ಜನವರಿ 1991 ರೂ. GX/20/173 KAN ಸೇವಿಸಿರಿ ಗ | ನು ಸಿದಾ 1 (1 2 1) % 1 ಇ ಖಾತೆ i D 1 [ವ ಗ್ಗ 5 ಫಿ ೧) 2» BSR (೭ ೬ ತಿ 20 ವ 1 ವಿ ದ ENE ಸ್ರ ಆ ಈ WOK ಎ ೬ T & mS pe ಣಿ ಪೆ ಸ್ಟ ೧೯ ಆಹುರವ ಡಿಯಿರಿ ಹಾರದಲ್ಲಿ ಎಲ 23 ನಿಯೋ ಸೇರಿವೆ ಕ್‌ ಈ ಪ ನಿಮಗೆ ತಿನ್ನ ಅಗ ಈ ಸಂ ಸಂಚಿಕೆ: 8.” ನಿನ್ನ ಜನವರಿ 1991 || ವಿದ್ದರೆ. ತಿದ್ದಿಕೋ, ಇಲ್ಲದಿದ್ದರೆ ನಕ್ಕುಬಿಡು. 4 | -ಶೇಕ್ಸ್‌ ಪಿಯರ್‌ "ಕಿ * ಎಲ್ಲರನ್ನೂ ಪ್ರೀತಿಸು, ಆದರೆ ಕೆಲವರನ್ನು -ಅನಾಮಿಕ ದ್ವೇಷ, ಶ್ರೀಮಂತಿಕೆಯನ್ನು ಮುಚ್ಚಿಡಬಹುದು. ಆದರೆ ಪ್ರೀತಿಯನ್ನೂ, ಬಡತನವನ್ನೂ ಮುಚ್ಚಿಡಲಾ -ಶ್ರೀರಂಗ ಕ್‌ ತ್ಸ 3 ದ (4. ಸ್ಟ ELLE EEE Te ec Eee - ಚಂದಾ ದರಗಳು ಬಿಡಿ ಸಂಚಿಕೆ 3 3-00 1 ವರ್ಷಕ್ಕೆ ಅಂಚೆ ಸೇರಿ 34-00 2 ವರ್ಷಕ್ಕೆ ನೆ - 65-00 3 ವರ್ಷಕ್ಕೆ ವಾ 100-00 ಚಂದಾದಾರರಿಗೆ ಸೂಚನೆ “ಕಸ್ತೂರಿ” ತಿಂಗಳ 1ನೇ ದಿನಾಂಕದೊಳಗೆ ಪ್ರಕಟ ವಾಗುವುದು. ತಿಂಗಳ 5ನೇ ದಿನಾಂಕದೊಳಗೆ ತಲು ಪದೇ ಹೋದರೆ ಚಂದಾದಾರರು ತಮ್ಮ ಟಪಾಲು ಶಟ್ಟಿ ಯಲ್ಲಿ ಮೊದಲು ವಿಚಾರಿಸಿ ಅನಂತರ ನಮಗೆ ತಿಳಿಸ ಬೇಕು. ಪತ್ರ ವ್ಯವಹಾರ ಮಾಡುವಾಗ ಚಂದಾ ನಂಬರು ಹಾಕಿರಬೇಕು. KASTURL, JANUARY FASE RNS TEES ATTA 778629 ಇ ಭಂ ರವಿ ಬೆಳಗೆರೆ ಮುಖಪುಟ ಚಿತ್ರ ದೇಬಬ್ರತ ಬ್ಯಾನರ್ಜಿ ರ್‌ ಮರಳಬಲ್‌ಳ್‌. ಮಾಜ ಬಟ ಟ ಕಸ್ತೂರಿ ಕಾರ್ಯಾಲಯ ಕೊಪ್ಪೀಕರ ರಸ್ತೆ ಹುಬ್ಬಳ್ಳಿ-580020 ಎಲ್ಲಿ ಹೋದವು ಆ ದಿನಗಳು? ಖಜಾನೆಯವರು `ಬರೆದ “ಮೂರ್ತಿರಾಯರಿಗೊಂದು ಪತ್ರ” ಒದಿ ಶಿವಮೊಗ್ಗೆಯ ಕಳೆದ ದಿನಗಳ ನೆನಪಾಯ್ತು. ನಾನೂ ಅದೇ ಪೇಟಾ ಪ್ರೈಮರಿ ಶಾಲೆಯ ವಿದ್ಯಾರ್ಥಿಯಾಗಿದ್ದೆ. ಆಗಿನ ಕಾಲಕ್ಕೆ ತುಂಬಾ ಪರಿಚಿತರಾಗಿದ್ದ ವ.ತ್ತಿಬ್ಬರು ವ್ಯಕ್ತಿಗಳನ್ನು ಹೆಸರಿಸಬಹು ದೇನೋ; ಹುಚ್‌ ಕಮಲಿ ಮತ್ತು ಮೋಜ ! ಮೋಜನ ಬೆಳಗಿನ “ಗೌರೀ ಕಿಟ್ಟೂ'' ಪಲ್ಲವಿ. ಯಾವ ಗೌರಿಯೋ ಯಾವ ಕಿಟ್ಟುವೊ! ಖಜಾನೆಯವರಿಗೆ ಕೃತಜ್ಞತೆಗಳು. ಬೆಂಗಳೂರು ಸಾ. ದತ್ತಾತ್ರಿ ಇದೊಂದು ಸುಂದರ ನೆನಪಿನ ಚಿತ್ರ. ನಾಕದಿಂದ :. ನರಕಕ್ಕೆ ಜಿಗಿದ ವ್ಯಥೆಯ ಕಥೆ. ಕೃಷ್ಣಮೂರ್ತಿಯವರ "ಖಜಾನೆ'ಯಲ್ಲಿ ಇಂತಹ ಇನ್ನೂ ಅನೇಕ ಸಾಹಿತ್ಯ ರತ್ನಗಳಿವೆ ಎಂಬುದು ನನಗೆ ಗೊತ್ತು. ಅವುಗಳನ್ನೂ ಅವರು ಚಲಾ ವಣೆಗೆ ತರಲಿ ಎಂದು ಅಪೇಕ್ಷಿಸುತ್ತೇನೆ. ಚಿಕ್ಕನಾಯಕನಹಳ್ಳಿ ಆರ್‌. ಬಸವರಾಜ್‌ ಏಕೀಕರಣಕ್ಕೆ ಅರ್ಥಿ ಡಿಸೆಂಬರ್‌ - ಸಂಚಿಕೆಯ “ಒಂದಾ ಯಿತು ಜರ್ಮನಿ: ಮುಂದೇನು 7 (ವಿಶ್ವೇಶ್ವರ ಭಟ್‌) ಲೇಖನದ ಆಳಕ್ಕಿ ಳಿದು ಅವಲೋಕಿಸಿದಾಗ ಅನೇಕ ಸತ, ಬ ಸಂಗತಿಗಳು ಹೊರಬೀಳುತ್ತವೆ. ಪಶ್ಚಿಮ ಜರ್ಮನಿ ಮತ್ತು ಪುಟ್ಟ ಜಪಾನ್‌ ದೇಶ ರಿನಚಿಂನಿನಿ ಗಳು ಮಾನವ ಸಂಪನ್ಮೂಲದ ಸದ್ಬಳ ॥ `ಕೆಯಿಂದಾಗಿ : ಜಾಗತಿಕ ಮಾರುಕಟ್ಟೆ ಯಲ್ಲಿ ಪ್ರಾಬಲ್ಯ ಸಾಧಿಸಿವೆ. ಅಂತೆಯೇ ಅಗಾಧ ಮಾನವ ಸಂಪನ್ಮೂಲ ಹೊಂದಿ ರುವ ಭವ್ಯ ಭಾರತ ಅಜ್ಞಾನ, ಅನಕ್ಷ ರತೆ, ನಿರುದ್ಯೋಗ, ಬಡತನಗಳಿಂದ ಮೇಲೇಳುವಂತಹ ಅರ್ಥವ್ಯವಸ್ಥೆ ಕಲ್ಪಿ ಸುವ ಅಗತ್ಯವಿದೆ. ಎರಡು ಜರ್ಮನಿಗಳು -ಒಂದಾಗಿರು ವುದು ಸಂತಸದ ಸಂಗತಿಯೇನೋ ಸರಿ. ಆದರೆ ಪೂರ್ವ ಜರ್ಮನಿಯ ಜ್ವಲಂತ ಸಮಸ್ಯೆಗಳಾದ ಬಡತನ, ನಿರುದ್ಯೋಗಗಳನ್ನು ನಿರ್ಮೂಲನ ಮಾಡುವುದರೊಂದಿಗೆ ಸಂಪೂರ್ಣ ಕೃಶ ಗೊಂಡಿರುವ ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ. ತಂದಾಗಲೇ ಏಕೀಕೃತ ಜರ್ಮನಿಗೊಂದು ಅರ್ಥ ಬರುತದೆ. ಗುಳಿಗೇನಹಳ್ಳಿ ಜಿ.ಕೆ. ನಾಗಲಿಂಗಪ್ಪ ಲೇಖನದ . ಆರಂಭದಲ್ಲಿ. ಬರೆದ “ಪೂರ್ವ ಪೂರ್ವವೇ; ಪಶ್ಚಿಮ ಪಶ್ಚಿ ಮವೇ ! ಅವು ಎಂದೂ ಒಂದುಗೂಡ ಲಾರವು'' ಎಂಬ ಮಾತು ಇಂಗ್ಲೆಂಡ್‌ ಹಾಗೂ ಭಾರತಕ್ಕೆ ಸಂಬಂಧಿಸಿದುದು. ಇದು ಪ್ರಸ್ತುತ ಜರ್ಮನ್‌ ಲೇಖನಕ್ಕೆ ಎಷ್ಟು ಸಮಂಜಸ ? ಸಿದ್ದಿ ಲೇಖನ (ರವಿ ಬೆಳಗೆರೆ)ವೂ ಸುಂದರವಾಗಿದೆ. ಕಿತೂರ ರಾಣಿ ಚೆನ್ನ ಮನ ಸೈನ್ಯಪಡೆಯಲ್ಲಿ ಸಿದ್ದಿ ಜನರಿ ದ್ದರು.. "ಸಿದ್ದಿ ಬಾವಾ ಜಂಗಲ್‌ ಮೇ ದೂದಪಿಯಾ ಮಂಗಲ್‌ ಮೇ' ಎಂಬ ಹಾಡು ಈಗಲೂ ಪ್ರಚಲಿತದಲ್ಲಿ; ದೆ. ಉಪನಾಳ ಕಸೂರಿ He ಎಸ್‌.ಬಿ. ಸಾಸನೂರ ಕರ್ನಾಟಕದ ಸಿದ್ದಿಗಳು “ಕರ್ನಾಟಕದ ಕರಿಯರು: ಸಿದ್ದಿ ಗಳು' ಲೇಖನ ತುಂಬ ಮಾರ್ಮಿಕವಾ ಗಿತ್ತು. ರವಿ ಬೆಳೆಗೆರೆಯವರು ಕರಿಯರ ಕಷ್ಟಗಳನ್ನು ಮನ ಮುಟ್ಟುವಂತೆ ವಿಶ್ಲೇ ಹಿಸಿದ್ದಾರೆ. ಮಾಗಡಿ ` ಶಿವಾನಂದ ರಾ. ಕುಂದಿ ಲೇಖನ ಸಿದ್ದಿಗಳ ಬದುಕಿನ ಮುಖ ವಾಣಿಯಂತೆ 'ಅಭಿವ್ಯಕಗೊಂಡಿದೆ. ಅವರ ಅಂತರಂಗದ ಅಳಲು ಹಾಗೂ ನೆಲೆ-ಬೆಲೆಯನ್ನು ಲೇಖಕರು ಅರ್ಥವ ತ್ತಾಗಿ ಚಿತ್ರಿಸಿದ್ದಾರೆ. ಸರ್ಕಾರ ಸಿದ್ದಿಗಳಿಗೆ ಸರಿಯಾದ ನೆಲೆಯನ್ನು ಕಲ್ಪಿಸಬೇಕು. ಹಾನಗಲ್ಲ. ಪ್ರೊ. ಎಂ.ಎಂ. ಶಿಡ್ಲಾಪುರ ಹೀಗಿದ್ದವು ಅಂದಿನ ಶಸಾಸಗಳು - ಅಲಿ ಪ್ರಾಚೀನ ಶಸ್ತ್ರಾಸ್ತ್ರಗಳ ಬಗೆಗೆ ವಿವ -ರವಾದ' ಮಾಹಿತಿ ಸೀಡಿದ "ಹೀಗಿದ್ದವು ಅಂದಿನ ಶಸ್ತ್ರಾಸ್ತ ಸ್ತಗಳು' ಲೇಖನ ಸುಂದ ರವಾಗಿ ಮೂಡಿ ಬಂದಿದೆ. ಎಂ.ವಿ. ಶರ್ಮಾ ತದ್ದಲಸೆ ಅವರ ಈ. ಲೇಖನ ಸಂಗ್ರಹಾರ್ಹವಾದುದು. ಕರ್ಜಗಿ "ಕಾವ್ಯ. ಬಿ. ಕುಲಕರ್ಣಿ ರಾಸಾಯನಿಕ ಅಸ್ತಗಳ ಆಧುನಿಕ ಯುಗದಲ್ಲಿ ಹಿಂದಿನ ಸದ ಶಸ್ತಾಸ್ತ ಗಳು ಎಷ್ಟು ಪ್ರಸ್ತುತ ಎಂಬ ಜಾತ ವನ್ನು ಉಳಿಸಿತು ಲೇಖನ. ಶಿವಮೊಗ್ಗ "ಕೆ.ಪಿ. ಪ್ರಕಾಶ್‌ "ಕತೆಗಳು ಖ್ಯಾತ ಲೇಖಕ-ಪತ್ರಕರ್ತ ` ಖುಷ ವಂತ್‌ ಸಿಂಗ್‌ರ "ಕರುಣಾಮಯಿ' ಕತೆ ಯನ್ನು ಹೊತ್ತುತಂದ ಕಸೂರಿ ತುಂಬಾ ಹಿಡಿಸಿತು. ಗುಲಬರ್ಗಾ ವ ಹೂಗಾರ್‌ ಶ್ರೀಮತಿ - ಶೋಭಾ ವಾರಿಯರ್‌ ಜನವರಿ 1991 ಅವರು ಬರೆದ ಮಲೆಯಾಳಂ ಕಥೆ “ಕರೆ” ಮನೋಜ್ಞವಾಗಿತ್ತು. ಅನ್ಯ ಭಾಷೆ ಗಳ ಸಾಹಿತ ವನ್ನು ಕನ್ನಡಿಗರಿಗೆ ಒದಗಿ ಸುಃ "ಸೂ; ರಿ'ಯ ಕಾರ್ಯ ಸ್ತುತ್ಯರ್ಹ. ಬೆಂಗಳೂರು ಕೆ.ಜಿ. ಸೋಮಶೇಖರ ಒಂದಾಯಿತು ಜರ್ಮನಿ ವಿಶ್ವೇಶ್ವರ ಭಟ್‌ ಅವರು “ಒಂದಾ ಯಿತು ಜರ್ಮನಿ: ಮುಂದೇನು?” ಲೇಖನದಲ್ಲಿ ಜರ್ಮನಿಯ ಇತಿಹಾಸ ವನ್ನು ಎಳೆಎಳೆಯಾಗಿ ಚಿತ್ರಿಸಿದ್ದಾರೆ. ಪೂರ್ವ ಮತ್ತು ಪಶ್ಚಿಮ ಜರ್ಮನಿಗಳ ಸಂಗಮವಾಗಿರುವುದು ಅತ್ಯಂತ ಸಂತ ಸದ ಸಂಗತಿ. ಇದೇ ರೀತಿ ಇಡೀ ಪ್ರಪಂ ಚದ ಮಾನವ-ಮಾನವರ ನಡುವೆ ಭಾವನಾತ್ಮಕ ಸಂಬಂಧ. ಅಂಕುರಿಸ ಬೇಕು. ರಾಮನಾಥಪುರ ಆರ್‌.ಎಸ್‌. ಸುಬ್ರಹ್ಮಣ್ಮ ವಿಷಾದ | ಡಿಸೆಂಬರ್‌ ಸಂಚಿಕೆಯಲ್ಲಿ ಪ್ರಕಟ ವಾದ "ಅಂಬಾ' ಕತೆಯೊಂದಿಗೆ ಕಣಪ್ಪ ನಿಂದಾಗಿ ಅದರ ಮೂಲ ಲೇಖಕಿ ಹಾಗೂ ಅನುವಾದಕರ ಹೆಸರುಗಳು ಬಿಟ್ಟುಹೋಗಿವೆ. ಮೂಲ ಲೇಖಕಿ ಶ್ರೀಮತಿ ಶಶಿದೇಶಪಾಂಡೆ ಮತ್ತು ಅನು ವಾದಕಿ ಶ್ರೀಮತಿ ವಿಜಯಾ ಕಣೇಕಲ್‌ ಎಂದು ಇರಬೇಕಾಗಿತ್ತು ಇದಕ್ಕಾಗಿ ವಿಷಾದಿಸುತ್ತೇವೆ. ಎಂ.ವಿ. ಶರ್ಮಾ ತದ್ದಲಸೆ ಅವರ "ಹೀಗಿದ್ದವು ಅಂದಿನ ಶಸ್ತಾಸ ಸ್ತಗಳು' ಲೇಖನದೊಂದಿಗೆ ಪ್ರಕಟವಾದ. 'ಕಲಾಕೃ ತಿಗಳ ಕತೃ ಜಿ.ಎಂ. ಹೆಗಡೆ ತಾರ ಗೋಡು. ಪ್ರಮಾದವಶಾತ್‌ ಲೇಖನ ದೊಂದಿಗೆ ಕಲಾವಿದರ ಹೆಸರು ಬಿಟ್ಟು ಹೋಗಿದ್ದ! ಕ್ಷೆ ವಿಷಾದಿಸುತ್ತೇವೆ. —ಸಂ-— | 4 1 ನಡುವಯಸ್ಸಿನ ನಡುಕ | ದೃಷ್ಟಿ ಕುದುರಿಸುವ ಕುಂದಣಗಾರ ಡಾ.ಮೋದಿ ಡಾ.ಕರವೀರಪ್ರಭು ಕ್ಯಾಲಕೊಂಡ ಕಡೆಯ ನಲ್ಲೂರಿನ ಓರ್ವಸ್ತೀ (ತೆ) ಕೆ.ಕೆ. ನಾಯರ್‌ ಮಕ್ಕಳ ರೊಚ್ಚಿಗೆ ಪರಿಹಾರವುಂಟೆ ? | ಕೆ. ವೆಂಕಣ್ಣಾಚಾರ್‌ 'ಇದುವೆ ಜೀವ ಇದು ಜೀವನ | 'ವೆರಿಸಿಂಪಲ್‌ (ಕತೆ) ರಾಮಣ್ಣ ಆರ್ನೆಜ್ಜಿ 'ಪದಾರ್ಥ ಚಿಂತಾಮಣಿ ಪಾವೆಂ ನೀವೂ ಮಾಡಿ ಟಾನಿಕ್‌ ಸ್ನಾನ ಡಿ.ವಿ. ಬಡಿಗೆರ ಎ. ಆವಲಮೂರ್ತಿ "ತಾನ್‌ 'ಕೆಂಬಾವುಟಗಳು ಕುಸಿದವೇಕೆ * -ಕಿಬ್ಬಳ್ಳಿ ಗಣಪತಿ ಶರ್ಮ ಶೌ ಮಾಲಯ-ಗಂಗೆಯ ತವರು ಮನೆ. ಆತ ಈಶ್ವರ-ಕಣ್ಮುಚ್ಚಿ ಮೌನ ಗುಹೆಯೊಳಗೆ ಕುಳಿತು ನೆಮ್ಮದಿಗೆ ಗಾಳ ಹಾಕಿದ ತಾಣ. ಒಂದು ಸವಿಸ್ತಾರ ಮುಗ್ಧತೆ, ಸೌಂದರ್ಯ, ನೆಮ್ಮದಿ, ರಮ್ಯ ಭೀಕರತೆ ಮತ್ತು ಇಡೀ ಮಾನವ ಸಂಕುಲಕ್ಕೆ ಪ್ರಕೃತಿ ಒದಗಿಸುವ ಜನವರಿ 1991 ಅನನ್ಯ ರಕ್ಷಣಾಭಾವ- ಇವೆಲ್ಲವುಗಳ ಸಂಕ ಲನವೇ ಹಿಮಗಿರಿ. ಇಲ್ಲಿ ಹುಟ್ಟುವ ಮಂಜು ಗಂಗೆಯಾಗಿ ಶಿವನ ಜಟಾಜೂಟಗಳಿಂದ ಧಬಾಲನೆ ಜಾರಿ ಧರೆಗಿಳಿದು ಬರುವ ಮೋದಕ್ಕೆ ಬೆರಗಾಗಿ ಆ ಎತ್ತರದ ಹಿಮಶಿಖ ರಗಳ ಸಮ್ಮುಖದಲ್ಲಿ ಮನುಷ್ಯ ಇನ್ನಷ್ಟು ತ 5 ಕಿರಿದಾಗಿ, ಕುಬ್ಬನಾಗಿ, ತನ್ನ ಅಸ್ತಿತ್ವ ಅರಸುವ ಅದಮ್ಯ ಬಯಕೆಗಳನ್ನು ಹತ್ತಿಕ್ಕಲಾಗದೆ ಗಿರಿಯ ಅಗಾಧ ಕಣಿವೆಗಳಲ್ಲಿ ಕೈಮುಗಿದು ನಿಂತು ಓಂ... ಶಾಂತಿಃ ಶಾಂತಿಃ ಶಾಂತಿಃ... ಎಂದು ಮೊರೆದರೆ ಅದು ಅರ್ತನಾದವಲ್ಲ. ಆತ್ಮನಾದ ! ಬದುಕಿನಲ್ಲಿ. ಒಮ್ಮೆಯಾದರೂ ಈ ಮಂಜು ಬೆಟ್ಟಗಳನ್ನೇರುವ ಅದಮ್ಯ ಆಸೆ ನನ್ನದು. ಸಾಹಿತ್ಯದಲ್ಲಿ ವರ್ಣಿತವಾಗಿರುವ 'ಹಿಮಾಲಯ . ಎಷ್ಟೆಷ್ಟು ಆಸೆಗಳನ್ನೂರಿಸು ತ್ತಿತ್ತು. ಕಾಳಿದಾಸನಂತೂ ಹಿಮಾಲಯವನ್ನು ಪೂರ್ವಾಪರ ಸಮುದ್ರಗಳವರೆಗೂ ವ್ಯಾಪಿ ಸಿದ ಪೃಥ್ವಿಯ ಮಾನದಂಡವೆಂದು ಕರೆದಿ ದ್ದಾನೆ. [ ಸಾಹಸಿಗಳ ಕೆಚ್ಚನ್ನೂ ಸೊಕ್ಕನ್ನೂ ಕೆಣ ಕುವ ಅಗಣಿತ ಶಿಖರಗಳಿವೆ. ಪುಣ್ಯ ಹುಡು ಕಿಕೊಂಡು ಬರುವವರಿಗೆ ಗಂಗೋತ್ರಿ, ಯಮುನೋತ್ರಿ; ಅಮರನಾಥ, ಕೇದಾರ, ಬದರೀನಾಥ....ಹೀಗೆ ಹತ್ತು ಹಲವು ತಾಣ ಗಳು. ಡಾರ್ಜಿಲಿಂಗ್‌, ಮಸೂರಿ, ನೈನಿತಾಲ್‌, ಪಹಲ್‌ಗಾಂವ್‌, ಸಿಮ್ಲಾಗಳಿವೆ. ನಿಸರ್ಗ ಪ್ರಿಯರಿಗೆ ಪ್ರೀತಿಸಿದಷ್ಟೂ ಲೋಕವಿದೆ. ಇವೆ ಲ್ಲವನ್ನು ತೊರೆದು ತನ್ನನ್ನು ತಾನು ಹುಡು ಕಿಕೊಳ್ಳುವ ಯೋಗಿಯೊಬ್ಬನಿಗೆ ಶೂನ್ಯದ ನಡುವೆಯೇ ಉದ್ಭವಿಸುವ ."ಸಮಸ್ತ'ವೂ ಇದೆ. ಈ' ಹಿಂದೆಯೇ ನಾನು ಡಾರ್ಜಿಲಿಂಗ್‌, ಶ್ರೀನಗರ್‌, ಪಹಲಗಾಂವ್‌ಗಳನ್ನು ನೋಡಿದ್ದೆ.. ಆದರೆ ಹಿಮಾಲಯದ ಒಟ್ಟು ಜೀವಾಳವಡಗಿರುವ ಬದರಿ- -ಕೇದಾರಗಳಿಗೆ ಹೋಗಲು ಸಾಧ್ಯವಾಗಿರಲಿಲ್ಲ * ದೆಹಲಿ ತಲು ಪುತ್ತಿದ್ದಂತೆಯೇ . ಹಿಮಗಿರಿಗೆ ಹೋಗುವ ಸಡಗರ ನನ್ನ ತುಂಬ ವ್ಯಾಪಿಸಿಕೊಂಡಿತ್ತು. ದೆಹಲಿಯಿಂದ ಹೋಗಿಬರಲು ಸಾಕಷ್ಟು 6 ಉಳ್ಳವರ ಆರೋಗ್ಯ ಖರೀದಿಗೆ - ಳಿವೆ. ನಾನು ಮಿತ್ರ ರೊಬ್ಬ ರನ್ನು: ಕೂಡಿ ಕೊಂಡು ಅಂಥದೊಂದು ಬಸ್ಸಿನಲ್ಲಿ ಹೋಗಿ ಬರಲು ನಿಶ್ಚಯಿಸಿದೆ. ಮೇ ೧೮, ., ೧೯೯೦ ರಂದು ರಾತ್ರಿ ಹೊರಡುವ ಬಸ್ಸಿನಲ್ಲಿ ಹೋಗುವುದೆಂದು ನಿಶ್ಚಯಿಸಲಾಯಿತು. ಟ್ರಾವೆಲರ್ಸ್‌ ಸಂಸ್ಥೆಗೆ ಸಂಬಂಧಿಸಿದ ಏಳೆಂಟು ಬಸ್ಸುಗಳು ಒಟ್ಟಿಗೇ - ಹೊರಟಿದ್ದವು. ನಾವಿದ್ದ ಬಸ್ಸಿನಲ್ಲಿ ಇಪ್ಪ ತಾರು ಜನ ಯಾತ್ರಿಕರು. ಆರು ಜನರಿದ್ದ ಒಂದು ಬಂಗಾಳಿ ಕುಟುಂಬ, ಏಳು ಜನರ “ಎರಡು ತೆಲುಗರ ಪರಿವಾರಗಳು, ಒಂದು ವೃದ್ಧ ದಂಪತಿ ಜೋಡಿ, ಹಿಂದಿ ಮಾತಾ ಡುವ. ಐವರ ಕುಟುಂಬ, ನಾಲ್ವರು ತಮಿ ಳರು, : ಮೇಲೆ ನಾವಿಬ್ಬರು ಕನ್ನಡಿಗರು. ಒಟ್ಟಿನಲ್ಲಿ ಅದೊಂದು ಪುಟ್ಟ ಭಾರತ. ಮೀನಿ ಯೇಚರ್‌ ಇಂಡಿಯಾ ! ರಾತ್ರಿ: ದೆಹಲಿ ಬಿಟ್ಟು ಬೆಳಗಾಗುವ ಹೊತ್ತಿಗೆ ಹರಿದ್ವಾರ (ಹರ್ದ್ವಾರ) ತಲುಪಿ ದ್ದವು. "ಅಲ್ಲಿ ಪ್ರಾತರ್ವಿಧಿ, ಸ್ನಾನಗಳಿಗೆ ಕೊಟ್ಟದ್ದು ಒಂದೇ ತಾಸಾದ್ದರಿಂದ ಗಂಗೆ ಯಲ್ಲಿ ಮಿಂದು, ಉಪಹಾರ ಮುಗಿಸಿ ಹೃಷಿ ಕೇಶಕ್ಕೆ ಹೊರಟಿದ್ದಾಯಿತು. ಹರಿದ್ವಾರದಿಂದ ಕೇವಲ ಹದಿನೈದು ಮೈಲು ` ದೂರದಲ್ಲಿದೆ ಹೃಷಿಕೇಶ. ಇಲ್ಲಿ ಗಂಗೆಗೆ ಅದೇನೋ ರೋಷ ವಿಪರೀತ ರಭಸದಿಂದ: ಹರಿಯುತ್ತಾಳೆ. ಆಕೆಯ ಇಕ್ಕೆಲಗಳಲ್ಲೂ ಆಶ್ರಮಗಳು, ಭವ : ನಗಳು ಸಾಲು ಸಾಲು. ಎಡದಂಡೆಯಿಂದ ತ ಹೋಗಲು ಇರುವ ಸೇತುವೆ ಣ ರುೂಲಾ'. ಕಬ್ಬಿಣದ ಬಲವಾದ ನ ಆಧಾರದಿಂದ ಕಟ್ಟಲಾದ ಈ ಸೇತುವೆ" ಉಯ್ಚಾ ಲೆಯಂತಿರುವುದರಿಂದ ಇದಕ್ಕೆ “ರಭೂಲಾ' ಅನ್ನುವುದು ರೂಢಿ. ಕೇವಲ ಪಾದಚಾರಿಗಳಿಗೆ ಇದರಲ್ಲಿ ಸ ಸಲು ಅನುಮತಿ. ಗಂಗಾನ್ನಧಿಯ ಎಡದಂಡೆಯಲ್ಲಿ ಗೀತಾ ಭವನ, ಕೈಲಾಸಾಶ್ರಮ್ಮ ಸ್ವರ್ಣಾಶ್ರಮಗ ಕಸ್ತೂರಿ ಸಂಚರಿ ` ಹ್ತ ಳಿವೆ. ಸುಮಾರು ಹದಿನೈದು ವರ್ಷಗಳ. ಹಿಂದೆ ನಾನಿಲ್ಲಿಗೆ ಬಂದಿದ್ದೆ. ಆಗ ಈ ಆಶ್ರ ಮಗಳ ಹಿಂದಿನ ಗುಡ್ಡಗಳ ಇಳಿಜಾರಿನಲ್ಲಿ ಸಾಕಷ್ಟು. ಮರಗಳಿದ್ದವು. ಈಗ ಅವೆಲ್ಲ ಮಾಯವಾಗಿವೆ. ಹಿಮ ಬೆಟ್ಟದ ಪಾದದ ಮೇಲೂ ಕೊಡಲಿಗಳಿಗೆ ಕರುಣೆಯಿಲ್ಲ. ಮೊದಲು ಲಕ್ಷ್ಮಣ ರಖೂಲಾದಿಂದ ಸ್ವರ್ಣಾ ಶ್ರಮದವರೆಗೂ "ನಡೆದೇ ಹೋಗಬೇಕಾಗು ತ್ತಿತ್ತು. ಈಗ ರಿಕ್ಷಾಗಳೂ, ಟ್ಯಾಕ್ಸಿಗಳೂ ಓಡಾ ಡುತ್ತವೆ. ಸುಮಾರು ನಾಲ್ಕು ಕಿಲೋ ಮೀಟರು ದೂರದ ಈ ಹಾದಿಯ ಪಕ್ಕದಲ್ಲಿ ಅಲ್ಲಲ್ಲಿ ಯಾತ್ರಿಕರಿಗೆ ಕುಳಿತುಕೊಳ್ಳಲು ಕಟ್ಟೆ - ಗಳಿವೆ. ಮೊದಲು ಹಸಿರ ಹಿನ್ನೆಲೆಯಲ್ಲಿ ಕಾವಿಯುಟ್ಟ ಸಾಧುಗಳು. ಕೂತಿದ್ದರೆ "ಆ ದೃಶ್ಯಕ್ಕೊಂದು ಸೊಬಗಿರುತ್ತಿತ್ತು. ಈಗಲೂ ಸಾಧುಗಳು ಕುಳಿತಿರುತ್ತಾರೆ, ಸುಮ್ಮನೆ. " ಸ್ವರ್ಣಾಶ್ರಮದ ಎದುರಿನಲ್ಲೇ ಶಿವಾನಂ ದಾಶ್ರಮವಿದೆ. ' ಶಿವಾನಂದರ ಜನ್ಮಶತಾ ಬ್ಹಿಯ ಸಂದರ್ಭದಲ್ಲಿ ಈಗ "ರಾಮ ರಖೂಲಾ' ನಿರ್ಮಿತವಾಗಿದೆ. ಇಲ್ಲಿ ಗಂಗೆ ಯನ್ನು ದಾಟಲು ದೋಣಿಗಳೂ ಉಂಟು. ಹಿಂದೆ ಇದೊಂದೇ ನದಿ ದಾಟುವ ಸಾಧನ ವಾಗಿತ್ತು. ಹೃಷಿಕೇಶದ ಶಿವಾನಂದಾಶ್ರಮ ' ಒಂದು ಸೇವಾ ಸಂಸ್ಥೆ. ಔಷಧಾಲಯ, ಪಾಠ ಶಾಲೆ, ಯೋಗಶಾಲೆಗಳು ಕಾರ್ಯನಿರತವಾ ಗಿವೆ. ಇಲ್ಲಿಗೆ ಅನೇಕ ಜನ ವೇದಾಂತ ಹಾಗೂ ಯೋಗಕ್ಕೆ ಸಂಬಂಧಿಸಿದ ಅಧ್ಯಯ ನಕ್ಕಾಗಿ ಬರುತ್ತಾರೆ. ಇಲ್ಲಿಯ ಅನ್ನಪೂರ್ಣಾ ಕುಟೀರದಲ್ಲಿ ಯಾತ್ರಾರ್ಥಿಗಳಿಗೆ ಪ್ರಸಾದ ವಿದೆ. ಅಂದು ಮಧ್ಯಾಹ್ನ ನಾವು ಅಲ್ಲೇ ಊಟ ಮಾಡಿದೆವು. ಮುನ್ನೂರು ಜನ ಒಟ್ಟಿಗೆ ಕುಳಿತು ಊಟ ಮಾಡಬಲ್ಲಷ್ಟು ವಿಶಾಲವಾದ ಭೋಜನ ಮಂದಿರ. ದೊರ ಕುವ ಊಟವೂ ಸರಳ, ರುಚಿಕರ. ಊಟ ಬಡಿಸುವ ರೀತಿ, ಊಟದ ನಂತರ ನಮ್ಮ ನಮ್ಮ ತಟ್ಟೆಗಳನ್ನು ತೊಳೆದು ಒಪ್ಪಿಸುವ ಜನವರಿ 1991 ವಿಪರ್ಯಾಸ ಮದುವೆಗೆ ಮುನ್ನ ಮುಸಿ ಮುಸಿ ನಗುತ್ತಿದ್ದ ಹುಡುಗಿ ಅನಂತರ ಬುಸುಗುಡತೊಡಗಿದಳು! ಪ್ರಕಾಶ.ಎಸ್‌. ಮನ್ನ ೦೧ ವ್ಯವಸ್ಥೆ ಎಲ್ಲ ತುಂಬ ಅಚ್ಚುಕಟ್ಟು. ನಾವು ಹೃಷಿಕೇಶ ಬಿಟ್ಟಾಗ ಮಧ್ಯಾಹ್ನದ ಎರಡು ದಾಟಿತ್ತು ನಮ್ಮ ಬಸ್ಸು ಗಢವಾಲ ಜಿಲ್ಲೆಯಾಳಕ್ಕೆ ಹೊಕ್ಕ ತಕ್ಷಣ ನನಗೆ ನೆನಪಾ ದದ್ದು ಸುಂದರಲಾಲ್‌ ಬಹುಗುಣರ "ಚಿಪ್ಕೋ'. . ಮತ್ತದೇ ದೃಶ್ಯ: ಪರ್ವತದ ತಪ್ಪಲಿನ ಮರಗಳನ್ನು ಕೊಡಲಿಗಳು ನುಂಗಿ ಹಾಕಿರುವದು ಕಣ್ಣಿಗೆ ರಾಚುತ್ತದೆ. 'ಗುಡದ ತೊಡೆಯೇರತೊಡಗಿದ ಬಸ್ಸುಗಳ ಸಾಲು ಕಾಣಿಸುತ್ತಿತ್ತು. ಇಲ್ಲಿ ಸಂಜೆಯ ನಂತರ ಬಸ್‌ ಸಂಚಾರವಿರುವುದಿಲ್ಲವಂತೆ. ಇಕ್ಕಟ್ಟಾದ ರಸ್ತೆಯ ಒಂದು ಬದಿಗೆ ಭೀಕರ ಪ್ರಪಾತವಾ ದರೆ ಮತ್ತೊಂದು ಬದಿಗೆ ಎತ್ತರದ ಗುಡ್ಡ. ಕಳೆದ ವರ್ಷ ಕಾಶ್ಮೀರದಲ್ಲಿ ಪ್ರವಾಸ ಮಾಡಿ ದಾಗ ಇಂತಹ ಗುಡ್ಡಗಳ ಮೇಲೆ ಮರಗಳ ಸಮೂಹವನ್ನೇ ಕಂಡಿದ್ದೆ. ಆ ಚೆಲುವು, ಅಂಥ ಸೊಬಗು ಇಲ್ಲೀ ) ದೇವದಾರು ಮರಗಳನ್ನು ಬೆಳೆಸುವ ಯತ್ನ ನಡೆದಿದೆ. ಹಿಂದೆ ವಾರಾಹಿ ಉದ್ಭಾ.ಟನೆ ಬಂದಿದ್ದ ಅಂದಿನ ಪ್ರಧಾನಿ ವಿ.ಪಿ. ಸಿಂಗ್‌ 7 ECE pe ಮೂಡ ಮವ ಮುಸಶಾಮಯ ಚಾಹ REET | ತ 7] ಪಶ್ಚಿಮ ಘಟ್ಟಗಳ ಅರಣ್ಯ ಕಂಡು, ಹಿಮಾ ಲಯ ಬೋಳಾಗುತ್ತಿರುವುದನ್ನು ನೆನಪಿಸಿ ಕೊಂಡು ನನಗೆ ದುಃಖವಾಗುತ್ತಿದೆ ಅಂದಿ ದ್ದರು. ಆ ಮಾತು ಸತ್ಯವೆನಿಸಿತು. ಇಷ್ಟಾ ದರೂ ಗಢವಾಲ ಜಿಲ್ಲೆಗೆ ತೆವಳಿ ಬಂದ 8 ಮೇಲೆ ಹರಿದ್ವಾರದ ಉಷ್ಣತೆ ಮಾಯವಾಗಿ ತಂಪು ಹವೆ ಮೈತಾಕಿದ ಅನುಭವವಾ ಯಿತು. ಗಂಗೆಯನ್ನೇ ನಾವು ಮಂದಾಕಿನೀ, ಭಾಗೀರಥಿ, ಅಲಕನಂದಾ ಮುಂತಾದ ಹೆಸ ಕಸೂರಿ . ರುಗಳಿಂದ ಸಂಬೋದಿಸುವುದು ತಪ್ಪು ಅಂತ ನನಗೆ ಗೊತ್ತಾದದ್ದು ಇಲ್ಲಿಗೆ ಬಂದ ಮೇಲೆಯೇ. ವಸ್ತುಶಃ ಮೇಲೆ, ಸೂಚಿಸಿದ ನದಿಗಳೆಲ್ಲ ಸೇರಿ ಗಂಗೆಯಾಗುತ್ತವೆ. ಇವು ಒಂದೊಂದಾಗಿ ಬಂದು ಗಂಗೆಯಲ್ಲಿ ಲೀನ : ವಾಗುವ ಸ್ಥಳಗಳಿಗೆ “ಪ್ರಯಾಗ'ಗಳೆಂದು ಹೆಸರಿಸಲಾಗಿದೆ. ಒಟ್ಟು ಐದು ಪ್ರಯಾಗಗ 'ಳಿವೆ. ದೇವ ಪ್ರಯಾಗ, ರುದ್ರ ಪ್ರಯಾಗ,- ನಂದ ಪ್ರಯಾಗ, ಕರ್ಣ ಪ್ರಯಾಗಗಳಲ್ಲಿ ಹರಿದುಬಂದ ಗಂಗೆ ಬಯಲು ಪ್ರದೇಶದಲ್ಲಿ ಅಂತಿಮವಾಗಿ ಯಮುನೆ ಮತ್ತು ಗುಪ್ತಗಾ , ಮಿನಿಯಾದ ಸರಸ್ವತಿಯೊಂದಿಗೆ ಸೇರಿ "ತ್ರಿವೇಣಿ ಸಂಗಮ' ವಾಗುತ್ತದೆ. ಅಲಹಾ ಬಾದ್‌ನೆಲ್ಲಿನ ಈ ಸಂಗಮವೂ ಪ್ರಯಾಗ ವೆಂದೇ, ಖ್ಯಾತವಾಗಿದೆ. ಸ ಸಮುದ್ರ ಮಟ್ಟಕ್ಕೆ ೧೩೫೦ ಅಡಿ ಎತ್ತರ ದಲ್ಲಿರುವ "ದೇವ ಪ್ರಯಾಗ' ಅಲಕನಂದಾ ಮತ್ತು ಭಾಗೀರಧಿ ಸೇರುವ ಸ್ಮಳ. ಅಲ್ಲಿಗೆ ನಾವು ತಲುಪಿದಾಗ ಸಂಜೆಯಾಗುತ್ತಲಿತ್ತು. ಗುಡ್ಡದ ಇಳಿಜಾರಿನಲ್ಲಿ ಕಟ್ಟಿರುವ ಮನೆಗಳ ಮಧ್ಯೆ ನುಸುಳಿಕೊಂಡು ಇಕ್ಕಟ್ಟಾದ ಹಾದಿ ಯಲ್ಲಿ ಸಂಗಮ ಸ್ಮಳಕ್ಕೆ ಹೋದೆವು. ಅಲ್ಲಿ ಕೇವಲ ಪಾದಚಾರಿಗಳಿಗಾಗಿ ಕಟ್ಟಲಾದ ತೂಗು ಸೇತುವೆಯಿದೆ. ಅಲಕನಂದಾ ನದಿ ಯನ್ನು ದಾಟಿ ಸ್ನಾನಘಟ್ಟ ತಲುಪಿದರೆ ಅಲ್ಲಿ ಇಬ್ಬರೂ ಕಾಣುತ್ತಾರೆ. ರಭಸವಾಗಿ ಹರಿದು ಬರುವ ಮಣ್ಣಿನ ಬಣ್ಣದ ಅಲಕನಂದಾ ಮತ್ತು ಶುಭ್ರ ತಿಳಿನೀರಿನ ಭಾಗೀರಥಿ. ಹಿಂದೆ ಈ ಸ್ನಾನಘಟ್ಟದಲ್ಲಿ ಇಳಿದು ಮೀಯಲು ಜನ ಹೆದರುತ್ತಿದ್ದರು. ದೊಡ್ಡ ಮರದ ದಿಮ್ಮಿಗ ಳನ್ನು. ನೀರೊಳಕ್ಕೆ ನೂಕಿ, ಸುಲಭವಾಗಿ ಮತ್ತು ಖರ್ಚಿಲ್ಲದೆ ದಿಮ್ಮಿಗಳ ಸಾಗಾಣಿಕೆ ಮಾಡುತ್ತಿದ್ದ ಕಾಲವೂ ಇತ್ತು. ಹಾಗೆ ತೇಲಿ ಬಂದ ದಿಮ್ಮಿಗಳು ಪುಣ್ಯಸ್ನಾನಕ್ಕಿಳಿದವರನ್ನು ಸದ್ದಿಲ್ಲದೆ ಆಹುತಿ ತೆಗೆದುಕೊಂಡ ಉದಾಹ ರಣೆಗಳಿವೆಯಂತೆ. ಈಗ ಅಂಥ ಭಯ ಜನವರಿ 1991. ವೇನೂ ಇಲ್ಲ. ಮರಗಳಿರಲಿ, ಸಣ್ಣ ಸೌದೆಯ ತುಂಡೂ ತೇಲಿ ಬರಲಿಲ್ಲ. ಕಬ್ಬಿಣದ ಸರಪ ಳಿಗಳನ್ನು ತೂಗುಹಾಕಲಾಗಿದ್ದು ಅವುಗಳನ್ನು ಭದ್ರವಾಗಿ ಹಿಡಿದುಕೊಂಡೇ ಸ್ನಾನ ಮಾಡ ಬೇಕು. ಸರಪಳಿ ತಪ್ಪಿದರೆ, ಕೈ ಸೋತರೆ, ಸೆಳವು ಎಳೆದರೆ... ಅಷ್ಟೇ ! ನಮ್ಮ ಬಸ್ಸಿನ ಲ್ಲಿದ್ದವರ ಪೈಕಿ ತಮಿಳರ ವಾಧ್ಯಾಯರನ್ನು ಬಿಟ್ಟರೆ ಉಳಿದವರ್ಯಾರೂ ಮೀಯಲಿಲ್ಲ. ೬. *: ಸಂಗಮದ ನೀರನ್ನು ತಲೆಗೆ ಪ್ರೋಕ್ಷಣೆ . ಮಾಡಿಕೊಂಡು ತರ್ಪಣ ಬಿಟ್ಟರು. ಸಂಗಮದ ರುದ್ರ ರಮಣೀಯ ದೃಶ್ಯ ನಮ್ಮನ್ನು ಕಟ್ಟಿಹಾಕಿತ್ತು ಅಲ್ಲಿ, ಎಷ್ಟು ನಿಂತರೂ ತೃಪ್ತಿಯಾಗಲಿಲ್ಲ. ಒಂದೆರಡು ಸಾರಿ ಕಣ್ಣು ಮಿಟುಕಿಸಿದ ನನ್ನ ಕೆಮೆರಾ ಕೆಲ ದೃಶ್ಯಗಳನ್ನು ಸೆರೆಹಿಡಿದಿತ್ತಾದರೂ ಅಷ್ಟೆಲ್ಲ ಸೌಂದರ್ಯವನ್ನು ತುಂಬಿ ತರುವ ತಾಕತ್ತು ಅದಕ್ಕೆಲ್ಲಿಯದು ? ನಮಗೆ ಮೈಕೊರೆಯುವ ಚಳಿಯ ಮೊದಲ ಅನುಭವವಾದದ್ದು ದೇವಪ್ರೆಯಾ ಗದಲ್ಲಿ. ಬಸ್ಸಿನ ಕಿಟಕಿಯಾಚೆ ಕಣ್ಣೆಸೆದರೆ ಈಗ ಬರೀ ಬೋಳು ಗುಡ್ಡಗಳು ಕಾಣುತ್ತಿ ರಲಿಲ್ಲ. ಒತ್ತರಿಸಿ ನಿಂತ ಹಸಿರು ಕಾಡುಗಳು ಕಾಣತೊಡಗಿದವು. ಕಡಿದಾದ ಕಣಿವೆಯಲ್ಲಿ ದಾರಿ: ಸಾಗುತ್ತಿದ್ದರೆ ಆ ಚಳಿಗೋ ಏನೋ, ಉಲ್ಲಾಸಗೊಂಡಿದ್ದೆವು. ದೇವಪ್ರಯಾಗದಿಂದ ಶ್ರೀನಗರಕ್ಕೆ ಮೂವತ್ತೈದು ಕಿಲೋ ಮೀಟರುಗಳ ಹಾದಿ. ಈ ಶ್ರೀನಗರ ಗಢವಾಲ ಜಿಲ್ಲೆಯ ಕೇಂದ್ರ ಸ್ಥಳ. ಕೀರ್ತಿ ನಗರದಲ್ಲಿ ಅಲಕನಂದೆಯನ್ನು ದಾಟಲು ಸೇತುವೆ ಕಟ್ಟಿದ ನಂತರ ಈ ಊರು ಸಾಕಷ್ಟು ಬೆಳೆದಿದೆ. ಅಲಕನಂದೆಯ ಸೇತುವೆ ಮೇಲೆ ಒಂದು ಬಾರಿಗೆ ಒಂದೇ ವಾಹನ ಸಂಚರಿಸುವಂತೆ ವ್ಯವಸ್ಥೆ ಮಾಡಲಾ ಗಿದೆ. ಪ್ರವಾಸಿಗಳಿಗೆ ತಂಗಲು ಸಾಕಷ್ಟು ಹೋಟೆಲುಗಳು, ವಿಶ್ರಾಂತಿ ಗೃಹಗಳು 9 ಮತ್ತು ಸರ್ಕಾರಿ ವಸತಿಗೃಹಗಳಿರುವ ಶ್ರೀ ಗರ ದೇವಪ್ರಯಾಗದಂತೆಯೇ ಬೆಟ್ಟದ ಇಳಿ ಜಾರಿನಲ್ಲಿ ಮೊಳೆತು ನಿಂತಿರುವ ಊರು. ಸಮುದ್ರ ಮಟ್ಟಕ್ಕಿಂತ ೧೩೦೦ ಅಡಿ ಎತ್ತರ ದಲ್ಲಿದೆ. ಇಲ್ಲಿ ನಮಗೆ ಸರಕಾರಿ ವಸತಿಗೃಹ ದಲ್ಲಿ ಇಳಿದುಕೊಳ್ಳಲು ವ್ಯವಸ್ಥೆ ಮರುದಿನ ದುದರಿಂದ ನಮ್ಮ ಮಾರ್ಗದಶಿ ೯ ಶ,ಕವಾದ ಬಟ್ಟೆಗಳನ್ನು ಮಾತ ಕ ರಾಗಿತ್ತು. ಕೂಂಡು ಉಳಿದವುಗಳನ್ನು ಬಸಿನಲೇ ಬ ಬ ವಾಗಿರಿಸಿಕೊಳ್ಳುವ ವ್ಯವಸ್ಥೆ ಮಾಡಿ ಕೆಂದು ಹೇಳಿದ್ದ. ಮರುದಿನ ಕೇದಾರನಾಥದ MAA ಂ ಇ ಸಚ 3 ದಾರಿಯನ್ನು ನಡೆದುಕೊಂಡೇ ಕ್ರಮಿಸಬೇಕಾ ಗಿದ್ದು, ಬಸ್ಸನ್ನು ಮಾರ್ಗಮಧ್ಯದಲ್ಲೇ (ಗೌರಿ ಇ “HN pe ಎ | ಕುಂಡದಲಿ ಬಿಡಬೇಕಾಗಿತು. ಶೀನಗರ ಹ) ed Po ಗ ಇಳ ದಳ ನಷ ಎ ಬಿಲ್ಲಿ ನಮ ಮರೆಯಲಾರದ ಅನುಭವ ಣಾ ಣಾ ಎ ON ಎ) ಪ ನೀಡಿದ್ದು ಅಲ್ಲಿನ ಹೋಟೆಲೊಂದರಲಿ ತಿಂದ 0 |? ದೋಸೆಗಳು ! ತಿಂದದ್ದು ನಿಜಕ್ಕೂ ಇಡ್ಲಿ ಮತ್ತು ದೋಸೆಗ ಳಾಗಿರದೆ ಕೊಟ್ಟ ಹಣ ಮಾತ್ರ ಬೆಂಗಳೂರಿ ಗಿಂತ ಮೂರರಷ್ಟು ಹೆಚ್ಚಿತ್ತು. ಇಡ್ಲಿ ಮತ್ತು ನಾವು ಶ್ರೀನಗರದಿಂದ ರುದ್ರಪ್ರಯಾಗಕ್ಕೆ ಮೂವತೈದು ಕಿಲೋ ಮೀಟರುಗಳ ದೂರ. ಆದರೆ ಐದು ಗಂಟೆಗೆ ಹೊರಟ ನಮ್ಮ ಬಸ್ಸು ಅಲ್ಲಿಗೆ ತಲುಪಿದ್ದು ಏಳು ಗಂಟೆಗೆ ! ಪರ್ವ ತಗಳ ಏರುದಾರಿಯಲ್ಲಿ ಅದು ಏದುಸಿರುಬಿ ಡುತ್ತ ಹತ್ತುತ್ತಿದ್ದರೆ ನಮಗೆ ಚಳಿಯ ಗದ ಗದ. `ರುದ್ರಪ್ರಯಾಗವೆಂಬುದು ಮಂದಾ ಕಿನೀ-ಅಲಕನಂದೆಯರ ಸಂಗಮ ಸಾನ. ಇಲ್ಲಿ ಬೆರೆತ ನಂತರ ಮಂದಾಕಿನೀ ತನ್ನ ಹೆಸರನ್ನು ಮರೆತು ಅಲಕನಂದೆಯಾಗಿ ವ ಮನ್ಸಾಗುತ್ತಾಳೆ. ಇತರೆಡೆಗಳಂತೆ ಇಲ್ಲೂ ಕಬ್ಬಿಣದ ಸರಪಳಿ ಹಿಡಿದು ನದಿಯಲಿ ಜೆ ಮೀಯುವ ವ್ಯವಸ್ಥೆಯಿದೆ. ಹಿಮಾಲಯದ 7 ,ಕಸ್ತೂಃ "ನದಿಗಳ ರಭಸವೆಪ್ಪೆಂಬುದನ್ನು ತಿಳಿದುಕೊಳ್ಳ ' ಬಯಸುವವರು ಇಲ್ಲಿ ಒಮ್ಮೆ ಕಣ್ಣು ಹಾಯಿ ಸಿದರೆ ಸಾಕು. ಸ್ಥಿರವಾಗಿ ಕಾಲೂರಲೂ "ಆಗದ ಈ ರಭಸದ ಪ್ರವಾಹವನ್ನು ದಕ್ಷಿಣ ಭಾರತದ" ಯಾವ: ನದಿಯಲ್ಲೂ ನಾನು "ಕಂಡಿಲ್ಲ. ಆ ಕೊರೆಯುವ ಚಳಿಯಲ್ಲಿ ಸ್ನಾನ ಸಾಧ್ಯವೇ ಎಂಬ ಆತಂಕ ನನಗಿತ್ತು. ನೀರಿನ ಶೈತ್ಯವಂತ್ತೂ ಪರಮಾಧಿಯಲ್ಲಿತ್ತು. ಆದರೆ ಒಂದು ಮುಂದೆ ಸ್ನಾನ ಮಾಡಿದ ಖುಷಿಯಲ್ಲಿ ಚಳಿ ತಾನಾಗೇ ಮರೆತುಹೋಗುತ್ತದೆ. ಮಂದಾಕಿ ನಿಯಲ್ಲಿ ಚಳಿ ಮರೆತು ಮುಳುಗು ಹಾಕಿ ದೆವು. ರುದ್ರಪ್ರಯಾಗದ ದೃಶ್ಯ ಹೆಸರಿಗೆ : ತಕ್ಕಂತೆ ರುದ್ರ ರಮಣೀಯ. ಆಗಷ್ಟೆ ಬೆಳಗು ಬಿಸಿಲಿನ ನೃತ್ಯ ಪ್ರಾರಂಭವಾಗಿತ್ತು. ಮಂದಾ ಕಿನಿಯ ಧವಳದ ನೊರೆಯಲ್ಲಿ ಅಲಕನಂದಾ ಸೇರುವುದನ್ನು ಸ್ಪಷ್ಟವಾಗಿ: ಗುರುತಿಸಲು: ಸಾಧ್ಯವಾಗುತ್ತಿತ್ತು. ಈಗ್ಗೆ ಕೆಲ ವರ್ಷಗಳ ಹಿಂದೆ ರುದ್ರಪ್ರ ಯಾಗದ ತನಕ ಮಾತ್ರ ವಾಹನಗಳು ಚಲಿ ಸುತ್ತಿದ್ದವು. ಬದರಿ, ಕೇದಾರಗಳ ದಾರಿಗಳು ಬೇರೆಯಾಗಿ ಕವಲೊಡೆಯುವುದೇ ರುದ್ರಪ್ಪ ಯಾಗದ ಬಳಿ. ಮಂದಾಕಿನಿಯ ಮಗ್ಗುಲಲ್ಲಿ ನಡೆದುಹೋದವರು ಕೇದಾರವನ್ನೂ ಅಲ ಕನಂದೆಯ ಕೈಹಿಡಿದು ಸಾಗಿದವರು ಬದರೀ ನಾಥವನ್ನೂ ತಲುಪುತ್ತಾರೆ. ಬದರಿಯ ತನಕ ಬಸ್ಸೇ ಹೋಗುತ್ತದೆ. ಕೇದಾರಕ್ಕೆ ಈ ಸೌಲ ಭ್ಯವಿಲ್ಲ. ಗೌರಿಕುಂಡದವರೆಗೆ ಮಾತ್ರ ಚಕ್ರ ಗಳು ಚಲಿಸುತ್ತವೆ. ರುದ್ರಪ್ರಯಾಗದಿಂದ ಕೇದಾರನಾಥಕ್ಕೆ ನಮ್ಮ ಪ್ರಯಾಣವೆಂದು ಮೊದಲೇ ನಿಶ್ಚಿತವಾಗಿತ್ತು. ಗೌರೀಕುಂಡದವ ರೆಗೆ ಬಸ್ಸಿನಲ್ಲಿ ಸಾಗಿ ಮುಂದೆ ನಡೆಯುವ ಅನಿವಾರ್ಯತೆ. ಗೌರೀಕುಂಡ ತಲುಪಿದಾಗ ಗಂಟೆ ಹನ್ನೆರಡಾಗಿತ್ತು. ಒಂದು ದೊಡ್ಡ ಹಳ್ಳಿಯಂತಿರುವ ಜನವರಿ 1991 ಮುಳುಗು ಹಾಕಿದರೆ ಸಾಕು, . ನನಾತು ಬಾಯ್ಕುಚ್ಕೊಂಡು ಕೇಳಿ ಅಂತದ್ರೆ-ಹೀಗಾ ಕೇಳೋದು ? "ಗೌರೀಕುಂಡ' ಕೇದಾರನಾಥದಿಂದ ಸುಮಾರು ಹದಿನಾಲ್ಕು ಕಿಲೋಮೀಟರುಗಳ ದೂರದಲ್ಲಿದೆ. ಇರುವ ಪುಟ್ಟ ಬಸ್‌ ಸ್ಟ್ಯಾಂಡಿ ನಲ್ಲಿ ಕಾಲಿಡಲೂ ' ಜಾಗವಿಲ್ಲದಂತೆ ಯಾತ್ರಾ ರ್ಥಿಗಳು, ಅವರ ಬಸ್ಸುಗಳು ! ಬಸ್ಸುಗ ಳಿಂದ: ಹೊರಬಿದ್ದು ಕೇದಾರಕ್ಕೆ ಹೊರಡುವ ಯಾತ್ರಿಕರು ಇಲ್ಲಿ ಕೆಲವು ಅತ್ಯವಶ್ಯಕ ವಸ್ತು ಗಳನ್ನು ಕೊಳ್ಳಬೇಕಾಗುತ್ತದೆ. ಗೌರೀಕುಂಡದ ಲ್ಲಿರುವ ನಿಸರ್ಗದತ್ತವಾದ ಎರಡು ಬಿಸಿ ನೀರ ಬುಗ್ಗೆಗಳಲ್ಲಿ ಸ್ನಾನ ಮಾಡಲು ಗಂಡ ಸರಿಗೂ, ಹೆಂಗಸರಿಗೂ ಬೇರೆ ಬೇರೆ. ವ್ಯವ ಸ್ಮೆಯಿದೆ. ಆದರೆ 'ಮುಂಜಾನೆಯಷ್ಟೇ ನಾವು ರುದ್ರಪ್ರಯಾಗದಲ್ಲಿ ಮಿಂದು ಬಂದಿದ್ದೆವಾ ದ್ದರಿಂದ ಗೌರೀಕುಂಡದಲ್ಲಿ ಊಟ ಮುಗಿಸಿ ಸಂಜೆ. ಹೊತ್ತಿಗೆ. ಕೇದಾರನಾಥವನ್ನು ತಲು ಪುವುದು ನಮ್ಮ ಕಾರ್ಯಕ್ರಮವಾಗಿತ್ತು. ಹದಿನಾಲ್ಕು ಕಿಲೋ ಮೀಟರುಗಳ ಹಿಮ ಮುಚ್ಚಿದ" ಹಾದಿಯನ್ನು ಕ್ರಮಿಸುವ ಪರಿ ನಿಜಕ್ಕೂ ರೋಮಾಂಚಕಾರಿ. ನಾವು ಈ 11 ದೂರವನ್ನು ನಡೆದೇ ಕ್ರಮಿಸಲು ನಿಶ್ಚಿಯಿಸಿ * ಮಾತ್ರ ನಡೆದೇ ಹೊರಟೆವು. ದ್ದರಿಂದ "ಡಂಡಾ' ಗಳನ್ನು ಕೊಂಡೆವು. ಕ್ರಿಕೆಟಿಗರ ವಿಕೆಟ್‌ನಂತೆ ಮೊನೆಯಲ್ಲಿ ಚೂಪಾದ ಕಬ್ಬಿಣದ. ಮೊಳೆ (ಕವಚ) ಯಿರುವ ಈ "ಡಂಡಾ' ಊರಿಕೊಂಡು ಹಿಮದ. ಕೊರಕಲುಗಳಿಂದ ಬಚಾವಾಗುತ್ತ ಏರು ಹಾದಿಯನ್ನೇರಲು ಸಿದ್ಧವಾದೆವು. ಕೇದಾರನಾಥವನ್ನು ನಡೆದು ತಲುಪಲಾಗದ ವರು ' "ಕಂಡಿ', “ಕಾಂಡಿ' ಅಥವಾ "ಕುದುರೆ'ಯನ್ನು ಅವಲಂಬಿಸುವುದು ಅನಿ ವಾರ್ಯ. ಟೀ ಸೊಪ್ಪು ಕೊಯ್ಯಲು ಬಳ ಸುವ ಬೆನ್ನ ಬುಟ್ಟಿಯಂತಿರುವ "ಕಂಡಿ' ಯಲ್ಲಿ ಕುಳಿತವರನ್ನು ಕೂಲಿಯೊಬ್ಬ ಬೆನ್ನ ಮೇಲೆ ಹೊತ್ತೊಯ್ಯುತ್ತಾನೆ. ಪುಣ್ಯ ಪ್ರಾಪ್ತಿ ಗಾಗಿ ಕೇದಾರನಾಥನ ಬಳಿಗೆ ಹೋಗುವ ಭಕ್ತನಿಗೆ ಹೀಗೆ ಮತ್ತೊಬ್ಬ ಮನುಷ್ಯನ ಬೆನ್ನು ಹತ್ತಿ ಸಾಗುವುದು ನಿಜಕ್ಕೂ ಪಾಪ್ರಪ್ರಜ್ಞಿ, ಮೂಡಿಸದೆ ಇರದು. "ಕಾಂಡಿ' ಒಂದು ರೀತಿಯ ಪಲ್ಲಕ್ಕಿ. ಅದಕ್ಕೆ ಆವರಣವಿರುವುದಿಲ್ಲ. ಕಾಲು ಚಾಚಿ ಕೂಡಬಹುದಾದ ಯಾತ್ರಿಕನನ್ನು ನಾಲ್ಕು ಜನ ಹೊತ್ತೊಯ್ಯು ತ್ತಾರೆ. ಮೂರನೆಯ ಸಾಧನವೆಂದರೆ ಕುದುರೆ ಹತ್ತಿ ಸಾಗುವುದು. "ಕಂಡಿ' ಗೆ ನೂರು, ಕುದುರೆಗೆ ನೂರೈವತ್ತು ಮತ್ತು ಕಾಂಡಿಗೆ ಮುನ್ನೂರು ಡಲ ಯೆಂಬುದಾಗಿ ಸರ್ಕಾರ ಗೊತ್ತು ಮಾಡಿದೆ. ಆದರೆ ಗೊತ್ತು ಮಾಡಿದ ಹಣಕ್ಕೆ ಎರಡ ರಷ್ಟು ವಸೂಲಿ. ಮಾಡಿದರೆ ರೂ ಅಚ್ಚರಿ ಪಡಬೇಕಾಗಿಲ್ಲ. ಯಾತ್ರಿಕರು ಹತ್ತುವು ದಕ್ಕೂ ಇಳಿಯುವುದಕ್ಕೂ ಪ್ರತ್ಯೇಕ ಹಣ ನೀಡಬೇಕಾಗುತ್ತದೆ. ಇದೆಲ್ಲಾ ಉಳ್ಳವರ ನಿಲುಕಿನ ಸವಲತ್ತುಗಳು ಅಂದುಕೊಂಡೆ. ಆದರೆ ಮರುಕ್ಷಣವೇ, ನಡೆದು ತಲುಪುವ ದರಲ್ಲಿನ ಸಂತಸ ಈ ಪರತಂತ್ರ ಜೀವಿಗಳಿ ಸ್‌ ಭು ನಮ್ಮೊಡನಿದ್ದವರೆಲ್ಲ ಕುದುರೆ, ಪಲ್ಲಕ್ಕಿಗಳನ್ನೇರಿದರು. ನಾವಿಬ್ಬರು 12 ಗೌರಿಕುಂಡ ಬಿಟ್ಟಾಗ ಮಧ್ಯಾಹ್ನ ಹನ್ನೆರ ಡರ ನಳನಳಿಸುವ ಬಿಸಿಲಿತ್ತು. ಸಂಜೆ. ಐದ ರೊಳಗಾಗಿ ನಾವು ಕೇದಾರನಾಥ ತಲುಪಬ ಹುದೆಂದುಕೊಂಡಿದ್ದೆವು. ಆದರೆ ನಾವು ತಿಳಿ ದಷ್ಟು ಸುಲಭವಾಗಿರಲಿಲ್ಲ ದಾರಿ. ಬಹಳ ಕಡಿದಾದ ಮಾರ್ಗ. ಸದಾ ರಸ್ತೆಯ ಎಡಬ ದಿಗೇ ಹೋಗಬೇಕು. ಎದುರಿನಿಂದ ಇಳಿದು ಬರುವ ಹಿಂದಿನಿಂದ ಏರಿಬರುವ ಕುದುರೆ, ಪಲ್ಲಕ್ಕಿಗಳಿಗೆ ಹಾಯದೇ ಹುಶಾರಾಗಿ ಸಾಗ ಬೇಕು. ಅಕಸ್ಮಾತ್‌ ಆಯ ತಪ್ಪಿದರೆ ಪ್ರಪಾ ತಕ್ಕೆ ಬೀಳುವ ಅಪಾಯ. ಈ ಮಾರ್ಗದಲ್ಲಿ ಒಂದು ಗಮನೀಯ ಮತ್ತು ಹುಮ್ಮಸ್ಸು ನೀಡುವ ಸಂಗತಿಯೆಂದರೆ ಜೆ ಬೋಲೋ ಕೇದಾರನಾಥ್‌'' ಘೋಷಣೆ ! ಇಳಿದುಬ ರುವ ಯಾತ್ರಿಕರು ಘೋಷ ಮಾಡಿದ ಕೂಡಲೆ ಅದಕ್ಕೆ ನಾವು ಪ್ರತ್ಯುತ್ತರ ಹೇಳು ತ್ತಿದ್ದೆವು. ಭಕ್ತಿ ಶ್ರದ್ಧೆಗಳಿಗಷ್ಟೇ ಸಂಕೇತವಾ ಗಿರದ ಈ ಘೋಷಣೆ ಮಾರ್ಗಾಯಾಸ, ದಣಿವು ಮರೆಸಿ ಹುಮ್ಮಸ್ಸು ತುಂಬುವಂತ ಹುದೂ ಆಗಿತ್ತು. ಗೌರಿಕುಂಡದಿಂದ ಕೇದಾರದ ನಡುವಿನ ಸುಮಾರು ಏಳೆಂಟು ಕಿಲೋ ಮೀಟರುಗಳ ಹಾದಿಯನ್ನು ಕ್ರಮಿಸುವಾಗ ನನಗೆ ಮಲೆನಾ ಡಿನ ನೆನಪಾಗುತ್ತಿತ್ತು. ಅದೇ ದಟ್ಟ ಹಸಿರು ಕಾಡು, ಮುಗಿಲೆತ್ತರದ ಮರಗಳು, ಆ ತಗ್ಗು ದಿಣ್ಣೆಯ ನೆಲ...! ಅದರಲ್ಲೂ ನಡೆದು ಹೊರಟವರ ಕಣ್ಣಿಗೆ ಅಲ್ಲಲ್ಲಿ ಕಾಣಸಿಗುವ ಪುಟ್ಟ ಪುಟ್ಟ ರುರಿ ತೊರೆಗಳು ಎಂಥವ ರಿಗೂ ಮುದ ನೀಡುತ್ತವೆ. ದಾರಿಯುದ್ದಕ್ಕೂ ಬೈರಾಗಿಗಳು, ಸಾಧು ಗಳು ಕೈಚಾಚಿ ನಿಲ್ಲುತ್ತಾರೆ. ಭಿಕ್ಷೆ ಕೊಟ್ಟರೆ ಆಶೀರ್ವದಿಸುತ್ತಾರೆ. ಕೊಡದೆ ಸತ ಶಪಿಸುತ್ತಾರೆ. ಎರಡೂ ಸತ ್ಯವಾಗಲ್ಲ ಎಂದು ನಂಬಿದವರ ಹೆಜ್ಜೆಗಳು ದೃಢವಾಗಿರುತವೆ. ಈ ದೀರ್ಫ ಪಯಣದ ಮತ್ತೊಂದು ವಿಶೇ ಕಸ್ತೂರಿ ಷವೆಂದರೆ, ಕಾಲ್ನಡಿಗೆಯಲ್ಲಿ. ಹೊರಟ ನಿಮ್ಮನ್ನು ಕುದುರೆಯವರು ಮತ್ತು ಕಂಡಿ ಯವರು ಬಹಳ ದೂರದ ತನಕ ಹಿಂಬಾಲಿ ಸುತ್ತಾರೆ. ಹೊರಡುವಾಗಿನ ಹುಮ್ಮಸ ದಾರಿಯಲ್ಲಿ ಮುಗಿದುಹೋಗಿ, ಸುಸ್ತಾಗಿ ನೀವು ಉಸ್ಸಂತ ಕುಳಿತರೆ ನಿಮ್ಮನ್ನು ಕರೆದೊ ಯ್ಯುವ ಜವಾಬ್ದಾರಿ ಅವರದು. ಸಾಕಷ್ಟು ದೂರ ನೀವು ನಡೆದೇಹೋದಿರೆನ್ನಿ. ಅವರು ನಿರಾಶರಾಗಿ ಹಿಂತಿರುಗುತ್ತಾರೆ. ದಾರಿಯಲ್ಲಿನ ಸಣ್ಣ ತಂಗುದಾಣಗಳಲ್ಲಿ ಅಂಗಡಿಗಳಿವೆ. ಚಹ, ಕಾಫಿ, ತಿಂಡಿ ಒದಗಿಸುವ ದುಕಾನು ಗಳೂ ಇವೆ.' ನಾವು ಹೋದಾಗ “ರಾಮಪಾರಾ' ದಿಂದ ರಸ್ತೆ ಹಿಮಾವೃತವಾಗಿತ್ತು. ಈ ರಾಮಾಪಾರ ಸಮುದ್ರ ಮಟ್ಟಕ್ಕಿಂತ ಸುಮಾರು ಒಂಬತ್ತು ಸಾಪಿರ ಅಡಿ ಎತ್ತರದಲ್ಲಿದೆ. ಇದೂ ಒಂದು ರೀತಿಯ ತಂಗುದಾಣವೇ ! ಇಲ್ಲಿ ಆಸ್ಪತ್ರೆ ಯಿದೆ. ಕುದುರೆಗಳಿಗೆ ಕೊಂಚ ವಿಶ್ರಾಂತಿ ನೀಡಿ ಹಾದಿ ' ಸಾಗಿಸಬಹುದು. ವರ್ಷದ ಆರು ತಿಂಗಳು ಮಾತ್ರ ಇಲ್ಲಿ ಜನಸಂಚಾರ, ಚಟುವಟಿಕೆ. ದೂರದ ಊರುಗಳಿಂದ ಬಂದ ಕೆಲವರು ಇಲ್ಲಿ ಅಂಗಡಿಗಳನ್ನಿಟ್ಟುಕೊಂಡು ಕಾಸು. ಮಾಡಿಕೊಳ್ಳುತ್ತಾರೆ. ರಾಮಪಾರದ ತನಕ ಅನಾಯಾಸವಾಗಿ ಹತ್ತಿಬಂದ ನಮಗೆ ಮುಂದಿನ ಹಾದಿ ಸರಳ ವಲ್ಲವೆಂಬುದು ಖಚಿತವಾಯಿತು. ಅಲ್ಲಿಂದ ಮುಂದಿನ ಎಂಟು ಕಿಲೋಮೀಟರುಗಳ ಹಾದಿ ಸಂಪೂರ್ಣವಾಗಿ ಹಿಮಾವೃತವಾಗಿತ್ತು ಹಿಮದ ಮೇಲೆಯೇ ಹೆಜ್ಜೆಯೂರಬೇಕು. ಆಳೆತ್ತರದ ಹಿಮಬಂಡೆಗಳನ್ನು ಕಡಿದು ರಸ್ತೆ ಮಾಡುತ್ತಿದ್ದರು. ಕೆಲವೆಡೆ ಇನ್ನೂ ದಾರಿಯಾ ಗಿರಲಿಲ್ಲ. ಕೈಲಿದ್ದ ಕೋಲನ್ನು ಬಿಗಿಯಾಗಿ . ನೆಲಕ್ಕೂರಿ ಹತ್ತಬೇಕು. ಕಾಲು ಜಾರಿ ಬೀಳುವ ಅನುಭವವೂ ಆಯಿತು. ಕಳೆದ ವರ್ಷ ಕಾಶ್ಮೀರದ ಗುಲ್‌ಮಾರ್ಗ್‌ನಲ್ಲಿ ಕೆಲವು ಅಡಿಗಳಷ್ಟುದ್ದ ಹಿಮದ ಮೇಲೆ ಜನವರಿ 1991 ಜಾರಿ ಸ್ಲೇಜಿನಲ್ಲಿ ಹೋಗಲು ಐವತ್ತು ರೂಪಾಯಿ ಕೊಟ್ಟಿದ್ದೆ. ಈಗ ಈ ಹಿಮಪ ರ್ವತಗಳಲ್ಲಿ ಕಿಲೋಮೀಟರು ಗಟ್ಟಲೆ ಜರ್ರನೆ ಜಾರಿ ಹೋಗುವ ಪುಕ್ಕಟೆ ಅವಕಾಶ! ರಾಮಪಾರಾದಲ್ಲಿ ಇದ್ದಕ್ಕಿದ್ದಂತೆ ಜೋರು ಗಾಳಿಯೆದ್ದು, ಮಳೆಯಾಗತೊಡಗಿತು. ನೆತ್ತಿಯ ಮೇಲೆ ಬಿದ್ದ ಹನಿಗಳು ಮೂಳೆಗ ಳೊಳಗಿನಿಂದ ನಡುಕ ಹುಟ್ಟಿಸುತ್ತಿದ್ದವು. ಹೊರಡುವಾಗ ಗೌರಿಕುಂಡದಲ್ಲಿ ನಳನಳಿ ಸುವ ಬಿಸಿಲಿದ್ದುದರಿಂದ ದಾರಿಯಲ್ಲಿ ಮಳೆ ಬಾರದೆಂದು ನಂಬಿ "“ಬರ್‌ಸಾತೀ' (ಪ್ಲಾಸ್ಟಿಕ್‌ , ರೈನ್‌ಕೋಟ್‌) ಕೊಂಡಿರಲಿಲ್ಲ. ತಾತ್ಕಾಲಿಕ ಉಪಯೋಗಕ್ಕೆ ಬರುವ ಈ ಬರ್‌ಸಾತೀಗೆ ಗೌರಿಕುಂಡದಲ್ಲಿ ನಾಲ್ಕೇ ರೂಪಾಯಿ. ಆದರೆ ರಾಮಪಾರಾದಲ್ಲಿ ಅದಕ್ಕೆ ಎಂಟು ರೂಪಾಯಿ ತೆರಬೇಕಾ ಯಿತು. ಕೊಳ್ಳುವಷ್ಟರಲ್ಲಿ ಪೂರ್ತಿ ನೆಂದು ತೊಪ್ಪೆಯಾಗಿದ್ದೂ ಆಯಿತು. ರಾಮಪಾರಾದಿಂದ ಕೇದಾರದವರೆಗಿನ ಹಾದಿಯಲ್ಲೆಲ್ಲೂ ಒಂದೇ ಒಂದು ಗಿಡವಾ 13 ಗಲೀ, ಸಸಿಯಾಗಲೀ ಕಾಣಸಿಗದು. ಎಲ್ಲಿಂ ದೆಲ್ಲಿಗೆ ನೋಡಿದರೂ ಒಂದೇ ಅಖಂಡ ಹಿಮರಾಶಿ. ಹಿಮಾಚ್ಛಾದಿತ ಹಾದಿಯೆಲ್ಲಿ ನಡೆಯುವುದಂತೂ ಅತ್ಯಂತ ಪ್ರಯಾಸಕರ. ನನ್ನೊಡನಿದ್ದ ಮಿತ್ರರು ಮುಂಜಾಗ್ರತೆ ವಹಿಸಿ ಉಣ್ಣೆಯ ಬಟ್ಟೆ ತೊಟ್ಟು ಷೂ ಧರಿಸಿದ್ದರು. ನಾನು ಮಾಮೂಲು ಬಟ್ಟೆ ಧರಿಸಿದ್ದೇ ಅಲ್ಲದೆ ಚಪ್ಪಲಿ ಮೆಟ್ಟಿಕೊಂಡು ಹೋಗಿದ್ದೆ... ನನ್ನನ್ನು ನಡೆಸಿಕೊಂಡು ಹೋಗುವುದೇ ನನ್ನ ಮಿತ್ರರಿಗೆ ಕಷ್ಟವಾ ಯಿತು. ಕೇದಾರ ಸಮೀಪವಾದಂತೆಲ್ಲ ದಾರಿ ಮೊದಲಿನಷ್ಟು ಕಡಿದಾಗಿಲ್ಲವೆನ್ನಿಸಿತು. ಆದರೆ ಹತ್ತಿ ಹೋಗುವುದು ತೀರ ಕಷ್ಟದಾಯಕ. ಎಲ್ಲಿಂದಲೋ ಎದ್ದುಬರುವ ಆಯಾಸ ಮೈಯ್ಯೆಲ್ಲ ವ್ಯಾಪಿಸುತ್ತಿತ್ತು ಅಂಥ ಎತ್ತರ ದಲ್ಲಿ ಉಷ್ಣಾಂಶ ತೀರ ಕಡಿಮೆ. ಹೆಜ್ಜೆಗೊಮ್ಮೆ ಕುಳಿತುಕೊಳ್ಳಬೇಕೆನಿಸುತ್ತಿತ್ತು ಮಳೆಯೂ ನಿರಂತರವಾಗಿ ನೆಲಕ್ಕಿಳಿಯುತ್ತಿತ್ತು ಗಂಟೆ ಏಳಾದರೂ ಬೆಳಕು ಸಮರ್ಥವಾಗಿತ್ತು. ಆದರೆ ಮಳೆ ನಮ್ಮ ಕಂಗಳ ಮುಂದೆ | ಪರದೆಗಳನ್ನಿಳಿಬಿಟ್ಟಿತ್ತು. ಕಡೆಗೂ ಅತ್ಯಂತ ಪ್ರಯಾಸ ಪಟ್ಟು ನಾವು ಕೇದಾರ ತಲುಪಿದಾಗ ರಾತ್ರಿಯ: ಏಳೂವರೆ ತೊಟ್ಟ ಬಟ್ಟೆ, ತಂದಿದ್ದ ಬಟ್ಟೆ ಎಲ್ಲವೂ ಒದ್ದೆ ಒದ್ದೆ. ನಾನು ಸಾಕಷ್ಟು ಬಳಲಿದ್ದೆ. ದಾಮೋದರ ಶಾಸ್ತ್ರಿಗಳ ಮನೆ ತಲುಪಿದ ಕೂಡಲೆ ಮಲಗುವ ವ್ಯವಸ್ಥೆ ಮಾಡುವಂತೆ ವಿನಂತಿ ಮಾಡಿಕೊಂಡೆ. ಕೇದಾರನಾಥದಲ್ಲಿ ಧರ್ಮಶಾಲೆಗಳಿವೆ. ಸರಕಾರಿ ವಸತಿಗೃಹಗಳಿವೆ. ನಮ್ಮ ಮಾರ್ಗ ದರ್ಶಿ ನಮಗಾಗಿ ದಾಮೋದರ ಶಾಸ್ತ್ರಿಗಳೆಂ ಬುವವರ ಮನೆಯಲ್ಲಿ ಇಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದ. ಅಲ್ಲಿ ಹಾಸಲು ಮತ್ತು ; ಹೊದೆಯಲು ಬಾಡಿಗೆ ಕೊಟ್ಟು ತೆಗೆದುಕೊ. ಳ್ಳಬೇಕಿತ್ತು. ಸಮುದ್ರ ಮಟ್ಟದಿಂದ 14 ೧೧,೭೫೩ ಅಡಿ ಎತರದಲ್ಲಿರುವ ಕೇದಾರ ನಾಥ ದಿಲ್ಲಿಯಿಂದ ೪೪೭ ಕಿಲೋಮೀಟರು ಗಳ ದೂರದಲ್ಲಿದೆ. ನನ್ನ ಒದ್ದೆ "ಬಟ್ಟೆಗಳನ್ನೇ ಬದಲಾಯಿಸಿ ರಜಾಯಿ ಹೊದ್ದು ಮಲಗಿದೆ. ಮಿತ್ರರಿಂದ ನನ್ನ ಸ್ಥಿತಿ ನೋಡಲಾಗಲಿಲ್ಲ. . ನನಗಿಂತ ಕೇವಲ ಐದು ವರ್ಷ ಕಿರಿಯರಾಗಿದ್ದರೂ ಅವರ ಉತ್ಸಾಹ, ಶ್ರದ್ಧೆಗಳು ಅಪಾರವಾಗಿ ದ್ದವು. ನನ್ನ ಕೈಕಾಲುಗಳಲ್ಲಿ ರಕ್ತ ಸಂಚಾರ ನಂತು ಮರಗಟ್ಟಿ ಹೋದ: ಅನುಭವ. ಮಿತ್ರರು ತುಂಬ ಹೆದರಿದರು. ..ಎಲ್ಲಿಂ ದಲೋ ಕೈಗೆ ಧರಿಸುವ ಚೀಲಗಳನ್ನು ತಂದರು.. ಮೈಗೆಲ್ಲ ಅಮೃತಾಂಜನ ತಿಕ್ಕಿ ದರು. ತಾವು ತಂದಿದ್ದ ಮಾತ್ರೆ ತಿನ್ನಿಸಿ ಸುಡುಸುಡುವ ಕಾಫಿ ಕುಡಿಸಿದರು. ಆದರೆ ನನ್ನ ಮರಗಟ್ಟಿದ ತುಟಿಗಳಿಗೆ ಕಾಫಿಯ ಬಿಸಿ... ತಾಕಲಿಲ್ಲ. : ಪಾನಕದಂತೆ ಕುಡಿದೆ. ಎಂಟು ಗಂಟೆ ಹೊತ್ತಿಗೆ ದೇವಾಲಯ ಮುಚ್ಚುವ ವಿಷಯ ತಿಳಿದು ಅವರು ದೇವರ ದರ್ಶನಕ್ಕೆ ಹೋದರು. ನನಗೆ ಯಾವುದೂ ಬೇಕಾಗಿರ ಲಿಲ್ಲ. ರಾತ್ರಿಯೆಲ್ಲ ನಾನು ಕನವರಿಸುತ್ತಿದ್ದೆ ನೆಂದು ಮಿತ್ರರು ಹೇಳಿದರು. ಆದರೆ ಮರುದಿನ ಬೆಳಿಗ್ಗೆ ಐದು ಗಂಟೆಗೆ ಎದ್ದಾಗ ನನ್ನಲ್ಲಿ ಹೊಸ ಚೈತನ್ಯವಿತ್ತು. ಹಿಂದಿನ ದಿನದ ಮೈಕ್ಳೆ ನೋವಿರಲಿಲ್ಲ. ಸ್ನೇಹಿ ತರು ಹೇಗಾದರೂ ಮಾಡಿ ನನ್ನನ್ನು ಕಾಂಡಿ ಯಲ್ಲೋ, ಕುದುರೆಯ ಮೇಲೋ ಕರೆದೊ ಯ್ಯುವ ವಿಚಾರದಲ್ಲಿದ್ದರು. : ಆದರೆ ನನ್ನಲ್ಲಿ ಉತ್ಸಾಹದ ಚಿಲುಮೆಯೆದ್ದಿತ್ತು. ಐದು ಗಂಟೆ ಹೊತ್ತಿಗಾಗಲೇ ದೊಡ್ಡ ಬೆಳಕು. ಕೇದಾರ ತಲುಪಿದ ಆನಂದ ನನ್ನೇ ಲ್ಲಿ ಅಪಾರವಾಗಿತ್ತು ಕೇದಾರನ ಭವ್ಯ ದರುಶನಕ್ಕಾಗಿ ನೂರಾರು ಜನ ಭಕ್ತರು ಆ ಹಿಮದ ರಾಶಿಯಲ್ಲಿ ಕುಳಿತಿದ್ದರು. ನಮಗೇನೂ ದೇವರನ್ನು ನೋಡಲೇಬೇ ಕೆಂಬ ಇಚ್ಛೆಯಿರಲಿಲ್ಲ. ಆದ್ದರಿಂದ ಶಂಕರಾ ಕಸ್ತೂರಿ NNER ' ಹೋದೆವು. ಉತ್ತರ ಭಾರತದಲ್ಲೆಲ್ಲೂ ಕೇಳಿ ಬರದ ಮಂತ್ರೋಚ್ಚಾರಣೆ ಅನತಿ ದೂರದಿಂ -ದಲೇ. ಕೇಳಿಬಂತು... ಬಹುಶಃ ಮುದ್ರಿತ. . ಧ್ವನಿಸುರುಳಿಯಿರಬೇಕು. ಅಲ್ಲಿನ ಅರ್ಚಕರು ದಕ್ಷಿಣದವರೆಂದು ನಂತರ ತಿಳಿದುಬಂತು. --ಇಲ್ಲಿಯ ಪ್ರಕೃತಿ: ಭವ್ಯ, ಸುಂದರ, -. ಅಗಾಧ ! ಆದರೆ ಜೀವನ ಅಷ್ಟೇ ಕ್ಲಿಷ್ಟ, ಪ್ರಯಾಸಕರ. ಒಂದು ತುಂಡು ಸೌದೆ ಕೂಡ ಏಳೆಂಟು ಮೈಲ್ಲ ದೂರದಿಂದ ಹೊತ್ತು ತರಬೇಕು. ಹನಿ ಹುಲ್ಲು ಸಹ ಬೆಳೆಯದ ನೆಲ. ಗಟ್ಟಿಗೊಂಡ ಹಿಮ ಕರಗಿದರೆ ಅದೇ ನೀರು. ಅಲ್ಲಿಯ ಬದುಕಿನ ಕ್ಷಿಷ್ಪತೆಯನ್ನು ಕುರಿತು ಯೋಚಿಸುತ್ತಿದ್ದಾಗಲೇ ' ಎಲ್ಲಿಂ ದಲೋ ಸರಿದುಬಂದ ಹೂಬಿಸಿಲು ಆಗಲೇ ಕೇದಾರದ ಶಿಖರಗಳ ಮೇಲೆ ಬೀಳತೊಡ ಗಿತ್ತು. ಶಿಖರದ ತುದಿಯ ಮಂಜಿಗೆ ಎಳೆಬಿ ಸಿಲು ಮುತ್ತಿಕ್ಕುವ ಪರಿ ನಿಜಕ್ಕೂ ಅಪೂರ್ವ ವಾದದ್ದು. ಕೆಮೆರಾ ಕಣ್ಣಿಗೆ ಅದೆಲ್ಲ ಸೌಂದ ರ್ಯವನ್ನು ಗಬಗಬನೆ ಸೆರೆಹಿಡಿಯುವ ಆಸೆ. ಆದರೆ ಚಳಿಯಲ್ಲಿ ನಿಂತ ' ನನ್ನ ಕೈಗಳು ಇನ್ನಿಲ್ಲದಷ್ಟು ನಡುಗುತ್ತಿದವು ಹಾಗೂ ಶಂಕ ರರ ಸಮಾಧಿಯ ಮುಂದೆ ಫೋಟೋ ತೆಗೆದೆ. ಸ ಗೌರಿಕುಂಡಕ್ಕೆ ಮಧ್ಯಾಹ್ನ ಹನ್ನೆರಡು > ಮೋಡಲು ಪುಜ ‘ಗಂಟೆಯೊಳಗಾಗಿ ತಲುಪಬೇಕೆಂಬ ಕರಾ ರಿತ್ತು ಮಂದಿರದ ಮುಂದಿರುವ ಅನೇಕ: ಢಾಬಾಗಳ : ಪೈಕಿ ಒಂದರಲ್ಲಿ ಉಪಹಾರ ಮುಗಿಸಿ, ಕಾಫಿ ಕುಡಿದು ಹೊರೆಟೆವು. ಬಸ್ಸಿ. ನಲ್ಲಿ ನಮ್ಮೊಂದಿಗೆ ಬಂದವರ್ಕಾರೂ ಕಾಣಸಿ ಗಲಿಲ್ಲ. ನಡೆದುಬಂದವರು. ನಾವಿಬ್ಬರೇ. ಅವರೆಲ್ಲ ಯೋಗ್ಯತಾನುಸಾರ ನರವಾಹನ ರಾಗಿಯೋ, ಅಶ್ವಾರೂಢರಾಗಿಯೋ ಕೇದಾರ ತಲುಪಿ ಅಲ್ಲಿ ಜಾಗೆ ಹುಡುಕಿಕೊಂಡಿದ್ದರು. ಅಲ್ಲದೆ. ಅವರೆಲ್ಲ ಯಾತ್ರಾರ್ಥಿಗಳೂ, ಪಿಪಾಸುಗಳೂ ಆಗಿದ್ದುದರಿಂದ ಅವೆಲ್ಲ . "ವಿಧಿ' ಗಳನ್ನು ಪೂರೈಸಬೇಕಿತ್ತು ನಮ್ಮ ಜೊತೆಯಲ್ಲೇ ಮತ್ತೊಂದು ಬಸ್ಸಿನಲ್ಲಿ ಬಂದಿದ್ದ ಉಡುಪಿಯ ಬ್ಯಾಂಕ್‌ ಅಧಿಕಾರಿ ಯೊಬ್ಬರ ಪಾಡು ಹೇಳತೀರದಾಗಿತ್ತು. ತಮ್ಮ ತಂದೆ. ಹಾಗೂ ಮಡದಿಯೊಂದಿಗೆ ಬಂದಿದ್ದ ಅವರು, ಅವರಿಬ್ಬರನ್ನು ಗೌರಿಕುಂಡದಲ್ಲೇ ಬಿಟ್ಟು, ಒಬ್ಬರೇ ಕೇದಾರಕ್ಕೆ ಹತ್ತಿಬರುವ ಸಾಹಸ ಮಾಡಿದ್ದರು. ಆದರೆ. ದಾರಿಯಲ್ಲಿ ಸುಸ್ತಾಗಿ, ಹತ್ತಲಾಗದೇ ಕುದುರೆಯೊಂದ ನ್ನೇರಿ ಬಂದಿದ್ದರು. ಹೊರಡುವಾಗ ತಂದಿದ್ದ ಹಣವೆಲ್ಲ ಕುದುರೆಗೆ ತೆತ್ತು ರಾತ್ರಿ ರಜಾ ಯಿಗೂ ಹಣವಿಲ್ಲದೆ ನಮ್ಮೊಂದಿಗೇ ಮುದುರಿ ಮಲಗಬೇಕಾಯಿತು. ಕಡೆಗೆ ಗೌರಿ ಕುಂಡದಲ್ಲಿ ಹಣ ಕೊಡುವುದಾಗಿ ಹೇಳಿ ಚಾಟೋಕ್ತಿ ರಾಜನಿಂದ ಮರಣ ದಂಡನೆಗೆ ಒಳಗಾದವನೊಬ್ಬ ತನ್ನ ಚತುರ ಮಾತುಗಳಿಂದ ರಾಜನನ್ನು ಚೇತೋಹಾರಿಯಾಗಿ ಮಾಡಿ, ಅಪಾಯದಿಂದ ಹೇಗೆ ಪಾರಾದ ಎಂಬುದನ್ನು ದ್ವಿರುಕ್ತಿ ವಾಕ್ಕ ವೈಚಿ ತ್ಯದಿಂದ ಒಬ್ಬಕವಿ ಚಿತ್ರಿಸಿದ್ದಾನೆ. ಹೇ ರಾಜನ್‌- ಭಟ್ಟ ಸತ್ತ, ಭಾರವಿ ಸತ್ತ, ಭಿಕ್ಷು ಸತ್ತ, ಭೀಮಸೇನನೆಂಬುವನೂ ಸತ್ತ. ಈಗ ' ನನ್ನ ಸರದಿ. ಭುಕ್ಕುಂಡ- ಭ, `ಭಾ, ಭಿ, ಭೀ, ಭು ಆಯಿತೆ- ಮುಂದಲ ಭೂಪತಿ (ನೀನು). ಹೀಗೆ “ಭ'ಕಾರವೆಲ್ಲದರ ನಾಶ ಎಂದು ಹೇಳಿದ. ಆಗ ರಾಜನು ಹೆದರಿ ಅವನ ಪ್ರಾಣವನ್ನು ಉಳಿಸಿದ. ಭಟ್ಟರ್ನಷ್ಟಃ ಫೌರವಿಯೋಪಿನಷ್ಟಃ ಭಿಕ್ಷುರ್ನಷ್ಠ:' ಭೀಮಸೇನೋಪಿ ನಷ್ಟ: ಭುಕುಂಡೋಹಂ ಭೂಪತಿಸ್ವಂ ಹಿ ರಾಜನ್‌ ಭಬ್ದಾವಲ್ಮಾಮಂತಕ ಸ ಸನ್ಹಿಷ್ಟ: ಹೋ ಹನನ! Sond ಭನವರಿ 1991 ಅವರು ಕಂಡಿಯೊಂದರಲ್ಲಿ ಕುಳಿತು ಹೊರ ಟರು. ಇಳಿಯುವ ಹಾದಿ ಅಂಥ ಆಯಾಸಕರ ದಲ್ಲ. ಏರುವಾಗಿನ ಶ್ರಮ, ಏದುಸಿರು, ಆಯಾಸ ಈಗ ಇರುವುದಿಲ್ಲ. ಆದರೆ ಅದೇನೂ ಸುಖಕರವಾದ ನಡಿಗೆಯಲ್ಲ. ಹಿಂತಿರುಗುವಾಗ ಮಳೆಯ ಕಾಟವಿರಲಿಲ್ಲ. ವಿಶಾಲವಾದ ದೂರದ ಹಾದಿ ಬಿಟ್ಟು ಕಿರಿ ದಾದ ಅಡ್ಡದಾರಿಯಲ್ಲಿಳಿದರೆ ಹಾದಿ ಕೊಂಚ ಸಣ್ಣದಾಗುತ್ತಿತ್ತು. ಆದರೆ ಅಲ್ಲಿ ಕಾಲು ಜಾರುವ ಭಯ. ಸಾಲದೆಂಬಂತೆ ಅಕ್ಕಪಕ್ಕದ ಪೊದೆಗಳಲ್ಲಿ ಎಂಥದೋ ತುರಿಕೆಯುಂಟು ಮಾಡುವ ಗಿಡಗಳು. ಹಿಂದಿನ ದಿನ ಏರು ವಾಗ ನಾವಿಬ್ಬರೂ ಕೆಲವು ದೃಶ್ಯಗಳ ಫೋಟೋ ತೆಗೆಯಬೇಕೆಂದುಕೊಂಡಿದ್ದೆವು. 'ಆದರೆ ಮರಳುವ ಹಾದಿಯಲ್ಲಿ ಆ ದೃಶ್ಯ ಗಳೇ ಮಾಯವಾಗಿಹೋಗಿದ್ದವು ಹಿಮದ ಮಾಯೆ ಎಲ್ಲವನ್ನೂ ಬದಲ. ತ ಏಳು ಗಂಟೆಗಳ ಕಾಲ ಏರಿಹೋದ ಹಾದಿಯನ್ನು ನಾವು ಆರು ಗಂಟೆಗಳ ಅವ ಧಿಯಲ್ಲಿ ಇಳಿದು ಬಂದಿದ್ದೆವು. ಹನ್ನೆರಡರ 16 ಹೊತ್ತಿಗೆ ಗೌರಿಕುಂಡಕ್ಕೆ ತಲುಪಿದ್ದೆವು. ಅಲ್ಲಿನ ಹೊಂಡಗಳಲ್ಲಿ ಬಿಸಿ ನೀರ ಸ್ನಾನ ಮಾಡಿದಾಗ ಅಯಾಸವೆಲ್ಲ ಮಾಯವಾಗಿ ಹಿತವೆನಿಸಿತು. ನೀರಿಗಿಳಿದರೆ ಮತ್ತೆ ಮೇಲ ಕೇಳುವ ಮನಸ್ಸೇ ಆಗದು. ಆದರೆ ಹೊರಗೆ ದಡದ ಮೇಲಿನ ಬಟ್ಟೆ-ಬರೆ ಕಳುವಾದಾ ವೆಂಬ: ಭಯ. "ಕಡೆಗೂ ಮಿಂದು ಹೊರ ಬಂದೆ. ಸಮಯಕ್ಕೆ ಸರಿಯಾಗಿ ನಾವೇನೋ ಬಂದಿದ್ದೆವು. ಆದರೆ ನಮ್ಮ ಬಸ್ಸಿನ ಇತರೆ ಪ್ರಯಾಣಿಕರು ಕೇದಾರದಿಂದ ಹಿಂತಿರುಗಿ ಬಂದು ಮತ್ತೆ ನಾವು ಗೌರಿಕುಂಡದಿಂದ ಹೊರಡುವ ಹೊತ್ತಿಗೆ ಸಂಜೆ ನಾಲ್ಕಾಗಿತ್ತು. ಅಂದು ರಾತ್ರಿ ನಾವು ರಾಮಪುರವೆಂಬ ಚಿಕ್ಕ ಊರು ತಲುಪಿದೆವು. ಹಳ್ಳಿಯಂತಿದ್ದರೂ ತಂಗಲು ಸಾಕಷ್ಟು ವ್ಯವಸ್ಥೆ ಮಾಡಲಾಗಿತ್ತು. ಕೆಲ ವರ್ಷಗಳ ಹಿಂದೆ ಬದರೀನಾಥಕ್ಕೆ ಬಸ್ಸಿರಲಿಲ್ಲ. ಕಾಲ್ನಡಿಗೆಯಲ್ಲೇ ಹೊರಟ್ರು ಊಪಖೀ ಮಠ, ತುಂಗನಾಥ `ಮಾರ್ಗವಾಗಿ ಜೋಶೀಮಠ ತಲುಪುತ್ತಿ ದ್ವರು. ಆದರೆ ಈಗ ಬಸ್ಸಿನಲ್ಲಿ ಹೋಗುವವರು ಗೌರಿಕುಂಡದಿಂದ ಮತ್ತೆ ರುದ್ರಪ್ರಯಾಗಕ್ಕೆ ಹಿಂತಿರುಗಬೇಕು. ಕಸ್ತೂರಿ ಇಲ್ಲಿಂದ ಅಲಕನಂದೆಯ ಗುಂಟ ಸಾಗಿ ಬದ ರೀನಾಥಕ್ಕೆ ಹೋಗಬೇಕು. ಬೆಳಿಗ್ಗೆ ಹೊರಟ . ನಾವು ಗೋಪೇಶ್ವರ ಎಂಬಲ್ಲಿ ತಿಂಡಿಗೆ ನಿಂತೆ ವಾದರೂ, ಅಲ್ಲಿನ ನೇರಳೆಹಣ್ಣು ಗಾತ್ರದ ನೊಣಗಳನ್ನು ಕಂಡು ಅಸಹ್ಯವಾಗಿ ಬರೀ ಚಹ ಕುಡಿದು ಮೇಲೆದ್ದವು. ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠೆಗಳಲ್ಲಿ ಒಂದು ನೆಲೆಗೊಂಡಿರುವ ಜ್ಯೋತಿರ್ಮಠವೇ ಕಾಲಕ್ರಮದಲ್ಲಿ ಅಪಭ್ರಂ ಶಗೊಂಡು ಜೋಶಿಮಠವಾಗಿರಬೇಕು. ಇದು ಸಮುದ್ರ ಮಟ್ಟದಿಂದ ೬೧೫೦ ಅಡಿ ಎತ್ತರದಲ್ಲಿದ್ದು ಸಾಕಷ್ಟು ಬೆಳೆದ ಊರು. ಮೊದಲು ಬೌದ್ಧ ಘಾಧಳದಹರ ಹಿಡಿತದ ಲ್ಲಿದ್ದ ಈ ಕೇಂದ್ರ ಶಂಕರರ ಪ್ರಭಾವದಿಂ ದಾಗಿ ವೈದಿಕರ ಪ್ರಾಬಲ್ಯಕ್ಕೊಳಗಾಯಿತೆನ್ನ ಲಾಗಿದೆ. "ಆರು ತಿಂಗಳ ಕಾಲ ಹಿಮದಲ್ಲಿ ಬದರಿನಾಥ ಮುಚ್ಚಿಹೋದಾಗ ಅಲ್ಲಿನ ಉತ್ಸವ ಮೂರ್ತಿಯನ್ನು ತಂದು. ಇಲ್ಲಿ ಪೂಜಿಸುತಾನೆ. ಇಲ್ಲಿಗೆ ತಲುಪುವ ಚಿಕ್ಕ ಕಡಿದಾದ ರಸ್ತೆಯಲ್ಲಿ ಏಕಮುಖ. ಸಂಚಾರ ಮಾತ್ರ ಸಾಧ್ಯ. ಪರ್ವತ ಪ್ರಾಂತ್ಯದ ಕೇಂದ್ರ ದಂತಿರುವ ಈ ಊರಲ್ಲಿ ಅನೇಕ ಧರ್ಮ ಶಾಲೆ, ವಸತಿಗೃಹ, ಸಂಸ್ಕೃತ ಪಾಠಶಾಲೆಗ ಳಿವೆ. ಇಲ್ಲಿಂದ ಮುಂದೆ ಬದರೀನಾಥಕ್ಕೆ ನಲವತ್ತು ಕಿಲೋಮೀಟರುಗಳ ಹಾದಿ. ಇಡೀ ರಸ್ತೆ ಭಾರತೀಯ ಸೈನ್ಯದ ಹಿಡಿತದ ಲ್ಲಿದ್ದು ಯಾವ ವಾಹನವೂ ಪೂರ್ವಾನುಮ ತಿಯಿಲ್ಲದೆ ಬದರಿಯೆಡೆಗೆ ನಿತ್ಯ ಮಧ್ಯಾಹ್ನ ಎರಡರ ನಂತರ ಬದರಿ ನಾಥ: -ಜೋಶಿಮಠದ ಮಧ್ಯೆ ವಾಹನ ಸಂಚಾರ ಶುರುವಾಗುತ್ತದೆ. ಮಧ್ಯದಲ್ಲಿ ಸಿಗುವುದು - ಹಾಂಡುಕೇಶ್ವರ. ' ಒಂದೇ ವಾಹನ ಸಾಗಬಲ್ಲ ಕಿರಿದಾದ ಹಾದಿ. ಅಕ . ಸಾತ್‌ ಅಪಘಾತವಾದರೆ, ಹಿಮಬಂಡೆ ಬಿದ್ದು ರಸ್ತೆ ಮುಚ್ಚಿಹೋದರೆ ತಕ್ಷಣ ಅದನ್ನು ಸರಿಪಡಿಸಲು ಕ್ರೇನ್‌ ಹಾಗೂ ಜನವರಿ 1991 ಓಡುವಂತಿಲ್ಲ.` ಹುಡುಗೀ `ನನ್ನ ಹೃದಯದ ನಾಲ್ಕೂ. ಕೋಣೆಗಳು ಖಾಲಿಯಿವೆ; ` ಡಿಪಾಸಿಟ್‌ ಮಾತಿಲ್ಲ ಬಾಡಿಗೆ ಬೇಡವೇ ಬೇಡ ಬೇಗ ತಂಗು ಬಾ|: - ಪ್ರಕಾಶ.ಎಸ್‌.ಮನ್ನಂಗಿ ಬುಲ್‌ಡೋಜರುಗಳು ್ಹಸಿದ್ಧವಾಗಿರುತ್ತವೆ.. ಸೈನಿಕರ ಕಾವಲಂತೂ ನಿರಂತರ. ಪಾಂಡುಕೇಶ್ವರದಲ್ಲಿ ಅರ್ಧ ಗಂಟೆ ನಿಂತಿದ್ದು ಅಲ್ಲಿ ಪಾಂಡವರವೆಂದು ಕರೆಯ ಲ್ಪಡುವ ಗುಡಿಗಳನ್ನು ನೋಡಿದೆವು. ಮುಂದೆ ಬಸ್ಸು ಏರುದಾರಿಯಲ್ಲಿ ತೆವಳತೊ .ಡಗಿತು. ಎದುರಿನಲ್ಲಿ ನರ ನಾರಾಯಣ ಶಿಖರಗಳು ಕಣ್ಣಿಗೆ ಗೋಚರಿಸುತ್ತವೆ. ಭೂತಾಕಾರದ ನೀರ್ಬಂಡೆಗಳು, ಅವುಗ ಳಿಂದ ಉದ್ಭವಿಸಿ ಜಾರುವ ನೀರಧಾರೆ. ಅಲ್ಲಲ್ಲಿ ನೀರಬುಗ್ಗೆಗಳು. ಪಕ್ಕದಲ್ಲೊಂದು ಧೋ... ಅನ್ನುವ ಪ್ರಪಾತ. ಈ ಬದಿ ಗೊಂದು ಅನಂತಾಕಾಶದೆತ್ತರಕ್ಕೆದ್ದು ನಿಂತ ಪರ್ವತ 1! ಎಂಥ ರೋಮಾಂಚಕ ಪ್ರಯಾಣ. :ನೆನೆದರೆ ಈಗಲೂ ದಿಗಿಲೆನಿಸು ತೃದೆ. ಚೀಣದ ಗಡಿಗೆ ಕೇವಲ ನಲವತ್ತು ಮೈಲು ದೂರದಲ್ಲಿ ಜೋಶಿಮಠವಿದೆ. ಹಾಗಾಗಿ ಈ ರಸೆಗೆ ಎಲ್ಲಿಲ್ಲದ ಪ್ರಾಮು ಖ್ಯುತೆ. "ಜೈ ಬದರೀ ವಿಶಾಲ್‌” ಎಂಬ ಯಾತ್ರಿಕರ ಘೋಷಣೆ ಹಿಮದ ಒಡಲಿನಿಂದ ಮೂಡಿಬ 17 ರುತ್ತಿದ್ದರೆ ಬಸ್ಸು ನಿಧಾನವಾಗಿ ಬದರಿನಾಥ ಸಮುದ್ರ ಮಟ್ಟದಿಂದ ವನ್ನು “ತಲುಪಿತ್ತು. ಸ ಹತೂವರೆ ಸಾವಿರ ಅಡಿ ಎತ್ತರದಲ್ಲಿರುವ ಬದರಿನಾಥ ಹೆಚ್ಚು ಯಾತ್ರಿಕರನ್ನು ಆಕರ್ಷಿ ಸುತ್ತದೆ. ಏಕೆಂದರೆ ಇಲ್ಲಿಯ ತನಕ ಬಸ್ಸು" ಗಳು ಬರುತ್ತವೆ. ಕೇದಾರಕ್ಕಿಂತ ಕಡಿಮೆ ಎತ್ತರದಲ್ಲಿದೆ. ಇಲ್ಲಿನ "ಸತ್ತಂಗ ಭವನ' ದಲ್ಲಿ ನಾವಿಳಿದುಕೊಂಡಿದ್ದೆವು. ಉಳಿಯಲು ಹಣ ಕೊಡಬೇಕಿರಲಿಲ್ಲವಾದರೂ ಹಾಸುವ, ಹೊದೆಯುವ ರಜಾಯಿಗಳಿಗೆ ಬಾಡಿಗೆ: ಕೊಟ್ಟೆವು. ಇತರೆ ಗಿರಿಧಾಮಗಳಂತೆ' ಈ : ಊರೂ ಕಣಿವೆಗಳ ನಡುವೆ ದೊರೆತ ಒಂದು ಸಮತಟ್ಟಾದ ಪ್ರದೇಶದಲ್ಲಿ ಹರಡಿ ಕೊಂಡಿದೆ. ಒಂದು ತುಂಡು ಸೌದೆಯೂ ಸಲೀಸಾಗಿ ದೊರೆಯದ ಈ ಹಿಮದ ನಾಡಿನ ಅತಿ ಮೇಲೆಯೇ ಸವಾರಿ 'ಮಾಡಲಿಚ್ಛಿ ಸುತ್ತವೆ. ಸೌಂದರ್ಯವೇ ಬೇರೆ ರೀತಿಯದು. ಸೇಬು ಸಿಗದ ಸಿಮ್ಹಾ ಸಿಮ್ಲಾ ಎಂದ ತಕ್ಷಣ ಥಟ್ಟನೆ ನೆನಪಿನ ಪರದೆಯ ಮೇಲೆ ಸೇಬು ಮೂಡುತ್ತದೆ. ಆಶ್ಚರ್ಯವೆಂದರೆ ನಾವು ಭೇಟಿ ನೀಡಿದ ಸಂದರ್ಭದಲ್ಲಿ ನೋಡಲಿಕ್ಕೆ ಒಂದು ಸೇಬು ಸಹ ಸಿಕ್ಕಲಿಲ್ಲ [೯ ಅಲ್ಲಿ ಸೇಬು ಸಿಗುವುದು: ಸೀಸನ್‌ನಲ್ಲಿ ಮಾತ್ರವಂತೆ. ಸೇಬಿನ ಗಿಡ ನೋಡಿ ತೃಪ್ರಿಪಡಬೇಕಾಯ್ತು. 4 . ಒಂದು ಕಾಲದಲ್ಲಿ ಬ್ರಿಟೀಶರಿಗೆ ಬೇಸಿಗೆಯ ರಾಜಧಾನಿಯಾಗಿದ್ದ ಸಿಮ್ಲಾದ ಮತ್ತೊಂದು ವಿಶೇಷವೆಂದರೆ ಇಲ್ಲಿ ರಿಕ್ಷಾ, ಸ್ಕೂಟರು,' ಕಾರು ಇತ್ಯಾದಿ ವಾಹನಗಳೇ ಇಲ್ಲದಿರುವುದು. ಅಂತೆಯೇ ಈ ನಗರದ ರಾಜಬೀದಿಗಳಲ್ಲಿ ವಾಹನಗಳ ಗಜಿಬಿಜಿ ಇಲ್ಲದೆ ನಿರಾತಂಕವಾಗಿ ಸಂಚರಿಸಬಹುದು. ಮೈತುಂಬ ಬೆವರಿಳಿಸುವ ಶೆಖೆಯೂ ಇಲ್ಲದ, ಮೈ ನಡುಗಿಸುವ ಚಳಿಯೂ ಇಲ್ಲದ ಸಿಮ್ಲಾದ ವಾತಾವರಣ ತುಂಬ ಹಿತಕರ. ಇನ್ನಷ್ಟು ದಿನ ಇರಬೇಕೆಂಬ ಆಮಿಷ ಒಡ್ಡುವ ಆಹ್ಲಾದಕರ ಹವೆ. ಆದರೆ ಜೇಬು ಮಾತ್ರ ತ್ವರಿತವಾಗಿ ಭಾರ ಇಳಿಸುತ್ತ ಸಾಗುತ್ತದೆ. ಅಷ್ಟೊಂದು ದುಬಾರಿ ನಗರ ಸಿಮ್ಲಾ. ಯಾತ್ರಾ ಸ್ಥಳಗಳಿಗೆ ಹೋಲಿಸಿದರೆ ಗಿರಿಧಾಮಗಳ ಜೀವನ ವೆಚ್ಚ ಅತಿ ಹೆಚ್ಚು. ಪರ್ವತದ ದೇಹ ಕೆತ್ತಿ ನಿರ್ಮಿಸಿದ ಈ ಊರಿನ ಬೀದಿಗಳಲ್ಲಿ ನಡೆದಾಡಲು ಸಾಕಷ್ಟು ಸಾಮರ್ಥ್ಯ ಬೇಕು. ವಾಹನಗಳನ್ನು ತನ್ನೊಳಗೆ ಹರಿದಾಡಿಸಲು ಪರವಾನಿಗೆ ನೀಡಲು ಖಂಡಿತ ಒಪ್ಪದ ಈ ನಗರದ ಭೌಗೋಲಿಕ ರಚನೆ ಸಿಮ್ಲಾ ಪ್ರವೇಶಿಸುವ ಎಲ್ಲವೂ ಮನುಷ್ಯನ ಹೆಗಲೇರಿ ಬರಬೇಕೆಂಬ ಕಟ್ಟಪ್ಪಣೆ ವಿಧಿಸಿದೆ ! ಉದ್ದುದ್ದ ಮರದ ತುಂಡು, ಹಲಗೆ, ನಾಟ, ಗ್ಯಾಸ್‌ ಸಿಲಿಂಡರ್‌ ಎಲ್ಲವೂ ಶ್ರಮಜೀವಿಗಳ ಸಿಮ್ಲಾ ಹಿಮವಂತನ ಆಶ್ರ ಯದಲ್ಲಿದ್ದರೂ ಇಲ್ಲಿ ನೀರಿನ ಆಭಾವ ಹೇಳತೀರದು. ನೀರಿನ ಕೊರತೆ ಎಷ್ಟೆಂದರೆ -ಶೌಚ, ಮುಖಮಾರ್ಜನ, ಸ್ನಾನ ಎಲ್ಲದಕ್ಕೂ ಅಭಾವದ ಬಿಸಿ ತಾಗುತ್ತದೆ. ಸಿಮ್ಸಾದಲ್ಲಿ ಇದ್ದಷ್ಟು ದಿನ ಕಾಶ್ಮೀರ, ನೆನಪು ಬಿತ್ತರಿಸಿ ಬರುವುದೇನೋ ನಿಜ." ಆದರೆ ಕಾಶ್ಮೀರದ ದೊಡ್ಡ ಅಚ್ಚರಿಯೆಂದರೆ . ' ಚಿಮ್ಮುವ ಬಿಸಿ ನೀರ: ನಿಸರ್ಗದತ್ತ ಬುಗ್ಗೆ. ಗಳು. "ವೈಜ್ಞಾನಿಕರು ಇವುಗಳ ವಿಶ್ಲೇಷಣೆಗೆ" ನಿಂತರೆ, ಭಗವದ್ಭಕ್ತರು ಅದೆಲ್ಲವನ್ನೂ ಪವಾ ಡದ ` ಅಡಿಯಲ್ಲೇ ಜಮ ಕಟ್ಟುತ್ತಾರೆ... ಒಂದಿಷ್ಟು ಅಕ್ಕಿ ಅರಿವೆಯಲ್ಲಿ: ಕಟ್ಟಿ ಇಳಿಬಿ . ಖ್ಯ ಟ್ಟರೆ ಕೆಂಚ "ಹೊತ್ತಿಗೆ: ಅನ್ನ. ಸಿದ್ಧವಾಗಬ ಹುದಾದಷ್ಟು ಬಿಸಿಯಾದ ಈ ನೀರನ್ನು ಸ್ನಾನ - ಮಾಡಬಲ್ಲಹದಕ್ಕೆ ತಂದು ಪುರುಷರಿಗೂ, ಸ್ತ್ರೀಯರಿಗೂ ಪ್ರತ್ಯೇಕ ಕೊಳಗಳನ್ನು ನಿರ್ಮಿ: ಸಲಾಗಿದೆ. ಒಮ್ಮೆ ಶುರುವಾದರೆ . ಎಷ್ಟ. ತ್ರಿಗೂ ಮುಗಿಯದ ಹಿತವಾದ ` ಸ್ನಾನ... ನಾನಂತೂ ಆ ದಟ್ಟ ಜಂಗುಳಿಯಲ್ಲಿ ಹದಿ ನೈವ ನಿಮಿಷ ಭ್ಯ ಆ ಹಿತ ಮತ್ತು : ಸುಖ ವಿವರಿಸಲು ಆಸಾ ತ ಸಂಜೆ ಏಳರ ಹೊತ್ತಿಗೆ. ನ ಗುಡಿಯೊ | aN ದ್‌ -ಕಾದು/' ಸ ಛಕ್ಕೆ ನಡೆದೆವು. ಅದೇ ಹೊತ್ತಿಗೆ ಪ್ರಧಾನ ಅರ್ಚಕ “ರಾವುತ' ರ ಆಗಮನವಾಯಿತು. ಅವರ ಮುಂದೆ ಬಂಗಾರದ ದಂಡ ಹಿಡಿದ 'ಸೇವಕ ಬಂದ. ರಾಜಕುಮಾರರಂತೆ ಕಾಣು ತ್ತಿದ್ದ. ರಾವುತರು. ಮಾಮೂಲು. ಪುರೋಹಿ ತರಂತೆ “ಮುಂಡು” ಉಟ್ಟು ಪೂಜೆಗೆ ಬರ ಲಿಲ್ಲ. ಕೋಟು ಷರಾಯಿ ತೊಟ್ಟೇ ಪೂಜೆ ! ಬೇವತಾ ವಿಗ್ರಹಗಳಿಗೂ ಮೈತುಂಬ ಬಟ್ಟೆ. ಇಲ್ಲಿ ಮೂರೂ ಪಂಗಡದ ಬ್ರಾಹ್ಮಣರಿಗೆ ಸೇರಿದ ಮಠಗಳಿವೆ. ಅಲಕನಂದಾ ನದಿಯ "ಬ್ರಹ್ಮಕಪಾಲ ವೆಂಬಲ್ಲಿ ಪಿಂಡ ಪ್ರದಾನ ಮಾಡುವುದು ಯಾತ್ರಾರ್ಥಿಗಳ ಪರಿಪಾಠ. ಇಲ್ಲಿ ಯಥಾಪ್ರಕಾರ "ಪಂಡಾ' ಗಳ ಹಣ ಸುಲಿಗೆ ನಡೆಯುತ್ತದೆ. ಒಂದು ಮಂತ್ರವೂ ಸರಿಯಾಗಿ ಬಾರದ, ಅಮರಕೋಶವನ್ನೇ : ತಪ್ಪುತಪ್ಪಾಗಿ: ಹೇಳಿ ಹಣ ಕೀಳುವ ಪಂಡಾ ಗಳ ನಡುವೆ ಅಪವಾದಕ್ಕೊಬ್ಬರಿಬ್ಬರು ಒಳ್ಳೆ ಪುರೋಹಿತರೂ ಇದ್ದಾರೆ. ಪರಿಸರವಾದರೂ ಅಪ್ಪೆ. ಕೇದಾರದಷ್ಟು ಪರಿಶುಭ್ರವಲ್ಲ. ಇದಕ್ಕೆ ಯಾತ್ರಾರ್ಥಿಗಳ ಕೊಡುಗೆಯೂ ಯಥೇಚ್ಛ ವಾಗಿದೆ. ಆದರೆ ಬದರಿನಾಥದ ಜನವರಿ 1991 ಸೌಂದರ್ಯ, ನಿಗೂಢತೆ ಮತ್ತು ಪ್ರಸನ್ನತೆಯೆಲ್ಲ ಸಾಂದ್ರ ಗೊಂಡಿರುವುದು ಗುಡಿಯಾಚೆಯ ಹಿಮಶಿ ಖರಗಳಲ್ಲಿ. ಅಲ್ಲಿ ಜಂಗುಳಿಯಿಲ್ಲ, ಯಾತ್ರಿಕ ರಿಲ್ಲ. ಪಂಡಾಗಳಿಲ್ಲ. ಭುವಿಯಿಂದ ನಭದ ತನಕ ಎದ್ದುನಿಂತ ಹಿಮಶಿಖರಗಳು ಮತ್ತು ಪ್ರಚಂಡ ಮೌನ. ಅಲ್ಲಿ ನೆಮ್ಮದಿ ರಾಜ್ಯವಾ" ಳುತ್ತದೆ. ಆದರೆ ಜಗದ ಜಂಜಡ ಹೊತ್ತ ಜೀವಿಗಳಿಗೆ ಅಲ್ಲಿಗೆ ಹೋಗುವ ವ್ಯವಧಾನ ವೆಲ್ಲಿಯದು ? ಬದರಿನಾಥ ದರ್ಶನ ಮುಗಿಸಿ ನಮ್ಮ ವಾಹನ ಹಿಂತಿರುಗುವ ಹಾದಿ ಹಿಡಿಯಿತು. ಬೆಟ್ಟಗಳ ಇಳುಕಲಿನಲ್ಲಿ ಅಲಕನಂದಾ ಧಾರೆ ಯೊಂದಿಗೇ ಇಳಿದುಬಂದ ಪರಿ ನಿಜಕ್ಕೂ ಅಚ್ಛರಿದಾಯಕ. ಜೋಶಿಮಠದಲ್ಲಿಳಿದು ಶಂಕರಮಠ ನೋಡಿದೆವು. ಇಲ್ಲಿ ಸ್ಪಟಿಕ ಲಿಂಗ ದರ್ಶನವಾಯಿತು. ಮುಂದೆ ನಮ್ಮ ವಾಹನ ಪೀಪಲ್‌ ಕೋಟ್‌ ತಲುಪಿದಾಗ ಏಳು ಗಂಟೆಯಾಗಿತ್ತು. ಯಾತ್ರೆಯ ಬಹು ಭಾಗ ಮುಗಿದಿತ್ತು. ನಾವು ಹರಿದ್ವಾರದ ಮೂಲಕ ದೆಹಲಿಯ ಸೆಖೆ, ರಾಜಕೀಯ ಮತ್ತು ಸಮತಟ್ಟಾದ ನೆಲದತ್ತ ಸರಿದುಬರ ತೊಡಗಿದೆವು. ತ್‌ 19 ನೀನು ನನ್ನೆದೆಯ ನಿಷ್ಟಂದ ಅಂಗಳಕೆ . ಹನಿ ಹನಿಸಿ... : ನಚ್ಚನೆಯ ಬೆಚ್ಚನೆಯ ಭಾವ ಮೂಲಕ್ಕೆ ಬೇರೊಡೆದು ಜಡೆಗಟ್ಟ ಹೆಣೆದ ಗಟ್ಟಬಂಧ ಹೊರಚೆಲ್ಲಿದ್ದು ನೂರು ಹಸಿ ಹಸಿ ನಗುಗಳ ಕಾತರ ಕುದಿದು, ಕೆನೆಗಟ್ಟ ಕೆಣಕುವಾಗ ' ಅದುರುವ ತುಟಿ ಅಂದುಕೊಳ್ಳುತ್ತದೆ “ಇವನವ್ವ ಕಣ್ಣಿಗೆ ಕಾಡಿಗೆಯ ಬಿಟ್ಟು ಮಿಂಚ ಸವರಿದ್ದಳೇನೋ?' ದಾಸವಾಳದ ಹಾಗೆ ಸೊಂಪುಕ್ಕಿಸಿ | ನಗುವಾಗೀತ ಎಳೆಗಂದಿಯ ಕೊರಳ ತಬ್ಬಿದ-ತೃಪ್ತ ಮಡಿಲಲ್ಲಿ ಮುತ್ತ ಸುರಿದು ನಿತ್ಕ ಸೀಮಂತ ನಡೆಸಿ ಹಸಿರುಟ್ಟ ವಾಸಂತಿಯ ಒಜ್ಜೆ ಹೆಜ್ಜೆಗೆ ಗೆಜ್ಜೆ ಪೈಜಣವಾದವ ಮೃದಂಗ ನಿನ್ನ ಸಂಗ ನೆನಪು - ಶ್ರಾವಣದ ನೆಳಲು ಬೆಳಕು ನನ್ನ ನಿರಂತರ ಮೌನಕ್ಕೆ ಮಾತು ತಂದವ ನೀನು ನನ್ನ ಕನಸಿನ ಕಾಲುದಾರಿ. ಬಟ್ಟ ಬಯಲಲ್ಲಿ "ಮೆಲ್ಲನೆ ಮಿಡಿಯುವ “ವಿನಯಾ ನಾಯಕ ಸ \ X 4 NA NN ಭಾ ಜು ANN N SANK K NN ೨ತುತುಬ೦ಂಧ ಹೊಸಪ ಸಂಶೋಧನೆಗಳು ಡಾ. ನಾ.ಸೋಮೇಶ್ವರ ಓ೦ದು ಹೆಣ್ಣಿನ ಜೀವನದಲ್ಲಿ ಮೂರು ಪ್ರಮುಖ ಘಟ್ಟ ಗಳಿರುತ್ತವೆ. ಮೊದಲನೆಯದು ಬಾಲ್ಯ. ಹುಟ್ಟಿನಿಂದ ಹದಿಹರೆಯದ ಆರಂಭದ ವರೆಗಿನ ನೆಮ್ಮದಿಯ ಕಾಲ.. ಎರಡನೇಯದು ಯೌವನ. ಹೆಣ್ಣು ಯತುಮತಿಯಾದ ದಿವಸ ದಿಂದ ಸುಮಾರು 46-47 ವರ್ಷಗಳ ನಡುವಿನ ಅವಧಿ. ಈ ಕಾಲದಲ್ಲಿ ತಿಂಗಳಿಗೊಮ್ಮೆ ಕಾಣಿಸಿ ಕೊಳ್ಳುವ ಯತು ಚಕ್ರ, ಹೆಣ್ಣಿಗೆ ಪ್ರಕೃತಿ ನೀಡಿದ ಒಂದು ಶಾಪ ಎಂದು ಕೆಲವರಿಗೆ ಅನಿಸಬಹುದು. : ಪ್ರತಿ ತಿಂಗಳು 3-4 ದಿನಗಳನ್ನು ಮುಜುಗರ ದಲ್ಲಿ ಕಳೆಯಬೇಕಾದ ಅನಿವಾರ್ಯತೆ. 'ಆದರೆ ಇದೇ ಅವಧಿಯಲ್ಲಿ ಆಕೆ ಮದುವೆಯಾಗಿ ಮಕ್ಕ ಳನ್ನು ಪಡೆದು ಸಂಸಾರ ಸೌಖ್ಯವನ್ನು ಅನುಭವಿ ಸುವ ಕಾರಣ ನಿಜಕ್ಕೂ ಇದೊಂದು ಆನಂದ ದಾಯಕ ಕಾಲ. ಈ ಎರಡೂ ಅವಧಿಗಳ ನಂತರ ಬರುತ್ತದೆ ಮೂರನೆಯ ಘಟ್ಟ _ಯತುಬಂಧ! ಹೆಸರೇ ಸೂಚಿಸುವಂತೆ ಯತುಚಕ್ರ ನಿಂತು ಮುಜುಗರದ : ದಿನಗಳಿಗೆ ಶಾಶ್ವತ ವಿರಾಮ. ಆದರೆ ಇದು ಬಾಲ್ಯದಂತೆ ನೆಮ್ಮದಿಪೂರ್ಣ ವಲ್ಲ; ಯೌವನದಂತೆ ಆನಂದದಾಯಕವಲ್ಲ; ತನ್ನದೇ ಆದ ವಿಶಿಷ್ಟ ಸಮಸ್ಯೆಗಳಿಂದ, ಕೆಲವರಿಗೆ | ಸಾಕಷ್ಟು ಸತಾಯಿಸುವ ಕಾಲ. ದುಸ್ತ ರ: ಪ್ರತಿ ತಿಂಗಳು ಆಗುತ್ತಿದ್ದ ಯತುಚಕ್ರ ತಟ್ಟನೆ ಜನವರಿ 1991 ನಿಂತಾಗ, ಹಣ್ಣಿಗೆ ಏನನ್ನೋ ಕಳೆದುಕೊಂಡಂ ತಹ ಅನುಭವ. ಬಹಳಷ್ಟು ಜನರಿಗೆ (ಸುಮಾರು 3/4 ಮಹಿಳೆಯರಿಗೆ) ಯತುಬಂಧ ಒಮ್ಮೆಲೆ ಕಾಣಿಸಿಕೊಳ್ಳದೆ, ನಿಧಾನವಾಗಿ ವವಧ ಅವ ಧಿಯ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳಬಹುದು. ಆಗ ಅವರ ಬಾಳು ದುಸ್ತರ. ಮಾನಸಿಕ ಏರುಪೇ -; ರುಗಳೊಂದಿಗೆ ದೈಹಿಕ ನೋವುಗಳು. ಚರ್ಮ ಒರಟಾದಂತೆ, ಇದ್ದಕ್ಕಿದ್ದ ಹಾಗೆ ಮೈ ಬಿಸಿಯಾ ದಂತೆ ಇಲ್ಲವೆ ತಣ್ಣಗಾದಂತೆ, ಸೂಜಿ: ಚುಚ್ಚಿ ದಂತೆ, ವಿಪರೀತ ಸುಸ್ತು, ಮಾತು ಮುತಿಗೂ ಸಿಡುಕುವಿಕೆ, ಕಾರಣವಿಲ್ಲದೆ ಅಥವಾ ಸಣ್ಣ ಪುಟ್ಟ ವಿಷಯಗಳನ್ನೆಲ್ಲ ರಣರಂಪವಾಗಿಸುವ ಗುಣ, ಏನೋ ಒಂದು ರೀತಿಯ ಜಿಗುಪ್ಸೆ, ಖನ್ನತೆ ಲೈಂಗಿಕ ಕಾಮನೆಯಲ್ಲಿ ತೀವ್ರ ಇಳಿತ ಹೀಗೆ ಹಲವಾರು ಲಕ್ಷಣಗಳು. ಈ ಸಹಜ ಏರಿಳಿತಗಳನ್ನು ಅರಿತು ಸಹಾನು ಭೂತಿ ತೋರದೆ ಸೊಸೆ ದೂರುತ್ತಾ ಅತ್ತೆ ಕೆಟ್ಟವಳೆಂದು. ಮಗರಾಯನು ತಪ್ಪು' ತಿಳಿಯ ಬಹುದು. ಪತಿದೇವರಿಗೆ ಒಂದು ಸಮಸ್ಯೆಯಾಗ ಬಹುದು. ಈ ಕಾರಣದಿಂದ ಸಂಸಾರ ಒಡೆಯ ಲೂಬಹುದು. ಮೂಳೆ ಟೊಳ್ಳಾಗುವಿಕೆ: ಆರೋಗ್ಯದ ದೃಷ್ಟಿ ಯಿಂದ, ಈ ಯತುಬಂ ಧದ ಅವಧಿಯಲ್ಲಿ ಕಂಡುಬರುವ ಪ್ರಮುಖ 21 “eee ಮಸ್ಕೆ ಮೂಳೆ ಟೊಳ್ಳಾ ಗುವಿಕೆ; ಮೂಳೆ ತನ್ನ ಸಹಜ ಸ್ವಭಾವವಾದ ಗಡಸುತನವನ್ನು ಕಳೆದು ಕೊಂಡು 'ಗೆದ್ದಲು ಹಿಡಿದ ಮರದಂತೆ. ಒಳಗೊ ಳಗೆ ಟೊಳ್ಳಾಗುತ್ತದೆ. ಸಣ್ಣ ಪುಟ್ಟ ಆಘಾತಗ ಳನ್ನೂ ಸಹಿಸದು. ಬಚ್ಚಲಿನಲ್ಲಿ ಜಾರಿ ಬಿದ್ದದ್ದೆ ನೆಪ. ಸೊಂಟ ಮೊಳ ಲಟಕ್‌ ಎಂದು ಮುರಿ ಯುತ್ತದೆ. ಹೀಗೆ ಇಂಗ್ಲಂಡ್‌ ಮತ್ತು ವೇಲ್ಸ್‌ ನಲ್ಲಿ ಪ್ರತಿವರ್ಷ ಸುಮಾರು 38,000 ಮಹಿಳೆ ಯರು ಸಾಸು ಮೂಳೆಯನ್ನು ಮುರಿದುಕೊ ತ್ತಿದ್ದಾರೆ! ಕಾರಣ: ಹೆಣ್ಣು, ಹೆಣ್ಣಾಗಿರುವುದಕ್ಕೆ ಮುಖ್ಯ ಕಾರಣ ' ಈಸ್ಟ್ರೊಜೆನ್‌ ಮತ್ತು ಪ್ರೊಜೆಸ್ಟರಾನ್‌ ಎಂಬ ಹಾರ್ಮೊೋನುಗಳಿಂದು ಕರೆಸಿಕೊಳ್ಳುವ ರಾಸಾ ಯನಿಕ ವಸ್ತುಗಳು. ಇವುಗಳದ್ದೆ ಯತುಚಕ್ರ, ಬಸಿರು, ಬಾಣಂತನಗಳ ಯಜಮಾನಿಕೆ! ಅಷ್ಟೆ : ಅಲ್ಲ; ಹತುಬಂಧವೇರ್ಪಡಲೂ ಇವೇ "ಕ ಕಾರಣ. ಯೌವ್ವನದಲ್ಲಿ ಇರುವ ಮಟ್ಟಕ್ಕಿಂತ ಏರುಪೇರಾಗುತ್ತದೆ! ವೃದ್ಧಾಪ್ಯವನ್ನು" ಸಮೀಪಿ' ಸುತ್ತಿದ್ದಂತೆ. ಈ ಏರು ಪೇರೇ ಮೂಳೆ. ಪೊಳ್ಳಾ ಗುವುದಕ್ಕೂ ಒಂದು ಮುಖ್ಯ ಕಾರಣ. ಇದನ್ನು. ಅರಿತ. ವಿಜ್ಞಾನಿಗಳು, . ಈ ಹಾರ್ಮೋನುಗಳ ಏರಿಳಿತವನ್ನು ಯೌವನದಲ್ಲಿ ರುವಂತೆ ಏಕೆ ಸರಿದೂಗಿಸಬಾರದು? ಹಾಗೆ ಮಾಡಿದರೆ ಈ ಅನಾವಶ್ಯ ಲಕ್ಷ ಣಗಳೆಲ್ಲ ಕಡಿಮೆ ಯಾಗಬಹುದಲ್ಲವೆ? ಎಂದು ಆಲೋಚಿಸಿ, ಕೃತ ಕವಾಗಿ ಹಾರ್ಮೋನುಗಳನ್ನು ನೀಡುವ ಮೂಲಕ ಹಾರ್ಮೋನು ಸರಿದೂಗಿಸುವ ಚಿಕಿತ್ಸೆ ಯನ್ನಾರಂಭಿಸಿದರು. ಸಾಕಷ್ಟು ಯಶಸ್ಸ ನ್ನೂ ಪಡೆದರು. ಕ್ಯಾನ್ಸರ್‌: 70ರ ದಶಕದ ಮಧ್ಯದಲ್ಲಿ ಕೆಲವು ಸಂಶೋಧ ನೆಗಳು ನಡೆದವು. ಹಾರ್ಮೋನುಗಳನ್ನು ಸರಿ ದೂಗಿಸುವ ಪ ಶ್ರಯತ್ನದಲ್ಲಿ ಈಸ್ಟ್ರೋಜಿನ್‌ನನ್ನು 22 = ಮಾತ್ರ "ಬಳಸಿದರು. ಸ್ವಲ್ಪ ಕಾಲದ . ನಂತರ, ಬರೀ ಈಸ್ಟ್ರೋಜಿನ್‌ನನ್ನು ಬಳಸಿದರೆ, - ಅದು ಗರ್ಭಕೋಶ ಕ್ಯಾನ್ಸರಿಗೆ ಎಡೆ ಮಾಡಿಕೊಡ ಬಹುದು ಎನ್ನುವ "ಸಂಶಯ ಬಂದಿತು. ಈ ದುಷ್ಪರಿಣಾಮವನ್ನು ತಡೆಗಟ್ಟಲು, ಈಸ್ಟ್ರೋ ಜಿನ್‌ ಜೊತೆ ಪ್ರೊಜೆಸ್ಟ ರಾನ್‌ನನ್ನು ಮಿತವಾಗಿ ಬೆರೆಸಿ ಕೊಡಬೇಕು ಎನ್ನುವ ನಿರ್ಣಯಕ್ಕೆ ಬಂದರು: ಅದರಂತೆ ಪ 5 ಯೋಗಗಳನ್ನು ಘಿ ದಾಗ ಕ್ಯಾನ ರಿನ ಭೀತಿ ತಾಗ ನೆಮ್ಮ ದಿಯಿಂದ ನಿನನ: ಮತ್ತೊಂಡು ಸಮಸ್ಯೆ ಬಂದಿತು. ಇದು ಔಷ ಧವನ್ನು ಬಳಸುವ ಸೂಕ್ತ ಮಾರ್ಗದ ಬಗ್ಗೆ. ಸಾಮಾನ್ಯವಾಗಿ ಯಾವುದೇ ಔಪಧವಾಗಲಿ ರೋಗಹಾರಕ ಗುಣಗಳೊಂದಿಗೆ, ಪಾರ್ಶ್ವ ಪರಿ ಣಾಮಗಳನ್ನು ಹೊಂದಿರುತ್ತದೆ. ಇವುಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಕಡಿಮೆ ಮಾಡಬೇ ನ್ನುವುದು ವೈದ್ಯರ ಉದ್ದೇಶವಾಗಿರುವುದರಿಂದ, ಅದಕ್ಕೆ ನೆರವಾಗುವ ಎವಿಧ ಮಾರ್ಗಗಳನ್ನು ” ಹುಡುಕುತ್ತಾರೆ: ಈಸ್ಟ್ರೋಜನ್‌ ಹಾರ್ಮೋನನ್ನು ಗುಳಿಗೆಗಳ `` ರೂಪದಲ್ಲಿ ನುಂಗಿದಾಗ ಅದು ಜೀರ್ಣವಾಗಿ ರಕ್ತದಲ್ಲಿ ಬೆರೆಯುವ ಮೊದಲು ಪಿತ್ತ ಜನಕಾಂ ಗವನ್ನು ಪ್ರವೇಶಿಸುತ್ತದೆ. ಇಲ್ಲಿಂದ ಹಾದು: ಹೋಗಬೇಕಾದರೆ ಸಾಕಷ್ಟು ಕೀಟಲೆ ಮಾಡು ತ್ತದೆ. ರಕ್ತದಲ್ಲಿ ಕೊಬ್ಬಿನಂಶವನ್ನು, ರಕ್ತ ಹೆಪ್ಪು ಗಟ್ಟಿಸುವುದನ್ನು, : ರೆನಿನ್‌ ಎಂಬ ವಸ್ತುವಿನ ಉತ್ಪಾದನೆಯನ್ನು ಹೀಗೆ ಕೆಲವು ಮುಖ್ಯವಾದ ಅಂಶಗಳ ಸಮತೋಲನೆಯನ್ನು ಅಸ್ತವ್ಯಸ್ತಗೊ ಳಿಸುವ ಕಿಣ್ವಗಳನ್ನು ಉತ್ಪಾದಿಸುತ್ತದೆ! ಅಲ್ಲದೆ" ಈಸ್ಟ್ರೋಜೆನ್‌ ಗುಳಿಗೆಗಳು, ಕರು ಳಲ್ಲಿ ಒಂದೇ ಸಮನಾಗಿ ಎಲ್ಲರಲ್ಲೂ .ಹೀರಿಕೊ ಳ್ಳಲ್ಪಡುವುದಿಲ್ಲ; . ಆದ್ದರಿಂದ ರಕ್ತದಲ್ಲಿ ಹಾರ್ಮೋನು. ಅವಶ್ಯಕಮಟ್ಟ ದಲ್ಲಿರಲು ಅಸಾ ಧ್ಯವಾಗುತ್ತದೆ. ಜೊತೆಗೆ ಜಠರದಲ್ಲಿ ತೊಂದರೆ: ಗಳು; ಕೆಲವರಿಗಂತೂ ಇದು ಒಗು ವುದೇ ಇಲ್ಲ. ಇವೆಲ್ಲ ನಮಗೆ ಅನವಶ್ಯಕ. ಬಾಣಲೆಯಿಂದ ರ್ಸ್‌ ಯನ್ನು `` ಬೆಂಕಿಗೆ ಹಾರಿದೆ ಹಾಗೆ! ಆದ್ದರಿಂದ ವಿಜ್ಞಾನಿ : ಗಳು ಜಠರ ಮತ್ತು ಪಿತ್ತ ಜನಕಾಂಗದ ಮೂಲಕ ಹಾದು" ಹೋಗದೆ, ನೇರವಾಗಿ ರಕ್ತದಲ್ಲಿ ಬೆರೆ ಯಲು ನೆರವಾಗುವಂತಹ ಸೂಕ್ತ ಮಾರ್ಗವನ್ನು ಹುಡುಕತೊಡಗಿದರು. : ಚರ್ಮದಡಿಯಲ್ಲಿ: ಕ ದಕ್ಷಿಣ ಲಂಡನ್ನಿನ ಡಲ್‌ವಿಚ್‌ ಆಸ್ಪತ್ರೆಯ ವೈದ್ಯರು- ಈಸ್ಟ್ರೋಜೆನ್‌ನನ್ನು ಸಾಂದ್ರೀಕರಿಸಿ ಪುಟ್ಟ ಪುಟ್ಟ “ತೆಳು” ಬಿಲ್ಲೆಗಳ ರೂಪದಲ್ಲಿ ಉದ ರದ ಚರ್ಮದಡಿಯಲ್ಲಿ ಹುದುಗಿಸಿದರೆ ಹೇಗೆ ಎಂದು ತರ್ಕಿಸಿದರು. ಅಂತಹ `ಒಂದು ಬಿಲ್ಲೆ ಜಿಸಿ ಹುದುಗಿಸಿದಾಗ, ಅದು ನೇರ ವಾಗಿ "5 ದಲ್ಲಿ ಈಸ್ಟ್ರೂ ಜಜಿನ್‌ನನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬಿಡುಗಡೆ ಮಾಡ ತೊಡಗಿತು. ಈ ಹ ಆಯಸು ಆರು ತಿಂಗಳು.ನಂತರ' ಲ್ಲೆಯನ್ನು ಹುದುಗಿಸಬೇಕಾಗು ತ್ತದೆ. | ಈ ವಿಧಾನದ ಮೂಲಕ ಬಿಡುಗಡೆಯಾಗುವ ' ಈಸ್ಟ್ರೋಜೆನ್‌ ಗುಳಿಗೆ ರೂಪದ ಈಸ್ಟ್ರೋಜೆನ್‌ ' ಆ ಈ ನಷ್ಟೆ € ಪರಿಣಾಮಕಾರಿ. ಆದರೆ ಈಸ್ಟ್ರೋಜೆನ್‌ ಗರ್ಭಕೋಶ ಕ್ಯಾನ್ರರನ್ನುಂಟು ಮಾಡದಿರಲು ಪ್ರೊಜೆಸ್ಟೆ ರಾನ್‌ನನ್ನು ಗುಳಿಗೆಗಳ ಮೂಲಕ ಸೇವಿ ಸಬೇಕಾಗುತ್ತದೆ. . ಅನಾನುಕೂಲ: ಪ್ರೊಜೆಸ್ಟೆ ರಾನ್‌ ಗರ್ಭಕೋಶ ಕ್ಯಾನ್ಸರನ್ನು ತಡೆಗಟ್ಟುತ್ತದೆ. ಆದರೆ ಈಸ್ಟೋಜಿನ್‌ ಒಂದು ಬಹಳ ಮುಖ್ಯವಾದ ಗುಣವನ್ನು ಅದು ನಾಶಪಡಿಸುತ್ತದೆ. ಅದುವೇ ಹೃದಯ ಮತ್ತು ರಕ್ತನಾಳಗಳಿಗೆ ಈಸ್ಟ್ರೋಜೆನ್‌ನಿಂದ ದೊರೆ ಯುವ ನೆರವು; ಈಸ್ಟ ಜಿನ್‌ ಕರೋನರಿ ರಕ್ತ ನಾಳಗಳ `ತೊಂದ ರಗಳನ್ನು 50%.- 70% ೫`ರಷ್ಟು ತಡೆಯುತ್ತದೆ; (ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡು ಈ ರಕ್ತನಾಳದಲ್ಲಿ ಅಡೆತ ನಿಜ ಡೆಗಳಾದರೆ ” ಹೃದೆಯಾಘಾತವಾಗಬಹುದು). ಪಾರ್ಶ್ವವಾಯುವನ್ನೂ 50 %ರಷ್ಟು ತಡೆಯು ಸಕ್ರಿ ಯವಾಗಿರುವ ತ್ತದೆ. ಪ ಆ ಹೌರ್ಮೊಃ ನು ಜೃನವ್ನಿ 1991 ಕಾರಣ ವಯಸ್ಸಿನ ಮಹಿಳೆಯರಲ್ಲಿ ಹೃದಯಾ ಘಾತ ತೀರ ಅಪರೂಪ! ಈಸ್ಟ್ರೋಚಜೆನ್‌ನ ಈ ಎಲ್ಲ ಗುಣಗಳನ್ನು ತಡೆಯುತ್ತದೆ ಪ್ರೊಜೆಸ್ಟನ್‌. ಈಸ್ಟ್ರೋಜೆನ್‌ನ ಈ ಅತ್ಯುಪಯುಕ್ತ ಲಕ್ಷಣ ' ಗಳನ್ನು ಗಮನಿಸಿದ ವಿಜ್ಞಾನಿಗಳು, ಇದನ್ನು ಮೂಳೆ ಟೊಳ್ಳಾಗುವುದನ್ನು ತಡೆಯುವುದಕ್ಕೆ ಉಪಯೋಗಿಸುವ ಬದಲು, ಹೃದಯಾಘಾತ ವನ್ನು ತಡೆಯಲೇಕೆ ಉಪಯೋಗಿಸಬಾರದು ಎಂದು. ಪ್ರಶ್ನಿಸುತ್ತಿದ್ದಾರೆ. ' ಏಕೆಂದರೆ ಸೊಂಟ ಮೂಳೆ ಮುರಿಯುವುದಕ್ಕಿಂತ ಎರಡು ಪಟ್ಟು ಹೆಚ್ಚು ' ಹೃದಯಾಘಾತಗಳಾಗುತ್ತವೆ : ಮತ್ತು ಅದಕ್ಕಿಂತ ಹತ್ತು ಪಟ್ಟು ಅನಾಹುತಕಾರಿ! ಹೃದಯ ' '_ಮತ್ತು .. - ರಕ್ತನಾಳಗಳಿಗೆ ಈಸ್ಟ್ರೋಜೆನ್‌ ತೊಡಿಸುವ ಕವಚವನ್ನು ನುಚ್ಚು ನೂರು ಮಾಡುವ ಪ್ರೊಜೆಸ್ಟರಾನ್‌ನನ್ನು ಗುಳಿಗೆ ಗಳ ರೂಪದಲ್ಲಿ, ಕೊಡುವುದು ಬೇಡ; ಬದ ಲಾಗಿ ಇದನ್ನು ಗರ್ಭಕೋಶಕ್ಕೆ ಮಾತ್ರ ಏಕೆ ಲೇಪಿಸ ಸಬಾರದು ಎಂದು ಓರ್ವ ಬ್ರಿಟಿಶ್‌ ವಿಜ್ಞಾನಿ ಸಲಹೆಯಿತ್ತಿದ್ದಾರೆ. ಹೀಗೆ ಮಾಡುವು , ದರಿಂದ ಗರ್ಭಕೋಶ ಸ್ಯಾನ್ನಲ್ಲನ್ನು ತಡೆಗಟ್ಟಬ ಹುದು; ಹೃದಯವನ್ನು ರಕ್ಷ ಸದು ಆಡ್‌ ಈ ದಿಶೆಯಲ್ಲಿ ಇನ್ನು ಪ್ರಯೋಗಗಳು ಆರಂಭ ವಾಸಬೇಕಿದೆ. ಸ್ಟಿಕರ್‌: ಡಲ್‌ವಿಚ್‌ ವಿಜ್ಞಾನಿಗಳು ಈಸ್ಟ್ರೋಜೆನ್‌ ಬಿಲ್ಲೆಗಳನ್ನು ಚರ್ಮದಡಿಯಲ್ಲಿ ಹುದುಗಿಸುವ ಮಾರ್ಗವನ್ನು ಅನುಸರಿಸಿದರೆ ಕೆಲವರು ನಾಲಿಗೆ ಯಡಿ ಕರಗುವ ಗುಳಿಗೆಗಳನ್ನು ರೂಪಿಸಿದರು. ಗುಳಿಗೆಯನ್ನು ನಾಲಿಗೆಯಡಿ ಇಟ್ಟು ಕೊಂಡಾಗ, ಔಷಧ ಅಲ್ಲಿರುವ ದಟ್ಟವಾದ ರಕ್ತ ನಾಳಗಳ ಜಾಲದ ಮೂಲಕ ಬೇಗ ಹೀರಿಕೊಳ್ಳಲ್ಪಡುತ್ತದೆ. ಜಠರವನ್ನು, ಪಿತ್ತಜನಕಾಂಗವನ್ನು ಪ್ರವೇಶಿ ಸದು; ಮತ್ತೆ ಕೆಲವರು ಮೂಗಿನೊಳಗೆ ಸಿಂಪಡಿ ಬಹುದಾದಂತಹ ಈಸ್ಟ್ರೋಜೆನ್‌ ಸೂತ್ರ ವನ್ನು ರೂಪಿಸಿದರು. ಇಂತಹ ಹಲವು ಪ್ರಯತ್ನಗಳಲ್ಲಿ . ಗಮನೀ ಫಳ ಯವಾದದ್ದು ಮತ್ತು ಭರವಸೆ ಹೊಂದಬಹುದಾ ದಂತಹ ವಿಧಾನವೆಂದರೆ ಸ್ಟಿಕರ್‌! ಈಸ್ಟ್ರೋಜೆನ್‌ನನ್ನು ಸ್ಟಿಕರ್‌ಗಳಿಗೆ ಬಳಿದು ಚರ್ಮಕ್ಕೆ ಅಂಟಿಸಿದರಾಯಿತು! 24 ಗಂಟೆಗಳ . ಅವಧಿಯಲ್ಲಿ 25, 50 ಮತ್ತು 100 ಮೈಕ್ರೋ ಗ್ರಾಂನಷ್ಟು ಈಸ್ಟ್ರೋಜೆನ್‌ನನ್ನು ರಕ್ತದೊಳಗೆ ಸುಮಾರು 3-4 ದಿವಸ ಬಿಡುಗಡೆ ಮಾಡುವ ಸ್ಟಿಕರ್‌ಗಳನ್ನು ರೂಪಿಸಿ, ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆದರೆ. ಇವರೂ ಸಹ ಪ್ರೊಜೆಸ್ಟರಾನ್‌ ಗುಳಿಗೆಗಳನ್ನು ನುಂಗಲೇಬೇಕು. ಎರಡನೇ ತಲೆಮಾರು: `` ಪ್ರೊಜೆಸ್ಟರಾನ್‌ನನ್ನು ಗುಳಿಗೆಗಳ ಮೂಲಕ ನೀಡುವುದರ ಬದಲು, ಅದನ್ನೂ ಸ್ಪಿಕರ್‌ಗಳೆ ಮೂಲಕವೇ ಏಕೆ ನೀಡಬಾರದು ಎಂದು ದಕ್ಷಿಣ ಲಂಡನ್ನಿನ ಕಿಂಗ್ಸ್‌ ಕಾಲೇಜ್‌ ಆಸ್ಪತ್ರೆಯ ವೈದ್ಯ ವಿಜ್ಞಾನಿಗಳು ಯೋಚಿಸಿ ಎರಡನೇ ತಲೆಮಾರಿನ ಸ್ಟಿಕರ್‌ಗಳನ್ನು ರೂಪಿಸಿದರು. ಇದರಲ್ಲಿ ಎರಡೂ ಹಾರ್ಮೋನುಗಳಿರು ತ್ತವೆ. 94 ಮಹಿಳೆಯರು ಈ ಸ್ಪಿಕರ್‌ಗಳನ್ನು. ಪರೀಕ್ಷಾರ್ಥವಾಗಿ ಬಳಸಿದರು. ಆಗ ಅವರು ವಯಸ್ಸಿನ ಮಹಿಳೆಯರಂತೆ ತಿಂಗಳಿಗೊಮ್ಮೆ ರಕ್ತಸ್ರಾವ ಹೊಂದಲಾರಂಭಿಸಿದರು; ಸ್ರಾವ ಅಲ್ಪಪ್ರಮಾಣದಲಿ ತು. ಇಲ್ಲಿ ಮುಖ್ಯವಾದ ಅಂಶವಂದೆರೆ ' ಗುಳಿಗೆಗಳ 1/4 ಭಾಗದಷ್ಟು ಪ್ರೊಜೆಸ್ಟರನ್‌ನ್ನು ಮಾತ್ರ ಬಳಸಲಾಗಿತ್ತು. ಆದರೆ ಮೂಳೆ ಟೊಳ್ಳಾಗುವುದನ್ನು ತಡೆಯುವ , ಸಿ ದಲ್ಲಿ ಯಾವುದೇ ಬದಲಾವಣೆಯಾ ಗುಣಮ 'ಗಿರಲಿಲ್ಲ. ಈ ಸ್ಟಿಕರ್‌ ಸಹ ಸಂಪೂರ್ಣ ಸುರಕ್ಷಿತ ವೇನಲ್ಲ. ಸ್ಟಿಕರ್‌ನ್ನು ಅಂಟಿಸಿದ ಕಡೆ, ಚರ್ಮ ದಲ್ಲಿ ಕೆಲವರಿಗೆ ಅಲರ್ಜಿ ಲಕ್ಷಣಗಳು ಕಂಡು ಬಂದಿವೆ. ಈ ವಿಧಾನವನ್ನು ಬಹು ಕಾಲ ಉಪ ಯೋಗಿಸಿದರೆ ಏನಾದರೂ ತೊಂದರೆಗಳಾಗ ಜು ಬಹುದೆ ಎಂದು *ಚಿತವಾಗಿ ಕಿಂಗ್ಸ್‌ ಕಾಲೇಜ್‌ (ಕ ವೈದ್ಯರಿಗೆ ' ತಿಳಿಯದ ಕಾರಣ ಸ್ವನಾರ್ಬುದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಲ್ಲದೆ: 24 ಶ್ತ | ವೃದ್ಧಾಪ್ಯದಲ್ಲೂ ಮೂರು ದಿನಗಳ ಮುಜುಗರ ' ವನ್ನು ಅನುಭವಿಸಲು ಬಹಳಷ್ಟು ಮಹಿಳೆಯರು ಸಿದ್ಧವಾಗಿರುವುದಿಲ್ಲ. ಈ ಸಮಸ್ಯೆಗಳನ್ನು ನಿವಾ ರಿಸಲು ಸಾಧ್ಯವೇ ಎಂದು ಅಧ್ಯಯನಗಳು ಕಿಂಗ್ಸ್‌ ಕಾಲೇಜಿನಲ್ಲಿ 900 ಮಹಿಳೆಯರ ಮೇಲೆ ಆರಂಭವಾಗಿದೆ. ಆರ್ಗಾಡ್‌-14: ಈ ರಕ್ತ ಸ್ರಾವವನ್ನು ನಿವಾರಿಸಲು ಲಂಡ ನ್ನಿನ ಗಯ್ರ್‌ ಆಸ್ಪತ್ರೆಯ ವಿಜ್ಞಾನಿಗಳು ORGOD-14 ಎನ್ನುವ. ಒಂದು: ಸೂತನ ಸಂಯೋಜಿತ ಸ್ಟೀರಾಯ್ಡ್‌ನನ್ನು ರೂಪಿಸಿ ಪರೀ ಕ್ಲೆಗೆ ಒಳಪಡಿಸಿದ್ದಾರೆ. ಇದು ಈಸ್ಟ್ರೋಜೆನ್‌ನಂತೆ ಯತುಬಂಧದ ಕಿರಿಕಿರಿಗಳನ್ನು ನಿವಾರಿಸುತ್ತದೆ; ಮೂಳೆ ಟೊಳ್ಳಾ ' ಗುವುದನ್ನು ತಡೆಗಟ್ಟುತ್ತದೆ; ಗರ್ಭಕೋಶ ಕ್ಯಾನ್ಸರನ್ನುಂಟುಮಾಡದು; ಹಾಗಾಗಿ ಪ್ರೊಜೆಸ್ಟ ರಾನ್‌ನನ್ನು ಬಳಸಬೇಕಿಲ್ಲ; ಅಂದ ಮೇ "ಲೆ ಹೃದಯ ಮತ್ತು ರಕ್ತನಾಳಗಳೂ ಸುರಕ್ಷಿತ! ಪ್ರೊಜೆಸ್ಟರಾನ್‌ ಇಲ್ಲದ ಕಾರಣ ಮಾಸಿಕ ರಕ್ತ ಸ್ರಾವದ ಪ್ರಶ್ನೆಯೇ ಬಾರದು! "ಹಾಗಾಗಿ, ಇಂದು ಸರಳ ಸುಲಭ ಹಾಗು - ಸುರಕ್ಷಿ ತ್ರ ಹಾರ್ಮೋನು ಸಮತೋಲನಾ ಚಿಕಿತ್ಸೆ ಯನ್ನು ನೀಡುವ ಸಾಧ್ಯತೆ ಇದೆ. ಆದರೆ ಈ ಚಿಕಿತ್ಸೆಯನ್ನು ಆರಂಭಿಸಲು, ಯಾವಾಗ ಯತು ' ಬಂಧದಲ್ಲಿರುವ ಮಹಿಳೆಯರಲ್ಲಿ ಮೂಳೆ ಟೊಳ್ಳಾಗಲು ಆರಂಭವಾಗುತ್ತದೆ ಎಂಬುದನ್ನು ನಿಖರವಾಗಿ ತಿಳಿಯಬೇಕು. ಆದರೆ ಅಂತಹ ಸರಳ ವಿಧಾನ ನಮಗಿನ್ನೂ ತಿಳಿದಿಲ್ಲ. ಸರಾಸರಿ ಗಿಂತ ಬೇಗ ಯತುಬಂಧವನ್ನು ಹೊಂದುವ ರಲ್ಲಿ, ಧೂಮಪಾನ ಮದ್ಯಪಾನವನ್ನು ಮಾಡು ವರಲ್ಲಿ ಮೂಳೆ ಟೊಳ್ಳುಗುವುದು ಸ್ವಲ್ಪ ಬೇಗ ಆರಂಭವಾಗುತ್ತದೆ. ಆದರೆ ಚಿಕಿತ್ಸೆಯನ್ನು ಆರಂ ಭಿಸಲು ನಿಖರತೆ ಅವಶ್ಯ. ಇಂತಹ ಒಂದು ಎಧಾನವನ್ನು ರೂಪಿಸಿದರೆ, ಕೆಲವರಿಗೆ ನರಕ ಸದೃಶವಾಗಬಹುದಾದ ಯತು ಬಂಧದ ಘಟ್ಟ ನೆಮ್ಮದಿ ಪೂರ್ಣವಾಗಬಹುದತಾ ಕಸ್ತೂರಿ. ಸಂಘ ವ [ | | f ಜೀವನದಲ್ಲಿ ತನ್ನ ಅವಸ್ಮಕತೆ ಅನುಕೂಲ, ಇಚ್ಛೆಗಳಂತೆ ಕಾರ್ಯಗಳು ನಡಯಬೇಕಂದು ಎಲ್ಲರೂ ಅಪೇಕ್ಷಿಸುವದು ಸಹಜ. ಬೇರೆಯ ವರ ಅವಶ್ಥಕತೆ, ಅನುಕೂಲ ಮತ್ತು ಇಚ್ಛೆಗಳೊ ಡನೆ ಸಂಘರ್ಷವಿಲ್ಲದಿರುವ ವಿಷಯಗಳಲ್ಲಿ ಅವ ರವರ ಇಚ್ಛೆಯಂತೆ ಕಾರ್ಯಗಳಾಗಲು ಯಾವ ಬರುವದಿಲ್ಲ. ಆದರೆ ಸ್ಪಷ್ಟವಾಗಿ ಒಬ್ಬರ ವ್ಯಾಪ್ತಿಗೆ ಸೇರಿದ ವಿಷಯಗಳು ಜೀವ ನದಲ್ಲಿ ಬಹಳ ಕಡಿಮೆ. ಓರ್ವ ವ್ಯಕ್ತಿಯು ಎಷ್ಟು ಒಬ್ಬಂಟಿಗನಾಗಿ ಇರಬೇಕೆಂದು ಅಪೇಕ್ಷಿಸಿ ದರೂ ಜೀವನದಲ್ಲಿ ಅದು ಸಾಧ್ಯವಾಗುವುದಿಲ್ಲ. ಇನ್ನೊಬ್ಬರೊದನೆ "ಸ್ವಲ್ಪವಾದರೂ ಸಂಬಂಧ ವಿಷಯಗಳೇ :-ದುರ್ಲಭ. ಆದ್ದ ಅನೇಕ ವಿಷಯಗಳಲ್ಲಿ ಬೇರೆಯವರೊ ಡನೆ ಹೊಂದಿಸಿಕೊಳ್ಳುವದು, ಸಂಘರ್ಷವನ್ನು ತಪ್ಪಿಸಿಕೊಳ್ಳುವದು ಜೀವನದ ಒಂದು ಅವಿಭಾ ಜೃಅಂಗ. ಇಂಥ ಹೊಂದಾಣಿಕೆ ಕುಟುಂಬ ಸಮಾಜ, ವೃತ್ತಿಯ ಕಾರ್ಯಕ್ಷೇತ್ರ ಹೀಗೆ ಬಹಿ ರಂಗದಲ್ಲಿ ಆಗುವದು ಮಾತ್ರವಲ್ಲದೆ ಅನೇಕ ವಿಷಯಗಳಲ್ಲಿ ನಮ್ಮ ಮನಸ್ಸಿನಲ್ಲಿಯೂ ಆಗ ` ಬೇಕಾಗುತ್ತದೆ. ಬಹಿರಂಗದಲ್ಲಿ ' ಸಂಘರ್ಷವನ್ನು ತೆಪ್ಪಿಸಿ ಹೊಂದಾಣಿಕೆ ಮಾಡಿಕೊಳ್ಳುವದು ಎಷ್ಟು ಅಗತ್ಯವೋ ಅದಕ್ಕಿಂತ. ಹೆಚ್ಚಾಗಿ ಅಂತರಂಗದ ಲ್ಲಿಯ ಸಂಘರ್ಷವನ್ನು ಹೊಂದಿಸಿ ಕೊಳ್ಳುವದು ಅಗತ್ಕ. ಸಂಘರ್ಷವನ್ನು ತಪ್ಪಿಸಲು ಉಪಾಯಗ ಳನ್ನು ಕಂಡುಹಿಡಿಯುವ ಪ್ರಯತ್ನವೇ ಸಂಧಾನ ಮನೋಧರ್ಮ. ಇಂಥ ಉಪಾಯಗಳ ಆಲೋ ಚನೆ ಮಾಡದೇ ಸಂಘರ್ಷ ಆದರೆ ಆಗಲಿ ಎನ್ನು ವದೇ ಪ್ರತಿಭಟನೆಯ ಮನೋಧರ್ಮ ಅಥವಾ ಆಕ್ರಮಣದ ಮನೋಧರ್ಮ. '. ಸಂಧಾನಕ್ಕೆ ಪ್ರತಿಕೂಲವಾದ ಅಂಶಗಳೆಂ ದರೆ ಪ್ರತಿಷ್ಠೆಯ ಮನೋಭಾವ ' ಮತ್ತು ಸಂಧಾ ನದಿಂದ ಮುಂದೆ ಪ್ರತಿಕೂಲ ಪರಿಣಾಮ ಆಗ ಬಹುದೆಂಬ ಭಯ. ಜನವರಿ 1991 ಕೆ.ಟಿ. ಪಾಂಡುರಂಗಿ ಅನೇಕ ಸಂದರ್ಭಗಳಲ್ಲಿ ಕೇವಲ ಪ್ರತಿ ಷ್ಠೆಯ ಕಾರಣಕ್ಕಾಗಿ ಸಂಧಾನಗಳು ಮುರಿದು ಬೀಳುವವ. ಕೆಲವು ಸಂದರ್ಭಗಳಲ್ಲಿ ಇಂದು ಮಾಡಿಕೊಂಡ ಸಂಧಾನದಿಂದ ಮುಂದೆ ವಿಪರೀತ - ಪರಿಣಾಮ . ಉಂಟಾಗುವುದಾದರೆ ' “ಅಂಥ, ಸಂಧಾಗಗಳನ್ನು ಕೈ ಬಿಡಬೇಕಾಗು ಬೇಕಾದರೆ ಪ್ರತಿಷ್ಠೆಯನ್ನು. ಬಿಡಬೇಕು. ಎಲ್ಲವೂ. _ ತನ್ನಂತೆಯೇ ಆಗಬೇಕೆಂಬ ಆಕ್ರಮಣ ಮನೋ. ಧರ್ಮ ಬಿಡಬೇಕು. ಮುಂದೆ ಆಗಬಹುದೆಂದು. ತೋರುವ ವಿಪರೀತ ಪರಿಣಾಮಗಳು ಕಾಲ್ಬನಿ ಕವೇ, ವಾಸ್ತವವೇ ಎಂಬುದನ್ನು ಆಲೋಚಿ, ಸಬೇಕು. ಕಾಲ್ಬನಿಕವಾಗಿದ್ದರೆ ಅವಗಳ ಭಯ ಬಿಟ್ಟು ಬಿಡಬೇಕು. ಸಂಧಾನ ಮಾಡಿಕೊಂಡರೆ | ಮುಂದಿನ ಪರಿಣಾಮಗಳನ್ನು ಎದುರಿಸಲು ಅನು | ಕೂಲ ಹೆಚ್ಚಾಗುತ್ತಿದ್ದರೆ ಸಂಧಾನವನ್ನು ಬಿಡಬಾ | ರದು. ಆಕ್ರಮಣ ಅಥವಾ ಪ್ರತಿಭಟನೆ ತತ್ಕಾಲ ದಲ್ಲಿ ಫಲಕೊಟ್ಟರೂ ಕಾಲಕ್ರಮದಲ್ಲಿ ಅದರ ಪ್ರತಿ ಕ್ರಿಯೆ ಆಗಿಯೇ ಆಗುವುದು. ಆದ್ದರಿಂದ ಜೀವ ನದಲ್ಲಿ ಸಾಧ್ಯವಾದಷ್ಟು ಪ್ರತಿಭಟನೆಯ ಅಥವಾ . ಆಕ್ರಮಣದ ಮಾರ್ಗವನ್ನು ಬಿಟ್ಟು ಸಂಧಾನದ ಮಾರ್ಗವನ್ನೇ ಅನುಸರಿಸಬೇಕು. ಆಂತರಿಕ ಸಂಘರ್ಷಗಳ ರೀತಿ ಬೇರೆಯಾ ಗಿರುತ್ತದೆ. ನಮ್ಮ ನಂಬಿಕೆಗಳು, ಅಭ್ಯಾಸಗಳು. " ಆದರ್ಶಗಳು ಮತ್ತು ಸುತ್ತಲಿನ ಪರಿಸ್ತಿತಿ ಪರಸ್ಪರ ವಿರುದ್ದವಾದಾಗ ಮಾನಸಿಕ ಸಂಘರ್ಷವುಂಟಾಗು" ತ್ತದೆ. ನಮ್ಮ ನಂಬಿಕೆ, ನಮ್ಮ ವೈಚಾರಿಕತೆ ಇವು ಗಳಲ್ಲಿಯೂ ಸಂಘರ್ಷವ ಆಗಾಗ ಉಂಟಾಗು ತ್ತದೆ. ಇವು ಗಳಲ್ಲಿಯೂ ಸಮನ್ವಯವನ್ನು ಸಾಧಿ ಸಿಕೊಂಡರೆ ವ್ಯಕ್ತಿತ್ವವು ಒಡೆಯುವುದಿಲ್ಲ. ಕುಸಿ ಯುವುದಿಲ್ಲ. ಡಾಂಭಿಕತನಕ್ಕೆ ಅವಕಾಶವಾಗುವು,: ದಿಲ್ಲ. ಡಾಂಭಿಕತನದಿಂದ ಎರಡನ್ನೂ ಉಳಿಸಿಕೊ ಳ್ಳುವದಕ್ಕಿಂತ ವಿವೇಕದಿಂದ ಸಮನ್ವಯ ಮಾಡಿ 23 ಜೀವನದಲ್ಲಿ ಪ್ರೇಮ-ಕಾಮದ ಸ್ತಾನ ಬಿ.ಪಿ. ಶಿವಾನಂದರಾವ್‌ ಜೇವನದಲ್ಲಿ ವ್ಯಕ್ತಿಗೆ ಪ್ರೇಮ ಮುಖ್ಯವೋ, ಕಾಮ ಮುಖ್ಯವೋ, ಎಂಬ. ಪ್ರಶ್ನೆಯು ಗಾಳಿ- ನೀರಿನಲ್ಲಿ ಯಾವುದು ಬದುಕಲು ಮುಖ್ಯ ಎಂಬಷ್ಟೇ ತೊಡಕಿನದಾಗಬಹುದು. ಪ್ರಾಚೀನ ಯೆಷಿ- ಮುನಿಗಳು ಇವುಗಳ ಬಗ್ಗೆ ಪುರಾಣ ಗ್ರಂಥಗಳಲ್ಲಿ . ಸಾಕಷ್ಟು ವಿಶ್ಲೇಷಿಸಿದ್ದಾರೆ. ಧರ್ಮ ಪ್ರಧಾನಂ, ಅರ್ಥಂ ಧರ್ಮಾಂಘ್ರಪ ಫಲಂ, ಆದರ್ಶೆ ರಸಮದುಕಾಮಂ' ಎಂಬು ದಾಗಿ ಮಹಾಕವಿ ಪಂಪನು ವ್ಯಾಖ್ಯಾನಿಸುತ್ತಾನೆ. ವ್ಯಕ್ತಿಗೆ ಬದುಕಿನಲ್ಲಿ ಧರ್ಮವೇ ಪ್ರಧಾನ ಗುಣ ವಾಗಿದ್ದು, ಧರ್ಮದಿಂದ ಗಳಿಸುವ ಧನವು, ಅದಕ್ಕೆ ರಸಾಮೃತವಾಗಿ "ಕಾಮ'ವು ಸೇರಿಕೊಂ ತಾಗ ಜೀವನಕ್ಕೆ ಅರ್ಥ-ಸೌಂದರ್ಯ- ಮೌಲ್ಯ ಗಳು ಹುಟ್ಟುತ್ತವೆಂದು ಪ್ರಕಟಿಸುತ್ತಾನೆ. - ಕ್ರೀಮವು. "ಪ್ರೀತಿ'ಯ. ` ಅಂಕುರದಿಂದಲೇ ಹುಟ್ಟುತ್ತದೆ. ಪ್ರೀತಿಯನ್ನು ಯಾವನೊಬ್ಬ ಪೈಕ್ತಿಯು, ತನ್ನ ಪರಿಸರದಲ್ಲಿ ಇತರ ವ್ಯಕ್ತಿ ಪ್ರಾಣಿ ಇತ್ಯಾದಿ ಜೀವಕೋಟಗಳಲ್ಲಿ ವ್ಯಕ್ತಗೊಳಿ ಸಲು ಆತನಲ್ಲಿ ಅವುಗಳೊಡನೆ ವಿಶ್ವಾಸ- ಅನು ಕಂಪ- ಸಹನೆ: ದಯಾಭಾವ:- ಶ್ರದ್ಧೆ -ಕರುಣೆಗಳಂ ತಹ ಗುಣಗಳು ಮೂಲಭೂತವಾಗಿ ಹುಟ್ಟ ಬರಬೇಕಾಗುತ್ತದೆ. ಒಬ್ಬ ವ್ಯಕ್ತಿಯು "ಮಾನಸಿಕ ಭ್ರಮೆ' - ಎನ್ನುವಂತಹ :ರೀತಿಯಲ್ಲಿ ಇನ್ನೊಬ್ಬನ ಬಗೆಗೆ ಪ್ರಕಟಿಸುವಾಗ, ಆ ಇನ್ನೊಬ್ಬನ ಬಗೆಗೆ ಅವನ 26 ರೂಪ-ಗುಣ-ಪ್ರತಿಭೆ-ನಡವಳಿಕೆ- ಮಾತು- ಧನ ಹೀಗೆ ಯಾವುದೋ ವಸ್ತುವಿನ ಅತ್ಯಂತ ಆಕರ್ಷ ಣೆಯಿಂದಾಗಿ ತನ್ನ ಮನಸ್ಸನ್ನು ಆತನಲ್ಲಿ ಹರಿಬಿ ಡುತ್ತಾನೆ. ತನಗೆ ಆತನ ಸಖ್ಯವು ಸಹ್ಯವೆಂತಲೂ, ಅವಶ್ಯಕವೆಂತಲೂ, ಆತನ ಕುರಿತಾಗಿ ತನ್ನ ಆರ್ದ್ರ ಹೃದಯದ ಭಾವವನ್ನು 'ಪ್ರೀತಿ'ಯ ಮೂಲಕ ಪ್ರಕಟಸಲುದ್ಯುಕ್ತನಾಗುತ್ತಾನೆ. ತಾಯಿ-ಮಗುವಿನ, ಗಂಡ- ಹೆಂಡತಿಯ, ಸ್ನೇಹಿತ, ಅಧಿಕಾರಿ, ಮಾಲಿಕ, ಸೇವಕ ಹೀಗೆ ಯಾವ ವ್ಯಕ್ತಿಯ ಬಗೆಗಾಗಲಿ ವಿಶ್ವಾಸವೂ, ನಂಬಿಕೆಯೂ ಪ್ರೀತಿಯ ನೆಲೆಯಲ್ಲಿ ಧಾತುಪೀಠ ವಾಗಿರುತ್ತವೆ. ಪ್ರೀತಿಯು ಪರಿಪಕ್ವವಾದ ಎಶಾ ಾರ್ಥದಲ್ಲಿ ಅಂತಿಮವಾಗಿ ವ್ಯಕ್ತ ಗೊಳ್ಳುವುದೇ 'ಪ್ರೇಮ' ಎನಿಸಿಕೊಳ್ಳುತ್ತದೆ; ಮೊಗ್ಗು ಅರಳಿ ನಲಿಯುವ ಹೂವಿನಂತೆ. ಜೀವ ಜಗತ್ತಿನ ಎಲ್ಲ ವಸ್ತು-ವ್ಯಕ್ತಿಗಳ ಅಸ್ತಿತ್ವಕ್ಕೂ ಈ "ಪ್ರೀತಿ'ಯು ಕಾರಣಶಕ್ತಿಯಾಗಿದೆ. ಇದು ವಿಎಧ ಸ್ತರಗಳಲ್ಲಿ, ವಿವಿಧ ರೂಪಗಳಲ್ಲಿ ನಿತ್ಯ ಸತ್ಯವಾಗಿ, ಜೀವವಾ . ಹಿನಿಯಾಗಿ ನಿಂತು ಸಕಲ ಮಾನವ-ಪ್ರಾಣಿ ` -ಕ್ರಿಮಿ-ಕೀಟಗಳನ್ನು ಬದುಕಿಸುತ್ತ ಮುನ್ನಡೆಸು ತ್ತಿದೆ. ಇನ್ನು ಪ್ರೇಮವೆಂದರೆ” ಕೇವಲ ಲೈಂಗಿಕ ಭೋಗಾಸಕ್ತಿಯ ಸೀಮಿತ ಉದ್ದೇಶಕ್ಕಾಗಿ ಹುಟ್ಟುವ ದೈಹಿಕ ಕ್ರಿಯೆಯಲ್ಲ; `ಅದು ಬಾಹ್ಯ ದಲ್ಲಿ, ಅಂತರಂಗದಲ್ಲಿ ಭಾವನಾತ್ಮಕವಾದ, ಅನಂತವೂ, ವಿಶಾಲ ವ್ಯಾಪ್ತಿಯೂ, ಬದುಕಲ್ಲಿ WPA ಹುಟ್ಟಿನಿಂದ- ಸಾವಿನವರೆಗೂ ಪ್ರಾಣವಾಯುವಿ ನಂತೆ ಹುಟ್ಟಿ ಹರಿಯುತ್ತಿರಬೇಕು. ಹಾಗಾದಾ : ಗಲೇ, ಮಾನವೀಯತೆಯ ನೆರಳಿನಲ್ಲಿ ಈ ಜೀವ ನವು ಅರ್ಥವಂತಿಕೆಯನ್ನು, ಆಸಕ್ತಿ ಯನ್ನು, ಮಾಧುರ್ಯವನ್ನು, ಅಸ್ತಿತ್ವಕ್ಕಾಗಿ ಹಾತೊರೆಯುವ ಚಿರಂತನ ಶಕ್ತಿಯಾಗಿ ಸದಾ ಪೋಷಿಸುತ್ತದೆ. : ಇನ್ನು “ಕಾಮ'-ವು ಸಕಲ ಜೀವರಾಶಿಯಲ್ಲೂ ಸದಾ ಸುಪ್ತ.ಚೇತನವಾಗಿ ಅಡಗಿರುತ್ತದೆ. ಇದು : ತನ್ನ ಅಸ್ತಿ ತ್ವವನ್ನು ಸಮಯ ಸಿಕ್ಕಾಗೆ ವ್ಯಕ್ತಿ ಯಲ್ಲಿ ಲೈಂಗಿಕ ಕ್ರಿಯೆಗಳ ಮೂಲಕ ಪ್ರಕಟ ಗೊಂಡು ತೃಪ್ತಗೊಳ್ಳುತ್ತದೆಂದು ಫ್ರಾಯ್ಡ್‌ ನ ಸಿದ್ಧಾಂತವು ತಿಳಿಸುತ್ತದೆ. ಕಾಮವೆಂದರೆ "ಬಯ ಕೆ', "ವಿಷಯಾಭಿಲಾಫೆ' ಎಂದು ಅರ್ಥವಿದೆ. ಕೇವಲ ಲೈಂಗಿಕ ಚಟುವಟಕೆ, ದೆ ೈಹಿಕೆ ಭೋಗಾ ಪೇಕ್ಷೆಯೊಂದೇ ಕಾಮವಲ್ಲ ಎಂದು ಸನಾತನ ಧರ್ಮ ಭೋಧಿಸುತ್ತದೆ. ನಾಲ್ಕು ಪುರುಷಾರ್ಥ ಗಳಲ್ಲಿ ' ಒಂದಾದ ಕಾಮವು ಹುಟ್ಟಿ ನಿಂದಲೇ ವ್ಯಕ್ತಿಯಲ್ಲಿ ವ್ಯಕ್ತಗೊಳ್ಳುತ್ತದೆ ಯಾದರೂ ತಾರುಣ್ಯದಲ್ಲಿ : ಪ್ರಬಲವಾಗಿರುತ್ತದೆ." ಬಯ ಕೆಯು ಯಥಾರ್ಥವಾಗಿ: ವಸ್ತು ೬. ವ್ಯಕ್ತಿ, ಆಹಾ ರ-ಧನ-ಸಂಪತ್ತು- ಅಧಿಕಾರ ಹೀಗೆ ಯಾವುದೇ . ರೂಪದಲ್ಲೂ ಬಯಸುವುದೇ. ಆಗಿದೆ. ಕಾಮವು:.. "ಹರೆಯದಲ್ಲಿ (ತಾರುಣ್ಯ) ಹೆಚ್ಚೆಚ್ಚು ಪ್ರಕಟಗೊಳ್ಳಲು ವ್ಯಕ್ತಿ-ಪ್ರಾಣಿಯ . ದೇಹದಲ್ಲಿ ಉಂಟಾಗುವ ದೈಹಿಕ ಬದಲಾವ ಣೆಯು ಕಾರಣವಾಗಿದೆ. ಆಗ ಆಸೆಯು ಸುಖಾ ಪೇಕ್ಷೆಯಿಂದ ಪಕ್ವಗೊಂಡು ಬಲಿಯುತ್ತದೆ. "ಸೃಷ್ಟಿ'-. ಮೂಲ ಚೇತನವೇ 'ಕಾಮ'ದಲ್ಲಿ ಅಡಗಿದೆ" ಎಂದು 'ವಿಜ್ಞಾನವು. ಸೂಚಿಸುತ್ತದೆ. ಜೀವ ಶಾಸ್ತ್ರಜ್ಞರು ಇದೇ. ನಿಸರ್ಗನಿಯಮ "ಎನ್ನುತ್ತಾರೆ. ಆದರೂ ಕಾಮದ ಹುಟ್ಟು ಜೀವಿಗ ಳಲ್ಲಿ ಪ್ರೇಮದಿಂದಲೇ ಪ್ರಾಪ್ತವಾಗುತ್ತದೆ. ತನ್ನ ಪರಿಸಿರದ ನಿರ್ಬಂಧತೆ ಆರ್ಥಿಕ ಸ್ಥಿತಿ, ನಂಬುಗೆ, ಧರ್ಮಾಚರಣೆಗಳು, ಆಚಾರ-ವಿಚಾ ರಗಳು, . ಸಾಮಾಜಿಕ ಕಟ್ಟುಪಾಡುಗಳ ಅಂಕಿತ ದಲ್ಲೇ ವಕ್ತಿ ತನ್ನ ಬಯಕೆಗಳನ್ನು ಈಡೇರಿಸಿಕೊ ಜನವರಿ 1991 ಳ್ಳುವಲ್ಲಿ ಸದಾ ಹೆಣಗುತ್ತಾನೆ. ದುಡಿಯುತ್ತಾನೆ. ಸಂಗ್ರಹಿಸಿ, ಭೋಗಿಸುತ್ತಾನೆ. "ನಿಸರ್ಗದ ಅತ್ಯ ಧಿಕ ಧೀಶಕ್ತಿಯು,' ಮಾನವನ ದೆ ಹಿಕ ಹಾಗೂ ಮಾನಸಿಕ ದೌರ್ಬಲ್ಯಗಳು, ಸುತ್ತಣ ಸಮಾಜದ ಕಟ್ಟು ಪಾಡುಗಳ ನಿರ್ಬಂಧತೆ, ಇವು ವ್ಯಕ್ತಿಯು ತನ್ನ ಕುಟುಂಬ ಹಾಗೂ ಸಮಾಜದಲ್ಲಿನ ಪರ ಸ್ಪರ ಸಂಬಂಧಗಳನ್ನು ಹೊಂದಿಸಿಕೊಳ್ಳುತ್ತ ದೆ' ಎಂದು ಸಿಗ್ಮಂಡ್‌ ಫ್ರಾಯ್ಡ್‌ನ ಸಿದ್ಧಾಂತವು ಪ್ರಕ ಟಿಸುತ್ತದೆ. ಯಾವುದು ಮೌಲಿಕವೋ ಅದು ಹೊಸದಲ್ಲ. ಮತ್ತು ಯಾವುದು. ಹೊಸತೋ ಅದು ಮೌಲಿಕವಾಗಿರುವುದಿಲ್ಲವೆಂದು ಡೇನಿ ಯಲ್‌ ವೆಬ್ಸ್‌ ಟನ್‌ನು ಹೇಳಿದ್ದಾನೆ. ಖ್ಯಾತ ಕವಿ, ವಮರ್ಶಕ ಕೊಲ್‌ರಿಜ್‌ನು, “ನಮ್ಮೆಲ್ಲ ಭಾವನೆ ಗಳು, ಎಲ್ಲ ಭಾವೋದ್ರೇಕಗಳು, ಎಲ್ಲ ಪರಮಾ ನಂದವು, ಯಾವುದು ನಶ್ವರ ಬಾಳ್ವೆಯ. ಚೌಪ ಟ್ಟಿನಲ್ಲಿ. ನಮ್ಮನ್ನು ಅಲುಗಾಡಿಸುತ್ತಿವೆಯೋ, ` ಇವೆಲ್ಲವೂ ಆ ಅನಂತ. "ಪ್ರೇಮ'-ದ ನಿರ್ವಹಕ ಗಳೇ, ಮತ್ತು ಇವೇ” ಆ ಪವಿತ್ರ ಪ್ರೇಮದ ಜ್ವಾಲೆಗೆ: ಆಹಾರವಸ್ತು ನೀಡುತ್ತವೆ' ಎನ್ನುತ್ತ ಪ್ರೇಮವನ್ನು ಅಮರತ್ವಕ್ಕೆ ಏರಿಸಿದ್ದಾನೆ. ಅಂತೂ "ಸುಖ' ಅನುಭವಿಸಬೇಕೆಂಬ ಫಲಾ ಪೇಕ್ಷೆಯಿಂದಲೇ ಆತನ ಬಯಕೆಗಳು ಆತನ ಕ್ರಿಯೆ-ಚಿಂತನೆಗಳಲ್ಲಿ ಪ್ರಚೋದಿಸುತ್ತ ಹೋಗುತ್ತವೆ. ಇದು ಮೇಲ್ನೋಟಕ್ಕೆ ಸ್ವಾಭಾ ವಿಕ' ಕ್ರಿಯೆ ಎನಿಸಿದರೂ "ವಾಸ್ತವದಲ್ಲಿ ವ್ಯಕ್ತಿ ಅನೇಕಬಾರಿ ತನ್ನಾಸೆಗಳನ್ನು . (ಕಾಮನೆ) .. ತನ್ನದೇ ಅಸಾಮರ್ಥ್ಯಕ್ಕಾಗಿ ಹತ್ತಿಕ್ಕಬೇಕಾಗು ತ್ತದೆ. “Love is the essence of life’\- ಎಂಬುದು . ದಿಟ ಎನಿಸುತ್ತದೆ. ಪ್ರೇಮಘು . ಕಾಮದ ಹೊರತಾಗಿಲ್ಲ. ಪ್ರೀತಿ, ಅನುರಾಗ, ದಯೆ, ವಿಶ್ವಾಸ, ಮೋಹ, ಕರುಣೆಗಳಂತಹ ಗುಣಶೀಲತೆಯಲ್ಲಿ ವ್ಯಕ್ತಿ ಎಂಥಹ ದುರ್ಭರ ಪ್ರಸಂಗದಲ್ಲಿಯೂ ಈ ಬುದುಕಿಗೆ ಒಂದು ಅರ್ಥವಿದೆ. ಮೌಲ್ಯವಿದೆ, ಸಂತೃಪ್ತಿಯಿದೆ, ಸುಖವಿದೆ ಎಂದು ನಂಬಲಿಕ್ಕೂ ನಂಬಿ ಬಾಳ ಲಿಕ್ಕೂ ಆತನಲ್ಲಿ ಮೂಲತಃ ಅನುಭವ- ಚಿಂತ 27 ಸೆ-ಸಹನೆಯಂತಹ ಸಂಸ್ಕಾರಗುಣಗಳು ತೀರಾ ಅವಶ್ಯ ಬೇಕಾಗುತ್ತವೆ. ಜಿಪುಣನಾದವನು ಹಣ ವೊಂದನ್ನು ಬಿಟ್ಟರೆ ಬೇರೆ ಯಾವುದರಲ್ಲೂ ಪ್ರೇಮವನ್ನೇ ಕಾಣದಾದಾಗ ಆತನ ಬದುಕಿಗೆ ಆದರ್ಶ- ಅರ್ಥವಂತಿಕ ಮಾೌಲ್ಕ RE ಹೇಳಲಾಗುವುದಿಲ್ಲ. ಹೀಗೆ ಬದುಕಿನಲ್ಲಿ ಗೇಹಾತ್ಮಗಳಂತೆ ಮನುಷ್ಯರಲ್ಲಿ ಜೀವಿಸಿದ್ದರೂ, ನಿರ್ದಿಷ್ಟ ವಯಸ್ಸಿನಲ್ಲಿ ಪ್ರಬಲಗೊಂಡಿದ್ದ ಕಾಮಶಕ್ತಿಯು, ವಯಸ್ಸಾದಂತೆ ಆ ಸೃಷ್ಟಿಯ ಸ್ರಕ್ರಿಯೆಯಾದ . ಕಾಮಶಕ್ತಿಯು ಅಡಗಿ ಹೋಗುವುದು ನಿಸರ್ಗದ ಲೀಲೆ ಎನ್ನಬೇಕು. ಹೆಚ್ಚೆಚ್ಚು ಜ್ಞಾನ ಸಂಪಾದನೆ, ಜೀವನಾನುಭವ ಗಳ ದರ್ಶನ, ತಾತ್ವಿಕ ಚೆಂತನ- ಮಂಥನ, ಸದಾ Pr ಇಂಅನೆಂ322203ಪಾ ಹಾಹಾ ಪ್ರೇಮ-ಕಾಮವು ` ಫ್ರಾ ಸತ್ಕ್ರಿಯೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂ ಡವನಿಗೆ ; ಅವನು ಜ್ಞಾನಿ, ವಿಜ್ಞಾನಿ, ವಕೀಲ, ಲೇಖಕ, ವೈದ್ಯ, ತಂತ್ರಜ್ಞ, ಶಿಕ್ಷಕ, ಸಂತ, ಯಾರೇ ಬುದ್ಧಿಜೀವಿ ಆಗಿರಲಿ - ಅಂಥಹವರಲ್ಲಿ ಧರ್ಮಪ್ರಜ್ಞೆಯು ಸದಾ ಜಾಗ್ರತವಾಗಿರುವುದ ರಿಂದ, ಬುದ್ಧಿಮತ್ತೆಯ ಜನರು ಪ್ರೇಮವನ್ನು ಕಾಮವನ್ನು ಸಮಾನ ಪ್ರೀತ್ಯಾಸ್ಕೆಯ ಸ್ಥಿತಿಯಲ್ಲಿ ಸ್ವೀಕರಿಸಿ ಸಮರ್ಥವಾಗಿ ನಡೆಸಿಕೊಳ್ಳುತ್ತಾರೆ. ಹಾಲ್ನಿ €ರಿನಷ್ಟು ಸೂಕ್ಷ ಒಸಂಬಂಧದ್ದು. "ಪ್ರೇಮ-ಕಾಮ'ದ ಈ ಎರಡು ಸ್ಥಿತಿಗಳನ್ನು ವ್ಯಕ್ತಿ ನಿಯಂತ್ರಿಸಿ, ಸದ್ವರ್ತನೆಯಿಂದ ಬಳಸಿಕೊ ಳ್ಳದಿದ್ದಲ್ಲಿ ಇವೇ ಅವನ 'ಶತ್ರು'-ವಾಗಿ ಆತನ ಜೀವನವನ್ನು ನರಕಸದೃಶವನ್ನಾಗಿ ಮಾಡಬ ಲ್ಲದು. ಈ ಸುವರ್ಣ ಷಾ 'ಅತಿ ಶೀಘ್ರ ಪರಿಹಾರ!! ದಾಂಪತ್ಮ ಸಮಸ್ಯೆಗೆ ನಂಬುಗೆಯ ಚಿಕಿತ್ಸೆ ವಿವಾಹದ ಮೊದಲು ಹಾಗೂ ನಂತರದ ನಿಶ್ಶಕ್ಕಿಗೆ ಉತ ಷ್ಟ ಪರಿಹಾರ | ತಿಂಗಳು 10 ರಂದು ಟೂರಿಸ್ಟ್‌ ಹೊಟೇಲ್‌, ಸ್ವಪ್ನದೋಷ, ಶೀಘ್ರಸ್ಪಲನ, ನರಗಳ. ದೌರ್ಬಲ್ಕತೆ, ಚರ್ಮರೋಗ, ಹೊಟ್ಟೆ ನೋವು, ಬಿಳಿತೊನ್ನು, ಬಿಳಿಸೆರಗು ಮುಟ್ಟುದೋಷ,. ಲೈಂಗಿಕ ವ್ಯಾಧಿ ಹಾಗೂ ಮೂಲವ್ಕಾಧಿಗೆ ಇಂದೇ ತಜ್ಞರಾದ, ಡಾ|| ಎಸ್‌. ಎಂ. ಯಾದಗೀರ (Goi. ೧೨೦೦) ಇವರನ್ನು ಭೆಟ್ಟಿಯಾಗಿ. ಭೆಟ್ಟಿಯ ವೇಳೆ; ಮುಂ. 8 ರಿಂದ ರಾತ್ರಿ 8. ಬೆಂಗಳೂರು: ಪ್ರತಿತಿಂಗಳು 1-2 ರಂದು ಹೊಟೇಲ್‌ ಬ್ರಾಡ್‌ವೇ, ಕೆಂಪೇ ಗೌಡ ರೋಡ್‌. ಮೈಸೂರು: ಪ್ರತಿ ತಿಂಗಳು 3 ರಂದು ಇಂದ್ರ ಭವನ, ಧನವಂತ್ರಿ ಎ ರೋಡ್‌. ಹಾಸನ: ಪ್ರತಿ ತಿಂಗಳು 4 ರಂದು ಹೊಟೇಲ್‌ ಹರ್ಷಮಹಲ್‌. ೫ ಶವಮೂಗ್ಗ; ಪ್ರತಿ ತಿಂಗಳು 5'ರಂದು ಹೊಟೇಲ್‌ ಸತ್ಕಾರ. ಉಡುಪಿ: ಪ್ರತಿ ತಿಂಗಳು. 6 ರಂದು ಹೊಟೇಲ್‌ ಅಶೋಕ. ಮಂಗಳೂರು: ಪ್ರತಿ ತಿಂಗಳು 7 ರಂದು ಉಡ್‌ಲ್ಕಾಂಡ್‌ ಹೊಟೇಲ್‌. ಬೆಳಗಾಂವ: ಪ್ರತಿ ತಿಂಗಳು 9 ರಂದು ಸತ್ಕಾರ ಹೊಟೇಲ್‌, ಮಾರುತಿಗಲ್ಲಿ. ಎಜಾಪುರ: ಪ್ರತಿ ಗುಲ್ಬರ್ಗಾ: ಪ್ರತಿ ತಿಂಗಳು 11 ರಂದು ಮೋಹನ್‌ ಲಾಡ್ಜ್‌. ಹೊಸಪೇಟೆ: ಪ್ರತಿ ತಿಂಗಳು i2 ರಂದು ಮಲ್ಲಿಗೆ ಟೂರಿಸ್ಟ್‌ "ಹೋಮ್‌. ದಾವಣಗೆರೆ: ಪ್ರತಿ ತಿಂಗಳು 13 |! ರಂದು ಸರ್ಕಲ್‌. ರೆಸ್ಟೋರೆಂಟ್‌. ಹುಬ್ಬಳ್ಳಿ ಃ ಪ್ರತಿ ತಿಂಗಳು"? 21 ರಿಂದ 31ರ ವರೆಗೆ ಹೊಟೇಲ್‌ ಗೋವನ್‌ - ೆ ಟವರ್‌, ರೂಮ್‌ ನಂ. 17. i sg ಪೈಸೆ ಸ್ಟಾಂಪಿಟ್ಟು ಬರೆಯಿರಿ ಫೋನ್‌: 65099 ಮನೆ ಫೋನ್‌; 66676 ಸಮಕ್ಷಮ ಭೊಯಾಗದವರು . ಡಾ| ಎಸ್‌.ಎಂ. ಯಾದಗೀರ ಆದರ್ಶ ಡಿಸ್ಬೆನ್ಸರಿ ಕಾರ್ಪೊರೇಶನ್‌ ಬಲಿ ಜಂಗ್‌ ಎದುರಿಗೆ; ಗಣೇಶ ಪೇಟೆ, ಹುಬ್ಬಳ್ಳಿ- 580 ಖ್ಯ 28 FAR ಹ್ರಾಣಿ ಬೇಟೆಯ ಪ್ರಾಚೀನತೆ ಹಸಿವಿನ ಮುಂದೆ ಎಂಥ ಧಾರ್ಮಿಕ, ಸಾಮಾಜಿಕ ಕಟ್ಟು ಪಾಡುಗಳೂ ಸಡಿಲವಾಗುತ್ತವೆ. ಅಂಥದರಲ್ಲಿ, ಕಾಡುಗ ಳಲ್ಲೇ ಬದುಕು ಕಳೆದ ಆದಿಮಾನವ ವಿಪರೀತ ಹಸಿದಾಗ ಎದುರಿಗೆ ಸರಿದಾಡಿದ ಪ್ರಾಣಿಯೊಂದರ ಮಾಂಸಕ್ಕಾಗಿ ಚಡ ಪಡಿಸಿದ್ದು ಸಹಜವಲ್ಲವೆ? A 8 ನರೇಂದ್ರ ರೈ. ದೇರ್ಲ ರ ಪ್ರಾಣ ಪಕ್ಷಿಗಳನ್ನೂ, ಜಲಚರಗಳನ್ನೂ ವಿವಿಧ ಪರಿಕರ ಮತ್ತು ತಂತ್ರಗಳಿಂದ ಹೊಡೆದು ಕೊಲ್ಲುವುದಕ್ಕೆ "ಬೇಟೆ' ಎಂದು ಹೆಸರು. ಶಿಷ್ಟ ಸಾಹಿತ್ಯದಲ್ಲಿ ಇದಕ್ಕೆ ಮ ೃಗಯೆ, ಆಜಚ್ಛೋದನ, ಮೃಗವ್ಯ, ಆಚ್ಛೋಟನ,. . ಆಖ್ಫೇಟಕ,' ಪಾಪರ್ದ್ಧಿ, ಶಿಕಾರಿ ಮುಂತಾದ ಹೆಸರಿವೆ. ಬೇಟೆ ನಡೆಯುವ ಪರಿಸರ ಮತ್ತು ಅದಕ್ಕೆ ಒಳಗಾಗುವ ಪ್ರಾಣಿಗಳನ್ನು ಆಧಾರವಾಗಿಟ್ಟು ಕೊಂಡು ಮೃಗಯೆಯನ್ನು ಹಲವು ವಿಧಗಳಾಗಿ ವಿಂಗಡಿಸ ಬಹುದು. ಕಾಡಿನಲ್ಲಿ ಪ್ರಾಣಿ-ಪಕ್ಷಿಗಳನ್ನು ಬೇಟೆಯಾಡುವುದಕ್ಕೆ “ಕಾಡುಬೇಟೆ' ಎ ನೀರಿನಲ್ಲಿರುವ ಮೀನು, ಏಡಿ, ಆಮೆ ಮೊದಲಾ ದವುಗಳನ್ನು ಬೇಟೆಯಾಡುವುದಕ್ಕೆ "ಮೀನು ಬೇಟೆ' ಅಥವಾ "ನೀರಬೇಟೆ' ಎಂದೂ ಹೆಸರು - ಇವೆರಡೂ ಬೇಟೆಯ ಪ್ರಮುಖ ವಿಧಗಳು. ಪ್ರಾಚೀನ ಕಾಲದಲ್ಲಿ ಪ್ರಪಂಚದ ಕೆಲವು ಕಡೆ - ಜನವರಿ 1991 ಮಾನವ ಬೇಟೆಯೂ ಆಸ್ತಿತ್ವದಲ್ಲಿತ್ತೆಂದು ತಿಳಿ ಯಬಹುದು (ಪ್ರಾಚೀನ ಕಾಲದಲ್ಲಿ ಜಗತ್ತಿನ ಬೇರೆ ಬೇರೆ ಜನಾಂಗದವರಲ್ಲಿ "ಮಾನವ ತಲೆ ಬುರುಡೆ” ಬೇಟೆಯು ಆಚರಣೆಯಲ್ಲಿದ್ದುದು ಕಂಡು ಬರುತ್ತದೆ. ಜೀವನದಲ್ಲಿ ಎಲ್ಲ ಅಂಶ ಗಳು ಮಾನವನ ತಲೆಬುರುಡೆಯಲ್ಲಿದೆ ಎಂಬ ನಂಬಿಕೆಯೇ ಈ ಪದ್ಧತಿಯ ಬೆಳವಣಿಗೆಗೆ ಕಾರ ಣವಾಗಿದೆ. ಏಷ್ಯಾದ ಪ್ರಾಚೀನ ಮಾನವ ತಲೆ ಬುರುಡೆ ಬೇಟೆಯ ಬಗ್ಗೆ ಹೆರೋಡಾಟಸ್‌ ವಿವರಿ ' ಸಿದ್ದಾನೆ. ಯುರೋಪಿನ ಬಾಲ್ಕನ್‌ ದ್ವೀಪದಲ್ಲಿ ಈ ಪದ್ಧತಿ ಇಪ್ಪತ್ತನೆಯ ಶತಮಾನದವರೆಗೂ ಬಳಕೆಯಲ್ಲಿತ್ತು. ಅಲ್ಲಿ ತಲೆಬುರುಡೆ ಬೇಟೆಯಾ ಡಿದವರಿಗೆ ಸಾಮಾಜಿಕವಾಗಿ ಗೌರವವಿತ್ತು. ಲೋಥ ಮತ್ತು ರೇಂಗ್ಮ ಜನಾಂಗದವರು 1880ರಲ್ಲಿ ತಲೆಬುರುಡೆ ಬೇಟೆಯನ್ನು ನಿಲ್ಲಿಸಿ ದರು. ಆದರೂ 1963 ಮತ್ತು 1969ರಲ್ಲಿ ಇಂಥ 29 ಘಟನೆಗಳು ನಡೆದಿವೆ.) ಬೇಟೆಯಾಡಿ ಪ್ರಾಣಿ- ಪಕ್ಷಿ-ಮೀನು ಇತ್ಯಾದಿಗಳನ್ನು ಕೊಲ್ಲುವವನಿಗೆ “ಬೇಟೆಗಾರ' . ಅಥವಾ. “ಮ ೃಗಯು' "ಎಂದು ಸರು. ಬೇಟೆಯನ್ನೇ ಜೀವನಾವಶ್ಯಕ ವೃತ್ತಿಯ ನ್ನಾಗಿಸಿಕೊಂಡ ಜನಾಂಗವೊಂದಿದೆ. ಅವರಿಗೆ “ಬೇಡರು' ಎಂಬ ಹೆಸರಿದೆ. ಬೇಟೆಯಾಡುವ ಪ್ರವೃತ್ತಿ ಪ್ರಾಚೀನ ಕಾಲ ದಿಂದಲೇ ಅಸ್ತಿತ್ವದಲ್ಲಿ ತ್ತೆಂಬುದನ್ನು ಹಲವು ಆಧಾರಗಳಿಂದ ತಿಳಿಯಬಹುದು. ಆಹಾರ, ಸ್ವಯಂ ರಕ್ಷಣೆ, ಪ್ರಕೃತಿಯ ಸಮತೋಲನ, ಮನೋರಂಜನೆ, ಲಾಭದಾಯಕ ಉದ್ಯಮ- ಹೀಗೆ ಹಲವಾರು ಕಾರಣಗಳಿಂದ ಬೇಟೆ ಮಾನವ ಇತಿಹಾಸದ ಪ್ರಾಚೀನ ಕಾಲದಿಂದಲೇ ಬೆಳೆದು ಬಂದಿದೆ. '' ಮಾನವನ ಅಸ್ತಿತ್ವವನ್ನು ಎಲ್ಲಿ ಮತ್ತು ಯಾವಾಗ ಗುರುತಿಸಬಹುದೋ ಅಲ್ಲೇ ಬೇಟೆಯನ್ನೂ ಗುರುತಿಸಬಹುಡಾಗಿದೆ. ಇದನ್ನು ಪ್ರಾಕ್ತನ ಅಧ್ಯಯನದಿಂದ ನಿರ್ಧರಿಸ ಬಹುದು. ಪ್ರಕೃತಿಯಲ್ಲಿ ಜೀವಿಗಳ ದೈಹಿಕ ಬೆಳವಣಿಗೆ ಯಲ್ಲಿ ಆಹಾರ ಪ್ರಮುಖ ಪಾತ್ರವನ್ನು ವಹಿಸು ತ್ತದೆ. ಪ್ರಾಚೀನ ಕಾಲದಲ್ಲಿ ಜೀವನ ನಿರ್ವಹ ಣೆಗೆ ಇಂದಿನಂತೆ ಆಹಾರದ ಹಲವು ಪರಿಕರಗಳು ಇರಲಿಲ್ಲ. ಅಂದು ಆಹಾರಕ್ಕೋಸ್ಕರ ಪ್ರಾಣಿ ಬೇಟೆ ಸಾರ್ವತ್ರಿಕವಾಗಿತ್ತು. ಇದನ್ನು ಪ್ರಾಚೀನ ಮಾನವನ ಉದ್ಯೋಗಗಳ ಶಾಸ್ತ್ರೀಯ ಅಧ್ಯಯ ನದಿಂದ ತಿಳಿಯಬಹುದು. ಪುರಾತನ ಕಾಲದಿಂದ ಇಲ್ಲಿಯವರೆಗೆ ಇರುವ ಮಾನವನ ಉದ್ಯೋಗ ವನ್ನು ಅಧ್ಯಯನ ಮಾಡಿ ನೋಡಿದರೆ ಮಾನ ವನ ಪ್ರಗತಿಯು ಅನಾಗರಿಕ ಸ್ಥಿತಿಯಿಂದ ಆಧು ನಿಕ ಸ್ಥಿತಿಗೆ ಕ್ರಮಕ್ರಮವಾಗಿಯೂ ನಿಧಾನವಾ ಗಿಯೂ ಆಗಿರುವುದು ತಿಳಿದುಬರುತ್ತದೆ. ಮೊಟ್ಟ ಮೊದಲಿಗೆ ಮಾನವನು ಬೇಟೆಯಾಡುವ ಮೂಲಕ ಆಹಾರ ಸಂಗ್ರಹ ಮಾಡುವ ಸ್ಥಿತಿಯ ಲ್ಲಿದ್ದನು. ಪ್ರಕೃತಿಯಲ್ಲಿ ಮಾಂಸವನ್ನು ಆಹಾರವನ್ನಾಗಿ ಉಪಯೋಗಿಸುವ ಜೀವಜಂತುಗಳು ಪರಸ್ಪರ 30 ಡಾ ಒಂದನ್ನೊಂದು ತಿಂದು ಬದುಕುತ್ತವೆ. ಅವು ಚಕ್ರಾಕಾರದ ಆಹಾರಗೋಪುರವನ್ನು ಕಟ್ಟಿಕೊಂ ಡಿವೆ. ಸಣ್ಣ ಮೀನುಗಳನ್ನು ದೊಡ್ಡ ಮೀನು ಗಳು ತಿನ್ನುವುದು, ಆ ಮೀನುಗಳನ್ನು ಅದಕ್ಕಿಂತ 2 ಬಲಶಾಲಿ ಮೀನುಗಳು ಕಬಳಿಸುವುದು - ಈ ತಂತ್ರ ನಿಸರ್ಗದಲ್ಲಿ ಸಾಮಾನ್ಯ. ಈ ವಿಧಾನ ಪ್ರಾಣಿಗಳ ಹುಟ್ಟಿನೊಂದಿಗೆ ಬೆಳೆದು ಬಂದಿದೆ. ` ಆಹಾರಕ್ಕಾಗಿ ನಡೆಯುವ ಈ ಮೇಲಿನ ಕ್ರಿಯೆ ಯನ್ನು ಒಟ್ಟಾಗಿ “ಪ್ರಕೃತಿಯ ಸಮತೋಲನ' ಎನ್ನ ಬಹುದು. ಮೆ ಪ್ರಾಣಿಗಳು ಆಹಾರ ಸಂಪಾದಿಸುವ ಈ ಮೇಲಿನ ಉಪಾಯ ಅಥವಾ ವಿಧಾನವನ್ನೂ ಪ್ರಾಚೀನ ಮಾನವನೂ ಕರಗತ ಮಾಡಿಕೊಂಡಿರ ಬೇಕು. ಕೃಷಿಯು ಆದಿಮಾನವನ ಸಂಶೋಧ ನೆಗೆ ದೂರವಾಗಿದ್ದುದರಿಂದ ಆತ ಜೀವನೋಪಾ ಯಕ್ಕಾಗಿ ಈ ರೀತಿಯ ತಂತ್ರವನ್ನೇ ಅನುಸರಿಸಿರ ಬಹುದು. ಇದು ಅಂದಿನ ಪರಿಸರದಲ್ಲಿ ಸುಲ ಭವೂ ಆಗಿದ್ದಿರಬಹುದು. ಪ್ರಾಚೀನ ಕಾಲದಲ್ಲಿ ಮಾಂಸವನ್ನು ಸೇವಿಸಬಾರದೆಂಬ ಅಥವಾ ಆಹಾರ ಸೇವನೆಯಲ್ಲಿ ಯಾವುದೇ ನಿರ್ದಿಷ್ಟ ವಾದ ಕಟ್ಟು ಪಾಡುಗಳು ಇದ್ದಂತೆ ಕಂಡುಬರುವು ದಿಲ್ಲ. ಶಕ್ತಿಗಳು ಅಂದಿನ ಅನಾಗರಿಕ ಪ್ರಪಂಚದಲ್ಲಿ ಇದ್ದಿರಲಿಕ್ಕಿಲ್ಲ. ಕಾಲಕ್ರಮೇಣ ಕೃಷಿಯನ್ನು ಕಲಿತು ಮಾನವ ಸಂಸ್ಕೃತಿ ಮೇಲ್ತರಗತಿಯನ್ನು ಏರಿತು. ಸಸ್ಕಾಹಾರದ ಉತ್ಪಾದನೆ ಈ ಹಂತ ದಲ್ಲಿ ಹೆಚ್ಚಾ ಗಿ ಬೇಟೆಯು ತನ್ನ ಮೂಲ - ಉದ್ದೇಶ ಅನಿವಾರ್ಯತೆಯಿಂದ ದೂರವಾಯಿತು. ಆಹಾರದ ಅನಿವಾರ್ಯತೆಯ ಎದುರು. ಯಾವುದೇ ಧಾರ್ಮಿಕ, ಸಾಮಾಜಿಕ ನಿಯಂತ್ರಣ ' | ಪ್ರಾಚೀನ ಕಾಲದಲ್ಲಿ: ಜೀವನಕ್ಕೋಸ್ಕರ': ಬೇಟೆಯನ್ನೆ ೇ ವೃತ್ತಿಯನ್ನಾಗಿಸಿಕೊಂಡು ಬದುಕು ತ್ತಿದ್ದ ಜನರನ್ನು ಹಲವು ಗುಂಪುಗಳಾಗಿ ವಂಗಡಿ ಸಬಹುದು. ಶಿಲಾಯುಗದಲ್ಲಿ ಕಂಡು ಬರುವ ಬೇಟೆಗಾರರನ್ನು ಕೀಳುತರಗತಿಯ- ಬೇಟೆಗಾರ ರೆಂದು ಗುರುತಿಸಬಹುದು. ಈ ಹಂತದ ಬೇಟೆ ಗಾರರಿಗೆ “ಕಿರಾತ'ರೆಂಬ ಹೆಸರಿದೆ. ಈ ಬೇಟೆ - ಕಸೂರಿ Wy ಗಾರರು ಪ್ರಪಂಚದ ಅಹಿತಕರವಾದ ಭೂಭಾಗ ಗಳಲ್ಲಿ ವಾಸಿಸುತ್ತಿದ್ದರೆಂದು ತಿಳಿಯಬಹುದು. ಇವರು ಪರ್ವತಗಳ ಗಹನವಾದ ದರಿ-ಕೊಳ್ಳಗ ಳಲ್ಲಿಯೂ ದಟ್ಟಡವಿಗಳಲ್ಲಿಯೂ ವಾಸವಾಗಿ ದ್ದರು. ಅವರಿಗೆ ನಿಶ್ಚಿತವಾದ ಮನೆಗಳಿರಲಿಲ್ಲ. ಸಿರಿವಂತ-ಬಡವರೆಂಬ ಭೇದವಿರಲಿಲ್ಲ, ನಾಯ ಕನಿರಲಿಲ್ಲ. ಅವರು ಗುಂಪು ಗುಂಪಾಗಿ ಸ್ಥಳ ದಿಂದ ಸ್ಥಳಕ್ಕೆ ಸಂಚರಿಸುತ್ತಿದ್ದರು. ಇವರ ದೈನಂದಿನ ಆಹಾರ ವ್ಯವಸ್ಥೆಯು ಹೀಗಿದೆ. ಬೇಟೆಯಾಡಿದ ಪಶುಪಕ್ಷಿಗಳ ಮಾಂಸದೊಂದಿಗೆ ನಿಸರ್ಗದಲ್ಲಿ ಸಹಜವಾಗಿ ದೊರೆಯುವ ಶಾಖಾ ಹಾರವನ್ನು ಕೂಡ ಇವರು ಸೇವಿಸುತ್ತಿದ್ದರು. ಬೇಟೆ ವಿಫಲವಾದಾಗ ಇರುವೆಗಳ ತತ್ತಿ, ಹುಳ, ಕಪ್ಪೆ, ಜೇನು, ಗೆಡ್ಡೆ-ಗೆಣಸು ಮೊದಲಾದವು . ಗಳನ್ನು ಸೇವಿಸುತ್ತಿದ್ದರು. ಈ ಹಂತದ ಬೇಟೆಗಾ ರರ ಜೀವನ ತೀರ ಅನಾಗರಿಕವಾದುದೆಂದು ಪ್ರಾಕ್ಷನ ಸಂಶೋಧನೆಗಳು ತಿಳಿಸುತ್ತವೆ. ಲೋಹಯುಗದ ಬೇಟೆಗಾರರನ್ನು ಎರಡ ನೆಯ ಹಂತದ ಬೇಟೆಗಾರರೆನ್ನ ಬಹುದು. ಇವರು '' ಮೇಲ್ತರಗತಿಯ ಬೇಟೆಗಾರರು. ಸುಧಾರಿಸಿದ ರೀತಿಯ ಪರಿಕರ- ವಿಧಾನಗಳಿಂದ ಬೇಟೆಯಾಡು ತ್ತಿದ್ದ ಇವರು ಮೊದಲ ಬಾರಿಗೆ ಕಲ್ಲಿನ ಬದ ಲಾಗಿ ಲೋಹದ ಆಯುಧಗಳನ್ನು ಬೇಟೆಯಲ್ಲಿ ಬಳಸಿದರು. ಈ ಹಂತದಲ್ಲಿ ಮನುಷ್ಯನು ಉಳಿದ ಪ್ರಾಣಿಗಳಿಗಿಂತ ಭಿನ್ನವಾಗಿ ಪ್ರಗತಿ ಹೊಂದುತ್ತ ತನ್ನ ಬುದ್ಧಿ ಮತ್ತೆಯಿಂದ ಉಳಿದ ಪ್ರಾಣಿಗಳಿಗಿಂತ ಬುದ್ಧಿವಂತನಾಗಿ ಶಿಲಾಯುಗ ದಿಂದ ಲೋಹಯುಕಕ್ಕೆ ಕಾಲಿಟ್ಟನು. ಇವರು ಬೇಟೆಯಾಡಲು ಕಬ್ಬಿಣದ ಗುದ್ದಲಿ, ಕೊಡಲಿ, ಈಟಿ, ಖಡ್ಗ ಗಳನ್ನು ಉಪಯೋಗಿಸಲು ಆರಂಭಿ ಸಿದರು. ದೊರೆತ” ಮಾಂಸವನ್ನು ಅರೆಬರೆ ಬೇಯಿಸಿ ತಿನ್ನುವುದು ರುಚಿಗೂ ಜೀರ್ಣಕ್ಕೂ ಒಳ್ಳೆಯದು ಎಂದು ಅರಿತುಕೊಂಡನು. _. ಜಾಲಗಾರರು ಅಥವಾ ಮೀನುಬೇಟೆಗಾರ ರನ್ನೂ ಮೂರನೆಯ ಹಂತದ ಬೇಟೆಗಾರರೆಂದು ಗುರುತಿಸಬಹುದು. ಈ ಹಂತದಲ್ಲಿ ಪ್ರಾಣಿಗಳ ಜನವರಿ 1991 ಬೇಟೆಯನ್ನು ಪ್ರಧಾನವಾಗಿ ಪರಿಗಣಿಸದೆ ಮೀನುಬೇಟೆಯನ್ನು ಮುಖ್ಯವಾಗಿ ಗುರುತಿಸಲಾ ಗಿದೆ. ಬೇಟೆಯಲ್ಲಿ ಇವರು ಎರಡನೆಯ ಹಂತದ ಜನರಿಗಿಂತ ಹೆಚ್ಚಿನ ಪ್ರೌಢಿಮೆಯನ್ನು ಹೊಂದಿ ದ್ದರು. ಅಮೇರಿಕದ ವಾಯುವ್ಯ ಭಾಗ, ಏಶಿ ಯಾದ ಸಮುದ್ರ ದಡದಲ್ಲಿರುವ ಮೀನು ಗಾರರು ಈ ಗುಂಪಿನಲ್ಲಿ ಸೇರುತ್ತಾರೆ. ಆಧುನಿಕ ರೀತಿಯ ಸಲಕರಣೆಗಳನ್ನು ತಯಾರಿಸಿ ಇವರು ಬೇಟೆಯಲ್ಲಿ ಬಳಸುತ್ತಿದ್ದರು. ಮಾನವ ಇತಿಹಾಸದಲ್ಲಿ ಬೇಟೆಯ ಪ್ರಾಚೀನ ತೆಯನ್ನು ಹಲವಾರು ಆಧಾರಗಳಿಂದ ನಿರ್ಧರಿಸ ಬಹುದು. 1. ಪ್ರಪಂಚದ ನಾಗರಿಕತೆಯ ಪ್ರಾಗೈತಿಹಾ ಸದ ಕಾಲದ ಅನೇಕ ಆಯುಧಗಳು ಉಪಕರಣ ಗಳು ಎಲುಬುಗಳು ದೊರಕಿವೆ. ಇಂಥ ಎಲುಬು ಗಳು ಅರ್ಧಮರ್ಧ ಸುಟ್ಟಂತಹವೂ, ಒಡೆಯ ದಂತಹವೂ, ಮನುಷ್ಯರ ಹಲ್ಲುಗಳಿಂದ ಕಡಿದಂ ತಹಪುಗಳೂ ಆಗಿವೆ. ' ಫ್ರಾನ್ಸ್‌ ದೇಶದ ಸೋಲಾತ್ರೆ ಎಂಬುದೊಂದು ಸ್ಥಳದಲ್ಲಿ ಪುರಾ ತನ ಕ್ರೋಮ್ಯಾಗ್ರನ್‌' ಎಂಬ ಜನರು ಆಡಿದಂ ತಹ ಬೇಟೆಯ ದಾಖಲೆಗಳು ಸಿಗುತ್ತವೆ. ಅದೊಂದೇ ಸ್ಥಳದಲ್ಲಿ ಒಂದು ಲಕ್ಷ ಪ್ರಾಣಿಗಳ ಎಲುಬು ಸಿಗುತ್ತವೆ. ಈ ರೀತಿಯ ಆಧಾರಗ 'ಳಿಂದ ಪ್ರಾಕ್ತನ ವಿದ್ವಾಂಸರು ಆದಿ ಮಾನವ ಬೇಟೆಗಾರನೆಂಬ ತೀರ್ಮಾನಕ್ಕೆ ಬಂದಿದ್ದಾರೆ. 2. ಪ್ರಸ್ತುತ ಜಗತ್ತಿನ ಯಾವುದೇ ಭಾಗದ ಲ್ಲಿಯೂ ಮನುಷ್ಯ ಮಾಂಸದ ಸೇವನೆಯನ್ನು ಬಿಟ್ಟು ಕೊಟ್ಟಿಲ್ಲ. ಕೆಲವೊಂದು ಕಾರಣಗಳಿಂದ ಪ್ರಪಂಚೆದಲ್ಲಿಂದು ಕಡಿಮೆ ಸಂಖ್ಯೆಯಲ್ಲಿ ಶಾಖಾಹಾರಿಗಳಿರಬಹುದು. ಆರೋಗ್ಯ, ಸಾಮಾ” ಜಿಕ, ಧಾರ್ಮಿಕ ಮುಂತಾದ ಕಾರಣಗಳಿಂದ ಇವರು ಶಾಖಾಹಾರಿಗಳಾಗಿದ್ದಿರಬಹುದು. 3. ಮನುಷ್ಯನ ದೈಹಿಕ ರಚನೆ ಅವನ ಆಹಾರ ಪದ್ಧತಿಯನ್ನು ವಿವರಿಸುತ್ತದೆ. ಮಾಂಸಾಹಾರ ವನ್ನು ಸೇವಿಸುವವರ ಹಲ್ಲು ಅಥವಾ ಶಾಖಾ ಹಾರ ಮತ್ತು ಮಾಂಸಾಹಾರದ ಸಂಮಿಶ್ರಣ 31 ಹ ವನ್ನು ಸೇವಿಸುವರ ಹಲ್ಲು ಮೇಲ್ತರಗತಿಯ ಮಂಗನ ಹಲ್ಲಿನ ಲಕ್ಷಣವನ್ನು ಹೊಂದಿರು ತ್ತದೆ. -ಮಾನವ ಮಾಂಸಾಹಾರಿ ಎಂಬುದಕ್ಕೆ- ಇದೊಂದು ವೈಜ್ಞಾನಿಕ ಕಾರಣವಾಗಿದೆ. 4. ಚಿಕ್ಕಮಕ್ಕಳು ಆಡುವ ಆಟಗಳಲ್ಲಿ ಬೇಟೆ ಯಲ್ಲಿರುವ ಕೆಲವೊಂದು ಕೌಶಲಗಳಿರುತ್ತವೆ. ಹರಿದಾಡುವ ಚಿಕ್ಕಕೀಟಗಳನ್ನು, ಪ್ರಾ ಣಿಗಳನ್ನು ಬೇಟೆಯಾಡುವುದು ಚಿಕ್ಕಮಕ್ಕಳಲ್ಲಿ ಸಹಜವಾ ಗಿಯೇ ಕಂಡುಬರುತ್ತದೆ. ಜೇಡ, ಹಲ್ಲಿ, ಹಾವು ಗಳು ಬೇಟೆಯಾಡುವುದನ್ನು ನೋಡಿ ಕುತೂಹ ಲಕಾರಿಯಾದ ಮಕ್ಕಳು ಕೀಟ, ಪತಂಗ, ಪಕ್ಷಿಗ ಳನ್ನು ಬೆನ್ನಟ್ಟುವ ರೀತಿ ಪ್ರಾಣಿ ಬೇಟೆಯನ್ನು ಹೋಲುತ್ತದೆ. 5, ಬೇಟೆಯ ಪ್ರವೃತ್ತಿ ಬೇರೆ ಬೇರೆ ದೇಶದ ಭಾಷೆಯ ಸಾಹಿತ್ಯದಲ್ಲೂ ಹಾಸುಹೊಕ್ಕಾಗಿ ಪ್ರಾಚೀನಕಾಲದಿಂದ ಇಂದಿನವರೆಗೆ ತಲೆದೋ ರುತ್ತಾ ಬಂದಿದೆ. ಆಹಾರ, ಸ್ವಯಂರಕ್ಷಣೆ, ವಿನೋದದ ಮಾಧ್ಯಮವಾದ ಬೇಟೆ ಕಾಲಕ್ರಮ ದಲ್ಲಿ... ರಾಜರ-ಸಾಮಂತರ ಆಶ್ರಯದಲ್ಲಿ ಬೆಳೆದು ರಾಜಾಶ್ರಯದ ಕಾವ್ಯದಲ್ಲೂ ಸ್ಥಾನಪಡೆ ದಿದೆ. ಬೇರೆ ಬೇರೆ ಕಾಲಘಟ್ಟದಲ್ಲಿ ರಾಜರ ಆಡಳಿತಾವಧಿಯಲ್ಲಿ ಬೇಟೆ ಹೇಗಿತ್ತೆ ೦ಬುದನ್ನು ಆಯಾಕಾಲದ ಸಾಹಿತ್ಯದಿಂದ ತಿಳಿಯಬಹುದು. ಬೇಟೆಯ ಉದ್ದೇಶ-ವಿಧಿ- ವಿಧಾನಗಳು : ಹೇಗೆ ಎಕಸನ ಹಾಗೂ ಬೆಳವಣಿಗೆಯನ್ನು ಹೊಂದಿವೆ 2.೫೫7 ಪಾಪು SRE PETA en | ಸಂತೋಷಪಡುತ್ತೇವೆ. | ' ಹಂಗ್ರಹ) ಪಿ. ಶ್ರೀಕಾಂತ್‌ ber TT EE ಕಾಕಾಘಾರಾಸಾತಾಾಶಣುವು 32 ಶ್‌: | ಎಂಬುದನ್ನು ಇಂಥ ಗ್ರಂಥಗಳಿಂದ ತಿಳಿಯ ಬಹುದು. 6. ಬೇಟೆಯ ತಂತ್ರಗಳಲ್ಲಿ ಒಂದೆನ್ನಲಾದ ಪ್ರಾಚೀನ ಗುಹಾಚಿತ್ರಗಳು ಆದಿಮಾನವನ ಬೇಟೆಯ ನೈಪುಣ್ಯತೆಯನ್ನು ತಿಳಿಸುತ್ತವೆ. 71. ಪ್ರಾಚೀನ ಮಹಾಕಾವ್ಯಗಳಾದ ರಾಮಾ ಯಣ, ಮಹಾಭಾರತಗಳಲ್ಲಿ ಬೇಟೆಯ ಉಳ್ಣೀ ಖವಿದೆ. . 8. ಭಾಬವಿಜ್ಞಾನದ ದೃಷ್ಟಿಯಿಂದಲೂ ಮಾನವ ಮಾಂಸಾಹಾರಿ ಎಂದು ನಿರ್ಧರಿಸಲು- ಸಾಧ್ಯವಿದೆ. ಮಧ್ಯ ಆಫ್ರಿಕಾದಲ್ಲಿ ಆಹಾರಕ್ಕೆ “ಥಾ' (THA) ಎಂಬರ್ಥವಿದೆ. ಇದೇ ಪರಿಸರ ದಲ್ಲಿ "ಥಾ' ಎನ್ನುವ ಪದಕ್ಕೆ ದನಕರು-ಪಶುಗ ಳೆಂಬ ಅರ್ಥವಿದೆ. ಇದೇ ಪ್ರದೇಶದಲ್ಲಿ "ಥು' ಎಂದರೆ "ಮಾಂಸ' ಎಂದರ್ಥ. ಆಫ್ರಿಕಾದ ಕೆಲವು ಕಡೆ ಪಶು ಮತ್ತು ಮಾಂಸ ಎಂಬುದಕ್ಕೆ ಒಂದೇ ಗಳಿಗೆ ನೀರಮಾಂಸ ಎಂದು ಕರೆಯುತ್ತಾರೆ. ಈ ಸಂಬಂಧದಿಂದಾಗಿ ಮಾಂಸ-ಪ್ರಾಣಿ ಎಂಬ ಶಬ್ದ ಗಳಿಂದ ದ್ಯೋತಕವಾಗುವ ಅರ್ಥ ಆಹಾರ ಆಗಿ ರಬಹುದೆಂದು ನಿರ್ಧರಿಸಲು ಸಾಧ್ಯವಿದೆ. ಭಾಷಾ ವಿಜ್ಞಾನದ ದೃಷ್ಟಿಯಿಂದ ಮಾನವ ಮಾಂಸಾಹಾರಿ ಎಂಬ ಈ ಮೇಲಿನ ನಿರ್ಧಾರ "ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಸತ್ಯವಾಗಲಾ ರದು. ಬ್ಲ (ಭಗವಂತನ ತರುವಾಯ ನಾವು ಖುಣಿಯಾಗಿರಬೇಕಾದದ್ದು ಸ್ತ್ರೀಯರಿಗೆ. ಕಾರಣ- ಒಂದು ಕೊಟ್ಟದ್ದಕ್ಕಾಗಿ, ಎರಡು ಬದಕನ್ನು ಹಸನುಗೊಳಿಸಿದ್ದಕ್ಕೆ. ನ 8 “ಬೋವಿ ' ಪ್ರೀತಿಸಲು ಬುದ್ದಿವಂತಿಕೆ-ಅನುಭವ-ವಾದನಗಳ ಅಗತ್ಯವಿಲ್ಲ. ಯೌವನದಲ್ಲಿ ಅದೊಂದು ಕಿರುತೆರೆ... | -ಬ್ರೂನೋ ಲೆನಿಂಗ್‌ | ನಮ್ಮಲ್ಲಿ ತಪ್ಪುಗಳು ಇಲ್ಲದಿರುವಾಗ ಬೇರೆಯವರ ಬಗ್ಗೆ ಫಿರ್ಯಾದು ಮಾಡಿದಾಗ ನಮಗೆ ಕೋ ಉಂಟಾಗುವುದಿಲ್ಲ -ನಮ್ಮಲ್ಲಿ ಲೋಪಗಳು, ತಪ್ಪುಗಳು ರಾಶಿಯಾಗಿದ್ದಾಗ ಮಾತ್ರ ಇತರರ ಬಗ್ಗೆ ಹೇಳಿ -ಫಿನ್‌ಲೋವ್‌ ಪದವಿದೆ. ಅಲ್ಲಿಯ ಜನರು ಮೀನು. ದೇವರ ಸೇವೆಯಲ್ಲಿ ವಿವಿಧ ವಾದಗಳು ಎಸ್‌. ರೋಹಿಣಿ ಶರ್ಮಾ ಅತಿ ಪ್ರಾಚೀನ ಕಾಲದಿಂದಲೂ ಮಾನವ ಪೂಜೆಗಾಗಿ, ಪ್ರಾರ್ಥನೆಗಾಗಿ ದೇವರ ಮೂರ್ತಿ ಗಳನ್ನು, ಇತರ ಆರಾಧ್ಯ ವಸ್ತುಗಳನ್ನು ಸ್ಥಾಪಿಸಿ ರಕ್ಷಿಸುವುದಕ್ಕಾಗಿ ವಿಶಿಷ್ಟವಾದ ಶೈಲಿಯಿಂದ ಕಟ್ಟಡ ನಿರ್ಮಿಸಿ “ದೇವಾಲಯ” ಅಥವಾ “ದೇವಸ್ಥಾನ”. ಎಂಬ ಅಂಕಿತದಿಂದ ಧಾರ್ಮಿಕ ಕ್ರಿಯಾ ವಿಧಿಗಳನ್ನು ಅನೂಚಾನವಾಗಿ ನಡೆಸಿ ಕೊಂಡೇ ಬಂದಿದ್ದಾನೆ. ಭಾರತವೊಂದೇ ಐದುನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಾದ್ಯಗಳನ್ನು ಸೃಷ್ಟಿಸಿದೆ. ಅವುಗಳಲ್ಲಿ ದೇವಸ್ಥಾನಗಳಲ್ಲಿ ಪ್ರಾಚೀನ ಕಾಲದಿಂದಲೂ ಉಪಯೋಗಿಸುವ ವಾದ್ಮಗಳದ್ದೇ ಒಂದು ವಿಶಿಷ್ಟ ಪ್ರಕಾರ. ದೇವಾಲಯಗಳ ಉತ್ಸವಗಳಲ್ಲಿ ಶೋಭಿಸುವ ಈ ಸೇವಾವಾದ್ಮಗಳನ್ನು ಬಾರಿಸು ವುದು ಕೆಲವರಿಗೆ ಕುಲಕಸುಬು. ಈಗೀಗ ಮ್ಕೂಸಿಯಂಗಳಲ್ಲಿ ಮಾತ್ರ ಕಂಡುಬರುತ್ತಿರು ಈ ವಾದ್ಮಗಳ ವಿಸ್ತೃತ ಪರಿಚಯ ಇಲ್ಲಿದೆ. ಈ as ಚಿತ್ರ; ರವಿರಾಜ ಹಾಲಂಬಿ PP 5” LR ಜನವರಿ 1991 ಉಂಟಾದ ನಾದದಿಂದ ತಂತಿ ವಾದ್ಮದ ಆವಿ ಷ್ಕಾರವಾದರೆ, ಸ್ವೇಚ್ಛೆಯಾಗಿ ಕಾಡಿನಲ್ಲಿ ಅಲೆದಾ ಡುತ್ತಿದ್ದ ಮಾನವನಿಗೆ ಗಾಳಿ ಬೀಸಿದಾಗ ಬಿದಿರ ಮೆಳೆಯಿಂದ ಉಂಟಾದ ಸುನಾದ ಕೊಳಲಿನ ಹುಟ್ಟಿಗೆ ಪ್ರಕೃತಿ ಅಪರೋಕ್ಷವಾಗಿ ಸಹಕರಿಸಿ ಅದರ ಉದಯಕ್ಕೆ ನಾಂದಿ ಹಾಡಿತು. ಅಂತೆಯೇ ಗುಹೆಯ ಮುಂದೆ ಕೂಗಿದಾಗ ಉಂಟಾದ ಪ್ರತಿ ಧ್ವನಿ ಅಚ್ಚರಿಯುಂಟುಮಾಡಿ ಲಯ ಅಥವಾ ತಾಡನ ವಾದ್ಮದ ಸೃಷ್ಟಿಗೆ ಪ್ರಚೋದನೆ ದೊರೆತು ಭೇರಿ ಅಧವಾ ತಮಟೆ ಸೃಷ್ಟಿಯಾಯಿತೆಂದು ಪ್ರಾಗೈತಿಹಾಸಕಾರರು ನುಡಿಯುತ್ತಾರೆ. ಹೇಗೇ ಇರಲಿ, ತಾಡನ ವಾದ್ಮ, ಮರು ದ್ವಾದ್ಧ, ತಂತಿ ವಾದ್ಮಗಳೆಂದು ಮೂರು ವಿಧ ವಾಗಿ ವಿಂಗಡಿಸಬಹುದು. ವೇದ ಪುರಾಣ ಗಳ ಕಾಲದಿಂದ ಹಿಡಿದು ಕಾಳಿದಾಸ, ಬಾಣ ಮುಂತಾದ ಮಹಾ ಕವಿಗಳು ತಮ್ಮ ಕಾವ್ಮದಲ್ಲಿ ಗಾನ ವಾದ್ಮಗಳ ಹೆಸರನ್ನು ಉಲ್ಲೇಖಿಸಲು ಮರೆತಿಲ್ಲ. ಹರಪ್ಪಾ-ಮಹೆಂಜದಾರೋ ಅವಶೇ ಷಗಳಲ್ಲೂ ಕೊಳಲು-ತಂತಿ 'ವಾದ್ಮಗಳು ದೊರೆ ತಿವೆ. ಪ್ರಾಚ್ಮ ವಸ್ತು ಪ್ರದರ್ಶನಾಲಯ, ದೇವ ಸ್ಥಾನದ ಸ್ತಂಭ-ಶಿಲಾಫಲಕ-ಪ್ರಾಚೀನ ನಾಣ್ಮಗ ಅತ್ಥಾನಂದವೋ, ಅತಿ ಛಲ್ಲಿ ಅಚ್ಚಾಗಿರುವ ವಾದ್ಧಗಳ ಪಡಿ ಅಜೆ ಅಂತೆಯೇ ಭಕ್ತಿಯೋ ಅಥವಾ ಅತಿ ಸಂಭ್ರಮ- ಸಂತೋ ಷವೋ ಆದಾಗ ಮಾನವ ಅಂಥವನ್ನು `ಅಭಿವ್ಧ ಕಿಸದೇ. ಸುಮ್ಮನಿರುವಂತಿಲ್ಲ; ಸುಮ್ಮನಿರಬಾ ರದೂ ಕೂಡ, ಒಮ್ಮೆ ಬರಿದೆ ಕೂಗಬಹುದು, ಮತ್ತೂಮ್ಮೆ ಶರೀರದ ವಿವಿಧ ಅಂಗಗಳ: ಸಹಾ ಯದಿಂದ ಅಭಿವೃಕ್ತಿಸಬಹುದು. ಮಗದೊಮ್ಮೆ ಆಧುನಿಕ ಸಲಕರಣೆಗಳ ಮೂಲಕವೇ ' ಹೊರ ಹೊಮ್ಮಿ ಸಬಹುದು. : ಆದರೆ ದೇವಾಲಯಗ ಳಲ್ಲಿ ಭಕ್ತಿಯ ದ್ಕೋತಕವಾಗಿ ಬಂದ ಪರಂಪರೆ ಅಥವಾ ಪದ್ದತಿ ಎಂದರೆ ದೇವಾಲಯಗಳ ಲ್ಲಿರುವ ವಿವಿಧ ರೀತಿಯ ವಾದಗಳು, ನಾನಾ ರೀತಿಯ ಡೋಲು-ದಮರುಗಳು ಮುಂತಾದ ವುಗಳೇ. ಸಂಗೀತ ವಾದ್ಮಗಳ ಉಗಮ 34 ಆದಿ ಮಾನವ ಶತ್ರುವಿನ ಆಗಮನ ಮತ್ತು ದಿಂದಾಗಿ ಭಾರತವೊಂದೇ ಐದು ಹೆಚ್ಚಿನ ಸಂಖ್ಯೆಯಲ್ಲಿ ವಾದ್ಧಗಳನ್ನು ಸೃಷ್ಟಿಸಿದೆ ಎಂದು ತಿಳಿದು ಬರುತ್ತದೆ. ಹೆಚ್ಚು ಬಳಕೆಯ ಲ್ಲಿರುವ ವಾದ್ಮಗಳು, ಸಂಗೀತ ಕಛೇರಿಯ ವಾದ್ಕ ಗಳೆಂದು ಪ್ರನಃ ಎರಡು ಗುಂಪುಗಳಾಗಿ ವಿಂಗ ಡಿಸಬಹುದು. ಹೆಚ್ಚು ಬಳಕೆಯಲ್ಲಿರುವ ವಾದ್ಧ ಗಳ ಸಾಲಿಗೆ ಜನಪದ ಸಂಗೀತದಲ್ಲಿ ಉಪಯೋ ಗಿಸುವ ವಾದ್ಮಗಳು, ರಣವಾದ್ಧಗಳು, ದೇವ . ಸ್ಥಾನದಲ್ಲಿ ಉಪಯೋಗಿಸುವ ಸೇವಾವಾದ್ಧಗಳು ಎಂಬುದಾಗಿ ಮರು ವಿಂಗಡನೆ ಮಾಡಬಹುದು. ದೇವಸ್ಥಾನದ ಸೇವಾ ವಾದ್ಮಗಳು ಭೂರಿ, . ತುತ್ತೂರಿ, ಕೊಂಬು, ಶಂಖ, ಶುದ್ದ ಮದ್ದಳೆ, ಡಮರು, ಡೋಲು, ನಗಾರಿ, ನಾಗಸ್ವರ, ಜಾಗಟೆ, ಜಾಲರಿ, ಪಂಚಮುಖ: ವಾದ್ಯಗಳು ಸೇವಾ ವಾದ್ಯಗಳು. ಕಸೂರಿ ಉತ್ಸವ, ಆಯನೋತ್ಸವ, ರಥೋತ್ಸವ ಮುಂತಾದ ವಿಶೇಷ ಸಂದರ್ಭದಲ್ಲಿ ದೇವರನ್ನು ರಥ ಬೀದಿಗಳಲ್ಲಿ ಸುತ್ತಿಸಿ ಕೊನೆಗೆ ಯಥಾಸ್ಥಾ ನದಲ್ಲಿ ಸ್ಥಾಪಿಸಿ ಮಂಗಲ ಹಾಡುವ ಮುನ್ನ “ಅಷ್ಟಾಂಗ ಸೇವಾ” ಕಾರ್ಯ ನಡೆಯುವುದು “ಅಷ್ಟಾಂಗ ಸೇವಾ” ಕಾರ್ಯದಲ್ಲಿ ಸೇವಾ ವಾದ ಗಳನ್ನೆಲ್ಲಾ ಒಟ್ಟುಗೂಡಿಸಿ ಸೇವೆ ನಡೆಸುತ್ತಾರೆ ಮತ್ತೆ ಕೆಲವು ಸುಪ್ರಸಿದ್ದ ದೇವಸ್ಥಾನಗಳಲ್ಲಿ ಪ್ರತಿ ದಿನ ಸೇವಾ ವಾದ್ಯಗಳ ಸೇವೆ ಆಗಲೇಬೇಕು. ನಗಾರಿ, ಜಾಗಟೆ ಮುಂತಾದವುಗಳನ್ನು ಸೇವಾ ರ್ಥಿಗಳು ಸ್ವಇಚ್ಛೆಯಿಂದ ಸೇವೆ. ಸಲ್ಲಿಸುವವರೂ ಇದ್ದಾರೆ. ಮತ್ತೆ ಕೆಲವು ವಂಶ ಪಾರಂಪರ್ಕ : ವಾಗಿ ನಡೆಸಿಕೊಂಡು ಬಂದ ಕೆಲ ಕುಲ ಕಸು ನವರು ಪ್ರತಿದಿನ ಬೆಳಗ್ಗೆ ದೇವಸ್ಥಾನದಲ್ಲೇ ತಮ್ಮ ಅಭ್ಯಾಸ ನಡೆಸಿ ಸೇವೆ ಪೂರೈಸುತ್ತಾರೆ. ಕ್ರಮವಾಗಿ ದೇವಸ್ಥಾನದ ಸೇವಾ ವಾದ್ಯ ಗಳನ್ನು ವಿವರಿಸುತ್ತಾ ಹೋದರೆ ಅವರ ಆಳ- ಅರಿವು ಅಚ್ಚರಿ ಮೂಡುವಷ್ಟು ಸಮೃದ್ಧವಾಗಿದೆ. ಇದೊಂದು ನಗಾರಿ ಇದು ಒಂದು ದೊಡ್ಡ ಆಕಾರದ ಚರ್ಮ ವಾದ್ಧ, ತಾಮ್ರ ಅಥವಾ ಹಿತ್ತಾಳೆಯ ರೇಕು ಗಳನ್ನು ಮೊಳೆಗಳಿಂದ. ಜೋಡಿಸಿ ಬೋಗಣಿ ಆಕಾರವಾಗಿ ತಯಾರಿಸುತ್ತಾರೆ. ಈ ಪಾತ್ರೆಯ ಮೇಲ್ಬಾಗಕ್ಕೆ ಹದ ಮಾಡಿದ ಕುರಿ-ಆಡು ಅಥವಾ ಎಮ್ಮೆಯ ಚರ್ಮವಾದರೂ ಆದೀತು. ಅದರ ಚರ್ಮವನ್ನು ಬಾಯಿಗೆ ಬಿಗಿದು ಜೋಡಿಸು ತ್ತಾರೆ. ಪಾತ್ರೆಯ ಅಳತೆಗೆ ತಕ್ಕ ಹಾಗೆ ಲೋಹದ ಬಳೆಗಳನ್ನು ಜೋಡಿಸುವರು. ಒಳಗೆ ವಿಶಾಲ ವಾದ ಆವರಣ ವಏರ್ಪಡುವುದರಿಂದ ನಗಾರಿ ಬಾರಿಸುವ ಕಡ್ಡಿಗಳಿಂದ ಬಡಿದಾಗ ಗಂಭೀರ ವಾದ ಧ್ವನಿ ಉಂಟಾಗುತ್ತದೆ. ನಗಾರಿ ತಡ್ಡಿ ಕೆಲವು ನೇರವಾಗಿದ್ದರೆ ಇನ್ನು ಕೆಲವು ಕಮಾನಾಗಿ ಬಾಗಿರುತ್ತದೆ. | ಹಿಂದೆ ರಾಜನ ಆಸ್ಥಾನ, ಮಠಾಧೀಶರ ಸಂಸ್ಥಾನ, ದೇವಸ್ಥಾನಗಳಲ್ಲಿ ಹೆಚ್ಚಾಗಿ ಬಳ ಕೆಯಲ್ಲಿತ್ತು. ಕೋಟೆಯ ಎತ್ತರದ ಬುರುಜಿನ ಮೇಲೆ ನಿಂತ ನಗಾರಿಯವನು ವೈರಿಗಳು ಬರುವ ಸೂಚನೆಯನ್ನು ನಗಾರಿ ಬಾರಿಸುವುದರ ಮೂಲಕ ಮುನ್ಸೂಚಿಸಿ ಸೈನಿಕರಿಗೆ ಸ್ಫೂರ್ತಿ ತುಂಬುತ್ತಿದ್ದ ಜನವರಿ 1991 ನಂತೆ, ಗೆದ್ದು ಬಂದ ರಾಜರು ವಿಜಯೋತ್ಸವ ಆಚರಿಸುವಾಗ ಸಂಭ್ರಮದ ಸಂಕೇತವಾಗಿ ಬಳ ಸುತ್ತಿದ್ದರು. ದೇವರ . ಉತ್ಸವಗಳಲ್ಲಿ ಮಂಗಳ ವಾದ್ಧವೂ ಹೌದು. ಗೌರವ, ಘನತೆಗಳ ಸಂಕೀ ತವೂ ಕೂಡ. ಮಠಾಧಿಪತಿಗಳ ದೇವರ ಪೂಜೆ ಮುಂಚೆ ಈ ವಾದ್ಯ ಬಾರಿಸಲ್ಪದುತ್ತದೆ. ಕೆಲವು ದೇವಸ್ಥಾನಗಳಲ್ಲಿ ಉತ್ಸವದ ಮುಂದೆ ಜೋಡಿ ಎತ್ತಿನ ಮೇಲೆ ನಗಾರಿ ಬಾರಿಸುತ್ತಾ ಹೋಗುತ್ತಾರೆ. ಇದು ದೇವರು ಬಂದಿತೆನ್ನುವು ದಕ್ಕೆ ಮುನ್ಸೂಚನೆ, ನಗಾರಿ ಬಡಿಯುವುದೂ ಒಂದು ಕಲೆ. ಜೋಡಿ ನಗಾರಿಯೂ ಇರು ತ್ತದೆ. ಅಂಥ ನಗಾರಿಯಲ್ಲಿ ಒಂದು “ಕಣಿ ಕಣಿ” ದನಿ ನೀಡಿದರೆ ಇನ್ನೊಂದು ಗಂಭೀರ ಧ್ವನಿ ಕೊಡುತ್ತದೆ. ಲಯ ಬದ್ಧವಾಗಿ ಬಡಿದಾ ಗಲೇ . ಅದರ ಸೊಗಸು. ರಣರಂಗದ ನಗಾರಿಕೆ ಭೇರಿ-ದುಂದುಭಿಯೆಂದು ಕರೆಯುತ್ತಾರೆ. ಹೀಗೆ ನಗಾರಿ ರಾಜಕೀಯ ಧಾರ್ಮಿಕಗಳೆರದು ಸಂಬಂ ಧಗಳನ್ನು ಹೊಂದಿದ ಘನ ವಾದವಾಗಿದೆ. ಕೊಂಬು ಜಾತ್ರೆ, ಉತ್ಸವಗಳಲ್ಲಿ ಮೊದಲ ಸ್ಥಾನ ಕೊಂಬು ಕಹಳೆಗೆ, ಜಿಂಕೆ, ಎತ್ತಿನ ಅಥವಾ ಕೋಣನ ಕೊಂಬಿನಿಂದ ಮಾಡಿದ ಅತಿ ಪ್ರಾಚೀ ನವಾದ ಸುಷಿರ ವಾದ್ಧ. ಗ್ರಾಮಾಂತರ ಪ್ರದೇಶ ದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ 35 ಇರುವ... ದೂರವನ್ನು “ಇಷ್ಟು ಕೊಂಬಿನ ಕೂಗು” ಎಂದೇ ಗುರುತಿಸುತ್ತಾರೆ. ಕೊಂಬಿನ ಕೂಗು ಬಹಳ ದೂರದವರೆಗೂ ಪಸರಿಸುತ್ತದೆ ಎಂದರ್ಥ. ಕೋಡಿನಿಂದ ತಯಾರಾಗುವುದರಿಂದ “ಶೃಂಗಿ” ಎಂದೂ ಕರೆಯುವರು. ಉತ್ಸವ, ಮೆರವಣಿಗೆಯಲ್ಲಿ ಮುನ್ಸೂಚನೆಯ ಸಂಕೇತವಾಗಿ ಕೊಂಬನ್ನು ಈಗಲೂ ಬಳಸುತ್ತಾರೆ. ಮೊದಲು ಪ್ರಾಣಿಯ ಕೊಂಬಿನಿಂದ ತಯಾರಾದ ಕೊಂಬನ್ನು ದೇವಸ್ಥಾನಗಳಲ್ಲಿ ಬಳಸುತ್ತಿರಲಿಲ್ಲ. ಆದರೆ ಕ್ರಮೇಣ ಲೋಹದಿಂದ ತಯಾರಾದ ಕೊಂಬು ಗಳು ಬಂದ ಮೇಲೆ ದೇವಸ್ಥಾನಗಳಲ್ಲಿ ಅದಕ್ಕೂ ಒಂದು ಸ್ಥಾನಮಾನ ದೊರಕಿತು. ಅರ್ಧ ಚಂದ್ರಾ ಕೃತಿ (5) ಉದ್ದದವರೆಗೂ ಕೊಂಬಿನ ಅಳತೆಗಳಿರುತ್ತವೆ. (ಆಕಾರ)ಯಲ್ಲಿದ್ದು ಆರು ಅಡಿ “ಭೂರಿ” “ ಶ್ರೀಚರಣ”ಗಳಂದೂ ಕರೆಯುವ ಕೊಂಬು ದೇವಸ್ಥಾನ, ಗುರುಪೀಠಕ್ಕೆ ಮಾಸಲು. “ಎಕ್ಕಲಂ” ಎನ್ನುವ ಉದ್ದವಾದ ಕೊಂಬನ್ನು ದೇವರ ಮೆರವಣಿಗೆಯಲ್ಲಿ ಉಪಯೋಗಿಸುತ್ತಾರೆ. ಹರಿ ದಾಸಯ್ಯ ಉಪಯೋಗಿಸುವ ಕೊಂಬಿಗೆ ಶ್ರೀಚರಣ. ಈಶ್ವರನ ವಾದ್ಮವೆಂದು ಪರಿಗಣಿ ಸಲ್ಪದುವ ಈ ವಾದ್ಮ ಊದಲು ಶಕ್ತಿಬೇಕು. ಉದ್ಯೋಗಿ ಕಲೆಯೂ ಆಗಿದ್ದು ವಂಶಪಾರಂ ನುಡಿಸುತ್ತಾರೆ. 36 ಈ ಶಂಖಚೂಡನೆಂಬ ರಾಕ್ಷಸನನ್ನು ಶಿವನು ಕೊಂದು ಅವನ ಎಲುಬುಗಳನ್ನು ಸಮುದ್ರಕ್ಕೆಸೆ ದಾಗ ಆ ಎಲುಬುಗಳಿಂದ ಶಂಖ ಉತ್ಪನ್ನವಾ ಯಿತೆಂದು ಒಂದು ಕಥೆ ಇದೆ. ಶಂಖ ಕ್ರಿ.ಪೂ. ಮೂರನೇ ಶತಮಾನಕ್ಕೆ ಮೊದಲೆ ಬಳಕೆಯಲ್ಲಿದ್ದ ಮರುದ್ವಾದ್ಧ. ಶಂಖದಿಂದ ನೀರು ಬಿದ್ದಾಗಲೇ ದೇವರ ತೀರ್ಥವಾಗುವುದು. ಶ್ರೀ ವಿಷ್ಟು ವಿನ ಪೂಚೆಗೆ ಶಂಖ ಹಾಗೂ ತುಳಸಿ ಎರದೂ ಇರಲೇಬೇಕು. ಎದಮುರಿ- ಬಲಮುರಿ ಎಂದು ಎರದು ವಿಧ. ದೇವರ ಪೂಜೆ ಮಾಡುವಾಗ ಶಂಖ ಊದಿದರೆ ಮಂಗಲದಾಯಕ ಹಾಗೂ ಸಕಲ ಪಾಪ ಪರಿಹಾರವೆಂಬ ನಂಬುಗೆಯಿದೆ. ಮಹಾಭಾರತದಲ್ಲಿ ಶ್ರೀಕೃಷ್ಣ ಪಾಂಚಜನ್ಮವೆಂಬ ಶಂಖ ಊದಿ ಕೌರವ ಸೇನೆಯನ್ನು ತಲ್ಲಣ ಗೊಳಿಸಿದ ಎಂದು ಮಹಾಭಾರತದಲ್ಲಿ ವರ್ಣ ನೆಯಿದೆ. ಅಂದ ಹಾಗೆ ಯುದ್ದ ವಾದ್ಧವೂ ಹೌದೆಂತಾಯಿತು. ಶಂಖ ಆರೋಗ್ಗದಾಯಕವಾ ಗಿರುವುದರಿಂದ ಸಣ್ಣ ಸಣ್ಣ ಶಂಖವನ್ನೂ ಮಾಲೆ ಯಾಗಿ ಧರಿಸಿ ಅದರ ನೀರು ಮೈ ಮೇಲೆ ಬೀಳುತ್ತಿರಬೇಕೆಂದು ಆಭರಣದಂತೆ ಬಳಸು ತ್ತಾರೆ. ಶಂಖ ಭಸ್ಮವೆಂಬ ಆರ್ಯುರ್ವೇದದ ಚೂರ್ಣ ಮಹೌಷಧಿಯಾಗಿದೆ. ಶಂಖ ಊದು ವದಕ್ಕೂ ಶಕ್ತಿಬೇಕು. ಬುದ್ದಿವಂತಿಕೆಯೂ ಇರ ಬೇಕು. ಊದುವ ಶಂಖದ ರಂಧ್ರದ ಸುತ್ತ ಚಿನ್ನ ಬೆಳ್ಳಿಗಳಿಂದ ಸುತ್ತ ಮುಚ್ಚಳಿಕೆ ಹಾಕಿ ಅಲಂ ಕರಿಸುತ್ತಾರೆ. ಪವಿತ್ರ ಕರ್ಮ ಕಾರ್ಯಗಳಲ್ಲಿ ಶುಭ ವಾದ್ಯವಾಗಿ ಬಳಸುತ್ತಾರೆ. ಶಂಖ-ಚಕ್ರ ಗಳು ಮಹಾ ವಿಷ್ಣುವಿನ ಲಾಂಛನಗಳು. ರಾಮೇ ಶ್ವರದಲ್ಲಿ ಉತ್ತಮ ಶಂಖಗಳು ದೊರೆಯುತ್ತವೆ. ಇತ್ತೀಚಿಗೆ ಶಂಖದ ಮೇಲೆ ಚಿತ್ತ-ಚಿತ್ತಾರವನ್ನು ಬರೆದು ಉಡುಗೊರೆಯಾಗಿ ಕೊಡುವ ಸಾಧನ ವಾಗಿ ಬೆಳೆಯುತ್ತಿದೆ. ಶಂಖ ನಾಗಸ್ವರ ಭಾರತದಲ್ಲಿ ಹಳ್ಳಿಯಿಂದ ದಿಲ್ಲಿಯವ ರೆಗೂ ಪ್ರಾಚೀನ ಕಾಲದಿಂದಲೂ ಪ್ರಚಲಿತವಾ ಗಿರುವ ಸುಷಿರ ವಾದ್ಧ. ಶುಭ ಸಮಾರಂಭ, ದೇವಸ್ಥಾನಗಳಲ್ಲಿ ಮಂಗಲ ವಾದ್ಯವಾಗಿ ಪರಿ ಕಸೂರಿ : ರಎಲ್ಲದಿದ್ದರೆ ಕಳೆಯೇ ಕಟ್ಟದು. ಇದನ್ನು ಕರೀಮರ ಮತ್ತು ಲೋಹದಿಂದ ತಯಾರಿಸು ತ್ತಾರೆ ಸುಮಾರು ಎರಡೂವರೆ ಅಡಿ ಉದ್ದ ವಿದ್ದು ಮೇಲಿನ ಕೊನೆ-ಚೂಪಾಗಿದ್ದು ಕೆಳಗಿನ ಕೊನೆ” ಬರುಬರುತ್ತಾ ಆಗಲವಾಗುತ್ತಾ ಕೊಳ ವೆಯ ರೂಪದಲ್ಲಿರುತ್ತದೆ. ಈ ಕೆಳಗಿನ ಅಗಲ ಭಾಗದ ತುದಿಗೆ ಗಂಟೆಯಾಕಾರದ ಲೋಹದ ಬಳೆ ಜೋಡಿಸಿ, ಚೂಪಿನ ಕೊನೆಯಲ್ಲಿ ಪೀಪೀ ಜೋಡಿಸುತ್ತಾರೆ. ಈ ವಾದನದಲ್ಲಿ ಒಟ್ಟು ಹನ್ನೆ ರಡು ತೂತುಗಳಿದ್ದು ವಿಳು .ರಂಧ್ರಗಳನ್ನು ಮಾತ್ರ ನುಡಿಸಲು ಬಳಸುತ್ತಾರೆ. ದಕ್ಷಿಣ ಭಾರ ತದ ಎಲ್ಲಾ ದೇವಸ್ಥಾನಗಳಲ್ಲೂ ನಾಗಸ್ಪರ ವಾದಕರು ಇದ್ದೇ ಇರುತ್ತಾರೆ. ಅಂಥ ಕಡೆ "ಈ ಮಂಗಲ ವಾದ್ಮವ ನಾದಗೈದ ಹೊರತು ಪೂಜಾವಿಧಿ ಪ್ರಾರಂಭವಾಗದು. ತಮಿಳರು ನಾಗಸ್ವರ ವಾದ್ಧ ಗೋಷ್ಠಿಗೆ “ಪರಿಯೆ ಮೇಳ”ವೆಂದೂ, ನಾಗಸ್ವರಕ್ಕೆ “ನಾಯನಂ” ಎಂದು ಕರೆಯು ತ್ತಾರೆ. ಕನ್ನಡ ನಾಡಿನಲ್ಲಿ ಕೆಲವು ಕಡೆ “ವಾಲಗ” ಎಂದೂ ಕರೆಯುತ್ತಾರೆ. ಕರ್ನಾಟಕ ರಾಜ್ಯದಲ್ಲಿ “ತೊರವೆ” ವಂಶ ಸ್ಪರು ನಾಗಸ್ವರ ವಾದಕರು. “ನಾಗಸ್ವರ” ವಾದನ ವಂಶ ಪಾರಂಪರೆಯಾಗಿ ಅವರಿಗೆ ಕರಗತವಾಗಿ ರುತ್ತದೆ. ದೇವಸ್ಥಾನ, ಗುರುಮಠ, ಅರಮನೆ ಯಲ್ಲಿ ಅವರಿಗೆ ಸ್ಥಾನಮಾನ. ಅವರ ಜೀವ ನೋಪಾಯ ಹಾಗೂ ಕಲೆಯ ಬೆಳವಣಿಗೆಗೂ ಆಸ್ತಿ-ಪಾಸ್ತಿಗಳನ್ನು ಕೊಡುತ್ತಿದ್ದರಲ್ಲದೆ ಮಾಸಾ ಶನ, ವರ್ಷಾಶನಗಳು ಸಲ್ಲುತ್ತಿದ್ದವ. ಬಹು ದೂರದವರೆಗೂ ಇದರ ನಾದವನ್ನು ಸುಶ್ರಾವ್ಗ ವಾಗಿ ಸ್ಪಷ್ಟವಾಗಿ ಆಲೈಸಬಹುದಾಗಿದೆ. ಡಮರು ಡಮರು ಶಿವನ ಪವಿತ್ರ ವಾದ್ಯಗಳ ಲ್ಹೊಂದು. ದೊಡ್ಡ ಮರದ ತುಂಡನ್ನು ಡಮರಿಗೆ ಬೇಕಾಗುವಷ್ಟು ಅಳತೆಯಲ್ಲಿ ಕೊಯ್ಕು ಎರಡು ತೋಡಿನ ಮುಖದ ಮಧ್ಯ ಭಾಗದಲ್ಲಿ ಸಣ್ಣ ಛತೆಯಲ್ಲಿ ಕೆತ್ತುತ್ತಾರೆ. ಎರಡು ಮುಖಗಳನ್ನು ಆಡಿನ ಚರ್ಮದಿಂದ ಮುಚ್ಚ ನೂಲಿನ ದಾರ ದಿಂದ ಬಿಗಿಯಾಗಿ: ಬಿಗಿಯುತ್ತಾರೆ... ಮಧ್ಯ ಭಾಗದಲ್ಲಿ (ಸಣ್ಣ ನಡುವಿರುವ ಜಾಗ) ದಾರ ಜನವರಿ 1991 ಬಿಗಿದು ಆ ದಾರದ ತುದಿಯಲ್ಲಿ ದಪ್ಪಗಂಟು ಹಾಕಿ ಡಮರನ್ನು ಹಿಡಿದು ಅಲ್ಲಾಡಿಸಿದಾಗ' ಆ ಗಂಟು ಎರಡು ಮುಚ್ಚಳಿಕೆ ಮೇಲೂ ಬಡಿದು “ಡಗ, ಡಗ” ಎಂದು ಶಬ್ದ ಮಾಡುತ್ತದೆ. ಅದೇ ಆಕಾರದ ಸಣ್ಣ ಡಮರಿಗೆ ಬುಡ ಬುಡಿಕೆ ಎಂದು ಹೆಸರು. ಡೋಲು ಮರವನ್ನು ಕೊರೆದು, ಅದರ ಎರಡು ಮುಖಗಳಿಗೂ ಲೋಹದ ಬಳೆ ಕೂಡಿಸಿ ಕುರಿಯ ಚರ್ಮವನ್ನು ಮುಚ್ಚಿ ನೂಲಿನ ಹಗ್ಗಗ ಳಿಂದ ಚರ್ಮವನ್ನು ಬಳೆಗಳಿಗೆ ಬಿಗಿದು ಜೋಡಿ ಸುತ್ತಾರೆ. ಎಡ ಮುಖವನ್ನು ಕೋಲಿನಿಂದ ಚರ್ಮಕ್ಕೆ ಉಜ್ಜುವುದು ಬಲಮುಖಕ್ಕೆ ಕೋಲಿ ನಿಂದ ಬಡಿದಾಗ ಕರ್ಕಶ ನಾದ ಉಂಟಾಗುತ್ತದೆ. ಮಾರಮ್ಮ ನ ಆಗಮನದ ಸೂಚನೆಗಾಗಿ ಆಸಾದಿ ಗಳು ಬಳಸುತ್ತಾರೆ. ಶುದ್ಧ ಮದ್ದಲೆ ಮದ್ದಲೆ ಶ್ರುತ್ಕಾತ್ಮಕ ವಾದ್ಧ. ಬ್ರಹ್ಮ ದೇವನಿಂದ ಸೃಷ್ಟಿಸಲ್ಪಟ್ಟತೆಂದು ನಂಬಿಕೆ ಇದೆ. “ನಂದಿಯು ಚಂದದಿ ಮದ್ದಲೆ ಹಾಕಲು ಆಡಿ ದನೋ ರಂಗ ಕಾಳಿಂಗನ ಫಣೆಯಲಿ” ಎಂದು ಪ್ರರಂದರದಾಸರು ಹಾಡಿ ನಂದಿ ಮದ್ದಲೆ ವಾದಕ ನಾಗಿದ್ದನೆಂದು ಸ್ಪಷ್ಟಪಡಿಸುತ್ತಾರೆ. ಹಿಂದೆ ಹಾಡು ಗಾರಿಕೆ ಹಾಗೂ ಪಕ್ಕ ವಾದ್ಮಗಳ ಜೊತೆ ಮದ್ದಲೆಯೂ ರಾಜಿಸುತ್ತಿತ್ತು. ಸುಮಾರು ಎರಡು ಅಡಿ ಅಳತೆಗಳುಳ್ಳ ಮದ್ದಲೆ ಅಳಲೇಕಾಯಿ, ಗೋಧಿಯ ಕಾಳು, ಗೋಪ್ರಚ್ಛಗಳ ಹೋಲಿಕೆ. ಯಲ್ಲಿ' ಮೂರು ರೀತಿಯಲ್ಲಿರುತ್ತದೆ. ಚರ್ಮ ವಾದ್ಧಗಳಂತೆ ರೂಪಗೊಂಡಿದ್ದರೂ ಶೃತಿಗೆ ಸರಿ ಹೊಂದಿಸಲು ಚರ್ಮದ ಪಟ್ಟ ಕೆಳಗೆ ಗಟ್ಟಗಳು ಇರುತ್ತವೆ. ಎರಡೂ ಕೈಗಳಿಂದಲೂ ನುಡಿಸಬಲ್ಲ ವಾದ್ಮ ಮದ್ದಲೆ, ದೇವಸ್ಥಾನಗಳಲ್ಲಿ ಭಜನೆಯ ವೇಳೆ, ತಾಳ ಮದ್ದಲೆ ನಡೆಸುವಾಗ ಈ ವಾದ ಉಪಯೋಗಕ್ಕೆ ಬರುತ್ತದೆ. ಇಡಕ್ಕ ಡಮರುವಿನಂತೆಯೇ ಇದರ ರಚನೆ ಇರು ತ್ತದೆ. ಇದರಲ್ಲಿ ಚರ್ಮದ ಹೊದಿಕೆಗಳು ಡಮ ರಿನಷ್ಟು ಬಿಗಿಯಾಗಿ ಕಟ್ಟಲ್ಪಟ್ಟರುವುದಿಲ್ಲ. ತಮಿ 37 ನಾಡಿನ ಕೆಲವು ದೇವಸ್ಥಾನಗಳಲ್ಲಿ ಈ ವಾದ್ಯ ಇದ್ದೇ ಇರುತ್ತದೆ. ಪಂಚಮುಖ ವಾದ್ಯ ಇದರ ಹೆಸರೇ ಸೂಚಿಸುವಂತೆ ದೊಡ್ಡ ಲೋಹದ ಮಡಕೆಗೆ ಮೇಲ್ಗಡೆ ಐದು ಬಾಯಿ ಗಳಿದ್ದು ಅದನ್ನು ಹಸುವಿನ ಚರ್ಮದಿಇದ ಮುಚ್ಚ ೪ಿಕ ಮಾಡಿ ಮುಚ್ಚರುತ್ತಾರೆ. ಮಧ್ಮದ ಮುಚ್ಚ ಳಿಕೆ ಉಳಿದದ್ದಕ್ಕಿಂತ ದೊಡ್ಡದಿರುತ್ತದೆ. ಮಧ್ಮದ ಮುಚ್ಚಳಿಕೆ ಆಧಾರ ಶೃತಿ ಉಳಿದವು ಮಂದರ ಸ್ಥಾಯಿಯಾಗಿದ್ದು ಈ ಐದು ಮುಖಗಳಿಂದಲೂ ಹೊರಡುವ ಸ್ವರಗಳು ಪರಸ್ಪರ ಪೂರಕವಾಗಿಯೇ ಇರುತ್ತದೆ. ಈ ವಾದ್ಮ ಬಹಳ ದೊಡ್ಡದಾಗಿರು ವುದರಿಂದ ಬೇಕೆನಿಸಿದಲ್ಲಿ ಸುಲಭವಾಗಿ ತೆಗೆದು ಕೊಂಡು ಹೋಗಲು ಬರುವುದಿಲ್ಲ. ಆದ್ದರಿಂದ ನಾಲ್ಕು ಚಕ್ರಗಳುಳ್ಳ ಗಾಡಿ ಮಾಡಿ ಸೇವೆಯ ವೇಳೆ ಗಾಡಿಯನ್ನು ಎಳೆ ತಂದು ನಿಲ್ಲಿಸಿ ಬಾರಿ ಸುತ್ತಾರೆ. ಪಂಚ ಮುಖ ವಾದ್ಧ ನಟರಾಜನ ಪ್ರಿಯವಾದ ವಾದ್ಯಗಳಲ್ಲೊಂದು. ಈ ವಾದ್ಮದ ಚಿತ್ರ ಶಿಲ್ಪವನ್ನು ಮೈಸೂರಿನ ಹೊನ್ನಹೊಳೆಯ ಅರ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲೂ, ತಿರು ವಾವೂರಿನ ಒಂದು. ದೇವಸ್ಥಾನದಲ್ಲಿ ನೋಡ ಬಹುದು. _ ಹಂಪೆಯಲ್ಲೂ ಕೂಡ ಮೂರು ಮುಖದ ಚರ್ಮವಾದ್ಧ ನುಡಿಸುತ್ತಿರುವ ನಟ ರಾಜನ ವಿಗ್ರಹ ನೋಡಬಹುದಾಗಿದೆ. 'ಜಾಗಟೆ ಹಾಗೂ ತಾಳ ಪ್ರತಿಯೊಂದು ದೇವಸ್ಥಾನ ಹಾಗೂ ಮನೆ ಗಳಲ್ಲಿ ಜಾಗಟೆ, ತಾಳ ಇದ್ದೇ ಇರುತ್ತದೆ. ಇದು ಪೂರ್ಣ ಚಂದ್ರಾಕಾರದಿಂದ ಕೂಡಿದ ಕಂಚಿನ ವಾದ್ಧ. ದಾಸಯ್ಯಗಳು ತಿರುಪತಿ ಮೆಂಕಟರಮ ಣನ ನಾಮ ಸ್ಮರಣೆ ಮಾಡುತ್ತಾ ಬರುವಾಗ ಈ ವಾದ್ಯವನ್ನು ಕೋಲಿನಿಂದ ಬಾರಿಸುತ್ತಾ ಶಂಖ ಊದಿ ತಮ್ಮ ಇರುವನ್ನು ಸೂಚಿಸುತ್ತಾರೆ. ಅಂಚಿ ನಲ್ಲಿ ಎರಡು ತೂತುಗಳಿದ್ದು, ಹೆಬ್ಬೆರಳು ಸಿಕ್ಕಿಸಿ ಕೊಳ್ಳಲು ಅನುಕೂಲವಾಗುವಂತೆ ಈ ರಂಧ್ರಗ ಳನ್ನು ದಾರದಿಂದ ಕಟ್ಟಿರುತ್ತದೆ. ದೇವರ ಮಹಾ ಮಂಗಳಾರತಿ ಸಮಯಕ್ಕೆ ಶಂಖನಾದದೊಂದಿಗೆ ಜಾಗಟೆಯ ನಾದವೂ ಮೇಳೈಸಬೇಕು. ಕಂಚು ತಾಳ ಸಮ ಅಳತೆಯ ಎರಡು ಕಂಚಿನ ಬಿಲ್ಲೆಗ ಳಿಂದಾದ ವಾದ್ಯ. ಇದನ್ನು “ಜಾಲರಾ” ಎಂದೂ ಕರೆಯುವರು. ಎರಡು ಬಿಲ್ಲೆಗಳ ಹೊರ ಮೈಯ ಕೇಂದ್ರ ಉಬ್ಬಿದ್ದು ಮಧ್ಯ್ಮದಲ್ಲಿ ರಂಧ್ರವಿರುತ್ತದೆ. ಎರಡು ಬಿಲ್ಲೆಗಳನ್ನು ಜೋಡಿಸಿ ಒಂದು ಹತ್ತಿಯ ದಾರ ಪೋಣಿಸಿ ಎರಡು ತುದಿಗೂ ಗಂಟು ಹಾಕು ತ್ತಾರೆ... ಪರಸ್ಪರ ಎರಡನ್ನು ತಟ್ಟಿದಾಗ ಶಬ್ದ ಹೊರಡುತ್ತದೆ. ತೆಳುವಾದ ರೇಕುಗಳಿಂದ ತಯಾ ರಾದ ತಾಳ ಬಿಲ್ಲೆಗೆ “ಬೃಹತ್ತಾಳ” ಎನ್ನುವರು. ಅನೇಕ ದೇವಸ್ಥಾನಗಳಲ್ಲಿ ಭಜನೆಯ ವೇಳೆ ತಾಳ ವನ್ನು ತಾಳ ನಿರ್ಣಯಕ್ಕಾಗಿ ಬಳಸುತ್ತಾರೆ. ಅನಾದಿಯಿಂದಲೂ ದೈವ ಭಕ್ತಿಯ ಆರಾ ಧಕರಾಗಿಯೇ ಬಂದ ಭಾರತೀಯರು ದೈವ ಭಕ್ತಿಯ ದ್ನೋತಕವಾಗಿ ಅನೇಕ ಕಲೆಗಳಿಗೂ ಆಶ್ರಯದಾತರು, ಧರ್ಮೊೋಪಾಸನೆಯ ಜೊತೆ ಕಲೋಪಾಸನೆಯೂ ಬೆಳೆದು ಕೆಲವೊಂದು ವಾದ್ಧ ಸಾಮಗ್ರಿಗಳು ಇಂಧಿಂಥ ಕಲೆಗೇ ಮಾಸ ಲೆಂದು ವರ್ಗಿೀಕರಿಸಲ್ಪಟ್ಟವು. ಅಂತೆಯೇ ಈ ಮೇಲೆ ತಿಳಿಸಿದ ದೇವಸ್ಥಾನದ ವಾದ್ಮಗಳೂ ಕೂಡ ಇಂದೂ ದೈವ ಭಕ್ತಿಯ ದ್ಕೋತಕವಾಗಿ ಉಳಿದು ಬೆಳೆದು ಬಂದಿವೆ. (ಧರ್ಮಸ್ಥಳ ಕ್ಷೇತ್ರ ಪ್ರಕಟಸುವ "ಮಂಜುವಾಣಿ' ಯಿಂದ) ಕ ಷ್ಟ "ಸಲಹೆ ಆ : ಮಹಿಳೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಇಬ್ಬರೇ ಇಬ್ಬರು ಮಾತ್ರ ಹಾಜರಾದರು. ಒಬ್ಬ ಆಕೆ ಭಿ ಮತ್ತೊಬ್ಬ ಆಕೆ ಬಾಯ್‌ ಫ್ರೆಂಡ್‌. ಪತ್ನಿಯ ನಿಧನದಿಂದಾಗಿ ಶೋಕತಪ್ತ ನಾಗಿ, ವಿಪ ಆ "ಏನೋ... ನಡೆದದ್ದು ನಡದುಹೋಯಿತು. ರೀತವಾಗಿ ಗೋಳಡುತ್ತಿ ದ್ದ ಪತಿಯ ಬಳಿ ಬಂದ ಫ್ರೆಂಡ್‌ ಸಮಾಧಾನ ಸತ್ತ ವರು ಮತೆ ಬರುತ್ತಾ * ೫. ರೆಯೇ? ನಿನ್ನ ಆಪ್ತಮಿತ್ರನಾಗಿ ಸದಾ ನಿನ್ನ ಜೊತೆಯಲ್ಲೇ ಇರುವೆ. ಚಿಂತಿಸಬೇಡ ಬೇಗ ಮತ್ತೊಂದು ಮದುವೆ ಮಾಡ್ಕೋ!|'' 38 [ ಸಲಹೆ ಕೊಟ್ಟು ಹೊರಟೇ ಬಿಟ. ಜಿ.ವಿ.ಪ್ರಭು ಕ್‌ ಮಾಸಾ ವಾ ಎಸ್‌.ಆರ್‌. ಚಂದ್ರವದನರಾಮಬ್‌ ಆಪ್ಪ ತ್ತೈದು ವರ್ಷಗಳ ಹಿಂದೆ ಕಲ್ಕತ್ತಾದಲ್ಲಿ ನಾನು ಎಂ.ಎಸ್‌ಸಿ ಓದುತ್ತಿದ್ದಾಗ ನನ್ನ ಸಹಪಾ ತಿಯಾಗಿದ್ದ ಮೋಹನ್‌ ದೇವ್‌ ಇಂಗ್ಲೆಂಡ್‌ ಅಮೇರಿಕಾಗಳಲ್ಲಿ ರೊಬೋಟಿಕ್ಸ್‌ ಇಂಜಿನಿಯ ರಿಂಗ್‌ನಲ್ಲಿ ವಿಶೇಷ ತರಪೇತಿ ಪಡೆದು ಹತ್ತಾರು ಕಂಪನಿಗಳಲ್ಲಿ ಕೆಲಸ ಮಾಡಿ ಎರಡು ವರ್ಷಗಳ ಕೆಳಗೆ: ಬೆಂಗಳೂರಿಗೆ ಬಂದು ನಗರದಿಂದಾಚೆ ಕನಕಪುರ ರಸ್ತೆಯಲ್ಲಿ ಒಂದು ಫಾರಂ ತೆಗೆದು ಕೊಂಡು, ಅದರಲ್ಲಿ ಒಂದು ಮನೆ, ಅದಕ್ಕೆ _ ಸೇರಿದ. ಹಾಗೆ ಒಂದು ಪ್ರಯೋಗಾಲಯ, ಒಂದು ಯಂತ್ರಾಗಾರ ಕಟ್ಟಿಸಿ ಕೆಲಸ ಮಾಡುತ್ತಿ ದ್ದಾನೆಂದು ಗೊತ್ತಾದ. ಮೇಲೆ ಅವನನ್ನು ಜನವರಿ 1991 — ಸಿಲ ನಾಲ್ಕಾರು ಬಂದಿದ್ದೆ. ಅವನೊಡನೆ ನನ್ನ ಕಡೆಯ ಭೇಟಿಯ ೧1 ಎ 646 ಎ, ಇ ಬಗ್ಗೆಯೇ ಈ. ಕಥೆ ""ಅಂದರೆ : ಯಂತ್ರವೂ ಯೋಚಿಸಬಲ್ಲದು ಇದು ತಾನೇ ನಿನ್ನ ರ ದರೂ ಅವನಿಂದ ಕೂಡಲೇ ಉತ್ತರ ಬರುತ್ತಿರ ಲಿಲ್ಲ. ಹಾಗೆಂದರೆ ನನ್ನ ಬಗ್ಗೆ ಅಸಡ್ಡೆ ಎಂದಲ್ಲ. ಅವನನ್ನು ಏನೋ ಗಹನವಾದ ವಿಷಯ ಕಾಡು 39 ರುಂತ್ರ' ಅಂದರೆ ಏನು? ವಿಶ್ವಕೋಶ ಹೇಳುತ್ತದೆ. “ಶಕ್ತಿಯನ್ನು ಒದಗಿಸಿದಾಗ ಷ್ಟದಂತೆ ಫಲ ಕೊಡುವ ಸಾಧನವೇ ಮಾನವನೂ ಒಂದು “ಯಂತ್ರ ಇದನ್ನು ಲ್ಪ ಹೊತ್ತಿನ ನಂತರ ಅವನು ಹೇಳಿದ- ಹೀಗೆ ನಮ್ಮ ಇ "ಯಂತ್ರ'. ಆದರೆ, ಅವನು "ಯೋಜಿಸಬಲ್ಲ' ನೀನು ಒಪ್ಪುತ್ತೀಯಾ ತಾನೇ?'' ""ನಿನ್ನದು ಏನೋ ಬಳಸು ಮಾತು. ನೇರ ವಾಗಿ, ಉತ್ತರ ಕೊಡಲು ಇಷ್ಟವಿಲ್ಲದಿದ್ದರೆ,. "ಇಷ್ಟ ವಿಲ್ಲ' ಅಂತ ಹೇಳಬೇಕು. "ನಾನು' "ಯಂತ್ರ' ಅಂದಾಗ ಮಾನವನನ್ನು ಅದರಲ್ಲಿ ಸೇರಿಸಿಲ್ಲ ಅಂತ ನಿನಗೆ ಗೊತ್ತು. ಮಾನವನಿಂದ ನಿರ್ಮಿತಗೊಂಡು, ಅವನು ತನ್ನ ಹಿಡಿತದಲ್ಲಿ ಟ್ಟು ಕೊಂಡಿರುವ "ಸಾಧನ'ದ ಬಗ್ಗೆ ನಾನು ಹೇಳುತ್ತಿರುವುದು. 'ಕಿಟಕಿಯ ಮೂಲಕ ಹೊರಗೆ ಆವರಿಸಿರುವ ಕತ್ತಲನ್ನೇ ನೋಡುತ್ತಾ, ನಕ್ಕು ಅವನೆಂದ- “ನನ್ನ ಪ ್ರಶ್ಲೆಗೆ ನೇರವಾಗಿ ಉತ್ತರ ಹೇಳುವು ದನ್ನು ತಪ್ಪಿಸುವ ಅಭಿಪ್ರಾಯ ' ನನ್ನದಲ್ಲ. ಕ್ಷಮಿಸು. ಎತ್ತ ಗೋದಿ ಯಂತ್ರ ಎಂದರೆ ಸರಳ ಉತ್ತರ "ಯಂತ್ರ', ತಾನು ಬಗ್ಗೆ 1 ಮಾಡುವ ಆಲೋಚಿಸಬಲ್ಲದು.'' ""ಮಿದುಳು ಇಲ್ಲದೆ, ಯಂತ್ರ ವ! (avy ls ಹೇಗೆ ನಾನು ಕೇಳಿದೆ. ಈ ಬದಲು ಜ್‌ ತಾ ನನಗೊಂದು ಪ್ರಶ್ನೆ ಹಾಕಿದ- ""ಸಸ್ಯವಾದರೂ ಹೇಗೆ : ಆಲೋಜಿಸಬ ಲ್ಲದು? ಅದಕ್ಕೇನಾದರೂ "ಮಿದುಳು' ಯೇ? ""ಅದು ಬಿಡು. ಸಸ್ಯಕ್ಕೆ ಜೀವವಿದೆ. "ಮುಟ್ಟ ದರೆ ಮುನಿ' ಗಿಡವನ್ನು ಮುಟ್ಟದಾಗ ಅದರ 40) ಎಲೆಗಳು ಮುಚ್ಚಿಕೊಳ್ಳುವವು; ಕೀಟೌಹಾರಿ ಸಸ್ಯ ಗಳು ಕೀಟಗಳನ್ನು ಜ್‌ ಅವನ್ನು ಹಿಡಿದು, ಕೊಂದು, ಅರಗಿಸಿಕೊಳ್ಳುವವು. ಮಧುವಿಗೆ ಬಂದ ಕೀಟಗಳ ಮೇಲೆ ಕೇಸರಗಳು ಬಾಗಿ ಪರಾಗರೇಣುವನ್ನು ಸುರಿಸುವವು, ಇವೆಲ್ಲಾ ಎಲ್ಲರಿಗೂ ಗೊತ್ತಿರುವ ಹಳೆಯ ಮಾತು.'' - ""ಆದರೆ, ನಾನೀಗ ಹೇಳುವುದು ನಾನೇ ತೋಟದಲ್ಲಿ ಕೆ ಗೊಂಡ ಪ್ರಯೋಗದಿಂದ ತಿಳಿದು ಬಂದ ವಿಷಯ. ತೋಟದಲ್ಲಿ ನಾನೊಂದು ಬಳ್ಳಿ ಬೆಳೆಸಿದೆ. ಅದು ಇನ್ನೂ ಚಿಕ್ಕ ಗಿಡವಾಗಿದ್ದಾಗ, ಅದರಿಂದ ಒಂದು ಗಜ ದೂರ ದಲ್ಲಿ ಒಂದು ಕೋಲು ನೆಟ್ಟೆ, ಹಬ್ಬಿಕೊಳ್ಳಲು. ಬಳ್ಳಿ ಕೋಲಿನ ಕಡೆಗೇ ಬೆಳೆದು ಬಂತು. ಇನ್ನೇನು ಅದು ಕೋಲನ್ನು ತಬ್ಬಿಕೊಳ್ಳುತ್ತದೆ ಅನ್ನುವಾಗ ಕೋಲನ್ನು ಕಿತ್ತು ಬೇರೆ ದಿಕ್ಕಿನಲ್ಲಿ ನೆಟ್ಟೆ. ಬಳ್ಳಿ ಈಗ ಆ ಕಡೆ ಬೆಳೆಯಲು ಪ್ರಾರಂಭಿ ಸಿತು. ಹೀಗೆ, ಎರಡು, ಮೂರು ಸಾರಿ ಮಾಡಿದ ಮೇಲೆ ಬಳ್ಳಿ “ಧೈರ್ಯ ಗೆಟ್ಟು' ಕೋಲನ್ನು ಹತ್ತುವ ಪ್ರಯತ್ನ ಬಿಟ್ಟು ಸ್ವಲ್ಪ ದೂರದಲ್ಲೇ ಇದ್ದ ಗಿಡದ ಕಡೆಗೆ ಬೆಳೆದು, ಅದನ್ನು ಹತ್ತಿತು. ""ಇವೆಲ್ಲಾ ಹೇಳುತ್ತಿರುವುದು ಏಕೆ?'' ""ಗೊತ್ತಾಗಲಿಲ್ಲವೇ? ಗಿಡ, ಮರಗಳಿಗೆ ಒಳ ಮನಸ್ಸಿದೆ (conciousness). ಅವೂ "ಯೋಜಚಿಸ' ಬಲ್ಲವು. ""ಹಾಗದಿಂತಾನೇ ಇಟ್ಟುಕೊಳ್ಳೋಣ. ಆದರೆ ನಾವು ಮಾತನಾಡುತ್ತಿರುವುದು ಸಸ್ಯದ ಬಗ್ಗೆಯಲ್ಲ, ಯಂತ್ರಗಳ ಬಗ್ಗೆ. ಯಂತ್ರಗಳನ್ನಾ ದರೂ ಏತರಿಂದ ಮಾಡಿರುತ್ತಾರೆ? ಭಾಗಶಃ ಒಣ ಮರದಿಂದ, ಲೋಹಗಳಿಂದ. ಆಲೋ ಚನಾ ಶಕ್ತಿ ಲೋಹಕ್ಕೆ, ಒಣ ಮರಕ್ಕೆ ಇರಲು ಹೇಗೆ ಸಾಧ್ಯ? "ಹೇಗೆ ಸ್ಪಟಕೀಕರಣ ಹೇಗೆ ನಡೆಯು ತ್ತದೆ? ಯೋಧರು ಲೈನ್‌ ಫಾರ್ಕೇರ್ಶ ಮಾಡು ವಾಗ, ಪಕ್ಷಿ ಗಳು ಗುಂಪಿನಲ್ಲಿ ಹಾರುವಾಗ, ಅವುಗಳ ಕಿ ಯೆಯನ್ನು ನಿವೇಚನಾ ಶಕ್ತಿಯಿಂದ ನಡೆಯಿತು ಅನ್ನುತ್ತೀಯಾ ಆದರೆ ದ್ರಾವಣ ಕಸ್ತೂರಿ ' ಹೆಪ್ಪು ಕಟ್ಟಿದಾಗ ಹರಳುಗಳು ಸೀಮಿತ ಆಕಾರ: ದಲ್ಲಿ, ಕ್ರಮದಲ್ಲಿ ನಿಲ್ಲುವುದೇಕೆ? ಕರಾರುವಾ ಕ್ಕಾಗಿ ಅವು ಮಾಡುವ ಕಾರ್ಯವನ್ನು ಏನನ್ನ ಬೇಕು?'' ನಾವು ಹೀಗೆ ಮಾತನಾಡುತ್ತಿರುವಾಗ, ನಮ್ಮ ಪಕ್ಕದ ಕೊಠಡಿಯಲ್ಲಿ ಯಾರೋ ಓಡಾಡಿದ ಹಾಗೆ, ಮೇಜಿನ ಮೇಲೆ ಕೈಯಿಂದ ಗುದ್ದಿದ ಹಾಗೆ ಶಬ್ದ ಕೇಳಿಸಿತು. ಆ ಕೊಠಡಿ ನನ್ನ ಗೆಳೆಯನ ಯಂತ್ರಾಗಾರ. ಯಂತ್ರಾಗಾರಕ್ಕೆ ನಾವು ಯಾರೂ ಹೋಗುವುದಕ್ಕೆ ಅಪ್ಪಣೆ ಇರ ಲಿಲ್ಲ. ನನ್ನ ಗೆಳೆಯ ಸ್ವಲ್ಪ ಮಟ್ಟಗೆ ಮನಸ್ಸಿನ ಶಾಂತಿಯನ್ನು ಕಳೆದು ಕೊಂಡವನಂತೆ ಎದ್ದು ಕಾರ್ಯಾಗಾರಕ್ಕೆ ಹೋದ. ಅಲ್ಲಿ. ಯಾರು ಇದ್ದಾರೆ, ಏನು ನಡೆಯುತ್ತಿದೆ, ಎಂದು ತಿಳಿ ಯಲು ಇಷ್ಟಪಟ್ಟೆ. ಗಲಿಬಿಲಿ ಶಬ್ದ ಅಸ್ಪಷ್ಟ ಮಾತು, ಕೈಕೈ ಮಿಲಾಯಿಸಿ ಜಗಳವಾಡುವ ಸಪ್ಪಳ. ಮೂರನೆಯವರೊಬ್ಬರು ಪಕ್ಕದ ಕೊಠ ಡಿಯಲ್ಲಿಟಬಹುದೆಂದು ನಾನು ಯೋಚಿಸಿಯೇ ಇರಲಿಲ್ಲ. ಹಾಗೇ ಬಾಗಿಲ ಬಳಿ ನಿಂತು ಕೇಳಿ ಕೊಂಡೆ. "ಹಾಳಾಗು'- ಎಂದು ಯಾರೋ ನುಡಿ ದರು. ನಂತರ ಎಲ್ಲವೂ ನಿಶ್ಯಬ್ದ. ಸ್ವಲ್ಪ ಹೊತ್ತಿನಲ್ಲಿ ಮೋಹನ್‌ ವಾಪಸ್ಸಾದ. "ಕ್ಷಮಿಸು, ನಿನ್ನನ್ನು ಬಿಟ್ಟು ಹೊರಟು ಹೋದೆ. ನೋಡು, ಯಂತ್ರಾಗಾರದಲ್ಲಿ ಒಂದು ಯಂತ್ರ . (ರೊಬೋಟ್‌-ಯಂತ್ರಮಾನವ) ಏಕೋ ತಾಳ್ಮೆಗೆಟ್ಟು ಹುಚ್ಚ ನಂತೆ ವರ್ತಿಸಿತು'' ಎಂದು ಹೇಳಿ ತನ್ನ ಕೆನ್ನೆಯ ಮೇಲೆ ರಕ್ತ ಬರುವಂತೆ ಗೀರಿದ ನಾಲ್ಕು ಗೆರೆಗಳನ್ನು ತೋರಿ ಸಿವ ಸ್ಟ್‌ ""ಅದರ ಉಗುರನ್ನು ಕತ್ತರಿಸಿ ಹಾಕಬೇಕಾ ಗಿತ್ತು.'' ಎಂದೆ. ನಾನು. ಆದರೆ ಆತ ನನ್ನ ಮಾತಿಗೆ ಗಮನ ಕೊಡಲಿಲ್ಲ. ಏನೂ ಆಗಲಿಲ್ಲ ವೆಂಬಂತೆ ತನ್ನ ಮಾತನ್ನು ಮುಂದುವರಿಸಿದ ಮೋಹನ್‌. “ಪ್ರತಿಯೊಂದು ಅಣುವಿಗೂ, ಅರಿಯುವ, ತಿಳಿದುಕೊಳ್ಳಬಲ್ಲ ಶಕ್ತಿ ಇದೆ. ಪ್ರತಿಯೊಂದು ಜನವರಿ 1991 ಅಣುವೂ, ನನ್ನ ಅಭಿಪ್ರಾಯದಲ್ಲಿ ಜೀವಂತ. ಜೀವವಿಲ್ಲದ, ಜಡವಸ್ತು ಅನ್ನು ವುದು ಯಾವುದೂ ಇಲ್ಲ. ಎಲ್ಲ ಕ್ಕೂ ಅಂತರ್ಶಕ್ತಿ ಇದೆ. ಎಲ್ಲವೂ ತಮ್ಮ ಸುತ್ತಲ ವಾತಾವರಣಕ್ಕೆ ತಕ್ಕಂತೆ ವರ್ತಿಸುತ್ತದೆ. ಜೈವಿಕ ಕಾರ್ಯ ನಡೆಯುವಾಗ ಒಬ್ಬ ಮನುಷ್ಯ ಜೀವಂತವಾಗಿರಬೇಡವೇ? ಹಾಗೆಯೇ, ಒಂದು ಯಂತ್ರ ಚಾಲನೆಯಲ್ಲಿರು ವಾಗ ಅದಕ್ಕೆ “ಜೀವ'ವಿರುತ್ತದೆ. ಯಂತ್ರಶಿಲ್ಪಿ ಯಾದ ನಾನು ಈ ಸತ್ಯವನ್ನು ಕಂಡುಕೊಂಡಿ ದ್ದೇನೆ. ಮೋಹನ್‌ ದೇವ್‌ ಮಾತಿಲ್ಲದೇ ಸ್ವಲ್ಪ ಹೊತ್ತು. ಹಾಗೆಯೇ ಕಿಟಕಿಯಾಚೆ ನೋಡು ತ್ತಿದ್ದ. ಅವನನ್ನೊಬ್ಬನನ್ನೇ ಬಿಟ್ಟು ಹೊರಟು ಹೋಗುವುದಕ್ಕೆ ನನಗೇಕೋ ಕಳವಳ. ಆದರೂ, ""ಗುಡ್‌ನೈಟ್‌, ನಿನ್ನ ಯಂತ್ರದ ಕೈಗೆ ರಬ್ಬರ್‌ ಗ್ಲೌಸ್‌ ಹಾಕಿದರೆ ವಾಸಿ ಅನ್ನಿಸುತ್ತದೆ'' ಎಂದು ಹೇಳಿ ನಾನು ಹೊರಟೆ. ತುಂತುರು ಮಳೆ, ಕಗ್ಗತ್ತಲು. ಮನೆಯಿಂದ ಮುಖ್ಯ ರಸ್ತೆಗೆ. ಬರಲು ಇದ್ದ ಕಾಲುದಾರಿ ಅಷ್ಟೇನೂ ಚೆನ್ನಾಗಿರಲಿಲ್ಲ. ದೂರದಲ್ಲಿ ದಾರಿ ದೀಪಗಳು ಮಿನುಗುಟ್ಟುತ್ತಿದ್ದವು. ಸ್ವಲ್ಪ ದೂರ ಸ್ಕೂಟರ್‌ ಮೇಲೆ ಬಂದ ಮೇಲೆ ಮೋಹನ್‌ ದೇವ್‌ ಮನೆ ಕಡೆಗೆ ನೋಡಿದೆ. ಒಂದೇ ಒಂದು ಕೊಠಡಿಯಲ್ಲಿ ಬೆಳಕಿರುವುದು ಕಾಣಿಸುತ್ತಿತ್ತು. ಅದೇ ಅವನ ಯಂತ್ರಾಲಯ. ಅವನ ಯಂತ್ರದ ಬಗ್ಗೆ ನನಗೆ ಹೇಳಲಾರದ ಏನೋ ಹೆದರಿಕೆ. ಮೋಹನ್‌ಗೆ ಈ ಬಗ್ಗೆ ಎಚ್ಚರಿಸಿದ್ದರೂ, ಅದ ರಿಂದ ಅವನಿಗೆ ಕೆಡುಕಿದೆ ಅನ್ನಿಸಿತು. "ಪ್ರಜ್ಞೆ", (consciousness) ಛಂದೋಬದ್ಧತೆಯ (Rhythm) ಶಿಶುವೆಂದು ಅವನು ನನಗೆ ಹೇಳಿದ ಮಾತುಗಳು ಪುನಃ ಪುನಃ ಜ್ಞಾಪಕಕ್ಕೆ ಬಂತು. ಈ ಮಾತುಗಳ ಪರಿಪೂರ್ಣ ಅರ್ಥವನ್ನು ತಿಳಿದು ಕೊಳ್ಳುವ ಮನಸ್ಸಾಗಿ ಅವನ ಮನೆಗೆ ವಾಪ ಸ್ಲಾದೆ. ಮುಂಬಾಗಿಲಿನ ಕೈ ಹಿಡಿಯನ್ನು ತಿರುಗಿ ಸಿದಾಗ, ಅದು ಸರಾಗವಾಗಿ ತಿರುಗಿ ಬಾಗಿಲು ತೆರೆದುಕೊಂಡಿತು. ಮೋಹನ್‌ ಅಲ್ಲಿರಲಿಲ್ಲ. 41 ದೀಪ ಆರಿಸಿದ್ದರಿಂದ ಕತ್ತಲು. ಕತ್ತಲಲ್ಲೇ ತಡು ವುತ್ತಾ ಯಂತ್ರಾಗಾರಕ್ಕೆ ಹೋಗಿ ಬಾಗಿಲನ್ನು ನಾಲ್ಕಾರು ಬಾರಿ ಬಡಿದೆ. ಹೊರಗಿನ ಮಳೆ, ಗಾಳಿ ಶಬ್ದದಿಂದ ಮೋಹನ್‌ಗೆ ನಾನು ಬಾಗಿಲು ತಟ್ಟಿದ್ದು ಕೇಳಿಸಲಿಲ್ಲ. ಬಾಗಿಲನ್ನು ಬಲವಾಗಿ ನೂಕಿದೆ. ಬಾಗಿಲು ತೆರೆಯಿತು. ಒಳಗೆ ಮೋಹನ್‌ ಇರುವುದು ಮೇಣದ ಬತ್ತಿಯ. ಬೆಳಕಿನಲ್ಲಿ ಕಾಣಿಸಿತು. ಅವನ ಮುಖ ತೆರೆದ ಬಾಗಿಲ ಕಡೆಗೇ ಇದ್ದರೂ ನನ್ನ ಆಗಮನ ಅವನ ಗಮನಕ್ಕೆ ಬರಲೇ ಇಲ್ಲ. ಅವನು ಪೂರ್ಣವಾಗಿ ಚೆಸ್‌ ಆಟದಲ್ಲಿ ಮಗ್ನನಾ ಗಿದ್ದ. ಅವನ ಜೊತೆ ಆಡುತ್ತಿರುವವರು ಯಾರೆಂದು ನನಗೆ ಗೊತ್ತಾಗಲಿಲ್ಲ. ಆಟಗಾರನ ಹಿಂಭಾಗ ಮಾತ್ರ ಕಾಣಿಸುತ್ತಿತ್ತು. ಸುಮಾರು ಐದು ಅಡಿ ಎತ್ತರದ ಮನುಷ್ಯ ಅವನಿರಬಹುದು ಅನ್ನಿಸಿತು. ಅಗಲವಾದ ಭುಜ, ಚಿಕ್ಕ ಕತ್ತು, ಕೂದಲು ತುಂಬಿದ -ತಲೆ, ಬಿಗಿಯಾಗಿ ಹಾಕಿ ಕೊಂಡ ಬಟ್ಟೆ. ಗೋರಿಲ್ಲಾನಂತಿದ್ದ ಅವನು ತನ್ನ ಎಡಗೈಯನ್ನು ತೊಡೆಯ ಮೇಲೆ ಇಟ್ಟು ಕೊಂಡು, ತನ್ನ ಉದ್ದನೆಯ ಬಲಗೈಯಲ್ಲಿ ಕಾಯನ್ನು ನಡೆಸುತ್ತಿದ್ದ. ನಾನು ಬಂದಿರುವುದು 'ಗೊತ್ತಾಗಬಾರದೆಂದು ಗೋಡೆಯ ಮರೆಯಲ್ಲಿ ಅವಿತುಕೊಂಡು: 'ಇವರ ಆಟವನ್ನು .ನೋಡು ತ್ತಿದ್ದೆ. ಆಟ ಬಿರುಸಾಗಿ ಸಾಗಿತ್ತು. ಮೋಹನ್‌ ಹೆಚ್ಚು ಯೋಚಿಸದೆ ಕಾಯನ್ನು ನಡೆಸುತ್ತಿದ್ದ. ಅಂದರೆ, ಅವನದೆ ಮೇಲುಗೈ. ಎದುರಾಳಿ ನಿಧಾನವಾಗಿ ಟಿ ಜರುಗಿಸುತ್ತಿದ್ದ. ಅವನ ಕೈಗಳ ಚಲನೆ ನಾಟಕೀಯವಾಗಿತ್ತು. ನೋಡುತ್ತಾ ನೋಡುತ್ತಾ : ನನಗನ್ನಿಸಿತು ಮೋಹನನ ಎದುರಾಳಿ ಸೋಲುವ ಸ್ಫಿತಿಯಲ್ಲಿ ದ್ದಾನೆ. ಅವನನ್ನೇ ದೃಷ್ಟಿಸಿ ಐದಾರು. ನಿಮಿಷ ನೋ ಡಿದೆ. ಗೊತ್ತಾಯಿತು. ಮೋಹನನ ಎದು ರಾಳಿ ಆಟಗಾರ ಒಬ್ಬ ಮನುಷ್ಯನಲ್ಲ. ಅದು ಒಂದು ರೋಬೋಟ್‌. ಚೆಸ್‌ 'ಆಡಬಲ್ಲ ಯಂತ್ರ- ಮಾನವ. ಭ್ರ ಮೋಹನನ ಎದುರಾಳಿ ಭುಜ ಕುಣಿಸು «42 ವುದು, ಮುಷ್ಟಿಯನ್ನು ಬಿಗಿ ಹಿಡಿದು ಮೇಜನ್ನು ಕುಟ್ಟುವುದು ಕಂಡು ನನಗೆ ಆಶ್ಚರ್ಯವಾ ಯಿತು. ಮೋಹನನಿಗೆ ಎದುರಾಳಿ ವರ್ತನೆ ಕಂಡು ಸ್ವಲ್ಪ ಗಾಬರಿಯಾಗಿರಬೇಕು. ಅವನು ಕುರ್ಚಿಯನ್ನು ಹಿಂದಕ್ಕೆ ಎಳೆದುಕೊಂಡು ಕುಳಿತ. ಕಾಯಿ ನಡೆಸುವುದು ಅವನ ಸರದಿ. ಒಂದು ಕಾಯನ್ನು ನಡೆಸಿ “ಚೆಕ್‌' ಎಂದು ಹೇಳಿ ಕುರ್ಚಿ ಯಿಂದ ಎದ್ದು ನಿಂತ. ಧನುರ್ವಾಯು ಹಿಡಿದ ವರ ಹಾಗೆ ಎದುರಾಳಿಯ ಕೈ ಕಾಲುಗಳು ಅದ ರಲು ಶುರುವಾಯಿತು. ಸರಕ್ಕನೆ ಅದು ಎದ್ದು ನಿಂತು ತನ್ನ ಎರಡು ಕೈಗಳಿಂದ ಮೋಹನದೇ ವ್‌ನ ಕುತ್ತಿ ಗೆ ಹಿಡಿಯಿತು. ಮೋಹನ್‌- ಅದರ ಹಿಡಿತವನ್ನು ಬಿಡಿಸಿಕೊಳ್ಳಲು ಹೋರಾಡಿದ. ಸ್ನೇಹಿತನ ಸಹಾಯಕ್ಕೆಂದು ನಾನು ಒಳಕ್ಕೆ ನುಗ್ಗಿದೆ. ಒಳಕ್ಕೆ ಹೋದ ಕೂಡಲೇ ಮಿಂಚು ಹೊಳೆದ ಹಾಗೆ ಬೆಳಕು ಬಂದು ನಾನು ಕೆಳಕ್ಕೆ ಬಿದ್ದು ಬಿಟ್ಟೆ. ಚೇತರಿಕೊಂಡು ಎದ್ದು ನಾನು ನೋಡುವಾಗ ಮೋಹನನ ಕಣ್ಣು ಗುಡ್ಡೆ ಹೊರಕ್ಕೆ ಚಾಚಿತ್ತು, ಬಾಯಿಯಿಂದ .ನಾಲಗೆ ಹೊರಕ್ಕೆ ಚಾಚಿತ್ತು, ಕುತ್ತಿಗೆಯ ಮೇಲೆ ಬಲ ವಾಗಿ ಎಸ ಘಾಯ ಕಾಣಿಸುತ್ತಿತ್ತು. ವದು ರಾಳಿ ಅಲ್ಲೆ € ನಿಂತಿದ್ದ. ಕೂಡಲೇ ನಾನು ಹೊರಕ್ಕೆ ಓಡಿ ಮೋಹನನ ಜವಾನ ಹರಿನಾಥ ನನ್ನು ಕೂಗಿ ಎಲ್ಲ ವನ್ನೂ ಹೇಳಿದೆ. ಅವನು ಯಂತ್ರಾಗಾರಕ್ಕೆ. ಹೋಗಿ: ಯಂತ್ರಮಾನವನ ಚಟುವಟಿಕೆಗಳು ನಿಲ್ಲುವ ಹಾಗೆ ಮಾಡಿದ: ಮನ ಸ್ಸಿನ ಶಾಂತಿಯನ್ನು ಕಳೆದುಕೊಂಡ ನನ್ನನ್ನು, ಮೋಹನದೇವನನ್ನೂ ಆಸ್ಪತ್ರೆಗೆ ತಂದರು. ಆಕ - ಸ್ಮಿಕಕ್ಕೆ ಒಳಗಾಗಿ ಮೋಹನ್‌ ಸತ್ತು. ಹೋದ ನೆಂದು ಹರಿನಾಥ ಎಲ್ಲರಿಗೂ ಹೇಳಿದ. "ಶಾಕ್‌' ನಿಂದ ಬಳಲಿದ್ದ ನಾನು ನಾಲ್ಕಾರು ದಿನ ಆಸ್ಪತ್ರೆ ಯಲ್ಲಿ ವಿಶ್ರಾಂತಿ ತೆಗೆದುಕೊಂಡು ಹೊರಬಂದೆ. "ಯಜಮಾನನನ್ನು ಕೊಂದ ಆ “ಚೆಸ್‌ ಪ್ಲೇಯ ರ್‌'ನನ್ನು ಏನು ಮಾಡಿದೆ'' ಎಂದು ಹರಿನಾಥ ನನ್ನು ನಾನು ಕೇಳಿದೆ. ಅದಕ್ಕೆ ಅವನಿಂದ ಏನೂ ಉತ್ತ ರ ಬರಲಿಲ್ಲ. (ಇ ಇಂಗ್ಲಿಷ್‌ ಕಥೆಯೊಂದರ ಆಧಾರ) ತ ಕಸ್ತೂರಿ ಷೆ ಷಾ ಫ್‌ ಬ ಅರವತ್ತಕ್ಕೆ ಅರಳು ಮರುಳು ಬರಬೇಕಾಗಿಲ್ಲ ಪೊ.ಕೆ.ಆರ್‌.ಉಡುಪ ಅರವತ್ತು ದಾಟಿದ ನಂತರವೂ ಯೌವ್ವನದ ಹುರುಪಿನಿಂದ ಕಾರ್ಯ ಸಮರ್ಥರಾಗಿರಲು ಸಾಧ್ಯವೆ ? ಈ ಪ್ರಶ್ನೆಗೆ ವೈದ್ಯ ವಿಜ್ಞಾನ ವಿಸ್ಮಯಕಾರಿ ಉತ್ತರಗಳನ್ನು ನೀಡಿದೆ. ಸಾಮಾನ್ಯವಾಗಿ 50-55ರ ವಯಸ್ಸು ಹತ್ತಿರ ಸರ್ಕಾರಿ ಸೇವೆಯಲ್ಲಿರುವವರಿಗೆ ನಿವೃತ್ತಿ ಬಂದಾಗ ಬಹು ಮಂದಿ ದೇಹ ಮನಸ್ಸುಗಳಲ್ಲಿ ವಯಸ್ಸು ಸಮೀಪಿಸುತ್ತ ಬರುತ್ತದೆ. ಮಹಿಳೆಯ ಕುಗ್ಗತೊಡಗುತ್ತಾರೆ. ಅದಕ್ಕೆ ಸರಿಯಾಗಿ ರಿಗೆ ಮಾಸಿಕ ಸ್ರಾವ ನಿಂತಿರುತ್ತದೆ. ` `ಜನವರಿ 1991 43 ಇಂತಹ ಜೀವಮಾನದ ಉತ್ತರಭಾಗದಲ್ಲಿ ಸಾಂಸಾರಿಕ ಜವಾಬ್ದಾರಿಯೂ ಹೆಚ್ಚಿರುವುದು ಸ್ವಾಭಾವಿಕ. ಮಗನ ಉಚ್ಛ ಶಿಕ್ಷಣ, ಮಗಳ ಮದುವೆ, ಹೊಸ ಮನೆ, ಹೊಸ ವ್ಯವಹಾರಗಳ ಯೋಚನೆ, ಮುಂತಾದುವೆಲ್ಲ ಕಾಡತೊಡಗು ತ್ತವೆ. ಇದರಿಂದಾಗಿ ಈ ವಯಸ್ಸಿನಲ್ಲಿ ಮಾನಸಿಕ ಒತ್ತಡದ ಕಾಯಿಲೆಗಳೂ ತಲೆದೋರುತ್ತವೆ. ಅರೆತಲೆ ನೋವು, ಹೆಚ್ಚಿನ ರಕ್ತದೊತ್ತಡ, ಮಧುಮೇಹ, ಸ್ಫೂಲದೇಹ, ಹೃದಯ ದೌರ್ಬಲ್ಯ, ಮುಂತಾದುವೆಲ್ಲ ಕಂಡುಬರು ತ್ತವೆ. ವೃದ್ಧಾಪ್ಯ ಲಕ್ಷಣಗಳಾದ ಹಲ್ಲುಸಡಿಲಾ ಗುವುದು, ತಲೆಗೂದಲು ಬೆಳ್ಳಗಾಗುವುದು, ಅಥವಾ ಬೋಳಾಗುವುದು, ಮೈಮಾಖಗಳ ಚರ್ಮ ಸುಕ್ಕುಗಟ್ಟುವುದು, ದೃಷ್ಟಿ ಮಾಂದ್ಯ, ಜ್ಞಾಪಕ ಶಕ್ತಿಯ ಕುಗ್ಗುವಿಕೆ, ಮುಂತಾದುವು ಸಹ ತೋರಿಬರುತ್ತವೆ. ನಿರಾಶಾವಾದದ ಗಾಳಿಯೂ ಸೋಂಕುತ್ತದೆ. ಆಗ, ಬಹು ಮಂದಿಗೆ ಅರಳು ಮರುಳೂ ಮೂಡಲಾರಂಭಿಸುತ್ತದೆ. ಮರವೆಯ ಕಾಟ, ಶೀಘ್ರ ಕೋಪ, ಭಯ, ಸಂಶಯ, ವೈರಾಗ್ಯ, ನರದೌರ್ಬಲ್ಯ, ನಿದ್ರೆಯತೊಂದರೆ, ಮುಂತಾದೆ ವೆಲ್ಲ ಕಾಡತೊಡಗುತ್ತವೆ. ಮಹಿಳೆಯರಿಗಂತೂ ತನ್ನ ಯೌವನದ ಕಾಲ ಮುಗಿಯಿತು, ತನ್ನಿಂದ ಗಂಡನಿಗೂ, ಮಕ್ಕಳಿಗೂ ಪ್ರಯೋಜನವಎಲ್ಲ- ಎಂಬ ಕೀಳರಿಮೆ ಬೆಳೆಯತೊಡಗುತ್ತದೆ. ಅದ ರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುವುದು ಸ್ವಾಭಾವಿಕ, ಹೀಗೆ, ಅರ್ವತ್ತರ ವಯಸ್ಸಿಗೆ ಅರಳು- ಮರುಳು ಬರುವುದು ಅನಿವಾರ್ಯ- ಎಂಬ ಮನೋಭಾವ ಹೆಚ್ಚಿನವರಲ್ಲಿ ತಲೆದೊರೀರುವು ದನ್ನು ಕಾಣುತ್ತೇವೆ. ಇದು ವೈಜ್ಞಾನಿಕವಾಗಿ ಸರಿಯೇ? ಮುಪ್ಪಿನ ಅವಲಕ್ಷ ಣಗಳನ್ನು ಮುಂದೂಡ ಬರುವುದೇ? ಅರ್ವತ್ತರ ವಯಸ್ಸು ದಾಟಿದರೂ ಯುವ ಹುರುಪಿನಿಂದ ಕಾರ್ಯಸಮರ್ಥರಾಗಿರಲು ಸಾಧ್ಯವೇ? ಈ ಪ್ರಶ್ನೆಗಳನ್ನು ವೈದ್ಯ ವಿಜ್ಞಾನ 44 ದೃಷ್ಟಿ ಯಿಂದ ಪರಿಶೀಲಿಸಿದಾಗ ಹಲವು ವಿಸ್ಮಯ ' , ಕಾರೀ ಸಂತಸದ ವಿಚಾರಗಳು ತಿಳಿದುಬಂದಿವೆ. ಹಿರಿಯರ ಸಾಧನೆ: ಸ ಪ್ರಪಂಚದ ಮಹಾವಿಜ್ಞಾನಿಗಳು, ತತ್ವಜ್ಞಾ ನಿಗಳು, ಮಹಾಕವಿಗಳು, ಪ್ರಮುಖ ರಾಜ ಕೀಯ ಧುರೀಣರು, ಮಹಾ ಆಹಳಿತಾಧಿಕಾರಿ ಗಳು - ಮೊದಲಾದವರು ತಮ್ಮ ಅತಿ ದೊಡ್ಡ ಸಾಧನೆಗಳಿಂದ ಪ್ರಪಂಚದ ಇಂದಿನ ಅದ್ಭುತ ಪ್ರಗತಿಯನ್ನು ಸಾಧಿಸಿದ್ದು ತಮ್ಮ ಅರ್ವತ್ತರ ನಂತರದ ಅಪರ ವಯಸ್ಸಿನಲ್ಲಿಯೇ! ಪ್ರತಿಭೆ ' ಮತ್ತು ಪ್ರಪಂಚಾನುಭವ, ಪರಿಪಕ್ವವಾದನಂತ ರವೇ! ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿ ಕೊಂಡರೆ ಉತ್ತಮವಲ್ಲವೇ? ಇದಲ್ಲದೆ, ಇನ್ನೊಂದಂಶವನ್ನೂ ತಿಳಿದು ಕೊಂಡಿರುವುದುತ್ತಮ. ದೇಹಾರೋಗ್ಯ ಕೆಟ್ಟು ಪದೇ ಪದೇ ಕಾಯಿಲೆ ಬೀಳುವವರು ನಲ್ವತ್ತರ ನಡುವಯಸ್ಸಿನಲ್ಲೇ ಮುದುಕರಾಗುತ್ತಾರೆ. ಇನ್ನು ಕೆಲವರು ಅರ್ವತ್ತು ದಾಟದರೂ ದೇಹಾ ರೋಗ್ಯ ಕಾಪಾಡಿಕೊಂಡು ಯುವಕರಂತೆಯೇ ಕಾರ್ಯಪ್ರವೃತ್ತರಾಗಿರುತ್ತಾರೆ. ಹೀಗೆ .ದೇಹದ ಅನಾರೋಗ್ಯಕ್ಕೂ ವೃದ್ಧಾಪ್ಯಕ್ಕೂ ಸಂಬಂಧವಿದೆ ಎಂಬುದನ್ನು ಅರಿತುಕೊಳ್ಳಬಹುದು... ಆದಕಾರಣ ಮೊದಲಿನಿಂದಲೇ ಆರೋಗ್ಯ ಶೀಲ ಬದುಕಿನ ಮೂಲತತ್ವಗಳನ್ನು ಮಾನವ ಅರಿತಿರಬೇಕು ಅದಕ್ಕನುಗುಣವಾಗಿ ಜೀವನ ಎಧಾನ ರೂಪಿಸಿಕೊಂಡು ಬರಬೇಕು. ಆಗ ಮಾನವನಿಗೆ ಕಾಯಿಲೆಬರುವ ಸಂಭವ ಕಡಿಮೆ. ಅಂತಹ ಆರೋಗ್ಯಭಾಗ್ಯ ಉಳ್ಳಾತ ವಯಸ್ಸೆ ರಿ ದರೂ ವೃದ್ಧಾಪ್ಯದ ಅನಾಹುತಗಳಿಗೆ ಗುರಿಯಾ ಗುವುದಿಲ್ಲ. "ಮಾನವನ ವಯಸ್ಸು ಅವನು ಭಾವಿಸಿಕೊಂಡಂತಿದೆ' (Man is as old as he (೮೮15) ಎಂಬ ಮಾತು ತುಂಬ ಅರ್ಥಗರ್ಭಿತ. ರೋಗಚಿಕಿತ್ಸೆ ಗಿಂತ ರೋಗನಿರೋಧ ಉತ್ತಮ: ರೋಗ ಬಂದು ಚಿಕಿತ್ಸೆಯಿಂದ ಗುಣವಾ ದರೂ ಅದು ಕೆಲಮಟ್ಟಿಗೆ ಮಾನವನ ಶಕ್ತಿ ಯನ್ನು ಕುಗ್ಗಿಸುತ್ತದೆ. ಅಪಘಾತದಿಂದ ಕಾಲಿ ಕಸ್ತೂರಿ ಗೇಟು ಬಿದ್ದ ಮೇಲೆ ಸಮರ್ಥ ಚಿಕಿತ್ಸೆಯಿಂದ ಅದು ಗುಣವಾದರೂ ಆ ಕಾಲಿನ ಶಕ್ತಿ ಮೊದಲಿ ನಷ್ಟು ಇರುವುದಿಲ್ಲ. ಒಮ್ಮೆ ಹೃದಯಾಘಾತ ವಾಗಿ ಸಕಾಲದ ಚಿಕಿತ್ಸೆಯಿಂದ ವಾಸಿಯಾದರೂ ಆತನ ಹೃದಯ ಶಕ್ತಿ ಮೊದಲಿನಂತಿರುವುದಿಲ್ಲ. ಹಾಗೆ, ಆದಷ್ಟು ಮಟ್ಟಿ ಗೆ ರೋಗಬಾರದಿದ್ದರೆ ಮಾನವನ ಶಕ್ತಿ ಸಾಮರ್ಥ್ಯ ವಯಸ್ಸೇರಿದರೂ ಕುಂದದಿರುತ್ತದೆ. ವೆ ದ್ಯರಾಜನಿಂದ ದೂರವಿ ದ್ದರೆ. ಯಮರಾಜನಿಂದಲೂ ದೂರವಿರಬಹು ದು' ಎಂಬ ಮಾತಿನಲ್ಲಿ ಸತ್ಯಾಂಶ ಇದೆ. ಮಾನವ ದೇಹದಲ್ಲಿ ನಿಸರ್ಗದತ್ತವಾದ ರೋಗ ಪ್ರತಿರೋಧಕ ಶಕ್ತಿ ಇರುತ್ತದೆ. ಚರ್ಮ ಕ್ಯೇನಾದರೂ ನುಸಿ, ಹುಳ ಕಚ್ಚಿದಾಗ ಚರ್ಮ ಕೆಂಪಗಾಗಿ, ದಪ್ಪಗಾಗಿ ಆ ಭಾಗಕ್ಕೆ ಬೇಲಿ ಹಾಕಿ ದಂತಾಗುತ್ತದೆ. ಶರೀರಕ್ಕೆ ಸೋಂಕು ತಾಗಿದಾಗ ಮೈ ಬಿಸಿಯಾಗಿ ಜ್ವರ ಏರಿ, ಕ್ರಮೇಣ ಬೆವತು ಸೋಂಕು. ಹೊರದೂಡಲ್ಪಡುತ್ತದೆ. ಆಹಾರ ದಲ್ಲಿ ವೈಷಮ್ಯವಿದ್ದರೆ ವಾಂತಿ, ಭೇದಿಯ ಮೂಲಕ ನಂಜು ಹೊರಹಾಕಲ್ಪಡುತ್ತದೆ. ಹೀಗೆ ನಿಸರ್ಗದತ್ತ ರೋಗಪ್ರತಿರೋಧಕ ಶಕ್ತಿ ಶರೀರ ದಲ್ಲಿ ಸದಾ ಜಾಗೃತವಾಗಿರುತ್ತ ದೆ. ಆದರೆ ಆ ಶಕ್ತಿ ನಾನಾತರದ ದುರಭ್ಯಾಸಗಳಿಂದ, ಶಿಸ್ತು ರಹಿತ ದುಂದು ಜೀವನದಿಂದ ಮತ್ತು ಪದೇ ಪದೇ ಕಾಯಿಲೆ ಬೀಳುವುದರಿಂದ ಕುಗ್ಗ ತೊಡಗು ಸೂರ್ಯ-ಚಂದ್ರ ಚಂದ್ರ ಗ್ರಹಣವನ್ನು ನೋಡಿದರೆ ಕಣ್ಣಿಗೆ ಯಾವ ಅಪಾಯವೂ ಇಲ್ಲ. ಏಕೆಂದರೆ ಪೌರ್ಣಮಿಯ ದಿನ ಪೂರ್ಣ ಚಂದಿರನನ್ನು ನೋಡಿದರೂ ಸಹ ಅದರ ಪ್ರಕಾಶ ಎಷ್ಟು ಕಮ್ಮಿ ಇರುತ್ತದೆಂದರೆ, ಅದು ಕಣ್ಣಿಗೆ ಯಾವ ತೊಂದರೆಯನ್ನೂ ಉಂಟು ಮಾಡಲಾರದು. 9 ಏಕೆ ಸಿಡುಕು ನಾ ನಕ್ಕಾಗ ನೀ ಏಕೆ ಸಿಡುಕುವೆ? ಓ ಗೆಳತಿ ನಾ ನಕ್ಕಿದ್ದು ನಿನ್ನ ನೋಡಿ ಅಲ್ಲ ನಿನ್ನ ಕಣ್ಣ ಕನ್ನಡಿಯಲ್ಲಿಯ ಎಂ.ನಿಂಗಣ ಣ ತ್ತದೆ. ಹೊಸ ಹೊಸ ಮಾತ್ರೆ ಇಂಜೆಕ್ಕನ್‌, ಗುಳಿಗೆಗಳನ್ನು ಬಹಳವಾಗಿ ಸೇವಿಸುವುದರಿಂದ ನಿಸರ್ಗದತ್ತ ರೋಗನಿರೋಧಕ ಶಕ್ತಿ ಇಲ್ಲದಂ ತಾಗುವುದೂ ಇದೆ. ಇಂಥವರಿಗೆ ವಯಸ್ಸೇರುತ್ತ ಬಂದಾಗ ವೃದ್ಧಾಪ್ಯದ ಕುಂದು ಕೊರತೆಗಳು ಅವಶ್ಯ ಕಾಡತೊಡಗುತ್ತದೆ. ಇದಕ್ಕೆ ಬದಲಾಗಿ, ನೈಸರ್ಗಿಕ ರೋಗ ಪ್ರತಿ ರೋಧಕ ಶಕ್ತಿಯನ್ನು ಶಿಸ್ತಿನ ಜೀವನದಿಂದ ಕಾಪಾಡಿಕೊಂಡು ಬಂದು , ಸಮಸ್ತ ಯೋಗಾ ಭ್ಯಾಸಾದಿಗಳಿಂದ ಅದನ್ನು ಉದ್ದೀಪನಗೊಳಿಸಿ ಕೊಂಡಿದ್ದರೆ ರೋಗ ಬರುವುದೇ ಇಲ್ಲ: ಒಂದು ವೇಳೆ ಬಂದರೂ ಹಿತ್ತಲಮದ್ದಿನಿಂದ ಸುಲಭ ವಾಗಿ ಗುಣವಾಗುತ್ತದೆ. ಹಾಗೆ, ರೋಗ ರಹಿತ ಆರೋಗ್ಯ ಭಾಗ್ಯವಂತನಿಗೆ ವಯಸ್ಸೇರುತ್ತ ಬಂದರೂ ದೇಹ ಮನಸ್ಸುಗಳ ಶಕ್ತಿ ಕುಗ್ಗದೇ ಎಷ್ಟು ಪ್ರಖರ) ಆದರೆ ಸೂರ್ಯ ಚೆಂದಿರನಷ್ಟು ಸೌಮ್ಯ ಅಲ್ಲ. ಸೂರ್ಯ ಗ್ರಹಣ ಇರಲಿ ಅಥವಾ ಇಲ್ಲದಿರಲಿ ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ಅಪಾಯಕರ. ಇದರಿಂದ ಕಣ್ಣು ಸಂಪೂರ್ಣ ಕುರುಡಾಗುವ ಅಪಾಯವಿದೆ. ಸೂರ್ಯ ರಶ್ಮಿ ಕಣ್ಣಿನ ಸೂಕ್ಷ್ಮ ಪರದೆಯ ಮೇಲೆ ಬಿದ್ದು ಕೇಂದ್ರೀಕೃತವಾದರೆ ಅದನ್ನು ಸುಟ್ಟು ಕುರುಡುಂಟು ಮಾಡುವುದು. ಗ್ರಹಣ ಕಾಲದಲ್ಲೂ ದೃಷ್ಟಿಯನ್ನೂ ಕಳೆಯುವಷ್ಟು ಶಕ್ತಿ ಸೂರ್ಯನಿಗಿದೆ. ಸೂರ್ಯ ಗ್ರಹಣ ನೋಡಬೇಕಾದರೆ ಒಂದು ಚಿಕ್ಕ ಟೆಲಿಸ್ಕೋಪಿನಿಂದ ಅದರ ಬಿಂಬವನ್ನು ಒಂದು ಬಿಳಿ ಹಾಳೆಯ ಮೇಲೆ ಹ ೦ದಿ ಮಾಡಿನೋಡುವುದು ಕ್ಷೇಮಕರ. ಜನವರಿ 1991 45 ಇರುತ್ತದೆ. ಮುಪ್ಪನ್ನು ಮುಂದೂಡುವುದು ಹೇಗೆ): ಸಾಮಾನ್ಯ ಮಾನವನ ದೇಹದೊಳಗಿನ ಅನಂತ ಜೀವಕೋಶಗಳು ವಯಸ್ಸಾಗುತ್ತ ಹೋದಂತೆ ವಿಶೇಷವಾಗಿ ಸವೆದು ಸಾಯತೊಡ ಗುತ್ತವೆ. ಅವು ಮೊದಲಿನಂತೆ ಪುನಃ ಸೃಷ್ಟಿಯಾ ಗುವುದಿಲ್ಲ. ಮುಖ್ಯವಾಗಿ ಮಿದುಳಿನ ನರಮಂ ಡಲದ ಜೀವಕಣಗಳ ವಿನಾಶದಿಂದಾಗಿ ಮುಪ್ಪಿನ ಸೂಚಕಗಳಾದ ಶಿಥಿಲವಾದ ಇಂದ್ರಿಯ ಶಕ್ತಿ ಕುಂದುತ್ತಿರುವ ಜ್ಞಾಪಕ ಶಕ್ತಿ, ಹಿಡಿತಕ್ಕೆ ಬಾರದ ಶರೀರದ ಅಂಗಾಂಗಗಳು - ಮುಂತಾದುವೆಲ್ಲ ತೋರಿಬರುತ್ತವೆ. ವಯಸ್ಸೇರುತ್ತ ಬಂದಂತೆ ರೋಗಪ್ರತಿರೋಧಕ ಶಕ್ತಿ 'ಕುಂದುತ್ತ ಬಂದು ಕಾಯಿಲೆ ತಾಗಿದಾಗ ಶರೀರ ಮತ್ತಷ್ಟು ವ ಗುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿ: ನರು) ಒಬ್ಬ ಸರ ವಯಸ್ಸಿನಲ್ಲಿ ಮುದುಕನಂತಾದರೆ ಮತ್ತೊಬ್ಬ ಎಂಬತ್ತಾಕ್ಕಾಗ ಬಹುದು. ಅವರವರ ಆನುವಂಶಿಕತೆ, ಪರಿಸರ, ದೇಹಾರೋಗ್ಯ, ಆಹಾರ ವಿಹಾರ ವಿಧಾನ - ಮುಂತಾದುವು ಈ ವ್ಯತ್ಯಾಸಗಳ ಕಾರಣವಾಗಿರು ತ್ತವೆ. | ಆದರೆ ಹಿಂದೆ ಹೇಳಿದಂತೆ ಯೋಗಾಸನ, ಪ್ರಾಣಾಯಾಮ, ಧ್ಯಾನಾಭ್ಯಾಸಾದಿಗಳನ್ನೊಳ ಗೊಂಡ ಸಮಗ್ರ ಯೋಗಾಭ್ಯಾಸವನ್ನು ನಿಯತ ರೀತಿಯಲ್ಲಿ ನಡೆಸಿಕೊಂಡು ಬಂದರೆ ಮಾನವನ ಇರುಳೆಲ್ಲಾ ನಡೆದನು ಸುಂಕಕಂಜಿ | ರೋಗ ಹರಿದ ಗೋಣಿಯಲ್ಲೊಬ್ಬ ಕಳವೆಯ ತುಂಬಿ ಕಳವೆಯೆಲ್ಲಾ ಹೋಗಿ ಬರಿ ಗೋಣಿ ಉಳಿಯಿತ್ತು ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥ ಪ್ರತಿರೋಧಕ ಶಕ್ತಿ ಕುಂದುವುದಿಲ್ಲ. ದೇಹ ಮನಸ್ಸುಗಳ ಸಾಮರ್ಥ್ಯ ಕುಗ್ಗುವುದಿಲ್ಲ. ವಯಸ್ಸೇರಿದರೂ ಕಣ್ಣು ಕೆವಿ, ನಾಲಗೆ ಮುಂತಾದ ಇಂದ್ರಿಯಗಳ ಶಕ್ತಿ ಇಳಿಯುವು ದಿಲ್ಲ. ಮೇಧಾಶಕ್ತಿ, ವಾಗಿ ಕುಂದುತ್ತ ಬರುವುದಿಲ್ಲ. ವೃದ್ಧಾಪ್ಯದ ಬಾಹ್ಯಚಿನ್ಹೆ ಗಳಾದ ಹಲ್ಲುಗಳ ಶಿಥಿಲತೆ, ಚರ್ಮ ಸುಕ್ಕುಗಟ್ಟು ವುದು, ಕೂದಲುದುರುವುದು, ಜೀವನದಲ್ಲಿ ನಿರಾಶಾ ಮನೋಭಾವ ಇವೆಲ್ಲ ತಡೆಗಟ್ಟಲ್ಪಡುತ್ತವೆ. ಅಥವಾ ಮುಂದೂಲ್ಪಡು ತ್ತವೆ. ಅಷ್ಟೇ ಅಲ್ಲದೆ, ಕಾಮಾಸಕ್ತಿ, ಕಾಮ ಶಕ್ತಿಗಳೂ ಕುಂದದಿರುತ್ತವೆ. ಈ ವಿಚಾರದಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಿದಾಗ ದೇಹದೊಳಗಿನ ನರವ್ಯೂಹಗಳಲ್ಲಿ ರುವ ಜೀವಕಣಗಳ ಸವೆತ, ಸಾವುಗಳು ಯೋಗಾಭ್ಯಾಸದಿಂದಾಗಿ ತಡೆಗಟ್ಟಲ್ಪಡುತ್ತವೆ: ಮಾತ್ರವಲ್ಲದೆ ದೇಹಾರೋಗ್ಯ ಉತ್ತಮ ಮಟ್ಟ ದಲ್ಲಿರುವಾಗ ಆ ಮಾನಸಿಕ ಧೈರ್ಯವೂ ಮುಪ್ಪನ್ನು ಮುಂದೂಡಲು ಸಹಾಯಕವಾಗು ತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಇವೆಲ್ಲ ಕಾರಣಗಳಿಂದಾಗಿ ಅರೋಗ್ಯಭಾಗ್ಯ ಕಾಪಾಡಿಕೊಂಡು ಬಂದವರು "ಅರವತ್ತರ ಅರಳು-ಮರುಳಿಗೆ' ಭಯಪಡಬೇಕಾಗಿಲ್ಲ - ಎಂದು ಧಾರಾಳವಾಗಿ ಹೇಳಬಹುದು. ಕು (ಆಧಾರ: ಇದೇ ಲೇಖಕರ "ದೀರ್ಫಾಯುಷ್ಯದ ರಹಸ್ಯ' ಪುಸ್ತಕ) - ದೇವರದಾಸಿಮಯ್ಯ, ' :ಕೆಸ್ತೂರಿ ಸ್ಮರಣಶಕ್ತಿಗಳು ವಿಶೇಷ : ಆ... pe 5 ಮನೆ ಮದು ಅಂಗೈಯ ಔಷಧಿ: ಕಾಳಜೀರಿಗೆ ಜ್‌ ಸ * ಪ. ರಾಮಕೃಷ್ಣ ಶಾಸ್ತ್ರಿ. ಕಾಳಜೀರಿಗೆ ಅಮೂಲ್ಯವಾದ ವನಸ್ಪತಿಗ ಳಲ್ಲಿ ಒಂದು. ಅದರ ರುಚಿ ಶುದ್ಧ ಕಹಿಯಾ ದರೂ ಅದರಲ್ಲಿರುವ. ವಿಶಿಷ್ಟ ಗುಣಗಳು ಅದನ್ನೊಂದು ಅಮೂಲ್ಯ ವನಸ್ಪತಿಗಳ ಸಾಲಿಗೆ ಸೇರಿಸಿವೆ. ಮಳೆಗಾಲದಲ್ಲಿ ತಾನಾಗಿ ಹುಟ್ಟಿ ಬೆಳೆದು "ಸಿಹಿ ಫಲ' ವನ್ನು ಕೊಡ ಬಲ್ಲ ಕಾಳಜೀರಿಗೆಯನ್ನು. ಈಗ ಕೃಷಿ ಮಾಡಿ ಬಾಣಂತಿಯರಿಗೆ ನಂಜುನಿರೋಧಕ ಔಷಧಿ ಯಾಗಿ ಮೂರು ದಿನಗಳ ಕಾಲ ಕಾಳಜೀರಿ ಗೆಯ ಕಷಾಯವನ್ನು ಕುಡಿಸಿ ಅದರಿಂದ ಇನ್ನಿತರ ಸಾಮಗ್ರಿಗಳೊಂದಿಗೆ ತಯಾರಿಸಿದ ಲೇಹ್ಯವನ್ನು ತಿನ್ನಿಸುವುದು ಪದ್ಧತಿಯಾಗಿದೆ. ಜಾಗತಿಕ ವೈದ್ಯಕೀಯ. ಸಮ್ಮೇಳನಗಳಲ್ಲಿ ಕಾಳಜೀರಿಗೆಯ .ಉತ್ಕೃಷ್ಟ ಔಷಧಿಯ ಗುಣ ಮಳೆ ನೀರಿಗೆ ಮೊಳೆತು ನಿಂತು ಯಾರ ಶಿಫಾರಸ್ಸು ಇಲ್ಲದೆ ಬೆಳೆಯುವ 'ಕಾಳಜೀರಿಗೆಗೆ ಆಮೂಲ್ಕ ಗುಣಗಳಿವೆ ! ಬೆಳೆಸುತ್ತಿರುವುದು ಅದೊಂದು ಶ್ರೇಷ್ಠ ಔಷಧಿ ಎಂಬುದಕ್ಕಾಗಿ. ಆಯುರ್ವೇದದಲ್ಲಿ 'ವನಜೀರಕ ಎಂಬ ಹೆಸರಿರುವ ಇದನ್ನು ವೈಜ್ಞಾನಿಕವಾಗಿ "ವೆರ್ಮೊನಿಯಂ ಆಂಥೆಲ್‌ ಮಿಂಟಿಕ್‌' ಎಂದು ಕರೆಯಲಾಗಿದೆ: ಈ ಹೆಸರು ಲ್ಯಾಟಿನ್‌ ಮೂಲದ್ದು. ಹಲವಾರು ಪ್ರದೇಶಗಳಲ್ಲಿ ಈಗಲೂ 'ಜನವರಿ 1991 ಗಳನ್ನು ವಿಮರ್ಶಿಸುತ್ತಾ ಹೀಗೆ ಬಾಣಂತಿಯ ರಿಗೆ. ಹೆರಿಗೆಯಾಗುತ್ತಲೇ ಅದರ ಕಷಾಯ ವನ್ನು ಕುಡಿಸುವುದು ಅಲೋಪಥಿ. ಔಷಧ ವಾದ ಎರ್ಗಟ್‌ ಮಿಶ್ರಣದಷ್ಟೇ ಪರಿಣಾಮ ಕಾರಿಯೆಂದು ವೈದ್ಯರು ಹೊಗಳಿದ್ದಾರೆ. ನವಜಾತ ಶಿಶುಗಳಿಗೂ ಮೊದಲ ಮೂರು ದಿನಗಳವರೆಗೆ ಆಹಾರದ ಬದಲು ಕಾಳಜೀರಿಗೆಯ ಕಷಾಯಕ್ಕೆ ಬೆಲ್ಲ ಬೆರೆಸಿ 47 ಕುಡಿಸುವುದರಿಂದ ಅನೇಕ ಬಾಲಾರಿಷ್ಟ ಗಳೂ ನಿವಾರಣೆಯಾಗುತವೆ. ಬಾಣಲೆಯಲ್ಲಿ ಕಾಳಜೀರಿಗೆಯನ್ನು ಹುರಿದು, ನೀರಿನಲ್ಲಿ ಕಷಾಯವಿರಿಸಿ, ಆ ನೀರು ಆರಿ ಹತ್ತನೆಯ ಒಂದು ಪಾಲಿಗಿಳಿದ ಬಳಿಕ ಲಭಿಸುವ ಅರ್ಕದಿಂದ ಬಾಣಂತಿಯರ ಜ್ವರ ನಿವಾರಣೆಯಾಗಿ ಗರ್ಭಾಶಯ ಸಂಕು ಚಿತ ಕಾರ್ಯ ತ್ವರಿತವಾಗಿ ನಡೆಯುತ್ತದೆ. ಅಜೀರ್ಣ, ಅಗ್ನಿಮಾಂದ್ಯ, ಸಂಧಿವಾತ, ಕಫ, ಕೆಮ್ಮು ಇದನ್ನೆಲ್ಲ ನಿವಾರಿಸುವ ಈ ಕಷಾಯ ಶೋಧವೂ ಹೌದು. ಇದರಿಂದಾಗಿ ಇನ್ನಿತರ ತೊಂದರೆಗಳು ' ಬರುವ ಸಂಭವವಿಲ್ಲ. ಜಂತುಹುಳದ ಬಾಧೆಯಿಂದ ಉಂಟಾಗುವ ಭೇದಿಗೂ ಈ ಕಷಾಯ ರಾಮಬಾಣ. ಹೊಟ್ಟೆಯೊಳಗಿನ ಜಂತುಹುಳುಗಳು ನಿವಾರಣೆಯಾಗಿ ಮಲದೊಂದಿಗೆ ಅವು ಹೊರಬೀಳಬೇಕಾದರೆ ತಲಾ ಐದು ಗ್ರಾಂ ಹುರಿದ. ಕಾಳುಜೀರಿಗೆ,. ವಾಯುವಿಡಂಗ ಮತ್ತು ಬೆಲ್ಲಗಳನ್ನು ಉಂಡೆ ಮಾಡಿ ತಿಂದರೆ ಸಾಕು. ಇದರ ಕಷಾಯಕ್ಕೆ ಕಲ್ಲುಸಕ್ಕರೆ ಬೆರೆಸಿ ಸಣ್ಣ ಮಕ್ಕಳಿಗೆ ಕುಡಿಸಿದರೆ ಜಂತುಹುಳು ಮಾತ್ರವಲ್ಲ, ಕೆಮ್ಮು ಜ್ವರಗಳಿದ್ದರೂ ನಿವಾ ರಣೆಯಾಗುತ್ತವೆ. ಕಲ್ಲುಸಕ್ಕರೆ ಬದಲು ಜೇನು ಸೇರಿಸಿದರೆ ಕೆಮ್ಮಿಗಂತೂ ಸಿದ್ಧೌಷಧ. ಹೆಚ್ಚು ಪ್ರಮಾಣದಲ್ಲಿ ದೊಡ್ಡವರೂ ಕಾಳ ಜೀರಿಗೆ ಕಷಾಯ ಕುಡಿದರೆ ಜಂತುಗಳನ್ನು ನಿವಾರಿಸಬಹುದೆಂದು ಆಯುರ್ವೇದಾ ಚಾರ್ಯ ಸುಶ್ರುತ ಬರೆದಿದ್ದಾನೆ. ಹುರಿದು ಹುಡಿ ಮಾಡಿದ ಕಾಳಜೀರಿಗೆ ಯನ್ನು ಜೇನಿನಲ್ಲಿ ಕಲಸಿ ನೆಕ್ಕಿದರೆ ಕಫ ಮಾತ್ರವಲ್ಲ ಮಲೇರಿಯಾ ರೋಗವೂ ಗುಣ ವಾಗುತ್ತದೆ. ಮಲೇರಿಯಾಕ್ಕೆ ಇದರ ಕಷಾ ಯವೂ ಔಷಧಿಯೇ. ಹುರಿದ ಅಕ್ಕಿ ಮತ್ತು ಕಾಳಜೀರಿಗೆಯನ್ನು ಒಟ್ಟಾಗಿ ತಯಾರಿಸಿದ ಅರ್ಕ ಅತಿ ಬೇಧಿಯನ್ನು ತಡೆಯುತದೆ. ತುರಿಕೆ, ಒಣಕಜ್ಜಿ ಇನ್ನಿತರ ಚರ್ಮವ್ಕಾ 48 ಧಿಗಳ ನಿವಾರಣೆಯಲ್ಲಿ. ಕಾಳಜೀರಿಗೆಯ ' ಬಳಕೆ ಅಧಿಕ ಫಲದಾಯಕ. ಗೋಮೂತ್ರ ದಲ್ಲಿ ಅದನ್ನು ನುಣ್ಣಗೆ ಅರೆದು ಗಂಧದಂತೆ ಮೈಗೆ ಲೇಪಿಸಿಕೊಂಡು ಒಂದು ಘಂಟೆಯ ಬಳಿಕ ಸ್ನಾನ ಮಾಡಬೇಕು. ಕಜ್ಜಿ ಒಣಗು ತ್ತದೆ, ತುರಿಕೆ ನೀಗುತ್ತದೆ. ತಲೆಯಲ್ಲಿ ಹೇನು ಗಳ ಬಾಧೆ ವಿಪರೀತವಿದ್ದರೆ ಲಿಂಬೆಯ ರಸ ದಲ್ಲಿ ಕಾಳಜೀರಿಗೆಯನ್ನು ಅರೆದು ತಲೆಗೆ ಲೇಪಿಸಿಕೊಳ್ಳಬೇಕು. ಬಳಿಕ ಸ್ನಾನ ಮಾಡ ಬೇಕು. ತತ್ತಿಗಳ ಸಹಿತವಾಗಿ ಹೇನು ನಾಶ ವಾಗುತದೆ. ಕಾಳಜೀರಿಗೆಯನ್ನು ಬಿಳಿ ತೊನ್ನು ರೋಗ ನಿವಾರಣೆಗೂ ಮುಖ್ಯವಾಗಿದೆ. ಅದರೊಡನೆ ನೆಲ್ಲಿ, ಅಳಲೆ, ಶಾಂತಿ, ಅರದಾಳ, ಬಾವಂಚಿ ಎಂಬ ಮನೆ ಮದ್ದುಗಳನ್ನು ಸಮತೂಕದಲ್ಲಿ ಸೇರಿಸಿ ' ಗೋಮೂತ್ರದಲ್ಲಿ. ನಯವಾಗಿ ಅರೆದು ಮೈಗೆ ಲೇಪನ ಮಾಡಬೇಕು. ಕರಿಯ ಎಳ್ಳು ಹಾಗೂ ಕಾಳಜೀರಿಗೆಗಳಿಂದ ತಯಾರಿಸಿದ ಕಷಾಯವನ್ನು ದಿನದಲ್ಲಿ ಎರಡು ಸಲ ಸೇವಿಸಬೇಕು. ಈ ಚಿಕಿತ್ಸೆ ಯಿಂದ ಬೇಗನೆ ತೊನ್ನು ರೋಗ ವಾಸಿಯಾ ಗುತ್ತದೆ. ಶರೀರದಲ್ಲಿ ನಂಜು ಜಾಸ್ತಿ ಇದ್ದರೆ ಗಾಯಗಳು ಬೇಗನೆ ಮಾಯವುದಿಲ್ಲ. ತುರಿ ಕಜ್ಜಿ ಹುಣ್ಣುಗಳೂ ಆಗುತ್ತವೆ. ಕಾಳಬೀರಿಗೆ, ಕಾಸರ್ಕನ ಮರದ ಅರಶಿಣ, ಚಾ ಹುಡಿ ಹಾಗೂ ಗೇರುಬೀಜದ ತೊಗಟೆಗಳನ್ನು ಒಟ್ಟಾಗಿ ಸೇರಿಸಿ ಬಿಸಿ ಮಾಡಿದ ಎಣ್ಣೆ ಪೆನಿಸಿಲಿನ್‌ಗಿಂತಲೂ ಶೀಘ್ರ ನಂಜು ನಿರೋ ಧಕವಾಗಿ ಇದನ್ನೆಲ್ಲ ಗುಣಪಡಿಸುವುದು. ಕಜ್ಜಿಗಳು ಮಾಯವಾಗಲು ಕಾಳಜೀರಿಗೆ ಗಿಡದ ಎಲೆಗಳನ್ನು ನುಣ್ಣಗೆ ಅರೆದು ಮೈಗೆ ಲೇಪಿಸಿಕೊಂಡರೂ ಗುಣಕಾರಿ. ಸುಲಭವಾಗಿ ಬೆಳೆಯಬಲ್ಲ ಇದರ ಗಿಡ ಮನೆಯ ಮುಂದೆ ಇದ್ದರೆ ಅಂಗೈಯಲ್ಲಿ ಔಷಧಾಲಯವಿದ್ದಃ ಂತೆ.. ಕಸ್ತೂರಿ ಬದುಕಿನ ಒಳಿತು ಕೆಡಕುಗಳನ್ನರಿತು. ಎಚ್ಚರಿಕೆಯಿಂದ ಸಾಗಿದರೆ ಆದೇ ಸುಖಮಯ ಜೀವನ. ಎಡವಿದರೇನುಂಟು.... ಬರೀ ವೇದನೆ ! ಪುರುಷಾರ್ಥಗಳನ್ನರಿತು ನಡೆದವನು ನಿಜಕ್ಕೂ ಜಾಣ. EE ನೆಮ್ಮ ಬದುಕೇ ನಮ್ಮ ಭಾವನೆಗಳಿಗೆ ಅಡಿಗಲ್ಲು. ನಮ್ಮ ಬದುಕು ಎಷ್ಟು ಬೆಳೆಯು ತ್ರದೆಯೋ ನಮ್ಮ ಭಾವನೆಗಳೂ ಅಷ್ಟು ದೊಡ್ಡ ದಾಗುವದು ಸಹಜ. ಎಷ್ಟು ಎಷ್ಟು ನಮ್ಮ ಜೀವನ ಹಿರಿದೋ ಅಷ್ಟು ಅಷ್ಟು ನಮ್ಮ ಭಾವ ನೆಗಳು ವಿಸ್ತಾರ. ಬದುಕೇ "ಎಲ್ಲಕ್ಕೂ ಮೂಲ. ಅದೇ ಎಲ್ಲಕ್ಕೂ ಹಿರಿದು. ಪ್ರತಿಯೊಂದು ಜೀವಾ ಳವೂ ಭಾವದಿಂದಲೇ ವಿಕಾಸವನ್ನು ವಿನಾಶ ವನ್ನು ಹೊಂದುತ್ತದೆ. ಬದುಕು ಹಿರಿದಾಗಲು ವಿಸ್ತಾರವಾಗಲು ಯಾವುದು ಅವಶ್ಮ? ನಮ್ಮೆಲ್ಲ ಶಕ್ತಿಗಳು. ಎಚ್ಚರ ದಿಂದ ಪ್ರತಿಯೊಂದನ್ನು ಯೋಚಿಸಿ ಮುಂದುವರಿ ಯುವ ಜೀವ ಯಾವ ಭಾವನೆಯಿಂದ ಬದುಕು ಸುಖಮಯವಾದೀತೆಂದು ತಿಳಿಯುತ್ತದೆ. ಅನುಭ ವದಲ್ಲಿ ಯಾವುದು ಒಳಿತು ಯಾವುದು ಕೆಟ್ಟದು ಎಂಬುದನ್ನು ತಿಳಿಯುತ್ತದೆ. ಅದಕ್ಕೆ ನಮ್ಮ ಪೂರ್ವಿಕರು ಪ್ರರುಷಾರ್ಥಗಳೆಂದು ಕರೆದರು. ಧರ್ಮ ಮನುಷ್ಠ ಹುಲಿಯಂತೆ ತೋಳದಂತೆ ಒಂಟಿಯಾಗಂತೂ ಬದುಕಲಾರ. ಆತ ಸಂಘ ಜೀವಿ, ಸಮಾಜ ಜೀವಿ. ವೃಕ್ತಿ ವ್ಯಕ್ತಿಯೆಂದು ವೃಕ್ತನಾಗುವದೇ, ವ್ಯಕ್ತಿತ್ವವನ್ನು ಪಡೆಯುವುದೇ ಸಮಾಜದಲ್ಲಿ ಸಾಮಾಜಿಕತೆಯಲ್ಲಿ ಹೀಗೆ ಕೂಡಿ ಜನವರಿ 1991 _ಬಾಳಬೇಕಾದರೆ ಈ ಸಂಘ ಜೀವನಕ್ಕೆ ನಮಗೆ ಒಂದು ಧರ್ಮ ಬೇಕು. ವೃಕ್ತಿ ವೃಕ್ತಿಯೊಂ ದಿಗೆ, ವೃಕ್ತಿ ಸಮಾಜದೊಂದಿಗೆ, ವ್ಯಕ್ತಿ ಕುಟುಂ ಬದೊಡನೆ ಮತ್ತು ವ್ಯಕ್ತಿ ದೇವರೊಡನೆ ಕಟ್ಟ ಕೊಂಡು ಇಟ್ಟುಕೊಂಡ ಬಾಂಧವ್ಯಗಳ ಕಟ್ಟು ಪಾದೇ ಧರ್ಮ. ಇವೆಲ್ಲ ಬಾಂಧವ್ಕಗ ಳನ್ನು ಚನ್ನಾಗಿ ಹೊಂದಿಸಿಕೊಂಡು ಬಾಳಬೇ ಕಾದರೆ ಅದಕ್ಕೆ ಧರ್ಮ ಅವಶ್ಯ. ಅದಕ್ಕೆ ಧರ್ಮ ಪ್ರಥಮ ಪ್ರರುಷಾರ್ಥ. ಉಳಿದ ಎಲ್ಲ ಪ್ರರುಷಾರ್ಥ ಪರಮಾರ್ಥಗಳನ್ನು ಈ ಧರ್ಮಕ್ಕೆ ಅವಿರೋಧವಾಗಿ ಅನುಸಾರವಾಗಿ ಸಾಧಿಸುವದು. ನಮ್ಮನ್ನು ನಾವು ತಿಳಿದುಕೊಂಡು ನಡೆಯು ವದು ಅಧ್ಯಾತ್ಮ. ಈ ವಿಶ್ವವನ್ನು ತಿಳಿದು ಕೊಂಡು ನಡೆಯುವುದು ವಿಜ್ಞಾನ. ನಮ್ಮಿಂದ ಇತರರನ್ನು ತಿಳಿದು ಕೂಡಿ ನದೆಯುವದು ಧರ್ಮ. ಯಾವುದು ನಮ್ಮನ್ನು ಧಾರಣ ಮಾಡುತ್ತದೆಯೋ, ಯಾವುದನ್ನು ನಾವು ಧಾರಣ ಮಾಡುತ್ತೇವೆಯೋ ಅದು ಧರ್ಮ. ಧರ್ಮ ವಿರುವದು ಜೀವನಕ್ಕಾಗಿ. ಜೀವನ ಇರುವುದು ಧರ್ಮದಿಂದ. ಇಂಥ ಥರ್ಮಕ್ಕೆ ಆಧಾರ ಸತ್ತ. ಸತ್ಯಕ್ಕೂ ಮಾರಿ ಧರ್ಮವಿಲ್ಲ. ಗಂಡು- ಹೆಣ್ಣು ಸತ್ಮ, ಗಂಡ- ಹೆಂಡತಿ ಧರ್ಮ." ಜನ ಜಂಗುಳಿ ಸತ್ಯ. ಆದರೆ ಕುಟುಂಬ ಸಮಾಜ ಧರ್ಮ. ಇದ್ದುದನ್ನು ಇದ್ದಂತೆ ತಿಳಿಯುವುದು 49 ಬಾರದು. ಸತ್ಯವು ಪ್ರಿಯವೂ ಶ್ರೇಯವೂ ಆದಾ ಗಲೇ ಆದರೇನೆ ಅದು ಧರ್ಮ. “ಖುತೇ ಸತ್ಯಂ ಪ್ರತಿಷ್ಠಿತಂ” ಸತ್ಯಕ್ಕೆ ಹುತದ ಪ್ರತಿಷ್ಠೆ ಪರಿಸಿಂಚನ ಅಗತ್ಯ. ಬುತವೇ ಧರ್ಮ. ಸತ್ಯಕ್ಕೆ ಬಲವಂತ ಆಗ್ರಹ, ಹಠ, ಜಿದ್ದು ಅವಶ್ಯವಿಲ್ಲ. “ಸತ್ಯಂ ವದ, ಧರ್ಮಂ ಚರ' ' ಎಂದರು. ಹೊರತು ಸತ್ಯಂ ಚರ ಅಲ್ಲ! ಲೋಕಕ್ಕೆ ಹಿತ ವನ್ನು ಉಂಟು ಮಾಡಬಲ್ಲ ಸತ್ಕವನ್ನೇ ಆಚ ರಿಸಬೇಕು. ಡಾಕ್ಟರು ಸಾಯಲು ಬಿದ್ದ ರೋಗಿಗೆ “ನೀನೀಗ ಸತ್ತು ಬೀಳ್ತೀಯಾ' ಎಂದು ಹೇಳಿದರೆ ಅದು ಸತ್ಕವಾದರೂ ಪಾಪ. ನಮ್ಮ ಸಭ್ಯತೆ ಶಿಷ್ಟುಚಾರ ಸಂಸ್ಕೃತಿ ಇದೆಲ್ಲ ಸತ್ಯದ ಉಗ್ರತೆ ಕಡಿಮೆ ಮಾಡಿ ಅದನ್ನು ನಯಗೊಳಿಸಿ ಧರ್ಮ ವನ್ನಾಗಿ ಪಳಗಿಸುವ ವಿನ್ಠಾಸಗಳು. ಆದರೂ ಸತ್ಯದ ನೆಲೆ ಇಲ್ಲದೆ ಧರ್ಮಕ್ಕೆ ಬೆಲೆ ಇಲ್ಲ. ಏಕೆಂದರೆ ಸತ್ಯ ಜಗತ್ತಿನ ಜೀವನದ ತತ್ವಸತ್ವ. ಅರ್ಥ: ರ್ಥವಾಗಿ ಬಿಡಬಹುದು. ಅದನ್ನು ಯಾವುದಾ ದರೊಂದು ಉದ್ದೇಶದ ಕಡೆಗೆ ಹರಿಯಗೊಟ್ಟರೆ ಅರ್ಥ ಉಂಟಾಗಬಹುದು. ಆ ಅರ್ಥವನ್ನು ಪದೆಯುವ ತನಕ ಮನಸ್ಸು ತಳಮಳಿತವಾಗಿಯೇ ಇರುತ್ತದೆ. ಆದರೂ ಅರ್ಥದ ಅನ್ವೇಷಣದಲ್ಲಿ ಅನೇಕ ಜ್ಞಾನಗಳು ಉಂಟಾಗಿ ಅವುಗಳಿಂ ದಲೂ ವಿಶೇಷವಾದ ಅರಿವು ಸಿಕ್ಕು ಸಾರ್ಥ ಕತೆ ಸಿಗಬಹುದು. ಅರ್ಥಾನ್ವೇಷಣೆ ಹಲವು ರೀತಿಯಲ್ಲಾಗಬಹುದು, ಗಣಿತಜ್ಞನಿಗೆ ಗಣಿ ತದಿಂದ ಅರ್ಥ ದೊರೆಯಬಹುದು. ಎಡಿಸ ನ್‌ಗೆ ತನ್ನ ಪರಿಶೋಧನೆಗಳಿಂದ ಹೆಚ್ಚಿನ ಅರ್ಥ ದೊರೆತಿರಬಹುದು. ಮನಸ್ಸು ಅರ್ಥವನ್ನು ಗಳಿ ಸಿದಲ್ಲಿ ಆಹ್ಲಾದಕರವಾಗಬಹುದು. ಅರ್ಥವನ್ನು ಹೊಂದುವ ತನಕವೂ ಮನುಷ್ಠನಿಗೆ ತಾಳ್ಮೆಯಿಲ್ಲ ಸಂತೋಷವಿಲ್ಲ. ಅರ್ಥವಾಗದೇ ಹೋದರೆ 50 ಸಿಕ್ಕಿ. ಆದರ ಇದ್ದದ್ದು ಇದ್ದಂತೆ ಧರ್ಮವಾಗ ದುಖು, ಅರ್ಥವಾಯಿತೆಂದರೆ ಆನಂದ. ಆದರೆ ಅರ್ಥ ಒದಗಿ ಬಂದರೂ ಬದುಕು ಏನೆಂಬ ; ಪ್ರಶ್ನೆ ಉಳಿಯುತ್ತದೆ. ಬದುಕುವದು ಧರ್ಮ ಕ್ಕಾಗಿ, ಬದುಕುವದು ಅರ್ಥಕ್ಕಾಗಿ ವಿಂಬುದ ರಿಂದಷ್ಟೇ ಮುಗಿಯುವದಿಲ್ಲ. ಈ ಅರ್ಥಕ್ಕೆ ತಕ್ಕ ಅಭಿವ್ಯಕ್ತಿಯು ಮುಖ್ಯ. ಈ ಅಭಿವೃಕ್ತಿಯ ಬಯಕೆಯೂ ಪ್ರಾಮುಖ್ಯವಾದುದು. ಬಯಕೆಯ ಪರ್ಯಾಯ ಶಬ್ದವೇ ಕಾಮ. ಕಾಮ: ಕಾಮಕ್ಕೂ ಭಾವವೇ ಮುಖ್ಯ. : ಯನ್ನೇ ಭಾವನಾ ಯಾದ್ರಶೀ ಸಿದ್ದಿಃ ಭವತಿ ತಾದೃಶಿ ಆಯಾ ಕಾಮಕ್ಕೆ ಒಂದು ಅವಲಂಬನೆ ಒಂದು ನಿಮಿತ್ತ. ಮೊದಲಿಗೂ ಕೊನೆಗೂ ನಿಮ್ಮ ಕಾಮ ನೆಯೆ ನಿಮಗೆ ಫಲವನ್ನು ಸಿದ್ದಿಯನ್ನು ಕೊಡು ತ್ತದೆ. ಕಾಮ ಮನುಷ್ಠನ ವೃಕ್ತಿತ್ವಕ್ಕೆ ಮೇರು ದಂಡದಂತಿರುತ್ತದೆ. ಸೌಂದರ್ಯಾನುಭೂತಿಗೆ ಸಾರ್ಧಕವಾಗುವ ಮೂಲಭೂತ ತತ್ವವೆಂದರೆ ಕಾಮವೇ. ಕಾಮದಿಂದ ಜೀವನಕಲೆ ಹುಟ್ಟು ತ್ತದೆ... ಸ್ವಶಕ್ತಿ ಮತ್ತು ಪರಾಶಕ್ತಿಗೆ ಕೂಡಿ ಸುವ . ಇದೊಂದು ಸುಂದರ ಮಾಧ್ಯಮ. ಈ ಮಾಧ್ಯಮ ಎಷ್ಟು ದುರ್ಬಲವಿರುತ್ತದೆಯೋ ಅಷ್ಟು ಮನುಷ್ಠನ ಕ್ರಿಯಾಶಕ್ತಿಯು ದುರ್ಬಲ ವಿರುತ್ತದೆ. . ದುರ್ಬಲ ಕ್ರಿಯಾಶಕ್ತಿ ನಿಷ್ಕ್ರಿಯ ತೆಗೆ ಕಾರಣವಾಗುತ್ತದೆ. ನಿಷ್ಕ್ರಿಯತೆ ವಿನಾಶಕ್ಕೆ. ಆದರೆ ಅತಿ ಕಾಮ ಅಧವಾ ವಿಕೃತ ಕಾಮ ದಿಂದ ವೃಕ್ತಿಶ್ಚ ಹಾಳಾಗುತ್ತದೆ. ಅನ್ನ ಬೇಯಿಸು ವಷ್ಟು ಬೆಂಕಿ ಬೇಕು. ಹೊತ್ತಿಸುವಷ್ಟಲ್ಲ! ಮನಸ್ಸು ಅರಳುವದಕ್ಕೆ ಭಾವನೆಗಳು . ಆನಂದಮಯ ವಾಗುವದಕ್ಕೆ ಕಾಮ ಬೇಕು. ಕಾಮವಿಲ್ಲದಿದ್ದರೆ ಶಾಂತಿಯಿಲ್ಲ. ಬಾಂಧವ್ಧಗಳು ಬೆಳೆಯುವುದಕ್ಕೆ ಕಾಮ ಕ್ರಿಯಾಶೀಲವಾಗಿರಬೇಕು. ಮೋಕ್ಷ: ಧರ್ಮ-ಅರ್ಥ-ಕಾಮಗಳು ಸಾಧಿಸಿದ ಮೇಲೆ ಈ ಬದುಕಿನ ಪ್ರರುಷಾರ್ಥವೇನು? ಈ ಮೂರು ಮುಗಿದ ಮೇಲೆ ಇನ್ನೇನು ಉಳಿದಿದೆ? ಅದೇ ಮೋಕ್ಷ ಅಥವಾ ಮುತ್ತಿ. ಮುಕ್ತಿಯಲ್ಲಿ ಏನಿದೆ ಆಕರ್ಷಣೆ? `ಇದು ಇವೆಲ್ಲಕ್ಕಿಂತಲೂ ಶ್ರೇಷ್ಠವಾದುದೆೇ. ಅದನ್ನು ಪದೆಯದಿದ್ದಲ್ಲಿ ಹಾನಿ “Ae 5 ಸಸ್ತೂರಿ ಯಾಗುವದಾದರೂ ಏನು..ಈ ಪ್ರಶ್ನೆಗಳು ಸಹ ಜವಾಗಿ ತಲೆದೋರುತ್ತದೆ. | ಮೋಕ್ಷ ಅಥವಾ ಮುಕ್ತಿಯೆಂದರೆ ಬಿದು ಗದೆ. ಯಾವುದರಿಂದ ಬಿದುಗದೆ? -ಅಧ್ಯಾತ್ಮ ವಾದಿಗಳು ಹೇಳುವಂತೆ ಜನ್ಮ ಮರಣದಿಂದ ಮುಕ್ತಿ. ಆದರೆ ಸೂಕ್ಷ್ಮವಾಗಿ ನೋಡಿದರೆ ಜನ್ಮ ದಲ್ಲಿ ಮೃತ್ಯು ಮತ್ತು ಮೃತ್ಯುವಿನಲ್ಲಿಯೇ ಜನ್ಮ ಸೇರಿಕೊಂಡಿರುತ್ತದೆ. ಅಂದ ಮೇಲೆ ಮುಕ್ತಿ ಅಷ್ಟು ಸುಲಭದ್ದಲ್ಲವೆಂದಾಯಿತು. ಪ್ರವೃತ್ತರು ನಿವೃತ್ತರು ಇಬ್ಬರಿಗೂ ಮುಕ್ತಿ ಶತಖಿದ್ದವಾದದ್ದು. ಜೀವದ ಭಾವಪೂರ್ಣ ತೇಜಸ್ಸು ತೋರಿ ಸುವದಕ್ಕೆ ಜೀವನ ಎಷ್ಟು ಅವಕಾಶ ಮಾಡಿ ಕೊಡುತ್ತದೆಯೋ ಬೇರೆ ಯಾವುದೂ ಮಾಡಿಕೊ ಡುವದಿಲ್ಲ. ಇಂಥ ಅವಕಾಶ ಈ ತರಹದ ಜೀವನದಲ್ಲಿ ಸಹಜತೆಯೊಂದು ಇದ್ದೇ ಇರು ತ್ತದೆ. ಈ ಸಹಜತೆ ವಿಶ್ವದ ಅಣುರೇಣುಗಳಲ್ಲಿ ಕಂಡು ಬರುತ್ತದೆ. ಪ್ರಕೃತಿಯಲ್ಲಿ ಹರಡಿಕೊಂಡಿ ರುವ ಸೃಷ್ಟಿ ಸೌಂದರ್ಯವನ್ನು ನೋಡಿದರೆ ಈ ಸಹಜತೆಯ ಕಲ್ಪನೆ ನಮಗಾಗುತ್ತದೆ. ಯಾರಾ ದರೂ ಗಮನಿಸಬೇಕು. ಪ್ರಚಾರ ಮಾಡಬೇಕು. ಹಿರಿಮೆ . ಹೊಗಳಬೇಕು. ಎಂಬ ದುರ್ಬಲ ಮನೋಭಾವ ಸೃಷ್ಟಿಯಲ್ಲಿ ಕಾಣುವುದಿಲ್ಲ. ಅವು “ಸ್ವಾಂತು ಸುಖಾಯ” ಸಹಜವಾಗಿ ಹುಟ್ಟರು ತ್ತವೆ. ಅವುಗಳ ಜೀವನ ಎಷ್ಟು ಸಹಜವಾಗಿರು ತ್ತದೆಯೋ ಅಷ್ಟೇ ಸಹಜವಾಗಿ ಅವುಗಳ ಮರ ಣವೂ ಇರುತ್ತದೆ. ಇದು ಸಹಜತೆಯ ಬಿಡು ಗಡೆಯೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಬಿಡು ಗಡೆ ಎಂದರೆ ರಾಗಾತ್ಮಕ ಮನೋಭಾವನೆಗಳ ಆಸಕ್ತಿ ಧರ್ಮವನ್ನು ತ್ಮಜಿಸುವದು. ಮುಕ್ತಿ-ಜಾಗೃತ, ಸ್ವಪ್ನ, ಸುಷುಪ್ತಿ ಈ ಮೂರು ಅವಸ್ಥೆಗಳನ್ನು ಮಾರಿದ ಸ್ಥಿತಿ. ಇದ ರಲ್ಲಿ ಹೊರಗಡೆಯ ಭಾವವಿಲ್ಲ. ಹೊರಗಡೆಯ ಭಾವದಿಂದ ಮನುಷ್ಠ ಕಲ್ಪಾಗುತ್ತಾನೆ. ಆದರೆ ಮುಕ್ತಿಯ ಭಾವದಿಂದ ಕರಗುತ್ತಾನೆ. ಕರಗಿ ಹರಿ ಯುತ್ತಾನೆ. ಗಂಗೆಯಾಗುತ್ತಾನೆ. ಗಂಗೆ ಭಗೀರ ಥನ ಪೂರ್ವಜರನ್ನು ಉದ್ದರಿಸುವದಕ್ಕಾಗಿ ಕೆಳಗೆ ಬಂದಳು. ಭಗೀರಥನ ಯಾವ ಪೂರ್ವಜರಿ ಗಾಗಿ? ಸತ್ತಿರುವ ಪೂರ್ವಜರಿಗಾಗಿ. ಸತ್ತವರು ಮುಕ್ತರಾಗಿದ್ದಿಲ್ಲವಂತೆ. ಅಂದರೆ ಸತ್ತ ಮಾತ್ರಕ್ಕೆ ಜನವರಿ 1991 ಮುಕ್ತಿ ಇಲ್ಲವೆಂದಾಯಿತು. ಅಂತೆಯೇ ಇವ ರಿಗೆ “ಮುಕ್ತಿ. ಕೊಡಿಸುವದಕ್ಕಾಗಿ . ಶಿವನ ಪತ್ನಿ ಕರಗಿ ಕೆಳಗೆ ಬಂದಳಂತೆ. ಕರಗಿ ಕೆಳಗೆ ಬಂದ ಮೇಲೆಯೇ ಅವಳು ಪತ್ನಿ ಗಂಗೆಯಿಂದ ತಾಯಿ ಗಂಗೆಯಾದಳು. ಹೌದು ತಾಯಿತನ ಬರಬೇಕಾ ದರೆ ಕರಗಲೇ ಬೇಕು. ಹೀಗೆ ಕರಗುವಿಕೆಯು ಮುಕ್ತಿಗೆ ಕಾರಣವಾಗುತ್ತದೆ. ಸ್ವಮುಕ್ತಿ ಮತ್ತು ಪರಮುಕ್ತಿಗೆ ಕರಗುವದು ಅನಿವಾರ್ಯ. ಎಲ್ಲಾ ಜೀವಾತ್ಮಗಳಲ್ಲಿ ತನ್ನದೇ 'ಒಂದು ಚೈತನ್ಮ ನಿರ್ಮಿಸುವ ನಿರಂತರತೆಯಿರುತ್ತದೆ. ಈ ನಿರಂತರತೆ ಅವುಗಳ ಸ್ವಭಾವವಾಗಿರುತ್ತದೆ. ಸ್ವಾಭಾವಿಕವಾಗಿ ನಿರಂತರ ಚೈತನ್ಮದ: ಬಿಡುಗ ಡೆಯ ಪ್ರವೃತ್ತಿಯೇ ಮುಕ್ತಿ. ನಮ್ಮಲ್ಲಿ ಸೇರಿಕೊಂ ಡಿರುವ ನಮ್ಮ ಚೈತನ್ಯವನ್ನು ಈ ಜಗತ್ತಿನಲ್ಲಿ ಬಿಟ್ಟರೆ ಮಾತ್ರ ನಾವು ಮುಕ್ತರಾಗುತ್ತೇವೆ. ಇಲ್ಲ ವಾದಲ್ಲಿ ಮುಕ್ತರಾಗುವದು ಅಸಾಧ್ಯ. ಹೊತ್ತಿಸಿದ ದೀಪ. ಬೆಳಕು ಚಲ್ಲಿದರೆ ಅಂದರೆ ತನ್ನಲ್ಲಿ ಸೇರಿ ರುವ ಬೆಳಕನ್ನು ಬಂಧನದಿಂದ ಬಿಟ್ಟರೆ ಮಾತ್ರ ಅದು. ದೀಪ ಅನ್ನಿಸಿಕೊಳ್ಳುತ್ತದೆ. ಮತ್ತು ಅದರ ಜೀವನದ ಪುರುಷಾರ್ಥ ಈಡೇರುತ್ತದೆ. ಈ ಭಾವಾತ್ಮಕವಾದ ಪ್ರಪಂಚದಲ್ಲಿ ನಿರಂ ತರ ನಡೆಯುವುದೇ ಒಂದು ಕ್ರಿಯೆ. ಅದೇ ಬಿಡುಗಡೆ ಕ್ರಿಯೆ. ಮೂಲ ರೂಪದಿಂದ ಹೊರ ಗಡೆ ಬಂದು ತನ್ನ ಹೊರಗಡೆಯ ಚೈತನ್ಯವನ್ನು ಬಿಟ್ಟು ಮತ್ತೆ ಮೂಲದಲ್ಲಿ ಸೇರಿ ಮೂಲವಾಗುವ ಆಸೆಯೇ ಮುಕ್ತಿಯ ಆಸೆ. ಧರ್ಮ-ಅರ್ಥ-ಕಾಮ ಇಲ್ಲಿ ಹೆಚ್ಚೆ ಹೆಜ್ಜೆಗೂ ಇನ್‌ವಾಲ್‌ಮೆಂಟ್‌ ಇರುತ್ತದೆ. ಈ ಇನ್‌ವಾ ಲ್‌ಮೆಂಟ್‌ನಿಂದ' ಮನುಷ್ಠನ ವೃವಹಾರ ಜಗ ತ್ತಿನ ವಿಸ್ತಾರವಾಗುತ್ತದೆ. ಕಾರ್ಯ ಕಲಾಪಗಳ 'ಕ್ಷಿತಿಜದ ವಿಸ್ತಾರ ಹೆಚ್ಚುತ್ತದೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಶಕ್ತಿಯ ಮೇರೆಗೆ ತನ್ನ ಕ್ಷಿತಿಜವನ್ನು ಹಿಗ್ಗಿ ಸುತ್ತ ಹೋಗುತ್ತಾನೆ. ಹೀಗೆ ಹಿಗ್ಗಿಸುವದರಿಂ ದಲೇ ಮನುಷ್ಠನ ಸತ್ವ ಗೊತ್ತಾಗುತ್ತದೆ. ಆದರೆ ಇತ್ತೀಚೆಗೆ ಮನುಷ್ಯ ಹೆಚ್ಚು ಹೆಚ್ಚು ವೈಯಕ್ತಿಕವಾಗುತ್ತಿದ್ದಾನೆ. ನಾನ್‌- - ಇನ್‌ವಾಲ್‌ ಮೆಂಟ್‌. ಆಗಿದ್ದಾರೆ. ನಗರ ಪ್ರದೇಶದಲ್ಲಂತೂ ಇದು ಇನ್ನೂ ಹೆಚ್ಚು. ಗಂಡ ಹೆಂಡತಿ ಇಬ್ಬರೇ ಇದ್ದಲ್ಲಿ ಆಕಸ್ಮಿ 5} ಕವಾಗಿ ಒಬ್ಬರು ತೀರಿಕೊಂಡರೆನ್ನಿ. ನೆರೆಹೊರೆ ಯವರೆಲ್ಲ ಮುಖ ಮರೆಸಿಕೊಂಡು ಬಿಡುತ್ತಾರೆ. ಸ್ಮಶಾನಕ್ಕೆ ಶವ ಸಾಗಿಸುವದಕ್ಕೆ ನೆರವಾಗಲು ಕೂಡಾ ಒಬ್ಬರೂ. ಬರುವದಿಲ್ಲ. ಇದೊಂದು ರೀತಿಯಾದರೆ “ಸಂಸ್ಕಾರ' ಕಾದಂಬರಿಯಲ್ಲಿರು ವಂತೆ ನಾರಣಪ್ಪನ ಶವ ಸಂಸ್ಕಾರಕ್ಕೆ ಶಾಸ್ತ್ರಾಧಾರ ಸಿಗುತ್ತಿಲ್ಲವೆಂದು ಒದ್ದಾಡುವ ಕುರುಡ ಪರಂಪರಾ ವಾದಿಗಳ ಪಂಗಡದವರು. ಸಹಜವಾಗಿ ಪ್ರಾಕೃ ತಿಕವಾಗಿ ಜೀವಿಸುವ ಚಂದ್ರಿಯಂಥ ವ್ಯಕ್ತಿಗಳು ಸಮಾಜದಿಂದ ಬರುಬರುತ್ತಾ ಮಾಯವಾಗುತ್ತಿ ದ್ದಾರೆ. ಚಂದ್ರಿಯ ಧರ್ಮ ತ್ಕಾಗದ ತಳಹ ದಿಯ ಮೇಲೆ ನಿಂತಿರುವ ಧರ್ಮ, ಅವಳಿಗೆ ಯಾವ ಶಾಸ್ತ್ರವೂ ಬೇಕಿಲ್ಲ ಅವಳು ತಿಳಿ ದದ್ದು. ಯಾವ ಗಂಡಸಿನ ಸಂಗಡ ಮಲಗಿ ದ್ದಳೋ ಅವನು ಸತ್ತು ಹೋದಮೇಲೆ ಅವನ ಸಂಸ್ಕಾರವಾಗಲೇ ಬೇಕೆಂಬ ನೈತಿಕ ತಿಳಿವಳಿಕೆ ಅವಳದು, ಶಾಸ್ತ್ರಾಧಾರದ ಚಿಂತೆ ಪ್ರಾಣೇಶಾ ಚಾರ್ಯರದು ಮತ್ತು ಅವರ ಗುಂಪಿನವರದು. ನಾರಣಪ್ಪನ ಸಂಸ್ಕಾರ ಈ ಮೂಧನಂಬಿಕೆಯ ವರಿಂದ ಸಾಧ್ಯವಾಗದೆಂದು ಗೊತ್ತಾದ ಮೇಲೆ ಬಂಡಿಯಲ್ಲಿ ಶವವನ್ನು ಸಾಗಿಸಿ ಅದನ್ನು ಸುಟ್ಟು ಬರುವ ವವಸ್ಥೆ ಅವಳು ಮಾಡುತ್ತಾಳೆ. ಕೊಳೆ ಯುವ ಶವಕ್ಕೆ ಬೇಕಾಗಿರುವದು ಬೆಂಕಿ. ಶಾಸ್ತ್ರ ಪಲ್ಲವೆಂದು ಚಂದ್ರಿ ತೋರಿಸಿ ಕೊಡುತ್ತಾಳೆ. ಚಂದ್ರಿಯ ಜಾಗೃತ ಪ್ರಜ್ಞೆ ಮೆಚ್ಚುವಂತಹದು. ಚಂದ್ರಿಯಂಥವಳ ಸಾಮಾನ್ಯ ಜಾಗೃತ ಪ್ರಜ್ಞೆ ಸಮಾಜದಲ್ಲಿದ್ದರೆ ಸಮಾಜದ ಸ್ಥಾಸ್ತ್ರ ಉಳಿ ಯುತ್ತದೆ. ಇಲ್ಲವಾದಲ್ಲಿ ಸಮಾಜದ ತಲೆಯ ಮೇಲೆ ಹದ್ದು ಹಾರಾಡುತ್ತದೆ. ಶವ ಕೊಳೆಯು ವಾಚಿನಲ್ಲಿ ಜ್ಯೂಯೆಲ್ಸ್‌ ಏಕಿರುತ ಶಮೆ? ರಿಸ್ಟ್‌ ವಾಚಿನ ಮೇಲೆ ಸಾಮಾನ್ಯವಾಗಿ 17 ಜ್ಯೂಯೆಲ್ಸ್‌ ಆಂತ ಬರೆದಿರುವುದನ್ನು ನೀವೆಲ್ಲ ಗಮನಿಸಿರಬಹುದು. ಹಾಗೆಂದರೇನು ಗೊತ್ತೆ? ಬೀಗದ ಕೈ ಕೊಡುವ ಅಥವಾ ತನ್ನಷ್ಟ ಕ್ಕ ತಾನೇ ವೈ ೦ಡ್‌ ಆಗುವ ಆಟೋಮ್ಯಾ ಟಿಕ್‌ ರಿಸ್ಟ್‌ ಇರುತ್ತವೆ. ಈ ಗ ಗುಣಮಟ್ಟ ಹಾಗೂ ಬಾಳಿಕೆ ಈ ಭಾಗಗಳು ಯಾವ "ಅಡ ವಾಚಿನಲ್ಲಿ ನೂರಕ್ಕೆ ಮೇಲ್ಪಟ್ಟು ಬಿಡಿ ಜಾಗಗ ಕಣ್ಮುಂದೆ ಅನ್ಥಾಯ ನಡೆದರೆ ಸಹಿಸಿ, ನಮ ಗೇಕೆ ಬೇಕು ಎಂದು ಅನಾಸಕ್ತಿಯಿಂದ ಕೂಡು ತ್ತೇವೆ. ಸೀತಾಪಹರಣವನ್ನು ಸಹಿಸದೆ ಅಪ ಹರಣ ಮಾಡುವವನ ಮಾರ್ಗದಲ್ಲಿ ಅಡ್ಡಿ, ಯಾಗಿ ತನ್ನ ಪ್ರಾಣವನ್ನು ಬಲಿದಾನ ಮಾಡಿದ ಜಟಾಯು 'ಪಕ್ಷಿಗಿಂತ ನಮ್ಮ ಜೀವನ ಪಲಾಯ ನದ್ದಾಗಬಾರದು. ರುದ್ರಭೂಮಿಯಲ್ಲಿ ' ಭಸ್ಮವನ್ನು ಬಳಿ ದುಕೊಂದು ಬೈರಾಗಿಯಂತಿದ್ದ ನಿರ್ಲಿಪ್ತನಾದ ಶಿವನು ನೀಲಕಂಠನಾಗುತ್ತಿರಲಿಲ್ಲ. ಗಂಗೆ ಯನ್ನು ಜಡೆಯಲ್ಲಿ ಧರಿಸುತ್ತಿರಲಿಲ್ಲ. ದಕ್ಷಯ ಜ್ಞವನ್ನು ನಾಶಗೊಳಿಸುವುದಕ್ಕೆ ರುದ್ರನಾಗಿ ಬರು ರಿಸಿ ಆಸಕ್ತ ಅನಾಸಕ್ತಿಯ ಭಾವದಿಂದ ಕೆಲಸ ಮಾಡಿ ಹೋಗುತ್ತಾನೆ. ಧರ್ಮ-ಅರ್ಥ-ಕಾಮಗಳು ನಿರ್ಲಿಪ್ತ ವಿರ್ವ ಕಾರದಿಂದ ನಿರಂತರ ಕಾರ್ಯ ಪ್ರವೃತ್ತವಾಗಿ ಮೋಕ್ಷದೆದೆಗೆ ಮನಸ್ಸು ತುಡಿಯಬೇಕು. ಬರಿಯ ಭೋಳೇ ಉತ್ಸಾಹದಿಂದಲ್ಲ. ಕರ್ತವ್ಠ್ಧ ಬುದ್ಧಿಯ ` ತ್ರಿಕರಣ ಶುದ್ದಿಯ ಪ್ರವೃತ್ತಿಯಿಂದಲೇ ಮುಕ್ತಿ ಅಧವಾ ಮೋಕ್ಷಸಾಧ್ನ. 4 ಕೆಲವರು ಇಾ.. ನಡಚರಾಗುವುದೇಕೆ? ೫೬೬೬ ಚಂದ್ರಕಾಂತ ವಡ್ಡು *** ಕಣ್ಣೆದುರು ಅಂಬೆಗಾಲಿಡುತ್ತ ಬೆಳೆ ಯುವ ಮಗು ಎಡಗೈಯನ್ನೇ ಹೆಚ್ಚು ಮುಂದೊಡ್ಡುವ ಸೂಚನೆ ತೋರಿದಾಗ ಬಹುತೇಕ ತಂದೆ-ತಾಯಿಂದಿರು ದಿಗಿಲುಗೊ ಳ್ಳುವುದು ಸಹಜ. ಏಕೆಂದರೆ ಅದೊಂದು ಅಸಹಜ ವರ್ತನೆಯಾಗಿ ಕಾಣಿಸುತ್ತದೆ. ಜನ ಸಂಖ್ಯೆಯ ಶೇಕಡಾ ಹತ್ತರಷ್ಟಿರುವ ಎಡಚ ರನ್ನು ಉಳಿದವರು ನೋಡುವ ದೃಷ್ಠಿಕೋನ ಸಹಜವಾಗಿರುವುದಿಲ್ಲ. ಅಷ್ಟೇಕೆ ಕೆಲವೇ ದಶಕಗಳ ಹಿಂದೆ ಎಡಚ (ರೊಡ್ವ ಲೊಡ್ಡ) ರನ್ನು ಬೌದ್ದಿಕ ಊನವುಳ್ಳುವರೆಂಬಂತೆ ನೋಡಲಾಗುತ್ತಿತ್ತು. ಯಾವುದಾದರೂ ವಸ್ತುವನ್ನು ಇಸಿದುಕೊಳ್ಳುವಾಗ - ವಿಶೇಷ ವಾಗಿ ಹಣವನ್ನು- ಎಡಗೈ ಮುಂದೂಡ್ಡು ವುದು ಸಂಪ್ರದಾಯಶೀಲ ಮನಸ್ಸುಗಳಿಗೆ ಒಗ್ಗುವುದಿಲ್ಲ. ವಿಚಿತ್ರವೆಂದರೆ ಪ್ರಾಣಿಗಳು ಮನುಷ್ಯ ರಂತೆ ಕೈಗಳ ಬಳಕೆಯಲ್ಲಿ ಎಡ, ಬಲವೆಂದು ಭೇದ ಮಾಡುವುದೇ ಇಲ್ಲ. ಅವುಗಳ ಎರಡೂ ಕೈಗಳು (ಕಾಲುಗಳು ?) ಸಮಾನ "ವಾಗಿ ಬಳಸಲ್ಪಡುತ್ತವೆ. ಹಾಗಾದರೆ ಒಂದೇ ರೂಪ, ಆಕಾರ, ಶಕ್ತಿ ಪಡೆದ ಕೈಗಳ ಬಳಕೆ ಯಲ್ಲಿ ಮನುಷ್ಯ ತಾರತಮ್ಯ ತೋರ್ಪಡಿ ಸಲು ವಿಶೇಷ ಕಾರಣವೇನಿರಬಹುದು? ಈ ತಾರತಮ್ಯ ಬರಿ ಆಕಸ್ಮಿಕವೇ ಅಥವಾ ಬೇರೇ ನಾದರೂ ಸಂಗತಿಗಳು ಇದನ್ನು ನಿರ್ಧರಿಸು ಜನವರಿ 1991 ತ್ರವೆಯೇ ? ಈ ವಿಷಯದಲ್ಲಿ ಅನೇಕ ವಾದ, ವಿಶ್ಲೇ ಷಣೆಗಳು ಚರ್ಚೆಗೆ ಲಭ್ಯವಿದ್ದಾವಾದರೂ ಮೂಲ ಕಾರಣವಿನ್ನೂ ಖಚಿತಗೊಂಡಿಲ್ಲ. ಅನುವಂಶೀಯತೆಯೇ ಕೈಗಳ ಬಳಕೆಯ ಲ್ಲಿಯ ಭಿನ್ನತೆಗೆ ಕಾರಣವೆಂಬುದು ಕೆಲವರ ಅಭಿಪ್ರಾಯ: ಆದರೆ ಈ ನಿಲುವಿಗೆ ವ್ಯತಿರಿ ಕ್ಷವಾದ ಅನೇಕ ಪ್ರಕರಣಗಳು ನಮ್ಮೆದುರು ಇರುವುದರಿಂದ ಈ ವಾದ ಗಟ್ಟಿಯಾಗಿ ನಿಲ್ಲುವುದಿಲ್ಲ. ಜಗತ್ತಿನಾದ್ಯಂತ ನಡೆಸಿದ ಅಧ್ಯಯನದಿಂದ ತಿಳಿದುಬರುವಂತೆ ಶೇ. 80 ರಷ್ಟು ಎಡಚುಗೈಯವರ ತಂದೆ-ತಾಯಂದಿರು ಬಲಗೈಯನ್ನೇ ಪ್ರಮು ಖವಾಗಿ ಬಳಸುವವರಾಗಿದ್ದಾರೆ. ಈ ದಿಸೆಯಲ್ಲಿ ಮತ್ತೊಂದು ಅಭಿಪ್ರಾ ಯದ ಪ್ರಕಾರ ಕೈಗಳ ಬಳಕೆಯನ್ನು ನಿರ್ದೇ ಶಿಸುವುದು ಮಕ್ಕಳ ಬೆಳೆಯುವ ಪರಿಸರ. ನವಜಾತ ಶಿಶು ಯಾವ ಒಂದು ಕೈಯನ್ನು ವಿಶೇಷವಾಗಿ ಮುಂದೆ ಮಾಡಲು ಯತ್ನಿಸದೆ - ಎರಡೂ ಕೈಗಳನ್ನು ಏಕ ಕಾಲಕ್ಕೆ ಚಾಚುತ್ತದೆ. ಆದರೆ ವಸ್ತುಗಳನ್ನು ಗ್ರಹಿಸುವ ಸಾಮರ್ಥ್ಯ ವನ್ನು ಮಕ್ಕಳು ಗಳಿಸುತ್ತಿದ್ದಂತೆಯೆ ಅನೇಕ ಪಾಲಕರು ಆಟಿಕೆ, ತಿಂಡಿ ಮುಂತಾದುವುಗ ಳನ್ನು ಬಲಗೈಯೆಡೆಗೇ ಸರಿಸುವುದರ - ಮೂಲಕ ಮಕ್ಕಳಲ್ಲಿ ಬಲಗೈ ಪ್ರಜ್ಞೆ ಮೂಡಿ ಸುತ್ತಾರೆ. ಅಲ್ಲದೆ ಮುಂಚಿನಿಂದ ಬಲಗೈ 53 ಬಳಕೆಯೇ ಹೆಚ್ಚಾಗುವುದರಿಂದ ಮಗು ಬಾಲ್ಯಾವಸ್ಥೆ ದಾಟುತಿದ್ದಂತೆ ದೇಹದ ಬಲ ಭಾಗವೇ ಹೆಚ್ಚು ಸದೃಢವಾಗಿ ಬೆಳೆಯು ವುದು ಕಂಡುಬರುತ್ತದೆ. ಇತ್ತೀಚಿನ ಸಂಶೋಧನೆ ಮೇಲಿನ ಎರಡೂ ವಾದಗಳನ್ನು ಅಲ್ಲಗಳೆದು ಬೇರೆ ಯದೇ ಆದ ವಿಶ್ಲೇಷಣೆಯನ್ನು ಮಂಡಿಸು ತ್ರದೆ. ಅನುವಂಶೀಯತೆಯ ಕಾರಣ ಮತ್ತು ಪರಿಸರದ ಪ್ರಭಾವಗಳೆರಡನ್ನೂ ಒಪ್ಪದ ಈ ಹೊಸ ಶೋಧದ ಪ್ರಕಾರ ವ್ಯಕ್ತಿಯ ಕೈ ಬಳಸುವಿಕೆಯನ್ನು ನಿರ್ಧರಿಸುವುದು ಮಿದು ೪ನ ರಚನೆ ಮತ್ತು ಕಾರ್ಯವಿಧಾನ. ಮಿದುಳಿನ ಅತ್ಯಂತ ಪ್ರಭಾವ ಶಾಲಿ ಭಾಗವಾದ ನಿಮ್ಮಿದುಳು (cerebrum) ಎರಡು ಅರ್ಧಗೋಲಗಳಿಂದ ರಚಿಸಲ್ಪ ಟ್ಟಿದೆ. ಸುಮಾರು 200 ದಶ ಲಕ್ಷ ಜೀವಕ ಣಗಳನ್ನೊಳಗೊಂಡ ಕಣಜಾಲವೊಂದು ಈ : ಎರಡೂ ಅರ್ಧಗೋಲಗಳನ್ನು ಜೋಡಿಸುವ ಕೊಂಡಿಯಾಗಿರುತ್ತದೆ. ಈ ಅರ್ಧಗೋಲ ಗಳ ಕಾರ್ಯವಿಧಾನದಲ್ಲಿನ ವಿಶೇಷ ಅಂಶ ವೆಂದರೆ; ದೇಹದ ಎಡಭಾಗದ ಸ್ಪಂದನಗ ಳಿಗೆ ಬಲಗಡೆಯ ಅರ್ಧಗೋಲವೂ, ಬಲ ಭಾಗದ ಸ್ಪಂದನಗಳಿಗೆ ಎಡಬದಿಯ ಅರ್ಧ ಗೋಲವೂ ಪ್ರತಿಕ್ರಿಯಿಸಿ ನಿಯಂತ್ರಿಸು ವುದು. ವ್ಯಕ್ತಿಯ ದೇಹದ ಬಲಭಾಗದಲ್ಲಿ ಸೂಜಿಯಿಂದ ಚುಚ್ಚಿದರೆ ಆ ನೋವಿನ ಸಂದೇಶವನ್ನು ವಿದ್ಯುದ್‌ ರಾಸಾಯನಿಕ ಮಿಡಿತಗಳು (Electrochemical pulses) ನರವಾಹಕಗಳ ಮೂಲಕ ಮಿದು ಳಿನ ಎಡ ಅರ್ಧಗೋಲಕ್ಕೆ ರವಾನಿಸುತ್ತವೆ. ಅಲ್ಲದೆ ಈ ಅರ್ಧಗೋಲಗಳು ಮನು ಷ್ಯನ ಚಟುವಟಿಕೆಗಳಿಗೆ ಸಂಬಂಧಿಸಿ ಕರ್ತವ್ಯ ಗಳನ್ನು ತಮ್ಮಲ್ಲಿಯೇ ಹಂಚಿಕೊಂಡು ನಿಯಂತ್ರಿಸುವುದು ಸಾಬೀತಾಗಿದೆ. ಉದಾಹ ರಣೆಗೆ: ಮಾತನಾಡುವಾಗ, ಬರೆಯುವಾಗ ಬಹಳ ಮಟ್ಟಿಗೆ ಎಡ ಅರ್ಧಗೋಲವು 54 ಕ್ರಿಯಾಶೀಲವಾಗಿದ್ದರೆ, ಮುಖಗಳನ್ನು . ಗುರುತಿಸುವಾಗ ರೇಖಾಗಣಿತವನ್ನು ಮಾಡು ವಾಗ ಬಲ ಅರ್ಧಗೋಲವು ಬಳಸಲ್ಪಡು. ತ್ತದೆ. ಅಂದ ಮಾತ್ರಕ್ಕೆ ಎರಡೂ ಅರ್ಧಗೋ- ಲಗಳು ತಮ್ಮ ತಮ್ಮ ಕರ್ತವ್ಯ ನಿರ್ವಹಿಸುತ್ತ ಪರಕೀಯವಾಗೇನೂ ಉಳಿಯುವುದಿಲ್ಲ. ಕಾರ್ಪಸ್‌ ಕಲೋಸಮ್‌ (Corpus callosum) ಎಂದು ಕರೆಯ ಲಾಗುವ ಮಿದುಳ ದಿಂಡೊಂದು ಈ ಎರಡೂ ಭಾಗಗಳ ಸಂದೇಶಗಳನ್ನು ತಕ್ಷ " ಣವೇ ವಿನಿಮಯಿಸಿ ಸಂಯೋಜಿಸುವುದ ರಿಂದ ಅರ್ಧಗೋಲಗಳು ಒಂದೇ ಭಾಗ ದಂತೆ ವರ್ತಿಸುತ್ತವೆ. ವ್ಯಕ್ತಿಯ ಕೈಗಳ ಬಳ ಸುವಿಕೆಯನ್ನು ಮಿದುಳಿನ ಈ ವಿಸ್ಮಯಕಾರಿ ರಚನೆಯೇ ನಿರ್ಧರಿಸುತ್ತದೆ;ಬುದು ಇತ್ತೀ ಚಿನ ಸಂಶೋಧನೆಯ ಫಲಿತಾಂಶ. ಕೆನಡಾ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನವೊಂದು ಕೆಲವು ಮಾಹಿತಿಗಳನ್ನು ಹೊರಗೆಡೆಹಿದೆ. ಈ ಅಧ್ಯಯನಕ್ಕೆ ಒಳಪಡಿ ಸಿದ 42 ಜನರಲ್ಲಿ 27 ಮಂದಿ ಬಲಗೈ ಬಳಕೆಯವರೂ, ಇಬ್ಬರು ಎಡಚರೂ, ಉಳಿದ .13 ವ್ಯಕ್ತಿಗಳು ಎರಡೂಕ್ಳೆ ಬಲಗೈ ಬಳಕೆಯುಳ್ಳವರೂ ಆಗಿದ್ದರು. ಅಧ್ಯಯನದ ಅಂಗವಾಗಿ ಪ್ರಯೋಗಕ್ಕೊಳಪಟ್ಟವರು ಸತ್ತ ನಂತರ ಅವರ ಮಿದುಳುಗಳನ್ನು ಕೊಯ್ದು ಪರೀಕ್ಷಿಸಲಾಯ್ತು. ಆಗ ಬಲಗೈ ಬಳಕೆಯ ವರ ಮಿದುಳು ದಿಂಡಿನ ಗಾತ್ರ ಉಳಿದವರಿ ಗಿಂತ ಶೇಕಡಾ ಹತ್ತರಷ್ಟು ಕಡಿಮೆ ಇದ್ದದ್ದು ಕಂಡು ಬಂತು. ಹಾಗಾದರೆ 25 ದಶಲಕ್ಷ ಹೆಚ್ಚುವರಿ ಮಿದುಳ ಜೀವಕಣಗಳನ್ನು ಹೊಂದಿದ ಎಡಚರು ಹೆಚ್ಚು ಬುದ್ದಿವಂತರಾ ಗಿರುತಾರೆಯೇ ? ಜಗತ್ತಿನಲ್ಲಿ ಇದುವರೆಗೆ ದಾಖಲಾದ ಮಿದುಳ ಸಾಮರ್ಥ್ಯದಲ್ಲಿ ಅಗ್ರ ಗಣ್ಯನೆಂದು ಪರಿಗಣಿಸಲಾಗಿರುವ ಇಟಲಿಯ ಬಹುಮುಖ ಪ್ರತಿಭೆಯ ಕಲಾವಿದ ಲಿಯೋ | ನಾರ್ಡೋ ಡ ವಿಂಚಿ ಎಡಚನಾಗಿದ್ದ! ಕಸೂರಿ ದ ಅಂಶ ಬೆಳಕಿಗೆ ಬಂತು. ವ್ಯಕ್ತಿಯ ಕೃಬಳಕೆಯ ನಿರ್ಣಯದಲ್ಲಿ ಮಿದು ಳದಿಂಡಿನ . (corpus callosum) ಗಾತ್ರವೇ ಹೇಗೆ ಪರಿಣಾಮ ಬೀರುತ್ತದೆಂ ಬುದು ಮಾತ್ರ ಇದುವರೆಗೂ ಸ್ಪಷ್ಟವಾಗಿಲ್ಲ. ಭಾಷೆ ಮತ್ತು ವಸ್ತುಗಳ ಬಳಕೆಯನ್ನು ಗಣಿಸಿ ಮನುಷ್ಯ ಪ್ರಾಣಿಗಳಿಂದ ಭಿನ್ನವಾಗಿ ನಿಲ್ಲುವ ನಿಟ್ಟಿನಲ್ಲಿ ವಿಚಾರ ಮಾಡಿದಾಗ ಬಲಗೈ ಬಳಕೆ ವಿಕಸನ ಕ್ರಿಯೆಯ ಪರಿಣಾ ಮವೆಂದೂ ತೋರುತ್ತದೆ. ಪ್ರಯೋಗ ಶಾಲೆಯಲ್ಲಿ ಇಲಿಗಳ ಮೇಲೆ ಸಂಶೋಧನೆ ಕೈಗೊಂಡಾಗ ಅಗತ್ಯ ಸಮಯ ದಲ್ಲಿ ಅರ್ಧದಷ್ಟು ಇಲಿಗಳು ಎಡಗೈಯನ್ನು ಬಳಸಿದರೆ ಉಳಿದರ್ಧ ಬಲಗೈಯನ್ನು ಬಳ ಸಿದ್ದು ಕಂಡುಬಂತು. ಅವುಗಳ ಮಿದುಳನ್ನು ಪರೀಕ್ಷೆಗೆ ಒಳಪಡಿಸಿದಾಗ ಡೋಪ್‌ಮೈನ್‌ ಎಂಬ ರಾಸಾಯನಿಕ ನರವಾಹಕದ (Chemical neurotransmitter) ಪಾತ್ರ ಕುತೂಹಲ ಕೆರಳಿಸಿತು. ಈ ಡೋಪ್‌ಮೈನ್‌ನ ಪ್ರಮಾಣ ಎಡಚ ಇಲಿ ಗಳ ಮಿದುಳ ಎಡ ಅರ್ಧಗೋಲದ ಲ್ಲಿಯೂ, ಬಲಗೈ ಬಳಕೆಯ ಮೂಷಿಕಗಳ ಬಲ ಅರ್ಧಗೋಲದಲ್ಲಿಯೂ ಹೆಚ್ಚಿರುವ ಈ ರಾಸಾಯನಿಕ ನರತಂತುವಿನ ಪ್ರಮಾಣ ಪ್ರಭಾವ : ಬೀರಬಹುದೇ ಎಂಬ ಹೊಸ ಆಲೋಚನೆಯೊಂದು ಇದೀಗ ಹುಟ್ಟಿಕೊಂ ಡಿದೆ. ಸ ಪೌಲ್‌ ಬೇಕರ್‌ ಎಂಬ ಕೆನಡಾದ ಮನ - ಶಾಸ್ತ್ರಜ್ಞ 1975 ರಲ್ಲಿ ಮಾನವನ ಕೈ ಬಳ ಕೆಯ ಕುರಿತ ತನ್ನ. ವಿಶಿಷ್ಟವಾದವನ್ನು *..-ಮುಂದಿಟ್ಟಿದ್ದ. ಆತನ ಪ್ರಕಾರ ವ್ಯಕ್ತಿಯ ' ಎಡಚತನಕ್ಕೆ ಒತ್ತಡಯುಕ್ತ ಹೆರಿಗೆ ಅಥವಾ ಕ್ಲಿಷ್ಟ ಬಸಿರೇ ಕಾರಣ! ಇನ್ನೂ ಮುಂದುವ ಮನುಷ್ಯನಲ್ಲಿಯೂ . ರೆದ ಪೌಲ್‌ ಬೇಕನ್‌ ಒಂದು ಸಮಾಜದ ಲ್ಲಿಯ ಎಡಚರ ಪ್ರಮಾಣವನ್ನು ಮಾನದಂ ಡವಾಗಿಟ್ಟು ಕೊಂಡು ಅಲ್ಲಿಯ ವೈದ್ಯರ ಪರಿಣತಿಯನ್ನೇ ಅಳೆಯಬಹುದೆಂದು ಹೇಳಿ ವಿವಾದ ಹುಟ್ಟಿಸಿದ. ನಂತರ ಲಂಡನ್ನಿನ ವಿಜ್ಞಾನಿಯೊಬ್ಬ ಬ್ರಿಟನ್ನಿನಲ್ಲಿ ಹುಟ್ಟಿದ 11,000 ಮಕ್ಕಳ ದಾಖಲೆಗಳನ್ನು ವಿಶ್ಲೇಷಿಸಿ ಎಡಚತನಕ್ಕೂ ಜನನತೊಂದರೆಗಳಿಗೂ ಸಂಬಂಧವಿಲ್ಲವೆಂದು ಸಾರಿದ. ಕೆನಡಾದಲ್ಲಿ ನಡೆದ ಸರ್ವೇಕ್ಷಣೆ ಕೈಬಳ ಕೆಯ ಕುರಿತು ಮತ್ತೊಂದು ಕುತೂಹಲಕರ ಆಯಾಮವನ್ನು ಹೊಳೆಯಿಸಿದೆ. ಈ ಅಧ್ಯ ಯನದ ಪ್ರಕಾರ 30 ರಿಂದ 35 ವರ್ಷದೊ ಳಗಿನ ತಾಯಂದಿರಲ್ಲಿ ಎಡಚು ಮಕ್ಕಳು ಹುಟ್ಟುವ ಸಾಧ್ಯತೆ ಶೇ. 25 ರಷ್ಟು ಹೆಚ್ಚಿರು ತ್ತದೆ. ತಾಯಂದಿರ ವಯಸ್ಸು 35 ರಿಂದ 39 ರೊಳಗಿದ್ದರೆ ಎಡಚು ಮಕ್ಕಳು ಜನಿ ಸುವ ಸಾಧ್ಯತೆ ಶೇ. 70 ರಷ್ಟು ಹೆಚ್ಚಿದರೆ, ಈ ಪ್ರಮಾಣ 40 ರಷ್ಟು ಮೇಲ್ಪಟ್ಟ ತಾಯಿಂ ದಿರಲ್ಲಿ ಶೇ. 130 ರಷ್ಟು ಅಧಿಕವಾಗಿರುತ್ತದೆ. ಬಲಗೈ ಬಳಸುವವರೇ ಹೆಚ್ಚಾಗಿರುವ ಸಮಾಜದಲ್ಲಿ ಎಡಚರಿಗೆ ವಿಶೇಷವಾದ ನೈಸ ರ್ಗಿಕ ಅನುಕೂಲಗಳೇನಾದರೂ ಇರಬ : ಹುದೇ? ವಿಕಾಸವಾದದ ಪ್ರಕಾರ ಎಡಚ' ರಿಗೆ"ಹೆಚ್ಚು ಅನುಕೂಲಗಳು ಇರಲೇಬೇಕು. ಇಲ್ಲದಿದ್ದರೆ ಎಡಚರ ಸಂಖ್ಯೆ ಶೇ. 10ಕ್ಕೆ ಸ್ಥಿರವಾಗಿ ನಿಲ್ಲುವುದರ ಬದಲು ಕಾಲದ ಕದಲುವಿಕೆಯಲ್ಲಿ ಇಳಿಮುಖವಾಗಬೇಕಿತ್ತು. ಆದರೆ ಹಾಗಾಗಿಲ್ಲ. ಎಡಚರಿಗೆ ಕೆಲವು ನೈಸ ರ್ಗಿಕ ಅನುಕೂಲಗಳಿರುವಂತೆ ಹಲವು ಅನಾ ನುಕೂಲಗಳೂ, ತೊಂದರೆಗಳೂ ಇರು ವುದು ನಿಜ ಸಂಗತಿ. ಹಾಗೆಯೇ ಬಲಗೈ ಬಳಕೆಯವರಿಗೂ ! (ಆಧಾರ) ಜನವರಿ 1991 ಗ SBE AE ೭ 0 ಖಾ tn ಅದನ್ನೋದಿದ ನಂತರ “ಶ್ರಾವಣ ಮುದಾ ಎ '*'ದ ಪ್ರತಿಭಾ ನಂದಕುಮಾರ್‌ ಚಿತ್ರ: ಹ.ಶಿ. ಭೈರನಟ್ಟಿ ಜಯಂತ ಕಾಯ್ಕಿಣಿ ಅವರ ಕಾವ್ಕಸಂಗ್ರಹ “ಶ್ರಾವಣ ಮಧ್ಯಾಹ್ನ' ಕೈ ಸೃಜನಶೀಲ ಮನಸ್ಸೊಂದು ಹೇಗೆ ಸ್ಪಂದಿಸುತ್ತದೆ. ? ಮತ್ತೊಬ್ಬ ಕವಯಿತ್ರಿ ಬರೆಯುತ್ತಾರೆ. ಹಾಟ ಳಾ ಘರಾ ಗಾಗ)ಗಕಇೂಗಾಸಾ್ಮಕಾಸರಾತ 510/1 ಸುಂಟರ ಗಾಳಿಯಂತೆ ಧಡಾರನೆ ಸಾಧ್ಯವೇ ಇಲ್ಲದಷ್ಟು ನಿಶ್ಯಬ್ದವಾಗಿ ಅಂಗಾಲ ಬಾಗಿಲು ತೆರೆದು ಅಸಾಧ್ಯ ಗದ್ದಲ ಮೇಲೆ ನಡೆಯಲು ತೊಡಗಿದ್ದು ನಮ್ಮ ಮಾಡುತ್ತಾ ಓಡಾಡುವ ನನ್ನವರು ನಂಬಲು : ಮಗ ಹುಟ್ಟಿದಾಗ ಆ ಬಗ್ಗೆ ನಾನು ಅವರನ್ನು 56 | ಕಸ್ತೂರಿ: - ತಮಾಷೆ. ಮಾಡುತ್ತಲೇ ಇದ್ದೆ. ಒಂದು ದಿನ ಜಯಂತ ಕಾಯ್ಕಿಣಿಯವರ "ಶ್ರಾವಣ ಮಧ್ಯಾಹ್ನ' ಕವನ ಸಂಕಲನ ಓದಲು ಎತ್ತಿ ಕೊಂಡೆ. ಮೊದಲ ಕವನದಲ್ಲೇ “ಮಕ್ಕಳ ನಿದ್ದೆಗೆಡಿಸದಂತೆ ಅಂಗಾಲಲ್ಲಿ ನಡೆದರು” ಎನ್ನುವ ಸಾಲು ಓದಿ ಆ ಕವನಕ್ಕೆ ಮರುಳಾಗಿಬಿಟ್ಟಿ ನಂತರ ಕೆಲವು ದಿನಗಳ ಕಾಲ ಆ ಕವನ ಸಂಕಲನ ಹಗಲೂ ಇರುಳೂ ನನ್ನ ಜೊತೆಯೇ ಸುತ್ತಾಡಿತು. "ಶ್ರಾವಣ ಮಧ್ಯಾಹ್ನ'ದ. ತುಂಬ ಮಿಂಚಿ ಬೆಳಗುವ ಮಗುವಿನ ಚಿತ್ರಣ ನನ್ನನ್ನು ಪೂರ್ತಿ ಸೆರೆ ಹಿಡಿದುಬಿಟ್ಟಿತ್ತು. ಅದೂ ಬಯಸಿ, ಹಂಬಲಿಸಿ ಮಗುವನ್ನು ಪಡೆದು ತಾಯ್ತನವನ್ನು ಕಣ್ಣು ಬಾಯಿ ಬಿಟ್ಟಕೊಂಡು ಅದ್ಭುತದಂತೆ ಸವಿಯುತ್ತಿದ್ದ ನಾನು ಹೇಳ ಲಾರದ ಅಕ್ಟರದಲ್ಲಿ ಹಿಡಿದಿಡಲಾಗದ ಭಾವ ಗಳನ್ನೆಲ್ಲ ಈ ಹೆರದ ಗಂಡಸು ಎಷ್ಟು ಸುಂದರವಾಗಿ ಹೇಳಿ ಮುಗಿಸಿಬಿಟ್ಟಿದ್ದಾನೆ ಎನ್ನುವ ಹೊಟ್ಟೆಕಿಚ್ಚು. ಮಗು ಹುಟ್ಟುವ, `` ಬೆಳೆಯುವ, ನಲಿಯುವ, ನೋಯುವ, ಸಾಯುವ, ಹುಟ್ಟದೆಯೇ ಇರುವ ಚಿತ್ರಗ ಳೆಲ್ಲ "ಶ್ರಾವಣ ಮಧ್ಯಾಹ್ನ'ದ ತುಂಬ ಅಡಿ ಗಡಿಗೆ ಬರುತ್ತವೆ. ತಾಯಿಯೊಬ್ಬಳು ಮಗು ವಿಗೆ ಸಂಬಂಧಪಟ್ಟ ಯಾವುದನ್ನೇ ನೋಡಿ ದರೂ ಅದನ್ನು ತನ್ನ ಮಗುವಿಗೇ ಅನ್ವಯಿ ಸಿಕೊಳ್ಳುವಂತೆ ಮತ್ತೆ ಮತ್ತೆ ಯಾವು ಯಾವುದೋ ಸಂದರ್ಭದಲ್ಲಿ ಧುತ್ತನೆ ಮಗುವಿನ ಚಿತ್ರಣ. ತಂದು ಮುಂದೆ ನಿಲ್ಲಿ ಸುತ್ತಾರೆ ಜಯಂತ ಕಾಯ್ಕಿಣಿ. ಬರಿಯ -. ವರ್ಣನೆಯಾಗಿ ಅಲ್ಲ, ಮಗುವಿನ Con- ' 07೮೮ ಪ್ರತಿಮೆ ನೀಡುತ್ತಾರೆ. ಎಂತಹ ಸಂದರ್ಭಗಳಲ್ಲಿ ಮಗುವನ್ನು ಕಾಣುತ್ತಾರೆಂ ದರೆ-ರಸ್ತೆಯ ನಟಾ ನಡುವೆ ನಿಂತು ಮದು `ವೆಯಾಗಲು ಕೇಳಿದವಳ ಕೈಲೂ “ಹಲಸಿನ ತೊಳೆಯಂಥ ಹಸಿ ಶಿಶು. ನಸುಕಿನ ತಿಪ್ಪೆಗುಂಡಿಯಲ್ಲಿ ಬಾಗಿ ಜನವರಿ 1991 ಕಾಗದ ಹೆಕ್ಕುವ/ಹೆಂಗಸಿನ ಬೆನ್ನಿಗೊಂದ: ಬಟ್ಟೆ ತೊಟ್ಟಿಲು/ ಅದರಲ್ಲೊಂದು ಪುಟ್ಟ ಹೊಟ್ಟೆ ಜೋಡಿ ಮೀನು ಕಣ್ಣು”, ದಿನ ವಿಡೀ ದಣಿದ ಒಕ್ಕಲು ಹೆದ್ದಾರಿ ಬಳಿ ಒಲೆ ಹೂಡಿದಾಗ "ಮರ ಮರದ ಟೊಂಗೆಗೆ ಇಳಿಬಿದ್ದ ಜೋಳಿಗೆಯ ತೊಟ್ಟಿಲಲಿ ಹಸ: ಗೂಸು ತೂಗುತ್ತಿವೆ'', ರಾಗ ಮಹಾ ಪೂ ತೆರೆದು ತೂಗುವಾಗ ಕೂಡಾ "“ಹೆರಿಗ ವಾರ್ಡುಗಳ ಹೊರಗೆ ಬಣ್ಣ ಬಳಿಯಲೆಂದು ಖಾಲಿ ತೊಟ್ಟಿಲುಗಳ ರಾಶಿ'' ಯಾಕೆ ಕಾಡುತ್ತದೆ ಈ ಕೂಸು ಕಂದನ ತೊಟ್ಟಲು ಕವಿಯನ್ನು? ಹೆರಿಗೆಯಲ್ಲಿ ಸಾಯುವ ಹೆಂಗಸರ ಬಟ್ಟೆಗಳು ಈ ನೆಲದ ಮೇಲೆ ಉಳಿದು ಹೋಗುವ ಚಿಂತೆಏಕೆ ಕವಿಗೆ? ಆರತಕ್ಷತೆಗೆ ನಿಂತ ಮದುಮಗ ಮದುವಳತಿ ಎಷ್ಟೋ ವರುಷಗಳ ನಂತರ ಆಸ್ಪತ್ರೆಯ ಒಪಿಡಿ ಕ್ಯೂನಲ್ಲಿ ಸಿಗುತ್ತಾ? ಯಾಕೆ? ಸಂಜೆ ಐದಕ್ಕೆ ಕೈದಿಯ ಭೇಟಗೆ ಬಂದವಳು. ಬಸುರಿ ಯಾಕೆ ? "ಶ್ರಾವಣ ಮಧ್ಯಾಹ್ನ'ದಲ್ಲಿ ಕವಿಯ ಕಣ್ಣು ಎಷ್ಟರಮಟ್ಟಿಗೆ ಈ ಬಗ್ಗೆ ಎಚ್ಚತ್ತಿದೆ ಎಂದರೆ. ತನಗಾಗಿ ಮೆಟ್ಟಲುಗಳನ್ನೇರುತ್ತಾ ಬಂದ ವಳು ಹಸಿರು ಗೊಂಬೆಯಂತೆ, ಅವಳ: ಬರಲು ಹಲವು ಸೂರ್ಯೋದಯಗಳ ಬೇಕಾದುವಂತೆ, ಅವಳು ಎದೆಗೆ ಬಂ ಕವಿತೆ ಮಾತ್ರವಾಗಿದ್ದರೆ ಸಾಕಾಗಿತ್ತು. ಆದ: ತನ್ನ ಸೂರ್ಯ ಅವಳೊಳಗನ್ನು ಸೇ: “ಹೊಳೆಯುತ್ತಾ ನೀನು ಬೆಳಕಿನ ದೇವಿಯ: ಗುವುದನ್ನು ನೋಡುವೆ'' ಎನ್ನುವ ಹಂಬೀ ಹಾಗೆ" ಆದಾಗಲೂ ಅದೊಂದು (ಟಿ೩೬! ಸಂಗತಿ ಅಲ್ಲ. ಕವಿಗೆ ಅದೊಂದು ದಿಗ್ಭ್ರಮೆ. “ಎಲ್ಲಿಂದ ಬಂತಿದು ಬೆಳಕು ನಮ್ಮ ಮೀಟಿ ಯಾವ ತಂತಿಯ ಗುಂಟ ಸಂಚರಿ* ಮಿಂಚು'' ಎನ್ನುವ ಆಶ್ಚರ್ಯ. ತಾರಸಿಯಲ್ಲಿ ಕಳೆದ ಇರುಳಿನ ಕೊನ ಯಲ್ಲಿ ಎಲ್ಲ ತಿಳಿಯಿತೆಂದು ""ಜಮಖಾಃ: ದ [9 ಕಂಗಳ ಚಕೋರಿ ನಲ್ಲ ನ | ಎದೆಗೊರಗಿ x |ಕಣ್ಮು ಕಣ್ಮುಚ್ಚಿದಾಗ ॥ ಸುತ್ತ ಕತ್ತ ಲು! | | ಪ್ರಕಾಶ.ಎಸ್‌. ಮನ್ನಂಗಿ ಕೊಡವಿ ತಾರಸಿಯಿಂದ ಇಬ್ಬನಿಗೆ ಬಾಯ್ಕೆ ರೆದು'' ಇಳಿದು ಬರಬಹುದಿತ್ತು. ಅದಕ್ಕೆ ಮಿಗಿಲಾಗಿ ಈಗ "“ಇರುಳು ಗುಟ್ಟುಗಳನ್ನು ಬಯಲಿಗೆ ಕೊಡುತ್ತಿದೆ'' ಎನ್ನುವುದನ್ನು ಹೇಳಬೇಕಿದೆ ಕವಿಗೆ. ಆಗ "“ಖುತು ಸುರಿದು ಹೋದರೂ ನನ್ನವಳ ತೊಳೆದ ಕಣ್ಣುಗಳ ಅಂಚಿಗೆ ಬಂದು ನಿಲ್ಲುತ್ತದೆ ಈ ಕಟ್ಟಕಡೆಯ ಮೋಡ ಮತ್ತು ಅದರಾಚೆಯ ನಕ್ಷತ್ರ” ಎನ್ನುವ ಭಾವ ಎದ್ದು ನಿಲ್ಲುತ್ತದೆ. ಬಸಿರಾಗುವುದೆಂದರೆ ಬೆಳಕಾಗುವುದು ಮಾತ್ರವಲ್ಲ ಅದು “ಮಣ್ಣು ಮಾಗುವಂತೆ'' “ಎರೆ ಮಣ್ಣಿಗೆ ಹೊಳೆ ಮೈತಳೆದಂತೆ' “ಗುಟ್ಟುಗಳನ್ನು ಬಯಲಿಗೆ ಕೊಟ್ಟಂತೆ”, "ಅಕ್ಕರೆಯ ಹಂತೆ ಒಳಗೆಂಥ ಮಿಡಿ ಸ ಪುಟ್ಟ ಜೀವಲೋಕ'', ಆಗ ಗಾಳಿ ಬೀಸುವುದೂ "“ಮುದ್ದು ಮಡದಿಯ ಪುಟ್ಟ ಬಸಿರು ಹೊಟ್ಟೆ ಸವರಲೆಂದೆ''. 58 ಮಗುವಿನ ಬಗ್ಗೆ, ಬಸಿರು, ಹಡೆಯು ' ವುದು ಇತ್ಯಾದಿಗಳ ಬಗ್ಗೆ ತಾಯಂದಿರಿಗೆ ಮಾತ್ರ (0805510 ಇರುತ್ತದೆಂದು ಕೊಂಡ ನಾನು ಈ ಚಿತ್ರಣಗಳಿಂದ ಪುಳಕ ಗೊಂಡುದು ಸಹಜವೇ. ಆ ಕಾರಣಕ್ಕಾಗಿ "ಶ್ರಾವಣ ಮಧ್ಯಾಹ್ನ'ದಲ್ಲಿ ಈ ಕವನ ಇಲ್ಲಿಗೆ ಮುಗಿದು ಇದು ಇಲ್ಲಿಂದ ತೊಡಗಿತು ಎನ್ನು ವುದನ್ನು ಮರೆತು ಇಡೀ ಸಂಕಲನವೇ ಒಂದಾಗಿ, ಸಮಗ್ರವಾಗಿ, ದಟ್ಟ ಮಮಕಾ ರದ ಪ್ರತಿಭೆಯಿಂದ ಮನಸ್ಸಿಗೆ ಹತ್ತಿರವಾಗು ತದೆ. ಹಾಗೆಯೇ ಗೋಚರವಾಗುತ್ತದೆ. ಜಯಂತ ಕಾಯ್ಕಿಣಿ ಕಾವ್ಯ ಸೃಷ್ಟಿಗೂ ಜೀವ ಸೃಷ್ಟಿಗೂ ಕಂಡುಕೊಂಡ ಸಾಮ್ಯ. ಕವನ ` ಹುಟ್ಟುವುದೂ ಮಗು ಹುಟ್ಟುವುದೂ ಒಂದೇ ರೀತಿ. “ಆ ಫೇರಿಯ ದಾರಿ ಕೊನೆಗೆ ಒಂದು ಹೆರಿಗೆ ಕೋಣೆ! ಆಚೆಗಿನ ಬೆಳಕೊಂದು ಯೋನಿ ದಾಟಿ ಈಚೆ ಬಂದಿದ್ದೇ ರುಖಗ್ಗನೆ ಧ್ವನಿಯೊಡೆದು ಅಲಾ ಮಗು ಕೂಗಿದೆ/ಚಿಮ್ಮಿ ಚಿಮ್ಮಿ ಅಳು. ಅತ್ತರೇ ಉಸಿರು/ ದಿಕ್ಕು ದಿಕ್ಕಿಗೂ ಅದೇ ಧ್ವನಿ ಅದೇ ರೂಪ ಅದೇ ನಿಜವೊಂದು'' ಹುಟ್ಟು ಎಂದರೆ ಆಚೆಗಿನ ಬೆಳಕು ರುಗ್ಗನೆ ಈಚೆ ಬಂದಂತೆ. ಮಗು ಎಂದರೆ ""ಮಳೆ ಸೆಲೆದ ಮೋಡಕ್ಕೆ ಮಿಂಚಿ ಮಣ್ಣು ಎದೆಯುಕ್ಕಿ ಬಿಕ್ಕು ಹೂ''ವಾದಂತ್ಕೆ ಅದು “ಕರೆದಂತೆ ಯಾವುದೋ ಹೊಸ ಉಪವನ'' ಅದು ನಗುತ್ತದೆ “ಕಡಲು ನಸು ಕಿನ ದೋಣಿ ತೆರೆದಂತೆ ಹಾಯಿ'' ಅದು “ರುಚಿಯ ಆಚೆಗೆ ಮೊಗ್ಗು ಒಡೆವ ದಿವ್ಯ”. ಹಡೆದ ನಂತರ -ನಿರಾಳತೆ ಎಷ್ಟು ಹಾಯೆಂದರೆ “ಮುಗ್ಧ ಮಡಿಲೊಳಗೀಗ ಎಂಥ ಮುದ್ರೆ ಎಂಥ ಈಜಿನ ದಣಿವು ಸಂತಸದ ನಿದ್ರೆ'' ಕವನ ಸೃಷ್ಟಿಯನ್ನೂ ಜೀವ ಸೃಷ್ಟಿಯನ್ನೂ ಅನುಭವಿಸಿದವರಿಗೇ ಗೊತ್ತು ' ಈ ಈಜಿನ ದಣಿವಿನ ನಿದ್ರೆಯ ಗಾಢತೆ. : - 'ಕಸೂರಿ ಎ4 ಯೊಂದು ಇನ್ನು ಮುಂದೆ ಈ ಕೂಸು ಅಂಬೆಗಾ ಲಿಟ್ಟು ನಲಿಯುತ್ತದೆ. | “ಅವುಗಳ ಕಾಲಿಗೆ ಸರಪಳಿ ಕೊರಳಿಗೆ ಜೊಲ್ಲು ವಸ್ತ್ರ ಕಟ್ಟಿ ಭದ್ರ ಓಣಿಯ ಇಕ್ಕೆಲದ ಮೆಟ್ಟಿಲ ಮೇಲಿನ ಮನೆಗಳಲ್ಲಿ ಸಾಕುತ್ತಲೇ ಉಳಿದೆವು” ರ ಎನ್ನುವ ಜಯಂತ ಅವು ರಂಗೋಲಿ ಕೆಡಿಸಲು ಬಂದರೆ ತಡೆಯುವ ಅಲೇ ಕಾಗೆ ಅಂತ ಹಾಲನ್ನು ಉಣ್ಣಿಸುವ, ಮನೆ ತುಂಬ ಧೂಪದ ಹೊಗೆ ಹಾಕುವ, ಒಗ್ಗರಣೆಗೆ ಬೆಳ್ಳುಳ್ಳಿ ಸುಲಿದ ಕೈ ಬೆರಳಲ್ಲಿ ಸಿಂಬಳ ಒರೆಸುವ ಅಮ್ಮನಾಗಿ ಬಿಡುತ್ತಾರೆ. ಅಷ್ಟೇ ಅಲ್ಲ- “ಲಾರಿ ರಸ್ತೆ ರೋಲರು ಬಂದರೆ ಸಾಕು ಒಳಕ್ಕೆಳೆದುಕೊಂಡು'' ಬಿಡುವ ಥೇಟು ತಾಯಿ. ತಮ್ಮ ಕವನಗಳನ್ನು ಎಂದಿಗೂ ಸಮ ವಸ್ತ್ರ ಹಾಕಿ ಕಳಿಸಿಕೊಡಲು ಇಷ್ಟಪಡದ ಜಯಂತ ಶಾಲೆಗೆ ಹೋಗುವ ಮಕ್ಕಳ ಚಿತ್ರ ಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳ ಸುತ್ತಾರೆ ಆಗ ಹಗಲೂ "““ಅಳುತ್ತಾ ಶಾಲೆಗೆ ಹೊಂಟಿದೆ'' ಎನ್ನುತ್ತಾರೆ. ಆಗ “ಶಾಲೆ ಬಯಲಿಡೀ ಖಾಕಿ ಬಿಳುಪು ಎನ್ಸಿಸಿ ಕವಾ ಯತು ಚಂದ 'ಮಾಮದ ತುಂಬ ಬಣ್ಣದ ಬಣ್ಣದ ಕಾಳಗ'' ಮಗುವಿಗೆ ಸಂಜೆಯಾದರೆ ಶಾಲೆಯಿಂದ ಹೊರಗೆ ಓಡುವ ಮಕ್ಕಳು ಅದಕ್ಕೇ ಜಯಂತನಿಗೆ ತುಂಬ ಪ್ರಿಯರು. ಅದೊಂದು ಮುಕ್ತಿ - ಅವರ ಭಾವಗಳೆಲ್ಲ “ಶಾಲೆಗಳ ಮೇಲೆ ಬಾಹ್ಮಾಂತರಿಕ್ಷದ ತಟ್ಟೆ ಅವಚಿಕೂತಂತೆ ಮಕ್ಕಳು ಹೊರಗೆ ಓಡಿ” ಬರುವಂತೆ ಚಿಮ್ಮುತ್ತವೆ. "ಓಡೋಡಿ ಬಂದು ಪಾಟಿ ಚೀಲ ಒಗೆದು” ಅಂಗಳದ ತುಳಸಿ ಕಟ್ಟೆಗೆ ಹಳದಿ ಬಳಿಯುವ ಸಂಜೆಯಲ್ಲಿ ಮೈ ಮರೆಯುವ ಹುಡುಗ ಮಗನಿಗಾಗಿ ಕಾದು ಗೇಟಿಗೊರಗುವ ನನ್ನ ಜನವರಿ 1991 4 1 ಅ. SUN ಡವ ಯಲ್ಲದ್ದಾ* ಹ್ಹ. ಎವನೆಂತೇತೇಕ। ಸಿ ಕಢೆ ಬೆ3ಟವಾಗುಡ ಹಾಣಿ ಎಮಗಡಿದಕಿ ನಲ್ಲೆ. ನು ಎರೆಳಮುನರ ಮುಂಡ -ಔರ್ಪಿಸುಟ್‌ಸೆ ಕ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಾನೆ. ಈ ಮಗ ನಾದರೂ ಹೇಗೆ ಬರುತಾನೆ. “ಬಾಡುವ ಬೆಳಕಿನಲ್ಲಿ ಸಂಜೆ ಆಡುತ್ತಾ ವೇಳೆ ಮರೆತ ಮಕ್ಕಳಿಗೆ ಹಠಾತ್ತನೆ ಭೀತಿ ಗೋವರ್ಧನ ಕುಸಿದಂತೆ ತಾಯಿ ಮಡಿಲಿಗೆ ಓಡುತ್ತವೆ ಅವು'' ಆದರೆ ಸದಾ ಈ ನಲಿವು ಇರುವುದಿಲ್ಲ. ನೋವುಂಟು ಶ್ರಾವಣಕ್ಕೆ. “ನಿದ್ದೆಯಿಂದ ತಿವಿದೆಬ್ಬಿಸಿ ಶಾಲೆಗೆ ಎಳೆ ದಂಥ ಪುಟ್ಟ ಹುಡುಗ ಚಿಟ್ಟೆ ಹಿಂದೆ ಲಾರಿ ಯಡಿಗೆ'' ಬಂದಂಥ ನೋವು. “ಹಠಾತ್ತನೆ ಎದ್ದರೆ ಮಹಿಳೆಗೆ ಶಿಶುವೇಕೆ ಶಿಶುಗಂಟಿದ ಮೊಲೆಯೂ ಮರೆತು ಹೋದ' ನೋವು, ಜೈಲಿನ ಶಿಲಾ ಕಂಬದೊ ಳಗೆ ನಾಳೆ ಗಲ್ಲಿಗೇರಲಿರುವ ಎಂದಿನ ಮಕ್ಕಳ ಕಣ್ಣ ಬಿಳುಪಿನಲ್ಲಿ ರಾಗ ಬೀಸಿದ ನೋವು, "ಬೆಳೆದವರ ಪುಟ್ಟ ಅಂಗಿ' ಎಲ್ಲೋ ಹೋಗುವ ನೋವು, ತೊರೆದ ಮನೆಗಳಲ್ಲಿ ಉರುಳಿದ ಗೊಂಬೆ ಬಸ್ಸಿನಲ್ಲಿ ಉರುಳಿದ "ಮದ್ದು ಬಾಟಲಿ, ಮಗುವಿನ' ಮೈಮರೆಸಿ ಉಣಿಸಿ ಹೋದ ಪಕ್ಷಿಯ ನೆನಪಿನ ನೋವು, ಆ ನೋವಿನಲ್ಲೇ “ನಿದ್ದೆ ಹೋದ ಕೊಲೆಗ 59 “ಡುಕನ ಕನಸಲ್ಲಿ ಸಂಚರಿಸುತ್ತದೆ. ಅವನ ಬಾಲ್ಕದ ಅಂಗಿ, "ಸಾಯುವ ಶಿಶುಗಳ ಎದುರು ತನ್ನ ಮರಗಳನ್ನು ಅಡವಿಟ್ಟಿದೆ ಪರ್ವತ”. "ಒಂದು ಇಟ್ಟಿಗೆ ಬಿದ್ದರೂ ಒಂದು ಸಸಿ ಸಾಯು''ವಂತೆ ಗೊತ್ತು ಈ ಕೂಸಿನ ಆಗ ಮನಕ್ಕೆ ಇರುವ ಅಡೆತಡೆಗಳು. "“ಕಾಲ್ತೆರೆದು ತೀಕಿ ಹಡೆದರೆ ಹೆಣ್ಣು ಶಿಶು ಅಳುವುದಕ್ಕೂ ಮೊದಲು ಹೇಸಿಗೆ ಪಡುತ್ತದೆ ಪೇಟೆ” ಆ ಗಾಭರಿಯಲ್ಲಿ ಗರ್ಭಪಾತವಾಗಿಬಿಡುತ್ತದೆ. ಹುಟ್ಟಿ” ಸಾಯುತ್ತದೆ ಮಗು. ಆಗ "ಕವಿ ತೆಯ ಕಳೇಬರ ಹೊತ್ತುಕೊಂಡು ನಡೆ ಯುವ'' ತಿವಿಕ್ರಮ ಕವಿ. ಯಾಕೆ ಕವಿ ಹೀಗೆ ಮತ್ತೆ ಮತ್ತೆ ಬಾಲ್ಯದ ಕರೆಗೆ ತುಯ್ಯುತ್ತಾನೆ ? ಬಹುಶಃ ಜಯಂತ ನಲ್ಲಿರುವ "ಮಗು' ಅವರನ್ನೊಬ್ಬ ೮! ಆಗಲು ಬಿಡುತ್ತಿಲ್ಲ. ತನ್ನಲ್ಲಿರುವ ಮಗು ವನ್ನು ಜಯಂತ ಉಳಿಸಿಕೊಳ್ಳಲು ಒದ್ದಾಡು ತ್ತಾರೆ. ತನ್ನ ಕವಿತೆಯನ್ನು “ಯಾವುದೋ ನೆಯಲ್ಲಿ ಪುಂಡ ಮಗುವೊಂದು ಬರೆ ಯುತ್ತಿರುವ ಕವಿತೆ'' ಎಂದು ವರ್ಣಿಸಿಕೊಂ ಡಿರುವ ಜಯಂತ ಸದಾ ಈ ಪುಂಡ ಮಗು ನ್ನು ಪೋಷಿಸಿಕೊಂಡೇ . ಬಂದಿದ್ದಾರೆ. ತಾನು ಮಾತ್ರವಲ್ಲ ತನ್ನ ಸುತ್ತಲ ಜನರೂ ಮ್ಮ ಲ್ಲಿರುವ ಮಗುವನ್ನು ಕಳೆದುಕೊಳ್ಳಬಾ ಏದೆನ್ನುವ ಕಾಳಜಿಯಿದೆ ಜಯಂತನಲ್ಲಿ. ಮದುವೆ ಮಂಟಪದ [ಬೂರ್ಚೆ ಹೋದ ಖಾಲಿ ಕಾರುಗಳಿವೆ. ದರೆ “ಕಾಣುತ್ತಿಲ್ಲ ಒಂದೂ ಹಾದಿ ತಪ್ಪಿದ ಮಗು ಮುದ್ದು ಮಕ್ಕಳು ಎಲ್ಲಿ ಹೋದವು ಹೀಗೆ ಕೈಬಿಟ್ಟು” ಎನ್ನುವ ಹತಾಶೆ ಇದೆ. ತನ್ನಲ್ಲಿರುವ ಹುಡುಗ ಕಳೆದು ಹೋದರೆ ಎನ್ನುವ ಗಾಭರಿ ಎಷ್ಟಿದೆ ಎಂದರೆ ಅದರ ಹೊರಗೆ. ಸುಳಿವಿಗೇ “ಎಲ್ಲಿ ಹೋದಾ. ಹುಡುಗ ಅರೇ ಹುಡುಗ ಎಲ್ಲಿ” ಎಂದು" ಚಡವಡಿಸತೊಡಗುತ್ತಾನೆ. ಕೊನೆಗೆ ಮತ್ತೆ ಶಿಶುವಾಗಿ ಬಿಡುವ ಆಶಯ "ಏಯ್‌ ನಿನ್ನ ಮಡಿಲೊಳಗೊಂದು ಬಸಿರಿ ದೆಯಲ್ಲ. ಅದರಲ್ಲಿ ಸೇರಗೊಡು ನನ್ನ” ಎನ್ನುವ ತುಡಿತ. "ಶ್ರಾವಣ ಮಧ್ಯಾಹ್ನ'ದ ತುಂಬ ಮಕ್ಕಳು ಓಡೋಡಿ ಬರುತ್ತಾರೆ. "ದಪ್ಪ ಕತ್ತಲ ಗೋದಾಮಿನೊಳಗಿಂದ ಓಡೋಡಿ ಬಂದ ಎಳೆ ಮಾಣಿ' ಬೇಲೆಯಲ್ಲಿ ಮುಂಡದ ಏರಿ ಳಿತ ಹೊಟ್ಟೆಯ ಮುಂದೆ ಕಾದ ಮಾಣಿ ಬೆಚ್ಚಿ ಮೈತೆಗೆದು ಮನೆಗೆ ಓಡುವ ಮಾಸ್ತರ ಮಗಳು ಹಿಂಬಾಗಿಲಿಂದ ಓಡಿ ಅತಿಥಿಗಳಿಗೆ ಅಂಗಡಿಯಿಂದ ಭಜಿ ಕಟ್ಟಿಸಿ ತರುವ ಚಿತ್ರ ಗಳು ಸುತ್ತಿ ಸುಳಿಯುತ್ತವೆ. "ನೀಡಿದ ಕಾಲ ಹೆಬ್ಬೆರಳಿಗೆ ದಾರಕಟ್ಟಿ ಅಂಬೋಲಿ ಪೋಣಿ ಸುವ ಪೋರಿ' "ಮಾರುಕಟ್ಟೆಯ ನಡುವೆ ಊಟದ ಡಬ್ಬಿಯನ್ನು ಕೆಡವಿ ನಿಲ್ಲುವಾಗ ಅವಳಿಗಿಂತ ನಮಗೇ ತಬ್ಬಲಿಯಾದಂತೆ ಅನಿಸುತ್ತದೆ. ಜಯಂತನಾದರೋ “ನಾನಲ್ಲ ನೀನಲ್ಲ ಇಲ್ಲಿ ತಬ್ಬಲಿ ಈ ಕವಿತೆಗಳು ತಬ್ಬಲಿ ಈ ಜಗತ್ತು” ಎನ್ನುತ್ತಾರೆ. "ಶ್ರಾವಣ ಮಧ್ಯಾಹ್ನ'ದ ಈ ಮಗುವಿನ ಪ್ರಪಂಚದಿಂದ . ಹೊರ ಬಂದು ನಾನು ನನ್ನದೇ ವಾಸ್ತವತೆ ಯಲ್ಲಿ ಮುಳುಗಿ ಹೋದಾಗಲೂ ಒಂದೇ ಒಂದು ಮಾತು ಮನದಲ್ಲಿ ಅಚ್ಚೊತ್ತಿ ಮಿಡಿ ಯುತ್ತಿದೆ. “ಸಾವಿರ ಸುಳ್ಳು ಹೇಳಿ ಒಂದು ಮದುವೆ ಮತ್ತು ಎಲ್ಲ ಸುಳ್ಳುಗಳ ತಲೆಯ ಮೇಲೆ ಹೊಡೆದಂತೆ ಒಂದು ಮಗು'' x ಜು 4 ಹರಟೆ ಕಾ ನರರುವ೦ರುಸ್ಪಿನ ನದುಶಣಾಹಾಣಾ ಮಧ್ಯ ವಯಸ್ಸು ತಲುಪುತ್ತಿದ್ದ ಹಾಗೇ `ೌನಮ್ಮಲ್ಲಿ ಒಂದು ರೀತಿಯ ಜೀವಭಯ ಶುರು ವಾಗುತ್ತದೆ. ಇದ್ದಕ್ಕಿದ್ದಂತೆ ಇಂದು ರಾತ್ರಿ ನಾನು ಸತ್ತು ಹೋದರೆ ಎಂಬ ಭಯ ಕಾಡಲು ಶುರು ಆಗುತ್ತದೆ. ನಮ್ಮ ಹೆದರಿಕೆಗೆ ತಕ್ಕಂತೆ ನಮ್ಮ ಸುತ್ತಮುತ್ತಲಿನಲ್ಲೋ ಅಥವಾ ಗುರುತಿರುವವ ರಲ್ಲೋ ಯಾರೋ ಒಬ್ಬರು ನಮ್ಮ ಜೊತೆ ಆಡಿದವರು, ಸಿನಿಮಾ ನೋಡಿದವರು ಇದ್ದ ಜನವರಿ 1991 ಕ್ಕಿದ್ದ ಹಾಗೇ ಸಾಯುತ್ತಾರೆ! ನಮ್ಮ ಭಯ ಮುಗಿಲು ಮುಟ್ಟುತ್ತದೆ. ಜೊತೆ ಜೊತೆಗೇ ಆಯಸ್ಸು ವೃದ್ಧಿಸುವ ಕ್ರಮಗಳ ಬಗೆಗೆ ಚಿಂತಿ ಸಲು ತೊಡಗುತ್ತೇವೆ. ನೂರು ವರುಷಗಳಷ್ಟು ದೀರ್ಥಕಾಲ ಒಂದು ರೀತಿ "ಮಾನಾಬೇನಿ' (10701017) ಜೀವನ ನಡೆಸಿದ ಮಹಾನು ಭಾವರು ನಮ್ಮ ಕಣ್ಣೆದುರು ಬರುತ್ತಾರೆ. 61 ಈ ಮಹಾನುಭಾವರ ದೀರ್ಫಾಯುಷ್ಯದ ಗುಟ್ಟು ತಿಳಿಯಲು ಅವರನ್ನು ಸಂಪರ್ಕ ಮಾಡು ವವರು ಕೆಲವರು. ಏಕೆಂದರೆ ಈ ದೀರ್ಫಾಯು ಹಿಗಳು ಅಂತಹ ಪ್ರಸಿದ್ಧರಾಗದೇ ಮನೆಯ ಲ್ಲಿಯೇ ಎಲೆಯ ಮರೆಯ ಕಾಯಿಯಾಗಿರುವ ವರು. ಮತ್ತೆ ಕೆಲವರ ಜೀವನ ಚರಿತ್ರೆಗಳನ್ನು ಓದಿದರೂ ಆಶ್ಚರ್ಯ ಇಲ್ಲ. ಕಾರಣ ಇಂತಹವರು ಹೆಸರು ಪ್ರಸಿದ್ಧಿಗೊಂಡಿರುವುದೇ ಅಲ್ಲದೇ ತಮ್ಮ ಜೀವನದ ಪ್ರತಿ ಸೆಕೆಂಡನ್ನೂ ಹಾಳೆಗಳಲ್ಲಿ ತೆರೆದಿಟ್ಟು ತಮ್ಮ "ಗುಟ್ಟು' ಅದೂ ದೀರ್ಫಾ ಯುಷ್ಕದ ಗುಟ್ಟು ಹೊರಗೆಡವಿರುತ್ತಾರೆ. ಇಂತಹ ಸಮಯದಲ್ಲಿ ಮತ್ತೆ ಕೆಲವು ದೈಹಿಕ ಮಟ್ಟ ವನ್ನು ಕಾಪಾಡಿಕೊಂಡರೆ ಆಯುಷ್ಯವನ್ನು ಹೆಚ್ಚಿ: ಧನವು ಎಂಬ. ಗುಟ್ಟು ದಸ ಮಧ್ಯ ವಯಸ್ಕರೆಲ್ಲರಿಗೂ ಬರುತ್ತದೆ. ಸ ಸರಿ ಜನರು ಆರಂಭಿಸುವ. ಕಸರತ್ತುಗಳ ಜ್ಯ ಒಂದು ಕಾದಂಬರಿ ಬರೆಯಬಹುದು. ಕೆಲವರು ಬೆಳಗಾಗೆದ್ದು ಜಾಗಿಂಗ್‌ಗೆ ಎಂದು ಆ ವರೆಗೆ ಹತ್ತಿರದಲ್ಲೇ ಇದ್ದು ಈ ವರೆಗೆ ನೋಡಿರದ ಕೆರೆ ಕುಂಟೆಗಳ ಅಂಗಳದಲ್ಲಿ ಕುಣಿ ಯಲು ಆರಂಭಿಸುತ್ತಾರೆ. . ಮತ್ತೆ ಕೆಲವರು ಪಾರ್ಕುಗಳ ಸುತ್ತ ನಡೆದಾಡಲು ಆರಂಭಿಸು ತ್ತಾರೆ. ಮತ್ತು ಕೆಲವರು ""ಬೊಜ್ಜು ಇಳಿಸಿ'' ಕೋರ್ಸುಗಳಿಗೆ ಸೇರುತ್ತಾರೆ. ಬೊಜ್ಜು ಇಳಿಸು ತ್ತಾರೋ ಏರಿಸುತ್ತಾರೋ ಅದು ಅವರವರು ಗಳು ಅವರ ಜೀವಕ್ಕೆ ಕೊಟ್ಟ 'ಬೆಲೆ'ಗಳಿಂದ ನಿರ್ಧಾರ ಆಗುತ್ತದೆ. ವಿಶೇಷ ರೀತಿಯ ಮತ್ತೂ ಕೆಲವು ಮಹನೀಯರು ಇರುತ್ತಾರೆ. ಇಂತಹ ವರು ಇಪ್ಪತ್ತು ಇಪ್ಪತ್ತೈದು ವರುಷಗಳಿಂದ ಅಂಟಿಸಿಕೊಂಡಿದ್ದ ಚಟಗಳನ್ನು ದೂರ ಮಾಡ ಬೇಕೆಂದು ಪ್ರತಿ ಸಲವೂ ಪ್ರತಿ ದಿನವೂ ಪ್ರಶಿಕ್ಷ ಣವೂ ಪ್ರಯತ್ನಿಸುತ್ತಾರೆ. ಸಿಗರೇಟಿನ ಚಟ ಇರುವವರು ಹೆಚ್ಚೆಂದರೆ. ಎರಡು ಘಂಟೆಗಳಷ್ಟು ಕಾಲ ಈ ಚಟವನ್ನು ಗೆಲ್ಲುತ್ತಾರೆ. ಮತ್ತೆ ಸಿಗ ರೇಟು ಕೊಂಡು ಎರಡೇ ಪಫ್‌ ಎಳೆದು ಬಿಸಾಕು ವುದು ಎಂದು ನಿರ್ಧರಿಸುತ್ತಾರೆ. ಆದರೆ ಸಿಗ 62 ಇಷ್ಟು ಹಣ ತೆತ್ತಿದ್ದೇವೆ ಕೊನೆಯವರೆಗೂ ಸೇದಿ ಬಿಸಾಕುವ" ' ಎಂದು ಹಠತೊಟ್ಟು ಕೊನೆಯ "ದಂ' ಬರುವವರೆಗೆ ಎಳೆಯುತ್ತಾರೆ. ಕೊನೆಯ ದಂ ಎಳೆದನಂತರ ಇನ್ನು ಮುಂದೆ ಸಿಗರೇಟು ಸೇದಬಾರದು ಎಂದು ನಿರ್ಧರಿಸುತ್ತಾ ರೆ! ಇದು ಮತ್ತೊ ೦ದೆರಡು ಗಂಟೆಯವರೆಗೆ. ಮುಂದುವರೆ ಯುತ್ತದೆ. ಮತ್ತೆ ಪುನರಾಯನ್‌ ಮಹಾ ಕಪಿಃ! ಕಾರು ಗೀರು ಹೊಂದಿರುವ ಶ್ರೀಮಂತರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪಡುವ ಶ್ರಮ ನೀವು ಗಮನಿಸಿರಲು ಸಾಕು. ಕಾರಿನಲ್ಲಿ ಊರಿನಿಂದಾಚೆ ಹೋಗಿ ಕಾರು ನಿಲ್ಲಿಸಿ ಇವರು ಅರ್ಧ ಮುಕ್ಕಾಲು ಗಂಟೆ ಓಡಿ ದಣಿಯುವುದೂ ಎಂದು. ಮತ್ತು : ತಲೆನೋವು ಬಂದರೆ ನರಕ್ಕೆ ಸಂಬಂಧಿಸಿದ. ಕಾಯಲೆ ಎಂದು, ಹೊಟ್ಟೆ ನೋವು ಬಂದರೆ ಜಠರದ ಕ್ಯಾನ್ಸರ್‌ ಎಂದೂ, ನೆಗಡಿ ಮತ್ತು ಗಂಟಲು ಕಟ್ಟಿ ದರೆ ಶ್ವಾಸಕೋಶದ ಕ್ಯಾನ್ಸರ್‌ ಇರಬಹುದೇ ಎಂದೂ ಈ ಜನ ಚಿಂತಿಸಿ ನರ್ಸಿಂಗ್‌ ಹೋಂಗಳಿಗೆ ಓಡುತ್ತಾರೆ. ತಿಂಗಳಿಗೆ ಎರಡು ಬಾರಿ ತಮ್ಮ ದೇಹ ಪರೀಕ್ಷೆ ಗಳನ್ನು ಸತತವಾಗಿ ನಡೆಸುತ್ತಾರೆ. ಇನ್ನೂ ಕೆಲವರು ಇದ್ದಾರೆ. ಮಧ್ಯವಯಸ್ಸು ತಲುಪಿದಾಗ ಈಗಿನ ಸಾಮಾಜಿಕ ಪರಿಸ್ಥಿತಿಯಂತೆ ಈ ಜನರಿಗೆ ಆಗ ತಾನೇ ಎಲ್‌.ಕೆ.ಜಿ., ಯು.ಕೇ. ಜಿಗೆ ಸೇರಿದ ಮಕ್ಕಳು ಇರುತ್ತಾರೆ. ಇದ್ದಕ್ಕಿದ್ದಂತೆ ಇಂದು ರಾತ್ರಿ ನಾನು ಸತ್ತು ಹೋದರೆ ಎಂದು ಇವರಿಗೆ ಪ್ರತಿದಿವಸ ಚಿಂತೆ ಹತ್ತುತ್ತದೆ. ದಿವಸಕ್ಕೆ ಎರಡು ಮೂರು ಬಾರಿ ಕುಳಿತು ತಮ್ಮ ಬ್ಯಾಂಕ್‌ ಬ್ಯಾಲೆನ್ಸು, ಪಿ.ಎಫ್‌. ಎಲ್‌.ಐ.ಸಿ ಪಾಲಿಸಿಗಳು ಇತ್ಯಾದಿಗಳನ್ನು ಲೆಕ್ಕ ಹಾಕುತ್ತಾರೆ. ತಾನು ಸತ್ತರೆ ತನ್ನ ಕುಟುಂಬಕ್ಕೆ ಎಷ್ಟು ಹಣಸಿಗಬಹುದು ಎಂದು ಈ ಲೆಕ್ಕ. ಹಣ ಸಾಲದು ಎನಿಸಿದರೆ ಕೂಡಲೇ ಜೀವವಿಮೆ ಪಾಲಿಸಿ ಕೊಳು ಪುದು ಇತ್ಯಾದಿ ಕುಟುಂಬ ಹಿತ ಕಾರ್ಯಕ್ರಮ ನಡೆಸು ತ್ತಾ ರ. ಈ ವರೆಗೆ ಆಲಸ್ಯ ದಿಂದ ಮಾಡಿರದ ಕೆಲಸಗಳನ್ನು ಜರೂರಾಗಿ ಜಸು ಒಮ್ಮೆಗೇ ತ ಕಸೂರಿ ತೈ. `` ರೇಟು ಕೊಂಡನಂತರ. ಈ ಹಾಳು ಸಿಗರೇಟಿಗೆ ' ಉದ್ರಿಕ್ತತಗೆ ಒಳಗಾಗುತ್ತಾರೆ. ರೇಷನ್‌ ಕಾರ್ಡಿ ನಲ್ಲಿ ಈ ವರೆಗೆ ಸೇರಿಸಿರದ ತಮ್ಮ ನಾಲ್ಕು ವರುಷದ ಮಗಳ ಹೆಸರು, ಕಛೇರಿಗಳಲ್ಲಿ' ಈ ವರೆಗೆ ಮಾಡಿರದ ನಾಮಿನೇಷನ್‌ ಅರ್ಜಿಗಳು, ತನಗೆ ಯಾವ ಯಾವ ಮೂಲದಿಂದ ಬರಬೇಕಾ ಗಿರುವ ಸಾಲಗಳ ಪಟ್ಟ ಇತ್ಯಾದಿಗಳನ್ನು ತಯಾ ರಿಸಿ ಅದನ್ನು ತಮ್ಮ 'ಸೇಪ್‌'ನಲ್ಲಿ ಭದ್ರಪಡಿಸಿ ಡುತ್ತಾರೆ. ತಾನು ಅಕಸ್ಮಾತ್‌ ಇಂದು ರಾತ್ರಿಯೇ ಸತ್ತರೆ. ಹೆಂಡತಿ ಮಕ್ಕಳು ಕೊರಗಬಾರದು "ಎಂದು ಮುನ್ನೆಚ್ಚರಿಕೆ! ಕೆಲವರು ಮುರಾರ್ಜಿ ಷೆ he ದೇಸಾಯಿಯವರ ದೀರ್ಫಾಯುಷ್ಯದ ಗುಟ್ಟು ಸ್ವಮೂತ್ರ ಪಾನ ಎಂದು ಈ ಹೊಸಾ ಥೆರಪಿ ಅಭ್ಯಾಸ ಮಾಡುವುದು ಉಂಟು. ಸುಮಾರು ಈ ಮಧ್ಯ ವಯಸ್ಸಿನಲ್ಲಿಯೇ ಕೆಲವರಿಗೆ ಆಸ್ತಿ ಮಾಡುವ ಹುಚ್ಚು ಅಂಟಕೊಳ್ಳು ತ್ತದೆ. ಈ ವರೆಗೆ ಅಂಡಾಲೆಮನಿ ಉಂಡಾಲೆ ಮನಿ ಬೆಳೆದ ಈ ಜನ ಇಷ್ಟು ದಿವಸ ನನಗೆ ಆಸ್ತಿ 'ಮಾಡುವ ಯೋಚನೆ ಯಾಕೆ ಹೊಳೆಯಲಿಲ್ಲ ಎಂದು ಅಳುತ್ತಾರೆ. ಸಿಕ್ಕ ಅವಕಾಶ ಉಪಯೋ ಗಿಸಿಕೊಳ್ಳಲಾಗದಿದ್ದುಕ್ಕೆ ಒಳಗೇ ಕೊರಗುತ್ತಾ ರೆ. ಈಗಲೂ ಕಾಲಮಿಂಜಿಲ್ಲ ಎಂಬಂತೆ ಸಿಕ್ಕ ಸಿಕ್ಕಕಡೆ ಗಳಲ್ಲಿ ಸೈಟು ಪ್ಲಾಟು ಎಂದು ಓಡಾಡುತ್ತಾರೆ. ಇವರ ವಯಸ್ಸಿನವರೇ ಆದ ಇವರ ಸಹೋ ದ್ಯೋಗಿಗಳು ಹೇಗೆ ಹೇಗೆ ಆಸ್ತಿ ಮಾಡಿದರು ಎಂದು ಆಳವಾಗಿ ಚಿಂತಿಸುತ್ತಾರೆ. ನಂತರ ಇವರ ಗಮನಗಳು "ಷೇರು ಪೇಟೆ' ಲಾಟರಿ ಇತ್ಯಾದಿ ಗಳ ಕಡೆಗೆ ಹರಿದು ಕೈಯಲ್ಲಿ ಹಣ ಇದ್ದರೆ ಅವು ಈ ದಿಕ್ಕಿಗೆ ಪಯಣಬೆಳೆಸುತ್ತದೆ. ಅವರವರ ಅದೃಷ್ಟಕ್ಕೆ ತಕ್ಕ ಹಾಗೆ ಈ ಹಣಗಳು ವೃದ್ಧಿಗೊಂ ಡರೂ ಆಶ್ಚರ್ಯ ಇಲ್ಲ! ಕೆಲವರು. ಇವುಗಳನ್ನೇ ಅತಿ ಹಚ್ಚಿಕೊಂಡು "ಪಾಪರ್‌' ಆಗುವುದು ಉಂಟು! ಇದೇ ವಯಸ್ಸಿನಲ್ಲೇ ಈ ವರೆಗಿನ ಪಾರ ಮಾರ್ಥದ ಬಗೆಗಿನ ತಮ್ಮ ಅಲಕ್ಷ್ಯ ಕುರಿತು ಚಿಂತಿಸುವವರೂ' ಉಂಟು. ದೇವಸ್ಥಾನಗಳಿಗೆ ಹೊಸದಾಗಿ ಭೇಟಿ ಕೊಡಲು ಆರಂಭಿಸುತ್ತಾ ರೆ. ಜನವರಿ 1991 : ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಹುದುಗಿಸಿ ಕೊಳ್ಳುತ್ತಾರೆ.: ಮತ್ತು ಮನೆಗಳಲ್ಲಿ ದೇವರ ವಿಶೇಷ ಪೂಜೆ ಇತ್ಯಾದಿಗಳನ್ನು ನಡೆಸಿ ದೇವರೇ ಇಷ್ಟು ದಿವಸ ನಿನ್ನನ್ನು ಮರೆತದ್ದಕ್ಕೆ ನಮ್ಮನ್ನು ಕ್ಷಮಿಸು. ಆದರೆ ಆಯುಸ್ಸು ನೀಡು... ಎಂದು ಬೇಡಿಕೊಳ್ಳುತ್ತಾ ರೆ! ತಿಂಗಳಿಗೆರಡು ಮೂರು ಸತ್ಯನಾರಾಯಣ ಪೂಜೆಗಳು ನಡೆಯಲು ಆರಂ ಭವಾಗುತ್ತವೆ. ಮುರಾರ್ಹಿಯವರ ದೀರ್ಫಾಯುಷ್ಕದ ಗುಟ್ಟು ಅವರ "ಆಟೋ ಯೂರೀನ್‌,ಥೆರಪಿ' (Auto Urine Therophy ಸ್ವಮೂತ್ರ ಪಾನ ಚಿಕಿತ್ಸೆ) ಯಿಂದ ಎಂದು ನಂಬಿ ಮದ್ಯವಯಸ್ಸಿ ನಲ್ಲಿ ಈ ಥೆರಪಿ ಆರಂಭಿಸಿದ ನನ್ನ ಗೆಳೆಯರಿ ದ್ದಾರೆ. ಕಾಲೇಜು ಮೆಟ್ಟಲು ಹತ್ತಿದಾಗಲಿಂದ ಕಟ್ಟಾ ವಿಚಾರವಾದಿಯಾಗಿ ಸುಮಾರು ಇಪ್ಪತ್ತು ವರ್ಷಗಳ ಕಾಲ ವೈಚಾರಿಕ ಮನೋಭಾವವನ್ನು ಪ್ರದರ್ಶಿಸಿ ಈಗ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸುವ ಗೆಳೆಯರೂ ನನಗಿದ್ದಾರೆ! ಅದೇ ರೀತಿ ಇಪ್ಪತ್ತಕ್ಕೆ ಮಾರ್ಕ್ಸ್‌, ನಾಲವತ್ತಕ್ಕೆ ರಾಘವೇಂದ್ರಸ್ವಾಮಿ ಎಂದು ಜೋಕ್‌ ಮಾಡುವ ಅಪ್ಪಟ ಕಮ್ಮೂನಿಸ್ಟ್‌ ಮಿತ್ರರೂ ನನಗೆ ಗೊತ್ತು. ಈ ಅಂಜುಕುಳಿಗಳ ವಿಷಯ ಬಿಡಿ. ಮೇಲಿನ. ಗುಂಪಿಗೆ ಸೇರಿದ ಮತ್ತೆ ಕೆಲ ವರು ಉಂಟು. ಎಪ್ಪತ್ತಾದರೂ ದಿವಸಕ್ಕೆ ಎರಡು ಪ್ಯಾಕು ಸಿಗರೇಟು ಸೇದುವ ಮುದುಕರು ಇವರು ಗಳಿಗೆ ಮಾದರಿ. ಅಷ್ಟು ಮುದುಕ ಆತನೇ ಸತ್ತಿಲ್ಲ ಎನ್ನಬೇಕಾದರೆ ಸಿಗರೇಟನಿಂದ ಸಾವು ಬರುತ್ತದೆ ಎನ್ನುವುದು ಮುಟ್ಠಾಳರು ಹೇಳುವ ಮಾತು ಎಂದುಕೊಂಡು, ಹೆದರಿಕೊಂಡೇ ಈ ಜನರೂ ಸಿಗರೇಟು ಎಳೆಯುವುದುಂಟು. ಒಟ್ಟಿ ನಲ್ಲಿ ಮಧ್ಯವಯಸ್ಸು ಜೀವನದಲ್ಲಿನ ಉಯ್ಯಾಲೆ. ಇದೇ ಸಡುವಯಸ್ಸಿನಲ್ಲೇ ಅಲ್ಲ ವೇ ನಾವು ಜನ್ಮಗಳಿಗಂಟದ ಬಾಣಲೆಗಳಿಗೂ ಸಿಲುಕಿ ಕೊಳ್ಳುವುದು)? ಆರೋಗ್ಯ ಅನಾರೋಗ್ಯದ ಉಯ್ಯಾಲೆ ಈ ಮಧ್ಯವಯಸ್ಸು ಎಂದು ಹೇಳಬ ಹುದು. ಗು 63 ಹ ಾಾಾಸಾರಾಕ:ಾ ಕ ಕಾಸಾ 3 ಬಾಪುಗೆ ಬರೆದ ವಿಚಿತ್ರ ವಿಳಾಸದ ಪತ್ರಗಳು ಪ್ರಪಂಚದಲ್ಲಿ ಇಲ್ಲಿಯವರೆಗೆ ಆಗಿ ಹೋದ ಮಹಾಪುರುಷರಲ್ಲಿ ಮಹಾತ್ಮಾ ಗಾಂಧಿಯವ ರೊಬ್ಬರು ಮಾತ್ರ ತಮಗೆ ಬಂದ ಪ್ರತಿಯೊಂದು ಪತ್ರಕ್ಕೆ ಸರಿಯಾಗಿ, ಸರಿಯಾದ ಸಮಯಕ್ಕೆ ಉತ್ತರ ಬರೆಯುತ್ತಿದ್ದರೆಂಬುದು ಇತ್ತೀಚೆಗೆ ನಡೆಸಿದ ಸರ್ವೇಕ್ಷಣವೊಂದರಿಂದ ತಿಳಿದು ಬಂದಿದೆ. ಬಾಪು ಅವರಿಗೆ ಪ್ರತಿದಿನ ದೇಶವಿದೇಶಗ ಳಿಂದ ನೂರಾರು ಪತ್ರಗಳು, ಬರುತ್ತಿದ್ದವು. ಮತ್ತು ಅವರು ಆ ಪತ್ರಗಳಿಗೆ ಕೂಡಲೇ ಉತ್ತರಿ ಸುತ್ತಿದ್ದರು. ಬಾಪು ಅವರು ತಮ್ಮ ಜೀವಿತ ಕಾಲದಲ್ಲಿ ಐದು ಲಕ್ಷ ನಲವತ್ತು ಸಾವಿರದ ನಾಲ್ಕು ನೂರ ಇಪ್ಪತ್ತೇಳು (5,40,427) ಪತ್ರಗ ಳಿಗೆ ಉತ್ತರಿಸಿದ್ದರು. ಅವರ ಈ ಪತ್ರ ಪ್ರಪಂ ಚವೇ ಬೇರೆಯಾಗಿತ್ತೆಂದು ಹೇಳಬಹುದು. ಬಾಪು (ಮಹಾತ್ಮ ಗಾಂಧಿ)ಗೆ ಬರುತ್ತಲಿದ್ದ. ಪತ್ರಗಳಲ್ಲಿ ಅನೇಕ ಪತ್ರಗಳ ವಿಳಾಸ ಚಿತ್ರವಿಜಿ ತ್ರವಾಗಿರುತ್ತಿದ್ದವು. ಅದರೂ ಪ್ರಪಂಚದ ದೂರ ದೂರ ದೇಶಗಳಿಂದ ಬಾಪೂ ಅವರಿಗೆ ಬರೆದ ಈ ಪತ್ರಗಳು ಸರಿಯಾಗಿ ಬಂದು ತಲಪು ತ್ತಿದ್ದವು. ಬಾಪೂ ಅವರಿಗೆ ಬರೆದ ರೋಚಕ ಹಾಗೂ ವಿಚಿತ್ರ ವಿಳಾಸದ ಕೆಲವು ನಮೂನೆಗ ಳನ್ನು ಇಲ್ಲಿ ಕೊಡಲಾಗಿದೆ. ಮಿಸ್‌. ಮರೀನಾ ಹದಿನೇಳು ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಅವಳು 1926ರಲ್ಲಿ ನ್ಯೂಯಾರ್ಕನಗರದ ಕಾಲೇಜೊಂದರಲ್ಲಿ ಓದು ತ್ತಿದ್ದಳು. ಒಂದು ದಿನ ಬಾಪೂಗೆ ಭಾವಪೂರ್ಣ ವಾದ ಒಂದು ಪತ್ರವನ್ನು ಬರೆದಳು. ಅದನ್ನು ಓದಿ ಬಾಪೂಜಿಯವರಿಗೆ ಬಹಳ ಸಂತೋಷವಾ ಯಿತು. ಆದರೆ ಅವಳು ಬರೆದ ವಿಳಾಸದತ್ತ ಗಮನ ಹರಿಸಿದಾಗ ಅವರಿಗೆ ಸುಖಕರ ಆಶ್ಚ ರ್ಯವೂ ಆಯಿತು. ಮಿಸ್‌. ಮರೀನಾ ಎಳಾ ೧4 ಸದ ಸ್ಥಳದಲ್ಲಿ ಎಳಾಸವನ್ನು ಬರೆಯದೇ ಅಲ್ಲಿ ಮಹಾತ್ಮ ಗಾಂಧೀಜಿಯವರ ಫೋಟೋ (ಚಿತ್ರ) ವನ್ನು ಮಾತ್ರ ಅಂಟಿಸಿದ್ದಳು. ಇದೇ. ಅವರ ಆಶ್ಚರ್ಯಕ್ಕೆ ಕಾರಣವಾಗಿತ್ತು. , ಇದರಂತೆಯೇ ಇನ್ನೊಂದು ಲಿಫಾಫೆಯ. ಮೇಲೆ ವಿಳಾಸವನ್ನು ಹೀಗೆ ಬರೆಯಲಾಗಿತ್ತು, "ಮಹಾತ್ಮಾ”ಗಾಂಧಿ ಎಲ್ಲಿ ರುವರೋ ಅಲ್ಲಿ. ಆದರೂ ಅಂಚೆಯವರು ಈ ಪತ್ರವನ್ನು ಪ್ರಯತ್ನ ಮಾಡಿ ಮಹಾತ್ಮಾ ಗಾಂಧಿಯವರಿಗೆ ಮುಟ್ಟಿ ಸಿದರು. ಬಾಪೂ ಈ ವಿಳಾಸವನ್ನೋದಿ ಬಹಳ ಹೊತ್ತಿನವರೆಗೆ. ಗಹಗಹಿಸಿ ನಕ್ಕಿದ್ದರು. ಆಗ ಬಾಪು ಆಗಖಾನರ ಮಹಲ್‌ನಲ್ಲಿ ಬಂಧನದಲ್ಲಿದ್ದರು. ಆಗ ಅವರಿಗೆ ವಿದೇಶದಿಂದ ಒಂದು ಪತ್ರ ಬಂದಿತು. ಅದರ ಮೇಲೆ, “ಟು ಗ್ರೇಟ್‌ ಅಹಿಂಸಾ ನೋಬಲ್‌' ಎಂದು ಬರೆಯ ಲಾಗಿತ್ತು. ಹೀಗೆ ಬರೆದಿದ್ದರೂ ಆಗಿನ ಅಂಚೆ ನೌಕರರು ಈ ಪತ್ರವನ್ನು ಪರಿಶ್ರಮಪಟ್ಟು ಗಾಂಧೀಜಿಯವರಿಗೆ ತಲುಪಿಸಿದ್ದರು. ದಕ್ಷಿಣ ಆಫ್ರಿಕೆಯ ಓರ್ವ ಕಿಶೋರನು ಬಾಪುಗೆ ಒಂದು ಸುದೀರ್ಥ ಪತ್ರವನ್ನು ಬರೆ ದನು ಮತ್ತು. ಲಿಫಾಫೆಯ ಮೇಲೆ ಎಳಾಸವನ್ನು ಹೀಗೆ ಬರೆದನು. "ಮಹಾತ್ಮಾ ಗಾಂಧೀಜಿ, ಫಾರ್ಮರ್‌ ಆಂಡ್‌ ವೀವರ್‌, ಜೂ, ಭಾರತ.' (ರೈತ ಮತ್ತು ನೇಕಾರ, ಮೃಗಾಲಯ ಭಾರತ) ಹೀಗೆ ವಿಳಾಸ ಬರೆದರೂ ಇತರ ಪತ್ರಗಳಂತೆ ಈ ಪತ್ರವೂ ಬಾಪೂಗೆ ತಲುಪಿತು. 1942ರಲ್ಲಿ ಓರ್ವ ಇಂಗ್ಲೀಷ ಮಹಿಳೆ: ಇಂಗ್ಲಂಡಿನಿಂದ ಕಳಿಸಿದ ಪತ್ರದ ಮೇಲೆ ವಿಳಾಸ ವನ್ನು ಹೀಗೆ ಬರೆದಿದ್ದಳು. "ಹಿಸ್‌ ಹೈನೆಸ್‌ ಮಹಾತ್ಮಾಗಾಂಧಿ (ಕೇರ ಆಫ್‌) ಗವರ್ನ ಮೆಂಟ: ರೂಲಿಂಗ ಇಂಡಿಯಾ' ವೆಂಕಟೇಶ ಗಂಗಾವತಿ ಕಸೂರಿ ಡಾ. ಕರವೀರಪ್ರಭು ಕ್ಯಾಲಕೊಂಡ ತೆರೆದ ಕಂಗಳೆದುರು ಬರೀ ಅಂಧ. ಕಾರ. ಮುಗಿಯದ ತಿಮಿರ. ನಿರಾಶೆಯೆಲ್ಲ ಹೆಪ್ಪಗೊಂಡು ಕತ್ತಲಾಗಿ ಕಣ್ಣುಗಳ ಮೇಲೆ ಕವಿದು ಜಿದ್ದಿರುವಾಗ .... ಎಲ್ಲಿಂದಲೋ ಒಂದು ಆಶಾಕಿರಣ. ಆತ ನೆಮ್ಮದಿಯಾಗಿ ನಡೆದು ಬರುತ್ತಾರೆ ದಿಕ್ಕುಕಾಣದೆ ಕುಳಿತ ಆತ್ಮೀಯರು... ಎಲ್ಲರೂ. ಈಗ ದಿಚ್ಚಳ ಬ್ರ ಅಂಧನ ಹಣೆಯ ಮೇಲೆ ಸಾಂತ್ರನದ ಅದೆಲ್ಲವನ್ನೂ ನೋಡುವ ಮೊದಲು ಆತ ಕೈಯಿಕ್ಕಿ ಶಸ್ತ್ರ ಚಿಕಿತ್ಸೆ ಪ್ರಾರಂಭಿಸುತ್ತಾರೆ 2 ವ ನೀವು ಶ್ರದ್ದೆಯನ್ನೇ ಪವಾದವೆಂದು ಕರೆ- ನೋ | Oo 6 el ಲ CL ಸ C 2 ೮ Gs . ಗಾಂಧೀಜಿಯವರು ಮಾಡಿದ ಭಾಷಣ .. . ಮೋದಿಯವರ ಜೀವನಕ್ಕೆ ಹೊಸ ತಿರುವು ನೀಡಿತು. ಮನದ ತುಮುಲ ತಣ್ಣಗಾಯಿತು ತಾವೇ ಬಡರೋಗಿಗಳ ಬಳಿಗೆ ಹೋಗಲು ನಿರ್ಧರಿಸಿದರು. ಹಾಳು ರಾಮು ಯುವಿರಾದರೆ, ಕೆಲವು ದಿನಗಳಲ್ಲಿ ಅಂಥ ದಾರೆ ದಾ. ಎಂ.ಸಿ.ಮೋದಿ! ಹವಾಡ ನಡೆದು ಹೋಗುತ್ತದೆ. ನೇತ್ರಹೀನ ಈಗಾಗಲೇ ಗಿವಿಸ್‌ ದಾಖಲ ದಿರ್ದಿ- pe ಕಣ್ಣು ಬಿಡುತ್ತಾನೆ. ಈ ಜಗತ್ತಿನ ಹಸಿರು, ಸಿರುವ ದಾ. ಮೋದಿ ತಮ್ಮ ಎಪ್ಪತ್ನಾಲರ ಲಾಕಾಶ, ನದಿ - ನದಾರ, ಪ್ರಿಯರು, ತಾರುಣ್ಯದಲ್ಲಿದ್ದಾರೆ. ಆಪರೇಶನ್‌ ಧಿಯೀ- ಜನವರಿ 1991 65 ಟರುಗಳು ಅವರ ಹಾಲಿಗೆ ಪೂಚಾ ಮಂದಿ- ರಗಳಾಗಿವೆ. ಶಸ್ತ್ರ ಚಿಕಿತ್ಸೆಯ ಉಪಕರಣ ಗಳೇ ಪೂಜಾ ಸಾಮಗ್ರಿಗಳಾಗಿವೆ. ₹ ಹೀನ ನಿಸೃಹಾಯಕ ರೋಗಿ ಅವರ ಪಾಲಿ ದೇವರಾಗುತ್ತಾನೆ. ನಿರಂತರವಾಗಿ ನಡೆದಿದೆ ' ನೇತ್ರದಾಸೋಹ'! ಬದುಕು ಶುರುವಾದದ್ದು 1916 ಅಕ್ಟೋಬರ್‌ 4 ರಂದು ಬಿಚಾ ಪ್ರರ ಜಿಲ್ಲೆಯ ಮುಧೋಳ ತಾಲ್ಲೂಕಿನ ಚಾಲಿ ಕಟ್ಟೆ ಗ್ರಾಮದಲ್ಲಿ ಹುಟ್ಟದ ಮುರಿಗೆಪ್ಪ ಚನ್ನ ವೀರಪ್ಪ ಮೋದಿ ಬಾಯಲ್ಲಿ ಬೆಳ್ಳಿ ಚಮಚೆ ಇಟ್ಟುಕೊಂದು ಹುಟ್ಟಲಿಲ್ಲ. ತಂದೆ ಚನ್ನವೀ ರಪ್ಪ, ತಾಯಿ ದುಂದಮ್ಮ. ಸಣ್ಣ ವಾಪಾರ ಮನೆತನ "ಮೋದಿ' ಎಂದರೆ “ಕಿರಾಣಿ ವ್ಥಾಪಾರಿ ಎಂದರ್ಥ. ಮುರಿಗೆಪ್ಪ ಹತ್ತು ವರ್ಷದ ಹುಡು ಗದಿದ್ದಾಗ ತಂದೆಯನ್ನು ಕಳೆದು ಕೊಂದು ತಬ್ಬ ಲಿಯಾದರು. ಸೋದರ ಮಾವನ ಆಶ್ರಯ ದಲ್ಲಿ ಲೋಕಾಪೂರದಲ್ಲಿ ಬೆಳೆದರು. ಅಲ್ಲಿಯ ಮರಾಠಿ ಶಾಲೆಯಲ್ಲಿ ಓದು. ಬದತನದ ಬೇಗೆ ಬೆನ್ನಿಗಂಟಿದ್ದರೂ, ಬಡ ಶಾಲಾ ಮಕ್ಕಳ ಬಂಧು "ಆಗಿದ್ದ ಸಿದ್ದಲಿಂಗಯ್ಗನವರ ನೆರಎ ನಿಂದ ಜಮಖಂಡಿಯಲ್ಲಿ ಮೆಟ್ರಕ್‌ ಮುಗಿಸಿ ದರು. ಜ್ಞಾನದ ದಾಹ ಹೆಚ್ಚಾಯಿತು. ಬೆಳಗಾ ವಿಯ ಖಾಸಬಾಗ್‌ ಆಯುರ್ಮೇದ ಕಾಲೇಜಿಗೆ ಸೇರಿದರು. 1910ರಲ್ಲಿ ಆರ್‌.ಎಂ. ಪಿ. ಪದವಿ ಪದೆದರು. ಅವರಿವರ ಸಹಕಾರ ಸಹಾಯ ದಿಂದ, ಮುಂಬೈಯ ಖಾನ್‌ ಬಹಾದೂರ್‌ ಹಾಜಿ ಖಚ್ಚೂಪಾಲಿ ಕಣ್ಣಿನ ಆಸ್ಪತ್ರಿಗೆ ಹೆಚ್ಚಿನ ಶಿಕ್ಷಣಕ್ಕಾಗಿ ತೆರಳಿದರು. ಗುರುಗಳ ಪ್ರೀತಿಗೆ ಪಾತ್ರರಾದರು. ಮೊಟ್ಟಮೊದಲ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ ಅಲ್ಲಿಯ ಹಿರಿಯ ಕಣ್ಣಿನ ತಜ್ಞ ಡಾ. ಸರದೇಸಾಯಿ ಅವರನ್ನು ಚಕಿತಗೊಳಿ ಸಿದರು. ಕಣ್ಣಿನ ಶಿಬಿರಗಳಿಗೆ ಅವರ ಸಂಗಾತಿ ಯಾದರು. ಅನುಭವಗಳ ಆಗರವಾದರು. ಬಡತನವನ್ನೇ ಹಾಸಿ ಹೊದೆಯುವ ಹಳ್ಳಿ ಗರ ಚಿತ್ರ ಕಣ್ಮುಂದೆ ಹೆಪ್ಪಗಟ್ಟದಾಗ ವೃತ್ತಿ ಯನ್ನು ಪಟ್ಟಣದಲ್ಲಿ ಪ್ರಾರಂಭಿಸಬೇಕೆ? ಇಲ್ದಾ 66 ದೃಷ್ಟಿ ಕುದುರಿಸುವ ಕುಂದಣಗಾರ ಅವರ ಮನೆ ಮನೆಗೆ ಸೇವೆ ಲಭ್ಗವಾಗು ವಂತೆ ಮಾದಬೇಕೆ? ಎಂಬ ದ್ವಂದ್ವದಲ್ಲಿ ಸಿಕ್ಕು ಒದ್ದಾದುತ್ತಿದ್ದರು. 1912 ಅಗಸ್ಟ್‌ 8ರಂದು ಮುಂಬೈನ ಗ್ವಾಲಿಯರ್‌ ಟ್ಕ್ಮಾಂಕ್‌ ಮೈದಾನ ದಲ್ಲಿ ನೆರೆದಿದ್ದ ಜನ ಸಮೂಹವನ್ನು ಉದ್ದೇಶಿಸಿ ಅಜ್ಜ ಗಾಂಧೀಜಿಯವರು ಮಾಡಿದ ಭಾಷಣ ಮೋದಿಯವರ ಜೀವನಕ್ಕೆ ಹೊಸ ತಿರುವ ಕೊಟ್ಟಿತು. ಮನದ ತುಮುಲ ತಣ್ಣಗಾಯಿತು. ತಾವೇ ಬಡರೋಗಿಗಳ- ಬಳಿಗೆ ಹೋಗಲು ನಿರ್ಧರಿಸಿದರು. ಪರಿಣಾಮವಾಗಿ 1948ರಲ್ಲಿ "ನೇತ್ರದಾನ ಶಿಬಿರ ಯಜ್ಞ'ಕ್ಕೆ ಡಾ. ಮೋದಿ ನಾಂದಿ ಹಾಡಿದರು. ಯಾತ್ರೆ ಶುರುವಾಯಿತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಡೆದಿದೆ. ದೇಶದ ಮೂಲೆ ಮೂಲೆಗಳಲ್ಲಿ, ವಿಶ್ವದ ನಾನಾ ಭಾಗಗಳಲ್ಲಿ ಉಚಿತ: ನೇತ್ರ ಚಿಕಿತ್ಸು ಶಿಬಿರಗಳನ್ನು ಏರ್ಪಡಿಸಿ ಸುಮಾರು ಒಂದು ಕೋಟಿ ಜನರ ಕಣ್ಣುಗಳ ಪರೀಕ್ಷೆ ಮಾಡಿ, 6 ಲಕ್ಷಕ್ಕೂ ಹೆಚ್ಚು ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಹೆಚ್ಚು ಶಸ್ತ್ರ ಚಿಕಿತ್ಸ ಮಾಡಿದ ಹೆಗ್ಗಳಿಕೆ. ಗಿನ್ನಿಸ್‌ ಪ್ರಸ್ತಕದಲ್ಲಿ ದಾಖ ಲಿಸಿದ ಕೀರ್ತಿ. ಕ ಎಲ್ಲವೂ ಅಚ್ಚುಕಟ್ಟು ಡಾ. ಮೋದಿಯವರ ಹೆಸರಿನಲ್ಲಿ ಏನೋ ಒಂದು ಮೋಡಿ. ಅವರು ಕಣ್ಣಿನ ಆಪ ರೇಷನ್‌ ಮಾಡುವಲ್ಲಿ ತೋರುವ ಚಾಕಚಕ್ಕತೆ, ನೈಪಣ್ಣ ವೈದ್ಧಕೀಯ ಕ್ಷೇತ್ರದಲ್ಲೇ ಜಿರಗುಗೊ ೪ಸುವಂತಹದು. ತಿರುಪತಿಯಲ್ಲಿ ನಡೆದ ಶಿಬಿ ರವೊಂದರಲ್ಲಿ ಒಂದೇ ದಿನದಲ್ಲಿ 883 ನೇತ್ರ ಶಸ್ತ್ರಚಿಕಿತ್ಸೆ ಮಾಡಿದ ವಿಶ್ವ ದಾಖಲೆ. ತಿರುಪತಿ ತಿಮ್ಮಪ್ಪನನ್ನೂ ಬೆಚ್ಚಿಬೀಳಿಸಿದ್ದಾರೆ. ಸರಳತೆ, ಸಜ್ಜನಿಕೆ, ಶಿಸ್ತು, ಸಂಯಮ, ಸೇವಾ ಮನೋಭಾವ, ಕರುಣೆ, ಹೃದಯ ವಂಃಕೆ, ನಿಸ್ವಾರ್ಥ, ದಕ್ಷತೆ, ಪ್ರಾಮಾಣಿಕತೆ ಇದಲ್ಲವುಗಳ ಸಾಕಾರ ಮೂರ್ತಿಯೇ ದಾ. ಮೋದಿ. ಠೋಗಿಗಳ ದಾಖಲಾತಿಯಿಂದ ಹಿಡಿದು ಶಸ್ತ್ರ ಚಿಕಿತ್ಸೆಗೆ ಗುರಿಪಡಿಸಿ, ರೋಗಿ ಕಸೂರಿ ನೆ ದೃಷ್ಟಿ ಕುದುರಿಸುವ ಕುಂದಣಗಾರ ಗಳು ಮನೆಗೆ ಹಿಂದಿರುಗುವವರೆಗೆ ಎಲ್ಲವೂ ಅಚ್ಚುಕಟ್ಟು. ಯಾವದೇ ಹಂತದಲ್ಲಿ ಸ್ವಲ್ಪ ಏರು ಪೇರಾದರೂ ಮೋದಿಯವರು ಸಹಿಸುವುದಿಲ್ಲ. ಅವರು ಸಿಸ್ತಿನ ಶಿಪಾಯಿ. ಸಿಬ್ಬಂದಿಯವರೂ ಅಪ್ಟೇ ರೋಗಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಕೊಳ್ಳುತ್ತಾರೆ. ನಿಸ್ವಾರ್ಥ ಸೇವೆ, ಪ್ರಾಮಾಣಿಕ ದುಡಿಮೆ ಅವರಿಗೆ ಮೋದಿಯವರಿಂದ ಬಂದ ಬಳುವಳಿ. ಡಾ. ಮೋದಿಯವರದು ಆದರ್ಶ ಸಂಸಾರ. ಮದದಿ ಲೀಲಾವತಿ. ಅವರು ಮೆಚ್ಚಿದ್ದು ಪತಿಯನ್ನು ಮಾತ್ರವಲ್ಲ, ಅವರ ತತ್ವಗಳನ್ನೂ ಮೆಚ್ಚಕೊಂದವರು. ಕೀರ್ತಿಗೊ ಬ್ಬನೇ ಮಗ, ಅವರೂ ನೇತ್ರ ತಜ್ಞ, ದಾ. ಅಮರನಾಥ ಮೋದಿ, ತಂದಯ ಹಾದಿಯ ಲ್ಲಿಯೇ ಹೆಚ್ಚೆಯಿದುತ್ತಿದ್ದಾರೆ. ರಾಜಾಜಿನಗರದ ಲ್ಲಿರುವ ಡಾ. ಮೋದಿಯವರ ಮೌರಿಂಗ್‌ ಫ್ರೀ ಆಯ್‌ಹಾಸ್ತಿಟಲ್‌ದಲ್ಲಿಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. “ಪ್ರಪಂಚದ ಐದು ಜನ ಕುರುಡ ರಲ್ಲಿ ಒಬ್ಬ ಭಾರತೀಯರದಿದ್ದಾನೆ. . ಭಾರತ ದಲ್ಲಿ ಮೂವತ್ತು ಲಕ್ಷ ಜನ ಕುರುದರಿ ದ್ದಾರೆ. ಆರು. ಲಕ್ಷ ಜನ ಅರೆ ಕುರು ಡರು. ಕಣ್ಣಿನ ಎಎವಧ ಬೇನೆಯಿಂದ ನರಳುತ್ತಿ ರುವವರ ಸಂಖ್ಯೆ ಒಂದು ಕೋಟ! ಬೇರೆದೆಗ ಳಲ್ಲಿ ಬಾಳ ಸಂಚೆಯಲ್ಲಿ ಕಣ್ಣು ಮಂಜಾದರೆ ಇಲ್ಲಿಯ ಪರಿಸ್ಥಿತಿಯೇ ಬೇರೆ. ಭಾರತೀಯರ ಕುರುಡಿಗೆ ಪೌಷ್ಠಿಕಾಂಶಗಳ ಕೊರತೆ, ಬದತನ, ಅಚ್ಚಾನ, ಸೂಕ್ತ ಚಿಕಿತ್ಸೆಯ ಅಭಾವ, ಮದು ಗಟ್ಟ ನಿಂತಿರುವ ಮೂಧನಂಬಿಕೆಗಳೇ ಕಾರಣ ” ದಾ ಮೋದಿ ನೀಡುವ ಈ ವಿವರಣೆ ಕೇಳುತ್ತ, ಕೇಳುತ್ತ ಕಣ್ಣಿದ್ದವರಿಗೂ ಕತ್ತಲೆ ಕಟ್ಟು' ವುದು ಸಹಜ. ಅಧಿಕ ಅಂಧತ್ವದ ಕಾರಣ ಕಂದುಕೊಂಡ ಮೋದಿಯವರು ಶಿಬಿರಗಳನ್ನು ನಡೆಸಲು ಪ್ರಾರಂಭಿಸಿದರು. ಇಡೀ ವಿಶ್ವದ ಲ್ಲಿಯೇ ಮೊಟ್ಟ ಮೊದಲು ವೈದ್ಯಕೀಯ ರಂಗ ದಲ್ಲಿ ಶಿಬಿರಗಳನ್ನು ಪ್ರಾರಂಭಿಸಿ ಅದಕ್ಕೊಂದು ವಿಶ್ವ ವ್ಯಾಪ್ತಿಯ ಅಸ್ತಿತ್ವ ನೀಡಿದರು. ಮೊದ ಜನವರಿ 1991 ಮೊದಲು ಬಹಿರಂಗ ಶಿಬಿರದ ಬಗ್ಗೆ ಮೂಗು ಮುರಿದ ದಿಗ್ಗಜರೆನಿಸಿಕೊಂದವರು, ಮುಂಬ ರುವ ದಿನಗಳಲ್ಲಿ ತಾವು ಇದೇ ಮಾದ ರಿಯ ಶಿಬಿರ ಪ್ರಾರಂಭಿಸಿ ಡಾ... ಮೋದಿ: ಯವರಿಗೆ ಮಣಿದರು. ಡಾ. ಮೋದಿಯ ೨ ದಿವ್ಯದೃಷ್ಟಿ 1968ರಲ್ಲಿ ನದದ ಘಟನೆ. ಡಾ. ಮೋದಿಯವರಿಗೆ ಪದ್ಮಭೂಷಣ ಪ್ರದಾನ ಮಾದುವ ಸಮಾರಂಭ. ಡಾ. ರುೂಕೀರ್‌ ಹುಸೇನರು ಪ್ರಶಸ್ತಿ ನೀಡುತ್ತಿದ್ದರು. ಅವರು ಯಾವತ್ತೂ ಕಪ್ಪು ಕನ್ನದಕವನ್ನು ಧರಿಸುತ್ತಿ ದ್ದರು. ಎಫ್ಟೇ ದಿಟ್ಟಿಸಿ ನೋಡಿದರೂ .ಅವರ ಕಣ್ಣು ಯಾರಿಗೂ ಕಾಣುತ್ತಿರಲಿಲ್ಲ ಸಾಮಾನ್ಯ ವಾಗಿ ಉನ್ನತ ಪ್ರಶಸ್ತಿ ಸಿಕ್ಕಾಗ, ಸ್ವೀಕರಿಸುವ ವ್ಯಕ್ತಿಯ ಕಣ್ಣು ಪ್ರಶಸ್ತಿಯ ಮೇಲೆ ಕೇಂದ್ರೀ ಕೃತವಾಗಿರುತ್ತದೆ. ಆದರೆ ಡಾ. ಮೋದಿ ಯವರ ಸ್ವಭಾವ ಹಾಗಲ್ಲ. ಅಭ್ಕಾಸ ಬಲ ದಿಂದ ಮೋದಿಯವರು ಯಾರನ್ನೇ ನೋಡಲಿ ಅವರ ಕಣ್ಣನ್ನು ನೋಡದೇ ಬಿಡುತ್ತಿರಲಿಲ್ಲ. ಡಾ. ರುೂಕೀರ್‌ ಹುಸೇನರ ಕಪ್ಪು ಕನ್ನ ಡಕ ಇದಕ್ಕೆ ಅಡ್ಡಿಯಾಗಿತ್ತು. ಮೋದಿಯ ವರು “ಸ್ಟೇಜಿ'ಗೆ ಸೈಡ್‌ಎಂಗ್‌ನಿಂದ ಬರುವಾಗ, ಕನ್ನಡಕದ ಕಿಂಡಿಯಿಂದ ಕಣ್ಣನ್ನು ನೋಡಿದರು ಪ್ರಶಸ್ತಿ ಸ್ವೀಕರಿಸಿ ಆಸೀನರಾಗುವ ಮೊದಲು ದಾ. ರುೂಕೀರ ಹುಸೇನರ "ಆಪ್ತ ಕಾರ್ಯ ದರ್ಶಿಯನ್ನು ಹುಡುಕಿದರು. ರಾಷ್ಟ್ರಾಧ್ಯಕ್ಷರ ಕಣ್ಣಿನ ವರದಿಯನ್ನು ಒಪ್ಪಿಸಿದರು. ಅಧ್ಯ ಕ್ಷರ ಗೌರವ ವೈದ್ಧರಿಗೆ ಈ ವರದಿ ರವಾನೆ ಆಯಿತು. ಕಣ್ಣಿನ ತಜ್ಞರು ಎಲ್ಲ ತಪಾಸಣೆ ಮಾಡಿ ನೋಡಿದಾಗ ಮೋದಿಯವರ ಅಭಪ್ರಾ ಯಕ್ಕೆ ಅವರ ಅಭಿಪ್ರಾಯ ತಾಳೆಯಾಯಿತು. ವರು ದಿಬಿರಗಳನ್ನು ನಡೆಸುವ ಹಿನ್ನೆಲೆ ಬಗ್ಗೆ ಅವರು ಕೊದುವ ವಿವರಣೆ “ಭಾರತದ ಬಡ ಜನ ನಮ್ಮಲ್ಲಿಗೆ ಬರುವದು ಸಾಧ್ಯವಿಲ್ಲ. ಆದ್ದ ರಿಂದ ನಾನೇ. ಅವರ ಬಳಿಗೆ ಹೋಗುತ್ತೇನೆ!” ಈ ತತ್ರ ಪ್ರತಿಪಾದಿಸಿ ಯಶಸ್ಸು ಪಡೆದದ್ದು 67 ಮಾತ್ರವಲ್ಲ ವೈದ್ಯಕೀಯ ಜಗತ್ತಿನ ಮನೋಭಾ ನೆಯನ್ನು ಬದಲಾಯಿಸಿದ್ದು ಡಾ. ಮೋದಿ ಯವರ ಹಿರಿಮೆ. “ಭಾರತದಲ್ಲಿ ಈಗ ರೋಗಕ್ಕಿಂತ ಔಷಧಿ, ಔಷಧಿಗಿಂತ ವೈದ್ಧರು ಕೆಟ್ಟವರಿದ್ದಾರೆ. ಬಡ ಬಗ್ಗರನ್ನು ದೇವರೇ ಕಾಪಾದಬೇಕು” ಎನ್ನುವ ಮೋದಿಯವರ ಮಾತು ಅವರ ಅಂತರಾಳದ ಆದರ್ಶಗಳಿಗೆ ಹಿಡಿದ ಕನ್ನಡಿ. ದಾ. ಮೋದಿ, ಅವರಿಗೆ ಹಬ್ಬ ಹರಿ ದಿನಗಳ ಬಗ್ಗೆ ಗೊತ್ತಿಲ್ಲ. ಶಿಬಿರದ ದಿನಗಳೇ ' ಹಬ್ಬಗಳು. ರೋಗಿಗಳಿಗೆ ಮಾದುವ ಸೇವೆಯೇ ದೇವರಿಗೆ ಸಲ್ಲಿಸುವ ಪೂಜೆ. . ಈ ಕಣ್ಣಪ್ಪನ ಅಭಿಮಾನಿಗಳು ಇಲ್ಲಷ್ಟೇ ಅಲ್ಲ. ವಿದೇಶಗ ಳಲ್ಲೂ ಉಂಟು. ನಮ್ಮ ಹಳ್ಳಿ ಮಂದಿಗೆಲ್ಲ ಅವರು “ಕಣ್ಣು ಕೊಟ್ಟ ಅಣ್ಣ” “ಕಣ್ಣು ಕೊಟ್ಟಕ ಣ್ಣಪ್ಪ” ಎಂದೇ ಚಿರಪರಿಚಿತರು. ಅವರ ಪ್ರತಿ ದೃಷ್ಟಿ ಕುದುರಿಸುವ ಕುಂದಣಗಾರ ಭೆಗೆ ಶರಣಾದ ಅಮೆರಿಕಾದವರು “ನೇತ್ರಚಿಕಿ ತ್ಸೆಯ ಶ್ರೇಷ್ಠ ಶಿಲ್ಪಿ” ಸಾಮೂಹಿಕ ನೇತ್ರ ಚಿಕಿ ತೆಯ ಏಕಮೇವಾ ದ್ವಿತೀಯ ವೃಕ್ತಿ” ಎಂದು ಹಾಡಿ ಹೊಗಳಿದರೆ, ರಷ್ಠಾದವರು “ನೇತ್ರ ಶಸ್ತ್ರ ಚಿಕಿತ್ಸೆಯ ಮೋಡಿಕಾರ” ಎಂದು ಪ್ರಶಂಸಿಸಿ ದ್ದಾರೆ” ಅವರ ಬಹುಮುಖ ವ್ಯಕ್ತಿತ್ವವನ್ನು ಹತ್ತಿರದಿಂದ ನೋಡಿದ ವಿದೇಶಿಯರು ಶಸ್ತ್ರ ಚಿಕಿತ್ಸೆಗೆ ಬೇಕಾದ ಶ್ರೇಷ್ಠ ಮಟ್ಟದ ಉಪಕ ರಣಗಳು, ಕನ್ನಡಕ, ಔಷಧಿಗಳನ್ನು ಉಚಿತ ವಾಗಿ ಪೂರೈಸಿದರೆ, ವಿಶ್ವ ಸಂಸ್ಥೆಗೆ ಸಂಬಂಧಿ ಸಿದ “ಕೇರ್‌' ಸಂಸ್ಥೆ ಏಳು ಲಕ್ಷ ಬೆಲೆ ಬಾಳುವ ಸುಸಜ್ಜಿತ' ವ್ಯಾನೊಂದನ್ನು ಉಡುಗೊರೆಯಾಗಿ ನೀಡಿ ಮೋದಿಯವರು ನಡೆಸುವ ನೇತ್ರ ಯಜ್ಞ ದಲ್ಲಿ ಪರೋಕ್ಷವಾಗಿ ಭಾಗಿಯಾಗುತ್ತಿದೆ. ಡಾ. ಮೋದಿಯವರ ಸೇವೆ ವೈದ್ಧಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. “ಸ್ಕೌಟ್‌ ಕುವೆಂಪು ಕಂಡ ಡಾ. ಮೋದಿ ರಾದ್ರಕದಿ ಕುವೆಂಪು ಅವರು ನಲವತ್ತು ವಸಂತಗಳನ್ನು ಕಂಡಿದ್ದರು. ದಾ. ಮೋದಿಯ ವರು ತಮ್ಮ ಮಿತ್ರ ಮಂಡಳಿಯ ಸಂಗಡ ಕುವೆಂಪ್ರ ಅವರನ್ನು ಕಾಣಲು ಅವರ ನಿವಾಸಕ್ಕೆ ಹೋದರು. ಅದೂ ಇದೂ ಮಾತನಾಡಿದರು. ಹೊತ್ತಿಗೆಯೊಂದರಲ್ಲಿಯ ದೃಷ್ಟಾಂತವನ್ನು ತೋರಿಸಲು ಹುಡುಕುವಾಗ ಕುವೆಂಪ್ರ ಅವರು ದಿಟ್ಟಿಸಿ ನೋಡುತ್ತಿರುವುದನ್ನು ಡಾ. ಮೋದ ಯವರು ಗಮನಿಸಿದರು. ಅಭ್ಕಾಸಬಲದಿಂದ ಚಾಳೀಸು ಬಂದಿರಬಹುದೆಂದು ಶಂಕಿಸಿದರು. ತಕ್ಷಣ ಜೇಬಿನಲ್ಲಿದ್ದ ಟಾರ್ಜ್‌ಲೈಟ್‌ ತೆಗೆದು ಕುವೆಂಪ್ರ ಅವರ ಕಣ್ಣು ಪರೀಕ್ಷೆ ಮಾಡಿ ಸಂಶ ಯವನ್ನು ಖಚಿತ ಪಡಿಸಿಕೊಂಡರು. ಬೇಕಾಗುವ ಚಾಳೀಸ ನಂಬರನ್ನು ಬರೆದು ಕೊಟ್ಟರು. ಸೇವಾದಳ, ರೆಡ್‌ ಕ್ರಾಸ್‌, ಲಯನ್ಸ್‌ ಹೀಗೆ ಕಣ್ಣು ಪರೀಕ್ಷೆ ಇಷ್ಟೊಂದು ಸರಳವೇ. ಅನುಮಾನ ಕುವೆಂಪು ಅವರನ್ನು ಕೊರೆಯ | ತೊಡಗಿತು. ಅದನ್ನು ತೋರ್ಪಡಿಸದೇ ಮೋದಿಯವರು ಕೊಟ್ಟ ಚೀಟಿಯನ್ನು ಜೇಬಿನಲ್ಲಿಟ್ಟು ಕೊಂಡರು. ವೈಜ್ಞಾನಿಕ ಮನೋಭಾವದ ಕುವೆಂಪು ಅವರು ಕಣ್ಣಿನ ತಜ್ಞರಲ್ಲಿ ತಪಾಸಣೆಗೆ ಹೋದರು. ಕುವೆಂಪು ಅವರಿಗೆ ವೈದ್ಯರ ಕ್ಲಿನಿಕ್‌, ಲ್ಥಾಬರೋಟರಿ ಅಂತ ಮೂರು ದಿನಗ ವರೆಗೆ ಓಡಾಡುವುದು ಅನಿವಾರ್ಯವಾಯಿತು. ಪರೀಕ್ಷಾ. ವರದಿಗಳ ತಾಳೆಮಾಡಿ ನೇತ್ರ ತಜ್ಞರು ಚೀಟಿ ಬರೆದು ಕೊಟ್ಟರು. ನುರಿತ ವೈದ್ಧರ ಚಾಳೀಸ ನಂಬರಿನ ಚೀಟಿ ಪಡದಾಗ ಸಮಾಧಾನದ. ನಿಟ್ಟುಸಿರು ಬಿಟ್ಟರು. ಮನೆಗೆ ಬಂದರು. ದಾ. ಮೋದಿಯವರು ಕೊಟ್ಟ ಚೀಟ ಬಿಚ್ಚೆ ನೋಡಿದರು. ಪರೀಕ್ಷೆ ಮಾಡಿದಾಗ ಎರಡೂ ಒಂದೇ ರೀತಿಯವಾಗಿದ್ದವು' ಮುಂದೆ ಒಂದು ಸಂದರ್ಭದಲ್ಲಿ ಕುವೆಂಪು ಬರೆದ ಸಾಲುಗಳಿವು- “ನಾನು ಪದೇ ಪದೇ |. ನನೆಯುತ್ತಿರುವ ವಿಭೂತಿ ಪ್ರಮಾಣದ ಜೀವಂತ ವ್ಯಕ್ತಿಗಳಲ್ಲಿ ಒಬ್ಬರು ಸಂತ ವಿನೋಬಾಜಿ, | ಮತ್ತೊಬ್ಬರು ಡಾ. ಮೋದಿ.” | | ¥4 ಬ ಬಟು ಪತೆ ಕಸೂರಿ ನ್‌ ಹತ್ತು ಹಲವು ಸೇವಾ ಸಂಸ್ದೆಗಳೊಂದಿಗೆ ಸಂಪರ್ಕವನ್ನಿರಿಸಿಕೊಂದು ಲ ಸೇವೆಯಲ್ಲಿ ಮಗ್ನರಾಗಿರುವದು ಅವರ ವೃಕ್ತಿತ್ವದ ವಿಶೇಷ. ದಾ. ಮೋದಿಯವರು ಪ್ರಶಸ್ತಿಗಾಗಿ ಇದರಿಂದ ಮೋದಿಯವರಿಗಿಂತ ಪ್ರಶಸ್ತಿಗಳಿಗೇ ಹೆಚ್ಚು ಘನತೆ, ಗೌರವ ಬಂದಿತು. ಪ್ರಶಸ್ತಿ ಗಳು ಮೋದಿಯವರ ಮೇಲೆ ಯಾವ ಪರಿ ಣಾಮವನ್ನೂ ಬೀರಲಿಲ್ಲ. ಬದಲಾವಣೆಯನ್ನು ತರಲಿಲ್ಲ, ಅವರದು ನಿರ್ಲಿಪ್ತ ವ್ಯಕ್ತಿತ್ವ ಬಾಹು ಬಲಿಯಪ್ಪೇ ಅಚಲ. ಅರಿಸಿ ಬಂದ ಪ್ರಶಸ್ತಿ ಗಳ ಪಟ್ಟಿ ಮಾಡುವದು ಕಷ್ಟ. ಮುಖ್ಕವಾ ದವುಗಳೆಂದರೆ: ಕರ್ನಾಟಕ ಮೈಸೂರು ವಿಶ್ವ ಎದ್ಕಾಲಯಗಳಿಂದ ಗೌರವ ಡಾಕ್ಟರೇಟ್‌ ಪದವಿ, ಕರ್ನಾಟಕ ಸರಕಾರದ ಸೇವಾ ಪ್ರಶಸ್ತಿ' 1956ರಲ್ಲಿ ಭಾರತ ಸರಕಾರದಿಂದ “ಪದ್ಮಶ್ರೀ', ಜನವರಿ 1991 ದೃಷ್ಟಿ ಕುದುರಿಸುವ ಕುಂದಣಗಾರ ಮಮ 1968ರಲ್ಲಿ “ಪದ್ಮ ಭೂಷಣ' ಪ್ರಶಸ್ತಿ. ಕರ್ನಾ ಟಕ, ಕೇರಳ, ಮಹಾರಾಷ್ಟ್ರ, ಬಿಹಾರ, ಗುಜ ರಾತ್‌, ರಾಜ್ಯ ಸರಕಾರಗಳು ಡಾ. ಮೋದಿ ಯವರನ್ನು "ರಾಜ್ಯದ ಅತಿಥಿ'ಯನ್ನಾಗಿ ಮನ್ನಿಸಿ ಗೌರವಿಸಿವೆ. ಯು.ಎಸ್‌.ಎ. ಲಯನ್ಸ್‌ ಇಂರ್‌ ನ್ಥಾಪನಲ್‌ ಸಂಸ್ಥೆಯಿಂದ ದೃಷ್ಟಿ ರಹಿತರ ಸಂತ' ನೆಂಬ ಗೌರವ್‌ ದೇಶ ವಿದೇಶಗಳ ಖ್ಯಾತ “ಅಂಬಾಸಡರ್‌ ಆಫ್‌ ಗುದ್‌ ವಿಲ್‌” ಪ್ರಶಸ್ತಿ. 1989 ರಲ್ಲಿ ಮಾನವತಾವಾದಿ ಪ್ರಶಸ್ತಿ ₹ ನೀಡಿಕೆ. ಖ್ಯಾತ ವಿಜ್ಞಾನಿ ಹಾಗೂ ಭಾರತ ರತ್ನ ಗೌರವಾನ್ವಿತರಾದ ಡಾ. ಸಿ.ವಿ. ರಾಮನ್‌ ಅವರು. ಹೋದಿಯವರು ಕಣ್ಣುಗಳ ಮೇಲೆ ತಮ್ಮ ಕೈಚಳಕ ಸಾಧಿಸಿದ್ದನ್ನು ನೋಡಿ, ನಿಚ್ಚ ರಗಾಗಿ “ನನ್ನ ಕೊರಳಲ್ಲಿರುವ ಭಾರತ ರತ್ನ ಪ್ರಶಸ್ತಿ ಡಾ. "ಮೋದಿಯವರಿಗೆ ನೀಡಲು ಬರು ತ್ತಿದ್ದರೆ ನಿಸ್ಸಂಶಯವಾಗಿ ಈ ಪ್ರಶಸ್ತಿ ಅವರ ಕೊರಳಿಗೆ ಹಾಕುತ್ತಿದ್ದ” ಎಂದು ಉದ್ಗರಿಸಿದರು. ಈ ವರ್ಷ ಅಕ್ಟೋಬರ್‌ 11ರಂದು “ಧನ್ವಂತರಿ” ಪ್ರಶಸ್ತಿ ಪ್ರಧಾನ ಮಾಡಲಾಯಿತು. 4 ೧೪ ಜ್ಞ ಸರಕಾರವು ಇವರನ್ನು ವಿಧಾನ ಪರ ಹತ್‌ ಸದಸ್ಕರನ್ನಾಗಿ ನೇಮಕ ಮಾಡಿದೆ. ನಿರಾ ಶ್ರಿತರಿಗೆ, ಅಂಗವಿಕಲರಿಗೆ ಪುನರ್ವಸತಿಯನ್ನು ಕಲ್ಪಿಸುವ ಅವರ ಕನಸು ನನಸಾಗಿಸಲು ಇದು ಅನುಕೂಲಕರ. ಕಾಲ. 70 ಕಣ್ಣಿನ ಶಸ್ತ್ರ ಚಿಕಿತ್ಸೆಯಲ್ಲಿ ಮೋಡಿಯನ್ನು ಮಾದುವ ಡಾ. ಮೋದಿಯವರ ಅಪೂರ್ವ ಕೈಗಳ ಮಾದರಿಗಳನ್ನು ಅಮರಿಕಾದ ಸುಪ್ರ ಸಿದ್ದ ಮ್ಯುಜಿಯಂನಲ್ಲಿ ಇದಲಾಗಿದೆ. ಅಮರಿ ಕಾದ ವಾರ್ತಾ ಸಂಸ್ಥೆಯ ಭಾರತೀಯ ಘಟಕ ಇವರ ಬಗ್ಗೆ ಸಾಕ್ಷ್ಮ ಚಿತ್ರವೊಂದನ್ನು ತಯಾ ರಿಸಿದೆ. ಕಸೂರಿ 'ತಂಡ ಕ್ಕಾಟರುಕ್ಟ್‌ ಆಪರೇಷನ್‌ ಮಾಡುತ್ತಿ ಟಿ > ದೃಷ್ಟಿ ಕುದುರಿಸುವ ಕುಂದಣಗಾರ ಒಂದು ಇಣುಕು ನೋಟ `` ಡಾ. ಮೋದಿಯವರು ಒಮ್ಮೆ ನೋಡಿದ ತೋರಿಸಿದ ವ್ಯಕ್ತಿಗೆ ಇರಲಿಲ್ಲ. ಅನುಮಾಣ ಕಣ್ಣನ್ನು ಅಷ್ಟು ಸಲೀಸಾಗಿ ಮರೆಯುವುದಿಲ್ಲ. ಅವನಿಗೆ. ಅದನ್ನು ಯಾರಿಗೂ ಹೇಳಲಿಲ್ಲ. ಇದು ಅವರ ವೃಕ್ತಿತ್ವದ ವಿಶೇಷ. ಆದವಾನಿ ಸಂಚೆ ವೇಳೆಗೆ ಜನರು ಕಡಿಮೆಯಾಗಿ ಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ದ್ದರು. ಆ ವ್ಯಕ್ತಿ ಮತ್ತೆ ಸರದಿಯಲ್ಲಿ ನಿಂತ. ಇತ್ತು. ಸಾವಿರಾರು ಮಂದಿ ನೋಂದಣಿ ಮಾಡಿ ಡಾ. ಮೋದಿಯವರು ಟಾರ್ಚ್‌ ಹಾಕಿ ಪರೀಕ್ಷೆ ' ಸಿದ್ದರು. ಮುಂಜಾನೆ ಕಣ್ಣು ಪರೀಕ್ಷಿಸಲು ಮಾಡಿದರು. “ನಿನ್ನ ಕಣ್ಣಿನ ಪೊರೆ ಪೂರ್ತಿ ಮೋದಿಯವರು ಪ್ರಾರಂಭಿಸಿದರು. ಬೆಳೆದಿಲ್ಲವೆಂದು ಇಂದು ಮುಂಚಾನೆಯಪ್ಟೇ ಪಟ ಪಟ ಕಣ್ಣು ಪರೀಕ್ಷಿಸುವುದು ಹೇಳಿದ್ದೇನೆ. ಸಂಚೆ ವೇಳೆಗೆ ಪೂರ್ತಿ ಬೆಳೆಯು ಸ್ವಭಾವ. “ದಿನ್ನ ಕಣ್ಣ ಪೊರೆ ಇನ್ನೂ ಪೂರ್ತಿ ವದೆಂದು ಭಾವಿಸಿರುವಿಯೇನು?” ಎಂದರು ಬೆಳೆದಿಲ್ಲ... ಆಪರೇಷನ್‌ಗೆ ಬರುವದಿಲ್ಲ” ನಗುನಗುತ್ತ. ವ್ಯಕ್ತಿಯ ಅನುಮಾನ ಓಡಿ ಎಂದು ಯಥಾಪ್ರಕಾರ ಹೇಳಿ ಮುಂದೆ ಸಾಗಿ ಹೋಗಿತ್ತು. ಮೋದಿಯವರು ಅವನ ಬೆನ್ನು ದರು. ಮೋದಿಯವರಿಗೆ ತಮ್ಮ ನಿರ್ಣಯದ ತಟ್ಟಿ ತಮ್ಮಕೂಡ ಬರಲು ಹೇಳಿದರು- ತಪ್ಪಿಸಿ ಬಗ್ಗೆ ಆತ್ಮ ವಿಶ್ವಾಸವಿತ್ತು. ಆದರೆ ಅದು ಕಣ್ಣು ಕೊಂಡು ಮತ್ತೆ ಸರದಿಗೆ ನಿಲ್ಲದಿರಲಿ ಎಂದು. + ಬಗ್ಗೆ ಎಲ್ಲರೂ ಕೇಳುವವರೇ. ಮೋದಿಯ ವರು ಮುಗುಳ್ನಗುತ್ತ ಹೇಳಿದರು-“ಕಲೆ, ಚಿತ್ರ ಕಲೆ, ಸಂಗೀತ ಕಲೆಗಳಂತೆ ಶಸ್ತ್ರ ಚಿಕಿತ್ಸೆಯೂ ಒಂದು ಕಲೆ. ಅತ್ಯಂತ ಕುಶಲ ಕಲಿ” "ಸರ್ಜನ್ಸ್‌ ಆರ್‌ ಬಾರ್ನ' ಎಂಬ ಮಾತನ್ನು ಮೋದಿಯಂ ತವರನ್ನು ನೋಡಿಯೇ ಮಾಡಿರಬೇಕು. ದಾ. ಮೋದಿಯವರು ಅಮೆರಿಕಾಕ್ಕೆ ಹೋದಾಗ, ಸುಸಚ್ಚಿತ ಕಣ್ಣಿನ ಆಸ್ಪತ್ರೆಗೆ ಭೆಟ್ಟಕೊಟ್ಟರು-ಹೊಸ ತಂತ್ರಜ್ಞಾನ ತಿಳಿಯಲು. ತ್ರ ಅಮೆರಿಕಾದಲ್ಲೆ ಖ್ಯಾತಿ ಪದೆದ ನೇತ್ರ ತಜ್ಞರ ದ್ದರು. ತದೇಕ ಚಿತ್ತದಿಂದ ಮೋದಿಯವರು ವೀಕ್ಷಿಸುತ್ತಿದ್ದರು. ಅದರು ಗಂಟೆಗೆ ಮೂರು ಕುರುದರ - ಬಗ್ಗೆ ನಾವು ಅನುಕಂಪ ಆಪರೇಷನ್‌ ಮಾಡಿ ಮುಗಿಸಿದರು. ವೈದ್ಯರೂ ತೋರಬೇಕಾಗಿಲ್ಲ. ಅವರು: ಸಮಾಜದಲ್ಲಿ ಬ್ರರು-“ದಿನಕ್ಕೆ ನೀವೆಷ್ಟು ಆಪರೇಷನ್‌ ಮಾದು ಇತರರಂತೆ ಬದುಕಲು, ಬಾಳಲು ಅವ ತೀರಿ? ಎಂದು ಪ್ರಶ್ನಿಸಿದರು. . ಕನಿಷ್ಠ ನೂರಿ ನ್ನೂರು” ಎಂದರು ಡಾ. ಮೋದಿ. ಬೆಕ್ಕಸ ಬೆರಗಾದ ವೈದ್ಧರ ಹುಬ್ಬು ಗಂಟಕ್ಕಿದವು-"ಇದು ಸಾಧ್ಯವೇ?' ಎನ್ನುವಂತೆ, ಮಾಡಿ ತೋರಿಸು ತ್ತಿರಾ? ಎಂದು ಸವಾಲು ಹಾಕಿದರು. ನಗು ನಗುತ್ತ ಒಪ್ಪಿ, ಆಪರೇಷನ್‌ ಟೇಬಲ್‌ ಮೇಲೆ ಪೊರೆ ತೆಗೆಸಿಕೊಳ್ಳಲು ಮಲಗಿದ್ದ ರೋಗಿಯ ಪೊರೆಯನ್ನು ಒಂದೇ ಒಂದು ನಿಮಿಪದಲ್ಲಿ ಆಪರೇಶನ್‌ ಮಾಡಿ ತೋರಿಸಿದರು. ವೃದ್ಧ ರಿಗೆ ಅಚ್ಚರಿ- ಮೋದಿಯವರ ಕೈಚಳಕ ಕಂದು ಅಭಿನಂದಿಸಿದರು... ಪತ್ರಿಕೆಗಳು, ಟಿ.ವಿಯ ವರು ಸಂದರ್ಶನ ಮಾಡಿದರು. ಕೈಚಳಕದ ಜನವರಿ 1991 ಥೆ ಕಾಶ ಕಲ್ಪಿಸಿ ಕೊದಬೇಕಾದ್ದು ಪ್ರತಿಯೊಬ್ಬ ಪ್ರಜ್ಞಾವಂತ ಪ್ರಚೆಯ ಕರ್ತವ್ಯ. ಮರಣ ಹೊಂದಿದ ಕೂದಲೇ ಅವರ ಕಣ್ಣುಗಳನ್ನು ಕಣ್ಣಿನ ಬ್ಮಾಂಕಿಗೆ ಕೊದಬೇಕೆಂದು ಮೋದಿ ಯವರು ಮೃತ್ಕುಪತ್ರ ಬರೆದಿದ್ದಾರೆ. “ಜೀವ ನದ ಕೊನೆಯ ಉಸಿರಿರುವವರೆಗೂ ಕುರುಡರ ಯುವ ಆಸೆ ನನ್ನದು” ಎನ್ನುವ ದಾ. ಮೋದ ಯವರು ನಮ್ಮ ಮಧ್ಯದಲ್ಲಿ ಜೀವಿಸುತ್ತಿರುವ ಮಹಾ ಸಂತ. 3 71 - 72 ಸಡೆಯನರಿೂಂಿನ - ಕರೇ ಮಲಯಾಳದಲ್ಲಿ : ಟಿ. ಪದ್ಮನಾಭನ್‌ ಕನ್ನಡಕ್ಕೆ : ಕೆ.ಕೆ. ನಾಯರ್‌ [ಡುಗಗಾಸತತಾಐಸಸಾ' ಡಡ AEN TL «4 ಕಸೂಟ ಲ್ಲಿ ವುಸಿಸತೊಡಗಿದ ಬಳಿಕ ಅಂದೇ ಮೊದಲ ಸಲ ಆತ ಅವಳೊಡನೆ ಮಾತನಾ ಡಿದ್ದ. ತೀರಾ ಆಕಸ್ಮಿಕವಾಗಿತ್ತು ಆ ಘಟನೆ. ವೇಳೆ ಮಧ್ಯಾಹ್ನ ಕಳೆದಿತ್ತು. ಬಾಲಚಂದ್ರನಿಗೆ ಒಬ್ಬನೇ ಕುಳಿತು ಬೇಸರವಾಗಿತ್ತು. ಹಗಲಿನ ನಿದ್ದೆ ಆತನಿಗಾಗದು. ಮಾಡತಕ್ಕ ವಿಶೇಷ ಕೆಲ ಸವೂ ಇರಲಿಲ್ಲ. ಮುಂಜಾನೆ ಬಂದಿದ್ದ ದಿನ ಪತ್ರಿಕೆಯ ಒಂದು ಸಾಲನ್ನೂ ಬಿದದೆ, ಆಗಲೇ ಓದಿ ಮುಗಿಸಿದ್ದ.” ಇನ್ನೊಮ್ಮೆ ಅದರಲ್ಲೇ ಕಣ್ಣು ಹಾಯಿಸುವುದೆಂದರೆ ಕಷ್ಟವೆ. | “ತೆಂಕಾಶಿ”ಯಿಂದ ಹನ್ನೆರಡು ಮೈಲಿ ದೂರದಲ್ಲಿರುವ ಆ ಗ್ರಾಮದಲ್ಲಿ ಹೊತ್ತು ಸರಿ ಯುತ್ತಲೇ ಇಲ್ಲ! ಅಡುಗೆ ಮನೆಯ ಹಿಂಭಾಗ ದಲ್ಲಿರುವ ನೀರಿನ ಟ್ಯಾಂಕಿಯ ಬಳಿ ಹೋಗಿ, ಬಾಲಚಂದ್ರನು ನಿಂತುಕೊಂಡ. ಸದಾ ನೀರು ಬೀಳುತ್ತಿರುವ ಕಾರಣ, ಅಲ್ಲಿ ಒಂದಷ್ಟು ಕಾಟು ಹರಿವೆ ಹುಲುಸಾಗಿ ಬೆಳೆದುಕೊಂಡಿತ್ತು. ಅದರೆದೆ ಯಲಿ ಅವಿತುಕೊಂಡಿದ್ದ ಎರಡು ಕಪ್ಪೆ ಮರಿ ಗಳತ್ತ ಆತ ಕುತೂಹಲದಿಂದ. ನೋಡಿದ, ನೀರಿ 73 ಗಾಗಿ, ಇಲ್ಲವೇ ಸ್ನಾನಕ್ಕಾಗಿ ತೆರಳಿದಾಗಲಲ್ಲಾ ಅಲ್ಲಿ ಬಾಲಚಂದ್ರದಿಗೆ ಆ ಸಂಗಾತಿಗಳ ಭೇಟ ಯಾಗುತ್ತಿತ್ತು. ಎರದು ಸಾದಿರದಷ್ಟು ನಿವಾಸಿ ಗಳಿರುವ . ಕದೆಯನಲ್ಲೂರು ಗ್ರಾಮದಲ್ಲಿ ಆ ಸೀನಿಯರ್‌ ಇನ್ಸ್‌ ಪೆಕ್ಟರ ಜೊತೆ ದಿಕಟ ಸಲುಗೆ ಹೊಂದಿದ್ದು ಅವುಗಳಷ್ಟೆ. ಅವುಗಳ ಒಂದೊಂದೇ ಚಲನೆಯನ್ನೂ ಸೂಕ್ಷ್ಮವಾಗಿ ದಿಟ್ಟಿಸುತ್ತಾ ಕುಳಿತಾಗ ಬಾಲಚಂದ್ರ ಅಂದುಕೊಂಡ - ತಾನೇಕೆ ಪಕ್ಕದ ಮನೆಯ ನೀಲಿಕೋಟಿನವನೊಂದಿಗೆ ಮಾತನಾದಬಾರದು? ಎಷ್ಟುದರೂ ಆತ ಒಬ್ಬ ವಿದ್ಯಾವಂತ. ಒಂದ ರಡು -ಸಲ ಬೀದಿಯಲ್ಲಿ ಸಂಧಿಸಿದಾಗ “ವಣಕ್ಕಂ' ಎಂದು ತಮಿಳಿನಲ್ಲೇ ವಂದನೆಯನ್ನೂ ಸಲ್ಲಿಸಿದ್ದ. ಭಾನುವಾರವಾದ ಕಾರಣ ಆತ ಮನ ಯಲ್ಲೇ ಇರಬಹುದು. ವರಾಂಡಕ್ಕೆ ತೆರಳಿದ ಬಾಲಚಂದ್ರ ತುಸು ಮೆಲ್ಲನೇ ಕರೆದ ; “ಮಿಸ್ಟರ್‌ ರೆಹಮಾನ್‌” ಆತನ ಕರೆಗೆ ಯಾರೂ ಓಗೊದಲಿಲ್ಲ. ಬಾಲಚಂದ್ರ ಇನ್ನೊಮ್ಮೆ ಕರೆದ ಕುರ್ಚಿ ಸರಿಸಿದ. ಕೈ ಬಳೆಗಳು ಅಲುಗಿದ ಸದ್ದುಗಳು ಆತನಿಗೆ ಕೇಳಿಸಿದವು. ಅದರ ಬೆನ್ನಲ್ಲೇ ಸಿತಾ ರಿನ ತಂತಿಗಳನ್ನೂ . ನಾಚಿಸುವ ಹಾಗೆ ಓರ್ವ ಹೆಣ್ಣಿನ ನವುರಾದ ದನಿ; ಅದೂ ತಮಿಳಿನಲ್ಲಿ: “ಊಟಮಾಡಿ ಹೋದ್ರು ಕಣ್ರೀ' ಬಾಲಚಂದ್ರ ಬೆಚ್ಚಿಬಿದ್ದ. ' ತನ್ನ ಕರ ಯಾವುದಾದರೂ ಸಂಶಯಕ್ಕೆ. ಕಾರಣವಾಯಿ ತೇನೋ ಎಂದು ಆತ ಹೆದರಿದ. ರೆಹ ಮಾನ್‌ ಮನೆಯಲ್ಲಿಲ್ಲವೆಂದು ತಿಳಿದೇ ಕರೆ ದೆನೆಂದು ಅವಳು ಅನುಮಾನಿಸುವಳೇನೋ? ಓರ್ವ ಹೆಣ್ಣಿನೊದನೆ ಮುಖಾಮುಖಿಯಾಗಿ ಬಾಲಚಂದ್ರ ಮಾತಾಡಿದ್ದೇ ಇಲ್ಲ. ನಿಜಕ್ಕೂ ಆರಿತಹ ವಿಚಾರಗಳಿಗೆ ಆತ ಬಹಳ ನಾಚುತ್ತಿದ್ದ. “ಏನು ಬೇಕಾಗಿದೆ ರೀ?” ಈ ಪ್ರಶ್ನೆ: ಕೋಣೆಗೆ ಮರಳುವುದರ ಲ್ಲಿದ್ದ ಬಾಲಚಂದ್ರನನ್ನು ಅಲ್ಲೇ ತದೆದು ನಿಲ್ಲಿ ಸಿತು. ತೀರಾ ಗೊಂದಲದಲ್ಲಿ ಬಿದ್ದು ಬಿಟ್ಟ ಆತ ಒಬ್ಬ ಚಿಕ್ಕ ಹುಡುಗನ ಹಾಗೆ ಬೆರಳ ತುದಿಯನ್ನು ಕಚ್ಚುತ್ತಾ ಯೋಚಿಸಿದ. ಏನಾ ದರೊಂದು ಸಬೂಬು ಹೇಳಬೇಕು. ಆದರೆ 74 ಏನಂತ ಹೇಳುವುದು? ಅಪರಿಚಿತ ವ್ಯಕ್ತಿಯೊ ಬ್ಬನ ಹಂದತಿಯೊದನೆ, ತಾನು ವೇಳೆ ಕಳೆಯಲು : ` ದಾರಿ ತೋರದೆ ತೊಳಲುತ್ತಿದ್ದೇನೆ ಎನ್ನಬಹುದೆ? ಅದೂ ಗಂದಸು ಮನೆಯಲ್ಲಿಲ್ಲದ ವೇಳೆ! ಹೇಳಿ ದರೂ ಆಕೆಗೆ ಅದು ಅರ್ಥವಾದೀತೇ? ' ಬಾಲಚಂದ್ರನಿಗೆ ಥಟ್ಟನೆ ಒಂದು ಉಪಾಯ ಹೊಳೆಯಿತು. ತಮಿಳಿನಲ್ಲೇ ಆತನೆಂದ : “ಕುಡಿ ಯಲು ಕೊಂಚ ನೀರು ಬೇಕಿತ್ತು.” ಒಂದು ಚೊಂಬಿನ ನೀರು ಹಿಡಿದು ಹುಡು ಗನೊಬ್ಬ ಬಂದ. ಅವನು ರೆಹಮಾನ್‌ನ ಮನೆ ಯವನಲ್ಲವೆಂದೂ ನೆರೆಹೊರೆಯ ಯಾವುದೋ ಚೊಂಬಿನ ತಣ್ಣಗಿನ ನೀರು ತುಟಗೆ ತಾಗಿದಾಗ ಬಾಲಚಂದ್ರನ ಮುಖದಲ್ಲೊಂದು ಮುಗುಳ್ನಗೆ ಹಬ್ಬಿತು. ತಾನು ಮಧ್ಯಾಹ್ನ ಬೆವರು ಸುರಿಸುತ್ತ ಬರು ವಾಗ ಕೆಲವೊಮ್ಮೆ ಪಕ್ಕದ ಮನೆಯ ಮುಂಬಾ ಗಿಲ ಬಳಿ ಕಾಣಿಸುತ್ತಲಿದ್ದ ಆ ಯುವತಿಯ ತೊಟ್ಟುಕೊಂಡಿರದಿದ್ದರೂ ಅವಳನ್ನು ಸರಿಯಾಗಿ ನೋಡಲು ಆತನಿಗೆ ಯಾವತ್ತೂ ಸಾಧ್ಯವಾ . ಗಿರಲಿಲ್ಲ. ಒಂದು ಹುರಿಮಿಂಚಿನಷ್ಟೇ ವೇಗದಲ್ಲಿ ಆಕೆ ಮಾಯವಾಗಿಬಿಡುತ್ತಿದ್ದಳು. ಬೇರೆ ಯಾರಾ ದಶೂ ಆಗಿದ್ದರೆ, ರೆಹಮಾನ್‌ನ ಬೇಗಂ ಓರ್ವ ನೂರ್‌ ಜಹಾನ್‌ ಇರಬಹುದೇ ಎಂದು ಶೋಧಿ ಸುತ್ತಿರು. ಆದರೆ ಬಾಲಚಂದ್ರನ ಮನಸ್ಸಿನಲ್ಲಿ ಅಂತಹ ವಿಚಾರ ಒಮ್ಮೆ ಕೂಡ ಸುಳಿದಿಲ್ಲ. ಚೊಂಬು ಹಿಂದಿರುಗಿಸುತ್ತಾ ಆತ ಹುಡು ಗನೊಡನೆ, “ಅವರಿಗೆ ತುಂಬಾ ಥ್ಕಾಂಕ್ಸ ಹೇಳು, ಆಯ್ತಾ” ಎಂದ. ಒಳಗೆ ಹೋಗದೆ ಬಾಲಚಂದ್ರ ಇನ್ನೂ ಅಂಗಳದಲ್ಲೇ ನಿಂತುಕೊಂಡ ಕಣ್ಣಿಗೆಟುಕುವಷ್ಟು ದೂರಕ್ಕೂ ಬಂಜರು ನೆಲವೇ ಹಬ್ಬಿಕೊಂಡಿದೆ. ಬರಿಯ ಬಂಜರು. ನೆಲ! ಕಲ್ಲುಗಳಿಂದ ತುಂಬಿ ಕಳ್ಳಿಗಿದಗಳಷ್ಟೇ ಬೆಳೆಯುತ್ತಿರುವ ಸಾರ ಇಲ್ಲೊಂದು ಎಂಬಂತೆ ಕೆಲವು ಹುಣೆಸೆ ಮರ ಗಳಿದ್ದು ಯಾವುದೋ ಶಾಪಕ್ಕೆ ಪಕ್ಕಾದ ಹಾಗೆ ಮಂಪರಿನಲ್ಲಿ ಬಿದ್ದುಕೊಂಡಿವೆ. 4 My [3 ಸಸ್ತೂ ರಿ {4 eC “ಕುತ್ತಾಲಂ' ಜಲಪಾತದಲ್ಲಿ ಮಿಂದು ಕದ ಯನಲ್ಲೂರಿಗೆ ಬಸ್ಸು ಹತ್ತಿ ಕುಳಿತಾಗ ಆತ ಕಂಡಿದ್ದ ಸವಿಗನಸುಗಳೇ ಬೇರೆ. ಹಚ್ಚ ಹಸುರು ಹೊತ್ತ, ಸದಾ ತೇವಭರಿತವಾದ ಒಂದು ಊರಾ ಗಿತ್ತು ಆಗ ಆತನ ಕಲ್ಪನೆಯಲ್ಲಿ. ಆದರೆ ಇಲ್ಲಿ ತಲುಪಿದಾಗ ಪ್ರತ್ಯಕ್ಷ ಕಂದದ್ದು-? | . ಪಶ್ಲಿಮ ಘಟ್ಟದ ಒಣದೆರಳಿನಲ್ಲಿ ಉಸಿರು ಕಟ್ಟಬಿದ್ದುಕೊಂಡಿರುವ ಒಂದು ಗ್ರಾಮ! ವರಾಂದದ . ಬದಿಗೆ ತೆರಳಿ ಬಾಲಚಂದ್ರ ಪದುವಣದತ್ತ ದಿಟ್ಟಿಸಿದ: ಆತನ ವ್ಮಮೋಹ ವನ್ನು ಗೇಲಿಮಾಡುತ್ತಿರುವಂತೆ ದೂರದ ಬೆಟ್ಟಸಾ ಲುಗಳು ವೀರವ-ಗಂಭೀರವಾಗಿ ನೆಲೆಸಿವೆ. ಬಳ ದಿಂಗಳ ರಾತ್ರಿಯಲ್ಲಿ ದುಂಡಗಿನ ಅಮೃತಶಿಲೆಯ' , ಒಂದು ಕೋಟೆಯ ಹಾಗೆ ಭಾಸವಾಗುತ್ತಿದ್ದ ಆ ಬೆಟ್ಟದ ಸಾಲುಗಳನ್ನು ಹಗಲು ಹೊತ್ತು ನೋಡ ಬಾರದು. ಆಗ ಅಲ್ಲಿ ಸಾವಿನ ಶೂನ್ಯತೆಯಪ್ಟೆ ಗೋಚರಿಸುತ್ತದೆ. ನಿಖರವಾಗಿ ಹೇಳುವುದಾದರೆ ಕದೆಯದ ಲ್ಲೂರು ಗ್ರಾಮವಿರುವುದು ಆತನ ವಾಸಸ್ಟಳ ದಿಂದ ಮೂರು ಫರ್ಲಾಂಗು ದೂರದಲ್ಲಿ. ಇಪ್ಪ ಕ್ರೈದರಷ್ಟು ಬೀದಿಗಳಿವೆ. ಆದರೆ ಚೊಕ್ಕವಾಗಿ ಒಂದು ಕೂಡ ಇಲ್ಲ. ಇಕ್ಕಟ್ಟಾದ ಕೋಣೆಗಳಲ್ಲಿ ಕಷ್ಟದಲ್ಲಿ. ವಾಸಿಸುತ್ತಿರುವ ಬಡ ನೇಕಾರರು. ಪ್ರತಿಯೊಂದು ಮನೆಯ ಜಗುಲಿಯಲ್ಲೂ ಗುಣಿ _ ಮಗ್ಗಗಳು. ಬೀದಿಯ ಉದ್ದಕ್ಕೂ ನೇಯ್ಗೆಯ ಹಾಸುಗಳು. . ಆ ಹಾಸುಗಳಿಂದ ಇಳಿಯುತ್ತಿದ್ದ ನೀರಿನಲ್ಲಿ ಕಾಲು ಮುಳುಗಿಸದೆ ದಾರಿ ತುಳಿ ಬಾಲಚಂದ್ರ, ಮಿರುಗುವ ಶೂ ಹಾಕಿಕೊಂದೇ ಆ ಬೀದಿಗಳಲ್ಲಿ ಓಡಾಡಿದ್ದ. ಮುಂದೆ ಅದನ್ನಾತ ಹೊರ ತೆಗೆಯಲಿಲ್ಲ. ಪಾಲಿಶ್‌ ಹಾಕಿ ಕೋಣೆ ಯಲ್ಲೊಂದೆಡೆ ಜೋಪಾನವಾಗಿ ಇರಿಸಿದ್ದ. ಕದ ಯನಲ್ಲೂರು ಬಿದುವ ತನಕ ಶೂ ಧರಿಸಬೇಕಾ ಆತ ಒಬ್ಬ ಅಲ್ಪ ವೇತನದ ಸೀನಿಯರ್‌ ಇನ್ಸ್‌ ಪೆಕ್ಟರ್‌ ತಾನೆ. ಸೀನಿಯರ್‌ ಇನ್ಸ್‌ಪೆಕ್ಟರ್‌ - ಸಹಕಾರಿ ಕ್ಷೇತ್ರದ ಮಧ್ಯಮ ಮಟ್ಟದ ಒಂದು ಹುದ್ದೆ. ಆದರೆ ಕದೆಯನಲ್ಲೂರಿನ ಜನವರಿ 1991 ಒಂದು ನರಪಿಳ್ಳೆಗೆ ಕೂದ ಅದು ಅರ್ಥವಾ ಗದು. ಹದಿಮೂರು ರೂಪಾಯಿ ಬೆಲೆಯ ಶೂ ಹಾಳಾಗಬಾರದೆಂದು ಮೂಲಿಗಿರಿಸಿ ಬಲ ಗಾಲಿನಲ್ಲೇ ಕೊಳಚೆ ಬೀದಿಗುಂಟ ನದೆಯುತ್ತಿದ್ದ ಆತನನ್ನು ಅವರು ಬೆಳಗಿನಿಂದಲೇ ನೋಡುತ್ತಿ ದ್ದರು. ಮೊಣಗೈಯ ತನಕ ತೋಳಿರುವ ಕುಪ್ಪಸ ತೊಟ್ಟು ಸೆರಗಿನ ತುದಿಯಿಂದ ನೆತ್ತಿ ಮುಚ್ಚಿ ಹಾಸು ಜೋಡಿಸುತ್ತಿರುವ ಹೆಂಗಸರೂ, ರಂಗು ರಂಗಿನ ಲುಂಗಿಯನ್ನು ಎತ್ತಿಕಟ್ಟಿ ನೆಲದ ಸರೂ ಮೈಯಲೆಲ್ಲಾ ಕೊಳೆ ಮೆತ್ತಿಸಿಕೊಂದು ಆಟವಾಡುತ್ತಿರುವ ಮಕ್ಕಳೂ ಆತನನ್ನೂ ಕಾಣು ವಾಗಲೆಲ್ಲಾ ಬೆಚ್ಚಿ ಬೀಳುತಿದ್ದರು! ಆತ ಸೀನಿ ಯರ್‌ ಇನ್ಸ್‌ಪೆಕ್ಟರೇ ತಾನೆ? ಊರಿನ ಹೆಚ್ಚನವರು ಸಹಕಾರಿ ಸಂಘದ ಸದಸ್ಮರೇ ಆಗಿದ್ದಾರೆ. ಆಗದವರು ಕೆಲವರಿ ರಬಹುದು. ಆದರೆ ನೂಲು ಮಾತ್ರ ಎಲ್ಲ ಗೂ ಬೇಕೇ ಬೇಕು. ನೂಲು, ನೂಲು, ನೂಲು! ಅವರ ಜೀವನದ ತಳಪಾಯವೇ ನೂಲು. ತಮ್ಮ ಮಗ್ಗಗಳೊಂದಿಗೆ ಅವರ ಸಂಬಂಧ ಶತಮಾನಗಳಿಗಿಂತಲೂ ಹಿಂದಿನದು. ಜಗತ್ತು ಬಹಳಷ್ಟು ಮುಂದಾಗಿದ್ದರೂ ಕಡೆ ಯನಲ್ಲೂರು ಮಾತ್ರ ಗತಕಾಲದ ಮಸಣದಲ್ಲೇ ತಡಕಾಡುತ್ತಾ ಇದೆ. ನೌಕರಿಗೆ ಸೇರಿದಾಗ ಬಾಲಚಂದ್ರ ಅಂದು ಕೊಂಡಿದ್ದ.ಏನಾದರೊಂದಿಷ್ಟು ಸಾಧಿಸಲೇ ಬೇಕು. ಎಲ್ಲೇ ಆದರೂ ಆಯಾಯ ಊರವರೊಂದಿಗೆ ಸಮರಸವಾಗಿ ಬೆರೆತುಕೊಂಡು ದುಡಿಯುತ್ತೇನೆ. ಅವರ ಹಿತವೇ ತನ್ನ ಗುರಿಯಾಗಿರುತ್ತದೆ... ಉಕ್ಕುತ್ತಿರುವ ತಾರುಣ್ಮದ ಹುಮ್ಮಸದಲ್ಲಿ ಅನೇಕ ಸಾಧ್ಯತೆಗಳನ್ನು ಆತ ಕಲ್ಪಿಸಿಕೊಂಡಿದ್ದ. ಆದರೆ ಕಡೆಯನಲ್ಲೂರಿಗೆ ಬಂದ ಬಳಿಕ ಆತನೊಬ್ಬ ಸಂಶಯ ಪ್ರಕೃತಿಯವನಾಗಿ ಪರಿವ ರ್ತಿಸಿದ. ಅಲ್ಲಿನ ಜನರನ್ನು ಸರಿದಾರಿಗೆ ತರು ವುದು ಸುಲಭ ಕೆಲಸವಲ್ಲವೆಂದು ಆತ ಮನ ಗಂಡ. ಅವರಿಗೆ ಬೇಕಾದುದು ನೂಲಿಗಾಗಿ ಅರ್ಹತಾಪತ್ರ ಮಾತ್ರ! ಬೇರೆ ಏನಾದರೂ ಹೇಳಿ ದರೆ ಅವರು ಬಿಡುಗಣ್ಣು ಬಿಡುತ್ತಾರೆ. ಬಾಲ ಚಂದ್ರ ಗೊಂದಲದಲ್ಲಿ ಬಿದ್ದು ಬಿಟ್ಟ. ಉತ್ಪಾ “8 ನೀಷೇ8ಂ ಟಳ್ಕಆ4 ಎಂದೋ ಯೇಡು ಟು... ನನನ ಸೋಡಾ ತೆಂತಿ | ಎಂನೇಂನೆ ಸಿಂ ಯಾಜ | a ರ ದನೆ ಹಾಗೂ ಶೇಖರಣೆಗಳ ಬಗೆಗಿನ ನೂತನ ಛಯರಿಗಳನ್ನು ಅವರ ತಲೆಯೊಳಗೆ ತುರುಕಿ ಸಲು ಆತನಿಗೆ ಸುಧ್ಧವಾಗಲೇ ಇಲ್ಲ. ಅಂದು ಸಂಚಿ ಆತ ರಿಸರ್ವ ಬ್ಳಾಂಕಿನ ಕೇಂದ್ರ ಸಮಿತಿಯ ವರದಿಯನ್ನು ತುಸು ಹೊತ್ತು ಓದಿದ. ಮರುದಿನ ಮಧ್ಯಾಹ್ನ ಸೊಸೈಟಿಯಿಂದ ಮರಳಿ ಬರುವಾಗ ರಹಮಾನನ ಹೆಂದತಿ ಮನೆ ಬಾಗಿಲಲ್ಲಿ ನಿಂತಿದ್ದಳು. ಎಂದಿನಂತೆ ಅವಳು ಒಳಗದೆಗೆ ಧಾವಿಸಲಿಲ್ಲ. ಬಾಲಚಂದ್ರನ ನೋಟ ಅಯೋಚಿತವಾಗಿ ಅವಳ ಮುಖದ ಮೇಲ ಬಿದ್ದಿತು ಆದರೆ ಮರುಕ್ಷಣವೆ ಆತ ದೃಷ್ಟಿ ಯನ್ನು ನೆಲದೆದೆಗೆ ಹರಿಸಿದ. ಮತ್ತೆ ಮನೆ ಮೆಟ್ಟಲು ಹತ್ತುವ ತನಕ ತಲೆ ಎತ್ತಲೇ ಇಲ್ಲ.” ಅವಳು ಮಾತ್ರ ಆ ಬಳಿಕ ಆತನನ್ನು ಯಾವಾಗ ಕಂಡರೂ ಅಲ್ಲೇ ನಿಂತಿರುತ್ತಿದ್ದಳು. ಬಾಲಚಂದ್ರನು ಕೂಡ ತಲೆಎತ್ತಿಕೊಂದೇ ನಡೆ ಯುತ್ತಿದ್ದ. ಒಂದೆರಡು ಬಾರಿ ಆತ ಅವಳನ್ನು ಚನ್ನಾಗಿಯೇ ನೋಡಿಯೂ ಇದ್ದ. "ಲಕ್ಷಣವಾದ ಹುಡುಗಿ' ಆತ ತನಗೆ ತಾನೇ ಹೇಳಿಕೊಂಡಿದ್ದ: “ಈ ಹುದುಗಿ ಒಳ್ಳೆ ರೂಪಸಿ ಇರುವಂತೆಯೇ ಒಳ್ಳೆ ಗುಣ ನಡತೆಯುಳ್ಳವಳೂ ಇರಬಹುದು. ' ನೆರೆಮನೆಯವನ ಹೆಂಡತಿ ಅವನ ದೃಷ್ಟಿ 76 ಯಲ್ಲಿ ಇನ್ನೂ ಅಪ್ರಾಯಸ್ತ ಹುಡುಗಿಯಪ್ಪೇ ಆಗಿ ದ್ರಳು! ' ಕದೆಯನಲ್ಲೂರಿನ ಅತ್ಯಂತ .ಪ್ರತಿಷ್ಠಿತರಾದ ನಾಲ್ಕು ಮಂದಿಯೇ ಆತನ ಬ್ಲಾಕಿನಲ್ಲಿ ವಾಸ ವಾಗಿದ್ದರು. ಆದರೂ ರೆಹಮಾನ್‌ ದಂಪತಿ ಗಳ ಹೊರತು ಉಳಿದ ಗಂದ ಹೆಂಡಿರು ಪರ ಸ್ಪರ ಜಗಳವಾಡುವುದರಲ್ಲೂ ಗದ್ದಲವೆಬ್ಬಿಸುವು ದರಲ್ಲೂ ಗಟ್ಟಿಗರಾಗಿದ್ದರು. ರಹಮಾನ್‌ ಮಾತ್ರ ಬೆಳಿಗ್ಗೆ ಹೊರಟು ಹೋದರೆ ಸಂಚೆಯಷ್ಟೆ ಮನೆಗೆ ಮರಳುತ್ತಿದ್ದ. ಆತ ನಾಲ್ಕು ಮೈಲಿ ದೂರದ ರಿಜಿಸ್ರೆ ಕಚೀರಿಯಲ್ಲಿ ಒಬ್ಬ ಗುಮಾಸ್ತೆ ಯಾಗಿದ್ದ. .ಕಲವೊಮ್ಮ ಫ್ರೀಲಿಪ್ಟ್‌ ಏನಾದರೂ ದೊರೆತರೆ ಆತ ಮಧ್ಯಾಹ್ನವೂ ಮನೆಗೆ ಬರು ಕ್ವಿದ್ದ. ಆದರಿ ಆತ ಇರುವ ಹೊತ್ತಿನಲ್ತಾಗಲಿ ಇರದ ಹೊತ್ತಿನಲ್ಲಾಗಲಿ ಯಾವುದೇ ರೀತಿಯ ಗದ್ದಲವೂ ಬಾಲಚಂದ್ರನಿಗೆ ಆ ಮನೆಯಿಂದ ಕೇಳಿಸಿದ್ದಲ್ಲ. ಆದುದರಿಂದಲೇ ಆತ ಉಊಹಿ ಸಿದ್ದ; "ಈ ಹುದುಗಿ ಒಳ್ಳೆ ಗುಣಗದತಯವಳೂ ಇರಬಹುದು'. ೩ ಆದರೂ ಆ ಸೀನಿಯರ್‌. ಇನ್ಸ್‌ಪೆಕ್ಟರ್‌, ಅವರ ಕುರಿತು ಬಹಳವಿರಳವಾಗಿ ಮಾತ್ರವೇ ಯೋಚಿಸುತ್ತಿದ್ದ. ಸೊಸೈಟಯಿಂದ ಮರಳಿ ಬಂದ ಬಳಿಕ ಆತ ಮನೆಯಲ್ಲೇ ಸುಮ್ಮಗೆ ಕುಳಿತಿ ರುತ್ತಿದ್ದ. ಮಾಡತಕ್ಕದ್ದೇನೂ ಇಲ್ಲ; ಏನನ್ನೂ ಮಾದಲು ಸಾಧ್ಯವೂ ಇಲ್ಲ. ಕದೆಯನಲ್ಲೂರಿನ ಜನರು, ಅಲ್ಲಿನ ಮಣ್ಣಿನ ಹಾಗೂ ಬಂಡೆಗಲ್ಲಿ ನಂತಹ ಜನರೇ ಆಗಿದ್ದರು. ಅವರ ಮಧ್ಯದಲ್ಲಿ ಹುಚ್ಚನ ದಿನ ಕಳೆಯಬೇಕಾಗಿ ಬಂದಲ್ಲಿ ಆತ ಉಸಿರುಗಟ್ಟಿ ಸತ್ತು ಹೋದಾನು. ಹೀಗಿರುತ್ತಾ ಸುದ್ದಿಯೊಂದು ಆತನ ಕಿವಿಗೂ ಬಿತ್ತು. ಅಲ್ಲಿನ ಯಾವುದೋ ಬೀದಿಯೊಂದ ರಲ್ಲಿ ಯಾವನೋ ಒಬ್ಬನಿಗೆ ಕಾಲೆರಾ ಬಡಿದಿದೆ. ಮನುಷ್ಠರು ಹುಳುಗಳ ಹಾಗೆ ಸತ್ತುಬೀಳುವ ಮೊದಲೇ ಏನಾದರೊಂದು ಪರಿಹಾರ ಕಂಡು ಕೊಳ್ಳಬೇಕೆಂದು ಬಾಲಚಂದ್ರ ಬಯಸಿದ. ಆದರೆ ಗ್ರಾಮದ ಒಬ್ಬ ನರಪಿಳ್ಳೆ ಕೂಡ ಆತನಿಗೆ ಯಾವ ವಿವರವನ್ನೂ ನೀಡಲಿಲ್ಲ. ಅವರು ಆ ಸುದ್ದಿ ಯನ್ನೇ ಭಚ್ಚಿಟ್ಟರು. ಟ್ಥಾಂತಿನ ಬಳಿಗೆ ತೆರಳಿದ ಬಾಲಚಂದ್ರ ಕಪ್ಪೆಗಳ ಚೇಷ್ಟೆ ನೋಡುತ್ತಾ ನಿಂತುಕೊಂಡ. ಇಂ ೪ ಕಸ್ತೂರಿ . ಕಪ್ಪೆಗಳನ್ನೇ ನೋದುತ್ತಾ ಎಷ್ಟು ಹೊತ್ತು ಂತಿರಲು ಸಾಧ್ಯ? ಆತನಿಗೆ ಬೇಕಾದದ್ದು ನುಷ್ಠರು; ಒಬ್ಬರನ್ನೊಬ್ಬರು ಅರ್ಥಮಾಡಿಕೊ ಳ್ಪಬಲ್ಲ ಮನುಷ್ಕರು. ಅವರು ಎಷ್ಟೊಂದು ನಗ ಕದೆಯನಲ್ಲೂರಿನಲ್ಲಿ ಅವನೊದನೆ ಬೆರಿ ಯುವ ಮನುಷ್ಠರೇ ಇಲ್ಲ! ಬಾಲಚಂದ್ರ ಒಳಗೆ ಹೋಗಿ ಕೇಂದ್ರ ಸಮಿತಿಯ ವರದಿಯನ್ನು ಕೈಗೆತ್ತಿಕೊಂದು ಕೆಲವೇ ಸಾಲುಗಳನ್ನು ಓದಿದ ಬಳಿಕ ಮೇಜಿನ ಮೇಲ ಬಿಸುಟುಬಿಟ್ಟ. "ದೂರದಲ್ಲಿ ಕುಳಿತು ಅಪ್ಪಣೆ ಕೊಡಿಸು ವ್ರದು ಸುಲಭ. ಈ ವಿಲ್ಲೇಜಿಗೊಮ್ಮೆ ಬಂದು ನೋದಲಿ' ಆತ ತನಗೆ ತಾನೇ ಹೇಳಿದ. ಆತ ಇದ್ದಕಿದ್ದಂತೆ ಅಂದುಕೊಂದ, ಪಕ್ಕದ ಮನೆಯ ಹುದುಗಿಯೂ ತನ್ನ ಹಾಗೆಯ ಒಬ್ಬಂ ಟಿಯಾಗಿ ಕುಳಿತಿರಬಹುದು. ತತ್‌ಕ್ಷಣವೇ ತಿದ್ದಿ ಕೊಂಡ. ಆದರೆ ದಿನದ. ಇಪ್ಪತ್ನಾಲ್ಕು ತಾಸೂ ಅವಳು ಒಬ್ಬಂಟಿ ಅಲ್ಲ. ಆದರೂ ಈಗ ಅವಳು ಏಕಾವಿತಿ ಸುಮ್ಮಗೆ ಕುಳಿತಿರಬಹುದು. ಅವಳಾ ದರೂ ಮಾತಾದಲು ಸಿಕ್ಕಿದ್ದರೆ, ಅವಳು ಖಂಡಿತ ತನ್ನನ್ನು ಅರ್ಥ ಮಾಡಿಕೊಂದಾಳು. ಆದರೆ ಓರ್ವ ಸ್ತ್ರೀಯೊದನೆ ಏನಂತ ಮಾತಾಡುವುದು? ಏನಾದರೂ ಮಾತಾದುವ ಎಂದುಕೊಂ ಡರೂ ಹೇಗೆ ಆರಂಭಿಸುವುದು? ಕುಡಿಯಲು ನೀರು ಕೇಳಬಹುದು. ನೀರು ತನ್ನ ಮನೆಯಲ್ಲಿಲ್ಲವೇನು ? ಅದು ಮುಗಿದುಹೋಗಬಹುದು! ಸರಿ ದೀಣು ಕೇಳಿದೆ. ಸಿಗಿತು ಆ ಬಳಕ? ಹೆಚ್ಚು ಹೊತ್ತು ಯೋಚಿಸುತ್ತಾ ನಿಲ್ಲಲು ಬಾಲಚಂದ್ರನಿಗೆ ಸಾಧ್ಯವಾಗಲಿಲ್ಲ. ತಮ್ಮ ಎರದು ಮನೆಯ ಅಂಗಳಗಳನ್ನು ಬೇರ್ಪಡಿಸು ತ್ತಿದ್ದ ಮೋಟು ಗೋದೆಯ ಬಳಿ ತೆರಳ ಆತ ಬ್‌) ಅ “ಮಿಸ್ಟರ್‌. ರೆಹಮಾನ್‌” ಹಿಂದಿನಂತೆಯೇ ಕುರ್ಚಿ ಸರಿಸಿದ, ಕೈಬಳೆ ಗಳು ಅಲುಗಿದ ಸದ್ದು. ರೆಹಮಾನ್‌ನ ಹೆಂದತಿ ಆತನ ದೃಷ್ಟಿಗೆ ಬೀಳದ ಹಾಗೆ ಗೋಡೆಯ ಆಚಿ ಬದಿಗೆ ಬಿಂತು. ಕೇಳಿದಳು. ... ಜನವರಿ 1991 “ಊಟಿಮಾಡಿ ಹೋದರು ಕಣ್ರೀ. ಏನ್ಟೇ ಕಾಗಿತ್ತು?” “ಪರವಾಗಿಲ್ಲ ಬಿಡಿ ಕುಡಿಯಲು ಕೊಂಚ ದೀರುಬೇಕಿತ್ತು.” - ಅವಳು ಹೋಗಿ ಪಕ್ಕದ ಮನೆಯ ಹುದು ಗನನ್ನು ಕರೆಯುತ್ತಿರುವುದು ಆತದಿಗೆ ಕೇಳಿಸಿತು. , ಬಾಲಚಂದ್ರನ ಹೃದಯ ಗಟ್ಟಿಯಾಗಿ ಹೊದೆದುಕೊಳ್ಳುತ್ತಿದ್ದಂತೆಯೇ ಆತ ತನ್ನ ಹಣ ಯಿಂದ ಬೆವರು ತೂದದು ಹಾಕಿದ. ಲೋಟವೂಂದರಲ್ಲಿ ನೀರು ಸಹಿತ ಅವಳ ಬಂದಳು. ಮೋಟು ಗೋದೆಯ ಮೇಲ ಕೈ ಚಾಚಿ ಅದನ್ನು ತೆಗೆದುಕೊಂಡ ಬಾಲಚಂದ್ರ, ಬೆರಳು ಸೋಕದಂತೆ ಎಚ್ಚರವಹಿಸಿದ. ಆದರೂ ಸಾಧ್ಯವಾಗಲಿಲ್ಲ. ಲೋಟ ಹಿಂದಿರುಗಿಸುವಾಗ ಆತಣ ಬಿರುಸಾದ ಕೈ ರೆಹಮಾನ್‌ನ ಹೆಂದ ತಿಯ ಬಲು ಮೆತ್ತಗಿನ ಬೆರಳುಗಳನ್ನು ಸ್ವರ್ಶಿ ಸಿತು. ಏನೋ ಕಚ್ಚಲ್ಪಟ್ಟ ಹಾಗೆ ಆತ ಕೈ ಹಿಂದ ಕೈಳೆದ. ರಹಮಾನ್‌ನ ಹೆಂದತಿ ಮುಗುಳ್ದಕ್ಕಳು. ಮಾದಳ ಹೂವೊಂದು ಮೆಲ್ಲಗೆ ಅರಳುವಹಾಗೆ ಮನೋಜ್ಯವಾದ ಮುಗುಳ್ನಗೆ. ನೆತ್ತಿಯಿಂದ ಚಾರುತ್ತಲ್ಲಿದ್ದ ಸೆರಗನ್ನು ಸರಿ ಪಡಿಸುತ್ತ ಅವಳು ಅಲ್ಲೇ ದಿಂತುಕೊಂದಳು; ಬಾಲಚಂದ್ರನು ಕೂದ. “ತಣ್ಣಿ ಪೋದುವು?” ನೀರು ಸಾಕೆ ಎಂಬ ಆಕೆಯ ಪ್ರಶ್ನೆಗೆ ಆತ ತಲದೂಗಿದ. . ಬಳಿಕ ಮಾತಾಡುವಂಥ ವಿಷಯವೇನೂ ಅವರ ಬಳಿ ಇರಲಿಲ್ಲ. ಅವಳು ತತ್‌ಕ್ಷಣ ಕೊಂಡ. ನಿಜ ಅವಳು ಹಿಂದಿರುಗುವುದರಲ್ಲಿ ದ್ದಾಳೆ. “ಎಂತಹ ಬಿಸಿಲು! ಆಕಾಶದತ್ತ ದಿಟ್ಟ ಸುತ್ತಾ ಬಾಲಚಂದ್ರನೆಂದ. ಅವಳ ಮುಖದತ್ತ ದಿಟ್ಟಿಸಲು ಅವನಿಗೆ ಧೈರ್ಯ ಸಾಲಲಿಲ್ಲ. “ಮಳೆ ಬೇಗ ಬರ್ಬಹುದು”. ಅವಳೂ ಆಕಾಶದತ್ತ ನೋಡಿದಳು. ನೀರು ತುಂಬಿದ ಕಾರ್ಮೋಡಗಳು ಗುಂಪು ಗುಂಪಾಗಿ ಪಡುವಣ ಬೆಟ್ಟದ ಇಳಿಚಾರಿನತ್ತ 7 ಸರಿಯುತ್ತಿದ್ದವು- ಬಾಲಚಂದ್ರನು ಮಾತು ಮುಂದುವರಿಸಿದ. ಗೋದೆಯಾಚೆ ನಿಂತಿರುವ ಆ ತರುಣಿ ತನಗೆ ತೀರ ಅಲ್ಪ ಪರಿಚಿತಳೆಂಬುದನ್ನು ಆತ ನೆನೆ ಯಲೇ ಇಲ್ಲ. ಆತನ ಹೃದಯದಲ್ಲಿ ಆಗ ಹರ್ಷ ತುಂಬಿ ತುಳುಕುತ್ತಿತ್ತು. ಅಳುಕು ಅಂಜಿ ಕೆಗಳಾವುದೂ ಅದಕ್ಕೆ ಅಡ್ಡಿಯಾಗಲಿಲ್ಲ. ಬಿಳಿ ಸೀರೆ ಹಾಗೂ ನಸುಕೆಂಪು ಬಣ್ಣದ ಕುಪ್ಪಸ ಧರಿ ಸುವ ಆ ಹುಡುಗಿ ಆತನಿಗೆ ತುಂಬು ಪರಿಚಿತ ಳಂತೆ ಕಂಡಳು! “ನನಗೆ ಈ ಊರೇ ಹಿಡಿಸ್ತಾ ಇಲ್ಲ!-” ಕದೆಯನಲ್ಲೂರಿನ ಬದುಕಿನ ಬಗ್ಗೆ ಆತನೆಂ ದಾಗ ಆಕೆಯ ಮುಖದಲ್ಲಿ ದುಃಖದ ನೆರ ಳೊಂಡು ಕವಿಯಿತು. “ಇಲ್ಲಿ ತುಂಬ ಕಪ್ಪ!” ಇಬ್ಬರೂ ಯಾವುದೋ ಯೋಚನೆಯಲ್ಲಿ ಬಿದ್ದುಬಿಟ್ಟರು. “ನಾನ್‌ ವಂತ ಪೋದ್‌ ಉಂಗುಳೆ ಪೋಲೆ ಎನಕ್ಕುಂ ಮೂಚ್‌ವಿಡ ಮೂಡಿಯ ವಿಲೈ-” ಅಲ್ಲಿಗೆ ಮೊತ್ತ ಮೊದಲು ಬಂದಾಗ ಅವ ೪ಗೂ ಆತನ ಹಾಗೆಯೇ ಉಸಿರುಕಟ್ಟಿ ಹೋಗಿ , ತ್ವಂತೆ. » ಬಾಲಚಂದ್ರನಲ್ಲಿ ಅವಳ ಬಗ್ಗೆ ಇನ್ನಷ್ಟು 78 ಸಲುಗೆ ಮೂಡಿತು. ಅವಳೂ `ಕದೆಯನಲ್ಲೂ ರಿಗೆ ಹೊರಗಿನವಳು! ಹಾಗಾಗಿ ತನ್ನ ತೊಂದರೆ ' ಗಳನ್ನು ಅರ್ಥಮಾಡಿಕೊಳ್ಳಲೂ ಸಮರ್ಥಳೆ. ' ಇವಳನ್ನು ಕಂಡಾಗಲೆ ಈ ಊರಿನವಳ ಲ್ಲವೆಂದು ಅಂದುಕೊಂಡಿದ್ದೆ. ಅದು ನಿಜವಾ ಯಿತು. ಇಂಥವಳೊಬ್ಬಳು ಈ ಕದೆಯನಲ್ಲೂರಿ ನಲ್ಲಿ ಹೇಗೆ ತಾನೆ ಹುಟ್ಟಿ ಬೆಳೆದಾಳು? ಎಂದು ಕೊಂಡ ಬಾಲಚಂದ್ರ, ಮತ್ತೂ ಯೋಚಿಸಿದ- ಆದರೂ ಉಸಿರು ಕಟ್ಟಿಸುವಂತಹ ತೊಂದ ರೆಗಳೇನಿವೆ ಅವಳಿಗಿಲ್ಲಿ? ಜೊತೆಯಲ್ಲಿ ಗಂಡನಿ ದ್ದಾನೆ. ಆತ ಇತರರ ಹಾಗೆ ಜಗಳಕೋರನೂ ಅಲ್ಲ. ಮಕ್ಕಳಾಗಿಲ್ಲ ಎಂಬುದೇನೋ ಸರಿ. ಆದರೆ ಪ್ರಾಯ ಕೂಡ ಅಷ್ಟೇನೂ ಆಗಲಿಲ್ಲವಲ್ಲ? “ನೀವಿಲ್ಲಿ ಆರಾಮವಾಗಿಯೇ . ಇದ್ದೀರಿ, ಯಾವ ತೊಂದರೆಯೂ ಇಲ್ಲದೆ...” ಅವಳು ಪ್ರತಿ ಹೇಳಲಿಲ್ಲ. ಆದರೆ ಆ ಕಣ್ಣುಗಳು ಮಾತ್ರ ತಾಳಲಾರದ ದುಗುದವನ್ನು - ಸೂಚಿಸಿದವ. ಯಾರೊಬ್ಬರ ರಗಳೆಯೂ ಇಲ್ಲದೆ ಗಂದಣ ಜೊತೆ ಬಾಳುತ್ತಿರುವ ಆ ಹೆಣ್ಣುಮಗಳಿಗೆ ಯಾವ ಕೊರಗೂ ಇರಲಾರದೆಂದೇ ನಸ ಅಂದುಕೊಂಡಿದ್ದ. ಈಗ ಮಾತ್ರ ತನ್ನ ಹೆಚ್ಚಾಯಿತೆ ಎಂದು ಆತ pa ಅವ ೪ಿನ್ನು ತನ್ನೊಡನೆ ಮಾತೇ ಆಡಲಾರಳೇನೋ.... ಬಾಲಚಂದ್ರ ಏನೋ ವಿವರಣೆ ನೀಡುವ ವನಿದ್ದ. ಸೂಕ್ತ ಶಬ್ದಗಳಿಗಾಗಿ ಯೋಚಿಸುವಪ್ಪ ರಲ್ಲಿ ಆಚೆ ಮನೆಯಿಂದ ಯಾರೋ ರೆಹಮಾನನ ಹೆಂಡತಿಯನ್ನು ಕೂಗಿ ಕರೆದರು. “ನನ್ನನ್ನೇ ಕರೀತಿದ್ದಾರೆ” ಎಂದು ನಗುತ್ತಾ ಅವಳು ಅತ್ತ ಹೋದಳು. ಇನ್ನೂ ತುಸು ಹೊತ್ತು ಅಲ್ಲೇ ನಿಂತುಕೊಂಡಿದ್ದ ಬಾಲಚಂದ್ರನ ಸಂದೇಹ ಮಾತ್ರ ಪೂರ್ತಿ ನಿವಾರಣೆಯಾಗಿ ರಲಿಲ್ಲ. ಅವಳು ಅಪಾರ್ಥ ಮಾಡಿಕೊಂಡಿರು ವಳೋ ಏನೋ! ಆದರೆ ಆ ಸಂದೇಹ ಬುಡವಿಲ್ಲದ್ದೆಂದು ಆತನಿಗೆ ಬೇಗನೆ ಮನದಟ್ಟಾಯಿತು. ಜೀವನದಲ್ಲಿ ಇದ್ದಕ್ಕಿದ್ದಂತೆ ಗೆಲವು ಸೊಗಸು ಮೂಡಿದವು. ಅಂಗಳದ ಇಳಿಮಾಡಿನ ನೆರಳಿನಲ್ಲಿ ನಿಂತು (೪ 'ಜಸ್ರಾಂ WY "ಬಹಳ ಗಮನವಿಟ್ಟು ಅದನ್ನು ETS ಟ್‌್ಫ್‌್‌್‌ ವಿಚಾರ ಕುರಿತೂ ಮಾತನಾಡುತ್ತಾನೆ. ಅವಳು ಆಲಿಸುತ್ತಾಳೆ. ಕೆಲವೊಮ್ಮೆ ಸವ ತಾನು ಕಂದು ಕೇಳಿದ ಜನಗಳ, ಘಟನೆಗಳ ಕುರಿತು ಹೇಳುತ್ತಾಳೆ. ಹೇಳುತ್ತಾ, ಹೇಳುತ್ತಾ ಅವರು ಮರಳಿ ಕದೆ ಯನಲ್ಲೂರಿಗೇ ತಲುಪುತ್ತಾರೆ. ಅಲ್ಲಿಂದ ಕೊನೆ ಯದಾಗಿ ತಂತಮ್ಮ ಸ್ವಂತ ವಿಚಾರಗಳಗೇ ಬಾ ಆಗ ಇದ್ದಕಿದ್ದಂತೆ ಅವರ ಮಾತಿ ನಕೊಂಡಿ ತುಂಡರಿಸಲ್ಪಡುತ್ತದೆ. ಕ್ಷಣ ಹೊತ್ತಿನ ಹಿಂದೆ. ಕೂಡ ತಾವ್ರ ಮನದಣಿಯ ಮಾತಾಡಿ ನಕ್ಕು ನಲಿದುದನ್ನು ಅವರೀಗ ಮರತೇ ಬಿಟ್ಟರು ತ್ತಾರೆ. “ಏನೇ ಆಗಲಿ ನೀವಿಲ್ಲಿ ಖಾಯಂ ನೆಲಸು ವವರಲ್ಲವಲ್ಲ!”-ಹೀಗೆ ಅವಳೊಮ್ಮೆ ಹೇಳಿದಾಗ ಲಷ್ಟೆ ಬಾಲಚಂದ್ರ ಆ ಬಗ್ಗೆ ಯೋಚಿಸಿದ್ದ. ನಿಜ, ಅವನು ಅಲ್ಲಿಂದ . ಹೊರಟುಹೋಗುವವನು. ಪ್ರಯಶಃ ' ಮತ್ತೆ ಯಾವತ್ತೂ ಕದೆಯನಲ್ಲೂರಿಗೆ ಮರಳಲಾರ. ಅವಳು-? ಅವಳ ಆಕ್ಷೇಪಣೆ ಹುರುಳಿಲ್ಲದ್ದು. ಅವಳಿ ಗಿಲ್ಲಿ ಯಾವ ರಗಳೆಯೂ ಇಲ್ಲ. ಕದೆಯ ನಲ್ಲೂ ರಿನಲ್ಪೇ ಆದರೂ ಅವಳು ಉಸಿರಾಡುತ್ತಿರುವುದು ತಾನು ಹುಟ್ಟಿ ಬೆಳೆದ ನಾಡಿನ ಗಾಳಿಯನ್ನೇ ತಾನೆ? ಈ ಬಗ್ಗೆ ಇನ್ನಷ್ಟು ಯೋಚಿಸುವ ಸಾಮರ್ಥ ಆ 'ಎಳೇ ಪ್ರಾಯದ ಸೀನಿಯರ್‌ ಇನ್ಸ್‌ಪೆಕ್ಟರಲ್ಲಿರಲಿಲ್ಲ. ಆ ದಿನ ಟ್ಮಾಂಕಿಯ ಬಳಿ ಹೋಗಿ ನೋಡಿ ದಾಗ ಕಪ್ಪೆಗಳು ಕಾಣಿಸಲಿಲ್ಲ; ಎಲ್ಲೋ ಓಡಿ ಹೋಗಿದ್ದವು. ಈ ಬಗ್ಗೆ ಅವಳೂದನೆ ನಕ್ಕು ನುಡಿದ ಬಾಲಚಂದ್ರ ಅವಳೂ ಹಾಗೆಯೇ ಹೇಳದ ಕೇಳದೆ ಹೊರಟು ಹೋಗಬಾರದು ಎಂದ. ಬಳಿಕ ಅವನು ಮಾತನಾಡುವುದಾದರೂ ಯಾರೊ ಡನೆ? “ನೀವು ಅವರೊದನೆ ಮಾತುದುವದೇ ಇಲ್ಲವಲ್ಲ!” ಯಾವುದೋ ಯೋಚನೆಯಲ್ಲಿದ್ದು ತೀರ ಭಾರವಾದ ಧ್ವದಿಯಲ್ಲಿ ಅವಳೆಂದಳು. ಆ ಮಾತು, ದಿಜವಾಗಿತ್ತು. ಬಾಲಚಂದ್ರ ಜನವರಿ : 1991 ರಿರುಮುಣ್‌ ೯ ಬೂತ ಆತ ಮೌನವಹಿಸಿದ. ಬಳಗೆ ಬಲು ಬೇಗನೆ ಆಫೀಸಿಗೆಂದು ಹೊರಟು ಹೋಗಿ ಕತ್ತಲಾದ' ಬಳಿಕವೇ : ಮರ ಳುತ್ತಿದ್ದ ರಹಮಾನನೊದನೆ ಬಾಲಚಂದ್ರ ಮಾತ ನಾದುವುದಾದರೂ ಯಾವಾಗ? ರಾತ್ರಿ ಒಮ್ಮೆ ಕೂಡ ರಹಮಾನ್‌ ವರಾಂದದಲ್ಲಿ ಕುಳಿತಿದ್ದು ಆತ ್ಹಕಂಡಿದ್ದಿಲ್ಲ. ಹೊರನಾಡಿನಿಂದ ಒಬ್ಬಾತ ತನ್ನ ನೆರೆ ಮನೆಯಲ್ಲಿ ನೆಲೆಸಲು ಬಂದಾಗ ರೆಹ ಮಾನ್‌ ಶಿಪ್ರಾಚಾರಕ್ಕಾದರೂ ಮಾತನಾಡಿಸಬೇ ಕಿತ್ತು. ಆದರೆ ಅದಾವುದೂ ನದೆಯಲಿಲ್ಲ. “ಯಾಕೆ ಮಾತಾದಬೇಕು?” ಬಾಲಚಂದ್ರ ಮೌನ ಮುರಿದ. ಅವಳ ಗಂದನೊದನೆ ತನಗೆ ಮಾತನಾ ದುವ ಅಗತ್ಯವೇನೂ ಇಲ್ಲ ಎಂಬುದಾಗಿತ್ತು ಬಾಲಚಂದ್ರನ ನಿಲುವು. . ಆದರೂ ತಮಾಷೆ ಗೆಂಬಂತೆ ಆತನೆಂದ. “ನಿನಗಾಗಿ ನಾನು ಮಾತನಾಡುತ್ತೇನೆ.” ಆಕೆಯ ಮುಖ ಕೆಂಪದರಿತು. ಇಬ್ಬರೂ ಮೌನವಾಗಿ ದಿಂತರು . ಅವರ ನೆರಳುಗಳು ಅಂಗಳದುದ್ದಕ್ಕು ಬೆಳೆಯುತ್ತಲೀ ಇದ್ದವು. “ಪತ್ರಿಕೆ ಪಡಿತ ಕೊಡುಕರಿಂಗಳಾ?” ತನಗೆ ಓದಲು ಪತ್ರಿಕೆ ಕೊದುತ್ತೀರಾ ಎಂದು! ಒಳ್ಳೆ ಪ್ರಶ್ನೆ! ಅವಳಿಗಲ್ಲದ ಇನ್ನಾರಿಗೆ ತಾನೆ ಕೊಟ್ಟಾನು! ಕೇಳುವ ಮೊದಲೇ ಕೊಡ ಬೇಕಿತ್ತು; 'ಅವಳು ಓದಬಲ್ಲಳೆಂದು ತಿಳಿದ ಬಳಿಕವಾದರೂ. ಆದರೆ. ಪತ್ರಿಕೆ ಇಸಕೊಳ್ಳಲು ಮಾತ್ರ ಅವಳು ಅಲ್ಲಿ ನಿಲ್ಲಲಿಲ್ಲ. ಅದಕ್ಕಾಗಿ ರಹಮಾ ನನನ್ನು ತನ್ನ ಬಳಿಗೆ ಕಳುಹಿಸುವಳೆಂದು ಬಾಲ ಚಂದ್ರ ಊಹಿಸಿದ. ಅರ್ಥಾತ್‌ ಅವಳಿಗೆ ಬೇಕಾದದ್ದು ಅದು; ಹೇಗಾದರೂ .ತಮ್ಮಿಬ್ಬ ರಲ್ಲಿ ಸಂಪರ್ಕ ಏರ್ಪಡಿಸುವುದು. ಬಾಲಚಂದ್ರ ಅಂದುಕೊಂಡ. “ಭಾರೀ ಜಾಣೆ!” ಆಗಲೂ ಅವಳ ಕಂಗಳಲ್ಲಿದ್ದದ್ದು ಎಂದೂ ಮಾಸದ ದುಃಖದ ₹ ನರಳಾಗಿತ್ತು. ರಾತ್ರಿ ರಹಮಾನ್‌ ವ SE ಬಾಲ ಚಂದ್ರನಿಗೆ ತಿಳಿಯಿತು. ಆ ಕದೆ ಸಂಪರ್ಕ ಹೂಂದಿರಲಲ್ಲ. ನಲ್ಲೆಯ ಎದೆಯ ಗೂಡೊಳಗೆ ಆಡಗುವೆನೆಂದು ಹುಡುಗ ಹೋಗುವ ಸಮಯಕ್ಕೆ ಸೇರಿದಳು! ಘೋ: ಎಸ್‌. ಮನ್ನಂಗಿ ಹರಿಸುತ್ತಾ ಆತ ತನ್ನ ತಿದ್ದ. ಪಿಸು ದನಿಯಲ್ಲಿ ಅವಳು ಗಂದನೊ ಡನೆ ಏನೋ ಹೇಳುತ್ತಿರುವುದು ಕೇಳಿಸಿತ್ತುದರೂ ವಿನಂದು ಅರ್ಥವಾಗಲಿಲ್ಲ. ಅದರಲ್ಲೂಂದು ಗಿತ್ತು. ಹಿಂಜರಿಯುತ್ತಿದ್ದ ಗಂದನನ್ನು ಹೆಂಡತಿ ಹುರಿದುಂಬಿಸುತ್ತಿರುವಂತೆ ಅನ್ನಿಸಿತು. ಗಂಡನ ಪಿಸುದನಿ ಕೂಡ ಬಾಲಚಂದ್ರನಿಗೆ ಕೇಳಿಸಲಿಲ್ಲ. ಬಾಲಚಂದ್ರ ತನಗೆ ತಾನೇ ಹೇಳಿಕೊಂಡ” ` ! ಬಲು ನಾಚಿಕೆಯವನಿರಬೇಕು. ತುಸು ಹೊತ್ತಿನ ಬಳಿಕ ರೆಹಮಾನ್‌ ಬಾಲ ಚಂದ್ರನ ಬಳಿಗೆ ಬಂದ. ಬಂದವನೇ ಕೇಳಿದ “ಕೊಂಚ ಪತ್ರಿಕೆ ಕೊಡುತ್ತೀರಾ?... ತನ್ನ ಹೆಂಡ ತಿಗೆ ಬೇಕಾಗಿದೆ... ತಮಗೆ ತಮಗೆ. ಆರಾಮವೆ ತಾನೆ?” ದಂಡೆಗೆಸೆಯಲ್ಪಟ್ಟ ಒಂದು ಮಾನಿನಂತೆ ದೆಹಮಾನನಿಗೆ . ಉಸಿರುಕಟ್ಟುತ್ತತ್ತ. ಬಾಲಚಂದ್ರ ತತ್‌ಕ್ಷಣವೇ ಪತ್ರಿಕೆಯನ್ನು ನೀಡಿದ. ಆ ಮನುಷ್ಠನ ಉಸಿರಾಟ ಸಲೀಸಾಯಿತು. "ಥ್ಥಾಂಕ್ಸ್‌' ಎಂದು ಅಗ್ನಿಪರೀಕ್ಷೆಯಿಂದ ಪಾರಾದ ನೆಮ ಹೋದ. 80 ಪಾಪ "ತನಕ ಆತನ ಮನ ಕೋಣೆಯೊಳಗೆ ಕುಳಿ ಬೇಡಿಕೆ ಇತ್ತು ಎನ್ನುವುದು ಮಾತ್ರ ಸ್ವಷ್ಟವ `ದಿಯೊಂದಿಗೆ ಆತ ಹೊರಟು ಮರುದಿನ, ಕೆಲವು ಕಾಗದ ರವಾಣಿಗಾಗಿ ತೆಂಕಾವಿಗೆ ತೆರಳಿದ್ದ ಬಾಲಚಂದ್ರ . ಎರದು ದಿನಗಳ ಬಳಿಕವಪ್ರೆ ಹಿಂದಿರುಗಿದ್ದ. ಆ ನಲ್ಲಿ ನೆರೆಮನೆಯ ಹುದು ಗಿಯೇ. ತುಂಬಿಕೊಂಡಿದ್ದಳು. ಎಷ್ಟೇ ಪ್ರಯ ತ್ಲಿಸಿದ್ದರೂ ಅಲ್ಲಿಂದ ಆ ರೂಪವನ್ನು ಕದಲಿಸ ಲಾಗಲಿಲ್ಲ. ಕಚೇರಿಯ ಕಾಗದ ಪತ್ರಗಳನ್ನು ` ಪರಿಶೀಲಿಸುವಾಗ ಹಾಗೂ ಮೇಲಧಿಕಾರಿಯೊಂ ದಿಗೆ ಮಾತನಾಡುವಾಗ ಕೂಡ ಎದುರಿಗಿದ್ದದ್ದು ಅವಳೇ, ಅವಳೊಬ್ಬಳೇ! ಅದೇಕೆಂದು ಬಾಲಚಂದ್ರನಿಗೆ ಅರ್ಥವಾ ಗಲೀ ಇಲ್ಲ. ತಾವಿಬ್ಬರೂ ಕದೆಯನಲ್ಲೂರನ್ನು ದ್ವೇಶಿಸುತ್ತೇವೆ. ಆದ್ದರಿಂದಲೇ ಇರಬಹುದೆಂದು ಆತ ಸಮಾಧಾನ ತಂದುಕೊಂಡ. ಕದೆಯನ ಲ್ಲೂರಿನ ನೀರಸ ಬದುಕಿನ ಕುರಿತು ಹೇಳು ವಾಗಲೆಲ್ಲ ಕನಸುಗಳು ತುಂಬಿದ್ದ ಕಣ್ಣುಗಳನ್ನು ದೂರಕ್ಕೆ ಹಾಯಿಸುತ್ತಾ ಅವಳು ಒಂದು ಪುತ್ನ ಳಿಯ ಹಾಗೆ ನಿಂತುಬಿಡುತ್ತಿದ್ದುದನ್ನು ಆತ ನೆನ ವಿಗೆ ತಂದುಕೊಂಡ. ತಾವಿಬ್ಬರೂ ಸಮಾನ ದುಃಖಗಳೇ. ಷು. ಆಸ್ಪದವೇ ಇಲ್ಲವಲ್ಲ! ಎಂದೂ ಆತ ಯೋಚಿ ಸಿದ. ತನಗೆ ಗೊತ್ತಿಲ್ಲದೆಯೇ ಅವಳು ತನ್ನ ಜೀವನದ ಒಂದು ಅಂಶವಾಗಿ ಬಿಟ್ಟದ್ದಾಳೆಂದು ಆತ ನೆನೆಯಲೇ ಇಲ್ಲ. ಬಾಲಚಂದ್ರನೇ ಮರಳಿ ಮನೆ ಸೇರುವಪ್ಪ ರಲ್ಲಿ ಅವಳು ಪೂರ್ತಿ ಬದಲಾಗಿ ಬಿಟ್ಟಿದ್ದಳು, ಅವಳು ಮಾತಾಡಿದ್ದೇ ತೀರ ಸ್ವಲ್ಪ. ಅದೂ ಅಂತಹ ಅತೆ ಇಲ್ಲದ ವಿಷಯಗಳ ಕುರಿತು! ಆಕೆಯ ಮುಖ ಬಿಳುಚಿಕೊಂಡಿತಲ್ಲದೆ, ಕಣ್ಣುಗಳೂ ಕದಡಿದ್ದವು. ಅವಳು ಮಂದಿ ರಲಿಲ್ಲವೆಂದು ಆ ಕೆದರಿದ್ದ ತಲೆಗೂದಲೇ ಸಾರಿ ಕಸ್ತೂರಿ ತ್‌ w ತೆ ಎಂದವಳೇ ಸಯ್‌ “ಯಾಕೊ: ಬೆ ೬ ಕಣ್ಣುಗಳಲ್ಲಿ ನೀರಾದುತ್ತಿರುವುದು ಕಾಣಿಸ ದಿರಲೆಂದು ಅವಳು ಮುಖ ತಿರುಗಿಸಿದರೂ ಬಾಲಚಂದ್ರನಿಗೆ ಅದು ಕಾಣಿಸಿತು. ಆತ ನೊಂದುಕೊಂಡ. ಪಾಪದ ಹುಡುಗಿ! ವಿಪರೀತ ಹೆದರಿದ್ದಾಳೆ. ಈ ಬೀದಿಯಲ್ಲೆಲ್ಲೋ ಕಲೆರಾ ಇದೆ ಅಂತ ಕೇಳಿದ್ದರಿಂದಲೇ ಇರಬ ಹುದು. ಈ... ಗೋದೆಯನ್ನು ದಾಟಿ ಹೋಗಿ ಅವಳನ್ನು ಸಂತೈಸಲು ಸಾಧ್ಯಾವಾಗಿದ್ದರೆ! ಆತ ನಿಟ್ಟುಸಿರು ಬಿಟ್ಟ. “ದಾಕ್ಛಿಗೆ ತೋರಿಸಿದ್ದೀರಾ?” “ಡಾಕ್ಟಿ ಗೆ ಸಕತ ಕಣ್ರೀ”. ಯಾಕೆ ತೋರಿಸುವುದಿಲ್ಲ? ಹೆಂಡತಿಗೆ ಸ ತಿಳಿದೂ ಡಾಕ್ಟಿಗೆ ತೋರಿ ಸುವುದಿಲ್ಲವಂದರೆ! ಎಂತಹ ಗಂದ ಪಕ್ಕದ ಗ್ರಾಮದಲ್ಲಷ್ಟೆ ಒಂದು ದವಾಖಾನೆ ಹಾಗೂ ಒಬ್ಬರು ಡಾಕ್ಟ್ರು ಇದ್ದಾರೆ. ಅವರನ್ನು ಕರೆತರುವುದೂ ಸುಲಭವಲ್ಲ. ಆದರೂ ಹೆಂಡತಿ ಗಾಗಿಯೇ ತಾನೆ? “ನಾನು ಕರೆತರಲೇನು?” ಆತ ಪ್ರಶ್ನಿಸಿದ. “ಯಾಕೆ ನಿಮಗೆ ತೊಂದರೆ?” ಹೀಗೆಂ ದರೂ ಅವಳ ಮುಖದಲ್ಲಿ ಗೆಲವು ಮೂಡಿತು ರಾತ್ರಿ ಗಂಡ ಬಂದಾಗ . ಅವಳಾ ಡಿದ ಮಾತುಗಳನ್ನು ಬಾಲಚಂದ್ರ ಗಮನಿ ಸಿದ. "ಪಕ್ಕದ ಮನೆಯವರು ಹೇಳಿದರೆ ಡಾಕ್ಟ್ರು ಬಾರದೆ ಇರುತ್ತಾರಾ? ಅವರು ದೊಡ್ಡ ಅಧಿ ಕಾರಿ ಅಲ್ಲವಾ? ಹೀಗೊಂದು ಉಪಕಾರ ಮಾದೋದಾದ್ರೆ ಯಾಕೆ ಕೇಳಿ ನೋಡದಾ ರದು?' ತುಸು ಹೊತ್ತಿನ ಬಳಿಕ ರೆಹಮಾನ್‌ ಬಾಲ ಶಾ ಬಳಿಗೆ ಬಂದು. “ನಿಮಗೆ ತೊಂದರೆಯಾದೀತು, ಆದರೂ...” “ಹೇಳಿ, ಏನಾಗಬೇಕು?” ರೆಹಮಾನ್‌ ಕೆಲವೇ ಮಾತುಗಳಲ್ಲಿ ಬಂದ ಉದ್ದೇಶವನ್ನು ' ಹೇಳಿದ. ಅದೆಲ್ಲವೂ ಆತನ ಜನವರಿ 1991 ' .`'. ಹೆಂಡತಿ ಕಂಠಪಾಠ ಮಾಡಿಸಿದ್ದ ಮಾತುಗಳೇ ಆಗಿದ್ದವು. ಆತನೊಬ್ಬ ದದಡ್ದನಿರಬಹುದೆಂಬ ಬಾಲಚಂದ್ರನ ಊಹೆ ಈಗ ಮತ್ತಷ್ಟು ದೃಢ ವಾಯಿತು. ನಸುಕು ಹರಿಯುತ್ತಲೇ ಬಾಲಚಂದ್ರ ಒಬ್ಬ ಹುಡುಗನ ವಶ ಸೊಸೈಟ ಕಾರ್ಮದರ್ಶಿಗೆ ಒಂದು ಪತ್ರ ಕಳುಹಿಸಿಕೊಟ್ಟ. ಡಾಕ್ಟರ್‌: ಬಂದು ರೋಗಿಯನ್ನು ಪರೀಕ್ಷಿ ಸಿದ ಬಳಿಕ, ತುಸು ಬೇಸರ ಧ್ವನಿಯಲ್ಲೇ ನುಡಿ ದರು. “ಬರೇ ಥಂಡಿಯಿಂದಾದ ಜ್ವರ. ಮದ್ದು ಬೇಕೇ ಬೇಕೆಂದಾದರೆ ಎರಡು ಡೋಸ್‌ ಕೋಲ್ಡ್‌ ` ಮಿಕ್ಸ್‌ರ್‌ ತೆಗೆದುಕೊಂಡರೆ ಸಾಕು.” ರೆಹಮಾನನ ಹೆಂದತಿ ಕೋಲ್ಡ್‌ “ಮಿಕ್ಟ್‌ರ್‌ ತೆಗೆದುಕೊಂಡಳು. ಬಾಲಚಂದ್ರನೇ ತರಿಸಿದ. ಹೀಗಿರುತ್ತಾ ಕದು ಬೇಸಗೆ ಕಾಲಿರಿಸಿತು. ಧಗೆಯಿಂದಾಗಿ ಬಾಲಚಂದ್ರ ಹೊರಹೋಗುವ ದನ್ನೇ ನಿಲ್ಲಿಸಿಬಿಟ್ಟ. ಬಳಿಕ ಮಳೆ ಶುರುವಾಯಿತು. ಮೊದಲು ಬಂದದ್ದು ಗಾಳಿ; ಬಂದೆಗಳನ್ನೂ ಅದುರಿಸು ವಂಥ ಗಾಳಿ ಧೂಳಿನಿಂದ ಆಗಸ ಮುಚ್ಚಿ ಹೋಯಿತು. ಹಿತ್ತಲ ಬಾಗಿಲ ಪದುವಣದತ್ತ ದಿಟ್ಟಸಿದ. 'ಕದ್ರಗೆ ತೆರೆದು. ಬಾಲಚಂದ್ರ ದಟ್ಟಣೆ 81 ಸಿದ ಮೋದಗಳು ಬೆಟ್ಟ ಸಾಲುಗಳನ್ನು ಪೂರ್ತಿ ಮರೆ ಮಾಡಿದ್ದವು. ಅಲೆಮಾರಿ ನಾಯಿಯೊಂದು ಎಲ್ಲಿಂದಲೋ ಬೊಗಳುತ್ತಿತ್ತು. ಸಂದಿಗೊಂದಿಗ ಳಿಂದ ಕಪ್ಪೆಗಳು ವಟಗುಟ್ಟುತ್ತಿದ್ದವು. ಅಪೂರ್ವ ಸಂಭ್ರಮದಿಂದ ಬಾಲಚಂದ್ರನ ಹೃದಯ ಪುಳ ಕಿತವಾಯಿತು. ಚಿಕ್ಕಂದಿನಲ್ಲಿ ಕಲಿತ ಕವಿತೆಯೊಂ ದನ್ನು ಆತ ಗುಣಿಗುಣಿಸಿದ, "ನಿಸರ್ಗ ಮಾತೆ ನವಜೀವವಕೆ ನೀದುತಿದೆ ಜನ್ಮ... ತಿರುಗಿ ಕೋಣೆಗೇ ಹೊರಟಾಗ ಗೋದೆಯ ಆಚೆ: ಆ ಹುದುಗಿ ನಿಂತಿರುವುದನ್ನು ಆತ ಕಂದ. ಅವಳು ಆತನನ್ನು ನೋದುತ್ತಾ ಇದ್ದಳು. ಬಾಲಚಂದ್ರ ಆ ತನಕ ಕಂಡಿರದಂಧ ಒಂದು ಲವಲವಿಕೆ ಅವಳ ಕಣ್ಣುಗಳಲ್ಲಿ ಹೊಳೆ ಆತ ಪ್ರಶ್ನಿಸಿದ. “ಸೀಕೆಲ್ಲ ಗುಣವಾಯ್ತಾ?” ಆ ಮೋಟು ಗೋದೆಯ ಬಳಿಗೆ ಬಂದು ಮೂಣಕ್ಕೆಗಳನ್ನು ಅದರ ಮೇಲಿರಿಸಿ, ತುಂಟ ನಗೆ ಚೆಲ್ಲುತ್ತಾ ಅವಳೆಂದಳು. “ಮುಟ್ಟಿ ನೋಡಿರಿ.” ಬಾಲಚಂದ್ರ ' ಒಂದು ಗೊಂಬೆಯಂತ ನಿಂತುಬಿಟ್ಟನೆ ಹೊರತು, ವಿಂತಲ್ಲಿಂದ ಕದಲಲಿಲ್ಲ. ಅವಳು ಕೈ ಮುಂದೆಮಾಡಿದಳು. ಅಷ್ಟು. ಚಂದದ ಕೈಗಳನ್ನು ಆತ ಹಿಂದೆಂದೂ ಕಂಡಿರಲಿಲ್ಲ. ಆದರೂ ಆ ಕೈಗ ಳನ್ನು ಮುಟ್ಟಿ ನೋಡಲು ಆತ ಹಿಂಜರಿದ. ಎರದು ವಿರುದ್ಧ ಶಕ್ತಿಗಳು ಆತನ ಮದ ಸ್ಸನ್ನು ಅತ್ತಿತ್ತ ಜಗ್ಗಿದವು. ಅವಳು ಅನ್ಯ ಮತದವಳು. ಪರನಾರಿ, ಅಲ್ಪ ಪರಿಚಿತಳು. ಆದರೇನಂತೆ? ಚಿಕ್ಕ ಹುಡುಗಿಯೇ ಠಾಣೆ? ಚಿಕ್ಕ. ಹುಡುಗಿ? ಹೌದು ಚಿಕ್ಕ ಹುಡುಗಿಯೇ! ಬಾಲಚಂದ್ರ ಆ ಕೈಯನ್ನು ಮುಟ್ಟ ನೋಡಿದ. ಅವನಿಗೆ ಬಿಸಿ ತಂಪು ಯಾವುದೂ ಗೊತ್ತಾಗಲಿಲ್ಲ. ಆ ಕೈಯನ್ನು ಅವಳು ಹಣೆಗೆ ಎತ್ತಿದಳು. ಆಗ ತಾನೆ ರೋಗ ಮುಕ್ತೆಯಾದ ಮುದ್ದು ಹುಡುಗಿಯೊಬ್ಬಳ ಚಪಲ ಜೇಷ್ಟೆಯೆಂ ದಪ್ಪೆ ಅದನ್ನಾತ ಪರಿಗಣಿಸಿದ. ಆತ ಕೈಗಳನ್ನು ಹಿಂತೆಗೆಯಲು ಯತ್ನಿಸಿದ. ಅವಳು ಹಿಡಿತವನ್ನು ಬಿಗಿಗೂಳ*ಸಿದಳು “ಮೈ ಮುಟ್ಟಿ ನೋಡಿರ್ಲ” ... ಕುತ್ತಿಗೆ ಕೆಳಗದೆಗೆ ಆತನ ಕೈಗಳನ್ನು ಒಯ್ದಳು. ಇನ್ನೊಂದು ಕೈಯಿಂದ ಕುಪ್ಪಸದ ಗುಂಡಿಯನ್ನು ಬಿಚ್ಚತೊದಗಿದಳು. ಆ ನಾಲ್ಕು ಮನಯ ಹಿಂಭಾಗದಲ್ಲೂ ಆಗ ಯಾರೊಬ್ಬರೂ ಇರಲಿಲ್ಲ. ದ್ರವತುಂಬಿದ ಒಂದು ಪಾತ್ರೆ. ಇನ್ನೊಂದು ಹದಿ ಬಿದ್ದುಬಿಟ್ಟರೆ ಹೊರಚಲ್ಲೀತು. ಒಂದು ಮಾತು ಆತನೆಂದರೂ ಹೃದಯ ಬಿರಿದೀತು! ಬಾಲಚಂದ್ರ ಕುರ್ಚಿಯಲ್ಲಿ ಹೋಗಿ ಬಿದ್ದು ಕೊಂಡ. ಆತ ಅಳುವದೊಂದೇ ಬಾಕಿ! ಹಣೆ ಹೊತ್ತಿ ಉರಿಯುತ್ತಿರುವಂತೆ ಅನ್ನಿಸಿತು. ಆತ ಯೋಚಿಸತೊಡಗಿದ: ಚಿಕ್ಕ ಹುದು ಗಿಯೆಂದು ತಿಳಿದುಕೊಂಡ ತನ್ನದ್ದೇ ತಪ್ಪ... ಗಂಡು ಹೆಣ್ಣುಗಳ ನಡುವೆ ಅನಾದಿಕಾ ಲದಿಂದಲೂ ಸಂಭವಿಸುತ್ತಿರುವುದಾಗಿ ಅನಿಷ್ಠ ಸಂಬಂಧಗಳ ಕುರಿತು ಪಸ್ತಕದಲ್ಲಿ ಓದಿರುವ ದನ್ನು ಬಾಲಚಂದ್ರ ನೆನಪಿಗೆ ತಂದುಕೊಂಡ. ಆದರೆ ಆಗಲೂ ರೆಹಮಾನನ ಹೆಂಡತಿಯ ರೂಪು ಅವನ ಮನಸ್ಸನ್ನು ಕಾಡುತ್ತಲೇ ಇತ್ತು. “ಸ್ವತಃ ತಂದುಕೊಂಡ ಗಂಡಾಂತರ ಇದು? ಆತ ತನ್ನನ್ನೇ ಹಳಿದ. ಹೊರಗೆ ಜಡಿ ಮಳೆ . ಸುರಿಯುತ್ತಿತ್ತು. ಮೊದಲು ತಾಳಬದ್ಧವಾಗಿ ಹನಿಯುತ್ತಿದ್ದ ಮಳೆ ಬಳಿಕ ಕ್ರಮನಿಯಮಗಳೇನೂ ಇಲ್ಲದೆ ಮುಸಲ ದಿಂದ ಕೇಳಿಬರುತ್ತಿರುವ ಸಮುದ್ರದ ಮೊರೆತದ ಹಾಗೆ ಅದು ಬಾಲಚಂದ್ರನ ಕಿವಿಗೆ ಅಪ್ಪಳಿಸು ತ್ತಿತ್ತು. | ವರಾಂಡಕ್ಕೆ ತೆರಳಿ ಹೊರಗೆ ಕಣ್ಣುಹಾಯಿ ಸಿದಾಗ ಕದೆಯನಲ್ಲೂರು ಗ್ರಾಮ ' ಪೂರ್ತಿ ಸ 19%; ಕಸ್ತೂರಿ et! Pa ಕೊಚ್ಚಿ ಹೋದೀತೇನೋ ಎಂಬ ಅನುಮಾನವ್ರಂ ಟಾಯಿತು ಆತನಿಗೆ. ಏನೇನೂ ಕಾಣಿಸುತ್ತ ಇಲ್ಲ. ' ಎಲ್ಲೆಲ್ಲೂ ಕತ್ತಲೆ ಮುತ್ತಿಬಿಟ್ಟವೆ. ರಕ್ಕೆ ಮೂಡಿದ ಒಂದು ಬೆಳ್ಳಿ ಹಾವಿನ ಹಾಗೆ ಬೆಳಕಿನ ಗೆರೆಯೊಂದು ಆಗಸವನ್ನು ರಪ್ಪನೆ ಹಲವ್ರ ಕಲವುಗಳಾಗಿ ಸೀಳಿ ಮಾಯವಾಯಿತು. ಗುಡುಗು ಮೊಳಗಿತು. ಆತ ಅವಸರ ಅವಸರವಾಗಿ ಹಿತ್ತಲಿನ ಬಾಗಿಲಿನತ್ತ ಧಾವಿಸಿದ. ಅದು ತೆರೆದುಕೊಂದೇ ಇತ್ತು. ಅಲ್ಲಿ ಆ ಗೋದೆಯ ಆಚೆ, ಇಳಿಮಾಡಿದ ಕೆಳಗೆ ಆತನ ನಿರೀಕ್ಷೆಯಲ್ಲಿ ಎಂಬಂತೆ ಅವಳು ನಿಂತಿದ್ದಳು! ಅವರು ಒಬ್ಬರನ್ನೊಬ್ಬರು . ಕಂದರು. ಅವಳ ಮೋರೆ ಕಾಗದದ ಹಾಗೆ ಬಿಳುಚಿ ಕೊಂಡಿತ್ತು. ಪುನಃ ಮಿಂಚು ಬೆಳಗಿತು. ಬಾಲಚಂದ್ರ ಒಂದು" ಕ್ಷಣ ಅನುಮಾನಿ ಸುತ್ತ ನಿಂತುಕೊಂಡ. “ಒಳಗೆ ಹೋಗು.” ಹೇಳಿದ. ಅವಳು ಆತನ ಮುಖವನ್ನೇ ಪಿಳಿ ಪಿಳಿ ನೋಡಿದಳು. ಗುಡುಗು ಮೊಳಗಿತು. ಬಾಲಚಂದ್ರ ಭಯದಿಂದ ಕಣ್ಣು ಮುಚ್ಚಿ ಬಿಟ್ಟ. ಅವಳು ಮತ್ತೂ ಅಲ್ಲೇ ನಿಂತಿದ್ದಳು. ಆತ ಇನ್ನೊಮ್ಮೆ ಹೇಳಿದ “ಒಳಗೆ ಹೋಗು!” “ನನಗೆ ತುಂಬ ಭಯವಾಗುತ್ತೆ.” ಮಳೆಯ ಬಿರುಸು ಇನ್ನಷ್ಟು ಹೆಚ್ಚುತ್ತಿತ್ತು. “ನಾನು ಇಲ್ಲೇ ಇದ್ದೇನೆ!” -- “ಬನ್ನಿ ರೀ ಮಾತಾಡುತ್ತಾ ಕೂರೋಣ.” ಬಾಲಚಂದ್ರ ಬಾಗಿಲು ಮುಚ್ಚಿದ. ಆತ ಮರಗಟ್ಟದ ಹಾಗೆ ಆಗಿ ಬಿಟ್ಟದ್ದ. ಆತ ಗಟ್ಟಯಾಗಿ ಎಲ್ಲಿಂದಲೋ ಒಬ್ಬಳು ಹುಡುಗಿ ಮನ ನೊಂದು ಅಳುತ್ತಿರುವಂತೆ ಆತನಿಗನ್ನಿಸಿತು. ಆತ ಕಿವಿಯೊಡ್ಡಿ ಆಲಿಸಿದ. ಒಬ್ಬಳು ಹುದುಗಿಯ ಜನೆವರಿ 1991 ಧ್ವನಿಯಪ್ರೇ ಅಲ್ಲ; ಜಗತ್ತಿನ , ದುಚುತ ಮನು ಷ್ಠರೆಲ್ಲರ ಧ್ವನಿಯೂ ಅದರಲ್ಲಿ ಬೆರೆತಿರುವಂತಿದೆ. ಆ ಧ್ವನಿ ಕ್ರಮೇಣ ಹೆಚ್ಚತೊಡಗಿತು. ಪಕ್ಕದ ಕೋಣೆಯಲ್ಲಿ ಹುಡುಗಿಯೊಬ್ಬಳು ಏಕಾಕಿಯಾಗಿ ಕುಳಿತಿದ್ದಾಳೆ. ಅವಳು ಹೆದರಿ ನಡುಗುತ್ತಿರಬಹುದು. ಪ್ರಾಯಶಃ ಅಳುತ್ತಿರಲೂ ಬಹುದು." ಅಥವಾ ಆ ಹುದುಗಿ ಸಿಡಿಲೆರಗಿ ಸತ್ತಿರಬಹುದು, ಯಾಕೆ ಸಾಯಬಾರದು! ಅಸು ನೀಗುವಾಗ ಅವಳು ಆತನನ್ನು ಕೆನೆ ದಿರಬಹುದು. ಭಯದಿಂದಲೇ ಅವಳು ಅತ ನನ್ನು ಕರಿದಿದ್ದಳು. ಆದರೆ ಆತ ಹೋಗಲಿಲ್ಲ. ಮಿಂಚಿನ ಬೆಳಕು ಕಿಟಕಿಯ ಮೂಲಕ ಒಳಗೆ ನುಗ್ಗಿತು. ಬಾಲಚಂದ್ರ ಮನೆಯಿಂದ ಹೊರಬಿದ್ದ. ಮುಚ್ಚಕೊಂಡಿದ್ದ ಬಾಗಿಲನ್ನು ತಳ್ಳಿ ತೆರೆದು ಆತ ಒಳಗೆ ಪ್ರವೇಶಿಸಿದ ಕೊಣೆಯೊಳಗೆ ಸಾಕಷ್ಟು ಬಳಕಿರದಿದ್ದರೂ ಒಂದು ಮೂಲೆಯಲ್ಲಿ ಅವಳು ಹೊದ್ದು ಮುಚ್ಚ ಕುಳಿತಿರುವುದನ್ನು ಆತ ಕಂಡ. ಅವಳು ಅಳುತ್ತಿದ್ದಾಳೆ. ಆತ ಅವಳ ಬಳಿ ಕುಳಿತುಕೊಂಡ. ಗಾಳಿ ನೆಲೆಸಿತಾದರೂ ಮಳೆಯ ಬಿರುಸು ಇನ್ನಷ್ಟು ಹೆಚ್ಚಿತು. ದೊಡ್ಡದೊಂದು ಮರವನ್ನು ಕಡಿದು ಕೆಡ ವಿದ ಹಾಗೆ ಗುಡುಗು ಮೊಳಗಿತು. ಅವಳು ಆತನಿಗೆ ಒತ್ತಿ ಕುಳಿತುಕೊಂದಳು. ಕಡೆಯನಲ್ಲೂರು ಗ್ರಾಮ ಪಾರ್ತಿ ಪ್ರಜ್ಞಾ ಹೀನವಾಗಿ ಬಿದ್ದುಕೊಂಡಿತು. ಮುಸ್ಪಂಚೆಯಷ್ಟೆ ಆತ ಹಿಂದಿರುಗಿದ. ಆಗಲೂ ಮಳೆ ನಿಂತಿರಲಿಲ್ಲ. ಕೋಣೆ ಸೇರಿದೊಡನೆ ಹಾಸಿಗೆ ಬಿಡಿಸಿ ಮಲಗಿದ. ಆಳು ಊಟ ತಂದಾಗ ಶೆಲ್ಪಿನಲ್ಲಿ ದೀಪ ಹಚಲಿಲ್ಲ. ಒಂದೊಂದೇ ಘಟನೆಗಳನ್ನೂ ಆತ ನನ ಪಿಗೆ ತಂದುಕೊಂಡ. ಅವಳ ಅದುವರೆಗಿನ ಪ್ರತಿಯೊಂದು ನೋಟದಲ್ಲೂ ಒಂದು ಹೊಸ ಅರ್ಥ ಬಾಲಚಂ ದ್ರನಿಗೆ ಕಾಣಿಸಿತು. ಮೊದಲೇ ಅದನ್ನು ತಾನು ಮನಕಾಣಬೇಕಿತ್ತು. 83 ಎಂತಹ ಅಪಚಾರ! ನಸುಕು ಹರಿದ ಬಳಿಕ ಅವಳಿಗೆ ಮುಖ ತೋರಿಸುವುದಾದರೂ ಹೇಗೆ? । ನೋವು! ಮೈಮನಗಳರದೂ ಒಂದೇ ಥರ ನೋಯುತ್ತಲಿವೆ. ಮುಂಚಾನೆಯೇ ಎದ್ದು ಆತ ಸಾಮಾನು ಗಳನ್ನೆಲ್ಲಾ ಟ್ರಂಕಿನಲ್ಲಿ ಜೋಡಿಸಿದ. ಶೆಂಕಾರಿಗೆ ತೆರಳಿ ರಜೆಗೆ ಬರೆದುಕೊಟ್ಟು ಬಳಿಕ ಹುಟ್ಟೂರಿಗೆ ಹೊರಟು ಹೋಗಲು ಆಗಲೀ ಆ ಯುವಕ ದಿರ್ಧರಿಸಿದ್ದ.. ಕಾರ್ಮದರ್ಶಿಗೆ ಆತ ಒಂದು ಪತ್ರ ಬರದ. ಅದನ್ನು ಹಿಡಿದುಕೊಂದು ವರಾಂದದಲ್ಲಿ ದಿಂತು ಕೊಂಡ. ಯಾರಾದರೂ ಹುದುಗರು ಕಾಣ ಸಿಕ್ಕಿ ದರೆ ಕೊಟ್ಟು ಕಳುಹಿಸಬೇಕು. ಸರಿಯಾಗಿ ಬೆಳಗಾಯಿತು. ದಿನ ದಿನ ಅವಳ ಸನಿಹದಿಂದ ಹೊರ ದುವಾಗ ಕೇಳಿದ ಪ್ರಶ್ನೆಯನ್ನು ಬಾಲಚಂದ್ರಣ್‌ ನೆನಪಿಗೆ ತಂದುಕೊಂಡ. “ಏನೇ ದುಖು?” “ದುಃಖವಾ? ದುಃಖವಲ್ಲದ ನನ್ನ ಕಿನಲ್ಲಿ ಇನ್ನೇನೂ ಇಲ್ಲ!” ಈ ಮಾತುಗಳನ್ನೇ ಬಾಲಚಂದ್ರನ್‌ ಉರು ಹೂದದ. ಅದರ ಅರ್ಧ ಅದು ತಣಕ ಆತ ಬದು | ಪ್ರೌಣಿಗಳು ಭೂಕಂಪದ ಬಗ್ಗೆ ಮುನ್ಸೂಚನೆ. ನೀಡಬಲ್ಲವೇ? ಎಂದರೆ, "ಹೌದು'” ಎನ್ನುತಾರೆ ಭೂಗರ್ಭ ಶಾಸ್ತ್ರ ಜ್ಞರು. ಅವರ ಪ್ರಕಾರ ಹಾವುಗಳು ದಾರಿಯ ಮೇಲೆ ಸತ್ತಂತೆ ಬಿದ್ದಿರುವುವು, ಬಾತುಕೋ ಳಿಗಳು ಹಾರಲು ಪ್ರಯತ್ನಿಸುವುದು, ಕೋಳಿ ಮರಿಗಳು ತಮ್ಮ ಗೂಡು ಪ್ರವೇಶಿಸಲು ನಿರಾಕರಿಸುವುದು, ಹಂದಿಗಳು ತಮ್ಮಗೂಡಿ ನಲ್ಲಿ ಸುತ್ತಲು ಪ್ರಾರಂಭಿಸುವುವು, ಹಸು ಸು ಭೂಕಂಪದ ಬಗ್ಗೆ ಮುನ್ಸೂಚನೆ . ನಿಗ ಹೊಳೆದಿರಲಿಲ್ಲ. ಆತ ಅಂದುಕೊಂಡ, ತಾನು ಎಂತಹ' ದಡ್ಡನಾಗಿದ್ದ! ಕಾರಣವೂ ಇಲ್ಲ ಎಂದುಕೊಂಡಿದ್ದನಲ್ಲ! ಕದೆಯನಲ್ಲೂರು ಮತ್ತು ಅವಳ ಸಂಬಂಧ ಎಷ್ಟೊಂದು ಶಿಠಿಲವಾದದ್ದು! ಅವದಿಗದು ಅರ್ಥವಾಯಿತು. ರೆಹಮಾನನನ್ನು ದದ್ದಕೆಂದು ಭಾವಿಸಿದ್ದ ಯಾವ ಗುಂಪಿಗೆ ಸೇರಿದವನೆಂದು ತಾನು ಯೋಚಿಸಿದಾಗ ಆತನಿಗೆ ನಾಚಿಕೆ ಎದಿಸಿತು. ಬಾಲಚಂದ್ರ ಆ ಪತ್ರವನ್ನು ಹರಿದು ಅಂಗ ಳದಲ್ಲಿ ಮದುಗಟ್ಟ ನಿಂತಿದ್ದ ನೀರಿಗೆ. ಎಸೆದು ಅವಳಿಗೆ ದುಃಖಖಿಸಲು ಯಾವ ಏಣ ದರೂ ಬೇಸರವಿದ್ದಲ್ಲಿ ಕಠಯನಲ್ಲೂರಿನ ಜೀವ ನವೇ ಅದಕ್ಕೆ ಕಾರಣವೆಂದು ಭಾವಿಸಿದ್ದೆ. ಆದರೆ ನಡುವಿನ ಬಿಟ್ಟ. ಪಕ್ಕದ ಮನೆಯ ಬಾಗಿಲೂ ತೆರೆಯಲ್ಪ ಟ್ರಿತು. ಆತ ಅತ್ತ ದಿಟ್ಟಿಸಿದ. ಹೌದು, ಅದ ತೀನೆ. ಅವರಿಬ್ಬರೂ ಮುಗುಳುನಕ್ಕರು. ಬಾಲಚಂದ್ರದಿಗೆ ಆಗ ತನ್ನದುರು ಕಾಣಿ ಸಿದ್ದು ಓರ್ವ ಚಿಕ್ಕ ಹುದುಗಿಯಾಗಿರಲಿಲ್ಲ. $k kk kk ಗಳು ಗೂಟಗಳನ್ನು ಹೋಗಲು ಪ್ರಯತ್ನಿಸುವವು. ಮೇಕೆಗಳು ಕಿತ್ತೊಗೆದು ಓಡಿ ' ಚಡಪಡಿಸುತ್ತವೆ. ಇಲಿಗಳು ಕುಡಿದವರಂತೆ ' ಉನ್ಮತ್ತವಾಗಿರುತ್ತಪೆ. ಶಿಸ್ತಿಗೆ ಹೆಸರುವಾಸಿ ಯಾದ ಪೊಲೀಸ್‌ ನಾಯಿಗಳು ತಮ್ಮ ತರ ಬೇತುದಾರನ ಮಾತು ಕೇಳುವುದಿಲ್ಲ ಮತ್ತು ನೆಲವನ್ನು ಮೂಸಿ ನೋಡುತ್ತ ಊಳಿಡು ತ್ತವೆ. ಇವೆಲ್ಲಾ ಮುಖ್ಯ ಸೂಚನೆಗಳಾಗಿವೆ. 9 ರಾಮನ್‌ ಕಸ್ತೂರಿ 4 ಅಳು ಚಿಕ್ಕಮಕ್ಕಳ ಒಂದು ಸ್ವಾಭಾವಿಕ ಸ್ವಭಾವವಾಗಿದೆ. ನವಜಾತ ಶಿಶುಗಳು ಅಳುವಿ ನಿಂದಲೇ ತಮ್ಮ ಜೀವಂತಿಕೆಯನ್ನು ದೃಢಪಡಿ ಸುತ್ತವೆ. ಬಹುತೇಕ ಮಕ್ಕಳು ತಮ್ಮ ನೋವ, ಸಂಕಟ, ರೋಗರುಜಿನಗಳು, ನಿರಾಶೆ, ಅಸಹಾ ಯಕತೆ, ವಿಕಾಕಿತನ, ಅಸೂಯೆ, ಹಸಿವೆ, ತೃಷೆ ಮೊದಲಾದುವುಗಳನ್ನು ಅಳುವಿನ ಮೂಲ ಕವೇ ಪ್ರಕಟ ಪಡಿಸುತ್ತವೆ. ಆದುದರಿಂದ ಸಣ್ಣ ಮಕ್ಕಳಿಗೆ ಅಳುವುದು ಸಹಜವೆಂದೂ ಅಳದಿ ರಾಜ್‌ ಗಮನಾರ್ಹವಾದ ಅಸಹಜ ವರ್ತನೆ ಯೆಂದೂ ತಿಳಿಯಲಾಗುತ್ತದೆ. ಮಕ್ಕಳ ರೊಚ್ಚಿಗೆ ಪರಿಹಾರವುಂಟೆ? a ಇಇತಾತಾರ್‌ರ್ಶಗಿ, ದಹಾದ ಹರ್ಷ) ಗಷಾಸಹಾ: ರಾ ಕೆ. ವೆಂಕಣ್ಣಾಚಾರ್‌ ವುದು, ಎಚ್ಚರ ತಪ್ಪುವುದು, ರೋತೆ, ರೊಚ್ಚೆ ಹಾಗೂ ಚಂಡಿತನ ಮಾಡುವುದು ಮೊದಲಾದ ಸ್ವಭಾವಗಳನ್ನು ಪ್ರಕಟಪಡಿಸುತ್ತವೆ. ಕೆಲವರು ಇಂಥ ಸ್ವಭಾವವನ್ನು ಜಾಣ್ಣೆಯ ಲಕ್ಷಣವೆಂದೂ ಬೆಳವಣಿಗೆಯ ಪ್ರತೀಕವೆಂದೂ ಹೇಳಿದರೆ ಶಿಶು ಸ್ವಭಾವ ತಜ್ಞರು ಅದನ್ನು ಒಂದು ಮಾನಸಿಕ ವಿಕಲತೆಯೆಂದೇ ತಿಳಿಯುತ್ತಾರೆ. ಅತಿರೇಕದ ಕ್ರಮಗಳು: ಮಕ್ಕಳು ಅತಿಯಾಗಿ ರಚ್ಚೆ ಮಾಡತತ್ತಿ ದಾಗ ಬಹುತೇಕ ತಂದೆ ತಾಯಿಗಳು ಏನು ಮಾಡಬೇಕೋ ತೋಚದೆ ತಾವೂ ರೇಗಿ ಗದ ff ' ಅಳುವ ಮಗುವನ್ನು ಸುಮ್ಮನಿರಿಸುವ ಕಲೆ | ' ಸಣ್ಣದೇನಲ್ಲ. ಆದರೆ. ಯಾವಾಗ, ಹೇಗೆ ಮತ್ತು ಏಕೆ ಸುಮ್ಮನಿರಿಸಬೇಕೆಂಬುದು ಗೊತ್ತಿದ್ದರೆ ಮಾತ್ರ ( ಟ್‌ ಕಲೆಗೆ ಸಾರ್ಥಕ್ಕ. ಆದರೆ ಕೆಲವು ಮಕ್ಕಳು ಪದೇ ಪದೇ ಅಳುವುದು, ಕಿರುಚಾಡುವುದು, ನೆಲದ ಮೇಲೆ ೫ _ಹೊರಳಾಡುವುದು, ಸಿಕ್ಕ ವಸ್ತುಗಳನ್ನು ಬೇಕಾ ೯ ಬಿಟ್ಟಿ ಎರಚಾಡುವುದು, ಎದುರು ಬಂದವ ರನ್ನು ಹೊಡೆದು, ಬಡಿದು, ಪರಚಿ, ಚಿಗುಟಿ, ಕಚ್ಚೆ ರಂಪಮಾಡುವುದು, ತಲೆಯನ್ನು ನೆಲಕ್ಕೋ ಗೋಡೆಗೋ ಗಟ್ಟಸಿಕೊಳ್ಳುವುದು, ಅತ್ತು ಅತ್ತು ಮೈ ಕೈಗಳನ್ನು ನೀಲಿಗಟ್ಟಸಿಕೊಳ್ಳುವದು, ಉಸಿ ರುಗಟ್ಟಿ ತೇಲುಗಳಲ್ಲಿ ಮೇಲುಗಣ್ಣು ಮಾಡು. . 'ಜನವರಿ 1991 ರಸ. ಬೆದರಿಸಿ, ಹೊಡೆದುಬಡಿದು, ತಣ್ಣೀರೆ ರಚಿ ಮಕ್ಕಳನ್ನು ಸುಮ್ಮನಾಗಿಸಲು ಯತ್ನಿಸು ವರು. ಇನ್ನು ಕೆಲವರು ಯಾವ ಯೋಚನೆಯನ್ನು ಮಾಡದೆ ಮಕ್ಕಳ ಬೇಡಿಕೆಯನ್ನು ಪೂರೈಸಿ ಅವ ರನ್ನು . ಸಮಾಧಾನ ಪಡಿಸಲೆತ್ನಿಸುವರು. ಮತ್ತೆ ಕೆಲವರು ಮಕ್ಕಳು ಏನು ಮಾಡಿದರೂ ಸರ್ವಿ ಉದಾಸೀನದಿಂದ ಅವರನ್ನು ಕಡೆಗಣಿಸುವರು. ' ತಜ್ಞರ ಪ್ರಕಾರ ಈ ಮೂರು ಕ್ರಮಗಳೂ ಅತಿರೇಕದವು. 85 ರಚ್ಚೆಮಾಡುತ್ತಿರುವ ಮಕ್ಕಳನ್ನು ಬೆದರಿಸಿ ಹಿಂಸಿದರೆ ಅವರು ಹಟ ಮಾರಿಗಳಾಗಬ ಹುದು. ಒಂದು ಘಟ್ಟದಲ್ಲಿ ಅವರು ಶಿಕ್ಷೆಗೆ ಹೆದರದೆ ತೀವ್ರ ಉದ್ವೇಗಕ್ಕೆ ಒಳಗಾಗಬ ಹುದು. ಹೃದಯ ಹಾಗೂ ಥೈಮಸ್‌ ಗ್ರಂಥಿಗಳ ಊತವಿರುವ ಮಕ್ಕಳು ಉದ್ವೇಗಕ್ಕೆ ಒಳಗಾದರೆ ಅವರ ಎದೆಬಡಿತ ಹಾಗೂ ರಕ್ತದೊತ್ತಡಗಳು ಚಂಡಿ ಹಿಡಿದ ಮಕ್ಕಳನ್ನು ತಕ್ಕೆಸಿ ಬೋಳ್ಕೆಸಿ ಉಚಿತವೋ ಅನುಚಿತವೋ ಅವರ ಬೇಡಿಕೆಗಳನ್ನು ಈಡೇರಿಸಿ ಸುಮ್ಮನಾಗಿಸಲು ಯತ್ನಿಸಿದರೆ ಮಕ್ಕಳಿಗೆ ತಂದೆ ತಾಯಿಗಳ ದೌರ್ಬಲ್ಮದ ಅರಿವಾಗಿ ಅವರು ಸಣ್ಣ ಪುಬ್ರ ವಿಚಾರಗಳಿಗೂ ಭೀಕರವಾಗಿ ರಗಳೆಮಾಡಬ . ಅವರು ದೊಡ್ಡವರಾದ ಮೇಲೆಯು ಹುದು. ಏರಿ ಸಾವ ಕೂಡಾ ಸಂಭವಿಸಬಹುದು. ಅತಿ ಯಾದ ಅಳು ಅಪರೂಪಕ್ಕೆ ಕ್ಕಾನ್ಸರಿನ ಸೂಚ ನೆಯೂ ಆಗಿರಬಹುದು. ಅಂಥ ಮಕ್ಕಳನ್ನು ಹಿಂಸಿಸುವುದರಿಂದ ದುಷ್ಟರಿಣಾಮ ಖಂಡಿತ. 86 ಇಂಥದೇ ಸ್ವಭಾವವನ್ನು ಉಳಿಸಿಕೊಂಡರೆ ತಂದೆ ತಾಯಿಗಳ ಪಾಡು ಶೋಚನೀಯವಾಗುತ್ತದೆ. ಮಕ್ಕಳ ರೋದನವನ್ನು ಸಾರಾಸಗಟಾಗಿ ಕಾರಿಯಾಗಬಹುದು. ತಮ್ಮ ಅಳಲನ್ನು ತಂದೆ ತಾಯಿಗಳು: ಕದೆಗಣಿಸುತ್ತಾರೆ ಎಂಬ ಭಾವನೆ ಮಕ್ಕಳನ್ನು ಖಿನ್ನರಾಗಿಮಾಡಿ, ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳು ಕುಂಠಿತವಾ ' ಗುವಂತೆ ಮಾಡಬಹುದು. ದಾಗ ಗಟ್ಟಿಮನದಿಂದ ಅವರನ್ನು ಗಮನಿ ಸಿಯೂ ಗಮನಿಸದ ಹಾಗೆ ಸುಮ್ಮನಿರಬೇಕು. ಆಗ ಮಕ್ಕಳು ತಮ್ಮ ಅನುಚಿತವಾದ ಹಟಮಾ ರಿತನಕ್ಕೆ ಬೆಲೆಯಿಲ್ಲ ಎಂಬುದನ್ನರಿತು ಸುಮ್ಮ ನಾಗುವರಲ್ಲದೆ ಇನ್ನೊಮ್ಮೆ ನಿರರ್ಥಕವಾಗುವ : ಸೂಕ್ಷ . - ಪರಿಹಾರೋಪಾಯಗಳನ್ನು ಕೈಗೊಳ್ಳ ಬೇಕು. ನೀತ, ಉಪ್ಪ, ಹಸಿವೆ, ತೃಷೆ ನೋವ, : ಸಂಕಟ. ಮೊದಲಾದುವನ್ನು. ಪರಿಹರಿಸಬೇಕು. ಒದ್ದೆಯಾದ ಹಾಸಿಗೆ ಬಟ್ಟೆ. ಮೊದಲಾದುವನ್ನು -ಬದಲಿಸಬೇಕು. ` ಸೊಳ್ಳೆ, -ತಿಗಣೆ ಮೊದಲಾದ ಕೀಟಗಳ ಕಡಿತದಿಂದ ಅವರನ್ನು ಪಾರುಮಾ ಡಬೇಕು. ಪ್ರೀತಿ, ಮಮತೆ, ಮರುಕ, ಸಹಾನು ಹಿ. ಭೂತಿಗಳಿಂದ ಅವರ ಭಯ, ಶಂಕೆ, ಅಸೂಯೆ, ಏಕಾಕಿತನಗಳನ್ನು ನಿವಾರಿಸಬೇಕು. ರೋಗ ರುಜಿ ನಗಳಿಂದ ಬಳಲುತ್ತಿದ್ದರೆ ವೈದ್ಧರಿಂದ ಉಪ ಚಾರಮಾಡಿಸಬೇಕು. ಅವರ ನ್ಮಾಯೋಚಿತ ವಾದ ಬೇಡಿಕೆಗಳನ್ನು ಈಡೇರಿಸಬೇಕು. ಆದರೆ ಅವರ ಕೋರಿಕೆಗಳು ಸರಿಯಾದುವಲ್ಲ ಎನಿಸಿ ಜನವರಿ 1991 He ರ ಚಿತ್‌ 42 ತಾ ರೋತೆ ಎಂಬ ಅಸ್ತ್ರವನ್ನು ಬಳಸಲು ಹಿಂಜ ರಿಯುವರು. ಆದರೆ ಮಕ್ಕಳು ತಮ್ಮ ದೈಹಿಕ ಮಾನಸಿಕ ವೈಪರಿತ್ಯಗಳನ್ನು ಸೂಚಿಸಲು ಬಳಸ ಬಹುದಾದ ಅಳು, ಸಂಜ್ಞೆ, ಸೂಚನೆ ಮೊದ ಲಾದುವನ್ನು ಅರ್ಥಮಾಡಿಕೊಂದು ಸೂಕ್ತಷಾಗಿ ಪ್ರತಿಕ್ರಿಯಿಸುವುದನ್ನು ಮಾತ್ರ ಕಡೆಗಣಿಸಬಾರದು. ಯಾವಾಗಲೂ ಮಕ್ಕಳ ರೊಚ್ಚು ಕೊಂಚ ತಣ್ಣ `ಗಾದಾಗ ಮಾತ್ರ ಅವರನ್ನು ಮೃದುವ್ನಚನಗಳಿಂದ ಸಮಾಧಾನಮಾಡಲೆತ್ನಿಸಬೇಕು. ಇಂಥ ಅರ್ಥಪೂರ್ಣ ಕ್ರಮಗಳಿಂದ ಮಕ್ಕಳು ತಮ್ಮ ಸ್ವಭಾವವನ್ನು ಸೂಕ್ತವಾಗಿ ಬದಲಿಸಿಕೊಳ್ಳುತ್ತವೆ. ಕ್ರಮೇಣ ಅವರ ರೋತೆ ರೊಚ್ಚುಗಳು ಕಡಿಮೆಯಾಗುತ್ತವೆ. ತಂದೆ ತಾಯಿ ಗಳ ಆತುರದ ಅತಿರೇಕದ ಕ್ರಮಗಳಿಂದ ಮಕ್ಕ ಳಿಗೆ ಕೆಡಕಾಗುವುದಲ್ಲದೆ ಅವರೂ ಪಶ್ಚಾತ್ತಾಪ ದಿಂದ ಪರಿತಪಿಸಬೇಕಾಗುತ್ತದೆ ಎಂದು ಶಿಶುಸ್ತ್ರ್‌ ಭಾವ ತಜ್ಞರು ಎಚ್ಚರಿಸುತ್ತಾರೆ. (ಸಾಧಾರ) * ಬ ಗೆ ಬ ಪಗಳ ಟೂ ಬಜ ಈ ಫಿ ಲ | ಇಡಿ 3 ಕಾರ್ಯ ತತ್ಪರತೆ. ಕೆಲಸದ ಒತ್ತಡದಿಂದಾಗಿ ಮೇಲಧಿಕಾರಿಗಳು ತಮ್ಮ ಕೈಕೆಳಗಿನವರ ಮೇಲೆ ಆಗಾಗ್ಗೆ ಹೆಚ್ಚಿನ ಕಾಲಾವಧಿ (0೪೮೯77೮) ಗಾಗಿ ಒತ್ತಾಯಿಸು ವುದು ಸಾಮಾನ್ಯ. ಖಾಸಗಿ ಕಂಪನಿಗಳಲ್ಲಿ ಇದು ಬಹುಶಃ ದಬ್ಬಾಳಿಕೆಯ ಮಟ್ಟ ತಲುಪುತ್ತ ದೇನೋ ಅನ್ನಿಸುತ್ತದೆ. ಕೆಲದಿನಗಳ ಹಿಂದೆ ಒಂದು ತ್ವರಿತ ಕೆಲಸ ವನ್ನು ನನ್ನ ಕೈಕೆಳಗಿನ ಅಧಿಕಾರಿ ಪ್ರತಿಭಾಳಿಗೆ ಕೊಟ್ಟಿದ್ದೆ. ಸಂಜೆಯ ವೇಳೆಗೆ ಅದಿನ್ನೂ ಮುಗಿದಿ ರಲಿಲ್ಲ. ಸ್ವಲ್ಪ ಬಾಕಿ ಇತ್ತು. ಇದನ್ನು ತಿಳಿಸಲು ಬಂದ ಆಕೆಗೆ ಅದನ್ನು ಪೂರ್ತಿ ಮುಗಿಸಿದ ನಂತರವೇ ಮನೆಗೆ ಹೋಗಬೇಕೆಂದು ಕಡ್ಡಾಯ ವಾಗಿ ತಿಳಿಸಿದೆ. ಏನೋ ಹೇಳಲು ಪ್ರಯತ್ನಿಸಿದ `[ಆಕೆಗೆ ಅವಕಾಶವನ್ನೇ ಕೊಡದೇ ಕಾರ್ಯ ತತ್ಪರ ತೆಯ ಬಗ್ಗೆ ಒಂದು ಪುಟ್ಟ ಭಾಷಣ ಬಿಗಿದು ಆಕೆಯನ್ನು ಅಟ್ಟಿ ದೆ. ಒಂದು ಮಾತನ್ನೂ ಆಡದೆ ಆಕೆ ತನ್ನ ಕೆಲಸ ಮುಂದುವರೆಸಿದಳು. ಮರುದಿನ ಪ್ರತಿಭಾ ಕೆಲಸಕ್ಕೆ ಬರಲಿಲ್ಲ. ಅದರ ನಂತರದ ದಿನ ಆಕೆ ಹಾಜರಾದಾಗ ನನ್ನ ಕೋಪ ಮಿತಿ ಮೀರಿತ್ತು. ಗೈರು ಹಾಜರಿಯ ಕಾರಣ ತಿಳಿದಾಗ ನನಗೆ ಏನು ಹೇಳಲೂ ತೋಚಲಿಲ್ಲ. ನನ್ನ ಒತ್ತಾಯಕ್ಕೆ ಮಣಿದು ಆ ದಿನ ಸಂಜೆ ತನ್ನ ಕೆಲಸದಲ್ಲಿದ್ದಾಗ, ಅಲ್ಲಿ KA ಆಕೆಯ ತಾಯಿ ನಿಧನರಾಗಿದ್ದರು. ಬಹಳ ದಿನಗ ಳಿಂದ ಹಾಸಿಗೆ ಹಿಡಿದಿದ್ದ ಆಕೆಯ ಸ್ಥಿತಿ ಆಗಾ Pee Ry BBN ಉಲ್ಬಣಗೊಳ್ಳುತ್ತಿತ್ತು. ಅಂದಿನ ಸ್ಥಿತಿ ಹಾಗಿತ್ತು. ಆ ದಿನ ಸಮಯಕ್ಕೆ ಸರಿಯಾಗಿ ಪ್ರತಿಭಾ ಮನೆ ತಲುಪಿದ್ದರೆ, ಬಹುಶಃ ಕೊನೆಯ ಗಳಿಗೆಯಲ್ಲಿ |" ತನ್ನ ತಾಯಿಯ ಪಕ್ಕದಲ್ಲಿ ಇರುತ್ತಿದ್ದಳೇನೋ ಅನ್ನುವ ಪಾಪ ಭಾವನೆ ನನ್ನನ್ನು ಕುಟುಕುತ್ತಿದೆ. ಆಕೆಯ ಮಾತನ್ನು ಕೇಳಿಕೊಳ್ಳುವಷ್ಟು ತಾಳ್ಮೆ ಇದ್ದಿದ್ದರೆ ಇಂತಹ ತಪ್ಪು ಸಂಭವಿಸುತ್ತಿರಲಿಲ್ಲ ವೇನೊ. ; ಪುಣೆ ಕೆ.ಎಸ್‌. ಆನಂದರ \ ಹೊಟ್ಟೆ ಪಾಡಿಗಾಗಿ ನೌನು ಮೈಸೂರು ಜಿಲ್ಲೆಯ ಪಿರಿಯಾಪಟ್ಟ ಣದಲ್ಲಿ ಇದ್ದಾಗ ನಡೆದ ಒಂದು ಘಟನೆ. ಆ ದಿವಸ ಅಲ್ಲಿ ವಾರದ ಸಂತೆ ನಡೆದಿತ್ತು. ನಾನು ತರಕಾರಿ ತರಲೆಂದು ಸಂತೆಗೆ ಹೋಗಿದ್ದೆ. ಒಂದು ಕಡೆ ಜನರ ಗುಂಪೊಂದು ಕಾಣಿಸಿತು. ನಾನು ಕುತೂಹಲದಿಂದ ನೋಡಲು ಹೋದೆ. ಹಾವಾ ಡಿಗನೊಬ್ಬ ಪುಂಗಿ ಬಾರಿಸುತ್ತಾ ಹಾವಾಡಿಸು ತ್ತಿದ್ದ. ನಾಗರ ಹಾವೊಂದು ತನ್ನ ಹೆಡೆ ಬಿಚ್ಚಿ ಪುಂಗಿಯ ನಾದಕ್ಕೆ ನರ್ತಿಸುತ್ತಿತ್ತು. . ಹೀಗೆ ತುಂಬಾ ಹೊತ್ತು ಆಟವಾಡಿಸಿ ಆಟವು ಕೊನೆಯ ಘಟ್ಟಕ್ಕೆ ತಲುಪಿದಾಗ ಹಾವಾಡಿಗೆ| ತಟ್ಟೆ ಯೊಂದನ್ನು ಹಿಡಿದುಕೊಂಡು ಹಣಕ್ಕಾಗಿ ಪ್ರೇಕ್ಷಕರ ಎದುರು ಬಂದ. ತಟ್ಟೆಯನ್ನು ನೋಡಿದಾಕ್ಷಣ ಪ್ರೇಕ್ಷಕರಲ್ಲಿ ಕೆಲವರು ತಮ್ಮ ಸ್ಥಳ ಖಾಲಿ ಮಾಡುವ ಹವಣಿಕೆಯಲ್ಲಿದ್ದರು. ಇದನ್ನು ಗಮನಿಸಿದ ಹಾವಾಡಿಗ ಗಡಸು ಧ್ವನಿ| ಯಲ್ಲಿ ಹೇಳಿದ ಎಲ್ಲರೂ ಒಂದೊಂದು ರೂಪಾಯಿ ತಟ್ಟೆ ಯಲ್ಲಿ ಹಾಕಿ. ಯಾರಾದರೂ ಒಂದು ಹೆಜ್ಜೆ ಹಿಂದೆ ಇಟ್ಟರೆ ಸ್ಥಿತಿ ಗಂಭೀರವಾ ದೀತು.' ಎನ್ನುತ್ತಾ ಮಾನವನ ತಲೆಬುರುಡೆ ಯೊಂದನ್ನು ಕೈಯಲ್ಲಿ ಹಿಡಿದು ಕೊಂಡು "ಜೈ ಭಜ್ರಂಗಿ ಭವ' ಎನ್ನುತ್ತಾ ನೆಲದಲ್ಲಿ ಕವಚಿ ಕಸ್ತೂರಿ : ಹಾಕಿದ. ಇದ್ದಕ್ಕಿದ್ದಂತೆ: ಪ್ರೇಕ್ಷಕರ ಎದುರು ಟ್ರೈರು ಪಂಕ್ಚರ್‌ ಆಯಿತು. ಅಕ್ಕಪಕ್ಕ ಯಾವ ಸಾಲಿನಲ್ಲಿ ' ಕುಳಿತಿದ್ದ ಬಾಲಕರ ಪೈಕಿ ಒಬ್ಬ ಜು ಇದ್ದಿದ್ದಿಲ್ಲ, ರಾತ್ರಿ ಬೇರೆ ಆಗುತ್ತಿತ್ತು. ಬಾಲಕ ತನ್ನ ಹೊಟ್ಟೆಯನ್ನು ತನ್ನ ಎರಡು ಗೆಳೆಯ ಇಲ್ಲಿ ಡಕಾಯತಿ' ಆಗುತ್ತದೆ ಎಂದು ಕೈ ಯಲ್ಲಿ ಹಿಡಿದುಕೊಂಡು “ಅಯ್ಯೋ ಸತ್ತೆ' ಹೆದರಿಸಿದ. ಹಾಗೆ ಬೈಕ್‌ ತಳ್ಳುತ್ತ ಸ್ವಲ್ಪ ದೂರ: ia ಚೀರುತ್ತಾ ನೆಲದಲ್ಲಿ ಬಿದ್ದು ಹೊರತಾಡ ನಡೆದುಕೊಂಡು ಹೋದೆವು. ಕಾಲು ಬೇರೆ ತೊಡಗಿದ. ಬಾಯಿಯಿಂದ ರಕ್ತ ಕಾರುತ್ತಿತ್ತು. ನೋಯಲಿಕ್ಕೆ ಹತ್ತಿತ್ತು. ಎಷ್ಟು ಉಲ್ಲಾಸದಿಂದ ದೃಶ್ಯ ಬಹಳ ಭೀಕರವಾಗಿತ್ತು. ಪ್ರೇಕ್ಷ ಕರೆಲ್ಲರೂ ಹೊರಟಿದ್ದೇವೋ, ಅಷ್ಟೇ . ವೇಗದಲ್ಲಿ ನಿರು ಜಹಾ? ರೂಪಾಯಿ “ತಟ್ಟೆ ಯಲ್ಲಿ ತಾಹ್ಟ 8 ಹಾಕುತ್ತಾ ಹುಡುಗನನ್ನು ಬಚಾವ್‌ ಇಬ ಎನ RR ವು. ಚ ಸ pS ET ವಂತೆ ಹಾವಾಡಿಗನಲ್ಲಿ. ಅಂಗಲಾಚುತ್ತಿದ್ದರು. ಜಿ ತಲೆಗೆ ಕೈಯಿಟ್ಟು ನಿಂತೆವು. ಅಷ್ಟರಲ್ಲಿ ನನಗೂ ಹೆದರಿಕೆಯಾಗಿ ಯಾಂತ್ರಿಕವಾಗಿ ಕೈ ನಮ್ಮೆದುರಿಗೆ ಫಟಿ ಮೇಲೆ ಮೇ "ವನು ಜೇಬಿಗೆ ಹೋಗಿ ಒಂದು ರೂಪಾಯಿಗಾಗಿ ತಡ ಹೊತ್ತುಕೊಂಡು ಒಬ್ಬ. ಮುದುಕ ಬರುತ್ತಿದ್ದ. ಕಾಡಿತು. ತೆ ಅವನನ್ನು ಇಲ್ಲಿ ಯಾವುದಾದರೂ ಊರು ಸಿಗು ತಟ್ಟೆ ಹಣದಿಂದ ತುಂಬಿದ ಕೂಡಲೇ ಹಾವಾ ವುದೇನೋ ಎಂದು ಕೇಳಿದೆವು ಅವನು, "ಇಲ್ರಿ ಡಿಗ ಏನೋ ಮಂತ್ರ ಪಠಿಸುತ್ತಾ ಹುಡುಗನನ್ನು ಎಪ್ಪಾ, ಊರು ದೂರ ಅದಾವರಿ, ಅಲ್ಲಿ ತನಕಾ ಎಬ್ಬಿಸಿದ. ಎಲ್ಲರೂ ನಿಟ್ಟುಸಿರು ಬಿಟ್ಟರು. ನೀವು ನಡೆಯೋದಿಲ್ಲ, ರಾತ್ರಿ ಬೇರೆ ಆಗೇತ್ರಿ. ಪ್ರೇಕ್ಷ ಕರೆಲ್ಲರೂ. ಹೋದ ಮೇಲೆ ಹುವಾಡಿಗ ಇಲ್ಲೆ ಸನಿಯದಾಗ ನನ್ನ ಮನೆ ಅತ್ರಿ ಅಲ್ಲೆ ತನ್ನ "ಗಂಟು ಮೂಟೆ ಕಟ್ಟುತ್ತಿದ್ದ. ನಾನು ಕುತೂ ಇದ್ದು ಬೆಳಿಗ್ಗೆ ಹೋಗುವಂತ್ರಿ ” ಎಂದ. ನಮಗೆ” Kaki ಅವನ ಹತ್ತಿ ರಕ್ಕೆ ಹೋಗಿ ನೋಡಿ ಭಯವಾದರೂ ಸಂಕಟದಲ್ಲಿ ವೆಂಕಟರಮಣ ದಾಗ, ನೆಲದ ಮೇಲೆ ರಕ್ತ ಕಾರುತ್ತಿದ್ದ ಆ ಎಂದು ಅವನ ಹಿಂದೆ ನಡೆದೆವು. ನೀರು ಕೊಟ್ಟು ಹುಡುಗ ಹಾವಾಡಿಗನ ಬಳಿಯಲ್ಲಿದ್ದ. ಆತ ಕುಡಿಯಲು ದೊಡ್ಡ ಲೋಟದಲ್ಲಿ ಹಾಲು ಬೇರೆ ಯಾರೂ ಆಗಿರದೆ ಹಾವಾಡಿಗನ: ಮಗನೇ ಕೊಟ್ಟ. ತನ್ನ ಮನೆಯವರನ್ನೂ ಪರಿಚಯ ಆಗಿದ್ದು ಕೃತ್ರಿಮ ರಕ್ತ ಕಾರಿದ್ದ. ಹೊಟ್ಟೆ ಪಾಡಿ ಮಾಡಿಸಿದ. ಒಬ್ಬ ಮಗ, ಸೊಸೆ ಇಬ್ಬರು ಗಾಗಿ ಹಾವಾಡಿಗ ಹೂಡಿದ ನಾಟಕಕ್ಕೆ ನಾನು “ಮೊಮ್ಮಕ್ಕಳು. ಎಲ್ಲರೂ ನಮ್ಮನ್ನು ಆದರ ತಲೆ ದೂಗಿದೆ. ದಿಂದ ಸತ್ಕರಿಸಿದರು. ಮತ್ತೆ ಅರ್ಧ ಗಂಟೆಯಲ್ಲಿ ಅಬ್ದುಲ್‌ ಕಾದರ್‌ ಕುಪ್ಪೆಪದವು. ಊಟಕ್ಕೆ ಎಬ್ಬಿಸಿದರು. ಮುಂಜಾನೆ ಎದ್ದು ಚಾ ಕುಡಿದು ಹೊರಡಲು ಅಣಿಯಾದಾಗ ನನಗೆ ನಡುರಸ್ತೆಯಲ್ಲಿ ಎದುರಾದ ಅಲ್ಲಿಂದ ಕಾಲು ಕೀಳಲು ಆಗಲೆ ಇಲ್ಲ. ಅಷಷ ಮಾನವೀಯತೆ ಸೌಜನ (ಪೂರಿತ, ನೋಟ, ಮಾನವೀಯತೆ ನಾನು ಮತ್ತು ನನ್ನ ಸ್ನೇಹಿತ ಜೊತೆಯಾಗಿ ಯನ್ನು ನೋಡಿ ದ್ವೇಷ, ಅಸೂಯೆ, ಜಾತೀಯ ಮೋಟಾರ್‌ ಬೈಕ್‌ ಮೀಲೆ ನಮ್ಮ ಊರಿನಿಂದ ತೆಯಿಂದ ಎಷ್ಟೋ ದೂರ ಇದ್ದ ಅವರೇ ನಿಡಗುಂದಿಗೆ ಹೋಗುತ್ತಿ ದ್ದೆವು. ಇಬ್ಬರೂ ಶ್ರೇಷ್ಠರು ಎನ್ನಿ ಸಿತು. ಈ ಘಟನೆ ನಡೆದು ಒಂದು ಆದಷ್ಟು ಬೇಗ ಊರು ಸೇರುವ ಆತುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಹೋಗು ಅಚ್ಚಳಿಯದೆ ಉಳಿದಿದೆ. ತ್ರದ ವ ಅರ್ಧ ದಾರಿಯಲ್ಲೇ ಬ ಬೈಕಿನ ಹಿಂದಿನ ರಬಕವಿ Ione EST BiG ಸುರೇಶ.ಬ. ಸಹ: ಸ್ವಫ್ಯಷ್ಟಧೆ | ಲ್ಲಿ ವರ್ಷ ಕಳೆದರೂ ಅದು ಇನ್ನೂ ನನ್ನ ಮನಸ್ಸಲ್ಲಿ ತೆಲುಗು ಮೂಲ: ಮಲ್ಲಾದಿ ವೆಂಕಟಕೃಷ್ಣ ಮೂರ್ತಿ ಕನ್ನಡಕ್ಕೆ: ರಾಮಣ್ಣ ಆದ್ರೆ ಚ್ಚೆ ಡೆ ವೋರ್ಸ್‌ ಕೇಸಿನಲ್ಲಿ ಕೋರ್ಟಗೆ ಹೋಗಿ, ಕಟಕಟೆ ಹತ್ತಿ ತನ್ನ ಗಂಡನಿಂದ ತನ ಗೇಕೆ ವಿಚ್ಛೇದನ ಬೇಕು ಎಂದು ಹೇಳಿಕೊಳ್ಳು ಸದು ಹೆಂಡತಿ ಎನ್ನುವ ಹುಡುಗಿಗೆ ಜೀವನದ ಲ್ಲಾಂಟಾಗುವ ದೌರ್ಭಾಗ್ಯ ಸ್ಟಿತಿಯಲ್ಲೊಂದು. ಅದರಲ್ಲಿ ಅವರ ಮದುವೆ ಪ್ರೇಮ ವಿವಾಹ ವಾದರೆ ಇನ್ನೂ ದಾರುಣ ಸ್ಥಿತಿ. ನಾಲ್ಕು ವರ್ಷ ಸಂಸಾರ ಮಾಡಿದ ಹೆಣ್ಣಾದರೆ ಅವಳ ಪರಿಸ್ಥಿತಿ ಇನ್ನೊ ಗಂಭೀರ. ಅಂಥಾ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯ ತನಗಿದೆಯೆಂದು ಅರ್ಪಿತ ಕೋರ್ಟ್‌ ಹಾಲ್‌ನೊಳಗೆ ಹೋಗುವ ಮುಂಚೆ ಯೋಚಿಸಿರಲಿಲ್ಲ, ಕೋರ್ಟ್‌ ಹಾಲಿ ನಲ್ಲಿ ಪ್ರತಿವಾದಿಗೆ ಉಂಟಾಗುವ ದುಗುಡ ಅರ್ಪಿತಳಿಗೆ ಎಳ್ಳಷ್ಟೂ ಉಂಟಾಗಲಿಲ್ಲ ಮೇಘಾವೃತವಾದ ಆಕಾಶದಲ್ಲಿ ಹೊಳೆಯುವ ಮಿಂಚಿನಂತೆ ಅರ್ಪಿತ ರುದ್ಧಕಂಠದಿಂದ ವೇಗ ವಾಗಿ ಹೇಳತೊಡಗಿದಳು. ಜು. ಆತ ಸೃರದ್ರೂಪಿಯೆಂದೇ ಹೇಳಬಹುದು. ನಾಲ್ಕಂಕೆ ಸಂಬಳ ಬರುತ್ತದೆ. ಮೊದಲು ಪ್ರೀತಿ ಸಿದೆ. ಕೊನೆಗೆ ಮದುವೆ ಆಯಿತು. ಅವರಿಗೆ ಸೊಡಾ ನಾನೆಂದ್ರೆ ತುಂಬಾ ಇಷ್ಟ. ತುಂಬಾ 00 ವಿಷಯಗಳಲ್ಲಿ ಅವರು ನನ್ನ ಮೇಲೆ ಆಧಾರ ಪಡೋದು ಮುಖ್ಯವಾಗಿ ನನ್ನ ಮೇಲೆ ಅವರಿಗಿ ರುವ ಪ್ರೀತಿಯನ್ನು ಅಧಿಕಗೊಳಿಸಿತು. ಸ್ನಾನ ಮಾಡುವಾಗ ಬಗ್ಗಿ ಪಾದಗಳನ್ನು ಉಜ್ಜಿ ಕೊಳ್ಳು ವುದು ಕೂಡ ಅವರಿಗೆ ಗೊತ್ತಿಲ್ಲ. ಆ ಅಭ್ಯಾಸ ಕೂಡಾ ನನ್ನ ಮುಖಾಂತರವಾಯಿತು. ಅವರಿಗೆ ನಾನಂದ್ರೆ ತುಂಬಾ ಪ್ರೀತಿ! ಪ್ರತಿ ತಿಂಗಳು ಸಂಬಳದ ಜೊತೆಗೆ ಸ್ವೀಟ್‌ ಪಾಕೆಟ್‌ ತರುತ್ತಾರೆ. ಸಂಬಳವನ್ನೆಲ್ಲಾ ನನ್ನ ಕೈಗೆ ಕೊಡುತ್ತಾ ರೆ. ಎಷ್ಟು ಉಳಿಯಿತು, ಎಷ್ಟು ಖರ್ಚಾಯಿತು ಎಂದು ಕೇಳುವುದಿಲ್ಲ. ಅಡಿಗೆಯಲ್ಲಿ ಉಪ್ಪು ಹೆಚ್ಚಾಗಿದ್ದು ಕೂಡಾ ತಿಳಿಯುವುದಿಲ್ಲ. ಮರೆತು ಬಿಟ್ಟರೂ ಹಾಗೇ ಊಟ ಮಾಡುತ್ತಾ ರೆ. ಲಾಂಡ್ರಿಗೆ ಬಟ್ಟೆ ಹಾಕಿದರೆ ನಾನು ನೆನಪು ಮಾಡುವವರೆಗೆ ತರುವುದಿಲ್ಲ. ಮರೆವು ಎಂದು ` ಕೂಡಾ ಹೇಳೋಕ್ಕಾಗಲ್ಲ. ನನ್ನ ಹುಟ್ಟು ಹಬ್ಬಕ್ಕೆ, ಮದುವೆಯ ದಿನಕ್ಕೆ ಚೆನ್ನಾಗಿ ಜ್ಞಾಪಕ ವಿಟ್ಟುಕೊಂಡು ಸೀರೆ ತರುತ್ತಾರೆ. ಯಾವುದಾ ದರೂ ಸಿನಿಮಾ ಬಿಡುಗಡೆಯಾದರೆ ಮೊದಲ ಆಟಕ್ಕೇ ಟಿಕೆಟ್ಸ್‌ ಬುಕ್‌ ಮಾಡುತ್ತಾರೆ, ಆದರೆ ಅವರೊಬ್ಬರು ಮಾತ್ರ ಹೋಗುವುದಿಲ್ಲ. ನನಗೆ ಇಷ್ಟವಿಲ್ಲವೆಂದು. ಹೇಳಿದರೆ : ತಲೆಯಾಡಿಸಿ ಮಾಟಿ ps ಒಂದು ಪುಟ್ಟ ಕಥೆ ತೆ ಮ ಟಿಕೆಟ್ಸ್‌ "ಕ್ಯಾನ್ಸಲ್‌ ಮಾಡುತ್ತಾರೆ. ಪ್ರತಿದಿನ ರಾತ್ರಿ ಅವರೇ ಅಡಿಗೆ ಮಾಡುತ್ತಾರೆ. ಅವರ ಅಡಿಗೆ ರುಚಿ ನೋಡಿದರೆ ಪ್ರತಿದಿನ ಬೇಕೆನ್ನಿಸು ವಷ್ಟು ಅದ್ಭುತವಾಗಿರುತ್ತದೆ. ಜಡೆ ಹಾಕೆಂದರೆ ಆಫೀಸರ್‌ ನಮ್ಮ ಮನೆಗೆ ಟೀಗೆ ಬಂದರೆ ಅವರ ಎದುರು ಹಾಕಲು ಸಂಕೋಚಪಡುವುದಿಲ್ಲ. ಬಿಕಾಸ್‌ ಹಿ ರಿಯಲ್ಲೀ ಲವ್ಸ್‌ ಮಿ ಅಂಡ್‌ ಹಿ ನೀಡ್ಸ್‌ ಮಿ. ಮನೆಯಲ್ಲಿ ರೇಡಿಯೋ ಕೆಟ್ಟರೆ ಕತ ತಲೆಯಲ್ಲಿ ಕೂಡಾ ರಿಪೇರಿ ಮಾಡ್ತಾರೆ. ಬಲ ಗೈಯಿಂದ ಸೆ 3 ಕಲ್‌ ಹ್ಯಾಂಡಲ್‌ ಹಿಡಿದುಕೊಂಡು ಎಡಗೆ ಯಿಂದ ಇಪ್ಪತ್ತು ಲೀಟರ್‌ ಸೀಮೆಎಣ್ಣೆ . ಡಬ್ಬಿಯನ್ನು ಅನಾಯಾಸವಾಗಿ ತರಬಲ್ಲರು. ಆಫೀಸ್‌ನಿಂದ ಬಂದ ಮೇಲೆ ಒಂದು ಗಂಟೆಯ - ವರೆಗೆ ಷಟಲ್‌ ಕಾಕ್‌ ಆಡ್ತೇವೆ. ಅವರೇ ನನಗೆ ಚೆಸ್‌ ಕಲಿಸಿದ್ದು. ಹಿ ಈಜ್‌ ಎ ಕ್ಲೆವರ್‌ ಮ್ಯಾನ್‌. ” ಅವರು ಆಡುವ ಪದ್ಧತಿ ನೋಡಿದರೆ ಗೊತ್ತಾ ಗುತ್ತೆ, ಐಲವ್‌ ಹಿಮ್‌ ಸೋ ಮಚ್‌...... ೯ತ ಆಯಾಸದಿಂದ ಕೆಲ ಸ ನಿಂತು ತ್‌ ನ ಹಾ ಕಣ್ಣಂಚಿನಲ್ಲಿ ನೀರು. ಕಾಣಿಸಿಕೊಂಡಿತು. "“ಇಷ್ಟೊ ೦ದು ಒಳ್ಳೆಯ ಗುಣಗಳಿದ್ದರೂ ಅಮೃತದಲ್ಲಿ ವಿಷದ ಬಿಂದುವಿನಂತೆ ಅವರೊಳ ಗಿನ ಅತಿ ಕೆಟ್ಟದಾದ ಒಂದು. ಗುಣವನ್ನು ನನ್ನಿಂದ. ಭರಿಸಲಾಗುತ್ತಿಲ್ಲ. ತಿಂಗಳಿಗೊಂದು ಮನೆಯನ್ನು ಲಜ್ಜೆಯಿಂದ ಸಾಯುತ್ತಾ ಬದಲಾ ಯಿಸುವುದು ನನ್ನಿಂದಾಗೋಲ್ಲ'' ` ಕರವಸ್ತ್ರ ದಿಂದ ಕಣ್ಣೊರೆಸಿಕೊಂಡಳು. ""ಯಾವುದು ಆ ಕೆಟ್ಟ ಗುಣ'' ಕುತೂಹಲ ದಿಂದ ಕೇಳುತ್ತಿದ್ದ ನ್ಯಾಯಾಧೀಶರು ಆಸಕ್ತಿ ಯಿಂದ ಅವಳನ್ನು ಕೇಳಿದರು. ""ಅವರಿಗೂ ನನಗೂ ವಿಚ್ಛೇದನ ಕೊಡದೊ- - ಹೋದರೆ ಈ ಕೋರ್ಟನಲ್ಲಿ ನ್ಯಾಯವೇ ಇಲ್ಲಾಂತ ತಿಳ್ಕೊಳ್ತೀನಿ. ಪ್ರತಿದಿನ ಬೆಳಿಗ್ಗೆ ಆಫೀ ಸಿಗೆ ಹೋಗುವಾಗ ರಸ್ತೆಯ ಮೇಲೆ ನಿಂತು ಕೊಂಡು ಆ ದಿನ ರಾತ್ರಿ ತನಗೆ ಎಷ್ಟು ಸಲ ರತಿಸುಖವನ್ನು ಕೊಡಬೇಕೆನ್ನು ವುದರ ಬಗ್ಗೆ ನೆರೆ ಹೊರೆಯವರಿಗೆ ಕೇಳುವ ಹಾಗೆ ಗಟ್ಟಯಾಗಿ ಹೇಳಿಹೋಗುತ್ತಾ ರೆ. ಇದನ್ನು ಕಳೆದ ಒಂದೂ ವರೆ ವರ್ಷದಿಂದ ಮುಂದುವರೆಸಿಕೊಂಡು ಬರು ತ್ರಿದ್ದಾರೆ. ನಾಚಿಕೆ ಅವಮಾನಗಳಿಂದ ಸಾಯ್ತಿ ದ್ವೀನಿ. ಹಾಗೆ ವರ್ತಿಸಬೇಡಿ ಅಂದ್ರೆ ಕೇಳ್ತಾ ಇಲ್ಲ, ದಯವಿಟ್ಟು ನನಗೆ ಡೈರ್ವೋರ್ಸ್‌ ಕೊಡಿ'' ಉಮ್ಮಳಿಸುವ ದುಃಖದೊಂದಿಗೆ ಹೇಳಿ ದಳು. ಅವಳಿಗೆ ಎಚ್ಛೆ €ದನ ಸಿಕ್ಕಿತು. ಸುಮಾರು ಸೈತ ತಡ ನಂತರ ಡೈವೋರ್ಸ್‌ ಪ ಪಡೆದ ಅರ್ಪಿತಳ ಗಂಡ ಮಾಜಿ ಪ್ರೇಯಸಿಯಾಗಿದ್ದ - ತನ್ನ ಎರಡನೇ ಹೆಂಡತಿಗೆ ಮುದ್ದುಕೊಟ್ಟು '`ನೋಡ್ದಿಯ ಯಾ! ನಿನ್ನ ಗೆಳತಿ ಅರ್ಪಿತಳಿಂದ ಣೆ ವೋರ್ಸ್‌ ಪಡೆಯೋದು ವೆರಿ ನೀನು ನಂಬಲೇ J ಸಿಂಪಲ್‌ ಅಂತ ಹೇಳಿದ್ರೆ ಷದಿಂದ ಹೇಳಿದ. ೫ ಇಲ್ಲ,'' ಎಂದು ಸಂತೋಷ ಏಕಾಂತ ಎಲ್ಲರಲ್ಲೂ ಎಲ್ಲರಂತಿರಬಹುದು. ಒಬ್ಬಂಟಿಗನಾಗಿ ತನ್ನ ಸುಖ ತಾನು ಹುದು. ಆದರೆ ಎಲ್ಲರೊಳಗಿದ್ದು ಏಕಾಂತ ಮಾಧುರ್ಯ- ಸ್ವಾತಂತ್ರ್ಯ ಕಲಿಯಬೇಕು. ರೆ ಸವಿಯಬ ಸವಿಯುವುದನ್ನು ತೆ - ಏವರ್ಸನ್‌ ಏಕಾಕಿಯಾಗಿಯೇ ಹೊರಟವನು ಬಹುದೂರ ಸಾಗುತ್ತಾನೆ. ಜನವರಿ 1991 ತಾ ರ್‌ ನಾಮವ ಸ್‌ ಒಂ. ಹ | ಚ್‌) ಪದರ್‌ ಆಂತದಮುಣೆ. -143- ಪ್ರಾಣಿಗಳು ಮತ್ತು ಮಾನವಾದರ್ಶಗಳು ಮುನುಷ್ಠನೊಡನೆ ಸಂಬಂಧ ಸ್ಥಾಪಿಸಿದ ಪ್ರಾಣಿಗಳಲ್ಲಿ "ನಾಯಿ' ಮೊಟ್ಟಮೊದಲಿನದಾಗಿರಬೇಕು. ಸುಮಾರು ಹನ್ನೆರಡು ಸಾವಿರ ವರ್ಷಗಳಿಂದ ಅದು ಮನುಷ್ಯಾಶ್ರಯದಲ್ಲಿದೆ. . ಗುಹಾವಾಸಿ ಮಾನವನು ಚೆಲ್ಲಿಕೊಟ್ಟ ಎಲುಬು, ಮಾಂಸದ ತುಣುಕುಗಳ ಆಸೆಯಿಂದ ಬಂದು ಕಾಲಾಂತರದಲ್ಲಿ ಪಳಗಿದ ತೋಳನೇ ನಾಯಿಯೆಂದು ಪ್ರಾಣಿಶಾಸ್ತ್ರಿಗಳು ತರ್ಕಿಸುತ್ತಾರೆ. ಅದರ ಕೃತಜ್ಞತೆ, ಸ್ವಾಮಿಭಕ್ತಿಯ ಪರಾಕಾಷ್ಠೆ ಮೊದಲಾದ ಗುಣಗಳನ್ನು ದೃಷ್ಟಾಂತಿಸುವ ಕಥೆಗಳು ಅಸಂಖ್ಯ. "ಮನುಷ್ಯನ ಅತ್ಯುತ್ತಮ ಮಿತ್ರ' ಎಂಬ ಉಪಾಧಿಯೂ ಅದಕ್ಕಿದೆ. ಆದರೂ ಮನುಷ್ಯನ ಭಾಷೆಗಳಲ್ಲಿ ಅದನ್ನು ಮೆಚ್ಚುವುದಕ್ಕಿಂತಲೂ ತುಚ್ಛೀಕರಿಸುವ ನುಡಿಕಟ್ಟುಗಳು ತುಂಬಾ ಹೆಚ್ಚೆಂಬುದು ಮನುಷ್ಯ ಜಾತಿಯ ಕೃತಘ್ನ ಸ್ವಭಾವಕ್ಕೆ ಹಿಡಿದ ಕನ್ನಡಿಯೆನ್ನಬೇಕೋ ಮತ್ತೇನು ಹೇಳಬೇಕೋ ತಿಳಿಯುವುದಿಲ್ಲ. ಕನ್ನಡದಲ್ಲೇ ನೋಡಿ. ಹೀನ, ನೀಚೆ ವರ್ಗಕ್ಕೆ ಸೇರಿಸಬಹುದಾದ್ದಕ್ಕೆ ಹಿಂದೆ "ನಾಯಿ' ಎಂಬ ಉಪಾಧಿ ಸೇರಿಸುತ್ತೇವೆ. ನಿದರ್ಶನಕ್ಕೆ "ನಾಯಿ-ತುಳಸಿ' ಎಂದರೆ ತುಳಸಿಯಂತೆಯೇ ಕಡುವಾಸನೆಯ, ಆದರೆ ಕಾಡುಜಾ ತಿಯ ಒಂದು ಸಸ್ಯ (ಮಲೆಜ್ವರಕ್ಕೆ ಒಳ್ಳೆ ಕಷಾಯ ಇದರಿಂದ ತಯಾರಿಸಬಹುದೆಂದು ಹಲ ವರ್ಷ ಹಿಂದೆ ಪ್ರಕಟವಾಗಿತ್ತು.) ಹಾಗೆಯೆ ನಾಯಿ-ನೇರಳೆ ಇದೆ. ಇಂಗ್ಲಿಷಿನಲ್ಲಿಯೂ 608 berry ಇದೆ Dog violet ಕೂಡ ಇದೆ-ಒಂದು ಕೀಳು ಹೂವಿನ ಹೆಸರು ಅದು. ನಾಯ ಕಗ್ಗಲಿ, ನಾಯತ್ತಿ, ನಾಯಶತ್ತಿ, ನಾಯಿಕಳ್ಳಿ, ನಾಯಿ ಬೆಂಡೆ - ಎಷ್ಟು ಬೇಕು ನಿಮಗೆ? "ನಾಯಿ-ಡಿಂಗರ' ಎಂದರೆ ತೀರ ನೀಚ ಮನುಷ್ಯ "ನಾಯಿಗಣ್ಣು' ಎಂದರೆ ನಿರ್ಲಜ್ಜ ಕಾಮುಕ ದೃಷ್ಟಿ "ನಾಯಿ ಜನ್ಮ' ಎಂದರೆ ಹೀನ ಜಾತಿ. “ನಾಯಿ ಸಂತೆ” ಎಂದರೆ ತೀರ ಜಾಸ್ತಿ ಬೆಳೆ ಬಂದು ಪೇಟೆಯಲ್ಲಿ ಅತಿ ಅಗ್ಗವಾಗಿ ಯಾವುದೇ ಪದಾರ್ಥ ಸಿಗುವಿಕೆ (ಹೊಲೆ-ಅಗ್ಗ ಎಂಬ ಪದವೂ ಇದಕ್ಕುಂಟು). ಮರಿ ಇಡುವುದರಲ್ಲಿ ನಾಯಿಗಿಂತಲೂ ಹೇ-ಹಂದಿ ಹೆಚ್ಚು; ಆದರೂ "ನಾಯಿ-ಸಂತೆ' ಎನ್ನುತ್ತೇವಲ್ಲದೆ ಹಂದಿ-ಸಂತೆಯೆಂದಲ್ಲ! “ನಾಯಿ ಬದುಕು' ಕನ್ನಡದಲ್ಲಿದೆ ಮಾತ್ರವಲ್ಲದೆ ಇಂಗ್ಲಿ ಷಿನಲ್ಲಿಯೂ ೬ೀದೇ ಅರ್ಥದ ೩ 608'5 11೮ ಇದೆ. ಸಾಲದ್ದಕ್ಕೆ ಅಲ್ಲಿ dying a dog's death (ನಾಯಿಯ ಸಾವು) ಕೂಡ ಇದೆ. ನಮ್ಮಲ್ಲಿಯಂತೆ ನಾಯಿ ಅಲ್ಲಿ ಮೈಲಿಗೆಯಲ್ಲವಲ್ಲ ಆದರೂ ಆ ಭಾಷೆಯಲ್ಲಿ ಅಶುದ್ಧ ಲ್ಯಾಟಿನ್‌ ಭಾಷೆಗೆ 608 1.81೧ ಎಂದು ಹೆಸರು ಕೊಟ್ಟಿದ್ದಾರೆ. ಕರಾರಿಲ್ಲದ ಉಪಕಾರ ಮಾಡುತ್ತಿರುವುದಕ್ಕೆ ನಾಯಿಗೆ ಇದು ಪ್ರತಿಫಲವೆ? ತೇ | ಪ್ರಾಚೀನ ಕಾಲದಿಂದ ಮನುಷ್ಯ ತನಗೆ ಹೆಸರಿಟ್ಟುಕೊಳ್ಳುವಲ್ಲಿ ಪ್ರಾಣಿಗಳ ಹೆಸರುಗಳನ್ನು ಪಯೋಗಿಸಿದ್ದಾನೆ. ಭ್ರ ಅವನ ಅಥವಾ ಆ ಜನ ಪಂಗಡದ ಜೀವನಾದರ್ಶಗಳನ್ನು ಪ್ರತಿಬಿಂಬಿಸುತ್ತವೆಂದು ನಾವು ಭಾವಿಸಬಹುದು. ನಾಯಿಯ ಬಗ್ಗೆ ಮನುಷ್ಯನ (ದುರ್‌-) ಅಭಿಪ್ರಾಯಗಳನ್ನು ನೋಡಿದರೆ ಯಾರಿಗಾದರೂ ನಾಯಿಯ ಹೆಸರು ಇದ್ದೀತೇ ಎಂದು ಸಂಶಯವಾಗುತ್ತದೆ. ಆದರೆ ಕುವೆಂಪು ಅವರ "ಮಲೆಗಳಲ್ಲಿ ಮದುಮಗಳು' ಕಾದಂಬ bee pS ಟನ ಹ ಸಗ್ಳಿ ಆುಯಗಗಿಯುಹಾ 2 ಬತ ಜಾತಿಯ ಷವಯ 92 ಹಾಟ ಗ್ಗೆ ಮಟಕಾ ROTTER “ಇ. ಗಾ ಜಾ ಸ TREE STE SST ಸ ತಾಸವಣ ಇ ಹ್‌ ಕೆಳಜಾತಿಯ ಒಂದು ಪಾತ ME ನಾಯಿ' ಎಂಬ ಹನರಿದ್ದು ದು ನೋಡಿ ನನಗೆ ಜುಬ್ಬೆನಿಸಿತು.. ಕೀಳು ಜಾತಿಯರಾದ್ದ ರಿಂದ ತಮ್ಮ ಅವಸ್ಥೆಯನ್ನು ಸ್ವೀಕರಿಸಿದ ಅವನ ಹೆತ್ತವರು ಹಾಗೆ ಹೆಸರಿಟ್ಟಿ ರಬಹುದೆನ್ನಿ. ಆದರೆ ನಮ್ಮ ಪ್ರಾಚೀನ ಪುರಾಣ ಸಾಹಿತ್ಯ ನೋಡಿದರೆ ನಾಯಿಗೆ ಆ ಜನ ಅಷ್ಟು ಕೀಳು ಸ ಸ್ಥಾನ ಇತ್ತಿದ್ದರೇ ಎಂಬ ಸಂಶಯ ಬರುತ್ತದೆ. ಚ್ಯವನ ಖುಷಿಯ ಮೊಮ್ಮಗನ ಹೆಸರು "ಶುನಕ' (= ನಾಯಿ) ಎಂದಿತ್ತು; ಅವನ ಮಗ "ಶೌನಕ', ಇಬ್ಬರೂ ಮಹರ್ಷಿಗಳೇ ಅದಕ್ಕಿಂತ ಹಿಂದೆ ಹೋದರೆ ವೇದದ ಮಂತ್ರ ದೃಷ್ಟಾರ ಖುಷಿಯಾದ ದೇವರಾಜನ ಮೂಲ ಹೆಸರು "ಶುನಃಶೇಪ'; ಹಾಗಂತ ನಾಯಿಬಾಲ ಅಥವಾ ನಾಯಿಯ ಶಿಶ್ನ. ಇದು ನಮ್ಮ ಕೀಳು, ಜಾತಿಯವರಿಗೆ ' ಅಥವಾ ನಮ್ಮ ಪ್ರಾಚೀನರಿಗೆ ಮಾತ್ರ ಮೀಸಲಾದದ್ದಲ್ಲ; "ಕಲೀಬ್‌' (0೩॥॥) ಎಂಬ ಹೀಬ್ರೂ ಹೆಸರಿನ ಅರ್ಥ `'ನಾಯಿ ಅಥವಾ ಧೆ ೈಕ್ಯಶಾಲಿ ಎಂದು. ರ್ಶ ಪ್ರಾಣಿಗಳ ಬಗ್ಗೆ ಪ್ರಾಚೀನರ ಭಾವನೆಗಳು ಈಗ ನೋಡಿದರೆ ಸೋಜಿಗ ಉಂಟು ಮಾಡಬಹುದು. ತೋಳನ ಬ ಬಗ್ಗೆ ನಮಗಿಂದು ಒಂದು ಬಗೆಯ ಭಯಮಿಶ್ರಿತ ದ್ವೇಷವಿದೆ. ಹೆಂ ಗಸರನ್ನು ಮರುಳು ಮಾಡಿ" ಭೋಗಿಸಿ ಕ್ರೈ ಬಿಡುವವರನ್ನು ೫೦1" (ತೋಳ) ಎಂದು ಇಂಗ್ಲಿ 'ಪಿನಲ್ಲಿ ಕರೆಯುವುದುಂಟು. ಆದರೆ ಯುರೋಪಿನ ಚಮಕ ಪೆಗಳಲ್ಲಿ ತೋಳನೆಂಬರ್ಥರ ಹೆಸರುಗಳು ಬಹಳ ಕಾಲದಿಂದ ಇವೆ. ಉದಾಹರಣೆಗೆ ಹಿಟ್ಲರನ ಹೆಸರಿನೊಡನೆ ಸ “ಅಡಾಲ್ಫ್‌' (Adolph) ಎಂಬ ಪದದ ಅರ್ಥ ತೋಳ. ಜರ್ಮಾನಿಕ್‌ ಮೂಲಕ ಈ ಪದಕ್ಕೆ ಸಂವಾದಿ ಹೆಸರುಗಳು ಫ್ರೆಂಚ್‌ ಇಟಾಲಿಯನ್‌, ಸ್ಪಾನಿಷ್‌, ಪ್ರಾಚೀನ ಇಂಗ್ಲಿಷ್‌ಗಳಲ್ಲಿ ಮನುಷ್ಯರ ಹೆಸರುಗಳಾಗಿ ಸಿಗುತ್ತವೆ. ಫ್ರೆಂಜ್‌, ಇಟಾಲಿಯನ್‌ ಮತ್ತು ಬೇರೆ ಕೆಲವು ಯುರೋಪಿಯನ್‌ ಭಾಷೆಗಳಲ್ಲಿ ಹೊಳೆಯುವ ತೋಳ ಎಂಬರ್ಥದ "ಬರ್ಡೋಲ್ಡ್‌' (Bardoldph) ಎಂಬ ಹೆಸರುಗಳಿವೆ. ನಮ್ಮವರೂ ಇದರಲ್ಲಿ ಬೇರೆಯಾಗಿದ್ದಿಲ್ಲ. "ವಕ' ಎಂದರೆ ಸಂಸ್ಕೃತದಲ್ಲಿ ತೋಳ. ಆ ಹೆಸರಿನ ಪಾಂಚಾಲ ರಾಜಪುತ್ರನೊಬ್ಬ ಮಹಾಭಾರತದಲ್ಲಿ ಕಾಣಸಿಗುತ್ತಾ ನೆ. "ವೃಕದೇವಿ' ಎಂಬುದು ವಸುದೇವನ ಹೆಂಡಂದಿರಲ್ಲೊ ಬ್ಬಳ ಹೆಸರು. ಭೀಮನಿಗಂತೂ "ವೃಕೋದರ' (- ತೋಳನ ಹೊಟ್ಟೆ) ಎಂಬುದು ಅಪರನಾಮ. ಪ್ರಾಚೀನರು ತೋಳನನ್ನು ಧೈರ್ಯಶೌರ್ಯಗಳಿಗೆ ಆದರ್ಶವಾಗಿ ಗ 'ಹಿಸಿದ್ದರೆಂದು ಇದರಿಂದ ಪ್ರತೀತವಾಗುತ್ತದೆ. ಕಾಡುಹಂದಿಯೆಂಬರ್ಥದ “ವರಾಹ' ನಮ್ಮಲ್ಲಿ ವಿಷ್ಣುವಿನ ಅವತಾರವೆಂಬದರಿಂದ ಕೆಲವರ ಹೆಸರಾಗಿದೆ. ಆದರೆ ಇತರ ಭಾಷೆಗಳಲ್ಲಿ "ವರಾಪ'ಕ್ಕೆ ಮನುಷ್ಯರ ಹೆಸರಿನ ಸ್ಥಾನ ಸಿಕ್ಕಿದೆ. "ಅವರಿತ' (ಸಿ೪ೀl), "ಎವರಾರ್ಡ್‌' (Everard) ಎಂಬ ಹೆಸರುಗಳು ಕಾಡುಹಂದಿಯೆಂಬರ್ಥ ಕೊಡುವವು. ಕರಡಿ ಏನು ಸುಂದರ ಪ್ರಾಣಿ? ಆದರೆ ಅದರ ಹೆಸರೂ ನಮ್ಮಲ್ಲಿಯೂ ಯುರೋಪಿನಲ್ಲಿಯೂ ಜನಪ್ರಿಯ 'ವಾಗಿತ್ತೆಂದು ಹೆಸರುಗಳಿಂದ ಗೊತ್ತಾಗುತ್ತದೆ. "ಯಕ್ಷ' (ಕರಡಿ) ಎಂಬ ಹೆಸರಿನ ಇಬ್ಬಿಬ್ಬರು ರಾಜರು ಮಹಾಭಾರತದಲ್ಲಿ ಬರುತ್ತಾರೆ. ಯುರೋಪಿನ ಅನೇಕ ಭಾಪಾ ಪ್ರದೇಶಗಳಲ್ಲಿರುವ 80೧೩ (ಬಲಿಷ್ಠ 'ಕರಡಿ), (೧೧೯ (ಕರಡಿ ಅಥವಾ ಶಿಲೆ) ಎಂಬ ಹೆಸರುಗಳನ್ನು ಉಲ್ಲೇಖಿಸಬಹುದು. ಹೆಂಗಸರಿಗೆ ಕೂಡ ಪುಟ್ಟ ಕರಡಿ ( ಹೆಣ್ಣು) ಎಂಬರ್ಥದ ಉರ್ಸುಲಾ (Ursula) ಎಂಬ ಹೆಸರಿತ್ತು. ಕೃಷ್ಣನ ಹೆಂಡತಿಯೊಬ್ಬಳು 'ಜಾಂಬವತಿಯಲ್ಲ ವೆ) ಲ 2 2 | ಹುಲಿ, ಸಿಂಹ ಮೊದಲಾದವುಗಳ ಹೆಸರು ನಮ್ಮಲ್ಲಿ ಮನುಷ್ಯರಿಗೆ ಸಂದದ್ದುಂಟು. ಅವು ಶೌರ್ಯದ 'ಪ್ರತೀಕ ಗಳೆಂದು ಸ್ವೀಕೃತವಾಗಿಯೆ ಇವೆಯಲ್ಲ. ಯುರೋಪಿನಲ್ಲಿ "ಲಿಯೊನಾರ್ಡ್‌' Leonard (ಗಡುಸು ಸಿಂಹ), ಲಿಯೊನೆಲ್‌ ional ಪುಟ್ಟ ಸಿಂಹ ಇತ್ಯಾದಿ ಹೆಸರುಗಳಿ ದ್ದರೆ ನಮ್ಮಲ್ಲಿ ವುಳಕೇತಿಗಳಿದ್ದಲ್ಲ ವ) ಆದರೆ ಹಾವುಗಳೊ? ನಮ್ಮಲ್ಲಿ “ನಾಗಮ್ಮ'ಗಳಿದ್ದಾರೆ (ಸರ್ಪಿಣಿಯರಿಲ್ಲ- ಅನ್ನಿ). ಯುರೋಪಿನಲ್ಲಿ | ಬೇಲಿಂದಾ' (86076೩) ಎಂಬ ಸ್ತ್ರೀನಾಮದ ಉತ್ತರ ಪದಕ್ಕೆ ಹಾವೆಂದೇ ಅರ್ಥ. ಬೈಬಲ್ಲಿನಲ್ಲಿ ಹಾವು ತ ಪಃ ಪ್ರಚೋದಕ ಜೀವಿ. ಅದು ಮೊದಲು ಪಾಪ ಪ್ರಚೋದನೆ ಮಾಡುವುದು ಹೆಣ್ಣಿನಲ್ಲಿ. ಆದ್ದರಿ ಹೆಸರಿಡಲು ಏನಡ್ಡಿ? . i \ ವಿನ ಹಾ ಈ ಸ ಹಾವೆಂ. ತ ತ ಘಟಿ: ಸಾನ: NEE ತುಸ ತ RLS ಬು ಭುವಿ ME AEM ತುಂ RLS GR ಅರಸ SS SANs OO ಜಜಾಜಸವಾಪಾಾಬಾಣಾನಾಣಕಾಾಣಾಣಾಾಾೂ:ೌೃ್ಯಉ೪೫೫ಸ 3058 oOo 3 ಡಿ Ws ನೀವೂ ಮಾಡಿ ಟಾನಿಕ್‌ ಸ್ನಾನ ಇ ಡಿ. ವಿ. ಬಡಿಗೇರ "ಟಾನಿಕ್‌ ಸ್ನಾನ' ಎಂದ ಕೂಡಲೆ ಅಚ್ಚರಿಪಡಬೇಕಾಗಿಲ್ಲ. ದೇಹದ ಅಶಕ್ತಿ ನೀಗಲು ಟಾನಿಕ್‌ ಗುಳಿಗೆ ಸೇವನೆ ಹೇಗೆ ಅವಶ್ಯವೊ ಹಾಗೆ. ಚರ್ಮದ ಟಾನಿಕ್‌ ಸ್ನಾನ ಬೇಕೇಬೇಕು. ಸ್ನಾನದ ನೀರಿ ನಲ್ಲಿ ಗುಲಾಬ, ಅತ್ತರ, ಗಂಧ, ವನಸ್ಪತಿ ಇತ್ಯಾದಿ ಔಷಧಿಯುಕ್ತ ದ್ರವ್ಯಗಳನ್ನು ಬೆರೆಸಿ ಸ್ನಾನ ಮಾಡುವುದಕ್ಕೆ "ಟಾನಿಕ್‌ ಸ್ನಾನ' ಎನ್ನುವರು. ದೇಹದ ನಖಶಿಖಾಂತ ಮೇಲುಹೊದಿಕೆ ಸ್ತಾಸ್ತಕೆ ದಥ ಯಾದ ಚರ್ಮಕ್ಕೆ ಭಾರತೀಯ ವೈದ್ಯಶಾಸ್ತ್ರ ದಲ್ಲಿ ತ್ವಚೆ ಅಥವಾ ತ್ವಕ್‌' ಎನ್ನುವರು. ದೇಹದ ಒಳ ಅಂಗಗಳನ್ನು ಇದು ರಕ್ಷಿಸು ವುದಲ್ಲದೇ ದೇಹದ ಬಾಹ್ಯ ಸೌಂದರ್ಯ ಇದನ್ನೇ ಅವಲಂಬಿಸಿದೆ. ತ್ವಚೆ ಕೂಡಾ ದೇಹದ ಬಹುಮುಖ್ಯ ಭಾಗವಾಗಿದ್ದು ಇದು ಸದೃಢ ಹಾಗೂ ಆರೋಗ್ಯಪೂರ್ಣವಾದಷ ಶರೀರವು ಬಾಹ್ಯಾಫಾತಗಳಿಂದ ರಕ್ಷಿಸಲ್ಪಡು ವಲ್ಲಿ ಸಹಾಯಕವಾಗುತ್ತದೆ. ಅಂತೆಯೇ ಚರ್ಮವನ್ನು ದೇಹ ಸೌಂದರ್ಯ ಪ್ರಧಾನ ಅಂಶ (Beauty is only skin dcep) ಎನ್ನುವರು. ಚರ್ಮ ಕೇವಲ ಹೊದಿಕೆಯ ಸ್ವರೂಪದ ಪೊರೆಯಾಗಿರದೇ ಭಿನ್ನ ಪದರು ಗಳಿಂದ ಕೂಡಿದ ಬೆವರು ಗ್ರಂಥಿ, ವಸಾ ಗ್ರಂಥಿ, ರೋಮಕೂಪ, ಸಂಜಾವಹನಾಡಿ ಮುಂತಾದ ಸೂಕ್ಷಾಂಶಗಳಿಂದ ಕೂಡಿದ್ದು ಅದು ಶಾರೀರಿಕ ಕ್ರಿಯೆಗಳಲ್ಲಿ ಮಹತ್ತದ 04 ಪಾತ್ರವಹಿಸುತ್ತದೆ. ಉದ್ಧಳತೆಯಲ್ಲಿ ವ್ಯಕ್ತಿಶಃ ಭಿನ್ನವಾಗಿದ್ದರೂ ವ್ಯಕ್ತಿಯ ದೇಹದ ಒಟ್ಟು ಸರಾಸರಿ ಚರ್ಮದ ತೂಕ ೪ ಕೆ.ಜಿ.ಯಪ್ಪಿ ರುವುದೆಂದು ಹೇಳುತ್ತಾರೆ. ಹೀಗೆ ವಿವಿಧ ಕಾರಣಗಳಿಂದಾಗಿ ದೇಹದ ಅತ್ಯಂತ ಮಹ ತ್ರಪೂರ್ಣಭಾಗವೆಂದು ಪರಿಗಣಿಸಲ್ಪಟ್ಟ ತ್ವಚೆಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅತ್ಯವಶ್ಯ. ಅದರೆ ಇದನ್ನು ದೇಹದ ಮಹ ತ್ತಪೂರ್ಣ ಅಂಗವೆಂದು ಬಹಳ ಜನ ಭಾವಿ ಸಿದಂತಿಲ್ಲ. ಅಂತೆಯೇ ತ್ವಚೆಯ ಬಗ್ಗೆ ಅನೇ ಕರು ುಪೇಕ್ಷಿಸುವುದುಂಟು. ಆದರೆ ದೇಹದ ಬೆಳವಣಿಗೆಗೆ ಹಿತಮಿತ ಆಹಾರ, ಪೋಷಣೆ ಹೇಗೆ 'ಅಗತ್ಯವೋ ಅದೇ ರೀತಿ ಬಾಹ್ಯ ತ್ವಚೆಯ ಆರೈಕೆಯ ಬಗೆಗೂ ಅಷ್ಟೇ ಕಾಳಜಿ ಅಗತ್ಯ ಎಂಬುದನ್ನು ಮರೆಯಕೂ ಡದು. ನಿತ್ಯದ ಸ್ನಾನದೊಂದಿಗೆ ಆಗಾಗ ಟಾನಿಕ್‌ : ಸ್ನಾನ ಮಾಡುವುದರಿಂದ. ಚರ್ಮ ಸ್ನಿಗ್ದ ಹಾಗೂ ಆರೋಗ್ಯಪೂರ್ಣಗೊಂಡು ಶರೀ ರದ ಸ್ವಾಸ್ತ್ಯ ಕಾಪಾಡಲು ಸಹಾಯಕ ಆಗು ತ್ತದೆ. ಆದರೆ ಇಂದಿನ ಫ್ಯಾಶನ್‌ ಪ್ರಿಯರು ಚರ್ಮಕ್ಕೆ ಕೇವಲ ಸುಗಂಧ ದ್ರವ್ಯಗಳನ್ನು ಪೂಸಿಕೊಳ್ಳುವರು. ಇದರಿಂದ ದೇಹಕ್ಕಾ ಗಲಿ, ಚರ್ಮಕ್ಕಾಗಲಿ. ಒಂದು :' ಗುಂಜಿ ಯಷ್ಟೂ ಲಾಭ ಇಲ್ಲವೆಂಬುದನ್ನು ಮರೆಯ ಕೂಡದು. ಹಿಂದೆ ರಾಣಿ-ಮಹಾರಾಣಿಯರು A ಇಇ (4. ಸಾ 'ಚಮ೯£ದ `ಕಾಂತಿ, ಆರೋಗ್ಯಕ್ಕಾಗಿ ಅತ್ತರ, "ಗುಲಾಬ, ವನಸ್ಪತಿ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುತ್ತಿದ್ದರೆಂದು ಇತಿಹಾಸದಲ್ಲಿ ಓದಿ ದ್ದೇವೆ. ಟಾನಿಕ್‌ಯುಕ್ತ ದ್ರವ್ಯಗಳನ್ನು ಸ್ನಾನದ . ನೀರಿನಲ್ಲಿ ಬೆರೆಸಿ ಸ್ನಾನ ಮಾಡುವ ಪದ್ಧತಿ ಗ . ಬಹಳ ಪ್ರಾಚೀನ ಕಾಲದಿಂದಲೇ ರೂಢಿಯ ೬. ಲ್ಲಿತೆಂದು ತಿಳಿದು ಬರುತ್ತದೆ. ಈಗಲೂ ಹಬ್ಬ ಹರಿದಿನಗಳಲ್ಲಿ ಸ್ನಾನದ ನೀರಿಗೆ ನೀಲ ಗಿರಿ. ಎಲೆ, ಬೇವಿನ ಸೊಪ್ಪು, ಮಾಲಿಂಗನ ಬಳ್ಳಿ ಮುಂತಾದ ವನಸ್ಪತಿಗಳನ್ನು ಬೆರೆಸುವು ದನ್ನು ಕಾಣಬಹುದು. ಅಲ್ಲದೇ ಸಮುದ್ರ ಸ್ನಾನದ ಉದ್ದೇಶವೂ ಮೂಲತಃ ಆರೋ ಗೃದ ಕಾರಣವನ್ನವಲಂಬಿಸಿದೆ. ಇಂಗ್ಲೆಂಡಿನ ಕೆಲವು ರಾಣಿಯರು ಹೆಂಡ, ಹಾಲಿನಲ್ಲಿ : ಕೂಡ ಸ್ನಾನ ಮಾಡುತ್ತಿದ್ದರಂತೆ. .ನಮ್ಮ ದೇಶದಲ್ಲಿ ಮೊಗಲ್‌ ರಾಣಿಯರು ಹಾಲಿ ನಲ್ಲಿ ಸ್ನಾನ ಮಾಡುತ್ತಿದ್ದರೆಂದು ಇತಿಹಾಸ ದಲ್ಲಿ ಉಲ್ಲೇಖಗಳಿವೆ. ಸ್ನಾನ ಭಾರತದಲ್ಲಿ ದೂ ದ್ರಾ ಶ್‌ ಆರೋಗ್ಯ ಸಾಧನವಾಗಿರುವಂತೆ ಧಾರ್ಮಿಕ ಕ್ರಿಯೆ , ಕೂಡ - ಆಗಿದೆ... ಗ್ರೀಕರು, ರೋಮನ್‌ರು ಬಿಸಿ ನೀರಿನ ಸ್ನಾನವನ್ನು ಆನಂದ, ಮನರಂಜನೆ ಸಲುವಾಗಿ ಮಾಡು ತಿದ್ದರಂತೆ. ಟಬ್‌ ಬಾಥ್‌, ಫುಟ್‌ ಬಾಥ್‌, ಸ್ರ ಬಾಥ್‌ - ಇವೆಲ್ಲ ಆಧುನಿಕರ ಶೋಧನೆಗಳೇನಲ್ಲ. ಲಾ ಇವೆಲ್ಲ ನಮ್ಮ ಹಿಂದಿನವರಿಗೂ ತಿಳಿದಿದ್ದವು. ದಾ ದೊರೆಯುತ್ತದೆ. ಖ್ಯಾತ ಕವಿ ಹೋಮರ ತನ್ನ ಕಾವ್ಯದಲ್ಲಿ ಬೆಳ್ಳಿಯ ಟಬ್‌ಗಳ ಬಗ್ಗೆ ಇಹ್ಮೆ ಲುಲೇಖಿಸಿದಾನೆ. ನಮ್ಮ ಆಯುರ್ವೇದ ಚಾ ಸ ದ ೬ ಶಾಸ್ತ್ರಗಳಲ್ಲಿ ಸಹ ಅನೇಕ ಬಗೆಯ ಸ್ಥಾನಗಳ ವಿವರಣೆ ದೊರೆಯುತ್ತದೆ. ಇಂದಿಗೂ ನೀಡ ಲಾಗುವ ನಿಸರ್ಗ ಚಿಕಿತ್ಸೆಯಲ್ಲಿ ಸ್ನಾನದ ಉಪಚಾರ ಪ್ರಮುಖವಾಗಿದೆ. ಹೀಗೆ ವೈವಿ ಧ್ಯಮಯ ಸ್ಥಾನಗಳು ಧಾರ್ಮಿಕ ಹಾಗೂ ವೈದ್ಯಕೀಯ ದೃಷ್ಟಿಯಿಂದ ಪ್ರಾಚೀನ ಕಾಲ wd 1001 ದಿಂದಲೂ ಪಡೆದಿರುವುದನ್ನು ಮೇಲಿನ ವಿವರಣೆಗಳಿಂದ ಮನಗಾಣಬಹು ಮಹತ್ವ ದಾಗಿದೆ. ಯಾರಿಗೆ ಸ್ನಾನಕ್ಕೆ ಶುದ್ಧ ನೀರು, ಸಾಕಷ್ಟು ಸಮಯ ಹಾಗೂ ಸೂಕ್ತ ಸ್ಥಳ ಉಂಟೊ ಅವರು ನಿಜಕ್ಕೂ ಭಾಗ್ಯಶಾಲಿಗಳೆಂದು ವೈದ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ರೀತಿ ಟಾನಿಕ್‌ಯುಕ್ತ ಜಲದಿಂದ ಸ್ನಾನ ಮಾಡಲು ಕನಿಷ್ಠ ಒಂದು ಗಂಟೆಯಾದರೂ ಸಮಯ ಬೇಕು. ಆದರೆ ಇಂದಿನ ಗಡಿಬಿಡಿಯುಗದಲ್ಲಿ ಒದಗಿಸು ವುದು ಕಷ್ಟವಾಗಬಹುದು. ಆದರೂ ತಿಂಗ ಳಿಗೊಮ್ಮೆ ಇಂಥ ಟಾನಿಕ್‌ ಸ್ನಾನಕ್ಕಾದರೂ ಸಾಕಷ್ಟು ಸಮಯ ಅನುಕೂಲ ಮಾಡಿಕೊ ಳ್ಳುವುದು ಒಳಿತು. ಸ್ನಾನವೆಂದರೆ ಕೇವಲ ನಾಲ್ಕಾರು ತಂಬಿಗೆ ನೀರು ಮೈ ೀಲೆ ಸುರುವಿಕೊಳ್ಳುವುದಲ್ಲ. ಇದನ್ನು ಹುಡುಗಾಟಕ್ಕೆ "ಕಪ್ಪೆಸ್ನಾನ' ಎಂದು ಕರೆದಿದ್ದಾರೆ. ವಾಸ್ತವವಾಗಿ ಸ್ನಾನವೆಂದರೆ, ಧಾರಾಳವಾಗಿ ನೀರನ್ನು ಮೈಮೇಲೆ ಎರೆಚಿ pe ಸ್ನಾನಕ್ಕೆ ಇಷ್ಟೊಂದು ಸಮಯ ಕೊಳ್ಳುತ್ತ ಪ್ರತಿಯೊಂದು ಅಂಗಾಂಗವನ್ನು 95 a ಉಜ್ಜಿ ತೊಳೆದುಕೊಳ್ಳುವುದು. ಇದರಿಂದ ಚರ್ಮದ ಮೇಲಿನ ರೋಮಕೂಪಗಳು ಶುಭ್ರಗೊಂಡು ತೀವ್ರ ರಕ್ತ ಸಂಚಲನಕ್ಕೆ ಸಹಕಾರಿಯಾಗುವುದು. ಸ ಟಾನಿಕ್‌ ಸ್ನಾನಕ್ಕೆ ಸಾಧ್ಯವಾದಷ್ಟು ಟಬ್‌ ಬಳಸುವುದು ಹೆಚ್ಚು ಪ್ರಭಾವಕಾರಿ. ಆದರೆ ಮನೆಯಲ್ಲಿ ಈ ಸೌಲಭ್ಯ ಇಲ್ಲದವರು ನಿತ್ಯ ಬಳಸುವ ಬಕೆಟ್‌, ಹಂಡೆ, ಡಬರಿಗಳಲ್ಲೇ ನೀರು ಹಾಕಿ ಅದರಲ್ಲಿ ಟಾನಿಕ್‌ ದ್ರವಣಗ ಳನ್ನು ಸರಿಯಾಗಿ ಬೆರೆಸಿ ಸ್ನಾನ ಮಾಡಬ ಹುದು. ಬೇಸಿಗೆ ಕಾಲದಲ್ಲಿ ನೀರಿಗೆ ಬೇವಿನ ಸೊಪ್ಪು ಸೇರಿಸಿ ಸ್ನಾನ ಮಾಡುವುದು ಸೂಕ್ತ. ಇದರಿಂದ ತ್ವಚೆಗೆ ತಂಪು. ದೊರೆತು ದೇಹಕ್ಕೂ ತಂಪು ಸಿಗುವುದು. ಅಲ್ಲದೆ ಇದ ರಿಂದ ಚರ್ಮರೋಗಗಳಿದ್ದಲ್ಲಿ ವಾಸಿಯಾಗು ವವು. ಅದೇ ರೀತಿ ಸ್ನಾನದ ನೀರಿನಲ್ಲಿ ಕಬ್ಬಿನ ರಸ ಬೆರೆಸುವುದರಿಂದ ತ್ವಚೆಯ ಸ್ನಿಗ್ಧತೆ ವೃದ್ಧಿಸುವುದು. ಚಳಿಗಾಲದಲ್ಲಿ ಚರ್ಮ ಒರ ಟಾಗಿ ವೇದಸೆಯುಂಟಾಗುವಷ್ಟು ಚರ್ಮ ದಲ್ಲಿ ಬಿರುಕು ಕಾಣಿಸುವವು. ಇದನ್ನು ತಪ್ಪಿ ಸಲು ಸ್ನಾನದ ನೀರಿನಲ್ಲಿ ಸಾಸಿವೆ ಪುಡಿ ಬೆರೆಸಬೇಕು. ಇದರಿಂದ ತ್ವಚೆ ಮೃದು ಹಾಗೂ ನುಣುಪುಗೊಂಡು ಬಾಧೆ ದೂರಾ ಗುವುದು. ಅಲ್ಲದೆ ಕಂದಮೂಲ, ಗಜ್ಜರಿ, ಬೆರೆಸುವುದರಿಂದ ಚರ್ಮಕ್ಕೆ ಪೋಷಕಾಂಶ ಗಳು ದೊರೆಯುವವು. ಬೆಚ್ಚಗಿನ ನೀರಿನ ಒಂದಿಷ್ಟು ಜವೆಗೋದಿ ಬೆರೆಸಿದಲ್ಲಿ ತ್ವ ಅತ್ಯಂತ ಮೃದು ಹಾಗೂ ಸ್ನಿಗ್ಗವಾಗುವುದು. ನಿದ್ರೆ ಸರಿಯಾಗಿ ಆಗದಿದ್ದರೆ ಸ್ನಾನದ ನೀರಿ ನಲ್ಲಿ ಮಧು ಬೆರೆಸಿದಲ್ಲಿ ದಣಿವು ದೂರಾಗಿ ಗಾಢ ನಿದ್ರೆ ಹತ್ತುವುದು. ನೀರಿನಲ್ಲಿ ಎರಡು ಮುಷ್ಟಿ ಉಪ್ಪು ಬೆರೆಸಿದಲ್ಲಿ ಅದರಿಂದಲೂ ದಣಿವು ದೂರಾಗುವುದು. ತ್ವಚೆಗೆ ಮಿಂಚು, ಲ್ಲಿ ಚೆ ಹೊಳಪು ಬೇಕೆನಿಸಿದಾಗ ಸ್ನಾನದ ನೀರಿಗೆ ಸ್ವಲ್ಪ ಗ್ಲಿಸರಿನ್‌ ಬೆರೆಸಿದರಾಯಿತು. ಮುಖ ಲಕ್ಷಣದಲ್ಲಿ ಅದ್ವಿತೀಯ ಕಳೆ ಕಾಣಿಸುವುದು ಮತ್ತು ತ್ವಚೆ ಎಣ್ಣೆಯಂತೆ ಹೊಳೆಯು ವುದು. ಶ್ರೀಗಂಧ ಬೆರೆಸಿದ ನೀರಿನ ಸ್ನಾನವೂ ದೇಹಕ್ಕೆ ಸೊಂಪನ್ನು ಕಂಪನ್ನು ನೀಡುವುದು. ಸಹಸ್ರಪರ್ಣಿ ಬೆರೆಸುವುದರಿಂದ ರಕ್ತ ಪಿತ್ತ ನಾಶವಾಸುವುದು. ಗುಲಾಬಿ ಜಲದ ಸ್ನಾನ ದಿಂದ ತೀಹದ ದುರ್ಗಂಧ ದೂರಾಗು ವುದು. ಅಜವಾನದಿಂದ ತ್ವಚೆಗೆ ಆರಾಮದಾ ಯಕವೆನಿಸುವುದು. ಲವಂಗ ತೈಲ ಬೆರೆಸು ವುದರಿಂದ ಶೀತ ನಿವಾರಣೆಯಾಗುವುದು. ಶುಂಠಿ, ತುಳಸಿ. ಬೆರೆಸುವುದರಿಂದ ಶೀತ, ವಾತ, ನೋವು ನಿವಾರಣೆಯಾಗುವವು; ಚರ್ಮರೋಗಗಳೂ ವಾಸಿಯಾಗುವವು. ಕಸ್ತೂರಿಯನ್ನು ಬೆರಿಸಿ ಸ್ನಾನಮಾಡಿದರೆ ಚರ್ಮರೋಗ ವಾಸಿಯಾಗಿ ದೇಹಕ್ಕೆ ಚೈತನ್ಯ ಒದಗುವುದು. ಮುತ್ತುಗದ ಹೂವು ಬೆರೆಸಿ ದರೆ ಉಷ್ಣ ಉಪಶಮನವಾಗುವುದು. ಹಾಲು, ತೆಂಗಿನ ಎಣ್ಣೆ ಚರ್ಮವನ್ನು ಮೃದು ಲಗೊಳಿಸುವವು. ಕರಿಕೆಯನ್ನು ಬೆರೆಸಿದ ನೀರಿನ ಸ್ನಾನ ಸರ್ವರೋಗ ಕೀಟ ಪ್ರಭಾವ ವನ್ನು ಕಡಿಮೆ ಮಾಡುವುದು. ತೈಲಾಭ್ಯಂಗ (ತೈಲವನ್ನು ಮೈಗೆ ಸವರಿಕೊಂಡು ಸ್ನಾನ ಮಾಡುವುದು) ದಿಂದ. ಚರ್ಮ ಶುಃ ಗೊಂಡು ರಕ್ಕವಹನ ಕ್ರಿಯೆ ಹೆಚ್ಚಾಗುವುದು. ಈ ರೀತಿಯ ಟಾನಿಕ್‌ ಸ್ನಾನ ದುಬಾರಿ ಏನಲ್ಲ. ಇದಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗಿಲ್ಲ. ಜಾಹೀರಾತಿನ ಮೋಹಕ ಜಾಲಕ್ಕೆ ಬಲಿಯಾಗಿ ದುಬಾರಿ ಸಾಬೂನು ಬಳಸುವದಕ್ಕಿಂತ ಮನೆಯಲ್ಲೇ ಸುಲಭವಾಗಿ ದೊರೆಯಬಹುದಾದ ದ್ರವ್ಯಗಳನ್ನು ಬಳಸಿ: ಸ್ನಾನಮಾಡಿ ಚರ್ಮದ ಸ್ವಾಸ್ಥ್ಯವನ್ನು ಹೆಚ್ಚಿಸಿ ಕೊಳ್ಳಬಹುದಾಗಿದೆ. ಕಾರಣ ನೀವೂ ಏಕೆ ಟಾನಿಕ್‌ ಸ್ನಾನ ರೂಢಿಸಿಕೊಳ್ಳಬಾರದು ? ಹ ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ಪ್ರತಿ ತಿಂಗಳೂ ಇಲ್ಲಿ ಕೆಲವು ಶಬ್ದಗಳ ಪರಿಚಯ ಮಾಡಿಕೊಡಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು ಅವುಗಳಲ್ಲಿ ಒಂದು ಮಾತ್ರ ಸರಿ ಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ. ಆಮೇಲೆ ಅದರ ಬೆನ್ನಿನ ಪುಟ ನೋಡಿರಿ. ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ. 1. ಸಾದಿಲ್‌ವಾರು (ಅ) ಕುದುರೆ ಲಾಯದ ವೆಚ್ಚ (ಆ) ಒಂದೇ ತರಹ ಕಾಣುವಂಥಾದ್ದು (ಇ) ಸಾರಥ್ಯ (ಈ) ಚಿಲ್ಲರೆ ಖರ್ಚು 2. ಸೆಕ್ಕು (ಅ) ತುರುಕು (ಆ) ಮುದುರು (ಇ) ಸೆಕೆಕಾಲ (ಈ) ಕಟ್ಟಿಗೆಯ ತುಣುಕು ತಿ. ಹತ್ತಿಗ (ಅ) ಮರವೇರುವವ (ಆ) ಸಂಬಂಧಿಕ (ಇ) ನಿರಾಶ (ಈ) ದೀಪದ ಹುಳು 4. ಹಾವಳಿ 5. (ಅ) ಬೆಡಗು (ಆ) ನೀರಲ್ಲಿ ಬೆಳೆಯುವ ಸಸ್ಯ (ಇ) ಉಪಟಳ (ಈ) ಮರದಿಂದ ಮಾ ಸರಿದೊರೆ (ಆ) ಸಮಸಮ (ಆ) ಸಡಿಲುಗಂಟು (ಇ) ಕಾಲುವೆ (ಈ) ರಾಜಪ್ರತಿನಿಧಿ ದ ಪಾದರಕೆ ಇಷ 6 ಸರೀಸೃಪ ಜನವರಿ (ಅ) ಕೆರೆ (ಆ) ತಕ (ಇ) ಸರ್ಪಜಾ (ಈ) ನದಿ 1991 7. ಶಿಲಾಯುಗ (ಅ) ಬಂಡೆಗಲ್ಲು (ಆ) ಕಲ್ಲಿನ ಆಯುಧಗಳ ಕಾಲ (ಇ) ತುಂಬಿ (ಈ) ಎರಡು ಮೊನೆಯ ಬಾಣ 8. ಶ್ರುತಪಡಿಸು (ಅ) (ಆ) ಕಾಸಾ? (ಇ) ಕ (ಈ) ಅರುಹು 9. ಶಾಕಾಹಾರ (ಅ) ಸಸ್ಕಾಹಾರ (ಆ) ಮಾಂಸಭಕ್ಷಣೆ (ಇ) ಬಿಸಿ ಬಿಸಿ ಊಟ hee. ಹಸಿ ತರಕಾರಿ ತಿನ್ನುವು ಉಪಟಳ, ಉಪದ್ರವ, ಕಾಟ, ಸಮ, ಸಾಟಿ, ಸಮಾನ. ಉದಾ: ಸರಿದೊರೆಯಾಗಿ ದುಡಿದಳು. ತಿ, ಉರಗವರ್ಗ, ಸರ್ಪ. ಉದಾ: ಯುಗವೊಂದು ಭೂಮಿಯಲ್ಲಿತ್ತು. ಮನುಷ್ಯನು ಶಿಲಾಯುಗದ ಅವಸ್ಥೆಗೆ ಮರಳುವನೆ? (ಸಂ. ಶಿಲಾ:ಕಲ್ಲು*ಯುಗ) 8. ಶ್ರುತಪಡಿಸು (ಈ) ಅರುಹು, ನಿವೇದಿಸು, ತಿಳಿಯಪಡಿಸು, ಗೌರ ವಪೂರ್ವಕವಾಗಿ ಹೇಳು. ಉದಾ: ತನ್ನ ಸಂದೇಹ ್ರಿತಪಡಿಸಿದನು. (ಸಂ.ಶ್ರುತ . ಶಾಕಾಹ (ಅ) ಸಸ್ಯಾಹಾರ, ಮಾಂಸವಿಲ್ಲದ ಆಹಾರ, ಕಾಳು ಕಡಿ ಕಾಯಿಪಲ್ಕಗಳೇ ಮುಖ್ಯವಾದ ಊಟ. ಉದಾ: ಶಾಕಾಹಾರದಿಂದಲೇ ಆರೋಗ್ಯ. (ಸಂ.ಶಾಕ:ಕಾಯಿ ಪಲ್ಕ* ಆಹಾರ) 10. ತೂಷೀಕ (ಆ) ಮೌನ ಮಾತಾಡದಿರುವುದು, ಸುಮ್ಮನಿದ್ದು ಬಿಡುವುದು. ಉದಾ: ದುಷ್ಪರ ನಡುವೆ ತೂಷೀಕ ವನ್ನು ಅವಲಂಬಿಸು. (ಸಂ.ತೂಷಿಕ:ಮೌನವಾಗಿ* ಕ) 11. ತೆರವು (ಈ) ಖಾಲಿ, ವಜಾ, ನಿವಾರಣೆ ಹಿಂತೆಗೆದುಕೊಳ್ಳು ವುದು. ಉದಾ: ಪ್ರತಿಬಂಧಕಾಜ್ಞೆ ತೆರವಾಯಿತು. (ದೇಶ್ಯ-ತೆರೆ*ವು) 12. ಪಪ್ಪಕ (ಇ) ಬೇಟೆಯೆಬ್ಬಿಸುವುದು, ಪೊದೆಗಳನ್ನು ಬಡಿದು ಅರಣ್ಯ ಪ್ರಾಣಿಗಳನ್ನು ಹೊರಗೆ ಬರಿಸುವುದು, ಸೋವುವಿಕೆ. ಉದಾ: ಪಪ್ಪಕ ಬೇಟೆಯ ಮೊದಲ ಹೆಜ್ಜೆ. (ದೇಶ್ಯ?) ನಿಮ್ಮ ಶಬ್ದಶಕ್ತಿಯ ತರಗತಿ | ನೀವು ಎಷ್ಟು ಶಬ್ದಗಳಿಗೆ ಎಂತ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ' ಕೆಳಗಿನಂತೆ ನಿಮ್ಮ ಹಬ್ಬ ಶಕ್ತಿಯ ತರಗತಿ ಗಳನ್ನು ತಿಳಿಯಿರಿ. 6- 8 ಸರಿಯಿದ್ದರೆ ... ಸಾಧಾರಣ HY ಉತಮ ಹ ಓಜ ಬೆಳಕಿನ ವೇಗದಲ್ಲಿ ಬರಲಿರುವ ನಾಳಗಳು ಎ.ಓ. ಆವಲಮೂರ್ತಿ ಥ್‌ ವಿಜ್ಞಾನ ಮತ್ತು ತಂತ್ರಜ್ಞಾನದ ಆಧುನಿಕ ಆವಿ ಷ್ಕಾರಗಳು ಮನುಷ್ಯನ ಬದುಕನು ಹೆಗಲಿಗೆ ಕಟ ಕೊಂಡು ಓಡುತ್ತಿವೆ. ವಿಕಾಸದ ಹಂತಗಳು ವ ವಾಗಿ ಹಿಂದೆ ಸರಿಯುತ್ತಿವೆ. ಹಾಗಾದರೆ ನಾಳೆಗಳು ತೆರೆದಿಡುವ ಬದುಕಿನ ಸ್ಪಿತಿ- ಗತಿ ಹೇಗೆ? ನೌವು ಬದುಕುತ್ತಿರುವ ಜಗತ್ತಿನ ವಾಗಿ ಹೇಳಲಾರ. ನಾವು ವೇಗೋತ್ಕರ್ಪದ ಷೆ ಸ್ವರೂಪ ದಿನೇ ದಿನೇ ಬದಲಾಗುತ್ತಿದೆ. ಲ್ಲಿರುವ ಒಂದು ರೈಲಿನಲ್ಲಿ ಕುಳಿ ತಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಅದರಲ್ಲಿ ನಮನ್ನು ಅಜ್ಞಾತ ಸ್ಥಳಗಳಿಗೆ ಕರೆ ಯಿಂದ ಅತಿ ವೇಗವಾಗಿ ಬದಲಾಗುತ್ತಿರುವ. ದುಕೊಂಡು ಹೋಗಬಲ್ಲ ಅಸಂಖ್ಯ ಒತ್ತು ಈ ಜಗತ್ತು ನಮನ್ನು ಎಲ್ಲಿಗೆ ಕೊಂಡೊ ಗುಂಡಿಗಳಿವೆ. ಇಂಜಿನ್ನಿನ ಬಳಿ ಒಬ್ಬ ವಿಜ್ಞಾ ಯ್ಯುತ್ತಿದೆ? ಅದು ಸೃಷ್ಟಿಸುತ್ತಿರುವ ಭವಿ ನಿಯೂ ಇಲ್ಲ; (ಒತ್ತು ಗುಂಡಿಯ ಬಳಿ) ಷ್ಯದ ಹೊಸ ಜಗತ್ತಿನ ಆವೇಗವಾದರೂ ದೆವ್ವಗಳಿದ್ದರೂ ಇರಬಹುದು. ಈ ಚಿತ್ರ ಎಂಥದು ? ಅದರ ಪರಿಣಾಮಗಳೇನು ? ವಿಚಿತ್ರವಾಗಿಯು ಭೀಭತ್ಸವಾಗಿಯೂ ಈ ಪ್ರಶ್ನೆಗಳಿಗೆ ಉತ್ತರ ಕುತೂಹಲಕಾರಿಯಾ ತೋರಬಹುದು. ಆದರೆ ಇದು ಭವಿಷ್ಯ ಗಿಯೂ ಮತ್ತು ಆತಂಕ ಉಂಟುಮಾಡುವಂ ಸಮರ್ಥ ಚಿತ್ರವೂ ಆಗಿದೆ. ತೆಯೂ ಇದೆ. ನಿರುಪಾಧಿಕ ಅರ್ಥದಲ್ಲಿ ಯಾರೂ ಭವಿ ಭವಿಷ್ಯದ ಜಗತ್ತಿನ ವಿವರವಾದ ರೂಪ ಪ್ಯದ ಚಿತ್ರವನ್ನು ಕಟ್ಟಿಕೊಡಲಾಗದಿದ್ದರೂ ್‌್ರೀಖೆ ಹೇಗಿರುತ್ತದೆ ಎಂಬ ಪ್ರಶ್ನೆಗೆ ಉತ್ತರ . ವಿಜ್ಞಾನದ ಬೆಳವಣಿಗೆಯಿಂದ ಮುಂದೆ ಆಗ ಸುಲಭವಲ್ಲ. ಸ್ವತಃ ವಿಜ್ಞಾನಿ ಮತ್ತು ಬರಹ ಬಹುದಾದ ಬದಲಾವಣೆಗಳ ಬಗ್ಗೆ ದಿಕ್ಸೂಚಿ ಗಾರ ರಾಲ್ಫ್‌ ಲ್ಯಾಪ್‌ ಹೇಳುವಂತೆ ಇಂದು ಯಾಗಿ ಹಿಂದಿನ ಮತ್ತು ಇಂದಿನ ಚಿತ್ರಗಳು ಜೀವಂತವಿರುವ `` ಅತಿ ಪ್ರತಿಭಾವಂತ ನಮ್ಮ ಮುಂದಿವೆ. ಇವುಗಳ ತುಲನಾತಕ ವಿಜ್ಞಾನಿ ಕೂಡ ವಿಜ್ಞಾನ ನಮ್ಮನ್ನು ಎಲ್ಲಿಗೆ ಅಧ್ಯಾಯನದಿಂದ ಭವಿಷ್ಯದ ಜಗತ್ತಿನ ಕೊಂಡೊಯ್ಯುತ್ತಿದೆ 'ಏಂಬುದನ್ನು ಖಚಿತ ವೇಗ-ಅವೇಗಗಳನ್ನು, ಬೆಳವಣಿಗೆ-ಬದಲಾ ಜನವರಿ 1991 99 ವಣೆಯ ಚಕ್ರದ ಗತಿಯನ್ನು ಊಹಿಸಬ ಹುದು. ಊಹಿಸಬಹುದಪ್ಪೆ! ಆದರೇನು ವಿಜ್ಞಾನದಲ್ಲಿ ಊಹೆ ಮತ್ತು ವಾಸ್ತವದ ನಡುವಿನ ತೆರೆ ಪಾರದರ್ಶಕವಾಗಿರುತ್ತದೆ. ಮನುಷ್ಯ ಇತಿಹಾಸದ ಪ್ರಾರಂಭದಿಂದ ಈ ಶತಮಾನದ ಪ್ರಾರಂಭದವರೆಗೂ ಆಗಿ ರುವ ವಿಜ್ಞಾನ ತಂತ್ರಜ್ಞಾನ ಅಭಿವೃದ್ದಿಗಿಂ ತಲೂ ಹಲವು ಪಟ್ಟು ಹೆಚ್ಚು ಅಭಿವೃದ್ದಿ ಈ ಶತಮಾನದ ಕೇವಲ ೬೦-೭೦ ವರ್ಷಗಳಲ್ಲಿ ಆಗಿದೆ. ವೈಜ್ಞಾನಿಕ ಪ್ರಗತಿಯಲ್ಲಿನ ಈ ತೀಕ್ಷ್ಮ ವೇಗೋತ್ಕರ್ಷ ಮನುಷ್ಯ ಜೀವನದ ಎಲ್ಲ ಪ್ರಕಾರಗಳ ಮೇಲೆ ಅಗಾಧ ಪರಿಣಾಮ ಬೀರಿದೆ. ಅನೇಕ ಬದಲಾವಣೆಗಳನ್ನು ತಂದಿದೆ. ಈ ಶತಮಾನದಲ್ಲಾದ ಬದಲಾವಣೆಯ ದೈತ್ಯ ದಾಪುಗಾಲನ್ನು ವಿಶದಪಡಿಸಲು ಈ ವಿವರಣೆಯನ್ನು ಪರಿಣಾಮಕಾರಿಯಾಗಿ ನಳ ಸಬಹುದು. ಮನುಷ್ಯನ ಅಸ್ಥಿತ್ವದ ಕಳೆದ ೫೦,೦೦೦ ವರ್ಷಗಳನ್ನು ಒಂದೊಂದು ಸರಾಸರಿ ೬೨ ವರ್ಷಗಳ ಜೀವಿತಕಾಲಗಳನ್ನಾಗಿ ವಿಭಾಗಿಸಿ ದರೆ ನಮಗೆ ೮೦೦ ಜೀವಿತಕಾಲಗಳು ಲಭ್ಯ ವಾಗುತ್ತವೆ. ಈ ೮೦೦ ಜೀವಿತಕಾಲಗಳಲ್ಲಿ ಸುಮಾರು ೬೫೦ನ್ನು ಮನುಷ್ಯ ಗುಹೆಗಳಲ್ಲೆ ಕಳೆದಿದ್ದಾನೆ. ಕಳೆದ ಕೇವಲ ೭೦ ಜೀವಿತಕಾ ಲಗಳಿಂದೀಚೆಗೆ ಒಂದು ಜೀವಿತಕಾಲದಿಂದ ಮತ್ತೊಂದು ಜೀವಿತಕಾಲದ ನಡುವೆ ಸಂವ ಹನ ಸಾಧ್ಯವಾಗಿದೆ. ಬರವಣಿಗೆಯ ಮೂಲಕ ಆರು ಜೀವಿತ ಕಾಲಗಳಿಂದ ' : ಈಚೆಗೆ ಮಾತ್ರ ಮನುಷ್ಯ ಮುದ್ರಿತ ಅಕ್ಷರ ಗಳನ್ನು ನೋಡುತ್ತಿದ್ದಾನೆ. ನಾಲ್ಕು ಜೀವಿತ ಕಾಲದಿಂದ ಸಮಯವನ್ನು ನಿಷ್ಕೃಷ್ಟವಾಗಿ ಅಳೆಯುವುದನ್ನು ಕಲಿತಿದ್ದಾನೆ. ಎರಡು ಜೀವಿತಕಾಲದಿಂದ ವಿದ್ಯುತ್‌ ಮೋಟರನ್ನು ಉಪಯೋಗಿಸುತ್ತಿದ್ದಾನೆ. ಮತ್ತು ಮನುಷ್ಯ ದಿನನಿತ್ಯ ಈಗ ಬಳಸುತ್ತಿರುವ ಲಕ್ಷೋಪಲಕ್ಷ ವಸ್ತು-ಸಾಧನಗಳನ್ನು ಈಗಿನ ಅಂದರೆ ಅವನ ೮೦೦ನೇ ಜೀವಿತಕಾಲದಲ್ಲಿಯೆ ಅಭಿ ವೃದ್ಧಿಪಡಿಸಿದಂತವುಗಳು. ಬದಲಾವಣೆಯ ವ್ಯಾಪ್ತಿ ಮತ್ತು ಗಾತ್ರ ದೊಡ್ಡದಷ್ಟೆ ಅಲ್ಲ ಅದರ ತೀವ್ರತೆ ಕೂಡ ಜಾಸ್ತಿ. ಬದಲಾವಣೆಯ ತೀವ್ರತೆಯನ್ನು ಕುರಿತು ಕಾದಂಬರಿಕಾರ ಮತ್ತು ವಿಜ್ಞಾನಿ ಹೀಗೆ ಹೇಳಿದ್ದಾರೆ “ಕಳೆದ ಶತಮಾನದವರೆಗೆ ಸಾಮಾಜಿಕ ಬದಲಾವಣೆ ಎಷ್ಟು ಮಂದಗತಿಯಲ್ಲಿತ್ತು ಎಂದರೆ ಯಾವನೆ ವ್ಯಕ್ತಿಯ ಜೀವಿತಾವಧಿಯಲ್ಲಿ ಅದು ಅವನ ಗಮನಕ್ಕೆ ಬಾರದೆ ಹೋಗು ತಿತ್ತು. ಆದರೆ ಈಗ ಹಾಗಲ್ಲ. ಬದಲಾವ ಣೆಯ ವೇಗ ಎಷ್ಟು ಹೆಚ್ಚಿದೆಯೆಂದರೆ ನಮ್ಮ ಕಲ್ಪನೆ ಕೂಡ ಅದನ್ನು ಸರಿಗಟ್ಟಲಾರದು'' ಸಾಮಾಜಿಕ ಮನಶಾಸ್ತ್ರಜ್ಞ ವಾರನ್‌ ಬೆನ್ನಿಸ್‌ ಪ್ರಕಾರ "“ಯಾವುದೇ ಅತ್ಯುಕ್ತಿ.ಬದ ವ ಗತಿಯನ್ನು ಸಿ.ಪಿ. ಸ್ನೋ ಲಾವಣೆಯ ke ವಾಪಿ ಮತು ಕ್ರಾ ಸಂ ಉತ್ಪಾದನೆಯ ಪ್ರಮಾಣ ಮುಂದುವರಿದ ದೇಶಗಳಲ್ಲಿ ಪ್ರತಿ ೧೫ ವರ್ಷಕ್ಕೊಮ್ಮೆ ಉತ್ಪನ್ನಗಳ ಸಂಖ್ಯೆ ದ್ವಿಗುಣಗೊಳ್ಳು ತ್ತಿದೆ. ಮತ್ತು .ಅದೇ ಕಾಲಕ್ಕೆ ದ್ವಿಗುಣಗೊಳ್ಳಲು ಬೇಕಾಗುತ್ತಿರುವ ಕಾಲ ಕಡಿಮೆಯಾಗುತ್ತಿದೆ. ಅಂದರೆ, ಈ ತರದ ಸಮಾಜದಲ್ಲಿರುವ ಯಾವುದೇ ಮಗು ಹುಡುಗನಾಗುವ ಹೊತ್ತಿಗೆ ಅವನ: ಸುತ್ತ ಅವನ, ತಂದೆ-ತಾಯಿಗಳ ಕಾಲದಲ್ಲಿ ಇದ್ದುದಕ್ಕಿಂತ ಎರಡು ಪಟ್ಟು ಹೆಚ್ಚು. ಮಾನವ ನಿರ್ದತ ಹೊಸ ವಸ್ತುಗಳಿರುತ್ತವೆ. ಮತ್ತು ಮಗು ೭೦ ವರ್ಷ ತಲುಪುವ ಹೊತ್ತಿಗೆ ೩೨ ಪಟ್ಟು ಹೆಚ್ಚಿನ ವಸ್ತುಗಳು ಅವನು ಹುಟ್ಟಿದಾಗ ಇದ್ದುದಕ್ಕಿಂತ ಹೆಚ್ಚಿಗೆ ಇರುತ್ತವೆ. ವಾಸ್ತವವಾಗಿ ವಿವರಿಸಲಾರದು. ನಿಜ ಹೇಳ ಬೇಕೆಂದರೆ ಕೇವಲ ಅತ್ಯುಕ್ತಿಗಳೇ ವಾಸ್ತವ ವಾಗಿ ತೋರುತ್ತವೆ'', ನಮ್ಮ ಚಿಂತನೆಯ ಪರಿಧಿಯೊಳಗೆ ಬರುವ-ಅದು ಕ್ರಮಿಸಿದ ದೂರವಾಗಿರಬ ಹುದು, ಏರಿದ ಎತ್ತರವಾಗಿರಬಹುದು, ಅಗೆದು ತೆಗೆದ ಖನಿಜಗಳ ಪ್ರಮಾಣವಾಗಿರ ಬಹುದು, ಶಕ್ತಿಯ ಬಳಕೆಯಾಗಿರಬಹುದು, ಬಳಸುತ್ತಿರುವ ವಸ್ತುಗಳ ಸಂಖ್ಯೆಯಾಗಿರಬ ಹುದು, ಜ್ಞಾನದ ಸಂಗ್ರಹವಾಗಿರಬಹುದು, ಎಲ್ಲದರಲ್ಲಿಯೂ ಬೆಳವಣಿಗೆಯ ದೈತ್ಯ ದಾಪುಗಾಲನ್ನು ಗುರುತಿಸಬಹುದು, ಬೆಳವ ಣಿಗೆ ಧುತ್ತೆಂದು ಸ್ಫೋಟಗೊಂಡಿರುವುದನ್ನು ಕಾಣಬಹುದು. ಮನುಷ್ಯ ಹಿಂದೆ ಶತಶತ ಮಾನಗಳಿಂದ ಸಾಧಿಸಲಾಗದ್ದನ್ನು ಈಚಿನ ೬೦-೩೦ ವರ್ಷಗಳಲ್ಲಿ ಸಾಧಿಸಿ "ತನಗೆ ಸಮ ರಿಲ್ಲ' ಎಂದು ಬೀಗುತ್ತಿರುವುದು ಸ್ಪಷ್ಟವಾ ಗಿದೆ. ಇದಕ್ಕೆ ಕಾರಣ ಕೂಡ ಸ್ಪಷ್ಟವಾಗಿದೆ. ತಂತ್ರಜ್ಞಾನ ತಂತ್ರಜ್ಞಾನವನ್ನೆ “ಶಿಂದು' ಕೊಬ್ಬುತ್ತದೆ; ಗುಣಿತಗೊಳ್ಳುತ್ತದೆ. ; ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿ ಗೆಯ ಪ್ರಕ್ರಿಯೆಯನ್ನು ನೋಡಿದರೆ ಇದು ಇನ್ನು ಹೆಚ್ಚು ಸ್ಪಷ್ಟವಾಗುತ್ತದೆ. ತಂತ್ರಜ್ಞಾನದ ಬೆಳವಣಿಗೆ ಮೂರು ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. ಒಂದು ಕಲ್ಪನೆ, ಎರಡು ಅನ್ವಯ, ಮೂರು ಮಾರು ಕಟ್ಟೆ. ಹಿಂದೆ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಹೋಗಲು ಶತಮಾನಗಳೆ ಹಿಡಿ ಲ್ಲ ಯುತ್ತಿದ್ದವು. ಆದರೆ ಈಗ (ವಿಜ್ಞಾನಿಗಳ) ಕಲ್ಪನೆ ಮತ್ತು (ತಂತ್ರಜ್ಞರ) ಅನ್ವಯದ ನಡುವೆ ಆ ತರಹದ ನಿಧಾನ ಯೋಚಿಸಲೂ ಸಾಧ್ಯವಿಲ್ಲ. ಇದರ ಅರ್ಥ ನಾವು ಹಿಂದಿನ ವರಿಗಿಂತ ಹೆಚ್ಚು ಉತ್ಸುಕರಾಗಿದ್ದೇವೆ ಮತ್ತು ಕಡಿಮೆ ಸೋಮಾರಿಗಳಾಗಿದ್ದೇವೆ ಎಂದಲ್ಲ. ಜನವರಿ 1991 ಬದಲಿಗೆ ನಾವು ಕಾಲದೊಂದಿಗೆ ಈ ಪ್ರಕ್ರಿ ಯೆಯನ್ನು ತೀವ್ರಗೂಳಿಸಬಲ್ಲ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದೇವೆ ಎಂಬುದೇ ಆಗಿದೆ. ಆದ್ದರಿಂದಲೇ ಕಲ್ಪನೆಯ ಮೊದಲ ಹಂತದಿಂದ ಅನ್ವಯದ ಎರಡನೆ ಹಂತದ ನಡುವಿನ ಕಾಲವನ್ನು ಗಮನಾರ್ಹ ಮೆಗಿ ಕಡಿಮೆ ಮಾಡಿಕೊಂಡಿದ್ದೇವೆ. ಫ್ರಾಂಕ್‌ಲಿನ್‌ರ ಅಧ್ಯಯನದ ಪ್ರಕಾರ ಈ ಕಡಿತ ಸುಮಾರು ಪ್ರತಿಶತ ೬ಂ೦ರಪ್ಪಾಗಿದೆ. ಹೀಗೆಯೆ ಎರಡನೆ. ಹಂತದಿಂದ ಮೂರನೆ ಹಂತವನ್ನು ತಲುಪುವ ಕಾಲ ಕೂಡ ಆಶ್ಚರ್ಯಕರ ರೀತಿಯಲ್ಲಿ ಶೀಘ್ರವಾ ಗುತ್ತದೆ. ೧೯೨೦ಕ್ಕೂ ಮುಂಚೆ ಅಮೇರಿಕಾ ದಲ್ಲಿ ಸಾದರಪಡಿಸಲಾದ ಶೂನ್ಯ ಮಜ್ಜಕ, ರೆಫ್ರಿಜರೇಟರ್‌ ಮುಂತಾದವು ಗರಿಷ್ಠ ಮಾರುಕಟ್ಟೆಯನ್ನು ಪಡೆಯಲು ಮೂವ ತಾರು ವರ್ಷಗಳು ಬೇಕಾದವು. ೧೯೩೯ ಮತ್ತು ೫೯ರ ನಡುವೆ ಬಂದ ವಿದ್ಯುತ್‌ ಹುರಿಯುವ ಬಾಣಲೆ, ದೂರದರ್ಶನ ಮುಂತಾದವುಗಳಿಗೆ ಕೇವಲ ಎಂಟು ವರ್ಷ ಗಳು ಸಾಕಾದವು. ಪ್ರತಿ ಒಂದು ಯಂತ್ರ ಮತ್ತು ತಂತ್ರದ ಸಂಯೋಜನೆಯಿಂದ ಹೊಸದೊಂದು ಯಂತ್ರ ಮತ್ತು ತಂತ್ರ ರೂಪುಗೊಳ್ಳಲು ಹೆಚ್ಚು ಕಾಲ ಬೇಕಾಗುವುದಿಲ್ಲ. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ. ಜೊತೆಗೆ, ವಿಜ್ಞಾನದಲ್ಲಿ ಇಂದು ಸಾಧ್ಯವೇ ಇಲ್ಲ ಎಂಬ ಲೇವಡಿಗೆ . ಒಳಗಾದದ್ದು ಮರುದಿನವೇ ಸಾಕಾರಗೊಂಡಿದ್ದಿದೆ. ಉದಾಹರಣೆಗೆ ಟೆಲಿ ಫೋನ್‌, ರೇಡಿಯೋ... ಇವೆಲ್ಲವುಗಳ ಪ್ರಭಾವದಿಂದ ಅತಿ ಕೈಗಾ ರಿಕೀಕರಣ ಮತ್ತು ಅತಿ ತಾಂತ್ರೀಕರಣಗಳಾ ಗುತ್ತಿವೆ. ಪರಿಣಾಮ: ಮನುಷ್ಯ ಹೆಚ್ಚು ಹೆಚ್ಚು ಅವಿಶ್ರಾಂತನಾಗುತ್ತಿದ್ದಾನೆ. ವಸ್ತು ಸ್ಥಳ, ಮನುಷ್ಯರ ಜೊತೆಗಿನ ಸಂಬಂಧ ಕ್ಷೀಣಿಸುತ್ತಿದೆ. 101 ಮನುಷ್ಯನ ವಸ್ತುಗಳ ಜೊತೆಗಿನ ಸಂಬಂಧ ಕ್ಷಣಿಕಗೊಳ್ಳುತ್ತಿದೆ ಎಂಬುದಕ್ಕೆ ಈಗ ಕೊಂಡು ಉಪಯೋಗಿಸಿ ಬಿಸಾಡುವಂ ತಹ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಸಾಕ್ಷಿಯಾಗಿದೆ. ಮೊದಲೇ ಪೇಸ್ಟಿನ ಲೇಪನ ಮಾಡಿದ ಟೂತ್‌ ಬ್ರಪ್‌ಗಳಿಂದ ಹಿಡಿದು ಸ್ಥಳದಿಂದ ಸ್ಥಳಕ್ಕೆ ಅಗತ್ಯ ಮತ್ತು ಬೇಡಿಕೆಗೆ ತಕ್ಕಂತೆ ಒಯ್ಯಬಲ್ಲ ಆಟದ ಮೈದಾನದವ ರೆಗೆ ಉಪಯೋಗಿಸಿ ಬಿಸಾಡಬಹುದಾದಂ ತಹ ವಸ್ತುಗಳು ಇಂದು ಮಾರುಕಟ್ಟೆಗೆ ಬರುತ್ತಿವೆ. ಸ್ಥಳದೊಂದಿಗಿನ ಮನುಷ್ಯನ ಸಂಬಂಧ ಕೂಡ ಆಮೂಲಾಗ್ರ ಬದಲಾವಣೆ ಹೊಂದುತ್ತಿದೆ. ಮೊದಲಿನಂತೆ ಗಾಢ ಸಂಬಂ ಧವೇ ಉಳಿಯುತ್ತಿಲ್ಲ. ಸಾಗಣೆ ಸೌಕರ್ಯದ ಹೆಚ್ಚಳ, ಕಾರ್ಯಕ್ಷೇತ್ರದ ವಿಸ್ಮಾರ, ಜನದಟ್ಟಣೆ ಮುಂತಾದ ಕಾರಣಗಳಿಂದಾಗಿ ಮನುಷ್ಯ ಸಡಿಲ ಪಾದಿಯಾಗುತ್ತಿದ್ದಾನೆ. ಇದ್ದಲ್ಲೆ ಇರ ಲಾಗದೆ ನವ-ಅಲೆಮಾರಿಯಾಗುತ್ತಿದ್ದಾನೆ. ತಾನಿರುವ ಸ್ಥಳದ ಜೊತೆಗೆ, ಮತ್ತು ಅಕ್ಕಪ ಕೃದವರೊಂದಿಗೆ ಸಂಬಂಧ ಸ್ಥಾಪಿಸಿಕೊಳ್ಳಲು ಸಾಧ್ಯವಾಗುವಷ್ಟು ಕಾಲವೂ ಒಂದು ಸ್ಥಳ ದಲ್ಲಿ ನಿಲ್ಲಲಾರದಷ್ಟು ಅವಿಶ್ರಾಂತನಾಗುತ್ತಿ ದ್ದಾನೆ. ಅಮೇರಿಕ ಒಂದರಲ್ಲೆ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಮಾರ್ಚ್‌ ೬೭ ರಿಂದ ಮಾರ್ಚ ೬೮ರ ಕೇವಲ ಒಂದು ವರ್ಷದ ಅವಧಿಯಲ್ಲಿ ಸುಮಾರು ಮೂರು 'ತಿದೆ. ಕೋಟಿ ಅರವತ್ತಾರು ಲಕ್ಷ ಜನ ತಮ್ಮ ' ವಾಸಸ್ಮಳವನ್ನು ಬದಲಿಸಿದ್ದಾರೆ. ಕಾಂಬೋಡಿಯ, ಫಾನ, ಮಂಗೋಲಿಯಾ, ನಿಕರಾಗುವ, ಗೌಟಿಯಾಲ, ಹುಂಡುರಾಸ್‌, ಟುನೀಸಿಯಾ ಈ ಎಲ್ಲ ದೇಶಗಳ ಒಟ್ಟು ಜನಸಂಖ್ಯೆಗಿಂತ ಜಾಸ್ತಿ. ಅತಿಹೆಚ್ಚಿನ ನಗರೀಕರಣದಿಂದಾಗಿ ಮನು ಷ್ಯರ ನಡುವಿನ ಸಂಬಂಧ ತುಂಡು ತುಂಡಾ ಗುತ್ತಿದೆ. ಇದು ಸಮಾಜಶಾಸ್ತ್ರದ ಇತ್ತೀಚಿನ ಮುಖ್ಯಪ್ರಶ್ನೆಯಾಗಿದೆ. ನೆರೆಹೊರೆಯವರೂ ಗೊತ್ತಿಲ್ಲದಂತ ಪರಿಸ್ಥಿತಿ ಉಂಟಾಗುತ್ತಿದೆ. -ಮಿತವಾದ ಅರ್ಥದಲ್ಲಿ ಮಾತ್ರ ಸಂಬಂಧ ಗಳು ಉಳಿದಿವೆ. ಜನರ ಜೊತೆಗಿನ ಸಂಪ ರ್ಕದ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಸಂಬಂ ಧದ ಗಾಢತೆ ಮತ್ತು ಕಾಲ ಕಡಿಮೆಯಾಗು ದೀರ್ಫಕಾಲದ ಸಂಬಂಧಗಳಾದ ಕುಟುಂಬದ ಸದಸ್ಯರ ನಡುವಿನ ಸಂಬಂಧ ಕೂಡ ದೀರ್ಫ್ಥವಾಗಿ ಉಳಿಯುತ್ತಿಲ್ಲ. ಏರು ತ್ತಿರುವ ವಿಚ್ಛೇದನಗಳ ಸಂಖ್ಯೆ ಇದನ್ನು ತೋರಿಸುತ್ತದೆ. ಮಧ್ಯ ಕಾಲೀನ ಸಂಬಂಧ ಗಳಾದ ಸ್ನೇಹಿತರು, ನೆರೆಹೊರೆಯವರು, ಸಹೋದ್ಯೋಗಿಗಳು ಮತ್ತು ಸಂಘ ಸಂಸ್ಥೆ ಗಳ ಸದಸ್ಯರ ನಡುವಿನ ಸಂಬಂಧ ಕೂಡ ಹೆಚ್ಚು ಕಾಲ ಬಾಳುತ್ತಿಲ್ಲ. ಹೆಚ್ಚಿನ ಓಡಾಟ, ಹೆಚ್ಚಿನ ಜನಸಂಖ್ಯೆ ಹೆಚ್ಚಿನ ಸಂಪರ್ಕ ಇದಕ್ಕೆ ಕಾರಣ. ಇವು. ಮೂರು ವಸ್ತು ವ್ಯಕ್ತಿ ಸ್ಥಳಗಳ ಜೊತೆಗಿನ ಸಂಬಂಧಗಳ ಕ್ಷಣಿಕತೆ ಅನೇಕ ಸಾಮಾಜಿಕ ಮತ್ತು ಮಾನ 102 ಜ್ಞಾನದ ಶೇಖರಣೆ ೧೫೦೦ಕ್ಕೆ ಮುಂಚೆ ಯೂರೋಪ್‌ ವರ್ಷವೊಂದಕ್ಕೆ ಕೇವಲ ೧೦೦೦ ಪುಸ್ತಕಗಳನ್ನು ಹೂರತರುತ್ತಿತ್ತು. ೧೦೦,೦೦೦ ಪುಸ್ತಕಗಳನ್ನು ಉತ್ಪಾದಿಸಲು ಇಡೀ ಒಂದು ಶತಮಾನ ಬೇಕಾಗುತ್ತಿತ್ತು. ೪೫೦೦ ವರ್ಷಗಳ ನಂತರ ೧೯೫೦ರ ಹೊತಿಗೆ ಪುಸ್ತಕ ಪ್ರಕಾಶನ ಎಷ್ಟು ವೇಗವಾಗಿ ಬಳೆದಿತ್ತೆಂದರೆ ಯೂರೋಪೊಂದೆ ವರ್ಷಕ್ಕೆ ೧೨೦,೦೦೦ ಪುಸ್ತಕಗಳನ್ನು ಹೊರ ತಂದಿತ್ತು. ಈಗಂತೂ ಜಗತ್ತಿನ ಪುಸ್ತಕ ಪ್ರಕಾಶನದ ಸಂಖ್ಯ ದಿನವೊಂದಕ್ಕೆ ೧೦೦೦ ಮೀರಿದೆ. ಆ. : ಕಸ್ತೂರಿ ಇದು ' ಸಿಕ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿವೆ. ೧೮೫೦ರಲ್ಲಿ ಈ ಪ್ರಪಂಚದ ಮೇಲಿನ ಕೇವಲ ೪ ನಗರಗಳಲ್ಲಿ ಮಾತ್ರ ಜನಸಂಖ್ಯೆ . ದಶಲಕ್ಷವನ್ನು ಮೀರಿತ್ತು. ೧೯೦೦ರ ಹೊತ್ತಿಗೆ ಇದು ೧೯ ಆಯಿತು. ೧೯೬೧ರಲ್ಲಿ ೧೪೧. ೨೧ನೇ ಶತಮಾನದ ಆರಂಭಕ್ಕೆ? - ಬಹುಶಃ ಇದೇ ಕಾರಣಕ್ಕೆ ಮುಂದೆ ಹುಟ್ಟಿಕೊಳ್ಳಬಹುದಾದ ಅತಿದೊಡ್ಡ ನಗರ ಗಳ ಜನದಟ್ಟಣೆಯನ್ನು ನಿಭಾಯಿಸಲು, ಫ್ರಾನ್ಸ್‌ ನಗರದ ಯೋಜಕರು ಮಾರುಕಟ್ಟೆ, ವಸ್ತು ಸಂಗ್ರಹಾಲಯ, ಗೋದಾಮು ಮತ್ತು ಕಾರ್ಯಾನೆಗಳನ್ನು ಭೂಮಿಯೊಳಗೆ ಹಳ್ಳ ಕೊರೆದು ನಿರ್ಮಿಸಲು ಯೋಚಿಸುತ್ತಿದ್ದಾರೆ. ಮತ್ತು ಜಪಾನಿನ ವಾಸ್ತುಶಿಲ್ಪಿಗಳು ಸಾಗರದ ಮೇಲೆ ಅಟ್ಟಗಳನ್ನು ಕಟ್ಟಿ ಅವುಗಳ ಮೇಲೆ ನಗರ ನಿರ್ಮಾಣಕ್ಕೆ ನಕ್ಷೆಯನ್ನು ತಯಾರಿಸಿ ದ್ದಾರೆ. ಇನ್ನೂ ಮುಂದೆ ಯೋಚಿಸಿರುವ ವಿಜ್ಞಾ ನಿಗಳು ಅದ್ಭುತ ಸಾಧ್ಯತೆಗಳ ಬಗ್ಗೆ ಮಾತ ನಾಡುತ್ತಿದ್ದಾರೆ. ಸ್ಕಿಪ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಷನೋಗ್ರಫಿಯ ಡಾ. ಒಫ್‌.ಎನ್‌. ಸ್ವೀಸ್‌ ಹೇಳುತ್ತಾರೆ ""ಜನಸಂಖ್ಯೆ ಬೆಳೆದಂತೆ ನಿಜವಾದ ವಾಸಸ್ಥಾನವಾಗಿ ಮನುಷ್ಯ ಇನ್ನು ಐವತ್ತು ವರ್ಷಗಳೊಳಗೆ ಸಮುದ್ರಗಳ ಒಳ ಹೊರಗನ್ನು ಆಕ್ರಮಿಸಿಕೊಳ್ಳುತ್ತಾನೆ ಮತ್ತು ತನ್ನೆಲ್ಲ ಆವಶ್ಯಕತೆಗಳಿಗೆ ದುಡಿಸಿಕೊಳ್ಳು ತಾನೆ”. ಜನವರಿ 1991 ಶಕ್ತಿಯ ಭಾರತದ ಅಣುವಿಜ್ಞಾನಿ ಡಾ. ಹೋಮಿಬಾಬರವರ ವಿಶ್ಲೇಷಣೆಯಂತೆ ೩೩,೦೦೦ ದಶಲಕ್ಷ ಟನ್‌: ಕಲ್ಲಿದ್ದಲಿನಲ್ಲಿ ಅಡಕವಾಗಿರುವ ಶಕ್ತಿಯನ್ನು 0 ಅಕ್ಷರದಿಂದ ಗುರುತಿಸಿದರೆ ಕ್ರಿ.ಶ.ದ ಪ್ರಾರಂಭದಿಂದ ಕಳೆದ ೧೮.೫ ಶತಮಾನಗಳಲ್ಲಿ ಮನುಷ್ಕ ಉಪಯೋಗಿಸಿದ ಶಕ್ತೆ ಪ್ರತಿ ಶತಮಾನಕ್ಕೆ ೫ ೧ ಗಿಂತಲೂ ಕಡಿಮೆ. ೧೮೫೦ ರ ಹೊತ್ತಿಗೆ ಇದು ೧ ಛ ಮುಟ್ಟಿತು. ಈವತ್ತು ೧೦ ಗೆ ಏರಿದೆ. ಅಂದರೆ, ಅಂದಾಜು ಲಕ್ಕಾಚಾರದ ಪ್ರಕಾರ ಕಳೆದ ೨೦೦೦ ವರ್ಷಗಳಲ್ಲಿ ಮನುಷ್ಯ ಬಳಸಿದ ಒಟ್ಟು ಶಕ್ತಿಯಲ್ಲಿ ಅರ್ಧದಷ್ಟನ್ನು ಕಳೆದ ಕೇವಲ ನೂರು ವರ್ಷಗಳಲ್ಲಿ ಬಳಸಿದ್ದಾನೆ. ಈಗಾಗಲೇ ಡಾ. ವಾಲ್ಕರ್‌'. ಎಲ್‌. ರೊಬ್ಲ್‌ ಎಂಬ. ವಿಜ್ಞಾನಿ ಹೆಗ್ಗಣ ಜಾತಿಗೆ ಸೇರಿದ ಪ್ರಾಣಿಯೊಂದನ್ನು ನೀರಿನ ಒಳಗೆ ಜೀವಂತವಾಗಿ, ಇಟ್ಟಿದ್ದಾರೆ. ಇದಕ್ಕಾಗಿ ಅವರು ಸಂಶ್ಲೇಷಿತ ಪೊರೆಯಿಂದ ತಯಾ ರಾದ ಪೆಟ್ಟಿಗೆಯನ್ನು ಉಪಯೋಗಿಸಿದ್ದಾರೆ. ಇದು. ನೀರನ್ನು ಹೊರಗಡೆ ಇಟ್ಟು ಅದರಿಂ ದಲೇ ಆ ಪ್ರಾಣಿಗೆ ಅಗತ್ಯವಾದ ಗಾಳಿಯನ್ನು ುಶ್ಚಾದಿಸುತ್ತದೆ. ಮುಂದೆ ಈ ತರದ ಪೊರೆ ಗಳು. ನೀರಿನ ಒಳಗೆ ನಿರ್ಮಿಸಲ್ಪಡುವ ಪ್ರಯೋಗಾರ್ಥ ನಿಲ್ದಾಣಗಳಲ್ಲಿ ವಾಸಿಸು ವರಿಗೆ ಗಾಳಿಯನ್ನು ಪೂರೈಸುವ ಕೆಲಸವನ್ನು ನಿರ್ವಹಿಸಬಹುದು. . ಯಾರಿಗೆ ಗೊತ್ತು? ಮುಂದೊಂದು ದಿನ ಇವುಗಳನ್ನು ಮಾನವ ದೇಹದೊಂದಿಗೆ ಜೋಡಣೆ ಮಾಡಿ ಆರಾಮ ವಾಗಿ ನೀರಿನಲ್ಲಿ. ಜೀವಿಸುವಂತೆ. ಮಾಡಬ ಹುದು. ಇದು ವೈಜ್ಞಾನಿಕ ಕಾದಂಬರಿಗಳಲ್ಲಿ ಬರುವ ಶಸ್ತ್ರಕ್ರಿಯೆಯಿಂದ ಜಲ, ಪುಪ್ಪುಸಗ ಳನ್ನು ಸೇರಿಸಿಕೊಂಡ ಜಲಮಾನವರಂತೆ ತೋರುತ್ತಾರಲ್ಲವೆ ? ಇದು ಸತ್ಯವೂ ಆಗಬ ಹುದು. ಏಕೆಂದರೆ ಕೆಲವು ವಿಜ್ಞಾನಿಗಳು ಹೇಳುವಂತೆ ವೈಜ್ಞಾನಿಕ ಕತೆಗಳಲ್ಲಿ ಬರುವ ಊಹಾಚಿತ್ರಗಳಿಗೂ ಮತ್ತು ವಾಸ್ತವ ಚಿತ್ರ ಗಳಿಗೂ ನಡುವಿನ ಗೆರೆ ತೀರ ತೆಳುವಾಗಿರು ತ್ತದೆ. ಇದು ಸತ್ಯವೇ ಆದಲ್ಲಿ. ಮುಂದೆ ಹೊಸ ಜೀವನ ಕ್ರಮವೇ ಸೃಷ್ಟಿಯಾಗುತ್ತದೆ. ಭೂ ಕೃಷಿಗೆ ಬದಲಾಗಿ ಜಲ ಕೃಷಿ, ಭೂ ಬಳಕೆ 103 ಸಂಸ್ಕೃತಿಗೆ ಬದಲಾಗಿ ಜಲ ಸಂಸ್ಕೃತಿ ಬರು ತ್ತದೆ. ಸಮುದ್ರವನ್ನು ಆರಾಧಿಸುವ ಆಧ್ಯಾತ್ಮ ಕೂಡ: ಬೆಳೆಯುತ್ತದೆ. ಇದರಂತೆ ಬಾಹ್ಯಾಕಾಶದಲ್ಲಿ ಜೀವಿಸಲು ಅಗತ್ಯ ಪರಿಕರಗಳನ್ನೊಳಗೊಂಡ ಮನು ಷ್ಯನ ಸೃಷ್ಟಿಯೂ ಮುಂದೆ ಸಾಧ್ಯವಾಗಬ ಹುದು. ಬೇರೆ ಬೇರೆ: ಆಕಾಶಕಾಯಗಳಲ್ಲಿ ರುವ ವಿಭಿನ್ನ ಗುರುತ್ವಾಕರ್ಷಣೆ, ಉಷ್ಣತೆ, ಗಾಳಿಯ ಒತ್ತಡ, ಗಾಳಿಯ ರಚನೆ, ವಿಕಿರಣ ಮುಂತಾದ ವಾತಾವರಣದೊಂದಿಗೆ ಹೊಂದಿಕೊಂಡು ಜೀವಿಸಬಲ್ಲ ವ್ಯತ್ಯಸ್ತ ಮನುಷ್ಯನ ಸೃಷ್ಟಿ ಇಂದು ಅಸಾಧ್ಯವಾಗಿ ಕಾಣುತ್ತಿಲ್ಲ. ರಸಾಯನಿಕ ಜೈವಿಕ ಪರ ಮಾಣು ಯುದ್ಧ, ಕಾಯಿಲೆಗಳು, ಪ್ರಕೃತಿ ಅವಘಡ ಮುಂತಾದವುಗಳಿಂದ ಈ ಗ್ರಹದ ಮೇಲೆ ಜೀವನಾಶವಾದರೂ ಇತರ ಗ್ರಹಗ ಳಲ್ಲಾದರೂ ಅದನ್ನು ಮುಂದುವರೆಸುವುದು ಇದರಿಂದ ಸಾಧ್ಯವಾಗುತ್ತದೆ. ಅನೇಕ ರಂಗಗಳಲ್ಲಿ ಆಗುತ್ತಿರುವ ಸಂಶೋಧನೆಗಳು ಇವುಗಳ ಸಾಧ್ಯತೆಗೆ ಪುಷ್ಠಿ ನೀಡುತ್ತಿವೆ. ವಂಶವಾಹಿ ತಂತ್ರಜ್ಞಾನ ಮತ್ತು ಉತ್ತಮ ಸಂತಾನೋತ್ಪತ್ತಿ ಶಾಸ್ತ್ರದ ಬೆಳವ ವೇಗದ ಣಿಗೆಯಿಂದ ವಂಶವಾಹಿಗಳನ್ನು ವ್ಯತ್ಯಸ್ಥಗೊ ; ೪ಿಸುವುದಷ್ಟೆ ಅಲ್ಲದೆ ಬೇಕಾದಂತ ಹೊಸ ರೀತಿಯ ಬಲಿಷ್ಠ ಮನುಷ್ಯರ ಆವೃತ್ತಿಯನ್ನೆ ಸೃಷ್ಟಿಸುವುದು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರಿಂದ ಮನುಷ್ಯನ ಈಗಿರುವ ನಿರ್ದಿಷ್ಟ ಚಿತ್ರದ ಕಲ್ಪನೆ ಕುಸಿದು ಬೀಳುತ್ತದೆ. ಜೊತೆಗೆ, ಮಗು ಬೇಕೆನಿಸಿದ ಮಹಿಳೆ ತನಗೆ ಬೇಕಾದಂತ ರೀತಿಯ ಮಗು ವಿಗೆ ಕಾರಣವಾಗುವ ಫನೀಭವಿಸಿದ ಭ್ರೂಣ ವನ್ನು ಗ್ಯಾರಂಟಿ ಕಾರ್ಡಿನೊಂದಿಗೆ ಮಾರುಕ ಟ್ಟೆಯಲ್ಲಿ ಖರೀದಿಸಿ, ನಂತರ ಅದನ್ನು ತನ್ನ ಗರ್ಭದಲ್ಲಿ ಅಳವಡಿಸಿಕೊಂಡು ಒಂಬತ್ತು ತಿಂಗಳ ನಂತರ ಮಗುವಿಗೆ ಜನ್ಮ ಕೊಡಬ ಹುದಾದಂತ ವ್ಯವಸ್ಥೆಯೂ ಬರಲಿದೆ. ಮತ್ತೂ ಮುಂದೆ ಯೋಚಿಸಿರುವ ವಿಜ್ಞಾನಿ ಗಳು ಹೇಳುತ್ತಾರೆ; ಮಾನವ ಗರ್ಭಕೋ ಶವೇ ಇಲ್ಲದ, ಅಚರ ಹೊರಗಡೆಯೆ ಕೃತಕ ವಾತಾವರಣದಲ್ಲಿ ಮಕ್ಕಳನ್ನು ಗರ್ಭಾಂಕುರ ಮಾಡಿಸಿ, ಪೋಷಿಸಿ, ಬೆಳೆಸುವ ಕಾಲವೂ ಬರುತ್ತದೆ. ಆಗ ಹೆಂಗಸರು ಗರ್ಭಧರಿಸುವ ಮುಜುಗರವೇ ಇಲ್ಲದೆ ತಾಯಂದಿರಾಗಬ ಹುದು. ಈ ಬೆಳವಣಿಗೆಯಿಂದ ಲೈಂಗಿಕತೆ, ಹೆಚ್ಚಳ ಕ್ರಿ.ಪೂ. ೬೦೦೦ ವರ್ಷದಲ್ಲಿ ಮನುಷ್ಯನ ಅತಿವೇಗದ ವಾಹಕ ಒಂಟೆಯಾಗಿತ್ತು. ಗಂಟೆಗೆ ೮ ಮೈಲಿ ಹೋಗುತ್ತಿತ್ತು. ೪೫೦೦ ವರ್ಷಗಳ ನಂತರ ಕ್ರಿ.ಪೂ. ೧೬೦೦ ರ ಹೊತ್ತಿಗೆ ರಥಗಳ ಪಾದಾರ್ಪಣದೊಂದಿಗೆ ವೇಗ ೨೦ ಮೈ. !ಗಂ. ತಲುಪಿತು. ಮುಂದಿನ ವೇಗದ ಬೆಳವಣಿಗೆಯ ಆವೇಗ ದಂಗುಪಡಿಸುವಂತಿದೆ. ಸುಮಾರು ೩೫೦೦ ವರ್ಷಗಳ ನಂತರ ೧೭೮೪ ರಲ್ಲಿ ಬಂದ ರೈಲು ಗಂಟೆಗೆ ೧೦ ಮೈಲಿ ವೇಗದಲ್ಲಿ ಚಲಿಸುತ್ತಿತ್ತು. ೧೮೨೫ ರ ಹೊತ್ತಿಗೆ ಇದು ಗಂಟಿಗೆ ೩೦ ಮೈಲಿಯನ್ನು ಮುಟ್ಟಿತು. ಮತ್ತ ಕೇವಲ ೩೫ ವರ್ಷಗಳಲ್ಲಿ ಈ ವೇಗ ೧೦೦ ಮೈ. / ಗಂ. ಮಟ್ಟವನ್ನು ತಲುಪಿತು. ಈ ವೇಗ ೪ ಪಟ್ಟು ಹೆಚ್ಚಾಗಲು ಕೇವಲ ೫೦ ವರ್ಷಗಳು ಸಾಕಾದವು. ೧೯೩೮ ರಲ್ಲಿ ೪೦೦ ಮೈ. / ಗಂ. ಹಾರಾಡುವ ವಿಮಾನಗಳು ಬಂದಿದ್ದವು. ನಂತರದ ಇಪ್ಪತ್ತೇ ಇಪ್ಪತ್ತು ವರ್ಷಗಳಲ್ಲಿ ೧೯೬೦ರಲ್ಲಿ ೪೦೦೦ ಮೈ. / ಗಂ. ಚಲಿಸಬಲ್ಲ ರಾಕೆಟ್‌ ವಿಮಾನಗಳು ಹಾರಾಡುತ್ತಿದ್ದವು. ಇಂದು ಗಂಟೆಗೆ ೪೮,೦೦೦ ಯುತ್ತಿರುವ ಪಯೋನೀರ್‌ ಗಗನವಾಹನ ಇದೆ. ಕೆ.ಮೀ. ವೇಗದಲ್ಲಿ ಭೂಮಿಯಿಂದ ದೂರಸರಿ w ರಸಾಯನಿಕ ಧಾತುಗಳು ೧೫ನೇ ಶತಮಾನಕ್ಕೆ ಮೊದಲು ಕೇವಲ ೧೧ ರಸಾಯನಿಕ ಧಾತುಗಳನ್ನು ಮಾತ್ರ ಕಂಡು ಹಿಡಿಯಲಾಗಿತ್ತು. ಹನ್ನೆರಡನೆಯದನ್ನು ಕಂಡು ಹಿಡಿಯುವ ಹೊತ್ತಿಗೆ ೨೦೦ ವರ್ಷಗಳು ಸಂದು ಹೋಗಿದ್ದವು. ನಂತರದ ೪೫೦ ವರ್ಷಗಳ ಅವಧಿಯಲ್ಲಿ ಸುಮಾರು ೭೦ ಧಾತುಗಳನ್ನು ಕಂಡು ಹಿಡಿಯಲಾಯಿತು. ೧೯೦೦ ರಿಂದೀಚೆಗೆ ಸರಾಸರಿ ಪ್ರತಿ ಮೂರು ವರ್ಷಕ್ಕೆ ಒಂದರಂತೆ ಆವರ್ತ ಕೋಷ್ಟಕಕ್ಕೆ ಸೇರಿಸಲಾಗುತ್ತಿದೆ. ನೈತಿಕತೆ, ತಾಯ್ತನದ ಪಾವಿತ್ರ್ಯ, ಪ್ರೀತಿ, ಮಕ್ಕಳ ಪೋಷಣೆ ಮುಂತಾದವುಗಳೆಲ್ಲ ಹ್ಯೊಸ ಅರ್ಥವನ್ನು ಪಡೆಯುತ್ತವೆ. ಹುದೆ ಸಾಧ್ಯ ವೇ ಇಲ್ಲ ಅಂದುಕೊಂಡಿದ್ದ ಬದಲಿ ಹೃದಯ, ಮೂತ್ರಪಿಂಡ, ಯಕೃತ್ತು ಮೇದೋಜೀರಕ ಗ್ರಂಥಿ ಮೊದಲಾದವುಗಳ ಯಶಸ್ವಿ ಜೋಡಣೆ ಇಂದು ಸಾಧ್ಯವಾಗಿದೆ. ಇಂಥ ಸಾಧನೆಗಳು ದೇಹದ ಭಾಗಗಳು ಕೂಡ ತಮ್ಮ ಶಾಶ್ವತ ಅಸ್ಥಿತ್ವದ ಕಲ್ಪನೆ ಯನ್ನು ಕಳೆದುಕೊಳ್ಳುವಂತೆ ಮಾಡುತ್ತಿವೆ. ಇಂದು ಡಾಕ್ರಾನ್‌ ಮೆಪ್‌ನಿಂದ ತಯಾರಾದ ಕೃತಕ ಹೃದಯ ಕವಾಟಗಳಿಂದ ಬದುಕುತ್ತಿ ಸ ಸಾವಿರಾರು ಜನರಿದ್ದಾರೆ. ಮುಂದೆ ಅತಿ ಮಾನವ ಸಾಧನೆಗಳನ್ನು ಮಾಡಬಲ್ಲ ಸೈ ಬೋರ್ಗ್‌ ಎಂದು ಕರೆಯಲ್ಪಡುವ ಬಹ ಛಷ್ಟು ಯಂತ್ರ ಭಾಗಗಳನ್ನೊಳಗೊಂಡ ಮಾನವರು ಬರುವ ಕಾಲ ದೂರವಿಲ್ಲ ` ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಯಂತ್ರ ಮಾನವ ನಿರ್ಮಾಣದಲ್ಲಿ ಸಾಧಿಸಲಾ ಜನವರಿ 1991. .: : ಗುತ್ತಿರುವ ಮುನ್ನಡೆ, ಕೃತಕ ಬುದ್ದಿಮತ್ತೆ ಯಿಂದ "ಯೋಚಿಸಿ' ಚದುರಂಗ ಆಡಬಲ್ಲ ಕಂಪ್ಯೂಟರ್‌ಗಳ ಆವಿಷ್ಕಾರ. ಮುಂದೆ ಕಂಪ್ಯೂಟರ್‌ ಯಂತ್ರ ಮಾನವ ಮತ್ತು ಜೀವ ತಂತ್ರಜ್ಞಾನಗಳ ಸಂಯೋಜನೆಯಿಂದ ಎಲ್ಲ ರೀತಿಯಲ್ಲೂ ಮಾನವರನ್ನೆ ಹೋಲುವ ಮಾನವ ಯಂತ್ರಗಳಿಗೆ ದಾರಿ ಮಾಡಿಕೊಡುತದೆ. ಇದರಿಂದ ಮಾನವನ "ಶ್ರೇಷ್ಠತೆ' ಪ್ರಶ್ನಾರ್ಹವಾಗುತ್ತದೆ. ಇಂದು ನಾವು ಕ್ರಾಂತಿಕಾರಿ ಹಂತದಲ್ಲಿ ದ್ದೇವೆ. ಅತಿ ಕೈಗಾರಿಕೀಕರಣ ಅತಿ ಯಾಂತ್ರೀ ಕರಣ ಮತ್ತು ಅತಿ ನಗರೀಕರಣಗಳಿಂದಾಗಿ ಎಲ್ಲವೂ ಅತಿಯಾಗಿ ಒಂದೇ ಉಸುರಿನಲ್ಲಿ ಅತಿ ವೇಗವಾಗಿ ಸಾಗುವ ಭವಿಷ್ಯದ ಜಗತ್ತಿನ ಮುಖ್ಯ ಲಕ್ಷಣಗಳು ಹೊಸತನ ಮತ್ತು ಕ್ಷಣಿಕತೆಗಳಾಗಿರುತ್ತವೆ. ಇದರ ವೇಗ-ಆವೇ ಗಕ್ಕೆ ಹೊಂದಿಕೊಳ್ಳಲಾಗದ ಜನ, ವಿಜ್ಞಾನಿ ಗಳ ಪ್ರಕಾರ, ಭವಿಷ್ಕಾಘಾತಕ್ಕೆ ಸಿಕ್ಕಿ ನರಳು ತ್ತಾರೆ. ಇದಕ್ಕೆ ಪರಿಹಾರವೇನು? * 105 ನರಭಕ್ಷಕರ ಸಹವಾಸದಲ್ಲಿ ಮಾ ಇಗ ಬ್ರೇ ಜಿಲ್‌ ದೇಶದ ಅಮೆಜಾನ್‌ ಅರಣ್ಯಗಳಲ್ಲಿ ನಾವು ಅನುಸಂಧಾನ ಕಾರ್ಯ ದಲ್ಲಿ: ಮಗ್ನರಾಗಿದ್ದಾಗ ಆ ಅರಣ್ಣದ ಗಹನ ಪ್ರದೇಶದಲ್ಲಿ ಎಲ್ಲೋ ಒಂದೆಡೆ ನರಭಕ್ಷಕ ಚಾತಿ ಯೊಂದು ವಾಸಿಸುತ್ತಿದೆಯೆಂಬ ಸುದ್ದಿ ಕೇಳಿದವು. ಮಾನವ ಶಾಸ್ತ್ರಜ್ಞರಿಗೆ ಅಮೇರಿಕಾ ಖಂಡದಲ್ಲಿ ನರಭಕ್ಷಕರು ಇರುವರೇ . ಎಂಬುದು ಅಧಿಕೃ ತವಾಗಿ ಗೊತ್ತಿರಲಿಲ್ಲ. ಹೊಸ ವಿಷಯಗಳನ್ನು ಕಂದು ಹಿಡಿಯಲು ಇದೊಂದು ಕುತೂಹಲಜನಕ , wd06 ಅವಕಾಶವಾಗಿತ್ತು. ಕೂಡಲೇ. ಹೋಗಿ ತಥ್ಮವನ್ನು ಕಂಡುಬರಬೇಕೆಂದು ನಾವು ನಿರ್ಧರಿಸಿಕೊಂಡೆವು. ನಮ್ಮ ತಂಡದಲ್ಲಿ ನಾವು ನಾಲ್ಕೇ ಜನರಿ ದ್ದವು. ಇಬ್ಬರು ಗಂಡಸರು, ಇಬ್ಬರು ಹೆಂಗ ಸರು. ನಾವು ಹೊರಟೇ ಬಿಟ್ಟೆವ. ಅರಣ್ಯ ದಲ್ಲಿ ಎರಡು ತಿಂಗಳ ಕಾಲ ನಾವು ಎತ್ತಿನ ಬಂಡಿ, ಕುದುರೆ ಮತ್ತು ಎತ್ತುಗಳ ಮೇಲೆ ಸವಾರಿ ಮಾಡಿದ ಮೇಲೆ ಮೂವತ್ತು ದಿನ ಹರಿಗೋ ಲಲ್ಲಿ ಹುಟ್ಟು ಹಾಕುತ್ತ ಸಾಗಿದ ನಂತರ ನವಗೆ ಕಸ್ತೂರಿ [8475 ಎ4 ಆದಿಮ ಜನಾಂಗದ ಕೆಲ ಜನರ ಸಂಪರ್ಕ ಬಂತು. ಇಂಥ ಐದು ಬೇರೆ ಬೇರೆ ಜನಾಂಗ ಗಳ ವಸತಿಗಳನ್ನು ದಾಟದ ಬಳಿಕ ನಮಗೆ ನರ ಭಕ್ಷಕರೆಂದು ಭಾವಿಸಲ್ಪಟ್ಟ ತುಪಾರಿ ಜನಾಂಗದ ನಾಡು ಸಿಕ್ಕಿತು. ಒಂದು ಜನಾಂಗದ ವಸತಿಯಿಂದ ಇನ್ನೊಂದು ಜನಾಂಗದ ವಸತಿಗೆ ಹೋಗುವಾಗ ನಾವು ಯಾವಾಗಲೂ ನಮ್ಮೊಡನೆ ಹತ್ತು ಹನ್ನೆ ರಡು ಜನ ಆದಿ ನಿವಾಸಿಗಳನ್ನು ಕರೆದೊಯ್ಯು ತ್ತಿದ್ದವ. ಅವರು ನಮ್ಮ ಗಂಟು ಗದಡಿಗ ಳನ್ನು ಹೊರುತ್ತಿದ್ದರಲ್ಲದೆ ನಿಬಿಡವಾದ ಅರಣ್ಯ ವನ್ನು ಸವರಿ ದಾರಿ ಮಾಡಿಕೊಳ್ಳಲಿಕ್ಕೂ ನೆರ ವಾಗುತ್ತಿದ್ದರು. ಈ ಕೆಲಸಕ್ಕಾಗಿ ನಾವು ಅವರಿಗೆ ಪ್ರತಿಫಲ ಕೊಡುತ್ತಿದ್ದೆವು. ಅವರು ಹಣ ತೆಗೆದು ಕೊಳ್ಳಲು ಒಪ್ಪತ್ತಿರಲಿಲ್ಲವೆನ್ನಿ. ಬದಲಿಗೆ ಬಾಚ ಣಿಗೆ, ಕನ್ನಡಿ, ಕರವಸ್ತ್ರ, ಚೂರಿ, ಕತ್ತಿ ಮತ್ತು ಉಪ್ಪಿನ ರೂಪದಲ್ಲಿ ನಾವವರಿಗೆ ಪ್ರತಿಫಲವನ್ನು ಕೊಡಬೇಕಾಯಿತು. ಆದರೆ ನಾವ ತುಪಾರಿ ನಾಡಿನ ಬಳಿಗೆ ಬಂದಾಗ ಮಾತ್ರ ನಮ್ಮ ಈ ಹತ್ತು ಜನ ಸಂಗ ಡಿಗರು ಗಂಟು ಗದಡಿಗಳನ್ನು ಒಗೆದುಬಿಟ್ಟು ಓಡಿ ಹೋಗಲು ಅನುವಾದರು. “ಅವರು ನಿಮ್ಮನ್ನು ತಿಂದುಹಾಕಬೇಕೆಂದು ಬಯುಸುತ್ತಿ ದ್ದರೆ ನೀವು ಮುಂದೆ ಹೋಗಿರಿ, ನಾವ ಬೇಡ ವೆನ್ನುವುದಿಲ್ಲ.. ನಾವು. ಮಾತ್ರ ತಿರುಗಿ ಬರುವ ದಾಗಿ ನಮ್ಮ ಹೆಂಡಂದಿರಿಗೆ ಮಾತು ಕೊಟ್ಟಿ ದ್ದೇವೆ” ಎಂದರವರು. ಸ ಪ್ರಥಮ ದರ್ಶನ ಅದೇ ಸ್ಥಳದಲ್ಲಿ ಕೆಲ ಕಾಲ ಉಳಿಯು ವಂತೆ ಅವರ ಮನಮೊಲಿಸಬೇಕಾದರೆ ನಮಗೆ ಸಾಕೋ ಸಾಕಾಯಿತು. ನಾವ ನಾಲ್ವರು ಮಾತ್ರ ಕಳ್ಳ ಹೆಜ್ಜೆಯಿಂದ, ತುಪಾರಿಗಳಿಗೆ ತಿಳಿಯದ "ಹಾಗೆ ಅವರ ಊರಿನ ಸಾರ್ವಜನಿಕ ಗುಡಿಸ ಲನ್ನು ಸಮಾಪಿಸಿದೆವ. ಗುಡಿಸಲು ವಿಶಾ ಲವಾಗಿತ್ತು. ಅದರ ಸುತ್ತಲೂ ಅಂಗಳವಿತ್ತು. ನಾವು ಈ ಅಂಗಳವನ್ನು ಸುತ್ತುವರಿದ ಪೊದೆ ಗಳ ಕೊನೆಯ ಸಾಲಿನ ಹಿಂದೆ ಬಂದು ನಿಂತಿ ದ್ಡೆವ. ಅಂಗಳದಲ್ಲಿ ಸುಮಾರು ಇಪ್ಪತ್ತು ಜನ ಗಂಡಸರು, ಹೆಂಗಸರು ಮತ್ತು ಮಕ್ಕಳು ಮಾತ ' ಜನವರಿ 1991 ವಾಡುತ್ತ ಕೆಲಸ ಮಾಡುತ್ತ ಓಡಾಡುತ್ತಿದ್ದರು. ಈ ನರಭಕ್ಷಕರನ್ನು ನೋಡುತ್ತ ನಿಂತಿದ್ದ ನಮ್ಮದೆ ಡವಡವನೆ ಬಡಿದುಕೊಳ್ಳುತ್ತಿತ್ತು. ಇದು ನಮ್ಮ ಜೀವಮಾನದ ಅಪೂರ್ವ ಸದ್ದಿವೇಶವಾ ಗಿತ್ತು. ಇಂಥ ಸಂದರ್ಭ ಸಿಗುವವರು ಜಗತ್ತಿ ನಲ್ಲಿ ವಿರಳ, ಆದರೆ ನಾವ ಈ ಭೆಟ್ಟಯಿಂದ ಬದುಕಿ ಉಳಿದು ಬಂದೇವೇ? ಹೊಸ ನಾಡುಗಳ ಅನುಸಂಧಾನದಲ್ಲಿ ಅಲದ ಅನೇಕ ಧೀರರ ಜೀವನ ವೃತ್ತಾಂತ ಗಳನ್ನು ನಾನು ಓದಿದ್ದೇನೆ. ಆದಿ ಜನಾಂಗಗಳ ಕೈಯಲ್ಲಿ ಸಾವನ್ನು ಕಂಡವರನೇಕರ ಮರಣದ ಕಾರಣಗಳನ್ನೂ ಅಭ್ಯಸಿಸಿದ್ದೇನೆ. ಇದೆಲ್ಲದರಿಂದ ನಾನು ಮಾಡಿದ ತೀರ್ಮಾನವೆಂದರೆ ಅವರಿಗೊ ದಗಿದ ಗತಿಗೆ ಅವರೇ ಹೊಣೆಗಾರರಿಂಬುದು. ಯಾವುದಾದರೊಂದು ರೀತಿಯಿಂದ ತಮ್ಮ ಶಕ್ತಿ ಪ್ರದರ್ಶನ: ಮಾಡುವ ಹವ್ಕಾಸಕ್ಕೆ ಬಿದ್ದು ಅವರು ಆ ಜನರನ್ನು ಭಯಭೀತರನ್ನಾಗಿ ಮಾಡುತ್ತಿದ್ದರು. ಆದಿಮ ಜನರನ್ನು ನಾವು ಅನಾಗರಿಕರೆಂದೇ ಕರೆ ದರೂ ತಮ್ಮ ಜೀವಕ್ಕೆ ಅಪಾಯವಿದೆಯೆಂದು ಹೆದರಿಕೆಯಾದಾಗ ಮಾತ್ರವೇ ಅವರು ಯಾರ ನ್ನಾದರೂ ಕೊಲ್ಲುವರಲ್ಲದೆ ಬೇರೆ ಅಲ್ಲ. ಆದರೆ ಅವರು ನಮ್ಮನ್ನು ಕಂಡು ಅಂಜು ವುದಿಲ್ಲೆಂದು ಹೇಗೆ ಗೊತ್ತು? ಅವರೊಡನೆ ಸಂಪರ್ಕ ಬೆಳೆಸುವ ಒಂದು ಉಪಾಯವನ್ನು ನಾನು ಯೋಚಿಸಿದೆ. ನನ್ನ ಸಹಕಾರಿಗಳೂ ಅದಕ್ಕೆ ಸಮ್ಮತಿಸಿದರು ಬಂದ ಕೂದಲಿ ಬಂದೂಕು, ರಿಪಾಲ್ವರುಗಳನ್ನು ಅವರ ಮುಂದೆ ಒಗೆದು ಅವರ ಭಾಷೆಯಲ್ಲಿ, “ನಾವು ಮಿತ್ರರು... ನಾವು ಮಿತ್ರರು” ಎಂದು ಕೂಗಿದೆವ. ನಮಗ ಬರುತ್ತಿದ್ದ ಅವರ ಭಾಷೆಯ ಶಬ್ದಗಳು ಅವು ಮಾತ್ರ! ಅಚ್ಚರಿಗೊಂಡ ಅವರ ಕೆಲ ಗಂಡಸರು ತತ್‌ಕ್ಷಣ ತಮ್ಮ ಬಿಲ್ಲುಗಳನ್ನು ಎತ್ತಿಕೊಂದು ನಮ್ಮೆದೆಗಳಿಗೆ ಗುರಿ ಹಿಡಿದರು. ಆದರ ನಾವು ಇದೊಂದನ್ನೂ ಗಮದಿಸದವರ ಹಾಗ ಮುಖಗಳನ್ನು ಇಷ್ಟಗಲ ಮಾಡಿಕೊಂದು ಅವ ರನ್ನು ಸಮಾಪಿಸತೊದಗಿದೆವು. ಆ ನಗೆಯನ್ನು ಮುಖದ ಮೇಲೆ ತರಿಸಿಕೊಳ್ಳಬೇಕಾದರೆ ಎಷ್ಟು ಕಪ್ಪವಾಯಿತೆಂಬುದು ನಮಗೇ ಗೊತ್ತು. ಈ ಸಂದರ್ಭಕ್ಕಾಗಿಯೆ ಸಿದ್ದವಾಗಿಟ್ರುಕೊಂಡಿದ್ದ ಪುಟ್ಟ ಪ್ರಟ್ಟ ಉಡುಗೊರೆಗಳನ್ನ ಜೇಬಿನಿಂದ ಹೊರ ತೆಗೆದು ಅವರಲ್ಲಿ ಪ್ರತಿಯೊಬ್ಬನಿಗೂ ಒಂದೊಂ ದರಂತೆ ಕೈಯಾರ ಕೊಟ್ಟಿವು. ಒಂದು ಚಿಕ್ಕ ಕನ್ನಡಿಯನ್ನಾಗಲಿ ಬಣ್ಣಬಣ್ಣದ ಕರವಸ್ತ್ರವನ್ನು ಗಲಿ ನಮ್ಮಿಂದ ತೆಗೆದುಕೊಳ್ಳಬೇಕಾದರೆ ಅವರು ತಮ್ಮ 'ಬಿಲ್ಲನ್ನಾಗಲಿ ಬಾಣವನ್ನಾಗಲಿ ಕೆಳಗೆ ಇದಬೇಕಾಗುತಿತ್ತು. ಹೀಗೆ ಐದೇ ನಿಮಿಷಗಳೊ ಳಗೆ ತುಪಾರಿ ಜನರು ದಿರಾಯುಧರಾಗಿದ್ದರು. ನಮ್ಮ ಆಯುಧಗಳ ಹಾಗೆ ಅವರವೂ ನೆಲದ ಮೇಲೆ ಬಿದ್ದಿದ್ದವು. ಅವರ ಕಂಚಿನಂಥ ಬರಿ ಮೈಗಳನ್ನು ನಮ್ಮ ತೋಳುಗಳಿಂದ ತಬ್ಬಿಕೊ ಳ್ಳುತ್ತ ನಾವು “ನಾವು ಮಿತ್ರರು!” ಎಂಬ ಮೂಲ ಮಂತ್ರವನ್ನು ಪರಿಸಿದೆವು. ನಮ್ಮ ರೂಪಗಳನ್ನು ಕಂಡೇ ಅವರು ಅಪ್ರತಿಭರಾಗಿದ್ದರು. ಮೇಲಾಗಿ ನಮ್ಮ ಮೈತ್ರಿ ಪ್ರದರ್ಶನದಿಂದಲೂ ಆಯುಧ ಕೆಳಗೊಗೆದು ನಾವು ತೋರಿಸಿದ ವಿಶ್ವಾಸದಿಂ ದಲೂ ಅವರು ತೀರ ಮಿದುವಾಗಿ ಹೋದರು. ನಾವಿಬ್ಬರು ಗಂದಸರು ಈ ರೀತಿ ಗಂಡ ಸರಿಗೆ ಮನವರಿಕೆ ಮಾಡಿಕೊಡುತ್ತಿದ್ದಾಗ ನಮ್ಮ ತಂಡದ ಇಬ್ಬರು ಮಹಿಳೆಯರು, ಹೆದರಿ ಮಕ್ಕಳ ಸಂಗದ ಗುಡಿಸಲಿನ ಆಚೆ ಬದಿಗೆ ಪಲಾಯನ ಮಾಡಿದ್ದ ಹೆಂಗಸರೂದನೆ ಸ್ನೇಹವನ್ನು ಸ್ಥಾಪಿಸು ್ಮಿದ್ದರು. ಸಹ ಸ್ನಾನದಿಂದ ಸ್ನೇಹ ಸಿದ್ದಿ .ಅರ್ಧ , ತಾಸು ಕಳೆದ ಮೇಲೆ ವಾತಾವ 108 ರಣ ತಿಳಿಯಾಗಲಾರಂಭಿಸಿತು. ಅಪ್ಪರಲ್ಲಿ ಗುಡಿ ' ಸಲಿನೊಳಗಿಂದ ಮಧ್ಯ ವಯಸ್ಸಿನ, ದಪ್ಪ ಮೈಕ ಟ್ರನ ಚಿರತೆ ಚರ್ಮದ ಶಿರಸ್ತಾಣ ಧರಿಸಿದ ವೃಕ್ಷಿಯೊಂದು ಪ್ರತ್ಥಕ್ಷವಾಯಿತು. ಅವನ ನಡಿಗೆ ಮಂದವೂ ಗಂಭೀರವೂ ಆಗಿತ್ತು. ಇವನೇ ಗೌಡ ನಂದು ಗುರುತಿಸಲು ನನಗೆ ತದಹಿಡಿಯಲಿಲ್ಲ. ನಾನು ಕೊದಮಾಡಿದ ಚೂರಿಯನ್ನು ಕಾಣಿಕೆ ಯಾಗಿ ಸ್ವೀಕರಿಸಿದ ನಂತರ ಅವನು ಭದ್ರ ಸ್ವರ ದಿಂದ “ತೊವೇಪ್‌” ಎಂದ. ಇದೊಂದು ಬಗೆಯ ಸ್ವಾಗತ ವಚನವಿರ ಬೇಕೆಂದು ತಿಳಿದು ನಾನೂ “ತೊವೇಪ್‌” ಎಂದು ತ್ವರವಿತ್ತೆ. ಆದರೆ ನನಗೆ ಅವನ ಮಾತು ತಿಳಿದಿ ಲ್ಲವೆಂದು ಗೊತ್ತಾದ ಮೇಲೆ ಗೌಡನು ನನ್ನನ್ನು ಕೈಹಿಡಿದು ಅಡವಿಗೆ ಕರೆದೊಯ್ದನು. ನಾನು ಎದೆಗುಂದಿದರೂ ಅವನ ಸೂಚನೆಯಂತೆ ನಡೆ ದುಕೊಂಡೆ. ಸುಮಾರು ನೂರುಗಜ ಸಾಗಿದ ಮೇಲೆ ನಮಗೊಂದು ಚಿಕ್ಕ ನದಿ ಸಿಕ್ಕಿತು. ಅಬಾ ಸಿತೋ-ಗೌಡನ ಹೆಸರು ಅದು. ನದಿಯಲ್ಲಿಳಿದು ನನಗೂ ಮಾಯಲು ಸನ್ನೆ ಮಾಡಿದ. ಬೆವರು ತ್ತಿದ್ದ ನನ್ನ ಮೈಗೆ ಈ ಸ್ನಾನ ಹಿತವೆನಿಸಿತು. ನಾವು ಗುಡಿಸಲಿಗೆ ಮರಳಿದ ಕೆಲ ನಿಮಿಷ ಗಳಲ್ಲೇ ಆ ಜನರ ಮುಖ್ಯ ಮಾಂತ್ರಿಕನು ನನ್ನ ಹತ್ತಿರ ಬಂದು “ತೊವೇಪ್‌” ಎಂದ. “ಸ್ನಾನ ಮಾಡೋಣ ಬಾ” ಎಂದು ಇದರ ಅರ್ಥವೆಂದು ಆಗಲೇ ಅರಿತಿದ್ದ ನಾನು ಅಬಾಸಿತೋನ ಸಂಗಡ ನಾನೊಮ್ಮೆ ಮಿಂದಾಗಿದೆಯೆಂದು ಅವನಿಗೆ ತಿಳಿ ಹೇಳಲು ಯತ್ನಿಸಿದೆ. ಆದರೆ ಆತ ಕೇಳಲಿಲ್ಲ. ನಾನು ಹೋಗಿ ಅವನೊಡನೆಯೂ ಸ್ನಾನ ಮಾಡ ಬೇಕಾಯಿತು. ಅನಂತರ ನಾನು ಹಳ್ಳಿಯ ಪ್ರತಿ ಯೊಬ್ಬ ಪ್ರಮುಖನ ಸಂಗಡವೂ ಮಜ್ಜನ ಮಾಡುವ ಪ್ರಸಂಗ ಬಂತು. ಅಂತೂ ಸಂಚೆಯೊ ಳಗೆ ನಾನು ಇಪ್ಪತ್ತು ಸಲ ಸ್ನಾನ ಮಾಡಿದ್ದೆ. ನನ್ನ ಸಂಗಡಿಗನಿಗೂ ಅನಂತರ ಇದೇ ಅವಸ್ಥೆ ಬಂತು. ನಮ್ಮ ತಂಡದ ಮಹಿಳೆಯರೂ ಆ ಜನಾಂಗದ ಹೆಂಗಸರೊಡನೆ ಬೇರೊಂದು ಸ್ವಳ ದಲ್ಲಿ ಹೀಗೆ ಸ್ನಾನ ಮಾಡಬೇಕಾಯಿತು. ತಮ್ಮ ಜಾತಿಯಲ್ಲಿ ನಮ್ಮನ್ನು ಸುಯೋಗ್ಯ ಅತಿಥಿಗಳಾಗಿ. ಸೇರಿಸಿಕೊಳ್ಳುವುದಕ್ಕೆ ಇದು ಅವರ ವಿಧಿಯಾಗಿತ್ತು. ಅಚ ಾ, ಆ ನಾವೇನೋ ಅತಿಧಿಗಳಾಗಿದ್ದೆವು.. ಆದರೆ ಇಡೀ ಒಂದು ವಾರದವರೆಗೆ ಹನ್ನೆರಡು ಸಶಸ್ತ್ರ - ಯೋಧರು ಅವರಿಗೆ ನಮ್ಮಿಂದೊದಗಬಹುದಾದ ಗಂಡಾಂತರವನ್ನು ನಿರೋಧಿಸಲು ಬಾಗಿಲ ಬಳಿ ಕಾವಲು ನಿಂತಿದ್ದರು. ಇತ್ತ ನಾವಾದರೂ ಅದೇ ಕಾರಣಕ್ಕಾಗಿ ಸರದಿಯ ಮೇಲೆ ಒಬ್ಬೊಬ್ಬರೇ ಎಚ್ಚರವಿದ್ದು ರಾತ್ರಿಯೆಲ್ಲ ಕಾಯುತ್ತಲಿದ್ದವು. ಆದರೆ ದಿನಗಳೆ ದಂತೆ ನಮಗೆ ನಮ್ಮ ಯಜಮಾನರ ಪರಿಚ ಯವಾಗಿ ಅವರಲ್ಲಿ ವಿಶ್ವಾಸ ಹೆಚ್ಚಿತು ಒಂದು ವಾರದ ನಂತರ ನಮ್ಮಲ್ಲಿ ಪರಸ್ಪರ ಸ್ನೇಹ ಎಷ್ಟು ಮಟ್ಟಿಗೆ ಬೆಳೆದಿತ್ತೆಂದರೆ ನಮ್ಮ ಬಾಗಿಲ ಮುಂದಿದ್ದ ಕಾವಲು ಮೆಲ್ಲ ಮೆಲ್ಲನೆ ಚಿದುರಿತು. ಮತ್ತು ನಾವಾದರೂ ನಿಥ್ಲಿಂತೆಯಿಂದ ನಿದ್ರಿಸತೊ ಡಗಿದೆವ. ನರಭಕ್ಷಣದ ಕಥೆ ಎರಡು ವಾರ ಕಳೆಯುವುದರೊಳಗೆ ನಾನು ನರಭಕ್ಷಕರ ಗೌಡರಲ್ಲೊಬ್ಬನಾದ ತಕಿರಿರಿ ಎಂಬ ಮುದುಕನ ಗಾಢ ಮಿತ್ರನಾಗಿ ಹೋಗಿದ್ದೆ. ಒಂದು ದಿನ ನಾನು ಧೈರ್ಯ ಮಾಡಿ ಆತನನ್ನು ಕೇಳಿಯೇ ಬಿಟ್ರಿ: “ಏದ್ರೀ ತಕಿರಿರಿ, ನೀವು ನರಮಾಂಸವನ್ನು ತಿನ್ನುತ್ತೀರಂತೆ, ನಿಜವೇ?” “ಇಲ್ಲ, ನಾವು ಹಾಗೇನೂ ಮಾಡುವ ದಿಲ್ಲ..ಆದರೆ. ಹಿಂದೆ. ನಾವು ಆಗಾಗ್ಗೆ ಹಾಗೆ ಮಾಡುತ್ತಿದ್ದೆವು” ಆ ಮೇಲೆ ಅವನು ತಮ್ಮ ನರಭಕ್ಷಣದ ಕಥೆಯನ್ನು ನನಗೆ ವಿದಿತಪಡಿಸಿದ: ಮೊದಮೊದಲು ಅವರು ತಮ್ಮ ಶತ್ರು ಗಳನ್ನು ಕೊಂದು ತಿನ್ನುತ್ತಿದ್ದರಂತೆ. ಬಳಿಕ ತಮ್ಮ ಜಾತಿಯೊಳಗೇ ಯಾರನ್ನಾದರೂ ಸೇಡಿ ಗಾಗಿಯೋ ಇತರ ಕಾರಣಗಳಿಗಾಗಿಯೋ ಕೊಲೆ ಮಾಡಿದಾಗ ಅವರನ್ನು ತಿನ್ನುವ ರೂಢಿ ಬಂತು. ದರೆ ಅವರು ಹಸಿವು ಹಿಂಗಿಸಿಕೊಳ್ಳಲು ಹೀಗೆ ಮಾಡುತ್ತಿದ್ದರೆಂದಲ್ಲ. ಅಡವಿಯಲ್ಲಿ ಬೇಕಾದಷ್ಟು ಆಹಾರ ಸಿಗುತ್ತಿತ್ತು. ಅವರ ನರಭಕ್ಷಣಕ್ಕೆ “ಆಧ್ಯಾ ತ್ಮಿಕ” ಕಾರಣವಿತ್ತು. ಒಬ್ಬಾತನ ಮಾಂಸವನ್ನು ತಿಂದರೆ ಅವನ 'ಆತ್ಮವನ್ನೂ ತಿಂದಂತಾಯಿ ತೆಂದೂ ಅದರಿಂದ ಸತ್ತವನ ಆತ್ಮದ ತೇಜಸ್ಸಿ ನಿಂದ ತಿಂದವನ ಆತ್ಮದ ತೇಜಸ್ಸು ವೃದ್ದಿಂಗತ ' ಜನವರಿ 1991 ದಿನಕರನಿಗೆ ಇನ್ನು ನನ್ನ ಪಾಡೇನು? ಪ್ರಕಾಶ.ಎಸ್‌. ಮನ್ನಂಗಿ ವಾಗುವುದೆಂದು ಅವರು ನಂಬಿದ್ದರು. ಹಳ್ಳಿಯಲ್ಲಿ ಒಂದು ಕೊಲೆಯಾದ ಹೆಣ ಸಿಕ್ಕಿದೊಡನೆ ದೊಡ್ಡ ಸಮಾರಂಭವಾಗುತ್ತಿತ್ತು. ಕೆಲವರು ಅಂಗಳದಲ್ಲಿ ದೊಡ್ಡ ಬೆಂಕಿ ಉರಿಸು "ತ್ತಿದ್ದರು. ಬೇರೆ ಕೆಲವರು ಅದರ ಸುತ್ತಲೂ ಕುಣಿ ದಾಡುತ್ತಿದ್ದರು. ಮತ್ತು ಕೊಲೆಯಾದವನನ್ನು ಒಂದು ಕೋಲಿಗೆ ಕಟ್ಟ ಅವನನ್ನು ಬೆಂಕಿಯಲ್ಲಿ ಹುರಿಯುತ್ತಿದ್ದರು. ಕೊನೆಗೆ ಎಲ್ಲರಿಗೂ ಅವರ ವರ ಪಾಲು ದೊರೆಯುತ್ತಿತ್ತು. ಮಾನವ ಶರೀರದ ಎಲ್ಲಕ್ಕೂ ರುಚಿಯಾದ ಭಾಗ ಯಾವುದೆಂದು ನಾನು ಕೇಳಿದಾಗ ಅವನು ನನ್ನ ಕೈಯನ್ನು ತೆಗೆದುಕೊಂಡು ಅದನ್ನು ಲುಬ್ಬ ದೃಷ್ಟಿಯಿಂದ ನೋಡುತ್ತ, “ಆಹಾ, ನಿನ್ನ ಕೈಯನ್ನು ಹುರಿದರೆ ಅದು ಬಹಳ ರುಚಿಯಾ ದೀತು!” ಎಂದು ಹೇಳಿದ. ನಾನು ಸರಕ್ಕನೆ ನನ್ನ ಕೈಯನ್ನು ಎಳೆದು ಕೊಂಡು, “ಮಹಾರಾಯ, ಅದು ಈಗಿರುವಂತೆ ಹಸಿಯಾಗಿಯೇ ಇರಲಿ!” ಎಂದೆ. 1925ರ ಸುಮಾರಿಗೆ ತುಪಾರಿ ಜನರ ಸಂಖೆ ಒಟ್ಟು ಒಂಭತ್ತು ಹಳ್ಳಿಗಳಲ್ಲಿ ಸುಮಾರು 2000 ಇತ್ತು. ಆದರೆ ಮುಂದಿನ ಇಪ್ಪತ್ತು ವರ್ಷ ಗಳಲ್ಲಿ ನರಭಕ್ಷಣದ ಚಟ ಎಷ್ಟು ಹೆಚ್ಚಾಯಿತಂ ದರೆ ಜನಾಂಗದ ಸಂಖ್ಯೆ 180ಕ್ಕೆ ಇಳಿದುಹೋ ಯಿತು. 109 ಆಗ ಒಂದು ಹಳ್ಳಿಯ ಗೌಡನಾಗಿದ್ದ ಅಬಾಸಿತೋ ಮುಂದೆ ಬಂದ. ಆತ ಎಲ್ಲ ಹಳ್ಳಿಗಳ ಗೌಡರನ್ನೂ, ಮಂತ್ರವಾದಿಗಳನ್ನೂ ಒಂದೆಡೆ ಕೂಡಿಸಿ, “ನಮ್ಮ ನರಭಕ್ಷಕ ಅಭ್ಯಾಸ ಹೀಗೆಯೇ ಮುಂದುವರಿದರೆ ಕೆಲ ದಿನಗಳಲ್ಲೇ ನಮ್ಮ ಕೊಲೆಯ ಸರದಿಯೂ ಬರುವುದು ಖಂಡಿತ. ಈಗಲೇ ನಮ್ಮ ಸಂಖ್ಕ ತೀರ ಕಡಿಮೆಯಾಗಿದೆ. ಇನ್ನು ನಮ್ಮ ಜನಾಂಗವೇ ಇಲ್ಲದಂತಾದೀತು” ಎಂದು ವಿವರಿಸಿದ. ತನ್ನ ಸಂಗಡಿಗರ ಚಿಂತಾಕ್ರಾಂತ ಮುಖಗಳನ್ನು ಕಂಡು ಆತ ಇಂದಿನಿಂದ ನಾವು ನರಮಾಂಸ ಭಕ್ಷಣ ವನ್ನು ತ್ಕಜಿಸಬೇಕು ಎಂದು ಸೂಚಿಸಿದ. ಬಹಳ ಹೊತ್ತು ಚರ್ಚೆಯಾಗಿ ಅದು ಸ್ವೀಕೃತವಾಯಿತು. ಜನಾಂಗದ ಅಳಿದುಳಿದ ಜನರು ಆ ಹಳ್ಳಿಯಲ್ಲಿ ಬಂದು ಶಾಂತಿಯಿಂದ ಬಾಳತೊದಗಿದರು. ಇದು ನಡೆದದ್ದು ನಾನು ತುಪಾರಿ ನಾಡಿಗೆ ಬರುವುದಕ್ಕೆ ಐದು ವರ್ಷಗಳ ಹಿಂದೆ; ಸುದೈವ ದಂದ ಐದು ವರ್ಷಗಳ ನಂತರವಲ್ಲ. ಹಾಗೇ ನಾದರೂ ಆಗಿದ್ದರೆ ಈ ಕಥೆ ಹೇಳಲು ನಾನು ಮರಳುತ್ತಿದ್ದೇನೋ ಇಲ್ಲವೋ ಎಂಬುದು ಸಂದೇ ಹವೇ. ಬಿಳಿ ಮಂತ್ರವಾದಿ! ಬ್ರೇಜಿಲಿನ ಅಮೆಚಾನ್‌ ಅರಣ್ಮವಾಸಿ ನರ ಭಕ್ಷಕರಲ್ಲಿ ತುಪಾರಿಗಳೇ ಕಟ್ಟಕದೆಯವರು. ಅವರ ಧರ್ಮದ ಒಂದು ಅಂಶ ತಮ್ಮ ಪೂರ್ವ ಜರ ಪ್ರೇತಾತ್ಮಗಳಲ್ಲಿ ವಿಶ್ವಾಸ ಯಾರಾದರೂ ಕಾಯಿಲಿಯಾದರೆ ಅವರನ್ನು ಗುಣಪಡಿಸುವ ದರಲ್ಲಿ, ಭೂಮಿಯಲ್ಲಿ ಬೆಳೆ ಹೆಚ್ಚಿಸುವ ವಿಚಾ ರದಲ್ಲಿ, ಬೇಟೆಯನ್ನು ಯಶಸ್ವಿಗೊಳಿಸುವಲ್ಲಿ ತಮ್ಮ ಪೂರ್ವಜರ ಸಲಹೆ ಬೇಕಾದಾಗ ಅವರು ಮಂತ್ರವಾದಿಗಳನ್ನು ಸೇರಿಸಿ ಪಿತೃಗಳನ್ನು ಆರಾ ಧಿಸುತ್ತಾರೆ.. ಈ ಮಂತ್ರವಾದಿಗಳ ಒಂದು ಅಧಿವೇಶ. ನವನ್ನು ನನಗೆ ತೋರಿಸಬೇಕೆಂದು ನಾನೆಷ್ಟೋ ಅವರನ್ನು ಕಾಡಿಬೇಡಿದೆ. ಆದರೆ ಮಂತ್ರವಾದಿ ಗಳ ಅಧಿವೇಶನವು ತಮ್ಮ ಜನಾಂಗದ ಅತಿ ಗುಪ್ತವಾದ ವಿಧಿಯೆಂದು ಅವರ ಭಾವನೆಯಾ ಗಿದ್ದುದರಿಂದ ಯಾವಾಗಲೂ ನನಗೆ ನಕಾರವೇ ಉತ್ತರವಾಗಿ ಬರುತ್ತಿತ್ತು. ಸ್ಪತಃಮಂತ್ರವಾದಿಯ 110 ಲ್ಪ್ಲದವನು ಅದನ್ನು ನೋದುವುದಿರಲಿ, ಅದರ. ಹೆಸರು ಕೂಡ ಉಚ್ಚರಿಸತಕ್ಕದ್ದಲ್ಲವೆಂದರವರು. ಯಾರಾದರೂ ಹಾಗೆ ಮಾಡಿದ್ದೇ ಆದರೆ ಪಿತೃ ಗಳು ನಮ್ಮ ಜಾತಿಯನ್ನೇ ನಾಶ ಮಾಡಿಬಿಟ್ಟಾರು. ಇಷ್ಟರ ಮೇಲೆ ನಾನು ಹೆಚ್ಚು ಒತ್ತಾಯ ಮಾದು: ವಂತಿರಲಿಲ್ಲ. ನಾನು ಅಧಿವೇಶನವನ್ನು ಸಂದ ರ್ಶಿಸಿದ ಒಂದು ತಿಂಗಳ ಮೇಲೆ ಯಾರಾದರೂ ಅಕಸ್ಮಾತ್ತಾಗಿ ಸತ್ತುಹೋದರೆಂದುಕೊಳ್ಳಿರಿ. ಆಗ ಅವರು ಈ ಎರದು ಘಟನೆಗಳಲ್ಲಿ ಸಂಬಂಧಕ ಲ್ಪಿಸಿ ನಮ್ಮನ್ನೆಲ್ಲ ಕೊಂದು ಹಾಕಿದರೂ ಆಶ್ಚ ರ್ಯವಿರಲಿಲ್ಲ. ಆದರೆ ನನಗೆ ಕುತೂಹಲ ತಾಳುವುದಾಗ ಲಿಲ್ಲ. ಒಂದು ದಿನ ನಾನು ಮುಖ್ಯ ಮಂತ್ರವಾ ದಿಯ ಹತ್ತಿರ ಹೀಗೆಂದೆ: “ದೂರದಿಂದಾದರೂ ಒಮ್ಮೆ ನಿಮ್ಮ ಅಧಿವೇಶನವನ್ನು ಕೆಲವೇ ನಿಮಿ ಹಗಳ ಮಟ್ಟಗೆ ನನಗೆ ತೋರಿಸಿರಿ. ಹಾಗೆ ಕೇಳಿ ದರೆ ನಾನೂ ನಮ್ಮ ಬಿಳಿಯರ ಜಾತಿಯಲ್ಲಿ ಒಬ್ಬ ' ಮಂತ್ರವಾದಿಯೇ ಇದ್ದೇನೆ.” “ಓಹೋ, ಮೊದಲೇ ಯಾಕಯ್ಯ ನಮಗೆ ಹೇಳಲಿಲ್ಲ? ನೀನು ಮಂತ್ರವಾದಿಯಾಗಿದ್ದರೆ ನಮ್ಮ ಕೂಟಕ್ಕೆ ನೀನು ಬರಬಹುದಷ್ಟೇ ಅಲ್ಲ, ಪ್ರೇತಾತ್ಮಗಳನ್ನು ಆಹ್ವಾನಿಸಲು ನೀನು ನೆರವಾ ಗಲೇ ಬೇಕು” ಎಂದನಾತ. ಅವರ ಅಧಿವೇಶನಕ್ಕೆ ಹೊರಡುತ್ತಿದ್ದಾಗ ನನ್ನ ಹೃದಯದಲ್ಲಿ ಏನೋ ಒಂದು ತರಹ ಭಾವನೆಯಾಯಿತು. ಹೊರಗಿನವರಾರಿಗೂ ಗೊತ್ತಿಲ್ಲದ ಗುಪ್ತ ಪ್ರಪಂಚದಲ್ಲಿ ನಾನೀಗ ಪ್ರವೇ ಶಿಸುತಿದ್ದೆ. ಮಂತ್ರವಾದಿಗಳು ತಮ್ಮ ಚಿಕ್ಕ ಪೀಠ ಗಳ ಮೇಲೆ ವರ್ತುಲಾಕಾರದಲ್ಲಿ ಕುಳಿತಿದ್ದರು. ಅವರು ಒಟ್ಟು ಹನ್ನೆರಡು ಮಂದಿ. ವರ್ತುಲದ ಮಧ್ಯದಲ್ಲಿ ಒಂದು ಚಿಕ್ಕ ಮೇಜು, ಮೇಜಿನ. ಮೇಲೆ ಒಂದು ಕಂದು ಬಣ್ಣದ ಪುಡಿಯ ರಾಠಿ. ಅದನ್ನು ಅವರು ತಯಾರಿಸುತ್ತಿದ್ದುದನ್ನು ನಾನು ನೋಡಿದ್ದೆ. ಅದರಲ್ಲಿ ಹುರಿದ ತಂಬಾಕು, ಮೆಣ ಸಿನಕಾಯಿ ಮತ್ತು ಒಂದು ಬಗೆಯ ಮೆಣಸಿನ ಕಾಳು ಇವುಗಳ ಪುಡಿಯ ಮಿಶ್ರಣವಿತ್ತು. ಆ ಮೇಲೆ ಪ್ರಾರಂಭವಾಯಿತು ವಿಧಿ. ಪಂಚ ಭೂತಗಳ ಸ್ತುತಿಯ ನಂತರ ಮಂತ್ರ ಕಸೂರಿ NS til 4 ಆ + ಕ ಜ್‌ : ಕಾರಲು: ಪ್ರಾರಂಭಿಸಿದನು. `ಠಂತೆ ಕೊಳವೆಯ ತುದಿಯನ್ನು. ನನ್ನ "`` 'ವಾದಿಗಳಲ್ಲೊಬ್ಬನು `ಒಂದು ಗಜ ' ಉದ್ದವಾದ ಪುಡಿಯನ್ನು ತುಂಬಿ 'ಮುಖ್ಣ ಮಂತ್ರವಾದಿಯ ಮೂಗಿನಲ್ಲಿ ಅದನ್ನೂದಿದನು. ಯಾರಾದರೂ ನಿರೀಕ್ಷಿಸಬ ಹುದಾದಂತೆ ಆತ ಸೀನಲು, ಕೆಮ್ಮಲು ಮತ್ತು ಆದರೆ ಇತರ ಮಾಂತ್ರಿಕರು ಅವನ ಮೂಗಿನ ಹೊಳ್ಳೆಯೊಳಗೆ ಮತ್ತೂ ಊದುತ್ತಲೇ ಇದ್ದರು. ಅದಾದ ಮೇಲೆ ಮುಖ್ಯ ಮಂತ್ರವಾದಿಯು ಇತರರ ಮೂಗಿನೊ ಳಗೆ ಅವರಿಗೆ ತಾಳಿಕೊಳ್ಳಲು ' ಸಾಧ್ಧವಾದಷು್ರು ಸಲ ಊದಿದನು. ಇದೇ ಮಂತ್ರವಾದಿಗಳ ಸತ್ವ ಪರೀಕ್ಷೆಯ ನಿಕಷವಾಗಿತ್ತು. ಎಷ್ಟು ಹೆಚ್ಚು ಈ ಊತವನ್ನು ಸಹಿಸಿಕೊಳ್ಳುವನೋ ಅಷ್ಟು ಸತ್ವ ಶಾಲಿ ಆ ಮಂತ್ರವಾದಿಯೆಂದು ಪರಿಗಣಿಸಲಾ ಗುತ್ತಿತ್ತು. ಅದು ಅವರಿಗೆ ಘನತೆ ಮತ್ತು ಸ್ಥಾನ ಮಾನದ ಪ್ರಶ್ನೆಯಾಗಿತ್ತು. ನನ್ನ ಸಮ್ಮುಖದಲ್ಲೇ ಮುಖ್ಯ ಮಂತ್ರವಾ ದಿಯು ಆ ಕಂದು ಪ್ರಡಿಯ 240 ಊತಗಳನ್ನು ಪಡೆದನು. ಅವನ ನಂತರದವನು 175 ಸಲ, ಮುಂದಿನವರು 128 ಸಲ ಮತ್ತು 75 ಬಾರಿ ತೀರ ಚಿಕ್ಕ ಮಂತ್ರವಾದಿಗಳು 12 ಮತ್ತು 10 ಊತಗಳನ್ನು ಸಹಿಸಿಕೊಂದರು. ಆ ಅನುಭವ ಈಗ ನನ್ನ ಸರದಿ ಬಂತು. ನಾನೂ ಅವ ಮೂಗಿ ನಲ್ಲಿ ಸೇರಿಸಿಕೊಂಡೆ. ಮೂಗಿನ ಹೊಳ್ಳೆ ಯನ್ನು ಆದಷ್ಟು ಕುಗ್ಗಿಸಿಕೊಳ್ಳಲು ಯತ್ನಿಸಿದೆ. ಆದರೆ ಅದರಿಂದೇನೂ ಪ್ರಯೋಜನವಾಗಲಿಲ್ಲ. ಮುಖ್ಯ ಮಂತ್ರವಾದಿ ಊದಿದ ಭರಕ್ಕೆ ಆ ಅಸಹ್ಮ ಪುಡಿಯು. ನನ್ನ ತಲೆಯನ್ನೇ ತುಂಬಿಕೊಂ ಡಿದ್ದಲ್ಲದೆ : .ನಖಶಿಖಾಂತವಾಗಿ ಶರೀರವನ್ನೆಲ್ಲಾ ವ್ಯಾಪಿಸಿತು. ಮಿಂಚು ಮೈಯಲ್ಲಿ ಸಂಚರಿಸಿದ : :.. ಹಾಗೆ ನನಗೆ ಭಾಸವಾಯಿತು. ಕಣ್ಣು ಕತ್ತ , .-ಲಕ್ಕಿ ಆ ಅಗಾಧ ಅಂಧಕಾರದಲ್ಲಿ ಅಲ್ಲೊಂದು ಇಲ್ಲೊಂದು ತಾರೆ ತೇಲುತ್ತಿರುವಂತೆನಿಸಿತು. ನನ್ನ ಜೀವಮಾನದಲ್ಲೇ ಅದು ಅತ್ಕಂತ ಘೋರ ಕ್ಷಣ ವಾಗಿತ್ತು. ನನಗೂ ಸೀನು ಬಂತು, ಕೆಮ್ಮು ಬಂತು ಅನ್ನಿ. ಅನಂತರ ಎಷ್ಟೋ ಕ್ಷಣ ನಾನು ನಿರ್ವಿ ಜನವರಿ 1991 “ಹತ್ತು ಗಂಟೆಯ. ಬಸ್ಸು ಎಷ್ಟು ಗಂಟೆಗೆ ಬಿಡುತ್ತದೆ, ಸಾರ್‌ ?'' ಣ್ಲನಾಗಿದ್ದೆ. ಕೊನೆಗೆ ಕಣ್ಣು ತೆರೆದು ನೋಡಿದಾಗ. ನನ್ನ ಸಹಮಾಂತ್ರಿಕರ ನಗುಮುಖಗಳು ಎದು ರಿಗಿದ್ದವ... “ನೀನೆಂಥ ಮಂತ್ರವಾದಿಯಯ್ಯಾ? ಒಂದು ಊತವನ್ನು ಸಹಿಸಿಕೊಳ್ಳಲಾಗಲಿಲ್ಲ ನಿನಗೆ!” ಎಂದು ನನ್ನನ್ನವರು ಚೇಷ್ಟೆ ಮಾಡಿ ದರು. ನನ್ನ ಚಾತಿಯ-ಬಿಳಿಯರ ಜಾತಿಯ-ಮಾನ ವುಳಿಸಲು ನಾನೇನನ್ನಾದರೂ ಮಾಡಲೇಬೇಕೆಂದು ನನಗಾಗ ' ತೋರಿತು. ನಾನು ತಲೆ ಕೊಡವಿ ಮತ್ತೆ ಊದಲು ಮುಖ್ಯ ಮಂತ್ರವಾದಿಗೆ ಸನ್ನೆ ಮಾಡಿದೆ. ಆತ ಎರಡನೇ ಬಾರಿ ಊದಿದ, ಮೂರನೇ ಬಾರಿ, ನಾಲ್ಕನೇ ಬಾರಿ. ಆ ಮೇಲಿ ನನಗೇನೂ ತಿಳಿಯಲಿಲ್ಲ. ನನ್ನ ಸುತ್ತ ಗಾಢಾಂ ಧಕಾರ ಅಡರಿತು. ನಾನು ಸ್ಮೃತಿ ತಪ್ಪಿಬಿದ್ದೆ. ಚೇತರಿಸಿಕೊಂಡಾಗ ಎರಡು ತಾಸು ದಾಟಿತ್ತು. ನಾನು ಮಂತ್ರವಾದದ ಸ್ಥಳದಿಂದ ನೂರು ಗಜ ದೂರದಲ್ಲಿ ನದೀ ತೀರದಲ್ಲಿ ಮಲ ಗಿದ್ದೆ. ಮೈಯೆಲ್ಲ ಒದ್ದೆಯಾಗಿತ್ತು. ಏನಾಯಿತು ಎಂದು ಕೇಳಿದಾಗ, ನಾನು ಮಂತ್ರದ ಸ್ಥಳ ದಲ್ಲೇ ಚೇತನ ತಪ್ಪಿ , ಬೀಳಲಿಲ್ಲೆಂದೂ ಅರ್ಧ ಸ್ಮರಣಾವಸ್ಥೆಯಲ್ಲಿ ನದಿಯ ಕಡೆ ತೆವಳಿಕೊಂಡು ಹೋಗಿ ನೀರಿನಲ್ಲಿ ಧುಮುಕಿದ್ದನೆಂದೂ ತಿಳಿ LLL ಮಿತ್ರ ನಾಗಿದ್ದ ತಕಿರಿರಿ ಬಂದು ನನ್ನನ್ನು ನೀರಿನಿಂದ ಹೊರಗೆಳೆದನಂತೆ. ಅಂದು ನನ್ನ ಜೀವ ಉಳಿ ಸಿದವನು ಆತನೇ. ಮರುದಿನ ನಾನು ಯಾವುದೋ ಕೆಲಸ ದಲ್ಲಿ ವೃಸ್ಥನಾಗಿದ್ದಾಗ ಮುಖ್ಯ ಮಂತ್ರವಾದಿ ಬಂದ. ನನ್ನನ್ನು ಮತ್ತೊಂದು ಅಧಿವೇಶನಕ್ಕಾಗಿ ಕರೆದ. “ನನಗಾಗಿ ಕಾಯಬೇಡಿ. ಅದರಲ್ಲಿ ನನಗೇನೂ ಆಸ್ಪೆ ಉಳಿದಿಲ್ಲ” ಎಂದೆ. ಆದರೆ ಅವನು ಕೇಳಬೇಕಲ್ಲ. “ಅದು ಹೇಗತದೀತು? ನೀನೀಗ ಮಂತ್ರವಾದಿ. ಪಿತೃಗಳ ಆವಾಹನೆಗೆ ನೀನು ನೆರವಾಗಲೇಬೇಕು. ಇಲ್ಲದಿದ್ದರೆ ಅವರು (ಪಿತೃಗಳು) ಸಿಟ್ಟಾಗುವರು.” ನಾನು ಅವರೊಡನಿ ಸೇರದೆ ವಿಧಿಯಿರಲಿಲ್ಲ. ಅಂದಿ ದಿಂದ ನಾನು ಅವರ ಪ್ರತಿಯೊಂದು ಅಧಿವೇಶ ನದಲ್ಲಿಯೂ ಭಾಗವಹಿಸುತ್ತ ಹೋದೆ. ಕೊನೆಗೆ ಆ ಭಯಾನಕ ಪ್ರಡಿಯ ನಲವತ್ತು ಊತಗ ಳನ್ನು ನಾನು ಸುಲಭವಾಗಿ ಸೈರಿಸಬಲ್ಲವ ನಾದೆ. ನಲವತ್ತು ಊತಗಳನ್ನು ಸೈರಿಸಬಲ್ಲವನು ಉತ್ತಮ ಮಂತ್ರವಾದಿಯೆಂದು ಗಣನೆಯಿದ್ದುದ ರಿಂದ ನಾನು ಅಷ್ಟಕ್ಕೇ ನಿಲ್ಲಿಸಿದೆ. ಅಂದಿನಿಂದ ನನಗೆ ಅವರ ಮಂತ್ರ ಮಾಟಗಳ ರಹಸ್ಕವೆಲ್ಲ ಲಭ ವಾಯಿತು. ಅವರು ನನಗೊಂದು ತಾಯಿತ ಕೊಟ್ಟರು. ಅರಣ್ಮದಲ್ಲಿ ನಮ್ಮ ಸಂಶೋಧನೆಗ ಳಿಗೆ ಅದು ತುಂಬ ನೆರವಾಯಿತು. ಪುಡಿಯ ಘ್ರಾಣದಿಂದ. ಒಂದು ತರದ ಅಮಲು ಬರುತ್ತದೆ. ಆಗ ಮಂತ್ರವಾದಿಗಳು ಏನೇನೋ ಅಸ್ಪಷ್ಟ ಶಬ್ದಗಳನ್ನು ಉಚ್ಚರಿಸುತ್ತಾರೆ. ಆ ಶಬ್ದಗಳಿಂದ ಉಳಿದವರು ಪಿತೃಗಳ ಇಚ್ಛೆಯ ಅರ್ಥಹೇಳುತ್ತಾರೆ. ಈ ಅರ್ಥ ಸ್ವಾಭಾವಿಕವಾಗಿ ಅವರ ಸ್ವಂತ ಇಚ್ಛಿಗಳಿಗೆ ಅನುರೂಪವಾಗಿರು ತ್ತದೆಂಬ ಮಾತು ಬೇರೆ. ಆದರೆ ಅವರ ಮಂತ್ರವಾದದ ಈ ಆಚಾ ರಕ್ಕೆ ನಿಜವಾದ ಕಾರಣ, ನನ್ನನ್ನು ಕೇಳಿದರೆ, ಅವ ರಗೆ ಈ ಅಮಲಿನಿಂದ ದೊರೆಯುವ ಆನಂದವೇ ಆಗಿದೆ. ಹೆಂಡ, ಅಫ್ರ, ತಂಬಾಕು, ಗಾಂಚಾಗಳ ಚಟವುಳ್ಳವರಂತೆ ಇವರಿಗೂ ಇದೊಂದು ಪ್ರಿಯ ಚಟವಾಗಿದೆ. ' ಇವಾವುವೂ ಪ್ರಥಮ ಅನುಭವ 112 ಮತ್ತೇನು ಮಾಡಬಹುದಾಗಿತ್ತು? ' ಚಟವಾಗಿ ಮುಂದೆ ಒಂದು ಹುಚ್ಚೇ ಆಗಿಬಿದು ' ತ್ತವೆ. ನಿಷ್ಕಮಣ ನಾವು ತಿರುಗಿ ಬರುತ್ತಿದ್ದಾಗ ವಜೂರೂ ಜನಾಂಗದವರ ಸಂಪರ್ಕ ಬಂದು. ಒಂದೆರಡು ದಿನ ಅವರೊದನೆ ಕಳೆದವು. ಎರಡನೇ "ದಿನ ಅಲ್ಲೊಂದು ಮಂತ್ರವಾದಿಗಳ ಅಧಿವೇಶನ ವದೆ ಯಿತು. ಅದರಲ್ಲಿ ನಾನೂ ನನ್ನ ಆದಿಮವಾಸಿ ಸಂಗಡಿಗರಲ್ಲಿ ಮಂತ್ರವಾದಿಗಳೆನಿಸಿದ ಕೆಲವರೂ ಭಾಗವಹಿಸಬೇಕಾಯಿತು. ಆ ವಿಧಿ... ಐದು ತಾಸುಗಳ ವರೆಗೆ ಸತತವಾಗಿ ಸಾಗಿತು. ಕೊನೆಗೆ ಪಿತೃಗಳು ಆಮಂತ್ರಣವನ್ನು ಸ್ವೀಕರಿಸಿ ಅಂದೇ ರಾತ್ರಿ ಬರುವುದಾಗಿ ಹೇಳಿದಂತೆ ಸೂಚನೆಗಳು ಕಾಣಬಂದವು. ಅವರನ್ನು ಯಥಾಯೋಗ್ಯವಾಗಿ ಸ್ವಾಗ ತಿಸಿ ಗುಡಿಸಲಿನ ಮುಂದೆ ಬಣ್ಣ ಬಣ್ಣದ ಚಾಪೆ ಹಾಕಿ ಅದರ ಮುಂದೆ ಆಹಾರವನ್ನೂ ಗೋವಿನ ಜೋಳದಿಂದ ತಯಾರಿಸಿದ ಮದ್ಧ ವನ್ನೂ ಸಾಲಾಗಿ ಇರಿಸಿದ್ದಾಯಿತು. ಗಾಢ ರಾತ್ರಿಯಲ್ಲಿ ಪಿತೃಗಳು ಗೋದೆಗ ಳನ್ನೂ, ಕಂಬಗಳನ್ನೂ ಗಿಡಗಳ ಟೊಂಗೆಗಳಿಂದ ಬಡಿಯುತ್ತ ತಮ್ಮ ಬರವನ್ನು ಸಾರಿದರು. ಬಳಿಕ ಅವರು ಯಾವುದೋ ಹಾಡನ್ನು ಹಾದತೊದಗಿ ದರು. ಅದರ ಶಬ್ದಗಳಿಗೆ ಇಂದಿನ ವಜೂರೂ ಭಾಷೆಯಲ್ಲಿ ಏನೂ ಅರ್ಥವಿರಲಿಲ್ಲ. ಅದು ಪ್ರೇತಲೋಕದ ವಜೂರು ಭಾಷೆಯಾಗಿರಬೇಕೆಂ ಬುದರಲ್ಲಿ ಸಂಶಯವಿಲ್ಲ. ಹೆಂಗಸರು ಮಕ್ಕಳು ಭಯ ಭ್ರಾಂತರಾಗಿ ಅರಚತೊಡಗಿದರು. ಆದರೆ ಸ್ವಲ್ಪ ಹೊತ್ತಿನ ನಂತರ ಕೆಲ ಸ್ತ್ರೀಪ್ರೇತಾತ್ಮಗಳು ಆವೇಶ ಹೊಂದಿ ಪ್ರೇತ ಲೋಕದ ಗೀತೆಗಳನ್ನು ಹಾದಲಾರಂಭಿಸಿದವು. ಬಳಿಕ ಪಿತೃಭೋಜನ ಪ್ರಾರಂಭವಾ ಯಿತು. ಮಣ್ಣಿನ ಪಾತ್ರೆಗಳ ಕಣಕಣಾಟದಿಂ ದಲೂ ತಿನ್ನುವ ಸಪ್ಪಳಗಳಿಂದಲೂ ಇದು ಸ್ವಷ್ಟ ವಾಯಿತು. ಕೊನೆಗೆ ಗೋಡೆಗಳನ್ನು ಕೆರೆ ಯುತ್ತ ಪಿತೃಗಳು ತಮ್ಮ ಶೂರ ಸಂತಾನಗಳಿಂದ ಬೀಳ್ಕೊಂಡರು. ಅರಣ್ಮದಲ್ಲಿ ಪುನರಪಿ. ಪ್ರಶಾಂತ ನೀರವದ ರಾಜ್ಯ ಹಬ್ಬಿತು. ತ ಕಸ್ತೂರಿ 4... Rs pw Py KE 4; ಕ. | ಭೌಗೋಳಿಕವಾಗಿ ಯುರೋಪಿನ ಮಧ್ಯಭಾಗದಲ್ಲಿದ್ದರೂ ಪೂರ್ವ ಯುರೋಪ್‌ ಎಂದೇ ಗುರುತಿಸಲ್ಪಡುವ, ಕಮ್ಮುನಿಷ್ಟ್‌ ಪ್ರಭುತ್ವ ಒಪ್ಪಿಕೊಂ ಡಿದ್ದ ಹಲವಾರು ದೇಶಗಳು ಇತ್ತೀಚೆಗೆ ಅಭೂತಪೂರ್ವ ಸ್ಲಿತ್ಯಂತರ ಕಾಣತೊ ಡಗಿವೆ. ಈ ದೇಶಗಳು ಇಳಿಬಿಟ್ಟುಕೊಂಡಿದ್ದ ಲೋಹ ಪರದೆಗಳು ಮೇಲೇ ರತೊಡಗಿವೆ. ಕೆಂಬಾವುಟಗಳು ಕಳೆಗುಂದತೊಡಗಿವೆ. ಹಾಗಾದರೆ ಇದು ಸಮಾಜವಾದದ ಸೋಲೇ? ಅಥವಾ ತಾತ್ಕಾಲಿಕ ಹಿಂತೆಗೆತವೇ? ಕೆಂಬಾವು ಟಗಳ ನೆರಳಿನಡಿ ನಡೆದದ್ದೇನು? ಒಂದು ಸಮಗ್ರ ವಿಶ್ಲೇಷಣೆ. *ಎಸ್‌.ಬಿ.ನರಗುಂದಕರ "ದಾಸ ಮರುಕಳಿಸುತ್ತದೆ". ಇದು ರೂಢಿಯ ಮಾತು"ಸಮಾಜವಾದದ ಹಂತಗಳು ಹಲವಾರು. ಒಮ್ಮೊಮ್ಮೆ ಅದು ಹಿಂತೆಗೆತವನ್ನು ಅನುಭವಿಸುತ್ತದೆ. ಆದರೆ ಅದು ವೈಫಲ್ಮವಲ್ಲ!- ಇದು ಕಮ್ಮುನಿಸ್ಟ್‌ ಸಂತ ಕಾರ್ಲ್‌ ಮಾರ್ಕ್ಸ್‌ನ ಹೇಳಿಕೆ. ಹಾಗಾದರೆ ಪೂರ್ವ ಯೂರೋಪ್‌ ಎಂದು ಕರೆಯಲ್ಪಡುವ ರಾಷ್ಟ್ರಗಳಲ್ಲಿ ನಡದದ್ದಾ ದರೂ ಏನು? ಜ್‌ ಮರುಕಳಿಕೆಯ? ೫೯ ಕ 8 8 4 ಸ ANNAN ೪ತ್ತ ಆ ೧೪ ೫. ೪.8 86 ಸಮಾಜವಾದದ ತಾತ್ಕಾಲಿಕ ಹಿಂತೆಗೆತವೆ? ಗೂರ್ಬಚೀವ್‌ರ ಕಿರುನಗೆಯಷ್ಟೇ ಸಾಂಕ್ರಾಮಿಕ ವಾದ ಗ್ಲಾಸ್‌ನಾಸ್ಟ್‌ ಮತ್ತು ಪೆರಿಸ್ಕ್ರೋಯಿಕಾ ಗಳು ನೀಡಿದ ಚಾಲನೆಯ? ಏನಿದು? ಗೋಡೆ ಮತ್ತು ಪರದೆ 1945ರ ತನಕ ಸ್ವಾರ್ಥ ಹುಚ್ಚುನಾಯಿ ಯಂತೆ ಯುರೋಪಿನಾದ್ಧಂತ ಎರಡನೆ ಜಾಗ ತಿಕ ಯುದ್ದದ ಎಲುಬುಗಳನ್ನು ಹಿಡಿದುಕೊಂದು ಓಡಿದ್ದು ತ ಇತಿಹಾಸ. ಯುದ್ದ ಮುಗಿದು ೫ EE ಗ ಲ ವ ರ ಟ್‌ (ಕಸ್ತೂರಿ ರಣರಂಗ ಸ್ತಬ್ಬಗೊಂಡ ಸಮಯ. ಆದರ ಉತ್ತ ರದಲ್ಲಿಯ ಬಾಲ್ಟಿಕ್‌ ಸಮುದ್ರದಿಂದ ದಕ್ಷಿಣದ ಲ್ಲಿಯ ಅಡ್ರಿಎಕ್‌ ಸಮುದ್ರ ತೀರದ ಯುಗೋ ಸ್ನಾವಿಯಾದ ಟ್ರೈಸ್ತಿಯವರೆಗೂ ಒಂದು "ಲೂಹ ಪರದೆ'ಯನ್ನು ಎಳೆಯಲಾಯಿತು. ಕ ಯುರೋಪ ಖಂಡ ಎರಡು ತುಂಡಾಗಿ ಪೂರ್ವ ಮತ್ತು ಪಥ್ಲಿಮ ಯುರೋ ಪ್‌ಗಳಾದವು. ಇದೇ ಲೋಹ ಪರದೆ ಇಡೀ ಜಗತ್ತನ್ನು ಎರಡು ಮಾಡಿ ಕಮ್ಮುನಿಸ್ಟ್‌ ಮತ್ತು ಕಮ್ಮುನಿಸ್ಟೇತರ ರಾಷ್ಟ್ರಗಳೆಂದು ಧ್ರುವೀಕರಿಸುವ ಕೆಲಸವನ್ನೂ ಮಾಡಿತು. ಈ ಪರದೆ ಮತ್ತೆ ಮೇಲೇಳುವ ಲಕ್ಷಣಗಳೇ ಕಾಣಲಿಲ್ಲ. ಮುಂದೆ ಕೆಲವರ್ಷಗಳಲ್ಲಿ ಎದ್ದು ನಿಂತ ಬರ್ಲಿನ್‌ ಗೋಡೆ ಜರ್ಮನಿಯನ್ನು ಸೀಳಿತು. ಕಣ್ಣಿಗೆ ಕಾಣದ "ಲೋಹಪರದೆ' ಮತ್ತು ಭೌತಿಕ ವಾದ ಬರ್ಲಿನ್‌ ಗೋಡೆ- ಇವೆರಡೂ ಈ ಶತ ಮಾನದ ರಾಜಕೀಯ, ಆರ್ಧಿಕ, ಭೌಗೋಳಿಕ ಮತ್ತು ಮಾನಸಿಕ ಛಿದ್ರತೆ ಹಾಗೂ ಧ್ರುವೀಕರ ಣಗಳ ಸಂಕೇತಗಳಾದವ. - ಆದರೆ ಕಾಲ ಸುಮ್ಮನಿರುವುದಿಲ್ಲ. ಎರ ಡನೆಯ ಮಹಾ ಯುದ್ದ ಮುಗಿದು ಐವತ್ತು ವರ್ಷ ಮುಗಿಯುವ ಹೊತ್ತಿಗೆ ಬರ್ಲಿನ್‌ಗೋಡೆ ಕುಸಿಯಿತು. ಲೋಹದ ಪರದೆ ಸರಿಯಿತು. ಪರ್ವತದ ಮೇಲೆ ಹೊಸ ನೇಸರನ ಕಿರಣ ಗಳು ರುಂಡಾ ಎಬ್ಬಿಸಿದವು. ಮಂಜು ಕರಗತೊ ಡಗಿತು. ಮಿಖೇಲ್‌ ಗೊರ್ಬಚೀವ್‌ರ ಗ್ಲಾಸ್‌ ನಾಸ್ಟ್‌ ಮತ್ತು ಪೆರಿಸ್ತೋಯಿಕಾಗಳು ಪಠ್ಚಿಮ ತೀರಗಳನ್ನು ಕದಲಿಸುವ ಅಲೆಗಳಾದವ. ಹೊಸ ದಿಕ್ಕಿನತ್ತ ಯಾವುದನ್ನು ನಾವು ಪೂರ್ವ ಯುರೋಪ್‌ ಎನ್ನುತ್ತೇವೆಯೋ, ಅದು ವಾಸ್ತವಿಕವಾಗಿ ಭೌಗೋ ಳಿಕ. ದೃಷ್ಟಿಯಿಂದ ಯುರೋಪ್‌ನ ಮಧ್ಯ ಭಾಗವಾಗಿದೆ. ಈ ಭಾಗದ ರಾಷ್ಟ್ರಗಳಾದ ಪೋಲಂಡ್‌, (ಅಂದಿನ) ಪೂರ್ವ ಜರ್ಮನಿ, 'ರುಕೋಸ್ತಾವಾಕಿಯಾ, ಹಂಗೇರಿ, ಬಲ್ಗೇರಿಯಾ ಮತ್ತು ರುಮಾನಿಯಾಗಳು ಹೊಸ ಆಕಳಿಕೆಗೆ ಒಳಗಾಗಿವೆ. ಮಗ್ಗಲು ಬದಲಿಸಿವೆ. ಅಲ್ಲೀಗ ಕಷ್ಣುನಿಸ್ಟ್‌ ಸರ್ಕಾರಗಳಿಲ್ಲ. . 1989ರ ಆರಂಭ ದಲ್ಲಿ ಮೊಳಕೆಯೊಡೆದ ಬದಲಾವಣೆ "ಆ | | | | TE ಹಂಗೇರಿಯನ್ನರು ಡ್ಯಾನೂಬ ನದೀಕೊಳ್ಳದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದ್ದಾರೆ. | ಮೂಲತಃ ಇವರು ಕಪ್ಪು ಸಮುದ್ರದ ಉತ್ತರಕ್ಕಿರುವ ಹುಲ್ಲುಗಾವಲಿನವರು ಕೃಷಿಕರು. ಇವರದು ಮೆಗೈರ್‌ ಭಾಷೆ. ಅತ್ಯಂತ ಕಡಿಮೆ ಪಟ್ಟಣಗಳಿರುವ ದೇಶವಾದ ಹಂಗೇರಿಯಲ್ಲಿ ಅತಿದೊಡ್ಡ ನಗರವೆಂದರೆ ಸಾಮಾನ್ಯ ವೈಶಾಲ್ಯದ ಬುಡಾಪೆಸ್ಟ್‌ | 1956ರಲ್ಲಿ ಒಮ್ಮೆ ರಷ್ಯನ್‌ ಸರ್ಕಾರದ ವಿರುದ್ಧ ದಂಗೆಯೆದ್ದು ವಿಫಲರಾದ ಇವರು ತೀವ್ರವಾಗಿ ರಷ್ಯನ್ನರನ್ನು ದ್ವೇಷಿಸುತ್ತಾರೆ. ಜನವರಿ 1991 . 115 ವರ್ಷದ ಅಂತ್ಯದ ಹೊತ್ತಿಗೆ ತನ್ನ ಅಂತಿಮ ರೂಪು ತಳೆದದ್ದು ಈ ಶತಮಾನದ ಅತಿದೊಡ್ಡ ಅಚ್ಚರಿಗಳಲ್ಲೊಂದು. ಎರದನೆ ಚಾಗತಿಕ ' ಯುದ್ದದ ನಂತರ ಸಮಾಜವಾದಿ ವೃವಸ್ಥೆಯ ಕನಸು ಹೊತ್ತು ಕಮ್ಮುನಿಸ್ಟ್‌ ಸರ್ಕಾರಗಳನ್ನು ರಚಿಸಿಕೊಂಡ ಈ ರಾಷ್ಟ್ರಗಳು ನಲವತ್ತೈದು ಮಳೆಗಾಲಗಳು ಕಳ ಯುವ ಹೊತ್ತಿಗೆ ಮತ್ತೆ ಬಂಡವಾಳ ವಾದಕ್ಕೆ ಮರಳಿವೆ. ಜಾಗತಿಕ ಕಮ್ಮುನಿಸ್ಟ್‌ ಚಳವ ಳಿಯ ಪ್ರಮುಖ ಕೇಂದ್ರ ಬಿಂದುವಾದ ಸೋವಿ ಯತ್‌ ರಷ್ಟ ಕೂಡ ಮುಕ್ಕಾಲು ಶತಮಾನದ ಬಳಿಕ ಇಂದು ಖಾಸಗೀಕರಣದ ಊರುಗೋಲು ಹಿಡಿದು ಮುಕ್ತ ಮಾರುಕಟ್ಟೆಯ ಅರ್ಥವ್ಠ್ಧವಸ್ಥೆ ಕೊಂಚ ಹಿಂದಕ್ಕೆ ಬನ್ನಿ. ಇದು ನೂಕ್ಯೆ ವತ್ತು ವರ್ಷಗಳ ಹಿಂದಿನ ಮಾತು. ಆಗಿನ ಪರಿಸ್ಥಿತಿಗಳಲ್ಲಿ ಪ್ರತಿ ಜನಾಂಗವೂ ತನ್ನದೇ ಆದ ಸ್ವತಂತ್ರ ರಾಜ್ಯ ಹೊಂದಿರಬೇಕೆಂಬ ವಿಚಾ ರವೊಂದು ಪ್ರಪಂಚಾದ್ಧಂತ ರಿಂಗಣಿಸತೊಡ ಗಿತು. ಶುರುವಾಯಿತು ರಾಷ್ಟ್ರೋದಯಗಳ ಈ ರಾಷ್ಟ್ರ-ರಾಜ್ಯಗಳ ಬೆಳವ ಚೈತ್ರ ಯಾತ್ರೆ! ಪೂರ್ವ ಯೂರೋಪಿನ ಬಗ್ಗೆ. ಇಷ್ಟೆಲ್ಲ ಮಾತನಾಡಿ "ಇವು ಪೂರ್ವ ಯೂರೋಪ್‌ನ ರಾಷ್ಟ್ರಗಳಲ್ಲ!' ಎಂದು ಹೇಳಿದರೆ ನಿಮಗೆ ಅಚ್ಚರಿಯಾಗಬ ಹುದು. ಆದರೆ ಅದು ಸತ್ಯ. ಕಮ್ಯುನಿಸ್ಟ್‌ ರಷ್ಯಾದ ವರ್ಚಸ್ಸಿನ ವಲಯಕ್ಕೆ ಸೇರಿದಾ ಗಿನಿಂದ ಈ ಭೂ ಭಾಗವನ್ನು "ಪೂರ್ವ ಯೂರೋಪ್‌' ಎಂದು ಕರೆಯ ತೊಡ ಗಿದರು. ಜರ್ಮನಿಯ ವರ್ಚಸ್ಸಿಗೆ ಒಳ ಗಾಗಿದ್ದಾಗ ಇದನ್ನು ಮಧ 6 ಯೂರೋಪ್‌ ಎನ್ನುತ್ತಿದ್ದುದು ಗಮ 116 ಣಿಗೆ ಎರದು ತೆರನಾದ ಕಲಹಗಳಿಗೆ ಕಾರಣವಾ ' ಯಿತು. ಒಂದೆಡೆ ರಾಷ್ಟ್ರ-ರಾಷ್ಟ್ರಗಳ ನದುವಿನ ಕಲಹವಾದರೆ ಮತ್ತೊಂದೆಡೆ ಪ್ರತಿರಾಷ್ಟ್ರಗಳಲ್ಲೂ ರೂಪ್ರಗೊಡ ವರ್ಗ ಕಲಹಗಳು! ಇವುಗಳಿಗೆ ಒಂದು ಸೈದ್ದಾಂತಿಕ ಹಾಗೂ ಸಂಘಟನಾತ್ಮಕ ನೆಲೆಗಟ್ಟತ್ತು. ಕಾಲಕ್ರಮದಲ್ಲಿ ಈ ಕಲಹಗಳು ರಾಷ್ಟ್ರವಾದಕ್ಕೂ, ಸಮಾಜವಾದಕ್ಕೂ ಸೈದ್ದಾಂತಿಕ ನಲೆಗಟ್ಟನ್ನೊದಗಿಸಿದವ. ಇದು 19ನೇ ಶತ ಮಾನದ ಮೊದಲರ್ಧ ಭಾಗದ ಕಥೆ. ಮುಂದೆ ಈ ಎರಡೂ ಧೋರಣೆಗಳ ಕನಸುಗಳು ಸುಳ್ಳಾಗಿ ರಾಷ್ಟ್ರೀಯ ಅಧವಾ ಜವಾಂಗೀಯ ಘರ್ಷಣೆ ಗಳು ಮತ್ತು ವರ್ಗ ಕಲಹಗಳು ಭುಗಿಲೆದ್ದು ಬಿಟ್ಟವ. ಬಾಲ್ಕನ್‌ ಪರ್ವತ ಶ್ರೇಣಿ ಗೊತ್ತಲ್ಲ. ಅದರ ಸುತ್ತಮುತ್ತ ಹಬ್ಬಿರುವ ಉತ್ತರದ ಪೋಲಂಡ್‌ನಿಂದ ಹಿಡಿದು ನೈರುತ್ಕದ ಆಲ್ಬೇ ನಿಯಾ, ಆಗ್ನೇಯದ ಬಲ್ಲೇರಿಯಾವರೆಗೆ ಹರಡಿ ಕೊಂಡ ಈ ದೇಶಗಳನ್ನೂ ಬಾಲ್ಕನ್‌ ದೇಶಗಳ ನ್ನುವುದುರೂಢಿ. ಇತಿಹಾಸದುದ್ದಕ್ಕೂ ಈ ದೇಶ ಗಳು ಪರಸ್ಪರ ಕಚ್ಚಾಡಿಕೊಂಡು ನೆತ್ತರು ಚೆಲ್ಲಿವೆ. ವಿವಿಧ ಜನಾಂಗಿಕ ಹಾಗೂ ಭಾಷಿಕ ಬುಡಕ ಟ್ರುಗಳು ನೆಲೆಗೊಂಡಿರುವುದೇ ಈ ಕಲಹಗಳಿಗೆ ನಾರ್ಹ. ಇಲ್ಲಿಯ ಜನರಿಗೆ ಪೂರ್ವ ಯೂರೋಪ್‌ ಎಂಬ ಪದವೆಂದರೆ ಆಗದು. ಅದು ದಾಸ್ಯದ, ಅಧೀನತೆಯ ಸಂಕೇತ. ಅವರು ತಮ್ಮನ್ನು "ಮಧ್ಯ ಯೂರೋಪ್‌'ನವರೆಂದು ಕರೆದುಕೊ ಳ್ಳುತ್ತಾರೆ. ಭೂಗೋಳ ಶಾಸ್ತ್ರಜ್ಞರೂ ಇದನ್ನು ಮಧ್ಯ ಯೂರೋಪ್‌ ಎಂದೇ ಪರಿಗಣಿಸುತಾರೆ. ಅವರ ಪ್ರಕಾರ ಉರಾಲ ಪರ್ವತದ ಪಶ್ಚಿಮಕ್ಕಿರುವ | ರಷ್ಯದ ಭಾಗವು ಪೂರ್ವ ಯೂರೋಪ್‌ ಎನಿಸಿಕೊಳ್ಳುತ್ತದೆ ಉರಾಲ ಪರ್ವತದ ತಳಸ ಕಾರಣವಿರಬಹುದು. ಈ ಕಲಹ ಎಷ್ಟರಮಟ್ಟಿಗೆ ಖ್ಯಾತವಾಯಿತೆಂದರೆ ಭೇದ ನೀತಿಯ ಪಾಲನೆ ಅಥವಾ ಕಲಹ ಕಿತ್ತಾಟಗಳಿಗೆ' “ಬಾಲ್ಕನೈಸೇ ಷನ್‌' ಎಂಬ ಪರ್ಯಾಯ ಪದ ಬಳಸುವ ಪ್ರರ ತನಕ ಹೋಗಿದೆ. ಒಂದೆದೆ. ಜರ್ಮನಿ, ಮತ್ತೊಂದೆಡೆ ರಷ್ಠಗಳು ಸೇರಿಕೊಂದು ಈ ಬಾಲ್ಕನ್‌ ರಾಜ್ಯಗಳನ್ನು ಅತಂತ್ರಗೊಳಿಸಿದ್ದೂ, ಇವು ಎಂದೆಂದಿಗೂ ಸ್ವತಂತ್ರ ಅಸ್ತಿತ್ವವಿಲ್ಲದ ನರ ಳಿದ್ದೂ ಅಂದಿನ ಐತಿಹಾಸಿಕ ಸತ್ಯಗಳು. ಆದರೆ ಅದೆಲ್ಲ ಎಷ್ಟು ದಿನ? ಬಾಲ್ಕನ್‌ ಪ್ರಚೆಗಳ ಸಹನೆಗೊಂದು ಮಿತಿಯಿತ್ತು. ಅಕ್ಟೋ ಪಸ್‌ ಹಿಡಿತ ಸಡಿಲುಗೊಳ್ಳುವುದನ್ನೇ ಕಾದಿದ್ದ ಈ ದೇಶಗಳು 1989ರಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ತಿರುಗಿಬಿದ್ದವು. ಕೈಗೊಂಬೆ ಸರಕಾರಗಳನ್ನು ಕೆಡವಿ ಇತರೆ ರಾಷ್ಟ್ರಗಳಂತೆ ತಮಗೂ ಒಂದು ಸ್ವತಂತ್ರ ಆಅಸ್ತಿತ್ವವಿದೆಯೆಂ ಬುದನ್ನು ತೋರಿಸಿಕೊದಲು ಹೆಣಗಿದರು ಜನ. ಪೋಲಂಡ್‌, ಪೂರ್ವಜರ್ಮದಿ, ಹಂಗೇರಿ, ರುಕೋಸ್ಟಾವಾತಿಯಾ, ರುವಾನಿಯಾ, ಬಲ್ಲೇ ರಿಯಾ ದೇಶಗಳ ಜನತೆ ತಮ್ಮ ಕಮ್ಮುನಿಸ್ಟ್‌ ಸರ್ಕಾರಗಳ ಹೆಸರಿನಲ್ಲಿ ಆಳುತ್ತಿದ್ದ ಆಳರ ಸರ ವಿರುದ್ಧ ಬಂದೆದ್ದರು. ಸುತ್ತಿಗೆ ಸೋತಿತು. ಲ 25 "ಬಲ್ಗಾರ್‌' ಎಂದರೆ ಮಿಶ್ರ ರಕ್ತ (ಮಿಶ್ರ ತಳಿ)ದವನು ಎಂದರ್ಥ. ಬಲ್ಗೇರಿಯಾದ ನಾಂಗದಲ್ಲೂ ಹತ್ತು ಹಲವು ಪರಕೀಯ ಛಾಯೆಗಳು ಕಾಣಸಿಗುತ್ತವೆ. ಕೆಲಕಾಲ ಈ ದೇಶ ಅಂದಿನ ಟರ್ಕಿಯ ಉಸ್ಮಾನ್‌ (೦14 oman) ಸಾಮ್ರಾಜ್ಯದ ಭಾಗವಾಗಿತ್ತು ಈಗಲೂ ಇಲ್ಲಿ ತುರ್ಕಿಯರು ದೊಡ್ಡ ಸಂಖ್ಯೆ ಯಲ್ಲಿದ್ದಾರೆ. ಅವರ ಒಲವು ಸದಾ ಟರ್ಕಿಯ ಕಡೆಗೇ! 'ಹೂತೋಶ್‌ನವರು ಪೂರ್ವದಲ್ಲಿರುವ ರಷ್ಯ ಏಷ್ಯಾ ಖಂಡ ದಲ್ಲಿ ಪೆಸಿಫಿಕ್‌ವರೆಗೂ ಹಬ್ಬಿಕೊಂಡಿದೆ. ಒಂದು ಅರ್ಥದಲ್ಲಿ ಯುರೇಷಿಯನ್‌ (ಯೂರೋಪ್‌ ಮತ್ತು ಏಷ್ಯನ್‌) ಭೂ ಪ್ರದೇಶದಲ್ಲಿ ವಾಸಿಸುವ ಈ ಜನ ಚ್ಚಾಗಿ ಐರೋಪ್ಯ ಸಂಸ್ಕೃತಿಯೊಂದಿಗೆ ತಾದಾತ್ಮತೆಯನ್ನು ಹೊಂದಲು ಬಯ ಸುತ್ತಾರೆ. ಯೂರೋಪೀಕರಣ (Europianisation) ಇಡೀ ಜಗತ್ತಿ ನಾದ್ಯಂತ ಬೀಸುತ್ತಿರುವ ಬಿರುಗಾಳಿಗೆ ಚೆಕ್‌, ಸ್ಲೋವಾಕ್‌ರು ಹಂಗೇರಿಯನ್ನರು, ಪೋಲರು ಹೊರತಲ್ಲ. ಇವರೆಲ್ಲರಿಗೂ | ತಮ್ಮದೇ ಆದ ಸಾಂಸ್ಕೃತಿಕ ವೈಶಿಷ್ಯತೆಗ ಳಿದ್ದಾಗ್ಯೂ ಇವು ಐರೋಪ್ಯ ಸಂಸ್ಕೃತಿಯ ಹೊರ ವಲಯದಲ್ಲಿ ಬೆಳೆಯುವಂತಹ ಉಪ ಸಂಸ್ಕೃತಿಗಳೇ ಹೊರತು ಬೇರಲ್ಲ. ಸಂಸ್ಕೃತಿಯ ವಿಷಯದಲ್ಲೂ ಇವರು | ರಷ್ಯನ್‌ ಸಂಸ್ಕೃತಿಗಿಂತ ಪಶ್ಚಿಮ ಯೂರೋಪ್‌ನ ಸಂಸ್ಕೃತಿಗೆ ಹೆಚ್ಚು ಹತ್ತಿ ರಾದವರೆಂಬುದು ಗಮನೀಯ ಅಂಶ. 1 PP ಕುಡುಗೋಲು ಮುರಿಯಿತು. ಮತ್ತೆ ನೂರೈವತ್ತು ವರ್ಷಗಳ ಹಿಂದಿನ ರಾಷ್ಟ್ರೋದಯದ ಚೈತ್ರಯಾ ತ್ರೆಗೆ ಚಾಲನೆ ದೊರೆಯಿತು. ಯಾವುದು ಲಿಬರೇಷನ್‌? ಏನಿದರ ಅರ್ಥ? ಇದು ಮಾರ್ಕ್ಸ್‌ನ ಸಿದ್ದಾಂತದ ವಿರುದ್ದ ನಡೆದ ಹೋರಾಟವೆ? ಪರಕೀಯ ಅಧಿಪತ್ಯ, ಹಸ್ತಕ್ಷೇಪಗಳ ವಿರುದ್ಧ ನಡೆದ ಕ್ರಾಂತಿಯೆ? ಪ್ರಜಾಪ್ರಭುತ್ವಕ್ಕಾಗಿ ನದದ ಹೋರಾಟವೆ? ಕಮ್ಮುನಿಸ್ಟ್‌ರ ಏಕಪಕ್ಷೀಯ- ನಿರಂಕುಶತ್ವದ ವಿರುದ್ದ ಸಿಡಿತವೆ? ಬಂದವಾ ಳವಾದದ ಪ್ರನರಾಗಮನಕ್ಕೆ ನೀಡಿದ ' ಕರೆಯೆ? ಇವೆಲ್ಲ ಪ್ರಶ್ನೆಗಳಿವೆ. ಆದರೆ ಮಾನವ ಇತಿಹಾಸ ತುಂಬಾ ದೂರದ ಹಾದಿ ನದೆದು ಬಂದಿದೆ. ಇವೆಲ್ಲ ಘಟನೆಗಳು ಘಟಸಿದ್ದು ತೀರ ಇತ್ತೀ ಚೆಗೆ, ಒಂದೇ ವರ್ಷದ ಹಿಂದೆ. ಈಗಲೇ ಕೂತು ಇವುಗಳನ್ನು ಇತಿಹಾಸದ ಟೇಬಲ್ಲಿನ ಮೇಲೆ ಮಲಗಿಸಿ ಪೋಸ್ಟ್‌ ಮಾರ್ಟಂ ಮಾದು ವುದಾಗಲೀ, ಅರ್ಥೈಸುವುದಾಗಲೀ, ಉತ್ತರಿಸು ವ್ರದಾಗಲೀ ಆಗದ ಮಾತು. ಕಡೆಯ ಪಕ್ಷ ವಿವರಣೆ ನೀಡುವುದೂ ಸಾಹಸದ ಮಾತಾದೀತು. ಸ್ಪಷ್ಟವಾಗಿ ಕಾಣದಷ್ಟು ಇವು ಕಣ್ಣಿಗೆ ಹತ್ತಿರವಾ ಗಿವೆ 1918ಕ್ಕೆ ಮೊದಲು ಬಲ್ಗೇರಿಯಾ ಒಂದರ ಹೊರತು ಈ ಭಾಗದ ಎಲ್ಲ ರಾಷ್ಟ ಗಳೂ ಆಸ್ಟ್ರೋ-ಹಂಗೇರಿಯನ್‌ ಸಾಮ್ರಾಜ್ಯದಲ್ಲಿ ದ್ದವು. ಜರ್ಮನಿಯ ಪರವಾಗಿ ಮೊದಲ ಜಾಗ ತಿಕ ಯುದ್ದದಲ್ಲಿ ಪಾಲ್ಗೊಂಡ ಆಸ್ಟ್ರೊ- ಹಂಗೇ ರಿಯನ್‌ ಸಾಮ್ರಾಜ್ಯ ಸೋಲುಂಡಿತು. ಮುಂದೆ ವರ್ಸೈಲ್ಸ್‌ ಒಪ್ಪಂದದ ಮೇರೆಗೆ ಪೂರ್ವ ಯುರೋಪ್‌ನಲ್ಲಿನ ಹಲವಾರು ಜನಾಂಗದವ ರಿಗೆ ಸ್ವತಂತ್ರ ರಾಜ್ಯಗಳನ್ನು ನೀಡಲಾಯಿತು. ಯುಗೋಸ್ತಾವಿಯಾ, ಆಲ್ಬೇನಿಯಾ, ರುಕೋ ದುರಂತವೆಂಬ ನಿತ್ಕ ಮಂತ್ರ ಪೂರ್ವ ಯೂರೋಪಿಯನ್ನರ ಸುಪ್ತ ಪ್ರಜ್ಞೆಗೆ ಚಾಲನೆಯಿತ್ತವರೆಂದರೆ ಮಿಲಾನ್‌ ಕುಂದೇರಾ ಎಂಬ ರುಕ್‌ ಕಾದಂಬರಿಕಾರ. ದೇಶ ಭ್ರಷ್ಟರಾಗಿ ಫ್ರಾನ್ಸ್‌ನಲ್ಲಿ ಜೀವಿಸುತ್ತಿದ್ದ ಇವರು 1980 ರಲ್ಲಿ "ಮಧ್ಯ ಯೂರೋಪ್‌ನ ದುರಂತ'' ಎಂಬ ತಮ್ಮ ಪ್ರಬಂಧದಲ್ಲಿ ಈ ಪದವನ್ನೂ ಎಲ್ಲ ಮರೆತ ಮಾತುಗಳನ್ನೂ ಮತ್ತೆ ಚರ್ಚೆಗೆ ತಂದರು. ಚರ್ಚೆ ಸಾಂಕ್ರಾಮಿಕವಾಯಿತು. ಇತರೆ ಲೇಖಕರು, ಪತ್ರಕರ್ತರು, ಶಿಕ್ಷಕರು, ವಿದ್ಯಾರ್ಥಿಗಳು ' ಕೆ ಎಲ್ಲರೂ ಈ ಬಗ್ಗೆ ಬರೆಯತೊಡಗಿದರು. “ಮಧ್ಯ ಯೂರೋಪ್‌ನ ದುರಂತ' ಎಂಬ ಪದ ರಾಜಕಾರಣಿಗಳ ನಿತ್ಯ ಮಂತ್ರವಾಯಿತು. ಮಧ್ಯಯೂರೋಪಿನ ಸಂಸ್ಕೃತಿಯ ಬಗ್ಗೆ ಸಂಕಿರಣಗಳು, ಪತ್ರಿಕೆಗಳು, ಚರ್ಚಾಗೋಷ್ಠಿಗಳು ದಿನಗಟ್ಟಲೆ ನಡೆದವು. ಎಲ್ಲಿ ಅಡ ಗಿತ್ತೋ, ಅದೆಲ್ಲ ಚಿಂತನೆ ಹೊರಬಂತು. ಹಂಗೇರಿಯನ್‌ ಕಾದಂಬರಿಕಾರ ಜಾರ್ಜ್‌ ಕ್ಯಾನರಾಡ್‌ ಹೇಳುವ ಮಾತು ಗಮನಾರ್ಹ ""ಮಧ್ಯ ಯೂರೋಪಿನವರು ಎಂದು ಸಾಧಿಸಿಕೊಳ್ಳಬೇಕಿದ್ದರೆ ಅವರು ತಮ್ಮ ಜನಾಂಗಿಕ ಅಹಂಭಾವನೆಗಳನ್ನೂ ಮತ್ತು ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನೂ ಅದುಮಿ ಟ್ಟುಕೊಳ್ಳುವುದು ಅವಶ್ಯಕ! ಏಕೆಂದರೆ ಮಧ್ಯ ಯೂರೋಪ್‌ ಎಂದರೆ ಬಹುರಾಷ್ಟ್ರೀ ಯರು ಮತ್ತು ಹತ್ತಾರು ಬುಡಕಟ್ಟಿನವರು ಒಂದೆಡೆ ಕಲೆಯುವ ಸ್ಥಾನ. ಅವರ "ರೇಂದೆವೂ' (8೫೦೧೮೮ zvous)” ತಮ್ಮಜನಾಂಗಿಕ ಭಾವನೆಗಳನ್ನು ಅತಿರೇಕಕ್ಕೆ ಒಯ್ದಾಗಲೆಲ್ಲ ಈ ರಾಷ್ಟ್ರಗಳು: ಪರಾಧೀನವಾಗಿವೆ. ಇದೊಂದು ಐತಿಹಾಸಿಕ ಆಕಸ್ಮಿಕವೂ ಇರಬಹುದು. ಅಥವಾ ಐತಿಹಾಸಿಕ ಅನಿವಾರ್ಯತೆಯೂ ಆಗಿದ್ದೀತು! ಹಾ. ಸತತ ತ ತತ ಶೇತೇ ತತ ತ್ತ 118 ಕ ಸ ಸ ಕಸದ ಗಳು ವೀಗಿಕೊಂಡಿತು. | ದೊಡ್ಡ ಜನಸಂಖ್ಯೆಯಿರುವ ಈ ಸುವಿಶಾಲ ದೇಶಕ್ಕೆ ಜಟಿಲವಾದ ಇತಿಹಾಸವಿದೆ. ! ದೇಶದ ಜನಾಂಗದಲ್ಲಿ ಡೇಸಿಯನ್‌, ರೋಮನ್‌ ಮತ್ತು ಸ್ಲಾವ್‌ ಜನಾಂಗಗಳ ಛಾಯೆ | ಯಿದೆ. ರುಮಾನಿಯಾದ ಉತ್ತರ ಭಾಗವನ್ನು ಟ್ರಾನ್ಸಿಲ್ಹೇನಿಯಾ ಎನ್ನಲಾಗುತ್ತಿದ್ದು ಅಲ್ಲಿ | ಹಂಗೇರಿಯನ್ನರು, ಜರ್ಮನರು, ಜ್ಯೂಗಳು, ಜಿಪ್ಪಿಗಳು, ತುರ್ಕೀಯರು ನೆಲೆಗೊಂಡಿ ದ್ದಾರೆ. ಎಲ್ಲ ಬಾಲ್ಕನ್‌ ದೇಶಗಳಂತೆ ಇಲ್ಲಿಯೂ ಜರ್ಮನರು ಅಲ್ಪಸಂಖ್ಯಾತರು ಮತ್ತು ಹಿಟ್ಲರನಿಗೆ ನೆರವು ನೀಡಿ ಇದ್ದ ಮನೆಗೆ ದ್ರೋಹ ಬಗೆದವರು! ಸ್ಪೋವಾಕಿಯಾ, ಹಂಗೇರಿ ಮುಂತಾದ ದೇಶ ಹುಟ್ಟಿದ್ದು ಹೀಗೆ. ಆಗಲೇ ಆಸ್ಟ್ರಿಯಾ ಕೂಡ ಒಂದು ಸ್ವತಂತ್ರ ಆದರೆ ಅತಿಚಿಕ್ಕ ರಾಷ್ಟ ವಾಗಿ ರೂಪಗೊಂಡಿತು. ಇಷ್ಟುದರೂ ಪ್ರಬಲ ಜನಾಂಗದ ರಾಜ್ಯದಲ್ಲಿ ಇತರೆ ಜನಾಂಗದವರು ' ಅಲ್ಪಸಂಖ್ಯಾತರಾಗಿ ಉಳಿದುಹೋದರು. ಅಷ್ಟೇ ಅಲ್ಲ, ಈ ದೇಶಗಳ. ಸ್ವತಂತ್ರ ಅಸ್ತಿತ್ವ ಬಹು ಕಾಲ ಉಳಿಯಲಿಲ್ಲ. ಮುಂದೆ ಹಿಟ್ಟರ್‌ನ ನಾಯಿ ದಾಹಕ್ಕೆ. ಮೊದಲ ಬಲಿಪಶುವಾಗಿ 1939ರಲ್ಲಿ ರುಕೋಸ್ಟೋವಾಕಿಯಾ ತನ್ನ ಸ್ವಾತಂತ್ರ್ಯವನ್ನು ಎರಡನೆ ಜಾಗತಿಕ ಯುದ್ಧ ದಲ್ಲಿ 1941 ರೊಳಗಾಗಿ) ಈ ಎಲ್ಲ ದೇಶಗಳ ಮೇಲೆ ನಾಯಿ ಪತಾಕೆ ರೆಕ್ಕೆ ಫಡಘಡಿಸಿತು. - ಸೈನ್ಮ ಸಾಲದೆಂಬಂತೆ ರಷ್ಟದೊಳಕ್ಕೂ ನುಗ್ಗಿ ನಡೆಯಿತು. ಎ — ಹ "ಆದರೆ, ಆ ಹೊತ್ತಿಗಾಗಲೇ ಸಂಘಟತ 'ಗೊಂಡಿದ್ದ ಈ ದೇಶಗಳ ಕಮ್ಮುನಿಸ್ಟ್‌ ಪಕ್ಷ ಗಳು ನಾಯಿಗಳ ವಿರುದ್ಧ ಹೋರಾಡ ತೊಡ 'ಗಿದವು: `: ಅತ್ವ ರಷ್ಠದ :` ಸ್ಟಾಲಿನ್‌ ಗ್ರಾಡ್‌ ನಲ್ಲಿ ಕೆಂಪು ಸೈನ ನಾಯಿಗಳನ್ನು ಸೋಲಿಸಿತು. ಜನವರಿ 1991 ಒಂದೇ ಸಮನೆ ಹಿಟ್ಟರ್‌ನ ಸೈನಿಕರನ್ನು ಹಿಮ್ಮೆ ಟ್ರಸಿಕೊಂಡು ಬಂತು. ಅಂತೆಯೇ ದಾರಿಯಲ್ಲಿ ನಾಯಿ ಆಕ್ರಮಣದ ಈ ಪೂರ್ವ ಯೂರೋಪ್‌ ದೇಶಗಳನ್ನು ಮುಕ್ತಗೊಳಿಸುತ್ತ ಬಂತು. ಇದಕ್ಕೇ “ಲಿಬರೇಷನ್‌' (ವಿಮುಕ್ತಿ) ಎಂದು ಎ ರಿಟ್ಟು ಆಯಾ ದೇಶಗಳ ಕಮ್ಮುನಿಸ್ಟ್‌ ಪಕ್ಷಗಳು ಸರ್ಕಾರ ರಚಿಸಿಕೊಂಡು ಆಳತೊಡಗಿದವ. ವರ್ಚಸ್ಸಿನ ವಲಯದಲ್ಲಿ ಸರಿ, ಎರಡನೆ ಯುದ್ದ ಮುಗಿಯಿತು. ನೇತಾರರಾದ ಸ್ಟಾಲಿನ್‌, ಚರ್ಚಿಲ್‌ ಮತ್ತು ರೊಸ್‌ವೆಲ್ಟರು ನೆಮ್ಮದಿಯ ವಾತಾವರಣದಲ್ಲಿ ಕೂತು ಯುದ್ಧಾನಂತರದ ಜಾಗತಿಕ ಪೃುನರ್ವ್ಯ ವಸ್ಥೆಯ ಕುರಿತು ಮಾತಾಡಿದರು. ಪೂರ್ವ ಯೂರೋಪ್‌ನಲ್ಲಿ ಅಸ್ತಿತ್ವಕ್ಕೆ ಬಂದ ಕಮ್ಮುನಿಸ್ಟ್‌ ಸರ್ಕಾರಗಳು ಹಾಗೆಯೇ ಮುಂದುವರೆಯಲಿ ಎಂಬುದಕ್ಕೆ ಸಮ್ಮತಿ ನೀಡಿದರು.” ಮೊದಲಿ ನಿಂದಲೂ ಸೋವಿಯತ್‌ ರಷ್ಟದ ` ವರ್ಚಸ್ಸಿನ ವಲಯದಲ್ಲೇ ಇದ್ದ ಈ ಸರ್ಕಾರಗಳು ಇದಾದ ನಂತರವಂತೂ ರಷ್ಟದ ಉಪಗ್ರಹಗಳೇ ಆಗಿ ಹೋದವು. ೪೪4 *119 * ೫ 77 ಇ ಘಾಖಖಪಫಾಕಾಪಾಣಾಪಾರಶಾಾಾ ಲೆಚ್‌ ವಲೇಸು ಪೋಲಂಡಿನ ನೂತನ ಅಧ್ಯಕ್ಷ ರಷ್ಟ, ಚೀನ, ಕ್ಕೂಬಾ ಮುಂತಾದ ರಾಷ್ಟ್ರ ಗಳಲ್ಲಿ ಜನರು ಸ್ವತಃ ಬಂದೆದ್ದು ಸಮಾಜವಾದಿ ಕ್ರಾಂತಿ ಸಾಧಿಸಿ ದುಡಿಯುವ ಜನತೆಯ (ಪ್ರಾಲಿ ಟೇರಿಯಟ್‌) ಸರ್ಕಾರಗಳನ್ನು ಸಾಧಿಸಿದ್ದು ಬೇರೆ ವಿಷಯ. ಪೂರ್ವ ಯುರೋಪ್‌ನಲ್ಲಿ ಹಾಗಾಗ ಲಿಲ್ಲ. ರಷ್ಠದ ಬಂದೂಕಿನ ನೆರವಿನಿಂದ ಇಲ್ಲಿ ಕೆಂಬಾವುಟಗಳು ಹಾರಿದ್ದವಷ್ಟೆ? ಈ ದೇಶಗಳ ಜನತೆಗೆ ಬೇರೆಯೇ ತೆರನಾದ ಸ್ವಾತಂತ್ಯದ ಕಲ್ಪ ನೆಯಿತ್ತು.. ಕಮ್ಮುನಿಸ್ಟ್‌ ಆರ್ಥಿಕ ವಿಧಾನಗಳ ಬಗ್ಗೆ ಅಸಹನೆಯಿತ್ತು., ಒಂದು ಚಾಲನೆಿಗಾಗಿ ಅವರು ಕಾಯುತ್ತಲಿದ್ದರು. ರಷ್ಠದ ವರ್ಚಸ್ಸಿನ ವಲಯದೊಳಗೆ ಸಂಪೂರ್ಣವಾಗಿ ಸಿಲುಕದೆ ಹೊರಗುಳಿದಿದ್ದ ಮೊದಲ ಸಮಾಜವಾದಿ ರಾಷ್ಟ್ರವೆಂದರೆ ಯುಗೋ ಸ್ಲಾವಿಯಾ. ಅದರ ಅಧ್ಯಕ್ಷ ಮಾರ್ಷಲ್‌ ಟಿಟೋ ಒಂದು ಹೊಸ ಕನಸಿನ ಹರಿಕಾರರಾ ದರು. ಭಾರತದ ನೆಹರೂ ಮತ್ತು ಈಜಿ ಪ್ಟ್‌ನ ಜಮಾಲ್‌ ಅಬ್ದುಲ್‌ನಾಸಿರ್‌ರೊಂದಿಗೆ ಸೇರಿ ತೃತೀಯ ಜಾಗತಿಕ ಶಕ್ತಿಯಾದ ಅಲಿಪ್ತ ರಾಷ್ಟ್ರಗಳ ಬಣವನ್ನು ಸಂಘಟಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆಬದಲಾವಣೆಯಲತಿದೊಡ್ಡ ಅಲೆ ಬಂದದ್ದು 1989ರಲ್ಲಿ: ಮೊದಲು ಕದಲಿದ್ದು ಪೋಲಂಡ್‌. ಕಾರ್ಮಿಕರ ಒಕ್ಕೂಟವಾಗಿದ್ದ 120 -- “ಸಾಲಿಡಾರಿಟ' ಪಕ್ಷ ಲೆಚ್‌ ವಲೇಸಾರ ನತ್ಯ ತ್ವದಲ್ಲಿ ಕ್ರಾಂತಿ ಸಿದ್ಧತೆಗೆ. ತೊಡಗಿತು. 1989 ಏಪ್ರಿಲ್‌ 7 ರಂದು ಪೋಲಂಡ್‌ನ ಕಮ್ಯೂನಿಸ್ಟ್‌ ಸರಕಾರಕ್ಕೂ-ಸಾಲಿದಾರಿಟಗೂ ಮಧ್ಮೆ ಒಪ್ಪಂದ ವಾಗಿ ಜೂನ್‌ 4ರಂದು ಚುನಾವಣೆಗಳು ನದೆ ದವ. ಪೂರ್ವ ಯುರೋಪ್‌ನಲ್ಲಿ ನದೆದ ಮೊಟ್ಟ ಮೊದಲ ಮುಕ್ತ ' ಚುನಾವಣೆಗಳಿವ. ನಿರೀಕ್ಷಿ. ದಂತೆಯೇ ಸಾಲಿಡಾರಿಟ ಅಧಿಕಾರಕ್ಕೆ ಬಂತು. ಕೆಂಬಾವುಟ ಕೆಳಗಿಳಿಯಿತು. ಮುಂದೆ ಯಾವು ದಕ್ಕೂ ತಡವಾಗಲಿಲ್ಲ. ಒಂದೊಂದಾಗಿ ರಷ್ಠದ ಕಮ್ಮುನಿಸ್ಟ್‌ ಉಪಗ್ರಹಗಳು ಕಳಚಿಬೀಳತೊಡಗಿ ದವು. ಪೋಲಂಡ್‌ ನೀಡಿದ ಚಾಲನೆಗೆ ಉತ್ತರ ವೆಂಬಂತೆ ಇಡೀ ಪೂರ್ವ ಯುರೋಪ್‌ನ ಎಲ್ಲ ಕಮ್ಮುನಿಸ್ಟ್‌ ಸರಕಾರಗಳ ಪತನವಾಯಿತು. ಇಲ್ಲಿ ಗಮನಿಸಬೇಕಾದ ಒಂದು ವಿಶಿಷ್ಟ ಅಂಶವೆಂದರೆ, ರುಮಾನಿಯಾ ಒಂದರ ಹೊರ ತಾಗಿ ಉಳಿದೆಲ್ಲ ದೇಶಗಳಲ್ಲೂ ಬದಲಾವಣೆ ಅತ್ನಂತ ಶಾಂತಿಯುತವಾಗಿ ಸಂಭವಿಸಿತೆನ್ನು 'ವದು. ಉರುಳತೊದಗಿದ ಚಕ್ರದ ದಿಕ್ಕನ್ನು ಅರಿ ತುಕೊಳ್ಳಲು ಹಂಗೇರಿಯ ಕಮ್ಮುನಿಸ್ಟ್‌ ಪಕ್ಷಕ್ಕೆ ಬಹಳ ಸಮಯ ಹಿಡಿಯಲಿಲ್ಲ. 1989ರ ಪೆಬ್ರು ವರಿ 11ರಂದು ಅದು ಒಂದು ಅತ್ಕಂತ ಮಹ ತ್ವದ ನಿರ್ಣಯವನ್ನು ಕೈಗೊಂಡಿತು. ಕಮ್ಮುನಿ ಸ್ರೇತರ ರಾಜಕೀಯ ಪಕ್ಷಗಳಿಗೂ ಅಸ್ತಿತ್ವಕ್ಕೆ ಬರಲು ಅವಕಾಶ ಕಲ್ಪಿಸಿಕೊಟ್ಟ ಈ ನಿರ್ಣಯ ಬದಲಾವಣೆಗೆ ಕಾರಣವಾಯಿತು. ದಶಕಗಳ ಕಾಲ ಏಕಪಕ್ಷೀಯ ರಾಜಕೀಯ ವೃವಸ್ಥೆಯನ್ನು ಕಂಡಿದ್ದ ಜಗತ್ತಿನಾದ್ಧಂತ ಕಮ್ಮುನಿಸ್ಟರು ಈ ಬಹುಪಕ್ಷೀಯ ರಾಜಕೀಯ ವ್ನವಸ್ಥೆಯನ್ನು ಅಚ್ಚರಿ, ಕುತೂಹಲಗಳಿಂದ ವೀಕ್ಷಿಸಿದರು. ರಷ್ಠ ದಂಥಾ ರಷ್ಟದಲ್ಲೇ ಈ ಬದಲಾವಣೆ ಸಂಭವಿಸಿ ಹೋಯಿತು. ಕೇವಲ ರಷ್ಠದ ಬೆಂಬಲದ ಮೇಲೆ ಹುಸಿ (Pscudo) ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದ ಈ ಉಪಗ್ರಹ ದೇಶಗಳ ಜನರಿಗೆ ಕಮ್ಮುನಿ ಜಂನ ಹೆಸರಿನಲ್ಲಿ ನಡೆಯುತ್ತಿದ್ದ ನಿರಂತರ ದಬ್ಬಾಳಿಕೆ ಅಸಹನೀಯವಾಗಿತ್ತು. ತಾವೇ ಆರಿಸಿ ತಂದ ಸರಕಾರ ಅದೆಂಥದೇ ಆಗಿರಲಿ, ಅವಧಿ ಮುಗಿಯುವ ತನಕವಾದರೂ ಅದನ್ನು ಜನತೆ ಕಸೂರಿ 4 ke ” ಸಹಿಸಿಕೊಳ್ಳುತ್ತಾರೆ. ಆದರೆ ಪರಕೀಯ ಹಿತಾಸ ಕ್ವಿಗಳು ಸ್ಥಾಪಿಸಿದ ಸರ್ಕಾರಗಳನ್ನಲ್ಲ. ರುಮಾನಿ ಯಾದಂಥ ರಾಷ್ಟ್ರಗಳಲ್ಲಿ ಆದದ್ದೂ ಇದೇ. ಪರ ಕೀಯ ಹಸ್ತಕ್ಷೇಪದ ಜೊತೆಗೆ ನಿರಂಕುಶತ್ವವೂ ಜನರನ್ನು ರೊಚ್ಚಿಗೆಬ್ಬಿಸಿತು.: ಕಮ್ಮುನಿಸಂ ಹೆಸ ನ್ನೇ ಅನುಮಾನಿಸತೊಡಗಿದ ಜನತೆಗೆ ಸಮಾ ಧಾನತರಲೆಂದು ಹಂಗೇರಿಯ ಕಮ್ಮುನಿಸ್ಟ್‌ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿ ಪಕ್ಷದ ಹಸ ರನ್ನೇ ಬದಲಿಸಿತು. ಅದೀಗ ಹಂಗೇರಿಯನ್‌ ಸೋಷಲಿಸ್ಟ್‌ ಪಕ್ಷ ಮಾತ್ರ. ಅಷ್ಟಕ್ಕೇ. ನಿಲ್ಲದೆ ಈ ಪಕ್ಷವು ಪೂರ್ವ ಜರ್ಮನಿಯ ಆಗುಹೋ ಗುಗಳಾದ ಜರ್ಮನ್‌ ಏಕೀಕರಣ, ಬರ್ಲಿನ್‌ ಗೋದೆಯ ಪತನ ಮುಂತಾದವುಗಳಿಗೆ ತನ್ನ ಕುಮ್ಮಕ್ಕು ಕೊಟ್ಟಿದೆ. ಗೋಡೆ ಬಿದ್ದು ಬಯಲಾಯಿತು ಬುಡಸಮೇತ ಕೆಡ ವಿಹಾಕಲು ನವೆಂಬರ್‌ ೨ ರಂದು ಪೂರ್ವ ಜರ್ಮನಿಯ ಸರ್ಕಾರವೇ ಅನುಮತಿ ನೀಡಿದ್ದು ಮತ್ತೊಂದು ಐತಿಹಾಸಿತ ಘಟನೆ. ಹಿಂದೆ ಫ್ರೆಂಚ್‌ ಕ್ರಾಂತಿಯ ಯೋಧರು ಬ್ಯಾಸ್ಟೈಲ ದುರ್ಗ ಕೆಡವಿದ (The fall of Bastill- ಘಟನೆಯನ್ನು ನೆನಪಿಗೆ ತಂದದ್ದು ಈ ಬರ್ಲಿನ್‌ ಗೋಡೆಯ ಕೆಡಹುವಿಕೆ. 1990ರ ಅಕ್ಟೋಬರ್‌ 8 ರಂದು ಪೂರ್ವ ಮತ್ತು ಪಥ್ಲಿಮ ಜರ್ಮನಿಗಳು ಏಕವಾಗಿ ಯುರೋಪಿನ ನಕಾಶೆಯನ್ನೇ ಬದಲಿಸಿದವು. ಈ ಖಂಡದ ರಾಜಕೀಯಕ್ಕೇ ಹೊಸತಿರುವು ನೀಡಿ ದವ. ಇದರ ಪರಿಣಾಮಗಳಿಂದ ಜಗತ್ತಿ” ಬ ಯಾವ ರಾಷ್ಟ್ರವೂ ತಪ್ಪಿಸಿಕೊಳ್ಳಲಾರದೇನೋ ಇನರ್ವಾ ಖಸಂಧಿ 1 ಕೀಫ್ರ ಹಾಗೂ ಹಕ್ಕು ಚಕತ್ಸೆ ! ಸುಖ ದಾಂಪತ್ಕ ಜೀವನಕ್ಕಾಗಿ ತಾ ಲೈಂಗಿಕ ವ್ಯಾಧಿಗಳಿಗೆ ಸುಖ ದಾಂಪತ್ಯ ಜೀವನಕ್ಕಾಗಿ ಸಂರ್ಪಸರಿ ವಿವಾಹ ಮೊದೆಲು ಹಾಗೂ ನಂತರದ ನಿಶ್ಠಕ್ತಿ ನವಶ್ನ 1 ಟೈಂಗಿಕೆ ವ್ಯಾಧಿಗೆ ದಾಂಪತ್ಯ ಸಮಸ್ಯೆಗೆ ಯಶ್ಕು ಪರಿಹಾರ 1 ಹೆಡ್‌ ಕ ಮ ಕ್ಲಿನಿಕ್‌, 7022 ಕೌಲ ಪೌಟ, ಹುಬಳ್ಳಿ ಹೋಟೆಲ ಆಶೋಕ ರೂಮ ಸಂ. 104 ಲ್ಯಾಮಿಂಗಟನ್‌ ರೋಡ, ಮಬ್ಬಳ್ಳಿ 17 ॥ 62271: ವೆಳಿ ಬೆಳಿಗ್ಗೆ 9 ರಿಂದ 2, ಸಂಜಿ-4 ರಿಂದ ೨, ರವಿವಾರ ಬೆಳಿಗ್ಗೆ ಯಂ ಜನವರಿ 1991 12; ಬರಿಕಾರ ಮಿಲನ್‌ ಕುಂದೇರಾ ನಂಬಪ್ಪರ ಮಟ್ಟಿಗೆ ಗೋದೆ ಬೀಳುವಾಗಿನ ಲದ ಕದಲಿಕೆಗಳು ಕಂಪನವಂಟುಮಾದಿವೆ. ಸಮಾಜವಾದಿ ವಿರೋಧಿ ಜ್ವರ ಪಕ್ಕದ ಮನೆಗೆ ಹರಡಲು ತದಮಾದಲಿಲ್ಲ. ಬರ್ಲಿನ್‌ ಗೋಡೆ ಬಿದ್ದ ಮರುದಿನವೇ ಬಲ್ಲೇರಿಯಾದ ಮಹಾಜನತೆ ದಂಗೆಯ ಬುವುಟವೆತ್ತಿದರು. ಖಂಡವಾಗಿ ಮೂವತ್ತೈದು ವರ್ಷಗಳ ಕಾಲ ರಾಜ್ಯವಾಳಿದ ಕಮ್ಮುನಿಸ್ಟ್‌ ಪ್ರಭು ಟೃದೋರ್‌ ಬಿವಕೋವ್‌ ಸರ್ಕಾರ ತನ್ನ ಚರಮಗೀತೆ ಸಾಡಿತು. ಗೋರ್ಬಚೇವ್‌ ರಷ್ಕುದ ಜನತೆಗೆ "ಇಡಿದಂತಹವೇ ಆದ ಭರವಸೆಗಳನ್ನು ನೀಡಿ ಸೀಟರ್‌ ಲೆದೆಗೋವ್‌ ಹೊಸ ಸರ್ಕಾರ ರಚಿಸಿ ರು. ಜೆಕ್‌ ಕಾದಂ ಯುರೋಪ್‌ನ ಒಟ್ಟಾರೆ ಸಂಸ್ಕೃತಿಯ ಕೆನೆ ನ್ನು ತನ್ನ ಒದಲಲ್ಲಿರಿಸಿಕೊಂಡಿರುವ ರುಕೋ ಸ್ಲೋವಾಕಿಯಾ ಕಂದ ಬದಲಾವಣೆ ಮತ್ತೂಂದು ಶೆರನಾದದ್ದು. ಇಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಟಿತ್ಠಂತರಕಾರರೆಂದರೆ ಆ ದೇಶದ ಬುದ್ದಿಜೀವಿಗಳು. ಸಂಸ್ಕೃತಿ, ಪರಂಪರೆಗಳ ಪ್ರಿಯರಾದ. ಈ ಜನ ಬರ್ಲಿನ್‌ಗೋಡೆ ಬಿದ್ರ ಎಂಟನೇ ದಿನದಂದು ಅಲ್ಲಿನ ಕಮ್ಮುನಿಸ್ಟ್‌ ಸರ ರಕ್ಕೆ ಸಮಾಧಿ ಕಟ್ಟಲು ಮೇಲಿದ್ದರು. 1989ರ ಸಮೆಂಬರ್‌ 17ರಂದು `ಒಂದು ಜರುಗಬಾರದ 122 ಘಟನೆ ಜರುಗಿಹೋಯಿತು. ಪ್ರಾಹ ಪಟ್ಟ' ` ಣದ ಲಕ್ಷಾಂತರ ವಿದ್ಯಾರ್ಥಿಗಳು ತೆಗೆದ ಶಾಂತಿ ಯುತ ಪ್ರತಿಭಟನಾ ಮೆರವಣಿಗೆಯನ್ನು ಪೊಲೀ ಸರು ಅಮಾನುಷ ರೀತಿಯಲ್ಲಿ ತದೆದು ಚದು ರಿಸಿದರು. ಈ “ಹತ್ಕಾಕಾಂಡ'ವನ್ನು ತೀವ್ರವಾಗಿ ಪ್ರತಿಭಟಸಿದ ಅಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು, ಲೀಖಕರು, ಪತ್ರಕರ್ತರು ಒಂದಾಗಿ ಸರ್ಕಾರಕ್ಕೆ ಛೀಮಾರಿ : ಹಾಕಿದರು. . ರುಕ್‌ ವಿದ್ಯಾರ್ಥಿ ಗಳು "ನಾಗರೀಕ ವೇದಿಕೆಯನ್ನೂ', ಸ್ಲೋವಾ ಕ್‌ರು "ಹಿಂಸಾ ವಿರೋಧಿ ವೇದಿಕೆ'ಯನ್ನು ರಚಿಸಿಕೊಂಡರು. ಇವರಿಗೆ ಬೆಂಬಲವಾಗಿ 'ಕಾರ್ಮಿಕ ಸಮೂಹ ಸಾರ್ವತ್ರಿಕ ಮುಷ್ಕರಕ್ಕಿಳಿ ಯಿತು. ಇದರ ನೇರ ಪರಿಣಾಮವೆಂದರೆ ಡಿಸೆಂ ಬರ್‌ 29ರಂದು ವೆಚೆಸ್ತಾವ್‌ ಹೆವೆಲ್‌ ಅವರು ಕಮ್ಮುನಿಸ್ಟ್‌ ಸರಕಾರವನ್ನು ಕೆಡವಿ ರುಕೋಸ್ಲೋ ವಾಕಿಯಾದ ಅಧ್ಯಕ್ಷರಾದರು. ಪಾಪಿಗಳನ್ನು ಕ್ಷಮಿಸಲಿಲ್ಲ ಇದೆಲ್ಲ ಕನಸಿನ ಚಿತ್ರಗಳಂತೆ ಕದಲಿ ಹೋದ ಘಟನೆಗಳ ಕಥೆಯಾಯಿತು. ಆದರೆ ಒಳಗೇ ಕುದ್ದು ಸ್ಫೋಟಕ್ಕೆ ಸಿದ್ದವಾಗಿದ್ದ ಒಂದು ' ನಾಡು ಕ್ರೈಸ್ತ ಹುಟ್ಟದ ದಿನದಂದೇ ದಾರುಣ ವಾಗಿ ಒಬ್ಬ ಸರ್ವಾಧಿಕಾರಿಯನ್ನು ಪತ್ನಿ ಸಮೇ ತವಾಗಿ ಹಿಡಿದು ಕೊಚ್ಚಿ ಹಾಕಿದ್ದು ಈ ದಶಕದ ಅತ್ಕಂತ ಭೀಭತ್ಸ ಘಟನೆ. ರುಮಾನಿಯಾಕ್ಕೆ ಹೋಗಿ ಬಂದ ಭಾರತದ ಗೆಳೆಯರು ಕೊಟ್ಟ ಚಿತ್ರಗಳಿಗೂ, ಅಲ್ಲಿ ನದೆದುದನ್ನು ಟ. ವಿ.ಯಲ್ಲಿ ನೋಡಿದುದಕ್ಕೂ ತಾಳೆಯಾಗದೆ ಕಂಗಾಲಾಗು ವುದು ನಮ್ಮ ಪುಳಿಯಾಗಿತ್ತು. ನಿಕೋ ಲಾಯಿ ಚೌಸೆಸ್ಕುಮತ್ತು ಆತನ ಮಡದಿ ಎಲೆನಾ ರುಮಾನಿಯಾದ ಜನತೆಯನ್ನು ಅದೆಷ್ಟು ಹೇಯ ವಾಗಿ ನಡೆಸಿಕೊಂಡಿದ್ದರೋ? *ಸೆಕ್ಕೂರಿಟೇಟ್‌' ಎಂಬ ಅಂಗ ರಕ್ಷಕರ ಸೈನ್ಯವನ್ನೇ ಕಟ್ಟಕೊಂಡಿದ್ದ ಚೌಸೆಸ್ಕು, ಅದರ ಮೂಲಕ ಸರಕಾರಿ ಅಧಿಕಾರಿ ಗಳು ಹಾಗೂ ಸೈನ್ಮಾಧಿಕಾರಿಗಳನ್ನು ಹೆದರಿಸಿ ನಿಯಂತ್ರಣದಲ್ಲಿರಿಸಿಕೊಂಡಿದ್ದ. ಇನ್ನು ಜನ ಸಾಮಾನ್ಕರ ಪಾಡೇನು? ' ಆತ ಅನುಭವಿಸಿದ ಐಶ್ವರ್ಯ, ವಿಲಾಸಗಳಿಗೆ ಬಡ ರುಮಾನಿಯ ನ್ನರ ಬೆವರಿನ ಲೇಪವಿತು. ಜನ ಒಂದು ಚಾಲನೆಗಾಗಿ ಕಾಯುತ್ತಿದ್ದರು.” : ಆಮಿಸೋಅರಾ ಎಂಬ ಚಿಕ್ಕ ಊರಿನಲ್ಲಿ ನಡೆದ ಕ್ಷುಲ್ಲಕ ಘಟನೆ ಯೊಂದು ರುಮಾನಿಯಾದ ಕ್ರಾಂತಿಗೆ ಕಾರಣವಾ ಯಿತು. ತಿರುಗಿಬಿದ್ದವರನ್ನು ಹತ್ತಿಕ್ಕಲು ಚೌಸೆಸ್ಸು ಮತ್ತೆ ತನ್ನ ಸಾಕುದವೃವಾದ ಸೆಕ್ಕೂರಿಟೇಟ್‌ನ ಅಂಗರಕ್ಷಕರನ್ನು ಬಳಸಿದ. ಅವರ ದೌರ್ಜನ್ಯಕ್ಕೆ ರೋಸಿಹೋದ ರುಮಾನಿಯಾದ ಸೈನ್ನ ಕೂಡ ಪ್ರತಿಭಟನಕಾರರ ಪರವಾಗಿ ನಿಂತಿತು. ರಕ್ತ ೫ ಪಾತಕ್ಕೆ , ಆರಂಭ ಬೇಕಿತ್ತೇ ಹೊರತು ಅಂತ್ಕ , ವಲ್ಲ. ಉದ್ರಿಕ್ತ ಜನರ ಬೆಂಬಲಕ್ಕೆ ನಿಂತ ಸೈನ್ನ ನಿರ್ದಯವಾಗಿ ಸೆಕ್ಕೂರಿಟೇಟ್‌ ಹಂತಕ ' ರನ್ನು ಸದೆಬಡಿದದ್ದಲ್ಲದೆ ಚೌಸೆಸ್ಯು ಮತ್ತು ಆತನ ಪತ್ನಿ ಎಲೆನಾರನ್ನು ಬಂಧಿಸಿ, ವಿಚಾರಣೆಯ ಪ್ರಹ ಸನದ. ನಂತರ ಗುಂಡಿಕ್ಕಿ ಕೊಂದಿತು. ಅಂದು ಕ್ರಿಸ್‌ಮಸ್‌ ದಿವಸ! ದೇವರು ಕ್ಷಮಿಸಿದರೋ ಇಲ್ಲವೋ, ರುಮಾನಿಯಾನ್ನರು ಮಾತ್ರ ಪಾಪಿ ಗಳನ್ನು ಕ್ಷಮಿಸಲಿಲ್ಲ. ಇತಿಹಾಸಕ್ಕೆ ಈ ಹಿಂದೆ ಪ್ರೆಂಚ್‌ ಕ್ರಾಂತಿಯಲ್ಲಿ ಕೊಲ್ಲಲ್ಪಟ್ಟ ಸಾಮ್ರಾಟ 16ನೇ ಲೂಯಿ ಮತ್ತು ಆತನ ವಿಲಾಸವತಿ ಪತ್ನಿ ಮೇರಿ ಅಂಟೊನೆಟ್‌ರ ನೆನಪಾಗಿರಬೇಕು! ಇತಿಹಾಸದಿಂದ ಪಾಠಕಲಿಯದಿದ್ದರೆ ಅದು ಮರುಕಳಿಸುತ್ತದೆ ಎಂಬ ಮಾತಿಗೆ ಪಷ್ಠಿ ಸಿಕ್ಕಿದ್ದು ರುಮಾನಿಯಾದಲ್ಲಿ. ಹೀಗೆ ಪೋಲಂಡ್‌ನಿಂದ ಪ್ರಾರಂಭವಾದ '.. ಕೆಂಬಾವುಟ ಪತನ ಚೌಸೆಸ್ಕು ದಂಪತಿಗಳ ಕೊಲೆ ಯಲ್ಲಿ. ಪರ್ಯವಸಾನವಾಯಿತು. ಬದಲಾ ವಣೆಯ ಪ್ರಹಸನದ ಒಂದು ಅಂಕ ಮುಗಿ ಯಿತು. ಎರಡು ತಲೆಮಾರುಗಳ ಕಾಲ ಯುರೋ "ಪನ್ನು ಬೇರ್ಪಡಿಸಿದ್ದ ಲೋಹದ ತೆರೆ ಸರಿದು ಹೋಯಿತು. ಕ್ರಾಂತಿಯ ಅಕ್ಕಪಕ್ಕದಲ್ಲಿ “ಆರ್ಥಿಕ ಶಕ್ತಿಗಳೇ ರಾಜಕೀಯ ವವ ಸ್ಥೆಯನ್ನು ರೂಪಿಸುತ್ತವೆ' ಎಂಬ : ಕಾರ್ಲ್‌ಮಾ ರ್ಕ್ಸ್‌ನ ಮೂಲ ಸೂತ್ರ ಇಂದಿಗೂ ಸುಸಂಗತ ವಾದದ್ದೇ ಆಗಿದೆ. ಆದ್ದರಿಂದ ಈ ಎಲ್ಲ ಘಟ ನೆಗಳನ್ನು ಕೇವಲ ರಾಜಕೀಯ ಆಗುಹೋಗುಗ ' ಛೆಂಬಂತೆ ನೋಡದೆ ಅವುಗಳನ್ನು ಆರ್ಥಿಕ ಪರಿ ಣಾಮಗಳ ದೃಷ್ಟಿಯಿಂದ ನೋಡುವುದು ಹೆಚ್ಚು ಸೂಕ್ತ-ಸಮಂಜಸ. ಪ್ರತಿ ನಿಮಿಷಕ್ಕೂ ಬೆಳೆಯುತ್ತಿರುವ ಆಧು ನಿಕ ತಂತ್ರಜ್ಞಾನ ಇಡೀ ಜಗತ್ತಿನ ಆರ್ಥಿಕ ಕ ಜನವರಿ 1991 ವೃವಸ್ಥೆಯನ್ನೇ ತಾರುಮಾರಾಗಿಸುತ್ತಿದೆ. ಇದು ಎರದನೆ ಔದ್ಯೋಗಿಕ ಕ್ರಾಂತಿಯ ಮೊದಲಿನ ಬಿರುಗಾಳಿಯೇನೋ ಎಂಬಂತೆ ಭಾಸವಾಗುತ್ತಿದೆ. ಅಂಥದರಲ್ಲಿ ಪೂರ್ವ ಯುರೋಪ್‌ನ ಜನ ಈ ತಂತ್ರಜ್ಞಾನದ ಅಗಾಧತೆಯನ್ನು ನಿಬ್ಬೆರಗಾಗಿ ನೋಡಿದುದರಲ್ಲಾಗಲೀ, ಅದರ ಫಲಾನುಭವದ ಬಗ್ಗೆ ಆತುರಗೊಂಡಿದ್ದರಲ್ಲಾಗಲೀ ಅಚ್ಚರಿಯೇ ನಿಲ್ಲ. ಪಕ್ಕದಲ್ಲೇ ಇರುವ ಪಶ್ಚಿಮ ಯುರೋ ಪ್‌ನ ರಾಷ್ಟ್ರಗಳ ಪ್ರಗತಿ, ಶ್ರೀಮಂತಿಕೆಗಳು ಇದ ರಲ್ಲಿ ಹೊಸ ಆಸೆ ಮೂಡಿಸಿದ್ದರೆ ಅದರಲ್ಲಿ ಆಕ್ಷೇ ಪಾರ್ಹವಾದದ್ದೇನಿದೆ? ಕಮ್ಮುನಿಸ್ಟ್‌ ಸರ್ಕಾರದ ಕನಸುಗಳೇನೆಂ ಬುದು ಎಲ್ಲರಿಗೂ ಗೊತ್ತು. ತನ್ನ ನಾಗ ರೀಕರಿಗೆ ಬೇಕಾದ ಕನಿಷ್ಟ ಸೌಲಭ್ಮಗಳನ್ನೊದ 'ಗಿಸುವ ಹೊಣೆ ಅದರದು. ಊಟ, ವಸತಿ ಮತ್ತು ಉದ್ಯೋಗ ಒದಗಿಸಬಲ್ಲ ಈ ಸರ್ಕಾ ರಕ್ಕೆ ಅದರಾಚೆಗಿನ ಅವಶ್ಯಕತೆಗಳನ್ನು ಪೂರೈ ಸಲು ಸಾಧ್ಯವಿಲ್ಲ. ಅದರ ರಾಜ್ಯಪದ್ಧತಿ ಅಧವಾ Pಂtyಯೇ ಅಂತಹುದು. ಇದು ಕಮ್ಮುನಿಸ್ಟ್‌ ಸರ್ಕಾರಗಳ ಮಿತಿಯೂ ಹೌದು. ಮುಕ್ಕಾಲು ಶತಮಾನಗಳ ಕಾಲ ಇವ್ರ ರಾ ವಾಳಿದ್ದೂ ಇದೇ ರೀತಿಯಲ್ಲಿ. ತನ್ನ ಪ್ರಚೆಗ ಕಳೆದ ರುತ್ರಿ ನನಗೊಂದು ವಿಚಿತ್ರವಾದ ಸ್ವಪ್ನ ಬಿತ್ತು ನೋಡು ! ನಾನೇನೋ ಅಡುಗೆ ಮಾಡ್ತಾ ಇದ್ದ ಹಾಗೆ... “ಸಕಲ' ಸೌಕರ್ಯಗಳನ್ನೂ ಒದಗಿಸುವುದರಲ್ಲಿ ಇವು ಸೋತಿವೆ ಎಂಬ ಆಪಾದನೆಯಿದೆ. ಮತ್ತು 'ಸಕಲ'ವೆಂಬ ಶಬ್ದದ ಹಿಂದೆ ಸಕಲವೂ ಅಡ ಗಿದೆ. ಒಟ್ಟಿನಲ್ಲಿ ಜನತೆಯ ಅಸೀಮ ಆಕಾಂಕ್ಷೆ _ ಗಳಿಗೆ ಅಸಂಗತವೆನಿಸುವ ಮತ್ತು ಆತಂಕಕಾರಿ ಅಸ್ತಿ ಟು | ಜನಜೀವನದ ಎಲ್ಲ ಮಗ್ಗಲುಗಳನ್ನು ಆವರಿಸಿಕೊಳ್ಳುವ ರಾಜಕೀಯ ಅಸ್ಥಿರತೆಯ ತಲ್ಲಣ, ತಳಮಳಗಳು ಸಹಜವಾಗಿಯೇ ಪೂರ್ವ ಯೂರೋಪಿನ ಸಾಹಿತಿಗಳ ಕಾಳಜಿ ವಲಯ ಪ್ರವೇಶಿಸಿತು. ಆ ಕುರಿತು ಸಮೃದ್ಧ ಸಾಹಿತ್ಯ ಸೃಷ್ಟಿಯಾಗಿದೆ. ಪೋಲಂಡಿನವನೇ 'ಆದ ಜಗತ್ಛಸಿದ್ಧ ಕವಿ ಈಸೋಪನಂತೆಯೇ ಮತ್ತೊಬ್ಬ ಕವಿ ಜಿಬಿಗ್ನೆವ್‌ ಹರ್ಬರ್ಟ್‌ ಸಹ [ರೂಪಕಲಂಕಾರ ಮಾಧ್ಯಮವನ್ನು ಸಮರ್ಥ, ವಾಗಿ ಬಳಸಿಕೊಂಡು ಸ್ಫೋಟಕ ರಾಜಕೀಯ ಸ್ಥಿತಿಯನ್ನು ಅಕ್ಬರೀಕರಿಸಿಧ್ದಾರೆ. ಅವರ ಕಾವ್ಯ [ಲಹರಿಯ ಜಾಡನ್ನು ಪ್ರತಿನಿಧಿಸುವ ಕೆಳಗಿನ [ರೂಪಕವನ್ನು ಗಮನಿಸಬಹುದು. | “ವಸ್ತುಗಳು- ನಿರ್ಜೀವ ವಸ್ತುಗಳು (ಎಂದಿಗೂ ತಪ್ಪು ಮಾಡಲಾರವು. ತಪ್ಪಿಗಾಗಿ (ಅವುಗಳನ್ನು ತೆಗಳುವುದೂ ತಪ್ಪು. ಕುರ್ಚಿ [ಯೊಂದು ತಾನಾಗಿಯೇ ಒಮ್ಮೆ ಒಂದು ಕಾಲಮೇಲೆ ಇನ್ನೊಮ್ಮೆ ಇನ್ನೊಂದು ಕಾಲ [ಮೇಲೆ ನಿಲ್ಲುವುದನ್ನು ಯಾರು ನೋಡಿ 'ಬ್ದಾರೆ? ಆಗಾಗ ಮುಂಗಾಲುಗಳನ್ನೆತ್ತಿ ಹಿಂಗಾಲುಗಳ ಮೇಲೆ ನಿಲ್ಲುವ ಪಲ್ಲಂಗಗ (ಳನ್ನು ನಾನಂತೂ ನೋಡಿಲ್ಲ. ಇನ್ನು ಟೇಬ ಲ್ಲುಗಳು. ಅವು ಎಷ್ಟೇ ದಣಿದರೂ ಮೊಣ 'ಕಾಲು ಮಡಚಿ ಕುಳಿತುಕೊಳ್ಳುವ ಸಾಹಸ (ಮಾಡುವುದಿಲ್ಲ. ವಸ್ತುಗಳ ಈ ವರ್ತನೆ ಯಲ್ಲಿ ಒಂದು ಶೈಕ್ಷಣಿಕ ಸತ್ಯ ಅಡಗಿದೆ | ಯೆಂದು ನಾನು ಭಾವಿಸುತ್ತೇನೆ. ನಮ್ಮ ಅಸ್ಥಿ ರತೆಯನ್ನು ಕಂಡು ನಮಗೆ ಪಾಠ ಹೇಳಲು ವಸ್ತುಗಳು `ಹಾಗೆ ವರ್ತಿಸುತ್ತವೆ ಎಂಬುದು ನನ್ನ ಬಾವನೆ'', 124 ಯಾಗಿ ತೋರುವ ಕಮ್ಮುನಿಸ್ಟ್‌ ಸರ್ಕಾರಗಳ ತ್ಕ ಪಾರಂಪಾರಿಕವಾದ ಉತ್ಪಾದನೆ, ವಿತರಣೆ ಮತ್ತು ಬಳಕೆಯ ವಿಧಾನಗಳಿಂದ ಕೂಡಿದ ವ್ಯವಸ್ಥೆಯ ವಿರುದ್ದ ಜನತೆಯ ಹೋರಾಟ ನಡೆದಿದೆ. ಕಮ್ಮುನಿಸ್ಟ್‌ ದೇಶಗಳಲ್ಲಿ ಶುರುವಾದ ಈ ಆಕಾಂಕ್ಷೆಗಳ ಜ್ವರದ ನಾಡಿ ಬಡಿತವನ್ನು ಮೊಟ್ಟಮೊದಲಿಗೆ ಆಲಿಸಿ ಅರ್ಥಮಾಡಿಕೊಂಡ ವರು ಗೊರ್ಬ ಚೇವ್‌. ಮನುಷ್ಠ ರೊಟ್ಟಿಯೊಂದ ರಿಂದಲೇ ಸಂತೃಪ್ತನಾಗಲಾರ; ಸರಿ, ಬೆಣ್ಣೆಯನ್ನೂ ಒದಗಿಸುವ ಕೆಲಸ ಪ್ರಾರಂಭಿಸಿದರು. ರಷ್ಕಾದಲ್ಲಿ ಮುಕ್ತ ಮಾರುಕಟ್ಟೆಯ ಹೊಸ ಅರ್ಥವ್ಮ್ಧವಸ್ಥಯ ಬೀಜಗಳ ನಾಟ ಪ್ರಾರಂಭಿಸಿದರು. ಅದಕ್ಕೆ ಪೂರ ಕವಾದ ರೀತಿಯಲ್ಲಿ ರಷ್ಠದ ಸಂವಿಧಾನವನ್ನೂ ಬದಲಾಯಿಸುತ್ತಿದ್ದಾರೆ. ಜ್ವರಕ್ಕೆ ಮನೆಯ ಕಿತ್ತಿ ಲಲ್ಲೇ ಮದ್ದು ಹುಡುಕುವ ಕೆಲಸವಿದು. ಆದರೆ ಪೂರ್ವ ಯುರೋಪ್‌ನಲ್ಲಿ ಹೀಗಾ ಗಲಿಲ್ಲ. ಸರ್ಕಾರಗಳೇ ಧೂಳೆದ್ದು ಹೋದವ. ಒಂದು ಅಪೂರ್ವ ಕನಸು ಹೊತ್ತು ಅಲ್ಲಿಯ ಜನತೆ ರಾಜಕೀಯ ಮಟ್ಟದಲ್ಲಿ ಕ್ರಾಂತಿಯನ್ನು ಸಫಲಗೊಳಿಸಿದ್ದಾರೆ. ಆಸೆಯ ಕೊಂಬೆಯ ಮೇಲೆ ಸಾವಿರಾರು ಹಕ್ಕಿಗಳು! ತಾವೇ ಆರಿಸಿ ತಂದಿರುವ ಪ್ರಜಾಪ್ರಭುತ್ವವಾದಿ ವೃವಸ್ಥ ತಮ್ಮೆಲ್ಲ ಕನಸುಗಳನ್ನು ಸಾಕಾರಗೊಳಿಸುತ್ತದೆಂಬ ನಂಬಿಕೆ ಜನತೆಗಿದೆ. ಎಷ್ಟರಮಟ್ಟಗೆ ನನಸಾ ದೀತೋ ಕಾದುನೋದಬೇಕು. ಯೋಜನಾ ಬದ್ಧ ವಾದ ಮತ್ತು ಸಾಮೂಹಿಕ ಒದೆತನದ ಅರ್ಥವ್ಕ ವಸ್ಟೆ ನಿರ್ವಹಿಸಲಾಗದ್ದನ್ನು ಈ ಬಂದಾವಾಳ ಶಾಹಿ ವವಸ್ಥೆ ನಿರ್ವಹಿಸೀತೆಂಬ, ಜೀವನಮಟ್ಟ ವನ್ನು ಹೊಸ ಎತ್ತರಗಳಿಗೆ ಒಯ್ಯುತ್ತದೆಯೆಂಬ ಕನಸನ್ನು ಮೈಗೂಡಿಸಿಕೊಂಡ ಮಹಾಸ್ಪಪ್ಪಿಗಳು ಅವರು. ಶಾಪಗ್ರಸ್ತ ದೇಶಗಳು ಇತಿಹಾಸ ಹೇಳುವ ಮಾತೇ ಬೇರೆ! ಪೂರ್ವ ಯುರೋಪ್‌ನ”. ಈ ಎಲ್ಲ ರಾಷ್ಟ್ರಗ ಳಿಗೂ ಆರ್ಥಿಕವಾಗಿ ಹಿಂದುಳಿದಿರುವ ಶಾಪ , ವಿದೆ. ರಾಜಕೀಯವಾಗಿಯೂ ಇವುಗಳಿಗೆ ಐತಿ ' ಹಾಸಿಕವಾದ ಲೋಕ ತಾಂತ್ರಿಕ ಅಧವಾ. ಸಂಪ್ರ ದಾಯಗಳಿಲ್ಲ. ಇವಕ್ಕಿರುವುದು ಕೇವಲ ಒಂದು ಸಮೃದ್ಧ ಸಾಂಸ್ಕೃತಿಕ ನೆಲೆಗಟ್ಟು, ಮೂಲತಃ “ಕೃಷಿ. ಪ್ರಧಾನವಾದ. ಈ . ದೇಶಗಳಲ್ಲಿ ಔದ್ಕೋ ಕಸ್ತೂರಿ . ಡೆ ಗೀಕರಣವಾದದ್ದು ತೀರ ಇತ್ತೀಚೆಗೆ. , ಕಳದ ಬಂ 3 ಜ್‌ ಇ ತೆ ಕ ಕ್‌” ಅರ್ಧ ಶತಕದ ಕಮ್ಮುನಿಸ್ಟ್‌ ಆಳ್ವಿಕೆ ಇವರನ್ನು ಆರ್ಥಿಕವಾಗಿಯೂ ಸದೃಧಗೊಳಿಸಿಲ್ಲ. ಇವ ತ್ತಿನ ಸ್ಥಿತಿಯಲ್ಲಿ ಇವುಗಳ "ಹಿರಿಯಣ್ಣ' ರಷ್ಕು ಕೂಡ ನೆರವಿಗೆ ಬರುವ ಮಟ್ಟದಲ್ಲಿಲ್ಲ. ಅಮ ರಿಕ ಮತ್ತು ಪಥ್ಷಿಮ ಯುರೋಪ್‌ನ ದೇಶಗಳು ಈ ಬಡ ರಾಷ್ಟ್ರಗಳಲ್ಲಿ ದೊಡ್ಡ ಮೊತ್ತದ ಬಂದ ವಾಳ ತೊದಗಿಸಿ, ಆಧುನಿಕ ತಂತ್ರ ಚ್ಞಾನವನ್ನೂ ನೆರವನ್ನೂ ಯಥೇಚ್ಛವಾಗಿ ಕೊಟ್ಟರೆ ಮಾತ್ರ ಇಲ್ಲಿ ಪ್ರಗತಿ ಸಾಧ್ಯವಾದೀತು. ಪ್ರಜಾಪ್ರಭುತ್ವವಾದಿ ವೃವಸ್ಥೆ ಮತ್ತು ಮುಕ್ತ ಮಾರುಕಟ್ಟೆ: ಜೊತೆಗೆ ತಮ್ಮ ಕನಸುಗಳನ್ನು ಕಟ್ಟಿಕೊಂಡು ಇವರು ನದೆಯಬೇಕಾದ ಹಾದಿ ಹುತ್ತಿರದ್ದಲ್ಲ. ಆಸೆಗಳ ದಾರಿಯ ತುಂಬ ವೈಫ ಲ್ಮಗಳ ಕಾರ್ಮೋದಗಳಿವೆ. ಅಸಮರ್ಥ ಕೈಗಾ ರಿಕೆಗಳು, ಕಳಪೆ ಉತ್ಪಾದನೆಗಳು, ಬಳಕೆದಾರರ ಸರಕುಗಳ ತುಟಾಗ್ರತೆ, ಗಗನಗಾಮಿಯಾದ ಬೆಲೆ ಏರಿಕೆ, ವಿದೇಶಿ ಸಾಲಗಳ ಮರುಪಾವತಿಯ 'ಜನವರಿ 1991 ಸ್ಲಾವ್‌ ಭಾಷಿಕರ ಸಂಖ್ಯೆ ದೊಡ್ಡದು. ಇಬ್ಬರ ನಡುವೆ ವೈಮನಸ್ಸುಗಳೂ ಇವೆ. ಭಾಷೆಗಳು ಬೇರೆ ಬೇರೆಯಾದರೂ ಈ ಇಬ್ಬರ ಸಾಮಾಜಿಕ ರೀತಿ ರಿವಾಜುಗಳು ಒಂದೇ ಆಗಿದೆ. ಇವೆರಡು ಬಣಗಳಲ್ಲದೆ ಜರ್ಮನರು, ಮೆಗೈರರು, ರುಥೆನ್ನರು ಮುಂತಾದ ಅಲ್ಪಸಂಖ್ಯಾ ತರು ಇಲ್ಲಿ ನೆಲೆಗೊಂಡಿದ್ದಾರೆ. ಅವರವರ ಭಾಷೆಗಳೂ ಬೇರೆ ಬೇರೆ. ಜರ್ಮನರಿಗೂ, ಸ್ಲಾವರಿಗೂ ನಡೆದ ಹೋರಾಟಗಳಿಗೆ ಭಾರೀ ಇತಿಹಾಸವಿದೆ. ಇಲ್ಲಿನ ಬೊಹೇಮಿಯಾ ಪ್ರಾಂತ ಕೈಗಾರಿಕೆಗಳ ಕೇಂದ್ರಬಿಂದುವಾಗಿರುವಂತೆಯೇ ಕವಿ, ಕಲಾವಿದ, ದಾರ್ಶನಿಕರ ನೆಲೆಬೀಡೂ ಆಗಿದೆ. ಹೊಣೆ ಇವೆಲ್ಲವುಗಳ ಬೆಳಕಿನಲ್ಲಿ ಆ ದೇಶ ಗಳ ಜನರ ಕನಸುಗಳನ್ನು ವೀಕ್ಷಿಸಿದರೆ ಎಂಥ ವರಿಗೂ ಹೆದರಿಕೆಯಾಗುತ್ತದೆ. ಜನರಿಗಾಗಬಲ್ಲ ಭ್ರಮನಿರಸನ ಮತ್ಕಾವ ಅನಾಹುತದ ಕಿಡಿಗ ೪ಗೆ ತಿದಿಯೊತ್ತುತ್ತದೋ ಎನಿಸುತ್ತದೆ. ಮುಕ್ತಮಾದುಕಟ್ಟೆಯಲ್ಲಿ ಗೆಲುವು ಸಾಧಿಸುವುದು ಸುಲಭವೂ ಅಲ್ಲ. ಅದರಲ್ಲೂ ಹಿಂದುಳಿದ ರಾಷ್ಟ್ರಗಳು ಇತರರೊಂದಿಗೆ ಅನು ಭವಿಸಬೇಕಾದ ಸ್ಪರ್ಧೆ ಸಾಧಾರಣವಾದುದಲ್ಲ. ಸರುಕು ಮಾರಲು ಹೋದವರ ಕನಸುಗಳೇ ಬಿಕ ರಿಯಾಗಿ ಹೋಗುವ ಆಪತ್ತು ಸದಾ ಇದೆ. ಆರ್ಥಿಕವಾಗಿ ಹಿಂದುಳಿದ ಯಾವದೇ ಈ ತನಕ ಬಂಡವಾಳಶಾಹಿ ಅರ್ಧ ವೃವಸ್ಥೆಯ ಹಾದಿ ಹಿಡಿದು ಏಳಿಗೆ ಸಾಧಿಸಿದ ಉದಾಹರಣೆ ಇತಿಹಾಸದಲ್ಲಿಲ್ಲ. ಹಾಗೆ ಪ್ರಗತಿಸಾಧಿಸಿದ ಪ್ರತಿ ದೇಶವೂ ಒಂದಲ್ಲ ಒಂದು ಬಗೆಯ ಯೋಜ ನಾಬದ್ಧ ಆರ್ಥಿಕ ಬೆಳವಣಿಗೆಯ ಮಾರ್ಗವನ್ನೇ ಅನುಸರಿಸಿವೆ... "ಯೋಜನೆ' (Planning) ಎಂಬುದು ಈ ಯುಗದ ಎಲ್ಲ ರಾಷ್ಟ್ರಗಳ ಅದಿ ವಾರ್ಯತೆ. ಇದು ಇಲ್ಲವಾದಲ್ಲಿ ಆರ್ಥಿಕ ಅರಾ ಜಕತೆ ತಾಂಡವವಾಡುವುದು ಖಚಿತ. ಅದ ರಲ್ಲೂ ಪೋಲಂಡ್‌, ಹಂಗೇರಿ, ರುಮಾದಿಯಾ ಗಳ ಆರ್ಥಿಕ ಅಸ್ಪಿರತೆ ಭೀಕರವಾದದು. ತೀವ್ರ ಗಾಮಿ ಆರ್ಥಿಕ ಕ್ರಮಗಳಿಂದ ಮಾತ್ರ ಈ ದೇಶ ಗಳ ಉದ್ದಾರ ಸಾಧ್ನ ಎಂಬುದು ಸಮಸ್ತ ಅರ್ಥ ಶಾಸ್ತ್ರಜ್ಞರ ಅಭಿಪ್ರಾಯ. ಪೋಲಂಡ್‌ನ ಅರ್ಥಮಂತ್ರಿ ಬೆಲ್ಸ್‌ರೋ ವಿಜ್‌ ಇತ್ತೀಚೆಗೆ ಮಂಡಿಸಿದ ಆರ್ಥಿಕ ಯೋಜನೆ ಪಠ್ಲಿಮ ಯೂರೋಪ್‌ನ ದೇಶಗಳ ಅರ್ಥ ವವ ಸ್ಟೆಯ ಮಾದರಿಯಲ್ಲಿದ್ದು, ಬೆಲೆ ಏರಿಕೆಯನ್ನು ತದೆಯುವ ಹಾಗೂ ನಿಜವಾದ ಬಂಡವಾಳಶಾಹಿ ಅರ್ಥವ್ನವಸ್ಥೆಗೆ ಬೇಕಾಗುವ ಸಾಂಸ್ಥಿಕ ಬದಲಾ ವಣೆಗಳನ್ನು ಮಾಡುವ ಉದ್ದೇಶ ಹೊಂದಿದೆ. ದುರ್ಬಲ ಉದ್ಯಮಗಳಿಗೆ ಒದಗಿಸುವ ಸಹಾ ಯಧನದಲ್ಲಿ ಕಡಿತ, ಬಜೆಟ್‌ನಲ್ಲಿ ಉಳಿತಾಯ ಸಾಧಿಸಿ ಬೆಲೆ ಏರಿಕೆ ತಡೆಯುವುದು, ನಷ್ಟದಲ್ಲಿ ರುವ ಉದ್ಯಮಗಳನ್ನು ಮುಚ್ಚುವಿಕೆ, ಸರ್ಕಾರೀ ಉದ್ಧಮಗಳಲ್ಲಿ ಕೆಲವನ್ನು ಖಾಸಗೀಕರಣಗೊ ಳಿಸುವುದು, ವಿದೇಶಿ ವ್ಥಾಪಾರದ ಉತ್ತೇಜನ ಮುಂತಾದ ಹತ್ತು ಹಲವ ಕನಸುಗಳು ಪೋಲಂ ಗ ದ ಸೌ ಸ ke (oR ಹಾಪ್ರ ತ ಲಃ ವ & © 4 ಡ್‌ನ ಸರ್ಕಾರಕ್ಕೆ ಇವೆ. ತ್ರ. ಆದರೆ ಇವೆಲ್ಲವನ್ನು ಚಾರಿಗೆ ತಂದರೆ ಇನ್ನೊಂದು ರೀತಿಯ ಸಮಸ್ಕೆ ಉದ್ಭವಿಸುವ ದರ ಬಗ್ಗೆ ಅರ್ಥ ಶಾಸ್ತ್ರಜ್ಞರು ಎಚ್ಚರಿಕೆ ನೀಡಿ ದ್ದಾರೆ. ಪ್ರಾರಂಭದಲ್ಲಿ ಏರಿದ ಬೆಲೆಗಳನ್ನಿಳಿ ಸುವ ಪ್ರಯತ್ನ ಸೋಲಬಹುದೆನ್ನಲಾಗಿದೆ. ದಿವಾ ಳಿಯಾದ ಉದ್ಯಮಗಳನ್ನು ಪನ್ಲೇತಗೊಳಿಸ ಬೇಕೇ ಹೊರತು ಮುಚ್ಚಿಹಾಕಿದರೆ ನಿರುದ್ಯೋಗ ಸಮಸ್ಯೆ ಹಠಾತ್ತನೆ ಉಲ್ಬಣಿಸುತ್ತದೆ. ಉತ್ಪಾದನೆ ಇಳಿಮುಖವಾಗುತ್ತದೆ. ಸರಕುಗಳ ತುಟಾಗ್ರತೆ ತಲೆದೋರುತ್ತದೆ. ಖಾಸಗಿ ರಂಗದಲ್ಲಿ ಹೊಸ ದಾಗಿ ನಿರುದ್ಧೋಗಗೊಂಡ ಜನಕ್ಕೆ. ಸ್ಥಾನ ಸಿಗು ವ್ರದು ಕಷ್ಟ. ಈ ಎಲ್ಲ ಹೆದರಿಕೆಗಳ ಮಧ್ಮೆಯೇ' ಸರ್ಕಸ್ಸು ನದೆಯಬೇಕಾಗಿದೆ. ಭಾರೀ ಹುಮ್ಮಸ್ಸಿನಲ್ಲಿ ಬಂಡೆದ್ದ ಜನತೆ ಹೊಸ ಅರ್ಥ ವ್ಯವಸ್ಥೆಯ ಅನಾನುಕೂಲತೆಗ ಳನ್ನು ಬಹಳ ಕಾಲ ಸಹಿಸಿಕೊಳ್ಳುವ ನೆಮ್ಮದಿ ವಂತರಾಗಿರುವದಿಲ್ಲ. ಈಗಾಗಲೇ ಅಸಹನೆಯ ಧ್ವನಿ ಶುರುವಾಗಿದೆ. ಒಂದು ಭರವಸೆಯ ಅಂಶ ವೆಂದರೆ, ಈ ಪೂರ್ವ ಯುರೋಪ್‌ನ ದೇಶಗ ತದ್ದು ಪೋಲಂಡ್‌ನಿಂದ. . ಈಗಲೂ ಹೊಸ 1೨ Fd ಸ್ವರ್ಗಸ್ಥರಾದರು ಅಂತ ಪ,ಕಟಿಸಿದಾರೆ ಮು) rove. ನರಕಕ್ಕೆ ತಳ್ಳುತ್ತಿರುವುದು ಸರಿಯೇ... ?! ವ್ಯವಸ್ಥೆಗೆ ಪೋಲಂದ್‌ ಹರಿಕಾರ ಮತ್ತು ಆ ದೇಶದ ಆರ್ಥಿಕ ಯೋಜನೆಗಳು ಸುಸಂಬ - ಥ್ಹವಾಗಿದೆ. ಅದನ್ನೇ ಇತರೆ ದೇಶಗಳೂ ಅನು ' ಕರಿಸಿದರೆ ಮಾತ್ರ ಯಶಸ್ಸು ಹತ್ತಿರವಾದೀತು. ದೊರೆಗಳ ಆಲದ ಮರಕ್ಕೆ! ಇನ್ನು ರಾಜಕೀಯ ಬಯಲಿನಲ್ಲೂ ಸುರ 0 ಅತವಾದ ನೇರ ಹಾದಿ ಬಿಚ್ಚಿಕೊಂಡಿಲ್ಲ. ಇಲ್ಲಿ ಪ್ರಚಾಪ್ರಭುತ್ವ ವ್ಯವಸ್ಥೆಯ ನಿರ್ಮಾಣ ಸರಳ ವಲ್ಲ... ಪ್ರಜಾಪ್ರಭುತ್ವ ಈ ದೇಶಗಳ ಎಂಸ್ಕೃ ತಿಕ ಜಾಯಮಾನಕ್ಕೆ ಗೊತ್ತೇ ಇಲ್ಲ: ಮೊದ - ಲಿನಿಂದಲೂ ಅರಸೊತ್ತಿಗೆಗಳಿಂದ ಆಳಿಸಿಕೊಂದ ... ಸಮೂಹವಿದು. ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ಗಳ ಹಾಗೆ ಇಲ್ಲಿ ಪ್ರಚಾಪ್ರಭುತ್ವದ ಐತಿಹಾಸಿತ ಸಂಸ್ಕಾರವಾಗಲೀ, ಪ್ರಾತಿನಿಧಿಕ ಸರ್ಕಾರಕ್ಕಾಗಿ ನದೆದ ಹೋರಾಟದ ಇತಿಹಾಸವಾಗಲೀ ಇಲ್ಲ. ಇಂಗ್ಲೆಂಡ್‌, ಫ್ರಾನ್ಸ್‌ ಮತ್ತು ಸ್ವಿಟ್ಟರ್ಲಂದ್‌ ಹೊರತಾಗಿ ಯೂರೋಪ್‌ನ ಎಲ್ಲ ದೇಶಗಳೂ ಅರಸೊತ್ತಿಗೆ ಅಥವಾ ನಿರಂಕುಶ ಯಾಜಮಾ ನ್ಕಕ್ಕೆ ಈದಾದಂಥವುಗಳೇ. 1918ರಿಂದ 1939ರ ತನಕ ಯೂರೋಪಿನ ತುಂಬ ಸರ್ವಾಧಿಕಾರಿ ಎ ಗಳದೇ ಆದಳಿತ. ಎರದನೆ ಮಹಾಯುದ್ದದ "ನಂತರವೇ ಇಲ್ಲಿ ಪ್ರಜಾಪ್ರಭುತ್ವಕ್ಕೆ ಗಟ್ಟ ನಲ ದೊರೆತದ್ದು, ನಾರ್ವೆ, ಸ್ವಿದನ್‌, ಫಿನ್‌ಲಂದ್‌ "ಮುಂತಾದ ದೇಶಗಳಲ್ಲಿ ಪ್ರಜಾಪ್ರಭುತ್ವದ ಜೊತೆ ಜೊತೆಗೇ ( ಇಂಗ್ಲೆಂಡಿನಲ್ಲಿದ್ದಂತೆ) ಅರಸೊತ್ತಿಗೆ : ಗಳು ಮುಂದುವರೆದಿವೆ. ಪೂರ್ವ ಯುರೋ ಪ್‌ನಲ್ಲೂ ಅರಸೊತ್ತಿಗೆಗಳ, ಸರ್ವಾಧಿಕಾರಿಗಳ ಸಂತತಿಗೆ ಕೊರತೆಯಿಲ್ಲ. ಹಿಂದೆ ಅಸ್ಟ್ರೋ-ಹಂಗೇ ರಿಯನ್‌ ಸಾಮ್ರಾಜ್ಯದ ಹಾಬ್ಸ್‌ ಬರ್ಗ್‌ ವಂಶದ ಪ್ರಭುಗಳು ಈ ಎಲ್ಲ ದೇಶಗಳನ್ನೂ ಆಳಿದರು. ಇದು ಎಷ್ಟು ಆಳವಾಗಿ ಬೇರೂರಿದ ಸೆಂಟಿ ಮೆಂಟೆಂದರೆ 1989ರ ನಂತರ ಹಂಗೇರಿಯಲ್ಲಿ ೫ ಚುನಾವಣೆಗಳು ನದೆದಾಗ ಅಲ್ಲಿನ ರಾಜಕೀಯ . ಪಕ್ಷಪೊಂದು ಓಟೋಹ್ಕಾಬ್ಸ್‌ಬರ್ಗ್‌ ಎಂಬುವ ವರನ್ನು ತನ್ನ ಪರವಾಗಿ ಅಧ್ಯಕ್ಷೀಯ ಚುನಾವ ಣೆಗೆ ಅಭ್ಯರ್ಥಿಯಾಗಿ ನಿಲ್ಲಿಸಿತು. ಈತ ಹಳೆಯ ಹ್ಮಾಬ್ಸ್‌ ಬರ್ಗ್‌ ರಾಜ ಮನೆತನದವನು. ಈಗ ಜರ್ಮನಿಯ ನಿವಾಸಿ. 1989ರ ನಂತರ' ರಚಿತವಾದ ಅನೇಕ (ರಾ ಜಾತಾ ಜಪ ಬ (1026 ಪ = See 1991 ಈ ಪೂರ್ವ ಯೂರೋಪಿಯನ್‌ ದೇಶಗಳು ತಮ್ಮ ಸ್ವಂತಿಕೆಯನ್ನು ಮೆರೆಯುವ ಭರದಲ್ಲಿ ವಿಲಕ್ಷಣತೆ, ವಿಕ್ಷಿಪ್ತತೆ ಮತ್ತು ಚಕಿತಗೊಳಿ ಸುವ ವಿಧಿವಿಧಾನಗಳನ್ನುರೂಢಿಸಿಕೊಂಡಿವೆ. "ಬೋಹೇಮಿಯಾ' ಪ್ರಾಂತ್ಯ ತನ್ನ ವಿಕ್ಷಿಪ್ತತೆಗೆ ಎಷ್ಟು ಹೆಸರುವಾಸಿಯೆಂದರೆ ಯಾರಾ ದರೂ ಯಡವಟ್ಟಾಗಿ ವರ್ತಿಸಿದರೆ ಅವರನ್ನು "ಬೋಹೇಮಿಯನ್‌' ಎಂದು ಕರೆಯುವುದು ಯೂರೋಪಿಯನ್‌ರ ರೂಢಿ! ಬಹುಶಃ ಈ ವಿಕ್ಷಿಪ್ತತೆಯೇ ಕ್ರಿಯಾಶೀಲತಗೂ ಕಾರಣವಾ ದೀತೇನೋ ಎಂಬಂತೆ ಇದೇ ಭೂ ಭಾಗ ದಿಂದ ಅನೇಕ ಮಹಾನ್‌ ಜೀವಿಗಳೆದ್ದು ಬಂದಿದ್ದಾರೆ. ಫ್ರಾಂಜ್‌ ಕಾಫ್ಕ್‌ ಮತ್ತು ರಾಬರ್ಟ್‌ ಮುಸಿಲ್‌ರಂತಹ ಬರಹಗಾರರು, . ಗಸ್ಟಾವ್‌ ಕ್ಲಿಮಿಟ್‌ ಮತ್ತು ಓಸ್ಕರ್‌ ಕೋಕೋ ಸ್ಕಾರಂಥ ಚಿತ್ರಕಾರರು, ಕೋಯೆನ್‌ಬರ್ಗ್‌ ಮತ್ತು ಬೆಲಾ ಬಾರ್ಟೋಕರಂಥಧ ವಿಕ್ಷಿಪ್ತ ಸಂಗೀತಗಾರರು, ಸಿಗ್ಮಂಡ್‌ ಫ್ರಾಯ್ಡ್‌ ನಂತಹ ಶ್ರೇಷ್ಠ ಮನಃಶಾಸ್ತ್ರ ತಜ್ಞ.... ಇವರೆಲ್ಲ ಈ ನಲದ ಕೊಡುಗೆಗಳೇ. ಪಕ್ಷಗಳು ಇಂಗ್ಲೆಂಡಿನ ಕನ್ಸರ್‌ವೇಟವ್‌ ಪಕ್ಷ ದಂತೆ ಸಂಪ್ರದಾಯಶೀಲ ರಾಜನಿಷ್ಯ ಪಕ್ಷ ಗಳಾಗಿವೆ. ಹಳೆಯ ರಾಜಮನೆತನಗಳವರನ್ನು ಎಲ್ಲಿದ್ದರೂ ಹುಡುಕಿ ಕರೆತಂದು ಅವರಿಗೆ ಅಧಿ ಕಾರ ನೀಡುವ ಯತ್ನಗಳೂ ಈಗ ನದೆದಿವೆ. ಜನತೆಯಲ್ಲೂ ಫ್ಯೂಡಲ್‌ ಮನೆತನಗಳ ಬಗ್ಗೆ ಗೌರವವಿದೆ. ಅದನ್ನು ಮಾರಿ ಪ್ರಚಾಪ್ರಭುತ್ವದ ಹೂವು ಅರಳುತ್ತದೆಯೋ? ಕಾದುನೋದಬೇಕು. ಕ್ರಾಂತಿಯೇನೋ ಆಗಿ ಹೋಯಿತು. ಆದರೆ ಅದರ ನಂತರದ ವ್ಮವಸ್ಥೆಗೆ ಬೇಕಾದ ಪೂರ್ವಸಿದ್ಧತೆಗಳಾಗಿದ್ದವೆ? ಇಲ್ಲ. ಕ್ರಾಂತಿ ಸಫ ಲವಾದೀತೆಂಬ ಭರವಸೆಯೂ ಕ್ರಾಂತಿಕಾರಿಗಳಿ `` ಗಿರಲಿಲ್ಲ. ನಿಶ್ಚಿತ ಗೊತ್ತುಗುರಿಗಳಿರಲಿಲ್ಲ. ಭವಿತ 127 ವೃದ ಯೋಜನೆಗಳ ಬಗ್ಗೆ ನಿಚ್ಚಳತೆ ಇರಲಿಲ್ಲ. ಪ್ಲಿಮ ದೇಶಗಳ ಶ್ರೀಮಂತಿಕೆ ಮತ್ತು ಪ್ರಚಾಪ್ರ ಭುತ್ತದ ಹಕ್ಕು ಚಲಾವಣೆಯ ಮೋಜುಗಳಷ್ಟೇ ಇದ್ದವು. ಅಷ್ಟೆ ಸಾಕೆ? ಕ್ರಾಂತಿಯ ನಂತ ರವೂ ಕೂಡ ತಂತಮ್ಮ ದೇಶಗಳ ಭವಿತವ್ಧ ರೂಪಿಸುವ ನಿರ್ಣಯದ ಹಕ್ಕು ಈ ದೇಶಗಳ ಜನರ ಕೈಲುಳಿದಿಲ್ಲ. ಪಶ್ಚಿಮದ ಪ್ರಬಲ ರಾಪ್ರ ಗಳು ಈಗಾಗಲೇ ತಮ್ಮ ರೆಕ್ಕೆಗಳ ನೆರಳುಗಳನ್ನು ಹೊಚ್ಚತೊಡಗಿವೆ. ಸಾಧ್ಮವಾದಷ್ಟೂ ಬೇಗ ಈ ರಾಷ್ಟ್ರಗಳನ್ನು ಬಂದವಾಳವಾದದ ಹಾದಿಯಲ್ಲಿ ಮುನ್ನದೆಸುವ ಉದ್ದೇಶ ಅವುಗಳದು. ಇರಲಿ, ಆದರೆ ಅದಕ್ಕಾಗಿ ಈ ದೇಶಗಳ ಜನರು ತೆರ 7 ಬೇಕಾದ ಬೆಲೆಯಾದರೂ ಎಂಥದು? ಬಂದವಾಳವಾದದತ್ತ ತೀವ್ರವಾಗಿ ಸಾಗಿ ಹೋಗುವ ಕನಸಿಗಾಗಿ ಅಲ್ಲಿನ ಜನರು ಪದು ತ್ತಿರುವ ಪಾಡು ಒಂದು ರೀತಿಯದಲ್ಲ. ಪೋಲಂ ಡ್‌ನ ಹೊಸ ಆರ್ಧಿಕ ಯೋಜನೆ ಕಾರ್ಯ ಗತಗೊಂದಾಗ ಅಲ್ಲಿಯ ಜನರ ಜೀವನಮಟ್ಟ ಒಂದೇಟಗೆ ಶೇ. 10ರಷ್ಟು ಕೆಳಕ್ಕಿಳಿಯಿತು. ಇಂಥ ನಿದರ್ಶನ 1915ರ ನಂತರ ಯಾವ ದೇಶದಲ್ಲೂ ಕಂದು ಬಂದಿರಲಿಲ್ಲ. ಕಮ್ಮುನಿಸ್ಟ್‌ ರಷ್ಟ ಮತ್ತು ಬಂದವಾಳ ಶಾಹಿ ಪಥ್ಷಿಮ ರಾಷ್ಟ್ರಗಳ ಮಧ್ಯ ಒಂದು ಸೇತುವೆಯಂತಿರುವ ಈ ಪೂರ್ವ ಯುರೋ ಪ್‌ನ ರಾಷ್ಟ್ರಗಳ ಮೇಲೆ ಹಿಡಿತವಿರಿಸಿಕೊಳ್ಳಲು ಎರದೂ ಬಣಗಳಲ್ಲಿ ಆಸಕ್ತಿ ವಿಪರೀತವಾಗಿದೆ. ಈ ತನಕ ಕೆಂಬಾವುಟದ ಹಿಡಿತದಲ್ಲಿದ್ದ ಇವ್ರ ಗಳನ್ನು ಪೂರ್ಣವಾಗಿ ತಮ್ಮ ಕೈಗ ತೆಗೆ ದುಕೊಳ್ಳಲು ಪಠ್ಚಿಮದ ಧಣಿಗಳು ಯತ್ನಿಸುತ್ತಿ ದ್ದಾರೆ. . ರಷ್ಠುವನ್ನು ಪದ್ಚಿಮದಿಂದ ದೂರ ವಿದುವ ಉದ್ದೇಶವೂ ಅವರದಾಗಿದೆ. ಏಕೀ ಕೃತ ಜರ್ಮನಿಯೂ ಸೇರಿದಂತೆ ಈ ಭೂಭಾಗ ೨ರಾಜಕೀಯ (Geo political) ದೃಷ್ಟಿ ಯಿಂದ ಹೇಳಬೇಕೆಂದರೆ, ಯುರೋಪ್‌ನ ಹೃದಯ ಸ್ಥಾನದಂತಹುದು. ಇತಿಹಾಸದುದ್ದಕ್ಕೂ ಇಲ್ಲಿ ರಾಜಕೀಯ ತಲ್ಲಣಗಳಾಗಿವೆ. ಇವು ಮುಂದುವರೆದರೂ ಅಚ್ಚರಿಯಿಲ್ಲ. ಶಾಂತಿಯೇ ಇಲ್ಲದಾದಾಗ ಪ್ರಗತಿಯೆಲ್ಲಿಯದು? x ನಾ ಮನಸ್ಸಿನಲ್ಲಿರುವ ಭಾವವನ್ನು ಮಾತಿನ ಮೂಲಕ ಬಚ್ಚಿಡಜಹುದೇನೋ. ಆದರೆ ದೃಷ್ಟಿಯಿಂದ ಬಚ್ಚಿಡ ಲಾರೆವು. ನಾಲಿಗೆ ನಾವು ಹೇಳಿದಂತೆ ಕೇಳಬಹುದೇನೋ ಆದಕೆ ಕಣ್ಣುಗಳು ನಾವು ಹೇಳಿದಂತೆ ಕೇಳಲಾರವು. -ಅರ್ಲ್‌ ಆಫ್‌ ಚೆಸ್ಟರ್‌ಫೀಲ್ಡ್‌ ಮುಂಜಾನೆಯಿಂದ ಸಂಜೆಯವರೆಗೆ ಶ್ರಮಿಸಿ ದಣಿದವನಿಗಿಂತ, ಕೋಹದಿಂದ ವಿಚಾರದಿಂದ ದಿನ ಕಳೆದವನೇ ಹೆಚ್ಚು ದಣಿದಿರುತ್ತಾನೆ. ಮನಸ್ಸು ಸಂತೋಷವಾಗಿದ್ದಾಗ ಮಾತ್ರ ವ್ಯವಹಾರದಲ್ಲಿ ಉದಾರತೆ ಇರುತ್ತದೆ. (ಸಂಗ್ರಹ) ಹಿ. ಶ್ರೀಕಾಂತ್‌ -ಜೇಮ್ಸ್‌ ಎಲನ್‌ -ಪ್ರೇಮಚಂದ್‌ ಕಾನಾ ಹೊ ಅರಾಮ ಮಾ ನಾರಾ Printed and Published by 61 1111122810 0 behalf nf Loka Shikshana Trust at ‘Samyukta Karnataka Press’, Koppikar Road, Hubli-580020 {Phone: 64303). Nox 2, Residency Road; Bangalore-560025 (Phone: 213265) RR Managing Editor: K. SHAMA RAO. Representatives: Bombay: V, Satyamurthy (Phone: 5510592) Madras: 5, K. Murthi (Phone: 414870) ್ಯ NewsDelhi;: V. K. Chopra {Phone:7114785) Registered with the Registrar of Newspapers for India under No. 3633/57 ಅಲೆ | ವಾಸಿಕ ಹಾಗೂ ಸ್ವಾದಿಷ್ಟ ಚಮನ್‌ ಇದು ಅಶ್ಯಂತ ಸ್ವಾದಿಸ್ಟ ಹಾಗೂ ರುಚಿಕರವಾದ ಚೂರ್ಣವಾಗಿದೆ. ಇದನ್ನು ಸೇವಿಸುವದರಿಂದ ಬಾಯಿಯು ಸುವಾಸಿತವಾಗುತ್ತದೆ. ಜಮನದಲ್ಲಿ ಏನೆಲ್ಲ ಇದೆ? ಈ ಚಮನದಲ್ಲಿ ಜೇಷ್ಮಮಧು, ಳೇಶರ, ಏಲಕ್ಕಿ. ಲವಂಗ್ಕೆ ಪತ್ರಿ, ಜಾಜಿಕಾಯಿ, ಬಡೆಸೋಸ್‌, ಮೆಂಥಾಲ್‌ ಗಳಂಥ ಅನೇಕ ಬಗೆಯ ಸುಗಂಧಿತ ಹಾಗೂ ರುಬಿಕರ ವಸ್ತುಗಳು ಒಳಗೊಂಡಿರುವವು. ಅದಕ್ಕೆಂದೇ ಇದು ಚಿಕ್ಕಮಕ್ಕಳಿಂಡ ವೃದ್ಧರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಸ್ಟಾರ್‌ ಕಂಪನಿ, ಬೆಳಗಾಂವ್‌ M. K: Publicity 173/90 KAN MAP/DCM ಪಾಲಿಯೆಸ್ಟರ್‌ ವೇಷ-ಭೂಷಣಗಳು ಸಿಲ್ಕ್‌-ಎನ್‌-ಸಿಲ್ಕಿ * ಚಿಫಾನ್‌ * ಅಲ್‌ಮಾಂಡ್‌ ಮೋಹಿನಿ * ಸುಮಾ ಈ ಮಾರ್ವೆಲ್‌ ದಿ ದಾವಣಗೆರೆ ಕಾಟನ್‌ ಮಿಲ್ಸ್‌ ಲಿಮಿಟೆಡ್‌ ದಾವಣಗೆರೆ-೨77002 ಶೋ-ರೂಂಗಳು: 9 ಕಾವೇರಿ ಭವನ್‌, ಬೆಂಗಳೂರು-560009 * ದಾಜಿಬಾನ್‌ಪೇಟ್‌, ಹುಬ್ಬಳ್ಳಿ-580020 * ಚಿತ್ರದುರ್ಗ ರೋಡ್‌, ದಾವಣಗೆರೆ-577002 * ಹೊಳಲ್‌ಕೆರೆ ರೋಡ್‌, ಚಿತ್ರದುರ್ಗ-577501