CHAMAN ಚಮನ್‌ ಇದು ಅತ್ಯಂತ ಸ್ಥಾದಿನ್ನ ಹಾಗೂ ರುಚಿಕರವಾದ ಚೂರ್ಣವಾಗಿದೆ, ಇದನ್ನು ಸೇವಿಸುವದರಿಂದ ಬಾಯಿಯು ಸುವಾಸಿತವಾಗುತ್ತದೆ. ಜಮನದಲ್ಲಿ ಏನೆಲ್ಲ ಇದೆ? ಈ ಚಮನದಲ್ಲಿ ಜೇಷ್ಮಮಧು, ಳೇಶರ, ಏಲಕ್ಕಿ. ಅವಂಗ್ಗೆ ಪತ್ರಿ, ಜಾಜಿಕಾಯಿ, ಬಡೆಸೋಪ್‌, ಮೆಂಥಾಲ್‌ ಗಳಂಥ ಅನೇಕ ಬಗೆಯ ಸುಗಂಧಿತ ಹಾಗೂ ರುಚಿಕರ ವಸ್ತುಗಳು ಒಳಗೊಂಡಿರುವವು. ಅದಕ್ಕೆಂದೇ ಇದು ಚಿಕ್ಕಮಕ್ಕಳಿಂದ ವೃದ್ಧರವರೆಗೆ ಎಬ್ಬರಿಗೂ ಅಚ್ಚುಮೆಚ್ಚು. M. K Publicity ಕಸೂರಿ ಕನ್ನಡ ಡೈಜೆಸ್ಟ್‌ ವ್ರ ಫವಸ್ತಾ ಪಕ ಸಂಪಾದಕ ಃ 0 ಜೆ, ಶಾಮರಾವ್‌ #4 ಸೆಹಸಂಪಾದಕ ಃ ವತಾಧವ ನಾ. ಮಹಿಸಿ ew ಕಳೆ ಫಿ. ಆರ್‌. ಪಾಟೀಲ ೪ ಮುಖಪುಟ : ಯಶ್ಪಸ್ಪಶ್ನೆ! Rk ಛಾಯಾಚಿತ್ರ: ಎವ. ಎಸ್‌. ಗೌರೀಶಂಕರ ಚಂದಾ ದರಗಳು : ಏಡಿ ಸಂಚಿಕೆ ಹ ೨-೫೦ ೧ ವರ್ಷಕ್ಕೆ ಅಂಚೆ ಸೇರಿ ೨೯-೦೦ ೨ ವರ್ಷಕೆ ಬಾ ೫೫-೦೦ ೩ ವರ್ಷ f 99 ೮೨-೦೦ KASTURI, January 1987 ಬಳೆಂಔಿ ಮನುಷ್ಮನಿಂದ ಮನುಷ್ಯನನ್ನು ಬೇರ್ಪ- ಡಿಸುವುದು ಅಣುವಿಭಜನೆಗಿಂತ ಭಯಂಕರ ವಿನಾಶವನ್ನು ತಂದೊಡ್ಡ ಬಲ್ಲದು. -ಲೂರಯಿ ಗಿನ್ಸ್‌ ಬರ್ಗ್‌ ಸೂರ್ಯ ಅದೆಷ್ಟು ದೊಡ್ಡ ಗ್ರಹವೆಂದರೆ ಒಂದು ವೇಳೆ ಅದು ಪೊಳ್ಳಾಗಿದ್ದಿದ್ದರೆ ಅದರಲ್ಲಿ ನಮ್ಮ ಭೂಮಿಯಂಥ ಹತ್ತು ಲಕ್ಷ ಜಗತ್ತು- ಗಳು ಹಿಡಿಸಬಹುದು. ಇಂಥ ೫೦ ಕೋಟಿ ಸೂರ್ಯರನ್ನು ಹಿಡಿಸಬಲ್ಲ ಅಳತೆಯ ನಕ್ಷತ್ರ ಗಳೂ, ಒಂದು ಆಕಾಶ ಗಂಗೆಯಲ್ಲಿ ಇಂಥ ೧೦೦ ಕೋಟಿ ನಕ್ಷತ್ರಗಳೂ ಇವೆಯಂತೆ. ಅಂದಮೇಲೆ ಈ ಜಗತ್ತು ಸಣ್ಣದೆಂದು ಹೇಳಿ ದವರಾರು? ಮಾರಿಸ್‌ ಮಾಂಡೆಲ್‌ ವಯಸ್ಸಾಯಿತು ಎನ್ನುವ ಮಾತೇ ಬಲು ಮೂರ್ಪತನದ್ದು. ನಾನು ಒಂದು ವರ್ಷ ಹಳಬನಾದಾಗ ಇತರರೂ ಹಾಗೆಯೆ ಆಗಿ- ರುತ್ತಾರೆ. -ಗ್ಲೋರಿಯಾ ಸ್ವಾನ್ಸನ್‌ ಚಂದಾದಾರರಿಗೆ ಸೂಚನೆ *ಕಸೂ ರಿ? ತಿಂಗಳ ಒಂದನೇ ದಿನಾಂಕ ದೊಳಗೆ ಷ್ಟ ಪ್ರಕಟವಾಗುವುದು. ತಿಂಗಳ ೫ ನೇ ದಿನಾಂಕದೊಳಗೆ ತಲುಪದೇ ಹೋದ ಚಂದಾದಾರರು ತಮ್ಮ ಟಪಾಲು ಕಟ್ಬೈಯಲ್ಲಿ ಮೊದಲು ವಿಚಾರಿಸಿ ಅನಂತರ ನಮಗೆ ತಿಳಿಸಬೇಕು. ಸತ ವ್ಯವಹಾರ ಮಾಡುವಾಗ ಚಂದಾ ನಂಬರು ಹಾಕಿರಬೇಕು. SN Pay Ay ಈ 3 ಸಹಚಿಂತನ ಜೀ ಹೊಸ ವರುಷದ ಹಾಡು - ೧೯೮೭ ಜ್ಯ ದೇಶಪಾಂಡೆ ಸುಬ್ಬರಾಯ ಬಿಂಬ ಪ್ರತಿಬಿಂಬ ಹ ಶ್ರೀನಿವಾಸ ತೋಫಖಾನೆ ತಾ ಕೃತಿ ನೂರು ಕ ದೇಶಪಾಂಡೆ ಸುಬ್ಬರಾಯ ಎಲ್‌ ಪೆನ್ನಿ ನ ಕಥೆ ತಾ ಗುಬ್ಬಿ ರಾಮಶೇಷು sr ಬಜಿ ವೆಂಕಟೇಶ ಸಾಂಗಲಿ - ಚರ್ನೋಬಿಲ್‌ ದುರಂತ ಹೇಳುವ ಪಾಠ ..ಡಾ. ವಾಯ್‌. ಎಫ್‌. ನೀಲಗುಂದ ಇಂಗ್ಲಿಷ್‌ ಹೀಗೆ ಬೆಳೆಯುತ್ತಿದೆ $e ಖಜಾನೆ ಕೃಪ ಮೂರ್ತಿ ಭೂಖಂಡವು ಸ್ಥಿರವಲ್ಲ ೬... ವರಿಹೇಶ್‌ ಜಿ "ರೇಮಠ ನಿಸ್ಸೀಮ ಗುರಿಕಾರ - ಆರ್ಚರ್‌ ಮೀನು : ... ಎಚ್‌. ಎಸ್‌ ಪ್ರದೀಪ/ ಕೆ.ಆರ್‌. ದಿನೇಶ ತ್ಕಾಗದಿಂದ ನಮ್ಮನ್ನುಳಿಸಿ (ಹರಟೆ) ಗೆ ಲಾಂಗೂಲಾಚಾರ್ಯ ಹಿಂದಿರುಗಿ ಬಾ ಮಿತ್ರ (ಕಥೆ) ಜ್ಜ ರಾಜೇಶ್ವರಿ ಎಸ್‌. ನಿಮ್ಮ ಶಬ್ದಭಾಂಡಾರ ಬೆಳೆಯಲಿ ಟ್‌ ಭಾವನೆಗೆ ಬುದ್ಧಿಯ ಕಿವಿಮಾತು ಆತ ಸೌ, ವಸುಧಾ ಘಾರಪುರೆ ವಿಶ್ವದ ಏಕದರ್ಶಿತ್ವ ೫೫2 ಡಾ. ಕೆ. ಚಿದಾನಂದ ನೊಬೆಲ್‌ ಬಹುಮಾನ ಪ್ರಶ್ನಾತೀತವೆ? ಕ ಮುರಳೀಧರ ಖಜಾನೆ ಇದುವೆ ಜೀವ ಇದು ಜೀವನ ಹ ಗೂರ್ಯಾಲ್ಯಾಂಡ್‌ ಕೂಗಿನ ಹಿಂದೆ... ತ್ತೆ ಟಿ. ಎಂ. ಸುಬ್ಬರಾಯ ಜೀವಂತ ದೇವರು (ಕಥೆ) ಸ ಲ್ಕಾಫ್‌ ಕ್ಕಾಡಿಯೊ ಹೆರ್ನ್‌ ಟೆಲಿಫೋನ್‌ ಮೂಲಕ “ಎಕ್ಸ್‌-ರೇ” ಚಿತ್ರಗಳ ಸಾಗಾಟ ಜೆ. ವಿ. ಶಶಿಧರ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಮೊದಲು ... ವಿ. ಎಸ್‌. ನಾರಾಯಣರಾವ್‌ ಖುದೀರಾಮ ಬೋಸ್‌ ತ್ರ ಸುರೇಶ ಮೂನ ಪದಾರ್ಥ ಚಿಂತಾಮಣಿ ಹ ಪಾವೆಂ. ಮೃಗನಯನೆ ಇಷ ಮಾಧವ ಮಂಗಳೂರು ಚರ್ಚಾಗೋಷ್ಠಿ: ಹೀಗೆ ಮಾಡಿ ಹ ಟಿ. ಕೆ. ನಾಗಭೂಷಣ ಪ್ಲೇಟೋ ಪಾಠ ಹೇಳಿದ ಶಾಲೆ oe ವಿ. ನರಹರಿ ಉಸಿರಾಟವೆಂದರೆ ಆಟವಲ್ಲ ಅ ವಾ. ರಾ. ಮರಳೀಹಳ್ಳಿ ನೆಹರೂ ಯೋಚನೆಯ ರೀತಿ 6 ಪ್ರೊ. ಜಿ. ಡಿ. ನಾಡಕರ್ಣಿ ಪುಸ್ತಕ ವಿಭಾಗ ಸಃ ಉಸ್ಮಾನಿಯಾ ವಿಶ್ವವಿದ್ಯಾಲಯ ಸ ವಿ. ಎಚ್‌. ದೇಸಾಯಿ ಅಯಾ ಛು ಕುಡು ೧೦೫ ೧೧೦ ೧೧೩ ೧೧೩ Abd” ಡಿಸೆಂಬರ್‌ ೧೯೮೬ರ “ಕಸ್ತೂರಿ'ಯಲ್ಲಿ ಅಚ್ಚಾದ "ಅಹೋಬಲ ಶಂಕರರೊಂದಿಗೆ' ಒಂದು ಸಂದರ್ಶನ ಜೀವನಾನುಭವದಾಳಕ್ಕಿಳಿದು ಧರ್ಮ, ದೇವರು, ಭಾಷೆ, ಸಾಹಿತ್ಯ ಜೀವನೋದ್ದೆ ಶ- ಗಳನ್ನು ಜೀವಂತವಾಗಿ ಚಿತ್ರಿಸಿದೆ. ಗುಳಿಗೇನಹಳ್ಳಿ -ಜಿ. ಕೆ. ನಾಗಲಿಂಗಪ್ಪ ಕನ್ನಡದ ಇಂದಿನ *ವಾಜ್ಮಯ'ಗಳು ಭಾರತದ ಅನ್ಯಭಾಷಾ "ವಾಜ್ಮಯ'ಗಳಿಗಿಂತ ಯಾವ ದೃಷ್ಟಿಯಲ್ಲೂ ಕಡಿಮೆಯಲ್ಲ ಎಂಬುದಕ್ಕೆ ಕನ್ನಡ ಸಾಹಿತ್ಯ ಕೃತಿಗಳಿಗೆ ಈ ವರೆಗೆ ಲಭ್ಯ ವಾಗಿರುವ ಅಂತಾರಾಷ್ಟ್ರೀಯ ಖ್ಯಾತಿಯ ಜ್ಞಾನ ಪೀಠ ಪ್ರಶಸ್ತಿಗಳು ಯೋಗ್ಯ ನಿದರ್ಶನವಾಗಿವೆ. ಅನ್ಯ ಯಾವ ಪ್ರದೇಶಿಕ ಭಾಷಾ ಸಾಹಿತ್ಯಕ್ಕೂ ಲಭ್ಯವಿಲ್ಲದಷ್ಟು "ಜ್ಞಾನಪೀಠ ಪ್ರಶಸ್ತಿ "ಗಳು ಕನ್ನಡ ಸಾಹಿತ್ಯಕ್ಕೆ "ಭ್ಯ ವಾಗಿವೆ! ಇಂದು ಹ ದೇಶವೇ ಕನ್ನಡ ಸಾಹಿತಿ-ಸಾಹಿತ್ಯ ರೃತಿಗಳತ್ತ' ಕುತೂಹಲದ ದೃಷ್ಟಿ ಬೀರತೊಡ- ಗಿದೆ!” ಹೀಗಿದ್ದೂ ಅಹೋಬಲ ಶಂಕರರು (ಡಿಸೆಂಬರ್‌ ೮೬: ಕಸ್ತೂರಿ) ತಮ್ಮ ಸಂದರ್ಶನ ದಲ್ಲಿ: “ಅನ್ಯ ಭಾಷಾ ಸಾಹಿತಿ-ಸಾಹಿತ್ಯ ಕೃತಿ ಗಳೊಂದಿಗೆ ತುಲನೆ ಮಾಡಿದರೆ ಕನ್ನಡ ಸಾಹಿತ್ಯ ಪ್ರಗತಿ ಏನೂ ಸಾಲದು! ಕೈಲಾಸಂ, ಬೇಂದ್ರೆ ಮತ್ತು ಶಿವರಾಮ ಕಾರಂತ”ರನ್ನು ಹೊರತು ಪಡಿಸಿದರೆ ಕನ್ನಡದಲ್ಲಿ ಅನ್ಕ ಸಾಹಿತಿಗಳೇ ಇಲ್ಲ ಎನ್ನುವ ಅರ್ಥದಲ್ಲಿ ಹೇಳಿರುವ ಹೇಳಿಕೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಮಾನವಾಗಿದೆ ಬರೋಡಾ -ಎಸ್ಕೆ ಹಳೆಯಂಗಡಿ [ವಿಶ್ವ ಸಾಹಿತ್ಯದ ಮಟ್ಟಕ್ಕೇರಬಲ್ಲ ಕೃತಿ ಗಳು ಕನ್ನಡದಲ್ಲಿ ಇವೆಯೇ ಹೇಗೆಂಬ ಪ್ರಶ್ನೆಗೆ ಉತ್ತರ ಅಭಿಪ್ರಾಯದ ಪ್ರಶ್ನೆ. ಈ ಬಗ್ಗೆ ಅಹೋಬಲ ಶಂಕರರ ಅಭಿಪ್ರಾಯ ಸಾ ಸ್ವತಂತ್ರ್ಯ ವನ್ನ ಯಾರೂ ಕಸಿಯಲಾರರು; ಅಲ್ಲವೆ? -ಸಂ. ] ಔಚಿತ್ಯಪೂರ್ಣ ಡಿಸೆಂಬರ್‌ ಸಂಚಿಕೆಯ ಮುಖಚಿತ್ರದ ಆಯೆ ಔಚಿತ್ಯಪೂರ್ಣವಾಗಿದೆ. ಪ್ರೀ ಸೀತಾರಾಮ ೩ ಮನ ಸಿಳಿಯುವಂತೆ ಸಿರೆ ಹಿಡಿದಿದಾ ಮುಖಪುಟವನ್ನು ಆರ್ಟ್‌ ಕಾಗದದ ಮೇಲೆ. ಮುದ್ರಿಸಿದ್ದರೆ ಈ ಚಿತ್ರಗಳ ಸೌಂದರ್ಯ ಇನ್ನೂ ಸ್ಸು ಟವಾಗಿ ಗೋಚರಿಸಬಹುದಿತ್ತು. ರೆ. ನಿಮ ಆ ಹಾದಿ BR ped » ಹುಬ್ಬಳ್ಳಿ ಕೃಷ್ಣಮೂರ್ತಿ ಡಬೀರ « ಕೈ? ಡಿಸೆಂಬರ್‌ “ಕಸ್ತೂರಿ'ಯಲ್ಲಿ 'ಖಜಾನೆ ಕೃ ಷ್ಣ ಮೂರ್ತಿಯವರ "ಕೈ' ಕುರಿತ ಲೇಖನ ಸ್ವಾ ರಸ್‌ ಕರ. “ಕೈ'ರವರ ಹುಟ ಸರು ಬೆಂಗಳೂರು ಹಾಗೂ ಜನನ ೨೯-೭-೧೮೨೫ ಎಂದಿರುವುದು ಸರಿ ಯಷ್ಟೆ. ಆದರೆ ಅವರ ಜನನ ಕುರಿತಂತೆ ದಿನ ಹಾಗೂ ಮಾಹೆಯ ಬಗ್ಗೆ ತುಸು ಒಮ್ಮತ ವಿದ್ದರೂ ವರುಷದ ಬಗ್ಗೆ ಮಾತ್ರ ಇನ್ನೂ ಜಿಜ್ಞಾಸೆ ಇರುವುದು ದಿಟ. ದಿ. ಅ. ನ, ಕೃ, ಹಾಗೂ ಕೀರ್ತಿಶೇಷ ಕಂದಾಡೆ ಕೃಷ್ಣ ಯ್ಶಂ- ಗಾರ್ಯರ ನೈಕಿ ಬೆಂಗಳೂರು. ತಾರಾ ಮಂಡಲ ಪೇಟೆಯಲ್ಲಿ ೧೮೮೫ರಲ್ಲಿ ಜನಿಸಿದರು ಎನ್ನಲಾಗಿದೆ. ಸಿ. ಕೆ. ನಾಗರಾ ಜರಾಯರು ಹತ್ತಾರು ವರುಷಗಳ ಪಂಚಾಂಗವನ್ನು ಪರಿ ಶೋಧಿಸಿ ಆರ್ದ್ರಾ ನಕ್ಷತ್ರ ೧೮೮೬ ಎಂದಿ ದ್ದಾರೆ. ಕೈ `ರ ಅಚ್ಚುವೆ ಚ್ಚಿನ ಶ್ರೀಮತಿ ಭವಾನಿ (ಡಿಂಕಿಯವರ ಬಳಿ ದೊರೆತ ಡೈರಿಯಲ್ಲಿ ಹಾಗೂ ಅವರು ಸರಕಾರಿ ಉದ್ಕೊ (ದಲ್ಲಿದ್ದ ಜಿಯೋಲಜಿ ಸ ಸದ್ಯಾ ೧೮೮೬ ಎಂದು ನಮೂದಾಗಿದೆ. ವಿ. ಜಿ. ಕೃ ಪ್ಲ ಮೂರ್ತಿಯವರ ಇತ್ತೀಚಿನ PT “ಕೈ'ರವರ ಭಾವಮೈದುನರಾದ ದಿ. ಆರ್‌. ಎಸ್‌, ವೆಂಕಟರಾಮ ಅಯ್ಯರ್‌ ಹಾಗೂ ಆರ್‌. ಎಸ್‌. ಚಂದ್ರಶೇಖರರಲ್ಲಿನ “ಖುಷಿಯೂರು ವಂಶ ದೀಪಿಕೆ'ಯ ಉಲ್ಲೇಖವು ಹುಟ್ಟೂರು ಮೈಸೂ ರಿನ ಅವರ ತಾಯಿಯ ಮನೆ-ಮಾತಾಮಹ ಎಡೆಯಾತಮಂಗಳಂ ನಾರಾಯಣಶಾಸ್ತ್ರಿಗಳ ಮನೆಯಲ್ಲಿ ಆರ್ದ್ರಾ ನಕ್ಷತ್ರ ಬೀಳುವ ೧೭-೮-೧೮೮೪ ಭಾನುವಾರ ಎಂದು ತಿಳಿಯ ಲಾಗಿದೆ. ಕೆ. ವೆಂಕಟರೆಡ್ಡಿ ಮತ್ತು ಅ. ರಾ, ಮಿತ್ರರೂ ೧೮೮೪ ಎಂದೆನ್ನುತ್ತಾರೆ. ಒಟ್ಟೆನಸ್ಸಿ ಆಕರ್ಷ ಕಿತ್ವ "ಕೈ'ರವರ ಜನ್ಮ ದಿನಾಂಕವು ಅವರ ಬದುಕಿನ ಹಲವು ನಿಗೂಢತೆ, ವಿಚಿತ್ರಗಳಂತೆಯೇ ಇರಂವುದೂ ಒಂದು ವಿಪರ್ಯಾಸವೇ ಸರಿ, ಹಂಬ ಳ್ಳಿ -ಡಾ. ಹೆಚ್‌. ಎ. ಪಾರ್ಶ್ವನಾಥ ಬಿ ಪ ಮಲೆಯಾಳಿಯಲ್ಲ “ಕಸ್ತೂರಿ'ಯ ಡಿಸೆಂಬರ್‌ ಸಂಚಿಕೆಯಲ್ಲಿ “ಶವ' ಎಂಬ "ಮಲೆಯಾಳಿ' ಕಥೆಯನ್ನು ಕನ್ನ ಡಕ್ಕೆ ಅನುವಾದ ಮಾಡಿದ್ದನು ಸ ಕಂಡೆ. ಕೇರಳದ ಜನರು ಆಡುವ ಭಾಷೆಯ ಸರಿಯಾದ ಹೆಸರು “ಮಲಯಾಳಂ'; “ಮಲೆಯಾಳಿ ಪದಕ್ಕೆ ಅರ್ಥ ಕೇರಳದವನು ಎಂದಾಗಿದೆ. ಬೆಂಗಳೂರು -ಕೆ. ಸಿ. ಕೆ. ರಾಜಾ [ನಿಮ್ಮ ಸಲಹೆ ಸೂಕ್ಕವಾಗಿದೆ. ಸ _ತಃ ಅನು ವಾದಕರೂ ಈ ಜೀ ನಮ್ಮ “ಗಮನಕ್ಕೆ ತಂದಿದ್ದಾ ರೆ. ದೋಷಕ್ಕಾ ಗಿ "ಎಷಾದಿಸುತ್ತೆ ಸ ಸಂ. ] “ಪುಣ್ಯಶೀಲರು' ಪುನಃ ಡಿಸೆಂಬರ್‌ ೮೬ರ “ಕಸ್ತೂರಿ'ಯಲ್ಲಿ ಗೀತಾ ೯-೩೨ ಕುರಿತು ನನ್ನ ಮಾತೇ ಕೊನೆಯದಾಗಬೇಕೆಂಬ ಆಗ ಗ್ರಹದಿಂದ" ನಾನಿದನ್ನು ಬರೆಯುತ್ತಿಲ್ಲ. ಈ ವಾದವನ್ನು ಹುಟ್ಟು ಹಾಕಿದವನೂ ನಾನಲ್ಲ. “ನ ಬುದ್ಧಿ ಭೇದಂ ಜನಯೇದಜ್ಞಾನಾಂ ಕರ್ಮಸಂಗಿನಾಮ್‌” ಎಂಬ ಗೀತಾ ವಾಕ್ಯವನ್ನು ಪಾ. ವೆಂ. ಅವರ ಸ್ಮರಣೆಗೆ ತರುತ್ತೇನೆ. ನಮ್ಮ ಭಕ್ತಿಪಂಥ ವರ್ಣಾಶ್ರಮಗಳಿಂದ ಸೀಮಿತವಾಗಿಲ್ಲ ಎನು ವುದ ರಲ್ಲಿ ತಥ್ಕವೂ ಇದೆ, ಸೌಮನಸ ವೂ "ಇದೆ. ಅಲ್ಲಿಯೂ ಬ್ರಾಹ್ಮಣರ ಶಾಠ್ಯವಿದೆ ಎನು ವುದರಲ್ಲಿ ತಥ್ಮವಿಲ್ಲ, ವೈಮನಸ್ಮವಿದೆ. ಈ ಬುದಿ ಭೇದ ವನ್ನು ಅಲ್ಲಗಳಿಯುವುದು ತಿಳಿದವರ ಕರ್ತವ್ಯ. “ಕಿಂ ಪುನಃ ಬ್ರಾಹ್ಮಣಾಃ ಪುಣ್ಯಾಃ” ಎಂಬಲ್ಲಿ ಾಪಯೋನಯಃ* ಎಂಬುದಕ್ಕೆ ಸಮನಾಗಿ Png ಯೋನಯಃ”" ಎಂಬ ಅಥನ ಹೇಗೆ ಹೊರ ಟೀತು? “ಪುಣ್ಮಾಃ” ಎಂದರೆ ಸರಳವಾದ ಅರ್ಥ ವ್ಯಕ್ತಿತ್ವದ ನಮ್ಮ “ಪುಣ್ಯಶೀಲಾಳ” ಅಂದರೆ ಬ್ರಾಹ್ಮಣ ಯೋನಿ- ಯಲ್ಲಿ ಜನ್ಮ ಮಾತ್ರ ಸಾಲದು, ಅವನು ಪುಣ್ಯ ಶೀಲನೂ ಆಗಿರಬೇಕು. ವರ್ಣಾಶ್ರಮದ ವ್ಯವಸ್ಥೆ ಯಲಿ ಎಲ್ಲಿ ನೋಡಿದರೂ ಆಚಾರದಲ್ಲಿ ಬ್ಲಾ ್ರ್ರಹ್ಮಣ ಯೋನಿಯಲ್ಲಿ ಜನಿಸಿದವರ ಮೇಲೆ ನಿರ್ಬಂಧಗಳು ಜಾ ಆ "ನಿರ್ಬಂಧಗಳನ್ನ ವರು ಪಾಲಿಸದಿದ್ದ ರೆ ಪತಿತರಾಗುತ್ತಾ ರೆ. ಆದ್ದರಿಂದ “ಪುಣ್ಯಾ! ತಿ ಢಂ ಒಂದು ನಿರ್ಬಂಧ. “ಎಲ್ಲಾ [3¢ ಬ್ರಾಹ್ಮಣರಲ್ಲ! ಪುಣ್ಯಶಿ:ಲರಾದ ಬ್ರಾಹ್ಮಣರು ಮಾತ್ರ” ಎಂಬುದು “ಪುಣ್ಯಾಃ” ಎಂಬುದಕ್ಕೆ ಸರಿಯಾದ ಅರ್ಥ. ಬೆಂಗಳೂರು -ಪಿ. ವಿ. ಜೋಶಿ ಮೂಢ ನಂಬಿಕೆ ಡಿಸೆಂಬರ್‌ “ಕಸ್ತೂರಿ'ಯಲ್ಲಿ ಅ. ವೆಂ. ಗುಂಡುರಾಯ ಅವರು ಬರೆದ “ರತ್ನಗಳು-ನವ ರತ್ನ'ಗಳು ಕೊನೆಯಲ್ಲಿ (ಪುಟ ೩೫) ರತ್ನಗಳ ಗುಣದೋಷಗಳನ್ನು ವಿವರಿಸುವಾಗ ದೋಷ ಯುಕ್ತ ಆಭರಣಗಳನ್ನು ಧರಿಸಿದರೆ ಅನೇಕ ತೊಂದರೆಗಳಿಗೆ ಸಿಲುಕುವರೆಂದು ಎಚ್ಚರಿ ಸಿದ್ದಾರೆ. ಜೀವನ _ವಿಚಾರಗಳಲ್ಲಿರುಮತೆ ನವರತ್ನಗಳ ಬಗ್ಗೆ ಯೂ ಎಷ್ಟೋ ಮೂಢ ನಂಬಿಕೆಗಳು ಜನರಲ್ಲಿವೆ. ನವರತ್ನಗಳ ಬಗ್ಗೆ ಮೇಲೆ ತಿಳಿಸಿದ ವಿವರಗಳು ಮೂಢ ನಂಬಿಕೆಯೇ ಹೊರತು ಬೇರೇನಲ್ಲ. ರತ್ನಗಳಲ್ಲಿರಬಹುದಾದ ಮಬ್ಬು ಮತ್ತು ಇತರ ನ್ಯೂನತೆಗಳು ಅವುಗಳೊಳಗಿರುವ ಅತಿ ಸೂಕ್ಷ್ಮ ಬಿರುಕು ರಂಧ್ರಗಳಿಂದಲೂ ಮತ್ತು ಒಳಗೊಂಡಿರುವ ಇತರ ಸೂಕ ವಸ್ತುಗಳಿಂದಲೂ ಉಂಟಾಗುವುವು. ಈ ದೋಷ ಗಳು ರತ್ನ ಖನಿಜಗಳ ಸ್ಫುಟಿಕೀಕರಣ ಸಮಯ ದಲ್ಲಿ ಉಂಟಾದವು. ಅವು ಎಂದಿಗೂ ನಾಶವಾಗು ವುದಿಲ್ಲ. ಆದ್ದ ರಿಂದ ರತ [ಗಳು ಮತ್ತು ನವರತ್ನ ಗಳ ಬಗ್ಗೆ ಇರುವ ತಪ್ಪು. ಕಲ್ಲ )ನೆಯನ್ನು ತೊಡೆದು ಹಾಕಿ ಅವುಗಳ ಗುಣಮಟ ವನ್ನು ಅರತು ಅವ ರಿಗೆ ಇಷ್ಟ ಸ ವಾದುದನ್ನು ಯಾವ "ಸಮಯದಲ್ಲಿ - ಯಾದರೂ ಬಳಸಬಹುದು. ಸೊಂಡೂರು -ಪುರುಷೋತ್ತಮ ರೆಡ್ಡಿ ಆರ್‌. ಕಾಷಾರಿ ವರ್ಷ: ೩೦೧ ಜನೆವರಿ, ೧೯೮೭ ಸಂಚಿಕೆ: ೫ ಬ C PU 4 ಹೊಸ ವರುಷದ ಹಾಡು: ೧೯೮೭ ಅವಕಾಶವಿಲ್ಲದ್ದಕ್ಕೆ ಅನುಪಮ ಅರಳಿಕೊಂಡಿಲ್ಲ ಅನ್ನುವದೆಲ್ಲ ಅಯೋಗ್ಯನ ಅಪ್ರಲಾಪ ಮಾತ್ರ. ಇದ್ದ ಸಾಧ್ಯಗಳನ್ನೇ ಉಜ್ಜಿ ತನ್ನ ತನ ತಿದ್ದಿದ್ದೆಷ್ಟು, ಎಂಬುದಷ್ಟೇ ಬದುಕಿನವಕಾಶದರ್ಥ. ಹತ್ತು ಹಿಮಾಲಯಗಳ ಕಲ್ಲು ಬೆಟ್ಟ ಕತ್ತರಿಸಿ ಹರಿದೇ ಇವೆ ಹೊಳೆ ಸಾವಿರ ಹಿಗ್ಗಿಸಿಕೊಂಡು ತಮ್ಮ ಪಾತ್ರ. ಉದ್ದಗಲ ಹಸ್ಟಿದ್ದೆಷ್ಟು ಕ್ಸ್‌ ಕೆಂಡ ಕೆಳಗಿನ ಮರುಭೂಮಿ ಮಧ್ಯ ಕೊರಳಿತ್ತಿ ಅರಳಿ ನಿಲ್ಲುವುನೊಂದೇ ಕ್ಯಾಕ್ಟಸ್‌ ಕೊಡುವ ಕೊನೆಯ ಪಾಠ. ಬೇರು ಬಿಟ್ಟಷ್ಟೂ ಭೂಮಿ, ಬೆಳೆದು ನಿಂತಷ್ಠೂ ಬಾನು, ಉಸಿರು, ಹೃದಯ ಹಿಡಿಸಿದಷ್ಟೂ ಬದುಕು; ಹಸಿರು ಹರಡಿದಷ್ಟೂ ತೆರೆದೇ ಇವೆ ತಬ್ಬಲು ತೆಕ್ಕೆ ತಣಿಯುವಷ್ಟು. ದೇಶಪಾಂಡೆ ಸುಬ್ಬರಾಯ ಪ್ರಶ್‌ ಫ್ರೀನಿವಾಸ ಸ ತೋಫಖಾಸೆ ವಿಶ್ವದಲ್ಲಿಯೇ ಪ್ರಾಚೀನತಮವೆಂದು ವಿಖ್ಯಾತವಾದ ಸಂಸ್ಕೃತ ವಾಜ್ಮಯ ತನ್ನದೇ ಆದ ವೈಶಾಲ್ಯ-ವೈವಿಧ್ಯ-ವೈಶಿಷ್ಟಗಳಿಂದ ವಿದ್ವಾಂಸರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಅಮೂಲ್ಯವಾದ ಕೊಡುಗೆಗಳನ್ನು ನೀಡಿ ಅದರ ಸಂಪದಭಿವೈದ್ಧಿಗೆ ಕಾರಣರಾದ ಕಾಳಿದಾಸಾದಿ ಕವಿಗಳ ಕೃತಿಗಳಲ್ಲಿ ಒಡೆದು ಕಾಣುವಂತಹ ಕೆಲವೊಂದು ಶ್ಲೋಕಗಳು ಕಲಾತ್ಮಕವಾದ ಸುಂದರ ಶಬ್ದ ಚಿತ್ರಗಳಾಗಿವೆ. “ಕಿರಿದರೊಳ್‌ ಪಿರಿದರ್ಥಮಂ' ಎಂದೆನ್ನು ವಂತೆ ನಾಲ್ಕು ಚರಣಗಳ ಅಲ್ಪ ಗಾತ್ರದಲ್ಲಿ ಅವು ಒಳಗೊಳ್ಳುವ ಭಾಷೆ-ಭಾವಗಳ ಸೊಬಗು -ಸೊಗಸುಗಳು ಇನ್ನು ಬೇರೆಲ್ಲೂ ಕಾಣದಂತಹವು. ಆಂಗ್ಲ ಕಾವ್ಯದ ಹದಿನಾಲ್ಕು ಸಾಲುಗಳ `ಸಾನೆಟ್‌' (ಅಷ್ಟ ಷಟ್ಟದಿ) ಒಳಗೊಳ್ಳಲಾರವಷ್ಟು ವಿಷಯ ಅವುಗಳಲ್ಲಿ ಅಡಕವಾಗಿದೆ ಎಂದು ಡಾ. ಎ. ಬಿ. ಕೀಥ್‌ ಮೊದಲಾದ ವಿಮರ್ಶಕರ ಅಭಿಮತ. ಇಂತಹ ಅನರ್ಫ್ಯ ರತ್ನಗಳಲ್ಲಿ ಕೆಲವೊಂದನ್ನು ಆಯ್ದುಕೊಂಡು ಕನ್ನಡಕ್ಕೆ ಅನುವಾದಿಸುವ ಪ್ರಯತ್ನ ಇಲ್ಲಿ. “ಅವಳ ತೊಡೆಗೆ ಇವಳಿಗಿಟ್ಟು ನೋಡಬಯಸಿದೆ? ಎಂದು ಮೊದಲಾಗಿ ಹಾಡಿದ ಬಿ. ಎಂ. ಶ್ರೀ ಅವರು ಅಂದು ಆಂಗ್ಲ ಪುಷ್ಪಗಳ ಪರಿಮಳವನ್ನು ಕನ್ನಡದ ಕುಸುಮಗಳು ಬೀರುವಂತಾಗ ಲೆಂದು ಬಯಸಿದಂತೆಯೆ, ಸಂಸ್ಕೃತ ಸುಮಗಳ ಚೆಲುವು-ನಿಲುವು ಕನ್ನಡದ ಹೂವುಗಳು ತಳೆಯುವಂತಾಗಲೆಂಬ ವಿನಮ್ರ ಭಾವ ಪ್ರಸ್ತುತ ಅನುವಾದಕನದು. ಸಹೃದಯಿಗಳಾದ ಓದುಗರು ಇದನ್ನು ಮೆಚ್ಚಿಕೊಂಡರೆ ಇದಕ್ಕಿಂತ ಹೆಚ್ಚಿನದು ಇನ್ನಾವುದು? SSE. ೬ ಶ್ರದ್ಧಾಭಕ್ತಿಗಳಿಂದ ನಾವು ನಿತ್ಯವೂ ಆರಾಧಿ ಸರಿವ ದೇವತೆಗಳ ಸುತ್ತ ಮೋಜಿನ ಸನ್ನಿವೇಶ ವೊಂದನ್ನು ಕಲ್ಪಿಸಿ ಬಣ್ಣಿಸುವುದು, ಅಂತಹ ದೇವತೆಗಳ ಅನುಗ್ರಹವನ್ನು ಕೋರುವುದು ನಮ್ಮ ಪ್ರಾಚೀನರು ತಮ್ಮ ದೇವನಿಷ್ಮೆಯನ್ನು ವ್ಯಕ್ತಪಡಿಸುವ ಒಂದು ವಿಧಾನ, ಇಂತಹ ತಮಾ ಷೆಯ ಪ್ರಸಂಗವೊಂದನ್ನು ದಿಗಂಬರನೆಂದು ವಖ್ಮಾತನಾದ ಶಿವನನ್ನು ಕುರಿತು ಓರ್ವ ಸಂಸ್ಕೃತ ಕವಿ ಚಿತ್ರಿಸಿದ್ದಾನೆ. ಗರುಡಾರೂಢನಾಗಿ ಹರಿಯು ಹರನನ್ನು ಕಾಣಲು ಬಂದಾಗ ಅತಿಥಿ ಯನ್ನು ಬರಮಾಡಿಕೊಳ ಲು ಹೊರಟ ಶಿವನು ಪಟ್ಟ ಫಜೀತಿ ಇಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ. ಮೂಲ ಪದ್ಯ ಇಂತಿದೆ: ವಿಷ್ಣೋಶ್ಚಾಗಮನಂ ನಿಶಮ್ಯ ಸಹಸಾ ಕೃತ್ವಾ ಫಣೀಂದ್ರಂ ಗುಣಂ ಕೌಪೀನಂ ಪರಿಧಾಯ ಚರ್ಮ ಕರಿಣಃ ಶಂಭೌ ಪುರೋ ಧಾವತಿ। ದೃಷ್ಠಾ ಕೊ ವಿಷ್ಣು ರಥಂ ಸಕಂಪಹೃದಯಃ ಸರ್ಪೋಃಪತದ್‌ ಭೂತಲೇ ಕೃತ್ತಿರ್ವಿಸ್ಟಲಿತಾ ಹ್ರಿಯಾನತ ಮುಖೋ ನಗ್ಗ್ನೋ ಹರಃ ಪಾತು ವಃ॥ x ಕನ್ನಡ ಭಾವಾನುವಾದ: ಶ್ರೀ ವಿಷ್ಣುವು ಬರುತಿರುವನು- ಎಂಬ ವಾರ್ತೆ ಕೇಳುತ ಕೊರಳ ಹಾವ ಶಂಭುವು ಉಡುದಾರವೆಂದು ಕಟ್ಟುತ ಗಜಚರ್ಮವೆ ಕೌಪೀನವು ಎಂದು ಬಿಗಿದು | ಕೊಳ್ಳುತ pa ಧಾವಿಸುವನು ಮುಂದಕೆ ಸಾ ಿಗತವ ಹರಿಗೆ ಹೇಳುತ ಗರುಡನ ಕಂಡೊಡೆ ಸರ್ಪವು ನಡುಗಿತು; ಎದೆಯೊಡೆಯಿತು; ನೆಲದ ಮೇಲೆ ಅದು ಬಿದ್ದಿತು; ಆನೆದೊಗಲು ಕಳಚಿತು! ನಾಚಿ ಮುಖವ ತಗ್ಗಿಸಿ ಶಿವ ಅತಿಥಿಯೆದುರು ನಿಲ್ಲುವ ಒಳಿತು ಮಾಡಿ ಕೆಡುಕು ಮಾಡಿ ಅವನೆ ಜಗವ ಮ ಸಲುಹುವ! | MMM CLARION/NC/8636 ಫಾಂ ನ್ಯ್ಯೂಟ್ಟಿನ್‌ ಕನ್‌ ಫೆಕ್ಷನರಿ ಕಂಠಿ ದೆಛಿ ಅತ್ಛಿಧಿಕ-ವೂರಾಬವಾಗುವ ಓ:ರಾಯಿಇ ಸ್ಮ ಸಟ | ನಿವ್ಲೈ ಓಮಿಟಿಡ್‌, ಚಿತ್ರೂ0.517 002, ಅಂವ್ರಪ್ಪದಂಂ ಳ್ಳ! 1] 2 ನ DS | ಟ್‌ ದೇಶಪಾಂಡೆ ಸುಬ್ಬರಾಯ ೨೧ . ಲಾಂಗೂಲಾಜಾರ್ಯ।ಪ್ರಹಾರ 6) /)ಗೂರಾಚಾರ್ಯರು, ಎಂದರೆ, ಪಾಡಿ ಗಾರು ವೆಂಕಟರಮಣಾಚಾರ್ಯರು ಸ್ವಭಾವತಃ ಒಬ್ಬ ಪ್ರತಿಭಾವಂತ ಕವಿಗಳು. ವಾಸ್ತವವಾಗಿ ಈ ಮಾಲಿಕೆಯಲ್ಲಿ ಅವರ ಒಂದು ಕವನ ಸಂಗ್ರಹ ವನ್ನು ಆಯ್ದು ಕೊಳು ವುದೇ ಹೆಚ್ಚು ಯೋಗ್ಯ ವಾಗಿತ್ತು. ಆದರೆ ಹಲವಾರು ಕಾರಣಗಳಿಂದ (ಆಚಾರ್ಯರ "ವ್ಯಕ್ತಿತ್ವ'ವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ನೋಡಿದರೆ, ಆಚಾರ್ಯರ ಪ್ರಬಲ ಪ್ರತಿದ್ವಂದ್ವಿ ಸ್ವತಃ ಆಚಾರ್ಯರೇ ಆಗಿರುವಂತೆ) ಅವರ ಪದ್ಯರೂಪಗಳಿಗೆ ಪ್ರಬಲ ಪ್ರತಿಸ್ಪರ್ಧಿ ಯಾಗಿ ನಿಂತ ಈ ಗದ್ಯ ಬರಹವನ್ನೇ ನಾನು ಇಲ್ಲಿ ಅನಿವಾರ್ಯವಾಗಿ ಎತ್ತಿಕೊಳ್ಳಬೇಕಾಯಿತು. * ಹಾಗೆಂದು, ಆಚಾರ್ಯರ ಕಾವ್ಯ ಬರಹ ಗಳನ್ನು ನಾನು ಇಲ್ಲಿ ಎತ್ತಿಕೊಂಡಿಲ್ಲವಾದರೂ, ಇಲ್ಲಿ ಸಾಗಿರುವದು ಮಾತ್ರ, ಒಂದರ್ಥದಲ್ಲಿ, “ಜಡಿದಿಷ್ಟದೇವತಾವಿಗ್ರಹಕ್ಕೊಗ್ಗಿಸುವ ಅಸಲು ಕಸಬಿನ ಕೆಲಸ'ವೇ. ಸಮಾಜದ ಸಾವಿರ ಮುಖ ಗಳಿಗೆ ತಗಲಿದ ಕಲೆಗಳನ್ನು ಕೆತ್ತಿ, ಊನಗಳನ್ನು * ಸದ್ಯಕ್ಕಿಂತ "ಸ್ರ ಹಾರಡದತ್ತ ಲೇ ಆದ್ಯಗಮನ ವಿತ್ತು ಸುರಸ್ಕೃರಿಸುವುದು. ಯಾವತ್ತೂ "ಯಾರರ ಲಕ್ಷಣ! ಈ, ಜ್ರ ತ್ರ ತ್‌ ಗತ ಟು ಎ. iad ೯ AE Sa i ವಿಧಾಯಕ ಕಾರ್ಯ, ಎಂತಲೇ, ಅಭಿವ್ಯಕ್ತ ಗೊಳ್ಳುತ್ತ ಹೋದಂತೆ, ಒಂದು ಉತ್ತಮ ಕವಿತೆ, ಆರಂಭದಲ್ಲಿ, ಕವಿ ಅಂದುಕೊಂಡಂತಹ ಆಶಯ ವನ್ನು ಮತ್ತು ಕಾವ್ಯದ ಶರೀರವನ್ನು ಮಿಕ್ಕಿ ಇನ್ನೂ ಎತ್ತರಕ್ಕೆ ಬೆಳೆಯುವಂತೆ, ಒಂದು ಉತ್ತಮ ಹರಟೆ ಕೂಡ, ತನ್ನ ಹಾಸಿಗಿಂತ ಹೆಚಿ _ನದನ್ನೂ ಸಾಧಿಸಬಲ್ಲದು ಎಂಬುದನು ಖೆ ಸಿದ್ಧ "ಪಡಿಸಿದ. ಸಾರ್ಥಕತೆ " ಪ್ರಹಾರ'ಕ್ಕಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ, ಈ ಸಾರ್ಥಕತೆಗೆ ಹೊಳಪು ಬಂದದ್ದು ಇಲ್ಲಿಯ ಹಾಸ್ಯ ಪ್ರಜ್ನೆ ಯಿಂದಾಗಿ. ಎಂದರೆ, ಗಂಭೀರ ಚಿಂತನಶೀಲನೊಬ್ಬ ನಿಗೆ, ಹಾಸ್ಯಪಜೈ ಇದ್ದರೆ, ಆತನ ಹರಟೆಯ "ಮಾಧ್ಯ ಮ ಮುಖೇನ, ಆತನ ಹಾಸ್ಕಪ್ರಜ್ಞೆಯ ಒಡಲಲ್ಲೇ ಆತನ ಗಾಂಭಿರ್ಯ ಕ್ಕೊಂದು ಹೊಸ ನಿಶಿತತೆಯೇ ಪ್ರಾಪ್ತವಾಗಿಬಿಡ ಬಲ್ಲದು ಎಂಬುದಕ್ಕೆ ಒಂದು ಉತ್ತಮ ಉದಾಹರ ಣೆಯೂ ಹೌದು ಈ ಕೃತಿ. ಚೋದ್ಯವೆಂದರೆ, ಒಂದು ಹಾಸ್ಕ ಪ್ರಜ್ಞೆಯ ಭಿತ್ತಿ ಯನ್ನು ಹೊಂದಿದ ಹರಟೆಯ " ಮುಖೇನ, ಹ ಕಳೆದ ಫೆಬ್ರುವರಿಯಲ್ಲಿ ನಿಮ್ಮೆದುರು "ಶತಮಾನದ ಕೃತಿನೂರು' ಎಂಬ ಮೌಲ ವಿವೇಚನ ಮಾಲೆಯ ಭವ್ಯ ಯೋಜನೆಯನ್ನು ಉದ್ಭಾ.ಿಸಿ ನಿಮ್ಮ ನಿರೀಕ್ಷೆಗೇ ಸವಾಲೆಸೆದಂತಾ ಗಿತ್ತು. ಮುಂದೆ ಆಕ್ಟೋಬರ್‌ ಸಂಚಿಕೆಯ ವರೆಗೆ (ವಿಶೇಷ ಸಂಚಿಕೆಯೊಂದನ್ನು ಹೊರತು ಪಡಿಸಿ) ಪ್ರತಿ ಸಂಚಿಕೆಯಲ್ಲಿ ನಮ್ಮ ಮಾತನ್ನು ನಡೆಸಿಕೊಂಡೇ ಬಂದಿದ್ದೆವು. ಆದೆರೆ ನವೆಂಬರ್‌ ಡಿಸೆಂಬರ್‌ ಎರಡು ತಿಂಗಳಲ್ಲಿ ಮಾತ್ರ ನಮ್ಮ ಈ ಯೋಜನೆ ಪ್ರಾರಂಭಶೂರತ್ವಕ್ಕೊಂದು ಉದಾಹರಣೆಯಾಗಿ ನಿಲ್ಲಬಹುದೇನೋ ಎಂಬ ಭಯ ಹುಟ್ಟಿಸಿತ್ತು. ಆದರೆ ಈಗ ಲೇಖಕರು ಇನ್ನು ಮುಂದಿನ ಒಂದೂ ಸಂಚಿಕೆಗೂ ತಪ್ಪ- ದಂತೆ “ಅಭಯ ನೀಡಿದ್ದಾ ರಾದ್ದ ರಿಂದ ೧೯೮೭ರ ಹೊಸ ವರ್ಷದಿಂದಾರಂಭಿಸಿ” ಪ್ರತಿ ತಿಂಗಳೂ ನಿಮಗೆ ಈ ಜಾ ನರಸದ ಔತಣ ತಪ್ಪದೆಂದು ಆಶ್ವಾಸನವೀಯುತ್ತೇವೆ. -ಸಂಪಾದಕ NN EUV OO WU ರನಿಲ್ಮಳಲ, ಮನುಷ್ಯನ ನೋವು, ದುರಂತ, ವಿಷಾದಗಳನ್ನು ಕೂಡ ಎಷ್ಟು ಆಳವಾಗಿ, ಸಮರ್ಥವಾಗಿ ಮತ್ತು, ಸಾ _ಭಾವಿಕವಾಗಿ ತೋರಿಸಬಹುದು ಎಂಬುದನ್ನು ಅಭವ್ಯಕ್ಕಿಸಿದ, ಆವಿಷ್ಯ ರಿಸಿದ ಇಲ್ಲಿಯ ವಿಸ ಯ ಕರ ವೈಶಿಷ್ಟ್ಯ. "ಸ್ವಲ್ಪ ಅವಿವೇಕವಿರಲಿ' ಎಂಬ ಬರಹದಲ್ಲಿ, ಇ ಬಗೆಯ ವಿಷಾದದ ಧ್ವನಿ ಯಲ್ಲಿ, ಒಂದು ಅತ್ಯಂತ ವಿವೇಕದ ಮಾತನ್ನು ಹೇಳುತ್ತಾರೆ ಆಚಾರ್ಯರು: “ರಾಷ್ಠಗಳು ಜಾಗ ತಿಕ ಯುದ್ಧಗಳನ್ನು ಸಾರುವ ಬದಲು ಜಾಗತಿಕ ಉತ್ಸವಗಳನ್ನು ಸಾರಿದರೆ ಎಷ್ಟು ಚೆನ್ನಾಗಿರು ತ್ತಿತ್ತು!” ಮನುಷ್ಯ ನಕೌ ಶ್ರರ್ಯಕ್ಕೆ ಕಬಂಧ ಬಾಹುಗಳಿವೆ. ಮತ್ತು ಇವು ಸದಾ ಕ್ರಿಯಾಶೀಲವಾಗಿದ್ದು ಕತ್ತು ಹಿಚುಕುವ ಕಾರ್ಯದಲ್ಲಿ ಸದಾ ನಿಮಗ್ನವಾಗಿಯೇ ಇರುತ್ತವೆ. ಎಂತಲೇ, ಕಾಲಕಾಲಕ್ಕೆ, ಈ ಕ್ರೌರ್ಯಕ್ಕೆ ತಕ್ಕ ಗ್ರಾಸವನ್ನೊದಗಿ ಸುವ ಕರ್ತ ವ್ಯದಲ್ಲಿ ಮನುಷ್ಯ ಸದಾನಿರತನಾಗಿಯೇ ಇರು ತ್ತಾನೆ, ಎಷ್ಟೊ ಸಲ, ಏನೂ ಸಿಕ್ಕದಿದ್ದಾಗ, ಇದ್ದುದನ್ನೇ ತಕ್ಕ ದೆಂದು ತರ್ಕ ಮುಖೇನ ಪ್ರತಿ ಪಾದಿಸಿ “ಪಾತಾಳಕೆಟ್ಟು ತ್ತಾನೆ, ಪಾಶವೀಯತೆ ಯನ್ನು ತ ಪ್ತಿಗೊಳಿಸಿಕೊಳ್ಳು ತ್ತಾನೆ. ಮನುಷ್ಯನ ಈ ಬರ್ಬರ ಪ್ರವೃತ್ತಿಯನ್ನು, ಈ ಪ್ರವೃತ್ತಿಯ ಹಿಂದಿರುವ ಪಾಶವೀಯತೆಯನ್ನು ವಿವರಿಸುತ್ತ, ತುಂಬ ಮಾರ್ಮಿಕವಾಗಿ ಹೇಳುತ್ತಾರೆ ಆಚಾ ರ್ಯರು, “ಚೆರ್ಚಿಲ್ಲರು ಯುದ್ಧ ಕಾಲದಲ್ಲಿ ಯಾವಾಗಲೂ ಜರ್ಮನರನ್ನು "ಹೂಣ'ರೆಂದು ಕರೆಯುತ್ತಿದ್ದರು. ಒಬ್ಬನನ್ನು ಹೂಣನೆಂದು ಕರೆದ ಮೇಲೆ ಅಮಾನುಷವಾಗಿ ಕ್ರೂರವಾಗಿ ನಡೆಸಿಕೊಳ್ಳುವದು ಅತ್ಯಂತ ಮಾನವೀಯ- ವಾಗುತ್ತದೆ.” ತನ್ನ ಮೂಗಿನ ನೇರಕ್ಕೇ ನಡೆದುಕೊಳ್ಳುವ ಮನುಷ್ಯನ ಇನ್ನೊ ದು” ಬಗೆಯ ತರ್ಕಕ್ಕೆ ಮತ್ತೊ ನ ಕಟಕಿ” ಕನ್ನ ಡಿಯನ್ನು ಹಿಡಿದು ಹೇಳುತ್ತಾರೆ: “ನರಕಾಸುರನಿಗೆ ತನ್ನ ಯ ಹೆಂಗ ಸರನ್ನು ಹೇಗೆ ನಡೆಯಿಸಿಕೊಳ್ಳ ಬೇಕೆಂದು ಗೊತ್ತಿಲ್ಲ ದಿದ್ದರೆ, ಅವರನ್ನು ಕೃಷ್ಣ ತನ್ನ ಜನಾನಾಖಾನೆಗೆ ಸೇರೆಸಿಕೊಳ್ಳು ವುದು ಅತ್ಮ ಂತ ಕ್ರಮಪ್ರಾಪ್ತ ವಾಗುತ್ತದೆ.” ಓಂ ಯ AK We ಬದುಕಿನ ವಿಭಿನ್ನ ಹಂತಗಳನ್ನು ವಿಶೆ ಕ್ಲೇಷಿಸಿ ನೋಡಿದಾಗ, ವಿವಿಧ ಕ್ರಿಯೆ ಪ್ರಕ್ರಿಯೆಗಳನ್ನು, ವಿಚಾರ ವಿವೇಚನೆಗಳನ್ನು, ಜೀವಿಸುವ ವಿಭಿನ್ನ ಪರಿಕ್ರಮಗಳನ್ನು ವಿಶ್ಲೇಷಿಸಿ ನೋಡಿದಾಗ; ನಿಜ. ಬದುಕೇ ಅಸಂಗತವಾದದ್ದು, ಅಸಂಬದ್ಧ ವಾದದ್ದು. ಅನೇಕ ಬಗೆಯ ವೈ ಷಮ್ಮ ಗಳಿಂದ ಕೂಡಿದ್ದು, ಕಗ್ಗ ೦ಟುಗಳಿಂದ ಇಸ್‌ ಯಲ್ಪಟ್ಟದ್ದು ಎನಿಸುತ್ತದೆ. ಎಂತಲೇ ಹೊರ ನೋಡಕ್ಕೆ ದುಃ ಸಹವೆನಿಸುತ್ತದೆ. ಸುಸಂಬದ್ಧ - ವಾಗಿ ಜೀವಿಸುವದೇ ಅತೀತವೆನಿಸುತ್ತದೆ. ಆದರೆ, ಈ ಹಂತದಲ್ಲಿಯೇ, ಇವೆಲ್ಲದರ ಮಧ್ಯದಿಂದ ಆಚಾರ್ಯರು ಹೊರಡಿಸುವ ವಿಶಿಷ್ಟ ಧ್ವನಿ ಪ್ರಶ್ನೆಯೊಂದನ್ನು, ಸಾರ್ವಕಾಲಿಕ "ವೃಚಿತ್ರ್ಯ ವೊಂದನ್ನು ಮುಂದಿಡುತ್ತದೆ: “ನಮ್ಮ ಜೇವನ. ದಲ್ಲಿಯ "ಅಸಂಬದ್ಧ ತೆಗಳೇ ಅಲ್ಲವೇ ಅದನ್ನು ಜೀವಿಸಲು ಯೋಗ್ಯವಾಗಿ ಮಾಡಿರುವುದು?” ಆಚಾರ್ಯರ ಪ್ರತಿಭೆ ಕೆಲವು ಸಲ, ಕೆಲವು ವಿಲಕ್ಷಣ ಸತ್ಯಗಳನ್ನು ಪ್ರಕಟಿಸುತ್ತದೆ. ಉದಾ: “ಕೆಲವೊಂದು ಪ್ರಸಂಗಗಳಲ್ಲಿ ಹೇಡಿಯಷ್ಟು ¥ ಧೈರ್ಯಶಾಲಿ ಯಾರೂ ಇರುವದಿಲ್ಲ. ಅವನು ತಾನು ಹೇಡಿ ಎಂದು ತೋರಿಸಿಕೊಳ ಸಲಾರದಷ್ಟು ಮನುಷ್ಯನ ಹೇಡಿಯಾಗಿರುತ್ತಾನೆ.” ಪ್ರಕ್ಕಲುತನವನ್ನು. ಪ್ರಕಟಿಸಿಕೊಳ್ಳದಂತೆಯೂ ಇರಲು ಧೈರ್ಯ ಬೇಕು ಎನು ವುದು ಎಂತಹ ವಿಪರೀತ ವಿಪರ್ಯಾಸದ, ಆದರೆ ಸತ್ಯದ ತರ್ಕ! ತತ್‌ಕ್ಷಣವೇ ಎದುರಾದ ಹಾವಿನ ಮೂತಿ- ಯನ್ನು ಮುಖಾಮುಖಿ ನೋಡುತ್ತ, ಓಡಿ ಹೋಗದೇ, ನಿಂತಲ್ಲಿ ನಿಂತೇ ಬಿಡುವಂತಹ ಕಪ್ಪೆಯ ಸ್ಥಿತಿ ಇದು. ಇದಕ್ಕೆ ಕಾರಣವಿಷ್ಟೆ. ಗಾಬರಿ ಮನುಷ್ಯನ ಬಹು ದೊಡ್ಡ ಶತ್ರು. ವಿಪತ್ತು ತರುವುದಕ್ಕಿಂತ ಎಷ್ಟೋ ಮುಂಚೆಯೇ ಗಾಬರಿ ಮರಣದ ಭಾಸವನ್ನ ೦ತೂ ತಂದೇ ಬಿಡುತ್ತದೆ. ಮರಣದ ಮತ್ತು ಎಲ್ಲ ಮತ್ತುಗಳಿಗಿಂತಲೂ ಹೆಚ್ಚು ಗಾಢ ವಾದದ್ದು. ಒಮ್ಮೆ ಈ ಮತ್ತಿನ ಭಾವಜಗತ್ತನ್ನು ಹೊಕ್ಕ ಮನುಷ್ಯ 'ರುಗಿ ಬರುವುದು ತೀರ ಕಪ್ಪ ಸಾಧ್ಯ. "ಬಫೆಲೋಲ್ಕಾ ೦ಡ್‌” ಇಲ್ಲಿಯ ಒಂದು ಆಖ ತ್ತಮ ವಿಡಂಬನಾತ್ಮಕ ಬರಹ, ಜಾತಿಯ ಹಿನ್ನೆಲೆಯಲ್ಲಿ ನಡೆಯುವ ಸಕಲ ಮೂರ್ಹತನ, ಧೂರ್ತತನ, ಕ್ರೌರ್ಯ, ಸಣ್ಣತನ, ರಂಪರಾಜ- ಕೀಯ ಇವೆಲ್ಲವುಗಳಿಗೂ ಹಿಡಿದ ಸೂಕ್ಷ ೨ ಆದರೆ ಅಷ್ಟೇ ದಿಟ್ಟವಾದ ಕನ್ನಡಿಯಾಗಿದೆ ಈ ಬರಹ. ಎಲ್ಲ ಜನರನ್ನು ಎಲ್ಲ ಕಾಲಕ್ಕೂ ಮೂರ್ಪರನ್ನಾಗಿ ಸಲು ಯಾರಿಂದಲೂ ಸಾಧ್ಯವಾಗಿಲ್ಲ. ನಿಜ. ಆದರೆ ಕಾಲಕ್ಕೆ ತಕ್ಕ ಹಾಗೆ, ಕೆಲವೇ ಜನರನ್ನು ಮತ್ತೆ ಮತ್ತೆ ಮೆಟ್ಟಿ ಹಾಕುತ್ತ, ಹೆಚ್ಚು ಜನರನ್ನು ಯಾವ ಕಾಲಕ್ಕೂ ಸಂತೃಪ್ತರನ್ನಾಗಿರಿಸಲು (ಕನಿಷ್ಠ ಪಕ್ನ ಸುಮ್ಮನಾಗಿರಿಸಲು) ಸಾಧ್ಯ ಎಂಬುದನ್ನು ನಮ್ಮ ರಾಜಕಾರಣಿಗಳು ಈ ಜಾತೀಯತೆಯ ಹಿನ್ನಲೆಯಲ್ಲಿ ಅರ್ಥ ಮಾಡಿ- ಕೊಂಡಿದ್ದಾರೆ. ಎಂತಲೇ, ಇಂತಹ ಆಟಗಳನ್ನು ಮತ್ತೆ ಮತ್ತೆ ಆಡಿಕೊಳ್ಳುತ್ತಲೇ ಬಂದಿದ್ದಾ ರೆ. ಜನತೆಯ ಮೌಢ್ಯ ಮತ್ತು ರಾಜಕಾರಣಿಗಳ ಸಮಯಸಾಧಕತೆ ಇವೆರಡೂ ಈಯಬಹುದಾದ ಮತ್ತು ಈಯುತ್ತಿರುವ ನಮ್ಮ pr ತ ಸಂದರ್ಭದ ಒಂದು ಕಟುಸತ್ಯದ ಚಿತ್ರ ಕ ಬಫೆಲೋಲ್ಯಾ ೦ಡ್‌.' ತನ್ನ ಎರಡೂ ಕಣು ಹೋದರೂ ಅಡ್ಡಿ ಇಲ್ಲ, ಇನ್ನೊಬ್ಬನ ಒಂದಾದರೂ ಕಣ್ಣು ಹೋಗಲಿ ಎನ್ನು ನದು “ಜಾತಿವಾದಿ'ಯಲ್ಲಿ ತೀರ ಸಾಮಾನ್ಯ ವಾಗಿ ಕಂಡುಬರುವ ಒಂದು. ಜಾಡ್ಯ. ಇದನ್ನೇ ಆಚಾರ್ಯರು ತೀರ ಕಟುವಾದ ಮಾತಿನಲ್ಲಿ ಹೇಳುತ್ತಾರೆ: “ಈ ನಾಡಿನಲ್ಲಿ ಜನರು ಸುಖಿಗಳಾ ಗಿದ್ದಾ ರೆಯೆ. ಎಂದು ನೀವು ಕೇಳುತ್ತೀರಿ. ನಿಸ್ಸ $ಶಯವಾಗಿಯೂ ಹೌದು. ತಮ್ಮ ಜಾತಿಗೆ ಮುಂದೆ ಹೋಗಲು ಸಾಧ್ಯವಿ ಎಲ್ಲದಿದ್ದ ನ ಆಚೆ ಜಾತಿಯವರಿಗೂ ಸಾಧ್ಯ ವಿಲ್ಲವಲ್ಲ. ಇದಕ್ಕಿಂತ ಹೆಚಿ ನ ಸುಖ ಅವರಿಗೆ "ಬೇಕಾ ಗಿಲ್ಲ.” ಬೆಫೆಲೋಲ್ಕಾಂಡಿನಂತಹ ಬರಹಗಳನ್ನು ಗಮನಿಸಿದಾಗ ನನಗನಿಸಿದ ಒಂದು ಮಾತನ್ನು ಇಲ್ಲಿ ಒತ್ತು ಕೊಟ್ಟು ಹೇಳಬಯಸುತ್ತೇನೆ. ತಮ್ಮ ಎಲ್ಲ ನಿಶಿತತೆ ಮತ್ತು ಪ್ರತಿಭೆಗಳೊಂದಿಗೆ ಕೊಂಚ . ೫ ಆಚಾರ್ಯರ ಗಮನಕ್ಕೆ: ಆಹ್ವಾನ ಇನ್ನೂ ತೆರೆದೇ ಇದೆ. ಜಿಗುಟುತನ - ಮತ್ತು ಪರಿಶ್ರಮಗಳನ್ನು ಈ ದಿಸೆಯತ್ತಲೇ ಪಟ್ಟಾಗಿ ಕ್ರೋಢೀಕರಿಸಿದ್ದರೆ, ಬಹುಶಃ ಕನ್ನಡ ಸಾಹಿತ್ಯದಲ್ಲಿ ಈಗಲೂ ಅಭಾವ ವಿರುವ, Jonathin Swiftನಂತಹ ಅಪೂರ್ವ ಬರಹಗಳನ್ನು ಆಚಾರ್ಯರು ಕನ್ನಡಕ್ಕೆ ನೀಡಬಹುದಾಗಿತ್ತೇನೋ. * ಹೀಗೆ ದೇವರು ದೇವತೆಗಳಿಂದ ವೊದ- ಲ್ಲೊಂಡು, ಗೌಳಿಗಳು, ರಮಣಿಯರು, ಪುಢಾರಿ ಗಳು, ಜ್ಯೋತಿಷಿಗಳು, ಮಾಸ್ತರರು, ಯುದ್ಧಾ ಸಕ್ತರು ಆದಿಯಾಗಿ ಕವಿಗಳು ಮತ್ತು ಕತ್ತೆಗಳ ವರೆಗೂ, ಮತ್ತು ಆ ವಜಹುಖಾಂತರ ನಿರಂತರ ಸಾಗಿದೆ, ಅಪಾರ "ಪ್ರಹಾರ'. ಆದರೆ ಗೇಲಿ, ವಿಡಂಬನೆ: ಕಟಕಿ, ಕೊಂಕು; ಹಾಸ್ಯ, ಚಾಟೂಕ್ತಿಗಳ ಸುತ್ತಿಗೆಯನ್ನೆತ್ತಿಕೊಂಡು ಸಾಗುವ ಇಲ್ಲಿಯ ಪ್ರಹಾರ, "ಉಳಿಯ ಕಂಠದಿ ಶಿಲಾಪತ್ರವನು ನಾಂಟಿಸುತ, ಕಲ್ಲು ಕೆತ್ತಿ ವಿಗ್ರಹ ಒಡ ಮೂಡಿಸುವ ಸಾರ್ಥಕ ಸೃಜನ ಕಾರ್ಯ ಮಾತ್ರ. ೪ ಗೌಂಮ್ಮ (ಮಿಸೆಸ್‌ ಬಿ. ಬಿ. ಜಿ. ಕೃಷ್ಣ)/ಜಿಗುರು ಪತ್ರಿಕೆ; "ಹರಿಜನ'; ಸಂಚಿಕೆ, ಮಾರ್ಚ್‌ ೨, ೧೯೩೪; ಒಂದು ವರದಿಯ ಸಾರಾಂಶ: ನಾಡ ಸಂಚಾರಕ್ಕೆ ನಡೆದ ಗಾಂಧೀಜಿ ಅಂದು ತಂಗಿದ ಊರು ಕೊಡಗಿನ ಗುಂಡಕುಟ್ಟಿ. ಊರ- ಲ್ಲೊಂದು ಮನೆ, ಮನೆಯಲೊಂದು ಹುಡುಗಿ. ವಯಸ್ಸು ೨೧. ಬೆಳಗಿನಿಂದ. ಆಕೆಯ ಉಪವಾಸ ಸತ್ಕಾಗ್ರಹ. ಕಾರಣ: ಗಾಂಧೀಜಿ ಸ್ವತಃ ತನ್ನ ಮನೆಗೇ ಬಂದು ತನ್ನ ಆಭರಣ- ಗಳನ್ನು ಒಯ್ಯ ಬೇಕು. ಗಾಂಧೀಜಿಗೆ ಗೊತ್ತಾ- ಯಿತು. (ತಮ್ಮ ಉಪವಾಸಗಳಿಂದ ನಾಡನ್ನೂ ಮಣಿಸಿದ್ದ ಗಾಂಧೀಜಿ ಈ ಹುಡುಗಿಯ ಉಪ- ವಾಸಕ್ಕೆ ಮಣಿದರು.) ಆಕೆಯ ಮನೆಗೆ ತೆರಳಿ- ದರು. ಆಭರಣ ಸ್ವೀಕರಿಸಿದರು. ಆಕೆಗೂ ಆಕೆಯ ಗಂಡನಿಗೂ ಇವ ಮಿತ ಜೀವನ ಉಪದೇಶಿಸಿ ನಡೆದರು. ಆ ಹಟದ ಹುಡು- ಗಿಯೇ ಗೌರಿ ಊರ್ಫ ಗೌರಮ್ಮ ಊರ್ಫ ಮಿಸೆಸ್‌ ಬಿ, ಟಿ. ಜಿ, ಕೃಷ್ಣ, ಎಂದರೆ ನಮ್ಮ ಲ ಆಧುನಿಕ ಕನ್ನ ಡಸಾ ಹಿತ ದ ಆದ್ಯ ಕಥೆಗಾರ್ತಿ. ೧೯೩೧ರಲ್ಲಿ. ಎಂದರೆ ತನ್ನ ವಯಸ್ಸಿನ ಹದಿನೆಂಟರಲ್ಲಿ ತನ್ನ ಮೊದಲ ಕಥೆ "ಪುನರ್‌ ರ್ವಿವಾಹ "ವನ್ನು ಬರೆದಳು ಗೌರಮ್ಮ. ಮುಂಡೆ ಹಿಂತಿರುಗಿ ನೋಡದಂತೆ ಒಂದು ದಶಕಕ್ಕೂ ಕಡಿಮೆ ಅವಧಿಯುದ್ದಕ್ಕೂ ಬರೆಯುತ್ತಲೇ ಹೋದಳು. ಹೊಸ ಓ್ರಯೊ ೋಗಗಳು, ಹೊಸ ದೃಷ್ಟಿಕೋನಗಳು, ಹೊಸ ಕಥೆಗಳು ಮೂಡಿ- ಕೊಳ್ಳುತ್ತಲೇ ಬಂದವು. ಮುಂದೆ ಒಂದು ದಿನ ಒಂದು ಕಥೆಯನ್ನು ಬರೆದಳು. ಕಥೆ ಪೂರ್ತಿ- ಯಾಗಿತ್ತೋ ಇಲ್ಲವೋ ಗೊತ್ತಿಲ್ಲ. ಕಥೆಯ ಕೊನೆಯಲ್ಲ ಇದು ದ್ವಿತೀಯಾಂಕ ಎಂದಿದ್ದು, ಅದಕ್ಕಿನ್ನೂ ಮುಂದೆ ಇರಕರಳನ ವೋ, ಇದ್ದರೆ ಅವನ್ನಿನ ನ್ನ್ನ ಗೌರಮ್ಮ ಬರೆಯಬೇಕಾಗಿತ್ತೋ ಗೊತ್ತಿಲ್ಲ. ಏಕೆಂದರೆ, ಅದಕ್ಕೂ ಮುಂಚೆ ಗೌರಮ್ಮನೇ ತನ್ನ ಬದುಕಿನ ಕೊನೆಯ ಅಂಕ ವನ್ನು ಮುಗಿಸಿಬಿಟ್ಟಳು. ಕೊನೆಯ ಕಥೆ- ಯನ್ನು ಬರೆದ ಮರುದಿನವೇ ಆಕೆ ಹೊಳೆಗೆ ಈಜುವದಕ್ಕೆ ಹೋದಳು. ತಿರುಗಿ ಬರಲಿಲ್ಲ. ಇಲ್ಲ ಇನ್ನೂ ಮೂವತ್ತನ್ನು ಮುಟ್ಟಿರಲಿಲ್ಲ ಆಕೆ. ಇದು ಸಾರಾಂಶದಲ್ಲಿ ಗೌರಮ್ಮನ ಬದುಕು- ಬರಹದ ನೋಟ. ನಮ್ಮ ಪ್ರಾತಃಸ್ಮರಣೀಯ ಬರಹಗಾರ- ರನೇಕರು ಇನ್ನೂ ಪ್ರವರ್ಧಮಾನಕ್ಕೆ ಬರು- ತ್ತಿರುವ ಸಂದರ್ಭದಲ್ಲಿಯೇ ತಮ್ಮ ಬರ- ವಣಿಗೆಯ ಬದುಕನ್ನೂ ಆರಂಭಿಸಿ, ಎಳವೆಯಲ್ಲಿ ಅದನ್ನು ಮುಗಿಸಿಯೂ ಬಿಟ್ಟ ಗೌರಮ್ಮ ಬರೆದ ಒಟ್ಟು "ಕಥೆಗಳು ೨೧. ಪ ಪ್ರಕಟವಾದ ಸಂಕಲನಗಳು ಎರಡು. ಒಂದು; “ಕಂಬನಿ, ಇನ್ನೊಂದು “ಚಿಗುರು'. ೧೯೪೨ರ ಜೂನ್‌ನಲ್ಲಿ ಮೊದಲ ಬಾರಿ ಪ್ರಕಟವಾದ ಸಂಕಲನ “ಚಿಗುರು' ವಿನಲ್ಲಿ ಒಟ್ಟು ಒಂಬತ್ತು ಕಥೆಗಳಿವೆ. ವೈಶಿಷ್ಟ ವೆಂದರೆ ಅವರ ಕಟ್ಟಕಡೆಯ ಕಥೆ "ಮುನ್ನಾ! ದಿನ” ಪ್ರಕಟವಾಗಿರು- ಚಂತ ಈ ಸಂಕಲನದಲ್ಲಿ, ಅವರ ಮೊಟ್ಟ ಮೊದಲ ಕಥೆ "ಪುನರ್ವಿವಾಹ' ಕೂಡ Fj ವಾಗಿದೆ. ಹೀಗಾಗಿ ಅವರ ಬರಹದ ಎಲ್ಲ ಮೆಟಿ ಕೈಲುಗಳನ್ನು ಸಾಧನೆಗಳನ್ನು ಗುರುತಿಸಲು ಈ ಸಂಕಲನ ಪ್ರಾತಿನಿಧಿಕವಾಗಿದೆ. ದ. ರಾ. ಬೇಂದ್ರೆಯವರು ಹೇಳುವಂತೆ (೧೮-೬-೪೨) “ಚಿಗುರಿನೊಳಗಿನ ಎಲ್ಲ ಕಥೆಯ ವಸ್ತು ಚಿರಂತನವಾದ ವಸ್ತು. ಅದು ಗಂಡು ಹೆಣ್ಣಿ ನ ನೊಳಗಿನ ಪರಸ್ಪರ ಆಕರ್ಷಣೆ, ಒಲವು, ಪತ್ಯ. -. ಅದರ ಆಗು ಹೋಗು, ಅದರ bi ವಿರಸ, ಅದರ ಏಧಿವಿಲಾಸ, ದೈವ ದುರ್ವಿಪಾಕ. ತಂಗಿ ಗೌರಮ್ಮ ನವರ ಹೆಣ್ಣು ಹೃದಯ ಈ ವಸು ವನ್ನೇ ಮುಗ್ಧ ಅಪೇಕ್ಷೆ ಯಿಂದ, ಪ್ರೌಢ ವಿವೇಕದಿಂದ, ಸುಧಾರಕ ದೃಷ್ಟಿ ಯಿಂದ, ಅವರಿಗೆ ಸಹಜವಾದ ಬೆಳೆಯಲಿ ಲಿರುವ ಇ ನೀತಿಯ ಗರ್ಭದಲ್ಲಿಯೂ ರಸಪಾಕಗೊಳಿಸುವ ಜಾಣೆ ಯಿಂದ ವಿವಿಧ ಕಥೆ ಗಳಲ್ಲಿ ವಿಸ್ತರಿಸಿದೆ.” ಹೀಗೆ ಆವೃತಗೊಂಡ ವಿಷಯಗಳ ಸೀಮಿತತೆಗಳ ಮಧ್ಯ ದಲ್ಲೇ ಗೌರಮ ನವರು ತಾಳುವ ದ ಷ್ಟಿಯ ಹೊಸ ತನ ಮಾತ್ರ ನಿಜಕ್ಕೂ ಗಮನ ಸೆಳೆಯುವಂತಹದು. ಉದಾಹನಣಯನಗ: ಇಲ್ಲಿಯ ಒಂದು ಕಥೆ, "ಒಂದು ಚಿತ್ರ'ವನ್ನೂ ನೋಡಬಹುದು. ಈಗಾಗಲೇ ಮದುವೆಯಾದ ಒಬ್ಬ ಹುಡುಗಿ ' ಹರೆಯದ ಹುಡುಗಿ, ಈವರೆಗೆ ಗಂಡನ ಮನೆಗೆ ಒಂದು ಸಲವೂ ಹೋಗಿರದ, ಆದರೆ ಯಾವ ದಿನವೂ ಆ ಗಂಡನ ಬರವನ್ನೂ ಎದುರು ನೋಡಿಕೊಂಡಿರಬೇಕಾಗಿದ್ದ ಒಬ್ಬ ಹುಡುಗಿ, ಈ ನಡುವೆ, ಗಂಡನಲ್ಲದ. ಇನ್ನೊಬ್ಬ ಯುವಕ ನೊಂದಿಗೆ ತನ್ನ ಹೃದಯ ಹಂಚಿಕೊಂಡ ಸಂದರ್ಭವನ್ನು, "ಈ ಲೇಖಕಿ ನೋಡಿದ ರೀತಿ, ಚಿತ್ರಿಸಿದ ರೀತಿ, ಅದರ ಹಿಂದಿರುವ ಒಂದು ಅಮೈ ತವೆನಿಸುವ ಅತ್ಯಂತ ಆರೋಗ [ಕರ ದೃಷ್ಟಿ ಕೋನದ ನಿಶಿತತೆ, ನನಗಂತೂ ಆಘಾತವೆನಿಸು ವಷ್ಟು ಆಶ ರ್ಯ ಮತ್ತು ಸಂತೋಷ ತಂದಿವೆ, ಇಂದಿನ "ಬಂಡಾಯ' ದ ದಿನಗಳಲ್ಲೂ ಕಾಣ ಸಿಗಲು ದುರ್ಲಭವೆನಿಸುವ ಇಂತಹ ದ ಷ್ಟಿ ಕೋನವನ್ನು, ಮೂವತ್ತರ ದಶಕದಷು" ಹಿಂದೆಯೇ ಸಂಪಾದಿಸಿಕೊಂಡ ಈ ಕನ್ನಡದ ' ಪ್ರಥಮ ಕಥೆಗಾರ್ತಿಯ ನಿಲುವಿಗೆ, ಇದೊಂದು ದಿಟ್ಟವಾದ ಚಿತ್ರಣ ಎಂದು ಪ್ರತ್ಯೇಕವಾಗಿ ಹೇಳಲಾಗದಷು ಸ ಸರಳ ಸ್ವಾಭಾವಿಕವಾಗಿ ಮೂಡಿ ಬಂದ ನಿಲುವಿಗೆ ಅಭಿನಂದನೆ ಹೊರತು ಇನ್ನೇನು ಹೇಳಬಹುದು? (ಒಂದು ಮಾತು: ಕತೆಯಲ್ಲಿ, ಮುಂದೆ, ಆ ಹೊಸ ಯುವಕ ಬೇರಾರೂ ಆಗಿರದೇ ಆಕೆಗೆ ಸರಿಯಾಗಿ ಪರಿಚಯವೇ ಆಗಿರದಿದ್ದ ಆಕೆಯ ಗಂಡನೇ ಆಗಿದ್ದ ನೆಂಬುದನ್ನು ಚಿತ್ರಿಸುವ "ಚಮ ತ್ಕಾರಿಕ ವಿಶ್ವಾಸ'ವಿದ್ದುದರಿಂದಲೇ ಲೇಖಕಿ ಹಾಗೆ ಚಿತ್ರಿಸಿರ೦ರಹುದೆಂಬ ಒಂದು ವಾದವನ್ನು ಮುಂದೊಡ್ಡಬಹುದಾದರೂ, ನಾನು ವಿವರಿಸಿದ ಲೇಖಕಿಯ ದೃಷ್ಟಿಕೋನಕ್ಕೆ ಪೂರಕವಾಗಿ, ಅನೇಕ ಅಂಶಗಳು, ಗಳಕ್ವ [ಉದಾ: "ಕೆಲವು ಕಾಗದಗಳು'] ಸ್ಪಷ್ಠ ವಾಗಿ ಬರುವುದರಿಂದ ನನ್ನ ವಿಶ್ಲೇಷಣೆ ಸರಿ ಯಾದದ್ದು ಲ ಗೌರಮೆ A "ಮುನ್ನಾ "ದಿನ ನ' ತಾವು ಸಾಯುವ ದಿನದ ಬರೆದ ಕಥೆ, ಅನೇಕ ದೃಷ್ಟಿ ಗಳಿಂದ "ಒಂದು ಗಮನಾರ್ಹವಾದ ಕಥೆಯೇ ಆಗಿದೆ. ಸಹಜ ಸ್ವಾಭಾವಿಕವಾಗಿ ಬದುಕಬೇಕಾದ ಮನುಷ್ಯನ, ಅಷ್ಟೇ ಸಹಜ ಸ್ವಾಭಾವಿಕವಾದ ನಿಸರ್ಗಸಹಜ ಸಾಮಾನ್ಯ ಬೇಡಿಕೆಗಳೆದುರು ಜಾತಿ ಮತಗಳ ಪಾತ್ರ ಎಷ್ಟು ಸಣ್ಣದು ಮತ್ತು ಎಷ್ಟು ಸಹಜವಾಗಿ ಕಳಚಲರ್ಹವಾದುದು ಎಂಬುದನ್ನು ಗೌರಮ್ಮ ತಮ್ಮ ಈ "ಮುನ್ನಾ ದಿನ' ಕಥೆಯಲ್ಲಿ ಹೇಳಿದ್ದಾರೆ. ಹೊಟೆ ಹಯ ಹಸಿವಿಗಾಗಿ ಹಿಂದೂವಾಗಿದ್ದ ಕಾಡ, ಕಿ ್ರಶ್ಚಿಯನ್‌ ಆಗಿ ಜೊಸೆಫ್‌ ಕಾಡನಾದರೆ, ಹೃದಯದ ಹಸಿವಿಗಾಗಿ ಅದೇ ಕಾಡ ಮುಸ ಲ್ಮಾನನಾಗಿ ಇಸ್ಮಾಯಿಲ್‌ ಕಾಡ ಕಾಕನಾದ ಕಥೆ” ಇದು, ವಾಸ್ತವವಾಗಿ, ಇಲ್ಲಿಯ ಕಾಡ ಎನ್ನುವವ, ತನ್ನ ಅಷೆ ್ಟೀ ವಾಸ್ತವದ ಕಥೆಯೊಂದಿಗೆ, ಗೌರಮ್ಮನವರ ಯಜಮಾನರಲ್ಲಿ ಮೇಸ್ತಿಯಾಗಿ ಕೆಲಸಕ್ಕೆ ಇದ್ದವನು ಎಂದು ತಿಳಿದಾಗ ಈ ಇಡಿಯ ಕಥೆಗೆ ಒಂದು ವಾಸ್ತವವಾದ ಗಟ್ಟಿ ತಳಪಾಯವೇ ಒದಗಿ ಬಿಡುತ್ತದೆ. ಹಾಗಿದ್ದರೆ, ಇನ್ನಿತರ ಕೆಲವಾದರೂ ಕಥೆ ಇದೊಂದು, ವಾಸ್ತವದ ಘಟನೆಯನ್ನಾಧರಿಸಿದ ಕಥೆ ಎಂದು ಈ ಕಥೆಯ ಮಟ್ಟಿಗೆ ಅಂದು ಕೊಂಡರೂ, ಜಾತಿ ಮತಗಳ ಬಗೆಗಿನ ಗೌರಮ್ಮ ನವರ ಅಭಿಪ್ರಾಯ ಮಾತ್ರ ಹೀಗೆಯೇ ಇತ್ತು ಎಂಬುದಕ್ಕೆ, ಅವರ ಹಿಂದಿನ ಕಥೆಗಳಲ್ಲಿ (ಉದಾ: ಅಪರಾಧಿ ಯಾರು?) ಇನ್ನಷ್ಟು ಮೊನಚೇ ಆದ ಆಧಾರಗಳು ದೊರೆಯುತ್ತವೆ. ಮತ್ತು ಅವರ ದೃಷ್ಟಿಯ ಆಧುನಿಕತೆಯ ಬಗ್ಗೆ ಅಭಿ- ಮಾನವೆನಿಸ ಸುತ್ತ ದೆ; ಹಾಗೆಯೇ ಅವರ ದೃಷ್ಠಿ ಳಿಯ ಹೊಸತನ, ಬದುಕಿನಲ್ಲಿಯ ತುಂಬ ಕ್ಷಣಗಳ ಚಿತ್ರಣ- ನೋಟ, ಚಾಚಿಕೊಳ್ಳಲು ಯತ್ನಿಸುವ ಜೀವನ ಚಟುವಟಿಕೆಗಳು ಇವುಗಳಿಗೆ ಚಾಲನೆ ಇತ್ತಿರುವ “ಮರದ ಬೊಂಜೆ' ಕಥೆ ಕೂಡ ಹಲವಾರು ಅಂಶಗಳಿಂದ ನಮ್ಮ ಗಮನ ಸೆಳೆಯುತ್ತದೆ. ಪ್ರತಿಯೊಬ್ಬ ಸಂವೇದನಾಶೀಲನಿಗೂ ಬಾಲ್ಕ ಒಂದು ನೆನಪಿನ ನಿಧಿ. ಮೆಲಕು ಮಾತ್ರ ಹಾಕ ಬಲ್ಲ (ಇಲ್ಲದ) ನಿರಂತರ ಹಸಿರು. ಅದು ಇತ್ತ ಸಾವಿರ ಬಗೆಯ ಸಡಗರ ಸಂಭ್ರಮ, ಕೋಪ ತಾಪ, ನೋವು ನಲಿವು, ಬೇನೆ ಬೇಸರಿಕೆ, ಇವ ನಲ್ಲ ಒಂದೇ ಕೈ ತುತ್ತಿನಲ್ಲಿ ಹಾಕುವುದು ಎಂಥ ಕುಶಲನಿಗೂ ಕಷ್ಟಸಾಧ್ಯ. ಆದರೆ ಈ ಲೀಲೆ- ಯನ್ನು ತುಂಬ ಲವಲವಿಕೆಯಿಂದ, ಜೀವ ನೋತ್ಸಾಹದಿಂದ ಚೇತೋಹಾರಿಯಾಗಿ ಗೈದಿ ದ್ದಾರೆ ಗೌರಮ್ಮ; “ಪಾಪನ ಮದುವೆ' ಎಂಬ ಕಥೆಯಲ್ಲಿ. ಈ ವಿವರಗಳನ್ನು ಬಓದುತ್ತಿ ದ್ದ ೦ತೆಯೇ, ನನಗೆ ಫಕ್ಕ ನೇ ನೆನಪಾದದ್ದು ಕುವೆಂಪು ಅವರ "ಮಲೆನಾಡ 'ಚಿತ್ರಗಳ' ಇಂಥದೇ ವಿವರಣೆಗಳಲ್ಲಿ ಕಂಡುಬರುವ ಜೀವಂತಿಕೆ. ಈ ನೆನಪು ತರುವ ಜೀವಂತಿಕೆಯೇ ಗೌರಮ್ಮನ ಕುಶಲತೆಗೊಂದು ಸಾಕ್ಷಿ. ಗೌರಮ್ಮ ೧೯೩೧ರಲ್ಲಿ ಬರೆದ, ಅವರ ಮೊದಲ ಕಥೆಯೂ ಇಲ್ಲಿದೆ ಎಂದು ಹೇಳಿದೆ. ೧೯೩೧ರಷ್ಟು ಹಿಂದೆ ಬರೆದ ಕಥೆ, ಅದೂ ಲೇಖಕಿಯ (ಕನ್ನಡದ ಮೊದಲ ನೀಡಿಕೆಯ) ಮೊದಲ ಕಥೆ, (೧೮ ನೆಯ ವಯಸ್ಸಿನಲ್ಲಿ ಬರೆ ದದ್ದು) ಎಂದಾಗ, ಆನೇಕ ಪರಿಕರಗಳಲ್ಲಿ ಕಥೆ ಸೊರೆಗಿಯೇ ಇದ್ದಿ ರಬ ಹುದು ಎಂದು ನಾವು ಮೊದಲೇ ಊಹಿಸಬಹುದು. ಆದರೆ, ಇತಿಹಾ ಸದ ದೃಷ್ಟಿಯಿಂದ ಗಮನಿಸುವದಾದರೆ, ನಮ್ಮ ಊಹೆಯನ್ನು ಮಿಕ್ಕಬಹುದಾದ ಎಷ್ಟೋ ಒಳೆ ಕೈಯ ಅಂಶಗಳು ಈ ಕಥೆಯಲ್ಲಿವೆ ಎಂಬುದು. ವಸ್ತುವಿನ ಸಮಕಾಲೀನತೆಯ ದೃಷ್ಟಿಯಿಂದ, ಕಥೆಯನ್ನು ಬೆಳೆಸಿಕೊಂಡು ಹೋಗುವ ದೃಷ್ಟಿ ಯಿಂದ, ಮುಖ್ಯವಾಗಿ, ಭಾವಾವೇಗದ ಭಾಷೆಯನ್ನು ಬದಿಗಿತ್ತು ವಾಸ್ತವ ಟಿಪ್ಪಣಿಗಳ ಧ್ವನಿಯಲ್ಲಿ, ಸಣ್ಣ ಸಣ್ಣ ಸೂಕ್ಷ್ಮ] ಗಳ ನ್ನ್ನ "ಅಷ್ಟೇ ಸೂಚ್ಯ ವಾಗಿ ಹೇಳಿಕೊಳ್ಳು ತ್ತ್ವ ಹೋಗುವ ದೃ ಷಿ ಯಿಂದ, ಕಥೆ ನಮ್ಮ ಹ್‌ ಊಹೆಯನ್ನೂ ಮೀರಿ ಬೆಳೆಯುತ್ತದೆಂಬುದು ನಿಜ, ಕಥೆ ಹೀಗಿದ್ದರೂ. ಕೆಲವಾದರೂ ಹೇಳಲೇ ಬೇಕಾದ ಐತಿಹಾಸಿಕ ಅಂಶಗಳು ಅದರ ಬೆನ್ನಿಗಿ ದ್ಹರೂ, (ಅದರ ಪ್ರಕಟನೆಗೂ ಮುನ್ನ) ಈ ಕಥೆಯ ಬಗ್ಗೆ, ಸ್ವತಃ ಗೌರಮ್ಮನೇ ಆಡಿದ ಮಾತು ನನಗೊಂದು ಐತಿಹಾಸಿಕ ವಿಸ್ಮಯವಾಗಿ ಕಾಣಿಸುತ್ತದೆ. ತಮ್ಮ ವಯದ ೧೮ ರಲ್ಲಿ ಬರೆದ ತಮ್ಮ ಈ ಕಥೆಯನ್ನು ಕುರಿತು ತಮ್ಮ ೨೫ ರಲ್ಲಿ, ದಿ. ೧೪-೩-೧೯೩೮ ರಂದು ಬರೆದ ಟಿಪ್ಪಣಿ ಯಲ್ಲಿ ಗೌರಮ್ಮ ಹೇಳುತ್ತಾರೆ. “ಆಗ ನನಗಿದು ಬಹಳ ಸೊಗಸಾಗಿದೆ ಎಂಬ ಭಾವನೆ ಇತ್ತು. ಈಗ ಓದಿದರೆ ಆಗಿನ ಭಾವನೆಗಳನ್ನೆಲ್ಲ ನೆನಸಿ ಕೊಂಡು ನಗು ಬರುತ್ತೆ.” ನಮ್ಮ ಎಷ್ಟೋ ಬರಹಗಾರರಲ್ಲಿ ಇಂದಿಗೂ ಕೂಡ ಕಾಣಸಿಗದ ಒಂದು ಅಪರೂಪ ನಿಸ್ಪೃಹ ಆತ್ಮವಿಮರ್ಶೆ ಕೂಡ ಆಂದಿನ ಆ ಏಕಮಾತ್ರ ಕಥೆಗಾರ್ತಿ ಗೌರಮ್ಮನಲ್ಲಿ ಹೇಗೆ ಹರಳುಗಟ್ಟಿಕೊಳ್ಳುತ್ತಿತ್ತು ಎಂಬುದಕ್ಕೆ ಒಂದು ಉದಾಹರಣೆ ಇದು. "ಕೆಲವು ಕಾಗದಗಳು' ಎಂಬ ಒಂದು ಕಥೆ ಯನ್ನು ಕುರಿತು ಈ ಹಿಂದೆ ಪ್ರಸ್ತಾಪಿಸಿದೆನಷ್ಟೇ. ಅದರ ತಂತ್ರದ ಬಗ್ಗೆ ಒಂದು ಮಾತನ್ನು ಹೇಳ ಬೇಕು. ಕೆಲವು ಪತ್ರ ಮಾತ್ರವುಗಳನ್ನೇ ಸೃಷ್ಟಿಸಿ, ಆ ಪತ್ರಗಳ ಮುಖಾಂತರವೇ ಕಥೆ ಹೇಳುವ, ಅಂದಿಗೆ ಹೊಸದೆನಿಸಿದ್ದ, ತಂತ್ರ ಜಾಣ್ಮೆಯನ್ನು : ಕಾಣಬಹುದು. ಮುಳಿಯ ತಿಮ್ಮಪ್ಪಯ್ಯನಂಥ ವರು ತುಂಬ ಪ್ರಶಂಸಿಸಿದ ಈ ಬಗೆಯ ತಂತ್ರ ಗೌರಮ್ಮನವರಿಗೆ ಸುಲಭ ಸಾಧ್ಯವಾಗಿತ್ತೆಂದು ಕಾಣುತ್ತದೆ. ಅವರ ಹಿಂದಿನ ಸಂಕಲನದಲ್ಲಿ. ಕೂಡ ಇಂತಹ ತಂತ್ರದ ಕಥೆಗಳನ್ನು ಕಾಣ ಬಹುದು. ಆದರೆ ಒಂದು ವಿಷಯ ಮಾತ್ರ ನನಗೆ ತುಂಬ ಆಶ್ಚ ರ್ಯಕರವಾಗಿ ಕಾಣಿಸುತ್ತದೆ. ಅದೆಂದರೆ; ಜ್ಯ ಎಲ್ಲ ಒಂಬತ್ತು ಕಥೆಗಳು, ಕೇವಲ, ಹೆಣ್ಣು ಗಂಡಿನ ಒಂದು ವಿಶಿಷ್ಟ ಸಂಬಂಧದ ಸುತ್ತಿ ಮುತ್ತ, ಅದರಲ್ಲೂ ವಿಶೇಷ ವಾಗಿ ವಿವಾಹದ ಸುತ್ತಮುತ್ತಲೇ ಹೆಣೆದುಕೊಂ ಡಿರುವದು, ಕೇವಲ ಆಕಸ್ಮಿಕವೆಂದು ಭಾವಿಸಲಾ ಗದಷ್ಟು ಈ ವಿಷಯ ಮಾತ್ರವೇ ಇಲ್ಲಿ ಸಾಂದ್ರ ವಾಗಿರುವುದು ಎಷ ಸೈ ರಮಟ್ಟಿ ಗೆ ಕುತೂಹಲಕರ ವಾದದ್ದೊ € ಅಷ್ಟೇ ಮಟ್ಟಿಗೆ ಅಳವಾದ ವಿಶ್ಲೇ- ಷಣೆಗೂ ಅರ್ಹವಾದದ್ದು - ಲೇಖಕಿಯ ವೈಯ ಕ್ತಿಕ ಬದುಕು,' ಶಿಕ್ಷಣ, ಪರಿಸರ, ಆಸಕ್ತಿಗಳು ಇತ್ಯಾದಿ ಕುರಿತು ಎಳ್ಳಷ್ಟೂ ಮಾಹಿತಿ ಇಲ್ಲದ ನನಗೆ, ಇದು ಕುತೂಹಲ ಮಾತ್ರವಾಗಿ ಉಳಿ ಯುವದು ' ಅನಿವಾರ್ಯವಾಗಿದೆ. ಹಾಗೆಯೇ ಇನ್ನೊಂದು ಪ್ರಶ್ನೆ. ಗೌರಮ್ಮನವರ ಬಹಳಷ್ಟು ಕಥೆಗಳ ಒಂದಿಲ್ಲೊಂದು ಪಾತ್ರಗಳಿಗೆ "ಸೀತೆ" ಎಂಬ ಹೆಸರೇ ಬರುವುದೂ ಎಷ್ಟು ಆಕಸ್ಮಿಕ? ಈ ಕಥೆಗಳ ಬಗ್ಗೆ ಬರೆಯುತ್ತ ಬೇಂದ್ರೆ ಕೇಳುತ್ತಾರೆ: “ಈ ಕಥೆಗಳು ಚಿಗುರಾದರೆ ಅವರ (ಗೌರಮ್ಮನವರ) ಹೃದಯದ ಹಣು ಗಳು ಎಂತಹವಾಗಿರುತ್ತಿದ್ದವು?” ಡೆ ಇಂತಹ ಪ್ರಶ್ನೆಯ ಅಗತ್ಯವೇ ಇಲ್ಲ ಎಂದು ನನಗನಿಸುತ್ತದೆ. ಏಕೆಂದರೆ, ನೋಡುವ ದೃಷ್ಟಿ ಮಾಗಿದ್ದರೆ ಈ “ಚಿಗುರಿ'ನ ಹ ದಯದಲ್ಲಿಯೇ ಹಣ್ಣು ಗಳನು ಸ ಕಾಣಬಹುದಲ್ಲ! ಳಾ ಇರು ಟೋ ಅರ್ಜೆಂಟಿನಾದಲ್ಲಿ ಇತ್ತೀಚೆಗೆ ಮರಣ ಹೊಂದಿದ ಲ್ಮಾಸ್‌ಲೋ ಜೋಸೆಫ್‌ ಬೈರೋ ಎಂಬಾತ ಜಗತ್ತಿನ ಜನರ ಬರವಣಿಗೆಯ ದಿಶೆ ಯನ್ನೇ ಬದಲಿಸಿದವ! ಜೋಸ್‌ ಬೈರೋ ಎಂದು ಕರೆಯಲ್ಪಡುತ್ತಿದ್ದ ಆತ ನೂತನ ಬಾಲ್‌ ಪಾಯಿಂಟ್‌ ಪೆನ್ನಿನ ಶೋಧಕ. ಜೋಸ್‌ ಒಬ್ಬ ಪತ್ರಿಕೋದ್ಯಮಿ, ಶಿಲ್ಪಿ, ಚಿತ್ರ ಕಾರ ಮತ್ತು ಅನ್ವೇಷಕ, ಬೈರೋ ಬಾಲ್‌ ಪಾಯಿಂಟ್‌ ಪೆನ್ನುಗಳಿಂದ . ಈತ ಹೆಚ್ಚು ಪ್ರಸಿದ್ಧನಾದ. ಹಂಗೇರಿಯಲ್ಲಿ (೧೯೦೦ ರಲ್ಲಿ) ಜನಿಸಿದ ಬೈರೋ ೧೯೩೬ ರ ಒಂದು ಮುಂಜಾನೆ ಕಾಫಿ ಕುಡಿಯುತ್ತಿದ್ದಾಗ ಈ ಹೊಸ ಬಾಲ್‌ ಪಾಯಿಂಟ್‌ ಪೆನ್ನಿನ ಯೋಟನೆ ಅವನ ಮನಸ್ಸಿ ನಲ್ಲಿ ಹೊಳೆಯಿತು. “ಒಂದು ಸಾಕೆಟ್ಟಿನಲ್ಲಿ ಅತ್ಯಂತ ಸೂಕ್ಷ್ಮವಾದ ಬಾಲ್‌ಬೇರಿಂಗ್‌ ಒಂದನ್ನು ಅಳವಡಿಸಿ ಆ ಸಾಕೆಟ್ಟಿಗೆ ಒಂದೇ ಸಮನೆ ಮಂದ್ರವಾದ ಮಸಿ ಹರಿಯುವಂತೆ ಮಾಡಿದರೆ ಹೇಗೆ?” ಎಂದಾತ ಯೋಚಿಸಿದ. ಹಾಗೇ ಮಾಡಿ ನೋಡಿದ. ಬರೆದಂತೆಲ್ಲಾ ಮಸಿ ಒಂದೇ ಸಮನಾಗಿ ಮೂಡಿ ಬಂತಲ್ಲದೆ ಮಸಿಯ ಬಳಕೆಯಲ್ಲೂ ಮಿತವ್ಯಯ ಕಂಡಿತು. ೧೯೩೮ ರ ಹೊತ್ತಿಗೆ ಅವನ ಪ್ರಯೋಗ ಪೂರ್ಣಗೊಂಡಿತು. ಇನ್ನು ಇಂಥ ಪೆನ್ನುಗಳ ಉತ್ಪಾದನೆಗೆ ತೊಡಗುವುದೊಂದು ಬಾಕಿ- ಯಿತ್ತು. ತನ್ನ ಸೋದರನೊಂದಿಗೆ ಬ್ಯುನೋಸ್‌ ಐರಿಸ್ಸಿಗೆ ಹೋದ ಬೈರೋ. ಅಲ್ಲಿ ಮಾರ್ಟಿನ್‌ ಎಂಬ ಇಂಗ್ಲೀಷರವನೊಡನೆ ಸೇರಿಕೊಂಡು ಕಂಪನಿಯೊಂದನ್ನು ಸ್ಥಾ ಪಿಸಿ ಬೈರೋ ಬಾಲ್‌ ಬಾಲ್‌ ಪೆನ್ನಿನ ಕಥ ಪಾಯಿಂಟ್‌ ಪೆನ್ನುಗಳು ಒರಲು ಕಾರಣನಾದ. ೧೯೪೪ ರಷ್ಟೊತ್ತಿಗೆ ಮಾರ್ಟಿನ್‌ ಈ ಬೈರೋ ಬಾಲ್‌. ಪಾಯಿಂಟ್‌ ಪೆನ್ನುಗಳ ಉತ್ಪಾದನಾಕ್ರಮವನ್ನು ಬ್ರಿಟಿಶ್‌ ಮತ್ತು ಅಮೇರಿಕನ್‌ ಸೇನಾಪಡೆಗಳಿಗೆ ಮಾರಲು ಒಪ್ಪಿದರು. ಹೀಗಾಗಿ ಸೇನಾಪಡೆಗಳಿಗೊಂದು ಉಪಕಾರವೇ ಆದಂತಾಯಿತು, ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಇತರ ಪೆನ್ನುಗಳಿಂದ ಬರೆಯ: ವುದು ಸಾಧ್ಯವಾಗುತ್ತಿರಲಿಲ್ಲ. ಆ ಪೆನ್ನುಗಳ ಮಸಿ ಹೊರಬಂದು ತೊಂದರೆ ಯಾಗುತ್ತಿತ್ತು. ಆದರೆ ಬೈರೋ ಬಾಲ್‌ ಪಾಯಿಂಟ್‌ ಪೆನ್ನುಗಳ ಬಳಕೆಯಿಂದ ಸುಲಭ ವಾಗಿ ಬರೆಯಲು ಸಾಧ್ಯವಾಯಿತಲ್ಲದೆ ಕೈಗಾ ಗಲಿ, ಕಾಗದಕ್ಕಾಗಲಿ ಹಸಿ ಮಸಿ ಅಂಟಿ ಕೊಳ್ಳುವುದರಿಂದಲೂ ಅವರು ಪಾರಾದರು. ಜಲಾಂತರ್ಗತ ಪ್ರದೇಶಗಳಲ್ಲಿಯೂ ಈ ಪೆನ್ನಿನಿಂದ ಬರೆಯಬಹುದೆಂದಾಯಿತು. ಬೈರೋ ಬಾಲ್‌ ಪಾಯಿಂಟ್‌ ಪೆನ್ನುಗಳು ಮೊಟ್ಟಮೊದಲ ಬಾರಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದಾಗ ಶಾಲಾ ಉಪಾಧ್ಯಾಯರು ಗಳು ಇವುಗಳ ಬಗ್ಗೆ ಹುಬ್ಬು ಗಂಟಿಕಿ ದರು. ಈ ಪೆನ್ನುಗಳಿಂದ ಸರಿಯಾಗಿ ಬರೆಯುವುದಕೆ 1 ಆಗದು ಎಂದೆಲ್ಲಾ ಅವರು ಹೇಳಿಕೊಂಡು ತಿರುಗಾಡಿದರು. ಆದರೆ ಫೌಂಟನ್‌ಪೆನ್ನುಗಳಿ ಗಿಂತ ಇವು ಹೆಚ್ಚು ಸುರಕ್ಷಿತ ಎಂದು ಗೊತ್ತಾಗಿ ಬೈರೋ ಬಾಲ್‌ ಪಾಯಿಂಟ್‌ ಪೆನ್ನುಗಳ ಜನಪ್ರಿಯತೆ ಹೆಚ್ಚಿದಂದಿನಿಂದ ಅವರ ಗೊಣಗುವಿಕೆ ಕಡಿಮೆಯಾಯಿತು. ಈಗ ಈ ಪೆನ್ನುಗಳ ಸಂಪೂರ್ಣ ಸ್ಥಾಮ್ಯ ಬೈರೋಬಿಕ್‌ ಕಂಪನಿಯದು. ಗುಬ್ಬಿ ರಾಮೆಶೇಷು ಮಾರುಕಟೆ ಗೆ ೧೫ 34.06. .೨0 ಳಂ ಘಾಟ ಬುದ ಲ್ಭೂಘ)್ಮೀಂ ಎ ಇ... ೆಸಂಿೃಂ ್ಲ್ದಓ.ಪ...್ಲ.ೀಚ್ರ್ರ್ರ ತಿರುಮಲಾಂಬಾ ಛ)ತೀ ಹಿತೈಷಿಣೀ ಗ್ರಂಥಮಾಲೆಯ 'ಮಾತೃ ನಂದಿನಿ', "ರಮಾನಂದ', "“ನಭಾ' ಮೊದಲಾದ ಕೆಲವು ಪುಸ್ತಕಗಳನ್ನು ವಿದ್ಯಾರ್ಥಿ ದಿನಗಳಲ್ಲಿ ನಾನು ಓದಿದ್ದೆ. ಹಾಲು ಬಣ್ಣದ ಕಾಗದ, ಸುಂದರ ಮುದ್ರಣ, ಮೇಲಾಗಿ ನಮ್ಮ ಅಭಿರುಚಿಗೆ ತಕ್ಕಂಥ ಕಥಾ ಸಂವಿಧಾನಗಳು. ಇವುಗಳ ಲೇಖಕಿ ತಿರುಮಲಾಂಬಾ (೧೮೮೭-೧೯೮೨). ಹತ್ತು ವರ್ಷಗಳ ಬಳಿಕ ೧೯೪೫ರಲ್ಲಿ "ಕನ್ನಡ ಗ್ರಂಥಕರ್ತರ ಚರಿತ್ರ ಕೋಶ' ಯೋಜನೆಗೆ, ಸಾಹಿತಿಗಳ ಜೀವನ-ಕೃತಿಗಳನ್ನು ಕುರಿತು ವಿಷಯ ಸಂಗ್ರಹದ ಸಂದರ್ಭದಲ್ಲಿ ಅವರ ನಂಜನಗೂಡು ವಿಳಾಸಕ್ಕೆ ಒಂದು ಕಾಗದ ಬರೆದು ನಾನು ಕೆಲವು ಮಾಹಿತಿ ಕೇಳಿದೆ. ಅವರು ಊರಲ್ಲಿ ಇರಲಿಲ್ಲ. “ತಿರುಮಲಾಂಬಾ ಈಗ ಮುಂಬಯಿಯಲ್ಲಿ ಇದ್ದಾರೆ. ನೀವು ಅವರನ್ನು ಖುದ್ದಾ ಗಿ ಕಂಡಂ ಮಾತಾಡಬಹುದು' ಎಂದು ಅವರ ಕಾರ್ಯಾ ಲಯದಿಂದ ಉತ್ತರ ಬಂತು. ಅವರ ಮುಂಬಯಿ ವಿಳಾಸವೂ ಆ ಪತ್ರದಲ್ಲಿತ್ತು. ಮಾತುಂಗಾದ ಕಿಂಗ್ಸ್‌ ಸರ್ಕಲ್ಲಿನ ಒಂದು ಕಟ್ಟಿಡದ ಮಹಡಿಯ ಮೇಲೆ ತಮ್ಮ ಬಂಧು ಒಬ್ಬರ ಮನೆಯಲ್ಲಿ ಅವರು ವಾಸವಾಗಿದ್ದ ek ಭಾನುವಾರ ಬೆಳಗಿನ ಹೊತ್ತಿನಲ್ಲಿ ನಾನು ಹೋ a ಅವರೇ ಬಂದು ಬಾಗಿಲು ತೆರೆದರು. ತೆಳ್ಳನೆಯ ಎತ್ತರ ನಿಲುವು, ಗೌರವರ್ಣ, ಇಳಿವಯಸ್ಸಿ ನ ೧೬ ವೆಂಕಟೇಶ ಸಾಂಗಲಿ Kp ಕಣ್ಣಿ ನಲ್ಲಿ ಲವಲವಿಕೆ, ಶ್ವೇತ ವಸನದಲ್ಲಿದ್ದ ಆಕೆ ಒಬ್ಬೆ ತಪಸ್ವಿನಿಯಂತೆ ಕಂಡರು. ನಾನು ಭೆಟ್ಟಿಗೆ ಬರುವ” ಸಮಾಚಾರವನ್ನು ಪತ್ರಮುಖೇನ ನಂಜನಗೂಡಿನಿಂದ ಅವರು ತಿಳಿದುಕೊಂಡಿದ್ದ ರು. ಒಂದು ಕಾಗದದಲ್ಲಿ ನನ್ನ ೫... ಹ್‌ ತಿರಂಮಲಾಂಜಚಾ ಟೆ Ue ಪ್ರಶ್ನಾವಳಿಗೆ ಉತ್ತರಗಳನ್ನು ಬರೆದಿಡುವ ಅವರ ಪ್ರಯತ್ನ ಅರ್ಧಕ್ಕೆ ಉಳಿದಿತ್ತು. ಅನಾರೋಗ್ಯದ ಕಾರಣದಿಂದ ಕೆಲವು ದಿನಗಳ ವಿಶ್ರಾಂತಿಗಾಗಿ ಅವರು ಮಂಬಯಿಗೆ ಬಂದಿದರು. ಅವರ ಲೇಖನ-ಪ್ರಕಾಶನದ ಚಟುವಟಿಕೆಗಳು ಆಗ ಕೊನೆಯ ಹಂತದಲ್ಲಿದ್ರವು. ಸುಮಾರು ಐವತ್ತು ವರ್ಷಗಳ ಜೀವನ ಪ್ರವಾಹದ ವಿವಿಧ ಅನುಭವ ಗಳನ್ನು ತಮ್ಮ ನೆನಪಿನ ಬಲದಿಂದ ವಿವರಿಸಿದರು, ಆಗ ನಾನು ಗುರುತು ಹಾಕಿಟ್ಟ ಟಿಪ್ಪಣಿ, ಈ ಠೀಖನಕ್ಕೆ ಆಧಾರವಾಗಿದೆ. ಅವರ ಬರಹಗಳು ಮತ್ತು ಸಮಕಾಲೀನ ಕೆಲವು ದಾಖಲೆಗಳಿಂದ ಸಾಧ್ಯವಾದ ಪೂರಕ ವಿಷಯಗಳನ್ನು ಸಂಗ್ರಹಿಸಿ ದ್ದೇನೆ. ಆಕೆಯ ತಂದೆ * ವೆಂಕಟಕ ವಷ್ಟಯ್ಯಂಗಾರ್ಯರು ಅಲ್ಲಿಯ ಪ್ರಮುಖ ವಕೀಲರು, ವಿದ್ವಾಂಸರು ಹಾಗೂ ಸಾಮಾಜಿಕ ಕಾಳಜಿ ಉಳ್ಳವರು. ಸಂಸಾರ ದಲ್ಲಿಯ ಕೆಲವು ತೊಂದರೆಗಳಿಂದಾಗಿ ಆಕೆಗೆ ಶಾಲಾ ಅಭ್ಯಾಸವು ಸಾಧ್ಯವಾಗದೆ ಮನೆಯಲ್ಲೇ ಓದಬೇಕಾಯಿತು. ಕನ್ಯಾವಸ್ಥೆಯನ್ನು ದಾಟುವ " ಳೆಂಬ ಭಯದಿಂದ ಎಂಟನೆಯ ವರ್ಷದಲ್ಲಿ ವಕೀ ಲರು ಮಗಳ ಮದುವೆ ಮಾಡಿದರು. ಹದಿ- ಮೂರನೆಯ ವಯಸ್ಸಿನಲ್ಲಿ ಆಕೆ ಪತಿವಿಯೋಗಿನಿಯ ಪಟ್ಟ ಏರಿದ್ದಾಯಿತು. ಕೆಲವು ಕಾಲ ಕರುಣೆ, ಅನುಕಂಪದಲ್ಲಿ ಆಕೆ ಬೆಳೆದಳು. ಸೀತಾ ಕಲ್ಮಾಣ, ರುಕ್ಮಿಣೀ ಸ್ವಯಂ ವರದ ಗೊಂಬೆಯಾಟ ಆಡುವ ದಿನಗಳಲ್ಲಿ ವಿಧವಾ ಜೀವನದ ವೃತಾನುಷ್ಮಾನ ಕಲಿತುಕೊಳ್ಳಬೇಕಾ ಯಿತು. ರಾಮಾಯಣ, ಭಾರತಗಳ ವಾಚನ; ದೇವರ ನಾಮ ಸ್ತೋತ್ರಪದ್ಯಗಳ ಪಾರಾಯಣ ದಲ್ಲಿ ದಿನ ಕಳೆದರು. ೬. ಅನಂತರದ ದಿನಗಳಲ್ಲಿ ಸುತ್ತ-ಮುತ್ತಲ ಚಿಕ್ಕ ' ಮಕ್ಕಳೊಂದಿಗೆ ಒಡನಾಟ. ತಮ್ಮ ಮನೆಯಲ್ಲಿ ಕೂಡಿಸಿಕೊಂಡು, ಅವರಿಗೆ ಹಾಡು ಕತೆ-ಓದು ಬರಹ ಹೇಳಿಕೊಡಲು ಆರಂಭಿಸಿದರು. ಅವರ ಮನೆ ಮಕ್ಕಳ ವಿದ್ಯಾಮಂದಿರವಾಯಿತು. ಮಕ್ಕಳ ಮೇಲಿನ ಮಮತೆಯಿಂದ ಸ್ವಸಂತೋಷಕ್ಕಾಗಿ ಕೈಕೊಂಡ ಕೆಲಸ ಅದು. ತನ್ನದೆ ಆದ ಪಠ್ಯಕ್ರಮ; ಮಕ್ಕಳನ್ನು ರಂಜಿಸುವ ರೀತಿಯಲ್ಲಿ ಪಾಠ ಹೇಳು ವುದು. ತಮ್ಮ ವಿರಾಮಕಾಲದಲ್ಲಿ ಮಹಿಳೆಯರು ಸಹ ಆ ವಿದ್ಯಾಮಂದಿರದಲ್ಲಿ ಬಂದು ಸೇರುವರು. ವಯಸ್ಸಾದ ಮಹಿಳೆಯರು ಕೂಡ ಓದು-ಬರಹ ಕಲಿಯಲು ಬಯಸಿದರು. ಮಕ್ಕಳು- ಮಹಿಳೆಯರ ವಿದ್ಯಾಕೇಂದ್ರವಾಗಿ "ಮಾತೃ ಮಂದಿರಂ' ಹೆಸರಿ ನಿಂದ ಅದು ಉತ್ಸಾಹದಿಂದ ಕೆಲಸ ನಡೆಸಿತು. ಕಾಲಕಾಲಕ್ಕೆ ಉಪನ್ಯಾಸಗಳು, ಶಾರದಾಪೂಜೆ, ಸಂಗೀತ ಪಾಠಗಳು, ದೇವತಾ ಭಜನೆ- ಅಲ್ಲಿ ನಡೆಯುತ್ತಿದ್ದವು. ಪುಸ್ತಕ ಭಂಡಾರ, ವಾಚ- ನಾಲಯಗಳು ಅಲ್ಲಿ ಏರ್ಪಟ್ಟವು. ಕೊನೆಗೆ ಗ್ರಂಥಪ್ರಕಾಶನ, ಪತ್ರಿಕಾ ಪ್ರಕಾಶನಗಳು ಮಾತ್ರ ಮಂದಿರದ ಆಶ್ರಯದಲ್ಲಿ ಆರಂಭವಾದವು. ಗ್ರಂಥಭಂಡಾರದ ಪ್ರಯೋಜನವನ್ನು ಆಕೆ ಚನ್ನಾಗಿ ಪಡೆಯತೊಡಗಿದರು. ತಂದೆಯ ನೆರಳಿ ನಲ್ಲಿ ಆ ಮೊದಲೇ ಹೊಸ ಪುಸ್ತಕಗಳ ಪರಿಚಯ ವಾಗಿತ್ತು. ಬಿ. ವೆಂಕಟಾಚಾರ್ಕರ ನಾವೆಲ್ಲುಗಳು ಓದಿನ ರುಚಿಯನ್ನು ಹುಟ್ಟಿಸಿದವು. ಎಂ. ವೆಂಕಟಾದ್ರಿಶಾಸ್ತ್ರಿ. ಬೆಳ್ಳಾವೆ ಸೋಮನಾಥಯ್ಯ, ನಂಜನಗೂಡು ಶ್ರೀಕಂಠಶಾಸ್ತ್ರಿ ಮೊದಲಾದವರ ಕೃತಿಗಳು, ತೆಲಗು ಭಾಷೆಯ ಹಲವು ಕಥೆ-- ನಾಟಕಗಳು ಆಕೆಗೆ ಪ್ರಿಯವಾದವು. ಒಮ್ಮೆ ಮನೆಗೆ ಬಂದಿದ್ದ ಆಪ್ತ ಭಗಿನಿಯೊಬ್ಬರಂ, ಸದಾ ಓದಿನಲ್ಲಿ ಮಗ್ನಳಾಗಿದ್ದ ತಿರುಮಲಮ್ಮನನ್ನು ನೋಡಿ, “ಏನು ಈಕೆ ಯಾವುದಾದರೂ ಪರೀಕ್ಷೆಗೆ ಓದುತ್ತಾಳೊ?” ಎಂದು ಕೇಳಿದರು. “ಆಕೆಯ ಚಿಕ್ಕಮ್ಮ, “ಈ ಮೊದಲು ಯಾವುದಾದರೂ ಪರೀಕ್ಷೆ ಆಗಿದ್ದರೆ ತಾನೇ ಮುಂದೆ ಇನ್ನೊಂದು ಪರೀಕ್ಷೆ” ಎಂದು ಹಾಸ್ಕವಾಡಿದರು. ಓದು, ಆಕೆಯನ್ನು ಬರೆಯುವುದಕ್ಕೆ ಪ್ರಚೋದಿಸಿತು. ಏನಾದರೂ ಬರೆಯಬೇಕೆಂಬ ತವಕ. ಮೊದಮೊದಲು ಓದಿದ್ದ ಪುಸ್ತಕ- ಗಳಲ್ಲಿಯ ಸುಂದರ ವರ್ಣನೆ. ಸಂಭಾಷಣೆಗಳನ್ನು ಬರೆದಿಟ್ಟುಕೊಳ್ಳು ವುದು. ಅದನ್ನು ಅನುಕರಿ- ಸುವುದು. ೧೯೦೭-೮೦ರ ಸುಮಾರಿಗೆ ಸ್ವಂತ ಅನಿಸಿಕೆಗಳನ್ನು ಬರವಣಿಗೆಯಲ್ಲಿ ಮೂಡಿಸಲು ಸಮರ್ಥರಾದರು. ತಾವು ಬರೆದ ಲೇಖನಗಳನ್ನು ಮಧ್ಯಾಹ್ನದ “ಮಾತೃ ಮಂದಿರಂ' ಸಭೆಗಳಲ್ಲಿ ಆಕೆ ಓದಿ ತೋರಿಸುತ್ತಿದ್ದರು; ಹೀಗೆ ಓದುವು- ಸ ತರಾ ble ಬಳ! 4 ಆಕ AA ಒಂದು ಅವಕಾಶ ಒದಗಿ ೬ ೦ತು; ಹಾಕ SS 9 ಎ ಠಿ ಕ್ಸಿ ಇ! ಮಧುರವಾಣಿ' ಮಾಸ ಪತ್ರಿಕೆ ಲೇಖನ ತಿಳಿದುಕೊ ಎಳ್ಳ ಲು ಜಾ ಪ ಕ. ಹನುಮಾನದಾಸರು ಸ್ವತ; ೦ಜನಗೂಡಿಗೆ ಬಂದರು. ಈಕೆ ಈಕೆ ಬರೆದುದನ್ನೆಲ್ಲ ನೋಡಿ ಅವರು ಸವರು, ಕಥೆ, ಕಾದಂಬರಿ, ನಾಟಕಗಳ- ನ್ನೊಳಗೊಂಡ ನಾಲ ಲ್ಯಾರು ಹಸ್ತ ಪ್ರತಿಗಳು ಸಿದ ಛು ವಾಗಿದ್ದ ವು. ಅವುಗಳಲ್ಲಿಯ “ವಿಧವಾ ಕರ್ತವ್ಯ' ಎಂಬ ಬ ಚಿಕ್ಕ ಪುಸ ತಿಕವನ್ನು ಒಯ್ದು ಹುಟು. ಗ್ರಂಥ ಮಾಲೆಯಲ್ಲಿ ಇತ "ಶೀನಿವಾಸ'ರ "ರಂಗನ ಮದುವೆ ' (೧೯೧೪) "ರಂಗಪ್ಪನ ದೀಪಾವಳಿ” (೧೯೧೯) ಇದೇ ಮಾಲೆ ಯಲ್ಲಿ ಅಚ್ಚಾಗಿವೆ ಈ ಸಂದರ್ಭದಿಂದ ಉತೆ ಶೀಜಿತರಾದ ಅಮರ "ಮಾತೃ ಮಂದಿರಂ' ಆಶ್ರಯದಲ್ಲಿ : "ಸತೀ ಹಿತೈಷಿಣೀ ಗ್ರಂಥಮಾಲೆ'ಯನ್ನು ಆರಂಭಿ- ಹಿದರು. ವೆಂಕಟ ಕೃಷ್ಣಯ್ಮಂಗಾರ್ಕರು ಮುಖ್ಯ ಆಧಾರವಾಗಿ ನಿಂತರು. ಮಾಲೆಯ ಮೊದಲ ಪ್ರಷ್ಟವಾಗಿ “ಸುಶೀಲೆ” ಕಾದಂಬರಿಯು-೧೯೧೩ ಗ್‌ *೧ಗಲ ರಿ (ಅಗಸ್ಟ್‌ ತಿಂಗಳು) ರಫಿ ಪ್ರಸವ ವಾಯಿತು ಎ ಪರ ಟು "ಇಟ ಟಟ ಲ ಟ್ಟ ಗಳಿಂದ ಭಿನ್ನವ ಇ9ಿದೆ he ಪಾ ತ್ರ ನಾಟು ಮಹಿಳೆ ಯರ ಮನಮಿಡಿಯಿತು. . ೧ ನಾಲ್ಕು ಆವೃ ತಿಗಳ ಭಿ ಏಳುಸಾವಿರ ಪ್ರತಿಗಳು ಜೂ ಬಟ್‌ ಮರು ವರ್ಷ-೧೯೧೪ರಲ್ಲಿ- "ನಭಾ', “ವಿದು ಲ್ಲ "ಹರಿಣಿ' ಎಂಬ ಅವರ ಮೂರು ಕಾದಂಬರಿಗಳು ಪ್ರಕಟವಾಗಿವೆ. ಮದ್ರಾಸ್‌ ಸ್ಕೂಲ್‌ ಬುಕ್‌ ಮತ್ತು ಲಿಟರೇಚರ್‌ ಸೊಸೈಟಿ ಯಿಂದ ಈ ಗ್ರಂಥಮಾಲೆಯ ಮೊದಶಖ ಐದು ಪುಸ್ತಕಗಳಿಗೆ ೧೯೧೬ರಲ್ಲಿಯೂ "ಮಾತೃ ನಂದಿನಿ', “ರಮಾನಂದ', *ಚಂದ್ರವದನಾ'- ಮೂರು ಕೃತಿಗಳಿಗೆ ೧೯೧೭ರಲ್ಲಿಯೂ ಬಹು ಮಾನ ದೊರೆತಿವೆ. ಆದರಂತೆ “ಪೂರ್ಣಿ ಕಲಾ', “ರಮಾನಂದ'-ಕರ್ನಾಟಕ ವಿದ್ಯಾವರ್ಧಕ ಸಂಘ ದಿಂದ ಪುರಸ್ಕೃತವಾದವು. ತಿರುಮಲಾಂಬಾ ಅವರಿಗೆ ಹುಬ್ಬಳ್ಳಿಯ ಬದ್ರಣಾಲಯದ ಬಿಂಡುರಾವ್‌ ಛಾ ದೇಸಾಯಿಯವರು ಕೆಲವು ವರ್ಷ ಸಹಾಯಕ- ರಾಗಿದ್ದ ರು. ಕೆರೂರ ನಾ ಪ್ರಸಿದ್ಧಿಯ ಯ "ಸಚಿತ್ರ ಭಾರತ' ಮಾಸಪತ್ರಿಕೆಯ (೧೯೦೩) ವ್ಯ ವಸ್ಥಾ ಪಕರೂ ಅವರೇ ಆಗಿದ್ದ ಸ ತಿರುಮಲಾ ೦ಬಾ ಬರೆದ "ನಿಶಾಕಾಂತ '-ಪತ್ತೇ ದಾರಿ ಕಾದಂಬರಿಯು ಈ ಪತ್ರಿಕೆಯಲ್ಲಿ ೧೯೧೭ರಲ್ಲಿ ಧಾರಾವಾಹಿಯಾಗಿ ಪ್ರಕಟ- ವಾಯಿತು. ೧೯೧೩. ೧೬ರ ಅವಧಿಯಲ್ಲಿ ಅವರು ಬರೆದ ಒಟ್ಟು ಹನ್ನೊಂದು ಪುಸ್ತಕಗ ಲು ಪ್ರಕಟವಾಗಿವೆ. ಮೆ ಸೂರು ಭಾಗದ ಸಂಪ ರ್ರದಾಯನಿಷ್ಮ ವಾಚಕರು ಈ ಪುಸ್ತಕಗಳ ಬಗ್ಗೆ ಒಳ್ಳೆಯ ಅಭಿ- ಪ್ರಾಯ ಹೊಂದಿರಲಿಲ್ಲ. ನಾಡಿನ ಭಾಷಾಧಿ- ಮಾನಿಗಳಿಂದ ದೊರೆತ ಪ್ರೋತ್ಸಾಹವನ್ನೂ ಇ: te a € ತ್ತ ಮ ಕಾದಂಬರಿಯ ಮೈಸೂರು ಮತ್ತು ಮದಾ ಸು ವಿದ್ಯಾ ಇಲಾಖೆಯವರು ನೀಡುತ್ತಿದ್ದ ಪ್ರೋತ್ಸಾಹ- ಸಂಪಾದನೆಗಾಗಿ ಎತ್ನ- ಇತ್ಮಾದಿ ಅಪಪ್ರಚಾರದ pees ತ. ಚ ವ ವಾಸ ಸಾಪ ಟಟ “ಕೆಲವು ವಾರಗಳ ಹಿಂದೆ... ಮಹಿಳಾ ಸಮೆ ಯೊಬ್ಬರು ಅಗ್ರಾಸನವನ್ನು ಅಲಂಕರಿಸಿದ್ದರಂ. ಅವರು ಇಂಗ್ಲೀಷ್‌ ದೇಶಗಳಲ್ಲಿ ಸುತ್ತಿ ಪಾಶ್ಚಾ ತ್ಯರ ನಡೆ-ನುಡಿಗಳನ್ನೂ ರೀತಿ ನೀತಿಗಳನ್ನೂ ಚೆನ್ನಾಗಿ ತಿಳಿದು ಬಂದಿರುವರೆಂದು ಹೆಸರುಗೊಂಡಿರುವರು. ಅವರು ಸಮ್ಮೇಳನದಲ್ಲಿ ನೆರೆದಿದ್ದ ಮಹಿಳೆಯರಿಗೆ ಈ ಕಾಲದಲ್ಲಿ ದೇಶಾಭಿಮಾನ ಪೂರಿತೆಯರಾದ ಸ್ತ್ರೀ ರತ್ನಗಳು ಮಾಡತಕ್ಕ ಕರ್ತ ವ್ಯವೇನೆಂಬ ವಿಷಯದಲ್ಲಿ ಕೆಲವು ಮಹತ್ವದ ಉಪದೇಶಗಳನ್ನು ಘಾಡಿಕೆ:ವರು, ಪೂರ್ವದಿಂದಲೂ ಗಂಡಸರು ಹೆಂಗಸ ರನ್ನು ಅನ್ಮಾಯವಾಗಿ ಪಾದಾಕ್ರಾಂತ ಮಾಡಿ ಅವರೊಡನೆ ತಾವೂ ಅಧೋಗತಿಗೆ ಇಳಿದು ಕೆಟ್ಟು ಹೋಗಿರುವರೆಂಬ ಅಭಿಪ್ರಾಯವನ್ನು ಸಮ್ಮೇಳನದಲ್ಲಿ ಕಂಠೋಕ್ತವಾಗಿ ಸೂಚಿಸಿದರು. ಇದನ್ನು ಕೇಳಿ ನೆರೆದಿದ್ದ ಮಹಿಳೆಯರ್ಲೊರೂ ಬೆರಗಾಗಿ ಹೋದರು, ನಿಜವಾಗಿ ಆಲೋಚಿಸಿ ದರೆ--ಧೀರರಾದ ಸ್ತ್ರೀ-ಪುರುಷರೆಲ್ಲರೂ ಈಗ ಎಲ್ಲಿ ಹೋಗಿರುವರು? ವೀರ ರಮಣಿಯರೆಂದು ನಮ್ಮ ಕಣ್ಣೆ ದುರಿಗೆ ಬಿದ್ದವರು, ರಾಜಪುತ್ರ, ಮಹಿಳೆಯರು, ರುತಾನ್ಸಿರಾಣಿ, ಶ್ರೀಯುತ ಗಾಂಧಿಯವರ ಧರ್ಮಪತ್ನಿ ಇಷ್ಟು ಜನರು ಮಾತ್ರವೇ? ಈ ವಿಭಾಗವು ನಿಜವಾ ಆಶ್ಚರ್ಯಕರವಾಗಿದೆ. ಈಗ ಸುಮಾರು ೪೦-೫೦ ವರ್ಷಗಳಿಂದ ಸಮಾಜ ಸಂಸ್ಕರಣಕ್ಕಾಗಿ ಬದ್ಧಕಂಕಣರಾಗಿ ಬಂದಿರುವ ಮಹನೀಯರನ್ನೂ, ಅವರ ಕಾರ್ಯಗಳನ್ನೂ, ಆನೇಕರು ಬಲ್ಲರು. ಆದರೆ ಅಂತಹ ಸಮಾಜ ಸಂಸ್ಕರ್ತರನ್ನೆಲ್ಲ ಮೀರಿಸಿದೆ--ಈ ಅಧ್ಯಕ್ಷ ಭಾಷಣ! ಈ ಭಾಷಣದಲ್ಲಿ ಬಾ ಹದ ಸೊಲ್ಲಡಗಿತು; ವೈಧವ್ಯದ ಸದ್ದೂ ಅಡಗಿತು. ಅಷ ಪ್ಚೇ ಅಲ್ಲ, ಪ್ರತಿಯೊಬ್ಬ ಸ್ತ್ರೀಯೂ ಇಹ ಸರಸ್ವತಿಯ ಸ್ವ ರೂಪವನ್ನೆ ಹೊಂದಿದ ನ. ಪ್ರತಿಯೊಬ್ಬ ರಮಣಿಯೂ ವೀರ ಲಕ್ಷ್ಮಿಯ ಅವತಾರವೇ ಸಕು: ಇನ್ನೊ ಏನೆಂದರೆ ಹೆಂಗಸರಿಗೆ ನಗ- ನಟ್ಟುಗಳ ಮೇಲಿನ ಗೀಳು ಮಾಯವಾಯಿತು. ಅಮೂಲ್ಕವಾದ ರೇಷ್ಮೆ ಜರತಾರಿಯ ಸೀರೆ ಕುಪ್ಪಸಗಳಿಗೆ ಬದಲಾಗಿ ಮಲೆಯಾಳದ “ಅಚ್ಚಿ ಗಳ” ಧವಳಾಂಬರವು ತಲೆಯಿಕ್ಕಿ ತು. ಕಡೆಯ- ದಾಗಿ--ಹೆಂಗಸರಿಗೆ ಎಲ್ಲಾ ವಿಧವಾದ ಅಧಿಕಾ 'ರವೂ, ಎಲ್ಲಾ ವಿಧವಾದ ಹಕ್ಕೂ ಸಿಕ್ಕಿ ವಕೀಲರ ಕೆಲಸಗಳೂ ನ್ಮಾಯಾಧೀಶರ ಸ ಗಳೂ ಕೂಡ ಇವರ ಪಾಲಿಗೆ ದಕ್ಕಿದವು. ಜಯ! ವಿಜಯೀ- ಭವ! ಅಧ್ಯ ಕ್ಸ ರ ಭಾಷಣದ ವ ನ ವಾಕ್ಮ ದೊಡನೆ ಈ ಎರಡು ನುಡಿ ಳನ್ನು ಹೇಳಿ ಮುಗಿಸ ಬೇಕೆಂದಿದ್ದೇೇ (ಷೆ. "ಅವರು ಇ.ಸ ಸಾಂ ಮಣಿಗಳೇ! ನಿಮ್ಮ 7 ಗಂಡಂದಿರಿಗೆ ಸ್ವದೇ ಶಾಚಾರ ಸ್ವದೇಶಾಭಿಮಾನಗಳ ೨ ಹೋಗಿ ಎಲ್ಲವೂ ಪರಕೀಯಾಚಾರ, ಪರಕೀಯಾಭಿಮಾನಿ ಗಳಾಗಿ ನಿಂತಿವೆ. ನೀವೆಲ್ಲರೂ ನಿಮ್ಮ ಗಂಡಂದಿರಿಗೆ ತಕ್ಕ ಬುದ್ಧಿಯನ್ನು ಕಲಿಸಿ ಮೇಲು ಪಂಕ್ತಿ ಯನ್ನು ಹಾಕಿಕೊಡಬೇಕು. ಅದಕ್ಕಾಗಿ ನೀವೇನು ಮಾಡಬೇಕೆಂದರೆ, ಜನಸಮುದಾಯ- ದಲ್ಲಿಯೂ, ರಾಜ್ಕಾಂಗದಲ್ಲಿಯೂ ನೆಲೆಸಿರುವ ಹಕ್ಕ ನ್ಲೆಲ್ಲ ನಿಮ್ಮ ಕೈವಶ ಮಾಡಿಕೊಳ್ಳ ಛ ಈ ನಾನಾ ವಿಧವಾದ ಉದ್ಯೋಗಗಳನ್ನೆಲ್ಲ ನಿಮ್ಮ "ಸ್ವಾಧೀನ ಮಾಡಿಕೊಳ್ಳ ಸ ಎಲ್ಲಕ್ಕಿ ೦ತಲೂ ಮುಖ್ಯವಾಗಿ ನೀವೆಲ್ಲರೂ ಬಿಳಿಯ ಬಟ್ಟೆ ಯನ್ನು ಉಡಬೇಕು. ಮಾ ಡೀ. ನ ——್ಲ——ಾಾಾಾಾಾ ರಾವಾ ವ ಅಲ ಅಕಾ ಮ SS Se Nm ಇನ್ನೂ ಕೆಲವರು, ಮಹಿಳೆಗೆ ಸಾಮರ್ಥ್ಯ ಇರುವುದು ಸಾಧ್ಯವೇ ಇಲ್ಲ; ಪುಸ್ತಕ 'ಪ್ರಕಟನೆಯಂಥ- ಪುರುಷರಿಗೂ ಸ ಸುಲಭ ಸಾಧ್ಯವಲ್ಲದ ಕೆಲಸವನ್ನು ಈಕೆ ಹೇಗೆ ನಿರ್ವಹಿಸಬಲ್ಲಳು? ಯಾರೋ ಮಹನೀಯರು ಈಕೆಯ ಹೆಸರಿನಲ್ಲಿ ಇದನ್ನೆಲ್ಲ ನಡೆಸಿದ್ದಾರೆ ಎಂದೆಲ್ಲ ಮಾತಾಡತೊಡಗಿದರಂ. ಹೀಗೆ ಕಲವು ಕಾಲ ಮಾನಸಿಕ ಯಾತನೆಯನ್ನು ಆಕೆ ಅನುಭವಿಸಬೇಕಾಯಿತು, ಕರ್ನುಟಕದ ಇತರ ಭಾಗಗಳಿಂದ “ಸತೀ ಹಿತೈಷಿಣಿ'ಗೆ ದೊರೆತ ಸ್ವಾಗತ ಈ ನಿರಾಸೆ- ಯನ್ನು ಮರೆಸುವಂಥದು. “ಬೆನಗಲ್‌ ರಾಮ- ರಾಯರು, "ಕೃಷ್ಣಸೂಕ್ತಿಯ' ರಾಜಗೋಪಾಲ ಕೃಷ್ಣ ರಾಯರು. 'ತಿರುಮಲಮ್ಮನ ಕೃತಿಗಳನ್ನು ಮೆಚ್ಚಿ ಹರಸಿದರು. "ಮದ್ರಾಸ್‌ ಸ್ಕೂ ಲ್‌ ಬುಕ್‌" ಮತ್ತು ಲಿಟರೇಚರ್‌? ಸೊಸೈಟಿಯ ಕನ್ನಡ ವಿಭಾಗದ ಸದಸ್ಯರಾಗಿದ್ದ ರಾಮ ರಾಯರು ಅವರಿಗೆ ವಿಶೇಷ ನೆರವು (ಡಿದರು; ಸಿದ್ಧಾಂತಿ ಶಿವಶಂಕರಶಾಸ್ತ್ರಿ ಮದ್ರಾಸು, el ನಿನ್‌. ಕೃಷ್ಣಮೂರ್ತಿ, ಮಡಿಕೇರಿ, ದಾಸೋ ಮಹಿಪತಿ ಕುಡಿರ್ಣಿ, ಐಗಳಿ (ಬೆಳಗಾವಿ), ಮುರಾರಿ ರಾಮಚಂದ್ರ ಶಿವಪೂಜಿ, ದೇವಗಿರಿ (ಧಾರವಾಡ) ಮೊದಲಾದರು ಆಕೆಯನ್ನು ಅಭಿ ನಂದಿಸಿದರು. ತಿರುಮಲಮ್ಮನ ಈ ಸಾಹಸ- ವನ್ನು ನೋಡಿ "ವಾಗೂ )ಷಣಕಾರರು" ಕಂತಿ- ಹೊನ್ನ ಮ ರನ್ನು ನೆನಪಿಸಿದರು, ತನ್ನ ಮೊದಲ ಸಂಚಿಕೆಯಲ್ಲಿ “ಪ್ರಬುದ್ಧ ಕರ್ನಾಟಕ' ವು *ಹಿತೈಷಿಣಿ' ಯನ್ನು ಸಾ ಗತಿಸಿತು. ಸ | ಮಂದಿರದ ಧ್ಯೆ €ಯೋದ್ಬೆ ೇೀಶಗಳಂ ಸಮಗ್ರ ಕರ್ನಾಟಕದಲ್ಲಿ ಪ್ರಸಾರ “ಹೊಂದ ಬೇಕೆಂದು ಆಕಿ ಬಯಸಿದ್ದರು. ಆ ಉದ್ದೆ ೀಶ ದಿಂದ “ಕರ್ನಾಟಕ ನಂದಿನಿ'-ಮಾಸಪತ್ರಿಕೆಯಿಂ ೧೯೧೬ರ ಅಗಸ್ಟ್‌ ತಿಂಗಳಲ್ಲಿ ಹೊರಟಿತು, “ನಮ್ಮ ಸೋದರಿಯರಲ್ಲಿ' ಪರಸ್ಪ ರ ಅನ್ಕೋನ ವುಂಟಾಗಿ ಅವರೂ ದೇಶದ ಏಳಿ ಯಲ್ಲಿ ಪಾಲುಗೊಳ್ಳು ಕೇಳಿ ಬಂದವು. ಗ್ರಂಥ ರಚನಾ ವಂತೆ ಸಿದ್ಧತೆ ನಡೆಸುವು”ದಾಗಿ/ “ನಂದಿನಿ” ಸಂಕಲ್ಪ ಮಾಡಿದಳು, “ನಮ್ಮ ದೇಶದಲ್ಲಿ ಸಾಕಷ್ಟು ಸಂಖೆ ಯಲ್ಲಿ ವಿದಾ, ವಶಿಯರಿದ್ದು “ನಂದಿನಿ'ಯ ಕಾರ್ಯದಲ್ಲಿ ಸಹಕರಿಸ ಸಂಪಾದಕಿ ಬಿನ್ನವಿಸಿಕೊಂಡರು. ಹುಬ್ಬಳ್ಳಿಯ ಶ್ರೀಕೃಷ್ಣ ಮುದ್ರ ್ರಿಣಾಲಯದಲ್ಲಿ ಪತ್ರಿಕೆ ಅಚ್ಚಾಗುತ್ತಿತ್ತು. ಧಾರವಾಡ, ಮಂಗ ಳೂರು, ಮೈಸೂರು ಕನ್ನಡಿಗರಲ್ಲಿ ಏಕೀಭಾವ ವನ್ನು ಮೂಡಿಸಲು "“ನಂದಿನಿ' ಶ್ರಮಿಸಿತು. "ಕನ್ನಡ ರನ್ನಗನ್ನಡಿ' ಎಂಬ ಲೇಖನಮಾಲೆ ಯಲ್ಲಿ ಅಖಿಲ ಕರ್ನಾಟಕದ ಭಾಷಾ ಸೇವಕರ ಚರಿತ್ರೆಗಳು ಪ್ರಕಟವಾಗಿವೆ. ವೆಂಕಟ ರಂಗೋ ಕಟ್ಟೆ, ಅಣ್ಣಾರಾವ ಸವದಿ ಮೊದಲಾದ ಉತ್ತರ ಕರ್ನಾಟಕದ ಪ್ರಮುಖ ಲೇಖಕರ ಚರಿತ್ರೆಗಳನ್ನು ಆಭಿಮಾನಪೂರ್ವಕವಾಗಿ ಮೊದಲು ಪ್ರಕಟಿಸಿದ ಮೈಸೂರು ಸಂಸ್ಥಾನದ ಪತ್ರಿಕೆ- "ನಂದಿನಿ.* ಮಂಗಳೂರಿನ ವಿದಾ ಂರ್ಥಿಯಾಗಿದ್ದ ಕಡೆಂ- ಗೊಡ್ಲು ಶಂಕರಭಟ್ಟ, ರು “ನ೦ದಿನಿ' ಯಲ್ಲಿ ಕೆಲವು "ಲೇಖನಗಳನ್ನು ಬರೆದಿದ್ದು ರೆ. ರಾಜಕವಿ ತಾತಾಚಾರ್ಯ, ಸಿದ್ಧಾಂತಿ ಶಿವಶಂಕರ ಶಾಸ್ತ್ರಿ "ನಂದಿನಿ'ಯ ಬರಹಗಾರರು. ಅರಳುವ ಮುನ್ನವೇ" ಮುದುಡಿದ "ಮಲ್ಲಿಗೆ: ಕಾವ್ಯ ನಾಮದ ಉಡುಪಿ ತುಳಸೀಬಾಯಿಯ ಕವಿತೆ ಗಳು ಇಲ್ಲಿ ಅಚ್ಚಾಗಿವೆ. "ಕಾಳಗೌಡ' ಎಂಬ ಆಕೆಯ ಕಥನ-ಕವನ “ನಂದಿನಿ” ಗ್ರಂಥಮಾಲೆಯ ಮೊದಲ ಪುಷ್ಪವಾಗಿ ಪ್ರಕಟವಾಗಿದೆ. ಭಾರತೀಯ ಸಂಪ್ರದಾಯವನ್ನು ಪುರಸ್ಕ ಸುತ್ತಿದ್ದ "ನಂದಿನಿ' ಸಾ ಿಭಾವಿಕವಾಗಿ Ki ವಿದಾ ವೆತಿಯರನ್ನು ಸ ಸಮರ್ಥಳಾಗ ಲಿಲ್ಲವೆಂದು ತೋರುತ್ತದೆ. “ಸ್ತ್ರೀಯರ ಕರ್ತ- ವ್ಯಕ್ಕೆ ಸಂಬಂಧಿಸಿದ ಶಿಶು. ಸಂಗೋಪನೆ, ಸಮಾಜ ಸೇವಾ ವಿಚಾರ, ನಮ್ಮ ಆಚಾರ- ವಿಚಾರಗಳನ್ನು ಕುರಿತ ಲೇಖನಗಳನ್ನು ಕಳಿಸಂ ವಂತೆ” ಸಂಪಾದಕಿಯು ಮಾಡಿಕೊಂಡ. ಮನವಿ ಗಳು "ಅರಣ್ಯರೋದನ'ವಾದವು. ಎರಡನೆಯ ವರ್ಷದಿಂದ ಪತ್ರಿಕೆಯ ಪ್ರಕಟನೆಯಲ್ಲಿ ಅನಿಯ- ಮಿತತನವು ಕಾಲಿಕ್ಕಿತು: ಬರವಣಿಗೆಯ ಭಾರ ವಿಶೇಷವಾಗಿ ಸಂಪಾದಕಿಯನ್ನು ಅವಲಂಬಿಸಿತು. "ಗಿರಿ," “ಶ್ರೀಗಿರಿ,' "ಶ್ರೀಪಾದರೇಣಿ,' "ಹಿತೈ ಹಿಣಿ,' ಕೆಲವು ಸಂದರ್ಭಗಳಲ್ಲಿ ನಾಮ ನಿರ್ದೇಶ ವಿಲ್ಲದೆ ಆಕೆ ಬರೆದಿದ್ದಾ ರೆ, ಅವರೆಲ್ಲ ಬೇಕೆಂ”ದು ಟ್‌ *ನಂದಿನಿ'ಗೆ ಒಂದು ಸ್ವತಂತ್ರ ಮುದ್ರ ಣಾಲಯ, "ಮಾತೃ ಮಂದಿರ'ಕ್ಕೆ ಒಂದು ಅಭಿ ವೃದ್ಧಿ ನಿಧಿ ಆಗಬೇಕೆಂಬುದು ತಿರುಮಲಮ್ಮನ ಅಭಿಲಾಷೆ. ಹಣದ ಅಭಾವ ಮತ್ತು ಯುದ ಸಂಬಂಧದ ತೊಡಕುಗಳು ಅವರ ಯೋಜನೆ ಗಳಿಗೆ ಅಡ್ಡಿಯಾಗಿದ್ದವು. ಆ ಕೊರಗು ಕೊನೆಯ ವರೆಗೆ ಉಳಿಯಿತು. ಪತ್ರಿಕೆಯ ಹನ್ನೆರಡು ಸಂಚಿಕೆಗಳು ಹಿಂದೆ ಉಳಿದ ಪರಿಣುಮವಾಗಿ ಮೂರನೆಯ ಸಂಪು ಟದ ಕೊನೆಯ ಸಂಚಿಕೆಯು ೧೯೨೦ರ ಅಕ್ಟೋ ಬರ್‌ ೨ಿಂಗಳಲ್ಲಿ ಪ್ರಕಟವಾಯಿತು. ಆ ಸಂಚಿಕೆ ಯಲ್ಲಿ “ನಂದಿನಿಗೆ ಮುಂದಕ್ಕೆ ಅಡಿ ಇಡುವ ಸಾಮರ್ಥ್ಯ ಕುಂದಿದೆ”- ಎಂದು "ಮಾತೃ ಸಮ್ಮುಖದಲ್ಲಿ,' ತಮ್ಮ ಅಳಲನ್ನು ಆಕೆ ತೋಡಿಕೊಂಡಿದ್ದಾರೆ. ಅದು ಪೂರ್ಣ ವಿರಾಮ ವಲ್ಲ. “ನಂದಿನಿ'ಯು ನಾಲ್ಕಾರು ತಿಂಗಳು ಮಾತ್ರ ಅಜ್ಞಾತವಾಸದಲ್ಲಿ ಉಳಿದು, ಅನಂತರ ಸೋದರಿಯರು ಸೈ! ನಂದು ಆದರಿಸುವಂತೆ, ಸಹಾಯ - ಸಂಸತ್ತುಗಳಿಂದ ಪರಿಪುಷ್ಪಳಾಗಿ ಮತ್ತೆ... ಹೊರಬರುವಳು” ಎಂದು ಚಂದಾ ದಾರರಿಗೆ ಭರವಸೆ ನೀಡಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. “ಮಾತೃಮಂದಿರಂ' ಆಶ್ರಯದಲ್ಲಿ ವಿದ್ಯಾರ್ಥಿ ಗಳಿಗಾಗಿ ಒಂದು ಪತ್ರಿಕೆಯನ್ನು ಹೊರಡಿಸುವ ಯೋಚನೆ ಅವರಲ್ಲಿ ೧೯೧೮ರಿಂದಲೂ ಇತ್ತಿ “ನಂದಿನಿ'ಯು ನಿಂತು ಹೋದ ಮೇಲೆ ೧೯೨೨ ರಲ್ಲಿ "ಸನ್ಮಾರ್ಗದರ್ಶಿನಿ' ಎಂಬ ಪತ್ರಿಕೆಯನ್ನು ಹೊರಡಿಸಿದರು. ೧೯೨೬ರ ವರೆಗೆ ಅದು ಪ್ರಕಟ ವಾಗಿ "ನಂದಿನಿ'ಯ ದಾರಿಯನ್ನೇ ಹಿಡಿಯಿತು. ತಿರುಮಲಾ”ಬಾ, ೧೩ ಸಾಮಾಜಿಕ ಕಾದಂಬರಿ, ೬ ನಾಟಕ, ೩ ಪ್ರಬಂಧ, ೩ ಪದ್ಮ- ಸಂಕಲನ ಮತ್ತು ಒಂದು ಪೌರಾಣಿಕ ಕಥಾ ಸಂಗ್ರ ಹವೂ ಸೇರಿದಂತೆ ೨೬ ಕೃತಿಗಳನ್ನು ಬರೆದಿದ್ದಾರೆ, ಕೆಲವು ಸಣ್ಣಕತೆಗಳನ್ನೂ ಬಿಡಿ ಲೇಖನಗಳನ್ನೂ “ನಂದಿನಿ' ಮತ್ತು "ಸನಾ ರ್ಗದರ್ಶಿನಿ'ಯಲ್ಲಿ ಬರೆದದ್ದು ಉಂಟು. "ಶೇಷ ಗಿರೀಶ'-ಕಾವ್ಯ ನಾಮದಿಂದ ಆಕೆ ಪದ್ಮಗಳನ್ನು ರಚಿಸಿದ್ದಾ ರೆ. ತಾವು ಬರೆದ ಕಾದಂಬರಿಗಳನ್ನು ಪ್ರಕಟಿಸುವ ನಾನಾನಾ ರ್‌ ಕಾದಂಬರಿಯ ಹೆಸರು ಕಥೂವಸು, ಪ್ರ್ರಕಾಶಸೆಡ ವರ್ಷ ಸುಶೀಲೆ ಸ್ತೀಧರ್ಮ-ನೀತಿ ನಿರೂಪಣೆ ೧೯೧೩ ವಿಧವಾ ಕರ್ತವ್ಯ ಬಾಲ ವಿಧವೆಯ ಕರುಣಾಜನಕ ಚಿತ್ರ ೧೯೧೩ ವಿರಾಗಿಣಿ ಪತಿವಿಯೋಗಿನಿಯ ಬದುಕು ೧೯೧೪ ವಿದ್ಕುಲ್ಲತಾ (ಹರಿಣಿ ಭಾಗ-೧) ಪ್ರೌಢ ಮಹಿಳೆಯರ ಶಿಕ್ಷಣ ೧೯೧೪ ನಭಾ (ಭಾಗ-೧) ಆಧುನಿಕ ವಂಹಿಳಾ ವಿದ್ಯಾಭ್ಯಾಸದ ದುಷ್ಪರಿಣಾಮಗಳು ೧೯೧೪ ದಕ್ಷಕನ್ಮಾ ಸಂಸಾರದಲ್ಲಿ ಸಾಮರಸ್ಕದ ಅವಶ್ಯಕತೆ ೧೯೧೫ ಮಾತೃನಂದಿನಿ ಮಾತೃಹೃದಯ; ಶಾಯಿಯ ಹಿರಿಮೆ ೧೯೧೬ ವಿಕ್ರಮ ಸುಶಿಕ್ಷಿತ ಮಹಿಳೆಯಿಂದ ರಾಷ್ಟ್ರೋದ್ಧಾರ ೧೯೧೬ ಪೂರ್ಣಕಲಾ ಬ್ರಹ್ಮಚರ್ಯೆ, ಗುರುಕುಲವಾಸ ೧೯೧೩ ನಿಶಾಕಾಂತ ಪತ್ತೇದಾರಿ ೧೯೨೭ ಗಿರಿಜಾಬಾಯಿ ಪತಿಯ ಶ್ರೇಯಸ್ಸಿಗಾಗಿ ತ್ಯಾಗಮಾಡಿದ ಮಹಿಳೆ ೧೯೨೭ ರವಿವರ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ತಾಯಿ ತಂದೆಗಳ ಹೊಣೆ ೧೯೩೬ ಮಣಿಮಾಲೆ (ಹರಿಣಿ ಭಾಗ-೨) ವಿದ್ಕಾವತಿಯರ ಕರ್ತವ್ಯ ೧೯೩೯ i ————— ಉದ್ದೇಶದಿಂದ ಆಕೆ "ಸತೀ ಹಿತೈಷಿಣೀ' ಮಾಲೆ ಯನ್ನು ಆರಂಭಿಸಿದರು. ಅನಂತರ ಇತರ ವಿದ್ವಾಂಸರ ಕೃತಿಗಳನ್ನೂ ಪ್ರಕಟಿಸಿ ನಾಡಿನ ಪ್ರಮುಖ ಪ್ರಕಾಶನ ಸಂಸ್ಥೆಯನ್ನಾಗಿ ಅದನ್ನು ಬೆಳೆಸಿದರು. ಕಾದಂಬರಿ-ನಾಟಕಗಳಲ್ಲದೆ "ಶ್ರೀ ಲಕ್ಷ್ಮೀ ನರಸಿಂಹ ಸ್ತೋತ್ರ'- ಎಸ್‌. ಎನ್‌. ನರಹರಯ್ಯನವರ ಅಲಂಕಾರ ಲಕ್ಸ್ಯ-ಲಕ್ಷಣ ಗಳನ್ನು ಕುರಿತ ಅಲಂಕಾರಶಾಸ್ತ್ರ ಗ್ರಂಥವನ್ನೂ ಡಾ. ಶ್ರೀನಿವಾಸ ಮೂರ್ತಿಯವರ, "ಸೂಕ್ಸ್ಮ್ಮಾ ಯುರ್ವೇದ ಚಿಕಿತ್ಸಾ ಪ್ರಯೋಗ ಸರಳ ಯ ಇನಿಪ್ಶಾಥಿ ಚಿಕಿಸ್ಸಕ' ಎಂಬ ವೈದ್ಯಶಾಸ್ತ್ರ ಗ್ರಂಥವನ್ನೂ ಪ್ರಕಟಿಸಿದ್ದಾರೆ. "ಸನ್ಮಾನ ಗ್ರಂಥಾವಲಿ,' "ನಂದಿನಿ ಗ್ರಂಥಮಾಲಾ,” "ಸನ್ಮಾರ್ಗದರ್ಶಿ ಗ್ರಂಥ ಮಾಲಿಕಾ' ಪ್ರಕಾಶನ ಗಳ ಮೂಲಕ ಪಾನ್ಯಂ ಸುಂದರ ಶಾಸ್ತ್ರಿ, ಸರ ಗೂರ ವೆಂಕಟ ವರದಾಚಾರ್ಯ ಮೊದಲಾದ ಪಂಡಿತರ ಕೃತಿಗಳನ್ನು ಹೊರತಂದಿದ್ದಾ ರೆ. ತಿರುಮಲಾಂಬಾ ಅವರ ಸಾಮಾಜಿಕ ಕಾದಂಬರಿಗಳು ಅಂದಿನ ಕಾಲದ ಮಧ್ಯಮ ವರ್ಗದ ಸಂಸಾರದ ಚಿತ್ರಗಳನ್ನು-ಮುಖ್ಯವಾಗಿ ಹೆಣ್ಣಿನ ಅವಸ್ಥೆಗಳನ್ನು ಬಣ್ಣಿ ಸುತ್ತವೆ. ಇಲ್ಲಿಯ ಪಾತ್ತಗಳು ತಾಳ್ಮೆ, ಸಹನೆಯ ಪ್ರತಿರೂಪವಾಗಿ ಕಾಣುತ್ತವೆ. ಅವರ ಕಾದಂಬರಿಗಳಲ್ಲಿ ಪ್ರಸ್ತಾ- ಪಿತವಾದ ವಿಷಯಗಳನ್ನು ಹೀಗೆ ಸಂಗ್ರಹಿಸ ಬಹುದು: *ಸನ್ಮಾರ್ಗದರ್ಶಿನಿ' ನಿಂತು ಹೋದಮೇಲೆ ತಿರುಮಲಾಂಬಾ ಬರೆದದ್ದು ಕಡಿಮೆ. ಆ ಮೊದಲೇ ಅಧ್ಯಾತ್ಮದ ಕಡೆಗೆ ಆಕೆಯ ಮನಸ್ಸು ಒಲಿದಿತ್ತು. ತಾಯಿ ಭಗವತಿಯ ಮಡಿಲಲ್ಲಿ ಮನಶ್ಶಾಂತಿಯನ್ನು ಪಡೆಯಲು ಆಕೆ ಹಂಬಲಿ ಸಿದ್ದು ಕೆಲವು ಲೇಖನ, ಪದ್ಯಗಳಲ್ಲಿ ವ್ಯಕ್ತ- ಬಾಗಿದೆ. ಣೀ' ಪುಸ್ತಕಗಳಿಗೆ ೧೯೧೬ ರಲ್ಲಿ ಪುರಸ್ಕಾರ ದೊರೆಯಿತು. ಟ್ರ್ಯಾವಲಿಂಗ್‌ ಲೈಬ್ರರೀಜ್‌ ಸರ್ವೀಸ್‌' ಆಶ್ರಯದಲ್ಲಿ “ಚಂದ್ರವದನಾ' ನಾಟಕದ ನೂರಾರು ಪ್ರತಿಗಳನ್ನು. ಕೊಳ್ಳೆ ಲಾಯಿತು. ಅನಂತರ ಮೈಸೂರು ವಿದ್ಮಾ ಇಲಾಖೆ, ಮದ್ರಾಸು, ಮೈಸೂರು, ಮುಂಬಯಿ ಮತ್ತು ಆಂಧ್ರ ವಿಶ್ವ ವಿದ್ಕಾನಿಲಯಗಳ ವಿವಿಧ ತರಗತಿಗಳಿಗೆ ಪಠ್ಯಪುಸ್ತಕಗಳಾಗಿ ಮಾಲೆಯ ಬೇರೆ ಬೇರೆ ಪುಸ್ತಕಗಳು ಸಮಾರು ೨೫ ವರ್ಷಗಳ ವರೆಗೆ ಪ್ರಚಾರ ಹೊಂದಿದವು. “ಮಣಿಮಾಲೆ” (೧೯೩೯) ಕಾದಂಬರಿಗೆ ಅರಮನೆಯಿಂದ ಮೂರು ಸಾವಿರ ರೂಪಾಯಿಗಳ ಬಹುಮಾನ ದೊರೆ ಯಿತು. ವೆಂಕಟಕ, ಷ್ಣ ಯ ್ಯ೦ಗಾರ ರ ಮರಣದಿಂದ “ಹಿತೈಷಿಣಿಯ ಅರ್ಧ ಶಕ್ತಿ ಉಡುಗಿತು. ತಿರುಮಲಮ್ಮನ ಸಾಹಿತ್ಯಿಕ ಚಟುವಟಿಕೆಗಳಿಗೆ ಪೋಷಕರೂ, ಮುಖ್ಯ ಕಾರ್ಯವಾಹಕರೂ ಅವರೇ ಆಗಿದ್ದರು. ಅವರು ನಿರ್ವಹಿಸುತ್ತಿದ್ದ ಪ್ರಕಾಶನ ಮತ್ತು ಮಾರಾಟದ ವ್ಯವಹಾರ ವನ್ನು ನೊ.ಡಿಕೊಳ್ಳ" ಸಮರ್ಥರಾದವರು ಅನಂತರ ಆಕೆಗೆ ಬೇರೆ ಯಾರೂ ದೊರೆಯಲಿಲ್ಲ. ಹಿಂದೆಂದೂ ಕಾಣದ ಅಬಲಾ ಮನೋಭಾವ ಆಕೆಯಲ್ಲಿ ಮೈದೋರಿತು. ವಿಧವಾ ಜೀವನದ ಅನಾಥ ಪ್ರಜ್ಞೆ ಮೇಲುಗೈ ಪಡೆಯಿತು. ೧೯೨೦ರ ಬಳಿಕ "ಗಿರಿಜಾಬಾಯಿ' “ಮಣಿಮಾಲೆ'-- ಕಾದಂ ಬರಿಗಳನ್ನು ಬಿಟ್ಟರೆ ಮತ್ತಾವ ಸಾಮಾಜಿಕ ಕೃತಿ ಯನ್ನೂ ಕೆ ಬರೆಯಲಿಲ್ಲ. ಹಿಂದೆ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಬಂದಿದ್ದ ಕೆಲವು ಪೌರಾಣಿಕ ನಾಟಕ-ಕಥೆಗಳು ಅನಂತರ ಪುಸ್ತಕ ರೂಪದಸ್ಪಿ ಪ್ರಕಟವಾದವು. ಹಿಂದಿನ ಪ್ರಕಟನೆಗಳ ಪುನ- ಮುಃ ವಪ್ರಿಣದಲ್ಲಿ "ಹಿತೈಷಿಣಿೀಯಯು ಸಮಾಧಾನ ಹೊಂದಬೇಕಾಯಿತು. ತಿರುಮಲಾಂಬಾ ಅವರ ಕ ಗತಿಗಳನ್ನು ಕುರಿತ0 ವಸ್ತುನಿಷ್ಠ ಅಧ್ಯಯನ ನಡೆಯಬೇಕಾಗಿದೆ. ಗ್ರಂಥ ಪ್ರಕಾಶಕಿಯಾಗಿ, ಪತ್ರಿಕಾ ಸಂಪಾದಕಿಯಾಗಿ ಆಕೆಯ ಅದ್ವಿತೀಯ ಸಾಹಸ ಬಹು ಕಾಲ ನಮ್ಮ ಚರಿತ್ರೆಯಲ್ಲಿ ನಿಲ್ಲುವಂಥದು. ಈ ಫ್ರಾ he = ವರ್ಷದ ಎಪ್ರಿಲ್‌ ೨೬ರ ಶನಿವಾರ ಮುಂಜಾನೆ ೧.೨೩ ಗಂಟಿಗೆ ರಶಿಯದ ಚೆರ್ನೋ ಬಿಲ್‌ ಅಣುಶಕ್ತಿಸ್ಮಾವರದಲ್ಲಿ ಭಯಂಕರ ವಿಕಿರಣ ದುರಂತ ಸಂಭವಿಸಿತು. ಇದರ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಇಪ್ಪತ್ತು ಲಕ್ಷ ಕಿಲೋ ವ್ಮಾಟ್‌ಗಳು. ಸೋವಿಯತ್‌ ದೇಶದಲ್ಲಿ ಸುಮಾರು ೩೦ ವರ್ಷಗಳಿಗಿಂತ ಹಿಂದಿನಿಂದಲೂ ೪೦ ಅಣುಶಕ್ತಿಕೇಂದ್ರಗಳು ಕಾರ್ಯ ಮಾಡು ತ್ತಿವೆ. ಅವುಗಳಲ್ಲಿ ಚೆರ್ನೋಬೀಲ್‌ ವಿದ್ಮುತ* ಕೇಂದ್ರವೂ ಒಂದು. ಪ್ರದೇಶದ ರಾಜಧಾನಿ ಕೀವ್‌ ಉತ್ತರಕ್ಕೆ ೧೩೦ ಕಿಲೋಮೀಟರ್‌ ದೂರದಲ್ಲಿಯ ಪ್ರಿಪೆಚ್‌ ನದಿಯ ಬಳಿಯಲ್ಲಿ ಚೆರ್ನೋಬಿಲ್‌ ಅಣುಸ್ಮಾರಕವಿದೆ. ಅಲ್ಲಿ ನಡೆದ ವಿಕಿರಣ ಎತ್ತರಕ್ಕೆ ಚಾಚಿಕೊಂಡು ಸಿಕ್ಕಲ್ಲ ವಸ ಗಳನು ಈ ಹ A ಬೂದಿಯಾಗಿ ಮಾಡಿದವು. ಯಂತ್ರಾಗಾರದ ಕಟ್ಟಡವೆಲ್ಲ ಬಹುಪಾಲು ಸುಟ್ಟು ನಾಶ- ವಾಯಿತು. ಆಗ ಕೆಲಸದ ಮೇಲಿದ್ದ ವಿದ್ಮುತ್‌ ವಿಭಾಗದ ಹಿರಿಯ ಘೋರ್‌ಮನ್ನರಾದ ನಿಕೋಲಾಯಿ ಪೋಲಿಷ್‌ ಚುಕ್‌ ಅವರು ಏನಾಯಿತೆಂದು ನೋಡಲಂ ಧೈರ್ಯದಿಂದ ಲೆಹೆ ನ್‌ ಗ್ಗ ರ ಒಳಹೊಕ್ಕಾಗ ಪ್ರಶ್ಶಕ್ಷದರ್ಶಿಯು.. ಕಂಡ ದಶ ಇದು. ರಿಯಾಕ ರಿನ ನೆಲ ಹಾಸಿನಂತೆ ರಿ; ಬಳಸಿದ ಗಚಿ ನಂತಹ ಪದಾರ್ಥವಾದ ಬಿಟು ಚ (Bitumen) ಉಹತೆ ಬೂಟುಗಳು ಅಂಟಿಕೊಂಡು ಹೊರಬರುವುದೇ ಉಸಿರುಗಟೆ,, ~~ ಲ ಚರ್ನೊಬಿಲ್‌ ದುರಂತ ಹೇಳುವ ನಾಠ ದುರ್ಫಟನೆ ಕೆಲವೇ ಗಂಟೆಗಳಲ್ಲಿ ಸುದ್ದಿಯಾಗಿ ಜಗತ್ತನ್ನು ದಿಗ್‌ಭ್ರಮೆಗೂಳಿಸಿತು. ಸಾವಿರಾರು ಜನ ಸತ್ತರೆಂದು ಪತ್ರಿಕೆಗಳು ವರದಿ ಮಾಡಿದವು. ವಿವಿಧ ದೇಶಗಳು ವಿಧವಿಧವಾಗಿ ಪ್ರತಿಕ್ರಿಯ ವ್ಯಕ್ತಪಡಿಸಿದವು. ಚೆರ್ಸೋಬಿಲ್‌ ಅಣು ಕೇಂದ್ರದಲ್ಲಿ ಒಟ್ಟು ನಾಲ್ಕು ರಿಯಾಕ್ಟರ್‌ (ಘಟಕ)ಗಳು ಕಾರ್ಯ ನಿರ್ವಹಿಸುತ್ತಿದ್ದು ಅವುಗಳಲ್ಲಿ ನಾಲ್ಕನೆಯ ರಿಯಾಕ್ಚರಿನಲ್ಲಾದ ತಾಂತ್ರಿಕ ತೊಂದರೆಯೇ ಈ ಪ್ರಮಾದಕ್ಕೆ ಕಾರಣ, ಅಪಘಾತದಿಂದ ಈ ಘಟಕ ಭಾಗಶಃ ನಾಶವಾಯಿತು. ಬೆಂಕಿ ಅಣು ಸ್ಥಾವರದಿಂದ ಹೊರಗೆ ಬಹು ದೂರದ ವರೆಗೆ ಚಿಮ್ಮುತ್ತಿತ್ತು. ಯಂತ್ರಾಗಾರದ ಒಳಾಂಗಣವೆಲ್ಲ ಬೆಂಕಿಯಿಂದ ಸುಟ್ಟು ಹೋಯಿತು. ಬೆಂಕಿಯ ಕೆನ್ನಾಲಿಗೆಗಳು ಮೂವತ್ತು ಮೀಟರುಗಳಷ್ಟು EEN ಡಾ. ನಾಯ್‌. ಎಫ್‌. ನೀಲಗುಂದ ಬದುಕಿದರು. ಆಗ ಕೆಲಸದಲ್ಲಿದ್ದೆ ಸಿಬ್ಬಂದಿ ಜೀವದ ಹಂಗುದೊರೆದು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿತು. ದುರ್ಫಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ತಕ್ಷಣದ ಕಾರ್ಯಗಳನ್ನು ನಿರ್ವಹಿಸಲು, ಪ್ರಮಾದದ ಕಾರಣ, ಹಾನಿ, ಸಾವು ನೋವು- ಗಳನ್ನು ಅಭ್ಯಸಿಸಲು ದೇಶದ ಪ್ರಸಿದ್ಧ ವಿಜ್ಞಾನಿ ಗಳು, ವಿಷಯ ಪರಿಣಿತರು, ಯಂತ್ರತಜ್ಞರು, ವೈದ್ಯರು, ರಸಾಯನಿಕ ರಕ್ಷಣಾ ಯಂನಿಟ್‌ಗಳ ಅಧಿಕಾರಿಗಳು ಹಾಗೂ ವಿಕಿರಣಾ ಶಾಸ್ತ್ರ ತಜ್ಞರನ್ನೊಳೆಗೊಂಡ ನಿಯೋಗವು ರಶಿಯದ ಮಂತ್ರಿಮಂಡಳದ ಚೇರಮನ್ನರ ನೇತೃತ್ವದಲ್ಲಿ, ವಿದ್ಯಮಾನಗಳನ್ನು ಕೂಲಂಕಷವಾಗಿ ಅರಿತು ಬಳಳ ಕೊಳ್ಳಲು ಚೆರ್ನೋಬಿಲ್‌ನಲ್ಲಿ ಬಂದಿಳಿಯಿತು. ದುರಂತ ಸಂಭವಿಸಿದ ಎರಡು ಗಂಟೆಗಳಲ್ಲಿ ೪೦,೦೦೦ ಜನಸಂಖ್ಯೆ ಇರುವ ಚೆರ್ನೊೋಬಿಲ್‌ ಪಟ್ಟಣವನ್ನು ಸಂಪೂರ್ಣವಾಗಿ ಸ ಳಾಂತರಿಸ- ಲಾಯಿತು. ಜನರೆಲ್ಲರನ್ನೂ ಅಲ್ಲಿಂದ ಬೇರೆಡೆಗೆ ಸುರಕ್ಷಿತ ಸ್ಥಳಕ್ಕೆ ಸಾಗಿಸುವುದು ತಕ್ಷ ಣ ಮಾಡ ಬೇಕಾದ ಅತಿ ಮುಖ್ಯ ಕಾರ್ಯವಾಗಿತ್ತು. ಇಲ್ಲ ವಾದಲ್ಲಿ ಒದುಕಿ ಉಳಿದವರಲ್ಲಿ ವಿಕಿರಣದಿಂದಾಗ ಬಹುದಾದ ಸಮಸ್ಯೆಗಳು ಉದ್ಭಸಬಹುದಂ. ಒಂದು ಸಾವಿರದ ಒಂದು ನೂರು ಬಸ್ಸುಗಳು, ಸತತವಾಗಿ ಓಡಾಡಿ ಎಲ್ಲರನ್ನೂ ಸುಮಾರು ೩೦ ಕಿಲೋಮೀಟರ್‌ ದೂರದ ಸುರಕ್ಷಿತ ಸ್ಥಳಕ್ಕೆ ರವಾನಿಸಿದವು. ಅಣುಸ್ಥಾವರದ ಉಳಿದ ಮೂರು ಘಟಕ- ಗಳನ್ನು ತಕ್ಷಣವೇ ಸ್ಮಗಿತಗೊಳಿಸಲಾಯಿತು. ನಾಲ್ಕನೆಯ ಘಟಕದ ಮೇಲ್ಬದರನ್ನು ಉಸುಕು, ಕೆಸರು, ಬೋರಾನ್‌, ಡೋಲೋಮೈಟ್‌ ಹಾಗೂ ಸತುವುಗಳಿಂದಾದ ನಾಲ್ಕು ಸಾವಿರ ಟನ್ನಿನಷ್ಟು ಮಿಶ್ರಣವನ್ನು ಸುರಕ್ಷಾ ಕವಚ ದಂತೆ ಆಚ್ಛಾದನಗೊಳಿಸಲುಯಿತು. ವಿದ್ಯುತ್‌ ಕೇಬಲ್‌ಗಳೆಲ್ಲ ನೀರಿನಲ್ಲಿ ಮುಳುಗಿದ್ದ ವು, ರಿಯಾಕ್ಟರಿನ ಬಹು ಭಾಗ ನೀರಿನಲ್ಲಿ ಮುಳುಗಿ ಹೋಗಿತ್ತು. ನಾಲ್ಕು ಸಾವಿರ ಟನ್‌ ರಕ್ಷಾ ಕವಚ ಪೈಪುಗಳು ಒಡೆದು ಹೊರಚೆಲ್ಲಿ ನಿಂತ ನೀರಿನ ಮಡುವಿನಲ್ಲಿ ಬೆರೆತು ಹೋಗಿತ್ತು, ರಕ್ಷಣಾ ಕವಚವಿರದ, ನೀರಿನಲ್ಲಿ ಮುಳುಗಿದ ರಿಯಾಕ್ಟರಿನಿಂದ ಹೊರಸೋರುವ ವಿಕಿರಣದ ಅಂಶವೆಲ್ಲ ನೀರಿನಲ್ಲಿ ಜಿರೆತುಕೊಂಡಿರುವ ಸಾಧ್ಯತೆ ಇದ್ದಿತಾದ್ದರಿಂದ, ಈ ವಿಕಿರಣದ ಅಂಶವನ್ನು ನೀರಿನಿಂದ ಮೊದಲು ಬೇರ್ಪಡಿಸ- ಬೇಕಿತ್ತು. ಯಾಕೆಂದರೆ, ಹರಿದು ಹೋಗುವ ನೀರಿನಿಂದ ವಿಕಿರಣದ ಅಂಶ ವಾತಾವರಣದಲ್ಲಿ ಬೆರೆತು ಗಂಭೀರ ಸಮಸ್ಯೆಗೆ ನಾಂದಿಯಾಗುವ- ದನ್ನು ತಪ್ಪಿಸಬೇಕಿತ್ತು, ಈ ದಿಶೆಯಲ್ಲಿ ತಜ್ಞ ರು ಪ್ರಯತ್ನ ನಡೆಸಿದ್ದರು, ತಿ NV AS VG ಈ ದುರಂತದಲ್ಲಿ ಕೆಲಸದ ಮೇಲಿದ್ದ ಇಬ್ಬರಂ ಸಿಬ್ಬಂದಿಯವರು ಸಾವನ್ನಪ್ಪಿದರಂ. ಒಬ್ಬ ಸುಟ್ಟ ಗಾಯಗಳಿಂದ, ಇನ್ನೊಬ್ಬ ಆಘಾತದಿಂದ. ಅಲ್ಲದೆ ನಂತರ ವಿಕಿರಣದ ತೊಂದರೆಗಳಿಂದ ೨೮ ಜನ ಸತ್ತರು, ಸುಮಾರು ೨೯೯ ಜನ ವಿಕಿರಣದ ಪರಿಣಾಮದಿಂದ ಆಸ್ಪತ್ರೆಯನ್ನು ಸೇರಬೇಕಾ- ಯಿತು. ಅವರಲ್ಲಿ ನೂರಕ್ಕಿಂತ ಹೆಚ್ಚು ಜನರನ್ನು ಎಪ್ರಿಲ್‌ ೨೭ ರಂದು ಹೆಚ್ಚೆನ ವೈದ್ಯಕೀಯ ತಪಾಸಣೆಗಾಗಿ ಮಾಸ್ಕೋ ಆಸ್ಪತ್ರೆಗಳಿಗೆ ಸೇರಿಸ- ಲಾಯಿತು, ಇದಲ್ಲದೇ ಚೆರ್ನೋಬಿಲ್‌ ಪಟ್ಟಣದ ಉಳಿದೆಲ್ಲ ನಿವಾಸಿಗಳನ್ನು ಅವರಲ್ಲಿ ವಿಕಿರಣ- ದಿಂದಾದ ಆಂತರಿಕ ನ್ಯೂನ್ಯತೆಗಳೆನಾದರೂ ಕಂಡುಬರುವವೇ ಎಂಬ ಬಗ್ಗೆ ವಿವರವಾದ ವೈದ್ಯಕೀಯ ಪರೀಕ್ಷೆಗಳಿಗೊಳಪಡಿಸಲಾಯಿತು. ಲಕ್ಷ್ಮಣ ಕಂಡುಬಂಂದವರನ್ನು ಒಂದೇ ದಿನದಲ್ಲಿ ಹೆಚ್ಚಿನ ಶುಶ್ರೂಷೆಗೆ ಕೀವ್‌ ನಗರದಲ್ಲಿರುವ ರೊಂಟಜನ್‌ ವಿಕಿರಣಶಾಸ್ತ್ರ ಸಂಶೋಧನಾ ಸಂಸ್ಥೆಗೆ ಕಳುಹಿಸುವ ಏರ್ಪಾಡು ಮಾಡ- ಲಾಯಿತು; ದೇಶದ ಉನ್ನತ ಅಧಿಕಾರಿಗಳೆಲ್ಲರೂ ದುರಂತದ ಸ್ಥಿತಿಗತಿಗಳನ್ನು ಅವಲೋಕಿಸಿದರು. ವಿಕಿರಣ ಶಾಸ್ತ್ರದಲ್ಲಿ ತಜ್ಞರನ್ನು ಆಮಂತ್ರಿಸಿ ಸುರ ಕ್ಷಿತತೆಯ ಬಗ್ಗೆ ಚರ್ಚಿಸಲಾಯಿತು, ಅಂತಾರಾಷ್ಟ್ರೀಯ ಅಣುಶಕ್ತಿ ನಿಯೋಗದ ಡೈರೆಕ್ಟರ್‌ ಜನರಲ್ಲರಾದ ಹನ್ಸ್‌ ಬ್ಲಕ್ಸ್‌ ಅವರು ಸೋವಿಯತ್‌ ದೇಶದ ಆಮಂತ್ರಣದ ಮೇರೆಗೆ ಬಂದು ಪರಿಸ್ಥಿತಿ ಯನ್ನು ಪರಿಶೀಲಿಸಿದರು. ಅಮೇರಿಕದ ಪ್ರೋಫೆ ಸರ್‌ ಗಾಲೇ ಹಾಗೂ ತಾರಾಸಾಕಿ ಅವರು ವಿಕಿರಣ ಪೀಡಿತರ ವೈದ್ಯಕೀಯ ಪರೀಕ್ಷೆ ಕೈಕೊಂ- ಡರು. ದುರಂತ ಸಂಭಿವಿಸಿದ ದಿನ ಸುತ್ತ ಮುತ್ತ ಪ್ರದೇಶಗಳಲ್ಲಿ ಅತೀ ಹೆಚ್ಚಿನ ಪ್ರಮಾಣ (೧೦ ರಿಂದ ೧೫ ಮಿಲಿ ರೊಂಟಜನ್‌ಗಳು)ದ ವಿಕಿರಣವನ್ನು ಪತ್ತೆಮಾಡಲಾಗಿತ್ತು. ಮೇ ಐದ ರಂದು, ಅಂದರೆ ಪ್ರಮಾದ ಸಂಭವಿಸಿದ ೧೦ ದಿನಗಳ ನಂತರ ವಾತಾವರಣದಲ್ಲಿ ವಿಕಿರಣದ ಪ್ರಮಾಣ ೧/೩ ಕ್ಕಿಂತಲೂ ಕಡಿಮೆಯಾದದ್ದು ಕಂಡುಬಂದಿತು. ಅಣ:ಸ್ಮಾವರದ ದೂರ ಉಕ್ರೇನೀಯಾ ಪ್ರದೇಶದ ವಿವಿಧ ಪಟ್ಟಣಗಳ, ಬಾ ಭಜ ಒ ರ್ಟ್ಷ್ಗ ಜನನಿಬಿಡ ಪ್ರದೇಶಗಳ ಸುತ್ತ ವಾತಾವರಣದಕ್ಲಿರ ಬಹುದೆಂದು ಶಂಕಿಸಿದ ವಿಕರಣದ ಅಂಶದ ಪ್ರಮಾಣವನ್ನು ಕಂಡುಹಿಡಿಯುವ ಪ್ರಯತ್ನ- ಗಳು ಮುಂದುವರೆದಿವೆ. ವಿಕಿರಣದ ಅಂಶ ಉಳಿಯದಂತೆ ರಸ್ತೆಗಳನ್ನು ಪ್ರತಿದಿನ ತೊಳೆ- ಯುವುದು, ಆಹಾರ ಪದಾರ್ಥಗಳೆಲ್ಲವನ್ನೂ ಪರಿಕ್ಷೆಗೊೋ ಪಡಿಸುವುದು ಹಾಗೂ ಪ್ರಿಪೆಚ್‌ ನದಿ ದಂಡೆಗುಂಟ ಇರುವ ಊರು, ಜನವಸತಿಗಳಿಗೆ ನೀರಿನಲ್ಲಿ ಬೆರೆತ ವಿಕಿರಣದ ಅಂಶದ ಪರಿಣಾಮ ವಾಗದಂತೆ ಎಲ್ಲ ಮುಂಜಾಗರೂಕತೆಯ ಕ್ರಮ- ಗಳನ್ನು ಸೋವಿಯತ್‌ ಸರಕಾರ ಕೈಕೊಂಡಿದೆ. ಈಗ ಉಕ್ರೇನಿಯಾ ಪ್ರದೇಶದ ಗಾಳಿ ಹಾಗೂ, ನೀರು ಸುರಕ್ಷಿತವಾಗಿದೆ. ರಶಿಯದಲ್ಲಿ ಇಂಥ ಆಕಸ್ಮಿಕ ಹಿಂದೆಂದೂ ನಡೆದಿಲ್ಲ. ಚೆರ್ನೋಬಿಲ್‌ ಪ್ರಮಾದ ಬಹು ದುಃಖಕರ ಘಟನೆ. ದುರ್ಫಟನೆಯನ್ನು ಸಮೀಕ್ಷಿ ಸಿದ ನಿಯೋಗವು, “ಈ ಘಟನೆ ಗಣನೆಗೆ ಬಾರ- ದಷ್ಟು ಸೂಕ್ಕ ವಾದ ಯಾವುದೊ ಲೋಪದಿಂದ ಸಂಭವಿಸಿದೆ, ಕೇವಲ ಆಳವಾದ ವೈಜ್ಞಾನಿಕ ಹಾಗೂ ತಾಂತ್ರಿಕ ಅಧ್ಯಯನದ ನಂತರವೇ ಈ ದುರಂತದ ಕಾರಣವನ್ನು ಕಂಡುಹಿಡಿಯುವದು ಸಾಧ್ಮ” ಎಂದು ಅಭಿಪ್ರಾಯ ಪಟ್ಟಿರುವದು. ಅಣು ರಿಯಾಕ್ಕರಿನ ರಚನೆ, ವಿನ್ಯಾಸ, ತಾಂತ್ರಿಕ ಜೋಡಣೆ, ಸುರಕ್ಕಾ ವ್ಯವಸ್ಥೆ ಮುಂತಾದವು ಗಳೆಲ್ಲ ಅಂತಾರಾಷ್ಟ್ರೀಯ ಮಟ್ಟಕ್ಕೆ ಸಮನಾ- ಗಿಯೇ ಇವೆಯಾದ್ದರಿಂದ ದುರಂತ ಯಾವುದೋ ಕಲ್ಪನೆಗೆ ಎಟುಕದ, ಗಣನೆಗೆ ಬಾರದ ಅತಿ ಸೂಕ್ಷ್ಮ ಲೋಪಗಳಿಂದ ಆಗಿರಲು ಸಾಧ್ಮ ಎಂಬುದು ಈ ನಿಯೋಗದ ಅಭಿಪ್ರಾಯ. ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ೧೯೫೬ ರಿಂದ ಈಚೆಗೆ ವಿದ್ಯುತ್‌ ಉತ್ಪಾದನೆಯ ಸಲುವಾಗಿ ಅಣುಸ್ಮಾಎರಗಳಂ ಬೆಳೆದವು. ಇಂದು 365 4 ೩೬ ರಾಷ್ಟ್ರಗಳಲ್ಲಿ ೩೦೦ ಕ್ಕೂ ಹೆಚ್ಚು ಅಣು ವಿದ್ಯುತ್‌ ಸ್ಥಾವರಗಳು ಕಾರ್ಯಮಾಡುತ್ತಿವೆ. ವಿಕಿರಣ ದುರಂತ ನಡೆದದ್ದು ಸೋವಿ- ಯತ್‌ ದೇಶದಲ್ಲಿ ಒಂದೇ ಅಲ್ಲ. ವಿವಾದ ರಹಿತ ಅಂಕಿ ಸಂಖ್ಯೆಗಳ ಮೇರೆಗೆ ೧೯೭೧ ರಿಂದ ೧೯೮೪ರ ಮಧ್ಯದಲ್ಲಿ ೧೪ ದೇಶಗಳಲ್ಲಿ ಇಂಥ ಒಟ್ಟು ೧೫೧ ದುರ್ಫ್ಥಟನೆಗಳು ನಡೆದಿದ್ದು , ಇವುಗಳಲ್ಲಿ ಇದು ದುರಂತಗಳು ಅಮೇರಿಕದಲ್ಲಿ ಸಂಭವಿಸಿವೆ. ಅಣು ಶಕ್ತಿಯ ಬಗೆಗಿನ ಜ್ಞಾನ ಹಾಗೂ ಪರಿ- ಜ್ಞಾನ ಇನ್ನೂ ಹೆಚ್ಚಬೇಕು. ಇನ್ನೂ ಹೆಚ್ಚಿನ ಸುರಕ್ಕತೆಯನ್ನು ಹೇಗೆ ಕಾಯ್ದು ಕೊಳ್ಳಬೇಕು ಎಂಬುದರ ಬಗ್ಗೆ ಇಂಥ ದುರ್ಫಟನೆಗಳು ಉತ್ತಮ ಪಾಠ ಕಲಿಸುತ್ತವೆ. ಜಗತ್ತು ೨೧ನೇ ಶತಕದ ಹೊಸ್ತಿಲಫ್ಲಿದೆ. ಅಣುಶಕ್ತಿ ಅವಲಂಬಿತ ಉದ್ಯಮಗಳಿಗೆ ಬರವಿಲ್ಲ. ಮುಂಬರುವ ದಿನಗಳಲ್ಲಿ ಅಣುಶಕ್ತಿ ಉಪ- ಯೋಗಕ್ಕೆ ಇನ್ನೂ ಹೆಚ್ಚಿನ ಮಹತ್ವ ಬರುತ್ತದೆ. ವಿಕಿರಣದ ಆಕಸ್ಮಿಕ ಆಘಾತಕ್ಕೂ ಉದ್ದೇಶ ಪೂರಿತ ಅಣುಸ್ಕೊ ್ಛೀಟಿಕ್ಕೂ ಬಹಳಷ್ಟು ವೃತಾ ಸ ಎದೆ. ಅಣುಸ್ಮಾವರವನ್ನು ಪ್ರಾರಂಭಿಸಿ, ನಡೆಸಿ- ಕೊಂಡು, ಮುಂದುವರೆಸಿಕೊಂಡು ಹೋಗುವದು ಆರ್ಥಿಕವಾಗಿ, ತಾಂತ್ರಿಕತೆ ಅಲ್ಲದೇ ಸುರಕ್ಷಾ ವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ದೃಷ್ಟಿಯಿಂದ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಅಷ್ಟೊಂದು ಸುಲಭವಾದದ್ದ ಲ್ಲ. ಅಣು ವಿದಳನ ದಿಂದ ವಿದ್ಯುತ್‌ ಉತ್ಪಾದನೆಯ ಎಲ್ಲ ಹಂತ- ಗಳಲ್ಲೂ ಪ್ರಮಾದ, ದುರ್ಫಟನೆಗಳಾಗುವ ಸಾಧ್ಯತೆ ಇವೆ. ಯಾವುದೇ ಹಂತದಲ್ಲಿ ತುಸು ಲೋಪವಾದರೂ ಅಪಾರ ಧನಹಾನಿ. ಪ್ರಾಣ- ಹಾನಿ ಹಾಗೂ ಪರಿಸರ ಹಾನಿ ಉಟಾಗುವುದ ರಲ್ಲಿ ಸಂದೇಹವಿಲ್ಲ. ರಶಿಯದಲ್ಲಾದ ವಿಕಿರಣ ದುರಂತವು ಫಿನ್‌ಲ್ಯಾಂಡ್‌, ಸ್ವೀಡನ್‌ ಹಾಗೂ ಡೆನ್ಮಾರ್ಕ್‌ವರೆಗೂ ವಾತಾವರಣವನ್ನು ಕಲುಷಿತ- ಗೊಳಿಸಿದೆ ಎಂದು ಸ್ಟಾಕ್‌ಹೊಂ ವರದಿ ಮಾಡಿದೆ. ಸಾವಿರ ಚದರ ಕಿಲೋಮೀಟರು ವಿಸ್ತೀರ್ಣದಲ್ಲಿ ವಿಕಿರಣದಿಂದ ಪರಿಸರ ಕಲುಷಿತ- ಗೊಂಡು ರಶಿಯದ ಆರ್ಥಿಕರಂಗಕ್ಕೆ ಇಪ್ಪತ್ತು ಲಕ್ಷ ರೂಬಲ್‌ ನಷ್ಟು ಹಣ ನಷ್ಟವಾಯಿತು ಎಂಬುದು ಅಣು ವಿದ್ಯುತ್ತಿನಲ್ಲಿ ಆಸಕ್ತಿ ಇರುವ ನಮ್ಮಂಥ ಅಭಿವೃದ್ಧಿ ಶೀಲ ದೇಶಗಳು ಗಮನಿಸ ಬೇಕು. ನಮ್ಮ ದೇಶದಲ್ಲಿ ಈಗಾಗಲೇ ಕೆಲ ಅಣು ಸ್ಥಾವರಗಳು ಕಾರ್ಯ ನಿರ್ವಹಿಸುತ್ತವೆ. ದೇಶ ದಲ್ಲಿ ಮುಂಬರುವ ೧೫-೨೦ ವರ್ಷಗಳಲ್ಲಿ ಇನ್ನೂ ೨೨ ಅಣು ವಿದ್ಯುತ್‌ ಕೇಂದ್ರಗಳನ್ನು ಪ್ರಾರಂಭಿ ಸುವ ಯೋಜನೆ ಭಾರತ ಸರಕಾರದ ಪರಿಶೀಲನೆ ಯಲ್ಲಿದೆ. ಇದಕ್ಕೆ ತಗಲುವ ವೆಚ್ಚ ೧೫,೦೦೦ದಿಂದ ೨೦,೦೦೦ ಕೋಟಿ ರೂಪಾಯಿಗಳು ಎಂದು ಅಂದಾಜು ಮಾಡಲಾಗಿದೆ. ಅಣು ಸ್ಥಾವರವನ್ನು ಪ್ರಾರಂಭಿಸುವದೆಂದರೆ ಅಪಾಯ, ಅಪಘಾತಗಳ ಸರಣಿಯನ್ನೇ ಆಹ್ವಾನಿಸಿದಂತೆ. ಭೂಮಿಯಿಂದ ಯುರೆನಿಯಂ ಅದಿರನ್ನು ತೆಗೆದು ಸಂಶ್ಲೇಷಿಸುವುದ ರಿಂದ ಹಿಡಿದು, ವಿದ್ಯುತ್‌ ಉತ್ಪಾದನಾ ಘಟಕಕ್ಕೆ ತಂದು ಅಸ್ಫೋಟಿಸಿ ವಿದ್ಯುತ್ತನ್ನು ಹುಟ್ಟಿಸು ವಾಗ, ರವಾನಿಸುವಾಗ, ಆಸ್ಫ್ರೋಟಾನಂತರ ಉಳಿಯುವ ಹುಡಿಯನ್ನು ರಕ್ಷಿಸಿ ಶೇಖರಿಸಿಡು ವಾಗ, ಹೀಗೆ ಎಲ್ಲ ಹಂತಗಳಲ್ಲೂ ಅಪಾಯ:ದ ಸಂಭವ ಇದ್ದೇ ಇದೆ. ಇಂಥ ಘಟಕಗಳಲ್ಲಿ ದುಡಿ ಯುವವರ ಜೀವನವೂ ಅಪಾಯದಿಂದ ಕೂಡಿದೆ. ಕೆಲಸಗಾರರಲ್ಲಿ ವಿಕಿರಣದಿಂದಾಗುವ ನ್ಯೂನತೆ ಗಳು, ವಿಕೃತ ಮಕ್ಕಳ ಜನನ, ರಕ್ತ ಕ್ಯಾನ್ಸರಿನ ಸಂಭವ ಮುಂತಾದ ತೊಂದರೆಗಳು ಸರ್ವೇ ಸಾಮಾನ್ಯ. ೧೯೪೫ರ ಅಗಸ್ಟ್‌ ಆರು ಹಾಗೂ ಒಂಬತ್ತನೇ ದಿನದಂದು ಜ ಪಾನದ ಹಿರೋಷಿಮಾ ಹಾಗೂ ನಾಗಾಸಾಕಿಯ ವೇಲೆ ನಡೆದ ಅಣು ಬಾಂಬ್‌ ಸ್ಫೋಟದಿಂದ ಒಂದು ಲಕ್ಷ ಎಂಬತ್ತು ಸಾವಿರ ಜನ ನಿರ್ನಾಮವಾದದ್ದನ್ನು ಜಗತ್ತು ಮರೆಯಬಾರದು. ಈ ಎಲ್ಲ ದುರಂತಗಳ ಹಿನ್ನಲೆಯಲ್ಲಾದ ಸಾವು, ಆರ್ಥಿಕ ಹಾನಿಯ ಬಗ್ಗೆ ವಿವೇಚಸುವದು ಅವಶ್ಯ. ನಮ್ಮ ದೇಶದಲ್ಲಿಯ ಎ ತಾರಾಪುರ ಅಣು ಕೇಂದ್ರದ ಆಯುಷ್ಯ ೧೯೯೨ ರಲ್ಲಿ ಮುಗಿಯುತ್ತದೆ, ಅದನ್ನು ಸುರಕ್ಷಿತವಾಗಿ ಸಮಾಧಿಮಾಡುವ ವೆಚ್ಚ ಜನಸಾಮಾನ್ಯನ ವಿಚಾರಕ್ಕೆ ಎಟುಕದ್ದು. ಅಮೇರಿಕದಲ್ಲಿಯ ಅವಧಿ ಮುಗಿದ ಒಂದು ಅಣುಕೇಂದ ಶ್ರವನ್ನು ಸುರಕ್ಷಿತವಾಗಿ ಹೂಳುವ ವೆಚ್ಚ ಸುಮಾರು ೧೦೫,೬೦,೦೦,೦೦೦ ರೂಪಾಯಿಗಳು ಎಂದು ತಿಳಿದುಬಂದಿದೆ. ಒಡ ರಾಷ್ಟ್ರಗಳಿಗೆ ಇದು ಎಂಥ ಆರ್ಥಿಕ ಹೊರೆ! ಹಿಂದಿನ ಇತಿಹಾಸದಿಂದ ಇಂದಿನವರು ಪಾಠ ಕಲಿಯಬೇಕು. ದಕ್ಷಿಣ ಭಾರತದ ಎರಡನೆಯ ಅಣುಸ್ಮಾವರ ನಮ್ಮರಾಜ್ಯದ ಕಾರವಾರ ಜಿಲ್ಲೆಯ ಕೈಗಾದಲ್ಲಿ ಪ್ರಾರಂಭವಾಗುವ ಯೋಜನೆ ಇದೆ. ಸರಕಾರ ಈ ದಿಶೆಯಲ್ಲಿ ತುಂಬ ಉತ್ಸುಕವಾಗಿದೆ. ೧೯೯೪ರ ಹೊತ್ತಿಗೆ ಪ್ರಾರಂಭವಾಗಲಿರುವ ಈ ಘಟಕಕ್ಕೆ ಆಗಲೆ ೧೯ ಕೋಟೆ ರೂಪಾಯಿಗಳನು ಸ ಖರ್ಚು ಮಾಡಿದೆ. ದೇಶದ ವಿವಿಧ ಕಡೆಯಲ್ಲಿರುವ, ಈಗಾ ಗಲೇ ಕಾರ್ಯನಿರ್ವಹಿಸುತ್ತಿರುವ, ತಾರಾಪುರ, ಕಲ್ಲಾಕಂ, ರಾವತ್‌ಭಾಟಾ ಹಾಗೂ ಜಾದೂಗುಡ ಅಣ:ವಿದ್ಯುತ್‌ ಘಟಕಗಳನ್ನು ಸಂದೆ"ಹ ನಿವಾರ- ಣೆಗೆ ಪ್ರತ್ಯಕ್ಷ ನೋಡಿಬರಲು ಸರಕಾರದ ವೆಚ್ಚ ದಲ್ಲಿ ೫ ಜನರ ಗುಂಪಿನ ಒಟ್ಟು ನಾಲ್ಕುನಿಯೊ:ಗ ಗಳನ್ನು ಕಳುಹಿಣವ ನಿರ್ಧಾರವನ್ನು ಹಾಗೂ ವ್ಯವಸ್ಥೆಯನ್ನು ಕರ್ನಾಟಕ ಸರಕಾರವು ಇದೇ ವರ್ಷದ ಮಾರ್ಚ್‌ ೩೧ ರಂದು ಕೈಕೊಂಡಿವೆ. ಆದರೆ ಈ ನಿಯೋಗದಲ್ಲಿ ವಿಜ್ಞಾನಿಗಳು ಹಾಗೂ ಪರಿಸರ ತಜ್ಞರು ಇಲ್ಲವಾದ್ದರಿಂದ ಈ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ. ಅಣು ಶಕ್ತಿಯ ಸು ಮುಂಬರುವ ವರ್ಷಗಳಲ್ಲಿ ಹೆಚ್ಚುವ ಬಗ್ಗೆ ಸಂದೇಹವಿವಿಲ್ಲ. ಆದರೆ ಅಭೀ ವೃದ್ಧಿ ಶೀಲ ರಾಷ್ಟ್ರಗಳಿಗೆ, ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಬದಲು ಅಣುಶಕ್ತಿಯ ಉತ್ಪಾದನೆ ಎಷ್ಟು ಸೂಕ್ತ? ನಿಯಂತ್ರಿತ ಆಣುಶಕ್ತಿಯ ಬಳಕೆ ಯಿಂದ ಮಾನವನ ಏಳ್ಗೆಯಾದರೆ, ಅನಿಯಂತ್ರಿತ, ವಿಮೋಚನಾಂಹಿತ ಬಳಕೆ ಮಾನವ ಕುಲವನ್ನೇ ಅಳಿಸಿಹಾಕಬಲ್ಲ ದೈತ್ಯ ವಾಗುವುದರಲ್ಲಿ ಸಂದೇಹ ಎಲ್ಲ. ಈ ಖಜಾನೆ ಕೃಷ್ಣಮೂರ್ತಿ ಕ್ಲೆ ವರ್ಷ ಜುಲೈ ತಿಂಗಳಲ್ಲಿ ಪ್ರಕಟವಾದ *ಕಸ್ತೂರಿ' ಸಂಚಿಕೆಯಲ್ಲಿ ಶ್ರೀ ಮುರಾರಿ ಸಹಾ ಎಂಬವರ ಲೇಖನದ ಆಧಾರದ ಮೇಲೆ "ಇಂಗ್ಲಿಷ್‌ ಹೇಗೆ ಬೆಳೆಯುತ್ತಿದೆ?” ಎಂಬ ಒಂದು ಲೇಖನ ವನ್ನು ನಮ್ಮ ಖಜಾನೆ ಮುರಳೀಧರ ಬರೆದಿದ್ದ. ತುಂಬ ಚೆನ್ನಾದ ವಿಚಾರಪರಿಪ್ಲುತ ಲೇಖನ ಅದು. ಕ್ಕಿ ಆದಿಲ ರೂಣಯಲ ಇಂಗ್ಲಂಡಿನಲ್ಲ ಇಂಗ್ಲಿಷ್‌ ಬೆಳೆಯದಿರುವುದಕ್ಕೆ ಪ್ರಮುಖ ಕಾರಣ ಅವರು ಪರಂಪರಾನುಗತವಾಗಿ ಸಾರ್ವಭೌಮರ ಭಾಷೆಗೆ ಅಂಟಿಕೊಂಡಿದ್ದಾರೆ.” ಎಂದೇನೋ ಬರೆದು ಇಂಗ್ಲಿಷರ ಮಡಿವಂತಿಕೆಯಿಂದಾಗಿ, ಅವರ ಸಂಕುಚಿತ ಮನೋವೃತ್ತಿಯಿಂದಾಗಿ ಆ ಭಾಷೆ ಬೆಳೆಯುತ್ತಿಲ್ಲ-- ಎಂಬರ್ಥ ಧ್ವನಿಸಿರುವುದನ್ನು ನನ್ನ ಮನ ಒಪ್ಪಲಿಲ್ಲ. ಮರುಸಂಚಿಕೆಯ ಲ್ಲೇ ಅದಕ್ಕೆ ಉತ್ತರ ರೂಪ ವಾಗಿ ಲೇಖನ ಕೋಡೊಣವೇ ಎನ್ನಿಸಿದರೂ ನನ್ನ ಅನಿಶ್ಚಿತ ಪರಿಸ್ಥಿ ತಿ-- ಅಲೆದಾಟಗಳಿಂದಾಗಿ ಆ ಕೆಲಸ ಆಗದೇಹೋಯಿತು. ಆದರೂ ವಿಚಾ ರದ ಗುಂಗೀಹುಳು ನನ್ನ ತಲೆ ಕೊರೆವುದನ್ನು ನಡೆಸಿಯೇ ಇತ್ತು. ಆಗಷ್ಟು ಈಗಷ್ಟು ಶಬ್ದ-- ಸಂಗತಿಗಳನ್ನು ಸಂಗ್ರಹಿಸುತ್ತ, ಕರಡು ಕಾಗದಗಳ ಮೇಲೆ ಗೀಚುತ್ತಾ ಒಂದು ವರ್ಷ ಕಾಲಹರಣವಾಯಿತು. ಈಗ ಬರೆಯುತ್ತಿದ್ದೇನೆ. ಇದರಲ್ಲಿ ಬರೆದಿರುವ ಶಬ್ದಗಳಿಗಿಂತ, ಸಂಗತಿಗಳಿಗಿಂತ ಹೆಚ್ಚು ಕತೆ, ಉದಾಹರಣೆಗಳನ್ನು ಬಲ್ಲ ಮಹನೀಯರಿನ್ನೂ ಎಷ್ಟಿದ್ದಾರೋ, ಎಲ್ಲೆಲ್ಲಿದ್ದಾರೋ ತಿಳಿಯದು. ಎಂದುರೋ ಮಹಾನುಭಾವುಲು! ಅಂದರಿಕೀ ವಂದನಮು! "ಅ" ಕಾರಕ್ಕೆ ಅಮ್ಮನೇ ಆದಿ. ಮಕ್ಕಳು ಎದ್ದರೆ- ಬಿದ್ದರೆ, ಅತ್ತರೆ ಅವರ ಬಾಯಿಂದ ಮೊದಲು ಬರುವ ಶಬ್ದ “ಅಮ್ಮಾ. ಈಕೆ ಇಂಗ್ಲಿಷಿನಲ್ಲಿ ಮದರ್‌. ಸಂಸ್ಕೃತದ ಮಾತೃ ಇಂಗ್ಲಿಷರ ರೋಲಿಂಗ್‌ ನಾಲಗೆಯಲ್ಲಿ ್ಬMOT- HER ಆಯಿತು. ಅಂತೆಯೇ ಸಂಸ್ಕೃತದ ಪಿತೃ Father ಆದದ್ದು! ಅರಬ್‌ ಹಾಗೂ ಮುಸ್ಲಿಂ ರಾಷ್ಟ್ರಗಳಲ್ಲಿ ಬಳಕೆಯಲ್ಲಿರುವ ಶಬ್ದ ಬಿರಾದರ್‌-- ಸಂಸ್ಕೃತದ ಭ್ರಾತೃ ಇಂಗ್ಲಿಷಿಗೆ ನುಸುಳಿ Brother ಆಗಿರ ಲಾರದೆ? ಸಂಸ್ಕೃತದ "ನ' ಇಂಗ್ಲಿಷಿನ “No’! ಎಷ್ಟು ಹತ್ತಿರ! ಎಂತಹ ಬಾಂಧವ್ಯ? ಪೆಟ್ರೋಲನ್ನು ನಮ್ಮವರು ಕಲ್ಲೆಣ್ಣೆ ಎಂದೂ ಕರೆಯುತ್ತಾರೆ. ಇದು ಹೇಗೆ ಬಂದಿದ್ದೀತು? ಪತ್ತರ್‌ ಎಂಬುದು ಕಲ್ಲು ಎಂಬುದಕ್ಕೆ ಹಿಂದಿಯ ಇ ೧೨ ರೂಪಾಂತರ. ಕಲ್ಲಲ್ಲಿ ದೊರೆವ ಎಣ್ಣೆಯೇ ಕಲ್ಲಿಣ್ಣೆ, ಗಾ ಕ್ರಿಸ್ತನ ಶಿಷ್ಯರಲ್ಲಿ ಪೀಟರ್‌ ಎಂಬಾತ ಮುಖ್ಯ ನಾದವನು. “ಮಾರ್ಕನು ಬರೆದ ಸುವಾರ್ತೆ “ಯೋಹಾನನು ಬರೆದ ಸುವಾರ್ತೆ” ಎಂಬೆಲ್ಲ ಉಚಿತವಾಗಿ ಹಂಚುವ ಕ್ರೈಸ್ತರ ಪುಸ್ತಿಕೆಗಳಲ್ಲಿ ಈ ಪೀಟರನನ್ನು “ಪೇತ್ರ” ಎಂದು ಬರೆಯುತ್ತಾರೆ. ಪತ್ನರ್‌-- ಪೆತ್ತರ್‌-- ಪೇತ್ರ್‌-- ಪೀಟರ್‌! ಛಿ ಹಾಯಿ ಪೀಟರ್‌ ಎಂದರೆ ಕಲ್ಲಿನಂತಹ ಮನುಷ್ಯ. ಪತ್ಕರ್‌ನಲ್ಲಿ ಜನಿಸಿದ ಎಣ್ಣೆ ಪತ್ನರಾಯಿಲ್‌ ಪೆತ್ರಾಲ್‌-- ಪೆಟ್ರೋಲ್‌ ಆಗಿರಲಾರದೆ? ಇವಿಷ್ಟು ಸಂಸ್ಕೃತದಿಂದಾದರೆ ಗ್ರಿಕ್‌-ಲ್ಯಾಟಿನ್‌ ಗಳಿಂದಲೂ ಲೆಕ್ಕವಿಲ್ಲದಷ್ಟು ಶಬ್ದಗಳನ್ನು ಎರವಲು ತಂದು ರೂಪಾಂತರಗೊಳಿಸಿ ಇಂಗ್ಲಿಷ್‌ ಭಾಷೆಯನ್ನು ಬೆಳೆಸಲಾಗಿದೆ. ॥ ಸಸ್ಯಶಾಸ್ತ್ರ -- ಪ್ರಾಣಿಶಾಸ್ತ್ರಗಳಲ್ಲಿ ಇದಕೆ ಲೆಕ್ಕವಿಲ್ಲದಷ್ಟು. ಉದಾಹರಣೆಗಳನ್ನು ಕೊಡ ಬಹುದು. (ನನ್ನ ಸೇವಾವಧಿಯ ಮೊದಲ ೧೪ ವರ್ಷ ನಾನೂ ಬೋಧಿಸಿದು ಬಯಾಲಜಿ ಕೆಮಿಸ್ಟಿ ಗಳು!) ಸ ಲ್ಯಾಟಿನ್‌ ಭಾಷೆಯೋ ಗ್ರೀಕ್‌ ಭಾಷೆಯೋ ಮೂಲವಾದ ಶಬ್ದಗಳನ್ನು ಹೆಕ್ಕಿ ಕೊಂಚ ತಿರುಚಿ ಇಂಗ್ಲಿಷ್‌ ಮಾಡಿರುವುದಕ್ಕೆ ಬಯಾಲಜಿ, ಜೂ- ಆಲಜಿ, ಬಾಟನಿ ಎಂಬ ಹೆಸರುಗಳೇ ಸಾಕ್ಷಿ. ಗ್ರೀಕಿನ ಬಯಸ್‌ (ಲೈಫ್‌) ಮತ್ತು ಲಾಗಸ್‌ (ಸೈನ್ಸ್‌) ಎಂಬೆರಡು ಶಬ್ದಗಳಿಂದ The Science of Life is BIOLOGY ಆಯಿತು. Zoon ಎಂಬ ಶಬ್ದಕ್ಕೆ (animal) ಪ್ರಾಣಿ ಎಂಬರ್ಥ ವಿದೆ. ಅದರಿಂದ Zoology ಬಂತು. Botane ಎಂದರೆ ಸಸ್ಯ (11670) ಎಂದಾಗುತ್ತದೆ ಅದರಿಂದ Botany ಆಯಿತು! ಎರೆಹುಳು ಜಿಗಣೆಗಳು ದ್ವಿಲಿಂಗ ಪ್ರಾಣಿಗಳು. ಇವನ್ನು ಲೈಂಗಿಕವಾಗಿ ಹರ್ಮಾಫ್ರಾಡೆ ೈಟ್‌ ಎಂದು ಕರೆಯಲಾಗುತ್ತದೆ. ಈ ಶಬ್ದ:- ಗ್ರೀಕ್‌ ಪುರಾಣದಲ್ಲಿ ಬರುವ ಹರ್ಮಿಸ್‌ (ಗಂಡು) ಮತ್ತು ಅಫ್ರಾಡೈಟಿಸ್‌ (ಹೆಣ್ಣು) ಎಂಬೆರಡು ದೇವತೆಗಳ ಹೆಸರನ್ನು ಕೂಡಿಸಿ 110171801೯0” 681೮ ಎಂದರು. ಅದರಂತೆ ಕೇಸರ ಮತ್ತು ಅಂಡಾಶಯವೆರಡನ್ನೂ ಹೊಂದಿರುವ ಪುಷ್ಪ ಗಳನ್ನು Hermaphrodait Flowers ಎಂದು ಕರೆದರು. ಪ್ರಾಣಿಸಾಮ್ರಾಜ್ಯದಲ್ಲಿನ ಅಕಶೇರುಕ (Invertebrates-ಬೆನ್ನುಮೂಳೆ ಇಲ್ಲದ) ಪ್ರಾಣಿಗಳಲ್ಲಿ ಮೊಟ್ಟ ಮೊದಲಿನ Protozoa ದಲ್ಲಿ ವಾಲ್ವಾಕ್ಸ್‌ (VOLVOX) ಎಂಬ ಏಕಕಣ ದೇಹದ ಪ್ರಾಣಿಗಳ ಕಾಲನಿಯೊಂದಿದೆ. ಲಕ್ಷೋಪ ಲಕ್ಷ ಸಂಖ್ಯೆಯಲ್ಲಿರುವ ಈ ಪ್ರಾಣಿಗಳ ಸಂತಾನ- ಕ್ರಮ ವಿಚಿತ್ರ. ಸ್ತ್ರೀ-ಪುರುಷ ಕಣಗಳ ಸಂಯೋಗ ವಿಲ್ಲದೇನೇ ಇವು ಸಹಸ್ರ ಮಡಿ-ಲಕ್ಷ ಮಡಿಯಲ್ಲಿ ದ್ವಿಗುಣಗೊಳ್ಳುತ್ತವೆ. ಇದೊಂದು ಪಿತೃರಹಿತ ಸಂತಾನಮಾರ್ಗ. ಇದಕ್ಕೆ ಪಿತೃ ೫೦. ಅದನ್ನು ಪಾರ್ಥೆನೋ (P೩೯theಗnಂ) ಜೆನೆಸಿಸ್‌ (ಸಂತಾನ) (Parthenogenesis. ಎಷ್ಟು ಸುಲಭವಾಗಿ ಈ ಶಬ್ದ ಸೃಷ್ಟಿಯಾಗಿಬಿಟ್ಟಿ ತು!) ಎಂದುಬಿಟ್ಟರು. ಈ ಅಕಶೇರುಕ ಸಾಮ್ರಾಜ್ಯದಲ್ಲೇ ಮೇಲೇ- ರುತ್ತ ಹೋದರೆ ಒಂದು ಘಟ್ಟದಲ್ಲಿ ಕೀಟಕ ವರ್ಗ ಬರುತ್ತದೆ. ಇದು ಇಂಗ್ಲಿಷಲ್ಲಿ ಆರ್ಥೊೋಪೋಡ. (Arthropoda) ಎಂದರೆ Joint footed animals (ಸಂಧಿಪದಿಗಳು). ಗ್ರೀಕಿನ Arthro (Joints) ಮತ್ತು pಂd೩ (₹೦೦೬) ಸೇರಿದವು. ಸಂಸ್ಕೃತದ ಪಾದ-ಪೋಡ ಆಯಿತು. ಅವೆರಡೂ ಸೇರಿ ಆಥ್ಪೋಪೋಡ ಸರಿಯೋ! ಸೊಳ್ಳೆ ತಿಗಣೆ ಜೇಡ ಮೊದಲಾದ ಸಹಸ್ರ ಸಂಖ್ಯೆಯಲ್ಲಿರುವ ಈ ಕೀಟ ಸಾಮ್ರಾಜ್ಯದಲ್ಲಿ ಅರಾಕ್ನಿಡ (೯೩೦0೧16೬) ಎಂಬ ಉಪವರ್ಗ ವೊಂದಿದೆ. ನವಿರಾದ ನೂಲಿಂದ ನಯವಂಚಕ ಸುಂದರ ಬಲೆಯನು ಸ ನೇಯುವ ಜೇಡ ಈ ಉಪವರ್ಗದನ್ಲಿದೆ. ಈ ಬಲೆ ಎಷ್ಟು ಅಂದವಾಗಿ ಕೇಂದ್ರ ಸೌಷ್ಠವ ಹೊಂದಿ ಜೋಮಿಟ್ರಿಕಲ್‌ ಆಗಿ ಬಿಸಿಲಲ್ಲಿ ಕಲವು ವೇಳೆ ಸಪ್ತವರ್ಣಗಳಿಂದ ಮಿಂಚುತ್ತಿರುತ್ತದೆ! ಇಷ್ಟು ನವಿರಾಗಿ ತುನೂ ' ಇಹ ತೆ 4 rd ಸುಂದರವಾಗಿ ಬಲೆ ಕಟ್ಟಿ ನೇಯುವುದನ್ನು ಅದಕ್ಕೆ ಯಾರು ಹೇಳಿಕೊಟ್ಟಿದ್ದಾರು! ಗ್ರೀಕ್‌ ಪುರಾಣದಲ್ಲಿ ಬರುವ ಓರ್ವ ದೇವ- ಕನ್ನಿಕೆ ಆರಾಕ್ನೆ ( ೩7೩೦0೧೩೮) ನೂಲುವುದರಲ್ಲಿ ನೇಯುವುದರಲ್ಲಿ ಅದ್ವಿತೀಯಳಾಗಿದ್ದಳು. ಅವಳೊಂದಿಗೆ ಸ್ಪರ್ಧಿಸಹೋಗಿ ಪ್ರಾಣವನ್ನು ಪಣವಾಗಿಟ್ಟು ಅದನ್ನು ಕಳೆದುಕೊಂಡವರು ಲೆಕ್ಕವಿಲ್ಲ. ನೂಲುವುದರಲ್ಲಿ ತನ್ನನ್ನು ಯಾರೂ ಮೀರಿಸಲಾರೆಂಬ ಅಹಮಿಕೆಯೊಂದೆಡೆಯಾದರೆ ಅಕಸ್ಮಾತ್‌ ಯಾರಾದರೂ ಸರಿದೊರೆಯಾಗಿ ಬಂದರೆ? ಎಂಬ ಹೊಟ್ಟೆಕಿಚ್ಚು ಕೂಡ ಆಕೆಗೆ! ಆದರೆ ಎಲ್ಲಾ ಬಿಟ್ಟು ಈ ಹಾಳು ಜೇಡ ಆಕೆಯೊಂದಿಗೆ ಸ್ಪರ್ಧೆಗೆ ಇಳಿದುದಲ್ಲದೆ ಗೆದ್ದೂ ಬಿಡಬೇಕೆ! Jealousy thy name is woman! ಹೊಟ್ಟೆಕಿಚ್ಚಿನ ಆ ಹೆಂಗಸು ತಾನು ನೂಲಲು- ನೇಯಲು ಇರಿಸಿಕೊಂಡಿದ್ದ ಮೊನ- ಚಾದ ಕಬ್ಬಿಣದ ಕಡ್ಡಿಯೊಂದರಿಂದ ಆ ಕೀಟವನ್ನು ಚುಚ್ಚಿ ಕೊಂದುಹಾಕಿದಳು. ಆಮೇಲೇನೋ ಶಾಪಗ್ರಸ್ತಳಾದಳಂತೆ! ಅದರ ಗೋಜು ನಮಗೆ ಬೇಕಿಲ್ಲ. ಆದರೆ ಆ ಆರಾಕ್ನೆಯಿಂದಾಗಿ ಜೇಡಗಳ ಗುಂಪಿಗೆ ಆರಾಕ್ನಿಡ ಎಂಬ ಹೆಸರು ದೊರೆತದ್ದೆ ಒಂತು ಅಷ್ಟೆ! ಇಂತಹುದೇ ಆದ ಕೀಟಗಳ ಇನ್ನೊಂದು ಗುಂಪಲ್ಲಿ ಜಿಜಿಫಸ್‌. (Zizyphus) ಎಂಬ ಇನ್ನೊಂದು: ಹುಪ್ಪಟೆ ಇದೆ. ಇದು ನಮ್ಮ ಕನ್ನಡದ ಸಗಣಿ ಹುಳು. ಸಗಣಿ. ಅಥವಾ ಮಲದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ತನ್ನ ಹಿಂಗಾಲು ಗಳಿಂದ ದೂಡುತ್ತ ಉರುಳಿಸಿಕೊಂಡು ಹೋಗುವು ದನ್ನು ನೀವು... ನೋಡಬೇಕು. ನಡುವಲ್ಲಿ ಗುಡ್ಡವೋ ಏರಿಯೋ ಬಂದರೆ ಇದು ಆ ಉಂಡೆ ಯನ್ನು ಅದೇ ರೀತಿ ಹಿಂದು ಮುಂದಾಗಿಯೇ ಉರುಳಿಸಿಕೊಂಡು ಹೋಗುತ್ತ ಆ ಏರನ್ನು ಏರಿಯೇಬಿಡುತ್ತದೆ. ಆದರೆ ಅದು ಅಷ್ಟು ಸಣ್ಣ "ಪ್ರಾಣಿಗೆ ಕಷ್ಟದ ಕೆಲಸ. ಹಾಗೆ ದೂಡುವಾಗ ಭಾರ ಹೆಚ್ಚೆ, ಆಯ ತಪ್ಪಿ ಆ ಉಂಡೆ ಅದರ ಮೇಲೆಯೇ ಬಿದ್ದು ಕೆಳಗುರುಳಿದರೆ ಆದು ಮತ್ತೆ ಮತ್ತೆ ಅದನ್ನು ದೂಡಿಕೊಂಡು ಮೇಲೆ ಹೋಗುವುದನ್ನು ನೋಡಿದರೆ if at first you dont succeed; Try, Try, Try again. Try until you do succeed, Try, Try, Try again- ಎಂದು ಯಾರೋ ಅದಕ್ಕೆ ಹೇಳುತ್ತಿದ್ದಂತೆ, ಅದು ಧೈರ್ಯ ಸ್ಮ ರ್ಯ ಕಳಕೊಳ್ಳದೆ-- “ಮರಳಿ ರುತ್ನವ ಮಾಡು' ನಡೆಸುತ್ತಿರುವಂತೆ ಅನ್ನಿಸ- ದಿರದು. ಅದು ಸರಿ, ಅದಕ್ಕೆ Zizyphus ಎಂಬ ಹೆಸರು ಬಂದದ್ದಾದರೂ ಏಕೆ? ಹೇಗೆ? ಮತ್ತೆ ಗ್ರೀಕ್‌ ಪುರಾಣವೇ ಇದಕ್ಕೆ ಆಧಾರ; ಆಕರ. ಅಲ್ಲಿ ಜಿಜಿಫಸ್‌ ಎಂಬ ಒಬ್ಬ- ರಾಜನೋ ದೇವಪುರುಷನೋ--ಮತ್ತೊಬ್ಬ ದೇವತೆಯ ಕೋಪ-ಶಾಪಗಳಿಗೆ ತುತ್ತಾಗಿ ಪರ್ವತವೊಂದರ ಬುಡದಿಂದ ದೊಡ್ಡ ಬಂಡೆ ಯೊಂದನ್ನು ಮೇಲಿನ ವರೆಗೆ ದಬ್ಬಿಕೆ ಇಂಡು ಹೋಗಬೇಕಾದಂತಹ ಶಾಪಕ್ಕೆ ಗುರಿಯಾದ. ಅವನು ತುಂಬ ಕಷ್ಟಪಟ್ಟು y ಬಂಡೆಯನ್ನು ಮೇಲಕ್ಕೆ ದೂಡಿಕೊಂಡು ಹೋದರೆ ಅದು ಒಂದಲ್ಲ ಒಂದು ಕಾರಣದಿಂದ ಆಯ ತಪ್ಪಿ ಅಲ್ಲಿಂದ ಕೆಳಗುರುಳಬೇಕು. ಅವನು ಆ ಅರ್ಥ ವಿಲ್ಲದ ಕೆಲಸಕ್ಕೆ ಮತ್ತೆ ಬುಡದಿಂದ ತೊಡಗ ಬೇಕು! ಅವನ ಹೆಸರೇ ಆ ಕೀಟಕದ ಹೆಸರಿಗೆ ಮೂಲ! ಮಾನವ ಕುಲವನ್ನು “ಮಮ್ಮೇಲಿಯಾ' ಎಂದು ಕರೆದದ್ದು ಹೀಗೇನೇ! ಮಮ್ಮ ಎಂದರೆ ಅಮ್ಮ. ಈ ಕುಲದಲ್ಲಿ ಜನಿಸಿದ ಸಂತಾನಕ್ಕೆ ಮಾತೃ ಪೋಷಣೆ ಪ್ರಧಾನವಾದದ್ದು. ಆ ಸಂತಾನಕ್ಕೆ ಹಾಲೂಡಿಸಲು ಇರುವ ಸ್ತನಗಳಿಂ ದಾಗಿ ಇವು ಸಸ್ತನಿಗಳಾದುವು. ಸ್ತನಗಳಿಗೆ mammary glands ಎನ್ನುತ್ತಾರೆ. ಇಂಗ್ಲಿ ಷಲ್ಲಿ ಆದನ್ನು ಹೊಂದಿದ ಈ ಪ್ರಾಣಿಸಂಕುಲ Mammalia ಆಯಿತು! ವ್ಯಕ್ತಿಗಳ ಹೆಸರು ಕೂಡ ಹೇಗೆ ಭಾಷೆಗೆ ನುಗ್ಗಿ ಅದರಿಂದಲೂ ಹೇಗೆ ಇಂಗ್ಲಿಷ್‌ ಸುಗ್ಗಿ ಹೊಡೆಯಿತು ಎಂಬುದಕ್ಕೆ ನಮ್ಮ ನೆರೆ ನಾಡು- ಮದರಾಸಿನಿಂದ ಪ್ರಕಟವಾಗುವ Wisdom ಎಂಬ ಮಾಸಪತ್ರಿಕೆಯಲ್ಲಿ ಪ್ರಕಟವಾದ ಕೆಲವು ಸಂಗತಿಗಳು ಸಾಕ್ಷಿ. ಕ್ರಿಸ್ತ- ಬುದ್ಧ- ಗಾಂಧಿ- ಹಿಟ್ಲರ್‌- ಮಾವೋ ಮೊದಲಾದ ಪ್ರಖ್ಯಾತ ಅಥವಾ ಕುಖ್ಯಾತ ವ್ಯಕ್ತಿಗಳ ಹೆಸರುಗಳು "ಇಸಮ್‌' ಎಂಬ ಎರಡ ಕರದ ಬಾಲ ಅಂಟಿಸಿಕೊಂಡು ಕ್ರಿಶ್ಚಿಯಾನಿಸಂ, ಬುದ್ಧಿ ಸಂ, ಗಾಂಧಿಯಿಸಂ, ಮಾವೋ-ಇಸಂ, ಹಿಟ್ಲ ರಸಂ ಆಗಿ ಇಂಗ್ಲಿಷ್‌ ಶಬ _ ಭಾಂಡಾರ ವನ್ನು ಸೇರಿ ಹೋದುವು. ಬಳಿಗಾಳ ಆರಂಭವಾದೊಡನೆಯೇ ಹೊರ ಬರುವ ಸ್ವೆಟರ್‌ ಅನ್ನು ಕಾರ್ಡಿಗನ್‌ ಎಂದೂ ಕರೆಯಲಾಗುತ್ತ ದೆ. ಇಂಗ ಸ೦ಡಿನ ಒಬ್ಬ ದಾ ಶ್ರೀಮಂತ-£೩1] of Cid ಅಂತ ಹುದನ್ನು ಬಹುವಾಗಿ ಬಳಸ ಸುತ್ತಿದ್ದ. ಅಂದು ಮೊದಲುಗೊಂಡು ಅದಕ್ಕೆ ಅವನ ಹೆಸರೇ ಶಾಶ್ವತವಾಯಿತು. ಅದರಂತೆಯೇ ಇನ್ನೊ ಬ್ಬ Earl of Sandwich ತಾನು ತಿನ್ನುತ್ತಿದ್ದ ಬ್ರೆಡ್‌ ಚೂರುಗಳ ನಡುವೆ, ಟೊಮೆಟೋ. ಸೌತೇ ಕಾಯಿಗಳ ಸೀಳುಗಳನ್ನಿರಿಸಿ ತಿನು ತ್ತಿದ್ದ. ಅದನ್ನು ಕಂಡ ಜನ ಅಂತಹುದೇ ತಿನಿಸು ತಯಾರಿಖ "ಸ್ಯಾಂಡ್‌ವಿಚ್‌' ಮಾಡಿದರು; ತಿಂದರು. ವೆಲಿಂಗ್‌ಟನ್ನಿ ನ ಡ್ಯೂಕ ಕನೊಬ್ಬ ಮಾದರಿಯ ಪಾದರಕ್ಷೆಬೂಟ್ಸ್‌)ಯನ್ನು ವೆಲಿಂಗ್‌ಟನ್ಸ್‌ ಎಂದು ಕರೆದರು. ಫ್ರಾನ್ಸಿನ ಚಕ್ರವರ್ತಿ ನೆಪೋಲಿಯನ್ನನ ಬಳಿ ಅತಿ ಪ್ರತಿಷ್ಠೆ. ಹಾಗೂ ಕುರುಡು 'ದೇಶಾಭಿ ಮಾನಗಳಿಗೆ ಪಕ್ಕಾದ ನಿಕಲಸ್‌ ಚಾವಿನ್‌ ಎಂಬ ಸೈನಿಕನಿದ್ದ. ಅಂತಹುದೇ ಸ್ವಭಾವವನ್ನು ಬಳಸುತ್ತಿದ ೦ ತು Us AVS ಜದ Wo ಹೊಂದಿರುವ ಜನರನ್ನು ಚಾವಿನಿಸ್ಟ್ಸ್‌ ಎಂದೂ ಆಸ ಭಾವವನ್ನು ಚಾವಿನಿಸಂ ಎಂದೂ ಕರೆದರು. ಹದಿನಾಲ್ಕನೆಯ ಲೂಯಿಯ ಬಳಿ ಶಿಸ್ತು- ಕಟ್ಟುನಿಟ್ಟು-ನಿಯಮಗಳಿಗೆ ಬದ್ಧ ನಾದ ಮಾರ್ಟಿ ನೆಟ್‌ ಎಂಬ ಅಧಿಕಾರಿಯಿದ್ದ . ಅವನಿಂದ ಇಂಗ್ಲಿಷಿಗೆ ಮಾರ್ಟಿನೆಟ್‌ ಎಂಬ ಅನ್ವರ್ಥ ನಾಮ ಬಳುವಳಿಯಾಗಿ ಬಂತು. ಫ್ರಾನ್ಸಿನಲ್ಲಿದ್ದ ಮಾರ್ಕಿಸ್‌- ದ- ಸೇಡ್‌ ಎಂಬ ಅಧಿಕಾರಿ "ಇತರರ ನ ತೋರುತ್ತಿ ದ್ರ ಶ್ರಾರ್ಯ್ಯ ಅದರಿಂದ ಅನುಭವಿಸ ಸುತ್ತಿದ್ದ ಆನಂದಕ್ಕೆ ಹೆಸರಾದವನು. ಅವನಿಂದಾಗಿ ಸ್ಮಾಡಿಸಂ (Sadism) ಎಂಬ ಶಬ್ದ ಇಂಗ್ಲಿ ಪಲ್ಲಿ ಬಳಕೆಗೆ ಬಂತು. ಅದನ್ನು ಹೊಂದಿದ್ದ ವರು 5801669 ಆದರು. ಅದರಂತೆ ಮಹಾ ವಿಜ್ಞಾ ನಿ ಲೂಯಿ ಪಾಸ ಎರ ನಿಂದಾಗಿ ಪಾಸ್ಟರೆ ಜೇಷನ್‌ ಬಂತು. ಫ್ರಾನ್ಸಿ ನ ಬೊಲೋನ ೫. ಪ್ರಾಂತದ ಲೂಯಿ ಗ್ಯಾಲ್‌ವನಿ ಎಂಬಾತ ಕಬ್ಬಿಣದ ಪದಾರ್ಥಗಳಿಗೆ ತುಕ್ಕು ಹಿಡಿಯದಂತೆ ಮಾಡಲು ಅನುಸರಿಸಿದ ಕ್ರಮ ಇಂಗ್ಲಿಷರ ಬಾಯಲ್ಲಿ ಗ್ಯಾಲ್ವನೈಜೇಷನ್‌ ಆಯಿತು. ಐರ್ಲೆಂಡಲ್ಲಿ ಕ್ಯಾಪ್ಟನ್‌ ಬಾಯ್‌ಕಾಟ್‌ ಎಂಬವನನ್ನು ಒಮ್ಮೆ ಅವನ ನೆರೆಹೊರೆಯವರು ಬಹಿಷ್ಕರಿಸಿದರು. ಅಂದಿನಿಂದ ಆ ಕ್ರಮ “ಬಾಯ್‌ಕಾಟ್‌” ಆಯಿತು. ಈಗ ಜಗತ್ತಿನ ಎಲ್ಲ ಭಾಗಗಳ ಜನ, ತಮಗಾಗದವರನ್ನು ಹೀಗೆಯೇ ಸಲೀಸಾಗಿ ಬಾಯ್‌ಕಾಟ್‌ ಮಾಡು ತ್ತಾರೆ. ಈ ರೀತಿಯಲ್ಲಿ ಇಂಗ್ಲಿಷ್‌ ಭಾಷೆಯು ತನಗೆ ದೊರಕಿದ ಯಾವೊಂದು. ಅವಕಾಶವನ್ನೂ ಬಿಡದೆ ಬೇರೆ ಬೇರೆ ಭಾಷೆಗಳೀದ ಅವುಗಳನ್ನು. ಪಡೆದು ತನ ಓದಾಗಿಸಿಕೊಳ್ಳುತ್ತ ನಡೆದಿದೆ. ಉರ್ದುವಿನ (ತಯ ನಿಯ) “ಸಲಾಂ' ಎಂಬ ಶಬ್ದ ಇಂಗ್ಲಿಷ್‌ ಪದ್ಯದಲ್ಲಿ ಸುಲಭವಾಗಿ 58188೩೧766 ಎಂದು ಕ್ರಿಯಾಪದವಾಗಿ ಬಳ ಸಲ್ಪಟ್ಟಿದೆ. ಅದರಂತೆ “ಪಾಯಿಜಾಮ” ಕವಿ ಡಿ. ಎಚ್‌: ಲಾರೆನ್ಸನ "ತಗ೩ke’ ಪದ್ಮ ದಲ್ಲಿ, “On a hot hot day, and 1, 1೧ pyjamas: For the heat, to drink there” ಎಂದು ಬರೆದಿರುವುದನ್ನು ಕಾಣಬಹುದು. ಮೋಟಾರ್‌ ಎಂಬ ನಾಮಪದಕ್ಕೆ “ed” ಸೇರಿಸಿ They motarred the distance ಎಂದು ಬರೆದರೂ ನಡೆದೀತು! ಅಂತಹ ಗಃ- bility ಈ ಭಾಷೆಗೆ! ಜವಾಹರ್‌ಲಾಲ್‌ ನೆಹರು ಬದುಕಿದ್ದ ಒಂದು ಕಾಲದ ಘಟನೆ. ತಮಗಾಗದವರನ್ನು ವಯೋ ಮಾನ ಮೀರಿದವರೆಂಬ ನೆಪ, ರಾಷ್ಟ್ರಕ್ಕೆ ಯುವ ರಕ್ತ ಒದಗಿಸಬೇಕೆಂಬ ನೆಪ ಹಾಕಿ, ಮನೆಗೆ ಕಳುಹಿಸಲೂ, ಎತ್ತಂಗಡಿ ಮಾಡಲೂ ಒಂದು ಯೋಜನೆ: ಹುಟ್ಟು ಹಾಕಲಾಯಿತು. ಕಾಮ- ರಾಜ್‌ ನಾಡರರು ಅದರ ಜನಕರು. ಅದೇ NN ANNE | ಕಾಮರಾಜ್‌ ಪ್ಲಾನ್‌. ಅದರಿಂದಾಗಿ ಬಹು ಮಂದಿ ಪಿಂಜ್ರಾಪೋಲ್‌ಗಳು ಸ್ಥಾನಭ್ರಷ್ಮರಾ ದರು, M orarji Desai was Kamarajed. ಇಂಗ್ಲಿಷ್‌ ಭಾಷೆಗೆ ಕಾಮರಾಜ್ಞ್‌ ಎಂಬ ಶಬ್ದ ದಕ್ಕಿತು! (ಕಾಂಗ್ರೆಸ್‌ ಮಾಡಿದರು ಎಂಬ ಶಬ್ದ ಆಮೇಲೆ ಬಂದದ್ದು [) ಕೊನೆಯದಾಗಿ: ಇಂಗ್ಲಂಡಿನಲ್ಲಿ ಈಗ ಎರಡು ದಶಕಗಳ ಹಿಂದೆ ನಡೆದ ಒಂದು ಘಟನೆ, ಈಗಿನ ತಲೆಮಾ ರಿನವರಿಗೆ ಅದು ತಿಳಿಯದು. ಆ ತಲೆಮಾರಿನ ವರೆಗೆ ಸರಿಯಾಗಿ ನೆನಪಿಲ್ಲ, ಮರವೆಯಾಗಿದೆ. Public memory is short. ಹೆರಲ್ಲ್‌ ಮ್ಯಾಕ್‌ಮಿಲನ್‌ ಮಂತ್ರಮಂಡಲ ಅಸ್ತಿತ್ವದಲ್ಲಿದ್ದ ಕಾಲ ಅದು. ಅರುವತ್ತರ ದಶಕ. ಜಾನ್‌ ಪ್ರೊಫ್ಯೂಮೋ ಎಂಬಾತ ಯುದ್ಧಮಂತ್ರಿ ಯಾಗಿದ್ದ. ಡಾ. ವಾರ್ಡ್‌ (perhaps 8 Ph.D,in Sexology and a professor in Pornography ಇರ Even sri ಎಂಬೊಬ್ಬ ಅಯೋಗ್ಯ PEA ೫ ಷಂ. ಉಬ್ಬನಕುಪ್ತಿ- ced ಬೇಕು) ಒಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಗಣಿತ ಸಂಖ್ಯೆಯಲ್ಲಿ, ದೇವಲೋಕದ ದುಬಾರಿ ವೇಶ್ಯೆಯರನ್ನೂ ಮೀರಿಸುವ ಅಪ್ಪರೆಯರಿಂದ ಕೂಡಿದ ಆ ವೇಶ್ಯಾವಾಟಿಕೆ ನಡೆಸುತ್ತಿದ್ದ ಚಟು ವಟಿಕೆ ರಾಷ್ಟ್ರಘಾತುಕವೂ ಆಗಿತ್ತು. ಅದರಲ್ಲಿ ಕ್ರಿಸ್ಟೀನ್‌ ಕೀಲರ್‌ ಎಂಬಾಕೆ ಅತಿ ಚೆಲುವೆ. ಕಾಲಲ್ಲಿ ಪಾದರಕ್ಷೆ ಮತ್ತು ಕೊರಳಲ್ಲಿ ವಜ್ರಗಳನ್ನು ಕೂಡಿ ಸಿದ ಚರ್ಮದ ಕೊರಳು ಪಟ್ಟಿ ಮಾತ್ರ ಧರಿಸಿ ದಿಗಂಬರೆಯಾಗಿದ್ದ ಈಕೆಯನ್ನು ನಾಯಿಗಳನ್ನು ಕರೆದೊಯ್ಯುವಂತೆ ಡಾ. ವಾರ್ಡ್‌ ವಾಯುವಿಹಾ ರಕ್ಕೆ ಕರೆದೊಯ್ಯುತ್ತಿ ದ್ದ. ಇವಳನ್ನೇ ಬಲೆಯಾಗಿ ಒಡ್ಡಿ ಆ ರಾಷ್ಟ ದ ಅನೇಕ ಮುಖ್ಯ ರನ್ನು ವಶ ಮಾಡಿಕೊಂಡು. "ಅವರಿಂದ ಎಲ್ಲ ರಹಸ ಗಳನ್ನೂ ಸಂಗ್ರಹಿಸಿ ಶತ್ರು ರಾಷ್ಟ್ರ ಗಳಿಗೆ ವಿಕ್ರಯಿಸಿ ಹಣ ಸಂಪಾದಿಸುತ್ತಿದ್ದ ಆ ಡಾ ವಾರ್ಡ್‌! ಯುದ್ಧಮಂತ್ರಿ ಜಾನ್‌ ಪ್ರೊಫ್ಯೂಮೋ ಕೂಡ ಆ ಬಲೆಯಲ್ಲಿ ಸಿಕ್ಕಿಬಿದ್ದ. ಬ್ರಿಟನ್ನಿನ ಬಹ ಳಷ್ಟು ಯುದ್ಧತಂತ್ರ, ರಹಸ್ಯಗಳು ಗಾಳಿ ಪಾಲಾದುವು. ಭಿನ್ನಮತೀಯರು ಪಾರ್ಲಿಮೆಂಟಿನಲ್ಲಿ ಗದ್ದ ಲ ಎಬ್ಬಿ ಸಿದರು: “ಈ ಮನುಷ್ಯ ಆ ನೀಚ ಹೆಂಗಸಿನ ವಾಸ ಲಿಲ್ಲವೆ? tk ರಾಷ್ಟ್ರ ದ ಯುದ್ಧ ತಂತ್ರಗಳು ಬಯಲಾಗುತಿ ಲವ?" ಎಂದೆಲ್ಲ ಅವರು ಗರ್ಜಿಸಿದಾಗ ಪ್ರಧಾನಿಗಳು ಯುದ್ಧ ಮಂತ್ರಿಯ ಮುಖ ನಡದ ಅವರ ಉತ್ತರಕ್ಕಾಗಿ, ಏಕಾಏಕಿ ಮುನ್ಸೂಚನೆಯೇ ಇಲ್ಲದೆ ಮೈ- ಮೇಲೆ ಬಂದ ಈ ಜನ, ಮತ್ತವರ ಸ್‌ ಯಿಂದಾಗಿ ಯುದ್ಧ ಮಂತ್ರಿಗಳು ತತ್ತರಿಸಿ ಹೋದರು. ಗಲಿಬಿಲಿಗೊಂಡು *ಇಲ್ಲ. “ಶುದ್ಧ ಸುಳ್ಳು...” ಎಂದು ಉತ್ತರಿಸಿ ಪಾರಾದರು. ಎದುರು ಪಕ್ಷದವರ ಕಣ್ಣಲ್ಲಿ ವ್ಯಂಗ್ಯದ ನಗು, ಅಟ್ಟಹಾಸ ಮಿನುಗುತ್ತಿತ್ತು. ಮಾನಸಿಕವಾಗಿ ಗಾಸಿಗೊಂಡ ಪೊ ೨ಫಘ್ಯೂಮೋ ಹೇಗೋ ಸಾವರಿಸಿ ಕೊಂಡು ಮನೆ ತಲಪಿದ. ಆತನನ್ನು ದಾರಿಯು- ದ್ವಕ್ಕೂ ಆತ್ಮಸಾಕ್ಷಿ ಚುಚ್ಚು ತ್ತಿತ್ತು. ಕಣ್ಣನ್ನು ಕಡಿದರೂ ನಿದ್ದೆ ಬಾರದು. ಚಿಂತಿಸಿ ಚೆಿತಿಸಿ ಕೊನೆಗೆ, “ಪ್ರಧಾನರೆ, ಎದುರಾಳಿಗಳು ನಿಜ ಹೇಳಿದ್ದಾರೆ. ನನ್ನ ಅಪ ರಾಧ ಮನ್ನಿಸಿ ರಾಜೀನಾಮೆ ಒಪ ಕೊಳ್ಳಿ [ನ ನಿಮ್ಮ ನಂಬಿಗೆಯ -ಪ್ರೊಘ್ಮುಮೋ? ಎಂದು ಬರೆದು ಅಧಿಕಾರ ತ್ಯಾಗ ಮಾಡಿದ, ಆ ಮೇಲಿಂದ ಆತನ ಹೆಸರನ್ನು ಯಾರೂ ಕೇಳಲಿಲ್ಲ. ಎಲ್ಲಿ ಹೋದನೋ ಆ ಪುಣ್ಮಾ ತ್ಮ ಹಾಗೆ. ಹೋಗುವಾಗ ಇಂಗ್ಲಿಷ್‌ ಶಬ್ದ ಭಾಂಡಾರಕ್ಕೆ Proffumoism ಎಂಬ ಶಬ್ದ ಬಿಟ್ಟು ಹೋಗಿ ಬಿಡಬೇಕೆ! They say. Language 16 the vebicle-of thoughts. ಭಾಷೆ ಇರುವುದ ರಿಂದಲೇ ಮಾನವ ತನ್ನ ಚಿಂತನೆಗಳನ್ನೂ ಆನಂದ, ದುಃಖಗಳನ್ನೂ ಇತರರಿಗೆ ಅಭಿವ್ಯಕ್ತಿ ಸುತ್ತ ಬಂದಿದ್ದಾನೆ. ಆಜಕ್ಕಿ ಆ ಭಾಷೆ ಈ ಭಾಷೆ ಎಂಬ ಏರಾಟಗಳೇಕೆ? ಯಾವ ಭಾಷೆಯನ್ನೂ ದ್ವೇಷಿಸದ, ಯಾವ ಪೂರ್ವಾಗ್ರಹವನ್ನೂ ಹೊಂದಿರದ, ಏನು ಒಳ್ಳೆ- ಯದಿದ್ದ ರೂ ಆದು ಎದ್ದ ರೂ ಆದನ್ನು ಸ್ವೀಕರಿಸಿ ಭಾಷೆಯನ್ನು ಬೆಳೆಸ ಬೇಕೆಂಬ ಉದಾರ ಚಿಂತನೆಯುಳ್ಳವರಿಂದ " ಮಾತ್ರವೇ ಭಾಷೆ ಉಳಿ ದೀತು, ಬೆಳೆದೀತು ಇಂಗ್ಲಿಷ್‌ ಹೀಗೆ ಬೆಳೆಯುತ್ತ ಬಂದಿದೆ! ಸೆ. ats ಭೂಖಂಡವು ಸಿ ಆಟ NUN UNL AMV ಆಂಜ್ಟ ಎಳ ೫೪ ನಿರವಲ್ಲ ಮಹೇಶ ಆರ್‌. ಹಿರೇಮಕೆ ಭಲಪಟವನ್ನು ಅವಲೋಕಿಸಿದಾಗ ವಿಸ್ತಾರ ವಾದ ನೀರಿನ ರಾಶಿಯ ಮೇಲೆ ಭೂಖಂಡಗಳು ಅಲ್ಲಲ್ಲಿ ಹರಿದು ಹಂಚಿದಂತೆ ಕಂಡುಬರುತ್ತದೆ. ನೀರಿನ ಮೇಲೆ ತೇಲಿ ಬಿಟ್ಟ ಮರದ ದಿಮ್ಮಿಗಳು ಕಾಲಾಂತರದಲ್ಲಿ ದೂರ ದೂರ ಸರಿದು ಹೋಗು ವಂತೆ ಈ ಭೂಖಂಡಗಳೂ ಚಲಿಸುತ್ತಿರಬಹು- ದೇನೊ ಎಂಬ ಸಂಶಯ ಭೂಗರ್ಭಶಾಸ್ತ್ರಜ್ಞರಿಗೆ ಬಹು ದಿನಗಳಿಂದಲೂ ಇತ್ತು. ಆದರೆ ಅವು ತೇಲಾವುದು ನೀರಿನ ಮೇಲೆ ಅಲ್ಲ! ಹಾಗಾ ದರೆ ಯಾವ ಪದಾರ್ಥದ ಮೇಲೆ ತೇಲುತ್ತವೆ? ಇವು ಚಲಿಸುತ್ತವೆ ಎಂದು ಸಿದ್ಧ ಪಡಿಸಲು ಯಾವ ಪುರಾವೆ ಗಳಿವೆ? ಇಂಥ ಬೃಹತ್‌ ” ಭೂಖಂಡಗಳ ಚಲನೆಗೆ ಯಾವ ಶಕ್ತಿಯ ಕೈವಾಡ- ಎರಬಹುದು? ಮೊದಲ ಬಾರಿಗೆ ಸರ್‌ ಫ್ರಾನ್ಸಿಸ್‌. ಬೇಕನ್‌ ಎನ್ನುವ ವಿಜ್ಞಾನಿ ನಂತರ ಕ 365.5 ಆಂತೋನಿ ಸ್ನಿಡರ್‌ (೧೮೫೮) ಭೂಖಂಡಗಳು ಚಲಿಸುತ್ತಿರಬಹುದೆಂಬ ವಾದವನ್ನು ಪ್ರತ್ಯೇಕ ವಾಗಿ ಮಂಡಿಸಿದರು. ಇವರು ದಕ್ಷಿಣ ಅಮೇರಿಕದ ಪೂರ್ವ ತೀರ ಹಾಗೂ ಆಫ್ರಿಕದ ಪಶ್ಚಿಮ ತೀರ ಗಳನ್ನು ಪರಿಶೀಲಿಸಿ, ಅವೆಷ್ಟು ಚೆನ್ನಾಗಿ ಪರಸ್ಪರ ಪೂರಕವಾಗಿ ಹೊಂದಿಕೊಳ್ಳುತ್ತವೆ. ಆದ್ದರಿಂದ ೩೦ ಕೋಟಿ ನರ್ಷಗಳ ಹಿಂದೆ ಭೂಖಂಡಗಳು ದಕ್ಷಿಣ ಧ್ರುವ ಪ್ರದೇಶದಲ್ಲಿ ಹೀಗೆ ಅಡಕವಾಗಿದ್ದವು, ೩೩ ಇವೆರಡು ಖಂಡಗಳೂ ಓಂದಾನೊಂದು ಕಾಲ ದಲ್ಲಿ ಒಟ್ಟಿಗೇ ಇರಲೇಬೇಕೆಂದು ಊಹಿಸಿದರು. ನಂತರದ ವಿಜ್ಞಾನಿಗಳು ಬೇರೆ ಬೇರೆ ಖಂಡ ಗಳಲ್ಲಿ ಸಿಗುವ ಶಿಲೆಗಳ ರಚನಾಕ್ರಮ, ಕಾಂತ ಗುಣಗಳು (881860 magnetism) ಪ್ರಾಣಿ ಹಾಗೂ ಸಸ್ಯ ಪಳಿಯುಳಿಕೆಗಳಲ್ಲಿರುವ ಸಾಮ್ಯ ಮುಂತಾದ ಸಾಕ್ಸ್ಯಾಧಾರಗಳ ಮೇಲೆ ಇಂಡಿನೆ ವಿವಿಧ ಭೂಖಂಡಗಳು ಹಿಂದೆ ಅಖಂಡ ವಾಗಿಯೇ ಇದ್ದು ಕ್ರಮೇಣ ಒಡೆದು ಬೇರ್ಪಟ್ಟು ಅಲೆದಾಡಿ ಇಂದಿನ ತಮ್ಮ ಸ್ಥಾನಗಳಿಗೆ ತಲಪಿವೆ ಎಂದು ಸಿದ್ಧ ಪಡಿಸಿದ್ದಾರೆ. ಉತ್ತರಾರ್ಧ ಗೋಲದುದ್ದ ಕ್ಕೂ ಬೇರೆ ಬೇರೆ ಖಂಡಗಳಲ್ಲಿ ೇಣಸಿಗುವ ಬೃಹತ್‌ ಕಲ್ಲಿದ್ದಲು ನಿಕ್ಷೇಪಗಳಲ್ಲಿ ದೊರೆತ ಸಸ್ಯ ಪಳಿಯುಳಿಕೆಗಳಲ್ಲಿ ಹೋಲಿಕೆ, ಆಫ್ರಿಕ ಮತ್ತು ದ. ಅಮೇರಿಕದ ಭೂರಚನೆ ಯಲ್ಲಿರುವ ನಿಕಟ ಸಂಬಂಧಗಳು, ಇವೆರಡೂ ಖಂಡಗಳು ಮೊದಲು ಕೂಡಿಯೇ ಇದ್ದುವೆಂಬು ದನ್ನು ಸಿದ್ಧ ಪಡಿಸುತ್ತವೆ. ನಂತರ ಆಲ್‌ಫ್ರೆಡ್‌ ವೆಗ್ನರ್‌ ಎಂಬ ವಿಜ್ಞಾ ್ಲ್ಲನಿಯು ಅಧ್ಯಯನ ನಡೆಸಿ ಖಂಡಗಳು ಚಲಿಸುವವು ಎಂಬುದರ ಬಗ್ಗೆ ಉಪಯುಕ್ತ ಮಾಹಿತಿಯನ್ನೊ ದಗಿಸಿದ. ಭೂಮಿ ಎರಡು ಕೋಟಿ ವರ್ಷಗಳ “`ಂದೆ ಹೇಗಿರ- ಬಹುದುದೆಂಬ ಅವನ ಕಾಲ್ಪನಿಕ. ಭೂಪಟ ದಲ್ಲಿ ಆತ ಆ ಕಾಲದಲ್ಲಿ ಇದ್ದಿರಬಹುದಾದ ಇಂದಿನ ಪೆಸಿಫಿಕ್‌ ಸಾಗರದ ಮೂಲ ಮಹಾ ಸಾಗರವನ್ನು "ಪ್ಯಾಂತಾಲಾಸ್‌' ಎಂದು ಕರೆದ. ಎಲ್ಲ ಖಂಡಗಳೂ ಕೂಡಿಕೊಂಡೇ ಇದ್ದವೆಂದು ತೋರಿಸಿ ಆ ಆಖಂಡ ಭೂಭಾವನ್ನು “ಪ್ಯಾ 0ಗೆ' (PANGAEA) ಎಂದು ಹೆಸರಿಸಿದ. ನಂತರ ಈ ಪಾ ಗೆ ಇಬ್ಭಾಗವಾಗಿ ಎರಡು ಬೃಹತ್‌ ಭೂಖಂಡಗಳಾಗಿ, ಒಂದು ಉತ ್ರ ರಾರ್ಧ ಗೋಲಕ್ಕೆ ಇನ್ನೊಂದು ದಕ್ಷಿಣಾರ್ಧ ಗೋಲಕ್ಕೆ ಸರಿದು ಹನದವು ಎಂದು ಹೇಳಿ, ಈ ಎರಡು ಭೂಖಂಡಗಳ ನಡುವೆ ಇದ್ದ ಅಂದಿನ ಸಮುದ್ರ ವನ್ನು (ಇಂದಿನ ಮೆಡಿಟರೇನಿಯನ್‌ ಸಮುದ್ರದ ಮೂಲ) “ಟೆಟಿಸ್‌' ಸಮುದ್ರ ಎಂದು ಕರೆದನು. ಇಂದಿನ ಉತ್ತರ ಅಮೇರಿಕ, ಏಶಿಯದ ಬಹುಭಾಗ ಮತ್ತು ಯುರೋಪಗಳನ್ನೊಳ ಗೊಂಡು ಉತ್ತರಾರ್ಧ ಗೋಲದಲ್ಲಿದ್ದ ಬೃಹತ್‌ ಭೂಖಂಡವನ್ನು 'ಲಾರೇಶಿಯ' ಎಂದೂ ದ. ಅಮೇರಿಕ, ಆಫ್ರಿಕ, ಅರೇಬಿಯ, ಮಡಗಾಸ್ಕರ್‌, ಭಾರತ, ಆಸ್ಟ್ರೇಲಿಯ ಮತ್ತು ಅಂಟಾರ್ಟಿಕ ದಕ್ಷಿಣಾರ್ಧ ಗೋಲದಲ್ಲಿದ್ದ ಬೃಹತ್‌ ಭೂಖಂಡಕ್ಕೆ "ಗೊಂಡ್ವಾನಾ ಲ್ಕಾಂಡ್‌' ಎಂದು ಹೆಸರಿಸಿ ಈ "ಲಾರೇಶಿಯ' ಮತ್ತು "ಗೊಂಡ್ವಾನಾ' ಭೂಖಂಡಗಳು ಮಧ್ಯಜೀವಿಯುಗದಲ್ಲಿ ಒಡದು ಇಂದಿನ ವಿವಿಧ ಭೂಖಂಡಗಳ ರಚನೆಯಾಯಿತು ಎಂದು ವಿಜ್ಞಾನಿಗಳು ಅಭಿಪ್ರಾಯಪ ಪಟ್ಟಿದ್ದಾರೆ, ವೆಗ್ನರ್‌ನ ತರ್ಕದ ಪ್ರಕಾರ ಖಂಡಗಳ “ಮಾಲ್ಟ ದರು ಹಗುರಾದ ಆಲ್ಯೂಮಿನಿಯಂ ಸಿಲಿಕೇಟು ಗಳಿಂದ ರಚಿತವಾಗಿದ್ದು, ತಳಬಾಗವು ಅಧಿಕ ಸಾಂದ್ರ ತೆಯ ದ್ರವರೂಪಿ ಸಿಲಿಕೇಟ್‌ ಮತ್ತು ಖನಿಜಗಳಿಂದ ರಚಿತವಾಗಿದ್ದೆ. ಮೇಲ ್ಸಿದರನ್ನು “ಸಯಾಲ್‌ (SIAL)’ ನಿಂತಲೂ ತಳಭಾಗದ ಅಧಿಕ - ಸಾಂದ್ರತೆಯ ಪದರನ್ನು : "ಸೈಮಾ (SIMA)' ಎಂತಲೂ ಕರೆದು ನೀರಿನ ಮೇಲೆ ಬರ್ಫದ ಬಂಡೆಗಳು ತೇಲಾಡುವಂತೆ “ಸಯಾಲ್‌*ವು "ಸೈಮಾ'ದ ಮೇಲೆ ತೇಲಾಡಲು ಸಾಧ್ಯವೆಂದು ವೆಗ್ನರ್‌ ಹೇಳಿದನು. ಭೂಖಂಡ ಗಳು ಪ್ರತ್ಯೇಕಗೊಂಡು ಚಲಿಸಿದ ವಿವಿಧ ಕಾಲ ಗಳು ಮತ್ತು ಹಂತಗಳನು ಸ ತನ್ನ ನಕ್ಷೆಗಳಲ್ಲಿ ವೆಗ್ನ ರ್‌ ಗುರುತಿಸಿದ್ದಾ ನೆ. ಸಡಗಳು ಕೂಡಿಕೊಂಡೇ ಇದು ವೆಂಬು ದನ್ನು ಸಮರ್ಥಿಸಲು ವೆಗ್ನರ್‌ ಅನೇಕ ವಿಧವಾದ ವೈಜ್ಞಾ ನಿಕ ವಿವರಗಳನ್ನು ಸಂಗ್ರಹಿಸಿದ. ಅವು ಗಳ ಪೈ ಕಿ ಪರ್ಮೋಕಾರ್ಬಾನಿಫೆರಸ್‌ ಕಾಲದಲ್ಲಿ (ಸುಮಾರು ೬.೫ ಕೋಟಿ ವರ್ಷಗಳ ಹಿಂದೆ) ದಟ್ಟ ವಾದ ಹಿಮದ ಮುಸುಕೊಂದು ದ. ಅಮೇ ರಿಕ್ಕ ಭಾರತದ ಕೆಲ ಭಾಗಗಳು ಹಾಗೂ . ಅಟ್ಲಾಂಟಿಕ್‌ ಖಂಡಗಳನ್ನು ಸಂಪೂರ್ಣವಾಗಿ ' ಆವರಿಸಿತ್ತೆಂಬ ಅಂಶವು ಅಲ್ಲಿ ಸಿಗುವ ಶಿಲೆಗಳಿಂದ ಕಂಡುಃ ಬಂದಿದ್ದು, ಈ ಭೂಭಾಗಗಳು ಕೂಡಿಯೇ ಇದ್ದು ವೆಂಬುದನ್ನು ಸಿದ್ದಪ ಪಡಿಸಿದೆ. ಏಶಿಯದ ಭೂಭಾಗವು ನಿಧಾನವಾಗಿ ಪಶಿ ) ಮಾಭಿ ಮುಖ ವಾಗಿ ಚಲಿಸುತ್ತ ಬಂದಿರುವುದು. ತಿಳಿಯುತ್ತದೆ. ಇದರಿಂದಾಗಿ ಪೂರ್ವ ತೀರದ ಸಣ ಪುಟ್ಟ ಭಾಗ ಗಳು ಆಗಾಗ ಮುಖ್ಯ ಭೂಭಾಗದಿಂದ ಪ್ರತ್ಯೆ ಕ ಗೊಂಡು ಹಿಂದೆ ಉಳಿದಿದೆ. ದಕ್ಷಿಣ ಗೋಲಾರ್ಧ ದಲ್ಲಿದ್ದ "ಗೊಂಡ್ವಾನಾ ಲ್ಮಾಂಡ್‌`ನಿಂದ ಕಾಲಕ್ರಮದಲ್ಲಿ ದಕ್ಷಿಣ ಅಮೇರಿಕ, ಆಫ್ರಿಕ, ಆಸ್ಟ್ರೇಲಿಯ, ಮಡಗಾಸ್ಕರ್‌ ಹಾಗೂ ಅಂಟಾ- ರ್ಟಿಕಗಳ ರಚನೆಯಾಯಿತು. ಈ ಭೂಭಾಗಗಳು ಸಮಭಾಜಕ ವೃತ್ತದ ಕಡೆಗೆ ಚಲಿಸಿದವು. ದಕ್ಷಿಣ ಅಮೇರಿಕ ಅತೀ ವೇಗವಾಗಿ ಚಲಿಸಿದ ಕಾರಣ ಮಧ್ಯಜೀವಿಯುಗದಲ್ಲಿ ಅಟ್ಲಾಂಟಿಕ್‌ ಸಾಗರದ ಉಗಮವಾಯಿತು. ಲಾರೇಶಿಯದಿಂದ ಉತ್ತರ ಅಮೇರಿಕ ಬೇರೆಯಾಗಿ ನೈಯತ್ಯಕ್ಕೆ ಚಲಿಸುತ್ತ ನಡುವೆಯೇ ಗ್ರೀನ್‌ಲ್ಕಾಂಡನ್ನು ಬಿಟ್ಟಿತು. ಉತ್ತರ, ದಕ್ಷಿಣ ಅಮೇರಿಕೆಗಳು ಇತರ ಖಂಡ ಗಳಿಗಿಂತಲೂ ಅತಿ ವೇಗವಾಗಿ ಚಲಿಸಿದುದರಿಂದ ಈ ಭೂಖಂಡಗಳ ಒತ್ತುವಿಕೆಯಿಂದ "ರಾಕೀ' ಮತ್ತು "ಲ್ಯಂಡಿಸ್‌' ಪರ್ವತ ಪಂಕ್ತಿಗಳ ರಚನೆ ಯಾಯಿತು. ಆಫ್ರಿಕ, ಪಶ್ಚಿ ಮದ ಕಡೆಗೆ ಚಲಿ ಸುತ್ತ ಮುಂದುವರೆಯಿತು, ಮಡಗಾಸ್ಕರ್‌ ಹಿಂದೆಯೇ ಉಳಿಯಿತು. ಇದರಂತೆ ಭಾರತ ಉಪ ಖಂಡ ಕೂಡ ಶ್ರೀಲಂಕಾ €ಪವನ್ನು ಕಳಚಿಕೊಂ- ಡಿತು. ಸಮಭಾಜಕ ವೃತ್ತದ ಕಡೆಗೆ ಚಲಿಸತ್ತಿದ್ದ ಲಾರೇ ಶಿಯದ ಭಾಗವು ಆಫ್ರಿಕ, ಭಾರತ ಮತ್ತು ಆಸ್ಟ್ರೇಲಿಯ ಗಳೊಂದಿಗೆ ಘರ್ಷಿಸಿದ ಪರಿ ಣಾಮವಾಗಿ ಅವೆರಡರ ಮಧ್ಯದಲ್ಲಿ ಇದ್ದ ಅಂದಿನ ಟೆಟೆಸ್‌ ಸಮುದ್ರದಲ್ಲಿನ ಮರಳು ಶಿಲೆಗಳು ಬಲ ವಾದ ಒತ್ತಡಕ್ಕೊಳಗಾಗಿ, ಮೇಲಕ್ಕೊತ್ತಲ್ಪಟ್ಟು ಆದರಿಂದ ಇಂದಿನ ಉತ್ತುಂಗ ಶಿಖರಗಳಾದ ಆಲ್ಫ್ಸ್‌ ಮತ್ತು ಹಿಮಾಲಯಗಳ ರಚನೆ ಯಾಯಿತು. ಇದಲ್ಲದೇ ಲಾರೇಶಿಯದ. ಅಂಗಾರ ಪ್ರದೇಶವು ಭಾರತದ ಉಪಖಂಡದ ಮೇಲೆಯೇ ಸವಾರಿ ಮಾಡಿದ್ದರಿಂದ ಅತ್ಯಂತ ಎತ್ತರವಾದ ಟಿಬೆಟ್‌ ಪ್ರಸ್ಥ ಭೂಮಿಯ ರಚನೆ ಸಾಧ್ಯವಾಯಿ ತೆಂದು ಇತರ "ವಿಜ್ಞಾನಿಗಳು ಆಭಿಪ್ರಾಯ ಪಟ್ಟಿ ದ್ದಾರೆ. ಗೊಂಡ್ವಾನಾ ಲ್ಮಾಂಡ್‌ನ ಭೂಖಂಡಗಳು (ದ. ಅಮೇರಿಕ, ಆಫ್ರಿಕ, ಆಸ್ಟ್ರೇಲಿಯ, ಭಾರತ ಮತ್ತು ಅಂಟಾರ್ಟಿಕ) ಪರಸ್ಪರ ದೂರದಲ್ಲಿದ್ದರೂ ಅವುಗಳಲ್ಲೆಲ್ಲ ಒಂದೇ ವಿಧವಾದ ನೀರ್ಗಲ್ಲು (GLACIER) ನಿಕ್ಷೇಪಗಳಿವೆಯಾದ್ದರಿಂದ, ಈ ಭೂಭಾಗಗಳೆಲ್ಲವೂ ಹಿಂದೆ ಬ್ಗ ಹತ್‌ ಭೂಖಂಡ ವೊಂದರಲ್ಲೇ ಅಡಕವಾಗಿದ್ದು ಕಾಲಕ್ರಮದಲ್ಲಿ ದೂರದೂರಕ್ಕೆ ಸರದಿರಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಗೊಂಡ್ವಾನದಲ್ಲಿ ಹಿಮ ಬೀಳುವಿಕೆ ನಿಂತ ಸ್ವಲ್ಪ ಕಾಲದಲ್ಲೇ ನೆಲದ ಮೇಲೆ ಪ್ರಥಮ ವಾಗಿ ಸ ಗಳ ಗುಂಪೊಂದು ಕಾಣಿಸಿಕೊಂಡಿತು. ಈ ಸಸ್ಯವರ್ಗಕ್ಕೆ “ಗ್ಲಾಸಾಪ್ಟ ರಿಸ್‌' ಎಂದು ಹೆಸರು. ಇದು, ಗೊಂಡಾ ನಾದ ಖಂಡಗಳಾದ ಆಫ್ರಿಕ, ದ. ಅಮೇರಿಕ, ಆಸ್ಟ್ರೇಲಿಯ, ಭಾರತದ ಈಗ ಭೂಖಂಡಗಳು ಇರುವ ರೀತಿ ಚುಕ್ಕೆ ಇರುವ ಪ್ರದೇಶಗಳು ೩೦ ಕೋಟ ವರ್ಷಗಳ ಹಿಂದೆ ಒನಾಚ್ಛಾದಿತವಾಗಿದ್ದವು- ಎಲ್ಲವುಗಳಲ್ಲೂ ಪತ್ತೆಯಾಗಿದೆ. ಹೀಗಾಗಿ ಈ ಖಂಡಗಳು ಈಗ ದೂರ ದೂರ ವಿದ್ದರೂ ಈ ಸಸ್ಯ ಪಳಿಯುಳಿಕೆಗಳು `ಹಂಚಿಕೆ ಯಾಗಿರುವ ವಿವಿಧ ಭೂಭಾಗಗಳಿಲ್ಲ ಹಿಂದೆ ಅಖಂಡವಾಗಿಯೇ ಇದ್ದು ಕ್ರಮೇಣ ಆ ಭಾಗ ಗಳು ಪ್ರತೇಕಗೊಂಡು ದೂರ ಸರಿದವು. ಇದ ರಿಂದ ಅವುಗಳ ವಿತರಣೆಯನ್ನು ಸುಲಭವಾಗಿ ವಿವರಿಸಬಹುದಾಗಿದೆ. ಗೊಂಡ್ವಾನಾದ ಎಲ್ಲ ಖಂಡಗಳಲ್ಲಿ ಒಂದೇ ತರಹದ ಪ್ರಾಣಿ ಪಳಿಯುಳಿಕೆ ಗಳು ಸಿಕ್ಕಿವೆ. ಮೀಸೋಸಾರಸ್‌ ಎಂಬ ಸಣ್ಣ ಉರಗದ ಪಳಿಯುಳಿಕೆ ದ. ಅಮೇರಿಕ ಮತ್ತು ಆಫ್ರಿಕದ ಸರೋವರ ಸಂಚಯನಗಳಲ್ಲಿ ಪತ್ತೆ ಯಾಗಿದೆ. ಈ ಸ್ಥಳದ ಹೊರತಾಗಿ ಬೇರೆಲ್ಲೂ ಇಂಥ ಅವಶೇಷಗಳು ಪತ್ತೆಯಾಗದಿಲ್ಲದಿರುವದು ಒಂದು ವಿಶೇಷ ಸಂಗತಿ. ಭಾರತದ ಜಲಜ ಶಿಲೆ ಉಪಖಂಡ RAT ಖಿ ಭಟ್ಟಿಚಾರ್ಯ -ಣೆಣಿತ ಪ್ರಧೃಷಕರು ಗಳಿಗೂ ಆಸ್ಟ್ರೇಲಿಯದ ನ್ಯೂ ಸೌತ್‌ ವೇಲ್ಸ್‌, ಕ್ವೀನ್ಸ್‌ಲ್ಕಾಂಡ್‌| ಮತ್ತು... ಟಾಸ್ಮೇನಿಯದ ಜಲಜ ಶಿಲೆಗಳಿಗೂ ಸ್ಪಷ್ಟವಾದ ಹೋಲಿಕೆಗಳಿವೆ. ಆಸ್ಟ್ರೇಲಿಯದ ಕಲ್ಲಿದ್ದಲು ನೀಕ್ಷೆಪಗಳಲ್ಲಿ ಸಿಗುವ ' ಸಸ್ಯವಶೇಷಗಳು ಭಾರತದ ಬಿಹಾರ್‌ ಮತ್ತು ಉತ್ತರ ಪ್ರದೇಶದಲ್ಲಿ ಸಿಗುವ ಅವಶೇಷಗಳೂ ಒಂದೇ ಆಗಿವೆ. ಪಶ್ಚಿಮ ಆಸ್ಟ್ರೇಲಿಯದಲ್ಲಿಯೂ, ಭಾರತದ ಕೋಲಾರದ ್ಲಿಯೂ ಚಿನ್ನದ ನಿಕ್ಷೇಪ ಗಳುಳ್ಳ ಶಿಲೆಗಳು ಸರಿಸಮವಾಗಿರುವದು ಕಂಡು ಬಂದಿದೆ. ಇಂದು ಪ್ರಪಂಚದಲ್ಲಿ ಸಿಗುವ ಕಬ್ಬಿಣದ ನಿಕ್ಷೇಪಗಳಿಂದ ಹಿಂದಿನ ಧ್ರುವಗಳಿದ್ದ ಸ್ಥಾನ ಗಳನ್ನು ನಿರ್ಧರಿಸಬಹುದು, ಇಂದಿನ ಕಾಂತ ಧ್ರುವಗಳ ಸ್ಥಾನದಿಂದ ಅವುಗಳ ಹಿಂದಿನ ಸ್ಮಾನ ಗಳನ್ನು ಅರಿಯಲು ಸಾಧ್ಯವೆನಿಸಿದೆ. ಮೇರುಗಳೇ ಭ್ರಮಣ ಗೊಂಡಿದ್ದುದರಿಂದ ಸಮಭಾಜಕ ವೃತ್ತದ ೧. 4 a - ವಲಯಗಳಲ್ಲಿ ಬದಲಾವಣೆಯಾಯಿತು. ಅಲ್ಲದೇ ಪ್ರಪಂಚದ ವಿವಿಧ ಭಾಗಗಳಲ್ಲಿ ಹವಾಗುಣಗಳಲ್ಲಿ ಗಣನೀಯ ಬದಲಾವಣೆಗಳಾಗಿವೆ. ಭಾರತದ ಡೆಕ್ಕನ್‌ ಪ್ರಸ್ಥಭೂಮಿಯ ಲಾವಾರಸದ ಹರವು ಗಳ ಕಾಂತತ್ವದ ಅಧ್ಯಯನದಿಂದ ಕೆಲವು ಅಂಶ ಗಳು ತಿಳಿದವು. ಸುಲಭವಾಗಿ ಹೋಲಿಸಲು, ಮುಂಬಯಿ ಅಕ್ಷಾಂಶವನ್ನು ಕೊಂಡರೆ ಕ್ರಿಟೇಷಸ್‌ ಯುಗದ (ಐದು ಕೋಟಿ ವರ್ಷಗಳ ಹಿಂದೆ) ಅಂತ್ಯದಿಂದ ಇಯೋಸಿನ್‌ ಯುಗದ (ಮೂರು ಕೋಟಿ ವರ್ಷಗಳ ಹಿಂದೆ) ಅಂತ್ಯದ ವರೆಗೂ ಭಾರತದ ೩೭೦ ದಕ್ಷಿಣದಿಂದ ೧೩೨ ದಕ್ಷಿಣಕ್ಕೆ ಉತ್ತರಾಭಿಮುಖವಾಗಿ ಚಲಿ ಸುತ್ತ ಬಂದಿದೆಯೆಂದು ಸಿದ್ಧಪಡಿಸಲಾಗಿದೆ. ಕ್ರಿಟೇಷಸ್‌: ಯುಗದ ಅಂತ್ಯದಿಂದ ಭಾರತ ಉತ್ತ ರಕ್ಕೆ ಚಲಿಸಿ ಮುಂಬಯಿಯನ್ನು ಅದರ ಇಂದಿನ ಆಕಾಂಕ್ಷ ೧೯೫ ಉತ್ತರಕ್ಕೆ ತಂದು ನಿಲ್ಲಿಸಿದೆ. ಅಂದರೆ ಅದು ತನ್ನ ಸ್ಥಾನದಲ್ಲಿ ಸುಮಾರು ೫೬೨ ಗಳಷ್ಟು ಪಲ್ಲಟಗೊಂಡಿತು. ಅಂದರೆ ಅದು ಏಳು ಕೋಟಿ ವರ್ಷಗಳ ಅವಧಿಯಲ್ಲಿ ಒಂದು ವರ್ಷಕ್ಕೆ ಸರಾಸರಿ ೭ ಸೆಂಟಿಮೀಟರುಗಳಷ್ಟು ಚಲಿಸಿದಂತಾಯಿತು, ಭೂಖಂಡಗಳು ಚಲಿಸುತ್ತವೆಂದು ಎಷ್ಟೇ ಸಮಪರ್ಕವಾಗಿ ಸಿದ್ಧಪಡಿಸಿದರೂ ಇಡೀ “ಪ್ಯಾಂಗೆ' ಒಡೆದು ಭೂಖಂಡಗಳು ಪ್ರತ್ಯೇಕ ಗೊಳು ವಿಕೆ ಹಾಗೂ ಅವುಗಳ ಚಲನೆಗೆ ಪ್ರೇರಕ ಶಕ್ತಿ ಯಾವುದು ಎಂಬುದೇ ಮುಖ್ಯ ಪ್ರಶ್ನೆ ಯಾಗಿದೆ; ಭೂಗರ್ಭದಲ್ಲಿರುವ ಗಾಢ ಉಷ್ಣ ತೆಯು ಅಸ್ಲೈಯ ಘನ ವಸ್ತುಗಳನ್ನು ಶಿಲಾರಸದನ್ನಾ ಗಿ ಮಾಡುತ್ತದೆ. ಇದರಲ್ಲಿ ಉತ್ಪ ' ಶ್ರಿಯಾದ ಉಷ್ಣೊ 4 ದಕ ಪ್ರವಾಹಗಳು ಮತ್ತು ಅಲೆಗಳ ಸೆಳೆತಗಳು (ನೋಡಿ : ಆಧಾರವಾಗಿಟ್ಟು ತ ಟ್‌ ಷ್‌ ಆಟ ಟ್ಟ ್‌ೂ್ಮೂ್ಮ್‌ & ೩೭ ಪ್ಯಾಂಗೆಯನ್ನು ಬಿರಿದು. ಅದರ ಭೂಭಾಗ ಗಳನ್ನು ದೂರ ದೂರ ಸರಿಯುವಂತೆ ಮಾಡಿರ ಬಹುದೆಂದು ನಂಬಲಾಗಿದೆ. ಭೂಕವಚ ಒಂದು ವಿದ್ಯುತ್‌ ವಿಸರಣ ವ್ಯವಸ್ಥೆಯಂತಿದೆ. ಭೂಗರ್ಬ ದಲ್ಲಿ ವಿಕಿರಣಪಟು ಧಾತುಗಳಿಂದ ಉತ್ಪತ್ತಿ ಯಾಗುವ ಉಷ ತೆ ಕೂಡ ಘನ ವಸು ಗಳನ್ನು ಕರಗಿಸಿ ಮ್ಮಾ ಗ್ಮಾ “ಆಗಿ ಪರಿವರ್ತಿಸುತ್ತದೆ. ಅದು ನಿಧಾನವಾಗಿ ಮೇಲೇರಿ ಅದಕ್ಕಿಂತಲೂ ಸ್ವಲ್ಪ ಕಡಿಮೆ ದ್ರವರೂಪದ ಭೂಕವಚದ ಮೂಲಕ ಹೊರಬರುತ್ತದೆ. ಇದರಿಂದ ಸಾಗರ ಮಧ್ಯದಲ್ಲಿ ಏಣುಗಳಿವೆ ಹರಿದುಬರುವ 'ಲಾವಾಗಳಲ್ಲಿ ಬಿಸಿ ನೀರಿನ ವಲಯಗಳು ಉತ್ಪತ್ತಿಯಾಗುತ್ತವೆ. ಚಲಿ” ಸುವ, ಶಿಲಾಗೋಲ ಭೂಮಿಯೊಳಕ್ಕೆ ಕುಸಿದು ಭಾರಿ ಪ್ರಮಾಣದ ಕಂದಕಗಳನ್ನು ನಿರ್ಮಿಸು ತ್ತದೆ. ಹೆನ್‌ ಎಂಬ ವಿಜ್ಞಾನಿಯ ಪ್ರಕಾರ ಇಡೀ ಸಾಗರದ ತಳವೇ ಒಂದು ದೊಡ್ಡ ಸ ಸಾಗು ಪಟ್ಟಿಯಂತೆ (ಕನ್ವೇಯರ್‌ ಬೆಲ್‌ ಗ) ಚಲಿಸುತ್ತ ತಳ ಭಾಗದಿಂದ ದೊಡ್ಡ ದೊಡ್ಡ ಭೂಭಾಗ ಗಳನ್ನು ಮೇಲಕ್ಕೆತ್ತುತ್ತ ದೂರ ದೂರಕ್ಕೆ ಚದುರಿ ಸಿತು. ಭೂ ಭೌತ ವಿಜ್ಞಾನಿಗಳ ಪ್ರಕಾರ ಶಿಲಾ ಗೋಲದ ಸಾಗು ಪಟ್ಟಿ ವ್ಯವಸ್ಥೆಯಲ್ಲಿ ಆರು ಪ್ರತ್ಯೇಕ ಫಲಕಗಳಿದ್ದು (01೩66) ಅವು ಭೂ ಕವಚದ ಮೇಲೆ ಚಲಿಸುತ್ತವೆ. ಅವು ಪರಸ್ಪರ ಸಂಘಟ್ಟಿಸಿದಾಗ ಪರ್ವತಗಳು ನಿರ್ಮಾಣವಾಗು ವವು. ಇವಿಷ್ಟು. ಭೂಖಂಡಗಳ ಚಲನೆಯನ್ನು ಕುರಿತು ವ್ಯಕ್ತಪಡಿಸಲಾಗಿರುವ ಅಭಿಪ್ರಾಯಗಳ ಸಾರಂಶ. ಇಂದಿಗೂ ಖಂಡಗಳು ವರ್ಷಕ್ಕೆ ಸರಾ ಸರಿ ಎರಡು ಅಂಗುಲಗಳಂತೆ ಅಲೆಯುತ್ತಲೆ ಇವೆ ಮತ್ತು ಅವುಗಳ ಚಲನೆ ನಿಲ್ಲುವ ಅಥವಾ ಕಡಿಮೆ ಯಾಗುವ ಚಿಹ್ನೆಗಳೇ ಇಲ್ಲವೆಂದು ಭೂವಿಜ್ಞಾನಿ ಗಳು ಅಭಿಪ್ರಾಯಪಡುತ್ತಾರೆ. ಸಿ "ಕಸೂರಿ? ಎಪ್ರಿಲ್‌ ೧೯೩೦, «ಭೂಖಂಡಗಳು ಸರಿಯುತ್ತಿವೆಯೆ13) ತಾಡಿ La as 4 ನಿನ್ನೀಮ ಗುರಿಕಾರ-ಆರ್ಜರ್‌ ಮೀನು ವಟ ಧೂಮಪಾನದ ಆನಂದವನ್ನು ಎಚ್‌. ಎಸ್‌. ಪ್ರದೀಪ ಮತ್ತು ಕೆ. ಆರ್‌. ದಿನೇಶ | ಸವಿ ವಾದ ಶಕ್ತಿಯನ್ನು ಒದಗಿಸುತ್ತದೆ. ಮೀನುಗಳಲ್ಲಿ, ಯುತ್ತಾ ನಿಮ್ಮೂರ ಕೆರೆಯ ತೀರದ ಮೇಲೆ ಅವು ತಿನ್ನುವ ಆಹಾರ, ಪಡೆದುಕೊಳ್ಳುವ ವಿಧಾನ ಯೋಚನಾಮಗ್ನರಾಗಿ ಕುಳಿತಿರುವಾಗ ನಿಮ್ಮ ಬೇರಾವುದೇ ಪ್ರಾಣಿ ಪಂಗಡಕ್ಕಿಂತ ಹೆಚು ಬಾಯಲ್ಲಿರುವ ಸರಿಯುವ ಸಿಗರೇಟಿನ ತುದಿಗೆ ವೈವಿಧ್ಯಮಯವಾಗಿದೆ. ಒಂದೊಂದು ಜಾತಿಯ ಯಾರಾದರೂ ಉಗುಳಿದರೆ ನಿಮಗೆಷ್ಟು ಕೋಪ ಬರಲಿಕ್ಕಿಲ್ಲ! ಆದರೆ -, ಹೀಗೆ ಉಗುಳಿದ್ದು ನಿಮ್ಮ A ನೀರಿ ನಲ್ಲಿ ವಾಸಿಸುವ ಒಂದು ಜಾತಿಯ ಮೀನು ಎಂದಾದರೆ... ನಿಮಗೆಷ್ಟು ಆಶ್ಚರ್ಯವಾಗಬಹುದಲ್ಲವೆ? ಹೌದು, “ಟಾಕ್ಸೊಟಿಸ್‌” ಎಂಬ ಹೆಸರಿನ ಆರ್ಚರ್‌ ಮೀನು ಹೀಗೆ ನಿಮ್ಮ ಸಿಗರೇಟಿನ ಉರಿಯುವ ತುದಿಗೆ ಗುರಿಯಿಟ್ಟು ನೀರನ್ನು ಉಗುಳಬಲ್ಲದು! ಈ ಮೀನು ತನ್ನ "ಹಾರವನ್ನು ಬೇಟೆಯಾಡುವ ವಿಧಾನವೇ ಹೀಗೆ! ಪ್ರಾಣಿ ಪ್ರಪಂಚದಲ್ಲಿ, ಆಹಾರ ಪಡೆಯುವುದಕ್ಕಾಗಿ ಅವುಗಳಲ್ಲಿ ಕಂಡು ಬರುವ ವಿವಿಧ ಮಾರ್ಪಾಡುಗಳು ಹಾಗೂ ಅವು ಬಳಸುವ ವಿಧಾನಗಳು ಬಹಳ ಕುತೂಹಲಕರ. ಆಹಾರ-- ಪ್ರಾಣಿಗಳ ಹುಟ್ಟು, ಬೆಳವಣಿಗೆ, ವಂಶಾ- ಭಿವೃದ್ಧಿ ಮುಂತಾದ ಕ್ರಿಯೆಗಳಿಗೆ ಅಗತ್ಯ ಚಿತ್ರ: ೧ ಆರ್ಚರ್‌ ಮೀನು ಸೀರಿನ ಹನಿಗಳಿಂದ ಕೀಟಗಳನ್ನು ಹೊಡೆಯುವ ವಿಧಾನ. ೩೮ ಮೀನೂ ಒಂದೊಂದು ರೀತಿಯ ಆಹಾರಕ್ಕೆ ಹೊಂದಿಕೊಂಡಿರುತ್ತದೆ. ಹೀಗೆ ಮೀನುಗಳಲ್ಲಿ, ಅಂಗಾಂಗಗಳ ಮಾರ್ಪಾಡುಗಳು ಹಾಗೂ ಆಹಾರ ಪಡೆಯುವ ವಿಧಾನಗಳು ಅವುಗಳ ವಿಕಸ ನದ ಹಾದಿಯಲ್ಲಿ ತಮ್ಮ ಆಹಾರ ಹಾಗೂ ವಾಸಿ- ಸುವ ಪರಿಸರಕ್ಕೆ ಹೊಂದಿಕೊಂಡು ಒಂದು ನಿರ್ದಿಷ್ಟ ರೂಪ ತಾಳುತ್ತವೆ. ಅಂತೆಯೇ, ಕೆಲ ವೊಂದು. ಜಾತಿಯ ಮೀನುಗಳಲ್ಲಿ ಆಹಾರ ಪಡೆ ಯುವ ತುಂಬ ಕುತೂಹಲಕರ ವಿಧಾನಗಳು ಕಂಡುಬರುತ್ತವೆ. ಉದಾಹರಣೆಗೆ: ಆಳ ಸಮುದ್ರ ದಲ್ಲಿ ವಾಸಿಸುವ ಆ್ಯಂಗ್ಲರ್‌ ಮೀನು ತನ್ನ ಶಿರ ಭಾಗದಲ್ಲಿ ಜೈವಿಕ ಬೆಳಕನ್ನು ಬೀರುವ ತುದಿಯಿ ರುವ ಕೋಲಿನಂತಹ ರಚನೆಯನ್ನು ಹೊಂದಿದ್ದು, ಅದರ ಮೂಲಕ ಸುತ್ತಮುತ್ತಲ "ಮೀನುಗಳನ್ನು ತನ್ನ ವಿಶಾಲವಾದ ಬಾಯಿಯೆಡೆಗೆ ಆಕರ್ಷಿಸಿ ಭಕ್ತಿಸುತ್ತದೆ. ಇನ್ನೂ ಅತ್ಯಂತ "ವಿಸ ಮಯಕರ ಆಹಾರ ಪಡೆಯುವ ಎಡ್‌ ರುವವರು ಆರ್ಚರ್‌ ಮೀನಿನಲ್ಲಿ. ಇದನ್ನು ಮತ್ಸಪ್ರಪಂಚದ “ಬಿಲ್ಲುಗಾರ” ಎಂದೇ ಕರೆಯಬಹುದು. ಇವು ಭಾರತದಿಂದ ಹಿಡಿದು ಶಾಂತ ಸಾಗರದ ವರೆಗೆ (ಹೆಚ್ಚಾಗಿ ಆಗ್ನೇಯ ಏಶಿಯ). ಸಮುದ್ರ ತೀರ ಪ್ರದೇಶ, ನದಿ, ಕೆರೆ ಮುಂತಾದ ಕಡೆಗಳಲ್ಲಿ ವಾಸಿಸುತ್ತವೆ. ಆರ್ಚರ್‌ ಮೀನುಗಳಲ್ಲಿ ಆರು ವಿಧಗಳಿವೆ. ಆರ್ಚರ್‌ ಮೀನುಗಳ ಮುಖ್ಯ ಆಹಾರ ವಿವಿಧ ರೀತಿಯ ಕೀಟಗಳು, ಇವು ಕೀಟಗಳನ್ನು ಹೊಡೆದುರುಳಿಸುವಲ್ಲಿ ತೋರುವ ಚಾಕ- ಚಕ್ಕತೆಯು ನಮ್ಮ ಬೇಟೆಗಾರನಿಗಿಂತೇನೂ ಕಡಿಮೆಯಿಲ್ಲ. ಇವು ತಮ್ಮ ಬಾಯನ್ನೇ “ಆಯುಧ'ವನ್ನಾಗಿಯೂ ನೀರಿನ ಹನಿಗಳನ್ನೇ “ಗುಂಡು” ಗಳನ್ನಾಗಿಯೂ ಬಳಸುತ್ತವೆ. ನೀರಿನ ಮೇಲ್ಭಾಗದಲ್ಲಿ ಸುಳಿದಾಡುತ್ತಿರುವ ಹಾಗೂ ಸಸ್ಯಗಳ ಮೇಲೆ ಕುಳಿತ ಕೀಟಗಳನ್ನು ಸ್ವಲ್ಪವೂ ಗುರಿ ತಪ್ಪದುತೆ ತನ್ನ ಬಾಯಿಂದ ನೀರಿನ ಹನಿಗಳನ್ನು ಬಲು ಬಿರುಸಿನಿಂದ ಅವುಗಳ ಮೇಲೆ ಚಿಮ್ಮಿಸಿ ಅವುಗಳು ಆಧಾರ ತಪ್ಪಿ ನೀರಿಗೆ ಬೀಳುವಂತೆ ಮಾಡಿ ಕಬಳಿಸುತ್ತದೆ. ಇದಕ್ಕೆ ಸಹಕಾರಿಯಾಗಿ ಈ ಗುರಿಕಾರನ ದೃಷ್ಟಿ ಕೂಡ ಸೂಕ್ಮ ಕೀಟಗಳು ನೀರಿನ ಮೇಲೆ ಸುಮಾರು ೫-೬ ಅಡಿಗಳಷ್ಟು ದೂರವಿದ್ದಾ ಗಲೂ ಅವು- ಗಳತ್ತ ಗುರಿ ಇಡಬಲ್ಲದು. ಬೇಟೆಯು ಕಣ್ಣಿಗೆ ಬಿದ್ದಾಕ್ಚಣ ಆರ್ಚರ್‌ ಅದರೆಡೆಗೆ ನಿಧಾನವಾಗಿ ಧಾವಿಸಿ ಗುರಿಯಿಟ್ಟು ನೀರಿನ ಹನಿ ಗುಂಡುಗಳ ಮಳೆಗರೆಯುತ್ತದೆ (ಚಿತ್ರ-೧). ಆ ಬಿರುಸಿನ ಚಿತ್ರ: ೨ ಅ, ಆರ್ಚರ್‌ ವೀನಿನ ಬಾಯಿ ಮತ್ತು ನಾಲಿಗೆ. ಆ. ಬಾಯಿಯ ಮೇಲ್ವಾವಣೆ. ಹೊಡೆತಕ್ಕೆ ಕೀಟವು ನೀರಿಗುರುಳಿ ಮೀನಿಗೆ ಆಹುತಿಯಾಗುತ್ತದೆ. ನೀರಿನ ಮೇಲ್ಮೈ ಹತ್ತಿರ ದಲ್ಲಿ ಹಾರಾಡುತ್ತಿರುವ ಕೀಟಗಳೂ ಸಹ ಆರ್ಚರ್‌ ಇಟ್ಟ ಗುರಿಯಿಂದ ತಪ್ಪಿಸಿಕೊಳ್ಳಲಾರವು. ಆರ್ಚರ ಮೀನಿನ ಈ ವಿಶಿಷ್ಟ ಗುಣವನ್ನು ಬೊಟೆವಿಯಾದ ಹೋಮೇಲ್‌ ಎಂಬಾತ ಪ್ರಪ್ರಥಮವಾಗಿ ಕ್ರಿಸ್ತಶಕ ೧೭೬೪ರಲ್ಲಿ ವರದಿ ಮಾಡಿದ. ಹಾಗೂ ಇದನ್ನು “ಬಿಲ್ಲುಗಾರ” ಮೀನು ( "ಜ್ಯಾಕ್ಕುಲೇಟರ್‌' ಅಥವಾ «ಶೂಟಿಂಗ್‌ ಫಿಶ್‌') ಎಂದು ಕರೆದ. ಆದರೆ, ದುರದೃಷ್ಠ ತವಾಶಾತ್‌, ಈ ವರದಿಯನ್ನು ಯಾರೂ ನಂಬಲೇ ಇಲ್ಲ, ಇಂತಹ ಮೀನೊಂದು ಪ್ರಕೃತಿಯಲ್ಲಿರುವುದು ಸಾಧ್ಯವೇ ಇಲ್ಲ ಎಂದು ಜನ ಭಾವಿಸಿದ್ದರೇನೋ. ಮುಂದೆ ಕ್ರಿಸ್ತಶಕ ೧೯೦೨ರಲ್ಲಿ ರಶಿಯದ ಜೋಲೋಟ್ನಿಸ್ಕೀ ಎಂಬ ಮೃತ್ಸ್ಯಜೀವಶಾಸ್ತ್ರಜ್ಞನು ಶತಮಾನದ ಹಿಂದೆಯೇ ವರದಿ ಮಾಡಿದ ಹೋಮೆಲ್ಲನ ಅಭಿ- ಪ್ರಾಯವನ್ನು ತನ್ನ ಸಂಶೋಧನೆಯ ಮೂಲಕ ದೃಢೀಕರಿಸಿದ. ಇದು ಹಲವಾರು ಜೀವ- ಶಾಸ್ತ್ರಜ್ಞರಲ್ಲಿ ಕುತೂಹಲ ಕೆರಳಿಸಿ ಈ ಮೀನಿನ ಕಾರ್ಯ ವೈಖರಿಗೆ ಅನುಕೂಲವಾಗಿರುವ ಅಂಗಾಂಗಗಳ ರಚನೆಯೂ ಬಳಕೆಗೆ ಬರುವಂತಾ- ಯಿತು. ಡಾ. ಸ್ಮಿತ್‌ ಎಂಬ ವಿಜ್ಞಾನಿಯು ನೀರನ್ನು ಬಹು ದೂರ ಬಿರುಸಿನಿಂದ ಚಿಮ್ಮಿಸಲು ಅನುಕೂಲವಾಗಿರುವ ಈ ಮೀನಿನ ಬಾಯಿಯ ಅಂಗರಚನೆಯನ್ನು ವಿವರವಾಗಿ ಅಭ್ಯಸಿಸಿದ. ಇದರ ಬಾಯಿಯ ಮೇಲಾ ವಣಿಯುದ್ದಕ್ಕೂ ಕಿರಿದಾದ ಓಣಿಯಂತಹ ರಚನೆಯಿದ್ದು, ಅದರ ತುದಿಯಲ್ಲಿ ಅಲಕೆಯಾಕಾರದ ತೆರವು, ಇದೆ. (ಚಿತ್ರ--೨). ಮೀನು ತನ್ನ ನಾಲಿಗೆಯನ್ನ ಬಾಯಿಯ ಮೇಲಾ ವಣಿಗೆ ಒತ್ತಿದಾಗ ಆ ಓಣಿಯು ಒಂದು. ಕೊಳವೆಯಂತಾಗುತ್ತದೆ ಯಲ್ಲದೆ ಕಿವಿರು ಮುಚ್ಚಿಗೆಯಲ್ಲಿ ಒತ್ತ ಡವೇರ್ಪ ಡುತ್ತದೆ. ಅತೀ ತಿಳುವಾದ, "ಮೆತ್ತಗಿನ ನಾಲಿ ಗೆಯ ತುದಿ ಅಲಕೆಯಾಕಾರದ - ತೆರವಿನಲ್ಲಿ ಕವಾಟದಂತೆ ವರ್ತಿಸುತ್ತಾ ನೀರನ್ನಿ ಒತ್ತಡ ದಲ್ಲಿರಿಸಿಕೊಳ್ಳುತ್ತದೆ. ಈ ಸ್ಥಿತಿಯಲ್ಲಿ ಮೀನಂ ನಾಲಿಗೆಯ ತುದಿಯನ್ನು ಮೆಲ್ಲಗೆ ಕೆಳಗೆ ಬಗ್ಗಿಸಿ ದಾಗ, ಬಾಯಿಯಲ್ಲಿನ ನೀರು ಹನಿ ಹನಿಯಾಗಿ ಕೊಳವೆಯಿಂದ ಚಿಮ್ಮಿ ಹೊರಬರುತ್ತವೆ. ಹೀಗೆ ನಾಲಿಗೆಯನ್ನು ನಿಯಂತ್ರಿಸುವುದರಿಂದ ನೀರಿನ ಹನಿಗಳನ್ನು ಸಾಲು ಸಾಲಾಗಿ ಬಲು ಬಿರುಸಿ ನಿಂದ ಸುಮಾರಂ ಆರು ಅಡಿ ದೂರದವರೆಗೂ ಈ ಮೀನು ಚಿಮ್ಮಿಸಬಲ್ಲದು. ಕೀಟಗಳೇ ಈ ಮೀನಿನ ಮುಖ್ಯ ಆಹಾರವಾದ್ದರಿಂದ ಇದಕ್ಕೆ ನೀರಿನೊಳಗಿನ ದೃಷ್ಟಿಗಿಂತಲೂ ಹೊರಗಿನ ದೃಷ್ಟಿ ಪ್ರಾಮುಖ್ಯವಾದುದು. ಅದಕ್ಕನುಗುಣ- ವಾಗಿ ಕಣ್ಣಿನಲ್ಲಿ ಕೆಲವು ಸೂಕ್ಷ್ಮ ಮಾರ್ಪಾಡು ಗಳುಂಟಾಗಿವೆಯಲ್ಲದೆ, ಅದು ತನ್ನ ಕಣ್ಣುಗಳನ್ನು ಕ ಸುತ್ತಲೂ ತಿರುಗಿಸಬಲ್ಲದು. ಆರ್ಚರ್‌ ಮೀನು ಚಿಕ್ಕ ಮರಿಯಿದ್ದಾಗಲೇ ನೀರಿನ ಹನಿಗಳನ್ನು ಕೆಲವೇ ಇಂಚುಗಳಷ್ಟು ದೂರ ಚಿಮ್ಮಿಸಲು ಕಲಿ ಯುತ್ತದೆ. ಮರಿ “ಬೆಳೆಯುತ್ತಾ "ಹೋದಂತೆ ಅವುಗಳ ಈ ಸಾಮರ್ಥ್ಯವೂ ಹೆಚ್ಚುತ್ತಾ ಹೋಗಿ" ಪ್ರಬುದ್ಧ ' ಮೀನು "ಸುಮಾರು ಆರು ಅಡಿ ದೂರದವರೆಗೂ ನಿಖರವಾಗಿ ಗುರಿ ಇಡಬಲ್ಲ ಶಕ್ತಿಯನ್ನು ಪಡೆಯುತ್ತದೆ. ಡಾ. ಸ್ಮಿತ್‌ರವರ ಮನೆಯ ಕೊಳದಲ್ಲಿ ವಾಸಿ ಸುತ್ತಿದ್ದ ಔರ್ಚರ್‌ ಮೀನುಗಳು ಅವರ ಗೆಳೆ ಯರಿಗೊಂದು ಆಕರ್ಷಣೀಯ ದೃಶ್ಯವಾಗಿತ್ತು. ನಮ್ಮ ವಿಹಾರಧಾವಂಗಳಲ್ಲೂ ಪ್ರವಾಸಿಗರಿಗೆ ಈ ಮೀನು ಒಂದು ಮನೋರಂಜನೀಯ ವಸ್ತು ವಾಗಬಹುದಲ್ಲವೆ? ಸೆ ಮೆಗಾ ಸ್‌ು 365-6 ಧವನ ಭಾರತದಲ್ಲಿ ನಾನು ತುಂಬಾ ದ್ವೇಷಿಸುವ ಶಬ್ದಗಳಲ್ಲಿ ಸತ್ಯ ಮತ್ತು ಸೇವೆಯ ನಂತರ ತ್ಕಾಗ ಎಂಬುದು ಬರುತ್ತ ದೆ. ನಿಜವಾಗಿ ಈ ದೇಶಕ್ಕಾಗಿ ಇಷ್ಟೆಲ್ಲ ಜನರು ಇಷ್ಟೆಲ್ಲ ತ್ಯಾಗ ಮಾಡದೆ ಹೋಗಿದ್ದರೆ ಈಗ ನಾವ ಇಷ್ಟೆ ಲ್ಲ ತೊಂದರೆಗೆ ಈಡಾಗುತ್ತಿ ರಲಿಲ್ಲವೆಂದು ನಾನು ನಂಬುತ್ತೇನೆ, ಈಗ ಕೂಡ "ಜನರು ಭಾರತ ಮಾತೆಗಾಗಿ, ಕರ್ನಾಟಕ ಮಾತೆಗಾಗಿ. ಮತ್ತು ಇನ್ನಿತರ ಮಾತೆಯರಿಗಾಗಿ ತ್ಯಾಗ ಮಾಡುತ್ತಲೇ ಇರುವುದನ್ನು ನೋಡಿದರೆ, ನನಗೆ ಭವಿಷತ್ತಿನ ಬಗ್ಗೆ ಬಹಳ ಭಯವಾಗುತ್ತದೆ. ನಮ್ಮ ಪುಣ್ಯಭೂಮಿಯಾದ. ಜ್ಯ ಕು ಮೊದಲಿನಿಂದಲೂ ತ್ಕಾ ಗಕ್ಕೆ ಹೆಸ ರಾದದ್ದು ಯಾರೂ ತಾ ಗವನ್ನು' ಹೊರತು ನ _ ಮಾಡಲಿಲ್ಲ. "ಲಿ "ಅರಸ ರು ದೇಶ ದೇಶಗಳ ತ್ಲಾಗದಿಂದ ಮೇಲೆ ದಂಡೆತ್ತಿಹೋಗಿ ಮಾರಾಂತವರನ್ನು ಸೀಳಿ ಅವರ ಸಂಪತ್ತನ್ನು ಸುಲಿಗೆ ಮಾಡಿ ತರುತ್ತಿದ್ದರು; ಆಮೇಲೆ ಭಾರಿ ಯಜ್ಞಗಳನ್ನು ಮಾಡಿ ಆಕಾಶ- ವನ್ನು ಹೊಗೆಯಿಂದಲೂ ಊರನ್ನು ಮಂತ್ರ ಕೋಲಾಹಲದಿಂದಲೂ ತುಂಬಿ, ಸುಡದೇ ಉಳಿ- ದದ್ದನ್ನೆಲ್ಲ ಬ್ರಾಹ್ಮ ಣರಿಗೆ ದಾನ ಮಾಡಿ ಕೇವಲ ಮಜ್ಜನ: ಥಾಲಿಯನ್ನು ಮಾತ್ರ ಉಳಿಸಿಕೊಳ್ಳು- ತ್ತಿದ್ದರು. ಎಂಥಾ ಅದ್ಭುತ ತ್ಯಾಗ! ಆದರೆ ಅಷ್ಟೆಲ್ಲ ಸುಲಿಗೆಯನ್ನು ಮಾಡಿದ್ದು" ಅನ್ಯಾಯ ವಲ್ಲವೆ? ಎಂದು ನೀವು. ಕೇಳುತ್ತಿ (ರಿ. ಹೌದು; ಆದರೆ ಸುಲಿಗೆ ಮಾಡಿ ತಾರದಿದ್ದ ರೆ ತ್ಯಾಗ ಮಾಡುವುದು ಹೇಗೆ? . ಶ್ರೀರಾಮ ತಂದೆಯ ಮಾತನ್ನು ಉಳಿಸುವುದ ಕ್ಕಾಗಿ ರಾಜ ತಾಗ ಮಾಡಿದ; ಅಗಸನ ಮಾತಿ- - ನಿಂದ ಸತತ ತ ಇ ಗಿ ಹೆಂಡತಿಯನ್ನು 0 ತ್ಕಾಗಮಾಡಿದ. ಒಂದನೇ ತ್ಯಾಗವನ್ನು ಮಾಡುವ ಮಬ್ಬಿಗೆ ಬಿದ್ದಿರದಿದ್ದರೆ ಅವನು ಎರಡನೇ ತ್ಯಾಗ ದಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಆದರೆ ತ್ಯಾಗ ಮಾಡದಿದ್ದರೆ ರಾಮಚಂದ ಫ್ರನಿಗೆ ಚೈನಿಯೇ ಆನಿಸುತ್ತಿ ರಲಿಲ್ಲ. “ ಅವನು ಒಂದು ತಾ ಗದಿಂದ ಇನ್ನೊ ದು ತ್ಕಾ ಗಕ್ಕೆ ಜಿಗಿಯುತ್ತಿ ದ್ದ. ಧರ್ಮರಾಜನ ಕೇಸು ಅದಕ್ಕಿ ಂತಲೂ ಕಷ್ಟ- : ವಾಗಿತ್ತು. ಅವನು ಸತ್ಯಕ್ಕಾ ಗ ರಾಜ್ಯತಾ ಗ ಮಾಡಬೇಕಾಯಿತು; ಆಮೇಲೆ ರಾಜ್ನಕ್ಕಾಗಿ ಸತ್ಯವನ್ನೇ ತ್ಯಾಗ ಮಾಡಬೇಕಾಯಿತು. ನಮ್ಮ ರಾಜಕಾರಣಿಗಳು ಜೀವನದುದ್ದಕ್ಕೂ ತ್ಯಾಗ ಮಾಡಿದರು. ಅವರು ಶಾಲಾತ್ಕಾಗ ಮಾಡಿದರು; ನೌಕರಿ ತ್ಕಾಗ ಮಾಡಿದರು; ಪ್ರ್ಯಾಕ್ಟೀಸು ತ್ಯಾಗ ಮಾಡಿದರು; ಮನೆಮಾರು ತ್ಯಾಗ ಮಾಡಿದರು; ಆಸ್ಲಿ ತ್ಯಾಗ ಮಾಡಿದರು; ನಮನುಳಲಿನಿ ಅ .ಎ( ಲಾಂಗೂಲಾಚಾರ್ಯ ಹೆಂಡರು ಮಕ್ಕಳ ಜವಾಬ್ದಾ ರಿ ತ್ಕಾ ಗ ಮಾಡಿ- ದರು. ಮತ್ತೆ ಇದನ್ನೆ ಲ್ಗೆ ಸ್ವ ತಕ್ಕ ಗಿ ತ್ಕಾ ಗ ಮಾಡದೆ, ದೇಶಕ್ಕಾ ಗಿ ತ್ಕಾ ಗ “ಮಾಡಿದರು. ನಿಜ, ಕೆಲವರು" ಕುಹಕೆಗಳೇನೋ ಹೇಳು- ತ್ತಾರೆ, ಇದರಲ್ಲಿ ಎಷ್ಟೊ € ಅನುಕೂಲ ತಾ ್ಯಗಗಳಾಗಿದ್ದ ವೆಂದು. ದೇಶಕ್ಕಾ ಗಿ ಶಾಲಾತ್ಕಾಗ ಮಾಡದೇ ಬೆಟ್ಟ ದ್ಧ ರೆ ಶಾಲೆಯ ಅವರನ್ನು ತ್ಯಾ ಗ ಮಾಡುತ್ತಿ ತ್ರ ; ಪರೀಕ್ಷೆಗಳಲ್ಲಿ ಮೇಲೆ ಬೀಳುವಷ್ಟು ಮಿದುಳು "ಅವರಲ್ಲಿರಲಿಲ್ಲ. ಕೆಲವರಂ ಮಕ್ಕಳಿಂದ “ದೇಶಕ್ಕಾಗಿ ಈ. ದೇಶದಲ್ಲಿ ಶಾಲಾ ತ್ಕಾ ಗ ಮಾಡಿಸಿ ಪರದೇಶಗಳಲ್ಲಿ ಶಾಲೆಗೆ ಹಾಕಿ- ದರು. ಪ್ರ್ಯಾಕ್ಟೀಸು ಮೊದಲೇ ಅವರ ಹತ್ತಿರ ಬಾರದಿದ್ದರಿಂದ, ದ್ರಾಕ್ಷಿ ತ್ಯಾಗ ಮಾಡಿದ ನರಿಯಣ್ಣ ನಂತೆ ಅವರೂ ಪ್ರ್ಯಾಕ್ಟಿ ಸು ತ್ಕಾಗ ಮಾಡಿದರು. ಈ ತ್ಯಾಗಮೂರ್ತಿಗಳಲ್ಲಿ ಅನೇಕರಿಗೆ ಸ್ವಂತವಾಗಿ ಒಂದು ರೂಪಾಯಿ ಕೂಡ ಗಳಿಸಿ ಗೊತ್ತಿರಲಿಲ್ಲ. ಅವರು ತಮ್ಮಲ್ಲಿಲ್ಲದ್ದನ್ನು ಧಾರಾಳ ವಾಗಿ ತ್ಕಾಗ ಮಾಡಿಬಿಟ್ಟ ್ಲಿರು-- ಇತ್ಯಾದಿ ಕುಹಕಿ ಗಳ ಇವೆಲ್ಲ ಟೀಕೆಗಳನ್ನು ನಾನು ಒಪ್ಪುವದಿಲ್ಲ. ಇವರೆಲ್ಲ ತ್ಯಾಗ ಮಾಡುತ್ತಿ ದ್ದಾ ಗ ಸಂಭಾವಿತ ಮನುಷ್ಯರೇ ಆಗಿದ್ದ ರೆಂದು ನಾನು ನಂಬಿದ್ದೆ ನೆ. ಭಾರತಮಾತೆ, ಕರ್ನುಟಕಮಾತೆ ಮತ್ತು ಇತರ ಮಾತೆಯರಿಗಾಗಿ ಅವರು ಅತ್ಯಂತ ನಿಃಸ್ಸಾ ರ್ಥ ದಿಂದಲೇ ತ್ಯಾಗ ಮಾಡಿದರು. ಅಥವಾ ತ್ಯಾಗ ಮಾಡುತ್ತಿ ದ್ದೆ "ವಂದು ಅವರು ನಂಬಿದ್ದರು. ಆಮೇಲೆ” ಒಂದು ದಿನ ಹೇಳದೆ ಕೇಳದೆ ಸ್ವರಾಜ್ಯ ಬಂತು: ಅದೇ ಎಲ್ಲ ತೊಂದರೆಗಳ ಮೂಲವಾಯಿತು. ಏಕೀಕರಣ ಮೊದಲಾದವು ಬಂದವು: ಇದು ಇನ್ನಷ್ಟು ತೊಂದರೆಗಳನ್ನು ತಂದಿತು. ಆಮೇಲೆ ಈ ತ್ಯಾಗಿಗಳಲ್ಲಿ ಅನೇಕರಿಗೆ ತ್ಯಾಗ ಮಾರ್ಗ ಬಂದಾಗಿಹೋಯಿತು. ಇನ್ನು ಏನನ್ನು, ಹೇಗೆ, ಯಾರಿಗಾಗಿ ತ್ಯಾಗ ಮಾಡ ಬೇಕೆಂದೇ ಅವರಿಗೆ ಹೊಳೆಯಲಿಲ್ಲ. ವಾಸ್ತವಿಕವಾಗಿ ಆ ನಂತರ ತ್ಯಾಗ ಮಾಡಬಹು ದಾದ ವಸ್ತು ಒಂದೇ ಎಂದು ಅವರಿಗೆ ಗೋಚರ- ವಾಯಿತು. ಅದೆಂದರೆ ಮಾನ ನೀತಿ-ನಿಷ್ಠೆ . ಇವುಗಳನ್ನು ತ್ಯಾಗ ಮಾಡುವಷ್ಟು ಪರಮ ತಾ $ಗಬುದ್ದಿ ಇಲ್ಲದಿದ್ದ ದರು ಪ್ರ ್ರಪಂಚದಲ್ಲಿ ತಾ Fe ಮಾಡಬಾರದ್ದು ಕೊಡ ಇದೆಯೆಂದು ಗೋಗರದರು. ಆದರೆ ಯಾರಿಗೂ ಅವರನ್ನು ಕೇಳಲು ಪುರುಸೊತ್ತು ಇರಲಿಲ್ಲ. ಗೋಗರೆದವರು ಅಡವೀ ಪಾಲಾಗಿ ಗಾಂಧೀ ಪುರಾಣವನ್ನು ಓದ- ಬೇಕಾಯಿತು. ಆದರೆ ಅವರಿಗೆ ಶ್ರೋತೃಗಳು ಸಿಗಬೇಕಲ್ಲ. ಆಗ ದೇಶದಲ್ಲಿ “ತ್ಯಾಗ-ಭೋಗ ಸಮನ್ವಯ” ಮನ್ವಂತರ ಪ್ರಾರಂಭವಾಯಿತು. ತಾ ಃಗಭೋಗ ಸಮನ್ವಯ ಎಂದರೆ ಹಿಂದೆ ಮಾಡಿದ ತ್ಯಾಗಗಳಿಗೆ ಸಮವಾದ ಅಂದರೆ ಅಸಲು ಚಕ್ರಬಡ್ಡಿ ಸಮೇತ - ವಾದ ಭೋಗಗಳನು ್ನ ಅನುಭವಿಸುವುದು. ಎಷ್ಟೋ ವೇಳೆ ಮಾರವಾಡಿ, ಪಠಾಣಿ ದರದಲ್ಲಿ ಬಡ್ಡಿ ಲೆಕ್ಕಾಚಾರವಾಯಿತು. ಕೆಲ ವೇಳೆ ಅಸಲನ್ನೇ ಮರ್ಯಾದೆ; ಕ ಮ್ಯಾನಿಪ್ಯ ಲೇಟ್‌ ಮಾಡುವ ಅಗತ ವೂ ಕಾಣಿ ಸಿತು. ರಾಜಕಾರಣಿಗಳ ಅಧಿಕೃ - ಚರಿತ್ರ-. ಕಾರರು ತಮ್ಮ ದಾತೃ ಗಳು ಪರಿತ್ಕಾ ಗ ಮಾಡಿದ ಸಾವಿರಗಟ್ಟ ಳೆಯ ಪ್ಯ್ಯಾಕಿ (ಸಿನ "ಕಥೆಗಳನ್ನು ಸೃಷ್ಟಿಸತೊಡಗಿದರು. | ಅವರನ್ನು ನಾನು ದೂರಂವದಿಲ್ಲ. ತಪ್ಪು ಅವರದಲ್ಲ, ನಮ್ಮದು. ಏಕಾದಶಿ ಉಪವಾಸ ಮಾಡದೆ ಇದ್ದವರಾರಿಗೂ ದ್ವಾದಶಿಯ ದೋಸೆಗೆ ಹಕ್ಕಿಲ್ಲವೆಂದು ನಾವು ನಂಬುತ್ತೇವೆ. ಇದರಿಂದಾಗಿ ಏಕಾದಶಿ ಆಹಾರತ್ಕಾಗ ಮಾಡುವವರೆಲ್ಲರೂ ದ್ವಾದಶೀ ದೋಸೆಯ ಚಿಂತೆಯಲ್ಲಿರುತ್ತಾರೆ 'ಮಾತ್ರವಲ್ಲ, ದ್ವಾದಶೀ ದೋಸೆಯನ್ನು ಅಪೇಕ್ಷಿ- ಸುವವರೆಲ್ಲರೂ ಏಕಾದಶೀ ನಿರ್ಜಲೋಪವಾಸದ ಕ್ಲೆ €ಮುಗಳನ್ನು ಸಾಕ್ಷಿ ಪುರಾವೆ ಸಹಿತವಾಗಿ ಮುಂದೊಡ್ಡಬೇಕಾಗುತ್ತದೆ. ನಾನು ತ್ಯಾಗವನ್ನು ದ್ವೇಷಿಸಂವದು ಇದಕ್ಕಾಗಿ, ಅಂದರೆ ತ್ಯಾಗದ ಸಾಕ್ಷಿ ಸೃಷ್ಟನೆಯಾಗುತ್ತಿ- ದೆಂಬುದಕ್ಕಾಗಿ, ಅಲ್ಲ. ನಿಜವಾಗಿ ದೇವರ ಪ್ರೀತಿ ಗಾಗಿ ಏಕಾದಶಿ ಮಾಡುತ್ತಿದ್ದೇವೆಂದು ನಂಬಿ ನಡೆದವರು ಕೂಡ, ದ್ವಾದಶಿಯ ಪ್ರಸಾದ ' ವಿತರಣೆಯಲ್ಲಿ ನಡೆದ ನುಗ್ಗಾಟದಲ್ಲಿ ಹಸಿವೆ ತಾಳಲಾರದೆ ಎರಡೂ ಕೈಗಳಿಂದ ತ್ಯಾಗ ಭೋಗ ಸಮನ್ವಯ ಮಾಡಿಕೊಳ್ಳು ವುದನ್ನು ನೋಡಿ ನನಗೆ ಕಣ್ಣಿ ಮಿ ಬರುತ್ತದೆ. ಈ ಸಂಭಾವಿತ ಜನರನ್ನು ಈ "ಅವಸ್ಥೆಗೆ ಇಳಿಸಿದ ತಾ ್ಯಗವನ್ನು ನೋಡಿ ನನಗೆ ಸಿಟ್ಟು ಬರುತ್ತದೆ. ಈ ಬಡಪಾಯಿಗಳು ತ್ಕಾ ಗದ ಮಬ್ಬ ಗೆ ಬಿದ್ದಿ ರದಿದ್ದರೆ, ಅವರು ತಮ್ಮ ತಮ್ಮ ನಿರುಪದ್ರವಿ” ಸ್ಮಾರ್ಥಗಳನ್ನು ಅನುಭವಿಸುತ್ತ. ಇದ್ದಿದ್ದರೆ, ದೇಶಕ್ಕೆ ಸ್ಪಾ ತಂತ್ರ್ಯ ಬರುವುದು ತಡವಾಸುತ್ತಿ ರಲಿಲ್ಲ; “ಗಿದ್ದ ರೂ ಚಿಂತೆ ಇರಲಿಲ್ಲ; ದೇಶಕ್ಕಾ ಗಿ ಅನ್ನ. -ನೀರು ಬಿಟ್ಟು ಊರೂರು ಅಲೆದವರೇ ಮಕ್ಕಳಿಗಾಗಿ ಪರದೇಶಗಳು ಕಳಿಸಿದ ಹಾಲಿನ ಪುಡಿಯನ್ನು ಕಳ್ಳಪೇಟೆಗೆ ಕಳಿಸುವ ದೃಶ್ಯಗಳು ಕಾಣಿಸುತ್ತಿರಲಿಲ್ಲ. ಈ (4 ಕಸ್ತೂ ರ೨ ೧೯೭೦ನೆಯ ಎಪ್ರಿಲ್‌ ಸಂಚಿಕೆ 0020ದ ಕ ಲೇಖನವನ್ನು ಎತ್ತಿ ಕೊಡುತ್ತಿ- | ದ್ದೇವೆ. ್ಸಸಂಪಾದಕ) ಹೂ, ಕಾಡುಗಳಿಂದಾಚೆ ಅಸ್ತಮಿಸುತ್ತಿದ್ದೆ. ಅವನ ಕಿರಣಗಳು, ಬಂಡೆಗಳು, ನದಿ ನೀರನ್ನು ದಾಟಿ ನಮ ನ್ನು ಸ್ಪರ್ಶಿ ಸುತ್ತಿದ್ದವು. ರಘು ಹಾಡುತ್ತಲೇ ಇದ್ದ. ಮ್ಯಾನೇಜರ್‌ ರಾತ್ರಿ ಯಾಗುತ್ತಿ ದೆಯೆಂದು" ಎಚ್ಚ ರೆಸಿದರು. ನಮ- ಗಾರಿಗೂ ಏಳಲು ಮನಸ್ಸಿ ಲ್ಲ ರಘುವಿನ ಮಧುರ ಕಂಠಕ್ಕೆ ಕಾಡು ಮಾರ್ದನಿ "ಕೊಡುತ್ತಿತ್ತು. ಅವನ ಕಣ್ಣು ಗಳು ನಮ್ಮಿ! ೦ದಾಚಿ, ಕಾಡಿನಿಂದಾಚೆ ದೂರೆದ ನೀಲ ಕೆತಿಜದಲ್ಲಿ ನೆಟ್ಟಿ ದವು ಯಾವುದೋ ನೆನಪನ್ನು ಸವಿಯುತ್ತಿ ರುವಂತೆ “ಲೌಟ್‌ಕೆ ಆ...” (ಹಿಂದಿರುಗಿ ಬಾ) ಬಾರಿ ಬಾರಿ ಆವರ್ತಿಸುತ್ತಿ ದ್ದ, - ಕಾಳಿನದಿ ಕಾಳಿಯಾಗಿರದೆ ಲಲಿತೆಯಾಗಿ ತೋರುತ್ತಿದ್ದಳು. ಗಣೇಶಗುಡಿ ಯಲ್ಲಿ ಹಲವಾರು ವರ್ಷಗಳನ್ನು ಕಳೆದು ಹಿಂಸ್ರ ಪ್ರಾಣಿಗಳ ಪರಿಚಯವಿದ್ದ ಮ್ಯಾನೇಜರ್‌ ನಮ್ಮನ್ನು ಬಿಡಲೊಲ್ಲರು. ಡಿಸೆಂಬರ್‌ ೩೦ ನಮ- ಗೆಲ್ಲ ಒಂದು ವರುಷದ ಲೆಕ್ಕ ತೀರಿದ ಸಂತೋಷ. ಮತ್ತೆ ಪುನಃ ಅದೇ ಬ್ಕಾ ರ! ಅದೇ ಯಾಂತ್ರಿಕತೆ ಇದ್ದೇ ಇದೆ. ರಘು ಹಾಡಿನ ಕೊನೆಯ ಚರಣ ಗಳನ್ನು ಪುನಃ ಪುನಃ ಹಾಡುತ್ತಿದ್ದ. ಮತ್ತೆ ತಟ್ಟನೆ ನಿಲ್ಲಿಸಿಬಿಟ್ಟ. ೪೩ ರಾಜೇಶ್ವರಿ ಎಸ್‌. ಹಿಂದಿಹಡಿ ಬಾ ಮಿತ್ರ ಗಣೇಶ ಗುಡಿಯ ಗಿಡಬಂಡೆಗಳು ನನಗೆ ಈ ಎರಡು ವರುಷದ ಅವಧಿಯಲ್ಲಿ ಚಿರಪರಿಚಿತ ವಾಗಿದ್ದವು. ನಾನೂ ರಘುವೂ ಸ್ವಲ್ಪ ದೂರ ಮಾತಾಡುತ್ತ ನಡೆದೆವು. ನನ್ನ ಮಾತಿಗೆ ರಘು ಅನ್ಯ ಮನಸ್ಮನಾಗಿ ಹ್ಞೂ ಗುಡುತ್ತಿದ್ದವ ತಟ್ಟನೆ ನಾತುಬಿಟ್ಟ' ಸಮೀಪದ 5 ಬಂಡೆಯೊಂದರ ಮೇಲೆ ಕಾಲನ್ನು "ನೀರಲ್ಲಿ ಇಳಿಬಿಟ್ಟು ಕುಳಿತುಕೊಂಡೆವು. ಕಿರಣನ ಹಾಡು ಕೇಳಿ ಬರುತ್ತಿತ್ತು. ಮಂಗ- ಳೂರಿನವನಾದ ಅವನು ತುಳುಗೀತೆಯೊಂದನ್ನು ಹಾಡುತ್ತಿ ದ್ದ. “ರಾಜು, ಈ ಜೀವನ ಇಷ್ಟೆ! ಯೆ?” ಯೋಚನೆಯೆಲ್ಲಿ ಮುಳುಗಿದ್ದ ರಘು “ತಟ್ಟನೆ ಏನೋ ಹೇಳುವಂತೆ ಬಾಯಿ ತೆರೆದ. ಆದರೆ ಅಷ್ಟರಲ್ಲಿ ಜೀಪಿನವನ ಸಿಳ್ಳನ್ನು ಕೇಳಿ ನಾವೆಲ್ಲ ಹೊರಡಬೇಕಾಯಿತು. ರಘು ನನ್ನ ರೂಂ- ಮೇಟ್‌ ಆಗಿ ಅರ್ಧ ರೂಂ ಆವರಿಸಿದ್ದ. ಅದರೊಟ್ಟಿಗೆ ನನ್ನ ಹೃದಯ ವನ್ನೂ ಪೂರ್ತಿಯಾಗಿ ಆವರಿಸಿಬಿಟ್ಟಿ ದ್ದ. ನಿಜ ಹೇಳಬೇಕೆಂದರೆ ರಘುವೆಂದರೆ ಬ್ಯಾ ಣೆ ಸ್ತ್ರೀ ಸಹೋದ್ಕೊ ಗಿಗಳು ಮಾರು ದೂರದಲ್ಲಿ ನಿಂತು WERE ಕುಡುಕ ಎಂಬ ಬಿರುದನ್ನೂ ಹೊತ್ತ ರಘು ಎಲ್ಲ ಚಾಳಿಗಳೂ ಕರಗತವಾದವನು” ಈ ಇಷ ಟ್‌ ಚೂ (ದಿನಕ್ಕೆ ಮೂರು ಸರಯ ಪ್ಯಾ ಕ್‌ ಖಾಲಿ ಮಾಡು ತ್ರಿದ್ರ. ಆದರೂ ಮಹಾ ಸಂಪ ಪ್ರದಾಯವಾದಿಯೆನಿ "ಸಿದ್ಧ ನನ್ನ ಹೃದಯವನ್ನು ಗೆದ್ದುಬಿಟ್ಟಿ ದ್ದ. ಆರೋ- ಗೃವಾಗಿಯೇ ಇದ್ದನಾದರೂ ಒಂದು ದಿನ ಇದ್ದ- ಕೈಿದ್ದಂತೆ ಡ್ಯೂಟಿಗೆ ಬರುವದಿಲ್ಲವೆಂದು ಹೇಳಿದ. ಅರ್ಥವಾಗದವನಂತೆ ಅವನ ಮುಖ ನೋಡಿದೆ. “ಒಂದು ಒಳ್ಳೆಯ ಮಾಲು ಸಿಕ್ಕಿದೆ ಕಣೋ! ಬರಿ )ಯೇನೋ?” ಕಣ್ಣು ಹೊಡೆದ. ನನ್ನ `ಎದೆ ಹೊಡೆತ ಒಂದು ಸಲ ನಿಂತಂತಾಯಿತು. ಇವನಿಗೆ ಕಾಮಕೇಳಿಗೆ ಹೆಗಲು ರಾತ್ರಿ. ಯೆಂದಿಲ್ಲವೇ? “ನೀನು ಹೋಗಿ ಬಾ, ನಾನಿವತ್ತು ಆರಾಮಾಗಿಲ್ಲ,” ಸಬೂಬು ಹೇಳಿದೆ. “ನೀನು ಯಾವಾಗಲೂ ಹೀಗೇ ಹೇಳುತ್ತಿ. ಒಂದು ಬಾರಿ ' ಬಾರಲ್ಲ. ಜೀವನ ' ಎಂದರೆ ಏನೆಂದು ತಿಳಿದುಕೊ!” ಎಂದು ಸಿಳ್ಳು ಹಾಕುತ್ತ ಹೊರಟು ಹೋದ. ಎಲ್ಲರ ದೃಷ್ಟಿಯಲ್ಲಿ ನಾನಿನ್ನೂ ಹುಡುಗ, ಮಹಿಳಾ ಸಹೋದ್ಯೋಗಿಗಳು ನನ್ನೊಡನೆ ಸಲಿಗೆಯಿಂದ ಮಾತನಾಡುತ್ತ ದ್ದ ರು. ಕುರ್ಚಿ ಯಲ್ಲಿ ಕುಳಿತು ತಲೆ ತಗ್ಗಿಸಿ ಬೆರೆಯುತ್ತಿ ದ್ದರೆ ಹತ್ತಿ ರವೇ ನಿಂತು ಏನಾದರೊ ಕೇಳುತಿ ಶ್ತಿದ್ದ ರು. ಒಂದೊಂದು ಸಲ ನಾನು ತಲೆ ಎತ್ತಿದಾಗ ಅವರ ಎದೆಗೆ ನನ್ನ ತಲೆ ತಾಗಿಬಿಡುತ್ತಿತ್ತು. ಆಗ ' ಏನೋ ಒಂದು ತರಹ ಕಸಿವಿಸಿ. ಮನೆಯಲ್ಲಿ ಅರ್ಧ ಡಜನ್‌ ಸಹೋದರಿಯರುಳ್ಳ ನನ್ನಿ ಂದ ರೋಮಾಂಚಕಾರೀ ಭಾವನೆಗಳು” ಸ್ಪಲ್ಪ ದೂರವೇ ।ಉಳಿದಿದ ವು. ರಘು ನೀಡುತ್ತಿ ದ್ದ ಉಪದೇಶಗಳೆಲ್ಲ ಕ್ಷಣಕಾಲ ಪರಿಣಾಮ ಬೀರಿ ಮಾಯವಾಗುತಿ ಶ್ರದ ವು, ಇಬ್ಬರೂ ಊಟಿ ಮುಗಿಸಿ ಬಂದೆವು. ನನ್ನ ಕಣ್ಣು ಗಳು ಎಳೆಯುತ್ತಿದ ವು. ಮಲಗು ತ್ತಿದ್ದ ತೆಯ ಗಾಢ ನಿದ್ರೆಯಲ್ಲಿ ಮುಳುಗಿ ಬಿಟ್ಟೆ. ರಾತ್ರಿ ಇದ್ದ ಕಿ ಬದ್ದ ೦ತೆ ಯಾರೋ ನನ್ನ ನ್ನು ಅಪ್ಪಿ ಹಿಡಿದಿರುವಂತೆ “ಅನಿಸಿತು. ಕಣಿ ನಿಂದ." ನಿದ್ದೆ, ಬಿಡೆಲೊಲ್ಲೆ ನೆಂಬಂತೆ ಹಿಡಿದಿತ್ತು. ಇ ಆದರೂ ಹಿಡಿತ ಬಿಗಿಯಾಗುತ್ತಿ ರುವ ಅರಿವು. ಮೆ ಮೇಲಿನ ಬಟ್ಟೆ ಯನ್ನು ಕಳಚುತಿ ಶ್ವರುವಂತೆ, ನನ್ನ “ಹುಟಿಯ ಮೇಲೆ ಇವಾ ರದೋ ತುಟಿ, ಮೀಸೆ. ತಟ್ಟನೆ A | || ಎದ್ದು ಲೈಟು ಹಾಕಿದೆ. ರಘು ಅರೆ ನಗ್ನ- ನಾಗಿ” ನಿಂತಿದ್ದ. ತಟ್ಟನೆ ಎಚ್ಚೆತ್ತವನಂತೆ. “ಅರೆ, ರಾಜು ನೀನು!” "ಮತ್ತೆ ಮಲಗಿಕೊಂಡ. ಬೆಳಿಗ್ಗೆ ದ್ದಾಗ ಈ ಸಲ ವಿಷಯ ಯಾರಿಗೂ ಹೇಳಬೇಡವೆಂದ. ಬೆಳಗಿನ ಹೊತ್ತು ಸಾಮಾನ್ಯ ವಾಗಿ: ಬಾಲ್ಕನಿಯಲ್ಲಿ ನಿಂತು ಅವನು ಶಾಲೆ ಕಾಲೇಜಿಗೆ ಹೋಗುವ ಬಾಲೆಯರನ್ನು ದಿಟ್ಟಿಸಿ ನೋಡುತ್ತಿದ್ದ. ನಾನೂ ಒಂದೊಂದು ಸಲ ಅವನೊಂದಿಗೆ ಹೊತ್ತು ಕಳೆಯುತ್ತಿದ್ದೆ. “ರಾಜು, ನೀನು ಹುಡುಗಿಯರನ್ನು ಯಾವ ಉಡುಪಿನಲ್ಲಿ ನೋಡಲು ಇಷ್ಟ ಪಡುತ್ತಿ ?” ಅವನ ಪ್ರಶ್ನೆಗೆ ಏನು ಹೇಳಬೇಕೆಂದೇ ತೋಚಲಿಲ್ಲ ನನಗೆ. “ಸೀರೆ ಯಲ್ಲಿ” ಎಂದುಬಿಟ್ಟೆ. “ಹೌದಾ...ಅಲ್ಲಿ ನೋಡು. ಐ ಲೈಕ್‌ ದ್ಯಾಟ್‌ ಡ್ರೆಸ್‌” ಎಂದು ಬೆರಳು ಮಾಡಿದ. ರಸ್ತೆ ಯಲ್ಲಿ ಇಬ್ಬರು ಹುಡುಗಿಯರು ಹೋಗುತ್ತಿದ್ದರು. ಒಬ್ಬ ಳು ಚೊಡಿದಾರ, ಇನ್ನೊಬ್ಬಳು” ಪ್ಯಾಂಟ್‌ ತೊಟ್ಟಿದ್ದಳು. “ಅವರ ತೊಡೆಯ ನಡುವೆ ನೋಡು! ಕಿವಿಯಲ್ಲಿ ಪಿಸು ಗುಟ್ಟಿದ.. ಗಾಳಿಗೆ ಚೂಡಿದಾರ ಹಾಕಿದವಳ ಮೇಲಂಗಿ ಕಾಲುಗಳೆಡೆಗೆ ಹೋಗಿತ್ತು. ಅವಳ ತೊಡೆಯ ನಡುವಿನ ಭಾಗ ಸ್ಪಷ್ಟವಾಗಿ ಆಕೃತಿ ತಳೆದಂತೆ. ಕಾಣುತ್ತಿತ್ತು. ಪ್ಯಾಂಟಿನ ಒಳ ತೊಡೆಯ ನಡುವೆ ಇನ್ನೂ ಚೆನ್ನಾಗಿ ಗೋಚರಿ ಸುತ್ತಿತ್ತು. ಏನೋ ಅನಿಸಿ ಮುಖ ತಿರುಗಿಸಿ ಬಿಟ್ಟೆ. ರಘು ಅವರಿಬ್ಬರೂ ಮರೆಯಾಗುವ ವರೆಗೆ ಅವರ ` ಎದೆಯ, ನಿತಂಬದ ಕುಲುಕಾಟ ವನ್ನು ನೋಡುತ್ತ ನಿಂತ, ಒಂದೊಂದು ಬಾರಿ ಬರೀ ಹಳ್ಳಿ ಹೆಂಗಸರು-ಬುಟ್ಟಿ ಹೊತ್ತು ಕೊಂಡು ಸೆರಗನ್ನು ತಲೆ ತುಂಬಾ ಹೊದ್ದು ಕೊಂಡವರು ಕಾಣಸಿಗುತ್ತಿದ್ದರು. ಆಗಲೆಲ್ಲ ಆತ ಗೊಣಗುತ್ತಿದ್ದ-“ಥತ್‌...ಉಳವಿ ಜಾತ್ರಿ ಜನಗಳು!” ದಿನ ಕಳೆದಂತೆ: ಅವನಂತೆ ನಾನೂ ಹುಡುಗಿ ಯರ ಫಿಗರ್‌ ಬಗ್ಗೆ ವಿಶ್ಲೇಷಣೆ ಮಾಡತೊಡ ಗಿದೆ. “ಓ... ನೀನೂ ದಾರಿಗೆ ಬರುತ್ತಿರುವೆ” ರಘು ಆನಂದದಿಂದ ಚಪ್ಪಾಳೆ ತಟ್ಟಿ ನುಡಿ ದಿದ್ದ. ನನಗೂ ಚೂಡಿದಾರ, ಪ್ಯಾಂಟ್‌ ತೊಟ್ಟ ಹುಡುಗಿಯರನ್ನು ನೋಡುವುದೆಂದರೆ ಇಷ್ಟ we ce | ೨... 6ಓ. ಕಸ್ತೂರಿ, ಜನಿವರಿ ೧೪೭ ವೆನಿಸುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಶರೀ ರದ ಅಂಗ ಪ್ರತ್ಯಂಗಗಳು ಸ೦ಯಾಗಿ ಈ ಡ್ರೆಸ್‌ ನಲ್ಲಿ ಆಕಾರ' ಪೂರ್ಣವಾಗಿ ಗೋಚರಿಸುತ್ತವೆ. ಗೋಪುರದಂತಹ ಅಥವಾ ಹೊಯ್ದಾಡುವ ಎದೆ ಗಳು ನನ್ನ ಎದೆಯನ್ನೂ ತಲ್ಲಣಿಸತೊಡಗಿದವು. 3 ದಾಂಡೇಲಿಯಿಂದ ಬಸ್ಸು ಏರಬೇಕಿತ್ತು. ನಿನ್ನೆಯಷ್ಟೇ ನನಗೂ ರಘುವಿಗೂ ಟ್ರಾನ್ಸ್‌ ಫರ್‌ ಆರ್ಡರ್‌ ಬಂದುದು. ರಘು ಮಂಗ ಳೂರಿಗೆ, ನಾನು ಬೆಂಗಳೂರಿಗೆ. ಪ್ರಕೃತಿಯ ಮಡಿಲಲ್ಲಿ ಬೆಳೆದ ನನಗೆ ಬೆಂಗಳೂರು ಎಷ್ಟು ಮಾತ್ರಕ್ಕೂ ಇಪ್ಪ ವೆನಿಸಲಿಲ್ಲ, ರಘುವಿನ ಊರೇ ಮಂಗಳೂರು. “ನೀನು ಲಕ್ಕಿ” ಎಂದೆ ರಘುವಿಗೆ. “ಎಲ್ಲಿಯ ಲಕ್‌ ಮಾರಾಯ. ನಮ್ಮ ನಮ್ಮ ನಸೀಬು ಅಷ್ಟೆ,” ನಿಡುಸುಯ್ದ ಆತ” 'ರಫು' ಇಷ್ಟೊಂದು ನಿರಾಶನಾಗಿದ್ದ ನ್ನು ನಾನು ಎಂದೂ "ನೋಡಿರಲಿಲ್ಲ. ನಮಾಧಾನ ಮಾಡಿಕೋ ರಘು” ಎಂದ. ನನ್ನ ಎದೆಯೂ ಭಾರವಾಗಿತ್ತು. ನನ್ನಲ್ಲೂ ಗಂಡಸುತನ ವಿದೆ. ಹೆಣ್ಣಿನ ಬಗೆಗೆ ನನ್ನ ಲ್ಲೂ ಭಾವನೆಗಳಿವೆ, ಎಂಬುದನು? ಆತ ಹುಡುಕಿಕೊಟ್ಟಿದ್ದ. ರಘು ನನ್ನ ಜೊತೆ. ಬಸ್‌ಸ್ಟಾ 6೦ಡ್‌ ವರಗೆ” ಹೊರಟ, ಕೊನೆಯ ಬಾರಿಗೆ ನಮ್ಮ ಆ ರೂಮನ್ನು ನಾ ನಾನೂ ಅವನೂ ಕೂಡಿ ತ ಕಷ್ಟ ಸುಖಗಳ ನೆನಪನ್ನು ಹೊತ್ತ, ನಮ್ಮ ನಮ್ಮ 'ಪ್ರಾಥಮಿಕ ನೈ ಸರ್ಗಿಕ ಬಯಕೆಗಳ ಸಾಕ್ಷಿಯಾದ ರೂಮನ್ನು ಕಣಲ್ಲಿ ತುಂಬಿಕೊಂಡೆ. ಎದೆಯಲ್ಲಿ ಏನೋ ಒಂದು ಮಿಡಿತ. ರಘು ನಾಳೆ ಹೋಗುವವನು. ಇವತ್ತು ಬೆಳಿಗ್ಗೆಯಿಂದ ಒಂದೇ ಸಮನೆ ಸಿಗ ರೇಟ್‌ ಸೇದುತಿದ್ದ. ಕೆಮ್ಮುತ್ತಿದ್ದ ಕೂಡ. ಬಸ್ಸು ಹೊರಡುವವರೆಗೆ ರಸೆ ಕ್ರಿಯಲ್ಲಿ “ರಘುವಿನೊಡಸ3 ಮಾತನಾಡುತ್ತ ನಿಂತೆ. “ರಾಜು” ಅವನ ದನಿ ಯಲ್ಲಿ ಏನೋ ವಿಚಿತ್ರ ಕಂಪನ. “ನನ್ನ ದಿನಗಳು ಇನ್ನು ಕೇವಲ ಆರು ತಿಂಗಳುಗಳು. ಅದಕ್ಕೊ €- ಸುಗ “ಹೆಚ್ಚಿ ನ ಚಿಕಿತ್ಸೆಗೆ ಮಂಗಳೂರಿಗೆ ಸ್‌ ("ವಿನೀತಾ?ರವರ ಹಿಂದಿ ಪ್‌ ಅರ್ಜಿ ಹಾಕಿದ್ದೆ. ಅವನ ದನಿ ಭಾರವಾಗಿತ್ತು. ಷಾಕ್‌ ಹೊಡೆದಂತಾಯಿತು ನನಗೆ, ತಟ್ಟನೆ ಅವನ ಎರಡೂ ಭುಜಗಳನ್ನು ಹಿಡಿದು ಕಣ ಲ್ಲಿ ಕಣ್ಣಿಟ್ಟು ನೋಡಿದೆ. ಅವನ ಕಣ್ಣುಗಳು ದನದ ಕ್ಷಿತಿಜದಲ್ಲಿ ನೆಟ್ಟಿದ್ದ ವು. ಅದೇ “ಲೌಟ್‌ಕೆ PE ಹಾಡುವಾಗಿನ ಸೆನಪಿನಲ್ಲಿ ಮುಳುಗಿದ ಕಣು , ಮುಖ. “ನನ್ನ ಗಂಟಲಿನಲ್ಲಿ ಕಾ ನ್ನ ರ್‌ ಗತೆ ನಿನ್ನ ಈ ದೋಸ ನನ್ನು 'ಮರೆಯುವು ದಿಲ್ಲವಷ್ಟೆ!” ಪುನಃ ಸಿಗರೇಟ್‌ ಹಚ್ಚಿದ. ಡ್ರೈ ವರ್‌ ಹಾರ್ನ್‌ ಕಾಡುತ್ತಿದ್ದ. ವರಘು- ವನ್ನೊಮ್ಮೆ ಬಲವಾಗಿ ಅಪ್ಪಿ ತಟ್ಟನೆ ಕೊಸರಿ ಬಸ್ಸನ್ನು ಹತ್ತಿ ಬಿಟ್ಟೆ. ಕಾಣಿಸುವವರೆಗೆ ಕೈ ಬೀಸು ತ್ತಿದ್ದ. ಸೂರ್ಯ ಮುಳುಗುತ್ತಿದ್ದ. ಗಣೇಶಗುಡಿ ದೂರೆದೂರವಾಗುತ್ತಿ ತ್ತು. ಕಾಳಿ ಹರಿಯುವ ದನಿ ಕ್ಷೀಣವಾಗಿ ದೂರದ ಕಾಡಿನಲ್ಲಿ ಲೀನವಾಗು ತ್ತಿರುವಂತೆ, ಏನೋ ನೋವು ಹೃದಯವನ್ನೆಲ್ಲ ಆವರಿಸಿ ನರ ನರವನ್ನೂ ವ್ಯಾಪಿಸಿದಂತೆ, ಈಗ ತಾನೇ ಅಪಿ ಕೊಂಡ ರಘುವಿನ ಮೈಯ ಬಿಸಿ ನನ್ನ ದೇಹದಲ್ಲೂ ಸೇರಿಕೊಂಡಂತೆ... “ಆದರೆ ಬಸ್ಸು ಮುಂದೆ 'ಚಲಿಸಿದಂತೆಲ್ಲ ಪ್ರತಿ ನಿಮಿಷವೂ ನನ್ನಿ ೦ದ ಎಷ್ಟು ದೂರವಾಗುತ್ತಿದಾ ನೆ ನನ್ನ ರಘು! ಪಶ್ಚಿ ಮದ ಕೆಂಪು ಬಾನಿನೊಡೆನೆ ಕಪ್ಪು ಕಪ್ಪಾಗಿ ತೋರುವ ಕಾಡು. ರಸ್ತೆಯುದ ಕ್ಯೂ ಹಬ್ಬಿರುವ ಕಾಡನ್ನು ಹಿಂದಕ್ಕೆ ತಳ್ಳಿ “ಸ್ಸ” ಗುಡುತ್ತ ಸಾಗಿರುವ ಬಸ್ಸು. ಪುನಃ ಅದೇ ಮುಖ.. ಗಳು. ದೂರದ ಕ್ಷಿತಿಜದಲ್ಲಿ ನೆಟ್ಟ ಕಣ್ಣು ಒಕ ಪಲ್‌ ಹೈ ಹಸನಾ, ಇರ ಪಲ್‌ ಹೈ ರೋನಾ.. ನಿಯ ಹೈ ದೋ ದಿನ್‌ ಕಾ ಮೇಲಾ...” (ಒಮ್ಮೆ ನಗು, ಮರುಕ್ಷಣವೇ ಅಳು. ಈ ಪ್ರಪಂಚವೇ ಜಸ ದಿನದ ಮೇಳ) ಅವನ ದನಿ ಇನ್ನೂ ಕಿವಿಯಲ್ಲಿ ಗುಂಯ್‌- ಗುಡುತ್ತಿತ್ತು. ನನ್ನ ದೇಹದಲ್ಲಿ 'ಎಲ್ಲೊ ಏನೋ ಕಳೆದುಕೊಂಡಾತೆ. ಸೀಟಿಗೆ ತಲೆ ಆನಿಸಿ ಬಿಡಲಾರದೆ ಬಿಡುವ ಗಣೇಶಗುಡಿಯನ ನ್ನ್ನ ನೋಡಲಾರದೆ ಕಣ್ಣು ಮುಚ್ಚಿ ದೆ. ಸ ಕಥೆಯ ಸೂ ಣಿ ರ್ತಿಲಬಂದ) ೬9 ನಿನು ಶಸ್ಗಭಾಂಣಾರ ಬಳೆಯರ ಶಬ್ದ ಭಾಂಡಾರೆವು ಹೆಣದೆ ಭಾಂಡಾರೆಕ್ಕಿಂತೆಲೂ ಅನೂಲ್ಯವಾಗಿದೆ ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳನ್ನು ಪರಿಚಯ ಮಾಡಿಕೊಡಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳಿ ರಿ. ಆ ಮೇಲೆ ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ. ಸ್ವಯ (ಅ) ಪ್ರಜ್ಞೆ (ಆ) ಆಸ್ತಿ (ಇ) ಧ್ವನಿ (ಈ) ಬಿಡುಗಡೆ ಅಂತಿಲೇ (ಅ) ಕರಳು (ಆ) ಕೊನೆಯ (ಇ) ಸಾಲು (ಈ) ಹತ್ತಿರ ಕಾವಣ (ಆ) ಕಡಾಯಿ (ಆ) ಬಿಸಿ (ಇ) ಹಂದರ (ಈ) ಕೆಲಸ ಜಜಿಯಾ (ಅ) ನುಗ್ಗಾಗುವುದು (ಆ) ಒಂದು ತೆರಿಗೆ (ಇ) ರಶಿಯದ ಒಂದು ಪ್ರಾಂತ (ಈ) ಮಲ್ಲಿಗೆ ಹೂ ಧೃತಿ (ಅ) ಉಪಾಯ (ಆ) ಧೈರ್ಯ (ಇ) ಭೂಮಿ (ಈ) ವಂಚಕಿ ಪಥಿಕ (ಅ) ರೋಗಿಗಳ ಆಹಾರ (ಆ) ಬುತ್ತಿ (ಇ) ಪ್ರಯಾಣಿಕ (ಈ) ಮೂರ್ತಿ ೭, ೧೦. ೧೧. ೧೨. ಮಾಸಿ (ಅ) ಕಪ್ಪು (ಆ) ಮಾಂಸದ ಚೂರು (ಇ) ತಿಂಗಳ ಕೊನೆಯ ದಿನ (ಈ) ಒಂದು ತೂಕ ಸುದತಿ (ಅ) ಸುಂದರ ಹಲ್ಲುಳ್ಳವಳು (ಆ) ಸೊಗಸಾದ ನಡಿಗೆಯವಳು (ಇ) ಧರ್ಮ ಕಾರ್ಯ (ಈ) ಹಾದರಗಿತ್ತಿ ಲಹರಿ (ಅ) ತೆರೆ (ಆ) ಚುಕ್ಕಾಣಿ (ಇ) ತ್ವರಿತ (ಈ) ಉಪ್ಪು ಶುಕ್ಲ | (ಅ) ಕಪ್ಪು (ಆ) ಒಣಗಿದ (ಇ) ಬಿಳಿಯ (ಈ) ಸುಲಭ ನೂಕು (ಅ) ನಡೆ (ಆ) ಸಾಧ್ಯವಾಗು ಅವಸರ (ಈ) ನೀಡು (ಇ) ಮಂದಸ ; (ಅ) ಈಜಿ ಚೇರ್‌ (ಅ) ಒಂದು ಪರ್ವತ (ಇ) ಶಾಲೆ (ಈ) ಪೆಟ್ಟಿಗೆ nls ೪೭ ೪ ಲಿ, ೪, ೬, ಸ್ವಯ (ಅ) ಪ್ರಜ್ಞೆ; ತಾನೆಂಬ ಅರಿವು, ಉದಾ:-- ಸ್ವಯವಿಲ್ಲದಂತೆ ಮಲಗಿದ್ದ. [ಸಂ. ಸ್ವಯಂ ತಾನು - ಎಂಬುದ ರಿಂದ] ಅಂತಿಲೇ( ಈ) ಹತ್ತಿರ, ಸಮೀಪದಲ್ಲಿ. ಉದಾ:- ತನ್ನ ಅಂತಿಲೇ ಇದ್ದದ್ದನ್ನು ಎಲ್ಲಿ ಲ್ಲೋ ಹುಡುಕಿದ. [ಸಂ, ಅತವ ಹತ್ತಿರ « ಎಂಬುದರಿಂದ] ಕಾನಣ (ಇ) ಹಂದರ, ಚಪ್ಪರ; ಹಸಿರ ಬಳಿಗಳಿಂದ ಮಾಡಿದ ಚಪ್ಪರ . ಉದಾ:-- ಕಾವಣಗಳಲ್ಲಿ ವಿಹರಿಸಿದ. [ಸಂ.. ಕಾಯಮಾನ ಎ ಎಲೆಮನೆ] ಜಜಿಯಾ (ಆ) ಒಂದು ತೆರಿಗೆ; ಮುಸ್ಲಿಂ ದೇಶಗಳಲ್ಲಿ ಪರಧರ್ಮಿಯರಿಗೆ ವಿಧಿಸುವ ರಕ್ಷಣಾ ತೆರಿಗೆ. [ಅರಬ್ಬಿ, ಜಜಿಯಃ] ಧೃತಿ (ಆ) ಧೈರ್ಯ, ಆತ್ಮವಿಶ್ವಾಸ ಸ; ಸಹನೆ, ತಾಳುವಿಕೆ. ಉದಾ: ಸರಕಾರಿ ನೀತಿಯಿಂದ ಪೋಲೀಸರು ಧೃತಿಗೆಟ್ಟ ರು. [ಸಂ. ಧೃವ ತಾಳು ವಿನಿಂದ] ಪಥಿಕ (ಇ) ಪ್ರಯಾಣಿಕ, ದಾರಿಗ, ದೂರ ದೇಶಕ್ಕೆ ಹೋಗಿರುವವ. ಉದಾ:- ಪಥಿಕರಿಗಾಗಿ ವಸತಿ ಸೌಕರ್ಯಗಳನ್ನು ನಿರ್ಮಿಸಿದ. [ಸಂ.] ಮಾಸಿ (ಈ) ಒಂದು ತೂಕ, ವಿಶೇಷ ವಾಗಿ ಬೆಳ್ಳಿ ಬಂಗಾರಗಳನ್ನು ತೂಗುವಲ್ಲಿ ಬಳಸುವ ಎಂಟು ಗುಂಜಿಯ ತೂಕ, [ಸಂ. ಮಾಷ ಇ ಎ ಉದ್ದು » ಅವರೆ] ಸುದತಿ (ಅ) ಸುಂದರಿ, ಸುಂದರವಾದ ಹಲ್ಲುಗಳುಳ್ಳವಳು, . ಉದಾ; ಸುದತಿ ಯರ ತಿಳಿನಗೆ, [ಸಂ, ಸು. ಇ ಒಳೆ ಕೈಯ. ದತಿಇ ಇದಂತವುಳ್ಳ] ೯. ಲಹರಿ (ಅ). ತೆರೆ. ತರಂಗ; ತೆರೆಗಳಂತೆ ಯಥೇಚ್ಛವಾಗಿ ವರ್ಶಿಸುವಿಕೆ. ಉದಾ: ವಿಚಾರ ಲಹರಿ, [ಸಂ.] ೧೦. ಶುಕ್ಲ (ಇ) ಬಿಳಿಯ, ಸ್ವಚ್ಛವಾದ; (ಆ ಬಣ್ಣ ದ್ರಿರುವುದರಿಂದ) ವೀರ್ಯ. ಉದಾ;-- ಶುಕ್ಲಪಕ್ಚ ಎ ಚಂದ್ರ ಗಾತ್ರ ದಲ್ಲಿ ಬೆಳೆಯುತ್ತಿರುವ (ಬಿಳಿ) ಪಕ್ನ. [ಸಂ.] ನೂಕು (ಆ) ಸಾಧ್ಯವಾಗು, ನೀಗು. ಉದಾ:-- ಅವನಿಂದ ಆ ಕೆಲಸ ನೂಕ ಲಿಕ್ಕಿಲ್ಲ. [ಕನ್ನಡ, ನೂಂಕು] ೧೧. ೧೨, ಮಂದಸ (ಈ) ಪೆಟ್ಟಿಗೆ; ಮಂಟಪ್ಯ ಉದಾ:-- ಮಂದಸದಲ್ಲಿರುವ ಆಭರಣ, [ಸಂ, ಮಂಜೂಷಾ) ನಿಮ್ಮ ಶಬ್ದಶಕ್ತಿಯ ತರಗತಿ ನೀವು ಎಷ್ಟು ಶಬ್ದ ಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯಿಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದ ಶಕ್ತಿಯ ತರಗತಿ ಗಳನ್ನು ತಿಳಿಯಿರಿ. ೬-೮ ಸರಿಯಿದ್ದ ರೆ ** ಸಾಧಾರಣ ೯-೧೦ 38 ಅಲಲ ಉತ್ತಮ ೧೧-೧೨ ಸ ಕಿ ಅತ್ಯುತ್ತಮ “ಭಾವನೆಗೆ ಬುದ್ಧಿಯ ಕಿವಿಮಾತ ತಪಸಾ ಸಾಪ ಸಾಹಾ ಅಲಾ: ಚಾರ ಹಾರ: ದಾ 4 ಸಾಮಾಜಿಕ ಕ್ರಾಂತಿ ಕಣ್ಣು ಕುಕ್ಕಿಸುವಂತಹ ಘಟನೆಗಳ ಮೂಲಕವೇ ಆಗ ಬೇಕೆಂದೇನೂ ಇಲ್ಲ. ನೋಡಲು ಕ್ಷುಲಕವೆನಿಸುವಂತಹ ಕೆಲ ಘಟಿನೆಗಳೇ ಒಮ್ಮೊಮ್ಮೆ ಮೂಲಭೂತ ಸಾಮಾಜಿಕ ಸ್ಥಿತ್ಯಂತರಗಳಿಗೆ ಕಾರಣವಾಗಬಹುದು. ಅಂತಹ ಒಂದು ಚಿಕ್ಕ ಘಟನೆಯ ಮೇಲೆ ಬೆಳಕು ಬೀರಲು ಇಲ್ಲಿ ಯತ್ನಿ ಸಲಾಗಿದೆ. ತೋರಿಕೆಗೆ ಶವದಹನ ಮಾಡುವ ಬ್ರಾಹ್ಮಣರಿಗೆ ಮಾತ್ರ ಇಲ್ಲಿಯ ವಿಚಾರಗಳು ಅನ್ವಯಿಸುತ್ತಿರುವಂತೆ ಕಂಡರೂ ಮೂಢ ಭಾವನೆಗಳು ಮೆರೆಯುತ್ತಿರುವ ಸಮಾಜ ಯಾವ ಭಾಗಕ್ಕೂ ಇದು ಅನ್ವಯವಾಗಬಹುದು. ಇ ಸಾ ಮೂಲ ಮರಾಠಿ: ಸೌ, ,ವಸುಧಾ ಘಾರಪುಕಿ ಲ ಸುಧಾರಣೆಗಳ, ಹೊಸ ಆಚಾರ ವಿಚಾರ ಗಳ "ಆಧಾರವೆಂದರೆ ಸಮಾಜದಲ್ಲಿಯ ತರ: ರಕ್ತ. ಜೀವನದ ಕಠಿಣ ಏರು ಇಳಿವುಗಳನ್ನು ಎದುರಿಸಿ ಮುಪ್ಪಾದವರಿಗೆ ಹೊಸ ವಿಚಾರ ಬರುವುದೂ ಕಠಿಣ, ಅವರು ಹೊಸ ವಿಚಾರ ಗಳನ್ನು ಒಪ್ಪುವುದೂ ಕಠಿಣ. ಈ ದೃಷ್ಟಿ ಯಿಂದ ನೋಡಲು ಹಿಂದೂ ಧರ್ಮವೂ ಒಂದು ಚಿರತರುಣ ಧರ್ಮವಾಗಿದೆ. ಸಾವಿರಾರು ವರುಷಗಳಿಂದ ನಡೆದುಬಂದ ಧರ್ಮವಾದರೂ ಅದು ಸ್ಥಲ ಕಾಲಕ್ಕನುಗುಣವಾಗಿ ಹೊಸ ತನ್ನಲ್ಲಿ ಅಳವಡಿಸಿ ರೂಢಿಗಳಲ್ಲಿಯ ಈ ಕನ್ನಡಕ್ಕೆ: ರಾಘವೇಂದ್ರ ಕೃ, ಕಟ್ಟ ಸಲಂ'" ಸಾಧ್ಯವಾಗದಷ್ಟು ಹಳೆಯ ಮತ್ತು ಹೊಸ ವಿಚಾರಗಳು ಸಮರಸವಾಗಿವೆ, ಆದರೆ ಈ ಪ್ರಕ್ರಿಯೆ ಅತಿ ಮಂದಗತಿಯಲ್ಲಿ ನಡೆ- ಯುತ್ತದೆ. ಧರ್ಮಶಾಸ್ತ್ರಗಳನ್ನು ಸ್ವತಃ ಓದುವವರು. ತಿಳಿದವವರು ಬಹಳ ಕಡಿಮೆ. ಉಳಿದವರೆಲ್ಲ ನಡೆದು ಬಂದ ರೂಢಿಗಳನ್ನೇ ಆನುಸರಿ- ಸುತ್ತಾರೆ. ಆದರೆ ಕೆಲವು ವಿಚಾರವಂತರು ಕಾಲ- ಮಾನಕ್ಕನುಗುಣವಾಗಿ ಈ ರೂಢಿಗಳಲ್ಲಿಯ ' ಕೊರತೆ ದೋಷಗಳನ್ನು ಕಂಡುಹಿಡಿದು ಅವು ಗಳನ್ನು ಸುಧಾರಿಸಲು ಸೂಚಿಸುತ್ತಾರೆ. ಆದರೆ ಬದಲಾವಣೆಗಳಿಗೆ ವಿರೋಧವನ್ನೂ ನಿಂದೆ ಎದುರಿಸಬೇಕಾಗುತ್ತದೆ. ಆದರೆ ಒಮ್ಮೆ ಈ ಬದಲು ಎಲ್ಲರಿಗೆ ಯ್ನಾಯಿತೆಂದರೆ ವಿರೋಧಗಳೆಲ ಕರಗಿಹೋಗು 2 ~~) SN PON NS ಕಾಗೆ ಇತಿ ವಕ ಗ ಅವಮಾನಿಗಳನ್ನೂ ADA 4 “= ನೊಡಲು ರೂಢಿಯ ಬಗ್ಗೆ ಕೆಲವು ವಿಚಾರಗಳನ್ನು ಇಳ 11 ಚಕರ ಮುಂದೆ ಇಡಲಾಗಿದೆ. ಹಿಂದುಗಳ ತಟೇ ಇ LE) 4 ೪೮.೪ ೮ ತಗ ೪. ೬ ೮ ೭೭ ೮. 1 ೬ () Gk ₹1 © ಕ GL 2 CL ಗಾ 3 A ಸ ೨೦ Gk ವಿ “a ko ಕ್ಷ £1 6 ಅ ದ (2 ಸೆ ೫ ಓಜ ಕ ಶವದೊಂದಿಗೆಯೇ ಅಗ್ನಿಗೆ ನೀಡುವುದು ಒಂದು ಬಗೆಯ ಭಾವ ಸಮಾಧಾನಕ್ಕಾಗಿ. ಶವದೊಂದಿಗೆಯೇ ಸ ಹೋಗುವುದಾದರೂ ಎಂಬುದನ್ನು. ಕಂಡುಹಿಡಿಯಲು ಕಲ್ಯಾಣದ ಜೇಬಿಗಿಳಿಸು ತ್ಹಾತ್ರದಲ್ಲಾಗಬೇಕಂತೆ. ಪವಿ ್ರವೆನಿಸಿದ್ದ ಮಂಗಲ ಓಟ) ದ ಚಿನ್ನ ಯಾರೋ ಸಮಾಜಫಾತುಕರ ~~ 6.47 ಷನ್‌ ನೆ ಮು) ಭಿಿಂವನಿಯಿ ಆಣಕವಬ್ಲದಿದ್ದರೆ ಇನ್ನೇನು ಈ ವಿಚಾರವನ್ನು ಅವರು ಎಲ್ಲರೆದುರು ಮಂಡಿಸಲು ಆರಂಭಿಸಿದರು. ಕೇಳಿದವ ತಲೆ ದೂಗಿದರು.- ಆದರೆ ಪ್ರತ್ಯಕ್ಷ ರೂಢಿಯನ್ನು ಮುರಿಯಲು ಯಾರೂ ಮುಂದೆ ಬರಲಿಲ್ಲ. ವಲ ಕೃತಿಶೂನ್ಯ ಚರ್ಚೆ ನಡೆಯುತ್ತಿತ್ತು. ಬೆಂಬಲ್ಲವಿಲದೇ ಹೋದರೆ ಅಳಿದುಹೋಗು ವೆ, ಹೊಸ ವಿಚಾರಗಳನ್ನು ಸಮಾಜದಲ್ಲಿ ಬಿಂಬಿಸುವವರಿಗೆ ತಾವೇ ಮುಂದಾಗಬೇಕಾಗು ತ್ತದೆ. ಮಂಗಲಸೂತ್ರದುಧ ಭಾವನಾಪ್ರಧಾನ | PRE 6 ಇು [a pS) ವಿಷಯಗಳು ಅತ್ಯಂತ ಸೂಕ್ಶ್ಮವಾ/ ರುತ್ತವೆ. ಆದ ರಿಂದ: ಇಂತಹ ವಿಷಯ ಛಲ್ಲಿ ಇದ್ದ ರೂಢಿ ಎ ಮುರಿಯಲು ಮುಂದಾಗುವವರಿಗೆ ತಮ್ಮ ಬುದ್ದಿ ವಿಚಾರಗಳ ಮೇಲೆ ವಿಶ್ವಾಸವೂ ಧೈರ್ಯವೂ ' ಬೇಕಾಗುತ್ತವೆ. ಶ್ರೀ ಘಾರ ಪುರೆಯವರು ಸಾವರಕರರ ಅನುಯಾಯಿ ಆದ್ದರಿಂದ ಬುದ್ಧಿಗೆ ಸರಿ ತೋಜಿದ್ದ ನ್ನೇ ಮಾಡುವ ಧೈರ್ಯ ಅವರಕಲ್ವಿತ್ತು. - ೧೯೪೮ರ ಡಿಸೆಂಬರ್‌ ೧೨ ರಂದು ದುರ್ದೈವ ದಿಂದ ಅವರ ಪತ್ನಿ ಮರಣ ಹೊಂದಿದರು. ಈ ದುಃಖದ ಪ್ರಸಂಗದಲ್ಲಿಯೂ ಅವರಂ' ತಮ್ಮ ಮನಸ್ಸನ್ನು ಶಾಂತವಾಗಿಟು ಕೊಂಡು ತಮ ಉರ ಲಿದೆ. ವಿಚಾರಗಳನು ಛಿದ್ರ ಸ ಕಾರ್ಯರೂಪಕ್ಕಿಳಿಸಲು ಮುಂದೆ ಬಂದರು. ತಮ್ಮ ಪತ್ನಿಯ ಮಂಗಲ ಸೂತ್ರವನ್ನು ಕಲ್ಮಾಣದ ಬ್ರಾಹ್ಮಣ ಸಭೆಗೆ ದ್ಧಾನ ಮಾಡಿದರು. . ಅಂದಿನಿಂದ ಈ ಹೊಸ ರೂಢಿ ಸಮಾಜದಲ್ಲಿ ' ಬೇರೂರಿ ಕಲ್ಕಾಣದ ಬ್ರಾಹ್ಮಣ ಸಭೆಗೆ ೧೦,೦೦೦ ರೂಪಾಯಿಗಳಿಗೂ ಮಿಕ್ಕಿ ದಾನಗಳು ಬಂದಿವೆ. ಸಮಾಜದ ರೂಢಿಯನ್ನು ಮುರಿಯುವ ಇ ಧೈರ್ಯ ತೋರಿಸಿದ ಶ್ರೀ ಫಾರಪುರೆಯವರ ಜೀವನವೂ ಗಮನೀಯವಾಗಿದೆ. ಪ್ರತಿಕೂಲ ಪ ರಿಸಿ ತಿಯಲ್ಲಿಯೂ ಒಬ್ಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಜೀವನ *ನಡೆಸಬಹುದೆಬುದಕ್ಕೆ ಶ್ರೀ ಜೋಶಿಯವರು ಕೂಡಾ ನಿಸ್ನಾರ್ಥ ಇದೊಂದು ಉದಾಹರಣೆಯಾಗಿದೆ. ಗಂ. ದಿ. ಹರಾ! ದ್ದು ಠಾಣೆಯಲ್ಲಿ ಹಲವಾರು ಘಾರಪುರೆಯವರು ಒಬ್ಬ ನಿಸ್ವಾರ್ಥ, ಕಳಕಳಿಯ ಸ್ಮೈಗಳ ಮೂಲಕ ಸಮಾಜಸೇವೆ ಮಾಡಿದರು. ಸಮಾಜಸೇವಕರೆಂದು ಕಲ್ಮೂ ಣದ ಹಳೆಯ ೨೦೦೦ಕ್ಕೂ ಹೆಚ್ಚು ಅಂತ್ಮಯಾತ್ರೆಗಳಲ್ಲಿ - ನಿವಾಸಿಗಳಿಗೆ ಸುಪರಿಚಿತರಾಗಿದ್ದಾರೆ ರೆ, ಮನೆ” ಭಾಗವಹಿಸಿದರು. : ಅವರ ಈ ಸಮಾಜಸೇವೆ ನಲ್ಲೆಯ ಬಡತನ ಪರಿಸ್ಮಿ ತಿಯಿಂದಾಗಿ ೫ ನೆಯ ಯನ್ನು ನೋಡಿ ಸಂತುಷ್ಟರಾದ ಗಜಾನನ ಈಯತ್ತೆಯಲ್ಲಿ (ಅಂದರೆ ಈಗಿನ ೯ ನೆಯ ಭಾಗವತ ಎಂಬವರು ತಮ್ಮ ಮೃತ್ಯುಪತ್ರದಲಿ ಈಖಯತ್ತೆ) ಇರುವಾಗಲೇ ಸಾಲೆ ಬಿಟ್ಟು ಶ್ರೀ ಜೋಶಿಯವರಿಗೆ ೨೫೦೦ ರೂಪಾಯಿ ಕೊಹ ಇಂಗ್ಲಿಷ್‌ ಸರಕಾರದ ನೌಕರೀ ಮಾಡಬಾರದೆಂದು ಮಾಡಿದ್ದರು. ಈ ಹಣದಿಂದ ಶ್ರೀ ಜೋಶಿ ಒಂದು ಸಾಲಿಸಿಟರ್‌ ಕಂಪನಿಯಲ್ಲಿ ಕಾರಕೂನ- ಯವರು. ಆಲ್ಯೂಮಿನಿಯಮ್ಮಿನ ಎರಡು ಪ್ರೇತ ನೆಂದು ಕೆಲಸ ಬಡಿದರು. ಹಣದ ಕೊರತೆ ವಾಹಕ ತಟ್ಟೆಗಳನ್ನು (5(£60809 ಮಾಡಿಸಿ ಇದ್ದರೂ ಕಲ್ಮಾಣದಲ್ಲಿಯ ಮಿತ್ರರ, ಸಮಾಜಿಕ ಸಮಾಜದ ಉಪಯೋಗಕ್ಕಾಗಿ ಕೊಟ್ಟರು. ಕಾರ್ಯಕರ್ತರ ನೆರವಿನಿಂದ ಒಂದು ದುಡ್ಡೂ ಶ್ರೀ ೋಶಿಯೆವರ ಈ ಕಾರ್ಯ ನೋಡಿ ಖರ್ಚು ಮಾಡದೇ ಕಲ್ಮಾಣ ನಗರಪಾಲಿಕೆಯ ಮುಂಬಯಿಯ ದೂರದರ್ಶನದವ! ಕ್ರ ಹಡು ಕಾಯಾ ನ ಇರಾ 4 — ನ ಗ I « AA A 4 ಕಿಚ್ಚನ್ನು ಆರಿಸಬೇಕು ಎಂದು ಆತ ಯೋಚಿಸು ತ್ತಿದ್ದ ಸ ಅದೇ ವೇಳೆಗೆ ಮೃಗನಯನೆಯ ಅಣ್ಣ ಆಟಲನಿಗೆ ಲಾಖಿಯೊಂದಿಗೆ ವಿವಾಹವಾಯಿತು. ಈ ಸಂದರ್ಭದಲ್ಲಿ, ಮಾನಸಿಂಹ ವಿಶೇಷ ಉತ್ಸವಗಳನ್ನು ಏರ್ಪಡಿಸಿದ. ರಾಜ್ಯದ ಸಾಮಂತ ಶ್ರೀಮಂತರೂ ಉತ್ಸವಗಳಲ್ಲಿ ಪಾಲ್ಗೊಂಡರು. ನವದಂಪತಿಗಳಿಗೆ ಮೃಗನಯನೆ ಅರಮನೆಯಲ್ಲೇ ವಿಶೇಷ ಔತಣ ಏರ್ಪಡಿಸುವ ಸುದ್ದಿ ತಿಳಿದು ರಾಣೀವಾಸದಲ್ಲಿ ಅಲ್ಲೋಲ- ಕಲ್ಲೋಲವೆದ್ದಿ ತು. “ರಾಣಿಯರಲ್ಲಿ ಅತಿ ಕಿರಿಯಳಾದವಳು ಔತಣ ಏರ್ಪಡಿಸುವ ಸಂಪ್ರದಾಯವಿಲ್ಲ. ಪದ್ಧ ತಿಯಂತೆ ಹಿರಿಯ ರಾಣಿ ಔತಣ ಏರ್ಪಡಿಸಬೇಕಾದುದು ಇಲ್ಲಿನ ಸಂಪ್ರದಾಯ” ಎಂದು ಸುಮನ ಮೋಹಿನಿ ಈ ಏರ್ಪಾಡುಗಳ ನೇತೃತ್ವವನ್ನು ವಹಿಸಿ ಕೊಂಡಳು. [Ts ಾಲ ಐಖು ಈ ಕುಲಪದ್ಧ ತಿಯಂತೆ ಮೊದಲಿಗೆ ಲಾಖಿಯೇ ಎಲ್ಲರಿಗೂ ಬಡಿಸುವ ಕ್ರಮವಾಗ ಬೇಕು...ಹೀಗಾದರೆ ಚೆನ್ನ.” ಎಂದಳು ಮೃಗ ನಯನೆ, ಸ ಆಗ ಸುಮನಮೋಹಿನಿ, “ಅದೆಲ್ಲಿನದೋ ಹಳ್ಳಿಯ ಗುಗ್ಗುಗಳ, ಹೆಡ್ಡ ವಡ್ಡರ ಪದ್ದತಿ ಎ ಯಿರಬೇಕು. ಈ ರಾಣೀವಾಸಕ್ಕೆ ಅದು ತಕ್ಕು ದಲ್ಲ” ಎಂದಳು. | ಈ ಮಾತನ್ನು ಆಲಿಸಿದ ಮೃಗನಯನೆಗೆ ತಾಳ್ಮೆಗೆಟ್ಟಿ ತು. ಲಾಖಿಯೊಂದಿಗೆ ಔತಣಕೂಟ ದಿಂದ ಹೊರ ನಡೆದು ಬಂದಳು. ಮೃಗನಯನೆ' ಮತ್ತು ಲಾಖಿಗೆಂದು ಬಡಿ ಸಿಟ್ಟ ಊಟದ ತಟ್ಟೆ ಹಾಗೆಯೇ ಇತ್ತು. ಈ ತಟ್ಟೆಗಳನ್ನು ದಾಸಿಯೊಬ್ಬಳು ಎತ್ತಿ ಹೊರ ನಡೆದಾಗ ಸುವುನಮೋಹಿನಿ, “೮ ತಟ್ಟೆಗಳಲ್ಲಿರುವ ಊಟ ಕಸ ಹೊಡೆಯು ವವನಿಗೂ ತಕ್ಕುದಲ್ಲ. ಕಸದ ಗುಂಡಿಗೆ ಎಸೆದು ಕಸ್ತೂರಿ, ಜನೆವರಿ ೧೮೭ 1 ಜಾಕಿ 48 ಬಾ,” ಎಂದಳು. ದಾಸಿ ಹಾಗೆಯೇ ಮಾಡಿದಳು. ಅದನ್ನುಂಡ ನಾಯಿಗಳು ಸಾಯುತ್ತವೆ. ಒಮ್ಮೆ ಸಭಾಭವನದಲ್ಲಿ ಬೈಜುವಿನ ಗಾಯನ ಸಭೆ ನಡೆಯಿತು. ರಾಣಿ ಪರಿವಾರದವರೂ ಈ ಗಾಯನ ಸಭೆಗೆ ಆಗಮಿಸಿದರು. ಆಗ ಸುಮನ ಮೋಹಿನಿ, ಚಿನ್ನದ ಹರಿವಾಣದಲ್ಲಿ ಗಮಗಮಿ ಸುವ ತಾಂಬೂಲವನ್ನಿರಿಸಿ ಸಂಗೀತದ ಗುಂಗಿ ನಲ್ಲಿದ್ದ ಮೃಗನಯನೆ ಮತ್ತು ಲಾಖಿಯರಿಗೆ ಅದನ್ನು. ದಾಸಿಯ ಕೈಯಲ್ಲಿಕೊಟ್ಟು ಿ ಕಳುಹಿಸಿ ದಳು. ಈ ತಾಂಬೂಲ ಪ್ರಾಯಶಃ ಮರಣ ವೀಳ್ಯವೂ ಆಗಿದ್ದಿತು ಎಂದು ಮೃಗನಯನೆ ತನಗೆಂದು ಕಳುಹಿಸಿದ್ದ ವೀಳ್ಯವನ್ನೆತ್ತಿ ತಿನ್ನುವ ನೆಪದಲ್ಲಿ ಸೆರಗಲ್ಲಿ ಬಚ್ಚಿಟ್ಟಿಳು. ಕಣ್ಣಂಚಿನಲ್ಲೇ ಲಾಖಿಗೂ ಎಚ್ಚರಿಕೆ ನೀಡಿದಳು. ಗಾಯನ ಸಭೆಯ ಅನಂತರ ಹೊರಬಂದ ಮೃಗನಯನೆ ತನ್ನ ಬಳಿಯಿದ್ದ ವೀಳ್ಯವನ್ನು ಪರೀಕ್ಷಿಸಿ ನೋಡಿದಳು. ಅದರಲ್ಲಿ ವಿಷ ಬೆರೆ ತುದು ಸ್ಪಷ್ಟವಾಯಿತು. “ಈಗೇನು ಭಿಕ್ಷೆ ಹಾಕ್ತೀರೋ ಇಲ್ಲ, ರೌಡಿಗಳನ್ನ ಬಿಟ್ಟು ಮೂಳೆ ರಿಪೇರಿ ಮಾಡಿಸ್ಲೊ...?3 ಬ ಹಸತ ಟ್‌ 6 Se ಸ್ಯ್ಹ್ಹ್ಲ್ಲೌ ಅಟಲ ಅಂತರ್ಜಾತೀಯ ವಿವಾಹವಾದನೆಂದು ಆತನ ಕೋಮಿನವರು ಆತನಿಗೆ ಬಹಿಷ್ಕಾರ ಹಾಕಿ ದ್ದರು. ಅವಮಾನಗೊಂಡ ಅಟಲ ಹಾಗೂ ಲಾಖಿ ರಾಯಿ ತೊರೆದು ಪರಾರಿಯಾಗಿದ್ದರು. ಇದನ್ನು ಕೇಳಿ ಮೃಗನಯನೆಗೆ ಬಹಳ ದುಃಖ ವಾಯಿತು. ಇದೇ ವೇಳೆಗೆ ಮಾಂಡುವಿನ ಸುಲ್ತಾನ ಗ್ವಾಲಿ ಯರ ರಾಜ್ಯದ ನರವರಕ್ಕೆ ಮುತ್ತಿಗೆ ಹಾಕುವ ನೆಂಬ ಸುದ್ದಿ ತಲಪಿತು. ಮಾನಸಿಂಹ ನರವರ ದತ್ತ ಪ್ರಯಾಣ ಬೆಳೆಸಿದ. ಇತ್ತ ರಾಯಿಯಿಂದ ತಲೆ ಮರೆಸಿಕೊಂಡ ಅಟಲ ಮತ್ತು ಲಾಖಿ ಸುಳಿವು ಸಿಗದಂತೆ ನರವ ರದ ಕೋಟೆಯನ್ನು ಸೇರಿದ್ದರು. ನರವರದ ಕೋಟೆಯ ಗೋಡೆಗಳು ಎತ್ತರ- ವಾಗಿದ್ದುವು. ಕೋಟೆಯ ಮೂರು ಬಾಗಿಲುಗಳ ಮೇಲೂ ಶತ್ರು ದಾಳಿ: ಗೋಡೆಯನ್ನು ದಾಟಲು ಸುಲ್ತಾನನಿಂದ ಏನೆಲ್ಲ ಪ್ರಯತ್ನಗಳು ನಡೆದವು: ಕೊನೆಗೆ ಡೊಂಬರ ಪಿಲ್ಲಿ ಎಂಬಾಕೆಯನ್ನು ಕೋಟೆಯ ಗೋಡೆ ಏರಲು ಬಿಟ್ಟು ಸೈನ್ಯವನ್ನು ಕೋಟೆಯೊಳಕ್ಕೆ ನುಗ್ಗಿಸುವ ಉಪಾಯ ಹೂಡಿದ ಸುಲ್ತಾನ. ಡೊಂಬರ ಪಲ್ಲಿ ಹಗ್ಗದ ಏಣಿಯಲ್ಲಿ ಕೋಟೆಯ ಗೋಡೆ ಏರುತ್ತಿದುದ್ದುನ್ನು ಲಾಖಿ ಕಂಡಳು. ಹಗ್ಗವನ್ನು ಕಡಿದು ಹಾಕಿದಳು. ಪಿಲ್ಲಿ ಕಂದಕಕ್ಕೆ ಉರುಳಿ ಪ್ರಾಣ ಬಿಟ್ಟಳು. ನರವರದ ಕೋಟೆಗೆ ಶತ್ರುಗಳು ನುಗ್ಗುವು ದನ್ನು ಲಾಖಿ ತಡೆದಳೆಂಬ ಸುದ್ದಿ ತಿಳಿದ ಮಾನ- ಸಿಂಹ ಆಕೆಗೆ ರತ್ನದ ಹಾರವನ್ನು ತೊಡಿಸಿದ. ನರವರದ - ಕೋಟೆ ಮತ್ತು ನಗರಗಳನ್ನು ಅಟಲನಿಗೆ ಜಹಗೀರೆಂದು ಬಿಟ್ಟುಕೊಟ್ಟ. ಅಟಲ ಹಾಗೂ ಲಾಖಿಯರನ್ನು ಗ್ವಾಲಿಯರಿಗೆ ಕರೆ ತರಲು ಆನೆಯ ಏರ್ಪಾಡು ಮಾಡಿಸಿದ. ಗ್ವಾಲಿಯರಿನಲ್ಲೊಮ್ಮೆ ಭೂಕಂಪವಾಯಿತು. ಭೂಮಿ ಅಲುಗಿದಾಗ ಮಾನಸಿಂಹ ಬಳಿಯಲ್ಲಿದ್ದ ಮ »ನೆಯನ್ನು ಆಲಿಂಗಿಸಿ ಕಣು ಗಳನು ಆಳದ ? i ೫ ಟ್‌ 4 hes ತ Wed (a Ae ಜೆ “ರಾಜಾ... ಈ ಭೂಕಂಪ ಸಮ್ಮಸುಮ್ಮನೇ ಉಂಟಾಗಲಿಲ್ಲ. ನಮ್ಮ ಕರ್ತವ್ಯ ಪ್ರಜ್ಞೆಯನ್ನು ಜ್ಞಾಪಿಸಲು ಅದು ಸಂಭವಿಸಿತು.” ಎಂದಳು ಮೃಗನಯನೆ, ಮಾನಸಿಂಹನ ಇತರ ರಾಣಿಯ ರಂತೆ ಕೇವಲ ಅಂತಃಪುರದ ವಿಲಾಸೀ ಜೀವನದಲ್ಲಿ ಉಳಿಯದೆ ಪ್ರಜೆಗಳ ಹಿತರಕ್ಷಣೆ, ಶತ್ರುಗಳ ಬಗ್ಗೆ ಎಚ್ಚರದ ಅವಶ್ಯಕತೆ ಯನ್ನು ಮೃಗನಯನೆ ತನ್ನ ರಸನ ನೆನಪಿಗೆ ತರುತ್ತಿದ್ದಳೆಂಬುದಕ್ಕೆ ಇದು ಒಂದು ಉದಾ- ಹರಣೆ. ಸಿಕಂದರ್‌ ಲೋದಿಯು ನೈಯತ್ಯ ಗಾಲಿ ಯರಿನ ಮೇಲೆ “ದಂಡೆತ್ತಿ ಬರುವ ವಿಚಾರ ತಿಳಿ ದಾಗ ಮಾನಸಿಂಹ ತನ್ನ ಸೈನ್ಯದ ಸಿದ್ಧ ತೆಯಲ್ಲಿ ತೊಡಗಿದ. ಆಗ ಮೃಗನಯನೆ, “ನಾನೂ ಶತ್ರುಗಳೊಂದಿಗೆ ಹೋರಾಡಲು ಸಿದ್ಧಳೇ. ನನ್ನಂಥವರು ಕೇವಲ ರಾಣೀ ವಾಸಕ್ಕೆ ಮೀಸಲಲ್ಲ. ರಾಣಿ ಎನಿಸಿಕೊಂಡವಳ ಕೈಯಲ್ಲಿ ಖಡ್ಗವೂ ನಲಿಯಬೇಕು, ಬಿಲ್ಲು ಅವಳ ಬೆನನ್ನು ಮಸೆಯಬೇಕು,” ಎಂದಳು. ಮೃಗನಯನೆಯ ಸ್ಫೂರ್ತಿ ಹಾಗೂ ಬೆಂಬಲ ದಿಂದ ಸೈನ್ಯಬಲವನ್ನು ಸಜ್ಜಾಗಿಸಿ ಮಾನ ಸಿಂಹನು ಕ ದಾಳಿಯನ್ನೆ ದುರಿಸಲು ಸಕಲ ಸಿದ್ಧತೆ ನಡೆಸಿದ. ಅಷ ರಲ್ಲಿ ಸಿಂಕದರ್‌ ರಾಯಿ ಗಡದ ಮೇಲೆ ದಾಳಿ "ನಡೆಸದ. ಶತ್ರುಗಳ ವಿರುದ್ಧ ಲಾಖಿ ಹಗಲು ರಾತ್ರಿಗಳ ಭೇದವಿಲ್ಲದೆ ಹೋರಾಡಿ ಶತ್ರುಗಳಿಗೆ ಬಲಿಯಾದಳು. ಸಿಕಂದರನ ಕಾಕದೃಷ್ಟಿ ಗ್ವಾಲಿಯರಿನ ಕೋಟೆಯ ಮೇಲೂ ಇತ್ತು. ಈ ವಿಚಾರ ರಾಜನಿಗೆ ತಿಳಿದು ಕೋಟೆಯ ಕಾವಲನ್ನು ಸನ್ನದ್ಧ ಸ್ಥಿತಿಯಲ್ಲಿಡ- ಲಾಯಿತು. ಗ್ವಾಲಿಯರಿನ ದುರ್ಗವಿದ್ದ ಬೆಟ್ಟದ ತಪ್ಪಲಲ್ಲಿ ಮೃಗನಯನೆಗೆಂದೇ ಎರಡಂತಸ್ತಿನ ಗೂಜರಿ ಮಹಲಿನ ನಿರ್ಮಾಣವಾಯಿತು. ಸಾಂಕಿ ನದಿಯಿಂದ ಗುಪ್ತ ನಾಲೆಯನ್ನು ನಿರ್ಮಿಸಿ WMD ಈ ಮಹಲಿನ ಕೊಳಕ್ಕೆ ಜೋಡಿಸಲಾಯಿತು. ಈ ಕಟ್ಟಡದ ನಡುವೆ ವಿಶಾಲ ಪ್ರಾಂಗಣ. ಸುತ್ತಲೂ ಮಹಡಿ ಹಾಗೂ ಬಿಸಿಲು ಮಚ್ಚು- ಗಳು. ' ಲತಾಮಂಟಪದಂತೆ ಬಾಗಿಲುವಾಡ ಗಳು. ನಾನಾ ವಿನ್ಯಾಸಗಳ ಜಾಲಾಂಧ್ರದಿಂದ ಕೂಡಿದ ಕಿಟಕಿಗಳು ಮಹಲಿನ ಚೆಲುವನ್ನು ಹೆಚ್ಚಿಸಿದ್ದವು. ಆ ಸುಂದರ ವಿನ್ಯಾಸದ ಗೂಜರಿ ಮಹಲು ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ಕುಳಿತಿರು- ವಂತೆ ತೋರುತ್ತಿತ್ತು. ಈ ಮಹಲಿನ ದಕ್ಷಿಣಕ್ಕೆ ಇನ್ನೊಂದು ಸುಂದರ ಭವನದ ನಿರ್ಮಾಣವಾಯಿತು. ಇದು ಎಷ್ಟು ವಿನ ಆರಾಧನೆಗೇ ಮೀಸಲಿರಬೇಕೆಂದು ಇದನ್ನು "ಮಂದಿರ' ಎಂದು ಕರೆದರು. ಬಳಿಕ ಇದುವೇ “ಮಾನ ಮಂದಿರ' ಎಂದು ಹೆಸರು ಪಡೆಯಿತು. ' ಈ ಎರಡೂ ಮಂದಿರಗಳು ೧೫೦೭ರ ವೇಳೆಗೆ ನಿರ್ಮಿಸಲ್ಪಟ್ಟವು. ಗ್ವಾಲಿಯರಿನ ದುರ್ಗದೊಳಗೇ ಬೈಜುವಿಗೆ ಎರಡಂತಸ್ತಿನ ನಿವಾಸವಿತ್ತು. ಆತ ಯಾವಾ- ಗಲೂ ಹೊಸ £ಹೊಸ ಗಾಗಗಳ ಸೃಷ್ಟಿಯ ಯೋಚನೆಯಲ್ಲಿರುತ್ತಿದ್ದ | ತನ್ನ ಪರಿಶ್ರಮ ಶ್ರದ್ಧೆ ಗಳಿಂದಾಗಿ "ಮೃಗ ನಯನೆ. ಲಲಿತ ಕಲೆಗಳಲ್ಲಿ ಪಳೆಗಿದಳು. ಬೆ ಜುವಿಗೆ ಈಕೆಯ ಸಹಕಾರ ಸಹಾಯದಿಂದ ಜ್ರ ಹೊಸ ರಾಗಗಳನ್ನು ಸೃಷ್ಟಿಸಲು ಸ್ಫೂರ್ತಿ. ಇವುಗಳಲ್ಲಿ ಹೆಸರಾದುದು : ಧ್ರುವಪದದ ಹೊಸದೊಂದು ಪರಿಪಾಠ. ಬೈಜು ಹಾಗೂ ಮೃಗನಯನೆಯ ಪ ಶ್ರಯತ್ನಗಳಿಂದ, ಮಾನಸಿಂಹನ ನೆರವು ಪ್ರೋತ್ಸಾಹಗಳಿಂದ ಧ್ರುವಪದದ ನಾಲು 8 ಅಂಗಗಳಾದ ಸ್ಥಾ ಯಿ, ಅಂತರಾ, ಸಂಚಾರಿ ಹಾಗೂ ಅಭೋಗ ಎಂಬವುಗಳು ಹುಟಿ ಕೊಂಡವು ಎನ್ನಲಾಗಿದೆ. ಗುರುವಿನ ಮೂಲಕ ಮೃಗನಯನೆ ಸಂಗೀತಕ್ಕೆ ಹೊಸ ರೂಪವನ್ನೆ € ತಂದುಕೊಟ ಳು ಎಂದು ಹೇಳಲಾಗಿದೆ. ವಿಕಾಸದ ಆಸಕ್ತಿ ಭು ಕಸುವುತನ ಅಭ್ಯಾಸದಲ್ಲಿ ಮಸೆಯುತ್ತಿತ್ತು. _ ಓಔಸಿಟಬ್ರಾಟ್ಟಿ, CVV AV ಮೃಗನಯನೆಯ ಹೆಸರಲ್ಲಿ ಕೆಲವು ರಾಗಗಳೂ ಪ್ರಸಿದ್ಧವಾಗಿವೆ. ಅವುಗಳಲ್ಲಿ ಗೂಜರಿ ತೋಡಿ, ಮಾಲ ಗೂಜರಿ, - ಬಹುಲ ಗೂಜರಿ ಹಾಗೂ ಮಂಗಲ ಗೂಜರಿ ರಾಗಗಳು ಬಹಳ ಜನಪ್ರಿಯ ಎನ್ನಲಾಗಿದೆ. ಸಂಗೀತಕ್ಕೆ ಕುಳಿತ ಮೃಗನಯನೆ ಭಾವಪರವಶ ಳಾಗಿ, ತಂಬೂರಿ ಮೀಟುತ್ತ ಹಾಡುತ್ತಿದ್ದಳು. ಮಧುರವಾಗಿ ಹಾಡುವ ಇವಳ ಧ್ರುವಪದವನ್ನು ಮಾನಸಿಂಹ ಮೆಚ್ಚಿಕೊಂಡಿದ್ದ ಗುರು ಬೈಜುವಿನ ಮೂಲಕ ಮೃಗನಯನೆ ಗ್ವಾಲಿಯರಿನಲ್ಲಿ ಸಂಗೀತ ವಿದ್ಯಾಪೀಠವನ್ನು ಸ್ಥಾಪಿಸಿದಳು. ಸಾಧನೆಗಳಿಗೆ ಹೆಸರಾದ ಬೈಜಂವಿನ ಸಂಗೀತ ಪರಿಪಾಠ ಈ ವಿದ್ಯಾಪೀಠದಿಂದ “ಛೇ. ನಾನು ಈ ಬೊರ೯ನು ಸರಿಯಾಗಿ 4 ಅರ್ಥ ಮಾಡದ್ದೇ ತಪ್ಪು ಫ್ರ್ರನಾನೆಲ್ಲೋ ಇಸ್ಪ- ತ್ಮೊ ೦ದನೆ೫) ಶತಮಾನದ ಹೊನ ತ್‌್‌ ಆ ಅಂಡುಕೊಂಡೆ..!!?!!» ~~ ವ್ಯಾಪಿಸಿತು. (ಗಾಯಕ ತಾನಸೇನನೂ ಈ ವಿದ್ಯಾ ಕ ಪೀಠದ ಶಿಷ್ಕಪರಂಪರೆಯಲ್ಲಿ ಹೆಸರು ಗಳಿಸಿದ್ದ- ನೆನ್ನಲಾಗಿದೆ.) ಮೃಗನಯನೆ ಚಿತ್ರಕಲಾ ಶಾಲೆಯನ್ನೂ ಸ್ಥಾಪಿಸಿದ್ದಳು. ಅಲ್ಲಿ ಅವಳು ರಚಿಸಿದ ಹಲವಾರು ಕೃತಿಗಳಿದ್ದವು. ಅವು ಸಂಗೀತ ನೃತ್ಯವಾದನಗಳಿಗೆ ಸಂಬಂಧಿಸಿದವುಗಳು. ಮಾನಸಿಂಹನ ವಿವಿಧ ಭಂಗಿಗಳು, ಪ್ರಕೃತಿಯ ಪ್ರತಿಕೃತಿಗಳು, ಶೌರ್ಯದ ಚಿತ್ರಗಳು. ಶತ್ರುಗಳನ್ನು ಎದುರಿಸುವ ಕಾವಲು ಪಡೆ ಇತ್ಯಾದಿ. ಚಿತ್ರಕಲೆ ಸಾಹಿತ್ಯ ಜನಪ್ರಿಯಗೊಳ್ಳಲು ಮೃಗನಯನೆ ಶ್ರಮಿಸಿದ್ದಳು. ಅವಳು . ಶಿವತಾಂಡವ ಸ್ತೋತ್ರವನ್ನು ಹಾಡುತ್ತ ತಾಂಡವ ನೃತ್ಯದಲ್ಲೂ ತೊಡಗುತ್ತಿ- ದ್ವಳು. ಜೀವನದಲ್ಲಿ ವಿವಿಧ ಆಕಾರ ಪ್ರಕಾರಗಳಲ್ಲಿ ಶಕ್ತಿಯ ಸಂಚಯ, ಶಿವನ ಶಕ್ತಿ ಲೀಲೆಯಿಂದ ಶಕ್ತಿಯ ಪ್ರಚೋದನೆ, ಹೀಗೆ ತಾಂಡವ ನೃತ್ಯದ ಸಾತ್ಮಿಕತೆಯನ್ನು ಮೃಗನಯನೆ ನೃತ್ಯವಾಡಿ ತೋರಿಸುತ್ತಿದ್ದ ಳಂತೆ. ಮೃಗನಯನೆಯ ನೃತ್ಯ- ವನ್ನು ಕಂಡಾಗ ಅವಳ ಸ್ತ್ರೀತ್ವದ ಪೂರ್ಣ ಸೌಂದರ್ಯ ವಿಕಾಸವನ್ನು ಕಾಣಬಹುದಿತ್ತಂತೆ. ಶತ್ರು ದಾಳಿಯಿಂದ ಬೋದನ ಶಾಸ್ತ್ರಿ ಕೊಲೆ- ಗೀಡಾಗಿ ರಾಜನಿಗೆ ಬಹಳ ದುಃಖವಾದಾಗ ಮೃಗನಯನೆ ತಾಂಡವ ನೃತ್ಯದಿಂದ ಅರಸನನ್ನು ಸಂತೈಸಿದಳಂತೆ, | ಮೃಗನಯನೆಗೆ ರಾಜಹಂಸ ಹಾಗೂ ಬಾಲ ಸ್ತ 2 A ಉೆ.ಸನ ಷಾ Ra ನ 1. - ಕ ಹಂಸ ಎಂಬಿಬ್ಬರು ಮಕ್ಕಳು. ಹಿರಿಯ ರಾಣಿ ಸುಮನಮೋಹಿದಿಗೆ ವಿಕ್ರಮನೆಂಬ ಕುಮಾರನಿದ್ದ. ವಯಸ್ಸಿಗೆ ಕಾಲಿರಿಸಿದ ತನ್ನ ಪುತ್ರನಿಗೇ ಪಟ್ಟ- ಕಟ್ಟಬೇಕೆಂದು ಪಟ್ಟುಹಿಡಿಯುತ್ತಿದ್ದಳು ಸುಮನ ಮೋಹಿನಿ. ಮಾನಸಿಂಹನಿಗೆ ಇದು ಒಪ್ಪಿಗೆಯಿರಲಿಲ್ಲ. ಮೃಗನಯನೆಯ ಕುವರನೇ ಪಟ್ಟಕ್ಕೇರಬೇಕೆಂ- ಬುದು ಅವನ ಇಚ್ಛೆಯಾಗಿತ್ತು. ಆದರೆ ಹಿರಿಯ- ನನ್ನು ಕಡೆಗಣಿಸಿ ಕಿರಿಯನಾದ ತನ್ನ ಮಗನಿಗೆ ರಾಜ್ಯಾಧಿಕಾರ ಸಲ್ಲದು ಎಂದು ಮೃಗನಯನೆ ಯೋಚಿಸಿದಳು. ಇಲ್ಲಿ ಕರ್ತವೃದ ದೃಷ್ಟಿಯೇ ಮುಖ್ಯ ಹೊರತು ಸ್ವಾರ್ಥದ ಅಧಿಕಾರ ಸ್ಥಾನವಲ್ಲ. ವಿಕ್ರಮಸಿಂಹನಿಗೇ ಅಧಿಕಾರದ ಪಟ್ಟ ಕಟ್ಟ ಬೇಕೆಂದು ಮೃಗನಯನೆ ರಾಜನಿಗೆ ಸಲಹೆ ನೀಡಿ ದಳು. ಇದು ಅವಳ ಔದಾರ್ಯಕ್ಕೆ ಹಿಡಿದ ಕನ್ನಡಿ. ಮೃಗನಯನೆ ಅತಿ ಹಿಂದುಳಿದಿದ್ದ ಗುಡ್ಡ- ಗಾಡಿನ ಕುವರಿಯಾದರೂ ತನ್ನ ಸಾಧನೆ ಪರಿಶ್ರಮ ಯೋಗ್ಯತೆಯಿಂದ ರಾಣಿಯಾಗಿ ಮೆರೆದಳು. ಶೌರ್ಯದಲ್ಲಿ ಹೆಸರಾದಳು. ಮದ, ಮತ್ಸರ- ಗಳನ್ನು ತುಳಿದು ನಿಂತು ನಿಃಸ್ವಾರ್ಥದಲ್ಲಿ ಕೂಡಿ ಬಾಳಿದಳು. ಲಲಿತ ಕಲೆಗಳಲ್ಲಿ ಮೆರೆದಳು. ಸ್ವದೇಶ ಪ್ರೇಮ, ಕರ್ತವ್ಯಪ್ರಜ್ಞೆ, ಜನತೆಯ ಕಲ್ಮಾಣದ ಹೊಣೆಯನ್ನರಿತು ಸ್ವಾತಂತ್ರ್ಯ ರಕ್ಷಣೆ ಯಲ್ಲೂ, ಆಡಳಿತದಲ್ಲೂ ರಾಜನೊಂದಿಗೆ ಸಹಕರಿ ಸಿದಳು. ಘಿ RANMA ಧೀರವೀರರೆಲ್ಲ ಪ್ರೇಮವೀರರೂ ಹೌದು. ಪ್ರೇಮಕ್ಕಾಗಿ ಅವರು ಎಂಥ ಧೈರ್ಯ- ವನ್ನಾದರೂ ತೋರಿಸುತಾರಷ್ಟೇ ಅಲ್ಲ, ಧೀರರನ್ನು ಪ್ರೇಮಿಸುತ್ತಾರೆ: ಕೂಡ. ಶೌರ್ಯ ಸೌಂದರ್ಯಗಳ ಮಿಲನ ಎಂದಿಷ್ಟು ಹೇಳಿದರಾಯಿತು: ನಮ್ಮ ಜಗತ್ತಿನ ಇತಿಹಾಸವನ್ನು ಕಿರಿ- ದಾಗಿ ಹೇಳಿದಂತೆಯೇ ಸರಿ. -ಹ್ಯೂಮನಿಸಗ, ಚಿರ್ಚಾಗೂ ಹೀಗೆ ಇಗ : ಪರಿಸ್ಥಿ ತಿಯನ್ನು ಮಾಡಿ ೧. ಸಭೆಗೆ ಬರುವ ಮುನ್ನ ವಿಚಾರ ಗಳನ್ನು ಆಲೋಚಿಸಿ ಮನಸ್ಸಿನಲ್ಲಿಟ್ಟು ಕೊಂಡೇ ಬನ್ನಿಃ ಸಮಸ್ಯೆಗಳೇನು? ಪ್ರಶ್ನೆಗಳೇನು? ಎನ್ನುವುದನ್ನು ಗುರುತಿಸಿಟ್ಟು ಕೊಂಡು ಚರ್ಚೆ ಗಾಗಿ ಮುಂದಿಡಿ. ಕಾರ್ಯಕ್ರಮದ ಪಟ್ಟಿ ಯನ್ನು ಮುಂಗಡವಾಗಿ ಪರಿಶೀಲಿಸಿ, ೨, ಇತರರು ಹೇಳುವುದನ್ನು ವಿಚಾರಪರ ಮತ್ತು ವಿಮರ್ಶಾತ್ಮಕ ರೀತಿಯಲ್ಲಿ ಕೇಳಿಸಿ ಕೊಳ್ಳಿ, ಬೇರೆ ವ ವ್ಯ ಕ್ರಿ ಗಳ ಅಭಿಪ್ರಾಯವೇ- ನೆಂಬುದನ್ನು ತಿಳಿದುಕೊಳ್ಳ ಲು ಪ್ರಯತ್ನಿಸಿ. ಆದರೆ ನೆನಪಿನಲ್ಲಿಡಿ; ಸ ಇಧಾರಣವಾಗಿ ಪ್ರತಿ. ಯೊಂದು ಪ್ರಶ್ನೆಗೂ, ಸಮಸ್ಯೆಗೂ ಹಲ- ವಾರು ಅಭಿಪ್ರಾಯಗಳಿರುತ್ತವೆ. ೩. ಮನ ಬಿಚ್ಚಿ ಮಾತನಾಡಿರಿ; ಗೋಷ್ಠಿ ಯಲ್ಲಿ ಭಾಗವಹಿಸುವ ನಿಮಗೂ ಜವಾಬ್ದಾ ರಿ್‌ ಯಿದೆ. ನೀವು. ಆಲೋಚಿಸಿದಂತೆ ಮಾತ ನಾಡಲು ಸಿಕ್ಕಿರುವ ಅವಕಾಶವನ್ನು ಬಳಸಿ ಕೊಳ್ಳಿ. | ೪, ಚರ್ಚೆಯಲ್ಲಿ ಏಕಸ್ಥಾ ಮ್ಮ. ಸ್ಕಾಪಿ- ಸುವ ಪ್ರಯತ್ನ ಮಾಡಬೇಡಿ; ಒಂದು ಬಾರಿಗೆ ಒಂದೇ ಸಮನೆ ಒಂದು ನಿಮಿಷಕ್ಕಿಂತ ಹೆಚ್ಚು ಸಮಯ ಮಾತನಾಡಬೇಡಿ. ನೀವು ಹೇಳ ಹೊರಟಿರುವ ಪ್ರಧಾನ ವಿಷಯವನ್ನು ಕೆಲವೇ ಪದಗಳಲ್ಲಿ ಮುಗಿಸಿ, ಮತ್ತೊಬ್ಬರಿಗೆ 'ಅವಕಾಶ ಕೊಡಿ. ಭಾಷಣ ಬಿಗಿಯಲನುವಾಗಬೇಡಿ, ಎಲ್ಲರಿಗೂ ಕೇಳಿಸುವಷ್ಟು ಗಟ್ಟಿಯಾಗಿ ಮಾತ ನಾಡಿ. ೫. ಚರ್ಚೆ ನಿಮ್ಮ ಹಿಡಿತದಿಂದ ದೂರಾಗಿ ಹೋಗಲು ಬಿಡಬೇಡಿ; ಏನಾದರೂ ವಿಷಯ ಅರ್ಥವಾಗದಿದ್ದಲ್ಲಿ ಹಾಗೆಂದು ವ್ಯಕ್ತಪಡಿಸಿ, ಅರಿತುಕೊಳ್ಳಲೋಸುಗ ತೊ ಟೆ ಲ್‌ ' ಇ _ ಬ ಕೆ. ನಾಗಭೂಷಣ ಪ್ರಶ್ನೆಗಳನ್ನು ಕೇಳಿ, ಉದಾಹರಣೆಗಳಿಗಾಗಿ ಕೋರಿಕೊಳ್ಳಿ. ೬, ಪಕ್ಕದಲ್ಲಿ ಕುಳಿತಿರುವವರೊಡನೆ ಉಪ ಸಂಭಾಷಣೆಗಳಲ್ಲಿ ತೊಡಗಬೇಡಿ; ಅದು ನಯ- ವಲ್ಲದ ನಡವಳಿಕೆ ಹಾಗೂ ಸಭೆಯಲ್ಲಿರುವವರ ಏಕಾಗ್ರತೆಯನ್ನು ಭಂಗಗೊಳಿಸುತ್ತದೆ. ೭. ಭಿನ್ನಾಭಿಪ್ರಾಯಗಳು ಬಂದಾಗ ಸ್ನೇಹದಿಂದಲೇ ವರ್ತಿಸಿ; ಬೇರೆಯವರ ಅಭಿ- ಪ್ರಾಯಗಳಿಗಿಂತ ನಿಮ್ಮದು ಬೇರಾದಾಗ ಅದು ಏಕೆಂಬುದನ್ನು ತಿಳಿಸಿ. ಆದರೆ ಸಹನೆ ಕಳೆದುಕೊಂಡು, ಅಂತಹ ಸನ್ನಿವೇಶಗಳು ಗೆಲುವು - ಸೋಲುಗಳೆಂಬ ವಾಗ್ಯುದ್ಧ ಗಳಾಗಿ ಪರಿಣಮಿಸುವುದನ್ನು ತಪ್ಪಿಸಿ. ೮. ಸೂಕ್ತವಾದ ಅಭಿಪ್ರಾಯಗಳು ಮನ ಸ್ಲಿಗೆ ತೋರಿದೊಡನೆ ಶಬ್ದಗಳಲ್ಲಿ ವ್ಯಕ್ತಪಡಿಸಿ ಮುಂದೂಡಿದರೆ. ಅವನ್ನು ಮರೆಯುವ ಸಾಧ್ಯ ತೆಯಿದೆ. ಅಥವಾ ಅವು ಆ ಚರ್ಚೆಗೆ ಅಪ್ರಾಸಂಗಿಕವಾಗಬಹುದು. ೯. ಸೆಕ್ರಿಯಾಶೀಲರಾಗಿರಿ: ಚರ್ಚೆಯ ಫಲ ವಾಗಿ ಹೊರಬಂದ ಉಪಯುಕ್ತ ಅಂಶಗಳನ್ನು ಕಾರ್ಯರೂಪಕ್ಕೆ ತರಬಹುದಾದ ಸಾಧ್ಯಸಾಧ್ಯ ಗಳನು ಹ ತರ್ಕಬದ್ಧವಾಗಿ ಆಲೋಚಿಸಿ. ೧೦. ಎಲ್ಲಕ್ಕಿಂತ ಮಿಗಿಲಾಗಿ; ಅತ್ಯಂತ ಅಪರೂಪವಾದ ಸಂಪರ್ಕ ಕಲಾಕೌಶಲವಾದ “ಕೇಳಿಸಿಕೊಳ್ಳುವ ಕಲೆ”ಯನ್ನು ನಿಮ್ಮಲ್ಲೇ ಬೆಳೆಸಿಕೊಳ್ಳ ಲು ಪ್ರಯತ್ನಿ ಸಿ. ಇಚ ಮುಗಿದ ನಂತರ; ನದಲ ನನ್ನ ಕೊಡುಗೆ ಏನಾ ಗಿತ್ತು?” ಎಂದು ನಿಮ್ಮನ್ನು ನೀವೇ ಕೇಳಿ ಕೊಳ್ಳಿ. ಮುಂದಿನ ಸಲ ಅವಕಾಶ ದೊರಕಿದಾಗ ಹೆಚ್ಚಿನದನ್ನು ಸಾಧಿಸುವ ಸಂಕಲ್ಪ ಮಾಡಿ. ಸಃ eee I a ೧೦೪ ಚ. ಟಟ ಜೆ ಕ ದೂ WF: pe ಸ ™ A ಪ್ಲೇಟೋ ಪಾಠ ಹೇಳಿದ ಶಾಲೆ ವಿ. ನರಹರಿ ಬಕಾ ಗ್ರೀಕ್‌ ತತ್ವಜ್ಞಾನಿ ಪ್ಲೇಟೋ ಪಾಠ ಲಿ ಹೇಳಿದ ಶಾಲೆ(ದಿ ಅಕೆಡೆಮಿ)ಯ ಯಾವ ಭಾಗವಾದರೂ ಉಳಿದಿದೆಯೆ? ಎಂಬು- ದನ್ನು ಪತ್ತೆಹಚ್ಚಲು ೧೯೩೩ರಲ್ಲಿ ಶಾಸ್ತ್ರೀಯ ವಿಚಾರಗಳ ಬಗೆಗಿನ ಖ್ಯಾತ ಪರಿಣತರ ಸಲಹೆಯ ಮೇರೆಗೆ ಅಥೆನ್ಸ್‌ ಬಳಿ ಗ್ರೀಕ್‌ ಅಧಿಕಾರಿಗಳು ಒಂದು ಉತ್ಪನನವನ್ನು ಕೆ ಗೊಂಡರು. ಪ್ಲೇಟೋವಿನ ಶಾಲೆಯ ಈನಿಜ ನಿವೇಶನ ವನ್ನು ಅಗೆದು ತೆಗೆದಾಗ ನೂರಾರು ಮಂದಿ ಪಂಡಿತರು ಹರ್ಷೋದ್ಗಾರ ಮಾಡಿ ವಿಪರೀತ ಸಂತೋಷದಿಂದ ಮಕ್ಕಳಂತೆ ಅತ್ತರು. ಕೇವಲ ಫ್ಲೇಟೋವಿನ ಶಾಲೆಯಷ್ಟೇ ಅಲ್ಲ, ದಿನದಲ್ಲಿ ಆತ "ಹಲವಾರು ಬಾರಿ ಓಡಾಡುತ್ತಿದ್ದ ವಿಶಾಲವಾದ ರಸ್ತೆಯನ್ನೂ ಪತ್ತೆ ಮಾಡಲಾಯಿತು. ಆ ರಸ್ತೆಯ ಒಂದು ತುದಿಯಲ್ಲಿ ಆತನ ಶಾಲೆ ಹಾಗೂ ಮನೆ, ಮತ್ತೊಂದು ತುದಿಯಲ್ಲಿ ಶಾಲೆಯ ತೋಟ ಪಾಗೂ ಹಳೆಯ ನಿವೇಶನವೂ ೧೦೫ ಪ್ಲೇಟೋವಿಗಿಂತ ಮೊದಲು ಕೂಡ ಪುರಾತನ ಅಥೆನ್ಸ್‌ ನಾಗರಿಕರು ಅಕೆಡಮಿ ಎಂಬ ಹೆಸರಿ ನಿಂದ ಸಂಸ್ಥೆಗಳನ್ನು ನಡೆಸುತ್ತಿದ್ದರು. ಗ್ರೀಕ್‌ ಪುರಾಣದ ದೇವತೆ “ಅಕೆಡೆವಿಂಸ್‌'ನಿಂದ “ಅಕೆಡೆಮಿ' ಶಬ್ದ ಹುಟ್ಟಿತು. ಅಥೆನ್ಸ್‌ ನಗರದ ಬಹಿರ್ವಲಯದಲಳ್ಲಿ ಆ ದೇವರ ಹೆಸರಿನಲ್ಲಿ ಒಂದು ದೇವಾಲಯವನ್ನೂ ಕಟ್ಟಲಾಗಿತ್ತು. ಕೆಲವು ನೀರ್ಬುಗ್ಗೆಗಳು, ಪವಿತ್ರ ಆಲಿವ್‌ ಪೊದೆ ಹಾಗೂ ಒಂದು ಉತ್ತಮ ವ್ಯಾಯಾಮ ಶಾಲೆಯಿಂದ ಆ ಜಾಗ ನಿಸರ್ಲರಮ್ಮವಾಗಿತ್ತು. ವ್ಯಾಯಾಮಶಾಲೆಯಲ್ಲಿ ೨೦೨ ಗಜ ಉದ್ದದ ಓಟದ ಪಂದ್ಯದ ದಾರಿ, ಈಟಿ ಹಾಗೂ ಡಿಸ್ಕಸ್‌ ಗಳ ಎಸೆತಕ್ಕಾಗಿ ಒಂದು ತೆರೆದ ಮೈದಾನ, ಉಡುಪು ಬದಲಿಸಲು ಕೊಠಡಿಗಳು, ಸ್ನಾನ ಗೃಹಗಳು, ಸವಾರಿ ಮಾಡಲು ಮಾರ್ಗಗಳು ಹಾಗೂ ಕುಸ್ತಿಗೆ ಸ್ಥಳ ಸೌಲಭ್ಯ ಮತ್ತು ಒಳಾಂಗಣ ಆಟಗಳಿಗೆ ವ್ಯವಸ್ಥೆಗಳೆಲ್ಲಾ ಇದ್ದವು, ಎಲ್ಲಾ ಅಭಿರುಚಿಗಳ ಹಾಗೂ ಸ್ವಭಾವದ ಯುವ ಅಥೆನ್ಸ್‌ ನಾಗರಿಕರನ್ನು ಆಕರ್ಷಿಸ- ಲೆಂದೇ ಈ ವಿಸ್ತೃತ ಎರ್ಪಾಟುಗಳಿದ್ದದ್ದು. ಹಿರಿಯರಿಗೆ ಇದ್ದದ್ದೆಲ್ಲಾ ಒಂದೇ ಗುರಿಯೆಂದರೆ ಅತ್ಯುತ್ತಮ ದೇಹಸಂಪತ್ತಿನಿಂದ ಬೆಳೆಯುವ ಯುವ ಪೀಳಿಗೆಯನ್ನು ತರಬೇತಿಗೊಳಿಸುವುದು. ಆದರೆ ದೇಹಸಂಸ್ಕೃತಿಯೊಂದನ್ನೇ ಗುರಿಯಾಗಿ ಪರಿಗಣಿಸಲಿಲ್ಲ. ಅದು ಗುರಿಗೆ ಒಂದು ಸಾಧನ ಮಾತ್ರ. ಮಾನಸಿಕ ಹಾಗೂ ನೈತಿಕ ವಿಚಾರ- ಗಳೆರಡರಲ್ಲೂ ಒಂದೇ ರೀತಿಯ ಹಿರಿಮೆಯನ್ನು ಸಾಧಿಸಲು ಜನರೆಲ್ಲರೂ ಒಟ್ಟಾಗಿಯೇ ಆಶಿಸಿ- ದ್ದರು. ಈ ವಿಷಯಗಳಲ್ಲಿ ಶಾಶ್ವತ ಯಶಸ್ಸಿಗೆ ಬಲಿಷ್ಠ ಹಾಗೂ ಆರೋಗ್ಯಕರ ದೇಹ ಸಾಮರ್ಥ್ಯ ಅಗತ್ಯವಾದುದರಿಂದ ಶರೀರ ಸಂಸ್ಕೃತಿಯನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಅಕೆಡಮಸ್‌ನ ತೋಟದಲ್ಲಿ ಕುಳಿತುಕೊಂಡು ಪ್ರಮುಖ ವಿಷಯಗಳ ಬಗೆಗೆ ಚರ್ಚೆಯನ್ನು ಉತ್ತೇಜಿಸಲು ಕೆಲವು ಮರೆಮಾಡಿದ ಸ್ಥಳಗಳೂ ಇದ್ದವು. ಹೆಚ್ಚಿನ ಹಾಗೂ ಸಾಪೇಕ್ಷವಾದ ಕಲಿಕೆಗೆ ಉನ್ನತ ಸ್ಥಾನ ನೀಡಲು ಹೆಚ್ಚಾಗಿ ತಾತ್ವಿಕ ಹಾಗೂ ರಾಜಕೀಯ ವಿಚಾರಗಳಿಗೆ ಉತ್ತೇಜನವಿತ್ತು. ಈ ಆಕಾಂಕ್ಷೆಗಳು. ಪರಿ- ಗಣನೀಯವಾಗಿದ್ದ ರೂ ಶಾಲೆಯು ಕೆಲ ಮಟಿ ಗೆ ಅವ್ಯವಸ್ಸಿ ತವಾಗಿತ್ತು. ತನ್ನದೇ ಆದ ಶಾಲೆ ಯನ್ನು ತೆರೆಯುವವರೆಗೆ ಪ್ಲೇಟೋ ಈ ಶಾಲೆಯಲ್ಲಿ ಕೆಲವು ಕಾಲ ಬೋಧಿಸಿದನು. ಅರಿಸ್ಟಾನ್‌ ಮತ್ತು ಪರೆಕ್‌ಟೋನಿಯಾಳ ಮಗನಾದ ಪ್ಲೇಟೋ ಕ್ರಿಸ್ತಪೂರ್ವ ೪೨೭ರಲ್ಲಿ ಅಥೆನ್ಸಿನಲ್ಲಿ ಜನಿಸಿದ. ಕುಟುಂಬ ಬಲು ಶ್ರೀಮಂತವಾಗಿದ್ದು ಆತನಿಗೆ ಒಳ್ಳೆಯ ಶಿಕ್ಷಣ ದೊರಕಿತು. ಆತನ ದೈಹಿಕ ಬೆಳವಣಿಗೆಯ ಬಗೆಗೂ ನಿಗಾವಹಿಸಲಾಯಿತು. ತುಂಬಾ ಸ್ಪು ರ- ದ್ರೂಪಿಯಲ್ಲದಿದ್ದರೂ ಆತ ಆರೋಗ್ಯವಂತ- ನಾಗಿದ್ದ ° ಚೆರಿತ್ರಕಾರರು ಆತನ ನಿಜ ನಾಮಧೇಯ ಅರಿಸ್ಟೋಕ್ಲೆ ಸ್‌ ಎನ್ನುತ್ತಾರೆ. ವಿಶಾಲವಾದ ಭುಜಗಳುಳ್ಳವನು ಎಂದು ಗ್ರೀಕ್‌ ಎತೆ ಇಂ ಎ ಛೆ ಭಾಷೆಯಲ್ಲಿ ಅರ್ಥ ನೀಡುವ “ಪ್ಲೇಟೋ' ಎಂಬ ಹೆಸರಿನಿಂದ ಅವನನ್ನು ಕರೆಯಲಾಯಿತು. ಯುವಕನಾಗುವ ಮೊದಲೇ ನಿಜ ಹೆಸರು ಮರೆ- ಯಾಗಿ ಕ್ರಮೇಣ ಆತ ಪ್ಲೇಟೋ ಎಂದೇ ಪರಿಚಿತನಾದ. ತಾರುಣ್ಯ ಪೂರ್ವದಲ್ಲೇ ಆತ ನಾಟಕಗಳನ್ನು ಹಾಗೂ ಕವನಗಳನ್ನು ಬರೆಯಲಾರಂಭಿಸಿದ್ದ. ಆತನ ೨೦ನೇ ವಯಸ್ಸಿನಲ್ಲಿ ಆತನನ್ನು ಖ್ಯಾತ ಚಿಂತಕ ಸಾಕ್ರಟೀಸನ ಮುಂದೆ ತರಲಾಯಿತು. ಆ ಮಹಾಪುರುಷನಿಂದ ೮ ವರ್ಷಗಳ ಕಾಲ ವಿವಿಧ ವಿಷಯಗಳಲ್ಲಿ ಆತನಿಗೆ ಶಿಕ್ಷಣ ದೊರ- ಕಿತು. ಸುಲಭವಾಗಿಯೇ ಪ್ಲೇಟೋ ಸಾಕ್ರ- ಟೀಸನ ಮೆಚ್ಚಿನ ಶಿಷ್ಯನಾದ. ಸಾಕ್ರಟೀಸನ ಬಲವಂತ ಆತ್ಮಹತ್ಯೆಯ ನಂತರ ಪ್ಲೇಟೋ ಅಥೆನ್ಸ್‌ ನಗರವನ್ನು ಬಿಟ್ಟು ಪ್ರಯಾಣ ಹೊರಟ. ಗ್ರೀಸ್‌ನ ಬಹುತೇಕ ಎಲ್ಲಾ ಪ್ರಮುಖ ಸ್ಮಳಗಳಿಗೂ ಆತ ಭೇಟಿ ನೀಡಿದ. ' ಪಶ್ಚಿಮದಲ್ಲಿ ಸಿಸಿಲಿಯ ವರೆಗೂ ಪೂರ್ವದಲ್ಲಿ ಇಜಿಪ್ತಿನ ವರೆಗೂ ಆತ ಹೋದ. ಇವು ಕೇವಲ ಮನೋರಂಜನೆಯ ಭೇಟಿಗಳಾಗಿರದೆ ಉದ್ದೆ €ಶಪೂರ್ವಕವಾದವುಗಳಾಗಿದ್ದ ವು. ತಾನು ವಿವೇಕ ಮೂಡಿಸಿ ನಾಗರಿಕರನ್ನಾಗಿಸ ಬೇಕೆಂದಿದ್ದ ಅಥೆನ್ಸಿನ ನಾಗರಿಕರ ಅನಿಯಂತ್ರಿತ ಭಾವನೆಗಳು, ದುರಭಿಪ್ರಾಯ ಹಾಗೂ ಅಂಧಶ್ರದ್ದೆಗಳಿಗೆ ಸಾಕ್ರಟಿಸ್‌ ಬಲಿಯಾದ. ಪ್ಲೇಟೋವಿನ ಮೊದಲ ಸ್ಫೂರ್ತಿಯೂ ಇದೇ ರೀತಿಯದಾಗಿತ್ತು. ಗ್ರೀಕ್‌ ಪ್ರಪಂಚ ದಾದ್ಯಂತ ಕಾನೂನಿನ ಆಡಳಿತವನ್ನು ಸ್ಥಾ ಸಲು ಆತ ಅಪೇಕ್ಷಿಸಿದ. ಇನ್ನೂ ಹೆಚ್ಚೆಂದರೆ ಪ್ರಮುಖ ಆಳರಸರನ್ನು ನ್ಯಾಯ, ದಯೆ ಹಾಗೂ ನೈತಿಕ ಭಾವನೆಗಳಿಂದ ಉತ್ತೇಜಿಸಲು ಅಪೇಕ್ಷಿಸಿದ. ಒಂದು ಕಥೆ ಹೀಗಿದೆ: ಅವನೊಮ್ಮೆ ಸಿಸಿಲಿ ಯಲ್ಲಿದ್ದಾಗ ಆ ದ್ವೀಪದ ರಾಜನಾದ ಹಿರಿಯ ಡಿಯೋನಿಸಿಯಸ್‌ನನ್ನು ಸಂಪರ್ಕಿಸಿ ಆತನನ್ನು 3. 08446644334 ಜ್ಞ ಬಾಡಿಯ ವಲಿ. ಶಿಕ್ಷಣದ ಅನುಗ್ರಹದಿಂದ ಜಾ ನಿಯಾಗಿಸಲೆತ್ಲಿ ಸಿದ. ಆದರೆ ಕೋಪಗೊಂಡ ರಾಜ ಆತನನ್ನು ಗುಲಾಮನನ್ನಾಗಿ ಮಾರಿಬಿಟ್ಟ. ಕೊನೆಯಲ್ಲಿ ಸಿರೀನ್‌ನ ಆನ್ನಿಸಿರೀಸ್‌ ಎಂಬುವನು ಅವನನ್ನು ಬಿಡುಗಡೆ ಮಾಡಿದ. |. ಅನಂತರ ಪ್ಲೇಟೋ ಅಥೆನ್ಸಿಗೆ ಹಿಂದಿರುಗಿದ. "ವಾಪಸಾದ ತಕ್ಷಣ ಆಗಲೇ ಜನಪ್ರಿಯವಾಗಿದ್ದ ಅಕೆಡಮಿಸ್‌ನ ತೋಟದ ಹಳೆಯ ಶಾಲೆಯಲ್ಲಿ ಬೋಧಿಸಲಾರಂಭಿಸಿದ. ಸಾಕ್ರಟೀಸನ ನಂತರ ಪ್ಲೇಟೋ ಪೈಥಾ- ಗೋರಿಯನ್‌ ತಂತ್ರಜ್ಞರಿಂದಲ್ಲದೆ ವಿಶೇಷವಾಗಿ ಫಿಲೋಲಾಅಸ್‌, ಆರ್ಕಿಟಾಸ್‌ ಮತ್ತು ಯೂರಿ ಟಿಸ್‌ರಿ:ದ ಗಣನೀಯವಾಗಿ ಪ್ರಭಾವಿತನಾದ. ಅವರೆಲ್ಲರನ್ನೂ ತಾನಾಗಿಯೇ ಭೇಟಿಯಾದ. ಸಾಕ್ರಟೀಸನ ಮರಣಾನಂತರ ಒಂದು: ದಶ ಕದ ಕಾಲವನ್ನು ಪ್ಲೇಟೋ ಅನೇಕ ರೀತಿಗಳಲ್ಲಿ ತನ್ನ ಸ್ವಾಭಾವಿಕವಾಗಿ ಫಲವತ್ತಾದ ಮತ್ತು ಸಂಗ್ರಾಹಕ ಮನಸ್ಸನ್ನು ಶ್ರೀಮಂತಗೊಳಿಸಲು ಬಳಸಿದ. ನೂರಾರು ಗ್ರೀಕ್‌ ದ್ವೀಪಗಳಲ್ಲಿ ಸಸ್ಯಗಳನ್ನು ಮತ್ತು ಖನಿಜಗಳನ್ನು ಅಭ್ಯಾಸ ಮಾಡಿದ. ಸಿಸಿಲಿಯಲ್ಲಿ ಜ್ವಾಲಾಮುಖಿಗಳನ್ನು ಮತ್ತು ಇತರ ಪುರಾತನ ಶಿಲ್ಪಗಳ ಅವಶೇಷ ಗಳನ್ನು ಅಭ್ಯಸಿಸಿದ. ತಾನು ಭೇಟಿಯಿತ್ತ ಪ್ರತಿಯೊಂದು ಜಾಗ ದಲ್ಲಿಯೂ ಅಲ್ಲಿಯ ಪಂಡಿತರ ಸಂಪರ್ಕ ಪಡೆ ಯುವುದನ್ನು ತಪ್ಪಿಸಿಕೊಳ್ಳಲಿಲ್ಲ. ಇದರ ಫಲ ವಾಗಿ ಅಥೆನ್ಸ್‌ಗೆ ಅತ ಹಿಂದಿರುಗಿದಾಗ ವಿವಿಧ ಭಾಗಗಳ ಉತ ಶ್ರ ಮಾಂಶಗಳೆಲ್ಲವನ್ನೂ ರಕ್ತಗತ ಎ ವಾಗಿಸಿಕೊಂಡಂತೆ ಕಂಡುಬಂದಿತು. ' ಹಿರಾಕಿಟಸ್‌ನ ಭೌತಶಾಸ್ತ್ರ, ಪೈಥಾಗೋರ ಸನ ಭೌತಾತೀತಶಾಸ್ತ್ರ ಹಾಗೂ ಸಾಕ್ರಟೀಸನ ನೀತಿಯ ಅಂಶಗಳನ್ನೊಳಗೊಂಡು ತನ್ನ ತಾತ್ವಿಕ ವಿಚಾರಗಳನ್ನೂ ಆತ ರೂಪಿಸಿದ. " ಹಳೆಯ ಅಕೆಡಮಿಯ ಅವ್ಯವಸ್ಥಿತ ಶಿಕ್ಷಣ ಆತ ಸಂಪೂರ್ಣವಾಗಿ ಅತೃಪ್ತಿ ಗಿ ವ್ಯಕ್ತಪಡಿಸಿದ. ಆದ್ದರಿಂದ ಅದರ ತೋಟದ ಪಕ್ಕದಲ್ಲೇ ಒಂದು ಮನೆಯಿದ್ದ ಕೈದೋಟ ವನ್ನು ಕೊಂಡುಕೊಂಡ. ಇಷ್ಟು ಹೊತ್ತಿಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಯೋಗ್ಯ ಹಾಗೂ ಆಕ ರ್ಷಕ "ವ್ಯಕ್ತಿತ್ವದ ಯುವಕರು. ಆತನ ಸುತ್ತ ಸೇರಿದ್ದರು. ತನ್ನ ದೇ ಆದ ಜಾಗದಲ್ಲಿ ತಾನು ಕಲ್ಪಿ ಸಿದಂತಹ ಶಾಲೆಯನ್ನು ಪುನರ್‌ ವ್ಯವಸ್ಥೆ ಗೊಳಿಸಲು ಅವನು ಪ್ರಸ್ತಾಪಿಸಿದಾಗ ಎಲ್ಲರೂ ಆತನಿಗೆ ನೆರವಾದರು. ಚಿಂತಕನಾಗಿ, ಶಿಕ್ಷಕನಾಗಿ, ತತ್ವಜ್ಞನಾಗಿ ಪ್ಲೇಟೋ ಅಲ್ಪ ಕಾಲದಲ್ಲೇ ಪ್ರಪಂಚದಲ್ಲೆ ಲ್ಲಾ ಪ್ರಖ್ಯಾತನಾದ. ೪೦ ವರ್ಷಗಳ ಕಾಲ ಸ್ತ ಪೂರ್ವ ೩೮೬ರಿಂದ ೩೪೭ರ ವರೆಗೆ) ಆ ಶಾಲೆಯ ಮುಖ್ಯಸ್ಥನಾಗಿ ಬೋಧಿಸಿದ. “ಜ್ಯಾಮಿತಿಯನ್ನು ಬಲ್ಲದ ಯಾರೂ ಇಲ್ಲಿ ಪ್ರವೇಶಿಸದಿರಲಿ,” ಎಂಬ ವಾಕ್ಯ ಪ್ಲೇಟೋವಿನ ಮನೆಯ ಬಾಗಿಲ ಮೇಲಿತ್ತು ತನ್ನ ಶಿಷ್ಕರಾಗಿ ಸೇರಿಕೊಳ್ಳುವವರಿಗೆ ಕನಿಷ್ಠ ಔಪಚಾರಿಕ ಶಿಕ್ನ- ಣದ ಅಗತ್ಯವನ್ನು ಈ ಮೂಲಕ ಪ್ಲೇಟೋ ವಿಧಿಸಿದ್ದನೆಂದು ಕೆಲ ಪಂಡಿತರು ಹೇಳುತ್ತಾರೆ. ಆದರೆ ಶಾಲೆಗೆ ಪ್ರವೇಶವು ಯಾವುದೇ ಒಂದು ನಿರ್ದಿಷ್ಟ ವಿಷಯದಲ್ಲಿ ಕನಿಷ್ಠ ಶಿಕ್ಷಣವಾಗಿರದೆ ಎಲ್ಲಾ ವಿಷಯಗಳಲ್ಲೂ ಅಗತ್ಯವಿತ್ತೆಂದು ಇತರರು ಹೇಳುತ್ತಾರೆ. ಈ ವಾಕ್ಯವು ಕೇವಲ ಪ್ಲೇಟೋನ ಸಾಮಾನ್ಯ ಅಭಿರುಚಿ ಮತ್ತು ಆದ್ಯತೆಯನ್ನು ಸೂಚಿಸುತ್ತ ದೆಂದು ಅವರ ಮತ. ಗಣಿತ ಮತ್ತು ಖಗೋಳಶಾಸ್ತ್ರವನ್ನು ಶಾಲೆ ಯಲ್ಲಿ ಹೆಚ್ಚು ಶ್ರದ್ಧೆಯಿಂದ ಬೋಧಿಸಲಾಗು ತ್ತಿತ್ತು." ಮತ್ತು ವಿದ್ಯಾರ್ಥಿಗಳು ಇದನ್ನು ಶ್ರದ್ಧೆಯಿಂದ ಕಲಿಯುತ್ತಿದ್ದರು. ಶಾಲೆಯಲ್ಲಿ ಪ್ಲೇಟೋವಿನ ಇಬ್ಬರು ಸಹೋದ್ಯೋಗಿಗಳು ತಮ್ಮ ಸಾಧನೆಗಳಿಂದ ಶಾಶ್ವತ ಕೀರ್ತಿಯನ್ನು ಪಡೆದರು. ಪ್ಲೇಟೋವಿನ ಸಂಭಾಷಣೆಗಳ ನಾಯಕನೆಂದು ಅಮರನಾದ ಧಿಯೆಕ್‌ಟೆಟಸ್‌ನು ತ್ರಿಪರಿಮಾಣ 4 ೪ ನಳಲೆಲ್ಪ ಟಿ ಜ್ಯಾಮಿತಿಯನ್ನು ಹುಟ್ಟು ಹಾಕಿದರೆ ಯುಡೋಕ್ಲಸ್‌ನು ಅನುಪಾತದ ಸಿದ್ಧಾಂತ ವನ್ನು ಕಂಡುಹಿಡಿದ. ಹೊರಾಕ್ಲಿಟಿಸ್‌ ಪೊನ್‌ಟಿಕಸ್‌ನು ಭೂಮಿಯ ಅಕ್ಷಭ್ರಮಣವನ್ನು ತೆ ಶುಕ್ರ ಹಾಗೂ ಬುಧರ ಸೂರ್ಯ ಪರಿಭ್ರಮಣವನ್ನು ಸಂಶೋ ಧಿಸಿದನು. ಮೆನಾಕ8*ಚೆಮನು ಶಂಕುವಿನ ಖಂಡ (Conic sections)ಗಳನ್ನು ಕಂಡುಹಿಡಿ ದನು. ವಿನೋದ ಕವಿಯಾದ ಎಪಿಕ್ರೇಟಸನು ತನ್ನ ಪ್ರಸಿದ್ಧ ಸಂಭಾಷಣೆಗಳೊಂದರಲ್ಲಿ ಶಾಲೆಯ ಸಸ್ಯಶಾಸ್ತ್ರದ ಮತ್ತು ಜೈವಿಕ ವಿಧಾನ ಗಳನ್ನು ಚಿತ್ರಿಸಿದ್ದಾನೆ. ಶಾಲೆಯಲ್ಲಿ ವಾಕ್ಪಟುತ್ವ ತರಬೇತಿಯು ಕ್ರಮ ಪ್ರಕಾರವಾಗಿತ್ತು. ಹಾಗೂ ವ್ಯಾಸಂಗದ ಬಲು ಮುಖ್ಯ ಶಾಖೆಯಾಗಿತ್ತು. ಜನಾಂಗಗಳು, ಅವು ಗಳ ನಡತೆ ಹಾಗೂ ಸಂಪ್ರದಾಯಗಳು, ರಾಜ ಕೀಯ ಹಾಗೂ ಸ:ಮಾಜಿಕ ಇತಿಹಾಸ ಮತ್ತು ಧಾರ್ಮಿಕ ನಂಬಿಕೆಗಳ ಅಧ್ಯಯನವನ್ನು ಭೂಗೋಳಶಾಸ್ತ್ರದಲ್ಲಿ ಜಾಗರೂಕತೆಯಿಂದ ಬೋಧಿ ಲಾಗುತ್ತಿತ್ತು. ವ್ಯಾಯಾಮವೂ ಇಲ್ಲಿ ಮುಖ್ಯ ಸ್ಥಾನ ಪಡೆದಿತ್ತು. ಕಾನೂನು ಮತ್ತು ರಾಜಕೀಯದಲ್ಲಿ ಪಾಠ ಬೋಧಿಸುವ ಈ ಶಾಲೆಯ ಯಶಸ್ಸು ಪ್ಲೇಟೋ ವಿನ ತಾರುಣ್ಮದ ಕನಸನ್ನು ನೇರವಾಗಿ ಈಡೇರಿಸಿ ದಂತಾಗಿತ್ತು. ಏಕೆಂದರೆ, ದೇಶದಲ್ಲಿ ಯಾವುದೇ ಅಧಿಕಾರದ ಪದವಿಯನ್ನು ಒಪ್ಪಲು ಪ್ಲೇಟೋ ನಿರಾಕರಿಸಿದರೂ ಆಡಳಿತದಲ್ಲಿ ಪ್ರಮುಖ ಸ್ಮಾನಗಳಲ್ಲಿದ್ದ ತನ್ನ ಅನೇಕ ಯಶಸ್ವೀ ಶಿಷ್ಕರ ಮೂಲಕ ಗ್ರೀಸ್‌ನ ವಿದ್ಯಮಾನಗಳನ್ನು ತಾನೇ ಗ ಯ ನೋವಿನ ಮರಣಾನಂತರವೂ ಅನೇಕ De ಶಾಲೆಯ ಕೀರ್ತಿ ಮತ್ತು ಪ್ರಭಾವವು ಏರುತ್ತಲೇ ಇತ್ತು. ಶಾಲೆಯ ಅತ್ಯಂತ ಯಶಸ್ವೀ ಪಂಡಿತನಾದ ಅರಿಸ್ಟಾಟಲ್‌ ಅನಂತರ ಅದರ ಶಿಕ್ಷಕರಲ್ಲೊಬ್ಬನಾದನು. RUNS AIC ಗಟ್‌ [ಎಲಾ | pa ಅಲೆಕ್ಲಾಂಡರನು ತನ್ನ ಬಾಲ್ಕದ ದಿನಗಳಲ್ಲಿ ಈತನ ಶಿಷ್ಯ ರಲ್ಲೊಬ್ಬನಾಗಿದ್ದನು. ಆದರೂ ಕೊನೆಯಲ್ಲಿ ಅಂಸ್ಟಾ, "ಅನು ತನ್ನ ದೆ. ಆದ ಬೇರೆ ದಾರಿ ಹಿಡಿದು ಲೈಸೆಯಂನಲ್ಲಿ “ತನ್ನದೇ ಆದ ಸಂಸೆ ಯೊಂದನ್ನು ಸ್ಕಾ ಪಿಸಿದ. ವಿವಿಧ ಕಾಲ ಗಳಲ್ಲಿ ಪೈ ; ಟೋವಿನ ಶಾಲೆಯಲ್ಲಿ ಬೋಧಕರಾಗಿದ್ರೆ ಯೂಡೋಕ್ಸೆಸ ಸ್‌, ಕ್ಲೆನೋಕ್ರೇಟೆಸ್‌, ಮಿನೆಡೊ- ಮಸ್‌, ಪೋರಮಿಯಾನ್‌ ಮತ್ತು ಅರಿಸ್ಟೋನಿ ಸ್‌ರವರನ್ನೂ ತಮ್ಮ ತಮ್ಮ ಕಾಲದಲ್ಲಿ ಅನೇಕ ಗ್ರೀಕ್‌ ಮತ್ತು ರೋಮನ್‌ ದೊರೆಗಳು ಸಲಹೆ ಕೇಳುತ್ತಿದ್ದರು. ಇಲ್ಲಿ ಬೋಧಿಸಿದ ಹಾಗೂ ಕಲಿತ ವಿಷಯಗಳ ಪಟ್ಟಿಯಲ್ಲಿ ತತ್ತ್ವಶಾಸ್ತ್ರವು ಅತಿ ಹೆಚ್ಚಿನ ಪ್ರಾಮುಖ್ಯ ಪಡೆಯುತ್ತದೆಂದು ಬೇರೆ ಹೇಳ ಬೇಕಾಗಿಲ್ಲ. ತತ್ತ್ವಶಾಸ್ತ್ರವನ್ನು ಅದರ ಎಲ್ಲಾ ಶಾಖೆಗಳಲ್ಲೂ ಅಭ್ಯ ಸಿಸಲಾಗುತ್ತಿ ತ್ತು. ತತ್ವಶಾಸ್ತ್ರದ ಅಂತಿಮ ಸತ್ಯಗಳನ್ನು ಹೇಗೆ ಸಾಯುವ । ಈ ಬಲು ಮುಖ್ಯ ವಾದ "ಪ್ರಶ್ನೆ ಗೆ ಸ್ಸೀಟೋ ತನ್ನ ಪತ್ರಗಳೊಂದರಲ್ಲಿ (೭ನೇ ಪತ್ರ) ಷ್ಟ ಶಬ್ದಗಳಲ್ಲಿ ಉತ್ತರಿಸಿದ್ದಾನೆ. ದರ್ಶನ ಶಾ ಸ ಸತ್ಯ ಗಳನ್ನು “ಪ್ರತಿಯೊಂದು ಪ್ರಯತ್ನ ವನ್ನೂ ಹಾಗೂ ಅಪಾರ ಸಮಯವನ್ನೂ ಮುಡುಪಾಗಿಡುವುದರಿಂದ ದೊರಕಿಸಿಕೊಳ್ಳ ಬಹುದು. ಈ ಎಲ್ಲಾ ವಿವಿಧ ವಿಷಯಗಳನು ತ ಪದಗಳನ್ನು, ಹೇಳಿಕೆಗಳನ್ನು, ದೃಶ್ಯಪ್ರತಿಮೆ ಗಳನ್ನು ಮತ್ತು ಸಂವೇದನೆಗಳನ್ನು ಪರಸ ರ ಉಜ್ಜಿನೋಡಬೇಕು; ದ್ವೇಷರಹಿತ ಪ್ರಶ್ನೊತ್ತರ ಗಳಿಂದ ಮಿತ್ರಸಂಭಾಷಣೆಯಲ್ಲಿ ಇವನ್ನು ಬಳಸಿ ಪರೀಕ್ಷಿಸಲೇಬೇಕು. ಮನುಷ್ಯನ ಮನಸ್ಸೆಷ್ಟು ಬಳಲಲು ಸಾಧ್ಯವೋ ಆಗಲೇ ಪ್ರತಿಯೊಂದು ವಿಷಯದ ಅರಿವು ಹೊಳೆದೀತು,” ಎಂದಿದಾ ನೆ. ಇಲ್ಲಿ ಬಳಸಿದ ಬೋಧನಾ ವಿಧಾನವೆಂದರೆ ಚರ್ಚೆ, ವಾದ ಹಾಗೂ ಪ್ರಶ್ನೋತ್ತರಗಳು. ಬೋಧನೆಯ ಅಂತಿಮ ಹಂತವಾದ “ಪ್ರಶ್ನೆ ಮತ್ತು ಉತ್ತರ”ವು ವಾಸ್ತವವಾಗಿ ಅತಿ ಪ್ರಮುಖ 2 ಟು ಹ್‌ ಟ್ರ. 11 ಲಾ ೬ ಭಾಗವಾಗಿತ್ತು. ಏಕೆಂದರೆ, ಪ್ಲೇಟೋ ಈ ವಿಧಾನದಲ್ಲೇ ಪರಿಣಾಮಕಾರಿಯಾಗಿದ್ದ. ಆತನ ಎಲ್ಲಾ ವಿಸ್ತೃತ ಬರಹಗಳೂ ಸಂಭಾಷಣೆಯ ಸ್ವರೂಪದಲ್ಲೇ ಸಂಯೋಜಿಸಲಾಗಿವೆಯಷ್ಟೆ. ಕ್ರಿಯಾತ್ಮಕ ಉದ್ದೇಶಗಳಲ್ಲಂತೂ ಶಾಲೆಯು ಸಂಪೂರ್ಣವಾಗಿ ಅಸಾಂಪ್ರದಾಯಕ ದೃಷ್ಟಿಕೋನ ವನ್ನು ಪಡೆದಿತ್ತು. ಇಂದಿನ ಸಂಶೋಧಕರಂತಹ ತನ್ನ ಹಿರಿಯ ವಿದ್ಯಾರ್ಥಿಗಳಿಗೆ ಪ್ಲೇಟೋ ಒಂದು ವಿಷಯದ ಬಗೆಗೆ ಪರೀವಿಕ್ಷಣೆ ಹಾಗೂ ಚರ್ಚೆ ಗಳನ್ನು ಪ್ರಾಮಾಣಿಕವಾಗಿ ಹಾಗೂ ತೀವ್ರವಾಗಿ ನಡೆಸಲು ಸ್ಫೂರ್ತಿ ನೀಡಿದ್ದ. ಹೀಗೆ ಲಭ್ಯ ವಾದ ಫಲಿತಾಂಶಗಳು ಕೆಲವೇಳೆ ಪರಸ್ಪರ ತದ್ವಿ- ರುದ್ಧವಾಗಿರುತ್ತಿದ್ದವು. ಯೂಡೋಕ್ಸಸ್‌ ಎಂಬ ಗಣಿತಜ್ಞನ ಹಾಗೂ ಸ್ಪೆಯುಸಿಪಸ್‌ರ ನಡುವೆ ಸತ್‌ ಜೀವನದಲ್ಲಿ ಸುಖದ ಪಾತ್ರದ ಬಗೆಗೆ ಅಭಿಪ್ರಾಯ ಭೇದ ವನ್ನು ಸ್ಮತಃ ಅರಿಸ್ಟಾಟಲನೇ ಬರೆದಿದ್ದಾನೆ. ಮಾನವ ಜೀವನದಲ್ಲಿ ಸುಖವು ಅತ್ಯಂತ ಸತ್‌ ಎಂದು ಯುಡೋಕ್ಟಸ್‌ ಹೇಳಿದರೆ ಸ್ಪೆಯುಸ್ಟಿ- ಯಸ್‌ ಸತ್‌ ಜೀವನದಲ್ಲಿ ಸುಖಕ್ಕೆ ಸ್ಮಾನವಿರ ಬಾರದೆನ್ನುತ್ತಾನೆ. ಖ್ಯಾತ ಕಶಾವಿದ ರ್ಯಾಫೆಲ್ಲನು ಪ್ಲೇಟೋ ಮತ್ತು ಅರಿಸ್ಟಾಟಲ್‌ ತಮ್ಮ ಸುತ್ತ ಶಿಷ್ಯರನ್ನು ಗುಂಪಾಗಿಸಿಕೊಂಡು ಮನಸ್ಸು ಹಾಗೂ ಆತ್ಮದ ವಿಚಾರದಲ್ಲಿ ಬೋಧಿಸುವ ಅಥೆನಿಯನ್‌ ಅಕೆಡ ಮಿಯ ಆದ್ಭುತವಾದ ಊಹಾ ವರ್ಣಚಿತ್ರ ವೊಂದನ್ನು ಚಿತ್ರಿಸಿದ್ದಾನೆ. ಡಯೋಜಿನಸ್‌ ಪ್ರಕಾರ ಕ್ರಿಸ್ತಪೂರ್ವ ೩೪೭ರಲ್ಲಿ ತನ್ನ ೮೧ನೇ ಹುಟ್ಟಿದ ದಿನದಂದೇ ಪ್ಲೇಟೋ ನಿಧನನಾದ. ಆತನ ಸಾವಿನ ನಂತರ ಅವನ ಅಣ್ಣನ ಮಗ ಸ್ಪೈಯುಸ್ಟಿಯಸ್‌ ಶಾಲೆಯ ಮುಖ್ಯಸ್ಮನಾಗಿ ೯ ವರ್ಷಗಳ ಕಾಲವಿದ್ದು ತೀರಿ ಕೊಂಡ, ಅನಂತರ ಕ್ಲಿ ನೊಕ್ರೆಟಸ್‌ ಸಂಸ್ಥೆಯ ಯಜಮಾನನಾಗಿ ಆಯ್ಕೆಯಾಗಿ ೨೫ ವರ್ಷಗಳ ಕಾಲ ಕೀರ್ತಿವಂತನಾಗಿ ಅದನ್ನು ನಡೆಸಿಕೊಂಡು ಬಂದ] ಹೀಗೆ ಪ್ಲೇಟೋ ಸ್ಥಾಪಿಸಿದ ಶಾಲೆ ಸುಮಾರು ೯೦೨ ವರ್ಷಗಳವರೆಗೆ ಆತನ ಸಾವಿನ ನಂತರವೂ ಮುಂದುವರೆಯಿತು. ಅನಂತರ ಕ್ರಿಸ್ತಶಕ ೫೩೯ ರಲ್ಲಿ ಪೂರ್ವ ರೋಮನ್‌ ಚಕ್ರಾಧಿಪತ್ಯದ ಪ್ರಮುಖ ದೊರೆ ಮೊದಲನೇ ಜಸ್ಸಿನಿಯನ್‌ ಎಂಬುವನು ಸ್ವಲ್ಪಮಟ್ಟಿನ ಸಂಪ್ರದಾಯಕ ಕೈಸ್ತ ಮತದ ಕಟ್ಟು ಆಸ್ಕೆಯಿಂದಾಗಿ ಪ್ಲೇಟೋವಿನ ಶಾಲೆಯನ್ನೂ ಮತ್ತು ದರ್ಶನಶಾಸ್ತ್ರ, ಕಾನೂನು ಹಾಗೂ ರಾಜಕೀಯದಲ್ಲಿ ಪಾಠ ನೀಡುತ್ತಿದ್ದ ಇತರ ಎಲ್ಲಾ ಸಂಸ್ಥೆಗಳನ್ನೂ ಮುಚ್ಚಿದ, ಆದರೆ ಆ ವೇಳೆಗಾಗಲೇ ಶಾಲೆಯು ತನ್ನ ಆಕಾಂಕ್ಷೆಗಿಂತ ಹೆಚ್ಚು ಕೆಲಸಮಾಡಿತ್ತು. ತನಗಿಂತ ಹಿಂದಿದ್ದ ಎಲ್ಲಾ ಮಾನವ ಚಿಂತನೆಯ ಪ್ರಮುಖ ಅಂಶಗಳ ಪೂರ್ಣಜ್ಞ್ಞಾನವನ್ನು ಪ್ಲೇಟೋ ಗಳಿಸಿದ ಮತ್ತು ತನ್ನ ಕಡೆಯಿಂದ ತನ್ನ ನಂತರದ ಎರಡು ಸಾವಿರ ವರ್ಷಗಳ ಅಥವಾ ಇನೂ ಶೆ ಹೆಚ್ಚಿನ ವರ್ಷ ಗಳ ಎಲ್ಲರ ಚಿಂತನೆಯ ಮೇಲೂ ಪ್ರಭಾವ ಬೀರಿದ. ಒಂದು ವಿಷಯವನ್ನಂತೂ ದೃಢವಾಗಿ ಹೇಳ ಬಹುದು. ಒಂದು ಹೊಸ ನಾಗರಿಕತೆಯನ್ನು ಅಂದರೆ ಇಂದಿನ ಪಾಶ್ಚಾತ್ಮ ನಾಗರಿಕತೆಯನ್ನು ಸೃಜಿಸಿ ಮುನ್ನಡಿಸಲು ಅಪಾರ ಶಾಶ್ವತ ಮೌಲ್ಯ ವನ್ನು ಸಾಧಿಸಿದ ಚಿಂತನೆಯ ಅತ್ಯಂತ ಪರಿಗಣ ನೀಯ ವ್ಯಕ್ತಿಯೆಂದರೆ ಪ್ಲೇಟೋ. ಈ ಬೃಹತ್‌ ಯಶಸ್ಸನ್ನು ಸಾಧಿಸಲು ಆತನ ಶಾಲೆಯ ಅತ್ಯಂತ ಸಾಧಕ ಪಾತ್ರವನ್ನು ವಹಿಸಿತು. ಸೆ ೬ ವಾ. ರಾ. ಮರಳೀಹಳ್ಳಿ ಉಸಿರಾಟವೆಂದರೆ ಆಟವಲ್ಲ ಮಿ ನಮ್ಮ ಅನೈಸರ್ಗಿಕ ಉಸಿರಾಟವನ್ನು ಸರಿಪಡಿಸಲು ಕೆಲವು ಉಪಾಯಗಳನ್ನು ಸೂಚಿಸಿರುವರು. ಅದರಲ್ಲಿ ಸೂಚಿತವಾಗಬಹುದಾದ ಕೆಲವು ಪ್ರಶ್ನೆಗಳನ್ನೆತ್ತಿಕೊಂಡು ಈ ಲೇಖನವನ್ನು ಬರೆದಿದ್ದೇನೆ. ಆ ಪ್ರಶ್ನೆಗಳೆಂದರೆ ಇವು: ₹3 ಸ್ತೂರಿಯ ೧೯೮೬ ರ ಅಗಸ್ಟ್‌ ಸಂಚಿಕೆಯಲ್ಲಿ ಡಾ. ಪೈಯವರು ತಮ್ಮ ಲೇಖನದಲ್ಲಿ ೧) ಮೇಲ್ಮೆ ೨ ಉಸಿರಾಟವೆಂದರೇನು? ಆದರ ದುಷ್ಪರಿಣಾಮಗಳಾವವು? ೨) ಆಳವಾದ ಉಸಿರಾಟದಿಂದ ಪರಿಹಾರವುಂಟೇ? ೩) ನೈಸರ್ಗಿಕ ಉಸಿರಾಟವೆಂದರೇನು? ಅದನ್ನು ಹೇಗೆ ಸಾಧಿಸಬೇಕು? ಇದಕ್ಕೆ ಮೊದಲು ಉಸಿರನ್ನು ಶ್ವಾಸಕೋಶಗಳ ಏಳೂವರೆ ಕೋಟಿ ಸಣ್ಣ ಚೀಲಗಳಲ್ಲೆಲ್ಲ ತುಂಬುವಂತೆ ಹಂಚ ಜವ ವುದನ್ನು ಗಮನಿಸಬೇಕು. ಈ ಶ್ವಾಸಕೋಶ- ಗಳು ಎರಡಿದ್ದು ಒಂದೊಂದೂ ಸೀಳಿದ ಗಂಟೆಯಾಕಾರದಲ್ಲಿವೆ. ಸಣ್ಣ LE, ಆಕಾರಕ್ಕೆ ಅನುಸರಿಸಿ ಹಂಚಿಹೋಗಿವೆ. ಬಹಳಷ್ಟು ಕೆಳಭಾಗದಲ್ಲಿವೆ. ಅಶುದ್ಧ ರಕ್ತವು ಈ ಎಲ್ಲ ಚೀಲಗಳಿಗೂ ಬಂದು ಉಸಿರಿನ ಕಾರಣ "ಶುದ್ಧವಾಗಿ ಶುದ್ಧ ರಕ್ತವಾಹಿನಿಗಳಲ್ಲಿ ಹರಿದು ಹೋಗುತ್ತದೆ. ಮೇಲ್ಮೈ ಉಸಿರಾಟವೆಂದರೆ ಎದೆ ತುಂಬುವಂತೆ ಸಾವಕಾಶವಾಗಿ ಉಸಿರೆಳೆದು- ಕೊಳ್ಳದೆ, ಅವಸರದಲ್ಲಿ ಸ್ವಲ್ಪವೇ ಹವೆಯನ್ನು ಒಳಗೆ ತೆಗೆದುಕೊಳ್ಳುವುದು. ಆದರಿಂದ ಶ್ವಾಸಕೋಶಗಳ ಮೇಲ್ಭಾಗ ಮಾತ್ರ ಹವೆಯಿಂದ ತುಂಬಲು ಸಾಧ್ಯವಾಗುವುದು. ಉಸಿರು ಇಡೀ ಶ್ವಾಸಕೋಶವನ್ನು ತಲಪಿದ್ದ ರಿಂದ ಪ್ರಾಣವಾಯುವು ಎಲ್ಲ ಚೀಲಗಳಿಗೂ ತಲಪುವು- ದಿಲ್ಲ. ಹೀಗಾಗಿ ಅಶುದ್ಧ ರಕ್ತವು ಶುದ್ಧ ವಾಗದೇ ಶುದ್ಧ ರಕ್ತವಾಹಿನಿಗಳಲ್ಲಿ ಹರಿಯುವುದು. ೧:೧ ತದ್ವಿರುದ್ಧ ವಾಗಿ ಆಳವಾಗಿ ಅಥವಾ ದೀರ್ಫ ವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳುವು ದೆಂದರೆ . ಕಿಪ್ಪೊಟ್ಟೆಯನ್ನು ಚಲಿಸದೆ. ಕೇವಲ ದೀರ್ಫವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳು ವುದು. ಇದು ಮೇಲ್ಮೈ ಉಸಿರಾಟಕ್ಕಿಂತ ಹೆಚ್ಚು ಉಪಯುಕ್ತವೇನೋ ನಿಜ. ಆದರೆ ಇದು ಕೂಡ ಮುಂದೆ ವಿವರಿಸಿದ ಕಾರಣದಿಂದಾಗಿ ಅಷ್ಟು ಹಿತಕರವಲ್ಲ. ನೈಸರ್ಗಿಕ ಉಸಿರಾಟವನ್ನು ಸರಿಯಾಗಿ ತಿಳಿ ಯಲು ಸೊಂಟ ಕುತ್ತಿಗೆಗಳ ನಡುವಿನ ಅನೈಚ್ಛಿಕ ಕ್ರಿಯಾಶೀಲವಾದ (17101001೩೯) ಭಾಗ ಗಳನ್ನು ತಿಳಿಯಬೇಕು. ಅಲ್ಲಿ (೧) ರಕ್ತ ಮತ್ತು ಹವೆಯ ಭಾಗ (ಎದೆ) ಮತ್ತು (೨) ಆಹಾರ ಮತ್ತು ನೀರಿನ-ಅದರಲ್ಲಿಂದ ಹೊರಹೋಗುವ ಕಲ್ಮಶಗಳ ಭಾಗ (ಹೊಟ್ಟೆ) ಹೀಗೆ ಎರಡು ಮುಖ್ಯ ವಿಭಾಗಗಳಿವೆ. ಇವುಗಳ ನಡುವೆ ಒಂದು ನೇಪಥ್ಯವಿದೆ. ಇದು ಹೊಟ್ಟೆಯ ಭಾಗ ದಲ್ಲಿ ನಿಬಿಡವಾಗಿ ತುಂಬಿಕೊಂಡ ಜಠರ, ಕರುಳು ಇತ್ಯಾದಿಗಳ ಕಾರಣ ಮೇಲೆ ಒತ್ತಲ್ಪಡುತ್ತದೆ, ವಾತಾವರಣದ ಒತ್ತಡದ ನಿಯಮದಂತೆ ಹೊರಗಿನ ಹವೆಯ ಒತ್ತಡವು ಎದೆ ಭಾಗದ ಪೊಳ್ಳಿನಲ್ಲಿರುವ ಒತ್ತಡಕ್ಕಿಂತ ಹೆಚ್ಚಿರಬೇಕು. ಎಂದರೆನೇ ಉಸಿರು ಒಳಗೆ ಹೋಗಲು ಸಹಾಯ ವಾಗುವುದು. ನಿಃಶ್ವಾಸದ ನಂತರ ಎದೆ ಭಾಗ ಪೊಳ್ಳಿರುವುದೇನೋ ನಿಜ. ಉಸಿರನ್ನು ಒಳಗೆ ಎಳೆದುಕೊಳ್ಳು ತ್ತಿದ್ದಂತೆಯೇ ಕಿಪ್ಪೊಟ್ಟೆಯನ್ನು (ಹೊಕ್ಕಳ ಕೆಳಗಿನ ಭಾಗ) ಉಬ್ಬಿ ಸಿದರೆ ಕರುಳು ಜಠರಾದಿ ಭಾಗಗಳಿಗೆ ಹೆಚ್ಚು ಅವಕಾಶವಿರು ವುದರಿಂದ ಕೆಳಗೆ ಸರಿಯುತ್ತವೆ. ಪರದೆಯೂ (ನೇಪಥ್ಯ) ಕೆಳಗೆ ಬಂದು ಹವೆಗೆ ಹೆಚ್ಚು ಜಾಗೆ ಸಿಗುವಂತೆ ಅನುವಾಗುತ್ತದೆ. ಉಸಿರೆಳೆದು ಕೊಳ್ಳುತ್ತಿದ್ದಂತೆಯೇ ಕಿಪ್ಪೊಟ್ಟೆಯನ್ನು ಒಳಗೆ ದಬ್ಬಬೇಕು (ಆಕಳಿಸಬೇಕು). ಆಗ ಪರದೆಯ ಸಮೀಪದ, ಅಂದರೆ ಎದೆಯ ಕೆಳ ಭಾಗದಲ್ಲಿದ್ದ ಹವೆಯು ಬೇರೆ ದಾರಿ ಕಾಣದೆ ಶ್ವಾಸಕೋಶದ ey ಕೆಳ ಭಾಗದಲ್ಲಿರುವ ಸಣ್ಣ ಚೀಲಗಳಲ್ಲಿ ಪ್ರವೇ ಶಿಸುವುದು. ಈ ಕೆಲಸ ಸಕ್ರಮವಾಗಿ ಆದಾಗ ಎದೆಯ ಕೆಳ ಭಾಗ(ಮೊಲೆಗಳ ನಡುವಿನ ಭಾಗ)ದಲ್ಲಿ ತಂಪೆನಿಸಿ ಉಲ್ಲಾಸ-ಆಹ್ಲಾದದಾಯಕವೆನಿಸು ವುದು. ಇದು ಕೆಳ ಕೋಶಗಳಲ್ಲಿನ ರಕ್ತ ಶುದ್ಧ- ವಾಗುತ್ತಿರುವುದರ ಲಕ್ಷಣ. ಕಿಪ್ಪೊಟ್ಟೆಯ ಚಲನವಲನವಿಲ್ಲದೆ ಕೇವಲ ದೀರ್ಫ್ಥವಾಗಿ ಉಸಿರೆಳೆದುಕೊಳು ವುದು ಅಷ್ಟೊಂದು ಉಪಯೋಗಕರವಲ್ಲ. ಏಕೆಂದರೆ, ಕೆಳಗಿನಿಂದ ದಬ್ಬಲ್ಬಟ್ಟಾಗ ಮಾತ್ರ ತುಂಬಬಹು ದಾದ ಸಣ ` ಚೀಲಗಳು ಹವಾರಹಿತವಾಗಿ ಉಳಿಯುವ * ಸಂಭವವಿರುವ ಕಾರಣ ಅದು ಅನೈಸರ್ಗಿಕವಾದುದು. ನೈಸರ್ಗಿಕ ಉಸಿರನ್ನು ಕಿಪ್ಪೊಟ್ಟೆ ಹಾಗೂ ಪರದೆಗಳ ಚಲನವಲನ ದಿಂದಲೇ ಸಾಧಿಸಬೇಕು. ಅದಕ್ಕಾಗಿ ಈ ಕೆಳಗಿನ ಸಂಗತಿಗಳನ್ನು ಗಮನ- ದಲ್ಲಿಟ್ಟುಕೊಳ್ಳಬೇಕು. ೧) ಉಸಿರು ಒಳಗೆ ಬರುತ್ತಿದ್ದಂತೆಯೇ ಕಿಪ್ಪೊಟ್ಟೆಯನ್ನು ಉಬ್ಬಿ ಸಬೇಕು. ೨) ಉಸಿರು ನಿಲ್ಲಿಸದೇ ಕಿಪ್ಪೊಟ್ಟೆಯನ್ನು ಒಳಗೆ ಸರಿಸಬೇಕು. ೩) ಶ್ವಾಸ ಕ್ರಿಯೆಯು. ಸಾವಧಾನವಾಗಿ ಒಂದೇ ವೇಗದಿಂದ ನಡೆಯಬೇಕು. ೪) ಧಡಿಕೆಗಳಿಗೆ (Jerk) ಅವಕಾಶವೀಯ ಬಾರದು. ಸ್ನಾಯುಗಳಿಗೆ ಅನವಶ್ಯಕವಾದ ಒತ್ತಡ ಬೀಳುತ್ತದೆ. ೫) ಶ್ವಾಸ (ಉಸಿರೆಳೆಯುವದನ್ನು) ಸಾವ- ಕಾಶವಾಗಿ ನಿಲ್ಲಿಸಬೇಕು. ೬) ಹೊಟ್ಟೆ ಬಿರಿಯುವಂತೆ ಉಣ್ಣು ವ ಬದಲು ಸ-4 ಅವಕಾಶವಾಗಿ ಉಣ್ಣಬೇಕು. ಹೆಚ್ಚು ಉಂಡರೆ ಕಿಪ್ಪೊಟ್ಟೆಯ ಚಲನವಲನ ಸಾಧ್ಯವಾಗುವುದಿಲ್ಲ. ಹೀಗೆ ಮಾಡುವುದರಿಂದ ಉಂಟಾಗುವ ಪರಿ- ಣಾಮಗಳೆಂದರೆ: ೬1೨ ೧) ಮುಖ್ಯವಾಗಿ ರಕ್ತಶುದ್ದಿ -- ಇದಕ್ಕೆ ಹೊಂದಿಕೊಂಡೇ, ೨) ಕಿಪ್ಪೊಟ್ಟೆಯ ಚಲನವಲನದಿಂದಾಗಿ ಹೊಟೆ ಯ ಭಾಗದ ಅವಯವಗಳ ಚಲನವಲನದ ಕಾರಣ ಆಹಾರವು ಜೀರ್ಣವಾಗುವುದಕ್ಕೆ ಅನು- ವಾಗುತ್ತದೆ. ೩) ಕರುಳಿನಲ್ಲಿ ಅಶುದ್ಧ ವಾಯುವಿನ ಸಂಗ್ರಹ ತಪ್ಪುತ್ತದೆ. ೪) ಕರುಳಿನ ಉಳಿಯಬಹುದಾದ ಕ್ರಿಮಿಗಳಿಗೆ “ಖೊ” ಕೊಟ್ಟಂತಾಗುತ್ತದೆ. ೫) ಹೊಟ್ಟೆಯಲ್ಲಿ ಕೂಡಿ ಬೀಳಬಹುದಾದ ನೆಣವು ಕರಗಿ ಬೊಜ್ಜು ಬರುವುದು: ತಪ್ಪುತ್ತದೆ. ತತ್ಪರಿಣಾವಂವಾಗಿ, ೬) ಹೆಂಗಸಾಗಲಿ ಗಂಡಸಾಗಲಿ ಸೊಂಟದ ಅಳತೆಯ ಆಕಾರ ಮೀರದೆ ಶಾರೀರಿಕ ಅಂದವು ಇಯಲ್ಪಡುತ್ತದೆ. ೭) ಪ್ರಾಣಾಯಾಮದಲ್ಲಿ ವಿಶೇಷ ವಾಗುತ್ತದೆ. ಸಹಾಯ ನಿಃಶ್ವಾಸವು ಕಶ್ಮಲಗಳನ್ನು ಹೊರಗೆ ಹಾಕುವ ಕ್ರಿಯೆ ಎಷ್ಟು ಸಾಧ್ಯವೋ ಅಷ್ಟು ಪೂರ್ಣವಾಗಿರ ಬೇಕು. ಇಲ್ಲವಾದರೆ ಅಶುದ್ಧ ಹವೆ ದೇಹದಲ್ಲಿ ಉಳಿಯುವುದು. ಆದ್ದ ರಿಂದ ಶ್ವಾಸದಷ್ಟೆ ೇ ನಿಃಶ್ವಾಸವೂ ಮಹತ್ವದ್ದು. ಶ್ವಾಸ ನಿಃಶ್ವಾಸ- ಗಳು ಪರಸ್ಪರ ವಿರು ದ್ಧ “ದಕ್ಕ ನಲ್ಲ ನಡೆಯುವ ಕ್ರಿಯೆಗಳು ಇವೆರಡರ” ಮಧ್ಯ ನಿಲುಗಡೆಯಿರ ಬೇಕು. ಅಂದರೆ ಒಮ್ಮೆ ಉಸಿರಾಡಿಸಿದಾಗ-- ೧) ಶ್ಯಾಸ ೨) ನಿಲುಗಡೆ ೩) ನಿಃಶ್ವಾಸ ೪) ನಿಲು ಗಡೆಗಳೆಂಬ ನಾಲ್ಕು ಕ್ರಿಯೆಗಳು ಸಂಭವಿಸು- ಕಸ್ತೂರಿ, ಜನವರಿ ೮೭ _ ide ತ್ತವೆ. ಇವನ್ನೇ ಸಂಸ್ಕೃತದಲ್ಲಿ ೧) ಶ್ವಾ ಸ (ಪೂರಕ) ೨) ಪೂರಕ ಕುಂಭಕ ೩) ನಿಃಶ್ವಾಸ ರೇಚಕ ಮತ್ತು ೪) ರೇಚಕ ಕುಂಭಕವೆಂದು ಕರೆಯುತ್ತಾರೆ. ಈ ಕ್ರಿಯೆಯಲ್ಲಿ ಧಡಿಕೆಯಿರ ಬಾರದು ಇಲ್ಲವಾದರೆ ದೇಹದಲ್ಲಿ ಸ್ನಾಯುಗಳು ಹೆಚ್ಚು ಒತ ತ್ತಡಕ್ಕೆ ಒಳಗಾಗುವವು. ನೈ ಸರ್ಗಿಕ MC ಆಳವಾಗಿರಬೇಕಾದದ್ದು ಅನಿವಾರ್ಯ. ಬರಿ ಆಳವಷ್ಟೇ ಅಲ್ಲ ಕಿಪ್ಪೊ ಟೆ ಪರದೆಗಳ ಚಲನವಲನಗಳಿಂದ ಕೂಡಿದ ವಾದ ಉಸಿರು. ನೈಸರ್ಗಿಕ ಉಸಿರಿಗೆ ಕಾರಣ- ವೇನು? ದೈಹಿಕ ಮಾನಸಿಕ ಅಥವಾ ಬೌದ್ಧಿ ಕ ಕ್ರಿಯೆಗಳಿಗೆ ಶಕ್ತಿ ಬೇಕು. ಈ ಶಕ್ತಿಯು ಪ್ರಾಣ ಅಪಾನಗಳ ಸಂಗಮ ನಾಭಿಯಲ್ಲಿ ಕುಂಭಕದ ವೇಳೆಗೆ ಆದಾಗ ಲಭ್ಯವಾಗುವುದು. ಕುಂಭಕವು ಲಂಬಿಸಿದಾಗ (ದೊಡ್ಡದಾದಾಗ) ಮುಂದಿನ ಉಸಿರು ಅವಸರದಿಂದ ಒಳಗೆ ಬರಬೇಕಾಗು- ವುದು. ಹೀಗೆ ಉಸಿರಾಟ ತಪ್ಪು ದಾರಿಯನ್ನು ಹಿಡಿಯುವದು. ಅನೇಕ ನೋಟ, ಕೇಳೋಣ ಚಿಂತಿಸುವಿಕೆಗಳ ಜಂಜಾಟದಲ್ಲಿ ಸರಿಯಾದ ಉಸಿ- ರಿನ ಪರಿವೆಯನ್ನು ಕೈ ಬಿಡುವೆವು. ಪ್ರವಾಸಕ್ಕೆಂದು, ಬಸ್ಸು, ಉಗಿಬಂಡಿ, ಕಾರು, ವಿಮಾನಗಳಲ್ಲಿ ಜೊತೆಗಾರರಿಲ್ಲದೆ ಇರುವಾಗ ಆಥವಾ ವಿಹಾರಕ್ಕೆಂದು ಸಂಜೆ ಮುಂಜಾನೆಗಳ ಅಲೆದಾಟದ ಸಮಯದಲ್ಲಿ ಇಲ್ಲವೆ ವಿಶ್ರಾಂತಿ- ಗೆಂದು ಅಥವಾ ಏನೇ ಕಾರಣದಿಂದ ಒಬ್ಬ ರೇ ಇರುವಾಗ ಅವಶ್ಯವೂ ಲಾಭದಾಯಕವೂ ಕಿತ್ತಿ ಸರಿಯಾದ ಉಸಿರಿನ ಕ್ರಮವನು ಸ ನಾವು ರೂಢಿಸಿ ಕೊಳ್ಳಬೇಕು. ಹೇಗೂ ವೇಳೆ ನಿಮ ದೇ ಆಗಿರುತ್ತದಲ್ಲವೇ? ಅಂಥ ಸಮಯದಲ್ಲಿ ಪ್ರಕೃತಿದತ್ತವಾದ ಉಸಿರಾಟದ ಕ್ರಮವನ್ನು ಮತ್ತೆ ರೂಢಿಸಿಕೊಳ್ಳಬೇಕು. po WAR ಒಂದು ಜ್‌ ಬ್ಯಾಕ್‌ ಯೋಜನೆ. ಅಳನ್ಮಿಕದಾಗಿ ದೇಹಾಂತ್ಮವಾದಲ್ಲಿ ವಿಮೆಔು ಸಂಪೂರ್ಣ ಪರಿಹಾರವೂ ಲಭ್ಯ. ಯೋಜನೆಯ ಹೆಚ್ಚಿನ ವಿವರಗಳಿಗಾಗಿ “ಜೀವನದ ಗತಿ ಕ್ಷಣಿಕ, ನಶ್ವರ ಮತ್ತು ನಿಕೃಷ್ಟ”. ಇದು ಎಲ್ಲರೂ ತಿಳಿದದ್ದೇ. ಅಡರೂ ತಮ್ಮ ಆತ್ಮೀಯರಿಗಾಗಿ ಅತಿ ಅವಶೃವಾಜಿ ಜೀವ ವಿಮಾ ಸುರಕ್ತೆಯನ್ನು ನೀಡುವುದು ಕುಲವಳಗೆ ಕಪ ಪ್ಪ ಸಾಧ್ಯವಾಗಿದೆ. ರಣ ಇಸ್ಟೈ ೬ ಅವರ ಸುಸ್ತಿ ಕ ಆದಾಯ ಮತ್ತು ಜೀವವಿನೆ ಡೆಚ್ಚು ವೆಚ್ಚ ಈ ಆಧಿಕ ವೆಚ್ಚ ದುದಾರಿಯೆನಿಸುತ್ತ ಡೆ. ಅಜೇನೆ: ಇಷ್ಟ ರೂ ಜೀವನಕ್ಕೆ ಪರಿಪೂರ್ಣ ಸುರಕ್ಷೆಮುಂತೂ ಬೇಕೇ ಬೇಕು ಅದಕ್ಕಾಗಿ ಬೇಕೇ ಬೇಕು, “ಬಿಡೂ ಸಂದೇ2"' ಈ ಯೋಜನೆಯಲ್ಲಿ ಗೊತ್ತುಪಡಿಸಿದೆ ಅವಧಿಗೆ ಒಬ್ಬ ವೃಕ್ತಿಯ ಜೀವ ವಿಮೆ ಸತೂಕೇಶಗಂತಿೆ. ಪಾಲಿಒರಾರ ಈ ಅವಧಿ ಪೂರ್ತಿಯ ವರೆಗೆ ಜೀವಿಸಿದಲ್ಲ ಪ್ರಿ ಯೆೊಂನ್ನು ಹಓಿಂತಿರುಗಿಸಲಾಗುವುದು. ಲೈಫ್‌ ಇನ್‌ಶೂರನ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ನತೆಯ ಸೇವೆಯಲ್ಲಿ. ಮೊತ್ತವನ್ನು ನೀಡಲಾಗುವುದು ಏಜೆಂಟನಗ್ನು ಅಥವಾ ನಿಮ್ಮ ಅತಿ ಸಮೂಪದ ಎಲ್‌ಐಸಿ ವೃತ್ತಿ ಜೀವನದ ಮೊದಲ ಹಂಕದಲ್ಲಿರುವವರಿಗೆ ಇದು ಕಾಬೆಯನ್ನು ಸಂಪರ್ಕಿಸಿರಿ ಒಂದು ಮೂದರಿ ಯೋಜನೆ ಪ್ಪಾ ರಂಛದ ವರ್ಷಗಳಲ್ಲಿ ಪಗ್ರಾಥವಿಂಳ'ರಕ್ರಯ ನ್ನು ಪಡೆದು ಬಳಿಕ ಸಾಧ್ಯವಾಥಾಗ ಆಳರ್ಪಳ ಬೋನಸ್‌ ಇರುವ ಬ್ರಹತ್‌ ಯೋಜನೆಗಳಿಗೆ ಕೈಹಾಕುವ ಯೋಜನೆ ಇರುವವರಿಗೂ ಇದು ಸೂಕ್ತ ಶಂ. ಸುಖ.ಸಂತೋಷದಿಂದರುವಾಗ ದುರದೃ ಪ್ಪ ವೆ ಕಾಳ" ತಮುಗೇನಾದರೂ ಆದಲ್ಲಿ ತಮ್ಮ ಳು ಟಂಬಳ್ಳೆ ಸಾಕಷ್ಟು ಸುರಕ್ಷೆಯನ್ನು ಸುಸಿಶ್ತಿ ತ ಗೊಳಿಸಬಯಸುವ ಉತ್ತ ಮ ಆದಾಯವಿರುವ ಶಿಳವಳಿಕೆಯ ವೃಕ್ತಿಗಳಿಗೂ ಇದೊಂದು ಉತ್ತಮ ಯೋಜನೆ. ಯೋಜನೆ ಬಸಳೆ ಅನುಕೂಲಕರ. ಅವಧಿ 5 ೮ಂದ 25 ವರ್ಷಗಳು. ಮತ್ತು ವಿಮೆಯ ಮೊಬಲಗು ಕನಿಪ್ಮ ರೊ 10, ೦೦೦, ಗರಿಷ್ಠರೂ | ಲಕ್ಷ. ಹೆಚ್ಚಿನ ಬ್ರೀರಿಯಂ ಕಟ್ಟಿದಲ್ಲಿ, ಕೆಲವು ನಿಬಂಧನೆಗಳಿಗೆ ಒಳತಟ್ಟು ಇತಫಾತ 30 ವರ್ಷಗಳು--ಜ ಈ ವಿಮಾಯೋಜನೆಯ ಬಗ್ಗೆ ಅಧಿಕ ಮಾಡಿತಿ ಪಡೆಯಲು ಈ ಕೂಪನ"ನ್ನು ಈ ವಿಳಾಸಕ್ಕೆ ಕಳುಹಿಸಿ) ವ್ಯನೇಜರ್‌ (ಓ ಆರ್‌ ಅಡ್‌ ಪಬ್ಲಿಸಿಟಿ) ಎಲ್‌ಐಸಿ ಅಫ್‌ ಇಡಿ ಯಾ, ವಿ.ಓ., ಬಾಕ್ಸ್‌ ನಂ. 19953, ಬೊಂಬಾಯಿ - 400 021 ಕೆಸರು Eticient/LiC/154/86 KN Ad ಒ ಐ ಛಿ AD ಕೋಟಿ ಸಂಖ್ಯೆಯ ಜನತೆಯ ಕಣ್ಮ! ಣಿ, ಭಾರತದ ಚೆಂಗುಲಾಬಿ ಎನಿಸಿದ್ದ ಪಿತ ಜವಾಹರಲಾಲ ನೆಹರೂರ ವ್ಯಕ್ತಿತ್ವವು ಅಸದೃಶವಾದದ್ದು. ಉತ್ಕ ಟ ಡಜೀಶಾಜಮತಿ, ನಿರುಪಮ ಸ್ವಾತಂತ್ರ್ಯಪೆ ಕ್ರೀಮಿ, ಅಪ್ಪಟ ಪ್ರಜಾ ಪ್ರಭುತ್ವವಾದಿ, ಪ್ರತಿಭಾನ್ವಿತ ಲೇಖಕ, ಅನು ಪಮ ಮಾನವತಸೆವಾದಿ, ರಸಿಕ ಜೀವಿ ಹೀಗೆಯೇ ಅವರ ವ್ಯಕ್ತಿತ್ವದ ಅನೇಕ ಮುಖಗಳನ್ನು ಕೊನೆ ಯಿಲ್ಲದೆ ಎಣಿಸುತ್ತ ಹೋಗಬಹುದು. ಅವರಂಥ ನಾಯಕ ದೊರೆತದ್ದು ಭಾರತದ ಪುಣ್ಯ ವೆಂದೇ ಹೇಳಬೇಕು. ಅವರ ಡೇವನವು ಸಮಗ್ರ ರಾಷ್ಟ್ರದ ಜೀವನದೊಂದಿಗೆ ಬಿಡಿಸಲಾರದಷ್ಟು ಹೊಕ್ಕಾಗಿ ಬೆರೆತು ಹೋಗಿತ್ತು. ಸಮರ್ಪಿತವಾದ ಅವರ ಜೀವನವು ಒಂದುಮಹಾಕಾವ್ಯದಂತೆಯೆ ಇದ್ದಿತು. ಸ್ವಾತಂತ್ರ್ಯ ಹೋರಾಟ, ಆಮೇಲೆ ಭಾರತದ ಪ್ರಥಮ ಪ್ರಧಾನಿಯಾಗಿ ಬಿಡುವಿಲ್ಲದೆ ಅವರು ಶ್ರಮಿಸಿದರು. ಆಗರ್ಭ ಶ್ರೀಮಂತ ಮನೆತನದಲ್ಲಿ. ಜನಿಸಿದರೂ ಸ್ವಯಂಪ್ರೇರಣೆ ಯಿಂದ ಕಷ್ಟನಷ್ಟ, ಜೇಲುವಾಸಗಳನ್ನು ಅನು ಭವಿಸಿದರು. ಇಷ್ಟೆಲ್ಲ ಕೋಲಾಹಲದ ಜೀವನದಲ್ಲಿ ಅವರು ಜೀವನದ ಅನೇಕ ಮೌಲ್ಯಗಳ ಬಗೆಗೆ ಆಳವಾಗಿ ವಿಚಾರ ಮಾಡಿ ತಮ್ಮ ಅಭಿಪ್ರಾಯ ಗಳನ್ನು ವ್ಯಕ್ತಪಡಿಸಿದ್ದಾರೆ. ಬಹುಶಃ ಯಾವ ರಾಜಕಾರಣಿಯಲ್ಲಿಯೂ ಇಲ್ಲದಷ್ಟು ವಿಚಾರದ ಆಳ, ಸಮತೂಕ, ವ್ಯಕ್ತ ಮಾಡುವ ಭಾಷಾ ಪ್ರಭುತ್ವ ಅವರಲ್ಲಿ ಇದ್ದುವು ಎಂಬುದು ಅಚ್ಚರಿಯ ಮಾತೇ ಸರಿ. “ಡಿಸ್ಕವರಿ ಆಫ್‌ ಇಂಡಿಯಾ” ಮುಂತಾದ pe ಸು ಗ್ರಂಥಗಳಲ್ಲಿ ಅವರು ಪ್ರಾಚೀನ ಕಾಲದ ಇತಿಹಾಸ - ಸಂಸ್ಕೃತಿಗಳನ್ನು ಶೋಧಿಸಿದಂತೆ, ತಮ್ಮ ಇತರ ಬರೆಹ- ಭಾಷಣಗಳಲ್ಲಿ ಭವಿಷ್ಯ ಕಾಲದ ಪ್ರಗತಿಯ ಬಗೆಗೂ ಆಳವಾಗಿ ವಿಚಾರ ಮಾಡಿದ್ದಾರೆ. ಗತಕಾಲದ ಅನುಭವ ಪಡೆದುಕೊಂಡು ವರ್ತಮಾನ ಕಾಲದ ಸಮಸ್ಯೆ ಗಳನ್ನು ಎದುರಿಸುತ್ತ ಭವ್ಯ ಭವಿಷ್ಯ ಕಾಲದ ಕನಸುಗಳನ್ನು ನನಸಾಗಿಸುವ ರೀತಿಯಲ್ಲ ಅವರ ಜೀವನವಿತ್ತು. ಸಾಮಾನ್ಯವಾಗಿ ರಾಜಕಾರಣಿಗೆ ತತ್ಕಾಲೀನ ಸಮಸ್ಯೆಗಳನ್ನು ಬಿಡಿಸುವಷ್ಟರ ಮಟ್ಟಿಗೆ ವಿಚಾರ ಮಾಡುವ ಪ್ರವೃತ್ತಿ ಇರುವು- ದುಂಟು! ಶಾಶ್ವತ ಸತ್ಯ, ಸಾರ್ವಕಾಲಿಕ ಮೌಲ್ಯ ಗಳ ಬಗೆಗೆ ಸಾಮಾನ್ಯ ರಾಜಕಾರಣಿ ತಲೆ ಪ್ರೊ. ಜಿ. ಡಿ ನಾಡಕರ್ಣಿ ಕೆಡಿಸಿಕೊಳ್ಳುವುದು ಅಪರೂಪ. ಇದ ಕ್ಕೊಂದು ಅಪವಾದ ರೂಪವಾಗಿದ್ದರು ಪಂಡಿತ ಜವಾಹರಲಾಲ ನೆಹರು, ವಿಶ್ವವಿದ್ಯಾಲಯದ ಹಿರಿಯ, ಮೇಧಾವಿ ಪ್ರಾಧ್ಯಾಪಕನೊಬ್ಬ ಏಕಾಂತದಲ್ಲಿ ಗ್ರಂಥಗಳ ಸಹಾಯದಿಂದ ವಿಚಾರ ಮಾಡಿದರೆ ಯಾವ ಎತ್ತರಕ್ಕೆ ಮುಟ್ಟ ಬಹುದೋ, ವೈಚಾರಿಕವಾಗಿ ಆ ಎತ್ತರವನ್ನು ಅವರು ಮುಟಿ ದ್ದರು ಎಂಬುದು ಕುತೂಹಲದ ಸಂಗತಿಯಾಗಿದೆ, ಇದೆಲ್ಲದರ ಮಧ್ಯದಲ್ಲಿ ಅವರು ಸದಾ ಹಸನು ಒಖಿಯಾಗಿದ್ದು, ವಿನೋದ ಸ್ವಭಾವದ- ರಾಗಿದ್ದ: ರು. ಅವರಿಗೆ ಶೀರ್ಷಾಸನದ ಮೇಲೆ: ೧೧೪ ಹ ಕೇಳಿದಾಗ, ನೆಹರೂ ಉತ್ತರಿಸಿದರಂತೆ--“ಜಗ- ತ್ತಿನ ವ್ಯವಹಾರವೆಲ್ಲ ತಿರುವು-ಮುರುವಾಗಿ ನಡೆಯುವಂತೆ ಕಾಣಿಸುವಾಗ, ನಾನು ತಲೆ ಕೆಳಗಾಗಿ ನಿಂತು, ಅದನ್ನು ಸರಿಯಾಗಿ ನೋಡಲು ಪ್ರಯತ್ನಿಸುವೆ” ಎಂದು! “ನಿಜವಾಗಿ ನಾನು ಯಾರು?” ಎಂದು ತಮ್ಮನ್ನೇ ಪ್ರಶ್ನಿಸಿಕೊಂಡು ಅದಕ್ಕೆ ವಿನೋದ ಪೂರ್ಣವಾಗಿ ಅವರು ಒಂದೆಡೆ ಉತ್ತರ ಕೊಟ್ಟಿದ್ದಾರೆ-- “ಸಾಹಿತ್ಯ, ಇತಿಹಾಸ, ವಿಜ್ಞಾನ, ಕಾಯದೆ ಕ್ಷೇತ್ರಗಳಲ್ಲಿ ಆಸಕ್ತಿ ತೋ. ಸಿ ನಾನು ಅಭ್ಯಾಸ ಮಾಡಿದೆ. ನಂತರ, ನಾನು ಮಾಡಿದ್ದೇನು ಎಂದರೆ - ಭಾರತದಲ್ಲಿ ಬಹಳ ಜನಪ್ರಿಯವಾದ ಮತ್ತು ಬಹಳಷ್ಟು ಜನರು ಕೈಕೊಂಡ ಜೇಲಿಗೆ ಹೋಗುವ "ಧಂಧೆ" ಯನ್ನು!” ಅವರ ವಿಚಾರಶೀಲತೆಯನ್ನು ಕುರಿತು ಯೋಚಿಸುವಾಗ, ಅವರು ಇತಿಹಾಸ ಪ್ರಿಯ ರಾಗಿದ್ದರೂ ಸಂಪ್ರದಾಯಶರಣರೇನೂ ಆಗಿರ ಲಿಲ್ಲ ಎಂಬುದು ತಿಳಿದುಬರುತ್ತದೆ. ಸಂಪ್ರ ದಾಯದ ಬಿಗಿ ಸಂಕೋಲೆಗಳು ಅವರ ವ್ಯಕಿತ ಶ್ರಿ ವ ವನ್ನು ಎಂದೂ ಬಂಧಿಸಲಿಲ್ಲ! ಇಕ್ಕೆ [se ಯನ್ನು ಮೀರಿದ ವಿಶ್ವವಿಶಾಲ, ಉದಾರ ರೀತಿಯು ಅವರ ವಿಚಾರ ಪದ್ಧತಿಯಲ್ಲಿ ಇದ್ದಿತು. ೦ಛಶ್ರದ್ಧೆಗೆ ಎಡೆಯೇ ಇಲ್ಲದ, ವಸ್ತುನಿಷ್ಮ ವೈಜ್ಞಾ ನಿಕ ದೃಷ್ಟಿಯು ಅವರ ಎಲ್ಲ ವಿದಾರಗಳಲ್ಲಿ” ಒಡೆದು ಕಾಣುವುದು ಒಂದು ಹಿರಿಯ ವೈ ಶಿಷ್ಟ ತ್ರೆ ವಿಚಾರಗಳನ್ನು ವ್ಯಕ್ತಪಡಿಸುವಾ ಗ 'ಅವರ ಭಾಷೆಯು ಜಾಳ್ಕ ತನವನ್ನು ತೊರೆದು, ಖಚಿತವಾದ ನಿಷ್ಠಷ್ಠ ವಾದ ರೀತಿಯನ್ನು ಅನುಸರಿಸುತ್ತದೆ. ಎಷ್ಟೋ ಸಾರೆ ಅವರ ವಾಕ್ಯಗಳು ಒಂದು ಶಬ್ದವನ್ನು ಕೂಡ ಕಡಿಮೆ ಮಾಡಲು ಸಾಧ್ಯವಿಲ್ಲದಷ್ಟು ಸಾಂದ್ರವಾಗಿಬಿಟ್ಟು ಸೂತ್ರ ರೂಪವಾಗಿವೆ. ಕರ್ತವ್ಯ ಪ್ರಜ್ಞೆಯನ್ನು : ಸದಾ ಜಾಗೃತವಾಗಿ ಇರಿಸಿಕೊಂಡಿದ್ದ.” ನೆಹರೂ - ೧೯೪೮ ರಲ್ಲಿಯೇ ಜನತೆಯನ್ನು ಎಚ್ಚರಿಸಿದ್ದಾ ರ “ನಾವು ವ್ಯಕ್ತಿಯ ಮತ್ತು ರಾಷ್ಟ್ರದ ಹಕ್ಕುಗಳ ಬಗೆಗೆ "0 4 ಲು | ಬಹಳ ಮಾತನಾಡುತ್ತ ವೆ” ಆದರೆ: ನೆನೆಪಿರಲಿ! ಸಂಕುಚಿತ ದ ಷ್ಟಿ Ey so ಹಕ್ಕಿನ ಜೊತೆಗೂ ಕರ್ತವ್ಯದ ಹೊಣೆ ಇದ್ದೇ ಇದೆ! ಕರ್ತವ್ಯವನ್ನು ಕಡೆಗಣಿಸಿ ಹಕ್ಕುಗಳ ಸಲುವಾಗಿ ಹುಯಿಲೆಬ್ಬಿಸುವುದು ಈಗ ರೂಢಿಯಾಗಿದೆ. ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದರೆ, ಅದರ ಮೂಲಕ ಹಕ್ಕುಗಳು ತಾವಾಗಿಯೇ ಹರಿದು ಬರುತ್ತವೆ.” ಮತ್ತೊಂದೆಡೆಗೆ ನೆಹರೂ- “ನಮ್ಮದು ವಿಶಾಲ ವಾದ ದೇಶ; ಅದರಲ್ಲಿ ನಾವೆಲ್ಲರೂ ತುಂಬಾ ಶ್ರಮಿಸಬೇಕಾಗಿದೆ. ಭಾರತದ ಪ್ರತಿಯೊಬ್ಬ ಸ್ತ್ರೀ ಮತ್ತು ಪುರುಷನು ತನ್ನ ಅಲ್ಪ ಕಾಣಿಕೆ ಸಲ್ಲಿಸಿದರೆ, ಆದೆಲ್ಲ ಒಟ್ಟುಗೂಡಿ ಬೃಹದಾಕಾರ ವಾಗಿ ದೇಶವನ್ನು ಸಮೃದ್ಧಗೊಳಿಸಿ ಪ್ರಗತಿ ಪಥದಲ್ಲಿ ಮುಂದುವರಿಸುತ್ತದೆ.” ಎಂದು ಹಿತ ವಚನ ನುಡಿದಿದ್ದಾರೆ. ಶಿಕ್ಷಣದ ಬಗೆಗೂ ನೆಹರೂರ ವಿಚಾರಗಳು ಮೌಲಿಕವಾಗಿವೆ. “ವಿದ್ಯಾರ್ಥಿಯ ನಿತ್ಯಜೀವನ ದಿಂದ ಬೇರ್ಪಡಿಸಿದ ಮತ್ತು ಭಾವೀ ನಾಗರಿಕನ ಜವಾಬ್ದಾರಿಯುಕ್ತ ಜೀವನದಿಂದ ಬೇರೆಯೇ ಆದ ಶಿಕ್ಷಣವು ಸಮರ್ಪಕವಾಗಲಾರದು. ಶಿಕ್ಷ ಣವು ಗಾಳಿಯಲ್ಲಿ ಜೀವಿಸಲಾರದು. ಮಗುವಿನ ಪರಿಸರ, ಸಹಜ ಅನುಭವಗಳನ್ನು ಶಿಕ್ಷಣವು ಗಣನೆಗೆ ತೆಗೆದುಕೊಳ್ಳಲೇಬೇಕು. ಅಲ್ಲದೆ, ದೊಡ್ಡವನಾದ ಮೇಲೆ ಅವನು ನಿಭಾಯಿಸ ಬೇಕಾದ ಕರ್ತವ್ಯಕ್ಕೆ ಶಿಕ್ಷಣವು. ಅವನನ್ನು ಅಣಿಗೊಳಿಸಬೇಕು” (೧೯೨೮). ಮಗುವಿನ ಶಿಕ್ಷಣವು ಕೇವಲ ಭಾವನೆ ಮತ್ತು ವಿಚಾರ- ಶಕ್ತಿಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಮುಕ್ತಾಯ ವಾಗಬಾರದು; ಒಂದಿಲ್ಲೊಂದು ಬಗೆಯ ಕೈಗಾರಿಕೆ ಇಲ್ಲವೆ ಕರಕುಶಲದ ತರಬೇತಿಯು ಶಿಕ್ಷಣದ ಅವಿಭಾಜ್ಯ ಅಂಗವಾಗಿ ಇರುವುದು ಅವಶ್ಯ. ಇದರಿಂದ ಮಗುವಿನ ಮನಸ್ಸು ಪ್ರಚೋದಿತವಾಗಿ, ಮಗುವಿನ ಮನಸ್ಸಿನ ಮತ್ತು. ಹಸ್ತಗಳ ಚಟುವಟಿಕೆಯಲ್ಲಿ ಹೊಂದಾಣಿಕೆ ಆಗು ತ್ತದೆ. ೧೯೫೫ ರಲ್ಲಿ ನೆಹರೂ ಮದ್ರಾಸಿನಲ್ಲಿಯ ಮಹಿಳಾ ಕಾಲೇಜೊಂದರಲ್ಲಿ ಮಾತನಾಡುತ್ತ, ಮಹಿಳೆಯರ ಶಿಕ್ಷಣದ ಸ್ವರೂಪ, ಅವಶ್ಯಕತೆ ಗಳನ್ನು ವಿವರಿಸಿದರು: “ಪುರುಷರ ಶಿಕ್ಷಣಕ್ಕಿಂತ, ಮಹಿಳೆಯರಿಗೆ . ಶಿಕ್ಷಣ ನೀಡುವುದು ಹೆಚ್ಚು ೬೨೬೪೦) ಹ ೧೧೬ ಮಹತ್ತ ೈದ್ದಾ ಗಿದೆ.'ಸುಶಿಕ್ಷಿತ ಮಹಿಳೆಯಿಂದ ಪುರು ಷನೂ ಪ್ರಭಾವಿತನಾಗಬಹುದು; ಮನೆಯಲ್ಲಿಯ ' ಮಕ್ಕಳು ಖಂಡಿತವಾಗಿ ಸುಶಿಕ್ಷಿತ ತಾಯಿಯಿಂದ ಒಳ್ಳೆಯ ಪ್ರಭಾವ ಪಡೆಯುವರು. ಶಾಲೆ, ಕಾಲೇಜುಗಳಲ್ಲಿಯ ಶಿಕ್ಷಣದ ಬಗೆಗೆ ನಾವೆಲ್ಲರೂ ಮಾತಾಡುತ್ತೇವೆ. ಅದು ಮಹತ್ವ ದ್ದೆ ೦ಬುದೂ ನಿಜ. ಆದರೆ ಬೆಳೆಯುವ ಮಾರೆ ಮೊದಲ ಎಂಟು-ಹತ್ತು ವರ್ಷಗಳ ಶಿಕ್ಷಣವು ತಾಯಿಯಿಂ- ದಲೇ ದೊರೆಯುವುದೆಂಬುದನ್ನು ನಾವು ನೆನಪಿ ನಲ್ಲಿಡಬೇಕು. ಆದ್ದರಿಂದ ಮಹಿಳೆಗೆ ಯೋಗ್ಯ ಶಿಕ್ಷ ಇವು ದೊರೆಯಣವುದು ಅತ್ಯವಶ್ಯ.” ಕೇವಲ ಪುಸ್ತಕಗಳ ವಾಚನವು ಮಾತ್ರ ಶಿಕ್ಷಣದ ಸಂಪೂರ್ಣ ಸ್ವ್ಥರೂಪಮಲ್ಲ; ವಿದ್ಯಾರ್ಥಿಯ ದೇಹ ಮತ್ತು ಮನಸ್ಸು ಎರಡರ ಬೆಳೆವಣಿಗೆಗೂ ಶಿಕ್ಷಣ ದಲ್ಲಿ ಅವಕಾಶವಿರಬೇಕು. ವೇಷ-ಭೂಷಣಗಳ ಬಗೆಗೆ ನೆಹರೂರ ವಿಚಾರ ಗಳು ಮಾರ್ಮಿಕವಾಗಿವೆ-- “ನಮ್ಮ ದೇಶದಲ್ಲಿ ಉದ್ದನ್ನ ಗಡ್ಡ ಬಿಟ್ಟ, ಜಟಾಧಾರಿಯಾದ, ಕಾವೀ ಬಟ್ಟೆ ಧರಿಸಿದ ಯಾವುದೇ ವ್ಯಕ್ತಿಯು ಆಧ್ಯಾತ್ಮಿಕ ವ್ಯಕ್ತಿಯೆಂದು ಸಾಮಾನ್ಯವಾಗಿ ಭಾವಿಸಲ್ಪಡು ತ್ತಾನೆ. ಅಂಥವನು ತಾನು ದೇವರ ಏಜೆಂಟ ನೆಂದು ನಟಿಸುತ್ತ ಜನಸಾಮಾನ್ಯ ರನ್ನು ಸುಲಭ ವಾಗಿ ಸುಲಿಯುತ್ತಾನೆ, ತಲೆಯ" ಮೇಲೆ ಯಾವ ವೇಷಭೂಷಣವಿದೆ ಎನ್ನುವುದಕ್ಕಿಂತ ತಲೆಯೊ- ಳಗೆ ಏನಿದೆ ಎನ್ನುವುದು ಹೆಚ್ಚು ಮಹತ್ವದ್ದ ಅವೆ?” ಆದರೆ ಖಾದಿಯ ಬಗ್ಗೆ ನೆಹರೂ ಬಹಳ ಗೌರವವಾದ ಭಾವನೆ ಇರಿಸಿಕೊಂಡಿದ್ದರು. ಮಧ್ಯಮ ವರ್ಗದ ಜನರು ಸಾದಾ ಶುಭ್ರ ಖಾದೀ ಧರಿಸಲಾರಂಭಿಸಿದಾಗಿನಿಂದ, ಜೀವನದಲ್ಲಿ ನಿರಾ- ಕಸ್ತೂರಿ, ಜನೆವರಿ ೧೯೮೭ ಡಂಬರ, ಬಡವರ ಜೊತೆಗೆ ಸಹಜೀವನಗಳು ಬೆಳೆದು ಬಂದವು. ಖಾದಿಯಿಂದ ಕಾಂಗ್ರೆಸ್ಸು ಜನಸಾಮಾನ್ಯರ ವರೆಗೆ ಹೋಗಿ ಮುಟ್ಟುವುದು ಸಾಧ್ಯವಾಯಿತು. ಅದು ದೇಶದ ಸ್ವಾತಂತ್ರ್ಯದ ಯುನಿಫಾರ್ಮ್‌ ಆಗಿ ಪರಿಣವಿಂಸಿತು! ಭಾರತದ ಇತಿಹಾಸ ಮತ್ತು ಪ್ರಾಚೀನ ಸಂಸ್ಕೃತಿಗಳ ಬಗೆಗೆ ಆಳವಾದ ಅಭ್ಯಾಸ ಮಾಡಿದ - ನೆಹರೂ, ಪ್ರಾಚೀನ ಕಾಲದ ಭಾರತೀಯರು ಹೇಗಿದ್ದ ರು ಎಂಬ ಬಗ್ಗೆ ಹೀಗೆ ಊಹಿಸಿದ್ದಾ ರೆ ಅವರು” ಒಂದು ಉತ್ಪಾ ಹಿ. ಜನಾಂಗವಾಗಿದ್ದ "ರು; ತಮ್ಮ ಸಂಪ್ರದಾಯಗಳ ಬಗ್ಗೆ ಅಭಿಮಾನವುಳ್ಳ ವರೂ ಪ್ರಪಂಚದ ರಹಸ್ಯವನ್ನು ತಿಳಿಯುವಲ್ಲಿ ಜಿಜ್ಞಾಸುಗಳೂ ನಿಸರ್ಗ ಮತ್ತು ಮಾನವ ಜೀವನವನ್ನು ಪ್ರಶ್ನಿಸುವವರೂ ಜೀವನ ಮೌಲ್ಯಗಳಿಗೆ ಬಹಳ ಬೆಲೆ ಕೊಡುವವರೂ ಸಂತೋಷದಿಂದ ಬಾಳುವವರೂ ಧೈರ್ಯದಿಂದ ಮರಣವನ್ನು ಎದುರಿಸುವವರೂ ಆಗಿದ್ದ ರು” ಪುಸ್ತ ಕಗನೆ ಬಗೆಗೆ ನೆಹರೂ ತಮ್ಮ ಅಭಿಪಾ ಪ್ರಾಯ ವ್ಯಕ್ತಪಡಿಸುತ್ತ “ಈಗ ನಾವು ಬಹಳ ಪುಸ್ತಕಗಳನ್ನೋದುತ್ತೇವೆ; ಆದರೆ. ಪ್ರಾಚೀನ ಕಾಲದಲ್ಲಿ ಜನರು ಕೆಲವೇ ಗ್ರಂಥಗಳನ್ನೋದುತ್ತಿ ದ್ದರು. ಆದರೆ ಅವೆಲ್ಲ ಉತ್ತಮ ಗ್ರಂಥಳಾಗಿರು ತ್ತಿದ ವು; ಮತ್ತು ಅವುಗಳನ್ನು ಅವರು ಆಳವಾಗಿ ಅಧ್ಯ "ಯನ ಮಾಡುತ್ತಿದ್ದರು. ಯುರೋಪದ ತತ್ವಜ್ಞಾನಿಗಳಲ್ಲಿ ಸ್ಪ ನೋಜಾ ತುಂಬಾ ಪ ಪ್ರಸಿದ್ದ; ಅವನು "೦೭ ನೆಯ "ಶತಮಾನದಲ್ಲಿ ಜೀವಿಸಿದ್ದು, ತುಂಬಾ ವಿಚಾರವಂತನಾಗಿದ್ದನು; ಆದರೆ ಅವನ ಗ್ರಂಥಾಲಯದಲ್ಲಿ ಅರವತ್ತಕ್ಕಿಂತ ಕಡಿಮೆ ಗ್ರಂಥ ದ್ದವು ಎಂದು ಹೇಳಲಾಗುತ್ತಿದೆ.” po ಭವಿಷ್ಯವು ಎಷ್ಟೇ ಅನಂದಮಯವಿದ್ಧ ರೂ ಅದನ್ನು ನಂಬಬೇಡ. ನಿನ್ನೆ ಎಂಬುದು ಸತ್ತು ಹೋಗಿದೆ. ಜೀವಂತವಿರುವ ವರ್ತಮಾನ ಕಾಲದಲ್ಲಿ ಕರ್ತವ ೈಪರಾಯಣನಾಗು: ದೇವನನ್ನು ಸ್ಮರಿಸಿ ನಿನ್ನ ಮನಸ್ಸಿಗೆ ಒಪ್ಪುವ ಕಾರ್ಯದಲ್ಲಿ ಪ್ರವೃತ್ತನಾಗು. ಈ (ಜವಾಹರಲಾಲ ನೆಹರು ಭಾಷಣದಿಂದ) -ಸೆಂಗ್ರಹ : ವಿಜಯಾ ಕೇಶಗೊಂಡ ಜಹಿ ಸಿ ಛಳಿ ಕಿ ಆ. kd ರ ಇ ಆಧುನಿಕ ಭಾರತದ ಶೆ ಕ್ಷಣಿಕ ಇತಿಹಾಸದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಅಪೂರ A ಸ್ಕಾ ನವಿದೆ. ಉಳಿದೆಲ್ಲ ವಿಶ್ವ ವಿದಾ ್ಯಲಯಗಳೂ ಆಂಗ್ಲರ ಕೃಪಾಛತ್ರದಲ್ಲಿ ಇಂಗ್ಲಿಷ್‌ ಮಾಧ್ಯ ಮದಲ್ಲಿ ಮೆರೆಯುತ್ತಿ ದಾಗ ದೇಶೀ ಭಾಷೆಯಾದ ಉರ್ದು ವ ಮಾಧ್ಯಮವನ್ನು ಸ್ವೀಕರಿಸಿ ಈ ಶತಮಾನದ ಪ್ರಾರಂಭ ಕಾಲದಲ್ಲೇ ಸಾಂಸ್ಕೃತಿಕ ಕ್ರಾಂತಿಯನ್ನು ಸಾಧಿಸಿತು, ಅದು ಬೆಳೆದುಬಂದ ರೀತಿಯಲ್ಲೆ ಅನೇಕ ಪರಿಮಿತಿಗಳಿದ್ದವು. ಅದೆಲ್ಲವನ್ನೂ ನಿವಾರಿಸಿಕೊಂಡು ಈ ಸಂಸ್ಥೆ ಇಂದಿನ ಉನ್ನತ ಅವಸ್ಥೆ ಯನ್ನು ತಲಪಿದ್ದೇ ಒಂದು ರೋಮಾಂಚಕ ಕಥೆ. ಲೇಖಕ ಲೀ ವಿ. ಎಚ್‌. ದೇಸಾಯಿ ವಯೋವೃದ್ಧ ಸಾ ಸಿ ತಂತ್ರ್ಯ್ಯಯೋಧರು, ನಿಷ್ಣಾತ ಪತ್ರಕರ್ತರರು. ಒಂದು ಕಾಲಕ್ಕೆ ಅವರು ಹೈ ದರಾಬಾದಿನಲಿ ಸಂಯುಕ್ತ ಕರ್ನಾಟಕವನ್ನು ಪ್ರತಿಸಿಧಿಸುತ್ತಿದ್ದರು. ಸದ್ಯ ಅವರು ಹೆ ದರಾಬಾದಿನಲ್ಲಿ ಭಾರತೀಯ ವಿದ್ಯಾಭವನದ ಸಮೂಹ ಸಂಪರ್ಕ ವಿದ್ಯಾ ಲಯದ ಗೌರವ ಪ್ರಾಚಾರ್ಯಕರು. ಕ ಹಯಂ ಏಳನೇ ನಿಜಾಮ ನವಾಬ ಉಸ್ಮಾನ ಅಲಿಖಾನ ಬಹಾದೂರ ಸ್ಥಾಪಿ ಸಿದ ಉಸ್ಮಾನಿಯಾ ವಿಶ್ವವಿದ್ಯಾಲಯ, ತನ್ನ ದೇ ಆದ ವೈವಿಧ್ಯ ಮಯ 'ಇತಿಹ ಾಸವುಳ ದ್ದಾ ಗಿದೆ. ೧೯೧೭ ರಲ್ಲ ಆರಂಭವಾದ ಈ ವಿಶ್ವವಿದ್ಯಾಲ- ಯಕ್ಕೆ ಸಂಸ್ಕಾಪಕನ ಹೆಸರನ್ನೇ ಇಡಲಾಗಿದೆ. ವಿಶ್ವವಿದ್ಯಾಲಯದ ಈಗಿನ ಅಧಿಕಾರಿಗಳು "ಉಸ್ಮಾನಿಯ. ದರ್ಶನ' ಎಂಬ ಪ್ರದರ್ಶನ ಂದನ್ನು ಶಾಶ್ರ ತವಾಗಿ ಏರ್ಪಡಿಸಲು ನಿರ್ಧರಿ- ಸಿದ್ದು ಶ್ಲಾಘನೀಯ. ಜ್ಞ್ಯಾನ ಸಂಪಾದನೆಯಲ್ಲಿ ಅಪಾರ ಆಸಕ್ತಿ ಯಿದ್ದ ನಿಜಾಮರ ಬಗ್ಗೆ ಮುಂದಿನ ತಲೆಮಾರಿನವರಲ್ಲಿ ಸಂಪೂರ್ಣ ಅರಿವು ಮೂಡಿಸುವುದೇ ಈ ಪ್ರದರ್ಶನದ ಉದ್ದೇಶ. ೧೧೮ ಪ್ರಾರಂಭದಲ್ಲಿ ಈ ವಿಶ್ವವಿದ್ಯಾಲಯದ ರಚನೆ ಮಧ್ಯಯುಗೀನ ಪಾಳೆಯ ರವನ್ನು ಹೋಲುವಂತಿ ದ್ದ ರೂಡಾ. ರವೀಂದ್ರನಾಥ ಜೇ ಸಿ. ರಾಜಗೋಪಾಲಾಚಾರಿಯಂಥವರ ಮೆಚ್ಚು ಗೆಗೆ ಪಾತ್ರವಾತ್ತು. “ಉಸ್ಲಾ ನಿಯಾ ವಿಶ್ವ ವಿದ್ಯಾ ಲಯದ ಸ್ಥಾ ಪನೆ ಒಂದು ಐತಿಹಾಸಿಕ ಧಟನೆ ಅದರ ಮೂಲಕ ಆಧುನಿಕ ಭಾರತದಲ್ಲಿ ಪ್ರಥಮ ಬಾರಿಗೆ ಭಾರತೀಯ ಭಾ ಷೆಯೊಂದರ ಮೂಲಕ ಉನ್ನ ತ ಶಿಕ್ಷಣ ಪಡೆಯುವದು ಸಾಧ್ಯ ವಾ ಯಿತು. ದೇಶದಲ್ಲೆ ೪ ಇಂಗ್ಲಿಷ್‌ ಭಾಷೆಯ ಮೂಲಕವೇ ವಿಶ ್ವವಿದ್ಧಾ ಲಯ ಶಿಕ್ಷಣ ಮುಂದುವರಿದಿದ್ದ ಕ್ಕೆ ಎಷ್ಟೊ ( ವರ್ಷಗಳಿಂದ ವ್ಯಕ ಶ್ರ ಪಡಿಸಲಾಗಿತ ದ್ದ ಪ್ರತಿಕ್ರಿಯೆಗಳ ಪ್ರತೀಕ eS \ ಬಹಳ ಹೆಮ್ಮೆಯಿಂದ ಬರೆದಿದ ರು. , ಶೇರವಾನಿ ಹೈ ದರಾಜಾದ ರಾಜ್ಯ ಕ ವಿಶ ವಿದ್ಯಾಲಯ ವೊಂದರ ಅಗತ್ಯವಿದೆಯೆಂಬುದನ್ನಾ ರಾಜ್ಯದ ವಿಚಾರವಂತ ಜನ ಬಹಳ ಹಿಂದೆಯೇ ಕಂಡು ಕೊಂಡಿದ್ದರು. ಆದರೆ ಈ ದಿಶೆಯಲ್ಲಿ ಕಾರ್ಯ ಆರಂಭವಾದುದು ೧೯೧೧ ರಲ್ಲಿ ಮೀರ ಉಸ್ಮಾನ ಅಲಿಖಾನರು ನಿಜಾಮರಾದ ನಂತರ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ರಾಜ್ಯದ ಉನ್ನತ ಶಿಕ್ಷಣ, ಮದ್ರಾಸ ವಿಶ್ವವಿದ್ಯಾಲಯದ ನಿಯಂತ್ರಣದಲ್ಲಿತ್ತು. ಆದರೆ ಕಾಲಾಂತರದಲ್ಲಿ ಪರಿಸ್ಥಿತಿ ಬಹಳ ಹದಗೆಟ್ಟಿತ್ತು. ಆದ್ದರಿಂದ ೧೯೧೭ ರಲ್ಲಿ ಆಗ ರಾಜ್ಯದ ಶಿಕ್ಷಣ ವಿಭಾಗದ ಕಾರ್ಯದರ್ಶಿಯಾಗಿದ್ದ ಸರ್‌ ಅಕಬರ ಹೈದರಿ, ಪ್ರಚಲಿತ ಪರಿಸ್ಥಿತಿ ಮತ್ತು ವಿದೇಶಿ ಭಾಷೆಯ ಮೂಲಕ ಶಿಕ್ಷಣ ನೀಡುವ ಪದ್ಧತಿಯ ಲಾಭ- ನಷ್ಟಗಳ ಬಗ್ಗೆ ವಿಚಾರಮಾಡಿ ನಿಜಾಮರಿಗೊಂದು ಪತ್ರ ಬರೆದರು. ಅದರಲ್ಲಿ ರಾಜ್ಯದ ಅಧಿಕೃತ ಭಾಷೆಯಾದ ಉರ್ದು ಮೂಲಕ ಶಿಕ್ಷಣ ನೀಡುವ ವಿಶ್ವವಿದ್ಯಾಲಯವೊಂದನು N ಸಾ ಪಿಸುವಂತೆ ಶಿಫಾರಸು ಮಾಡಿದ್ದ ರು. ಈ ವಿ. ವಿ. ಉರ್ದು ಭಾಷೆಯ ಪುಸ್ತಕಗಳನ್ನು ಸಂಗ್ರಹಿಸಬೇಕು ಅಥವಾ ಉರ್ದು ಭಾಷೆಗೆ ಪುಸ್ತಕಗಳನ್ನು ಅನುವಾದಿಸ ಬೇಕು. ಅಲ್ಲದೆ ಕಡ್ಡಾಯವಾಗಿ ಇಂಗ್ಲಿಷಿನ ಮಟ್ಟ ಇತರ ವಿಶ್ವವಿದ್ಯಾಲಯಗಳಷ್ಟೇ ಇರ ಬೇಕೆಂಬುದು ಹೈದರಿಯವರ ಅಭಿಪ್ರಾಯ ವಾಗಿತ್ತು. ಈ. ಕ್ರಾಂತಿಕಾರಿ ಪ್ರಯೋಗದ ಮೊದಲ ಹಂತವಾಗಿ ೧೯೧೭ ರ ಅಗಸ್ಟ್‌ ೧೪ರಂದು ಸಂಗ್ರ ಹಣಾ ಮತ್ತು ಅನುವಾದ ವಿಭಾಗವನ್ನು ಸ್ಥಾಪಿಸಲಾಯಿತು. ಮೌಲ್ವಿ ಅಬ್ದುಲ್‌ ಹಕ್‌ ಇದರ ಮೇಲ್ವಿಚಾರಕರಾಗಿದ್ದ ಡಿ ಅಲ್ಲ ಸಮಯ ದಲ್ಲೆ ವಿವರವಾದ ಪಠ ಕ್ರಮವೊಂದನ್ನು ಸಿದ್ಧಪಡಿಸಿ ೫೫ ಜನ ಖ್ಯಾತ ಶಿಕ್ಷಣ ತಜ್ಞರ ಅವಗಾಹನೆಗೆ ಕಳುಹಿಸಲಾಯಿತು. “ಈ ಗಣ್ಯರ ಫೈಕಿ ರವೀಂದ್ರನಾಥ ಟಾಗೋರ ಮತ್ತು ಸರ್‌ ಮೈಕೆಲ್‌ ಸ್ಕಾಡ್ಲರ್‌ ವ್ಯಕ್ತಪಡಿಸಿದ ಅಭಿಪ್ರಾಯ | ಮ ಇಲ್ಲಿ ' ಹೇಳದಿದ್ದರೆ ತಪ್ಪಾದೀತು. A NAN ಕ ರವೀಂದ್ರನಾಥ ಟಾಗೋರ ಈ ರೀತಿ ಬರೆ ದರು-- “ಬಹಳ ದಿನಗಳಿಂದ ನಾನು, ನಮ್ಮ ಶಿಶ್ನ ಣ ವಿದೇಶಿ ಭಾಷೆಯ ಬಂಧನದಿಂದ ಬಿಡು ಗಡೆ ಹೊಂದಿ, ಪ್ರತಿಯೊಬ್ಬರಿಗೂ ಸುಲಭವಾಗಿ ಶಿಕ್ಷಣ ದೊರಕುವ ಕನಸು ಕಾಣುತ್ತಿದ್ದೆ. ಈ ಸಮಸೆ ಗೆ: ಆಯಾ ರಾಜ್ಯ ಗಳೇ ಪರಿಹಾರ ಕಂಡುಹಿಡಿಯಬೇಕು. ಮ ದಿಶೆಯಲ್ಲಿ ನಿಮ್ಮ ರಾಜ್ಯ ಉರ್ದು ಭಾಷೆಯ ಮೂಲಕ ಶಿಕ್ಷಣ ನೀಡುವ ವಿ. ವಿ. ಸ್ಥಾಪಿಸಲು ನಿರ್ಧರಿಸಿರುವದು ನನಗೆ ಬಹಳ ಸಂತೋಷವಾಗಿದೆ. ನಿಮ್ಮ ಈ ಯೋಜನೆಗೆ ನನ್ನ ಸಂಪೂರ್ಣ ಬೆಂಬಲ ವಿದೆ.” ಕಲಕತ್ತಾ ವಿಶ್ವವಿದ್ಯಾಲಯ ಆಯೋಗದ ಅಧ್ಯಕ್ಷ ಸರ್‌ ಮೈಕೆಲ್‌ ಸ್ಕಾಡ್ಲರ್‌ “ದೇಶಿ ಭಾಷೆಯ ಮೂಲಕ ಶಿಕ್ಷಣ ನೀಡುವದು ಮತ್ತು ಆದರ ಜೊತೆಗೆ ಇಂಗ್ಲೀಷ್‌ ಭಾಷೆಯ ಮೇಲೂ ಸಾಕಷ್ಟು ನಿಯಂತ್ರಣ ಹೊಂದಬೇಕೆಂಬ ಉಸ್ಮಾ ನಿಯಾ ವಿ. ವಿ. ಯ ಯೋಜನೆ ಸಮಯೋಚಿತ ವಾಗಿದೆ. ಈ ಯೋಜನೆಯ ಯಶಸ್ಸಿನ ಮೇಲೆ ಬಹಳಷ್ಟು ಅವಲಂಬಿಸಿದೆ...” ಎಂದು ಅಭಿ ಪ್ರಾಯಪಟ್ಟರು. ೧೯೧೮, ಸಪ್ಟಂಬರ್‌ ೨೨ ರಂದು ನಿಜಾಮ ಹೊರಡಿಸಿದ ಆಜ್ಞೆಯ ಮೂಲಕ ಅವರೇ ವಿಶ್ವ ವಿದ್ಯಾಲಯದ ಪೋಷಕರಾದರು. ಕುಲಪತಿಯಾಗಿ ಪ್ರಧಾನಮಂತ್ರಿ ಮತ್ತು ಕಾರ್ಯದರ್ಶಿಯಾಗಿ ಗೃಹ ಕಾರ್ಯದರ್ಶಿ ನೇಮಕಗೊಂಡರು. ಕೌನ್ಸಿಲ್‌, ವಿಶ್ವವಿದ್ಯಾಲಯ ಪ್ರಮುಖ ಆಡಳಿತ ಮಂಡಳಿಯಾಯಿತು. ಕೌನ್ಸಿಲ್‌ ನಂತರ ಸಿನೇಟ್‌ ಮತ್ತು ಸಿಂಡಿಕೇಟ್‌ ಅತ್ಯಂತ ಪ್ರಮುಖ ಸ್ಕಾ ನದದ ವು. ೧೯೧೯ ರ ಜೂನ್‌ ೧೯ ರಂದು ಪ್ರಥಮ ಬಾರಿಗೆ ವಿವಿಧ ವಿಭಾಗಗಳಲ್ಲಿ ಶಿಕ್ಷಕ ರನ್ನು ನೇಮಿಸಲಾಯಿತು. ಅದೇ ವರ್ಷ ಅಗಸ್ಟ್‌ ೨೮ ರಂದು ಯೂನಿವರ್ಸಿಟಿ ಕಾಲೇ ಜನ್ನು ಆರಂಭಿಸಲಾಯಿತು. ಮೌಲಾನಾ ಹಬೀಬ ಉರ್‌ ರಹಮಾನಖಾನ ಶೇರವಾನಿ (ನವಾಬ ಸದ್ರ ಯಾರ್‌ಜಂಗ್‌) ಪ್ರಥಮ ಉಪಕುಲಪತಿಯಾದರು. ಶೇರವಾನಿ ೧೯೩೪ ರ ವರೆಗೆ ಅಧಿಕಾರದಲ್ಲಿದ್ದರು. ಯೂನಿವರ್ಸಿಟಿ ೯ನಿಲಯ ಮುಂತಾದವುಗಳಿ ೧೯೨೪ರಲ್ಲಿ ನಾಮವಪಲ್ಲಿ ಬ ರ್ಥಿನಿಯರ ಸಾವಿರ ಇ ರೂಪಾಯಿಗಳನ್ನು ಖರ್ಚು ಹೈಸ್ಕೂ ಲಿನಲ್ಲಿ ಆರಂಭವಾದವು. ಇದೇ ಮುಂದೆ ಮಾಡಿ ಪಬ್ಲಿಕ್‌ ಗಾರ್ಡ ನಿಂದ. ಕಿಂಗ್‌ ಮಹಿಳೆಯರ ಪ್ರತ್ಯೇಕ ಕಾಲೇಜ್‌ ಸ್ಥಾಪನೆಗೆ ಕೋರಠಿಯವರೆಗೆ ಹಲವಾರು ಕಟ್ಟಡಗಳನ್ನು ನಾಂದಿಯಾಯಿತು. ತ ಕಾಲೇಜು, ಸಂಗ್ರಹ ಮತ್ತು ಅನುವಾದ ಯರ ಇಂಟರ್‌ಮೀಡಿಂ ಎದ್ಮಾಧಿ | ೧) ಐ ಭಾಡಿಗೆಗೆ ಪಡೆಯಲಾಯಿತು. ೧೯೧೯ರಲ್ಲೇ ೧೯೩೪ ರಲ್ಲಿ ವಿಶ್ವವಿದ್ಯಾಲಯವನ್ನು ಅದಿಕ ಇಂಟರ್‌ಮೀಡಿಯೇಟ್‌ ಕಾಲೇಜು ಸಾಪ ುಟ್‌ (ತೆಲಗನಲ್ಲಿ ಇದನ್ನು “ಅತ್ಯಂತ ಎತ್ತರ ವೆ Ww ಯಾಯಿತು. ಎಂ. ಎ. ತರಗತಿಗಳು ೧೯೨೩ರಲ್ಲಿ ದಲ್ಲಿರುವ' ಎಂಬ ಅರ್ಥ ಬರುವಂತೆ "ಅಧಿಕ ಎಲೆಲ್‌. ಬಿ. ತರಗತಿಗಳು ೧೯೨೪ರಲ್ಲಿ ಮೆಟ್ಟ' ಎಂದು ಕರೆಯುತ್ತಾರೆ)ಗೆ ಸ್ಮಳಾಂತರಿಸ ಆರಂಭವಾದವು. ವೈದ್ಯಕೀಯ ಮತ್ತು ತಾಂತ್ರಿಕ ಲಾಯಿತು ಸ್ಮಳಾಭಾವವಿದ್ದುದರಿಂದ ಹಲವಾರು ಇಂ ಶಾಲೆಗಳನ್ನು ಕಾಲೇಜು ಮಟ್ಟಕ್ಕೇರಿಸಿ ಉಸ್ಮಾ ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿ ನಿಯಾ ವಿಶ್ವವಿದ್ಯಾಲಯದ ಅಧೀನಕ್ಕೊಳಪಡಿಸ ತಾತ್ಪೂರ್ತಿಕವಾಗಿ ಕೆಲ ಕಟ್ಟ ಡಗಳನ್ನು ನಿರ್ಮಿಸ ಲಾಯಿತು. ಸು ಕಲಬುರ್ಗಿ ಮತ್ತು ಲಾಯಿತು. ನಂತರ ವಿಶ್ವವಿದ್ಯಾಲಯ ವರಂಗಲ್ಲುಗಳಲ್ಲೂ ಇಂಟರ್‌ಮೀಡಿಯೇಟ್‌ ನಿರ್ಮಾಣಕ್ಕಾಗಿ ಅದಿಕ್‌ಮೆಂಟ್‌ನಲ್ಲಿ ೧೫೦೦ ಕಾಲೇಜುಗಳನ್ನು ಸ್ಲಾಪಿಸಲಾಯಿತು. ಮಹಿಳೆ ಎಕರೆ ಸಮತಟಾ ದ ಪ್ರದೇಶವನ್ನು ಆಯೆ 1 ಛಿ ಬ [3 ಕೆ ಮಾ ಓಟ. ಬಂ ಭಜ a ಪ್ರಾ... ಮ್ರ... ಯಾ... ತ್ರಾ. ಆ... ಪಾ. ತ್ರಾ. ಆ. ಪ್ರಾ. ಆ್ರಾ.. ಪ್ರಾ. ಮಾರ್ಶ್‌ \ 9 ನಂಬಲರ್ಹ ಎಾದ ಉಚಿತ ಬಕ ಮಾನಗಳನ್ನು ಗೆಲ್ಲಿರಿ ೧ನೇ ಬಹುಮಾನ: ರಾಜದೂತ ಮೋಟರ ಸೈಕಲ್‌ ಅಥವಾ ಚಂದು ವ್ಹಿ. ಸಿ. ಪಿ. ಸಮಾಧಾನಕರ ಬಹುಮಾನಗಳು: ೯೬೦ ರೂ. ಬೆಲೆಯ ಸೋನಿ ಟೂ- ಇನ್‌ -ಒನ್‌ನ್ನು ನಮ್ಮ ಚೇನ ಲಿಂಕ್‌ ಯೋಜನೆ ಯಡಿಯಲ್ಲಿ ನೀವು ರೂ. ೨೪೦ ಕೈ ಪಡೆಯಬಹುದು. ಇತರರೊಂದಿಗೆ ಹೋಲದ ಪ್ರತ್ಯೇಕ ಉತ್ತರಕ್ಕೆ ಮೊದಲ ಬಹುಮಾನ. ಒಂದೇ ತರಹದ ಹೋಲುವ ಬಹುಮಾನಗಳು ಸಮಾಧಾನಕರ ಬಹಮಾನಗಳು. ಹನ್ನೊಂದು ಹದಿನಾರು ಒಂಭತ್ತು ಹತ್ತು ಹನ್ನೆರಡು ಹದಿನಾಲ್ಕು ಹದಿನೈದು ಎಂಟು ಹದಿಮೂರು ನಮೂನೆಯಲ್ಲಿ ಕೊಟ್ಟಂತೆ ಅಂಚಿ ಕಾರ್ಡಿನಲ್ಲಿ, ೯ ಖುಲಿ ಚೌಕಗಳನ್ನು ಮಾಡಿರಿ. ಏಳರಿಂದ ಹದಿ ನೈದರ ವರೆಗಿನ ಅಂಕಿಗಳನ್ನು ಉಪಯೋಗಿಸಿರಿ. ಅಡ್ಡ, ಉದ್ದ ಮೂಲೆಯಿಂದ ಮೂಲೆಗೆ ಹೇಗ್ಗೆ ಕೂಡಿಸಿದರೂ ಮೊತ್ತ ಮೂವ ತ್ತುಮೂರು ಮಾತ್ರ "ಬರು ವಂತಿರಬೇಕು. ಒಂದು ಆಂಕೆಯನ್ನು ಒಮ್ಮೆ ಮಾತ್ರ ಉಪಯೋಗಿಸಿರಿ ನಂತರ ಮಾಹಿತಿ ಪತ್ರದಲ್ಲಿ ನಮೂದಿಸಿದ ವಿವರವಾದ ವಿಧಾನ ಗಳ ಪ ಕಾರ ಬಹುಮಾನಗಳನ್ನು ಹಂಚಲಾಗು ವದು, ೧೫ ದಿನಗಳೊಳಗಾಗಿ ನಿಮ್ಮ ಪ್ರವೇಶ ಗಳನ್ನು ಕಳಿಸಿರಿ, ಪ್ರಮೋಟರರ ತೀರ್ಮಾನವೇ ಅಂತಿಮ. ಮತ್ತು ಕಾಯೆ ಬದ್ಧವಾದದು. | SoM INTERNATIONAL (N) ರ್‌ ಗ Post Box No. 9403 Delhi-110051 3 ಸ ಜ್‌ ೯ iA) | ' ವರ್ಷಗಳ ರಂಗದಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದ್ದ ಹಿಂದೆ ಈ ಸ್ಥಳ, ಕುತುಬ್‌ಶಾಹಿ ಕಾಲದಲ್ಲಿ ಸುಂದರಿ. ಮೆಹಲಾಖಾ ಬಾಯಿ ಚಂದಾಳ ರಾಜ್ಯದ ಪ್ರಧಾನಮಂತ್ರಿಯಾಗಿದ್ದ ಮೀರ ಜಾಗೀರಾಗಿತ್ತು. ಸ್ಥಳ ಆಯ್ಕೆಯಾದ ನಂತರ ಜುಮ್ಹಾನ ಒಡೆತನದಲ್ಲಿತ್ತು. ನಂತರ ಎರಡನೇ ವಾಸ್ತುಶಿಲ್ಪಿಗಳಾದ ಬೆಲ್ಹಿಯಂನ ಇ. ಜಾಸ್ಪರ್‌, ವಿಜಾಮನಾದ ನವಾಬ ನಿಜಾಮ ಅಲಿಖಾನನ ನವಾಬ ರನ ಯಾರ ಜಂಗ್‌ ಮತ್ತು ಸಯ್ಯದ ್‌್‌ ಇದು, ಹೈದರಾಬಾದಿನ ಸ ಸಾಂಸ್ಕೃತಿಕ ಅಲಿ ರಾಜಾ ವಿಶ್ವ ವಿದ್ಯಾಲಯ ನಿರ್ಮಾಣದ ಪುಣೆ, ಮುಂಬಯಿ ಭಾಗದವರಿಗೊ ಸುವರ್ಣ ಸುಸಂಧಿ!!! ನಿರಾಶರಾಗಬೇಡಿರಿ! ನಿಮ್ಮ ದಾಂಪತ್ಯ ಜೀವನ ಆದರ್ಶಮ ಯವಾಗಿರಲಿ! ಅತಿ ಶೀಘ್ರ ಹಾಗೂ. ಸರಳ ಪರಿಹಾರ!! ಎಲ್ಲಾ ತರಹದ ನಿರಾಸಕ್ತಿಗೆ ನವಶಕ್ತಿ!! ನವಜೀವನ!!! ಚ ಯಾವುದೇ ನಿಶ್ಶಕ್ತಿ, ದ್‌ರ್ಬಲ್ಯತೆ ನಿರಾಸಕ್ತಿ ಅನಿಸಿದಲ್ಲಿ, ಗ್ಯಾಸ್‌ಟ್ರಬಲ್‌ ಅಜೀರ್ಣತೆ. ಮಲಬದ್ಧತೆ, ತಂರಿಕೆ. ಚರ್ಮವ್ಯಾಧಿ, ಮೂಲವ್ಯಾಧಿ, ಹೊಟ್ಟೆ ನೋವು, ಕಾವಿನ ದೋಷ ಹಾಗೂ ಇನ್ನಿತರ ಕಠಿಣ ನಿರಾಶಾದಾಯ ಕಾಯಿಲೆ ಹಾಗೂ ಸುಸ್ತು, ಬೇಜಾರು, ಅಕಾಲಮುಪ್ಪು, ಉರಿ ನಿತ್ರಾಣ ದಾಂಪತ್ಯದ ಇತರ ಯಾವುದೇ ಸಮಸ್ಯೆಗೂ ಇಂದೇ ಸ್ವತಃ ಡಾಕ್ಟ ರರನ್ನು ' 4 ಭೇಟಿಯಾಗಿ ಖಾತ್ರಿ ಮಾಡಿಕೊಳ್ಳಿರಿ. ವಿದೇಶಿ ಹಾಗೂ ಚಾಕು ಪತ್ರ ಬರೆದುಕೊಳ್ಳಬಹುದು. ವೇಳೆ: ಮುಂಜಾನೆ ೮ ರಿಂದ ರಾತ್ರಿ 8ರವರೆಗೆ ಬೆಂಗಳೂರು: ಪ್ರತಿತಿಂಗಳೂ | ಹಾಗೂ 11 ಹಾಗೂ 12 ರೆಂದು ಹೊಟೆಲ್‌ ಬ್ರಾಡ್‌ವೇ ಕೆಂಪೇ ಗೌಡ ರೋಟ್‌* ಮೈಸೂರು: 2ರಂದು ಇಂದ್ರಭವನ್‌, ಧನ್ವಂತ್ರಿ ರೋಡ್‌* ಹಾಸನ: 1 ರೆಂದು- ಹೊಟೆಲ್‌ ಹರ್ಷ ೯ಮಹೆಲ.ಳ ಶಿವಮೊಗ್ಗ 4 ರೆಂದಂ- ಹೊಟೆಲ್‌ ಸತ್ಕಾರ, * ಬೆಳಗಾವಿ: 5 ರಂದಂ ಹೊಟೆಲ್‌ ಸತ್ಕಾರ, ಮಾರುತಿಗಲ್ಲಿ * ಬಿಜಾಪುರ: ೧ರಂದು ಮೈ ಸೂರ-ಲಾಡ್ಜ್‌ ಸೆ ಷನ್‌ ರೋಡ್‌ * ಗುಲ್‌ಬರ್ಗಾ 7 ರೆಂದು-ಮೋಹನ್‌ ಲಾಡ್ಜ್‌ * ಡಾವಣಗೆರೆ: K ರಂದು-ಸರ್ಕಲ್‌ ರೆಸ್ಟೋರೆಂಟ್‌ * ಉಡುಪಿ 9 ರಂದ - ಹೊಟೆಲ್‌ ಸಿಂಧು ಪ್ಯಾಲೇಸ್‌ * ಮಂಗಳೂರು (0 ರಂದು- ಉಡ್‌ಲ್ಕಾಂಡ್ಸ್‌ ಹೊಟೆಲ್‌ * ಪುಣೆ 13 ರಂದು ಹೋಟೆಲ್‌ ಪೂರಬ ಲಾಡ್ಜ್‌ 717 ಡೆಕ್ಕನ್‌ ಜಮ ಖಾನಾ ಸ ದಾದರ 14 ರಂದು ಹೊಟೆಲ್‌ರೆಡ್‌ ರೋಜ್‌, ಚಿತ್ರಾ ಸಿನೆಮಾ ಹಿಂದೆ ಗೋಕುಲದಾಸ ರೋಡ ದಾದರೆ (East)* ಮುಂಬಯಿ 15 ರೆಂದು ಹೊಟೆಲ್‌ ಗುಲಿಸ್ಮಾನ ಮಿನರ್ವಾ ಸಿನಿಮಾ ಮಗ್ಗು ಲಿಗೆ, ಲಾಮಿಂಗಟನ್‌ ರೋಡ, ಮುಂಂಬಯಿ-7 ಫೋನ್‌-391461 * ಮುಂಬಯಿ (ಥಾಣೆ): 16 ರಂದು-ಹೋಟೆಲ್‌ ಕೆನ್‌-ಕೆನ್‌, ರೈಲ್ವೆಸ್ಟೇಪನ್‌ (ಪಶ್ಚಿಮ) ಎದುರಿಗೆ ಥಾಣಾ ಫೋನ್‌-592222 * ಬಾಂದ್ರಾ 17 ರಂದು ಹೊಟೆಲ್‌ “ಮಾನ ಸರೋವರ್‌ ಟರ್ನರ್‌ ರೋಡ್‌ ವೀನಾ-ಬಿನಾ ಶಾಪಿಂಗ್‌ ಸೆಂಟರ್‌ ಎದುರಿಗೆ ಸ್ಟೇಷನ್‌ ಹತ್ತಿರ. ಬಾಂದ್ರಾ(W)ಫೋನ-6425399. ಡಾ ಎ ಬಾಗಲಕೋಟ, ಎಂ. ಎ. ಆರ್‌. ಎಂ ಪಿ. ನವಶಕ್ತಿ ಡಿ ಸ್ಸ ನ್ಸ ರ್ಕಿ ಫೋನ್‌: 62602 ಮತ್ತು 67075 ಹೆಡ್‌ ಆಫೀಸ್‌ : “ಟ್ರಾಫಿಕ್‌ ಮಂಡ್‌, ಜನತಾ ಬಜಾರ ಹತ್ತಿರ-ಹುಬ್ಬಳ್ಳಿ-580028 ೫ ಹುಬ್ಬಳ್ಳಿಯಲ್ಲಿ ಕಾಯಂ ದವಾಖಾನೆ ಯಾವಾಗಲೂ ತೆರೆದಿರುತ್ತದೆ. ಜೆ ಯೋಜನೆಯನ್ನು ರೂಪಿಸಿದರು. ವಿಶ್ವವಿದ್ಯಾಲಯದ ಪ್ರಮುಖ ಆಡಳಿತ ಮಂಡಳಿಯಾಗಿದ ಕಾರ್ಯಕಾರಿ ಮಂಡಳಿಗೆ ವಿ.ವಿ.ಯ ಅಧೀನಕ್ಕೊಳಪಟ್ಟ ಕಾಲೇಜುಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಹೊಣೆ ಯನ್ನು ಒಪ್ಪಿಸಲಾಗಿತ್ತು. ಈ ಮಂಡಳಿ ರಾಜ್ಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಸರು, ಶಿಕಣ ಮತ್ತು ಹಣಕಾಸು ವಿಭಾಗಗಳ ಮೇಲ್ವಿಚಾರ ಣೆಯ ಹೊಣೆ ಹೊತ್ತಿದ್ದ ಕೌನ್ಸಿಲ್‌ನ ಸದಸ್ಯರು, ಅನುಕುಲಾಧಿಪತಿ ರಾಜ್ಯ ಶಿಕ್ಷಣ ವಿಭಾಗದ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ವಿಭಾಗದ ನಿರ್ದೇಶಕ, ವಿ. ವಿ. ಯ ಅಧೀನಕ್ಕೊಳಪಟ್ಟ ಕಾಲೇಜುಗಳ ಪ್ರಿನ್ಸಿಪಾಲರು ಮತ್ತು ಸರಕಾರ ನೇಮಿಸಿದ ಐವರು ಸದಸ್ಕರನ್ನೊಳಗೊಂಡಿತ್ತು. ನಿಜಾಮರೇ ವಿಶ್ವವಿದ್ಯಾಲಯದ ಪೋಷಕ ರಾಗಿದ್ದರು. ರಾಜ್ಯ ಕಾರ್ಯ ಕಾರಿ ಮಂಡಳಿಯ ಅಧ್ಯ ಕ್ಚರು. ಕುಲಪತಿ "ಮತ್ತು ಶಿಕ್ಷಣ ವಿಭಾಗದ ಸೆದಸ ್ಯರು ಉಪಕುಲಪತಿಯಾಗಿದ್ದ ರು. ವಿಶ್ವ- ವಿದ್ಮಾ ಲಯದ ಅಧೀನದಲ್ಲಿದ್ದೆ ಎಲ್ಲ ಶಿಕ್ಷಣ ಟ್‌ ಗಳ ಆಡಳಿತ ನಿಯಂತ್ರಣಕ್ಕಾಗಿ ಅನುಕುಲಾಧಿಪ ತಿ ಯೊಬ್ಬರನ್ನು ಸಂಬಳ ಕೊಟು ಶ್ರ ನೇಮಿಸ ಲಾಗಿತ್ತು. ಶಿಕ್ಪ ಣಿಕ ವಿಷಯಗಳಲ್ಲಿ ನಿರ್ಣಯಗಳ ನನ್ನು ಕೈಗೊಳ್ಳು ತಿದ್ದ ಸಿನೇಟ್‌ ಕನಿಷ್ಟ ೪೦ ಮತ್ತು. ಗರಿಷ್ಟ ೭೦ ಜನ ಸದಸ್ಯರುಳ ದ್ದ ಗಿರಬೇಕೆಂದು ನಿರ್ಧರಿಸಲಾಗಿತ್ತು. ಆದರಂತೆ, ಸಿಂಡಿಕೇಟ್‌ ಕನಿಷ್ಠ ಐದು, ಗರಿಷ್ಟ ಏಳು ಜನ ಸಿನೇಟ್‌ ಸದಸ್ಯ ರನ್ನು ಹೊಂದಿರುತ್ತಿತ್ತು. ಮುಖ್ಯ ವಾಗಿ ವೃತ್ತಿ ನಿರತ ಶಿಕ್ಷಕರನ್ನೊಳಗೊಂಡ ವಿವಿಧೆ ಫ್ಯೂ ಕಲ್ಲಿ ಸಿನೇಟಿನ ಶೈಕ್ಷಣಿಕ ಅಂಗಗಳಾಗಿದ್ದವು. ಪಠ ಕ್ರಮ ತಯಾರಿಸುವದು, ಪರೀಕ್ಷೆಗಳನ್ನು ನಡೆಸ ನಿವದು ಮತ್ತು ಇತರ ಭಾಷಾ ವಿಷಯಗಳನ್ನು ನೋಡಿ ಕೊಳ್ಳು ವುದು ಈ ಸಮಿತಿಗಳ ಹೊಣೆ. ಉಸ್ಮಾನಿಯ ವಿ. ವಿ. ಯಲ್ಲಿ ವಿಶ್ವ ವಿದ್ಯಾ ಲಯ ಮಟ ಕೈದ ಎಲ್ಲ ವಿಷಯಗಳನ್ನೂ ಕಲಿಸಲಾಗು ತ್ತಿತ್ತು. ದೇವತಾಶಾಸ್ತ್ರ, ಕಲೆ, ವಿಜಾ ನ, ಕಾಯ್ದೆ ಮತ್ತು ಎಂಜಿನಿಯರಿಂಗ್‌ ವಿಭಾಗಗೆಳು ಅದಿಕ್‌ಮೆಂಟ್‌ ಪ ದೇಶದಲ್ಲಿದ್ದ ವು,ವೆ ವೈದ್ಯಕೀಯ MN ಲ ಲ್‌ ಜೆ ಗಳ ಅಭಾವದಿಂದ ನಗರದಲ್ಲಿ ನಿರ್ಮಿ: ಶ್ರಿ, ಇಂಟರ್‌ಮಿಡಿಯೇಟ್‌, ಬಿ. ಎ., ಬಿ. ಎಸ್ಸಿ. ಮತ್ತು ಎಂ. ಎಸ್ಸಿ. ತರಗತಿಗಳುಳ್ಳ ಮಹಿಳಾ ಕಾಲೇಜನ್ನು ಸಹ ನಗರದಲ್ಲಿ ನಿರ್ಮಿಸಲಾಗಿತ್ತು. ಔರಂಗಾಬಾದ, ವರಂಗಲ್‌, ಕಲಬುರ್ಗಿ ಮತ್ತು ಹೈದರಾಬಾದ ನಗರಗಳಲ್ಲಿಯ ಇಂಟರ್‌ ಮೀಡಿಯೇಟ್‌ ಕಾಲೇಜುಗಳೂ ಉಸ್ಮಾನಿಯಾದ ಅಧೀನಕ್ಕೆ ಒಳಪಟ್ಟವು. ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡಲು ಪಠ್ಯಪುಸ್ತಕಗಳು ಅತ್ಯಗತ್ಯವಿದ್ದುದರಿಂದ ಸೂಕ್ತ ಪುಸ್ತಕಗಳನ್ನು ಆಯ್ಕೆ ಮಾಡಲು ೧೯೧೮ರಲ್ಲಿ ಸಂಗ್ರಹಣಾ ಮತ್ತು ಅನುವಾದ ವಿಭಾಗವೊಂ ದನ್ನು ಸ್ಟಾ ಪಿಸಲಾಯಿತು. ಉರ್ದು ಭಾಷೆಯ ಅಭಿವೃ ದ್ಧಿ ಯಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದ ಮ 'ವಿಭಾಗ ೧೯೪೦ರ “ವೇಳೆಗೆ ಕಲೆ ಮತ್ತು ವಿಜ್ಞಾನ ವಿಷಯಗಳಲ್ಲಿ ೩೫೪ ಪುಸ್ತಕ ಗಳನ್ನು ಪ್ರಕಟಿಸಿತು. ಅಲ್ಲದೆ, ೬೩ ಪುಸ್ತಕಗಳ ಸಂಗ್ರಹಣೆ, ಅನುವಾದ ಅಥವಾ ಪುನರ್ವಿಮರ್ಶೆ ಮಾಡ್‌ ೧೯೪೦ರ ವೇಳೆಗೆ ವಿಶ್ವವಿದ್ಯಾಲಯ ೩೩ ಜನ ಪ್ರಾಧ್ಯಾಪಕರನ್ನು, ೪೨ ಜನ ರೀಡರ್‌ ರನ್ನು ಮತ್ತು ೮೫ ಜನ ಅಧ್ಯಾಪಕರನ್ನು ಒಳಗೊಂಡಿತ್ತು. ಇವರ ಪೈಕಿ ೨೩ ಜನ ಪ್ರಾಧ್ಯಾಪಕರು, ೨೯ ಜನ ರೀಡರರು ಮತ್ತು ೩೫ ಜನೆ ಅಧ್ಯಾಪಕರು ವಿಶ್ವ ವಿದ್ಯಾ ಲಯ ಕಾಲೇಜಿ ನಲ್ಲಿ ಬೋಧಿಸುತ್ತಿ ದ್ದ ರು;';0೯ ೪೦-೪೧ರ ಶೈಕ್ಸ ಣಿಕ ವರ್ಷದ ಆರಂಭಕ್ಕೆ ವಿದ್ಯಾರ್ಥಿಗಳ ಒಟ್ಟು. ಸಂಖ್ಯೆ ೨,೨೫೬ ರಷ್ಟಿ ತು. ಅವರೆ ಪೆ ಪೃ ಕಿ ೧, ೭೮೯ ಜನ "ಲೆ ಮತ್ತು ವಿಜಾ ನ ವಿಭಾಗಗಳಲ್ಲಿ, ೪೯ ಜನ ಕಾಯ್ದೆ ವಿಭಾಗದಲ್ಲಿ, ೧೫೯ ಜನ "ವೈದ್ಯ ಕೀಯ ವಿಭಾಗದಲ್ಲಿ, ೬೧ 'ಜನ ಎಂಜಿನಿಯರಿಂಗ್‌ ನಲ್ಲಿ ಮತ್ತು ೩೯ ಜನ ಶಿಕ್ಷಣ ವಿಷಯದಲ್ಲಿ ಅಭ್ಯಸಿಸುತ್ತಿದ್ದರು. ವಿಶ್ವವಿದ್ಯಾಲಯದ ಗ್ರಂಥಾಲಯಕ್ಕಾಗಿ ಸುಮಾರು ೪೫ ೦೦೦ ಪುಸ್ತ ಕಗಳನ್ನು ಪ್ರಾರಂಭ ದಲ್ಲೆ ಸಂಗ್ರಹಿಸಲಾಗಿತ್ತು. ಈ ಸಂಗ್ರಹ ಕೂಡ ಜ್ಞಾನಾರ್ಜನೆಯ ದೃಷ್ಟಿಯಿಂದ ಸಮತೂಕ - ತ ಪೌರ್ವಾತ್ಮ, ಪಾಶ್ಚಾತ್ಮ ವಿಷಯ ಗಳೌಡಕ್ಕೂ ಸಂಬಂಧಿಸಿದ ಗೆ ಸ್ರಂಥಗಳು ಸರಿ- ಸುಮಾರು ಅಷ್ಟೇ ಸಂಖ್ಯೆಯಲ್ಲಿದ್ದವು. ಅವು ಗಳನ್ನು ಡೆವಿ 'ದಶಮಾನ ಪದ್ಮ ತಿಯ ಪ್ರಕಾರ ವಿಂಗಡಿಸಲಾಗಿತ್ತು. ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ತೆಲಗು ಮತ್ತು ಕನ್ನಡದ ಅಪೂರ್ವ ಹಸ್ತ ಪ್ರತಿಗಳೂ ಸಾಕಷ್ಟಿದ್ದವು. ನಂತರ ಸ್ಥಳೀಯ ಭಾಷೆಯಲ್ಲಿರುವ ಕೆಲ ಅಮೂಲ್ಯ ತಾಳೆಗರಿಗಳನ್ನೂ ಸಂಗ್ರಹಿಸಿಡ ಲಾಯಿತು. ಇಂದಿನ ಎನ್‌. ಸಿ. ಸಿ, ರೀತಿಯಲ್ಲಿ ತನ್ನ ವಿದ್ಯಾರ್ಥಿಗಳಿಗೆ ಅರೆ ಸೈನಿಕ ಶಿಕ್ಕ ೈಣಿವೀಯುವ ವ್ಯವಸ್ಥೆಯು ವಿಶ್ವವಿದ್ಯಾಲಯದಲ್ಲಿ ೧೯೩೬ ರಿಂದಲೇ ಇತ್ತು, ವಿಶ್ವವಿದ್ಯಾಲಯದ ಶಿಕ್ಷಕ- ರೊಬ್ಬ ರು ಈ ವ ೈವಸ್ತೆಯ ಮೇಲ್ವಿ ಚಾರಕ- ರಾಗಿರುತ್ತಿ ದ್ದ ರ್ಕ ನಿಜಾಮ್‌ ಸೆ ನ್ಯ ದ “ಬ್ಬ ರು ಅಧಿಕಾರಿಗಳು ತರಬೇತಿ ನೀಡುತ್ತಿ ದ್ದ ರು. ಇನ್ನು ಉಸ್ಮಾನಿಯಾದ ಕಟ್ಟಿ ಡೆ ನಿರ್ಮಾಣದ ಬಗ್ಗೆ ಹೇಳುವದಾದರೆ, ವಿ.ವಿ.ಯ ಮುಖ್ಯ ಹ ನಪ Nd ಕಟ್ಟಡವಾದ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಾಸ್ತು ಶಿಲ್ಪ ರಚನೆ ಬಹಳ ಸುಂದರವಾಗಿದೆ; ಆಗಿನ ಕಾಲದಲ್ಲಿ ೩೫ ಲಕ್ಷ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾಗಿದ್ದ ಈ ಕಟ್ಟಡ, ಪ್ರಾಚೀಃ ಹಿಂದು ಮತ್ತು ಮಧ್ಯ ಯುಗೀನ ಮುಸ್ಲಿಂ ಶೈಲಿಗಳ ಮಿಶ್ರಣವಾಗಿದ್ದು, ಮನ ಸೆಳೆಯು- ನಾಡಿ ಈ ಕಟ ್ಲಿಡವನ್ನು ನಿಜಾಮ ೧೯೩೯ರಲ್ಲಿ ಉದ್ಭಾಟಿಸಿದರು. ಅವರ. ೨೨ ವರ್ಷಗಳ ಕನಸು ನನಸಾಗಿತ್ತು. ವಿಶ್ವವಿದ್ಯಾಲಯದ ಪ್ರಥಮ ಶಾಶ್ವ ತ ಕಟ್ಟ ಡ ಇದಾಗಿತ್ತು. `ಸ ನಿಯಾ ವಿಶ್ವ ವಿದ್ಯಾ ಲಯ ವಿಸ್ತಿ ರ - ವಾದ ಹುಲ್ಲುಗಾವಲಿನಲ್ಲಿ ನೆಲೆನಿಂತಿದೆ. ಸಮುದ್ರೆ ಮಟ್ಟದಿಂದ ೧೭೨೫ ಅಡಿ ಎತ್ತರದಲ್ಲಿರುವ ಈ ಆವರಣ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗ- ರನ್ನಾಕರ್ಷಿಸುತ್ತದೆ. ೧೯೩೯ರ ನಂತರದ ಕೆಲ ವರ್ಷಗಳಲ್ಲಿ ವಿವಿಧ ವಿಜ್ಞಾ ನ ವಿಭಾಗಗಳಿಗಾಗಿ ಅಂದವಾದ, ಆಧುನಿಕ ವಿನ್ಯಾಸದ ಕಟ್ಟಡಗಳನು ಸ ನಿರ್ಮಿಸಲಾಯಿತು. ಈ ಕಟ್ಟಡಗಳು ಉಸ್ಮಾನಿಯಾದ ಸೌಂದರ್ಯ ರೂ. 1,25,000 ಮೌಲ್ಯ ಬಹುಮಾನ ಗೆಲ್ಲಿರಿ ಪ್ರವೇಶ ಶುಲ್ಕನಿಲ್ಲ ೧ನೇ ಬಹುಮಾನ: ಟೆಲೆವ್ಹಿಜನ್‌ ಅಥವಾ ಮಿಕ್ಸರ ಗ್ರೈಂಡರ-ಕಮ್‌-ಜ್ಯೂಸರ್‌ ಧಾನಕರ ಬಹುಮಾನ: ಇತ್ತೀಚಿನ ಆಮುದಾದ ಜಪಾನ ಮಾದರಿ ಟೂ-ಇನ್‌-ಒನ್‌ ರೂ, ೨೪೦/- ಕ್ಕೆ ಚೇನಲಿಂಕ ಯೋಜನೆ ಅಡಿ ಪಡೆ ಯಿರಿ. ೪ ರಿಂದ ೧೨ರ ವರೆಗೆ ಅಂಕಿಗಳನ್ನು ಕುಶಾ ಹರದು ವಾರ್‌ ಸಮಾ ೭ ೮ ೯ ಬಳಸಿ, ಉದ್ದ, ಅಡ್ಡ. ಮೇಲೆ ಕೆಳಕ್ಕೆ ಮೂಲೆ ಯಿಂದ ಮೂಲೆಗೆ ಹೇಗೆ ಕೂಡಿಸಿದರೂ ಒಟ್ಟು ೨೪ ಬರುವಂತೆ ಮಾಡಿರಿ. ನಿಮ್ಮ ಪ್ರವೇಶಗಳಂ ಒಮ್ಮೆ ಮಾತ್ರ ಉಪಯೋಗಿಸಬೇಕು. ಕಳಿಸಿರಿ, ಒಂದು ಅಂಕೆಯನ್ನು ಹದಿನೈದು ದಿನದೊಳಗೆ Geneva Electronics (KA) Post Box No; 9432 Delhi-51 ವನ್ನು ಇನ್ನಷ್ಟು ಹೆಚ್ಚಿ ಸಿವೆ. ಈ ಕಟ್ಟಡಗಳನ್ನು ನಿರ್ಮಿಸಿದ ನಂತರ ಕೆಲ ಹಳೆಯ ಕಟ್ಟಡ ಗಳನ್ನು ವಿದ್ಮಾರ್ಥಿನಿಲಯಗಳನ್ನಾಗಿ ಪರಿವರ್ತಿಸ- ಲಾಯಿತು. ಇನ್ನುಳಿದವುಗಳನ್ನು ಪಶುವೈದ್ಯ- ಕೀಯಶಾಸ್ತ್ರದಂಥ ಕೆಲ ಸಣ್ಣ ವಿಭಾಗಗಳಿಗೆ ಹಸ್ತಾಂತರಿಸಲಾಯಿತು. ಇದೇ ಕಾಲಕ್ಕೆ ಉಪಕುಲಪತಿಯ ವಾಸ ಸ್ಥಾನ, ಎರಡು ಹೊಸ ವಿದ್ಯಾರ್ಥಿನಿಲಯಗಳು ವಿಶ್ವವಿದ್ಯಾಲಯದ ಸಿಬ್ಬಂದಿಗಾಗಿ ವಸತಿ ನಿರ್ಮಾಣ, ಮತ್ತು ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಿಗಾಗಿ ಮೂರು ಪ್ರತ್ಯೇಕ ಕಟ್ಟಡ ಗಳನ್ನೂ ನಿರ್ಮಿಸಲಾಯಿತು. ಆಗ ಉಪ ಕುಲಪತಿಯಾಗಿದ್ದ ನವಾಬ ಅಲಿ ಯವರ ಜಂಗ್‌ರ ಪ್ರಯತ್ನಗಳಿಂದಾಗಿ, ಮಹಿಳೆಯರ ಕಾಲೇಜಿಗಾಗಿ ರೆಸಿಡೆನ್ಸಿ, ಬ್ರಿಟಿಶರ ದೊಡ್ಡ ಬಂಗಲೆಗಳು ಮತ್ತು ಸೈಫಾಬಾದ ಎಜ್ಞುನ ಕಾಲೇಜಿಗಾಗಿ ಸೈಫಾಬಾದ ಬರಾಕ್‌ಗಳೂ ದೊರೆತವು. ಮೊದಲು. ಮದ್ರಾಸ್‌ ವಿ.ವಿ. ಯ ಅಧೀನ ದಲ್ಲಿದ್ದ ನಿಜಾಮ ಕಾಲೇಜನ್ನು ೧೯೪೭ರಲ್ಲಿ ಉಸ್ಮಾನಿಯಾದ ಅಧೀನಕ್ಕೊಳಪಡಿಸಲಾಯಿತು. ಇದಲ್ಲದೆ ಮುಂಬರುವ ವರ್ಷಗಳಲ್ಲಿ ಗ್ರಂಥಾ- ಲಯ, ಮ್ಯೂಸಿಯಂ, ತರಬೇತಿ, ಕಾಯ್ದೆ, ಕೃಷಿ, ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಿ- ಗಾಗಿ ಕಟ್ಟಡಗಳನ್ನು ನಿರ್ಮಿಸಲಾಯಿಂತು. ಕ್ರೀಡಾಂಗಣ, ಈಜುಗೊಳ ಮುಂತಾದವುಗಳ ನಿರ್ಮಾಣ ಕಾರ್ಯ ಸಹ ಪೂರ್ಣಗೊಂಡಿತು. ಈ ಎಲ್ಲ ಕಟ್ಟಡಗಳ ನೀಲನಕ್ಷೆ ತಯಾರಿಸುವ ಮುನ್ನ ವಾಸ್ತುಶಿಲ್ಪ ತಜ್ಞರ ತಂಡವೊಂದು ಜಗತ್ತಿನ ಖ್ಯಾತ ವಿಶ್ವವಿದಾ ಎ,ಲಯಗಳಿರುವ ನಗರ ಗಳಿಗೆ ಭೆಟ್ಟಿ ಕೊಟ್ಟು ಅಲ್ಲಿನ ಕಟ್ಟಡ ರಚನೆ ಎನ್ಮಾಸವನ್ನು ಅಭ್ಯಸಿಸಿತ್ತು. ಉಸ್ಮಾನಿಯಾ ಅಧೀನಕ್ಕೊಳಪಟ್ಟ ಸಂಸ್ಥೆಗಳಲ್ಲಿ ನಿಜಾಮಿಯಾ ಖಗೋಳ ಸಮೀಕ್ಷಾ ಕೇಂದ್ರವೂ ಒಂದು. ೧೯೦೮ರಲ್ಲಿ ಸ್ಥಾಪಿಸಲಾದ ಈ ಕೇಂದ್ರದ ಮುಖ್ಯ ಯಂತ್ರೋಪಕರಣಗಳೆಂದರೆ ಎರಡು ವಿಷುವದ್‌ ದೂರದರ್ಶಕಗಳು. ಎಂಟು ಇಂಚಿನ ಫೋಟೋಗ್ರಾಫಿಕ್‌ ಮತ್ತು ೧೫ ಇಂಚಿನ `ಗ್ಗೊ ದೂರದರ್ಶಕ, ಒಂದು ಸಣ ಕ್ಷಿತಿಜ ಕೋನಮಾಪಕ ಮತ್ತು ಒಂದು ಕ್ಮ ಕಾಲಸೂಚಿ, ಇದಲ್ಲದೆ ಇತರ ಕೆಲ ಯಂತ್ರೋಪಕರಣಗಳೂ ಇದ್ದವು. ಈ ಕೇಂದ್ರ ವನ್ನು ೧೯೧೯ರಲ್ಲಿ ಉಸ್ಮಾನಿಯಾದ ಅಧೀನ- ಕ್ಕೊಳಪಡಿಸಲಾಯಿತು. ನಂತರ ಈ ಕೇಂದ್ರ ಖ್ಯಾತ "ಕಾರ್ಟಿ-ಡಿ-ಸೀಲ್‌ ಇಂಟರ್‌ನ್ಯಾಶನಲ್‌* ಯೋಜನೆಯಲ್ಲಿ ಪಾಲ್ಗೊಂಡಿತ್ತು. ಪ್ರಾರಂಭ- ದಲ್ಲೇ ನಿರ್ಮಿಸಲಾಗಿದ್ದ ೧೫ ಇಂಚಿನ ದೂರ ದರ್ಶಕವನ್ನು ನಕ್ಷತ್ರಗಳ ದೃಗ್ಗೋಚರ ಪರೀಕ್ಷಣೆಗಾಗಿ ಉಪಯೋಗಿಸಲಾಗುತ್ತಿತ್ತು. ನಿಜಾಮಿಯಾ ಕೇಂದ್ರದ ಮುಖ್ಯ ಪ್ರಕಟಣೆ- ಗಳೆಂದರೆ ಹೈದರಾಬಾದ ಆಸ್ಟ್ರೋಗ್ರಾಫಿಕ್‌ ಕೆಟೆಲಾಗ್‌ನ ಎಂಟು ಆವೃತ್ತಿಗಳು ಮತ್ತು ಕೆಲ ಮುಖ್ಯ ಖಗೋಳವಿಜ್ಞಾನ ನಿಯತಕಾಲಿಕಗಳಲ್ಲಿ ಲೇಖನಗಳ ಪ್ರಕಟಣೆ. ೧೯೪೧ರಲ್ಲಿ ವೇಳೆಗೆ ಈ ಕೇಂದ್ರ ಎರಡು ಮಿಲ್ಲ್‌-ಶಾ ಭೂಕಂಪ ಮಾಪಕಗಳನ್ನೂ ಹೊಂದಿತ್ತು. ಇವುಗಳ ಮೂಲಕ : ದಾಖಲು ಮಾಡಿಕೊಳ್ಳಲಾದ ಭೂಕಂಪದ ವಿವರಗಳನ್ನು "ಅಂತಾರಾಷ್ಟ್ರೀಯ ಭೂಕಂಪ ವಿವರ'ಗಳಲ್ಲಿ ಸೇರಿಸಲು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿದೆ. ಇದಲ್ಲದೆ ಉಸ್ಮಾನಿಯಾ ಹವಾಮಾನ ನಿರೀಕ್ಷಣಾ ಕೇಂದ್ರ ಮತ್ತು ಪೈಲಟ್‌ ಬಲೂನ್‌ ಸ್ಥೆ ಟಬ್ರೀಶನ್‌ಗಳನ್ನು ಸ್ಥಾಪಿಸಿದೆ. ೧೮೮೬ರಲ್ಲಿ ಅಪೂರ್ವ ಅರೇಬಿಕ್‌ ಕ ೈತಿಗಳನ್ನು ಪ್ರಕಟಿಸಲು ಸ್ಥಾಪಿಸಲಾದ ದಾಯಿರತ್‌ ಉಲ್‌- ಮಾರಿಫ್‌ನ್ನು, ೧೯೨೬ರಲ್ಲಿ ಉಸ್ಮಾನಿಯಾ ವಿ. ಎ. ಯ ಅಧೀನಕ್ಕೊಳಪಡಿಸಲಾಯಿತು. ಐದು ಲಕ್ಷ ರೂ. ಆಸ್ತಿ ಹೊಂದಿರುವ ಇದರ ವಾರ್ಷಿಕ ಆದಾಯ ೩೦,೦೦೦, ರೂ.ಗಳು. ಮಾರಿಫ್‌ನ ಸಂಸ್ಥಾಪಕ ನವಾಬ ಇಮಾದುಲ್‌ ಮುಲ್ಕ ಬಹಾದೂರ್‌ ಮರಣ ಹೊಂದಿದ ನಂತರ ಓಸ್ಮಾನಿಯಾ ಅದರ ಹೊಣೆ ವಹಿಸಿಕೊಂಡಿತು. ರಾಜ್ಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಈ ಸಂಸ್ಥೆಯ ಚೇರಮನ್‌ರಾದರೆ, ಶಿಕ್ಷಣ ವಿಭಾಗದ ಸದಸ್ಯ ಮತ್ತು ಉಪಕುಲಪತಿ ನವಾಬ ಮೇಹಿದಿ ಯಾರ್‌ ಜಂಗ್‌ ಬಹಾದೂರ ಕಾರ್ಯದರ್ಶಿ ಪಾಟು ua ಬ ಟು ರಾ EEE 1 37ಸಾವು ಯಾಗಿದ್ದರು. = ಸಂಸ್ಥೆ ಒಟ್ಟು ೧೧೪ ಅರೇ ಬಿಕ್‌ ಪುಸ್ತಕಗಳನ್ನು ಪ್ರಕಟಿಸಿತು. ಕೆಲ ಪುಸ್ತಕ ಗಳು ನಾಲ್ಕರಿಂದ ಹನ್ನೆರಡು ಆವೃತ್ತಿಗಳನ್ನು ಕಂಡವು. ಈ ಸಂಸೆಯ ಪ್ರಕಟಣೆಗಳಿಗೆ, ಭಾರತದಲ್ಲಷ್ಟೇ ಅಲ್ಲ, ಇಜಿಪ್ತ್‌, ಅರೇಬಿಯಾ, ಅಫಘಾನಿಸ್ತಾನ ಮತ್ತು ಯುರೋಪ್‌ಗಳಲ್ಲೂ ಭಾರಿ ಬೇಡಿಕೆಯಿತ್ತು. ಸುಸಜ್ಜಿತವಾಗಿದ್ದ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಪ್ರಯೋಗಾಲಯಗಳಲ್ಲಿ ಇತಿಹಾಸ, ತತ್ವಜ್ಞಾನ, ಪರ್ಷಿಯನ್‌, ಅರೇ ಬಕ್‌, ಉರ್ದು, ತೆಲುಗು, ಕನ್ನಡ, ಮರಾಠಿ. ಸಂಸ್ಕೃತ, ದೇವತಾಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಸಸ್ಕಶಾಸ್ತ, ಭೂಗರ್ಭಶಾಸ್ತ್ರ ಮುಂತಾದ ವಿಷಯಗಳಲ್ಲಿ ಮೂಲ ಕೃತಿ ರಚನೆಗೆ ಸಾಕಷ್ಟು ಸ ಸೌಲಭ್ಯಗಳಿದ್ದವು. ಎಂ. ಎ. ಅಥವಾ ಎಂ. ಎಸ್ಸಿ. ಪದವಿಗಾಗಿ ವಿದ್ಯಾರ್ಥಿಗಳು ಪ್ರಬಂಧ —— ದಾದಾ. ರೂ. ಮೌಲ್ಯದ ಬಹುಮಾನ ಗೆಲ್ಲಿರಿ ಪ್ರವೇಶ ಶಂಲ್ರನಿಲ ೨ ಸ ಮೊದಲನೇ ಬಹುಮಾನ: ವೆಸ್ಬಾ ಸ್ಕೂಟರ ೭1೬ | 00] ರಾಜದೂತ ಮೋಟರ ಸೈಕಲ್‌, ಕಲರ ಸಮಾಧಾನಕರ ಬಹುಮಾನ. ಇತ್ತಿಚೆಗೆ ಆಮದಾದ ಜಪಾನ ಮಾದ ರಿಯ ಸೋನಿ. ಟು-ಇನ್‌-ಒನ್‌ ರೂ. ೨೫೦ಕ್ಕೆ ಪಾರಸ್ಪರಿಕ ಲಾಭ ಯೋಜನೆ | ಆಡಿ ಗೆಲ್ಲಿರಿ. ೩ ರಿಂದ ೧೧ ರ ವರೆಗೆ ಅಂಕಿ ಉಪಯೋಗಿಸಿ ಉದ್ದ, ಅಡ್ಡ, ಮೂಲೆಯಿಂದ ಹೇಗೆ ಕೂಡಿಸಿದರೂ ಮೊತ್ತ ೨೧ ಬರಬೇಕು. ಒಂದು ಅಂಕಿಯನ್ನು ೧,೦೦,೦೦೦ ಟಿ.ವಿ. ಆಟಿ ೧೨|೮ | ೪. ೫ ೧೦| ೯ ಮೂಲೆಗೆ, ಮೇಲೆ, ವಿಶ್ವವಿದ್ಯಾಲಯ ೧೨೫ ಗಳನ್ನು ಸಲ್ಲಿಸಬೇಕಾಗುತ್ತಿತ್ತು. ಕಲೆ, ವಿಜ್ಞಾನ ಮತ್ತು ದೇವತಾಶಾಸ್ತ್ರದಲ್ಲಿ ಪಿಯೆಚ್‌. ಡಿ. ಪಡೆಯಲು ಅವಕಾಶವಿತ್ತು. ಈ ದಿಶೆಯಲ್ಲಿ ಕಾರ್ಯಮಗ್ಗರಾಗಿದ್ದ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಐವತ್ತು ರೂಪಾಯಿ ಎದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ತೆಲುಗು, ಮರಾಠಿ ಮತ್ತು ಕನ್ನಡ ಭಾಷೆಗಳಲ್ಲಿ ಸಂಶೋಧನೆಗಳಿಗಾಗಿ ವಿಶೇಷ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು. ಪ್ರತಿವರ್ಷ ಹೊರಡಿಸಲಾಗುತ್ತಿದ್ದ ವಿ.ವಿ.ಯ ರಿಸರ್ಚ್‌ ಜರ್ನಲ್‌ನಲ್ಲಿ ಸಿಬ್ಬಂದಿ ವರ್ಗ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಮೂಲ ಕೃತಿಗಳನ್ನು ಪ್ರಕಟಿಸಲಾಗುತ್ತಿತ್ತು. ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣ ಅತಿ ಶೀಘ್ರ ಗತಿಯಲ್ಲಿ ಸಾಗಿದ್ದ ೧೯೪೦-೪೧ ರಲ್ಲಿ ೦೮,೧೪,೪೦೬ ರೂ. ಗಳ ಮುಂಗಡಪತ್ರ ಸಿದ್ಧ ಪಡಿಸಲಾಗಿತ್ತು. ಅದರ ಪೈಕಿ ರೂ. ಏಳು ಒಮ್ಮೆ ಮಾತ್ರ ಉಪಯೋಗಿಸಬೇಕು. ಪ್ರವೇಶಗಳು ೦೫ ದಿವಸದೊಳಗಾಗಿ ತಲುಪಬೇಕು. ಅ ಮೊದಲು ಸ್ವೀಕರಿಸಿದ ೧೧ ಪ್ರವೇಶಗಳಿಗೆ (1.14. 7. ಕೈ ಗಡಿಯಾರ ಬಹುಮಾನ ಕೊಡ ಲಾಗುವದು. SAMRAT SALES (21 N) Post Box No. 7174. NEW DELHI-110002 9) ST ಕಸ್ತೂರಿ, ಜನಿಎರಿ ೧೯೮೭ ಲಕ್ಷಕ್ಕಿಂತ ಹೆಚ್ಚು ವಿ. ವಿ. ಯ ಕಾಲೇಜಿಗೆ ಒದಗಿಸಲಾಗಿತ್ತು. ಮಹಿಳಾ ಕಾಲೇಜಿಗೆ ಒಂದು ಲಕ್ಷ ರೂ,, ವೈದ್ಯಕೀಯ ಕಾಲೇಜಿಗೆ ಎರಡು ಲಕ್ಷ ಮತ್ತು ಎಂಜಿನಿಯರಿಂಗ್‌ ಕಾಲೇಜಿಗೆ ಮೂರು ಲಕ್ಷ ರೂ. ಒದಗಿಸಲಾಗಿತ್ತು. ಇದೇ ಸಮಯಕ್ಕೆ, ಸೂಕ್ತವಾದ ಪದ್ದತಿಯ ಮೂಲಕ ಜನರ ಶಿಕ್ಷಣ ಬೆಳೆಸದೇ ಸುಧಾರಣೆಗಳನ್ನು ಮಾ? ಸಾಧ್ಯ ವಿಲ್ಲವೆಂಬುದನ್ನು ನಿಜಾಮ “ರಿತಿ ತಿದ್ದ ರು. ಆದ್ದ ರಿಂದ ಅವರು “ಶಿಕ್ಷ ಣ ಎಲ್ಲರಿಗೂ ದೊರೆಯು ವಂತೆ ಮಾಡುವತ್ತ ಹೆ ಹೆಚ್ಚು ಲಕ್ಷ್ಯ ವಹಿಸಿದರು. ಅವರ ಆಳಿಕೆಯ ಕಾಲಕ್ಕೆ, ಸರ್‌ ಅಕಬರ ಹೈದರಿಯವರ ಸಲಹೆಯ ಮೇರೆಗೆ ಶಿಕ್ಷಣ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡ ಲಾಯಿತು. ಪರಿಣಾಮವಾಗಿ ನಿಜಾಮರ ಮೊದಲ ೨೭ ವರ್ಷಗಳ ಆಳಿಕೆಯಲ್ಲಿ ರಾಜ್ಯದಲ್ಲಿ ಶಾಲೆಗಳ ಸಂಖ್ಯೆ ೧೦೫೨ ರಿಂದ ೫,೨೨೪ಕ್ಕೆ, ವಿದ್ಯಾವಂತ ತರ ಸಂಖ್ಯೆ ೬೫೧೦೪ ರಿಂದ ೩,೮೪,೬೯೬ಕೆ ರಿತು. ಒಟ್ಟು ವಾರ್ಷಿಕ ವೆಚ್ಚ ಒಂಬತ್ತೂ ವರೆ ಲಕ್ಷ ರೂಪಾಯಿ ಗಳಿಂದ ಒಂದು ಕೋಟಿ ರೂಪಾಯಿಗಳಿಗಿಂತ ಹೆಚ್ಚಾಯಿತು. ಅಂದರೆ ರಾಜ್ಯದ ಒಟ್ಟು ಆದಾಯದ ಪ್ರತಿಶತ ಹನ್ನೆರಡೂವರೆಯಷ್ಟ ಕ್ಷೆ ರಿತು. ಎಲ್ಲ ಲೋಕಲ್‌ ಫಂಡ್‌ ಶಾಲೆಗಳನ್ನು ಸರಕಾರಿ ಶಾಲೆಗಳನ್ನಾ ಗಿ ಪರಿವರ್ತಿಸುವ ಮತ್ತು ಪ್ರಾಥಮಿಕ ಶಿಕ ಣು ಪಂಚವಾರ್ಷಿಕ ಯೋಜನೆಯಡಿ ಅಭಿವೃ ದ್ಧಿಪ ಸುವ ಯೋಜನೆಯನ್ನು ಸರಕಾರ ಕಾರಿಸ ಸಿತು. ಬಾಲಕಿಯರ ವಿದ್ಯಾಭ್ಯಾಸ ಸಹ ಹೆಚ್ಚು ಲಕ್ಷ್ಯ ವಹಿಸಲಾಯಿತು. ರು ಬ ವಿದಾ "ರ್ಥಿನಿದುರ ಸಂಖ್ಯೆ ಆರು ಸಾವಿರದಿಂದ ೫೭, ರ್ಕ ರಿತು, ವಿದಾ ರ್ಥಿನಿಯರ. ಶಾಲೆಗಳ ಸಂಖ್ಯೆ ೭೮೩ ಕೇರಿತು. “ಇದೇ ಕಾರಣದಿಂದ ಮುಂದೆ ಉಸಾ. ನಿಯಾ ವಿ. ವಿ. ಯ ಮಹಿಳಾ ಕಾಲೇಜು ರಾಜ್ಯ ದಲ್ಲಿನ ಮಹಿಳಾ ಶಿಕ ಣದ ಅತ್ಯುನ್ನತ ಸಂಸ್ಥೆ ;'ಯಾಯತು. ಈ ಕಾಲೇಜಿನಲ್ಲಿ ಎಂ. ಸಿಕೆ ಎಂ. ಎಸ್ಸಿ.ವರೆಗಿನ ವ್ಯಾಸಂಗಕ್ಕೆ ಅವಕಾಶವಿತ್ತು. ಇತ್ತೀಚೆಗೆ ಬಿ. ಎ. ಪದವಿಯ ವರೆಗೆ ಯಾವುದಾದರೊಂದು ವಿಷಯಕೆ ಸ ಬದಲಾಗಿ ಶಿಕ್ಷಣ ಪ್ರಜ್ಞೆ ಆ ೈ್ಪ ಸಮುದಾಯ ಗೃಹವಿಜ್ಞಾನ ವಿಷಯ ಅಭ್ಯಸಿಸಲು ಗಿಸ್ಮಾನಿಯಾ ಅವಕಾಶ ನೀಡಿದೆ. ವಿಶ್ವವಿದ್ಯಾಲಯ, ಕೃಷಿ ಮತ್ತು ತರಬೇತಿಗಾಗಿ ವಿದ್ಯಾರ್ಥಿಗಳನ್ನು ಸಿದ್ಧ ಗೊಳಿಸು ವತ್ತ ರಾಜ್ಯದ ಶಾಲೆಗಳು ಹೆಚ್ಚು ಗಮನ ಹರಿಸಿದ್ದವು. "ಹೊಸ ಶಿಕ್ಷಣ ಪದ್ಧ ತಿಯುಪ್ರಕಾರ ವಿಶ್ವ ವಿದ್ಯಾ ಲಯ ಶಿಕ ಣವನ್ನು ಮೂರು ವರ್ಷ ಗಳಲ್ಲಿ ಪೂರೆ ಸುವ ಯೋಜನೆಯನ್ನು ರೂಪಿಸಲಾ ಯಿತು. ಉಸ್ಮಾನಿಯಾ ವಿಶ್ವ ವಿದ್ಯಾಲಯ ಅಂದಿನ ಭಾರತದಲ್ಲಿದ್ದ ಇತರ ವಿಶ ಸ ವಿದ್ಯಾಲಯಗಳಿಗಿಂತ ಭಿನ್ನವಾದ ಶಿಷ್ಟ (ಪೂರ ರೂಪ ತಳೆಯಲು ಕಾರಣ ಸರ್‌ ಅಕಬರ ಹೆ ದರಿಯವರ ಅಪೂರ್ವ ಸೃಜನಶೀಲತೆ, ಅವರ ಕಲಾಪ್ರೇಮ ಮತ್ತು ಕಲಾವಸ್ತುಗಳ ಸಂರಕ್ಷಣೆಯಲ್ಲಿ ಅವರಿಗಿದ್ದ ತೀವ್ರ ಆಸಕ್ತಿಯೇ ಅಂದಿನ ಹೆ ಹೈದರಾಬಾದ ರಾಜ್ಯ ಈ ವಿಷಯದಲ್ಲಿ ಧೀರ ಹೆಜ್ಜೆಗಳನ್ನಿಡುವುದಕ್ಕೆ ಕಾರಣವಾಯಿತು. ಆದರ್ಶ ಮುಸಲ್ಮಾನನ ಅವರ ಪ್ರಕಲ್ಪನೆಯೂ ವಿಶಿಷ್ಟವಾದುದೇ ಆಗಿತ್ತು. ಅವರ ಮಾತಿನಲ್ಲೇ ಹೇಳುವುದಾರೆ, ಹಿಂದೂ ಅರಸರ ಘನತೆಯನ್ನು ಗುರುತಿಸಿ ಅದರಲ್ಲಿ ನ್ಕಾಯವಾದ ಹೆಮ್ಮೆ ತಳೆಯಬಲ್ಲವನೇ ಆದರ್ಶ ಸತ ನ. ೯೨೧ ರಲ್ಲಿ ಅವರು ನಿಜಾಮ ರಾಜ್ಯದ ಅರ್ಥಮಂತ್ರಿತ್ವ ಸ್ಪಾ ನಕ್ಕೆ ಒಬ್ಬ ಯೂರೋಪಿಯನ್‌ ಐಸಿ. ಎಸ IES ಸ್ಥಾನದಲ್ಲಿ ನೇಮಕ ಹ? ಮುಂದೆ ಈ ಕಾರ್ಯಕಾರಿ ಸಮಿತಿ(ಮಂತ್ರಿಮಂಡಲ)ಯ ಅಧ್ಯಕ್ಷರೂ ಆದರು. ಇದೆಲ್ಲ ಆಗಲು ಅವರಿಗೆ ಸಾಧ್ಯವಾದದ್ದು ನಿಜಾಮರ ಮರ್ಜಿ ಅಥವಾ ಅಪೇಕ್ಷೆಯಂತೆ ಆಲ್ಲ, ತುಸು ಮ ಟ್ಟಿಗೆ "ಸಮಸ್ಕಾ ಪುರುಷ'ನೆನಿಸಿದ್ದ ನಿಜಾಮರೆದುರು ಸರಿಯಾಗಿ ತಲೆಯೆತ್ತಿ ನಿಲ್ಲಬಲ್ಲ ವ್ಯಕ್ತಿಯೆಂದು ಬ್ರಿಟಿಶರು ಬಗೆದದ್ದು. ಉಸಾ ನಿಯಾ ವಿಶ್ವವಿದಾ ಲಯದ ವಿದಾ ರ್ಥಿ ಗಳು ಸಾ ತಂತ್ರ ಹೋರಾಟದಲ್ಲೂ ಭಾಗವಹಿಸಿ- ದ್ದರು. ದೇಶದ" ಉಳಿದೆಲ್ಲ ಭಾಗಗಳಲ್ಲಿ ಬಹಳ ಮೊದಲೇ ಆರಂಭವಾಗಿದ್ದ. ಸ್ವಾತಂತ್ರ್ಯ ಹೋರಾಟ: ಹೆ ಓದರಾಬಾದಿನಲ್ಲಿ ಪಾ ಪ್ರಾರಂಭವಾದುದು ೧೯೩೮ ತಾಂತ್ರಿಕ ಟಾ” ಉಸ್ಮಾನಿಯಾ ವಿಶ್ವವಿದ್ಯಾಲಯ ೧೨೭ ರಲ್ಲಿ. ಆ ವರ್ಷ ದಸರಾ ಹಬ್ಬದ ಆರಂಭಕ್ಕೆ ಮುನ್ನ ಸವಾಲೆಂದು ಸ್ವೀಕರಿಸಿದ ವಿದ್ಯಾರ್ಥಿಗಳು ವಿಶ್ವ- ಉಸ್ಮಾನಿಯಾದ ಎದಾ ರ್ಥಿಗಳು ವಿಶ್ವವಿದಾ ವಿದ್ಯಾಲಯದ ಕಾರಿಡಾರ್‌ನಲ್ಲಿ “ವಂದೇ- ಲಯದ ಪ್ರಾರ್ಥನಾ "ಮಂದಿರದಲ್ಲಿ "ವಂದೇ ಮಾತರಂ' ಪಠಣ ಆರಂಭಿಸಿದರು. ಆಗ ವಿಶ್ವ ಮಾತರಂ' ಪಠಿಸಲಾರಂಭಿಸಿದರು. ಆದರೆ ವಿದ್ಯಾಲಯದ ಅಧಿಕಾರಿಗಳು ವಿ.ವಿ.ಯ ಬ್ರಿಟಿಶ್‌ ರೆಸಿಡೆಂಟನ ಆಜ್ಞೆಯ ಪ್ರಕಾರ ಆವರಣದಲ್ಲಿ "ವಂದೇ ಮಾತರಂ' ಹಾಡಬಾರ ವಿದ್ಯಾರ್ಥಿನಿಲಯದ ಅಧಿಕಾರಿಗಳು ಅದಕ್ಕೆ ದೆಂದು ತಡೆಯಾಜ್ಞೆ ವಿಧಿಸಿದರು. ಈ ತಡೆಯಾಜ್ಞೆ ಟು ತಡೆಯಾಜ್ಞೆ ವಿಧಿಸಿದರಲ್ಲದೆ, ಪ್ರಾರ್ಥನಾ ಯನ್ನು ಹಿಂತೆಗೆದುಕೊಳ್ಳುವಂತೆ ವಿದ್ಯಾರ್ಥಿ ಮಂದಿರವನ ಕ್ಸ ಮುಚ್ಚಿ ಬಿಟ್ಟರು. ಇದನ್ನೊ ದು ಗಳು ಮಾಡಿಕೊಂಡ ಮನವಿ ತಿರಸ್ಕೃ ತವಾಯಿತು. ಸ 1 ನೇ ನಿಮಗೆ ಈ ಸಮಸ್ಯೆಗಳಿವೆಯೇ? “ದ ಹೈಪರ್‌ ಆಸಿಡಿಟಿ, RRS ಗ್ಯಾಸ್‌ (ವಾಯು) ಉಂಟಾಗಂವುದಂ, ತೇಗುವುದಂ, ಮಲಬದ್ಧತೆ. ಹಸಿವು ಇಲ್ಲದಿರುವುದು, ಎಷ್ಟು ತಿಂದರೂ ಸಾಕಾಗದಿರಂವುದು, ಹಗಲಿನಲ್ಲಿ ಸಸರ ದಣಿವು, ಆಲಸ್ಯ, ಏದುಸಿರು ಬಿಡುವುದು, ಮಾನಸಿಕ ಉದ್ವೇಗ ಹೊಟ್ಟೆ ಯಲ್ಲಿ ಉರಿ. ಹಾರ ೆಮಕೂಂಡಾಡನಿಯೇ ಹೊಟ್ಟೆ ನೋವು, ಆಗಾಗ ಮಲವಿಸರ್ಜನೆ ಆ ಆಕಾ ಮಲದಲ್ಲಿ ಕಫ, ವಾಂತಿಯಾಗುವುದು ವಾಕರಿಕೆ ಬರುವಂತಿರುವುದಂ, ಬಾಯಿರುಚಿ ಇಲ್ಲದಿರುವುದು, ಉಸಿರುಕಟ್ಟಿ ್ಲೈದಂತಾಗುವದು, ಪಕ್ಕೆಗಳಲ್ಲಿ ಮತ್ತು ಸಂದಿಗಳಲ್ಲಿ ತೀವ್ರ ನೋವು, ಕಿಬ್ಬೊಟ್ಟೆ ಭಾರವಾಗಿರುವುದು. ಹೊಟ್ಟೆ ಊದಿ ಕೊಂಡಿರುವುದು, ನಿರುತ್ಸಾಹ, ಕೆಮ್ಮು ಅನೀಮಿಯ (ಬಿಳಿಚಿಕೊಳ್ಳುವುದು), ಎದೆಯಲ್ಲಿ ಕಫ ಸೇರಿರುವುದಂ. ಶಾರೀರಕ ಆಯಾಸ ಇತ್ಯಾದಿಗಳ ಸಮಸ್ಯಗಳನ್ನು “ಗ್ಯಾಸ್ಕೊ ಕ್ಟ್ರೀಜನ್‌?” ಪರಿಹರಿಸುತ್ತದೆ. ಇದಂ ಪೌಡರ್‌ ಮತ್ತು ಕ್ಯಾ ಪ್ಸೂ ಲ್‌ ರೂಪದಲ್ಲಿರುವ ಪ ಕ್ರಭಾವಶಾಲಿ ಆಯುರ್ವೇದಿಯ ಔಷಧ. Mfrs. MANGALAM PHARMACEUTICALS & LABORATORIES, COIMBATORE-II Distributors : M/s. Venkateshwara Agencies 13, BV K Iyengar Road, Bangalore - 53 Ph: 74207 ‘GASTROGEN ’ now available in GULF COUNTRY—MUSCAT— Mis IBN SINA PHARMACY near Police Station RUWI Phone 702682 ರತಿ ತತ್ಸತ್‌ DL PBL LIEBE AS SN ೧೯೩೮ರ ನವೆಂಬರ್‌ ೨೯ ರಂದು ವಿ.ವಿ. ಯ ಅನುಕುಲಾಧಿಪತಿ, ಹಿಂದೂ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತ್ತುಗೊಳಿಸಿ, ಸಂಜೆಯೊಳ ಗಾಗಿ ವಿದ್ಯಾರ್ಥಿನಿಲಯ ಬಿಟು ಹೋಗುವಂತೆ ಸೂಚಿಸಿದರು. ಇನ್ನೂ ಅನೇಕ ಕಠಿಣ ಕ್ರಮ ಗಳನ್ನು ಕೈಗೊಳ್ಳಲಾಯಿತು. ಆದರೆ ಇದಕ್ಕೆ ಬಗ್ಗದ ವಿದ್ಯಾರ್ಥಿಗಳು ತರಗತಿಗಳನ್ನು ಬಹಿ ಷ್ಕರಿಸಿ ಚಳವಳಿ ಆರಂಭಿಸಿದರು. ಡಿಸೆಂಬರ್‌ ಹತ್ತರವರೆಗೆ ಈ ಚಳವಳಿ ಮುಂದು ವರಿಯಿತು. ಈ ಚಳವಳಿ ಎಷ್ಟು ಪ್ರಭಾವ ಬೀರಿತ್ತೆಂದರೆ, ಜಿಲ್ಲೆ ಜಿಲ್ಲೆಗಳ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡರು. ಕೊನೆಗೆ ಡಿಸೆಂಬರ್‌ ಹತ್ತರಂದು ವಿಶ್ವವಿದ್ಯಾಲಯ, ವಿದ್ಯಾರ್ಥಿಗಳು ಚಳವಳಿ ಹಿಂತೆಗೆದುಕೊಂಡು, ಕ್ಷಮೆ ಕೇಳಿ, ತಮ್ಮ ತರಗತಿಗಳಿಗೆ ಹಾಜರಾಗದಿದ್ದ ಲ್ಲಿ ಅವರ ಹೆಸರುಗಳನ್ನು ಹಾಜರಿಯಿಂದ ಕಿತ್ರೊಗೆ ಯುವದಾಗಿ ಬೆದರಿಸಿತು. ವಿದ್ಯಾರ್ಥಿಗಳು ಇದಕ್ಕೆ ಕಿವಿಗೊಡದಿದ್ದಾಗ ವಿ. ವಿ. ಕಾಲೇ ಜಿನ ೩೫೦ ಜನ ವಿದ್ಯಾರ್ಥಿಗಳನ್ನು, ಸಿಟಿ ಕಾಲೇಜಿನ ೭೦, ಕಲಬುರ್ಗಿ ಶಾಲಾ- ಕಾಲೇಜುಗಳ ೩೧೦ ಮತ್ತು ಗ್‌ ನಗರ ಹೈ ಸ್ಕೂಲಿನ ೧೨೦ ಜನ ವಿದಾ ರ್ಥಿಗಳನ ಹೊರಗೆ" ನ; ಇದೇ ಸಹ ಔರಂಗಾಬಾದ, ಬೀದರ, ನಾಂದೇಡ ಸಸ ಪರಭಣಿ ಜಿಲ್ಲೆಗಳಲ್ಲಿ ವಿದಾ ರ್ಥಿಗಳ ಚಳವಳಿ ಸತತವಾಗಿ ನಡೆದಿತ್ತು. ಉಸ್ಮಾನಿಯಾ ತಾನು ಹೊರಹಾಕಿದ ವಿದ್ಯಾರ್ಥಿಗಳಿಗೆ ಬೇರೆ ಯಾವ ವಿಶ್ವವಿದ್ಯಾಲಯಗಳಲ್ಲೂ ಪ್ರವೇಶ ಸಿಗದಂತೆ ಎಚ್ಚರಿಕೆ ವಹಿಸಿತು. ಆದರೆ ನಾಗಪುರ ವಿಶ್ವ ವಿದ್ಯಾ ಲಯ ಈ ವಿದಾ ್ಯರ್ಥಿಗಳಿಗೆ ಸಹ್ಯ ನೀಡಲು ನಿರ್ಧರಿಸಿ ಅವರಿಗೆ ಪ ಪ್ರವೇಶ ನೀಡಿತು. ಹೀಗೆ ನಾಗಪುರ ವಿ. ವಿ. ಸೇರಿದವರಲ್ಲಿ ಈಗ ಕೇಂದ್ರ ಸಚಿವ ಸಂಪುಟದಲ್ಲಿರುವ ಪಿ. ವಿ. ನರಸಿಂಹರಾವ್‌ ಸಹ ಒಬ್ಬರು. ಉಸಾ ನಿಯಾ ದಿಂದ ಹೆ ಹೂರಹಾಕಲ್ಪ ಟ್ಟ ಇತರ ಕೆಲ ಪ್ರಮುಖ ರೆಂದರೆ ಮಾಜಿ ಸಚಿವರಾದ ದಿವಂಗತ ಎನ್‌. ಮಂದ್ರ ರೆಡ್ಡಿ ಮತ್ತು ದಿ. ಕೆ. ಅಚ್ಯುತ ಡಿ. ಆ ನಂತರ ೧೯೩೯ರಿಂದ ೧೯೪೮ರವರೆಗೆ ಉಸ್ಮಾನಿಯಾ ದೇಶಿ ಭಾಷೆಯಲ್ಲಿ ಶಿಕ್ಷಣ ನೀಡುವ ಮತ್ತು ಶಿಕ್ಚಣ ಸಂಸ್ಥೆಗಳಿಗೆ ಮಾನ್ಯತೆ ನೀಡು ವತ್ತ ಹೆಚ್ಚು ಗಮನ ಹರಿಸಿತು. ೧೯೪೩ ರಲ್ಲಿ ಶ್ರೀ ಸಿ. ರಾಜಗೋಪಾಲಾಚಾರ್ಯರು ಉಸ್ಮಾನಿ ಯಾದ ಪದವೀದಾನ ಸಮಾರಂಭದಲ್ಲಿ ಭಾಷಣ ಮಾಡುತ್ತ ಉಸ್ಮಾನಿಯಾ ಭಾರತದ “ಸ್ನ ದೇಶಿ” ವಿಶ್ವವಿದ್ಯಾ ಲಯವೆಂದು ಬಣ್ಣಿ ಸಿದರು. ಇದನ್ನೇ ಆಧಾರವಾಗಿಟ್ಟು ಕೊಂಡು ಸಾ ಿತಂತ್ರಾ ನಂತರ ಉಸ್ಮಾನಿಯಾವನ್ನು ಕೇಂದ್ರೀಯ ವಿಶ್ವವಿದ್ಧಾ ಲಯವನ್ನಾಗಿ ಪರಿವರ್ತಿಸಬೇಕೆಂದು ಸೆ ಲಾಗಿತ್ತು. ಆದರೆ ಐತಿಹಾಸಿಕ ಕಾರಣಗಳಿಂದಾಗಿ ಅದನ್ನು ಕೈ ಬಿಡಲಾಯಿತು. ನಂತರ ಅಗಸ್ಟ್‌ ೧೯೪೯ರಲ್ಲಿ ಇಂಗ್ಲಿಷಿನೊಂ ದಿಗೆ ಇತರ ಕೆಲ ಭಾಷೆಗಳ ಕಡ್ಡಾಯ ಅಭ್ಯಾಸ ವನ್ನು ಜಾರಿಗೊಳಿಸಲು ಉಸ್ಮಾನಿಯಾ ನಿರ್ಧರಿ ಸಿತು. ಕೆಲ ನೀತಿಶಾಸ್ತ್ರ ವಿಷಯಗಳಿಗೆ ಬದಲಾಗಿ ಇವುಗಳನ್ನು ಅಭ್ಯಸಿ ಸಿಸಬೇಕಿತ್ತು. ಇದರೊಂದಿಗೆ ಕಲಾ ವಿಭಾಗದ ವಿದಾ ರ್ಥಿಗಳು “ಸ ಸಾಮಾನ್ಯ ವಿಜ್ಞಾ ನ” ಮತ್ತು ವಿಜ್ಞಾನ ವಿಭಾಗದ ವಿದ್ಕಾ- ಭಯ “ನಾಗರಿಕತೆಯ ಇತಿಹಾಸ” ವಿಷಯ ಗಳನ್ನು ಅಭ್ಯಸಿಸಬೇಕೆಂದು ನಿರ್ಧರಿಸಲಾಯಿತು. ಪಠ್ಯಕ್ರಮ ತಯಾರಿಸಿ ತರಗತಿಗಳನ್ನು ಆರಂಭಿಸಲಾಯಿತು. ಹೊಸ ಅಧ್ಯಾಪಕರನ್ನು ನೇಮಿಸಲಾಯಿತು. ಆದರೆ ೧೯೪೯ರ ಡಿಸೆಂಬರಿ ನಲ್ಲಿ ಅಕೆಡಮಿಕ್‌ ಕೌನ್ಸಿಲ್ಲು ಒಮ್ಮೆಲೆ ಈ ಎರಡೂ ವಿಷಯಗಳಲ್ಲಿ "ಪರೀಕ್ಷ ನಡೆಸದಿರಲು ನಿರ್ಧರಿಸಿತು. ದೀರ್ಫ ಚರ್ಚೆಯ ನಂತರ ಕಡ್ಡಾಯ ಭಾಷೆಗಳ ಪರೀಕ್ಷೆ ನಡೆಸಲು ತೀರ್ಮಾ ನಿಸಲಾಯಿತು. ರಾಷ್ಟ್ರೀಯ ಆಶೋತ್ತರಗಳು ಹೆಚ್ಚೆಚ್ಚು ಪ್ರಾಮುಖ್ಯ ಪಡೆಯುತ್ತಿ ದ್ದ ಈ ಕಾಲದಲ್ಲಿ ವಿಶ್ವವಿದಾ $ಲಿಯದಂತಹ ಸಂಸ್ಥೆಯು ತನ್ನ ಮಧ್ಯ RS ಲಕ್ಷ ಣಗಳನ್ನು ಕಳಚಿ ಪ ಪ್ರಜಾತಂತ್ರವನ್ನು ರೂಢಿಸಿಕೊಳ್ಳ 'ಬೇಕೆಂಬು ದನ್ನು ಅಕೆಡಮಿಕ್‌ ಕೌನ್ಸಿಲ್‌ ಅರ್ಥಮಾಡಿ ಕೊಳ್ಳೆ ಲಿಲ್ಲ. ಇದೇ ಓಫಘದಲನ್ಲಿಯೇ ಅದು ವಿಭಿನ್ನ ಬಾಗ ಇದ್ದ ಪ್ರತ್ಯೇಕ ಪ್ರಾಧ್ಯಾ ಪಕರ ಸಾ ್ಲಿನಗಳನ್ನೆ ಲ್ಲ ತೆಳೆದುಹಾಕೆಬಿಟ್ಟಿತು - ಮಿತ ಎ ವ್ಯಯದ ನೆಪ ಹೂಡಿ. ಆದರೆ ಇವಾವೂ ಜನ ತೆಯ ಆಶೋತ್ತರಗಳಿಗೆ ಅನುಗುಣವಾಗಿರಲಿಲ್ಲ ವಷ್ಟೇ ಅಲ್ಲ, ಅವುಗಳನ್ನು ಕಡೆಗಣಿಸುವಂಥವೂ ಆಗಿದ್ದವು. ಮುಂದೆ ರಾಧಾಕೃಷ ಗ ವಿಶ್ವ ವಿದ್ಯಾ ಲಯ ಆಯೋಗ, ವಿಶ್ವವಿದಾ ಲಯ ಸ್ವಾಯತ್ತ "ಸಂಸ್ಥೆ ಯಾಗಿರಬೇಕಿಂದು ಶಿಫಾರಸು ತಾಡತು; “ವಿಶ್ವ ವಿದ್ಯಾಲಯಗಳು ಸಾರ್ವಜನಿಕ ಅಭಿಪ್ರಾಯಕ್ಕೆ ಸಂವೇಂದಿಯಾಗಿರಬೇಕು; ಆದರೆ ಬಾಹ್ಯ ಒತ್ತಡಗಳಿಗೋ, ಭ್ರಷ್ಟಾಚಾರಕ್ಕೋ ಬಲಿಯಾಗಿ, ಶಿಕ್ಷಣ ನೀತಿಗೆ ವಿರುದ್ಧವಾದ ಕಾರ್ಯಗಳಲ್ಲಿ ಅವು ತೊಡಗಬಾರದು. ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ಹಸ್ತಕ್ಷೇಪಗಳಿಂದ ಮುಕ್ತವಿರ ಬೇಕು. ವಿ. ವಿ. ಯ ಸಿಂಡಿಕೇಟ್‌ ಕನಿಷ್ಟ ೧೫ ಮತ್ತು ಗರಿಷ್ಠ ೨೦ ಜನ ಸದಸ್ಯರನ್ನು ಹೊಂದಿರಬೇಕು. ಹ ಸುಮಾರು ಅರ್ಥ ದಷ್ಟು ಸದಸ್ಯರು ವಿಶ್ವವಿದ್ಯಾಲಯ ಯಂತ್ರದ ಹೊರಗಿನಿಂದ ಆಯ್ದವರಿರಬೇಕು. ಸಮತೋಲ ದಲ್ಲಿ ಒಲವು ತುಸು ಮಟ್ಟಿಗೆ ಆಂತರಿಕ ಸದಸ್ಮ ರತ್ತಲೇ ಇರಬೇಕೆಂದು ಈ ಸಮಿತಿ ಸೂಚಿಸಿತು. ಐತಿಹಾಸಿಕವಾಗಿಯೂ, ಸಾಂಸ್ಕತಿಕವಾಗಿಯೂ ಉಸ್ಮಾನಿಯಾ ವಿಶ್ವವಿದ್ಯಾಲಯ ಮುಸ್ಲಿಂ ಪ್ರಾಬಲ್ಮದ ಕೇಂದ್ರ ಬಿಂದುವಾಗಿಯೇ ಬೆಳೆದು ನಿಂತಿತು. ಅಂತೆಯೇ ಆದು ಸಾರ್ವಜನಿಕರ ಟೀಕೆಗೆ ಕಿವುಡಾಗಿಯೇ ಉಳಿಯಿತು. ವಂದೇ ಮಾತರಂ ಪ್ರಕರಣ ಇದಕ್ಕೊಂದು ಉದಾಹರಣೆ. ವೆಂಕಟ ಸುಬ್ಬರಾವ್‌ ವರದಿಗೆ ಹಾಗೂ ಅಯ್ಕಂಗಾರ್‌ - ಅರುುವಮ್‌ಯಾರ್‌ ಜಂಗ್‌ ವರದಿಗೆ. ಕಾರಣವಾದಂತಹ ಘಟನೆಗಳು, ರಜಾ- ಕಾರ್‌ ಆಂದೋಲನದಲ್ಲಿ ಜನಸಾಮಾನ್ಯರು ಎದುರಿಸಬೇಕಾಗಿ ಬಂದ ಗಂಭೀರ ಸಮಸ್ಯೆಗಳು, ಇದಾವವೂ ಜನತೆಯ ಮನದಿಂದ ಮರೆಯಾಗಿರ- ಲಿಲ್ಲ. ಆದ್ದರಿಂದಲೇ, ನಿಜಾಮ ಸಂಸ್ಥಾನ ಭಾರತದಲ್ಲಿ ವಿಲೀನವಾಗಿ ಒಂದು ತಲೆಮಾರಿನ 1,25,000/- ವೌಲ್ಯ ಬಹುಮಾನ ಗಳಿಸಿ ಪ್ರವೇಶ ಶುಲ್ಕವಿಲ್ಲ ೧ನೇ ಬಹುಮಾನ: ರಾಜದೂತ ಮೋಟರ್‌ ೧೯ | ೨೪ | ೧೭ ೧೮.| ೨೦ ೨೨ ೨೩ [೧೬ | ೨೧ ied ರ್‌ aso ನೀವು ಸೈಕಲ್‌ ಅಥವಾ ರೂ. ೧೦೦೦೦ ನಗದು. ಸಮಾಧಾನಿ ಬಹುಮಾನಗಳು: ದಾಯಕ ಯೋಜನೆ (ಚೇನ್‌ಪದ್ಧ ತಿ) ಮೇರೆಗೆ ಪಡೆಯಬಹುದು. ೧೮ ಇತ್ತೀಚಿನ || ಜಪಾನ ಮಾದರಿಯ ಆಮದಾದ ಟೂ-ಇನ್‌- | ೧೯ ಒನ್‌ ರೂ. ೨೪೦/-ಕ್ಕೆ ಪರಸ್ಪರ ಲಾಭ- I en ಧ್‌ ಮಾದರಿಯ ಲ್ಲಿ ಯಂತೆ ಖಾಲಿ ಚೌಕ ಸಿದ್ಧ ಮಾಡಿ. ೧೫ ರಿಂದ ೨೩ ರೊಳಗಿನ ಅಂಕಿ ಬಳಸಿ. ಉದ್ದ, ಅಡ್ಡ ಹಾಗೂ ಕೋನಗಳಲ್ಲಿ ಹೇಗೆ ಕೂಡಿಸಿದರೂ ಒಟ್ಟು ೫೭ ಬರುವಂತೆ ರಚಿಸಿರಿ ಒಂದು ಗ್‌ ಅಂಕೆಯನ್ನು ಒಮ್ಮೆ ಮಾತ್ರ ಬಳಸಿ. ಪ್ರವೇಶಗಳು ಹದಿನೈದು ದಿನದೊಳಗೆ ತಲುಪಬೇಕು. Deepak Enterprises (KH) 86. Govind Nagar, Ambala Contt. *್‌್‌ ೧೩೦ ನಂತರ ಉಸ್ಮಾನಿಯಾ ವಿಶ್ವವಿದ್ಯಾಲಯ ಉರ್ದುವಿನ ॥ ಬದರಾ ಗಿ ಇಂಗ್ಲಿಷನ್ನು ಮಾಧ್ಯವರಿ ವಾಗಿ ಸ್ವೀಕರಿಸಿತು. ಹೈದರಾಬಾದಿನ ಪ್ರಾದೇ- ಶಿಕ ಭಾಷೆ ಳಾಗಿದ್ದ ತೆಲಗು, ಮರಾಠಿ, ಕನ್ನಡ- ಗಳನ್ನು ಮಾಧ್ಯಮಿಕ ಹಂತದಲ್ಲಿ ಕೂಡ ಶಿಕ್ಷಣ ಮಾಧ್ಯಮವೆಂದು ಸ್ವೀಕರಿಸಲಾಗಿರಲಿಲ್ಲ, ಆದರೂ ಎಚ್‌, ಎಸ್‌. ಸಿ. ಪರೀಕ್ಷೆಯಲ್ಲಿ ಮಾತ್ರ ಮಾತೃ ಭಾಷೆಯಲ್ಲಿ ಅಭ್ಯರ್ಥಿಗಳಿಗೆ ಉತ್ತರ ಬರೆಯಲು ಅವಕಾಶವಿತ್ತು. ಅದು ಸಹ ೧೯೪೬-೪೭ ರಿಂದಲೇ, ಆದರೆ ವಿಶ ವಿದ್ಯಾಲಯದ ಧೋರಣೆ ಅನಿಶ್ಚಿತ ಿತವಾದುದಾಗಿದ್ದರಿಂದ ಜನ ಮಾತೃ ಭಾಷಾ ಮಾಧ್ಯಮದೆಡೆಗೆ ಹೊರಳಲು ಹಿಂಜರಿ- ಯುತ್ತಿದ್ದರೆ; ಶಿಕ್ಷಣ ಇಲಾಖೆಯ ಆಧಿಕಾರಿಗಳು ಉರ್ದುವಿಗೆ ಇನ್ನೂ ದೀರ್ಥ ಜೀವನದಾನ ಮಾಡಲು ಯತ್ನಿಸ ಸುತ್ತಿ ದ್ದ ರು. ಕೊನೆಗೆ ೧೯೫೦ ರಲ್ಲಿ"! ರಾಧಾಕೃ ಪ್ಲನ್‌ ಆಯೋ ಗದ ವರದಿಯ ಆಧಾರದ ಮೇಲೆ ನಿಶ್ವ ವಿದ್ಮಾ ಲ ಯದ ಚಾ ರಸದಿ ಸೂಕ್ತ ತಿದುಪಡಿ ಮಾಡಲು ಸಿನೇಟೀನ ಸಮಿತಿಯೊಂದನ್ನು ನೇಮಿಸ- ಲಾಯಿತು. ಅಲ್ಲದೆ, ೧೯೫೦ರಲ್ಲಿ ಬಿಡುಗಡೆ- ಯಾದ ಗೋರವಾಲಾ ಆರ್ಥಿಕ ಸಮಿತಿಯ ವರದಿ ಹೈದರಾಬಾದ ರಾಜ್ಕದ ಆಡಳಿತ ದೋಷಗಳನ್ನು ಎತ್ತಿ ತೋರಿಸಿತು. ಹೈದರಾಬಾದು, "ಸ್ಪ ಸೈತಂತ್ರ ರಾಜ್ಯ' ಎಂಬುದನ್ನು ಜಗತ್ತಿಗೆ ತೋರಿಸುವ ಹುಚ್ಚು, ರಾಜ್ಯದ ಬೊಕ್ಕ ಸವನ್ನು ಬರಿದಾಗಿಸಿದೆ ಎಂದು ವರದಿಯಲ್ಲಿ ಸ್ಪಷ್ಟ ; ಪಡಿಸಲಾಗಿತು. ಅದಕ್ಕನುಗುಣವಾಗಿ ಉಸ್ಮಾನಿಯಾ ಕೆಲ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿತು. ಈ ಬದಲಾವಣೆಯ ಸಮಯದಲ್ಲಿ, ಉಸ್ಮಾನಿಯಾ ವಿ. ದೇಶದ ಇತರ ವಿಶ್ವವಿದ್ಯಾಲಯಗಳಂತೆ ಮೊದಲ ೧೦-೧೩ ವಷ ೯ಗಳ ಕಾಲ ಇಂಗ್ಲಿಷ್‌ ಭಾಷೆಯ ಮೂಲಕ ಶಿಕ್ಷಣ ನೀಡಿ ನಂತರ ಹಿಂದಿ ಅಥವಾ ಇತರ ಪ್ರಾದೇಶಿಕ ಭಾಷೆಗಳ ಮೂಲಕ ಶಿಕ್ಷಣ ನೀಡಬೇಕೆ ಅಥವಾ ಬೇಡವೇ ಎಂಬ ವಿಷ- ಯದ ಬಗ್ಗೆ ದೀರ್ಫ ಚರ್ಚೆ ನಡೆಯಿತು. ಅಲ್ಲದೆ ಹದಿಮೂರು ವರ್ಷಗಳ ನಂತರವೂ ಇಂಗ್ಲಿಷ್‌ ಭಾಷೆಯಲ್ಲಿ ಶಿಕ್ಷಣ ನೀಡುವುದನ್ನು ಮುಂದು- ವರಿಸಲು ಅವಕಾಶವಿದೆಯೇ ಎಂಬುದರ ಬಗೆ, ಕಸ್ತೂರಿ, ಜನೆವರಿ ೧೯೮೭ ಳ್‌ ಟ್‌ ್ಕಲ್‌ಹಹಹ್ಕ್ಕ್ಕ ಕೇಂದ್ರ ಸರಕಾರ ಖಚಿತ ನಿಲುವು ತಳೆದಿರಲಿಲ್ಲ. ಇನ್ನೂ ಕೆಲವರು, ಈ ವಿಷಯದಲ್ಲಿ ಉಸ್ಮಾ- ನಿಯಾ ಇತರ ವಿ. ವಿ.ಗಳನ್ನೇ ಅನುಸರಿಸುವದರ ಬದಲು, ದೇಶಭಾಷೆಗಳಲ್ಲೇ ಶಿಕ್ಷಣ ನೀಡ ಬೇಕೆಂದು ಅಭಿಪ್ರಾಯಪಟ್ಟರು. ಕಲಾ ವಿಭಾಗ ದಲ್ಲಿ ದೇಶಭಾಷೆಯಲ್ಲೇ ಶಿಕ್ಷಣ ನೀಡುತ್ತಿದ್ದ ನಾಗಪುರ ವಿ. ವಿ. ಯನ್ನು ಅವರು ಉದಾಹರಿ- ಸಿದರು. ಆದರೆ ದೇಶದ ಇತರ ವಿ.ವಿ.ಗಳ ಮಾರ್ಗ- ವನ್ನೇ ಉಸ್ಮಾನಿಯಾ ಅನುಸರಿಸಬೇಕು. ಇಲ್ಲ ದಿದ್ದರೆ ಒಂದು ದಶಕದಲ್ಲಿಯೇ ಹೊರ ರಾಜ್ಯಗಳ ಜನ ಉಸ್ಮಾನಿಯವನ್ನು ಸಂಪೂರ್ಣವಾಗಿ ತಮ್ಮ ಹತೋ ಟಿಗೆ ತೆಗೆದುಕೊಳ್ಳು ತ್ತಾರೆ ಎಂಬುದು ಸಾಮಾನ್ಯ ಅಭಿಪಾ ಪ್ರಾಯವಾಗಿತ್ತು. “ಹಿಂದೀ ಬೆಂಬಲಿಗರು ಮುಸ್ಲಿ ೦ ಜಾತಿವಾದಿಗಳೊಡಗೂಡಿ ಉರ್ದು ಮಾಧ್ಯಃ ಮವನ್ನು ಉಳಿಸಿಕೊಳ್ಳಲು ಅವಕಾಶ ನೀಡಬಾರದು. ನಾವೂ ಸಹ ಇಂಗ್ಲಿಷ್‌ ಭಾಷೆಯ ಮೂಲಕ ಶಿಕ್ಷಣ ನೀಡಲು ಆರಂಭಿಸಿ ಬೇರೆ ರಾಜ್ಯಗಳ ಜನರೊಡನೆ ಸೇರಿ ಕೊಳ್ಳೊ ೇಣ” ಮ ಹೆಚ್ಚಿನವರ ವಾದ ವಾಗಿತ್ತು. ೧೯೫೬ರ ನವೆಂಬರ್‌ ಒಂದರಂದು ರಾಜ್ಯಗಳ ಪುನರ್ರಚನೆಯಾದಾಗ ಹೈದರಾಬಾದ ರಾಜ ದಲ್ಲಿ ಪ್ರತಿಶತ ೧೧.೬ ರಷ್ಟು "ಜನ ಮಾತ್ರ ಉರ್ದು ಭಾಷಿಕರಾಗಿದ್ದರು. ಇದು ಮೇಲಿನ ವಾದಕ್ಕೆ ಪುಷ್ಟಿ ನೀಡಿತು. (ಉಸ್ಮಾನಿಯಾದ ಇನ್ನೊಂದು ವೈಶಿಷ್ಟ್ಯವೆಂದರೆ ರಾಜ್ಯ ಗಳ ಪುನರ್ರಚನೆಯ ಅ ಉಸ್ಮಾನಿಯಾದ ಮೂವರು ಹಿಂದಿನ ವಿದಾ ್ಯ,ರ್ಜಿಗಳು ಬೇರೆ ಬೇರೆ ಅವಧಿಯಲ್ಲಿ ಮೂರು ರಾಜ್ಯಗಳ ಮುಖ ಮಂತ್ರಿಗಳಾದುದು. ಅವರೆಂದರೆ ಮಹಾರಾಷ್ಟ್ರದ ಎಸ್‌. ಬಿ. ಚವ್ಹಾಣ, ಆಂಧ್ರದ ಪಿ. ವಿ. ನರಸಿಂಹರಾವ್‌ ಮತ್ತು ಕರ್ನಾಟಕದ ವೀರೇಂದ್ರ ಪಾಟೀಲ, ೧೯೪೮ ರಿಂದ ೧೯೫೬ ರವರೆಗಿನ ಅವಧಿಯಲ್ಲಿ ಉಸ್ಮಾನಿಯಾ ಸಾಕಷ ಶ್ರ ಅಭಿವೃ ದಿ ಗೊಂಡಿತು. ಹಿಂದಿನಂತೆ ತನ್ನ ಪ್ರಸ್ತ ಕತಾ ಧೋರಣೆಯನ್ನು ತ್ಯಜಿಸಿ ತನ್ನ ಏಕಾಕಿತನಕ್ಕೆ ವಿದಾಯ ಹೇಳಿತು. ಮುಂಬಯಿ" ವಿಶ್ವ ನದ $ಲಿಯವೊಂದನ್ನು ಳಿದು ' ಇತರ ಎಲ್ಲ ವಿಶ್ವಃ ವಿದಾ ,ಲಯಗಳೊಂದಿಗೆಯೂ ರ್ಚ್ಮಾರ್ಸ್‌ ಪ ಕ್ಮ ಕ ಅಲ್ವ ಜರ್ಯಲಯಿ ೧೩೧ ಪರಸ್ಪರ ಮನ್ನಣೆ ನೀಡುವ ಹಾಗೂ ವಿದಾ ರ್ಥಿ- ಅನುದಾನ ನೀಡಿದವು. ಗಳಿಗೆ ಸೌಲಭ್ಯ ಒದಗಿಸುವ ಕುರಿತು ಒಪ್ಪಂದ ಈ ಅವಧಿಯಲ್ಲಿ ಹೈದರಾಬಾದ ರಾಜ್ಯದ ಮಾಡಿಕೊಂಡಿತು. ಔರಂಗಾಬಾದ, ವರಂಗಲ್‌ ಉನ್ನತ ಶಿಕ್ಷಣದ ಇನ್ನೊಂದು ವೈಶಿಷ್ಟ್ಯವೆಂದರೆ ಮತ್ತು ಕಲಬುರ್ಗಿ ಇಂಟರ್‌ಮೀಡಿಯೆಟ್‌ ೧೯೫೬ರಲ್ಲಿ ಹತ್ತು ಹೊಸ ಕಾಲೇಜುಗಳು ಕಾಲೇಜುಗಳ ಮಟ್ಟವನ್ನು ಹೆಚ್ಚಿಸಲಾಯಿತು, ಆರಂಭವಾದುದು. ಈ ಹತ್ತೂ ಕಾಲೇಜುಗಳಿಗೂ ಕಲಾ, ವಿಜ್ಞಾನ, ವಾಣಿಜ್ಯ ಮತ್ತು ಧರ್ಮ ಸರಕಾರ ರೂ. ೫೦,೦೦೦ ಮೂಲ ಬಂಡವಾಳ ೫ ಹಾಗೂ ಸಂಸ್ಕೃತಿ ವಿಭಾಗಗಳಲ್ಲಿ ಪೂರ್ವಪದವಿ ವನ್ನು ಅನುದಾನ ರೂಪದಲ್ಲಿ ನೀಡಿತು. ಮತ್ತು ಮೂರು ವರ್ಷಗಳ ಪದವಿ ಕೋರ್ಸುಗಳಿ ಅಲ್ಲದೆ ಈ ಶಿಕ್ಷಣ ಸಂಸ್ಥೆಗಳಿಗೆ ಜನತೆ ನೀಡಿದ ಗಾಗಿ ಆಧ್ಯಯನ ಮಂಡಳಿ ವಿವರವಾದ ಪಠ್ಯ ಪ್ರೋತ್ಸಾಹ, ಹೈದರಾಬಾದ ರಾಜ್ಯಕ್ಕೊಂದು ಕ್ರಮ ತಯಾರಿಸಿತು. ೧೯೫೫-೫೬ರಲ್ಲಿ ಉಸ್ಮಾ ಹೆಮ್ಮೆಯ ವಿಷಯವಾಗಿತ್ತು. ನಿಯಾ ವಿ. ವಿ. ಯ ಕಾಲೇಜುಗಳು ಭಾರತ ಇದಕ್ಕೂ ಮುನ್ನ ೧೯೫೦ರಲ್ಲಿ ಉಸ್ಮಾ! ನಿಯಾ ಸರಕಾರದಿಂದ ೨೨,೫೨,೦೪೫ ರೂ, ಗಳನ್ನು ವಿಶ್ವವಿದ್ಯಾಲಯದ ಚಾರ್ಟರನ್ನು ಬದಲಾಯಿಸಿ ಅನುದಾನವಾಗಿ ಪಡೆದವು. ಅಲ್ಲದೆ ವಿಶ್ವ- ವಿ. “ಎ. ಯದ ಆಡಳಿತ ಮತ್ತು ಕಾರ್ಯಕಲಾಪ ವಿದ್ಯಾಲಯ, ಅನುದಾನ ಸಮಿತಿ, ಭಾರತೀಯ ಗಳಲ್ಲಿ ಪ್ರಜಾಪ್ರಭುತ್ವ ಪದ್ಧತಿಯನ್ನು ಕೃಷಿ ಸಂಶೋಧನಾ ಮಂಡಳಿ ಮತ್ತು ವಿಶ್ವ- ಜಾರಿಗೊಳಿಸಲಾಗಿತ್ತು. ಇದರಿಂದ ಉಸ್ಮಾನಿಯಾ ಎದ್ಕಾಲಯ ಶಿಕ್ಷಣ ಅಭಿವೃದ್ಧಿ ಯೋಜನಾ ವಿ. ವಿ. ಸ್ವಾಯತ್ತ ಸಂಸ್ಥೆಯ ರೂಪ ತಳೆದಿತ್ತು. ಆಯೋಗಗಳು ೩,೫೫,೭೮೫ ರೂಪಾಯಿಗಳ ವಾರ್ಷಿಕ ಅನುದಾನಕ್ಕಾಗಿ ಮಾತ್ರ ಅದು ಸರಕಾರ ಶಾ ಇ 1,75,000 ಮೆೌಲ್ಯದ ಬಹುಮಾನ ಗೆಲ್ಲ ತ ಪ್ರವೇಶ ಶುಲ ವಿಲ್ಲ ೧ನೇ ಬಹುಮಾನ : ಕಲರ್‌ ಟಿ. ವ್ಹಿ. ಅಥವಾ ರೂ, ೧೦೦೦೦ ನಗದು. ಸಮಾ ಕಿ ee! ೧೫ 1೧೭ | ೧೯ | ಮಾದರಿಯ ಆಮದಾದ ಟೂ-ಣನ್‌- ಎ | | ರೂ, ೨೪೦/-ಕ್ಕೆ ಪರಸ್ಪರ ಲಾಭದಾಯಕ 20104 ೧೮! ಯೋಜನೆ (ಚೇನ್‌ಪದ್ಧ 3) ಮೇರೆಗೆ ನೀವು ಪಡೆಯಬಹುದು. ಮಾದರಿಯಲ್ಲಿಯಂತೆ ಖಾಲಿ | ಚೌಕ ಸಿದ್ಧ ಮಾಡಿ. ೧೨ ರಿಂದ ರೊಳಗಿನ ೨೦ ಅಂಕಿ ಬಳಸಿ. ಉದ್ದ, ಅಡ್ಡ ಹಾಗೂ ತ ಕೋನಗಳಲ್ಲಿ ಹೇಗೆ ಕೂಡಿಸಿದರೂ ಒಟ್ಟು ೪೮ ಬರುವಂತೆ ರಚಿಸಿರಿ ಒಂದು ಅಂಕೆಯನ್ನು | ಒಮ್ಮೆ ಮಾತ್ರ ಬಳಸಿ. ಪ್ರವೇಶಗಳು ಹದಿನೈದು ದಿನದೊಳಗೆ ತಲುಪಬೇಕು. ಕ್ಕ | ಧಾನ ಬಹುಮಾನಗಳು : ಇತ್ತೀಚಿನ ಜಪ ತ | f GOOD LUCK CO. (KH) 136, New Layalpur, DELHi-11065}. ಅವಕಾಶವಿದೆ. ರಾಧಾಕೃಷ್ಣನ್‌ ಸಮಿತಿಯ ಪ್ರಮುಖ ಶಿಫಾ ರಸುಗಳನ್ನು ಪೂರ್ತಿಯಾಗಿ ಸ್ವೀಕರಿಸಿ ಕೃತಿಗಿಳಿ ಸಿದ ದೇಶದ ಕೆಲವೇ ಪ್ರಮುಖ ವಿಶ್ವವಿದ್ಯಾ ಲಯಗಳಲ್ಲಿ ಉಸ್ಮಾನಿಯಾ ಒಂದು. ಉಸ್ಮಾನಿ ಯಾದ ಈ ಆಪಾರ ಪ್ರಗತಿಯ ಕೀರ್ತಿ ಉಪಕುಲಪತಿ ಡಿ. ಎಸ್‌. ರೆಡ್ಡಿಯವರಿಗೆ ಸಲುತ್ತದೆ. ಸದ್ದ ಈ ವಿಶ್ನವಿದ್ಮಾಲಯದ ಮು" $ ಹ ವ ಶಿ ಅಧೀನದಲ್ಲಿರುವ ಕಾಲೇಜುಗಳ ಸಂಖ್ಯೆ ೧೭೮ ಕ್ಕೂ ಹೆಚ್ಚು. ಆಲ್ಲದೆ ವಿಶ್ವವಿದ್ಯಾಲಯದ ಆವರಣದಲ್ಲಿ” ನಿರ್ಮಿಸಲಾಗಿರುವ ಪ್ರಾದೇಶಿಕ ಸಂಶೋಧನಾ ಪ್ರಯೋಗಾಲಯ, ಇಂಗ್ಲಿಷ್‌ ಮತ್ತು ವಿದೇಶಿ ಭಾಷೆಗಳ ಕೇಂದ್ರೀಯ ಸಂಸ್ಥೆ, ರಾಜ್ಯ ಪತ್ರಾಗಾರ ವಿಭಾಗ, ಮುಂತಾದ ಸಂಸ್ಥೆಗಳ ಸ್ಥಾಪನೆ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಕಳೆ ನೀಡಿದೆ. ವಿಶ್ವವಿದ್ಯಾಲಯದ ಸುಂದರ ವಾದ ಉದ್ಯಾನವನ ದಣಿದ ವಿದ್ಯಾರ್ಥಿಗಳಿಗೆ ಉತ್ತಮ ವಿಶ್ರಾಂತಿಧಾಮವಾಗಿದೆ. ಟಾಗೋರ ಸಭಾಂಗಣ ಮತ್ತು ಹತ್ತಿರ 16 ಇಷ್ಟ ಸಿವ ೧ಸ್ರದಲ್ಬ ಸಂಗಾಲ ಗಿನಿ? ಇಂಚಿದು ೨9 ದಲ್ಲೇ ಇರುವ ಅಮೇರಿಕನ್‌ ಅಧ್ಯಯನ ಸಂಶೋಧನಾ ಕೇಂದ್ರ ಉಸ್ಮಾನಿಯದ ಹೆಮ್ಮೆಯ “ಆಸ್ತಿ'ಗಳಾಗಿವೆ. ಇಂತಹ ಐತಿಹಾಸಿಕ ವಿಶ್ವವಿದ್ಯಾಲಯದ ಶಾಶ್ವತ ಪ್ರದರ್ಶನವನ್ನು ೧೯೮೫ರ ಎಪ್ರಿಲ್‌ನಲ್ಲಿ ಆಗ ಆಂಧ್ರದ ರಾಜ್ಯಪಾಲರಾಗಿದ್ದ ಡಾ. ಶಂಕರ ದಯಾಳ ಶರ್ಮಾ ಉದ್ಭಾಟಿಸಿದ್ದರು. ಈ ಪ್ರದರ್ಶನವನ್ನು ವಿಶ್ವವಿದ್ಯಾಲಯದ ಗ್ರಂಥಾಲಯದ ಆವರಣದಲ್ಲಿ ಏರ್ಪಡಿಸ ಲಾಗಿದೆ. ಈ ಪ್ರದರ್ಶನ ಪ್ರೇಕ್ಷಕರಿಗೆ ಉಸ್ಮಾ : ನಿಯದ ಅಭಿವೃದ್ಧಿ ಯನ್ನು ಮೂರು ಹಂತ ಗಳಲ್ಲಿ ತೋರಿಸುತ್ತದೆ. ಮೊದಲ ಹಂತವೆಂದರೆ ಉಸ್ಮಾನಿಯದ ಸ್ಥಾಪನೆ ನಂತರ ಅದರ ಕಟ್ಟಡದ ಅಭಿವೃದ್ಧಿ ಕೊನೆಗೆ ಅದರ ರಜತ ಮಹೋ ತ್ಸವ, ಸ್ವರ್ಣ ಮಹೋತ್ಸವ ಹಾಗೂ ವಜ್ರ ಮಹೋತ್ಸವಗಳನ್ನು ಈ ಪ್ರ ್ರದರ್ಶನ ಚಿತ್ರಿಸಿದೆ. ಗ್ಯಾಲರಿಯಲ್ಲಿ ಅಮೂಲ್ಯ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ನಿಜಾಮ ವಿಶ್ವವಿದ್ಯಾಲಯ ಸ್ಮಾಪನೆಗೆ ಅನು \/ ಇಕೊ ಇಡೆ ತಮೆ WE ML "ಇದೊಷ್ಟ.. ಜತ ಬೆ ಮೀನುಗಾರರಿಗೆ ಸಾಮೂಹಿಕ ವಿಮಾಯೋಜನೆಯ ಬ್ರೀಮಿಯಂ ವಿನಾಯಿತಿ ಕಡಲಾಳದಿಂದ ಮತ್ಸ್ಯ ಸಂಪತ್ತನ್ನು ಅರಸಿ ತರುವ ಧೀರರಿಗೆ ಕರ್ನಾಟಿಕ ಸರ್ಕಾರದ ಸಹಾಯಹಸ್ತ ರಾತ್ರಿ ಹಗಲು ಪ್ರಕೃತಿಯ ಶಕ್ತಿಗಳನ್ನೆದುರಿಸಿ ಸಮುದ್ರಾಚೆಗೆ ಹೋಗಿ, ತೆರೆಗಳೊಡನೆ ಹೋರಾಡಿ ಜೀವನ ನಡೆಸುವ ಮೀನುಗಾರರ ಬಗ್ಗೆ ಕರ್ನಾಟಕ ಸರಕಾರ ತನ್ನ ಕಾಳಜಿಯನ್ನು ವ್ಯಕ್ತ ಪಡಿಸುತ್ತಿದೆ. ೧೯೮೩-೮೪ ರಿಂದ ಜಾರಿಗೆ ತರಲಾಗಿರುವ ಒಳನಾಡು ಹಾಗೂ ಕರಾವಳಿ ಮೀನುಗಾರರ ಸಾಮೂಹಿಕ ವಿಮಾಯೋಜನೆಯ ಪ್ರಿಮಿಯಂ ಹಣದಿಂದ ಈ ವರ್ಷದಲ್ಲಿ, ಅಂದರೆ ೧-೫-೮೬ ರಿಂದ ೩೦-೪-೮೭ರ ವರೆಗೆ, ಮೀನುಗಾರರನ್ನು ಸಂಪೂರ್ಣ ವಾಗಿ ಮುಕ್ತಗೊಳಿಸುತ್ತಿದೆ. ಈ ವರ್ಷದಲ್ಲಿ ೫೭,೭೬೮ ಮೀನುಗಾರರ ಪರವಾಗಿ ಕೇಂದ್ರ ಸರಕಾರ ಮತ್ತು ಕರ್ನಾಟಕ ಸರಕಾರದ ಸಹಭಾಗಿತ್ವದಲ್ಲಿ ವಿಮಾ ಕಂಪನಿಗೆ ತಲಾ ರೂ. ೯ ರಂತೆ ಪ್ರೀಮಿಯ ಹಣ ತುಂಬಲಾಗಿದೆ. ಈ ಸಾಮೂಹಿಕ ವಿಮಾಯೋಜನೆಯಲ್ಲಿ ಆಕಸ್ಮಿಕ ಅಪಘಾತಕ್ಕೀಡಾಗಿ ಅಂಗವಿಕಲರಾದ ಮೀನುಗಾರರಿಗೆ ಅಥವಾ ಮೃತರಾದ ಮೀನುಗಾರರ ಅವಲಂಬಿಗಳಿಗೆ ರೂ. ೧೫,೦೦೦ ವಿಮಾಹಣವನ್ನು ನೀಡಲಾಗುವುದು; ಅಪೂರ್ಣ ಆಅಂಗವಿಕಲರಾದಲ್ಲಿ ಮೀನುಗಾರರಿಗೆ ರೂ. ೭,೫೦೦ ವಿಮಾಹಣ ನೀಡಲಾಗುವುದು. ಈಗ ಮೀನುಗಾರರು ನಿಶ್ಚಿಂತರಾಗಿ ಮೀನು ಹಿಡಿಯಲು ಹೋಗಬಹುದು. ಆಕಸ್ಮಾತ್‌ ಏನಾದರೂ ಅನಾಹುತವಾದಲ್ಲಿ ಅವರ ಕುಟುಂಬ ಗಳು ದಾರಿನಾಲಾಗಬೇಕಾಗಿಲ್ಲ. ಅವರ ಕಷ್ಟಕಾಲದಲ್ಲಿ ಈ ವಿಮಾಹಣ ಅವರಿಗೆ ಸಹಾಯ ನೀಡುತ್ತದೆ. ಒಳನಾಡು ಹಾಗೂ ಕರಾವಳಿ ಮೀನುಗಾರಿಕಾ ಸಹಕಾರಿ ಸಂಘಗಳ ಸದಸ್ಯರಾಗಿರುವ ಎಲ್ಲ ಮೀನುಗಾರರು ಈ ಸಾಮೂಹಿಕ ವಿಮಾಯೋಜನೆಯಡಿಯಲ್ಲಿ ಪ್ರಯೋಜನ ಪಡೆ ಯುವರು. ಹೆಚ್ಚು ಹೆಚ್ಚು ಮೀನುಗಾರರು ಈ ಸಹಕಾರಿ ಸಂಘಗಳ ಸದಸ್ಮರಾಗಬೇಕೆಂದು ೋರಲಾಗಿದೆ. ಸ್ಥಳೀಯ ಮೀನುಗಾರಿಕಾ ಆಧಿಕಾರಿಗಳಿಂದ ಈ ಒಗ್ಗೆ ಹೆಚ್ಚಿನ ವಿವರ ಗಳನ್ನು ಪಡೆಯಬಹುದು. ಬನ್ನಿ, ವಿೀನುಗಾರಿಕಾ ಸಹಕಾರಿ ಸಂಘದ ಸದಸ್ಯರಾಗಿ ವಿವಾ ಯೋಜನೆಯ ಪ್ರಯೋಜನ ಪಡೆಯಿರಿ. "ಫರ್ನಾಟಿಕ ವಾರ್ತೆ' ಡಿ.ಐ.ಪಿ. 529/16 | | | | | | ಎ ಮತಿ ನೀಡಿದ ದಾಖಲೆ ಪತ್ರವೂ ಇಲ್ಲಿದೆ. ಅಲ್ಲದೆ ನಿಜಾಮರ ಮತ್ತು ಸರ್‌ ಅಕಬರ ಹೈದರಿಯವರ ತೈಲವರ್ಣ ಚಿತ್ರಗಳನ್ನೂ ಪ್ರದರ್ಶಿಸಲಾಗಿದೆ. ದೇಶಿ ಭಾಷೆಯ ಮೂಲಕ ಶಿಕ್ಷಣ ನೀಡುವ ಉಸ್ಮಾನಿಯ ವಿ. ವಿ. ಯ ಉದ್ದೆ ೇಶವನ್ನು ಹೊಗಳಿ ೧೯೧೮ರ ಜನೆವರಿಯಲ್ಲಿ ಡಾ. ರವೀಂದ್ರನಾಥ ಟಾಗೋರ ಬರೆದ ಪತ್ರವನ್ನೂ ಪ್ರದರ್ಶನದಲ್ಲಿ ಕಾಣಬಹುದಾಗಿದೆ. ವಿ. ವಿ, ನಿರ್ಮಾಣದ ಮೂಲ ಯೋಜನೆ, ವಿ. ವಿ. ಯ ಆವರಣ ಅಭಿವ ದ್ಧಿ ಯನ್ನು ಬಿಂಬಿಸುವ ಛಾಯಾಚಿತ್ರಗಳು, ಏಳನೇ ನಿಜಾಮರ ವಿಚಾರ ಗಳನ್ನು ಬಿಂಬಿಸುವ ಗಾಜಿನ ಫಲಕಗಳು ಮತ್ತು ಹೈದರಾಬಾದ ರಾಜ್ಯದ ವೈಭವವನ್ನು ಸಾರುವ ಚಿತ್ರಗಳೂ ಪ್ರದರ್ಶನದಲ್ಲಿವೆ. ಆಲಂಕಾರಿಕ ಶೈಲಿಯಲ್ಲಿ ಬರೆಯಲ್ಪಟ್ಟ ನಿಜಾ ಮನ ಹಿತವಚನಗಳ ಫಲಕಗಳು, ವಿ. ವಿ. ಯ ಕಲಾ ಕಾಲೇಜು ನಿರ್ಮಾಣವಾಗುವದಕ್ಕೆ ಮುನ್ನ ತಯಾರಿಸಲಾದ ಅದರ ಕಟ್ಟಿಗೆಯ ಪ್ರತಿಕೃತಿ ಗಳನ್ನೂ ನೋಡಬಹುದಾಗಿದೆ. ಜನರಲ್ಲಿ ನಿಜಾಮರ ನೆನಪು ಸದಾ ಕಾಲ ಉಳಿಯುಮತಾಗಲು ವಿಶ್ವವಿದ್ಯಾಲಯ ೧೯೮೪ರ ಮೇ ತಿಂಗಳಿನಲ್ಲಿ ಅವರ ಸ್ಮಾರಕ ವೊಂದನ್ನು ನಿರ್ಮಿಸಲು ನಿರ್ಧರಿಸಿತು. ನಿಜಾ ಮರ ಚಾರಿಟೇಬಲ್‌ ಟ್ರಸ್ಟ್‌ನ ಸಹಾಯದಿಂದ ENV, ಉ೧ಣಂಟ ಓಟ | ಈ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಉಸ್ಮಾನಿಯಾ ವಿಶ್ವವಿದ್ಯಾಲಯದ ಹುಟ್ಟು ಮತ್ತು ಬೆಳವಣಿಗೆ ಬಗ್ಗೆ ಸರಿಯಾದ ರೀತಿ ಯಲ್ಲಿ ವಿವರಣೆ ನೀಡುವದೇ ಈ ಪ್ರದರ್ಶ ನದ ಉದ್ದೇಶ ಎಂದು ವಿ. ವಿ. ಯ ಅಧಿ ಕಾರಿಯೊಬ್ಬರು ಹೇಳಿದ್ದಾರೆ. ೧೯೧೭ರಲ್ಲಿ ಸ್ಥಾಪನೆಯಾದಾಗಿನಿಂ ಉಸ್ಮಾ ನಿಯಾ ವಿ. ವಿ. ಬಹಳ ಅಭಿವೃದ್ಧಿ ಹೊಂದಿದೆ. ಇನ್ನೂ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆ ಯುತ್ತಿರುವ ಇದರ ಅವಶ್ಯಕತೆಗಳನ್ನು ಪೂರೈ ಸುವದು ರಾಜ್ಯ ಸರಕಾರಕ್ಕೆ ಸಾಧ್ಮವಾಗು ತ್ತಿಲ್ಲ. ಆದರೂ ವಿಶ್ವವಿದ್ಯಾಲಯ ತನ್ನ ದಿನ ನಿತ್ಯದ ಕಾರ್ಯ ನಿರ್ವಹಣೆಗೆ ಸರಕಾರವನ್ನೇ ಅವಲಂಬಿಸಬೇಕಾಗಿದೆ. ಈ ಹಣಕಾಸಿನ ಮುಗ್ಗ ಟ್ಬನ್ನು ಬಗೆಹರಿಸಲು "ಉಸ್ಮಾನಿಯಾ ವಿಶ್ವ ವಿದ್ಯಾಲಯ ಕ್ಷೇಮಾಭಿವೃದ್ಧಿ ಫೆಂಡ'ನ್ನು ಸ್ಥಾಪಿಸಲಾಗಿದ್ದು » ನೆರವು ನೀಡುವಂತೆ ಖಾಸಗಿ ಸಂಸ್ಥೆಗಳಿಗೆ, ಜನಸಾಮಾನ್ಯರಿಗೆ ಕೇಳಿಕೊಳ್ಳ ಲಾಗಿದೆ. ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವಣ ಕೊಂಡಿಯಂತಿರುವ ಉಸ್ಮಾನಿಯಾ ಮುಂಬರುವ ವರ್ಷಗಳಲ್ಲಿ ದೇಶದ ಅತಿ ದೊಡ್ಡ ವಿಶ್ವವಿದ್ಯಾಲಯವಾಗುವತ್ತ ದೃಢವಾದ ಹೆಜ್ಜೆ ಇಡುತ್ತಲಿದೆ. ಈ NE 2 Edited, printed and published by M. N. Mahishi on behalf of the Loka Shikshana Trust, Samyukta Karnataka Press, Koppikar Road, 011-580 020 Phone: 64307, Rept: Bombay, ೪. Satyamurthy Phone: 5510502, Calcutta: H. Majumdar Phone: 46-42331 Madras: K.A. Subramanian Phone 842201; New Delhi; ೪. K. Chopra Phone: 7114785. Registered with the Registrar of Newspapers for India under Ne. 3539/57 ಗಾಮ | ವರಾಂ png 1 ಕನ್ನ ಡದ ಏ ನಕ್ಕೆ ಕ ಥೈನೆಸ್ಸ ವೆ ಕಹಾರಿ nA wide 1111 UT Owed ೧0 ಗಗ] wu! **೬ ತಿಂಗಳೂ ತಿಂಗಳೂ ನಾಡಿನಲ್ಲಿ ರನ್ನೆಲ್ಲ ತಲುಪುತ್ತದೆ. 1117111 1110 ** *ಕಸ್ತೂರಿ'ಯ ಓದುಗರು ಗುಣಗ್ರಾಹಿಗಳು. ಒಳ್ಳೆಯ- ದನ್ನೇ ಆಯ್ದುಕೊಂಡು ಬಳಸುವ ಗುಣಪಕ್ಷಪಾತಿಗಳು. i ಾಲವಂಿಬಿವಿಾಿದದರಿ hd “x pS $೬ "ಕಸ್ತೂರಿ ಒಮ್ಮೆ ಓದಿ ಬಿಸಾಕುವ ಪತ್ರಿಕೆಯ ತ ಗ ಅದನ್ನು ಕಾದಿಟ್ಟು ಕೊಂಡು ಅದರ ರುಚಿಯನ್ನು ಮೆಲುಕು ತ್ತೆ ಹಾಕುವವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದಾರೆ ಹ. ೪ ಕ್ರಾ tra ೬ "ಕಸ್ತೂರಿ'ಯ ಒಂದು ಪ್ರತಿಯನ್ನು ಸರಾಸರಿ ಹತ್ತರಷ್ಟು ಜನ ಓದುತ್ತಾರೆ. ಈ ಲ! ಘನಿಷ ದಲ್ಲಿರುವ ಭಾರತೀಯ ಭಾಸ 3 ಸ್ಥಾನ ಉನ್ನತವಾಗಿದೆ. | ಈ ೬ BG $$ ನಿಮ್ಮ ಸಂದೇಶಕ್ಕಾಗಿ ಇಷ್ಟು ಪರಿಣಾಮಕಾರಿಯಾದ ನ್ನೊಂದು ಮಾಧ್ಯಮ ಕನ್ನಡದಲ್ಲಲ್ಲ. CH 3 © fe) ತ ಸ ಹಕ್ಕಿ Un ng ಹವ): ies , wm ರ “ಕ ಬೆಳೆಯುವ ಕುಡಿಯಲೇ “ನ್ಯಾಯವೇ ದೇವರು' ಖಂಬ ಮಹತ್ತದ ಅರಿವು! ಅಮೂಲ್ಯ ಬಾಲ್ಕದ ಸ್ವಚ್ಛಂದತೆ. ಉತ್ಸಾಹ. ಹುರುಪು, ಕುತೂಹಲ, ವಿನೋದ, ಉಲ್ಲಾಸಗಳಿಗೆ ಮಿತಿಯಿಲ್ಲದ ಸಮಯ. ಎಲ್ಲವನ್ನೂ ಪ್ರಯೋಗಿಸಬೇಕು, ಕಲಿಯಬೇಕು, ಅನುಭವ ಪಡೆಯಬೇಕೆಂಬ ಹಂಬಲ. ಅದೊಂದು ಸುಂದರ ಸಮಯ. ಬಂಧನಗಳಿಲ್ಲದ ಕಾಲ. ಅದು ಜೀವನದ ಪ್ರಕೃತಿ-ಗುಣಮಟ್ಟ ಮಧುರ ಮತ್ತು ಮಹತ್ತರ ನೆನಪಿನ ಭಂಡಾರ. ಆರೋಗ್ಯಕರ, ಪುಷ್ಠಿಯ ವಿಚಾರದೊಂದಿಗೆ ಆನಂದದ ವಿಕಾಸ-ಬಿಸ್ಕತ್ತಿನಂತೆ. ಕ್ಹಾಲಿಟಿ ಗ್ಲೂಕೋಸ್‌ ಆರೋಗ್ಯ ಮತ್ತು ಪುಷ್ಟಿಗಾಗಿ ಅತ್ಯುತ್ತಮ ಸಾಮಗ್ರಿಗಳಿಂದ ಕೂಡಿದೆ. ಶುಚಿಯಾದ ತಯಾರಿಕೆ. ಕ್ಟಾಲಿಟಿ_ಜೀವನದ ಅಭಿರುಚಿ. ಕ್ಯಾಲೆಟೀಸ್‌ ಗ್ಲಾಕಾಸ್‌ ಕ್ಟಾಲಿಟಿ_ಶ್ರೇಷ್ಠ ಬಿಸ್ಕತ್‌ ತಯಾರಕರು. over Printed at. Bharat Photn Offset Works harwad-5880 ೧001 Ph ಔ.