೪ ೫% ಓ ೦ ಲೈ 2 ೧೨ ಆಜಿ | ಕರ್ನಾಟಕದಲ್ಲೆಲ್ಲ ಜನಪ್ರಿಯವಾಗಿ ನಾರಿ ಜನದಲ್ಟಿ ಸೆಯಲ್ಬಿ ಪ್ರದರ್ಕನವಾಗುತ್ತಿದ ಹಜ್‌ ಪ್ರಣಸೂರು | ಸಿರ್ಮಾಪಕರು: ಕೆ.ಎಂಸ್ಕಗಣ ' ತಾರಾಗಣ : ಸೂರ್ಯಕಲ್ಯ್ಕಾ ಲಲಿತಾರಾವ (ಬಿ.ಎ. ಸಿದ್ದ ಯ್ಯಸ್ವಾಮಿ, ರಾಜಕುಮಾರ, ನರಸಿಂಹರಾಜು, ರಾಮಚಂದ ಶ್ರ ಲೆ್‌ ಗಣ`*ತಿಭಟ್ಟಿ ಎಂದವರು ಸ್ತ್ರ ಳದ ೦೦೨೨೦೨೨೦೨೦೨೨೦೨೦೨೦೪೨೦೦೨೦೪೦೪೨೦೦೪೨೦೦೦೪೨೪೨೦೪೪೨೪೨4%' '2೪೦೦೨೦೦೪೨೦೪೨೦೦೦೨೦೨೦೦೪೦೪೨ ಇದು ಡಿ ಎಂಟಿರಬೇನರ್ಸ ( ಧಾರವಾಡ) ಇವರ ಕಾಣಿಕೆ 900999006%005900300900೦09೦9೦೦೦೦೪೦೮೦೨೦೪೨೪೨೦೪೨೪೮೪೨೪೨೪೪೦೨೦೨೦೦೨೪೨ ಯು ಕಸೂರಿ ಧಿ ಕನ್ನಡ ಡೈಜೆಸ್ಟ್‌ ಪ್ರತಿತಿಂಗಳ ೧ನೆದಿನಾಂಂಕ ಪ್ರಕಟವಾಗುವದು, ಪರಾ ಕ್ಯಾ ಮುಖ್ಯ ಸಂಪಾದಕರು : ಮೊಹರೆ ಹನುಮಂತರಾಯರು ಸ್ಯಾ. ಪ್ರಕಾಶಕರು $ ಲೋಕಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ ಕಚೇರಿ: ಸಂಯುಕ್ತ ಕರ್ನಾಟಕ ಕಾರ್ಯಾಲಯ ಹಾಬ್ಬಳ್ಳಿ ವಾದಕ ವಂ ಮುದ್ರ ಕರು: ಸಂಯುಕ್ತ ಕರ್ನಾಜಕ ಮುದ್ರ ಣಾಲಯ ಹುಬ್ಬಳ್ಳಿ ಮುಖಪ್ಟು *. ಜನಿ, ಕೆಟ್ಟರು. ಇ ದಾರಾ ಷ್ಣ ಚಂದಾ ದರ; ವಾರ್ಷಿಕ (ಅಂಚೆಸೇಠಿ) ಕೂ. ೮.0೦ ಅರ್ಥ ವರ್ಷ -. ರೂ. ೪.೫೦ _ಚಡಿಸಂಚಿಕೆ. -.. ಕೂ. 0.೭೫ ಲೇಖಕರಿಗೆ. ಸೂಚನೆ ಕಸ್ತೂರಿಯಲ್ಲಿ. ಪ್ರಕಟಿನೆಗಾಗಿ ಲೇಖ ಪ್ರಬಂಧ, ಕಥೆ ಮೊದಲಾದವನ್ನು ಸ್ವೀಕರಿಸ ಲಾಗುವದು. ಕಾಗದದ ಒಂದೇ ಮಗ್ಗಲಿಗೆ ಎರಳ ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕ ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ ಲೇಖಗಳಾದರೆ ಅವುಗಳ ಮೂಲ ಲೇಖಕ ಹಾಗು ಪ್ರಕಾಶಕರ ಹೆಸರು. ವಿಳಾಸಗಳನ್ನೂ ಒದಗಿಸಬೈಕು. ಮೂಲ ಲೇಖಕರ ಅನುಮತಿ ಪಡೆದೇ ಲೇಖಗಳನ್ನು ಕಳಿಸಿದಕಿ ಅವುಗಳ ಮೇಲೆ ಜೀಗನೆ ನಿರ್ಣಯಕ್ಕೆ ಬರಲು ಸುಲಭ ವಾಗುವದು. ಅಸ್ವೀಕೃತ ಲೇಖಗಳು ತಿರುಗಿ ಬೇಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ ಕಳಿಸಲು. ಅವಶ್ಯಬೀಳುವಷ್ಟು ಅಂಚೆ ತಿಕೀಟು ಗಳನ್ನೂ ಕಳಿಸಿಕಬೇ ಕು. ಲೇಖ ಸ್ವೀಕೃತ ವಾದಕಿ ಯಥಾವಕಾಶ ಪ್ರಳಟಿಸಲಾಗುವದು. ಲೇಖಕರು ತಮ್ಮ ಲೇಖಗಳ ಸೃಳಪ್ರತಿಗಳನ್ನು ಕಾಯ್ದಿಟ್ಟುಕೊಳ್ಳುವಡೊಳಿತು. ಲೇಖಗಳು ಅಕಸ್ಮಾತ್ತಾಗಿ ಕಳೆದು ಹೋದಕೆ ಸಂಪಾದಕರು ಹೊಣೆಗಾರರಲ್ಲ. ಲೇಖ ಪ್ರಕಟವಾದರೆ '"" ಕಸ್ತೂರಿ” 'ಯು ತಡ್ನಿತವಾಸ್ತ ಗೊತ್ತುಪಡಿಸಿಕೊಂಡ ಕ್ರಮದಲ್ಲಿ ಪ್ರತಿಫಲವನ್ನು ಆದಷ್ಟು ಬೇಗ ಕೊಡಲಾಗು ವದಃ್ಮ ಲೇಖಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. ಚಂದಾದಾರರಿಗೆ ಸೂಚನೆ ಪ್ರತಿತಿಂಗಳ “ಕಸ್ತೂರಿ” ಆಯಾ ತಿಂಗಳ ೧ನೇ ನಾಂಕಜೊಳಗೇ ಪ್ರಕಟವಾಗುವದು. ಅದು ಮು ಆಯಾ ತಿಂಗಳ ೫ ನೇ ದಿನಾಂಕ ದೊಳಗೆ ತಲಪುವದು. ಹಾಗೆ ಬಾರದಿದ್ದಕೆ ಚಂದಾ ದಾರರು ತಮ್ಮ ಪಾಲು ಸಟ್ಟಿ ಯಲ್ಲಿ" ಮೊದಲು ವಿಚಾರಿಸಿ ನಮಗೆ ತಿಳಿಸಬೇಕು. ಚಂರ ಕಾರ್ಯಾಲಯದೊಡನೆ ಏತ ನವಹಾರ ಮಾಡು ವಾಗ್ಗೆ ಕ ಚಂದಾ * `ತಾಣಿಸಲು ಕು ಸ ದ್ರ ಸಂಚಿಕೆಯಲ್ಲಿ ಶ್ರೀನೆಲ್ಸಿಪುತ್ತೂರಾಳ್ವಾರರು ಮತ್ತು ಮಹಾಭಾರತ ಸ್ವರ್ಣದ್ದೀಪ ಬರ್ಮಾ ಮಕ್ಕಳಿಗೆ ನಾವು ಕಲಿಸುವ ದುರ್ಗುಣ ಉದಯ ಗಿರಿಗೆ ಮೃತ್ಯು ಬಂತು ಸಿಂಧೆ ಮಹಾರಾಜರ ರಹಸ್ಯಯಾತ್ರೆ ಸ್ವಪ್ನ ಚಮತ್ಕಾರ ಮುತ್ತಿನ ಕಥೆ ನಾನೇ ಫ್ರಾನ್ಸ್‌ ಎಂದ ಧೀರ ಜಗದ್ಗುರು ಪುರಿ ಶಂಕರಾಚಾರ್ಯರು ಗಾಂಧೀ ಟೋಪಿ ಜಿಂದಾಬಾದ ಪೋಟೋಗ್ರಾಫಿಯ ಪಿತಾಮಹ ಲುಯಿ ದಗೇರ ಒಂದೂ ಗೃಹಿಣಿಯ ಆದರ್ಶ ರಘು ಕದ್ದ ಒಟ್ಟು (ಕಥೆ) ಇದುವೆ ಜೀವ, ಇದು ಜೀವನ / ನಿಮ್ಮ ಶಬ್ದ ಭಾಂಡಾರ ಬೆಳೆಯಲಿ ಅಗ್ನಿ ಪರೀಕ್ಷೆ ಎಲೆ, ಅಡಕೆ ಮತ್ತು ಸುಣ್ಣ ಚೋಟುದ್ದದ ರಾಕ್ಷಸ: ಸೊಂಡಿಲಿ ನಿಮ್ಮ ಎಲುಬಿನಲ್ಲಿ ಏನೇನು ನಡೆಯುತ್ತಿದೆ? ನಮ್ಮ ಇಂದ್ರಿಯಗಳು ಎಷ್ಟು ಸತ್ಯ ಹೇಳುತ್ತವೆ? ಎಲ್ಲಕ್ಕೂ ಮಿಗಿಲಾದ ಅಸ್ತ್ರ (ಕಥೆ) ನಾಗಾನಾಡು ಮತ್ತು ನಾಗಾಜನ ನಗೆಮಲಳ್ಲಿಗೆ ಕಲಕತ್ತೆಯ ಸಸ್ಕಶಾಸ್ತ್ರೋದ್ಯಾನ ತೌಡಿನಿಂದ ಎಣ್ಣೆ. ನೀವು ಬ್ಯಾಂಕಿನಲ್ಲಿ ಖಾತೆ ತೆರೆದಾಗ ಕೆಂಪು ನಿಶಾನೆ (ಕಥೆ) ವಾದಗಳಲ್ಲಿ ಹೇಗೆ ಗೆಲ್ಲಬೇಕು? ವಿಚಾರ ಲಹರಿ ಪುಸ್ತಕ ಸಂಗ್ರಹ: ಕಾಶ್ಮೀರ ಪ್ರಿನ್ಸೆಸ್‌ ನಿಮಾನ ದುರಂತ 11 ಗ ೬೭. ೭ ೭? ಚ ಟಟ ಯ ರ್‌ ೧೦ ೧೩ ೧೩ ೨೪ ೨೮ ೩೩ ತ ೪೧ ೪೫% ರ್ಳ ೫೨ ೬೦ ಶಿಷ್ನ ೬೫ ೭೦ ೭೩ ೭೮ 6೨ ಳ೭ ರ೯ ೯೬ ೯೭ ೧೦೧ ೧೦೪ ೧೦೯ ೧೧೫ ೧೨೦ ೧೨7೨ ಹು ಒಟತಷ ಇಸ ತಾಜ್‌” ವರ್ಷ ೨ ಹಚ ಸಸ ಖ೦ಶಿಬಬ್ನಿ ಸಸಪವಟ ಪ್‌ ಸಂಚಿಕೆ ೧೧ ಹ ಶಫ್ಚಯ್ದ್ದಯ ವೂ ಪ ಒಬಬರು ಶ್ರೀನೆಲಿಪ್ರುತ್ತೂರಾಳ್ವಾರರು ಮತ್ತು ಶ್ರಕಿತ್ತಾ ರಾಳ್ವಾರ್‌ ಸಂಸ್ಕೃತ ಮತ್ತು ಆ ತಮಿಳು ಪಂಡಿತರಾಗಿದ್ದರು. ಮಹಾಭಾರತ ವನ್ನು ತಮಿಳಿಗೆ ಭಾಷಾಂತರಿಸಿದವರು ಇವರೇ. ಅವರು ಮಹಾಭಾರತದ ಅನುವಾದ ಮಾಡಲು ಕಾರಣವಾದ ಪ್ರಸಂಗ ತುಂಬ ಸಾರಸ್ಕವಾಗಿದೆ. ಒಮ್ಮೆ ಇವರಿಗೂ ಇವರ ತಮ್ಮನಿಗೂ ಏತ್ರಾ ಠ್ಹಿತ ಆಸ್ತಿಯನ್ನು ಹಂಚಿಕೊಳ್ಳುವ ವಿಚಾರದಲ್ಲಿ ತಂಟಿ ಉದ್ಭವಿಸಿತು. ವೆಲ್ಲಿಪುತ್ತೂರಾಳ್ವಾರರು ಈ ಪ್ರಕರಣವನ್ನು ರಾಜನಲ್ಲಿಗೆ ಒಯ್ದು ತೀರ್ಮಾನಿ ಸಲು ಕೇಳಿಕೊಂಡರು. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಅಣ್ಣ _ತಮ್ಮಂದಿರಲ್ಲಿ ನಡೆದ ವ್ಯಾಜ್ಯ ವನ್ನು ಬಗೆಹರಿಸಲು ವೆಲ್ಲಿಪುತ್ತೂರಾಳ್ತಾ ್ವರರಂಥ ವಿದ್ವಾಂಸರು ತನ್ನ ಹತ್ತರ ಬಂದದ್ದ ನ್ನ ಕಂಡು ರಾಜನಿಗೆ ತುಂಖ ಆಶ್ಚ! ರ್ಯವಾಯಿತು. ಆತ ಯಾವ ತೀರ್ಪನ್ನೂ ಬ ಳದೆ "" ಮಹಾಭಾರತ ವನ್ನು ತಮಿಳಿನಲ್ಲಿ ಭಾಷಾಂತರಿಸಿಕೊಂಡು ಬನ್ನಿ'' ಎಂದು ವೆಲ್ಸಿಪುತ್ತೂರಾಳ್ವಾರರಿಗೆ ಹೇಳಿದ. ಅರಸನಾಜ್ಞೆ ಯಂತೆ ವೆಲ್ಲಿಪುತ್ತುರಾಳ್ವಾರರು ಮಹಾಭಾರತವನ್ನು ಭಾಷಾಂತರಿಸಿದರು. ಈ ಭಾ- ಷಾಂತರದಲ್ಲಿ ತಮಿಳುಭಾಷೆಯ ಸೌಂದರ್ಯ ವೆಲ್ಸ ಜನ್ನ ಅವರು ಸೂರೆಗೈದರು. ಹೊತ್ತಗೆಯನ್ನು ಸಿದ್ಧ ಪಡಿಸಿಕೊಂಡು ಆಳ್ವಾರರು ಮಹಾರಾಜನ ಕಡೆಗೆ ಹೋಗಲು ಸಿದ್ಧ ರಾದರು, ಆದರೆ ಅಷ್ಟ ರಲ್ಲಿ ವೆನ್ಲಿಪುತೂ ರಾಳ್ವಾರರಿಗೆ ಒಂದು ಯೋಚನೆ ಬಂತು. ಎಲ್ಲವನ್ನೂ ಬಿಟ್ಟು ಅರಸನು ಮಹಾ ಭಾರತವನ್ನೇ. ಭಾಷಾಂತರಿಸಲು ತಮಗೆ ಏಕೆ ಹೇಳಿದನು? ತಮ್ಮ ಅಣ್ಣ ತಮ್ಮಂದಿರ ನ್ಯಾಯ ವನ್ನು ಒಯ್ಮಾಗ ಅದನ್ನು ತೀರ್ಮಾನಿಸಿಕೊಡುವ ಬದಲು ಶ್ರ ಕಾರ ವನ್ನ ಕ ಒಪ್ಪಿಸಿದನು? ಬಹಳ ಎಚ "ಮಾಡಿದ ಗತ್‌ ಅವರಿಗೆ ಜೆ, ಶಿವಷಣ್ಮು ಖಂ ಪಿಳ್ಳೆ ಯವರ ಒಂದು ಲೇಖದಿಂದ ಷ್‌ ಕಸೂರಿ ಸ್ಯಾ ಮಹಾಭಾರತದ ಮೂಲಕ ತನಗೊಂದು ಪಾಠ ಕಲಿಸಬೇಕೆಂಬುದೇ ಅರಸನ ಉದ್ದೇಶವಾಗಿರ ಬೇಕೆಂದು ಅನಿಸಿತು. ಅಣ್ಣ - ತಮ್ಮಂದಿರಾದ ಕೌರವ-ಪಾಂಡವರು ರಾಜ್ಯಕ್ಕಾಗಿ ತಮ್ಮತಮ್ಮಲ್ಲಿ ಬಡಿದಾಡಿ ಸರ್ವನಾಶ ಮಾಡಿಕೊಂಡಿದ್ದರಲ್ಲವೆ? ವೆಲ್ಲಿಪುತ್ತೂರಾಳ್ವಾರರು. ಕಲಿಯಬೇಕಾದ ಪಾಠವನ್ನು ಮಹಾಭಾರತದಿಂದ. ಕಲಿತರು. ಅವರು ತಮ್ಮನ ಬಳಿಗೆ ಹೋಗಿ “ ಆಸ್ತಿಯಲ್ಲಿ ನಿನಗೆ ಬೇಕಾದ್ದನ್ನು ತೆಗೆದುಕೊಂಡು ಉಳಿದ ದ್ದನ್ನು ನನಗೆ ಕೊಡು” ಎಂದರು, ತಮ್ಮನೆ ಮೇಲೆ ಈ ಮಾತಿನ ಪರಿಣಾಮವಾಗಿ ಅವನು ಅಣ ನಿಗೆ ಅದೇ ಮಾತನ್ನು ಕೇಳಿದೆ. ಅಣ್ಣ- ತಮ್ಮಂದಿರು ಯಾವ ತಂಟಿ- ತಕರಾರಿಲ್ಲದೆ ಆಸಿ ಸಿಯನ್ನು ಹಂಚಿ ಕೊಂಡರು. ನಿಶ್ಚಿತವಾದ ದಿನ ವೆಲ್ಲಿಪುತ್ತೂರಾಳ್ವಾರರು ಹೋಗಿ ಅರಸನಿಗೆ ಭಾಷಾಂತರವನ್ನು ಒಬ್ಬಿಸಿ ದರು. “ ಇನ್ನು ನಾನು ನಿಮ್ಮ ಜಗಳದ ತೀರ್ಮಾನ ವನ್ನು ಪೊಡುವೆ ” ಎಂದು ಅರಸ ಹೇಳಿದಾಗ ವೆಲ್ಲಿಪಿತ್ತೂ ರಾಳ್ವಾರರು ಆ ವ್ಯಾಜ ಜೃವನ್ನು ತಾವು ಹ ಗ ಸ್ವ ಶಾಂತ ರೀತಿಯಲ್ಲಿ ಬಗೆಹರಿಸಿಕೊಂಡಿರುವದಾಗಿ ತಿಳಿಸಿದರು. ಅದು ಹೇಗಾಯಿತು ಎಂದು ಅರಸ ಕೇಳಲು “ ಆಸ್ತಿಯ ಬಗ್ಗೆ ಜಗಳಾಡಿದಲ್ಲಿ ಏನಾ ಗುವದು ಎಂದು ನಾನು ತಿಳಿದುಳೊಳ ಬೇಕೆಂದೇ ತಾವು ನನಗೆ ಮಹಾಭಾರತವನ್ನು ಬಾಷಾಂತರಿ ಸಲು ಹೇಳಿದಿರಿ, ನನಗೆ ಅದರಿಂದ ಬೋಧೆಯಾಗಿ ನಾನು ತಮ್ಮನೊಂದಿಗೆ ಇದ್ದೆ ವ್ಯಾಜ್ಯವನ್ನು ಬಗೆ ಹರಿಸಿಕೊಂಡೆ” ಸೋ ವೆನ್ಲಿಪುತೂ, ಕಾಳ್ವಾರರು ಹೇಳಿದರು. ರಸನಿಗೆ. ಅದನ್ನು ಕೇಳಿ ತುಂಬ ಖ್‌ ಅವನು ವೆಲ್ಲಿಪುತ್ತೂರಾಳ್ವಾರ ರಿಗೆ ಅನೇಕ ಗ್ರಾಮಗಳನ್ನು ಉಂಬಳಿ ಹಾಕಿ ಕೊಟ್ಟಿ ನು. ಕ ಪಾಲಿನ ವ್ಯಾಜ್ಯಗಳು ಬಂದಾಗ ನಮ್ಮ ವಕೀಲರು ತಮ್ಮ ಪಕ್ಷಕಾರರಿಗೆ ಮಹಾಭಾರತದ ನೀತಿ ತತ್ವವನ್ನು ಕಿ ಹೇಳಿದರೆ ಅನೇಕ ಕುಟುಂ- ಬಗಳು ಸಿ ವ್ಯಾಜ್ಯದಿಂದ ಹಾಳಾಗುವದು ತಪ್ಪೀತು.. ಅದನ್ನು ಸುಡಬಯಸುವವರಿಗೂ ಅಭ್ಯಾ ಸ ಮಾಡಿದಾಗ. ಮಹಾಭಾರತವು ಒಂದು ಪಾಠನನ್ನು ಕಲಿಸಬಹುದಾಗಿದೆ. ೫ ಸು ಗೆ ಒಂದು ಹಿಬ್ರೂ ಕಥೆ ಒಬ್ಬ ಅಕ್ಕಸಾಲಿಗನ ಅಂಗಡಿಯ ನೆರೆಯಲ್ಲಿ ಒಬ್ಬ ಕಮ್ಮಾರನ ಅಂಗಡಿ ಬಜ ಯಿತ್ತು. ಅಕ್ಕಸಾಲಿಗನ ಅಂಗಡಿಯಲ್ಲಿ ಕೆಲಸ ನಡೆದಾಗ ವಿಶೇಷ ಸಪ್ಪಳವಾಗುತ್ತಿರ ಲಿಲ್ಲ. ಆದರೆ *ಮಾ ಒರನ ಅಂಗಡಿಯಲ್ಲಿ ಆಗುತ್ತಿದ್ದ ಶಬ್ದ, ಸಪ್ನ ಕಳವು ರಸ್ತೆಯಲ್ಲಿ ಹೋಗಿ ಬರುವವರ ಕಿನಿಯನ್ನು ಗಡಚಿ ಕುತ್ತಿ ತ್ತು. ರಜ ಒಂದು ದಿನ ಅಕಸ್ಮಾತ್ತಾ ್ಸ ಬಂಗಾರದ ಕಣವೊಂದು ಹಾರಿ ಕಮ್ಮಾರನ ಅಂಗ ಡಿಯಲಳ್ಲಿ ಚಿಶ್ತು. “ ಅಣ್ಣಾ, ಬೇಕಾಗುತ್ತದೆ. ನಾನದನ್ನು ನಾವಿಬ್ಬರೂ ಸಮದುಖಿಗಳು. ನೆೊೌನದಿಂದ ಸಹಿಸುತ್ತೆ ಗೆ ನೀನು ಮಾತ,... ಅದಕ್ಕೆ ಕಬ್ಬಿ ಣದ ಭೆಟ್ಟ ಯಾಯಿತು. ಬಂಗಾರದ ಕಣ ಹೇಳಿತು: ನಾನಿಬ್ಬ ರೂ ಬೆಂಕಿಯಲ್ಲಿ ಸ್ಯ ಆಗ ಕಬ್ಬಿಣ ಉತ್ತರವಿತ್ತಿ ತು: “ ನಿನ್ನ ಹೇಳಿಕೆ ನಿಜ. ಆದರೆ ನಿನ್ನನ್ನು ಬಡಿ ಯುನ ಕಚ್ಚಿ ಸತ ಸುತ್ತಿ ಗ್ಗ ನಿನಗೇನೂ ಸಂಬಂಧನಿಲ್ಲದ್ದು. ನನ್ನನ್ನು ಒಡಯ ಸುತ್ತಿಗೆ ಮಾತ್ರ ನನ್ನ ಖಾಸ ಬಂಧುವೆಂಬುದನ್ನು ನೀನು ಮರೆತೆ. 7 ೨. ಜೋಸೆಫ್‌ ಎಲಿಜಾ ಜಗತ್ತಿನ ಅತ್ಯಂತ ಸುಖಿ ಜನಾಂಗ ಪಾವೆಂ ಆಚಾರ್ಯ ಗೊ ಭಾರತಗಳೆಂಬ ಎರಡು ಉಪಖಂಡಗಳ ನಡುವೆ ಕೀಲಿಸಿರುವ ಬರ್ಮಾ ತನ್ನ ನೆಕೆಯ ರಾಷ್ಟ್ರಗಳ ಮಾನದಿಂದ ಚಿಕ್ಕ ದೇಶ. ಅದರ ಜನ ಸಂಖ್ಯೆ-೧,೮೦,೦೦,೦೦೦--ಇಂದಿನ ಕರ್ನಾಟಿಕ ದ್ವಕ್ನಿಂತ ಹೆಚ್ಚಾಗಿಲ್ಲ. ಆದಕೆ ನೈಸರ್ಗಿಕ ಮತ್ತು ಐತಿಹಾಸಿಕ ಶಕ್ತಿಗಳು ಈ ರಾಷ್ಟ್ರದ ಜನವನ್ನು ಒಂದು ವಿಶಿಷ್ಟ ಅಚ್ಚಿ ನಲ್ಲಿ ಕೂಪೆಗೊಳಿಸಿವೆ. ಎರಡರಲ್ಲಿಯೂ ಅದು ಬಹಳ ಮಟ್ಟಿಗೆ ಭಾಗ್ಯ ಶಾಲಿ ಎನ್ನಬೇಕು. ಅದು ನೈಸರ್ಗಿಕ ಸಮೃದ್ಧಿ ಯಲ್ಲಿ, ಸೃಷ್ಟಿಸೌಂದರ್ಯದಲ್ಲಿ, ಪುರಾತನ ಭಾರ- ತೀಯರು ಅದಕ್ಕಿಟ್ಟ “ಸ್ವಕ್ನದ್ವೀಪ' ಎಂಬ ಹೆಸ ರಿಗೆ ಅನುರೂಪವಾಗಿಯೇ ಇದೆ. ಹುಲುಸುನೆಲ, ಧಾರಳವಾದ ನೀರು ವಿಶೇಷ ಶ್ರಮವಿಲ್ಲದೆ ವಿಪುಲ ಆಹಾರೋತ್ಪಾದನೆಗೆ ಅವಕಾಶ ಮಾಡಿಕೊಟ್ಟಿವೆ. ಅದು ಏಶಿಯದ ಅಕ್ಕಿಯ ಕಣಜ; ಬರಾ ದಷ್ಟು ಅಕ್ಕಿಯನ್ನು ನಿರ್ಯಾತಮಾಡುವ ದೇಶ ಜಗತ್ತಿನಲ್ಲಿ ಬೇರೊಂದಿಲ್ಲ... ಅರಣ್ಯಸಂಪತ್ತಿನಿಂದ ಬರುವ ವ್ಯಾಪಾರಿ ಮಹತ್ವ ವಲ್ಲದೆ ಕಲ್ಲೆಣ್ಣೆಯ ಬಾವಿ ಗಳೂ ಅಲ್ಲಿ ಶೋಧಿಸಲ್ಪಟ್ಟಿರುವುದರಿಂದ ಬರ್ಮಾಕ್ಕೆ ಇಂದಿನ ಜಗತ್ತಿನಲ್ಲಿ ತಕ್ಕಮಟ್ಟಿನ ರಾಜಕೀಯ ಮಹತ್ವವೂ ಇದೆ. ಜನಸಂಖ್ಯೆಯಿಂದ ತುಂಬಿ ಹರಿಯುವ ಎರಡು ಪ್ರಚಂಡ ರಾಷ್ಟ್ರಗಳು ನೆರೆಯಲ್ಲಿದ್ದರೂ ಬರ್ಮಾ ತನ್ನ ಐತಿಹಾಸಿಕ ಪ್ರವಾಹದಲ್ಲಿ ಅನ್ಯಾದೃಶವಾದ ಸಾ ಕ ತೆ ಜೆ. ಇ ವ ಾ ಸ ಜಾತಿ || 1 | ಹ 043/6175 ಸ್ಸ” (1 ಕಾ ಹೆ ಲ ತ ಕಸ್ತೂರಿ ಸುದೆ ಓವವನ್ನು ಹೊಂದಿದೆ. ಅದರ ಜನ ಚೀನದವ ರಂತೆ ಮಂಗೂ[ಲ ಕುಲದವರಾಗಿದ್ದು ತಿಬೇಟ ದಿಂದ ಇರಾವತಿ ನದಿಗುಂಟಿ ತೆಕೆತೆಕೆಯಾಗಿ ಬಂದು ಇಲ್ಲಿ ನೆಲೆನಿಂತವರಾದರೂ ಚೀನದಲ್ಲಿ ನಡೆದ ಪ್ರಚಂಡ ಘಟನೆಗಳ ಜಳ ವಿಶೇಷವಾಗಿ ಇವರಿಗೆ ತಟ್ಟಲಿಲ್ಲ. ಆಗಾಗ್ಗೆ ಚೀನೀಯರು ಬರ್ಮಾದ ಮೇಲೆ ದಾಳಿ ಮಾಡಿದ್ದರೂ ಅದರ ಅರ ಸರು ಅವರನ್ನು ಯಶಸ್ವಿಯಾಗಿ ಹಿಂದಟ್ಟಿದ್ದಾಕೆ. ಭಾರತದ ದೆಸೆಯಿಂದ ಬಂದೆದ್ದೆಂದಕೆ, ಅಲ್ಲಿನ ಬೌದ್ಧಧರ್ಮದ ದಿಗ್ವಿಜಯವೊಂದೇ, ಕ್ರಿ. ಪೂ: ಮೂರನೇ ಶತಮಾನದಲ್ಲಿ ಅಶೋಕನ ಧರ್ಮ ಸತ್ರ ಬರ್ಮಾಕ್ಕೂ ತಲುಪಿತು. ಅದು ಇಂದಿಗೂ ನೂರಕ್ಕೆಂಭತ್ತರಷ್ಟು ಬರ್ಮೀಯರ ಧರ್ಮವಾಗಿದೆ. ಬರ್ಮಾಕ್ಕೆ ದೊರೆತ ನಿಜವಾದ ಪರಾಧೀನತೆಯ ಸವಿಯೆಂದಕೆ ೧೮೮೫ರಲ್ಲಿ ಬ್ರಿಟಿಶರು ಅದನ್ನು ಪಾದಾಕ್ರಾಂತ ಮಾಡಿಕೊಂಡಂದಿನಿಂದ ೧೯೪೮ ರಲ್ಲಿ ಅದನ್ನು ತೆರವು ಮಾಡಿ ಹೋಗುವ ವರೆಗಿನ ಸುಮಾರು ಅರುವತ್ತು ವರ್ಷಗಳ ಅವಧಿ ಮಾತ್ರ. ಅತ್ಯ 9ತ ಸುಖಗಳು ಈ ಎಲ್ಲ ಸಂಗತಿಗಳು ಬರ್ಮೀಯರ ರಾಷ್ಟ್ರೀಯ ಚಾರಿತ್ರ್ಯದ ಹ ' ಗಾಢವಾದ ಪರಿಣಾಮ ಮಾಡಿವೆ. ಸ್ಕೌಟ್‌ ಚಳವಳಿಯ ಜನಕನಾದ ಬೇಡೆನ್‌ ನ್‌ “ಬರ್ಮೀಯರು ನಾನು ಕಂಡ ಜನಾಂಗಗಳಲ್ಲೆ ಲ್ಸ ಅತ್ಯ ಂತ ಸುಖಿಗಳು ” ಎಂದಿ ದ್ಮಾನೆ. ಈ ಮಾತು ಪ ಪ್ರತಿಯೊಬ್ಬ ವಿದೇಶಿ ಪ್ರವಾ ಸಿಕನ ನಿದರ್ಶನಕ್ಕೂ ಬಂದಿದೆ. ಬೆಚ್ಚ ನ್ನ್ನ ಹವೆ, ಭತ್ತದ ಹಸಿರು ಬಯಲುಗಳು, ನಿಬಿಡ "ಅರಣ್ಯ ಗಳು, ವಿಶಾಲವಾದ ನದಿಗಳು, ಪೂರ್ವ ಪಶ್ಚಿಮ ಗಳಲ್ಲಿ ದಿಗಂತದತ್ತ ಕಣ್ಣು ಹಾಯಿಸಿದಲ್ಲೆಲ್ಲ ನೀಲವಾದ ಪರ್ವತಶ್ರೇಣಿಗಳು---ಈ ಮನೋ- ಹರ ಪರಿಸರಕ್ಕೆ ಬರ್ಮೀ ಜನರ ನಿಶ್ಚಿ ಂತ ಹರ್ಷದ ಮುಗ್ಧ ನಗೆ ಜೀವಕಳೆಯನ್ನು ಕೊಡುತ್ತದೆ. ನೆಲವೂ ಇತಿಹಾಸವೂ ಯಾರಿಗೆ ಒಲಿದಿವೆ- ಯೋ ಅವರು ಉದಾರರೂ ರಿಶ್ಚಿಂತರೂ ಆಗಿರು ವುದು ಸಹಜ. ಬರ್ಮೀಯರು ದುರ್ಗುಣವೆನಿಸು ವಷ್ಟು ಉದಾರರು ಮತ್ತು ನಿಶ್ಚಿಂತರು. ತಮ್ಮ ನಾಡು ಸ್ವರ್ಣದ್ವೀಪವೆಂದು- ನಂಬುವವರಲ್ಲಿ ಬರ್ಮಿ(ಯರೇ ಎಲ್ಲರಿಗಿಂತ ಮೊದಲಿಗರು. ಜಾಗ ತಿಕ ವಲಸೆಯ ಅಂಕೆಸಂಖ್ಯೆಗಳನ್ನು ನೋಡಿದರೆ ಪರದೇಶಗಳಲ್ಲಿರುವ ಬರ್ಮೀಯರ ಸಂಖ್ಯೆ ಎಲ್ಲಕ್ಕೂ ಕಡಿಮೆಯೆಂದು ವ್ಯಕ್ತವಾದೀತು. ಬರ್ಮಿ (ಯರಿಗೆ ತಮ್ಮ ನಾಡಿನಲ್ಲಿ ಉಳಿಯುವುದ ಕ್ಕಿಂತ ಪ್ರಿ ವ್ರಿಯವಾದುದು ಬೇರೊಂದಿಲ್ಲ. 2 ಅತ್ಮತೃಪ್ತ ಜನಕ್ಕೆ ಔದಾರ್ಯ ವೆಂಬುದು ಒಂದು ತೇವ ಗಾ ಸತತ ಏಶಿಯದ ಅನೇಕ ರಾಷ ಗಳಲ್ಲಿ ಅಭಿಶಾಪಗಳಂತಿ ರುವ ಮತ್ಸರ, ಕಾರ್ಪಣ್ಯ, ದುರಾಶೆ ಇವು ಬಕ್ಮೀ ಯರಪ,್ರ ಕ ತಿಗೆ ಬಲು ಜಃ ಅವರ ಸಾಮಾ ಜಿಕ ಕಟ್ಟು ಾಡುಗಳಲ್ಲಾಗಲಿ ಧಾರ್ಮಿಕ ನಡೆ ವಳಿಗಳಲ್ಲಾಗಲಿ ಅಸಹನೆಗೆ ಸ್ಥಾನವಿಲ್ಲ. ಬೌದ್ಧ ಧರ್ಮದ ಪ್ರಭಾವ ಇದಕ್ಕೆ ಬಹುಮಟ್ಟಿಗೆ ಕಾರಣ ವಾಗಿರಬೇಕು. ಆಶಾಪರಿತ್ಯಾಗವು ಬರ್ಮಿ ಮಗುವಿಗೆ ದೊಕೆ- ಯುವ ಪ್ರಥಮ ಪಾಠ, ಪ್ರತಿಯೊಬ್ಬ ಬರ್ಮಿ ಬೌದ್ದ ಹುಡುಗನೂ “ಶಿನ್‌ಪ್ರೈ” ಎಂಬ ಧಾರ್ಮಿಕ ಸಂಸ ರವನ್ನು ಸಡಿಕಡಿ ಭಾರತೀಯರ ಉಪನಯನಕೆ ಸಮಾನವಾದ ಸಮಾರಂಭ ಇದು. ತಾಯಿ ತಂದೆಗಳು ಹುಡುಗನನ್ನು ಅತಿ ಸುಂದರವಾದ ಉಡಿಗೆ ತೊಡಿಗೆಗಳಿಂದ ಮೊದಲು ಅಲಂಕರಿಸುತ್ತಾರೆ. ನೆಕೆದೆ ಬಂಧು ಬಾಂಧವ ಮಿತ್ರಾದಿಗಳೆಲ್ಲ ಉಡುಗೊರೆಗಳನ್ನು ಕೊಡು- ತ್ತಾರೆ, ವಾದ್ಯ ಮೇಳಗಳು ಮೊಳಗುತ್ತ ವೆ.ಆ ಮೇಲೆ ಹುಡುಗ ತನ್ನ ವೈಭವಯ ಕ್ತ ವಸ್ತ್ರಾಭರ ಣಗಳನ್ನೆಲ್ಲ ಪರಿತ್ಯಜಿಸಿ ತ ಬೋಳಿಸಿಕೊಂಡು ಕಾಷಾಯ ವಸ ಸ್ತೃವನ್ನು ಧರಿಸಬೇಕು. ಅವನು ಕನಿಷ್ಠ ಒಂದು ನಾರದ ಮಟ್ಟಿಗಾದರೂ ಸರ್ವ ಸಂಗ ಪರಿತ್ಯಾಗ ಮಾಡಿ ಬೌದ್ಧ ಮಠದಲ್ಲಿ ವಾಸಿಸಿ ಯತಿಜೀವನ ಸಾಗಿಸಬೇಕು; ಭಿಕ್ಬಾ ಪಾತ್ರೆ ಹಿಡಿದು ಬೇಡಿ ಉಣ್ಣ ಬೇಕು. ಐಹಿಕ ಸಂಪತ್ತು ತುಚ್ಛ, "ಬೇಕಾದಾಗ ಅದರ ಪರಿತ್ಕಾಗಕ್ಕೆ ಸಿದ್ದ ಫಾಗಿರಜೇಕು ಎಂದು ಕಲಿತ ಕ ತ್ರ ನ್ಟ 5೫ ಈ ಶೆ ಕ್‌ ಸ್ವರ್ಣದ್ವೀಪ ಬರ್ಮಾ ೫ ಬರ್ಮೀಯ ಯಾವಾಗಲೂ ತನ್ನ ಸಂಪತ್ತನ್ನು ಇತರರೊಡನೆ -ಹಂಚಿಕೊಳ್ಳುವಲ್ಲಿ ಸುಖವನ್ನು ಕಾಣುತ್ತಾನೆ. ಅವನ ಹುಟುಂಬಕಲ್ಪನೆ ವಿಸ್ತಾ ರವಾದುದು. ನೆಕೆಯವರು, ದೂರ.ಸಂಬಂಧಿಕರು, ಮಿತ್ರರು ಎಲ್ಲರೂ ಬಂಧು ಶಬ್ಧದ ವ್ಯಾಪ್ತಿ ಸಿಯಲ್ಲಿ ತಾತ "ನಿತ್ಯ ಭ್ಯ ಬಿಟ್ಟು ಮತ್ತೇನೇ ಜರಗಳಿ, ಆ ಸಮಾರಂಭದಲ್ಲಿ ನೆಕೆಯ ವಕೆಲ್ಲ ಭಾಗವಹಿಸಲೇ ಬೇಕು; ಉಂಡು ನಲಿ ಯಲೇಬೇಕು. ಮತ್ತು ಇಂಥ ಸಮಾರಂಭಗ ಳಾದರೂ ಅಸಂಖ್ಯವಾಗಿವೆ. ಹುಡುಗನ ನಾಮ ಕರಣ, ಚಾಲಕರ್ಮ, “ಉಪನೆಯನ'”, ಹುಡುಗಿಯರ ಕಿವಿಚುಚ್ಚುವಕೆ, ವಿವಾಹ, ಹುಟ್ಟು ಹಬ್ಬ ಗಳು, ಯುಗಾದಿ, ವಳೆಗಾಲದ ಈ ಶೆರದುತ್ಸ ವ, ವಸಂತೋತ್ಸ ವ--ಎಷ್ಟು ಬೇಕಾದರೂ ಇವೆ. ಬೌದ್ಧ ಭಿಕ್ಷುಗಳನ್ನು ಕರೆದು ಅವರಿಗೆ ಭೋಜನ ಏರ್ಪಡಿಸುವುದು ಒಂದು ಮಹಾ ಪ್ರಣ್ಯಕರ್ಮವೆಂದು ಭಾವಿಸಲ್ಪಡುತ್ತದೆ. ತರ ತರದ ಭಕ್ಷ್ಯ ಭೊೋಜ್ಯಗಳಿಂದಲೂ ಪಾನೀಯ ಗಳಿಂದಲೂ ಭಿಕ್ಷುಗಳನ್ನು ತೃಪ್ತಿಪಡಿಸಿ ದಾನ ಧಕ್ಷಿಪಗಳನ್ನು ಸಮರ್ಪಿಸಲಾಗುತ್ತದೆ. ಬರ್ಮಿ ಯರ ಪ್ರಕಾರ ದಾನ ಕೊಟ್ಟವನಿಗೆ ದಾನ ತೆಗೆದು ಕ ಉಪಕಾರ “ಮಾಡಿದಂತೆ | ಭಿಕ್ಷು ಗಳು-- ಅವರನ್ನು ಬರ್ಮೀಯರು ಫೋಂಗಿ ಎಂದು ಕರೆಯುತ್ತಾರೆ-- ಸಂತು ಷ್ಟರಾಗಿ ಯಜ- ಮಾನನಿಗೆ ಅನಂತ. ಪುಣ್ಯ ಫಲಾವಾಪ್ತಿಯಾಗಿ ಜನ್ಮಾಂತರಗಳಲ್ಲಿ ಸುಖದಾಯಕವಾಗುವುದೆಂದು ಆಶೀರ್ವದಿಸುತ್ತಾರೆ. ಯಜಮಾನನು ತನ್ನೀ ಪುಣ್ಯ ವನ್ನು ಡಾ ನೆಕೆದ ಸಮಸ್ತ ಜನಕೊಡನೆ ಹಂಚಿ ಕೊಳ್ಳು ವುದಾಗಿ ಅಲ್ಲಿಯೇ. ಘೋಷಿಸುತ್ತಾನೆ. | ಬರ್ಮಿಯನಿಗೆ ಪುಣ್ಯವನ್ನು ಕೂಡ ಒಬ್ಬನೇ ಭೋಗಿಸುವುದರಲ್ಲಿ ಏನೂ ಸೊಗಸು ಕಾಣುವು ದಿಲ್ಲವೇನೊ! ಹತ್ತರಲ್ಲೊಬ್ಬ ಸಂನ್ಯಾಸಿ! ಧರ್ಮವು ಬರ್ಮೀಯರ ಜೀವನದಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಪ್ರತಿ ರವಿವಾರ ಪಗೋಡಾ (ಬೌದ್ಧ ದೇವಾಲಯಕ್ಕೆ ಸಪರಿವಾರ ರಾಗಿ ವಸ್ತ್ರಾ ಭರಣಭೂಷಿತರಾಗಿ ಹೋಗಿ ತಥಾ ಗತನ ದರ್ಶನ ಪಡೆದು ಬರುವುದು ಸಾಮಾನ್ಯ ಸಂಪ್ರದಾಯ. ಬರ್ಮಿ( ಇತಿಹಾಸದ ಸ ುವಣಗೆ ” ಯುಗವಾದ ಪಗಾನ ವಂಶದ ಕಾಲದಲ್ಲಿ (೧೧ ನೇ ಶತಮಾನ) ರಾಜಧಾನಿಯಾದ ಪಗಾನವೊಂದ ರಲ್ಲಿಯೇ ೫,೦೦೦ ಸ್ತೂಪಗಳೂ ಪಗೋಡಗಳೂ ಇದ್ದವು. ಇಂದು ಆ ನಗರ ಹಾಳು ಬಿದ್ದಿದ್ದರೂ ಅವುಗಳಲ್ಲಿ ಒಂದು ನೂರರಷ್ಟು ಇನ್ನೂ ಉಳಿದು ಕೊಂಡಿವೆ. ರಂಗೂನಿನ ತ್ವ ಡಾಗನ್‌ ಪಗೋಡಾ ಒಂದು ಪ್ರಚಂಡ ವಾಸ್ತು. 5 ದು ಒಂದು-ಗುಡ್ಡದ ಮೇಲಿದ್ದು ಅದರ ಬಂಗಾರದ ರೇಕು ಹೊದಿಸಿದ ಗೋಪುರದ ತುದಿಯ ಶುದ್ಧ ಬಂಗಾರದ ತಗಡಿನ ಕಳಸ ನಗರದಲ್ಲಿ ಎದ್ದು 'ಾಣಿಸುತ್ತದೆ. ಪ ದೇವಾಲಯವು ೧೬ನೇ ಶತಕದ ಯುರೋಪಿ ಯನ್‌ ಪ್ರವಾಸಿಗಳನ್ನು ಬೆರಗುಗೊಳಿಸಿತ್ತು. ಪ್ರತಿಯೊಂದು ಊರಿನಲ್ಲಿಯೂ ಪಗೋಡಗಳ ಗಗನಚುಂಬಿ ಶಿಖರಗಳು ಕಣ್ಣಿಗೆ ಬೀಳುತ್ತವೆ. ಶ್ರೀಮಂತರು ಪಗೋಡಗಳನ್ನು ಸಟ್ಟಿಸುವಲ್ಲಿ ಧಾರಾಳ ಧನವ್ಯಯ ಮಾಡುತ್ತಾರೆ. ಬೌದ್ಧ ಭಿಕ್ಷುಗಳ ಪ್ರಭಾವ ಬರ್ಮಾದಲ್ಲಿ ಅಪಾರವಾಗಿದೆ. ಅವರ ಸಂಖ್ಯೆಯೂ ನಂಬಲಾರ ದಷ್ಟು ಅಧಿಕವಾಗಿದೆ. ಕೆಲವೆಡೆಗಳಲ್ಲಿ ಜನ ಸಂ ಖೈಯಲ್ಲಿ ನೂರಕ್ಕೆ ಹತ್ತರಷ್ಟು ಭಿಕ್ಷುಗಳಿದ್ದಾರೆ. ಬರ್ಮಾದಲ್ಲಿ ಅಕ್ಷರಸ್ಥರ ಸಂಖ್ಯೆ ಏಶಿಯದ ಇತರ ರಾಷ್ಟ್ರಗಳಿಗಿಂತ ಹೆಚ್ಚಾಗಿದ್ದಕೆ ಅದು ಬೌದ್ಧ ಮಠಗಳಲ್ಲಿರುವ ಭಿಕ್ಷುಗಳ ಉಪಕಾರ. ಶಿಕ್ಷಣವನ್ನು ಧಾರ್ಮಿಕ ಕಟ್ಟುಗಳಿಂದ ಬಿಡಿಸಿ ಲೌಕಿಕೀಕರಿಸಬೇಕೆಂದು ಸೀಸವು ನೆಲ ವಠ್ಬ ಹಿಂದೆ ಮಾಡಿದ ನಿರ್ಣಯದ ಫಲವಾಗಿ ಭಿಕ್ಷು ಗಳು ಸಂತಪ್ತರಾದದ್ದರಿಂದ ಪ್ರಧಾನ ಮಂತ್ರಿ ಯು ನೂ ಅವರು ತಮ್ಮ ಯೋಜನೆಯನ್ನು ಅವ ಸರದಿಂದ ಹಿಂತೆಗೆದುಕೊಳ ಕೈಬೇಕಾಯಿತು. ಏಶಿಯವನ್ನೂ ಜಗತ್ತಿ ನ ಇತರ ಭಾಗಗ ಳನ್ನೂ ಅಲ್ಲೊ ಲಕಲ್ಲೊ ಪ್ಲಲಗೊಳಿಸುವ ಅನೇಕ ಇ ಕಸ್ತೂರಿ ಸಮಸ್ಯೆಗಳು ಬರ್ಮೀಯರ ಪಾಲಿಗೆ ಇಲ್ಲವೇ ಇಲ್ಲ. ಧನಕ್ಕೆ ವಿಶೇಷ ಮಹತ್ವ ವಿಲ್ಲದ ಆ ದೇಶ ದಲ್ಲಿ ಧನಿಕ ದರಿದ್ರ ಕೊಳಗೆ ಅತಿ ಳಗ ತಿಕ್ಕಾಟ ಕಂಡುಬರುತ್ತ ಡ್ನ ತೀವ್ರವಾದ ಮಹತ್ತಾ ಕಾಕ ಕ ಇ ಸ ಗ ರಾರಾ ಸಕಾರಗಾಾರ್ತರ್ಗಾಗ್‌ ಗ್‌ ಗಾಲ್‌: ಈ ಇಲ್ಲದೆ ಮೂಲಕ ನಿರಾತೆಯ ಭೀಕರ ಪರಿಣಾಮ ಗಳಾಗುವುದಿಲ್ಲ. ಕುನಸು ಇಟ್ಟುಕೊಳ್ಳುವ ಪ್ರವೃತ್ತಿ ಕಡಿಮೆಯಾದ್ದರಿಂದ ಅಪಕಾರಗಳನ್ನು . ಬೇಗನೆ ಮರೆಯಲಾಗುತ್ತದೆ. ಇ ಇತರಾ: ಹಾಂ ೇೇಟಜವಾರ್ಸಶ್‌ ಸ್ವತಂತ್ರ ನುಹಿಳೆಯರು ಬರ್ಮಿ ಸ್ತ್ರೀಯರಿಗೆ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಪ್ರಸಂಗವೇ ಬಂದಿಲ್ಲ. ಬರ್ಮಿ ಬೌದ್ಧರಲ್ಲಿ ವಿವಾಹವು ಧಾರ್ಮಿಕ ಬಂಧನವಲ್ಲ. ಕೇವಲ ಲೌಕಿಕ ವ್ಯವಹಾರ. ಅದೊಂ೦ಂದರಲ್ಲಿ ಬೌದ್ದ ಭಿಕ್ಷುಗಳ ಪ್ರವೇಶವಿಲ್ಲ. ಆದ್ದರಿಂದ ವಿವಾಹ ಎಚ್ಛೇದ ಸುಲಭ. ಹೆಂಡತಿ ಗಂಡನಿಂದ ಒಂದು ವರ್ಷಕ್ಕಿ ತ ಹೆಚ್ಚು ಕಾಲ ಬೇಕಿಯಾಗಿದ್ದು ಅವ ನಿಂದ ವೆಚ್ಚಕ್ಕೆ ಕೇಳದಿದ್ದರೆ ಗಂಡ ಅವಳನ್ನು ಬಿಡಬಹುದು. ಗಂಡ ಮೂರು ವರ್ಷ ಬೇಕೆ ಇದ್ದರೆ ಹೆಂಡತಿ ಎಚ್ಛೇದ ಬೇಡ ಬಹುದು, ಅವಳಿಗೆ ಆಸ್ತಿಯ ಹಕ್ಕೂ ಸಮಾನವಾಗಿದೆ. ತಂದೆ ಯ ಆಸ್ತಿಯಲ್ಲಿ ಗಂಡು ಮಕ್ಕ ಛಿ ಗೆಷ್ಟೋ ಅಷ್ಟೇ ಹೆಣ್ಣು ಮಕ್ಕ ಳಿಗೂ ಪಾಲು ದೊರೆಯಬೇಕೆಂ ಬುದು ಅಲ್ಲಿ ಶತಮಾನಗಳಿಂದ ನಡೆದುಬಂದ ಪದ್ಧ ತಿ. ಬಹು ಪತ್ನಿ(ತ್ವ ಇದೆ; ಆದರೆ ಮೊದಲ ಗಡು ಅನು ಮತಿಯಿಲ್ಲದೆ.. ಎರಡನೇ ಮದುವೆ ಕೂಡದು. ಶಿಕ್ಷಣದಲ್ಲಿ, ವ್ಯವಹಾರದಲ್ಲಿ ಹೆಂಗಸರು ಗಂಡಸರಿಗೆ ಸರಿಮಿಗಿ ಲಾಗಿದ್ದಾರೆ. ರಂಗೂನಿನ ಅಂಗಡಿ ಸ `ರ್ಣದ್ದೀಪ ಬರ್ಮಾ ೭ ಗಳಲ್ಲಿ ಹೆಂಗಸರು ಕುಳಿತು ವ್ಯಾಪಾರ ಜಾ ದನ್ನು ನೋಡಿ ವಿದೇಶೀಯರು ಅಶ್ಚರೃಪಡ ತ್ತಾರೆ. ವ್ಯಾಪಾರಿ ಚಾತುರ್ಕದಲ್ಲಿಯೂ ಸ ಯನ್ನು ಅಭಿವೃದ್ಧಿ ಗೆ ತರುವುದರಲ್ಲಿಯೂ ಹೆಂಗ ಸರು ಗಂಡಸ ರನ್ನ ಮೀರಿಸುತ್ತಾರೆಂದು ಅಲ್ಲಿ ಪ್ರಸಿದ್ಧಿಯಿದೆ. ಈಚೆಗೆ ರಂಗೂನ್‌ ವಿಶ್ವವಿದ್ಯಾ ಆಯುದ ಪದವೀದಾನ ಸಮಾರಂಭವೊಂದರಲ್ಲಿ ಪದವಿ ಪಡೆದವರಲ್ಲಿ ಗಂಡಸರಿಗೆ ಸಮ ಸಮ ಸಂಖ್ಯೆಯಲ್ಲಿ ಹೆಂಗಸರಿದ್ದರು. ಮಹಿಳಾ ವಕೀ ಲರು, ಡಾಕ್ಟರರು, ರಾಜಕಾರಣಿಗಳು ಇರುವುದು ಬರ್ಮಿ(ಯರಿಗೆ ವಿಚಿತ್ರವಾಗಿ ಕಾಣಿಸುವುದಿಲ್ಲ. ಶೂರ ಜನ ಅಂದಾಕ್ಷಣ ಬರ್ಮಿಯರು ನಿಸ್ಸತ್ವ, ನಿಶ್ವೀರ್ಯ ಜನವೆಂದು ತಿಳಿದಕೆ ಅಂಥ ತಪ್ಪು ಬೇಕೊಂದಿರ ಲಾರದು. ಜಗತ್ತಿನ ಅತ್ಯಧಿಕ ಕೊಲೆ ಪ್ರಮಾಣ ಎಲ್ಲಿದೆಯೆಂದು ಕೇಳಿದರೆ ಬಹುಶಃ ಬರ್ಮಾ ದಲ್ಲಿ ಎನ್ನ ಬೇಕಾಗುತ್ತದೆ. ಇತಿಹಾಸದುದ ಕ್ಕೂ ಬರ್ಮೀಯರು ಯುದ `ಪ್ರಿಯತೆಯನ್ನು ಪ್ರಕಟಿ ಸುತ್ತ ಬಂದಿದ್ದಾರೆ. ಅವರ ಬರಿಗಾಲ ಯೋಧರು ಅರಣ್ಯ, ಪರ್ವತಗಳನ್ನು ಲೆಕ್ಕಿ ಸದೆ ನೆಕೆಹೊಕೆಯ ಸಿಯಾಮ, ಭಾರತದ ಆಸಾಮ, ಆರಾಕಾನ ಮತ್ತು ಒಮ್ಮೊಮ್ಮೆ ಚೀನದ ಯುನಾನ್‌ ಪ್ರಾಂತ ಗಳ ಮೇಲೆ ಸಹಿತ ಯಶಸ್ವಿ ಅಭಿಯೋಗಗಳನ್ನು ಮಾಡಿ ಬರುತ್ತಿದ್ದ ಕಾಲವೊಂದಿತ್ತು. ಆಸಾಮದ ಮೇಲೆ ೧೮೫೨ ರಲ್ಲಿ ಮಾಡಿದ ಇಂಥ ಒಂದು ದಾಳಿಯೇ ಕೊನೆಗೆ ಬ್ರಿ ಟಿಶರನ್ನು ಕೆರಳಿಸಿ ಬರ್ಮಾದ ಮೇಲೆ ಆಕ್ರ ಮಣ ಕ್ಕ ಕೊಳ್ಳು ವಂತೆ ಮಾಡಿತು. ೧೮೮೫ ಗ ಅವರು 'ಬರ್ಮಾವನ್ನು ಪಾಡಾಕ್ರಾಂತಗೊಳಿಸಿಕೊಂಡು ಅರಸ ಥೀಬಾ ನನ್ನು ಭಾರತಕ್ಕೆ ಗಡಿಪಾರು ಮಾಡಿದರು. ರ್ಮ) ಲ ಉಗ್ರ ಪ್ತ ಪ್ರವೃತ್ತಿಯ ಡೆಸೆ ಯಿಂದಲೆ! ಅವರಿಗೆ ಗ ಬೌದ್ಧ ಧರ್ಮ ಮೆಚ್ಚಿ ಕಿಕೆಯಾಗಿರಬೇಕು. ಅದು ಅವರ ` ಹಿಂಸಾವೃತ್ತಿ ಯನ್ನು ಮಿತಿಯೊಳಗಿರಿಸಿದೆ. ಆದಕೆ ಸತ್ತು ಭರ್ಮದ ಕಾರಕ ಕೂಡ ಅವರು ಲ್‌ ಕ್ರೂರವಾದ ಯುದ್ಧಗಳನ್ನು ಹೂಡಿದ್ಮುಂಟು. ೧೧ನೇ ಶತಮಾನದನ್ಲೆ ಪಗಾನ ವಂಶದ ಮೂಲ ಪುರುಷನಾದ ರಾಜಾ ಅನುವ್ರತನು ಥಾಟನ್‌ ರಾಜ್ಯದ ಮೇಲೆ ಯುದ್ಧ ಹೂಡಿದ ಕಾರಣ ವಿಚಿತ್ರ ವಾಗಿದೆ. ಪಗಾನ ರಾಜ್ಯದಲ್ಲಿ ಬೌದ್ಧ ಮಠಗಳು ಅನಾಚಾರಮಗ್ನವಾಗಿದ್ದವು. ಥಾಟನೆ ದಿಂದ ಬಂದ ಇಬ್ಬರು ಬಾದ್ಧ ಭಿಶ್ಷುಗಳು ಶುದ್ಧ ವಾದ ಬೌದ್ಧ ಧರ್ಮ ಬೋಧಿಸುತ್ತಿ ದ್ಳು ದನ್ನು ಕೇಳಿದೆ ಅನುವ್ರ ತನು ತನ್ನ ರಾಜ್ಯದ ಭಿತ್ಸುಗಳನ್ನು ಗಡಿಪಾರು ಮಾಡಿ ಥಾಟನ್‌ ಮೇಲೆ ಯುದ ಶಿ ಹೂಡಿದನು. ಶುದ್ಧ ಬೌದ್ಧ ಧರ್ಮದ ಪಾಲಿ- ಸಂಸ್ಕೃತ ಮೂಲ ಗ್ರಂಥಗಳು ಥಾಟನದಲ್ಲಿದ್ದ ಟು! ಆ ರಾಜ್ಯದ ತಪ್ಪಾಗಿತ್ತು! ಬಹಳ ಪ್ರಾ ಣಹಾನಿಯ ನತರ ಯುದ್ಧ ಗೆದ್ಮು ಆತ ಪವಿತ್ರ ಗ್ರಂಥಗಳನ್ನು ತನ್ನ ರಾಜಧಾನಿಗೆ ತಂದ, ನಿಸತ್‌ ಹರಂಪಕರೆ ಬರ್ಮಾದ ಈಚೆಗಿನ ಇತಿಹಾಸ ಮಾತ್ರ ಭೀಕರ ವಿಪತ್ತುಗಳ ಆಖ್ಯಾ ಯಿಕೆಯಾಗಿದೆ.' ಬ್ರಿಟಿಶರು ಬರ್ಮಾವನ್ನು ಗೆದ್ದ ಕ ಅದನ್ನು ಭಾರತದ ಅಂಗವಾಗಿ ಮಾಡಿದರು. ಇದರ ವಿರುದ್ಧ ಬರ್ಮಿೀ(ಯರು ಆಂದೋಲನ ಹೂಡಿದ್ದ ರಿಂದ ರ೯೩೭ ರಲ್ಲಿ ಅದು ಭಾರತದಿಂದ ಪ ಪ್ರತ್ಯೇಕಿ ಸಲ್ಪಟ್ಟಿತು. ಕಾ ಉದ ಭಮಶೀಲರಲ್ಲದ ಮತ್ತು ಸರಳ ಸ್ವಭಾವದ ಉದಾರ ಬರ್ಮಿ ಯರ. ಆರ್ಥಿಕ ತೋಷಣೆ ಬ್ರಿಟಿಶರ ಕಾಲದಲ್ಲಿ ನಿರಂತರವಾಗಿ ಸಾಗಿತು. ಟೂಟದ ಕೃಷಿ ಭೂಮಿಯಲ್ಲಿ ನೂರಕ್ಕೆ ಎಪ್ಪತ್ತೈದು ಇ ಬ್ರಿಟಿಶ ವ್ಯಾಪಾರಿ ಸಂಸ್ಥೆ ನಳ ಮತ್ತು ಭಾರತೀಯ ಭಾವುಕತೆ ಒಡೆತನಕ್ಕೆ ಒಳಪ ಟ್ವತು. ಅನಂತರ ಎರಡನೇ ಮಹಾಯುದ್ಧ ಬಂತು. ಬರ್ಮಿ(ಯರಲ್ಲಿ ತೀವ್ರವಾಗಿದ್ದ ಬ್ರಿ ಟಿಶ ವಿರೋಧಿ ಭಾವನೆಯು ಅನರನ್ನು ಜವಾನದೊಡನೆ ಸಹಕ ರಿಸುವಂತೆ ಮಾಡಿತು. ಜಪಾನಿನ ಮಿಂಚಿನ ದಾಳಿಯನ್ನೆ ದುರಿಸಲಾರದ ಬ್ರಿಟಿಶರು ಪಲಾಯನ ಮಾಡಿದರು. ಜಪಾನೀಯರು ತಮ್ಮ ಮಾತಿ ೆ ಕಸ್ತೂರಿ ನಂತೆ ನಡೆದುಕೊಳ್ಳದೆ ತಾವು ಬ್ರಿಟಿತರಿಗಿಂತಲೂ ಕೆಟ್ಟಿ ಸಾಮ್ತಾ ಜೃವಾದಿಗಳಿಂದು. ತೋರಿಸಿಕೊ- ಟ್ಟಾಗ ಬರ್ಮಿೀಯರು ಬ್ರಿಟಿಶಕೊಡನೆ ಸಹಕ ಸಿ: ಜಪಾನೀಯರ ವಿರುದ್ಧ, ಕೂಟಯುದ ನಡೆ- ಸಿದರು. ೧೯೪೫ರಲ್ಲಿ ಮಿತ್ರ ರಾಷ್ಟ ಗಳು ಭಾರತ ದಿಂದ ಏರಿ ಬಂದು ಜಪಾನೀಯರನ್ನು ಹಿಂದ ಕೃಟ್ಟಿ ಬರ್ಮಾವನ್ನು ತಿರುಗಿ ಗೆದ್ದುಕೊಂಡರು. ತ ವರ್ಷಗಳ “ಚಕ್ಕ ಅವಧಿಯಲ್ಲಿ ಸಂಭವಿ ಸಿದ ಈ ಎರಡು ಆಕ್ರ ಜಃ ಪ್ರತ್ಯಾಕ್ರಮಣಗಳ ರುದ್ರಲೀಲೆಯಲ್ಲಿ ಬರ್ಟಾದ ಬಿ, ತಸ ಸಂಪೂ ರ್ಣವಾಯಿತು. ಎರಡೂ ಪಕ್ಷಗಳು ಹಿಂದೆಗೆಯು ವಾಗ್ಗ ದಗ್ಧಭೂತಲ ನೀತಿಯನ್ನು ನಿರ್ದಯ ದಿಂದ ಅನುಸರಿಸಿದ್ದರಿಂದ ಬರ್ಮದ ಬಯಲು ಗಳು, ಊರುಗಳು, ಎಣ್ಣೆಯ ಗಣಿಗಳು-ಸಮಸ್ತ ಆರ್ಥಿಕ ಜೀವನದ ಧಾಕಿಗಳು ನಿರ್ನಾಮವಾಗಿ ದ್ಡವು. ಯಾವ ದೇಶಕ್ಕಾದರೂ ಈ ಗಾಯಗ ಳನ್ನು ಕಟ್ಟಿ ಪುನರುಜ್ಜೀವನವನ್ನು ಸಾಧಿಸುವುದೇ ಸಾಕಷ್ಟು ದೊಡ್ಡ ಸಮಸ್ಕೆಯಾಗಬಹುದಿತ್ತು. ಬರ್ಮಾ ಕ್ಕ ಇನ್ನೂ ಅನರ್ಥಗಳು ಕಾದಿದ್ದವು. ಬರ್ಮಾದ ನೃತಿಯನ್ನೂ ಯುದ್ಧ ಕಾಲದಲ್ಲಿ ಅಲ್ಲಿನ ಜನತೆಯು ಸಂಪಾದಿಸಿಕೊಂಡಿದ್ದೆ ಪ್ರತಿ ಭಟನಾಶಕ್ತಿಯನ್ನೂ ಮನಗಂಡ ಬ್ರಿಟಿಶರು ಅದಕ್ಕೆ ಪೂರ್ಣ ಸ್ವಾತಂತ್ರ್ಯವಿತ್ತು ೧೯೪೮ ರಲ್ಲಿ ಹೊರಬೀಳುವುದಾಗಿ ಸಾರಿದ್ದರು, ಅದಕ್ಕೆ ಪೂರ್ವಭಾವಿಯಾಗಿ ದೇಶದ ಎಲ್ಲ ಮುಖ್ಯ ಮುಖ್ಯ ನಾಯಕರನ್ನೊಳಗೊಂಡ ತಾತ್ಪೂರ್ತಿಕ ಸರಕಾರ ರಚಿಸಲ್ಪಟ್ಟಿತ್ತು. ೧೯೪೭ ಜುಲೈ ೧೯ನೇ ದಿನ ಮಂತ್ರಿಮಂಡಲ ಸಭೆ ಸೇರಿದ್ದಾಗ ಒಮ್ಮೆಲೆ ಹೇಳದೇಕೇಳದೆ ಬಾ ಗಿಲು ದೂಡಿ ನಾಲ್ವರು ತರುಣರು ಸ್ಟೇನ್‌ಗನ್‌ ಧಾರಿಗಳಾಗಿ ಒಳನುಗ್ಗಿದರು. ಕ್ಷಣಾರ್ಧದಲ್ಲಿ ಅವರ ಕೊಲೆಗಡಕ ಗುಂಡುಗಳು ದೇಶದ ಅದ್ವಿ ತೀಯ ನಾಯಕರಾದ ಜನರಲ್‌" ಆಂಗ” ಸಾನರ ನ್ನೊಳಗೊಂಡು ಹೆಚ್ಚುಕಡಿಮೆ ಇಡಿ( ಮಂತ್ರಿ ಮಂಡಲವನೈೈ( ಭೂಶಾಯಿಯಾಗಿ ಮಾಡಿದವು. ಈ ಅನಾಹುತದಿಂದ ಉಳಿದುಕೊಂಡ ಒಬ್ಬನೇ ನಾಯಕನೆಂದಕೆ ಸದ್ಯದ ಪ್ರಧಾನಮಂತ್ರಿ ಯು ನು. ಬರ್ಮಿಯರಿಗೆ ಜ್ಯೋತಿಷ್ಯದಲ್ಲಿ ಅಪರಿ ಮಿತ ವಿಶ್ವಾಸ, (ಅವರು ಸ್ವಾತಂತ್ರ್ಯ ಪಡೆಯುವ ದಿನವನ್ನು ಕೂಡ ಜೊ (ತಿಷಿಗಳ ಸೂಚನೆ ಯಂತೆಯೇ ನಿರ್ಧರಿಸಿದ ರ. ಯು ನು ಅವರ ಜ್ಯೋತಿಷಿ ಆ ದುರ್ದಿನದಂದು ಅವರಿಗೆ ಮನೆ ಬಿಟ್ಟು ಕದಲದಿರಲು ಹೇಳಿದ್ದನಂತೆ, ಆದ್ದರಿಂದ ಮಂತ್ರಿಮಂಡಲದ ಸಭೆಗೆ ಅವರು ಹೋಗಿರಲಿಲ್ಲ. ದೈವಯೋಗದಿಂದಲೇ ಉಳಿದುಕೊಂಡಯು ನು ದೇಶದ ನಾಯಕತ್ವವನ್ನು ವಹಿಸಿಕೊಂಡರು. ಧರ್ಮನಿಷ್ಠ ಬೌದ್ಧರೂ ಅಧಿಕಾರದಾಹದ ಲೇಶವೂ ಇಲ್ಲದವರೂ ಆದ ಅವರು ಜನತೆಯಲ್ಲಿ ಸ್ಫೂರ್ತಿಯನ್ನು ತುಂಬಿ ಮುಂದಿರುವ ಸಮಸ್ಯೆ ಗಳನ್ನ ದುರಿಸಲು ಅಣಿಗೊಳಿಸಿದರು. ಪೆನಾರಚ ನೆಯ ಮಸೆ [ಗಳೇ ಸಾಲದ್ಮ ಕ್ಕ ಅವರು ಯಾದವಿ ಯುದ್ಧ ವನ್ನೂ ಎದುರಿಸಬೇಕಾಯಿತು. ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದೆ ಕೆಕೆನ್ನತೇಬ ಅಲ್ಪ ಸಂಖ್ಯಾಕರು ತಮಗೆ ಸ್ವತಂತ್ರ ರಾಜ್ಯ ಬೇಕೆಂದು ಯುದ್ಧ ಹೂಡಿದರು. ಅನಂ- ತರ ಉತ್ತರದಲ್ಲಿ ಕಮ್ಮುನಿಸ್ಟ ರಿಂದ ಓಿಡಿಸಲ್ಪ ಟ್ರ್ಸ ಚಿಯಾಂಗ್‌ ಕೈಶೈೇಕ ಪಕ್ಷದ ದಂಡುಗಳು ಬರಾ ದೊಳಗೆ ಕುಗ್ಗಿ ಬರ್ಮಿಃ ಸರಕಾರವನ್ನು ಧಿಕ್ಕರಿ ಸಿದವು. ಕಮ್ಯನಿಸ್ಟರೂ ಬಂಡೆದ್ದರು. ಯಾವ ದೇಶವೂ ಸ್ವಾತಂತ್ರ, ್ಯ ದೊರೆತ ಹತ್ತು ವರ್ಷಗಳಲ್ಲಿ ಇಂಥ ವಿಪತ್ತುಗಳನ್ನು ಎದುರಿಸಿರಲಿಕ್ಕಿಲ್ಲ. ಬರ್ಮಾದ ನಾಯಕರು ಏಕನಿ- ಷ್ಕೆಯಿಂದ ಸ! ಈ ದಿವ್ಯದಿಂದ ದೇಶವನ್ನು ಪಾರು ಮಾಡಿ ಒಂದು ಜಿ ಪವಾಡವನ್ನೇ ಮಾಡಿತೋರಿಸಿದ್ದಾಕೆ. ಮೂರು ದಿಕ್ಕುಗಳಲ್ಲಿ ಬಂಡಾಯವನ್ನೆದುರಿಸಬೇಕಾದರೂ ಈ ಎದೇಶಿ ಸೈನಿಕ ಸಹಾಯವನ್ನು ಪಡೆಯಲಿಲ್ಲ. ಭಾರತ ಮತ್ತು ಬರ್ಮಾ ಈ ಕಷ್ಟಕಾಲದಲ್ಲಿ ಭಾರತವು ಬರ್ಮಾದ ನೆರವಿಗೆ ಕಾರ್ತಿಕ ಸ ಈ ಎರಡು ರಾಷ್ಟ್ರ ಗಳ ಮೈತ್ರಿ ಅತ್ಯಂತ ದೈ ಢವಾಗಿದೆ. ಚು ಕ್ರ ಫೆ ತ್ರ ಎನೆ ಡಾ ಸ್ವರ್ಣದ್ವೀಪ ಬರ್ಮಾ ತೆ ಯುದ್ಧದ|ಭೀಕರ ದಿನಗಳಲ್ಲಿ ಸರಕಾರದ ಅಸ್ತಿತ್ವ, ತಂತುಮಾತ್ರ ದಿಂದ ಜೋತಾಡುತ್ತಿದ್ದಾಗ, ಪ್ರ- ಧಾನ ಮಂತ್ರಿ ನೆಹರು ಅವರು ಸ್ವತಃ ಭಾರತಕ್ಕೆ ಶಸ್ತ್ರಾಸ್ತ್ರ ಕೊರತೆಯಿದ್ದ ರೂ ಅವಶ್ಶ ಶಸ್ತ್ರಾಸ್ತ್ರ ಗಳನ್ನು ಕೊಟ್ಟು ಬರ್ಮಾವನ್ನು ನಿಸಿದ್ದನ್ನು ಯುನು ಕ್ಸೃ ತಜ್ಞ ತಯದ ಸ್ಮರಿಸುತ್ತಿರುತ್ತಾರೆ. ' “೨೫% ಸರಕಾರದ ಸಮಾಜವಾದಿ ಮತ್ತು ದೇಶೀಕರಣ ಯೋಜನೆಗಳಿಂದ ಬರ್ಮಾದ ಏಳು ಲಕ್ಷ ವಲಸೆಗಾರ ಭಾರತೀಯರಿಗೆ ಬಲ ವಾದ ಪೆಟ್ಟುಬಿದ್ದಿದ್ದರೂ ಭಾರತವು ಬರ್ಮಾದ ನೆರವಿಗೆ ಧಾವಿಸಿದ್ದನ್ನು ಗಮನಿಸಬೇಕು. ಭಾರ ತೀಯ ಸಾಹುಕಾರರ ಒಡೆತನದಲ್ಲಿದ್ದ ಲಕ್ಬಾಂತರ ಎಕರೆ ಭೂಮಿಯನ್ನು ಬರ್ಮೀ ಸರ್ಕಾರ ರಾಷ್ಟ್ರೀಕರಿ ಸಿತು. ರಂಗೂನಿನ ಮುಖ್ಯ ಪೇಟಿ ಭಾರತೀಯರ ಒಡೆತನದಾಗಿತ್ತು. ಅದರ ಬೆಲೆ,ಎರಡು ಕೋಟಿ ರೂಪಾಯಿಯಿತ್ತು. ಅದನ್ನು ಸರಕಾರ ವಶಪಡಿಸಿ ಕೊಂಡು ಕೇವಲ ೧೮ ಲಕ್ಷ ರೂಪಾಯಿಯ ಬಾಂಡುಗಳನ್ನು ಪರಿಹಾರ ಧನವಾಗಿ ಕೊಟ್ಟಿತು, ಹೀಗಿದ್ದರೂ ಬರ್ಮಾಕ್ಕಿಂದು ಭಾರತದಷ್ಟು ಹಾರ್ದಿಕ ಮಿತ್ರ ಜಗತ್ತಿನಲ್ಲೆ! ಇಲ್ಲವೆನ್ನಬಹುದು. ಭಾರತದಂತೆ ನಿಷ್ಠುರ ತಾಟಸ್ಥ ಸೆ ನೀತಿಯನ್ನು ಅನುಸರಿಸುವ ಬರ್ಮಾ ಭಾರತವನ್ನು ಅಣ ನೆಂದೇ ಬಗೆಯುತ್ತಿದೆ. ಬರ್ಮಾಕ್ಕೆ ತನ್ನ ಅಕ್ಕಿಯನ್ನು ಮಾರುವುದು ಕಷ್ಟ ವಾದಾಗ ಭಾರತ ಅದನ್ನು ತನಗೆ ಬರತಕ್ಕ ಸಾಲಕ್ಕೆ ಪ್ರತಿಯಾಗಿ ಕೊಂ- ಡಿತು. ಅದು 3 ಕಟ್ಟ ಎಂಜಿನಿಯರರು ಬರ್ಮಾದ ರಾ ಷ್ಟ್ರೀಯ ಪುನರುಜೀವನಕ್ಕೆ ನೆರ ವಾಗುತ್ತಿದ್ದಾರೆ. ಭಾರತದಲ್ಲಿ ಸಮಾಜವಾದ ಇನ್ನೂ ರಾಜ ಕೀಯ ಪಕ್ಷಗಳ ನೀತಿಯಾಗಿದ್ದಕೆ ಬರ್ಮಾದ ರಾಜ್ಯ ಘಟನೆಯೇ ಅದು ಸಮಾಜವಾದಿ ರಾಜ ವೆಂದು ಉಲ್ಲೇಖಿಸುತ್ತದೆ. ಅದು ರಾಷ್ಟ್ರೀಕರಣ ಮತ್ತು ಸರಕಾರಿ ವ್ಯಾಪಾರದ ರಂಗದಲ್ಲಿ ಬಹಳ ಮುಂದುವರಿದಿದೆ. ಅದರ ಅಧಿಕಾರಾರೂಢ ಪಕ್ಷ ವಾದ ಫ್ಯಾಸಿಸ್ಟ್‌ ವಿರೋಧಿ ಜನತಾ ರಂಗ 1. (478017)ವು ವಿವಿಧ ಮಟ್ಟದ ಸಮಾಜವಾದಿ ಸ.22 ತ್ವ ವಿಚಾರಧಾರೆಯ ಪಕ್ಷಗಳ ಒಂದು ಘೂಟಿವಾಗಿದೆ. ಸರಕಾರಿ ಧೋರಣಗಳ ಫಲವಾಗಿ ಬರ್ಮಾ ಕಮ್ಯುನಿಸ್ಟ್‌ ದೇಶವಾಗಿ ಪರಿವರ್ತನೆಗೊಳ್ಳೆ ಬಹುದೆಂಬ ಭಯವನ್ನು ಕೆಲ ವಿದೇಶೀಯರು ವ್ಯಕ್ತಗೊಳಿಸುತ್ತಿದ್ದಾರೆ... ಇದಕ್ಕೆ ಬರ್ಮಾ ನೆಕೆಯ ಕಮ್ಯುನಿಸ್ಟ್‌ ಚೀನಡೊಡನೆ ಸ್ನೇಹ ಸಂಬಂಧವಿಟ್ಟುಕೊಂಡಿರುವುದೊ ರಶಿಯದೆ ಆರ್ಥಿಕ ಸಹಾಯವನ್ನು ಸ್ವೀಕರಿಸಿ ಅಮೇರಿಕ ದ್ಡನ್ನು ನಿರಾಕರಿಸಿರುವುದೂ ಕಣರಣವೆಂದು ತೋರುತ್ತದೆ. ಆದಕೆ “ನಾನು ಅಧಿಕಾರದಲ್ಲಿ- ದೃಷ್ಟು ದಿನ ಬರ್ಮಾ ಎಂದೂ ಕಮ್ಯುನಿಸ್‌ ಆಗ ಲಾರದು” ಎಂದು ಯು ನು ಮೊನ್ನೆ ಸಾರಿದ್ದಾರೆ. ಬರ್ಮಿೀಯರ ರಾಷ್ಟ್ರೀಯ ಶೀಲಕ್ಕೆ ಉದಾರ ಸಮಾಜವಾದವು ಚೆನ್ನಾಗಿ ಒಗ್ಗುವುದರಿಂದ ಅವರು ಅದನ್ನು ಅಂಗೀಕರಿಸಿದ್ದಾರೆ. ಕಮ್ಮು ನಿಜಂನಂಥ ಬಲಾತ್ಕಾರದ ರಾಜಕೀಯ ಪಂಥ ಅವರ ಸ್ವಭಾವಕ್ಕೆ ವಿರುದ್ಧವಾಗಿರುವುದರಿಂದ ಬರ್ಮಾ ಕಮ್ಯುನಿಸ್ಟ್‌ ರಾಜ್ಯವಾಗುವ ಭಯ ಕಡಿಮೆ. ಬರ್ಮಾದ ಅನೇಕ ನಾಯಕರು ಹೇಳು ವಂತೆ ನಾಡಿನ ಸಮಸ್ಯೆ ಅದಲ್ಲ. ನೈಸರ್ಗಿಕ ಸಮೃ ದ್ಧಿ ಮತ್ತು ಸ ಸ್ವಾಭಾವಿಕ ಸಹಿಷ್ಣು ತೆಯ ಅತಿ ತಂ ಉದ್ಭ ವಿಸಿದ ಒಂದು ತರದ ಆಲಸ್ಕ ಮತ್ತು “ ಬೇಫಿಕೀರು ಔದಾರ್ಯ ಬರ್ಮೀಯರ ಉತ್ಕರ್ಷಕ್ಕೆ ಮುಖ್ಯ ಆತಂಕವಾಗಿದೆ. ಅವರು ಅವರೈ ಅತು ಹೆಚ್ಚು ದುಡಿಯುವವರಲ್ಲ; ಡಸ ಸಾಮಾಜಿಕ, ಧಾರ್ಮಿಕ ಸಮಾರಂಭ ಗಳು ಅವರ ಇದ್ದುಬಿದ್ದ ಧನಸ ಂಚಯವನ್ನೂ ಕರಗಿಸುವುದರಿಂದ ಬಂಡವಳದ ಸಹಿ ತವಾಗಿ ವುದಿಲ್ಲ. ಅವರ ಇತಿಹಾಸವು ಅವರಲ್ಲೊ ದು ಬಗೆಯ ಹೆಮ್ಮೆಯ ಪ್ರ ವೃತ್ತಿಯನ್ನು ಂಟುಮಾಡಿ ಹೊರಗಿನವರಿಂದ ತಾವು” ಕಲಿಯತಕ್ಕದ್ದೇನು ಎಂಬ ಉಪೇಶಕ್ಟಾ ಭಾವವನ್ನು ಬೇಕೆ ಹ ಕ ಮಾಡಿದೆ. ಹೀಗಾಗಿ ಸ್ಪರ್ಧೆಯೇ ತಳಹದಿ ಯಾದ ಇಂದಿನ ಔದ್ಯೊ ಗಿಕ ಜಗತಿ ತಿನಲ್ಲಿ ಬರ್ಮಾ ಸತ್ವಯುತವಾಗಿ ಬೆಳದು ನಿಲ್ಲುವುದು ಕಷ್ಟ ತು ಅವರು ಹಳಹಳಿಸುತ್ತಾ ಕೆ ಸಾಸು ವಾಸರ ತೂ ಗಾದ ರಾತ್ರ ಇತ್ತಾ ಇ್ರಾ--ಫ್ರಾ-ಇ್ರಾ-ಇ್ರಾ--ಇ್ರಾ. ಎತ ವಲ್ಲಾ ಎಂದು “ ಇದು ನಮ್ಮ ಮಗುವಿನದು, ನಿಮಗಿಲ್ಲ ಹೋಗಿರಿ! » ಎಂದು ಅಚ್ಛೆ ಯಿಂದ ಹೇಳುವಾಗ ತಾಯಿ ಮಗುವಿನ ಮನಸ್ಸಿ ನಲ್ಲಿ ಒಂದು ನಿಷಜೀಜವನ್ನು ನಡುತ್ತಾಳೆ ಮಕ್ಕಳಿಗೆ ನಾವು ಕಲಿಸುವ ದುರ್ಗುಣ ಅಮ್ಮಾ, ಎಲ್ಲ ದುರ್ಗುಣಗಳಿಗಿಂತ ಕೆಟ್ಟಿ ಗುಣವು ಹೊಟ್ಟಿ ಕಿಚ್ಚು. ನಮ್ಮ ಭಾರತೀಯರಲ್ಲಂತೂ ಈಗ ಈ ದ ರ್ಗು | ಸಂತೆಯೇ ಇದೆ. ಇದರಿಂದಲೇ ದೇಶಕ್ಕೆ 'ುರ್ಭಿಕ್ಷೆ, ಧರ್ಮದ ಅಲಕ್ಷ, ಅಜ್ಞಾನ ಇತ್ಯಾದಿಗಳು, ಇದರಿಂದಲೇ ಸಂಘವು ಹಾಳಾ ಗಿದೆ. ಜನರಲ್ಲಿ ಒಕ್ಕಟ್ಟಿ ಟ್ಟೈಲ್ಪ್ಲ. ಪರನಿಂದೆಯೂ ಇದ ರಿಂದೆಲೇ. ಒಬ್ಬ ಮನುಷ್ಯನು ಮುಂದಕ್ಕೆ ಬಂದರೆ ಅದನ್ನು ನೋಡಿ : ಸಾೌತೋಷವಡುವವಯ ತೀರ ಕಡಿಮೆ. ಅವನ ಮೇಲೆ ದೋಷಗಳನ್ನು ಹೊರಿಸಿ ಅವನು ಬುದ್ಧಿ ಹೀನನು, ಮೋಸಗಾರನೆಂದು ಹೇಳಿ ತಿರುಗುತ್ತ ಅವನಿಗೆ ಅಪಮಾನವನ್ನು ಮಾ ಡಿಸಬೇಕೆಂಬುದೇ ಮೂರ್ಬರ ಸತತ ಪ್ರಯತ್ನ. ಇದರಿಂದ ದ್ವೇಷವು ಹೆಚ್ಚಾಗಿ ಜಗಳಗಳು ವಾಜ್ಯ ಗಳು ಎಷ್ಟೋ ! ಇವುಗಳಿಂದ ದುಡ್ಡು ಹಾಳು, ಹೊತ್ತು ಹ್ರಾಳು, ಮನೆ ಹಾಳು, ಪ್ರೇಮವಂತೂ ಹಾಳೇಹಾಳು. ತಮಗೆ ಆ ದೊಡ್ಡತನ ಬರಲಿಲ್ಲ ಹೊಟ್ಟಿಯೊಳಗೆ ಬೆಂಕಿ. ಅದೆ ರಿಂದಲೇ ಅಂತಹ ಪದವಿಯನ್ನು ನ್ಯಾಯವಾಗಿ ಪಡೆದಂಥವರ ಧಿಕ್ಕಾರವನ್ನು ಮಾಡುವದು. ಈ ಹೊಟ್ಟಿ ಕಿಚ್ಚ ನ ಕೋಗತ್ತಿ ಹೇಗೆ ಹೇಗೆ ಹೆಚ್ಚಾಗು ತ್ತದೋ ಹಾಗೆಯೇ ಇದ್ದ ಸಮಯವೆಲ್ಲಾ ಪರ ನಿಂದೆಯನ್ನು ಹೇಳುವದರಲ್ಲಿಯೂ ಕೇಳುವದರ ಲ್ಲಿಯೂ ಹಾಳಾಗಿ ಸಮಯದ ಸೆದುಪಯೋಗ ದಿವಂಗತ ಪಂಡಿತ ತಾರಾನಾಥ ಧಾತಾ ಸಭಾ ಡರ ವಿಲ್ಲದೆ ಮೂರ್ಬತನವೇ ಪಾಲಿಗೆ ಬೀಳುತ್ತದೆ. ಅಲ್ಲದೆ ಬುದ್ಧಿ ಸುತರಾಂ ಬರುವದಿಲ್ಲ. ಸತ್ಸಂಗ ವ್ಯಾಸಂಗಗಳಿಗೆ. ಹೊತ್ತಾದರೂ ಎಲ್ಲಿ ಸಿಗ ಬೇಕು? ಅಂದಮೇಲೆ | ದುಷ್ಪಕೋಗದಿಂದ ಮನು ಷ್ಕ ನು ಸಮಯವಿಲ್ಲದೆ ತಾನು ಮುಂದಕೆ ಬರುವದಿಲ್ಲ. ಸಹನನಿಲ್ಲದೆ ಜೇರೆಯವರನ್ನು ಬರಲಿಕ್ಕೆ ಬಿಡುವದಿಲ್ಲ. "ಜಾವ ಜನಾಂಗದಲ್ಲಿ ಈ ಬ ನೋಡಿದಲ್ಲೆ ಲ್ಲಾ ಕಾಣಬರು ತ್ತದೋ ಅದರ ಸುಸ್ಥಿತಿಯನ್ನಾದರೂ ಏನೆಂದೆ ವರ್ಣಿಸಬೇಕು! ಆದಕೆ ಬೀ(ಜವಿಲ್ಲ, ಗಿಡವಾಗುವಡೊ? ಈಗ ವಿಶಾಲವಾಗಿರುವ ಮತ್ಸರವೃಕ್ಷದ ಬೀಜವು ಬಂತೆಲ್ಲಿಂದ? ಅಮ್ಮಾ, ಈ ಬೀಜವನ್ನು ಹಾಕಿ ದವರು ಹಿರಿಯರೇ. ಎಂದು ಹೇಳಿದರೆ ನಿಮಗೆ ಆಶ ಶರ್ಯವಾಗುವದಿಲ್ಲವೇ ? ಸಣ್ಣ ಮಕ್ಕಳನ್ನು ತೊಡೆಯ ಮೇಲೆ ಕುಳ್ಳಿ ರಿಸಿ ಮುದ್ದಿ ಡುತ್ತ ಕಲಿ ಸಿದ ಅನೇಕ ಗುಣಗಳಲ್ಲಿ ಒಂದು ಹೊಟಿ ಕಿಚ್ಚು ಎಂಬುದು. ಯಾವದಾದರೊಂದು ಪದಾರ್ಯವನ್ನು ಮಗುವಿಗೆ ಕೊಟ್ಟಾಗ, ತಮಾಷೆಗಾಗಿ ಬೇರೆ ಮಕ್ಕ ಳನ್ನೇ ಆಗಲಿ ಒರಿಯನ್ನೆ (ಆಗಲಿ ಸೂಚಿಸಿ, "ಇದು ನಮ್ಮ ಮಗುವಿನ ಪದಾರ್ಥ, ನಿಮಗ್ಯಾರಿಗೂ ಇಲ್ಲ ಹೋಗಿರಿ” ಎಂದು ಆನಂದದಿಂದ ಹೇಳಿ ಮಗುವಿಗೆ ಅಭಿಮಾನದಿಂದ ಏದೆ ತಟ್ಟಲಿಕ್ಕೆ ಕಲಿ ಸುವದುಂಟು, ಅಷ್ಟೇ ಮಾತ ತ್ರವಲ್ಲದೆ ನರ್ಸ್ಯಾಜಿ 4 ತಾಯಂದಿರಿಗೆ * ಎಂಬ ಸತ್ರ ಸಂಗ್ರಹದಿಂದ ೧೦ ಮಕ್ಕಳಿಗೆ ನಾವು ಕಲಿಸುವ ದುರ್ಗುಣ ತಮ್ಮ ಆಟದ ಗೊಂಬೆಯಾದ ಮಗುವನ್ನು ಕುರಿತು, " ನಮ್ಮ ಪಾಪ ಒಳ್ಳೆಯವ, ಮುದು, ಸುಂದರ, ನೀವೆಲ್ಸರೂ ಮೂರ್ಬರು'' ಅಥವಾ ಮಗುವಿನ ಕೈಯಲ್ಲಿರುವ ಯಾವದಾದರೊಂದು ಪದಾರ್ಥವನ್ನು ಕುರಿತು, “ ಇದು ಬಹಳ ಒಳ್ಳೆ ಯದು, ಛೀ ನಿಮ್ಮದು ಏನೂ ಚೆನ್ನಾಗಿಲ್ಲ” ಎಂದು ಹೇಳಿ ಆ ಗೊಂಬೆಯ ಆಟವನ್ನು ನೋಡಿ ಬಹಳ ಸಂತೋಷ ಪಡುವದುಂಟು, ಮೇಲೆ ಇಂಥ. ಆಟಗಳನ್ನು ಹೇಳಿದಂತೆ ಆಡುವ ಮಗು ವನ್ನು ನೋಡಿ, “ನಮ್ಮ ಮಗು ಬಹಳ ಚುರುಕು. ಏನಾದಕೊಂದು ತೋರಿಸಿದರೆ ಸಾಕು ಆ ಕ್ಷಣವೇ ಮಾಡಿ ತೋರಿಸುತ್ತದೆ. ಮುಂದೆ ಹೀಗೇ ಇದ್ದರೆ ಎಷ್ಟು ಎಿಧೇಯನಾಗುತ್ತಾನೋ ಎಷ್ಟು ಚುರುಕು ತನವುಳ್ಳವನಾಗುತ್ತಾನೋ "” ಎಂದು ಉಲ್ಲಾಸ ದಿಂದ ಮೂರ್ಬರಾದ ಹಿರಿಯರು ಮೈಮರೆತು ಹೇಳುವದೂ ಉಂಟು, ನ ಎಂತಹ "" ಶ್ರೀಗಣೇಶಾಯನಮಃ '' ಇದು! ಸಂತೋಷದಿಂದ ನಗುವದಕ್ಕಾಗಿ ಹಿರಿಯರು ಬೊಗಳಿದ ಈ ಮಾತುಗಳಿಂದ ಮಕ್ಕಳಿಗಾಗುವ ಕಟ್ಟಿ ಉಪದ್ಯೇಶವಾವದು, ಅವುಗಳ ಮನಸ್ಸಿನ ಮೇಲೆ ಆಗುವ ದುಷ್ಪರಿಣಾಮವು ಎಂತಹದು- ಎಂದು ತಿಲಮಾತ್ರವಾದರೂ ವಿಚಾರಿಸಿ ನೋ- ಡುವ ಹಿರಿಯರಾದರೂ ಎಷ್ಟು ಮಂದಿ? ಮಕ್ಕಳನ್ನು ಪಡೆಯುವದು ತಮ್ಮ ಸುಖ ಕ್ಕಾಗಿ, ಅವುಗಳಿಗೆ ನಾಮಕರಣ ಅನ್ನಪ್ರಾಶನ ದಿಂದ ಮೊದಲಾಗಿ ಮಾಡುವ ಎಲ್ಲಾ ಕರ್ಮ ಗಳು ತಮ್ಮಕಣ್ಣಿನ ಹಬ್ಬಕ್ಕಾಗಿ. “ ನಮ್ಮ ಮಗನ ಲಗ್ನವನ್ನು ನಾವಿರುವಾಗಲೇ ಮಾಡಿ ನೋಡಿ ಆನಂದಪಡಬೇಕು. ನಮ್ಮ ಹುಡುಗಿಗೊಂದು ತಾಳಿ ಕಟ್ಟಿದ್ದು ಕಣ್ಣು ತುಂಬಾ ನೋಡಿ ಸತ್ತಕೆ ಚಿಂತೆಯಿಲ್ಲ” ಎಂಬ ಈ ತರಹದ ಮಾತುಗಳು ಇಲ್ಲದ ಮನೆಗಳಾದರೂ ನಮ್ಮಲ್ಲಿ ಎಷ್ಟಿವೆ? ಈ ಉದ್ಧಾರಗಳನ್ನು ತೆಗೆಯುವವರ ಮನಸ್ಸನ್ನು ಪರೀಕ್ಷಿಸಿ ನೋಡಬೇಕು, ಸ್ವಸುಖ, ಸ್ವಾರ್ಥ - ಇಷ್ಟೇ ಕಂಡುಬರುವದು, ಅದಂತಿರಲಿ, ಮಕ್ಕಳಿಗೆ ಕೆಲವು ಸಾಕೆ ಓರಿ | ಪ್ನು ಬುದ್ಧಿಯನ್ನು ಹೇಳುವದಿದೆ. " ನಮ್ಮ ಕ ಸ್ಕಿ 2 ಗೆ `ಗಳಿಗಾಗಿ ಎಂದು ೧೧ ಕಣ್ಣೆದುರಿನಲ್ಲಿ ಸುಖವಾಗಿ ಇದ್ದುಬಿಡಿರಿ. ನಾವು ಕಣ್ಣು ಮುಚ್ಚಿದ ಮೇಲೆ. ಬೇಕಾದ್ಮಾಗಲಿ” ಎಂದು ಹೇಳುವ ತಾಯಿ ತಂದೆ ಹಿರಿಯಂದಿರು ಎಷ್ಟೋ ಧಾರಾಳವಾಗಿ ನಮ್ಮಲ್ಲಿದ್ದಾರೆ. ಎಂತಹ ಸಂತಾನಹಿತಚಿಂತಕರು!. ಎಂತಹ ಧರ್ಕಾಭಿ ಮಾನಿಗಳು! ಎಂತಹ ಲೋಕ ಹಿತೈಷಿಗಳಿ ವರು! ಮೇಲೆ ಸಂತಾನಕ್ಕಾಗಿ ಸಂಸಾರ, ಧರ್ಮ ರಕ್ಷಣೆಗಾಗಿ ಸಂತಾನ ಎಂದು ಯಾವಾಗಲೂ ಹೇಳುತ್ತಿರುವದೇ. ಒಳಗಿನ ಗುಣ ತನುಗೆ ಬೇಕಾದದ್ದು ಒಂದೇ. ತಮ್ಮ ಕಣ್ಣಿನ ಹಬ್ಬ, ಸ್ವಾರ್ಥ, ಇಷ್ಟೇ. ಎಲ್ಲ ಡಂಭ 'ಜಂಭಗಳ ಮೆರವಣಿಗೆಯೇ. ದೇವರ ಭಕ್ತಿಗೂಗಿ ದೇಶಧಕ್ಕ ಗಳ ಆಧಾರಕ್ಕಾಗಿ ಎವಾಹವನ್ನು ಮಾಡಿಕೊಳ್ಳು ತ್ತೇವೆ ಎಂದು ಅಗ್ನಿ, ಗುರು, ಹಿರಿಯರನ್ನು ಮುಂದಿಟ್ಟು ಪ್ರತಿಜ್ಞೆ ಮಾಡುವವರ ಗತಿಯು ಇದೋ? ಧರ್ಮ, ಅರ್ಥ, ಕಾಮ, ನೋಕ್ಷ ಮಾಡಿದ ಸಂಕಲ್ಪದಲ್ಲಿ ಕಾಮದವಿಕಲ್ಪ ಒಂದಕ್ಕೆ ಶ್ರೇಷ್ಠ ಪದವಿಯೋ! ಅಯ್ಯೋ, ಮಾನವರಿಗೆ ಮೋಸ ಮಾಡುವದಂತಿ- ರಲಿ, ಸಾಕ್ಷಿ ದೇವತೆಗಳಿಗೂ ಮೋಸ ಮಾಡುವ ಪಾಪಕೃತ್ಯಕ್ಕೆ ಈ ಜನಾಂಗವು ಇಳಿಯಿತೆ ಅಮ್ಮಾ, ನೀವೂ ಇತರ ಹಿರಿಯರೂ ಆಡುವ ಆಟಗಳಿಂದ ಎಷ್ಟು ಅಧರ್ಮ ವೃದ್ಧಿಯಾಗುತ್ತಿದೆ ಯೆಂದು ಸ್ವಲ್ಪ ವಿಚಾರಿಸಿ ನೋಡಿರಿ. ಎಂತಹ ಆವಿವೇಕವಿದು! " ಪಕೋಪಕಾರಾಯ ಇದಂ ಶರೀರಂ' ಎಂದು ಪದೇ ಪದೇ ಬಾಯಿಂದ ಹೇಳುವ ನೀವೇ ಮಕ್ಕಳಲ್ಲಿ ಸ್ವಾರ್ಥದ ಬೀಜ ವನ್ನು, ನೆಟ್ಟಿಂತಾಯಿತು. ಭೋಗ್ಯ ವಸ್ತುವು ಬೇರೆಯವರಿಗಿಲ್ಲವೆಂದು ಕಲಿಸುವದೂ ತನ ದೆಲ್ಲವೂ ಒಳ್ಳೆಯದೇ ಬೇರೆಯವರದೆಲ್ಲವು ಕೆಟ್ಟದು ಎಂದು ಹೇಳಿಕೊಡುವದೂ ಆಟ ವಾದರೂ ವಿನೇಕದ ಲಕ್ಷಣವಲ್ಲ. ಧರ್ಮದ ವಾಸನೆಯೇ ಅದಕ್ಕಿಲ್ಲ. ಇವನೇ ಸ್ವಾರ್ಥ, ದುರಭಿಮಾನ, ಮತ್ಸರದ ಜೀಜಗಳು. ಈ ವಿಷ ಬೀಜಗಳು ತಾಯಿ ತಂದೆಗಳ ಕೈಯಿಂದಲೇ ಬೀಳಬೇಕೇ? ಎಲ್ಲ ದೇಶಗಳ ಮಹಾಪುರುಷ, ಸ್ತ್ರೀಯರುಗಳ ೧೨ ಕಸ್ತೂರಿ ಚರಿತ್ರವನ್ನು ನೋಡಿದಕೆ ಅವರಿಗೆ ತಂದೆ ತಾಯಿ ಗಳು ಕಲಿಸಿದ ಪಾಠಗಳು ಬೇರೆಯೇ ಎಂದು ಒಡೆದು ಕಾಣುವದು. ಅವರ ಹಿರಿಯರು ಹಂಚಿ ತಿನ್ನು ವದನ್ನು ಮೊದಲು ಕಲಿಸಿದರು. ಅನ್ನ, ಜ್ಞಾ ನ, ಮಾನೆಗಳೆಲ್ಲವನ್ನೂ ಹಂಚಿ ತಿನ್ನಬೇಕು ಎಂಬ ಅಮಾಲ್ಯ ಮೇಲ್ಪ ೦8 ಕ್ಷಿಯನ್ನು ಹಾಕಿದರು ಈ ಶುಭ ವಾತಾವರಣದಲ್ಲಿ ಸ್ವಾರ್ಥ, ಮತ್ಸರ ಗಳು ಮೊಳೆಯುವದು ಹೇಗೆ? ಈ ವಿಷಬೀಜ ಗಳಿಗೆ ಶುಭೋಪದೇಶವು ವಿಷಗಾಳಿಯೇ. ಅವು ಗಳು ಆ ಗಾಳಿಯಲ್ಲಿ ಬದುಕುವದೇ ಇಲ್ಲ. ಹಂಚಿ ತಿನ್ನುವದು ಅಂದಕೆ ದಾನಬುದ್ಧಿ ಯನು ಬೆಳೆಸು ನ್‌ ಮತ್ತು ದಾನಬುದಿ ಧ್ವಲ್ಲ, ಧನ, ಧಾನ್ಯ, ಜ್ಞಾ ಸೆನ್ಮಾನಗಳೆಗ ಕಡಮೆಯೇ ಎ ು ಎತ್ತ ದ್ರು ಫ್ರೊ ಎಂಎ ಇಲ್ಲ. 5 ಟೊಂಬತ್ತು ವರ್ಷದ ಒಬ್ಬ ಹುಡುಗನು ಓದುತ್ತಿರುವ ವರ್ಗದಲ್ಲಿ ೭೨ ಮಂದಿ ಹುಡುಗರಿ ದ್ಮರು. ಒಂದು ದಿನ ಭೂಗೋಲ ಶಾಸ್ತ್ರವನ್ನು ಕುರಿತು ಆ ಹುಡುಗರಿಗೆ ಉಪಾಧ್ಯಾಯನೊಂದು ಪ್ರಶ್ನೆಯನ್ನು ಕೇಳಿದನು, ಆ ವರ್ಗದಲ್ಲಿದ್ದ ಹುಡು ಗರ ಪೈಕಿ ಒಬ್ಬ ಹುಡುಗನು ಮಾತ್ರ ಆ ಪ್ರಶ್ನೆಗೆ ಸರಿಯಾದ ಉತ ತ್ತರವನ್ನಿ ತ್ರನು. ಉಪಾಧ್ಯಾಯನು ಸಂತೋಷಪಟ್ಟು' ಮೆಚ್ಚಿ. ಆ ಹುಡುಗನನ್ನು ಈಟಾಡಾಡಿದನು. ಇತರ 'ಜಡುಗೆಲ್ಲಾ ಮೂಖ ಕಿಂದು ಆಡಿತೋರಿಸಿದನು. ಸಂಜೆಗೆ ಮನೆಗೆ ಬಂದೊಡನೆಯೇ ಆ ಹುಡು ಗನು ಸಂತೋಷದಿಂದುಬ್ಬಿ ಶಾಲೆಯಲ್ಲಿ ನಡೆದ ತನ್ನ ಸುಖವಾಕ್ತೆಯನ್ನು ತಾಯಿಗೆ ಹೇಳಿದನು. ಆದಕೆ ಅವಳ ಸ್ತಬ್ಧ ವಾದ ಸ್ಥಿತಿಯನ್ನೂ ಉಪೇ ಸ್ಹೆಯ ಮುಖ ಮುದ್ರೆ] ದ್ರೆಯನ್ನೂ "ಕಂಡು ಹುಡುಗನ ಮನಸ್ಸು ಕಳಕಳಗೊಂಡಿತು. ಸ್ವಲ್ಪ ಹೊತ್ತಿನ ಮೇಲೆ ಮ್ಮಾ, ಎಂದು' ಕೂಗಲು "'ಸಾಕು ನಿನ್ನ ಪೌರುಷ, ನಡೆ” ಎಂದು ಗಂಭೀರ ಕಂಠದಿಂದ ಹೇಳಿದಳು. ಅದಕ್ಕವನು "" ಅಮ್ಮಾ, ಯಾಕೆ ಹಾಗೆನ್ನುತ್ತೀಯೇ?” ಎಂದು ಕೇಳಲು ""ನೀನೊ ಬ್ಬನೇ ದೊಡ್ಮ ಜ್ಞಾನಿಯೋ? ನೀನು ಆ ವಿಷಯ ವನ್ನು ಮನೆಯಲ್ಲಿರುವ ಅರಿತವರ ಕಡೆಯಿಂದ ತಿಳಿದುಕೊಂಡಿರಬಿಹುದು. ಆ ಹುಡುಗರಿಗೆ ಎಿದ್ಯಾರ್ಜನೆಗಾಗಿ ನಿನಗೆ ಮನೆಯಲ್ಲಿರುವ ಸೌಕ ರ್ಯಗಳಿರಲಿಕಿ ಲ್ಲ. ಇಲ್ಲವಾದರೆ ನಿಮ್ಮ ಮಾಸ್ತರು ಕಲಿಸಿದ ಪಾಠವು ಸ್ಪಷ್ಟವೇ ಆಗಿದ್ದರೆ ಬೇಕೆ "ಅಷ್ಟು ಮಂದಿ ಹುಡುಗರಲ್ಲಿ ಒಬ್ಬನಿಗಾ ದರೂ ತಿಳಿದುಕೊಳ್ಳುವ ಬುದ್ಧಿಯೇ 'ಇರರಿ ಲ್ಲವೋ? ಛೀ, ದಯಾಹೀನಾ, “ದುಕಭಿಮಾನಿ, ನಿನ್ನನ್ನು ಮಾಸ್ಟರು ಮೆಚ್ಚಿ ದರೆಂದು ಉಬ್ಬಿದೆಯೇ ಹೊರತು ಅಷ್ಟು ಮಂದಿ ಅಣ್ಣ ತಮ್ಮಂದಿರಿಗೆ ಪಾಠವೂ ಬರಲಿಲ್ಲ ಅವಮಾನವೂ ಆಯಿತು, ಎಂದು ಸ್ವಲ್ಪವಾದರೂ ನಿನಗೆ ದುಃಖವಾಗಲಿ ಲ್ಲವೇ? ” ಎಂದಳು. ಹೀಗೆನ್ನುವಾಗ ಆ ದಿವ್ಯಮಾತೃದೇವಿಯ ಕಣ್ಣಿನಿಂದ. ಕೆಲ ಕಂಬನಿಗಳು ಬಿದ್ದವು, ಹುಡುಗನು ಅದನ್ನು ಕಂಡು ಕಳವಳಗೊಂಡು “ಅಮ್ಮಾ, ನಾನು ಮಾಡಬೇಕಾದ್ದೇನು? " ಎಂದು ಸೇಳಿದನು. ಅದಕ್ಕವಳು ಹೀಗೆಂದಳು: “ ಹೋಗು, ಮಾಸ್ಟರಿಗೆ ಹೇಳು. ಸ್ವಾಮೀ, ನೀವು ಕೊಟ್ಟಿ ಪಾಠವು ಯಾರಿಗೂ ಮನೋಗತವಾಗ ಲಿಲ್ಲ. ನಾನು: ಮನೆಗೆ ಹೋಗಿ ಬೇರೊಬ್ಬರ ಕಡೆಯಿಂದೆ ತಿಳಿದುಕೊಂಡೆನು. ದಯಸಾಡಿ ಇನ್ನೊಮ್ಮೆ ವಿವರಿಸಿರಿ ಎಂದು ಬೇಡಿಕೋ. " ಆ ಹುಡುಗನು ಈ ಆಜ್ಞೆಯನ್ನು ಶಿರಸಾ ವಹಿಸಿ ಕೊಂಡು ನಡೆಸಿದನು. ಉಪಾಧ್ಯಾಯನುಸಂತೋ ಷದಿಂದ ಪಾಠವನ್ನು ಇನ್ನೊಮ್ಮೆ ಎಲ್ಲರಿಗೂ ತಿಳಿ ಯುವಂತೆ ಹೇಳಿದನು. ಇದು ಕಟ್ಟುಕಥೆಯಲ್ಲ. ನನ್ನಿದುರು ನಡೆದ ಮಾತುಗಳು. ಅಮ್ಮಾ, ನಿಮ್ಮಲ್ಲಿ ಇಂಥ ಘನ ಧಾರ್ಮಿಕ ಮಾತೃತ್ವವಿದ್ದಕೆ ಭಾರತೀಯ ಧರ್ಮ ಪುಷ್ಪವು ಅರಳುವದರಲ್ಲೆ ನು ಸಂದೇಹ, ಉತ್ತಮವಾಡೆ ದೈಲ್ಲವನ್ನೂ ಹಂಚಿ ತಿನ್ನಲಿಕ್ಕೆ ಕಲಿಸಿರಿ ತಾಯೀ. ಧರ್ಮವು ಬೆಳೆಯುವದು, ದೇಶದಲ್ಲಿ ಪ್ರೇಮವು ಮೊಳೆಯುವದು, ಸಕಲ ಜಗತ್ತಿನ ಕಲ್ಯಾಣ ವಾಗುವದ್ದು ( ತಾರಾನಾಥ ಸ್ಮಾರಕ ಸಮಿತಿ, ರಾಯಚೂರು ಇವರ ಪ್ರಕಟನೆ) ಎಫ ; ರಾಷ್ಟ್ರಪತಿಗಳ ಪಟ್ಟಿದ ಆನೆಯ ಕರುಣ ನಥ ಉದಯಗಿರಿಗೆ ಮೃತ್ಯು ಬಂತು ಘೃ ತತ ಭವನದ ಆವಾರದಲ್ಲಿ ಕೋಲಾ ಹಲ ಮಸಗಿತ್ತು. ಕಂಡವರು ಕಂಡತ್ತ ಹಿಡುತ್ತಿ ದ್ದರು. ರಾಷ್ಟ್ರಪತಿಗಳ ಪಟ್ಟಿ ದಾನೆ: * ಉದಯ ಗಿರಿಗೆ ಮದ ಕರುಕಳಿಸಿ ಅದು ತನ್ನ ಮಾವುತ ಬಾವಾ ಜಾನನನ್ನು ಕೋಪಾಟೋಪದಿಂದ ಬೆ- ನಟ್ಟ ಹೊರಟಿತ್ತು. ಎದುರಿಗೆ ಸಿಕ್ಕಿ ದ್ವನೆಲ್ಲ ಅದು ಧ್ಯ ಉಸಮಾಡುತ್ತಿ ತ್ತು. ಅದರ ೫೪! ಶಕ್ಕೆ "ಮೂರು ಟಿ ನ ಲಾರಿಯೊಂದು ಆತುಜ1204 ಹುಚಿ ದ್ವ ಆನೆಯ ಮೇಲೆ ಮಾಹುತ ಹೇಗೋ ಏರಿ ಅದನ್ನು ವಶಕ್ಕೆ ತರಲು ಜೆ ಸ ನ್ನು ಅಂಕುಶದಿಂದ ಇರಿ ದನು. ಆದಕೆ ಅದು ಏನೂ ಪರಿಣಾಮಕಾರಿ ಯಾಗಲಿಲ್ಲ. ಅದು ತಬ್ಬಿ ಸಿಕೊಂಡು ಜನವಸತಿ. | ಯಿದ್ಮಲ್ಲಿಗೆ ಧಾವಿಸಿದಕೆ . ದೇವರೇ ಗತಿ ಎಂಬಂತಿ ತ್ತು. ವೀರ ಮಾವುತ ನಿಗೆ ಅವಸಾನ ಕಾಲ ಬಂದಂತೆ ಕಾಣಿಸಿತು. ಆದಕೆ ಪ್ರಸಂಗಾವ ಧಾನಿಗಳಾದ ಕೆಲವರು ಎತ್ತರದಿಂದ ಹಗ್ಗ ವನ್ನ ಳಿಸಿ ಅದರ ಕುಣಿಕೆಯ ಆಧಾರದಿಂದ ಅವನನ್ನು ತ್ರ ಮೃತ್ಯುಸ್ಥರೂಪಿ ಪ್ರಾಣಿಯಿಂದ ಉಳಿಸಿದರು. ಕಳೆದ ಡಿಸೆಂಬರದಲ್ಲಿ ಆದರ ಮೊದಲನೇ ಮಾಹು ತನಿಗಾದ ಗತಿ ಎಲ್ಲರ ಸ್ಮರಣೆಯಲ್ಲಿತ್ತು. ಇದಕ್ಕೆ ಉಪಾಯವೇ ಇರಲಿಲ್ಲ. ಮೂರು ಗಂಟಿಗಳ ಕಾಲ ಅದನ್ನು ಹತೋಟಿಗೆ ತರುವ “ ನವನೀತ? ದಲ್ಲಿ ಬಂದ ನಿದ್ಯಾಪೂರ್ಣ ೧೩ ಪ್ರಯತ್ನ ಮಾಡಿ ವಿಫಲರಾದನಂತರ ಮದೋ ಗ್‌ ಆನೆಯನ್ನು ಹಡಿತಕ್ಕೆ ತರುವ ಒಂದೇ ಒಂದು ಉಪಾಯವನ್ನು ಪ್ರಯೋಗಿಸಬೇಕಾ ಯಿತು. ಅವರು ಅದನ್ನು" ಗುಂಡಿಕ್ಕಿ ಕೊಂದರು. ಇದು ೧೯೫೮ ಮೇ.೧೦ ರಂದು ನಡೆದ ಘಟನೆ. ಉದಯಂಗಿರಿಗೆ ಕೆಲ ದಿನಗಳಿಂದ ಮದವೇರಿತ್ತು. ಡಾಕ್ಟರರ ಶುಶ್ರೂಷೆ ನಡೆದು ಕೊನೆಗೆ ಅದರ ಬುದ್ಧಿ ಸ್ತಿಮಿತಕ್ಕೆ ಬಂದಿದೆಯೆಂದೆಣಿಸಿ ಸ್ವಲ್ಪ 2 ಬಜ ಬರಬಹುದೆಂದು ಮಾವುತ ನಿಗೆ ಅವರು ಹೇಳಿದ್ದರು. ಆದರೆ ಅವರ ಲೆಕ್ಕತಪ್ಪಾ ಗಿತ್ತು. ಮಾವುತ ಅದನ್ನು ತಿರುಗಾಡಿಸಿಕೊಂಡು ಬರಲು ಹೋದೊಡನೆ ಅದು ಅವನ ಮೇಲೆ ತಿರುಗಿ ಬಿದ್ದಿತ್ತು. ಸುಮಾರು ಎರಡೂ ವರೆ ವರ್ಷಗಳ ಹಿಂದೆ... ಜು ಇದೇ ಉದಯಗಿರಿ- ಮಂದ ಗಂಭೀರ ಗತಿಯಿಂದ ಹೊರಟಿತ್ತು. ಅದು ಅಕಸ್ಮಾತ್ತಾಗಿ ನಿಂತು ನಡುಗಿದಂತಾಗಿ ದೊಪ್ಪನೆ ನೆಲದೆ ಮೇಲೆ ಬಿತ್ತು. ಇಡೀ ರಾಷ್ಟ್ರಪತಿ ಭವನ ದಲ್ಲಿ ಗಲಾಟಿವದ್ದಿತು. ರಾಷ್ಟ್ರಪತಿಗಳು ಸುದ್ದಿ ಕೇಳಿ ಚಿಂತಾಕ್ರಾಂತರಾದರು. ಡಾಕ್ಟರರಿಗೆ ಫೋನ ಮಾಡಿದರು. ಅವರು ಬಂದು ಉಪಚಾರ ಮಾಡಿದರು. ಏನೋ ಆಕಸ್ಮಿಕವಾಗಿ ಬಿದ್ದಿರ ಬೇಕು, ಡಾಕ್ಟರರು ಬಂದರೆ ಎದ್ದು ನಿಂತೀತೆಂದು ಶ್ರೀರಕ್ಕಿ ಯವತ ಲೇಖದ ಆಧಾರದಿಂದ ೧೪ ಕಸ್ತೂರಿ ನಂಬಿದವರಿಗೆ ನಿರಾತೆಯಾಯಿತು. ಉದಯಗಿರಿ ಏಳಲಿಲ್ಲ. “ ಇದು. ಇನ್ನು ಬದುಕಲಾರದು? ಎಂದು ಜನ ಶಂತಿಸಿದರು. ಇದು ನಡೆದದ್ದು ೨೬, ಜನವರಿ ೧೯೫೬ರಂದು. ಉದಯಗಿರಿಯನ್ನು ಮದುಮಗನಂತೆ ಸಿಂಗರಿ ಸಿದ್ದರು. ಈ ಸಿಂಗಾರದ ಆನೆಯನ್ನು ಕಂಡು ಜನ ಮುಗ್ಧರಾಗಿಹೋಗಿದ್ದರು. ಉದಯಗಿರಿ ಭಾರತದ ರಾಜಧಾನಿಗೆ ಬಂದ ಬಳಿಕ ಇದೇ ಮೊದಲನೆಯ ಸಲ ಪ್ರಜಾರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿತ್ತು. ರಾಷ್ಟ್ರಪತಿ ಗಳೂ ಅಂದು ತುಂಬಾ ಉಲ್ಲಾಸದಲ್ಲಿದ್ದರು. ಪ್ರಜಾರಾಜ್ಯ ದಿನದ ಉತ್ಸವದ ದೆಸೆಯಿಂದಲೂ ಅವರ ಇಷ್ಟದ ಪ್ರಕಾರ ಮೆರವಣಿಗೆಯಲ್ಲಿ ಉದ ಯಗಿರಿ ಜಾಗರ ದ್ಡುದರಿಂದಲೂ ಅವರು ಬಹು ಪ್ರಸನ್ನೆರಾಗಿದ್ದರು. ಆದರೆ ಅವರ ಸಂ- ತೋಷ ಬಹುಬೇಗ ವಿಷಾದದಲ್ಲಿ ಪರಿಣಮಿಸಿತು. ಆನೆ ಒಮ್ಮೆ ಬೇನೆ ಬಿದ್ದು ಭೂಮಿಗೊರಗಿತೆಂದರೆ ಮತ್ತೆ ಅದು ಮೇಲಕ್ಕೇಳುವುದು ಕ್ವಚಿತ್ತಾಗಿ ಎಂಬ ಸಾಮಾನ್ಯ ಹೇಳಿಕೆ ಅವರ ಮನಸ್ಸನ್ನು ಕೆದಡಿತು ಡಾಕ್ಟರರು: ಉದಯಗಿರಿಯನ್ನು ಪರೀಕ್ಷಿಸಿ ಅದಕ್ಕೆ ಪೆನಿಸಿಲಿನ್‌ ಇಂಜಿಕ್ಕನ್‌ : ಕೊಟ್ಟರು. “ಏನಾಗಿದೆ ಉದಯಗಿರಿಗೆ? ಬದುಕೀತಲ್ಲವೇ?' ಎಂದು ಜನ ಉತ್ಕಂಠೆಯಿಂದ ಡಾಕ್ಟರರನ್ನು ಕೇಳಿದರು. "" ೫ದಯಿರಿಗೆ ಥಂಡಿಯಾಗಿ ನಿಮೋನಿಯ ಆಗಿದೆ” ಎಂದರು ಡಾಕ್ಟರರು. ಡಾಕ್ಟರರಂದದ್ದೆ ನ್ನು ಕೇಳಿ ಸಕಲರೂ ನಿರಾತೆಯ ಉಸಿಕೆಳೆದರು. ಆದರೆ ಶ್ಯಾಸವಿರುವ ವರೆಗೂ ಆತಶೆಯಿರುತ್ತ ದಲ್ಲವೇ? ಉದಯಗಿರಿಗೆ ಚಿಕಿತ್ಸೆ ನಡೆಯಿತು. ಅದಕ್ಕೆ ಪ್ರತಿನಿತ್ಯ ಔಷಧಿಯ ಜೊತೆಗೆ ವಿಪುಲ ಪ್ರವ ಣದಲ್ಲಿ ಮದ್ಯ ಕುಡಿಸಿ, ಡಜನ್ನು ಗಟ್ಟಲೆ ಕೋಳಿತತ್ತಿ ಮತ್ತು "ಸುಮಾರು ನಾಲ್ಕು ನು ದಷ್ಟು ಹಸಿರು ತೊಪ್ಪಲನ್ನು ತಿನ್ನಿಸತೊಡಗಿದರು. ಅದಕ್ಕಾಗಿಯೇ ಜ್ಯ ತಯಾರಿಸಿದ ಆಯುರ್ವೆ( ದೀಯ ತೈಲವೊಂದನ್ನು ಅದರ ಮೈಗೆ ತಿಕ್ಕತೊಡ ಗಿದರು. ಉದೆಯಗಿರಿ ಗುಣಮುಖವಾಗಲೆಂದು ಸಾಧ್ಯವಿದ್ದೆಲ್ಲ ಪ್ರಯತ್ನಗಳನ್ನು ಮಾಡಿದರು. ೨೮ ದಿನಗಳ ನಂತರ ಅದು ಗುಣಹೊಂದಿ ಎದ್ದು ಶಿಂತಿತು, ಆನೆಗಳಿಗೆ ಪ ಸಿದ್ಧ ವಾಗಿರುವ ಆಸಾಮ ರಾಜ್ಯ ಉದಯಗಿರಿಯ' ಜನ್ಮಸ್ಥಾ ನ. ೧೯೫೪ರಲ್ಲಿ ರಾಷ್ಟ್ರ ಪತಿಗಳು ಆಸಾಮರಾಜ್ಯದ ಸಂಚಾರಕ್ಕೆ 1 ಹೋದಾಗ ಅಲ್ಲಿಯ ಸರಕಾರ ಅದನ್ನವರಿಗೆ ಕಾಣಿಕೆಯಾಗಿ ಅರ್ಬಿಸಬಯಸಿತು. ಆಗ ಉದ ಯಗಿರಿಗೆ ಇನ್ನೂ ೨೩ ವರ್ಷ, ಅದು ಪೂರ್ಣ ಯೌವನಕ್ಕೆ ಬರಲು ಇನ್ನೂ ಏಳು ವರ್ಷಗಳಿ ದ್ಹವು. ಆದರೂ ಉದಯಗಿರಿಯ ಅಂಗ ಅಂಗ ಗಳಲ್ಲಿ ಯೌವನದ ಹುರುಪು-ಕಾಂತಿ ಮಿಂಚು ತ್ತಿತ್ತು. ಅದನ್ನು ಕಂಡ ರಾಷ್ಟ್ರಪತಿಗಳು ಮುಗ್ಧ ರಾಗಿ ಉದಯಗಿರಿ ಪೂರ್ಣ ವೈಭವದಿಂದ ರಾಷ ಪತಿ ಭವನದಲ್ಲಿ ಕಾಲಿಡಲಿ ಎಂದು ಹೇಳಿದರು. ಅವರ ಇಚ್ಛೆ ಯಂತೆ ಉದಯಗಿರಿ ರಾಷ್ಟಪತಿ ಭವನವನ್ನು. ಪ್ರವೇಶಿಸುವ ದಿನ ನಿಶ್ಚಯಿಸಲ್ಪ ಟ್ವಿತು. ಸಹಸ್ರಾರು ವರ್ಷಗಳ ಹಿಂದೆ ಹಸ್ತಿನಾ ವತಿ (ದಿಲ್ಲಿ) ಯಲ್ಲಿ ಮಹಾರಾಜ ಯುಧಿಜ್ಠರನು ರಾಜಸೂಯ ಯಜ್ಞ ವೆಸಗಿದಾಗ ಪ್ರಾ ಗ್ಜೊ (ತಿಷ ಮತ್ತು ಕಾಮರೂಪ ( ಆಸಾಮ) ದೇಶಗಳ ರಾಜರು ಆಸಾಮ ದೇಶದ ೧೦೧ ಸುಂದರ ಆನೆ ಗಳನ್ನು ಕಾಣಿಕೆಯಾಗಿತ್ತಿದ್ದರು. ಈ ಯುಗದಲ್ಲಿ ಅದೇ ಘಟನೆಯ ಪುನರಾವೃತ್ತಿಯಾಯಿತು. ಆಸಾ ಮದ ಆನೆಯೊಂದು ಕಾಣಿಕೆಯಾಗಿ ಹೊಸದಿಲ್ಲಿಗೆ ಬಂತು. ನಿಶ್ಚಿ ತವಾದ ದಿನ ಆಸಾಮದ ಮುಖ್ಯ ಮಂತ್ರಿ ಗಳು ತಮ್ಮ ಮುಖ್ಯ ಅಧಿಕಾರಿಗಳೊಂದಿಗೆ ಉದ ಯಗಿರಿ ಸಹಿತ ದಿಲ್ಲಿಗೆ ಬಂದರು. ಮುಹೂರ್ತಕ್ಕೆ ಸರಿಯಾಗಿ ಉದಯಗಿರಿಗೆ ತಿಲಕವನ್ನಿಟ್ಟು ಶೈಂಗ ರಿಸಿ ರಾಷ್ಟ್ರಪತಿ ಭವನದ "ದರ್ಬಾರ ಹಾಲಿ'ನ ಎದುರು ತಂದು ನಿಲ್ಲಿಸಲಾಯಿತು. ರಾಷ್ಠ್ರ ಪತಿ ಗಳು ತಮ್ಮ ಸಮಸ್ತ ವೈಭವಗಳೊಂದಿಗೆ ಉದ ಉದಯಗಿರಿಗೆ ಮೃತ್ಕು ಬಂತು ೧೫ ಯಗಿರಿಯ ಸ್ವಾಗತಾರ್ಥ ಹೊರಗೆ ಬಂದರು. ಅವರನ್ನು ಕಂಡೊಡನೆ ಉದೆಯಗಿರಿ ಸೊಂಡಿಲ ತ್ತಿ ಅಪರನ್ನು ಅಭಿವಂದಿಸಿತು. ರಾಷ್ಟ್ರ ಪತಿಗಳು ಸ್ವಹಸ್ತ ಸ್ಮದಿಂದ ಅದಕ್ಕೆ ತೋಟ ಬೆಲ್ಲ ಸ ಕಬ್ಬನ್ನು ತಲಿ ಪ್ರೀತಿಯಿಂದ ಅದರ ಸೊಂಡಿಲನ್ನು “ವರಿಸಿದರು. ಉದಯಗಿರಿ ವೈಭವದೊಂದಿಗೆ ಹರ್ಷೊ(ಲ್ಲಾಸದ ವಾತಾವ ರಣದಲ್ಲಿ ರಾಷ್ಟ್ರಪತಿ ಭವನವನ್ನು ಪ್ರ ಪ್ರವೇಶಿಸಿ ಅಲ್ಲಿ ಗ ಕೂಡಾಖ, ಉದಯಗಿರಿ ತಾರುಣ್ಯಾವಸ್ಥೆಯನ್ನು ತಲು- ಪಿರದಿದ್ದರೂ ಅದು ಯಾವುದೇ ತರುಣ ಆನೆಗೆ ಕಡಿಮೆಯಾಗಿರಲಿಲ್ಲ. ಅದರ ಎತ್ತರ ಒಂಬತ್ತೂ ವಕಿೆ ಅಡಿ, ಉದ್ದ ಹದಿನಾಲ್ಕು ಅಡಿ ಮತ್ತು ಎದೆಯ ಅಳತೆ ೧೪೫ ಇಂಚುಗಳಬ್ಬತ್ತು. ಅದಕ್ಕೆ ೧೬ ಆಹಾರ ನುರಿಸುವ ಹಲ್ಲುಗಳಿದ್ದವು. ಮದ ವೇರಿದಾಗ ಅದರ ಕೆನ್ನೆ ಯಿಂದ ನಿರಂತರವಾಗಿ ಮದ ಸ್ರವಿಸುತ್ತಿತ್ತು. ಅದು ಚಂಚಲವಾಗಿ ಓಲಾಡುತ್ತಿತ್ತು. ಉದಯರಿರಿಗೆ ನಿತ್ಯ ನಸುಕಿನಲ್ಲಿ ಹತ್ತುಸೆ:ರು ಹಿಟ್ಟಿನ ಕೊಟ್ಟಿ ತಿನ್ನಿಸಿ ನಾಲ್ಕೈದು ಬಾಲಿ ನೀರು ಕುಡಿಸುತ್ತಿದ್ದರು. ಸುಮಾರು ಮೂರು ತಾಸುಗಳ ನಂತರ ಎರಡು ಸೆ (ರು ಬೆಲ್ಲ ತಿನ್ನಿ ಸುತ್ತಿದ್ದರು, ಮುಂದೆ ಇಡೀ ದಿನದಲ್ಲಿ "ಸುಮಾರು ಸಮಣ ಕಬ್ಬು ಮತ್ತು ಹುಲ್ಲನ್ನು "ತಿನ್ನು ತ್ತಿತ್ತು. ಬೇಸಿಗೆ ತ ಯಲ್ಲಿ ಅದಕ್ಕೆ ನಿತ್ಯ ಬಂಡುಸಲ ಸಾ ನ ಮಾಡಿಸು ತ್ತಿದ್ದರು. ಮಹವೇರಿದಾಗಿ ಸ್ನಾನ ಮಾಡುವ ಹೊಣೆಯನ್ನು ಅದಕ್ಕೇ ಹೊರಿಸುತ್ತಿದ್ದ ರು ಅಂದಕೆ ೫ ದಕ ನೀರಿನ ಬಾಲಿ ಗಳನ್ನು ಇಡುತ್ತಿದ್ದರು. ಸ್ಟಾ ನವಾದನಂತರದಲ್ಲಿ ಬೇಸಿ- ಗೆಯ ಕಾಲವಾಗಿದ್ದರೆ ಎಳ್ಳಿನ, ಚಳಿಯ ದಿನ ವಾಗಿದ್ದರೆ ಸಾಸಿವೆಯ ಏಣ ಯನ್ನು ಅದರ ತಲೆಗೆ ತಿಕ್ಕು ತ್ತಿದ್ದರು, ರಾತ್ರಿ ನಿದ್ರಿಸಲು ಅದಕೆ ೫-೬ ಮಣ” ಹುಲ್ಲಿನ ಹಾಸಿಗೆಯನ್ನು ಹಾಸುತ್ತಿ- ದ್ಮರು, ಬೆಳಗಾದೊಡನೆ ಈ ಹುಲ್ಲನ್ನು ತೆಗೆದು ಚಲ್ಲುತ್ತಿ ದ್ವರು, ದಿನ ಬಿಟ್ಟು ದಿನ ಅದನ್ನು ಅಡ್ಡಾ 'ದನು, ಡಿಸಿಕೊಂಡು ಬರುತ್ತಿದ್ದರು. ಉದಯಗಿರಿಯ ವಾಯು ಸಂಚಾರವೆಂದಕೆ ಹತ್ತು-ಹನ್ನೆರಡು ಮೈಲುಗಳ ತಿರುಗಾಟ. ಉದಯಗಿರಿಯ 8$ವಿಯಲ್ಲಿ ಕೆಲ ಬಿಳಿ ಕೂದ ಲುಗಳಿದ್ದುದರಿಂದ ಅದು ವಿಶಿಷ್ಟ ಜಾತಿಯ ಆನೆ ಯೆಂದು "ಹೇಳಬಹುದು. ಉದಯಲರಿರಿಯಲ್ಲಿ ಇದೂ ಅಲ್ಲದೆ ಇನ್ನೂ ಒಂದು ವೈಶಿಷ್ಟ್ಯವಿತ್ತು. ಉದಯಗಿರಿ ಸ್ವಾಭಿಮಾನಿ. ಈ ಸ್ವಾಭಿಮಾನ- ಕ್ಕೊಳಗಾಗಿಯೇ ಅದು ಕಳೆದ ವರ್ಷ ಓರ್ವ ನನ್ನು ಕೊಂದು ಹಾಕಿತು. ಆಗ ನಡೆದಿದ್ದಿಷ್ಟು. ಎಂದಿನಂತೆ ಅಂದೂ ವಾಯುಸಂಚಾರ ಮುಗಿಸಿ ಉದಯಗಿರಿ ತನ್ನ ಸ್ಥಾನಕ್ಕೆ ಬಂದು ನಿಂತಿತ್ತು. ಕಸ ಉಡುಗುವ ನೌಕರನು ತುಸು ಸರಿಯಲು ಅದಕ್ಕೆ ಹೇಳಿ ಅದು ಸರಿಯದಿರಲು ಅದನ್ನು ಬೈದು ರನು. ಆತ ಯಾವಾಗಲೂ ಈ 03 ಬೈದು ಗದರಿಸಿ ಮಾಡುತ್ತಿದ್ದರೂ, ಅಂದೇಕೋ ಬ್‌! ಕೋಪ ಬಂದು ಅವನ ಮೇಲೆ ಏರಿ ಬಂತು. ಆ ನೌಕರ ಹೇಗೋ ಪ್ರಾಣ ಉಳಿಸಿಕೊಂಡು ಓಡಿ ಬಂದು ಮಾಹುಕನೆದುರು ದೂರಿಕೊಂಡ. ಮಾವುತ ಕೂಡ ಹಿಂದೆ ಮುಂದೆ ಯೋಚಿಸದೆ ಬಂದು ಉದಯಗಿರಿಯನ್ನು ಗದರಿಸತೊಡಗಿ ಉದಯನಗರಿಯ ಕೋಪವಿನ್ನೂ ಶಾಂತ ವಾಗಿರಲಿಲ್ಲ. ಅದು ಸೊಂಡಿಲಿಯಿಂದ ಸಾಪ ಗ ತ್ತ ಕೆಳಕ್ಕೆ ಸೆದು ಕೊಂದುಹಾಕಿತು. ಸ್ಪತ್ರಿಗೊಯ್ದಿದ್ದ ಮಾವುತನ ಶವವನ್ನು ಹು ಉದಯ ಗಿರಿಯ ಎದುರು ಇಟ್ಟಾಗ ಅದು ಪೆನಃ ಪುನಃ ಸೊಂಡಿಲಿಂದ ಶವವನ್ನು ಮುಟ್ಟ ತೊಡಗಿತು. ಅದರ ಕಣ್ಣು ಗಳಿಂದ ಇಡಿ ಹರಿಯಿತು. ಮುಂಡೆ ಎಷ್ಟೋ "ದಿನಗಳ ವರಿಗೆ ಎಷ್ಟು ಪೆಸಲಾಯಿಸಿದರೂ ಉದಯಗಿರಿ ಹೊಟ್ಟಿ ಹ ತಿನ್ನಲಿಲ್ಲ. ಅದರ ಕಣ್ಣು ಸದಾ ತೇವಟಾ ಗಿರುತ್ತಿತ್ತು. ಖಡ್ಗ ಬಹಾದ್ದೂ ಕ ಕೇವಲ ಅದರ ಮಾವುತನಾಗಿರಲಿಲ್ಲ. ಸಮವಯಸ್ಸಿನ ಮಿತ್ರ ನಂತಿದ್ದ; ಇಬ್ಬ ರೂ ಒಂದೇ ವರ್ಷ ಹು ಟ್ಛಿದ್ದ ಸೂ ೧೬ ಪ್ರಜಾರಾಜ್ಯ ದಿನದಂದುಮಾತ್ರ ಸಿಂಗಾರ ವಾಗಿ ಉದಯಗಿರಿ ಮೆರವಣಿಗೆಯಲ್ಲಿ ಭಾಗವಹಿ ಸುತ್ತಿತ್ತು. ಅಂದು ಅದರ ಬೆನ್ನಮೇಲೆ ಚನ್ನಬೆಳ್ಳಿ ಗಳಿಂದ ಕೂಡಿದ “ನವಿಲುಅಂಬಾರಿ” ಇರುತಿತ್ತು. ಚೀನದ ಪ್ರಧಾನಮಂತ್ರಿ ಚೌ-ಎನ್‌. ಲಾಯ್ಕ ೨೨, ಕಸ್ತೂರಿ ತಿಬೇಟಿದ ದಲಾಯಿ ವಿದೇಶಿ ಅತಿಥಿಗಳು ಉದಯೆಗಿರಿಯ ಮೇಲೆ ಸವಾರಿ ಮಾಡಿದ್ದಾರೆ. ನಮ್ಮ ಪ್ರಧಾನ ಮಂತ್ರಿ ಶ್ರೀ ಜವಾಹರಲಾಲ ನೆಹರೂರವರೂ ಬಮ್ಮೆ ಅದರ ಮೇಲೆ ಸವಾರಿ ಮಾಡಿದ್ದರು. ಲಾಮಾರಂಥ ಶ್ರೇಷ್ಠ ರಪರಾರಾದಾದಾರಾರಾರಾಣಾದ್‌ರಾರಾ- ಕೆಲವು ಮಹತ್ವದ ಶೋಧನೆಗಳು ಕಂಡುಹಿಡಿದವರು ಸಂಶೋಧಕರ ರಾಷ್ಟ್ರ * ೧೪೫೦ ೧೬೦೮ ೧೬೪೩, ೧೭೬೫ ೧೩೯೩ ೧೮೧೯ ೧೮೨೯ ೧೮೩೧ ೧೮೩೭ ೧೪೪೬ ೧೮೬೮ ಕ ೧೮೭೬ ೧೮೭೭ * ೧೮೮೪ , ೧೮೮೪೫ * ೧೮೮೯ ೧೪೯೨ * ಗ೧ಿರ್ಳಷ ೧೯೦೦ ೧೯೦೩ .: ೧೯೧೪ ೧೯೨೫ ೧೯೪೫ ವಸ್ತುಗಳು ಅಚ್ಚಿನ ಮೊಳೆಗಳು ದೂರದರ್ಶಕ (ಟಿಲಿಸ್ಕ್ರೋಷ್‌ ) ಬ್ಯಾರೋನೀಟರ್‌ ಉಗಿಯ ಯಂತ್ರ (ಇಂಜೆನ್‌) ಅರಳಿಯನ್ನು ಜಂಜುವ ಯಂತ್ರ ಸೆತೋಸ್ಕೋಪ್‌ ಉಗಿಬಂಡಿ ನಿದ್ಯುತ್ತಿನ ಡೈನನೋಯಂತ್ರ ತಾರು ಹೊಲಿಗೆಯ ಯಂತ್ರ ಟೈಪ್‌ ರೈಟರ್‌ ಟಿಲಿಫೋನ್‌ ಮೈ ಕ್ರೋಫೋರ್ನ ಫೌಂಟನ್‌ ಪೆನ್‌ ಲೈನೋಟೈೈಸ್‌ ರೇಯಾನ" (ಕೃತ್ರಿಮ ರೇಶಿನೆ) ವರ್ಣರಂಜಿತ ಫೋಟೋ ವಿದ್ಯೆ ಡೀಸೆಲ್‌ ಇಂಜೆನ್‌ ಸಬ್‌ ಮರೀನ್‌ ನಿಮಾನ ಸೈನ್ಯದಲ್ಲಿ ಉಷಯೋಗಿಸುವ ಟ್ಳಾಂಕ ದೂರದರ್ಶಿ ( ಟಿಲಿನ್ಹಿಜನ್‌ ) ಅಣುಬಾಂಬ? ಗಬೆನ್‌ ಬರ್ಗ್‌ ಲಿಪ್ಪರ್‌ಶೇ ಟೋರಿಸೆಲಿ ವ್ಯಾಟ್‌ (ಜಿನ್‌) ್ವಿಟ್ಟಿ ಲೇನೆಕ್‌ ಸ್ಪೀಫನ್‌ ಸನ್‌ ಫ್ಶಾರಡೆ ಮೋರ್ಸ್‌ ಹೋನವೆ ಶೋಲ್ಸ್‌ ಬೆಲ್‌ ಬರ್ಲಿನರ್‌ ವಾಟರ್‌ ಮ್ಯಾನ್‌ ಮೆರ್ಗೆನ್‌ ಥೇಲರ್‌ ಡೀ ಜಾರ್ಡೊನೆಟ್‌ ಐನೀಸ್‌ ಡೀಸೆಲ್‌ ಹಾಲೆಂಡ್‌ ರೈಟ್‌ ಬಂಧುಗಳು ಸ್ವಿಂಟನ್‌ ಬೇರ್ಡ್‌ ಅನೇರಿಕೆ ಹಾಗೂ ಬ್ರಿಟಿಶ್‌ ನಿಜ್ಞಾನಿಗಳ ಸಂಘ ಜರ್ಮನಿ ಹಾಲೆಂಡ್‌ ಇಟಲಿ ಸ್ಕಾಟ್ಲೆಂಡ್‌ ಅಮೇರಿಕ ಫ್ರಾನ್ಸ್‌ ಇಂಗ್ಲೆಂಡ್‌ ೨೨ ಅಮೇರಿಕೆ ೨೨ ೨೨ ೨೨ ೨3೨ ೨3 ೨೨ ಫ್ರಾನ್ಸ್‌ ಅಮೇರಿಕೆ ಜರ್ಮನಿ ಅಮೇರಿಕೆ ೨೨ ಇಂಗೆ ಂಡ್‌ ೧) ಸ್ಕಾಟ್ನೆ ಡ್‌ ೧೧ ರಾ.ನ್ಮ ಮಳಗಿ ೧೯೨೧ ರಲ್ಲಿ ಶ್ರಿನ್ಸ್‌ ಣೆಗೆ. ಭೆಟ್ಟ ಕೊಟ್ಟಾ ಗ ಕಾಂಗ್ರೆ “ನು | ತವರಿಗೆ ಕಥೇ ಸಷ! ಏಕೆ ತೋರಿಸಲಿಲ್ಲ? ಸಿಂಧೆ ಮಹಾರಾಜರ ರಹಸ್ಯ ಯಾತ್ರೆ ಶ್ರೀ ಜಿ. ಎಸ್‌. ಪಥಿಕ ಗ್ರ ರ ಕಾಲ, ಜಗತ್ತಿನಲ್ಲಿಯೇ ಮೊದಲ ನೆಯ ಸಲ ಮಹಾತ್ಮಾ ಗಾಂಧಿಯ: ವರು ಪ್ರಪಂ- ' ಚದಲ್ಲೆ ಕಿ ಬಲಾಢ್ಯವೆನಿಸಿದ ಸ ಸಾಮ್ರಾಜ್ಯ ಶಕ್ತಿ ಯೊ ಡನೆ ನಿಶೃಸ್ತ್ರ ಅಹಿಂಸಾತ್ಮಕ ಯುದ್ಧವನ್ನು ಹೂಡಿ ದ್ವರು. ಬೋ ಈ ಯುದ್ಧವನ್ನು “ಏಶಿಯ ಮತ್ತು ಆಫ್ರಿಕೆಗಳ ಪೀಡಿತ 'ಬೀಶಗಳು ಆಶಾ ಯುಕ್ತ ದೃಷ್ಟಿಯಿಂದ ನೋಡಿದವು. ಅದರಲ್ಲಿ ` ಬಂದು ದಿನ ತಮ್ಮ ಸ್ವಾತಂತ್ರ್ಯಪ್ರಾಪ್ತಿಯ : ಮಾರ್ಗದರ್ಶನವನ್ನು ಪಡೆದ್ರವು. ಆದಕೆ ಈ ನಿಶ್ಶಸ್ತ್ರ ಬಹಿರಂಗ ಬಂಡಾಯವನ್ನು ಹೇಗೆ ನಿಗ್ರ ಒಗದ(ಳು ಎಂಬುದು ಗ್ರೇಟ್‌ ಬಿ ಟಿಗೆ ಮಾತ್ರ .._ ವಲ್ಪ, ಇತರ ಸಾಮ್ರಾಜ್ಯವಾದಿ ಶಕ್ತಿಗಳಿಗೆ ಕೂಡ ಹೊಳೆಯಲಿಲ್ಲ. ದೇಶದ ವಿಷಮ ಪರಿ ಸ್ಥಿತಿಯನ್ನು ಕಂಡು ಬ್ರಿಟಿಶ ರಾಜಸಿಂಹಾಸನ . ದಲ್ಲಿ ಭಾರತೀಯರಿಗೆ ಭಕ್ತಿಯನ್ನು ಹ್ರುಣ್ಚಿಷ್ಠ _ ಲೆಂದು ಬ್ರಿಟಿಶ್‌ ಪಾರ್ಲಿಮೆಂಟು ಈ (ಗೈ ಕ ಆಂದೋಲನ ನಡೆದ. ಕಾಲದಲ್ಲಿ ಭಾರತತ್ಕೆ ರ್ಗ ' ಪ್ರಿನ್ಸ್‌ ಆಫ್‌ ವೇಲ್ಸ ( ಇಂಗ್ಲಂಡಿನ ಯು ಸ ಸಾಜ) ರನ್ನು ಕಳಿಸುವುದಾಗಿ 'ಫೋಷಿಸಿತು. ಲ ನನ್ನ ಶಿಕ್ಷಣ ಮುಗಿದಿತ್ತು ಹಿಂದೀ 4 ಸೆ ಜ್ನ ಆಶ್ಚರ್ಯದಿಂದ ದೆಂಗಾಗಿ ಹೋದೆ. ಲಾಸ ಮಹಲಿನಿಂದ ತಾವೇ ಸ್ವತಃ ಕಾರು ೧೮ ರಾಜಕೀಯ ಚಳವಳಿಯಲ್ಲಿ ನಾನು ಪ ಪ್ರವೇಶಿಸಿದ್ದೆ. ಕಾಲೇಜಿನಲ್ಲಿ ಅರ್ಥಶಾಸ್ತ್ರದ ಶಿಕ್ಷಣ. ಪಡೆದಿದ್ದೆ. ಅದರ ಪರಿಣಾಮವಾಗಿ ಒಮ್ಮಿಂದೊಮ್ಮೆ ಗಾಂಧೀಜಿಯವರ ಖಾದಿ ಅರ್ಥಶಾಸ್ತ್ರದಲ್ಲಿ ನನಗೆ ಆಸ್ಥೆ ಹುಟ್ಟಿರಲಿಲ್ಲ. ನಾನು ಪಡೆದ ಣ ದಿಂದ ನಾನು ದೊಡ್ಡ ನೌಕರಿ ಸಂಪಾದಿಸಿ ಅಥವಾ ವ್ಯಾಪಾರ ಕ್ಷೇತ್ರ ದಲ್ಲಿ ಪ್ರವೇಶಿಸಿ ಧನಾ ರ್ಜನೆ ಮಾಡಬಹುದಿತ್ತು. ಚಹ ಅದಾವುದೂ ನನಗೆ ಸೇರಲಿಲ್ಲ. ಜೀವನದ ಪ ಕ್ರವಾಹ ಬೇಕೆಡೆಗೆ ಹರಿಯಿತು. ಗಾಂಧೀಜಿ, ಸೇಕ ಜಮನಾಲಾಲ ಬಜಾಜ, : ಲಾಲಾ ಲಾಜಪತರಾಯ ಮತ್ತು ಮುಂಬಯಿಯ ಇತರ ಧುರೀಣರ ಸಂಪರ್ಕದಿಂದ ದೇಶದ ರಾಜಕೀಯ ರಂಗದಲ್ಲಿ ನಾನು ಧುಮು ದೆ. ಒಂದು ದಿನ ಮುಂಬಯಿಗೆ ಹೋಗಲೆಂದು ಗ್ಹಾಲ್ಲೇರ ಸ್ಟೇಶನ್ನಿನ ಪ್ಲಾಟಿಫಾರ್ಮಿನ ಮೇಲೆ ಗಾಡಿಯ ಹಾದಿ ಕಾಯುತ್ತ ನಿಂತಿದ್ದೆ. ಗಾಡಿ ಬರುವುದು ಅಂದು ತಡವಿತ್ತು. ನಾನು ಹಾಗೆ : ನಿಂತಿದ್ದಾಗ ಪ್ಲಾಟಿಫಾರ್ಮಿನಲ್ಲಿ ನೆರೆದಿದ್ದ ಮೂರ ನೆಯ ವರ್ಗದ ಪ್ರವಾಸಿಕರ ನಡುವೆ ಗ್ವಾಲ್ಹೇ ರದ ಮಹಾರಾಜರು ಬಂದು ನಿಂತಿದ್ದನ್ನು ಕಂಡು ಜಯ ನಡೆಯಿಸಿಕೊಂಡು ಅವರು ಸ್ಟೇಶನ್ನಿಗೆ ಬಂದಿ ದರು. ಕಾರಿನಲ್ಲಿ ಡ್ರಾ ಯವರನೂ ಇರಲಿಲ್ಲ, ಸಾಮಾನೂ ಇದ್ದಿಲ್ಲ. ಯಾಕಿಕತಯೂಿ ಹೇಳದೆ ಮಾಡದೆ ಸ್ಟೇಶನ್ನಿ ಗೆ ಬಂದ ಮಹಾರಾಜರ ತಲೆ ಯಲ್ಲಿ ಯಾವ ಚಿಂತೆ ತಾಂಡವವಾಡುತ್ತಿತ್ತೋ ಏನೋ? ಇಂದು ರಾಜ- ಮಹಾರುಜರಿರದಿದ್ದರೂ ಆಗಿನ ದಿನಗಳಲ್ಲಿ ಅರಸರು ಈ ರೀತಿ ಸಾಧಾರಣ ಜನರ ಜೊತೆಯಲ್ಲಿ ನಿಲ್ಲುವುದು ಅದ್ಭುತ ಮಾತಾ ಗಿತ್ತು. ಆ ದಿನಗಳಲ್ಲಿ ರಾಜ-ಮಹಾರಾಜರು, ವೈಸರಾಯ ರ್ಕ, ಗವರ್ನರರು ವಿಶೇಷ ಸಲೂನಿ ನ್ಲ್ಲಿ ಪ್ರ ಪ್ರಯಾಣ ಮಾಡುತ್ತಿದ್ದರು. ಅವರ ಪ್ರಯಾ ಣದ ಸಿದ್ಧ ತೆಯನ್ನು, ಏರ್ಪಾಡನ್ನು ಮೊದಲೇ ಮಾಡಿಡುತ್ತಿ ದ್ವೆರು, ಗ್ವಾಲ್ಡೆ ಕರದ ಮಹಾರಾಜರು ಕಸ್ತೂರಿ ತಮ್ಮ ರಾಜ್ಯದಲ್ಲಿ ರೇಲೈ ಸಾರಿಗೆಯನ್ನು ನಡೆಸು ತ್ತಿದ್ದರು. ಅವರಿಗಾಗಿ ಇತರ ಕೇಲ್ವೆ ಲಾಯಿನ್‌ ಗಳಲ್ಲಿ ಸದಾ ಸಲೂನು ರಿಜರ್ವಾಗಿ ಇರುತ್ತಿತ್ತು. ಆದರೆ ಇಂದು ಸ್ಟೇಶನ್‌ ಮಾಸ್ತರರಿಗೆ ಮೊದ ಲಿಗೇ ಸೂಚನೆ ಕೊಡದೆ ಗ್ವಾಲ್ಹೇರ ಮಹಾರಾ- ಜರು ಸ್ಟೇಶನ್ನಿಗೆ ಬಂದದ್ದು ಒಂದು ವಿಶೇಷ ಸಂಗತಿಯಾಗಿತ್ತು. ಶ್ರೀ ಮಾಧವರಾವ ಸಿಂಧೆ ಯವರ ಜೀವನೆ ಕ ಕ್ರಮದಲ್ಲಿ ಇದೇನೂ ಅಚ್ಚರಿ ಪಡಬೇಕಾದ ಮಾತಾಗಿರಲಿಲ್ಲ. ಅವರು ತಮ್ಮ ರಾಜ್ಯದ ರೈತರು ಮತ್ತು ಜಮೀನುದಾರರ ಜೊತೆ ಯಲ್ಲಿ ಜಯಲ ಸಂಕೋಚಪಟ್ಟು ಕೊಳ್ಳು ತ್ತಿರ ಲಿಲ್ಲ. ರ್ಶ ತರು ತಮ್ಮ ಅನ್ನೈದಾತ6ಂದು ಅವರ- ನ್ನುತ್ತಿ ದ್ದ ಇ ಅವಕಿದುರು ನಮ್ರಭಾವದಿಂದ ನಿಂತಿರುತ್ತಿ ದ್ವರು. ನಾನು ಮಹಾರಾಜರಿಗೆ ನೆಮಸಾ ರ ಮಾಡಿದೆ... ಅವರು ನನ್ನ ಕೈಹಿಡಿದುಕೊಂಡು ಮುಂದೆ ಸಾಗಿ ದರು, ನಾನೆಲ್ಲಿಗೆ ಹೊರಚಿದ್ದೇನೆಂದು ಕೇಳಿದರು. ಮುಂಬಯಿಗೆಂದು ನಾನು ಹೇಳಿದೆ. ಮಹಾರಾ- ಜರು ನಕ್ಕು "" ಉಳಿದುಕೊಂಡೆ" ಎಂದರು. ನಾನು ಎರಡನೆಯ ಕಡೆಗೆ ಹೋಗುವವರಿದ್ದಕೆ ಅವರು ನನ್ನ ಕಾರ್ಕಕ್ರ ಮವನ್ನೆ ಬದಲಾಯಿಸುತ್ತಿ ದ್ವರು, ಸ್ಥೆ ಶಕ್ತಿನಲ್ಲಿ ಸ್ಪ ಸೈಶಲ್‌ ಟ್ರೀನ ಅಥವಾ ಸಲೂನು ಇಲ್ಲ ವಂದು ಸ್ಟೇಶನ್‌ ಮಾಸ್ತರರು ಚಡಪಡಿಸಹತ್ತಿದರು. ಬರುವ ಗಾಡಿಯಲ್ಲಿ ಮೊದ ಲನೆ ವರ್ಗದ ಡಬ್ಬಿ ಯಾದರೂ ಖಾಲಿ ಇರುವುದೊ ಇಲ್ಲವೋ ಆಳಲು ಬರುವಂತಿರಲಿಲ್ಲ. ಆದಕೆ ಮಹಾರಾಜ ಸಿಂಧೆಯವರು ತಮಗೆ ಇದೇ ಗಾಡಿ ಯಿಂದ ಮುಂಬಯಿಗೆ ಹೋಗಬೇಕಾಗಿದೆ ಯೆಂದೂ ತಾವು ಮೂರನೆಯ ವರ್ಗದ ಡಬ್ಬಿ ಯಲ್ಲಿ ಇತರರೊಂದಿಗೆ ಕುಳಿತು ಆನಂದದಿಂದ ಪ್ರ ವಾಸ ಮಾಡುವುದಾಗಿಯೂ ಹೇಳಿದರು, ಕೂಡ್ರಲು ಸ್ಥಳ ಮಾತ್ರ ಸಿಕ್ಕರೆ ಸಾಕು ಎಂದರ ವರು. ಮುಂಬಯಿಗೆ ಹೋಗಲು ಇಷ್ಟೊಂದು ಆತುರರಾಗಿರಬೇಕಾದರೆ ಮಹಾರಾಜರ ಮನಸ್ಸಿ ನಲ್ಲಿ ಏನಿತ್ತು? ಆ ಸಾಲದಲ್ಲಿ ವಿಮಾನಗಳಿರ ಲಿಲ್ಲ. ಟಪಾಲು ಗಾಡಿಯೇ ಅತಿವೇಗದ ವಾಹನ ಸಿಂಧೆ ಮಹಾರಾಜರ ರಹಸ್ಯ ಯಾತ್ರೆ ೧೯ ವಾಗಿತ್ತು. ಬಡ ಸ್ಟೇಶನ್‌ ಮಾಸ್ತರರು ಬಿಲಿ ಫೋನ್‌ ಹಿ ಮಾಡಿದರು. ಮೊದಲನೆ ವರ್ಗದ ಡಬ್ಬಿ ಯೊಂದು ಪೂರ್ಣ ಖಾಲಿಯಿದೆ ಎಂದವರಿಗೆ ತಿಳಿದುಬಂತು. ನಾನು ನನ್ನ ಒಬ್ಬ ಮಿತ್ರರ ಜೊತೆ ಮುಂಬ ಯಿಗೆ ಹೊರಟಿದ್ದೆ. ಕೇಳ್‌ ಆಗ್ರಾ ದಿಂದ ಇದೇ ಗಾಡಿಯಲ್ಲಿ ಬರಲಿದ್ದ ರು. ಜಿ ಇಲ್ಲಿಂದ ಮುಂದೆ ಅವರ ಜೊತೆಯಲ್ಲಿ ಪ್ರಯಾಣ ಪಾಡ ತಕ್ಕ ವನಿದ್ದೆ. ಅವರೊಂದಿಗೆ ನನಗೆ ಅಗತ್ಯವಾದ ಕಾರ್ಯ ವಿತ್ತು. ಅದರ ಬಗ್ಗೆ ಮಾತುಕತೆಗಳೆಲ್ಲ ಗಾಡಿಯಲ್ಲಿ. ನಡೆಯಲಿದ್ದ ಪ್ಪ ಆದಕೆ ಮಹಾರಾ ಜರು ನು ಅವರ ಜೊತೆ ಕೂಡ್ರಬೇಕು ಎಂದು ಬತ್ತಾಯಪಡಿಸುತ್ತಿದ್ದರು. ಬಹಳಷ್ಟು ಮಾತಾದ ನಂತರ ನಾನು ನನ್ನ ಮಿತ್ರರ ಜೊತೆಯಲ್ಲಿ ಪ್ರವಾಸ ಮಾಡಬಹುದು, ಆದಕೆ ಮುಂಬಯಿ ತಲುಪಿದ ನಂತರ ಮಾತ್ರ ನಾನು ಬೇರಾರ ಜೊತೆಯಲ್ಲಿಯೂ ಹೋಗಕೂಡದು ಎಂದು ಮಹಾರಾಜರು ಹೇಳಿದರು. ಮತ್ತೆ ನಾನು ಮುಂಬೈ'ನಗರದೊಳಗೆ ಹೋಗುವುದು ಕೂಡ ಸಾಧ್ಯವಿಲ್ಲವೆಂದೂ ಮಹಾರಾಜರು ಹೇಳಿದರು. ನಾನು ನಗುತ್ತ “ ನಾನು ಇಲ್ಲಿ ನಿಮ್ಮೆದುರಿನ ಲ್ಲಿಯೇ ನಿಂತಿದ್ದೇನೆ. ಅಷ್ಟು ದೂರ ಮುಂಬಯಿ ವಕಿಗೆ ಒಯ್ದು ನನ್ನನ್ನೇಕೆ ಬಂಧಿಸುತ್ತೀರಿ? ” ಎಂದು ಕೇಳಿದೆ. ಎಲ್ಲಾ ಮುಂಬಯಿ ಸ್ಟೇಶನ್ನಿ ನಲ್ಲಿಯೆ ಗೊತ್ತಾಗುವೆದು ಎಂದು ಮಹಾರಾಜರು ಹೇಳಿದರು. ತಮ್ಮ ಕಾರ್ಯದ ಎಚಾರದಲ್ಲಿ ಅವರು ಒಂದಿನಿತು ಸುಳಿವನ್ನೂ ಹತ್ತಗೊಡಲಿಲ್ಲ. ತಂದೆ ಮಗನೊಂದಿಗೆ ವ್ಯವಹರಿಸುವಂತೆ ಮಹಾರಾಜರು ನನ್ನೊಂದಿಗೆ ವ್ಯವಹೆರಿಸುತ್ತಿದ್ದರು. ಗ್ಯಾಲ್ಲೇರದ. ಮಹಾರಾಜರು ಈ ಜ್ರೀನಿನಲ್ಲಿ ಹೊರಟಿದ್ದ ಸಮಾಚಾರ ಎಲ್ಲ ಸ್ಟೇಶಸ್ತು ಗಳಿಗೂ ಮುಟ್ಟಿ ತ್ತು ಮುಂಬಯಿಗೂ. ಸಮಾಚಾರ ಹೋ ಗಿತ್ತು. 'ಮತ್ತೇನೇನು ವ್ಯವಸ್ಥೆ ಮಾಡಿದ್ದರೋ ನನಗೆ ಗೊತ್ತಿರಲಿಲ್ಲ. ಒಂದು ನಿಲ್ದಾ ಣದಲ್ಲಿ ಮಹಾರಾಜರು ನನಗೆ ಊಟಕ್ಕೆ ಆಮಂತ್ರಣ ಕೊಟ್ಟರು. ನಾನು ಅಳುಕುತ್ತ ತ್ತಲೇ ಹೋದೆ. ಇ ಊಟ ಪಾನೀಯಗಳ ವಿಚಾರದಲ್ಲಿ ನಾನು ತುಂಬ ಕಠಿಣ ವ್ರತಧಾರಿಯಾಗಿದ್ದೆ. ಗಾಡಿಯಲ್ಲಿ ಊಟ ಮಾಡುವುದಂತಿರಲಿ, ನೀರನ್ನೂ ಕುಡಿಯುತ್ತಿರ ಲಿಲ್ಲ. ಊಟದ ವಿಚಾರದಲ್ಲಿಮ ಹಾರಾಜರಿಗೆ ಗೆ ವಿಚಾರವನ ್ನ ತಿಳಿಸಿದೆ. ಆಗ ಅವರು, “ಒಳ್ಳೇದು ದೂರದೆ ಸೀಟಿನಲ್ಲಿ ಕುಳಿತು ಫಲಗಳನ್ನೂ ಮಿಠಾ ಯಿಯನ್ನೂ ಹಾಲನ್ನೂ ಸೇವಿಸಿರಿ, ಎಂದೆರು. ನಿರು ಜತಗ ಒಪ್ಪಿದೆ. ಆ ಹಣ್ಣು ಗಳನ್ನು ತಿನ್ನುತ್ತಿರುವಾಗ ಜೀವನದ ಅವಸಾನೆ ಕಾಲ ದಲ್ಲಿ ನನ್ನ ನಿಯಮವೊಂದೂ ಉಳಿಯಲಿಕ್ಕಿಲ್ಲ ಎಂಬ ಕಲ್ಪನೆ ಆಗ ನನಗೆ ಬರಲಿಲ್ಲ. ಗಾಡಿಯಲ್ಲಿ ಮಹಾರಾಜರು ದೇಶದ ರಾಜ ಕೀಯ ಚಳವಳಿಯನ್ನು ಕುರಿತು ಚರ್ಚಿಸಿದರು. ಅನೇಕ ವಿಷಯಗಳನ್ನು ಕೇಳಿದರು. ಧುರೀಣರ ಬಗ್ಗೆ, ಗ್ವಾಲ್ಲೇರ ರಾಜ್ಯದ ಸಂಬಂಧದಲ್ಲಿ ಪ್ರಶ್ನೆ ಗಳನ್ನು ಕೇಳಿದರು. ಆದಕೆ ತಮ್ಮ ಪ್ರವಾಸದ ಬಗ್ಗಾೂಗಲಿ, ಕಾರ್ಯಕ್ರಮದ ಬಗ್ಗಾಗಲಿ ಒಂದು ಮಾತನ್ನೂ ಹೇಳಲಿಲ್ಲ. ಮುಂಬಯಿಗೆ ಹೋದ ಬಳಿಕ ತಾನೇ ತಿಳಿಯುತ್ತದಲ್ಲ ಎಂದು ನಾನೂ ಆ ಬಗ್ಗೆ ಒತ್ತಾಯಿಸಲಿಲ್ಲ. ಗ್ವಾಲ್ಹೇರದ ನರ ಶರು ತುಂಬ ಅಭಿಮಾನಿ, ಶೀಘ್ರ ಕೋಪಿ ವ್ಯಕ್ತಿ ಯಾಗಿದ್ದರು. ಮುಂಬಯಿ ತಲುಪಿದೆ ನಂತರ "ಪುಣೆಗೆ ಹೋಗೊೋ!ಣ ನಡೆಯಿರಿ” ಎಂದು ಮಹಾರಾಜರು ಹೇಳಿದರು. ಪ್ರಣೆಗೆ ಹೋಗಲು ಮೊದಲೇ ಸ್ಪೆಶಲ್‌ ಟ್ರೀನಿನ ವ್ಯವಸ್ಥೆಯಾಗಿತ್ತು. ನನ್ನ ಸಾಮಾನನ್ನು ನನ್ನ ಮಿತ್ರ ಹತ್ತರ. ಕೊಟ್ಟು ನಾನು ತಡಿ ಜೊತೆಯಲ್ಲಿ ಹೊಕಣೆ' 4 ಯಾಕೆ ಹೋಗಬೇಕು ಎಂಬುದು ಇನ್ನೂ ರಹಸ್ಕವಾಗಿಯೇ ಉಳಿದಿತ್ತು. ಗಾಡಿಯಲ್ಲಿ ಮಹಾರಾಜರು ಏನೂ ಹೇಳಲಿಲ್ಲ. ಮರಾಠಾ ರಸರಾದ್ದರಿಂದ ಮುಂಬಯಿಯಿಂದ ಪೆಣೆಯ ವರಿಗೆ ಜನರು ಅವರನ್ನು ಸ್ವಾಗತಿಸಿದರು. ಸ್ಪೆಶಲ್‌ ಡ್ರೀನ್‌ ಪುಣೆ ತಲುಪಿತು. ಮಹಾ ರಾಜರು ಸ್ಟೇಶನ್ನಿನ ಹೊರಗೆ ಬಂದರು. ಮೋಟಾ ರಿನ ವ್ಯವಸ್ಥೆ ಮಾಡುವುದಾಗಿ ಸ್ಟೇಶನ್ನಿನ ಅಧಿಕಾ ೨೦ ರಿಗಳು ಹೇಳಲು ಮಹಾರಾಜರು ಬೇಡವೆಂದರು. ಆಗ ಬಾಡಿಗೆ ಟ್ಯಾಕ್ಸಿಗಳ ಅಭಾವವಿತ್ತು. ಮಹಾ ರಾಜರ ಹೇಳಿಕೆಯಂತೆ ವಿಕ್ಟೋರಿಯಾ (ನಾಲ್ಕು ಚಕ್ರದ ಟಾಂಗಾ) ಗೊತ್ತುಮಾಡಲ್ಪಟ್ಟಿತು. ಅದ ರಲ್ಲಿ ನಾನು ಮಹಾರಾಜಕೊಂದಿಗೆ ಕುಳಿತೆ. ಬಾಂಗಾದವನಿಗೆ ಗಾಯಕವಾಡಾದಲ್ಲಿದ್ದ “ಕೇಸರಿ” ಆಫೀಸಿಗೆ ಗಾಡಿ ಹೊಡೆಯಲು ಮಹಾ ರಾಜರು ಹೇಳಿದೆರು. ಈಗ ಮಹಾರಾಜರ ಗುಟ್ಟು ಬಯಲಾಯಿತು. ನಾನು ಟಾಂಗಾದವನಿಗೆ ತಾತ್ಕಾ ಸಾಹೇಬರ ಮನೆಗೆ ಹೊಡಿ ಎಂದೆ. ಪುಣೆಯಲ್ಲಿ ತಾತ್ಕಾ ಸಾಹೇಬರನ್ನು ಅರಿಯದವರಾರು? “ಕೇಸರಿ” ಪತ್ರಿಕೆಯ ಸಂಪಾದಕ ಶ್ರೀ ನರಸಿಂಹ ಚಿಂತಾ ಮಣಿ ಕೇಳಕರರ ಉಪನಾಮ ತಾತ್ಕಾಸಾಹೇಬ ಎಂದು. ಕೇಳಕರರ ಮನೆ ಮುಟ್ಟಿದೊಡನೆ ಮಹಾರಾಜರು ಟಾಂಗಾದವನಿಗೆ ಹತ್ತು ರೂಪಾ ಯಿಯ ನೋಟು ಕೊಟ್ಟರು. ಬಾಡಿಗೆ ಮುರಿದು ಕೊಂಡು ಉಳಿದ ಹಣ ತಿರುಗಿ ಕೊಡಬೇಕಾ ಗಿಲ್ಲ; ಅದನ್ನು ಇನಾಮೆಂದು ಕೊಟ್ಟಿ ದೆಯೆಂದು : ನಾನಂದಾಗ ಬಡ ಟಾಂಗಾದವ ಬೆಪ್ಪಾದ. ಕೇಳಕರ ಸಾಹೇಬರ ಮನೆ ಹೊಕ್ಕೆವು. ಅಲ್ಲಿ ನನಗೆ ಹೊಸಬನಾದ ಯಾವನೋ ಒಬ್ಬ ಆಳು ಇದ್ಕೆ. ನಾನು ಗ್ಯಾಲ್ಹೇರದ ಯಾರೋ ಒಬ್ಬ ಗೃಹ ಸ್ಮಕೊಡನೆ ಬಂದಿದ್ದೇನೆಂದು ಕೇಳಕರರಿಗೆ ತಿಳಿ ಸಲು ಹೇಳಿ ನನ್ನ ಹೆಸರನ್ನು ಕೊಟ್ಟಿ, “ ನೀವು ಕಾಂಗ್ರೆಸ್‌ವಾಲರು ಸಾಹೇಬರಿಗೆ ವಿಶ್ರಾಂತಿ ತೆಗೆದುಕೊಳ್ಳೆಲೂ ಬಿಡುವುದಿಲ್ಲ. ಇದೇ ಈಗ ತಾತ್ಕಾಸಾಹೇಬರು ಸ್ನಾನ ಮಾಡಿ ಪೂಜೆಗೆ ಕುಳಿ ತಿದಾರೆ. ಆ ಮೇಲೆ ಊಟಿ ಮಾಡಿ ಒಂದೆರಡು ಗಳಿಗೆ ವಿಶ್ರಾಂತಿಪಡೆಯುವರು, ಅಲ್ಲಿಯವರೆಗೆ ಅವರಿಗೆ ಯಾವ ಸುದ್ದಿಯನ್ನೂ ಮುಟ್ಟಿಸುವುದಿಲ್ಲ' ಎಂದ ಆಳು. “ ಗ್ವಾಲ್ಸೇರ ರಾಜದರ್ಬಾರದಿಂದ ತಾತ್ಕಾಸಾಹೇಬರ ಭೆಟ್ಟಿಗಾಗಿ ಇವರು ಬಂದಿ ದ್ಹಾರೆ” ಎಂದು ನಾನನ್ನಲು ಅವನು ಭೆಟ್ಟಿಯಾಗು ವವರುಶಾಂಗ್ರೆಸ್‌ ಆಫೀಸಿನಲ್ಲಿ ಭೆಟ್ಟಿಯಾಗಬೇಕು ಎಂದ. “ ಹಗಲು ರಾತ್ರಿ ಭೆಟ್ಟಿಗೆಂದು ಜನ ಬರು ಕಸ್ತೂರಿ ತ್ತಾರೆ. ವಿದೇಶೀ ಬಟ್ಟೆಗಳ ಹೋಳಿ ನಡೆದಿದೆ. ಶಾಲೆಗಳಿಂದ ಹುಡುಗರು ಹೊರಬೀಳುತ್ತಿದ್ದಾಕೆ. ಸಭೆಗಳು ಜರುಗುತ್ತಿವೆ. ಇವೆಲ್ಲವುಗಳ ಗದ್ದಲ ದಲ್ಲಿ ತಾತ್ಕಾಸಾಹೇಬರಿಗೆ “ಕೇಸರಿ” ಆಫೀಸಿಗೂ ಹೋಗುವುದಾಗುವುದಿಲ್ಲ. ಕಾಂಗ್ರೆಸ್ಸಿನ ಈ ಗೊಂದಲದಲ್ಲಿ ನನ್ನ ಮಗನ ವಿದ್ಯಾಭ್ಯಾಸ ನಿಂತಿತು. ಆತ ಓದಿಕೊಂಡಿದ್ಕಕೆ ಕೇಸರಿ ಆಫೀಸಿ ನಲ್ಲಿ ಕಾರಕೂನನಾಗುತ್ತಿದ್ದ, " ಎಂದು ದೂರಿ ಕೊಂಡ. ನಾನು ಬಂದಿರುವ ಸಮಾಚಾರವನ್ನು ಸಾಹೇಬರಿಗೆ ತಿಳಿಸು ಎಂದು ನಾನು ಮತ್ತೊಮ್ಮೆ ಅವನಿಗೆ ಹೇಳಿದೆ. ನಾವು ದಿವಾಣಖಾನೆಯ ಕೊಣೆಯಲ್ಲಿ ಕುಳಿ ತೆವು. “ ಒಳ್ಳೇದು, ಕೋಣೆಯಲ್ಲಿ ಕೂತು ಕೊಳ್ಳಿ ” ಎಂದು ಆಳು ಹೇಳಿದ. ಗ್ವಾಲ್ಹೇರ ನಕೀಶರು ಸಾದಾ ಉಡುಪಿನಲ್ಲಿದ್ದರು. ನಾವು ಕುಳಿತೆವು; ಕುಳಿತೇ ಕುಳಿತೆವು. ಆಳಿನ ಪತ್ತೆಯೇ ಇರಲಿಲ್ಲ. ಕೇಳಕರ ಸಾಹೇಬರು ಪೂಜೆ ಮುಗಿಸಿ ಊಟಕ್ಕೆ ಹೋದರು; ಮತ್ತೆ ಅವರು ಮಲಗ ಲಿಕ್ಕೆ ಹೋಗತಕ್ಕವರು. ಖಡಾವಿನ ಸಪ್ಪಳ ಮಾಡುತ್ತ ಅಡಕತ್ತಿಯಿಂದ ಅಡಿಕೆ ಕತ್ತರಿಸುತ್ತ ಅವರು ಶತಪಥ ನಡೆಸಿದ್ದರು. ಮಲಗಲು ಹೋದರೆ ಅವರನ್ನು ಕಾಣಲು ತುಂಬ ತಡವಾದೀತೆಂದು ನಾನಂದೆ. ನಾನು ಗಟ್ಟಿಯಾಗಿ ಮಾತಾಡಿದ್ದರಿಂದ ಅವರ ಗಮನ ದಿವಾಣಖಾನೆ ಯತ್ನ ಬಿತ್ತು. ಹೊರಗೆ ಯಾರಿದ್ದಾರೆಂದು ಅವರು ಆಳನ್ನು ಕೇಳಿದರು. “ಮತ್ತಾರು? ಕಾಂಗ್ರೆಸ್‌ ವಾಲರು. ಅವರ ಜೊತೆಯಲ್ಲಿ ಒಬ್ಬ ಮರಾಠಾ ಇದ್ದಾನೆ. ನಿಮ್ಮ ಅತಿಥಿಯಾಗಿ ಬಂದಿದ್ದಾನಂತೆ. ಆದರೆ ನನಗಂತೂ ಅವನು ಇಲ್ಲಿಯ ಸ್ಟೋರ್‌ ವಾಲನಿರಬೇಕೆನಿಸುತ್ತದೆ. ಬಹುಶಃ ವಿಲಾಯತಿ ಬಟ್ಟಿ ಮಾರುತ್ತಿರಬೇಕು” ಎಂದು ಆಳು ಹೇಳಿದ. ಮಹಾರಾಜರು ಅವನ ಮಾತನ್ನು ತುಂಬ ಮೋಜಿ ನಿಂದ ಕೇಳುತ್ತಲಿದ್ದರು. ಕೇಳಕರ ಸಾಹೇಬರು ಹೊರಗೆ ಬಂದರು. ಮಹಾರಾಜರನ್ನು ಕಂಡೊಡನೆ ವಿಚಲಿತರಾದರು. « ಸಿಂಧೆ ಸರಕಾರ! ತಾವು ನನಗೆ ಸುದ್ದಿ ಕೂಡ ಕೇಳಕರರು. ಕ್ಥೆ ಕ ಡೆ ಕ 8 ೯ ಚ 1 ಕ ಸ್ಪ ಆ ತಿಳಿಸಲಿಲ್ಲವಲ್ಲ. ನಾನೇ ಮುಂಬಯಿಗೆ ಬರುತ್ತ ಕೆ ಶ್ರೀಮಂತ (ಮಹಾರಾಜ) ರು ಬಂದ ಸ ಚಾರವನ್ನು ಆಳು ಕೂಡ ತಿಳಿಸಲಿಲ್ಲ” ಹ. ಸ ತಾತ್ಕಾಸಾಹೇಬ, ಇವರು ಸರ್‌ "ಮಾಧವರಾವ _ ಸಿಂಧೆಯ ವರಲ್ಲ. ಪುಣೆಯೆ ಸ್ಟೋರವಾಲಾ'' ಎಂದು ಹೇಳಬೇಕೆಂದುಕೊಂಡೆ. ಇ ಮಹಾ _ ಕಾಜರ ಗಂಭೀರ ವದನವನ್ನು ಕಂಡು ಸುಮ್ಮ ನಾಡೆ. ಕೇಳಕರರು ಬಂದೊಡನೆ ಮಹಾರಾಜರು ಎದ್ದೆ ನಿಂತಿದ್ದರು. “ ನಾನು ಹೇಗೂ ಪುಣೆಗೆ ಬರಬೇಕಾಗಿತ್ತು. ಮತ್ತೆ ನನ್ನ ಕೆಲಸವಿರುವಾಗ ನಿಮ್ಮನ್ನು ಮುಂಬಯಿ ಅಥವಾ ಗ್ವಾಲ್ಲೇರಕ್ಕೆ ಹೇಗೆ ಕರೆಸಿಕೊಳ್ಳೆಲಿ?” ಎಂದು ಅವರು ಕೇಳ ಕರರಿಗೆ ಹೇಳಿದರು. ಕೇಳಕರರು ಮಹಾರಾಜರಿಗೆ ವಂದಿಸಿದರು. ಮಹಾರಾಜರ ಫಲಾಹಾರದ ವ್ಯವಸ್ಥೆ ಯಾಯಿತು. ಮಹಾರಾಜರು ತಮ್ಮಲ್ಲಿಗೆ ಬಂದಕಿಂದು ಅವರು ಸಂತುಷ್ಟರಾದರೂ ಅವರಿಗೆ ನಾನು ಇಷ್ಟೊಂದು ಕಷ್ಟಕೊಟ್ಟಿನೆಂದು ನನ್ನ ಮೇಲೆ ಕೋಪಿಸಿ ಕೊಂಡಿದ್ದರು. ನಾನು ಕೇಳಕರರಲ್ಲಿ ಯಾವಾ ಗಲೂ ಬಂದು ಹೋಗುವವನ್ನಾದ್ಹಿದ್ದೆ. “ ಇವರು ಗ್ಹಾಲ್ಹೇ ರದ ಮಹಾರಾಜರಾದಕೆ ನೀವು ಮಹಾ ರಾಷ್ಟ್ರ ಕಾಂಗ್ರೆಸ್ಸಿನ ಧುರೀಣರು. ಕಾಂಗ್ರೆಸ ಹಾಯ್‌ಕಮಾಂಡಿನಲ್ಲಿ ನಿಮಗೆ ಸ್ಥಾ ವಿದೆ, ಹ ಎಂದು ನಾನು ಕೇಳಕರರಿಗೆ ಹೇಳಿದೆ. ಮಹಾರಾಜರಿಗೂ *ಕೇಳಕರ ಸಾಹೇಬರಿಗೂ ಮಾತುಕತೆ ನಡೆದವು. “ ಮರಾಠರು ಮಹಾ ರಾಷ್ಟ್ರದಲ್ಲಿ ಕ್ಷತ್ರಿಯ ಹಿತಕಾರಿಣಿ ಸಭೆಯನ್ನು ಸ್ಥಾಪಿಸಿದ್ದಾರೆ. ಪುಣೆಯಲ್ಲಿ ಮಹಾರಾಷ್ಟ್ರದ ಸ ಛತ್ರಪತಿ ಶಿವಾಜಿಯ ಮೂರ್ತಿಯನು ಪಿಸುವ ನಿಶ್ಚಯವನ್ನು ಈ ಸಭೆ ಮಾಡಿದೆ. ಡ್‌ ನಿಮಗೆ ಗೊತ್ತಿ ದೆ. "ಮಹಾರಾಷ ಷಷ್ಟ ಕ್ಷತ್ರಿಯ `ಒತತಾರಣಿ ಸಭೆಗೆ ಶಿವಾಜಿ ಕಂ ವಂಶ ` ಜರಾದ ಕೊಲಾ ತ್ಲಪುರ ರಾಜರು ಅಧ್ಯಕ್ಷರಿದ್ದಾಕೆ. ನಾನು ಕಾರ ದರ್ಶಿಯಾಗಿದ್ದೇನೆ. ಶಿವಾಜಿಯ ' ಮೂರ್ತಿಯ ಸ್ಥಾಪನೆ ಮತ್ತು ಅನಾವರಣದ ೯ ತಾಶ್ಯಕ್ರ ಮಗಳ ಭಾರವನ್ಸೆಲ್ಲ. ನಾನು ಹೊತ್ತಿ ಸಿ0ಥೆ ಮಹಾರಾಜರ ರಹಸ್ಯ ಯಾತ್ರೆ ೨೧ ದ್ಹೇನೆ. ಈ ಸ್ಮಾರಕ ಕೇವಲ ಮಹಾರಾಷ್ಟ್ರ ದ್ವಲ್ಲ. ಆದರೆ ಇಡೀ ದೇಶದ ಆಕಾಂಕ್ಷೆಗಳ ಪ್ರ ಪ್ರತಿಕವಾ ಗಿದೆ. ಶಿವಪ್ರಭುವು ಇಡೀ ಭಾರತವನ್ನು ಮುಕ್ತ ಗೊಳಿಸಿದರು. “ ಶಿವಾಜಿ ಮಹಾರಾಜರ ವಿಷಯದಲ್ಲಿ ಆಂಗ್ಲ ಇತಿಹಾಸಕಾರರು ಎಂಥೆಂಥ ಹೀನ ಮಾತುಗ ಳನ್ನು ಬರೆದಿದ್ದಾರೆ, ಅವರ ಮೇಲೆ ಎಂಥೆಂಥ ವಮಿಥ್ಯಾರೋಪಗಳನ್ನೂ ಹೊರಿಸಿದ್ದಾರೆಂಬುದು ವಿದಿತವೇ ಇದೆ. ಮರಾಠರು ಮತ್ತು ಶಿವಾಜಿ ಮಹಾರಾಜರನ್ನು ಹೀಗಳೆಯಲು ಮತ್ತು ಹಿಂದು ಮುಸ್ಲಿಮರಲ್ಲಿ ಭೇದವನ್ನು ಹುಟ್ಟಿಸಲು ಎಂಥ್ಲೆಂಥ ಮಾತುಗಳನ್ನು ಬರೆದಿದ್ದಾರೆ! ಶಿವಾಜಿ ಮಹಾ ರಾಜರನ್ನು ಗುಡ್ಡದ ಇಲಿ, ದೆರೋಡೆಗಾರ ಎಂದಿ ದ್ದಾರೆ, ಅಫರುಲಖಾನನ ವಧೆಯ ವೃತ್ತಾಂತ ವನ್ನು ತಪ್ಪಾಗಿ ಬಣ್ಣಿಸಿದ್ದಾಕೆ. ಈ ಮಾತುಗ ಛಂದ ಯಾವ ಮಹಾರಾಷ್ಟ್ರ! ಯನಿಗೆ ಅಪಾರ ದುಃಖವಾಗದು | "ಇಂಥ ಹೀನ ಮಾತುಗಳನ್ನು ಖಂಡಿಸಿ ನಾವು ತಕ್ಕ ಪರಿಮಾರ್ಜನೆ ಮಾಡದಿದ್ದಕೆ ದೇಶದ ಗ ಪೀಳಿಗೆ ಶಿವಾಜಿ ಮಹಾರಾಜರ ವಿಷಯದಲ್ಲಿ ಏನೆಂದು. ತಿಳಿದುಕೊಂಡೀತು? ಮಹಾರಾಷ್ಟ್ರ ಕ್ಷತ್ರಿಯ ಸಭೆಯು ಮಹಾರಾಷ್ಟ್ರ ಇತಿಹಾಸ ಸಂಶೋಧಕ ಮಂಡಲ ಮತ್ತು ಇತರ ಎಲ್ಲ ಇತಿಹಾಸಕಾರರಿಗೆ ಶಿವಾಜಿ ಮಹಾರಾಜರ ಜೀವನದ ವಿಚಾರದಲ್ಲಿ ಸಂಶೋಧನೆ ಮಾಡಲು ತಿಳಿಸಿದೆ. ಗ್ವಾಲ್ಡೆ ರ. ದರ್ಬಾರವು ಈ ಕಾರ್ಯ ದಲ್ಲಿ ತುಂಬ ವೆಚ್ಚ ಮಾಡಿದೆ. ಶಿವಾಜಿಯ ಜೀವನ ವಿಚಾರದಲ್ಲಿ ಮಹಾರಾಷ ಷ್ಟ್ರ ಕ್ಷತ್ರಿಯ ಸಭೆಯವ ರಿಂದ ಒಂದು ಲೇಖನ ತಯಾರಿಸಿಕೊಂಡು ಅದನ್ನು ಬ್ರಿಟಿಶ್‌ ರಾಜವಂಶದವರಿಗೆ ಮತ್ತು ಪ್ರಧಾನ ಮಂತ್ರಿಗೆ ನಾನು ಕಳಿಸಿದ್ದೇನೆ. ತ ಸಭೆಯ 414 ಮೇರಿಗೆ ಬ್ರಿ ಟಿಶ್‌್‌ ಸರಕಾರ ಮತ್ತು ರಾಜ ಸತೆಕಸವು. ಶಿವಾ ಜಯ ಮೂರ್ತಿ ಯ ಅನಾವರಣವನ್ನು ನ್ಸ್‌ ಆಫ್‌ ವೇಲ್ಸ ರಿಂದ ಮಾಡಿಸಲು ಬ ಜನಂ ಭಾಷಣದಲ್ಲಿ ನಾವು ಕಳಿಸಿದ ಲೇಖನದ ವಿಷಯವನ್ನು ಪ್ರಸ್ತಾ ೨೨ ಕಸ್ತೂರಿ ಏಿಸಲು ಒಪ್ಪಿ ಕೊಂಡಿವೆ.'' ಇಷ್ಟು ಹೇಳಿ ಮಹಾರಾಜರು ಕೇಳಕರರ ಎದುರು ಸಭೆಯ ಲೇಖನ ಮತ್ತು ಪ್ರಿನ್ಸ್‌ ಆಫ್‌ ವೇಲ್ಸರ ಭಾಷಣದ ಪ್ರತಿಗಳನ್ನು ಇಟ್ಟರು “ಯಾವ ಇಂಗ್ಲೀಷರು ಮಹಾರಾ ಷ್ಟೃದ ಧುರೀ ಣನ ಅವಹೇಳನ ಮಾಡಿದರೊ ಆ ಇಂಗ್ಲಿಷರ ರಾಜಕುಮಾರನೆ! ಅದರ ಪರಿಮಾರ್ಜನೆ ಮಾಡ ' ಲಿದ್ದಾನೆ, ಪ್ರಿನ್ಸರ ಧರ್ಲಿ ಒಂದಕ್ಷರವೂ ಬಿಟ್ಟು ಹೋಗಬಾರದು. ಕಾಂಗ್ರೆ ಸ್‌ ಮಾಡಬೇಕಿತ್ತು. ಇಂತ ಸಮಯದಲ್ಲಿ ಕಾಂಗ್ರೆಸ್ಸು ಬ್ರಿಟಿಶ್‌ ಸರಕಾರದ ಎರುದ್ದೆ 'ಯುದ್ಧ ತೊಡದೆ. ಈಗ ಏನು ಮಾಡಬೇಕು ಹೇ ಳಿರಿ. " ಪುಣೆಯಲ್ಲಿ ಎಲ್ಲ ಸಿದ್ಧೆ ತೆಯಾಗಿದೆ. ಮೂರ್ತಿಯ ಅನಾವರಣಕಾ ಗಿ ಬ್ರನ್ಸರು ಮುಂಬಣ್ಣುಯಿಂದ ಪುಣೆಗೆ ಬರುವರು. ಯಾವ ಮಹಾಪಿರುಷನು ದೇಶದ ಸ್ವಾತಂತ್ರ್ಯ ಕ್ಕಾಗಿ ಯುದ್ಧ ಮಾಡಿದನೊ ಆತನ ಮೂರ್ತಿಯ ಉದ್ಭಾಟನ ಕಾಲಕ್ಕೆ ಪ್ರಿನ್ಸ್‌ ಆಫ್‌ ವೈಲ್ಸರಿಗೆ ಕಪ್ಪೆ ಧ್ವಜ ತೋರಿಸುವುದೂ ಅದಕ್ಕಾಗಿ ಜನರ ಮೇಲೆ ಪೋಲೀಸರು ಲಾಠಿ ಪ್ರಹಾರಮಾಡಿ ಅವ ರನ್ನು ಬಂಧಿಸುವುದೂ ರಾಷ್ಟ್ರೀಯ ಮಹೋತ್ಸವ ಕಾಲದಲ್ಲಿ ದುರ್ಫಟಓನೆಯಾಗುವುದೂ ಯೋಗ್ಯ ವೆಂದು ನಿಮಗನಿಸುವುದೇ? ಕಾಂಗ್ರೆಸ್ಸಿನ ಚಳವಳಿ ಇಂದು ನಡೆದಿರದಿದ್ದಕೆ ಬ್ರಿಟಿಶ್‌ ಸರಕಾರದೊ- ಡನೆ ಮತಭೇದವಿದ್ದರೂ ನೀವು ಈ ಉತ್ಸವದಲ್ಲಿ ಭಾಗವಹಿಸುತ್ತಿದ್ದಿಲ್ಲವೇ? “ ಕೇಳಕರ ಸಾಹೇಬ, ಇಂಥ ಪ್ರಸಂಗದಲ್ಲಿ ಒಂದೆಡೆ ಸ್ವಾತಂತ್ರ್ಯ ಸೇನಾನಿಯ ಮೂರ್ತಿಯ ಉದ್ಭಾಟಿನೆ ಮತ್ತು ಇನ್ನೊಂದೆಡೆ ಇಂದು ಸ್ವರಾ ಕಾಗಿ ಹೋರಾಡುವವರ ಮೇಲೆ ಲಾಠಿ ಪ್ರಹಾರವಾಗುವುದು ನನಗೆ ಇಷ್ಟವಿಲ್ಲ. ಪೋಲಿ! ಸರು ಮತ್ತುಮಿಲಿಟರಿಯವರ ಕಾವಲಿನಲ್ಲಿ ಪ್ರಿನ್ಸ್‌ ಆಫ್‌ ವೈಲ್ಸರ ಆಗಮನಕ್ಕೇನೂ ವ್ಯತ್ಯಯ ವುಂಟಾಗಲಾರದು. ಆದರೆ ಪುಣೆ ಸ್ಟೇಶನ್ನಿನಿಂದ ಮೂರ್ತಿಯ ಸ್ಥಾನದ ವರೆಗೆ ಕಪ್ಪುಧ್ವಜ ಪ್ರದ ರ್ಶನವಾಗುವುದು, ಬಂಧನೆ ಸತ್ರವಾಗುವುದು ವಾಸ್ತವದಲ್ಲಿ ಇದನ್ನು ಅಶಾಂತಿ ಹಬ್ಬು ವುದು ನನಗೆ ಬೇಡವಾಗಿದೆ. & ಕಾರ್ಯಕ್ರಮ ಬಹುದಿನಗಳ ಹಿಂದೆಯೆ ನಿಶ್ಚಿ ತವಾ ದದ್ದು. ನಾನಿಂದು ಸ್ವಾತಂತ್ರ್ಯವೀರನ ಸನ್ಮಾನ ಕ್ಕಾಗಿ ಕಾಂಗ್ರೆಸ ಸಿಸಿಂದ' ಭಿಶ್ವ ಬೇಡುತ್ತಿದ್ದೇನೆ. ಬ್ರ ಆಫ್‌ 'ವೇಲ್ಬರಿಂದ ಮೂರ್ತಿಯ ಉದ್ಭಾ ಬನೆ ಮಾಡಿಸುವುದರಲ್ಲಿ ಮರಾಠರ ಉದ್ದೇಶ ವೇನು ಎಂಬುದನ್ನೂ ಕಾಂಗ್ರೆಸ್ಸು ಲಕ್ಷಿಸಬೇಕು. “ ನಾವು ಬಯಸುವುದಿಷ್ಟೇ. ಸ್ಟೇಶನ್ನಿನಿಂದೆ ಮೂರ್ತಿಯ ಸ್ಥಾನದ ವರಿಗೆ ಮೆರವಣಿಗೆಯ ಮಾರ್ಗದಲ್ಲಿ ಕಪ್ಪು ಧ್ವಜ ಪ್ರದರ್ಶನವಾಗ ಗೊಡಬೇಡಿರಿ. ಪುಣೆಯಲ್ಲೇ ಹರತಾಳವಾಗಬಾ ಸಭೆಗಳಾಗಬಾರದು, ವಿರೋಧ ಪ್ರಕಟಿಸ ಬಾರದು ಎಂದೇನೂ ನಾವು ಹೇಳುವುದಿಲ್ಲ. ಏನನ್ನುತ್ತೀರಿ ಕೇಳಕರ ಸಾಹೇಬ? ” ಮಹಾರಾ ಜರು ತಮ್ಮ ಮಾತು ಮುಗಿಸಿದರು. ತಾತ್ಕಾಸಾಹೇಬರು ಶಾಂತಚಿತ್ತದಿಂದ ಎಲ್ಲ ವನ್ನೂ ಕೇಳಿಕೊಂಡರು. ಇದುವರೆಗೂ ಅವರು ಒಂದು ಶಬ್ದವನ್ನೂ ಆಡಿರಲಿಲ್ಲ. ಅವರು ಏನನ್ನಾ ದರೂ ಹೇಳುವ ಮೊದಲೇ ಗ್ವಾಲ್ಹೇರ ಮಹಾರಾ ಜರು ಇನ್ನೊಂದು. ಘೋಷಣೆ ಮಾಡಿದರು. “ ಮಹಾರಾಷ್ಟ್ರ ಕ್ಷತ್ರಿಯ ಸಭೆಯ ಮೂಲಕ ಈ ಮೂರ್ತಿಯ ಸ್ಥಾಪನೆಯಾಗಲಿದೆ. ಸ್ವಾತಂತ್ರ್ಯ ಯುದ್ಧದ ಈ ವೀರನ ಇನ್ನೊಂದು ಸ್ಮಾರಕವನ್ನು ನಿಲ್ಲಿಸಲು ಕಾಂಗ್ರೆಸ್ಸು ಬಯಸಿದರೆ ನಾನು ಅದರ ಸರ್ವ ಭಾರವನ್ನು ಹೊರುವೆನು, ” ಎಂದರವರು. ಮಹಾರಾಜರು ಎಷ್ಟೊಂದು ಕಳಕಳಿಯಿಂದ ಇದನ್ನೆಲ್ಲ ಹೇಳಿದರೆಂಬುದನ್ನು ವರ್ಣಿಸಲಾಕೆ. " ಶಿವಾಜಯ ಮೂರ್ತಿಯ ಉದ್ಭಾಟನದಿಂದ ಮಹಾರಾಷ್ಟ್ರ ಮತ್ತು ಇಡೀ ದೇಶಕ್ಕೆ ಸಂತೋಷ ಬಾಗನ್‌ ಆದರೆ ಪ್ರಿನ್ಸ್‌ ಆಫ್‌ ವೇಲ್ಸರಿಗೆ ಬಹಿಷ್ಕಾರ ಹಾಕಲು ಕಾಂಗ್ರೆಸ್ಸು ನಿಶ್ಚ ಸ ಆ ನಿಶ್ಚಯವನ್ನು ಬದಲಿಸುವುದು ಸಾಧ್ಯವಿಲ್ಲ. ನಾನಾಗಲಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ಸಾ ಗಲಿ ಏನು ಮಾಡಬಲ್ಲ ವು] ಈ ನಿರ್ಣಯ ಅಖಿಲ ಭಾರತ ಕಾಂಗೆ ಗ್ರೆಸ್ಸಿನದು''. ಎಂದು. ತಾತ್ಕಾಸಾಹೇಬರು ಹೇಳಿದರು. ಶ್‌ | _ಹೊರಡಲನುವಾದರು. ಸಿಂಧೆ ಮಹಾರಾಜರ ರಹಸ್ಯ ಯಾತ್ರಿ ೨ ಮಹಾರಾಜರಿಗೆ ನಿರಾಶೆಯಾಯಿತು. ಅವರು ಅಷ್ಟರಲ್ಲಿ ಕೇಳಕರರು, “ಗಾಂಧೀಜಿಯವರು ಬಯಸಿದರೆ ಪುಣೆಯ ಕಾರ್ಯ . 'ಪ್ರಮದಲ್ಲಿ ಬದಅಾವಣೆಯಾಗಬಹುದು. ಅವರ ಆದೇಶವಿದ್ದರೆ ಬದಲಾವಣೆ ಸಾಧ್ಯ” ಎಂದರು. .. «" ಹಾಗಾದರೆ ಮುಂಬೈಗೆ ನಡೆಯಿರಿ. ಗಾಂಧೀ ಜಿಯವರ ಸಮ್ಮತಿ ಪಡೆಯಿರಿ '' ಎಂದು ಮಹಾ ರಾಜರು ಕೇಳಕರರಿಗೆ ಹೇಳಿದರು. ಗ್ವಾಲ್ಹೇರ ಮಹಾರಾಜರ ಸೇವೆಯಿಂದ ಕೇಳ ಕರರ ಮೇಲೆ ತುಂಬ ಪ್ರಭಾವವಾಗಿತ್ತು. ಶಿವಾಜಿ ಮಹಾರಾಜರ ಯುದ್ಧದಿಂದ ಲೋಕಮಾನ್ಯ ತಿಲ ಕರಿಗೆ. ಸ್ವರಾಜ್ಯ ಆಂದೋಲನಕ್ಕೆ ಹೂಡಲು ಸ್ಫೂರ್ತಿ ಸಿಕ್ಕಿತ್ತು. ಅವರು ಅನೇಕ ಭಾಷಣ ಲೇಖನಗಳಲ್ಲಿ ಈ ಮಾತನ್ನು ಪ್ರಸ್ತಾವಿಸಿದ್ದರು. ಇಂದು ರಾಷ್ಟ್ರ ದ ಈ ಸ್ಥಿತಿಯಲ್ಲಿ ಕೇಳಕರರೂ ಇತರ ಕಾಂಗ್ರೆ ಸ್ಸಿಗರಗೂ ಈ ಸಮಾರಂಭದಲ್ಲಿ ಭಾಗ ವಹಿಸಲು ಅಸಮರ್ಥರಾಗಿದ್ದರೂ ಅದ ಕೊಡನೆ ಅವರ ಸಹಾನುಭೂತಿ ಇದ್ದೇ ಇತ್ತು. ಶಿವಾಜಿ ಮಹಾರಾಜರ ಧೈೇಯಪೂರ್ತಿಗಾಗಿಯೇ ಅವರೂ ಇಂದು ಸಕ್ರಿಯವಾಗಿ ಪ್ರವ ೈತ್ತರಾಗಿದ್ದ ರಲ್ಲವೆ? ಕೇಳಕರರು ಮಹಾರಾಜರ ಸ್ಪೆಶಲ್‌ ಟ್ರೀನಿ _ ನಲ್ಲಿ ಮುಂಬಯಿಗೆ ತೆರಳಿದರು. ಮಹಾರಾಜರು ಪುಣೆಯಲ್ಲಿಯೇ ಉಳಿದದ. ಅವರು ಅನಾವರಣ _ ಸಮಾರಂಭದ ಎಲ್ಲ ವ್ಯವಸ್ಥೆಯ ನ್ನು ನಿರೀಕ್ಷಿಸಿ ದರು, ನನ್ನೊ ದಿಗೆ ಕೇಸರ್‌” ಕಾರ್ಕಾಲಯಕ್ಕೂ ಭೆಚ್ಚಿಯಿತ್ತರು. ಮುಂಬಯಿಯಲ್ಲಿ ಕೇಳಕರರು ಗಾಂಧೀಜಿ ಯೆದುರು ಮಹಾರಾಜರ ಅಭೀ (ಷ್ಟವನ್ನು ಅರುಹಿ ದರು, ಮಹಾರಾಜರನ್ನು ಸಂಗಡ ಏಕೆ. ಕರತರ ಲಿಲ್ಲ ಎಂದು ಗಾಂಧೀಜಿ "ಅವರನ್ನು ಕೇಳಿದರು. ಪುಣೆಯಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ಸು ಯಾವ | ಮತಪ್ರ ದರ್ಶನವನ್ನೂ 4 ಮಾಡಲಾಗದು ಎಂದು ಕ್ಯ " ಗಾಂಧೀಜಿ ಒಪ್ಪಿಕೊಂಡರು. ಗಾಂಧೀಜಿ ತುಂಬ ವ್ಯವಹಾರ ಕುಶಲರಾಗಿದ್ದರಲ್ಲವೇ? ಮರುದಿನ ಪ್ರಣೆಗೆ ಬಂದು *ೇಳಕರರು ಗಾಂಧೀಜಿಯವರ ಆದೇಶದ ವಿಷಯವನ್ನು ಮಹಾರಾಜರಿಗೆ ತಿಳಿಸುತ್ತ, “ ಸಿಂಧೆ ಸರಕಾರ, ನಿಮ್ಮ ಈ ಸೇವೆಗಾಗಿ ಮಹಾರಾಷ್ಟ್ರವು ನಿಮಗೆ ಆಭಾರಿಯಾಗಿದೆ. ನಿಮ್ಮ ಈ ಕಾರ್ಯವು ಸ್ಮರಣೀಯ ವಾಗಿ ಜಟ ಎಂದು ನುಡಿದರು. ೧೯೫೭ ರಲ್ಲಿ ಪ್ರತಾಪಗಡದಲ್ಲಿ ಶಿವಾಜಿಯ ಮೂರ್ತಿಯ ಸ್ಥಾಪನೆಯಾದಾಗ ಗ್ವಾಲ್ಹೇರ ಮಹಾರಾಜರು ಜೀವಂತರಾಗಿರಲಿಲ್ಲ. ಅದನ್ನು ಪ್ರಧಾನ ಮಂತ್ರಿ ನೆಹರೂ ಅವರು. ಉದ್ಭಾ ಟಿಸ ಲಿದ್ದಾಗ ಏವ ಮುರಾರಜಿ ಗಿನ ಹಿಂಡ ಶಿವಾಜಿ ಮಹಾರಾಜರ ವಿಚಾರಕ್ಕೆ ತೆಗೆ ದಿದ್ಮ.ಉದ್ಗಾರಗಳ ಬಗ್ಗೆ ಎದ್ದ ಚರ್ಚೆ ಮೂವ ತ್ತ ದು ವರ್ಷಗಳ ಹಿಂದೆ ಗ್ವಾಲ್ಪೆ (ರ ಮಹಾ ಕ ಹೇಳಿದ ಸಂಗತಿಗಳನ್ನು ಎತ್ತಿ ತೋರಿ ಸುತ್ತದೆ. ಇಂಗ್ಲೀಷ್‌ ಇತಿಹಾಸಗಾರರು ಶಿವಾಜಿ ಯನ್ನು ಕುರಿತು” ಬರೆದಿದ್ದುದನ್ನೋದಿ ತಮ್ಮ ಆತ ಕಥೆಯ ಲ್ಲಿ ಅದೇ ರೂಪ ದಲ್ಲಿ ೨ಎಜಟು ಬಗ್ಗೆ ಬರೆದುದಾಗಿ ನೆಹರೂ ಅವರು ಹೇಳಿದರು. ನಿಜ ವಾದ ಸಂಗತಿಗಳು ತಿಳಿದುಬಂದ ಮೇಲೆ ಆತ್ಮ ಕಥೆಯ ಮುಂದಿನ ಆವೃತ್ತಿಗಳಲ್ಲಿ ಅದನ್ನು ಅವರು ತಿದ್ದಿ ಕೊಂಡರು, ಅಂತೂ” ನೆಹರೂ ಅವರ ವಿಚಾರದಲ್ಲಿ ಪರಿ ವರ್ತನೆಯಾಯಿತು. ಪ ಗ್ರತಾಪಗಡದೆ ಕುಡಿ ಶಿಖರದಲ್ಲಿ ಶಿವಾಜಿಯ ಭವ್ಯ ಮೂರ್ತಿಯನ್ನು ಉದ್ಭಾ ಟಿಸು ತ್ತ ಅವರು, ಕ ಶಿವಾಜಿ ಕೇನ ಮಹಾರಾಷ್ಟ್ರ ದವರಲ್ಲ, ಡ್‌ ಭಾರತದವರು '' ಎಂದರು, (ಈ ಲೇಖದ ಆರಂಭದಲ್ಲಿರುವ ಶಿವಾಜಿಯ ಅಶ್ವಾರೂಢ ಚಿತ ತ್ರ ಪ್ರತಾಸಗಡದಲ್ಲಿ ಉದ್ಯಾಟ ಸಿದ ಮೂರ್ತಿಯ ಅನುಕೃತಿಯಾಗಿದೆ.) ಶ್ರಿ ಸ್ವಪ್ನಗಳು ಭವಿಷ್ಯವನ್ನು ಹೇಳಬಲ್ಲವೇ? 2೨ ಜ್‌ | 7ರಿಂದ ಪರಿಮಿತಿಯನ್ನು ದಾಟಿ ಮನುಷ್ಯನ ಮನಸ್ಸು ಮುಂದಾಗುವದನ್ನು ಸರಿಯಾಗಿ ಹೇಳ ಬಲ್ಲುದಾದಕೆ ಅದು ಮನಷ್ಯ ಮತ್ತು ವಿಶ್ವದ ಬಗ್ಗ ಇರುವ ಕಲ್ಪನೆಯನ್ನೆ ಬದಲಾಯಿಸೀತು. ಆದರೆ ಇಂಥ ಶಕ್ತಿಯಿದೆಯೆ? ಹೀಗೆ ಭವಿಷ್ಯ ಹೇಳುವುದು ನಿಜವಾಗಿಯೂ ಸಾಧ್ಯವೇ? ಇಂಥದೊಂದು ಶಕ್ತಿ ಇರಬಹುದು ಎಂಬು ದಕ್ಕೆ ಮೊದಲನೆಯ ಸೂಚನೆಯಾಗಿ ಮುಂದಾಗು ವದರ ಕನಸು ಕಂಡ ಅನೇಕರ ಉದಾಹರಣೆ ಗಳನ್ನು ಹೇಳಬಹುದು, ೧೮೬೫, ಎಪ್ರಿಲ್‌ ತಿಂಗಳಲ್ಲಿ ಒಂದು ರಾತ್ರಿ ಅಮೇರಿಕೆಯ ಸ [ಕ್ಷ ಅಬ್ರ ಹಾವ ಲಿಂಕನ್ನ ನ ತಮ್ಮ ಸಾವಿನ ಕನಸನ್ನು ಕಂಡರು, ಮುಂದೆ ಕೆಲವೇ ದಿನಗಳಲ್ಲಿ ಅವರ 'ೂಲೆಯಾಯಿ ತು. ತಮ್ಮ ಚರಿತ್ರಕಾರ ಲಾರ್ಡ ಲಾವಕನ್ನರಿಗೆ ಲಿಂಕನ್ನರು ಈ ಸ್ವಪ್ನದ ವಿಚಾರವನ್ನು ಕುರಿತು ಹೀಗೆ ಹೇಳಿದ್ದ ರುಃ "" ನಾನು ಶ್ಶೇತಭವನದಲ್ಲಿ ಕೋಣಿಯಿ ದ ಕೋಣೆಗೆ ಅಲೆಯುತ್ತಿದ್ದೆ. ಎಲ್ಲ ಕೋಣೆಗಳೂ ಖಾಲಿಯಾಗಿದ್ದವು. ಆದರೆ ಎಲ್ಲಿಂ- ದಲೋ ಅಳುವ ಧೃನಿ ಕೇಳಿಸುತ್ತಿ ತ್ತು. ಪೂರ್ವ ದಿಕ್ಕಿನ ಕೋಣೆಗೆ ಬಂದಾಗ ಅಲ್ಲಿ ದಃಃಖಿಸುತ್ತಿ ತ್ತಿದ್ದ ಅನೇಕರನ್ನು ಕಂಡೆ. ಕೋಣೆಯ ಮಧ್ಯದಲ್ಲಿ ಒಂದು ಶವ ಪಿಟ್ಟಿ ಗೆಯಿತ್ತು. “ಯಾರು ಸತ್ತಿರು ವರು? '' ಎಷು. ಕೇಳಿದೆ. “ ಅಧ್ಯಕ್ಷರು 'ಎಂದು ಯಾಕೋ ಉತ್ತರವಿತ್ತರು. ಛೆ ಕೊಲೆಗಡುಕ ನೊಬ್ಬ ಅವರನ್ನು ಕೊಂದ, ೫ ಎಂದವರು ಹೇಳಿ ದರು. ಈ ಕನಸು ಕಂಡ ಕೆಲ ದಿನಗಳಲ್ಲಿಯೆ ಚಮ ೨೪ ತ್ಥಾರ ಜೆ. ಜಿ. ರ್ಯಾನ್‌, ಅದೇ ರೀತಿಯಲ್ಲಿ ಲಿಂಕನ್ನರ ಕೊಲೆಯಾಯಿತು ಅರಸು ಕ್ರೋಸಸ ನಿಗೆ. ತನ್ನ ಮಗ ಎಥಿಸ್‌ ಕೊಲೆ ಮಾಡನ್ಪ ಟ್ಟಂತೆ ಕನಸು. ಬಿದ್ದ ಉಲ್ಲೆ ಶ್ಲಖ ಇತಿಹಾಸದಲ್ಲಿ ಡೊರೆಯುತ್ತ ದೆ ಈ ಕನಸು. ಬಿದ್ದ: ಕೆಲದಿನಗಳ ನಂತರ ತನ್ನ ಸ್ವಪ್ನದಿಂದ ಅಂಜಿ ಕೊಂಡಿದ್ದ ಅರಸು ಯಾವನನ್ನು ತನ್ನ ಮಗನ ರಕ್ಷಣೆಗೆಂದು ನಿಯಮಿಸಿದ್ದನೋ ಆತನೇ ಎಥಿ ಸನ ಕೊಲೆ ಮಾಡಿದನು. ಜೂಲಿಯಸ್‌ ಸೀಜರನ ಹೆಂಡತಿಗೆ ಆತನ ಕೊಲೆಯಾದಂತೆ ಸ್ವಪ್ನವಾದ ನಂತರ ಜೂಲಿಯೆಸ್‌ ಸೀಜರನ ಕೊಲೆಯಾದ ದ್ವನ್ನು ಪ್ಲ ಬಾರ್ಕ ಹೇಳಿದ್ದಾನೆ. ಆದರೆ.” ಇಂಥ ಮಾತುಗಳನ್ನು ಸತ ನಂಬದ ಚಿಕಿತ್ತ ಕೈಕಬುದ್ಧಿ ಯವರಿಗೆ ಇಂಥ ಸ್ವಪ್ಪೆ ವಿಚಾರಗಳನ್ನು ಹೇಳಿದರೆ ಸಾಲುವದಿಲ್ಲ. ದ ರಿಗೆ ಇನ್ನೂ ಬಲವಾದ ಆಧಾರಗಳನ್ನು ಕೊಡ ಬೇಕಾಗುತ್ತದೆ. ಡಾ. ವಾಲ್ಪರ ಫ್ರಾಂಕ್ಲಿನ ಪ್ರಿನ್ಸ್‌ರಿಗೆ ಬಂದ ಅನುಭವವು ನನ್ನನ್ನು ಈ ವಿಷಯವನ್ನು ಶಾಸ್ತ್ರೀ ಯ ದೃಷ್ಠಿ ಯಲ್ಲಿ. ನೋಡುವಂತೆ ಪಿ ಪ್ರೇರೇಪಿಸಿತು. ಒಂದು ದಿ ರಾತ್ರಿ ಡಾ. ಪ್ರಿನ್ಸರಿಗೆ ಭಯಾನಕ ಪ್ನವೊಂದು “ಬತ ಇಂದು ಸುರಂಗ ಜಃ ಎರಡು ಪ್ಯಾಸೆಂಜರ ರೇಲ್ವೆ ಗಾಡಿ ಗಳು ಢಿಕ್ಕಿಹೊಡೆದಂತೆ ಅವರಿಗೆ ಸ್ವಪ್ನ ಕಂಡಿತು. ನಿಡ್ಡೆಯಲ್ಲಿ ಅವರು ನರಳಿದ್ದ ಕೇಳಿ ಎಚ್ಚತ್ತ ಅವರ ಹೆಂಡತಿ “ ಏನಾಯಿತು? ಎಂದು ಕೇಳಲು ಅವರು ಡಬ್ಬಿಗಳು ಪುಡಿಪುಡಿ ಯಾಗಿ ಬಿದ್ದದ್ದನ್ನು ತಾವು ಕಂಡೆವೆಂದೂ ಜನರ ರ್ಯಾ ನ ವ? « `' ಆರ್ತನಾದ *3ಿವಿಗೆ ಬಿದ್ದಿತೆಂದೂ ಹೇಳಿದರು. ೫. ೧4 _ ತೆಳಗೆ ಸಿಕ್ಕ ಜನರನ್ನು ಪಾರು ಮಾಡುವ ಕಾರ್ಯ ನಡೆದಿದ್ದಾಗ ಹೊಗೆ ಮತ್ತು ಉರಿಯೆದ್ದಿತೆಂದೂ ಆರ್ತನಾದ ಇನ್ನಿಷ್ಟು ಕರುಣಾಜನಕವಾಯಿ ತೆಂದೂ ಡಾ. ಪ್ರಿನ್ಸ್‌ ತಮ್ಮ ಪತ್ನಿಗೆ ತಮ್ಮ ಸ್ವಪ್ನದ ಸಮಾಚಾರವನ್ನು ವಿವರಿಸಿದರು. ಮುಂದೆ ಕೆಲವೇ ತಾಸುಗಳಲ್ಲಿ ಅಲ್ಲಿಂದ ಸುಮಾರು ೭೦ ಮೈಲು ದೊರದಲ್ಲಿ ಡಾ. ಪ್ರಿನ್ಸರು ಸ್ವಪ್ನದಲ್ಲಿ ಕಂಡಂಥ ರೈಲು ಅಫಘಾತ ಸೆಂಭವಿ ಸಿತು. ಕೆಲವರಿಗೆ ತಮಗೇ ಸಂಬಂಧಿಸಿದೆ ವಿಚಾರ ವಾಗಿ ಸ್ವಪ್ನಗಳು ಬೀಳುವವು. ಭವಿಷ್ಯತ್ತಿನ ಸೂಚನೆಯ ಸ್ವಪ್ನಗಳಲ್ಲಿ ಇಂಥ ಸ್ವಪ್ನಗಳೆ( ಹೆಚ್ಚು ಅರ್ಥವಾಗಬಲ್ಲವು. ನನಗೆ ಪರಿಚಿತರಾದ ಶಿಕ್ಷಕಕೊಬ್ಬರಿಗೆ ಅವರಿಗೇ ಸಂಬಂಧಪಟ್ಟ ಸ್ವಪ್ನ ವೊಂದು ಬಿದ್ದಿತ್ತು. ಅವರು ಮರುದಿನ ಸಮೀ ಪದ ಊರಿನಲ್ಲಿ ಇರುವ ತಮ್ಮ ಪ್ರೇಯಸಿಯನ್ನು ಕಾಣಲು ಹೋಗತಕ್ಕವರಿದ್ದರು. ಆದರೆ ರಾತ್ರಿ ಯಲ್ಲಿ ಅವರಿಗೆ ತಾವೊಂದು ಅಪಘಾತದಲ್ಲಿ ಸಿಕ್ಕಿ ದ್ಮಾಗಿಯೂ ರೇಲ್ವೆ ಡಬ್ಬಿಯಲ್ಲಿದ್ದ ಅಗ್ನಿಜ್ಬಕೆ ಉರುಳಿ ತಮ್ಮ ಮೇಲೆ ಬಿದ್ದು ತಮಗೆ ಗಾಯವಾ ದಂತೆಯೂ ಸ್ವಪ್ನ ಬಿದ್ದಿತು. ಅವರು,ಅದರಿಂದ ಆತಂಕಗೊಂಡು ಮರುದಿನದ ಪ್ರಯಾಣವನ್ನು ರದ್ದುಗೊಳಿಸಿದರು. ಮರುದಿನ ಅವರು ಹೋಗ ಲಿದ್ದ ಕೇಲ್ವೈಗೆ ಅಪಘಾತ ಸಂಭವಿಸಿತು ಮಾತ್ರ ವಲ್ಲ, ಒಂದು ಡಬ್ಬಿಯಲ್ಲಿದ್ದ ಅಗ್ಗಿಷ್ಟಿಕೆ ಉರುಳಿ ಬಿದ್ದು ಒಬ್ಬನಿಗೆ ಗಾಯವೂ ಆಯಿತು. ಭವಿಷ್ಯತ್ತಿನ ಬಗ್ಗೆ ಬೀಳುವ ಸ್ವಪ್ನಗಳಲ್ಲಿ ಕೆಲವು ತಪ್ಪೆಗಳೂ ಕಾಣಬಹುದು. ' ಆದಕೆ ಈ ತಪ್ಪುಗಳಿಗೂ ಒಂದು ವಿಶಿಷ್ಟ ಮಹತ್ವವಿರುವದು ಕಾಣಿಸುತ್ತದೆ. ಅಮೇರಿಕೆಯ ನ್ಯಾಯಾಧೀಶ ಕೊಬ್ಬರಿಗೆ ಒಮ್ಮೆ ತಾವು ಕ್ಯಾಥೊಲಿಕ್‌ ಚರ್ಚ ದರಲ್ಲಿ ದೆಫನವಿಧಿಯೊಂದರಲ್ಲಿ ಭಾಗ ವಹಿಸಿ ಂತೆ ಸ್ವಪ್ಪ ಬಿತ್ತು... ಅಲ್ಲಿಯ ಪಾದ್ರಿ ಈ ಈ ನ್ಯಾಯಾಧೀಶಕಿಡೆ ಬೊಟ್ಟು ಮಾಡಿ ತೋರಿಸಿ "೩೧ ದಿನಗಳು” ಎಂದ, ಶವದ ಪಿಟ್ಟಿಗೆಯಲ್ಲಿ ಆಗಿನ್ನೂ ಜೀವಂತವಿದ್ದ ಅಧ್ಯಕ್ಷ ರೂಜವೆಲ್ಟರ ೫.2. ಸ್ವಪ್ನ ಚಮತ್ಕಾರ ೨೫ ಶವ ನ್ಯಾಯಾಧೀಶರಿಗೆ ಕಂಡಿತು. ಹು ಈ ಸ್ವಪ್ತ ವಿಚಾರವನ್ನು ಹೆಚ್ಚು. ಕಡಿಮೆ ಮರೆತಾಗ ಸ್ವಪ್ನ ಬಿದ್ದ ಸರಿಯಾಗಿ ೩೧ ದಿನಗಳಿಗೆ ಅವರಿಗೆ ಕ್ಯಾಥೊಲಿಕ್‌ ಆಸ್ಪತ್ರಿ ಯೊಂದರಿಂದ ಕರೆ ಬಂತು. ಅಲ್ಲಿ ಹೈದಯ ಎಕಾರದಿಂದ ಬೇನೆ ಬಿದ್ದಿದ್ದ ಅವರ ತಾಯಿ ಯನ್ನು *ರತಂದಿದ್ದರು. ಅವಳು ಅಲ್ಲಿ ಸತ್ತಳು. ನ್ಯಾಯಾಧೀಶರು ಸ್ವಪ್ನದಲ್ಲಿ ಕಂಡ ಪಾದ್ರಿಯ ಮುಖ ಅವರ ತಾಯಿಯ ಶುಶ್ರೂಪಷಿ ಮಾಡುತ್ತಿದ್ದ ದಾಯಿಯದಾಗಿತ್ತು. ಬಹುಶಃ ತಮ್ಮ ಮನಸ್ಸು ಆಘಾತ ಸಹಿಸಿ ಕೊಳ್ಳುವ ಉದ್ದೇಶದಿಂದ ತನ್ನ ತಾಯಿಯ ಬದಲು ಸ್ವಪ್ನದಲ್ಲಿ ರೂಜವೆಲ್ಟರ ಮುಖವನ್ನು ತೋರಿಸಿತ್ತು ಎಂದು ನ್ಯಾಯಾಧೀಶರು ಈ ವಿಷ ಯವನ್ನು ವಿವರಿಸಿದರು. ಆದರೆ ಹೇಳಿದ ಅವಧಿ, ಶವಸಂಸ್ಕಾರ, ಕ್ಯಾಥೊಲಿಕ್‌ ಚರ್ಚು, ಬದಲಾ ದರೂ ಗುರುತು ಸಿಕ್ಕ ಮುಖ ಇತ್ಯಾದಿಗಳೆಲ್ಲ ಸ್ವಪ್ನದ ವಿಚಿತ್ರತೆಯಲ್ಲೂ ಒಂದು ಸತ್ಯವನ್ನು ಸೂಚಿಸಿತ್ತು. ಭವಿಷ್ಯತ್ತನ್ನು ಸೂಚಿಸುವ ಸ್ವಪ್ನಗಳಲ್ಲಿ ಅನೇಕ ಸ್ವಪ್ನಗಳು ಆಗುಲಿರುವದರ ಯಥಾರ್ಥ ಚಿತ್ರವನ್ನು ತೋರಿಸುತ್ತವೆ. ಜೆ. ಜಿ, ಎಂಬ ತರುಣನೊಬ, ಒಂದು ಸ್ವಪ್ನ ವನ್ನು ಕಂಡ, ಪ್ರಖರ ಪ್ರಕಾಶವಿದ್ದ ಒಂದು ಕೋಣೆಯಲ್ಲಿ ಒಂದು ಮೇಜಿನ ಮೇಲೆ ತರುಣ ನೊಬ್ಬ ಕಾಲು ಮಡಿಚಿ ಮಲಗಿಕೊಂಡಂತೆಯೂ ಅವನ ಮೇಲೆ ಬಿಳಿಯ ಚಾದರ ಹೊದಿಸಿದ್ದಂ ತೆಯೂ ಮುಖ ಮಾತ್ರ ಕಾಣುತ್ತಿತ್ತೆಂದೂ ಆದರೆ ಅದು ವಿಕಾರವಾಗಿ ಗುರುತಿಸಲು ಬಾರ ದಂತೆ ಇತ್ತೆಂದೂ ತನ್ನ ಸ್ವಪ್ನವನ್ನು ಕುರಿತು - ಆತ ಹೆಂಡತಿಗೆ ಹೇಳಿದ. ಮರುದಿನ ಅವನನು ಒಂದು ಆಸ್ಪತ್ರಿಯವರು ಕರಸಿದರು. ಅವನ ಕಕ್ಕನಿಗೆ ಅಪಘಾತವಾ ಗಿತ್ತು. ಆಪರೇಶನ್‌ ಕೋಣೆಗೆ ಹೋದಾಗ ಆತ ನಿಗೆ ಸ್ವಪ್ನದಲ್ಲಿ ಕಂಡ ದೃಶ್ಯದ ಯಥಾರ್ಥ ಪ್ರತಿ ಕಂಡುಬಂತು, ಸ್ವಪ್ನದಲ್ಲಿ ಕಂಡಂತೆಯೆ( ಆ ಕೋಣೆಯಿತ್ತು. ಪ್ರಖರ ಪ್ರಶಾಶವಿತ್ತು. ತ್ರ ೨೬ ಎ ಕಸ್ತೂರಿ ಮೇಜಿನ ಮೇಲೆ ಮಲಗಸಿದವನಿಗೆ ಮುಖವನ್ನು ಮಾತ್ರ ಬಿಟ್ಟು ಉಳಿವಿಡೀ ದೇಹವನ್ನು ಮುಚ್ಚು ವಂತೆ” ಬಿಳಿಯ ಚಾದರ ಹೊದಿಸಿದ್ದ ರು. ಮುಖ ಅಪಘಾತದಿಂದೆ ವಿಕಾರವಾಗಿ “ಗುರುತಿಸಲು ಬಾರದಂತಿತ್ತು. ಅಮೇರಿಕದ ಅತಿಮಾನಸ ಸಂಶೋಧನ ಸಂಸ್ಥೆ ಯವರು ಎರಡು ಸ ಸ್ವಪ್ನಗಳನ್ನು ಬರೆದಿಟ್ಟಿದ್ದಾರೆ. ಕುದುಕೆ ಶಯ ಡ್‌ ನಲ್ಲಿ ಎಳ್ಳ ಷ್ಚೂ ಆಸ್ಥೆ ಇಲ್ಲದ, ಜುಗಾರಾಡುವದನ್ನು ದ್ವೇಷಿಸುತ್ತಿದೆ. ವಿಲಿಯಂ ಡಲ್‌ವಿಚ್‌ ಎಂಬವನಿಗೆ ೧೯೩೩" ಮೇ.೩೧ ರ ಕ:ದುಕೆಶರ್ಯತಿ ತ್ಕಿನಲ್ಲಿ ಗೆದ್ದ ನಾಲ್ಕು ಕುದುಕೆಗಳ ಬಗ್ಗೆ ಮುನ್ನಾ ದಿನ ಸ್ವಪ್ನ ಬಿತ್ತು. ಅವನು ಈ ವಿಚಾರವನ್ನು ತನ್ನ ಸ್ನ ಹಿತರೆದುರು ಹೇಳಿದನು. ಮರುದಿನ ಕುದುಕಿ ಶರ್ಯತ್ತಿನ ಪರಿಣಾಮ ಪ್ರಕಟವಾದಾಗ ನಿಜವಾಗಿಯೂ ಅವನಿಗೆ ಸ್ವಪ್ನ ದಲ್ಲಿ ಕಾಣಿಸಿದ ಕುದುರೆಗಳ ಗೆದ್ದಿ ದ್ದವು. ಇನ್ನೊಂದು ಸ್ವಪ್ಪ ಗ್ಲೆಡಿಸ್‌ ಕ್ಲಾರ್ಕ ಎಂಬವ ಳಿಗೆ ಬಿದ್ದಿತ್ತು. ಅವಳಿಗೆ ತನ್ನ ಸ್ನೇಹಿತರನ್ಲಿಗೆ ತಾನು ಹೋದ ಹಾಗೆಯೊ ತನ್ನನ್ನವರು ಕಾರಿನ ಬದಲು ಕುದುರೆ. ಗಾಡಿಯಲ್ಲಿ ಕರೆದೊಯ್ದಂ- ತೆಯೂ ರಸ್ತೆಯಲ್ಲಿ ಬಹಳಷ್ಟು ಹಣವಿದ್ದ ಒಂದು ಚೀಲ ಸಿಕ್ಕಂತೆಯೂ ಸ್ವಪ್ನ ಬಿತ್ತು. ಮುಂಡೆ ಎರಡು ವಾರಗಳ ನಂತರ ಅವಳು ತನ್ನ ಸ್ನೇಹಿ ತರ ಊರಾದ ವಠ್ಮಿಂಗಕ್ಕೆ ಹೋದಾಗ ಎಲ್ಲವೂ ಸ್ವಪ್ನದಲ್ಲಿಯಂತೆಯೇ ಜರುಗಿತು. ಹಣದ ಚಲುವ ಸಿಕ್ಕಿತು. ಇಂಥ ಸ್ವಪ್ಪ ಗಳ ವಿಚಾರದಲ್ಲಿ ವಿಜ್ಞಾ ನ ಏನು ಮಾಡಬಲ್ಲದು ? ಅವೇನು ಎಂದು ಸಂತೋಧನೆ ನಡೆಸಿ ಸಾಧ್ಯ ವಾದಕಿ ಅವುಗಳ ಹಿಂದಿರುವ ತತ್ತ ಯಾವದು ಜಂ ಕಂಡುಹಿಡಿಯುವದೇ ಅಲ್ಲ ಇಲ್ಲಿ ವೊದಲು ಮಾಡಬೈಕಾದದ್ದೆ ಇದಕೆ ಸಾಧ್ಯವಿದ್ದಷ ಷ್ಟು ಹೆಚ್ಚು ಮಾಹಿತಿಯನ್ನು. ಕಲೆ ಹಾಕುವದು. ನನ ಹುಡತಿ ಡಾ. ಲುಯಿಸಾ- ರ್ಯಾನ್‌ ಈಗ ಸುಮಾರು ಇಂಥ ೪೦೦೦ ಸ್ವಪ್ನಗಳ ಮಾಹಿತಿಯನ್ನು ಕಲಪಾಕಿದ್ದಾ ಳೆ, ಸ್ವಪ್ನ ವಿಚಾರಗಳಂತೂ ಸರಿ. ಜಾಗ್ರತಾ ವಸ್ಫೆಯಲ್ಲಿ ಕೂಡ ಇಂಥ ಅನುಭವಗಳು ಬರುವ ವೆಂದು ನನ್ನ ಹೆಂಡತಿ ನಡೆಸಿದ ಅಭ್ಯಾಸಗಳಿಂದ ಕಂಡುಬಂದಿದೆ. ಅದಕ್ಕೆ ಒಂದು ಉದಾಹರಣೆ ಯಾಗಿ ಒಬ್ಬರಿಗೆ ಬಂದ ಆ ಭವ ಇಲ್ಲಿ ಹೇಳಿದೆ: ಕ ಶಾನು ನನ್ನ ಸೆ ಸ್ನೇಹಿತರು ಮತ್ತು ಅವರ ಇಬ್ಬರು ಚಿಕ್ಕ ಮಕ್ಕ ಳೂಡನೆ ಕುದುಕೆ ಪ್ರದರ್ಶ ನಕ್ಕೆ ಹೋಗಿದ್ದೆ. ನಮ್ಮ ಕಾರನ್ನು `ಸಿ ಎಲ್ಲರೂ ಒತ್ತಟ್ಟಿ ಗೆ ಕಲೆಯಲೆಂದು ನಿಂತಿದ್ದಾಗ ನನ್ನ ಮನಸ್ಸಿನಲ್ಲಿ ಒಂದು ಚಿತ್ರ ಮಿಂಚಿತು. ಒಂದು ಕರೇ 'ಕಾರು ಅಕಸ್ಮಾತ್ತಾಗಿ .ಬಂದಂ- ತೆಯೂ ಆ ಹುಡುಗರಲ್ಲಿ ಚಿಕ ವನಿಗೆ ಅದರ ಬಲಗಾಲಿ ಬಡಿದಂತೆಯೂ ನೆಗೆ ಕಂಡಿತು. ಮೂರು ತಾಸುಗಳ ನಂತರ ಪ್ರದರ್ಶನ ನೋಡಿ ಕೊಂಡು ತಿರುಗಿ ಬರುತ್ತಿದ್ದಾಗ ಆಚಿಕ್ನ ಹುಡುಗ ನಮಗಿಂತ ಮುಂದೆ ಓಡಿದ. ನಾನವನನ್ನು ಕೂಗುವದರೊಳಗಾಗಿ ಕರೇ ಕಾರೊಂದು ಭರ್ರನೆ ಬಂತು. ಅದರ ಬಲಗಾಲಿ ಆ ಹುಡುಗನಿಗೆ ಬಡಿಯಿತು. ಸುದೈವದಿಂದ ಹುಡುಗನಿಗೆ ಅಂಥ ವಿಶೇಷ ಪೆಬ್ಬಾಗಲಿಲ್ಲ.” ಕೆಲವರಿಗೆ ಮುಂದೊದೆಗಲಿರುವ ಅನಾಹುತದ ಅಸ್ಪಷ್ಟ ಕಲ್ಪನೆ ಮೂಡಿ ಅವರು ಆಸ್ವಸ್ಥರಾಗುವ ದುಂಟು. ಮನಸ್ಸು ನಿಷ್ಕಾರಣವಾಗಿ ಖಿನ್ನ ವಾಗುತ್ತದೆ. ಕಾರಣ ಹೇಳುವದು ಅಸಾಧ್ಯ ವಾಗುತ್ತದೆ. ಅಮೇರಿಕೆಯ ಸೈನ್ಯಾಧಿಕಾರಿಯೊಬ್ಬ ಹೆಂಡತಿ ಯೊಡನೆ ಕಾರಿನಲ್ಲಿ ಹೋಗುತ್ತಿದ್ದಾಗ ಅವಳು ಒಮ್ಮೆಲೆ ಅವನ ಕೈಹಿಡಿದು, ತ ನಮ್ಮ ಮಗಳಿಗೆ ಏನೋ ಆಗಿದೆ. ಅವಳೊಂದು ಅಪಘಾತದಲ್ಲಿ ಸಿಕ್ಕಿದ್ಮಾಳೆ” ಎಂದು ನಡುಗುತ್ತ ಹೇಳಿದಳು. ವ.ನೆಗೆ ಬಂದೊಡನೆ ಅವರಿಗೆ ಮಗಳ ಅಪಘಾ ತದ ಸುದ್ದಿ ಸಿಕ್ಕಿತು. ತಾಯಿ ಗಾಬರಿಗೊಂಡ ಕ್ಷಣದಲ್ಲೆ ಆ ಅಪಘತ ಸಂಭವಿಸಿತ್ತು. ಈ ಉದಾಹರಣೆಗಳಲ್ಲಿ ಮನಸ್ಸು ವಿಚಿತ್ರ ಶಕ್ತಿಯನ್ನು ತೋರಿಸಿದ್ದು ಕಾಣುವದು. ಅಂತ ರಡೆ. ಕಟ್ಟ ನ್ನ್ನ ವೀರುವ ಮನಸ್ಸು ಸಮಯದ ಕಟ ನ್ನೂ ಲೆಕ ಸಸುವದಿಲ್ಲವೆಂದು ಇಲ್ಲಿ ಎಜ್ಞಾನಿ' ಗಳ್ಳ ತಮನಿಸನ(ು. . ಪಟ್ಟಿಗೆ ನಾವು ನಂಬಿಗೆಯಿಡಬಹುದು ಹಸಿರು ಜ್‌ ಗಿಂದು ಪ್ರಶ್ನೆ. : ಇಂಥ ಸಂಗತಿಗಳ ಅಭ್ಯಾಸ ' ಮಾಡುವದರಿಂದ ಏನನ್ನಾದರೂ ಸಿದ್ಧ ಮಾಡಲು ' ಬಂದೀತೇ? ' ' ಅಮೇರಿಕೆ ಮತ್ತು ಯೆುರೋಪಗಳಲ್ಲಿ ದೀರ್ಫೆ ಇಲ ನಡೆಸಿದ ಸಂಶೋಧನೆಗಳಿಂದ ಕೆಲವ ವೃಕ್ತಿಗಳಿಗಾದರೂ ಇಂಥದೊಂದು ಶಕ್ತಿಯಿರು ತ್ರಥೆ ಎಂದು ಕಂಡುಬಂದಿದೆ. ಪ್ರಯೋಗಗಳ ಯಶಸ್ಸಿಗೆ ಕಾಲ ಮತ್ತು ಅಂತರದ ಸಂಬಂಧ ಜಃ ಈ ಬಗೆಯ ಅನುಭವ ಕಥನಗಳಲ್ಲಿ ಎಷ್ಟರ ಚ ಸ್ವಸ್ನ್ನ ಚಮತ್ಕಾರ ಬ ವಿರಲಿಲ್ಲವೆಂದೂ ಗೊತ್ತಾ ಯಿತು. : ದೂರದ ಸ್ಮಳಕ್ಕೆ ಮತ್ತು ಭವಿಷ್ಯತ್‌ ಘಟನೆಗಳ ಬಗ್ಗೆ ಟ್‌ ಪ್ರಯೋಗಗಳು ತ ಹಾಗೂ ಸಮೀಪದ ಘಟನೆಗಳ ಬಗ್ಗೆ ನಡೆಸಿದ ಪ್ರಯೋಗ ಗಳಷ್ಟೇ ಯಶಸ್ವಿಯಾಗಿವೆ. ಇಂದ್ರಿಯಾತೀತ ಪ್ರಜ್ಞೆ ಮನುಷ್ಯನಲ್ಲಿರುತ್ತದೆ ಎಂದು ಈಗ ಹೇಳಬಹುದಾಗಿದೆ. ಅದರ ಶಕ್ತಿ ಮತ್ತು ಪರಿಮಿತಿಗಳು ಒಹುಶಃ8ನಮ್ಮ ಸದ್ಯದ ಜ್ಞಾನದ ಅಳವನ್ನು ಮಿರಿರಲೂ ಬಹುದು, ಸ್ತ್ರೀ-ಗೋಳ. ಸ್ತ್ರೀಯರು ೧೩ ರಿಂದ ೨೫ ವರ್ಷ ವಯಸ್ಸಿನ ವರೆಗೆ ಆಫ್ರಿಕಾ ಖಂಡದ ಹಾಗೆ, ಕೆಲಭಾಗ ಶೋಧಿ ಶ್ಸಿಟ್ಟಿದ್ದರೆ ಮತ್ತೆ ಕೆಲಭಾಗ ಇನ್ನೂ ಅಜ್ಜಾ ತವಾಗಿರುವರು; ೨೫ ರಿಂದ 8೫ ರ ವರೆಗೆ ಅಮೇರಿಕಾ ಖಂಡದ ಹಾಗೆ, ಸೌಮ್ಯ ಹಾಗೂ ಉಚ್ಚ ಭಾವನಾದರ್ಶಕ ಸ್ವರಭಾರವುಳ್ಳ ವರಾಗಿರುವರು ; ೩೫ ರಿಂದ ೪೫ ರ ವರೆಗೆ ಏಶಿ್ರ೭ ಖಂಡದ ಹಾಗೆ, ರಹ ಸೃ ಮತ್ತು ಗೂಢತೆಯಿಂದೊಡಗೂಡಿರುವರು; ೪೫ರಿಂದ ೫೫ರ ವರೆಗೆ ಯುರೋಪುಖಂಡದ ಹಾಗೆ ಡ್‌ ಪಾಳು ಬಿದ್ದಿದ್ದರೂ ಕೆಲನೆಡೆ ಆಸಕ್ತಿ ಕೆರಳಿಸುವಂತಿರುವರು; ಸ ೫೫ ರಿಂದ ಮೇಲ ಬಟ್ಟು ಆಸ್ಟ್ರೆ ಲಿಯ ಖಂಡದ ಹಾಗೆ, ಅದೆಲ್ಲಿದೆಯೆಂದು ಪ್ರ ತಿಯೊಬ್ಬ ರಿಗೂ ತಿಳಿದಿದ್ದರೂ ಬಹಳ ಕೊಂಚ ಮಂದಿ ಅಲ್ಲಿ ಗು ಇಷ್ಟ ಸಡುವರು. ಸಿ. ಎಸ್‌, ಸಟ್ಟಾ ಭಿರಾಮಯ್ಯ, ಹಾಗೆ ಕೇಳಿದರೆ ಮುತ್ತೆಂಬುದು ಒಂದು ಚಿಕ್ಕ ಗೋರಿ! ಮುಕ್ತಿನ ಕಥೆ ಸ ನವರತ್ರ ಗಳೆಲ್ಲೊಂದಾದರೂ ಇತರ ರತ್ನಗಳಂತೆ ಗಣಿಗಳಲ್ಲಿ ಸಿಗುವುದಿಲ್ಲ. ಸಮುದ್ರ ದಲ್ಲಿಯೂ ನದಿಗಳಲ್ಲಿಯೂ ವಾಸವಾಗಿರುವ ಕೆಲ ಜಿವಿಗಳಿಂದ ಅದು ದೊರೆಯುವುದು.. ಈ ಜೀವಿಯ ಶರೀರ ಬಹಳ ಮೃದುವಾಗಿದ್ದು ಗಡು ಸಾದ ಚಿಬ್ಬಿನಿಂದ ಆವೃತವಾಗಿದೆ. ಈ ವರ್ಗದ- ಅಂದರೆ ಚಿಬ್ಬಿನ-ಜೀವಿಗಳು ಹಲವಿದ್ದರೂ ಮುತ್ತುಗಳನ್ನು ಕೊಡುವುದು ಒಂದೇ ಜಾತಿ. ಇಂಗಿ (ಷಿನಲ್ಲಿ “ಪರ್ಲ್‌ ಆಯ್ಸ್‌ ಟಂ" ” ಎಂದು ಸಿ, ಎಸ್‌. ಪಟ್ಟಾಭಿರಾಮಯ್ಯ ಕರೆಯುವ ಮುತ್ತಿನ ಶುಕ್ತಿಜೀವಿ ( ಬೆಳಚು)ಯ ಮೈಯಲ್ಲಿ ಎಲುಬೇ ಇಲ್ಲ. ಬದಲಿಗೆ ದೇಹ ರಕ್ಷಣೆಗೆ ಚಿಪ್ಪಿನ ಕವಚವಿರುತ್ತದೆ. ಸಾಮಾನ್ಶ್ಯ ವಾಗಿ ಇಬ್ಭಾಗವಾಗಿದ್ದು ಪೆಟ್ಟಿ ಗೆಯಂತೆ ತೆಕೆದು ಮುಚ್ಚಲು ಬರುವ ಈ ಚಿಪ್ಪನ್ನು ಈ ಬೆಳಚು ನೀರಲ್ಲಿರುವಾಗ ಸ್ವಲ್ಪ ತೆರೆದಿಟ್ಟು ಒಳಗೆ ಬಂದ ನೀರಿನಿಂದ ಪ್ರಾಣವಾಯುವನ್ನು ಹೀರಿ ಜೀವಿಸು ತ್ತದೆ; ಆಹಾರಕ್ಕಾಗಿ ಸಮುದ್ರದ ಸಣ್ಣ ಕ್ರಿಮಿ- ಕೀಟಗಳನ್ನು ತಿನ್ನುತ್ತದೆ. ಸಿಂಹಳದ ಶಂಖಾಕಾರದ ಕಪ್ಪು ಮುತ್ತಿನ ಮುತ್ತಿನ ಚಿಪ್ಪು ಮುತ್ತಿನ ಚಿಪ್ಪು ಚಿಪ್ಪು ೨೮ ` ಮುತ್ತಿನ ಕಥೆ ಮುತ್ತಿನ ಬೆಳಚು ಮುತ್ತನ್ನು ತಯಾರಿಸುವ ! ಶೀತಿ ನಿಸರ್ಗದ ಮೋಜುಗಳಲ್ಲಿ ಒಂದಾಗಿದೆ. ಮನುಷ್ಯನಿಂದಾರಂಭಿಸಿ ಇಲಿಯ ವರೆಗೆ ಎಲ್ಲ ತರದ ಪ್ರಾಣಿಗಳ ಮೈಮೇಲೆ ಆಪ್ರಾ ಣಿಗಳ ಸತ್ವ ವನ್ನು ತೋಷಿಸಿ ತಾವು ಬಡುಕುನ ನಾನಾ ತರದ ಪರೋಪಜೀವಿ ಸೂಕ್ಷ್ಮ ಜಂತುಗಳಿವೆ. ಮುತ್ತಿನ ಬೆಳಚಿನ ಮೃದುವಾದ ಶರೀರ ದಿಂದ ಅದರ ಸತ್ಯವನ್ನು, ಹೀರಿ ಜೀವಿಸುವ ಪಕೋಪಜೀವಿಗಳೂ ಇವೆ, ಅವು ಆ ಹುಳದ ಮೈಯಲ್ಲಿ ಸೇರಿಕೊಂಡು. ಅದಕ್ಕೆ ಹಿಂಸೆ ಸೆಯ ನ್ನುಂಟುಮಾಡುತ್ತ ವೆ ಆಗ ಈ ನ ಬೆಳಚು ತ್ನ್ನ ಮೈಯಲ್ಲಿ ಒಂದು ತರದ ಧೃತಿ- ಅಥವಾ ಜ್‌ ತಯಾರಿಸಿ ತನ್ನ ಶತ್ರುವಿನ ಮೈಯ ಸುತ್ತಲೂ ಲೇಪಿಸುತ್ತ ತ ಗೋಡೆಗೆ ತ್‌ ವರ್ಷವೂ ಸುಣ್ಮ ಬಳಿದಾಗ ಒಂದೊಂದೇ ಪದರು ಹೆಚ್ಚಾಗುವಂತೆ 'ಆಸೂಕ್ಷ್ಮ ಜಂತುವಿನ ಮೈ ಮೇಲೆ ಲೇಪಗಳ ಪದರುಗಳು ಏರುತ್ತ ದೊಡ್ಡ ಮುತ್ತಾಗಿ ಮಾರ್ಪಡುವುವು. ಹೀಗೆ ತಯಾರಾದ ಮುತ್ತು ಮುತ್ತಿನ ಬೆಳಚಿನ ಮೈಗೇ ಅಂಟಿಕೊಂಡಿದ್ದರೆ ಗುಂಡಾಗಿ ಇಲ್ಲವೆ ಅಂಡಾಕಾರವಾಗಿರುತ್ತದೆ; ಚಿಬ್ಬಿಗೆ ಅಂಟಿಕೊಂಡಿದ್ದ ಲ್ಲಿ ಒಂದು ಕಡೆ ಚಪ್ಪಟಿ ಭೂತ ದೆ. ಈಪ್ರ ಕಾರ ನಾವು ಅಮೂಲ್ಯ ರತ್ನವೆಂದು ಜಾರೆ “ ಮುಕ್ತಾಫಲ” ವು ಒಂದು ಕ್ಷುದ್ರ ಜಂತುವಿನ ಸಜೀವ ಗೋರಿಯ ಲ್ಲದೆ ಮತ್ತೇನೂ ಅಲ್ಲ. ಈ ಗೋರಿಯಲ್ಲಿ ಸುಣ್ಣದ ಅಂಶವೇ ಜಾಸ್ತಿ. ಸ ಪರೋಪಜೀವಿ ಜಂತುವೇ ಮುತ್ತಿನ ಜನನಕ್ಕೆ ಕಾರಣವಾದರೂ *ೆಲ ವೇಳೆ ಮಳಲ “ಸ್ಯ ಮರದ ಪುಡಿ ಮುಂತಾದವುಗಳು ಮುತ್ತಿನ ಬೆಳಚಿನ ಮೈಯನ್ನು ಸೇರಿದಾಗಲೂ ಅವುಗಳ ಮೇಲೆ ಇದ್ದೇ ತರದಲ್ಲಿ ಮುತ್ತಿನ ರಸದ ಲೇಪ ವಾಗಿ ಮುತಾ ನ್ರಗುವುದುಂಟು, ಈ ರಹಸ ವನ್ನರಿತು ಚೀನಜಪಾ ನುಗಳಲ್ಲಿ ತ. ದೊಡ್ಡ. ಮುತ್ತಿನ ರ್ತಿ ಮುತ್ತಿನ ಬೆಳಚುಗಳನ್ನು ಸಾಕಿ ಅವುಗಳಿಂದ ಮುತ್ತಿನ ಲೇಪ ಹೊಂದಿದ ಬುದ್ದವಿಗೆ ಗ್ರಹಗಳನ್ನು ಮಾಡಿಸುತ್ತಾರೆ! ಅವರು ಇದಕ್ಕೆ ಒಂದು ಉಪಾಯ ಕಂಡುಹಿಡಿದಿದ್ದಾರೆ. ಮುತ್ತಿನ ಚಿಪ್ಪೆ ಗಳ ಬಾಯನ್ನು ತುಸು ತೆಕೆದು ಅದಕೊಳಗೆ ಸೀಸದ ಕ ತವರದ ಪುಟ್ಟ ಬುದ್ಧ ವಿಗ್ರಹ ಗಳನ್ನು ತುರುಕಿ ಚಿಪ್ಪ ನ್ನ್ನ ಮಡುವಿನಲ್ಲಿ ಹಾಕಿಡು ತ್ತಾರೆ. ಅದರಿಂದ ನೊಂದ ಮುತ್ತಿನ ಬೆಳಚು ಮುತ್ತಿನ ರಸವನ್ನು ಸ್ರವಿಸಿ ಎಗ್ರ ಹದ ಸುತ್ತಲೂ ಅದನ್ನು ಲೇಪಿಸುತ್ತದೆ. ಐರಡು ಮೂರು ವರ್ಷ ಗಳ ನಂತರ ಜಿಪ್ಪ ನ್ನ್ನ ಮೇಲೆ ತೆಗೆದು ಒಳಗಿದ್ದ ಜೀವಿಯನ್ನು ಡು “ಕ್ಗಳಥಳಿಸ ಎವ ವಿಗ್ರ ಹವನ್ನು ಅಪಾರ ಬೆಲೆಗೆ ಮಾರುತ್ತಾರೆ. ಭರೇ ಕಾರ ಮುತ್ತಿನ ಜಿಪ್ಪನ್ನು ಬಿಡಿಸಿ ಒಳಗೆ ಚಿಕ್ಕ “ಚಿಕ್ಕ ಮಣ್ಣಿನ ಇ. ಮರ, ಎಲುಬು, ಒತ್ತಾಳೆ ಪ್ರುಡಿ ಮೊದಲಾದವನ್ನು ಸೇರಿಸಿ ಅದರಿಂದ ಆ ಜೀವಿಯನ್ನು ಕೃತಕವಾಗಿ ಉತ್ತೇಜಿತಗೊಳಿ ಸುವ ಮೂಲಕ ಳಗ ಮುತ್ತು ಹುಟ್ಟು ವಂತೆ ಮಾಡುತ್ತಾರೆ. ಬಂದಾಗ ನೀರಿನ ಪೊರೆಯಂತೆ ಬಹಳ ಸೂಕ್ಷ್ಮ ` ವಾಗಿರುತ್ತದೆ. ನೀರಿನ ಮೇಲೆ ತೇಲುತ್ತ ದಿನ ದಿನಕ್ಕೆ ಬೆಳೆದು ಗಾತ್ರದಲ್ಲಿಯೂ ತೂಕದಲ್ಲೂ ಹೆಚ್ಚಿ ಅದು ನೀರಲ್ಲಿ ಮುಳುಗಿ ಸಮುದ್ರ ತಳದಲ್ಲಿ ಒಂದು, ಕಲ್ಲಿಗೋ ಬಂಡೆಗೋ ತಗಲಿಕೊಂಡು ನಿಲ್ಲುವುದು. ಅಲ್ಲಿಯೇ ಅದು ತನ್ನ ಚಿಪ್ಪಿನ ಮನೆ ಬಾಗಿಲನ್ನು ತುಸು ತೆಕಿದು ನೀರಿನಿಂದ ಗಾಳಿ ಮತ್ತು ಆಹಾರವನ್ನು ಪಡೆಯುವುದು. ಭಾರತದಲ್ಲಿ ಮನ್ನಾರ್‌ ಕೊಲ್ಲಿಯಲ್ಲಿ (ಮದ್ರಾಸ್‌) ಶತಮಾನಗಳಿಂದ ಮು ನತ್ತ ನ್ನು ತೆಗೆಯುತ್ತಿದ್ದಾರೆ, ಇರಾಣಿ ಕೊಲ್ಲಿ ಗ 6001) ಯಲ್ಲಿ ಉತ್ತಮ ಮ ತ್ತು ಸಿಗುತ್ತದೆ. ಇದಲ್ಲದೆ. ಪೆಸಿಫಿಕ್‌ ಸಾಗರದೆ.. ಅನೇಕ ಇಂಥ “ಕಲ್ಚರ್‌” ಮುತ್ತಿ ತ್ರಿ ದೊಡ್ಡ ಉದ್ದಿ ಮೆಯೇ ಜಪಾನದಲ್ಲಿದೆ. ತ ಎಳೆಯ ಬೆಳಚು ತಾಯಿಯನ್ನು ಬಿಟ್ಟು. ಹೊರ : ಕ ೩೦ ಕಸ್ತೂರಿ ಪ್ರದೇಶಗಳು, ಮಧ್ಯ ಅಮೇರಿಕದ ಪಶ್ಚಿಮ ತೀರ, ಆಸ್ಟ್ರೇಲಿಯದ ಪಶ್ಚಿಮ ತೀರ, ಸಿಂಹಳ, ಬ್ರಿಟನ್ನ, ಜರ್ಮನಿ, ಅಮೇರಿಕದ ಸಂಯುಕ್ತ ಸಂಸ್ಥಾನ, ಚೀನ, ಜಪಾನುಗ ಳಲ್ಲಿಯೂ ಮುತ್ತು ಲಭ್ಯವಾಗುತ್ತದೆ. ಕರ್ನಾ ಟಕದಲ್ಲಿ ಪ್ರತ್ತೂರಿನ ಶೈವ ದೇವಾಲಯದ ಎದು ರಿಗಿರುವ ದೊಡ್ಡ ಪುಷ ೈರಿಣಿಯಲ್ಲಿ ಮುತ್ತಿನ ಚಿಪ್ಪು ಗಳು ಇ ಇವೆಯೆಂದು ಪ ಪ್ರತೀತಿ ಇದೆ. ಆದಕೆ ಅವು ಗಳನ್ನು ತೆಗೆಯಲು ಭಕ್ತರು ಅವಕಾಶವೀಯು ವುದಿಲ್ಲ. ಮುತ್ತುಗಳನ್ನು ತೆಗೆಯುವುದು ಅಪಾಯಕರ "ವಾದ ವೃತ್ತಿ, ಮದ್ರಾಸ್‌ ರಾಜ್ಯದ ತೂತು ಕುಡಿಯ ಳಿ ಮುತ್ತು ಇಗಯುತ ಖತು ಎನಲ್ಲಿ ಪುರಾತನದಿಂದನಡೆದುಬಂದ ಮುತ್ತು ತೆಗೆಯುವ ಪದ್ಧತಿಯನ್ನು ಕಾಣಬಹುದು, ವಲ್ಸಂ ಐಂಬ ದೋಣಿಗಳು ಸೂರ್ಯೋದಯಕ್ಕೆ . ದಡದಿಂದ ಹೊರಟು ಮುತ್ತಿನ ಚಿಪ್ಪೆಗಳಿರುವ ಸಮುದ್ರ ಭಾಗವನ್ನು ತಲಪಿತ್ತವೆ. ಆ ಮೇಲೆ ೬೦೦-೭೦೦ ಸಾಹಸಿಗಳಾದ ಮುಣುಗುಗಾರರು ದೋಣಿಗೆ ಳಿಂದ ಸಮುದ್ರದಲ್ಲಿ ಧುಮುಕುತ್ತಾರೆ. ಅವದಿ ಉಸಿರುಗಟ್ಟಿ ತಳವನ್ನು ಸೇರಿ ಕೈಗೆ ಬಂದಷ್ಟು ಚಿಪ್ಪೆ ಗಳನ್ನು ಬಾಚಿ "ಟೊಂಕಕ್ಕೆ ಶಟ್ಟಿ ಣಜ. ಚೀಲಗಳಲ್ಲಿ. ತುಂಬಿಕೊಂಡು ನೇಲೆ ಬಂದು ದೋಣಿಗಳಲ್ಲಿ ಚೀಲಗಳನ್ನು ಬರಿದು ಮಾಡು "ತ್ತಾರೆ. ಐದುನಿಮಿಷ ಕಾಲ ಹಾಯೆಂದು ವಿಶ್ರಾಂತಿ ತೆಗೆದುಕೊಂಡು ಪುನಃ ಧುಮುಳುತ್ತಾಕೆ. ದಿನವೂ ಈ ರೀತಿ ಮೂರು ನಾಲ್ಕು ತಾಸು ನಡೆಯುತ್ತದೆ. ಭಾರತ ಮತ್ತು ಸಿಂಹಳದಲ್ಲಿ ಇನ್ನೂ ಈ ಪ್ರಾಚೀನ ಪದ್ಧತಿಯಲ್ಲೇ ಮುತ್ತು ಕೂಡಿಸು ವುದು ನಡೆದಿದೆ. ಆದರೆ ಇರಾಣಿ ಕೊಲ್ಲಿ ಮೊದ ಲಾದೆಡೆಗಳಲ್ಲಿ ಆಧುನಿಕ ಉಪಕರಣಗಳನ್ನು ಮುಣುಗುಗಾರರು ಉಪಯೋಗಿಸುತ್ತಾರೆ. ಆದರೂ ಸಾಗರದ ಭೀಕರ ಅಳ್ಟೋಪಸ್‌, ತಿಮಿಂಗಲ ಮೊದಲಾದ ಪ್ರಾಣಿಗಳಿಂದ ಮುಣು. ಗುಗಾರರ ಜೀವ ಅವಾಯದಲ್ಲೇ ಇರುತ್ತದೆ. ಮುತ್ತಿನ ಚಿಪ್ಪೆ ಗಳನ್ನು ದಡಕ್ಕೆ ತಂದ ಮೇಲೆ. ಚಿಪ್ಪೆಗಳನ್ನು ತೆಕೆದು ಜಿ ಮುತ್ತುಗಳಿ ವೆಯೋ ಎಂದು ಹುಡುಕುವರು. ಚಿಪ್ಪೆಗಳು ಬಹಳ ಇದ್ದಕೆ ಅವುಗಳನ್ನು ಒಂದು ತೊಟ್ಟಿ ಯಲ್ಲಿ ಹಾಕಿ ಎಂಟು ಹತ್ತು ದಿನ ಕೊಳೆಯ ಬಿಡುತ್ತಾಕೆ. ತೊಟ್ಟಿಯಿಂದ ಹೊರಬರುವ ನೀರಿನಲ್ಲಿ ಮುತ್ತುಗಳಿರುವುದರಿಂದ ಅದನ್ನು ಬೇರೊಂದು ಗುಂಡಿಗೆ ಹರಿಯಬಿಟ್ಟು ಅದೆರಲ್ಲಿ ಹುಡುಕಿ ಮುತ್ತುಗಳನ್ನು ಆರಿಸುವರು. ಕೊಳೆತ ಮೇಲೆ ಚಿಪ್ಪೆಗಳನ್ನೂ ಇತರ ಕಶ್ಮಲಗಳನ್ನೂ ತೆಗೆದು ಹಾಕಿ ಮಿಕ್ಕದ್ದೆನ್ನು ಕಪ್ಪೆ ಬಟಾರಗಳ ಮೇಲೆ ಒಣಹಾಕುವರು. ಇದರ ದುರ್ಗಂಧ ಸಮುದ್ರ ತೀರದಲ್ಲಿ ಒಣಹಾಕಿದ ಮೀನುಗಳ ದುರ್ಗಂಧಕ್ಕಿಂತ ಇಮ್ಮಡಿಯಾಗಿರುವುದು, ಇವು ಗಳಲ್ಲಿ ಉಳಿದಿರಬಹುದಾದ. ಮುತ್ತುಗಳನ್ನು ಜೋಕೆಯಿಂದ ಆರಿಸುವರು. ಆ ಮೇಲೆ ಮುತ್ತು ಗಳನ್ನು ಗಾತ್ರಕ್ಕನುಗುಣವಾಗಿ ವಿಂಗಡಿಸಿ ರಂಧ್ರಗಳನ್ನು ಮಾಡಿ ದಾರದಲ್ಲಿ ಪೋಣಿಸುವರು. ಕಾಂತಿಯಲ್ಲಿಯೂ ಆಕಾರದಲ್ಲಿಯೂ ಇರಾಣ ಕೊಲ್ಲಿ, ಸಿಂಹಳಗಳಲ್ಲಿ ದೊರೆಯುವ ಮುತ್ತು ಗಳಿಗೆ ಸಮಾನವಾದವು ಬೇರೆಡೆ ಇಲ್ಲ. ಸಿಂಹಳದ ಮುತ್ತಿನ ಬೆಳಚುಗಳು ಎಂಟು ವರ್ಷಗಳಿಗಿಂತ ಹೆಚ್ಚುಕಾಲ ಬದುಕುವುದಿಲ್ಲ. ಭಾರತದ ತೀರದ ಮುತ್ತಿನ ಬೆಳಚುಗಳ ಆಯುಷ್ಯ ೫-೫ ವರ್ಷ ವೆಂದು ತಿಳಿದಿದೆ. ಅಷ್ಟರೊಳಗೆ ಅವುಗಳನ್ನು ಮೇಲೆತ್ತದಿದ್ದೆರೆ ಅವು ಸಾಯುವ ಸಂಭವ ಹೆಚ್ಚು. ಮೂರು ವರ್ಷ ವಯಸ್ಸಿನ ಚಿಪ್ಪಿನೊಳಗೆ ಮುತ್ತು ಬೆಳೆಯಲಾರಂಭಿಸುತ್ತದೆ. ಗುಂಡಾದ ಮತ್ತು ಅಡಾಕಾರದೆ ಮುತ್ತು ಗಳಲ್ಲಜಿ ಚಿತ್ರವಿಚಿತ್ರಾಕಾರದ ಮುತ್ತುಗಳೂ ಸಿಕ್ಕಿವೆ, ಮೀನಿನ ಆಕೃತಿಯ ಮುತ್ತೊಂದು ಹಗೆ ಆ ಕ್‌ ತ ದಾ” ಟ್‌ ಕ ಜ್‌ ಲ ಆಚ. ಹಾ ಕ್ರಾ ರಾಜಾ ಟ್‌ ಕ ಮುತ್ತಿನ ಕಥೆ ೩೧ ಸಿಕ್ಕಿದ ಉದಾಹರಣೆ ಇದೆ. ಚಿಕ್ಕ ಮೀನು ಚಿಪ್ಪಿನೊಳಗೆ ಹೋಗಿ ಸಿಕ್ಕಿಬಿದ್ದು ದರಿಂದ ಹೀಗಾಗಿರಬಹುದು. ಅಮೇರಿಕದ ಒಂದು ಮುತ್ತು ಕಲಾವಿದ ಮೈಕಲೆಂಜೆಲೋನನ್ನು ಹೋಲುವುದಂತೆ; ಆಸ್ಟ್ರೇಲಿಯದ ಇನ್ನೊಂದು ಮುತ್ತು ಎರಡಂಗುಲ ಉದ್ದವಾಗಿದ್ದು ಮಾನ ವನ ರುಂಡದಾಕೃತಿಯಾಗಿದೆಯಂತೆ, ಅವಳಿ ಮುತ್ತುಗಳೂ ಸಿಗುವುದುಂಟು. ಆಸ್ಟ್ರೇಲಿಯದಲ್ಲಿ ಸಿಕ್ಕಿದ ಒಂದು ಮುತ್ತಿನ ಸಾಲಂತೂ ಒಂಭತ್ತು ಮುತ್ತುಗಳನ್ನು ಒಂದಕ್ಕೊಂದು ಬೆಸೆದಂತಿದ್ದು ಸಿಟ್ಟಿಗೆ ಸಿಲುಬೆಯ ಆಕಾರವಾಗಿದೆ. ಇದರ ಬೆಲೆ ರೂ. ೧,೫೦,೦೦೦. ಮೊದಲೇ ಹೇಳಿದಂತೆ ಮುತ್ತು ಜಾತಿಯ ಪದಾರ್ಥದಿಂದಾದದ್ದು. ಶ್ರೀಮಂತರು ಸಣ್ಣ ಮುತ್ತುಗಳನ್ನು ಸುಟ್ಟು ಸುಣ್ಣ ಮಾಡಿ ತಾಂಬೂಲಕ್ಕೆ ಉಪಯೋಗಿಸುತ್ತಾರೆ. ಭಾರತ ದಲ್ಲಿ ವೈದ್ಯ ಚ ಮಾಕ್ತಿಕ ಭಸ್ಮ ವನ್ನು ಔಷಧಕ್ಕೆ ಇ ಕ್ತ ಆದರೆ ಮು ತ್ರಿ ಜೆ ಯೋಗ ಮ: ಬೃವಾಗಿ ಸ್ರಿ (ಯರ ಆಭರಣಗಳಲ್ಲಿ, ಸಣ್ಣ ಮುತು ಸಗಳನ್ನು ಗಿ ಕೆಲಸ ದಲ್ಲೂ ಉಪಯೋಗಿಸ: ತ್ತಾರೆ... ಬಡೋದೆಯ ಮಹಾ ಕಾಜರ ಮನೆಯಲ್ಲಿ ಮುತ್ತುಗಳನ್ನು ಸೇರಿಸಿ ನೇಯ್ದ ಜವ.ಖಾನೆಗಳಿವೆ. ಪ್ರಪಂಚದ ಅತಿ ಶ್ರೆ (ಷೈ ಮುತ್ತೊಂದು ಭಾರ ತದ್ದು, ಅದೀಗ ವಾಸ್ಕೋ ನಗರದ ೩ ಮ್ಯುಜಿಯಂ ನಲ್ಲಿದೆ. ಆಕಾರ ಗುಂಡು, ಅಸಮಾನ ಶಾಂತಿ. ತೂಸ ೨೮ ಕ್ಯಾರಟ್‌ (ಸ ಮಾರು ಅರ್ಧ ತೊಲೆ) ಗಾತ್ರ ದಲ್ಲಿ ಚ ದೊಡ್ಡ ದಾದ ಮುತ್ತು ಲಂಡನ್ನಿ ನ ಸುಣದ 9 ಅ ರಿಯಾ ಮತ್ತು. ಆಲ್ಬ ರ್ಟ ಮ್ಕೂ ಜಯ ಗ ನಲ್ಲಿದೆ. ಅದರ ಕಾಟೆ ಮಾತ್ರ ಸೊಟ್ಟಗೆ. ಕಾಂತಿಯುಕ್ತವಾದ ಈ ಮೌಕ್ತಿಕದ ಸುತ್ತ `ತೆ ೪॥ ಅಂಗುಲ ಮತ್ತು ತೂಕ ೭॥ ತೊಲೆ. ಇದಕ್ಕೆ ರತ್ನಖಚಿತವಾದ ಅಪರಂಜಿ ಕುಂದನವಿಟ್ಟು ' ಅಮೂಲ್ಯವಾದ ಪದಕವನ್ನು ಮಾಡಿದ್ದಾಕೆ. (ತ ( ಉತ್ತಮ ಮುತ್ತಿನ ಕ್ಯಾರಟ್‌ ಒಂದರ ಬೆಲೆ ರೂ. ೮೦ ಬರುತ್ತದೆ. ಅಂದರೆ ತೊಲೆಗೆ ರೂ. ೫,೦೦೦ವಾಯಿತು. ಇಜಿಪ್ತದ ಕ್ಲಿಯೊಪಾತ್ರಾ ರಾಣಿ ೧೨ ೮ಕ್ಷ ಬೆಲೆಯ ಮುತ್ತೊಂದನ್ನು ಪುಡಿ ಮಾಡಿ ಪಾನೀಯದೊಡನೆ ಕುಡಿದಳೆಂದು ಕಥೆ ಇದೆ. ೧೬೩೩ ರಲ್ಲಿ ಇರಾಣ ದೇಶದ ಅಧಿಪತಿಯು ಒಬ್ಬ ಅರಬನಿಂದ ರೂ. ೧,೫೦,೦೦೦ ಬೆಲೆ ಕೊಟ್ಟು ಒಂದು ಮುತ್ತುಕೊಂಡನಂತೆ. ನ್ಯೂಯಾ ರ್ಕಿನ ಒಬ್ಬ ವರ್ತಕನು ೮೦: ಸಾವಿರ ಬೆಲೆಗೆ ಒಂದುಲಕ್ಷಣವಾದ ಕಪ್ಪೆ ಮುತ್ತನ್ನು ಕೊಂಡನು. ಆಕಾರದಲ್ಲಿ ಸೊಟ್ಟಿಗಿರುವ ಮುತ್ತುಗಳನ್ನು ಸಾಣೆ ಹಿಡಿದು ಗುಂಡಗೆ ಮಾಡಿ ಮುತ್ತಿನ ಪುಡಿ ಯಿಂದ ಉಜ್ಜಿ ನಯ ಮಾಡುವರು. ಸಾಮಾನ್ಯವಾಗಿ ಮುತ್ತುಗಳೆಲ್ಲ ಬೆಳ್ಳಗಿನವು. ಆದರೆ ವೆಸ್ಟ ಇಂಡೀಸ್‌ ದ್ವೀಪದ ಬಳ ದೊರೆ ಯುವ ಶಂಖಾಕೃ ತಿಯ ಮುತ್ತಿನ ಚಿಪ್ಪೆಗಳಲ್ಲಿ ಎಳೆಗೆಂಪು ಸೂ ಮುತ್ತುಗಳು ದೊರೆಯು ತ್ತವೆ. ಮತ್ತೆ ಕೆಲ ಜಾತಿಯ ಜೀವಿಗಳು ಕಪ್ಪ ಮುತ್ತನ್ನು ತಯಾರಿಸುವವು. (ಇವು ಮೆ$ ಕೋ ಕೊಲ್ಲಿಯ.ಲ್ಲಿ ಸಿಗುವವು). ನೀಲಿ, ಹಸ ರು, “ಹಳದಿ ಮುತ್ತುಗಳೂ ಅಪರೂಪವಾಗಿ ಸಿಗುವುದುಂಟು, ಮುತು ಸಿಗಳನ್ನು ಮೈಮೇಲೆ ಧರಿಸದೆ ಬಹು ಕಾಲ ತೆಗೆದಿಟ್ಟ ಲ್ಲಿ ಅವು ಕಳೆಗುಂದುತ್ತ ಹೋಗ್ಕ ವವು. ಆದೆ ರಿಂದ | ಮಾಕ್ತಿ ಕ ಪರೀಕ್ಷಕರು ಮುತ್ತಿನ ಸರವನ್ನು ಲಲನೆಯರು ಮೈಗೆ ಸೋಕುವಂತೆ ಧರಿಸಿಕೊಂಡಿರೆಜೇ( (ಕೆಂದು ಹೇಳುವರು. ಅಲೆ- ಗ್ಹಾಂಡ್ರಿಯದ ರಾಣಿಯೊಬ್ಬ ಳಲ್ಲಿ ಒಂದು ಕೋಟಿ "ಸು ಬೆರೆ ಬಾಳುವ ಮುತ್ತಿ ನ ಸೆರಗಳಿ- ದ್ವವು ಅವುಗಳಲ್ಲಿ ಒಂದು ಸರ ಕಳೆಗುಂದುತ್ತಿ ರು ವುದನ್ನು ಕಂಡ ಅವಳು ರತ್ನ ಪರೀಶ್ಷಕರನ್ನು ಕಕೆಸಿದಳು. ಅವರು ಸರವನ್ನು ಮೂರು ತಿಂಗಳ ಕಾಲ ಸಮುದ್ರದಲ್ಲಿ ಮುಳುಗಿಸಿಟ್ಟು ತೆಗೆದು ನೋಡಿದಾಗಮೊದಲಿನ ಕಾಂತಿಸ ಛ್‌ ವಾಗಿ ೩೨ ಕಸ್ತೂರಿ ಬಂದಿತ್ತು. ಕೆಲ ಸ್ತ್ರೀಯೆರಿಗೆ ಮುತ್ತನ್ನು ಧರಿಸಿದರೆ " ಅನಾರೋಗ್ಯವಾಗುತ್ತದೆ. ಮತ್ತೆ ಕೆಲವರು ಮುತ್ತುಗಳನ್ನು ಧರಿಸಿದಕೆ ಸೌಭಾಗ್ಯ ಬರುವು ದೆಂದು ನಂಬುತ್ತಾರೆ. ಮುತ್ತುಗಳನ್ನು ಐಲ್ಲರೂ ಬಯಸುವು ದರಿಂದೆ ಕೃತಕ ಮುತ್ತುಗಳು ತಯಾರಾಗುತ್ತಿವೆ, ಮುತ್ತಿನ ಬಣ್ಣ, ಕಾಂತಿ, ಹೊಳಪಿ, ನೀರು ಇವೆಲ್ಲ ಬರುವಂತೆ ಕೃತಕ ಮುತ್ತು ತಯಾರಿ ಸುವ ಪರಿಶ್ರಮ ನಡೆದಿದೆ. ನಿಜವಾದ ಮುತ್ತಿಗೂ ಇದಕ್ಕೂ ವ್ಯತ್ಯಾಸವೇ ಕಾಣಿಸುವುದಿಲ್ಲ. ಇವನ್ನು ಕಾಜಿನಿಂದ ತಯಾರಿಸುತ್ತಾರೆ. ಕಾಜಿನ ಮಣಿಗ ವಿಗೆ ಮುತ್ತಿನ ಬಣ್ಣ ಬರಲು ಒಂದು ಜಾತಿಯ ಮೀನಿನ ಮೈತೊಗಲಿನ ಕಣಗಳನ್ನಾಗಲಿ ತವ ರದ ಲವಣಗಳ ಹೊಗೆಗೆ ಹಿಡಿದ ಅಭ್ರಕದ ಪುಡಿಗಳನ್ನಾಗಲಿ ತಕ್ಕಂತೆ ಧೃತಿಯಲ್ಲಿ ಬೆರಸಿ ಕಂಜಿನ ಗುಂಡಿನೊಳಗೆ ಹೊಯ್ತು ಆರಿಸಿ ಅದರ ರಂಧ್ರಕ್ಕೆ ಮೇಣ ತುಂಬಿ ಮುಚ್ಚಿ ಬಿಡುವರು. ಜನರನ್ನು ಕಕ್ಕಿಸಲು ನಿಜಮುತ್ತಿನಂತೆ ಅದನ್ನು ತುಸು ಓಕೆಕೋರೆಯಾಗಿಯೂಮಾಡುವುದುಂಟು. ಮುತ್ತಿನ ಚಿಪ್ಪೆಗಳೂ ಉಪಯೋಗಕ್ಕೆ ಬರು ವವು. ಚಿಪ್ಪೆಗಳಿಗೆ ಕೀಲು ಹಾಕಿ ಹಣದೆ ಪೆಟ್ಟಿಗೆ ಮಾಡುವುದುಂಟು. ಚಾಕುಗಳ ಹಿಡಿಕೆ, ತಟ್ಟಿ, ಆಟದ ಸಾಮಾನು ಮೊದಲಾದವುಗಳನ್ನು ನಿರ್ಮಿಸುವುದೂ ಉಂಟು. ವರ್ಷದ ಕೆಲ ಯತುಗಳಲ್ಲಿ ಮುತ್ತಿನ ಜಿಪ್ಪೆ ಗಳು ಸಮುದ್ರದ ಮೇಲೆ ಬಂದು ಬಾಯಿ ತೆರೆ ದಿರುತ್ತವೆಂದೂ ಆಗ ಸ್ಕಾತಿ ಮಳೆಯ ಹನಿಗಳು ಅದರೊಳಗೆ ಬಿದ್ದಕೆ ಮುತ್ತಾಗುತ್ತದೆಂದೂ ಹಿಂದೆ ಭಾವಿಸಿದ್ದರು. ಈ ಭಾವನೆ ಜಗತ್ತಿನ ಅನೇಕ ದೇಶಗಳಲ್ಲಿ ಬೇಕೆ ಬೇಕೆ ರೂಪದಲ್ಲಿ ಪ್ರಚಲಿತ ವಾಗಿದೆ. ಅದು ಮುತ್ತಿನ ' ಜೀವಿಯ ತತ್ತಿ ಯೆಂದು ಬೇಕೆ ಕೆಲವರ ಹೇಳಿಕೆಯಿದೆ. ಈ. ಊಹೆಗಳೆಲ್ಲವೂ ಸುಳ್ಳೆಂದು ಕಂಡುಹಿಡಿದು ಮುತ್ತು ಹುಟ್ಟುವ ನಿಜವಾದ ರೀತಿಯನ್ನು ಜಗ ತ್ತಿಗೆ ತೋರಿಸಿಕೊಟ್ಟಿವರು ಚೀನೀಯರು. ವಿಜ್ಞಾನಿಗಳು ಮುತ್ತಿನ ರಚನೆಯ ಗುಟ್ಟಿನ್ನೆಲ್ಲ ರಾಸಾಯನಿಕ ಎಶ್ಲೇಷಣದಿಂದ ಕಂಡುಹಿಡಿ ದಿದ್ಮಾರೆ. ಆದಕೆ ನಿಜವಾದ ಮುತ್ತಿನ ಸಕಲ ಗುಣಗಳಿಂದೊಡಗೂಡಿದ ಕೃತಕ ಮುತ್ತನ್ನು ತಯಾರಿಸಲು ಮಾತ್ರ ಅವರಿಂದಾಗಿಲ್ಲ. ಹೀಗಾಗಿ ಅಪ್ಪಟ ಮುತ್ತನ್ನು ತಯಾರಿಸುವ ಗುತ್ತಿಗೆ ಮುತ್ತಿನ ಬೆಳಚುಗಳದೆ | ಆ ಉಳಿದಿದೆ. ಮುತ್ತಿನ ಸಮಸ್ಯೆ ಒಬ್ಬ ಸಾಹುಕಾರನು ಕೆಲವು ಮುತ್ತುಗಳನ್ನು ಗಳಿಸಿದ್ದನು. ಆತನು ತನ್ನ (೭) ಜನ ಮಕ್ಕಳಿಗೆ ಮುತ್ತುಗಳನ್ನು ಸರಿಯಾಗಿ ಹಂಚಿಕೊಳ್ಳಿರೆಂದು ಸಾಯುವ ನೇಳೆಗೆ ಹೇಳಿದನು. ಆತನ ಮರಣಾನಂತರ ಮೊದಲನೇ ಮಗ ಮತ್ತು ಎರಡನೇ ಮಗ ಇಬ್ಬರು ಕಲೆತು ಮುತ್ತುಗಳನ್ನು ಹಂಚಿಕೊಳ್ಳುತ್ತಿದ್ದಾಗ ಒಂದು ಮುತ್ತು ಹೆಚ್ಚಿಗೆ ಉಳಿಯಿತು. ಕಾರಣ ಅವರು ಮೂರನೇ ಮಗನನ್ನು ಸೇರಿಸಿಕೊಂಡರೂ ಅದೇ ಒಂದು ಮುತ್ತು ಹೆಚ್ಚಿಗೆ ಉಳಿಯಿತು. ಹೀಗೆಯೇ ಆರನೇ ಮಗನನ್ನು ಸೇರಿ ಸಿಕೊಂಡರೂ ಒಂದು ಮತ್ತು ಹೆಚ್ಚಿಗೆ ಉಳಿಯಿತು. ಈಗ ಅವರೆಲ್ಲರೂ ಅಂದರೆ ಏಳು ಮಕ್ಕಳು ಕಲೆತು ಮುತ್ತುಗಳನ್ನು ಹಂಚಿಕೊಳ್ಳಲಾಗಿ ಅನರವರ ಪಾಲಿಗೆ ಸರಿ ಯಾಗಿ ಬಂದವು. ಈಗ ನೀವು ಹೇಳಿರಿ ಆ ಮುತ್ತುಗಳ ಸಂಖ್ಯೆ ಎಷ್ಟು? ಉತ್ತರ ೩೦೧ ಮುತ್ತುಗಳು ೨- ರಮೇಶ ಕಿರಣಗಿ ಓತ ಸಂಕಟಗ್ರಸ್ತ 3 ಹ್‌ ಕಾತ್‌ 1 ಡಿ ಗಾಲೆಯ ಸ್ವರೂಸದರ್ಶನ ಪ ತ್ರಿನ್ಸಿನ ನಾಯಕನಾಗಿ ನೇಮಕಹೊಂದಿದ ಸ ಸ್‌ ಇಸ ೧ ನಾನೇ ಫ್ರಾನ್ಸ್‌” ಎಂದ ಧೀರ ಶ್ರಿ ಬೇಸಿಗೆಯಲ್ಲಿ ಫ್ರಾನ್ಸ್‌ ದೇಶ ಜರ್ಮನ್‌ ಮಿಲಿಟರಿ ಶಕ್ತಿಯ ಎದುರು ತತ್ತರಿಸಿ ಹಿಟ್ಟಿ ರನ ಕಾಲಡಿಯಲ್ಲಿ ಬಿದ್ಮಾಗ ಹಿಂದೆ ಯಾರೂ ಇ ಭಿ ಕದ ಗಂಭೀರ ದನಿಯೊಂದು ಲಂಡನ್ನಿನಿಂದೆ ರೇಡಿಯೋದಲ್ಲಿ ಫ್ರಾನ್ಸಿನ ಗತ ವೈಭವಗಳ ನೆನಪು ಕೊಟ್ಟು ಉದ್ಭೋಷಿಸಿತು: “ ಫ್ರಾನ್ಸ್‌ ಒಂದು ಕಾಳಗದಲ್ಲಿ ಸೋತಿದೆ, ಆದಕೆ ಅದು ಯುದ್ಧದಲ್ಲಿ ಸೋತಿಲ್ಲ!” ; ಮತ್ತು ಇಡೀ ಫ್ರಾನ್ಸಿನ ದೇಶಭಕ್ತರು ಈ ಆವೇಶಪೂರ್ಣ ಅಪರಿಚಿತ ದನಿಯ ಸುತ್ತ ನೆಕಿ ದರು. ಲಕ್ಬಾಂತರ ತರುಣ ಫ್ರೆಂಚರು ಜೀವ ವನ್ನು ಪಣವಿಟ್ಟು ಜರ್ಮನ್‌ ಆಕ್ರಮಿತ ಫ್ರಾನ್ಸಿ ನಿಂದ ಪಾರಾಗಿ ಬಂದು ಹೋರಾಡಲನುವಾದರು. “ಫ್ರಾನ್ಸ್‌ ಒಂದು ಕಾಳಗದಲ್ಲಿ ಸೋತಿದೆ ಹೊರತು "'ಮುದ್ಧದಲ್ಲಲ್ಲ 1" ಎಂಬುದು ಫ್ಲೈೆಂಚರ ರಣಮಂತ್ರವಾಯಿತು. ಈ ದನಿ ಜನರಲ” ಚಾರ್ಲಸ್‌ ಡಿ ಗಾಲೆ ಎಂಬ ಅಜ್ಞಾತ ಫ್ಲ್ರೈೆಂಚ್‌ ಸೇನಾಪತಿಯದಾಗಿತ್ತು. ಫ್ರಾನ್ಸಿನ ಸೇನಾಪತಿ ಮಂಡಲವು ದೇಶವನ್ನೂ ಅಭಿಮಾನವನ್ನೂ ಜರ್ಮನರ ಪದತಲದಲ್ಲಿ ಅರ್ಪಿಸುತ್ತಿ ದ್ದಾ ಸ ಈತ ಒಂದು ಚಿಕ್ಕ ವಿಮಾನ ದಲ್ಲಿ ಫಾ ್ರನ್ಸಿನಿಂದ ಪಾರಾಗಿ ಇಂಗ್ಲೆಂಡಿಗೆ ಬಂದು ಫ್ರೆಂಚ್‌ ಜನತೆಯ ಹೋರಾಡುವ ನಿರ್ಧಾರ ವನ್ನು ಪ್ರಕಟಪಡಿಸಿದ್ದರು. ಆ ಕ್ಷಣದಿಂದ ಅವರ ಹೆಸರ ಸುತ್ತ ಹಬ್ಬಿದ ಪ್ರಭಾವಲಯ ಇಂದಿಗೂ ಕಳೆಗುಂದಿಲ್ಲ. ಕಳೆದ ಹನೆ ನ್ನೂಂದು ವರ್ಷದಿಂದ ಅವರು ರಾಜ ಕೀಯ ವ ಪನವಾಸದಲ್ಲಿದ್ದರು. ಈಗ ಮತ್ತೆ 'ಕಷ್ಟಕ್ಕೆ ಗಟ ಫ್ರಾನ್ಸು ಡಿ ಗಾಲೆಯ ನ್ನು ಮತ್ತೆ ತು ತ್ವಕ್ಕೆ ಕೆನಡದ ಫ್ರಾನ್ಸಿನ ರಾ 'ಜಕಾರಣಿಗಳು ಕ ತೂ ಗಲಿಬಿಲಿಯಿಂದ ಫ್ರಾನ್ಸನ್ನು ಪುನಃ ಎತ್ತಲು ಅವರು ಬರಬೇಕಾಯಿತು. ಡಿ ಗಾಲ ೧೯೪೦ರಲ್ಲಿ ಫ್ರೆಂಚರ ನಾಯಕತ್ತ ವಹಿಸಿದಾಗ ಅವರ ಬಗ್ಗೆ ವಿಶೇಷ ವಿವಾದಗಳಿ ದ್ಮಿಲ್ಲ. ಆದಕೆ ಇಂದು "ಅವರ ಪುನರಾಗಮನ ವನ್ನು ದೇಶದೊಳಗೂ ಹೊರಗೂ ಶಂಕೆ-ಭೀತಿ- ಸಂತೋ ಷಗಳ ಮಿಶ್ರಭಾವದಿಂದಲೇ ಸ್ವಾಗತಿಸ ಲಾಗಿದೆ. ಪ್ರೆಂಚ ಪ್ರಜಾಸತ್ತಾವಾದಿಗಳು ಅವ ರನ್ನು ಸರ್ವಾಧಿಕಾರಿ ಮನೋವೃ ತ್ತಿಯವರು ತ್ತಿ 4. 6 ಕಸ್ತೂರಿ ಎಂದು ಭಾವಿಸಿದ್ದಾರೆ. ಆರು ತಿಂಗಳ ವರೆಗೆ ಫ್ರೆಂಚ್‌ ಪಾರ್ಲಿಮೆಂಟು ಸೇರತಕೃದ್ಧಲ್ಲ, ತನಗೆ ಸಂಪೂರ್ಣ ಕ್ರಿಯಾಸ್ವಾತಂತ್ರ್ಯ ಕೊಡಬೇಕು ಎಂಬ ಕರಾರು ಹಾಕಿಯೇ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಕಮ್ಯುನಿಸ್ಟರು. ಅವರು ಫ್ಯಾಸಿಸ್ಟ್‌ ಮನೋ(ವೃತ್ತಿಯವರೆಂದು ದೂರು ತ್ತಾರೆ. ಆಂಗ್ಲೋ ಅಮೇರಿಕನ್ನರು ಈ ಹಟ ಮಾರಿ ಮನುಷ್ಯ ಫ್ರಾನ್ಸಿನ ಗತವೈಭವದ ಪುನ- ರುತ್ಥಾನದ ಹುಮ್ಮಸದಲ್ಲಿ ರಶಿಯದೊಡನೆ ಸಂಧಿ ಮಾಡಿಕೊಂಡು ತಮ್ಮ ನ್ಯಾಟೊ ಮಿಲಿಟರಿ ಯೋಜನೆಗೆ ಘಾತಮಾಡಬಹುದೆಂದು ಅಂಜಿ ದ್ಹಾಕೆ. ಏನೇ, ಇರಲಿ, ಡಿ ಗಾಲೆ ಮಾಡುವ- ಬಿಡುವ ಸಂಗತಿಗಳ ಮೇಲೆ ಫ್ರಾನ್ಸಿನ--ಮತ್ತು ಕೆಲಮಟ್ಟಿಗೆ ಜಗತ್ತಿನ--ಹಣೆಬರಹ ಅವಲಂಬಿ ಸಿದೆ ಎಂಬುದಂತೂ ನಿಜವೆಂದು ತೋರುತ್ತದೆ. ಫ್ರಾನ್ಸಿನ ಸಂಧಿಕಾಲದ ಈ ವಿವಾದಾಸ್ಪದ ನಾಯಕ ಲಿ೮್‌ ಎಂಬಲ್ಲಿ ೧೮೯೦ ರಲ್ಲಿ ಹುಟ್ಟಿ- ದರು. ಅವರ ತಂದೆ ಹೆನ್ರಿ ಡಿಗಾಲೆ ತತ್ತ್ವಜ್ಞಾನ ಮತ್ತು ಫ್ರೆಂಚ್‌ ಸಾಹಿತ್ಯದೆ ಪ್ರೊಫೆಸರರಾಗಿದ್ದರು. ನಿಷ್ಕಾವಂತ ಕೆಥೋಲಿಕ ಮನೆತನದಲ್ಲಿ ಹುಟ್ಟಿ- ಬೆಳೆದ ಅವರಿಗೆ ಧರ್ಮ ಮತ್ತು ಫ್ರಾನ್ಸ ದೇಶದ ವೈಭವ ಇವು ಅವಳಿಜವಳಿ ಜೀವನಧ್ಯೇಯ- ಗಳಾಗಿ. ಚಿಕ್ಕಂದಿನಿಂದ ಕೂಪೆಗೊಂಡವುೆ. ಹುಡುಗತನದಲ್ಲಿ ಪ್ಯಾರಿ(ಸಿನಲ್ಲಿದ್ದಾಗ ನೋಟರ್‌ ಡೇಮ್‌, ವಿಜಯತೋರಣ (ಓಂ 006 [71013]19), ನೆಪೋಲಿಯನ್ನನ ಗೋರಿ ಮೊದಲಾದ ಫ್ರೈಂಚ" ವೈಭವಚಿನ್ಹಗಳನ್ನು ಕಂಡು ಅವರು ರೋಮಾಂಚಿತರಾಗುತ್ತಿದ್ದರು. ಫ್ರಾಕ್ಸಿನ ಭಾಗ್ಯ ಅಂದಿನಿಂದಲೂ ಡಿ ಗಾಲೆ ಯರ ಪ್ರಧಾನ ಚಿಂತನಾವಿಷಯವಾಗಿದೆ. “ ಫ್ರಾನ್ಸಿನ ದೈವ---ಅದರ ಇತಿಹಾಸದ ರೂಪ ದಲ್ಲಿರಲಿ ರಾಜಕೀಯದ ಪಣವಾಗಿಯೇ ಇರಲಿ ನನಗೆ ಎಲ್ಲಕ್ಕೂ ವ್ರಿಯವಿಷಯವಾಗಿತ್ತು,” ಎಂದವರು ಬರೆದಿದ್ದಾರೆ. ಈ ಫ್ರಾನ್ಸಿನ ದೈವದಲ್ಲಿ ಹೇಗೋ ತಾನು ಪ್ರಧಾನ ಪಾತ್ರ ಭು ಬಜ ತ “ಅಪರೋ(ಕ್ಷಜ್ಞಾನ” ಆಗಲೇ ಅವರ ಹೃದಯದಲ್ಲಿ ಉದ್ಭೋಧಿತವಾಗಿತ್ತ್ತು "" ಫ್ರಾನ್ಸು ಒಂದು ದಿನ ನನ್ನನ್ನು ಮುಂದೆ ಕಕಿಟುಂದೆ '' ಎಂದು ಅವರು ಮಿಲಿಟರಿ ವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿ ದ್ಧಾಗ ಒಂದು ಪತ್ರದಲ್ಲಿ ಬರೆದಿದ್ದರು. ಅವರ ಜೀವನಸ್ಮೃತಿಗಳ ತ:ಂಬೆಲ್ಲ ಇದೇ ಸಂಗತಿ ಅನುಭವಿಕ ವಚನಗಳಂತೆ ಮರಳಿ ಮರಳಿ ಕಾಣಿ ಸುತ್ತದೆ. "" ಫ್ರಾನ್ಸಿನ ವೈಭವ, "" ಭಾಗ್ಯ ವಿಧಾತ '', ಮಹಾ ಘಟನೆಗಳಲ್ಲಿ ಮಹಾಪಾತ್ರ ವಹಿಸುವ ತೀವ್ರ ಉತ್ಕಂಕೆ'' ಎಂಬ ಪದಪೆಂಜ ಗಳು ಬೇಕಷ್ಟು ದೊರಕುತ್ತವೆ. "" ಭಾಗ್ಯದೇವತೆ ಯಾವಾಗಲೂ ತನ್ನನ್ನು ಕುರಿತು ಕನವರಿಸಿದವ ರಿಗೇ ಒಲಿಯುತ್ತಾಳೆ" ಎಂದು ಅವರು ಬರೆದಿ ದ್ಹಾಕೆ, ೬ ಅಡಿ ೬ ಇಂಚು ಎತ್ತರದ ಡಿಗಾಲೆಗೆ ಅವರ ಸಹಪಾಠಿಗಳು “ ಮಹಾ ಅಸ್ಪರಾಗರ೯” ವೃಕ್ಷ ಎಂದು ಮಿಲಿಟರಿಶಾಲೆಯಲ್ಲಿ ಅಡ್ಡ ಹೆಸರಿಟ್ಟಿದ್ದರು. ವಿದ್ಯಾಲಯದಿಂದ ಹೊರಬಿದ್ದ ಮೇಲೆ ಮೊದ- ೮ನೇ ಮಹಾಯುದ್ಧದ ವೀರರಲ್ಲೊಬ್ಬರಾಗಲಿದ್ದ ಮತ್ತು ಎರಡನೇ ಮಹಾಯುದ್ಧದಲ್ಲಿ ಫ್ರೆಂಚ್‌ ಶರಣಾಗತಿಗೆ ಕಾರಣನಾದ ಹೇಡಿಯೆನಿಸಲಿದ್ದ ಮಾರ್ಶಲ್‌ ಪಿಟೀನರ ಕೆಳಗೆಸೆಕೆಂಡ್‌ ಲೆಫ್ಟಿ ನೆಂಟಾಗಿ ನೇಮಕ ಹೊಂದಿದರು. ಮೊದಲನೇ ಮಹಾಯುದ್ಧದಲ್ಲಿ ಡಿಗಾಲೆಯ ಶೌರ್ಯದ ಉಲ್ಲೇಖ ಮಿಲಿಏರಿ ವರದಿಗಳಲ್ಲಿ ಮೇಲಿಂದ ಮೇಲೆ: ಕಾಣಿಸುತ್ತದೆ. ಕೊನೆಗೆ ಅವರು ರಣರಂಗದಲ್ಲಿ ತೀವ್ರ ಗಾಯಗೊಂಡು ಬಿದ್ದಿದ್ದಾಗ ಜರ್ಮನರ ಸೆರೆಯಾಳಾದರು, ಸೆಕೆ ಯಿಂದ ಪಾರಾಗಲು ಐದು ಸಲ ಯತ್ನಿಸಿ ವಿಫಲ ರಾದ ಅವರು ಯುದ್ಧ ಕೊನೆಗೊಂಡ ಮೇಲೆಯೇ ಫ್ರಾನ್ಸಿಗೆ ಮರಳಿದ್ದು. ಡಿ ಗಾಲೆ ಕೇವಲ ಮಿಲಿಟಿರಿ ಅಧಿಕಾರಿಯಾಗಿ ರದೆ ಮಿಲಿಟರಿ ಚಿಂತಕರೂ ಆಗಿದ್ದರು. ಅವರು ಸೈನಿಕ ವಿಚಾರಗಳಲ್ಲಿ ಅನೇಕ ಭಾಷಣಗ ಳನ್ನು ಮಾಡಿದರು, ಪಿಸ್ತಕಗಳನ್ನು ಬರೆದರು. : ಮಾರ್ಶಲ" ಪಿಟೀನರು ಒಮ್ಮೆ ಅವರ ಪರಿಚಯ ಮಾಡಿಕೊಡುತ್ತ, " ಈತನ ಗುರುತಿರಲಿ, ಒಂದು ಣೆ ಹ “ನಾನೇ ಫ್ರಾನ್ಸ್‌? ಎಂದ ಧೀರ ದಿನ ಕೃತಜ್ಞತಾಭಾವದಿಂದ ಫ್ರಾನ್ಸು ಇವನನ್ನು ಜಿ ಕರೆಯಲಿದೆ” ಎಂದಿದ್ದೆರು. ಆದಕೆ ಈ ಕರೆ ತಮ್ಮ ವಿರುದ್ಧವೇ ಬರಲಿದೆಯೆಂದು ಮಾತ್ರ ಭವಿಷ್ಯವಾದಿ ಪಿಜೇನರಿಗೆ ಆಗ ತಿಳಿದಿರಲಿಲ್ಲ. ಅವರು ಆ ಸಮಯದಲ್ಲಿ ಬರೆದ ಒಂದು ಪುಸ್ತಕ ನ್ನು ಉಲ್ಲೇಖಿಸಬೇಕು. ಭಾವಿ ಸೈನೈಗಳ -ಯಶಸ್ಸು ಅವುಗಳ ತ್ವರಿತ ಚಲನಶಕ್ತಿಯನ್ನೇ ಅವಲಂಬಿಸಿದೆಯೆಂದೂ, ಅದನ್ನು ಸಾಧಿಸುವ ಉಪಾಯ: ಗಳೆ(ನೆಂದೂ ಅದರಲ್ಲಿ ಅವರು ಚರ್ಚಿ ಸಿದ್ಧರು. ಆದನ್ನು ಫ್ರೆಂಚ ಅಧಿಕಾರಿಗಳು ಓದ ಲಿಲ್ಲ. ಆದರೆ ಆದರ ಅನೇಕ ಪ್ರತಿಗಳು ಜರ್ಮನಿ ಯಲ್ಲಿ ಮಾರಾಟವಾದವು. ಮುಂದೆ ಫ್ರಾನ್ಸಿನ ೫೦,೦೦,೦೦೦ ಸೈನ್ಯವನ್ನು ೧3೪೦ರಲ್ಲಿ ದಿಕ್ಕಾ- ಪಾಲಾಗಿ ಓಡಿಸಿದ ಜರ್ಮನ್‌ ಪಾಂಜಂ" ದಲ ಗಳು ಡಿಗಾಲೆಯ ಪುಸ್ತಕದಲ್ಲಿದ್ದ ಮಿಲಿಟರಿ ವಿಚಾರಗಳನ್ನು ಬಹುಮಟ್ಟಿಗೆ ಅನುಸರಿಸಿದ್ದ ವೆಂಬುದನ್ನರಿತು ಫ್ರೆಂಚರು ಕೈತಿಕ್ಕಿ ಕೊಂಡರು. ಎರಡನೇ ಮಹಾಯುದ್ಧದಲ್ಲಿ ಒಂದು ಟ್ಯಾಂಕ್‌ ಪಡೆಯ ನಾಯಕರಾಗಿ ಡಿಗಾಳೆಯವರು ಜರ್ಮ ನರ ವಿರುದ್ಧ ಕೆಲ ವಿಜಯಗಳನ್ನು ಪಡೆದು ಜನ 'ರಲ್‌ ಪದಕ್ಕೇರಿಸಲ್ಪಟ್ಟಿರು. ಆದಕೆ ಮಾರ್ಶಲ್‌ ವಿಟೀನರು ಜರ್ಮನರಿಗೆ ಫ್ರಾನ್ಸನ್ನು ಶರಣಾ ಗತಗೊಳಿಸಿದಾಗ ಡಿಗಾಲೆ. ಸೋಲೊಪ್ಪಲು ಸಿದ್ಧರಾಗಲಿಲ್ಲ. ತಾವು ಭಾಗ್ಯವಿಧಾತನಾಗುವ ಕಾಲ ಬಂದಿದೆಯೆಂದು ಅವರಿಗೆ ಅನಿಸಿತು. ಅವರು ಏಕಾಕಿಯಣಾಗಿ ವಿಮಾನದಲ್ಲಿ ಲಂಡನ್ನಿಗೆ ಹಾರಿದರು. ಈ ಘಟನೆಯನ್ನು ವರ್ಣಿಸುತ್ತ ವಿನ್‌ಸ್ಟನ್‌ ಚರ್ಚಿಲ್ಲರು ಬರೆದದ್ದು: ""ಡಿ ಗಾಲೆ ಈ ಚಿಕ್ಕ ವಿಮಾನದಲ್ಲಿ ಫ್ರಾನ್ಸಿನ ಗೌರವವನ್ನು ತೆಗೆದು ಕೊಂಡು ಬಂದಿದ್ದ, '' ಎಂದು. ಲಂಡನ್ನಿಗೆ ಬಂದವರೇ ಅವರು. " ಸ್ವತಂತ್ರ ಫ್ರೆಂಚ್‌'' ಚಳವಳಿಯನ್ನು ಸಂಘಟಿಸಿ ಅದರ ಅಧ್ಯಕ್ಷರಾದರು; ಫ್ರೆಂಚ ರಾಷ್ಟ್ರೀಯ ಸಮಿತಿ ಯನ್ನು ನಿಶ್ಮಿಸಿ ಅದರ ನಾಯಕತ್ವ ವಹಿಸಿದರು ; ಮತ್ತು ಇಂಗ್ಲೆಂಡಿನಿಂದ. ೫ ಲಕ್ಷದ. ಒಂದು ಫ್ರೆಂಚ್‌ ಸೈನ್ಶ ಮತ್ತು ನೌಕಾಪಡೆಯನ್ನು ಸಂಘ ೩೫ ಟಿಸಿದರು. ಅವರ ವಾಣಿ ಫ್ರೆಂಚರ ಮುಗ್ಗರಿಸಿದ ಅಭಿಮಾನವನ್ನು ಎದ್ದು ನಿಲ್ಲಿಸಿತು. ಡಿಗಾಲೆ ಯಂತೆ ಫ್ರೆಂಚ್‌ ಜನರನ್ನು ಹುರಿದುಂಬಿಸಿದ ನಾಯಕ ನೆಪೋಲಿಯನ್ನನ ನಂತರ ಹುಟ್ಟಿರಲಿಲ್ಲ. ಸಮುದ್ರದಾಚೆ ಜರ್ಮನ್ನರು ಕೋಪದಿಂದ ಕುಣಿದಾಡಿದರು. ಪಿಟೀನರ ಸರಕಾರ ಡಿಗಾ- ಲೆಯ ವಿಚಾರಣೆ ನಡೆಸಿತು. ತಮ್ಮ “ಕರ್ತವ್ಯದ ಸ್ಥಾನವನ್ನು ಬಿಟ್ಟು” ಹೋದ ಅಪರಾಧಕ್ಕಾಗಿ ಅವರಿಗೆ ಮರಣದಂಡನೆ ವಿಧಿಸಲಾಯಿತು. ಆದಕೆ ಆಪಾದಿತ ಅವರ ಕೈಗೆ ನಿಲುಕದಷ್ಟು ದೂರವಿದ್ದ. ವಿಮೋಚನಾ ದಿನದಂದು (೧೯೪೫) ಡಿ ಗಾಲೆ ಪ್ಯಾರಿಸಿನಲ್ಲಿ. ವಿಜಯ ಅನುಯಾಯಿಗಳ ಮುಂದಾಳಾಗಿ ಪ್ರವೇಶಿಸಿದಾಗ ಅವರನ್ನು ದೇವ ತೆಯಂತೆ ಜನ ಸ್ವಾಗತಿಸಿತು. ಅವರು ತಾತ್ಪೂ ರ್ತಿಕ ಫ್ರೆಂಚ ಸರಕಾರದ ವರಿಷ್ಠರಾದರು. ಯುದ್ಧ ಕಾಲದ ಈನಾಯಕಳನಿಗೆ ಶಾಂತಿಕಾಳ ದಲ್ಲಿ ಬೇಗನೆ ತೊಡಕುಗಳು ಬಎದುರಾದವು. ಯುದ್ಧ ಮುಗಿದೊಡನೆ ಫ್ರೆಂಚೆ ರಾಜಕಾರಣಿ ಗಳು ಮತ್ತೆ ಮೊದಲಿನಂತಾಗಿದ್ದರು. ಮೊದ ಲಿನಂತೆ ಗುಂಪೆಗಳು, ಬಣಗಳು, ಕೂಡುಪಾ ಟುಗಳು ಪ್ರಾರಂಭವಾದವು. ಯುದ್ಧಪೂರ್ವ ದಲ್ಲಿ ಫ್ರಾನ್ಸಿನಲ್ಲಿ ಸರಾಸರಿ ಆರು ತಿಂಗಳಿ ಗೊಂದು ಮಂತ್ರಿಮಂಡಲ ಉರುಳಿ, ದೇಶಕಾರ್ಯ ದಿಕ್ಕು ತಪ್ಪಿದ್ದರಿಂದಲೇ ಎರಡನೇ ಮಹಾಯು ದ್ವದಲ್ಲಿ ಫ್ರಾನ್ಸಿಗೆ ಸೋಲು ಬಂತೆಂಬ ಸಂಗತಿ ಯನ್ನು ರಾಜಕಾರಣಿಗಳು ಮರೆತರು. ಇಂಥ ಅವಸ್ಥೆಯನ್ನು ನಿವಾರಿಸುವುದಕ್ಕಾಗಿ ಸರಕಾರಕ್ಕೆ ಹೆಚ್ಚು ಅಧಿಕಾರವನ್ನು ಕೊಟ್ಟು ದೃಢವಾದ ಸರ ಕಾರಕ್ಕೆ ಆಸ್ಪದ ಮಾಡುವಂತೆ ರಾಜ್ಯಘಟನೆ ತಯಾರಿಸಬೇಕೆಂದು ಡಿ ಗಾಲೆ ಸೂಚಿಸಿದರು. ಆದರೆ ಅದಕ್ಕೆ ರಾಜಕಾರಣಿಗಳು ಒಪ್ಪಲಿಲ್ಲ. ಡಿ ಗಾಲೆಗೆ ಸರ್ವಾಧಿಕಾರ ಬೇಕಾಗಿದೆಯೆಂದು ಅವರು ಆರೋಪಿಸಿದರು, ಬೇಸತ್ತು ಡಿ ಗಾಲೆ ೧೯೪೬ ಜನವರಿಯಲ್ಲಿ ರಾಜೀನಾಮೆ ಕೊಟ್ಟು ಹೊರಬಿದ್ದರು. ಅಂದಿನಿಂದ ಅವರು ತಮ್ಮ ಹಳ್ಳಿಯಲ್ಲಿ ನಿವೃತ್ತ ಜೀವನ ತು ಇದ್ದೆರು. ಆದಕೆ ಫ್ರಾನ್ಸಿನ ತ ಕಸ್ತೂ ಠಿ ದೈವದ ಚಿಂತನೆ ಅವರನ್ನೆ ೦ದಿಗೂ ಬಿಟ್ಟಿರಲಿಲ್ಲ. ನಿವೃತ್ತರಾದ ಅವರು ತಮ್ಮ ಸಂಸ್ಮರಣೆಗಳನ್ನು ಬರೆಯುತ್ತಲೇ ಇದ್ದರು, ಫಾ ಾನ್ಸಿನ ಅವಸ್ಥೆ ಯನ್ನು ಯೋಚಿಸುತ್ತಲೇ ಇದ್ದರು. ತಾಯಾ” ಡಿನ ಕರೆ ಪುನರಪಿ ತಮಗೆ ಬರುವುದೆಂದರಿತೆ ಇದ್ದರು. ೧೯೫೮ ರಲ್ಲಿ, ಅವರು ಸರಕಾರದಿಂದ ಹೊರ- ಬಿದ್ದೆ ೧೨ ವರ್ಷಗಳಲ್ಲಿ, ಆ ಕಕೆ ಬಂತು, ಪಾರ್ಲಿ ವೆ.0ಟಿಗೆ ಸರ್ವಾಧಿಕಾರ, ಸರಕಾರಕ್ಕೆ ಏನೂ ಇಲ್ಲ ಎನ್ನುವ ರಾಜ ಘಟನೆಯ ಫಲ ನೆ ಗಾಲೆ ಎಣಿಸಿದಂತಯೇ ಆಗಿತ್ತು, ಎರಡನೇ ಮಹಾ ಯುದ್ಧಾ ನಂತರ ಫ್ರಾಸ್ಸಿನಲ್ಲಿ ೨೫ ಮಂತ್ರಿ ಮಂಡ ಲಗಳು” ಎದ್ದವು, ಬಿದ್ದವು. ಓಂಡಾಟತೀನ ಕ್ಕ ಬಿಟ್ಟಿತು, 'ಉತ್ತ ರ ಅಫಿ_ಕದಲ್ಲಿ ಲಕ್ಬಾ ಂತರ ಫ್ರೆಂಚ ಸೈನಿಕರು ಅರ್ಯ ವಿಲ್ಲದ ಸಾಮಾಜ್ಯವಾದಿ ಯುದ ದಲ್ಲಿ ತೊಡಕಿಕೊಂಡಿದ್ದ ರು. ಈ ಗೊಂದ ಲವನ್ನು ಒಂದು ಹಾದಿಗೆ ತರಲು ಯಾವ ಸರ ಕಾರಕ್ಕೂ ಧೈರ್ಯದ ಕ್ರಮ ಕೈ ಕೊಳ್ಳಲು ಸಾಧ್ಯ ವಿರಲಿಲ್ಲ. ಅವ್ಯವಸ್ಥೆ ಯನ ನ್ನು ಸೈರಿಸಲಾರದೆ ಅಲ್ಲಿ ರೀಯದಲ್ಲಿದ್ದ ಫ್ರೆಂಚ ಸೈನ್ಯಾಧಿಕಾರಿಗಳು ಸರ ಕಾರದ ವಿರುದ ಬಂಡದ್ದು “ಡಿ ಗಾಲೆಯನ್ನು ಅಧಿಕಾರಕ್ಕೆ ತನ್ನಿ ಇಲ್ಲದಿದ್ದರೆ ನಾವು ನಿಮಗೆ ಬಥಯರಾರಿಕಲಾಕವು 1* ಎಂದರು. , ಫ್ರಾನ್ಸು. ಯಾದವೀಯುದ್ದದ ನಿಟ್ಟಿನಲ್ಲಿ ನಿಂತಿತ್ತು. ಫ್ರೆಂಚ ರಾಜಕಾರಣಿಗಳು ಉಪಾಯ ಎಲ್ಲದೆ ಡಿ ಗಾಲೆಯನ್ನು ಕರೆತಂದರು. “ ಭಾಗ್ಯ ವಿಧಾತ” ತಿರುಗಿ ಫ್ರಾನ್ಸಿನ ಕರ್ಣಧಾರನಾಗಿ ದ್ವಾನೆ, ಡಿ ಗಾಲೆಯ ಸ್ವಭಾವ ಸ್ವಲ್ಪ ವಿಕ್ಷಿಪೆ. ಚರ್ಚಿಲ್‌ ಅಥವಾ ನೆಹರೂ ರೀತಿಯಿಂದ ಅವ ರೆಂದೂ "" ಜನಪ್ರಿಯ'' ರಾಗಿಲ್ಲ. ಮಾತು ಕಡಿಮೆ ಮತ್ತು ಚುಟುಕು--ಮತ್ತು ಹರಿತ, ಹೊಂದಿಕೊಳ್ಳುವ ಪ್ರವೃತ್ತಿ ಇಲ್ಲ. ಫ್ರಾನ್ಸಿನ ದೈವ ಮತ್ತು ತೆಮ್ಮ ಭಾಗ್ಯ ವಿಧಾತತ್ವ ದ ನಂಬಿಕೆ ಉಪದ್ರ ನಯಿದು ತೋರಿದ್ದಾರೆ. ಈ ವಿಚಾರಗಳಲ್ಲಿ ಮಗ್ಗ್ನರಾದ ಡಿ ಗಾಲೆ ಅಹಂ- ಕಾರಿ, ದುರಭಿಮಾನಿ ಎಂಬಂತೆ ವರ್ತಿಸುತ್ತಾರೆ. ಒಮ್ಮೆ ಅವರು "ನಾನು *ೆಸ ರಿನಿಂದೆತ್ತಿ ನಿಲ್ಲಿಸಿದ ಈ ಪ್ರಜಾರಾಜ್ಯದಲ್ಲಿ ನಾನು ಅಧಿಕಾರಕ್ಕೆ ಸ್ಪರ್ಧಿಸಬೇಕೆ?" ಎಂದಿದ್ದರು. ಯುದ್ಧ ಕಲಪ ಲ್ಗೊ ಮ್ಮ " ನಾನೇ ಫ್ರಾನ್ಸ್‌ ” ಎಂದಿದ್ದ ಅವರ ನು ಡಿಯನ್ನು ಅವರ ನಕೋಧಿಗಳು ಯಾವಾ-” ಗಲೂ ಬತ್ತಿ, ತೋರಿಸುತ್ತಾರೆ. ಆದರೆ ಡಿ ಗಾಲೆಗೆ ಸರ್ವಾಧಿಕಾರದ ಗಂಡಾಂತರಗಳು ಚೆನ್ನಾಗಿ ಗೊತ್ತು. ಆದ್ದರಿಂದಲೇ ಅವರು ಸಾಧ್ಯವಿದ್ದ ರೂ ಕ್ರಾಂತಿಯಿಂದ. ಅಧಿಕಾರವನ್ನು ಕಿತ್ತು ಕೊಳ್ಳ ಲಿ. "ತೊಂದರೆಯೆಂದರೆ ಅವರಿಗೆ ಫ್ರಾನ್ಸಿನ ಅಭಿ ಮಾನದ ಚಿಂತೆ ಮಿತಿಮೀರಿ ಇರುವುದು, “ಫ್ರಾನ್ಸು ಪ್ರಥಮ ಶ್ರೇಣಿಯಲ್ಲಿರಬೇಕು, ಇಲ್ಲ ದ್ದ ್‌ ಅದು ಫ್ರಾನ್ಸೇ ಅಲ್ಲ” ಎಂಬುದು ಅವರ ವಾಕ್ಯ. ಇದರಿಂದ ಅವರ ಯುದ ಸಕಾಲದಲ್ಲಿ ಮಿತ್ರ ಷ್ಟ ಗಳಿಗೂ ಅವರು ಯಾವಾಗಲೂ ಆದೆಕ ಡಿ ಗಾರೆಯನ್ನು ಮೆಚ್ಚಲಿ ಬಿಡರಿ ಅವರ ವ್ಯಕ್ತಿತ್ವದ ಚೈತನ್ಯ ಯಾರನ್ನೂ ಪ್ರಭಾವಿತ ಗೊಳಿಸದಿರುವುದಿಲ್ಲ. ಡಿ ಗಾಲೆ ಫ್ರಾ ನ ಸನ್ನು ಉಳಿಸಬಲ್ಲರೆ? ಇದಕ್ಕೆ ಉತ್ತರ ಈಗಲೇ ಹೇಳುವುದು. ದುಡುಕಿನ ಮಾತಾದೀತು. ಅವರ ಹಿಂದಿನ ಚರಿತ್ರೆಯನ್ನು ನೋಡಿದೆಕೆ ಫ್ರಾನ್ಸಿನ ಸ್ಕಾಭಿಮಾನದ. ಚಿಂತೆ ಎಷ್ಟಿದ್ದರೂ ವಸಾಹತುಗಳ ಬಗ್ಗೆ ಅವರ ವಿಚಾರಗಳು ಉದಾರವಾಗಿವೆಯೆಂದು. ತಿಳಿಯು ತ್ತದೆ. ಆದಕೆ ಅವರ ಔದಾರ್ಯ ದಪಮಾಣ ಅಲ್ವೀ ರಿಯದ ಮುಸ್ಲಿಂ ಸ್ಮಾ ಇತ್ರ ತ್ರೈವಾದಿಗಳನ್ನು ತ ಸಂತುಷ್ಟಗೊಳಿಸಲು ಗ 4 ಫ್ರೆಂಚ ತಳು ಸಾಮ್ರಾಜ್ಯವಾದಿಗಳು ಇಂಥ ಔದಾರ್ಯ ತೋರಿಸಲು ಡಿ ಗಾಲೆಗೇ ಆದರೂ ಅವಕಾಶಕೊಡುವರೇ ಎಂಬುದೀಗ ಪ್ರಶ್ನೆ. ಭರ ಹಾ: ರ್ನ ಫೆಬ್ರವರಿ ಪ್ರಾರಂಭದಲ್ಲಿ ಅಮೇರಿ ಕದ ಲಾಸ್‌ ಎಂಜಲಕ್ಸೆ ನಗರದ ಪತ್ರಿಕೆಗಳ ಮುಖಪುಟಗಳು ದೊಡ್ಮ ದೊಡ್ಡ ತಲೆಬರೆಹಗಳ ಕೆಳಗೆ ವರದಿ ಮಾಡಿದ ಒಂದು ಘಟನೆ ಭಾರತ ದಲ್ಲಿ ಹೆಚ್ಚು ಕಡಿಮೆ ಅಲಕ್ಷಿತವಾಗಿಯೇ ಉಳಿ . ಯಿತು, ಭಾರತದಲ್ಲಿ ಈ ಘಟನೆ ಅವಶ್ಯವಾಗಿ "ಅದು ಭಾರತದ ಸಾಂಪ್ರ .. ದಾಯಿಕ ಧಾರ್ಮಿಕ ' ಆಚಾರವಿಚಾರಗಳ ಮೇಲೆ ತುಂಬ ಪರಿ '. ಣಾಮ ಮಾಡಬಹುದಾ ' ದಂಥಾದ್ತು, ಏಕೆಂದರೆ ' ಭಾರತದ ಡಾ ಧಕ್ಮಪೀಠವೊ ದರ ಆಚಾರ್ಯರು “ಕಾಳಾ ಥೆ | ಪಾಣಿ'ಯನ್ನು : ದಾಟಿ `` ಅಮೇರಿಕಕ್ಕೆ ಬಂದ ... ಸಮಾಚಾರವೇ ಆ ವರ ಗಮನಿಸತ ಕ್ಕದ್ಧಿತ್ತು. ಸನಾತನ ದಿಗಳ ವಸ್ತುವಾಗಿತ್ತು. ಹಿಂದೂ ಸ್ವಾಮಿಗಳೊಬ್ಬರು ಅಮೇರಿಕಕೆ ಕ ಹೋಗುವುದು ಇದೇನೂ ಮೊದಲ ಸಲವಲ್ಲವೆಂ- . ಬುದು ನಿಜ. ಸ್ವಾಮಿ ವಿವೇಕಾನಂದ, ಸ್ಮಾಮಿ ' ಠಾಮತೀರ್ಥ ಮೊದಲಾದವರ ಹೆಸರುಗಳು ತತ್‌ | ಶಣ ನಮ್ಮ ಸ್ಮೃತಿಪಥೆಕೆ ಬರುವವು, ಆದರೆ ಆಧ್ಯಾತ್ಮ, ನಿಶ್ವಶಾಂತಿ ಮತ್ತು ಗಣಿತ ಮುಷ್ಪುರಿಗೊಂಡ-- ಜಗದ್ಗುರು ಪ್ರರಿ ಶಂಕರಾಚಾರ್ಯರು. ಣೆ. ವೆಂಕಟೇಶ ರಾವ್‌ ಅವರೆಲ್ಲರೂ ಸುಧಾರಕ ಪಂಥದ ನೂತನ ಮಠೆ ಗಳ ಸ್ವಾಮಿಗಳು. ಇವರು ಹಾಗಲ್ಲ. ಶ್ರೀ ಶಂಕರಾಚಾರ್ಯರು ಸ್ಥಾ ಏಸಿದ ನಾಲ್ಕು ಪ್ರಧಾನ ಧರ್ಮವೀಠಗಳಲ್ಲಿ ಒಂದಾದ ಪುರಿ ಗೋವರ್ಧನ ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಭಾರತೀ ಕೃಷ್ಣ ತೀರ್ಥ ಶ್ರೀಪಾದಂಗಳವರು ವಿದೇಶ ಪ್ರವಾಸ ಮಾಡಿದ್ದು ಅಭೂತಪೂರ್ವ ಘಟನೆ ಯಲ್ಲದೆ ಮತ್ತೇನು? ನಾಲ್ಕು ತಿಂಗಳ ವಿ- ದೇಶ ಪ್ರವಾಸವನ್ನು ಮುಗಿಸಿಕೊಂಡು ಈಗ ಭಾರತಕ್ಕೆ ಮರಳಿರುವ ಭಾರತೀಕೃಷ್ಣತೀರ್ಥರು ಶಾಂಕರ ಪೀಠಗಳ ಜೀ- ವಂತ ಆಚಾರ್ಯರಲ್ಲೆಲ್ಲ ಹಿರಿಯರು. ಆದರೆ ಅವರ ಚಟುವಟಿಕೆ ಎಳೆವಕಿಯ ದವರನ್ನೂ ನಾಚಿಸು ವಂತಿದೆ. ೫ ಅಡಿ ಎತ್ತ ಕದ ಕೃಶಕಾಯದ ಈ ಸ್ವಾಮಿಗಳು ಕೆಲ ವಾರಗಳಲ್ಲೇ ಹಲವು ಸಾವಿರ ಮೈಲುಗಳನ್ನು ನಾನಾ ವಾಹನಗಳಲ್ಲಿ ಕ್ರಮಿಸಿ ಹಲವಾರು ವಿಷಯಗಳ ಮೇಲೆ. . ನೂರಾರು ಭಾಷಣ ಗಳನ್ನು ಮಾಡಿದರು. ಲಾಸ್‌ ಎಂಜಲ್ಲಿ ನಲ್ಲಿ ೩೮ ಕಸ್ತೂರಿ ಅವರು “ ಜಾಗತಿಕ ಶಾಂತಿ "ಯನ್ನು ಕುರಿತು ಮಾತಾಡಿದರು. ಹೋಲಿವುಡ್ಡಿ ನಲ್ಲಿ “ ಪ್ರಾಚೀನ ಭಾರತದ ಬೆಳಕ "ನ್ನು ಬೀರಿದರು. ಅದೇ ಸಂಜೆ ವೆಸ್ಟ್‌ವುಡ್ಡಿ ನಲ್ಲಿ “ಗರ್ಮಯೋಗ'ವನ್ನು ವಿಸ್ತರಿಸಿದರು. ಅವರು ಟಿಲಿವಿಜನ" ನಲ್ಲಿ ಕಾಣಿಸಿ ಕೊಂಡರು, “ ಭಾರತ-ಅಮೇರಿಕ ಸಂಬಂಧ” ವನ್ನು ಚರ್ಚಿಸಿದರು, * ಸರ್ವಧರ್ಮಗಳ ಮೂಲ ಐಕ್ಕ "ವನ್ನು ಪ್ರತಿಪಾದಿಸಿದರು, “ಕ್ರೈಸ್ತ ಮತ್ತು ಹಿಂದೂ ವಿಶ್ವಾಸಗಳ ಸಾಮ್ಯ'ವನ್ನು ತೋರಿಸಿ ಕೊಟ್ಟಿರು. ಅವರು ಅಮೇರಿಕಡಲ್ಲಿರುವ ಹಿಂದೂ ಸಂಸ್ಥೆಗಳಲ್ಲಿ, ಕ್ರೈಸ್ತ ಇಗರ್ಜಿಗಳಲ್ಲಿ, ವಿಶ್ವ ಎದ್ಯುಲಯಗಳಲ್ಲಿ, ಪತ್ರಿ ಕಾಪರಿಷತ್ತುಗಳಲ್ಲಿ, ತತ್ವಜ್ಞಾನಿಗಳ ಮುಂದೆ, ಎಜ್ಞಾನಿಗಳ ಸಮ್ಮುಖ ದಲ್ಲಿ ಮಾತಾಡಿದರು ಮತ್ತು ಪ್ರಸಿದ್ಧ ಎಜ್ಞಾನ ಸಂಸ್ಥೆಯಾದ "" ಕೆಲಿಫೋರ್ನಿಯ ಇನ್‌ಸ್ಟಿ- ಟ್ಯೂಟ್‌ ಆಫ್‌ ಟಿಕ್ನಾಲಜಿ 'ಯಲ್ಲಿ ಗಣಿತಶಾಸ್ತ್ರ ವನ್ನು ಕುರಿತು ಭಾಷಣ ಮಾಡಿದರು. ಜಗದ್ಗುರುಗಳು ಸಂಸ್ಕೃತದಲ್ಲಿ ಪ್ರಕಾಂಡ ಪಂಡಿತರು. ಭಾರತೀಯ ದರ್ಶನಗಳ ವಿಷಯ ದಲ್ಲಿ ಅವರಿಗೆ ಸರಿದೂಗುವ ವಿದ್ವಾಂಸರು ತೀರ ವಿರಳವಾಗಿ ಸಿಗಬಹುದು. ಅವರು ಹನ್ನೆರಡು ಅಧುನಿಕ ಭಾಷೆಗಳನ್ನು ಮಾತೃಭಾಷೆಯಷ್ಪೇ ಸಲೀಸಾಗಿ ಮಾತಾಡಬಲ್ಲರು. ಅವರು ಇಂಗ್ಲಿಷಿ ನಲ್ಲಿ ಇಂಗ್ಲೀಷರೂ ಮೆಚ್ಚುವಷ್ಟು ಚೆನ್ನಾಗಿ ಮಾತಾಡುತ್ತಾರೆ. “ ಇಂಗ್ಲೀಷಿನ ಮೇಲೆ ಎಂಥ ಪ್ರಭುತ್ವ !” ಎಂದು ಅಮೇರಿಕನ್‌ ತಜ್ಞನೊಬ್ಬ ಅವರ ರೇಡಿಯೋ ಭಾಷಣ ಕೇಳಿದ ಮೇಲೆ ಹೇಳಿದ. ಶಂಕರಾಚಾರ್ಯರ ಪಾಂಡಿತ್ಯ ಕೇವಲ ಭಾರ- ತೀಯ ಧಾರ್ಮಿಕ ವಿಷಯಗಳ ತಳ ಕಂಡಷ್ಟ ರಿಂದಲೇ ತೃಪ್ತಿ ಹೊಂದಿಲ್ಲ. ಅವರು ಜಗತ್ತಿನ ಎಲ್ಲ ಪ್ರಧಾನ ಧರ್ಮಗಳ ಪವಿತ್ರ ಗ್ರಂಥಗಳನ್ನು ಅಭ್ಯಸಿಸಿದ್ದಾರೆ. ಭಾಷಣದಲ್ಲಿ ಸಂಸ್ಕೃತ ಗ್ರಂಥ ಗಳಿಂದೆಷ್ಟೋ ಅಷ್ಟೇ ಮಟ್ಟಿಗೆ ಬೈಬಲ್ಲಿನಿಂದ, ಕುರಾಣದಿಂದ ಆಧಾರ ವಾಕ್ಯಗಳನ್ನು ಅವರು ಉದ್ಭರಿಸುವ ಸಂಭವವಿದೆ. ಬರಿ ತಮ್ಮ ಮತದ ಗ್ರಂಥರಾಶಿಯಲ್ಲಿ ಮುಳುಗಿ ಜಗತ್ತನ್ನು ಅವಗಣಿ ಸಿದ ಸಂನ್ಯಾಸಿ ಅವರಲ್ಲ. ಇಂದಿನ ದಿನಮಾನ ಹೇಗಿದೆ, ಜಗತ್ತಿನ ಸಂಕಟಿಗಳೆಂಥವು, ಮಾನವ ಕುಲದ ಸಮಸ್ಯೆಗಳೇನು ಎಂದು ಬಲ್ಲ ಅವರು ಈ 'ಜಂಜಡದಿಂದ ಮಾನವನ ಆತ್ಮವನ್ನು ಪಾರು ಗಾಣಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಆಸಕ್ತ ರಾಗಿದ್ದಾರೆ. ಅವರ ಕುಳ್ಳ ನಿಲುವು, ದಂಭಶಾಕೃ್ಯಗಳಿಂದ ದೂರವಾದ ವರ್ತನೆ, ಆತ್ಮೀಯವಾದ ಮಾತಿನ ಸರಣಿ, ನಿಶ್ಶಬ್ನವಾದ ನಗೆ ಇವನ್ನು ನೋಡಿದರೆ ಅವರ ಶ್ರೇಷ್ಠತೆ ಒಮ್ಮೆಗೇ ಮನೋನೀತವಾಗು ವಂತಿಲ್ಲ.. ಅವರು ಮಾತಾಡತೊಡಗಿದೊಡನೆ ಮಾತ್ರ ಆವರ ಜ್ಞಾನದ ಶಕ್ತಿ, ಅವರ ಪ್ರತಿಪಾದ ನೆಯ ನಿಷ್ಕೃಷ್ಟತೆ, ಅವರ ಅಕ್ರೂರವಾದ ಖಂಡನೆ ಮತ್ತು ಅತಿಶಯೋಕ್ತಿಯಿಲ್ಲದ ಮಂಡನೆಯಿಂದ ಅವರ ಹಿರಿಮೆ ಬೇಗನೇ ವಿದಿತವಾಗುತ್ತದೆ. ಈ ಚಿಂತಾತುರ, ಸಂಶಯಗ್ರಸ್ತ ಜಗತ್ತಿನೊಳಗಿದ್ದೂ ಹೊರನಿಂತ ಅವರು ಚಿತ್ತಶಾಂತಿ ಮತ್ತು ನಿಸ್ಸಂ. ದಿಗ್ದ ವಿಶ್ವಾಸವನ್ನು ಬೀರುತ್ತಾರೆ. ವೇದಾಂತಿಕ. ವಿಚಾರಗಳಲ್ಲಿ ಮಗ್ನರಾದ ಭಾರತೀ ಕೃಷ್ಣ ತೀರ್ಥರ ಎರಡು ಪ್ರೀತಿಯ ಲೌಕಿಕ ವಿಷಯಗಳೆಂದರೆ ವಿಶ್ವಶಾಂತಿ ಮತ್ತು ಗಣಿತಶಾಸ್ತ್ರ. ಅವರು ನಾಗಪುರದಲ್ಲಿ ಸ್ಥಾ ವಿಸಿದ ವಿಶ್ವಪುನರ್ನಿರ್ಮಾಣ ಸಂಘವು ಜಾಗತಿಕ ಶಾಂತಿ ಬಾಂಧವ್ಯಗಳನ್ನು ಧೈೇಯವಾಗಿಟ್ಟುಕೊಂಡಿದೆ. ಅದರ ಆಡಳಿತ ಮಂಡಲದಲ್ಲಿ ಭಾರತದ ಉಪಾ ಧೃಕ್ಷ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌, ನ್ಯಾಯ ಮೂರ್ತಿ ಬಿ. ಪಿ: ಸಿಂಹ, ಭಾರತದ ಹಿಂದಿನ ಅರ್ಥಮಂತ್ರಿ ಚಿಂತಾಮಣ ದೇಶಮುಖ, ಮುಸ್ಲಿಮರಾದ ಡಾ. ಸೈಫುದ್ದೀನೌ ಕಿಚಲು ಮೊದಲಾದೆವರಿದ್ದಾರೆ. ಹಲ ವರ್ಷಗಳ ಹಿಂದೆ ಶಂಕರಾಚಾರ್ಕರು ತಮ್ಮ ಗಣಿತ ಶಾಸ್ತ್ರೀಯ ಶೋಧಗಳಿಂದ ಭಾರ ತದ ಪತ್ರಿಕೆಗಳನ್ನೂ ವಿಶ್ವವಿದ್ಯಾಲಯ ಪ್ರೊಫೆಸ ರುಗಳನ್ನೂ ದಂಗುಬಡಿಸಿದರು. ಇದಕ್ಕಾಗಿ ಅವರು ಎಂಟು ವರ್ಷ ಕಾಲ ತಪಸ್ಸು ಮಾಡಿದ್ದ | ಜಗದ್ಗುರು ಪುರಿ ಶಂಕರಾಚಾರ್ಯರು ರಿ ರಂತೆ--ಅರಣ್ಯದಲ್ಲಿ ಒಂಟಿಗಾಲ ಮೇಲೆ ನಿಂತು ಕೊಂಡಲ್ಲ, ಭಾರತದ ಜ್ಞಾನನಿಧಿಗಳಾದ ವೇದ ಗಳಲ್ಲಿ ಹೊಕ್ಕು ಹುಡುಕಾಡಿ. ಅದರ ಕಥೆ ಕೇಳು ವಂತಿದೆ ವೇದೆಗಳಲ್ಲಿದ್ದ ಹದಿನಾರು ಸೂತ್ರಗಳು ವೇದ ವಿದ್ಯಾಂಸರಿಗೊಂದು ಕಗ್ಗಂಟಾಗಿದ್ದವು. ಕೋಲ್‌ . ಬ್ರೂಕನಿಂದಾರಂಭಿಸಿ ಇಂದಿನ ವಕಿಗೆ ವೇದ ವನ್ನು ಅಭ್ಯಸಿಸಿದ. ಯಾರಿಗೂ ಅವುಗಳಲ್ಲಿ ಯಾವುದೊಂದು ಗಹನಾರ್ಥವನ್ನು ಕಾಣುವುದು ಅಸಾಧ್ಯವಾಗಿತ್ತು. ೧೯೧೯ ರ ಸುಮಾರಿಗೆ ಶಂಕ ರಾಚಾರ್ಯರು ಅವುಗಳಿಂದ ಒಂದು ಅರ್ಥವನ್ನು ಹೊರಪಡಿಸಿದರು. “ ಇವು ಗಣಿತ ಸೂತ್ರಗಳು ಅನಾದಿಯಿಂದ ಅದ್ಯಪರ್ಯಂತದ ಮಾನವನ ಜ್ಞಾನವೆಲ್ಲ ಇವುಗಳಲ್ಲಿ ಅಡಗಿದೆ!” ಎಂದರ ವರು. ಪೂರ್ವಾಶ್ರಮದಲ್ಲಿ ಸ್ವತಃ ಒಂದು ಕಾಲೇ ಜಿನ ಪ್ರಿನ್ಸಿಪಾಲರಾಗಿದ್ದ ಶಂಕರಾಚಾರ್ಯರು ತಮ್ಮ ಶೋಧಗಳನ್ನು ಮೊದಲ ಬಾರಿ ೧೯೧೯ ರಲ್ಲಿ ಬನಾರಸ ವಿಶ್ವವಿದ್ಯಾಲಯದ ಫೆಕಲ್ಬಿಯ ಮುಂದೆ ವಿವರಿಸಿದರು. “ಈ ಸೂತ್ರಗಳನ್ನನು ಸರಿಸಿದರೆ ಗಣಿತವೆಂಬುದೆಲ್ಲ ಮಕ್ಕಳ ಆಟದಷ್ಟು ಲಿ(ಲಾಜಾಲವಾಗಿಬಿಡುತ್ತದೆ. ಅತ್ಯಂತ ಜಟಿಲ ವಾದ ಗಣಿತ ಸಮಸ್ಯೆಯನ್ನು ಮಕ್ಕಳೂ ಬಿಡಿಸ ಬಹುದು; ಅತಿ ದೀರ್ಫ ಗುಣಕಾರವನು 1 ಬರೆದುಕೊಳ್ಳುವ ಕಷ್ಟವೂ ಇಲ್ಲದೆ ಕ್ಷಣದಲ್ಲಿ ಬಿಡಿಸಬಹುದು” ಎಂದು ಅವರು ಹೇಳಿದರು. ವಿಶ್ವವಿದ್ಯಾಲಯದ ಗಣಿತ ಪಂಡಿತರು 'ಅವರ ಪ್ರದರ್ಶನವನ್ನು ನೋಡಿದ ಮೇಲೆ ಅವರು ಹೇಳಿದ್ದು ಸರಿಯೆಂದೊಪ್ಪಲೇಬೇಕಾಯಿತು. ಅಂದಿನಿಂದ ಅವರು ಅದನ್ನು ಅನೇಕ ವಿಶ್ವ- ವಿದ್ಯಾಲಯಗಳ ಮುಂಡೆ ಪ್ರದರ್ಶಿ ಸಿದ್ದಾರೆ ; ಪ್ರತಿಯೊಂದೆಡೆಯಲ್ಲಿಯೂ ಪಂಡಿತರನ್ನು ಮೂಕ ಎಸ್ಮಿತರನ್ನಾಗಿ ಮಾಡಿದ್ದಾರೆ. ವರ್ಗಮೂಲ ಘನಮೂಲಗಳನ್ನು ಕಣ್ಮುಚ್ಚಿ ತೆಕೆಯುವುದಕೊಳಗಾಗಿ ಮಾನಸಿಕ ಗಣಿತ ದಿಂದ ತೆಗೆದು ಯುಕೋಪು ಅಮೇರಿಕ ಮೊದ ಲಾಡೆಡೆಗಳಲ್ಲಿ ಎಲ್ಲರನ್ನೂ ದಂಗುಬಡಿಸಿದ ಬೆಂಗ ಳೂರಿನ ಶಕುಂತಲೆಯ ಸುದ್ದಿ ನೀವು ಓದಿರ ಬೇಕು. ಹೋದ ವರ್ಷ ಅವಳ ತಂದೆ ಇಂಥದೇ ಗಣಿತಶಾಸ್ತ್ರೀಯ ಪವಾಡವನ್ನು ಹುಬ್ಬಳ್ಳಿಯಲ್ಲಿ ತೋರಿಸಿದರು. ಅವು ಪವಾಡಗಳೇನೋ ನಿಜ ಆದೆಕೆ ಅವುಗಳನ್ನು ಇತರರಿಗೆ ಕಲಿಸಲು ಅವ ರಿಂದಾಗಲಿಲ್ಲ, ಅಥವಾ ಕಲಿಸಲು ಅವರು ಸಿದ ರಿರಲಿಲ್ಲ--ಆದರೆ ಶಂಕರಾಚಾರ್ಯರದು ಹಾಗಲ್ಲ. ಅದೆರಲ್ಲಿ ರಹಸ್ಕವೇನೂ ಇಲ್ಲ. ಕಲಕತ್ತೆಯಲ್ಲಿ ಅವರನ್ನು ಕಂಡ ಧೂರ್ತ "ಸ್ವೇಟ್ಸ್‌ ಮನ್‌ ” ಪ್ರತಿನಿಧಿ ತನ್ನ ವರದಿಯಲ್ಲಿ ಈ ಅರ್ಥದ ಮಾ- ತನ್ನು ಬರೆದಿದ್ದಾನೆ: "" ನಾನು ನಂಬುವ ಮನೋ ಭಾವದಲ್ಲಿ ಅವರಲ್ಲಿಗೆ ಹೋಗಲಿಲ್ಲ... ಇದೂ ಒಂದು ಢೋಂಗಿ ಎಂದುಕೊಂಡಿದ್ದೆ. ಆದಕೆ ಅವರು ಕರಿಹಲಗೆಯ ಮೇಲೆ ಬರೆದು ತೋರಿಸಿ ದಂತೆ ನಾನು ನಂಬಲೇಬೇಕಾಯಿತು...... ಗಣಿತವೆಂದಕೆ ಶಾಲೆಯ ದಿನಗಳಿಂದಲೂ ನನಗೆ ಶತ್ರು... . ಆದಕೆ ಶಂಕರಾಚಾರ್ಯರಿಂದ ಕೆಲ ನಿಮಿಷ ಹೇಳಿಸಿಕೊಂಡಮೇಲೆ ನಾನೂ ಅವರ ಸೂತ್ರಗಳ ಬಲದಿಂದ ದ್ವಿಪದ ಸಮೀಕರಣ ಗಳನ್ನು. (811730108126003 ೦೫೩೦೫೩) ಚಟಚಟನೆ ಬಿಡಿಸಿ ನನ್ನನ್ನೇ ನಾನು ಬೆರಗು ಗೊಳಿಸಿಕೊಂಡೆ.” “ ಟೈಂಸ್‌ ಆಫ್‌ ಇಂಡಿಯ''ದೆ ಪ್ರಸಿದ್ಧ ವರದಿಗಾರನಾದ “ ರಾಂಬ್ಲರ "ನಾದರೂ ಅಷ್ಟೇ ಚಕಿತನಾಗಿ ಬಕಿದಿದ್ದಾನೆ : “ ಅದು ಪುಟ್ಟಪೂರಾ ವಿಸ್ಮಯಜನಕವಾಗಿದೆ. ಅದು ನಂಬಲಸದಳ ವಾಗಿತ್ತು--ಅದು ಸತ್ಯವೆಂದು ಖಚಿತವಾಗಿರ ದಿದ್ದಕೆ. ? ವೇದಗಳಲ್ಲಿ ಇಂಥ ಆಪಾರ ಜ್ಞಾನ ಸೂತ್ರ ರೂಪವಾಗಿ ಅಡಕವಾಗಿದೆ; ಶ್ರದ್ಧೆಯಿಂದ ಅದನ್ನು ಉಪಾಸನೆ ಮಾಡುವವರಿಗೇ ' ಅದರ ಉಪಯೋಗವಾಗಲೆಂದು ಪುರಾತನರು ಇಂಥ ಸೂತ್ರಗಳಲ್ಲಿ ಅದನ್ನು ಧೂರ್ತತನದಿಂದ ಅಡಗಿ ಸಿಟ್ಟಿದ್ದಾಕೆ. ಎಂದು ಶಂಕರಾಚಾರ್ಕರು ಹೇಳು ತ್ತಾರೆ. ೨೮೯೬೯೪೩೫೮೪೫೬೨೧ ರಂಥ ಸಂಖ್ಯೆ ೪೦ ಕಸ್ತೂರಿ ಗಳ: ಘನಮೂಲವನ್ನು ಥಟ್ಟನೆ ಹೇಳುವ ಶಕುಂತಲೆಯೂ ಸೇಂದ್ರಿ ಜ್ಜಿ ನ.ಗಣಿತ ವಿದ್ವಾಂಸ ರನ್ನು ಪಎಂಗಾಣದಂತೆ ಮಾಡಿದ ಗಣಿತ ಪ್ರಚಂಡ ರಾಮಾನುಜನ್‌ನೂ ಈ ಸೂತ್ರಗಳ ಲ್ಲೊಂದರ ಅಲ್ಪಾಂಶವನ್ನು ಹೇಗೋ ತಿಳಿದು ಕೊಂಡಿರಬೇಕೆಂದವರ ಅಭಿಪ್ರಾಯ, ಈ ಜ್ಞಾನದಿಂದ ಜಗತ್ತನ್ನು ಬೆರಗುಗೊಳಿಸು ವುದು ಶಂಕರಾಚಾರ್ಯರ ಉದ್ದೇಶವಲ್ಲ. ಗಣಿತ ಶಿಕ್ಷಣದ ಕ್ರಮವನ್ನೇ ಬದಲಾಯಿಸಿ ಮ ಕೃಳಿಗೆ ಮಗ್ಗಿಗಿಂತಲೂ ಸುಲಭವಾಗಿ ಪ್ರೌಢ ಗಣಿತ ವನ್ನು ಕಲಿಸುವಂತಾಗಬೇ ಕೆಂದು ಅವರು ಬಯ ಸುತ್ತಾರೆ. ನಮ್ಮ ಪುರಾತನ ಜ್ಞಾ ನಭಂಡಾರ ವನ್ನು ಅರಸಿ ಶುದ್ಧ ಹಿಂದೂ ಧಮ ದ ಮೇಲೆ ಜನತೆಯ ವಿಶ್ವಾಸವನ್ನು ಈದು ರಿಸುವುದಕ್ಕಾ ಗಿ ಅವರು ಒಂದು ಸಂಸ್ಥೆಯನ್ನೇ ಕಟ್ಟಬೇಕೆಂದಿ : ದ್ಮಾಕೆ. 'ಜಗದ್ಗು ರು ಭಾರತೀಕೃಷ್ಣರು ಜೀ ವನದ ಎಲ್ಲ ಆಶ್ರ ಮಗಳನ್ನೂ ಬಾಳಿ ಸಂಧ್ಯಾಸದಲ್ಲಿ ಪರಿಣತಿ ಹೊಂದಿದವರು. ಅನೇಕ ವರ್ಷಗಳ ವರಿಗೆ ಗೃಹಸ್ಥರಾಗಿ ಶಿಕ್ಷಣ ವ್ಯವಸಾಯದಲ್ಲಿದ್ದ ಅವರು ಶಿಕ್ಷಣತಜ್ಞರೂ ಹೌದು. ಇಂದಿನ ಎದ್ಕೈೆಯನ್ನು ಮನನ ಮಾಡಿದ್ದರೂ ವಿರಕ್ತಿ ಬಂದು ಸಂನ್ಯಾ- ಸಾಶ್ರಮ ಸ್ವೀಕಾರ ಮಾಡಿದ ಅವರು ೧೯೨೦ ರಿಂದ ೧೯೨೫ ರ ವಕಿಗೆ ದ್ವಾರಕಾಪೀಠದ ಜಗ- ದ್ಗುರುಗಳಾಗಿದ್ದೆರು ಅನಂತರ ಪುರಿಗೋವರ್ನನ ಮಠದ ಅಧಿಪತಿಯಾದರು. ಜ್ಞಾನವೃದ್ಧರಾದ ಅವರನ್ನು ಭಾರತಸರಕಾರ ಅನೇಕ ಧಾರ್ಮಿಕ ಪ್ರಶ್ನೆಗಳಲ್ಲಿ ವಿಚಾರಿಸುತ್ತದೆ. ಅಮೇರಿಕಕ್ಕೆ ಅವರು ಹೋಗುವ ಮುಖ್ಯ ಉದ್ದೇಶ ಶಾಂತಿ ಬರ್ಚಾಜಾ ವಿಶ್ವದ ನಾನಾ ಜನಾಂಗಗಳಲ್ಲಿ ್ರತೃತ್ವ ಬ | ಭೂತ ಧರ ರುಸ ಇಲ್ಲವೆಂದು ಅವರು ಹೇಳುತ್ತಾರೆ. ಸ್ವತಃ ಓಂದೂ ಧರ್ಮದ ಅದ್ವೈತ ಶಾ ದವೀಠಾಧಿಪತಿಯಾದರೂ ಅವವ ಸಕಲ ಧರ್ಮಗಳ ಮೂಲಭೂತ ಕಲ್ಪನೆ ಗಳು ಒಂದೇ ಎಂದು ಭಾವಿಸಿದ್ದಾರೆ ಮ ಆಧ್ಯಾತ್ಮಿಕ ಗ್ರಂಥಗಳು ಶ್ರೀರಾಮಕೃಷ್ಣವಚನ ವೇದ 1 ೧೦-೦೦ ಪತ್ರಮಾಲೆ ಶ್ರೀರಾಮಕೃಷ್ಣವಚನ ನೇದ 11 ೧೦-೦೦ ಪರಮಾರ್ಥ ಪ್ರಸಂಗ ಸಂವಾದತರಂಗಿಣಿ ೫-೦೦ ಜಾನಯೋಗ ಊ ರಾಜಯೋಗ ಕೋಲಂಬೊ ಇಂದ ಆಲ್ಕೋರಕ್ಕೆ ೫೦೦ ಸ್ವಾಮಿ ನಿನೇಕಾನಂದ ೩.೫೦ ಕರ್ಮಯೋಗ ಭಗವಾನ್‌ ಶ್ರೀರಾಮಕೃಷ್ಣ ೩.೦೦ ಭಕ್ತಿಯೋಗ ಶ್ರೀರಾಮಕೃಷ್ಣ ಆಶ್ರಮ-ಮೈಸೂರು ೨ ಕೈ ಸಾಸ ಘಾ ಮರಾವುಾಮಾನಮುರಮಮಮಮಮಮಮಾಮಾವಮಮಮಮಮಾಾಮಾಸಾಾರಥಪಪ ವಾದ ಚಟಕ 0 ಗಟ (|. ಕಳೆದ ೨೫ ನರ್ಷಗಳಿಂದಲೂ ಪ್ರಸಿದ್ಧವಾದ ಕಾಸ್ಟ್ರೀಜ ಹೊಟಿರ್‌ ಮತ್ತು ರೆಸ್ಳೋರಂಓ ಬೋರ್ಡಿಂಗ ಮತ್ತು ಲಾಜಿಂಗ (ಫೋ. ನ, ೪೨೫೩) ಚಿಕ್ಕಪಿ ಟಿ, ಬೆಂಗಳೂರು-ಸಿಬ ಗರ ಗಾ ತ್‌ (| ಭವವ ವಯಂ ' ಭಾರತದಲ್ಲಿ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಈ ಶಿರಸ್ತ್ರಾಣ ವಿದೇಶಗಳಲ್ಲಿ ' ಜಯಜಯಕಾರ ಪಡೆಯುತ್ತಿದೆ ಆಈ ರ್‌ ಟ್ಸ್ಯ್ಹ್‌್ಹ್‌ 3 ಜೀವನದಲ್ಲಿ ನಾನು ಗಾಂಧಿ ಜೊಪ್ಪಿಗೆಯ ಹಲವಾರು ಚಮತ್ಕಾರಗಳನ್ನು ಕಂಡಿದ್ದೇನೆ. ಗಾಂಧಿ ಟೊಪ್ಪಿಗೆಯನ್ನು ಧರಿಸಲು ಜನ ಅಂಜು ತ್ತಿದ್ದ ಕಾಲವೊಂದಿತ್ತು. ಈ ಟೊಪ್ಪಿಗೆಯ ಮಾನ ಮರ್ಯಾದೆಯನ್ನು ರಕ್ಷಿಸಲು ಜನರು ತಮ್ಮ ಪ್ರಾಣ ಶಾ ಸ ವನ್ನೇ ಪಣವಾಗಿಡುತ್ತಿದ್ದ ಕಾಲವೂ ಇತ್ತು. ಅನಂತರ ಗಾಂಧಿ ಟೊಬ್ಬಗೆ ರಾಜಮುಕುಟವಾ ಯಿತು. ನೋಡನೋಡುತ್ತಿದ್ದಂತೆಯೇ ಈ ಟೊಪ್ಪಿ ಗೆಯ ಬಗ್ಗೆ ಆದರ ಕಡಿಮೆಯಾಗುತ್ತ ಹೋಗಿ ಜನ ಇದನ್ನು ಧರಿಸಲು ಮತ್ತೆ ಹಿಂದೆಮುಂದೆ ನೋಡುತ್ತಿರುವ ಕಾಲವೂ ಬಂದಂತಾಗಿದೆ. ನನ್ನ ಮಟ್ಟಿಗೆ ಟೊಬ್ಬಗೆಯ ವಿಚಾರದಲ್ಲಿ ನಾನು ಬಂಗಾಲೀ ಪದ್ಧತಿಯವನು, ಖಾದಿ ಬಟ್ಟಿ ಯನ್ನು ಧರಿಸತೊಡಗಿ ೨೫ ವರ್ಷಗಳು ಸಂದು ಹೋಗಿದ್ದರೂ ಗಾಂಧಿ ಟೊಪ್ಪಿಗೆಯನ್ನು ನಾನು ಧರಿಸಿದವನಲ್ಲ, ಆದರೆ ವಿದೇಶಗಳಿಗೆ ಹೋಗ ಯನ್ನು ಅವಶ್ಯವಾಗಿ ಧರಿಸಬೇಕು ಎಂದು ನನ್ನ ಮಿತ್ರರು ಸಲಹೆಯಿತ್ತರು. ನೆಹರೂರ ಮೂಲಕ ಎದೇಶಗಳಲ್ಲಿ ಗಾಂಧಿ ಟೊಬ್ಬಗೆ ತುಂಬ ಲೋಕ ಪ್ರಿಯವಾಗಿದೆ; ನನ್ನ ನೀಳ ಮುಖಕ್ಕೆ ಗಾಂಧಿ ಟೊಪ್ಪಿಗೆ ಬಹು ಚೆನ್ನಾಗಿ ಒಪ್ಪೈವದು. ಎಂದು ನನ್ನ ಮಹಿಳಾ ಮಿತ್ರಳೊಬ್ಬಳು ಹೇಳಿದಳು. ಅವಳು ಹೇಳಿದ ಎರಡು ಕಾರಣಗಳಲ್ಲಿ ಮೊದ ಲಿನ ಕಾರಣಕ್ಕಾಗಿ ಸ್ವಲ, ಮತ್ತು ಎರಡನೇ ಕಾರಣಕ್ಕಾಗಿ ಹೆಚ್ಚು, ಅಂದಕೆ ಜನರ ಕಣ್ಣಿಗೆ ಹೆಚ್ಚು ಚೆನ್ನಾಗಿ ಕಾಣಬೇಕೆಂಬ ಉದ್ದೇಶದಿಂದ- ಸಂಗಡ ಕೆಲವು ಇಸ್ತ್ರಿ ಮಾಡಿ ಮಿರಿ ಮಿರಿ ಮಿರು' ಗುತ್ತಿದ್ದೆ ಗಾಂಧಿ ಬೊಪ್ಪಿಗೆಗಳನ್ನು ಒಯ್ದೆ, ಪಾಲಂ ನಿಲ್ದಾಣದಲ್ಲಿ, ವಿಮಾನ ಏರಿದೊಡನೆ ನಾನು ಗಾಂಧಿ ಟೊಬ್ಬಗೆ ಹಾಕಿಕೊಂಡೆ. ಅದನ್ನು ಹಾಕಿಕೊಂಡೊಶನೆಯೆ ಮನಸ್ಸಿನಲ್ಲಿ ಏನೋ ಒಂದು ಬಗೆಯ ಹುರುಪು ಹುಟ್ಟಿತು. ಹೊಸ ಆಭ ತ ತೊಡಗಿದಾಗ ನಾನು ಅಲ್ಲಿ ಗಾಂಧಿ ಟೊಬ್ಬಿಗೆ ರಣ ಧರಿಸಿದಾಗ ನವತರುಣಿಯ ಮನಸ್ಸಿನಲ್ಲಿ ಸಾಸ್ತಾಹಿಕ “ ಹಿಂದುಸ್ತಾನ ? ದಿಂದ ಚ ಕ್ಯೆ ೩-2-6 ೪೧ ತಃ ಡ್ಯ | ಚಕ್ಟಾಬಹುದಾದುಕ ಭಾವನೆಗಳೇ ನನ್ನ ಮನ *ಫ್ರ್‌ ಗ ಎರ ಜ್‌ ಜು ಚ್ಮ ಇಟ ತ್ಕ ್‌್ಸಟೃ ಈ ರಾಜಮುಕುಟವನ್ನು ದಲ್ಲಿ ಉದಯಿಸಿದವೆನ್ನಬಹುದು. - ಯಾರಾದರೂ ತೆ ಇದನ್ನು ನೋಡಬೇಕು, ಏನನ್ನಾದರೂ ಹೇಳ- ಬೇಕು ಎಂದೆನಿಸಿತು. ವಿವಯಾನ ಪ್ರನಾಣ ದಲ್ಲಿ ನನ್ನ ಜೊತೆಯ ಪತ್ರಿಕಾಕರ್ತರ ನಡುವೆ “ಸಿದ ಮಾತ್ರಕ್ಕೆ ನಾನು ಪ್ರತಿಷ್ಠ ತನಾಗುವೆ ಎಂದು ಯಾರದು ನನ್ನ ಮೂಖ್ಬತನವೇ ಆಗಿತ್ತು. ಆದಕಿ ಆ ಸಮ ಯದಲ್ಲಿ ನನ್ನ ಮಹಿಳಾ ಮಿತ್ರಳ ನೆನಪು ಖಂಡಿತ ವಾಗಿಯೂ ಬಂತು. ಜ`ೊಪ್ಪಿಗೆ ನನಗೆ ಹೇಗೆ ಕಾಣುತ್ತದೆ ಎಂದು ಹೇಳಲು ಯಾರೂ ಇಲ್ಲದಿ ರುವಡೊಂದೇ ನನ್ನ ಈ ಯಾತ್ರೆಯಲ್ಲಿಯ ಕೊರತೆ. ಎಂದೆನಿಸಿತು. ಈ ಕೊರತೆಯನ್ನು ತುಂಬಿಕೊಳ್ಳಲೆಂದು ನಾನು ಕನ್ನಡಿಯಲ್ಲಿ ನೋಡಿಕೊಂಡೆ. ನನ್ನ ದೇಹ ಮಾತ್ರವಲ್ಲ, ಮನಸ್ಸು ಕೂಡ ಈ ಸಮಯದಲ್ಲಿ ಗಗನ ಕುದು ಕೆಯ ಮೇಲೆ ಸವಾರಿ ಮಾಡುತ್ತಿತ್ತು. ಖಾದಿಯ ಪ್ಯಾಂಟು, ಜೋಧಪರಿ ಕೋಟು, ಇಸ್ತ್ರಿ ಮಾಡಿದ ಗಾಧಧಿ ಟೊಪ್ಪಿಗೆ, ಎಲ್ಲ ಸೇರಿ, ನಜ ಹೇಳು ತ್ತೇನೆ ಯಾವದೋ "ಹಿಂದುಳಿದ ಪ್ರದೇಶದ ಹೊಸತಾಗಿ ನೇಮಕವಾದ ಕಾಂಗ್ರೆಸ್‌ ಮಂತ್ರಿ ಯಂತೆಯೇ ನಾನು ಕಾಣಿೆಸುತ್ತಿದ್ದೆ! ಆದಕಿ ಕಲ್ಪನೆಯ ಸಾಮ್ರಾಜ್ಯದಲ್ಲಿ ಮಂತ್ರಿ ಯಾಗಿದ್ದ ನನ್ನಸ ಸ್ವಪ್ನವನ್ನು ನನ್ನ ಜೊತೆಗಾರರು ಕೆ ಕ್ಷಣದಲ್ಲಿಯೇ ಭಂಗಗೊಳಿಸಿದರು. ಈ ಬುದ್ಧಿ ಜೀವಿಗಳು ಟೊಪ್ಬಿಗೆಯ ನ್ನು ಕುರಿತು ವಾವ ವಿವಾದಕ್ಕೆ ತೊಡಗಿದೆ. ರು. ನಮ್ಮ ಮನೆ ಯಲ್ಲಿ ಅಲ್ಲದಿದ್ದರೂ ಹೊರಗೆ ನಾವು ಅವಶ್ಶ್ಯ ವಾ ಗಿಯೂ ನಮ್ಮರಾಷ್ಟ್ರೀಯ ಪೋಷಾಕನ್ನು ಧಕಿಸಿರ ಬೇಕು ಎಂದು ತಡೀಜೆ ನನ್ನ ಈವಾ ಇದಕ್ಕೆ ಎರಡು ಚುಟುಕು ಉತ್ತರ ಗಳು ಒಂದವು, “ ಗಾಂಧಿ ಟೊಜ್ಬಿಗೆ ರಾಜ್ಟ್ರ (ಯ ಪೋಷಾ ಕೆಂದು ನಿಮಗೆ ಹೇಳಿದವರ; ರು ೆ ಅದು ಇಂದಿನ ಶಾಸಕರ ಪೋಷಾಕೇನೋ ಹೌದು ಎನ್ನಬಹು. ದಾದೆರೂ ಅದು ಖಂಡಿತವಾಗಿಯೂ ರಾಷ್ಟ್ರೀಯ ವಲ್ಲ. ೫.3» ಕಸ್ತೂರಿ ನಾನು ಈ ವಾದದಿಂದ ಹಿಂತೆಗೆದೆ. ಷಿಮಾ ನದ ಕಿಡಿಕಿಯಿಂದ ಹೊರಗೆ ಕೆಳಗಡೆ ನೋಡ ತೊಡಗಿದೆ. ಆದಕಿ ಕೆಳಗಡೆಗೂ ಮನಸ್ಸನ್ನು ಪ್ರಸನ್ನಗೊಳಿಸುವ ದೃಶ್ಯವಿರಲಿಲ್ಲ. ನಮ್ಮದೇಶದ ಕಗ ವಾ ಹೀಡ. ಒಂದೇ ತಾಯಿಯನ್ನು ಎರಡು ತುಂಡುಗಳನ್ನಾಗಿ ಮಾಡಿದ್ದರು. ಒಂದೇ ಭೂಮಿಯ ಮೇಲೆ ಎರಡು ದೇಶಗಳನ್ನು ಮಾಡಿ ಟ್ವಿದ್ದರು, ಈಗ ನಾವು ನಮ್ಮ ದೇಶದಲ್ಲಿಯೆ ' ವಿದೇಶಿಗಳಾಗಿದ್ದೆವು. ಕರಾಚಿ ಸಮೀಪಕ್ಕೆ ಬಂದಿತ್ತು. ಆದಕಿ ಇದು ಮನೆತನದ ಮಾತಾಯಿತು. ನಾವು ಹಿಂದುಸ್ತಾನಿಗಳು ನಮ್ಮವರ, ನಮ್ಮದೆನ್ನು ವದರ ಮಹತ್ವವನ್ನಾದರೂ ಐಲ್ಲಿ ಎಣಿಸುತ್ತೇವೆ? ಗಾಂಧೀಜಿಯವರನ್ನೆ ಬದುಕಗೊಡದಿದ್ದೆ ನಮಗೆ ಅವರ ಹೆಸರಿನ ಟೊಪ್ಪಿಗೆಯ ಬೆಲೆಯಾದರೂ ' ಏನು? ಆದರೆ ಹೊರಗೆ ಹೀಗಿಲ್ಲ. ಗಾಂಧೀಜಿ ಹಿಂದುಸ್ತಾನದಲ್ಲಿ ಸತ್ತು ಹೊರಗೆ ಜನ್ಮ ತಾಳು ತ್ತಿದ್ದಾರೆ. ಅವರ ಟೊಬ್ಬಿಗೆ ಕೂಡ ಇಲ್ಲಿಂದ ಜಾರಿ ಹೊರಗೆ' ಬೆಲೆ ಪಡು ತೊಡಗಿದೆ. ನನ ಗಂತೂಹೀಗೆ ಅನುಭವ ಬಂತು. ನಾನು ಅರಬ ದೇಶಗಳಿಗೆ ಹೋದೆ... ನನಗೆ ಅರಬ್ಬಿ ಭಾಷೆ ಆ ನನ್ನ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸುವಷ್ಟು ಇಂಗ್ಲೀಷೂ ಬರುತ್ತಿರಲಿಲ್ಲ. ಆದರೆ ಅಲ್ಲಿ ವ ದೊಡ್ಡ ದೊಡ್ಡವರನ್ನು ಭೆಟ್ಟಿ ಯಾಗಬೇಕಾಯಿತು. ದೊಡ್ಡ ದೊಡ್ಡ ಹೆಣಟಿಲು ಗಳಲ್ಲಿ ಇರಬೇಕಾಯಿತು. ನನಗೆ ಎದೇಶೀ ಶಿಷ್ಟಾಚಾರ ಗೊತ್ತಿರಲಿಲ್ಲ. ಚಾಕು-ಮುಳ್ಳು ಗಳಿಂದ ಊಟಿ ಮಾಡಲೂ ಬರುತ್ತಿರಲಿಲ್ಲ. ನನ್ನ ಸ್ವಭಾವವೂ ನಿಷ್ಕಾ ಳಜಿಯದೇ. ಪತಿ ತ್ರಿಕೋದ್ಯಮಿ , ಗಳ ಇತರ ಗಣಗಳನ್ನು ಕಲಿತಿರದಿದ್ದರೂ ಅವರ ಜಿಗುಟುತನ ಮಾತ್ರ ಹದಿನಾರಾಣೆ ನನ್ನಲ್ಲಿ ಸೇರಿಳೊಂಡಿತ್ತು. ನನ್ನ ದೋಷಗಳನ್ನಷ್ಟು ಹೇ ಳೆ? ನಾನು ಮದ್ಯ ಕುಡಿಯುತ್ತಿರಲಿಲ್ಲ.. ಮಾಂಸವನ್ನೂ ತಿನ್ನು ಕ ಒರಲಿಲ್ಲ. ವಿದೇಶ ಪ್ರವಾಸ ಮಾಡುವವ ರಲ್ಲಿ “ಇಂಥ ಅವಗುಣಗಳಿರು ವದು ಅಕ್ಷಮ್ಯವೇ' ಸರಿ, ನನ್ನ ಜೊತೆಗಾರರಿಗೂ ನನ್ನ ಈ ಅವಗುಣ ತ್ತೆ ಗಳಿಂದ ಏನಾಗುವದೋ ಎಂಬ ಶಂಕೆಯಿತ್ತು. ಅವರು ನನಗೆ ಮಿನಿಮಿನಿಟಿಗೆ ಬುದ್ಧಿ ಹೇಳುತ್ತಿ ' ದ್ವರು. ನಾನು ಕಿವಿಯಲ್ಲಿ ಹಾಕಿಕೊಳ್ಳ ದಿರಲು ಸಿಟ್ಟಿಗೂ ಬರುತ್ತಿದ್ದರು... ಕೊನೆಗೆ 'ಗೋತು ಅವರು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಟ್ಟರು. ' ಪಾಪ ! ನನ್ನ ಸಲುವಾಗಿ ಅವರೂ 'ಅಿಸಭ್ಯರು ' ಹೇಗಾದಾರು 1 . ಆದರೆನಿಜ ಹೇಳುತ್ತೇನೆ, ಕೇವಲ ಈ ಗಾಂಧಿ 2 ಟೊಬ್ಬಗೆಯ ಮೂಲಕವೇ ನನಗೆ ಎಲ್ಲಿಯೂ ಏನೂ ತೊಂದರೆ-ಆತಂಕಗಳು ಬರಲಿಲ್ಲ. ನನಗೆ ಯಾವ ಕೊರತೆಯೂ ಆಗಲಿಲ್ಲ. ನನ್ನ ಜೊತೆ ಗಾರರು ನನ್ನನ್ನು ಏನೆಂದಾದರೂ ತಿಳಿದುಕೊಂಡಿ ರಲೊಲ್ಬರೇಕೆ, ಗಾಂಧಿ ಟೊಪ್ಪಿಗೆಯ ಬಲದಿಂದ ಊಟದ ಮೇಜಿನಿಂದ ಒಡಿದು ಅಧ್ಯಕ್ಷ ನಾಸ ರರ ಭೆಟ್ಟಿಯ ವರೆಗಿನ ಪ್ರಸಂಗಗಳಲ್ಲಿ ಜನರು ನನ್ನನ್ನು ನಮ್ಮ ತಂಡದ ನಾಯಕನೆಂದು ತಿಳಿ ' ಯುತ್ತಿದ್ದರು. ಹಸ್ನಲಾಘವದಿಂದ ಹಿಡಿದು ಪೋಟೊ “ತೆಗೆಯುವ ವರೆಗಿನ ಕಾರ್ಯಕ್ರಮಗಳಲ್ಲಿ ಸದಾ ನನಗೆ ಅಗ್ರಪಟ್ಟಿ ದೊರೆಯುತ್ತಿ ತ್ತು. ತ್ತ ಪೇಟಿಗಳಲ್ಲಿ, ಶಸ್ತೆ- ಕೂಟಗಳಲ್ಲಿ, ಎಲ್ಲೆಡೆಯಲ್ಲಿ ಕ ನನ್ನ ಜೊತೆಗಾರರು' ಮತ್ತು ಮಾರ್ಗದರ್ಶಕರು ಕ್ಷ ನನ್ನ ಬಗ್ಗೆ ತುಂಬ ಜಾಗರೂಕರಾಗಿರುತ್ತಿದ್ದರು. ಸ ನಾನು ಎಲ್ಲಿಯಾದರೂ ತಬ್ಪಿ ಸಿಕೊಳ್ಳ] ಬೇಕು, ಹಾದಿ ಮರೆಯಬೇಕು, ಬಳಿಕ ಯಾರಾದರೂ ತರುಣ ಅಥವಾ ಸುಂದರಿಯಾದ ತರುಣಿಯ ಹತ್ತಿರ “ ನಾನೆಲ್ಲಿದ್ದೇನೆ, ನಾಳಿದುಕೊಂಡಿರುವ ತ ಎಲ್ಲಿದೆ”. ಎಂದು ಕೇಳಬೇಕು ಎಂದು . ನನಗೆ ಸದಾ ಅನಿಸುತ್ತಿತ್ತು. ಆದರೆ ನನ್ನ ತಲೆಯ ಡ್ಯ ಮೇಲೆ ಗಾಂಧಿ ಟೊಜ್ಬ ಗೆ ಇದ್ದು ದರಿಂದ ನನ್ನ ' ಮಿತ್ರರಿಗೆ ಪೋಲೀಸ ಸ್ಟೇಶನ್ನಿಗೆ ಫೋನ್‌ ` ಮಾಡುವ ಪ್ರಸಂಗ ಎಂದೂ ಬರಲಿಲ್ಲ; ನಾನಾ ನ ಗಿಯೇ ಯಾರನ್ನಾದರೂ ಮಾತನಾಡಿಸುವ / ಪ್ರಸಂಗವೂ ಬರಲಿಲ್ಲ. ಹಾದಿಯಲ್ಲಿ ಹೋಗು ಸ ವದೇ ತಡ್ಕ ಜನರು. ಹಿಂದೀ?” ಅಂದರೆ (ನ ಹಿಂದುಸ್ತಾನದವರೇ ಎಂದು ಕೇಳುತ್ತಿ . ಪೌದೆಂದು ನಾನು ತಲೆಯಲ್ಲಾಡಿಸಿದೊಡನೆ ಗಾಂಧೀಟೋಪಿ ಜಿಂದಾಬಾದ ! ಅವರ ಕಣ್ಣುಗಳು ಹೊಳೆಯು ್ತಿದ್ಧವು. ಹ "ನೆಹರೂಾ1 ೫ 3% ಉತ್ಸಾ ಹದಿಂದ ಕೈಮೇಲಕ್ಕೆ ತ್ರ್ಮಿ ಎನ್ನು ತ್ತಿ ದ್ದರು. ಇದರ - “ರ್ಥ “ ನಿಮ್ಮ ಧುರೀಣ ಬಹಳ ದೊಡ್ಡವರು. ನಾವವರನ್ನು ಗೌರವಿಸುತ್ತೇವೆ, ಪ್ರೀತಿಸುತ್ತೇವೆ, ” ಎಂದಿರುತ್ತಿತ್ತು. ನಾನು ನೆಹರೂರ ಗುಣವರ್ಡ ತೆ ಮಾಡಿ ನಾಲ್ಕು ಶಬ್ದ ಗಳನ್ನು ಹೇಳಬೇಕೆನ್ನು ನೈದಕೊಳಗೆ ಅವರು ಫ್ಟೆ ಂಡ್ಸ್‌ ಎಂದು ನನ್ನ ನ ವ್ಪಿಕೆೊಳ್ಳುತ್ತಿದ್ದರು. ಸಮಪದಲ್ಲಿ ಕಿಸ್ಟಾ 6ಂಟ. ಇದ್ದ! ಕಿ ಕಾಫಿ ಅಥವಾ ಕೋಲಾ ಕೌಡಿಸುತ್ತಿ ದ್ವರು.. ಬಹುಶಃ ತಾವೇ ಜೊತೆಗೆ ಬಂದು ನನ್ನನ್ನು ನನ್ನ ಹೊಟಿಲ್ಲಿಗೆ ಮುಟ್ಟಿಸುತ್ತಿದ್ದರು. ದಮಾಸ್ಕಸದ ನಾಪಿತ ನೊಬ್ಬ ನಂತೂ” ಪುಕ್ಕಟಿಯಾಗಿ ನನ್ನ ಕ್ಟೌರ ಮಾಡಿದ. ಆತ ಕ ಹೊತ್ತಿನ ವಕೆಗೆ ನಹ ರೂರ ವಿಷಯವಾಗಿ ಮಾತನಾಡಿದ. ಅವನಿಗೆ ಮೆನನ್ನರ ಭಾಷಣದ ಕೆಲ ಅಂಶವೂ ನೆನಪಿತ್ತು. ನೆಹರೂರ ಕೂದಲು ಕತ್ತರಿಸುವ ಅವಕಾಶ ಸಿಗ ಬೇಕೆಂಬುದೇ ಅವನ ಏಕಮೇವ ಮಹತ್ಕಾ ಕಾಂಕ್ಲೆಯಾಗಿತ್ತು ! ಗಾಂಧಿ ಜೊಪ್ಪಿಗೆಯ ಪುಣ್ಯ ಪ್ರಭಾವದಿಂದಲೇ ನಾನು ವಿದೇಶಗಳಲ್ಲಿ ಕೆಲವು ಪಾಪಕಾರ್ಯಗಳಿಂದ ಉಳಿದುಕೊಂಡೆ. ಕಾಯಕೊದಲ್ಲಿ “ ನಾಯಿಟ- ಕ್ಲಬ್‌” ಗಳು ತುಂಬ ಹೆಸ `ರಾದವು, ನಾನು. ೩ ಸ ಹತ ಸ ೫. ಜವ ಹ ತ ಜೇ. ನ ಬಂದುಸ್ತಾ ನದಿಂದ ಹೊರಟಾಗ ನನ್ನ ಕವಿ ಮಿತ್ರ - ಕೊಬ್ಬರು ಬೀಳ್ಕೊಡುವ ಸ ಸಮಾರಂಭವೊಂದರಕ್ಲಿ ನನ್ನ ನ್ನುದ್ದೇಶಿಸಿ ಒಂದು ಕವಿತೆಯನ್ನು ಓದಿ ದ್ದರು ;." ನೀನು ಅರಬ ದೇಶಗಳಿಗೆ ಹೋಗುತ್ತಿ ರುವಿ, ಆದರೆ ಮಿತ್ರ, ಅಲ್ಲಿಯ ಹೂರರಿಂದ ಉಳಿದುಕೊ. ಭೋಳೇ ಸ್ವಭಾವದ ಕವಿಯೆ, ಅಲ್ಲಿಯ ಹೂಗಳು ರಾತ್ರಿ ಅರಳುತ್ತ ವೆ, ಅವುಗಳ ಸುವಾಸನೆಗೆ ಮೋಹಿತನಾಗಿ ನೀನು ನಮ್ಮ ಅತ್ತಿ ಗೆಯನ್ನು ಮರೆಯದಿರು,” ಎಂದು ಅದರ ತಾತ್ಪ ರೃವಾಗಿತ್ತು. ನನ್ನ ಕೆ ಜೊತೆಗಾರರು ತಸ ಕ್ಲಬ್ಬು ಗಳ: ರಸವನ್ನಾಸ್ಟಾದಿಸುತ್ತಿದ್ದರು. ಪ್ರತಿ ಸ್ಸ್‌ ಮುಂಜಾನೆ ಸ ಬಂದು " ನಿನ್ನೆ ಇಷ್ಟು ಹಣ ಇತ ಪೂ ಬ ಇತು ಕ್‌.” ೪೪ ಕಸ್ತೂರಿ ಹಾಳಾಯಿತು, ಮೊನ್ನೆ ಇಷ್ಟು ಹಣ ಹಾಳಾ ಯಿತು ” ಎಂದು ಪಶ್ಚಾತ್ತಾಪ ಪಪಡುತ್ತಿದ್ದರು- ರಾತ್ರಿ ಅತಿಯಾಗಿ ಮದ್ಯಪಾನ ಮಾಡಿ `'ಬಂದು ಬೆಳಿಗ್ಗೆ ನನ್ನ ಹತ್ತರ ಚೂರ್ಣ ಕೇಳುತ್ತಿದ್ದರು, ಇಲ್ಲವೆ ಆಸ್ಟ್ರೋ ಗುಳಿಗೆ ತರಿಸುತ್ತಿ ದ್ವರು, ಅವ ರಲ್ಲಿ ಒಬ್ಬ ನನಗೆ ಪದೇ ಪದೇ “ ' ಸುಮ್ಮನೆ ಎದೇ ಶಕೆ ಬಂತು ಏಕೆ ನೊಣ ಯುಾಡಿಸುತ್ತಿ? ನಡಿ ಇಂದು ನಮ್ಮ ಸಂಗಡ'' ಎನ್ನು ತ್ತಿದ್ದನು. “ ನಾನೆಲ್ಲಿ ಬರುವದಿಲ್ಲವೆನ್ನುತ್ತೇನೆ? ಆದರೆ ನೀನೇ ನನ್ನನ್ನು ಜೊತೆ ಮಾಡಿ ಕೊಳ್ಳುವದಿಲ್ಲ ವಲ್ಲ'' ಎಂದು ನಾನು ಉತ್ತರ ಕೊಡುತ್ತಿದ್ದೆ. "ಹೇಗೆ ಜೊತೆ ಮಾಡಿಕೊಳ್ಳುವದು? ಯಾ” ವಾಗ ನೋಡಿದರೂ ನಿನ್ನ ತಲೆಯ ಮೇಲೆ ಈ ಗಾಂಧಿ ಟೊಪ್ಪಿಗೆ ಇರುತ್ತದೆ. ಇದನ್ನು ತೆಗೆದಿಟ್ಟು ಬೇಕಾದಾಗ ನಮ್ಮ ಸಂಗಡ ಬಾ.” ಆದರೆ ನಾನು ಟೊಪ್ಪಿಗೆ ತೆಗೆದಿಡುತ್ತಿರಲಿಲ್ಲ, ಅವರು ನನ್ನನ್ನು ಜೊತೆಗೊಯ್ಯುತ್ತಿರಲೂ ಇಲ್ಲ ನನ್ನ ತಲೆಯ ಮೇಲೆ ಗಾಂಧೀ ಟೊಪ್ಪಿ ಗೆಯ ಛತ್ರವಿರದಿದ್ದರೆ ಏನಾಗುತ್ತಿತ್ತೊ ಯಾರು ಬಲ್ಲರು? ಗಂಡಸಿನ ಮನಸ್ಸು ಮತ್ತು “ಹೆಂಗಸಿನ ಕಾಲು ಜಾರಲು ಎಷ್ಟು ಹೊತ್ತು ಬೇಕು? ಆದಕೆ ಈ ಗಾಂಧಿ ಟೊಪ್ಪಿಗೆಯೇ ನನ್ನನ್ನು ರಕ್ಷಿಸಿಕೊಂಡಿತು, ಮಾರ್ಚ ೨೦ ರಂದು ಕಾಯರೋದಲ್ಲಿ ನಾನು ಗಾಂಧಿ ಟೊಪ್ಪಿಗೆಯ ಎಲ್ಲಕ್ಕೂ ಅದ್ಭುತ ಚಮ ತ್ಕಾರವನ್ನು ಕಂಡೆ ಇಜಿಪ್ತ ಮತ್ತು 7ರಿಯಗಳ ಜಿ ಟದ ಸಪ್ತಾ ಹವಾಚರಿಸಲ್ಪ ಡುತ್ತಿತ್ತು. ಒಕ್ಕೂಟ ರಚನೆಯ "ನಂತರದಲ್ಲಿ ಅಧ್ಯಕ್ಷ: ನಾಸಿ ರರು ಪ್ರಥಮ ಬಾರಿ ಸಾರ್ವಜನಿಕ ಸಭೆಯಲ್ಲಿ ಜಾ ಮಾಡಲಿದ್ದೆರು. ಸಹಸ್ರಾರು ಸಂಖೈ ಯಲ್ಲಿ ಹಳ್ಳಿಗರು ಕ್ರ ಸಭೆಗಾಗಿ ಕಾಯರೋಕೆ' ಬಂದಿದ್ದೆ ಕ್ಟ ಸಭೆಯಲ್ಲಿ ಜನಸಂದಣಿ ವಿಶರೀತ ವಾಗಿತ್ತು. ನಮಗೂ ಈ ಸಭೆಗೆ ಬರಲು ಆಮಂ ತ್ರಣವಿತ್ತು, ಸಭೆ ಪ್ರಾರಂಭವಾಗಲು ಅರ್ಧ ್‌ ಹ ತಾಸಿವ್ಟಗ] ನಮ್ಮನ್ನು ಅಲ್ಲಿಗೆ ಕರಿದೊಯ್ಯಲಾ ಯಿತು. ಸಭಾ ಮಂಟಪ ಕಿಕ್ಕಿರಿದು ತುಂಬಿತ್ತು. ನಾವು ಹೋದೊಡನೆಯೆ ಚ್‌ ಕಿವಿ ಗಡಚಿಕ್ಕು ವಂತೆ ಚಪ್ಪಾಳೆ ತಟ್ಟಿದರು. ಜನ ಎದ್ದೆ ದ್ದು ನೋಡತೊಡಗಿದರು. "ಅರಬಿ ಭಾಷೆಯಲ್ಲಿ ಹಿಂದು ಸ್ತಾನಕ್ಕೆ ಸಂಬಂಧಪಟ್ಟ *ೆಲ ಘೋಷಣೆಗಳೂ ಕೇಳಿಬಂದವು. ನಮ್ಮ ತಂಡದವರಲ್ಲಿ ನಾನೇ ಎಲ್ಲರಿಗಿಂತ ಮುಂದಿದ್ದೆ. ನನ್ನ ಹಿಂದೆ, ಹೆಚ್ಚು ಕಡಿಮೆ ನನ್ನ ಮಗ್ಗಲಲ್ಲೆ ಸೀರೆಯನ್ನುಟ್ಟು ಭಾರ ತೀಯ ಮ ಹಳೆಯೊಬ್ಬ ಳು ನಡೆದಿದ್ದಳು. ಹ ಇ ಯಾರ ಸಲುವಾಗಿ 1 ನಮ್ಮಿಬ್ಬರಲ್ಲಿ ಸ್ನೆ ಪೂರ್ಣವಾದ ತರ್ಕ ನಡೆಯಿತು. ಇದು ಸ ಟೊಬ್ಬಿಗೆಯ ಚಮತ್ಕಾ ಕ. ಎಂದು ನಾನಂದಕೆ ಅವಳು ಇದು ಚತ ಸೀರೆಯ ಮಹಿಮೆ ಎಂದು ವಾದಿಸಿದಳು. ಆದರೆ ಅರಬರು ನನ್ನ ನ್ನ್ನ ಸುತ್ತುಗಟ್ಟಿ ನಾಮುಂದೆ ನೀಮುಂದೆ ಎಂದು ಸನ್ನೆ ಕ್ಸೈ ಕುಲುಕಿಸತೊಡಗಿದಾಗ, ನನ್ನ ಹಸ್ತಾ ಶ್ಷರ ಸಾರಾ ಅವಳ ಭ್ರಮೆ ಅಳಿದಿರಬೇಕು. ಇದು ಗಾಂಧಿ ಟೊಪ್ಪಿಗೆಯ ಪ್ರಭಾವ, ಹಿಂದುಸ್ತಾನದ ಮಹಿಮೆ, ತೆಹಕೂಕ ಮ ಸ್ಸಿನ ಗೌರವ ಎಂದು ಅವಳಿಗೆ ಗೊತ್ತಾ ಗಳಜೇಕು. ನಮ್ಮ ತಂಡದಲ್ಲಿ ನನಗಿಂತ ತುಂಬ ಓದಿದವರು, ಅನುಭವಿಕರು, ಜಗತ್ತನ್ನು ಕಂಡವರು ಬೇಕೆ ಇದ್ದೆರು. ಅನಂತರ ನನ್ನ ಜೊತೆಗಾರರ ಮೇಲೂ ಗಾಂಧಿ ಟೊಪ್ಪಿಗೆಯ ಪ್ರಭಾವ ಕಾಣಿಸಿಕೊಂ- ಡಿತು. ಅಧ್ಯಕ್ಷ ನಾಸೀರರನ್ನು ಬೆಟ್ಟಿಯಾಗಲು ನಾವು ಹೋಗುವ ದಿನ ನನ್ನ ಮಿತ್ರರಲ್ಲಿ ಕೆಲವರು ಗಾಂಧಿ ಟೊಪ್ಪಿಗೆಗಳನು, ಬೇಡಿದರು. ಆದಕೆ ಆ ಹೊತ್ತಿಗೆ ನನ ್ಲಿದ್ದ ಬೊಪ್ಪಿಗೆಗಳೆಲ್ಲ ಕೊಳೆ ಯಾನಿ ಬಿಟ್ಟಿ ದ ವು. ಅಂದು ನನ್ನ ಹತ್ತರ ಕೇವಲ ಒಂದೇ ಬಡು. ಶುಭ್ರ ಗಾಂಧಿ ಬಪ್ಪಿ ಗೆಯಿತ್ತು. ಅದನ್ನು ಯಾವ ಬೆಲೆಗೂ ಬೆಟೆಯವರಿಗೆ ಕೊಡಲು ನಾನು ಸಿದ್ಧರಿರಲಿಲ್ಲ. ಅನ್ನಿ ತ ಅ ೪ ಔ'. 1ಕ್ಕೆ ತ ತ್ತಾರೆ. ಆದರೆ ಅದರ ಮೂಲ ಹಿಡಿದಿತ್ತು. ಗೆ ಜೂ ಟ್‌ ಟೇ ಗ್‌ ಲ್ಸ ಚಲ್‌ ಶಾಲಾ ನಿದ್ಯಾ ರ್ಥಿಗಳೂ ಇಂದು ಕೆಮರಾ ಹೆಗಲಿಗೆ ಜೋತು ಹಾಕಿಕೊಂಡು ಫೋಟೋ ತೆಗೆಯುತ್ತ ತಿರುಗು ಪುರುಷನು ಪಟ್ಟ ಶ್ರಮ ವನ್ನವರು ಬಲ್ಲರೇ? ಫೋಟೋರಗ್ರಫಿಂದು ಪಿತಾವಂಔ ಲುಯಿು ದಗೇರ ಲ್ಭ) ದಗೇರನಿಗೆ ನಿಸರ್ಗವನ್ನು ಇದ್ದಕ್ಕಿದ್ದ ಹಾಗೆ ಚಿತ್ರದಲ್ಲಿ ಪಡಿಮೂಡಿಸಬೇಕೆಂಬ ಹುಚ್ಚು ಫ್ರೆಂಚ್‌ ಹಳ್ಳಿಗಾಡಿನ ಸೌಂದರ್ಯ ಅವನನ್ನು ಚಿಕ್ಕಂದಿನಿಂದಲೇ ಮೋಹಿಸಿತ್ತು. _ ಹುಡುಗನಾಗಿದ್ದಾಗ ಅವನು ಆ ಸೌಂದರ್ಯ ವನ್ನು ಬಣ್ಣಗಳಲ್ಲಿ ಪಡಿಮೂಡಿಸಲು ದಿನವೂ ತಾಕು ಟ್ಟಳೆ ದುಡಿಯುತ್ತಿದ್ದ ; . ನಿಸರ್ಗ ಚಿತ್ರಗಳಲ್ಲಿ ಅವನ ಕಲಾ ಪ್ರೌಢಿಮೆ ಉತ್ಕೃಷ್ಟವೂ ಆಗಿತ್ತು. ಅದಕೆ ಅವಧಿಗೆ ಅಷ್ಟರಿಂದ ತೃಪ್ತಿಯಿರಲಿಲ್ಲ. ದೃಶ್ಯಗಳನ್ನು ಯಥಾವತ್ತಾಗಿ ಮೂಡಿಸಲು ಆತ ಹಂಬಲಿಸುತ್ತಿದ್ದ, ಅವನಿಗೆ ನಿಸರ್ಗದ ನೋಟ ಗಳನ್ನು ಚಿತ್ರಗಳಲ್ಲಿ ಸೆಕೆ ಹಿಡಿಯುವುದು ಬೇಕಾಗಿತ್ತು. ಚಿತ್ರ ಕಲೆಯಲ್ಲಿ ತರಬೇತಿ ಪಡೆದಿದ್ದ | ಗರು ಜೀವನಕ್ಕಾಗಿ ಪ್ರಾರಂಭದಲ್ಲಿ ಫ್ರೆ ಸರಕಾರದ ಕಂದಾಯ ಖಾತೆಯಲ್ಲಿ ಜೆಲಸ.' ತ ದಿದ್ದನು. ಆದಕೆ ಚಿತ್ರಗಳು ಅವನನ್ನು ಎಷ್ಟು ಆಕರ್ಷಿಸಿದ್ದ ವೆಂದರೆ. ಆ ನೌಕರಿಗೆ ತಿಲಾಂಜಳೆ ಯಿತ್ತು ನಾಟಕ ಗೃಹಗಳಿಗಾಗಿ ಪಡದೆಗಳನ್ನು ಬಕಿಯುವ ಕೆಲಸ ಎ ತಾರಂಭಿಸಿದ, ಆ ಕಾಲದಲ್ಲಿ ಜ್‌ ಸಸಿ ರ್ಕ ಾಾ್‌ 4ಟಫ್ಟಿ ಟಿ [2 ಪನೋರಾಮಾ ” ಚಿತ್ರಗಳು ಜನಪ್ರಿಯವಾಗಿ ದ್ಡವು. ಪ್ರಚಂಡ ಪಡಜಿಗಳ ಮೇತ ದೃ ಶ್ಯಗ ಳನ್ನು ಬರೆದು ಸುರುಳಿ ಸುತ್ತಿ ಅವುಗಳನ್ನು ನಡ ಕಾಶವಾಗಿ ಪ್ರೇಕ್ಷಕರ ಮುಂದೆ ಬಿಡಿಸಿ ತೋರಿಸಿ ಚಿತ್ರಕಾರರು ಹಣ ಸಂಪಾದಿಸುತ್ತಿದ್ದರು. ಆದರೆ ಈ ದೃಶ್ಯಗಳು | ನಿರ್ಜೀವವೆಂದು ಅವನಿಗೆ ತೋಶಿ 'ಾರ್ಲಸ ಬಾಟನ್ನನೆಂಬ ಇನ್ನೊಬ್ಬ ಮಿತ್ರನೂ ಇ ಸೇರಿ “ದಯೋ ರಾಮಾ” ಎಂಬ ಹೊಸ ತರದ ದೃಶ್ಯಾವಳಿ ಯನ್ನು ನಿರ್ಮಿಸಿದರು. ಅರ್ಧ - ಪಾರದರ್ಶಕ ಪಟದ ಮೇಲೆ ಎರಡೂ ಬದಿಗೆ ದೃಶ್ಯಗಳನ್ನು ಚಿತ್ರಿಸಿ ವಿಶಿಷ್ಟ ತರದಲ್ಲಿ ಬೆಳಕನ್ನು ಬಿಟ್ಟು ದೃಶ್ಯಗಳು ಹೆಚ್ಚು ವಾಸ್ತವ ಮತ್ತು ಜೀವಂತ ವೆನಿಸುವಂತೆ ಅವರು ಮಾಡಿದ್ದರು. ದಯೊರಾಮಾವನ್ನು ಪಾ ರೀಸಿನ “ ಪವಾಡ ಮಂದಿರ'ದಲ್ಲಿ ಪ್ರ ಪ್ರದರ್ಶಿಸಿದುಗ ಜನ ಹುಚ್ಚೆ ದ್ದು ಅದನ್ನು ನೋಡಲು ಮುಕುರಿತು. ದಗೇರ ಮಾತ್ರ ಸಿನೇಮಾಗಳಿಗಿಂತಲೂ ಅಂದಿನ ಈ ದೃಶ್ಯಾ ವಳಿಯಿಂದ ಸಂತುಷ್ಟನಾಗದೆ ನಿಸರ್ಗವನ್ನು ಸೆರೆ ಏಡಿಯುವ ಕನಸುಗಳಲ್ಲಿ ಮಗ್ನನಾಗಿದ್ದನು. ೧೭೮೯ರಲ್ಲಿ ಹುಟ್ಟಿ ದ ಲುಯಿ ಜ್ಯಾಕ್‌ ಮಾಂಡೆ ದಗೇರನು ಪ್ರಾಯ ಪ್ರಬುದ್ಧನಾಗುತ್ತಿದ್ದಾಗ ನಿನಿಧ ಮೂಲಗಳಿಂದ ೪೫ ಎ ಟೆ 6. , ಈ ಹ್ಲಜಿ ಕಾಟು ಸುಮೋ ಶಸ 5೪೪% ೪೬ ಯುರೋ೭ಿನಲ್ಲೆಲ್ಲ ವಿಜ್ಞಾನ ಪ್ರಗತಿಯ ಉತ್ಸಾಹ ತುಂಬಿ ತುಳುಕುತ್ತಿತ್ತು. ಅನೇಕ ಅದ್ಭುತಗಳನ್ನು ಮಾಡಿ ತೋರಿಸ ಸುತ್ತಿದ್ದ ವಿಜ್ಞಾ ನಕ್ಕೆ ಕಾಗದದ ಮೇಲೆ ನಿಸರ್ಗದ ದ ಶೃಗಳನ್ನು ಇದ್ದ ಕ್ಕಿದ್ದಂತೆ ಪಡಿಮೂಡಿಸಲು ಸಾಧ್ಯವಾಗಲೇಬೇಕೆನು "ಅವ ನಿಗೆ ಅನಿಸುತ್ತಿತ್ತು. ಅನೇಕ ಶತಮಾನಗಳ ಹಿಂದೆಯೆ. ಒಂದು ಸೂಕ್ಷ್ಮ ತೂತಿನ ಮೂಲಕ ಪ್ರಕಾಶವು ಕತ್ತಲು ಕೋಣೆಯಲ್ಲಿ ಪ್ರವೇಶಿಸುವಂತೆ ಮಾಡಿದಕೆ ಹೊರ ಗಿನ ದೃಶ್ಯವು ತಲೆಕೆಳಗಾಗಿ ಕೋಣೆಯೊಳಗಿನ ಪಡದೆಯ ಮೇಲೆ ಬೀಳುವುದೆಂದು ಗೊತ್ತಿತ್ತು. ಅನಂತರ ವಿವಿಧ ಭೂತಗನ್ನಡಿಗಳು ನಿರ್ಮಿಸ ಲ್ಪಟ್ಟು ಅವುಗಳ ಮೂಲಕ ದೃಶ್ಯಗಳನ್ನು ಮೂಡಿ- ಸಬಹುದೆಂದೂ ಸಿದ್ಧವಾಗಿತ್ತು. ೧೭೨೭ ರಲ್ಲಿ ಬೆಳ್ಳಿಯ ಲವಣಗಳ ದ್ರಾವಕವನ್ನು ಲೇಪಿಸಿದ ತಗಡುಗಳ ಮೇಲೆ ಬೆಳಕು. ಬಿದ್ದಕೆ ಅದು ಬಿದ್ದಷ್ಟು ಸ್ಥಳ ಕಪ್ಪಾಗುವುದೆಂದು ಶೂಲ್ಟ್‌ ಜನು ಕಂಡುಹಿಡಿದಿದ್ದನು. ಹೀಗಿರುವಾಗ ದೃ ಶೃಗ ಳನ್ನು ಪ್ಪ ಪ್ರಕಾಶದ ಕ್ರಿ ಕ್ರಿಯೆಯಿಂದ ಸೆರೆಹಿಡಿಯ ಲು ಏಕೆ ಸಾಧ್ಯವಾಗಬಾರದು? [ ದಗೇರನು ಪ್ರಯೋಗಗಳನ್ನು ಪ್ರಾರಂಭಿಸಿ ದನು. ಒಳ್ಳೇ “ಫೋಟೊ” ತಯಾರಿಸಬೇ ಕಾ ದಕೆ ಮುಖ್ಯವಾಗಿ ಎರಡು ಸಂಗತಿಗಳು ಅವಶ್ಯ ವೆಂದು ಅವನಿಗೆ ಖಂಡಿತವಾಗಿತ್ತು. (೧) ಪ್ರಕಾಶ ಬಿದ್ದೊಡನೆ ಪ್ರತಿಕ್ರಿಯೆ ಹೊಂದುವ ದ್ರಾವಕವನ್ನು ಲೇಪಿಸಿದ “ಫ್ಲೇಟ್‌” ತಯಾರಿಸಿ ಅದನ್ನು “ಫೆಮೆರಾ”ದೊಳಗೆ ಇರಿಸ ಬೇಕು. (೨) ಅದರಲ್ಲಿ ದೃಶ್ಯ ಮೂಡಿದ ಕೂಡಲೆ ಪ್ಲೇಟನ್ನು ತೆಗೆದು ಬೇಕೊಂದು ದ್ರಾವಕದಲ್ಲಿ ಅದ್ವಿದರೆ. ಆ ದೃಶ್ಯ ಫ್ಲೇಟನಲ್ಲಿ ಶಾಶ್ವತವಾಗಿ ನಕಗಳ ಪರ ದಗ್ಮೇರನು ನಾನಾ ತರದ ಭೂತಗನ್ನಡಿಗ ಳನ್ನೂ ಇತರ ರಾಸಾಯನಿಕ ದ್ರವ್ಯಗಳನ್ನೂ ಕೊಳಲಾರಂಭಿಸಿದನು. ಅವನ ತೋಣೆ ಕಲಾ ಎದನ ಮಂದಿರವಾಗಿ ಉಳಿಯದೆ ಪ್ರಯೋಗ ಕಸ್ತೂರಿ ಲೆಕ್ಕ ಎಲ್ಲದಷ್ಟು ಪ್ರಯೋಗ ಗಳಾದವು. ಅವನಿಗೆ ಅನ್ನ ನೀರಿನ ಭಾನ ಉಳಿಯಲಿಲ್ಲ. ಸಂಸಾರದ ಕಡೆ ಕೂಡ ಲಕ್ಷ್ಮ ವಿರಲಿಲ್ಲ. ಅವನ ಹೆಂಡತಿ “ ನನ್ನ ಗಂಡನಿಗೆ ಬುದ್ಧಿ ಭ್ರಂಶವಾಗುತ್ತಿದೆ. ಅವರು ತಮ್ಮ ಕಲೆ ಯನ್ನು ಬಿಟ್ಟು ನಿರರ್ಥಕವಾದೆ ರಾಸಾಯನಿಕ ಪ್ರಯೋಗಗಳಲ್ಲಿ ನಿರತರಾಗಿದ್ದಾಕೆ. ಸದ್ಯ ಅವ ರಿಗೆಲೋಹದ ತಗಡುಗಳ ಮೇಲೆ ದೈಶ್ಯಗಳನ್ನು ಮುದ್ರಿಸುವ ಹುಚ್ಚು ಹಿಡಿದಿದೆ. ಅವರು. ಮನೆಯ ಸೊತ್ಮುಗಳನ್ನು ಮಾರಿ ರಾಸಾಯನಿಕಗಳನ್ನೂ ಉಪಕರಣಗಳನ್ನೂ ಕೊಳ್ಳುತ್ತಿದ್ದಾರೆ'' ಎಂದು ದೂರಿಕೊಳ್ಳತೊಡಗಿದಳು. ದಗೇರನ ಪ್ರಯತ್ನಗಳಿಗೆ ಫಲ ದೊರೆಯ ಲಿಲ್ಲ. ಅಯೋಡಿನ್‌ ಹಬೆಯಿಂದ ಸಂಸ್ಕೃತ ವಾದ ಬೆಳ್ಳಿ. ತಗಡಿನ ಮೇಲೆ ಅಸ್ಪಷ್ಟವಾದ ದೃಶ್ಯಗಳನ್ನು ಮೂಡಿಸಲು ಮಾತ್ರ ಅವನಿಗೆ ಸಾಧ್ಯವಾಗಿತ್ತು. ಮೇಲಾಗಿ ಇದಕ್ಕೆ ಕೂಡ ಅವನು ತಾಸುಗಟ್ಟಳೆ ಎಕ್ಸ್‌ ಪೋಜ್‌ ಕೊಡ ಬೇಕಾಗಿತ್ತು. ನಾಲ್ವತ್ತಕ್ಕೆ ಹತ್ತಿರವಾಗಿದ್ದ ದಗೇರನೀಗ ವೈಜ್ಞಾನಿಕ ಬಿಸಿಲುಗುದುರೆಯ ಬೆನ್ನಟ್ಟಿ ಇದ್ದದ್ದ ನ್ನೆಲ್ಲ ಕಳೆದುಕೊಂಡಂತಾಗಿತ್ತು. ಅವನ ಹೆಂಡತಿ ಅವನಿಗೆ ಹುಚ್ಚು ಹಿಡಿದಿದೆಯೆಂಬ ಸಂಶಯ ತಾಳಿದ್ದಳು. ಇಂಥ ನಿರಾಶೆಯ ಸಮ ಯದಲ್ಲಿ ಅವರಿಗೆ ಪ್ರಯೋಗಗಳನ್ನು ಮುಂದು ವರಿಸಲು ಒಂದು ಅನಿರೀಕ್ಷಿತ ಸಹಾಯ ಒದಗಿತು. ದಗೇರನಿಗೆ ಭೂತಗನ್ನಡಿ ಮೊದಲಾದವುಗಳ ನ್ನೊದಗಿಸುತ್ತಿದ್ದ ಕೆವಲಿಯರನೆಂಬ ಅಂಗಡಿಗಾ ರನು ಅವನಿಗೆ ಅವನಂತೆಯೇ ಬಿಸಿಲಿನ ಕ್ರಿಯೆ ಯಿಂದ ದೃಶ್ಯಗಳನ್ನು ಸೆರೆಹಿಡಿಯುವ ಹವ್ಯಾಸ ದಲ್ಲಿ ಮುಳುಗಿದ್ದ ಜೌಸೇಘ್‌ ನೈಸೆಫೋರ್‌ ನಿಯಪ್ಪನೆಂಬವನ ಪರಿಚಯ ಮಾಡಿಸಿಕೊಟ್ಟಿನು. ಈ ಮನುಷ್ಯ ಅನುಕೂಲಸ್ಮನೂ ರಸಾಯನ ಮತ್ತು ಭೌತಶಾಸ್ತ್ರ ಪಂಡಿತನೂ ಆಗಿದ್ದನು. ಪ್ರತಿಬಿಂಬಗಳನ್ನು ಮುದ್ರಿಸುವ ಯತ್ನ ದಲ್ಲಿ ಗ್‌ ದಗೇರನಿಗಿಂತ ಸ ಹೆಜ್ಜೆ ಮುಂಡ ಶಾಲೆಯಾಯಿತು. ಭಾಸ. ಅಟ ್ಟ್‌್ರೈ್ಟೈೈಾ್ರ ಾ್‌' ಜು ಫೋಟೋಗ್ರಫಿಯ ಪಿತಾಮಹ ಲುಯಿ ದಗೇರ ೪೭ ಬ * ದ್‌್‌ ಇ ನ ೫೭ ೪ 4್‌್‌ ಹಟ್‌ ರು ಸು ಟು ಜಿ. 1 ಜಂತು ಇ ಹೋಗಿದ್ದನು. ಅವನು ಬಿಟುಮೆನ್‌ ಲೇಪಿಸಿದ ತಗಡಿನ ಮೇಲೆ ಪದಾರ್ಥದ ಪ್ರತಿಬಿಂಬ ಮೂಡಿಸಿ ಆ ಮೇಲೆ ಅದನ್ನು ಲೆವೆಂಡರ್‌ ಎಣ್ಣೆ ಯಲ್ಲಿ ಅದ್ದಿ ತೊಳೆಯುತ್ತಿದ್ದನು. ಸೂರ್ಯಪ್ರಕಾಶ ತಗಲಿದ ಭಾಗವನ್ನುಳಿದು ಉಳಿದ ಭಾಗದ ಬಿಟುಮೆನ್‌ ತೊಳೆದು ಹೋಗುವುದರಿಂದ ತಗ ಡಿನ ಮೇಲೆ ಶಾಶ್ವತ ಪ್ರತಿಬಿಂಬ ಮೂಡುತ್ತಿತ್ತು. ಇಂದಿನ ಕೆಮರಾವನ್ನು - ಹೋಲುವ ಒಂದು ಉಪಕರಣವನ್ನೂ ಆತ ನಿರ್ಮಿಸಿದ್ದನು. ಆದರೆ ಹೀಗೆ ಪ್ರತಿಬಿಂಬ ಮೂಡಿಸಲು ಎಂಟು ತಾಸ ಗಳ ವರೆಗೆ ಎಕ್ಸ್‌ಪೋಜರ್‌ ಕೊಡಬೇಕಾಗುತ್ತಿ ತ್ತೆಂಬುದೀಗ ಇಲ್ಲಿಯೂ ಮುಖ್ಯತೊಡಕಾಗಿತ್ತು. ೧೮೨೯ ರಲ್ಲಿ ಈ ಇಬ್ಬರು ಸಾಹಸಿಗಳಲ್ಲಿ ಹತ್ತು ವರ್ಷದ ಪಾಲುಗಾರಿಕೆಯ ಕರಾರಾಯಿತು. ಇಬ್ಬರೂ ಸ್ಛೇರಿ ಮತ್ತೆ ನಾಲ್ಕು ವರ್ಷ ಕಾಲ ದುಡಿದರು. ದಗೇರನು ನಿಯಪ್ಪ್ಸನ ವಿಧಾನಗಳಲ್ಲಿ ಎಷ್ಟೋ ಸುಧಾರಣೆ ಮಾಡಿದನು. ಆದರೆ ಕಡಿಮೆ ಸಮಯದ ಐಏಎಕ್ಸ್‌ಪೋಜರಿನಿಂದ ಶಾಶ್ವತ ಪ್ರತಿ ಬಿಂಬ ಮೂಡಿಸುವುದರಲ್ಲಿ ಮಾತ್ರ ಅವರು ಮೊದ ಲಿದ್ದಲ್ಲಿಯೇ ಇದ್ದರು. ಅಷ್ಟರಲ್ಲಿ ನಿಯಪ್ಸ್‌ ಸತ್ತು ಹೋದನು. ದಗೇ ರನೊಬ್ಬನೇ ಪ್ರಯೋಗಗಳನ್ನು ಮುಂದುವರಿಸ ಬೇಕಾಯಿತು. ಮತ್ತೆ ಆರು ವರ್ಷ ಕಾಲ ಯಶ ಸ್ಸಿನ ಕಿರಣವನ್ನೂ ಕಾಣದೆ ಅವನು ದುಡಿದನು. ಈ ನಡುವೆ. ಅವನೆ ದಯೋರಾಮಾ ಬೆಂಕಿಗೆ ಆಹುತಿಯಾಗಿ ಇದ್ದ ಒಂದು ಜೀವನಾಧಾರವೂ ಇಲ್ಲದಂತಾಗಿತ್ತು. ಆ ಮೇಲೆ ಒಂದು ದಿನ 'ದಗೇರನು ಹದಿನೈದು ವರ್ಷಗಳಿಂದ ಹುಡುಕುತ್ತಿ ದುದು ಅಕಸ್ಮಾತ್ತಾಗಿ ಅವನಿಗೆ'ಸಿಕ್ಕಿ ವಿಜ್ಞಾ ನದ ಒಂದು ಮೈಲುಗಲ್ಲೂಯಿತು. ಅದು ಹೀಗೆ : ದಗೇರಫಿಗೆ ಬಿಡಿಸಲಾಗದಿದ್ದೆ ಸಮಸ್ಯೆಯೆಂ- ದಕೆ ಸ್ಪಷ್ಟವಾದ ಪ್ರತಿಬಿಂಬ ತಗಡಿನಲ್ಲಿ ಹೇಗೆ ಮೂಡಿಸಬೇಕೆಂಬುದಾಗಿತ್ತು. ಎಷ್ಟು ಹೊತ್ತು ಚ ಎಕ್ಸ್‌ ಪೋಜರಿ ಕೊಟ್ಟರೂ ಕೊನೆಗೆ ಅಸುಟ ಭಿ ಕ್ಯ ದಿನ ಹೀಗೆ ಅಸ್ಭುಟ ಪ್ರತಿಬಿಂಬ. ಮೂಡಿದ ತಗ” ಪ್ರತಿಬಿಂಬ ಮಾತ್ರ ದೊರೆಯುತ್ತಿತ್ತು. ಒಂದು ಡನ್ನು ಅವನು ಬೇಸರದಿಂದ ಒಂದು ಕಪಾಟಿನಲ್ಲಿ ಒಗೆದನು. ಮರುದಿನ ಅದಕ್ಕೆ ಪುನಃ ಲೇಪ ಹಚ್ಚಿ ಉಪಯೋಗಿಸಿದರಾಯಿತೆಂದು ಅವನು ಭಾವಿಸಿ ದ್ಡನು. ಆದರೆ ಮರುದಿನ ಅದನ್ನು ಹೊರತೆಗೆದು ನೋಡಿದಾಗ ಅವನಿಗೆ ತನ್ನ ಕಣ್ಣುಗಳನ್ನು ನಂಬು: ವುದೇ ಕಷ್ಟವಾಯಿತು. ಅದರಲ್ಲಿ ದೃಶ್ಯವು ನಿಚ್ಚಳ ವಾಗಿ. ಮೂಡಿತ್ತು. ಈ ಅಸ್ಪಷ್ಟ ಪ್ರತಿಬಿಂಬ ರಾತ್ರೋರಾತ್ರಿ ನಿಚ್ಚಳವಾದ ದೈಶ್ಯವಾಗಿ ಬದಲಾ ವಣೆ ಹೊಂದಿದ್ದು ಹೇಗೆ? ಈ ರಹಸ್ಯ ಅವನಿಗೆ ಹೊಳೆಯಲೇ ಇಲ್ಲ. ಅಂದು ಅವನು ಮತ್ತೊಂದು ಅಸ್ಫುಟ ಪ್ರತಿಬಿಂಬದ ತಗಡನ್ನು ಅದೇ ಕಪಾಟಿ ನಲ್ಲಿಟ್ಟಿನು. ಮರುದಿನೆ ಅದೂ ಸ್ಪಷ್ಟ ಚಿತ್ರವಾಗಿ ರೂಪುಗೊಂಡಿತ್ತು. ಕಪಾಟಿನಲ್ಲಿದ್ದ ಯಾವರಾಸಾಯನಿಕ ದ್ರವ್ಯವು ಈ ಮಾಯಕವನ್ನುಂಟುಮಾಡಿತ್ತೆಂದು ದಗೇರ್‌ ಈಗ ಶೋಧಿಸತೊಡಗಿದನು. . ಎಷ್ಟೋ ಹೊತ್ತಿನ ನಂತರ ಒಂದು ಮೂಲೆಯಲ್ಲಿ ವಿಂಗಾಣಿ ತಬ್ಬಿಯ ಲ್ಲಿದ್ದ ಪಾರಜವೇ ಮಂತ್ರದ್ರವ್ಯವೆಂದು ಅವನಿಗೆ ಸಂಶಯ ಬಂತು. ಅವನು ಇನ್ನೊಂದು ಅಸ್ಪಷ್ಟ ಪ್ರತಿಬಿಂಬದ ತಗಡನ್ನು ಅದರ ಮೇಲೆ ಹಿಡಿದನು. ಪಾರಜದ ಹೆಜೆ ತಗಲಿದಂತೆ ಆ ಪ್ರತಿಬಿಂಬ ಅವನ ಕಣ್ಮುಂದೆಯೇ ಸ್ಪಷ್ಟ ಚಿತ್ರವಾಗಿ ರೂಪಾಂತರ ಹೊಂದಿತು ! ಪಾರಜದ ಹಬೆಯನ್ನು ಶೋಷಿಸಿ ಬೆಳಕು ತಗಲಿದ ಭಾಗದ ಛಾಯೆ ಸ್ಪಷ್ಟವಾಗುತ್ತ ದೆಂದು ಅವನಿಗೆ ತಿಳಿಯಿತು. ಸಮಸ್ಯೆ ಬಗೆಹರಿದಂತಾಯಿತು. ಆದರೆ ಕೆಲಸ ಮುಗಿಯಲಿಲ್ಲ. ಈ ಚಿತ್ರ ಬೆಳಕು. ತಗಲಿದಕೆ ಕೆಟ್ಟು ಹೋಗುತ್ತಿತ್ತು. ಅದನ್ನು ಕತ್ತಲು ಕೋಣೆ ಯಲ್ಲೇ ಇಡಬೇಕಾದಕೆ ಏನು ಸಾಧಿಸಿದಂತಾ ಯಿತು? ಚಿತ್ರ ಚಿರಸ್ಥಾಯಿಯಾಗಬೇ ಕಾದರೆ ಅದನ್ನು ಬೇರಾವುದಾದರೂ ದ್ರವದಿಂದ ಸಂಸ್ಕ ರಿಸಿ ಮುಂದೆ ಬೆಳಕಿನ ಪರಿಣಾಮವಾಗದಂತೆ ಮಾಡಬೇಕಾಗಿತ್ತು. ಹಲವು ವಿಫಲ ಪ್ರಯೋ ಗಗಳ ನಂತರ ಉಪ್ಪೆ ನೀರಿನಲ್ಲಿ ತೊಳೆದರೆ ಚಿತ್ರ ಚಿರಸ್ಥಾಯಿಯಾಗುವುದೆಂದುದಗೇರನಿಗೆ ಗೊತ್ತಾ ಯಿತು. ಆ ಮೇಲೆ ಉಪ್ಪು. ನೀರಿಗಿಂತಲೂ ಹ ಚ ಸಾ. ತ್‌ ಸ್ಟ್ರಾ ೪೮ ಕಸ್ತೂರಿ ಸೋಡಿಯಂ ಹೈಪೊಸಲೈಟಿನಲ್ಲಿ ತೊಳೆದರೆ ಬೆಳಕು ತಾಗದಿದ್ದ ಭಾಗದ ಲೇಪವು ತೊಡೆದು ಹೋಗಿ “ ಪೋಟೋ” ಪ್ಲೇಟಿನಲ್ಲಿ ಚಿತ್ರವು ಶಾಶ್ವತವೂ ನಿರ್ದುಷ್ಟವೂ ಆಗಿ ಉಳಿಯುವು ದೆಂದು ಅವನು ಕಂಡುಕೊಂಡನು. ಈ ಪ್ರಕಾರ ಜಗತ್ತಿನ ಪ್ರಪ್ರಥಮ ಯಶಸ್ವಿ “ ಫೋಟೋಗ್ರಾಫ'ನ್ನು ಲುಯಿ ದಗೇರನು ನಿಠ್ಮಿ ಸಿದವನಾದನು. ಅದಕ್ಕೆ “ ದಗೇರೊಟ್ಳಿಪ್‌” ಎಂದೇ ಹೆಸರು ಬಿತ್ತು. ದಗೇರೊಟ್ಟಿಪನ್ನು ಆಧು ನಿಕ ದೃಷ್ಟಿಯಿಂದ ಫೋಟೋಗ್ರಾಫ್‌ ಎನ್ನಲು ಬಾರದು. ಕಾಗದದ ಮೇಲೆ ಮೂಡಿಸುವ ಫೋಟೋ ಪದ್ಧತಿಯನ್ನು ಕಂಡುಹಿಡಿದವನು ಬ್ರಿಟಿಶ ವಿಜ್ಞಾನಿಯಾದ ಫಾಕ್ಸ್‌ ಟಾಲ್ಬಟ್‌. ದಗೇರೊಟ್ಟಿಪನ್ನು ಲೋಹದ ತಗಡಿನ ಮೇಲೆ ಮುದ್ರಿಸಲಾಗುತ್ತಿತ್ತು. ಹಳ್ಳಿಯ ನ್ಯಾಯಾಲಯದ ಪೇದೆಯ ಮಗ- ನಾಗಿ. ಹುಟ್ಟಿ, ಚಿತ್ರಕಾರನಾಗಿ ತರಬೇತಿ ಹೊಂದಿದ್ದ ದಗೇರನು ಈಗ ವಿಜ್ಞಾನವಿಸ್ಮಯ ವೊಂದನ್ನು ಸಾಧಿಸಿ ೫೦ನೇ ವಯಸ್ಸಿನಲ್ಲಿ ಜಗತ್ಫ- ಸಿದ್ಧ ವ್ಯಕ್ತಿಯಾಗಿ ಬಿಟ್ಟನು. ೧೮೩೯ ರಲ್ಲಿ ಪೆಲೆ ಮರಾಜಿನ್‌ನಲ್ಲಿ ಅವನು ದಗೇರೊಟ್ಟಿಪನ್ನು ಪ್ರದ- ರ್ಶಿಸಿದ ಮೇಲೆ ಜನರಿಗೆ ದಗೇರೊಜೈಪಿನ ಹುಚ್ಚ ತಗಲಿಬಿಟ್ಟಿತು. ಭೂತಕನ್ನಡಿಯ ಸರಕುಗಳ ಅಂಗಡಿಗಳನ್ನು ದಗೇಕೊಟ್ಕೆಪ್‌ ಉಪಕರಣಗಳಿ ಗಾಗಿ ಅವರು ಮುತ್ತತೊಡಗಿದರು. ಅಮೇರಿಕದಿಂದ ದಗೇರನನ್ನು ಸಂದರ್ಶಿಸಲು ಪತ್ರಿಕಾ ಪ್ರತಿನಿಧಿಗಳು ಬಂದರು. ಫ್ರೆಂಚ ಸರ ಕಾರ ಅವನಿಗೆ ಶಾಶ್ವತವಾದ ವಿರಾಮವೇತನ ವನ್ನು ಮಂಜೂರು ಮಾಡಿತಲ್ಲದೆ ಲೀಜನ್‌ ಆಫ್‌ ಆನಂ” ಪದವಿಯನ್ನಿತ್ತು ಗೌರವಿಸಿತು. ಲಂಡನ್‌ ರಾಯಲ್‌ ಸೊಸೈಟಿಗೂ ನ್ಯೂಯಾರ್ಕಿನ ನ್ಯಾಶ ನಲ್‌ ಅಕಾದಮಿಗೂ ಅವನನ್ನಾರಿಸಲಾಯಿತು. ದಗೇಕೊಟಿಪನ್ನು ಹೇಗೆ ತೆಗೆಯಬೇಕೆಂದು ವಿವ ರಿಸುವ ಅವನ ಪುಸ್ತಕ ಐದು ತಿಂಗಳಲ್ಲಿ ೨೬ ಪುನರ್ಮುದ್ರಣಗಳನ್ನು ಕಂಡಿತು. ಭೂತಗನ್ನಡಿ ಉಪಕರಣಗಳ ವ್ಯಾಪಾರಿಗಳು ದಗೇರನೆ ಆವಿಷ್ಕಾರದ ದೆಸೆಯಿಂದ ಕೋಟಿ ಗಟ್ಟಳೆ ಲಾಭ ಹೊಡೆಯುತ್ತಿದ್ದು ಜನರು ಅವು ಗಳಿಗಾಗಿ ಮುಗಿಬೀಳುತ್ತಿದ್ದಾಗ ಕೆಲ ಅಪಸ್ವರ ಗಳು ಕೇಳಿಸದಿರಲಿಲ್ಲ. "ಇಂದಿನಿಂದ ಚಿತ್ರ ಕಲೆಯ ಸಮಾಪ್ತಿಯಾದಂತೆ'' ಎಂದು ಕಲಾ ವಿದ ಡಿಲಾಕೋಚೆ ಹಳಹಳಿಸಿದನು; ಲೇಪ್‌ತ್ಸಿ ಕ್ಕಿನ ಪತ್ರಿಕೆಯೊಂದು ದೇವರ ಹೆಸರಲ್ಲಿ ಶಂಖ ವಾದ್ಯಮಾಡಿತು. "" ಈ ಆವಿಷ್ಕಾರ ಧರ್ಮಬಾಹಿರ ವಾದದ್ದು. ಮಾನವನು ದೇವರ ಪ್ರತಿಬಿಂಬವಾಗಿ ನಿರ್ಮಿಸಲ್ಪಟ್ಟಿದ್ದಾನೆ. ದೇವರನ್ನು ಈ ಕರೇ ಗೂಡಿನಲ್ಲಿ ಬಂಧಿಸಿಡಲು ಇವರಾರು! ' ಎಂದು ಆರ್ಭಟಿಸಿತದು. ಫ್ರೆಂಚ ಸರಕಾರ ದಗೇರನಿಂದ ಈ ಆವಿಷ್ಕಾ ರದ ಗೋಪ್ಯವನ್ನು ಕೊಂಡುಕೊಂಡು ಲೋಕ ಹಿತಾರ್ಥವಾಗಿ ಬಹಿರಂಗ ಪಡಿಸಿತು. ಪ್ರತಿ ಯೊಬ್ಬನೂ ಮೋಟು ಮರಗಳ, ಒಡಕು ಗೋಡೆಗಳ, ಮುರುಕು ಇಗರ್ಜಿಗಳ ಚಿತ್ರ ಗಳನ್ನು ತಗಡಿನ ಮೇಲೆ ತೆಗೆದು ಅದ್ಭುತವನ್ನು ಸಾಧಿಸಿದವನಂತೆ ತನ್ನನ್ನು ತಾನೇ ಅಭಿನಂದಿಸು ವಂತಾಯಿತು. ಆ ಸಮಯದಲ್ಲಿ ಈ ವಿಜ್ಞಾನ ಸಿದ್ಧಿಯ ಮಹತ್ಪರಿಣಾಮಗಳೇನಾಗಬಹುದೆಂದು. ದಗೇರ ಕೂಡ ಊಹಿಸಿರಲಾರ. ಪ್ರತಿಯೊಂದು ಶಾಸ್ತ್ರದ ಪ್ರಗತಿಗೂ ಫೋಟೋಗ್ರಾಫಿಯು ಕೊಡಬಹು ದಾದ ಕಾಣಿಕೆಯ ಕಲ್ಪನೆ ಅವನಿಗಿರಲಿಲ್ಲ. ಅವನು ಇದರಿಂದ ವಿಶೇಷ ಹಣ ಕೂಡ ಸಂಪಾ ದಿಸಲಿಲ್ಲ. ವಿಜ್ಞಾನದ ಮೈಲುಗಲ್ಲೊಂದನ್ನು ಸ್ಥಾಪಿಸಿದ ಮೇಲೆ ಅವನು ತನ್ನ ಹಳ್ಳಿಗೆ ಮರಳಿ ಆಲ್ಲಿ ವಿರಾಮವಾಗಿ ತನ್ನ ಅಪರ ವಯಸ್ಸನ್ನು ಫೋಟೋಗ್ರಾಫಿಯಲ್ಲಲ್ಲ-ಚಿತ್ರಗಳನ್ನು ಬರೆಯು ವುದರಲ್ಲಿ ಕಳೆದನು. ಚಣಾನ (1 ಜೂ 4 ಗಂಡ ಹೆಂಡತಿಗೆ ಹನ್ನೊಂದನೇ ಮಗುವಿನಂತಾಗಲಿ'? ತ್ಸ ಎಂದು ಯುಹಿಗಳು ಹೇಳಿದರು ಹ ಡಿ ಸಿಂಠೂ ಗಹಿಗೆಯ ಆದರ್ಶ 5 ದ ಸ್ಟ ಕ್ಲ ಡಿ. ಎನ್‌. ಶಾನಭಾಗ ಕ್‌ಕ್ಯ್ಯ್‌ ್ರ್‌ಿ “್‌ಿ ಓ00ಜ ಶಾಸ್ತ್ರಗಳಿಗೆಲ್ಲ ಮೂಲಾಧಾರ ಉದಾತ್ರವಾಗಿತ್ತು. ಹೆಣ್ಣಿನ ಬಗ್ಗೆ ಪವಿತ್ರ ಕಲ್ಪನೆ ವಾದ ವೇದೆಗಳಲ್ಲಿ ಕಂಡುಬರುವ ವಿವಾಹದ ಅವರಲ್ಲಿತ್ತು. ಪುರುಷನ ಸಖ್ಯಕ್ಕಿಂತ ಗೃಹಿಣೀತ್ವ ಕಲ್ಪನೆ ವಿಶಿಷ್ಟವಾಗಿದೆ. ವಿವಾಹವು ಹಿಂದು ಮಾತೃತ್ವಗಳೇ ನಾರಿಯ ಜೀವನದ ಜನ್ನು .. ಗಳಲ್ಲಿ ಷೋಡಶ ಸಂಸ್ಕಾರಗಳಲ್ಲೊಂದಾ ಗುರಿಯೆಂದು ಅವರು ದೈಡವಾಗಿ ನಂಬಿದ್ದರು. .. ಗಿದೆ. ಮನುಷ್ಯನ ದೇಹದ ಮತ್ತು ಮನಸ್ಸಿನ .. ಜೆಳವಣಿಗೆಯ ಆಯಾ ಹಂತಗಳಲ್ಲಿ ಅವು ಗಳಿಗೆ ಅನುರೂಪವಾದ ಬೇರೆ ಬೇರೆ ಸಂಸ್ಕಾ ರಗಳನ್ನು. ಹಿಂದೂ ಶಾಸ್ತ್ರಜ್ಞರು ಕಲ್ಪಿಸಿ ದ್ಧಾಕೆ. ಆ ಸಂಸ್ಕಾರಗಳಲ್ಲಿ ವಿವಾಹ ಸಂಸ್ಕಾ ರಕ್ಕೆ ಒಂದು ಪ್ರಮುಖ ಸ್ಥಾನವಿದೆ. ಪತಿ _. ಘತ್ನ್ನೀ ಸಂಬಂಧವು ಕೇವಲ ಕಾಮಪವಿಪಾಸೆ ಯನ್ನು ತಣಿಸಲಿಕ್ಕೆ ಮಾತ್ರ ವಲ್ಲವೆಂಬದನ್ನು ವೇದಕಾಲದ ಯಪಿಗಳು ಸ್ಪಷ್ಟಪಡಿಸಿದ್ದಾರೆ. .. ಹೆಣ್ಣು ಎಂದಕೆ ಕೇವಲ ಪುರುಷನ .. ಸೌಖ್ಯಾಸಾಖ್ಯಗಳನ್ನು ಕಾಣುವ ಮಾನವ [| ಯಂತ್ರವೆಂದು ಖಷಿಗಳು ಪರಿಗಣಿಸಲಿಲ್ಲ. ಅಥವಾ ಹೆಣ್ಣು-ಗಂಡುಗಳು ತಮಗೆ ಬೇಕಾ ದಾಗ ವಿವಾಹದ ಕರಾರನ್ನು ಮಾಡಿಕೊಳ್ಳ ಬಹುದು; ಮತ್ತು ಕ್ಷಣಿಕ ವಿರಸವಾದರೂ ಸಹಿಸದೆ ಕೂಡಲೇ ಆ ಕರಾರನ್ನು ರದ್ದು ಮಾಡಿ ಬೇಕೆ ಬೇರೆಯಾಗಿ ಉಳಿಯಬಹು _.. ದೆಂಬದನ್ನೂ ಅವರು ಒಪ್ಪಲಿಲ್ಲ. ಕೇವಲ .. ಪುರುಷನ ಗೆಳೆತನವೇ ಹೆಣ್ಣಿನ ಧ್ಯೇಯ ` '.. ವೆಂತಲೂ ಅವರು ನಂಬಲಿಲ್ಲ. ಅವರ ದೃಷ್ಛ 1. 8-2. ಆ ಜ್‌ ಜ್‌ ೫೦ ಕಸ್ತೂ ರಿ ಇದಕ್ಕೆ ಆಧಾರವಾಗಿ ವಿವಾಹ - ಸಂಸ್ಕಾರದ ಸಮಯದಲ್ಲಿ ವರನು ವಧುವಿನ ಕೈ ಹಿಡಿಯ ಬೇಕಾದರೆ "ಹೇಳುವ ಮಂತ್ರ ಗಳನ್ನು 'ಶ್ಶೀಲಿಸ ಬಹುದು: ಗೃಬ್ಞಾಮಿ ತೇ ಸೌಭಗತ್ವಾಯ ಹಸ್ತಂ ಮಯಾ ಪತ್ಯಾ ಜರತ್‌ ಅಸ್ಟಿಃ ಯಥಾ ಅಸಃ। ಭಗಃ ಆರ್ಯಮಾ ಸವಿತಾ ಪುರಂಧಿಃ ಮಹ್ಯಂ ತ್ವಾ ಅದುಃ ಗಾರ್ಹಪತ್ಯಾಯ ದೇವಾಃ ॥ (ಖಯ. ೧೦-೮೫-೩೬) “ಈನಿನ್ನ ಕೈಯನ್ನು ನಾನು ನಿನ್ನ ಸೌಭಾ ಗೃದ ಸಲುವಾಗಿ "ಓಡಿಯುತ್ತೇನೆ. ನಿನ್ನ್ನ ಗಂಡ ಸ ನನ್ನ ಸಂಗಡಲೇ ನೀನು ವೃ ದ್ದೆ ಳಾಗು, ನೋಡಿದ್ಲಿ, ಭಾಗ್ಯಾಧಿಪತಿಯೂ ೫ 25ಸನ ಸವಿತ ೈವೂ ಇಂದ್ರ ಹ ನಾನು ಗೃ ಹಸ್ಫಾ ಶ್ರಮ ವನ್ನು. ಜಾಡಾನಿ' ಆಚರಿಸಲೆಂದು ನಿನ್ನ ನ್ನ್ನ ನನ್ನ ಸ್‌ ಯಲ್ಲಿ ಕೊಟ್ಟಿ ದ್ವಾಕೆ, ಇಹ ಪ್ರಿ ಯಂ ಪ್ರಜಯಾ ತೇ ಸಂಯಧ್ಯತಾಂ ಅಸ್ಮಿನ್‌ ಗೃಹೇ `ಗಾರ್ಹಸತ್ಯಾ ಯ ಜಾಗೃ ಜ| ಏನಾ ಸತ್ತಾ ತನ್ನಂ ಸಂಸ್ಕ್ರಜಸ್ವ ಅಧಾಜಿನೀ ವಿದಥಂ ಅವದಾಥ ಃ॥ (ಮ ೧೦-೮೫-೨೭) “ ನಿನಗೆ ಸೇರುವ ಎಲ್ಲ ವಿಷಯಗಳೂ ಇಲ್ಲಿ ನಿನ ಮಕ್ಕಳ ಯೋಗದಿಂದ ಅಭಿವೃದ್ಧಿಹೊಂದಲಿ, ಈ "ಮನೆಯಲ್ಲಿ ಗೃ ಹಸ್ಫ ಧರ್ಮವು" ಸರಿಯಾಗಿ ಪಾಲಿಸಲ್ಪ ಡುವಂತೆ ನೀನು ದಕ್ಷಳಾಗಿರು. ನೀನು ವ್ರ ಪತಿಯ ಸಂಗಡ ಸಮರೂಪಳಾಗಿ ವೃದ್ಧಾಪ್ಯ ದಲ್ಲಿ ಇತರರಿಗೂ ಇದೇ ಉಪದೇಶವನ್ನು ಮಾಡುವಂಥವಳಾಗು. ” 4 ಸೋಮಃ ದದತ್‌ ಗಂಧದರ್ವಾಯ ಗಂಧರ್ವಃ ದದತ್‌ ಅಗ್ನಯೇ | ರಯಿಂ ಚ ಪುತ್ರಾನ್‌ ಚ ಅದಾತ್‌ ಅಗ್ನಿಃಮಹ್ಯಂ ಅಥೋ ಇಮಾಮ || 9೧ ॥| ಳೆ ಗಂ ಗಂಧರ್ವನಕೆ ಯಲ್ಲೂ, ಗಂಧ ರ್ವನು ಅಗ್ನಿಯ ಕೈಯಲ್ಲೂ ಓಸಿ ಅಗ್ನಿಯು ಸ ೫? ಇವಳನ್ನು ನನ್ನ-ಕ್ಕೆ ಓಯಲ್ಲೂ, ಕೊಟ್ಟುಸಂಪತ್ತ ತ್ಷನ್ನೂ ಪುತ್ರ ರನ್ನೂ ಕೊಟ ನು? ಮುಂದೆ: ೪ತಿ ರಿಂದ ೪೭ರ ವರೆಗಿನ ಮಂತ್ರಗಳು ಅತಿ ಮಹತ್ವದ್ದಾಗಿವೆ. ಅವುಗಳ ಅರ್ಥ ಹೀಗಿದೆ: “ಪ ಕ್ರಜಾಪತಿಯಾದ ಈಶ್ವರನು ನಮ್ಮಲ್ಲಿ ಸಂತ ತಿಯಾಗುವಂತೆ ಮಾಡಲಿ. ಆರ್ಯ ಜನರನ್ನು ಪ್ರೀತಿಸುವ ಅರ್ಯಮನು ವೃದ್ಧಾ ಪೃದಲ್ಲಿ ಕೂಡೆ ಆರೋಗ್ಯವಂತರನ್ನಾ ಗಿ ಇತ್‌ ಮಂಗಲಪ್ರದ ಳಾದ ನೀನು. ಈಗ ಪತಿಗೃಹವನ್ನು ಪ್ರ ಪ್ರವೇಶಿಸು; ಮತ್ತು ಮನುಷ್ಯ ರಿಗೂ 'ಶುಗಳಿಗೂ. ಮಂಗಲ ದಾಯಕಳಾಗು, ನಿನ್ನ ದೃಷ್ಟಿಯು ಮಂಗಲಕಾ ರಕವಿರಲಿ. ಪತಿಯನ್ನು ಜಗಾ ಮಾಡು ವಂಥ ಪವಿತ್ರ ಮನಸ್ಸಿನವಳೂ ತೇಜಸ್ವಿನಿಯೂ ಆಗಿ ಪಶುಗಳ ಮೇಲೆ ಪ್ರೀತಿ ಮಾಡುವಂಥ ಳಾಗು. ಈಶ್ವರಭಕ್ತೆಯೂ ವೀರಪ್ರಸೂತೆಯೂ ಆಗು. ಉದಾರಿಯಾದ ಇಂದ್ರನೇ, ನೀನು ಇವಳನ್ನು ಸುಪುತ್ರವತಿ ಮತ್ತು ಸೌಭಾಗ್ಯವತಿ ಯನ್ನಾಗಿ ಮಾಡು, ಇವಳಿಗೆ ನೀನು ಹತ್ತು ಮಕ್ಕಳನ್ನು ನೀಡು ಮತ್ತು ಇವಳ ಪತಿಯು ಹನ್ನೊಂದನೆಯನವನಾಗಲಿ. ಮಾವನಿಗೂ ಅತ್ತೆಗೂ ನೀನು ಮನೆಯ ರಾಣಿಯಾಗಿ ತೋರಲಿ, ನಿನ್ನ ಮೈದುನರಿಗೂ ನೀನು ಮನೆಯ ರಾಣಿಯೆಂ ಬುದು ತಿಳಿಯಲಿ. ಎಲ್ಲಾ ದೇವತೆಗಳೂ ನಮ್ಮನ್ನು ಡು ' ಉತ್ಕೃಷ್ಟ ಸ್ಥಿತಿಯಲ್ಲಿಡಲಿ. ಆಪೋದೇವತೆಯು ನಮ್ಮ ಅಂತಃಕರಣಗಳನ್ನು ಸೇರಿಸಲಿ, ವಾಯು ದೇವತೆಯೂ ಪ ರಮೇಶ್ವ ಕತತ ನಮ್ಮನ್ನು ಸುದ ೈಢ ರನ್ನಾಗಿ ಮಾಡಲಿ, ” ದಾಂಪತ್ಯ ಜೀವನದಲ್ಲಿ ವೇದಕಾಲದ ಆರ್ಯರು ೃ ಹಿಣಿಯಿಂದ ಏನನ್ನು ಅಪೇಕ್ಷಿಸುತ್ತಿ ದ್ಧ ಕೆಟುಡು. ಈ ಮೇಲಿನ ಉದ್ಧಾರಗಳಿಂದ ಸ ಷ್ಟವಾಗಿ ತಿಳಿಯುತ್ತದೆ. ಮನೆಯಲ್ಲಿ ಹೊಸ ದಾಗಿ ಪ್ರವೇಶಿಸುವ ಗೃಹಿಣಿಯು ಮನೆಯಲ್ಲಿಯ ಅತ್ತೆ-ಮಾವ, ಮೈದುನರ ಮನಸ್ಸ ನ್ನು ಗೆದ್ದು ಮನಯ ಅಧಿದೇವತೆಯಾಗಬೇಕೆಂಬುದನ್ನು ಪತಿಯೇ ಅಪೇಕ್ಷಿಸುತ್ತಾನೆಂದಮೇಲೆ ವರ ಮನಸ್ಸು ಎಷ್ಟು. ಉದಾತ್ತ ತ್ತವಾಗಿರಬೇಕು " ಗೃಹಿಣೇ ಗೃಹಮುಚ [ತೇ" ಎಂದು ಆವದ್ಯ್ಕ ಆ. ಈ*ೆ.] ಹಿಂದೂ ಗೃಹಿಣಿಯ ಆದರ್ಶ ಶಬ್ದಾಡಂಬರಕ್ಕೆ ಹೇಳಿದ್ದಲ್ಲ. ಆ ಮಾತು ಅರ್ಥ ವತ್ತಾಗಿದೆ. ಪತಿ-ಪತ್ನಿಯರ ಜೀವನ ಪರಸ್ಪರ ನಿಷ್ಠೆಯೆ ಹೊರತು ಸುಖಿಯಾಗುವುದಿಲ್ಲ. ಮನೆಗೆ ಬರುವ ಪತ್ನಿ ನಿಜವಾಗಿ “ ಮಹಾಲಕ್ಷ್ಮೀ” ಸ್ವರೂ ಏಿಯೇ ಆಗಿದ್ದಳು. ಅವಳು ಕೇವಲ ಮನುಷ್ಯ ಮಾತ್ರಕ್ಕೆ ಮಂಗಲಕಾರಕಳಾದರೆ ಸಾಕಾಗಿರ ಲಿಲ್ಲ. ಇತರ ಪ್ರಾಣಿಗಳನ್ನೂ ಅವಳು ಪ್ರೀತಿ ಯಿಂದ ಕಾಣಬೇಕಿತ್ತು. ಗೃಹಿಣಿ ಬಂದರೆ ಪ್ರೇಮ ವಾತ್ಸಲ್ಯಗಳ ಪ್ರತಿಮೂರ್ತಿಯೇ ಆಗಿ ದಳು. ಅದಕ್ಕೇ ಅವರು "" ಪತಿಮೇಕಾದಶಂ ಕೃಧಿ'' ಪತಿಯನ್ನು ಹನ್ನೊಂದನೆಯ ಪುತ್ರನ- ನ್ನಾಗಿ ನೋಡು ಎಂದು ಹೇಳಿದ್ದು. ಪತಿಯನ್ನು ಕೂಡ ವಾತ್ಸಲ್ಯದಿಂದ ಕಾಣಬೇಕಾದರೆ ಅವಳು ಶ್ರೇಷ್ಠಮಾತೆ ಆಗಿದ್ದಳೆಂಬುದಕ್ಕೆ ಸಂಶಯವಲ್ಲ. ಕಾಮವಾಸನೆಯು ತಣಿಯಲಿಕ್ಕೆ ವಿವಾಹ ವೆಂಬ ಸಾಮಾಜಕ ಕರಾರು ಎಂಬ ಮಾತನ್ನು ಅವರು ಅಲ್ಲಗಳೆದದ್ದನ್ನು ಇಲ್ಲಿ ಕಾಣಬಹುದು. ಗೃಹಸ್ಥಾಶ್ರಮದಲ್ಲುಳಿದು ಇಂದ್ರಿಯನಿಗ್ರ ಹವನ್ನು ಹೇಗೆ,ಗಳಿಸಬಹುದೆಂಬುದನ್ನೂ ಇದು ತಿಳಿಸಿಕೊ ಡುತ್ತದೆ. ಪತಿ-ಪತ್ನಿಯರ ಸಹಜೀವನ ಯಾವಾ ಗಲೂ ಮುಗಿಯದೇ ಇರಲಿ ಎಂಬ ಇಚ್ಛೆಯನ್ನು ವ್ಯಕ್ತ. ಮಾಡುವಾಗಲೇ ದಾಂಪತ್ಯಜ(ವನದ ಪರಿಣತಿಯು ಶಟ್ಟಿಕಡೆಗೆ ಕಾಮಗಂಧಹೀನತೆ ಯಲ್ಲಿ ಹೊಂದಿ ಸ್ತ್ರೀಯು ತನ್ನ ಶುದ್ಧವಾತ್ಸಲ್ಯದ ಆಶ್ರಯದಲ್ಲಿ ಫತಿಯನ್ನು ಕೂಡ ತೆಗೆದುಕೊಳ್ಳ ಬೇಕೆಂದೂ ಜಗತ್ತಿನ ಕಡೆಗೆ ನೋಡುವ ಅವಳ ದೃಷ್ಟಿ ಕೂಡ ವಾತ್ಸಲ್ಯಮಯವಾಗಬೇಕೆಂದೂ ಅವರು ಹೇಳುತ್ತಾರೆ. ವಿವಾಹದ ಕಾಲಕ್ಕೆ ವಧುವಿನ ತಂದೆಯು ಹೇಳುವ ಮಾತುಗಳು ಕೂಡ ಅರ್ಥವತ್ತಾಗಿವೆ. ಪ್ರ ಇತಃ ಮುಂಚಾಮಿ ನ ಅಮುತಃ ಸುಬದ್ಧಾಂ ಅಮುತಃ ಕರಮ್‌ | ೫೧ ಯಥಾ ಇಯಂ ಇಂದ್ರಮೀಡ್ವಃ ಸುಪುತ್ರಾ ಸುಭಗಾ ಅಸತಿ | ( ಖು ೦೦-೮೫. ೨೫) ತೆ “ ನಾನು ನಿನ್ನನ್ನು ಪಿತೃಗೃಹದಿಂದ ಬಿಡಿಸು ತ್ತೇನೆ. ಆದಕಿ ಆ ಇನ್ನೊಂದು ಮನೆಯಿಂದ (ಪತಿಗೃ ಹದಿಂದೆ) ಬಿಡಿಸುವುದಿಲ್ಲ. ಅಲ್ಲಿ ನಾನು ನಿನ್ನನ್ನು ಗಟ್ಟಿಯಾಗಿ ಬಿಗಿದಿಡುತ್ತೇನೆ. ಉದಾರಿ ಯಾದ ಇಂದ್ರನೇ, ಇವಳನ್ನು ಸೌಭಾಗ್ಯ ವತಿಯನ್ನಾಗಿಯೂ ಸುಪೆತ್ರವತಿಯನ್ನಾಗಿಯೂ ಮಾಡು. ” ಮದುವೆಯ ಕಾಲಕ್ಕೆ ಇಷ್ಟ-ಮಿತ್ರರನ್ನು ಕರೆಯುವುದು ಇಂದು ವಾಡಿಕೆಯಾಗಿಬಿಟ್ಟಿದೆ. ಅದೊಂದು ಆಪ್ತೇಷ್ಟರು ಕೂಡಿ ನಲಿಯುವ ದಿನ ವಾಗಿದೆ. ವೇದಕಾಲದ ಖಯಷಿಗಳು ಆಪ್ತೇಷ್ಟ ರನ್ನು ಕರೆದು ಅವರಿಂದ ವಟುವಿಗೆ ಆಶೀರ್ವಾದ ಕೊಡಿಸುತ್ತಿದ್ದರು. ಆಪ್ತೇಷ್ಟರನ್ನೂ ಕೂಡಿದ ಜನರನ್ನೂ ಸಂಬೋಧಿಸಿ ಹೇಳುವ ಮಂತ್ರ ಅವರನ್ನು ಕರೆದ. ಉದ್ದೇಶದ ಮಹತಿಯನ್ನು ತೋರಿಸುತ್ತದೆ. ಸುಮಂಗಲೀರಿಯಂ ವಧೂಃ ಇಮಾಂ ಸಮೇತ ಪಶ್ಯತ । ಸೌಭಾಗ್ಯಮಸ್ಕೈ ದತ್ವಾಯ ಆಥಾಸ್ತಂ ನಿಷರಾ ಇತನ ॥ ( ೧೦-೮೫.೩೩) “ಈ ವಧುವು ಸುಮಂಗಲಿಯಾಗಿದಾ ಛೆ, ಬನ್ನಿ, ಸಮೀಪ ಬಂದು ಇವಳನ್ನು ನೋಡಿರಿ. ಇವಳು ಸೌಭಾಗ್ಯವತಿಯಾಗಲಿ ಎಂಬ ಆಶಿ ರ್ವಾದ ಕೂಟ್ಟು ನಿಮ್ಮ ನಿಮ್ಮ ಮನೆಗಳಿಗೆ ಹೋಗುವಂಥವರಾಗಿರಿ. ' ಸ ತು ಎತ ಸ ಪ ಕೊಟ ಕು ಪಸ ಕೂ ಹಚ್‌ ನ ಇರಾ ಸಾಫುು ಸರ್ಟಕ್‌ಕ 1.೫ ಒಂದು ಚಿತ್ತನೇಧಕ ಮರಾಠಿ ಕಥೆ ರಪು ಕಥ ಹಿಟ್ಟು ಗ ಕ್ರ ಗೋಪಾಲ ನಿ, ವೈದ್ಯ ಶರ ಆಯ ಗಡಿಯಾರದಲ್ಲಿ ಐದು ಹೊಡದದ್ದು ಕಾಣಿಸಿದೊಡನೆ ಶಾಲೆಯ ಶಿಪಾಯಿ ಶಿವನು, ಶಂಕರನ ದೇವಾಲಯದಲ್ಲಿ ತೋಭಿಸಬಹುದಾ ದಂಥ ಶಾಲೆಯ ದೊಡ್ಡ ಗಂಜಿಯನ್ನು ಘಣ ಘಣ ಬಾರಿಸಿದನು. ಧ್ವನಿಗಿಂತ ಪ್ರಕಾಶದ ವೇಗ ಹೆಚ್ಚಿಗಿರುವದೆಂದು ಸಿದ್ದ ಮಾಡುವಷ್ಟು ತ್ವರಿತ ದಿಂದ ಎಲ್ಲ ಹುಡುಗರು ತಮ್ಮ ತಮ್ಮ ವರ್ಗ ಗಳಿಂದ ಹೊರಬಿದ್ದು ಕುಣಿಯುತ್ತ ಕೆಲೆಯುತ್ತ ಮನೆಯ ಹಾದಿ ಹಿಡಿದರು. ಹೆಡ್ಮಾಸ್ತರ ಕಡೇ ಕರರು ಖುರ್ಚಿ ಬಿಟ್ಟಿದ್ದು ನಿತ್ಯ ಪದ್ಧತಿಯಂತೆ ಹೊರಗಿನ : ಜಗಲಿಗೆ ಬಂದು ನಿಂತರು. ತಮ್ಮ ಭರ್ಜರಿ ಮೀಸೆಯ ಮೇಲೆ ಸೈಯಾಡಿಸುತ್ಮ ಹುಡುಗರಿಗೆ ಹೆದರಿಕೆಯಿಂದ ಮೈಜುಮ್ಮೆನ್ನ ಬೇಕು ಎನ್ನುವಷ್ಟು ತೀಕ್ಷ್ಣ ದೈಷ್ಟ್ರಯಿಂದ ಸುಮ್ಮನೆ. ಅವರತ್ತ ನೋಡುತ್ತ ಒಂದು ನಾಲ್ಕೈದು ನಿಮಿಷ ಅಲ್ಲಿ ನಿಲ್ಲುವದು ಅವರ ನಿತ್ಯದ ಪರಿಪಾಠವಾಗಿತ್ತು. - ಅರ್ಧಮರ್ಧ ಸುಧಾರಿಸಿದ ಹಳ್ಳಿಯ ಪ್ರಾಥ ಮಿಕ ಶಾಲೆಯಲ್ಲಿಯ ಅರ್ಧಮರ್ಧ ಬುದ್ಧಿವಂತ ಮತ್ತು ಅರ್ಧಮರ್ಧ ಸ್ವಚ್ಛ ಹುಡುಗರು ಆಟ- ಪಾಟಗಳ, ಗದ್ಮಲ-ಗೊಂದಲಗಳ ವಿಚಾರದಲ್ಲಿ ಮಾತ್ರ ಅರ್ಧಮರ್ಥ ಇರುವದಿಲ್ಲ ಎಂದು ಮಾಸ್ತರರಿಗೆ ಅನಿಸಿತು. ಕೊಂಡವಾಡೆಯಿಂದ ಹೊರಬೀಳುವ ದನಕರುಗಳಂತೆ ಈ ಮಕ್ಕಳು ಸಂಜೆ ಶಾಲೆಯಿಂದ ಹೊರಬೀಳುತ್ತಾರೆ ಎಂಬ ವಿಚಾರ ಅವರ ತಲೆಯಲ್ಲಿ ಮಕ್ಕಳನ್ನು ನೋಡು ತ್ತಿದ್ದಂತೆ ಸುಳಿದುಹೋಯಿತು. ಒಂದು ವೇಳೆ ಮಕ್ಕಳು ಪಶುಗಳಾಗಿರಬಹುದು. ಆದಕೆ ತಮ್ಮ ಶಾಲೆಯೆಂದಕೆ ಕೊಂಡವಾಡೆಯೆ? ಮತ್ತೆ ತಾವು ಯಾರು? ಛೆ! ಛೆ! ಎಂಜಿನ್ನಿನಲ್ಲಿ ತುಂಬಿ ಕೊಂಡ ಉಗಿಯಂತೆ ಈ ಮಕ್ಕಳು ಹೊರ ಬಿದ್ದವು. ಉಗಿ ಕಡಿಮೆ ಮಾಡುವ ಡ್ರಾಯ ವ್ಹರನೇನೋ ಎನ್ನುವಂತೆ ಅವರು ತಮ್ಮೆದುರಿ ನಲ್ಲಿ ನಡೆದಿದ್ದ ರಘುವನ್ನು ಕಕಿದರು. ತನ್ನ ಗೆಳೆಯರ ಗುಂಪನ್ನು: ಬಿಟ್ಟುಕೊಟ್ಟು ರಘು ಮಾಸ್ತರರ ಎದುರಿಗೆ ಬಂದು ನಿಂತನು. ಫೌಜದಾರನು ಆಕೋಪಿಯನ್ನು ಪ್ರಶ್ನಿಸುವ ಮಾದರಿಯಲ್ಲಿ ಅವರು “ನೀನು ಇಂದು ಮುಂಜಾನೆ ನನ್ನನ್ನೇಕೆ ಭೆಟ್ಟಿಯಾಗಲಿಲ್ಲ? ” ಎಂದು ರಘು 4 ಮನೋಹರ ೫ ದಿಂದ ೫೨ ವನ್ನು ಕೇಳಿದರು. ಗಂಡನೊಡನೆ ಮೊದಲನೆಯ ಸಲ ಮಾತಾಡುವಾಗ ಗೊಂದಲಕ್ಕೊಳಗಾಗುವ ನವ ವಧುವಿನಂತೆ ರಘು ತೆಳೆಗೆ ಮುಖ ಹಾಕಿ ಸುಮ್ಮನೆ ನಿಂತುಕೊಂಡಿದ್ದ. “ಇಂದು ಫೀ ತಂದು _ ಕೊಡುವದಾಗಿ ನೀನು ಹೇಳಿದ್ದೀಯಲ್ಲವೇ?” | ಕಡೇಕರ ಮಾಸ್ತರರು ಪುನಃ ಕೇಳಿದರು. 1. *ಹೌದು ಸರ್‌,” ಕೇಳಿಸೀತೊ ಇಲ್ಲವೋ ಎನ್ನುವಷ್ಟು ಸಣ್ಣ ದನಿಯಲ್ಲಿ ರಘು ಉತ್ತರ . ಕೊಟ್ಟ. .. *ನೀನುನನ್ನನ್ನು ಭೆಟ್ಟಿಯಾಗಲೂ ಇಲ್ಲ, ಫೀ ತಂದು ಕೊಡಲೂ ಇಲ್ಲ. ಮತ್ತೆ ಹಾಗೆಯೇ ಮನೆಗೆ ಹೊರಟಿದ್ದಿಯಲ್ಲವೇ 1 “ ಮನೆಯಲ್ಲಿ ' ಇಂದು ಫೀ ಹಣ ಸಿಗಲಿಲ್ಲ,” ತಡವರಿಸುತ್ತ ರಘು ಹೇಳಿದ. “ನೀನು ನಿನ್ನ ತಂದೆಗೆ ನನ್ನ ನಿಕೋಪವನ್ನು `್ತ ರಘು ಕದ್ದ ಒಟ್ಟು ೫ ಮುಟ್ಟಿಸಿದೆಯೊ ಇಲ್ಲವೋ?” ಹೌದು. * "ಏನು ಹೇಳಿದೆ? ” «ಬಹಳ ದಿನಗಳಿಂದ ಫೀ ಹಣ ಬಾಕಿ ಇದೆ ಯೆಂದೆ. ? “ ರಘೂ, ನೋಡು, ಕಳೆದ ವರ್ಷದಿಂದ ನಿನ್ನ ಫೀ ಬಾಕಿ ಇದೆ. ಜೊತೆಗೆ ಮೇ ರಜೆ ಮತ್ತು ಜೂನ್‌-ಜುಲೈ ಎರಡು ತಿಂಗಳು ಕಳೆದಿವೆ. ಫೀ. ಬಾಕಿ ಇದ್ದಕೆ ನಾನು ಯಾರಿಗೂ ಪರೀಕ್ಷೆಗೆ ಕೂಡ್ರಲು ಸಹಿತ ಕೊಡುವದಿಲ್ಲ. ಆದರೆ ನಿನಗೆ ಪರೀಕ್ಷೆಗೆ ಕೂಡ್ರಲು ಕೊಟ್ಟಿ, ಇಷ್ಟೇ ಅಲ್ಲ, ಮೇಲಿನ ವರ್ಗದಲ್ಲಿ ಕೂಡ್ರಲು ಸಹಿತ ಅಪ್ಪಣೆ ಕೊಟ್ಟಿ. ಇನ್ನು ಫೀಗಾಗಿ ಹಾದಿ ಕಾಯುವದು ಸಾಧ್ಯವಿಲ್ಲ. ನಾಳೆ ಶಾಲೆಗೆ ಬರುವದಾದಕೆ ಫೀ ತೆಗೆದುಕೊಂಡೇ ಬಾ. ಇಲ್ಲವಾದರೆ ನಿನ್ನ ಹೆಸ- ರನ್ನು ಕಿತ್ತು ಹಾಕಬೇಕಾದೀತು. ಮತ್ತೆ ಹೊಸ ಪುಸ್ತಕಗಳನ್ನು ತೆಗೆದುಕೊಂಡಿರುವಿಯೇನು? '' `ಇಲ್ಲ.'' "" ಇಲ್ಲವಷ್ಟೇ? ಏನೂ ಸಾಧ್ಯವಿಲ್ಲ. ನಿನ್ನ ಹೆಸರು ತೆಗೆದು ಹಾಕದೆ ಬೇಕೆ ಉಪಾಯವೇ ಇಲ್ಲ. '' "" ಮನೆಯಲ್ಲಿ ತುಂಬ ಅಡಚಣಿ ಇದೆ, ಸರ್‌.” “ನಿನ್ನ ಮನೆಯಲ್ಲಿ ಯಾವಾಗ ಅಡಚಣಿ ಇರು | ವದಿಲ್ಲ? ಮತ್ತೆ ಅಡಚಣಿ ನಿನಗೊಬ ನಿಗೆ ಮಾತ್ರವೇ ಇದೆಯೇನು?” ಭೆ ಈಗ ಮಾಸ್ತರರಿಗೆ ಎಲ್ಲವನ್ನೂ ತುಸು ವಿವ ರಿಸಿ ಹೇಳಬೇಕು ಎಂದೆನಿಸಿ ರಘು ಹೇಳಿದ: “ಸರ, ಹಾಗೇನೂ ಇಲ್ಲ. ಎಷ್ಟೋ ಸಲ ನಾನು ಒಪ್ಪೊತ್ತೇ ಊಟ ಮಾಡುತ್ತೇನೆ. ಹಾಕಿಕೊಂಡಿ ರುವ ಇವೇ ಚಡ್ಡಿ-ಅಂಗಿಗಳನ್ನು ತೊಳೆದು ಒಣ ಗಿಸಿ ಹಾಕಿಕೊಳ್ಳುತ್ತೇನೆ. ನನ್ನ ತಂದೆ ದಿನಗೂಲಿ ಮಾಡುತ್ತಾರೆ. ಒಂದೊಂದು ಸಲ ನಾಲ್ಬಾಲ ದಿನಗಳ ವರೆಗೆ ಅವರಿಗೆ ಕೆಲಸ ಸಿಗುವದಿಲ್ಲ ಮನೆಯಲ್ಲಿ ನಾವು ಸಣ್ಣವರು ದೊಡ ವರು ಸೇರಿ ಒಟ್ಟು ಐದು ಜನ ಇದ್ದೇವೆ? ಪ್ರತಿಯೊಂದು ಶಬ್ದದ ಜೊತೆಗೆ ರಘುವಿನ ಕಂಠ ಗದ್ಗದಿತವಾ ' ಜೊತೆಗೆ ಅವರು ಹಿಟ್ಟಿನ ೫೪ ಕಸ್ತೂರಿ ಗುತ್ತ ನಡೆದಿತ್ತು. ಆತ ಕೆಳಗೆ ಮುಖ ಹಾಕಿ ಕೊಂಡೇ ಮಾತನಾಡುತ್ತಿದ್ದುದರಿಂದ ಅವನ ಕಣ್ಣುಗಳಲ್ಲಿ ನೀರು ತುಂಬುತ್ತಿದ್ದುದು ಮಾಸ್ತರ ರಿಗೆ ಕಾಣಿಸಲಿಲ್ಲ. ಅವರು ಸಿಟ್ಟಿನಿಂದ “ನೋಡಿಲ್ಲಿ, ನಿನ್ನ ಕರ್ಮಕಥೆ ಕೇಳಲು ನನಗೆ ಸಮಯವಿಲ್ಲ. ಹೋಗು, ಶಾಲೆಗೆ ಬರುವದಾದರೆ, ಎಲ್ಲ ಫಿ ಇಮತ್ತು ಪುಸ್ತಕಗಳನ್ನು ತೆಗೆದುಕೊಂಡೇ ಬಾ. ಇ ಇಲ್ಲವಾದಕಿ ಹೆಸರು ಕಿತ್ತು ಹಾಕಲ್ಪಟ್ಟಿತು ಎಂದೇ ತಿಳಿದುಕೊ” ಎಂದರು. ಭಾರವಾದ ಹೆಜ್ಜೆಯಿಂದ, ಅದಕ್ಕೂ ಭಾರ ವಾದ ಮನಸ್ಸಿನಿಂದ ರಘು ಅಲ್ಲಿಂದ ಹೊರಟ ಇಷ್ಟು ಹೊತ್ತಿಗೆ ಶಾಲೆ ಶಾಂತವಾಗಿತ್ತು. ವರ್ಗ ಗಳ ಕೋಣೆಗಳಿಗೆ ಬೀಗ ಹಾಕುತ್ತ ಶಿವ ಈಗ ಕಡೇಕರ ಮಾಸ್ತರರ ಕೋಣೆಗೆ ಬಂದಿದ್ದ. ಮಾಸ್ತರರ ಕೋಣೆಗೆ ಬೀಗ ಹಾಕಿ ಕಲಿಕೆ ಗೊಂಚಲನ್ನು ಅವರ ಕೈಗಿತ್ತ. ಮನೆಗೆ ಬಂದು ಕೈಕಾಲು ತೊಳೆದು ಮಾಸ್ತ ರರು ನಿತ್ಯದಂತೆ ಅಡಿಗೆ ಮನೆಯಲ್ಲಿ ಹಾಕಿಟ್ಟಿದ್ದ ಮಣೆಯ ಮೇಲೆ ಕುಳಿತರು. ಆದಷ್ಟು ಕಡಿಮೆ ವೇಳೆಯಲ್ಲಿ ಅವರು ಉಪಾಹಾರ ಮುಗಿಸಿ ತಮ್ಮ ಮನೆಯ ಮಗ್ಗಲಿನ ಬಯಲಲ್ಲಿ ಹಾಕಿದ್ರ ಹಿಟ್ಟಿನ ಗಿರಣಿಗೆ ಹೋಗುತ್ತಿದ್ದರು. ಮಾಸ್ತರಿಕಯ ಗಿರಣಿಯನ್ನು ಪ್ರಾರಂಭಿಸಿದ್ದರು ಅದು. ಅವರ ವ್ಯವಹಾರ ಕೌಶಲ್ಯದ ಸಾಕ್ಷಿಯಾಗಿತ್ತು. ಅವರು ಮೂಲತಃ ಇದೇ ಊರಿನವರು. ಶಾಲೆಯ ವೇಳೆಯನ್ನು ಐದು ಇತರ ಸಮಯವನ್ನೆಲ್ಲ ಅವರು ಗಿರಣಿಯ ಕೆಲಸಕ್ಕೆ ಮೀಸಲಾಗಿಡುತ್ತಿದ್ದರು. ಸ್ವತಃ ಗಲ್ಲೆಯ ಮೇಲೆ ಕುಳಿತು ಕೆಲಸ ನಿರೀಕ್ಷಿಸುತ್ತಿ ದರು, ಗಿರಣಿಯಲ್ಲಿ ತಮ್ಮ ಸಹಾಯಕ್ಕೆಂದು ಅವರು ಒಬ್ಬ ನೌಕರನನ್ನು ಇಟ್ಟುಕೊಂಡಿದ್ದರು. ಒಟ್ಟಿನ ಧೂಳು ತಮಗೆ ತಾಗಬಾರದು, ಆದರೆ ಜನರಿಂದ ಹಣ ಸ್ವತಃ ಪಡೆಯಲು ಅನುಕೂಲ ವಾಗಿರಬೇಕು ಇಂಥ ಸಳದಲ್ಲಿ ಒಂದು ಗಾದಿ ಹಾಕಿಕೊಂಡು ಮಾಸ್ತರರು ಕೂಡು ತ್ತಿದ್ದರು. ಇ ದಿನಾಲು ಅವರಿಗೆ ಮೂರು-ನಾಲ್ಕು ರೂಪಾಯಿ ಗಳ ಉತ್ಪನ್ನ ಬರುತ್ತಿತ್ತು. ಚಕ್ಕಿಯಲ್ಲಿಯ ಕಾಳು ಮುಗಿದದ್ಕರಿಂದ ಬಂದ ಗರಗರ ಸಪ್ಪಳ ಕೇಳಿ ಅವರು "' ದತ್ತು, ಎಲ್ಲಿದೆ ಲಕ್ಷ್ಯ? ಮುಂದಿನವರ ಕಾಳು ಹಾಕು” ಎಂದರು. ದತ್ತುಗೆ. ಹಿಟ್ಟು ಬೀಸಿಕೊಳ್ಳಲು ಬಂದವರೊಡನೆ ಹರಟಿ ಕೊಚ್ಚುವ ಚಟಬಿದ್ದಿತ್ತು. ಮಾಸ್ತರರ ಧ್ವನಿ ಕೇಳಿ ಎಚ್ಚತ್ತು ಆತ ಕೆಲಸದ ಕಡೆಗೆ ಗಮನವಿತ್ತ. | ಮನುಷ್ಯರ ಕೂದಲು ಬೆಳ್ಳೆಗಾಗಲು ಸಾಮಾ- ನೈವಾಗಿ ಮೂರು ತಪಗಳು ಹಿಡಿದಕೆ ಈ ಹಿಟ್ಟಿನ ಗಿರಣಿಯಲ್ಲಿ ಮೂರು ತಾಸಿನೊಳಗೆ ದತ್ತುವಿನ ಕೂದಲು ಬೆಳ್ಳಗ್ಳಾಗಿಬಿಡುತ್ತಿತ್ತು. ರಾತ್ರಿ ೭-೮ ಗಂಟಿಗೆ ಗಿರಣಿ ಮುಚ್ಚಿದ ನಂತರ ಆತ ಪ್ರತಿನಿತ್ಯ ಸ್ನಾನ ಮಾಡಬೇಕಾಗುತ್ತಿತ್ತು. ಅವನಿಗೆ ಇದು ಬೇಸರದ ಮಾತಾಗಿತ್ತು. ಆದರೆ ಇದಕ್ಕಿಂತಲೂ ಹೆಚ್ಚಾಗಿ ಅವನಿಗೆ ಕಡೇಕರ ಮಾಸ್ತರರ ಅತ್ತೆ ಶಿಸ್ತು ಬೇಸರ ತರುತ್ತಿತ್ತು. ಗಿಂಣಿ ಬಂದಾದೊ ಡನೆ ಹಿಟ್ಟು ಬೀಳುವ ಸ್ಮಳದಲ್ಲಿ ಕೆಳಗೆ ನೆಲದಲ್ಲಿ ತೋಡಿದ ತಗ್ಗಿನಲ್ಲಿ ಎಷ್ಟು ಹಿಟ್ಟು ಕೂಡಿಬಿದ್ದಿದೆ ಯೆಂದು ಮೊದಲು ನೋಡಿ ನಂತರವೇ ಮಾಸ್ತ ರರು ಕೊಕ್ಕವನ್ನೆಣಿಸಲು ಪ್ರಾರಂಭಿಸುತ್ತಿದ್ದರು: ನೌಕರಿ ಹಿಡಿದು ಕೆಲದಿನಗಳ ವರಿಗೆ ದತ್ತು? ಈ ತಂತ್ರ ಯಶಸ್ವಿಯಾಗಿ ಸಾಧಿಸಿರಲಿಲ್ಲ. ಬಳಿ* ಮಾಸ್ತರರು ಅವನಿಗೆ ತಕ್ಕ ಶಿಕ್ಷಣ ಕೊಟ್ಟಿದ್ದರು ಒಮ್ಮೆ ಹಾಕಿದ ಕಾಳು ಪೂರ್ಣ ಹಿಟ್ಟಾಗುವರ ಕೊಳಗೆ ಕೆಳಗಿನ ಡಬ್ಬಿ ತೆಗೆದು, ಹೊ] ಕಾಳನ್ನು ಹಾಕಿ ಮತ್ತೆ ಡಬ್ಬಿಯನ್ನು ಇಡುವ? ಕೊಳಗೆ ೨-೩ ಮುಷ್ಟಿ ಹಿಟ್ಟಾದರೂ ಕೆಳ; ಅದಕ್ಕೆಂದೇ ತೋಡಿಟ್ಟಿದ್ದ ತಗ್ಗಿನಲ್ಲಿ ಬೀಳ ತ್ತಿತ್ತು. ನಿತ್ಯವೂ ಈ ರೀತಿ ಸಾಕಷ್ಟು ಹಿಟಿ ಸಂಗ್ರಹವಾಗದಿದ್ದರೆ ಮಾಸ್ತರರು ದತ್ತುವಿನ ಅ" ಕ್ಷೇ ಅದಕ್ಕೆ ಕಾರಣವೆಂದು ಸಿಟ್ಟಾಗುತ್ತಿದ್ದರ: ಅಕಸ್ಮಾತ್‌ ಯಾರಾದರೂ ಈ ಬಗ್ಗೆ ತ್ರ ರಾರು ಮಾಡಿದರೆ “ ನಮ್ಮೆ! ರಿನಲ್ಲಿಯೆ ಕಾ್‌ ಅಳೆಯಿರಿ, ಬಳಿಕ ಹಿಟ್ಟು ಅಳೆದುಕೊಳ್ಳಿರಿ ಎಂಬ ಉತ್ತರವನ್ನು ಕೊಡಲು ಮಾಸ್ತರ: | ೫೫ ರಘು ಕದ್ದ ಒಟ್ಟು ಗಳಿದ್ದವು. ಮಾಸ್ತ ರರಿದ್ದ 'ಭಾಗದ ಜನರಿಗೆ ಇನ್ನೊಂದು ಗಿರಣಿ ತುಂಬ ದೂರವಾಗುತ್ತಿತ್ತು. ಆದ್ದರಿಂದ ಅವರಿಗೆ ತಮ್ಮ ಗಿರಣಿಯನ್ನು ಬಿಟ್ಟ! ಕೆ ಗತಿಯಿ: ಲ್ಲವೆಂದು ಮಾಸ್ಕರರು ಮನಗಂಡಿದ್ದ 1 ರಘುವಿನ ತಾಯಿ ಮೂರು ನಾಲ್ಕು ಮನೆಗಳಲ್ಲಿ . ಕಸಮುಸರೆ ಮಾಡುತ್ತಿದ್ದಳು. ಮನೆಯ ಕೆಲಸ ಗಳನ್ನು ಮಾಡಿಕೊಳ್ಳು ಸ್ವ ದಳು. ಆದ್ದರಿಂದ ಅವಳೂ ವಾರಕ್ಕೆ ಒಂಡರಡು' ಸಲ ಗಿರಣಿಯಲ್ಲೆ ಕಾಳನ್ನು ಬೀಸಿಸಿಕೊಂಡು ಹೋಗುತ್ತಿದ್ದ ಛು ಇಂದವಳು ಗಿರಣಿಯಿಂದ ಬಂದೊಡನೆ 'ರಘು ಅವಳಿಗೆ ಶಾಲೆಯಲ್ಲಿ ನಡೆದದ್ದೆಲ್ಲವನ್ನು ಹೇಳಿ ದನು. ಅವಳು ನಿಟ್ಟಿಸಿರುಬಿಟ್ಟು “ಇರಲಿ ಬಿಡು. ಏನಾದರೂ ಮಾಡೋಣಂತೆ. ಈಗ ನಿನಗೆ ಹಸಿವೆಯಾಗಿರಬೇಕು. ಒಂದಿಷ್ಟು ಹೊತ್ತು ಕೂಸನ್ನಾಡಿಸಿಕೊಂಡಿರು. ನಾನು ಕೊಟ್ಟಿ ಸುಡು ' ತ್ರೈನೆ. ಮತ್ತೆ, ಹೋಗಿ ಎರಡು ಕಡ್ಡಿ. ಪೆಟ್ಟಿಗೆ ಜೆಗೆದುಕೊಂಡು. ಬಾ. ತಗೊ! ಕ್ರ ಸಟ್ರಾ ' ಎಂದಳು. "ಒಮ್ಮೆಲೆ ಎರಡು ಪೆಟ್ಟಿಗೆ ಯಾಕೆ ಅಮ್ಮಾ? ಒಂದು ಪೆಟ್ಟಿಗೆಯಲ್ಲಿ ೪೦ “ಕಡ್ಡಿ ಹ ಷ್ಟ ವೈ” ಎಂದು ರಘು "ಹೇಳಲು ಅವಳು. | ' ದಷ್ಟು ಕೇಳಬೇಕು. ನಿನ್ನ ತಂದೆ ಕಡ್ಡಿ ಕ ಒಯ್ದ ರೆಂದಕೆ ಮನೆಯಲ್ಲಿ ಪು ತ್ತೊಂದು “ಬೇಕಾ . ಗುವದಿಲ್ಲವೇ 1 ವಿಂದಳು. _. ಶೂಸನ್ಸೆತ್ತಿ ಕೊಂಡು ಕಘು ಹೊರಗೆ ಹೋದ. ' ಅವನ ತಾಯಿ ಒಲೆಗೆ ಉರಿ ಹೊತ್ತಿಸಿ ಹಿಟ್ಟು ಸಲಸತೊಡಗಿದಳು, ಅಷ್ಟರಲ್ಲಿ ರಘುವಿನ ತಂದೆ ಮನೆಗೆ ಬಂದ. ದಣಿದಿದ್ದ ಆತ ಮೂಲೆಯಲ್ಲಿ ಹಾಸಿದ ಕಂಬಳಿಯ ಮೇಲೆ ಕುಳಿತ, ಅಲ್ಲೇ ಬದಿಗೆ ಅರ್ಧ ಚೀಲದ ಮೇಲೆ, ಅರ್ಧನೆಲದ ಮೇಲೆ ದೇಹ ಚಲ್ಲಿ ಅವನ ಮಗಳು ಶೇವಂತಿ ಮಲಗಿದ್ದ ಳು, ಎಣ್ಣೆ ಕಾಣದೆ ಗುಂಗುರು ಗಟ್ಟಿದ್ದ _ ಅವಳ ಕೂದಲ ಮೇ ಲೆ ತನ್ನ ಕೆಸರು ಕೈಯನ್ನ ಡಿಸಿ ರಘುವಿನ ತಂದೆ, 3 ಕೊಟ್ಟಿ _ ತಿಂದಳೆ?” ಎಂದು ಕೇಳಿದ, 3 ಕ ದತ್ತೂಗೆ ಕಲಿಸಿದ್ದರು. ಊರಲ್ಲಿ ಎರಡೇ ಗಿರಣಿ ತ ತ ತ ಶೆ ಸ ಎ ಇಲ್ಲ, ಹಸಿವೆ ಹಸಿವೆಯೆನ್ನುತ್ತ ನಿದ್ದೆ ಮಾಡಿ ದಳು. ? ರಘುವಿನ ತಂದೆ ಭಿವಾ ಮೇಲಕ್ಕೆದ್ದು ಅಂಗಿ ಕಳಚಿಟ್ಟು ಹೋಗಿ ಕೈಕಾಲು ತೊಳೆದುಕೊಂಡು ತನ್ನ ಮಲಿನ ದೋತರಕ್ಕೆ ಕೈಯೊರೆಸುತ್ತ ಹೆಂಡ ತಿಯೆ ಹತ್ತರ ಬಂದು ಕುಳಿತ, ಪಾರ್ಯತಿ ಅವನಿಗೆ ರಘುವಿನ ಶಾಲೆಯ ವಿಷಯ ವನ್ನು ತಂಸಿದಳು. ಆಗ ಭಿವಾ "ಹುಂ. ಯಾವಾ ಗಲಾದರೂ ಆತ ಶಾಲೆಗೆ ಹೋಗುವದು ನಿಲೀ ವದೇ ಖಂಡಿತ. ಅವನ ಫೀ ಪುಸ್ತಕಗಳಿಗಾಗಿ ಹೊತ್ತಿಗೆ ಸರಿಯಾಗಿ ಎಲ್ಲಿಂದ ಹಣ ತರಲಿ?” ಎಂದ. ""ಆದಕೆ ಮನೆಯಲ್ಲಿ ಕುಳಿತು ಮಾಡಬೇಕು?'' " ನಿನಗೆ ಸಹಾಯ ಮಾಡುತ್ತಾನೆ. ಕೂಸನ್ನು ನೋಡಿಕೊಳ್ಳುತ್ತಾನೆ. ಆಡು ಮೇಯಿಸಿಕೊಂಡು ಬರುತ್ತಾನೆ. ಬಾವಿಯಿಂದ ನೀರು ಜಗ್ಗಿ ಕೊಡು ತ್ತಾನೆ. '' "" ಅವನ ಈ ಮಯಸ್ಸಿನಲ್ಲಿ ಅವನನ್ನು ಮನೆ ಯಲ್ಲಿ ಕೂಡ್ರಿಸುವದು ಸರಿಯಲ್ಲ. | "ಅಲ್ಲ, ನನ್ನ ಹೊಲವಿದ್ದಿ ದ್ದ ಕೆ ಆತ ನನ್ನೊ ಡನೆ ಹೊಲದಲ್ಲಿ ಕೆಲಸ ಮಾಡುತಿ ತ್ರಿರಲಿಲ್ಲವೇ? ಇರಲಿ ಬಿಡು. ಆತನಿಗೆ ಯೋಗ್ಯವಾದ "ಕೆಲಸ ವನ್ನು ಎಲ್ಲಿಯಾದರೂ ಹು ಇಳೆ ತೇಕನ್ಸಳ1 ಮರುದಿನದಿಂದ ರಘು ಮನೆಯಲ್ಲಿಯೇ ಇರ ಬೇಕಾಯಿತು. ತಾಯಿ ಮಂದಿಯ ಮನೆಗೆ ಕೆಲ ಸಕ್ಕೆ ಹೋದಬಳಿಕ ಮನೆಯಲ್ಲಿ ಕೂಸು ಮತ್ತು ಶೇಶಂತಿಯರನ್ನು ಆಡಿಸುವ "ಲಸ ಅವನದಾ- ಯಿತು. ಫೀ-ಪುಸ್ತಕಗಳ ಕಾರಣದಿಂದ ಮಗ ಶಾಲೆಗೆ ಹೋಗುವದು ತಪ್ಪಿತು ಎಂದು ಭಿವಾ ನಿಗೆ ಅಷ್ಟೊಂದು ಕೆಡಕೆನಿಸಲಿಲ್ಲ. ಏಕೆಂದರೆ ಅನಸಿಂದಕೂ ಎಲ್ಲಿ ಶಾಲೆಗೆ ಹೋಗಿದ್ದನು? ಮತ್ತು ಶಾಲೆಗೆ ಹೋದರೂ ಹೊಟ್ಟಿಗಾಗಿ ತನ್ನ ಮಗ ತನ ಿಂತೆಯೇ ಕೂಲಿ `ಾಡಜೇಕಾಗುವರ ಎಂಬುದನ್ನಾತ ಅರಿತಿದ್ದ, ಮುಂದೆ ಎರಡು ಮೂರು ದಿನಗಳಲ್ಲಿ ಆತ ರಘುಗೆ ಒಂದು ಕೆಲಸ ಹೆಚ್ಚಿ ಕೊಟ್ಟ. ಆಚೆ ಅವನೇನು ಜ್‌ ಲ್‌ ್ಮೆ ಚಾ ತ ತ್‌ ರ್‌ ತಾ ೫೬ ಕಸ್ತೂರಿ ಕಡೆಯ ಪೇಟಿಯಲ್ಲಿ ಇತ್ತೀಚೆಗೆ ವರ್ಗವಾಗಿ ಬಂದ ಫಾರಿಸ್ಕ ಕೇಂಜರರೊಬ್ಬರು ವಾಸಿಸುತ್ತಿ ದ್ವರು. ಅವರ ಮನೆಗೆ ಸುಣ್ಣ ಬಳಿಯಲು ಭಿವಾ ಹೋಗಿದ್ದ. ಆತನನ್ನುದ್ದೇಶಿಸಿ ರೇಂಜರ ಸಾಹೇ ಬರು, “ಮನೆಯ ಚಿಲ್ಲರೆ ಕೆಲಸಕ್ಕೆ ಒಬ್ಬ ಹುಡುಗ ಅಥವಾ ಹುಡುಗಿ ಸಿಗಬಹುದೇನು1?” ಎಂದು ಕೇಳಿದ್ದರು. " ಸಿಗದೆ ಏನು ಸಾಹೇಬರೇ?” “ ತಿಂಗಳಲ್ಲಿ ೮-೧೦ ದಿನ ನಾನು ಸಂಚಾರ ದಲ್ಲಿರಬೇಕಾಗುತ್ತದೆ. ಮನೆಯಲ್ಲಿ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಅವರನ್ನು ನೋಡಿಕೊಳ್ಳಲು ಮತ್ತು ಚಿಲ್ಲರೆ ಕೆಲಸ ಮಾಡಲು ಯಾರಾದರೂ ಬೇಕು” “ ಸಾಹೇಬ, ಹತ್ತು - ಹನ್ನೆರಡು ವರುಷ ಪ್ರಾಯದ ನನ್ನ ಮಗನಿದ್ಮಾನೆ. ಆತ ನಿಮ್ಮಲ್ಲಿ ಕೆಲಸ ಮಾಡಬಹುದು'ಭಿವಾ ಹೇಳಿದ. ರಘುವಿನ ವಿದ್ಯಾರ್ಥಿ ಜೇವನ ಈ ರೀತಿ ಕೊನೆಗಂಡು ಆತನ ವೊದಲನೆಯ ನೌಕರಿ ಆರಂಭವಾಯಿತು. ಮನೆಯ ಕಸ ಉಡುಗಿ ಹುಡುಗರನ್ನು ಆಡಿ ಸುತ್ತ ರಘು ಕುಳಿತಿದ್ದಾಗ ಬಾಯಿ ಸಾಹೇಬರು, « ರಘೂ, ಸಮೀಪದಲ್ಲಿ ಗಿರಣಿ ಇದೆಯೇನೋ!” ಎಂದು ಕೇಳಿದರು. « ಇದೆ, ಬಾಯಿ ಸಾಹೇಬ.” “ಹಾಗಾದರೆ ಇದಿಷ್ಟು ಗೋದಿ ಬೀಸಿಸಿಕೊಂಡು ಜಾ,” ಎಂದು ಬಾಯಿ ಸಾಹೇಬರು ಅವನ ಕೈಗೆ ಹಣ ಕೊಡುತ್ತ “ಮತ್ತೆ ವಿಜಯನನ್ನೂ ಕರೆದು ಕೊಂಡು ಹೋಗು. ನಾಲ್ಕು ಸೇರು ಗೋದಿ ಇದೆ, ಹಂ1” ಎಂದರು. ಗೋದಿ ಚೀಲದಲ್ಲಿ ತುಂಬುವಾಗ ತಮ್ಮ ಪದ್ಧತಿಯಂತೆ ಮೇಲೆ ಅರ್ಧ ಸೇರು ಹಾಕಲು ರೇಂಜರ ಬಾಯಿ ಮರೆಯಲಿಲ್ಲ. ತಲೆಯ ಮೇಲೆ ಗೋದಿ. ಚೀಲ. ಹೊತ್ತು ಬಗಲಲ್ಲಿ ವಿಜಯನನ್ನೆತ್ತಿಕೊಂಡು ರಘು ಗಿರಣಿಗೆ ಹೋದ, ಮಾಸ್ತರರು ಬಂದಿದ್ನಾರೊ ಇಲ್ಲವೊ ಎಂದು ಮೊದಲು . ಆತ ನೋಡಿಕೊಂಡ. ವಹಸ್ತರರು ಬಂದಿರದ್ದನ್ನು ಕಂಡು ಅವನಿಗೆ ಅಷ್ಟೇ ಸಮಾಧಾನವಾಯಿತು. ಆದಕಿ ಆ ಸಮಾಧಾನ ಕ್ಷಣಭಂಗುರವಾಯಿತು. ಆತ ಗಿರಣಿಗೆ ಹೋದಾಗ ಅಲ್ಲಿ ತುಸು ಗಜ್ಮಲವಿತ್ತು. ಮೊದಲು ಆವನ ಕಣ್ಣುಗಳು ಮಾಸ್ತರರನು, ಹುಡುಕಿದವು. ಬಳಿಕ ಸುತ್ತಮುತ್ತು ನೋಡಿ ದಾಗ ಅವನಿಗೆ ಅವನ ತಾಯಿ ಕಂಡಳು, ಅವಳು ಮೊದಲೇ ಬಂದು ಸಾಲಿನಲ್ಲಿ ನಿಂತಿದ್ದ ಳಾದ್ದರಿಂದ ಅವಳ ಬೆನ್ನು ಅವನಿಗೆ ಕಾಣಿಸಿತು. ಸ್ವಲ್ಪ ಹೊತ್ತಿನ ನಂತರ ತಾಯಿ-ಮಕ್ಕಳ ದೃಷ್ಟಿ ಗಳು ಕೂಡಿದಾಗ ತಾಯಿಯ ನೀರುತುಂಬಿದ ಕಣ್ಣಿನ ಪ್ರತಿಬಿಂಬ ಮಗನ ಕಣ್ಣೀರಿನಲ್ಲಿ ಹೊಳೆಯಿತು. ಏನು ಮಾತಾಡಬೇಕು ಎಂಬುದು ತಾಯಿಗೆ ತಿಳಿಯಲಿಲ್ಲ... ಯಾರು ಮಾತಾಡ ಬೇಕು ಎಂಬುದು ಹುಡುಗನಿಗೆ ಹೊಳೆಯಲಿಲ್ಲ. ಈ ಹಸುಳೆಯನ್ನು ತಂದೆ ಕೆಲಸಕ್ಕೆ ಹಚ್ಚಿ ದನಲ್ಲ, ಆತ ಕೂಡ ತನ್ನಂತೆ ತಲೆಯ ಮೇಲೆ ಕಾಳು, ಬಗಲಲ್ಲಿ ಕೂಸು ಹೊತ್ತು ಬಂದಿರುವನಲ್ಲ ಎಂದು ತಾಯಿಗೆ ತುಂಬ ದುಃಖವಾಯಿತು. ಅವಳು ಕ್ಷಣಹೊತ್ತು. ಮಗನನ್ನು ದಿಟ್ಟಿಸಿ ನೋಡಿದಳು. ಅವಳ ಆ ಮೂಕ ದೃಷ್ಟಿಯೇ ತನ್ನನ್ನು ಮಾತಾಡಿಸಿದಂತೆ ರಘೂಗೆ ಅನಿಸಿತು, ತಾಯಿಯ ದುಃಖಭಾರವನ್ನು ಕಡಿಮೆ ಮಾಡ ಲೆಂದು ರಘು ಮೆಲುದನಿಯಲ್ಲಿ, . "" ಅಮ್ಮಾ, ಶೇವಂತಿಯನ್ನೆಲ್ಲಿ ಬಿಟ್ಟು ಬಂದೆ? ಎಂದು ಕೇಳಿದ. " ನೆರೆಮನೆಯ ಜಗಲಿಯಲ್ಲಿ ಮಕ್ಕಳೊಂದಿಗೆ ಆಡುತ್ತಿದ್ದಾಳೆ” ಎಂದು ಅವಳು ಮುಖ ತಿರುವಿ ಸೆರಗಿನಿಂದ ಕಣ್ಣೊರಸಿಕೊಂಡಳು. “ ತಾನೂ ಬರುತ್ತೇನೆಂದು ಅವಳು ಹಟ ಮಾಡಿರಬೇಕಲ್ಲವೇ?” "ಅವಳ ಕಣ್ಣು ತಬ್ಬಿಸಿ ಬಂದಿದ್ದೇನೆ. ” "ಹಾಗಾದಕೆ ನೀನು ಬೇಗ ಮನೆಗೆ ಹೋಗು.” ""ಹೊರಟಿ'' ಎನ್ನುತ್ತಾ ದತ್ತು ಬೀಸಿಟ್ಟಿದ್ದ ಹಿಟ್ಟನ್ನು ತೆಗೆದುಕೊಂಡು ಪಾರ್ವತಿ ಹೊರಟು ಹೋದಳು. ಹೋಗುವಾಗ ಅವಳು ತಿರುಗಿ ನೋಡಲಿಲ್ಲ. ಅದು ರಘುವಿನ ಗಮನಕ್ಕೆ ಬಂತು. ತಾಯಿ ಯಾಕೆ ತನ್ನನ್ನು ಏನೂ ಕಳಲಿಲ್ಲವೆಂಬು ದರ ಕಲ್ಪನೆಯೂ ತುಸುಮಟ್ಟಿಗೆ ಅವನಿಗೆ ಬಂತು. 1 3. ೩.2.8 ರಘು ಕದ್ದ ಏಟ್ಟು ಮುಂದಕ್ಕೆ ಸರಿಸಿದ. ಆತ ತನ್ನ ಚೀಲವನ್ನು ವಿಜಯನನ್ನು ಏತ್ತಿ ಮಣ್ಣು ತಿನ್ನತೊಡಗಿದ್ದ ಕೊಂಡ. ಕಡೇಕರ ಮಾಸ್ತರರು ಗಿರಣಿಗೆ ಬಂದರು. ಅವರನ್ನು ಕಂಡೊಡನೆ ರಘು ತುಸು ಬದಿಗೆ ಸರಿದು ಜನರ ಮರೆಗೆ ನಿಂತ್‌ ಮಾಸ್ತರರು ಹಿಟ್ಟಿನಂತೆ ಬೆಳ್ಳಗಿದ್ದ ಅರಿವೆ ಹಾಸಿದ ಗಾದಿಯ ಮೇಲೆ ಕುಳಿತುಕೊಂಡರು, ಗಲ್ಲೆ ಪೆಟ್ಟಿಗೆಯನ್ನು ತಮ್ಮ ಹತ್ತರ ಎಳೆದುಕೊಂಡು. ಬೀಸಬೇಕಾದ ಬುಟ್ಟಿ ಗಳೆಷ್ಟಿವೆ ಎಂದು. ನೋಡಿದರು. ಅವರ ಲಕ್ಷ ರಘುವಿನತ್ತ ಹೋಯಿತು. “ಯಾರವರು? ರಘು ಏನು 1” ಎಂದು ಸೇಳಿದರು. “ ಹೌದು, ಸರ್‌ ಅವೇ ಶಬ್ದಗಳು, ಮೊದಲಿ ನಂತೆಯೇ ಕೆಳಗೆ ಮುಖ. ಫಿ ಸಲುವಾಗಿ ಮಾಸ್ತ ರರು ಪ್ರಶ್ನಿಸಿದಾಗ ಉತ್ತರಿಸಿದ ಧ್ಹ ಸನಿಯಲ್ಲೇ ಈ ಉತ್ತ ಸ್ಟ ಕಸದ "ಯಾರದೋ ಆ ಮಗು?'' “ ಕೇಂಜರ ಸಾಹೇಬರದು. ” " ಅಂದರೆ ಹೊಸತ:ಗಿ ವರ್ಗವಾಗಿ ಬಂದು ಆಚೆ ಕಡೆ ಭು ಮಗುವೇನು '' (( ಹುಂ. " ಶಾಲೆ ಬಿಟ್ಟು ನೀನು ಅವರಲ್ಲಿ ಕೆಲಸಕ್ಕೆ ನಿಂತಿರುವಿಯಾ 1 ಈಪ ಪ್ರಶ್ನೆ ಗೆ ಉತ್ತ ರ 1 ಮೊದಲು ಯಂತ್ರದ ಸಪ್ಪ ಸ 'ಬದಲಾದದ್ದ ಅವರ ಗಮನಕ್ಕೆ ಕ ಅವರು. ಸಿಡುಕಿನಿಂದ “ದತ್ತೂ, ನಿನ್ನ ಲಕ್ಷ್ಯ ಎಲ್ಲಿದೆ1” ಎಂದು ಕೇಳಿದರು. ದತ್ತು ರಘುವಿನ ಬುಟ್ಟಿಯನ್ನು ಸರಕ್ಕ ನೆ ಬದಿಗೆ ಸರಿಸಿ ಹಿಟ್ಟನ್ನು ರಘುವಿನ ಚೀಲದಲ್ಲಿ ತುಂಬಿ ಕೊಟ್ಟ. ವಲದ ಕೊಕ್ಕ ಇಸಿದು ಕೊಂಡು ಮಾಸ್ತ ರರ ಕೈಗ ಕೊಟ್ಟ, ಹಿಟ್ಟಿನ ಚೀಲ ಟಿ ಬಗಲಲ್ಲಿ ಕೇಂಜರರ ಮಗನನ್ನು ಎತ್ತಿ ಕೊಂಡು. ಹೋಗುತ್ತಿದ್ದ ರಘು ಎನ ಬೆನ್ನನ್ನು ಕಂಡಾಗ ಮಾಸ್ತರರಿಗೆ ರಘುವಿ ನಷ್ಟೇ ವಯಸ್ಸಿನ ತಮ್ಮ ಮಗ ಬಬನನ ಪ್ರಶ್ನೆ ಕಿವಿಗೆ ಬಿತ್ತು. "ಅಪ್ಪಾ, ಈ ಗಣಿತವನ್ನ ಷು ನೋಡಿರಿ. ಉತ್ತರ ಸರಿಯಾಗಿ ಬರುವದಿಲ್ಲ 8 ೫೭ ಎಂದು ಬಬನ್‌ ಹೇಳುತ್ತಿದ್ದ. ಮಾಸ್ತರರು ಒಮ್ಮೆಲೆ ಮಗನ ಮೇಲೆ ಕೇಗಿ, “ ನಾನು "ನಿರಣಿಯಲ್ಲಿರುವಾಗ ಅಭ್ಯಾಸದ ಮಾತ ನ್ನೆತ್ತಬಾರದೆಂದು ನಿನಗೆ ಹೇಳಿಲ್ಲವೆ? ” ಎಂದು ಒದರಿದರು.: ಬಬನನ ಮುಖ ಇಳಿಯಿತು. ಆತ ತನ್ನ ಪಾಟಿ ಪೆನ್ಸಿಲ್‌ ಪಿಸ್ತಕಗಳನ್ನು ವತ್ತಿ ಕೊಂಡು ಮನೆಗೆ ಹೊರಟ, ಅವನ ಬೆನ್ನು ಕಂಡಾಗ] ಮಾಸ್ತರರಿಗೆ ತುಸು ಮೊದಲು ಅದೇ ರೀತಿ ಬೆನ್ನುಹಾಕಿ ಹೊರಟಿದ್ದ ರಘುವಿನ ನೆನಪಾಗಿ ಅವರು “ ಒಳ್ಳೇದು, ಒಳ್ಳೇದು. ಬಬನ, ತಾ ನೋಡೋಣ ನಿನ್ನ ಗಣಿತ” ಎಂದರು. ರಘುವಿನ ಬಗ್ಗೆ ಮನಸ್ಸಿನಲ್ಲಿ ಸುಳಿಯುತ್ತಿದ್ದೆ ವಿಚಾರಗಳ ಗಣಿತವನ್ನು ಅವರು ಬಬನನ ಪುಸ್ತಕದಲ್ಲಿಯ ರೀತಿಯಿಂದ ಬಿಡಿಸುವ ಪ್ರಯತ್ನ ಮಾಡಿದರು. ಗಿರಣಿಯಲ್ಲಿ ಪ್ರತಿನಿತ್ಯ ರಾತ್ರಿ ಉಳಿಯುವ ಹಿಟ್ಟಿ ನಿಂದ ವಜಾಬಾಕಿ ಉತ್ತರ ಸರಿಯಾಗಿ ಬರುತ್ತ ದೆಂದು ಅವರಿಗೆ ಅನಿಸಿತು ಆದೆಕೆ. ನಿಜವಾಗಿಯೂ ಕಠಿಣವಾದ ಲೆಕ್ಕ ವನ್ನು ಬಿಡಿಸುವ ಪಾಳಿ ರಘುವಿಗೆ ಬಂತು. ಅವನ ಮೇಲೆ ಹರಿಹಾಯ್ಡು ಕೇಂಜರಬಾಯಿ “ಯಾಕೊ, ಹಿಟ್ಟು ಬಹಳ ಕಡಿಮೆ ಕಾಣುತ್ತದೆ?”ಎಂದರು. "" ಇಲ್ಲ ಬಾಯಿಸಾಹೇಬ, ಸರಿಯಾಗಿಯೇ ಇರಬೇಕು. * "ಏನು ಸರಿಯಿದೆ? ಹಾಳಾದವನೇ, ನಾನು ಇದೇ ಈಗ ಅಳೆದು ನೋಡಿದ್ದೇನೆ, ನನಗೆ ಹೇಳು ತ್ತೀಯೇನು? ನಾಲ್ಕು ಸೇರಿಗೆ ಒಟ್ಟು ಎಷ್ಟು ಬರುತ್ತದೆ ಎನ್ನುವದು ನನಗೆ ಗೊತ್ತಿಲ್ಲವೆ? ನೀನು ಬರಲು ತಡವಾದಾಗಲೇ ನನಗೆ ಸಂಶಯ ಬಂದಿತ್ತು. ? ""ಗಿರಣಿಯಲ್ಲಿ ಬಹಳ ಗದ್ದಲವಿತ್ತು. ” "" ಸಾಕು. ಒಂದು ಶಬ್ದವನ್ನೂ ಆಡಬೇಡ. ಸಮೀಪದಲ್ಲೆ ನಿನ್ನ ಮನೆಯಿದೆಯಲ್ಲವೇ? ಮನೆಗೆ ಹೋಗಿ ಒಂದಿಷ್ಟು ಹಿಟ್ಟು ಇಟ್ಟು ಬಂದಿದ್ದೀ(- ಯಾದೀತು, ಮತ್ತೇನು [ ಬಟ ತುಟ್ಟಿ! ಯ ಗೋದಿಯನ್ನು ನಾವು ಬಳಸುತ್ತೇವೆ. ಎಲಾ, ಇದೇನು? ವಿಜಯ ಮಣ್ಣು ತಿಂದಂತೆ ಕಾಣಿ ಕೌಚ್ಚತ್ಯ ಳ್‌ ಜಟ ಆ ್ಮ್ಮ್ಪ ಜಾರ್‌ ಚಾತ್ರ ಯಾರಾ ಲಾಗ ೫೮ ಕಸ್ತೂರಿ ಸುತ್ತದೆ. ಮಗುವನ್ನು ಹೀಗೆಯೇ ನೋಡಿಕೊ- ಳ್ಳುವದೇನು? ನಡಿ ಇಲ್ಲಿಂದ. ನನಗೆ ಇಂಥ ನೌಕರರು ಬೇಡ, ಇಂದು ಹಿಟ್ಟು ಕದ್ದಿ, ಮಗು ವನ್ನು ಎಲ್ಲಿ ಬೇಕಲ್ಲಿ ಬಿಟ್ಟಿ. ನಾಳೆ ಮನೆಯೊಳ ಗಿನ ಸಾಮಾನನ್ನು ಎತ್ತಿ ಹಾಕಬಹುದು. ಕೆಲ ಸಕ್ಕೆ ಬಂದ ನಾಲ್ಕಾರು ದಿನಗಳಲ್ಲೆ ಹೀಗಾದರೆ ಮುಜೆ ಏನಾದೀತು? ನೌಕರರ ಚಾಳಿಗಳನೆ ಲ್ಲ ನಾನು ಬಲ್ಲೆ. ನೀನು ಕೆಲಸಕ್ಕೆ ಬೇಡ. ನಡಿ ಹೊರಡು. ಒಂದೇ ಸವನೆ ಗುಡುಗಿತು. ಆದರೆ ಬಳಿಕ ಮಳೆ ಬಿದ್ದದ್ದು ಮಾತ್ರ ರಘುವಿನ ಮನೆಯಲ್ಲಿ. ಅವನು ನಡೆದದ್ದನ್ನೆಲ್ಲ ತಾಯಿಗೆ ಹೇಳಿದಾಗ ಕಣ್ಣೀರು ಹರಿಯಿತು. ಈಗ ರಘುಗೆ ಶಾಲೆಯೂ ಇಲ್ಲ, ಕೆಲಸವೂ ಇಲ್ಲ. ಮರುದಿನ ಶನಿವಾರವಿತ್ತು. ಊರ ಹೊರ ಗಿನ ಶನಿದೇವರ ಗುಡಿಗೆ ಹೋಗಿ ಎಣ್ಣೆಹಾಕಿ ಬರಲು ತಾಯಿ ಅವನನ್ನು ಕಳಿಸಿದಳು. ರಘು ಗುಡಿಗೆ ಹೋಗಿ ಅರ ಎಣ್ಣೆ ಶನಿಯ ಮೈಮೇಲೆ ಅರ ಎಣ್ಣೆ ಅಲ್ಲಿಯ ದೀಪದ ಹಣತಿಯಲ್ಲಿ ಸುಬಿವಿದ.. ಪ ಪ್ರದಕ್ಷಿಣೆ ಹಾಕಿ ನಮಸ್ಮಾರ ಮಾಡಿ ಗರ್ಗಗುಡಳು ಹೊರಗೆ ಬಂದ. ಜೇನಾಲಯ ದ ಮುಂದುಗಡೆ ಹಾಕಿದ ಉಸುಕಿನಲ್ಲಿ ಅನೇಕ ಮಕ್ಕ ಳು ಆಡುತ್ತಿದ್ದವು. ಅದನ್ನು ನೋಡುತ್ತ ಆತ ಎಿಂತನೇಶೊರತು ಅವರೊಂದಿಗೆ ಆಟದಲ್ಲಿ ಬೆಕೆಯಲಿಲ್ಲ. ಅವನ ತಲೆಯಲ್ಲಿ ಕೆಲವು ವಿಚಾರ ಗಳು ಹುಚ್ಚು ಚ್ಚಾಗಿ ಅಲೆಯುತ್ತಿದ್ದವು. ವಿಷಣ್ಣ ದೃಜ್ಟ ಕತ ಆತ ಮುಳುಗುತಿ ದ "ಸೂರ ನನ್ನೂ ಬರಿದಾದ ಮನಸ್ಸಿನಿಂದೆ ಮಕ್ಕಳ ಆಟನನ್ನೂ ನೋಡುತ್ತ ಅಲ್ಲಿಯೇ ಕುಕ, ೫-೬ ನಿಮಿಷಗಳು ಕಳೆದಿರಬಹುದು. ಕಡೇಕರ ಮಾಸ್ತರರ ಕರೆ ಅವನ *ವಿಗೆ ಬಿತ್ತು. ರಿಯಾಗಿ ಎದ್ದು ನಿಂತ. ಎಲಾ! ಶಾಲೆಯಲ್ಲಿಯೂ ಮಾಸ್ತರರು, ಗಿರಣಿಯಲ್ಲೂ ಮಾಸ್ತರರು, ಮತ್ತೆ ಇಲ್ಲಿ `ಜೇವಸ್ಥಾ ನದಲ್ಲಿಯೂ ಮಾಸ್ತರರು! ಈ ಶನಿಯೇ ನಮ ನ್ನು ಛಲಿಸುತ್ತಿರುವನೇ? ಮಾಸ್ತ ಹ ಆತ ಗಾಬ ' ರರು ಇಲ್ಲಿ, ಈ ವೇಳೆಯಲ್ಲಿ ತನ್ನನ್ನು ಯಾಕೆ ಮಾತಾಡಿಸಿದರು. ಎಂದು ತಿಳಿಯದೆ ಅವನು ರೂಢಿಯಂತೆ “ ಏನು ಸರ್‌ 1” ಎಂದೆ, ಮಾಸ್ತ ರರು ದೇವದರ್ಶನ ಮಾಡಿಕೊಂಡು ಹೊರಟಿ ದ್ಮರು, ಚಪ್ಪಲಿ ಹಾಕಿಕೊಳ್ಳುವಾಗ ರಘುವನ್ಮು ಕಂಡು ಕರೆದಿದ್ದರು. ಅವರು “ಇಲ್ಲೇನು ಮಾಡು ತ್ತಿರುವಿ1” ಎಂದು ಕೇಳಿದರು. . “ ಎಣ್ಣೆ ಹಾಕಲು ಬಂದವನು ಹಾಗೆಯೇ ತುಸು ಕುಳಿತಿದ್ದೆ, “ ಒಬ್ಬರಲ್ಲಿ ಕೆಲಸಕ್ಕಿ ದ್ದೆ ಬಳಿಕ ಹೀಗೆ ವೇಳ ಕಳೆಯುತದು ಟಿ?” “ ನಾನೀಗ ಕೆಲಸ ದೆಲ್ಲಿಲ್ಲ, ಸರ್‌. ” “ ಅಂದರೆ ಅಲ್ಲೊ, ಕೆಲಸಕ್ಕೆ ಹೋದೆ ಅನ್ನು ವಷ್ಟರಲ್ಲಿ ಬಿಟ್ಟಿ ಎಂದರೇನು? ಅವರಲ್ಲಿ ಏನಾದಂಹ ಜರ್ಗುಣ ತೋರಿಸಿರಬೇಕು. ” "" ಬಲ್ಲ ಸರ್‌, ನಾನು ಏನೂ ಮಾಡಲಿಲ್ಲ. '' " ಹಾಗಾದಕೆ ಕೆಲಸದಿಂದ ಯಾಕೆ ತೆಗೆದು ಹಾಕಿದರು?” “ನನ್ನಮೇಲೆ ಹಿಟ್ಟು ಕದ್ದ ಆರೋಪ ಹೊರಿ? ಹೊರಗೆ ಹಾಕಿದರು.” " ನಿಜವಾಗಿಯೂ ಯೇನು?” “ ಇಲ್ಲ ಸರ್‌. ಗಿರಣಿಯಲ್ಲಿ ಬೀಸಿಸಿಕೊಂಡು ಬಂದಾಗ ಹಿಟ್ಟು: ಕಡಿಮೆಯಾಯಿತು. ನಾನೇ ಕಡ್ಮೆ ಎಂದು ಅವರು ತಿಳಿದುಕೊಂಡರು.” ಈ ವಾಕ್ಕ ಹೊರಬಿದ್ದ ಬಳಿಕ ತಪ್ಪಾಯಿತು ಎಂಬಂತೆ ರಘು ನಾಲಿಗೆ ಕಚ್ಚಿ ಕೊಂಡ, “ಏನು? ಗಿರಣಿಯಲ್ಲಿ ಬೀಸಿದಾಗಲೇ ಹಿಟ್ಟು ಕಡಿಮೆ ಬಂತೆ?” “ ಹೌದು. ನನ್ನ ತಾಯಿ, ಕೂಡ ಹಾಗೆಯೇ ಹೇಳುತ್ತಿದ್ದಳು. ದತ್ತು ಬಹಳ ಠಕ್ಕ ಮತ್ತು ಕಫ ಟಿ ಇದ್ದಾನೆ. ಆತ ಯಾವಾಗಲೂ ಹಿಟ್ಟು ಕಡಿಮೆ ಕೊಡುತ್ತಾನೆ ಎಂದು ಅಮ್ಮ ಅನ್ನು ತ್ತಾಳೆ. ಅವನೇ ಮನೆಗೆ ಹಿಟ್ಟು ಒಯು ತರ ಬೇಕು. ” ರಘುವಿನ ಮೈ ಯಲ್ಲಿ ಸತ್ಯ ದ ಧೈರ್ಯ ಬಂದಿತ್ತು. ತನಗೂ ಸು ಕಗ್ಗ ಯಾವ ನೀನು ಹಿಟ್ಟು ಕದ್ದಿ ೨.೪. | ಒತ್ತೆ ೩ ರಘು ಕದ್ದ ಓಟ್ಟು. ರ್ಜ ಸಂಬಂಧವೂ ಇಲ್ಲೆಂಬುದೂ ಅವನ ಲಕ್ಷ್ಯಕ್ಕೆ ಬಂದು ಆತ ತನಗೆ ನಿಜವೆನಿಸಿದ್ದನ್ನು ಹೇಳಿ ಬಿಟ್ಟ. ಶೆ "ಎಂದರೆ ಹಿಟ್ಟಿನ ಬ ಹೋಯಿತು "ಎನ್ನುವಿಯಾ ಸ್ತ ಹೌದು ಸಂ”; ” “ ಒಳ್ಳೇದು. ನಾನು ದತ್ತುವನ್ನು ಎಚಾರಿಸಿ ಕೊಳ್ಳುತ್ತೇನೆ, ೫ ಎಂದು ಡಕ ಮಾಸ್ತರರು ಹೊರಟು. ನಾಲ್ಕು ಹೆಜ್ಜೆ ಹೋಗಿ ತುಸು ತಡೆದು ತಿರುಗಿ ನಿಂತು, "" ರಘು, ನೀನು ನಾಳೆ ಯಿಂದೆ ಶಾಲೆಗೆ ಬಾ'' ಎಂದರು. "« ಆದರೆ ಸರ್‌, ಫೀ-ಪೆಸ್ತಕಗಳ ಬಗ್ಗೆ ಏನು ಮಾಡಲಿ? '' "ಫೀ ನಾನು ನೋಡಿಕೊಳ್ಳುತ್ತೇನೆ. ನಿನಗೆ ಮಾಫಿ ಮಾಡಿಸುತ್ತೇನೆ. ಬಬನನ ಹ ಹಳೆಯ ಪುಸ್ತ ಸಲುವಾಗಿಯೇ ನಿನ್ನ ಬಿಲಿಗ್ರಾಂ : 80 110161 ಕಗಳಿವೆ. ಅವನ್ನು ನಿನಗೆ ಕೊಡುತ್ತೇನೆ.” ರಘು ಕಡೇಕರ ಮಾಸ್ತರರಿಗೆ ಬಗ್ಗಿ ನಮ ಸ್ಕಾರವ ಮಾಡಿದ. ತಲೆಯ ಮೇಲಿನ "ಅಕಾಶ ದಲ್ಲಿ ಮುಸುಕಿದ್ದ ಮೋಡಗಳೆಲ್ಲ ಕರಗಿದಂತೆ ಅವನಿಗನಿಸಿತು. ಮಾಸ್ತರರು ಹೋದರು. ಅವರು ಮನೆಯ ಸಮೀಪಕ್ಕ ಬಂದಾಗ ದತ್ತು ಗಿರಣಿಯನ್ನು ಮುಚ್ಚಿ ಹಿಟ್ಟಿನ ಚೀಲವನ್ನು. ಚನ” ಕೊಂಡು ಮಾ ತ ರರ ಮಪ ಪ್ರವೇಶಿಸುತ್ತಿದ್ದ. ಸ್ಮರರು ಅವನನ್ನು ಈಡ ನ ದತ್ತು. ಟು ಶ್ರೇ ಹಿಟ್ಟನ್ನು ನಿನ್ನಮನೆಗೆ ತೆಗೆದುಕೊಂಡು ಹೋಗು. ನಾಳೆಯಿಂದ ಗಿರಣಿಯಲ್ಲಿ . ಈ ರೀತಿಯಲ್ಲಿ ಒಂದು ಪಾವು ಸೇರು ಹಿಟ್ಟು ಕೂಡ ಸಂಗ್ರ ಹವಾಗ ಬಾರದು, ತಿನಿಯಿತೆ? ಎಲ್ಲರಿಗೂ ಸರಿಯಾಗಿ ಹಿಟ್ಟು ದೊರೆಯಬೇಕು. ಏನು?” ಎಂದರು. ಫೋನ: 3670, 6141 (3 11105) ಸೇಟ್ಟ ಹೂಟೆಲ್‌ 9 ಗುಂಡೋಪಂತ ರಸ್ತೆ, ಬೆಂಗಳೂರು-೨. ಬೆಂಗಳೂರಿನ ವೈಭನಯುತ ಭೋಜನ ಮತ್ತು ವಸತಿಗೃಹ ಎಲೆಕ್ಟ್ರಿ ಷ್‌ ಫ್ಯಾನ ಮತ್ತು ಸಾ ನದ ಗೃಹ ಇವುಗಳಿಂದ ಕೂಡಿರುವ ಸುಂದರವಾದ ಸುಸಜ್ಜಿತವಾದ ಬೆಡ್‌ರೊಮ್‌ ಗಳು ಮತ್ತು ನಿಶಾಲವಾದ. ಊಟದ ಹಾಲ್‌ಗಳು ವ್ಯಾಪಾರ ಸ್ಥಳಗಳಿಗೆ ಮಧ್ಯಭಾಗಕ್ಕಿಜಿ. ಕೊಠಡಿಗೆ ಮುಂಬಯಿ ಮತ್ತು ಪ್ರತ್ಯೇಕ ಟಿಲಿಫೋನ್‌ ಮ ದ್ರ ರಾ ಸು ಊರಟ ನಮ್ಮ ವೈಶಿಷ್ಟ್ಯ. ನ ತಾ. ' ನನ್ನ ಗೆಳೆಯನ ತಮ್ಮನ ಹುಟ್ಟು ಹಬ್ಬ ಕ್ಸೈಂದು ನಾನು ಅಂದು ಧಾರವಾಡಳ್ಳಿ ರಾ ಗಿದ್ದೆ. ಹಟ ಒಡಿದು ನನ್ನ ಐದು ಕರ ಶಂಗಿ ನನ್ನ ಜತೆಗೆ ಬಂದಿದ್ದಳು. ಹುಟ್ಟು ಹಬ್ಬದ ಗದ್ದಲ ಮುಗಿದ ಮೇಲೆ ನನ್ನ ಗೆಳೆಯ ಸಜೆ ಬೇರೆ ಕೆಲಸದ ಮೇಲೆ ಹೊರಗೆ ಹೋಗುತ್ತ ಆನಶ್ತು ರಾತ್ರಿ ನಾನು ಅಲ್ಲಿಯೇ ಉಳಿದು ಕೊಳ್ಳಬೇಕೆಂದು ಒತ್ತಾಯ ಮಾಡಿ ಹೋದ. ನಾನು ಒಪ್ಪಿದೆ. ಆ ಮೇಲೆ ಬೇಸರ ಕಳೆಯಲೆಂದು ನಾನು ತಂಗಿಯೊಡನೆ ಹೊರಬಿದ್ದು ಊರ ಹೊರಗೆ ಸಾಗಿದೆ. ಸಂಧ್ಯಾಕಾಲದ ತಂಗಾಳಿಯನ್ನು ಸೇನಿ ಸುತ್ತ ನಾನಿಬ್ಬರೂ ರಸ್ತೆಯ ಪಕ್ಕದ ಒಂದು ಆಲದ ಮರದ ಕೆಳಗೆ ಕುಳಿತೆವು. ಅಷ್ಟರಲ್ಲಿ ಒಂದು ಬರ್ಸ ನಮ್ಮ ಕಡೆ ಬರುವುದು ಕಾಣಿ ಸಿಶು. ನನ್ನ ಕಿಡಿಗೇಡಿ ತಂಗಿ ಒಂದು ಕಲ್ಲನ್ನು ಎತ್ತಿ 1 ತೆ ಬಸ್ಸಿಗೆ ಹೊಡೆಯುತ್ತೆ ಕೆಂದು ರಸ್ತೆಯ ಕಡೆ ಧಾವಿಸಿದಳು. ನಾನು ಓಡಿ ಅವಳನ್ನು ಜಡಿದು ಎಳೆತಂದೆ. ಅವಳು ದೊಡ್ಮ ದನಿತೆಗೆದು ಅಳಲಾರಂಭಿಸಿ ದಾಗ ಅವಳ ಬಾಯಿಯನ್ನು ನನ್ನ ಕೈಯಿಂದ ಮುಚ್ಚಿ ದೆ. ಅವಳು ಗುದುಮುರಿಗೆ. ಮಸತ ವೇಗವಾಗಿ ಬರುತ್ತಿದ್ದ ಬಸ್‌ ಹತ್ತಿ ರ ಬಂದು ಗಕ್ಕನೆ ನಿಂತಿತು. ಡೆ ಎವರ್‌ ಧಡಪಡಿಸಿ ಇಳಿದು ನನ್ನ ಕಡೆ ಬಟ! ನನ್ನ ರಟ್ಟ *ಿಡಿದ. ಗೆ ದಿಜ್ಮೂಢನಾದೆ. ಬಸ್ಸಿ ನಲ್ಲಿ ವರೆಲ್ಲ ಇಳಿದು, 4 ಏನು ಜೇ 1. ಸದ ಈೇಳುತ್ತಿ ದ್ದ ರು. ಡ್ರೆ ಏ)ನರೈ 4 ಸಿಕ್ಕಿ ಬಿದ್ದ ಧಾರವಾಡದಲ್ಲಿ ಮಕ್ಕ 1 ಅಪಹಾರ ಮಾಡುತ್ತಿ ದ್ವವ ಸಿಕ್ಕಿ ಬಿದ್ದ ! 3 ಎಂದು ಹೇಳುತ್ತಿದ್ದ. ಧಾರವಾಡದಲ್ಲಿ ಹುಡುಗಿಯರ .ಅಪಹಾರ ವಾಗುತ್ತಿದ್ದ ಬಗ್ಗೆ ಪತ್ರಿಕೆಗಳಲ್ಲಿ ಎದ್ದಿದ್ದ ಜೊಬ್ಬಾಟದ ಸಂಗತಿ ನನಗಾಗ ನೆನಪಾಯಿತು. ಹುಟ್ಟುಹಬ್ಬಕ್ಕೆ ಬಂದ ಅತಿಥಿಗಳಲ್ಲಿ ಅದೇ ಚರ್ಚೆ ನಡೆದಿತ್ತು. ನಾನುನಿಜ ಸಂಗತಿ ಹೇಳಹೋದರೆ ಯಾರು ತ ಕೇಳಬೇಕು? ಅಷ್ಟ ರಲ್ಲಿ ಹುಬ್ಬ ಳ್ಳಿ ಕಡೆಯಿಂದ ಒಂದು ಪೋಲೀಸ್‌ ನಾನೂ ಆಕ್ಟಾ ತ್ತಾಗಿ ಅಲ್ಲಿ ಬಂತು. ಅದೂ ನಿಂತು ಅದರಲ್ಲಿದ್ದ ಫೋಲೀ ಸರೂ ನಮ್ಮ: ನ್ಳು ಮುತ್ತಿದರು. ಒಬ್ಬ ಪೋ- ಲೀಸ ನನ್ನ ನು ್‌ ಏಡಿದುಕೊಂಡ, ಇನ್ನೊಬ್ಬ ಚೀರಾಡತೊ ಡಗಿದ್ದ ನನ್ನ ತಂಗಿಯನೆ ತ್ತಿ ಕೊಂಡ. ಮತ್ತೊಬ್ಬ ಉತ್ಸಾಹಿ ನನಗೆ ತನ ಕೈಯ ರುಚಿ ತೋರಿಸಬೇಕೆಂದು ಧಮಕಿ ಸಹಿತ ಅಡ್ಡ ಸವಾಲು ಹಾಕತೊಡಗಿದ. ಇನ್ನೆ ನು ಮೆರವಣಿಗೆ ಊರ ಕಡೆ ಹೊರಡ ಬೇ ತ ಅಷ್ಟರಲ್ಲಿ ನನ್ನ ದೈವ ನೆರನಿಗೆ ಬಂತು. ಅವರಲ್ಲೊಬ್ಬ ಪೋಲೀಸ ನಮ್ಮೂರಲ್ಲಿದ್ಯಾಗ ನನ್ಮು ತಂದೆಯ ಕಡೆ ಕೆಲವೊಮ್ಮೆ ಬಂದಿದ್ದು ನನ್ನನ್ನು ಬಲ್ಲವನಾಗಿದ್ದ. ಅವನು ನನ್ನ ನು ಹತ್ತಿರ ಬಂದು ನೋಡಿ, “ಎಲಾ! ನೀವೊ! ಎಂದು ಉದ್ಗಾರ ತೆಗೆದ. ಮುಂದೆ ನಾನು ಕನ್ಯಾಸಹಾರಕನಲ್ಲವೆಂದು ನೆರೆದವರಿಗೆ ಮನವರಿಕೆಯಾಗಲು ತಡ ಹಿಡಿ ಯಲಿಲ್ಲ. ನಮಗೆ ಗೆಳೆಯನ ಮನೆ ವರೆಗೆ ಪುಕ್ಕಟಿ ಬಸ್‌ ಸವಾರಿಯೂ ದೊರೆಯಿತು. ಆ ಪೋಲೀಸನಲ್ಲದೆ ಹೋಗಿದ್ದರೆ ಮಾತ್ರ ಆಅತಿ ಉತ್ಪಾಹಿಯ ಕೈಯಲ್ಲಿ ನನಗೆ ಕಷಾಳ ಮೋ- ಸ್ಹದ ಯೋಗವೂ ಒದಗುತ್ತಿತ್ತೋ ಏನೊ. ಎಂ ಬ್ಲ ರತ್ನಣ್ಣನರ ೬೦ ಇದುವೆ ಜೀವ, ಇದು ಜೀವನ ೬೧ ನಾನು ವಿದ್ಯಾರ್ಥಿಯಿದ್ದಾ ಗ. ಸುಪ್ರಸಿದ್ಧ ಇತಿಹಾಸ ಸಂಶೋಧಕ ಶಂ. ಬಾ. ಜೋಕಿ ಯನರಲ್ಲಿ ಒಮ್ಮೆ ಹೋಗಿದ್ದೆ. ಆಗ ನಡೆದ ಒಂದು ಪ್ರಸಂಗ ಇದು. ನಾನು ಅವರಲ್ಲಿ ಏನನ್ನೊ ಓದುತ್ತಾ ಕುಳಿ ತಿದ್ದೆನು, ಅನರ ಪುಸ್ತಕ ಕೊಂಡುಕೊಳ್ಳಲು ಓರ್ವ ಗೃಹಸ್ಥರು ಅಲ್ಲಿಗೆ ಬಂದರು. ಪುಸ್ತಕ ತರಲು ಶಂ. ಬಾ. ರು ಒಳಗೆ ಹೋದಾಗ ಆ ಗೃಹಸ್ಥರು ನನ್ನ ಕಡೆಗೆ ಹೊರಳಿ, “ ನೀವು ಆ ಪೈಕಿ ಬ್ರಾ 3? ಎಂದು ಕೇಳಿದರು. “ನಾನು ಸಾಹಿತಿ ತ್ಸ ಅಲ್ಲರಿ, ತಲಚೇರಕರ'' ಎಂದು ಉತ್ತರ ಕೊಟ್ಟಿ. ನನ್ನ ಉತ್ತರ ಕೇಳಿ ಅವರು ಗೊಳ್ಳೆಂದು ನಕ್ಕರು. ಅವರ ನಗೆಯ ಅರ್ಥವೇ ನನಗಾಗ ಲಿಲ್ಲ. ಅವರು ಹೋದಬಳಿಕ ನಾನು, * ಸಾಹಿತಿ ಎಂಬ ಅಡ್ಡಹೆಸರು ಇದೆಯೊ ? ?' ಎಂದು ಶಂ. ಬಾ. ರ ಕೂಡ ಕೇಳಿದೆ. ಶಂ. ಬಾ. ರು “ಈ ವರೆಗೆ ಇಲ್ಲ ಎಂದಾಗ ನನಗೆ ಆ ಗೃಹ ಸ್ಮರ ನಗೆಯ ಕಾರಣದ ಮೇಲೆ ಬೆಳಕುಚಿಶ್ತು. ಸಾಹಿತಿಗಳೆಂದರೆ ಏನೂ ಬೇರೆ ಉದ್ಯೋಗ ಇಲ್ಲದ ಒಂದು ವಿಶಿಷ್ಟ ಮಾನವ ವರ್ಗ ಎಂದು ಸಾಮಾನ್ಯವಾಗಿ ಜನರ ತಿಳಿವಳಿಕೆ. ಶಂ. ಬಾ. ರಲ್ಲಿ ಇದ್ದ ನಾನು ಅಂತಹ ಒಬ್ಬ ವ್ಯಕ್ತಿಯಿರ ಬೇಕೆಂದು ಊಸಿಸಿ ಬಂದ ಗೃಹಸ್ಥರು “ನೀವು ಸಾಹಿತಿ ಪೈಕ ಏಕ್ರಿ? 3» ಎಂದು ಕೇಳಿದ್ದರು. ಆದರೆ ಇದು ನನಗೆ ಫಕ್ಕ ನೆ ಮನಸ್ಸಿಗೆ ಹೊಳೆ ಯದ್ದರಿಂದ ಸಾಹಿತಿ ಎಂಬ ಅಡ್ಡ ಹೆಸರಿನ ಮನೆತನದವ ನಾನಿರಬೇಕೆಂಬ ಭಾವನೆಯಿಂದ ಆ ಪ್ರಶ್ನೆಯನ್ನು ಕೇಳಿರಬೇಕೆಂದು ಭಾವಿಸಿ ಉತ್ತರಿಸಿದ್ದೆ. ರಂ.ಠರ್ಮಾತ್ಚ ಬೆಳಗಾನಿ ನಾನೂ ನನ್ನ ತಂಗಿಯೂ ಯಾವುದೋ ತಿಂಡಿಗಾಗಿ ಕಚ್ಚಾಡುತ್ತಿದ್ದಾಗ ನಮ್ಮ ಅಜ್ಜಿ ಜ ಹೇಳಿದ ಸಂಗತಿ ಇದು. ಅವ್ಳರ ತಾಯಿಗೂ ಅವರ ಅಣ್ಣನಿಗೂ ಸಂಬಂಧಿಸಿದ ಘಟನೆ. ನಮ್ಮ ಮುತ್ತಜ್ಜಿ ಮತ್ತು ಅನರ ಅಣ್ಣ ಇಬ್ಬರೇ ಅನರ ತಂಜಿ-ತಾಯಿಗಳಿಗೆ ಮಕ್ಕಳು. ಆ ಕಾಲದಲ್ಲಿ ಜೆಳಗ್ಗೆ ಎದ್ದ ಕೂಡಲೇ ಮಕ್ಕ ಳಿಗೆ ಕಾಫಿ ಕೊಡುತ್ತಿ ರಲಿಲ್ಲ, ಗಂಜಿ ಬಡಿಸುತ್ತಿ ದ್ದರು. ಅಣ್ಣ ತಂಗಿ ಇಬ್ಬ ರಿಗೂ ಬೇರೆ ಬೇಕೆ ಬಟ್ಟ ಲಲ್ಲಿ ಗಂಜಿ ಹಾಕಿ ಮೇಲೆ ಒಂದೊಂದು ವಜ ತುಪ್ಪ ಮತ್ತು ಒಂದೊಂದು ಚಿಬಕೆ ಉಪ್ಪು ಹಾಕಿ ಇಬ್ಬರ ಬಟ್ಟಿ ಲುಗಳ ನಡುವೆ ಒಂದು ಎಲೆಯ ಚೂರಿನ “ಜಿ ಇಂದೇ ಹೋಳು ಮಾನಿನಕಾಯಿ ಉಪ್ಪಿನಕಾಯಿ ಇಟ್ಟು ಅನರ ತಾಯಿ ಬೇರೆ ಕೆಲಸಕ್ಕೆ ಹೋಗಿ ಬಿಡುತ್ತಿದ್ದರಂತೆ. ಮಕ್ಕಳಿಬ್ಬರೂ ಸಾವಕಾಶ ವಾಗಿ ಊಟ ಮಾಡುತ್ತಿದ್ದರು. ಇಬ್ಬರಿಗೂ . ಉಪ್ಪಿನಕಾಯಿಯ ಮೇಲೆ ಆಸೆ. ಅದನ್ನು ನೋಡಿ ಬಾಯಲ್ಲಿ ನೀರೂರಜೇಕು, ತೆಗೆದು ತಿಂದು ಬಿಡಲೇ ಎಂದು ಇಬ್ಬರಿಗೂ ಅನಿಸ ಬೇಕು. ಆದರೆ ಇಬ್ಬರ ನಡುನೆ ಇರುವುದು ಇಂದು ಹೋಳು. ತಾನು ತೆಗೆದರೆ ತಂಗಿ ಏನಂದುಕೊಳ್ಳುವಳೋ ಎಂದು ಅಣ್ಣ ಅದಕ್ಕೆ ಕೈಹಾಕಲು ಹಿಂಜರಿಯುತ್ತಿದ್ದ; ಪಾಸ ಅಣ್ಣ ನಗೆ ಉಪ್ಪಿನಕಾಯಿ ತಿನ್ನುವ ಆಸೆ ಇದೆ, ನಾನು ತೆಗೆದರೆ ಏನು ತಿಳಿದುಕೊಂಡಾನು ಎಂದು ಶಂಗಿ ಸುಮ್ಮನಿರುತ್ತಿದ್ದಳು. ಹೀಗೆ ಊಟ ಮುಗಿಯುವವರೆಗೂ ಇಬ್ಬರೂ ಬರಿ ಉಪ್ಪಿನ ಕಾಯಿಯ ಹೋಳನ್ನು ನೋಡಿನೋಡಿ, ಅದರ ಗಮಗಮವನ್ನು ಸೇನಿಸುವುದರಿಂದಲೇ ತೃಪ್ತರಾಗಿ ಎದ್ದುಬಿಡುತ್ತಿದ್ದರು. ಆ ಮೇಲೆ ಅವರ ತಾಯಿ ಬಂದು ತಾವು ಊಟ ಮಾಡು ನಾಗಆ ಹೋಳನ್ನು ಬಾಡಿಸಿಕೊಳ್ಳುತ್ತಿದ್ದರು. “ ಅವರ ತಾಯಿ ಇಬ್ಬರಿಗೂ ಯಾಕೆ ಉಪ್ಪಿನಕಾಯಿ ಹಾಕಬಾರದಿತ್ತು? » ನಾನು ಅಜ್ಜಿಗೆ ಕೇಳಿದೆ. ೬೨ ಕಸ್ತೂರಿ “ ಆ ಕಾಲದಲ್ಲಿ ಮಕ್ಕಳು ಉಪ್ಪಿನಕಾಯಿ ತಿಂದರೆ ಒಳ್ಳೇದಲ್ಲ ಎಂಬ ಭಾವನೆ ಇತ್ತು. ಆದರೆ ಬಾರದು ಎಂದರೆ ಮಕ್ಕಳಿಗೆ ತಿಳಿಯು ವುದಿಲ್ಲ. ಅದಕ್ಕೇ ತಮ್ಮ ಮಕ್ಕಳ ಪರಸ್ಪರ ಪ್ರೀತಿಯ ಮೇಲೆ ಭರವಸೆ ಇಟ್ಟು ಈ ಉಪಾಯ ಹುಡುಕಿದ್ದರು. ಅನರ ತಾಯಿ'' ಎಂದು ನಮ್ಮ ಅಜ್ಜಿ, “ ನೀವಾದರೆ ಹೀಗೆ ಮಾಡುತ್ತಿದ್ದೀರಾ? ಎಂದರು. ೨ ಮುರಲೀಧರ, ಹುಬ್ಬಳ್ಳಿ ವೈದ್ಯನ ಮೇಲಿರುವ ವಿಶ್ವಾಸವೇ ಅನೇಕ ಸಾರೆ ರೋಗನಿವಾರಣೆಗೆ ಮುಖ್ಯ ಕಾರಣವಾ- ಗುತ್ತದೆಂಬುದನ್ನು ಪ್ರಮಾಣ ಮಾಡಿಸುವ ಕ್ರಿಯಾತ್ಮಕ ದೃಷ್ಟಾಂತ ಇಂದು ಇಂತಿದೆ. ನನ್ನ ತಂದೆಯ ಮಿತ್ರರೊಬ್ಬರು ಬಲು ಜನ ಪ್ರಿಯ ವೈದ್ಯರು. ದೂರದೂರದ ಹಳ್ಳಿ ಓಣಿ ಗಳಿಂದ ಸಹ ಜನರು, ಕತ್ತಿರದಲ್ಲಿಯೇ ಇದ್ದ ಉಚಿತ ನಾಗರಿಕ ದವಾಖಾನೆಯನ್ನು ಬಿಟ್ಟು ಇವರಲ್ಲಿಗೇ ಬರುವದುಂಟು. ಹೀಗಿರಲಾಗಿ, ಒಮ್ಮೆ ಬೆಳಕು ಹರಿಯು ತ್ತಲೇ, ಗಾವಲ ಒಕ್ಕಲಿಗನೊಬ್ಬ ತುಂಬಾ ಜ್ವರದಿಂದ ಬಳಲಿ ಗಾಸಿಯಾಗಿದ್ದ ತನ್ನ ಹೆಂಡತಿಯನ್ನು ಇವರಲ್ಲಿ ಕರೆತಂದನು. ನೈದ್ಯರು ಆಕೆಯನ್ನು ಪರೀಕ್ಷಿಸಿ ಔಷಧವನ್ನು ಒಂದು ಕಾಗದದ ಮೇಲೆ ನಿರವಿಸಿ--“* ಇಕಾ ಇದ್ದ ತಗೊಂಡು ಹೋಗು, ನೀರಾಗ ಹಾಕಿ ದಿನಕ್ಕ ಮೂರು ಸಲ ಕುಡ್ಕಾಕ ಕೊಡು. ಎರಡು ದಿವ್ಸ ಬಿಟ್ಟು ಬಂದು, ಆಕಿಗೆ ಹ್ಯಾಂಗ ಅಲರಾಂ ಯಾಂಆರಾಂಆಯಾ ಆತಾಂ ಊರಾ? ಆ ಇಂ | ಹ ಡ್ರ 8 ಗಾಂಧೀನಗರ ಬೆಂಗಳೂರ್ಲ-೯ ಷೋ ೋ ಲಾಯ ಆಾಂಯಾಂಯಾಂಯಾಂಆಂಯಾಂಯಾಂಯಾಂಯಾಂಉಾಂಾಂಯಾಂಾ ದಕ್ಷಿಣ ಭಾರತದ ಹೋಟಿಲುಗಳಲ್ಲಿಯೇ ಅತಿದೊಡ್ಡದಾದ ` ತಾಜ ಮಹಾಲ ಹೊಟೆಲ್‌ ಬೋರ್ಡಿಂಗ್‌ ಹಾಗೂ ಲಾಜಿಂಗ ಅದ ಅಂತ ಹೇಳು? ಎಂದರು. ತಪ್ಪದೇ ಮೂರನೇ ದಿನ ರೈತ ಹಾಜರಾದ. « ಹ್ಕಾಂಗ ಅದನಪಾ: ನಿನ್ನ ಹೇಣ್ತೆಗೆ ಈಗ ? ». 4ಶ್ಭ ಈಗೆಸ್ಟೋ ಭೇಷ ಐತಿರಿ. ಜರಾ ಎಲ್ಲಾ ನಿಂತಂಗ ಆಗ್ಯಾನ್ರಿ. ಹಂತಾದ (ಅಂಥಾದ್ದು) ಇನ್ನೊಮ್ಮೆ ಕೊಟ್‌ ಚಿಡ್ರಿ ಅಂದ್ರ ಇದ್ದದ್ದೆ ಲ್ಲಾನೂ ಕಿತ್‌ ಹೊಕ್ಳೈಕ್ರಿ'' ಎಂದ ರೈತ. ಇದನ್ನು ಕೇಳಿ ವೈದ್ಯರು ಗಾಬರಿಯಾದರು. ಎಂಟು ದಿನಗಳಾದರೂ ಸಾಲುವಂಥಾ ದೊಡ್ಡ ಎಗ್ಳುಮಿಕ್ಸ್ಹ್ವರ ಬಾಟ್ಲಿಯೊಂದನ್ನು ಎರಡೇ ದಿನಗಳಲ್ಲಿ ಕೊಟ್ಟು ತೀರಿಸಿದ್ದಾನೆಯೇ? ಎಂತ. ಈದಕ್ಕೆ ರೈತನ ವಿವರಣೆ ಸುಲಭವೇ ಇತ್ತು. "" ಅಲ್ರೀ, ನೀವಾ ನಿಮ್‌ ಕೈಯಿಂದ ಔಷಧ ಕೊಬ್ರ, ದಿನಾ ಮೂರು ಸಾರೆ ಕೊಡು ಅಂತಾ? ಮತ್ತು ಎರಡು ದಿವ್ಸದ ಮ್ಯಾಕ ಬಾ ಅಂತ? ನಂಗೂ ಬರಾಬರಿ ತಿಳೀತ್ರಿ. ನಾನೂ ಊರಿಗೆ ಹೋಗೋಗತ ಅದನ್ನ ಆರ; ಭಾಗಾ ಮಾಡಿದೆ--ದಿನಕ್ಕ ಮೂರು ಸರೆ ಅಂದ್ರ ಯಾಡ ದಿನಕ್ಕ ಆರು --ಮತ್ತು ನೀರಾಗ ಹಾಕಿ ಕುಡೀಸ್ದೆ. ಆಕಿಗೂ ಕಾಗದಾ ನುಂಗಾಕ ಜೀವದ ಮ್ಯಾಗ ಬರತಿತ್ರೀ. ಮಂತ್ರಾ ಮಾಡಿ ಕೊಟ್ಟಾರಃ ಸುಮಾಕ ಕುಡೀ ಅಂತ ಕುಡಿಸ್ತಿವರೀ. ?' ಪೇಟೆಯಲ್ಲಿ ಕೊಳ್ಳೆಂದು ಔಷಧದ ಹೆಸರು ಬರೆದು ಕೊಟ್ಟ ಚೀಟಯನ್ನೇ ಆತ ಹೆಂಡತಿಗೆ ತಿನ್ನಿ ಸಿದ್ದ. ಸದಾನಂದ ಮಾರಾ, ಧಾರವಾಡ ಕೀರು ಅವಿ * ಯಾಂ ಆರಂ ಆಗಾ ರಾಂ ಇಗ ಆರ್‌ ೮ 40285 4 485 4 005 4 ಈಾ. ಗೆ ಫೋನ: ೨೪೯೨ ಆಾಾಶಾ ನಿಮ್ಮ 5ಬ ಜಾಂಡಾರ ಗಿಳೆಯಕಿ : ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ಇಲ್ಲಿ ಪ್ರತಿ ತಿಂಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿ ಕೊಡಲಾಗುವದು ಆಯಾ ಶಬ ದಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು, ಅವುಗಳಲ್ಲಿ ಒಂದು ಮಾತ 0 ಇ ತ ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಆರ್ಥನನ್ನು ಮೊದಲು ಆರಿಸಿಕೊಳ್ಳಿರ್ಮಿ ಆನೇಲೆ ಇದರ ಬೆನ್ನಿನ ಪುಟ ನೋಡಿರಿ, ಅಲ್ಲಿ ಸರಿಯಾದ ಅರ್ಥಗಳನ್ನು ವಿವರಿಸಿದೆ ದುರ್ದಾಂತ (ಅ) ದುಷ್ಟ (ಆ) ಹಲ್ಲುನೋವು (ಇ) ತಾಳಲಾರ್ಯಣ” (ಈ) ಪಳಗಿಸಲು ಬಾರದ . ದುರ್ನಿಷಾಕ (ಆ) ದ ಅಡಿಗೆ (ಆ) ಉಪಟಳ (ಇ) ಕೆಟ್ಟಿ ಫಲ (ಈ) ನರಕ ಪಾಳಿ (ಅ) ಸಾಲು (ಆ) ಕೇಡು (ಇ) ಕಾಪಾಡು ' ವವ (ಈ) ಹಾಳುಬ್ರಿಷ್ಣ್‌ ಸ್ಪಳ ಇ ಬ - ಕಡವರ (ಅ) ಒಂದು ಪ್ರಾಣಿ (ಆ) ಸಾಲ (ಇ) ಬಂಗಾರ (ಈ) ದ್ರೋಣಿ. ಆಧಿಕೃ ಶಿ (ಅ) ರೋಗ (ಆ) ಹೆಚ್ಚಳ (ಇ) ಶಾಸ (ಈ) ಚೈವ ತುಂತುರು (ಆ) ಒಬ್ಬ (ಅ) ನೀರಿನ ಹನಿಗಳು ಚ ಖುಷಿ (ಇ) ಓಂ ಸಗ್ಗ (ಈ) ತಂತಿ ಧಾರ್ಷ್ಟ್ಯ (ಅ) ದಪ್ಪ (ಅ) ಕಡಿತ (ಇ) ಡಿಬ'ತನ (ಈ) ಗಟ್ಟಿ ನೆ . ಶುನಸು (ಅ) ಚಿನ್ನ (ಆ) ಸೇಡಿನ ಭಾವನೆ (ಇ) ಕೋಪ (ಕ) ಕ್ರೂರಕನೆ.. - ರೂಢಮೂಲ (ಆ) ದೃಢವಾದ (ಆ) *ತ್ತು ಹಾಕಿದ (ಇ) ಸಂಪ್ರಧ್ಯಶ್ಸ್‌ (ಈ) ಮಿತಿನೀರಿದ ಬಾಲಿಶ (ಅಆ) ಮೂಕ (ಆ) ಹುಡುಗಾಟಕೆಯ (ಇ) ನಯಮಾಡುವುದು (ಈ) ನ ಅವ್ಯಾಪಾರ (ಅ) ಒಳ್ಳೆಯ ವ್ಯಾಪಾರ (ಆ) ಚಟ (ಇ) ಮೂಢತನ (ಈ) ಕೆಟ್ಟ್ಟಸ್ಯಕ್ಕ ' ಶೀರ್ಣ (ಅ) ಕರಗಿದ (ಅ) ತಲೆ (ಇ) ಒಣಗಿದ | (ಈ) ಕೆ | `ನ ತ್ಠ್ಮಿ 1 ೫. ೬". « ಶಬ್ದಭಾಂಡಾರ' ದ ಸರಿಯಾದ ಅರ್ಥಗಳು ದುರ್ದಾಂತ (ಈ) ಪಳಗಿಸಲು ಬಾರದ್ಕ ಸೋಲಿಸಲಾರದ, ದುರ್ದಮ್ಮ. (ಉದಾ: ದುರ್ದಾಂತ ಪರಾಕ್ರಮಿಯಾದ ವಿಕ್ರ ಮಾರ್ಕ), ಅಹಂಕಾರಿ, ದರ್ಪಶೀಲ (ಉದಾ: ದುರ್ದಾಂತರನ್ನು ದಂಡ ಬಲ ದಿಂದ ವಿನೀತರನ್ನಾಗಿ ಮಾಡಬೇಕು). [ಸಂ. ದುರ್‌--ದಾಂತ] ದುರ್ನಿಪಾಕ (ಇ) ಕೆಟ್ಟ ಪರಿಣಾಮಕ್ಕೆ ಕಾರಣವಾದ; ಕೆಟ್ಟ ಪರಿಣಾಮ, ಯಾವು ದಾದರೂ ಕೃತಿಯ ದುಷ್ಭಲ, ಕೆಬ್ಬ ಪರಿ ಣಾಮ ಮಾಡುವ ಪೂರ್ವಜನ್ಮ ಅಥವಾ ಈ ಜನ್ಮದ ಕೃತ್ಯ; ಅನಿರೀಕ್ಷಿತವಾದ ಆಪತ್ತು.'(ಉದಾ: ದೈವದುರ್ವಿಪಾಕದಿಂದ ಹೀಗಾಯಿತು.) [ಸಂ. ದುರ್‌--ನಿ-ಪಾಕ] ಪಾಳಿ (ಆ) ಸಾಲು, ಪಂಕ್ತಿ; ಕೃಮ್ಕ ಯೋಗ್ಯ ಸದ್ಧತಿ; ವ್ಯನಸ್ಥೆ; ಸರದಿ; ನಿಯಮ. ಪಾಳಿ ಹಿಡಿದು ನಿಲ್ಲು ಆಂದರೆ ಅನುಕ್ರಮವಾಗಿ ನಿಲ್ಲು ( ಇಂಗ್ಲಿಷಿನ “ಕ್ಕೂ? ಶಬ್ದಕ್ಕೆ ಪಾಳಿ ಸಮಾನಾರ್ಹಕ.) [ಕನ್ನಡ] ಕಡವರ (ಇ) ಬಂಗಾರ (ಕಸವರವೆಂದೂ ಉಂಟು), ನಿಧಿ. [ಕನ್ನಡ]. ಆಧಿಕೃ(ಆ) ಹೆಚ್ಚಳ; ಶ್ರೇಷ್ಠ ತೆ, ಮೇಲ್ಮೆ, (ಸಿತ್ತಾಧಿಕ್ಕದಿಂದ ಜ್ವರ ಬಂದಿದೆ ಎಂದರೆ ಪಿತ್ತ ಹೆಚ್ಚಾಗಿ ಎಂದರ್ಥ; ಶೈ ನತು ಶಿವಾ ಧಿಕ್ಕನನ್ನು ಹೇಳುವರು ಎಂದರೆ ಶಿವನೇ ಶ್ರೇಷ್ಠ ಎನ್ನುವರು). [ಸಂ. "ಅಧಿಕ' ದಿಂದ] ತುಂತುರು (ಅ) ನೀರಿನ ಹನಿ; ಚಿಕ್ಕೆ ಹನಿ ಗಳ ಸಮೂಹ; ಸಣ್ಣ ಹನಿಗಳ ಮಳ್ಳೆ "ಸೀಕರ. (ಉದಾ: ತುಂತುರು ಮಳೆಯಿಂದ ತೂಜಿನ ಕೆರೆ ತುಂಬೀತೆ ?) [ಕನ್ನ ಡ]. ೬೪ ೭, ೧೦. ೧೧. ೧೨. ಧಾರ್ಟ್ಟ್ಮ (ಇ) ದಿಟ್ಫತನ, ದರ್ಪ, ಕೆಚ್ಚು, ಅನಿನಯ (ಉದಾ: ಸುಳ್ಳು ಹೇಳುವುದ ರಲ್ಲಿ ಅನನ ಧಾರ ಅಗಾಧವಾದದ್ದು. [ಸಂ.] ಕುನಸು (ಆ) ಸೇಡಿನ ಭಾವನೆ, ಸೇಡು ತೀರಿಸಿಕೊಳ್ಳುವ ಹಟಿಸಾಧನೆ, (ಉದಾ, ಜಯಚಂದ ಪೃಥ್ವೀರಾಜನ ಮೇಲೆ ಕುನಸು ಇಟ್ಟುಕೊಂಡಿದ್ದನು). ರೂಢಮೂಲ (ಅ) ದೃಢವಾದ, ಆಳ ವಾಗಿ ಚೇರುಬಿಟ್ಟ (ರೂಢಮೂಲವಾದ ದ್ವೇಷ ಅಂದರೆ ಬಹಳ ಕಾಲದಿಂದ ಆಳ ವಾಗಿ ಜೇರು ಬಿಟ್ಟದ್ದು) [ಸಂ. ರೂಢ ಇ "ಬೆಳೆದಧ, ಮೂಲ-ಎಜಚೇ ರು(ಳ್ಛ)] ಬಾಲಿಶ (ಆ) ಹುಡುಗಾಓಕೆಯ ; ಹೆಡ್ಡ ತನದ, ಮೂಢ್ಕ ತಿಳಿವಳಿಕೆಯಿಲ್ಲದ, (ಉದಾ. ನಿನ್ನ ಯೋಜನೆಗಳು ಬಾಲಿಶ ವಾಗಿವೆ). [ಸಂ, ಬಾಲಐಮಗು ಎಂಬು ದರಿಂದ] 1 ಅವನ್ಕಾಪಾರ (ಈ) ಕೆಟ್ಟ ಕೃತ್ಯ, ಉಪ ದ್ವ್ಯಾಸ್ಯ ಮಾಡಬಾರದ” ಕೆಲಸ್ಕ ಅನ್ಯಾಯ. [ಸಂ. ಅ _. ವ್ಯಾಪಾರ] ಶೀರ್ಣ (ಇ) ಒಣಗಿದ, ಬಾಡಿದ, ಕೊಳೆತ, ಮುದುರಿದ, ಬಡಕಲಾದ. (ಉದಾ. ಅನನ ಮುಖ ಶೀರ್ಣವಾಗಿದೆ ಎಂದರೆ ಮುಖ ಒಣಗಿದೆ). ಶೀರ್ಣಪತ್ರ- ಬಾಡಿದ ಎಲೆ. [ಸಂ.) ನಿಮ್ಮ ಶಬ್ದ ಶಕ್ತಿಯ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದ ಶಕ್ತಿಯ ತರಗತಿಗಳನ್ನು ಆರಿಸಿರಿ, ಒ-ಇಲಿಸರಿಯಿದ್ದರೆ ....ಸಾಧಾರಣ ೯-೧೦ ಟಿ; ಉತ್ತಮ ೧೧.೧೨ 7? ' '.... ಅತ್ಯುತ್ತಮ. ಘ್‌ ಎ ಚ ಕ ಸ ಅ ಗಿ ಐದ ಸು ಶ. ೧೮೧೪ ರಲ್ಲಿ ಇಂಗ್ಲಿಷ ಸರಕಾರವು ಇಂ ನೇಪಾಲ ರಾಜ್ಯದ ಎರುದ್ಧ ಯು ದ್ದವನ್ನು ಸಾರಿತು. ಒಂದು ಕಡೆಗೆ ಜನರಲ್‌ ಮಾರ್ಣಿಯು ಕಾಟಮಾಂಡುವನ್ನು ಆಕ ಕ್ರಮಿಸುವುದಕ್ಕೆ ತೊಡ ಗಿದಾಗ, ಇನ್ನೊ ಧು ಕಡೆಗೆ ಜನರಲ್‌ ಸ ಗೋರಕ್ಷಪ್ರರದಲ್ಲಿ ಬೀಡುಬಿಟ್ಟು ಗಡಿನಾಡಿನಲ್ಲಿ ನುಗ್ಗಿದನು. ಜನರಲ್‌ ಅಕ್ಕಾ ರ್ಲಿನಿಯ ು ನೇಪಾ ಲದ” ಪಶ್ಚಿ ಮ ಪ್ರಾಂತದಲ್ಲಿ ಅಮರಸಿಂಹನ ಸೈನ್ಯದ ಐಬದ್ದ ನಿಂತನಲ್ಲದೆ, ಜನರಲ್‌ ಗಿಲೆ ಸ್ಟಿಯು ಡೆಹರಾಡೂನದಿಂದ ಕಲುಂಗಾ ಪ್ರಾಂತ ಪ್ಪ ಸಿದ್ಧ ಸಸ್ಯ ವಿಜ್ಞಾ 1 ಜಗದೀಕಚಂದ್ರ ೫-9-9 ಪರೀಕ್ಷೆ ತಾ ಗೊ ಸಿಂಪಿ ಲಿಂಗಣ್ಣ ವನ್ನು ಕೆ ಸವಶಮಾಡಿಕೊಳ್ಳೆ ಲು ಉದ್ಯಕ್ತನಾ ದನು. ರೀತಿಯಾಗಿ "ನೇಪಾಲ ರಾಜ್ಯವು ನಾಲ್ಕೂ ನಿಟ್ಟಿನಿಂದ ಮುತ್ತ ಲ್ಪಟ್ಟಿತು. ಆಗ ನೇಪಾಲರಾಜ್ಯದ ಸೈನ್ಯವೆಲ್ಲ. ಕೊಡಿ ಹನ್ನೆರಡು ಸಾವಿರದ್ಟೃತ್ತು. ಅದರ ವಿರುದ್ಧ ಇಪ್ಪ ಹ ತ್ತು ಸಾವಿರ ಸೆ [ನ್ಯವನ್ನು ಇಂಗ್ಲಿ ಪ ಸರಕಾರವು ಕಳಿಸಿಕೊಟ್ಟಿತು. ಯುದ್ಧ ದ ಕಾರಣವೇ ನೆಂದು ಹೇಳು ಪುದು. ಈಪ ಪ್ರಬಂಧದ. ಉದ್ದೇಶವೂ ಅಲ್ಲ, ಪ್ರಯೋಜನವೂ ಇಲ್ಲ. ಯುದ್ಧ ಘೋಷಣೆಯ ಸಮಯಕ್ಕೆ ನೇಪಾಲದ ಬೋಸರ ಅವ್ಯಕ್ತ ದರ್ಶನ ? ಸ ೬೫ ಕ್‌ ೆ ಕಾ 1 ತು ೬೬ ಕಸ್ತೂರಿ ಸೀಮಾಂತ ಪ್ರದೇಶದಲ್ಲಿದ್ದೆ ಕಲುಂಗೆಯಲ್ಲಿ ಗುರ್ಯಾಜನೆರ ಸಣ್ಣ ದಾದ ಒಂದು ಸೈನೈದಲ ವಿದ್ಮಿತು. ಸೈನ್ಯಸಂಖ್ಯೆಯು ಕೇವಲ ಮೂರೇ ನೂರು. ಬಲಭದ್ರನು ಅದಕ್ಕೆ ಅಧಿನಾಯಕ ನಿದ್ದನು. ಆ ಸ್ಗಳದಲ್ಲಿ ಬಹು ಜಸ ಕಾಲದ ಒಂದು ಭಗ್ನವಾದ ದುರ್ಗವಿತ್ತು. ಶಸ್ತ್ರಾಸ್ತ್ರ ಗಳು ಸಹ ವಿಶೇಷವಾಗಿರಲಿಲ್ಲ. ಎಂದಿನವೋ ಬಿಲ್ಲು, ಬಾಣ, ಈಟಿ, ಬರ್ಚಿ ಅಲ್ಲದೆ ಹಳೆಯ ತುಬಾಕಿ ಇವೇ ಅವರ ಯುದ್ಧೊ (ಪಕರಣಗಳಾ ಗಿದ್ದವು. ಆವರೆಗೆ ಯುದ್ಧದ ಯಾವ ಸಂಭವವೂ ಇಲ್ಲದ್ದ ರಿಂದ ಸೈನಿಕರು ತಮ್ಮ ಸತಿಸುತಕೊಡನೆ ಅಲ್ಲಿ ವಾಸವಾಗಿದ್ದರು. ಸ್ತ್ರೀಯ ರು ಮಕ್ಕ ಳು ಕೂಡಿ ಅಲ್ಲಿ ಸುಮಾರು ನೊಕ್ಕಿವತ್ತು ಜಟ ಬಹುದು. ಒಮ್ಮೆಲೆ ಒಂದು ಸುದ್ದಿ ಬಂದಿತು--ಇಂಗ್ಲಿ ಷರು ಯುದ್ಧ ಸಾರಿದ್ಕಾ ರಲ್ಪಡೆ, ಕಲುಂಗೆಯ ನ್ನು ಕ್ರೈ ವಶಪಡಿಸಿಕೊಳು ಸವದಕ್ಕಾಗಿ ಮುಂದುವರಿದಿ ದ್ಮಾಕೆ. ಬಲಭದ್ರ ನು ಆ ಸುದ್ದಿಯನ್ನು ಕೇಳಿ ಪುರಾತನವಾದ ಆ ಭಗ್ನದುರ್ಗ ವನ್ನು ಹೇಗೋ ಜಗೊಳಿತಕೊಡುದವು. ಗುರ್ಬಾ ಸೇನಾ ಪತಿಯು ಸಿ ಸ್ತ್ರೀಯರನ್ನೂ ಮಕ ಳನ್ನೂ ಕಟ್ಟಿ ಕೊಂಡು ತೊಡಕನಲ್ಲಿ ಬಿದ್ದ ಸಲ್ಲಡೆ ಸೈನ್ಯ ಹಗೂ ಶಸ್ತ್ರಾಸ್ತ್ರ ಗಳ ಅಭಾವದಿಂದ ತುಂಬ ವಿಪತ್ತಿಗೊಳ ಸರ್‌ ಅಷ್ಟರಲ್ಲಿ-ಇಂಗ್ಲಿ ಷ ಸೇನಾಪತಿಯಾದ ಮೊಾಬ್ರಿಯು ಮೂವತ್ತೆ ದು. ನೂರುಸ್ಟೆ [ನೈವನ್ನೂ ಅಸಂಖ್ಯ ತೋಫುಗಳನ್ನೂ ತತ ಕೋಡು ಬೇಗನೆ ಆ ಸ್ಥಳವನ್ನು ಮುತ್ತಿಬಿಟ್ಟನು. ಜಯದ ಆಶೆಯನ್ನು ಕಾಣುವ ಯುದ್ಧವನ್ನು ಬೇಕಾದವರು ಮಾಡಬಲ್ಲರು. ಆದಕೆ ಯಾವ ಯುದ್ಧ ದಿಂದ ಪರಾಭವವು ನಿಶ್ಚಿ ತವೊ ಅಂಥ ಯುದ್ಧ ನನ್ನು ಮಾಡಲು ಅಮಾಸು& ಬಲವು ಗಳ ಕು ನೋಡನೋಡುವಷ್ಟ ರಲ್ಲಿ ಇಂಗ್ಲಿ ಷ ಸೈನ್ಯ ವು ಕೋಟಿಯನಾಲ್ಕೂ ಮಗ್ಗ ಲಿಗೆ ಮುತ್ತಿ ಗೆ ಹಾಕಿತು. ಆಗ ಬಲಭದ್ರನು-- “ ಪ್ರಭುವು ನನ್ನ ನ್ನು ಸುದಿ ನಗಳಲ್ಲಿ ಸೈನ್ಯಾಧಿಪತಿಯೆಂದು ಇತ್ತ ಕಳಿಸಿಕೊ- ಟ್ಟನು, ಈಗ ದುರ್ದಿನವು8ಮುಂದೆ ಬಂದು ರಿಂತಿದೆ. ಇಂದು ಉಪ್ಪು ಉಂಡಿದ್ದರ ಪರೀಕ್ಷೆ ಯಾಗಬೇಕಾಗಿದೆ” ಎಂದು ಬಗೆದನು ಅಕ್ಟೋಬರ ೨೫ ನೇ ತಾರೀಖಿನ ರಾತ್ರಿ ಎರಡು ಗಂಟಿಯ ಸಮಯಕ್ಕೆ ಇಂಗ್ಲಿಷ ದೂತನು ಬಲಭದ್ರನ ಕಡೆಗೆ ಯುದ್ಧ ಪತ್ರ ವನ್ನು ತೆಗೆದು ಕೊಂಡು ಬಂದನು. ಆಗ ಬಿಲಘದ್ರ ನು ಇಡಿಯ ದಿನವನೆ ಲ್ಲ ಪರಿಶ್ರಮಮಾಡಿ ನಿದ್ರೆಗೆಂದು ಅದೇ ಹೋಗಿದ್ದ ನು. ಆ ಪತ್ರದಲ್ಲಿ ಹೀಗೆ ಬರೆದಿದ್ದಿತು- (ಈ ಯುದ ದಲ್ಲಿ ಪರಾಭವವನ್ನು ಸ್ವೀಕರಿಸು ವುದು ವೀರಪುರುಷನಿಗೆ ಅಪಮಾನಕಾರಕವಲ್ಲ. ರಕ್ತಪಾತವಿಲ್ಲದೆ ದುರ್ಗಾಧಿಕಾರವನ್ನು ಬಿಟ್ಟು ಕೊಡುವದೇ ಗುರ್ಪಾ ಸೇನಾಪತಿಗೆ ಜತ ದಾಯಕವಿದೆ.” ಅದಕ್ಕೆ ಉತ್ತರವೆಂದು ಗುರ್ಸಾ ಸೇನಾಪತಿಯು ಇಂಗ್ಲಿಷ ದೂತನಿಗೆ ತಿಳಿಸಿದ್ದೇ ನೆಂದಕೆ--“ ನಾಳೆ ಮುಂಜಾನೆ ಯುದ್ಧ ಕ್ಷೇತ್ರ ದಲ್ಲಿ ಅದಕ್ಕೆ ಉತ್ತರ ದೊರೆಯುವುದೆಂದು ನಿಮ್ಮ ಸುಬೇದಾರನಿಗೆ ಹೇಳು.” ಮರುದಿನ ಮುಂಜಾನೆ ತೋಫಿನ ಗುಂಡುಗಳು ಮುನ್ನಾದಿನದ ಆ ಹೆಮ್ಮೆಯ ಉತ್ತರಕ್ಕೆ ಪ್ರತ್ಕು ತ ತ್ಷರವನ್ನು ತೆಗೆದುಕೊಂಡು ಬರತೊಡಗಿದವು. ತೋಫುಗಳ ಅಗ್ನಿ ಧೂಮ ವು ಮಾಯವಾಗುವುದೆ ರಲ್ಲಿಯೇ ಇಂಗ್ಲಿ ಫೆ ಸೇನಾಪತಿಯು ತನ್ನೆ ಲ್ಲ ಸೈನ್ಶ ವನ್ನು ತೆಗೆದುಕೊಂಡು ನಾಲ್ಕೂ ನಿಟ್ಟು "ಗಳಿಂದ ದುರ್ಗವನ್ನು ಆಕ್ರಮಿ ಸಿದನು. ಆದಕೆ ಆ ದುರ್ಗದ ತ ತ್ವಳಗಳಾಚಿಯಲ್ಲಿ ತೋಫಿನ ಗುಂಡುಗಳಿಂದ ಭೇದಿಸಲಿಕ್ಕೆ ಬಾರದ ಒಂದು ಅದಮ್ಯಶಕ್ತಿ ಅಡಗಿಕೊಂಡು. ಆ ಮಾನಸಿಕ ಮಹಾಶಕ್ತಿಯು ವದು ಲಹರಿಯಂತೆ ಪಳಂಚನೆ ಮಿಂಚಿ ಸುಚದರಾಸಿದ ಸಾಮಾನ್ಯನಾದ ಒಬ್ಬ ಸಿಪಾಯಿಯ ಹೃ ದಯದವಕೆಗೂ ಪ್ರವೇಶಿಸಿತು. ಸೇವಲ ಯೋದ್ಧ ರ ಹೃದಯಗಳೇ ಅಲ್ಲ, ದುರ್ಬ ಲರಾದ ನಾರಿಯಠ ಹಾಗೂ ನಿರುಪಾಯರಾದ ಶಿಶು ಗಳ ಹೃದಯಗಳು ಸಹ ಆ ಮಹಾ ಅಗ್ನಿಶಿಜೆ ಯನ್ನು "ಉದ್ದಿ (ಪನಗೊಳಿಸಿದವು. ಇಂಗ್ಲಿಷ ಸ ನವು ತಿರುತಿರುಗಿ ಮುತ್ತಿದರೂ ದುರ್ಗವು ಅವರ ಕೈವಶವಾಗಲಿಲ್ಲ. ಕಟ್ಟಕಡೆಗೆ ಜಯದ ಆಶೆಯನ್ನು ಕಾಣದೆ ಡೆಹರಾಡೂನಿಗೆ ಸೈನ್ಯವು ತಿರುಗಿ ಹೋಯಿತು. ಬಳಿಕ ಜನರಲ್‌ ಗೆಲಸ್ಬಿಯು ದುರ್ಗವನ್ನು ಭೇದಿಸಬಲ್ಲ ಹೊಸಹೊಸ ತೋಪುಗಳನ್ನು ಸಂಗ್ರ .. ಓಸಿಕೊಂಡು ನೂತನವಾದ ಸೈನೈದೊಡನೆ ಮಾವುಬ್ರಿಯನ್ನು ಫಘೂಡಿಕೊಂಡನು. ಒಂದೇ ಕಾಲಕ್ಕೆ ನಾಲ್ಕೂ ದಿಕ್ಕುಗಳಿಂದ ದುರ್ಗವನ್ನು ಆಕ್ರಮಿಸಬೇಕೆಂದೂ ತೋಫುಗಳ ಗುಂಡುಗ- ಳಿಂದ ಕೋಟಿಯ ಗೋಡೆಯನ್ನು ಭೇದಿಸಿ ಒಳ ನುಗ್ಗಬೇಕೆಂದೂ ಅವರು ಯೋಚಿಸಿದ್ದರು. ಇಪ್ಪತ್ತಾರನೇ ತಾರೀಖಿನ ಒಂಬತ್ತು ಗಂಟಿಯ ಸಮಯಕ್ಕೆ ಆ ಭಯಂಕರವಾದ ಏರಾಟವು ಆರಂ ಭವಾಯಿತು. ಆದರೆ ಅಲ್ಬ ಸಮಯದಲ್ಲಿಯೇ ಇಂಗ್ಲಿಷ ಸೈನ್ಯವು ಪರಾಭವ ಹೊಂದಿ ಹಿಂದಿರು ಗಿತು. ಆ ಬಳಿಕ ಜನರಲ್‌ ಗೆಲಸ್ಬಿಯು ಮೂರು ಹೊಸ ದಲಗಳೊಡನೆ ಸ್ವತಃ ಕೋಟಿಯನ್ನು ಆಕ್ರಮಿಸಿ ಅಗ್ನಿಯನ್ನು ಕಾರುವ ತೋಪುಗಳಿಂದ 1. ಶೋಟಿಯ ಮೇಲೆ ಗುಂಡಿನ ಮಳೆಯನ್ನು ಸುರಿಸ ತೊಡಗಿದನು. ಹೆಸರಿಗೆ ಮಾತ್ರ ದುರ್ಗವೆನಿಸಿಕೊಳ್ಳುವ ಅದರ ಗೋಡೆಯು ಗುಂಡಿನೇಟುಗಳನ್ನು ತಾಳಿ- ಕೊಳ್ಳದೆ. ಕಲ್ಲು ಸ್ತೂಪಗಳು ಕುಸಿದುಬೀಳ ತೊಡಗಿ, ಮುತ್ತಲ್ಪಟ್ಟಿ ಗುರ್ಪಾಸೈನೈದ ಭಾಗ್ಯ _. ಲಕ್ಷಿಯು ಸಾವಕಾಶವಾಗಿ ಕಣ್ಮಕೆಯಾಗತೊಡ ಗಿದಳು. : ಅದೇ ಸಮಯದಲ್ಲಿಯೇ ಒಂದು ಅದ್ಭುತ ದೃಶ್ಯವು ಕಾಣಿಸಿಕೊಂಡಿತು. ಅದೇ ನೆಂದಕೆ- ಬಿದ್ದುಹೋದ ಸ್ಥಾನಗಳೆಲ್ಲ ಒಂದೇ ಮುಹೂರ್ತದಲ್ಲಿ ಗೋಡೆಗಳಾಗಿ ನಿಂತಿದ್ದವು, ಆ ಗೋಡೆಗಳೆಲ್ಲ ಸುಕೋಮಲೆಯರಾದ ನಾರಿ ಯರ ದೇಹಗಳಿಂದ ರಚಿಸಲ್ಪಟ್ಟಿದ್ದವು. ಗುರ್ಬಾ ರಮಣಿಯರಿಂದೆ ಆದ ಅಂಥ ಸಾಹಸವು ಪೃಥ್ವಿಯ ಮೇಲೆ ಇನ್ನೆಲ್ಲಿಯೂ ನೋಡಸಿಗದು. ಕಾರ್ಥೇ ಜದ ರಮಣಿಯರೇನೋ ತಮ್ಮ ಕೇಶಪಾಶಗ 9ನ್ನು ಕತ್ತರಿಸಿ ಬಿಲ್ಲಿಗೆ ಹೆಡೆಯನ್ನು ಕಟ್ಟಿದರು, ಅಗ್ನಿ - ಪರೀಕ್ಷೆ ಸ್ತ ಆದಕೆ ರಕ್ತಮಾಂಸಗಳಿಂದ ನಿರ್ಮಿತವಾದ ಜೀವಂತ ಶರೀರವನ್ನು ಕೊಟ್ಟು ಕೋಟಿಯನ್ನು ಕಟ್ಟಿದ್ದು ಇನ್ನೆಲ್ಲಿಯೂ ಕೇಳಸಿಗುವದಿಲ್ಲ. ಇಷ್ಟೇ ಅಲ್ಲದೆ ಆ ಕೋಮಲ ದೇಹಗಳು ಕೋಟಿಯ ಕಲ್ಲುಗಳಷ್ಟೇ ಆಗಿ ಉಳಿಯದೆ ವಜ್ರದಂತೆ ಬಿರು ಸಾಗಿ ರಣದಲ್ಲಿ ಭೀಷಣವಾದ ಸಂಹಾರಕ ಅಸ್ತ್ರ ಗಳಾದವು. ಆ ಸಮಯದಲ್ಲಿ ದುರ್ಗವನ್ನು ಪ್ರವೇಶಿಸ ಬೇಕೆನ್ನುವ ಹವ್ಯಾಸದಲ್ಲಿ ಮುಂದಡಿಯಿಡುತ್ತಿದ್ದ ಜನರಲ್‌ ಗೆಲಸ್ಬಿಯು ಗುಂಡಿನೇಟಿನಿಂದ ಪ್ರಾಣ ತ್ಯಾಗ ಮಾಡಿದನು. ಆತನ ಅನುಗಾಮಿಗಳು ಸಹ ಬಾಣಗಳಿಂದಲೂ ಗುಂಡಿನೇಟುಗಳಿಂದಲೂ ಛಿನ್ನಛಿನ್ನರಾಗಿ ಡೆಹರಾಡೂನಿಗೆ ' ತಿರುಗಿ ಹೋದರು. ಲ ತರುವಾಯ ದಿಲ್ಲಿಯಿಂದ ಹೊಸ ಸೈನ್ಯವು ತೋಫುಗಳನ್ನೂ ಯುದ್ಧ ಸಾಮಗ್ರಿಗಳನ್ನೂ ತೆಗೆದುಕೊಂಡು ಬಂದು ನವಂಬರ ೨೮ನೇ ತಾರೀ ಖಗೆ ಕಲುಂಗೆಯನ್ನು ಮುತ್ತಿತು. ಈ ಸಾರೆ ತೋಫುಗಳು ೭ ಇಂಬುಗಳನ್ನು ಸುರಿಸತೊಡಗಿದ್ದರಿಂದ ಅವು ಭೂಮಿಯನ್ನು ಮುಟ್ಟುವುದೇ ತಡ, ಭಯಂಕರವಾದ ಧ್ವನಿಯ ನ್ನು ಮಾಡುತ್ತ ನಾಲ್ಕೂ ದಿಕ್ಕಿಗೂ ಮೃತ್ಯುವಿನ ಎಕರಾಳ ಕಾರವನ್ನು ಧರಿಸತೊಡಗಿದವು. ಇಷ್ಟು ದಿನ ಯೋದ್ಮಯೋದ್ಧರಲ್ಲಿ ಮೇಲಾಟ ನಡೆದಿದ್ದಿತು. ಆದೆಕೆ ಇಂದು ಮೃತ್ಯುವಿನ ಸರ್ವ ಗ್ರಾಸಿಯಾದೆ ರೂಪ ಬೇರೆ ಎಲ್ಲೆಲ್ಲಿಯೂ ಹಬ್ಬಿ ಕೊಂಡಿದ್ದರಿಂದ ತಾಯಿಯ ತೊಡೆಯಲ್ಲಿ ಆಡುವ ಕೂಸುಗಳು ಸಹ ಪ್ರಾಣವನ್ನು ಉಳಿಸಿಕೊಳ್ಳ ದಾದವು. ಈ ರೀತಿಯಾಗಿ ಮುತ್ತಿಗೆಯು ಒಂದು ತಿಂಗಳ ವರಿಗೆ ನಡೆಯಿತು. ಆಗ ಒಳಗಿನವರ ಆಹಾರ ಸಾಮಗ್ರಿಗಳು ಮುಗಿದುಹೋದವಲ್ಲದೆ, ಯುದ್ಧ ಸಾಮಗ್ರಿಗಳೂ ನಿಃ॥ಶೇಷವಾದವು. ಆದರೂ ಆ ಯೋಧರು ಐದೆಗೆಡಲಿಲ್ಲ. ಮೃತ್ಯುವಿನ ರಾಜ್ಯ ದಲ್ಲಿ ಅಡಿಯಿಡಲಿರುವ ಶತ್ರುಗಳನ್ನೆಲ್ಲ ಸಮೂಲ ನಾಶಗೊಳಿಸುವುದಕ್ಕಾಗಿ ಮಹಾಸಾಗರದ ತೆಕೆ ಗಳಂತೆ ಇಂಗ್ಲಿಷ ಸೈನ್ಕವು ಆಗಾಗ ಹೊರ ಕೋಟಿಯಮೆ (ಲೆ ಎರಗತೊಡಗಿದರೂ ಗುರ್ಯಾ ಸೈನಿಕರು ಅಮಾನುಷ ಶಕ್ತಿಯಿಂದ ಯುದ್ಧ ಮಾಡುತ್ತ ಮದ್ಮುಗುಂಡು ಗಳು ತೀರಿದ ಮೇಲ ಬಾಣಗಳಿಂದ, ಬಾಣಗಳು ತೀರಿದ ಮೇಲೆ ಕಲ್ಲು ಗಳಿಂದ ಶತು ಬ್ರುಗಳನ್ನು ನಾಶಗೊಳಿಸ ಕೊಡಗಿ ದರು. ಬ ಮ ಯು ದ್ವದಲ್ಲಿಯೂ ಗುರ್ಯಾ ಜನರಿಗೇ ಜಯಮಾಲೆ ದೊರೆಯಿತು. ದುರ್ಗವು ಕೈವಶವಾಗು ವ ೧ ಆಶೆಯಿಲ್ಲವೆಂದು. ತಿಳಿದು ಇಂಗ್ಲಿಷ ಸೈನ್ಯವು ಡೆಹರಾಡೂನಿಗೆ ಹೊರಟು ನಿಂತಿತು. ಆಷ್ಟರಲ್ಲಿ ಒಬ್ಬ ಗುಪ್ತಚಾರನು ಬಂದು--- “ ಕಲುಂಗಾ ದುರ್ಗದಲ್ಲಿ ನೀರಿನ ಅನುಕೂಲತೆ ಯಿಲ್ಲ. ಕೋಟಿಯ ಹೊರಮಗ್ಗಲಿನ ಒಂದು ರು ರಿಯಿಂದ ರಾತ್ರಿಯ ಕಗ್ಗತ್ತ ಲಯ ಲ್ಲಿ ಅವರು ನೀರು ತರುತ್ತಾರೆ. ಅದನ್ನು ನಿಲ್ಲಿಸಿಬಿಟ್ಟಕಿ ನಿರುಪಾಯ ರಾಗಿ. ಅವರು ಸೋತು ಹೋಗು ವರು "” ಎಂದು ಸುದ್ದಿ ಹೇಳಿದನು. ಒಡನೆಯೇ ಆ ರುರಿಯ:ನೀರು ಕಟ್ಟುಮಾಡ ಲಾಯಿತು. , ಅದರಿಂದ ದುರ್ಗದಲ್ಲಿ ಉಂಟಾದ ಯಾತನೆಯು ಕಲ್ಪನೆಗೂ ಅತೀತವಾದದ್ಮು. ಗಾಯಗೊಂಡ ನರನಾರಿಯರೂ ಶಿತಶುಗಳೂ ಕೂಡಿ “ನೀರು ನೀರು” ಎಂದು ಒರಲುವ ಅವರ ಆರ್ತನಾದವು ಮೃತ್ಯುವಿನ ಆಗಮನದಿಂದಲೇ ಶಾಂತವಾಗತೊಡಗಿತು. ಇತ್ತ ಇಂಗ್ಲಿಷರು, ಶತ್ರುಗಳು ವಿಪತ್ತಿಗೊಳ ಗಾಗಿದ್ದನ್ನು ಕಂಡು, ಆ ಸಿಂಹಶಿಶುಗಳನ್ನು ಜೀವಂತವಾಗಿಯೇ ಬಂಧಿಸಬೇಕೆನ್ನುವ ಉದ್ಕ ವದಲ್ಲಿದ್ದರು. ದುರ್ಗದ ಸುತ್ತಲೂ "ಸೈನ್ಯಪಾಶ ವನ್ನು ಬಿಗಿದರು; ಮಹಾದ್ವಾರದ ಬಳಿಯಲ್ಲಿ ಅಸಂಖ್ಯ ಸೈನ್ಯವನ್ನು ತಂದಿರಿಸಿದರು. ಆ ಸೈನ್ಯವು ಹಗಲು ರಾತ್ರಿಯೆನ್ನದೆ ಹಾದಿಯನ್ನು ಅಡ್ಡ ಗಟ್ಟಿ ನಿಂತಿತು. ಮೊದಲಿದ್ದ ಮುನ್ನೂರು ಜನರ ಗುರ್ಪಾಸೈನ್ಯ ದೆಲ್ಲಿ ತಿಂಗಳ "ನರಿಗೆ ನಡೆದ ಈ ಮಹಾ ಯುದ್ಧ ದಿಂದ ಬರಿಯೆ ಎಪ್ಪತ್ತು ಜನರು ಮಾತ್ರ ಉಳಿ ಬಾಂಟು ' ಕಸ್ತೂರಿ ದರು. ಅವರು ಈ ನಾಲ್ಕು ದಿನಗಳಿಂದ ಒಂದು ಹನಿ ನೀರನ್ನು ಸಹ ಸ್ಟ 1 ಮಾಡಿರಲಿಲ್ಲ. ಹಸಿ ವೆಯನ್ನೂ ನಿ!ರಡಿಕೆಯನ್ನೂ ಅವರು ಶಾಂತವಾಗಿ ಸಹಿಸುತ್ತಿ ದ ರು. ತಮ್ಮ ಕಷ್ಟಗಳನ್ನೆಲ್ಲ ಲ ಸಮಾ ಧಾನದಿಂದ ಸ ಸಹಿಸುತ್ತಿ ದ ರಾದರೂ ತತ ಹಾಗೂ ಎಳಮಕ್ಕ ಳೆ ತ್ರ ಶ್ರಂದನವು ಅವರಿಗೆ ಸ ದಾಯಿತು. ಶತ್ರು ಒಂ ದುರ್ಗವನ್ನು ಚ ಸಿದಕಿ ಈ ಗಜ ಕೊನೆಗಾಜುವು ದೇನೋ ನಿಜ, ಆದರೆ ಕೈಯೊಳಗಿನ ಖಡ ,ವನ್ನು ಶತ್ರುವಿನ ಪದತಲಕ್ಕ ಸ ವುದು ಪ್ರಾಣಿಎರು ವವರೆಗೂ ಅವರಿಗೆ ಸಾಧ್ಯವಿರಲಿಲ್ಲ. ರಾತ್ರಿಯ ಸುಮಾರು ಎರಡು ಗಂಟಿಯ ಸಮ ಯಕ್ಕೆ ``ಓಮ್ಮೆಲೆ ದುರ್ಗದ ಮಹಾದ್ವಾರವು ತೆಕಿ ಯಿತು. ಬರ್ಚಿಗಳಿಂದಲೂ ತೋಫುಗಳ ಏಟು ಗಳಿಂದಲೂ ತೆರೆಯದ ಬಾಗಿಲು ಇಂದು ತನ್ನಿಂದ ತಾನೇ ತೆಕಿದಿದೆ. ಆತ್ಮಬಲಿದಾನಕ್ಕೆ ಸನ್ನ ದ್ಧ ರಾದ ಆ ಎಪ್ಪತ್ತು ಜನ ವೀರರು ಜಗಧ ತವಾದ “ಶತ್ರು ಸೈನ್ಯ ದೆ ಮೆ (ಲೆ ಬಿದ್ದು ಬಾಣದೇಟಿನಂತೆ ಮಾರ್ಕ ವನ್ನು ಛೇದಿಸಿ ನಿಮಿಷಾರ್ಧದಲ್ಲಿಯೇ ಮಾಯ ವಾದರು ! ಬೆಳಗು ಮುಂಜಾನೆ ಇಂಗ್ಲಿಷ ಸೈನ್ಯವು ಯೋ- ಧರು ಬಿಟ್ಟುಕೊಟ್ಟ ದುಗಗ ವನ್ನು ಪ್ರವೇಶಿಸಿ ನೋಡುವಾಗ ಉಲ್ಲಾಸಕ್ಕೆ ಬದಲು ವಿಷಾದವೇ ಬಂದು ಅವರನ್ನಾವರಿಸಿತು. ಇದೇನು ದುರ್ಗವೋ ಸ್ಮಶಾನವೊಃ? "1 ದುರ್ಗಂಧದಿಂದ ಸುತ್ತು ವರಿದ ಈ ಭೂಮಿಯಲ್ಲಿ ಮನುಷ್ಯರು ಇಷ್ಟು ದಿನ ಅದು ಹೇಗೆ ವಾಸವಾಗಿದ್ದರು? ಗಾಯಗೊಂಡೆ ವರ, ಇನ್ನೂ ಜೀವಿಸಿರುವವರ, ಅಲ್ಲದೆ ಸತ್ತವರ ಅದೆಂಥ ಭಯಾನಕ ಸ್ಥಿತಿ? ಅಲ್ಲಿಯೇ ಎದು ರಿನಲ್ಲಿ ಸುಭೇದಾರನ ಮೃತ ಶರೀರವು ಬಿದ್ದು ಕೊಂಡಿದೆ. ಆತನ ತೊಡೆಯಲ್ಲಿ ನಾಲ್ಕು ವರುಷದ ಒಂದು ಮಗು ಅವಿತುಕೊಂಡು ರೋದಿಸುತ್ತಿದೆ. ಅದಕ್ಕೆ ಹತ್ತಿರದಲ್ಲಿಯೇ ಮೃತಪ್ರಾಯಳಾಗಿ ಬಿದ್ದ. ಒಬ್ಬ ಹೆಣ್ಣು ಮಗಳೆ. ತೊಡೆಯನ್ನು ತೋಫಿನ ಗುಂಡು 'ಭೇದಿಸಿಹೋಗಿದೆ. ಇಲ್ಲಿ ಬಿದ್ದು. ಛಿನ್ನೆಭಿನ್ನವಾದದ್ದರಿಂದ ಎಷ್ಟೋ ಕೈಕಾಲುಗಳು ಕತ್ತರಿಸಿ ಕತ್ತರಿಸಿ ನಾಲ್ಕೂ ದಿಶೆ ಬಿದ್ದು ಕೊಂಡಿವೆ. ಅದರ ಹತ್ತಿರ ದಲ್ಲಿಯೇ ರಕ್ತದಿಂದ ತೊಯ್ದ ಕೆಲವು ಎಳೆಯ ಮಕ್ಕಳು ಪ್ರಾ ಣವಾಯುವಿನ್ನೂ ಹಾರಿಹೋಗದೆ ನೆಲದ ಸ ಉರುಳಾಡಿ, ನೀರು ನೀರು'' ಎನ್ನುತ್ತ ಕಾತರಸ್ವರದಿಂದ ಹಲುಬುತ್ತಿ ವೆ. | ಆಗ ಬಲದ್ರನು ಎಪ್ಪತ್ತು ಜನ ಸಂಗಾತಿ : ಗಳೊಡನೆ ಜೀತಗಡ ದುರ್ಗವನ್ನು ಆಶ್ರಯಿಸಿ . ದನು, ಇಂಗ್ಲಿಷರು ಆ ದುರ್ಗವನ್ನು ಮುತ್ತಿದರಾ ದರೂ ಅದು ಅವರ ಕೈವಶವಾಗಲಿಲ್ಲ. ಆ ಪ (ಲೆ ಬಲಭದ್ರಮು ಸೈನ್ಯಾಧಿನಾಯಕನಾಗಿ ದುರ್ಗಕ್ಕೆ ಅಧಿಪತಿಯಾದನಲ್ಲದೆ, ನೇಪಾಲದ ಯುದ್ಧವ ಕೊನೆಗೊಂಡ ಬಳಿಕ, ತನ್ನ ಸ್ವದೇಶದಲ್ಲಿ ಇನ್ನು ತಲವಾರದೆ ಅಗತ್ಯವಿಲ್ಲವೆಂದು ಬಗೆದು ತನ್ನ _ ಪಂಗಾತಿಗಳೊಡನೆ ರಣಜಿತಸಿಂಗನ ಶೀಖ ಸೈನ್ಯ . ದಲ್ಲಿ ಕೂಡಿಕೊಂಡನು. .. ಆಗ ರಣಜಿತಸಿಂಗನು ಅಫಗಾನಯುದ್ದದಲ್ಲಿ ಸ ತೊಡಗಿದ್ದನು. ಒಮ್ಮೆ ಆತನ ಸೈನೈವು ಬಹು | ಸಂಖ್ಯೆ ಯ. ಅಫಗಾನ ಸೈನ್ಯದಿಂದ ಮುತ್ತಲ್ಪಟ್ಟಾಗ ಎಷ್ಟೋ ಜನರು ಓಡಿಹೋಗಿ ತಮ ಪ್ರಾ) ಇವನ್ನು ಶೊ ಜಕರ ಆದಕೆ ಆ ಎಪ್ಪತ್ತು ಜನರು ಕ ಮಾತ್ರ ರಣಭೂವಿ:ಯನ್ನು ತ್ಯಾಗಮಾಡದೆ ಆ ಶ್ರೇಣೀಬದ್ದವಾಗಿ ಪರ್ವತದಂತೆ ಶತ್ರುಗಳ ಸಮ್ಮುಖದಲ್ಲಿ ನಿಂತುಕೊಂಡರು. ದೂರದಿಂದ 'ತೋಫುಗಳ ಗರ್ಜನೆಯು ಅಬ್ಬರಿಸತೊಡಗಿತು. | ಆಗ ಅವರು ಒಬ್ಬೊಬ್ಬರಾಗಿ ಏಟುಗಳಿಂದ 'ಮಾಯ ಬಾಗತಕಳನ ಜಸು ಉಳಿದವರು ತ ಒಂದಿಷ್ಟೂ ಅಸಿಮಿ ಸಿಗೊಳ್ಳಲಿಲ್ಲ. ಕಟ್ಟಕಡೆಗೆ "ಪೆ ಪ್ರಜ್ವಲಿಸುವ ಉಲ್ಕಾ ಬುಡಗಳು ಸ್‌ ಸ ಬಿದ್ದು ಚಿರಶಾಂತಿಯನ್ನು ಹೊಂದುವಂತೆ ಎಪ್ಪ ತ್ತೂ ಶವಗಳು ಅನಂತದ ಹಾಸಿಗೆಯನ್ನು | ಹಡಿದು ಮಲಗಿಕೊಂಡವು, ಮುಂದೆ ಇಂಗ್ಲಿಷರ ಸೈನ್ಯವು ಕೂ ಸ ವಶಪಡಿಸಿಕೊಂಡು ದುರ್ಗವನ್ನು ನೆಲಸವ 1 ಮಾಡಿತು. ಆ ದಾರುಣವಾದ ಯುದ್ಧ ದ ಶೆ ಮಿಯಲ್ಲಿ ಈಗ ಗಂಭೀರವಾದ ನಿರ್ಜನ ಅಗ್ನಿ - ಪರೀಕ್ಷೆ ; ೬೯ ತೆಯು ಮಾತ್ರ ವಾಸವಾಗಿದೆ. ಮೃತ್ಯುವಿನ ಈ ದಂಡೆಯಲ್ಲಿ ಪ್ರಳಯದಂಥ ಆಘಾತವಿದೆ. ಆ ಮಗ್ಗಲಿಗೆ ಚಿರಶಾಂತಿಯುಂಟು, ಮರಣಾ ನಂತರದ ಚಿರಶಾಂತಿಮಯೆ ಒಂದು ಆತ್ಮಚೈತ- ನೈವು ಈ ರಣಸ್ಥಳಕ್ಕಿಳಿದು ಬಂದು ವಿಜಯಿಗಳ ಹೃದಯವನ್ನು ಕರುಣಾರಸದಿಂದ ಎರೆದೆಂತೆ ಕಾಣುತ್ತದೆ. ಏಕೆಂದಕೆ ಯಾವ ಸ್ಥಳದಲ್ಲಿ ಎರಡೂ ಸೈನ್ಯಗಳ ದೇಹಕಣಗಳು ಮಿಶ್ರಿತ ವಾಗಿದ್ದವೋ ಅಲ್ಲಿ ಇಂಗ್ಲಿಷರು ಏರಡು ಸ್ಮೃತಿ ಚಿಹ್ನಗಳನ್ನು ಸ್ಥಾಪಿಸಿದ್ದಾರೆ. ಅವು ಇನ್ನೂ ಉಂಟು, ಅದರಲ್ಲಿಯ ಒಂದು ಜನರಲ್‌ ಗೆಲಸ್ಬಿ ಮತ್ತು... ಕಲುಂಗಾಯುದ್ದದಲ್ಲಿ ಹಠವಾದ ಇಂಗ್ಲಿಷ ಸೈನ್ಯದ ಸ್ಮರಣಾರ್ಥವಾಗಿ ಸ್ಥಾಪಿಸಿದೆ. ಸ್ವಲ್ಪ. ದೂರದಲ್ಲಿಯೇ ಇರುವ ಇನ್ನೊಂದರ ಮೇಲೆ ಈ ರೀತಿಯಾಗಿ ಬರೆದಿದೆ: “ ರಣರಂಗದಲ್ಲಿ ತಮ್ಮ ಜೀವನವನ್ನು ಶುಚ್ಛೀಕರಿಸಿದ, ಮತ್ತು ಅಫಗಾನರ ತೋಫು ಗಳಿಗೆ ಸಮ್ಮುಖವಾಗಿ ಒಬ್ಬೊಬ್ಬರೇ ಸ್ವಸಂ- ತೋಷದಿಂದ ಪ್ರಾಣವನ್ನು ಕೊಟ್ಟಿ ನಮ್ಮ ನೀರಶತ್ರುಗಳಾದ ಕಲುಂಗೆಯ ದುರ್ಗಾಧಿಪತಿ ಬಲಭದ್ರ ಮತ್ತು ಆತನ ಆಧಿಪತ್ಯಕ್ಕೊಳಗಾದ ವೀರರ ಸ್ಮರಣಾರ್ಥವಾಗಿ ಈ ಸ್ಮೃಕಿಚಿಹ್ನವು ಸ್ಥಾನಿಸಲ್ಪಬ್ಬದೆ. ಹಿ ಜೇ ಶ್ರೀ ಜಗದೀಶಚಂದ್ರ ಬೋಸರು ತಮ್ಮ ನೇಪಾಲ ಪ್ರವಾಸದಲ್ಲಿ ಈ ಐತಿಹಾಸಿಕ ಘಟನೆ ಗಳನ್ನು ಸಂಗ್ರಹಿಸಿದರು; ಸಾಹಿತ್ಯ ಪತ್ರಿಕೆಯಲ್ಲಿ ಶ್ರೋ. ಜಲಧರ ಸೇನರು ಅವುಗಳಿಗೆ ಸುಂದರೆ ಲೇಖದ ಒಪ ನೃಕೊಟ್ಬು ಪ್ರಕಟಿಸಿದರು. ಭಾರ- ತದ ಸ್ನಾತ ಒತಂತ್ರ್ಯ ಯುದ್ದದ ಇತಿಹಾಸದಲ್ಲಿ ಲು ೧೧ ಇದೊಂದು ಉಜ್ವಲ ಪುಟ, ಭಾರತೀಯರಲ್ಲಿ ಈಸ್ಟಾ ತಂತ್ರ ದಾಹಜೊಡನೆ ಸಂಘಟನೆ, ಐಕ್ಮ ಮೊದಲಾದುವಿದ್ದಿದ್ದರೈ, ಅವರೆಂದೂ ಹ ತಂತ್ರ ನ್ನಗೆ ತುತ್ತಾಗುತ್ತಿ ರಲಿಲ್ಲ. ಧಾರವಾಡದ * ಪ್ರದೀಪ *ದಿಂದ (ಸಂ: ಶ್ರೀ ವಿನೀತ ರಾಮಚಂದ್ರರಾಯರು) ಹಾ ರಾಸ ಎರಾ ಯಜ ಇಂಡೋಚೀನದ ಒಂದು ಸುಂದರ ಜಾನಪದ ಕಲ್ಪನೆ ಕೆ ಎಲ್ಲೆ, ಅಡಕ (ಲಕ ಹಂಗ ಯಾಂಗನು ಆಳುತ್ತಿ ದ್ಮಾಗ ತಾನ ಮತ್ತು ಲಾಂಗ ಎಂಬ ಇಬ್ಬರು ಅಣ್ಣತಮ್ಮಂದಿರಿದ್ದರು. ಅವರ ಸುಂದರ ರೂಪ ಮತ್ತು ಪರಸ್ಪರ ಸಾಮ್ಯದ ಮೂಲಕ ಆ ಭಾಗದ ಜನಕೆಲ್ಲ ಅವರನ್ನು ಗೌರವಾಶ್ಚರ್ಯಗಳಿಂದ ಕಾಣುತ್ತಿದ್ದರು. ಅವರಿಬ್ಬರಲ್ಲಿ ಆಗಾಧ ಪ್ರೇಮವಿತ್ತು. ಅವರೀ ರ್ವರ ರೂಪಸಾಮ್ಯ ಮತ್ತು ಅವರು ಚಿಕ್ಕಂದಿ ನಲ್ಲಿಯೇ ಅನಾಥರಾದದ್ದು ಅವರ ಈ ಬಾಂಧವ್ಯ ವನ್ನು ಇನ್ನಿಷ್ಟು ಬಿಗಿಗೊಳಿಸಿತ್ತು. ಅವರು ಎಂದೂ ಒಬ್ಬರನ್ನೊಬ್ಬರು ಅಗಲಿ ಇರುತ್ತಿರಲಿಲ್ಲ- ವಾದ್ದರಿಂದ ಅವರನ್ನು ಜನರು. "" ಅಶ್ವಿನೀ ಕುಮಾರರು '' ಎಂದು ಕರೆಯುತ್ತಿದ್ದರು. ತಮ್ಮ ಹೈದಯ ಮನಸ್ಸುಗಳು ತಮ್ಮ ಪೂರ್ವ ಜರ ನೀತಿಯಂತೆ ರೂಪಿಗೊಳ್ಳಲೆಂದು ಅವರು "ಗುರು ' ವೊಬ್ಬನನ್ನು ಹುಡುಕಿದರು. ಧರ್ಮ 4“ಫಿಯತ್‌' ನಾರಮ೯ ? ಪತ್ರಿಕೆಯಿಂದ ೭೦ ಮತ್ತು ಸುಣ್ಣ ಪರಾಯಣನಾದ ಲೂ ಎಂಬವ ತಮ್ಮ ಗುರುವಾ ಗಲು ಯೋಗ್ಯನೆಂದು ಕಂಡು ಅವರಿಗೆ ಆನಂ ವಾಯಿತು. ಈ ಅಣ್ಣ-ತಮ್ಮಂದಿರಷ್ಟೇ ವಯಸ್ಸಿನ ಮ। ಳೊಬ್ಬಳು ಲೂಗೆ ಇದ್ದಳು. ಅವಳು ಆ ಭಾಗದಲ್ಲೆ ಅತ್ಯಂತ ಸುಂದರಿಯೆಂದು ಖ್ಯಾತಳಾಗಿದ್ದಳು ಈ ಹುಡುಗಿ ತನ್ನ ತಂದೆಯ ಈ ಇಬ್ಬರು ಶಿಷ್ಕರ[ ಮೋಹಗೊಂಡು ಅವರಲ್ಲಿ ಹಿರಿಯನಾದ ನನ್ನು ವರಿಸಬಯಸಿದಳು. ಆದರೆ ಇಬ್ಬರ ಹಿರಿಯನಾರು? ಮಾನವಂತ ಮನೆತನದ ಯನ್ನು ಆ ವಿದ್ಯಾರ್ಛಿಗಳಿಗೆ ಕೇಳುವಂತಿರಲಿ ಮುಂದೊಮ್ಮೆ ಅವಳಿಗೆ ಒಂದು ಸುಸಂಧಿ ಕಿತು ಒಂದು ಭೋಜನ ಸಮಾರಂಭದ ಸ ಯದಲ್ಲಿ ಅವರಿಬ್ಬರು ಊಟಕ್ಕೆ ಕುಳಿತದ್ದ ಅವಳು ಕಂಡಳು. ಅವರಲ್ಲಿ ಒಬ್ಬನು ಇನೆ ಬ್ಬನಿಗೆ ಊಟದ ಕಡ್ಡಿಗಳನ್ನು ಕೊಟ್ಟಾಗ, ತೊಟ್ಟ ವನು ಚಿಕ್ಕ ವನು' ಎಂದು ಅವಳಿಗೆ ತಿಳಿ ತು. __ ಅವಳ ತಂದೆ-ತಾಯಿಗಳಿಗೆ ಮಗಳ ಆಯ್ಕೆ ಮೆಚ್ಚಿ ಗೆಯಾಯಿತು. ಲಾಂಗನಿಗೆ ಅಣ್ಣ ಸುತೆ ಯಾದದ್ದ ನ್ನು ಕಂಡು ಸಂತೋಷವಾಯಿತು. ಅದಕೆ. ಪ್ರೇಮದ ಸಾಮ್ರಾಜ್ಯ ಸುಲಭವಾಗಿ ಪಸ ರಿಸುತ್ತದೆ. ತಾನ ತನ್ನ ಸುಂದರ ಪತ್ನಿ ಯಲ್ಲಿ ' ಅನುರಕ್ತನಾಗಿ ತನ್ನೆಲ್ಲ ಸಮಯವನ್ನು "ಅವಳಿ ಗಾಗಿ ವ್ಯಯಿಸತೊಡಗಿದ. ತಾನನು ಲಾಂಗನನ್ನು ಮರೆತು "ನನನ್ನು ಅತಿ ದುಃಖಿಯನ್ನಾಗಿ ಮಾಡಿ ದನು. ಸ್ವಾರ್ಥ ಸುಖದಲ್ಲಿ ಅಣ್ಣ ಮಗ್ನ ನಾದುದರಿಂದ ಬಂಧುಪ್ರೇಮಕ್ಕೆ ಎರವಾದ. ಸ ಮಾನವ ಮಾತ್ರ ನಿಲ್ಲದ “ಬಾಕ ಸ್ಥಳಕ್ಕೆ ಹೋಗಿ | ಾರಿಗೊ ಕಾಣದಂತಿದ್ದು ತನ್ನ ಹೈದಯದ ದುಃಖವನ್ನು ಕಡಿಮೆ ಮಾಡಿಕೊಳ್ಳಬಯಸಿದನು. ಸೂರ್ಯ ಕಿರಣಗಳು ಮೂಡುವುದಕ್ಕೆ ಮೊದಲು, ಶಾತ್ರಿ ಯಿನ್ನೂ ಗಂಭೀರ ಶಾಂತಿಯಕ್ಲಿ ಹ ದ್ದಾಗ ಹಾಸ ಮನೆ ಬಿಟ್ಟು ಹೊರಟನು. ' ಅಡಎಯ ಮಾರ್ಗವಾಗಿ ನಡೆದು ಇ ನದೀತೀರವನ್ನು ತಲುಪಿದನು. ಮನೆಯಿಂದ ಓಡಿದ ಮೊದಲ್ಗೊಂಡು ಇದುವರೆಗೆ ಆತ ವಿಶ್ರಾಂತಿ ಪಡೆದಿರಲಿಲ್ಲ. ಅದಕ್ಕೂ ಖೇದದ ' ಮಾತೆಂದರೆ ಅವನಿಗೆ ತನ್ನ ಸಂಗಡ ಆಹಾರವನ್ನು ತರಬೇಕು ಎಂಬ ವಿಚಾರ ಕೂಡ ಹೆಳಳೆದಿರ ಬಿಲ್ಲ. ದಣಿವಿನಿಂದ ಸೋತು : ಹಸಿವೆಯಿಂದ ಕಂಗಾಲಾಗಿ ಆತ ತಾನು ದಾಟಲಾರದ ಆನದಿಯ ತೀರದಲ್ಲಿ ಬಿದ್ದುಕೊಂಡ, ನದಿಯಪ್ಪ ಪ್ರವಾಹ ಅಗ ಲವೂ ಆಳವೂ ವೇಗವೂ ಆಗಿತ್ತು. ಈ ಗೊತ್ತು ಗುರಿಯಿಲ್ಲದ ಪ ಸ್ರಯಾಣಿಕ ನಿರಾಶೆಯಿಂದ ಕುಗ್ಗಿ ಅಳತೊಡಗಿದ. ಆತ ಬಹು ಹೊತ್ತಿ ನವರೆಗೆ ಅತ್ತು ಅತ್ತು ಕೊನೆಗೆ ಆ ನಿರ್ಜನ ನದೀ ತೀರ ದಲ್ಲಿ ಸತ್ತು ಹೋದ. ಮಾನವನ ಸುಖ ದುಃಖದ ಸಮಾಚಾರಗಳೆಲ್ಲ ಗೊತ್ತಿರುವ ಸ್ವರ್ಗದ ದೇವತೆ | ಗಳು ಅಗಾಧ ಬಂಧುಪ್ರಿ ಮದ ಕ ಪ್ರಾಣ ಕ: ಎಲೆ, ಅಡಕೆ ಮತ್ತು ಸುಣ್ಣ ೭೧ ತೆತ್ತ ಬಡ ಲಾಂಗನ ದೇಹವನ್ನು ಒಂದು ಕಲ್ಲು ಬಂಡೆಯನ್ನಾಗಿ ಮಾರ್ಟ ಡಿಸಿದರು. ಆ ನಿರ್ಜನ ಪ್ರದೇಶದಲ್ಲಿ ಬಹುದೂರದಿಂದ ಈ ಕಲ್ಲುಬಂಡೆ ಕಾಣಿಸುವಂತಿತ್ತು. ಪ್ರೇಮದ ಮೊದಲನೆಯ ಆವೇಗ ಕಡಿಮೆ ಯಾದ ಬಳಿಕ ತಾನನಿಗೆ ಲಾಂಗನ ನೆನಪು ಬಂತು. ಕೆಲ ದಿನಗಳಿಂದ ಆಳುಗಳು, ಸ್ನೇಹಿತರು, ನೆಕೆ ಹೊರೆಯವರು, ಹಳ್ಳಿಗರು ಯಾರೂ ಲಾಂಗೆ ನನ್ನು ಕಂಡಿರಲಿಲ್ಲ. ಆತ ಎತ್ತ ಹೋದನೆಂದು ಯಾರಿಗೂ ಗೊತ್ತಿರಲಿಲ್ಲ. ತಾನನಿಗೆ ಲಾಂಗ ಲಲ್ಲಿರುವನೆಂದು ತಿಳಿಯ ಲಿಲ್ಲ. ತನ್ನ ತಪ್ಪೆ ಕೃತಿಯನ್ನು ಕುರಿತು ಚಿಂತಿಸಿ ದಂತೆಲ್ಲ ಅತನ “ಎಕ್ಕೆ ಅದು ಅಸಹ್ಯವಾಗ ತೊಡಗಿತು. ಪಶ್ಚಾತ್ತಾಪದಿಂದ ತಪ್ತನಾದ ತಾನ ಹೆಂಡತಿ ಮಲಗಿದ್ದಾಗ ಎದ್ದು ಲಾಂಗನ ಶೋಧಕ್ಕೆ ೦ದು ಮನೆಯಿಂದ ಹೊರಟ, ಆತ ಹಾದಿಯಲ್ಲಿ' ಗಟ್ಟಿ ಯಾಗಿ ತಮ್ಮನ ಹೆಸರು ಹಿಡಿದು ಕೂಗುತ್ತಿ ದ್ದ ಆದೆಕೆ ಅದಕೆ ಲ್ಲಿ ಸ ಬರಬೇಕು? ಅನೇಕ ದಿನ ಗಳ ವರೆಗೆ ಜು ದಣಿವು-ವಿಶ್ರಾಂತಿಗಳ ಪರಿವೆಯಿ ಲ್ಲದೆ ನಡೆದ, ನಿಮಿಷ ನಿಮಿಷಕ್ಕೆ ಹಸಿವೆ ಮತ್ತು ಮನಸ್ಸಿನ ಸಂಕಟ ಅವನನ್ನು "ಣ್ಣು ಮಾಡು ್ತಿದ್ದವು, ಆ ನಿರ್ಜನ ಪ್ರದೇಶದಲ್ಲಿದ್ದ ಬಂಡೆಗಲ್ಲಿನ ಬಳಿಗೆ ಬಂದಾಗ ಅವನಲ್ಲಿ ಶಕ್ತಿಯ ಲವಲೇಶವೂ ಉಳಿದಿರಲಿಲ್ಲ. ಆದರೂ ಅದನ್ನು ಹತ್ತಿ ನೋಡಿ ದರೆ ಏನಾದರೂ ಕಂಡೀತೆಂದು ಎಣಿಸಿ ಆತ ತನ್ನಲ್ಲಿ ಇದ್ದುಬಿದ್ದ ಶಕ್ತಿಯನ್ನೆ ಲ್ಲ ಒಟ್ಟು ಗೂಡಿಸಿ ಬಂಡೆಗಲ್ಬನ್ನೆ (ರಿದ. ಆದರೆ ಅಲ್ಲಿಗೆ ಆಶ ಶ್ರಮವನ್ನು ತಾಳಲಾಕಡ ಅವನ ಪಾ ಣಪಕ್ಷಿ ಸ ಹೋಯಿತು. ದೇವತೆಗಳು ಅವನ ದೇಹವನ್ನು ಒಂದು ಸಪೂರಾದ ಎತ್ತರವಾದ ಮರವನ್ನಾಗಿ ಮಾರ್ಪ ಡಿಸಿದರು. ಅಗಲವಾದ ಅದರ ಎಲೆಗಳು ಬೀಸ ಣಿಕೆಯಂತಿದ್ದವು. ೩೨ ಕಸ್ತೂರಿ ಇಶ್ತ್ನ ಮನೆಯಲ್ಲಿ ಗಂಡ ಕಾಣದಾದಾಗ ಯೋಚಿಸಿ ಯೋಚಿಸಿ ಕೊನೆಗೆ ಆತ ತನ್ನ ತಮ್ಮನ ಶೋಧಕ್ಕಾಗಿ ಹೊರಟಿರಬೇಕೆಂದು ತಾನನ ಹೆಂಡತಿ ಅರಿತುಕೊಂಡಳು. ಇ ಗಂಡನಿಗೇನಾಯಿತೋ ಏಎಂದು ಆಂಜದ ಅವಳು ಅವನನ್ನು ಹುಡುಕುತ್ತ ಹೊರಟಳು. ಮತ್ತೆ ಮೂರನೆಯ ಸಲ ಅದೇ ಬಗೆಯ ಮಾರ್ಗ ಶ್ರಮಣ, ದಣಿವು, ಹಸಿವೆಗಳ ನಾಟಕ ನಡೆ ಯಿತು. ವಿಶ್ರಾಂತಿಯಿಲ್ಲದೆ, ಹಗಲು ರಾತ್ರಿಯೆ ನ್ನದೆ. ಅನ್ನ-ನೀರುಗಳ ಪರಿವೆಯಿಲ್ಲದೆ ತಾನನ ಹೆಂಡತಿ ಗಂಡನೆ ಶೋಧಕ್ಕಾಗಿ ವ್ಯರ್ಥ ಹಾದಿ ಕ್ರಮಿಸಿದಳು. ಅವಳಿಗೂ ದಣಿವು-ಹಸಿವು- ನೀರಡಿಕೆಗಳು ಅಂತ್ಯಕಾಲವನ್ನು ತಂದೊಡ್ಡಿ ದವು. ಆ ನಿರ್ಜನ ಪ್ರದೇಶದಲ್ಲಿ ಏಕಾಂಗಿಯಾ ಗಿದ್ದ ಆ ಬಂಡೆಗಲ್ಲು, ಅದರ ಮೇಲಿನ ಗಿಡ- ಇವುಗಳಿಂದ ಆಕರ್ಷಿತಳಾದ ಅವಳು ಲಾಂಗ ಮತ್ತುತಾನ ಸತ್ತ ಸ್ಥಳಕ್ಕೆ ಬಂದಳು. ಸೋತು ಸುಣ್ಣವಾದ ತನ್ನ ಕೈಗಳಿಂದ ಆ ಅಡಿಕೆ ಮರವನ್ನಪ್ಪಿಕೊಂಡು ಅವಳು: ಬಂಡೆಗಲ್ಲನ್ನೇ ರಲು ಯತ್ನಿಸಿದಳು. ಆ ಶ್ರಮವನ್ನು ಸಹಿಸದೆ ಅವಳ ದೇಹ ಕುಸಿಯಿತು. ಪ್ರಾಣ ಹಾರಿತು. ಅವಳ ಕೊನೆಯ ಪ್ರಯತ್ನದ ಸ್ಮಾರಕವೆಂದು ದೇವತೆಗಳು ಅವಳನ್ನೊಂದು ಬಳ್ಳಿಯನ್ನಾಗಿ ಮಾಡಿದರು. ಹೀಗೆ ಈ ಪ್ರೇಮ ನಾಟಕದ ಮೂವರು ಪ್ರಧಾನ ಪಾತ್ರಗಳು ಮೃತ್ಯುವಶರಾದರು. ನೆಲ ವುದ 2 ಈ ಮೂವರ ಕಥೆ ಯನ್ನೂ ಅವರ ದೇಹಗಳ ಮಾರ್ಪಾಟಿನ ವಿಚಾ ರವನ್ನೂ ಕೇಳಿದ ವಯೋವೃದ್ಧನಾದ ಮುರಿ ಯೊಬ್ಬನು ಅವರ ಗೌರವಾರ್ಥವಾಗಿ ಮತ್ತು ಬ ಬಂಧ: ದ ಹಾಗೂ ಪತಿ-ಪತ್ನಿಯರ ಪ್ರೇಮ ನಿಷ್ಕೆಗಳ ಪ್ರತೀಕವಾಗಿ ಮಃ ಶೇಜಂಯು ವನ್ನು ಕಚ್ಚಿ ತಳಿ ಆ ಸಮಯದಲ್ಲಿ ವಿಯತ್‌ ನಾಮದಲ್ಲಿ ಭಯಂ ಕರ ಬರಗಾಲ ಬಿದ್ದಿತು. ಗಿಡ ಬಳಿ ಗಳೆಲ್ಲ ಒಣಗಿ ಕಮರಿಹೋದವು. ಆ ಕಾಲದಲ್ಲಿ ಆ ಅಡಿಕೆ ಮರ ಮತ್ತು ಅದನ್ನು ಬಳಸಿ ಹಬ್ಮಿಡ ವೀಳ್ಯದೆಲೆಯ ಬಳ್ಳಿ "ಮಾತ್ರ ಹಚ್ಚೆ ಹಸುರಾಗಿದ್ದು ಬೆಳೆಯುತ್ತ ಲೇ ಒಲ ವ್ವ ಸೆ ಅದ್ಭುತವನ್ನು ಕಾಣಲೆಂದು ಆ ಮುದುಕ ಕಟ್ಟಿಸಿದ ದೇವಾಲ ಯಕ್ಕೆ ಅರಸು ಹಂಗ ಯಾಂಗ “ತನ್ನ ಪರಿವಾರ ದೊಂದಿಗೆ ಬಂದ. ಅರಸನ . ಸ್ವಾಗತಕ್ಕಾಗಿ ಆ ಗಿಡ ಮತ್ತು ಬಳ್ಳಿಗಳು ತಮ್ಮ ಸೌಂದರ್ಯ ಕಾಂತಿಗಳನ್ನು ಹೆಚ್ಚಿ ಭಾನ ಸುತ್ತಲಿನ ಮರುಭೂಮಿಯಂಥ ೈಶ್ಯದಲ್ಲಿ ಈ ಜೀವಪ್ರಭೆಯನ್ನು ಕಂಡು ಅರ ದ ಅವನ ಸಕನಾರದಕಹೂ ಆಶ್ಚ ರ್ಶ ಚಕಿತ ದರು. ಒಂದು ಅಡಿಕೆಯನ್ನೂ ಒಂದಿಷ್ಟು ಏಎಲೆಗ ಳನ್ನೂ ಕೊಯಿಸಿ ಹಂಗ ಯಾಂಗನು ಬಾಯಲ್ಲಿ ಹಾಕಿಕೊಂಡು ಜಗಿದನು. ಅವುಗಳ ರುಚಿ ಅ ನಿಗೆ ಸುಖಕರವೆನಿಸಿತು. ಅವನ ಬಾಯಿಯಿಂ ಒಂದು ಎಂಜಲು ಬಿಂದು ಜಗುಳಿ ಆ ಸುಣ್ಣ ಕಲ್ಲುಬಂಡೆಯ ಮೇಲೆ ಬೀಳಲು ಅಲ್ಲೊಂ ಕೆಂಪಗಿನ ಕಲೆಯಾದುದು ಕಾಣಿಸಿತು. ಬಹಳ ಹಿಂದೆ ನಡೆದೆ ಆ ದಿನದ ಘಟನೆ ನಂತರವೇ ಎಲೆ-ಅಡಿಕೆ ತಿನ್ನುವ ಮತ್ತು ಅದನು ವಿವಾಹ ನಿಶ್ಚಯ ಮತ್ತು ವಿವಾಹ ಕಾಲಗಳ ಇತರರಿಗೆ ಅರ್ಥಿಸುವ ಕೂಢಿ ಬಳಕೆಗೆ ಬಂ ಪ್ರೇಮ ಮತ್ತು ದಾಂಪತ್ಯ ನಿಷ್ಠೆಯ ದ್ಯೋಃ ಕವಾದ ಈ ಎಲೆ ಅಡಿಕೆ ಸುಣ್ಣಗಳ ಎಂಕುಡೆ “ಮದುವೆಯೆಂಬ ನಂಟು ಜೀವಮಾನದ ಗಂಟು ಎಂಬುದನ್ನು ಹೈ ದಯಸ್ಪರ್ಶಿಯಾಗಿ ಸೂಚಿ ತ್ತದೆ. ತರುಣ ತರುಣಿಯರಲ್ಲಿ ಪ ಪರಸ್ಪರ ಅನುರಾಗ ಪ್ರಥಮ ಲಕ್ಷಣವೆಂದು ತಾಂಬೂಲವನ್ನು ವಿ ಮಯ ಮಾಡುವ ಪದ್ಧತಿ ನಡದು ಚು ಈ ಕಾರಣದಿಂದಲೇ. “ ತಾಂಬೂಲವು ಎಲ್ಲ ಸಂಭಾಷಣೆಗೆ ದೀಶಿ ಯಾಗಿದೆ. ಅದು ಬಹುಶಃ ನಿಜಪ್ರೇಮ ಮ ಸುಖವಿವಾಹೆಗಳಲ್ಲಿ ಪರ್ಯ ವಸಾನ ಹೊಂದ ವುದು” ಎಂಬೊಂದು ಉಕ್ತಿಯೂ ಬಳಕೆಯಲ್ಲಿ ಸ್‌ ಸಿಂಹ ಮೊದಲಾದ ಪ್ರಾಣಿಗಳಿಗಿಂ- ತಲೂ ಕ್ರೂರವಾದ, ಅದೇಕೆ, ಜಗತ್ತಿನ ಪ್ರಾಣಿ ಗಳಲ್ಲೆಲ್ಲ ಅತ್ಯಂತ ಕ್ರೂರವಾದ ಪ್ರಾಣಿಯೊಂ- ದಿದೆ. ಈ ಅತಿ ಕ್ರೂರ ಪ್ರಾಣಿ ಆಕಾರದಲ್ಲಿ ತೀರ ಚಿಕ್ಕದು. ಆದರೆ ಆಕ್ರಮಣ ಮಾಡುವ ರೋಷ ಇದರಲ್ಲಿ ಎಷ್ಟು ತೀವ್ರವಾಗಿರುತ್ತದೆಂದಕೆ ಇದು ತನಗಿಂತ ಎರಡು ಅಥವಾ ಮೂರು ಪಟ್ಟು ದೊಡ್ಡದಾದ ಪ್ರಾಣಿಯ ಮೇಲೆ ಏರಿ ಹೋಗಲು ಕೂಡ ಹಿಂದೆಮುಂದೆ ನೋಡುವದಿಲ್ಲ. ಬೇಟಿ ಕೆ ಯನ್ನು ಕೊಂದ ಬಳಿಕ ಕೂಡಲೆ ಅದನ್ನು ತಿಂದು ಬಿಡುವಲ್ಲಿ ಇದು ಬಲು ನಿಪೆಣ. ಇದರ ಜೀರ್ಣ ಶಕ್ತಿಯಂತೂ ಪ್ರಚಂಡವಾದದ್ದು. ಪ್ರತಿ ಮೂರು ಅಥವಾ ನಾಲ್ಕು ತಾಸುಗಳಿಗೊಮ್ಮೆಯಾದರೂ ಇದಕ್ಕೆ ಇದರ ದೇಹದ ಇಮ್ಮಡಿ ತೂಕದಷ್ಟು . ಆಹಾರ ಸಿಗಲೇ ಬೈಕು. ಇಲ್ಲವಾದಲ್ಲಿ ಇದು ಜಠರಾಗ್ನಿಯ ಜಳದಿಂದ ಮೂರು ನಾಲ್ಕು ಗಂಟಿಯೊಳಗೇ ಸತ್ತು ಹೋಗುವದು. ಬೇಟಿಯಾಡಲು ಮತ್ತು ಆಹಾರ ಜೀರ್ಣಿಸಿ . ಕೊಳ್ಳಲು ಇದು ತನ್ನ ಜೀವನದ ಸಮಸ್ತ ಶಕ್ತಿ ಪೊ 1 ತ ಚೋಟುದ್ರದ ರಾಕ್ರಸ: ಇದು ಪ್ರಾಣಿಲೋಕದ ಅತಿಭೀಕರ ಜೀನಿಗಳಲ್ಲೊಂದು ನೊ೦ಡಿಲಿ ಯನ್ನು ಹದಿನೈದು-ಹದಿನಾರು ತಿಂಗಳುಗಳಲ್ಲಿ ವ್ಯಯಿಸಿ ವೃದ್ಧಾಪ್ಯವನ್ನು ಹೊಂದಿ ಸಾಯುತ್ತದೆ. ಈ ಪ್ರಾಣಿಯ ಆಯುಷ್ಯ ಅತಿ ಹೆಚ್ಚೆಂದರೆ ಒಂದೂ ವರೆ ವರ್ಷ ಮಾತ್ರ. ಗೊಬ್ಬರಕ್ಕಾಗಿ ಕಸಕಡ್ಡಿಗಳನ್ನು ಅಥವಾ ಸಗಣಿ ಮುಂತಾದವನ್ನು ತುಂಬುವ ಹೊಂಡದಲ್ಲಿ ಈ ಜಾತಿಯ ಹೆಣ್ಣು ನಾಲ್ಕರಿಂದ ಹತ್ತರವರೆಗೆ ಮರಿಗಳನ್ನು ಹಾಕುತ್ತದೆ. ಒಂದು ವಾರದೊಳ ಗಾಗಿ. ಮರಿಗಳು ಓಡಾಡಲಾರಂಭಿಸುತ್ತವೆ. ಮೂರು ನಾಲ್ಕು ವಾರಗಳಾದ ಬಳಿಕ ತಾಯಿ ಮರಿಗಳಿಗೆ ಮೊಲೆ ಕೊಡುವದನ್ನು ನಿಲ್ಲಿಸಿ ಅವನ್ನು ಬಾಹ್ಯ ಜಗತ್ತಿಗೆ ದೂಡುತ್ತದೆ. ಅವು ತೋಟಿ ಗಳಲ್ಲಿ, ಗಿಡಗಳ ಬುಡದಲ್ಲಿ, ಹುಲ್ಲುಗಾವಲು ಗಳಲ್ಲಿ ಆಹಾರ ಶೋಧಕ್ಕಾಗಿ ಅಲೆಯತೊಡ ಗುತ್ತವೆ, ವಾಸ ಸ್ನಾನವನ್ನು ಬದಲಿಸಬೇಕಾದ ಅಗತ ಬಂದಾಗ ಹೆಣ್ಣು ತನ್ನ ಮರಿಗಳೊಂದಿಗೆ ಎರ ಡನೆಯ ಕಡೆಗೆ ಹೊ!ಗುವಾಗಿನ ದೈಶ್ಯ ನೋಡು ವಂಥದಿರುತ್ತದೆ. ಮಂಗ್ಶ ಬೆಕ್ಕು ಮುಂತಾದವು ಗಳು ತಮ್ಮ ಮರಿಗಳನ್ನು ಒಂದೆಡೆಯಿಂದ ಸಃ ತ್ರಾ, ರಾಜನಾಥ ಸಾಂಡೆಯನರ ಲೇಖದ ಆಧಾರದಿಂದ ೫-2-10 ೭೩ ೩೪ ಕಸ್ತೂರಿ ಇನ್ನೊಂದೆಡೆಗೆ ಸಾಗಿಸುವದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಆದರೆ ಈ ಕ್ರೂರ ಪ್ರಾಣಿ ತನ್ನ ಮರಿಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ರೀತಿ ವಿಚಿತ್ರ. ಸಂಜೆಯ ಮಬ್ಬುಗತ್ತಲಲ್ಲಿ ತಾಯಿ ಮುಂದೆ ಹೋಗುತ್ತಿರುವಾಗ ಒಂದು ಮರಿ ಅದರ ಬಾಲ ವನ್ನು ಕಚ್ಚಿಕೊಂಡು ಹಿಂದಿನಿಂದ ನಡೆಯುತ್ತದೆ. ಆ ಮರಿಯ ಬಾಲವನ್ನು ಇನ್ನೊಂದು ಮರಿ ಕಚ್ಚಿ ಕೊಂಡಿರುತ್ತದೆ. ಹೀಗೆ ಎಲ್ಲ ಮರಿಗಳೂ ಒಬಂದಕೊಂದರ ಬಾಲವನ್ನು ಕಚ್ಚಿಕೊಂಡು ಕವಾಯತು ಮಾಡುವ ಸೈನಿಕರಂತೆ ಸಾಲುಗಟ್ಟಿ ಹೋಗುವವು. ಈ ಪ್ರಾಣಿಯ 'ತಲೆ ಇದರ ದೇಹದ ಒಂದು ಮೂರಾಂಶದಜ್ಬರುತ್ತದೆ. ಹೆಂದಿಯ ಮುಖದಂತೆ ಇದರ ಮುಖವೂ ಮುಂದಕ್ಕೆ ಚಾಚಿರುತ್ತದೆ. ಕಣ್ಣುಗಳು ತೀರ ಚಿಕ್ಕವು. ಹುಲ್ಲಿನ ರಾಶಿಯಲ್ಲಿ ಓಡಾಡುವಾಗ ಇದು ಪ್ರತಿ ನಿಮಿಷಕ್ಕೂ ವಾಸನೆ ತೆಗೆದುಕೊಳ್ಳುತ್ತಿರುತ್ತದೆ. ಬೇಟಿ ಹುಡುಕುವದ ರಲ್ಲಿ ಇದು. ದೃಷ್ಟಿಗಿಂತಲೂ ವಾಸನೆಯನ್ನೇ ಹೆಚ್ಚಾಗಿ ಅವಲಂಬಿಸುತ್ತದೆ. ಬೇಟಿಯ ಇರವು ಗೊತ್ತಾದೊಡನೆ ನಡುವಿನ ಹುಲ್ಲನ್ನು ಭೇದಿಸಿ ಕೊಂಡು ಮಿಂಚಿನಂತೆ ಅದರ ಮೇಲೆ ಐಎರಗಿ ಭಯದಿಂದ ಕಂಪಿಸುವ ಅದನ್ನು ಕ್ಷಣಾರ್ಧದಲ್ಲಿ ಕೊಲ್ಲುತ್ತದೆ. ; ಅನಿವಾರ್ಯವೂ ಸ್ವಾಭಾವಿಕವೂ ಆದ ಸಂತಾ ನೋತ್ಚತ್ತಿಯ ಉತ್ತೇಜನ ಬಂದಾಗ ಹೊರತು ಅಥವಾ ಪರಿವಾರ ಸಂರಕ್ಷಣೆಯ ಪ್ರೇರಣೆಯ ಕಾಲವನ್ನು ಬಿಟ್ಟಕಿ ಈ ಜಾತಿಯ ಎರಡು ಪ್ರಾಣಿ ಗಳು ಒಂದೆಡೆ ಕೂಡಿ ಇರುವದು ಸಾಧ್ಯವೇ ಇಲ್ಲ. ಏಕೆಂದಕೆ ತಿನ್ನಲು ಮತ್ತಾವ ಪ್ರಾಣಿಯೂ ಸಿಗ ದಿದಕೆ ಹಸಿವೆಯ ಬಾಧೆಯನ್ನು ನಿವಾರಿಸಲು ಕೂಡಿ ಇರುವ ಎರಡರಲ್ಲಿ ಯಾವದಾದಕೊಂದು ಇನ್ನೊಂದರ ಭಕ್ಷ್ಯವಾಗಲೇ ಬೇಕಾಗುತ್ತದೆ. ಈ ಜಾತಿಯ ಏರಡು ಪ್ರಾಣಿಗಳನ್ನು ಒಂದೇ ಪಂಜರದಲ್ಲಿಟ್ಟು ಜೀವವಿಜ್ಞಾನಿಗಳು ಈ ಮಾತಿನ ನಿದರ್ಶನವನ್ನು ಅನೇಕ ಸಲ ಹೊಂದಿದ್ದಾರೆ. ಇಷ್ಟೊಂದು ಕ್ರೂರವಾದ ಈ ಪ್ರಾಣಿ ಮತ್ತಾ ವದೂ ಆಗಿರದೆ ನಾವು "ಸೊಂಡಿಲಿ' ಎಂದು ಕಕಿ ಯುವ ಇಲಿಯೇ ಆಗಿದೆ. ಇದಕ್ಕೆ ಚುಚುಂದ್ರಿ ಎಂದೂ ಅನ್ನುತ್ತಾರೆ. ಶಹರಗಳಲ್ಲಿರುವವರಿಗೆ ಸೊಂಡಿಲಿಯ ಪರಿ ಚಯವಿರದಿದ್ದರೂ ಹಳ್ಳಿಗರು ಅದನ್ನು ಚೆನ್ನಾಗಿ ಬಲ್ಲರು, ಸಂಜೆಯಾದೊಡನೆ ಸಾಮಾನ್ಯವಾಗಿ ಹಳ್ಳಿಯ ಪ್ರತಿಯೊಂದು ಮನೆಯಲ್ಲಿ ಚ್ಚ್ರು ಚ್ಚು ಎಂದು ಕೂಗುತ್ತ ಹೆಣ್ಣು ಸೊಂಡಿಲಿ ತನ್ನ ಓಡಾಟವನ್ನಾರಂಭಿಸುತ್ತದೆ. . ಅತ್ಯಂತ ಶೀತ ಪ್ರದೇಶಗಳನ್ನು ಬಿಟ್ಟಕೆ ಈ ಪ್ರಾಣಿ ಜಗತ್ತಿನ ಎಲ್ಲ ದೇಶಗಳಲ್ಲಿಯೂ ಇರುತ್ತದೆ. ಮತ್ತೆ ಬೇಕೆ ಬೇಕೆ ದೇಶಗಳಲ್ಲಿರುವ ಈ ಇಲಿಗಳ ಗುಣ- ಸ್ವಭಾವಗಳಲ್ಲಿ ಅಂಥ ಹೇಳಿಕೊಳ್ಳುವಂಥ ವೃತ್ಯಾಸವೇನೂ ಇರುವದಿಲ್ಲ. ಶೀತ ಪ್ರದೇಶ ಗಳ ಇಲಿಗಳಿಗೆ ಬಾಲವೇ ಇರುವದಿಲ್ಲ, ಇದ್ದರೂ ಬಹು ಚಿಕ್ಕದಾಗಿರುತ್ತದೆ. ತಿಬೇಟದ ರಾಜಧಾನಿ ಲ್ಹಾಸಾದ ದೇವಾಲಯಗಳಲ್ಲಿ ಬಾಲವಿಲ್ಲದ ಸಾವಿ: ರಾರು ಇಲಿಗಳು ನಿರ್ಭಯದಿಂದ ಸಂಚರಿಸುತ್ತಿ, ರುವದು ಫಿತ್ಯ ದೃಶ್ಯವಾಗಿದೆ. ತಿಬೇಟದಲ್ಲಿ ಇಲಿ: ಗಳು “ ಅಜಿಮಾ'' ಎಂಬ ದೇವತೆಯ ವಂಶ! ದವು ಎಂಬ ನಂಬಿಕೆ ಇರುವದರಿಂದ ಅಲ್ಲಿಯ: ಜನರು ಎಂದೂ ಅವುಗಳನ್ನು ಹಿಂಸಿಸುವದಿಲ್ಲ. ಕಾರ್ತಿಕ ಅಮಾವಾಸ್ಯೆಯ ರಾತ್ರಿಯಲ್ಲಿ ಬತ ಲೆಯಾಗಿ ಸೊಂಡಿಲಿಯನ್ನು ಕೊಂದು ಅದ ಚರ್ಮವನ್ನು ಸುಲಿದು ಆ ಚರ್ಮವನ್ನು ಕ್ಸೈ ಲ್ಲಿಟ್ಟುಕೊಂಡು ನಡೆಯುವವನು ಇತರರಿ ಅದೃಶ್ಯನಾಗುತ್ತಾನೆಂದು ನಮ್ಮ ದೇಶದ ತಾಂತ್ರಿ ಕರ ಹೇಳಿಕೆಯಿದೆ. ಹಿಂದಿನ ಕಾಲದಲ್ಲಿ ಕನ್ನ ಗಳ್ಳೆರು ಈ ಪ್ರಯೋಗದ ಬಲದಿಂದ ಕಣ್ಣಿ ಕಣಣಿಸದೆ ಕದಿಯುತ್ತಿದ್ದರೆಂದೂ ಮಂತ್ರವಾ ಗಳು ಕೂಡ ಇದನ್ನುಪಯೋಗಿಸುತ್ತಿದ್ದರೆಂದ ನಂಬುವವರಿದ್ದಾರೆ. ನಮ್ಮ ದೇಶದ ಚುಚುಂದ್ರಿಗಳು. ಇತಃ ದೇಶದ ಚುಚುಂದ್ರಿಗಳಿಗಿಂತ ಕಡಿಮೆ ಕ್ರೂರವು ಅಪಾಯಕಾರಿಯೂ ಆಗಿದ್ದರೂ ಇವು ತುಂ ಅಸಹ್ಯ ಪ್ರಾಣಿಗಳಾಗಿವೆ. ಇವು ಮುಟ್ಟಿದ ಅರಿ ಪಾತ್ರೆ ಮುಂತಾದವುಗಳಿಗೆ ಬಹಳ ಹೊತ್ತಿನವರೆ? ' ದುರ್ಗಂಧ ಬರುತ್ತದೆ. ಬಹುಶಃ ಈ ಕಾರಣ ' ಕ್ಯಾಗಿಯೆ ಬೂಚು ಹಾಕಿಟ್ಟ ಬಾಟ್ಲ್ಸಿಯ ಮೇಲೆ ಚುಚುಂದ್ರಿ ನಡೆದು ಹೋದರೆ ಕೂಡ ಒಳಗಿನ | ಎಣ್ಣೆ ಅಥವಾ ಬೇರಾವದೇ ವಸ್ತು ದೂಷಿತವಾ _ ಗುತ್ತದೆ ಎಂದು ಹೇಳುತ್ತಿರಬೇಕು. ... ಈ ಇಲಿಗಳ ಚಾತುರ್ಯವಾ ವರ್ಣಿಸುವಂತಿ ರುತ್ತದೆ. ಬಾಟ್ಲಿಯ ಬೂಚನ್ನು ತೆಗೆದು ಒಳ _ ಗಿನ ಎಣ್ಣೆಯಲ್ಲಿ ಬಹಳಷ್ಟ ನ್ನು ಇವು ಕುಡಿದು _ ಬಿಡುತ್ತವೆ. ಪರಮಾಶ ರೈವೆಂದರೆ ಬಾಟ್ಲಿಯ ಹೊರಗೆ ಒಂದೇ ಒಂದು “ನ ಎಣ್ಣೆ ಕೂಡ 'ಬದ್ದಿ ರುವದಿಲ್ಲ. ಬಾಟ್ಲಿ ಕೂಡ ಇದ್ದ. ಕ್ಸಿ ದ್ದ ಂತೆಯೇ ಇರುತ್ತದೆ. ಬೂಡು ಮಾತ್ರ ಕಳಿ “ಬಿದ್ದ ದ್ದು . ಬಣ್ಣೆ ಅರ್ಧಕ್ಕರ್ಧ ಕಡಿಮೆಯಾಗಿರುವದು ಕಾಣಿ ' ಸುತ್ತದೆ. ಇತು ಈರೀತಿ ಎಣ್ಣೆ ಸ್ಲಿಯನ್ನು ಕುಡಿ ಯುವ ರೀತಿ ತುಂಬ ಮನೋರಂಜತವಾಗಿದೆ. '... ಬೂಚು ತೆಗೆದ ಬಳಿಕ ಒಂದು ಇಲಿ ತನ್ನ ಬಾಲವನ್ನು ಬಾಟ್ಲಿಯೊಳಗೆ ಇಳಿಬಿಟ್ಟು ಮೇಲಕ್ಕೆ . ವಿತ್ತುತ್ತದೆ. ಎರಡನೆ ಇಲಿ ಆ ಬಾಲವನ್ನು (ಗ ಕ್ಕುತ್ತದೆ. ಸ್ವ ಸ್ವಲ್ಪ ಹೊತ್ತಿನ ಬಳಿಕ ಇನ್ನೊಂದು ಇಲಿ "್ನ ಬಾಲವನ್ನು ಇಳಿಬಿಟ್ಟು ಎತ್ತ ತೊಡ ' ಗುತ್ತದೆ. ಮತ್ತೂ ಸು ಇಲಿ ಆ ಬಾಲವನ್ನು | ಕೆಕ್ಕುತ್ತದೆ, ಹೀಗೆ ಸರತಿಯ ಪ್ರಕಾರ ಇಲಿಗಳು ಎಣ್ಣೆ ಕುಡಿಯುತ್ತವೆ. ಬಾಲಕ್ಕೆ ಎಣ್ಣೆ ಹತ್ತು ' ಶ್ರಿರುವ ವರೆಗೂ ಈ ಕ್ರಮ ನಿಲ್ಲುವದಿಲ್ಲ. ತ ಕೆಲ ದೇಶಗಳಲ್ಲಿ ಚುಚುಂದ್ರಿ ಯ ಒಂದು ' ಭೀಕರ ಜಾತಿ ಇದೆ. ಆಕಾರದಲ್ಲಿ ಇದು ಉಳಿದ ' ಸ್ವಜಾತೀಯ ಇಲಿಗಳಿಗಿಂತ ಸಣ್ಣದಾದರೂ . ಇದರ ಹಲ್ಲುಗಳಲ್ಲಿ ವಿಷವಿರುತ್ತದೆ. ಇದು ಕಡಿದ ಪ್ರಾಣಿ ವಿಷಪ್ರ ಭಾವದಿಂದ ತುಸು ಹೊತ್ತಿನಲ್ಲಿಯೆ ಎಚ್ಚ ರತಬ್ಬ ಬೀಳುತ್ತದೆ. ಆಗ ಈ ಸೊಂಡಿಲಿ ಅದನ್ನು ತಿಂದು ಹಾಕುತ್ತದೆ. ಇಂಥ ಚುಚುಂದ್ರಿ ಗಳು "ಬಾಲವನ್ನೆದ್ಮಿ ಎಣ್ಣೆ ಕುಡಿದರೆ ಉಳಿದು ಆಗೀ ಕ್‌ ಚೋಟುದ್ದದ ರಾಕ್ಷಸ: ಸೊಂಡಿಲಿ ೭೫ ಕೊಂಡ ಎಣ್ಣೆ ವಿಷಾರಿಯಾಗುವ ಸಂಭವವಿರು ತ್ತದೆ. ಈ ಕಾರಣದಿಂದಲೂ ಮೇಲೆ ಹೇಳಿ ದಂತೆ ಚುಚುಂದ್ರಿ ಮುಚ್ಚಿ ದ ಪಾತ್ರೆ ಗಳ ಮೇಲೆ ನಡೆದು ಹೋದರೂ ಬಳಗನ ವಸ್ತು ದೂಷಿತ ವಾಗುತ್ತದೆ ಎಂಬ ನಂಬಿಕೆ ಪ್ರ ಚಾರಕ್ಕೆ ಬಂದಿರ ಬೇಕು. ಹೀಗಿದ್ದರೂ ಇದರ ಆಕೃತಿ ಮತ್ತು ತೂಕ ತೀರ ಅಲ್ಪ. ಸೊಂಡಿಯ ಬೇಮಂಡ್‌ ಬಾಲದ ತುದಿಯ ವಕಿಗೆ ಮೂರಿಂಚು ಉದ್ದವಾಗಬಹುದು. ಅತಿ ದೊಡ್ಡ ಜಾತಿಯ. ಸೊಂಡಿಲಿ ೬॥ ಇಂಚಿ ಗಿಂತ ಉದ್ದವಿರುವುದಿಲ್ಲ. ತೂಕ ೧/೬ ತೊಲೆ ಯಿ:ಂದ ಎರಡು ತೊಲೆಯವರಿಗಿರಬಹುದು- ಅದು ಕೀಟಿಗಳಿಂದ ಹಿಡಿದು ಇಲಿಗಳ ವರೆಗೆ ಸಿಕ್ಕಿದ್ದನ್ನೆಲ್ಲ ಚರ್ಮ, ಮಾಂಸ, ಎಲುಬು ಸಹಿತ ವಾಗಿ ಕಬಳಿಸುತ್ತದೆ. ಇದರಲ್ಲಿ.ಅದರ ಸೂಜಿ ಯಂಥ ೩೨ ಹಲ್ಲುಗಳು ಅನುಕೂಲ ಆಯುಧ ವಾಗುತ್ತವೆ. ಅದರ ಸಂತಾನೋತ್ಪಾದನ ಶಕ್ತಿಯೂ ಅದರ ಜೀರ್ಣಶಕ್ತಿಯಷ್ಟೇ ಪ್ರಚಂಡವಾಗಿದೆ. ಅಮೇ ರಿಕದ ಪ್ರಾ ಣಿಶಾಸ್ತ್ರ ಉದ್ಯಾನದಲ್ಲಿ ಒಂದು ಜತೆ ಸೊಂಡಿಲಿ "ಜದ! ವರ್ಷದಲ್ಲಿ ೬೬ ಮರಿಗಳನ್ನು ಹಾಕಿದ್ರ ಲೆಕ್ಕ ಸಿಕ್ಕಿ ತು. ಗರ್ಭ ನಿಂತ ೧೨ರಿಂದ ೧೬ ದಿನಗಳ್ಲಲ್ಲಿ ಆ ಮರಿ ಹಾಕುತ್ತದೆ. ಮೂರು ತಿಂಗಳು ಪ್ರಾಯದ್ಕಾ ಗಿರುವಾಗಲೇ ಹೆಣ್ಣು ಸಂತಾನೋತ್ಪಾದನೆ ಮಾಡತೊಡಗುತ್ತದೆ. ದೀಪಾವಳಿಯ ದಿನ ಜುಗಾರಿ ಆಡದವರು ಮುಂದಿನ ಜನ್ಮದಲ್ಲಿ ಸೊಂಡಿಲಿಯಾಗಿ ಹುಟ್ಟು ತ್ತಾರೆ ಎಂಬ ನಂಬಿಗೆಯೂ ನಮ್ಮ ದೇಶದ ಕ್‌ೆ ಭಾಗಗಳಲ್ಲಿ ಇದೆ. ಪ್ರತಿಯೊಂದು ಕ (ಶದಲ್ಲಿಯೂ ಸೊಂಡಿಲಿಯ ಬಗ್ಗೆ "ಒಂದಿಲ್ಲೊಂದು ಅಂಧ ಶ್ರ ದ್ದೆ ಇದ್ದೇ ಇರುತ್ತ ಥೆ (( ( ( ₹181] ( | ( ಅಸರಾಹ್ನ ಸುಮಾರು 2 ಘಂಟಿಯ ಹೊತ್ತು. ನಾನು ನನ್ನ ಯಜಮಾನರ ಷರ್ಟಗೆ ಬಟನ್‌ ಹೊಲಿದು ಹರಿದ ಕಾಲರ್‌ ಮತ್ತು ಕಫ್‌ ಸರಿ ಮಾಡುತ್ತಿದ್ದೆ. ಅಷ್ಟರಲ್ಲಿ ಇದ್ದಕ್ಕಿದ್ದ ಹಾಗೆ, ನೆರೆಮನೆಯ ಸಮ್ಮ್ಮಿ ಯೊಡನೆ ಆಡುತ್ತಿದ್ದ ನನ್ನ ಮಗಳು ಲಲ್ಲಿ ಗಟ್ಟಿಯಾಗಿ ಅಳುವ ಶಬ್ದ ಕೇಳಿಸಿತು. ನನಗೆ ಒಮ್ಮೆಲೇ ಗಾಬರಿ ಯಾಗಿ ಸೂಜಿ ಬೆರಳಿಗೆ ಚುಚ್ಚಿತು, ನಾನು ಎದ್ದು ಕೋಪದಿಂದಲೇ ಹೊರಗೆ ಓಡಿದೆ. ಆಗಲೇ ಪಮ್ಮಿಯ ಅಮ್ಮ ಸುಶೀಲಮ್ಮನೂ: ಓಡಿಬಂದು ಲಲ್ಲಿಯನ್ನು ಎತ್ತಿಕೊಂಡರು. ಅವಳ ಕಣ್ಣೀರನ್ನು ಓರ್‌ ನನ್ನ ಮುದ್ದು ಮಗುವಿಗೆ ಯಾರು ಹೊಡೆದರು ? * ಎಂದು ಕೇಳಿದರು, ಲನ್ಧಿ ಬಿಕ್ಕಿ ಬಿಕ್ಕಿ ಅಳುತ್ತಾ “* ಅತ್ತೆ, ಅತ್ತೆ ಸ,,,. ಸೃ, ನಮ್ಮಿ ನನ್ನ್ನ ಗೊಂಬೆಯ ಫ್ರಾಕನ್ನು ಕೊಳೆ ಮಾಡಿದಳು ! * ಎಂದಳು. *“ ಓಹೋ, ಹಾಗೋ ? ಪಮ್ಮಿಗೆ ಚೆನ್ನಾಗಿ ಹೊಡೆಯೋಣ, ನಿನ್ನ ಗೊಂಬಿಗೆ ಹೊಸ ಫ್ರಾಕ್‌ ತರುತ್ಕೇನೆ ” ಎಂಬು ಹೇಳಿ ಸುಶೀಲಮ್ಮ ಅಲ್ಲಿಯನ್ನೂ ಪಮ್ಮಿಯನ್ನ್ಕೂ ತಮ್ಮ ಮನೆಗೆ ಕರೆದುಕೊಂದು ಹೋದರು, ಸುಶೀಲಮ್ಮ ಬಹಳ ಸದ್ಗುಣಿ, ಅವರಿಗೆ ಮಕ್ಕಳೆಂದರೆ ಜೀವ, ತನ್ನ ಮಕ್ಕಳು, ಬೇರೆಯವರ ಮಕ್ಕಳು ಎಂಬ ಭೇದ ಭಾವ ಅವರಿಗಿರಲಿಲ್ಲ, ಅನರ ಅಸ್ಸ ಬಹಳ ಶ್ರೀಮಂತರು, ಆದರೆ ಸುಶೀಲಮ್ಮನಿಗೆ ಸ್ವಲ್ಪವೂ ಬಂಭವಿರಲಿಲ್ಲ. ಇದನ್ನೆಲ್ಲಾ ನೆನಸುತ್ತ ಕುಳಿತಿದ್ದ ನನಗೆ ಅಲ್ಲಿಯೆ ಸ್ಚಲ್ಪ ಕಣ್ಣು ಕೂರಿತು. ಸ್ವಲ್ಪು ಹೊತ್ತಿನ ಮೇಲೆ ಲಲ್ಲಿ ನನ್ನನ್ನು ಎಚ್ಚರಿಸಿದಳು. ಕಣ್ಣು ತೆರೆದಾಗ ಮೊದಲು ನನಗೆ ಕಾಣಿಸಿದ್ದು ಲನ್ಲಿಯ ಗೊಂಬೆಗೆ ತೊಡಿಸಿದ್ದ ಹೊಸ ಫ್ರಾಕ್‌. ಅದು ಮುಂಚಿನ ಫ್ರಾಕ್‌ನ ಹಾಗೆಯೇ ಇತ್ತು. ಸುಶೀಲಮ್ಮ ಹೊಸ ಫ್ರಾಕ್‌ ಕೊಟ್ಟಿದ್ದು ನನಗೆ ಸರಿ ಕಾಣಭಿಲ್ಲ, ಕೂಡಲೇ ಅವರಲ್ಲಿಗೆ ಹೋಗಿ ಈ ವಿಷಯ ಅವರಿಗೆ ಹೇಳಿದೆ. ಆಗ ಸುಶೀಲಮ್ಮ. “ ಇಲ್ಲಮ್ಮ, ನಾನು ಹೊಸ ಫ್ರಾಕ್‌ ಕೊಂಡುಕೊಳ್ಳಲಿಬ್ಲ. ಕೆಲವು ಬಟ್ಟೆಗಳನ್ನು ಒಗೆಯಲಿಕ್ಕಿ ತ್ತು. $. 2581-5018 ಲ ್‌್‌್‌್ಹ ಅವುಗಳೊಡನೆ ಈ ಫ್ರಾಕನ್ನ್ನೂ ಒಗೆದಿ. ಅಷ್ಟೆ. ಅ೦ದರು. ಅವರ ಮಾತನ್ನು ನಾನು ನಂಬಲಿಲ್ಲ. ಸುಶೀಲಮ್ಮನಂಥವರು ತಮ್ಮ ಬಟ್ಟೆಗಳನ್ನು ತಾನೇ ಒಗೆದು ಕೊಳ್ಳುವುದೆಂದರೇನು ? ಬಹಳ ವಿಚಿತ್ರ. ನನ್ಮು ಬಟ್ಟೆಗಳನ್ನು ನಾನು ಮನೆಯಲ್ಲಿ ಒಗೆಯುವುದಿಲ್ಲ. ಒಗೆಯಲು ಅವನ್ನು ಹೊರಗೆ ಕಳುಹಿಸುತ್ತೇನೆ. ನಾನು ಹೇಳಿದೆ. “ಸುಶೀಲಮ್ಮ , ನೀವು ಹೇಳಿದ್ದನ್ನು ನಾನು ಹೇಗೆ ನಂಬಳಿ? ನೀವು ಬಟ್ಟೆಗಳನ್ನು ಬಡಿಯುವ ಶಬ್ದ ನನಗೇಕೆ ಕೇಳಿ ಸಲಿಲ್ಲ?” “ನಿನಗೆ ನನ್ನ ಮಾತಿನಲ್ಲಿ ವಿಶ್ವಾಸವಾಗದಿದ್ದರೆ ಈ ಬಟ್ಟಿ ಗಳನ್ನು ನೋಡು. ಅವುಗಳಿಗೆ ಈಗ ತಾನೆ ಇಸ್ತ್ರಿ ಮಾಡಿ ಮುಗಿಸಿದೆ. ಇನ್ನು ಬಟ್ಟೆಗಳನ್ನು ಬಡಿಯುವ ನಿಷಯ ಹೇಳುವು ದಾದರೆ,,,*. ನಾನು ಅವರ ಮಾತಿನ ಕಡೆಗೆ ಲಕ್ಷ ಕೊಡುತ್ತಿರಲಿಲ್ಲ, 2 ಬಟ್ಟೆ ಗಳನ್ನ ಎವೆಯಿಕ್ಕ ದೆ ನೋಡುತ್ತಿ ದ್ಚೆ. ನ್‌ ಎಷ್ಟು ನಿರ್ಮಲ ಹಾಗೂ ಪ ಪ್ರಕಾಶಮಾನವಾಗಿದ್ದುವು [ ಶಿವರನ್ನು ಹೊಗಳುತ್ತಿ ದೆ | ಆದರೆ ನನಗೆ ಒಂದು ವಿಷಯವನ್ನು ಇರೂ ತಿಳಿದುಕೊಳ್ಳಿ ಬೇಕಾಗಿತ್ತು. ತಾನು ಬಟ್ಟೆ ಸತಾ ವಿಷಯದಲ್ಲಿ ಜನರು ವಾದರೂ ಹ ಆಂದುಕೊಂಡಾರೆಂಬ ಹಾದ ಅವರಿಗಿಲ್ಲವೆ ? ನಾನು ಇದನ್ನು ತು, ಅನರು ನಗುತ್ತಾ ಹೇಳಿದರು. “ಚೆನ್ನಾಗಿ ಹೇಳಿದೆ !, ನನ್ನ, ಕೆಲಸವನ್ನು ಸ್ಯ ಮಾಡಿಕೊಳ್ಳುವುದಕ್ಕೆ ನಾನೇಕೆ ನಾಚಬೇಕು ? ನನಗೆ ಅಂತಹ ಒಣ ಜಂಭವಿಲ್ಲಮ್ಮ ಬಟ್ಟೆ ಗಳನ್ನು. ನಾನೇ ಒಗೆಯುವುದರಿಂದ ಬಹಳ "ತವೈಯವಾಗುತ್ತದೆ. ಪ್ರತಿದಿನವೂ ಉಡಲು ಸ್ವಚ್ಛವಾದ ಬಟ್ಟೆಗಳು ಸಿಗುವುದು ಮಾತ್ರವಲ್ಲ, ಅವು ಹೆಚ್ಚು ಬಾಳಿಕೆ ಕೂಡೆ ಬರುತ್ತವೆ. * * ಹೆಚ್ಚು ಬಾಳಿಕೆ ಬರುತ್ತವೆಯೆ ? ಅದು ಹೇಗಮ್ಮ ? ನಮ್ಮ ಬಟ್ಟೆ ಗಳು ಬಹಳ ಬೇಗ ಹರಿದು ಹೋಗು ಶೃದ್ಧೆ “ಅದಕ್ಕೆ ಕಾರಣ ನಿಮ್ಮ ಬಟ್ಟೆ ಗಳು ಬಡಿದು ಒಗೆಯಲ್ಪ ಡುತ್ತವೆ. ನಾನು ನನ್ನ ಬಟ್ಟಿ ಗಳನ್ನು ಸಯ ಸನ್‌ಲೈ ಬ ಸೋಪಿನಿಂದ : . ಒಗೆಯುತೆ ನೆ, ತ ತ ಗ ಅಂದೆ “ಇದು ನನಗೆ" ಹೊಸವಿಷಯ್ಮ್ನ* “ಇದರಲ್ಲಿ ಹೊಸತೇನೂ ಇಲ್ಲ. ನೀನೂ ನಾನೂ ಹುಟ್ಟುವ ಮೊದಲೇ ಸನ್‌ಲೈ ಬ್‌ ಸೋಪು ಪ್ರಸಿದ್ಧ ವಾಗಿತ್ತು !*.. ಈ "ಶುದ್ಧ ವಾದ್ಕ ಉತ್ತ ಜೀ ಸೋಪು ಸಮೃದ್ಧ ನೊರೆಯನ್ನು ಕೊಡುತ್ತ ದಂಡ ಆ ನೊರೆ. ಎಲ್ಲಾ ಕೊಳೆಯನ್ನು _ಕಣ್ಣೆ. ಗೆ ನ ಮತ್ತು ಕಾಣಿಸ ಗೆ ಕೊಳೆಯನು ನೇ ಶ್ರಣಗಳಲ್ಲಿ ತೆಗೆದು ಬಿಡುತ್ತದೆಂದೂ ಸವ್ಯ ವಿವರಿಸಿ ಹೆಳಿದರು. ಈಗ ನನಗೆ ಕೂಡ ಜನರು ಏನು ಅಂದುಕೊಳ್ಳು ತ್ತಾರೋ ಎಂಬ ಭಯ ಇಲ್ಲ, ನಮ್ಮ ಎಲ್ಲ ಬಜಿ ತ್ವಗಳನ್ನು ಸನ್‌ಲೈ ಬ್‌ ಸೋಪಿನಿಂದ ನಾನೇ ಮನೆಯಲ್ಲಿಯೇ ಒಗೆದುಕೊಳ್ಳು ತ್ರ ತ್ಮೇನೆ, ಆನ್‌ ಮಿತವ್ಯಯವಾಗು ತ್ತದೆ, ಕೇವಲ ಒಂದು ಸನ್‌ಲೈ ಸಿ ಹ ಸೋಪು 40-50 ಸಣ್ಣ ದೊಡ್ಡ ಬಟಿ ಶ್ವಗಳನ್ನು ಹಗೆ ಎ ಮತ್ತು ಪ್ರಕಾಶಮಾನವಾಗಿ ಒಗೆಯುತ್ತ ದೆಂದು ನರಗೆ ಗೊತ್ತಾಗಿದೆ ಹರಿದದ್ದನ್ನು ಸರಿಮಾಡಿದ ಬಟಿ ಸ್ವಗಳನ್ನು ಈಗ ನನ್ನ ಯಜಮಾನರು ಧರಿಸಜೇಕಾಗಿಲ್ಲ. .ಕರ್ಫಗಳನ್ನೂ ಕಾಲರ್‌ಗಳನ್ನೂ ಕೋಟನಿಂದ ಅಡಗಿಸುವ ಆವಶ್ಯಕತೆ ಈಗ ಅವರಿಗಿರುವುದಿಲ್ಲ, ಈಗ ನಮಗೆಲ್ಲರಿಗೂ ಚೆನ್ನ್ನಾ ಗಿ ಒಗೆದ ಬಟಿ ಒಗಳು ನಿತ್ಯದ ಉಪಯೋಗಕ್ಕೆ ಸಿಗುತ್ತವೆ. ಎಲ್ಲ ವಿಧಗಳಲ್ಲಿಯೂ ಉಳಿತಾಯವಾಗುತ್ತ ದೆಗೃ ಹಣೆಗೆ ಇನ್ನೇನು ಬೇಕು 3. 2588-50 ೫ ಓಂದುಸ್ಥಾನ್‌ ಲೀವರ್‌ ಲಿಮಿಟಿಡ್‌, ಅವರಿಂದ ತಯಾರಿಸಲ್ಪಟ್ಟಡ್ಡು ಎಲುಬೆಂಬುದೊಂದು ಕಾರಖಾನೆ ನಿಮ್ಮ ಎಲುಬಿನಲ್ಲಿ ಏನೇನು ನಡೆಯುತ್ತಿದೆ? ಗಜ ಎಲುಬು |! ಎಂದು ಹೇಳುವಾಗ ನಮ್ಮ ದೇಹದ ಎಲುಬುಗಳು ಉಕ್ಕಿನಂತೆಯೋ ಸತ್ತ ಮರದ ಕೊರಡಿನಂತೆಯೋ ನಿಠ್ಚೀವ, ನಿಷ್ಕ್ರಿಯ ಪದಾರ್ಥಗಳೆಂದೂ ನಮ್ಮ ಶರೀರದ ಮಾಂಸವು ಮಣ್ಣುಮುದ್ದೆಯಂತೆ ಉರುಳದ ಹಾಗೆ ಅದಕ್ಕೆ ಆಧಾರವಾಗಿರುವು ದೊಂದೇ ಎಲುಬಿನ ಉಪಯೋ ಗವೆಂದೂ ನಾವು ತಿಳಿಯುವಂ- ತಿದ, ಆದರೆ ನಿಜವಾಗಿ ನಮ್ಮ ಎಲುಬುಗಳೇ ನಮ್ಮ ದೇಹದ ಲ್ಲಿಯ ಅತಿ ಉದ್ಯೋಗಿ ಅವಯ ವಗಳು. ಈ ಎಲುಬುಗಳೆಂದೆರೆ ಒಂದು ಕಾರಖಾನೆಯೇ, ಅಲ್ಲಿ ದಿನದ ಇಪ್ಪತ್ತುನಾಲ್ಕು ತಾಸೂ ಅವಿ ಕತ ಕೆಲಸ ನಡೆದಿರುತ್ತದೆ. ಈ ಕಾರಖಾನೆ ಕೆಂಪುರಕ್ತ ಗೋಲಕ ಗಳನ್ನು ತಯಾ ರಿಸುತ್ತದೆ. ನೂರು ದಿನ ಆಯುಷ್ಯದ ಈ ಕೆಂಪು ಗೋಲಕಗಳು ನಿಧಾನ ವಾಗಿ ಮುಪ್ಪಾಗುತ್ತ ಹೋಗು ತ್ತಪೆ, ಪ್ರತಿ ಮಿನಿಟಿಗೆ ಸುಮಾರು ೧೮ ಕೋಟಿ ನ್ನೂ ಗೋಲಸಗಳು ಸಾಯುತ್ತವೆ, ಅವುಗಳ ಸ್ಥಳ ದಲ್ಲಿ ಅಷ್ಟೆ ಸಂಖ್ಯೆಯಲ್ಲಿ ಹೊಸ ತರುಣ ಗೋ.- ಪ್ರೋಟೀನುಗಳನ್ನೂ ಕೊಂಡು ಅಗತ್ಯ ಬಿದ್ದೊಡನೆ ದೇಹಕ್ಕೆ ಪೂಕೈಿಸು ತ್ತವೆ, ದೇಹವ್ಯಾಪಾರದಲ್ಲಿ ಅಗತ್ಯವಾದ ಎಲ್ಲ ಜಿ. ಜಿ. ಹೆಗಡೆ ಗಳು ಈ ಉತ್ಪಾದನೆಯ ಪ್ರಮಾಣವನ್ನು ಕಾಪಾ ಡಿಕೊಳ್ಳಲಾರದೆ ಹೋದರೆ ನಮ್ಮ ರಕ್ತ ನೀರಾಗಿ ನಾವು ಪಾಂಡುಕೋಗಕ್ಕೆ ತುತ್ತಾಗಿ ಸಾಯ ಬೇಕಾಗುವುದು. ಯಾವನಾದರೂ ದೈಢಕಾಯನ ಶರೀರದಿಂದ ಒಂದು ಪೈಂಟ್‌ ರಕ್ತ ತೆಗೆದಕೆ ದೇಹವು ಕಳೆದು ಕೊಳ್ಳುವಷ್ಟು ಕೆಂಪಿ ರಕ್ತ ಗೋಲಕಗಳನ್ನು ತಯಾರಿಸಲು ಎಲುಬಿನ ನೆಣಕ್ಕೆ (ಮ್ಯಾರೊ) ಸುಮಾರು ಆರರಿಂಥ ಎಂಟು ವಾರಗಳು ಹಿಡಿಯುತ್ತವೆ. ಇದ ರಂತೆ ಕೋಗಾಣುಗಳನ್ನು ಪ್ರತಿ ಭಟಿಸಿ ಅವುಗಳೊಡನೆ ಹೋರು ಡುವ ಬಿಳಿ ರಕ್ತಗೋಲಕಗಳ ಉತ್ಪಾದನೆಯಲ್ಲೂ ಮುಖ್ಯ ಹೊಣೆ ಎಲುವುಗಳದೇ ಆಗಿದೆ. ಎಲುಬುಗಳು. ದೇಹದಲ್ಲಿ ಕಾಯ್ದಿಟ್ಟ ಪೌಷ್ಟಿಕ ಆಹಾರ ಸಂಗ್ರಹದ ಉಗ್ರಾಣಗಳಂತಿವೆ. ಎಲುಬಿನೊಳಗಿನ ಖೊಳ್ಳಿನಲ್ಲಿ ರುವ ನೆಣದಲ್ಲಿ ಅವು ಕೊಬ್ಬ- ಶೇಖರಿಸಿಟ್ಟು ಲಕಗಳು ಹುಟ್ಟಿ ಕೊಳ್ಳಬೇಕು. ನಮ್ಮ ಎಲುಬು ಖನಿಜದ್ರವೃೈಗಳ ಬ್ಯಾಂಕು ಎಲುಬು. ಅತ್ಯವಶ್ಯ ತ ಹೆರಾಲ್ಡ್‌ ಆಫ್‌ ಹೆಲ್‌ ೫ ಆಧಾರದಿಂದ 2೮ ನಿಮ್ಮ ಎಲುಬಿನಲ್ಲಿ ನಿನೇನು ನಡೆಯುತ್ತಿದೆ? ೭೯ ವಾದ ಕ್ಯಾಲ್ಕಿಯಂ (ಸುಣ್ಣ) ಹಾಗು ಫಾಸ್ಟರಸ್‌ (ರಂಜಕ) ಪೂರ್ತಿಯಾಗಿ : ಎಲುಬಿನಲ್ಲಿಯೇ ಇದ್ದಂತಿದೆ. ರಕ್ತ ಹೆಪ್ಪುಗಟ್ಟಲು, ಹೃದಯ ಬಡಿಯಲು, ಅಸ್ಥಿಪಂಜಕದ ಸ್ಮಾಯುಗಳ ಆಕುಂಚನಕ್ಕೆ ಮತ್ತು ನರಮಂಡಲದ ನಿತ್ಯದ ಕಾರ್ಯಕ್ಕೆ ಕ್ಯಾಲ್ಶಿಯಂ ಅಗತ್ಯವಾಗಿದೆ. ಒಂದು ಬಗೆಯ "ಸೂಕ್ಷ್ಮ ಉಂಡು ತರುಗುಣ್ಣಿ ಸುವ ಪದ್ಮ- ತಿಯಿಂದ ದೇಹದಲ್ಲಿ ಕ್ಯಾರ್ಕಿ ಯಂದ. ಸಮತೋಲ ಕಾಯ್ಕು ಕೊಳ್ಳಲ್ಪ 'ಡುತ್ತ. ಟಾ” ಉದಾಹರಣೆಗೆ, ದು ಇಡಿದೆ ಸ್‌ ಬಟ್ಟಲ ಹಾಲಿನಲ್ಲಿರುವ ಕ್ಯಾಲ್ಶಿಯಂ ಎಲುಬಿನಲ್ಲಿ ಸಂಗ್ರಹವಾಗುತ್ತದೆ. ಇಂದಿನ ಉಪಯೋಗಕ್ಕೆ ಬೇಕಾದ ಕ್ಯಾಲ್ಕಿ- ಯಮನ್ನು *ಳೆದ ಮರವೋ ತಿಂಗಳೋ ವರ್ಷವೋ ಕುಡಿದ ಹಾಲಿನಿಂದ ತೆಗೆದು ಎಲುಬಿ ನಲ್ಲಿ ಕೇವಾಗಿಟ್ಟಿದ್ದ ಸಂಗ್ರಹದಿಂದ ರಕ್ತವು ಇಸಿದುಕೊಳ್ಳುತ್ತದೆ. ಈಚೆಗೆ ಕೇಡಿಯೋ-ಆಕ್ಟಿಐ ಆಯ್ಸೋಟೋಪು ಗೆಳ ಸಹಾಯದಿಂದ ನಡೆಸಿದ ಪರಿಶೀಲನೆಗಳು ಎಲುಬುಗಳೊಳಗೆ ನಡೆಯುವ ನಿರಂತರ ಚಟು ವಟಿಕೆಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಒದಗಿ ಸಿವೆ, ಅದರಂತೆ ಸಾತ ದುರಸ್ತಿ ವಿಚಾರ ದಲ್ಲಿ ಹೊಸ ಬಗೆಯ ತಂತ್ರಗಳೂ ಕಂಡುಹಿಡಿ ಯಲ್ಪಟ್ಟಿವೆ. ಮನುಷ್ಯನ ದೇಹದಲ್ಲಿ ಸುಮಾರು ೨೦೬ ಎಲುಬುಗಳಿರುತ್ತವೆ. ಬೇಕೆಬೇಕೆ ಜನರಲ್ಲಿ ಈ ಸಂಖ್ಯೆ ತುಸು ಹೆಚ್ಚು ಕಡಿಮೆ ಇರುವುದು. ಮಗು ವಿನ ಜಿನ್ನು ಮೂಳೆಯಲ್ಲಿ ೩೩ ಎಲುಬಿನ ಗೊಣ ಸುಗಳಿರುತ್ತವೆ, ಮುಂದೆ ಪ್ರಾಯ ಬಂದಾಗ ಕೆಳಭಾಗದ ಗೊಣಸುಗಳು ಒಂದರಲ್ಲೊ ದು ಬೆಕೆತೆ ಹೋಗಿ ಬೆನ್ನುಮೂಳೆಯ ಲ್ಲಿ ೨೬ ಗೂಣ ಸುಗಳು ಮಾತ್ರ ಉಳಿಯುವವು,. ಇದರಂತೆ ಪಕ್ಕೆಲುಬುಗಳ ಸಂಖ್ಯೆಯೂ ಹೆಚ್ಚು ಕಡಿಮೆ ಜಸತ ಸಾಮಾನ್ಯವಾಗಿ ದೆ ಜೊತೆ ಪಕ್ಕೆ ಲುಬುಗಳು ಇರುವವು. ಆದಕೆ ಈ ಸಂಖ್ಯೆ ಕೆಲವರಲ್ಲಿ ೧೧, ಕೆಲವರಲ್ಲಿ ೧೩ ಇರುವುದೂ ಉಂಟು, ಅಸ್ಲಿ ಪಂಜರವು ಒಂದು ಅದ್ಭು ತ ಇಂಜನಿಯ ರಿಂಗ "ನೌಶಲ್ಯದ ರಚನೆ, ಇದರಲ್ಲಿಯ ಪ್ರತಿ ಯೊಂದು ಭಾಗಕ್ಕೂ ಒಂದೊಂದು ವಿಶಿಷ್ಟ ಕಾರ್ಯವಿದೆ. ತಲೆಬುರುಡೆ ಮಿದುಳನ್ನು ರಕ್ಷಿಸಿ ದರೆ ಮಹತ್ವದ ಜ್ಞಾನತಂತುಗಳನ್ನೊಳಗೊಂಡ ಬೆನ್ನುಹುರಿಯನ್ನು ಬೆನ್ನುಮೂಳೆ ರಕ್ಷಿಸುತ್ತ ದೆ. ತಲೆಯ ಮೇಲೆ ಎಲ್ಲಿ ಹೊಡೆತ ಬೀಳುವ ಸಂಭವ ಹೆಚ್ಚೋ (ಉದಾ: ಮೇಲ್ಭಾಗ) ಅಲ್ಲಿ ಬುರುಡೆ ದಪ್ಪವಾಗಿರುತ್ತದೆ. ಬೆನ್ನುಹುರಿಗೆ ಆಘಾತ ವಾಗದಂತೆ ಅದರ ಎಲುಬು-ತುಂಡುಗಳ ನಡುವೆ ಮೃದ್ಧಸ್ಥಿಗಳ ಮೆತ್ತನ್ನ ಪ್ಯಾಡುಗಳಿವೆ. ಇವು ಇದ್ದಿಲ್ಲವಾದಕೆ_ ಕಾಲು ಜಾರಿದಕೆ ಅಥವಾ ಕುರ್ಚಿಯಿಂದ ಬಿದ್ದಕೆ ಸಾಕು, ಬೆನ್ನುಹುರಿಗೆ ಅಪರಿಮಿತ ಅಪಾ ಯವಾಗಬಹುದಿತ್ತು. ಕಾಲಿನ ಎಲುವುಗಳೂ ಅದ್ಭು ತವಾಗಿನೆ. ಅವು ಪೊಳ್ಳಾಗಿರುವುದರಿಂದಲೆ ಅವು ಅಷ್ಟೊಂದು ಭಾರ ವನ್ನು ಹೊರಲು ಸಮರ್ಥವಾಗಿರುತ್ತದೆ. ಅಷ್ಟೇ ತೂಕದ ಗಟ್ಟಿ ಕಂಬಕ್ಕಿ ಂತಲೂ ಪೊಳ್ಳು ಸಂಜ ಹೆಚ್ಚು ಬಲಿಷ್ಠ ವಾಗಿರುತ್ತದೆ ಎಂಬ ಇಂಜಿನಿಯ ರಿಂಗ ತ್ತ ಇವನ್ನು ಕಾಲೆಲುಬುಗಳು ಸಾರುತ್ತವೆ. ತೂಕದ ನಾನದಿಂದ ನೋಡಿದಕೆ ಎಲುಬುಗಳು ಉಕ್ಕಿಗಿಂತ ಗಟ್ಟಿ ಮುಟ್ಟಾದವು. ಸಂಪೂರ್ಣ ವಾಗಿ ಬೆಳವಣಿಗೆ ಹೊಂದಿದ ಮನುಷ್ಯನ ಕಾಲೆ- ಲುಬಿನ ಅತಿ ಗಟ್ಟಿಯಾದ ಭಾಗವು ಒಂದು ಹಗು ರಾದ ಮೋಟರ ಕಾರನ್ನು ಎತ್ತಿ ಹಿಡಿಯುವ ಶಕ್ತಿ ಯನ್ನು ಹೊಂದಿರುತ್ತದೆ. ಎಲುಬಿನ ದ್ರವ್ಯಗಳು ಎರಡು ವಿಧವಾಗಿವೆ. ಒಂದು ಸ್ಪಂಜಿನಂತೆ ಮೆತ್ತಗಿದ್ದು ಇನ್ನೊಂದು ಸಾಂದ್ರವಾಗಿದೆ. ಎಲ್ಲ ಎಲುಬೂ ಇವೆರಡರ ಸಂಯೋಗದಿಂದ ಆಗಿರುತ್ತದೆ. ಸಾಂದ್ರ ದ್ರವ ಹೊರಭಾಗದಲ್ಲಿದ್ದು ಗಟ್ಟಿಯಾದ ದಪ್ಪ ನ್ನ ಓವ ವನ್ನು ತಯಾರಿಸ ಸುತ್ತದೆ ಇದರೊಳಗೆ" ಸ್ಪಂಜಿ ನೆಂಥ ದ್ರವ್ಯವಿದ್ದು ಸೂಕ್ಷ್ಮ ವಿಭಾಗಗಳನ್ನು ಹೊಂದಿ” ಭರ್ಜಿಯಾಕಾರದ್ದು ಒಂದಕ್ಕೊ ಭದ ಹೆಣೆದುಕೊಂಡಿರುತ್ತದೆ. ಎಲುಬಿನೊಳಗಿನ ಸ್ಪಂಜಿನಂಥ ಭಾಗ ಮಹತ್ವದ್ದಿದೆ. ಏಕೆಂದಕಿ ೮೦ ಕಸ್ತೂರಿ ಎಲುಬಿನ ನೆಣ ಇರುವುದು ಅಲ್ಲಿಯೆ. ಇದು ದುರ್ಬಲ ವಸ್ತುವಾಗಿದ್ದು ಇದಕ್ಕೆ ಬಲವಾದ ಆಧಾರ ಬೇಕಾಗುತ್ತವೆ. ಇದನ್ನಾವರಿಸಿರುವ ಸಾಂದ್ರ ಭಾಗವು ಏಲುವಿಗೆ ಅದರ ಶಕ್ತಿಯನ್ನು ಕೊಡುತ್ತದೆ. ತೊಡೆಯ ಎಲುಬಿನಂಥ ಉದ್ದನ್ನ ಎಲುಬಿನಲ್ಲಿ ನೆಣದಿಂದ ತುಂಬಿದ ದೊಡ್ಡ ಪೊಳ್ಳು ಇರುತ್ತದೆ. ಎಲುಬಿನ ನೆಣ ತುಂಬ ಚಟುವಟಿಕೆ ಯದಾಗಿದ್ಮು ಅದಕ್ಕೆ ಸಂತತವಾದ ಸಮೃದ್ಧ ವಾದ ರಕ್ತದ ಪೂರೈಕೆ ಬೇಕಾಗುತ್ತದೆ. ಎಲುಬಿನ ಹೊರಗಿನ ಕಠಿನ ಭಾಗದಲ್ಲಿರುವ ದ್ವಾರವೊಂದೆ ರಿಂದ ರಕ್ತನಾಳವೊಂದು ಒಳಗೆ ಹೋಗಿ ರಕ್ತ ಪೂಕ್ಕೆಕೆಯ ಕಾರ್ಯವನ್ನು ಮಾಡುತ್ತದೆ. ಮುರಿದ... ಎಲುಬು ದುರಸ್ತಿಯಾಗುವಾಗ ಏನೇನು ಸಂಭವಿಸುತ್ತದೆ ಎಂದು ಸ್ವಲ್ಪದರಲ್ಲಿ ಹೇಳುವುದು ಕಷ್ಟ. ಆದರೆ ಅದು ಅತ್ಯಂತ ಮಹ ತ್ವದ ಕ್ರಿ ಚಜೂಗಿರೆ ಎಲುಬು ಮಂದೆ ಬೇರೆ ಜಕಿಯಾಟ ಭಾಗಗಳನ್ನು ಸರಿಯಾಗಿ ಜೋಡಿಸಿ ಟ್ಟಾಗ ಕೆಲವೇ ದಿನಗಳಲ್ಲಿ ಆ ಜೋಡಣೆಯ 1 ಪಕ್ಕ ಗಳ ಮೇಲಾ ಗದಲ್ಲಿ ಒಂದು ಮೆತ್ತನ್ನ ತೆಳುವಾದ ಸ್ಪಿತಿಸ್ಕಾ ಸೆ ಗುಣದ ಪರೆ ಜಾ: ಒಂದಕ್ಕೊಂದು, ಕೂಡಿಕೊಳ್ಳುತ್ತದೆ. ಪ್ರಪಾತದ ಎರಡು ದಂಡೆಗಳ ನಡುವೆ ಹಗ್ಗ ದ” ಸೇತುವೆ ಕಚ್ಬಿದಂತೆ'' ಇದಾಗುತ್ತದೆಂದು ಒಬ್ಬ ತಜ್ಞ ರು ಹೇಳಿದ್ದಾ ಕೆ, ಇದು ಮುಂದೆ ಬಿರುಸಾಗಿ ಮುರಿದ ಭಾಗಗಳು ಸರಿದಾಡದಂತೆ ನೋಡಿ ಕೊಳ್ಳು ತ್ತದೆ. ಆದರೆ ಎಲುಬು ಬಾಗುವದನ್ನು ಮಾತ್ರ, `ಇದು ತಡೆಯಲಾರದು. ಮುಂದೆ ಶ್ರ ನೆಣ ಈ ಪರೆ ಇನ್ನಿಷ್ಟು ಬಿರುಸಾಗಿ ಕೊನೆಗೆ 2ಜವಾಡ ಎಲುಬೇ ಆಗಿ “ಭಾಗದೆ ಒಜೆ ತಿಯನ್ನು ಹೊತ್ತುಕೊಳ್ಳು ವಷ್ಟು ಗಟ್ಟಿ ಯಾಗುತ್ತ ದೆ ಈ ಕ್ರಿಯೆ 'ಮುಗಿಯವನರೆಗೆ 'ಜೋಡಿಸಿದ ಎಲವು ಗಳು ಸರಿದಾಡಲು ಅವಕಾಶವಿರದಂತೆ ನೋಡಿ ಸ ವದಕ್ಕಾಗಿ ಕಟ್ಟಿಗೆ ಮತ್ತು ಪ್ಲಾ ಸ್ಟರ್‌ ಫ್‌ ಪ್ಯಾರಿಸಿನ ಕಟ್ಟು ಗಳನ್ನು ಡಾಕ್ಟ್ರ ರರು 'ಜಾಕು ಸ ಎಕ್ಸರೇ ಮುಂತಾದ ಇತ್ತೀಚಿನ ಹೊಸ ಶೋಧ ಗಳಿಂದ ಮುರಿದ ಎಲುಬುಗಳ ದುರಸ್ತಿ ಹೆಚ್ಚು ಸುಲಭವೂ ಯಶಸ್ವಿಯೂ ಆಗಿದೆ. ಈ ಮೊದಲು ವಯಸ್ಸಾದವರ ಎಲುಬು ಮುರಿದರೆ ಅವತಾರ ಸಮಾಪ್ತಿಯೇ ಬಂಬಂತಿತ್ತು. ಚಿಕ್ಕ ಮಕ್ಕಳ ಎಲುಬು ಮುರಿದರೆ ಅದು ಮತ್ತೆ ಸರಯದ ಬಹು ದಿನಗಳ ವರೆಗೆ ನಿಷ್ಕಿ,ಯವಾಗಿ ಮಲಗಿ ಮಕ್ಕಳ ವೃಕ್ತಿತ್ವಕ್ಕೇ ಶಾಶ್ವತ ಧಕ್ಕೆ ತಗಲು ತ್ತಿತ್ತು. ಈಗ ಆ ಪರಿಸ್ಥಿತಿ ಉಳಿದಿಲ್ಲ, ಎಕ್ಸ್‌- ಕೀಯ ಸಹಾಯದಿಂದ ಮುರಿದ ಎಲುಬುಗಳನ್ನು ಮೊದಲಿಗಿಂತ ಚೆನ್ನಾಗಿ. ಜೋಡಿಸುವುದು ಸಾಧ್ಯವಾಗಿದೆ. ಪ್ರಜ್ಞೆ ತಪ್ಪಿಸುವ ಔಷಧಗಳು ಎಲುಬು ಜೋಡಿಸುವಾಗ ಆಗುತ್ತಿದ್ದ ಯಮ ಯಾತನೆಯನ್ನು ಇಲ್ಲದಂತೆ ಮಾಡಿವೆ. ಪಿನಿಸಿ- ಲಿನ ಮೊದಲಾದ ಆಂಟಿ-ಬಾಯಾಟಿಕ” ಔಷಧ ಗಳು ನಂಜನ ಗಂಡಾಂತರವನ್ನು ಕಡಿಮೆ ಮಾಡಿವೆ. ಮುರಿದ ಎಲುಬಿನ ಶೀಘ್ರ ದುರಸ್ತಿಯಲ್ಲಿ ಸರ್ಜನ್ನರು ಇಂದು ಬಹಳ ಮುಂದೆ ಹೋಗಿ ದ್ದಾರೆ, ಮುರಿದ ಎಲುಬು ಜೋಡಿಸಿ ದನದ ಎಲುಬಿನ ಸಹಾಯದಿಂದ ಸಂದು ಹಾಕು ವುದು ಅವರು ಮಾಡಿದ ಪ್ರಥಮ ಪ್ರಯತ್ನವಾ ಗಿತ್ತು. ದನದ ಎಲುಬಿನ ಪಟ್ಟಿಯನ್ನು ಮುರಿದ ಎಲುಬಿನ ಮೇಲೆ ಸ್ಕೂ್ರ ಗಳಿಂದ ಕೂಡಿಸಿದರೆ ಕಾಲಾಂತರದಲ್ಲಿ ದನದ ಎಲುಬಿನ ಪಟ್ಟಿ ಮಾನವ ದೇಹದಲ್ಲಿ ಸೇರಿ ಹೋಗುತ್ತಿತ್ತು. ೫86 ಈ ಪಟ್ಟಿ ಸಾಕಷ್ಟು ಗಟ್ಟಿಯಾಗಿರದ್ದೆ ರಿಂದ ಗಾಯಾಳು ಗಳು ಕೊಡಲೇ “ಎದ್ದು ಓಡಾಡುವಂತಿರಲಿಲ್ಲ. ಅನಂತರಸೆ ಸ್ಬೆ (ನ್‌ಲೆಸ್‌ ಸ್ಟಿ (ಲಿನಂಥ ಕೆಲ.ಎರ ರ್ಜ ಲೋಹಗಳ ಪಟ್ಟಿ ಗಳಿಂದ ಮುರಿದ ಎಲು ಸಂದುಹಾಕಲು ಪ್ರಾ ಕಂಭವಾಯಿತು. ಈ ಹ ಗಟ್ಟಿ ಮುಟ್ಟು ಗಿರುವುದರಿಂದ ಎಲುಬು ಮುರಿದುಕೊಂಡವನು ಡು. ಎದ್ದು ತಿರುಗಲು ಸಾಧ್ಯವಾಗುತ್ತದೆ. ಈ ಲೋಹದ ಪಟ್ಟಿ ನಯವಾಗಿರುವುದರಿಂದ ದೇಹದಲ್ಲಿ ಹಾಗೆ- ಯೇ ಉಳಿದರೂ ತೊಂದರೆ ಇಲ್ಲ. ಐಎಲುಬು ಸಃ ಮಹಾ ಯುದ್ಧದಲ್ಲಿ ಆಶ್ಚರೃಕರ .. ನಾಂದಿಯಾಯಿತು. ಜರ್ಮನಿಯಡಾ.ಜಿರಾರ್ಡ್‌ ಘೂಡಿಕೊಂಡ ಮೇಲೆ ಈ ಸಂದು ಪಟಿ ಕ್ರಯನ್ನು ಮತ್ತೊಂದು ಕ್ರಿಯೆ ಹೊರತೆಗೆಯಲು. ಶಸ್ತ್ರಕ್ರಿ ಮಾಡುವ ಅಗತ್ಯ ಬೀಳುವುದಿಲ್ಲ. ಎಲುಬಿನ ಜ್‌ ದುರಸ್ತಿಯನ್ಲಿ ಕಳೆದ ಸುಧಾರಣೆಗಳ ಕಂಟಿರರು ಮುರಿದ ಎಲುಬಿನ ಒಳ ಟೊಳ್ಳಿನ ಮೂಲಕವಾಗಿ ಮೇಲಿನ ಗಂಟಿನಿಂದ ಕೆಳಗಿನ ಗಂಟಿನ ವರೆಗೆ ಉಕ್ಕಿನ ಸರಳನ್ನು ಜಡಿದು ' ಮುರಿದ ಎಲುಬಿಗೆ ಆಧಾರ ಕೊಡುರ ಪದ್ಧತಿ ತ್‌ ಪ್ರಾರಂಭಿಸಿದರು. ಈ ಕ್ರಮ ಈಗ ಎಲ್ಲ ಕಡೆ ಪ್ರ ಚಾರಕ್ಕೆ ಬರುತ್ತಿದೆ. ಗ ಎಲುಬು ಚಂದ ಂದನಂಗೆ ಇದು ರಾಮಬಾಣೋ ಪಾಭವೆನಿಸಿದೆ. ಹಿಂದಿನ ಕಾಲದಲ್ಲಿ ಇಂಥ ಅಪಘಾತಕೊಳಗಾದವರು ಆರುತಿಂಗಳು ಹಾಸಿಗೆ ಹಿಡಿಯಬೇಕಾಗುತ್ತಿತ್ತು. ಕೆಲವೊಮ್ಮೆ ಶಾಶ್ವತ ಅಂಗಹಿ(ನರಾಗುವ ಸರದಿಯೂ ಬರುತ್ತಿತ್ತು. ಸ ಪದ್ಧತಿಯಲ್ಲಿ ಕೆಲ ವಾರಗಳಲ್ಲೇ ಕೋಗಿ . ಎದ್ದು ತಿರುಗಾಡುವಂತಾಗಿದೆ. ತೊಡೆಯ ಏಲು ಹಟ್‌ ಗ ಜ್‌ ಬಿನ "ದುರಸ್ತಿ ಯಲ್ಲಿ ಅತ್ಯ ತ ಯಶಸ್ವಿ ಯಾದ ಈ ಪದ ತಿಯನ್ನು ಈಗ ಸ್‌ ಜಿಳಾಗೆ ಮತ್ತು ಕ್ರೈ ಯ ಟಗಳ ಅಂಗೈ ಮತ್ತು ಬೆರಳು ಗಳ ಎಲುಬುಗಳಿಗೂ ಅನ್ನಯಿಸುತ್ತಿ ದ್ಹಾರೆ. ಟೊಂಕ ಮುರಿದೇನು ಎಂಬ ಬೆದರಿಕೆ: ಮಾತಿದೆ ' ಯಲ್ಲ, ಅದು. ಬಹಳ ಅರ್ಥವತ್ತಾ ದದ್ದು. 1 ಟೂಂಕದ ಎಲುಬು ಮುರಿದರೆ, ವಿಶೇಷವಾಗಿ ವಯಸ್ಸಾ ದವರಿಗೆ, ಅದೊಂದು ಮರಣ ದಂಡ _ ನೆಯೇ ಇತ ವೈದ್ಯರು ಹತ್ತುವರ್ಷಗಳ ಕೆಳಗೆ ಪ ಪ್ರಯೋಗಿಸಿದರು. ಭಾವಿಸಿದ್ದರು. ಆದರೆ ಅಮೇರಿಕದ ಡಾ. ಸ್ಮಿತ*-ಪೀಟರ್‌ ಸನ್ನ ರು ಇದಕ್ಕೆ ಧೈರ್ಯದ ಒಂದುಪಾಯ ವನ್ನು ಹಿತದ ಎಲುಬು ಮುರಿ ಯುವುದು ಹೆಚ್ಚಾಗಿ ತೊಡೆಯ ಎಲುಬು | ಟೊಂಕಕ್ಕೆ ಸೇರು ವ. ಹೀಗಾದಾಗ ತೊಡೆಯ ೫೩.211 ನಿಮ್ಮ ಎಲುಬಿನಲ್ಲಿ ಏನೇನು ನಡೆಯುತ್ತಿದೆ? ೪೧ ಎಲುಬಿನ ತಲೆಯು ಟೊಂಕದಲ್ಲಿರುವ ತನ್ನ ಗುಳಿ ಯಿಂದ ತಪ್ಪಿಹೋಗುತ್ತದೆ. ಡಾ. ಸ್ಮಿತ್‌-ವೀಟ ಸರ್ನರು ಉದ್ದನ್ನ ಸ್ಟೇನ್‌ಲೆಸ್‌ ಸ್ಟೀಲಿನ ಮೊಳೆ ಯಿಂದ ಮುರಿದ ಭಾಗಗಳನ್ನು ಜೋಡಿಸಿ ತೊಡೆಯ ಎಏಎಲುಬಿನೆ ತಲೆಯನ್ನು ಸ್ವಸ್ಥಾನದಲ್ಲಿ ಕೂಡ್ರಿಸಿದರು. ಈ ರೀತಿಯಿಂದ ಕೆಲ ವಾರ ಗಳಲ್ಲೇ ಬಡಿಗೆಯ ನೆರವಿನಿಂದ ಕೋಗಿ ನಡೆಯು ವಂತಾಯಿತು; ಅನೇಕ ಜೀವಗಳು ಉಳಿದವು. ಒಬ್ಬರ ಸದೃಢ ಎಲುಬನ್ನು ಇನ್ನೊಬ್ಬರಿಗೆ ಇ ಕಸಿ ಸುತ ಶಸ್ತ್ರಚಿಕಿತ್ಸೆಯ ಜಬ ಈಗ ಎಲ್ಲರೂ ಕೇಳಿದ ಮಾತು, ವಿವಿಧ ಶಸ್ತ್ರ ಕ್ರಿಯೆಗಳಲ್ಲಿ ತೆಗೆಯಲ್ಬಟ್ಟ ಸದ್ಯ ೈಢ ಎಲುಬು ಗಳನ್ನು ಕೂಡಲೇ ಹೆಪ್ಪು ಗಟ್ರಿಸಿ " ಎಲುಬಿನ ಬ್ಯಾಂಕು ಗಳಲ್ಲಿ "ಸಂಗ್ರಹಿಸಿದ್ದು ತತ್ಸಮಾನ ಎಲುಬನ್ನು ಕಳೆದುಕೊಂಡ ದುರ್ದೈವಿಗಳಿಗೆ ಕಾಲಾಂತರದಲ್ಲಿ ಅದನ್ನು ಜೋಡಿಸಲಾಗುತ್ತಿ ದೆ. ಒಂದು ಅದ್ಭುತ ಎಲುಬಿನ ಶಸ್ತ್ರಕ್ರಿ ಯೆಯೆ ವಾರ್ತೆ ಕಚೆಗೆ ಗಳತ ಬಂದಿದೆ. ಒಬ ಹೆಣ್ಣು ಮಗಳಿಗೆ ಟೊಂಕದ ಎಲುಬಿನ ಕ್ಕ್ಯಾ ಸ್ಸ್‌ ಆಗಿತ್ತು. ಸರ್ಜನ್ನರು ಆ ಎಲುಬಿನ "ಷ್ಟು ಭಾಗವನ್ನು ಕತ್ತ ರಿಸಿದೆರು. ಅದನ್ನು ಉಗಿಯಲ್ಲಿ ಬಿಸಿ ಮಾಡಿ ಅದರಲ್ಲಿದ್ದ ರೋಗವನ್ನು ಕೊಂದರು. ಆಮೇಲೆ ಅದನ್ನು 'ಮೊದರಿದ ಲ್ಲಿ ಜೋಡಿಸಿದರು. ಈಗ ಈ ಮಹಿಳೆ ರೋಗ ಮುಕ್ತಳಾಗಿರುವಂತೆ ಕಾಣುತ್ತದೆ. ಅವಳು ಸಾವಕಾ ಶವಾಗಿ ನಡೆ ಯಲು ಸಮರ್ಥಳಾಗಿದ್ದಾಳೆ. ಎಲುಬಿನ ರಚನೆಯ ರಹಸ್ಕ ನ್ನು ಎಜ್ಞಾನ ಶೋಧಿಸಿ ಹೊಸ ಸಂಗತಿಗಳನ್ನು ಕಂಡುತೆಬ್ಲ ಅನೇ ಕಅಂಗವಿಕಾರಗಳನ್ನುಸ ಸುಧಾರಿಸಲು ಹೊಸ ತಂತ ತಗಳ ಆವಿಷ್ಕಾ ರವಾಗುತ್ತಿ ತೆ ಡೊಂಕುಪಾದ ದಂಥ ಕೆಲ ವಿಕಾರಗಳನ್ನು ಕ್ರಿಯೆಯಿಲ್ಲದೆ ಗುಣಪಡಿಸುತ್ತಿ ದ್ವಾಕೆ. ಟ್‌ ಬಗಿ ರುವುದು, ಜಲು ಹುಣ್ಣು ಮೊದಲಾದ ಕೋಗಗಳಿಗೆ ಪ ಪ್ರತೀಕಾರ ಸಾಧ ವಾಗುತ್ತಿದೆ. ಉಶಾ ಇರಬ ಯಯಗರಾಗಿಕ ರಾಹುಲ :ದರಾಮಾಜಾ ಸಾಪಗಾರಾಾ -ಮಾನವನು « ಕಾಣುವ ? ಪ್ರಪಂಚದಾಚೆಗೆ ಅವನು « ಕಾಣಲಾರದ ' ಪ್ರಪಂಚ ಇರಬಲ್ಲುದೆಂದು ನಿಜ್ಞಾನ ಒಪ್ಪುತ್ತದೆ ನಮ್ಮ ಇಂದ್ರಿಯಗಳು ಎಷ್ಟು ಸತ್ಯಹೇಳುತ್ತವೆ? ಮ್ಯಾ ಜ್ಞಾನೇಂದ್ರಿಯಗಳು ಎಷ್ಟರ ಮಟ್ಟಿಗೆ ನಂಬಲರ್ಹವಾಗಿವೆ? ಅವುಗಳ ಗ್ರಹಣ ಶಕ್ತಿಯ ಇತಿಮಿತಿಗಳೇನು? ಶತಮಾನ ಶತ ಮಾನಗಳಿಂದ ಈ ಕುರಿತು ಜಿಜ್ಞಾಸೆ ನಡೆದು ಬಂದಿದೆ. ಜಗತ್ತಿನ ಎಲ್ಲೆಡೆಯ ತತ್ವ ಜ್ಞರು ಸಹ ಸ್ರಾರು ವರ್ಷಗಳಿಂದ. ಎಡೆಬಿಡದೆ "ತ ಬಗ್ಗೆ ಎಚಾರ ವಿಮರ್ಶೆ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಇಂದ್ರಿಯಗಳು ತಿಳಿಸುವ ಜ್ಞಾನದ ನಿರುಪಾಧಿಕ “ಸತ್ಯ ತೆಯ ಬಗ್ಗೆ ಅಪ ನಂಬಿಕೆ ಅವಿಶ್ವಾಸಗಳೇ ಸೂತುಬರುತಿ ಿವೆಯಲ್ಲದೆ ವಿಶ್ವಾಸ ಕಂಡುಬಂದಿಲ್ಲ. ರುಚಿಯ ಕಹಿಸಿಹಿ ಗಳು, ಉಪ್ಪೆ. ಖಾರಗಳು, ಮೂಗಿನ ಸುಗಂಧ ದುರ್ಗಂಧಗಳು, ಕಣ್ಣಿನ ಬಣ್ಣ ಬೆಡಗುಗಳು, ರೂಪಗಾತ್ರಗಳು, ಕಿವಿಯ ಇಂಪು ಕರ್ಕಶಗಳು” ತಾರಮಂದ್ರಗಳು, ಸ್ಪರ್ಶದ ಬಿಸಿ ತಂಪುಿಗಳು, ದೊರಗು ನಯಗಳು “ಇವೆಲ್ಲ ಮಾನವೇಂದ್ರಿಯ ಗಳ ಸಂಕುಚಿತ ಕ್ಷೇತ್ರ ದಲ್ಲೆ ಲೂ ಸತ್ಯ- ಗಳಾಗಿರುವುವಲ್ಲದೆ ಆತ್ಮ ಂತಿಕಸ ಸಂಗತಿಗಳ ಲ್ಲವೆಂದು ಅಂದಿನಿಂದ ಒಬ ಛ ತತ್ಕಜ್ಞರ ಅಭಿಪ್ರಾಯವಾಗಿದೆ. ಈಗ ವಿಜ್ಞಾನಿಗಳ ಸಂ- ತೋಧನೆಗಳು ಇದನ್ನೇ ಅನುಮೋದಿಸುತ್ತಿ ವೆ. ಸಕ್ಕರೆ ಸಿಹಿಯಾಗಿದೆ, ಮೆಣಸು ಖಾರವಾಗಿದೆ ಎಂದು ನಾವು ಹೇಳುತ್ತೇವೆ. ಪದಾರ್ಥಗಳು ನಾಲಿಗೆಗೆ ತಗಲಿದಾಗ ಆಗುವ ಅನುಭವವೇ ರುಚಿ ಅಥವಾ ರಸ ಎನಿಸುತ್ತದೆ. ಈ ಮ ೮೨ ಶ್ರೀ ಭಂಡಾರಿ ನಿಜವಾಗಿ ಎಷ್ಟು ಸತ್ಯ? ಬೇಕೆ ಬೇಕೆ ಪ್ರಾಣಿಗೆ ಳಲ್ಲಿ ರುಚಿಪ್ರಜ್ಞೆ ಬೇರೆ ಬೇಕೆ ಬಗೆಯಾಗಿರುತ್ತ ದೆಂದು ಎಲ್ಲರು ಬಲ್ಲರು. ಮಾನವ ಪ್ರಾಭೆಯ ನಾಲಗೆಗೆ "ಅಹಿತಕರವಾದುದು ಇನ್ನೊಂದು ಪ್ರಾಣಿಯ ನಾಲಗೆಗೆ ಅತ್ಯಂತ ಹಿತವಾಗಿರಬ ಹುದು. ಎರಡು ಕಾಲಿನ ಪ್ರಾಣಿಗೆ ಅತಿ ಹೇಯ ಬ ನಾಲ್ಕು ಕಾಲಿನದಲ್ಲಿ ಅತಿ ರುಚಿಕರವೆ ನಿಸುವುದುಂಟು. ಮಾನವನಿಗೆ ಅತ್ಯವಶ್ಶವೆನಿಸಿದ ಉಪ್ಪು ಗಿಳಿಗೆ ವಿಷಮವಿಷವಾಗುತ್ತದೆ. ಕೊಳಕು ಕೆಸರ ಸಮೃದ್ಧಿಯ ಸ್ವರ್ಗವಾಗಿ ಆನಂದದಲ್ಲಿ ಮುಳುಗೇಳುತ್ತಿ "ಓವ ಜೀವಿಗಳಿಗೆ ಮೊಸರು ನಿರರ್ಥಕವಾಗಿ ಕಾಣುತ್ತದೆ. ಹೀಗೆ ಒಂದು ಜೀವಿಯ ಒಂದು ಇಂದಿ ದ್ರಿಯಕ್ಕೆ ಓತಕಾರಿಯಾದ ವಸ್ತು ಇನ್ನೊ ೦ದು ಜೀವಿಯ ತತ್ಸ ಮಾನ ಇಂದ್ರಿ ಯಕ್ಕೆ ಅಹಿತಕರವಾಗಿರುತ್ತ ಡೆ” ಈ 1 ಅನುಭವಗಳಲ್ಲಿ ಯಾವುದು ಸತ್ಯ? ಇಂದ್ರಿಯಗಳ ಸಂಖೈಯೂ ಪ್ರಾಣಿಯಿಂದ ಪ್ರಾ ಣಿಗೆ ಬದಲಾಗುತ್ತ ದೆ! ಪಂಚೇಂದ್ರಿಯದ ಮಾನವ ಪ್ರಾಣಿಗೆ ಸಂವೇದ್ಯ ವೆನಿಸಿದ ಪ್ರ ಪಂಚದ ಅನೇಕ ಚೋದ್ಯ ಸಂಗತಿಗಳು ರಸ ನೇಂದ್ರಿ ಯಃ ಮಾತ್ರವಿರುವ ಟಬ ಕೀಟಗಳ ಅನುಭವ ಬರುವುದೇ ಇಲ್ಲ. ಮಳೆಗಾಲದಲ್ಲಿ ಕಾಣಿಸ ಕೊಳ್ಳು ವ ಬರೆ ಹುಳ! ಮಣ್ಣು ಹುಳ )ವನು ನೀವು 'ನೋಡಿಲ್ಲವೆ] ಅದಕ್ಕಿರು 'ವ್ರದು ಎರಡ ಇಂದ್ರಿ ಯಗಳು--ರುಚಿ ಮತ್ತು, ಸ್ಪರ್ಶ. ಮಾ; ಬಂಗಾರದ ಪಾತ್ರದಿಂದ ಸತ್ಯದ ಮುಖ ಮುಚ್ಚಿದೆ. -ಈಶೋಪನಿಷತ್ತು ನಿಜವ ಕಂಡವರಿಲ್ಲ, ನಿಜ ಕಾಣುವಂತಿಲ್ಲ, ನಿಜವೇನು ಮಳಲ ಹುಡಿಗಿಂತ ಕೀಳೆ? ಬೇಂದ್ರೆ ವನ ದೃಶ್ಯ, ಘ್ರಾಣ, ಶಬ್ದಪ್ರಪಂಚಗಳು ಅದರ ಪಾಲಿಗೆ ಶೂನ್ಯ. ಐದು ಜ್ಞಾನೇಂದ್ರಿಯ ಗಳಲ್ಲಿ ಒಂದನ್ನು ಕಳಕೊಂಡರೆ ಮನುಷ್ಯ ಎಷ್ಟು ಎವಂಚನೆಗೊಳ್ಳುತ್ತಾನೆ! ಹುಟ್ಟು ಕುರುಡನೊ 'ಬ್ಬನ ಅನುಭವ ಎಷ್ಟು ಕಡಿಮೆಯಾಗಿರುತ್ತದೆ | ಆತನಿಗೆ ರಾತ್ರಿ ಹಗಲುಗಳು ಸುಳ್ಳು ; ಗುಲಾಬಿ ಹೂವಿನ ಅಸದ್ಯ ಶವಾದ ಗಡ್‌ ಸುಳ್ಳು ; | ಕಾಮನ ಬಿಲ್ಲಿನ. ಸಪ್ತವರ್ಣದ ವಿಲಾಸ ಸುಳು; ಬೃಹದಾಕಾಶದಲ್ಲಿ ಲಕ್ಷ ಲೆಕ್ಕದಲ್ಲಿ ಮಿನುಗುವ ಇರುಳಿನ ನಕ್ಷತ್ರರಾಶಿಯ ಭನ್ಯ "ಸೌಂದರ್ಯ ಸುಳ್ಳು; ಮನಮೋಹಿನಿಯಾದ ಸಿ ಯ ಸಾೌಂದ ರ್ಯದ ಆಕರ್ಷಣೆ ಸುಳ್ಳು | ಹೀಗೆ ಐದರಲ್ಲಿ ಕಿ ೆ ಒಂದಿಲ್ಲದಿದ್ದರೇನೇ ಮಾನವನಿಗೆ ಪ ಪ್ರಪಂಚಾನು- ಸ ಭವದ. ಬಹು ದೊಡ್ಡ ಭಾಗ ನಷ್ಟವಾಗುವಾಗ | ಒಂದೇ ಅಥವಾ ಎರಡೇ ಜಾ ನೇಂದ್ರಿ ಯಗಳಿರುವ ಜೀವರಾಶಿಗಳ ಪ್ರಪಂಚಾಗುಭವಪೆಬ್ಟದ್ದೀತು ? ಇಷ್ಟ ರವಕಿಗೆ ನಡೆದಿರುವ ಜೀವವಿಕಾಸದಲ್ಲಿ ತ ಮಾನವ ಪ್ರಾಣಿ ಕೊನೆಯ ಹಂತದಲ್ಲಿದೆ. ಆ ೆ ಮಾನವನಿಗೆ. ಐದಿಂದ್ರಿಯಗಳ ವಿಕಾಸವಾಗಿದೆ. ಆದರೆ ಆತನದೇ ಪರಿಪೂರ್ಲ ಪ್ರಕ ಕೃತಿ ಎನ್ನುವುದು ಹೇಗೆ? ಇನ್ನೂ ವಿಕಾಸ ಹ ನಡೆದು ಆರು ಜಾ ಸನೇಂದ್ರಿ ಯಗಳ ಪ್ರಾಣಿಯೊಂದರ ನಿರ್ಮಾಣ ವಾದರೆ ಆ ಪ್ರಾಣಿಯ ಪ್ರಪಂಚಾನುಭವ ಹೇಗಿ ದ್ಮೀತು? ಮನುಷ್ಯ ಸಾಹಿ ಎಷ್ಟೊ ಹೊಸ | ಹೊಸಲೋ ಕಗಳನ್ನು ಅವನು ಚನನಗ ಮನು ಷ ಲ್ಲಿ ಕುರುಡನು ಎಷ್ಟು ದುರದ ೈಷ್ಟ ವಂತನೋ ಅಷ್ಟೇ ಆ ಹೊಸ ಪ್ರಾ ಸ ಮುಂಡೆ ಮನುಷ್ಯ ನಮ್ಮ ಇಂದ್ರಿಯಗಳು ಎಷ್ಟು ಸತ್ಯ ಹೇಳುತ್ತವೆ? ೮ಷ್ಠಿ ದುರದೈಷ್ಟಶಾಲಿಯಾದಾನು. ಪ್ರತಿಯೊಂದು ಜ್ಞಾನೇಂದ್ರಿಯದ ಮಿತಿಮೇರೆ ಗಳನ್ನು ಸ್ಪಷ್ಟ ವಾಗಿ" ತಿಳಿದುಕೊಳ್ಳಲು ಅವು ಗಳ ಕಾರ್ಯಗಳನ್ನು ವೈಜ್ಞಾ ನಿಕವಾಗಿ ವಿವೇಚಿ ಸುವುದು ಯೋಗ್ಯ. ಕುಳಿ ಕಿವಿಯ ಕಾರ್ಯ ವನ್ನು ವಿವೇಚಿಸುವಾ,. ವಸ್ತುಗಳ ಕಂಪನವು ಗಾಳಿಯಲ್ಲಿ ತರಂಗಗಳನ್ನು ಹುಟ್ಟಿ ಸುತ್ತದೆ. ಆ ತರಂಗಗಳು ಚಲಿಸಿ ನಮ್ಮ *ಿವಿಯನ್ನು ಸೇರಿ ದಾಗ ಅಲ್ಲಿರುವ ಗ್ರಾಹಕಪಟಲವೂ ಅದೇ ರೀತಿಯಾಗಿ ಕಂಪಿಸುತ್ತದೆ. ಆಗ ನಮಗೆ ಶಬ್ದ ಜ್ಲಾನವಾಗುತ್ತದೆ. ಇದು ಸಂಕ್ಷೇಪವಾಗಿ ಶ್ರ ಶ್ರವ ಣೇಂದ್ರಿಯದ ಕಾರ್ಯವಿವರಣೆಯಾಯಿತು. ಪ್ರಪಂಚದಲ್ಲಿ ಎಷ್ಟು ವಿಧದ ಕಂಪನಗಳಾಗ ಬಲ್ಲುವು? ಅದರಲ್ಲಿ. ಕಿವಿಯು ಎಷ್ಟನ್ನು ಗ್ರಹಿಸ ಬಲ್ಲುದು? ಎಂಬುದನ್ನು ಈಗ ವಿಚಾರಿಸೋಣ ಮನೆಯ ಅಂಗಳದಲ್ಲಿ ಬಟ್ಟಿ ಒಣಗಿಸಲು ಲೋಹದ ತಂತಿಗಳನ್ನು ಕಟ್ಟ ರುತ್ತೆ ೇವೆ. ಹಾಗೆಯೇ ವೀಣೆಯಲ್ಲಿ ತಂತಿಗಳನ್ನು ಬಿಗಿದಿರುತ್ತೇ ವೆ. ಅಂಗ ಳದ ತಂತಿಯ ಲ್ಲಿ ಒಣಗಹಾಕಿರುವ “ಬಟ್ಟಿ ಸಿಯನ್ನು ಬಿರುಸಾಗಿ ಎಳೆದು ತೆಗೆದಕೆ ಆ ತಂತಿ ಮೇಲ ಕೆಳಗೆ ಚಲಿ ಸುತ್ತದೆ, ಅಥವಾ ಕಂಪಿಸ ಸುತ್ತದೆ. ಇದು ಕಣ್ಣಿಗೆ. ಕಾಣಿಸುತ್ತದೆ. ಹಾಗೆಯೇ ವೀಣೆಯ ತಂತಿಯನ್ನು ಬೆರಳಿನಿಂದ ಮಿಡಿದಕಿ ಅದು ಕಂಪಿಸುತ್ತದೆ. ಆದಕೆ ಮೊದಲ ಕಂಪನ ದಿಂದ ನಮ್ಮ ಕಿವಿ. ಯಾವ ಶಬ್ದವನ್ನೂ ಗ್ರಹಿಸು ವುದಿಲ್ಲ; ಎರಡನೆಯ ಕಂಪನದಿಂದ. ಸು ಶಬ ವನ್ನು ಗ್ರಹಿಸುತ್ತದೆ. ಇದರಿಂದ ಕಿವಿಯ ಶಬ್ದಗ್ರಹಣದ ಮಿತಿಯನ್ನು ಊಹಿಸಬಹುದು, ಮೆ ರಿನ ಏರಡು ಹಂಭನಗಳನ ವಾಸ್ತವಿಕವಾಗಿ ಶಬ್ದಗಳೇ. ಆದರೆ ಒಂದು ಶಬ್ದ ನಮಗೆ ಕೇಳಿ ಸಬೇಕಾದಕೆ ಕಡಿಮೆ ಎಂದರೆ ಒಂದು ಸೆಕೆಂಡಿಗೆ ಒಂದು ವಸ್ತು ಮೂವತ್ತು ಬಾರಿಯಾದರೂ ಕಂಪಿಸಬೇಕು. ಇದಕ್ಕಿ ತ ಕಡಿಮೆ ಕಂಪನ ವಾದಕೆ ಆ ಅತಿಮ ರಡ್ಚ ಸ್ವರವನ್ನು ಮನುಷ್ಯನ ಕಿವಿ ಗ್ರಹಿಸಲಾರದು. ಹಾಗೆಯೇ. ಪರಮಾವ ೪೪ ಧಿಯ ಮಿತಿಯೂ ಇದೆ. ಸೆಕಂಡಿಗೆ ಮೂವತ್ತು ಸಾವಿರ ಬಾರಿಗಿಂತ ಹೆಚ್ಚು ಕಂಪಿಸಿದರೆ ಆ ಅತಿತಾರ ಶಬ್ದವನ್ನೂ ನಮ್ಮ ಕಿಎಯು ಗ್ರಹಿಸ ಲಾರದು. ಮನುಷ್ಯ ಕಂಠದಿಂದ ಹೊರಡುವ ಶಬ್ದಗಳು ಈ ಎರಡು ಮಿತಿಗಳ ನಡುವೆಯೇ ' ಇರುತ್ತವೆ... ಆದುದರಿಂದೆ ಒಬ್ಬ ಮನುಷ್ಯ ಮಾತಾಡುವುದನ್ನು ಇನ್ನೊಬ್ಬ ಕೇಳಬಲ್ಲ. ಆದರೆ ಹೆಚ್ಚು ಕಂಪನ ಸಂಖೆಯ ಸ್ವರದಿಂದ ಕೂಗುವ ಮತ್ತು ಆ ಸ್ವರೆವನ್ನು ಕೇಳಬಲ್ಲ ಅನೇಕ ಚಿಕ್ಕ ಪುಟ್ಟ ಪ್ರಾಣಿಗಳಿವೆ. ಅವು ತಮ್ಮತಮ್ಮೊಳಗೆ ಅನೇಕ ಬಾರಿ “ವಿಚಾರವಿನಿವಯ”ಮಾಡಿಕೊಳ್ಳು ತ್ತವೆ. ಅವುಗಲಿಗೆಲ್ಲಾ ತನ್ನ ಕಿವಿ ಕಿವುಡಾದುದ ರಿಂದ ಆ ಪ್ರಾಣಿಗಳು ಶಬ್ದ ಮಾಡುವುದೇ ಇಲ್ಲ ವೆಂದು ಮನುಷ್ಯ ತಿಳಿದುಕೊಳ್ಳುತ್ತಾನೆ ಎಷ್ಟೋ ಸಾರಿ “ವಾತಾವರಣವು ನೀರವ, ನಿಶೃಬ್ದವಾಗಿದೆ” ಇ ಆ ತ್ರ ತರಂಗ ದೂರ ಕಸ್ರೂರಿ ಯೆಯ ಒಂದು ಬೃಹದ್ರಂಗಭೂಮಿ. ಅದರಲ್ಲಿ ರುವ ಜಲಜನಕವು ಹೀಲಿಯೆಂ ಎಂಬ ಅನಿಲ ವಾಗಿ ಮಾರ್ಪಡುವುದೇ ಅಲ್ಲಿ ನಡೆಯುವ.ಕಾರ್ಯ. ಇದರ ಪರಿಣಾಮವಾಗಿ ಅಲ್ಲಿ ಪದಾರ್ಥವು ನಷ್ಟ ವಾಗುವುದಂತೆ, ಈ ನಷ್ಟವಾದ ಪದಾರ್ಥ ವಿದ್ಯುತ್ಕಾಂತ ತರಂಗಗಳಾಗಿ ಐಲ್ಲೆಡೆಗೆ ಪ್ರಸಾರ ವಾಗುತ್ತವೆ.ಇದಕ್ಕೆ ವಿಕಿರಣಕ್ರಿಯೆಯೆನ್ನುತ್ತಾರೆ. ಎಸ್ತಾರವಾದ ಶೂನ್ಯಪ್ರದೇಶದಲ್ಲಿ ಅದ್ಭುತವೇಗ ದಿಂದ ಈ ತರಂಗಗಳ: ಪ್ರಸಾರವಾಗುತ್ತವೆ. ಈ ತರಂಗಗಳಲ್ಲಿ ಹೆಲವಾರು ವಿಧಗಳಿವೆ. ಕೆಲವು ತರಂಗಗಳ ತರಂಗದೂರ (717816 100810 ) ಬಹಳ ಕಡಿಮೆ ; ಇನ್ನು ಕೆಲವೆ ತರಂಗಗಳ ತರಂಗದೂರ ಅತಿ ಹೆಚ್ಚು. ಕೆಲವು ತರಂಗಗಳು ಭೂಮಿಯ ಮೇಲಿನ ಪದರುಗಳನ್ನು ದಾಟಿ ಮುಂದುವರಿದಕೆ ಕೆಲವು ಪ್ರತಿಫಲಿಸುತ್ತವೆ. ಸಾ ತೆ ಈ ಬ, `೬. ತಶಂಕ ದೂರ ಎಂದು. ನಾವು ಹೇಳುವುದುಂಟು. ಆದರೆ ಬೇಕೊಂದು ಕಂಪನಶಕ್ತಿಯ ಗ್ರಾಹಕಪಟಲದ ಕಿವಿಯುಳ್ಳೆ ಪ್ರಾಣಿಗೆ ಆ ನಿಶ್ಶಬ್ದ ವಾತಾವರಣವೂ ಗದ ಲಗಳ ಸಂತೆಯಾಗಿರಬಲ್ಲುದು. 'ಮಾನವನ ಇಂದ್ರಿಯಗಳಲ್ಲೆಲ್ಲಾ ಕಣು ಅತಿ ಪ್ರಮುಖವಾದದು. ಕಣ್ಣಿಲ್ಲದ ಕುರುಡನ ಬಗ್ಗೆ ನಾವು ಬಹಳ ಅನುಕಂಪಪಡುತ್ತೇವೆ. ಆದರೆ ಕಣ್ಣಿನ ನಿಜವಾದ ಕಾರ್ಯ ವೇನೆಂದು ನಮಗೆ ಅಂವಾದರೆ ಕುರುಡನಿಗಿಂತ ಕಣ್ಣಿದ್ದ ನೇನ(ನೂ ಹೆಚ್ಚಿನ ಭಾಗ್ಯಶಾಲಿಗಳಲ್ಲವೆಂಬುದು ಮನವರಿಕೆ ಯಾಗದಿರದು. ಸೂರ್ಯಮಂಡಲವು ಅನಂತ ಎಕಿರಣಕ್ರಿ- ` ಇಲ್ಲಿ ಮೇಲೆ ತೋರಿಸಿದಂತೆ. ಸಣ್ಣದೊಡ್ಡ ತರಂಗದೂರಗಳುಳ್ಳೆ ಅನೇಕ ವಿಧದ ತರಂಗ: ಗಳು ಸೂರ್ಯಮಂಡಲದಿಂದ ಬಲ್ಗೆಡೆಗೆ ಚಲಿಸು: ತ್ತವೆ, ಭೂಮಿಯನ್ನು ಸೇರುತ್ತವೆ. ಹಗಲು ಹೊತ್ತಿನಲ್ಲಿ -0000000000000 ಸೆಂಟಿಮೀ(- ಟರು ತರಂಗದೂರವುಳ್ಳ ಕಾಸ್ಮಿಕ್‌ ಕಿರಣಗ- ಳೆಂಬ ತರಂಗಗಳಿಂದ ಹಿಡಿದು ಹಲವಾರು ಮೈಲು ಗಳ ತರಂಗದೂರವುಳ್ಳೆ ಕೇಡಿಯೋ ಪ್ರಸಾ ಅಲೆಗಳಂತಹ ಸಾವಿರಾರು ವಿಧದ ತರಂಗಗ ಮಳೆಯಾಗುತ್ತದೆ, ನಮ್ಮ ಭೂಮಿಯ ಮೇಲೆ ಇವೆಲ್ಲವೂ ವಾಸ್ತವಿಕವಾಗಿ “ಕಿರಣ”ಗಳೇ, ಇಷ ವೈವಿಧ್ಯವನ್ನೊಳಗೊಂಡ ವಿಕಿರಣ ತರಂಗಗಳ ಡ್‌ ನಮ್ಮ ಇಂದ್ರಿಯಗಳು ಎಷ್ಟು ಸತ್ಯ ಹೇಳುತ್ತವೆ? ೪೫ -0೦೦೦೪ ಸೆಂಟಿಮೀಟರುಗಳಿಂದ -0೦೦೦೭ ಸೆಂಟಿ ಮೀಟಿರುಗಳ ವರೆಗೆ ತರಂಗ ದೂರವಿರುವ ಅಲೆ- ಗಳು “ಬೆಳಕು” ಎನಿಸುತ್ತವೆ. ಈ ಕಿರಣಗಳನ್ನು ಮಾತ್ರ ನಮ್ಮ ಕಣ್ಣು ಗ್ರಹಿಸಬಲ್ಲದು. ಅನಂತ ವೈವಿಧ್ಯಗಳ “ ಕಿರಣ * ಜಾಲದಲ್ಲಿ ಕೆಲವು ಕಿರಣ ಗಳನ್ನು ಮಾತ್ರ ಪರಿಗ್ರಹಿಸಬಲ್ಲುದು. ಈ ತರಂಗ ಗಳು ವಸ್ತುಗಳ ಮೇಲೆ ಬಿದ್ದು ಪ್ರತಿಫಲಗೊಳ್ಳು ತ್ತವೆ, ಪ್ರತಿಫಲಿತವಾದ ತರಂಗಗಳು ನಮ್ಮ ಕಣ್ಣಿನ ಗ್ರಾಹಕ ಪಟಲದ ಮೇಲೆ ಬಿದ್ಮಾಗ ಆ ವಸ್ತುಗಳು ನಮಗೆ ಗೋಚರವಾದಂತಾಗುವುದು. ಗಾಳಿಯನ್ನು ಈ ಬೆಳಕಿನ ಕಿರಣಗಳು ದಾಟಿ ಹೋಗುವುದರಿಂದ ಪ್ರತಿಫಲನ ಕ್ರಿಯೆ ನಡೆಯು ವುದಿಲ್ಲ. ಆದುದರಿಂದ ಗಾಳಿಯು ನಮಗೆ ಸ್ಪರ್ಶ ಗೋಚಂವಾದರೂ ದೃಗ್ಗೋಚರವಾಗಲಾರದು. ರಕ್ತಾತೀತ ಉಷ್ಣಕಿರಣಗಳ (1//1೩-106 ೩11 1081 778೩೪೮8 ) ತರಂಗದೂರ ಬೆಳಕಿನ ಕಿರಣಗಳ ತರಂಗ ದೂರಕ್ಕಿಂತ ತುಸು ಹೆಚ್ಚಾಗಿ ರುವುದರಿಂದ (.0೦೦೦೮ ರಿಂದ.0೩೨ ಸೆ. ಮೀ.) ಅವುಗಳೂ ಬೆಳಕಿನಂತೆ ನಮ್ಮ ದೃಷ್ಟಯನ್ನು ಪ್ರಚೋದಿಸಲಾರವು. ಆದರೆ ಅವು ಬೆಳಕಿನೊಡ ನೆಯೇ ಸಂಚರಿಸುತ್ತಿದ್ದು ನಮ್ಮ ಮೈಮೇಲೆ ಬೀಳುವಾಗ ನಮಗೆ ಉಷ್ಣಾನುಭವವಾಗುತ್ತದೆ. ಹಾಗೆಯೇ ನೀಲಾತೀತ ಕಿರಣಗಳು (010೩ ೫10166 ೫೩78) . 'ಬೆಳಕಿನ.. ಕನಿಷ್ಠತಮ ತರಂಗದೂರಕ್ಕಿಂತ ಕಡಿಮೆಯಾಗಿರುವುದರಿಂದ (.00008ರಿಂದ ,೦೦೦೦೦೧ ಸೆ.'ಮೀ.) ಅವು ಗಳೂ ನಮ್ಮ ಕಣ್ಣಿನ ಗ್ರಾಹಕ ಪಟಲದ ಮೇಲೆ ಯಾವ ಪರಿಣಾಮವನ್ನೂ ಮಾಡಲಾರವು. ಇದ ' ಸ್ಕಿಂತಲೂ ಕಡಿಮೆ ತರಂಗದೂರದ ಕ್ಷ-ಕಿರಣ, ಗಾಮಕಿರಣ ಮುಂತಾದವುಗಳ ಮಾತಂತೂ ದೂರವೇ ಉಳಿಯಿತು. ಹೀಗೆ ವಿಶ್ವದ ಅನಂತ ಎಧದ “ ಕಿರಣ'ಗಳಿಗೆ ನಮ್ಮ ಕಣ್ಣು ಕುರುಡಾ ಗಿದ್ಮುದು. ತಿಳಿದುಬರುತ್ತದೆ. ಒಂದೊಮ್ಮೆಗೆ ನಿಮ್ಮ ಕಣ್ಣು ಈ ಬೆಳಕಿನ ಕಿರಣಗಳನ್ನು ಪರಿಗ್ರ ಹಿಸುವ ಶಕ್ತಿಯನ್ನು ಕಳಕೊಂಡು ಕ್ಷ ಕಿರಣ ಗಳು (ಇ-80878)ಎಂದು ಕರೆಯಲ್ಪಡುವ ಕರಣ ಗಳನ್ನು ಮಾತ್ರ. ಸ್ವೀಕರಿಸಲು ಆರಂಭಿಸಿದ ವೆಂದು ಭಾವಿಸೋಣ. ಆಗ ಈ ಪ್ರಪಂಚ ನಿಮಗೆ ಎಚಿತ್ರವಾಗಿ ಕಾಣಿಸುತ್ತದೆ. ಲೆ ಬಳ್ಳಿ ಗಿಡ ಮರಗಳಿಂದ ಶೋಭಿಸುವ ಈ ಪ್ರಕೃತಿ ಶೂನ್ಶ ವಾಗಿ ಕಂಡೀತು. ಬಣ್ಣ ಬೆಡಗುಗಳಿಂದ ರಂಜಿ ಸುವ ಮೃಗಪತ್ಷಿಗಳೆಲ್ಲ ಎಲುಬಿನ ಗೂಡುಗಳಾಗಿ ಕಾಣುತ್ತವೆ. ಬಣ್ಣಬಣ್ಣದ ಸೀರೆಯುಟ್ಟ, ಚಿನ್ನದ ಹೊಳಪುಳ್ಳ ಮೈಯ ನಿಮ್ಮ ಮೋಹದ ಮಡದಿಯನ್ನು ಕಂಡಾಗಲಂತೂ ನೀವು ಭಯ ಪಡುವಿರಿ. ಆಕೆ ಬರೇ ಅಸ್ಥಿ ಪಂಜರವಾಗಿ ಕಾಣು ತ್ತಾಳೆ. ಗಾಳಿ ಸ್ಪರ್ಶಕ್ಕೆ ಸಿಕ್ಕಿದರೂ ಕಣ್ಣಿಗೆ ಕಾಣದಿರುವಂತೆ ಈಗಿರುವ ದೃಶ್ಯ ಪ್ರಪಂಚದ ಬಹುಪಾಲು ಕ್ಸೆಗೆ ಸಿಕ್ಕಿದರೂ ಕಣ್ಣಿಗೆ ಕಾಣದ ಮಾಯಕವಾಗುತ್ತದೆ. ಹೀಗೆ ನಮ್ಮ ಕಣ್ಣಿನ ಗ್ರಹಣ ಶಕ್ತಿಯಲ್ಲಿ ಅಲ್ಪ ವ್ಯತ್ಯಾಸವಾಗಿ ಬಿಟ್ಟರೆ ಇಂದಿನ ದೃಶ್ಯ ಪ್ರಪಂಚವೆಲ್ಲಾ ಮಾಯೆ ಯಾಗಿ ಬೇರೊಂದು ಜಗತ್ತೇ ಗೋಚರವಾಗ ಬಹುದು. ಮಾನವನ ಏಲ್ಲಾ ಜ್ಞಾನೇಂದ್ರಿಯಗಳೂ ಹೀಗೆ ಪರಿಮಿತ ಕ್ಲೇತ್ರದಲ್ಲೆ ಕಾರ್ಯಪ್ರವೃತ್ತ ವಾಗಿದ್ದು ಜಗತ್ತಿನ ವಸ್ತು ವಿಚಾರಗಳ ಬಗ್ಗೆ ಏನೋ ಒಂದು ವಿಧದ ಅನುಭವವನ್ನು ಒದಗಿ ಸುತ್ತವ. ಅವುಗಳ ಹೇಳಿಕೆಯ ಮೇರೆಗೆ ಈ ವಿಶ್ವದ ಬಗ್ಗೆ ಏನೇನೋ ಕಲ್ಪನೆಗಳನ್ನು ಕಟ್ಟಿ ಕೊಂಡಿದ್ದೇವೆ. ಪಂಚೇಂದ್ರಿಯಗಳೆಂಬ | ಐವರು ಕುರುಡರು ವಿಶ್ವವೆಂಬ ಈ ಆನೆಯನ್ನು ಪಾರ್ಶ್ವಮಾತ್ರ ಸ್ಪರ್ಶಿಸಿ ತಾನು ತಾನು ಸರಿ ಎನ್ನುತ್ತಾರೆ. ಎಲ್ಲರೂ ಸರಿ--ಎಲ್ಲರೂ ತಪ್ಪು, 1 1111111 ಇವು ಮೂರು ಮಿತವಾಗಿದ್ದಾಗ ಒಿತ್ಕ ಮಿತಿ ಮೀರಿದಾಗ ಅಹಿತವಾಗಿನೆ-- ಎ..ತಾ ಲ್ಮ್ಮಿರ ಹೂವಿನಂತೆ... ತ್‌ಾ... ಇ ಬು ಹಾ ನಿಮ್ಮ ಸೌಂದರ್ಯ ಕೆಕ್ಸೋನದ || ಉಪಯೋಗದಿಂದ | 1" ರೆಕ್ಸೋನ ಸೋಪಿನಲ್ಲಿರುವ ಕ್ಯಾಡಿಲ್ಸ್‌.. ಎಣ್ಣೆಗಳ ಒಂದು ವಿಶಿಷ್ಟ ಮಿಶ್ರಣ. ಚರ್ಮಕ್ಕೆ ಪೋಷಣೆ ಯನ್ನು ಕೊಟ್ಟು ನಿಮ್ಮ ಸ್ವಾಭಾವಿಕ ಸೌಂದರ್ಯ ವನ್ನು ಹೊರಗೆಡಹುವುದಕ್ಕೆ ಸಹಾಯಮಾಡುತ್ತದೆ. ಕ್ಯಾಡಿಲ್‌ ಇರುವ ಒಂದೇ ಭಾಯಿಳೆಟ್‌ ಸೋಪು ತ್‌ ೫೫. 1658-50 ೫೫ ಒಂದುಸ್ಥಾನ್‌ ಲೀವರ್‌ ಲಿಮಿಟಿಡ್‌ ಅವರಿಂದ ರೆಕ್ಸೋನ ಪ್ರೊಫೈೈಟಿಂ ಲಿಮಿಟಿಡ್‌ ಅವರಿಗಾಗಿ ಭಾರತದಲ್ಲಿ ತಯಾರಿಸಲ್ಪಟ್ಟಿಷಿ ಇ ಅ ರ್ಕ್ಮ್ಹ ಎಲ್ಲಕ್ಕೂ ನಖುಗಿಲಾದ ಅಸ್ತ ಮೂಲ ಕಥೆ: ಶ್ರೀ ರಾ. ವೀಳಿನಾಥನ್‌ ( ದಿನ ನಿಲ್ದಾಣದಲ್ಲಿ ಜನದಟ್ಟಣೆ ವಿಪರೀತ ವಾಗಿತ್ತು. ತಮ್ಮತಮ್ಮ ಸ್ಥಾನದ ಭದ್ರತೆಗಾಗಿ ಜನರು ಒಂದೇ ಸವನೆ ಅತ್ತಿಂದಿತ್ತ ಓಡಾಡುತ್ತಿ ದ್ಹರು. ಈ ಗದ್ದಲದಲ್ಲಿ ತನ್ನ ಸ್ಥಾನದ ಭದ್ರ ತೆಯ ಯೋಚನೆಯೇ ಇಲ್ಲದೆ ರಮೇಶ ಸಾವ ಧಾನವಾಗಿ ಸಾಗಿದ್ದ. ಎರಡನೆಯ ವರ್ಗದ ಟಿಕ್ಕೆಟಿನ್ನು ಕೊಂಡುಕೊಂಡಿದ್ದರಿಂದ ಅವನು ಜಯಾ ವಾಗಿ ಗಾಡಿಯನ್ನು ಪ್ರವೇಶಿಸಿ ಪತ್ರಿಕೆ ಓದತೊಡಗಿದ. ಸ್ವಲ್ಪ ಹೊತ್ತಿನಲ್ಲಿಯೇ ಮೊದಲಗಂಟಿ ಹೊಡೆ ಯಿತು. ಅಷ್ಟರಲ್ಲಿ ವೃದ್ಧ ಮಹಾಶಯರೊಬ್ಬ ರು ಕಾಲೆಳೆಯುತ್ತಾ ಬಂದು ರಮೇಶ ಕುಳಿತಿದ್ದ ಡಬ್ಬಿಯನ್ನೇ ಹತ್ತಿದರು ಮತ್ತು ತಮ್ಮ ಹಿಂದೆಯೆ ಸಾಮಾನುಗಳನ್ನು ಹೊತ್ತು: ತಂದ ಕೂಲಿಯವ ನಿಗೆ ಮಜೂರಿಯನ್ನು ಕೊಟ್ಟು ಕಳಿಸಿದರು. ಡಬ್ಬಿಯಲ್ಲಿ ತಮ್ಮ ಸಾವಣನು ಸರಂಜಾಮು ಗಳನ್ನು ವ್ಯವಸ್ಥಿತ ರೀತಿಯ ಲ್ಲಿಟ್ಟು ವೃದ್ಧ ಮಹಾ ಶಯರು “ಲೆಖತ್ತಿ ದಾಗ . ಪತ್ರಿ ತ "ಓದುವುದರಲ್ಲಿ ಮಗ್ನನಾಗಿದ್ದ ರಮೇಶನನ್ನು ಕಂಡರು. ಅಲ್ಬದೆ ರಮೇಶ ತಮಗೆ ಸಹಪ ಕ್ರಯಾಣಿಕನಾಗಿ ಎಲ್ಲಿಯ ವರೆಗೆ ಉಳಿಯುವನೆಂದು ತಿಳಿಯಲು ಇಚ್ಛಿಸಿ ದರು. ರಮೇಶ ಉತ್ತರಿಸಿದ: “ನಾನು ನಾಗಪುರದ ವರೆಗೆ ಉಳಿಯುತ್ತೇನೆ. “ಹೋ, ಒಳ್ಳೆಯದೇ ಆಯಿತು. ನಾಗಪುರಕ್ಕೆ ಹೊರಟಿದ್ದೇನೆ. '' ನಾನೂ ಅನುವಾದ : 4 ರಾವೆಂತೀ ?? "ಹಾಗಾದರೆ ನಿವು ನಾಗಪಿರನಿವಾಸಿಗಳೇ?” “ಹೌದು,” “ಏನಾದರೂ *ೆಲಸದ ನಿಮಿತ್ತ ಇಲ್ಲಿಗೆ ॥ ಬಂದಿ ದ್ವಿರೇನು?” “ಅಲ್ಲ, ನಾನು ಜಾ ಹಿಜ॥ ಇ! ನಾಗಪುರ ನನ್ನ ಜನ್ಮಸ್ಥಳ, ಊರಿಗೆ ಬಂದಿದ್ದೇನೆ. “ತಾವು ಅಮೇರಿಕದಲ್ಲಿ ಏನು ಮಾಡುತಿ 4 ಬಳರತಿ ೨* ಯಿಂದ ೪೩ ಕ್‌ ೮೮ ದ್ಮೀಠಿ?' “ನಾನು ಒಬ್ಬ ವಿಜ್ಞಾನಿ, ಅಲ್ಲಿಯ ಪ್ರಯೋಗ ಶಾಲೆಯೊಂದರಲ್ಲಿ ಕೆಲಸದ ಮೇಲೆ ನೆಲಸಿದ್ದೇ(ನೆ. ಈಗ ರಜಾ ಪಡದು ಸ ದೇಶಕ್ಕೆ ಮರಳಿದ್ದೆ (ನೆ | “ಎಷ್ಟು ದಿನಗಳ” ರಜೆ ಪಡೆದಿರುವಿರಿ? ಕ್ಸ್‌ ರಮೇಶ ತಳಿದ. ""ರಜಾ ಏನೋ ಆರು ತಿಂಗಳಿಗೆ ದೊರೆತಿದೆ ಆದಕೆ ಒಂದು ಶರತ್ತಿನ ಮೇಲೆ. ಅಲ್ಲಿಂದ ಕಕೆಬಂದ ಕ್ಷಣದಲ್ಲೇ ಹೊರಡಬೇಕು. ಅಷ್ಟೇ. ಇಬ್ಬರಲ್ಲೂ ಮ್ಳ ತ್ರಿ ಬೆಳೆಯಿತು. ಕೈಲು ತನ್ನ ವೇಗದಲ್ಲಿ ಈ ಕಳ್ಳ ವೃ ದ್ದ ಮಹಾ ಶಯರು ತಮ್ಮ ಪೆಟ್ಟಿಗೆಯಿಂದ ಬಸ್ಯಾ) ವಸ್ತು ವೊಂದನ್ಮು ತೆಗೆಯಲು ತೆಕೆದರು. ಅದರಲ್ಲಿ ಮೂರನೆ ವರ್ಗದ ಪ್ರಯಾಣಿಕರಂತೆ ಸಾಮಾನು ತುರುಕಿದ್ದು ಭತ ತಮ್ಮ ಅವಶ್ಶ ಕತೆಯ ವಸ್ತುವನ್ನು ತೆಗೆದಾದ ಬಳಿಕ ಪೆಟ್ಟಿಗೆ ಯನ್ನು ಮುಚ್ಚಲು ಪ್ರಯತ್ನಿಸಿದರು. ವ್ಯವಸ್ಥಿತ ರೀತಿಯಲ್ಲಿ ಸಾಮಾನು ಜೋಡಿಸಿರಲಿಲ್ಲವಾದ್ನ ರಿಂದ ಪೆಟ್ಟಿಗೆ ಮುಚ್ಚುವುದಾಗಲಿಲ್ಲ. ಅಲ್ಲದೆ ಅದರಲ್ಲಿದ್ದ ರಟ್ಟಿನ ಪೆಟ್ಟಿಗೆ ಒಂದು ಅವರಿಗೆ ತೊಂದಕಿ ಕೊಡುತ್ತಿತ್ತು. ಅದನ್ನು ಹೊರಗೆ ತೆಗೆದಿಟ್ಟು ಪೆಟ್ಟಿ ಕಿಗೆಯನ್ನು, ಮುಚ್ಚಿ ದೆರು. ಇದ್ದೇ ಸಮಯದಲ್ಲಿ ತನ್ನ” ಪೆಟ [ಗೆಯಲ್ಲಿದ್ದೆ ಕರವಸ್ತ್ರ ವನ್ನು ತೆಗೆಯಲು ರಮೇಶ ಅದನ್ನು ತೆಕೆದ. 6 ವ್ಯವಸ್ಥಿತ ರೀತಿಯಲ್ಲಿ ಸ್ವಲ್ಪವೇ ಸಾಮಾನುಗಳನ್ನು ಹೊಂದಿದೈೆರಿಂದ ಆ ವೃದ್ಧ ಮಹಾಶಯರು ಕೇಳಿದರು: ' “ಏನು ಸ್ವಾಮೀ, ನಿಮ್ಮ ಪೆಟ್ಟಿಗೆಯಲ್ಲಿ ನನ್ನ ಈ ರಟ್ಟಿನ ಪೆಟ್ಟಿಗೆಗೆ ಸ್ವಲ್ಪ ಸ್ಮ ಳ ಕೊಡುವಿರಾ? ಅತೆ ತೆಗೆದುಕೊಳ್ಳು ತ್ತೇನೆ.” ರಮೇಶ ಅದನ್ನು ಇಸಕೊಂಡು ತನ್ನ ಪಿ ಯ ತೆ ಇರಿಸಿದ. ಸ್ವಲ್ಪ ಹೊತ್ತಿ ನನಂತರ ಲೋಕಾಭಿರಾಮ ವಾಗಿ ಮಾತನಾಡು ತ್ತಾ ರಮೇಶ ಕೇಳಿದ, ಕಸ್ತೂರಿ ಅಡಿ “ನಿಮ್ಮ ಆ ರಟ್ಟಿನ ಪೆಟ್ಟಿಗೆಯಲ್ಲೇನಿದೆ?” ವಿಜ್ಞಾನಿ ಉತ್ತರಿಸಿದೆ; “ ಅದರಲ್ಲಿ ಭಾರೀ. ಆಧುನಿಕ. ಅಸ್ತ್ರ ಬಂದಿದೆ. ಅದರ ರಹಸ್ಯ ಮಾತ್ರ ಹೇಳಲಾಕೆ. ನ ಯಾವುದನ್ನು ಕುರಿತು ಕೇಳಬಾರದಿನ್ನುವರೋ ಆ ಕುರಿತು ಕುತೂಹಲ ಕೆರಳುವುದು ಸಹಜ ತಾನೇ. ರಮೇಶ ಆಶ್ಚರ್ಯದಿಂದ “ ಹೌದೇ” ಎಂದ, “ ಹೌದು, ಆ ಅಸ್ತ್ರದಿಂದ ಭಾರೀ ಭಾರೀ ಯುದ್ಧಗಳನ್ನೇ ನಿಲ್ಲಿಸಬಹುದು. ಅಣುಬಾಂಬು ಮುಂತಾದ ಮಾರಕಾಸ್ತ್ರಗಳು ವ್ರ ಅಸ್ತ್ರದ ಮುಂದೆ ನಿಲ್ಲಲಾರವು. ” ವೃದ್ದ ಎಜ್ಞಾನಿಯ ಮಾತು ಕೇಳಿ ರಮೇಶ *ೆಕ್ಕಾವಿಕ್ಕಿಯಾದನು. ಈ ಅಸ್ತ್ರದಿಂದ ಏನಾದರೂ ಅನಾಹುತ ಆದಲ್ಲಿ...ಎಂದು ಯೋಚನೆ ಕೂಡ ಬಂತು. ಒಟ್ಟಿನಲ್ಲಿ ಈ ಘಟನೆ ರಮೇಶನಿಗೆ ನುಂಗಲಾರದ ತುತ್ತಾಗಿತ್ತು. ಕೈಲು ನಾಗಪುರ ತಲುಪಿತು. ಪರಸ್ಪರರು ಬೀಳ್ಕೊಂಡದ್ದೂ ಆಯಿತು. ಆದರೆ ರಟ್ಟಿನ ಪೆಟ್ಟಿಗೆ ಕೊಡುವ ನೆನಪೆ ರಮೇಶನಿಗಾಗಲಿ, ಇಸಕೊಳ್ಳುವ ನೆನಪ ಎಜ್ಞಾನಿಗಾಗಲೀ ಉಳಿದಿ ರಲಿಲ್ಲ. ರಮೇಶ ಮನೆಗೆ ತಲುಪಿದ ಬಳಿಕ, ಸ್ನಾನಾದಿ ಗಳನ್ನು ಮುಗಿಸಿ, ಕೋಣೆಯಲ್ಲಿ ಪ್ರವೇಶಿಸಿದಾಗ ಅವನಿಗೆ ಆಕಾಶವೇ ಕಳಚಿ ಬಿಡ್ಡಂತಾಯಿತು. ಮನೆಯ ಹುಡುಗರು ಮಕ್ಕಳೆಲ್ಲಾ ಸೇರಿ ಆ ರಟ್ಟಿನ ಪೆಟ್ಟಿಗೆಯನ್ನು ಬಿಚ್ಚುತ್ತಿದ್ದರು. ವಿಜ್ಞಾ ತನಿಯ ರ್‌ ಹೊಸ ಅಸ್ತ್ರ ಎಲ್ಲಾ ನಕ ಸ್ಫೋಟಗೊಂಡಿದ್ದೇ ಆದರೆಪ ಪ್ರಳೆಯುಶಿ' ತ ಎಂದು ರಮೇಶ ಭಾವಿಸಿದ ತ್‌ ಕ್ಳೈ ಜಿ ಪೆಟ್ಟಿಗೆ ಕಸಿದು ನೋಡಿದ. ನೋಡು ವನು] ಅದರಲ್ಲಿ ದಂತದಿಂದ ಕೆತ್ತ ಲ್ಪಟ್ಟಿ . ಬೊಚ್ಚ ಬಾಯಾದರೂ ತಿಳಿನಗೆಯನ್ನು ಸೊಸುತ್ತಿರುವ. ಅಹಿಂಸಾಮೂರ್ತಿ ಬಾಪೂಜಿಯ ಸುಂದರ ವಿಗ್ರಹ ಒಂದು ಕುಳಿತಿತ್ತು. (ವೈ ಮತ್ತು ಬ್ರಹ್ಮದೇಶಗಳ ನಡುವಿನ ಪ್ರದೇಶವನ್ನೇ ನಾಗಾ ಪ್ರದೇಶವೆಂದು ಕರೆಯು ತ್ತಾರೆ... ಇದು ನದಿ ಮತ್ತು ಅರಣ್ಯಗಳಿಂದ ತುಂಬಿದ ಪ್ರದೇಶ, ನಾಗಾಜನರು ಎಂದು ಸಾಮಾನ್ಯವಾಗಿ ನಿರ್ದೇಶಿಸಲ್ಪಡುವ ಈ ಜನಕೆಲ್ಲ ಒಂದೇ ಜಾತಿ ಯವರಲ್ಲ. ಪರಸ್ಪರ ರೀತಿ-ನೀತಿ, ಸಂಸ್ಕೃತಿ ಭಾಷೆಗಳಲ್ಲಿ ಬಹಳಷ್ಟು ಭೇದವಿರುವ ಅನೇಕ ಜಾತಿಗಳ ಸಮುದಾಯವೊಂದು ಅನೇಕ ಶತ ಮಾನಗಳಿಂದ ಈ ರಹಸ್ಯಮಯ ಪ್ರಾಂತದಲ್ಲಿ ವಾಸಿಸುತ್ತ ಬಂದಿದೆ. ಇವರ ರೂಪಕೇಖೆಗಳಿಂದ ಇವರು ಮಂಗೋಲ ಕುಲದವರು ಎಂದು ಸ್ಪಷ್ಟ ವಾಗುತ್ತದೆ. ಇವರ ಭಾಷೆ ತೀಬೇಟಿ ಮತ್ತು ಬ್ರಹ್ಮೀ ಭಾಷೆಗಳ ಸಂಕರ. ಆದರೂ ಈ ಜನರ ಬೇರೆ-ಬೇಕೆ. ಜಾತಿಗಳ ಭಾಷೆಗಳಲ್ಲಿ ಎಷ್ಟು ಭೇದವಿದೆಯೆಂದಕೆ. ಒಂದು ಜಾತಿಯ ನಾಗಾ ಇನ್ನೊಬ್ಬನನ್ನು ಭೆಟ್ಟಿಯಾದಾಗ : ಸಂಭಾಷಣೆ ಗಾಗಿ ಹಿಂದೀ ಅಥವಾ ಆಸಾಮಿ ಭಾಷೆಗೆ ಶರಣು ಹೋಗುತ್ತಾನೆ. ನಾಗಾ ಜನರ ಈ ಪ್ರದೇಶದಲ್ಲಿ . ೩೨ ವರ್ಷ ಗಳಿಂದ ವಾಸವಾಗಿರುವ ಮೇಜರ ಬಲ ಬಹಾ ದೂರ ಗೋರಂಗರು ಹೇಳುತ್ತಾರೆ; " ಈ ಜಾತಿ ೪ ಲ ್ಪ್ಪ್‌ಾ್ಕ ಭಾರತದ ಸಮಸ್ಕಾಜನಾಂಗವೊಂದರ ಪರಿಚಯ ಗಳ ಜನರು ಪರಸ್ಪರ ಸದಾ ಕಾದಾಡುತ್ತಿರು ತ್ತಾರೆ. ಇಷ್ಟೇ ಅಲ್ಲ, ಎಷ್ಟೋ ಸಲ ಒಂದೂರಿನ ಜನರು ತಮ್ಮದೇ ಜಾತಿಯ ಇನ್ನೊಂದೂರಿನ ಜನರ ಸಂಗಡ ಕಾದಾಡುತ್ತಾಕೆ. ವೈರ ಭಾವನೆ ವಂಶಪರಂಪರಾಗತವಾಗಿ ನಡೆದುಬರುತ್ತದೆ. “ ತಾವು ಹುಟ್ಟಿದ ಊರನ್ನು ಬಿಟ್ಟು ಎರಡ ನೆಯ ಊರನ್ನೇ ನೋಡದ ಜನರೂ ಇವರಲ್ಲಿರು ತ್ತಾರೆ. ಇವರ ಊರಿನ ಗಡಿ ನಿಶ್ಚಯಿಸಲ್ಪಟ್ಟಿ ರುತ್ತದೆ. ಒಂದು ಊರಿನ ತರುಣರು ಎರಡನೆ ಯವರ ಮೇಲೆ ಸೇಡು ತೀರಿಸಿಕೊಳ್ಳಲು ಅಥವಾ ಅವರನ್ನು ಗೆಲ್ಲಲು ಮತ್ತೊಂದು ಊರಿನ ಮೇಲೆ ದಾಳಿ ಮಾಡುವದು ಆಗಾಗ ನಡೆಯುವ ಘಟನೆ. ಹೀಗೆ ಮತ್ತೊಬ್ಬರನ್ನು ಸೋಲಿಸುವದರಿಂದ ಸಮಾಜದಲ್ಲಿ ಅವರ ಗೌರವ ಪ್ರತಿಷ್ಠೆ ಬೆಳೆಯು ತ್ತದೆ. .ಮತ್ತೆ ಹೀಗೆ ವಿಜಯಿಗಳಾದವರಿಗೇ ವಿಶಿಷ್ಟ ಬಗೆಯಿಂದ ಅಲಂಕರಿಸಿಕೊಳ್ಳುವ ಅಧಿ ಕಾರ ಪ್ರಾಪ್ತವಾಗುತ್ತದೆ. ಸೇಮಾ ಮತ್ತು ಕೋನಯಾ ಜಾತಿಯ ನಾಗಾಜನರು ಇಂದಿಗೂ "ರುಂಡಬೇಟಿ' ಯಾಡುವವರಾಗಿದ್ದಾಕೆ, ? ಅಂಗಾಮಿ, ಆವ, ಕುಬಯಿ, ಕಚಾ, ಲೋಟಾ, ಲೇಂಗಮಿ, ಕೇಂಗಮಾ, ಸಮಾ, ಕೋನಯಾ, ತಂಗಖುಲ, ಜೇಮಿ ಮುಂತಾದ ಅನೇಕ ಜಾತಿ ಆರ್‌, ಪಿ, ನಾರಾಯಣ ಸಿಂಹರ ಲೇಖದ ಆಧಾರದಿಂದ -2.-12 ರ್ಳ ' ೯೦ ಕಸ್ತೂರಿ ಗಳು ನಾಗಾ ಜನರಲ್ಲಿವೆ. ಇವರಲ್ಲಿ ಅಂಗಾಮಿ ನಾಗಾರೇ ಸಂಖ್ಯೆಯಲ್ಲಿ ಹೆಚ್ಚಿಗೆ, ಇವರೇ ಎಲ್ಲ ರಿಗಿಂತಲೂ ಕ್ರೂರಸ ಭಾವದವರೂ ಆಗಿದ್ದಾಕೆ. ಕೋಹಿಮಾದೆ ಸುತ ಮುತ್ತ ಲೆಲ್ಲ ಇವರು ಹಬ್ಬಿ ದ್ಮಾಕೆ. ನಾಗಾ ಜನೆರಲ್ಲೆಲ್ಲ ಇವರು ಅತಿ ಯುದ್ಧ ವ್ರಿಯರು. ಕ್ರಿಶ್ಚ ಫ್‌ ಪಾದ್ರಿಗಳ ಪ್ರಭಾವದಿಂದ ಇವರಲ್ಲಿ ಶಿಕ್ಷಣ ಪ್ರಸಾರವೂ ಅಧಿಕವಾಗಿದೆ. ಇಂದಿನ ಇರ್‌ ನಾಗಾ ಜನರ ಪ್ರಮುಖ ಫಿಜೋ ಅಂಗಾಮಿ ಜಾತಿಯವನೇ, ೧೯೪೭ರಲ್ಲಿ ಅಂಗಾಮಿ ನಾಗಾ ಜನರು ಒಂದು ನಾಗಾ ರಾಷ್ಟ್ರೀಯ ಸಭೆಯನ್ನು ಸ್ಥಾಪಿಸಿಕೊಂಡು “ನಾವು ಭಾರತೀಯರಲ್ಲ. ನಮಗೆ ಬೇಕೆ ಸರಕಾರ ವಿರಬೇಕು'' ಎಂದು ಕೂಗೆಬ್ಬಿಸಿದರು. ಈ ಸಭೆಯು ಬ್ರಿಟಿಶ ಸರಕಾರ ಮತ್ತು ಭಾರತ ಸರಕಾರಗಳಿಗೆ ಒಂದು ಪತ್ರ ಕಳಿಸಿತು. "« ಆಸಾಮದಲ್ಲಿ ಏಳು ನೂರು ವರ್ಷಗಳ ವರೆಗೆ ರಾಜ್ಯವನ್ನಾಳಿದೆ ಆಹೋಮ ರಾಜರಿಗೆ ನಾಗಾ ಪ್ರದೇಶವು. ಎಂದಿಗೂ ಅಧೀನವಾಗಿದ್ದಿಲ್ಲ. ೧೮೮೩ರಲ್ಲಿ ಮಾತ್ರ, ೫೦ ವರ್ಷಗಳ ಯುದ್ಧದ ನಂತರ, ಆವಾ ನಾಗಾ 5ನರ ಪ್ರದೇಶ ಬ್ರಿ ಶರ ವಶಕ್ಕೆ ಬಂದಿತು. ಜಾತಿ, ಸಂಸ್ಕೃತಿಗಳ ದೃಷ್ಟಿ ಹು ನಾಗಾ ಜನರಿಗೂ ಭಾರತೀಯರಿಗೂ ಯಾವ ಸಾದೃಶ್ಯ [ವೂ ಇಲ್ಲ. ಆದ್ದೆರಿಂದ ಬ್ರಿಟಿಶರು ಭಾರತವನ್ನು ಬಿಟು ಹೋಗುವ ಮೊದಲು ನಾಗಾ ಜನರ ಒಂದು ಸರಕಾರವನ್ನು ರಚಿಸಿ ಹತ್ತುವರ್ಷಗಳ ವರಿಗೆ ಅದರ ವೆಚ್ಚದ ವ್ಯವಸ್ಥೆ ಮಾಡಿಟ್ಟು ಹೋಗಬೇಕು. ಹತ್ತು ವರ್ಷಗಳ ಕೆಂತಗ'೨। ನಾಗಾ ಜನರಿಗೆ ತಮ್ಮ ಇಷ್ಟ ದಂತೆ ಸರಕಾರ ರಚಿಸಿಕೊಳ್ಳುವ ಅಧಿಕಾರ ಇರಬೇಕು'' ಎಂದು ಆ ಪತ್ರದಲ್ಲಿ ಬರೆದಿತ್ತು. ಆದಕೆ ಬ್ರಿಟಿಶರು ಅವರ ಈ ಬೇಡಿಕೆಯನ್ನು ಮಸ್ತಿ ಸದೆ “ಹಾಗೆಯೆ ಹೊರಟುಹೋದರು. ನಾಗಾಪ್ರ ದೇಶದ ಭಾವೀ ಆಡಳಿತದೇರ್ಪಾಡನ್ನು ಮಾಡುವ ಹೊಣೆ ನೆಹರೂ ಸರಕಾರದ ಮೇಲೆ ಬಿತ್ತು. ಘಟನಾಸಮಿತಿಯು ಆಸಾಮದ ಹಿಂದಿನ ಮುಖ್ಯ ಮಂತ್ರಿ ಬಾರದೋಲಾಯರ ಅಧ್ಯಕ್ಷತೆ ಯಲ್ಲಿ ಒಂದು ಸಮಿತಿಯನ್ನು ನೇಮಿಸಿ ನಾಗ ಪ್ರದೇಶದ ಆಡಳಿತದ ಬಗ್ಗೆ ಸಲಹೆ ಸೂಚನೆಗೆ ಳನ್ನು ಕೊಡಲು ಕೇಳಿಕೊಂಡಿತು. ಸಮಿತಿಯು ನಾಗಾ ಪ್ರದೇಶದಲ್ಲಿ ಸಂಚರಿಸಿದಾಗ ಮೊದಲಿಗೆ ಅದಕೊಡನೆ ಸಹಕರಿಸಲು ನಾಗಾ ಜನಟಿ ಸಂಪೂರ್ಣವಾಗಿ ನಿರಾಕರಿಸಿದರು. ಆದಕೆ ನಂತರ ಅವರಲ್ಲಿ ಕೆಲವರ ಸಹಕಾರ ದೊರೆಯಿತು. ಆಗಲೂ ಸಾಕಷ್ಟು ಸಹಕಾರ ದೊರೆಯ ಲಿಲ್ಲ. ಗಾ ಜನರು ಪ್ರತ್ಯೇಕ ಪ್ರತ್ಯೇಕವಾಗಿದ್ದುದು, ಬೇರೆ ಬೇರೆ ಜಾತಿಯವರಾಗಿದ್ದುದು, ಎಲ್ಲ ನಾಗಾ ಜನರ ಪ್ರತಿನಿಧಿಯಾಗಬಲ್ಲ ಒಂದೂ ಸಂಸ್ಥೆ ಯಿಲ್ಲ ದಿರುವದು ಸಮಿತಿಯ ಕಾರ್ಯಕ್ಕೆ ದೊಡ್ಡ ವಿಘ್ನ ವಾಗಿತ್ತು. ನಾಗಾ ಜನರ ಪ್ರತಿಬೆಿಂದ. ಜಾತಿಗೂ ಪ್ರತ್ಯೇಕವಾದೊಂದು ಸಭೆ ಇತ್ತು. ಆದರೂ ಸಮಿತಿ ಎಲ್ಲವನ್ನೂ ವಿಚಾರಿಸಿ ಒಂದು ವರದಿ ಯನ್ನು ಒಪ್ಪಿಸಿತು. ಅದರ ಆಧಾರದಿಂದ ಘಟನಾ ಸಮಿತಿ ಕ್ಸೈ ಳೂಂಡ ನಿರ್ಣಯವು ಭಾರತ ಸಂವಿ ಧಾನದ ಕೆಯ ಪರಿಶಿಷ್ಟದಲ್ಲಿ ಅಡಕವಾಗಿದೆ. ಅದರನ್ವಯ ನಾಗಾ ಜನರ ಈ ಗುಡ್ಡಗಾಡು ಪ್ರದೇ ಶವು ಸ್ವಾಯತ್ತವೆಂದು ಮನ್ಸ್ನಸಲ್ಪಟ್ಚಿತು. ನಾಗ ಜನರು ಅಪೇಕ್ಷಿಸಿದಲ್ಲಿ ಅವರ ಒಂದು ಜಿಲ್ಲಾ ಕೌನ್ಸಿಲ್‌ ರಚಿಸಬಹುದು ; ಅದು ಜಿಲ್ಲೆ ಯ ಆಡ ತಡ ಏರ್ಪಾಡು ಮಾಡಬಹು ದೆ; ಭೂಮಿ, ಒಕ್ಕಲತನ, ಅರಣ್ಕ, ಊರು, ಸಾಮಾಜಕ ಜೊ ವಿವಾಹ, ಉತ್ತರಾಧಿಕಾರ ಮೊದಲಾದವು ಗಳ ಸಂಬಂಧದಲ್ಲಿ ಕಾಯದೆಗಳನ್ನು ಮಾಡಬ. ಹುದು; ಶಾಲೆ, ಆಸ್ಪ ತ್ರಿ ಮುಂತಾದವುಗಳ ಯೋಗಕ್ಷೇಮಕ್ಕಾಗಿ, ಕೇಜಿಗೆ ಬರುವ ವಸ್ತುಗಳ ಮೇಲೈಕರ ಹೇರಬಹುದು: ಅದೂ ಅಲ್ಲದೆ ನಾಗಾ ಕುಲದವರಲ್ಲದ ವ್ಯಾಪಾರಿಗಳು, ಸಾಹುಕಾರರು ಮೊದಲಾದವರ ಮೇಲೆ 'ಅವಶ್ಶಕ ನಿಯಂತ್ರಣ ಎಟ್ಟು ನಾಗಾ ಜನರನ್ನು ಅವರ ಶೋಷಣೆ ಹಕ ಉಳಿಸಬಹುದು. ನಾಗಾ ಪ್ರದೇಶದಿಂದ ಹೊರಗಿರುವ ನಾಗಾ ವಸತಿಗಳಲ್ಲಿ ಕೂಡ ರಾಷ್ಟ್ರ ಪತಿಗಳ ಅನುಮತಿಯಿಂದ ಈ ರಧಿಕಾರಗಳನ್ನೆ. ವಿಸ್ತರಿಸುವ ಅಧಿಕಾರ ನಾಗಾ ಪ್ರದೇಶದ ಗವ- ರ್ನರರಿಗಿರುವದು ಎಂದು ಸಂವಿಧಾನದ ನಿಣ ಯದಶ್ಲಿ ಹೇಳಲಾಗಿತ್ತು. ಹ | ಗೊ ಕ ನಾಗಾ ನಾಡು ಮತ್ತು ನಾಗಾ ಜನೆ ಅದಕೆ ಫಿಜೋನ ಪ್ರ ಪ್ರಭಾವಕ್ಕೊಳಗಾದ ನಾಗಾ ಜನರಿಗೆ ಇದರಿಂದ ಸಮಾಧಾನವಾಗಲಿಲ್ಲ. ಜಿಲ್ಲಾ ಕೌನ್ಸಿಲಿನ ಮಾತು ಕಾಗದದಲ್ಲಿಯೇ ಉಳಿಯಿತ್ತು ನಾಗಾ ಪ್ರದೇಶದಲ್ಲಿ ಅಶಾಂತಿಯ ತೆರೆಗಳು ಏಳು ತ್ತಲೇ ಉಳಿದವು. "ಆಗಾಗ ನಮ್ಮ ಸೈನ್ಯದಲದ ಅನೇಕ ಅಧಿಕಾರಿಗಳು ಮತ್ತು ಸೈನಿಕರು ನಾಗಾ ಜನರ ಹಲ್ಲೆಗಳಿಂದ ಪ್ರಾಣಕ್ಕೆ ಕವಾಗಬೇಕಾ- ಯಿತು. ಆದರೂ ಸರಕಾರವು ಸಹ ಸಂಯಮ ದಿಂದೆ ವರ್ತಿಸಿತು. ನಿರ್ದೋಷ ನಾಗಾ ಜನರ ಮೇಲೆ ಎಂದೂ ಗೋಳೀಬಾರು ಮಾಡಲಿಲ್ಲ. ಅದ ರಿಂದಲೇ ನಾಗಾ ಪ್ರದೇಶದಲ್ಲಿಯ ವಿಚಾರವಂ- ತರು' ಇಂದು ! ಸರಕಾರದ ಬೆಂಬಲಕ್ಕೆ ನಿಂತಿದ್ದಾರೆ. ಫಿಜೋನ ರಾಜಕೀಯ ಪಏಿಪಾಸೆ ಇನ್ನೂ ತಣಿ ದಿಲ್ಲ. ನಾಗಾಪ್ರದೇಶದ ರಾಜನಾಗುವ ಕನಸನ್ನು ಅವನು ಕಾಣುತ್ತಿದ್ದಾನೆ ಆದರೆ ಅವನ ಸಹಕಾರಿ ಗಳಲ್ಲಿ ಹೆಚ್ಚಿ ನವರು. ಇಂದು ಶಸ್ತ್ರತ್ಕಾಗ ಮಾಡಿ ದ್ಡಾ ಕ ಅವರಲ್ಲ ವಿದ್ಯಾ ವಂತರು "ಕಳೆದ ಮಹಾಯುದ್ದ ಮುಗಿದ ನಂತರ ಅಮೇ ರಿಕನ್‌ ಸೈನ್ಯವು ನಾಗೂಪ್ರ ಪ್ರದೇಶ ಮತ್ತು ಕೊ- ಹಿಮಾ ಮೊದಲಾದೆಡೆಗಳಿಂದ ಹೊರಟು ಹೋಗ ತೊಡಗಿದ ಬಳಿಕ ಅನೇಕ ಶಸ್ತ್ರಾಸ್ಟ ಸ್ತ್ರಗಳನ್ನು ನಾಗಾ ಜನರಿಗೆ ಕೊಟ್ಟುಹೊ(ಯಿತು. ತ ದಿನಿಂದ ಘೋಷಣೆ ಮಾಡತೊಡಗಿದರು. ನಿರ್ಮಾಣ ! ಉತ್ತೇಜನವಿತ್ತ ಉತ್ತೇಜನವೀಯತೊಡಗಿದರು. ನಾಗಾ ಜನರು ಚ ಸರಕಾರದೊಂದಿಗೆ ಕೂಟ ಯುದ ವನ್ನು ನಡೆಸುತ್ತ ಬಂದಿದ್ದಾರೆ. ಅವರನ್ನು ಪೊ ್ರೋತ್ಸಾಹಿಸಿ ಬೆಂಬ೦ಲವೀಯುವ ಕೆಲ ವಿದೇಶೀ ಕ್ರಿಶ್ಚನ್‌ ವಾದ್ರಿಗಳಿದ್ರಾರೆ. ಅಲ್ಲಿ ಅನೇಕ ವರ್ಷ ಗಳಿಸಿದ ಕ್ರಿಶನ್‌ ಧರ್ಮದ ಪ ಪ್ರಸಾರ ಮಾಡುತ್ತ ಬಂದ ಇವರು ಅನೇಕಾ ನೇಕ ಶಾಲೆ ಆಸ್ಪತ್ರೆ ಗಳನ್ನು ತೆರೆದಿದ್ದಾರೆ. ಪಾಕಿಸ್ತಾನ ಸೃಷ್ಟಿಯಾದ ಬಳಿಕ ಉಗ್ರ ಮತಾವಲಂಬಿ ನಾಗಾ ಜನರಿಗೆ ವಿಶೇಷ ಬಲಿ ಬಂದು ಅವರು ಸಂಪೂರ್ಣ ಸ್ವಾತಂತ್ರ್ಯದ ಪಾಕಿಸ್ತಾನ ಕಾರ್ಯದಲ್ಲಿ ಮುಸಲ್ಮಾನರಿಗೆ ವಿದೇಶೀಯಕೇ ಇವರಿಗೂ ಫಿಜೋನ ೯೧ ಮೇಲೆ ಇವರ ಪ್ರಭಾವವಿತ್ತು, ಇದೆ, ಎನ್ನುವದ ರಲ್ಲಿ ತಿಲಮಾತ್ರ ವೂ ಸಂದೇಹವಿಲ್ಲ. ೧೯೪೭ ಅಗಷ್ಟ ೧೪ "ಸಂದು "ಸ್ಟಾ ತಂತ್ರ್ಯ ' 'ವನ್ನು ಸಂದ ಖೊನೋಮಾ ಎಂಬ ಖಾಸ ಫಿಜೋನ ಊರೇ, ೧೯೫೫ ರಲ್ಲಿ ಹಾಂಗಕಾಂಗದಲ್ಲಿ ಸ್ಥಾಪಿತವಾದ “ ನಾಗಾ ಸರಕಾರ''ಕ್ಕೂ ತನಗೂ ಯಾವ ಸಂಬಂಧವಎಲ್ಲವೆಂದು ಫಿಜೊ ಹೇಳಿದರೂ ಮುಂದೆ ನಡೆದ ಘಟಿನೆಗಳಿಂದ ಅವನ ಈ ಹೇಳಿಕೆ ಕೇವಲ ಗತ್ತುಗಾರಿಕೆಯೆಂದು ಸಿದ್ಧವಾಯಿತು. ನಾಗಾ ಜನರ ಈ ಪ್ರದೇಶವು ದುರ್ಗಮ ಗುಡ್ಡ ಹಾಗು ಅರಣ್ಯಗಳ 'ಾಡಗಕತರೂಯ ಜಗತ್ತಿ ನ ಇತರ ಭಾಗಗಳೊಂದಿಗೆ ಅವರ ಸಂಪ ರ್ಕವು ವಿಶೇಷವಾಗಿ ಆಗಿರುವದಿಲ್ಲ. ಅವರು ಇದುವರೆಗೂ ಅಜಾ ನಾಂಧಕಾರದಲ್ಲಿಯೇ ಇದ್ದಾರೆ. ಅವರ ಭಾಷೆ "ಕೂಡ ಇದುವರೆಗೂ ಮಾತಾಡುವ ಭಾಷೆ ಮಾತ್ರ ಆಗಿರುವದಲ್ಲದೆ ಅದಕ್ಕೆ ಲಿಪಿಯಿಲ್ಲ. ಇಂಗ್ಲೀಷರ ಪ್ರಭುತ್ವ ಭಾರತದಲ್ಲಿ ಸ್ಥಾಪಿತ ಇದ ನಂತರ ಅವರಿಗೂ ನಾಗಾ ಜನರಿಗೂ ಘರ್ಷ ಣೆಯಾಯಿತು. ಅವರು. ನಾಗಾ ಜನರ ಮೇಲೆ ತಮ್ಮ ಅಧಿಕಾರ ಸ್ಥಾಪಿಸಿದರು. ಆದರೆ ಇಗಾ ಜನರು ಸಂಪೂರ್ಣವಾಗಿ ಅವರಿಗೆಂದೂ ಅಧೀನರಾಗಲಿಲ್ಲ. ಆಗಾಗ ಅವರು ಇಂಗ್ಲೀಷರ ವಿರುದ್ಧ ಬಂಡೇಳುತ್ತಲೇ ಉಳಿದರು. ಕಾಚಾ ನಾಗಾ” ಜನರ ಬಂಡಾಯದ ಕಥೆ ಉಲ್ಲೇಖ ನೀಯವೂ ಕೋಮಾಂಚಕಾರಿಯೂ ಆಗಿದೆ. ನಾಗಾ ಜನರಲ್ಲಿ ಬಹು ದಿನಗಳಿಂದ ಒಂದು ನಂಬಿಗೆ ಬೆಳೆದು ಬಂದಿತ್ತು. ಒಂದು ದಿನ ನಾಗಾ ಜನರ ರಾ ಜನೊಬ್ಬ ಹುಟ್ಟಿ, ಅವನು ಇಂಗ್ಲೀಷ ರನ್ನು ಹೊಡೆದೋಡಿಸಿ ಇಡಿ! ನಾಗಾ ಪ ಪ್ರಡೇಶ ವನ್ನಾ ಳುವನೆಂದು ಅವರು ನಂಬಿದ್ದೆ ರು, ೧೯೨೬ ರಲ್ಲಿ ಗರ ಎಂಬ ಹೆಸರಿನ" ವೃಕ್ತಿ ಯೊಬ್ಬ ತಾನು ದೇವದೂತನೆಂದು ಸಾರಿ ಇಂಗ್ಲೀಷರನ್ನು ಹೊಡೆದೋಡಿಸುವ ವ್ಯಕ್ತಿ ಆಗಲೆ ಹುಟ್ಟಿ ದ್ಹಾಗಿ ಘೋಷಿಸಿದನು. ಅನನು ತನ್ನ ದೇ ಬಂದು' ಹೊಸ ಧರ್ಮವನ್ನು ಸ್ಥಾಪಿಸಿದನು ಕೂಡ ಆ ೯೨ ಕಸ್ತೂರಿ ಹೇಳಿದ್ದ ವ್ಯಕ್ತಿ ಕಬೂಯಿ ನಾಗಾ ಜಾತಿಯ ೧೬ ವರ್ಷದಓರ್ವ ಬಾಲಿಕೆಯಾಗಿದ್ದಳು. ಅವಳ ಹೆಸರು ಗಾಯಿದಿಲು ಎಂದಿತ್ತು. ಅವಳನ್ನು ನಾಗಾ ಜನರು “ ರಾಣಿ ಗಾಯಿದಿಲು” ಎಂದು ಸಂಬೋಧಿಸತೊಡಗಿದರು. ರಾಣಿ ಗಾಯಿದಿಲುಳ ಹಿಂದೆ ಸಮಸ್ತ ನಾಗಾ ಕುಲವೇ ಒಟ್ಟುಗೂಡಿತು. ಅವಳ ಹೆಸರಿನ ಉಚ್ಚಾರ ಮಾತ್ರದಿಂದ ನಾಗಾ ಜನರು ಹುಚ್ಚೇ ಳುತ್ತಿದರು, ಅವಳು ಕೆಲ ದಿನಗಳ ವರೆಗೆ ನಾಗಾ ದೇಶದ ರಾಣಿಯಾದಳು. ಇಂಗ್ಲೀಷರು 'ಗಾಬರಿಯಾಗಿ ಸೈನ್ಯ ಕಳಿಸಿ ದರು. ನಾಲ್ಕೂ ದಿಕ್ಕುಗಳಲ್ಲಿ-ಮಣಿಪುರ, ನಾಗಾ ಗುಡ್ಡಗಳು, ಮತ್ತು ಉತ್ತರ ಕಾಚಾರದಲ್ಲಿ ಈ ರಾಣಿಗಾಗಿ ಶೋಧ ನಡೆಯಿತು. ಒಂದೂರಿಂದ ಇನ್ನೊಂದೂರಿಗೆ ಹೋಗಲು ಜನರಿಗೆ ಪ್ರತಿಬಂಧ ಹಾಕಲಾಯಿತು. ಗಾಯಿದಿಲು ನಾಗಾ ಪ್ರದೇಶ ದಲ್ಲಿ:ಸಂಚರಿಸುವದು ನಿಲ್ಲವಿದ್ದರೂ ಅದು ಕಠಿಣ ವಾಯಿತು. ಅವಳನ್ನು ದೇವಿಯೆಂದು ಭಾವಿಸು ತ್ತಿದ್ದ ನಾಗಾ ಚನರು ಅವಳು ಹೋದಲ್ಲೆಲ್ಲ ಅವಳಿಗಾಗಿ ಪ್ರಾಣ ತೆರಲು ಸಿದ್ಧವಾಗುತ್ತಿದ್ದರು. ಇಂಗ್ಲೀಷರು ತೋರಿದ ಯಾವ ಪ್ರಳೋಭನಕ್ಕೂ ಅವರು ಅವಳ ಸುಳಿವನ್ನು ತಿಳಿಸಲೊಪ್ಪಲಿಲ್ಲ. ಹಾಗಿದ್ದರೂ ಕೊನೆಗೆ ಅವಳು ಆಮಿಷದ ಬೇಟಿಯಾಗಬೇಕಾಯಿತು. ಅಂಗಾಮಿ ನಾಗಾ ಜನರ ಪ್ರದೇಶದ ಗಡಿಯಲ್ಲಿ ಅವಳಿದ್ದಳು. ಲೇಖಮಾ ವಿಶ್ರಾಂತಿಗೃಹದ ಚೌಕೀದಾರ ಕೂಕಿ ನಾಗಾನಿಗೆ ಅವಳ ಇರವಿನ ಸುದ್ದಿ ತಿಳಿಯಿತು. ಅವನು ಹಣದಾತೆಯಿಂದ ಆ ಸುದ್ಧಿಯನ್ನು ಕೋಹಿಮಾದ ಸರಕಾರಿ ಅಧಿಕಾರಿ ಮಿಲ್ಸರಿಗೆ ತಿಳಿಸಿದ. ಇಂಗ್ಲಿಷ ಸೈನಿಕರು ಕೂಡಲೆ ರಾಣಿ ಯಿರುವಲ್ಲಿಗೆ ಧಾವಿಸಿದರು. ರಾಣಿ ಗಾಯಿದಿಲುಳ ಅಂಗರಕ್ಷಕರು ಮದ್ಯಪಾನದಿಂದ ಬಚ್ಚರ ತಬ್ಬ ಬಿದ್ದಿದ್ದರಿಂದ ಇಂಗ್ಲಿಷ ಸೈನಿಕರು ಯಾವ ಆತಂ- ಫವೂ ಇಲ್ಲದೆ ರಾಣಿಯ ಮನೆಯನ್ನು ಮುತ್ತಿ ಅವಳನ್ನು ಬಂಧಿಸಿದರು. ಮಣಿಪುರದಲ್ಲಿ ಅವಳ ಮೇಲಿನ ಖಬ್ಲೆಯ ವಿಚಾರಣೆಯಾಗಿ ಅವಳಿಗೆ ೧೪ ವರ್ಷ ಶಿಕ್ಷೆ ವಿಧಿಸಲ್ಪಟ್ಟಿತು. ಇದರ ಬಳಿಕ ಒಂದು ದಿನ ಮಧ್ಯ ರಾತ್ರಿಯಲ್ಲಿ ಕೆಲ ಜನರು ಗಾಯಿದಿಲುವನ್ನು ಹಿಡಿಸಿದ ಚೌಕಿದಾರನ ಮನೆಗೆ ಬಂಡರು. ಅವನು ಕೋಹಿಮಾಕ್ಕೆ ಹೋಗಿದ್ದ. ಮನೆಯಲ್ಲಿ ಅವನ ಹೆಂಡತಿ ಮಕ್ಕಳು ಇದ್ದರು, ಬಂದ ಜನರು ಅವರನ್ನೆಲ್ಲ ಕೊಚ್ಚಿ ಹಾಕಿ ಮನೆಗೆ ಬೆಂಕಿ ಹಚ್ಚಿದರು. ಜೇಲುವಾಸ ಮುಗಿದ ಬಳಿಕ ರಾಣಿ ಗಾಯಿ ದಿಲು ಹೊರಗೆ ಬಂದಳು. ಅವಳು ಈಗ ಇಂಫಾ ಲದ ಸಮೀಪದ ತಾಂಬೇಲೋ ಏಂಬ ಊರಿನಲ್ಲಿ ವಾಸಿಸುತ್ತಿದ್ದಾಳೆ. ನಾಗಾ ಜನರಲ್ಲಿ ಅಂಗಾಮಿ ನಾಗಾರಂಥ ಯುದ್ಧ ವ್ರಿಯರೂ ಕ್ರೂರರೂ ಇರುವಂತೆ ನಮ್ರ ಸ್ವಭಾವದವರೂ ವ್ಯಾಪಾರ ಉದ್ದಿಮೆಗಳಲ್ಲಿ ತೊಡ ಗಿದವರೂ ಇದ್ದಾರೆ. ಆದಕೆ ಶತ್ರುಗಳ ಮೇಲೆ ಸೇಡು ತೀರಿಸಿಕೊಳ್ಳುವ ವಿಷಯದಲ್ಲಿ ಮಾತ್ರ ಎಲ್ಲರೂ ಒಂದೇ ಪ್ರಕೃತಿಯವರು. ಯಾವನಾ ದರೂ ಪರಕೀಯನು ನಾಗಾ ಕ್ಷೇತ್ರದಲ್ಲಿ ಕಾಲಿ ಡುವದೆಂದಕೆ ಗಂಡಾಂತರಕ್ಕೆ ಆಮಂತ್ರಣವಿತ್ತಂ ತೆಯೇ ಸರಿ. ಸಾಮಾನ್ಯವಾಗಿ ಊರ ಹೊರಗೆ ಒಬ್ಬಿಬ್ಬರು ನಾಗಾ: ಜನರು ಸಿಕ್ಕೇ ಸಿಗುತ್ತಾರೆ. ನೀವು ಅಲ್ಲಿ ಹೋದೊಡನೆ ಅವರು ವಿಶಿಷ್ಟ ರೀತಿ ಯಲ್ಲಿ ಧ್ವನಿ ಹೊರಡಿಸುತ್ತಾರೆ. ಆ ನಂತರ ನಿಮಗೆ ದೇವರೇ ಗತಿ. ಕ್ಷಣಗಳಲ್ಲಿ ಶಸ್ತ್ರಾಸ್ತ್ರ ಸಜ್ಜಿತ ನಾಗಾರ ತಂಡವು ಅಲ್ಲಿಗೆ ಬಂದು ನಿಮ್ಮ ಸುತ್ತಲೂ ಕ:ಣಿಯತೊಡಗುವದು. ಇದು ಅತ್ಯಂತ ಅವಲಕ್ಷಣ ; ಪರಿಣಾಮ ಏನು ಬೇಕಾ ದರೂ ಆಗಬಹುದು. ನಾಗಾಜನರ ವಿಧಿನಿಯಮಗಳು ಬಹು ಕಠಿಣ ವಾದವು. ಇವರು ದರೋಡೆಮಾಡುವರಾದರೂ ಕದಿಯುವದಿಲ್ಲ. ಕಳ್ಳೆತನವನ್ನು ಇವರು ಬಹು ಹೀನವೆಂದು ಬಗೆಯುತ್ತಾರೆ. ಯಾವಳೇ ವಿವಾಹಿತ ನಾಗಾ ಸ್ತ್ರೀಯ ಮೇಲೆ ಆಗಲಿ ಕಾಮದೃಷ್ಟಿಯಿಟ್ಟವನಿಗೆ ಉಗ್ರ ದಂಡನೆ ವಿಧಿಸಲ್ಪಡುವದು. ಬಹಳ ವರ್ಷಗಳ ಕಾಲ ಕೋಹಿಮಾದ ಹತ್ತರ ಇದ್ದ ಒಂದು ಸೈನ್ಯಪಡೆ ಯಲ್ಲಿನ ಕೆಲವರು ಓರ್ವ ನಾಗಾ ಸ್ತ್ರೀಯನ್ನು ನಾಗಾ ನಾಡು ಮತ್ತು ನಾಗಾ ಜನ ೯ಶ್ತಿ ಕಾಮುಕ ದೃಷ್ಟ ಯಿಂದ ನೋಡಿ ಅವಳೊಂದಿಗೆ ಅಶ್ಲೀಲ ಮಾತುಗಳನ್ನಾ ಡಿದ್ದರಿಂದ ನಾಗಾಜನರು ಆ 'ೈಿನ್ಶತಂಡಕ್ಕೆ ತಂಡವನ್ನೇ ಸವರಿಹಾಕಿದರು. ತಮ್ಮ ಸಂತಾನನ ಎದುರಿನಲ್ಲಿ ತಂದೆ--ತಾಯಿ ಗಳು ಒಂದೇ ಹಾಸಿಗೆಯಲ್ಲಿ “ಕೂಡ ಮಲಗುವ ದಿಲ್ಲ. "ಎವಾಹ ಪೂರ್ವ ದಲ್ಲಿ ತರುಣ-ತರುಣಿಯರಲ್ಲಿ ಒಂದು ವಿಧದ ಪ ಕ ಯಾರಾಧನೆ ನಡೆಯುತ್ತ ದ್ದೆ ಆದಕೆ ವಿವಾಹಾನಂತರದಲ್ಲಿ ಯಾವ ತರುಣಿಯೂ ಪರಪುರುಷನನ್ನು ಏಕಾಂತದಲ್ಲಿ ಭೆಟ್ಟಿಯಾಗು ವಂತಿಲ್ಲ. ಪ್ರೇಮಾಛಾಪದ ಮಾತಂತೂ ದೂರ ಉಳಿಯಿತು. ನಾಗಾ ಜನರಲ್ಲಿ ಒಂದು ಸಾಮಾ ಜಕ ಮಿಲನದ ಗೃಹವಿರುತ್ತದೆ. ಅದಕ್ಕೆ ಮೋರಂಗ ಎನ್ನುತ್ತಾ ಗ ಅಲ್ಲಿ ಆಗಾಗ ಸಭೆ ಉತ್ಸವಾದಿಗಳು ಜರುಗುತ್ತವೆ. ಕೂಡಿದವರಿಗೆ ಮದ್ದ ಹಂಚುವ ಕಾರ್ಯ ವನ್ನು ತರುಣಿಯರು ಮಾಡುತ್ತಾ ಕೆ. ನರ್ತನವನ್ನು. ಮಾಡುತ್ತಾರೆ: ಆದಕೆ ಇಂಥಲ್ಲಿಗೆ ವಿವಾಹಿತ ಸ ಸ್ತ್ರೀಯರು ಬರುವ ದನ್ನು ಅವರು ಸೇರುವದಿಲ್ಲ. ಕೋರ್ಟಿನಲ್ಲಿ ಕೂಡ ಸ್ತ್ರೀಯರ ಪ ಪ್ರ ತಿನಿದಿಯಾಗಿ ಗೆ ಡನೆ ವೃವ ಹರಿಸುತ್ತಾ ನಲ್ಲದೆ ಡ್ಡ! ಸ್ತ್ರಯರೆಂದೂ ಕೋರ್ಟಿಗೆ ಬರುವದಿಲ್ಲ. ಬೇಟೆಯಾಡುವದು ಪ ಪುರುಷರ ಕಾರ್ಯ. ಸ್ತ್ರೀಯರು. ಕೊಂದ ಪಶುವಿನ ಮಾಂಸ ಅಶುದ್ಧ ನದು ತಿಳಿಯುವ ಇವರು ಅದನ್ನು ತಪ್ಪಿ ಯಾ" ದರೂ ತಿನ್ನು ವದಿಲ್ಲ! ಆದಕಿ ಕ ರೀತಿಯಿದ್ದೂ ಇವರು ಸಿ ಸ್ತ್ರೀಯರನ್ನು ತುಂಬ ಆದರದಿಂದ ಕಾಣುತ್ತಾರೆ. ಸಮಾಜದಲ್ಲಿ ಸ್ತೀಯರ ಪ್ರಭಾವ ಬಹಳವಿದೆ. ಪರ್ಯಾಯವಾಗಿ ಸಮಾಜದ ಸಂಚಾಲನೆಯನ್ನು ಸ್ತ್ರೀಯರೇ ಮಾಡುತ್ತಾರೆ. ಹೆಂಡತಿ ಅಥವಾ ತಾಯಿಯ ಮರಣವು. ಎಲ್ಲಕ್ಕೂ ದೊಡ್ಡ ವಿಪತ್ತೆಂದು ಭಾವಿಸುತ್ತಾರೆ. ಕೊಡು ಅನುಮತಿಯಿಲ್ಲದೆ ಯಾವ ಗಂಡಸೂ ಎಂಥ ಕೆಲಸಕ್ಕೂ ಕೈ ತೆ ಹಾಳ್ಳು ವದಿಲ್ಲ. ಬೇಟಿಯಾಡುವದು, ಹತ್ರೆ ಕೆಲಸ ಗಳೇ. ಮುಂತಾದ್ಮ ನ್ನು ಗಂಡಸರು ಮಾಡಿದರೂ ಗೃಹಸ್ಥ ಜೀವನದ "ನಿಜ ಸೂತ್ರ ಹೆಂಡತಿಯ ; ಕೃಯಲ್ಲೀ ಇರುತ್ತದೆ. ಜೇಮಿ ನಾಗಾ ಜನರು ಸಂಚಾರಿ ಜನಾಂಗ. ಅವರು ಒಂದೇ ಸ್ಥಳದಲ್ಲಿ ಬಹಳ ಕಾಲ ಎಂದೂ ಇರುವದಿಲ್ಲ. ಎಲ್ಲಿಯಾದರೂ ಒಂದಿಷ್ಟು ಜಮೀನು ದೊರೆತಾಗ ಇವರು ಅಲ್ಲಿ ನೆಲೆಸಿ ಒಕ್ಕಲತನವನ್ನಾರಂಭಿಸುವರು. ಬೆಳೆ ಕೊಯ್ದ ಬಳಿಕ ಎಲ್ಲರೂ ಆ ಸ್ಥಳವನ್ನು ಬಿಟ್ಟು ಹೊರಡು ವರು. ನೂರಾರು ವರ್ಷಗಳಿಂದ ಈರೀತಿ ಇವರು ಸಂಚಾರಿ ಜೀವನವನ್ನು ಸಾಗಿಸುತ್ತ ಬಂದಿದ್ದಾರೆ. ಅವರು ಹೆಚ್ಚಾಗಿ ಬೆಳೆಯುವದು ಧಾನ್ಯಗಳನ್ನೇ. ಗುಣ-ದೋಷಗಳೆರಡೂ ಇರುವ ಈ ನಾಗಾ ಜನರ ವಿಷಯದಲ್ಲಿ ಬ್ರಿಟಿಶರ ಧೋರಣ ವಿಚಿತ್ರ ವಾಗಿತ್ತು. ಒಂದೆಡೆಯಲ್ಲಿ ಅವರಲ್ಲಿ ಕ್ರಿಶ್ಚನ್‌ ಧರ್ಮ. ಪ್ರಸಾರ ಮಾಡುವದಕ್ಕಾಗಿ ನಾಸ್ರಿಗ ಳಿಗೆ ಪ್ರೋತ್ಸಾ ಹನವಿತ್ತರೆ ಇನ್ನೊಂದೆಡೆ. ಈ- ಜನರ ಅಂಧ ವಿಶ್ವಾಸ, ಕ್ರೂರ ರೀ ಗ ಗಳನ್ನು ನಿಲ್ಲಿಸಲು ಯಾರ ವಿಶೇಷ ಪ್ರ ವನ್ಮೂ. ಮಾಡಲಿಲ್ಲ. ಬ್ಯ ಜನರನ್ನು ಭಾರತೀಯರಿಂದ ಅವರು ದೂರವಿಟ್ಟಿರ ರು. ಆದ್ದರಿಂದ ನಾಗಾ ಜನೆ ಗ. ತಾವು ಭಾರತೀಯರು ಎಂಬ ಭಾವನೆ ಹುಟ್ಟಿಲೇ ಇಲ್ಲ. ಪಾದ್ರಿಗಳು ಅವರನ್ನು ಮತಾಂ ತರಗೊಳಿಸುತ್ತ ಲೇ ಹೋದರು. ಅವರಲ್ಲಿ ಕೋಮನ್‌ `ರಿಸಿಯ ಪ್ರಚಾರ ಮಾಡಿದರು. ಅನೇಕ ಸಂಸ್ಥೆ ಗಳನ್ನು ಅವರ ಸಲುವಾಗಿ ತೆಕಿ ದರು, ಹಿಂದುಗಳ ಬಗ್ಗೆ ಅವರಲ್ಲಿ ತ್ವೇಷವನ್ನು ಹುಟ್ಟಿಸಿದರು. ನಾಗಾ ಜನರಲ್ಲಿ ಬಹಳ ಜನರು ಕಶ್ಚ ನ್‌ ಮತಾವಲಂಬಿಗಳಾದರು. ಟಿ ಪ್ರದೇಶ ಭಾರತದಿಂದ ಪ ಪ್ರತ್ಯೇಕ ವಾಗಿದೆ ಎಂಬುದು ತಪ್ಪೆ, ಇಷ್ಟೇ ಅಲ್ಲ, ಅದು ಘೋರ ಅಜ್ಞಾನದ ಪ್ರತೀಕವಾಗಿದೆ. ನಮ್ಮ ಪ್ರಾಚೀನ ಗ್ಗೆ ಗ್ರಂಥಗಳಲ್ಲಿ ಕೂಡ ಈ ಪ್ರದೇಶದ ಉಲ್ಲೆ ಜಂಟ ಅರ್ಜು ನನು ವರಿಸಿದ ಮಣಿಪುರದ ರಾಜಕನೈ ಚಿತ್ರಾಂಗದೆ ನಾಗದೇಶದಲ್ಲಿ ಇರುವವಳೇ ಆಗಿ ದ್ದಳು, ಇಂದಿಗೂ ನಾಗಾಜನರಲ್ಲಿ ಹಿಂದುಗಳ ದೇವರ ಹೆಸರು ಗೊತ್ತಿ ರದಿದ್ದರೂ ತಾವು ಅರ್ಜು ಸ ಕಸ್ತೂರಿ ನನ ಸಂತಾನದವರೆಂದು ಹೇಳಿಕೊಳ್ಳುವ ಅನೇಕ ರನ್ನು ಕಾಣಬಹುದು. ಕ್ರಿಶ್ಚನ್ನರಾದವರ ಮಾತು ಬೇಕೆಯಾಗಿದ್ದರೂ ಉಳಿದವರು ತಲೆಯ ಮೇಲೆ ಚಿಕ್ಕ ಚಂಡಿಕೆಯನ್ನಿಡುತ್ತಾರೆ. ಕೆಲವು ನಾಗಾ ಜನರಿಗೆ ಹಿಂದುಗಳ ದೆ,ವರುಗಳಲ್ಲಿ ಈಶ್ವರನೊ ಬ್ಬನ ಹೆಸರಿನ ಪರಿಚಯವಿದೆ. ಹಿಂದುಗಳು ಗೋಮಾಂಸ ತಿನು ವದಿಲ್ಲವೆಂದು ಈ ಜನರಿಗೆ ಗೊತ್ತಾದ ಒಳಿಕ `ವರು ಗೋಮಾಂಸ ಭಕ್ಷಣ ವನ್ನು ತೃಜಿಸಿದ್ದಾಕೆ. ಇವರಲ್ಲಿ ಹಿಂದೊಮ್ಮೆಹಿಂದು ಧರ್ಮದ ಪ್ರಸಾರವಿತ್ತೆಂದು ಹೇಳಬಹುದಾಗಿದೆ. ೧೯೫೭, ಅಗಸ್ಟ ೨೬ ರಂದು ಕೋಹಿಮಾದ ನಾಗಾ ಸ ಸಭೆಯೊಂದರಲ್ಲಿ ( ಈ ಸಭೆಗೆ ನಾಗಾ ಪ್ರದೇಶದ ನಾನಾ ಭಾಗಗಳಿಂದ ೧೮೫೫ ಪ್ಪ ಪ್ರತಿನಿಧಿಗಳು ಬಂದಿದ್ದರು.) ಸಮಸ್ತ ನಾಗಾ ಪ್ರದೇಶವನ್ನೂ ಸ್ವಾಯತ್ತ ಪ್ರ ಪ ದೇಶವೆಂದು ಸಾರ ಜೇಕು, ಅದರ ಸಂಬಂಧ ಕೇಂದ್ರ ಸರಕಾರ ದೊಡನೆ ಇರಬೇಕಲ್ಪದೆ ರಾಜ್ಯ ಸರಕಾರದೊಡ ನಲ್ಲ ಎಂಬ ಕರಾವ್ರೆ ಸ್ವೀಕೃತವಾಯಿತು. ನಾಗಾ ಜನರ ಈ ಬೇಡಿಕೆಯನ್ನು ಮನ್ನಿಸಿ ಲೋಕ ಸಜೆಯು ಕಳೆದ ಅಧಿವೇಶನದಲ್ಲಿ ನಾಗಾ ಪ್ರದೇ ಶಕ್ಕೆ ಸಂಬಂಧಿಸಿ ಒಂದು ಕಾಯದೆ ರಚಿಸಿತು, ಅದರ] ಅದರ ಆಡಳಿತ ಆಸಾಮ ಸರಕಾರದ ' ಕೈಯಿಂದ ಕೇಂದ್ರ ಸರಕಾರದ ಕೈಗೆ ಬಂತು. ವಿದೇಶ ವ್ಯವಹಾರಶಾಖೆ ಈ ಕಾರ್ಯವನ್ನು ಆಸಾ-.' ಮದ ರಾಜ್ಯಪಾಲರ ಮುಖಾಂತರ ನಡೆಸುವದು, ನಾಗಾ ಪ್ರದೇಶದ ನ ಬಲಪ್ರಯೋ ಗಕ್ಕಿ ತಹನ ಹೆಚ್ಚುಗಿ ಪ್ರೇಮ ಮತ್ತು ಸೇವೆಗಳ ಮಲಕ ಬಗೆಹರಿಯ, ನವನ ಎಂದು ಕೇಂದ್ರ ಸರಕಾರ ಭಾವಿಸಿವೆ. ಎಲ್ಲಕೂ ಮೊದಲು ನಾಗಾ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸ ಬೇಕಾಗಿದೆ. ನಂತರ ಶಿಕ್ಷಣಪ ಪ್ರ್ರ ಸಾರೆ, ಸಹಾನು- ಭೂತಿಪೂರ್ಣ ವ್ಕ ಬತ ಯಾಜ ನಾಗಾ ಸಮಸ್ಯೆ ಕಂಜ ಕವಿದ ತೇದು ನಿಸ್ಸಂದೇಹವಾಗಿ ಹೇಳ- ಬಹುದು. ಕೋಮಲ ಹೃ ದಯ ರಾಮಚಂದ್ರನ ಹೃ ದಯ ಅತಿ ಕೋವ ಸಿ ಅನನು ಯತಾರ ಮನ 7 "ನ್ನೂ ನೋಯಿಸುವವನಲ್ಲ. ಒಮ್ಮೆ ಅನನ ಸ್ಪೇ ಹಿತ ರಾಮಸ್ವಾಮಿ ಮು ಸಂಗಡ ಹೊಳೆಗೆ ಹೋದಾಗ ರಾಮಸ್ವಾಮಿ ಶಸ ಹೊಳೆಯೊಳಗೆ ಬಿದ್ದು ಸತ್ತನು. ರಾಮಚಂದ್ರ ಬಹಳ ದುಃ ಖಸಿದ. ರುಮಸ್ತ್ವಾಮಿ ಸತ್ತ ವಿಷಯವನ್ನು ಅವನ ಬಂಧುಗಳಿಗೆ ಹೇಗೆ ತಿಳಿಸಲಿ ಎಂದು ಅನನ ಕೋಮಲ ಮನಸ್ಸು ಬಹಳ ಚಡಪಡಿ ಸಿತು. ವಿಷಯವನ್ನು ರಾಮಸ್ವಾನಿಯ ಹೆಂಡತಿಗೆ ತಿಳಿಸಲು ರಾಮಚಂದ್ರ ಮಶಿ ಕಾಗದ ಖರ್ಚು ಮಾಡಿದ್ದೆ ೇ« ಮಾಡಿದ್ದು. ಹೇಗೆ ಬರೆದರೂ ಅದರಿಂದ ಓದಿದವರ ಮನನೋಯುವುದುದು “ನಪಿಗೆ ತೋರುತ್ತಿತ್ತು. ಕೊನೆಗೆ ಅವನು ಬರದಿದ್ದೇನು ಅಂತೀರಾ? ಶ್ರೀಮತಿ ರಾಮಸ್ವಾಮಿ ಮವರಿಗೆ-- ಇಂದಿನಿಂದ ಎಂದೆದಿಗೂ, ನಿಮ್ಮ ಪತಿ ಮನೆಗೆ ಬರಲಾರರು. ಕಾರಣನೇ- ನೆಂದರೆ, ಇಂದು ಅನರ ಅಂಗಿ ಹೊಳೆಯಲ್ಲಿ ತೇಲುಕಿತ್ತು. ಇತಿ-.- ರಾಮಚಂದ್ರ ನಿ. ಸೂ-- ಅಂಗಿ ಒಳಗೆ ರಾಮಸ್ವಾಮಿ ಸಹ ಇದ್ದರು. ಎನ್‌. ಗುರುರಾಜ್ಕ ಶಿನಮೊಗ್ಗ ನರೆದೆ ಕೂದಲಿನವರು ಫಿತ್ಯವೂ ಶಿರಶಾಸೆನೆ ಗೈಯುತ್ತಾ, ಇದ್ದರೆ, ಕೆಲವು ಸಮಯದ ನಂತರೆ ಅವಂ ಕೂದಲು ಪುನಃ ಕಪ್ಪಾ- ಗುವುಡೆಂದು ಹೇಳುತ್ತಾರೆ, ಆದರೆ ಈ ಕಾರ್ಯಕ್ಕೆ ಬೇಕಾದಷ್ಟು ಬಿಡುವು ಮತ್ತು ನೆಮ್ಮ ದಿಯಿಂದ ಇದ್ದ ಮನಸ್ಸಿನ ಅಗತ್ಯವಿದೆ. ಆಧುನಿಕ ಕಾಲದಲ್ಲಿ ಇದರೆ ಬದಲಿಗೆ "ಲೊಮಾ' ಉಪೆಯೋಗಿಸುವುದರಿಂದೆ ನರೆದ ಕೂದಲು, ಖಂಡಿತವಾಗಿಯೂ ಸುರಕ್ಷಿತವಾಗಿಯೂ ಮತ್ತು ಸರಳೆವಾಗಿ. ಯೂ ಕಪ್ಪಾಗುವುದು, | ಟ್ಷಾವ್ಕ ಅಘ ಇರ ಸಾರಾ ಘ್‌ಜಾಯಾಘಾನ ಹಾಟಾಫ್‌ 3 ] ಇದೀಗ «ಲೊ ಮಾ ಬಿಚ್ಚಲಾರ, ! ದಂತೆ ಭದ್ರೆವಾಗಿರುವ ಮುಚೆಳ! | ಇಸಿ ದೊಡನೆ ದೊರೆಯುತ್ತದೆ.! ಸೋಲ" ಏಜಂಟ್‌ :.ಎಮಾ್‌, ಎಮ್‌. ಖಂಬಾಹಟಿ*ವಾಲ» ಅಹನ್ನುಡಾಬಾದ್‌ ಎಿಡೆಂಟ್ಸ್‌ 1 ಸಿ, ನರೋತ್ತಮ ಅಂಡ್‌ ಕಂಪೆನಿ, ಮಂಗಳದಾಸ್‌ ರೋಡ್‌, ಮುಂಬಯಿ ೨. ಇ 5 .35-3ಾ5ಾಾಾಶಾಾವಾಾಾಾಾಹಾಾಲಾರಾಲಾಾಜನಿಸವಾಲಾಣತಾ,ಎಜರಿಡಾರಾಸಾಡಭಗಾಾಬಣಾ ಇರಾ ಆಚಿಢಾ ಇಂ ಓೂಳುಇ ೨ ರೂಹಿ ಓಯೂಊಜ ೨) ತ್ರ `ನ ಸ ಮಲಿಗೆ ( ಕ ಟ್ಟ” ಆಸಾರರ್ಗೀಂ ೧ಗಾಹಿ ಆಸಿ ಉಸಯಾಂತರ ಪ್ರಸಿದ್ಧ ಅಮೇರಿಕನ್‌ ನಿನೋದಿ ಮಾರ್ಕ ಟ್ವೀನನಿಗೆ ಹಾಸಿಗೆಯ ಮೇಲೆ ಬಿದ್ದುಕೊಂಡಿ ರುವದೆಂದಕೆ ಬಲು ಪ್ರೀತಿಯಾಗಿತ್ತು. ಆತ ಓದು.ಬರೆಯುವದನ್ನೆಲ್ಲ ಮಲಗಿಕೊಂಡೇ .. ಮಾಡುತ್ತಿದ್ದ. ಒಂದು ದಿನ ಬೆಳಿಗ್ಗೆ ಪತ್ರಿಕೋದ್ಯಮಿ ಯೊಬ್ಬ ಅವನ ಸಂದರ್ಶನ ಪಡೆಯಲೆಂದು ಬಂದನು. ಅವನನ್ನು ತಾನು ಮಂಗಿದಲ್ಲಿಗೆ ಕಳಿಸೆಂದು ಟ್ವೇನ ಹೆಂಡತಿಗೆ ಹೇಳಿದ. ಅದ- ಕ್ವವಳು: “ಲ! ನೀವು ಏಳಬಾರದೆ? ನೀವು ಮಲಗಿರುವಾಗ ಆತ ನಿಂತುಕೊಂಡಿರುವದು ಚೆನ್ನಾಗಿ ಕಾಣುವದೇ? ?' ಎಂದಳು. ಟ್ವೀನ ಒಂದು ಕ್ಷಣ ವಿಚಾರ ಮಾಡಿ : 4ಹಾದು. ನನಗೆ ಆ ವಿಚಾರ ಹೊಳೆಯಲೇ ಇಲ್ಲ. ಇನ್ನೊಂದು ಹಾಸಿಗೆ ಹಾಸಲು ಕೆಲಸ ದವಳಿಗೆ ಹೇಳುವದೇ ಯೋಗ್ಯವೆಂದು ಕಾಣಿ ಸುತ್ತದೆ'' ಎಂದ. 3 ಮರೆದಿನ ಲಾಭ ಒಬ್ಬ ಮರಗುಳಿ ಪ್ರೊಫೆಸರರು ದೊಡ್ಡ ಮನಸ್ಸು ಮಾಡಿ ಹುಡುಗರ ಜೊತೆಯಲ್ಲಿ ಆಡಲು ತಯಾರಾದರು. ಆಟಿ ಪ್ರಾರಂಭಿ ಸುವ ಮುಂಚೆ ಪ್ರತಿಯೊಬ್ಬರೂ ಅನಂತರದ ಚಹಾಪಾನಕ್ಕಾಗಿ ಎಂದು ಒಂದು ಚಿಕ್ಕ ಪೆಟ್ಟಿಗೆಯಲ್ಲಿ ಎಂಟಾಣೆ ಹಾಕಬೇಕಾಗಿತ್ತು. ಎಲ್ಲ ಹುಡುಗರೂ ತಮ್ಮ ತಮ್ಮ ಎಂಟಾಣೆ 3 3 ೯೬ ಹಾಕಿದರು. ಪ್ರೊಫೆಸರರು ಮಾತ್ರ ಹಾಕ ಲಿಲ್ಲ. ಪ್ರೊಫೆಸರರಿಗೆ ಈ ಮಾತು ಹೇಗೆ ಕೇಳೋಣವೆಂದು ಸಂಕೋಚದಿಂದ ಹುಡು ಗರು ತಮ್ಮತಮ್ಮಲ್ಲೆ ಯಾರು ಎಂಟಾಣೆ ಹಾಕಲಿಲ್ಲ ಎಂದು ವಾದನಿವಾದಕ್ಕೆ ತೊಡಗಿ ದಂತೆ ನಟಸತೊಡಗಿದರು. ಒಂದೈದು ನಿಮಿಷ ಕಳೆದ ಮೇಲೆ ಪ್ರೊಫೆ ಸರರು, “ನೀವೆಲ್ಲಾ ಹೀಗೆ ಎಂಟಾಣೆಯ ಸಲು ವಾಗಿ ಜಗಳ ಕಾಯುತ್ತ ಕುಳಿತರೆ ನಾನೇನೂ ಆಟಕ್ಕೆ ಬರುವದಿಲ್ಲ. ನನ್ನ ಎಂಟಬಾಣೆಯನ್ನು ವಾಪಸು ತೆಗೆದುಕೊಳ್ಳುತ್ತೇನೆ?” ಎಂದು ಪೆಟ್ಟಿಗೆಯಿಂದ ಎಂಟಾಣೆ ನಾಣ್ಯವೊಂದನ್ನೆತ್ತಿ ಕಿಸೆಯಲ್ಲಿ ತುರುಕಿಕೊಂಡರು. ತ 2 ಸತ್ಯಂ ವಧ ನ್ಯಾಯಾಧೀಶ- ನೀನು ಸತ್ಯ ಹೇಳುವೆ ಎಂದು ಪ್ರಮಾಣ ವಚನ ಸ್ತೀಕರಿಸಿರುನಿ, ನೆನಪಿದೆಯೆ? ಸಾಕ್ಷಿದಾರ- ಹೌದು. ನ್ಕಾಯಾಧೀಶ- ಸತ್ಯ ಹೇಳದಿದ್ದರೆ ಪರಿ ಣಾಮ ಏನಾದೀತು ಗೊತ್ತಿದೆಯೆ? ಸಾಕ್ಷಿದಾರ. ಇದೆ. ಖಟ್ಲೆ ನಮ್ಮಂತೆ ಆದೀತು ಎಂದು ತಿಳಿದಿದ್ದೇನೆ. ಡ್‌ ದ ಸ್ಪಂಟ್‌ ನಿರ್ದೇಶಕ-- ( ಸ್ಟಂಟ ನಟನಿಗೆ) ನಿನಗೆ ಗುಂಡಿನ ಸಪ್ಪಳ ಕೇಳಿಸುತ್ತದೆ. ನೀನು ಗಾಬ ರಿಯಾಗಿ ಅತ್ತಿತ್ತ ನೋಡಿ ಕೂಡಲೆ ೪೦ ಅಡಿ ಎತ್ತರದ ಗುಡ್ಡದ ತುದಿಯಿಂದ ಕೆಳಗೆ ನೀರಿ ನಲ್ಲಿ ಹಾರಿಕೊಳ್ಳ ಬೇಕು. ನಟ- ಸರಿ. ಆದರೆ ಕೆಳಗೆ ಎರಡೇ ಅಡಿ ಆಳದ ನೀರಿದೆಯಲ್ಲ? ನಿರ್ದೇಶಕ- ಮತ್ತೆ? ನೀರಿನಲ್ಲಿ ಮುಳುಗಿ ಸಾಯಬಯಸುನಿಯೇನು? 3 3 ಜ್‌ ಇ [ಗೆ ಶ್ರಾದ್ದ" | 1॥ ಪಡ್‌ ಹಾಕ ಜಂ ಕೊ ` 1 ಸ ಇ ಶಿ ಗ್‌) ಗ 1 1 1 ಚ |]. 4 ಇತ್ತ ಸು ಟಗ ಯಗ ಮೌ ಸಸಿ ಉ ( 15, ಕೆ ರ್ಕಿ ಲ (0/11. ೬॥/(// ಟ್ರ ಾತಾಸ ವಾ ದಾತ | (1! ಇದು ಏಶಿಯದ ಸಸ್ಯಶಾಸ್ತ್ರಿಗಳಿಗೆ ದೇವಾಲಯದಂತಿದೆ ಕಲಕತ್ತಿಯ ಸಸ್ಯಶಾಸ್ತ್ರೋದ್ಯಾನ ದ್ರ ಹೋದಾಗ ನೋಡದೆ ಬಿಡಬಾರದ ಸ್ಥಳಗಳಲ್ಲಿ ಅಲ್ಲಿರುವ “ ಇಂಡಿಯನ್‌ ಬೊಟಾ ನಿಕ್‌ ಗಾರ್ಡರ್ನ'” ಅರ್ಥಾತ್‌ ಭಾರತೀಯ ಸಸ್ಕಶಾಸ್ತ್ರೋದ್ಯಾನವೊಂದು. ನಗರದ ನೀರಸ ದೃಶ್ಯಗಳಿಂದ ಕಣ್ಣು ಸೋತವರಿಗೆ ಈ “ಸಸ್ಯಗಳ ಸಂಯುಕ್ತರಾಷ್ಟ್ರಸಂಘ'ದ ಹಸುರು ಸೌಂದರ್ಯ ಸಮಾಧಾನವೀಯುವುದು. ಜಗತ್ತಿನ ಅತಿಜೊಡ ಆಲದಮರವಿರುವುದು ಇಲ್ಲಿಯೇ, ಹುಗಲಿ ನದಿಯ ತೀರದಲ್ಲಿರುವ ಈ ೨೭೩ ಎಕರೆ ವಿಸ್ತಾರ ವಾದ ತೋಟವು ಏಶಿಯದ ಸಸ್ಯಶಾಸ್ತ್ರಿಗಳ ಕಾಶಿ ಎನಿಸಿದೆ. “ಮಾರ್ಚ್‌ ಆಫ್‌ ಇಂಡಿಯಾ? ಆಧಾರದಿಂದ 1೭-2-13 ಏಶಿಯಾದಲ್ಲಿರುವ ಮೂರು ಪ್ರಸಿದ್ಧ ಸಸ ಶಾಸ್ತ್ರೋದ್ಯಾನಗಳಲ್ಲಿ ಕಲಕತ್ತೆಯದು ಅತಿ ದೊಡ್ಡದು, (ಇನ್ನೆರಡು ಬೋಗೋರ [ಇಂಡೊ ನೆಃಶಿಯ]ಮತ್ತು ಪೆರದೇನಿಯ[ಸಿಂಹಳ]ದಲ್ಲಿವೆ.) ೧೭೧ ವರ್ಷಗಳ ಹಿಂದೆ ಸ್ಥಾಪಿತವಾದಂದಿನಿಂದ ಅದು ಭಾರತದ್ಧಷ್ಟೇ ಅಲ್ಲ, ಬರ್ಮಾ ಮತ್ತು ಮಲಯಗಳ ಸಸ್ಯಗಳ ಸಂತೋಧನೆಗೂ ಪ್ರಮುಖ ಕೇಂದ್ರವಾಗಿದೆ. ೧೨,೦೦೦ ಗಿಡಮರಗಳಿಗೆ ಆಶ್ರಯವಾದ ಈ ಬೊಟ್ಕಾನಿಕ್‌ಗಾರ್ಡನ್ನ್ನಿನ ಮೂಲಪುರುಷ ಈಸ್ಟ್‌ ಇಂಡಿಯ ಕಂಪನಿಯ ಬಂಗಾಲ ಕಾಲ್ಮಲದ ೯೩೭ ಳಿ ೯೮ ಕಸ್ತೂರಿ ಅಧಿಕಾರಿಯಾಗಿದ್ದ ಕರ್ನಲ್‌ ರಾಬರ್ಟ್‌ ಕಿಡ್‌. ಈ ಉದಾತ್ತ ಹೃದಯದ ಬ್ರಿಟಿಶ ಅಧಿಕಾರಿಯು ಬಂಗಾಲದಲ್ಲಿ ಮೇಲಿಂದ ಮೇಲೆ ಒದಗಿ ಸಾವಿರ ಗಟ್ಟಳೆ ಪ್ರಾಣಹಾನಿ ಮಾಡುವ ಬರಗಾಲಗಳನ್ನು ಸಿಕೋಧಿಸುವ ಒಂದು ಉಪಾಯವೆಂದು ಕಲ ಕತ್ತೆಯಲ್ಲಿ ಒಂದು ಕೃಷಿಉದ್ಯಾನವನ್ನು ಸ್ಫಾವಿಸ ಬೇಕೆಂದು ಕಂಪನಿಯ ಡೈಕಿಕ್ಟರರಿಗೆ ಸೂಚಿಸಿ ದನು. ವಿಶೇಷ ಸಾರವಿಲ್ಲದ ಭೂಮಿಯಲ್ಲಿ ಬೆಳೆಯಬಲ್ಲ ಆಹಾರ ಸಸ್ಯಗಳನ್ನು ಬಂಗಾಲದ ಭೂಮಿಯಲ್ಲಿ ಬೆಳಸಲು ಈ ಉದ್ಯಾನದಲ್ಲಿ ಸಂಶೋಧನೆ ನಡೆಸಿ ಅವನ್ನು ಪ್ರಸಾರಕ್ಕೆ ತರು ವುದು ಅವನ ಉದ್ದೇಶವಾಗಿತ್ತು. ಕಂಪನಿ ಇದಕ್ಕೆ "ಒಪ್ಪು ವಾಗ ಇತರ ಸ್ವಾರ್ಥ ಗಳೂ ಅದೆರ ಲೆಕ್ಷೃದಲ್ಲಿದ್ದ ವು. ಕಂಪನಿಯ ಹಡಗುಗಳ ದುರಸ್ತಿಗೆ ಬೇಕಾದ ತೇಗದ ಮರ ಗಳನ್ನೂ ಬೆಲೆ ಬಾಳುವ ಮಸಾಲೆ ಸಾಮಗ್ರಿ ಯಾದ ದಾಲಚಿನ್ನಿಯ ಮರಗಳನ್ನೂ ಇಲ್ಲಿ ಬೆಳಸಿ ಕೆ ಕಂಪನಿಗೂ ಜನತೆಗೂ ಅಪಾರ ಪತ್ತನ್ನು ಈ ತೋಟವು ತರಬಹುದು” ಎಂದು ವ ೩೧ ರಂದು ಅದು ಈ ಯೋಜನೆಗೆ ಇತ್ತ ಒಪ್ಪಿಗೆಯ ಪತ್ರದಲ್ಲಿ ಹೇಳಿದೆ. ಹೀಗೆ “ಕಲಕತ್ತೆ ಯೆ ಬದಿಯಲ್ಲಿ ಅರಣ್ಯ ಮಯ ವಾಗಿದ್ದ ೩೦೦ ಕರೆ ಭೂಮಿಯನ್ನು. ಆರಿಸಿ ೧೭೪೭ “ಲ್ಲಿ “ ಹುಂಪಣಿ ಬಾಗಾನ್‌* ಸ್ಮಾಪಿತ ವಾಯಿತು. ಕರ್ನಲ್‌ *ಿಡ್‌ ಅದರ ಪ್ರಥಮ ಗೌರವ ಸುಪರಿಂಟಿಂಡೆಂಟನಾದನು. ಅವನು ಸಾಯುವ ವರೆಗೆ ಆರು ವರ್ಷ ಕಾಲ ಪರಿಶ್ರಮಿಸಿ ಜಗತ್ತಿನ ನಾನಾ ಭಾಗಗಳಿಂದ ನಾನಾ ಸಸ್ಯ ಗಳ ಸಸಿಗಳನ್ನು ತರಿಸಿ ಅಲ್ಲಿ ನಟ್ಟಿನು. ಇಂಗ್ಲ ಆಡಿನ ಮೂರನೇ ಜಾರ್ಜ್‌ "ಸಸ್ಯ ಸಂಸ್ಥೆಯ ಅಧಿಕಾರಿ ಯಾದ ಸರ್‌ ಜಾಸೆಫ್‌ ಬ್ಯಾಂಕ್ಸನ ನೆರವಿನಿಂದ ರ್ಯ ಇಂಡೀಜ ಇತ್ಯಾದಿ ಉಷ್ಣವಲಯ ಪ್ರದೇಶಗಳಿಂದ ವಿವಿಧ ಸಸ್ಕ ಗಳ ಬೀಜ ಮತ್ತು ಸಸಿಗಳನ್ನು ತರಿಸಿಕೊಳ್ಳುವ. ಏರ್ಬಾಡಾಯಿತು. ದಾಲಚಿನ್ನಿ, ಮೆಣಸು, "ಹಾಲಕ್ಕಿ ಇರಾಣಿ ಬರ್ಜೂರ, ಕಿತ್ತಳೆ, ತೇಗ, ಶ್ರೀಗಂಧ ಮೊದ ಲಾದವುಗಳನ್ನು ನಟ್ಟದ್ಧಾಯಿತು. ಹವಾಮಾನ ಮತ್ತು ಭೂಗುಣ ಸರಿ ಬೀಳದೆ ಇವುಗಳಲ್ಲಿ ಅನೇಕ ಜಾತಿಯ ಸಸಿಗಳು ಬದುಕದ್ದರಿಂದ ಕರ್ನಲ್‌ ಕಿಡ್ಡನ ಪ್ರಾರಂಭಿಕ ಉತ್ಸಾಹಕ್ಕೆ ತಣ್ಣೀರು ಹೊಯ್ಮಂತಾದರೂ ಮಹಾ ಸಾಹಸ ವೊಂದರ ಅಡಿಗಲ್ಲು ಹಾಕಿದಂತಾಯಿತು. ಸ್ಮಾರಕ ಸ್ತಂಭವೊಂದು ಬೊಟಾನಿಕಲ್‌ ಗಾರ್ಡ ನ್ಸಿನಲ್ಲಿ ಅವನ ಸೇವೆಗೆ ಸಾಕ್ಷಿಯಾಗಿ ನಿಂತಿದೆ. ಕಿಡ್ಡನ ನಂತರ ಸುಪರಿಂಬಿಂಡೆಂಟ್‌ ಹುದ್ದೆ ಯನ್ನು ನಿರ್ವಹಿಸಿದೆ ಅನೇಕರು ಬೊಟಾನಿಕಲ್‌ ಗಾರ್ಡನನ್ನು ಉತ್ಕರ್ಷಕ್ಕೆ ತರಲು ಹೆಣಗಿದರು. ಕಿಡ್ಡ ನನ್ನ ನುಸರಿಸಿದ ಡಾ. ರಾಕ್ಸಬರ ನು ಉದ್ಕಾ ನಡೊಳಗೆ ಸುಂದರವಾದ ಸುಪರಿಂಟಿಂಡಂಟನ ವಸತಿಯನ್ನು ಕಟ್ಟಿ ಸಿದನು. ಇದನ್ನು ಶಟ್ಟಿ ೧೬೦ ವರ್ಷಗಳು ಕಳೆದರೂ ಅದು ಹಾಗೆಯೇ ನಿಂತಿದೆ. ಆಗ ಉದ್ಯಾನದಲ್ಲಿದ್ದ 3,೫೦೦ ಗಿಡಮರಗಳ. ಕ್ಯಾಟಿಲ್ಕಾಗನ್ನು. ಅವನೇ ತಯಾರಿಸಿದನು. ಅವನು ಮಹಾ ಸಸ್ಯವಿಜ್ಞಾ ನಿಯಾಗಿದ್ದನು- 1018 17610೩ ( ಭಾರತೀಯ ಸಸ್ಯಗಳು) 1811180 (೧೯೦೫73೩768೩11೩7೩೮ ( ಚ ಮಡಲದ ಗಿಡಗಳು) ಎಂಬ ಅವನ ಪುಸ್ತಕ ಗಳು ಪ್ರಮಾಣಗ್ರಂಥಗಳಾಗಿವೆ ; ಭಾರತೀಯ ಸಸ್ಕಗಳ ೨,೩೮೨ ವರ್ಣ ಚಿತ್ರಗಳನ್ನು ಭಾರ ತೀಯ ಕಲಾವಿದರ ಸಹಾಯದಿಂದ ಮಾಡಿಸಿ ೩೫ ಸಂಪುಟಗಳಲ್ಲಿ ಅವುಗಳನ್ನು ಬೈಂಡು ಮಾಡಿಸಿ ಟ್ಪದ್ದು ಇಂದಿಗೂ ಅಚ್ಚ ೪ಯಜಿ ಬೀಟ ಡಾ. ರಾಕ್ಸಬರ್ಗನನ್ನು ನ್ಯಾಯವಾಗಿ " ಭಾರತೀಯ ಸಸ್ಯಶಾಸ್ತ್ರ ವಿತಾಮಹ'” ಎಂದು ಕರೆಯಲಾಗಿದೆ. ೧೮೧೭ ರಲ್ಲಿ ಅಧಿಕಾರಕ್ಕೆ ಬಂದ ಡಾ. ವಾಲೀಚರು ಭಾರತ ಮತ್ತು ನೆಕೆಹೊರೆಯ ದೇಶಗಳಲ್ಲೆಲ್ಲ ಸಂಚರಿಸಿ ಸಾವಿರಾರು ಸಸ್ಕಗೆ ಳನ್ನು ಸಂಗ್ರಹಿಸಿದರು. ಡಾ. ವಿಲಿಯಂ ಗಿ ಫಿತ್‌ ಮತ್ತು ಡಾ. ಥಾಮ್ಸನ್‌ ಆಂಡರ್ಸನ್‌ “ಎಂಜಿ ಬ್ಬರು ಸುಪರಿಂಟಿಂಡೆಂಟರು ಭಾರತೀಯ ಸಸ್ಯ ತ್‌ ಕ್ಲಾಗಿ ಹುತಾತ್ಮರಾದಕಿಂದೇ ಹೇಳಬೇಕು. ಮೊದಲನೆಯವರು ಮಲಯದಲ್ಲಿ ಸಸ್ಯಾನ್ವೇಷಣೆ ಕಲಕತ್ತೆಯ ಸಸ್ಟ್ರಶಾಸ್ತ್ರೋದ್ಯಾನ ' ಮಾಡುತ್ತಿದ್ದಾಗ ಸಾವಿಗೆ ತುತ್ತಾದರು. ಎರಡನೆ ' ಯವರು ಸಿಂಕೋನಾ (ಕ್ವಿನೈನ್‌) ಗಿಡಗಳನ್ನು ಹಿಮಾಲಯದ ಸಿಕ್ಕಿಂ ಭಾಗದಲ್ಲಿ ಬೆಳೆಸುವ | ಸಲುವಾಗಿ ಹೋದಾಗ ರೋಗಗ್ರಸ್ತರಾಗಿ ಮರಣ ಹೊಂದಿದರು. ಎರಡು ಮಹಾ ವಿಪತ್ತುಗಳು ಕಲಕತ್ತೆಯ ಈ ನಂದನವನವನ್ನು ಅದು ಜನ್ಮ ತಳೆದ ಒಂದು ಶತಮಾನದೊಳಗೆ ಹೆಚ್ಚು ಕಡಿಮೆ ಸಂಪೂರ್ಣ ವಾಗಿ ನಾಶಗೊಳಿಸಿದವು. ೧೮೬೪ರ ಮಹಾ ಕಲಕತ್ತಾ ಸುಂಟರಗಾಳಿಯಲ್ಲಿ ಒಂದು ಸಾವಿರ ವೃಕ್ಷಗಳು ಉರುಳಿದವು. ಅಂದು ಉದ್ಯಾನದ ಲದ ಅರ್ಧ ವೃತ್ಷಗಳೇ ಇದರಿಂದ ನಷ್ಟವಾ- ದಂತಾಯಿತು. ಆ ಕ್ಕೆ ಬಿರುಗಾಳಿಯೊಡನೆ ನೀರು ಉಕ್ಕಿ ಬಂದು ಉದ್ಯಾನದಲ್ಲಿ ೬-೭ ಅಡಿ ನೀರು ನಿಂತದ್ಮರಿಂದ ಅಸಂಖ್ಯ ಪೊದೆ-ಸಸಿಗಳು ನಿರ್ನಾಮವಾದವು. ಮೂರು ವರ್ಷಗಳ ನಂತರ ಇನ್ನೊಂದು ವಾಯುಪ್ರ ಕೋಪ ಕ್ಕೆ ಸಿಲುಕಿ ಮತ್ತೆ ೭೫೦ ವೃಕ್ಷಗಳು ಬುಡವೆ: ಕಾಗಿ ಅನಾಹುತವು ಗುತ್ತು. ಈ ಸರ್ವನಾಶದಿಂದ ಉದ್ಯಾನವನ್ನು ಪುನ ರುದ್ಧರಿಸಿದವನು ಡಾ. ಕಿಂಗ್‌. ೧೮೭೧ ರಿ ಅಧಿಕಾರ ವಹಿಸಿಕೊಂಡ ಅವನು ಈ ಭಗ್ನಾವ ಶೇಷದಿಂದೆ ವ್ಯವಸ್ಥಿತವಾದ ಹೊಸ ಉದ್ಭಾನ ವನ್ನು ಸೃಷ್ಟಿಸಿದನು. ಅವರು ಅನೇಕ ಕೃತಕ ಸರೋವರಗಳನ್ನು ಅಗೆಸಿದನು. ಬುದ ಉದ್ಯಾನದ ಸೌಂದರ್ಯವೃದ್ಧಿ ದ್ಮಿಯಾಯಿತಲ್ಲದೆ ಅಗೆದ ಮಣಿ ನಿಂದ ನೆಲದ ಮಟ್ಟ ವನ್ನು ಏರಿಸಿ ನೆರೆಹಾವಳಿಯಿಂದ ರಕ್ಷಣೆ ಪಡೆಯಲು ಶಕ್ಕ ವಾಯಿತು. ಅವನೇ. ಈ ಉದಾ ನವನ್ನು ಮನೋಹರವಾದ ವಿಹಾರ ಸ್ಳಾ ಗರಳ್ಳ ರೂಪು ಗೊಳಿಸಿದವನು. ಕಲಕತ್ತೆಯ ಉದ್ಯಾನ ಭಾರತಕ್ಕೆ ಮಾಡಿದ ಉಪಕಾರವನ್ನು ಬಣ್ಣಿಸಿ ತೀರದು. ಹ ವಕ್ಷಗಳನ್ನು ಭಾರತದಲ್ಲಿ ಪ್ರ ಪ್ರವೇಶಗೊಳಿಸಿದ್ದು ಈ ತ ಗ ಳು ತಾ ತತ ಉದ್ಯಾನ. ಅದು ಇಂದು ಮಲೇರಿಯಕ್ಕೆ ರಾಮ ಬಾಣಜಾದ ಕ್ಲಿ ನೈನ ಪೂರೈಕೆಮಾಡಿ ಲಕ್ಬಾಂತರ ಮಾನವರ ಗ್ಗ ಉಳಿಸಿದೆ, ಉಳಿಸುತ್ತಿ ದೆ. ೧೮೭೪ ರಲ್ಲಿ ಪಾರಾ-ರಬ್ಬ ರಿನ ಗಿಡಗಳನ್ನು ಭಾರ ತಕ್ತೆ ಈ ಉದ್ಯಾನವೇ ೂದಲನೆ। ಬಾರಿ ತಂದಿತು. ಜ೧0 ದಾಲಚಿನ್ನಿ, ಲವಂಗ, ಬಟಾಟಿ, ತಂಬಾಕು, ಕಾಫಿ, ಕಾಳುಮೆಣಸು, ಪ್ಲೇಪಂ7- ಮಲಬೆರಿ, ವನಿಲಾ ಮೊದಲಾದ ಅಸಂಖ ಅಮೂಲ್ಯ ಸಸ್ಯಗಳನ್ನು ಅದು ಬೆಳೆಸುತ್ತಿದೆ. ಇಂದು ಭಾರತದಲ್ಲಿ ಸಾರ್ವತ್ರಿಕವಾಗಿ ಹೂದೋಟ ಗಳಲ್ಲಿ ಮೆರೆಯುವ ಚಿತ್ರವಿಚಿತ್ರ ವರ್ಣರಂಜಿತ ವಾದ ಹೂ ಗಿಡಗಳನ್ನು ನೋಡುತ್ತೇವೆ. ಅವು ಗಳಲ್ಲಿ ಹೆಚ್ಚಿನವುಗಳನ್ನು ಪ್ರಾರಂಭದಲ್ಲಿ ಬೊಟಾ ನಿಕ್‌ ಉದ್ಯಾನವೇ ಈ ದೇಶಕ್ಕೆ ತಂದುಹಂಚಿತು. ಅಲಂಕಾರದ ಗಿಡಗಳ ಮತ್ತು ವಾರ್ಷಿಕ ಪುಷ್ಪ ಗಳ ಗಿಡಗಳನ್ನು ತಯಾರಿಸಿ ಸಾರ್ವಜನಿಕರಿಗೆ ಒದ ಗಿಸಲೆಂದೇ ಇಲ್ಲಿ ಎರಡು ನರ್ಸರಿಗಳನ್ನು ನಡೆಸ ಲಾಗುತ್ತಿದೆ. ಇದರ ದೊಡ್ಡ ಆರ್ಕಿಡ್‌ ಗಿಡಗಳ ನರ್ಸರಿಯಲ್ಲಿ ೧,೫೦೦ ಅಗೆಗಳು ಬೆಳೆಯುತ್ತಿವೆ. ನಾನಾ ವಿಧವಾದ ಸುಂದರ ತಳ್ಳಿ ಯಯ ಅದು ಸಂಗ್ರಹಿಸಿದೆ. ಒಂದು ಚಿಕ್ಕ ಪ್ರಯೋಗ ಶಾಲೆಯಲ್ಲಿ. ಅದು ಸಸ್ಯಶಾಸ್ತ್ರೀಯ ಪ್ರ ಪ್ರಯೋಗ ಗಳನ್ನು ಮಾಡುತ್ತಿದೆ. ಇತರ ದೇಶಗಳ ಬೊಟಾ ನಿಕಲ್‌ ಉದ್ಯಾನಗಳ ಸಂಗಡ ಸಂಪರ್ಕವಎಟ್ಟು ಕೊಂಡು ಅವುಗಳೊಡನೆ ಸಸ್ಯಗಳ ವಿನಿಮಯ ಮಾಡಿಕೊಳ್ಳುತ್ತಿದೆ. ವಿವಿಧ ಜಾತಿಯ ವೃಕ್ಷಗಳನ್ನು ಅವುಗಳ ಮೂಲ ದೇಶಗಳಿಗನುಸಾರವಾಗಿ ಬೇರೆ ಬೇರೆ ಭಾಗಗಳಲ್ಲಿ ವಿಂಗಡಿಸಿ ಬೆಳೆಸಿದ ಈ ಸ ಸಸ್ಯವಿಶ್ವದ ಪ್ರಧಾನ ಆಕರ್ಷಣೆಯೆಂದಕೆ ಇಲ್ಲಿನ ದೈತ ಆಲದ ಮರ, ಉದ್ಯಾನದ ಸ್ಥಾ ಪನೆಯಾದಾಗಲೆಕೆ ಅಲ್ಲಿದ್ದು ಎರಡು ಸುಂಟರ ಗಾಳಿಗಳನ್ನು ದಕ್ಕಿ ಸಿ ಕೊಂಡ ಈ ೨೦೦ ವರ್ಷ ವಯಸಿ ನ ಕರಾಜ ಜಗತ್ತಿನ ಅತಿ ದೊಡ್ಡ ಮರಗಳಲ್ಲಿ ಒಂದಾಗಿದೆ. ಅದರ ಸುತ್ತಳತೆ ೧ ತೆ ಅಡಿ-ಅಂದಕೆ ಅದಕ್ಕೆ ೧೦೦ ಒಂದು ಸುತ್ತು ಬರಬೇಕಾದಕೆಿ ಎರಡು ಫರ್ಲ್ಯಾ ೦- ಗಿಗಿಂತಲೂ ಹೆಚ್ಚು ನಡೆಯಬೇಕಾಗು ವುದು. "ಅದರ ಹಸುರೆಲೆಗಳು ೧,೪೦,೦೦೦ ಚದರ ಅಡಿ ವಿಸ್ತಾರವಾದ ನೆಲಕ್ಕೆ ಹೆಂದರವಾಗಿವೆ. ತನ್ನ ವಿಶಾಲವಾದ ಶಾಜೆಗಳಿಂದ ಅದು ಕಂಬಗಳಂಥ ೧,೦೦೦ ಬೇರುಗಳನ್ನು ಭೂಮಿಗೆ ಇಳಿಸಿ ಒಂದು ಬಗೆಯ ನೈಸರ್ಗಿಕ ಸಾವಿರ ಕಂಬದ ಬಸದಿಯಾಗಿದೆ. ಅದರ ಒಂದು ರೆಂಬೆ ೯೮ ಅಡಿ ಎತ್ತ ರಕ್ಕೆ ಹೋಗಿ ಗಗನವನ್ನು ಚುಂಬಿ ಸಿದೆ. ಈ ಮರದ ಸ ೫ ವಿಶೇಷವೆಂದರೆ. ಅದಕ್ಕೆ ಕಾಂಡವೆೇ (ಬೊಡ್ಡೆ) ಇಲ್ಲ. ೧೯೨೫ ರಲ್ಲಿ 1! ತಗಲಿದ ಅದರ ಮುಖ್ಯ ಕಾಂಡವನ್ನು ಕಡಿದು ಇಡೀ( ಮರಕ್ಕೆ ಬಂದ ಅಪಾಯವನ್ನು ದೂರೀಕ ರಿಸಲಾಯಿತು. ಅಂದಿನಿಂದ ಅದು ತನ್ನ ಶಾಖೆ ಗಳಿಂದಿಳಿದ ಬೇರುಗಳನ್ನೆ( ಅವಲಂಬಿ ವೃದ್ಧಿಂ- ಗತವಾಗುತ್ತಿದೆ. ಇದು ಜಗತ್ತಿನ ಒಂದು ವಿಸ್ಮಯ ವೃಕ್ಷ ಉದ್ಯಾನದೊಳಗಿನ ಸಾಲುಮರಗಳ ಶೋಭೆ ಅಸಾಧಾರಣವಾದುದು. ""ಕಾವಲು ನಿಂದಿಹ ತಳವರರಂದದಿ'' ಏರಡು ಸಾಲಾಗಿ ಅರ್ಧ ಮೈಲುದ್ದ ಕ್ಕೂ ನಿಂತ ತಾಲವೃಕ್ಷಗಳು, ಅಪೂರ್ವ ಸೌಂದರ್ಯದ ಮಹಾಗವಿ ವೃಕ್ಷಗಳ ಸಾಲು, : ಬಗೆ ಬಗೆಯ ಉಷ್ಣವಲಯ ವೈಶ್ಷಗಳ ವನ ಇಲ್ಲಿವೆ. ಜಗತ್ತಿನ ಅತ್ಯ ತ. ಮನೋಹರ ಪುಖ್ಪ್ಬತ ವೃಕ್ಷವಾದ ಅಮ್ಸಸ್ಥಿ ರಯಾದ ಗುಂಪು ರಕ್ತ ಪುಷ್ಪ ಗಳ ಸ ಗಾತಿಯನ್ನೇ ೫ೊತು. ನಿಂತಿರುತ್ತದೆ. ದ್ಯಾನದ ಕೆರೆಕುಂಟಿಗಳಲ್ಲಿ ಬೆಳೆಯುವ ಸ ಸಸ್ಯ ಗ ಸಾ (ಅಮೇರಿಕ),ದಿಂದ ತಂದು ಬೆಳಸಿದ ವಿಕ್ಟೋರಿಯಾ ರಜಯ್ಯಾ ಎಂಬ ಬಲು ದೊಡ್ಮ ರಾಜಕಮಲ ನೋಡಲರ್ಹವಾದದ್ದು. ಕಸ್ತೂರಿ ೧೭೯೩ರಲ್ಲಿ ಡಾ. ರಾಕ್ಸಬರ್ಗರು ಸ್ಮಾವಿಸಿದ ಹರ್ಬೇರಿಯಂನಲ್ಲಿ ಈಗ ೨೫ ಲಕ್ಷ ಬಣಗಿಸಿದ ಸಸ್ಯಗಳ ಮಾದರಿಗಳ ಸಂಗ್ರಹವಿದೆ. ೨೬ ಸಾವಿರ ಗ ಗೃಂಥಗಳುಳ್ಳ ಅದರ ಪುಸ್ತ” ಸ್ನಕಾಲಯವು ಅಭ್ಯಾಸಿ ಗಂಗೆ ಉಪಯುಕ್ತ ವಾಗಿದೆ. ಇಡೀ ಜಗತ್ತಿ ನಿಂದ ಉಷ್ಣವಲಯದ ಸಸ್ಯಗಳ ಅಭಾ ಸಕ್ಕಾಗಿ ವಿದ್ವಾಂಸರು ಇಲ್ಲಿಗೆ ಬರುತ್ತಾರೆ. ತಿಂಗಳಿಗೆ ೨0೦ ರೂಪಾಯಿ ವೆಚ್ಚ ದೊಡನೆ ಪ್ರಾರಂಭವಾದ ಈ ಉದಾ ್ಯನಕ್ಕಾ ಗ ಇಂದು ಸರಕಾರಕ್ಕೆ ವರ್ಷಕ್ಕೆ 3. ೫ಲಕ್ಷ ವೆಚ್ಚ ಬರುತ್ತದೆ. ೧೯೩೫ ರ ಬಿಗೆ ವಿಶೇಶಿ ಸುಪರಿಂಟಿಂಡೆಂಬಕೇ ಇದನ್ನು ನೋಡಿಕೊಳ್ಳುತ್ತಿ ದ್ವರು. ಆ ವರ್ಷ ಡಾ. ವಿಶ್ವಾಸರು ಆ ಸ್ಥಾ ನಕ್ಕೆ “ನೇಮಕ ಹೊಂದಿ ದರು. ಅವರ ನಂತರ “ತಗ ಡಾ. ಚಟರ್ಜಯ ವರು ಸುಪರಿಂಟಿಂಡೆಂಟಏರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅಸಂಖ್ಯ ನಿರಾಶ್ರಿತರ ಆಗಮನದಿಂದ ವ್ಯಾಕುಲವಾದ ಕಲಕತ್ತಾ ನಗ ರದಲ್ಲಿ ಸಸ್ಕಶಾಸ್ತ್ರಿ (ಯ ಉದ್ಯಾನವಿದು ಮನ ಸ್ಪನ್ನು ಹಗುರ ಮಾಡಿಕೊಳ್ಳಲು ಆದರ್ಶ ಸ್ಥಾನ ವಾಗಿದೆ. ಪ್ರತಿನಿತ್ಯ ಸಾವಿರಾರು ಜನರು ಇದರ ನೆರಳಲ್ಲಿ ಕುಳಿತು, ನ ೧೦ ಮೈಲುದ್ಧದ ರಸ್ತೆ ಗಳಲ್ಲಿ ನಡೆದು, ಇಲ್ಲಿನ ವೃಕ್ಷಗಳ ಕೆಳಗೆ ಸಕು ಟುಂಬವಾಗಿ ವನಭೋಜನ ಮಾಡಿ ಪ್ರಪಂಚದ ಕಷ್ಟಗಳನ್ನು ಮರೆಯುತ್ತಾರೆ ಕ್ರಿಸ್‌ಮಸ್‌, ನವವರ್ಷ ವೊದೆಲಾದ ಹಬ್ಬಗಳಲ್ಲಿ ಇಲ್ಲಿ ದಿನಕ್ಕೆ ೮೦,೦೦೦ ದೆ ವರೆಗೂ : ಜನರು ಬಂದು ಹೋಗು ತ್ತಾರೆ. ಈ ಮಾನಸೋಲ್ಲಾ ಸವೊಂದೇ ಸಳಲದೇ ಅದರ ಅಸ್ತಿ ತ್ತ ವನ್ನು ಸಾರ್ಥಕಗೊಳಿಸಲು? ಎಸ್ಮಾ... ರೈಲ್ವೆ ಪ್ರಯಾಣಿಕ : ಹಣ್ಣಿನ ಬುಟ್ಟ ಮತ್ತು (ಸ್ಟೇಶನ್‌ ಮಾಸ್ಟರಿಗೆ) ಸಾರ್‌, ಇಲ್ಲಿ ಎರಡು ಬಾಳೆ ದ್ರಾಕ್ಷಿ ಹಣ್ಣಿನ ಬುಟ್ಟಿ ಯಾರೋ ಬಿಟ್ಟು ಹೋಗಿದ್ದಾರೆ. ಸ್ಟೇಶನ್‌ ಮಾಸ್ಟರ್‌ : ರೈಲ್ವೆ ಕೋಡ್‌ ಪ್ರಕಾರ ಇನ್ನು ಆರು ತಿಂಗಳಲ್ಲಿಯೂ ಯಾರೂ ಇದನ್ನು ಕೇಳದಿದ್ದರೆ, ಇದು ನಿಮಗೆ ಸೇರುತ್ತೆ. ಎನ್‌, ಗುರುರಾಜ್‌, ಶಿವಮೊಗ್ಗಾ. ಚಿಕ್ಕ ಉದ್ದಿಮೆಗಾರರಿಗೊಂದು ಸುಸಂದರ್ಭ ತೌಡಿನಿಂದ ಎತ್ಣೆ ಮೈ ಸೂರಿನ ಆಹಾರ ಸಂಶೋಧನಾ- ಲಯದ ಪ್ರಕಟನೆಗಳ ಆಧಾರದಿಂದ ರಃ ಸಂಪತ್ತು ಹೆಚ್ಚುವದಕ್ಕೆ ದೇಶದಲ್ಲಿ ನಾನಾ ಬಗೆಯ ಉದ್ದಿ ಮೆ-ವೈ ಗ ನಡೆ ಯುವದೂ ಅವುಗಳ ಉತ್ಪಾ ದನೆಗೆ ಯೋಗ್ಯ ಪೇಟಿಯಿರುವದೂ ಅಗತ್ಯ ಬಾಗಿತೆ. ಹೊಸ ಉದ್ದಿ ಹಳ" ವಿಚಾರ ಮಾಡುವಾಗ ಮೈಸೂರಿನಲ್ಲಿರುವ ಕೇಂದ್ರ ಆಹಾರ ಮತ್ತು ತಾಂತ್ರಿಕ ಸಂಶೋಧನೆ ಸ ಸ್ಕೆಯು ಮಾಡಿರುವ ಬಂದು ಸೂಚನೆ ಗಮನಾರ್ಹವಾಗಿದೆ. ಭಾರತ ದಲ್ಲಿ ಚಿಕ್ಕಪುಟ್ಟ ಉದ್ದಿಮೆಗಳಿಗೆ ಎಷ್ಟು ವಿಸ್ತಾರ ವಾದ ಕ್ಷೇತ್ರ ವಿದೆ ಎಂದು ಇದರಿಂದ ಗೊ ಗು _ ವದು. ಈ ಸಂಸ್ಥೆ ಯ ಸಂಶೋಧನೆಗಳ ಪ್ರಯೋ ಜನ ಪಡದು ' ನಿರುದ್ಯೋಗ ನಿವಾರಣೆಗಾಗಿ ಹೊಸ ಉದ್ದಿ _ಮೆಗಳನ್ನು ಸ್ಥಾಪಿಸಲು ಸರಕಾರ ಗಳು ಮುಂದೆ ಬರಬಹುದಾಗಿದೆ, ಹಾಗೆ ಬರು ವದು ಅವಶ್ಯವೂ ಆಗಿದೆ. ಅಕ್ಕಿಯ. ತೌಡು ದನಗಳಿಗೆ ಹಾಕಲು ಮಾತ್ರ ಉಪಯುಕ್ತ ` ಎಂದು ನಾವು ತಿಳಿಯುತ್ತೆ ತ ಲ್ಲವೇ? "ಅದರೆ ಕೇಂದ್ರ ಆಹಾರ ಮ ತ್ತು ತಾಂತ್ರಿಕ ಸ ಸಂಸ್ಥೆಯು ಇದರಿಂದ ಎಣ್ಣೆ ತೆಗೆಯ ಬಹಿತುದು ಸೊಚಿಸಿದೆ. ಅಕ್ಕಿ ಬೆಳೆಯುವ ದೇಶಗಳಲ್ಲೆಲ್ಲ ಈ ಉದ್ಯೋಗ ನಡೆಯಬಹುದಾ ಗಿದೆ. ಆದಕೆ ಸದ ಕ್ಕೆ ಅಮೇರಿಕ, ಚೀನ ಮತ್ತು ಜಪಾನಗಳಲ್ಲಿ ಮಾತ್ರ ತೌಡಿನಿಂದ ಎಣ್ಣೆ ತೆಗೆ ಯುತ್ತಾಕೆ. ನಮ್ಮ ದೇಶದಲ್ಲಿ ವಿಪುಲವಾಗಿ ಅಕ್ಕಿ ಬೆಳೆಯುತ್ತಿದ್ದರೂ ನಮಗೆ ಈ ಉದ್ಯೋ ಗದ ಕಲ್ಪನೆಯೇ ಇಲ್ಲ. ಈಗಷ್ಟೇ ಮೈಸೂರಿನಲ್ಲಿ ರುವ ಕೇಂದ್ರ: ಆಹಾರ ಮತ್ತು ತಾಂತ್ರಿಕ ಸಂಶೋಧನ ಸಂಸ್ಥೆ ತಾಡಿನಿಂದ. ಎಣೆ ತೆಗೆ ಯುವ ಸಣ್ಣ ತಾರಖಾನೆಯನ್ನು ಆರಂಭಿಸಿದೆ. ಕೊಂಕಣದಲ್ಲಿ ಅಕ್ಕಿ ಕುಟ್ಟುವ ಸ್ತ್ರೀಯರಿಗೆ ಕೂಲಿಯ ಬದಲು ತೌಡು ಜಕ್ಕ ಅವರು ಅದರಿಂದ ರೊಟ್ಟಿ ತಯಾರಿಸಿ ಉದರಂಭರಣ ಮಾಡಿಕೊಳ್ಳುತ್ತಾರೆ. ಭತ್ತದ ಗಿರಣಿಗಳಲ್ಲಿ ಲಕ್ಷ ಗಟ್ಟಲೆ ಮಣ ತಾಡು ರಾಶಿಯಾಗಿ ಬೀಳುತ್ತದೆ. ಅದನ್ನು ದನಗಳಿಗೆ ತಿನ್ನಲು ಹಾಕುತ್ತಾರೆ. ಈ ತಾಡಿನಲ್ಲಿ ನೂರಕ್ಕೆ ೧೫ ರಿಂದ ೨೪ ರಷ್ಟು ಎಣ್ಣೆಯ ಅಂಶ, ೩ ರಿಂದ ೫ ರಷ್ಟು ಸಕ್ಕರೆಯ ಅಂಶ, ೧೦ ರಿಂದ ೧೪ ರಷ್ಟು ಪ್ರೋಟೀನು ಅಂಶ "ಬ' ಮತ್ತು "ಈ' ವಟ ರು ಮ್ಯಾ ಗ್ನ್ನೇ ಶಿಯಂ, ಪೋಟ್ಯಾಶಿಯಂ, ಫಾಸ್ಫ ರಸ್ಕ ಅಲ್ಫುಮಿ- ನಿಯಂ, ತಾಮ್ರ, ಕಬ್ಬಿ ಣ ಮತ್ತು ಸಸ್ಯಾಂಗ ದ್ರವ್ಯಗಳ ಕ್ಟ ರಗಳೂ ಅಲ್ಪ ಪ್ರಮಾಣದಲ್ಲಿ ಸುತ್ತವ, ತಾಡಿನ ಎಣ್ಣೆಯ ಗುಣಧರ್ಮ ಸೇಂಗಾ ಎಣ್ಣೆಯ ಗುಣಧರ್ಮದಂತೆಯೇ ಇರುತ್ತದೆ. ವ್ಯ ಎಣ್ಣೆಯನ್ನು ಸಾಟೂನು ತಯಾರಿಸಲೂ ಉಪಯೋಗಿಸಬಹುದು. ಅದನ್ನು ಸಾಬೂನಿಗೆ ಉಪಯೋಗಿಸಿದಕೆ ಈಗ ಸದಸ ಉಪಯೊೋಃ ಗಿಸುತ್ತಿರುವ ತಿನ್ನು ವ ಎಣ್ಣೆಗಳ ಉಳಿತಾಯ ವಾಗಬಹುದು. ಭಾರತದಲ್ಲೆ ಲ್ಲ ಇರುವ ಭತ್ತದ ಗಿರಣಿಗಳಲ್ಲ ಪ್ರತಿವರ್ಷ ಸುಮಾರು ೨ ಕೋಟಿ ೮೦ ಲಕ್ಷ ಟಿನ್‌ ಅಕ್ಕಿ ತಯಾರಾಗುತ್ತದೆ. ಇದು ಮತ್ತು, ಕೈಯಿಂದ" ಕುಟ್ಟಿ ತಯಾರಿಸುವ ಅಕ್ಕಿಯಿಂದ ಸುಮಾರು ೨೦ ಸ ೩೦ ಲಕ್ಷ ಟನ್‌ ತೌಡು ದೊರೆಯುತ್ತದೆ, ಇಷ್ಟು ತೌಡಿನಿಂದ ಮೂರು ಲಕ್ಷ ಟನ್ನಿಗಿಂತ ಹೆಚ್ಚು ಎಣ್ಣೆ ಅಂದಕಿ ಸುಮಾರು ರೂ. ೩೦ಕೋಟಿ ಬೆಲೆಯ ಎಣ್ಣೆ ತೆಗೆಯಬಹುದು ಎಂದು ತಜ್ಞ ರ ಅಂದಾಜಿದೆ. ಈ ಎಣ್ಣೆ ಯನ್ನು ತೆಗೆಯಲು ಮೈಸೂರಿನಲ್ಲಿನ ಕೇಂದ್ರ ಆಹಾರ ಮತ್ತು ತಾಂತ್ರಿಕ ಸಂತೋ ೧೦೧ ೧೦೨ ಕಸ್ತೂರಿ ಧನ ಸಂಸ್ಥೆ ಒಂದು ಹೊಸರೀತಿಯನ್ನು ಶೋಧಿ ಯಂತ್ರಗಳು ಕೂಡ ನಮ್ಮ ದೇಶದಲ್ಲೇ ತಯಾ ಸಿದೆ. ಈ ಪದ್ಧತಿಯಿಂದ ಎಣ್ಣೆ ತೆಗೆಯುವಾಗ ರಾಗಬಲ್ಲವು. ಪ್ರತಿನಿತ್ಯ ೫, ೧೦ ಅಥವಾ ೨೦ ಅಕಿ ಸಯಲ್ಲಿರುವ “ಅರಗು, ಜ(ವನಸತ್ವಗಳಿರುವ ಟನ್‌ ಎಣ್ಣೆ ತೆಗೆಯಲು ಅನುಕ್ರಮವಾಗಿ ೩, ೫ ಸಕ್ಸ ಕಿಯ ಪಾಕ ಮತ್ತು ಸಾಬೂನು ಮಾಡಲು ಮತ್ತು ೮ ಲಕ್ಷ ರೂಪಾಯಿಗಳಷ್ಟು ಭಂಡವಲ ಉಪಯುಕ್ತವಾಗಿರುವ ದ್ರವ್ಯಗಳನ್ನೂ ಕೂಡ ಬೇಕಾಗುವದು. ಈ ಹೊಸ ಉದ್ಯೋಗವನ್ನಾ ಪ್ರತ್ಯೇಕವಾಗಿ ತೆಗೆಯಬಹುದು. ಈ ಹೊಸ ರಂಭಿಸಿದಲ್ಲಿ ೫೦೦೦ ಕೂಲಿಕಾರರಿಗೂ ತಾಂತ್ರಿ ಪದ್ಧತಿಯಿಂದ ಎಣ್ಣೆ ತೆಗೆಯಲು ಬೇಕಾಗುವ ಕರು, ರಸಾಯನಶಾಸ್ತ್ರಜ್ಞರು ಮತ್ತು ಇಂಜನಿ ಅಲ್ಕೊಹಾಲ ಭಾರತದಲ್ಲಿರುವ ಸ ಕ್ರ ಕಿಯ ಗಿರಣಿ ಯರರು ಎಂದು ೫೦೦ ಜನರಿಗೂ `ಉದ್ಯೋಗ ಗಳಲ್ಲಿ ವಿಪೆಲಪ ಪ್ರಮಾಣದಲ್ಲಿ ಸಿಗುತ್ತ ದೆ, ಇದ ದೊರೆಯುವಂತಿದೆ. ನಿರುದ್ಯೋಗ ನಿವಾರಣೆಗೂ ಕ್ಕಾಗಿ ವಿದೇಶಗಳನ್ನೇನೂ ಅವಲಂಬಿಸಿ ಕೂ ನೂತನ ಉದ್ದಿಮೆಗಳನ್ನು ನಡೆಸಬೇಕೆನ್ನುವ ಡ್ರುವ ಕಾರಣವಿಲ್ಲ. ಸಾಹಸಿಗಳಿಗೂ ಇದೊಂದು ಒಳ್ಳೆಯ ಸಂಧಿಯ “ತೌಡಿನ ಎಣ್ಣೆ ತೆಗೆಯಲು ಬೇಕಾಗುವ ಅಲ್ಲವೇ? ದಿ ಕೆನರಾ ಇಂಡಸ್ಟ್ರಿಯಲ್‌ ಹಿ ಬೇಂಕಿಂಗ್‌ ಸಿಂಡಿಕೇಟ್‌ ಲಿಮಿಬಿಡ್‌ ಪ್ರಧಾನ ಕಚೇರಿ: ಉಡುಪಿ ಫಿಳಿಲಿಫಿದಿಪಿಳಿ ಯ ಸ್ಥಾಪನೆ : ೧೯೨೫ ಯೋಜನೆಯ ಆವಶ್ಶ್ಯ ಕತೆ ಒಂದು ರಾಷ್ಟ್ರದ ಅಭಿವೃದ್ಧಿಯನ್ನು ಕ್ರಮಬದ್ಧವ ವಾಗಿ, ಸುವ್ಯವಸ್ಥಿತವಾಗಿ, ಸಕಾಲಿಕವಾಗಿ ಸ ಎಧಿಸಲು' ಯೋಜನೆಯನ್ನು" ರೂಪಿಸಿಕೊಳ್ಳುವಂತೆ- ಒಂದು ವ್ಯಕ್ತಿಯು ತನ್ನ ಮಾನಸಿಕ, ಸಾನ್‌ ಹಾಗೂ ಆರ್ಥಿಕ ಅಭಿವೃದ್ಧಿ ಶೆ ಒಂದು ಅರ್ಥಿಕ ಯೋಜನೆಯನ್ನು ಅನು ಸರಿಸಬೇಕು. ನೀವು ತಿಂಗಳಿಗೊಮ್ಮೆ ಆದಾಯವನ್ನೋ ಸಂಬಳವನ್ನೋ ಸಹಯುತವರಾಡಕೆ. ನಿಮಗಾಗಿ ಸಿಂಡಿಕೇಟ" ಜೀಂಕಿನಲ್ಲಿ ಕ್ಯುಮಲೇ ಓನ್‌ ಕೇವಣಾತಿ ಯೋಜನೆಯಿದೆ ತಿಂಗಳಿಗೆ ನಿಮ್ಮ ಶಕ್ತ್ಯಾನುಸಾರ ಸ್ವಲ್ಪ ಮೊತ್ತವನ್ನು ಉಳಿಸಿ, ನಿಮ್ಮ ಆರ್ಥಿಕ ಯೋಜನೆಯಿಂದ ಪ್ರಗತಿಯನ್ನು ಪಡೆಯಿರಿ. 1 (11/01 110111 &8111/165/10101: 10. 000 ( ಆ ಫಸ 0ಬ ಸ ದಗ ಕ ನಿಮ್ಮ ಮುಮಿಕಾಂಶಿಯೂ ಎನೆಮ ತಾರೆಯರ ಮುಖುತಾಂಶಿಯಂತೆ ಹೋ ಆರರ್ಹತಕವಾಗಬಹುದು ! 8೩% ಈ ವಿಷಯದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನರ್ತಕಿ ಹಾಗೂ ನಟಿಯಾಗಿರುವ ಸುಂದರಿ ರಾಗಿಣಿಯ ಸಲಹೆ ಬಹಳ ಸರಳವಾಗಿದೆ. "ನನ್ನ ಚರ್ಮವನ್ನು ನಯ ವಾಗಿಡುವುದಕ್ಕೆ ನಾನು ಪ್ರತಿದಿನವೂ ಲಕ್ಸ್‌ ಬಾಯಿಲೆ ಸೋಪನ್ನು ಉಪ ಯೋಗಿಸುತ್ತೇನೆ? ಎಂದು ಅವಳು ಹೇಳುತ್ತಾಳೆ. ರಾಗಿಣಿ ಮತ್ತು ನಿಮ್ಮ ಮೆಚ್ಚಿಕೆಯ ಎಲ್ಲ ಸಿನೆಮು ತಾರೆಯರು ಈ ಶುದ್ದವಾದ ಮತ್ತು ಬೆಳ್ಳಗಿನ ಸೋಸನ ಆರಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಲಕ್ಸ್‌ ಬಾಯಿಲೆಟ್‌ ಸೋಪು ಅಷು ಸೌಮ್ಯ ಹಾಗೂ ಸುವಾಸಿತವಾಗಿದೆ, ಉಸಯೋಗಿಸಲು ಅಷ್ಟು ಆಹ್ಲಾದಕರವ ಗಿದ! ನಿಮ್ಮ ಮುಖಕಾಂತಿಗಾಗಿ ಲಕ್ಸನ್ನು ಉಪಯೋಗಿಸಲು ಈ ದಿನವೇ ಪ್ರಾರಂಭಿಸಿರಿ, ಸುಖಾ ಸುಖು ನು ನು ೨ ಡ್ಮೆ ಶುದ್ಧವಾದ ಮತ್ತು ಬಿಳುಪಾದ ಲಕ್ಸ್‌ ಬಾಯಿಲೆಟ್‌ ಸೋಪು ಚ್ಟ ಸಿನೆಮ ತಾರೆಯರ ಸೌಂದರ್ಯದ ಸೋಪು ರಾಗಿಣಿ, ವೀನೆಸ್‌ ವಿಕ್ಟರ್ಸ್‌ ಅವರೆ 64 ಉತ್ತಮ ಪುತ್ತಿರನ್‌” ಚಿತ್ರದ ಆಕರ್ಸಕ ತಾರಿ ಓಂದುಸ್ಥಾನ್‌ ಲೀವರ್‌ ಲಿಮಿಟಿಡ್‌, ಅವರಿಂದ ತಯಾರಿಸ ಬಟು. 175. 568-50 ೫1 ಆಧುನಿಕ ಜಗತ್ತಿನ ನಾಗರಿಕರಿಗೆ ಅತ್ಯಗತ್ಯವಾದ ಮಾಹಿತಿ 3.೩.೪ ೬೪ ಗ ೬ರ ಒರ ಗಟಗಟ ಗ್ಗ್ರ ಗ್ಗ್ರ್ರೂ ಗ ಗ ೬೬ರ ೬ರ. ೨/೪. ೬/೪.೬/ಇ ೬.೬, ನೀವು ಬ್ಯಾಂಕಿನಲ್ಲಿ ಖಾತೆ ತೆರೆದಾಗ-- ವ! ಫೆ ಗ ತೆ ವ ಗಹ ಡಿ ಟೆ ಓಟ ಜಟೆ ಗಜ ಡೈಜೆ ಶೃಜೆ 4 ಡ್‌ ಪ. ೬ರ ೬/ಗ ೨ ರ ೬ ಗ ೬ರ ಒರ ಒರ ಪಗ ೬ರ ಒರ ೬. ಇ ೬.1 ೬.೩೬ರ ೬1 | ಬಂ ಎಂಬ ಶಬ್ದವನ್ನು ಸರ್ವಸಾಮಾ ಓ ನೈವಾಗಿ ಎಲ್ಲರೂ ಕೇಳಿ ಬಲ್ಲರು. ಆದರೆ ಬಹುತೇಕ ಜನರಿಗೆ ಅದರ ವ್ಯವಹಾರದ ಯ ಥಾರ್ಥ ಕಲ್ಪನೆ ಇರುವುದಿಲ್ಲ. ತಮ್ಮ ಹೆಸರಿನಲ್ಲಿ ಸಾದಾ ಚೆಕ್‌ ಅಥವಾ " ಕ್ರಾಸ್ಟ್‌' ಚೆಕ್‌ ಬಂದರೆ ಏನು ಮಾಡಬೇಕು, ಬ್ಯಾಂಕ ಮೂಲಕ ವ್ಯವಹಾರ ಹೇಗೆ ಮಾಡಬೇಕು ಎಂದು ಅವರಿಗೆ ತಿಳಿಯದು. ಇಂದಿನ ನಾಗರಿಕ ಜೀವನದ ಜಂಜಾ ಟದಲ್ಲಿ ಶಹರದಲ್ಲಿ ಜೀವಿಸಿರುವವರಿಗೆ ಬ್ಯಾಂಕ್‌ ವೃವಹಾರದ ಜ್ಞಾನದಿಂದ ತುಂಬ ಉಪಯೋಗ ಏರ? ಬ್ಯಾಂಕಿನಲ್ಲಿ ಸ್ವಲ್ಪವೇ ಹಣದಿಂದ ಆಗಲೊಲ್ಲ ದ್ವೇಕೆ, ತಮ್ಮ ಹಸರಿನಲ್ಲಿ ಖಾತೆ ತೆಕೆಯುವುದು ಬ್ಯಾಂಕ” ವ್ಯವಹಾರಕ್ಕೆ "ತುಂಬ ಅನುಕೂಲವಾ ಗಿದೆ. ಸಾಮಾನ್ಯರಿಗೆ ಇದರಿಂದ ನಿಯಮಿತವಾಗಿ ಹಣ ಶಿಲ್ನು ಇಟ್ಟು ಕೊಳ್ಳೆ ಲು ಸಹಾಯವಾಗುವು ದಾದಕಿ ವ್ಯಾಪಾರಾದಿ ವೃವಹಾರಗಳಲ್ಲಿ ತೊಡಗಿ ರುವವರಿಗೆ ತಮ್ಮ ಕೊಡ-ತೆಗೆದುಕೊಳ್ಳುವ ವ್ಯವ ಹಾರವನ್ನ ಸುರಕ್ಷಿತ ಮತ್ತು ಸುಲಭ ರೀತಿಯಲ್ಲಿ ಮಾಡಿಕೊಳ್ಳ ಲು ಅನುಕೂಲವಾಗುತ್ತದೆ. ಹಣ ವನ್ನು ಖಳಿವ ವಿಚಾರದಿಂದ ಬ್ಯಾಂಕಿನಲ್ಲಿ »ಖಾತೆ ತೆಕೆಯುವುದಾದಕೆ “ಸೇವಿಂಗ್ಸ ಅಕೌಂಟ್‌” ಖಾತೆ ಒಳ್ಳೆಯದು. ಆದರೆ ಉದ್ಯೋಗ-ವೃವ ಹಾರಕ್ಕಾ ಕ ಪ ಪ್ರತಿನಿತ್ಯವೂ ಅನೇಕ ಸಲ ಹಣ ಇಟ್ಟು - ತೆಗೆದುಕೊಳ್ಳು ವುದಾದಕಿ “ಕರೆಂಟ್‌ ಪ್ರೊ. ಪಿ. ಸಿ. ಶೇಜವಲಕರ ಅಕಾಂಟ” ಖಾತೆ ತೆಕೆಯಬೇಕು. “ರೆಂಟ್‌ ಅಕೌಂಟಿ” ಖಾತೆಯಿಂದ ಈ ಮುಂದಿನ ಪ್ರಯೋಜನಗಳಾಗುವವು: ೧) ಅತಿ ಅಗತ್ಯವಾದಷ್ಟೇ ಹಣವನ್ನು ಬಳಿ ಯಲ್ಲಿಟ್ಟುಕೊಂಡು ಉಳಿದದ್ದನ್ನು ಬ್ಯಾಂಕಿನಲ್ಲಿ ಡುವುದರಿಂದ ಕಳವಾಗುವ ಇಲ್ಲವೆ ಬೆಂಕಿ ಮೊದಲಾಡ್ಡರಿಂದ ನಷ್ಟವಾಗುವ ಭಯವಿಲ್ಲ. ೨) ಯಾರಿಗೇ ಆಗಲಿ, ಹಣ ಕೊಡಬೇಕಾ ದಲ್ಲಿ ಚೆಕ್‌ ಮೂಲಕ ಕೊಡಲು ಬರುವುದು. ಪ್ರತಿ ಸಲವೂ ಬಳಿಯಲ್ಲಿ ರೋಖು ಹಣ ಇಟ್ಟು ಕೊಳ್ಳಬೇಕಾಗುವುದಿಲ್ಲ. ಚಿಕ ಮೂಲಕ ಹಣ ಕೊಟ್ಟಲ್ಲಿ ಯಾರಿಗೆ ಹಣ ಕೊಟ್ಟಿದೆಯೊೋ ಅವನು ಹಣ 'ಪಡೆದದ್ದು ಬ್ಯಾಂಕಿನ ಲೆಕ್ಕ ದ ಪುಸ್ತಕದಲ್ಲಿ ದಾಖಲಾಗುವುದರಿಂದ ಹಣ "ೂಟ್ಟ ಬಗ್ಗೆ ಸಾಕಷ್ಟು ಪುರಾವೆ ಉಳಿಯುವುದು. ೩) "ಉದ್ದ ರಿಯಾಗಿ ಸರಕು ತರಿಸುವ ಸಂದ ರ್ಭದಲ್ಲಿ ಕಲಸ ಸಲ ವ್ಯಾಪಾರಿಗಳು ಪೂಕೈಕೆಗಾರ ರಿಗೆ ತಮ್ಮ ಆರ್ಥಿಕ ಸ್ಥಿತಿಯನ್ನು ತಿಳಿಸಬೈೇಕಾ- ಗುತ್ತದೆ. ಇಂಥ ಸಮಯದಲ್ಲಿ ವ್ಯಾಪಾರಿಗಳು ತಮ್ಮ ಬ್ಯಾಂಕಿನ ಹೆಸರನ್ನು ತಿಳಿಸಬಹುದು. ವ್ಯಾಪಾರಿಗಳು ಒಬ್ಬದಲ್ಲಿ ಬ್ಯಾಂಕು ಕೂಡ ಅವರ ಆರ್ಥಿಕ ಸುಸ್ಥಿತಿಯ ಬಗೆ ಶಿಫಾರಸು ಮಾಡ ಬಲ್ಲದು. ೪) ಹಣ ಬರುವವರಿಂದ ಚೆಕ್‌ ಮೂಲಕ ಹಣ ಬಂದರೆ ಅದನ್ನು ಬ್ಯಾಂಕಿನ ತಮ್ಮ ಖಾತೆಗೆ “ಸ್ತ್ರೀ? ಯಿಂದ ಸಂಗ್ಭ ಹೀತ ೧೦೪ ನೀವು ಬ್ಯಾಂಕಿನಲ್ಲಿ ಖಾತೆ ತೆರೆದಾಗ-- ಜಮಾ ಮಾಡಿಕೊಳ್ಳ ಬಹುದು. ೫) ಬ್ಯಾಂಕುಗಳು ಗಿರಾಕಿಗಳ ಪರವಾಗಿ ಸಣ್ಣಪುಟ್ಟ'ಕೆಲಸಗಳನ್ನು ಮಾಡುವವು; ಯಾವು ದೊಂದು ಕ ಡಿವೆಡೆಂಡ” ವಸೂಲು ಮಾಡಿಕೊಳ್ಳು ವುದು, ವಿಮೆಯ ಕಂತು ತುಂಬು ವ್ರದು ಇತ್ಯಾದಿ. ಈ ಕೆಲಸಗಳಿಗಾಗಿ ಬ್ಯಾಂಕು ಅತ್ಯಲ್ಪ ಕಮೀಶನ್‌ ತೆಗೆದುಕೊಳ್ಳು ವುದು. ೬ ಯಾವುದೊಂದು ಉದ್ಯೋಗದಲ್ಲಿ ಹಣ ತೊಡಗಿಸಬೇಕೆಂದಿದ್ದಲ್ಲಿ ಇಲ್ಲವೆ ತೇರ್ಸ್‌ ಖರೀದಿ ಮಾಡುವುದಿದ್ದಲ್ಲಿ ಬ್ಯಾಂಕುಗಳು ತಪ್ಪು ಖಾತೇದಾರರಿಗೆ ಮಾಡುವವು. ಯೋಗ್ಯ ಮಾರ್ಗದರ್ಶನ ಸೇಫ್‌ ಡಿಸಾಜಿಟ್‌ ವಾಲ್ಟ್‌ ಯಾಕೆ, ಆಗಲಿ, ತಮ್ಮ ಹತ್ತರ ಇರುವ ಬೆಲೆ ಬಾಳುವ ದಾಗಿನೆಗಳು, ಮಹತ್ವದ ಕಾಗದ ಪತ್ರ ಗಳನ್ನು ಸುರಕ್ಷಿತತೆಗಾಗಿ ಬ್ಯಾಂಕಿನಲ್ಲಿಡಬಹುದು. ಬೆಲೆಯುಳ್ಳ ವಸ್ತುಗಳನ್ನು ಸುರಕ್ಷಿತವಾಗಿಡಲು ಕೆಲವು ಬ್ಯಾಂಕುಗಳಲ್ಲಿ ಸ್ವತಂತ್ರ ವ್ಯವಸ್ಥೆ ಮಾಡಲ್ಪಟ್ಟಿರುತ್ತದೆ. ವಸ್ತುಗಳನ್ನು ಸುರಕ್ಷಿತ ಜತ್‌ ಸ್ಥಳಕ್ಕೆ " ಸೇಫ್ಫ್‌ ಡಿಪಾಜಿಟ್‌ ವಾಲ್ಪ'” ಎನ್ನುತ್ತಾ. ಈ ಭದ್ರ ಕೋಣೆಯಲ್ಲಿ ಸಣ್ಣ ದೊಡ್ಡ ಆಕಾರದ ಅನೇಕ ಭದ್ರಖಾನೆ ( ಲಾಕರು)" ಗಳಿರುತ್ತವೆ... ಅವನ್ನು ಯಾರು ಬೇಕಾದರೂ ಬಾಡಿಗೆಗೆ ತೆಗೆದುಕೊಳ್ಳಬಹುದು. ಬ್ಯಾಂಕಿನ ಕೆಲಸದ ಸಮಯದಲ್ಲಿ ಯಾವಾಗ ಬೇಕಾದರೂ ನಮ್ಮ ವಸ ಸ್ತುಗಳನ್ನು ಇಡಲು ಅಥವಾ ತಿರುಗಿ ತೆಗೆದುಕೊಳ್ಳ ಲು ಬರುತ್ತದೆ. ಒಂದೇ ದಿನ ಅನೇಕ ಸಲ ಇಟ್ಟು ತೆಗೆಯಲೂ ಅಡ್ಡಿ ಇಲ್ಲ. ಲಾಕರಿನ ಬೀಗಕ್ಕೆ ಎರಡು ಕೈಗಳಿರುತ್ತವೆ ; ಒಂದು ಬ್ಯಾಂಕಿನ ಹತ್ತರ, ಇನ್ನೊಂದು ಗಿರಾಕಿಯ ಹತ್ತರ. ಎರಡೂ ಕೀಲಿಗಳನ್ನು ಹಚ್ಚಿದ ವಿನಾಲಾಕರು ತೆರೆಯುವು ದಿಲ್ಲ. ಗಿರಾಕಿಯು ತನ್ನ ಬ ಹಚ್ಚಿ ಹೋಗು ವುದರಿಂದ ಬ್ಯಾಂಕಿನ ಪ್ರತಿನಿಧಿಯು ತನ್ನ ಕೀಲಿ ಜಾಕಿರರೂ ಅವನಿಗ ಯಾವ ವಸ್ತುವ 1೯-2-14 ೧೦೫ ನ್ನಿಟ್ಟರು, ಯಾವುದನ್ನು ತೆಗೆದುಕೊಂಡರೆಂದು ತಿಳಿಯಲಾರದು. ಬಾಡಿಗೆಗೆ ಸೊಟ್ಟಿ ಪ್ರತಿ ಯೊಂದು ಲಾಕರಿನ ನಂಬರ, ಕೀಲಿಯ ನಂಬರ, ಬಾಡಿಗೆದಾರ ಶೊಟ್ಟಿ ಸಾಂಕೇತಿಕ ಶಬ್ದ ಗುಪ್ತ ವಾಗಿಡಲ್ಬ ಡುತ್ತವೆ. ದೊರೆಯುವ ಸುರಕ್ಷಿತತೆ ಮತ್ತು ನರ್ಧಿೀತಿಗಳ ಮಾನದಲ್ಲಿ ಕೊಡುವ ಬಾಡಿಗೆ ತೀರ ಕಡಿಮೆಯಿರುತ್ತದೆ. ದೊಡ್ಡ ಡೊಡ್ಡ ಸೀಲು ಹಾಕಿದ ಪೆಟ್ಟಿಗೆಗಳನ್ನು ಕೂಡ ಲಾಕರುಗಳಲ್ಲಿ ಇಡಬಹುದಾಗಿದೆ. ಜೀರೆ ಬೇರೆ ಖಾತೆಗಳು ಬ್ಯಾಂಕಿನಲ್ಲಿ ಮುಖ್ಯವಾಗಿ ಮೂರು ಬಗೆಯ ಖಾತೆಗಳಿರುವವು. ಚಾಲ್ತಿಖಾತೆ (ಕರೆಂಟ ಅಕಾಂಟ)- ಈ ಖಾತೆ ಯನ್ನು ತೆರೆದರೆ ಖಾತೆದಾರನಿಗೆ ಒಂದೆ! ದಿನದಲ್ಲಿ ಬ್ಯಾಂಕಿನ ಕೆಲಸದ ಸಮಯದಲ್ಲಿ ಬೇಕಷ್ಟು ಸಲ ಹಣ ಇಡಲು ಮತ್ತು ತೆಗೆದುಕೊಳ್ಳಲು ಬರು ತ್ತದೆ. ಆದ್ದರಿಂದ ವ್ಯಾಪಾರಿಗಳಿಗೆ ಈ ಖಾತೆಯೇ ಹೆಚ್ಚು ಅನುಕೂಲ. ಆದಕೆ ಈ ಖಾತೆಯ ಮೇಲೆ ಬಡ್ಡಿ ಕೊಡುವ ಪದ್ಧತಿ ಕಡಿಮೆ. *ೆಲ ಬ್ಯಾಂಕುಗಳಲ್ಲಿ ಸೇಕಡಾ ೪ ಅಥವಾ ೮ ಆಣೆ ಗಳಷ್ಟು ಬಡಿ ದೊರೆಯುತ್ತದೆ. ಉಳಿಕೆ ಖಾತೆ (ಸೇಪಿಂಗ್ಸ ಅಕಾಂಟ)-- ಸ್ವಲ್ಪಸ್ವಲ್ಪವಾಗಿ ಉಳಿಯುವ . ಹಣವನ್ನು ಸಂಗ್ರಹಿಸಲು ಈ ಖಾತೆ ಉಪಯುಕ್ತವಿದೆ. ಈ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ವಾರ- ಫೊ ಮ್ಮೈಲಥವಾ ಬರಡು ಸಲ (ಕೆಲವು ಬ್ಯಾಂಕು ಗಳಲ್ಲಿ) ಮಾತ್ರ ತೆಗೆಯಬಹುದು. ಇದರಲ್ಲಿ ಪರಮಾವಧಿಯೆಂದರೆ ಎಷ್ಟು ಹಣ ಇಡಬಹು ದೆಂಬ ಬಗ್ಗೂ ನಿರ್ಬಂಧಗಳಿರುತ್ತ ವೆ. ಈ ಖಾತೆ ಯಲ್ಲಿಟ್ಟ ಹಣದ ಮೇಲೆ ನೂರಕ್ಕೆ ೧, ೧೫ಅಥವಾ ೨ರಷ್ಟು ಬಡ್ಡಿ ಸಿಗುತ್ತದೆ. ಬಲ್ಲ ಬ್ಯಾಂಕುಗಳ ಲ್ಲಿಯೂ ಬಡ್ಡಿ ಯ ದರ ಒಂದೇ ಆಗಿರುವುದಿಲ್ಲ. ಚಾಲ್ತಿ ಅಥವಾ ಸೇವಿಂಗ್ಸ್‌ ಖಾತೆಯನ್ನು ಪ್ರಾರಂಭಿಸಿದವರಿಗೆ ಬ್ಯಾಂಕಿನೆಷರು ಮೂರು ತರದ ಪುಸ್ತಕಗಳನ್ನು ಕೊಡುತ್ತಾರೆ. ಖಾತೆಯಲ್ಲಿ ೧೦೬ ಕಸ್ತೂರಿ ಹಣ ಅಥವಾ (ನಿಮಗೆ ಬಂದ] ಚೆಕ್‌ ಹಾಕ ಬೇಕಾದೆಕೆ ಅದಕೊಡನೆ ಪೇ-ಇನ್‌-ಸ್ಲಿಪ್‌ ಎಂಬ ಪತ್ರಿಕೆ ತುಂಬಿಕೊಡಬೇಕಾಗುತ್ತದೆ. ಈ ಪತ್ರಿಕೆ ಗಳನ್ನೊಳಗೊಂಡ ಒಂದು ಪಿಸ್ತಕ, ಹಣ ತೆಗೆ ಯುವಾಗ ಅಥವಾ ಬೇರೆಯವರಿಗೆ ಕೊಡಬೇ- ಕಾದಾಗ ತುಂಬಬೇಕಾದಾಗ “ಚೆಕ್‌” ಗಳುಳ್ಳ ಪುಸ್ತಕ, ಮತ್ತು ನಿಮ್ಮ ಖಾತೆಯಲ್ಲಾದ ಸಕಲ ವ್ಯವಹಾರಗಳನ್ನು ತೋರಿಸುವ ಪಾಸ್‌ಬುಕ್‌ ಇವೇ ಆ ಮೂರು ಪಿಸ್ತಕಗಳು. ಖಾತೆ ತೆಕೆಯುವಾಗ ಖಾತೆದಾರನ ಸಹಿಯ ಮಾದರಿಗಾಗಿ ಒಂದು ಕಾರ್ಡಿನ ಮೇಲೆ ಸಹಿ ಗಳನ್ನು ಮಾಡಿಸಿಕೊಳ್ಳುತ್ತಾರೆ. ಮುಂದೆ , ಮಾಡುವ ಸಹಿಗಳೆಲ್ಲ ಈ ಮಾದರಿಯವೇ ಆಗಿರ ಬೇಕಾಗುತ್ತದೆ. ಮುದ್ದತು ಶೇವಿನ ಖಾತೆ. ಕೆಲವೊಂದು ನಿರ್ದಿಷ್ಟ ಅವಧಿಯ ವರೆಗೆ ಈ ಖಾತೆಯಲ್ಲಿ ಹಣ ಇಡಲು ಬರುತ್ತದೆ... ಈ ಅವಧಿ ಮುಗಿಯುವ ಬರೆಗೆ ಖಾತೇದಾರನಿಗೆ ಹಣ ತಿರುಗಿ ಸಿಗುವು ದಿಲ್ಲ. ಈ ಖಾತೆಯಲ್ಲಿ ಬೇಕಾದಾಗ ಇಡುವುದು- ತೆಗೆಯುವುದಕ್ಕೆ ಅವಕಾಶವಿಲ್ಲ. - ಆದ್ಮರಿಂದ ಕೇವುದಾರರಿಗೆ ಹಣ ತುಂಬುವ, ತೆಗೆಯುವ, ಅಥವಾ ಲೆಕ್ಕದ ಪುಸ್ತಕಗಳು ಸಿಗುವುದಿಲ್ಲ. ಹಣ ಇಟ್ಟ ಬಗ್ಗೆ ಪಾವತಿ (ಫಿಕ್ಸ್‌ ಡಿಪಾಜಿಟ” ರಿಸೀಟಿ) ಮಾತ್ರ ಸಿಗುತ್ತದೆ. ಮುದ್ದತು ಠೇವಿಗೆ ಉಳಿಕೆ ಖಾತೆಯ ಹಣಕ್ಕೆ ದೊರೆಯುವುದ ಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತದೆ. ಚೆಕ್ಕಿನ ಮೂಲಕ ವ್ಯವಹಾರ ಚೆಕ್‌: ಬರೆಯುವಾಗ ಬಹಳ ಎಚ್ಚರ ವಹಿಸ ಬೇಕಾಗುತ್ತದೆ. ಸ್ವಲ್ಪ ತಪ್ಪಾದರೂ ಚೆಕ್ಕಿನ ಹಣ ಸಿಗುವುದು ಅಶಕ್ಕವಾಗುತ್ತದೆ. ಎರಡನೆ ಯವರಿಗೆ ಚೆಕ್‌ ಕೊಡುವಾಗ ನಿಮ್ಮ ಖಾತೆ ಯಲ್ಲಿ ಸಾಕಷ್ಟು ಹಣವಿದೆಯೋ ಇಲ್ಲವೊ ಎಂದು ನೋಡಿಕೊಳ್ಳುವುದು ಒಳಿತು. [ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದಿದ್ದರೆ ಬ್ಯಾಂಕಿನವರು ಚೆಕ್ಕಿಗೆ ಹಣ ಕೊಡಲಾರರು] ಸ್ಪಷ್ಟ ಅಕ್ಷರ ಟೈ ಬು ಬ ಇ ಸ ಸೋಲ" ಡಿಸ್ಟ್ರೀಬ್ಯೂಬರ್ಸ್‌ ; ಎ.ನಿ.ಆರ್‌.ಎ.& ಕಂ. ಬೊಂಜಾಯಿ.2 ನೀವು ಬ್ಯಾ ಾಂಕಿನಲ್ಲಿ ಖಾತೆ ತೆರೆದಾಗ-- ಗಳಲ್ಲಿ ಶಾಯಿಯಿಂದ ಚೆ” ಬರೆಯಬೇಕು. ಕಾಟು ಹಾಕಿದರೆ ಅಲ್ಲಿ ಸಹಿ ಮಾಡಬೇಕು. ರಕ ಮನ್ನು ಅಕ್ಷರ ಮತ್ತು ಅಂಕೆ ಎರಡರಲ್ಲೂ ಓಕೆಯೆಬಕೆ. ಹಿಂದಿನ ಅಥವಾ ಮುಂದಿನ ತಾರೀಖನ್ನು ಹಾಕಬಹುದು ; ಆದರೆ ಆರು ತಿಂಗ ಳಿಗಿಂತ ಹಿಂದಿನ ತಾರೀಖಿನ ಚೆಕ್ಕುಗಳು ಅಧಿ ಕಾರಿಗಳ ಅಪ್ಪಣೆಯಿಲ್ಲದೆ ಮುರಿಯುವುದಿಲ್ಲ. ಬಹಳ ಮುಂದಿನ ತಾರೀಖು ಹಾತಿದರೆ ಜೆಕ್‌ ತೆಗೆದುಕೊಂಡವನಿಗೆ ಅಷ್ಟು ಅವಧಿಯ ವರೆಗೆ ಹಾದಿ” ಕಾಯುವುದು ತೊಂದರೆಯಾಗುತ್ತದೆ. ಬೇರರ್‌ ಮತ್ತು ಆರ್ಡರ್‌ ಚೆಕ್‌. ಯಾರ ಹೆಸರಿನಲ್ಲಿ ಚೆಕ್‌ ಬಕೆಯುತ್ತೇವೆಯೋ ಆಹೆಸ ರಿನ ಮುಂದೆ “ ಬೇರರ್‌” ಅಥವಾ “ ಆರ್ಡರ'” ಎಂಬ ಏರಡು ಶಬ ಗಳಲ್ಲಿ ಒಂದನ್ನ (ಇಡಬೇಕಾ ಗುತ್ತದೆ. ಬೇರರ್‌ ಶಬ್ದವಿದ್ದರೆ ಆ ಚಿಕ್ಕ ನ್ನು ಬ್ಯಾಂಕಿಗೆ ತಂದವರಿಗೆ ಬ್ಯಾಂಕು ಹಣಕೊಟ್ಟು ಬಿಡುತ್ತದೆ. ಇಂಥ ಚೆಕ್ಕು ಕಳವಾದರೆ ಪ್ರಮಾ ದವಾಗುವ ಸಂಭವವುಂಟು, ತನ್ನ ಜಾ ದಕೊಂದು ಚೆಕ್ಕಿಗೆ ಹಣಕೊಡಬಾರದೆಂದು ಬ್ಯಾಂಕಿನವರಿಗೆ ಮುಂದಾಗಿ ತಿಳಿಸಿದಕೆ ಅವರು ಹಣ ಕೊಡಲು ನಿರಾಕರಿಸುವರು; ಆದರೆ ಹೀಗೆ ತಿಳಿಸುವ ಮೊದಲೇ ಚೆಕ್ಕಿನ ಅಪಹಾರಕನು ಅದನ್ನು ಬ್ಯಾಂಕಿನಲ್ಲಿ ಮುರಿಸಿಕೊಂಡುಬಿಟ್ಟ ಕೆ ಅದಕ್ಕೇನೂ ಉಪಾಯವಿಲ್ಲದಾಗುವುದು. ಕ ಬೇಗ್‌ ” ಬದಲು “ ಆರ್ಡರ್‌ ” ಶಬ್ದ ಬರೆ ದಕಿ ಸಿಕ್ಕ ಸಿಕ್ಕ ವರು ಚಿಕ ನ್ನು ಮುರಿಸಲಾರರು, ಚೆಕ್ಕಿ ಸ ಟ್‌ ಯಾಃ ಹಸ ರಿರುವುದೊ ಆ ವೃಕಿಗೆ ಅಥವಾ ಆ ವ್ಯಕ್ತಿ ತನ್ನ ಸಹಿ ಹಾಕಿ ಜುಥೆವರಿಗೆ ಕೊಡಬೇಕು ಎಂದು ಬರೆದಲ್ಲಿ ಆ ವ್ಯಕ್ತಿ ಗೆ ಮುತ್ರ ಚೆ ಕಿನ ಹಣ ದೊರೆಯುತ್ತದೆ. “ಆರ್ಡರ್‌” ತ್ರೆ ಸಚ್ಚು ಸುರಕ್ಷಿತವಾದದ್ದು. ಏಕೆಂದರೆ ಜಿಕ ನ ಮೇಲೆ. ಹೆಸರಿರುವ ವೃಕ್ತಿಯು ಇಲ್ಲವೆ ಕಳ ಅಧಿಕಾರ ದ ವ್ಯಕ್ತಿ ಯು ಚೆಕ್‌ ಮುರಿಸುವಾಗ ಸಹ ಮಾಡ ಬೇಕಾಗುತ್ತದೆ. ಬ್ಯಾಂಕ್‌ ಅಧಿಕಾರಿಗೆ ಸಂಶಯ `ನಿಮ್ಮ ೧೦೭ ಬಂದಲ್ಲಿ ಚೆಕ್ಕಿನ ಒಡೆಯ ಸೆೌ್ಜಜ ಅಧಿಕೃತ ಮನುಷ್ಯ ಶ್‌ ಎಂದು ಆತ ಖಾತ್ರಿ ನನಿಡಿ ಕೊಡಬೇಕಾಗುತ್ತದೆ. “ಬೇರರ್‌ ಮತ್ತು “ಆರ್ಡರ್‌” ಎರಡೂ ಶಬ್ದಗಳನ್ನು ಹೊಡೆದು ಹಾಕಿದ್ದರೆ ಅಂಥ ಚೆಕ್ಕನ್ನು "ಆರ್ಡರ್‌" ಚೆಕ್‌ ಎಂದು ಬ್ಯಾಂಕು ತಿಳಿಯುತ್ತದೆ. ಚೆಕ್ಕಿನ ಹಸ್ತಾಂತರ. ನಿಮಗೆ ಬೇರೆಯವ ರಿಂದ ಬಂದ ಚೆಕ್ಕನ್ನು ನಿಮ್ಮ ಖಾತೆಗೇ ಜಮಾ ಮಾಡಬೇಕು ಅಥವಾ ನೀವೇ ಹೋಗಿ ಮುರಿಸಿ ಕೊಳ್ಳಬೇಕು ಎಂದೇನೂ ಇಲ್ಲ. ಎರಡನೆಯ ವರಿಗೆ ಹಣ ಕೊಡತಕ್ಕದಿದ್ದಲ್ಲಿ ಅವರ ಹೆಸರು ಬರೆದು ಚೆಕ್ಕನ್ನು ಅವರಿಗೆ ಕೊಡಲು ಬರುತ್ತದೆ. ಇದಕ್ಕೆ . “ ಎಂಡೋರ್ಸ್‌ಮೆಂಟ್‌” ಅನ್ನು ತ್ತಾ ಕೆ ನಿಮ್ಮ ಹೆಸರಿರುವ ಚೆಕ್ಕಿ ನ ಬೆನ್ನ ಹಿಂದೆ ಪಕ್ಕದಲ್ಲಿ ನೀವು ಎರಡು ರು ರೀತಿಯಲ್ಲಿ ತಟ ೯೯ ಮೆಂಟ್‌". ಮಾಡಬಹುದು. ಸಹಿಮಾಡಿ ತಾರೀಖನ್ನಷ್ಟೇ ಬರೆಯು ವುದು ಒಂದು ರೀತಿ. ಇದಕ್ಕೆ. " ಜನರಲ್‌ ಎಂಡೋರ್ಸ್‌ಮೆಂಟ' ಎನ್ನಬಹುದು. ಏ(ಗೆ ಮಾಡಿದಾಗ ನೀವು ಯಾರ ವ ಸರನ್ನೂ ಬರೆದಿರು ವುದಿಲ್ಲವಾದ್ದರಿಂದ ಆ ಚೆಕ್ಕನ್ನು ಯಾರು ಬೇಕಾದರೂ ಮುರಿಸಬಹುದು. ಅದು “ಬೇರರ್‌” ಚೆಕ್ಕಿನಂತಾಗುವುದು. ಆದಕೆ ಶು ಹಿಂಬದಿ ಯಲ್ಲಿ ಯಾರೊಬ್ಬ ರ ಹೆಸರು ಬರೆದು ಸಹಿ ಹಾಕಿ ದಕಿ "ಅದು ಹ ಸ್ಪೆಶಲ್‌ ಎಂಡೋರ್ಸ್‌ಮೆಂಟ್‌” ಆಗುವುದು. ಇದರಿಂದೆ ನೀವು ಬರೆದ ಹೆಸರಿನ ವೃಕ್ತಿಗೆ ಅಥವಾ ಅವನು ಯಾರ ಹೆಸರು ಬರೆ ಯುತ್ತಾನೊ ಅವನಿಗೆ ಮಾತ್ರ ಚೆಕ್‌ ಮುರಿಸಲು ಬರುವುದು. ಹೀಗೆ ಹೆಸರು ಬಕೆಯುವಾಗ ಬರೆದ ಹೆಸರಿನ ಮುಂದೆ “ಿನ್ನಿ ». ಎಂದು ಬರೆದಕೆ ಮ ಪೇಸಿ.ಸಿ. "ಡುಮಟಾ ಓಿನ್ಲಿ)' ಆ ಹೆಸರಿನವನೇ ಹಣ ಪಡೆಯಬೇಕಾಗುವುದಲ್ಲದೆ ಬೇರೆಯವರರಿಗೆ ಬರೆದುಕೊಡಲು ಬರುವುದಿಲ್ಲ. ಕ್ರಾಸ್ನ್‌ ಚೆಕ್ಕು ಗಳು. ಚೆಕ್ಕಿ ನ.ಹಣ ಕೊಡ ನಾಗ ಗ ತೆಗೆದು ಕೊಳು ಪವನ ಸ ಸಹಿ ತೆಗೆದು ೧೦೮ ಕೊಳ್ಳು ತ್ತಾರಾದರೂ ಸುಳ್ಳು ಸಹಿ ಮಾಡಿ ಹಣ ಪಡೆಯುವಂಥ ಮೋಸಕೃ ತಿಗಳು ಜಣಗುವುದು ಅಸಂಭವವಲ್ಲ. ಇಂಥ ಬ್‌ ನಡೆಯಬಾರ ದೆಂದು ಚೆಕ್ಕಿ ನ ಮೇಲ್ಗ 'ಡೆಯಲ್ಲಿ ಅಡ್ಡವಾಗಿ ಎರಡು ಸಮಾತತರ ಗೆರೆಗಳನ್ನು ಎಳೆದು ಹೆಚ್ಚಿ ನ ಸುರಕ್ಷಿತತೆ ಸಾಧಿಸಬಹುದು. ಈ ಗೆರೆಗಳಿರುವ ಚಿಕ್ಕಿಗೆ ಗೆ ಕ್ರಾಸ್ಟ್‌ಚೆಕ್‌' ಎನ್ನುತ್ತಾರೆ. ಇಂಥ ಚೆಕ್ಕಿ ನ ಹಚಿ ಕ ಗೆ ಸಿಗುವುದಿಲ್ಲ ಯಾರ ಹೆಸರಿ ನಲ್ಲ” ಚೆಕ್‌ಇ ಇದೆಯೊ ಅವನ (ಅಥವಾ ಅವನಿಂದ ಅಧಿಕಾರ ಪಡೆದವನ) ಖಾತೆಗೆ ಜಮಾ ಆಗು ವುದಾದ್ವರಿಂದ ಮೋಸಗಾರರು ಚೆಕ್‌ ತಂದರೂ ಚೆಕ್ಕಿನ ಮೇಲೆ ಅಥವಾ ಹಿಂಬದಿಗೆ ಕೊನೆಗೆ ಯಾರ ಹೆಸರಿರುವುದೋ ಅವರ ಖಾತೆಗೆ ಹಣ ಜಮಾ ಆಗುವುದು. ಇಂಥ ಚೆಕ” ಪಡೆದಾಗ ಖಾತೆಯಿರದಿದ್ದವರು ಒಂದೇ ಖಾತೆ ತೆಕೆಯಬೇ ಕಾಗುವುದು, ಇಲ್ಲವೆ ಖಾತೆಯಿದ್ದವರ ಹೆಸರಿಗೆ ಜಮಾ ಮಾಡಿಸಿ ಅವರಿಂದ ಹಣ ಪಡೆಯಬೇಕಾ ಗುವದು. ಅಥವಾ ಚೆಕ್‌ ಕೊಟ್ಟಿವನ ಕಡೆ ಯಿಂದೆ ರೋಖ ಹಣ ಕೊಡಿರಿ ಎಂದು ಆ ಎರಡು ಸಮಾಂತರ ಗೆರೆಗಳ ನಡುವೆ ಬರಿಸಿಕೊಂಡು ಅವನಿಂದ ಸಹಿ ಮಾಡಿಸಿಕೊಳ್ಳಬೇಕಾಗುವುದು. ಕೆಲಸಲ ಈ ಗೆರೆಗಳ ನಡುವೆ ಒಂದು 'ವಿಶಿಷ್ಟ ಬ್ಯಾಂಕಿನ ಹೆಸರು ಬಕೆಯಲ್ಪಟ್ಟಿರುತ್ತದೆ. ಆಗ ಆ ಬ್ಯಾಂಕಿನಲ್ಲಿ ಮಾತ್ರ ನಿನ್ನು ಖಾತೆಯಿದ್ದಕೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ. ಇದ ರಿಂದವಿಶೇಷ ತೊಂದರೆಯಾಗುವುದರಿಂದ ಇಂಥ ಚೆಕ್ನುಗಳು ಹೆಚ್ಚಾಗಿ ಪ ಪ್ರಚಲಿತವಾಗಿಲ್ಲ. ಈ ಎರಡು ಅಡ್ಡ ಗೆತೆಗಳ ನಡುವೆ " "ಅಕೌಂಟ ಪೆಯಿ” ಎಂದು ಬರೆಯುವುದೂ ಉಂಟು. ಹೀಗೆ ಬರೆದಲ್ಲಿ ಯಾರ ಹೆಸರಿನಲ್ಲಿ ಚೆಕ್‌ ಇದೆಯೊ ಅವನ ಖಾತೆಗೇ ಹಣ ಜಮಾ ಆಗಬೇಕು, ಆತ ಆ ಚಿಕ್ಕ ನ್ನು ಇನ್ನೊಬ್ಬ ರ ಹೆಸರಿಗೆ ಬದಲಿಸ ಬಾರದು ಹಡಾಗುತ್ತ. ದೌ ಚೆಕ್ಕು ಗಳನ್ನು ಬ್ಯಾ ಕು ಯಾವಾಗ ನಿರಾಕರಿ ಸುತ್ತ ದೆ? ಈ ಕ್ಲಿ ಬ್ಯಾಂಕಿನ ಮೂಲಕ ಹಣದ ಕಸ್ತೂರಿ ವ್ಯವಹಾರ ನಡೆಸುವುದು ಸುರಕ್ಷಿತವೂ ಸುಲಭವೂ ಆಗುತ್ತದೆ, ಚೆಕ್ಕಿನ ಹಣ ನಿಜವಾದ ಅಧಿಕಾ ರಿಗೇ ಸಿಗದಿದ್ದಕೆ ಚ್ಯಾಂಕಿಗೆ ಹಾನಿಯಾಗುವುದ ರಿಂದ ಅದು ಆ ವಿಷಯದಲ್ಲಿ ತುಂಬ ಜಾಗ್ರತೆ ವಹಿಸುತ್ತದೆ. ಅದಕ್ಕೆಂದೇ ಅದು ಅನೇಕ ನಿಯ ಮಗಳನ್ನು ಮಾಡಿಟ್ಟಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಸ್ಯ ಹಣ ಕೊಡಲು:ನಿರಾಕ ರಿಸುತ್ತದೆ. ಚೆಕ್ಕನ ನ್ನು , ಅದರಲ್ಲಿರುವ ಸಹಿಗೂ ಬ್ಯಾಂಕಿನಲ್ಲಿ ತ ಕೊಟ್ಟ ಮಾದರಿಯ ಸಹಿಗೂ ಅಂತರವಿದ್ದ ಕ್ಕೆ ಅಂಕೆ ಮತ್ತು ಅಕ್ಷರಗಳಲ್ಲಿ ವ್ಯತ್ಯಾಸ ಕಂಡಕೆ, ಹೆರಿದಿದ್ದರೆ, ಚಿಕ್ಕಿ ನ ಮೇಲೆ ತಾರೀಖು ಹಾಕಿರದಿದ್ದರೆ “ಜೆಕ್‌ ಕೊಡುವನನ ಖಾತೆಯಲ್ಲಿ ಸಾಕಷ್ಟು “ಹಣ ಇರದಿದ್ದಕ್ಕೆ ಚೆಕ್‌ ಆರು ತಿಂಗಳ ಒಂದಿನ ತಾರೀಖಿನದು ಇದ್ದರೆ, ಚೆಕ್‌ ಕೊಟ್ಟವನು. ಹಣ ಕೊಡಬಾರದೆಂದು ಮೊದಲೇ ತಿಳಿಸಿಟ್ಟಿದ್ದಕೆ ಅಥವಾ ಸಹಿ ಇರದಿದ್ದರೆ ಬ್ಯಾಂಕು ಚೆಕ್ಕಿನ ಹಣಕೊಡಲುನಿರಾಕಂರಸುತ್ತದೆ. ಶುದ್ಧ ತುಪ್ಪಾ ತಯಾಸಿದೆ ರುಚಿಕರ ತರತರದ ಮಿಠುಬಗಳಿ ನಿಮ್ಯ ಮಕ್ಕಳ ಅನಂದವನ್ನು ಟ್‌ ಹೆಚ್ಚಿಸಲಕ್ಕಿ ಸಿದ್ಧವಾಣರುವವು ಓಿಂದೇ ಪೌಂಡಿಸಲ್ಲಸಹ ಎಲ್ಲದನ್ನು ಕೂಡಿಸಿ ಹಿಪಂಉಗುವು ಒಮ್ದೆ ತಕ್ಕೊ೦ಡು ಖಾತ್ರಿ ಮಾಡಿಕ್ಕೋರಿ ಹೇಡಿ ಜೆಕ್ಕು ಬಸ್ಟಾಯಿಡನ ಹೃದಯದಲ್ಲಿ ಅತ್ತೆಯನ್ನು ಓಡಿಸುವ ಧೈರ್ಯ ಎಲ್ಲಿಂದ ಬಂತು? ೫ರ ಪು ನಿಶಾ ಭಿಸ್ಕಷಲ್ಲ ಸಣ್ಣ ಕೆಂಪು ನಿಶಾನೆಯೊಂದನ್ನು ಜೆಕ್ಕು ಬಸ್ಟಾಯಿಡನ ಎಡಗೈಯಲ್ಲಿ ಒಂದು ಹಿಡಿದುಕೊಂಡು ಜೆಕ್ಕು ಬಸ್ಬಾಯಿಡ್‌ ನಡುರಸ್ತೆ ಹಸುರು ನಿಶಾನೆಯೂ ಇತ್ತು. ಆ ಮುಖ್ಯರಸ್ತೆಯ ಯಲ್ಲಿ ನಿಂತಿದ್ದ. ರಸ್ತೆ ದುರಸ್ತಿಕಾರ್ಯ ನಡೆದಿತ್ತು. ಒಂದರ್ಧ ಭಾಗದಲ್ಲಿ ಕೆಲಸ ನಡೆದು ಅದು ಅನೇಕ ಕೂಲಿಕಾರರು ಹಾಕೆ ಗುದ್ದರಿಗಳಿಂದ ಸಂಚಾರಕ್ಕೆ ನಿರುಪಯೋಗಿಯಾಗಿದ್ದರೂ ಉಳಿ ರಸ್ತೆಯನ್ನು ಅಗೆಯುತ್ತಿದ್ದರು. ಆ ರಸ್ತೆಯಲ್ಲಿ ದರ್ಧ ಭಾಗದಲ್ಲಿ ವಾಹನಾದಿಗಳ ಓಡಾಟ ಟ್ರಾಮಗಾಡಿಯ ಹಳಿ ಕೂಡ್ರಿಸುವ ಕಾರ್ಕ ಈ ನಡೆದೇ ಇತ್ತು. ಕೆಲಸ ನಡೆದ ರಸ್ತೆಯ ಭಾಗದ ೮-೧೦ ದಿನಗಳಿಂದ ನಡೆದಿತ್ತು. ಈ ತುದಿಗೆ ಜಿಕ್ಕು ಕೈಯಲ್ಲಿ ನಿಶಾನೆಗಳನ್ನು ಒಂದು ಇಂಗ್ಲೀಷ ಕಥೆ ೧೦೯ ತ ದೆ ಇತ್‌ ೧೧೦ ಹಿಡಿದು ನಿಂತಿದ್ದಂತೆ ಆ ತುದಿಯಲ್ಲಿ ಇನ್ನೊಬ್ಬ ಕೆಂಪು ಮತ್ತು ಹಸುರು ನಿಶಾನೆಗಳನ್ನು ಹಿಡಿದು ಕೊಂಡು ನಿಂತಿದ್ದ, ಇವರಿಬ್ಬರೂ ಕೂಡಿ ಅಲ್ಲಿ ಸಂಚಾರವನ್ನು ನಿಯಂತ್ರಿಸುತ್ತಿದ್ದರು. ವಾಹನ ಗಳ ಒಂದು ಮಾಲೆಯನ್ನು ಜೆಕ್ಕು ಐದು-ಹತ್ತು ಮಿನಿಟಗಳ ವರಿಗೆ ತನ್ನ ಸಂಗಾತಿ ನಿಂತಿದ್ದ ಕಡೆ ಕಳಿಸಿ ಬಳಿಕ ಹಸುರು ನಿಶಾನೆಯನ್ನು ಕೆಳಗಿಳಿಸಿ ಕೆಂಪು ನಿಶಾನೆಯನ್ನು ಮೇಲಕ್ಕೆತು ತ್ತಿದ್ದ, ಇವಿ 2 ಛಿ 'ಜೆಕ್ಕು ಕಳಿಸಿದ ವಾಹನಗಳೆಲ್ಲ ತನ್ನನ್ನು ದಾಟಿ ಹೋದ ಮೇಲೆ ಆ ತುದಿಯಲ್ಲಿದ್ದಾತ ತನ್ನ ಕೈಲಿ ದ್ಧ ಹಸುರು ಫಿಶಾನೆಯನ್ನು ಮೇಲಕ್ಕೆತ್ತು ತ್ತಿದ್ದ. ಆಗ ಅವನ ಕಡೆಯಿಂದ ವಾಹನಗಳು ಹೊರಟು ಜೆಕ್ಕು ಬಸ್ಟಾಯಿಡ ನಿಂತಲ್ಲಿಗೆ ಬಂದು ಮುಂದೆ ಮುಕ್ತರಸ್ತೆಗೆ ಕೂಡಿಕೊಂಡು ಓಡುತ್ತಿ ದ್ವವು. ಜಿಕ್ಕು ಬಸ್ಟ್ರಾಯಿಡನಿಗೆ ಕಾಯಂ ನೌಕರಿ ಇರಲಿಲ್ಲ. ಆತ ದಿನಗೂಲಿ ಮಾಡುವ ಸಾದಾ ಭೋಳೆ ಸ್ವಭಾವದ ಮನುಷ್ಯನಾಗಿದ್ದ! ಭೋ ಳೆ ಜನರು. ಅಂಜುಬುರುಕರೂ . ಆಗಿರುತ್ತಾರೆ. ಜೆಕ್ಕುನ ಸ್ವಭಾವದಲ್ಲಿ ಈ ದೋಷವೂ ಇದ್ದಿತು. ಅವನ ಉಡಿಗೆತೊಡಿಗೆಯು ಅಸಡ್ಡಾಳ ಇರು ತ್ರಿತ್ತು. ಅವನ ಅವತಾರವನ್ನು ಕಂಡ ಯಾರಿಗೇ ಆಗಲಿ ಒಂದಿಷ್ಟು ಈ ಪ್ರಾಣಿಯ ತಮಾಷೆ ಮಾಡೋಣ ವೆಂದೆನಿಸುತ್ತಿತ್ತು. ಮನುಷ್ಯ ಭೋಳೆ ಸ್ವಭಾವದವನಿರಲಿ, ಅಂಜು ಬುರುಕನಿರಲಿ, ಅಸಡ್ಡಾಳನಿರಲಿ,--ಅವನಿಗೂ ಅವನ ಸುಖದುಃಖಗಳು ಇದ್ದೇ ಇರುತ್ತವೆ. ಕೆಲಸದ ಕಾಲದಲ್ಲಿ ಜೆಕ್ಕು ಬಸ್ಕಾಯಿಡ್‌ ಇದ್ದ ದ್ದ ರಲ್ಲಿಯೆ ಸುಖಿಯಾಗಿರುತ್ತಿದ್ದ, ಆದರೆ ಮನೆ ಗದು ಹೊರಟೊಡನೆ ವ್ಯಥೆ ಆತನನ್ನು ಆವರಿ ಸುತ್ತಿತ್ತು.. ನಿಜವಾಗಿ ಹೇಳುವದಾದರೆ ತನ್ನದು ಎಂದು ಹೇಳಿಕೊಳ್ಳಬಹುದಾದ ಮನೆಯಾದರೂ ಆತನಿಗೆಲ್ಲಿತ್ತು? ಆತನಿಗೆ ಸುಂದರಳಾದ ಹೆಂಡತಿ ಯಿದ್ದಳು. ಒಂದು ವರ್ಷದ ಮುದ್ದಾದ ಗಂಡು ಕಸ್ತೂರಿ ವ;ಗುವೂ ಇತ್ತು. ಹಾಗಿದ್ದರೂ ಜೆಕ್ಕೂಗೆ ಮನೆ ಯಿರಲಿಲ್ಲ. ಅಂದರೆ ಮನೆಯಿತ್ತು---ಆದಕೆ ಅದು. ' ಅವನದಾಗಿರಲಿಲ್ಲ. ಆತನ ಹೆಂಡತಿಯ ತಾಯಿ. ಆ ಲಕ್ಕ ಹೆಂಗಸು ಯಾವ ಮನೆಯಲ್ಲಿರುವಳೋ ಆ ಮನೆ ಜೆಕ್ಕೂನದೇ ಏಕ್ಕೆ ಆ ಊರ ಅರಸನ ಮನೆಯೂ ಆಗಿರುವದು ಸಾಧ್ಯವಿರಲಿಲ್ಲ. ಜೆಕ್ಕೂನ ಅತ್ತೆ--ಆ ಲಕ್ಶ ದೇಹದ, ಉಬ್ಬಿದ ಗಲ್ಲದ, ಬೆಕ್ಕಿನ ಕಣ್ಣಿನ ಹೆಂಗಸೆಂದಕೆ ಪ್ರತ್ಯಕ್ಷ ಬೆಂಕಿಯೇ ।! ಅವಳು ಯಾವಾಗಲೂ ಉರಿಯು ತ್ತಿರುತ್ತಿದ್ದಳು. ನೆರೆಯವರು ""ಪಾಪ ! ಜೆಕ್ಕು ಬಸ್ಟ್ಬಾಯಿಡನ ಅವಸ್ಥೆ ಬೇಡವಪ್ಪಾ.” ಎನ್ನುತ್ತಿ ದರು. ಅವನ ಸಂಬಂಧಿಕರು “ ಎಂಥ ಷಂಡ ನಿವ ಆ ಅತ್ತೆಯನ್ನು ಒದ್ದು ಹೊರಗೆ ಯಾಕೆ ಹಾಕುವದಿಲ್ಲ? ” ಎನ್ನುತ್ತಿದ್ದರು. ಅವರ ಮಾತು ಕೇಳಿದವರು, "“ ಹ್ಹುಂ. ಆ ಹೆಣ ಏನು ಒದ್ದೀತು?' ಎನ್ನುತ್ತಿದ್ದರು. ಜೆಕ್ಕು ಬಸ್ಕಾಯಿಡನ ಲಗ್ನ ನಿಶ್ಚಯಿಸಿ ಜರುಗಿ ಸಿದವಳು ಅವನ ಲಠ್ಶಅತ್ತೆಯೇ. ಮೊದಲು ಅವ ,. ಳದೊಂದು ಹೆಂಡದ ಅಂಗಡಿಯಿತ್ತು. ಅಂದಕಿ: ಅಂಗಡಿ ಅವಳ ಗಂಡನದಾದರೂ ಅಲ್ಲಿ ನಡೆಯು ತ್ತಿದ್ದುದು ಅವಳ ಅಧಿಕಾರವೇ ಆಗಿತ್ತು. ಗಂಡ ಸತ್ತ ಬಳಿಕ ಅವಳೇ ಅಂಗಡಿಯ ಕಾರಭಾರ ನಡೆಸತೊಡಗಿದಳು. ಅವಳಿಗೆ ಒಬ್ಬ ಮಗ, ಒಬ್ಬ ಮಗಳಿದ್ದರು. ತಂದೆ ಸತ್ತ ಬಳಿಕ ಮಗ ಅಂಗಡಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿ ಸಿದ. ಆದರೆ ಆಗ ತಾಯಿಗೂ ಮಗನಿಗೂ ಜಗಳವಾಗತೊಡಗಿತು. ಬೇಸತ್ತ ಮಗ ಕೊನೆ ಗೊಂದು ದಿನ ಮನೆಯಲ್ಲಿದ್ದ ಹಣವನ್ನೆಲ್ಲ ತೆಗೆದು ಕೊಂಡು ಫರಾರಿಯಾದ. ಮಗ ಹೋದ ಮೇಲೆ ಜಿಕ್ಕೂನ ಅತ್ತೆಗೆ ಕಷ್ಟವಾಗತೊಡಗಿತು. ಅವಳ ಉಗ್ರ ಸ್ವಭಾವದ ಮೂಲಕ ಅಂಗಡಿಗೆ ಬರುತ್ತಿದ್ದ ಗಿರಾಕಿಗಳ ಸಂಖ್ಯೆ ಕಡಿಮೆಯಿರುತ್ತಿತ್ತು. ಬಂದವರು ಕುಡಿದು ಮತ್ತರಾದರೆಂದಕೆ ಗೊಂದಲ ಹಾಕುತ್ತಿದ್ದರು. ಎಷ್ಟೇ ಭಯಂಕರಳಿದ್ದರೂ ಜೆಕ್ಕೂನ ಅತ್ತೆ ` ಹೆಂಗಸೇ ಅಲ್ಲವೇ? ಕುಡಿದು ಮತ್ತರಾದ ಹತ್ತಾರು ಧಾಂಡಿಗಕೊಡನೆ ಅವಳೇನು ಗುದಮು ರಿಗೆ ಹಾಕಿ ಗೆದ್ದಾಳು? ಹೀಗಾಗಿ ಅವಳೆದುರು ಒಂದೇ ಒಂದು ಮಾರ್ಗ ಮಾತ್ರ ಉಳಿಯಿತು. ಮಗಳ ಲಗ್ನ ಮಾಡಿ ಅಳಿಯನ ಮೇಲೆ ಅಧಿಕಾರ ವಿಟ್ಟುಕೊಂಡು ಅವನ ಮನೆಯಲ್ಲಿಯೇ ಉಳಿಯು ವದು ಎಂದವಳು ನಿರ್ಧರಿಸಿಕೊಂಡಳು. ಅವಳ ಅಂಗಡಿಗೆ ಮದ್ಯಪಾನಕ್ಕಾಗಿ ಬರುತ್ತಿದ್ದವರಲ್ಲಿ ಜೆಕ್ಕೂ ಒಬ್ಬನಾಗಿದ್ದ. ಅವಳು ಬಾಯಿಬಿಟ್ಟಕೆ ಆತ ಬೆಚ್ಚಿ ಬೀಳುತ್ತಿದ್ದ. ಗೊಂದಲ ಸುರುವಾ ಗುವ ಸಂಭವ ಕಂಡೊಡನೆ ಹೆದರಿ ಕಾಲ್ತೆಗೆಯು ತ್ತಿದ್ದ, ಅವನ ಈ ಅಂಜುಬುರುಕತನ ಅವನ ಭಾವೀ ಪತ್ನಿಯ ತಾಯಿಯ ಲಶ್ಷ್ಯಕ್ಕೆ ಎಂದೋ ಬಂದಿತ್ತು ಇಂಥ ಭೋಳೆ, ಅಂಜುಬುರುಕ ಅಳಿಯ ಸಿಕ್ಕರೆ ಸಾಯುವ ತನಕ ಅವನ ಮನೆಯಲ್ಲಿ ಉಳಿದು 'ಮೋಜಿನಿಂದ ಕಾಲ ಹಾಕಬಹುದು ಎಂದವಳು ಎಣಿಸಿದಳು. .. ಓಂದು ಶನಿವಾರ ಜೆಕ್ಕು ಹೆಂಡ ಕುಡಿದು ಹೊರಟಾಗ ಅವಳು ಅವನೆದುರು ಬಂದು ನಿಂತಳು. ಟೊಂಕದ ಮೇಲೆ ಎರಡೂ ಕೈಗಳನ್ನಿ _ ಟ್ಟುಕೊಂಡು ಆಕೆ ಗರ್ಜಸಿದಳು: “ಬಸ್ಟಾಯಿಡ್‌, ನಾಳೆ ಆದಿತ್ಯವಾರ, ನೀನೇನೂ ಕೆಲಸಕ್ಕೆ ಹೋಗಲಿಕ್ಕಿಲ್ಲ. ನಾಳೆ ಮಧ್ಯಾಹ್ನ ಸರಿಯಾಗಿ "ಮೂರೂಕಾಲು ಗಂಟಿಗೆ ನಮ್ಮ ಮನೆಗೆ ಚಹಕ್ಕೆ ಬಾ. “ಚಹಾ! ನಾನು? ಬರಬೇಕು? ಬೆಟ್ಟಿದ ' ಬಿಸ್ಟಾಯಿಡ್‌ ಹೇಳಿದ. "" ಹೌದು. ನೀನೇ. ವೇಳೆಗೆ ಸರಿಯಾಗಿ ಬಾ. ತಡ ಮಾಡಿ ಬರುವದು ನನಗೆ ಸೇರುವದಿಲ್ಲ. ಟ್ಟ ಚಹಕ್ಕೆ ಹೋಗುವ ಮನಸ್ಸು ಜೆಕ್ಕೂಗೆ ಇರ ಲಿಲ್ಲ. ಆದರೆ ಹೋಗದಿದ್ದಕೆ ಮತ್ತೊಮ್ಮೆ ಅಂಗ ಡಿಗೆ ಹೋದಾಗ ಜಗಳವಾಗಿ ಫಜೀತಿಯಾದೀ ಸ್‌ 1 ಕೆಂಪು ನಿಶಾನೆ ೧೧೧ ತೆಂದು ಹೆದರಿ ಆತ -ಸಮಯಕ್ಗೆ ಸರಿಯಾಗಿ ಹೋದ. ಅವನು ಹೋದಾಗ ಆ ಹೆಂಗಸು ಯಾವದೋ ಕಾರಣಕ್ಕಾಗಿ ತನ್ನ ಮಗಳನ್ನು ಗಟ್ಟಿಯಾಗಿ ಬಯ್ಯುತ್ತಿದಳು. ಜೆಕ್ಕೂ ಬಂದದ್ದನ್ನು ಕಂಡು ಅವಳು "ಬಾ' ಎಂದಳು. ಚಹ ಕುಡಿದು ಮುಗಿಯುವ ಹೊತ್ತಿಗೆ ಅವಳು ಜೆಕ್ಕುನೊಂದಿಗೆ ತನ್ನ ಮಗಳ ಲಗ್ನವನ್ನು ನಿಶ್ಚ ಯಿಸಿಬಿಟ್ಟಿದ್ದಳು, ಜೆಕ್ಕು ಬಸ್ಬಾಯಿಡನ ಇಷ್ಟಾ- ' ನಿಷ್ಟಗಳ ಪ್ರಶ್ನೆಯೇ ಏಳಲಿಲ್ಲ. ಲಗ್ನವಾದ ಬಳಿಕ ಅತ್ತೆ ಅಳಿಯನ ಮನೆಗೇ ಬಂದಳು, ಅಂಗಡಿ ಮಾರಿ ಬಂದ ಹಣದಲ್ಲಿ ಒಂದು ಕಾಸನ್ನೂ ಅವಳು ಜೆಕ್ಕೂಗೆ ತೋರಿಸ ಲಿಲ್ಲ. ಅಲ್ಲಿಂದ ಜೆಕ್ಕೂನ ಕಷ್ಟಗಳು ಪ್ರಾರಂಭವಾ ದವು. ಅವನಿಗೆ ಅವನ ಸಂಸಾರವೆಂಬುದುಳಿಯು ಲಿಲ್ಲ. ಅದರಿಂದಲೇ ಅವನು ಕೆಲಸಕ್ಕೆ ಹೋ ದಾಗ ಸುಖಿ, ಮನೆಗೆ ಬಂದಾಗ ದುಃಖಿಯಾಗಿರು ತ್ತಿದ್ದನು. ಕೈಯಲ್ಲಿ ಕೆಂಪೆ-ಹಸಿರು ನಿಶಾನೆಗಳನ್ನು ಹಿಡಿದುಕೊಂಡು ರಸ್ತೆಯ ಅರ್ಧ ಭಾಗದಲ್ಲಿ ನಡೆ ಯುತ್ತಿದ್ದ ಸಂಚಾರವನ್ನು ನಿಯಂತ್ರಿಸುವದು ಸುಲಭವಾಗಿತ್ತು. ಆ ತುದಿಯಲ್ಲಿದ್ದವನ ಕೈಯೊ ಳಗಿನ ನಿಶಾನೆಗಳನ್ನು ನೋಡಿಕೊಂಡು ಜೆಕ್ಕು ತನ್ನ ಕೈಯೊಳಗಿನ ನಿಶಾನೆಗಳನ್ನು ಮೇಲೆ ಕೆಳಗೆ ಮಾಡುತ್ತಿದ್ದ. ಸುಮಾರು ಅರ್ಧ ತಾಸು ತಕಳೆದಿರಬಹುದು' ಜೆಕ್ಕು ಹಸಿರು ನಿಶಾನೆಯನ್ನು ಕೆಳಗಿಳಿಸಿ ಕೆಂಪು ನಿಶಾನೆಯನ್ನು ಮೇಲಕ್ಕೆತ್ತಿ ತನ್ನ ಕಡೆಯಿಂದ ಹೋಗುವ ವಾಹನಗಳ ಸಂಚಾರಕ್ಕೆ ತಡೆ ಹಾಕಿದ. ಸಾವಕಾಶವಾಗಿ ಒಂದರ ಹಿಂದೊಂದು ಹೋಗುತ್ತಿದ್ದ ವಾಹನಗಳನ್ನು ಅವನು ನೋಡು ತ್ತಿದ್ದಾಗ ಯಾಕೋ ಅವನ ಹೆಗಲ ಮೇಲೆ ಕ್ಕೈ- ೧೧೨ ಯಿಟ್ಟರು, ಜೆಕ್ಕು ತಿರುಗಿ ನೋಡಿದ. ಒಂದು ದೊಡ್ಡ ಕಾರು ಅವನ ಕೆಂಪು ನಿಶಾನೆಯ ಹತ್ತಿರ ಬಂದು ನಿಂತಿತ್ತು. ಅದನ್ನು ನಡೆಸುವವ ಅವನ ಬಳಿಗೆ ಬಂದಿದ್ದ. “ ಇದೊಂದು ಮೋಟಾರನ್ನು ಹೋಗಗೊಡು. ಈ ಕಾರಿನಲ್ಲಿ ಯಾರಿದ್ದಾರೆ ಗೊತ್ತೇ ?” ಎದೆಯ ಮೇಲೆ ಮೂರು ನಾಲ್ಕು ಪದಕಗಳನ್ನು ಹಚ್ಚಿ ಕೊಂಡಿದ್ದ ಆ ಮನುಷ್ಯ ಕೇಳಿದ. “ ಗೊತ್ತಿಲ್ಲ.'' "" ಕಾರಿನಲ್ಲಿ ಕುಳಿತಿರುವ ಇಬ್ಬರೂ ಸೈನ್ಯದ ಲ್ಲಿಯ ದೊಡ್ಡ ಅಧಿಕಾರಿಗಳು. ಹಸಿರು ನಿಶಾನೆ ತೋರಿಸು, ” “ ನನಗೆ ಹಾಗೆ ಮಾಡಲು ಅಪ್ಪಣೆಯಿಲ್ಲ.'' “ ಯಾರ ಅಪ್ಪಣೆ?" “ಆ ನನ್ನ ಸಹಕಾರಿಯ ಅಪ್ಪಣೆ. ನೋಡಿ ಲ್ಲಿ, ಅತ ತನ್ನ ಹಸಿರು ನಿಶಾನೆ ಮೇ.ಲಕ್ಕೆತ್ತಿದ್ದ. ಈಗ ಆ ಕಡೆಯಿಂದ ವಾಹನಗಳು ಬರುವವು. ನಾನು ನಿರುಪಾಯನಾಗಿದ್ದೆನೆ'' ಹತಾಶ ಮುಖ ಮಾಡಿ ಜೆಕ್ಕು ಹೇಳಿದೆ. ಅವನ ಮೈ ಜೋರಾಗಿ ಬೆವತಿದ್ದರೂ ಅವನು ಆ ಅಧಿಕಾರಿಗಳ ಕಾರನ್ನು ಹೋಗಗೊಡುವದು ಸಾಧ್ಯವಿರಲಿಲ್ಲ. ಆ ಅಧಿ ಕಾರಿಗಳು ತನ್ನನ್ನಿನ್ನು ಗುಂಡುಹಾಕಿ ಕೊಲ್ಲು ವರು ಎಂದು ಅವನಿಗನಿಸಿತು. ಕೈಯೊಳಗಿನ ನಿಶಾನೆಗಳನ್ನು ಏಟ್ಟು ಓಡಿಹೋಗಬೇಕೆಂದು ಅವನು ಯೋಚಿಸಿದ. ಅಷ್ಟರಲ್ಲಿ ಆ ಅಧಿಕಾರಿ ಗಳಲ್ಲಿ ಒಬ್ಬನು ಕಾರಿನಿಂದಿಳಿದು ಅವನ ಬಳಿಗೆ ಬಂದು ಗೊಗ್ಗರ ದೃನಿಯಲ್ಲಿ “ ವಾಹವ್ವಾ ! ಶಿಸ್ತು ಎಂದರೆ ಶಿಸ್ತು. ನಮ್ಮ ಕಾರನ್ನು ನಿಲ್ಲಿಸಿ ನೀನು ತೋರಿಸಿದ ಮನೋಧ್ಯರ್ಯಕ್ಕಾಗಿ ನಿನ್ನನ್ನು ಅಭಿನಂದಿಸುತ್ತೇನೆ. ಶಾಭಾಸ । ಶಿಸ್ತು ಮತ್ತು ಕಾಯದೆಗಳನ್ನು ಗೌರವಿಸುವ ಜನರು ನನಗೆ ಸೇರುತ್ತಾರೆ!” ಎಂದು ಆತ ಜೆಕ್ಕೂನ ಕ್ಸೈ ಕುಲುಕಿಸಿದ. ರಸ್ತೆ ಅಗೆಯುತ್ತಿದ್ದ ಕೆಲಸಗಾರರು ಇದನ್ನು ಕಸ್ತೂರಿ |! ಕಂಡು ಅವಾಕ್ಕಾದರು. ಆ ಅಧಿಕಾರಿಯ ೆ ಪೋಷಾಕನ್ನು ಕಂಡರೆ ಅವನಾವನೋ ಅತಿ ದೊಡ್ಡ ಅಧಿಕಾರಿಯಿರಬೇಕೆಂದು ಸಹಜವಾಗಿ ಅವರು ಗುರುತಿಸಿದ್ದರು. ಆ ಅಧಿಕಾರಿ: ಕೈಮಾಡಿ ಅವರೆಲ್ಲರನ್ನು ಕರೆದು ಅವರೆದುರು ಬಸ್ಟಾಯಿಡನನ್ನು ಹೊಗಳಿದ. "" ಇಂಥ ಧೈೈರೃಶಾಲಿ ಜನರಿರುವ ನಮ್ಮ ದೇಶ ನಿಜವಾಗಿಯೂ ಧನ್ಯ '' ಎಂದು ಆತ ಹೇಳಿ ತನ್ನ ಬೆರಳಿಗಿದ್ದ ಬಂಗಾರದ ಉಂಗುರವನ್ನು ಜೆಕ್ಕೂನ ಬೆರಳಿಗೆ ತೊಡಿಸಿದ. ಎಲ್ಲರೂ ಚಪ್ಪಾಳೆ ತಟ್ಟಿದರು. ಜಿಕ್ಕೂ ಅಳುಕಿದೆ. ಆ ಕಾರಿನಲ್ಲಿದ್ದವರ ಯೋಗ್ಯತೆ ಮತ್ತು ಅಧಿಕಾರಸ್ಕಾನದ ಕಲ್ಪನೆ ಅವನಿಗೆ ಮೊದಲೇ ಬಂದಿತ್ತಾದಕೆ ಅವನು ಖಂಡಿತವಾಗಿಯೂ ಅವರ ಕಾರನ್ನು ಮುಂದಕ್ಕೆ ಹೋಗಗೊಡುತ್ತಿದ್ದ. ಆದೆಕೆ ಅವನ ಮಬ್ಬು ಸ್ವಭಾವದ ಮೂಲಕ ಅವನ ಗಮನ ಆ ತಾರಿ ನತ್ತ ಹೋಗಿರಲಿಲ್ಲ. ಹೋಗಿದ್ದರೂ ಇಂಥ ಶ್ರೇಷ್ಠ ಕಾರನ್ನು ಸಾಮಾನ್ಯರು ತೆಗೆದುಕೊಳ್ಳೆ ವದು ಸಾಧ್ಯವಿಲ್ಲ ಎಂಬ ಮಾತು ಅವನಿಗೆ ಹೊಳೆ ಯುತ್ತಿತ್ತೆಂದೇನೂ ಖಂಡಿತವಾಗಿ ಹೇಳಬರು ವಂತಿರಲಿಲ್ಲ. ಆ ಅಧಿಕಾರಿಗಳ ` ಕಾರು ` ಮುಂದಕ್ಕೆ ಹೋಯಿತು. ಮೊದಲಿನಂತೆ ವಾಹನಗಳು ಬರಹೋಗತೊಡಗಿದವು. ಅಧಿಕಾರಿಯಿಂದ ಆ ಉಂಗುರ ಮತ್ತು ಹೊಗಳಿಕೆ ದೊರೆತ ಬಳಿಕ ಜೆಕ್ಕು ಬಸ್ಟಾಯಿಡ ಬದಲಾಗತೊಡಗಿದ. ತಾನು ಕೂಡ ಅಧಿಕಾರ ಚಲಾಯಿಸಬಲ್ಲೆ ಎಂಬ ಮಾತು ಅವನ ಜೀವನದಲ್ಲಿ ಇಂದವನಿಗೆ ಪ್ರಥಮತಃ ತಿಳಿಯಿತು. ತನ್ನ ಅಧಿಕಾರವನ್ನು ಪುನಃ ಪುನಃ ಉಪಯೋಗಿಸುವಲ್ಲಿ ಅವನಿಗೆ ಆನಂದವಾಗತೊಡಗಿತು. ಅದು ಮುಖ್ಯ ರಸ್ತೆ ಕೆಂಪು ನಿಶಾನೆ ಯಾಗಿದ್ದರಿಂದ ಸದಾ ವಾಹನಗಳು ಓಡಾಡು ತ್ತಿದ್ದವು. ನಾನಾ ಬಗೆಯ ಜನರು ಸಂಚರಿಸು ತ್ತಿದ್ದರು. ಜೆಕ್ಕು ಈಗ ವಾಹನಗಳ ಮೇಲೆ ಕಣ್ಣಿ ಟ್ರಿರುತ್ತಿದ್ದ. ಯಾವದಾದೆಕೊಂದು ವಾಹನದಲ್ಲಿ ಯಾರಾದರೂ ದೊಡ್ಡವರಿದ್ದಾರೆಂಬ ಸಂಶಯ ಬಂದೊಡನೆ ಆತ ಕೆಂಪಿ ನಿಶಾನೆಯನ್ನು ಮೇಲಕ್ಕೆ ತ್ತುತ್ತಿದ್ದ. ಜೆಕ್ಕು ಬಸ್ಬಾಯಿಡ ಓರ್ವ ಸಿನೇಮಾ ತಾರೆಯ ಭಕ್ತನಾಗಿದ್ದ. ಸಾವಿರ ಸ್ತ್ರೀಯರ ಗುಂಪಿನಲ್ಲಿ ಅವಳು ನಿಂತರೂ ಅವಳನ್ನು ಗುರು ತಿಸುವಷ್ಟರ ಮಟ್ಟಿಗೆ ಅವನು ಅವಳ ಚಿತ್ರಗಳನ್ನು ನೋಡಿದ. ದೈವವಶಾತ" ಇಂದೇ ಆ ತಾರೆ ಆ ಮಾರ್ಗವಾಗಿ ಕಾರಿನಲ್ಲಿ ಬಂದಳು. ಜೆಕ್ಕು ಸರ್ರನೆ ಕೆಂಪು ನಿಶಾನೆಯೆತ್ತಿ ವಾಹನಗಳನ್ನು ನಿಲ್ಲಿಸಿ ಅವಳ ಕಾರಿನತ್ತ ಹೋದ. "" ಕ್ಷಮಿಸಿರಿ. ನಿಮಗೆ ಅಂಥ ವಿಶೇಷ ಮಹ ತ್ವದ ಕೆಲಸವಿದ್ದರೆ ನಿಮ್ಮ ಕಾರನ್ನು ಹೋಗ , ಗೊಡುತ್ತೇನೆ'' ಎಂದನಾತ. "" ಅಷ್ಟು ಮಾಡಿದಲ್ಲಿ ಉಪಕೃತಳಾಗುವೆ'' ಸಿನೇಮಾ ತಾರೆ ಕಿಂಚಿತ್‌ ನಕ್ಕು ಹೇಳಿದಳು. ಜೆಕ್ಕು ಹಸುರು ನಿಶಾನೆಯನ್ನೆತ್ತಿದು. ಅವಳ ಕಾರು ಹೋದೊಡನೆ ಮತ್ತೆ ಕೆಂಪಿ ನಿಶಾನೆ ಯೆತ್ತಿದ, ಹುಟ್ಟಿದಂದಿನಿಂದಲೂ ಸತ್ತಿದ್ದ ಜೆಕ್ಕು ಇಂದು ಜೀವಂತನಾಗತೊಡಗಿದ್ದ. ಅವನಿಗೆ ಈ ಜೀವಂತ ತನದ ಅರಿವಾಗತೊಡಗಿತ್ತು. ಸಜೀವನಾಗುವ ಮದ ಏರುತ್ತಿತ್ತು. ಸಾಯಂಕಾಲ ಕೆಲಸ ಮುಗಿಯುವದರೊಳಗೆ ಜೆಕ್ಕು ನೂರಕ್ಕೆ ನೂರರಷ್ಟು ಜೀವಂತನಾದ. ಇಷ್ಟು ಹೊತ್ತಿನ ವರಿಗೆ ಅವನು ನಿಷ್ಕಾರಣವಾಗಿ ಎಷ್ಟು ಜನರನ್ನು ವ್ಯರ್ಥ ನಿಲ್ಲಿಸಿ ಪೀಡಿಸಿದ್ದನೋ ಏನೋ ! ಒಂದು ಅಗ್ನಿಶಾಮಕ ವಾಹನವ ನ್ನಂತೂ ಅವನು ಇನ್ನೊಂದು ರಸ್ತೆಯಿಂದ ಹೋಗುವಂತೆ ಮಾಡಿದ, “ ಈ ರಸ್ತೆ ದುರಸ್ತಿ ಯಾಗುತ್ತಿದೆ. ನಿಮ್ಮ ವಾಹನದ ಒಜ್ಜೆಯನ್ನು ೩2-15 ಲ್ಯ ೧೧೩ `ಅದು ಸಹಿಸದು, ಬೇರೆ ರಸ್ತೆಯಿಂದ ಹೋಗಿರಿ'' ಎಂದು ಜೆಕ್ಕು ಕೆಂಪು ನಿಶಾನೆಯನ್ನು ಆದಷ್ಟು ಎತ್ತರಕ್ಕೆ ಹಿಡಿದು ಕೂಗಿದ. ಅಗ್ನಿಶಾಮಕ ದಳ ದವರಿಗೆ ಕೋಪ ನೆತ್ತಿಗೇರಿತು. ಆದಕೆ ವಾದ ಮಾಡುತ್ತ ಕೂಡ್ರಲು ಅವರಿಗೆ ವೇಳೆಯಿರದ್ದ ರಿಂದ ಅವರು ವಾಹನವನ್ನು ಬೇಕೆ ರಸ್ತೆಯಿಂದ ಒಯ್ದರು, ಜೆಕ್ಕುಗೆ ಅದನ್ನು ಕಂಡು ಮೋಜೆನಿ ಸಿತು, ಎಷ್ಟೋ ಸಲ ಅವನ ಅಂದಾಜು ತಬ್ಬಿ ಅವನು ಸಾಮಾನ್ಯ ಮನುಷ್ಯರ ವಾಹನವನ್ನೂ ನಿಲ್ಲಿಸು ತ್ತಿದ್ದ. ಕೆಂಪೆ ನಿಶಾನೆ ಕಂಡಾಗ ಆ ಮನುಷ್ಯ ವಾಹನದಿಂದಿಳಿದು ಸಿಗರೇಟು ಹಚ್ಚಿ ಸೇದುತ್ತ ಸುಮ್ಮನೆ ಅತ್ತಿತ್ತ ನೋಡುತ್ತ ನಿಂತಿರುತ್ತಿದ್ದ. ಹೆಸಿರು ನಿಶಾನೆ ಎತ್ತಿದಾಗ ಕೂಗಿ ಅವ ನನ್ನು ಎಚ್ಚರಿಸುವ ಪಾಳಿ ಜೆಕ್ಕುಗೆ ಬರುತ್ತಿತ್ತು. ಆದಕೆ ಅಂಥ ಕೂಗು ಕೂಡ ಅವನನ್ನು ಜೀವಂತ ` ಮಾಡುತ್ತಿತ್ತು. ಸಂಜೆ ಮನೆಗೆ ಹೊರಟಾಗ ಜೆಕ್ಕು ಪೂರಾ ಬದಲಾಗಿದ್ದ. ಸಿಳ್ಳು ಹಾಕುತ್ತ, ಕೈಬೆರಳಿನ ಲ್ಲಿದ್ದ ಉಂಗುರವನ್ನು ತಿರುವುತ್ತ ಆತ ಮನೆಗೆ ಬಂದ. ಮೂರು ಮಾಳಿಗೆಯ ಒಂದು ಕಟ್ಟಡದಲ್ಲಿ ಎರಡನೆಯ ಮಾಳಿಗೆಯ ಮೇಲೆ ಜಿಕ್ಕು ಇರು ತ್ತಿದ್ದ... ಆತ ಮೆಟ್ಟಲುಗಳನ್ನೇರಿ ಮನೆಗೆ ಬಂದಾಗೆ ಬಾಗಿಲು ಮುಚ್ಚಿತ್ತು. ಆತ ಬಾಗಿಲನ್ನು ಕಾಲಿನಿಂದ ಬದ್ದ. ಅವನ ಲಠ ಅತ್ತೆಯೇ ಬಾಗಿಲುತೆಕೆದಳು. " ಏನು ಕುಡಿದು ಬಂದಿದ್ದೀಯಾ? ಬಾಗಿಲನ್ನು ಮುರಿಯಬೇಕೆಂದಿರುವೆಯೇನು ಮೂರ್ಯಾ 1 " ಅವಳು ಗರ್ಜಿ ಸಿದಳು. “ ಮುಚ್ಚು, ಬಾಯ್ಕುಚ್ಚು! ” ಅವಳಿಗಿಂತಲೂ ಇಮ್ಮಡಿ ಗಟ್ಟಿಯಾಗಿ ಗರ್ಜಸಿ ಜೆಕ್ಕು ಮನೆಯೊ ಳಗೆ ಹೊಕ್ಕ. ಬಾಗಿಲನ್ನು ಮುಚ್ಚಿಕೊಂಡು ೧೧೪ ಅವನ ಹಿಂದೆಯೇ ಅವನ ಅತ್ತೆ ಬಂದಳು; ಕೋಟು ಕಳಚಿ ಅದನ್ನು ಹೆಂಡತಿಯ ಮೈ- ಮೇಲೆಸೆದು ಅತ್ತೆಯನ್ನು ದಿಟ್ಟಿಸಿ ನೋಡುತ್ತ, “ಏನು ನೋಡುತ್ತ ನಿಂತೆ? ಬಡಿಸು ನನ್ನ ಊಟ ವನ್ನು” ಎಂದು ಗದ್ದರಿಸಿದ, “ನಿಮ್ಮ ಕಿವಿ ಕಿವುಡಾಗಿದೆಯೇನು? ಬಡಿಸು ಎಂದದ್ದು ಕೇಳಿಸಲಿಲ್ಲವೇ? ಊಟ, ಊಟ ಬರಲಿ |!" ಎಂದಾತ ಗರ್ಜಿಸಿದ. “ ಕೂಗಬೇಡ. ಊಟಿ ತರುತ್ತೇನೆ. ಇವ ನೇನು ಮನುಷ್ಯನೋ ಪಶುವೋ 1" ಎನ್ನುತ್ತ ಅತ್ತೆ ಅಡಿಗೆ ಮನೆಯತ್ತ ಹೊರಟಳು. “ ನಾನು ಹುಲಿ ಇದ್ದೇನೆ, ಹುಲಿ 1” ಎಂದು ಗಟ್ಟಿಯಾಗಿ ನಗುತ್ತ ನಿಶಾನೆ ಮೇಲಕ್ಕೆತ್ತುವವ ನಂತೆ ಜೆಕ್ಕು ಕೈಯೆತ್ತಿದೆ. ಊಟ ತಂದಾಗ ಮಗಳು ಮೇಜನ್ನು ಕೈ- ಯಿಂದ ಒರೆಸುತ್ತಿದ್ದುದನ್ನು ಕಂಡು ಜೆಕ್ಕೂನ ಅತ್ತೆ “ ಕೈಯಿಂದ ಒಕೆಸುತ್ತಿಯಾ | ಅರಿವೆ ಸಿಗ ಲಿಲ್ಲವೇ? ಕಣ್ಣು ಒಡೆದಿದೆಯೇನು? ” ಎಂದು ನಾಲ್ಕು ಬೇಯಿಸಿದ ತತ್ತಿ, ಬ್ರೆಡ್ಡು ಮತ್ತು ಚಹದ ಕಪ್ಪನ್ನು ಅಳಿಯನ ಎದುರು ಮೇಜಿನ ಮೇಲಿಟ್ಟಳು. ಒಮ್ಮೆ ಅದನ್ನು ನೋಡಿದಂತೆ ಮಾಡಿ ಜೆಕ್ಕು “ಇಷ್ಟೇನೆ? ಚಹ ತಣ್ಣಗಾಗಿದೆ, ಯಾಕೆ? ಇವ ನ್ನೆಲ್ಲ ಹೊರಗೆ ಬಿಸಾಡು” ಎಂದಾತ ಒದರಿ ಒಂದರ ನಂತರ ಒಂದರಂತೆ ನಾಲ್ಕೂ ತತ್ತಿಗ ಳನ್ನು ಗೋಡೆಗೆ ಅಪ್ಪಳಿಸಿ ಒಡೆದು ಹಾಕಿದ. ಈಗ ಅವನ ಅತ್ತೆ ನಿಜವಾಗಿಯೂ ಗಾಬರಿ ಯಾದಳು. ಜೆಕ್ಕು ಕುಡಿದಿರಲಿಲ್ಲವೆಂಬುದು ಅವಳಿಗೆ ತಿಳಿಯುತ್ತಿತ್ತು. ಯಾಕಂದಕೆ ಅವನು ಒಂದಿಷ್ಟೂ ತಡವರಿಸದೆ ಮಾತಾಡುತ್ತಿದ್ದ. ಅವ ನಿಗೆ ಹುಚ್ಚು ಹಿಡಿದಿಲ್ಲವೆಂದು ಅವನ ಕಣ್ಣುಗಳು ಹೇಳುತ್ತಿದ್ದವು. ಅವನಿಗಾಗಿರುವದಾದರೂ ಏನು ಎಂದು ಅವಳಿಗೆ ತಿಳಿಯಲಿಲ್ಲ. ಕಸ್ತೂರಿ ಎಂದವಳು ಇದ್ದದ್ದರಲ್ಲಿಯೆ ಮೆತ್ತಗಿನ ಸ್ವರದಲ್ಲಿ ಕೇಳಿದಳು. “ ನನಗೇನಾಗಿದೆ ಹೇಳಲೆ? ಕೆಂಪು ನಿಶಾನೆ ಹಸರು ನಿಶಾನೆ! " ಎಂದು ಜೆಕ್ಕು ನಗತೊಡಗಿದ. ಬಳಿಕ ಆತ ಊಟ ಮಾಡದೆ ಹೊರಬಿದ. ಹೋಗುವಾಗ ಮೇಜಿನ ಕಣದಲ್ಲಿದ್ದ ಹಣವನು ಕಿಸೆಗೆ ತುರುಕಿಕೊಂಡು ಹೋದ. ಕ ಅವನು ತಿರುಗಿ ಬಂದಾಗ ಮಧ್ಯರಾತ್ರಿಯಾ ಗಿತ್ತು. ಆತೆ ಕುಡಿದುಬಂದಿದ್ದ, ಆತ ಬಾಗಿಲ ನ್ನೊದ್ದ. ಅತ್ತೆ ಬಾಗಿಲು ತೆಗೆದಳು “ಮತ್ತೆ ನೀನು. ಎದುರು ಬಂದಿಯಾ? '' ಉಗ್ಗುತ್ತ ಜೈಕ್ಕು ಹೇಳಿದ. "" ಅವಳೆಲ್ಲಿ? ಯಾಕೆ ಮಲಗಿದಳು? ಬಾಗಿಲು ಮುಚ್ಚು, ಅವಳನ್ನು ಕಳಿಸಿ ಕೊಡು. ಅವಳೇ ಬಾಗಿಲು ತೆಗೆಯಲಿ. ಮತ್ತೊಮ್ಮೆ ನೀನು ಬಂದರೆ ಜೋಕೆ! ಶ್ಶಿ! ಏನು ನಿನ್ನ ಕಣ್ಣು, ಏನು ಕಿವಿ, ಏನು ಮೂಗು, ಏನು ಹೊಟ್ಟಿ. ಥೂತ್‌.” ಅತ್ತೆ ತೆಪ್ಪಗೆ ಬಾಗಿಲು ಮುಚ್ಚಿದಳು. ಮುಂದೆ ರಡು ನಿಮಿಷದಲ್ಲಿ ಅವನ ಹೆಂಡತಿ ಬಂದು ಬಾಗಿಲು ತೆರೆದಳು. ಒಳಗೆ ಬಂದು ಜೆಕ್ಕು “ಹೇಳು. ಆನಿನ್ನ ತಾಯಿ ಮುದಿಗೂಚೆಗೆ ಹೇಳು, ನಾಳೆ ಮಧ್ಯಾಹ್ನದೊಳಗೆ ಈ ಮನೆಬಿಟ್ಟು ಹೋಗಲು. ಹೋಗದಿದ್ದಕೆ ಒದ್ಮು ಹೊರಗೆ ಹಾಕುತ್ತೇನೆಂದು ಹೇಳು,” ಎಂದು ಹೆಂಡತಿಗೆ ಹೇಳಿ ನಿದ್ದೆ ಮಾಡಿದ. ಮರುದಿನ ಮಧ್ಯಾಹ್ನ ಅವನ ಅತ್ತೆ ಮನೆ ಬಿಟ್ಟು ಹೊರಟಳು, ಜೆಕ್ಕು ಸುಖಿಯಾದ. ಯಾವಾಗಲಾದರೂ ರಾತ್ರಿಯಲ್ಲಿ ಅವನ ಹೆಂಡತಿ ಅವನನ್ನ ್ಪಿ ಕೊಂಡು ಅಭಿಮಾನದಿಂದ ಅವನನ್ನು ನೋಡುತ್ತ “ಜೆಕ್ಕು, ನೀನಿಷ್ಟೊಂದು ಬದಲಾದದ್ದು ಹೇಗೆ?” ಎಂದು ಕೇಳುತ್ತಾಳೆ. ಆಗ ಜೆಕ್ಕು ಬಲಗೈ ಮೇಲಕ್ಕೆತ್ತಿ ನಗುತ್ತ “ಮೈ ಚನ್ನಾಗಿಲ್ಲವೆ? ಏನಾಗಿದೆ ನಿನಗೆ ?''. "" ಶೆಂಪು ನಿಶಾನೆ '' ಎನ್ನುತ್ತಾನೆ, ಮನೋನಿಜ್ಞಾನಿಗಳು ಇದಕ್ಕೆ ಆರು ಉಪಾಯಗಳನ್ನು ಹೇಳುತ್ತಾರೆ ವಾರಗಳಲ್ಲಿ ಹೇಗೆ ಗೆಲ್ಹಬೇಕು? ಯಾಃ ಇಬ್ಬರು ಮನುಷ್ಯರೂ ಯಾವೊಂದು ವಿಚಾರದಲ್ಲಿಯೂ ಸಂಪೂರ್ಣ ಏಕಮತದವ ರಾಗಿರುವುದು ಸಾಧ್ಯವಿಲ್ಲ. ಮನೆಯ ಚಿಕ್ಕ ಪರಿ ವಾರದಲ್ಲಿ ಗಂಡ_ಹೆಂಡಿಕೊಳಗೆ ಮನೆಯ "ವೆಚ್ಚ ವನ್ನು ಹೇಗೆ ಹಿಡಿತದಲ್ಲಿಟ್ಟು ಕೊಳ್ಳಬೆ (ಕೆಂಬಲ್ಲ ಮತಭೇದವಾಗುತ್ತದೆ. ಜಿ ಇಡೀ ರಾಷ್ಟ್ರ ದ ಹಣೇಬರಹಕ್ಕೆ ಹೊಣೆಗಾರರಾದ ಇಬ್ಬರು ಮಂತ್ರಿಗಳ ನಡುವೆ ಮುಂಗಡ ಪತ್ರಿಕೆಯನ್ನು ಹೇಗೆ ಬಾಯಿಕೂಡಿಸಬೇಕೆಂದು ಮತಭೇದ ವಾಗುತ್ತದೆ. ಎರಡು ರಾಜಕೀಯ ಪಕ್ಷಗಳಲ್ಲಿ ದೇಶದ ಉದ್ಭಾ ರಕ್ಕೆ ಉತ್ತಮ ಉಪಾಯ ವೇನೆಂಬುದಕ್ಕಾ ಗಿ ಮತೆಭೇದವಾಗುತ್ತ ದೆ. ಪ್ರತಿ ಸಂದರ್ಭದಲ್ಲಿಯೂ ನಾವು ವಿರುದ್ಧಾಭಿಪ್ರಾ ಯ ವುಳ್ಳವರನ್ನು.. ನಮ್ಮ ಅಭಿಪ್ರಾಯಕ್ಕೆ ಒಲಿಸಿ ಕೊಂಡು ಕೆಲಸ ಸಾಗಿಸಬೇಕಾಗುತ್ತ ಕ ಇಂಥ ಸಂದರ್ಭದಲ್ಲಿ ನಮ್ಮ ಎಚಾರಕ್ಕೆ ಜನ ರನ್ನು ತಿರುಗಿಸಿಕೊಳ್ಳ ಲು ಇರುವ ಡ್‌ ನಾಳ(ಸೊಂಕ ವಾದಿಸುವುದು. ಆದೆಕೆ ವಾದಿಸಿ ತಮ್ಮ ಇಷ್ಟಾರ್ಥ ಸಾಧಿಸಿಕೊಳ್ಳು ವುದರಲ್ಲಿ ಎಲ್ಲ ರಿಗೂ ಸಮಾನ ಯಶ ದೊರೆಯುವುದಿಲ್ಲ. ಗೃ “ ಮಂತ್ರಿ ಪಂಡಿತ ಗೋವಿಂದ ವಲ್ಲಭ ತತ ಸಂಸತ ತ್ತಿನಲ್ಲಿ ತಮ್ಮ ವಾದಗಳಿಂದ ಸ ಸರಕಾರವನ್ನು ಅತಿ ಇಕ್ಕಟ್ಟಾದ ಸ್ಥಿತಿಯಿಂದ ಪಾರುಗಾಣಿಸು ತ್ತಾಕೆ. ಸ್ವ ಅದೇ ಬೇರೆ *ೆಲ ಮಂತ್ರಿ ಗಳು ಸಾಮಾನ್ಯ ಪ್ರಶ್ನೆಗಳಲ್ಲೂ ಸರ ಅಭಿಪ್ರಾಯ ತಮ್ಮ ಪಕ್ಷದ ಜನರನ್ನು ಕೂಡ ಲಿಸಲಾರದೆ ಹೋದು ದನ್ನು ಕಾಣುತ್ತೇವೆ, ಸ ದೆ? ಆ). ಕುಶಾಗ್ರ ಬುದ್ಧಿ ಯ ಜನರೂ ತಮ್ಮ ವಾದವನ್ನು ಬತಾ ಮಾಡಿ ಳೊಡಲು ಏಕೆ ಅಶಕ್ತರಾಗುತ್ತಾರೆ? ನಮ್ಮ ಅಭಿಪ್ರಾ ಯಕ್ಕೆ ವ್ಯತಿರಿಕ್ತವಾದುದನ್ನು ಯಾರಾದರೂ ಹೇಳಿದರೆ" ಅದನ್ನು ನಾವು ನಮ್ಮ ಮ್ಯಾಗ. ಪೆಟ್ಟು ಜೀ ತಿಳಿಯು ತ್ತೇವೆ; ಪೆಟ್ಟಿಗೆ ಪ್ರತಿ ಪೆಟ್ಟು ಕೊಡಲು ಯತ್ನಿಸು ತ್ತೇವೆ, ಹಬಾ "ಎರುದ್ಧ ಕೂಟು ತೆ ತೇವೆ, ಬೆದರಿಕೆ ಹಾಕುತ್ತೇವೆ. ಅವನ ವಿಚಾರ ಗಳನ್ನು ಅಪಹಾಸ್ಯಮಾಡಿ ನಮ್ಮದನ್ನು ಎತ್ತಿ ಹಿಡಿ ಯುತ್ತೇ ವೆ. ಚಟ ಮತಗಳನ್ನು ತಿರಸ್ಕ ರಿಸಿ ನಮ್ಮದೇ ಶ್ರೇಷ್ಠ ಎನ್ನುತ್ತೇವೆ. ಇದು ಕುಸಿ ಸಿಯಲ್ಲಿ ಒಳ್ಳೇ ಸ್ರಮವಾಗಿರ ಬಹುದು. ಆದರೆ ಎದುರಾಳಿಯನ್ನು "`ನಮ್ಮ ಅಭಿ ಪ್ರಾಯಕ್ಕೆ ತಿರುಗಿಸುವ ಉಪಾಯ ಖಂಡಿತ ಅಲ್ಲ. ಮರೋಜಜ್ಞಾ ನಿಗಳುಪ ಫ್ರೆಯೋಗಗಳನ್ನು ನಡೆಸಿ ನೋಡಿದಾಗ. ವಾದದಲ್ಲಿ ನಿಜವಾದ 1 ಸಿಗ ಬೇಕಾದಕೆ ಈ ಕುಸ್ತಿ ಪದ [ತಿಯಲ್ಲ, ತದ್ವಿರುದ್ದ ರೀತಿಯನ್ನು ಅವಲಂಬಿಸುವುದೇ ಉಪಾಯ ವೆಂದು ನಿಶ್ಚಿತವಾಗಿದೆ. ಸಮಾಜ ಸುಧಾರಣೆಯ ಸಂಸ್ಥೆ ಗಳು, ಜನರನ್ನು ಒಲಿಸಿ ಬಾಳಬೇಕಾದ ವ್ಯಾಪಾರಿ ಸಂಸ್ಥೆಗಳು ಕೂಡ ವಾದದ ಸರಿಯಾದ ಕ್ರಮವನ್ನು ಅನುಸರಿಸದಿರುವುದರಿಂದ ತಮ್ಮ ೧೧೫ ೧೧೬ ಕಸ್ತೂರಿ ಧ್ಯೇಯವನ್ನು ಸಾಧಿಸಲಾರದೆ ಹೋಗುತ್ತವೆ. ನಿಧಿಗಳ ವರಿಗೆ ಸಕಲ ವಿಧದೆ ಜನರಿದ್ದರು. ಪ್ರತಿ ಯೇಲ್‌ ವಿಶ್ವವಿದ್ಯಾಲಯದ ಇಬ್ಬರು ಯೊಂದು ವಾದದಲ್ಲಿ ಯಾರು ಯಶಸ್ವಿಯಾದರು, ಮನೋವಿಜ್ಞಾನಿಗಳು ನಡೆಸಿದ ಶೋಧಗಳು ಈ ಮಾತನ್ನು ಸ್ಪಷ್ಟವಾಗಿ ಸಮರ್ಥಿಸಿದವು, ನಮ್ಮ ವಿಚಾರಗಳನ್ನು ಜನರು ಒಬ್ಪಿಕೊಳ್ಳಬೇಕೆಂದಿ ದರೆ ಅತಿಶಯೋಕ್ತಿ ಮತ್ತು ಭಯಪ್ರದರ್ಶನದ ಮಾತುಗಳಿಗಿಂತ ಶಾಂತ-ಸ್ಪಷ್ಟ ವಿವೇಚನೆ ಹೆಚ್ಚು ಫಲಕಾರಿಯಾಗುತ್ತದೆಂದು ಅವರು ಕಂಡುಹಿಡಿದರು. ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವ ಆಗ ತೃದ ಬಗ್ಗೆ ಮೂರು ಬೇಕೆ ಬೇಕೆ ನಿದ್ಯಾರ್ಥಿ ಗುಂಪ ಗಳಿಗೆ ಮೂರು ವಿಧದಿಂದ ಭಾಷಣ ಮಾಡ ಲಾಯಿತು. ಹಲ್ಲುಗಳನ್ನು ಅಲಕ್ಷಿಸಿದೆಕೆ ಅವು ಕೊಳೆತುಹೋಗಿ ಕ್ಯಾನ್ಸರ್‌ ಕೂಡ ಆಗಬಹು ದೆಂಬುದೇ ಮೊದಲಾದ ಹೆದರಿಕೆಯ ಮಾತುಗಳು " ಮೊದಲನೇ ಭಾಷಣದಲ್ಲಿದ್ದವು. ಎರಡನೇ ಭಾಷಣದಲ್ಲಿ ಹಲ್ಲನ್ನು ಅಲಕ್ಷಿಸುವುದರಲ್ಲಿದ್ದೆ ಅಪಾಯಗಳನ್ನು ಸಾದಾ ರೀತಿಯಲ್ಲಿ ಶಾಂತವಾಗಿ ವಿವರಿಸಿದ್ದಾಯಿತು. ಮೂರನೆಯದರಲ್ಲಿ ಕೇವಲ ವಿಷಯ ವಿವೇಚನೆ ಇತ್ತಲ್ಲದೆ. ಅಪಾಯಗಳ ಪ್ರಸ್ತಾಪವಿದ್ದಿಲ್ಲ. ಒಂದು ವಾರದ ನಂತರ ಈ ಮೂರೂ ಗುಂಪಿ ಗಳ ವಿದ್ಯಾರ್ಥಿಗಳನ್ನು ಪರೀಕ್ಷಿಸಿದಾಗ ಭಯೋ ತ್ಪಾದಕ ಭಾಷಣ ಕೇಳಿದವರಿಗಿಂತ ಶಾಂತವಾದ ವಷಯ ಪ್ರತಿಪಾದನೆಯಿದ್ದ ಭಾಷಣವನ್ನಾಲಿಸಿದ ಎರಡನೇ ಗುಂಪೇ ದಂತದ ಆರೋಗ್ಯವನ್ನು ಕುರಿತು ಹೆಚ್ಚಿನ ಗಮನ ಕೊಡುತ್ತಿದ್ದುದು ಗೊತ್ತಾಯಿತು ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ವಾಕ್‌ ಶಾಖೆಯ ಇಬ್ಬರು ಪ್ರೊಫೆಸರರು ನಡೆಸಿದೆ ಪರಿಶಿ ಲನೆ. ಇದಕ್ಕಿಂತಲೂ ದೊಡ್ಡ ಪ್ರಮಾಣದ್ದು. ಅವರು ಒಟ್ಟು ಹತ್ತು ಸಾವಿರ ವಾದಗಳನ್ನು ಆಲಿ ಸಿದರು, ವಾದ ಮಾಡಿದವರಲ್ಲಿ ಹ್ಯಾಕ್ಸಿವಾಲ ರಿಂದಾರಂಭಿಸಿ-ವ್ಯಾಪಾರಿ ಏಜಂಟಓರ ವರಿಗೆ, ಕಾರ ಕೂನರಿಂದ ಹಿಡಿದು ಸಂ. ರಾ. ಸಂಘದ ಪ್ರತಿ ಏಕೆ ಎಂದೂ ಅವರು ಟಿಪ್ಪಣಿ ಮಾಡಿಕೊಂಡರು. - ಅವರು ಕಂಡುಹಿಡಿದ ಅಂಶಗಳು ಸೋಜಗ ಉಂಟುಮಾಡುವಂತಿವೆ. ತಮ್ಮ ದೃಷ್ಟಿಕೋನಕ್ಕೆ ಇತರರನ್ನು ಒಲಿಸಿಕೊಳ್ಳುವುದರಲ್ಲಿ ಸಾದಾ ಹೊತ್ತುಮಾರುವ ವ್ಯಾಪಾರಿಗಳಿಗಿಂತ ಸಂ. ರಾ. ಸಂಘದ ಸದಸ್ಮರಂಥ ಅತಿರಥ ಮಹಾರಥ ರಾಜ ಕಾರಣಿಗಳು ಕಡಿಮೆ ಯಶಸ್ವಿಯಾಗಿದ್ದಾರೆಂದು ಅವರು ತೀರ್ಮಾನಕ್ಕೆ ಬಂದರು, ಕಾರಣ ಸ್ವಷ್ಟವಾಗಿತ್ತು. ರಾಜಕಾರಣಿಗ ಳಂಥ ಮಾದಿಗಳಿಗೆ ವಿಕೋಧವನ್ನು ಮುರಿದು- ಹಾಕುವ, ಇಲ್ಲವೆ ಎದುರಾಳಿಯ ಅಭಿಪ್ರಾಯ ಗಳನ್ನು “ಗಾಳಿಗೆ ಹಿಡಿದು” ಅವನ ಬಾಯಿ ಮುಚ್ಚಿಸುವ ಚಟ ಬಿದ್ದಿರುತ್ತದೆ. ಮಾರಾಟಗಾರ ಹಾಗಲ್ಲ, ಆತ ಗಿರಾಕಿಯ ವಿರೋಧವನ್ನು-ಮೃದು ಗೊಳಿಸಿ-ತನ್ನ ಸರಕು ಕೊಳ್ಳುವಂತೆ ಮನವೊಲಿ ಸಲು ಯತ್ನಿಸುತ್ತಾನೆ. ವಾದದಲ್ಲಿ ಅನೇಕರು ಮಾಡುವ ತಪ್ಪೆಂದರೆ ಎದುರಾಳಿಯ ಅಭಿಮಾನಕ್ಕೆ ಪೆಟ್ಕುಹಾಕುವುದು, ಆದಕೆ ಕಾರ್ಯಸಾಧಕನು ಮನುಷ್ಯಸ್ವಭಾವದ ವಿರುದ್ಧ ಕೆಲಸಮಾಡದೆ ಅದರ ಸಹಕಾರ ಪಡೆದು ಇಷ್ಟ ಸಾಧಿಸುತ್ತಾನೆ. : “ನಿನ್ನವು ಮೂಢವಿಚಾರಗಳು” ಎಂದು ಯಾರಿ ಗಾದರೂ ಹೇಳಿದಕೆ ಅವನು ತನ್ನ ವಿಚಾರ ಗಳನ್ನು ಪಟ್ಟುಹಿಡಿದು ಸಮರ್ಥಿಸಿಕೊಳ್ಳುತ್ತಾನೆ. ಅವನನ್ನು ಅಪಹಾಸ್ಕ ಮಾಡಿದರೆ ಅವನು ಮುಖ ಉಳಿಸಿಕೊಳ್ಳಲಿಕ್ಕಾಗಿಯಾದರೂ ತನ್ನ ಹಟಕ್ಕೆ ಅಂಟಿಕೊಳ್ಳೆ ಬೇಕಾಗುತ್ತದೆ. ಬೆದರಿಕೆಗಳನ್ನು ಹಾಕಿದರಂತೂ ಅವನು ನಿಮ್ಮ ಅಭಿಪ್ರಾಯ ಗಳೆಪ್ಟೇ( ಸಮಂಜಸವಾದರೂ ಅವುಗಳಿಗೆ ಕಿವಿ ಮುಚ್ಚಿ ಕೊಳ್ಳುತ್ತಾನೆ. ನಮ್ಮ ಬಾಯಿ ಮೇಲಾಗಬೇಕೆಂದು ಬಗೆಯದೆ ನಮ್ಮ ಮತವನ್ನು ಇತರರು ಒಪ್ಪುವಂತೆ ಮಾಡ ಬೇಕೆಂಬ ಅಪೇಸ್ಲೆ ಇದ್ದಲ್ಲಿ ನಾವು ಇನ್ನೊಬ್ಬನ ಕೆ ್‌್‌್‌್‌್‌್‌ಾ ವಾದಗಳಲ್ಲಿ ಹೇಗೆ ಗೆಲ್ಲಜೀಕು? ಸು:ಪ್ತಚೀತನದಲ್ಲಿ ಅವನಿಗರಿಯದಂತೆ ನಮ್ಮ ವಿಚಾರಗಳನ್ನು ನಟ್ಟುಬಿಡಬೇಕು. ಇದರಲ್ಲಿ ನಾವೆಷ್ಟು ಯಶಸ್ಮಿಯಾಗುವೆವೋ ಅಷ್ಟು ಮಟ್ಟಿಗೆ ನಾವು ವಾದಗಳಲ್ಲಿ ಯಶಸ್ವಿಯಾಗುವೆವು. ಪಂಡಿತ ಪಂತರು ಅನುಸರಿಸುವ ಮಾರ್ಗ ಇದೇ. ಅವರು ಅತಿ ಉಗ್ರ ವಿರೋಧಿಗಳನ್ನು ಸಹಿತ ಮಾನಖಂಡನೆಯಾಗುವಂತೆ ವ ದಿಲ್ಲ. ಅವರು ತಮ್ಮ ಬುದ್ಧಿ ವೈಖರಿಯ ಪ್ರ ರ್ಶನಕ್ಕೆ ಬಾ ವಿರೋಧವನ್ನು ಜ್ಯ ಸಡಿಲಿಸಿಬಿಡುತ್ತಾಕೆ. ಮನೋವಿಜ್ಞಾನವು ವಾದದಲ್ಲಿ ಯಶ ಪಡೆ- ಯಲು ಆರು ನಿಯಮಗಳನ್ನು ಹೇಳುತ್ತದೆ: ೧. ಇನ್ನೊಬ್ಬನಿಗೆ ತನ್ನ ವಾದಗಳನ್ನು ಮಂಡಿಸಲು ಅನಕಾಶ ಕೊಡಿರಿ. ಅವನು ಮಾತಾಡುವಾಗ ನಡುವೆ ಬಾಯಿ ಹಾಕಬೇಡಿರಿ. ಆಲಿಸುವುದರಿಂದ ಸಾವಿರ ಉಪ ಯೋಗವುಂಟು, ಇನ್ನೊಬ್ಬ ನು ತನ್ನ ಪಕ್ಷವನ್ನು ಮಂಡಿಸುವಾಗ ಅವನನ್ನು ನಡು ತ ತಡೆದರೆ ಅವನ ಅಭಿಮಾನ ಕೆರಳುತ್ತದೆ. ಅವನು ಮನ ಸಿನಲ್ಲಿದ್ದುದನ್ನು ಖಾಲಿ-ಮಾಡಿಕೊಳ್ಳಲಿ, ಅಂದರೆ ಮಾತ್ರ ನಿಮ್ಮ ಪ್ರತಿವಾದಗಳನ್ನು ಕೇಳಿಕೊಳ್ಳಲು ಅವನ ಮನಸು ಸಿದ್ದವಾಗುತ್ತದೆ. ೨., ಥಿಮ್ಮ ಉತ್ತರ ಕೊಡುವ ಮೊದಲು ಸ್ವಲ್ಪ ಸಾವಧಾನ ಮಾಡಿರಿ. ಯಾರಿಗಾದರೂ ಪ್ರಶ್ನೆಕೇಳಿದರೆ ತಟ್ಟನೆ ಉತ್ತರಹೇಳುವ ಹವ್ಯಾಸ ಬೇಡ, ತುಸು-ಬಹಳ ವಲ್ಲ-ಸಾವಕಾಶ ಮಾಡಿದಕೆ ನೀವು ತನ್ನ ಮಾತನ್ನು ಎಚಾರಿಸುತ್ತಿರುವಿರೆಂದು ತಿಳಿದು ಅವ 'ನಿಗೆ ಎಷ್ಟೋ ಸಮಾಧಾನವಾಗುವುದು. ೩. ನೂರಕ್ಕೆ ನೂರು ನಿಮ್ಮ ಪಂಥ ಗೆಲ್ಲ ಬೇಕೆಂಬ ಹಟ ಬೇಡ. ಹೆಚ್ಚಾಗಿ. ನಾವು ವಾದಿಸುವಾಗ ನಮ್ಮದು ಹದಿನಾರಾಣೆ ಸರಿ, ಇನ್ನೊಬ್ಬನದು ಪೂರಾ ತಪ್ಪಿ ಎಂದು ಸಾಧಿಸಹೋಗುತ್ತೇವೆ. ಮನವೊಲಿಸುವು ೧೧೭ ದರಲ್ಲಿ ಚತುರರಾದವರು ಯಾವಾಗಲೂ ಇನ್ನೊ ಬ ನ ಅಭಿಮತದಲ್ಲಿ ಕೆಲವಂಶ ತಮಗೆ ಒಬ್ಬಿ ಗ ಯಿದೆಯಂದು ಹೇಳಿ ತಮ್ಮವಾದವನ್ನು ಮುಂದು ವರಿಸುತ್ತಾರೆ. ಇನ್ನೊಬ್ಬನ ಹೇಳಿಕೆಗಳಲ್ಲಿ ಸರಿಯಾಗಿದ್ದ ಅಂಶಗಳನ್ನು ಮನ್ನಿಸಿರಿ. ನೀವು ಮೊದಲು ಅವನ ಚಿಕ್ಕಪುಟ್ಟ ಅಂಶಗಳನ್ನು ಒಬ್ಬಿದರೆ ಮುಂದೆ ಅವನ ಮನೋಭಾವವು ನಿಮ್ಮ ವಾದದ ದೊಡ ಅಂಶಗಳನ್ನು ಒಪ್ಪಿಕೊಳ್ಳಲು ಅಣಿಯಾಗುವುದು. ೪. ನಿಮ್ಮ ಪಕ್ಷವನ್ನು ಸರಿಯಾಗಿ ಮತ್ತು ಅತಿರೇಕಕ್ಕೆ ಹೋಗದೆ ಮುಂಡಿಸಿರಿ. ನಮ್ಮ ವಿಚಾರಗಳನ್ನು ಯಾರಾದರೂ ನಿರಾಕ ರಿಸಿದಕಿ. ಅವುಗಳನ್ನು ಅತಿಶಯೋಕ್ತಿಪೂರ್ಣ ವಾಗಿ ಅಕ್ಕಸದಿಂದ ಸಾಧಿಸಹೋಗುವುದು ಒಂದು ಸಾಮಾನ್ಯ ಚಟ, ಆಕ್ಷೇಪವೆತ್ತಿದವನನ್ನು ಬಲವಾಗಿ ಖಂಡಿಸಿ ಅವನ * ಬಾಯಿ ಮುಚ್ಚಿ] ಸಿ'ದೆವೆಂದು ನಾವು ಅಭಿಮಾಸವಳಣಹುಡ. ನೇದ ಜನರು ಬೇಷ್‌. ಎಂದು ಹೊಗಳಲೂ ಬಹುದು. .- ಆದಕೆ ಆಕ್ಷೇಪಕನು ಮಾತ್ರ ನಮ್ಮ ವಾದವನ್ನು ಮನಸಾ ಒಪ್ಪೆ ವುದಿಲ್ಲ, ಅದರಂತೆ ನಡೆಯುವುದಂತೂ ದೂರ ಉಳಿಯಿತು. ೫. ಇತರರ ಮುಖಾಂತರ ಮಾತಾಡಿರಿ. ಬುದ್ಧಿವಂತ ವ್ಯಾಪಾರಿಯು ಇತರ ಗಿರಾಕಿಗಳು ತನಗೆ ಕೊಟ್ಟಿ ಪ್ರಶಂಸಾಪತ್ರಗಳನ್ನು ಉಪ ಸ ಬುದ್ಧಿವಂತ ರಾಜ ಕಾರಣಿಯು ಪ್ರ ಸಿದ್ಧಸ ಸಂಸ್ಥೆ ಗಳ ಮೂಲಕ ತನ್ನ ಯೋಗ್ಯ ತೆಗಳನ್ನು ಪೆ ್ರಚುರಪಡಿಸುತ್ತಾ ನೆ ಥ್‌ ಪ್ರಶಂಸೆಯನ್ನು ತ ೈವಿದ್ಧರೂ ಜನ ಸಹಸಾ ನಂಬುವುದಿಲ್ಲ. ಅಂಕೆ ಸಂಖ್ಯೆ ಗಳು, ವರದಿಗಳು, ಇತಿಹಾಸ, ಪ್ರಸಿದ್ಧ ಸಸ ಮಾತುಗಳ ಉಲ್ಲೇಖ ಇವೆ ಇವೂ 'ವಮ್ಮದ್ದ ೈ ಪ್ಟಿಕೋನಕ್ಕೆ ಇತರರನ್ನು ಒಬ್ಬಿ ಸುವ ಸಾಧನಗಳಾಗಬಲ್ಲವು. ೬. ಎದುರಾಳಿಗೆಮುಖ ಉಳಿಸಿಕೊಳ್ಳಲು ೧೧೪೮ ಸಂದರ್ಭ ಕೊಡಿರಿ. ಎಷ್ಟೋ ವೇಳೆ ಎದುರಾಳಿಯು ನಮ್ಮ ಅಭಿ ಪ್ರಾಯವನ್ನು ಒಪ್ಪಿಕೊಳ್ಳುವ ಮನೋಭಾವಕ್ಕೆ ಬಂದಿದ್ದರೂ ತಾನು ಮೊದಲು ಬಲವಾಗಿ ಪ್ರತಿ ಪಾದಿಸುತ್ತಿದ್ದುದನ್ನು ಒಮ್ಮೆಲೇ ಬಿಟ್ಟುಕೊಟ್ಟು ಅಭಿಪ್ರಾಯ ಬದಲಿಸಿದಂತೆ ತೋರಿಸಿಕೊಳ್ಳಲು ಹಿಂಜರಿಯುತ್ತಾನೆ. ನಿಮ್ಮಮತ ಸರಿಯೆಂದೊಬ್ಬ ದಕೆ ತಾನು ಹಿಂದೆ ಹೇಳುತ್ತಿದ್ದುದು ತಪ್ಪೆಂದಾ ಗುವುದಲ್ಲ ಎಂದು ಅವನು ವೃಥಾಭಿಮಾನದ ದೆಸೆಯಿಂದ ತನ್ನ ಛಲಕ್ಕೆ ಅಂಟಿಕೊಳ್ಳುತ್ತಾನೆ. ಇಂಥ ಸಂದರ್ಭಗಳಲ್ಲಿ ಅವನಿಗೆ ಮುಖಭಂಗ ವಾಗದೆ ಪಕ್ಷ ಬದಲಿಸಲು ಅವಕಾಶ ಕೊಡಿರಿ. ಕಸ್ತೂರಿ ನಿಮ್ಮ ಪಕ್ಷಕ್ಕೆ ಜನರ ಮನವೊಲಿಸಿದರೆ ಮುಗಿಯ ಲಿಲ್ಲ. ಅವರಿಗೆ ಅವರ ಹಿಂದಿನ ವಾದಗಳಿಂದ ಪಾರಾಗಲು ಕೂಡ ನೀವು ನೆರವಾಗಬೇಕು. ಉದಾಹರಣೆಗೆ, ನೀವು ಅವನಿಗೆ ಹೀಗೆ ಹೇಳ ಬಹುದು: “ ಫಿಮ್ಮಸ್ಥಿತಿಯಲ್ಲಿ ನಾನೂ ಹಾಗೆಯೇ ' ಬಗೆಯುತ್ತಿದ್ದೆ. : ನಿಜವಾಗಿ ಮೊದಲು ನಾನೂ ನಿಮ್ಮ ಅಭಿಪ್ರಾಯದವನೇ ಇದ್ದೆ. ಆದಕೆ ಇಂಥಿಂಥ ಹೊಸ ಸಂಗತಿಗಳು ನನ್ನ ಗಮನಕ್ಕೆ ಬಂದ ಮೇಲೆ ನಾನು ಅಭಿಪ್ರಾಯ ಬದಲಿಸಬೇಕಾ ಯಿತು. " ಆಗ ಅವನು ತನ್ನಂತೆ ನೀವೂ ಒಮ್ಮೆ ತಬ್ಪಿದ್ದಿಕೆಂಬುದರಿಂದ ಸಮಾಧಾನ ಹೊಂದಿ ನಿರಾಯಾಸವಾಗಿ ಅಭಿಪ್ರಾಯ ಬದಲಿಸುವನು. ಮಾತು ಮನುಷ್ಯ ಮಾತಾಡುವ ಪ್ರಾಣಿ. ಉಳಿದ ಎಲ್ಲ ಲಸ್ಷಣಗಳು ಈ ಬಹು ಮುಖ್ಯ ವಾದ ಮಾತಿನ ಶಕ್ತಿಗೆ ದಾರಿ ತೋರಿಸುತ್ತವೆ. ಇಲ್ಲವೇ ಅಲ್ಲಿಂದ ಮುಂದೆ ಹೋಗಲು ಪ್ರಯತ್ನ ಸಡುತ್ತವೆ. ಅರ್ಕಶಾಲು ಸಿರ್ಮಿತ 3 ಪೋಷಣೆ ಬೇಕು. ಯುಟೋನ ನಿಯಮಿತತನದಿಂದ ಸೇವಿಸಿದರೆ; ಯರ ಶರೀರ ಪ್ರಕೃತಿಯು ಸುಧಾರಿಸುತ್ತದೆ. ಶ್ರ್ರೀಯರ ಅವಯವಗಳ ಯೋಗ್ಯ ಬೆಳವಣಿಗೆಯಾಗಿ, ಅವುಗಳ ಕಾರ್ಯ ಸುವ್ಯವ- ಸ್ಚಿತವಾಗಿ ನಡೆಯುತ್ತದೆ. ಗರ್ಭ ರಕ್ಷಣೆ ಮತ್ತು ಗರ್ಭ ಯು ದೃಷ್ಟಿಯಿಂದ ಗರ್ಭಿಣಿಯರೂ ಇದನ್ನು ಸೇನಿಸ ಆಯುರ್ವೇದೀಯ ಅರ್ಕಶಾಲಾ ಲಿ. ಸಾತಾರಾ. ಎಾಎಂಬಸ್ಟಲ್‌ ಕಳಿಸಿದವರು: ಜಯಶಂಕರ ಕಾಸನೂರು ಸ್ತ್ರೀಯರ ಆರೋಗ್ಯರಕ್ಷಳ ಭಾನಿಕ 1.117 ತ] 1134೬ 1; ಎಂ ಗ ಧು ಜು ಗ] ಕೊ 541738 ಭ್ರ ತ ೧ ಮೊಡರ್ನ ಹಿಂದು ಹೊಟೆಲ್‌ ಶೇಷಾದ್ರಿ ಕೋಡ, ಬೆಂಗಳೂರು-೯ ಇವರು ಬೆಂಗಳೂರಿನ ಮಾಡರ್ನ ಹಿಂದು ಹೆೊಟಿಲಿನ ವಜ್ರ ಮಹೋತ್ಸವದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಶೆ. ಟಿ. ಅಪ್ಪಣ್ಣ ಅವರಿಗೆ ಬೆಂಗಳೂರ ಹೊಟಿಲ ಸಂಘ, ಅಖಿಲ ಮೈಸೂರ ಹೊಟಿಲ್‌” ಸಂಘ ಹಾಗೂ ಹೊಟಿಲ್‌ ಸಹಕಾರಿ ಸಂಘಗಳ ಪರವಾಗಿ ಅವರು ಈ ಸಂಸ್ಥೆ ಗಳಿಗೆ ಹಾಗೂ ಹೊಟಿಲ" ಉದ್ದಿಮೆಗೆ ಸಲ್ಲಿಸಿದ ಸೇವೆಯ ಪ್ರಸಂಶನಾರ್ಥಯಾಗಿ ಕರಂಡಕ ಅರ್ಪಿಸಲ್ಪಡುತ್ತಿರುವ ದೈಶ್ಯ. ಅಧ್ಯಕ್ಷತೆ ವಹಿಸಿದ ಶ್ರೀ ಎಂ. ವಿಶ್ವೇಶ್ವರಯ್ಯನವರೂ ಈ ಚಿತ್ರದಲ್ಲಿ ಕಾಣುವರು. | ತಾ ೮-೬-೫೮ ರಂದು ಭಾರತ ರತ್ನ ಎಂ. ವಿಶ್ವೇಶ್ಯರಯ್ಯನವರ ಅಧ್ಯಕ್ಷತೆಯಲ್ಲಿ ಜರು ಗಿದ ನಮ್ಮ ವಜ್ರ) ಮಹೋತ್ಸವ ಉತ್ಸವಕ್ಕಾಗಿ ಅಭಿವಂದನೆಗಳನ್ನು ಶುಭ ಸಂದೇಶಗಳನ್ನು ಕಳಿಸಿದ ಎಲ್ಲ ಹಿತೈಷಿಗಳಿಗೂ, ಸ್ನೇಹಿತರಿಗೂ, ಪ್ರೇಕ್ಷಕರಿಗೂ ಕೃತಜ್ಞತೆಗಳನ್ನು ಸಲ್ಲಿಸು ತ್ತೇವೆ, ಮತ್ತು ಬೆಂಗಳೂರ ಹೊಟಿಲ್‌, ಅಸೋಸಿಯೇಶನ್‌, ದಿ ಆಲ” ಮೈಸೂರ ಹೊಟಿಲ ಅಸೋಸಿಯೇಶನ್‌ ಮತ್ತು ಹೊಟಿಲ್‌, ಕೋ-ಆಪರೇಟಿವ ಸೊಸೈಟಿ ಲಿ. ಇವುಗಳ ಸದಸ್ಯ ರಿಗೂ ಹಾಗೂ ವ್ಯವಸ್ಥಾಪಕ ಸಮಿತಿ ಸದಸ್ಯರಿಗೂ ಅವರು ನಮ್ಮ ಸಂಸ್ಥಾಪಕ ಅಧ್ಯಕ್ಷರಾದ ಕಟಿ ಅಪ್ಪಣ್ಣ ಇವರಿಗೆ ಈ ಉತ್ಸವದಲ್ಲಿ ಕಾಸ್ಕೆಟಗಳನ್ನು ಮತ್ತು ಮಾನಪತ್ರಗಳನ್ನು ಕೊಟ್ಟು ಗೌರವಿಸಿದ್ದ ಕ್ಕಾಗಿ ನಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಸಂದೇಶಗಳನ್ನು ಕಳಿಸಿದ ಸರ್ವರಿಗೂ ಈ ಮೂಲಕ ವೈಯಕ್ತಿಕವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. ತಂತಿ :-- ಅನ್ನಪೂರ್ಣಾ ಯಾವಾಗಲೂ ಥಿಮ್ಮ ಶುಭಾಶಯ ಬಯಸುವ ಫೋ. ನಂ. ೪೮೩೮ ಹ್‌ ಕ್ಕೆ ಅಪ್ಪಣ್ಣ ಆ್ಯಂಡ ಸನ್ಸ ಕಗಗ, ವಿಚಾರ ಲಹರಿ ಮಾನವ ಜಾತಿಯ ಮಹತ್ತಮ ಆವಿಷ್ಕ್ಯಾರವೆಂದರೆ ಆತ್ಮ ; ನಾಗರಿಕತೆಯ ಅತ್ಯು- ದಾತ್ತ ದಾನವೆಂದರೆ «ತಾನು? ಎಂಬ ಪುಸ್ತಕ. ನಾವೆಲ್ಲರೂ ಈ ಮೋಹಕ ಪುಸ್ತಕವನ್ನು ಓದುತ್ತಲೇ ಇದ್ದೇವೆ. ಆದರೆ ಎಂದು ಅದು ಪ್ರಾರಂಭವಾಯಿತ್ಕು ಎಂದು ಕೊನೆಯ ಪುಟಕ್ಕೆ ಬರುವೆವು ಎಂದು ಹೇಳಬಲ್ಲವರಾರೂ ಇಲ್ಲ. ಪ್ರತಿಯೊಬ್ಬನೂ ಒಂದಿನ ತಲೆ ಮಾರುಗಳಿಂದ ದಾಯವಾಗಿ ಬಂದ ಸಂಸ್ಕಾರದ ಬಲದಿಂದ ತನ್ನ ಆತ್ಮವನ್ನು ತಾನೇ ಸೃಷ್ಟಿಸಿಕೊಳ್ಳ ಬೇಕಾಗುವುದು. ಆತ್ಮವು ಸಮುದ್ರದಾಚೆಯ ಪಯಣಿಗನಂತೆ ದೂರ ದಿಂದ ಬರುತ್ತದೆ. ಈ ಅಪರಿಚಿತ ಅತಿಥಿ ಹೊಸಲು ದಾಟ ಒಳಗೆ ಬರುತ್ತಾನೆ, ಗೃಹಿಣಿ ಅವನನ್ನು ಸ್ವಾಗತಿಸುತ್ತಾಳೆ, ಅವನು ಜೀವನದ ಅಗ್ನಿಸ್ಟಿ ಕೆಯ ಬಳಿ ಕುಳಿತುಕೂಳ್ಳು- ತ್ತಾನೆ. ಅವನು ಅವಳ ಕಣ್ಣುಗಳಲ್ಲಿ ತನ್ನ ಪ್ರತಿಬಿಂಬವನ್ನು ಕಾಣುತ್ತಾನೆ. ಅಂದಿನಿಂದ ಈರ್ವರೂ ಒಂದಾಗಿ ಬಾಳುತ್ತಾರೆ, ತಮ್ಮ ಭಿನ್ನತೆಯನ್ನು ಪ್ರೇಮದ ಸುದೀರ್ಥ ನಿಸ್ಮೃ ತಿಯಲ್ಲಿ ಮುಳುಗಿಸುತ್ತಾರೆ. ಸ್ವಾಮಿ ಆನಂದಾಚಾರ್ಯ ಮನುಷ್ಯನ ಪರಮ ಔದಾರ್ಯ ಮತ್ತು ಪ್ರಾಮಾಣಿಕತೆಗೆ ಒಂದೇ ಉತ್ತಮ ಪರೀಕ್ಷೆ ಯಿದೆ--ತಾನು ತಪ್ಪು ಮಾಡಿದಾಗ ಆತ ಹೇಗೆ ನಡೆದುಕೊಳ್ಳುತ್ತಾನೆ ಎಂಬುದೇ ಆ ಪರೀಕ್ಷೆ.... ಬೀಗಿಕೊಂಡು ಕ್ಷಮೆ ಬೇಡುವುದೆಂದರೆ ಗಾಯದ ಮೇಲೆ ಬರೆ ಎಳೆದಂತೆ. ನೊಂದವನು ತನ್ನನೇಲಾದ ತಪ್ಪಿಗಾಗಿ ಪರಿಹಾರವನ್ನು ಅಪೇಕ್ಷಿಸುವುದಿಲ್ಲ, ತನಗಾದ ನೋವಿಗೆ ಉಪಚಾರವನ್ನು ಬಯಸುತ್ತಾನೆ. ಎಇಲಸ್ಟ್ರೇಟಿಡ್‌ ವೀಕ್ಲಿಯಿಂದ ೨ ಭಗವಂತನ ಸೃಷ್ಟಿ ಚಿತ್ರ ನಿಚಿತ್ರ. ಜಟಕಾ ಗಾಡಿಯ ಕುದುರೆ ಲಂಗು ಲಗಾಮಗಳನ್ನು ಕಟ್ಟಸಿಕೊಂಡು ದುಡೀದೆ ದುಡಿಯುತ್ತದೆ. ಪಟ್ಟದ ಕುದುರೆ ವಸ್ತ್ರಾಭರಣ ಭೂಷಿತವಾಗಿ ರಾಜ ವೈಭವದಿಂದ ಪೂಜೆ ಮಾಡಿಸಿಕೊಳ್ಳುತ್ತದೆ. ಆಡು ಬಡ ಜಂತುವಾ ಗಿದ್ದು ಬೆಳಗ್ಗೆದ್ದರೆ ಅಸಹಾಯನಾಗಿ ಕಟುಕರ ಕೈಯಲ್ಲಿ ಕಡಿಸಿಕೊಳ್ಳುತ್ತದೆ. ಅದರ ಜನ್ಮ ಹಾಗೇ, ಇದರ ಜನ್ಮ ಹೀಗೆಯೇ | ಹೂವು ದೇವರ ತಲೆಯ ಮೇಲೆ ಕೂತು ಬಾಡಿ ನಿರ್ಮಾಲ್ಯವಾಗಬೇಕು. ಸಾಂಬ್ರಾಣಿ ಅವನ ಮುಂದೆ ಬೆಂಕಿಗೆ ಬಿದ್ದು ಕುದಿದು ಹೊಗೆಯಾಡಿ ಅದೃಶ್ಶವಾಗಬೇಕು. ಆಗಲೇ ಅದಕ್ಕೆ ಮುಗಿವು, ಮುಕ್ತಿ. ಆಗಲೇ ಪ್ರಾಯಶಃ ಅದರ ಜನ್ಮ ಸಾರ್ಥಕ, ಸೃಷ್ಟಿ ಸಫಲ. ಅದನ್ನು ಹೂವಿನಂತೆ ನೋಯಿಸದೆ ಹಾಗೆ ಮುಡಿದಕೆ ವಾಸನೆ ಹೊರಟೀತೇ ? ಬೆಂಕಿಗೆ ಹಾಕಬೇಕು, ಆಗಲೇ ಅದರ ಸುವಾಸನೆ. ಈ ಅಗ್ನಿ ಸಂಸ್ಕಾರ ಅದಕ್ಕೆ ಉಪಕಾರವೋ ಅಸಕಾರವೋ ಸುಖವೋ ದುಃಖವೋ ಕೇಳಬಲ್ಲವರಾರು? ಸಾಂಬ್ರಾಣಿ ಒರಟು, ಬಣ್ಣ ನಿಲ್ಲ ಬೆಡಗಿಲ್ಲ, ಹೂವು ಸುಂದರ ರಸರಸವಾಗಿ ಮಕರಂದದೊಡಗೂಡಿ ಮುಟ್ಟದರೆ ಮುಡಿದರೆ ನಲುಗಿ ಬಾಡಿ ನಿರ್ಮಾಲ್ಯವಾಗುತ್ತದೆ. ಇದಕ್ಕಾಗಿ ಹೂನಿಗೆ ಶ್ಲಾಘನೆ ಸಲ್ಲ ಬೇಕೆ? ಸಾಂಬ್ರಾಣಿಯನ್ನು ಬೆಂಕಿಗೆ ಹಾಕಿ ಸುಡದ ಹೊರ್ತು ವಾಸನೆ ತೋರದು, ಇದು ಅದರ ದೋಷವೇ? ೨. * ಶ್ರೀಪತಿಯ ಕಥೆಗಳು?» ; ಶ್ರೀ ಪಾಟೀಲ ಮಾನವೇಂದ್ರ ಬೆಂಗಳೂರು ಕಾಶ್ಮೀರ ಪ್ರಿನ್ಸೆಸ್‌ ವಿವರಾನ ದುರ೦ತ ಲಿ0೫607860 17017 1179 ೦೦% 77081711 3771130088 ( ೮ಂ೦))710%! 1958, 1100 21114411119 77046, 125 18070/0710 (6617071 ೫. 1116. 17761181 ೮1110೫ 211161 60 7: 8810೦ ೫118117 110೬9, 1301/3187, 112 21877 1958. ೫ಃ106 ೫೩, 12,50 7೫, ೦೫1], 17೭.216 ೧೨೧ ಕಾಶ್ಮೀರ ಪ್ರಿನ್ಸೆಸ್‌ ವಿಮಾನ ದುರಂತ ಸೀ ಮೂಲ: , ಸಂಗ್ರಹಾನುವಾದ : ಎ. ಎಸ್‌. ಕರ್ಣಿಕ ನಿ. ಎಂ. ಇನಾಂದಾರ್‌ ೧೯೫೫ ಏಪ್ರಿಲ ೧೧ನೇ ದಿನ ಹಾಂಕಾಂಗಿನಿಂದ ಜಕಾರ್ತಾಕ್ಕೆ ಸಾಗಿದ್ದ ಭಾರತದ ಭವ್ಯ ಸಾರಿಗೆ ನಿಮಾನ " `ಶಾಶಿ ಮರ್‌ ಪ್ರಿನ್ಸೆಸ್‌? ಸಮುದ್ರ ಮಧ್ಯದಲ್ಲಿ ಸ್ಫೊ ಟವಾಗಿ' ಬಿತ್ತು. ಇತಿಹಾಸ ದಲ್ಲಿಯೇ ದುರಂತಕರಪೆನಿಸಿದ. ಈ ನಿಮಾನ ಅಸಘಾತ ಜೈನಿಕನಾಗಿರದೆ ಮಾನವಕ್ಕ ತವಾಗಿತ್ತು. ಕಮ್ಯು ನಿಸ್ಸ್‌ ಚೀನದ ಪ್ರಧಾನಮಂತ್ರಿ ಚೌ-ಎನ್‌-ಲಾಯ್‌ ಇದರಲ್ಲಿ ಹೋಗಲಿರುವರೆಂದೆಣಿಸಿ ಕಮ್ಮು ಸಿಸ್ಟ್‌ ದ್ರೇಸಿ ಚಿಯಾಂಗರ ಪಕ್ಷಪಾತಿಗಳು ನಡೆಸಿದ ಹೇಯ ಒಳಸಂಚಿನ ಫಲವಾಗಿ ಒಂದು ಹೂಶಾ ನಿಮಾನವೂ ೧೬ ಜನರೂ ದುರಂತ ಮೃತ್ಯುವಶರಾದರು. ಈ ಅಂತಾರಾಷ್ಟ್ರೀಯ ಪಾತಕದ ಮೇಲೆ ಕೆಲ ನಿದೇಶಿ ಸುದ್ದಿ ಸಂಸ್ಥೆಗಳೂ ಅಧಿಕಾರಿಗಳೂ ಸುಳ್ಳು ವರದಿಗಳಿಂದ ಮುಸುಕೆಳೆಯಲು ಯತ್ನಿಸಿದರು. ಸತ್ಯ ಹೊರಬಿದ್ದರೂ ಅಪರಾಧಿಗೆ ಚಿಯಾಂಗ್‌ ಸರಕಾರ ರಕ್ಷಣೆಕೊಟ್ಟು ತಾನೇ ಈ ದ್ರೋಹದ ಕರ್ತನೆಂದು ತೋರಿಸಿಕೊಟ್ಟತು. ಆ ಅಪಘಾತದಲ್ಲಿ ಉಳಿದು ಬಂದ ಮೂವರಲ್ಲೊಬ್ಬರ ಬಾಯಿಂದ ಆ ರೋಮಾಂಚಕ ಆಖ್ಯಾ ಯಿಕೆ ಬಂದಿದೆ. ತ್‌ ೧೦, ೧೯೫೫, ಮಧ್ಯಾಹ್ನದ ಊಟ ಹೋಗಬೇಕಾಗಿತ್ತು. ಜಕಾರ್ತಾದಿಂದ ನೇರ ವನ್ನು ಬೇಗನೆ ಮುಗಿಸಿಕೊಂಡು ನಾನು ಸಾಂತಾ ವಾಗಿ ಮುಂಬಯಿಗೆ ಹಿಂದಿರುಗುವುದೆಂದು ಕ್ರೂರು ವಿಮಾನನಿಲ್ಮಾಣಕ್ಕೆ ಬಂದಾಗ ಕ್ಮಾಶೀ _ ಕಾರ್ಯಕ್ರಮ ಗೊತ್ತಾಗಿತ್ತು. ರ ದ್ರನ್ಸೆಸ್‌ ವಿಮಾನ ಹೊರಡುವು ಹನ್ನೊಂದು ಜನ ಪ್ರಯಾಣಿಕರು: ದಕ್ಕೆ ಎರಡು ಗಂಟಿ ತಡವೆಂದು ವಿಮಾನದ ಚಾಲಕವರ್ಗಕ್ಕೆ ಸೇರಿದ ತಿಳಿಯಿತು. ಅದರ ಯಂತ್ರ ಭಾಗ ಎಂಟು ಜನ-ಹೀಗೆ ಹತ್ತೊಂಬತ್ತು ಗಳೆ ಮೇಲ್ವಿಚಾರಣೆಯ ಕೆಲಸ ಜನರನ್ನು ಕರೆದುಕೊಂಡುಹೋಗು ಪೂರ್ತಿಯಾಗಿರಲಿಲ್ಲವೆಂದೇ ಹೊರ ತ್ತಿದ್ದ ಆ ವಿಮಾನ ಹಾಂಗಕಾಂಗ್‌ ಡುವುದಕ್ಕೆ ತಡವಾಗಿತ್ತು. ಆ ವಿ- ನಿಂದ ಹೊರಟು ಐದೂವರೆ ಗಂಟಿ ಮಾನ ಜಪ ಮಧ್ಯಾಹ್ನ ಮುಂಬ ಒಟ್ಟ ಆದಾಗ ಅಕಸ್ಮಾತ್ತಾಗಿ ಅಪಘಾತ ಯಿಯಿಂದ ಹೊರಟು ಕಲ್ಕತ್ತೆಯ ಜ್‌ ಕ್ಕೀಡಾಯಿತು. ಆ ಅಪಘಾತಕ್ಕೀ ಮಾರ ವಾಗಿ ಮೊದಲು ಬ್ಲಾಂಕಾ- 1" ೩ ಅದರಕೊಳಗಿನಿಂದ ಪ ಡ್ಗ್‌ ಗೆ” ಅಲ್ಲಿಂದ ಹಾಂಗಕಾಂಗಗೆ ಬಂದ ಬರೆ! ಮೂವರಲ್ಲಿ ನಾನೊಬ್ಬ, ಹೋಗಿ ಹಾಂಗಳಾಂಗ”ನಿಂದ ಅಪಘಾತ ಒದಗಿದ ರೀತಿ, ಅದ ಬಾಂಡುಂಗ್‌ ಪರಿಷತ್ತಿಗೆ ಹೋಗಲಿದ್ದ ಚೀನಿ ರಿಂದ ನಾವು ಪಾರಾಗಿ ಉಳಿದ ಬಗೆಯನ್ನು ಪ್ರತಿನಿಧಿಗಳನ್ನು -ಕರೆದುಕೊಂಡು ಜಕಾರ್ತಾಕ್ಕೆ ಇಲ್ಲಿ ವಿವರಿಸಬೈಕಾಗಿದೆ.. ಆ ವಿವರಗಳನ್ನು ನೆನೆ ೧೨೨ ಇಕ್‌ ಎ. ಎಸ್‌, ಕರ್ಣಿಕ್‌ ಚ ಇ ೨ ಜಿ 2 ಕಾಶ್ಮೀರ ಪ್ರಿ ಸ ನ ದಾಗ ಸಾವಿನೊಡನೆ ನಾವು ನಡೆಸಬೇಕಾದ ಸೆಣಸಾಟದ ಕಲ್ಪನೆ ಬರಬಹುದಲ್ಲದೆ ಆ ಭವ್ಯ ವಿಮಾನಕ್ಕೆ ಒದಗಿದ ದುರಂತ ಒಂದು ಆಕಸ್ಮಿಕ ಘಟನೆಯಾಗಿರದೆ ಅಂತರರಾಷ್ಟ್ರೀಯ ಪ್ರೆಂಡಾಟಿ ಕೆಯ ಪರಿಣಾಮ ಎನ್ನುವುದೂ ಸ್ಪಷ್ಟವಾಗು ತ್ತದೆ. ಕಾಶ್ಮೀರ ಪ್ರಿನ್ಸೆಸ್‌ ಎಂದು ರಮ್ಯಮನೋಹರ ವಾದ ಹೆಸೆರು ಪಡೆದಿದ್ದ ಅದು ಕಾನ್‌ಸ್ಟ ಲೇಶನ್‌ ಜಾತಿಯ ಅತಿ ದೊಡ್ಡ ವಿಮಾನ. ಭಾರತೀಯ ವಿಮಾನ ಸಾರಿಗೆ ಸಂಸ್ಕೆಯವರು ತಮ್ಮ ಖಂಡಾಂತರ ವಿಮಾನ -ಸಾರಿಗೆಗಾಗಿ ಅದನ್ನು ಕೊಂಡು ನಾಲ್ಕು ವರ್ಷವಾಗಿತ್ತು. ಆ ಅವಧಿಯಲ್ಲಿ ಅದು ೧೧,೧೬೩ ಗಂಟಿಗಳ ಪ್ರಯಾ ಣಾವಧಿಯಲ್ಲಿ ಮೂರು ಕೋಟಿ ಮೈಲು ಉ- ಡ್ಡಾಣ ಮಾಡಿತ್ತು. ಅದರ ಹೆಸರು ಕಾಶ್ಮೀರದ ರಾಜಕುವರಿಯೆಂದಿದ್ದರೂ ಅದು ಹುಟ್ಟಿದ್ದು ಕಾಲಿ ಫೋರ್ನಿರ್ಯಾದಲ್ಲಿ, ಲೋಕ ವಿಖ್ಯಾತ ಚಿತ್ರ ಪಟ ಸಂಸ್ಥೆಯಾದ ಹಾಲಿವುಡ್ಡಿನ ಹತ್ತಿರವೇ ಇದ್ದ ಲಾಕ್‌ಹೀಡ್‌ ವಿಮಾನ ತಯಾರಕರ ಈ ಘನವಾದ ವಿಮಾನ ಶಿಲ್ಪದ ತೂಕ ಸುಮಾರು ೪೮ ಟನ್‌ ಇದ್ದಿತು. (೧.೦೭,೦೦೦ ಪೌಂಡು ). ತನ್ನ ನೂರಾರು ಸಾರಿಗೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ವಿಜ್ಞಾನಿಗಳನ್ನು, ರಾಜ ಕಾರಣಿಗಳನ್ನು, ಲೇಖಕರನ್ನು, ಮುತ್ಸದ್ದಿಗಳನ್ನು ಪ್ರಪಂಚದ ಸುತ್ತಲೂ ಆದು ಕರೆದೊಯ್ದಿತ್ತು. ಈ ವಿಮಾನ ಪ್ರಧಾನ ಮಂತ್ರಿ ಪಂಡಿತ ನೆಹರೂ ಅವರನ್ನು ಪರದೇಶಗಳಿಗೆ ಕರೆದೊಯ್ದ ಶ್ರೇಷ್ಠ ಯಂತ್ರ ಮಾತ್ರವಲ್ಲದೆ ನೋಡಿದವರ ಕಣ್ಸೆಳೆ ಯುವ ಒಂದು ಕಲಾಕೃತಿಯೂ ಆಗಿತ್ತು. ಈ ದುರಂತದ ಕತೆಯನ್ನು ಹೇಳಲು ಸಾಧ್ಯ ವಾಗುವಂಕಿ ದೈವವಶಾತ” ಬದುಕಿಬಂದ ನಾನು, ಅನಂತ ಶ್ರೀಧರ ಕರ್ಣಿಕ, ನಮ್ಮ ವಿಮಾನ ಸಾರಿಗೆ ಸಂಸ್ಥೆ ಯಲ್ಲಿಯ ಮೆಂಟಿನನ್ಸ ಎಂಜಿನಿಯ ರರಲ್ಲಿ ಒಬ್ಬ. ಸಾರಿಗೆ ಹೊರಡುವ ಮುನ್ನವಿಮಾ ನದ ಎಲ್ಲ ಯಂತ್ರ ಭಾಗಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಯಂತ್ರ ಪ್ರಯಾಣಯೋಗ್ಯವಾಗಿ ಇ ನಿಮಾನ ದುರಂತ ೧೨೩ ದೆಯೆ ಇಲ್ಲವೆ ಎನ್ನುವುದನ್ನು ನಿರ್ಧರಿಸಿ ಅದನ್ನು ಸಜ್ಜುಗೊಳಿಸುವ ಕೆಲಸ ನಮ್ಮದು. ಸಾಮಾನ್ಯ ವಾಗಿ ಚಾಲಕವರ್ಗದವರೊಡನೆ ನಾವು ವಿಮಾನ ದಲ್ಲಿ ಹೋಗುವದಿಲ್ಲ. ಆದಕೆ ನಿಯತ ಕಾರ್ಯ' ಕ್ರಮಗಳಿಗೆ ಬಾಹಿರವಾದ ಪ್ರಯಾಣಗಳನ್ನು ಮಾಡಬೇಕಾದಾಗ ಯಾವಾಗಲೂ ಒಬ್ಬ ಐಂಜಿ ನಿಯರ ವಿಮಾನದ ಜೊತೆಯಲ್ಲಿ ಹೋಗಬೇಕೆ ನ್ನುವುದು ಪರಿಪಾಠ. ಹಾಂಗಕಾಂಗ್‌ನಿಂದ ಜಕಾ ರ್ತಕ್ಕೆ ಈ ವಿಮಾನ ಚೀನೀ ಪ್ರತಿನಿಧಿಗಳನ್ನು ಒಯ್ಯಲು ವಿಶೇಷ ಪ್ರಯಾಣ ಮಾಡಬೇಕಾ ಗಿತ್ತು. ಅಂತೆಯೇ ನಾನು ಹೊರಡಬೇಕಾ ಗಿತ್ತು. ನಾನು ಹೊರಡಬೈಕಾದದ್ದು ಮುನ್ನಾ ದಿನ' ಮಾತ್ರ ನನಗೆ ತಿಳಿದು ತೀರ ಬೇಸರವಾ ಗಿತ್ತು. ಮುಂಬಯಿಯಿಂದ ಹಾಂಗ್‌ಕಾಂಗ್‌”, ಅಲ್ಲಿಂದ ಜಕಾರ್ತಾ, ಅಲ್ಲಿಂದ ತಿರುಗಿ ಮುಂಬೈ ಹೀಗೆ ಪ್ರಯಾಣ ಮಾಡಬೇ ಕಾದ್ದರಿಂದ ವಿಶ್ರಾಂ ತಿಗೆ ಅವಕಾಶವೇ ಇರಲಿಲ್ಲ. ನನ್ನ ಬೇಸರಕ್ಕೆ ಅದೇ ಮುಖ್ಯ ಕಾರಣವಾಗಿತ್ತು. ಮ ಯೋಚನೆಯಲ್ಲಿರುವಾಗಲೆ ಬ್ಯಾಂಕಾಕ್‌ ವರೆಗೆ ವಿಮಾನವನ್ನು ನಡೆಸಿಕೊಂಡು ಹೋಗ ಬೇಕಾಗಿದ್ದ ಕಮಾಂಡರ್‌ ನೀವ್ಸ ನನ್ನನ್ನು ಕುರಿತು, "ನೀನೂ ಬ್ಯಾಂಕಾಕ್‌ ವಕೆಗೇನಪ್ಪ?” ಎಂದು ಕೇಳಿದ, ,. ಬ್ಯಾಂಕಾಕ್‌ ವರೆಗಾದರೆ ಸುಖವಾಗಿ ಬರು ತ್ತಿದ್ದೆ, ಜಕಾರ್ತಾಕ್ಕೆ ಹೋಗಬೇಕು. “ “ ಪುಣ್ಯವಂತ ನೀನು ಹಾಗಿದ್ದರೆ. ಹಾಂಗ್‌- ಕಾಂಗ್‌ನಿಂದ ನಿಮ್ಮ ವಿಮಾನದಲ್ಲಿಯೇ ಚೀನದ ಮುಖ್ಯ ಮಂತ್ರಿ ಚೌಎನ್‌ಲೈ ಅವರು ಬಾಂ- ಡುಂಗ ಪರಿಷತ್ತಿಗಾಗಿ ಪ್ರಯಾಣಮಾಡಲಿದ್ದಾಕೆ' ಎಂದ ಸಹ-ವೈಮಾನಿಕ ಗೋಡಬೋಲೆ. ನನಗೆ ಅದನ್ನು ಕೇಳಿ ಹೆಮ್ಮೆಯೆನಿಸಲಿಲ್ಲವೆ ? ಯಾರಿಗೆ ಅನಿಸಲಿಕ್ಕಿಲ್ಲ 9 ಸಾಂತಾಕ್ರೂರುತ್‌ ವಿಮಾನ ನಿಲ್ದಾ ಣವನ್ನು ಬಿಟ್ಟು ಕಾಶ್ಮೀರ ಪ್ರಿನ್ಸೆಸಸ ವಿಮಾನ ಅಂತರಿಕ್ಷ ೧೨೪ ಕ್ಕೇರುತ್ತಿದ್ದ ಹಾಗೆ ವಿಮಾನದಲ್ಲಿಯ ಪ್ರಯಾಣಿಕ ರನ್ನುದ್ದೇಶಿಸಿ ಅದರಲ್ಲಿಯ ಉಪಚಾರಿಕೆಯಾಗಿದ್ದ ವಾಂ ಗ್ಲೋರಿಯಾ ಬೆರಿಯ ಸ್ಪ ಸ್ಪಷ್ಟ ಮಧುರ ವಾದ ದನಿ ಧ್ವನಿವಾಹಕದಲ್ಲಿ ಕೇಳಬರುತ್ತಿತ್ತು. ದ್ದ ಪಟ್ಟಿಗಳನ್ನು ಹೇಗೆ ಮತ್ತು ಯಾವ ಸಂದರ್ಭದಲ್ಲಿ ಕಟ್ಟಿ ಕೊಳ್ಳಬೇಕೆಂಬ ಬಗ್ಗೆ ಆಕೆ ಔಪಚಾರಿಕವಾಗಿ ಹೇಳುತ್ತಿದ್ದಳು. ಅದೊಂದು ಆಕೆಯ ಮೊದಲ ಕೆಲಸ, ಹಾಗೆ ಆಕೆ ಹೇಳುತ್ತಿದ್ದುದನ್ನು ಐವತ್ತು ಬಾರಿಯಾದರೂ ಕೇಳಿದ್ದ ನನಗೆ ಆ ದನಿ ಆ ಮಾತು ಐಲ್ಲವೂ ಪರಿ ಗ್ಲೋರಿಯಾ ಮ್ಳ ತ್ಯುನಿನೆದುರಲ್ಲೂ ಕರ್ತವ್ಯ ಚಿತವಾಗಿಯೆ ಇದ್ದವು. ಮೊದಲು ಎಲ್ಲರಿಗೂ ಸೌಹಾರ್ದದ ಸ್ವಾ ಗತ ಹೇಳಿ ಆಮೇಲೆ ಪಟ್ಟಿ ಗಳನ್ನು ಫು” ಅದಾದ ಮೇಲೆ ತೇಲು ಕವ ಚಗಳನ್ನು ಅಪಘಾತವಾದ ಪ್ರಸಂಗದಲ್ಲಿ ಉಪ- ಯೋಗಿಸುವ ವಿಧಾನವನ್ನು "ಸಂತು ಹೇಳುತ್ತಿ ದ್ವಳು. ಆಕೆಯೆ ದನಿ ಎಂದಿನಂತೆಯೆ ಸ್ಪಷ್ಟ ಮಧುರವಾಗಿ ಕೇಳಬರುತ್ತಿತ್ತು. “ಈತೇಲು ಕವಚ (ಲೈಫ್‌ಜಿಕೆಟ್‌) ಗಳನ್ನು ಧರಿಸಬೇಕಾದ ಪ್ರಸಂಗ ಒರಲಾರದು. ಅದನ್ನು ಹೇಳಬೇಕಾದುಡೊಂದು ಉಳತಚ್ಛಾ ಮತ್ತು. ಕಸ್ತೂರಿ ಶ್‌ ನಿಯಮ, ನಿಮ್ಮ ಹತ್ತಿರವೇ ಇದ್ದ ಕವಚವನ್ನು ಹೀಗೆ ಧರಿಸಬೇಕು. ಆ ಮೇಲೆ ಅದರ ಮಂಡಿ ಕೀ(ಲನ್ನು ( ಕುಣಿಕೆ) ಎಳೆದರೆ ಅದು ಉಬ್ಬು- ತ್ತದೆ, ಇದನ್ನು ಉಪಯೋಗಿಸಬೇಕಾದ ಸಂದ ರ್ಭದನ್ಲಿ ಒಂದು ಎಚ್ಚರವನ್ನು ವಹಿಸಲೇ(ಬ್ಛೇಕು, ವಿಮಾನದಿಂದ ಳಗ ಹೊರಬೀಳುವ ಮುನ್ನ ಸರ್ವಥಾ ಕಣಿಕೆಯನ್ನು ಬಿಚ್ಚಬಾ ರಡ್ಡ್‌ ನಯವಿನಯಗಳಿಂದ ಕೂಡಿದ ಮಾತುಗಾರಿಕೆ ಗ್ಲೋರಿಯಾಳದು. ಇಪ್ಪತ್ತುಮೂರು ವರ್ಷದ ಚೆಲುವೆ. ಪಾಶಿ ಕಿಮಾತ್ಮ್ಮ ಸಂಗೀತದ ಅಭ್ಯಾಸ ಮಾಡಿ ಪ್ರಶಸ್ತಿ ಯನ್ನು ಪಡೆದವಳು. ಸಂಗೀತಕಲೆ ಯನ್ನಾತ್ರಯಿಸಿ ಆಕೆ ಬೇಕಾದ ಹಾಗೆ ಹೆಸರು ಗಳಿಸಬಹುದಿತ್ತು. ಆದಕೆ ದೇಶಾಂತರದ ಜನ ಗಳನ್ನು, ಭೂಪ್ರದೇಶಗಳನ್ನು, ದೃಶ್ಯಗಳನ್ನು ನೋಡಿ ಅಂತರಂಗದ ಕಿತಿಜಗಳನ್ನು ವಿಸ್ತರಿಸು ವುದೇ ನಿಜವಾದ ವಿದ್ಯಾಭ್ಯಾಸ ಎಂದು ಆಕೆ ನಂಬಿದ ಹಾಗಿತ್ತು ಇಂದು ಲಂಡನ್‌ ಆದರೆ ನಾಳೆ ನ್ಯೂಯಾರ್ಕ್‌, ನಾಡಿದ್ದು ಸಿಂಗಾಪುರ ಎಂದು ಗಗನವಿಹಾರಿಯಾಗಿ ವೈವಿಧ್ಯಪೂರ್ಣ ವಾದ ವಿಶಾಲ ಪ್ರಪಂಚವನ್ನು ನೋಡಬೇಕೆಂಬ ಆತುರಕ್ಕೆ ಮಣಿದು ವಿ ಅಷಾನಗಳ್ಪ 5 ಉಪಚಾ ೨ಿಕೆಯೆಂದು ಕೆಲಸಕ್ಕೆ ಸೆ (ರಿದ್ದಳು. ಕಾಶ್ಮೀರ್‌ ಪ್ರಿನ್ಸೆಸ್‌ ವಿಮಾನ” ಭಾರತಕ್ಕೆ ಬಂದಾಗಿನಿಂದ ಆರಕೊಡನೆ ಆಕೆಯ ಸಂಬಂಧ ಕಟಿವಾಗಿ ಬೆಳೆ ದಿತ್ಮು. ಮುಂಬೈಯಿಂದ ಹೊರಟ ವಿಮಾನ ಸಕಾಲ ದಲ್ಲಿ ಕಲಕತ್ತೆಯನ್ನುತಲುಪಿ ಅದೇ ರಾತ್ರಿ ಬ್ಯಾಂ ಕಾಕ್‌ಗೆ ಪ್ರಯಾಣ ಬೆಳೆಸಿತು. ಯಾವ ಅಡೆ ತಡೆಯೂ ಇಲ್ಲದೆ ಗಗನಗಂಭಿ(ರವಾಗಿ ರಾತ್ರಿ ತಹ ತಕಛೇು ಯುದ್ಧಕ್ಕೂ ಹಾರಿ ಬೆಳಗಿನ ಸುಮಾರಕ್ಕೆ ಬ್ಯಾಂ” ಕಾಕ್‌ ತಿಸಿ ಅಂದು ಏಪ್ರಿ ಸೀ ಸ್‌ ೧೯೫೫, ಗುರುವಾರ. ವಿಮಾನದಿಂದಿಳಿದು ಡಾನ್‌ಮು-ಆಂಗ ವಿಮಾನ ನಿಲ್ದಾ ಇದಲ್ಲಿಯ ಕಟ್ಟಡಗಳ ಕಡೆಗೆ ಸಾಗುತ್ತಿ- ಡೆ ಕಾಶ್ಮೀರ ಪ್ರಿ ದ್ಹಾಗ ಲದುರಿಗೆ ಹೆಸರಾಂತ [ಮಾಫಿಕ ಕಪ್ತಾನ ನಾಗಿದ್ದ ಕ್ಯಾಪ್ಟನ್‌ ಜಕಾರನನ್ನು ಕಂಡು ನಮ ಸ್ಮರಿಸಿದಾಗ ಅವನು “ಹೇಗಿದೆ ವಿಮಾನ? ಎಂದು ದಕ್ಕೆ “ಕೂದಲೆಳೆ ಅಲುಗಾಡದ ಹಾಗೆ ಇಲ್ಲಿಯ ವೆ! ಬಂದಿದೆ” ಎಂದೆ. :. ನೋಡಿದ ಯಾರೂ “ ಈತ ಐಎಂದಕೆ ನಿಜವಾದ ವೈಮಾನಿಕ” ಎನ್ನುವ ಹಾಗಿತ್ತು ಆತನ ನ ವಿಶ್ರಾಂತಿ ಗೃ ಹಕ್ಕೆ ಬಂದು ಮುಂಜಾವಿನ ಫಲಾಹಾರವನ್ನು ತು ಇಎಯುತ್ತಿ ದಧ್ವಹಾಗೆ ಸಹ-ವೆ ಮಾನಿಕನಾದ ಕ್ಯಾಪ್ಟ ನ್‌ ದೀಕ್ಷಿತ. ಬಂದು “ಟೂ ಬರುವವ- ನಲ್ಲವೇನೂ? ಸರಿ ಹಾಗಿದ್ದರೆ--” ಎಂದ: ಹೇಳಿ ಹೊರಟುಹೋದ. ನಾನು ವಿಮಾನಕ್ಕೆ ಹಿಂದಿರುಗಿದಾಗ ಡಿಕುನ್ಹಾ ಯಂತ್ರಪರೀಕ್ಷೆಗಳನ್ನುಮುಗಿಸಿದ್ದ. ಜಠಾರ ಮತ್ತು ದೀಕ್ಷಿತ ಅವರ ಚಾಲಕತ್ವದಲ್ಲಿ ವಿಮಾನ ಮತ್ತೆ ತನ್ನ ಪ್ರಯಾಣವನ್ನು ಮುಂದುವರಿಸಿತು. ಬ್ಯಾಂಕಾಕ್‌ನಿಂದ ಹಾಂಗ್‌ ಕಾಂಗ್‌ಗೆ ನಾಲ್ಕು ಗಂಟಿ, ಮಧ್ಯಾಹ್ನದ ಸುಮಾರಿಗೆ ನಾವು ಹಾಂಗ” ಕಾಂಗ್‌ ತಲುಪಿದಾಗ ನಿರಭ್ರವಾದ ಆಕಾಶದಲ್ಲಿ ಸ್ವಚ್ಛ ವಾದ ಬಿಸಿಲು ಹೊಳೆಯುತ್ತಿತ್ತು. , ಮುಂದಿನ ಪ್ರಯಾಣ ವಿಶೇಷವಾಗಿ ಏರ್ಪಡಿ ಸಿದ್ದು. ಹಾಂಗ್‌ಕಾಂಗ್‌ ವಿಮಾನ ನಿಲ್ಮಾ ಣದಲ್ಲಿ ಇಡೀ ವಿಮಾನದ ಸಮಗ್ರ ಪರೀಕ್ಷೆಯಾಗಿ ಹೊಸ ದಾಗಿ ಪೆಟ್ರೋಲು ಮತ್ತು ಉಳಿದ ಸಾಮಗ್ರಿಗ- ಳನ್ನು ಹಾಕಬೇಕು. ಹೀಗೆಂದು ಯಂತ್ರ ಚ ವನ್ನೇ ಲ್ಲ ನಾನು ಕೂಲಂಕಷವಾಗಿ ಪರೀಕ್ಷಿಸು ಕ್ಕೆ "ತೊಡಗಿದೆ. ಡಿ-ಕುನ್ಹಾ ಕಕ್ಕೆ ಯ ತೆ ಜಾ ಪೆಟ್ರೋಲು ತುಂಬುವುದನು ಪರಿಶೀಲಿಸು ತ್ತಿದ್ದ, ಚಾಲಕವರ್ಗಕ್ಕೆ ಸೇರಿದ ಉಳಿದವರು ವಿಶ್ರಾಂ ತಿಗ ಓಹದಲ್ಲಿ ಆ ಮಾಡುತ್ತಿ ದ ರು. ಅಂದು ಮಧ್ಯಾಹ್ನ ನಮ್ಮ ವಿಮಾನದ ಹೊರತು ಬೇರೆಯಾವ ವಿಮಾನವೂ ಅಲ್ಲಿಂದ ಹೊರಡುತ್ತಿರ ಲಿಲ್ಲವಾದ್ಮರಿಂದ ವಿಶ್ರಾ ಂತಿಗ್ಗ |ಹದಲ್ಲಿ ವಿಶೇಷ ಗದ ಲವಿರಲಿಲ್ಲ. ಪ್ರ ಜೂ ಮಾಡಲದ್ದ ಚೀನ ಸರಕಾರದ ಪ ಪ್ರತಿನಿಧಿಗಳು ಅದೇ ಬಂದಿದ್ದ ರು. ಅ ಚ್ಚುಕಟ್ಟಾಗಿ ವೇಷಭೂಷಿತರಾದ ಅವರು ಶ್ರ ಶ್ರೇಷ್ಠ ನ್ಸೆಸ್‌ ನಿಮಾನ ದುರಂತ ೧೨೫ ಮುತ್ಬದ್ದಿಗಳಿದ್ದ ಹಾಗಿತ್ತು. ಅವರ ಮಧ ದಲ್ಲಿ ನಿರೀಕ್ಷಿಸಿದಂತೆ ಚಾ- ಎನ್‌-ಲಾಯ್‌ ಕಾಣಲಿಲ್ಲ. ಅವರು ಬಂದಿರಲಿಲ್ಲವೆನ್ನುವುದು ಸ್ಪಷ್ಟ ವಾಗಿಯ ಇದ್ದಿತು. ಆದಕೆ ಯಾರು ಬಂದರು ರ ಬರ ಲಿಲ್ಲ ಎನ್ನುವ. ಬಗೆಯಲ್ಲಿ ಊಹಾಪೋಹ ನಡ ಸುವದು ವೆ [ಮಾನಿಕ ನೀತಿಯಲ್ಲವಾದ್ದ ರಿಂದ ಆ ವಿಷಯವನ್ನು ಯಾರೂ ಸ್ಪಷ್ಟವಾಗಿ ಮಾತನಾಡ ಲಿಲ. ಜಕಾರ್ತಾದ ವರೆಗೆ ವಿಮಾನವನ್ನುನಡಸಿಕೊಂ ಡು ಹೋಗಬೇಕಾಗಿದ್ದ ಕ್ಯಾ. ಜಠಾರ, ಸಹವೈ- ಮಾನಿಕ ಕ್ಯಾ. ದೀಕ್ಷಿತ, ಅಂತರಿಕ್ಷದಲ್ಲಿ ಮಾರ್ಗ ದರೃನ ಮಾಡುವ ಶ್ರೀ ಪಾಠಕ ಮತ್ತು ಉಪಚಾ ರಿಕೆಯಾದ ಗ್ಲೋರಿಯಾ ಊಟಿ ಮಾಡುತ್ತಿದ್ದ ಹಾಗೆ ಅವರ ಹತ್ತಿರದಲ್ಲಿಯ ತೆರವಾಗಿದ್ದ ಒಂದು ಕುರ್ಚಿಯನ್ನು ಒಬ್ಬ ಆಗಂತುಕ ಬಂದು ಆಕ್ರ- ಮಿಸಿದ. ಚಾಲಕವರ್ಗದವರಿಗಾಗಿ ಕಾದಿರಿಸಿದ ಸ್ಥಳದಲ್ಲಿ ಆತ ಹೀಗೆ ಬರುವುದು ಅನಿರೀಕ್ಷಿತ ವಾಗಿದ್ದಷ್ಟೇ ವಿಚಿತ್ರವೂ ಆಗಿದ್ದಿತು. ಬಂದವ ಒಬ್ಬ ಪಾಶ್ಚಿಮಾತ್ಮನ ಹಾಗಿದ್ದ. ಅನ್ಯೋನ್ಯ ಪರಿ ಚಯದ ಉಪಚಾರ ಆತನಿಗೆ ಅಗತ್ಯವೆನಿಸಲಿಲ್ಲ: ಬಲುದಿನದ ಸಲಿಗೆಯಿಂದೆಂಬಂತೆ, “ ಚೀನಿ ಪ್ರತಿನಿಧಿಗಳನ್ನು ಕರೆದುಕೊಂಡು ಹೋಗುವ ಚಾಲಕ ವರ್ಗದವರಲ್ಲರೇ ನೀವು ?” ಎಂದು ಕೇಳಿದ. ಇಂಥ ಪ್ರಶ್ನೆಗಳನ್ನು ಯಾರೂ ಉತ್ತರಿಸಜೇ- ಕಿರಲಿಲ್ಬ- ಅವರೆಲ್ಲರೂ ಸುಮ್ಮನಾಗಿಯೆ ಉಳಿ ದದ್ದ ನ್ನ್ನ ನೋಡಿ ಆತ, `ಈ ಚಿಂವಗಣ್ಣಿನ ಚೀನಿ ತೂ ಯಾವುದನ್ನೂ ಹೇಳುವುದಿಲ್ಲ' ಎಂದ್ಕ ಆತನ ಈ ಅಧಿಕಪ್ರಸಂಗದ ಪ್ರಶ್ನೆ ಗಳಿಂದ ತ್ಶ್ಮಾ ದೀಕ್ಷಿತನಿಗೆ ಸಂತಾಪವಾಗುತ್ತಿ ದ್ದೆ ಸ ಉದ್ವೇಗ ವನ್ನು ತಡೆಹಿಡಿದು “ ಹಃ ಗೇನು? ನಮಗೆ ೮ ಬ ' ಎಂದು ಹೇಳಿದ. ಆದರೆ ಆಗಂತುಕ ನ ಇದರಿಂದ ನಿರುತ್ಸಾಹವಾಗಲಿಲ್ಲ. "ನೀವಿನ್ನು ಇಷ್ಟ ರಲ್ಲಿಯ ಹೊರಡಬೇ ಕಲ್ಲವೆ?' "ಹುಂ, ಇನ್ನು' ಬಸಿ ಗಂಟಿಯಾಗಬಹುದು' ೧೨೬ ಎಂದ ದೀಕ್ಷಿತ. “ನೀವು ಜಕಾರ್ತಾ ತಲುಪುವುದುಯಾವಾಗ'' ಆಗಂತುಕನ ಪ್ರಶ್ನೆ ಎಲ್ಲರನ್ನು ರೇಗಿಸುತ್ತಿತ್ತು. ಆದರೆ ನಿಷ್ಕುರದ ನೀತಿ ವೆ ಮಾನಿಕನಿಗೆ ಸಲ್ಲದು, ಹೀಗೆಂದು, “ ಸೂ ಸುಮಾರಿಗೆ ತಲುಪ ಬಹುದು” ಎಂದು ಕ್ಯಾ. ಜಠಾರ ಶಾಂತ ರೀತಿ ಯಲ್ಲಿಯೇ ಹೇಳಿದ. ಈ ಮಾತು ನಡೆದಾಗ ಭಾರತೀಯ ವಿಮಾನ ಸಂಸ್ಥೆಯ ಸೇವಕನೊಬ್ಬ ಪ್ರವೇಶಿಸಿ ಪ್ರಯಾಣಿ ಕರ ಸಾಮಾನುಗಳನ್ನು ವಿಮಾನದಲ್ಲಿರಿಸಲಾಯಿ ತೆಂದೂ ಪೆಟ್ರೋಲು ಭಾನ ಕಾಲನ ಹಾಕುವುದು ಮುಗಿದು ಸಿದ ತೆಗಳೆಲ್ಲವು ಸರಿ ಯಾಗಿ ನಡೆದಿದ್ದುದಾಗಿ ಜಠಾರಫಿಗೆ ತಿಳಿಸಿದ. ವ್ರ ಮಾತನ್ನು ಕೇಳಿದ ಕ್ಷಣವೆ ಬಂದು ಕುಳಿತು ಪ್ರಶ್ನೆ ಗಳನ್ನು ಕೇಳಿದ ಆಗಂತುಕ ತಟ್ಟನೆ ಎದ್ದು ಹೊರಟುಹೋದ. ಹೀಗೆ ಅನಿರೀಕ್ಷಿತವಾಗಿ ಬಂದು ಅನಿರೀಕ್ಷಿತವಾಗಿ ಹೊರಟುಹೋಗುತ್ತಿದ್ದ ಆತನನ್ನೇ ನೋಡುತ್ತ ಜಠಾರ ಎಂದ: “ಯಾವನೊ ಏನೊ! ಅಧಿಕಪ್ರಸಂಗ, ಪ ಕಾಕರ್ತನಾಗಿರಬೇಕು!” “ ಏನಿದ್ದರೂ ಅವನನ್ನು ಕಂಡರೆ ನನಗೆ ಆಗ ಲಿಲ್ಲ” ಎಂದೆ ದೀಕ್ಷಿತ. “ನನಗೂ ಅಷ್ಟೇ" ಎಂದು ಜಠಾರ ದೀಕ್ಷಿತನೊ ಡನೆ ವೇಧಶಾಲೆಯತ್ತ ಹೋದ. ನೂರಾರು ಯಂತ್ರಗಳನ್ನು ಪರೀಕ್ಷೆ ಮಾಡಿ ನೋಡಬೇಕಿದ್ದ ನನ್ನ ಕೆಲಸ ಮುಗಿಯುವುದರ- ಲ್ಲಿತ್ತು. ಅಷ್ಟರಲ್ಲಿ ಯಾರೋ ಬಂದು ವಿಮಾನ ದಲ್ಲಿ ನನ್ನ ಸೂಟಕ್ಕಸು ಇಲ್ಲ ಎಂದು ಉಪಚಾರಿಕೆ ತಿಳಿಸಿದ. ಹಾಗೆ ಬಂದು "ಹೇಳಿದರು. ಬಹುಶಃ ಅಲ್ಲಿ ಇಳಿದು ಹೋದವರ ಸಾಮಾನುಗಳ ಜೊತೆ ಯಲ್ಲಿ ಅದು ಆಫೀಸಿಗೆ ಹೋಗಿರಬೇಕೆಂದು ಅಲ್ಲಿ ನೋಡಿಕೊಂಡು ಬರಹೇಳಿ ನನ್ನ ಕೆಲಸವನ್ನು ಮುಂದುವರಿಸಿದೆ. ಇನ್ನೊಬ್ಬ ಅಧಿಕಾರಿ ಬಂದು " ಚೀನಿ ಸರಕಾರದ ಪ್ರತಿನಿಧಿಗಳು ಪ್ರಯಾಣ ಮಾಡುತ್ತಾರಾದ್ದರಿಂದ ವಿಶೇಷ ದಕ್ಷತೆಯಿಂದ ಸಾಗಬೇಕು. ಪರಕೀಯರ ವಿಚಾರದಲ್ಲಿ ಇಲ್ಲಿ ತ್ರಿ ತ ಕಸ್ತೂರಿ ಎಚ್ಚರ ತೀರ ಅಗತ್ಯ " ಎಂದ್ಕ ಅದಕ್ಕೆ ನಾನು "ಹಾಂಗ್‌ಕಾಂಗ್‌ನ್ಲಿ ಧಾನೇಶಕಕಿನು, ಹೊರ ಗಿನವರು ಯಾರು, ಇಲ್ಲಿಯವರು ಯಾರು ಎನ್ನು ವುದು ನನಗೆ ಹೇಗೆ ತಿಳಿಯಬೇಕು? ಕ್ಷೇಮಾ- ಧಿಕಾರಿಗಳ ಕೆಲಸ ಅದು" ಎಂದು ಹೇಳಿ ನನ್ನ ಕೆಲಸಗಳನ್ನು ಪೂರೈಸಿದೆ. ಅಷ್ಟರಲ್ಲಿ ನನ್ನ ಸಹೋದ್ಯೋಗಿಯಾದ ಡಿಕುನ್ಹಾ ಬಂದು ತನ್ನ ಸೂಟಕೇಸ ಮಾಯವಾಗಿದೆ ಎಂದು ಹೇಳಿದ. ನಾವಿಬ್ಬರೂ ಆಫೀಸಿಗೆ ಹೋಗಿ ಹಿಂದಿರುಗಿದಾಗ ನಮ್ಮಿಬ್ಬರ ಸೂಟಕೇಸುಗಳು ವಎಚಿತ್ರವಾಗಿ ಮಾಯವಾಗಿದ್ದ ಹಾಗೆ ವಿಚಿತ್ರವಾಗಿ ಮತ್ತೆ ಬಂದು ಇಟ ಲ್ಲಿಯೇ ಇಟ್ಟಿ ಸಾನ ವು! ಜರಾ ಸಿದ್ಧ ತೆಗಳೆಲ್ಲವೂ ಮುಗಿದಿದ್ದು. ಪ್ರಯಾಣಿಕರು ಬಂದು ಕುಳಿತಿದ್ದರು. ಯಂತ್ರಾ ಗಾರದಲ್ಲಿ ಜಠಾರ ನಿಯಂತ್ರಕಗಳನ್ನು ನಡಸು ವುದರಲ್ಲಿದ್ದ, ಗ್ಲೋರಿಯಾಳ ಪರಿಚಿತವಾದ ದನಿ ಪ್ರವಾಸಿಗಳಿಗೆ ಸ್ವಾಗತವನ್ನು ಕೋರಿ ಪ್ರಯಾ ಣದ ಬಗೆಯಲ್ಲಿ ತಿಳಿವಳಿಕೆ ಕೂಡುತ್ತಿತ್ತು. ಆಕೆ ಹೇಳುತ್ತಿದ್ದಳು: “ಇದೀಗ (ಸೃ್ಥಳೀಯ) ವೇಳೆ ೧೨: 0೨. ಜಕರ್ತಾದೆಡೆಗೆ ವಿಮಾನ ಹೊರಡಲಿದೆ. ಇಲ್ಲಿಂದ ಜಕರ್ತಾ ೧೯೬೦ ಮೈಲು ದೂರವಿದೆ. ನಮ್ಮ ವಿಮಾನ ಏಳೂವರೆ ಗಂಟಿ ಕಾಲದಲ್ಲಿ ಅಲ್ಲಿಗೆ ನಿಮ್ಮನ್ನು ಒಯ್ಯುತ್ತದೆ. ೧೮,೦೦೦ ಅಡಿ ಎತ್ತರ ದಲ್ಲಿ ಹಾರಿ ತನ್ನ ಪ್ರಯಾಣವನ್ನು ಮುಂದುವರಿ ಸುತ್ತದೆ. ಈ ಕಾಶ್ಮೀರ ಪ್ರಿನ್ಸೆಸ್‌. ಮಧ್ಯಾಹ್ನದ ಚಹ ಉಪಹಾರ ನೀವು ಕುಳಿತನ್ಲಿಗೆ ಬರುತ್ತದೆ. ಗ್ಲೋರಿಯಾ, ಡಿಸೊಜಾ ಮತ್ತು. ಏಮೆಂಟಾ ಮೂವರು ನಿಮ್ಮ ಸೇವೆಗೆ ಸದಾ ಸಿದ್ಧರಿದ್ದಾರೆ. ಯಾವುದಕ್ಕೂ ಸಂಕೋಚಪಡಬೇಕಾಗಿಲ್ಲ. ಕ ಇಷ್ಟು ಹೇಳಿ ಮತ್ತೆ ನನಗೆ ಪರಿಚಿತವಾದ ತೇಲು ಕವಗಳ ವಿಷಯವನ್ನು ವಿಸ್ತರಿಸಿ ಹೇಳಿದಳು: “ಅದನ್ನು ಉಪಯೋಗಿಸಬೇಕಾದ ಸಂದರ್ಭ ಒದಗಲಾರದು.....'' ಇತ್ಯಾದಿ ಹಾಂಗ್‌ಕಾಂಗ"ನಿಂದ ವಿಮಾನ ಹೊರಟಿತು! 3. 2 2 ಕಾಶಿ ಮರ ಪ್ರಿ ನ್ಸೆ ಸ್‌ ನಿಮಾನ ದುರಂತ ಎಲ್ಲಿಗೆ ಕ ಹಾಂಗ್‌ಕಾಂಗ ವಿಮಾನ ನಿಲ್ಡಾಣ ವೈಮಾ- ನಿಕನ ಮತ್ತು ಯಂತ್ರಸಾಮರ್ಥ್ಯ್ಯದೆ ಪರೀಕ್ಷೆ ನಡಸುವಂತಹದು. ಮೂರು ಕಡೆಯಲ್ಲಿ ಎತ್ತರ ವಾದ ಗುಡ್ಡಗಳು, ನಾಲ್ಕನೆಯ ಕಡೆಯಲ್ಲಿ ಸಮದ್ರ. ವಿಮಾನ ಇಳಿಯಬೇಕಾದ ಭೂಮಾರ್ಗ ಕಿರಿದಾಗಿದೆ. ಹೀಗಾಗಿ ಇಳಿಯುವಾಗಲಾಗಲಿ, ನೆಲಬಿಟ್ಟು ಮೇಲಕ್ಕೆ (ರುವಾಗಲಾಗಲಿ ವೈಮಾನಿಕ ದಕ್ಷತೆಯಿಂದ ನಡಸದಿದ್ದ ಕಿ ಅಥವಾ ಕಕ ಕದ ಮೇಲಿನ ಒತ್ತ ಡಕ್ಕೆ ಸರಿಯಾಗಿ ಯಂತ್ರ ಗಳು ಅಗತ್ಯವಾದ | ಶೇಗವನ್ನು ನೀಡದಿದ್ದಕೆ ಅನ ಘಾತ ಖಂಡಿತ. ಹತ್ತಾರು ಬಾರಿ ನಾನು ಅಲ್ಲಿಗೆ ಮತ್ತು ಅಲ್ಲಿಂದ ಪ್ರಯಾಣ ಮಾಡಿದವನಾದ್ದ ರಿಂದ ನನ್ನ. ಮಟ್ಟಿಗೆ “ಬ ಹೊಸ ಅನು ಭವವಾಗಿರದಿದ್ದ ಕೂ ವಿಮಾನ ಅಂತರಿಕ್ಷಕ್ಕೆ (ರು ವವರೆಗೆ ಮನಸ್ಸು ಕೆಲಮಟ್ಟಿಗೆ ಅಸ್ಥಿ ರವಾಗಿಯೆ ಇದ್ದಿತು. ಆದರೆ ಸ ವಿಮಾನವನ್ನು ನಡಸುವ ರೀತಿ ಲೀಲಾಜಾಲವಾದದ್ದು. ಅರ್ಧ ದಾಟುವುದರಲ್ಲಿಯೇ. ವಿಮಾನ ನೆಲವನ್ನು ಬಿಟ್ಟಿತ್ತು, ನಯವಾಗಿ ಎಮಾನವನ್ನು ಇನ್ನೂ ಮೇಲಕ್ಕೆ (ರಿಸಿ ಬಲಗಡೆಯಲ್ಲಿ ಹೊರಳಿಸಿಕೊಂಡು ನೋಡುನೋಡುವಷ್ಟರಲ್ಲಿ "ಸಮುದ್ರ ಮುಖವಾಗಿ ಮೇಲಕ್ಕೆ ಸಾಗುವಂತೆ ನಡಸಿದ್ದ. " ವಿಮಾನ ನಡಸಿ ಹೀಗೆ ನಡಸಬೇಕು ” ಎಂದುಕೊಳ ಬೇಕಾದ ಸಹಜ ನೀಷ್ಣಾತ ರೀತಿ ಅದು. ಬಣ್ಣ _ಬಣ್ಣದ ಹಾಂಗ್‌ ಕಾಂಗ್‌ ನಗರ ಕಣ್ಮರೆ ಳಾಗು ವುದರೆಲ್ಲಿತ್ತು. ಎಲ್ಲಿಯೂ ತಡೆಯದೆ ಏಳೂವರೆ ಗಂಟಿಯ ನೇರ ಪ್ರಯಾಣ ಮೊದ ಲಾಯಿತು--ಜಠಾರನ ನೇತೃತ್ಯೆ ದಲ್ಲಿ, ಜಠಾರನ ಕರ್ತವ ನಿಷ್ಠೆ ಮತ್ತು ನೈಪುಣ್ಯ ವೈಮಾನಿಕ . ವರ್ಗಗಳಲ್ಲಿ. ಮನೆಮಾತಾಗಿದ್ದಂ ತು ಆತ ಚಾಲಕನಾಗಿದ್ದಾಗ ಅವನೊಡನೆ ಕೆಲಸ ಮಾಡುವುದೊಂದು ಸಂತೋಷದ, ಅಭಿ ಮಾನದ ವಿಷಯವೆನಿಸುತ್ತಿ ತ್ತು. ಆತನೊಬ ಹುಟ್ಟು ವೈಮಾನಿಕನೆಂದರೂ ಸರಿ, ವೈಮಾನಿಕ ವೃತ್ತಿಯನ್ನು ಸೇರುವಾಗ ಆತನ ಮನೆಯವರು ಭೂಮಾರ ವನ್ನು ೧೨೭ ಬೇಡವೆಂದಿದ್ದರು. ಆತ ಹಟ ಹಿಡಿದು “ ಸಾವು ನಿಶ್ಚಿತವಾಗಿದ್ದಾಗ ಹಾಸಿಗೆಯಲ್ಲಿ ಬಿದ್ದು ಸಾಯು ವುದಕ್ಕಿಂತ ವಿಮಾನದಲ್ಲಿ ಸಾಯುವುದು ಮೇಲು” . ಎಂದು ಹೇಳಿ ವೈಮಾನಿಕನಾಗಿದ್ದ. ಆ ಧೀರ ವೃತ್ತಿಯ ಪರಿಣಾಮವಾಗಿ ಅನೇಕ ಸಲ ವೈಮಾ ನಿಕ ಸಾಹಸಗಳನ್ನು ಎಸಗಿದ್ದೆ. ಹಿಂದೆ “ಮಲ ಬಾರ್‌ ಪ್ರಿನ್ಸೆಸ್‌” ವಿಮಾನ ಆಲ್ಬ್ಸ ಪರ್ವತದಲ್ಲಿ ಅಪಘಾತಕ್ಕಿ ಸು ಅದನ್ನು ಮೊದಲು ಗುರುತಿಸಿದವ ಆತನೇ. ಹುಡು ಕಲು ಹೋದ ಹತ್ತಾರು ವೈ- ಮಾನಿಕರು ಮು ಸುಕಿದ ಮಂಜಿಗೆ ಹೆದರಿ ಹಿಂದಿರು ಗಿದಾಗ ಕ್ಯಾ. ಜಠಾರ ಧೈರ್ಯ ವಾಗಿ ತನ್ನ ವಿ- ಮಾನವನ್ನು ನ ಡೆಸಿಕೊಂಡು ಹೋಗಿ ಮಲ- ಬಾರ ಪ್ರಿನ್ಸೆಸ್ಸಿನ ಅವ ಶೇಷಗಳ- ನ್ನು ಗುರುತಿಸಿದ್ದ, ಅಂಥ ಗ ಯಂತ್ರಾ ಗಾರದಲ್ಲಿ ಕೆಲಸ" ಮಾಡುತ್ತಿ ದಾಗ ಯಾವ ಚಿಂತೆ ಯೂ ಬ ಡವೆಂದು ನಾನು. ನಿಶ್ಚಿಂತೆಯಿಂದಿದ್ದೆ. ಉದ್ದಾಮವಾಗಿ ಅಂತರಿಕ್ಷವನ್ನಾ ಳುವ ಅರಸಿ ಯಂತೆ ಕಾಶ್ಮೀರ್‌ ಪ್ರಿನ್ಸೆಸ್‌ ಮುನ್ನು ಗ್ಭುತ್ತಿತ್ತು. ಯಂತ್ರ ಪರೀಕ್ಷೆಯ ಕೆಲಸಗಳಲ್ಲಿ ಮಧ್ಯಾಹ್ನ ನನಗೆ” ಊಟ ಮಾಡಲಾಗಿರಲಿಲ್ಲವಾದ್ದ ರಿಂದ ಡಿಸೊಜಾ, ಪಿಮೆಂಟಾ ಮತ್ತು "ಗ್ಲೊ (ರಿಯಾ ಇದ್ದ ಉಪಾಹಾರ ವಿಭಾಗಕ್ಕೆ ಹೋಗಿ ಅದೇ ತಯಾರಾಗಿದ್ದ ಚಹ ಸೇವಿಸಿದೆ. ಒಂದೆರಡು ಸ್ಯಾಂಡ್‌ವಿಚ್‌ ತಿಂದು ಕೋಣೆಗೆ ಹಿಂತಿರುಗು ತ್ತಿದ್ದಾಗೆ ಮಾರ್ಗದರ್ಶಕ ಪಾಠಕನ ಕೋಣೆ ಹಾಸಿಗೆಯಲ್ಲಿ ಸಾಯುವುದಕ್ಕಿ ೦ತ, ತ್ನ 1 ೧೨೮ ಕ ಯಲ್ಲಿ ದೀಕ್ಷಿತ ಇದ್ದುದನ್ನು ನೋಡಿ ಅವಕೊಡನೆ ನಾನೂ ಸೇರಿ ಹರಟಿಗೆ ತೊಡಗಿದೆ. ಆ ಮಾತು ಈ ಮಾತು ನಡೆದಾಗ ನಾನೆಂದೆ--- “ ಜಕಾರ್ತಾದಲ್ಲಿ ನನ್ನ ಮುಖ್ಯ ಕೆಲಸವೆಂದಕೆ ನಿದ್ರೆ. ಈಗ ಕೆಲಸಎಲ್ಲದಿದ್ದರೊ. ವಿಮಾನದಲ್ಲಿ ನನಗೆ ನಿದ್ರೆ ಬರುವುದಿಲ್ಲ. ೫ “ ಜಕಾರ್ತಾದಲ್ಲಿ "ನಿದ್ರೆಯೆ? ಒಳ್ಳೆ ಆಶಾ ವಾದಿಯಾಗಿ ಕಾಣುತ್ತೀ ” ಎಂದ ದೀಕ್ಷಿತ. “ ಆಶಾವಾದಿಯಲ್ಲವೇ ನಾನು? ಹಾದು. ಯಾಕೆ ನಿದ್ದೆಯಾಗದೆ?” “ ಪರಿಷತ್ತಿಗಾಗಿ ಬಂದ ಪ್ರತಿನಿಧಿಗಳಿಂದ ಜಕಾರ್ತಾದಲ್ಲಿಯ ಹೋಟೀಲುಗಳು ಕಿಕ್ಕಿ ರಿದು ತುಂಬಿರಬೇಕು. ಹಾಗೆಂದೇ ನಾವು ಇಂದು ರಾತ್ರಿಯೇ ಅಲ್ಲಿಂದ ಹೊರಟು ಸಿಂಗಾಪುರಕ್ಕೆ ಬಂದು ಅಲ್ಲಿ ರಾತ್ರಿ ತಂಗುವುದೆಂದು ಗೊತ್ತು ಮಾಡಿದ್ದೇವೆ. ” “ ಅಯ್ಯೋ ದೇವರೆ, ಹಾಗಿದ್ದಕೆ ನನ್ನ ನಿದ್ರೆಯ ಕತೆ ಮುಗಿದ ಹಾಗೆಯೆ. ಸಾಧ್ಯವಿದ್ದಷ್ಟು ವಿಶ್ರಾಂತಿಯನ್ನು ಈಗಲೆ ಪಡೆಯಬೇಕಾಯಿತು” ಎಂದು ಎದ್ದು ನನ್ನ ಕೆಬಿನ್‌ ಕಡೆಗೆ ಹೊರಟಿ. ದಾರಿಯಲ್ಲಿ ಗ್ಲೋರಿಯಾ |” ದಿರಾಗಿ ಬಂದು ಮಾ ತಿಗಾರಂಭಿ ಸಿದಳು. ಸದ್ಯದ ಮಟ್ಟಿಗೆ ಆಕೆಯ ಕೆಲಸ ಮುಗಿದಿ ತ್ತು. ನನ್ನ ಕೆಬಿ ನ್‌ನಲ್ಲಿಯೆ ಕೆಲ ಕಾಲ ಕುಳಿತು ಹರಟಯಾಯಿ ತು. ಹೊರಡಲ ನುವಾಗಿ ಕೈಗಡಿಯಾರ ನೋಡಿದಳು. "" ಥಿನ್ನ "ಡಿಯಾರ ಹೇಗ್ಗೆ ನಡೆಯುತ್ತದೆ? '' ಎಂದೆ ನಾನು. “ ನಿನ್ನದು?” ಎಂದಳವಳು. ಕಸ್ತೂರಿ "" ಯಾವ ತಕರಾರೂ ಇಲ್ಲ! '' ಈ ಮಾತುಗಳಿಗೊಂದು ವೈಯಕ್ತಿಕವಾದ ಹಿನ್ನೆಲೆ ಇದ್ದಿತು. ಆಕೆಗೆ ಮದುವೆ ಗೊತ್ತಾದ ರಿಂದ ಆಕೆಯ ಪ್ರಿಯಕರ ಆಕೆಗಾಗಿ ಒಂದು ಗಡಿಯಾರವನ್ನು ಕೊಡಮಾಡಿದ. ನನ್ನ ಮದು ವೆಯೂ ಗೊತ್ತಾಗಿತ್ತು. ಮುಂಬರುವ ಮೇ ೧೯ ಕ್ರೈ ಮದುವೆ ಎಂದು ನಿಶ್ಚ ಯವಾಗಿತ್ತು. ಮದುವೆ ನ ಎಂದು ನಾನೂ ಗಡಿಯಾರ ಕೊಳ ಕೈಬೇಕಾ ಡ್ರಾ “ಪ. ದಾಗ ಇಬ್ಬ ರೂ ಸಿಂಗಾಪುರದಲ್ಲಿ ಒಂದೇ ವೇಳೆಗೆ ಒಂದೇ ತರದ ಗಡಿಯಾರಗಳನ್ನು ಕೊಂಡಿದ್ದೆವು. ಆಕೆಯ ಪ್ರಿಯಕರ ಆಕೆಗಾಗಿ ಕಾಯುತ್ತಿ ತ್ತಿದ್ದ ಹಾಗೆ ಮದುವೆಯ ದಿನವನ್ನು ಮುನ್ನೋಡುತ್ತಿದ್ದ ನನ್ನ ಪಿ ಫ್ರೇಯಸಿಯಾದ ಕಮಲಿನಿ ಕೇವಾನಗರ ದಲ್ಲಿ ದಿನಗಳ ಎಣಿಕೆ ಹಾಕುತ್ತಿದ್ದಳು. ಗ್ಲೊ (ರಿಯಾ ಹೊರಟು ಹೋದಮೇಲೆ ನಾನು ನಿದ್ದೆ ಮಾಡುವ ಸಿದ್ಧ ತೆ ಮಾಡಿಕೊಂಡು ಬೂಟು ಗಳನ್ನು ಕಳಚಿ ಆಸನದಲ್ಲಿ ಮೆ ಚೆಲ್ಲಿದೆ. ಆಜೆಯ ಪ ಪ್ರಯಾಣಿಕರ ಕೋಣೆಯಲ್ಲಿ ಪ್ರಯಾಣಿಕರಿದ್ದರು. $ಚಿಯ ಕೋಣೆಯಲ್ಲಿ ನಾನೊಬ್ಬ ನೇ ಇದ್ದೆ. ಎಮಾನ ನಡಸುವುದನ್ನು ದೀಕ್ಷಿತನಿಗೆ ಬಿಟ್ಟು ಕೊಟ್ಟು ಜಠಾರ ಪ್ರಯಾಣಿಕರ ಕ್ಷೇಮ ಸಮ್ಮಾ ಚಾರವನ್ನು ಔಪಚಾರಿಕವಾಗಿ ಕೇಳಿಕೊಂಡು : ಹೋಗಲೆಂದು ನಾನಿದ್ಮಲ್ಲಿಂದ ಹಾಯ್ಮುಹೋ ದಾಗ ನಾನು ಮತ್ತೆ ಏಳಬೇಕಾಯಿತು. ಸ ನಿದ್ರೆ ಮಾಡಬಹುದು. 'ಏಳಬೇಕಾದದಿ ಲ್ಲ” ಇಸ್‌ ನಗುಮುಖದಿದ ಹೇಳಿ ಜಠಾರ' ಕೋಣೆಗೆ ಹೊರಟು ಹೋದ. ಹತ್ತುನಿಮಿಷಗಳಲ್ಲಿ ಹಿಂದಿರುಗಿದಾಗ ದೀಕ್ಷಿತ ಆತನನ್ನು ಕೇಳಿದ. | ಏಸಿ ತುಂಬ ಯೋಚನೆಯಲ್ಲಿದ್ದ ಹಾಗಿದೆ? ಏನು ವಿಷಯ?” “ಏನೂ ಇಲ್ಲ, ಇಷ್ಟು ದಿನ ಪಡುವಣದ ಸಾರಿಗೆ ಯಾಯಿತು. ಇನ್ನು ಮೇಲೆ ಈ ಕಡೆಗೆಯೆ ನನ್ನನ್ನು ಇರಿಸುವ ಹಾಗೆ ಕಾಣುತ್ತದೆ.” 1 ಯಾವ ಕಡೆಗುದರೇನು? ಮಾಡಬೇಕಾದ ಕೆಲಸವನ್ನು ನಿನ್ನ ಹಾಗೆ ಮಾಡುವವರಿಗೆ?" ನಕ ಕಾಶ್ಮೀರ ಪ್ರಿನ್ಸೆಸ್‌ ನಿಮಾನ ದುರಂತ " ಅದು ಸರಿ, ಆದರೆ ನಿನ್ನಂಥ ನನ್ನ ಗೆಳೆಯ ಕೆಲ್ಲ ಆ ಕಡೆಗೆ ಕೆಲಸದಲ್ಲಿದ್ದಾಗ ನಾನೊಬ್ಬನೇ ಈ ಕಡೆಗಾದರೆ ಬೇಸರವಾಗುತ್ತದೆ.” “ಫಿಜ, ನೀನು ಈ ಕಡೆಯೆ ಉಳಿಯುವುದಾ ದರೆ ನಾನಾದರೂ ಪೂರ್ವದ ಕಡೆಗಿನ ಸಾರಿಗೆಗೆ ಬರುವಂತೆ ಹಿಂದಿರುಗಿದ ನಂತರ ಯೋಚನೆ ಮಾಡುವೆ ' ಎಂದ ದೀಕ್ಷಿತ. ಹೀಗೆ ಅವರ ಮಾತು ಮುಂದಿನ ಯೋಜನೆಗೆ ಳನ್ನು ಕೂಪಿಸುತ್ತಿತ್ತು. ಮುಂದೆ ಕೆಲವು ಹೊತ್ತು ದೀಕ್ಷಿತನೇ ವಿಮಾನವನ್ನು ನಡಸುತ್ತಿದ್ದ. ಜಠಾರ ಹಿಂದುಗಡೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಹಾಂಗ್‌ ಕಾಂಗ್‌ ಬಿಟ್ಟು ಐದು ಗಂಜಿಯ ಮೇಲಾಗಿತ್ತು. ಎಲ್ಲವೂ ಸುವ್ಯವಸ್ಥಿತವಾಗಿ ಸಾಗಿತ್ತು. ದೀಕ್ಷಿತ ರೇಡಿಯೋದ ಮೇಲಿಂದ ಸಿಂಗಾಪುರಕ್ಕೆ ವಿವರಗಳನ್ನು ಹೇಳುತ್ತಿದ್ದ. “ಹೆಲೊ, ಸಿಂಗಾಪೂರ. ಮಾತನಾಡುತ್ತಿರುವ ವರು ವಿಕ್ಫರ" ಎಕೊಪಾಪಾ (ಅದು ಸಾಶ್ಮೀರ್‌ ವ್ರಿನ್ಸೆನ್‌ ವಿಮಾನಕ್ಕೆ ಸಂಕೇತ). ನಾವೀಗ ಇದ್ದದ್ದು ಉತ್ತರ ಅಕ್ಬಾಂಶ ೪, ಪೂರ್ಯ ರೇಖಾಂಶ ೧೦೮ ; ಎತ್ತರ ೧೮,೦೦೦ ಅಡಿ. ವಾಯುವೇಗ ೨೮೦ ಮೈಲಿ ; ಹೊರಗಡೆಯ ಉಷ್ಣತಾಮಾನ ೨ ಡಿಗ್ರಿ; ಆಕಾಶ ನಿರಭ್ರ; ಜಕಾರ್ತಾಕ್ಕೆ ತಲುಪುವ ನಿರೀಕ್ಷಿತ ವೇಳೆ ೧೧,೨೫ ಗ್ರಿನೀಚ್‌ ಟೈಮ್‌. '' ಮುಂದೆ ಸುಮಾರು ಅರ್ಧ ಗಂಟಿಯಲ್ಲಿ ಜಕಾ ರ್ತಾದ ಕೇಡಿಯೋ ಕಕ್ಷೆಯಲ್ಲಿ ಬಂದೆವು. ಅಲ್ಲಿಂದ ಬಂದ ಮೊದಲನೆಯ ಪ್ರಶ್ನೆ ಎಂದರೆ ಎಮಾನ ದಲ್ಲಿ ಚೀನಿ ಪ್ರಧಾನಿ ಚೌಎನ್‌ಲಾಯ್‌ ಅವರು ಇದ್ದಾರೆಯೆ ಹೇಗೆ ಎಂದು, ಜಠಾರನ ಅಭಿ ಪ್ರಾಯ ಪಡೆದು ಇಲ್ಲ ಎಂದು ಉತ್ತರ ಹೇಳಲಾ | ಯಿತು. ಆಸನದಲ್ಲಿ ಬಿದ್ದುಕೊಂಡು ನಾನು ತೂಕಡಿ ಸುತ್ತಿದೆ. ವಿಮಾನ ಭರದಿಂದ ಸಾಗುತ್ತಿತ್ತು ಗಡಿಯಾರದ ಮಳ್ಳು ನಿಧಾನವಾಗಿ ಸಾಗುತ್ತಿತ್ತು. ಚೀನೀ ಪ್ರತಿನಿಧಿಗಳು ಪರಿಷತ್ತಿನಲ್ಲಿ ಬರಬಹು ೫-2-17 ೧೨೯ ದಾದ ವಿಷಯಗಳನ್ನು ತಮ್ಮಲ್ಲಿಯೆ ಚರ್ಚಿಸು ತ್ತಿದ್ದರು. ತನ್ನನ್ನು ಬ್ಯಾಂಕಾಕ್‌ಗಾಗಲಿ, ಹಾಂಗ್‌ಕಾಂಗ್‌ಗಾಗಲಿ ವರ್ಗ ಮಾಡಿದರೆ ಹಿರಿಯ ಮಗನ ವಿದ್ಯಾಭ್ಯಾಸ ಹೇಗೆ ಎಂದು ದೀಕ್ಷಿತ ಯೋಚಿಸುತ್ತಿದ್ದ. ಈಸ್ಟರ್‌ ನಿಮಿತ್ತ ತಾನು ಕಳುಹಿದ ಸಂದೇಶವನ್ನು ಕುರಿತು ಕುನ್ಹಾ ಯೋಚಿಸುತ್ತಿದ್ದ ಹಾಗೆ ತಾನಿಲ್ಲದೆ ತನ್ನ ತಾಯಿ ಮತ್ತು ಹೆಂಡತಿ ಈಸ್ಟರ್‌ ಹಬ್ಬವನ್ನು ಹೇಗೆ ಆಚ ರಿಸಿರಬಹುದೆಂದು ಚಿತ್ರಕಟ್ಟುತ್ತಿದ್ದ. ಗ್ಲೋರಿಯಾ ಕೈಗಡಿಯಾರವನ್ನು ನೋಡಿದಾಗಲೆಲ್ಲ ಅದನ್ನು ತನಗೆ ಕೊಡಿಸಿದ ತನ್ನ ಪ್ರಿಯಕರನ.ಚಿತ್ರವನ್ನು ಆ ಗಡಿಯಾರದ ವರ್ತುಲದಲ್ಲಿ ಕಾಣುತ್ತಿದ್ದಳು. ಕಾಶ್ಮೀರ್‌ ಪ್ರಿನ್ಸೆಸ್‌ ವಿಮಾನ ಮುನ್ನುಗ್ಗುತ್ತಿತ್ತು. ಗಡಿಯಾರದ ಮುಳ್ಳು ಸರಿಯುತ್ತಲೆ ಇದ್ದಿತು. ಗಡಿಯಾರ ೯:೨೪ ಗ್ರಿನೀಚ್‌ ಟೈಮ್‌ ತೋರಿ ಸುತ್ತಿತ್ತು. ಸೆಕಂಡ್‌ ಮುಳ್ಳು 9೫ರ ಸಮೀಪ ಬರುತ್ತಿತ್ತು, ವಿಮಾನದ ಹಿಂದುಗಡೆಯಿಂದ ಧಡ" ಎಂದು ಆಸ್ಫ್ರೋಟನೆ ಕನೇಳಬಂತು, ೨ 3 2 ಹೊಡೆದೆಬ್ಬಿಸಿದಂತೆ ಆ ಸದ್ಮಿಗೆ ನಾನು ಎದ್ದೆ. ಎದ್ದ ವನೆ ಪ್ರಯಾಣಿಕರ ಕೋಣೆಯ ಬಾಗಿಲನ್ನು ತೆರೆದೆ. ಪ್ರಯಾಣಿಕರೆಲ್ಲರೂ ಗಂಭೀರವದನ ರಾಗಿ ಕುಳಿತಿದ್ದರು. ಸದ್ಮಾದದ್ದು ಆಸ್ಫ್ರೋಟನೆ ಯಿಂದ ಎಂದು ತಿಳಿಯಲು ತಡವಾಗಲಿಲ್ಲ ಇಂಗ್‌ಕಾಂಗ”ನಲ್ಲಿ ನಾವು ಪರಕೀಯರ ವಿಷಯದಲ್ಲಿ ಜಾಗರೂಕರಾಗಿರಬೇಕೆಂದು ಅಧಿ ಕಾರಿ ಹೇಳಿದ್ದು ಜ್ಞಾಪಕಕ್ಕೆ ಬಂದಿತು. ಯಾರೋ ಒಂದು ಟಾಯಿಂ ಬಾಂಬನ್ನು ಎಮಾನದಲ್ಲಿರಿಸಿ ರಲೇಬೇಕೆಂದುಕೊಂಡೆ. ಆದರೆ ಯೋಚನೆಗಳಿಗೆ ಅವಕಾಶವಿರಲಿಲ್ಲ. ಹಿಂದುಗಡೆಯಲ್ಲಿಯ ಸಾ- ಮಾನು ಇಡುವ ಕೋಣೆಯಲ್ಲಿ ಆಸ್ಫ್ರೋಟನೆ ಆದಹಾಗಿತ್ತು. ಹಾಗಿದ್ದಕೆ. ಪ್ರಯಾಣಿಕರ ಕೋಣೆಗೆ ಬೆಂಕಿ ಹಬ್ಬುವುದು ತಡವಲ್ಲ. ಓಡುತ್ತ ಚಾಲಕನ ಕೋಣೆಗೆ ಹೋಗಿ ಹಿಂದಿನ ಸಾಮಾನು ಕೋಣೆಗೆ ಬೆಂಕಿ ಬಿದ್ದಿದೆ ಎಂದು ತಿಳಿಸಿದೆ. ಜಠಾರ ವಿಮಾನದ ನಿಯಂತ್ರಣಗಳ ಮೇಲಿನ. ಕೈಗಳನ್ನು ಅಲುಗಾಡಿಸದೆ . ಶಾಂತ ಗಂಭೀರವಾದ ದನಿಯಲ್ಲಿ, * ಹಾಗಿದ್ದಕೆ ಬೆಂಕಿ ಯನ್ನಾರಿಸುವ ಯಾಂತ್ರಿಕ ವಿಧಾನಗಳನ್ನು ನಡಸು ” ಎಂದು ಕುನ್ಹಾನಿಗೆ ಹೇಳಿದ. ಪಾಠಕ ಮತ್ತು ದೀಕ್ಷಿತ ಇಬ್ಬರೂ ಅಲ್ಲಿಯೇ ಬಂದಿದ್ದರು. ಮುಂದಿನ ಯೋಜನೆಗಳಲ್ಲಿ ತೊಡಗಿದ್ದರು. ಅರೆ ನಿಮಿಷದಲ್ಲಿ ಪಾಠಕ ವಿಮಾನದ. ಹಿಂಭಾಗಕ್ಕೆ ಹೋಗಿ ಬಂದು ವರದಿ ಮಾಡಿದ: . “ ಜಠಾರ, ವಿಮಾನದ ಬಲಗಡೆಯ ರೆಕ್ಕೆಗೆ ಬೆಂಕಿ ತಗಲಿದೆ? ಎಂದು. ಈ ಮಾತನ್ನು ಕೇಳಿ ನಾನೂ ಒಳಗಡೆ ಬಂದು ಬೆಂಕಿ ಎಲ್ಲಿಯ ವಕಿಗೆ ಬಂದು ಹೇಗೆ ಹಬ್ಬುತ್ತಿದೆ ಎನ್ನುವುದನ್ನು ಕ್ಷಣಾರ್ಧದಲ್ಲಿ ನೋಡಿಕೊಂಡು ಜಠಾರನಿಗೆ ಸಲಹೆ ಹೇಳಿದೆ, " ವಿಮಾನವನ್ನು ನೀರಿಗೆ ಇಳಿಸುವುದೇ ಒಳ್ಳೆ ಯದು ” ಎಂದು. ದೀಕ್ಷಿತ ಕೇಳಿದ, “ ಸಂಕಟ ಸೂಚನೆಯನ್ನು ಕೀಡಿಯೋ ಮೇಲೆ ಕೊಡಲೆ?” “ ತುಸು ತಡೆ. ನೀನು ವಿವತಾನವನ್ನು ಒಂದೆ ರಡು ನಿಮಿಷ ನಡಸು. ನಾನು ನೋಡಿಕೊಂಡು ಬರುವೆ. ಅಷ್ಟರಲ್ಲಿ ವಿಮಾನವನ್ನು ಕಡಿದಾಗಿ ಕೆಳಗಡೆ ಇಳಿಸು” ಬಂದು ಹೇಳಿ ಎಂಟು ಹತ್ತು ಸೆಕೆಂಡುಗಳಲ್ಲಿ ಜಠಾರ ಒಂದಿರುಗಿದ. ತಾನೇ ಮತ್ತೆ ಚಾಲಕತ್ವವನ್ನು ವಹಿಸಿಕೊಂಡು ಸಂಕಟ ಸೂಚನೆಯನ್ನು ಕೊಡುವಂತೆ ದೀಕ್ಷಿತನಿಗೆ ತಿಳಿ ಬದ. ಸಂಕಟ ಸೂಚನೆ ರೇಡಿಯೋ ಅಲೆಗಳ ಮೇಲೆತೇಲಿ ಹೋಯಿತು. ಬಲಗಡೆಯ ಕೆಕ್ಕೆಗೆ ಉರಿಹತ್ತಿದೆಯೆಂದೂ ಅಪಘಾತ ದೌರ್ಜನ್ಯದ ಪರಿಣಾಮವಾಗಿದೆ ಎಂದೂ ಹೇಳಬೇಕೆ ಬಾರದೆ ಎಂದು ದೀಕ್ಷಿತ ಕೇಳುತ್ತಿರುವಾಗಲೆ ಜಠಾರ “ ನಿಯಂತ್ರಕಗಳು ಒಬ್ಬನಿಗೆ ಎಟುಕದ ಹಾಗಾ ಗಿವೆ. ನೀನೂ ಬಾ” ಎಂದು ದೀಕ್ಷಿತನನ್ನು ಕರೆದ. ಬಲಗಡೆಯ ರೆಕ್ಕೆ ಉರಿದು ಅದರ ಭಾರ ಕಡಿಮೆ ಯಾಗತೊಡಗಿದ್ದರಿಂದ ವಿಮಾನವನ್ನು ಸಮ ತೋಲವಾಗಿ ಮುನ್ನಡಸಿಕೊಂಡು ಹೋಗುವುದು . ಹೆಚ್ಚು ಹೆಚ್ಚು ಪ್ರಯಾಸವಾಗತೊಡಗಿತ್ತು. ನನ್ನ ಕೋಣೆಯ ಕಡೆಗೆ ಓಡಿ ಕಿಡಿಕಿಯೊಳ ಗಿನಿಂದ ಬೆಳೆಯುತ್ತಿದ್ದ ಬೆಂಕಿಯನ್ನು ನೋಡಿದೆ. -ಬಲರಿಕ್ಕೆ ಧಗಧಗನೆ ಉರಿಯುತ್ತಿತ್ತು. “ಅಲ್ಕೂ ಮಿನಿಯಂ ತಗಡು ಕಾಗದ ಸುಟ್ಟಹಾಗೆ ಸುಡು ತ್ತಿತ್ತು. ಒಂದೆರಡು ನಿಮಿಷಗಳಲ್ಲಿ ಆ ಇಡೀ ರೆಕ್ಕೆ ಸುಟ್ಟು ವಿಮಾನದ ಕೆಳ ಮಧ್ಯಭಾಗದಲ್ಲಿಯ ಪಟ್ರೋಲ್‌ ಟ್ಯಾಂಕಿಗೆ ಉರಿ ತಗಲುವುದೆಂದು ಖಂಡಿತವಾಯಿತು. ಹಾಗಿದ್ದಕೆ--- ಹಾಗಿದ್ದೆಕೆ ಖಂಡಿತವಾಗಿ ಕಥೆ ಮುಗಿಯಿತು ಎಂದುಕೊಂಡೆ. ಟ್ಯಾಂಕಿಗೆ ಉರಿ ತಗಲಿದಕೆ ಅದು ಕಾಯ್ದು ಆ- ಸ್ಫೋಟವಾಗಲಿಕ್ಕೆ ಒಂದೆರಡು ನಿಮಿಷ ಸಾಕು, ಆದಕೆ ಈ ಸಮಾಚಾರವನ್ನು ಯಾರಿಗೆ ಹೇಳು ವುದು? ಒಂದೆರಡು ನಿಮಿಷಗಳಲ್ಲಿ ಎಲ್ಲವೂ ಮುಗಿದು ಹೋಗುತ್ತದೆ, ವಿಮಾನ ಚೂರು ಚೂರಾಗಿ ನೀರಿಗೆ ಬಿಳುತ್ತದೆ ಎಂದು ಯೋಚಿಸು ತ್ತಿದ್ದ ಹಾಗೆ ಏನೂ ಮಾಡಲು ತೋಚದೆ ದಿಜ್ಮೂಢನಾಗಿ ನಿಂತೆ, ಆಸ್ಫೋಟವಾಗಲಿಲ್ಲ! ಹಾಗಿದ್ದಕೆ ಪೆಟ್ರೊಲ್‌ ಟ್ಯಾಂಕು ಒಡೆದಿರಬೇೈಕು, ಒಡೆದಿದ್ದರೆ ಆಸ್ಫೋಟವಾಗುವುದಿಲ್ಲ. ವಿಮಾನ ” ಸುಟ್ಟು. ಹೋಗಬೇಕು, . ಅಷ್ಟಾಗಬೇ ಕಾದರೆ ನಾಲ್ದಾರು ನಿಮಿಷವಾದರೂ ಅವಧಿ ಸಿಕ್ಕುತ್ತದೆ ಎಂದು ಒಳಗಡೆ ಬಂದೆ. ಉರಿಯ ನಾಲಗೆಗಳು ಕರಾಳವಾಗಿ ಹಬ್ಬುತ್ತಿದ್ದೆವು. ವಿಮಾನದ ವೇಗ ದಿಂದ ಅವು ಇನ್ನೂ ಪ್ರಬಲವಾಗಿ ಬೆಳೆಯಲು ಅನುಕೂಲವಾಗುತ್ತಿತ್ತು. ; ನಾಟುನಾ ದ್ವೀಪಕ್ಕೆ ಸಾಧ್ಯವಾದಷ್ಟು ಹತ್ತಿ ದಲ್ಲಿ ವಿಮಾನವನ್ನು ನೀರಿಗೆ ಇಳಿಸುವುದೆಂದು ನಿರ್ಧರಿಸಲಾಗಿತ್ತು. ಜಠಾರ ಮತ್ತು ದೀಕ್ಷಿತ ಇಬ್ಬರೂ ನಿಯಂತ್ರಕಗಳೊಡನೆ ಗುದ್ಮಾಡಿ ಸಾಧ್ಯವಾದಮಟ್ಟಿಗೆ ವಿಮಾನವನ್ನು ತೂಕತಪ್ಪದ ರೀತಿಯಲ್ಲಿ ಕೆಳಗಿಸುವ ಭಗೀರಥ ಪ್ರಯತ್ನ ನಡ ಸಿದರು. ತಿಡಿಕಿಯೊಳಗಿಂದ ಒಂದೇ ಸಮನೆ ನೇರವಾಗಿ ಮುಂದೆ ನೋಡಿ ಪಾಠಕ ಅವರಿಗೆ - ಎಂದು. ಕಾಶ್ಮೀರ ವ್ರಿನ್ಸೆಸ್‌ ನಿಮಾನ ದುರಂತ ದಾರಿ ತೆ ದ್ವ. ತಟ್ಟನೆ ನನಗೆ . ಹೊಳೆ ಯಿತು--ಒಂದು ವೇಳೆ ಎಮಾನ ನೀರಿಗಿಳಿಯು ವುದು ಸುಟ್ಟುಹೋಗುವ ಮೊದಲೆ ಸಾಧ್ಯವಾದರೆ ತೇಲುಕವಚಗಳ ವ್ಯವಸ್ಥೆಯನ್ನು ಮಾಡಿರಲಿಲ್ಲ ಹೀಗೆಂದು, ಧಾವಿಸಿ ಶೆಬಿನ”ನಿಂದೆ ಮೂರು ಕವಚಗಳನ್ನು ತಂದು ಹೆಚ್ಚಿನ ಕವಚ ಗಳಿಗಾಗಿ ಎರಡನೆಯ ಬಾರಿ ಕೆಬಿನ್ನಿಗೆ ಬರುವಾಗ ದಾರಿಯಲ್ಲಿ ಗ್ಲೊರಿಯಾಳನ್ನು ಸಂಧಿಸಿದೆ. ಹಿಂದಿನ ಬಾಗಿಲನ್ನು ಆಕೆ ತೆರೆದು ಬಾಗಿಲಲ್ಲಿಯೆ ತಡೆ ದಳು. ಪ್ರವಾಸಿಕರಿಲ್ಲರಿಗೂ ಆಕೆ ಆಗಲೆ ಕವಚ ಗಳನ್ನು ತೊಡಿಸಿದ್ದಳು. ಇಂಥೆ ವಿಪನ್ನಾವಸ್ಥೆ ಯಲ್ಲಿ ಹಸಕುಡ ಅಪ್ಪಣೆ ಬರುವ ದಾರಿಯನ್ನು ನೋಡದೆ ಗೆಬಗೌಡಿ6 ತಾನೇ ಎಲ್ಲ ವನ್ನು ಪೂಕ್ಕಿಸಿ ಚಾಲಕ ವರ್ಗದವರಿಗಾಗಿ ಕವ ಚಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದಿ ದಳು. ಆಕೆಯ ಮುಖ ವಿವರ್ಣವಾಗಿದ್ದರೂ ಮಾಡಬೇಕಾದ ಕರ್ತವ್ಯವನ್ನು ಮಾಡಲೇಬೇ- ಕೆಂಬ ನಿರ್ಧಾರ ಅಲ್ಲಿ ಸ್ಪಷ್ಟವಾಗಿತ್ತು. ನೇರ ವಾಗಿ ಯಂತ್ರಾಲಯಕ್ಕೆ ಬಂದು ಜಠಾರ, ದೀಕ್ಷಿತ ಪಾಠಕ ಮೂವರಿಗೂ ತೇಲು ಕವಚಗಳನ್ನು ತೊಡಿಸಿ, ನನ್ನ ಕವಚವನ್ನು ಸರಿಯಾಗಿ ಸಟ್ಟಿ, ಆಮೇಲೆ ತನ್ನ ದನ್ನು ಕಟ್ಟಿ ಕೊಂಡು ಪ್ರ ಯಾಜಿ ಘರ ಕೋಣೆಗೆ ಬಂದಿರುಗಿದಳು | ವಿಮಾನದ ಒಳಗಿನ ಹವೆಯ ಒತ ತ್ತಡವನ್ನು ಕಡಿಮೆ ಮಾಡಿ ಬಾಗಿಲುಗಳನ್ನು ಬೇಕೆಂದು ಜಠಾರ ಕುನ್ಹಾನಿಗೆ ಹೇಳಿದ. ಅರೆ- ನಿಮಿಷದಲ್ಲಿ ಕುನ್ಹಾ ಹಿಂದಿರುಗಿದ-- ಒತ್ತಡದ ಯಂತ್ರವಿಧಾನ ಕೆಟ್ಟುಹೋಗಿದೆ ಎಂದು, “ಹಾಗಿ ದ್ವರೆ "ರವಾಗಿ ಪ್ರಯತ್ನಿಸಿ ಸಾಧ್ಯವಿದ್ದಷ್ಟು *ಟಿಯ ಬಾಗಿಲುಗಳನ್ನು. ಕ ಬ್‌ ಮುಂದಿನ ಆಜ್ಞೆ ಬಂದಿತು... ಬಾಯಿಂದೆ ಆಜ್ಞೆ ಗಳನ್ನು ಜಠಾರ. ಹೇಳುತ್ತಿದ್ದರೂ ದೀಕ್ಷಿತನ ಸಹಾ ಯದಿಂದ ವಿಮಾನವನ್ನು ನೀರಿಗಿಳಿಸುವ ಶತ ಪ್ರಯತ್ನದಲ್ಲಿದ್ದ. ಕುನ್ಹಾ ಮತ್ತು ನಾನು ಕೆಬಿ ತೆಕೆದಿಡ . ೧೩೧ ನಲ್ಲಿಯ ಕಿಟಕಿಗಳನ್ನು ಕೈಜೋರಿನಿಂದ ತೆರೆ ಯುವ ಪ್ರಯತ್ನದಲ್ಲಿದ್ದೆವು. ಒಂದು ತೆಕೆಯಿತು, ಎರಡನೆಯದನ್ನು ತೆರೆಯುತ್ತಿದ್ದಾಗ. ಉಸಿರು ಕಟ್ಟುವಂತೆ ಕರಿಯ ಹೊಗೆ ವಿಮಾನದ ಬಳೆಗೆ- ಲ್ಲವೂ ತುಂಬತೊಡಗಿತು. ಎಲ್ಲರಿಗೂ ಉಸಿರು ಕಟ್ಟಿತೊಡಗಿತು. ಇಷ್ಟಾದರೂ ಜಠಾರ ಕೈಯ ಲ್ಲಿಯ ನಿಯಂತ್ರಕಗಳನ್ನು ಬಿಡಲಿಲ್ಲ. ಶಾಂತ ವಾಗಿಯೆ ಪಾಠಕನಿಗೆ: ಇದಿರಿನ ಕಿಟಕಿಯನ್ನು ಬಲವಾಗಿ ತೆರೆಯೆಲು ಹೇಳಿದ. *ಿಟಿಕಿ ತೆರಿ ಯಿತು. ವಿಮಾನ ನೀರಿಗೆ ಹತ್ತಿರ ಬಂದಿತ್ತು. ಕ್ಷಣಾರ್ಧದಲ್ಲಿ ಘನವಾದ ಆಘಾತದೊಂದಿಗೆ ಕಾಶ್ಮೀರ ಪ್ರಿನ್ಸೆಸ್‌ ಸಮುದ್ರದಲ್ಲಿ ಧುಮುಕಿತು. ನೂರಾರು ಕಬ್ಬಿ ಣದ ತುಂಡುಗಳು, ತಡೆಯಲ- ಸಾಧ್ಯವಾದ ನೀರಪ್ರ ವಾಹ, ಒಮ್ಮೆಲೇ ನನ್ನ ತು ಮೇಲೆ ಸುತ್ತುಮುತ್ತ ಲೆಲ್ಸವೂ ನನ್ನ ನ್ನ್ನ ವರಿಸಿದ ಹಾಗೆ ಭಾಸವಾಗತೊಡಗಿತು. ನಾನೆ- ಲ್ಲಿದ್ದೆ? 3 3 3 3 ನಾನೆಲ್ಲಿದ್ದೆ ?. ಉಳಿದವರಿಗೇನಾಯಿತು ? ಯಾವುದೂ ತಿಳಿಯದ ಸ್ಪಿತಿಯಲ್ಲಿದ್ದೆ. ನಾನು ನೀ(ರಬುಡದಲ್ಲಿದ್ದೇನೆಂಬ ಮೊದಲ ಅರಿವು ಬಂ- ದಾಗ ಕಣ್ಣು ತೆರೆದೆ. ತಿಳಿಹಸಿರು ಬಣ್ಣದ ನೀರ ಪರದೆಯ ಮೇಲಿಂ ದ ನಾನು ಬಹಳ ಆಳದಲ್ಲಿಲ್ಲ ಎನ್ನುವುದು ತಿಳಿದಾಗ ಒಂದೆರಡು ಸಲ ಈಜುಗೈ ಹೊಡೆದೆ. ಕ್ಷಣಾರ್ಧದಲ್ಲಿ ನೀರಮೆ ಲಕ್ಕೆ ಬತ ಅಂತೂ.ಬದುಕಿದ್ದೇ(ನೆ--ಬದು ಬಹಿ ಎಂದು ತೋರಿತು. ಆದರೆ. ಹಿಂದಿರುಗಿ ನೋಡಿದರೆ ಒಂದೃ ಒಂದುವಕೆ. ಫರ್ಲಾಂಗಿನ ಸಮುದ್ರವಿಸ್ತಾರ ಭುಗಿಲ್ಲೆಂದು ಉರಿಯುತ್ತಿದ್ದುದನ್ನು ಕಂಡೆ. ಅಂಥ ಯಾತಿ ದೃಶ್ಯವನ್ನು ' ನನ್ನ ಜೀವ ಮಾನದಲ್ಲಿಯೆ ನೆ ನೋಡಿರಲಿಲ್ಲ. ವಿಮಾನ ಮುಳುಗಿ ಹೋಗಿತ್ತು. ಅದರ ಸ ಸಣ್ಣ "ಡೊಡ್ಡ ತುಂಡುಗಳು, ಪ್ರಯಾಣಿಕರು ಕೂಡುವುದಕ್ಕೆ ಂದಿದ್ದ ರಬ್ಬರಿನ ಆಸನಗಳು ಅಸ್ತವ್ಯಸ್ತವಾಗಿ ತೇಲುತ್ತಿ ದ್ವಷು ರಾರ ೧೩೨ ಬೆಂಕಿ ಕರಾಳವಾಗಿ ನೀರ ಮೇಲೆ ತೇಲುತ್ತಿತ್ತು. ಬಹುಶಃ ತೇಲುತ್ತಿದ್ದ ಪೆಟ್ರೋಲು ಹಾಗೆ ಉರಿ- ಯುತ್ತಿತ್ತು. ತೇಲುವ ಆ ದಾವಾಗ್ನಿಯಿಂದ ನಾನು ಇಪ್ಪತ್ತು ಅಡಿ ದೂರದಲ್ಲಿಯೂ ಇರಲಿಲ್ಲ. ವಿಮಾ ನದಲ್ಲಿ ಸಿಕ್ಕಿಕೊಂಡು ಸಾಯಬಹುದಾಗಿದ್ದ ನಾನು ಹೇಗೋ ಹೊರಬಿದ್ದು ಈಗ ಈ ಬೆಂಕಿ ಬಾಯಿಗೆ ಬೀಳಬೇಕಾಯಿತು ಎಂದುಕೊಂಡೆ. ಆ ಬೆಂಕಿ ಯನ್ನು ಕಂಡು ದಿಗ್ಭ್ರಾಂತನಾಗಿದ್ದ ನನ್ನಲ್ಲಿ ಈಜಿ ಅದರಿಂದ ದೂರ ಸರಿಯಬೇಕು ಎನ್ನುವ ಚೈತನ್ಯವೂ ಉಳಿಯಲಿಲ್ಲ. ಆದರೆ ನನ್ನ ಹತ್ತಿರ ದಿಂದ ಉರಿಯುತ್ತಿದ್ದ ಪೆಟ್ರೋಲು ಗಾಳಿಗೆ ಇನ್ನೊಂದೆಡೆ ಸರಿದಿರಬೇಕು. ಉರಿ ದೂರವಾ- ಪಾಠಕ ಯಿತು. ಬೆಂಕಿಯಿಂದ ಬದುಕಿದೆ ಎಂದುಕೊಂಡೆ. ಹತ್ತು ಫೂಟು ಉದ್ದದ ಒಂದು ವಿಮಾನದ ತುಣುಕು ಹತ್ತಿರವೇ ತೇಲುತ್ತಿತ್ತು. ಅದನ್ನೇರಿ ದಕೆ ಕೆಲ ಕಾಲವಾದರೂ ನೀರ ಮೇಲ್ಗಡೆಯಲ್ಲಿ ಉಳಿಯಬಹುದೆಂದು ಬಹು ಪ್ರಯಾಸದಿಂದ _ ಬಟ್ಟೆಗಳೆಲ್ಲ ತೊಯ್ದು ಮೈ ಭಾರವಾ- ಎ 0 ಬೂಟುಗಳನ್ನು ಕಳಚಿದ್ದು ಅನುಕೂಲವೇ ಆಯಿತು. ಅಂತೂ ಆತುಂಡಿನ ಮೇಲೆ ಕುಳಿತು ಸುತ್ತಲಿನ ಭಯಾನಕ ದೃಶ್ಯ ವನ್ನು ನಿರೀಕ್ಷಿಸತೊಡಗಿದೆ. ಕಸ್ತೂರಿ ನೋಡುತ್ತಿದ್ದ ಹಾಗೆ 1 ಮಧ್ಯದಲ್ಲಿಂದ ಪಾಠಕ ಮೇಲಕ್ಕೆದ್ದ. ಉರಿಯ ಅಂಚಿಗೆ ಆತ ತೀರ ಹತ್ತಿರವಾಗಿದ್ದ, ಹತ್ತಾರು ಬಾರಿ ಆತ ನಿಗೆ ದೂರ ಸರಿ ಎಂದು ಅರಚಿಕೊಂಡೆ, ಪಾಠಕ ಬಲವಾಗಿ ಕೈಬೀಸಿ ಈಜಿ ದೂರ ಸರಿದೆ. ಅತ ಆಚೆ ನೋಡುತ್ತಿದ್ದ ಹಾಗೆ ದೀಕ್ಷಿತನೂ ನೀರ ಲ್ಲಿಂದ ಮೇಲಕ್ಕೆದ್ದ, ಇಷ್ಟು ಹೊತ್ತು ಆತ ಹೇಗೆ ಉಸಿರು ಹಿಡಿದುಕೊಂಡಿದ್ದನೊ! ಆತನಿಗೂ ಬೆಂಕಿ ಯಿಂದ ದೂರ ಸರಿಯುವಂತೆ ಅರಚಿಕೊಂಡೆ. ಆತ ನಿಧಾನವಾಗಿ ಈಜಿ ನನ್ನೆಡೆಗೆ ಬರುತ್ತಿದ್ದ. ಪಾಠಕ ದೂರದೂರ ಸರಿಯುತ್ತಿದ್ದ. ದೀಕ್ಷಿತ ತೀರ ಸೋತ ಹಾಗೆ ಕಾಣುತ್ತಿದ್ದ. “ ಈ ಕಡೆಗೆ ಬಾ ಕ್ಯಾಪ್ಟನ್‌ --” ಎಂದುದಕ್ಕೆ ಆತ “ಯಾಕೆ ಕ್ಯಾಪ್ಟನ್‌ ಎನ್ನುತ್ತೀ? ಕ್ಯಾಪ್ಟನ್‌ ಯಾರು ?' ಎಂದ. ಗಂಡಾಂತರಕ್ಕೆ ಸಿಕ್ಕು ಬಳಲುತ್ತಿದ್ದ ನಾವು ಮೂವರೂ ಮೂರು ಹುಲುಮಾನವ ಜೀವಿಗಳು ಮಾತ್ರ ಎಂಬ ಅರಿವು ಆತನಿಗೆ ಆಗ ಬಂದಿದ್ದಕೆ ಆಶ್ಚರ್ಯವಲ್ಲ. ದೀಕ್ಷಿತ ನಿಧಾನವಾಗಿ ಈಜುತ್ತ ನನ್ನೆಡೆ ಬರು ತ್ತಿದ್ದ ಹಾಗೆ ನಾನು ಕುಳಿತಿದ್ದ ವಿಮಾನದ ತುಂಡು ಮುಳುಗತೊಡಗಿತು. ಅದರ ಮೇಲೆಯೆ ಉಳಿ ಯುವುದರಲ್ಲಿ ಪ್ರೆಯೋಜವಿಲ್ಲವೆಂದು ನೀರಲ್ಲಿ ಹಾರಿಕೊಳ್ಳಬೇಕೆಂದರೆ ನನ್ನ ಚಣ್ಣದ ತುದಿ ಅದರ ಮುರಿದ ಅಂಚಿನಲ್ಲಿ ಸಿಕ್ಕಿಕೊಂಡು ನಾನೂ ನೀರಲ್ಲಿಳಿಯತೊಡಗಿದೆ. ಬೆಂಕಿಯಿಂದ ಬದುಕಿ ನೀರಲ್ಲಿ ಮುಳುಗಿ ಸಾಯುವಂತಾಯಿತು. ಎಷ್ಟು ಪ್ರಯತ್ನ ಮಾಡಿದರೂ ಸಿಕ್ಕಿಕೊಂಡ ಚಣ್ಣ ಅದ ರಿಂದ ಬಿಡುಗಡೆಯಾಗಲೊಲ್ಲದು. ಕೊನೆಗೊಮ್ಮೆ ಇದ್ದ ಬಿದ್ಮ ಎಲ್ಲ ಶಕ್ತಿಯನ್ನೂ ಹಾಕಿ ಬಲಗಾಲಿ ನಿಂದ ಆ ತುಂಡನ್ನು ಬಲವಾಗಿ ನೂತಿದೆ. ಕಾಲಿಗೆ ನೋವಾಯಿತು- ಆದರೆ ಚಣ್ಣದ ಅಂಚು ಹರಿದು ನಾನು ಪಾರಾಜೆ. ದೀಕ್ಷಿತ ತೀರ ಹತ್ತಿರಕ್ಕೆ ಬಂದಿದ್ದ. ಸರಿಯಾಗಿ ಈಜಲಾಗುತ್ತಿದ್ದಿಲ್ಲ. ಆತ ನೆಂದ: ಇ ಕಾಶ್ಮೀರ ಪ್ರಿನ್ಸೆಸ್‌ " ನನ್ನ ಕೊರಳೆಲುಬು ಮುರಿದಿದೆ. ನನ್ನನ್ನು ಬಿಟ್ಟು ಹೋಗಬೇಡ.” “ ಬಿಟ್ಟು ಹೋಗುವುದಿಲ್ಲ. ಆಯಿತು, ಮುಳುಗಿದರೂ ಆಯಿತು, ಒಟ್ಟಾಗಿಯೆ ಸಾಗೋಣ. ಇದುವಕಿಗೆ ನಾನು ಕಟ್ಟಿಕೊಂಡಿದ್ದ ತೇಲು ಕವಚದ ಪರಿವೆಯೇ ಇರಲಿಲ್ಲ. ದೀಕ್ಷಿತ ತನ್ನದರ ಸಹಾಯದಿಂದ ತೇಲುತ್ತಿದ್ದ. ಆತ ಹೇಳಿದಾಗಲೆ ನನಗೆ ಅದರ ಪರಿವೆಯಾದದ್ದು, ಸರಕ್ಕನೆ ನನ್ನ ಕವಚದ ಕುಣಿಕೆಯನ್ನೆಳೆದೆ. ಕೈ ಬಡಿಯದೆ ನೀರ ಮೇಲೆ ತೇಲುವುದು ಸಾಧ್ಯವಾಯಿತು. ಆ ಆ ಪರಿಸ್ಥಿತಿಯಲ್ಲಿ ಅದೆಂಥ ಸಮಾಧಾನ | ಸ್‌ ರ ನ ಪಾಠಕನ ಒಂದು ಕೈಯ ಎಲುಬುಗಳು ಮುರಿ ದಿದ್ದರೂ ಆತ ಒಂಟಿಗೈಯಿಂದೆ ಚೆನ್ನಾಗಿಯೇ ಈಜುತ್ತಿದ್ದ. ದೀಕ್ಷಿತನ ಬಲಗಡೆಯ *ಕೊರಳೆ ಲುಬು ಮುರಿದಿತ್ತು. ನನ್ನ ಕೈಐಲುಬು ಮುರಿದಿ ರದಿದ್ದರೂ ಅದಾವುದೋ ಕಾರಣಕ್ಕಾಗಿ ನನ್ನ ಎಡಗೈಯನ್ನು ಎಷ್ಟು ಮಾತ್ರವೂ ಏತ್ತಲಾಗುತ್ತಿ ರಲಿಲ್ಲ. ಪಾಠಕ ಮುಂದೆ ಮುಂದೆ ಸಾಗಿದ್ದ. ಎದುರಿನಲ್ಲಿ ಕಾಣುತ್ತಿದ್ದ ದ್ವೀಪಗಳಲ್ಲೊ ಂದನ್ನು ಆತ ನಮಗಿಂತಲೂ | 0 ತಲುಪಿ ಜಾ ಉಳಿದರೂ ಇಬ್ಬ ರೂ ನಿಮಾನ ದುರಂತ ೧೩೩ ವನ್ನು ಒದಗಿಸಬಹುದು ಎಂಬ ಆಸ್ಪೆನನ್ನ ಮನ ಸ್ಸಿನಲ್ಲಿ ಮೂಡಿ ಮಾಯವಾಗಿತ್ತು. ಮಾಯವಾಗಿತ್ತು ಎನ್ನಲು ಕಾರಣವೆಂದರೆ ನಾವು ಈಜುತ್ತಿದ್ದ ಹಾಗೆ ನಮ್ಮ ಕೆಳಗಿನ ನೀರಲ್ಲಿ ಪ್ರವಾಹವೊಂದು ಬಂದು ನಮ್ಮಿಬ್ಬರನ್ನೂ ಇನ್ನೊಂದು ಕಡೆಗೆ ಸಾಗಿಸತೊಡಗಿತು. ಆ ಪ್ರವಾಹಕ್ಕೆ ಇದಿರಾಗಿ ಈಜುವ ಸಾಮರ್ಥ್ಯ ನಮ್ಮಿಬ್ಬರಲ್ಲಿಯೂ ಇರಲಿಲ್ಲವಾದ್ದರಿಂದ ಅದು ಒಯ್ಮ ಕಡೆಗೆ ಹೋಗದೆ ಗತ್ಯಂತರವಿರಲಿಲ್ಲ. ಒಂದು ಒಂದೂವಕೆ ನೂರು ಯಾರ್ಡು ನಾವು ಪ್ರವಾಹದ ಸೆಳವಿನಲ್ಲಿ ವಾಗಿರಬೇಕು. ಅಷ್ಟಕ್ಕೆ ನಾವು ಅದರ ಅಂಕಿತದಿಂದ ದೈವವಶಾತ್‌ ಹೊರ ಬಿದ್ದಿದ್ದೆವು. ಕೆಳಗಿನ ನೀರು ಹರಿಯುತ್ತಿರಲಿಲ್ಲ. ಎದುರಿನ ದ್ವೀಪಗಳನ್ನು ನಿರುಕಿಸಿ ನೋಡಿದಾಗ ಒಂದು ಬರಡಾಗಿ ಕಂಡಿತು; ಇನ್ನೊಂದು ಪೂಡೆ ಕಂಟಿಗಳಿಂದ ತುಂಬಿದ ಹಾಗಿತ್ತು. ಮೂರನೆಯ ದರಲ್ಲಿ ತೆಂಗಿನ ಮರಗಳು ಕಂಡವು. ಏನಿದ್ದರೂ ಈ ಮೂರನೆಯ ದ್ವೀಪದ ಕಡೆಗೆ ನಾವು ಸಾಗ ತಕ್ಕದ್ದೆಂದು ಗೊತ್ತುಮಾಡಿಕೊಂಡು ಒಂಟಿ ಗೈಯ ಈಜನ್ನು ಮುಂದುವರಿಸಿವೆವು. ನಾವಿಬ್ಬರೂ ಒಬ್ಬರಿಂದೊಬ್ಬರು ದೂರವಾಗ ಬಾರದೆಂದು ಇಬ್ಬರ ತೇಲು ಕವಚಗಳ ಪಟ್ಟಿ ಯಾವಾಗಲೂ ನಂಜನಗೂಡು ಟೂಥ ಸೌಡರನ್ನೆ ಉಪಯೋಗಿಸಿರಿ. ೧೩೪ ಜ್‌ | ' ಗಳ ತುದಿಗಳನ್ನು ಕಟ್ಟಿಕೊಂಡೆವು. ತೇಲು ಕವಚಗಳು ನಮ್ಮನ್ನು ತೇಲಿಸುತ್ತಿದ್ದವೇನೋ ನಿಜ. ಆದಕೆ ಬೆನ್ನ ಮೇಲೆ ಈಜಬೇಕಾಗುತ್ತಿತ್ತು. " ಬೇಡವಾದಾಗ ಅಥವಾ ಕೈಸೋತಾಗ ಸುಮ್ಮನೆ ಬಿದ್ದು ಕೊಳ್ಳಲು ಅನುಕೂಲವಿದ್ದರೂ ನಾವು ತಲುಪಬೇಕೆಂದಿದ್ದ ದ್ವೀಪಗಳನ್ನು ಕಣ್ಣೆದುರು ಇಟ್ಟುಕೊಳ್ಳಲಾಗುತ್ತಿರಲಿಲ್ಲ. ಆದರೆ ಬದುಕಿ ಉಳಿದು ತೇಲುತ್ತಿದ್ದೆವು, ಸಾಧ್ಯವಾದಾಗ ಈಜು ತ್ತಿದ್ದೆವು ಎನ್ನುವ ಹಿರಿಯ ಸಮಾಧಾನದ ಎದುರು ಅನಾನುಕೂಲಗಳ ಪರಿವೆಯಾರಿಗಿರಬೇಕು? “ನೀನು ಹೇಗೆ ಹೊರಬಿದ್ದೆ?” ದೀಕ್ಷಿತ ಕೇಳಿದ. “ ನನಗೆ ತಿಳಿಯದು. ಬಹುಶಃ ನಾನಿದೃಲ್ಲಿ ವಿಮಾನ ಒಡೆದು ನಾನು ಹೊರಬಿದ್ದೆ ಎಂದು ಕಾಣುತ್ತದೆ. ನೀನಂತೂ ಯಂತ್ರಾಲಯದಲ್ಲಿ ಜಠಾರನ ಹತ್ತಿರ ಇದ್ದೆ. ಮುಂದೆ? '' ದೀಕ್ಷಿತ ತಾನು ಹೊರಬಂದುದನ್ನು ವಿವರ ಸಿದ: " ಬಲಗಡೆಯ ಕಿಕ್ಕೆ ನೀರನ್ನು ತಟ್ಟಿತು. ಪಾರಾ ಗುವುದಾದೆಕೆ ಆಗಲೇ ಸಾಧ್ಯವಿತ್ತು. ಆದರೆ ಕ್ಷಣಾರ್ಧದಲ್ಲಿ ನೀರು : ಒಳಗಡೆ ಚಿಮ್ಮಿತು. ವಿಮಾನ ನೀಕೊಳಕ್ಕೆ ಭರದಿಂದ ಇಳಿಯುತ್ತಿತ್ತು. ಅದು ನೆಲವನ್ನು ತಟ್ಟಿದಾಗ ನಾನಿನ್ನೂ ಒಳಗೆಯೆ ಇದೆ. ಹೊಗೆ ಮುಸುಕಿದಾಗ ಎದುರಿನ ಒಂದು *ಟ8ಯನ್ನು ತೆಕೆದದ್ಮು ಜ್ಞಾಪಕವಿದ್ಧಿ ತು, ಉಸಿ ರು ಕಟ್ಟುವುದರೊಳಗಾಗಿ ಅದರೊಳಗಿನಿಂದ ಹೊರಗೆ ಬರಬೇಕೆಂದು ಅದನ್ನೇರಿ ಅರ್ಧ ಹೊರ ಬಂದೆ. ನೀರು ಆಳವಾದ್ಮರಿಂದ ಸುತ್ತಲೂ ಕತ್ತಲು, ಕಿಟಿಕಿ ಚಿಕ್ಕದಾದ್ದರಿಂದ ನನ್ನ ನಡು ಅದರ ಸಿಕ್ಕಿಕೊಂಡಿತು. ಅಲ್ಲಿಂದ ಕಿತ್ತು ಕೊಂಡು ಬರುವುದು ಸಾಧ್ಯವಾಗಿ ಕಾಣಲಿಲ್ಲ. ತಟ್ಟನೆ ಹೊಳೆಯಿತು. ತೇಲು ಕವಚವನ್ನುಬ್ಬಿಸಿ ದರೆ ಅದರ ಬಲದಿಂದ ನಾನು ಪೂರ್ತಿಯಾಗಿ ಹೊರಬೀಳಬಹುದು ಎಂದು: ಕುಣಿಕೆಯನ್ನು ಮತ್ತೆ ಕ್ರಮಿಸಬೇಕಾಗಿ ಬರುತ್ತಿತ್ತು. ಕಸ್ತೂರಿ ಬಿಚ್ಚಿದೆ. ಅದು ನನ್ನನ್ನು ಬಲವಾಗಿ ಹೊರಕ್ಕೆಳೆ ಯಿತು. ಆದಕೆ ಹೊರಕ್ಕೆ ಬರುತ್ತಿದ್ದ ಹಾಗೆ ಯಾರೊ ಇರಿದೆ ಹಾಗಾಯಿತು. ಕೊರಳೆಲುಬು ಮುರಿಯಿತು. ಆದಕೆ ನಾಲ್ಕಾರು ಸೆಕಂಡುಗಳಲ್ಲಿ ನಾನು ಮೇಲಕ್ಕೆ ಬಂದುಬಿಟ್ಟಿ, ಸಾಮಾನ್ಯವಾಗಿ ಆ ಕೌಟಿಕಿಯೊಳಗಿಂದ ಹೊರಗೆ ಬರುವುದೇ ಸಾಧ್ಯವಿಲ್ಲ. ತೇಲುಕವಚ ಎಏಳೆವು ತೆಗೆಯಿತು ಎಂಡು ಹೇಳಬೇಕು. ಅದನ್ನು ನನಗೆ ಕಟ್ಟಿದ ವಳು ಗ್ಲೋರಿಯಾ...” ನಾವು ಈಜಲು ಮೊದಲುಮಾಡಿ ಒಂದು ಗಂಜಿಯ ಮೇಲಾಗಿತ್ತು. ಅರ್ಧಗಂಟಿಯೊಳ ಇಗಿ ದಡವನ್ನು ತಲುಪಬಹುದೆಂಬ ಆಸೆ ಬಯ ಲಾಗಿತ್ತು. ದ್ವೀಪಗಳು ಮೊದಲಿದೃಷ್ಟು ದೂರ ದಲ್ಲಿಯೆ ಇದ್ದೆ ಹಾಗೆ ಕಾಣುತ್ತಿದ್ದವು. ಸೂರ ಬಿಂಬ ಮಸುಕಾಗುತ್ತ ನಡೆದಿತ್ತು. ಕತ್ತಲಾಗು ವುದಕೊಳಗಾಗಿ ದ್ವೀಪವನ್ನು ತಲುಪಬೇಕೆಂದು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸೂರ್ಯಾಸ್ತೆವಾಯಿತು | ಕ್ರಮವಾಗಿ ಕತ್ತಲೂ ಆಯಿತು |! ನಾವು ತೇಲುತ್ತಲೆ ಇದ್ದೆವು. ಈಜು ತ್ತಲೆ ಇದ್ದೆವು, ಕೈಗಳು ತೀರ ಸೋತು ಹೋ- ದಾಗ ಸುಮ್ಮನೆ ಬಿದ್ದುಕೊಂಡಿರುತ್ತಿದ್ದೆವು. ಹೀಗೆ ಬಿದ್ದು ಕೊಂಡಾಗ ಅಲೆಗಳ ಹೊಡೆತಕ್ಕೆ ಹಿಂದೆ ಹಿಂದೆ ಸರಿದು ಕ್ರಮಿಸಿದೆ ದಾರಿಯನ್ನು ನಮ್ಮ ಸಾಮರ್ಥ್ಯ ಐಲ್ಲಿಗೂ ನಿಲುಕುವ ಹಾಗಿರಲಿಲ್ಲ. ಸಾಧ್ಯವಿದೃಷ್ಟು ಈಜಿ. ಸಮುದ್ರ ನಡೆಸಿಕೊಟ್ಟ ಹಾಗೆ ಮುಂದುವರಿಯತಕ್ಕದ್ದು ಎನ್ನದ ಹೊರತು ಬೇಕೆ ದಾರಿ ಇರಲಿಲ್ಲ. ತ ` ಅಂದುರಾತ್ರಿ, ಒಂಬತ್ತುಗಂಟಿಗೆ ಆಕಾಶವಾಣಿ ಬಿತ್ತರಿಸಿದ ಸಮಾಚಾರವನ್ನು ಕೇಳಿ ನನ್ನ ಮನೆ ಯಲ್ಲಿ ನನ್ನ ತಂದೆ ಮತ್ತು ಉಳಿದವರು ಕಾತರ ರಾಗಿದ್ದರು. ವಿಮಾನಕ್ಕೆ ಅಪಘಾತ ಸಂಭವಿಸಿದ ಸಮಾಚಾರವನ್ನು ಮಾತ್ರ ಹೇಳಿ ಅದರಲ್ಲಿಯ . ಚಾಲಕವರ್ಗದವರ ಹೆಸರುಗಳನ್ನು ಹೇಳಿರಲಿಲ್ಲ: ಎ ಹ ಭಕ್ಷ | ಕಾಶ್ಮೀರ ಶ್ರಿನ್ಸೆಸ್‌ ನಿಮಾನ ದುರಂತ ವಾದ ರಿಂದ ಅವರು ಪೂರ್ತಿಯಾಗಿ ಹತಾಶರಾಗಿರ ಲಿಲ್ಲ. ಮರುದಿದ ಬೆಳಗಿನ ರೇಡಿಯೋ ವೃತ್ತಾಂತ ಕ್ನಾಗಿ ಕಾಯುತ್ತಿದ್ದರು. ನ ಐಎ 3 3 3 ರಾತ್ರಿಯ ಒಂಬತ್ತು ಗಂಟೆಯಾಗಿ ಹೋಗಿ ದ್ವರೂ ನಾವಿಬ್ಬರು ಯಾವ ದಡವನ್ನೂ ತಲುಪಿರ ಲಿಲ್ಲ. ಕತ್ತಲಲ್ಲಿ ಪಾಠಕ ಇನ್ನೆಲ್ಲಿಯೋ ದೊರ ಈಜಿ ಹೋಗಿದ್ದ. ನಾವಿಬ್ಬರೂ ಹತಾಶರಾಗುವು ದರಲ್ಲಿದ್ದೆವು. | ಇನ್ನೂ ಎಷ್ಟು ದೂರ? '' ಎಂದ ದೀಕ್ಷಿತ. "ಬಂದು ನೂರು ಯಾರ್ಡು ಆಗಬಹುದು ” ಎಂದೆ ನಾನು. ಹೀಗೆ ನಾಲ್ಕಾರು ಬಾರಿ ನಾನು ಹೇಳಿದಾಗ ಡೀಕ್ಷಿತನಿಗೆ ಅರ್ಥವಾಗಿತ್ತು. “ನಿನ್ನ ನೂರು. ಯಾರ್ಡು ಬಹಳ ಉದ್ಭವಾಗಿದೆ? ಎಂದು ಸುಮ್ಮಗಾದ, ಒಂಬತ್ತೂವರೆಯಾಗಿರ ಬಹುದು, ನಾನು ಕೇಳಿದೆ: ""ನೀರು ಒಮ್ಮೆಲೆ ತಣ್ಣಗಾದ ಹಾಗೆನಿಸುವು ದಿಲ್ಲವೆ?'' "« ಹೌದು. ಸಮುದ್ರ. "ಹಾಗಿದ್ದರೆ ನಾವು ದಾರಿಬಿಟ್ಟು ದೂರ ಸಾಗು ತ್ತಿದ್ದೇವೆಯೆ? ' "ಯಾರು ಬಲ್ಲರು? ನಾನಂತೂ ತೀರ ದಣಿದು ಹೋಗಿದ್ದೇನೆ. "" ಹಾಗಿದ್ದರೆ ಒಂದಿಷ್ಟು ಕಾಲ ನೀನು ವಿಶ್ರ ಮಿಸು' ಎಂದು ಹೇಳಿದೆ. ದೀಕ್ಷಿತ ಕೆಲ ಕಾಲ ಸುಮ್ಮನಾಗಿಯೆ ಬಿದ್ದುಕೊಂಡಿದ್ದ. ಒಂಟಿಗೈ ಯಿಂದ ನಾನು ಈಜುತ್ತ ಆತನನ್ನೂ ನಿಧಾನವಾಗಿ ತಣ್ಣಗಿನ ನೀರು ಎಂದರೆ ಆಳ ಎಳೆದುಕೊಂಡು ಹೊರಟಿದ್ದೆ. ತಂಪು ನೀರಿನ | ಸೆಳವಿನಗುಂಟಿ ಸಾಗಿ ಮತ್ತೆ ಅದರಿಂದ ಹೊರ .. ಬಿದ್ದೆ. ಕತ್ತಲಲ್ಲಿ ಯಾವುದೂ ಕಾಣುತ್ತಿರಲಿಲ್ಲ. .. ಅಂತರಿಕ್ಷವನ್ನು ನೋಡುತ್ತಿದ್ದ ಹಾಗೆ ಇದಿರಿನಲ್ಲಿ .. ಗುರುನಕ್ಷತ್ರ, ಅದರ ಹತ್ತಿರಕ್ಕೆ ಇನ್ನೆರಡು ತಾಕಿ ಗಳು ಸೇರಿ ಒಂದು ತ್ರಿಕೋಣಾಕೃತಿಯಾಗಿದ್ದು ೧೩೫ ತ್ರಿಕೋಣದ -ಮೈೇಲ್ತುದಿ ನಾವು ತಲುಪಬೇಕೆಂ- ದಿದ್ಮ ನಡುಗಡ್ಡೆಯ ಕಡೆ ಚಾಚಿತ್ತು ಎಂದು ಅದನ್ನೆ ಗುರುತಾಗಿಟ್ಟುಕೊಂಡು ಮತ್ತೆ ಈಜ ತೊಡಗಿದೆವು. . ದೀಕ್ಷಿತನಾದರೂ ವಿಶ್ರಾಂತಿ ಪಡೆದು ಮತ್ತೆ ಕೈಕಾಲುಗಳನ್ನು ಆಡಿಸುವಂತಾ ಗಿದ್ದ. ಬೆಳಗಿನ ವಕಿಗೆ ಹಾಗೆಯೆ ಜೀವ ಹಿಡಿದು ಕೊಂಡು ತೇಲುತ್ತ ಉಳಿದಕೆ ಯಾರಾದರೂ ಫಾರುಮಾಡಬಹುದೆಂಬ ಆತೆಯ ಹೊರತು ಬೇಕೆ ಆಶೆಗೆ ಅವಕಾಶ ಉಳಿದಿರಲಿಲ್ಲ. ಪೂರ್ವ ದಿಕ್ಕಿನಲ್ಲಿ ನಿಧಾನವಾಗಿ ಕಪ್ಪೆ ಮೋಡ ಗಳು ಮೇಲಕ್ಕೇರುತ್ತಿದ್ದ ಹಾಗಿತ್ತು. ಎಲ್ಲಿಯೋ ದೂರದಲ್ಲಿ ವಿಮಾನವೊಂದು ಹಾರುತ್ತಿದ್ದ ಹಾಗೆ ಸದ್ಮು ಕೇಳಬಂದಿತು. ಅಪಘಾತದಲ್ಲಿ ಉಳಿದಿರ ಬಹುದಾದವರನ್ನು ಪತ್ತೆ ಮಾಡಲು ಅದು ಹೊರ ಟಿರಬಹುದೆಂಬ ಆತೆ ಮೂಡಿತು. ಆದಕೆ ಆತೆ ಬಯಲಾಯಿತು. ಐದು ನಿಮಿಷಗಳಲ್ಲಿ ಆ ವಿಮಾನ ನಮ್ಮ ತಲೆಯ ಮೇಲಿಂದ ಹಾಯ್ಡು ಹೋಯಿತು. ನಡುಗಡ್ಡೆ ಸ್ಪಷ್ಟವಾಗಿ ಕಾಣುತ್ತಿರ ಲಿಲ್ಲ. ಆದಕೆ ಎರಡು ಮೂರು ಸಲ ಅಲ್ಲಿಂದ ಯಾರೊ ಬಲವಾದ ಟಾರ್ಚುಗಳನ್ನು ಉರಿಸು ತ್ತಿದ್ದ ಹಾಗೆ ಕಾಣಿಸಿತು. ಹೀಗೆ ಬೆಳಕು ಕಂಡಾಗ ಲೆಲ್ಲ ಆಸೆ ಉಕ್ಕುತ್ತಿತ್ತು. ಆದಕೆ ಎಲ್ಲಿಂದಲೂ ಸಹಾಯ ಬರುವ ಸೂಚನೆ ಕಾಣಲಿಲ್ಲ. ಬದುಕಬೇಕೆಂದು ಸಾವಿನೊಡನೆ. ನಡೆದ ಹೋರಾಟವೂ ಒಂದು ಕ್ರಮವಾಗಿಬಿಟ್ಟು ಅದು ಕೂಡ ಬೇಸರವೆನಿಸತೊಡಗಿತು. ಆ ಬೇಸರ ವನ್ನು ಕಳೆಯಲೆಂದೇ ದೀಕ್ಷಿತ ಕೇಳಿದ; “ ನಿನಗೆ ಹಾಡಲು ಬರುತ್ತದೆಯೆ?” “ ಹಾಡುವುದೆ? ನಿನಗೆ ಹುಚ್ಚೇ ದೀಕ್ಷಿತ?" ತ ಹುಚ್ಚಲ್ಲ-ಬೇಸರ. ಬಂದ ಹಾಗೆ ಬೇಕಾ ದುದನ್ನು ಹಾಡು. ಇಲ್ಲವಾದಕೆ ನಾನು ಸಾಯು ತ್ತೇನೆ |'' ದೀಕ್ಷಿತ ತನ್ನ ಹಟ ಬಿಡಲಿಲ್ಲ. ಬಾಯಿಗೆ ಬಂದ ಹಾಗೆ ಯಾವುದೋ ಹಾಡನ್ನು ಹೇಳಿದೆ, ಕತ್ತಲೆ ೧೩೬ ಯಲ್ಲಿ ದನಿ ಪ್ರತಿಧ್ವನಿಸುತ್ತಿತ್ತು. ಅದೆಂಥ ಸಂಗೀತವೊ ನಾನು ತಿಳಿಯೆ. ಅದರೆ ದೀಕ್ಷಿತನ ಬೇಸರ ಕಳೆದು ಮತ್ತೆ ಆತ ಈಜುವಂತಾಯಿತು. ರ 3 ೩ ಮೇಲಕ್ಕೇರುತ್ತಿದ್ದ ಮೋಡಗಳು ಕಠಾಳ ಸ್ವರೂಪವನ್ನು ತಾಳತೊಡಗಿದವು. ಮಿಂಚುಗಳ ತೂರಾಟಕ್ಕಾರಂಭವಾಯಿತು. ಬೆನ್ನಹಿಂದೆ ಬಿರು ಗಾಳಿಯ ಮೊರೆತ. ತೆರೆಗಳು ದೊಡ್ಡದಾಗಿ ಮೇಲ ಕೈದ್ದು ನಮ್ಮಿಬ್ಬರನ್ನು ಅತ್ತಿತ್ತ ಎತ್ತಿ ಎಸೆಯ ಜನವು. ಎಯ್‌ ಪ್ರಶ್ನೆಯೇ ಇರಲಿಲ್ಲ. ಸೆಳೆ ಮಿಂಚಿನಲ್ಲಿ ಆಗೀಗ ದೊರದಲ್ಲಿ ನಡುಗಡ್ಡೆ ಗಳು ಕಾಣುತ್ತಿದ್ದವು. ನಿರುಪಾಯರಾಗಿ ತೇಲುಕವಚ ಗಳ ಮೇಲೆ ಬಿದ್ದುಕೊಂಡೆವು. ತೆಕೆಗಳು ಸಾಗಿಸಿ ದತ್ತ ಹೋಗದ ಹೊರತು ಬೇರೆ ಮಾರ್ಗವರಲಿಲ್ಲ. ಹತ್ತು : ನಿಮಿಷಗಳಲ್ಲಿ ಗುಡುಗು-ಮಿಂಚುಗಳ ಆರ್ಭಟ ಕೆಲಮಟ್ಟಿಗೆ ಕಡಿಮೆಯಾಗಿ ಮಳೆ ಸುರಿಯಲಾರಂಭಿಸಿತು. ಒಣಗಿದ ಗಂಟಲನ್ನು ತೋಯಿಸಲೆಂದು ಮಳೆಹನಿಗಳಿಗಾಗಿ ಬಾಯಿ ತೆಕೆದಕೆ ಉಪ್ಪೈತೆರೆ ಅಪ್ಪಳಿಸುತ್ತಿದ್ದವು. ನೀರಿನ ಒಂದು ಹನಿಗೂ ಗತಿಯಿಲ್ಲದೆ ಅತ್ತ, ಇತ್ತ, ಬೇಕಾದತ್ತ ಸಾಗಿದೆವು. ಒಂದು ಗಂಟಿಯಾ- ದರೂ ಹೀಗೆ ಒದ್ಮಾಡಿರಬೇಕು. ಸುಮ್ಮನೆ ಬಿದ್ದು ಕೊಂಡಾಗ ಅರೆನಿದ್ರೆ ಅಕೆಎಚ್ಚರದ ಸ್ಥಿ ತಿಯಲ್ಲಿ- ದ್ಮಿರಬೇಕು ನಾನು, ಒಂದು ದೃಷ್ಟಿಯಿಂದ ಬಿರು ಗಾಳಿ ಒಳ್ಳೆಯದನ್ನೇ ಮಾಡಿತು.: ನಮಗೆ ಬೇಕಾದ ಸುದೀರ್ಫ್ಥ ವಿಶ್ರಾಂತಿಯನ್ನು ಒದಗಿ ಸಿತ್ತು.. ದೀಕ್ಷಿತ ವೇಳೆ ಹನ್ನೊಂದು ಗಂಜಿಯಾ ` ಯಿತೆಂದು ನನಗೆ ಹೇಳಿದಾಗ ಪೂರ್ತಿಯಾಗಿ ಎಚ್ಚ ರವಾದೆ. ಬಿರುಗಾಳಿ ಮಳೆ ಎರಡೂ ತಗ್ಗಿ ದ್ದವು, ಚಂದ್ರೋದಯವಾಗಿತ್ತು. ಬಿರುಗಾಳಿಗೆ. ಸಿಕ್ಕು ನಾವು ಬಂದದ್ದು ಎಲ್ಲಿಗೆ ಎನ್ನು ವುದರ ಕಲ್ಪನೆ ಸಮಗಾಗಬೇಕಾದಕೆ ಕೆಲ ಕಾಲ ಏಡಿಯಿತು. ಬೆಳುದಿಂಗಳಿನಲ್ಲಿ ಸುತ್ತಲೂ ನೋಡಿದಾಗ ನಾವು ಮೊದಲು ತಲುಪಬೇಕೆಂದಿದ್ದ ಕಸ್ತೂರಿ ನಡುಗಡ್ಡೆಯಿಂದ ಬಹುದೂರ ಬಂದ ಹಾಗಿತ್ತು. ನಿರಾಶೆ ಮನಸ್ಸನ್ಸಾವರಿಸುತ್ತಿದ್ದಾಗ ನಮ್ಮ ಹಿಂದು ಗಡೆ ಹತ್ತಿರದಲ್ಲಿಯೆ ಇನ್ನೊಂದು ನಡುಗಡ್ಡೆ ಬೆಳುದಿಂಗಳಲ್ಲಿ ಕಣ್ಣು ಸೆಳೆಯಿತು. ಸರಿ. ಬಿರು ಗಾಳಿ ನಮ್ಮನ್ನು ಎಲ್ಲೆಲ್ಲಿಗೊ ಒಯ್ಮು ಬೇಕೊಂದು ನಡುಗಡ್ಡೆಯ ಹತ್ತಿರ ತಂದು ಉಪಕಾರವನ್ನೇ ಮಾಡಿತ್ತು. ಬಿರುಗಾಳಿ ತಗ್ಗಿದ್ದರಿಂದ ಮತ್ತೆ ಈಜ ಬಹುದಾಗಿತ್ತು. ಒಮ್ಮೆಲೆ ದೀಕ್ಷಿತ ಕೇಳಿದ: “ ಈಗ ನಾವು *ೆಲಹೊತ್ತು ಸುತ್ತುಸುತ್ತಾಗಿ *0ಚ್ತದ್ದ ಹಾಗೆನಿಸುವುದಿಲ್ಲವೆ? ” “ ಹೌದು. ನನಗೂ ಹಾಗೆಯೆ ಅನಿಸುತ್ತದೆ. ಅಂದಕಿ--ಅಂದಕರೆ ನಾವು ಮಡುವಿನಲ್ಲಿ ಸಿಕ್ಕು ಬಿದ್ದಿಕಬಹುದೆ?” ದೀಕ್ರಿತನಿಗೂ ಹಾಗೆಯೆ 8ಠಿನಿಸಿತು. ಬಿದ್ದೆ ನನ್ನ ಧೈರ್ಯ ಉಡುಗಿತು. ನಮ್ಮ ಕಷ್ಟ ಪರಂಪರೆಗೆ ಕೊನೆಯ ಇಲ್ಲದಾಗಿ ಅಂತೂ ಸಾಯುವುದೇ ಖಂಡಿತ ಎಂದು ತೋರಿತು. ಆದರೆ ದೀಕ್ಷಿತ ಸಮಾಧಾನ ಹೇಳಿದ--ಸಮುದ್ರ ದಲ್ಲಿಯ ತಿರುಗಣಿಗಳು ಹೆಚ್ಚಾದರೆ ಸುತ್ತು ಸುತ್ತಾಗಿ ತಿರುಗಿಸುತ್ತವೆಯೆ ಹೊರತು ಕೆಳಕ್ಕೆ ಳೆದು ಕೊಲ್ಲುವುದಿಲ್ಲ ಎಂದು. ಅಳಿದ ಧೈರ್ಯ ಹಿಂದಿರುಗಿತು. ಆದಕೆ ಮತ್ತೊಂದು ತೊಂದರೆ ಇಬ್ಬರಿಗೂ ಕಾಯುತ್ತಿದ್ದ ಹಾಗಿತ್ತು. ನಮ್ಮಿಬ್ಬರ ತೇಲು, ಕವಚಗಳಲ್ಲಿಯ ಗಾಳಿ ಅರ್ಧಕ್ಕಿಂ ತಲೂ ಕಡಿಮೆಯಾದಹಾಗಿತ್ತು. ಊದಿ ಮತ್ತೆ ಅವನ್ನು ಉಬ್ಬಿಸುವಷ್ಟು ಚೈತನ್ಯ ಇಬ್ಬರಿಗೂ ಕ. ಗಾಳಿ ಹೊರೆಗೆ ಹೋಗುತ್ತಿದ್ದ ಸ್ಥಳವನ್ನು ಗುರುತಿಸಿ ನನ್ನ ಕೊರಳಲ್ಲಿ ನೇತಾ- ರುತ್ತಿದ್ದ ಟ್ರೈಯನ್ನು ಹರಿದು ಕಟ್ಟಿದೆ. ಇದ್ದ ಬಿದ್ದ ಉಸಿರಿನಿಂದ ಮತ್ತೆ ಹ ತುಂಜಿಕೆ ಈ, ಸುಮಾರಿಗೆ ತಿರುಗಣಿಯನ್ನು ಬಿಟ್ಟು ನಾವು ಹೊರಗೆ ಬಂದಹಾಗಿತ್ತು. ನಡುಗಡ್ಡೆ ಹತ್ತಿರ ದಲ್ಲಿಯೆ ಕಾಣುತ್ತಿತ್ತು. “ತ್ತಿ ಇದುವರೆಗೆ ನಡುಗಡ್ಡೆಗೆ ನಾವು ಇಷ್ಟುಸಮೀಪ ಇದ್ದ ಹ ಚರ ಸ್‌ ಗಲ ದ ಬತ ಕಾಶ್ಮೀರ ಪ್ರಿನ್ಸೆಸ್‌ ವಿಮಾನ ದುರಂತ ಬಂದಿರಲಿಲ್ಲ. ಹಟಹಿಡಿದು ಎಲ್ಲ ಶಕ್ತಿಯನ್ನು ಉಪಯೋಗಿಸಿ ಅಲ್ಲಿಯ ವರೆಗೆ ಈಜಹೋಗಿಯೇ ಬಿಡುವ ಹಠದಿಂದ ಇಬ್ಬರೂ ಉಸಿರಿನ ಪರಿವೆ ಯಿಲ್ಲದೆ ಈಜತೊಡಗಿದೆವು. ಅರ್ಧ ಗಂಜಿಯಾ- ಯಿತು. ಉಸಿರು ತೀರ ಸಾಲದಾಗಿತ್ತು. ಆದರೆ ಮಳಲದಂಡೆ ಹತ್ತಿರ ಹತ್ತಿರ ಸರಿಯುತ್ತಿತ್ತು. ಈಜುತ್ತಿದ್ದ ಹಾಗೆ ನನ್ನ ಬಲಗೈಗೆ ಬಂಡೆಯೊಂದು ತಾಗಿತು. ಉಸಿರು ಸಾಲದಿದ್ದರೂ “ ಗೆದ್ದೆವು! ಎಂದು ಕೂಗಿದೆ. ""ಬಂಡೆ ಸಿಕ್ಕಿತು, '' ಎಂದೆ, “ ಎಲ್ಲಿ? ಎಲ್ಲಿ? ” ಎಂದು ದೀಕ್ಷಿತ ಆತುರದಿಂದ ಸೇಳಿದ. ನಮ್ಮ ಸಂತೋಷಕ್ಕೆ ಪಾರವೇ ಉಳಿ ಯಲಿಲ್ಲ. ಕೊನೆಗೂ ಬದುಕಿದೆವು ಎಂಬ ಸಂತೋ ಷದಲ್ಲಿ ಸೋತುಹೋದ ದೇಹಗಳನ್ನು ಆ ಬಂಡೆಯ ಮೇಲುಗಡೆ ಏಎಳೆದುಕೊಂಡು ನಿಡಿ ದಾಗಿ ಉಸಿರು ಬಿಟ್ಟಿವು ! ಕು 3 ೩ ಬೆಳಗಿನ ವರೆಗೆ ಬಂಡೆಯ ಮೇಲೆ ಉಳಿಯ ಬೇಕೆಂಬ ಸೂಚನೆಯನ್ನು ದೀಕ್ಷಿತ ಒಪ್ಪಲಿಲ್ಲ. ಭರತಿಯ ನೀರು ಮೇಲಕ್ಕೆ ಬಂದು ನಾವು ಮತ್ತೆ. ಈಜಬೇಕಾಗಬಹುದೆಂದೂ ಆಗಲೇ ಇನ್ನಷ್ಟು. ಮುಂದಕ್ಕೆ ಸಾಗಿ ಮಳಲದಂಡೆ ಯನ್ನು ಮುಟ್ಟತಕ್ಕದ್ದೆಂದೂ ನಿರ್ಧರಿಸಿದೆವು. ಹತ್ತಿಪ್ಪತ್ತು ನಿಮಿಷಗಳ ವಿಶ್ರಾಂತಿಯ ನಂತರ ಮತ್ತೆ ಮುಂದುವರಿದೆವು, ನೀರು ಆಳವಾಗಿರ ಲಿಲ್ಲವಾದ್ಧರಿಂದ ನಡೆದುಕೊಂಡು ಹೋಗ ಬೇಕೆಂದು. ಆದಕೆ ದೇಹದ ಭಾರವನ್ನು ಎತ್ತಿ ಹಿಡಿಯಲು ಕಾಲುಗಳು ಅಸಮರ್ಥವಾಗಿದ್ದವು. ಹೀಗಾಗಿ. ಕುಳಿತುಕೊಂಡೇ ಬಂಡೆಯಿಂದ ಬಂಡೆಗೆ ಒಂಟಿಕ್ಕೆಯ ಮೇಲೆ ಭಾರ ಹಾಕಿ ಸಾಗಿ ದೆವು, ಕಲ್ಲ ಮೇಲಿನ ಹಾವಸೆಯಿಂದಾಗಿ ಜಾರಿ _ ಕೊಂಡು ಬೀಳುವುದೂ ನಾಲ್ಕಾರು ಬಾರಿಯಾ- ಯಿತು. ಆದಕೆ ಹಟದಿಂದ ಸಾಗಿ ಕೊನೆಗೊಮ್ಮೆ ತಲುಪಿದೆವು. ತಿಳಿಬೆಳುದಿಂಗಳಲ್ಲಿ ಮಳಲದಂಡೆ ರಮಣೀಯವಾಗಿ ಕಾಣುತ್ತಿತ್ತು. ಇದುವರೆಗೆ ೫9-18 ಇ ೧೩೭ ಸಮ್ಮ ಬದುಕಿಗೆ ಶತ್ರುವಿನಂತಿದ್ದ ಸಮುದ್ರ ಶಾಂತವಾಗಿತ್ತು. *ಿರುದೆಕೆಗಳು ನಯವಾಗಿ ಮಳಲದಂಡೆಯನ್ನು ತಟ್ಟುತ್ತಿದ್ದವು, ತೇಲುಕವಚಗಳು ಈಗ ನಮಗೆ ಹಾಸಿಗೆ- ಯಾದವು. ಶರ್ಟನ್ನು ಬಿಚ್ಚಿ ಹಿಂಡಬೇಕೆಂದರೆ ಕೈಯಲ್ಲಿ ಎಷ್ಟೂ ಶಕ್ತಿಯಿರಲಿಲ್ಲ. ದೀಕ್ಷಿತ ಉದ್ದವಾಗಿ ಮ್ಳ ಚೆಲ್ಲಿದ... ವೇಳೆ ರಾತ್ರಿಯ ಮೂರೂವರೆಯಾಗಿತ್ತು. ಹತ್ತುಗಂಟಿಯ ಘನ ಪ್ರಯತ್ನದ ದಣಿವು ಅಂಗಾಂಗಗಳನ್ನು ನೋಯಿ ಸುತ್ತಿತ್ತು. ದೀಕ್ಷಿತ ನರಳುತ್ತಿದ್ದೆ... ಆತನ ಎದೆಯ ಮೇಲೆ ತಲೆಯನ್ನಿಟ್ಟು ನಾನೂ ಮಲ ಗಿದೆ. ಆದರೆ ಮುಂದೆ ಅರ್ಧಗಂಟಿಯಲ್ಲಿ ಬೆಳ ಗಿನ ಚಳಿಗಾಳಿ ಬಲವಾಗಿ ಬೀಸತೊಡಗಿ ಮಲ ಗುವುದು ಅಸಾಧ್ಯವಾಯಿತು. ದೀಕ್ಷಿತನಿಗೆ ಏಳು ವುದೇ ಅಸಾಧ್ಯವಾಗಿತ್ತು. ಚಳಿಯಲ್ಲಿ ಕಟಕಟನೆ ನಡುಗುತ್ತ ಕುಳಿತಿರುವಾಗಲೆ ಬೆಳಗಾಯಿತು. ಅಂದು ಶುಕ್ರವಾರ, ಏಪ್ರಿಲ್‌? ೧೨, ೧೯೫೫, ಮುನ್ನಾದಿನ ನಾನು ಸರಿಯಾಗಿ ಊಟ ಮಾಡಿ ರಲಿಲ್ಲ. ಕಳೆದ ಇಪ್ಪತ್ತು . ಗಂಟಿಗಳಲ್ಲಿ ಒಂದು ಗುಟುಕು ನೀರೂ ಗಂಟಲಿಗೆ ಬಿದ್ದಿರಲಿಲ್ಲ. ಹಸಿದು ಕಂಗಾಲಾಗಿದ್ದೆ. ಗಂಟಲು ಒಣಗಿ ಹೋಗಿತ್ತು. ದೀಕ್ಷಿತ ಮಲಗಿದ್ದೆ, ನಾನು ಎದ್ದು ಕುಂಟುತ್ತ ಸುತ್ತಲೂ ನೋಡಿಕೊಂಡು ಬಂದೆ. ನಡುಗಡ್ಡೆ. ತೀರ ಚಿಕ್ಕದಾಗಿತ್ತು. ಕುಡಿಯುವ ನೀರು ' ಸಿಕ್ಕುವ ಲಕ್ಷಣ ಕಾಣಲಿಲ್ಲ. ಗಿಡಗಳ ತುದಿ ಯಲ್ಲಿ ತೂಗಾಡುತ್ತಿದ್ದ ತೆಂಗಿನ ಕಾಯಿಗಳ ಹೊರತು ಬೇಕೆ ಏನೂ ಉಪಯೋಗವಾಗುವ ಹಾಗೆ ಕಾಣಲಿಲ್ಲ. ಆದರೆ ಆ ಕಾಯಿಗಳು ಕೈಗೆ ಬರುವುದು ಹೇಗೆ? ಕೆಳಗೆ ಚಿದ್ದಿದ್ದ ಚಿಕ್ಕ ಕಾಯಿ ಗಳನ್ನೆತ್ತಿಕೊಂಡು ಎಸೆಯಲು ಪ್ರಯತ್ನಿಸಿದೆ. ಆದರೆ ಎಸೆದ ಕಾಯಿ ಹತ್ತಡಿ ಎತ್ತರವೂ ಹೋಗು ತ್ತಿರಲಿಲ್ಲ.. ಆಚೆಯ ಕಡೆಯಲ್ಲಿ ತೀರ ಬಾಗಿದ ಗಿಡವೊಂದಿತ್ತು. ಅದರ ಮೇಲೆ ಅಂಬೆಗಾಲಿಕ್ಕಿ ಏರಬಹುದೆಂದು ತೋರಿತು. ಹತ್ತಿರ ಹೋಗಿ ೧೩೮ ನೋಡಿದಕೆ ಅದರ: ತುಂಬ ಕೆಂಪು ಇರುವೆ ಮುತ್ತಿದ್ದವು. ಗರಿಗಳಿಂದ ಆ ಇರುವೆಗಳನ್ನು ಜಾಡಿಸಬೇಕೆಂದಿದ್ದಾಗ ನಡುಗಡ್ಡೆಯ ಆಜೆಯ ಕಡೆಯಿಂದೆ ಹೊಯೆ್‌, ಹೊಯ್‌ '' ಎಂದು ಯಾರೋ ಕೂಗಿದರು -- ನಿಂತಲ್ಲಿಯೇ ನಿಂತೆ-- ನಾಲ್ಕು ಜನರು ನಾನಿದ್ಮಲ್ಲಿಗೆ ಬರುತ್ತಿದ್ದರು. ಮೂವರ ಕೈಯಲ್ಲಿ ಕುಡುಗೋಲುಗಳಿದ್ದವು. ನಾಲ್ಕನೆಯವ ಅವರ ಮುಖ್ಯಸ್ಥನಾಗಿ ಕಾಣುತ್ತಿದ್ದ. ಇವರು ನರಭಕ್ಷಕರಿದ್ದಕೆ? ಯೋಚನೆ ನನ್ನನ್ನು ಪೂರ್ತಿಯಾಗಿ ' ಕಂಗೆಡಿಸಿತುು. ಆದಕೆ ಅವರ ಕುಡುಗೋಲುಗಳೆದುರು ನಾನೇನು ಮಾಡುವ ಹಾಗಿದೆ? ಏನಿದ್ದರೂ ಸಹಜವಾಗಿ ಪ್ರತೀಕಾರ ಎಲ್ಲದೆ ಅವರ ಸೈಗೆ ಬೀಳುವ ಹಾಗಿಲ್ಲವೆಂದು ಗೊತ್ತುಮಾಡಿಕೊಂಡು ಹೆಚ್ಚಾಗಿ ಕಿರುಗಾಯಿ ಗಳು ಬಿದ್ದ ಗಿಡದ ಕಡೆಗೆ ಸಾಗಿದೆ. ನಿಧಾನವಾಗಿ ಅವರಾದರೂ ಮುಂದುವರಿಯುತ್ತಿದ್ದರು. ಅವರು ಏರಿ ಬಂದಕೆ ಕಾಯಿಗಳಿಂದ ಅವರನ್ನು ಹೊಡೆಯ ತಕ್ಕದ್ದೆಂಬ ಹುಚ್ಚು ಹವ್ಯಾಸದಲ್ಲಿದ್ದೆ. ಅವರು ಹತ್ತಿರ ಬಂದರು. ಮುಖ್ಯಸ್ಥ ಒಮ್ಮೆ ನನ್ನನ್ನು, ಒಮ್ಮೆ ಮಲಗಿದ ದೀಕ್ಷಿತನನ್ನು ನೋಡುತ್ತಿದ್ದ. ನನ್ನ ಹಿನ್ನಡೆ ನಿಧಾನವಾಗಿ ಸಾಗಿತ್ತು. ಮುಖ್ಯಸ್ಥ ತೀರ ಹತ್ತಿರ ಬಂದ. ನನಗೆ ಪೂರ್ತಿಯಾಗಿ ಗಾಬರಿಯಾಯಿತು. ಕೊನೆಗೆ ಅದೇ ಎದ್ದುಕುಳಿತ ದೀಕ್ಷಿತನ ಭುಜದ ಮೇಲಿನ ಕ್ಯಾಪ್ಟನ್‌ ಬ್ಯಾಜ್‌ ಮುಖ್ಯಸ್ಥನ ಲಕ್ಷ್ಯವನ್ನು ಸೆಳೆಯಿತೆಂದು ಕಾಣು ತ್ತದೆ. “ ಕಾಪಿಟಾನ್‌” ಎಂದ ಆತ. ತನ್ನ ಹಿಂಬಾಲಕರಿಗೆ ಏನೋ ಹೇಳಿದ. ಅವರು "ಮೂವರೂ ಕೈಯಲ್ಲಿಯ ಕುಡುಗೋಲುಗಳನ್ನು 'ನೆಲಕೆಸೆದರು. ಹಾರಿದ ಜೀವ ಹಿಂದಿರುಗಿದಂತೆ- 1 ನಿಸಿತು ನನಗೆ. ಮುಖ್ಯಸ್ಥ ಆ ಮೂವರಲ್ಲೊಬ್ಬ ರಿಗೆ ಏನೋ ಹೇಳಿದ. ಆತ ಓಡಿ ಹೋಗಿ ಐದು ನಿಮಿಷಗಳಲ್ಲಿ ಒಂದು ಥರ್ಮಾಸ್‌ನಲ್ಲಿ ಚಹ, ಒಂದು ಟಿಫಿನ್‌ಕ್ಯಾರಿಯರಿನಲ್ಲಿ ತಿಂಡಿಗಳನ್ನು ಕಸ್ತೂರಿ ಸಲ್‌ ಫೆ. “ತ್‌ ಘ್‌ ಅಚಲ ಪ್‌ £ 1. ಸುತ ಇ ಕ್‌ ಡೂ ವ ತೆಗೆದುಕೊಂಡು `ಹಿಂದಿರುಗಿದ.. ನರಭಕ್ಷಕ ಕಿಂದುಕೊಂಡಿದ್ದೆ ಅವರು ಪ್ರಿಯಮಿತ್ರರಾದರು. ಕೈಸನ್ನೆಗಳ ಭಾಷೆಯಲ್ಲಿ ಸಾಧ್ಯವಿದ್ದಷ್ಟರ ಮಟ್ಟಿಗೆ ನಮ್ಮ ದುರ್ಗತಿಯನ್ನು ವಿವರಿಸಿದೆ. ಎಂಟು ಗಂಟಿಯ ಸುಮಾರಿಗೆ ಅವರು ನಮ್ಮನ್ನು ತಮ್ಮ ಗುಡಿಸಲಿಗೆ ಕರೆದುಕೊಂಡು ಹೋದರು. ಅದೇ ವೇಳೆಗೆ ಭಾರತದ ಆಕಾಶವಾಣಿ ಕಾಶ್ಮೀರ್‌ ಪ್ರಿನ್ಸೆನ್‌ ವಿಮಾನವನ್ನು ನಡಸಿ ಕೊಂಡು ಹೋಗಿದ್ದ ಚಾಲಕ ವರ್ಗದ ಹೆಸರು ಗಳನ್ನು ಬಿತ್ತರಿಸುತ್ತಿತ್ತು. ನನ್ನ ಹೆಸರೂ ಅದ ರಲ್ಲಿದ್ದುದನ್ನು ಕಳಿ ಮನೆಯವರು ಗೊಳೋ ಎಂದು ಅತ್ತರು. ಕೇವಾದಲ್ಲಿದ್ದ ನನ್ನ ಪ್ರೇಯಸಿ ಕಮಲಿನಿಗೆ ಯಾವ ಸಮಾಚಾರವೂ ತಿಳಿಯದೆ ನಿಶ್ಚಿಂತೆಯಿಂದಿದ್ದಳು ! ಬೆಳಗಿನ ವೃತ್ತಪತ್ರಗಳ. ಅದೇ ಸಮಾಚಾರವನ್ನು ಪ್ರಕಟಪಡಿಸಿದ್ದವು ಆದರೆ ಕೇವಾಕ್ಕೆ ಬಂದ ಅಂದಿನ ವೃತ್ತಪತ, ಗಳಲ್ಲಿ ಅಪಘಾತದ ಸಮಾಚಾರವಿರಲಿಲ್ಲ. ನಡುಗಡ್ಡೆಯ ಆ ಮುಖ್ಯಸ್ಥನ ಗುಡಿಸಲಲ್ಲಿ ನಮಗೆ: ಚೆನ್ನಾಗಿ ಅತಿಥೈ ನಡೆಯಿತು. ನನ್ನ ಮೈಬಿಸಿಯಾಗುತ್ತಿದ್ದಿತು. ಮುರಿದೆ ಮೂಳೆಯಿಂ ದಾಗಿ ದೀಕ್ಷಿತ ನರಳುತ್ತಿದ್ದ. ಇದೆಲ್ಲವನ್ನು ತಿಳಿದುಕೊಂಡು ಮುಖ್ಯಸ್ಥ ನಮ್ಮನ್ನು ಸಾಧ್ಯವಾ ದಷ್ಟು ಬೇಗನೆ ಡಾಕ್ಟರರ ಕಡೆಗೆ ಕಕಿದುಕೊಂಡು ಹೋಗುವ ಯೋಜನೆಯಲ್ಲಿದ್ದ ಹಾಗಿತ್ತು ಬಂಬತ್ತು ಗಂಜಿಯ ಸುಮಾರಿಗೆ ಸಮುದ್ರದಡಕ್ಕೆ ಸಕೆದುಕೊಂಡು ಹೋದ. ನಮಗಾಗಿ ಒಂದು ದೋಣಿ ಸಿದ್ಧವಾಗಿತ್ತು. “ ಎಲ್ಲಿಗೆ?” ಎಂದು ನಾವು ಕೈಸನ್ನೆಯಿಂದ ಕೇಳಿದ್ದಕ್ಕೆ ಆತ “ ಸಿಧ ನಾವ್‌, ಡಾಕ್ಟರ್‌? ಎಂದು ಹೇಳಿ ಕೈಗಡಿಯಾರ ದಲ್ಲಿಯ ಮುಳ್ಳನ್ನು ತೋರಿಸಿ ನಾಲ್ಕಾರು ಗಂಟಿ ನಾವು. ದೋಣಿಯಲ್ಲಿ ಹೋಗಬೇಕೆಂದು ಕಿಳಿ ಸಿದ. "1 36 ಯ ಸೇ ..! ತ ಜಾ ಗಸ ತಾಜ ಬೆಳಗಿನ ' ಇ ಕಾಶ್ಮೀರ ಶ್ರ ತ್‌ ಆ ನಡುಗಡೆ 8 "ಹತ್ತಿಪ್ಪತ್ತು ಟ್‌ ಲ್ಲರೂ ಬಂದು ನಮ್ಮನ್ನು ಬೀಳ್ಕೊಟ್ಟರು. ನಮ್ಮ ನೋಣಿಯ ಬದಿಯಲ್ಲಿ ಇನ್ನೂ ಎರಡು ಕಿರು ದೋಣಿಗಳನ್ನು ನಡೆಸಿಕೊಂಡು ಇನ್ನಿಬ್ಬ ರು ಹೊರಟಿದ್ದರು. ಅವರು ಮುಂದೆ ಸಾಗಿ ನಮ್ಮ ದೋಣಿಗೆ ದಾರಿ ತೋರಿಸುತ್ತಿದ್ದ ಹಾಗಿತ್ತು. ಅರ್ಧ ಗಂಜಿ ಹೀಗೆಯೆ ಸಾಗುತ್ತಿದ್ದಾಗ ಎಡಗಡೆ ಯಲ್ಲಿಯ ಒಂದು ನಡುಗಡ್ಡೆಯ ಮೇಲೆ ಪಾಠಕ ಅಡ್ಡಾಡುತ್ತಿ ದ್ಮುದನ್ನು ನೋಡಿದೆ. ತೇಲುಕವಚ ಕ್ಸಿ ದ್ದ ಸೀಟಿಯನ್ನು ಊದಿ ಆತನ ಲಕ್ಷವನ್ನು ಸೆಳೆದ. ಕಿರುದೋಣಿಯವರಿಗೆ ಆತ ಅಲ್ಲಿದ್ದುದ್ದು ಮೊದಲೇ ತಿಳಿದಿರಬೇಕು. ಆ ಕಡೆಗೆಯೆ ನಮಃ ದೋಣಿಯನ್ನು ಅವರು ಸಾಗಿಸುತ್ತಿದ್ದರು. ಮುಂದೆ ಹತ್ತು ನಿಮಿಷಗಳಲ್ಲಿ ಪಾಠಕ ಬಂದು ನಮ್ಮನ್ನು ಕೂಡಿಕೊಂಡ. ಪಾಠಕ ಒಳ್ಳೆಯ ಈಜುಗಾರನಾದ್ಮರಿಂದ ಆತ ನೇರವಾಗಿ ಆ ನಡುಗಡ್ಡೆಯನ್ನು ತಲುಪಿದ್ದ. ನಾವಾದರೂ ಅಲ್ಲಿಗೇ ಹೋಗಬೇಕೆಂದಿದ್ದೆವು. ಆದಕೆ ಬಿರುಗಾಳಿಯ ಹೊಡೆತಕ್ಕೆ ನಮ್ಮ ದಾರಿ ಬೇರೆಯಾಗಿತ್ತು. ಬೆಳಗಿನ ವರಿಗಿನ ಸಮಯವನ್ನು ಚಳಿಯಲ್ಲಿ ಹಾಗೂ ಹೀಗೂ ಕಳೆದು ನಮಗಾಗಿ ಆತ ಇಡೀ ನಡುಗಡ್ಡೆಯನ್ನು ಸುತ್ತಿ ಬಂದಿದ. ನಾವು ಏನಾದೆವೊ ಎಂದು ವಿವಂಚನೆಗೊಳಗಾ ಗುತ್ತಿದ್ದಾಗ ನಮ್ಮನ್ನು ಕಕಿತರುತಿದ್ದ ದೋಣಿ ಆತನ ಕಣ್ಣಿಗೆ ಬಿದ್ದಿತ್ತು. ಐದು ಗಂಟಿ ಈ ರೀತಿ ಪ್ರಯಾಣ ನಡೆಯಿತು. ನಮಗೆ ದಾರಿಯಲ್ಲಿ ಹಸಿವಾಗಬಹುದೆಂದು ತಿಂಡಿಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. ನಾವು. ಈ ರೀತಿ " ಸಿಧನಾವ'ದ ಡೆಗೆ ಪ್ರಯಾಣ ಮಾಡುತ್ತಿದ್ದಾಗ ಪ ಪ್ರಧಾನ ಮಂತ್ರಿ ನೆಹರು ಅವರು ಲೋಕಸಭಯಲ್ಲಿ ಹೀಗೆ ಹೇಳು ತ್ತಿದ್ದರು: “ನಿನ್ನೆ ಸಾಯಂಕಾಲ ಏಳು ಗಂಟಿಗೆ ನಮ್ಮ ನಿಮಾನಕ್ಕಾದ ಅಪಘಾತದ ಸಮಾಚಾರ ನನಗೆ ಹ ಕ ತೆ ಸ್‌ ಜಗಾ ಇಷ್ಟ ಈ ಸ ತ ವಿಮಾನ ದುರಂತ ತಮಿ ತಶಿ ಭಯಂಕರವಾದ ತೆ ಘಾತ ಎಂದಿಗೂ ನಿಷಾದಕರವಾದ ದುರ್ಫಟ- ನೆಯೆ ಸರಿ. ಆದರೆ ಬಾಂಡುಂಗ್‌ ಪರಿಷತ್ತಿ ಗಾಗಿ ಚೀನಿ ಪ ಪ್ರತಿನಿಧಿಗಳನ್ನು ಕರೆದೊಯ್ಕುತ್ತಿ ರುವಾಗ ಖ್ಯ ದುರ್ಥಟನೆ ಸಂಭವಿಸಿದ್ದು ಇನ್ನೂ ವಿಷಾದಕರ... ಅಪಘಾತವಾದರೂ ನಿಚಿತ್ರ ರೀತಿಯದಾಗಿದೆ. ವಿಮಾನ ಸಮುದ್ರ ದಲ್ಲಿ ಜೀಳುವುದಕ್ಕೆ ಕೇವಲ ಹತ್ತು ನಿಮಿಷ ಮೊದಲಿಗೆ ಎಲ್ಲವೂ ಸರಿಯಾಗಿ ನಡೆದ ಸಂದೇಶ ಬಂದಿದೆ. ಅನಂತರ ಒಮ್ಮಿಂದೊಮ್ಮೆಗೆ ಏನಾ ದರೂ ಸಂಭವಿಸಿ ಅಪಘಾತಕ್ಕೆ ಕಾರಣನಾದ ಹಾಗೆ ಕಾಣುತ್ತದೆ... .. 3 “ ಸಿಧನಾವ'ಕ್ಕೆ ನಾವು ಹತ್ತಿರ ಬರುತ್ತಿದ್ದ ಹಾಗೆ ಅಲ್ಲಿಂದ ಒಂದು ಬ್ರಿಟಿಶ್‌ ಸಾರಿಗೆ ಹಡಗ ಹೊರಡುವ ಸಿದ್ಧತೆಯಲ್ಲಿದ್ದೆ ಹಾಗಿತ್ತು. ನಾವು ಊದಿದ ಸೀಟಿಗಳು ಆ ಹಡಗದಲ್ಲಿಯವರಿಗೆ ಕೇಳಿ ಸಿರಲಿಕ್ಕಿಲ್ಲ. ಏನಿದ್ದರೂ ನಾವು ದಡವನ್ನು ತಲು ವಿದ ಕೂಡಲೆ ಆ ಹಡಗದ ಶಪ್ತಾನನಿಗೆ ಸಮಾ- ಚಾರವನ್ನು ತಿಳಿಸಿ ಮುಂದಿನ ಕಾರಕ್ರಮವನ್ನು ಗೊತ್ತುಮಾಡುವುದೆಂದುಕೊಂಡೆ. ಹತ್ತಿರವೇ ಇದ್ದ ಒಂದು ಕಸಿರಾಣಿಯ ಅಂಗಡಿಯೆದುರಿಗೆ ಕುರ್ಚಿಗಳನ್ನಿಡಲಾಯಿತು. ದಪ್ಪಗಿನ ಒಬ್ಬ ಪೋಲೀಸ ಅಧಿಕಾರಿ ಬಂದು ಹರುಕುಮುರುಕು ಇಂಗ್ಲೀಷಿನಲ್ಲಿ ನಾವು ಯಾರು ಏನು ಎಂಬೆಲ್ಲ ವಿವರಗಳನ್ನು ತಿಳಿದುಕೊಂಡ. ಹಡಗದ ಅಧಿಕಾ ರಿಗೆ ಸಂದೇಶ ಕಳುಹಿಬದೆವು. ಸುತ್ತಲೂ ನಮ್ಮನ್ನು ನೋಡಲು ನೂರಾರು ಜನ ಸೇರಿದ್ದರು. ಅವರಲ್ಲಿ ಒಬ್ಬ ಇಂಗ್ಲಿಷ್‌ ಬಲ್ಲ ಶಿಕ್ಷಕ ಮುಂದೆ ಬಂದು ನಮ್ಮ ಭಾಷೆಯ ತೊಡರಿಗೆ ಪರಿಹಾರ ಒದಗಿಸಿದ. ಮುಂದೆ ಎಲ್ಲದಕ್ಕೂ ಆತನೆ “ದ್ವಿಭಾ ೩ ಯಾಗಿ ಕೆಲಸ ನಡೆಸಿದ. ನಮ್ಮನ್ನು ಒಂದು “ ಕೆಸ್ಟ್‌ ಹೌಸ್‌ಗೆ ಸಾಗಿಸಲಾಯಿತು. ಕೆಸ್ಟ್‌ಹೌಸ್‌ ನಲ್ಲಿ ಮೂರು ಕಾಟುಗಳು ಹಾಸಿಗೆ ಗಳನ್ನು ಸಿದ್ಧಪಡಿಸಲಾಗಿತ್ತು. ಒಬ್ಬ “ಡಾಕ್ಟರ್‌'- ಕ ಕ ಮ ೨ಎ "“ ೫ ತ ಟು? ಹ ತ ಇ [ಜೊ ಬಂದು ನಮ್ಮ ಪೂರ್ವಾಪರಗಳನ್ನೂ ಹೇಳಿಕೆಗ ಳನ್ನೂ ಬರೆದುಕೊಂಡರು. ಸಾಯಂಕಾಲದ ಐದು ಗಂಟಿಯ ಸುಮಾರಿಗೆ ನಾವು. ಬ್ರಿಟಿಶ್‌ ಸಾರಿಗೆ ಹಡಗವಾದ "ಟಏ' ಯಲ್ಲಿದ್ದೆವು. ಮುಖ್ಯಸ್ಥ ನಮ್ಮನ್ನು ಸೌಹಾರ್ದ ದಿಂದೆ ಬರಮಾಡಿಕೊಂಡ. ನಮಗಾಗಿ ಏನು ಬೇಕಾದುದನ್ನು ಮಾಡಲೂ ಸಿದ್ಧನಿದ್ದ. ಒಂದು ಸಿಗರೇಟನ್ನು ದೀಕ್ಷಿತ ಬೇಡಿದಾಗ ನಾವಿ ಮೂವ ರಿಗೂ ಒಂದೊಂದು. ಟಿನ್‌ ಸಿಗರೇಟು ತಂದು ಕೊಟ್ಟಿದ್ದ. ಹೆತ್ತಾರು ಬಾರಿ ಆತ ಹೇಳಿದ,ಒಂದು ಮಾತು ಇನ್ನೂ ನನ್ನ *ಿವಿಯಲ್ಲಿದೆ. "" ನೀವು ಪುಣ್ಯಶಾಲಿಗಳು. ಶಾರ್ಕನಂಥ ಭಯಂಕರ ಮೀನುಗಳಿಂದ ತುಂಬಿಡ ಈ ಸಮುದ್ರದಲ್ಲಿ ನೀವು ಈಜಿ ಪಾರಾಗಿ ಬಂದದ್ದು ಬಹಳ ದೊಡ್ಡಮಾತು'. ಅದು. ಸಾರಿಗೆ. ಹಡಗವಾದ್ಮರಿಂದ ಸಿಂಗಾಪುರ ತಲು ಪಲಿಕ್ಕೆ ಆರು ದಿನ ಬೇಕಾಗುತ್ತ ವೆ ಎಂದು ಹೇಳಿದೆಕೆ "ಸಹಗ ಬೇಸರವಾಗಲಿಲ್ಲ. ಅಂಥ ಆತಿಥ್ಯ ಅಲ್ಲಿಯದಿತ್ತು. ಮುಂದೆ ಸುಮಾರು ಅರ್ಪ ಗಂಟೆಯಲ್ಲಿ “ಬೀಪಿ” ಯ ಕಪ್ತಾನ ಬಂದು “ಸಿಂಗಾಪೂರದಿಂದ "ಡ್ಯಾಂ ವಿಯರ್‌' ಎಂಬ ಬ್ರಿಟಿಶ್‌ ಹಡಗ ಅಪಘಾತದ ಸ್ಮ ಳದ ಕಡೆಗೆ ಹೊಠಟಿದೆ. ನೀವು ಇಲ್ಲಿಗೆ ಬಂದು ದನ್ನು ಅವರಿಗೆ ತಿಳಿಸಿದ್ದೇನೆ. ಆ ಹಡಗಿನಲ್ಲಿ :ಹಾಸ್ಟಿ ಟಲ್‌ . ವ್ಯವಸ್ಥೆ ಚೆನ್ನಾಗಿದೆ. ಇನ್ನೊಂದೆ ರಡು ಸ ಜೆಗಳಲ್ಲಿ ಆ ಹಡಗ ಇಲ್ಲಿಗೆ ಕುಕುಡ ಆ ಮೇಲೆ ನೀವು ನಾಳೆಯೆ ಸಿಂಗಾಪುರ ತಲುಪ ಬಹುದು” ಎಂದು ತಿಳಿಸಿದ. ಸೂರ್ಯಾಸ್ತದ ಸಮಯಕ್ಕೆ ಡ್ಯಾಂಪಿಯೆರ್‌ ಹಡಗ ಕಾಣಿಸಿಕೊಂಡಿತು. ಅಲ್ಲಿಯ ಡಾಕ್ಟರು ತೊಳೆದು ಒಳ್ಳೆಯ ಗವ ಆಷ್ಟ ಹೊಲಿದು. ಉಪಚಾರ 'ಭವಡಿರ' ಮುಂದೆ: ಅಧಿಕಾರಿಗಳು... ಕೊಂಡಿದ್ದ. ನಮ್ಮೆ ಬಿಲ್‌ ಎಷ್ಟು 3 ಎಂದು ಕೇಳಿದ್ದ ಕ್ಸ ಆತ “ ಬಹಳವೇನೂ ಇಲ್ಲ. ಕೇವಲ ಐವತ್ತು 1 ಪೌಂಡು” ಎಂದು ಹೇಳಿ ನಸು ನಕ್ಕು “ ಅದೆಲ್ಲ ಬ್ರಿಟಿಶ್‌ ರಾಣಿಯ ಪರವಾಗಿ ನಡೆದ ಆತಿಥ್ಯ” ಎಂದು ಹೇಳಿದ್ಕ. ತೆಳ್ಳಗಿನ, ಬೆಳ್ಳಗಿನ, ಚೆಲುವಾದ ಆ “ ಡ್ಯಾಂ- ಪಿಯರ್‌ " ಹಡಗವನ್ನು ನಾವು ಬಂದು ಸೇರಿ ದಾಗ ಕತ್ತಲಾಗುವುದರಲ್ಲಿತ್ತು. ಎಲ್ಲಿಲ್ಲದ ಸು- ವ್ಯವಸ್ಥೆಗಳು ನಮಗಾಗಿ ಕಾದಿದ್ದವು. ಆ ಹೆಡಗದ ಡಾಕ್ಟರರಾದ ಡಾ| ಕಾರ್ನೆಯವರು ನಮಗಾಗಿ ಹಗಲು ರಾತ್ರಿ ಎಚ್ಚರವಿರುತ್ತಿದ್ದ ಹಾಗಿತ್ತು. ಆ ರೀತಿಯ ಉಪಚಾರವನ್ನು ಅಂದು ರಾತ್ರಿ ಮತ್ತು ಮರುದಿನದ ಉದ್ಧಕ್ಕೂ ಅವರು ಒದಗಿಸಿದರು. ಯಾವುದಕ್ಕೂ ಕಡಿಮೆಯಾಗದ ಮನೆಗೆ ಹಿಂದಿ ರುಗಿದವರ ಹಾಗೆ ಸುಖವಾಗಿ ಆ ರಾತ್ರಿಯನ್ನು, ಮರುದಿನವನ್ನು , ಕಳೆದವು. ಅಂದು ರಾತ್ರಿ ಆ ಹಡಗ ನಾಟುನಾ ನಡುಗಡ್ಡೆಯ ಇನ್ನೊಂದು ಕಡೆಯಲ್ಲಿ ತಂಗಿತ್ತು. ಮ:ನ್ನಾದಿನದ ರಾತ್ರಿಗೆ ಇಂದಿನ ರಾತ್ರಿಗೆ ಎಂಥ ವ್ಯತ್ಯಾಸ! ಬಐಂಬ ಯೋಚನೆ ಬಾರದಿರುವುದು ಅಸಾಧ್ಯವಿತ್ತು. 'ಮರುದಿನದ ಉದ್ದಕ್ಕೂ ಅಪಘಾತ ಸಂಭವಿಸಿ ವಿಮಾನ ಬಿದ್ದಸ್ಥಳದಲ್ಲಿ ಒಳಗಡೆ ಸಿಕ್ಕುಬಿದ್ದವರ ಮತ್ತು ಸುತ್ತಲಿನ ನಡುಗಡ್ಡೆಗಳಿಗೆ ಬಂದು ಸೇರಿ ದವರ ಬಗೆಯಲ್ಲಿ ಪರಿಶೋಧನೆ ನಡೆಯಿತು. ಜ(ವಂತವಾಗಿ ಯಾರೂ ಸಿಕ್ಕಲಿಲ್ಲ. ಮರುದಿನ ಸಾಯಂಕಾಲ ಹಡಗದಲ್ಲಿ ಮೂರು ಶವದ ಪಿಟ್ಟಿಗೆ ಗಳಿದ್ದವು. ಒಂದರಲ್ಲಿ ಕುನ್ನಾ, ಇನ್ನೊಂದರಲ್ಲಿ ಏಮೆಂಟಾ, ಮೂರನೆಯದರಲ್ಲಿ ಯಾರು ಎನ್ನು ವ್ರದು ಗೊತ್ತಾಗದ ಹಾಗೆ ಮಲಗಿದ್ದರು. ಸಾ ಸತ್ತರು, ನಾವು ಬದುಕಿದೆವು. ನಾವೂ ಅವರ ಸಮಾಧಿಯನ್ನು ಹೊಂದಿದೆ. ಉಳಿದ ಸಹೊ [` ನನ್ನನ್ನು ಕಾಣಲು ದ್ಯೋಗಿಗಳ ಯೋಚನೆ. ವಿಮಾನ ನಿಲ್ಮಾಣಕ್ಕೆ ನನ್ನ ತಾಯಿ ತಂದೆ, ನನ್ನ ಮೂರನೆಯ : ದಿನ ಹಡಗು ಸಿಂಗಾಪುರ ಕಮಲಿನಿ ಎಲ್ಲರೂ. ಬಂದಿದ್ದರು. ಹತ್ತೊಂಬತ್ತ ರಿ ರಲ್ಲಿ ಮೂವರು ಹಿಂದಿರುಗಿದ್ದೆವು. ಉಳಿದವರು-- ಅಯ್ಕೋ--ಅವರು ಎಂದಿಗೂ ಹಿಂದಿರುಗಿ ಬರ ಬಂದರವನ್ನು ಸೇರಿತು. ನೂರಾರು ಅಧಿಕಾ ಗಳು, ಪತ್ರಿಕಾಕರ್ತರು, ಚಿತ್ರಗ ೩ - 4 ೦ ನಮಗಾಗಿ ಕಾಯುತ್ತಿದ್ದ ಹಾಗಿತ್ತು. ಮುಂದೆ ಲಾರರು ! ಎರಡು ದಿನ ಅಲ್ಲಿಯೆ ಉಳಿದೆವು. ಮತ್ತೆ ಮಾರ 3 3 3 ನೆಯ ದಿನ " ಮರಾಠಾ ಪ್ರಿನ್ಸೆಸ್‌” ವಿಮಾನವ ಅಪಘಾತ ನಡೆದು `: : ಒಂಬತ್ತು ತಿಂಗಳ ನ್ನೇರಿ ಏಪ್ರಿಲ್‌ ೧೭ ನೆಯ ದಿನ ಸಾಯಂಕಾಲದ ನಂತರ--೧೯೫೬ ಜನವರಿ ೧೧ನೆಯ ದಿನಾಂಕ-- 2 ನಿ ೧೧ ಅ) ಲ ₹ ₹್‌ ತ ₹1 ಗ ತ) ೮ ೦ ಡಾ ೦೬ ಟ್ರ ಲಿ ಇ. “29 ಸುಮಾರಿಗೆ ಸಾಂತಾಕ್ರೂರು ವಿಮಾನ ನಿಲ್ಭಾ ಯ ವನ್ನು ತಲುಪಿದೆವು. ಉಳಿದ ಪ ಪ್ರಯಾಣಿಕರೆಲ್ಲರೂ ವಾರ್ತೆ ಬಂದಿತು ಕೆಳಗಿಳಿದ ನಂತರ ಮೊದಲು ದೀಕ್ಷಿತ, ಆಮೇಲೆ "« ಕಳೆದ ಏಪ್ರಿಲ್‌ನಲ್ಲಿ ಬಾಂಡುಂಗ್‌ ಪರಿ ಪಾಠಕ, ಆಮೇಲೆ. ನಾನು ಈ ಕ್ರವ ಮದಲ್ಲಿ ಷತ್ತಿಗೆ ಹೊರಟದ್ದ ಚೀನಿ ಪ್ರತಿನಿಧಿಗಳನ್ನು ಮುಂಬಯಿಯ ನೆಲದ ಮೇಲೆ ಕಾಲಿಟ್ಟಿವು. ಕರೆದೊಯ್ಯುತ್ತಿದ್ದ ಭಾರತದ ಕಾನ್‌ ಸ್ಪೆಲೇ- ಹತ್ತನೆಯ ಏಪ್ರಿಲ್‌ಗೆ ಅಲ್ಲಿಂದಲೆ! ಹೊರ ಶನ್‌ ನಿಮಾ ನವನ್ನು ದುರ್ಗತಿಗೀಡು ಮಾಡಿದ ಟ್ವಿದ್ದೆ. ಹಾಂಗ್‌ ಕಾಂಗ್‌ ವಿಮಾನ ನಿಲ್ದಾಣದಲ್ಲಿಯ ಹದಿನೇಳನೆಯ ಏಪ್ರಿಲ್‌ಗೆ ಹಿಂದಿರುಗಿದ್ದೆ. ಸೇವಕನೊಬ್ಬ ಫೊರ್ಮೊಸಾಕ್ಕೆ ಓಡಿಹೋದ ಇಂದೇ ಭೇಟ ಕೊಡಿ! ಇಂದೇ ಭೇಟ ಕೊಡಿ !! _ ಕಂಚಿ, ಧರ್ಮಾವರಂ, ಗೌರ್ನಮೆಂಓ೯ ಫ್ಯಾಕ್ಟರಿ ( ಬೆಂಗಳೂರು-ಜಿನಾರೆಸ್‌) ರೇಷ್ಮೆ ಮತ್ತು ನೂಲು ಳು ಮಗುಟಗಳು, ಆರ್ಬ್ಸ್‌ ಕ ಸೀರೆ ಇತ್ಯಾದಿಗಳಿಗೆ ಇ ೧ಜ. ಜಾ ಶ್ರೀ ಅನ್ನಪ್ಪ ಕೂರ್ಜ ಸಿಲ್‌ ೫ ಹೌಸ್‌ ( ಅಡಿಕೆ ಮಂಡಿ ಆರ್‌. ಬಿ. ಲಿಂಗಾರಾಧ್ಯರ ಜವಳಿ ಅಂಗಡಿ ) ಚಿಕ್ಚಸೇಟೈೆ, ಬೆಂಗಳೂರು- ನಿಜವಾ? ಪ್ಪ |ಥೆಮೋಪಚಾರ ಸ್ಸಿರದಿದ್ದರೂ ಅಪಘಾತಕ್ಕಿ ಇ ಮುಂದೆ ಅಧಿಕಾರಿಗಳು ತ್ಸೆ-ಮಿಂಗ್‌ ಎಂದು. ಆತ ಹಾಂಗ್‌ ಏರ್‌ಕ್ರಾಫ್ಟ ಎಂಜಿನಿಯರಿಂಗ ಕಾರ್ಪೋರೇ ಶನ್‌ನಲ್ಲಿ ಕೆಲಸ ಮಾಡುತ್ತಿದ್ದನೆಂದೂ ತಿಳಿ ದಿದೆ. ಕೊಮಿಂಬಾಂಗ ವಾರ್ತಾ ಸಂಸ್ಥೆ ಗಳಿಗೆ ಸಂಬಂಧಪಟ್ಟ ಸೆಲವರು ಈತನಿಗೆ (ಬತ್ತೀಸು' ಚಾಂಡನಾಡಾ ಆತನಿಂದ ಆ ಕೆಲಸವನ್ನು ಮಾಡಿ ಸಿರಬಹುದು ಎನ್ನಲಿಕ್ಕೆ ವನಿ ಸಪ್ಟಂ- ಬರ್‌ ಮೂರನೆಯತಾರೀಖಿಗೆ ಆತನನ್ನುಬಂಧಿ ಸುವುದಕ್ಕೆಂದು ವಾರಂಟು ಹೊರಡಿಸಲಾ ಯಿತು. ಫೋರ್ಮೋಸಾ ಸರಕಾರದವರು ಸೂ. ಕೆಂಪೌಂಡರ್‌--ಬಂದು ತ್ತ ಕನ್ನ ಮನಸೆ ನ ನನ್ನ `ತರೆಯ ಗಾಯೆವನ್ನು ಕಟ್ಟನ್ನು ಬೀ " ಕ್ರೊಳೆದು ಒಳ್ಳೆಯ ರೀತಿಯಲ್ಲಿ ಅದನ್ನು ಹೊರಿದು ಕೈೇಫಿದರು?? ಮುರಿದು. ಬಿಜ್ಜೆ ವಿಮಾನದ ಭಾಗಗಳನ್ನು ಸಮುದ್ರ ತಲದಿಂದ ಎತ್ತಿತೆಗೆದು ಪರೀಕ್ಬಿಸಿದಾಗ ವಿಮಾನದ ಹಿಂಭಾಗದಲ್ಲಿ ಒಂದು ಟೈಂ ಬಾಂಬನ್ನು ಇರಿಸಲಾಗಿತ್ತೆಂದೂ ಅದನ್ನು ಹಾಂಗ ಕಾಂಗ್‌ ವಿಮಾನ ನಿಲ್ಡಾಣದಲ್ಲಿಯೇ ಇರಿಸಿದ್ದ ಕೆಂದೂ ತಿಳಿದು ಬಂದಿತು. ಅಂತರರಾಷ್ಟ್ರೀಯ ವೈಮನಸ್ಯದ ಪರಿಣಾಮವಾಗಿ ಒಂದು ಭವ್ಯವಾದ ವಿಮಾನ ಹಾಳಾಯಿತಲ್ಪದೆ ಹದಿನಾರು ಜನ ನಿರಪ ರಾಧಿಗಳು ಜೀವಕ್ಕೆರವಾದರು, ಬಿಡಿ ಮುತ್ತುಗಳು ಸುಗಂಧವು ಗಾಳಿಗುಂಟ ಮಾತ್ರ ಹರಿಯುತ್ತದೆ. ಆದರೆ, ಮಹಾತ್ಮರ ಕೀರ್ತಿಯ ಗಾಳಿಯು ಗಾಳಿಯ ನಿರುದ್ಧ ದಿಕ್ಕಿ ನಲ್ಲಿಯೂ ಹರಿಯುವದು..- ಕೀರ್ತಿಯು ಸತ್ತವರಿಗೆ ಬುತ್ತಿಯಂತೆ ! ಹಾಗಾದರೆ, ಕೀರ್ತಿವಂತರಾಗಲು ಹಂಬಲಿಸುವವರು ಸಾಯಲು ಅಪೇಕ್ಷಿಸ ಬೇಕಲ್ಲನೆ ! ಮ, ವಿರೂಪಾಶ್ರಯ್ಯ ಹೊಸಪೇಟ ಹಾಾಸಾಸಾಾಾಸಾಸಪಾಾಸಾಾನಾಸಾಸ222222222222222ರಾರರ2ರುಕಾರರಾಾಸಾಾಾಾಸಸಾಸ2ರ2222222222922222282222228202222222022202220222222222ಾ2222ರ223ರ2200022ಾನರಾಾರಚರಾಾಾಣಪಾಾಹಾಪಾರರಾಾಸಾಯಾಪಾಣಾಹಾಾವಾಣಾಸಾವಾಸಾಣಾಯಾ ತಿದ್ದುಪಡಿ ಜೂನ್‌ ತಿಂಗಳ ಕಸ್ತೂರಿಯಲ್ಲಿ ಬಂದ “ ಮಿತಿಯಿಲ್ಲದ ಸೂರ್ಯಶಕ್ತಿ? ಲೇಖದ ಮೂರನ್ನ ಪ್ಯಾರಾದಲ್ಲಿ ಎರಡನೇ ವಾಕ್ಯವನ್ನು “ಸಸ್ಮಗಳು ಸೂರ್ಯ "ಪ್ರಕಾಶವನ್ನೆ "ಅವಲಂಬಿಸಿ ಪ್ರಭಾ-*೫ ಸಮನ್ವಯ ಮೂಲಕ ಎಲೆಗಳಲ್ಲಿರುವ ಕೊ ಫೇರೋಫಿರ್ಲ ಎಂಬ ಹಸಿರು ಪದಾರ್ಥದ ಮೂಲಕ, ' ಮತ್ತು ಅಂಗಾರಾವ್ಲ ಹಾಗು ನೀರನ್ನು ಸಹೋನಿಸಿಕೊಂಡು ಸ್ಟಾರ್ಚ್‌ ಮೊದಲಾದ ಆಹಾರ. ಪದಾರ್ಥವಾಗಿ ರೂಪಿಸಿಕೊಂಡು ಜೀನಿಸುತ್ತ ದೆ ಎಂದು ತಿದ್ದಿಕೊಂಡು ಓದಬೇಕು. 3 ಅದೇ ಸಂಚಿಕೆಯ “ಇದುವೆ ಜೀವ” ಶೀರ್ಷಿಕೆಯಲ್ಲಿನ ಪ್ರಥಮ ಚುಟುಕನನ್ನು ಬರೆದವರು ' ಎಂ. ಜೆ. ಪರಶುರಾಮ, ಪರಮೇಶ್ವರನ್‌ ಆಲ್ಲ. 3 ಟರ್‌ 1 ಗಳೂರ ಕ್‌ *್‌ ಡ,ಜೆ ಓಗಿ ಕ್ರ 110187೩೪ 81 ಸ. ಖು 4] ಈ] 1 ೪) ) "ದ ಗಿ 26 ನಿ ೪) ೨ ೨ 2” ಇ ವ | ೨ | ಶಿ `' ೧ ಆ.೧೦ ೫ ಗ ಕ್‌ ಳ್ಳ ಎ..೮ 4 ಊಂ €ಇಈ €ಲ೮ ಯಂ 6 4 ಚೆ 4 "| 3೨ ದ ಧ್ರ ೨ "ಲ್ಲೆ ಇ 5. ಷಾ 5) " 2 ಶೌ 2! ಸಾ ಹ ಭು ಇ) ೨! 12 1) ಜಾ ಹಿ 2 ಬ 8 ಜಾ ೫ ಡಾ) 4) ಇ) ಗ್‌ 41) ಷ್ಠ ಇ %1?ಿ0ಿ ಹ ಇಡ 601 01 | `` 1! 2) ಸ್ಯ ( ) ಕಿ ಶಿ ು ಷಃ ೧1 ೫1 01 ದ್ನ | ೫1: ವ ಕಾರ ಅಂ 4 ರ್‌ ಇ” ೦ | 591 ಡಾನಾ, ಶೌ ಸ 2 02 ಎಂ.) ಛೇ ಇ ು ಘ) 52 2) ಜಾಖ ೪ 3 ವದು ಬ್ರಾನ ಸಳ ಈಗ್‌ ಎ 1೫ ಜಾ ಶಿ ಹಗ ದಾ ಓಕ ಹಾ ಎ ಚಾಗಡಿ 4 ಐ ಖು ಸ ಡಿ ಜ್ಯ ತ ೨ ಇ 1) 32 ೪1) ್‌ ಕ ಇ ಎಇ ಇದಿ 4 ಲೆ » ಶ್ವ ಷ್ಠ " ು ಭರ ಕಾಊ 2) *ಾ. ಅಆ ೮% ಿ ನಿ ಕ ಚ ಡಂ 51). ಡು ವ ಇ ಸ್ಥ ಸ 1? ನ ೆತ್ತ-ತ ಗಾ ಖ್‌ ಸ ಶ್ರ ಡ್ಯ ಸ್ಮ ೨೬ 1೩1೬ ರ್‌ 7 ಅಸ್ಲಸ್ಲ ಶ್ರ ಸಾಜ ಅತ್‌ ನಂ ಡ್‌ ತ್ಲ ಲಿ ಇ ಚೊರ ಾ ಗ ಬ ಗು ರ ಈ 2 ಹಿ ಗ್ಯ ಇ ಗಾಣ ಸಾ ತ ಇ 0. ಇಳಿ ಗಲ 00 60 ಡ್‌್‌ ೪) ಇ2372 ನಂ ಆ. _ಟಿ ೫12%. ಸ ಏ ಲಿ. ಗ ೫ ಕಷ್ಣ 8 2 ಇ ಚ ಗ | ಹೈ "| ಶ್‌ 32 | ಸ್ತ 35 1” 3 4 2 ಹ್‌ ೫) ಇ 32 ೧ 1) ೦ ಸ ಕ್ಯಾ ಈ ಎತ ೨: 66. ಕಾಡ್‌ ೯ ಉಣ ಆಇ ಸತ್ತೆ ಇ ದಿ ೫67 1 ಇ ಪಿ 1 ೨ 296 ಜ್‌ ಸಶಿ ಇತಿತ್ತಿ ಶೌಳುತಪ್ತಿ ಕ ಇ ಜು ಜಾ3ಜ ೫ ಭ್ರ 3 (2 ಸ್ನ ತ್ತ ಇ. ೧. 183 1 | 4 ೨1 ಇ ಇ ಆ ಇ ಗೊ. ಗ್ದ ಲ ' 2 ೮ ಛ 62 90 ಟಿ 6162 ಇ ಓಡ. ಸಿ ೧ ಓ್ಲ ( ಜೆ 32 ಖು ಇ 8 3, ಕಿ 2.3 19 (19 ಏ.33 ಬ ಗ ಕೆ ನ೪%%/೧ಗ/ ೪) ೪4 ೪ 2 (ಎ2 ಇಡಿ 2 912 (೨ ಣು ೪. ಈ ೪22 ೧,9109 ಡೌ9ಿ ಅಬ ೫10 ಟಿ. (0 3 ಜೇ 22715 ೦೮% 4 ೪ಜಿ ೫ ಳೆ ಆಲಿ ಇಇ ಕ್ರ 9 ॥ [ತ 111 ೫8177]7111೭0೩ 18871718181 ೫/೩೫, 1% 0711081 13086, 11::॥1] ೧1ಓ೬ನವೀಿ ೪ ಯ್‌ [2111000 ೩7೦ 701)1161,606 1 [11160 ೧೪೦ ಘಾ ಬ ಚ ಜ್‌ ಆತೆ ನಿಜವಾಗಿಯೊ : ಕಂಪೌಂಡರ್‌ ಬಂದು ನಾವಿದ ತ್‌ “ ಚಿ ಅಲ್ಲಿಗೆ ಕತ. ದ ಪ್ರಥಮೋಪಚಾರಗಳನ್ನು ಮಾಡಿದ. ನನ್ನ.ಮನ ಕೊಂಡು : ಹೊರಡಲನುವಾದಾಗ -.ಜೀಪಿ'ಯ ಸ್ಸಿರದಿದ್ದರೂ ನನ್ನ ತಲೆಯ ಗಾಯವನ್ನು ಕೆವ್ತಾ ನನ್ನು ಬೀಳ್ಕೊಡುವುದು ಕಷ್ಟವಾಯಿತು. ತ್ಯ ತ್ರೊಳೆದು ಒಳ್ಳೆ 1 ಇನೂ ಅದನ್ನು ಹೊಲಿದು ಅಷ್ಟು ತ ಇ ದಟ ನವು ಮ್ಮ್ಪಕೋಡಿ ಒೂಮುಂದೆ ಅಧಿಕ ರಿಗಳು -.*ೆ] ಹಿಂ, 12 ಹ '` ಸ “೫. ಶ್ರೇಷ್ಠನೆದು ಜಲಂ (75 2.) ಪ್ರಸ್ರಥವು ಭಾರತೀಯ ವಿದ್ಯುದ್ದೀಷ'! 7 ಅಂ ಲೋಕಶಿಕ್ಷಣ ಬ್ರಿಸ್ಟಿನ ; ಕ ಪ್ರಕಾಶನ ಬೆಂಗಾಲ ಹ ಬೆಂಗಳೂರ--