಿದ: 4 ಈತ ಯಾರು???» ಸೈತಾನ ನಕ್ಕು ಉತ್ತರವಿತ್ತ 4 ಈತನೇ? ಕೇಳಿ, ಈತ ನನ್ಗ ಅತ್ಯಂತ ಸ್ರೀತಿಯ ಮತ್ತು ಮೆಚ್ಚಿಗೆಯ ಗುಲಾಮನಾಗಿದ್ದಾನೆ. ಈತ ನನಗೆ ನನ್ನ ಬಲಗೈ ಯಂತಿದ್ದಾನೆ. ಆದರೆ ಈತನ ಪರಿಚಯ ಮಾತ್ರ ಬಹಳ ಕಡಿಮೆ ಜನರಿಗಿದೆ. ಈತನ ಸಹಾಯದಿಂದ ನಾನು ಅತಿ ಸುಲಭವಾಗಿ ಜನರನ್ನು ನನ್ನ ಹಿಡಿತದಲ್ಲಿ ಸಿಲುಕಿಸಿ ಕೆೊಳ್ಳುವೆ. ಕೇಳಿ,ಈತನ ಹೆಸರು " ರುತಾ ಹ? ಎಂದು. ಏನು, ಇಷ್ಟು ಹೇಳಿದರೂ ಈತ ಟಟ ಗುರುತಿಸಲಾರಿರಾ? "ನಿರುತ್ಸಾಹ ! '' ತಿಳಿಯಿತೆ? ತ ಟೆ 1 ಸ ಟೂ (ಶೈ ಥಾಮರಾಷಪ್‌ ಭಾಲೇಕರ್‌ ಮತ್ತು ವಾಳಿಂಬೆ ““ರಂಗವಿಲಾಸದ ಹತ್ಯಾಕಾಂಡ (೫೮, ಡಿಸೆಂಬರ್‌ ೧೭ ರಂದು ರಾತ್ರಿ ಬೆಂಗಳೂರಿನ ಸೆಂಟ್ರ ಲ್‌ ಜೇಲಿನಲ್ಲಿ ಸೂವಫು ಹತಾಶರಾಗಿ ಬಿದ್ದು ಕೊಂಡಿದ್ದರು. ೧೮ ರಂದು ಮುಂಜಾನೆ. ಅವರು ಗಲ್ಲಿಗೇರಬೇಕಾಗಿತ್ತು. ಸಾವಿಠಿಂದ ತಬ್ಬಿ ಸಿಕೊಳ್ಳ ಲು ಅವರು ಮಾಡಿದ್ದ ಯತ್ನವೆಲ್ಲ ವಿಫಲವಾಗಿತ್ತು. ಆದರೆ ಆಸೆಯ ಸಾ ಇನ್ನೂ ಮಿಡಿಯುತ ! ತಲೇ ಇತ್ತು. ದೇವರ ಮೇಲೆ ಜಃ ಹಾಕಿ ಆ ಮೂವರೂ ಸತತವಾಗಿ ರಾಮನಾಮ ಜಪವನ್ನು ನಡೆಸಿದ್ದ ರು. ಬಾಯಿ ರಾಮನಾಮವನ್ನು ಚ್ಚ ರಿಸುತ್ತಿ ದ್ಧ ರೂ ಮನಶ ಶು ಗಳೆದುರು ಮೃ ಜ್ನ ವಿನ ಕಾಳ ರೂಪ ಟಃ ತ್ತಲೇ ಇತ್ತು. ಬೆಂಗಳೂರಿನ ಪ್ರಸಿದ್ಧ ವಕೀಲರಾದ ಬೇಲೂರು ಶ್ರೀನಿವಾಸ ಅಯ್ಯಂಗಾರ್‌ ಮತ್ತು ಅವರ ಕುಟುಂಬದ ಐವರ ಕೊಲೆ ಮಾಡಿದ ಆಕೋಪಕ್ಕಾಗಿ, ಈ ಮೂವರಿಗೆ ಫಾಶಿ ಶಿಕ್ಷೆ ಎಧಿಸಲ್ಪಟ್ಟಿತ್ತು. ಬೇಲೂರು ಶ್ರೀನಿವಾಸ ಅಯ್ಯಂಗಾರರು ಪ್ರಸಿದ್ಧ ವ್ಯಕ್ತಿ. ಐವತ್ತು ವರ್ಷಗಳ ತಮ್ಮ ವಕೀಲಿ ವೃತ್ತಿಯಲ್ಲಿ ಅವರು ಅಪಾರ ಕೀರ್ತಿ, ಯಶಸ್ಸು ಮತ್ತು ಸಂಪತ್ತ ನ್ನ್ನ ಗಳಿಸಿದ್ದ ರು. ಹಾಥ” ನಗರದಲ್ಲಿ ಅವರ. ರಂಗವಿಲಾಸ ಬಂಗಲೆ. ಡೌಲಿನಿಂದ ತಲೆಯೆತ್ತಿ ನಿಂತಿತ್ತು. ಬಂಗಲೆಯ ಸುತ್ತಲೂ ಅಂದವಾದ ತೋಟ, ಪ್ರವೇಶದ್ವಾರದಿಂದ ಬಂಗಲೆಯ ವರೆಗಿನ ಹಾಡಿ ಯ ಇಕ್ಕೆಲಗಳಲ್ಲಿ ತೆಂಗಿನ ಗಿಡಗಳು ಶೋಭಿ ಸುತ್ತಿದ್ದವು. ಪ್ರವೇಶದ್ಧಾ ರದಲ್ಲಿರುವ ಕಾರಂಜಿ ಯಜಮಾನರ ಐಶ್ವರ್ಯ, ವೈಭವಗಳನ್ನು ಸಾರುತ್ತಿತ್ತು. ರಂಗವಿಲಾಸದಲ್ಲಿ ಬೇಲೂರು. ಶೀನಿವಾಸ ಅಯ್ಯಂಗಾರರೊಡನೆ ಅವರ ಪತ್ನಿ ವೆಂಗಮ್ಮ; ರಂಗಲಕ್ಷ್ಮಿ, ರತ್ನಾ ಮತ್ತು ಪ್ರಸನ್ನಾ ಎಂಬ ಮೂವರು ಹುಡುಗಿಯರು; ಮತ್ತು ಲವ-ಕುಶ ಕೆಂಬ ಅವಳಿ ಗಂಡುಮಕ್ಕ ಳು ಇದ್ದರು. ಅಯ್ಯ ಗಾರರ ಮೊದಲನೆಯ ಹಂಡತಯ 'ಮಗ ಮುತ್ತಜ್ಜ ಜನ್ಮ ತಃ ಹುಚ್ಚ. ಆತ ಜನರನ್ನು ಕೊಡ ವ್ರಯ. ನಡಸುದದು ಮಾಡುತ್ತಿ ದ್ದು ದರಿಂದ ತಂದೆ ತೋಟದಲ್ಲಿ ಒಂದು ಕೋಣೆ ಯನ್ನು ಸಟ್ಟಿಸಿ ಅದರಲ್ಲಿ ಅವನನ್ನಿಟ್ಟಿದ್ದರು. ನ್‌ ಸ ಸೇರಿಬಾರದ ಮುತ ತ್ತ್ಮಜ್ಣ ಬಾಗಿಲು ಬಡಿಯುತ್ತ ಅರುಚುತ್ತ ಬರಹೋಗುವವರಿಗೆ ತನ್ನ ಅಸ್ತಿತ್ವದ ಅರಿವು ಮಾಡಿಕೊಡುತ್ತಿದ್ದ. ರಂಗವಿಲಾಸದಲ್ಲಿ ಇವರೆಲ್ಲರ ಜೊತೆಯಲ್ಲಿ ಅಯ್ಯಂಗಾರರ ಅತ್ತೆ ಸಿಂಗಮ್ಮ, ಆಳು ರಾಮು ಮತ್ತು ಡ್ರೈವರ್‌ ಯೇಸುದಾಸರು ಇರುತ್ತಿ ದ್ವರು. ಅಯ್ಯಂಗಾರರ ಸಂಪತ್ತನ್ನು ಹಗಲು ರಾತ್ರಿ ಕಾಯುತ್ತಿದ್ದ ಆಲ್‌ಶೇಶನ” ನಾಯಿ ಟೈಗರ್‌ ಕೂಡ. ಈ ಕುಟುಂಬದ ಸದಸ್ಮ ನಾಗಿತ್ತು. ೧೯೫೪ ರ ಸುಮಾರಿಗೆ ವೃದ್ಧಾ ಪೃದ ದೆಸೆ ಯಿಂದ ಶ್ರೀನಿವಾಸ ಅಯ್ಯಂಗಾರರು ವಕೀಲಿ ವೃತ್ತಿಯಿಂದ ನಿವೃತ್ತ ಜರು ಗಾಂಧೀನಗರ ದ್ದ” ಅವರಿಗಿದ್ದ ಟ್ಟ ಯಿಂದ ತಿಂಗಳಿಗೆ ಮೂರು ಸಾವಿರ. ರೂಪಾಯಿಗಳ ಉತ್ಪನ್ನ ನಾಲ್ಕು ಬರುತ್ತಿದ್ದು ದರಿಂದ ಅವರಿಗೆ ಏನೂ ತೊಂದರೆ ಯಿರಲಿಲ್ಲ. ನೋಟುಗಳು, ದಾಗಿನೆಗಳಿಂದ 'ತಿಜೋರಿಗಳು ತುಂಬಿದ್ದವು. ೧೯೫೬, ಜೂನ್‌ ೧ ರಂದು ಮಹಡಿಯಿಂದ ೧೨೮೪ .. `ಬದ್ದಂತೆ ಕಾಣಿಸಲಿ ಇಳಿಯುವಾಗ ಜಾರಿ ಬಿದ್ದುದರಿಂದ ಅಯ್ಯಂ- ಗಾರರ ಒಂದು ಕಾಲಿನ ಎಲುವು-ಮುರಿಯಿತು. ಅಂದಿನಿಂದ ಅವರು ತಮ್ಮ ಕೋಣೆಯಲ್ಲಿಯೇ ಮಲಗಿಕೊಂಡಿರುತ್ತಿದ್ದರು. ಆಪ್ತ ಮಿತ್ರರು .. ಬಂದು ಅವರ ಯೋಗಕ್ಷೇಮ ವಿಚಾರಿಸಿಕೊಂಡು ` ಹೋದರು. ತಮ್ಮ ಈ ಭೆಟ್ಟಿಯೆ ಕೊನೆಯ ದಾದೀತೆಂದು ಅವರಲ್ಲಾರೂ ಆಗ ಕನಸಿನಲ್ಲಿ _ ಶೂಡ ಯೋಚಿಸಿರಲಿಕ್ಕಿಲ್ಲ. ಜೂನ್‌ ೫ ರಂದು ರಾತ್ರಿ ಅಯ ಂಗಾರರು ತಮ್ಮ ಮಂಚದ ಮೇಲೆ ಮಲಗಿದ್ದ ಸ ಮಗ್ಗ ಲಿನ ಕೋಣೆಯಲ್ಲಿ ಜೋಡಿಸಿಟ್ಟಿ'ದ್ದ ಮೂರು ಮಂಚಗಳ ಮೇಲೆ ಲವ, ಕುಶ, ರಂಗಲಕ್ಷ್ಮಿ; ವೆಂಗಮ್ಮ ಮತ್ತು ಸಿಂಗಮ್ಮ ಮಲಗಿದ್ದರು. ರತ್ನಾ ಮತ್ತು ಪ್ರಸನ್ನಾ ಹಿಂದಿನ ಮಗ್ಗ "ರಿನ ಕೋಣೆಯಲ್ಲಿ: ವ ಲಗಿದ್ದ ರು, ಕೆಲಸ ಮುಗಿಸಿ ಯೇಸುದಾಸ ಮನೆಗೆ ಹೋಗಿದ್ದ. ದೀಪಗಳ ನ್ನೆಲ್ಲ ಆರಿಸಿ ರಾಮು ನಿತ್ಯದಂತೆ ಹೊರಗೆ ಜಗ ಲಿಯ ಮೇಲೆ ಮಲಗಿದ್ದ. ನಿತ್ಯದಂತೆ ಟೈಗಂ” ತೋಟದಲ್ಲಿ ಓಿಡಾಡುತ್ತಿತ್ತು. ಎಲ್ಲವೂ ನಿತ್ಯಕ್ರಮದಂತೆ ಜರುಗುತ್ತಿದ್ಳಾಗ ಹೊರಗೆ ಕತ್ತಲಲ್ಲಿ ಒಂದು ವ್ಯಕ್ತಿ ರಂಗವಿಲಾ ಸದ ಮೇಲೆ ಕಣ್ಣಿಟ್ಟು ಅಲ್ಲಿ ನಡೆಯುವುದನ್ನೆಲ್ಲ ನೋಡುತ್ತಿತ್ತು. ಜೂನ್‌ ೬ ನೆಯ ದಿನಾಂಕ ಉದಯಿಸಿತು. ತೋಟದಲ್ಲಿಯ ಹೂ ಹಣ್ಣುಗಳನ್ನು ಕೊಯ್ಯಲು ನಸುಕಿನಲ್ಲಿಯೆ ರಾಮುವಿನ ಹೆಂಡತಿ ಯೇಲಾ ಬಂದಳು, ತೋಟಕ್ಕಿದ್ದ ಎರಡು ಗೇಟುಗಳಲ್ಲಿ ಒಂದು ತೆಕೆದೇ ಇತ್ತು. ಆ ಬಾಗಿಲಿಂದ ಒಳಗೆ ಬಂದ ಯೇಲಾಗೆ ಜೀ: ಯಾರೂ ಸಣ್ಣ ಶಬ್ದವಾದರೂ ಸರಿ ಗರ್ಜಿಸುವ ಟ್ರ ಬವ ಸುಳಿವೂ ಇರಲಿಲ್ಲ. ಯೇಲಾಗೆ ಈ ನಿಸ ಬ ತೆ. ತುಸು ವಿಚಿತ ವೆನಿಸಿ ' ವೆಂಗಮ್ಮಳನ್ನು ಕೂಗುತ್ತ ಅವಳು ಜಗಲಿಗೆ ೫5-17 “ರಂಗನಿಲಾಸದ ಹತ್ಯಾ ಕಾಂಡ , ೧೨೯ ಬಂದಳು. ಅಲ್ಲಿಯ ದೃಶ್ಯ ವನ್ನು ಕಂಡು ಅವಳು ; ಹೌಹಾರಿ ಹೋದಳು. ತನ್ನ ಕಣ್ಣು ಗಳ ಮೇಲೆ ಅವಳಿಗೆ ವಿಶಾ ಸವುಂಟಾಗಲಿಲ್ಲ. ಗ ರಾಮು ರಸ್ತದ ಮಡುವಿನಲ್ಲಿ ಅಸ್ತ ವಾಗಿ ಬಿದ್ದಿದ್ದ. ಅವನ ಮುಖ, ತಲೆ ನೆ ಕುತ್ತಿ ಗೆಗಳ ಮೇಲೆ ಬಲವಾದ ಗಾಯಗಳಾ ಗಿದ್ದು ದರಿಂದ ಆತ, ವಿದ್ರೂಪನಾಗಿ ಕಾಣಿಸು ತ್ತಿದ್ದ. ರಾಮುವಿನ ಕಳೇವರವನ್ನ ವ್ಟಿಕೊಂಡು ಯೇಲಾ ದೊಡ್ಡ ದನಿಯಿಂದ ಅಳತೊಡಗಿದಳು. ಅವಳ ಆಕ್ರೋಶವನ್ನು ಕೇಳಿ ರತ್ನಾ ಎಚ್ಚ ತ್ತಳು.. ಅವಳು ಅವಸರದಿಂದ. ಜಗಲಿಗೆ ಬಂದಳು, ಅಲ್ಲಿಯ ಭೀಕರ ದೃಶ್ಯವನ್ನು ಕಂಡು ಹೌಹಾರಿದ ಆ ಹುಡುಗಿ ವೆಂಗಮ್ಮಳಿಗೆ ಸಮಾ ಚಾರ ತಿಳಿಸಲೆಂದು ಒಳಗೆ ನಡೆದಳು. ಆದರೆ ಅಲ್ಲಿ ಕಂಡ ದೃಶ್ಯ ಇನ್ನಿಷ್ಟು ಭಯಾನಕ ವಾಗಿತ್ತು. ವೆಂಗಮ್ಮ, ಸಿಂಗಮ್ಮ, ಲವ ಮತ್ತು ಕುಶರ ದೇಹಗಳು ಮಂಚದ ಮೇಲೆ ಅಸ್ತ ವೈಸ್ತವಾಗಿ ಬಿದಿ ದ್ದವು. ಮಂಚದ ಮೇಲೆ ರಕ್ತ ಹಂದಿತ್ತು. ಕೋಣೆಯ ಒಂದು ಮೂಲೆಯಲ್ಲಿ ರಂಗಲಕ್ಷ್ಮಿ ಬಿದ್ದಿದ್ದಳು. ಅವರೆಲ್ಲರ ತಲೆಗಳ ಮೇಲೆಯೆ ಗಾಯವಾಗಿತ್ತು. ಇದನ್ನೆಲ್ಲ ಕಂಡು ಎದೆ ಯೊಡದ ರತ್ನಾ ಶ್ರೀನಿವಾಸ ಅಯ್ಯಂಗಾರರ ಕೋಣೆಗೆ ಬಂದಳು. ಅವರು ಕೂಡ ಮಂಚದ ಮೇಲೆ ಸ್ಮೃತಿ ತಪ್ಪಿ ಬಿದ್ದಿದ್ದರು. ಅವರ ತಲೆಯ ಕೆಳಗಿದ್ದ ತಲೆದಿಂಬು ರಕ್ತದಿಂದ ತೊಯ್ಮು ಹೋಗಿತ್ತು. ಒಂದರ ಹಿಂದೊಂದು ಈ ಭೀಕರ ದೃಶ್ಯಗಳನ್ನು ಕಂಡ ರತ್ನಾಳ ಅವಸ್ಥೆ ಏನಾಗಿರಬಹುದೆಂಬುದನ್ನು ಸರಾ ತಿಳಿಯಬೇಕು. "ರಂಗ ವಿಲಾಸ ದ ಹಿಂದೆ ಅಯ್ಯಂಗಾರರ ಒಡೆತನದ ಕಟ್ಟಿ ಡಗಳಿದ್ದ ವು. ಅಲ್ಲಿ ಬಾಡಿಗೆಗಿದ್ದ ನಾಗರಾಜ ಎಂಬವರನ್ನು ಭೆಟ್ಟಿಯಾಗಿ ಜು ಅವರಿಗೆ ಎಲ್ಲ ವಿಷಯಗಳನ್ನು ಹೇಳಿದಳು. ನಾಗ ೧೩೦ ರಾಜ ಕಣಡಲೆ ಬಂದು ಎಲ್ಲವನ್ನೂ ನೋಡಿದರು. ಪಡಸಾಲೆಯನ್ನು ಪ್ರವೇಶಿಸುವ ಬಾಗಿಲ ಬಳಿ ಇದ್ದ ಎರಡು *ಿಟಿ$ಗಳಲ್ಲಿ ಒಂದರ ಸರಳು ಗಳನ್ನು ಬಗ್ಗಿಸಿ ಕೊಲೆಗಡಕರು ಮನೆಯನ್ನು ಪ್ರವೇಶಿಸಿದ್ದರು. ಅಯ್ಯಂಗಾರ ಮತ್ತು ರಂಗ ಲಕ್ಷಿ ಯನ್ನುಳಿದು ಉಳಿದವರೆಲ್ಲರ ಪ್ರಾಣ ಪಕ್ಷಿ ಆಗಲೇ ಹಾರಿಹೋಗಿತ್ತು. ತಿಜೋರಿಗಳಿದ್ದ ಕೋಣೆಯಲ್ಲಿ ಎದ್ಯುದ್ದೀಪ ಉರಿಯುತ್ತಲಿತ್ತು. ಅಲ್ಲಿದ್ದ ತಿಜೋರಿ, ಕಪಾಟು, ಪೆಟ್ಟಿ ಗೆಗಳ ಮುಚ್ಚ ಳ ತೆಕೆದಿತ್ತು. ದಾಗಿನೆ, ನಗದು ಹಣ, ಕಸ್ಟ ವ ಇತಕ ವಸ್ತುಗಳೆಲ್ಲ ಮಾಯವಾಗಿದ್ದವು. ದಾಗಿನೆಗಳ ಖಾಲಿ ಡಬ್ಬಿ ಗಳು, ಬೆಳ್ಳಿಯ ಕೆಲವು ಪಾತ್ರೆಗಳು, ಅರಿವೆಗಳು ಕೊಣೆಯಲ್ಲಿ ಚಲ್ಲಾ ಏಿಲ್ಲಿಯಾಗಿ ಬಿದ್ದಿದ್ದವು. ಇದುವರೆಗೂ ನಿದ್ಡೆ ಮಾಡುತ್ತಲಿದ್ದ ಪ್ರಸನ್ನಾ ರತ್ತಾಳ ಅಳುವಿನ ಧ್ನನಿ ಕೇಳಿ ಎದ್ದು ಬಂದ ವಳು ಆ ಕ್ರೂರದೈ ಶ್ಯ ನನ್ನು ಕಂಡವಳೇ ಎಚ್ಚ ರೆ ತಬ್ಬಿ ಬಿದ್ದು ಬಿಟ್ಟಳು. ೆ10ಗವಿಲಾಸದ ಎನು ಗಡೆ ಇದ್ದ ತಾಜಮಹಲ್‌ ಹೊಬಿಲಿಗೆ ಹೋಗಿ ನಾಗರಾಜರು ಪೋಲೀಸರಿಗೆ ಫೋನ್‌ ಮಾಡಿ ದರು. ೬ ಸರಿಯಾಗಿ ೬-೩೦ ಗಂಜೆಗೆ ಪೋಲೀಸ್‌ ಜೀಪ್‌ ಬಂತು. ಸಬ್‌ ಇನ್‌ಸ್ಪೆಕ್ಟರ್‌ ಶಿವಚರಣ ಸಿಂಗರು ತೋಟದಲ್ಲಿ ಪ್ರವೇಶಿಸಿದ್ದ ಪ್ರೀಕ್ಷಕ ರನ್ನು ಹೊರಗೆ ಹಾಕಿ " ರಂಗವಿಲಾಸ ' ವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಪ್ರವೇಶದ್ವಾ ಕ ದಲ್ಲಿ ಪೋಲೀಸರನ್ನು ನಿಲ್ಲಿಸಿ ಸು ಬಳಗೆ ಬಾರದಂತೆ ಮಾಡಿದರು. ರತ್ನಾ, ಪ್ರಸನ್ನಾ ಮತ್ತು ಯೇಲಾ ಅಳುತ್ತಲೇ ಇದ್ದ ಕು. ಇಾವಚರಣರು 'ವೆಂಗಮ್ಮಳ ಕೋಣೆ ಯನ್ನು ಪರೀಕ್ಷಿಸಿದರು. ಗೋಡೆಗೆ "'ಿಸಿಟ್ಟಿ ದ್ಧ ಜು ಕಬ್ಬಿ ಇದ ಹಾಕೆಗೆ ರಕ್ತ ಮೆತ್ತಿತ್ತು. ಮಾಂಸದ ಸಣ್ಣ ಸಣ್ಣ ತುಣುಕುಗಳೂ ಅಂಟಿ ಕಸ್ತೂರಿ, ಫೆಬ್ರುವರಿ ೧೯೬೧ ಕೊಂಡಿದ್ದವು. ರಕ್ತ ಮೆತ್ತಿದ ಇನ್ನೆರಡು ಹಾಕೆ ಗಳು ವೆಂಗಮ್ಮಳ ಮಂಚದ ಮೇಲಿದ್ದವು. ಅಲ್ಲಿ ಒಂದು ಚಾಕುವೂ ಇತ್ತು. ಬೇಲೂರು ಶ್ರೀನಿ- ವಾಸ ಅಯ್ಯಂಗಾರರ ಕೋಣೆಯಲ್ಲಿ ಮಾತ್ರ ಯಾವ ಆಯುಧವೂ ಇರಲಿಲ್ಲ. ಆಗಿಂದಾಗ ಅಂಬ್ಯುಲನ್ಸ್‌ ಗಾಡಿ ತರಿಸಿ ಶಿವ- ಚರಣರು ಅಯ್ಯಂಗಾರ ಮತ್ತು ರಂಗಲಕ್ಷ್ಮ್ಮಿಯ ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದರು, ಆಮೇಲೆ ಅವರು ಟೈಗರನನ್ನು ಶೋಧಿಸತೊಡಗಿ ದರು. ತೋಟದ ಮೂಲೆಯಲ್ಲಿ:ಒಂದು ಗಿಡದಡಿ ಅದು ಸ್ಮೃತಿ ತಬ್ಬ ಬಿದ್ದಿತ್ತು. ಅದರ ಮೈಮೇಲೆ ಒಂದೂ ಗಾಯವಿರಲಿಲ್ಲ. ಆದಕೆ ಅದರ ಮೇಲೆ ವಿಷಪ್ರಯೋಗವಾಗಿತ್ತು. ಶಿವಚರಣರು ಅದನ್ನು ಆಸ್ಪತ್ರೆಗೆ ಕಛಿಸಿದರು. ರಂಗವಿಲಾಸದಲ್ಲಿ ನಡೆದ ಹತ್ಯಾಕಾಂಡದ ಸುದ್ಮಿ ಇಷ್ಟರಲ್ಲಿ ನಗರದಲ್ಲೆಲ್ಲ ಹಬ್ಬಿದ್ದರಿಂದ ಜನರು ತಂಡತಂಡವಾಗಿ ಬರತೊಡಗಿದ್ದರು. ಶಿವಚರಣರು ಬೆಲಿಫೋನಿನಿಂದ ಡಿ. ಎಸ್‌. ಪ್ಲ ಪೋಲೀಸ್‌ ಇನಸ್ಪೆಕ್ಟರ್‌ ಜನರಲ್‌ ಮೊದ ಲಾದವರಿಗೆ ಸುದ್ದಿ ತಿಳಿಸಿದರಲ್ಲದೆ ಬಂದೋ ಬಸ್ತಿಗಾಗಿ ಹೆಚ್ಚಿನ ಪೋಲೀಸರನ್ನು ಕರೆಸಿ ಕೊಂಡರು. ಡಿ. ಎಸ್‌, ಪಿ. ರೇವಣ್ಣರು ಇತರ ಪೋಲೀಸ ಅಧಿಕಾರಿಗಳೊಂದಿಗೆ ಬಂದಾಗ ರಂಗವಿಲಾಸದ ಎದುರು ರಸೆ ಸೈೆಯಲ್ಲಿ ಜನ ಇರುವೆಗಳಂತೆ ಮುತ್ತಿ ' ದ್ಧರು, ಕಷ್ಟ! ಓಂದಲೆ ದಾರಿಮಾಡಿಕೊಂಡು ರಂಗ ಎಲಾಸವನ್ನು ಪ್ರವೇಶಿಸಿದ ಅವರು ಮೊದಲು ಬಂಗಲೆಯನ್ನೆ. ಲ್ಸ “ಸೂಕ್ಷ್ಮವಾಗಿ ಪರೀಕ್ಷಿಸಿದರು. ಪಡಸಾಲೆಯಲ್ಲಿ ಬಂದು ಕುರ್ಚಿಯ ಮೇಲೆ ಒಂದು ಸುತ್ತಿಗೆ ಬಿದ್ದಿತ್ತು ಕುರ್ಚಿಯ ಮಗ ಲಲ್ಲಿ ಹಿಮಾಲಯ ಟಾಕೀಸಿನ ಎರಡು ತಿಕೀಟು ಗಳು ಬಿದ್ದಿದ್ದವು. ೫ ನೇ ತಾರೀಖಿನ ರಾತ್ರಿ ಒಂಬತ್ತರ ಆಟದ ತಿಕೀಟುಗಳಾಗಿದ್ದ ವು ದ ಬೇಲೂರರ ಕ:ಟುಂಬದಲ್ಲಾದರೂ ಆ ರಾತ್ರಿ «4 ರಂಗವಿಲಾಸ ದ ಹತ್ಯಾಕಾಂಡ ಸಿನೇಮಾಕ್ಕೆ ಹೋಗಿರಲಿಲ್ಲವೆಂದು ಅವರಿಗೆ ತಿಳಿ ಯಿತು, ನೆ ಕಳೆಯಲೆಂದು ಕೊಲೆಗಡಕರು ಸಿನೇಮಾಕ್ಕೆ ಹೋಗಿರಬೇಕು. ರಾತ್ರಿ ೧೨ ರ ನಂತರ ಜು ರಂಗವಿಲಾಸದ ಮೇಲೆ 'ಡಕೋಡೆ ಹಾಕಿರಬೇಕು ಎಂದು ಡಿ. ಎಸ್‌. ಏ. ರೇವಣ್ಣ ಅಂದಾಜು ಕಟ್ಟಿದರು. ಆದರೆ ಬಂಗಲೆಯಲ್ಲಿಯ ಅನಾಹುತವನ್ನು ನೋಡಿದರೆ ಇಬ್ಬರಿಂದಲೆ( ಅಪ್ಪೆ ಲ್ಲ ನಡೆಯಲಾರದು ಎಂದೂ ಅವರಿಗನಿಸಿತು, ಮತ್ತೆ ಆ ಸಿನೇಮಾ ತಿಕೀಟುಗಳ ಮೂಲಕ ಅಪ ರಾಧಿಗಳ ಪತ್ತೆ ಹಚ್ಚುವುದು ದ್ಮರೂ ಬಹು ತಠಿನವಾಗಿತ್ತು. ರೇವಣ್ಣ ಕಾರ್ಯಕ್ಕಾ ರಂಭಿಸಿದರು ಮೊಟ್ಟ ಮೊದಲಿಗ ಅವು ಹೆಚ್ಚೆ ರಳು ಗುರುತಿನ ತಜ್ಞ ಶ್ರೀ ಪ್ರೇಮ ಮತ್ತು... ಪೋಟೋಗ್ರಾ ಫರ್‌ ತಿಮ್ಮಯ್ಯನವರನ್ನು ಕರೆಸಿದರು. ಕಪಾಟು, ಗ್‌ ಬಾಗಿಲು, ಕಬ್ಬಿಣದ ಹಾರೆ ಮುಂತಾ ದವುಗಳ ಮೇಲೆ ಮೂಡಿದ್ದ ರಳುಗಳ ಮುದ್ರೆ ಯ ಫೋಟೋ ತೆಗೆದುಕೊಳ್ಳ ಲ್ಪಟ್ಟಿತು. ಬೆಳ್ಳಿ ಪಾತ್ರ ಗಳ ಮೇಲಿನ ಬೆರಳಿನ ಗುರುತುಗಳು ಹೆಚ್ಚು . ಸ್ಪಷ್ಟವಾಗಿದ್ದು. ಅಪರಾಧಿಗಳ ಬೆರಳುಗಳ ಗುರುತುಗಳನ್ನು ಕಂಡುಹಿಡಿಯಲು ಅನುಕೂಲ _ವಾಗಲೆಂದು ತ ಪ್ರೇಮರು ಅಯ್ಯಂಗಾರ ಕುಟುಂಬದ ಎಲ್ಲರ ಚರಳುಗಳ ಮುದ್ರಗಳೂ ತಮಗೆ ಬೇಕೆಂದು ತಿಳಿಸಿದರು ರತ್ನ ಳಿಂದ ಕಳವಾಗಿ ಹೋದ ಸ ಮತ್ತು ಇತರ ವಸ್ತುಗಳ ಯಾದಿಯನ್ನು 1. ಐಸ್‌. ಪಿ. ರೇವಣ್ಣ ಬರೆಸಿಕೊಂಡರು. ವ _ ನಾಮೆ ಮಾಡಿ ಶವಗಳನ್ನು ಪರೀಕ್ಷೆಗಾಗಿ ಆಸ್ಚ .. ತ್ರೆಗೆ ಕಳಿಸಿದರು. ಮ್ಳ ಸೂರು ರಾಜ್ಯದಲ್ಲಿಯ ಎಲ್ಲ ಮಹತ್ವದ ಪೋಲಿಸು ಕಾಣೆಗಳಿಗೆ ಸುದ್ದಿ ಕಳಿಸಿ ಕೇವಣ್ಣನವರು ಪೋಲೀಸರು ಜಾಗರೂಕ ರಾಗಿರುವಂತೆ ಮಾಡಿದರು. ಬೆಂಗಳೂರಿನಲ್ಲಿ ಪೋಲೀಸ್‌ ಬಂದೋಬಸ್ತು ಮಾಡಿ ಓಣಿ ಓಣಿ ಯಲ್ಲಿ ಗುಪ್ತ ಪೋಲೀಸರ. ಜಾಲವು ಪಸರಿಸು ಅಸಾಧ್ಯವಲ್ಲದಿ ೧೩೧ ವಂತೆ ಏರ್ಪಡಿಸಿದರು... ಮುಖ್ಯ ಮಂತ್ರಿ ಗಳ ಸಲಹೆಯಂತೆ ರೇವಣ್ಣ ನವರು ನುದ್ರಾ ಸ್‌ ಪೋಲೀಸರಿಗೆ ಪೋನ” ಮಾಡಿ ಬು! ನನ್ನು ಹಡಿಯುವಲ್ಲಿ ಅತ್ಕ ೦ತ ಯಶಸ್ವಿ ಹೊಡ ಯುವಾ” ಮತ್ತು ಟಫ್‌ ಎಂಬ ವಂ ನಾಯಿಗಳನ್ನು ಕಳಿಸಲು ಕೇಳಿ ಕೊಂಡರು. ಒಂದೇ ಡು ತಾಸಿನೊಳಗಾಗಿ ಮದ್ಯಾಸಿ್‌ ಪೋಲೀಸ್‌ ಶಾಖೆಯ ಇನಸ್ಪೆಕ್ಟರ ಕೊಬ್ಬರು ಆ ಎರಡು ನಾಯಿಗಳೊಂದಿಗೆ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದರು. ಯುವರಾಜ ಮತ್ತು ಚೀಫ್‌ ರಂಗವಿಲಾಸದ ಲ್ಲಿಯ ಒಂದೊಂದೇ ವಸ್ತು ವಿನ ವಾಸನೆ ಹಿಡಿದು ಅದರ ಸುಳಿವಿನಲ್ಲಿ ರಸ್ತೆ ಯಲ್ಲಿ ಓಡತೊಡಗಿ ದವು. ಆದರೆ ಅಂದು ಅವು ಹುಡುಕಿ ಕೊಟ್ಟವ ಕೆಲ್ಲ ಸಂಶಯಾತೀತರಾಗಿದ್ದರು. ಅವರಲ್ಲನೇ ಕರು ಹಿಂದಿನ ದಿನ ಶ್ರೀನಿವಾಸ ಆಸ ನ ರನ್ನು ಭೆಟ್ಟಿ ಯಾಗಿ ಬಂದಿದ್ದ ಅವರ. ಆಪ್ತರಾಗಿ ದ್ಮರು. ರೇವಣ್ಣ ನವರ ಈ ಬ್ರಹ್ಮಾ ಸ್ತ್ರ ವಿಫಲ ವಾಯಿತು. ಹಿಮಾಲಯ ತ ನಡೆಸಿದ ತಪಾಸಣೆಯಿಂದಲೂ ಅಪರಾಧಿಗಳ ಸುಳಿವು ಹತ್ತುತ್ತಿರಲಿಲ್ಲ. ಅಂದು ಸಂಜೆ ಆರರ ಸುಮಾರಿಗೆ ಅಯ್ಕಂಗಾ ರರು ಪ್ರಾಣ ನೀಗಿದರು. ಟೈಗರ್‌ ಕೂಡ ಅಂದೇ ಸತತ ರಂಗಲಕ್ಷ್ಮಿ ಉಳಿದುಕೊಂಡಿದ್ದರೂ ಅವಳಿಗಿನ್ನೂ ಎಚ್ಚರ ಬಂದಿರಲಿಲ್ಲ. ಅವಳ ಮಿದುಳಿಗೆ ವಿಪರೀತ ಆಘಾತವಾಗಿರುವುದರಿಂದ ಅವಳು ಎಚ್ಚರವಾಗಲು ನಿಷ್ಠ ಬಂದು ವಾರ ವಾದರೂ ಬೇಕಾದೀತು ಎಂದು ಡಾಕ್ಟ ರರು ಹೇಳಿದರು. ಜೂನ್‌ ಏಳರಂದು ಬೆಳ್ಳಿ ಪಾತ್ರೆ ಗಳ ಟಿ ಮೂಡಿದ್ದ ಬೆರಳುಗಳ ಗುರುತನ್ನು ಅಭ್ಯಸಿಸಿ ಶ್ರೀ ಪ್ರೇಮರು ರೇವಣ್ಣರಿಗೆ ಅನರಾನಿಗಳವಗಿ ರಬಹುದಾದ ಮೂರು ಗುರುತುಗಳ ಫೋಟೂ ಗಳನ್ನು ಒಬ್ಬಿ ಸಿದರು, ಎ ೧೩೨ ಜೂನ್‌ ೮. ಪತ್ರಿಕೆಗಳಲ್ಲಿ ವಿವಿಧ ಬಗೆಯ ಸುದ್ದಿಗಳು ಪ ಪ್ರಕಟವಾಗಿದ ವು, ಮಧ್ಯಪ್ರದೇ ಶದ "ಓಂದು ಡೊಡ್ಡ ದರೋಡೆಖೋರರ ಟ್‌ ನಗರಕ್ಕೆ, ಬಂದಿದೆಯೆಂದೂ ಅವರದೆ ತಾರ್ಯ ' ಇದು ಸಟೆ ಬೆಂಗಳೂರಿನಲ್ಲಿ ಒಂದು ಸು ದಃ ಹಬ್ಬಿ ತ್ತು. ಅಂದು ರಾತ್ರಿ ಪೋಲೀಸ್‌ ಅಧಿಕಾರಿ ವೇದ ಗಿರಿ ರಾತ್ರಿ ಹನ್ನೊ ಂದರ ಸುಮಾರಿಗೆ: ಜೀಪ್‌ ಗಾಡಿಯಲ್ಲಿ ನಗರದಲ್ಲಿ ಗಸ್ತಿ ತಿರುಗುತ್ತಿದ್ದರು. ಕಳ್ಳ ರಿಗೆ ವೇದಗಿರಿಯ ಅಂಜಿಕೆ ಬಹಳ. ಜೀಪ್‌ ಶೇಜಾದ್ರಿ ಪುರಕ್ಕೆ ಬಂದಾಗ ರಾತ್ರಿ ೧೨ ಹೊಡೆ ದಿತ್ತು. : ರಸೆ ಯಲ್ಲಿ ಒಂದು ವಿಳ್ಳೆಯೂ ಇರ ಲಿಲ್ಲ. ಜೀಪ” ವೇಗದಿಂದ ಓಡುತ್ತಿ ತ್ರ. ಒಂದು ಮುರುವಿನಲ್ಲಿ ಅವರು ಗಾಡಿಯ ಸೇಗ ಕಡಿಮೆ ಮಾಡಿ ಹ್ಯಾಂಡ್‌ ಲ್ಯಾಂಪ್ಸ್‌ ಹಚ್ಚಿದರು. ಆ ಪ್ರಕಾಶದಲ್ಲಿ ರಸ್ತೆಯ ಅಂಚಿನಲ್ಲಿ ಕಳ್ಳತನದಿಂದ ಸಾಗುತ್ತಿದ್ದ ವ್ಯಕ್ತಿ ಯೊಂದು ಅವರಿಗೆ ಕಾಣಿ ಸಿತು. ಬೆಳಕು' ಬಿದ್ದೊ ಡನೆ ಅದು ಬಾಗಿತು. ಅದರ ಕೈಯಲ್ಲೊಂದು ಗಂಟಿತ್ತು. ಗಾಡಿ ನಿಲ್ಲಿಸಿ ಚು ಕೆಳಗೆ ಧುಮುಕಿ ಆ ವ್ಯಕ್ತಿಯನ್ನು ಹಿಡಿದು “ಯಾರು? ಈ ಹೊತ್ತಿನಲ್ಲಿ ಇಲ್ಲೇನು ನಡೆಸಿರುವಿ?” ಎಂದು ಶಕೇಳಿದರು. "ನಾನು ಚೆನ್ನ, ಸ್ವಾಮಿ. ನನಗೆ ಮನೆಮಾ ರಿಲ್ಲ' ಆ ವ್ಯಕ್ತಿ ಅಳು ಸ ಸ್ವರದಲ್ಲಿ ನುಡಿಯಿತು. ಹ್ಯಾಂಡ್‌ಲ ಲ್ಯಾಂಪಿನ ಪ್ರಕಾಶದಲ್ಲಿ ಅವನನ್ನು ಚೆನ್ನಾಗಿ ಬರನ ವೇದಗಿರಿ. ಕನ್ನ ಹಾಕಿ ದೃಕ್ಕಾಗಿ ಆತನನ್ನು ಕೆಲ ದಿನಗಳ ಹಿಂದೆ ತಾನು ಹಿಡಿದದ್ಮು ಅವರಿಗೆ ನೆನಪಾಯಿತು. “ಕ ಗಂಟಿನಲ್ಲೇನಿದೆ? ಬಿಚ್ಚು ಅದನ್ನು.” ಗಂಟಿನಲ್ಲಿ ಒಂದು ಹಾಕೆ, ಮನೆಗೆ ಕನ್ನ ಹಾಕುವ ಸಾಧನಗಳಿದ್ದವು. ವೇದಗಿರಿ ಚೆನ್ನ ನನ್ನು ಶೇಷಾದ್ರಿಪುರದ ಪೋಲೀಸ್‌ ಠಾಣೆಯಲ್ಲಿ ಬಂಧಿಸಿಟ್ಟಿರು, ಮುಂಜಾನೆ ಇನ್‌ಸ್ಪೆಕ್ಟರ್‌ ` ನಡೆಸಿದರು. ಕಸ್ತೂರಿ, ಫೆಬ್ರುವರಿ ೧೯೬೧ ಬಸವರಾಜರ ಎದುರು ಚನ್ನ ನನ್ನು ನಿಲ್ಲಿಸಿದರು. ಹಿಂದೆ.ಬಸವರಾಜರ ಕೈಲಿ "ಸಿಕ್ಕಿಬಿದ್ದಿದ್ದ ಚೆನ್ನ ಅವರನ್ನು ಕಂಡೊಡನೆ ಹೆದರಿ ಕಂಗಾಲಾದ. ಬಸವರಾಜರು ಕಟುಸ ರದಲ್ಲಿ ಕೇಳಿದರು. "ಯಾರು ನೀನು ಸ "ಚೆನ್ನ, ಸ್ವಾಮಿ.” “ ಎಲ್ಲಿರುವಿ?” ಬಃ ಚಿಕ್ಕನಾಯಕನ ಹಳ್ಳಿಯಲ್ಲಿ,' " ಹಾಗಾದಕೆ ಇಲ್ಲೇಕೆ ಬಂದೆ? ಕನ್ನ ಹಾಕ ಲಿಕ್ಕೇನು? ಎಂದು ಬಂದೆ? ್ಲ ಹದಿನೈದು ದಿನವಾಯಿತು ಸ್ವಾಮಿ, ಅಲ ಸೂರಿನ ಕೃಷ್ಣ ಮತ್ತು ಮುನಿಸ್ವಾಮಿ ನನ್ನನ್ನು ಕರೆಸಿಕೊಂಡರು.” ಕ ಯಾತಕ್ಕೆ [ ಕನ್ನ ಹಾಕಲೇನು? ಯಾರ ಮನೆಗೆ ಕನ್ನ ಕೆ ಸ “ತ. ಮನೆಗೂ ಹಾಕಲಿಲ್ಲ ಸ್ವಾಮಿ, ಬೇಲೂರರ ಮನೆಗೆ ಕನ್ನ ಹಾಕಲು ಹದಿನೈದು ದಿನಗಳ ಹಿಂದೆ ಹೋಗಿದ್ದೆ. ಆದಕೆ ಅಲ್ಲ ನಾಯಿ ಬೊಗಳಿದ್ದರಿಂದ ಹಾಗೇ ತಿರುಗಿ ಓಡಿ ಬಂದೆವು.” " ಆಮೇಲೆ ಮತ್ತೆ ಯಾವಾಗ ಹೋದಿರಿ? “ನಾನು ಮತ್ತೆ ಹೋಗಲೇ ಇಲ್ಲ” ಬಸವರಾಜರಿಗೆ ಮುಗಿಲು ಸಿಕ್ಕಿದಂತಾಯಿತು. ಯಾವ "ಪ್ರಕರಣದ ಸುಳಿವಿಗಾಗಿ ಅವರೆಲ್ಲ ಒದ್ಮಾಡುತ್ತಿದ್ದರೊ ಅದರ ಸುಳಿವು ಹೀಗೆ ಅಕ ಸ್ಮಾತ್ತ್ಮಾಗಿ ಸಿಕ್ಕೀತೆಂದು ಅವರು ಕನಸಿನಲ್ಲಿಯೂ ಎಣಿಸಿರಲಿಲ್ಲ. ಅವರು ಚೆನ್ನನನ್ನು ಲಾಕಬ್ಬ ನಲ್ಲಿಟ್ಟು ರೇ(ವಣ್ಣನವರಿಗೆ ಸುದ್ದಿ ಕಳಿಸಿದರು. ಕೀವಣ ಕೂಡಲೆ ಬಂದು ಚೆನ್ನನ ತಪಾಸಣೆ ಅವನ ಲಿಖಿತ ಹೇಳಿಕೆ ತೆಗೆದು ಕೊಂಡರು. ಮೊದಲನೆಯ ಸಲ ಅಸಫಲ ರಾದ ಕೃ ಷ್ಣ ಮತ್ತು ಮುನಿಸ್ವಾಮಿ ಮತ್ತೆ ಪ ಪ್ರಯತ್ನಿ ತೆ ದರೋಡೆ ಹಾಕಿರುವ ಸಂಭವವಿತ್ತು. ಚನ್ನ ನಿಗೆ ಮಾತ್ರ ಆ ಬಗ್ಗೆ ಏನೂ ಗೊತ್ತಿರಲಿಲ್ಲ. ' ಆದಕೆ ಆತ ಕೃಷ್ಣ ಮತ್ತು ಮುನಿಸ್ವಾಮಿಯವರ ಮನೆಗಳನ್ನು ತೋರಿಸಲು ಒಬ್ಬದ. ಅಲಸೂರಿನಲ್ಲಿರುವ ಕೃಷ್ಣನ ಮನೆಯಲ್ಲಿ ಅವನ ಹೆಂಡತಿ ಜಯಾ ಇದ್ದಳು. ಬಸವರಾ ' ಜರು ಅವನ ಹಾದಿ ಕಾಯುತ್ತ ಅಡಗಿ ಕುಳಿ ತರು... ಸುತ್ತಲಿನ ನಾಕೆಗಳಲ್ಲೆಲ್ಲ ಅವರು ಪೋಲೀಸರನ್ನು ಕಾವಲು ನಿಲ್ಲಿಸಿದರು. | ಹನ್ನೊಂದರ ಸುಮಾರಿಗೆ ಕೃಷ್ಣ ಮೋಟರ್‌ ಸೈಕಲ್ಲಿನಲ್ಲಿ ಬಂದ. ಆತ ಮನೆಯಲ್ಲಿ ಕಾಲಿ- ಟ್ಯೊಡನೆ ಪೋಲೀಸರು ಅವನ ಮನೆ ಮುತ್ತಿ ದರು, ಬಸವರಾಜರು ಒಳಗೆ ಹೋಗಿ ಅವನನ್ನು ' ಬಂಧಿಸಿದರು. ಅಕಸ್ಮಾತ್ತಾಗಿ ನಡದ ಈ ಘಟನೆ | ಯಿಂದ ಆತ ಕಂಗೆಟ್ಟು ಹೋದ. ಅವನನ್ನು . ರುಡತಿ ಮಾಡಿ ಚಸಮರಾಜರ ಅವನ *ಸೆ , ಯಲ್ಲಿದ್ದ ೧೦೦೬೫ ರೂಪಾಯಿಗಳ ನೋಟುಗ | ಳನ್ನೂ ಕೀಲೀಕೈಗಳ ಒಂದು ಗೊಂಚಲನ್ನೂ .. ಬರಡು ಪಾವತಿಗಳನ್ನೂ ವಶಪಡಿಸಿಕೊಂಡರು. | ರೇವಣ್ಣನವರು ಅವನಿಗೆ ಅವನ ವಿರುದ ಇದ್ದ ಸಾಕ್ಷಿಗಳ ವಿಚಾರ ತಿಳಿಸಿ ಅಪರಾಧ ಒಬ್ಬಿಗೆಯೆ __ ಎಂದು ಕೇಳಿದರು. ತಾನು ಪೂರಾ ಸಿಕ್ಕಿ ಬಿದ್ದೆ 2 ಎಂದು ಖಾತ್ರಿ ಯಾಗಿದ್ದ ಕೃಷ್ಣ ಒಬ್ಬಿ ಚ .. ಜವಾಬು ಕೊಪ್ಪ. ತನ್ನ ತಮ್ಮ” ಮುನಿಸ್ವಾ ಮಿ ಮತ್ತು ಕಕ್ಕ ಜಟ್‌ ರೆಡ್ಡಿಯೊಂದಿಗೆ ಜತೆ ' ದಕೋಡೆ ಹಾಕಿದ್ದಾಗಿ ಆತ ಹೇಳಿದ. | ಕೃಷ್ಣನನ್ನು ಅವನ ಮನೆಗೆ ಕರತಂದರು. _ ಬಸವರಾಜರಿಂದ ಕೀಲಿಕ್ಕೆ ಇಸಿದುಕೊಂಡು ಆತ ಕ ಮನೆಯಲ್ಲಿದ್ದ ಎರಡು ಟ್ರಂಶುಗಳನ್ನು ತೆಕಿದ. ಬೆಲೆ ಬಾಳುವ ಡಾಗಿನೆ ಮತ್ತು ವಸ್ತುಗಳಿಂದ ಅವೆರಡೂ ತುಂಬಿ ಹೋಗಿದ್ದವು, ಬೇಲೂರ ಸ ರಲ್ಲಿ ಕಳವಾಗಿದ್ದ ಯಾದಿಯಲ್ಲಿನ ಹೆಚ್ಚಿನ ೯ ವಸ್ತು ಗಳು ರೇವಣ್ಣ ನವರಿಗೆ ಸಿಕ ವು, ಮನೆಯ ಕೆ ಹೊರಗಿನ ಬೇಲಿಯಲ್ಲಿ ಅಡಗಿಸಿಟ್ಟಿದ್ದ ಬಂದು ಚೆ ಗಂಟನ್ನೂ ಅವನು ಒಪ್ಪಿಸಿದ. ಅದರಲ್ಲಿ ರಕ್ತದ «4 ರಂಗನಿಲಾಸ? ದ ಹತ್ಯಾಕಾಂಡ ೧೩೩ ಕಲೆಗಳಿದ್ದ ಕೆಲವು ಅರಿವೆಗಳಿದ್ದವು. ಇನ್ನು ಮುನಿಸ್ವಾಮಿ ಮತ್ತು ಗೋವಿಂದ ರೆಡ್ಡಿ ಯನ್ನು ಓಡಿಯುವ ಕೆಲಸ ಉಳಿಯಿತು. ಅಂದೇ ಬಸವರಾಜರು ಮುನಿಸ್ಟಾ ಮಿಯ ಮನೆಗೆ ಮುತ್ತಿಗೆ ಹಾಕಿದರು. ಆತ ಮನೆಯಲ್ಲಿರಲಿಲ್ಲ. ಆದಕೆ ಮನೆಯ ರುಡತಿಯಲ್ಲಿ ಕಾಗದದ ಲಕೋಟಿಯೊಂದರಲ್ಲಿಟ್ಟಿದ್ದ ಕೆಲವು ದಾಗಿನೆಗಳು ಸಿಕ್ಕವು. ಗಾಂಧಿನಗರದಲ್ಲಿದ್ದ ಗೋವಿಂದ ರೆಡ್ಡಿಯ ಮನೆಯನ್ನು. ಬಸವರಾಜರು ಮುತ್ತಿದಾಗ ಅವನೂ ಮನೆಯಲ್ಲಿರಲಿಲ್ಲ.. ಗೋವಿಂದನ ಹೆಂಡತಿ ಆಗ ಮಗುವಿಗೆ ಮೊಲೆ ಉಣಿಸುತ್ತ ಕುಳಿತಿದ್ದಳು. ರಂಗವಿಲಾಸದ ಹತ್ಯಾಕಾಂಡದ ಸುದ್ದಿಯನ್ನವಳು ಕೇಳಿದ್ದರೂ ಅದರಲ್ಲಿ ಗಂಡನ ಅಂಗವಿರಬಹುದೆಂಬ ಕಲ್ಪನೆ ಅವಳಿಗಿರಲಿಲ್ಲ. ರುಡತಿಯಲ್ಲಿ ಬಸವರಾಜರಿಗೆ ರಕ್ತದ ಕಲೆ ಯುಳ್ಳ ಒಂದು ಪಂಜೆ ಸಿಕ್ಕಿತು. ಮುನಿಸ್ವಾಮಿ ಮತ್ತು ಗೋವಿಂದರೆಡ್ಮಿಯ ಬೆನ್ನು ಹತ್ತಿದ ಪೋಲೀಸರು ಅಂದು ಮಧ್ಯಾ- ಹ್ರದ ಸುಮಾರಿಗೆ ಒಂದು ಹೆಂಡದಂಗಡಿಯಲ್ಲಿ ಮುನಿಸ್ವಾವಿಯನ್ನು ಬಂಧಿಸಿದರು. ಅವನ *ಿಸೆ ಯಲ್ಲಿ ಕೆಲ ದಾಗಿನೆ ಮತ್ತು ನೋಟುಗಳು ಸಿಕ್ಕವು, ಗೋವಿಂದ ಅಂದು ಅವರ ಕೈಗೆ ನಗ ಲಿಲ. ಪತ್ರಿಕೆಗಳಲ್ಲಿ ಈ ಎಲ್ಲ ಸುದ್ದಿ ಬಂದಿತು. ರತ ಬೆಂಗಳೂರಿಂದ ಓಡಿ ಹೋಗುವ ಸಂಭವವಿತ್ತು. ಅವನನ್ನು ಬಂಧಿಸಲು ರೇವಣ್ಣ ಗುಪ್ತ ಪೋಲೀಸ್‌ ಖಾತೆಯಲ್ಲಿ ಖ್ಕಾ ತಿವೆತ್ತಿದ್ದೆ ಹುಚ ಕೈರಾಯರನ್ನು ಸೇಮಿಸಿದರು. ಸಸ ಸಟ ಮಾರ್ಕೆಟ್ಟಿನ ಬಳಿ ಒಂದು ಗುಡಿಸಲಲ್ಲಿ ಅಡಗಿ ಕು ಳಿತಿದ್ದ. ಆ ಗುಡಿಸಲಿನ ಬಳಿ ಗುಪ ಪೋಲೀಸರ ವಾಸನೆ ಬಡಿಯಲು ಗೋವಿಂಡೆ ಅಲ್ಲಿಂದ ಜಾರಿದ. ಆತ ಟಾಕ್ಸಿ ೧೩೪ ಕಸ್ತೂರಿ, ಫೆಬ್ರುವರಿ ೧೯೬೧ ಕೀ ್ಛ ಕ್ರೀ ಬ್ಯೂಟರ್ಸ್‌ 3 ೩ಿ.ಪಿ.ಆರ್‌.ಎ.&ಿ ಕಂ, ಬೊಂಬಾಯಿ. 3 ಸ್ಟಾಂಡಿನ ಕಡೆ ನಡೆದ ವಿಚಾರ ಪೋಲೀಸರಿಗೆ ತಿಳಿಯಿತು. ಆತ ಇಸ್ತ್ರಿ ಮಾಡಿದ ಧೋತರ ಉಟ್ಟು ಬಿಳಿ ಶರ್ಟ ಮತ್ತು ಉಲನ್‌ ಕೋಟು ರಿಸಿದ್ದ. ಜನರ ಗದ `ಲದಲ್ಲಿ ನುಸುಳಿ ಆತ ಟ್ಯಾಕ್ಸಿ ಸ್ಟಾಂಡಿಗೆ ಬಂದು ಒಂದು ಟಾ ಸ್ಸಿಯ ಇ ತೆಯುತ್ತಿದ್ದಂತೆ ಹುಚ್ಚರಾಯರಿ ಅವನನ್ನು ಹಿಡಿದು ಅವನನ್ನು ನಗಳ ದರೋಡೆಯ ಸಂಬಂಧದಲ್ಲಿ: ಬಂಧಿಸುತ್ತಿರುವುದಾಗಿ ಹೇಳಿ ದರು, ಗೋವಿಂದ ತುಸು ಗದ್ಮ ಲ ಮಾಡಿದ. ಆದರೆ ಹುಚ್ಚರಾಯರ ಜೊತೆಯಲ್ಲಿ ಅವರ ಸಂಗಡಿಗ ರಿದ್ದರು. ಜನರೂ ಕೂಡಿದರು. ಹುಚ್ಚರಾಯರು ಗೋವಿಂದನ ರುಡತಿ ಮಾಡಿದಾಗ ಕೋಟಿನ ಕಿಸೆಯಲ್ಲಿ ಚಿಲ್ಲಕೆಯ ಹೊರತು ಮತ್ತೇನೂ ಸಿಗ ಲಿಲ್ಲ. ಆದಕೆ ಧೋತರದ ಒಳಗಡೆ ಆತ ತೊಟ್ಟಿದ್ದ ಪಾಯಜಾಮಾದ ಕಿಸೆಯಲ್ಲಿದ್ದ ಲಕೋಟಿಯಲ್ಲಿ ಒಂದು ಮುತ್ತಿನ ಬಳೆಗಳ ಜೋಡು, ವಜ್ರದ ಬಳೆಯ ಜೊತೆ ಮತ್ತು ಒಂದು ಮುತ್ತಿ ನ ಹಾರ ಸಿಕ್ಕ ವು. ಕೃಷ್ಣ, ಮುನಿಸ್ವಾಮಿ ಸಿ ತ್ತು ಗೋವಿಂದ ರನ್ನು ಬೇ ಕೆ ಬೇರೆ ಕೋಣೆಯಲ್ಲಿ ಬಂಧಿಸಿಟ್ಟರು. ಜಾ ಬೆರಳುಗಳ ಮುದ್ರೆ ಗಳನ್ನು ಶ್ರೀಪ್ರೇಮರ ಹತ್ತರ ಕಳಿಸಿದರು. ದ್ರ ಮತ್ತು. ಶೀಪ್ರೇಮರು ಪೋಲಿ(ಸರಿಗೆ ಕಳಿಸಿದ್ದ ಬೆರಳು ಮುದ್ರೆಗಳು ಒಂದೇ ಆಗಿದ್ದವು. ಕೃಷ್ಣ ಅಪರಾಧವನ್ನೊ ಬ್ಬಿಕೊಂಡಿದ್ದ. ಮುನಿ ಸ್ವಾಮಿ ಮತ್ತು ಗೋವಿಂದರೆಡ್ಡಿ ತನ್ನ ಸಹಕಾರಿ ಗಳು ಎಂದೂ ಹೇಳಿದ್ದ. ಕೊಗವಿಲಾಸದಲ್ಲಿ ನಡೆಸಿದ ಕೊಲೆಗಳ ಕಾಲದಲ್ಲಿ ಉಪಯೋಗಿ ಸಿದ ಒಂದು ಚಾಕುವನ್ನು ತಾನು ತನ್ನ ಮನೆಯ ಓಹಂದಿನ ಬಾವಿಯಲ್ಲಿ "'ಲ್ಲಿರುವುದಾಗಿ ಆತ ಜೂನ್‌ ೧೩ ರಂದು ತಿಳಿಸಿದ. ಬಾವಿ ತುಂಬ ಆಳವಾಗಿತ್ತಲ್ಲದೆ. ಬಹಳ ನೀರೂ ಇತ್ತು. 1 8 ಪ್ರಯಾಸದಿಂದ ನೀರು. ತೆಗೆದಾಗ ಚಾಕು ಸಿಕ್ಕಿತು. ಅದರ ಮೇಲೆ ರಕ್ತದ ಕಲೆಗಳು ಸ್ಟ ಷ್ಟವಾಗಿ ಕಾಣಿಸಿದ್ದವು. ಆದರೆ ರಕ್ತ ಮನು ಪ ರಜೇ ಎಂದು ಸ್ಟ ಷ್ವ ವಾಗಿ ಹೇಳುವಂತಿರಲಿಲ್ಲ ವಾದರೂ ಖಟ್ಲಿ ಯಲ್ಲಿ” ಈ ಪುರಾವೆ ಪ್ರಯೋಜ | ನಕ್ಕೆ ಬರುವಂತಿತ್ತು. ಎ ಷ್ಣ ನ ಮನೆಯಲ್ಲಿ ಸಿಕ್ಕ ಶಾನಿನೆಗಳ ಮೇಲೆ. ಜೀಲಾರ ಹೆಸರಿನ ಅಡ್ಯಾ' ಕ್ಷರಗಳಿದ್ದವು. ಗೋವಿಂದನ ಬಂಧನದ ನಂತರ ಪೋಲೀಸ್‌ ತಪಾಸಣೆಯ ಕಾರ್ಯ ಭರದಿಂದ ನಡೆಯಿತು. ಕೇವಣ್ಣನವರು ಕ ಶ್ರಮಪಟ್ಟು ಸಾಧ್ಯಎರು ವಷ್ಟು "ಪುರಾವೆಗಳನ್ನು "ಸಂಗ್ರಹಿಸಿ ಜುಲೈ ೭೭ ಜು ಕೆಳಗಿನ ಕೋರ್ಟಿನಲ್ಲಿ ಆರೋಪ ಪತ್ರ ಗಳನ್ನು ದಾಖಲು ಮಾಡಿದರು. 1 ' ವಕೀಲರು ೧೬೦ ಸಾಕ್ಷಿಗಳ ಯಾದಿಯನ್ನು ಕೋರ್ಟಿಗೊಬ್ಬಿಸಿದರು. ಸಾಕ್ಷಿಗಳಲ್ಲಿ ರತ್ನಾ, ಪ್ರಸನ್ನಾ, ಚೆನ್ನ, ಪೋಲೀಸ ಅಧಿಕಾರಿಗಳಲ್ಲದೆ . ಸೃಷ್ಣನ ಹೆಂಡತಿ ಜಯಾಳ ಹೆಸರೂ ಇತ್ತು. ರಂಗಲಕ್ಷ್ಮಿಯ ಹೆಸರು ಮಾತ್ರ ಇರಲಿಲ್ಲ. ಅವಳ ತಲೆಗೆ ಬಿದ್ದ ಪೆಟ್ಟಿ ನಿಂಡ ಮಿದುಳಿಗೆ ಹೊಡೆತ ಬಿದ್ದು ದರಿಂದ ಗ ಸಾಕ್ಷಿ ಹೇಳುವ ಸಿ ತಿಯಲ್ಲಿರಲಿಲ್ಲ. ಮುಖ್ಯ ಸಾಕ್ಷಿದಾರರ ಹೇಳಿಕೆ - ಗಳನ್ನು ಕೇಳಿಕೊಂಡು ಕೋರ್ಟು ಬಜ್ಜಿಯನ್ನು ಸೆಶನ್ಸ್‌ ಕೋರ್ಟಿಗೆ ಕಳಿಸಿತು. ಸೆಪ್ಟೆಂಬರ್‌ ೧೦ ರಂದು ಬೆಂಗಳೂರು ಸೆಶನ್ಸ್‌ ಕೋರ್ಟಿನಲ್ಲಿ ವಿಚಾರಣೆ ಆರಂಭವಾಯಿತು. ಸುದ್ದಿಗಾರರು ಮತ್ತು ವಕೀಲರಿಗಾಗಿ ವಿಶೇಷ ವ್ಯವಸ್ಥೆ ಮಾಡಿದ್ದರು. ಕೋರ್ಟಿನಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಖಟ್ಲೆಯ ತೀರ್ಮಾನ ' ಏನಾಗುವುದೆಂಬ ಕಲ್ಪನೆ ಇದ್ದರೂ ಜನ ಇಡೀ ೧ ಕುಟುಂಬವೊಂದನ್ನು ಅಮಾನುಷ ರೀತಿಯಲ್ಲಿ . ಕೊಲೆಗೈದ ರಾಕ್ಷಸರನ್ನು ಪ್ರತೃಶ ನೋಡಲು, «4 ರಂಗವಿಲಾಸ?ದ ಹತ್ಯಾಕಾಂಡ ೧೩೫ ಖಟ್ಲಿಯ ವಿವರಗಳನ್ನು ಆತುರರಾಗಿದ್ದರು. ಆರೋಪಿಗಳ ಪರವಾಗಿ ಮೈಸೂರು ಹೈ- ಕೋರ್ಟಿನ ಶ್ರೀ ಗುರು ಮತ್ತು ಶ್ರೀರಾಮಚಂದ್ರ ರಾವ”, ಮದ್ರಾಸ್‌ ಹೈ ಕೋರ್ಟಿನ ಶ್ರೀಸುಂದರ ರಾಜನ್‌ ಮತ್ತು ಶ್ರ! ಕೃಷ್ಣಮೂರ್ತಿ ವಕಾ ಲತ್ತು ವಹಿಸಿದ್ದರು. ಇಂಡಿಯನ್‌ ಪೀನಲ್‌ ಕೋಡಿನ ೩೦೨ ಮತು ೩೮೦ ಹಾಗೂ ಇತರ ಕಲಮುಗಳನ್ವಯ ಆಕೋಪ ಹೊರಿಸಲಾಗಿತ್ತು. ಮೂವರೂ ಅಪರಾಧಿಗಳು ಆರೋಪವನ್ನು ಒಬ್ಬ ಕೊಳ್ಳದೆ ಖಟ್ಲಿ ನಡೆಯಲಿ ಎಂದು ಕೋರ್ಟಿಗೆ ವಿನಂತಿ ಮಾಡಿಕೊಂಡರು. ಈ ಖಟ್ಲೆ ಯಲ್ಲಿ ಪ್ರತ್ಯಕ್ಷದರ್ಶಿ ಸಾಕ್ಷಿದಾರನೊ ಬ್ಬನೂ ಇರಲಿಲ್ಲ. ಆರೋಪಿಗಳಲ್ಲಿ ಒಬ್ಬನನ್ನು ಮಾಫಿ ಸಾಕ್ಟಿದಾರನನ್ನಾಗಿ ಮಾಡುವುದಕ್ಕೆ ಕೇವಣ್ಣನವರ ವಿರೋಧವಿತ್ತು. ತಾವು ಕಲೆ ಹಾಕಿದ ಪ್ರಾಸಂಗಿಕ ಪುರಾವೆಗಳು ಆರೋಪ ವನ್ನು ಸಿದ್ಧ ಮಾಡಲು ಸಾಕು ಎಂದು ಸಷ್ಟಕುಗೆ ನಃಬಿಕೆಯಿತ್ತು. ಆದ್ದರಿಂದ ರತ್ನಾ, : ಪ್ರಸನ್ನಾ, ಚೆನ್ನ, ರೇವಣ್ಣ ಮತ್ತು ಕೃಷ್ಣನ ಹೆಂಡತಿ ಜಯಾಳ ಸಾಕ್ಟಿಗಳು ಅತಿ ಮುಖ್ಯವಾಗಿದ್ದವು. ಜಯಾ ಮೊದಲು ಸಾಕ್ಷಿ ಹೇಳಲು ಒಪ್ಪಲಿಲ್ಲ. ಆದಕಿ ಪೋಲೀಸ್‌ ತಪಾಸಣೆಯಲ್ಲಿ ಜಯಾ ಕೃಷ್ಣನ. ಹೆಂಡತಿಯಾಗಿರದೆ ಬೇರೊಬ್ಬನ ಹೆಂಡತಿಯೆಂದೂ ಕೃಷ್ಣ ಅವಳನ್ನು ಕೊಂಡು ಬರಿವುತ ದ ಸತಾರ್‌ ನಡೆಸಿದ್ದ ನೆಂದೂ ಕೃಷ್ಣನಿಂದ ಅವಳಿಗೆ ಮಗು ಹುಟ್ಟಿದ ಬಳಿಕ ಜು ಕೃಷ್ಣ ನ ಸಂಸಾರದಲ್ಲಿ ಶಾಶ್ವ ತ ವಾಗಿರುವಂತಾಯಿತೆ€ದೂ ತಿಳಿದುಬಂದಿತ್ತು, ಕೃಷ್ಣನ ಬಂಧನಾನಂತರ ಅವಳಿಗೆ ಯಾವ ಆಶ್ರಯವೂ ಉಳಿದಿರಲಿಲ್ಲ ಖಟ್ಲೆ ಯಲ್ಲಿ ಅವಳು ಸಹಕರಿಸಿದಕೆ ಅವಳ ಅನ್ನ ಬಟ್ಟಿಯ ವ್ಯವಸ್ಥೆ ಮಾಡುವ ಆಶಾ ವಸನ ಸಫರಟದ ದೊಕೆತ ಮೇಲೆ ಅವಳು “ಕಿ ಹೇಳಲು ಒಪ್ಪಿ ದಳು. ತಿಳಿದುಕೊಳ್ಳೆ ಲು ಓಡಿಸಿ - ಇರ ಜು ಎ ಟು ಮೂ ರಾ ಟದ ಕ್‌ ್ನ ್ರ್‌್ಹಾೊಾ್ಜ ಸ ಇಲ್ಲ ಹ 1೪. ] ಇ 2. ಣ ಳು ೩, ಕ ಸ್‌ ಸ್ತು ಗ | ೪೦ ಜ್‌ ತತ? ಇಡಿ « ಗ ಗಿ ಸ ರಗ ತೆ ಸ ಕ್ಟ. ಸ ಇತುಂಗಭದ ೩ಿ.೨48೬ಿತಿ “ರಂಗವಿಲಾಸ”ದ ಹತ್ಯಾಕಾಂಡ ೧೩೭ ಅವಳ ಸಾಕ್ಷಿಗೆ ತುಂಬ ಅವಳು ತನ್ನ ಸಾಕ್ಸಿಯಲ್ಲಿ ಹೇಳಿದಳು; "ಮೇ ತಿಂಗಳ ಪ್ರಾರಂಭದಿಂದ ಗೋವಿಂದ ಮತ್ತು ಮುನಿಸ್ವಾಮಿ ಮೇಲಿಂದ ಮೇಲೆ ಕೃಷ್ಣನ ಭೆಟ್ಟಿಗೆ ಬರುತ್ತಿದ್ದರು. ಅವರಲ್ಲಿ ಗುಪ್ತ ಮಾತುಕಥೆ ಗಳು ನಡೆಯುತ್ತಿದ್ದವು. ಬೇ(ಲೂರರ ಮನೆಯಲ್ಲಿ ಅಪಾರ ಸಂಪತ್ತಿ ದೆ ಅದನ್ನು ಹೇಗೆ ಅಪ ಪಹರಿಸೆ ಬೇಕು ಎಂಬ ಬಗ್ಗೆ ಅವರಲ್ಲಿ ನಡೆದ ಚರ್ಚೆ ಯನ್ನು ನಾನು ಅನೇ ಪಸ ಸಲ ಕೇಳಿದ್ದೇನೆ. ನಾನು ಈ ವಿಚಾರವನ್ನು ವಿರೋಧಿಸಿದೆ. ಆದರೆ ಅವರು ನನಗೆ ಬೆದರಿಕೆ ಹಾಕಿ ನನ್ನ ಬಾಯಿ ಮುಚ್ಚಿ ಸಿ ದರು. "ಮೇ ತಿಂಗಳ ಮೂರನೆಯ ವಾರದಲ್ಲಿ ಚೆನ್ನ ನಮ್ಮ ಮನೆಗೆ ಬಂದಿದ್ದ. ಒಂದು ರಾತ್ರಿ ಕೃಷ್ಣ, ಮುನಿಸ್ವಾಮಿ ಮತ್ತು ಚೆನ್ನ ಬೇಲೂರರ ಮನೆಗೆ ದರೋಡೆ ಹಾಕಲು ಹೋಗಿದ್ದರು. ಆದರೆ ಮಧ್ಯರಾತ್ರಿಯ ಸುಮಾರಿಗೆ ಕೃಷ್ಣನೊಬ್ಬನೇ ಮನೆಗೆ: ತಿರುಗಿ ಬಂದ. ಮರುದಿನ ನಸುಕಿನಲ್ಲಿ ಮನೆಗೆ ಬಂದೆ ಗೋವಿಂದನಿಗೆ, ಬೇಲೂರರ ನಾಯಿ ಬೊಗಳ ತೊಡಗಿದ್ದ ರಿಂದ ಹಾಗೆಯೆ ತಿರುಗಿ ಬರಬೇಕಾ ಯಿತೆಂದು' ಕೃಷ್ಣ ತಿಳಿಸಿದ. ಮತ್ತೆ ಅವರ. ಮಂತ್ರಾ ಗೂಗೆ ಶುರು ವಾಯಿತು ಜೂನ್‌, ೫ ಡಾ ರಾತ್ರಿ ಅವರ ಓಡಾಟ, ಅವಸರ ಬಹಳವಾಗಿತ್ತು. ಅಂದು ಮುಂಜಾನೆಯಿಂದಲೂ ಕೃಷ್ಣ ಮುನಿಸ್ವಾಮಿ ಯನ್ನು ಕಕಿದುಕೊಂಡು ಮೋಟರ್‌ ಸೈಕಲಿನ ಸ ತಿರುಗಾಡಿದ. ಅಂದವರು ತುಂಟ ಖರೀದಿ ಮಾಡಿದರು.' ಸಂಜೆ ಆರರ ಸುಮಾರಿಗೆ ಕೃಷ್ಣ ಪೂಜೆಗೆ ಕುಳಿತು ಒಂದು ತಾಸಿನ ವಕಿಗೆ ಪೂಜೆಯಲ್ಲಿ ಮಗ್ನನಾಗಿದ್ದ. ಪೂಜೆ ಮುಗಿಸಿ ದವನೇ ಆತ ಮೋಟಿರ್‌ ಸೈಕಲನ್ನೇರಿ ಹೊರಟು ಹೋದ. “ಮಧ್ಯರಾತ್ರಿಯಾದರೂ ಆತ ತಿರುಗಿ ಮನೆಗೆ ಬರಲಿಲ್ಲ. ನಸುಕಿನಲ್ಲಿ ಬಾಗಿಲು ಬಡಿದ 8 5-18 ಮಹತ್ವವಿತ್ತು. ಸುಖಮಯ ಸ್ತ್ರೀ ಜೀವನ ವೆಂದರೇನೇ' ಸ್ತ್ರೀಯರಿಗಾಗಿ ಆದರ್ಶ ಆರೋಗ್ಯದಾಯಕ ಹಿ ವಾವ್ರಾ ಯುಟೋನದಲ್ಲಿ, ಯರ ಎ5 | ಲರೋಗ ಸಧ್ಧಹತೆ ಸ | ಹಾಗೂ ಶಕ್ತಿ ಒದಗಿಸುವ ಆಶೋಕ, ಅಶ್ವಗಂಧಾ, ಶತಾವರಿ, ಸಾರಿವಾ ಮುಂತಾದ ಹೆಸರಾದ ಆಯುರ್ವೇದೀಯ ಔಷಧಗಳು ಸಮಾವೇಶವಾಗಿವೆ. ಆಯುರ್ವೇದೀಯ ಅರ್ಕಶಾಲಾ ಲಿಮಿಟಿಡ್‌, ಸಾತಾರೆ, ಕರ್ನಾಟಕ ವಿತರಣ ಕೆಂದ್ರ : ಬೋರವಣಕರು ಚಾಳ,ಸ್ಟೆ ಶನ್‌ ಕೋಡ ಹುಬ್ಬಳ್ಳಿ . ) ಎಲ್ಲೆಲ್ಲಿಯೂ ಸಿಗುತ್ತದೆ. ಸ್ಥಳೀಯ ಔಷಧವ್ಯಾಪಾರಿಗಳಲ್ಲಿ ವಿಚಾರಿಸಿರಿ. 00055555555 ಅಕಾ ೧೩೮ ಸಪ್ಪಳವಾಗಲು ನಾನು ಎದ್ದು ಬಾಗಿಲು ತೆಕಿದೆ, ಕೃಷ್ಣ ಮತ್ತು ಮುನಿಸ್ಥಾಮಿ ಒಳೆಗೆ ಬಂದರು. ಅನೆ ಬಟ್ಟೆಯ ಮೇಲೆ ರಕ್ತದ ಕಲೆಗಳಿದ ವು. ಇಬ್ಬರ ಕ ಲೂ ಒಂದೊಂದು ಗಂಜಿತ್ತು. ಕೈಷ್ಣ ಗಂಟು ಬಟ್ಟ ದಾಗಿನೆಗಳ ರಾಶಿಯನ್ನು ಹೊರ ತೆಗೆದ. [44ರ ನೋಟುಗಳ ಕಟ್ಟು ಗಳನ್ನೂ ಹೊರಗೆ ತೆಗೆದ. ಎರಡು ಟ್ರಂಕುಗಳಲ್ಲಿ ಅವನ್ನು ತುಂಬಿದ. ಇಬ್ಬರೂ ಆ ಮೇಲೆ ಬಟ್ಟಿ ಬದಲಾಯಿಸಿ ದರು. ಒಂದಿಷ್ಟು ನೋಟು ಮತ್ತು ದಾಗಿನೆ ಗಳನ್ನು ತೆಗೆದುಕೊಂಡು ಮುನಿಸ್ವಾಮಿ ಹೊರಟು ಹೋದ. ರಂಗವಿಲಾಸದ ಮೇಲೆ ದರೋಡೆಯಾದ ಸುದ್ದಿ ಮರುದಿನ ಮನೆಮನೆಗೂ ಹಬ್ಬಿತ್ತು. ಅಂದು ಗೋವಿಂದ ನಮ್ಮ ಮನೆಗೆ ಬರಲಿಲ್ಲ ಮೂರನೆಯ ದಿನ ಮುಂಜಾನೆ ಬಂದು ಕೃಷ್ಣನನ್ನು ಭೆಟ್ಟಿಯಾದ. ಕೃಷ್ಣ ಟ್ರಂಕು ತೆರದು ಎಲ್ಲವನ್ನೂ ತೋರಿಸಿದ್ದ . ಮುಂದೆ ಒಂದೆರಡು ದಿನಗಳಲ್ಲಿಯೇ ಪೋಲೀಸರು ನಮ್ಮ ಮನೆಯ ಮೇಲೆ ದಾಳಿ ಮಾಡಿ ಕೃಷ್ಣನನ್ನು ಬಂಧಿಸಿದರು. ದಾಗಿನೆಗಳು ಮತ್ತು ಹಣವನ್ನು ಜಪ್ತಿ ಮಾಡಿ ದರು.” ಚೆನ್ನ ಹೇಳಿದ: “ ಏನೋ ಮಹತ್ವದ ಕೆಲಸ ವಿದೆಯೆಂದು. ಗೋವಿಂದ ಮತ್ತು ಕೃಷ್ಣನನ್ನು ಬೆಂಗಳೂರಿಗೆ ಕಕಿಸಿಕೊಂಡರು. ಬೇಲೂರರ ಮನೆಯಲ್ಲಿ ಸಾವಿರಾರು ರೂಪಾಯಿಗಳ ಆಭರಣ ಗಳಿವೆಯೆಂದು ಅವರು ನನಗೆ ಹೇಳಿದರು. ಆ ಮನೆಗೆ ದಕೋಡೆ ಹಾಕಲು ಒಂದು ದಿನ ನಿಶ್ಚ ಯಿಸಲಾಯಿತು.' ಅಂದು ಗೋವಿಂದ ನಮ್ಮ ಜೊತೆ ಬರುವವನಾಗಿರಲಿಲ್ಲ. ರಾತ್ರಿ, ೧೨ ಹೊಡೆದು ಹೋದ ಮೇಲೆ ಎಲ್ಲ ಸಿದ್ಧತೆ ಯೊಂದಿಗೆ ನಾನು, ಮುನಿಸ್ವಾ ಮಿ ಮತ್ತು ಕೃಷ್ಣ ರೆಂಗವಿಲಾಸಕ್ಕೆ ಹೊರಟಿವೆ. ಮುನಿಸ್ವಾಮಿ ಗೇಟಿನ ಜ್‌ ತೆಕೆದೆ ಮೇಲೆ ನಾವು ಬೆ ಹೊಕ್ಕೆವು. ಅಲ್ಲಿ ನಾಯಿಯಿದ್ದಿ(ತೆಂಬ ಕಲ್ಪನೆ _.. ಕಸ್ತೂರಿ, ಫೆಬ್ರುವರಿ ೧೯೬೧ ನಮಗಿರಲಿಲ್ಲ. ಗೇಟು ತೆಕಿದು ಮುಚ್ಚಿ ದ ಸಪ್ಪಳ ಕೇಳಿ ಅದು ಬೊಗಳೆ ಹತ್ತಿತು. ಸ ಗಿಡಗಳ ಗುಂಪಿನಲ್ಲಿ ಅಡಗಿ ಕುಳಿತೆವು ಅಷ್ಟರಲ್ಲಿ ಬಂಗಲೆಯಲ್ಲಿ ದೀಪ ಹತ್ತಿತು. "ಯಾರವರ.?' ಎಂದು ಯಾರೊ ಶೂಗಿದರು. ಇನ್ನು ಅಲ್ಲಿರು ವ್ರದು ಕ್ಷೇಮವಲ್ಲೆಂದು ನಾವೆ ಓಿಡಿದೆವು ಆ ನಂತರ ನಾನು ರಂಗೆವಿಲಾಸಕ್ಕೆ ಹೋಗಲಿಲ್ಲ.” ಇದೇ ಘಟನೆಯ ವಿಚಾರದಲ್ಲಿ ರತ್ನ -ಹೇಳಿ ದ್ಮೇನೆಂದಕಿ “ಅಂದು ರಾತ್ರಿ ಟೈಗರ್‌ ಬೊಗ ಳಿದ್ದು ಕೇಳಿ ನಮ್ಮ ಅಜ್ಜಿ ಸಿಂಗಮ್ಮ ಎಚ್ಚರಾ ದಳು, ತೋಟದಲ್ಲಿದ್ದ ತೆಂಗಿನ ಕಾಯಿ ಮತ್ತು ಹಣ್ಣುಗಳ ಕಳವು ಮೇಲಿಂದ ಮೇಲೆ ನಡೆಯು ತ್ತಿತ್ತು. ಯಾರೊ ಕಾಯಿ ಕಳ್ಳೆರು ಬಂದಿರ ಬೇಕೆಂದು ಅಜ್ಜಿ ದೀಪ ಹಚ್ಚಿ "ಕೂಗಿದ್ದಳು. ಟೈಗರ್‌ ಬೊಗಳುವುದು ನಿಲ್ಲಿಸಿದ ನಂತರ ಅವಳು ಮಲಗಿಕೊಂಡಳು. ಮರುದಿನ ಮುಂಜಾನೆ ಅವಳು ಈ ಸಂಗತಿಯನ್ನು ನಮ ಗೆಲ್ಫ ಹೇಳಿದ್ದಳು.” ಡಿ. ಎಸ್‌. ಪಿ. ರೇವಣ್ಣ ರು ಹತ್ಕಾ ಕಾಂಡ ನಡೆಯುವ ಮೊದಲು ಹಾಗೂ ನಂತರದಲ್ಲಿ ಆಕೋವಿಗಳ ಚಲನವಲನವನ್ನು ಕುರಿತು ತುಂಟ ಮಾಹಿತಿಯನ್ನು ಕೋರ್ಟಿಗೆ ನಿವೇದಿಲ್ಬ ದೆರು. ಜೂನ್‌. ೫ ರಂದು ಮುಂಜಾನೆ ೧೧ ರ ಸುಮಾ ರಿಗೆ.ಗೋವಿಂದ ಗಾಂಧೀನಗರದಲ್ಲಿ ರಾಮನಾಥ ಹೋಟಿಲ್ಲಿನ ಬಳಿ ನಿಂತು ಯಾರದೋ ಹಾದಿ ಕಾಯುತ್ತಲಿದ್ದ ರಾಮನಾಥ ಹೋಟಿಲ್ಲಿನ ರಿಪೇರಿ ಕೆಲಸ ನಡೆದಿತ್ತು. ಗೋವಿಂದನ ಗುರುತಿದ್ದ ಹೋಟೆಲ್ಲಿನ ಮಾಲಕ ವೆಂಕಟರಾಮನು ಗೋವಿಂ ದನನ್ನು ಒಳಗೆ ಕಕಿದು ಕುಶಲಪ್ರತ್ನೆ ಗಳನ್ನು ಮಾಡಿದೆ. ಹೋಟಿಲ್ಲಗೆ ನೀರಿನ ಕಳೆಗಳನ್ನು ಜೋಡಿಸಬೇಕಾಗಿತ್ತು. ಗೋವಿಂದನ ಸಹಾಯ )ಫೌಖಾಯ್‌ ಎಲ್ಲಿದಿಯೊಲ ಅಲ್ಲದೆ ಆರೋಗ್ಗ! ಲೈ ಫ್‌ಬಾಯ್‌ಯಿಂದ ಸ್ಮ ಸಮಾಡುವಾಗ ಉಂಟಾಗುನೆ ಸು ಆನಂದ! ಮೈಗೆ ನಿರ್ಮಲತೆ, ಮನಸ್ಸಿಗೆ ಉಲ್ಲಾಸ. ಮೈಕೈಗಳಲ್ಲಿ ಕೊಳೆಯಾಗುವುದನ್ನ್ನು ತಪ್ಪಿಸುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಲೈಫ್‌ಬಾಯ್‌ಯ ಸಮೃದ್ಧ ನೊಕೆ ಕೊಳೆಯಲ್ಲಿರುವ ಕ್ರಿಮಿಗಳನ್ನು ತೊಳೆದು ತೆಗೆದು ನಿಮ್ಮ ಆರೋಗ್ಯವನ್ನು ರಕ್ಷಿಸುತ್ತದೆ. ಲೈಫ್‌ಬಾಯ*್‌ಯಿಂದ ಪನೆಯನರೆಲ್ಲರು ಆರೋಗ್ಯವಂತ ಇಗಿರುತ್ತಾರೆ, ಓಂದುಸ್ಕ್ಯಾ ನ್‌ ಲೀವಂ್‌ ಜನರ ತಯಾಂಳೆ ; ಓ. 17. "೫29 "॥ ೧೪೦ ಕಸ್ತೂರಿ, ದಿಂದ ಅದು ಎತ ಆಗುವಂತಿತ್ತು. ನೀರಿನ ಖಾತೆಯವನಗಿಗೆ ಹೈಳಿ ಕೆಲಸ ಮಾಡಿಕೊ ಡಲು ಅಜಂ ಗೋವಿಂದನಿಗೆ ಬಿನ್ನ ವಿಸಿ ಕೊಂಡ. ಗೋವಿಂದ ಒಬ್ಬಿದ. ಆದರೆ ಅಲ್ಲಿಗೆ ಕೃಷ್ಣ ಬರತಕ್ಕ ೈ ವಥಿಧ್ಯುದರಿಂದ ಅವನು ಬಂದಕೆ ತನಗಾಗಿ ಜುಂ ಹೇಳಿ, ಎಂದು ವೆಂಕಟರಾಮನಿಗೆ ತಿಳಿಸಿ, ಗೋವಿಂದ ನೀರಿನ ಖಾತೆಯ ಅಧಿಕಾರಿಗಳನ್ನು ಕಾಣಲು ಹೋದ. ೧೨ ರ ಸುಮಾರಿಗೆ ಕೃಷ್ಣ ಹೋಟಿಲ್ಲನ ಬಳಿ ಬಂದ ಸಂದ “ಗೋವಿಂದನ ಸಂದೇಶವನ್ನು ಅವನಿಗೆ ತಿಳಿಸಿದ. ಆದರೆ ಗಡಿ ಬಿಡಿಯಲ್ಲಿದ್ದ ಕೃಷ್ಣ " ಗೋವಿಂದನಿಗೆ ಮನೆಗೆ ಬರಲು ಹೇಳಿ” ಎಂದು ಹೋಗಿಬಿಟ, ಮಧ್ಯಾಹ್ನ ೨ ರ ಸುಮಾರಿಗೆ ಕೃಷ್ಣ ಷ್ಠ್ನ ಮತ್ತು. ಮುನಿಸ್ಟಾ ಮಿ ಮೋಟರ್‌ ಸೈಕಲ್ಲಿನ ಮೇರೆ ಸಿವಿಲ್‌ ಸೆ (ಶನ್ನಿ ನ ಬಳಿ ಬಂದರು. ಅಲ್ಲಿ ಹಳೆ ಜರ "ವ್ಯಾಪಾರ ನಡೆದಿತ್ತು. ಅಲ್ಲಿ ಧನಲಕ್ಷ್ಮಿ ಅಂಗಡಿಯಲ್ಲಿ ಕೃಷ್ಣ ಒಂದು ಸಬ್ಬಿ ಣದ ಹಾರೆಯನ್ನೂ ಇಬ್ರಾಹಿಮನ ಅಂಗಡಿ ಯಲ್ಲಿ ಇನ್ನೊಂದು ಜಾಕೆಯನ್ನೂ ಕೊಂಡ, ಇತ್ರಿ ೮ ಗಂಟಿಗೆ ಕೃಷ್ಣ ರೆ ಗೋವಿಂದ ನೋಟ್‌ ಸೆ [ಕಲ್ಲಿನ ಮೇರ ಸುಭೇದಾರ ಛತ್ರ ರಸ್ತೆಯಲ್ಲಿರುವ ವಸಂತರಾಜನ ಪೆಟ್ರೊಲ್‌ ಅಂಗಡಿಗೆ ಬಂದರು. ಅವರಿಗೆ ಆತನ ಪರಿಚಯ ಚೆನ್ನಾಗಿತ್ತು. " ನಾವು ಸಿನೇಮಾಕ್ಕೆ ಹೋಗು ತ್ತೇವೆ. ಆಟಿ ಮುಗಿದ ಮೇಲೆ ಬಂದು ಸೈ ಕಲ್‌ ಒಯ್ಯುತ್ತವೆ” ಎಂದು ಅವರು ಸೈಕಲನ್ನು ಅಲ್ಲಿಟ್ಟು ಹೋದರು. ಆದರೆ ರಾತ್ರಿ ಒಂದು ಎ ಗಂಟೆಯಾದರೂ ಕೃಷ್ಣೆ ಬಾರದಿ ರಲು ವಸಂತರಾಜ ಅಂಗಡಿ ಮಚ್ಚಿ ಮಲಗಿ ಕೊಂಡ. ನಸುಕಿನ ೪-೩೦ ಬಾ ಕೃಷ್ಣ ಬಂದು ಆತನನ್ನೆ ಬ್ಬಿಸಿ ತನ್ನ ಮೋಟರ್‌ ಸೆ ಕ] ಕ ನ್ನು ತೆಗೆದುಕೊಡಡುಹೋದ. ೬ ನೆಯ ತಾರೀಖಿನ ದಿನ ಮುಂಜಾನೆ ಕೃ ಷ್ಠ ಫೆಬ್ರುವರಿ ೧೯೬೧ ಅಕಸ್ಮಾತ್ತಾ ಗಿ ಶ್ರೀಮಂತನಾಗಿಬಿಟ್ಟಿ ದ್ಪೆ, ರಂಗ ವಿಲಾಸದಿಂದೆ ಅಪಹರಿಸಿ ತಂದ ಸ್‌ ನ್ನು ಹೇಗೆ ಹಂಚಬೇಕು, ಹೇಗೆ ಬರ್ದು ಮಾಡಬೇಕು ಎಂಬ ವಿಚಾರದಲ್ಲಿ ಮಗ್ನನಾಗಿದ್ದೆ. ಆದರೆ ಅಂದು ರಂಗವಿಲಾಸದ ನೆರೆಹೊರೆಯಲ್ಲಿ ನಡೆದ ಕೋಲಾಹಲದಿಂದ ಆತ ತುಸ: ವಿವಂಚನೆಗೊಳ ಗಾಗಿದ್ದ, ಮದ್ರಾಸಿನಿಂದ ಬಂದಿದ್ದ ನಾಯಿಗಳು ಆರೋಪಿಗಳನ್ನು ಹುಡುಕಹತ್ತಿರುವ ಸುದ್ದಿ ಕೇಳಿದಾಗಲಂತೂ , ಆತ. ಗಾಬರಿಯಾಗಿದ್ದ. ಯುವರಾಜ ಮತ್ತು ಚೀಫ್‌ ತನ್ನ ಮುಂದೆ ಎಷ್ಟೊತ್ತಿಗೆ ಬಂದು ನಿಂತಾವು ಎಂಬ ನಿಯಮ ವಿರಲಿಲ್ಲವಾದ್ದ ರಿಂದ ಆತ ಮಧ್ಯಾಹ್ನ ಘೆ ಯುವ ವರೆಗೂ ಮನೆಯ ಹೊರಗೇ ಅಡ್ಡಾಡು ತ್ತಿದ್ದ. ಮುನಿಸ್ವಾಮಿ ಮತ್ತು ಗೋವಿಂದರಿಗೂ ಆತ ಸರಿಯಾದ ಸೂಚನೆಗಳನ್ನಿತ್ತಿದ್ದ. ಯುವ ರಾಜ ಮತ್ತು ಚೀಫ್‌ ಅಯಶಸ್ವಿಯಾದ ಸುದ್ದಿ ಸಂಜೆ ತಿಳಿದಾಗ ಆತ ಗೆದ್ಮೆ ಎಂದು ಸಮಾ ಧಾನದ ಉಸಿರುಬಿಟ್ಟಿ. ಅಂದು ಸಂಜೆ ಆತ ಭರ್ಜರಿ ಬಟ್ಟೆ ತೊಟ್ಟು ಚಿಕ್ಕಪೇಖೆಯಲ್ಲಿ ನಿರೈಯನಾಗಿ ಅಡ್ಡಾಡುತ್ತಿದ್ದ. ಆರು ಕೊಲೆಗಳನ್ನು ದಕ್ಕಿ ಸಿಕೊಂಡ ಹೆಮ್ಮೆ ಅವನಲ್ಲಿ ತುಳುಕುತ್ತಿತ್ತು. ಸೆಯಲ್ಲಿ ಹೊಸ, ಮಡಿಕೆ ಬೀಳದ ನೋಟುಗಳು ತುಂಬಿದ್ದವು. ಆತ ಒಂದು ಉಲನ” ಸೂಟ್‌, ಕನ್ನಡಿಯ ಕಪಾಟ್ಟು ಚ ಮತ್ತು ಇನ್ನೂ ಅನೇಕ ಚಿಕ್ಕ ಪುಟ್ಟ ವಸ್ತುಗಳನ್ನು ಕೊಂಡು ರಾತ್ರಿ ಮನೆಗೆ ಸ ಸ ತಾರೀಖಿನ ನನದ ಆರೋಪಿಗಳ ಚಲನವಲನದ ಬಗ್ಗೆ ಪೋಲೀಸರಿಗೆ ಹೆಚ್ಚಿನ ಮಾಹಿತಿಯೇನೂ ದೊಕೆತಿರಲಿಲ್ಲ. ಅಂದು ತನ್ನ ಮನೆಗೆ ಬಂದ ಗೋವಿಂದನಿಗೆ ಕ ಷ್ಠ ಅಪ ಪಹರಿಸಿ ತಂದಿದ್ದ ವಸ್ತುಗಳನೆ ಲ್ಲ ತೋರಿಸಿದ್ದೆ. ರಂಗವಿ- ಲಾಸದ. ಗದ್ಮಲ ಶಾಂತವಾಗುವವರೆಗೂ ಹಂಚಿ ಕೊಳ್ಳು ವುದು ಬೇಡ ಎಂದು ಅವರು ನಿರ್ಧರಿಸಿ ದರು. "ಕೆಲವು ದಾಗಿನೆ ಮತ್ತು ಒಂದಿಷ್ಟು ಹಣ ಕ _, ಇಸಿದುಕೊಂಡು ಗೋವಿಂದ ಹೊರಟುಹೋದ. ಜೂನ ೮ ರಂದು ಬಾಪೊರಾವ" ಎಂಬವರ ಅಂಗಡಿಯಲ್ಲಿ ಕೃಷ್ಣ ಮೂರು ಚಿನ್ನದ ಸರಗ- ಳನ್ನು ಕರಗಿಸಿಕೊಂಡು ಅಂದೇ ಪಾಂಡುರಂಗ ಎಂಬವನಿಗೆ ಆ ಚಿನ್ನವನ್ನು ೧೧೪ ರೂಪಾಯಿ ಗಳಿಗೆ ಮಾರಿದ ಅದನ್ನು ಪಾಂಡುರಂಗ ಮುನಿ ರತ್ನಂ ಎಂಬಾತನ ಅಂಗಡಿಗೆ ಮಾರಿದ. ತಪಾ ಸ ಸಣೆಯ ಕಾಲದಲ್ಲಿ ಪೋಲೀಸರು ವ)ನಿರತ್ನಂ .. ಅಂಗಡಿಯಿಂದ ಆ ಚಿನ್ನ ಜಪ್ತಿ ಮಾಡಿದರು. ಫಿರ್ಕಾದಿ ಪಕ್ಷ ೧೬೦ ಸಾಕ್ಷಿದಾರರ ಯಾದಿ ಯನ್ನು ಕೊಟ್ಟಿದ್ದ ರೂ ೧೧೬ ಜನರ ಸಾಕ್ಷಿಗಳಾದ ಕೂಡಲೆ ತನ್ನ ಹೇಳಿಕೆ: ಮುಗಿಯಿತು ಎಂದು ಸಾರಿತು. ಆ ಮೇಲೆ ಆರೋಪಿಗಳ ಸಾಕ್ಸಿದಾರರ ಯಾದಿ ಒಬ್ಪಿಸಲ್ಪಟ್ಟಿತು. ಅದರಲ್ಲಿ ಮುಖ್ಯ (06 1943 “ರಂಗನವಿಲಾಸ”ದ ಹತ್ಯಾಕಾಂಡ ಸುಗಂಧ ಸುಮಧುರವಾದ ಸುಗೂಧ ದ್ರವ್ಯಗಳಿಗೆ ನಾಡಿನಾದ್ಗಂತ ಪ್ರ ಖ್ಯಾ ತವಾದ | ಕಾ ೧೪೧ ಮಂತ್ರಿ ಹನುಮಂತಯ್ಯ, ಗೃಹೆಮಂತ್ರಿ, ಸಿದ್ದವೀ( ರಪ್ಪ, ಆಯ್‌. ಜಿ. ಪ., ಡಪ್ಕುಶಿ ಡಿ ಎಸ್‌. ಪಿ. “ ತಾಯಿನಾಡು”, :“ ಜನೆವಾಣಿ*, “ ಡೆಕ್ಕನ್‌ ಹೆರಾಲ್‌" ಮತ್ತು “ಹಿಂದು” ಮುಂತಾದ ಪತ್ರಿ ಕೆಗಳ ಪ್ರತಿನಿಧಿಗಳ ಹೆಸರು ಮುಖ್ಯವಾಗಿತ್ತು. ಇವರೆಲ್ಲ ಜೂನ್‌" ೬ ರಂದು ರಂಗವಿಲಾಸಕ್ಕೆ ಭೆಟ್ಟಿಯಿತ್ತು ಅಲ್ಲಿಯ ದೃಶ್ಯವನ್ನು ಪ್ರತ್ಯಕ್ಷ ಕಂಡ ವರಾದ್ಮರಿಂದ. ಇವರ ಸಾಕ್ಷಿ ತಮಗೆ ಅಗತ್ಯ ವಾಗಿದೆ ಎಂದು ಆಕೋಪಿಗಳ ಹೇಳಿಕೆಯಿತ್ತು. ಆದರೆ ಈ ಸಾಕ್ಷಿಗಳು ಅನವಶ್ಯಕ, ಇವರ ಸಾಕ್ಷಿ ಹೇಳಿಸುವ ಮೂಲಕ ಕೋರ್ಟಿನ ಕೆಲಸಕ್ಕೆ ವಿಲಂಬವುಂಟುಮಾಡುವುದೇ ಆರೋಪಿಗಳ ಉದ್ದೇಶಎದೆ ಎಂದು ನಿರ್ಣಯವಿತ್ತು ನ್ಯಾಯ ಮೂರ್ತಿಗಳು ಆ ಸಾಕ್ಷಿಗಳನ್ನು ಕರೆಸಲು ನಿರಾಕರಿಸಿದರು. ಬಳಿ11181181181/8118//8/18118/18118/18118118118118118118:181/8118/18/12118/13/18112118118181181/2118118118/15118118118:18118181181181181191181/2/( 161 :-""508708880'' ಜೆ ೫ ೫. ೫% ಹ. ಶತಯಾರಕರು;-- ಇ. 2 ಗ ಪಡ್‌ 18/18/181181181/8118118118/18//8//8//01/8/18110118110118118118/18118/18/18/19//8118/18/18//81/8/18/18/181/3118/|8 ಜ್‌”, ತ " ಟ್‌ ಸುನಂದರಾಜ ಅಗರಬತ್ತಿ ಸುನಂದ ರೋಸ್‌ ಬತ್ತಿ ಪೂಜಾರಿಣಿ ಬತ್ತಿ ಗುಲಾಬ್‌-ಕೆ-ಫೂಲ್‌ ಅಗರ ಬತ್ತಿ ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಟ ಪರ್‌ಫ್ಯೂಮ್ನ ಬ್ಯಾಗ್‌, ಮತ್ತು ಪರಿಮಳಯುಕ್ತವಾದ ದ್ರವೃಗಳನ್ನೇೇ( ಯಾವಾಗಲೂ ಉಪಯೋಗಿಸಿರಿ. ತ್ರೆ ರಾಮಕೃಷ್ಣಪ ಇಬ ಮಾಲೀಕರು:-- ಸುನಂದ ಅಗರಬತಿ ಫ್ಯಾಕ್ಟರಿ ಕ ಇದ 1820, ಅಕ್ಬರ್‌ ರಸ್ತ, ಮೈಸೂರಂ. 46118118118118/18118/18/18118118:181181181181181181/8118118/18118/18/18/1813118118118/18118118/18/181/819113118/18118118/18/181181121181:5/154 *೬ಡಿ।|6118112118118118/18/13118/18/18/101/818118118119118/18118118//81/81181/1118113/181181/8/19118118/18//01/81; ಸೊ ನೋಟಣ್‌ ಖದ್ನಿರಲ್‌ ಸರಳನಾಗಿ ಚಲಿಸುವ ಘೆ ಭುರ್ಯ(6ೆ? ಸ ಸ್ಯ ೪ 61,%. |. ಇನುಗಳೆ ಉತ್ಕೃಷ್ಟವಾದ ] "ಹಬ್‌'ಗೆ ಧನ್ಶ್ಕವಾದಗಳು ಟ್ಟ |] ಒಂದ್‌ ಸೈಕಲ್ಸ್‌ ಲಿ., 250 ವರ್ಲಿ, ಬೊಂಬಾಯಿ.18 81. ರಂಗನಿಲಾಸ'' ದ ಹತ್ಯಾಕಾಂಡ ನವೆಂಬರ್‌ ೭ ರಂದು ತೀರ್ಪು, ಹೇಳಲಾ ಯಿತು. ರಂಗವಿಲಾಸದಲ್ಲಿ ಜರುಗಿದ ಆರೂ ಕೊಲೆಗಳಿಗಾಗಿ ಮೂರೂ ಆರೋದಿಗಳನ್ನು ದೋಷಿಗಳೆಂದು ನಿರ್ಣಯಿಸಿ ಏಿನಲ್‌ಕೋಡ್‌ 30೨ ನೇ ಕಲಮಿ ನನ ಯ ಅವರಿಗೆ ಫಾಶಿ ಶಿಕ್ಷ ವಿಧಿಸಲ್ಪಬಟ್ಬಿತು. ಸತರ ಕಲಮುಗಳನ್ನ ಯ ಅವರಿಗೆ ಬೇರೆ ಬೇರೆ ಅವಧಿಯ ಶಿಕ್ಷೆಯಾಯಿತು. ಫಾಶಿ ಶಿಕ್ಷೆಯನ್ನು ಖಾಯಂ. ಮಾಡಲು ೧೯೫೭, ಸೆಪ್ಟೆಂಬರ್‌ ತಿಂಗಳಲ್ಲಿ ಮೈಸೂರು ಹೈಕೋರ್ಟಿನಲ್ಲಿ ಕೆಲಸ ನಡೆಯಿತು. ಆರೋಪಿ ಗಳ ಅಪೀಲಿನ ಅರ್ಜಿಯ ವಿಚಾರಣೆಯೂ ಅದೇ ಕಾಲದಲ್ಲಿ ನಡೆಯಿತು. ನ್ಯಾಯಮೂರ್ತಿ ಹೊಂಬೇಗೌಡ ಮತ್ತು ಮಳೀವ. ರರು ಪುರಾವೆ ಗಳನ್ನೆಲ್ಲ ಪರಿಶೀಲಿಸಿ ಅಪೀಲಿನ ಅರ್ಜಿಯನ್ನು ತಳ್ಳಿ ಹಾಕಿ ಫಾಶಿ ಶಿಕ್ಷೆಯನ್ನು ಖಾಯಂ ಮಾಡಿ ದರು, ಆರೋಪಿಗಳು ಸುಪ್ರೀ(€ ಕೋರ್ಟಿನಲ್ಲಿ ಅಪೀಲು ದಾಖಲು ಮಾಡಿದರು. ತಮ್ಮ ಎರುನ್ನ ಇರುವ ಪುರಾವೆಗಳು ಅತ್ಯಂತ ಬಲವಾಗಿರುವು ದನ್ನು ಅರಿತಿದ್ದ ಆರೋಪಿಗಳು ಈಗ ಫಾಶಿ ಶಿಕ್ಷೆ ಯನ್ನು ರದ್ದು ಮಾಡಿಸಿಕೊಂಡರೆ ಸಾಕು ಎನ್ನು ವಂತಾಗಿದ್ದರು.. ೧೯೫೮, ಅಗಸ್ಟ. ೧೯ ರಂದು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡದು ಆಪೀಲು ತಿರಸ್ಕೃತವಾಯಿತು. ಫಾಶಿ ಶಿಕ್ಷೆ ಖಾಯಂ ಆಯಿತು. ಕೊನೆಯ ಪ್ರಯತ್ನ ವೆಂದು ಆರೋಪಿಗಳು ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿ ಫಾಶಿ ಶಿಕ್ಷೆ ರದ್ದು ಮಾಡಬೇಕೆಂದು ವಿನಂತಿ ಮಾಜ್‌ ಡರು. ಈ ಅರ್ಜಿ ಕೂಡ ತಿರಸ ಂತವಾಯಿತು. ೧೯೫೮, ತಿ ೧೪ ರಂದು ಮುನಿಸ್ವಾಮಿ ಮತ್ತು ಗೋವಿಂದರನ್ನು ರಿಸತಕ್ಕದ್ದು ಎಂದು ನಿರ್ಧರಿಸಲ್ಪಟ್ಟಿತು. ಕೃಷ್ಣ: ಗಲಿಗೇ (7) ಈ ಎರಡು ವರ್ಷಗಳಲ್ಲಿ ರಂಗೆವಿಲಾಸಕ್ಕೆ ೧೪೩ ತಕ್ರಾರ್‌ ಘತ ತತ್‌ ಈ್ಳಾ ನೀವು ಹೆಪ್ಸ್‌ ಗಂಟಿಲು ಮತ್ತು ಘು ಎದೆಯ ಬಿಬ್ಜೆಗಳನ್ನು ಸೇವಿಸಿದರೆ ಸೆಸ್ಟ್‌ ಉಪ9ಮನಕಾ ರಕ ಆವಿಯು ನೋನನ್ನು ಉಪಶವಿ ಚೀಪುವ್ರದರಿಂದ ಅದರಲ್ಲಿ ಉದ್ಭವಿಸುವ ಸಲು ಅಲ್ಲದೆ ಗೆಂಟಲು ಹುಣ್ಣು, ಬತ್ರಾಂಕೈ ಟಸ4, ಕೆಮ್ಮು ಮತ್ತು ಶೀತದ ರೋಗಾಡಿಗಳನ್ನು * ನಿವಾ ರಿಸಲು ನೆರನ ನ್ನೀ ಯುತ್ತ ದೆ, ಪೆಠಐಕ್ಸ ಶೀಘ್ರ ಉಸಶವನವನ್ನ್ನ ಯುತ್ತದೆ ಮತ್ತು ಬೇಗನೆ ಗುಣ ಪಡಿಸುತ್ತದೆ. ಪೆನ್ಸ್‌ ನ್ಟ ಲ್ಲಿ ಅಪಾಯಕರ ಟ್‌ ಕೂಡಿಲ್ಲ ಇದನ್ನು ಮಕ್ಕ ಳ2) ಕೂಡಾ ಸುರಕ್ಷ” ತವಾಗಿ ಸೇವಿಸಬಹುದು. ಬ್ರಾಂಕ್ಯೆಟಸ4, ಗಂಟಲು ಪ್ರಿ, ನೆಗಡಿ, ಶೀತ ದಿಂದ ಶ್ಲಾಸದ ತಡೆ, ಶೀತ ಸುತ್ತು ಕೆನ್ಮು ಮುಂತಾದವ್ರೆಗಳನ್ನು ಶೀಘ್ರವಾಗಿ ನಿವಾಕಸುವುದು ಎಲ್ಲಾಮದ್ದಿನೆ ವ್ಯಾಪಾ- ರಿಗಳಫ್ಲಿ ಮೂಾರಲ್ಪ ಜದ ದೆ ಶ್ರೈವೇಟ್‌ ಲಿ. ೫೬/4 ತಾಸಾಸಲಸ್ರಾಭಾ್ರಾನಾಸ್ರಹ 1 ಕ ಸಿ.ಇ.ಫುಲ"ಫೊರ್ಡ್‌ (ಇಂಡಿಯಾ) ಶೆ ೧೪೪ ಪ್ರೇತಕಳೆ ಬಂದಿತ್ತು... ರತ್ನಾ, ಪ್ರಸನ್ನಾ ಮತ್ತು ರಂಗಲಕ್ಷ್ಮಿ ತಮ್ಮ ಸಂಬಂಧಿ ಕಕೊಡಸೆ ವಾಸಿಸುತ್ತಿದ್ದರು. ರಂಗವಿಲಾಸೆ ನಿರ್ಜನವಾಗಿ ಅದರ ತೋಟ ಬಣಗಿ ಹೋಗಿತ್ತು. ರಾತ್ರಿ ಹೊತ್ತಿನಲ್ಲಿ ಅದರ ಬಳಿ ಅಡ್ಡಾಡಲು ಯಾರಿಗ ಧ್ರೈ ರ್ಯವಾಗುತಿ ರಲಿಲ್ಲ, "ಕಂಗವಿಲಾಸದಲ್ಲಿ ಸಾಹು. ದೀಪಗಳು ಉರಿಯುತ್ತವೆ. ಬೇಕೆ ಬೇಕೆ ಧ್ವನಿಗಳು ಹೊರಡುತ್ತವೆ. ನಾಯಿ ಬೊಗ ಳುತ್ತದೆ ಎಂಬಿತ್ಯಾದಿ ನಾನಾ ಸುದ್ದಿಗಳು ಬೆಂಗ ಳೂರಿನಲ್ಲಿ ಹರಡಿದ್ದವು. ಇನ್ನೂ ಕೆಲ ಸಮಯ ಗತಿಸಿದ್ದರೆ ಅದು ದೆವ್ವದ ಮನೆಯೆಂದೇ ಆಗಿ ಬಿಡುತ್ತಿತ್ತೇ(ನೊ. ಅಷ್ಟರಲ್ಲಿ ಓರ್ವ ಉಡುಏ ಹೋಟಿಲ್‌ ಮಾಲಿಕರು ಅದನ್ನು ಕೊಂಡುರಿಪೇರಿ ಮಾಡಿಸಿ ಬಣ್ಣ ಬಳೆಸಿ “ಕ್ಲೆರಿಡಾಯಿಜ್‌ ಕಿಸ್ಟಾ ಕೆಂಟ್‌” ಎಂಬ ಹೆಸರಿನಲ್ಲಿ ಅಲ್ಲಿ ಹೋಟಿಲ್‌ ಆರಂಭಿಸಿದರು. ಜನ ಬರ ಹೋಗಲು ಆರಂಭ ವಾಗಿ ರಂಗವಿಲಾಸಕ್ಕೆ ಧರ್ಮ್ವಶಾಲೆಯ ಸ್ವರೂಪ ಬಂತು. ಡಿಸೆಂಬರ್‌ ೧೯ ರಂದು ಬೆಂಗಳೂರಿನ ಪತ್ರಿಕೆ ಗಳಲ್ಲಿ ಈ ಮುಂದಿನ ಸುದ್ದಿ ಪ್ರಕಟವಾಯಿತು. ೧೭ ರಂದು ಸಂಜೆ ಕೃಷ್ಣ ಮತ್ತು ಮುನಿಸ್ಕಾವಿ ಯಷರು ತಮ್ಮ ತಾಯಿಯ ಕೊನೆಯ ಭೆಟ್ಟಿ ತೆಗೆದುಕೊಂಡರು. ಈ ದೃಶ್ಯ ಕರುಣಾಜನಕ ವಾಗಿತ್ತು. ಅವಳ ಕಣ್ಣಿನಲ್ಲಿ ನೀರು ಹರಿಯು ತ್ತಿತ್ತು. . ಅವಳ ಪಾದದ. ಮೇಲೆ ಮಸ್ತಕವಎಟ್ಟು ಇಬ್ಬರೂ ಅವಳಿಗೆ ನಮಸ್ಕರಿಸಿ ಅವಳ ಕೈಯ | ಕಸ್ತೂರಿ, ಫೆಬ್ರುವರಿ ೧೯೬೧ ಕಾಫಿ ಕುಡಿಯಬೇಕೆಂದರು, ಅವರ ಇಚಿ ಪೂಕೈಸಲ್ಪಟ್ಟಿತು, ಫಾಶಿಗೇರಿಸುವ ಮೊದಲು ಅವರ ಹೇಳಿಕೆಗಳನ್ನು ಬರೆದುಕೊಳ್ಳಲಾಯಿತು. ಅದರಲ್ಲಿ ಅವರು ತಮ್ಮ ಆಸ್ತಿಯ ಟರ ವಿಚಾರವಾಗಿ ಹೇಳಿದ್ದರು. ಜೇಲಿನಲ್ಲಿ ಆರೋಪಿಗಳ ನಡತೆ ತ್ತು. ಜೇಲಿಗೆ. ಬಂದಾಗ ಅಶಿಕ್ಷಿತನಾಗಿದ್ದ ಮುನಿ ಸ್ವಾಮಿ ಈ ಏರಡು ವರ್ಷಗಳಲ್ಲಿ ಓದು ಬಕೆ ಯಲು ಚ ರಾಷ ಪತಿಗಳಿಗೆ ಸಲ್ಲಿಸಿದ್ದ ಅರ್ಜಿಯನ್ನು ಸ್ವ ತಃ ಓದಿ ಆತ ಅದರ ಮೇಲೆ ಇಂಗ್ಲಿ ಹಿನಲ್ಲ ಸಹ ಮಾಡಿಡ್ದ. ಕ್ಸೃ ಷ್ಠ ಸುಶಿಕ್ಷಿತ ನಾಗಿದ್ದ. ಜಲು ವಾಸದ ಸಮಯದ ಆತ ಒಂದು ಸಣ್ಣ ಕಥೆಯನ್ನೂ “ಸಬ್‌ ಇನ್‌ಸ್ಟೆ ಕ್ಸ್‌್ರ್‌್ಗ ಎಂಬ ಆತ್ಮಕಥನ "ಾದಂಬರಿಯನ್ನೂ ಸ್‌ ಈ ಚಿಕ್ಕ ಕಥೆ ಜೇಲ್‌ ಬುಲೆಟಿನ್‌ನಲ್ಲಿ ಪ್ರಕಟವಾಗಲಿದೆ. *ನಾದಂಬರಿಯನ್ನು ಪ್ರ ಪ್ರಸಿದ್ಧಿಸಿ ಜ್‌ ಹಣವನ್ನು ತಾಯಿಗೆ ತಕ 8 ಎಂದು ತ ಷ್ಣ ಹೇಳಿದ್ದೆ. ಬೇಲೂರು ಖೂನಿ ಖಟ್ಗ್ದೆಯಲ್ಲಿ ಫಿರ್ಯಾದಿ ಸಾಕ್ಷಿ ದಾರನಾದ ಚೆನ್ನನಿಗೆ ಸರಕಾರವು. ಒಂದು ಸಾವಿರೆ ರೂಪಾಯಿ ಮತ್ತು ಕೆಲವು ಎಕಕೆ ಜಮೀನನ್ನು ಇನಾಮಾಗಿ ಕೊಡಲಿದೆ ಎಂದೂ ಅಂದು ಒಂದು ಸುದ್ಧಿ ಪ್ರಕಟವಾಗಿತ್ತು. ಅಂದೇ “ ಕಂಗವಿಲಾಸ' ದಲ್ಲಿ ಸೆ ದುರಂತ ನಾಟಿಕದ ಕೊನೆಯು ಪರಡೆಬಿತ್ತು. ತಮಸಾ ಯ್ಯ ೌ್ಞ ಸುಕ್ಕಜೆ ಸಲಹೆ ಎಣ್ಣೆ ಹತ್ತಿರುವ ಸೀಸೆಗಳನ್ನು ಗಳ ತುಂಟ ಸಣ್ಣ ಬೂದಿಯನ್ನು ನೀರನ್ನು ಲಿಕ್ಸೆ ಚಿಟ್ಟು, ತೊಳೆಯಬೇಕಾದರೆ ಮೊಟ್ಟಿ ಮೊದಲು ಅವು ಜಿ ದೊಡ್ಡ ನೀರಿನ ಪಾತ್ರೆಯಲ್ಲಿಟ್ಟು ಆ ಕ್ಟ ನೇಣ ಒಂದು ತಾಸಿನ ವರೆಗೆ ಕುದಿಸುತ್ತಿದ್ದು ಅನಂತರ ತಣ್ಣಗಾಗ- ಬೂದಿಯನ್ನು ಹೊರಗೆ ಚೆಲ್ಲಿ ಜಿಸಿಯಾದ ನೀರನ್ನು ಉಪಯೋಗಿಸಿ ಸಾಬೂನಿನಿಂದ (508/7) ತೊಳೆದಲ್ಲಿ ಸ್ವಚ್ಛವಾಗುತ್ತನೆ. ಎ... ಎಸ್‌, ಎನ್‌, ಅಶೋಕ್‌ ಕುಮಾರ್‌, ಶ್ರವಣಬೆಳಗೊಳ್ಳ | ಜ್‌ ಇ ಕ್ಯ ೪ ಂ್‌ಟ್‌ಟ7ೂ ತಾತಾ ಅರಾ ಾರಾನ್‌ ಜರಾ ಅ ಅ - ಕ ಳಿ | ಕನ್ನಡದಲ್ಲಿ ತೀರ' ಹೊಸಬಗೆಯ ಗ್ರಂಥ! 1 | ಸಂಗೀತ ನಿದುಷಿ ಕುಮಾರಿ ಗಾಯತ್ರಿ ರಾಜಾಪೂರ ಇವರು ; ಗಾಯನ ಕಲೆಯಲ್ಲಿ ಸ ಪ್ರವೀಣತೆಯನ್ನು ಗಳಿಸಿ ಸಾ ಎನುಭವದಿಂದ ಬರೆದ ಗ ಗ್ರಂಥ [| ೧ ಇ ಹ ' ಭಾರತೀಯ ಸಂಗೀತ ದರ್ಶನ ' ಈ 2ಗಿಗಿ ಹಗ ನಿಗರಿ ಹುಗಳ $್ಳ ಡೆಮ್ಮಿ ಅಷ್ಟಪತ್ರ ಎ೦೦ ಸೂ ಉಲಿದ ಪುಟಗಳು | | ಬೆಲೆ: ೫ ರೂಷಾಯಿ ಮಾತ್ರ $ | ಅಂಚೆ ವೆಚ್ಚ ಜೇಕೆ. ನಿ. ಪಿ. ಯಿಂದ ಕಳಿಸಲಾಗುವದಿಲ್ಲ. ಕೆ | ಲೋಕ ಶಿಕ್ಷಣ ಟ್ರಸ್ಟಿನ ಪ್ರಕಾಶನ [ಸೊರಬ ಸ್ಥ ಸ್ಥಳ: : ಸಂಯುಕ್ತ ಕರ್ನಾಟಕ, ಕೊಪ್ಪೀಕರರೋಡ, ಹುಬ್ಬ ಳ್ಳಿ | | ಸಂಯುಕ್ತ ಕರ್ನಾಟಕ, ೨ ರೆಸಿಡೆನ್ಸಿ ರೋಡ, ಬೆಂ ಗರು -೧.. $ $ ತಈಆಅ೪ಆ೪ಲಂ೪೨-೨**೪ 1 2 ಜಾರ ರಾರ್ರಾರಾ ರಾರ ಗ ರಟ ಲ ಗ ರ ರೋಧ ಫಲ ಹೊಸದರಲ್ಲಿ ಕೂಹಶರ.,. ಆಕಳ, ಬ. ಜೀವನದ ವಿವಿಧರಂಗಗಳಲ್ಲಿ ನಿತ್ಯೋಪಯೋಗಿ 6 ಓದುವದು ಬರಿ ರಂಜನೆಗಾಗಿರದೆ ಜಾ ಫನಾರ್ಜನೆಗಾಗಿ ಎನ್ನು ವುದನ್ನು ಸಾರಿಹೇಳುವ ಏಕೆ ಕಮ ಸಪತ್ರಿ ಕಾಯಥೂನ ಇ ಬ ಇತ್ರ ಸಾತ ಸ್ರ-ತ್ರಾ--ತ್ರಾ. ಕ್ಸ ಸಾ ಸಲ್ಲು ಸ್ರ. ಇತ್ತಾ. ೨ ವಾ. ಚಂದಾ ೫ ರೂ. ॥ ಜಿ:ಸಂ.೫86:ನ. ಪೈ. ಹುಬ್ಬಳ್ಳಿ ಜಾ ಬೆಂಗಳೂರ ೧ ಸಿಸನ್‌ ( ವಾಧಿಗಾಗದುದು ಗುಪಾಗಾರೀಫಾಢಿಸಾಘಾರಾಗಾಗಾಘಿ ಗಾನ ಬಾಸ ಅ ತ ತತ್ರ ಪ್ರಜ ಪ್ಲ 711115 ಗಿ12887170 ೦೪೫717೦೮ 0)/ 711೮ 1,01೩ 51115೧2011, 11115, 111101] 2010115100 0) 50/1 11. ೫, 01011! ೩! (೧0 51/7702 ತ ಸಬಾ“ ಡ್‌ ' 1 0[]711(81 1೩080. 111೧]. ಕ ೪ ಬು ಬಡವ ಬೆಲೆ: ರೂ. ೧-೫೦ (ಅ.'ಷೆ. ಪ್ರತ್ತ್ಯೇ 5ೆೊ್ಕಾತ್ಮಿ ಕಾರ್ಯಾಲಯ, ಹುಬ್ಬಳ್ಳಿ ಹಾಗೂ. ೨ ಕಿಸಿಕೆಕ್ಫಿ ಕೋಡ ಜಿ ಹ್‌ ಆ (151[ 1 (1111 011011 ॥ (1110105 111 11 1175016 0110 ೧೬ಟ೪11ೇ ೫ 1011700019 8 ('01111(111 110 111910! ೫ ೧/ 1006 11015 10 011 ಕುಗಿದ ಮೆ ಕ್ಮ &೩ ೬೦೬೩ 5101 ರ್ಗಟ95£೭ 801011 ತಯಾರಕರು: ಶೀ ರಾಮಕೃಷ್ಣ ಅಯಿಲ್‌ ಮಿಲ್ಫ್‌ ಸಾಗ ೪ ಓ ತುಮಕೂರು. ಜ್ಞ ಓ.೦. ಮಂಗಳೂರು. ಪಾರಾದ ಗ ರಾಗರುವರ್ಷಾಜಾವ ಪಾರಣ ಳರಾಾಜಾಣವಾ ತತಾಸಾತಾರವಿಗಾಸತಕಾರ್ಜಾ ಕಾಪಾತಣವಾ