ಈ | ಶ್ರ ಶ್ತ ಚ 2) ದ್‌ "ಇ. ಲು ಕ 1 ಗ ್ರ 1 ಗ್‌ ಜು ಸವಿ! ೬2 1) ಆ] 6೭ ಸ 17 21೫ೌಸ ಗ್ಗ ಗತ 9 [3 | ಡು ಲ ಕೆ ಡೆ ಲು ಅ ಎ ಇ(018 "ರಿ 2ನ. 0 ೨? ಇಸ್ವಿ ಇಸ್ಟ 28- ತ ದಿ [೫ ಗ] 2 ತ ಶಾ ಶ್‌ ಸ್‌ ೨ ಡೆ ನ | ಪ ಇ (ಆ 4 ತ... ಘ್ರ್ರ ಗಿ4 66 ದ 7೨ [ ಜ್‌ ಆರು) ಆ) ದದ ಟರ ಳಿ ಘಿ 32 ಹಥ ಭೈ ಇ ಕ್‌ ಲ್ಲಾ ಆ ಹ (3 3 ಹ್‌ ಸ್ರ 7ರ ಕ22? ೫13 ` ೪) ಗ್ಗ ಕ ಗಾ 8. ಆ ಕ 1] ಯ ಡ್‌ ಗ್ರೆ `` ಐ ಡೆ ಗಟ [ ಜು (ಇಡ 1 ಡೌ 1 ನ 1% | ಜಾ ದ್ರ ಡ್ದಾ್‌್‌ ಬಸ ತೋ ಬರ್‌ ಇರ, ಧಡ ನ ಆಕ ಕ5555555535593599542 3333 ಳು ತಿ ಸ) ಣಿ (ಿ 1 12 ॥ ಡಕ ಗ ಡ“್ಲೆಚಿಪ್ರಿಜಡ್ಛ್‌್‌ ಏ.7೯ (ಸ ಗಾ ಎರು ೯ 4. ಚ ; 27093 7೧ ಇ ನ ಗ ಣಿ 1 ೪ ಅಡ ಇಗೆ ಯೆ ( ಸರ್‌ ನ್‌ | ಜಾಜ ೫ ೧ [0 ಕ ಸಾತ, ಗ ಡೆ ಬಟು ಜಬ ಜಿ 6 ತ್‌ ಭ್ಯ ತ 6£.೨ ೧ 0) ಟಿ ಡೆ ಟ್‌ ನು : 32 ಬಿ ಕೆ ನ ಗನ್‌ ಸ %ಟ್ಲ ಕಟು ನ ಎ 1 ಗಲಗ ಜೆ ದ. ಗಸ ಜ.6 ೩ ಗಾ. ಇಷ 60 ಓಿ ೦೧% ನ ೧1 ಠಿ 112 4 | 1 ೫ ಊ ಗ ಕ 2 2 (3 ಛಿ ಡಬ. 12 ಇ ಇ) ಡೆ ಡಿ ಚೌಟ | ವ ಇಸ್ಸನಿ 38 : ಅ ೫೪.ಗ್ರ 2 ಇಡೆ ಕೆ] ಆ ೫3133877 6 2) |2 ಆ 72 2೧೬1 10) ಆ ಖಿ ಟಿ ಟು ತ ಡ್‌ “ಟಾ 2 ಕಕ ರ್ಗ ಇ ೪ * (|) 6ಲಿ 42 (೪೨ ಬ 3 “90 791೬ 2 ಣಿ ೫ ಸ) ಲಿ ಡಿ ॥£ ಬ 2 ಗರ ಇಓ. 2 0 ್ಯ ಣಿ 2 ಟೆ ಲಾ ಟೂ ಚ ತುಟ ದ ಇರ್ವ ಟಿಟಿ ುು 7 ಬಾ ) 2 ಜಾ “ಬಿಟಿ 2 ಕು ಇಡ 3೭ ಪಾ ನ್‌ ನ ಲ ಗಾ ಸೀ 20 €_ ” ಇಗ 3.6 ನ 20 72. ಆ ಗ್ರ ೦ 6.07 ಇ ಇದ ಐ ಕ್‌ ನ ೧್ಕ್ಕು 6 0 ಇ ಇಗ ರ ಇ ಇನಿ 1 ಉಗ್ರಸ್ತಿಗ್ಗಿಳ ( ಕ ಆಟಿ (ಇ ಟ್ರ ಓದಿ ಛ ಸ್ರ ಗಗ ( ತ್‌! ಬ್ಯಾ ಖೆ “ತಟ್‌ ೪ ಗ್‌ ಇ್‌ 11 ನ 22 [| 47 ಏಗ 1 133 ಆಧ ಟಡ್ತ ಕಳು. [ತ್ತ ಚ೪ಕ್ಷ] ಜೋ ವ ದೆ ೪೩12 ೧ ಡಾಟ ನ್‌. (ಬ 1 ಆ 233272೫1 ಗ ಗರ (1? ಇಗ ಹಾಜಚ 6 ಗಃ ೦೦ 1 ಕ್ರ. | 70 ರಾ 2 ಜ್‌ 10 ಕ | 322 ಎ ತ್ತ 7೦ 32481329 ಗಿ " ಜೋ ಸ) ೫ [ ಬ ಣು 1 ಶಂ "ಚ್‌ ಟಟ ್ಸ್‌ೌ ಸಸ 2? ಶಿ 3 0 ್‌ 1 2ಗಿಗ್ದ್‌ 1 ಹಾಗಾ 6002 ಸಟ ಪ ತೆ ನ ಕ ಸ ಇಲ್ಲಿ ಇಸ ಕ್ರಿಶ ಸ್ವ ಇ ಚ್ಟ. ೦೮. . 12 ಸ ೪ 0 ಇಗ 00% 1 ಗ್‌ ) 010 ಲಿ 1 1 90 ಜಡೇದ. ಸುದ್ದಿ. "ಕಸ್ತೂರಿ ಬಳಗು? ಸೇರಲು ಮತ್ತೆ ತಿಂಗಳ ಅವಧಿ (ಸಪ್ಟೆಂಬರ ೩೦ ರ ವರೆಗೆ) ಕ್ರ 2 3. ಸ 8) ಕ “ಈಸ್ತೂರಿ ಬಳಗ” ಯೋಜನೆಯ ಅವಧಿ ಕ್ಕೇ ಜೂನ್‌ ೩೦, ೧೯೬೧ ಕ್ಕೆ ಮುಗಿಯುತ್ತಿ- '' ಧ್ವರೂ ನಸಿರಾರು ಓದುಗರುಒತ್ತಾಯಕ್ಕೆ' ಮಣಿದು ಅವಧಿಯನ್ನು ವಿಸ್ತರಿಸಲಾಗಿದೆ. ಪ್ರತಿತಿಂಗಳ, 0ನೇ ದಕರ ೫." ಕಸ್ತೂರಿ” ಇಂದು ನಮ್ಮ ಸರ್ವಶ್ರೇಷ್ಠ ಡೈಜಿಸ್‌- ಸಕ ಷ್ಣ ಪ್ರತಿ ತಿಂಗಳೂ ಎಷ್ಟೋ ಓದುಗರು ಪ್ರತಿಗಳ ಬಗ್ಗೆ ಶೆ ಜರಾಶೆಯಾಗುತ್ತಿ ದ್ದಾ ರೆ. ಅದಕ್ಕಾಗಿ ದ ಡಿ ಇಂದಿ : ನಿಂದಲೇ ಆ ಕಸ್ತೂರಿ”ಯ ಮುಂದಿನ ೬೦ ಸಂಚಿಕೆಗಳನ್ನು ಕಾಯ್ದಿರಿಸಿ, ಅದು ಪೃತಿ ತಿಂಗಳೂ ನೀವಿದ್ದಲ್ಲಿ ಕೈಸೇರು ಮ ವದು. ನೀವು ಪ್ರತ್ಯೇಕ ಚಂದಾ ಹಣ ಕಳಿಸಬೇಕಾಗಿಲ್ಲ! ಕೇವಲ ರೂಪಾಯಿ ಒಂದುನೂರಾ ಇಸ್ರತ್ತು (ರೂ. ೧೨೦) ಡಿ ಠೇವು.ಇಟ್ಟಿರೆ ಸಾಕು. ಐದು ವರ್ಷಗಳಲ್ಲಿ ೬೦ ಸಂಚಿಕೆಗಳನ್ನೂ ಪಡೆದುದಲ್ಲದೆ ' ನಿಮ್ಮ ೧೨೦ ರೂ. ಗಳ ಠೇವನ್ನು ಮರಳಿ ಪಡೆಯುಪಿರಿ. ಈ ಯೋಜನೆ ಸೆಪ್ಟೆಂಬರ್‌ ಎ೦, ೧೯೬೧ರ ವರೆಗೆ ಮಾತ್ರ ಊರ್ಜಿತದಲ್ಲಿರುವದು. ಕೂಡಲೇ “ಕಸ್ಮೂರಿ. ಬಳಗ?” ಕ್ರೈ ಸೇರಿರಿ. ಕಳಗಿನ ಫಾರ್ನುನ್ನು ತುಂಬಿ ಹಣ ಸಹಿತ ಇಂದೇ ಕಳಿಸಿರಿ. ಣಾ ೧5 ವ್ಯವಸ್ಥಾಪಕರು * ಕಸ್ತೂರಿ ಬಳಗ್ಗ” ಪೋ. ಜಾ. ನಂ. ೩೦, ಹುಬ್ಬಳ್ಳಿ. ಮಿತ್ರ ೨! ನಿಮ್ಮ 4 ಕಸ್ತೂರಿ ಬಳಗ?” ದ ಯೋಜನೆಯಲ್ಲಿ ಭಾಗ ವಹಿಸಲು ನಾನು ಅಪೇಕ್ಸಿ ಸುತ್ತೇನೆ. ಅದಕ್ಕಾಗಿ ರೂ. ೧೨೦ ನ್ನು ಇಂದು ಮ. ಅ./ಚೆಕ್ಕು/ಡ್ರಾಪ್ಟ್‌ ಮೂಲಕೆ ಕಳಿಸಿದ್ದೇನೆ. ಈ ಯೋಜನೆಯಂತೆ........ ೧೯೬೧ ರಿಂದ ೫ ವರ್ಷ ಕಾಲ ಕಸ್ತೂರಿ: ಸಂಚಿಕೆಗಳನ್ನೂ ಆ ಅವಧಿಯ ಕೊನೆಗೆ ರೂ. ೧೨೦ನ್ನೂ ಪಡೆಯಲು ಹಕ್ಕು ನನಗಿದೆ... ಕೂಡಲೆ 4 1 ರಿ ಬಳಗದ ಶೇನಿನ ರತೀದಿ "ಯನ್ನು ಸಃ ಹೆಸರು ( ಪೂರ್ಣ) ಕನ್ನಡ ಡೈಜೆಸ್ಟ್‌ ಪ್ರತಿತಿಂಗಳ ೧ನೆ ದಿನಾಂಕ ಪ್ರಕಟವಾಗುವುದು, ಮುಖ್ಯ ಸಂಪಾದಕರು: ರಂಗನಾಥ ದಿವಾಕರ ಸಹಾಯಕ ಸಂಪಾದಕರು ; ಫಿ, ವಿ. ಆಚಾರ್ಯ ಪ್ರಕಾಶಕರು ; ಲೋಕ ಶಿಕ್ಷಣ ಟ್ರಿಸ್ಟ್‌-ಹುಬ್ಬಳ್ಳಿ ಕಜೇರಿ; ಸಂಯುಕ್ತ ಕರ್ನಾಟಕ ಕಾರ್ಯಾಲಯ ಹುಬ್ಬಳ್ಳಿ ಮುದ್ರಕರು $ ಸಂಯುಕ್ತಕರ್ನಾಟಕಮುದ್ರಣಾಲಯ ಹುಬ್ಬಳ್ಳಿ ವಾಂ ಮುಖಚಿತ್ರ $ ಸಾಗರ ಮುಖದಲ್ಲಿ ಶ್ರೀ ಪ್ರಹ್ಲಾದ ಕೋನೇರಿ ಕಾಸಾ ಚಂದಾ ದರ ; ವಾರ್ಷಿಕ (ಅಂಚೆಸೇರಿ). ರೂ.೮.೦೦ ಅರ್ಥ ವರ್ಷ ರೂ.೪.೫೦ ಬಿಡಿಸಂಚಿಕೆ ಆ ರೂ.೦.೭೫ 1851011, 101) 1961 2. 0 ಶ% ಲೇಖಕರಿಗೆ ಸೂಚನೆ ಕಸ್ತೂರಿಯಲ್ಲಿ ಪ್ರಕಟನೆಗಾಗಿ ಲೇಖ, ಪ್ರಬಂಧ, ಕಥೆ ಮೊದಲಾದವನ್ನು ಸ್ವೀಕರಿಸ ಲಾಗುವುದು. ಕಾಗದದ ಒಂದೇ ಮಗ್ಗಲಿಗೆ ವಿರಳ ವಾಗಿ ಬರೆದು ಕಳಿಸಬೇಕು. ಲೇಖಕರು ಸ ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕ ಲ್ಲದೆ, ಅನುವಾದ, ಜಾರ! ಇಲ್ಲವೆ ಸಾಧಾರ ಲೇಖಗಳಾದಕೆ ಅವುಗಳ ಮೂಲ ಲೇಖಕ ಹಾಗು ಪ್ರಕಾಶಕರ ಹೆಸರು ವಿಳಾಸಗಳನ್ನೂ ಒದಗಿಸಬೇಕು... ಮೂಲ ಲೇಖಕರ ಅನುಮತಿ ಪಡೆದೇ ಲೇಖಗಳನ್ನು ಕಳಿಸಿದರೆ ಅವುಗಳ ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ ವಾಗುವುದು. ಅಸ್ವೀಕೃತ ಟ್‌ ತಿರುಗಿ ಬೇಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ ಕಳಿಸಲು "ಅವಶ್ಯಬೀಳುವಷ್ಟು ಅಂಚೆ ಷೂ: ಗಳನ್ನೂ ಸಳಿಸಿರಬೇಕು. ಲೇಖ ಸ್ವೀಕೃತ ಮಧಕೆ' ಯಥಾವಕಾಶ ಪ್ರಕಟಿಸ ಬಾಗುತರ1 ಲೇಖಕರು ತಮ್ಮ ಲೇಖಗಳ ಸ್ಥಳಪ್ರ 'ತಿಗಳನ್ನು ಕಾಯ್ದಿಟ್ಟ ಕೊಳ್ಳು ವದೊಳಿತು. “6 ಖಗ ಛೆ ಅಕಸಾ ತ್ತಾ ಗಿ ಕಳೆದು ಹೋದರೆ ಸಂಪಾದಕರು ಹೊಣೆಗಾರರಲ್ಲ. ಲೇಖ ಪ್ರಕಟವಾದರೆ “ ತಸ್ತೂರಿ'ಯು ಆಗಿಂದಾಗ್ಗೆ ಸೊತ್ತು ಪಡಿಸಿಕೊಂಡ ತ್ರೆ ಮದಲ್ಲಿ ಪ್ರತಿಫಲವನ್ನು ಆದಷ್ಟು ಬೇಗ *೫1ಎಾಸಿ ವದು. ಲೇಖಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವ ಅಧಿಕಾರ ಸ ಸಂಪಾದಕರಿಗಿದೆ. ಚಂದಾದಾರರಿಗೆ ಸೂಚನೆ ಪ್ರತಿತಿಂಗಳ“ಕಸ ಸ್ತೂರಿ”ಆಯಾ ತಿಂಗಳ ೧ನೇ ದಿನಾಂಕದೊಳಗೇ ಪ್ಪ ಕ್ರಕಟವಾಗುವದು. ಅದು ಚಂದಾದಾರರಿಗೆ ಜು ತಿಂಗಳ೫ನೇ ದಿನಾಂಕ ದೊಳಗೆ ತಲಪುವದು.ಹಾಗೆ ಬಾರದಿದ್ದರೆ ಚಂದಾ ದಾರರು ತಮ್ಮ ಟಪಾಲು ಕಟ್ಟಿ ಯಲ್ಲಿ ಮೊದಲು ವಿಚಾರಿಸಿ ನಮ ತಿಳಿಸ ಬಹ ಚಂದಾದಾರರು ಕಾರ್ಯಾಲಯದೊಡನೆ ಪತ ತ್ರ ವ್ಯವಹಾರ ಮಾಡು ವಾಗ್ಗೆ ತಮ್ಮ ಚಂದಾ ಸಹಿ ಕಾಣಿಸಲು ಮರೆಯಬಾರದು, ಈಔಷಾನಾಯರ್ಣಾರ್ಹ೫ ಯೂ ಲಾ ಕ ಇ ಸ್ಸ ಚಕ್ಕಿ ಗ್ಯ? 6 ಜು ಚಲತ 1 4 ಸಾ ಗ ಜ್‌ ತ್‌ ಭ್‌ ಹಕ್ಕಿಯಾಗಬಯನಸಿದ ನೀನು ಡಾ. ಎಸ್‌. ರಾಧಾಕೃಷ್ಣನ್‌ ಜ್ರ ಪಾವೆಂ ಜಯಪುರದ ದಿವಾನರು (ಹಿಂದೀ ಕಥೆ) .. ಆನಂದಪ್ರ ಕಾಶ ಜೈನ "ನನ್ನ ಅಜ್ಜಿ ಮತ್ತು ಹೊಲಸು ಇಂಗ್ಲೀಷರು ಆಬ್ರಿ ಮೆನನ್‌ ನ ಅರಣ್ಯದನ್ನಿ ಸಂಗ್ರಾಮ ಗ ಜೋರಾವರ ಸಿಂಹ - ಇದುವೆ ಜೀವ, ಇದು ಜೀವನ ಡೆ ತಹಾ ಹುಸೇನ್‌ ಸ ವಿದ್ಯಾಭೂಷಣ " ಶ್ರೀರಶ್ಮಿ' ಕಥಾ ಕಾಲಕ್ಷೇಪ ನಗೆ ಮಲ್ಲಿಗೆ. ಅನ್ಯ ಶೋಕಗಳಲ್ಲಿ ಜೀವಿಗಳಿಗಾಗಿ ಶೋಧ ರಾಧಾಕೃಷ್ಣ ರಾವ್‌ ಲ ರಾಜಾಪುರದ ವಿಸ್ಮಯಕರ ಗಂಗಾವತರಣ ವಿ. ಬಿ. ಕುಲಕರ್ಣಿ ನಿಮ್ಮ ಧ್ವನಿ ಗ ಗ ಗ ಓಟ 6 : ನಿಮ್ಮ ಶಬ್ದ ಭಾಂಡಾರ ಬೆಳೆಯಲಿ ಕಣ್ಣಿನ ಬ್ಯಾಂಕುಗಳು ಸ ಡೇವಿಡ್‌ ಗುನ್‌ಸ್ಟನ್‌ ತಪ್ಪು ಮಾಡಿ ಲಾಭ ಹೊಂದಿದರು ನಾನ್‌ ಪರಮಾಣು ಬಾಂಬ್‌ ಹಾಕಿದೆ ,, "ಧರ್ಮಯುಗ'” ಜ್ಞಾ ಪಕ ಶಕ್ತಿಯ ಅದ್ಭು ತಗಳು ಫ್ಟ ಕ್ಯಾಪ್ಟನ್‌ ಎಂ. ಜಿ. ಕೆ. ಮೂರ್ತಿ ಐರ್ಸಲಂಡ್‌ ಚ ವಿವಿಧ ಮೂಲಗಳಿಂದ ತನ್ನ ಜೀವಕೊಟ್ಟು ಒಂದು ಹಳ್ಳಿ ಉಳಿಸಿದ ಆರ್‌. ನಾಕಾಯಣ ಅಯ್ಯರ್‌ ಲೈಂಗಿಕ ಸ್ವಾ ತಂತ ದ ಭೀಕರ ಗ ಏ. ಎ. ಸೊರೊಕಿನ್‌ ಕೋಡಗಗೆಪು” ಗ 'ನಲ್ಲ ಕ ಪಶ್ಚಿಮ ಅಮೇರಿಕೆಯನ್ನುಳಿಸಿದ ವನಮಹೋತ್ಸವ .. " ಮೆಗೆರಿನ್‌ ಡೈಜೆಸ್ಟ್‌ ಕೆಲಸವೇ ಮುಗಿಯುವುದಿಲ್ಲ! ಕನ್ಹೆ ;,ಯಾಲಾಲಮಿಶ್ರ "ಪ ಪ್ರಭಾಕ?' ಪೋಲೀಸರ ಮೇಲೆ ನಿಜಯ ಫೆ ಎಂ. ಮುನಶಿ ಒಂದಿಷ್ಟು ಪೇಪರ್‌ ಕೊಡುತ್ತೀರಾ? (ಹರಟ) ಲಕ್ಷ್ಮಣ ಜೋಶಿ 2 "ಬಲಭೀಮ ರಾಮಮೂರ್ತಿ ,. ಶಿವಾಜಿ ಶಂಕರ ಕಾರ್ಲೇಕರ ಔರಂಗಜೇಬ ಆಳುತ್ತಿದ್ದಾಗ ಹಕ್ಕಿಯಾಗಬಯಸಿ ಜುಲೈ, ೧೯೬೧ ವರ್ಷ ೫ ಔ5.ಮಿೀನು ಸ್ವಭಾವಾನುಗುಣ ಜೀವನದಲ್ಲೇ ಮಾನವ ಸುಖಿಯಾದಾನು ಟ್‌ ನಿತ್ಯಕ್ರ ಮದಂತೆ ತೆರೆಯಲ್ಲಿ .. ಈಸುತ್ತರಿತ್ತು. ಒಮ್ಮೆ. ಅಡು ನೀರ ಮೇಲಕ್ಕೆ .. ಬಂದು ಆಕಾಶವನ್ನು ನೋಡಿದಾಗ ಆನೆ ಹಾರಾಡುತ್ತಿದ್ದ ಹಕ್ಕಿಗಳು ಅದರ ಕಣ್ಣಿಗೆ ಬಿದ್ದವು. ಮೀನುಆಗದೇವರಿಗೆ ಮೊರೆಯಿಟ್ಟಿತು :“ದೇವಾ, ..ನನ್ನನ್ನೊಂದು ಹಕ್ಕಿಯನ್ನಾಗಿ ಮಾಡು.” _. ಪರಮಾತ್ಮ, '" ಹುಚ್ಚಾ, ಹಕ್ಕಿಯಾಗಿ ನೀನೇನು ಸೂ) ' ಎಂದು ಕೇಳಿದ, ತ “ ಆಕಾಶದಲ್ಲಿ ಹಾರುವೆ. ಈ ಗಿಡದಿಂದ ಆ ಡೆ ಗಿಡಕ್ಕೆ ಹಾರಿ ಅದರ ಮೇಲೆ ಕೂಡ್ರುವೆ. ಮತ್ತೆ ".ಕಾಶಕ್ಕೆ ನೆಗೆಯುವೆ. ಈ ಕೆಕೆಯ ಎಡ್‌ “ತೆ ತ ಕುಳಿತಿರುವ ಕಪ್ಪೆಗಳು! ಛಿ! ಅವುಗಳ : ಮುಖವನ್ನು ನೋಡಲಾಸಲ್ಲ. ಅವುಗಳ ಕುರೂಪ 3 /-ವನ್ನು ಕಂಡು ನನಗೆ ಓಕರಿಕೆ ಬರುತ್ತದೆ. ಅದ- ಜ್‌ ' ರಿಂದಲೆ ನನಗೆ ಇಲ್ಲಿಯ ಜೀವನ ಜಾ ಗಿದೆ. _. ಔಲ್ಲಿರುವುದೂ ಬೇಡ, ಈ ಈಸಾಟವೂ ಬೇಡ, ಈ ಹ) ಯಾವುದೂ ಬೇಡ. ಆಕಾಶದಲ್ಲಿ ನಾನು ಹಾರಾ ಡುತ್ತಿದ್ದರೆ ಈ ದರಿದ್ರ ಕಪ್ಪೆಗಳ ಮುಖ ನೋಡು ವುದು ತಪ ತು. " ಸರಿ ಸಂ. ನನ್ನ ಮಾತನ್ನು ಕೇಳಿ ನೀನು ಕಪ್ಪೆಗಳ ಮೇಲಿನ ನಿನ್ನ ಸಿಟ್ಟನ್ನು ಬಿಟ್ಟುಬಿಡು. ನೀನು ಅವುಗಳ ಹೆಸರನ್ನೆತ್ತಿದೆಯಾದರೆ ನೀನೂ ಕಪ್ಪೆಯಾಗಿ ಬಿಡುವೆ. ನೆನಪಿರಲಿ ನಿನ್ನನ್ನೀಗ ನಿನ್ನ ಬಯಕೆಯಂತೆ ಹಕ್ಕಿಯನ್ನಾಗಿ ಮಾಡುವೆ.” ಮೀನು ಒಂದು ಸುಂದರವಾದ ಹಕ್ಕಿಯಾ- ಯಿತು. ಸ:ಂದರವಾದ ಚುಂಚು, ಎರಡು ಕಾಲು ಗಳು, ಗರಿಗಳು! ನೀರಿನಲ್ಲಿ ತನ್ನ ಹೊಸ ರೂಪದ : ಪ್ರತಿಬಿಂಬವನ್ನು. ಕಂಡು ಅದು ಹಿಗ್ಗಿ ಹೋಯಿತು. ಹಿಗ್ಗಿ ಥಕಥಕ ಕುಣಿಯಹತ್ತಿತು. ಹಾಡುತ್ತ ಕುಣಿಯುತ್ತ ಆಕಾಶದಲ್ಲಿ ಹಾರಾಡ ತೊಡಗಿತು. . ಆದರೆ ಆಶ್ಚಯ ೯ವೆಂದಕೆ ಅದು ಆೆರೆಯ ಮೇಲ ಡೆಯಲ್ಲಿ' ಮಾತ್ರ ಹಾರಾಡು ೨ ಕಸ್ತೂರಿ, ಜುಲೈ ೧೯೬೧ ತ್ತಿತ್ತು. ಕೆರೆಯ ಸೀಮೆಯನ್ನು ಬಿಟ್ಟು ಬೇಕೆಡೆ ಹಾರಿ ಹೋಗಲು ಅದಕ್ಕೆ ಧೈರ್ಯವಾಗುತ್ತಿರಲಿಲ್ಲ. ಹೀಗೆಯೆ ಅದು ಹಾರಾಡುತ್ತಿದ್ದಾಗ ಇನ್ನೊಂದು ಹೆಕ್ಕಿ ಕೇಳಿತು: “ ಯಾಕಣ್ಣಾ, ಇಲ್ಲೆ ಸುತ್ತಾಡುವ? ನಡೆ ನನ್ನೊಡನೆ. ದೂರ- ದೂರ ಹಾರಿ ಹೋಗೋಣ.” ಹಕ್ಕಿಯಾದ ಮೀನು ಉತ್ತರವಿತ್ತಿತು: “ನಿನ್ನ ಮಾತು ಬೇಕೆ. ನೀನು ಜನ್ಮತಃ ಪಕ್ಷಿಯಾಗಿರುವಿ. ಆದರೆ ನಾನು ಕೆಳಗೆ ಕಾಣಿಸುವ ಆ ಕೆರೆಯಲ್ಲಿ ಒಂದು ಮೀನಾಗಿದ್ದೆ. ನನ್ನ ಬಯಕೆಯಂತೆ ದೇವರು ನನ್ನನ್ನು ಹಕ್ಕಿಯನ್ನಾಗಿ ಮಾಡಿದ್ದಾನೆ. ಅಕಸ್ಮಾತ್‌ ಏನಾದರೂ ದೇವರ ವಿಚಾರ ಬಡ ಲಾಗಿ ಆತ ನಾನು ಹಾರುತ್ತಿರುವಾಗಲೇ ಮತ್ತೆ ನನ್ನನ್ನು ಮೀನನ್ನಾಗಿ ಮಾಡಿಬಿಟ್ಟಿಕೆ।! ಆಗ ಕೆಳಗೆ ಬಿದ್ದರೂ ನಾನು ಕೆರೆಯಲ್ಲಿಯೇ ಬೀಳುವೆ ನಲ್ಲವೆ? ಪೆನಃ ಆ ದರಿದ್ರ ಕಪ್ಪೆಗಳ ಮುಖ ನೋಡಬೇಕಾಗಿಬಂದರೂ ಬದುಕುಳಿಯುವೆನಲ್ಲ, ಆದ್ದರಿಂದಲೇ ಇಲ್ಲಿಯೇ ಸುತ್ತಾಡುತ್ತಿದ್ದೇನೆ.' ಇಷ್ಟೆನ್ನುವುದೇ ತಡ, ಅದು ಕಪ್ಪೆಯಾಗಿ: ಧೂಪ್ಪೆಂದು ಕೆಳಗೆ ಕೆರೆಯಲ್ಲಿ ಬಿತ್ತು. ಈಸಿ ಅದು ದಂಡೆಗೆ ಬಂತು. ಶಕಪ್ಪೆಗಳೊಡನೆ ವಾಸಿ ಸತೊಡಗಿತು. ಬರಬರುತ್ತ ಅದಕ್ಕೆ ಆ ಜೀವನ ವ್ರಿಯವೆನಿಸಹತ್ತಿತು. . ಉಳಿದೆಲ್ಲ ಕಪ್ಪೆಗಳಿ ಗಿಂತ ಅದು ಹೆಚ್ಚು ಜೋರಾಗಿ, ಸುಂದರವಾಗಿ "ಡರಾಂವ್‌', "ಡರಾಂವ್‌” ಎಂದು ಒದರತೊಡ ಗಿತು.: ತನ್ನ. ಬಂಧುಗಳಾದ ಶೆಪ್ಟೆಗಳ ಬಗ್ಗೆ ಅದಕ್ಕೆ ಎಷ್ಟೊಂದು ಲೈಭಮಾನ' ಇಗ ಬಾ ಜೇ ಗದ್ದೆಯಲ್ಲಿ ಜೋಳ ಹುಲುಸಾಗಿ ಬಿಳೆದಿತ್ತು. | ಎತ್ತೊಂದು ಅಲ್ಲಿ ಮೇಯುತ್ತಿದರೂ ಅತ್ಯಂತ ಪ್ರಾಮಾಣಿಕತೆಯಿಂದ ಜೋಳದ ತೆನೆಯೊಂ- ದನ್ನೂ ಮುಟ್ಟದೆ ಹುಲ್ಲನ್ನು ಮಾತ್ರ ತಿನ್ನುತ್ತಿತ್ತು. ಅದು ಹಾಗೆ ಮೇಯುತ್ತಿದ್ನಾಗ. ನೆಲದಲ್ಲಿದ್ದ ಒಂದು ಬಿಲದಿಂದ. ಇಲಿ. ಹೊರಬಂದಿತು. “ಎತ್ತ ಹೊರಟಿರುವಿಯೊ ಉಡಾಳಾ 1?” ಎಂದು ಕೇಳಿತು ಎತ್ತು. “ಎತ್ತೇ, ನಿನ್ನಷ್ಟಕ್ಕೆ ನೀನು ಹುಬ್ಬನ್ನು ತಿನ್ನು. ನಾನು ಹೊರಟಿದ್ದೇನೆ ಜೋಳದ ತೆನೆಯಲ್ಲಿರುವ ರಸಭರಿತ ಕಾಳನ್ನು ತಿನ್ನಲು” ಎಂದು ಇಲಿ ಸರ್ರನೆ ಓಡಿಹೋಯಿತು. ಎತ್ತು ತನ್ನಷ್ಟಕ್ಕೆ ಅಂದುಕೊಂಡಿತು: “ಎಂಥ ಕೀಳು ಪ್ರಾಣಿ ತಿನ್ನುವುದಕ್ಕಿಂತ ಹಾಳು ಮಾಡುವುದೆ ಹೆಚ್ಚು. ನಾನು ಮೈಮುರಿದು ಹೊಲದಲ್ಲಿ. ದುಡಿಯುತ್ತೇನೆ. ಆದಕೆ ಈ ಉಡಾಳ ಇಲಿಗೆ ಜೋಳದ ಕಾಳುಗಳು ಸಿಗು ತ್ತವೆ. ನನಗೆ ಸಿಗುವುದು ಬರೇ ಹುಲ್ಲು. ದೇವಾ, ನಿನ್ನ ರಾಜ್ಯದಲ್ಲಿ ಇದೇ ನ್ಯಾಯವೇ? ಅಷ್ಟರಲ್ಲಿ "ಚೀ... ಚೀ” ಎಂಬ ಚೀತ್ಕಾರ ಕೇಳಿಸಿತು. ಜೋಳದ ಕಾಳುಗಳನ್ನು ಧ್ವಂಸ ಮಾಡುತ್ತಿದ್ದ ಇಲಿಯನ್ನು ಹೆದ್ಮೊಂದು ಬಂದು ಹಿಡಿದು ಎತ್ತಿಕೊಂಡು ಆಕಾಶದಲ್ಲಿ ಹಾರಿತ್ತು. ಆಗಲೇ ರೈತ ಬಂದ. ಎತ್ತಿನ ಬೆನ್ನನ್ನು ಚಪ್ಪ ರಿಸಿ “ ನಡಿ ನನ್ನ ರಾಜಾ!” ಎಂದು: ನೀರು ಕುಡಿಸಲೆಂದು. ಅದನು. ಬಾವಿಯ -: ಬಳಿಗೆ... ಕರೆದೊಯ್ದ. 3 (ಕನಿ ಸೋಪಖಾನದೇವ ಚ್ಚಧರಿಯವರಿಗೆ ಅವರ ತಾಯಿ ಹೇಳಿದ ಕಥೆ) (ಅ ೪೨೦ ಒಂದು ಕಲ್ಲಿನ ತುಂಡನ್ನು ತೆಗೆದುಕೊಂಡು ತಿಂಗಳುಗಟ್ಟಿಲೆ ಕೆಲಸಮಾಡಿ ಅದು ಕಲ್ಲಿನ ತುಂಡಿನಂತೆಯೆ ಕಾಣುವ ಹಾಗೆ ಮಾಡುವವನೇ ಆಧುನಿಕ ಶಿಲ್ಪಿ. ಜನಕ್ಕಿಯನಾದ ತತ್ವಜ್ಞಾನಿ 3ಡಾ. -ಎಸ್‌. ರಾಧಾಕ್ಫ ಶ್ರೈಷ್ಟಸಿಯಬ್ಬಕ ಭಾಷಣಕ್ಕೆ ಜನ ಮುತ್ತ ತೊಡಗಿದಕೆ ಎಲ್ಲೋ ಏನೊ! ಸರಿಯಾಗಿಲ್ಲ ಎಂದು ಸಂಶಯಪಡಬೇಕಾಗುತ್ತದೆ ” ಎಂದು ಒಮ್ಮೆ ಸರ್ವಪಲ್ಲಿ ರಾಧಾಕೃಷ್ಣನ್‌ ನಗೆಯಲ್ಲಿ ಹೇಳಿದ್ದರು. ಅವರು ಹೇಳಿದ ಆ ಅತಿ ಜನಪ್ರಿಯ ತತ್ವಜ್ಞಾನಿ ಮತ್ತಾರೂ ಆಗಿರದೆ ಸ್ವತಃ ಅವರೇ ಆಗಿದ್ದರು. ಏನೋ ಎಲ್ಲೋ ಸರಿಯಾಗಿರಲಿ ಸರಿಯಾಗಿಲ್ಲದಿರಲ್ಕಿ, ಮದ್ರಾಸ್‌. ಪ್ರೆಸಿಡನ್ಸಿ *ಾಲೇಜಿನ ಈ ತತ್ವಜ್ಞಾನದ ಪ್ರೊಫೆಸರನ ಭಾಷ ಣಗಳು ಎಷ್ಟು ಜನಾಕರ್ಷಕವಾಗಿದ್ದವೆಂದರೆ, ಅವರು ತತ್ವಜ್ಞಾನದ ಬಗ್ಗೆ ಭಾಷಣ ಮಾಡುತ್ತಿ ದ್ವರೆ ಕಾಲೇಜಿನ ಹಾಲುಗಳಲ್ಲಲ್ಲ, ಬೀಚಿನಲ್ಲಿ, ಯಾವನೊಬ್ಬ ಬೆಂಕಿನವಾಬ ರಾಜಕಾರಣಿಯ ಭಾಷಣದಂತೆ. ಅದನ್ನು ಏರ್ಪಡಿಸಬೇಕಾಗು ತ್ತಿತ್ತು. ಇದೇ ವಿಶೇಷ. ಭಾರತದ ಇಂದಿನ ಅತಿ ಶ್ರೇಷ್ಠ ತತ್ಕೃಜ್ಞಾನಿಗಳಲ್ಲೊಬ್ಬರಾದ ಡಾಕ್ಟರ್‌ ಸರ್‌ ಸರ್ವಪಲ್ಲಿ ರಾಧಾಕೃಷ ನ್ನರು ಜೀವಮಾನ ವೆಲ ಜನವ್ರಿಯರಾಗಿಯೆ ಇದ್ದಾರೆ.. ಮದ್ರಾಸಿ ನಲ್ಲಿ, ಅನಂತರ ಮೈಸೂರು ವಿಶ್ವವಿದ್ಯಾಲಯ ದಲ್ಲಿ, ಆಮೇಲೆ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ತತ್ವಜ್ಞಾನದ ಪ್ರೊಫೆಸರರಾಗಿ ಅವರು ಜನಪ್ರಿಯ ರಾಗಿದ್ದರು. ವಿದೇಶಗಳಲ್ಲಿ ಅವರು ಭಾರತೀಯ ತತ್ವಜ್ಞಾನದ - ಬಗ್ಗೆ ಭಾಷಣ ಮಾಡಲು ಕ ಹೋದಾಗ ಸಿ.ಇ. ಎಂ. ಜೋಡರಂಥ ಪ್ರಥಮ 1 ಪ್ರಾ 12೫! ಪಾವೆಂ ಶ್ರೇಣಿಯ ತತ್ವಜ್ಞಾನಿಗಳ ನಡುವೆಯೊ ಜನ ಪ್ರಿಯರಾಗಿದ್ದರು. ಬನಾರಸ- ಹಿಂದೂ ವಿಶ್ವ ವಿದ್ಯಾಲಯಕ್ಕೆ ಒಂದು ದಶಕ ಕಾಲ ಉಪ ಕುಲಪತಿಗಳಾಗಿ ಅವರು ಅತ್ಯಂತ ಜನಖವ್ರಯ ರಾಗಿದ್ದರು. ಭಾರತ ಸ್ವತಂತ್ರವಾದ ಮೇಲೆ: ಮಾಸ್ಕೋ ದಲ್ಲಿ ರಾಯಭಾರಿಯಾಗಿ ನಿಯಮಿಸಲ್ಪಟ್ಟಾಗ ರಾಧಾಕೃಷ್ಣನ್ನರ ಜನಪ್ರಿಯತೆ ಕೇವಲ ವೈಚಾ ರಿಕ ವಿಶ್ವಕ್ಕೆ ಮಿತವಾಗಿರದೆ ರಾಯಭಾರ ನಿರ್ವ ಹಣದಲ್ಲೂ ಪ್ರಕಟವಾಗಬಲ್ಲದೆಂದು ಸಿದ್ಧವಾ ಯಿತು. ಭಾರತದ ವಿಚಾರಧಾರೆಗೆ ಸಂಪೂರ್ಣ ವಿರುದ್ಧವಾದ ನಿಷ್ಕುರ ವಿಚಾರಧಾರೆಯನ್ನನು ಸರಿಸುವ ಒಂದು ದೇಶಕ್ಕೆ ರಾಯಭಾರಿಯಾಗಿ ಹೋಗಿ ಸೋವಿಯಟ್‌ ನಾಯಕರಲ್ಲಿ ಅವರು ಜನಪ್ರಿಯತೆಯನ್ನು ಪಡೆದರಲ್ಲದೆ ರಶಿಯದೊಡನೆ ನಮ್ಮ ಸುಖತರ ಸಂಬಂಧದ ತಳಪಾಯವನ್ನು ಹಾಕಿದರು. " ದಿನದ ಇಪ್ಪತ್ತನಾಲ್ಕು ತಾಸೂ ಓದುವ ಈ ಪ್ರೊಫೆಸರರನ್ನು : ನಾನು: ಕಾಣಲೇ! ಬೇಕು” ಎಂದು ಸ್ಟಾಲಿನ್‌ ತಾನಾಗಿ ಅವರನ್ನು ಕ್ರೆಮ್ಲಿನ್‌ ಭವನಕ್ಕೆ ಕರೆಸಿಕೊಂಡನಂತೆ. ಸ್ಟಾಲಿನ್ನನ ಸಂದರ್ಶನ.ಪಡೆಯುವುದು ಮಹಾ ಮಹಾ ರಾಷ್ಟ್ರಗಳ ರಾಯಭಾರಿಗಳಿಗೂ ನಿಲು ಕದ ಹಣ್ಣಾಗಿತ್ತು ಎಂಬುದನ್ನು ನಾವು ನೆನೆದು ಕೊಳ್ಳಬೇಕು. ಭಾರತದ ಉಪರಾಷ್ಟ್ರಪತಿಗಳಾಗಿ ಮತು ಹ ಕಸ್ತೂರಿ ರಾಜ್ಯಸಭೆಯ ಸಭಾಪತಿಗಳಾಗಿ ರಾಧಾಕೃಷ್ಣ ನ್ನ್ನ ಡ್ಯ ಅದಕ್ಕಿ ತ ಕಡಿಮೆ ಜನಪ್ರಿ ಯರಾಗ್ನಲ್ಲ. ಅವರು ತಕ್ಕ ಡಿ ಹಿಡಿದಾಗ ವಿರುದ್ಧ ಪಶ್ರದ ಅತಿ ಮೊರಲ ಸದಸ್ಯನೂ ಅದರ ” ಸಮತ ವನ್ನು ಪ್ರಶ್ನಿಸುವುದಿಲ್ಲ. ಅವರು ಮುಂದೊಂದು ದಿನ ಈ ದೇಶದ ರಾಷ್ಟ್ರ ಪತಿಗಳಾದರೆ ಆಶ್ಚರ್ಯ ಪಡಬೇಕಾಗಿಲ್ಲ; ಮ- ತ್ತು ಅವರು ಆ ಪದ ದಲ್ಲಿಯೂ ಅಷ್ಟೇ ಜನ- ಪ್ರಿಯರಾಗುವು ದರಲ್ಲಿ ಸಂದೇಹವೂ ಇಲ್ಲ. ರಾಧಾಕೃ ಷ್ಣನ್ನರು ಮದ್ರಾಸಿನ ಸಮೀಪದ ಲ್ಲಿರುವ ಚಿಕ್ಕ ಹಳ್ಳಿ, ಆದರೆ ದೊಡ್ಡ ತೀರ್ಥ ಕ್ಷೇತ್ರವಾದ ತಿರುತ್ತಣಿ ಯಲ್ಲಿ ೧೮೮೮ ರಲ್ಲಿ ಜನಿ ಸಿದರು. ಅವರ ತಂದೆ- ತಾಯಿ ಬಡವರು. ಬಾ ಲೃದಲ್ಲಿ ಅವರು ತಿರು- ತ್ತಣಿ ಮತ್ತು ಇನ್ನೂ ಆಚೆಗಿರುವ ತಿರುಪತಿ ಹೊರತು ಹೊರ ಜಗ- ತ್ತನ್ನು. ನೋಡಲಿಲ್ಲ. ತಿರುಪತಿಯಲ್ಲಿ ಮತ್ತು ವೆಲ್ಲೂರಿನಲ್ಲಿ ಮಿಶನ್‌ ಕಾಲೆ ಜುಗಳಲ್ಲಿಅವರ ವಿದ್ಯಾಭ್ಯಾ ಸವಾಯಿತು ಮಿಶನ್‌ ವಿದ್ಯಾಸ ಸ ಛಲ್ಲಿಶಿಕ್ಷಣವಾದದ್ದೇ- ವಿರೋಧಾಭಾಸವೆನಿಸು ವಂತೆ--ಅವರನ್ನು ಹಿಂದೂ ತತ ಜ್ಞಾನದ ಗಾಢ ಅಭಿಮಾನಿಯನ್ನಾಗಿಯೂ ಪಂಡಿತರನ್ನಾಗಿಯೂ ಮಾಡಿತೆನ್ನಬೇಕು. ಅಲ್ಲಿ ಹಿಂದೂ ವಿಚಾರ ತತ್ವ ಜ್ಞಾ ನಗಳ ಟೀಕೆ, ಉಪಹಾಸ ನಡೆಯುತ್ತಿ ಚ *ಕ್ರೈಸ ಸ್ಪಟ್ಟೀಕಾಕಾರರ ಆಕ್ಷೇಪಗಳ:ದೆಸೆಯಿಂದಲೇ ಜುಲೈ ೧೯೩೧ ನಾನು ಹಿಂದೂ ಧರ್ಮವನ್ನು ಅಭ್ಯಸಿಸಿ, ಅದರಲ್ಲಿ ಕಾಳೆಷ್ಟು ಜೊಳ್ಳೆಷ್ಟು ಎಂದು ಶೋಧಿಸುವುದಕ್ಕೆ ಉದ್ಯಕ್ಷನಾದೆ' ಎನ್ನುತ್ತಾರವರು. ಧಾರಾಳ ವಾಗಿ ಅವರಿಗೆ ಕಾಳು ಸಿಕ್ಕಿತೆಂಬುದನ್ನು ಅವರ ಪ್ರಪ್ರಥಮ ಪ್ರಬಂಧವಾದ “ ಎಥಿಕ್ಸ್‌ ಆಫ್‌ ವೇದಾಂತ” ತೋರಿಸಿತು. ಭಾರತೀಯ ತತ್ವ ಜ್ಞಾನದಲ್ಲಿ ನೀತಿಗೆ ಸ್ಥಾನವಿಲ್ಲ ಐಂಬ ಪಾ- ಶ್ಚಾತ್ಕಆಕ್ಷೇಪಕ್ಕೆ ಅದು ಉತ್ತರವಾಗಿತ್ತು. ಮದ್ರಾಸ್‌ ಸರಕಾ ರದ ವಿದ್ಕಾ ಇಲಾಖೆ ಯಲ್ಲಿ ರೂ.೧೦೦ ಸಂಬ ಳದ ಮೇಲೆ ಅವರು ಲೆಕ್ಬೆರರ್‌ ,ಆಗಿ ಕೆಲ್ಲ ಸಕ್ಕೆ ಸೇರಿದಬ. ಕೆಲ ವೇ ವರ್ಷಗಳಲ್ಲಿ ಅವ ರು ಅದರ ತತ್ವಜ್ಞಾನದ ಪ್ರೊಫೆಸರ್‌ ಪದಕ್ಕೇರಿ ದರು. ೧೯೧೮ ರಿಂದ ಮೂರು ವರ್ಷ ಮೈ- ಸೂರು ವಿಶ್ವವಿದ್ಯಾಲ ಯಕ್ಕೆ ಸೇವೆ ಸಲ್ಲಸಿ ದರು. ೧೯೨೧ ರಲ್ಲಿ ಕಲ ಕತ್ತಾ ವಿಶ್ವವಿದ್ಯಾಲ- ಯದ ಆಶುತೋಷ ಮುಖರ್ಜಿಯವರಿಂದ ಆಮಂತ್ರಣ ಸ್ವೀಕರಿಸಿದಾಗ ಅವರು ಭಾರತ ದಲ್ಲೆ | ಚ ತತ್ವಜ್ಞಾ ನ ಪ್ರೊಫೆಸರರಾಗಿ ದ್ದ ರು ಪ್ರೊಫೆಸರ್‌ ರಾಧಾಕೃಷ್ಣನ್ನರು “ ಭಾರತೀಯ ದರ್ಶನ” (1116140 101008) ವನ್ನು ಪ್ರಕಟಿಸಿದಾಗ "ಪಾಶ್ಚಾತ್ಯ ಜಗತ್ತು ಅದನ್ನೋದಿ ಜೂಟ್ಟು ಕಚ್ಚಿತು. ಇನ್ನೂ "ಮೂವತ್ತ ದು ತ್ಸ . ಡಾ. ಎಸ್‌. ದಾಟಿರದ ಈ ತರುಣ ಭಾರತೀಯ ದರ್ಶನ ವನ್ನು ಮಂಡಿಸಿದ ಬಗೆ ನೋಡಿದರೆ ಈ ತತ್ವ ಜ್ಞಾನವು ಎಂದೋ ಆಗಿಹೋದ ಪುರಾತನರ ಜೇಡರ ಬಲೆ ಬಳಸಿದ ವಿಚಾರಲಹರಿಯಾಗಿರದೆ ಜೀವಂತ, ತೇಜಸ್ವಿ, ಪ್ರಭಾವಶಾಲಿ ಸುವ್ಯವಸ್ಥಿತ ವಿಚಾರಗಳಾಗಿವೆಯೆಂದು ತೋರಿತು. ಅವರನ್ನು ಆಕ್ಸ್‌ಫರ್ನಿಗೆ ಭಾಷಣವೀಯಲು ಕರೆಯಲಾಯಿ ತು. ಬಳಿಕ ಚಿಕಾಗೊದಲ್ಲಿ ತುಲನಾತ್ಮಕ ಧರ್ಮದ ವಿಚಾರ ಅವರು ಭಾಷಣವಿತ್ತರು. ೪೧ ದಾಟು ವ್ರದಕೊಳಗೆ ಅವರು ಆಕ್ಸಫರ್ಡಿನ ಮೆಂಚೆ ಸ್ಟರ್‌ ಕಾಲೇಜಿನಲ್ಲಿ ತುಲನಾತ್ಮಕ ಧರ್ಮದ ಪ್ರೊಫೆಸರರಾಗಿದ್ದರು. ಅಲ್ಲಿಂದ ಮರಳಿದಾಗ ಹೊಸದಾಗಿ ಸ್ಥಾಪಿತವಾದ ಆಂಧ್ರ ವಿಶ್ವವಿದ್ಯಾ ಲಯದ ಉಪಕುಲಪತಿ ಪದ ಅವರಿಗಾಗಿ ಕಾದಿತ್ತು. ಅಂದಿನಿಂದ ರಾಧಾಕೃಷ್ಣನ್ನರ ಲೇಖನಿಯಿಂದ ತತ್ವಜ್ಞಾನದ ಗಂಗೆ ನಿರಂತರವಾಗಿ ಹರಿಯ:ತ್ತ ಬಂದಿದೆ. ಅವರ 4೧ 1008115 10% 08 110-- ಜೀವನದ. ಆದರ್ಶ ದೃಟ್ಟ- -ಯಲ್ಲಿ ಅವರು ಆಧುನಿಕ ನಾಗರಿಕತೆಗೆ ಸ್ಯ `` ವನ್ನು ವಿಶ್ಲೇಷಿಸಿ ಜಡವಾದಿಯಾದ ವಿಜ್ಞಾನ ಅದಕ್ಕೆ ಪರಿಹಾರ ಕೊಡಲರಿಯದೆಂದೂ ಬೌದ್ಧಿಕ ಜ್ಞಾನದಷ್ಪ ಆತ್ಮಿಕ ಜ್ಞಾನಕ್ಕೂ ಮಹತ್ವ ಕೊಡದೆ ಮಾನವತುಲಕ್ಕೆ 02 ಊಟಘಾಯ ಎಲ್ಲೆ ದೂ ಸಾರಿದರು. 2 ಆತ್ಮವು ಮಾನವನ ಬದುಕನ್ನೂ ಮ್ಳ ಯನ್ನೂ ಅಂತರಂಗವನ್ನೂ ವ್ಯಾಪಿಸುವುದೇ ಚ (ಟೆ ಧ್ಯೇಯ.” 7186 11176೬. 116%. 08 11೧ ಹಿಂದೂ. ಜೀವನ ದೃಷಟ್ಟ- ಯಲ್ಲಿ ಅವರು ಹಿಂದೂ ಚಿಂತನೆಯ ಮ ಧರ್ಮದ ಇತಿ- ಹಾಸವನ್ನು ರೇಖಿಸಿದ್ದಾರೆ. ಹಿಂದೂ ಧರ್ಮದ | ಬಗ್ಗೆ ಮುಸಿ ಅಕ್ಷೇಶವನ್ನು ಅವರು ರಭಸ ದಿಂದ ನಿರಾತರಿಸಿದ್ದ ರೂ ಆ ಧರ್ಮದ ಬೆಳವ ಣಿಗೆಯೊಡನೆ ಬಂದಣಿಗೆಯ ಹಾಗೆ ಅದಕ್ಕೆ ರಾಧಾಕೃಷ್ಣನ್‌ ೫ ತಗಲಿಕೊಂಡ ಅಪಾಯಕರ ಕಂದಾಚಾರಗ ಳನ್ನು ಮನ್ನಿಸಿಲ್ಲ. 1081(1, ೦೯ 1110 ಟಟ ೦೯ ಲೆ11111- 7೩008-- ಕಲ್ಪಿ ಅಥವಾ ನಾಗರಿಕತೆಯ ಭವಿತವ್ಯ--ದಲ್ಲಿ ರಾಧಾಕೃಷ್ಣನ್ನರು ಯಷಿಗ ಳಂತೆ ಮಾನವನ ಭವಿತವ್ಯದ ಕಲ್ಪನೆಯನ್ನು ನಮ್ಮ ಮುಂದಿಟ್ಟಿ ದ್ಹಾಕೆ. ಇಂದಿನ ಆಧ್ಯಾತ್ಮಿಕ ಬಡತಿಯಾಂದ "ಮೇಲೆದ್ದು ಆತ್ಮಿಕ ಜೇವನ ದಿಂದ ರ ಪ ಕೂಸಳ ಪ್ರೇಮ- ಭಕ್ತಿಗಳಿಂದಲೂ ಓತಪ್ರೋತನಾದ ಪರಿಪೂರ್ಣ ಮಾನವ ರೂಪು ಗೊಳ್ಳುವ ಕವಿ ಸದೃ ಶವಾದ ಕನಸು ಆ ಪುಸ್ತಕ. " ಭಾರತೀಯ ದರ್ಶನ” ವಂತೂ ಅವರ ಗ್ರಂಥರತ್ನ.. ಎರಡು ಸಂಪುಟಗಳಲ್ಲಿ ಅವರು ಭಾರತದಲ್ಲಿ ತಲೆಯೆತ್ತಿದ ದರ್ಶನಗಳೆಲ್ಲವುಗಳ ಸಾರ ಸಂಗ್ರಹ ಮಾಡಿದ್ದಾರೆ. ಅದ. ಬರಿಯ ಅಂಧ ಪ್ರಶಂಸೆಯ ನೈವೇದ್ಯವಲ್ಲ. ಅದು ಸಂಪೂರ್ಣ ಸ್ವತಂತ್ರ ಚಿಂತಕನೊಬ್ಬನು ಭಾರ ತೀಯ ದರ್ಶನಗಳ ಸೌರಭವನ್ನು ಬಿತ್ತ ರಿಸಿ ತೋರಿಸಿದಂತಿದೆ. . “ ಮೂರಾರು ಎರ- ಡೊಂದು" ಮತಗಳಲ್ಲಿನ ತಪ್ಪೆತಡೆಗಳನ್ನವರು ತೋರಿಸಲು ಹಿಂಗದಿದ್ದರೂ ಆದ್ಯ ಉಪನಿಷ ದಾಚಾರ್ಕರಿಂದ ಅರ್ವಾಚೀನ ನೈಯಾಯಿಕರ ವರೆಗಿನ ಭಾರತೀಯ ಚಿಂತಕರು ಶೋಧಿಸದಿದ್ದ ಯಾವ ಬೌದ್ಧಿ ಕ ರತ್ನಖನಿಯೂ ಜಗತ್ತಿನಲ್ಲಿ ಉಳಿದಿಲ್ಲವೆಂದು ಅವರು ತೋರಿಸಿದ್ದಾರೆ. ಎನ್ಸ್ಟೈಕ್ಲೊಪೀಡಿಯಾ ಬ್ರಿಟಾನಿಕಾ” ದಲ್ಲಿ ಹಿಂದೂ ದರ್ಶನದ ಬಗ್ಗೆ ಲೇಖ ಬರೆಯಲು ಡಾ. ರಾಧಾಕೃ ಷ್ಠ ನ್ನರನ್ನು. ಅವು ತ್ರಿ ಸಿದ್ದ ರಿಂದ ಅವರು ಜಗತ್ತಿನ" ಜ್ಞಾನ. ತಪ ಪಸ್ತಿಗನಲ್ಲಿ "ಎಷ್ಟ್ಟು ಮೇಲ! ಟ್ವದವರೆಂದು ತಿಳಿಯುತ್ತ ದೆ. ಡಾ. (ರಾಧಾಕೃಷ್ಣನ್ನರ ಕೈಯಲ್ಲಿ ತತ್ವಜ್ಞಾ- ನವು ಕೆಲ ನಿಶ್ಚಿತ "ಮತಿಗಳು ನಮ ರ್ಥರಾ ಗುವ ಸ್ವಂತ ಭಾಷೆಯಲ್ಲಿ ನಡೆಸುವ ಶುಷ್ಕ “ಘಟ- ೬ ಕಸ್ತೂರಿ, ಜುಲೈ ೧೯೬೧ ಪಟ” “ಭಾವಾಭಾವ” ಚರ್ಚೆಯಾಗಿ ಉಳಿಯದೆ ಸಾಮಾನ್ಯ ಜನರೂ ಮೆಚ್ಚಬಹುದಾದ ರಸಭರಿತ ಎವೇಚನೆಯಾಗುತ್ತದೆ. ಅವರಿಗಿಂತ ಕುಶಲ ರಾದ ತತ್ವಜ್ಞಾನಿಗಳು ವ್ರ ದೇಶದಲ್ಲಿರಬಹುದು. ಆದರೆ ಯಾವ ತತ್ವಜ್ಞಾನಿಯೂ ಅವರ ಹಾಗೆ ಭಾರತೀಯ ತತ್ವಜ್ಞಾನವನ್ನು ಇತರರಿಗೆ ಅನು- ವಾದ ಮಾಡಿ ಹೇಳಲು ಸಮರ್ಥನಾಗಿಲ್ಲ. ಬೇಕೆ ಬೇರೆ ದರ್ಶನಗಳ ಅಂತರಂಗವನ್ನು ಪ್ರವೇಶಿಸಿ ಅದರ ಸಾರ ಸರ್ವಸ್ವವನ್ನು ಸುಕುಮಾರವಾಗಿ ತೆಕೆದು ತೋರಿಸುವ ಪರಕಾಯ ಪ್ರವೇಶ ವದೈ ಅವರದು. ಅವರ ಭಾಷೆ ಮಧುರ, ತೈರಿ ನ ಜುಳು ಹರಿಯುವ ತೊರೆ, ಅದರ ಗತಿ ಅಸ್ಟಲಿತ. ಅವರು ಮಾತಾಡುತಿದ್ದರೆ ವಾತಾವರಣ ಚಮ ತ್ಕೃತವಾಗುತ್ತದೆ. ನೀಳವಾದ ಮೈಕಟ್ಟು, ನಯ ವಾದ ಮುಖಭಾವದ ಈ ಆಧುನಿಕ ಖಷಿ ಇಳಿ ಬಿದ್ದ ರೇಶ್ಮೆ ಅಂಗಿ ಧರಿಸಿ ಮಾತಾಡುವಾಗ ತತ್ವ ಜ್ಞಾನದ ಗಂಧವರಿಯದವರಿಗೂ ಕೇಳುತ್ತ ನಿಲ್ಲೋಣವೆನ್ನಿಸುತ್ತದೆ. ಅವರ ಬರಹದಲ್ಲಿಯೂ ಮಾತಿನಲ್ಲಿಯೂ ಸೂತ್ರರೂಪ. ವಾಕ್ಯಗಳು ಚಿಮ್ಮುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು. ತುಂಬ ಪ್ರಸಿದ್ಧ ವಾಗಿವೆ : “ ಇತಿಹಾಸವಾಗಲು ಶತ ಮಾನಗಳು ಬೇಕಾಗುತ್ತವೆ; "“ಸಂಪ್ರದಾ ಯವಾಗಲು : ಇತಿಹಾಸಗಳ ಜತ ಬೇಕಾಗುತ್ತವೆ.” ಎಂದೊಮ್ಮೆ ಅವರು ಹೇಳಿ ದರು. “ಕವಿಗಳೂ ಪ್ರವಾದಿಗಳೂ ಸಮಿತಿಗಳಲ್ಲಿ ಸೇರುವುದಿಲ್ಲ” ; ಚರಿತ್ರಾರ್ಹ ಸಮಯವೆಂದರೆ “ ಎಲ್ಲ ತಲೆಗಳೂ ಗಟ್ಟಿಯಾಗಿ, ಎಲ್ಲ ದಿಂಬು ಗಳೂ ಮೆತ್ತಗಾಗಿ ಇರುವ ಕಾಲ”; “ಗಾಳಿ ಯಲ್ಲಿ ಹಕ್ಕಿಯಂತೆ ಹಾರಲು ನಮಗೆ” ಕಲಿಸು ತ್ತಾರೆ; ನೀರಲ್ಲಿ ಮೀನಿನಂತೆ ಈಸಲು ಶಲಿಸು ತ್ತಾರೆ; ಆದರೆ ನೆಲದ ಮೇಲೆ ಮಾನವರಾಗಿ ಬಾಳಲು : ಮಾತ್ರ ಯಾರೂ. ಅರಿಯರು” ಎಂದೊಮ್ಮೆ ಅವರು ಪಾಶ್ಚಾತ್ಯ ನಾಗರಿಕತೆಯ ಬಗ್ಗೆ ಹೇಳಿದ್ದರು. “ನಾವೆಲ್ಲ ಪ್ರಾ ಯಸ್ಸ ಹಸು ಗಳು. ದೇವರು ಮಾನವಕುಲಕ್ಕೆ ಸ ಬಗೆಯ ದಾದಿ” ಎಂದು ಇನ್ನೊ ಜಿ ಸಂದರ್ಭ ದಲ್ಲಿ ಅವರು ಬರೆದಿದ್ದಾರೆ. ಕ ಅಜ್ಞಾನವು ಮನುಷ್ಯನ ವಿಶೇಷ ಹಕ್ಕಲ್ಲ, ತಾನು ಅಜ್ಞಾನಿ ಎಂದು ಅರಿಯುವುದು ಅವನೊಬ್ಬನಿಗೇ ಬಂದ ಹಕ್ಕು.” ಭಾರತದ ತತ್ವಜ್ಞಾನದ ರಾಯಭಾರಿಯಾಗಿ ಅವರು ಪಾಶ್ಚಾತ್ಯಜಗತ್ತಿಗೆ ಈ ನಾಡಿನ ದರ್ಶನ ವನ್ನು ಅನುವಾದಿಸಿದ್ದಾರೆ. ಜಡವಾದದ ಮಧ್ಯ ದಲ್ಲಿ ಚೈತನ್ಯವಾದದ ದೀಪ ಹೊತ್ತಿಸಿದ್ದಾರೆ. ಅದಕ್ಕಾಗಿ ವಿಶ್ವವ್ಯಾಪಿ ಕೀರ್ತಿಗೆ ಭಾಜನರಾಗಿ ದಾರೆ. . ಆದರೆ ಅಂತರಂಗರಲ್ಲಿ ಅವರು ತುಂಬ ವಿನೀತರು. ಎಲ್ಲ ಮನುಜರಂತೆ ತಾವೂ ದುಠ್ಭ ಲರು--ತೀರ ಮಾನವರು ಎಂದವರು ಹೇಳು ತ್ತಾರೆ. ಹೆಚ್ಚಿನ ಮಾನವರು ಆಮಿಷದಲ್ಲಿ ಆತ- ತಾಯಿಗಳೂ ಸ್ಫೂರ್ತಿಯಲ್ಲಿ ಶೂರರೂ ಆಗು ತ್ತಾರೆಂದೂ ತಮ್ಮ ಹಿರಿಮೆಗೆ ತಮ್ಮ ಸುದ್ಧೆವವೇ ಕಾರಣವೆಂದೂ ಹೇಳುವಷು ಸೌಜನ್ಯ ಅವರ ಲ್ಲದೆ. ನೀವು ಅವರೊಡನೆ ಭಿನ್ನಾಭಿಪ್ರಾಯ ತಾಳಿ ದರೆ ಅವರು ಕೋಷಗೊಳ್ಳರು. ನಿಜವಾಗಿ ನಿಮ ಭಿನ್ನಾಭಿಪ್ರಾಯದ . ತಿರುಳನ್ನು ನಿಮಗಿಂತ ಚೆನ್ನಾಗಿ ಅವರೇ ಪ್ರತಿಪಾದಿಸುತ್ತಾರೆ. ಬ್ರಿಟಿಶ್‌ ತತ್ವಜ್ಞಾನಿ ಜೋಡ್‌ ಹೇಳುವಂತೆ, ರಾಧಾಕೃಷ್ಣ ನ್ನರು. ಯಾರೊಡನೆ ಅಸಹಮತರಾಗಿದ್ದಾರೋ ಅವರ ದೃಷ್ಟಿಕೋಣವನ್ನು ಕೂಡ ಎಷ್ಟು ಚೆನ್ನಾಗಿ ವಿವರಿಸುತ್ತಾರೆಂದರೆ ಅವರು ಸಹಮತ ರಾಗಿಲ್ಲವೆಂದು ತಿಳಿಯುವದೇ ಕಷ್ಟವಾಗುತ್ತದೆ. ಅಷ್ಟು ಗಾಢವಾದದ್ದು ಅವರ ಪರೇಂಗಿತ ಪ್ರಜ್ಞೆ. ರಾಧಾಕೃಷ್ಣನ್‌ ಆಡಿದರೆ ಮುತ್ತು ಉದುರಿದ ಹಾಗೆ. ಇಂಥ ವಾಕ್ಸಿದ್ಧರಿಗೆ ತಮ್ಮ ದನಿಯನ್ನೇ ಆಲಿಸುವ ಚಪಲ ಬಂದುಬಿಡುವುದು ರೂಢಿ. ಇವರು ಹಾಗಲ್ಲ. ಅವರು ನಿರರ್ಗಳವಾಗಿ ಡಾ. ಎಸ್‌. ರಾಧಾಕೃಷ್ಣನ್‌ ೭ ಮಾತಾಡಬಲ್ಲರು; ಅದಕ್ಕೂ ನಿರರ್ಗಳ ವಾಗಿ ಮಾನವಾಗಿರಬಲ್ಲರು. ಇಂಗ್ಲಂಡಿನಲ್ಲಿ ಅವರು. ಎಚ್‌. ಜಿ. ವೆಲ್ಸರ ಅತಿಥಿಯಾಗಿ ಭೋಜನ ಕೂಟಕ್ಕೆ ಹೋದ ಪ್ರಸಂಗ ವನ್ನು `ಜೋಡರು ವರ್ಣಿಸಿದ್ದಾರೆ. ವೇಲ್ಸ್‌, ಜೋಡ್‌ ಪುತ್ತು ವಿಜ್ಞಾನ ಲೇಖಕ ಜೆ. ಡಬ್ಲ್ಯು ಸುಲಿವಾನ್‌, ಮತ್ತು ರಾಧಾಕೃಷ್ಣನ್‌ ಈ ನಾಲ್ಕೇ ಜನ ಅಲ್ಲಿದ್ದವರು. ವಿಜ್ಞಾನ ಜಗತ್ತಿನ ತಿ, ನಾಗರಿಕತೆಯ ಅಧಃಪತನ ಮೊದಲಾದ ವಿಚಾರಗಳು ಚರ್ಚಿಸಲ್ಪಟ್ಟಿವು. ರಾಧಾಕೃಷ್ಣನ್‌ ಏನನ್ನೂ ತಿನ್ನದೆ, ನೀರನ್ನಷ್ಟೇ ಕುಡಿಯುತ್ತ ಆಲಿಸುತ್ತಿದ್ದರು. ಉದ್ದಕ್ಕೂ ಅವರು ಮೌನವಹಿ ಸಿದ್ಧರು. ಕೇಳಿದಾಗ ಚುಟುಕಾಗಿ ಖಚಿತವಾಗಿ ಉತ್ತರಿಸುತ್ತಿದ್ದರು. ಇಂಥ ವಾಗ್ಮಿ ಅಂದು ವಹಿ ಸಿದ ಮೌನವು ಅವರು ಮಾತಾಡಿದ್ದರೆ ಆಗ ಬಹುದಾದ್ಮಕ್ಕಿಂತ ಹೆಚ್ಚು ಪ್ರಭಾವಶಾಲಿಯಾ ಗಿತ್ತು ಎಂದು. ಜೋಡ್‌ ಹೇಳಿದ್ದಾರೆ. ಆರಾಧಕರ ತಂಡದಿಂದ -ಬಳಸಲ್ಪಟ್ಟಿರುವ ಅವರಲ್ಲಿ ಸಹಜವಾಗಿಯೆ ಸ್ವಾಭಿಮಾನ ಬಹಳ ವಾಗಿದೆ. ತಮ್ಮನ್ನು ಮಹಾಪುರುಷನೆಂದೊಪ್ಪದ ವರು ದಡ್ಡರಿರಬೇಕೆಂಬ ಭಾವವನ್ನು ` ಅವರ ಚರ್ಕೆಯಿಂದ ಅರ್ಥಮಾಡಿಕೊಳ್ಳಬಹುದು. ಆದರೆ ರಾಧಾಕೃಷ್ಣನ್ನರ ತಿರಸ್ಕಾರ ಕೂಡ ತತ್ವ ಜ್ಞಾನದಿಂದ ಉದಾತ್ತೀಕೃತವಾಗಿರುತ್ತದೆ. ರಾಧಾಕೃಷ್ಣನ್ನರು ಧಾರ್ಮಿಕರು; ಆದರೆ ಸಾಮಾನ್ಯವಾದ ಅರ್ಥದಲ್ಲಲ್ಲ. ವಿವೇಕಕ್ಕೆ ರಜಾ ಕೊಡಬೇಕೆನ್ನುವುದು ಧರ್ಮವಾಗದು ಎನ್ನುತ್ತಾ ರವರು. ನಮ್ಮ ಸಂಶಯ ಹೆಚ್ಚಿದಷ್ಟೂ ಧಾರ್ಮಿ ಕತ್ತ ಹೆಚ್ಚುತ್ತದೆ. . ವಿವೇಕದಿಂದಲೇ ದೇವ ಕೆಂದರೆ ಕೆಲವರು ಹೇಳುವ ಹಾಗೆ ಒಬ್ಬ ಭಾರಿ ಪತ್ತೇದಾರಿ, ಅಥವಾ ನಿರಂಕುಶ ಸರ್ವಾಧಿಕಾರಿ ಅಥವಾ ಉದಾತ್ತೀಕೃತ ಶಾಲಾ ಮಾಸ್ತರನಲ್ಲ ಎಂದು ನಾವರಿಯ ಬಲ್ಲೆವು-- ಎಂದು ಅವರು ಸಾರುತ್ತಾರೆ. ಧಾರ್ಮಿಕ ಅನುಭೂತಿಯಲ್ಲಿ ಕ್ಲೇಶ ಸಹ ನೆಯ ಮಹತ್ವವನ್ನವರು ಒತ್ತಿ ಹೇಳುತ್ತಾರೆ. "ನೋಯವ ಹೈದಯವೇ ಪ್ರೀತಿಸುವ ಹೈದಯ.” ಒಮ್ಮೆ ಒಬ್ಬ ಸಂತ ಸ್ವರ್ಗಕ್ಕೆ ಹೋದನಂತೆ. ಅವಥಿಗೆ ಅಲ್ಲಿ ಒಂದು ಬಂಗಾರದ *ಿರೀಟವಿ- ತ್ತರು.. ಆದಕೆ ಉಳಿದ ಸಂತರ *ರೀಟಗಳೆಲ್ಲ ರತ್ನಖಚಿತವಾಗಿದ್ದರೆ ಇವನದು ಮಾತ್ರ ಬರಿ ಬಂಗಾರದ್ಮಾಗಿತ್ತು. “ ನನಗೇಕೆ ರತ್ನಗಳಿಲ್ಲ?' ಎಂದಾತ ದೇವತೆಗಳನ್ನು ಕೇಳಿದ... “ನೀನು ಅವನ್ನು ಗಳಿಸಲಿಲ್ಲ. ರತ್ನಗಳೆಂದರೆ ಸಂತರು ಬದುಕಿದ್ದಾಗ ಸುರಿಸಿದ ಕಣ್ಣೀರ ಹನಿಗಳು. ನೀನು ಕಣ್ಣೀರು ಬಿಡಲಿಲ್ಲ” ಎಂದುತ್ತರ ಬಂತು. ಈ ಕಥೆಯನ್ನು ರಾಧಾಕೃಷ್ಣನ್‌ ಪುನರುಚ್ಚರಿಸು ತ್ತಿರುತ್ತಾರೆ. ರಾಧಾಕೃಷ್ಣನ್ನರಿಗೆ ಸ್ವಂತಕ್ಕಾಗಿ ಕಣ್ಣೀದಿ ಸುರಿಸುವ ಅವಕಾಶ ವಿಶೇಷವಾಗಿ ಬಂದಿರಲಿ- ಕ್ಕಿಲ್ಲ. ಸುಧೀರ್ಫ ಸುಖದಾಂಪತ್ಕದ ನಂತರ ಈಚೆಗಷ್ಟೇ ಅವರ ಪತ್ನಿ ತೀರಿಕೊಂಡರು. ಮೊಮ್ಮಕ್ಕಳೊಡನೆ ಆಡಿ ಈ ತತ್ವಜ್ಞಾನಿ ಸಂಸಾ ರದ ನಿರ್ವಿಕಾರ ಆನಂದವನ್ನೂ ಅನುಭವಿಸಿ- ದ್ಧಾರೆ. . ದೇಶಕ್ಕಾಗಿ ಅವರು ಸಲ್ಲಿಸಿದ ಸೇವೆಗೆ ಉಚ್ಚ ಪದವಿಯೂ ಭಾರತರತ್ನ ಪ್ರಶಸ್ತಿಯೂ ಬಂದಿದೆ. ಅವರಿಗೆ ಅಂತಾರಾಷ್ಟ್ರೀಯ ಕೀರ್ತಿ ಯಿದೆ. ಆದರೆ ಮಾನವತೆಗಾಗಿ ಅವರು ಕಣ್ಣೀರು ಸುರಿಸಿದ್ದಾರೆ. ಅವರ ಕಿರೀಟಿ ರತ್ನಖಚಿತವಾ- ಗದೆ ಇರದು. ಹ ಕಂ ಬಳರುಹಪುರಿಡ ಎಿಣಾಣ ರು ಶೈಕಾಶ ಜೈನ 6 ಇಂಗ್ಲೀಷ್‌ ಮನುಷ್ಯ ದಿವಾನರ ಎದುರಿನಲ್ಲಿ ಏಸ್ತೂಲನ್ನಿಟ್ಟು “ ಜಾ ಇದು ಮ ತ್ಯು- ವಿನ ದೂತ” ಎಂದ. “ ನಾವು ಈ ಜಗತ್ತಿಗೇ ಮೃ ತ್ರು ಕನನ ತ್ತೇವೆ, ಕಪ್ತಾನ ಸಾಹೇಬ. ಇಲ್ಲಿ ಪ್ರ ಪ್ರತಿಯೊಂದು ವಸ್ತುವೂ ಯಮನ ಜಾತೆ: ಶ್ರೇ ರಾಜದೂತರೊಂದಿಗೇ ನಾವು ಜೀವನವಿಡೀ ಕೂಟಿನೀತಿಯ ಆಟಗಳನ್ನಾಡುತ್ತೇವೆ. ಆದರೆ ಇವು ನಿಮಿತ್ತ ಮಾತ್ರ. ಮೃತ್ಯು ಎಲ್ಲಿಂದಲೋ, ಎಲ್ಲಿ ನಾವು ಅದರ ಬೀಜವನ್ನು ಬಿತ್ತಿಬಂದಿರು ವೆವೊ ಅಲ್ಲಿಂದ ಬರುತ್ತದೆ,” ದಿವಾನ ಅಮರ- ಆನಂದಪಹ ಚಂದಜಿ ನುಡಿದರು. ಆ ಇಂಗ್ಲೀಷ್‌ ಕಪ್ಪಾ ಸ್ತನ ಒಂದೆರಡು ನಿಮಿಷ ದಿವಾನ ಅಶುರಚಂದರನ್ನು ತನ್ನ ದೃಷ್ಟಿಯಿಂದ ಅಳೆದ. .“ ನಾನು ಈಗಲೇ ಈ ಹ ಇಲನ್ನು ಹಾರಿಸಿದರೆ?” ಆತ ಮುಗುಳ್ನಗುತ್ತ ಹೇಳಿದ. "ಏನಾದರೂ ಯಣವಿದ್ದುದಾದರೆ ಅದು ಮುಟ್ಟಿದಂತಾಗುವುದು,”.. ದಿವಾನ ಅಮರ- - ಚಂದಜಿ ಉತ್ತರವಿತ್ತರು. ಕಪ್ತಾನನಾಗ ಕುತೂಹಲದಿಂದ “ಅಂದರೆ, ನೀವು ನಿಮ್ಮನ್ನುಳಿಸಿಕೊಳ್ಳ ಲು ಏನೂ ಹೋರಾಟಿ ನಡೆಸುವುದಿಲ್ಲವೆ?” ಎಂದು ಕೇಳಿದ. ಸಾರಿಕಾ? ದಿಂದ ಜಯಪುರದ ದಿವಾನರು ಜೆ "ಯಣ ತಶೀರಿಸುವಾಗ ಹೋರಾಲಿವೆಲ್ಲಿಂದ ಬಂತು?” " ಆದರೆ ನಿಮ್ಮ ಮಿತ್ರರೊಬ್ಬರು ನಿಮ್ಮ ಯಣ ತೀರಿಸಲು ಬಯಸಿದರೆ?” " ಭಾವನೆಯ ಬಲದಿಂದಲೆ ಆತನ ಯಣ ತೀರುವುದು. ನಾನು ವಸ್ತುವಿನ ರೂಪದಲ್ಲಿ ಅದನ್ನು ಪಡೆದು ಹೊಸ ಕರ್ಮದ ಬಂಧನವ ನ್ನೇಕೆ ಹಾಕಿಕೊಳ್ಳಲಿ?” ದಿವಾನಜಿ ನುಡಿ ದರು. " ಆದರೆ ನೀವು ನಿಮ್ಮ ಸಂಬಳವನ್ನು ರಾಜ ನಿಂದ ಪಡೆಯುತ್ತಿ(ರಲ್ಲ!” “ಇದು. ದೇಹದ . ಬಂಧನ ಕಪ್ತಾನ ಸಾಹೇಬ,” ದಿವಾನಜಿ ದುಃಖದಿಂದ ಹೇಳಿದರು. ಕಪ್ತಾನ ಸ್ಮಿಥ್‌ ವೇದಾಂತಿಯೇನೂ ಅಲ್ಲ. ಆತನ ಜೀವನವೇನೂ ಈ ಚೌಕಟ್ಟಿನಲ್ಲಿ ನಡೆದಿರ ಲಿಲ್ಲ ತತ್ತ್ವ-ವೇದಾಂತಗಳು ಬುದ್ಧಿಬಲದ ಆಟ ವೆಂದಾತ ಭಾವಿಸಿದ್ದ. ಆತ ಚರ್ಚೆಯನ್ನು ಮುಗಿಸುತ್ತ ಎದು ನಿಂತು, “ದಿವಾನಜಿ, ಮೃತ್ಯು ತಾನೇ ಎದುರು ಬಂದರೂ ನಾನೇನೂ ಅದರೂ ಡನೆ ಹೋರಾಡದೆ ಇರುವವನಲ್ಲ” ಎಂದ. ಪಿಸ್ತೂಲು ಮತ್ತೆ ಕಪ್ತಾನನ *ಿಸೆ ಸೇರುವು ದನ್ನು ನೋಡುತ್ತಿದ್ದ ದಿವಾನಜ್ಕಿ, “ ಅದರಿಂ- ದೇನೂ ಲಾಭವಾಗದು. ಮೃತ್ಯು ಬಂದಾಗ ಅದನ್ನು ಸ್ವಾಗತಿಸುವುದರಿಂದ ಮನುಷ್ಯನಿಗೆ ಅಪಾರ ಶಾಂತಿ ದೊರೆಯುವುದು. ಅದರಿಂದ ಅವನ ಎಲ್ಲ ಕರ್ಮಬಂಧನಗಳು ಹರಿದು ಹೋಗುವವು” ಎಂದರು. “ ಇದರ ಎಕ್ಸ್‌ಪೆರಿಮೆಂಟ್‌ ( ಪ್ರಯೋಗ ) ಬಹು ಕುತೂಹಲಕಾರಿಯಾಗಬಹುದು' ಎನ್ನುತ್ತ ಕಪ್ತಾನ ದಿವಾನಜಿಯ ಹಸ್ತಾಂದೋಲನ ಮಾಡಿದ. ಕಪ್ತಾನನ ಕೈಯನ್ನು ತಮ್ಮ ಎರಡೂ ಕೈಗ ಳಿಂದ ಹಿಡಿದು ದಿವಾನಜ್ಮ “ನಿಸ್ಸಂದೇಹವಾಗಿ. ಆದಕೆ ಈಗ ನಿಮ್ಮ ಜೊತೆಯಲ್ಲಿ ನಿಮ್ಮ ಶಿಬಿರದ ೩. 5.2 ವರೆಗೆ ಯಾರನ್ನಾದರೂ ಳಿಸಿ ಕೊಡಲೆ? ಕತ್ತಲೆ ಹೆಚ್ಚುತ್ತಲಿದೆ. ಇಂದೇ ಈ ಪ್ರಯೋಗ ಆಗುವುದು ಬೇಡವಲ್ಲ,” ಎಂದರು. ವಿಸ್ತೂಲಿದ್ದ ಕಿಸೆಯನ್ನು ಬಡಿಯುತ್ತ ಕಪ್ತಾನ ಹೇಳಿದ: “ ಕಾಳಜಿ ಮಾಡಬೇಡಿ. ದಿವಾನಜಿ, ಮೃತ್ಯುವಿನ ದೂತ ನನ್ನ ಕಿಸೆಯಲ್ಲಿದೆ.” ದಿವಾನಜಿ ಕಂಪೌಂಡಿನ ಬಾಗಿಲವರೆಗೂ ಕಪ್ತಾನ ಸ್ಮಿಥ್‌ನ ಜೊತೆ ನಡೆದರು. ಕಪ್ತಾನ ಹೋದ ಬಳಿಕ ಅವರು ಕೆಲ ಹೊತ್ತು ವಿಚಾರ ಮಗ್ನರಾಗಿ ನಿಂತುಕೊಂಡರು. ಆಮೇಲೆ ಮೆಲಗೆ ತಿರುಗಿ ಬಂದು ತಮ್ಮ ಆಸನದ ಮೇಲೆ ಕುಳಿ ತರು. ಅದೇ ಹೊಸತಾಗಿ ಕೆಲಸಕ್ಕೆ ಸೇರಿದ್ದ ಸೇವಕನೊಬ್ಬ ಬಂದು ಕೈಮುಗಿದ. “ಸರಕಾರ, ಊಟಕ್ಕೇಳಿ. ಒಡತಿ ಕಾಯು- ತ್ತಿದ್ದಾರೆ.” ದಿವಾನಜಿ ಮಂದಹಾಸದಿಂದ “ಹುಚ್ಚಾ, ವ್ರ ಮನೆಯಲ್ಲಿ ರಾತ್ರಿ ಊಟ ಮಾಡುವುದಿಲ್ಲ ಎಂ- ಬುದೂ ಗೊತ್ತಿಲ್ಲವೆ? ಬಹುಶಃ ನಿನಗೆ ಊಟ ಬಡಿಸಲು ಕಾಯುತ್ತಿರಬೇಕು” ಎಂದರು. ಫಿರಂಗಿಯೊಡನೆ ದಿವಾನಜಿ ಊಟ ಮಾಡು ವಂತಿರಲಿಲ್ಲ. ಅವನನ್ನು ಕಳಿಸುವಷ್ಟರಲ್ಲಿ ರಾತ್ರಿ ಯಾಗಿ ಹೋಯಿತು. . ಯಜಮಾನರ ಊಟ ತಬ್ಬಿತಲ್ಲ ಎಂದು ಸೇವಕ ಕೆಲ ನಿಮಿಷ ವಿವಂಚನೆ ಯಿಂದ ನಿಂತ. ಆಮೇಲೆ “ತಪ್ಪಾಯಿತು. ಕ್ಷಮಿಸ ಬೇಕು” ಎಂಡ. "ಹೋಗು. ಚಿಕ್ಕ ಯಜಮಾನರನ್ನು ಬರ ಹೇಳು.” ತುಸು ಹೊತ್ತಿನಲ್ಲಿ ದಿವಾನರ ಹಿರಿಯೆ ಮಗ ಬಂದ. ಇಪ್ಪತ್ತೈದು-ಇಪ್ಪೆತ್ತಾರು ವಯಸ್ಸಿರ ಬೇಕು ಆತನಿಗೆ. ಅವನನ್ನು ಬಳಿಯಲ್ಲಿ ಕೂಡ್ರಿಸಿ ಕೊಂಡು ದಿವಾನಜಿ, “ ಈ ಮನೆಯಲ್ಲಿ ಕೆಲ ನೌಕರರು ರಾತ್ರಿ ಊಟ ಮಾಡುತ್ತಾರೆ. ಅದನ್ನು ಬಂದುಮಾಡು. ಎಲ್ಲರೂ ಹಗಲಿನಲ್ಲಿಯೆ ಊಟ ಮಾಡಲಿ ” ಎಂದರು, ೧೦ ಕಸ್ತೂರಿ, ಜುಲೈ ೧೯೬೧ “ಒಳ್ಳೇದು. ಅಮ್ಮನಿಗೆ ತಿಳಿಸುತ್ತೇನೆ.” ಮಗನ ಕಾರ್ಯತತ್ಪ *1ತೆಯಲ್ಲಿ ತಂಡಿಗೆ ನಂಬಿಕೆ ಯಿತ್ತು. “ಸರಿ. ದಿವಾನ ಅಮರಚಂದರು ಇನ್ನು ಮುಂದೆ ಸರಕಾರದ ಬೊಕ್ಕಸದಿಂದ ವೇತನ ಸ್ವೀಕರಿಸುವುದಿಲ್ಲ ಎಂದು ಒಂದು ಮನವಿಯನ್ನು ರಾಜಾಸಾಹೇಬರ ಹೆಸರಿನಲ್ಲಿ ಖಜಾಂಚಿಯ ಹತ್ತಿರ ಬರೆಸ್ಕು” ಎಂದರು ದಿವಾನಜಿ. ತಂದೆಯ ತ್ಯಾಗವೃತ್ತಿಯ .ಪರಿಚಯವಿದ್ದ ಮಗ “ಸರಿ. ತಾವು ನಿಶ್ಚಿಂತರಾಗಿರಿ ಪಿತಾಜಿ ಎಂದ. ಮಗನನ್ನು ಸಂತೋಷದಿಂದ ನೋಡಿ ದೀರ್ಫ ಶ್ವಾಸವನ್ನೆಳೆದುಕೊಂಡು ದಿವಾನರು, "ಚಮನ ಲಾಲ ಲೋಹೇವಾಲರ ಮನೆಯನ್ನು ಬಗ್ಗಿ ಯಷ್ಟೆ? ` ಎಂದು ಕೇಳಿದರು. ಬಲ್ಲೆ. ಕು “ ಅವರ ಮನೆಗೆ ನೂರು ಉಂಡೆಗಳ ಬಟ್ಟಿ ಯನ್ನು ಕಳಿಸು. ಪ್ರತಿಯೊಂದು ಉಂಡೆಯಲ್ಲಿ ಒಂದೊಂದು ಅಶರ್ಥಿ ಇರಲಿ. ಅವರ ಉದ್ಯೋಗ ದಂಧೆಗಳೆಲ್ಲ ಹಾಳಾಗಿವೆ. ಕುಲೀನ ಮನುಷ್ಯ. ಸಂಸಾರಶಕಟವನ್ನು ಎಳೆಯಲಾರದವನಾಗಿ- ದ್ಹಾನೆ. ಆತನಿಗೆ ದೈವೀ ಸಹಾಯದ ಅಗತ್ಯವಿದೆ ಯೆಂದೆನಿಸುತ್ತದೆ. ದೆ ವವು ಸಂಯೋಗವಶಾತ್‌ ನಮ್ಮಲ್ಲಿ ಗೆ ಸ್‌ು ಕಳಿಸಿದೆ.” ಗ ಫತೇಹಲಾಲನಿಗೆ ತಂದೆ ಚಮನಲಾ- ಲರ ಕಷವನ್ನು ಕಣ್ಣಾರೆ ಕಂಡಿರಬೇಕು ಎಂದು ಅನಿಸಿತು. “ಇನ್ನು ನೀನು ಹೋಗು. ನಾನು ಒಂದಿಷ್ಟು ರಾಜಕಾರ್ಯ ದ ವ್ಶ ವಹಾರವನ್ನು ನೋಡಿಕೊಳ್ಳು ವೆ ನಾಳೆ 31 "ಎಲ್ಲವನ್ನೂ ತಿಳಿಸಿ ಹೇಳುವೆ. ಎಲ್ಲವೂ ನಾಳೆಗೇ ಮುಗಿಯಬೇಕು. ಸ “ಜೀ,” ಎಂದು ಫತೇಹಲಾಲ ೦ದ್ದ್ಮು ನಿಂತ. ಅವನ ದೃಷ್ಟಿ ಬಾಗಿಲ ಮೇಲೆ ಬಿದ್ಕಾಗ “ಆತ ಕ್ಸ ಸಸ ಆಶ್ಚ ರ್ಯದಿಂದ, “ ಡೊಡ್ಡ ಪ್ಪಾ, ಏನಿದು? ಇಷ್ಟು ಸೂತ್ರ ಇಲ್ಲಿಗೆ ಬರುವ “ಶ್ರ ಮ ವನ್ನೇಕೆ. ವಹಿಸಿದಿರಿ? ನನಗೆ ಹೇಳಿಕಳಿಸ- ಬೇಕಿತ್ತು. ಬರುತ್ತಿದ್ದೆ,” ಎಂದ. ದಿವಾನ ಅವ:ರಚಂದಜಿ ಕೂಡ ಅತ್ತ ನೋಡಿ ದರು. ಬಾಗಿಲಲ್ಲಿ ದಿವಾನ ರೂಥಾರಾಮಜಿ ನಿಂತಿದ್ದರು. ಅವರು ಅಲ್ಲಿಂದಲೇ “ಈಗ ಕೆಲ ಹೊತ್ತಿನ ಹಿಂದೆ ಕಪ್ತಾನ್‌ ಸ್ಮಿಥ ನಿಮ್ಮನ್ನು ಬೀಳ್ಕೊಂಡು ಹೋದನಲ್ಲವೆ? ಯಾರೋ ಹಿಂದಿ ನಿಂದ ಬಂದು ಅವನ ಬೆನ್ನಲ್ಲಿ ಚಾಕುವಿನಿಂದ ಇರಿದರು,"” ಎಂದು ಹೇಳಿ ತಾನೇ ಈ ಅಪರಾಧ ಗೈದವನಂತೆ ತಲೆ ತಗ್ಗಿಸಿದರು. "ಆಂ! ಚಾಕುವಿನಿಂದ ಇರಿದರೆ? ಬಹಳ ಕೆಟ್ಟಿದ್ಮಾಯಿತು,” ಅಮರಚಂದಜಿ ಹೇಳಿದರು. ಒಂದೆರಡು ನಿಮಿಷ ಎಲ್ಲರೂ ದಂಗಾಗಿ ಥಿಂತಿ ದ್ಡರು. ಆ ಮೇಲೆ ಅಮರಚಂದಜಿ ವಾಸ್ತವಿಕ ಪ್ರಪಂಚಕ್ಕೆ ಬಂದು, “ಹೆಣ ಎಲ್ಲಿದೆ 1” ಎಂದು ಕೇಳಿದರು. “ರಸ್ತೆಯ ಮೇಲಿಂದ ಎತ್ತಿ ಒಳಗೆ ತರಿಸಿದ್ದೇನೆ. ರಾಜಾಸಾಹೇಬರಿಗೆ ತಿಳಿ ಸುವ ಮೊದಲು ನಿಮಗೆ ತಿಳಿಸುವುದು ಯೋಗ್ಯವೆಂದೆನಿಸಿತ್ಕು ದಿವಾನ ರುೂಥಾರಾಮಜಿ ಹೇಳಿದರು. “ ಒಳ್ಳೇದು ಮಾಡಿದಿರಿ,” ದಿವಾನ ಅಮರ- ಚಂದಜಿ ಅಸಂತೋಷದ ಉಸಿರುಬಿಡುತ್ತ ಹೇಳಿ ದರು. “ಕೊಲೆಪಾತಕಿಯ ಶೋಧವನ್ನು ಆದಷ್ಟು ಬೇಗ ಮಾಡಬೇಕು ಹೆಣದೊಂದಿಗೆ ಅಪರಾಧಿ ಯನ್ನೂ ಇಂಗ್ಲಿಷರ ಕೈಗೆ ಒಪ್ಪಿಸಬೇಕು.” “ಅಪರಾಧಿಯ ಶೋಧಕ್ಕಾಗಿ ಒಂದು ತಂಡ ವನ್ನೂ ನೇಮಿಸಿಯಾಗಿದೆ. ಈ ಕೊಲೆಯಿಂದ ರಾಜಕೀಯಸಂಕಟ ಪ್ರಾಪ ವಾಗದಿದ್ದರೆ ಸಾಕು.” “ ನಿಜ... ಅನುಚಿತ ಕಾರ್ಕ ನಡೆದುಬಿಟ್ಟಿದೆ. ತಮ್ಮ ಬುದ್ಧಿ ಸಾಮರ್ಥ್ಯದ ಮೇಲೆ ಇಡೀ ಜಯ- ಪುರದ ವಿಶ್ವಾಸವಿದೆ. ಅಯ್ಯೋ | ನನ್ನಿಂದ ಈ ಒಂದಿಷ್ಟು ಅಲಕ್ಷ್ಯವಾಗಿರದಿದ್ದರೆ.,.... ಆದರೆ ಆತ ಜೊತೆಯಲ್ಲಿ ಯಾರನ್ನೂ ಕರೆದೊಯ್ಯಲು ಒಪ್ಪಲಿಲ್ಲ. ನಾನು ಒತ್ತಾಯದಿಂದ *ಳಿಸದಿ- ಜಯಪುರದ ದಿವಾನರು ೧೧ ದ್ವುದೇ ತಪ್ಪಾಯಿತು. ಪ್ರಾನ ಸ್ಮಿಥ್‌ ಎಂಥ ಒಳ್ಳೆಯ ಸ ಷ್ಯ! ಸ ಹೊಸ ಪ್ರಯೋಗ ಗಳನ್ನು ಮಾಡುವಲ್ಲಿ ಇವನಂತೆ ಹುಮ್ಮ] ಸವಿರುವ ಜನರು ನೂರಾರು "ವರ್ಷಗಳಲ್ಲಿ ಒಮ್ಮೆ ಹುಟ್ಟು ತ್ತಾರೆ.” ದಿವಾನ ಎಸಚೂರಗ ಧೋತರದ ಸೆರಗಿನಿಂದ ಕಣ್ಣೊರಸಿಕೊಂಡರು. ಅದರಿಂದ ಕಣ್ಣೀರು ಹೆಚ್ಚಾಯಿತೇ( ಹೊರತು ನಿಲ್ಲಲಿಲ್ಲ. ಇದು ಕಪ್ತಾನ ಸ್ಮಿಧ್‌ನ ಪ್ರಯೋಗವಾಗಿತ್ತು ಎಂಬ ಮಾತು ಪುನಃಪುನಃ ಅವರ ಅಶ್ರುಕೋಶ | ನನ್ನು ಒತ್ತುತ್ತಿತ್ತು. ಅವರು ಅಸ್ಪಷ್ಟ ಸ್ವರದಲ್ಲಿ ದಿವಾನ ರುೂಥಾ ರಾಮರು. ನಗರದಲ್ಲಿ ಗಡಬಿಡಿಯಾಗದಂತೆ ಏರ್ಪಾಡು ಮಾಡಬೇಕು ಎಂದು ಹೇಳಿದರು. ದಿವಾನ ರುೂಥಾರಾಮರನ್ನು ಕಳಿಸಿ ಫತೇಹ ಲಾಲ ಬಂದಾಗ ಅಮರಚಂದರು ಎರಡೂ ಕೈ ಗಳನ್ನು ಗದ್ದಕ್ಕೆ ಹಚ್ಚಿಕೊಂಡು ಕುಳಿತಿದ್ದರು. ಅದು ಅವರು ವಿಚಾರ ಮಾಡುವಾಗಿನ ಮದ್ರೆ ಯಾಗಿತ್ತು. ತುಸು ಹೊತ್ತಿನಲ್ಲಿ ಅವರು ಕಣ್ಣು ತೆರೆದು ತಾವಿನ್ನು ಮಲಗುತ್ತೇನೆಂದು ಹೇಳಿದರು. ಅದು ಮಗನಿಗೂ ಇನ್ನು ಹೋಗಿ ಮಲಗಿಕೊ ಎಂಬ ಆದೇಶವೂ ಆಗಿತ್ತು. ಫತೇಹಲಾಲ ಹೋದ. ಆದರೆ ರಾತ್ರಿಯಿಡೀ ಆತನಿಗೆ ಸರಿಯಾಗಿ ನಿದ್ದೆ ಬರಲಿಲ್ಲ. ಆತ ಎರಡು ಮೂರು ಸಲ ಎದ್ಮು ಬಂದು ತಂದೆ ಸರಿಯಾಗಿ ನಿದ್ದೆ ಮಾಡುತ್ತಿದ್ದಾಕೆಯೆ. ಎಂದು ನೋಡಿ ಕೊಂಡು ಹೋದ. ಮರುದಿನ ಆತ ತಂದೆಯ ಆದೇಶವನ್ನು ಅಕ್ಷರಶಃ ಪಾಲಿಸಿದ. ರಾಜಾ ಜಗತ್‌ಸಿಂಹರು ನಗರದ ಪ ಪ್ರಮುಖರನ್ನು ಕರೆಸಿ ಆಪ್ತಾಲೋಚನೆ ಮಾಡಿದರು. ನಗರದಲ್ಲಿ ಅಲ್ಲಲ್ಲಿ ಶಿಪಾಯಿಗಳನ್ನು ಕಾವಲಿಗೆ ನಿಲ್ಲಿಸಿದರು. ನಗರದಲ್ಲಿ ಅಶಾಂತಿ ಹಬ್ಬಲಿಲ್ಲ. ಜನ “ಏನಾದೀತು? ” ಎಂದು ಇತ 3 ನಡಸತೊಡಗಿದರು. ಕೊಲೆಯ ಮೂರನೆಯ ದಿನ ಪೊಲಿಟಿಕಲ್‌ ಏಜಂಟ್‌ ಸ್ವತಃ ಬಂದ. ಆತ ಬಂದವನೇ ರಾಜಾ ಸಾಹೇಬ ಮತ್ತು ದಿವಾನರೊಡನೆ ಖಾಸಗಿಯಾಗಿ ಮಾತನಾಡಲು ಬಯಸಿದ. ಏಜಂಟ” ಬಲು ವಿನಯಿಯಾಗಿದ್ದ. ಅವನ ಮುಖದ ಮೇಲಾ ಗಲಿ, ಅವನ ಪರಿವಾರದವರ ಮುಖದ ಮೇಲಾ- ಗಲಿ ಕ್ರೋಧ, ಅಸಮಾಧಾನಗಳ ಲಕ್ಷಣವಿರ ಲಿಲ್ಲ. ರಾಜಾಸಾಹೇಬರ ಆತಿಥ್ಯವನ್ನು ಮಿತ್ರ ನಂತೆ ಪೊಲಿಟಿಕಲ್‌ ಏಜಂಟ್‌ ಸ್ವೀಕರಿಸಿದ. ಮಧ್ಯಾಹ್ನ ರಾಜಾಸಾಹೇಬ, ಅವರ ಇಬ್ಬರು ದಿವಾನರು ಮತ್ತು ಪೊಲಿಟಿಕಲ್‌ ಏಜಂಟಿರ ಸಭೆ ಸೇರಿತು. ರಾಜಾಸಾಹೇಬರು ದುಃಖಪೂರ್ಣ ಶಬ್ದಗಳಲ್ಲಿ ತಮ್ಮ ಪಶ್ಚಾತ್ತಾಪ ಪವನ್ನು ಪ್ರಕಟಿಸಿ ದರು. ಪೊಲಿಟಿಕಲ್‌ ಏಜಂಟ ಅದನ್ನು ಸಜ ಚಿತ್ತದಿಂದ ಕೇಳಿಕೊಂಡು ಹೇಳಿದ: “ಕ್ಯಾಪ್ಟನ್‌ ಸ್ಮಿಧ್‌ರ ಕೊಲೆಯಿಂದ ಕಂಪನಿ ಸರಕಾರಕ್ಕೆ ತುಂಬ ದುಃಖವಾಗಿದೆ. ಜಯಪುರ ಸಂಸ್ಥಾನ ದಲ್ಲಿ ಈ ಬಗೆಯ ಅರಾಜಕತೆಯಿರುವುದರಿಂದ ಕಂಪನಿ ಸರಕಾರಕ್ಕೆ ಗಂಡಾಂತರವಿದೆ. ಪ್ರತಿ ಯೊಬ್ಬ ಆಫೀಸರನ ಜೀವಕ್ಕೆ ಗಂಡಾಂತರವಿದೆ. ಆದ್ದರಿಂದ ಗವರ್ನರ ಜನರಲ್ಲರ ಆದೇಶ ಬರುವ ವರೆಗೂ ಜಯಪುರದಲ್ಲಿ . ಬ್ರಿಟಿ ಸೈನ್ಯದ ಅಮಲು ಇರಬೇಕು ಎಂದು ಸಾಂಗಾನೇರಿನ ನಮ್ಮ ಸೈನೃಶಿಬಿರದ ಬೋರ್ಡು ನಿರ್ಧರಿಸಿದೆ.” “ ಇದು ಸಾಧ್ಯವಿಲ್ಲ,” ದಿವಾನ ರುೂಥಾ- ರಾಮಜಿ ಹುಬ್ಬೇರಿ ಸುತ್ತ ನುಡಿದರು. .“ ಜಯ: ಪುರದಲ್ಲಿ ನಮಗೇನೂ ಅರಾಜಕತೆ ಕಾಣಿಸುವು ದಿಲ್ಲ. ಈಗ ಮೂರು ದಿನಗಳಾದವು. ಒಂದೇ ಒಂದು ಅತ್ಯಾಚಾರದ ಸುದ್ದಿ ಬಂದಿಲ್ಲ. ಕಪ್ತಾನ ಸಾಹೇಬರ ಈ ಅಕಾಲ ಮೃತ್ಯುವಿನಿಂದ ನಮಗೂ ದುಃಖವಾಗಿದೆ. ಆದರೆ ಜಯಪುರ ರಾಜ್ಯ ವನ್ನು ಆರೋಪಿಯನ್ನಾಗಿ ಮಾಡುವುದು ಸಾಧ್ಯವಿಲ್ಲ. ಯಾವನೊ ಒಬ್ಬ ತಲೆ ತಿರುಕನ ಹ ಕ್ಕಾಗಿ ಇಡೀ ಜಯಪುರವನ್ನು ಒಳಸಂಚಿನ ಆರೋಪಕ್ಕೆ ಗುರಿಮಾಡಲು ಬಾರದು.” ೧೨ ಕಸ್ತೂರಿ, ಜುಲೈ ೧೯೬೧ “ ನೀವು ಹೇಳುವುದು ಸರಿ. ನಿಮ್ಮ ಅಭಿಪ್ರಾ- ಯವನ್ನು ನಾವು ಮನ್ನಿಸುತ್ತೇವೆ. ಆದರೆ ಆ ತಲೆ ತಿರುಕ ಕೊಲೆಪಾತಕಿ ಎಲ್ಲಿದ್ದಾನೆ? ಆತನನ್ನು ನಮಗೆ ಒಬ್ಬಿಸಿರಿ. ಇದರಲ್ಲಿ ಯಾರ ಯಾರ ಅಂಗ ಎದೆ ಎಂದು ನಾವು ಅವನನ್ನು ಕೇಳುತ್ತೇವೆ, ಆಗ ಹಾಲು ಹಾಲಾಗುವುದು, ಸೀರು ನಿೀರಾಗು ವ್ರದು, “ ಪೊಲಿಟಿಕಲ್‌ ಏಜೆಂಟ ಹೇಳಿದ. " ಅಪರಾಧಿಯ ಶೋಧ ನಡೆದಿದೆ. ಬೇಗನೆ ಆತನನ್ನು ನಿಮಗೆ ಒಪ್ಪಿಸುವೆವು ಎಂದು ನಮಗೆ ವಿಶ್ವಾಸವಿದೆ, ` ರಾಜಾ ಜಗತ್‌ಸಿಂಹರು ಹೇಳಿ ದರು. “ ಸರಿ. ಅಪರಾಧಿ ನಮ್ಮ ಕೈಗೆ ಬರುವ ವರಿಗೂ ಜಯಪುರ ನಗರದ ಮೇಲೆ ಸೈನ್ಯದ ಪ್ರಭುತ್ವ. ನಡೆಯಬೇಕು. ಎಂದು ನಮ್ಮ ಬೋರ್ಡು ನಿಶ್ಚಯಿಸಿದೆ.” . ಬೋರ್ಡಿನ ಆಜ್ಞೆ ಎಲ್ಲಿದೆ?” ದಿವಾನ ಅಮರಚಂದಜಿ ಮೆಲ್ಲಗೆ ಕೇಳಿದರು. ಏಜಂಟಿ ತನ್ನೊಬ್ಬ ಆಫೀಸರನತ್ತ ಸೈಚಾ ಚಿದ... ಆತ ಏಜಂಟನ ಕೈಗೊಂದು ಕಾಗದದ ಸುರುಳಿಯನ್ನಿತ್ತ. .ಏಜಂಟ ಬಲು ಗೌರವದಿಂದ ಅದನ್ನು ದಿವಾನ ಅಮರಚಂದರ ಕೈಗಿತ್ತ. ಅಮರ ಚಂದರು ಕಾಗದವನ್ನೋದಿದರು. ಕಾಗದದಲ್ಲಿ ಏಜಂಟ ಹೇಳಿದಂತೆಯೆ ಇತ್ತು. ಈ ಸಮಯದಲ್ಲಿ ಇವರನ್ನಿಂದು ಹೇಗೆ ಬಲೆಯಲ್ಲಿ ಹಿಡಿದೆ ಎಂಬ ಭಾವದಿಂದ ಹುಬ್ಬೇರಿಸಿಕೊಂಡು ಏಜಂಟರಾಜಾ ಸಾಹೇಬರನ್ನೂ ಅವರ ದಿವಾನರನ್ನೂ ನೋಡು `'`ದವಾನ. ಅಮರಚಂದರು.. ಕಾಗದವನ್ನು ಮೆಲ್ಲಗೆ ಮತ್ತೆ ಸುತ್ತಿದರು. ರಾಜಾಸಾಹೇಬರಾ- ಗಲಿ ದಿವಾನ ರುೂಥಾರಾಮರಾಗಲಿ ಒಂದು ಶಬ್ದ ವನ್ನೂ ಆಡಲು ಸಮರ್ಡರಾಗಲಿಲ್ಲ. ಕಾಗದ ವನ್ನು ಸುತ್ತಿಯಾದ ನಲ ದಿವಾನ ಅಮರ ಚಂದರು ಎದ್ದು ರಿಂತು, “ರಾಜಾ ಸಾಹೇಬರ ಪರವಾಗಿ ನಾನು ಸೈನ್ಯ ಶಿಬಿರದ ಬೋರ್ಡಿನ “ ದಿವಾನ್‌ ಈ ನಿರ್ಣಯವನ್ನು ಒಪ್ಪುತ್ತೇನೆ. ಅಪರಾಧಿ ನಮ್ಮ ಕೈಗೆ ಸಿಕ್ಕಿದ್ದಾನೆ. ಏಜಂಟ ಸಾಹೇಬ, ನಿಮಗೆ ಯಾವಾಗ ಬೇಕೋ ಆವಾಗನೀವುಅವ ನನ್ನು ಸಾಂಗಾನೇರಕ್ಕೆ ಕರೆದೊಯ್ಯಬಹುದು” ಎಂದರು. ಅವರ ಈ ಅಕಸ್ಮಾತ್‌ ಘೋಷಣೆಯಿಂದ ಸ್ವತಃ ಪೊಲಿಟಿಕಲ್‌ ಏಜಂಟಿ ಕೂಡ ಅಪ್ರ ತಿಭ ನಾಗಿ ದಿವಾನ ಅಮ ರಚಂದರು ಅಸಂಭವವನ್ನು ಸಂಭವವನ್ನಾಗಿ ಮಾಡುವ ಜಾದುಗಾರನೊ. ಎಂಬಂತೆ ಅವರನ್ನು ನೋಡಿದರು. ಆಮೇಲೆ ಸಾಹೇಬ, ಅಪರಾಧಿಯೆಂದು ಯಾರನ್ನಾದರೂ ನಮಗೆ ಒಬ್ಬಿಸಿದಕೆ ನಡೆಯದು ಎಂದು ಲಕ್ಷ್ಯದಲ್ಲಿಟ್ಟುಕೊಳ್ಳಿ. ಈ ಪ್ರಕರಣ ಗವರ್ನರ್‌ ಜನರಲ್ಲರ ವರೆಗೂ ಹೋಗುವುದು. ಅವರೆದುರಿನಲ್ಲಿ ನಿಜ ಅಪರಾಧಿ ಈತನೇ ಎಂದು ಸಿದ್ಧವಾಗಬೇಕಾಗುವುದು, * ಎಂದ. ರಾಜಾಸಾಹೇಬರ ಕೈಗೆ ಕಾಗದದ ಸುರುಳಿ ಯನ್ನು ಕೊಟ್ಟು ಜಮೆ ಅಮರಚಂದರು ನುಡಿ ದರು: " ಜಗತ್ತಿನ ಯಾವ ನ್ಯಾಯಾಲಯವೇ ಆಗಲಿ, ದಿವಾನ ಅಮರಚಂದರ ಪುರಾವೆಗಳನ್ನು ಸುಳ್ಳು ಮಾಡಲಾರದು. ” ಮೇಜನ್ನು ಗುದ್ದಿ ಏಜಂಟ ತುಸು ತೀಕ್ಷ್ಣ ಸ್ವರದಲ್ಲಿ ಹೇಳಿದ: “ನೋ ನೋ. ನೀವು ಇಂಥ ಆಹ್ವಾ ನವಸ್ಸೀಯಲಾರಿರಿ. ಎಲ್ಲಿದ್ದಾನೆ ಅಪ ೫61 ನಾವು. ಈ ಕ್ಷಣದಲ್ಲಿಯೆ' ಅವನ ನಟನೆ ಯನ್ನು ಬಯಲಿಗೆಳೆಯುವೆವು. ನಮಗೆ ಗೊತ್ತಿದೆ ಇದು ರಾಜಕೀಯ ಪ್ರಕರಣ ಎಂದು. ಇದರಲ್ಲಿ ಅನೇಕಾನೇಕ ಜನರ ಕೈವಾಡವಿದೆ ಎಂದು. ಇದು ಇಡೀ ಶಹರದ ಸಂಚು. ನಮಗೆ. ಅಪ ರಾಧಿಯನ್ನು ತೋರಿಸಿ. ” ದಿವಾನ ಅಮರಚಂದಜಿ ಮುಗುಳ್ನಗುತ್ತ ಅಂದರು .. “ ಹಾಗಾದಕೆ. ಯಾವುದಾದರೂ ನ್ಯಾಯಾಲಯಕ್ಕಿಂತಲೂ ಮೊದಲಿಗೇ ನಿಮ್ಮ ಬುದ್ದಿ ಯನ್ನು ಓಡಿಸಿ ಏಜಂಟಿ ಸಾಹೇಬರೇ. ಅಪ ಜಯಪುರದ ದಿವಾನರು ಟ್ಟ ರಾಧಿ ನಿಮ್ಮೆದುರಿನಲ್ಲಿದ್ದಾನೆ. ನಾನೇ ಅಪರಾಧಿ. ಕಪ್ತಾನನ ಉಜ್ಜಿ ಶವನ್ನು ನಾನು ವ್ಯಕ್ತಿಶಃ ಬಲ್ಲೆ. ಮಿತ್ರತ್ವದ ಸೋಗಿನಲ್ಲಿ ಆತ ಹೇಳುತ್ತಿದ್ದ ವೇಡಾತತವನ್ನು ನಾನು "ರಸ ರಿಸುತ್ತಿದ್ದೆ. ಅತ ಮೃತ್ಯುವನ್ನು ಬಾಗಿಲು ಸ ಸತೆಯುತ್ತಿದ್ದ. ಪ್ರಯೋಗ ಮಾಡಬಯಸುತ್ತಿದ್ದ. ನಾನು ಆತನ ಆಹ್ವಾನವನ್ನು ಸ್ವೀಕರಿಸಿದೆ. ಆತ ತಿರುಗಿ ಹೋಗುವಾಗ ಹಾದಿಯಲ್ಲಿ ಆತನ ಕೊಲೆ ಮಾಡಿಸಿದೆ. ಇದರಲ್ಲೆ (ನೂ "ರಾಜಕಾರಣದ ಆಟ ವಿಲ್ಲ. ಅಂದು ರಾತ್ರಿ ಕಪ್ತಾನ ಸ್ಮಿಥ್‌ ನನ್ನ ಮನೆಯಿಂದ ಯಾಗ ಹೊರಬಿದ್ದನೆಂದು ಇಡೀ ಜಯಪುರವೇ ಬಲ್ಲದು. ಏಜಂಟರೇ, ನಾನು ಸುಳ್ಳು ಹೇಳುತ್ತಿದ್ದೆ ನೆಂದು ಸಿದ್ಧ ಮಾ- ಡುವ ಕಾರ್ಯ “ನ್ನು ಮೇಲೆ' ನಿಮ್ಮದು.” ಇಷ್ಟ ಲ್ಲ ದಿವಾನ 8 ಆವೇಶ ದಿಂದ ನಡುವೆಯ ಎದ್ದುನಿಂತು ಮೂರು ಮೂರು ಸಲ “ಇಲ್ಲ. ಇಲ್ಲ.” ಎಂದಿದ್ದರು. ರಾಜಾ ಜಗತ್‌ ಸಿಂಹರು ನಡುನಡುವೆಯೆ “ ದಿವಾನಜಿ, ದಿವಾ- ನಜಿ, ಎಚ್ಚರಿರುವಿರಿ ತಾನೆ!” ಎಂದು ಮೆಲ್ಲಗೆ ನುಡಿದಿದ್ದರು. ಏಜಂಟ ಮತ್ತು ಅವನ ಪರಿವಾರ ದವರ ಬಾಯಿಗಳನ್ನು ಮಾತ್ರ ಯಾರೊ ಹೊಲಿ- ದಂತಿತ್ತು. ದಿವಾನ ಅಮರಚಂದರ ಮಾತು ಮುಗಿದ ಮೇಲೂ ಏಜಂಟ ಒಮ್ಮೆಲೆ ಏನೂ ಹೇಳಲಾರದೆ ಹೋದ. ಆಮೇಲೆ ಆತ ಬಡಬಡಿಸಿದ “ ಇಲ್ಲ- ಇಲ್ಲ. ಇದು ಸಾಧ್ಯವಲ್ಲ. ನಾನು ನಿಮ್ಮನ್ನು ಬಲ್ಲೆ. ನೀವು ಒಳ್ಳೇ ಜಂಟಲಮನ್‌ ಎಂದು ನಮಗೆ ಗೊತ್ತಿದೆ. ಸದ ಕ್ರಿಮಿಯನ್ನು ಕೂಡ ಕೊಲ್ಲಲು ಬಷುಸ ದ ನೀವು ಒಬ್ಬ ಮಿತ್ರ ನನ್ನು ಒಬ್ಬ ಜಂಟಲಮನ್‌ ಆಫೀಸರನನ್ನು.. ಹೇಗೆ ಕೊಲ್ಲಬಲ್ಲಿರಿ?' “ನಿಮ್ಮ ಈ ಸಾಕ್ಷಿ ಏಕಪಕ್ಷೀಯವೆನಿಸು ವುದು. ಜಯಪುಕೆ ಸ ಸರಕಾರವು ಪ್ರೀವ್ಹಿ ಕೌನ್ಸಿಲ್‌ ವರಿಗೆ ಹೋಗಬಲ್ಬದು. ಅಲ್ಲಿ ಬ್ರಿ ಶ್‌ ಕಾಯದೆ ನಿಮ್ಮ ಈ ಅಂಧಶ್ರ ದಯ ಮಾತುಗಳನ್ನು ನಿಶಿ (ವವನ್ನಾಗಿ ಮಾಡುವುದು. ನಾನು ಕಪ್ತಾನ ಸ್ಮ ನ್‌ರ ಕೊಲೆ. ಮಾಡಿರುವೆ. ಕೊನೆಯ ಜು ನಾನು ಈ ಮಾತಿಗೆ ಅಂಟಿಕೊಳ್ಳು ವೈ” ಎಂದರು ದಿವಾನ ಅಮರಚಂದಜಿ. ತಮ್ಮ ತಲೆಯ ಮೇಲಿನ ಮುಂಡಾಸವನ್ನು ಕಳಚಿ ರಾಜಾ ಜಗತ್‌ಸಿಂಹರ ಕೆ ೈಯಲ್ಲಿರಿಸುತ್ತ ದಿವಾನ ಅಮರಚಂದರು, “ ಟಾ ಈಗ ಜಯ ಪುರದ ದಿವಾನ ಪದವಿಯ ಈ ಸನ್ಮಾನ್ಯ ಮುಂಡಾಸವನ್ನು ತಿರುಗಿ ಒಪ್ಪಿಸುತ್ತಿ ದ್ವೇನೆ. ಅದು ನಿಷ್ಕಲಂಕವಾಗಿರಲಿ. ಯ ಬಾಡ ಪ್ರಾಮಾ ಣಿಕ, ಸ್ವಾ ಮಿಭಕ್ತ, ಕರುಣಾಳು ವ್ಯಕ್ತಿ ಸಿಗ ನಾಗಿ ಜಯಂ ರಾಜ್ಯದ ಉಚಿತಸೇವೆ ಮಾ- ಡಲು ಅನುಕೂಲವಾಗಲೆಂದು ನನ್ನ ಹುದ್ದೆ ಯನ್ನು ಬಿಟ್ಟುಕೊಡುತ್ತಿದ್ದೇನೆ,” ಎಂದರು. ರಾಜಾ ಜಗತ್‌ಸಿಂಹರು ತಮ್ಮ ಕೈಲಿದ್ವೇ ಮುಂಡಾಸವನ್ನೆ ನೋಡುತ್ತ ಕುಳಿತುಬಿಟ್ಟಿರು. ತಮ್ಮ ಎಲ್ಲ ರಾಜಕಾರಣದ ದಾಳಗಳು ಈ ಸರ- ಳತೆ ಮತ್ತು ಆತ್ಮತ್ಕಾಗದ ಎದುರು ಪುಡಿ ಪುಡಿ ಯಾದವು ಐಂದು ದಿವಾನ ರುೂಥಾರಾವರಿಗೆ ಅನಿಸಿತು. ಪೊಲಿಟಿಕಲ್‌ ಏಜಂಟಿ ಒಳಗೊಳಗೆ ಹಲ್ಲು ಮಸೆಯುತ್ತ “ದಿವಾನ ಅಮರಚಂದ, ಇದಕ್ಕೆ ಯಾವ ಶಿಕ್ಷೆ ಸಿಗುತ್ತದೆ ಎಂದು ಗೊತ್ತಿದೆ ತಾನೇ?” ಎಂದು ಈೇಳಿದ. “ ಫಾಸಿ” ಶಾಂತ ಸ್ವರದಲ್ಲಿ ಉತ್ತರ ಬಂತು. “ಶಿಕ್ಷೆಯ ಉಗ್ರ ಸ್ವರೂಪವನ್ನು ಬಹು ಕಡಿಮೆ ಮಾಡಿದಿರಿ. ನಾನು ಹೇಳುತ್ತೇನೆ ಕೇಳಿ. ಪ್ರಾಣ ಹೋಗುವ ವರೆಗೂ ಚಂಡಾಲರ ಕೈಯೊಳಗಿನ ಹಗ್ಗ ನಿಮ್ಮಕುತ್ತಿಗೆಗೆ ಉರುಲು ಬಸವನು, ಕಃ ಳಣು ಬೈಕೊಂಡು ದಿವಾನ ಅಮರಚಂದರು ಮನದಲ್ಲಿಯೆ. ಪವಿತ್ರ ಶ್ಥೊ ಸ ಕವೊಂದನ್ನು ಪಠಿಸಿ ದರು. “ ನನ್ನ ನ್ನ್ನ ಬೇಗನೆ ಸಾಂಗಾನೇರಕ್ಕೆ ಒಯ್ಕಿರಿ. ನನ್ನ ಬಂಧು ದಿವಾನರಿಗೆ ಇನ್ನೂ ಇಷ್ಟು ಅಪರಾಧಿಗಳನ್ನು ಹುಡುಕುವ ಪ್ರಸಂಗ ೧೪ ಬರದಂತಾಗಲಿ.? ಅವರು. ಈ ಮಾತುಗಳಿಂದ ಜನತೆಯಲ್ಲಿ ಉಂಟಾಗಬಹುದಾದ ಕ್ಷೋಭೆಯ ನ್ನ್ನ ಸೂಚಿಸಿ ದರು. ಈಗ ಇಪ್ಪ ತ್ತ್ವ ಫದ ಸಃ ದಿವಾನ ನಜ ಕೆ ಪ್ರಭಾವ ಜನತೆಯ ಮೇಲೆ ಬಿದ್ದಿತ್ತು. ಜನರು ರೊಚ್ಚಿಗೇಳುವ ಮೊದಲೇ ಪೂಲಟಿಕಲ್‌ ಏಜಂಟ ದಿವಾನರನ್ನು ಕರೆದೊಯ್ದ. ಜನರಿಗೆ ವಿಚಾರ ತಿಳಿದಾಗ ಅವರು ಅರಮನೆಯನ್ನೆ ಮುತ್ತಿದರು. ದಿವಾನ ರುೂಥಾ ರಾಮರು ಅವರೆದುರು ಬಂದು ಕಣ್ಣೀರು ಸುರಿ ಸುತ್ತ ಹೇಳಿದ ಮಾತುಗಳು ಸರಿಯಾಗಿ ಯಾರಿಗೂ ತಿಳಿಯಲಿಲ್ಲ. ಅಷ್ಟಿಷ್ಟು ತಿಳಿದು ಕೊಂಡವರು ಉಳಿದವರಿಗೆ ಹೇಳಿದರು. ಜಯ ಪುರದ ಮನೆ ಮನೆಯಲ್ಲಿ ಚರ್ಚೆ ನಡೆಯತೊಡ ಗಿತು; ದುಃಖ ವ್ಯಾ ಫಿಸಿತು. ಅಳದು ರಾತ್ರಿ ದಿವಾನ ಅಮರಚಂದರ ಮನೆ ಯಲ್ಲಿ ಮನೆಯಪರ ಹಾಗೂ ಅವರನ್ನು ಸಂತ- ಯಿಸಲು ಬಂದವರ ಕಣ್ಣೀರು ಕಾ ಇಲುಪೆಯಾಗಿ ಹರಿಯುತ್ತಿದ್ದಾಗ ಒಬ್ಬಾತ ಬಂದು ಫತೇಹ ಲಾಲನ ಕಾಲಿಗೆ ಬಿದ್ದ. ಹೆಬ್ಬಾಗಿಲನ್ನು ಮುಚ್ಚ ಲು ಆಗ ಫತೇಹಲಾಲ "ನೌಕರರಿಗೆ ಸ ತ ತ್ತಲಿದ್ದ. ಪತೇಹಲಾಲ ಚಕಿತನಾಗಿ ಕಾಲಿಗೆರಗಿದವ ನನ್ನು ಮೇಲೆತ್ತಿ, " ಯಾರು? ಚಮನಲಾಲಜಿ! ಓ! . ಬಹುಶಃ ನೀವು ಉಪಕಾರ ಸ್ಮರಿಸಲು ಬಂದಿರಬೇಕು... ಈಗ ನನಗೆ ಸಮಯವಲ್ಲ. ತಂದೆಯ ಹೇಳಿಕೆಯ ಪ್ರಕಾರ ನಿಮಗೆ ಬರೀ ಉಂಡೆಗಳನ್ನಷ್ಟೆ ಕಳಿಸಿದ್ದೆ. ಅವುಗಳಲ್ಲಿ ಮತ್ತೇ ನಾದರೂ ಇದ್ದರೆ ಅದು ನಿಮ್ಮ ಪುಣ್ಯ ಫಲ. ನಾನೇನೂ ದಾನ ಮಾಡಿಲ್ಲ ಬಂದ. ಚಮನಲಾಲ ನೊಡ ದನಿಯಲ್ಲಿ ಅತ್ತ. ಅಳುತ್ತಳುತ್ತ ಆತ ಫತೇಹಲಲಾಲನ ಹೆಗಲು ಗಳನ್ನು ಓಡಿದುಕೊಂಡು ಹೇಳಿದ: . " ಬಂಧು, ನಾನೇ ಕೊಲೆಗಡಕ. ನಾನೇ ಸ್ಮಿಥ್‌ನನ್ನು ಕೊಂದ ಅಪರಾಧಿ. ನನ್ನನ್ನು ತಿರಸ್ಕಾರದಿಂದ ನೋಡದಿರು. ನನ್ನನ್ನು ಬೇಗನೆ ಸಾಂಗಾನೇರಕ್ಕೆ ಕರೆದೊಯ್ಯಿ. ರಾಜಭಕ್ತಿಯಿಂದ ಹುಚ ನಾಗಿ ಕಸ್ತೂರಿ, ಜಂಲೈ ೧೯೬೧ ನಾನೇ ಆ ಅಪರಾಧ ಮಾಡಿದೆ. ಬೇಗನೆ ದಿವಾ ನಜಿಯನ್ನು ಬಿಡಿಸಿಕೊಂಡು ಬನ್ನಿ. ಇಲ್ಲವಾದರೆ ಬೆಳಗಾಗುವುದರೊಳಗೆ ನನ್ನ ಪ್ರಾಣಪಕ್ಷಿ ಹಾರಿ ಹೋಗುವುದು.” ಫತೇಹಲಾಲ ದಂಗಾಗಿ ಹೋದ. ಏರಡು ನಿಮಿಷ ಆತ ಚಮನಲಾಲನ ಮುಖವನ್ನು ನೋಡುತ್ತಲೇ ನಿಂತ. ಆ ಮೇಲೆ ಸೇವಕನನ್ನು ಕರೆದು ಗಾಡಿಯನ್ನು ಸಿದ್ಧ ಗೊಳಿಸಲು ಹೇಳಿದ. ಅವರಿಬ್ಬರೂ ದಿವಾನ ರುೂಥಾರಾಮರ ಮನೆಗೆ 1) ಅವರೂ ದಂಗಾದರು. ಆ ಮೇಲೆ ಚಮನಲಾಲನ ಚೆನ್ನು ಚಪ್ಪರಿಸಿ ಅವನ ರಾಜಭಕ್ತಿಯನ್ನು ಕೊಂಡಾಡಿ, ಅವನ ವಂಶ ಜರಿಗೆ ಜಹಗೀರು ಹಾಕಿ ಕೊಡುವುದಾಗಿ ಆಶ್ವಾ ಸನವಿತ್ತು, ರಾಜಾ ಜಗತಸಿಂಹರಿಗೆ ಈ ಸಮಾ ಚಾರವನ್ನು ಸೇವಕರ ಮುಖಾಂತರ ತಿಳಿಸಿ ಚಮನಲಾಲನನ್ನು ಕರೆದುಕೊಂಡು ಸಾಂಗಾ ನೇರಕ್ಕೆ ಹೊರಟರು. ಆದರೆ ಮಾರನೆಯ ದಿನವೂ ಪೊಲಿಟಿಕಲ್‌ ಏಜಂಟ ಮುಖ ಬಿಗಿದುಕೊಂಡೇ ಇದ್ದ. ಮೊದ ಮೊದಲಿಗಂತೂ ಆತ ದಿವಾನ ರುೂಥಾರಾಮ ರನ್ನು ಭೆಟ್ಟಿಯಾಗಲು ಕೂಡ ಒಪ್ಪಲಿಲ್ಲ. ಆದರೆ ದಿವಾನ ರುೂಥಾರಾಮರು “ ಫಿರಂಗಿಯವರ ಯುಕ್ತಿ ಫಲಿಸಲಿಲ್ಲ. ಆದರೆ ನಾವು ಮಾತ್ರ ನಮ್ಮ ಶಕ್ಕಿಗೆ ಮೀರಿದ ಬೆಲೆ ತೆತ್ತಿದ್ದೇವೆ. ಇದ ರಲ್ಲಿ ಅರ್ಧದಷ್ಟಾದರೂ ನಮಗೆ ತಿರುಗಿ ದೊರೆ ತರೆ ಫಿರಂಗಿಯವರು ಅರ್ಧ ಗೆದ್ದಂತೆ. ಸೋಲು ವವರು ಸಿಟ್ಟಿಗೇಳುವುದೇಕೆ 1. ಎಂದು ಹೇಳಿ ಕಳಿಸಿದಾಗ ಪೊಲಿಟಿಕಲ್‌ ಏಜಂಟನಿಗೆ ಅರ್ಥ ವಾಯಿತು. ದಿವಾನ ಅಮರಚಂದರನ್ನು ಒಪ್ಪಿಸ ಬೇಕಾಗಿದೆ ಎಂದು ತಿಳಿಸಿದರೂ ನಿಜ ಅಪರಾಧಿ ಯಾರು ಎಂದು ದಿವಾನ ರೂಥಾರಾಮರು ತಿಳಿ ಸಿರಲಿಲ್ಲ. ಆದರೆ ನಿಜ ಅಪರಾಧಿ ಸಿಕ್ಕಿದ್ದಾನೆ ಎಂದು ಮಾತ್ರ ಖಂಡಿತವಾಗಿತ್ತು. ದಿವಾನ ಅಮರಚಂದರು ನಿಜ ಅಪರಾಧಿಯನ್ನು ಮುಂದೆ ನಿಲ್ಲಿಸಲು ಒಬ್ಬದರೆ ಕಂಪನಿಯ ಗತ್ತು ಫಲಿಸಲು ಅನುಕೂಲವಾಗುವುದು ಎಂದು. ದಿವಾನ ಹುೂಥಾರಾಮಕೇ ಹೇಳಿದಂತಾಗಿತ್ತು. ಆತ ಜಯಪುರದ ದಿವ್ಧಾನರು ದಿವಾನ ಅಮರಚಂದ ರನ್ನು ಭೆಟ್ಟಿಯಾಗಲು ದಿವಾನ ರೂಥಾರಾಮರಿಗೆ ಅಪ್ಪಣೆ ಕೊಟ್ಟ. ಮಾತುಕಥೆ ನಡೆದಿದ್ದಾ ಕ ಚಿವುಕೆಲಾಲಿ, ದಿವಾನ ಅಮರಚಂದರ ಮುಂದೆ ಸಾಷ್ಟಾಂಗ ಹಾಕಿಕೊಂಡೇ ಬಿದ್ದಿದ್ದ. 'ಎಲ್ಲವನ್ನೂ ಕೇಳಿ ಕೊಂಡನಂತರ ಅವರು "ಗಂಭೀರ ಸ್ವ ಸ ರದಲ್ಲಿ ಹೇಳಿ ದರು: “ ಎಲ್ಲರೂ ಕಿವಿಗೊಟ್ಟು ಕಿರಿ, ” ನಾನು | ಅಪರಾಧವನ್ನು ಒಬ್ಬಿ ಜಃ ನನ್ನ ಮನ ಸ್ಸಿನಲ್ಲಿ ಯಾವ 4ಲಂಕಪೂ ದ್ದೆ ಸಷವೂ ಇರಿರಿಲ್ಲ. ಈಗಲೂ ಇಲ್ಲ. ಚಟ್‌ ಅಪರಾಧ ಸಿ ಕರ ಸಿದಕೆ ಜಯಪುರ ಉಳಿದುಕೊಳ್ಳದು. ಟಿಪ ರದ ಮೇಲೆ ಫಿರಂಗಿಯವರ ಹಲ್ಲು ಎಷ್ಟು ಬಲ ವಾಗಿ ಊರಿದೆಯೆಂದಕೆ ಅದನ್ನು ಮಂಚು ಒಂದು ದೊಡ್ಡ ಸುತ್ತಿಗೆಯೆ ಬೇಕು. ಎದುರು ಎರಡೇ ಮಾರ್ಗಗಳಿವೆ. ದಿವಾನರ ಆಶೆ ಗಾಗಿ. ದೇಶವನ್ನು ಶತ್ರುವಿಗೊಬ್ಬಿಸಬೇಕು ಅಥವಾ ದಿವಾನರನ್ನು ಬಲಿಕೊಟ್ಟು ದೇಶ ವನ್ನು ಉಳಿಸಿಕೊಳ್ಳ ಬೇಕು. ಚಮನಲಾಲರನ್ನು ಮುಂದೆ ಮಾಡಿದಕೆ ಅವನನ್ನೂ ದೇಶವನ್ನೂ ಕೂಡಿಯೆ ಕಳೆದುಕೊಳ ಬೇಕಾಗುವುದು.” " ದಿವಾನಜಿ। ಚಮನಲಾಲ ಗೋಳೋ ಎಂದು ಅತ್ತ. “ ಹುಚ್ಚಾ, ನೀನು ನಿಮಿತ್ತ ಮಾತ್ರ. ಇಷ್ಟ- ಕ್ಕಾಗಿ ಅಳುವಿಯಾ? ನೀನು ಅಪರಾಧವ- ನ್ನೊಬ್ಬ ನಿನ್ನ ಅಂತಃಕರಣವನ್ನು ಶುದ್ಧಗೊಳಿಸಿ ಕೊಂಡಿರುವೆ. ಹೋಗು. ಸುಖಿಯಾಗು' ಬಂಧು ರುೂಥಾರಾಮಜಿ, ನೀವು ರಾಜಕಾರಣವನ್ನು ನನಗಿಂತ ಚೆನ್ನಾ ಗಿ ಬಲ್ಲವರು. ನಿಮಗೆಲ್ಲ ತಿಕ ದಿರಬೇಕು. ತಗಿ "ವ್ಯರ್ಥ ನನ್ನ ಮೋಹವ- ನ್ನೇಕೆ ಕೆರಳಿಸುವಿರಿ? ಈ ಹತಭಾಗ್ಯ ಚಮನ ಉಂನಿಗೆ ಆತ್ಮಗ್ಗಾ ಪನಿಯ ಅನುಭವವಾಗಡಂತೆ ನೋಡಿಕೊಳ್ಳಿ. 'ಒಂದಿಷ್ಟು ಜಹಗೀರನ್ನು ಅವ ಿಗೆ ಕೊಡಿಸಿ, ಇಂಥ ಮನುಷ್ಯ ಪಣ ವಿರಳ.” ಹುೂಥಾರಾಮರ ಕಂಠ ಬಿಗಿದು ಬಂತು. ಅವರು ಗದ್ಗ ದಸ ಓರದಲ್ಲಿ “ಮತ್ತೇನೂ ಇಚ್ಛೆ ಯಿ ಲ್ಲವೆ, ಬಂಧು? ೆ ಕೇಳಿದರು. ಈಗ ನಮ್ಮ ೧೫ ಫತೇಹಲಾಲನ ದುಃಖಪೊರ್ಣ ಮುಖವನ್ನು ನೋಡುತ್ತ, ಆಮೇಲೆ ತಮ್ಮ ಕಣ್ಣುಗಳನ್ನು ಬೇರೆಡೆಗೆ ಹಗ ದಿವಾನ ಅಮರಚಂದರು ಹೇಳಿದರು... “ ಇದೆ. ಪ್ರೀವ್ಹಿ ಕ್‌ನ್ಸಿಲಿನ ವರೆಗೆ ಪ್ರಕರಣವನ್ನೊಯ್ದು ಕ “ಹಾಳು. ಮಾಡಲಾ ಸ ಎಷ್ಟೇ ಪ್ರಿಯವಾದದ್ದಿ ರಲಿ, ರತ್ನ ಹೋ- ಯಿತು ಚ) 3ಳಿದುಕೊಂಡು ಪ ್ರ ತಿಷ್ಕೆ ಸ ರತ್ನ ಣೆಗೆ ಎಷ್ಟು ಬೇಕೋ ಅಷ್ಟೇ `ಸ ಮಾಡ 1] | "ನಿಮಗಾಗಿ, ನಿಮ್ಮ ಇಚ್ಛೆ ಯೂ ಇಲ್ಲವೆ?” 1 ಕೊನೆಯ ಸ್ವಾರ್ಥಪೂರ್ಣ ಇಚ್ಛೆ ಇದೆ... ಆದಕೆ ಏಜಂಟ ಒಪ್ಪೆ ವುದಿಲ್ಲ. ಆಃ ತಾನು ಹೇಳಿದ್ದನ್ನೆ ಮಾಡು ವನು. ಚಂಡಾಲನ ಕೈಯಿಂದಲೇ 1 ಬರಬೇಕೇ? ಎಂದು ಯೋಚಿಸುತ್ತಿದ್ದೆ. ಫತೇಹಲಾಲ ಮೂರ್ಛೆ ಹೋದ. ಚಮನ ಲಾಲ ನೆಲಕ್ಕೆ ತಲೆ ಜಜ್ಜಿಕೊಂಡು ಅಳತೊಡ ಗಿದ. ರುೂಥಾರಾಮರು 'ತಮ್ಮ ಮುಂಗೈ ಕಚ್ಚಿ ಕೊಂಡರು. ಏಜಂಟರಿಗೆ ಈ ಭೆಟ್ಟಿಯ ಪರಿಣಾಮ ತಿಳಿ ಯಿತು. ಆತ ಕ್ಕೊ (ಭದಂದ ಗವರ್ನರ ಜನರಲ್ಲ ರಿಗೆ ಒಂದು 18 ಪತ್ರ ಬರೆದ. ಸ್ಥಳೀಯ ಕೋರ್ಟಿನಲ್ಲಿ ಪ್ರ ಕರಣದ. ಇತ್ಯರ್ಥ ಮಾಡಲು ಗವರ್ನರ ಜನತಲ್ಪರು ಬಕೆದರು.. ನ್ಕಾಯಾಲಯ $ ತೀರ್ಪೆ ಹೇಳಿತು: "ಚೆಂಡಾಲನ ಕೈಯಿಂದ ಉರುಲು ಹಾಕಿಸಿ ಕೊಲ್ಲಿಸಬೇಕು.' ಫಾಸಿಗೇರಿಸುವ ದಿನ ಫಾಸಿ ಗೃ ಹದ ಮುಂದೆ ಸಾಂಗಾನೇರಕ್ಕೆ ಬರಲು ಸಾಧ್ಯ ಎಿದ್ದವರೆಲ್ಲ ಜಯದ ಬಂದಿದ್ದರು. ನಸ ಸರಲ ಚಂಡಾಲ ಹಗ್ಗವನ್ನು ಮೇಣಬತ್ತಿ ಯಿಂದ ಹುರಿ ಮಾಡುತ್ತಿದ್ದ. ಫಾಸಿಯ ಸ ಸಮಯದಲ್ಲಿ ದಿವಾನ ರಯುೂಥಾರಾಮ ಮತ್ತು ಅಮರಚಂದರ ಮಗ ಇವರಿಬ್ಬರು. ಗೋಡೆಯಾಚೆ ನಿಂತು ನೋಡ ಬಹುದು ಎಂದು ಫಿರಂಗಿ ನ್ಯಾಯಾಲಯ ವಿಧಿ ಸಿತ್ತು. 'ಜೇಲರ್‌ ಸಲುವಾಗಿ ಯಾವ ಬಂದ, ಡಾಕ್ಟರರು ಬಂದರು, ೧೬ ಕಸ್ತೂರಿ, ಸಿಪಾಯಿಗಳು ಬಂದರು. ಪೊಲಿಟಿಕಲ್‌ ಏ- ಜಂಟ ಮತ್ತು ಅತನ ಸಂಗಡಿಗರಾದ ಹತ್ತಿ ಪ್ಪತ್ತು ಜನ ಬಂದರು. ಎಲ್ಲರೂ ಸಾಲಾಗಿ ನಿಂತರು. ,. ಏಜಂಟ ಗೋಡೆಯಾಚೆ ನಿಂತ ವರಿಗೆ. ಕೇಳಿಸುವಂತೆ ಉಚ್ಚ ಸ್ವರದಲ್ಲಿ ಳಿ ಕೈದಿ ತನ್ನ ಕೊನೆಯ ಇಚ್ಛೆ ಯನ್ನು ಹೇಳಿ ದ್ಮಾ ತ ಘನ ಕಂಪನಿ ಸಕು ಅದನ್ನು ಪೂರೈ ಸಲು ಒಬ್ಬದೆ. ಸಾಯುವ ಮೊದಲು 1 ಧ್ಯಾನ ಮಾಡಲು ಕೈದಿ ಅಪ್ಪಣೆ ಕೇಳಿದ್ದು ಸಳ ಒಂದು ತಾಸು 1 ಮಾಡಲಾ- ಗಿದೆ. ಇದೇ ದಯಾಪೂರ್ಣ ನ್ಯಾಯ” ಎಂದ. ದಿವಾನ ರೂಥಾರಾಮರು ಶು ಪೂರ್ಣ ದೃಷ್ಟ ಯಿಂದ ಫತೇಹಲಾಲನನ್ನು ನೋಡಿದರು. ಆದಕ ಏನೂ ಬಗೆಹರಿಯಲಿಲ್ಲ. ಅಮರಚಂದರು ಅನಿ ವಾರ್ಯವಾದ ಮೃತ್ಯುವಿನಿಂದ ಒಂದು ತಾಸು ತಬ್ಬಿಸಿಕೊಳ್ಳುವ ಮೋಹಕ್ಕೆ ಬಿದ್ದಕೆ? ಅಥವಾ ಇದು ಈ ದುಷ್ಟ ಏಜಂಟನ ಕ್ರೂರ ಲೀಲೆಯ? ಒಂದು ತಾಸೂಮೆಲ್ಲಗೆ ಕಳೆದು ಹೋಯಿತು. ಸೂರ್ಯನ ಮೊದಲನೆಯ ಕ0ಣ ಫಾಸಿ ಕಂಬಕ್ಕೆ ತೂಗಿ ಬಿದ್ದಿದ್ದ ಹಗ್ಗದ ಮೇಲೆ ಬಿದ್ದಿತು. ತನ್ನ ಕೊನೆಯ ಕೆಲಸ ಪೂರೈಸಲು ಡಾಕ್ಟರ ಫಾಸಿಯ ಕೋಣೆಗೆ ನಡೆದ. ಮರುಕ್ಷಣದಲ್ಲಿಯೆ ಆತ ಓಡೋಡುತ್ತ ಬಂದು “ಸರ್‌, ಇನ್ನು ನೀವು ಈ ಕೈದಿಗೆ ಫಾಸಿ ಕೊಡ ಲಾರಿರಿ. ಆಜು 2 ವಿರುದ್ಧ ವಾದೀತು” ಎಂದ. “ ಏಯ್‌.ಕೆಟ್ಟ ಮೋರೆಯವನೇ, ಏನು ಬಡ- ಬಡಿಸುತ್ತಿರುವಿ?” ಏಜಂಟ್‌ ಗದ್ದರಿಸಿದ. “ ನಾನು ನಿಜವನ್ನೇ ಹೇಳುತ್ತೇನೆ. ಇತ್ತ ನೋಡಿ.” ಎಲ್ಲರೂ ನೋಡಿದರು. ದಿವಾನ ಅಮರ ಚಂದರ ಧ್ಯಾನಸ್ಥ ಶರೀರವನ್ನು ಭವ್ಯ ಪ್ರತಿಮೆ ಯನ್ನು ಹೊತ್ತು "ತರುವಂತೆ ಇಬ್ಬ ರು ಜಮಾದಾ ರರು ಹೊತ್ತು. ತರುತ್ತಿದ್ದರು. ಸನ ಹಾಕಿ ಕುಳಿತಿದ್ದ ಆ ದೇಹದ ತರ "ಅಲುಗಾಡುತ್ತಿರಲಿಲ್ಲ. ಕ್ಷೆ ಸರಿದಾಡುತ್ತಿರಲಿಲ್ಲ. ಡಾಕ್ಟರ್‌ ಕೂಗಿ ಜುಲೈ ೧೯೬೧ ಹೇಳಿದ: “ನೀವು ಹೆಣವನ್ನು ಫಾಸಿಗೇರಿಸಲಾ- ರಿರಿ, ಏಜಂಟ್‌ ಸಾಹೇಬ.” "ಏನು ಬಡಬಡಿಸುವಿ ?” ಎಂದು ಗರ್ಜಿಸಿ ಏಜಂಟ್‌ ಡಾಕ್ಟರನ ಕಪಾಳಕ್ಕೆ ಬಿಗಿದು ಅವ ನನ್ನು ದೂರ ಕೆಡವಿದ. ಆ ಸೀರೆ " ಏರಿಸಿ ಜಾ ' ಎಂದು ಕೂಗಿದ. ಫಾಸಿಗೇರಿಸುವವ ಆ ಪ್ರತಿಮೆಯತ್ತ ಧಾವಿ- ಸಿದ. ಆದರೆ ಅವನ ಕೈ-ಕಾಲುಗಳು ನಡುಗುತ್ತಿ ದ್ವವು. “ ಫತೇಹಲಾಲನ ಮುಖಪ ಪ್ರಸನ್ನತೆಯಿಂದ ಅರ ಳಿತು. ಆತ ದಿವಾನ ರುೂಥಾರಾಮರ ಹೆಗಲ ಮೇಲೆ ಕೈಯಿಟ್ಟು ತನ್ನೆಲ್ಲ ಸಂತೋಷವನ್ನು ಪ್ರಕಟಿಸುತ್ತ “ಸಮಾಧಿ ಮರಣ” ಎಂದು ಒಂದೇ ಶಬ್ದವನ್ನು ಉಚ್ಚರಿಸಿದ. ಆತನ ಬೆನ್ನಮೇಲೆ ಕೈಯಾಡಿಸುತ್ತ ಕಣ್ಣು ಗಳಲ್ಲಿ ಬಂದ ನೀರನ್ನು ಒರೆಸಿಕೊಳ್ಳುತ್ತ, “ಹೌದು. ಸಮಾಧಿಮರಣ. ನಡೆ. ಇನ್ನು ಮಣ್ಣಿನ ಫಜೀತಿಯನ್ನು ಸಂಡು ಏನಾಗಬೇಕು? ಏಜಂಟಿ ತನ್ನ ಮನವನ್ನು ತಣಿಸಿಕೊಳ್ಳಲಿ ` ಎಂದರು. ಅವರೊಂದಿಗೆ: ನಡೆಯುತ್ತ ಫತೇಹಲಾಲ ಹೇಳಿದ: “ದೊಡ್ಡಪ್ಪ, ನನಗೆಷ್ಟು ಸಂತೋಷವಾ ಗಿದೆ ಎನ್ನುತ್ತೀರಿ... ಕೊನೆಯ ಗಳಿಗೆಯಲ್ಲಿ ಚಂಡಾಲನ ಹೆಸ್ತಸ್ಟರ್ಶವಾಗದಿರಲಿ ಎಂಬ ಇಚ್ಛೆಯನ್ನು ಪೂಕೈಸಿಕೊಳ್ಳಲು ಪಿತಾಜಿ ಎಂಥ ಮನೋಬಲವನ್ನು ಪಡೆದುಕೊಂಡಿರಬೇಡ'” ಅವನ ಬೆನ್ನು ತಟ್ಟುತ್ತ ದಿವಾನ ರುೂಥಾ ರಾಮಜಿಯವರು ನುಡಿದರು, “ಕೊನೆಗೂ ಹುಚ್ಚ ನಂತೆಯೆ ಆಡಿದೆಯಲ್ಲ. ಅವರ ಈ ಕೊನೆಯ ಇಚ್ಛೆ ಹೇಗೆ ಪೂರೈಸಲ್ಪಡುತ್ತಿತ್ತು? ನೀನೇ ಹೇಳು. ಈ ಕೊನೆಯ ಇಚೆ ಸಿಯನ್ನು, ಈ ಕೊನೆಯ ಗಾ _ನಿಯನ್ನು ವಿಸರ್ಜಿಸುವುದಕ್ಕಾಗಿ ಅವರ ಮನೋಬಲವು ಈ ಜೀವನದ ಸಂಸ್ಕಾರಗಳೊ ಡನೆ ಭೀಕರವಾಗಿ ಹೋರಾಡಿರಬೇಕು. ಯಾ- ವ್ರದೇ ಇಚ್ಛೆ, ಯಾವುದೇ ರಾಗದ್ವೆ ಷಗಳು ಮನದಲ್ಲಿ ರುವಾಗ ಸಮಾಧಿ ಮರಣವು ಸಾಧ್ಯವೇ ಇಲ್ಲ.” 1 ಕಾಬಾ ಾಾಣಾಹಾಣ್ರಾಾ ಇ. ಒಂದೂ ತಂದೆ, ಇಂಗ್ಲಿಷ್‌ ತಾಯಿಯ ಮುಗನೊಬ್ಬನ ಸ್ವಾರಸ್ಯ ಅನುಭವಗಳು ನನ್ನ ಅಜ್ಜಿ ಮತ್ತು ಹೊಲಸು ಇಂಗ್ಲೀಷರು ಆಜ್ರಿ ಮೆನನ್‌ ೪ ಸ್‌ ಜಾಗತಿಕ ಯುದ್ಧಕ್ಕೆ ವಜ್ರಾಘಾತವಾಗಿಹೋಯಿತು. ೨೨ ವಯಸ್ಸಿನ ಕೆಲವು ವರ್ಷಗಳ ಮೊದಲು ನನ್ನತಂದೆ ಭಾರತ ಇಂಗ್ಲಿಷ್‌ ಹುಡುಗನೊಬ್ಬ ತಾನು ಮನುಷ್ಯ ದಲ್ಲಿದ್ದ ವಂಶಪರಂಪರಾಗತವಾಗಿ ಬಂದ ತನ್ನ ಭಕ್ಷಕನಾಗಲಿದ್ದೇನೆಂದು ತನ್ನವರಿಗೆ ಬರೆದಂತಿತ್ತು ತೆಂಗಿನ ತೋಟದ ಆಸ್ತಿಯನ್ನು ಬಿಟ್ಟು ಇಂಗ್ಲೆಂ- ಈ ಸಮಾಚಾರ ಅವಳಿಗೆ. ನನ್ನಜ್ಜಯೆ ಕುಟುಂ- ಡಿಗೆ ಬಂದ. ಇಂಗ್ಲೆಂಡಿನಲ್ಲಾತ ಓರ್ವ ಐರಿಶ್‌ ಬದ ಯಜಮಾನಿಯಾಗಿದ್ದುದರಿಂದ ಅವಳು ಸನ್ನ ತರುಣಿಯನ್ನು ಲಗ್ನವಾದ. ಆತ ಉಚ್ಚ ಕುಲದ ಅಪ್ಪನಿಗೆ ಆಸ್ತಿಯಲ್ಲಿ ಒಂದು. ಕಾಸು ಕೂಡ ಹಿಂದು. ಆತ ತಾನೊಬ್ಬ ಬಿಳಿಯ ಹೆಂಗಸನ್ನು ಸಿಗದಂತೆ ಮಾಡಿಬಿಟ್ಟಳು. ಲಗ್ಗವಾಗಲಿರುಪೆನೆಂದು ಬರೆದಾಗ ನನ್ನಜ್ಜಿಗೆ ನಾನು ಇಂಗ್ಲೆಂಡಿನಲ್ಲಿ ಹುಟ್ಟಿ ಬೆಳೆದೆ. ನನ್ನ 523 ೧೭ ೧೮ ಕಸ್ತೂರಿ, ಜುಲೈ ೧೯೬೧ ಮಿಶ್ರಜಾತಿ ಮತ್ತು ಕಂದು ಬಣ್ಣ ಗಳು *ೆಲ ವೊಂದು ಸ ಸಮಸ್ಯೆಗಳನ್ನು ಹುಟಿ ಸಿದವು. *ಶ್ಲಿಂ- ಗನ ಪೆಸ್ಮಕಗಳನ್ನು ಜಜಾ್ಗ ನನಗೆ ಜಗತ್ತಿ ನಲ್ಲಿಯೆ 'ತತ್ಯುತ್ತಮ ಕುಲವೆನಿಸಿದ ಇಂಗ್ಲೀಷರ ಮತ್ತು ಹಾಗೆಯೆ ಅತ್ಯುತ್ತಮ ಕುಲದವರಾದ ಆದಕೆ ವಿಶ್ವಾಸಾರ್ಹರಲ್ಲದ ಭಾರತೀಯರನ್ನು ಳಿದು ಯುರೇಶಿಯನ್‌ ಎಂಬ ದ್ರೋಹಿ ಮತ್ತು ಅಪನಂಬಿಗೆಯ ಮನುಷ್ಯ ಜಾತಿಯೊಂದಿದೆ ಎಂದು ತಿಳಿಯಿತು. "ಯುರೇಶಿಯನ್‌” ಎಂದರೇನು ಎಂದು ನನ್ನ ಒಬ್ಬ ಶಿಕ್ಷಕಳಿಗೆ ಕೇಳಿದೆ. ಅವಳೋ ಸಂಕೋಚ ದಿಂದ ಮುಖ ಕೆಂಪಗೆ ಮಾಡಿಕೊಂಡು ನನ ನ್ನು ಹೆಡ್ಮಾಸ್ಕರರ ಬಳಿಗೆ ಕಳಿಸಿದಳು. ಹೆಡ್ಮಾಸ್ಕರರು “ಅದು” ನೀನು ದೊಡ್ಡ ವನಾದ ಮೇಲೆ 1] ಆದರೆ ಯೇಸು ನಿನ್ನನ್ನು ಸದಾ ಪ್ರೀತಿಸುತಾ ನೆಂದು ಜ್ಞಾಪಕದಲ್ಲಿಟ್ಟುಕೊ” ಎಂದರು. ಆದರೆ ಇಂಗ್ಲೆಂಡಿನಲ್ಲಿ ಹುಟ್ಟಿದ ಭಾಗ್ಯಬಲದಿಂದ ನಾನು ಒಬ್ಬ ಇಂಗ್ಲೀಷ್‌ ಮನುಷ್ಯನೆಂದು ನನಗೆ ಆಶ್ವಾಸನೆ ಸಿಕ್ಕಿತು. ಜೀವನದಲ್ಲಿ ಇದಕ್ಕೂ ಉಪಯುಕ್ತವಾದ ಆರಂಭ ಬೇಕೆನಿದ್ದೀತು? ನನಗೆ ಹನ್ನೆರಡು ವರ್ಷಗಳಾದಾಗ ನನ್ನಜ್ಜಿ ನನ್ನನ್ನು ಕರೆತಂದು ತನಗೆ ತೋರಿಸಬೇಕೆಂದು ಆಜ್ಞೆ ಮಾಡಿದಳು. ಆದ್ದರಿಂದ ನಾನು ನನ್ನ ತಾಯಿಯೊಂದಿಗೆ ದಕ್ಷಿಣ ಭಾರತದ ಉಷ್ಣ ಕಜಿ- ಬಂಧಪ ಪುರ ರಥ ಮಲಬಾರಿಗೆ ಹೂರಜಿ. ನಮ್ಮಪ ್ರವಾಸದ ಕೊನೆಯ ಘಟ್ಟ ದೋಣಿ ಯಲ್ಲಿ ಸಕ್ಕ ಪೊನ್ನಾನಿ ನದಿಯಲ್ಲಿ ಈ ದೋಣಿಯನ್ನು ಗಳಗಳ ಸಹಾಯದಿಂದ ಮುಂದೆ ನೂಕುತ್ತಿದ್ದರು. ನದಿಯ ಇಕ್ಕೆಲಗಳಲ್ಲಿ ತೆಂಗಿನ ಮರಗಳಿದ್ದವು. ನದಿಯಲ್ಲಿದ್ದ ಮೊಸಳೆ ಗಳನ್ನು ದೂರವಿಡಲೆಂದು ನಾನು ಶಾಲೆಯಲ್ಲಿ ಕಲಿತಿದ್ದ. ದೇಶಭಕ್ತಿ ಪೂರ್ಣವಾದ ಗೀತ ಯೊಂದನ್ನು ಹಾಡಿದೆ. ನನ್ನ ಬಾಲ ಹೃದಯ (ವಿಶೇಷತಃ ಈ ವಿದೇಶದಲ್ಲಿ):ಬ್ರಿಟಿಶ್‌ ಮನೋ ಶುದ್ಧಿ ಗೊಳಿಸಬೇಕಾಗುತ್ತಿತ್ತು. ಭಾವನೆಯಿಂದ ಉದ್ದೀಪ್ತವಾಗಿದ್ದುದರಿಂದ ನಾನು ಹೃತ್ಪೂರ್ವಕವಾಗಿ ಹಾಡುತ್ತಿದ್ದೆ. ಮುಂದೆ ತುಸು ಹೊತ್ತಿನಲ್ಲಿ ನನ್ನ ಅಜ್ಜಿಯ ಭೆಟ್ಟಿಯಾ- ಯಿತು. ಆ ಮೇಲೆ ನಾನೆಂದೂ ಇಂಗ್ಲೀಷರು ಪರಿಪೊರ್ಣರು ಎಂದು ಅನ್ನಲಿಲ್ಲ. ಕುಟುಂಬದ ಜಮೀನಿನ ಆ ತುದಿಗೆ ನಮಗಾಗಿ ಒಂದು ಪ್ರತ್ಯೇಕ ಬಿಡಾರವನ್ನು ಅಜ್ಜಿ ಏರ್ಬಡಿಸಿ- ದಳು. ನನ್ನ ತಾಯಿ ಮೈಲಿಗೆಯವಳಾಗಿದ್ದರಿಂದ ಅವಳು ಅಜ್ಜಿಯ ಮನೆಯಲ್ಲಿ ಕಾಲಿಟ್ಟಾಗಲೆಲ್ಲ ಆ ಮನೆ ಅಪವಿತ್ರವಾಗುತ್ತಿತ್ತು. ಆಗ ಇಡೀ ಮನೆಯನ್ನೂ ಮನೆಯಲ್ಲಿದ್ದ ಪ್ರ ತಿಯೊಬ್ಬ ಸವ ರ್ಣೀಯ ಹಿಂದುವನ್ನೂ ಪ್ರಾಯಶ್ಚಿತ್ತಪೂರೃಕ ನ ಶುದ್ಧಿಸಮಾ ರಂಭ ವಾದ್ಯಮೇಳಗಳ ಗದ್ದಲದೊಂದಿಗೆ ಆಡಂ- ಬರದಿಂದನಡೆಯುವ ಸಮಾರಂಭವಾಗಿರುತ್ತಿತ್ತು. ಅಂತೇ ನಮಗಾಗಿ ಪ್ರತ್ಯೇಕ ಬಿಡಾರದ ವ್ಯವಸ್ಥೆ ಮಾಡಲಾಗಿತ್ತು. ನನ್ನ ತಾಯಿಯನ್ನು ಪ್ರತ್ಯೇಕ ವಾದ ಮನೆಯಲ್ಲಿಡುವುದರಿಂದ ಈ ಮೈಲಿಗೆ, ಪ್ರಾಯಶ್ಚಿತ್ತಗಳ ಗೊಂದಲದಿಂದ ತಪ್ಪಿಸಿಕೊಳ್ಳ ಬಹುದಾಗಿತ್ತು. ನನ್ನ ಅಜ್ಜಿ ನನ್ನ ತಾಯಿಯನ್ನು ಎಂದೂ ಅವಳ ಹೆಸರಿನಿಂದ ಕರೆಯಲಿಲ್ಲ. ಯಾವಾಗಲೂ “ಆ ಇಂಗ್ಲಿಷ್‌ ಹೆಂಗಸು” "ಎಂದೇ ಅನ್ನುತ್ತಿ ದ್ವಳು. ಇದರಿಂದ ಮತ್ತು ಪ್ರತ್ಯೇಕವಾಗಿಟ್ಟಿ ರಲ್ಲ ಎಂಬ ಕಾರಣದಿಂದ ನನ್ನ ತಾಯಿಯ ಪಿತ ಕೆ ಳಿತು. ಕಲ್ಲಿಕೋಟಿಯಿಂದ ಒಂದಿಷ್ಟು ಔಷಧಿ ಗಳನ್ನು ತರಿಸಿಕೊಂಡು ಅವಳು ಮನೆಯ ಜಗುಲಿ ಯಲ್ಲಿ ಒಂದು ದವಾಖಾನೆಯನ್ನು ತೆರೆದಳು. ಹಳ್ಳಿ: ಗರು ದವಾಖಾನೆಗೆ ಮುಕುರತೊಡಗಿದರು. 1 ನಮ್ಮಜ್ಜಿ ಗೆ ನಮ್ಮ ತಾಯಿ ಕೊಟ್ಟಿ ದಿವ್ಯ ಉತ್ತರವಾನಿತ್ತು. ನ ಖ್ಯ ಪ್ರತಿ ಒಂದು ಆಯೋಡಿನ್‌ ಹನಿ ಕೋಗಿಯಮಾತ್ರವಲ್ಲ, ನನ್ನ ಅಜ್ಜಿಯ ವಿವೇಕವನ್ನೂ ಚುಚ್ಚುತ್ತಿತ್ತು ಎಂಬುದನ್ನ ನನ್ನ ತಾಯಿ ಬಲ್ಲವಳಾಗಿದ್ದ ಸು, ಬಾಯಿಯ ಹದುರ್ಗಂಥಪನಸ್ನುು ಕಾಛೀಟಿಸಿಂದ ತೊಲಗಿಸಿರಿ ಅದರೊಂಡಿಗೆ ದಿನವಿಡೀ ದಂತಕ್ಷಯವನ್ನು ಇದಿರಿಸಿರಿ ? ಹಲ್ಲುಜ್ಜುವುದರಿಂದ ರ್ಫಿ ಬಾಯಿಯ ದುರ್ಗ ಶಿವಾರಿಸಲ್ಪಡುತ್ತದೆ ರ್ಳಿ” ದಂತಕ್ಷಯವನ್ನು ವಿರೋಧಿಸಲಾಗುವುದು 8 ೫೨೨೦ ಬಾಯಿ ಕಾಲ್ಗೇಟಿಿಂದ ತಪ್ಪದೆ ರವ ಯ ದುರ್ಗಂಧವನ್ನು ನಿವಾರಿಸಲು ಮತ್ತು, ಹಲ್ಲುಗಳು ಶುಭ ವಾಗಿರಲು... ಹೆಚ್ಚಿಗೆ ಜನರು ವಿಕೆಂದರೆ : ಕಾಲ್ಗೇಟ್‌ ಡೆಂಟಲ್‌ ಕ್ರೀಮ್‌ನೊಂದಿಗೆ ಒಮ್ಮೆ ಹೆಲ್ಲುಜ್ಜುವುದರಿಂದೆ ಜಾಯಿಯಲ್ಲಿ ದುರ್ಗಂಧವನ್ನುಂಟು ಮಾಡುವ ಹಾಗೂ ಹಲ್ಲುಗಳನ್ನು ಶ್ಷಯಿಸುವ ಶೇಕಡ 85ರಷ್ಟು ಕ್ರಿಮಿಗಳು ನಾಶವಾಗುತ್ತವೆ. ಊಟವಾದೊಡನೆ ಕಾಲ್ಲೇಓನಿಂದ ಹಲ್ಲುಜ್ಜುವುದರಿಂದ ಡೆಂತ- ಮಂಜನಗಳ ಇತಿಹಾಸದಲ್ಲೇ ಹಿಂದೆಂದೂ ಆಗದಷ್ಟು ಆಧಿಕ ಜನರ ದಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗುತ್ತದೆ. ಇದಲ್ಲದೆ,ಕಾಲ್ಲೇಓನಿಂದ 10ರಲ್ಲಿ 7 ಸಂದರ್ಭ ಗಳಲ್ಲಿ ಬಾಯಿಯ ದುರ್ಗಂಧವು ಕೂಡಲೇ ನಿವಾರಿಸಲ್ಪಡುತ್ತದೆ. ಈ ಎರಡು ಗಳನ್ನು ಕಾಲ್ಗೇಟಏ” ವೈಜ್ಞಾನಿಕ ಪರೀ- ಕೆಗಳ ಸಿದ್ಧಗೊಳಿಸಿರುತ್ತದೆ. ಕಾಲ್ಗೇಓಗೆ ಮಾತ್ರ ಈ ಪ್ರಮಾಣವಿದೆ! , ಊಟವಾದ ಮೇಲೆ ಬರೇ ಬಾಯಿ: ಮುಕ್ಕಳಿಸುವುದರಿಂದ ಪ್ರಯೋಜನವಾಗಲಾರದು- ಪ್ರತಿ ಊಟದ ಮೇಲೆ ತಪ್ಪ ದೆ ನಿಮ್ಮ ಹಲ್ಲುಗಳನ್ನು ಕಾಲ್ಗೇಓನಿಂದ ಉಜ್ಜಿರಿ. ಇದೆರ ಪ್ರಬಲ ಸಂದು ಸಂದುಗಳಿಗೆ ಒಳನುಗ್ಗುವ ನೊರೆಯು ಅಗೋಚರವಾದ ಹಲ್ಲುಗಳ ನಡುವಿನ ಸಂದುಗಳಿಗೆ ಹೊಕ್ಳಿ, ಬಾಯಿಯ ದುರ್ಗಂಧಕ್ಕೂ, ಹಲ್ಲುಗಳ ಶ್ಷಯಿಸುವಿಕೆಗೂ ಕಾರಣವಾದ ಆ ಕೊಳೆಯುತ್ತಿರುವ ಆಹಾರ ಕಣೆ! ನಿವಾರಿಸಿ ಸ್ವಚ್ಛ- ಜಾ ಕಣಗಳನ್ನು ಸ್ವಚ್ಛ ಮಕ್ಳುಳಿಗೆ ಕಾಲ್ಗೇಟಾಿಂದೆ ಹಲ್ಲುಜ್ಜು ವುರೊಡರೆ ಕುಂಬಾ ಪ್ರೀತಿ, ದೀರ್ಫಕಾಲ 'ಉಳಿಯುವ ಆದೆರ" ಫೆಚ್ಚನ ಶಿಶರ್‌ಮೀಿಟ್‌ ಸ್ವಾದವು ಇದರಲ್ಲಿ ಕೂಡಿರುತ್ತದೆ. ಪ್ರಪಂಚದ ಇನ್ನಿತರ ಡೆಂಟಲ್‌ ಕ್ರೀಮ್‌ಗಳಿಗಿಂತ ಅಧಿಕವಾಗಿ ಕಾಲ್ದೇಟನ್ನೇ ಳೊಂಡುಳೊಳ್ಳುತ್ತಾಕೆ ಹೆ ಕಸ್ತೂರಿ, ಜುಲೈ ೧೯೬೧ ಅಜ್ಜಿ ಕೆಲ ಸಮಯ ವಎಚಾರ ಮಾಡಿ ನನ್ನ ತಾಯಿಗೆ ಬಂಗಾರದ ಮೊಹರುಗಳ ಒಂದು ಚೀಲವನ್ನು ಕಳಿಸಿದಳು. ಇದು ಲಂಚವಿರ ಬೇಕು ಇಲ್ಲವೆ ದೇಣಿಗೆಯಿರಬೇಕು' ಎಂದು ಕೊಂಡು ನನ್ನ ತಾಯಿ ಅದನ್ನು ತಿರುಗಿ ಕಳಿಸಿ ದಳು. ಆದರೆ ನಿಜ ಹಾಗಿರಲಿಲ್ಲ. ಈ ಚೀಲ ಸಂಧಾನದ : ಕೊಡುಗೆಯಾಗಿತ್ತು. ಮರುದಿನ ಚೀಲ ಒಬ್ಬ ಅಕ್ಕಸಾಲಿಗನ ಜೊತೆಯಲ್ಲಿ ತಿರುಗಿ ಬಂತು. ಆ ಅಕ್ಕಸಾಲಿಗ ಒಂದು ವಾರದ ವರೆಗೂ ನಮ್ಮ ಜಗುಲಿಯಲ್ಲಿ ಉಣ್ಣುತ್ತ ಮಲ ಗುತ್ತ ಆ ಮೊಹರುಗಳನ್ನು ಕರಗಿಸಿ ನರಳು ವಧುವು ಹಾಕಿಕೊಳ್ಳುವಂಥ ಚಿನ್ನದ ಕೊರಳ ಪಟ್ಟಿಯನ್ನು ತಯಾರಿಸಿದ. ನನ್ನ ತಾಯಿ ಈಗಲೂ ಅದನ್ನು ಆಗಾಗ ಧರಿಸ ಸುತ್ತಾ ಛೆ ಜಗತ್ತಿ ನಲ್ಲಿಯೆ ಹಿಂದುಗಳು ಅತಿ ನಾಗರಿಕ ಜಯ ನನ್ನ ಅಜ್ಜಿಗೆ ಗೊತ್ತಿತ್ತು. ಇಂಗ್ಲೀಷರಿಗಿಂತಲೂ ಒಂದು ಸಾವಿರ ವರ್ಷಗಳ ಹಿಂದೆಯೆ ಅವರು ಸುಧಾರಿಸಿದ್ದರು. ಅವಳೆಂದೂ ಇಂಗ್ಲೀಷರನ್ನು ಭೆಟ್ಟಿಯಾಗಿದ್ದಿ ಲ್ಲವಾದರೂ ಅವ ಛಿಗೆ ಅವರ ವಿಷಯವೆಲ್ಲ ಗೊತ್ತಿತ್ತು. ಇಂಗ್ಲೀ- ಷರು ಎತ್ತರದ, ಗೌರಕಾಯದ ಜನರು. ಮದ್ಯ ಪಾನ ಮಾಡುವವರು. ಅವರು ಒಳ್ಳೆಯ ಸೈನಿ ಕರು. . ತನ್ನ ದೇಶವನ್ನು ಗೆದ್ದುಕೊಂಡಿದ್ದಾರೆ ಎಂದು ಅವಳು ಬಲ್ಬಳು. ಇಂಗ್ಲೀಷರು ವೈಯ ಕ್ತಿಕ ಏಚಾರದಲ್ಲಿ ಬಲು ಹೊಲಸು ಜನ ಎಂದೂ ಅವಳಿಗೆ ಗೊತ್ತಿತ್ತು. ಅವಳು ಇಂಗ್ಲೀಷರನ್ನು ಗೌರವಿಸುತ್ತಿದ್ದಳಾದರೂ ಅವರು ದೂರವಿರ ಬೇಕೆಂದು ಬಯಸುತ್ತಿದ್ದಳು. ನನ್ನ ದೊಡ್ಡಪ್ಪ (1 ಪರವಾಗಿ ಮಾತಾಡುತ್ತಿದ್ದ. ಆದರೆ ಸಭ್ಯ, ಶುಚಿರ್ಭೂತ ಗೃ ಹಸ್ಥ ರಂತೆ ಇಂಗ್ಲಿ (ಷರು ದಿನಕ್ಕೆ ಕನಿಷ್ಠ ಏರಡು ಸ್ನಾ ನನ್ನಾ ದರೂ. ಸೂ ಕಿಯೆ. ಎಂದು ಅಜ್ಜಿ ಸೇಳಿದರೆ ಅವನು. "ಇಲ್ಲ ' ಎಂದೇ ಹೇಳ ಬೇಕಾಗುತ್ತಿ ತ್ತು.' ಆದಕೆ ಕೆಲ ಭಿ (ಷರು ದಿನ ಕ್ಕೊಮ್ಮೆಸ್ನಾನ ಮಾಡುತ್ತಿದ್ದಾರೆಂದೂ ಈ ಪ ಹಬ್ಬ ತೊಡಗಿದೆಯೆಂದೂ ಇಂಗ್ಲಿ (ಷರ (ಚ ಬಲು ಥಂಡಿಯುಳ್ಳ ದೇಶ ಎಂಬುದನ್ನು ಗಮನಿಸ ಬೇಕು ಜೆ ದೊಡ್ಡಪ್ಪ ಅಜ್ಜಿಗೆ ಹೇಳುತ್ತಿ ದ್ವನು. ಅಜ್ಜಿ ಈ ಮಾತನ್ನು ಒಬ್ಬದಳು. ನನ್ನೊ- ಡನೆ ಈ ವಿಚಾರ ಮಾತಾಡುವಾಗ, ಎಸ್ಕಿಮೊ ಜನರು ಪ್ರಾಣಿಗಳ ಕೊಬ್ಬ ನ್ನು ಉಳ! ಸುವ ಅಸ್ಯ ರೀತಿಯನ್ನು ಸತು ಜನ ಸಸ ಅದನ್ನು ಗೌಣವಾಗಿ ಕಂಡಂತೆ ಮಾತಾಡುತ್ತಿದ್ದಳು. ಆಹಾರದ ಸಂಬಂಧದಲ್ಲಿ ನಾನೆಣಿಸಿದಂತೆ ಅವಳಲ್ಲೇ(ನೂ ದೂಷಿತ ಭಾವನೆ ಕಾಣಲಿಲ್ಲ. ಸ ಹಂದಿ ಮತ್ತು ಗೋಮಾಂಸವನ್ನು ತಿನ್ನು ವುದು ಅವಳಿಗೇನೂ ಆಶ ಶರ್ಯವೆನಿಸಲಿಲ್ಲ. ಪಾಯಖಾನೆಗಳನ್ನು ಬಳಿಚುವ] ಹುಲ್ಲಿನ ಚಾಪಿ ಯನ್ನು ಹೆಣೆಯುವ ಅಸ್ಪೃಶ್ಯರಾದ ಗುಡ್ಡಗಾಡು ಜನರು ಕೈಗೆ ಸಿಕ್ಕಿದ್ದನ್ನು ತಿನ್ನುತ್ತಿರಲಿಲ್ಲವೇ? ಇಂಗ್ಲೀಷರ ಧರ್ಮದ ವಿಷಯದಲ್ಲಿಯೂ ಅವಳು ತಲೆ ಕೆಡಿಸಿಕೊಳ್ಳಲಿಲ್ಲ. ಏಕೆಂದಕೆ ನನ್ನ ದೊಡ್ಡಪ್ಪ ಇಂಗ್ಲೀಷರಿಗೆ ಹೇಳಿಕೊಳ್ಳುವಂಥ ಧರ್ಮವೇ ಇಲ್ಲ ಎಂದು ಅವಳಿಗೆ ನಂಬಿಕೆ ಕೊಟ್ಟಿದ್ದ. ಆದರೆ ಅವರ ರೀತಿ- ನೀತಿಗಳನ್ನು, ಬ ಒಟ್ಟಿಗೆ ಕಲೆತು ಉಣ್ಣು ವುದನ್ನು ಮಾತ್ರ ಅವಳು ಅಸಹ್ಮದಿಂದ ಕಾಣುತ್ತಿದ್ದಳು. ಅಜ್ಜಿಯ ಮನೆಯಲ್ಲಿ ಪ್ರತಿಯೊಬ್ಬನೂ ಪ್ರತ್ಯೇಕ ವಾಗಿ ಭೋಜನ ಮಾಡುತ್ತಿದ್ದನು. ಒಂದೇ ಟೀಬಲ್ಲಿನ ಮಗ್ಗಲಿಗೆ ಕುಳಿತು ಒಬ ರೊಬ ರು ಬಾಯಲ್ಲಿ ತುತ್ತು ತುರುಕಿ ಜಗಿದು ನುಂಗುವು ದನ್ನು ಇಂಗ್ಲೀಷರು ಸಹಿಸಿಕೊಳ್ಳುವರು ಎಂಬ ವಿಚಾರ ಕೇಳಿ ಮನುಷ್ಯ ಮಾಡಲಾರದಂಥದ್ದಾ ದರೂ ಏನಿದೆ ಎಂಬ ಯೋಚನೆ ನಮ್ಮಜ್ಜಿಯಲ್ಲಿ ಉಂಟಾಯಿತು. ಈ ಹಿನ್ನೆಲೆಯಲ್ಲಿ ನನ್ನ ಅಜ್ಜಿ ಕಳುಹಿದ ಸಂಧಾನ ಕಾಣಿಕೆ ನನ್ನ ತಾಯಿ ಗಳಿಸಿದ ಮಹಾ ನನ್ನ ಅಜ್ಜಿ ಮತ್ತು ಹೊಲಸು ಇಂಗ್ಲೀಷರು ೨೧ ವಿಜಯವೇ ಎನ್ನಬೇಕು. ನಾನಿನ್ನು ಹೋಗಿ ಅಜಿ (ಯನ್ನು ಕಾಣಲು ದಾರಿ ಚಕಡೇತಾಮಿತು. ಇದಕ್ಕಾಗಿ ನಾನು ಸುಮಾರು ಮೂರು ವಾರಗಳ ಕಾಲ ಕಾಯ್ದಿದ್ದೆ. ನಮ್ಮ ಮತ್ತು ಅಜ್ಜಿಯ ಮನೆಗಳು ಬಲು ದೂರದಲ್ಲಿದ್ದವು. ಮಲಬಾರಿನ ಬಿಸಿಲಿನ ಬೇಗೆ ಯಲ್ಲಿ ಅಷ್ಟು ದೂರ ನಡೆದುಕೊಂಡು ಹೋಗು ವುದು ಸಾಧ್ಯವಿರಲಿಲ್ಲ. ಆದ್ದರಿಂದ ನಾನು ಮೇಣೆ ಯಲ್ಲಿ ಕುಳಿತು ಹೋದೆ. ನಾಲ್ಕು ಜನ ಹೆಚ್ಚು- ಕಡಿಮೆ ನಗ್ನರೇ ಆಗಿದ್ದ ಜನ ಇದನ್ನು ಹೊತ್ತು ಓಡುತ್ತ ನಡೆದಿದ್ದರು. ಕೆಂಪು-ಬಂಗಾರ ಬಣ್ಣದ ಮೇಣೆ, ಅದನ್ನು ಹೊತ್ತು ಬೆವರಿಳಿಸುತ್ತ ಓಡು ತ್ತಿದ್ದ ಜನ, ಇಂಗ್ಲೀಷ್‌ ಬ್ಲೇರುರನ್ನು ತೊಟ್ಟು ನಿರ್ವಿಕಾರನಾಗಿ ಕುಳಿತ ಒಬ್ಬ ಹುಡುಗ ಈ ದೃಶ್ಯ ತುಂಬ ಪ್ರೇಕ್ಷಣೀಯವಾಗಿದ್ದಿರಬೇಕು. ನಮ್ಮ ಅಜ್ಜಿಯ ಮನೆ ವಿಶಾಲವೂ ತಂಪಾ- ದದ್ದೂ ಆಗಿತ್ತು. ಸುಂದರವಾದ ಹಿತ್ತಾಳಿ ಪಟ್ಟಿ ಯುಳ್ಳ ಪೆಟ್ಟಿಗೆಗಳು, ಸಮೆಗಳು ಮತ್ತು ಮಂಚ ಗಳು ಇಷ್ಟೇ ಅಲ್ಲಿದ್ದ ಸಾಮಾನುಗಳು. ಕೂಡ್ರಲು ನೆಲವಲ್ಲಡೆ ಇನ್ನೇನೂ ಇರಲಿಲ್ಲ. ಖುರ್ಚಿಗಳು ಅಸಭ್ಯ, ಸ್‌ ಎಂದು ಅಜ್ಜಿ ಯ ಭಾವನೆ. ಮೇಜುಗಳಿರಲೇ ಇಲ್ಲ. ಅಜ್ಜಿ ಯ ಮನೆಯಲ್ಲಿ ಯಾರಾದರೂ ಹೊಸ ಬಾಳೆ ಎಲೆಯಲ್ಲಿ ಅಲ್ಲದೆ ಬೇರೆ ರೀತಿಯಲ್ಲಿ ಊಟ ಮಾಡುವ ಧೈರ್ಯ ಮಾಡಿದಕೆ ಅವನಿಗೆ ಮತ್ತೊಂದು ಸಲ ಊಟ ವನ್ನು ಅಡಿಗೆಮನೆಯಲ್ಲಿಯೇ ಬಡಿಸಲಾಗುತ್ತಿ ತ್ತು. ಅಡಿಗೆ ಮನೆಯಲ್ಲಿ ಯಾವ ವಿಧಿ- ನಿಷೇಧಗಳಿಲ್ಲದೆ ಆಳುಗಳು ಊಟ ಮಾಡುತ್ತಿ ದ್ವರು. ತನ್ನ ಏಕಾಂತ ಗೃಹದಲ್ಲಿ ತನ್ನ ಪೆಟ್ಟಿಗೆಗೆ ತಾಗಿ ಕುಳಿತೇ ಹೆಚ್ಚಾಗಿ ನನ್ನ ಅಜ್ಜಿ ನನ್ನ ನ್ನು ಬರಮಾಡಿಕೊಳ್ಳು ತ್ತಿ ದ ಳು. ಆ ದ ಶ್ನ ಚಿರ ಲಃ ಸ ಬರಣೀಯವಾಗಿರುತ್ತಿ ತು. ಕಪ್ಪಾ ದ ವಿಶಾ- ಲವಾದ ಕಣ್ಣು ಗಳು, ನರಿತು “ಚಳ್ಳೆ ಗಾದ ಕೂದಲು, ಹದಿನೆಂಟರ ತರುಣಿಯಂತೆ ಜಾನ ತುಟಿಗಳು. ತನ್ನ ಸ ಸಾಮಾಜಕ ಅಂತಸ್ಮಿನವರಲ್ಲ- ದವರೊಡನೆ ಎ ಮಾತಾಡುವುದು ತೀರ ಕಡಿಮೆಯಾಗಿತ್ತು. ಅಂಥವರನ್ನು ಅವಳು ಔಪ- ಚಾರಿಕ ರೀತಿಯಲ್ಲಿ ಅಂದರೆ ತನ್ನ ಎದೆಯನ್ನು ಏನೇನೂ ಮುಚ್ಚಿ ಕೊಳ್ಳದೆ ಭೆಟ್ಟಿ ಯಾಗುತ್ತಿದ್ದಳು. ಅಜ್ಜಿ ಯ ಕಾಲದಲ್ಲೇ. ಹೆಂಗಳರು ಪ ಪದ್ಧತಿ ಯಲ್ಲಿ ಅನಾದರ ತೋರಲಾರಂಭಿಸಿದ್ದ ಳು, ನನ್ನ ಅಜ್ಜಿ ಯು ದೃಷ್ಟಿಯಲ್ಲಿ ಲ್ಲಿ ಕುಪ್ಪಸ ಮತ್ತು ಸುಂದರ ಸೀ6ಗಳನ್ನು ಧರಿಸುವ ಎಂತ ಸ್ತ್ರೀಯರು ಬ ಗ ಆಗಿದ್ದರು. ಟೊಂಕದ ಮೇಲೆ ಬಟ್ಟಿ ಧರಿಸುವ ವಿವಾಹಿತ ಸ್ತ್ರೀಯ ಗುರಿ ವ್ಯಭಿ- ಚಾರವಲ್ಲದೆ ಮತ್ತೇನಿರಬಹುದು? ಆದರೆ ನನ್ನಜ್ಜಿ ಇಂಗ್ಲಿಷರನ್ನು ಎಷ್ಟೇ ಹೀನಾ ಯುವಾಗಿ ಕಂಡರೂ ಅವರಿಗೂ ಅವಳಿಗೂ ತುಂಬ ಸಾಮೃವಿತ್ತು. ಇಂಗ್ಲೀಷರಂತೆ ಅವಳ ಕಲಾಭಿಮಾನವೂ ಅವಳ ಜೀವನದ ಮಹತ್ತರ ವಾದ ಛಲವಾಗಿತ್ತು. ಭಾರತದ ಇತಿಹಾಸದಷ್ಟೇ ಪ್ರಾಚೀನವಾದ ನಾಯರರ ಶುಲ ನಮ್ಮದು. ಮಲಬಾರಿನಲ್ಲಿ ಅರಸನ ಆಳಿಕೆಯಿದ್ದಾಗ ನನ್ನ ಪೂರ್ವಜರು ಆಗಾಗ ಅವನನ್ನು ಖಡ್ಗದಿಂದ ಸಂಹರಿಸಿ ಹೊಸೆ ರಾಜನನ್ನು ಆರಿಸುತ್ತಿ ದ್ವರು. ಅವರಲ್ಲಿ ಪ್ರಜಾಪ್ರಭುತ್ವದ ಬೇರಾವ ಅಂಶವೂ ಇರಲಿಲ್ಲ. 12 0% ತಮ್ಮ ಕುಲದ ಹಿರಿಮೆಯ ಪ್ರಜ್ಞೆ ಅಭಿಮಾನಗಳಿವೆ. ಉಚ್ಚ ಕುಲದಲ್ಲಿ ಜನ್ಮಿಸಿದವರಲ್ಲಿರಬೇಕಾದ ಲಕ್ಷಣಗಳೆಲ್ಲ ನನ್ನ ಅಜ್ಜಿ ಯಲ್ಲಿದ್ದವು. ತನ್ನ ದನ್ನು ಬಿಟ್ಟು ಉಳಿದೆಲ್ಲ ರಾಷ್ಟ್ರ ಗಳು 'ಹೀನವೆಂಬ ಬಳು ಅವಳ್ಲಿತ್ತು. ಪ ಯಾವಾಗಲೂ ನನ್ನ ಹತ್ತಿರ. " ಯಾವಾಗಲೂ ಹರಿಯುವ ನೀರಿನ. ಲ್ಲಿಯೇ ಸ್ನಾನಮಾಡು. ನೀರು ನಿಲ್ಲುವಂಥ ಸ್ನಾನದ ತೊಟ್ಟಿ ಯಲ್ಲಿ ಹೊಲಸು ನೀರಲ್ಲಿ ಹೊರಳುವ ಸ ಯಂತೆ ಸ್ನಾನ ಮಾಡಬೇಡ. ನಿಜವಾದ ನಾಗರಿಕ ಮನುಷ್ಯ ನು ಎಂದೆಂದಿಗೂ ತಾನು ಸ್ನಾನ ಮಾಡಿದ್ದ ನೀರನ್ನು ನೋಡುವು ನೆ ಕಸ್ತೂರಿ, ಜುಲೈ ೧೯೬೧ ಅಜ್ಜಿ ಕೆಲ ಸಮಯ ಎಚಾರ ಮಾಡಿ ನನ್ನ ತಾಯಿಗೆ ಬಂಗಾರದ ಮೊಹರುಗಳ ಒಂದು ಚೀಲವನ್ನು ಕಳಿಸಿದಳು. ಇದು. ಲಂಚವಿರ ಬೇಕು ಇಲ್ಲವೆ ದೇಣಿಗೆಯಿರಬೇಕು' ಎಂದು ಕೊಂಡು ನನ್ನ ತಾಯಿ ಅದನ್ನು ತಿರುಗಿ ಕಳಿಸಿ ದಳು. ಆದರೆ ನಿಜ ಹಾಗಿರಲಿಲ್ಲ. ಈ ಚೀಲ ಸಂಧಾನದ . ಕೊಡುಗೆಯಾಗಿತ್ತು. ಮರುದಿನ ಚೀಲ ಒಬ್ಬ ಅಕ್ಕಸಾಲಿಗನ ಜೊತೆಯಲ್ಲಿ ತಿರುಗಿ ಬಂತು. ಆ ಅಕ್ಕಸಾಲಿಗ ಒಂದು ವಾರದ ವರೆಗೂ ನಮ್ಮ ಜಗುಲಿಯಲ್ಲಿ ಉಣ್ಣುತ್ತ ಮಲ ಗುತ್ತ ಆ ಮೊಹರುಗಳನ್ನು ಇರಗಿಸಿ 'ಮಲಜಾರಿ ವಧುವು ಹಾಕಿಕೊಳು ುವಂಥ ಚಿನ್ನದ ಕೊರಳ ಪಟ್ಟಿಯನ್ನು ತಡ: ನನ್ನ ತಾಯಿ ಈಗಲೂ ಅದನ್ನು ಆಗಾಗ ಧರಿಸ ಸುತ್ತಾ ಛೆ ಜಗತ್ತಿನಲ್ಲಿಯೆ ಹಿಂದುಗಳು ಅತಿ ನಾಗರಿಕ ಜಗದ ನನ್ನ ಅಜ್ಜಿಗೆ ಗೊತ್ತಿತ್ತು. ಇಂಗ್ಲಿಷರಿಗಿಂತಲೂ ಒಂದು ಸಾವಿರ ವರ್ಷಗಳ ಹಿಂದೆಯೆ ಅವರು ಸುಧಾರಿಸಿದ್ದರು. ಅವಳೆಂದೂ ಇಂಗ್ಲಿಷರನ್ನು ಭೆಟ್ಟಿಯಾಗಿದ್ದಿಲ್ಲವಾದರೂ ಅವ ವಿಗೆ ಅವರ ವಿಷಯವೆಲ್ಲ ಗೊತ್ತಿತ್ತು. ಇಂಗ್ಲಿ(- ಷರು ಎತ್ತರದ, ಗೌರಕಾಯದ ಜನರು. ಮದ್ಯ ಪಾನ ಮಾಡುವವರು. ಅವರು ಒಳ್ಳೆಯ ಸೈನಿ ಕರು. , ತನ್ನ ದೇಶವನ್ನು ಗೆದ್ದುಕೊಂಡಿದ್ದಾರೆ ಎಂದು ಅವಳು ಬಲ್ಲಳು. ಇಂಗ್ಲಿಷರು ವೈಯ ಕ್ತಿಕ ಏಚಾರದಲ್ಲಿ ಬಲು ಹೊಲಸು ಜನ ಎಂದೂ ಅವಳಿಗೆ ಗೊತ್ತಿತ್ತು. ಅವಳು ಇಂಗ್ಲೀಷರನ್ನು ಗೌರವಿಸುತ್ತಿದ್ದಳಾದರೂ ಅವರು ದೂರವಿರ ಬೇಕೆಂದು ಬಯಸುತ್ತಿದ್ದಳು. ನನ್ನ ದೊಡ್ಡಪ್ಪೆ ಎಟ ಪರವಾಗಿ ಮಾತಾಡುತ್ತಿದ್ದ. ಆದರೆ ಸಭ್ಯ, ಶುಚಿರ್ಭೂತ ಗೃ ಹಸ್ಥ ರಂತೆ ಇಂಗ್ಲಿ (ಷರು ದಿನಕ್ಕೆ ಕನಿಷ್ಠ ಎರಡು ಸ್ನಾನವನ್ನಾ ದರೂ. ನಾಡೂ ಕಿಯೆ. ಎಂದು ಅಜ್ಜಿ ಕೇಳಿದರೆ ಅವನು. " ಇಲ್ಲ' ಎಂದೇ ಹೇಳ ಬೇಕಾಗುತ್ತಿ ತ್ತು. ಆದರೆ ಕೆಲ ಇಂಗ್ಲಿ (ಷರು ದಿನ ಕ್ಕೊಮ್ಮೆಸ್ನಾನ ಮಾಡುತ್ತಿದ್ದಾರೆಂದೂ ಈ ಪದ್ಧ ತಿ ಹಬ್ಬತೊಡಗಿದೆಯೆಂದೂ ಇಂಗ್ಲೀಷರ ದೇಶ ಬಲು ಥಂಡಿಯುಳ್ಳ ದೇಶ ಐಎಂಬುದನ್ನು ಗಮನಿಸ ಬೇಕು ಜಸ ದೊಡ್ಡಪ್ಪ ಅಜ್ಜಿಗೆ ಹೇಳುತ್ತಿ ದ್ವನು. ಅಜ್ಜಿ ಈ ಮಾತನ್ನು. ಒಬ್ಬಿ ದಳು. ನನ್ನೊ- ಡನೆ ಈ ವಿಚಾರ ಬೂತಾಹವಾಗೆ ಎಸ್ಕಿಮೊ ಜನರು ಪ್ರಾಣಿಗಳ ಕೊಬ್ಬನ್ನು ೫೪೬0 ಸುವ ಅಸಹ್ಯ ರೀತಿಯನ್ನು ಚರ್ಚಿಸುವಾಗ ಜನ ಮಾಡುವಂತೆ ಅದನ್ನು ಗೌಣವಾಗಿ ಕಂಡಂತೆ ಮಾತಾಡುತ್ತಿದ್ದಳು. ಆಹಾರದ ಸಂಬಂಧದಲ್ಲಿ ನಾನೆಣಿಸಿದಂತೆ ಅವಳಲ್ಲೇನೂ ದೂಷಿತ ಭಾವನೆ ಕಾಣಲಿಲ್ಲ. ಇಂಗ್ಲೀಷರು ಹಂದಿ ಮತ್ತು ಗೋಮಾಂಸವನ್ನು ತಿನ್ನು ವುದು ಅವಳಿಗೇನೂ ಆಶ ಸ ॥ ಪಾಯಖಾನೆಗಳನ್ನು ಬಾಚುವ ಹುಲ್ಲಿನ ಚಾಪಿ ಯನ್ನು ಹೆಣೆಯುವ ಅಸ್ಪೃಶ್ಯರಾದ ಗುಡ್ಡಗಾಡು ಜನರು ಕೈಗೆ ಸಿಕ್ಕಿದ್ದನ್ನು ತಿನ್ನುತ್ತಿರಲಿಲ್ಲವೇ? ಇಂಗ್ಲೀಷರ ಧರ್ಮದ ವಿಷಯದಲ್ಲಿಯೂ ಅವಳು ತಲೆ ಕೆಡಿಸಿಕೊಳ್ಳಲಿಲ್ಲ. ಏಕೆಂದರೆ ನನ್ನ ದೊಡ್ಡಪ್ಪ ಇಂಗ್ಲಿ(ಷರಿಗೆ ಹೇಳಿಕೊಳ್ಳುವಂಥ ಧರ್ಮವೇ ಇಲ್ಲ ಎಂದು ಅವಳಿಗೆ ನಂಬಿಕೆ ಕೊಟ್ಟಿದ್ದ. ಆದಕಿ ಅವರ ರೀತಿ-ನೀತಿಗಳನ್ನು, ಇರ ಒಟ್ಟಿಗೆ ಕಲೆತು ಉಣ್ಣುವುದನ್ನು ಮಾತ್ರ ಅವಳು ಅಸ ಸಹೃದಿಂದ ಕಾಣುತ್ತಿದ್ದಳು. ಅಜ್ಜಿಯ ಮನೆಯಲ್ಲಿ ಪ್ರ ಪ್ರತಿಯೊಬ್ಬ ನೂಪ ಪ್ರತ್ಯೇಕ ವಾಗಿ ಭೋಜನ ಮಾಡುತ್ತಿದ್ದನು. ಒಂದೇ ಟೀಬಲ್ಲಿನ ಮಗ್ಗಲಿಗೆ ಕುಳಿತು ಒಬ್ಬರೊಬ್ಬರು ಬಾಯಲ್ಲಿ ತುತ್ತು ತುರುಕಿ ಜಗಿದು ನುಂಗುವು ದನ್ನು ಇಂಗ್ಲಿ ಷರು ಸಹಿಸಿಕೊಳ್ಳುವರು ಎಂಬ ವಿಚಾರ ಕೇಳಿ ಮನುಷ್ಯ ಮಾಡಲಾರದಂಥದ್ದಾ ದರೂ ಏನಿದೆ ಎಂಬ ಜೂ ನಮ್ಮಜ್ಜಯಲ್ಲಿ ಉಂಟಾಯಿತು. ಈ ಹಿನ್ನೆಲೆಯಲ್ಲಿ ನನ್ನ ಅಜ್ಜಿ ಕಳುಹಿದ ಸಂಧಾನ ಕಾಣಿಕೆ ನನ್ನ ತಾಯಿ ಗಳಿಸಿದ ಮಹಾ ನನ್ನ ಅಜ್ಜಿ ಮತ್ತು ಹೊಲಸು ಇಂಗ್ಲೀಷರು ೨೧ ವಿಜಯವೇ ಎನ್ನಬೇಕು. ನಾನಿನ್ನು ಹೋಗಿ ಅಜ್ಜಿಯನ್ನು ಕಾಣಲು ದಾರಿ ತೆಕೆದಂತಾಯಿತು. ಇದಕ್ಕಾಗಿ ನಾನು ಸುಮಾರು ಮೂರು ವಾರಗಳ ಕಾಲ ಕಾಯ್ದಿದ್ದೆ. ನಮ್ಮ ಮತ್ತು ಅಜ್ಜಿಯ ಮನೆಗಳು ಬಲು ದೂರದಲ್ಲಿದ್ದವು. ಮಲಬಾರಿನ ಬಿಸಿಲಿನ ಬೇಗೆ ಯಲ್ಲಿ ಅಷ್ಟು ದೂರ ನಡೆದುಕೊಂಡು ಹೋಗು ವುದು ಸಾಧ್ಯವಿರಲಿಲ್ಲ. ಆದ್ದರಿಂದ ನಾನು ಮೇಣೆ ಯಲ್ಲಿ ಕುಳಿತು ಹೋದೆ. ನಾಲ್ಕು ಜನ ಹೆಚ್ಚು- ಕಡಿಮೆ ನಗ್ನರೇ ಆಗಿದ್ದ ಜನ ಇದನ್ನು ಹೊತ್ತು ಓಡುತ್ತ ನಡೆದಿದ್ದ ರು. ಶೆಂಪು-ಬಂಗಾರ ಬಣ್ಣ ದ ಮೇಣ, ಅದನ್ನು ಹೊತ್ತು ಬೆವರಿಳಿಸುತ್ತ ಡು ತ್ತಿದ್ದ ಜನ, ಇಂಗ್ಲೀಷ್‌ ಬ್ಯೇರುರನ್ನು ತೊಟ್ಟು ನಿರ್ವಿಕಾರನಾಗಿ ಕುಳಿತ ಒಬ್ಬ ಹುಡುಗ--_ಈ ದೃಶ್ಯ ತುಂಬ.ಪೆ ಪ್ರೇಶ್ಷಣೀಯವಾಗಿದ್ದಿ ರಬೇಕು. ನಮ್ಮ ಅಜ್ಜಿಯ ಮನೆ ವಿಶಾಲವೂ ತಂಪಾ- ದದ್ದೂ ಆಗಿತು. ಸುಂದರವಾದ ಹಿತ್ತಾಳಿ ಪಟ್ಟಿ ಯುಳ್ಳ ಪೆಟ್ಟಿಗೆಗಳು, ಸಮೆಗಳು ಮತ್ತು ಮಂಚ ಸರು ಇಷ್ಟೇ "ಅಲ್ಲಿದ್ದ ಸಾ ಸಾಮಾನುಗಳು. ಕೂಡ್ರಲು ನೆಲವಲ್ಲದೆ ಇನ್ನೇನೂ ಇರಲಿಲ್ಲ. ಚ ಅಸಭ್ಯ, ತ ಎಂದು ಅಜ್ಜಿ ಯ ಭಾವನೆ. ಮೇಜುಗಳಿರಲೇ ಇಲ್ಲ. ಅಜ್ಜಿ ಯ ಮನೆಯಲ್ಲಿ ಯಾರಾದರೂ ಹೊಸ ಬಾಳೆ ಎಲೆಯಲ್ಲಿ ಅಲ್ಲದೆ ಬೇರೆ ರೀತಿಯಲ್ಲಿ ಊಟ ಮಾಡುವ ಧೈರ್ಯ ಮಾಡಿದಕಿ ಅವನಿಗೆ ಮತ್ತೊಂದು ಸಲ ಊಟ ವನ್ನು ಅಡಿಗೆಮನೆಯಲ್ಲಿಯೇ ಬಡಿಸಲಾಗುತ್ತಿತ್ತು. ಅಡಿಗೆ ಮನೆಯಲ್ಲಿ ಯಾವ ವಿಧಿ- ನಿಷೇಧಗಳಿಲ್ಲದೆ ಆಳುಗಳು ಊಟ ಮಾಡುತ್ತಿ ದ್ದರು. ತನ್ನ ಏಕಾಂತ ಗೃಹದಲ್ಲಿ ತನ್ನ ಪೆಟ್ಟಿಗೆಗೆ ತಾಗಿ ಕುಳಿತೇ ಹೆಚ್ಚಾ ಗಿ ನನ್ನ ಅಜ್ಜಿ ನನ್ನ ನ್ನು ಜಟ ತಡಿಗೊಳ್ಳು ತ್ತ ದ್ದ ಳು. ಆ ದೃ ಶ್ಶ ಚಿರ ಸ್ಮರಣೀಯವಾಗಿರುತ್ತಿ ತು ಕಪ್ಪಾ ಚ ವಿಶಾ- ಲವಾದ ಕಣ್ಣು ಗಳು, ನಕಿತು “ಹಳ್ಳ ಗಾದ ಕೂದಲು, ಹದಿನೆಂಟರ ತರುಣಿಯಂತೆ ಚಂ ತುಟಿಗಳು. ತನ್ನ ಸಾಮಾಜಿಕ ಅಂತಸ್ತಿನವರಲ್ಲ- ದವರೊಡನೆ ಸಟ ಮಾತಾಡುವುದು ತೀರ ಕಡಿಮೆಯಾಗಿತ್ತು. ಅಂಥವರನ್ನು ಅವಳು ಔಪ- ಚಾರಿಕ ರೀತಿಯಲ್ಲಿ ಅಂದರೆ ತನ್ನ ಎದೆಯನ್ನು ಏನೇನೂ ಮುಚ್ಚಿ ಕೊಳ್ಳದೆ ಭೆಟ್ಟಿ ಯಾಗುತ್ತಿ ದಳು, ಅಜ್ಜಿ ಯ ಕಾಲದಲ್ಲೇ. ಈಟಿ ಷು ಪದ್ಧತಿ ಯಲ್ಲಿ ಅನಾದರ ತೋರಲಾರಂಂಿಸಿದ್ದ ಳು, ನಕ ಅಜ್ಜಿ ಯ ದ ಷ್ಟಿಯಲ್ಲಿ ಲ್ಲಿ ಕುಪ್ಪಸ ಮತ್ತು ಸುಂದರ ಸೀ6ಗಳನ್ನು ಧರಿಸುವ ಕಳ ಸ್ತ್ರೀಯರು ಗ ಆಗಿದ್ದರು. ಟೊಂಕದ ಮೇಲೆ ಬಟ್ಟಿ ಧರಿಸುವ ವಿವಾಹಿತ ಸಿ ಸ್ತ್ರೀಯ ಗುರಿ ವ್ಯಭಿ- ಚಾರವಲ್ಲದೆ ಮತ್ತೇನಿರಬಹೆ. ದು? ಆದರೆ ನನ್ನಜ್ಜಿ ಇಂಗ್ಲಿಷರನ್ನು ಎಷ್ಟೇ ಹೀನಾ ಯುವಾಗಿ ಕಂಡರೂ ಅವರಿಗೂ ಅವಳಿಗೂ ತುಂಬ ಸಾಮೃವಿತ್ತು. ಇಂಗ್ಲೀಷರಂತೆ ಅವಳ ಕಲಾಭಿಮಾನವೂ ಅವಳ ಜೀವನದ ಮಹತ್ತರ ವಾದ ಛಲವಾಗಿತ್ತು. ಭಾರತದ ಇತಿಹಾಸದಷ್ಟೇ ಪ್ರಾಚೀನವಾದ ನಾಯರರ ಕುಲ ನಮ್ಮದು. ಮಲಬಾರಿನಲ್ಲಿ ಅರಸನ ಆಳಿಕೆಯಿದ್ದಾಗ ನನ್ನ ಪೂರ್ವಜರು ಆಗಾಗ ಅವನನ್ನು ಖಡ್ಗದಿಂದ ಸಂಹರಿಸಿ ಹೊಸೆ ರಾಜನನ್ನು ಆರಿಸುತ್ತಿ ದ್ದ ರು. ಅವರಲ್ಲಿ ಪ್ರಜಾಪ್ರ ಭುತ್ವದ ತೆ ಅಂಶವೂ ಇರಲಿಲ್ಲ. ಗೋ ತ ತಮ್ಮ ಕುಲದ ಹಿರಿಮೆಯ ಪ್ರಜ್ಞೆ ಅಭಿಮಾನಗಳಿವೆ. ಉಚ್ಚಕುಲದಲ್ಲಿ ಜನ್ಮಿಸಿದವರಲ್ಲಿರಬೇಕಾದ ಲಕ್ಷಣಗಳೆಲ್ಲ ನನ್ನ ಅಜ್ಜಿಯಲ್ಲಿದ್ದವು. ತನ್ನದನ್ನು ಬಿಟ್ಟು ಉಳಿದೆಲ್ಲ ರಾಷ್ಟ್ರ ಗಳು 'ಹೀನವೆಂಬ ಭಾ ಅವಳಲ್ಲಿತ್ತು. ಟರ) ಯಾವಾಗಲೂ ನನ್ನ ಹತ್ತಿರ. ಬಾವಾ ಹರಿಯುವ ನೀರಿನ. ಲ್ಲಿಯೇ ಸ್ನಾನಮಾಡು. ನೀರು ನಿಲ್ಲುವಂಥ ಸ್ನಾನದ ತೊಟ್ಟಿ ಯಲ್ಲಿ ಹೊಲಸು ನೀರಲ್ಲಿ ಹೊರಳುವ ಎನ್ನಯತ್ತ ಸ್ನಾನ ಮಾಡಬೇಡ ನಿಜವಾದ ನಾಗರಿಕ ಮನುಷ್ಯ ನು ಎಂದೆಂದಿಗೂ ತಾನು ಸ್ನಾನ ಮಾಡಿದ್ದ ನೀರನ್ನು ನೋಡುವು ೨೨ ಕಳನ ಜಂಲೈ ೧೯೬೧ ದಿಲ್ಲ. ಅಥರಲ್ಲಿ ಕುಳಿತುಕೊಳ್ಳುವ ಮಾತಂತೂ ದೂರ ಉಳಿಯಿತು” ಎಂದು ಹೇಳುತ್ತಿ ದ್ದ ಳು. ನಾನು ಬೇಗನೆ ನನ್ನ ವಿದ್ಯಾಭ್ಯಾಸಕ್ಕಾಗಿ ಕಾಡು ಜನರ ದೇಶಕ್ಕೆ ಸುರಳಿ ಹೋಗಲಿದ್ದುದ ರಿಂದ ಅವಳು ನನ್ನ "ಕ್ಲಗೊಂದು ಸ ಸಣ್ಣ ಪುಸ್ತಕ ವನ್ನು ಕೊಟ್ಟಳು. ಆದರಲ್ಲಿ ನನ್ನ ಕುಲದ ಕರ್ತವ್ಯ ಮತ್ತು ಅಧಿಕಾರಗಳೆಲ್ಲ ಬರೆಯಲ್ಪಟ್ಟಿ ದ್ಡವು. ತಾಳೆಗರಿಗಳ ಆ ಪೆಸ್ತಕ ಎರಡು ಹಲಗೆ ಗಳ ನಡುವೆ ಪೋಣಿಸಲ್ಪಟ್ಟಿತ್ತು. ನಮ್ಮನ್ನು ಇತರ ಮನುಷ್ಯರಿಗಿಂತ ಶ್ರೇಷ್ಠವಾದ ಕುಲದಲ್ಲಿ ಹುಟ್ಟಿಸಿದ್ದಕ್ಕಾಗಿ ದೇವರನ್ನು ಕೊಂಡಾಡುವ ಪ್ರಾರ್ಥನೆಯೊಂದಿಗೆ ಆ ಪುಸ್ತಕ ಆರಂಭ ವಾಗಿತ್ತು. ಇಂಗ್ಲೀಷರಲ್ಲಿ ಓಡಾಡುವಾಗ ನಾನು ಯಾರು, ಯಾವ ಕುಲದವ ಎಂದು ಸದಾ ನೆನಪಿಡುವಂತೆ ಅಜ್ಜಿ ನನಗೆ. ವಿನಂತಿ ಮಾಡಿಕೊಂಡಳು. "ನಾಯರನಾದನೀನು ತಮಗೆ ಮಾರ್ಷದರೃಕನಾಗ ಬೇಕು ಎಂದು ಅವರು (ಇಂಗ್ಲೀಷರು) ಬಯಸು ತ್ತಾರೆ. ತಮಗಿಂತಲೂ ೨೦೦೦ ವರಗಳ ಪೂರ್ವದ ನಾಗರಿಕತೆಯ ಜ್ಞಾನದ ಬಲ ನಿನಗಿದೆಯೆಂದು ಗೊತ್ತಿರುವ ಅವರು ನಿನ್ನಿಂದ ಕಲಿಯಲು ಸಿದ್ಧ ರಾಗುವರು. ಅವರಿಗೆ ಈ ಪುಸ್ತಕವನ್ನು ತೋರಿಸು. ಅವರಿನ್ನೂ ಬತ್ತಲೆಯಾಗಿ ಅಡ್ಡಾಡುತ್ತಿದ್ದಾಗ ಈ ಪುಸ್ತಕ ಬರೆಯಲ್ಪಟ್ಟಿತ್ತು. ಆದರೆ ಎಲ್ಲಕ್ಕಿಂತಲೂ ನಿನ್ನ ವೈಯಕ್ತಿ ಚ "ನಡತೆಯ ಹೆಚ್ಚು 'ಪ್ರಭಾನ ಟೀ ನಡು ಎಂಬುದನ್ನು ಮರೆಯಬೇಡ” ಎಂದು ಅವಳು ಹೇಳುತ್ತಿದ್ದಳು. ಲಂಡನ್‌ ಬಿಡುವಾಗ ನನ್ನ ಹೆಡ್ಮಾಸ್ತರರಿತ್ತ ಉಪದೇಶ ಕೇಳಿ ಪ್ರಭಾವಿತನಾದಂತೆ ಅಜ್ಜಿಯ ಈ ಉಪದೇಶದಿಂದಲೂ ತುಂಬ ಪ್ರಭಾವಿತ ನಾದೆ. “ನೀನು ಇಂಗ್ಲೀಷ್‌ ಶಾಲೆಯಲ್ಲಿ ತರಬೇತಿ ಹೊಂದಿದವನು ಎಂಬುದು ಅವರಿಗೆ ಗೊತ್ತಾಗಲಿ. ನೀನು. ಎಲ್ಲಿ ಹೋದರೂ ಮಾದರಿಯಾಗಿರ , ಬೇಕು” ಎಂದು ನನ್ನ ಹೆಡ್ಮಾಸ್ಕರರು ಹೇಳಿದ್ದರು. ಮಲಬಾರನ್ನು ಒಂದಿಷ್ಟು ಗೊಂದಲದ ಮನಃ ಸ್ಲಿತಿಯಲ್ಲೆ ಬಿಟ್ಟಿ. 1 ಇಂಗ್ಲೀಷ್‌ ತರು- ಣನೋ ಸೇ ಭಾರತದ ನಾಯರ ತರುಣನೊ ಎಂಬುದೇ ನನಗೆ ತಿಳಿಯದಂತಾಗಿತ್ತು. ಇವೆರಡ ರಲ್ಲಿ ಪ್ರತಿಯೊಂದೂ ತಾನೇ ಶ್ರೇಷ್ಠ, ಇನ್ನೊಂದು ಅನಾಗರಿಕ, ಹೊಲಸು ಎಂದು ಸಾಧಿಸುತ್ತಿತ್ತು. ಕೊನೆಗೆ ನಾನು ಇವೆರಡರಿಂದಲೂ ಸ್ವತಂತ್ರ ನಾಗಿರುವೆ, ನಾನು ನಾನೇ ಆಗಿರುವೆ ಎಂದು ನಿರ್ಧರಿಸಿದೆ. ಇದೇ ಜಾಣತನದ ಹೆಜ್ಜೆಯಾಗಿ- ತ್ತೆನ್ನಬಹುದು. 3 ರಾತ್ರಿ ಮೂರು ಗಂಜೆಯಾಗಿತ್ತು. ಟಿಲಿಫೋನ್‌ ಗಂಟೆ ಬಾರಿಸಲು ಆತ ಹಾಸಿಗೆಯಿಂದೆದ್ದು ನಿದ್ದೆ ಗಣ್ಣಿ ನಲ್ಸಿಯೆ ಫೋನ್‌ ಎತ್ತಿಕೊಂಡು «ಹಲೊ'' ಎಂದ. ಬ ಗಡಿಯಾರದ ಅಂಗಣಿ ಮಾಲಿಕರು ತಾನೇ [3 « ಹೌಡು.'?' «ನೀವು ನನಗೆ ವರಾರಿದ ಗಡಿಯಾರ ತುಂಬ ಚೆನ್ನಾಗಿದೆ ಸ್ವಾವಿಂ. ಒಂದಟಮುತ್ತು,.' ಆದರೆ " ಇದಕ್ಕಾಗಿ ಈ ಅಪರಾತ್ರಿ ಯಲ್ಲಿ ನನ್ಫನ್ನು ಎಜ್ಬಿಸಿದಿರಾ?'' "" ಇನ್ನೇನು ಮಾಡಲಿ? ಬೆಳಿಗ್ಗೆ ಆ ತ್ಯಂದು ಅಲಾರಂ ಇಟ್ಟರೆ ಈಗೈದು ನಿವಿಷಗಳ ತ ಆಲ್ಲಾರ) ಆಯಿತು.? ಬಂಗಾಲದ ಹುಲಿ ಆಫ್ರಿಕದ ಸಿಂಹ-- ಅಡನಿಯ ನಿಜವಾದ ರಾಜ ಯಾರು? ಅರಣ್ಯದ “ಗ್ರ, ವರ್ಷಗಳ ಹಿಂದಿನ ಮಾತು. ಆಫ್ರಿಕದ ಕೆಲ ಸಿಂಹಗಳನ್ನು ತಂದು ಮೈಸೂರು ರಾಜ್ಯದ ಅಡವಿಗಳಲ್ಲಿ ಬಿಟ್ಟಿದ್ದರು. ಮೈಸೂರು ರಾಜ್ಯದಲ್ಲಿ ದಟ್ಟಿಡವಿಗಳಿರುವಂತೆ ಆಫ್ರಿಕದ ಸಿಂಹಗಳ ವಾಸಕ್ಕೆ ಯೋಗ್ಯವಾದಂಥ ವಿರಳ ಗಿಡಗಂಟಿಗಳಿರುವ ಅಡವಿಗಳೂ ಇವೆ. ಆಫ್ರಿಕದ ಸಿಂಹಗಳಿಗೆ ಬಯಲು ಹವೆ ಪಿ ಶ್ರ ಯವಾದದ್ದು. ಒಂದು; ಕಾಲದಲ್ಲಿ ಭಾರತದಲ್ಲಿ ಸಿಂಹಗಳ ಸಂಖ್ಯೆ ವಿಪೆಲವಾಗಿತ್ತು ಎನ್ನುತ್ತಾರೆ. ಕಥೆ ಆಖ್ಯಾ ಯಿಕೆಗಳಲ್ಲಿ ಕೂಡ ಬಹಳ, ಉಲ್ಲೆ (ಖ ಹೆಚ್ಚಿನ ಪ್ರ ಮಾಣದಲ್ಲಿ ಕಂಡುಬರುತ್ತದೆ. ಸಿಂಹಗಳ ಬೇಟಿಯ ಶೌರ್ಯಪೂರ್ಣ ವಿವರಗಳೂ ಇವೆ. ಆದರೆ ಕೆಲ ವರ್ಷಗಳಿಂದ ಭಾರತದಲ್ಲಿ ಸಿಂಹಗಳು ಕೇವಲ ಗೀರ್‌ ಅರಣ್ಯ ದಲ್ಲಿ ಮಾತ ವಾಸಿಸುತ್ತಿದ್ದು ಅಲ್ಲಿ ಕೂಡ ಸಾಕ ಅವುಗಳ ಸಂರಕ್ಷಣೆಯ "ಏರ್ಪಾಡು ಮಾಡಿರದಿದ್ದರೆ, ಅವು ಹ ತ್ತ ದ್ದವು. ಸುಂದರ ಪ್ರಾ ಣಿಯ ವಸತಿಯ ವ್ಯವಸ್ಥೆ ತ ಮೈಸೂರು ಸರ ಮಾಡಿದಾಗ ಕ ಗೆಲ್ಲ ಆ ಪ್ರಯೋಗ ಸಂತೋಷವನ್ನುಂಟು ಮಾಡಿತು. ಏತಂದಕೆ ಸಿಂಹ ಮತ್ತು ಭಾರತೀಯ ಹುಲಿಗಳ ಸಂಬಂಧದಲ್ಲಿ ಕೆಲವೊಂದು ಸುತೂ ಹಲಕಾರಕ ಪ ಪ್ರಯೋಗಗಳು ಇದರಿಂದ ಕಾಣ ಸಂಗಾಪು ಬಗ ಜೋರಾವರ ಸಿಂಹ ಸಿಗಬಹುದಾಗಿತ್ತು. ಈ ವಿಷಯದಲ್ಲಿ ಎಷ್ಟೋ ಸಂದೇಹಗಳು, ಎಷ್ಟೋ ಕಲ್ಪನೆಗಳು ನಮ್ಮನ್ನೆಲ್ಲ ಅನಿಶ್ಚಿತತೆಯಲ್ಲಿಟ್ಟಿದ್ದ ವು. ಆಫ್ರಿಕದಿಂದ ತಂದ ಸಿಂಹಗಳಲ್ಲಿ ಕೆಲವು ಗಂಡು, ಕೆಲವು ಹೆಣ್ಣು ಮತ್ತು ಕೆಲವು ಮರಿಗಳಿ ದ್ಡವು. ಗೀರ್‌ನಿಂದಲೂ ಸಿಂಹಗಳನ್ನು ತಂದಿ ದ್ವರು. ಇವೆಲ್ಲವುಗಳಿಗಾಗಿ ಅಡವಿಯ ಒಂದು ಭಾಗವನ್ನೆ ಪ್ರತ್ಯೇಕವಾಗಿ ಮೀಸಲಾಗಿಟ್ಟಿದ್ದರು. ಆಫ್ರಿಕ ಮತ್ತು ಗೀರ್‌ ಸಿಂಹಗಳಲ್ಲಿ ಫಲ ವೃತ್ಕಾಸ ಗಳಿರುವುದು ಸ್ಪಷ್ಟವಿತ್ತು. ಗೀ ಸಿಂಹಗಳು ಆಫ್ರಿಕದ ಸಿಂಹದ ಜಾತಿಯವೇ ಆಗಿದ್ದರೂ 1 ಫಲವಾಗಿಯೊ ಸಂಸರ್ಗದೋಷ ದಿಂದಲೊ ಆಲಸಿ ಮತ್ತು ಹೊಟ್ಟಿಬಾಕ ಪ್ರಾಣಿ ಗಳಾಗಿ. ಬಿಟ್ಟಿದ್ದವು. ಆಫ್ರಿಕದ ಸಿಂಹಗಳು ಹೆಚ್ಚು ಚಟುವಟಿಕೆಯುಳ್ಳವೂ ಸಹನಶೀಲವೂ ಆಗಿದ್ದವು. ರಾಯಲ್‌ ಬಂಗಾಲ ಹುಲಿ ಮತ್ತು ಆಫ್ರಿಕದ ಸಿಂಹಗಳಲ್ಲಿರುವ ಬೇಬಿಯ ಚಾತುರ್ಯ ವನ್ನು ಗೀರ್‌ ಸಿಂಹಗಳಲ್ಲಿ ನಾನೇದೂ ಕಂಡಿಲ್ಲ. ಈ ಪ್ರಯೋಗದಿಂದ ಭಾರತದಲ್ಲಿ ಮಾತ್ರ ವಲ್ಲ, ಇಡೀ ಏಶಿಯದಲ್ಲಿ ಸಿಂಹಗಳ ಕುಲ ಮಾಯವಾಗಿ ಆಫ್ರಿಕದಲ್ಲಿ ಹೇಗೆ ಕಾಣಿಸಿ ಹ ಎಂಬ ತೋಧವೂ ಆಗುವಂತಿತ್ತು. ಮೈಸೂರಿನಂತೆ ಕೆನ್ಯಾದಲ್ಲಿ ಕೂಡ ಗವರ್ನರ” *ಸಾರಿಕಾ ೫ ಹ ೨ತ್ತಿ ೨೪ ಕಸ್ತೂರಿ, ಜುಲೈ ೧೯೬೧ ಸರ್‌ ರಾಲ್ಟ್‌ ವಾಟ್ಸನ್ನರು ಮಾಡಿದ್ದರು. ಅವರು ಕಾಡುಪ್ರಾಣಿಗಳ ಮನೋವಿಜ್ಞಾನದ ತಜ್ಞ ಕೆಂದು ೭ ್ಯಾತಿವೆತ್ತ ವರು. ಅವರು ಕೆನ್ಯಾದ ಅಡವಿಗಳಲ್ಲಿ. ನಿಿಹಗಳ ನಡುವೆ ಜ ಹುಲಿಗಳನ್ಸಟ್ಟು ಅವೆರಡರ ಮನೋವಿಜ್ಞಾನ ಮತ್ತು ಕುಲವಿಶೇಷತೆಯ ತುಲನಾತ್ಮಕ ಅಭ್ಯಾಸವನ್ನು ಮಾಡಿದ್ದರು. ಅದರ ಪರಿಣಾಮ ನನಗೆ ಗೊತ್ತಿತ್ತು. ಭಾರತದ ಹುಲಿಗೆ ಅಲ್ಲಿರ ಲಾಗಲಿಲ್ಲ. ಸಿಂಹಗಳು ಅದನ್ನು ಹೊಡೆ ದೋಡಿಸಿದವು ಎಂದಿಷ್ಟೇ ಹೇಳಲಾಗಿತ್ತು. ಆದರೆ ಸರ್‌: ವಾಟ್ಸನ್ನರು ಈ ಕಾರಣವನ್ನೊಪ್ಪಲು ಸಿದ್ದ ರಿರಲಿಲ್ಲ. ಈ ತರ್ಕವನ್ನು ವಿರೋಧಿಸುತ್ತ ಅವರು ಹೇಳಿದ ಮಾತು ಇದಕ್ಕೆ ವಿರುದ್ಧವಾಗಿದೆ. “ರಾಯಲ್‌ `: ಬಂಗಾಲ ಹುಲಿಯನ್ನು ಸಿಂಹ ಎಂದೂ ಗೆಲ್ಸಲಿಲ್ಲ. ' ಅದರ ಎದುರು ಸಿಂಹ ಯಾವಾಗಲೂ ಪಲಾಯನವನ್ನೇ ಹೇಳಿತು. ಆದರೆ `ಭಾರತೀಯ ಹುಲಿಗೆ ವಿರಳ ಅಡವಿ ಹಿಡಿಸುವುದಿಲ್ಲ. ಮತ್ತು ಅದು ಜನವಸತಿಗೆ ಸಮಿೀಪವಾಗಿರುವ ರೂಡಿ ಮಾಡಿಕೊಂಡಿದೆ. ಜನವಸತಿಯಿಂದ ದೂರವಿರಲು ಅದು ಬಯ ಸುವುದಿಲ್ಲ' ಎಂದು ಅವರು ಹೇಳಿದರು. ನನ್ನ ಅಭಿಪ್ರಾಯವೂ ಹಾಗೆಯೆ ಇದೆ, ಆಫ್ರಿ ಕದ ಹುಲಿಗೆ ಭಾರತೀಯ ಹುಲಿ ಎಂದೂ ಸೋಲಲಿಕ್ಕಿಲ್ಲ. ಎರಡನ್ನೂ ನಾನು ಎಷ್ಟೋ ಸಲ ಅಕಿ ಸಮೀಪದಿಂದ ನೋಡಿದ್ದೇನೆ. ಆದರೆ ಆಫ್ರಿಕದ ಹುಲಿ ಕರ್ಷೆಯಿಂದ ಕಾಡುತ್ತದೆ. ಬಂಗಾಲ ಹುಲಿಗೇನೂ ಅದು ಹೆದರುವುದಿಲ್ಲ. ಆದರೆ ಅದಕ್ಕೆ ಬಹಳ ಹೊತ್ತಿನ ವರೆಗೆ ಕಾದುವ ಸ್ಫೈರ್ಯವಿಲ್ಲ. ಜೊತೆಗೆ ಅದು ಬಲು ದಡ್ಡ ಪ್ರಾಣಿಯೂ ಹೌದು. ಶತ್ರುವಿನ ತಂತ್ರಗಳ ನ್ನೆಲ್ಲ ಕ್ಷಣಾರ್ಧದಲ್ಲಿ ಮರೆತುಬಿಡುತ್ತದೆ. ' ಮೈಸೂರಿನಲ್ಲಿ ಪ್ರಯೋಗ ಆರಂಭವಾದ ಕೆಲ ತಿಂಗಳ ನಂತರ ನನ್ನನ್ನು ಅಲ್ಲಿಗೆ ಕರೆಸಿದರು. ಬೇಟಿಗೆಂದು ಈ ಮೊದಲು ಕೂಡ ನಾನು ಹಲ ವಾರು ಸಲ ಮೈಸೂರಿಗೆ ಹೋಗಿದ್ದೆ. ಅಲ್ಲಿಯ ಅಡವಿಗಳಲ್ಲಿ ಒಂದು ವೈಶಿಷ್ಟ ವಿದೆ. ಅಲ್ಲಿ ಬೇಟಿ ಎಬ್ಬಿಸುವ ಜನ ಸಿಗುವುದಿಲ್ಲ ಮತ್ತು ರಸ್ತೆಗಳು ತುಂಬ ಭ್ರಮೆಯನ್ನುಂಟುಮಾಡುತ್ತವೆ ಎಂಬ ಮಾತನ್ನು ಬಿಟ್ಟರೆ ನನಗೆ ಅಲ್ಲಿಯ ಅಡವಿಯಲ್ಲಿ ಒಂದು ಹೆಚ್ಚಿನ ಆಕರ್ಷಣೆಯಿದೆ. ಅರಣ್ಯದಲ್ಲಿ ಸಂಗ್ರಾಮ ೨೫ ಮೈಸೂರಿನ ಅಡವಿಯಲ್ಲಿ ಅಫ್ರಿಕದ ಮತ್ತು ಗೀರ್‌ ಸಿಂಹಗಳನ್ನು ತಂದು ಬಿಟ್ಟಾಗ. ಅಲ್ಲಿ ಹುಲಿಗಳೂ ಇದ್ದವು. ಅವೇ ಅಡವಿಯ ಚಕ್ರ ವರ್ತಿಗಳಾಗಿದ್ದವು. ಹೊಸತಾಗಿ ಬಂದ ಪ್ರಾಣಿ ಗಳಿಗೆ ಆತಂಕವಾಗಬಾರದೆಂದು ಬೇಟಿಗಾರರು ಅವನ್ನು ಹೆಚ್ಚು ದಟ್ಟವಾದ ಅಡವಿಗಳಿಗೆ ಓಡಿಸಿ ದರು. ಬಂದೆರಡು , ವಾರಗಳ ವರೆಗೆ ಈ ಹೊಸ ಅತಿಥಿಗಳ ಜೀವನ ನಿರಾತಂಕವಾಗಿ, ಸುಖವಾಗಿ ಸಾಗಿತು. ಆ ಮೇಲೆ ಅಲ್ಲಿ ಘರ್ಷಣೆಗಾರಂಭ ವಾಯಿತು. ಸಿಂಹಗಳಿಗೆ ಮೊದಲು ಚಿರ್ಚುಗಳ ಉಪದ್ರವವಾಯಿತು. ಸಿಂಹದ ಎದುರು ಚಿರ್ಚು ಸಣ್ಣ ಪ್ರಾಣಿ. ಆದರೆ ಅದರ ತಂತ್ರ ಬಹು ಕುಶಲ ವಾದದ್ದು. ಅದನ್ನು ಬೆನ್ನಟ್ಟಿಕೊಂಡು ಹೋಗಲು ಸಿಂಹ ತುಂಬ ಶ್ರಮಪಡಬೇಕಾಗುತ್ತಿತ್ತು. ಆದರೆ ಚಿರ್ಚುಗಳ ಉಪದ್ರವ ಪೀಕಿಕೆ ಯಂತಿತ್ತು, ಅಷ್ಟೆ. ಹುಲಿಗಳಿಂದಲೇ ಮುಖ್ಯ ತೊಂದರೆ ಬಂತು. ಒಂದು ವಿಶೇಷವೆಂದರೆ, ಆನೆ ಗಳು. ಈ ಘರ್ಷಣೆಯಿಂದ ಅಲಿಪ್ತವಾಗಿದ್ದು ತಾವೇ ಸ್ವತಃ ದೂರದ ಸ್ಥಳಕ್ಕೆ ಹೋಗಿಬಿಟ್ಟವು. ಒಮ್ಮೆ ಒಂದು ಎಮ್ಮೆಯ ಮೇಲೆ ಏಕಕಾಲಕ್ಕೆ 'ಸಿಂಹ ಮತ್ತು ಹುಲಿ ಎರಡೂ ಜಿಗಿದಾಗ ಸಿಂಹ ಗಳ ಆಗಮನ ಹುಲಿಗಳಿಗೆ ತುಂಬ ಉಪದ್ರವ ಕಾರಿಯೆನಿಸಿತು. ತನ್ನ ರಾಜ್ಯದಲ್ಲಿ ಇನ್ನೊಂದು ಪ್ರಾಣಿ ಬೇಜಿಯಾಡುವುದು ಹುಲಿಗೆ ಸಹನವಾಗ ಲಿಲ್ಲ. ಅದು ಸಿಂಹಕ್ಕಿಂತ ಮೊದಲು ನೆಗೆದು ಎಮ್ಮೆಯ ಕುತ್ತಿಗೆ ಹಿಡಿಯಿತು. ಅದೇ ಸಮಯ ದಲ್ಲಿ ಸಿಂಹ ಹಾರಿ ಎಮ್ಮೆಯ ತಲೆ ಕಚ್ಚಿತು. ನಿಮಿಷಾರ್ಧದಲ್ಲಿ ವಾತಾವರಣ ಬದಲಾಗಿ ಹೋಯಿತು. ಎಮ್ಮೆ ಕೆಳಗೆ ಬಿದ್ದಿತ್ತು. ಸಿಂಹ ಮತ್ತು ಹುಲಿ ಎದುರುಬದುರಾಗಿ ಪರಸ್ಪರರನ್ನು ನೆಟ್ಟದೃಷ್ಟಿಯಿಂದ ನೋಡುತ್ತ ನಿಂತವು. ಸಿಂಹಕ್ಕೆ ಈ ಆಗಂತುಕನ ಕಲ್ಪನೆಯೂ ಇರ ಲಿಲ್ಲ. ಇಂಥ ಧಾರ್ಷ್ಟ್ಯವನ್ನು ಅದು ಈ ಮೊದ ೪. 5.4 ಲೆಂದೂ ಕ್ಷಮಿಸಿರಲಿಲ್ಲ. ಈಗದು - ಕೆಂಡ ಕೆಂಡ ವಾಗಿ ಭೀಕರ ಗರ್ಜನೆಯೊಂದಿಗೆ ಹುಲಿಯ ಮೇಲೆ ಜಿಗಿಯಿತು. ಆದರೆ ಹುಲಿಗೂ ಇಂಥ ಉದ್ದಾ ಮತನವನ್ನು ಕಂಡು ಗೊತ್ತಿರಲಿಲ್ಲ. ಅದೂ ರೋಷದಿಂದ ಹಿಂಗಾಲ ಮೇಲೆ ಎದ್ದು ನಿಂತು ಕಣ್ಣುಗಳಿಂದ ಕಿಡಿಗಳನ್ನುದುರಿಸುತ್ತ ಸಿಂಹವನ್ನು ಸುಟ್ಟು ಬೂದಿ ಮಾಡುವಂತೆ ನೋಡತೊಡಗಿತು. ಸಿಂಹ ತನ್ನ ಮೇಲೆ ಹಾರಿದ್ದನ್ನು ಕಂಡು ಹುಲಿ ತನ್ನ ಅಂಧ ಕ್ರೋಧದಿಂದ ಎಚ್ಚತ್ತು ತುಸು ಹಿಂದೆ ಸರಿದು ಸಿಂಹದ ಆಕ್ರಮಣವನ್ನು ತಪ್ಪಿಸಿಕೊಂಡಿತು. ಕೆಳಗೆ ಬಿದ್ದ ಸಿಂಹ ತನ್ನ ಅಪಯಶಸ್ಸಿನಿಂದ ಇನ್ನಿಷ್ಟು ಕೆರಳಿ ಮತ್ತಿಷ್ಟು ಜೋರಿನಿಂದ ಹಾರಿತು... ಈ ಸಲವೂ ಕೈೈಕ್ಸೈ ಕೂಡಿಸುವ ಅಗತ್ಯವಿಲ್ಲೆಂದು ತಿಳಿದ ಹುಲಿ ಈ ಆಕ್ರೆಮಣವನ್ನೂತಬ್ಬಸಿಕೊಂಡು ಗುರುಗುಡುತ್ತ ನಿಂತಿತು. ಎದುರಾಳಿಯ ಮೇಲೆ ಹೀಗೆ ಜಿಗಿದು ಪ್ರಯೋಜನವಿಲ್ಲ, ನೆಲದ ಮೇಲೆ ನಿಂತೇ ಕಾದ ಬೇಕು ಎಂದು ನಿರ್ಧರಿಸಿದ ಸಿಂಹ ಮತೆ ಜಿಗಿ ಯುವ ಗೋಜಿಗೆ ಹೋಗದೆ ಮುಂದೋಡಿ ಮುಂಗಾಲಿನಿಂದ ಹುಲಿಗೆ ನಾಲ್ಕಾರು ಬಲವಾದ ಏಟುಗಳನ್ನು ಹಾಕಿತು. ಹುಲಿಗೆ ಈ ಬಗೆಯ ಆಕ್ರಮಣದ ಕಲ್ಪನೆಯೂ ಇರಲಿಲ್ಲ. ತನ್ನ ಹೆಡ್ಡತನದಿಂದಾಗಿ ಅದು ಸಿಂಹದ ಏಟುಗಳನ್ನು ತೆಪ್ಪಗೆ ತಿನ್ನಬೇಕಾಯಿತು. ತನ್ನ ಯುಕ್ತಿ ಫಲಿ ಸಿದ್ದರಿಂದ ಸಂತೋಷಗೊಂಡ ಸಿಂಹ ಮುಂದಿನ ಹೆಜ್ಜೆ ಇಟ್ಟಿತು. ಮುಂಗಾಲಿನ ಏಟು ಕೊಡುತ್ತಿ ದ್ಮಾಗಲೇ ಅದು. ತುಸು ಹಿಂದೆ ಸರಿದು ಹಾರಿ ಹುಲಿಗೆ ತೆಕ್ಕೆಬಿದ್ದು ಇಡೀ ಅಡವಿಯೇ ನಡುಗು ವಂತೆ ಗರ್ಜನೆಯನ್ನು ಮಾಡಿತು.. ಹುಲಿಯ ಎಡ ಮುಂಗಾಲನ್ನು ಹಿಡಿದು ಸವತೆಕಾಯಿ ಯಂತೆ ಜಗಿಯತೊಡಗಿತು. ಹುಲಿ ಸುಮನೆ ನಿಂತು ಚತುರ ಸೇನಾಪತಿಯೊಬ್ಬ (ಗ ದಲ್ಲಿ ಶತ್ರುವಿನ ಚಲನವಲನವನ್ನು ನೋಡುತ್ತಿ- ಕಿ ೨೬ ಕಸ್ತೂರಿ, ರುವಂತೆ ಸಿಂಹದ ಯುಕಿ ಯನ್ನು ನೋಡುತ್ತಿತ್ತು. ಆದರೆ ಈ ಅಧ್ಯಯನಕ್ಕೆ ತಾಸುಗಳು ಬೇಕಾ ಗುವುದಿಲ್ಲ. ಮಿನಿಟುಗಳೂ ಬೇಡ. ಸೆಲವೇ ಸೆಕಂದುಗಳು ಸಾಕು. ಹುಲಿ ಭಯಂಕರವಾಗಿ ಗರ್ಜಿಸಿ ಎಷ್ಟು ಜೋರಾಗಿ ದುಂಡುಸುತ್ತಿ ತೆಂದಕೆ ಸಿಂಹದ ಬಾಯಿಂದ ಅದರ ಮುಂಗಾಲು ತಪ್ಪಿತು ಮಾತ್ರವಲ್ಲ, ಆ ರಭಸಕ್ಕೆ ಸಿಂಹ ಪೆಟಿದು ಬದಿಗೆ ಬಿತ್ತು. ಆ ಮೇಲೆ ಹುಲಿ ಮೇಲೊಮ್ಮೆ ಜಿಗಿದು ಒಮ್ಮೆಗೆ ಸಹಸ್ರ ಚೇಳು ಗಳು. ಕಡಿದವರಂತೆ : ಕುಣಿಯತೊಡಗಿತು. ಶತ್ರುವಿನ ಈ ಹುಚ್ಚು ಆವೇಶವನ್ನು ಕಂಡು ಸಿಂಹ ಪುನಃ ಗರ್ಜಸಿ ಅದರ ಮೇಲೆ ಜಿಗಿಯಿತು. ಸಲ ಹುಲಿ ಬದಿಗೆ ಸರಿಯದೆ ಮೈಮೇಲೆ ಬಂದ ಸಿಂಹಕ್ಕೆ ತೆಕ್ಕೆಬಿದ್ದು ಅದನ್ನು ಕೆಳಗೆ ಸೆಡವಿತು. ಸಿಂಹಕ್ಸೆ ಹೀಗಾದೀತೆಂದು *ನಸು ಮನಸಿ ನಲ್ಲಿಯೂ ಕಲ್ಪನೆ ಇರಲಿಲ್ಲ. ಇಂಥ ಬಲಿಷ್ಠ. ಪ್ರಾಣಿಯನ್ನು ಅದು ಕಂಡಿರಲಿಲ್ಲ. ಆದರೆ ಶತ್ರು ಎನ ಪ್ರಶಂಸೆ ಮಾಡುವ ಅಥವಾ ಅದರ ಪ್ರತಾ ಪಕ್ಕೆ ಅಂಜಿ ಓಡುವ ಸನ್ನಿವೇಶ ಅದಾಗಿರರಿಲ್ಲ. ವತ ಮರಣದ ಪ್ರಶ್ನೆ ಶ್ನೆ ಅದಾಗಿತ್ತು. ಅಡಎವಯ ಕಾಯದೆಯಲ್ಲಿ ಸ್ಹನು ಲವ ಒಪ್ಪಂದ ಎಂಬ ಶಬ್ದಗಳೇ ಇಲ್ಲ. ಸಿಂಹ ವೇಗದಿಂದ ಮ್ಳ ಹೊರಳಿಸಿ ಬಹು ಚಾತುರೃದಿಂದ ಬಲಕ್ಕೆ ತಿರುಗಿ ಕ್ಷಣಾರ್ಧದಲ್ಲಿ ಹುಲಿಯ ಬೆನ್ನೇರಿ ಕುಳಿತಿತು. ಹುಲಿ ಏಳುವಷ್ಟ ರಲ್ಲಿ ಸಿಂಹ ಸಲ್ಲು ಮತ್ತು ನಖಗಳಿಂದ ಸ ಬೆನ್ನನ್ನು ಘಾಸಿಗೊಳಿಸಿತು. ವೇದನೆಯನ್ನು ತಾಳಲಾರದೆ. ಹುಲಿ ಚೀತ್ಕಾರ ಮಾಡಿತು. ಜೊತೆಗೆ ಮಿಂಚಿನ ವೇಗದಿಂದ ಮೇಲೆ ಜಿಗಿದು ಎಡಕ್ಕೆ ತಿರುಗಿ ಸಿಂಹಕ್ಕೆದುರಾಗಿ ಮುಂಗಾಲಿ ನಿಂದ ಪಟಪಟನೆ ಸಿಂಹದ ಮುಖಕ್ಕೆ ಏಟು ಹಾಕಿತು. ಸಿಂಹ ಬೆಪ್ಪಾಗಿ ರಿಂತಿತು. ಏಟುಗ- ಳನ್ನು ಸಿಲ್ಲಿಸಿದ ಹುಲಿ ತನ್ನೆಲ್ಲ ಬಲದಿಂದ ಸಿಂಹಕ್ಕೆ ತೆಕ್ಕೆ ಬೀಳಲು ಸಿಂಹ ಮೂಢನಂತಾಗಿ ಆ ಏಡಿತ ಜುಲೈ ೧೯೬೧ ದಿಂದ ತಬ್ಬಿಸಿಕೊಂಡು ಗುಡ್ಡದತ್ತ ಓಿಡಿತು. ಹುಲಿ ಗರ್ಜಿಸಿ ಅತ್ತ ಓಡಬೇಕೆಂದಾಗ ಅಲ್ಲೇ ಬಲ ಬದಿಗೆ ಕುಳಿತಿದ್ದ ಹೆಣ್ಣು ಸಿಂಹವನ್ನು ಕಂಡು ನಿಂತುಬಿಟ್ಟಿತು. ಆ ಹೆಣ್ಣು ಸಿಂಹ ನಿಶ್ಚಲವಾಗಿ ಮಾನವಾಗಿ ಅಲ್ಲಿ ಕುಳಿತಿತ್ತು. ಹೊಸ ಶತ್ರುವನ್ನು ಕಂಡು ಹುಲಿಯ ಸಿಟ್ಟು ಹೆಚ್ಚಿ ತು. ಅದು ಗುರುಗುಡುತ್ತ ಅತ್ತ ಸರಿಯ ತೊಡಗಿತು. ಹೆಣ್ಣು ಸಿಂಹ ಕುಳಿತಲ್ಲಿಂದ ಕದಲ ಲಿಲ್ಲ. ಹುಲಿಯ ಚಲನವಲನವನ್ನು, ನೋಡುತ್ತ ಮೌನವಾಗಿ ಕುಳಿತಿತ್ತು. ಹುಲಿ ಆವೇಶದಿಂದ ಹುಚ್ಚನಂತಾಗಿ ಅದರ ತೀರ ಸಮೀಪ ಪಕ್ಕೆ ಹೋಯಿತು ಆದರೆ ಆಕ್ರಮಣಕ್ಕಾಗಿ ತ್ರ ಮುಂಗಾಲು ಏಳಲಿಲ್ಲ. ಅದು ಅನಿಮಿಷನೇತ್ರ ದಿಂದ ಹೆಣ್ಣು ಸಿಂಹವನ್ನು ನೋಡತೊಡಗಿತು. ಹೆಣ್ಣು ಸಿಂಹ ಆಗ ಎದ್ದು ಮಂದಗಾಮಿನಿ ಅಪ್ಸಕೆ ಯಂತೆ ಹುಲಿಯನ್ನು ಸಮೀಪಿಸಿತು. ಹುಲಿ ಕಾಮುಕ ದೃಷ್ಟಿಯಿಂದ ತನ್ನನ್ನು ನೋಡತೊಡ- ಗಲು ಹೆಣ್ಣು ಸಿಂಹ ತುಸು ಸಂಶಯದಿಂದ ನಿಂತಿ ತಾದರೂ ಹುಲಿಯ ಶೌರ್ಯದಿಂದ ಪ್ರಭಾವಿತ ವಾದ ಅದು ಹುಲಿಯ ಗಾಯಗಳನ್ನು ನೆಕ್ಕತೊಡ ಗಿತು. ಮಂತ್ರಮುಗ್ಧನಂತೆ ಹುಲಿ ಕುಳಿತಿತು. ಇನ್ನು ಮುಂದಿನ ಕಥೆ ಕವಿಕಥೆಯಾಗಿತ್ತು. ಹುಲಿ ಮತ್ತು ಸಿಂಹದ ಪ್ರಣಯಲೀಲೆಯ ಕಥೆ ಸುತ್ತಲಿನ ಪ್ರದೇಶದಲ್ಲಿ ಹಬ್ಬಿತು. ಕಾಲ ಬದ- ಲಾಯಿತು, ಪಶುಜಗತ್ತಿ ನಲ್ಲಿಯೂ ಕಲ್ಪನಾತೀತ ಘಟನೆಗಳು ಜರುಗತೊಡಗಿದವು ಎಂಬ ಮಾತು ಗಳು ಪ್ರತಿಯೊಬ್ಬನ ಬಾಯಿಂದಲೂ ಹೊರಡ ತೊಡಗಿದವು. ಹಳ್ಳಿಗಳಲ್ಲಿ ಅಂಥ ವಿಶ್ವಾಸದ ಪ್ರಾಬಲ್ಯವಿದೆ. ಹುಲಿ ಸಿಂಹಗಳ ಪ್ರಣಯವು ಮನುಷ್ಯನ ಅಂಧಕಾರಗ್ರಸ್ತ ಭವಿಷ್ಯದ ಸೂಚನೆ ಯೆಂದು ವೃದ್ಧರು ಹೇಳತೊಡಗಿದರು. ನಾವು ಈ ಕಥೆ ಕೇಳಿದೆವು. ಆಶ್ಚರ್ಯದ ಮಾತೇನೋ ನಿಜ. ಆದರೆ ಈ ಮೊಡಲೂ ಇಂಥ ಘಟನೆಗಳು ಜರುಗಿದ್ದವು. ಪುಲಿಗೂ ಚಿರ್ಜಿಗೂ ಅರಣ್ಯದಲ್ಲಿ ಈ ಬಗೆಯ ಕಾಮಸಂಬಂಧವಾದ ಘಟನೆಗಳೂ ಇವೆ. ನಾವೆಲ್ಲ ಕುತೂಹಲದಿಂದ ಈ ಪ್ರಣಯದ ಪರಿಣಾಮವನ್ನು ಕಾಯುತ್ತಲಿದೆ ವು. ನಾವು ನಿತ್ಯವೂ ಅಡವಿಗೆ ಹೋಗಿ ಈ ಲೀಲೆಯನ್ನು ಕಾಣಲು ಪ್ರಯತ್ನಿಸಿದೆವು. ಆದರೆ ಆರು ದಿನ ಸಂತತ ಪ್ರಯತ್ನಿಸಿದರೂ ನಮಗೆ ಆ ಹುಲಿ ಸಿಂಹಗಳ ಕೂದಲು ಕೂಡ ಕಾಣಲಿಲ್ಲ. ನನ್ನ ಡ್ರೈವರ್‌ ಪಂಜೂ ಮಾತ್ರ ಈ ಜೋಡಿಯನ್ನು ಹಲವಾರು ಸಲ ಕಂಡಿದ್ಮ. ಏಳನೆಯ ದಿನ ನಮ್ಮ ಅದೃಷ್ಟ ತೆರೆಯಿತು. ಸಂಜೆಯ ನಾಲ್ಕು ಗಂಟಿಯಾಗಿರಬಹುದು. ನಾವು ಹಳ್ಳವೊಂದರ ದಂಡೆಯಲ್ಲಿ ಮೌನವಾಗಿ ಕುಳಿತು ಸಿಗರೇಟು. ಸೇದುತ್ತ ದಣಿವಾರಿಸಿಕೊಳ್ಳುತ್ತಿ ದೈವು. ನಾನು, ಪಂಜು ಮತ್ತು ನನ್ನ ಹಳೆಯ ಮಿತ್ರ ರಾಮಸ್ವಾಮಿ. ದಿನವಿಡಿ ಅಡವಿಯಲ್ಲಿ ಅಲೆದು ಹುಲಿ ಮತ್ತು ಸಿಂಹಗಳನ್ನು ಕಾಣದೆ ನಿರಾಶರಾಗಿದ್ದೆ ವು. ಅಷ್ಟರಲ್ಲಿ ಸಿಂಹವೊಂದು ಒಂದು ಗಿಡದ ಹಿಂದೆ ಕುಳಿತು ದಿಟ್ಟಿಸಿ ನೋಡು ತ್ತಿರುವುದನ್ನು ಕಂಡೆವು. ಪಂಜುವಿನ ಸಂಕೇತ ದಂತೆ ನಾವೂ ಆ ಸಿಂಹ ನೋಡುತ್ತಿದ್ದ ಕಡೆ ನೋಡಿದೆವು. ಅದ್ಭುತ ದೃಶ್ಯವನ್ನು ಅಲ್ಲಿ ಕಂಡೆವು. ಹುಲಿ ಮತ್ತು ಆ ಹೆಣ್ಣು ಸಿಂಹ ಮಲಗಿಕೊಂಡು ಆ ಇಳಿಬಿಸಿಲಿನಲ್ಲಿ ಸಾಮೀಪ್ಶ ಸುಖವನ್ನು ಅನುಭವಿಸುತ್ತಿದ್ದ ವು, ನಮ ನ್ನು ಅವು ಕಂಡಿದ್ದವೋ ಕಂಡೂ ಅಲ- ಕಿಸುತ್ತಿದ್ದವೊ ನಮಗೆ ತಿಳಿಯಲಿಲ್ಲ. ಯಮನೋ ಪಾದಿಯಲ್ಲಿ ಮೂರು ಹಿಂಸ್ರ ಪ್ರಾಣಿಗಳು ನಮಗೆ ತೀರ ಸ ಸಮೀಪದಲ್ಲಿದ್ದ ವು. "ನಮ್ಮ ಗಂಡಾಂತರದ ಕಲ್ಪನೆ ನಮಗಿತ್ತು. ರಾಮಸ್ವಾ ಯು ಸಂಕೇತ ದಂತ ನಾವು ಬಂದೂಕಿನ [| ಮೇಲೆ ಕೈ- ಯಿಟ್ಟುಕೊಂಡೇ ಒಂದು ಗಿಡವನ್ನೇರಿದೆವು. - ಎಕ ರಾಜರ *ಕಿವಿ ಬಲು ಚುರುಕು. ಮೂರೂ ನಮ್ಮನ್ನು ಕಂಡವು. ಗಡಿಬಿಡಿಗೊಂಡು ಅತ್ತಿತ್ತ ನೋಡತೊಡಗಿದವು. ನಮ್ಮನ್ನು ಕಂಡ ಸಂಗ್ರಾಮ ೨೭ ಹುಲಿ ನೆಗೆಯುತ್ತ ನಮ್ಮ ಗಿಡದ ಸಮೀಪಕ್ಕೆ ಬಂದಿತು. ನಮ್ಮನ್ನು ನೋಡಲೆಂದು ಅದು ಕತ್ತೆತ್ತುವಷ್ಟರಲ್ಲಿ ಆ ಗಂಡು ಸಿಂಹ ಅದರ ಬೆನ್ನ ಮೇಲೆ ಜಿಗಿಯಿತು- ಒಂದು ಎಮ್ಮೆಯ ಮೇಲೆ ಜಿಗಿಯುವ ರೀತಿಯಲ್ಲಿ. ಹುಲಿ ಕೂಡ ಇದೇ ಬಗೆ ಯಲ್ಲಿ ಬೇಟೆಯಾಡುವುದಾದ್ಮರಿಂದ ಸಿಂಹಕ್ಕೆ ಅದರ ಕುತ್ತಿಗೆ ಕಡಿಯುವುದಾಗಲಿಲ್ಲ. ಹುಲಿ ಸಿಂಹದ ಆಕ್ರಮಣ ಭಾರದಿಂದ ಕುಸಿದಂತಾಗಿ ಪ್ರದಕ್ಷಿಣೆ ಹಾಕಿತು. ಸಿಂಹ ಮತ್ತೊಮ್ಮೆ ಜಿಗಿ ಯಿತು. ಆದರೆ ಈಗ ಸಾವಧವಾದ ಹುಲಿ ಗರ್ಜಿಸಿ ಸಿಂಹವನ್ನು ಗೊಂಬೆಯನ್ನೆತಿ. ಎಸೆಯುವಂತೆ ತೂರಿತು. ಆ ರಾಕ್ಷಸೀ ಶಕ್ತಿಯ ತೂರುವಿಕೆಯಿಂದ ಸಿಂಹ ಒಂದು ಪೊದೆಯಲ್ಲಿ ಹೋಗಿ ಬಿತ್ತು. ಹುಲಿ ಈಗ ನಮ್ಮನ್ನು ನೋಡಿ ಎರಡು ಸಲ ಮೇಲೆ ಜಿಗಿಯಿತು. ಇನ್ನೊಂದಿಷ್ಟು ಮೇಲೆ ಜಿಗಿದಿದ್ದರೆ ಪಂಜು ಅದರ ಸೈಗೆ ಸಿಗುತ್ತಿದ್ದ. ನಮ್ಮನ್ನು ಹಡಿಯುವುದು ಸಾಧ್ಯವಿಲ್ಲವೆಂದು ತಿಳಿದಾಗ ಅದು ಗಿಡಕ್ಕೆ ಪ್ರದಕ್ಷಿಣೆ ಹಾಕತೊಡಗಿತು ಕ್ರುದ್ಧ ಹುಲಿಯ ಈ ಚಲನವಲನವನ್ನು ನೋಡುತ್ತ ಅದರ ಮುಂದಿನ ಹೆಜ್ಜೆ ಸ ಹುದು ಎಂದು ನಾವು ತರ್ಕಿಸುತ್ತಿದ್ದಾಗಲೇ ಭೀಕರ ಗರ್ಜನೆಯೊಂದಿಗೆ ಸಿಂಹ ಹುಲಿಯ ಮೇಲೆರಗಿತು. ಎರಡರಲ್ಲಿಯೂ ಮಲ್ಲಯುದ್ಧ ಆರಂಭವಾಯಿತು. ಒಂದ್ಯೆ ದು ಮಿನಿಟು ಯುದ. ನಡೆಯಿತು. ಎರಡೂ ಸಮಬಲವಿದ್ದ ವು. ನಾರಿಯ ಸಮ್ಮುಖದಲ್ಲಿ ಪೌರುಷಪ್ರ ದರ್ಶನ ಮಾಡುವ ಛಲ ಎರಡರಲ್ಲಿಯೂ ತು ಐದಾರು ಮಿನಿಟು ಗಳಾಗುವಷ್ಟ ರಲ್ಲಿ ಹೆಣ್ಣು ಸಿಂಹ ಮಿಂಚಿನಂತೆ ರಣರಂಗಕ್ಕೆ. 1 ಹುಲಿ ತನ್ನ ಆಜನ್ಮ ಶತ್ರು ವೇನೊ ತ್ತ ಅದರ ಮೇಲೆರಗಿತು. ಹುಲಿಯ ಎದುರು ಈಗ ಇಬ್ಬರು ಶತ್ರುಗಳಿ ದ್ಡರು. ಅದರ ಮೇಲೆ ಎರಡು. ಕಡೆಗಳಿಂದ ಪ್ರಹಾರವಾಗುತ್ತಲಿತ್ತು. ಹೆಣ್ಣು ಸಿಂಹ ಈ ರೀತಿ `-೨೮ ವಿಶ್ವಾಸಘಾತ ಮಾಡೀತೆಂಬ ಕಲ್ಪನೆಯೂ ಅದ- ಕ್ಕಿರಲಿಲ್ಲ. ಆದರೂ ಅದು ಧೈರ್ಯಗೆಡದೆ ದುಂಡು ಸುತ್ತಿ ಸಿಂಹವನ್ನು ಹಿಂದಕ್ಕೆ 'ಸರಿಸಿ ತಿರುಗಿ ಮುಂದೆ. ಸರಿದು ಹೆಣ್ಣು ಸಿಂಹಕ್ಕೆ ಎರಡೇಟು ಬಾರಿಸಲು ಅದು ಕೆಳಗುರುಳಿತು. ಅದೇ ಆವೇಶ ದಲ್ಲಿ ಅದು ಗಂಡು ಸಿಂಹಕ್ಕೆ ತೆಕ್ಕೆಬಿದ್ದು ಕೆಳ ಗುರುಳಿಸಿ ಅದನ್ನು ನೆಲಕ್ಕೆ ತಿಕ್ಕಿತು. ಸಿಂಹ ನೋವಿನಿಂದ ಕೂಗಿ ಓಡಿತು. : ಹುಲಿ ಬೆನ್ನಟ್ಟಿ ಒಂದು ಪೊದೆಯಲ್ಲಿ ಅದನ್ನು ಹಿಡಿಯಿತು. ಮತ್ತೆ ಅವೆರಡರಲ್ಲಿ ಘನಘೋರ ಕದನಕ್ಕಾ ರಂಭವಾಯಿತು. ಸಿಂಹ ಜಿಗಿದು ಹುಲಿಯ ಕುತ್ತಿ ಗೆಯ ಮೇಲೆ ಹಾರಿತು. ಹುಲಿ ಕುತ್ತಿಗೆ ಅಲ್ಲಾ ಡಿಸಿ ಹಮಾಲ ಬೆನ್ನಿನ ಮೇಲಿನ ಧಾನ್ಯದ ಚೀಲ ವನ್ನೆತ್ತಿ ಚೆಲ್ಲುವಂತೆ ಬದಿಗೆ ಚೆಲ್ಲಿತು. ಬಿದ್ದ ಸಿಂಹ ಎದ್ದು ಓಡಿತು. ಆದರೆ ಅದಕ್ಕೆ ಓಡುವ ಶಕ್ತಿಯೂ ಇದ್ದಂತಿರಲಿಲ್ಲ. ಒಂದಿಪ್ಪತ್ತು ಮಾರು ಕಸ್ತೂರಿ, ಜುಲೈ ೧೯೬೧ ' ದೂರ ಹೋಗಿ ಅದು ಬಿದ್ದುಕೊಂಡು ಗಟ್ಟಿಯಾಗಿ ಶ್ವಾಸೋಚ್ಛ್ಛಾಸ ಮಾಡತೊಡಗಿತು. ಇತ್ತ ಕ್ರೋಧೋನ್ಮತ್ತವಾದ ಹುಲಿ ಮತ್ತೊಮ್ಮೆ ಮುಂಗಾಲಿನಿಂದ ಹೆಣ್ಣು ಸಿಂಹಕ್ಕೆ ಏಟುಗಳನ್ನು ಹಾಕಿತು. ಮತ್ತು ಕಾದಿ ದಣಿದ ನಾಯಿಯಂತೆ ನೆಲದ ಮೇಲೆ. ಕುಳಿತು ಶ್ವಾಸ ವೆಳೆಯತೊಡಗಿತು. ಆದರೆ ಅದರ ಕೆಂಗಣ್ಣು ಗಳು ದೂರ ಕುಳಿತ ಸಿಂಹದ ಮೇಲೆ ನೆಟ್ಟಿದ್ದವು. ಹೆಣ್ಣು ಸಿಂಹ ಅದರ ಬಳಿ ಬಂದಿತು. ಆದರೆ ಉಗ್ರವಾಗಿದ್ದ ಹುಲಿಯ ಗುರುಗುಡುವಿಕೆಯಿಂದ ಅದಕ್ಕೆ ಅದರ ಶರೀರವನ್ನು ಸ್ಪರ್ಶಿಸುವ ಸಾಹಸ ವಾಗಲಿಲ್ಲ.. ಅದು ಕೂಡ ಭಗ್ನಮನೋರಥ ವಾಗಿ ಒಂದು ಗಿಡದ ಬೊಡ್ಡೆ ಗೆ ಆತು ಬಿದ್ದು ಕೊಂಡು ಗಟ್ಟಿಯಾಗಿ ಶ್ಯಾಸವೆಳೆಯುತ್ತ, ಹುಲಿ ಯನ್ನು ದಿಟ್ಟಿಸಿ ನೋಡತೊಡಗಿತು. 3 ಉತ್ತರ ಪ್ರದೇಶದ ಒಂದು ವಿಖ್ಯಾತ ನಗರದಲ್ಲಿ ನಡೆದ ಘಟನೆಯಿದು. ಒಬ್ಬ ಗೃಹಸ್ಸನಿಗೆ ಹೊಟ್ಟಿ- ಬೇನೆಯಾಗಿತ್ತು. ಆಡ್ಲ್ಕಜನ ಅವರು. ಆಸ್ಪತ್ರೆಗೆ ಕಳಿಸುವು ದರ ಬದಲು ಡಾಕ್ಟರನನ್ನೇ ಮನೆಗೆ ಕರೆಸಿದರು. ಡಾಕ್ಟರ್‌ ಬಂದು ಕೋಣೆಯಲ್ಲಿದ್ದ ಕೋಗಿಯನ್ನು ನೋಡಿ ಐವತ್ತು ನಿಮಿಷ ಬಿಟ್ಟು ಬಂದು, "ಒಂದು ಉಳಿ ಇದೆಯೆ?' ಎಂದರು. ರೋಗಿ ಗೃಹಸ್ಥರ ಮಗ ಡಾಕ್ಟರರ ಮುಖವನ್ನು ಒಂದು ನಿಮಿಷ ವಿಕ ಮಿಕ ನೋಡಿ ಉಳಿ ತಂದುಕೊಟ್ಟ. ಮತ್ತೆ ಐದು ಮಿನಿಟಾದ ಮೇಲೆ ಡಾಕ್ಟರರು ಪುನಃ ಬಂದು “ಒಂದು ಸುತ್ತಿಗೆ ಬೇಕು? ಎಂದರು. ಸುತ್ತಿಗೈೆಉಳಿ ಇವನ್ಸೆಲ್ಲತೆಗೆದು ಕೊಂಡು ಡಾಕ್ಟರರು ಏನು ಮರಾಡಲಿದ್ದಾರೆಂದು ಅಲ್ಲಿದ್ದವರು ಯೋಚನೆಗೊಳಗಾ- ದರು. ಆದರೂ ತಮಗೆ ತಿಳಿಯದ ನಿಷಯ ಏನೊ ಇರಬೇಕು ಎಂದು ಸುತ್ತಿಗೆ ತಂದುಕೊಬ್ಬಿರು. ಮತ್ತೆ ಐದು ಮಿನಿಟು ಬಿಟ್ಟು ಪುನಃ ಡಾಕ್ಟರರು ಬಂದರು. “ಒಂದು ಕರಗಸ ಕೊಡಿ? ಎಂದರು. ಈ ಸಲ ರೋಗಿ ಗೃಹಸ್ಥರ ಮಗನಿಗೆ ತಡೆಯ ಲಾಗಲಿಲ್ಲ. ಕೇಳಿಯೇಬಿಟ್ಟಿರು: "ಸ್ಪಾಮೀ, ಡಾಕ್ಟರರೆ, ಉಳಿ ಕೇಳಿದಿರಿ, ಸುತ್ತಿಗೆ ಕೇಳಿದಿರಿ. ಈಗ ಕರಗಸ ಕೇಳುತ್ತಿರುನಿರಿ. ಆಪರೇಷನ್ನಿಗೆ ಈ ಆಯುಧಗಳನ್ನು ಉಪಯೋಗಿಸಲಿದ್ದೀರಾ?” ಡಾಕ್ಟರರು ಗಂಭೀರರಾಗಿ ಉತ್ತರಿಸಿದರು: “ಅಲ್ಲಯ್ಯ, ಆಸರೇಷನ* ತಲೆ ಬೋಳಿಸ್ತು. ನನ್ನ ಆಯುಧಗಳ ಪೆಟ್ಟಗೇನೇ ತೆರೆಯಲಿಕ್ಕೆ ಬರ ಲೊಲ್ಲದಾಗಿದೆ. ಈಗ ಕೊರೆದೇ ತೆಗೆಯಬೇಕು!'' ೨_ಚೇಡಬ ಬನಾರಸಿ ಇದುವೆ ಜೀವ, ನನ್ನ ಉತ್ತರ ಒಂದುಸ್ಥಾನದ ಮಿತ್ರ ರೊಬ್ಬರು ಹೇಳಿದ ಸತ್ಯ ಪ್ರಸಂಗವಿದು: ಒಂದು ಸರಕಾರಿ ಕಚೇರಿಯಲ್ಲಿ ಜೀವ ಮಾನವೆಲ್ಲ ಪ್ರಾವರಾಣಿಕತೆಯಿಂದ ದುಡಿದ ಕಾರಕೂನರೊ ಬ್ಬ ರಿದ್ದ ರುಂ. ಅವರು ಅಲ್ಲಿಯೆ ಏರುತ್ತ ಹೆಡ್‌ಕ್ಲಾರ್ಕ್‌ ಸ್ಥಾನ ವನ್ನು ಮುಚ್ಚಿದ್ದರು. ನಿವೃತ್ತರಾಗಲು ಇನ್ನು ಎರಡೇ ವರ್ಷಗಳಿದ್ದವು. ಅವರ ಕೆಲಸವನ್ನು ಕುರಿತು ಮೇಲಿನ ಅಧಿಕಾರಿ ಗಳಿಗೆ ಒಳ್ಳೆಯದಲ್ಲದ ಒಂದೇ ಒಂದು ವರದಿಯೂ ಹೋಗಿರಲಿಲ್ಲವಾಗಿ ನಿವೃತ್ತಿ ಸಮೀಪಿಸುತ್ತಿರುವಾಗಾದರೂ ಅವರ ಸೇವೆಗೆ ಪುರಸ್ಕಾರವೀಯುವ ಉದ್ದೇಶ ದಿಂದ ಅವರನ್ನು ಮೇಲಿನ ಯಾವುದೋ ಹುದೆಗೆ ಬಡತಿ ಮಾಡುವ ಆಜ್ಞೆಯನ್ನು ಆಧಿಕಾರಿಗಳು ಕಳಿಸಿದರು. ಪರಿಣಾಮ ನೋಡಿ ಅಧಿಕಾರಿಗಳಿಗೆ ಆಶ್ಚರ್ಯವಾಯಿತು. ಅನರ ಕೆಲಸದ ಮೇಲೆ ಒಳ್ಳೇ ವರದಿಗಳನ್ನು ಕಳಿಸಿದ ಆ ಕಚೇರಿಯೆ ಅವರ ಬಡತಿಯನ್ನು ಬಲ ವಾಗಿ ನಿರೋಧಿಸಿತು. ಅವರ ಬಡತಿ ಯನ್ನು ನಿರೋಧಿಸುವುದರಲ್ಲಿ ಕಚೇರಿಯ ಮುಖ್ಯಾಧಿಕಾರಿಯನ್ನೊಳಗೊಂಡು ಇಡಿ ಕಚೇರಿಯೆ ಒಗ್ಗ ಟ್ಟ ಗಿದ್ದಂತೆ ತೋರಿತು. ಒಂದೆರಡು ಬಾರಿ "ಪ್ರ ಯತ್ನಿ ಸಿ ಪ್ರಬಲ ವಿರೋಧವನ್ನು ಕಡೆಗಣೆಸಲಾರದೆ ಟ್ಟ ಧಿಕಾರಿಗಳು ಹೆಡ್ಡಕ್ಟಾ ರ್ಕರ ಬಡತಿ ಪ್ರ ಶ್ಸೆ ಯನ್ನು ಕೈ ಬಿಟ್ಟರು. ಒಳ್ಳೇ ಗಾ ಸರಕಾರದಲ್ಲ ಇದು ಜೀವನ ಬಡತಿ ಸಿಗುವುದಿಲ್ಲ. ಏಕೆಂದರೆ ಅವನಿಗೆ ಬಡತಿಯಾದರೆ ಕಚೇರಿಯ ಕೆಲಸ ಸಾಗು ವುದೇ ಕಷ್ಟವಾಗುತ್ತದೆ ಎಂದು ಅಧಿಕಾರಿ ಗಳು ಹೆದರುತ್ತಾರೆ ಎಂಬ ಪ್ರತೀತಿ ಇದೆ. ಇದೂ ಅದಕ್ಕೊಂದು ಉದಾಹರಣೆ ಯೆಂದು ಜನ ಆಡಿಕೊಂಡರು. ಆದರೆ ಆ ಹೆಡ್‌ಕ್ಲಾರ್‌್‌ ನಿನೃತ್ತಿಹೊಂದಿದ ನಂತರವೇ ಗುಪ್ತವಾಗಿರಿಸಲ್ಪಟ್ಟಿ. ಅದರ ನಿಜಾಂಶ ಹೊರಬಂದದ್ದು. ನಿವೃತ್ತಿಗೆ ಮೂರು ವರ್ಷ ಮುಂಂಚೆ ಆ ಹೆಡ್‌ಕ್ಲಾರ್ಯ ರಿಗೆ ಕಣವ್ಹ ಹೋಗಿಬಿಟ್ಟ ತ್ತು. ಪಾಪ, ಬಲು ದೊಡ್ಡ ಸಂಸಾರ. ಹರಿಯ ಮಗ ಮೆಟ್ರರಕ್‌ ಆಗಲು ಇನ್ನೂ ಎರಡು ವರ್ಷನವಿತ್ತು. ಕಚೇರಿಯಲ್ಲಿ ಎಲ್ಲರಿಗೂ ಪ್ರೀತಿ ಪಾತ್ರರಾ- ಗಿದ್ದ ಅವರ ಮನೆತನಕ್ಕೆ ಬಂದ ಈ ಅವ. ಘಡ ನೋಡಿ ಕಚೇರಿಯಲ್ಲ ಗುಪ್ತಸಂಧಾನ ನಡೆದು ಅವರ ಕೈಜಿಡಬಾರದೆಂದೂ ಅವರ ಕೆಲಸವನ್ನು ಉಳಿದೆಲ್ಲರೂ ಹಂಚಿಕೊಂಡು ಮಾಡಿಕೊಟ್ಟು ಮೇಲಿನವರಿಗೆ ಸುದ್ದಿ ಹತ್ತ ದಂತೆ ೫೫0-೬112 ನಿರ್ಧಾ ಬಾಡಿತು ಒಮ್ಮೆ ಅವರ ಮಗನ ಮೆಬ್ರ ಕ್‌ ಮುಗಿ ದರೆ ಸ ಕಚೇರಿಯಲ್ಲಿ” ಅವನನ್ನು ತೆಗೆದುಕೊಂಡು ಕೌಟುಂಬಿಕ ದುರಂತ ವನ್ನು ಕಡೆಹಾಯಿಸಬಹುದೆಂದು ಅವರು ನಿಚಾರಿಸಿದರು, ಹೀಗೆ ಒಂದು ವರ್ಷ ನಡೆದಾಗ ಮೇಲಿ- ನವರ ಬಡತಿ ಆಜ್ಞೆ ಬಂದದ್ದು. ಬಡತಿ ಯಾಗಿದ್ದ ರೆ ಹೆಡ್‌ ಕ್ಸ ರ್ಕರಿಗೆ- ಆ ಕಚೇರಿ ಯಿಂದ ನರ್ಗವಾಗುತ್ತಿತ್ತು, ಗುಟ್ಟು ತ್ಮಿ ಕಸೂರಿ, ಜುಲೈ ೧೯೬೧ ರಟ್ಟ್ವಾಗಿ ಭವಿಷ್ಯ ಹಾಳಾಗಿ;ಹೋಗುತ್ತಿತ್ತು. ಬಡತಿಯನ್ನು ವಿರೋಧಿಸಲು ಈ ಮಾನವ ದಯೆಯೆ ಕಾರಣವಾಗಿತ್ತು. ದದ ರಂಗ. ಶಾನುಭಾಗ ನಾನಾಗ ಹೈಸ್ಕೂಲಲ್ಲಿ ಓದುತ್ತಿದ್ದೆ. ನಮ ಗೊಬ್ಬರು ಅಧ್ಯಾಪಕರಿದ್ದರು. ಅವರು ಪಾಠವತಾಡುವಾಗಲಾಗಲೀ, ಇತರ ಯಾವ ಸಂದರ್ಭದಲ್ಲೇ ಆಗಲಿ ನಕ್ಕುದನ್ನು ನಾವು ಕಂಡಿರಲಿಲ್ಲ. ಯಾವಾಗಲೂ ಜಿಗುಮುಖ ಅವರದು, ಎಷ್ಟೋ ಸಂದರ್ಭಗಳಲ್ಲಿ ಅವ ರನ್ನು ನಗಿಸಬೇಕು ಎಂದು ನಾವು ಮಾಡಿದ ಪ್ರಯತ್ನಗಳೆಲ್ಲ ನಿರರ್ಥಕವಾದುವು. ಎಂ- ತಹ ಮೋಜಿನ ಪ್ರಸಂಗ ಬಂದರೂ ಅವರು ನಗುತ್ತಿರಲಿಲ್ಲ. ಇನ್ನೊಂದು ಸಂಗತಿ ಎಂದರೆ ಅವರಿಗೆ ತರಗತಿಯ ಯಾವ ಮಕ್ಕಳ ಹೆಸರೂ ಶಿಳಿ ದಿರಲಿಲ್ಲ. ಪ್ರಶ್ನೆಗಳನ್ನು ಕೇಳುವಾಗ, " ಫಸ. ಬೆಂಚ್‌ ಲಾಸ್ಟ್‌ ಬಾಯ್‌), " ಲಾಸ್ಟ್‌ ಬೆಂಚ್‌ ಫಸ್ಟ್‌ ಬಾಯ"; "ಸೆಕೆಂಡ ಬೆಂಚ್‌ ಥರ್ಡ್‌ ಬಾಯ"' ಎಂದು ಕೈ ತೋರಿಸಿ ಉತ್ತರ ಕೇಳುತ್ತಿ ದ್ದರು. ಇನ್ನು ಕೆಲವು ಬಾರಿ " ಖದ್ದರ್‌ ಕ್ಯಾಪಿನ ಹುಡುಗ' ; "ನೀಲಿ ಅಂಗಿಯ ಹುಡುಗ' ಎಂದು ಗುರುತು ಹೇಳುತ್ತಿ- ದ್ದರು, ಒನ್ಮೆ ನಮ್ಮ ತರಗತಿಯ ಕೊನೆಯ ಬೆಂಚಿನ ಕಡೆಯಿಂದ ಪಾಠದ ವೇಳೆ ತುಸು ಗಲಾಟಿಯಾಯಿತು. ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿಗಳು ಪಾಠಕ್ಕೆ ಸಂಬಂಧವಿಲ್ಲದ ನಿಷಯಗಳನ್ನು ಮಾತಾಡಿ ಗುಲ್ಲು ಎಜಿ ಸಿದರು. ಇದನ್ನು ಕಂಡ ನಮ್ಮ ಕೂಡಲೇ ಅಧ್ಯಾಪಕರು ಸಿಟ್ಟಗೆದ್ದರು. ಮೇಜನ್ನು ಡಸ್ಟರಿನಿಂದ ಬಲವಾಗಿ ಗುದ್ದಿ "ಲಾಸ್ಟ್‌ ಬೆಂಚ್‌, ಗೆಟ್‌ ಔಟ್‌' ಎಂದರು. ಕೂಡಲೇ ಕೊನೆಯ ಬೆಂಚಿನಲ್ಲಿ ಕುಳಿತವ- ರಿಬ್ಬರು ಏನೋ ತಮ್ಮಲ್ಲೇ ಮಾತಾಡಿ ಕೊಂಡರು. ಎಲ್ಲರೂ ಬೆಂಚಿನಿಂದ ಎದ್ದು ತರಗತಿಯಿಂದ ಹೊರಗೆ ಹೋಗದೆ ನಂತರು. ಇದರಿಂದ ನಮ್ಮ ಅಧ್ಯಾಪಕರ ಸಿಟ್ಟು ನೆತ್ತಿಗೇರಿತು. ಅವರು ಪುನಃ ಗಬ್ಬ ಯಾಗಿಯೇ ಮೇಜು ಗುದ್ದಿ, " ಲಾಸ್ಟ್‌ ಬೆಂಚ್‌, ಗೆಬ೫್‌ ಔಟ್ಬ' ಎಂದು ಅರಜಿ- ದರು. ಕೂಡಲೇ ಕೊನೆಯ ಬೆಂಚಿನ ಎಲ್ಲ ನಿದ್ಯಾರ್ಥಿಗಳೂ ತಮ್ಮ ಬೆಂಚನನ್ನು ಎತ್ತಿ, ಹೊತ್ತು ಕ್ಲಾಸಿನ ಹೊರಗೆ ಒಯು್ಯ- ವ್ರದಕ್ಕಾರಂಭಿಸಿದರು. ನಮಗೆ ತಡೆಯಲಾ ರದ ನಗು ಬಂತು. ನಮ್ಮ ಅಧ್ಯಾಪಕರೂ ಅದೇ ಮೊದಲನೇ ಸಲ ನಕ್ಕುಬಿಟ್ಟರು. ೨. ಎಸ್‌ ಸದಾಶಿವಂಾವ*, ಉಡುಪಿ, ನನಗೆ ಚಿತ್ರ ಬರೆಯುವ ಹುಚ್ಚು. ದಿನವೂ ಮನೆಗೆಲಸವಾದ ಮೇಲೆ ಕುಂಚ ಜಡಿದು ಚಿತ್ರ ಸಾಧನೆ ಮಾಡುತ್ತಿರುತ್ತೇನೆ. ಆದರೆ ನಮ್ಮ ಮೂರು ವರ್ಷದ ಮಗು ಶೀನು ಬಂದು ಉಪಟಳ ಕೊಡುತ್ತಾನೆ. ಆದ್ದರಿಂದ ನಾನು ಅನನನ್ನು ಮರೆಯ ಪೋರ್ಚಿನಲ್ಲಿ ಕುಳ್ಳಿರಿಸಿ ಜೀಕಾದಷ್ಟು ಆಟದ ಸಾಮಾನುಗಳನ್ನು ಮಡಗಿ ಬಾಗಿಲು ಹಾಕಿ ಬೀಗ ಜಡಿದು, ಒಳಗೆ ಹೋಗಿ ಕುಂಚ ಆಡಿಸಲು ಸುರು ಮಾಡು ತ್ತಿರುತ್ತೇನೆ. ಆದರೆ ಪ್ರತಿದಿನವೂ ಅವನನ್ನು ಪೋರ್ಚಿ ನಲ್ಲಿ ದಿಗ್ಬಂಧಿಸಿಡಬೇಕಾದರೆ ರಾಣಾರಂಪ ವಾಗಿಬಿಡುತ್ತದೆ. ಒಂದು ಆದಿತ್ಯವಾರ ನಾನು ಮಗು ವನಕ್ಚ ಇವರ? ಕಡೆ ಬಿಟ್ಟು ಕಣ್ಣು ತಪ್ಪಿಸಿ ಗೆಳತಿಯ ಮನೆಗೆ ಹೋದವಳು ಇದುವೆ ಜೀವ, ಇದು ಜೀವನ ೩೧ ಮರಳಿದಾಗ ಇವರು ತಮ್ಮ ಕೋಣೆಯಲ್ಲಿ ಏನನ್ನೊ ಬರೆಯುತ್ತ ಕುಳಿತಿದ್ದರು. ಮಗು ಪೋರ್ಚಿನಲ್ಲಿ ಸುಖವಾಗಿ ಆಡುತ್ತಿದ್ದ. ಪೋರ್ಚಿನ ಬಾಗಿಲ ಎಂದಿನಂತೆ ಭದ್ರ ವಾಗಿ ಮುಚ್ಚಿದ್ದರೂ ಅವನು ಯಾವ ಕೂಗಾಟವನ್ನೂ ಮಾಡುತ್ತಿರಲಿಲ್ಲ. ಆಶ್ಚರ್ಯವಾಗಿ ನಾನು ಇವರ ಹತ್ತಿರ ಇದರ ಗುಟ್ಟಿ ನೆಂದು ಕೇಳಿದೆ. “ ಬಹಳ ಸುಲಭ, ದಹ “ಫೀನಂ ಇಲ್ಲೇ ಆಡುತ್ತಿರು. ನಿನ್ನ ಅಮ್ಮ ಬಂದು ನಿನಗೆ ತೊಂದಕೆ ಕೊಡಬಹುದು. ಅವಳು ಬಾರ ದಂತೆ ಕೀಲಿ ಹಾಕಿಬಿಡುತ್ತೇನೆ ಎಂದು ಆವ ನಿಗೆ ಹೇಳಿದೆ.? __ರಮಾಜಾಂಜಿ ೫೦ ವರ್ಷಗಳು ನಿದ್ದೆ ಇಲ್ಲದೆ ಕಳೆದ ಭೂಪ! ನಿದ್ರೆಯ ಬಗ್ಗೆ ನೀವು ಆನೇಕ ಲೇಖನಗಳನ್ನು ಓದಿರಬಹುದು. ನಾನು ಈಗ ನಿದ್ರೆ ಮಾಡುವವರ ಬಗ್ಗೆಯಾಗಲಿ ಆಥವಾ ನಿದ್ದೆಯ ಬಗ್ಗೆಯಾಗಲೀ ಹೇಳ- ಹೊರಬಲ್ಲ. ನಿದ್ದೆ ಇಲ್ಲದೆ ಜೀವನ ನಡೆಸಿರುವವರ ವಿಷಯ ಹೇಳಹೊರಬರುವೆನು. ಲಂಡನ್‌ ನಗರದ ಲಾಂಚ್‌ಬೆರಿ ಎಂಬಾತನಿಗೆ ತಾನು ಎಂದು ನಿದ್ರೆ ವಾಾಡಿ- ದ್ವೈನೆನ್ನುವುದೇ ಮರೆತುಹೋಗಿದೆಯಂತೆ! ವರ್ಷಗಳು ಕಳೆದಿನೆಯಂತೆ. ಈತ ನಿದ್ರೆ ಮಾಡದೆ ಸುವತಾರು ೫೦ ೫೦ ವರ್ಷಗಳಿಂದ ನಿದ್ರೆ ಮಾಡದಿದ್ದರೂ ಇದು ವರೆಗೆ ಒಂದು ಬಾರಿಯಾದರೂ ಕಾಯಿಲೆ ಬಿದ್ದಿಲ್ಲ. ಈಗ್ಗೆ ಕೆಲವು ವರ್ಷಗಳ ಕೆಳಗೆ ಈ ಮಹಾಶಯ ತನಗೆ ಆರು ಘಂಟಿಗಳ ಕಾಲ ಯಾರು ನಿದ್ರೆ ಬರುವಂತೆ ಮಾಡುವರೋ ಅವರಿಗೆ ೨೫೦ ಕೊಡುವುದಾಗಿ ಸಾರಿದ. ಪೌಂ. ಬಹುಮಾನ ಇದಕು್ಳುತ್ತರವಾಗಿ ಮೂರು ಸಹಸ್ರ ಮಂದಿ ದ್ರೆ ಬರುವ ಸಲಹೆಗಳನ್ನು ಕಳುಹಿಸಿದರೂ ಯಾವುದೂ ಪರಿಣಾಮಕಾರಿಯಾಗಲಿಲ್ಲ! ಈ ಪ್ರಣ್ಯಾತ್ಮನದು ಇಷ್ಟಾದರೆ, ಇಂಗ್ಲೆಂಡ್‌ನ ಲ್ಯಾಸಿಸ್ಟ್‌ ಶೈರ್‌ ಎಂಬಲ್ಲಿ ವಾಸಿ ಸುವ ಇಸ್ಜರ್‌ ಬೆನ್ನೈಟ್‌ ಎಂಬಾತ $೫ ವರ್ಷಗಳಿಂದ ನಿದ್ರೆ ಮಾಡಿಲ್ಲ. ಯಲ್ಲಿ ೨೮ ಸಹಸ್ರ ಪುಸ್ತಕ, ೫೬ ಸಹಸ್ರ ಮಾಸಪತ್ರಿ ಕೆಗಳನುು ಈ ಅವಧಿ ಓದಿದ್ದಾ ನಂತೆ! ಈತ ಅಂತರ್ಥರಾಷ್ಟ್ರೀಯ ನಿದ್ದೆ ಈಜ್‌ಗ್ತೆ ಸಂಘ ಒಂದ ಸ್ಗಾ ಪನೆಯಾಗುವುದರ ಆನಶ್ಯಕತೆಯ ಬಗ್ಗೆ ಪತ್ರಿ ಕೆಯುಲ್ಲಿ ಒಂದು ಲೇಖನ ಬರೆದಿದ್ದ. ಅದಕ್ಕೆ ಉತ್ತರ ವಾಗಿ ನಿಶ್ವದಾದ್ಯ ಂತ ರಚಾರಣಾ ಪತ್ರಗಳು ಬರತೊಡಗಿದವು" ಸಾತ ರಲ್ಲ ಚಿಕಾಗೋ ಆಸ್ಪ ತ್ರ ಯಲ್ಲಿ ಮರಣಹೊಂದಿದ ಮೋಲಿ ಬರ್ಗರ್‌ ಎಂಬಾಕೆ ೩೩ "ನರ್ಷಗಳ ಕಾಲ ನಿದ್ರೆ ಯಿಲ್ಲದೆ ಜೀನಿಸಿದಳಂತೆ, ಆಕೆ ಸಾಯದ ಮೊದಲು ಯಾವ ವೈದ್ಯರಿಗೂ ಆಕೆಗೆ ನಿದ್ರೆ ಬರುವಂತೆ ಮಾಡಲು ಸಾಧ್ಯವಾಗ ಲಿಲ್ಲವಂತೆ! ಕೆಲವು ವರ್ಷಗಳ ಹಿಂದೆ ೭೪ ವರ್ಷದ ಒಬ್ಬ ವೃ ದ್ಧ ಲಂಡನ್‌ ನಗರ ವೈ ದೃರ ಬಳಿ ಬಂದು ತಾನು ೧೯೨೧ರಲ್ಲಿ ಭಗ್ಗ ಸ್ರಣಯಿಯಾದಾಗಿನಿಂದ ಇದುವರೆಗೂ. ನಿದ್ರೆ ಮಾಡಲು ಆಗುತ್ತಿಲ್ಲನೆಂದೂ ಅದಕ್ಕಾ ಗಿ ಚಿಕಿತ್ಸೆಮಾಡಬೇಕೆಂದೂ ಕೋರಿಕೊಂಡ ದಾಖಲೆಯಿದೆ. ದಾ ಸಂಗ್ರಹ: ಇಂ ರಾಷ್ಟ್ರಿಯ ತ್ಠಿಂ ಕಸೂರಿ, ಜುಲೈ ೧೯೬೧ ರಟ್ಟ್ರಾಗಿ ಭವಿಷ್ಯ ಹಾಳಾಗ;ಹೋಗುತ್ತಿತ್ತು. ಬಡತಿಯನ್ನು ವಿರೋಧಿಸಲು ಈ ಮಾನವ ದಯೆಯೆ ಕಾರಣವಾಗಿತ್ತು. ರ ರಂಗು ಶಾನುಭಾಗ ನಾನಾಗ ಹೈಸ್ಕೂಲಲ್ಲಿ ಓದುತ್ತಿದ್ದೆ. ನಮ ಗೊಬ್ಬರು ಅಧ್ಯಾಪಕರಿದ್ದರು. ಅವರು ಪಾಠವತಾಡುವಾಗಲಾಗಲೀ, ಇತರ ಯಾವ ಸಂದರ್ಭದಲ್ಲೇ ಆಗಲಿ ನಕ್ಕುದನ್ನು ನಾವು ಕಂಡಿರಲಿಲ್ಲ ಯಾವಾಗಲೂ ಚಿಗುಮುಖ ಅವರದು. ಎಷ್ಟೋ ಸಂದರ್ಭಗಳಲ್ಲಿ ಅನ ರನ್ನು ನಗಿಸಬೇಕು ಎಂದು ನಾವು ಮಾಡಿದ ಪ್ರಯತ್ನಗಳೆಲ್ಲ ನಿರರ್ಥಕವಾದುವು. ಎಂ- ತಹ ಮೋಜಿನ ಪ್ರಸಂಗ ಬಂದರೂ ಅವರು ನಗುತ್ತಿರಲಿಲ್ಲ. ಇನ್ನೊಂದು ಸಂಗತಿ ಎಂದರೆ ಅವರಿಗೆ ತರಗತಿಯ ಯಾವ ಮಕ್ಕಳ ಹೆಸರೂ ತಿಳಿ ದಿರಲಿಲ್ಲ. ಪ್ರಶ್ನೆಗಳನ್ನು ಕೇಳುವಾಗ, " ಫಸ್ಟ್‌. ಬೆಂಚ್‌ ಲಾಸ್ಟ್‌ ಬಾಯ್‌, " ಲಾಸ್ಟ ಬೆಂಚ್‌ ಫಸ್ಟ್‌ ಬಾಯ"; "ಸೆಕೆಂಡ ಬೆಂಚ್‌ ಥರ್ಡ್‌ ಬಾಯ್‌' ಎಂದು ಕೈ ತೋರಿಸಿ ಉತ್ತರ ಕೇಳುತ್ತಿ ದ್ದರು. ಇನ್ನು ಕೆಲವು ಬಾರಿ " ಖದ್ದರ್‌ ಕ್ಯಾಪಿನ ಹುಡುಗ' ; "ನೀಲಿ ಅಂಗಿಯ ಹುಡುಗ' ಎಂದು ಗುರಂತು ಹೇಳುತ್ತಿ- ದ್ದರು, ಒನ್ಮೆ ನಮ್ಮ ತರಗತಿಯ ಕೊನೆಯ ಬೆಂಚಿನ ಕಡೆಯಿಂದ ಪಾಠದ ವೇಳೆ ತುಸು ಗಲಾಟಿಂಯಾಯಿತು. ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿಗಳು ಪಾಠಕ್ಕೆ ಸಂಬಂಧವಿಲ್ಲದ ನಿಷಯಗಳನ್ನು ಮಾತಾಡಿ ಗುಲ್ಲು ಎಜಿ ಸಿದರು. ಇದನ್ನು ಕಂಡ ನನ್ಮು ಕೂಡಲೇ ಅಧ್ಯಾಪಕರು ಸಿಟ್ಟಗೆದ್ದರು. ಮೇಜನ್ನು ಡಸ್ಟರಿನಿಂದ ಬಲವಾಗಿ ಗುದ್ದಿ "ಲಾಸ್ಟ್‌ ಬೆಂಚ್‌, ಗೆಟ್‌ ಔಟ್‌' ಎಂದರು. ಕೂಡಲೇ ಕೊನೆಯ ಬೆಂಚಿನಲ್ಲಿ ಕುಳಿತವ- ರಿಬ್ಬರು ಏನೋ ತಮ್ಮಲ್ಲೇ ಮಾತಾಡಿ ಕೊಂಡರು. ಎಲ್ಲರೂ ಬೆಂಚಿನಿಂದ ಎದ್ದು ತರಗತಿಯಿಂದ ಹೊರಗೆ ಹೋಗದೆ ನಂತರು. ಇದರಿಂದ ನಮ್ಮ ಅಧ್ಯಾಪಕರ ಸಿಟ್ಟು ನೆತ್ತಿಗೇರಿತು. ಅವರು ಪುನಃ ಗಬ್ಬಿ ಯಾಗಿಯೇ ಮೇಜು ಗುದ್ದಿ, "ಲಾಸ್ಟ್‌ ಬೆಂಚ್‌, ಗೆಬ೫೯ ಔಟ್‌' ಎಂದು ಅರಜಿ- ದರು. ಕೂಡಲೇ ಕೊನೆಯ ಬೆಂಚಿನ ಎಲ್ಲ ವಿದ್ಯಾರ್ಥಿಗಳೂ ತಮ್ಮ ಬೆಂಚನ್ನು ಎತ್ತಿ, ಹೊತ್ತು ಕ್ಲಾಸಿನ ಹೊರಗೆ ಒಯುನ್ಯ- ವ್ರದಕ್ಕಾರಂಭಿಸಿದರು. ನಮಗೆ ತಡೆಯಲಾ ರದ ನಗು ಬಂತು. ನಮ್ಮ್ಮ ಅಧ್ಯಾಪಕರೂ ಅದೇ ಮೊದಲನೇ ಸಲ ನಕ್ಕುಬಿಟ್ಟರು. ೨_.'ಎಸ್‌ ಸದಾಶಿವಂಾವ*, ಉಡುಪಿ, ನನಗೆ ಚಿತ್ರ ಬರೆಯುವ ಹುಚ್ಚು. ದಿನವೂ ಮನೆಗೆಲಸವಾದ ಮೇಲೆ ಕುಂಚ ಹಡಿದು ಚಿತ್ರ ಸಾಧನೆ ವಾಾಡುತ್ತಿರುತ್ತೇನೆ. ಆದರೆ ನಮ್ಮ ಮೂರು ವರ್ಷದ ಮಗು ಶೀನು ಬಂದು ಉಪಟಳ ಕೊಡುತ್ತಾನೆ. ಆದ್ದರಿಂದ ನಾನು ಅವನನನ್ನು ಮನೆಯ ಪೋರ್ಚಿನಲ್ಲಿ ಕುಳ್ಳಿರಿಸಿ ಬೇಕಾದಷ್ಟು ಆಟದ ಸಾಮಾನುಗಳನ್ನು ಮಡಗಿ ಬಾಗಿಲು ಹಾಕಿ ಬೀಗ ಜಡಿದು'/ ಒಳಗೆ ಹೋಗಿ ಕುಂಚ ಆಡಿಸಲು ಸುರು ವಾಡು ತ್ತಿರುತ್ತೇನೆ. ಆದರೆ ಪ್ರತಿದಿನವೂ ಅವನನ್ನು ಪೋರ್ಚಿ ನಲ್ಲಿ ದಿಗ್ಬಂಧಿಸಿಡಬೇಕಾದರೆ ರಾಣಾರಂಪ ವಾಗಿಬಿಡುತ್ತದೆ. ಒಂದು ಆದಿತ್ಯವಾರ ನಾನು ಮಗು ವನ್ಮು “ಇವರ? ಕಡೆ ಬಿಟ್ಟು ಕಣ್ಣು ತಪ್ಪಿಸಿ ಗೆಳತಿಯ ಮನೆಗೆ ಹೋದವಳು ಇದುವೆ ಜೀವ, ಇದು ಜೀವನ ೩೧ ಮರಳಿದಾಗ ಇವರು ತಮ್ಮ ಕೋಣೆಯಲ್ಲಿ ಏನನ್ನೊ ಬರೆಯುತ್ತ ಕುಳಿತಿದ್ದರು. ಮಗು ಪೋರ್ಚಿನಲ್ಲಿ ಸುಖವಾಗಿ ಆಡುತ್ತಿದ್ದ. ಪೋರ್ಚಿನ ಬಾಗಿಲು ಎಂದಿನಂತೆ ಭದ್ರ ವಾಗಿ ಮುಚ್ಚಿದ್ದರೂ ಅವನು ಯಾವ ಕೂಗಾಟವನ್ನೂ ವಡಡುತ್ತಿರಲಿಲ್ಲ. ಆಶ್ಚರ್ಯವಾಗಿ ನಾನು ಇವರ ಹತ್ತಿರ ಇದರ ಗುಟ್ಟೆ ನೆಂದು ಕೇಳಿದೆ. “ ಬಹಳ ಸುಲಭ, ಸು 11 “ನೀನು ಇಲ್ಲೇ ಆಡುತ್ತಿರು. ನಿನ್ನ ಅಮ್ಮ ಬಂದು ನಿನಗೆ ತೊಂದಕೆ ಕೊಡಬಹುದು. ಅವಳು ಬಾರ ದಂತೆ ಕೀಲಿ ಹಾಕಿಬಿಡುತ್ತೇನೆ ಎಂದು ಅವ ನಿಗೆ ಹೇಳಿದೆ.? __ರಮಾಜಾಂಜಟಿ ೫೦ ವರ್ಷಗಳು ನಿದ್ದೆ ಇಲ್ಲದೆ ಕಳೆದ ಭೂಪ! ನಿದ್ರೆಯ ಬಗ್ಗೆ ನೀವು ಆನೇಕ ಲೇಖನಗಳನ್ನು ಓದಿರಬಹುದು. ನಾನು ಈಗ ನಿದ್ರೆ ಮಾಡುವವರ ಬಗ್ಗೆಯಾಗಲಿ ಆಥವಾ ನಿದ್ದೆಯ ಬಗ್ಗೆಯಾಗಲೀ ಹೇಳ- ಹೊರಬಲ್ಲ. ನಿದ್ದೆ ಇಲ್ಲದೆ ಜೀವನ ನಡೆಸಿರುವವರ ವಿಷಯ ಹೇಳಹೊರಬರುವೆನು. ಲಂಡನ್‌ ನಗರದ ಲಾಂಚ್‌ಬೆರಿ ಎಂಬಾತನಿಗೆ ತಾನು ಎಂದು ನಿದ್ರೆ ವಾಾಡಿ- ದ್ವೈನೆನ್ನುವುದೇ ಮರೆತುಹೋಗಿದೆಯಂತೆ! ವರ್ಷಗಳು ಕಳೆದಿವೆಯಂತೆ. ಈತ ನಿದ್ರೆ ಮಾಡದೆ ಸುವತಾರು ೫೦ ೫೦ ವರ್ಷಗಳಿಂದ ನಿದ್ರೆ ಮಾಡದಿದ್ದರೂ ಇದು ವರೆಗೆ ಒಂದು ಬಾರಿಯಾದರೂ ಕಾಯಿಲೆ ಬಿದ್ದಿಲ್ಲ. ಈಗ್ಗೆ ಕೆಲವು ವರ್ಷಗಳ ಕೆಳಗೆ ಈ ಮಹಾಶಯ ತನಗೆ ಆರು ಘಂಟಿಗಳ ಕಾಲ ಯಾರು ನಿದ್ರೆ ಬರುವಂತೆ ಮಾಡುವರೋ ಅವರಿಗೆ ೨೫೦ ಪೌಂ. ಬಹುವತಾನ ಕೊಡುವುದಾಗಿ ಸಾರಿದ. ಇದಕ್ಕುತ್ತರವಾಗಿ ಮೂರು ಸಹಸ್ರ ಮುಂದಿ ಏದ್ರೆ ಬರುವ ಸಲಹೆಗಳನ್ನು ಕಳುಹಿಸಿದರೂ ಯಾವುದೂ ಪರಿಣಾಮಕಾರಿಯಾಗಲಿಲ್ಲ! ಈ ಪುಣ್ಯಾತ ನದು ಇಷ್ಟಾದರೆ, ಇಂಗ್ಲೆಂಡ್‌ನ ಲ್ಯಾ ಸಿಸ್ಟ್‌ ಶೈರ್‌ ಎಂಬಲ್ಲಿ ವಾಸಿ ಸುವ ಇಸ್ಜರ್‌ ಜಿನ್ನ ಬ್‌ ಸಃ ೪೫ ವಸನಗಳಿಂದೆ ನಿದ್ರೆ ಗತ ಯಲ್ಲಿ ೨೮ ಸಹಸ್ರ ಪುಸ್ತಕ, ೫೬ ಸಹಸ್ರ ಮಾಸಪತ್ರಿ ಕೆಗಳನ್ನು ಈ ಅವಧಿ ಓದಿದ್ದಾ ನಂತೆ! ಈತ ಅಂತರರಾಷ್ಟ್ರೀಯ ನಿದ್ದೆ ಸಸ ಸಂಘ ರಜ ಸ್ಪಾ ಪನೆಯಾಗುವುದರ ಆನಶ್ಯ ಕತೆಯ ಬಗ್ಗೆ ಪತ್ರಿ ಯಲ್ಲಿ ಒಂದು ಲೇಖನ ಬರೆದಿದ್ದೆ. ಅದಕ್ಕೆ ಉತ್ತರ ವಾಗಿ ನಿಶ್ವದಾದ್ಯ ಂತ ಸೋಡಾ ಪತ್ರಗಳು ಬರತೊಡಗಿದವು ೧೮೫೨ ರಲ್ಲ ಚಿಕಾಗೋ ಆಸ್ಪ ತ್ರ ಯಲ್ಲಿ ಮರಣಹೊಂದಿದ ಮೋಲಿ ಟರ್ಗರ್‌ ಎಂಬಾಕೆ ೩೩ ವರ್ಷಗಳ ಕಾಲ ಿಷ್ರಿ ಯಿಲ್ಲದೆ ಜೀನಿಸಿದಳಂತೆ, ಆಕೆ ಸಾಯುವ ವೊದಲು ಯಾವ ವೈದ್ಯರಿಗೂ ಆಕೆಗೆ ನಿದ್ರೆ ಬರುವಂತೆ ಮಾಡಲು ಸಾಧ್ಯವಾಗ ಲಿಲ್ಲವಂತೆ! ಕೆಲವು ವರ್ಷಗಳ ಹಿಂದೆ ೩೪ ವರ್ಷದ ಒಬ್ಬ ವೃ ದ್ಧ ಲಂಡನ್‌ ನಗರ ವೈ ದೃರ ಬಳಿ ಬಂದು ತಾನು ೧೯೨೧ ರಲ್ಲ ಭಗ್ನ ಪ್ರಣಿಯಿ ಯಾದಾಗಿನಿಂದ ಸತು ಸಗುನ ನಿದ್ರೆ ಮಾಡಲು ಆಗುತ್ತಿಲ್ಲವೆಂದೂ ಆದಕ್ಕಾ ಗಿ ಚಿಕಿತ್ಸೆ ಮಾಡಬೇಕೆಂದೂ ಕೋರಿಕೊಂಡೆ ದಾಖಲೆಯಿದೆ. ದ ಸಂಗ್ರಹ: ಇಂ :ರಾಪ್ರಿಯ ಅರಬ ರಾಷ್ಟ್ರಗಳ ಮಹಾ ಶಿಕ್ಷಣನೇತ್ತನ ಜೀವನ ಸಾಧನೆ ತ್ನ ಮನೆಯ ಮುಂದಿನ ಕಟ್ಟಿಯ. ಮೇಲೆ ಸುಮ್ಮನೆ ಕೂತಿದ್ದ. ಆ ಏಳೆಂಟು ವರ್ಷದ ಹುಡುಗ ಯೋಚನಾವಗ್ನನಾಗಿದ್ದ. ಹಾಯ್ಡು ಹೋಗುತ್ತಿದ್ದೆ ಇಬ್ಬರು ಸ್ತ್ರೀಯರಲ್ಲಿ ಒಬ್ಬಳ ದೃಷ್ಟಿ ಅವನತ್ತ ಹೊರಳಿತು. " ಪಾಪ ದೇವರು ಈತನ ಪ್ರಾಣಗಳನ್ನೇ ಒಯ್ದಿದ್ದಕೆ ಒಳಿತಾಗು ತ್ತಿತ್ತು. ಈಗ ಇಡೀ ಜೀವನ ದುಃಖದಲ್ಲಿರಬೇ ಕೀತ!' ಎಂದಳು. ಎರಡನೆಯ ವಳೂ, " ದೇವರಿಚ್ಛೆ. ಏನು ಮಾಡುವುದಿದೆ?' ಎಂದು ತನ್ನಮರುಕ ವ್ಯಕ್ತಪಡಿ ಸಿದಳು. ಹೀಗೆಂದು ಅವರು. ಮುಂದೆ ಹೋದರು. ಹುಡುಗನ ಮೇಲೆ. ಈ ಮಾತು ಆಳವಾಗಿ.ಪರಿ ಣಾಮ ಮಾಡಿತು. "ನಾನು ಜೀವಿಸಿ ಏನು ಪ್ರಯೋಜನ?' ಎಂದುಕೊಂಡು ಆತ ಎದ್ದು ಅಂದಾಜಿನಿಂದ ಬಾವಿಯ ಕಡೆಗೆ ಹೊರಟ. ಬಾವಿಯ ಹತ್ತಿರ :- ಹೋಗುವಷ್ಟರಲ್ಲಿ ಮುಲ್ಲಾ ಸಾಹೇಬರು ಬಂದರು. ಅವರು ಅವನನ್ನು ಕ್ರೈ ಹಿಡಿದು ಹಿಂದಕ್ಕೆ ಎಳೆದು "ಎಲೊ' ಅಲ್ಲಿ ಬಾವಿ ಇದೆ. ಬಿದ್ಮುಬಿಟ್ಟೀಯಾ' ಎಂದರು. ಒಂದು ಕ್ಲಣ ನಿಂತು ಹುಡುಗ ಹೇಳಿದ: 6 ನಿದ್ಯಾಭೂಷಣ "ಶ್ರೀ ಶಿ? " ಸತ್ತರೆ ಒಳಿತಲ್ಲವೆ? ಆಯುಷ್ಯವೆಲ್ಲ ಭೋಗಿಸ ಬೇಕಾದ ಕಷ್ಟಗಳಿಂದಾದರೂ ಬಿಡುಗಡೆಯಾ ದೀತು !' ಮುಲ್ಲಾ ಸಾಹೇಬರಿಗೆ. ಹುಡುಗನ ಸ್ಥಿತಿ ವಿದಿತವಾಯಿತು. ಅವರು ಅವನನ್ನು ಪ್ರೀತಿ ಯಿಂದ ಮರಳಿ ಅಂಗಳಕ್ಕೆ ಕರೆದುಕೊಂಡು ಬಂದು ಹೀಗೆಂದರು: "ಮಗೂ, ಧೈರ್ಯ ಕಳೆದು ಕೊಂಡೆಯಾ? ಕಣ್ಣುಗಳೇ ಇಂದ್ರಿಯಗಳಲ್ಲಿ ಮೇಲೆಂಬುದನ್ನು ಒಪ್ಪೋಣ... ಆದರೆ ಅವಿಲ್ಲ ದಾಗ ಜೀವನವನ್ನು ಮುನ್ನಡೆಸುವುದು ಸಾಧ್ಯವೇ ಇಲ್ಲ ಎನ್ನುವೆಯಾ? ಲೋಕದಲ್ಲಿ ಎಷ್ಟೋ ಜನರು ಕುರುಡರಿಡ್ಡೂ ಕಣ್ಣಿದ್ದವರಿಗಿಂತ ಹೆಚ್ಚಿನ ಕಾರ್ಯವನ್ನು ಮಾಡಿದ್ದಾರೆ. . ಮನಸ್ಸು ಬಹು ಮಹತ್ವದ ವಸ್ತು. ಜೀವನನಾಕೆಯ ಚುಕ್ಕಾ ಣಿಯೆ ಅದು. ಇದೊಂದೇ ಕೂಡ ಜೀವನನೌಕೆ ಯನ್ನು ದಂಡೆಗೆ ಮಟ್ಟಿಸಬಲ್ಲದು.. ಎಂಥ ಭಯಂಕರ ಬಿರುಗಾಳಿಯನ್ನಾದರೂ ಇದು ಎದು ರಿಸಿ ಗೆದಿಯಬಲ್ಲದು. ಆದ್ದರಿಂದ ಮನವೆಂಬ ಚುಕ್ಕಾಣಿಯನ್ನು ಬಿಡಬೇಡ. ಮುಂದೆ ನಡೆ. ಧೈರ್ಯ ಕೆಡಬೇಡ.' ಮುಲ್ಲಾ ಸಾಹೇಬರ ಮಾತುಗಳಿಂದ ಪ್ರಭಾ- 4ಸಾಹಾ ಹಿಕ ಹಿಂದುಸಾ ನ?ದಿಂದ ತಾಡಿ ಹ ಶ್ನಿ೨ ತಹಾ ಹುಸೇನ; ವಿತನಾಗಿ ಮುನ್ನಡೆದ ಅದೇ ಹುಡುಗನ ಪರಾ ಕ್ರಮದೆದುರು ಇಂದು ಸಮಸ್ತ ಪ್ರಪಂಚವೇ ತಲೆ ಬಾಗುತ್ತಿದೆ. ೧೯೪೭ ರಲ್ಲಿ ಫ್ರೆಂಚ್‌ ಕಾದಂಬರಿಕಾರ ಆಂದ್ರೆ ಜೀದರಿಗೆ. 3 ಪುರಸ್ಕಾರ ಜಸ ಅವರನ್ನು ಮುಂದಿನ ವರ್ಷದ ಪುರಸ್ಕಾರಕ್ಕೆ ಯೋಗ್ಯ ವ್ಯಕ್ತಿಗಳು ಯಾರಾರೆಂದು ನಿಮ್ಮ ವಾಯ ಎಂದು ಕೇಳಲಾಯಿತು. ಆಗ ಆಂದ್ರೆ, "ನನಗೆ ಕಾಣುವ ಒಬ್ಬನೇ ಒಬ್ಬನೆಂದರೆ ಇಜಿಬ್ಮನ ತಹಾ ಹುಸೇನ' ಎಂದರು. ಇಜಿಪ್ರಿನಲ್ಲಿ ತಹಾ ಹುಸೇನರ ಬಗ್ಗೆ ಎಷ್ಟೊಂದು ಗೌರವವಿದೆ ಎಂಬುದು ಒಂದು ಉದಾಹರಣೆ ಯಿಂದ ತಿಳಿಯುವುದು. ೧೯೫೨ ರಲ್ಲಿ ಇಜಿಪ್ತಿ ನಲ್ಲಿ ಸೈನಿಕರ ಕ್ರಾಂತಿಯಾಯಿತು. ಅರಸು ಕಣಿ ಲದಿದ್ದರೂ ಬೆಳಕು ಕಂಡರು 8907 ಫಾರೂಖರು ಸಿಂಹಾಸನ ಬಿಟ್ಟು ತಿಷ್ಠ ದೇಶತ್ಕಾಗ ಮಾಡಬೇಕಾಯಿತು. ರಾಜಸತ್ತೆಯನ್ನು ಉರು ಫಿಸಿದ ಜನರಲ್‌ ನಜೀಬ ಕೂಡ ತಮ್ಮ ಸೈನಿಕ ರಿಗೆ ಹಿತೋಪದೇಶವೀಯಲು ಕ್ರಾಂತಿಗೆ ಏನೂ ಸಂಬಂಧಪಡದ ತಹಾ ಹುಸೇನರನ್ನೇ ಕರೆಸಿದ. ಆಗ ಅವರು ಪ್ರಜಾಪ್ರಭುತ್ವದ ಸಂಬಂಧದಲ್ಲಿ ಹೀಗೆ ೦ ಮಾಡಿದರು : "ಕೇವಲ ಆಡಳಿ- ತದ ಸುವ್ಯವಸ್ಥೆ ಯಷ್ಟೇ ಸಾಲದು. ಲೋಕ- ಕಲ್ಯಾಣ ಡ್ಯ! ವ್ಯಕ್ತಿ ಸ್ವಾ ತಂತ್ರ ಗಳಿಗೆ ಪುರ ಸ್ಕಾರಎರು ವ್ರದೇ ಬಾ ಪ್ರಜಾಪ್ರಭುತ್ವ. ಅಧಿಕಾರಿಗಳು ನಿಜಾರ್ಥದಿಂದ ಸೇವಕರಾಗಿ ದುಡಿದರೇನೆ ಪ್ರಜಾಪ್ರಭುತ್ಯ ಯಶಸ್ವಿಯಾಗ ಬಲದು.' "ಸೈನಿಕಾಧಿಕಾರಿಗಳು ಈ ಮಾತಿನಿಂದ ಚಕಿತ ಹಾಸಾಗಹಾ ಸ ಇ. ಜಾಣಾ 6222: ಕಾವಾ ಸುರಾ: ಶಾಪ: ಇಂಹಾಗಣಾರ್ಥಾರ ಶಾಹಾ 225: ಇರರು 39: ಸರಾ ಹಾಜ ಗರಿಯ ಸಹಸಾ ಸು ಾಖಗ12ಹ720ಾಸು- ಸಹಾರಾ ಡಹ ಹಾಗಾ -2ನ ರಾಣಾ ಸಾಜ 2//7-ಸಹಾಹಾಣಣಾರಾರಹಾಸುಯಾಯಸಕವಾಂಡುಯುಾಸಾ22ಶಾಯುಕರ್ಜುಡಾನಾಸರಾಬಾ ರಾರಾ ತೆಳ್ಳಗಾದರೂ ಸಶಕ್ಕವಾದ ಶರೀರ ಚೂಪಾದ ಮುಖ, ತಂತಿಯಂಥ ಕೂದಲು. ಶಾಂತಮುಂದ್ರೆ' ಇರುವಅಂಧ. ತಹಾ ಹುಸೇನರು ಇಜಿಪಿ _ನಲ್ಲಷ್ಟೇ ಅಲ್ಲ; ಎಲ್ಲ ಅರಬ ರಾಷ್ಟ್ರಗಳಲ್ಲೂ ಶಿಕ್ಷಣವು ಪುಕ್ಕಟಿ ಸಿಗಬೇಕೆಂದು ಕ ಮಾಡಿದರು. ಓನಿ ಇಜಿಪ್ತಿನ ಎರಡು ಬಕ್ರ ನಿದ್ಯಾಲಯಗಳು ಉತ್ಸಷ ಕ ಹೊಂದಿ ಜಗತ್ತಿನ ಉತ್ತಮ ನಿಶ್ವನಿದ್ಯಾಲಯಗಳ ತೆ ಣೆಗೆ ಬಂದವು. ೧೯೨೦ ಚ ಇಜಿಪ್ತಿನಲ್ಲಿ ಮೂರು ಲಕ್ಷಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಶಿಕ್ಷಣ ಹೊಂದುತ್ತಿ ದ್ದ ರನ್ನ ಆದರೆ ಇವರ ಯತ್ನದಿಂದ ೧೯೫೧ರಲ್ಲಿ ಗೆಳ ಲಕ್ಷಕ್ಕಿಂತ ಹೆಚ್ಚು ನಿದ್ಯಾರ್ಥಿ ಗಳು ಕಲಿಯಲಾರಂಭಿಸಿದ್ದ ರು: ಇವರು ಶಿಕ್ಷಣತಜ್ಞ ರಷ್ಟೇ ಅಲ್ಲ; ಉತ್ತಮ ತತ್ತ ಆಜ್ಞಿನಿಗಳೂ ಲೇಖಕರೂ ಎಂದುಖಾ ತರಾಗಿದ್ದಾಊೆ. ಸ ಕಾದಂಬರಿ ಸ; ರ್ನ ಸ್‌ ಎಂಬುದು ಬಹಳ ಪ್ರಸಿದ್ಧಿ ಪಡೆದಿದೆ. ಭಾಷೆಗಳಲ್ಲಿ ಭಾಷಾಂ ತರವಾಗಿದ್ದು ಇದು ಸಮಾಜದ ಹುಳುಕನ್ನು ಅಂತೆಯೆ ಸರಸಾಡಓಿಕವ ತಡೆಯಲ್ಪ್ರ ಟ್ಚಿ ತ್ತು. ಎತ್ತಿ ತೋರಿಸಿದೆ. ಇವರ ಆತ ಚರಿತ್ರ ೧೫ ಪ್ರಮುಖ ದ್ಟೊ ೀಧಕ ಗ್ರ ಸಂಥನಂದು ಖ್ಯಾ $ನೆತ್ತಿ ದೆ. ಇಂದಿನ ಯುಗದ ಮುನ್ನ ಡೆಯಲ್ಲಿ ಪ್ರ [ಗ ಪಾತ್ರ ವಹಿಸಿರುವರಾದರೂ ಕುರುಡರಿಗಾಗಿ ಇರುವ ಜ್ರೇರ್ಲ ಲಿಪಿ ಜ್‌ ಶಿಕ್ಷಣವನ್ನು ಎಂಬುದು ಆಶ್ಚ ರೃ. ಚರ್ಚೆ ಮಾಡುತ ರೆ. ಅಪಾರ ಫಿ ಇವರು ಹೊಂದಿಲ್ಲ | ತಹಾರು ಬೇಕೆಯವರಿಂದ. ಓದಿಸಿಕೊಳ್ಳು ತ್ತಾರೆ, ಇಲ್ಲವೆ ಶೇಕ್ಸಪಿಯರ ಇವರ ನಚ್ಚಿ ನಕನಿ, ್ರ್ರೀತಿ, ಕಂತಮಾಧುರ್ಯವೂ ಇವರಿಗೆ 'ನೇವದತ್ತ ವಾಗಿ ಬಂದಿದೆ. ಸಂಜ ನೇಲೆ ೩೪ ಕಸ್ತೂರಿ, ಜುಲೈ ೧೯೬೧ ರಾಗಿ ಪರಸ್ಪರರ ಮುಖ ನೋಡತೊಡಗಿದರು. ಅಷ್ಟರಲ್ಲಿ ಜನರಲ್‌ ನಜೀಬರ `ಗಂಭೀರವಾಣಿ ಕೇಳಿಸಿತು. "ಇವರ ಒಂದೊಂದು ಶಬ್ದವನ್ನೂ ಹೃದಯದಲ್ಲಿ ಸ್ಥಾಪಿಸಿ ಅದಕ್ಕನುಸರಿಸಿ ನಮ್ಮ ನಡೆನುಡಿಗಳನ್ನಿರಿಸಿಕೊಳ್ಳಬೇಕು.. ಇವರಾಡಿದ ಮಾತುಗಳು ಅಮೂಲ್ಯವಾದ ಮುತ್ತುಗಳು. ಇಂದಿನ ಕಾಲದ ಈ ಮಹಾ ವಿಚಾರಕರು, ಲೇಖಕರು ಮತ್ತುಶಿಕ್ಷಣ ತಜ್ಞರು ೭೨ ವರ್ಷಗಳ ಹಿಂದೆ ಉತ್ತರ ಇಜಿಪ್ರಿನ ಒಬ್ಬ ಬಡ ಕೈತನ ಮನೆ ಯಲ್ಲಿ ಜನ್ಮ ತಾಳಿದರು. ಬಡತನವೊಂದೇ ಸಾಲ- ದೆ ಇಜಿಪ್ತಿನ ಸೇಕಡಾ ಐವತ್ತು ಜನರ ಕಣು ಗಳನ್ನು ಕಳೆದೊಗೆದ ಭಯಂಕರ ಕಣ್ಣುಬೇನೆ ಯೊಂದು ತಹಾರ ಕಣ್ಣು ಗಳನ್ನು ಮೂರು ವರ್ಷದ ಬಾಲ್ಯದಲ್ಲೇ ನುಂಗಿತು. ಜೀವನವೇ ಬೇಸರವಾ- ಯಿತು. ಮುಲ್ಲಾ ಸಾಹೇ ಬರು ಕಿವಿಗಳಲ್ಲಿ ಆತೆ ಉತ್ಸಾಹಗಳ ದಿವ್ಯ ಮಂತ್ರ ವನ್ನು ಊದಿದ ಫಲವಾಗಿ ಅವರು ಇನ್ನೊ ಬೃರಿಂದ ಕುರಾನ್‌ ಹೇಳಿ ಸಿಕೊಂಡು ಕಂಠಸ್ಥ ಗೊಳಿಸತೊಡಗಿದರು. ಇಡಿ ಕುರಾನ್‌ ಬಾಯಿಪಾಠವಾಯಿತು. ಈ ನಡುವೆ ಶಾಲೆಗೂ ಹೋಗುತ್ತಿದ್ದರು. (ಇವರು ನಡೆಯಲು ಅಸಮರ್ಥರಿದ್ದುದರಿಂದ ಆಗ ಇವರನ್ನು ಇವರಣ್ಣ ಹೊತ್ತುಕೊಂಡು ಶಾಲೆಗೆ ಹೋಗುತ್ತಿದ್ದನಂತೆ). ಅಲ್ಲಿಯೂ ತಮ್ಮ ಅಸಾಧಾರಣ ಪ್ರತಿಭೆಯಿಂದ ಜನರನ್ನು ಬೆರಗುಗೊಳಿಸುತ್ತಿದ್ದರು. ಕಾಹಿರಾ ತ ಎ ತತ್ತಿ ರ್ಸ್‌ ಬ *್ಗೆ 6 (ಸೈರೊ)ದ ಅಲ್‌-ಅಜಹದ್‌ ವಿಶ್ವವಿದ್ಯಾಲಯ ದವರು ಶಿಷ್ಯವೃತ್ತಿ ಇತ್ತರು. ಈ ವಿಶ್ವವಿದ್ಯಾ ಲಯದಿಂದ ಏವಎಚ್‌. ಡಿ ಪದವಿ ಗಳಿಸಿದವ ರಲ್ಲಿ ಇವರೇ ಮೊದಲಿಗರು. ಅವರನ್ನುಪ್ಕಾರಿಸಿಗೆ ಕಳಿಸಲಾಯಿತು. ಅಲ್ಲಿ ಮತ್ತೊಂದು ಏಎಚ್‌.ಡಿ. ದೊರೆಯಿತು. ಇದರೊಟ್ಟಿಗೆ ಅವರಿಗೆ ಪ್ಯಾರೀಸಿ ನಿಂದ ಇನ್ನೊಂದು ಕೊಡುಗೆಲಭಿಸಿತು. ಅದೆಂದರೆ ಅವರ ಜೀವನ ಸಂಗಾ- ತ್ರಿ ಅತ್ಯಂತ ರೂಪವತಿ ಫ್ರೆಂಚ್‌ ಕನೈ ಸುಜಾನೆ ಬ್ರೆಸೊ. ಬ್ರೆಸೊಳೊಂ- ದಿಗೆ ಇವರ ವಿವಾಹ ೧೯೧೮ ರಲ್ಲಿ ಜರುಗಿತು. (ಇವರ ಪತ್ನಿ ಇವರಿಗೆ ಓದಿ ತೋರಿಸುತ್ತಾರೆ. ಇವರು ಬರೆಯಹೇಳಿ- ದ್ಹನ್ನು ಬರೆದುಕೊಳ್ಳು ತ್ತಾರೆ. ಇವರ ಬರೆದು ಕೊಂಡ ವ್ಯಾಖ್ಯಾನ ಗಳನ್ನುಪ್ರಸಾರ ಮಾಡು ತ್ತಾರೆ. ತನ್ನ ಪತಿ ತನ್ನ ರಕ್ಷಕ ಯಕ್ಷಿಣಿಯಾಗಿ- ದ್ಮಾಳೆಂದು ಇವರು ಹೇಳುತ್ತಾರೆ). ಪ್ಯಾರೀಸಿನಿಂದ ಮರಳಿ ಬಂದೊಡನೆಯೆ ಕಾಹಿ- ರಾವಿಶ್ವವಿದ್ಯಾಲಯದಲ್ಲಿ ಅರಬಿ ಸಾಹಿತ್ಯದ ಪ್ರೊಫೆಸರರೆಂದು ಅವರು ನೇಮಕ ಹೊಂದಿದರು. ಆದರೆ ಕೆಲದಿನಗಳಲ್ಲೇ ಈ ಹೊಸ ಪ್ರೊಫೆಸರರು ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳನ್ನು ಕಲಕುತ್ತಿದ್ದಾರೆಂದು ಅಪವಾದ ಹಬ್ಬಿತು. ಧಾರ್ಮಿಕ ಕತೆಗಳು ಕಪೋಲಕಲ್ಪಿತ ವೆಂದು ಆ ವರೆಗೂ ಇಜಿಪ್ತಿನವರಿಗೆ ಗೊತ್ತಿರಲಿಲ್ಲ. ಆದರೆ ತಹಾ ಹುಸೇನರು ಅವೆಲ್ಲ ಕಟ್ಟುಕತೆಗ- ತಹಾ ಹುಸೇನ": ಕಣ್ಣಿಲ್ಲದಿದ್ದ ರೂ ಬೆಳಕು ಕಂಡರು ೩೫ ಳೆಂದು ಹೇಳಿದರಲ್ಲದೆ, "ನಿಮ್ಮ ವಿವೇಕಕ್ಕೆ ಒಬ್ಬಿ ದಕೆ ಮಾತ್ರ ಯಾವುದನ್ನೂ ಸ ಕೆ ಕರಣೆ ಸುಂ! ಇದರಿಂದ ಧರ್ಮವು ಹ್ರಾಸವಾಗುತ್ತದೆ,' ಎಂದು ಉಪದೇಶಿಸಿದರು. ಇದೇ ವಿಷಯವನ್ನು ಕುರಿತು ಒಂದು ಗ್ರಂಥ ವನ್ನೂ ಬರೆದರು. ಇಂಥ ವಿಚಾರಗಳನ್ನುಧಾರ್ಮಿಕ ನೇತಾರರು ಸಹಿಸುವುದು ಸಾಧ್ಯವಿರಲಿಲ್ಲ. ಕೊ- ನೆಗೆ ಪುಸ್ತಕದ ಯುಕ್ತಾಯುಕ್ತತೆಯನ್ನು ನಿರ್ಣ ಯಿಸಲು ಒಂದು ಆಯೋಗವನ್ನು ನೇಮಿಸಲಾ- ಯಿತು. ಇಜಿದ್ರನ ಸಂಸತ್ತಿನಲ್ಲಿ ದೊಡ್ಡ ಗಲಭೆಯೆ ಎದ್ದಿತು. ಆಗ ತಹಾ ಹುಸೇನರ ಪರವಾಗಿದ್ದ ಮಂತ್ರಿ ಮಂಡಲ ವಿಶ್ವಾಸದ ಸೂಚನೆ ಮಂಡಿಸಿ ತನ್ನ ಅಸ್ತಿತ್ವನ್ನು ಉಳಿಸಿಕೊಳ್ಳಬೇಕಾಯಿತು. ೧೯೩೦ ರಲ್ಲಿ ತಹಾ ಹುಸೇನರನ್ನು ಕಾಹಿರಾ ವಿಶ್ವವಿದ್ಯಾಲಯದ ರೆಕ್ಟರ್‌ರೆಂದು ಆರಿಸಿದರು. ಆಗಲೇ ಅವರು ವಿಚಾರಸ್ವಾತಂತ್ರ್ಯದ ಆಂದೋ ಲನವನ್ನು ಹೂಡಿದ್ದು.ಸರಕಾರದೊಂದಿಗೆ ತಿಕ್ಕಾಟ ಬಂತು. ಇಜಿಪ್ತಿನ ಅಂದಿನ ಪ್ರಧಾನ ಮಂತ್ರಿ ಇಸ್ಮಾಯಿಲ್‌ ಸಿದ್ದೀಕಿ ಅವರು ಸ್ಪಷ್ಟವಾಗಿ, ಸರಕಾರವನ್ನು ಟೀಕಿಸುವುದನ್ನಾದರೂ ಬಿಡಿರಿ, ಇಲ್ಲವೇ ಪದತ್ಯಾಗವನ್ನಾದರೂ ಮಾಡಿರಿ' ಎಂದು ಹೇಳಿದರು. ತಹಾರು ರಾಜೀನಾಮೆ ಕೊಟ್ಟಿರು. ಮುಂದೆಯೂ ಸರಕಾರದ ಎರುದ್ಧೆ ಮಾತಾಡುವುದನ್ನೂ ಬರೆಯುವುದನ್ನೂ ಬಿಡಲಿಲ್ಲ. ಇದೇ ಹೊತ್ತಿಗೆ ಮತ್ತೊಂದು ಆಪತ್ತು ಬಂತು. . ಅವರ ಮಗ ಬೇನೆಯಿಂದ ಹಾಸಿಗೆ ಹಿಡಿದ. ಕೈಯಲ್ಲಿದ್ದ ಎಲ್ಲ ಹಣ ತೀರಿತು. ಅನ್ನ- ಸ್ಸ ಚೊಂತೆಂತು/ಡಾ ಸಾಲಮಾಡಿ ಜಾ ಸಾಗಿಸಬೇಕಾಯಿತು. ಅಷ್ಟ ರಲ್ಡಿ ಸರ- ಕಾರವಿರೋಧಿ ಕಾರ [ಗಳನ್ನು ಮಾಡುವ ಆಪಾ- ದನೆ ಹೊರಿಸಿ ತಹಾರನ್ನು ಬಂಧಿಸಿದರು. ಮೂರು ವರ್ಷ ಶಿಕ್ಷೆಯಾಯಿತು. ಸೆರೆಮನೆಯಲ್ಲಿ ಅವರು ಏಳು ಪುಸ ಸ್ತಕಗಳನ್ನು ಬರೆದರು. ಕಲವನ್ನು ಪ್ರಕಟಿಸಲು ಸರಕಾರ ಅಡ್ಡಿ ಮಾಡಿತು. ಆದರೆ ಆಗಲೇ ಮಧ [ಪೂರ್ವದಲ್ಲಿ ತಹಾರ ಕೀರ್ತಿ ಹಬ್ಬಿತ್ತು. ೧೯೩೩ರಲ್ಲಿ ಸಿದ್ದೀಕಿ ಸರಕಾರ ಉರು ದ” ಮೇಲೆ ತಹಾ ಹುಸೇನರು ಬಿಡುಗಡೆಯಾಗಿ ಮತೆ ಮೊದಲಿನ ಸ್ಥಾನಕ್ಕೆ ನೇಮಕಗೊಂಡರು. ಅದೇ ಕಾಲಕ್ಕೆ ಇಜಿಪ್ರಿ ನ. ಕಾಲೇಜುಗಳಿಗೆ ಎತತ ;ವೂ ಲಭಿಸಿತು. ಅಂದಿನ ಇಜಿಪ್ರಿನಲ್ಲಿ ಸಾಮಾನ್ಯರು ಮಕ್ಕ ವಿಗೆ ಶಿಕ್ಷಣ ಕೊಡುವ ವಿಚಾರ ನಣಡುತ್ತತೆ ಸಾಧ್ಯವಿಲ್ಲದಷ್ಟು ಶಿಕ್ಷಣ ತುಟ್ಟಿಯಾಗಿತ್ತು. ಪ್ರಾಥಮಿಕ ಶಿಕ್ಷಣಕ್ಕೇ ವರ್ಷಕ್ಕೆ ಸುಮಾರು ರೂ... ೩೦೦ ಥೀ ತುಂಬಬೇಕಾಗುತ್ತಿತ್ತು. ವರ್ಷ ಕ್ಕೆ ಅಷ್ಟು ಆದಾಯವೇ ಇಲ್ಲದ ಸಾಮಾನ್ಯ ಕೈತರು ಇಷ್ಟು ಹಣ ತೆತ್ತು ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಸಾಧ್ಯವಿರಲಿಲ್ಲ. ಆದ ರಿಂದ ತಹಾರು, "ಶಿಕ್ಷಣವು ಮಾರಾಟದ ವಸ ವಲ್ಲ, ಗಾಳಿ ಬೆಳಕುಗಳಂತೆ ಅದು ಬಲ್ಬರಿಗೆ ಪುಕ್ಕಟಿ ಸಿಗಲೇಬೇಕು' ಎಂದು ಘೋಷಿಸಿದರು. ಅದಕ್ಕೆ ಸರಕಾರ, "ಇಷ್ಟು ಹಣವನ್ನು ಸರ ಕಾರವೇ ವೆಚ್ಚಮಾಡಲು ಸಾಧ್ಯವಿಲ್ಲ. ಮೇಲಾಗಿ ಬಡವರಿಗೆ ಶಿಕ್ಷಣದಿಂದ ಆಗಬೇಕಾದ ಪ್ರಯೋ ಜನವಾದರೂ ಏನು? ' ಎಂದಿತು. ಪತ್ರಿಕೆಗಳೂ "ತಹಾ ಹಗಲುಗನಸು ಕಾಣುತ್ತಿದ್ದಾರೆ' ಎಂದವು. ಆದರೆ ಜನಮತ ಯಾರೊಂದಿಗೆ ಇರುವುದೊ ಅವರನ್ನು ಅವರ ಗುರಿಯಿಂದ ಎಷ್ಟು ದಿನ ದೂರವಿಡಲು ಸಾಧ್ಯ? ಜನತೆಯ ಒತ್ತಾಯ ಬಂದ ಮೇಲೆ ಸರಕಾರ ಒಪ್ಪಲೇಬೇಕಾಯಿತು. ೧೯೪೩ ರಲ್ಲಿ ಪ್ರಾಥಮಿಕ ಶಿಕ್ಷಣವನ್ನು ದೇಶ ಸೂ ನಿಃಶುಲ್ಕ ಕೊಡಲಾಗುವುದೆಂದು ಸರಕಾರ ಪ ಸ್ರತಟಣೆ ಸುತ್ತು ಆದಕೆ ವ ಹುಸೇನರು ಇಷ ಕ್ಸ್ಸ ತೃಪ್ಪ ಪರಾಗ ಲಿಲ್ಲ. ಮಾಧ್ಯಮಿಕ ಶಿಕ್ಷಣವೂ ಪ್ರ 'ಸಿಯಾಗ ಬೇಕೆಂದು ಅವರು ಬಯಸಿದರು. ಬ ತಮ್ಮ ಗುರಿಯ ದಿಕ್ಕಿ ನಲ್ಲಿ ಒಂದು ಮೆಟ್ಟ ಲು ಜರಿ ಅವರು ಇಜಸ್ತಿ, ನ ಶಿಕ್ಷಣಮಂತ್ರಿ ಗಳ ಸಲಹೆ ಪ್ರ ಕಸ್ತೂರಿ, ಜುಲೈ ೧೯೬೧ ಗಾರರಾಗಿ ಕೆಲಸ ಮಾಡಲು ಒಪ್ಪಿಕೊಂಡರು. ಈ ಕೆಲಸದಲ್ಲಿ ಇದ್ದಾಗಲೇ ತಹಾ ಹುಸೇ ನರು ;ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಮತ್ತು ಚಿಕಿತ್ಸೆ ಪುಕ್ಕಟಿ ದೊರೆಯುವಂತೆ ಮಾಡಿದರು. ಅಲ್ಲದೆ ಅಲೆಗ್ಡಾಂಡ್ರಿಯಾ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದರು. ಇಲ್ಲಿ ಈಗ ಹತ್ತು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶಿಕ್ಷಣ ಹೊಂದುತ್ತಿದ್ದಾರೆ. ೧೯೫೦ ರಲ್ಲಿ ತಹಾ ಹಸೇನ್‌ ಶಿಕ್ಷಣಮಂತ್ರಿ ಗಳಾದರು. ಈ ಪದಕ್ಕ ಬಂದೊಡನೆಯೆ ಅವರು ಮಾಧ್ಯಮಿಕ ಶಿಕ್ಷಣವನ್ನೂ ಧರ್ಮಾರ್ಥವಾಗಿ ಮಾಡಿದರು. ಇಷ್ಟೇ ಅಲ್ಲ; ೧೭ ವರ್ಷಗಳ ವರೆಗೆ ಬಾಲಕರಿಗೆ ಶಿಕ್ಷಣವನ್ನು ಕಡ್ಡಾಯವಾಗಿ ಮಾಡಿದರು. ಕಾನೂನೇನೊ ಆಯಿತು. ಆದಕೆ ಅದರ ಕಾರ್ಯಾಚರಣೆಗೆ , ಬೇಕಾಗುವಷ್ಟು ಶಾಲೆ- ಶಿಕ್ಷಕರು ಎಲ್ಲಿ? ತಹಾರು ಎದೆಗುಂದದೆ ಹೊಸ ಶಾಲೆಗಳನ್ನು ಪ್ರಾರಂಭಿಸಿದರು. ಹಲವು ಶಾಲೆ ಗಳನ್ನು ಜನರ ಮನೆಗಳಲ್ಲೇ ಪ್ರಾರಂಭಿಸಲಾ ಯಿತು. ಒಂದೂವರೆ ವರ್ಷದೊಳಗಾಗಿಯೆ ೧೨ ಸಾವಿರ ಹೊಸ ಶಿಕ್ಷಕರನ್ನು ನಿರ್ಮಿಸಿದರು. ಸಮಸ್ಯೆ ಹಿಡಿತಕ್ಕೆ ಬಂತು. ಆದರೂ ಅವರು ಸದಾಕಾಲ ಜೇಬಿನಲ್ಲಿ ರಾಜೀನಾಮೆಯನ್ನು ಇಟ್ಟುಕೊಂಡೇ ಇರುತ್ತಿದ್ದರು. ಶಿಕ್ಷಕರ ಸಂಬಳ ಕ್ಕಾಗಿ ನಾಲ್ಕು ಕೋಟಿ ರೂಪಾಯಿಗಳನ್ನು ಕೊಡಲು ಸರಕಾರ ಒಪ್ಪದಾದಾಗ ಅದನ್ನು ಹೊರತೆಗೆದರು. ಕೂಡಲೇ ಅವರ ಸೂಚನೆಗೆ ಮನ್ನಣೆ ದೊರೆಯಿತು. ಈ ನಡುವಿನ ಕಾಲದಲ್ಲಿ ಇವರು ಅನೇಕ ಇಂಗ್ಲಿಷ್‌" ಮತ್ತು ಫ್ರೆಂಚ್‌ ಪುಸ್ತಕಗಳನ್ನು ಅರಬ್ಬಿ ಭಾಷೆಯಲ್ಲಿ ಅನುವಾದಿ ಸಿದರು. ಮತ್ತು ಎಷ್ಟೋ ವಿದ್ಯಾರ್ಥಿಗಳನ್ನು ಉಚ್ಚ ಶಿಕ್ಷಣಕ್ಕಾಗಿ ಯುರೋಪ್‌ ಅಮೇರಿಕೆ ಗಳಿಗೆ ಕಳಿಸಿದರು. ತಹಾ ಇಂಥ ಶ್ರೇಷ್ಠ ಸಮಾಜ ಹಿತೈಷಿಗಳಾ ದರೂ ಹಿಂದಿನ ಅರಸ ಫಾರೂಖರಿಗೂ ಅವರಿಗೂ ಎಂದೂ ಹೊಂದಿಕೆಯಾಗಲಿಲ್ಲ. ಇವರ ಪ್ರತಿ ಯೊಂದು ಕಾರ್ಕ್ಮಶ್ತೂ ಅರಸರ ಅಡ್ಡಗಾಲು ಇದ್ದೇ ಇತ್ತು. ಇವರ "ಇಜಿಪ್ಕಿಯನ್‌ ಸೈೈಬ್‌' ಎಂಬ ಪತ್ರಿಕೆಯನ್ನು ನಿಲ್ಲಿಸಿದರು. ಅರಸರಿಂದಲೆ ನಿಯುಕ್ತವಾದ ಆಯೋಗವೊಂದು ಇಜಿಪ್ರನ ಶ್ರೇಷ್ಠ ಲೇಖಕನಿಗೆ ಮೀಸಲಿದ್ದ ೧೫,೦೦೦ ರೂಪಾಯಿಯ ಬಹುಮಾನವನ್ನು ತಹಾರಿಗೆ ಕೊಡಲು ಸೂಚಿಸಿದಾಗ ಅದನ್ನು ರದ್ದು ಮಾಡಿದರು. ಹೀಗಾಗಿ ೧೯೫೨ ರಲ್ಲಿ ಇಜಪ್ತಿ ನಲ್ಲಾದ ಸೈನಿಕ ಕ್ರಾಂತಿಯಲ್ಲಿ ತಹಾರ ಕ್ಸೈ ಇದೆ ಎಂದು ಜನರು ಆಡಿಕೊಂಡರು. ಆದರೆ ನಿಜ ವಾಗಿಯೂ ಹಾಗೆ ಇರಲಿಲ್ಲ. ಕ್ರಾಂತಿ ನಡೆ ದಾಗ ಇವರು ಇಟಲಿಯಲ್ಲಿ ಇದ್ದರು. ಜನರಲ್‌ ನಜೀಬರು ತಹಾರನ್ನು ಭಕ್ತಿಭಾವದಿಂದ ಕಾಣು ತ್ತಿದ್ದರೆಂಬುದು ನಿಜ್ನ. ಆ ಭಕ್ತಿಭಾವ ಸಮಸ್ತ ಇಜಿಪ್ತಿನವರಲ್ಲೇ ಇತ್ತು. ಇಂದಿಗೂ ಇದೆ. ೧೯೫೩ ರಲ್ಲಿ "ಯುನೆಸ್ಕೊ'ದ ಡೈರೆಕ್ಟರ್‌ ಜನ- ರಲ್‌ರಾಗಲು ತಹಾರನ್ನು ಕರೆದಾಗ ಇಜಪ್ತ್‌ ಸರಕಾರ "ನಮ್ಮ ತಹಾರನ್ನು ನಾವು ನಮ್ಮಿಂದ ದೂರ ಹೋಗಗೊಡೆವು. ಇಜಿಪ್ತಿನ ತಹಾರು ಇಜಿಪ್ತನ್ನು ಬಿಡಲಾರರು' ಎಂದಿತು. ಪ್ರಪಂಚದ ಎಲ್ಲ ದೇಶಗಳೂ ತಹಾರನ್ನು ಗೌರವಾದರಗಳಿಂದ ಕಂಡಿವೆ. ವಿದೇಶೀಯ ವಿಶ್ಯವಿದ್ಯಾಲಯಗಳಿಂದ ಅವರಿಗೆ ದೊರೆತ "ಡಾಕೃರೇಟ್‌' ಪದವಿಗಳ ಸಂಖ್ಯೆ ಒಂದೂವರೆ ಡಜನ್ನಿನಟ್ಟದೆ. ಶಿಕ್ಷಣ ಸಂಬಂಧದಲ್ಲಿ ಪ್ರತಿ ಯೊಂದು ದೇಶವು ಅವರ ಸಲಹೆಯನ್ನು ಕೇಳು ತ್ತದೆ. ತಹಾ ಹುಸೇನರ ಬಗ್ಗೆ ಶಾಂತಿಗಾಗಿ ನೋಬೆಲ್‌ ಪುರಸ್ಕಾರ ದೊರಕಿಸಿದ ರಾಲ್ಫ್‌ ಬುಂಚರು ಹೇಳಿರುವ ಮಾತು ಅಕ್ಷರಶಃ ಸತ್ಯವಾಗಿದೆ--- ಚ ಅಂತಶ್ಚಕ್ಷುವಿನ ಈ ಪ್ರಕಾಶಪುತ್ರನನ್ನು ಪಡೆದು ಪುರುಷಾರ್ಥ ಅಲಂಕೃತವಾಗಿದೆ. ಮಾನವತೆ ಧನ್ಯವಾಗಿದೆ.” 3 ತಳ ಕಟ ಕಾಸಾ ಸಾ ಕಥಾ ಕಾಲಕ್ಷೇಪ ನಿಚಿತ್ರ ನಸ್ತು ಒಮ್ಮೆ ಒಬ್ಬ ರಾಜನಿಗೆ ಅತ್ಯಂತ ವಿಚಿತ್ರ ವಸ್ತುವೊಂದು ಸಿಕ್ಕಿತು. ಗೋಲಿಯ ಆಕಾರದ ಒಂದು ಹೊಳೆಯುವ ದುಂಡನ್ನ ವಸ್ತುವಾಗಿ ತ್ತದು. ತನಗೆ ಸಿಕ್ಕ ಈ ವಸ್ತು ಯಾವುದು ಎಂದು ತಿಳಿದುಕೊಳ್ಳಲು ಆ ರಾಜ ತುಂಬ ಯತ್ನಿಸಿದ. ಆಸ್ಫಾನದ ಬಡ್ವಾಂಸರನ್ನು ಕೇಳಿದ. ದೇಶ- ವಿದೇಶಗಳ ಪಂಡಿತರ ಸಲಹೆಯನ್ನು ತೆಗೆದು ಕೊಂಡ. ಜಗತ್ತಿನ ಮೂಲೆಮೂಲೆಯ ಜ್ಞಾನಿ ಗಳು, ತತ್ತ ವಜಾ ಫನಿಗಳನ್ನು ವಿಚಾರಿಸಿದ. ಅದರೆ ಆ ವಿಚಿತ್ರ 1 ಸ ಬಂದಿತ ಎಂಬ ಬಗ್ಗೆ ಸಮಾಧಾನಕಾತಕ ಉತ್ತರ ದೊರೆಯಲಿಲ್ಲ. ಮತ್ತು ಆ ವಿಚಿತ್ರ 'ವಸ್ತುವಿನ ತೂಕವೆಟ್ಟ. ತ್ತೆಂದಿರಿ? ತಕ್ಕಡಿಯ ಒಂದು ಪರಡಿಯಲ್ಲಿ ಆ ವಿಚಿತ್ರ ಪಸ್ತುವನ್ನೂ ಇನ್ನೊ ೦ದರಲ್ಲಿ ತನ್ನ ಬೊಕ್ಕಸದ. ಲ್ಲಿಯ ಎಲ್ಲ ಮುತ್ತು. ರತ್ನ- 'ಅಭರಣಾದಿಗಳನ್ನೂ ರಾಜನು 'ಇಟ್ಟ ನು. 0 ವಸ್ತುವಸ್ಸಿಟ್ಟ ಪರಡಿ ಕೆಳಗಿದ್ದ ದ್ನುವೆ ಲಕ್ಕೇರಲೇ ಇಲ್ಲ. ತನ್ನ”. ರಾಜ್ಯದಲ್ಲಿಯ ಮುತ್ತು ರತ್ನಗಳನ್ನೆ ಲ್ಲ ಸಂಗ್ರಹಿಸಿ ರಾಜ ತಕ್ಕ ಡಿಯಲ್ಲಟ್ಟ ರೂಪ ಸಃ ಜನವಾಗಲಿಲ್ಲ. ಆ ಬ್ಗ ವಿನ ತೂಕವೇ, ಹೆಚ್ಚಾ ಯಿತು. ಕೊನೆಗೆ ಆ ವಿಚಿತ್ರ ವಸ್ತುವಿನ ರಹಸ ವನ್ನು ಗಾಗಾ ಗಾಗಾ ಗಗ್‌ ಬಹಿರಂಗಪಡಿಸಿದವರಿಗೆ. ಭಾರೀ. ಇನಾಮು ಕೊಡುವುದಾಗಿ ರಾಜ ಸಾರಿದ. ಆದರೆ ಇನಾ ಮನ್ನು ಕೇಳಲು ಯಾರೂ ಮುಂದೆ ಬರಲಿಲ್ಲ. ಕಟ್ಟಕಡೆಗೆ ಒಬ್ಬ ಸಾಧು ಬಂದು ಆ ವಿಚಿತ್ರ ವಸ್ತುವಿನ ಮೇಲೆ ಒಂದು ಚಿಮಟಿಗೆ ಯಷ್ಟು ಮಣ್ಣು ಹಾಕಿದ. ಏನಾಶ್ಚರ್ಯ! ಆ ಜಡ ಪರಡಿಯು ಹೂವಿ ನಂತೆ ಹಗುರಾಗಿ ಮೇಲಕ್ಕೇರಿತು. ರಾಜ ಆಶ್ಚರ್ಯದಿಂದ ; " ಮಹಾರಾಜ, ಈ ವಿಚಿತ್ರ ವಸ್ತು ಯಾವುದು? ” ಎಂದು ಕೇಳಿದ. “ ಮಾನವೀ ಚರ್ಮಚಕ್ಷು” ಎಂದುತ್ತರವಿತ್ತ ಸಾಧು. ಜೋಸೆಫ್‌" ಎಲಿಜಾರ ಒಬ್ರೂ ಸೀತಿಕತೆ ಸನಿಜೇನು ಮನುಷ್ಯ ನೊಬ್ಬ ನು ಕಾಡಿನಲ್ಲಿ ಸವ ದ್ವನು. ಫಕ್ಕನೆ ಸಿ) ಹವೊಂದು ಹಿಂದಿನಿಂದ ಓ ಬರುತಿ ಟೆ ಅವನಿಗೆ ಕಾಣಿಸಿತು. ಸೇ ತಿಯಿಂದಲೇ ಭೀತನಾದ ಮನುಷ್ಯನು ಅದಷ್ಟು ವೇಗದಿಂದ ಓಡತೊಡಗಿದನು. ಸಿಂಹ ಹತ್ತಿರ ಹತ್ತಿರ ಬರುತ್ತಿತ್ತು. ದಿಕ್ಕೆ ಟ್ಟು ಓಡುತ್ತಿ, ದ್ದ ಅವನು ಒಂದು ಹಾಳು ಬಾವಿಯೊಳಕ್ಕೆ ಬಿದ್ದು ಬಿಟ ನು. ಬಾವಿಯ ಸುತ್ತಲೂ ಮರದ ಗ ಗಳು, ಪೊದೆಗಳು ತುಂಬಿದ ವೆ, ಬೀಳುತ್ತಾ ಮೃ ತು ಭಯದಿಂದ ಅವನು ಕ್ಯೆ ಗೆ ಸಿಕ್ಕಿದ ಬೀಳ ತಿ ತಿರ ಕಸ್ತೂರಿ, ಜುಲೈ ೧೯೬೧ ಲೊಂದನ್ನು ಗಟ್ಟಿಯಾಗಿ ಹಿಡಿದುಕೊಂಡನು. ಹಾಗೊಂದು ಕ್ಷಣಿಕ ಆಶ್ರಯ ದೊರೆಯಲು ಅವನು ಕೆಳಗೆ ನೋಡಿದನು. ಅಲೊಂದು ಭಯಂಕರವಾದ ಸರ್ಪವು ಹೆಡಯೆತ್ತಿ ನಿಂತಿತ್ತು. ಅಂತೂ ಮೇಲೆ ಹೋಗುವುದೇ ದಾರಿಯೆಂದು ಮೇಲೆ ನೋಡಿದಾಗ ಅವನನ್ನಟ್ಟಿ ಕೊಂಡು ಬಂದ ಸಿಂಹವು ಅವನನ್ನೇ ನೋಡುತ್ತ ನಿಂತಿತ್ತು. ಇಷ್ಟೇ ಅಲ್ಲ; ಸಣ್ಣ ಇಲಿಯೊಂದು, ಅವನು ಹಿಡಿದು ನೇತಾಡುತ್ತಿದ್ದ ಮರದ ಬೀಳಲನ್ನು ಕಡಿಯತೊಡಗಿತ್ತು. ಅಕಿಕ್ಷಣದಲ್ಲಿ ಅದು ತುಂಡಾ ಗದಿರದು; ಆಗ ಅವನ ಗತಿ? ಅವನು ಮೇಲಿಂದ ಕೆಳಬೀಳುವ ರಭಸಕ್ಕೆ ಜೇನು ಗೂಡೊಂದು ಹರಿದಿತ್ತು. ಕೋಪಗೊಂಡ ಜೇನು ನೊಣಗಳು ಅವನನ್ನಾವರಿಸಿ ಹಿಂಸಿಸತೊಡಗಿದವು. ಹರಿದ ಗೂಡಿನಿಂದ ಜೇನು ತೊಟ್ಟಿಕ್ಕುತ್ತಿತ್ತು. ಆ "ಮನುಷ್ಯನು ಇವೆಲ್ಲ ದುಃಖ ಭಯಗಳ ನಡುವೆ ನಾಲಗೆಯನ್ನು ಹೊರಚಾಚಿ ತೊಟ್ಟಿ ಕ್ಕುವ ಜೇ- ನನ್ನು ನೆಕ್ಕಲು ಪ್ರಯತ್ನಿಸುತ್ತಿದ್ದನು; ಮುಖದ ಮೇಲೆ ಬಿದ್ದುದನ್ನು ಕಷ್ಟದಿಂದ ನೆಕ್ಕುತ್ತಿದ್ದನು. ಸಂಸಾರದ ಸುಖ ಹೀಗೆಯೆ. ಪುರಾತನ ಸಂಸ್ಕೃತ ಕಥೆ. ಸಂಗ್ರಹ: ಪುಟ್ಟಣ್ಣ ರಾಜಾಯುಷ್ಯ ಚೀನದ ಅರಸರು ಬಹು ದೀರ್ಫಾಯು ಗಳಾಗಿರುವರು ಎಂದು ಕೇಳಿದ ಓರ್ವ ಭಾರ- ತೀಯ ರಾಜನು ಚೀನದೇಶದ ರಾಜನೊಬ್ಬ ನಿಗೆ ಈ ರೀತಿ ಪತ್ರ ಬರೆದನು-- “ ನಮಗಿಂತ ನೀವು ದೀರ್ಫಾಯುಗಳಾಗಿರುವಿರಿ. ದಯವಿಟ್ಟು ಇದರ ಕಾರಣ ತಿಳಿಸುವ ಕೃಪೆ ಮಾಡಬೇಕು.” ರಾಜ ಈ ಪತ್ರವನ್ನು ಒಬ್ಬ ಮಂತ್ರಿಯೊಡನೆ ಕಳಿಸಿಕೊಟ್ಟು, ಈ ಪತ್ರಕ್ಕೆ ಮಾರುತ್ತರ ತಾರದೆ ಹೋದರೆ ಆತನಿಗೆ ಫಾಶಿ ಶಿಕ್ಷೆ ವಿಧಿಸಲಾಗುವು ದೆಂದು ಹೇಳಿದನು. ಚೀನದಲ್ಲಿ ಈ ಮಂತ್ರಿಗೆ ಎಜೃಂಭಣೆಯ ಸ್ವಾಗತ ದೊರೆಯಿತು. ಆದರೆ ರಾಜ ಉತ್ತರ ಕೊಡುವುದನ್ನು ಮುಂದಕ್ಕೆ ತಳ್ಳುತ್ತಿದ್ದ. ಕೊನೆಗೆ ಬಾರಿ-ಬಾರಿಗೂ ನೆನಪಿಸಲು ತೊಡಗಿದಾಗ ಆ ರಾಜ, “ ಇಲ್ಲಿ ನಿಂತಿರುವ ವಟವೃಕ್ಷವು ಸುಟ್ಟು ಹೋದಾಗ ನಿನ್ನ ಪ್ರಶ್ನೆಗೆ ಉತ್ತರ ದೊರಕು ವುದು” ಎಂದ. ಇದನ್ನು ಕೇಳಿ ಮಂತ್ರಿ ಹತಾಶ: ನಾದ. ಐದು ನೂರು ವರ್ಷ ಪ್ರಾಯದ ಆ ವೃಕ್ಷ ಯಾವಾಗ ಉರಿದು ಹೋಗುವುದೆಂದು ಯಾರಿಗೆ ಗೊತ್ತು? ಆ ಮಂತ್ರಿ ದಿನಾಲೂ ಆ ಮರ ಸುಟ್ಟು ಹೋಗಲಿ ಎಂದು ಪ್ರಾರ್ಥಿಸತೊಡಗಿದ. ಎರಡು ತಿಂಗಳುಗಳ ಬಳಿಕ ಆ ಮರ ಸುಟ್ಟು ಹೋಯಿತು. ಕೂಡಲೇ ಮಂತ್ರಿ ಹಿಡುತ್ತಾ ರಾಜನ ಬಳಿಗೆ ಬಂದು, “ ಈಗ ನನ್ನ ಪ್ರಶ್ನೆಗೆ ಉತ್ತರವನ್ನು ಹೇಳಿ” ಎಂದು ಕೇಳಿಕೊಂಡ. ಚ*ತನಾದ ರಾಜ ಹೀಗುತ್ತರಿಸಿದ: " ಈಗಲೂ ಕೂಡಾ ಉತ್ತರ ಹೇಳುವುದು ಬಾಕಿ ಉಳಿದಿದೆಯೇ? ಯಾವ ರೀತಿ ನಿನ್ನ ನಿಶ್ವಾಸ ದಿಂದ ಐದು ನೂರು ವರ್ಷದ ಹಳೆ ವೃಕ್ಷ ಭಸ್ಮ ವಾಯಿತೋ, ಅದೇ ರೀತಿ ನಿಮ್ಮ ಪ್ರಜೆಗಳ ಅಸಂತೋಷ ಮತ್ತು ದುಃಖಮಿಶ್ರಿ ತ ನಿ8ಶ್ವಾಸದ ಕಾರಣದಿಂದ ಥಿನ್ನ ರಾಜನ ಆಯುಷ್ಯ ಕಡಿಮೆ ಯಾಗುತ್ತದೆ. ” ಎನ, ನಾರಾಯಣ ಬಲ್ಲಾಳ ' ಟೆ ನಿಮ್ಮ ನಗೆಮಲಿಗೆ ಕನಿಗಳೊಬ್ಬರು ತಮ್ಮ ಮುನಿದ ಮಡ ದಿಯನ್ನು ಸಂತೈಸಲೆಂದು ಹೇಳಿದರು : “ವ್ಹಾ! ನೀನಿಂದು ಬಹಳ ರುಚಿಕರವಾದ ಚಹಾ ವಣಾಡಿರುನಿ! ? ಹೆಂಡತಿ. ಒಡನೆ ಉತ್ತರಿಸಿದಳು: “ ನಿಮ್ಮ ಕನಿತೆಯ ಪ್ರತಿಯನ್ನು ಒಲೆಗೆ ಹಾಕಿ ಬೆಂಕಿ ಹೊತ್ತಿಸಿ ಈ ಚಹಾ ತಯಾರು ಮಾಡಿರುವೆ. ಹಾಗಿರುವಾಗ ರುಚಿಕರ ವಾಗದೇ ಇದ್ದೀತೇ??? ಶೇ ಸಂಪೂರ್ಣ ದೇಹದ ಪರೀಕ್ಷೆಯಾದ ಮೇಲೆ ವೈದ್ಯರು ರೋಗಿಗೆ ಕೇಳಿದರು: ನಾಡಿಯು ಒಂದೇ ಸವನೆ ಚಲಿಸುತ್ತಿದೆ, ನಾಲಿಗೆಯ ಬಣ್ಣ ಕೊಂಚ ಬದಲಾಗಿದೆ. ಆದರೆ ಹಸಿವೆ ಹೇಗಿದೆ? ಸರಿಯಾಗಿ ಹಸಿನೆಯನಾಗುತ್ತಿದೆ ತಾನೇ? ? “ಕೆಲವೊಮ್ಮೆ ಆಗುತ್ತದೆ, ಇನ್ನು ಕೆಲ ವೊಮ್ಮೆ ಆಗುವುದಿಲ್ಲ” ರೋಗಿ ಹೇಳಿದನು. “ ನಿಮಗೆ ಯಾವಾಗ ಹನಿವಾಗುವು ದಿಲ್ಲ? ಹೊಟ್ಟಿ ತುಂಬಾ ನೇಲೆ ! ? ಊಟ ಮಾಡಿದ ಪಾ, ಚಂ, ಚಡಗ ಜೇ ಒಬ್ಬ ತರುಣಿ ಉ ತ್ಸಾಶಿ ಶಿಕ್ಷಕರು ಒಂದು ಶಾಲೆಯಲ್ಲಿ ಇತಿಹಾಸದ ವರ್ಗ ರ್ಶ್ನಿ ವನ್ನು ತೆಗೆದುಕೊಳುತ್ತಿ ದ್ದರು, ಆಗೆ “ಜನಕನ ಧನುಷ್ಯವನ್ನು ಯಾರು ಮುರಿ ದರು??. ಎಂದು ಒಬ್ಬ ಹುಡುಗನಿಗೆ ಪ್ರಶ್ನೆ ಮಾಡಿ ದರು. ಅದಕ್ಕೆ ಅವನು “ನಾನಾ ಮುರಿದಿಲ್ಲ ಸರ್‌? ಗ ಉತ್ತರ ಕೊಟ್ಟಿ. ಆದನ್ನು ಕೇಳಿ ಇಂದಿನ ಬಾಲಕರ ಬಂದ್ಧಿ ಡಡ] ಯ ಬಗ್ಗೆ ಆ ಉತ್ಸಾ ಹೀ ಶಿಕ್ಷ- ಕರಿಗೆ ಬಹಳ ಖೇದನಾಯಿತು. ಖೇದಗೊಂಡ ಅವರು ಈ ವಿಷಯ ನನ್ನು ಆ ಹುಡುಗನ ಕ್ಲಾಸ್‌ ವರಾಸ್ತರರಿಗೆ ಹೇಳಿದರು. ಆಗ್ಲೆ ಕ್ಲಾಸ್‌ ವತಾಸ್ತರರು 4 ಯಾರು? ಆ ಹುಡುಗನೇ? ಛೆ! ಅವನು ಬಹಳ ಸಭ್ಯ ಹುಡುಗ. ಅವನು ಮುರಿದಿರಬಹುದೆಂದು ನನಗಂತೂ ಅನಿ. ಸುವುದಿಲ್ಲ? ಎಂದರು. " ಅಸಮಾಧಾನಗೊಂಡ ಆ ಶಿಶ್ಲಕರು ಮುಖ್ಯಾಧ್ಯಾಪಕರಿಗೆ ಈ ನಿಷಯ ಹೇಳಿ ದಾಗ ಅವರು, “ ಆ ಹುಡುಗನ ಮಂಗ- ತನಕ್ಕೆ ನಾನಂತೂ ಬೇಸತ್ತಿದ್ದೇನೆ. ಅವನು ತಪ್ಪು ಮಾಡುವನಲ್ಲದೇ ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ನನ್ನ ಕಡೆಗೆ ಕಳಿಸಿ ಕೊಡಿರಿ, ಅವನಿಗೆ ಚೆನ್ನಾಗಿ ಬುದ್ಧಿ ಕಲಿಸುತ್ತೇನೆ”ಎಂದು ಆವೇಶದಿಂದ ನುಡಿದರು. ಇವೆಲ್ಲವನ್ನು ಕೇಳಿ ತೀರ ಹತಾಶರಾದ ಆ ಇತಿಹಾಸದ ಶಿಕ್ಷಕರು ಕೊನೆಗೆ ಶಿಕ್ಷಣಾಧಿಕಾರಿಗಳ. ಕಡೆಗೆ. _ ಹೋಗಿ 4 ಜನಕನ ಧನುಷ್ಯವನ್ನು ಯಾರು ಮುರಿ ದರು?” ಇಂಬ ಪ್ರಶೈೈಗೆ ಆ ನಿದ್ಯಾರ್ಥಿ ಕೊಟ್ಟಿ ಉತ್ತರ ಹಾಗು ಕ್ಲಾಸ್‌ ಮಾಸ್ತರ್‌ ಮತ್ತು ಮುಖ್ಯಾಧ್ಯಾಪಕರು ಕೊಟ್ಟ ಹೇಳಿಕೆಗಳನ್ನು ಹೇಳಿದರು. ಶಾಂತಚಿತ್ತ ದಿಂದ ಎಲ್ಲವನ್ನು ಕೇಳಿಕೊಂಡು ಶಿಕ್ಷ ಣಾಧಿಕಾರಿಗಳು, “ ಮುರಿದದ್ದು ಮು ರಿದುಹೋಯಿತು. ನೀವೇಕೆ ವ್ಯಸನಪಡು ೪೦ ಕಸ್ತೂರಿ, ಜುಲೈ ೧೯೬೧ ನಿರಿ? ಮುಂದಿನ ವರುಷದ ಬಜೆಟನಲ್ಲ ಹೊಸದು ವರಾಡಿಸಿದರಾಯಿತು?” ಎಂದು ನಿರ್ಣಯಕೊಟ್ಟಿರು. ಸಂಜೀವ ಲಕ್ಷ್ಮೇಶ್ಶರ ಜೇ ಕಂಡಕ್ಟರ್‌ ರಾಮು ತನ್ಗ ಹೆಂಡತಿ ಯನ್ನು ಕೂಗಿ ಕರೆದು ಹೇಳಿದ. “ಏನೇ, ನಾನೊಂದು ಪತ್ರ ಬರೆಯಬೇಕಾಗಿದೆ. ಅದಕ್ಕಾಗಿ ಸ್ವಲ್ಪ ಸಹಾಯ ಮಾಡು ನಿಯಾ? ಹೆಂಡತಿ... “ನೀವು ಪತ್ರ ಬರೆಯೋದಾ ದರೆ ಅದಕ್ಕೆ ನನ್ನದೇನು ಸಹಾಯ ಬೇಕು? ರಾಮು-- “ಮತ್ತೇನೂ ಇಲ್ಲ. ನೀನು ಸ್ವಲ್ಪ ಈ ಟೀಬಲನನ್ನು ಅಲುಗಾಡಿಸುತ್ತ ನಂತುಕೊಂಡಿರು ಅಷ್ಟೇ [| ೨... ಎಚ. ವ, ಡ೦ಬಳ ೫ ಒಂದು ದಿನವೆಲ್ಲಾ ಷಾಸಿಂಗ್‌ ಮಾಡಿ ಬಳಲಿ ಬಂದ ಪತ್ನಿ ಪತಿಗೆ ಉತ್ಸುಕತೆ ಯಿಂಂದ ಹೇಳಿದಳು: 4 ನೋಡಿ ಇಲ್ಲಿ! ನಾನು ತಂದಿರುವ ಹೊಸ ಫ್ಯಾಷನ್ನುಗಳನ್ನು. ಇದೇ ಹಿಡಿ ಯಿಲ್ಲದ ಚೀಲ್ಕ ತೋಳಿಲ್ಲದ ಜಾಕೆ ೯, ಅಂಚಿಲ್ಲದಸೀರೆ, ಕನ್ನಡಿಯಿಲ್ಲದ ಮೇಕಪ್‌ ಬಾಕ್ಸ್‌.” ಎಂದು ತೋರಿಸಿದಾಗ ಅವಳ ಪತಿ ನಿಧಾನವಾಗಿ ಹೇಳಿದ: “ನಾನು ಸಹ ಒಂದು ಹೊಸ ಫ್ಯಾಷನ್‌ ಕೊಂಡು ತಂದಿದ್ದೇನೆ. ಆದಾವುದು ಗೊತ್ತೆ? ಹಣವಿಲ್ಲದ ಜೋಬು.? ಎಸಿ] ರವೀಂದ್ರನಾಥ ಶೇ ಮ್ಯಾನೇಜರ- ಈ ಕೆಲಸಕ್ಕೆ ನನಗೊಬ್ಬ ಹೊಣೆಗಾರ ಮನುಷ್ಯ ಬೇಕು. ಆರ್ಜಿದಾರ- ಹಾಗಾದರೆ ನನಗಿಂತ ಹೆಚ್ಚು ಅರ್ಹತೆಯುಳ್ಳವ ಇನ್ನಾರೂ ಇಲ್ಲ. ನಾನು ಕೆಲಸ ಮಠಾಡಿದಲ್ಲೆಲ್ಲ ಏನಾದರೂ ತಪ್ಪಾಯಿತು ಅಂದರೆ “ಇವನೇ ಹೊಣೆ ಗಾರ? ಎನ್ನುತ್ತಿದ್ದರು. ೫ ಹಡಗೊಡೆದು ಸಮುದ್ರಪಾಲಾದ ನಾವಿ ಕನೊಬ್ಬ ನಿರ್ಜನ ದ್ವೀಪಕ್ಕೆ ಹೋಗಿ ಜಿದ್ಪ. ತಿಂಗಳುಗಟ್ಟಿಳೆ ಒಂಬಯಾಗಿ ಜೀವಿಸಿ ಬೇಸತ್ತ ಮೇಲೆ ಒಂದುದಿನ ಆತ ಒಂದು ಗಿಳಿಯನ್ನು ಹಿಡಿದ. ಕಷ್ಟಪಟ್ಟು ಅದಕ್ಕೆ ಮಾತು ಕಲಿಸಿದ. ಒಂದು ದಿನ ಗಿಳಿ, “ಹೆಣ್ಣು, ಹೆಣ್ಣು ಎಂಥಾ ಹೆಣ್ಣು ಅನ್ನುತ್ತೀ! ಬಾ ನನ್ನ ಸಂಗಡ? ಎಂದಿತು. ನಾವಿಕ ಆದರ ಹಿಂದೆ ಧಾವಿಸಿದ. ಅವನ ಓಟ ಸಾವಕಾಶವಾದಾಗೆಲ್ಲಗಿಳಿ, “ಅಹಾ! ಎಂಥ ರೂಪ! ಎಂಥ ಬಣ್ಣ!? ಎನ್ನುತ್ತಿತ್ತು. ಕಡೆಗೆ ಅದು ಒಂದು ಕಡೆ ತಡೆದು ಹೇಳಿತು: “ನೋಡು, ಚೆಲುವೆ ಹೌದೋ ಅಲ್ಲವೊ ಹೇಳೀಗ!? ಅದು ಇನ್ನೊಂದು ಗಿಳಿಯಾಗಿತ್ತು. ಶೇ ಕಾಲೇಜು ಹುಡುಗನೊಬ್ಬನಿಗೆ ತನ್ನ ಪ್ರೊಫೆಸರರನ್ನು ಹೇಗೆ ಸಂಬೋಧಿಸಬೇ- ಕೆಂಬ ಸಮಸ್ಯೆ ಬಗೆಹರಿಯದೆ ಅವರನ್ನೇ ಕೇಳಿದ: “ನಿಮ್ಮನ್ನು ಡಾಕ್ಟರ್‌ ಎಂದು ಸಂಬೋ ಧಿಸಬೇಕೊ ಶ್ರೀಮತಿಯವರೇ ಎಂದೊ??? ನಸುನಗುತ್ತ ಅವರು ಸಮಸ್ಕಾಪರಿ- ಹಾರ ವಾಡಿದರು ;: “ಶ್ರೀಮತಿ ಎಂದು; ನಾನು ಇದಕ್ಕಾಗಿ ಕಷ್ಟಪಟ್ಟಿಷನ್ಬ ಅದ ಕ್ಯಾಗಿ ಪಡಲಿಲ್ಲ.? ಸ್ತಾನ ಮಾಡುವಾಗಲೆಲಛಾ ಹಮಾಮ್‌ ಸಾಖೂನನ್ನೇ ಉಪಯೋಗಿಸಿ ಹಮಾಮ್‌ ಕುಟುಂಬದ ಪ್ರತಿಯೊಬ್ಬರ ನೆಚ್ಚಿನ ಸಾಬೂನು ಅಲ್ಲದೆ ಇದು ದೀರ್ಥಕಾಲ ಬಳುತ್ತದೆ! ಜರ್ಟಾಧಾ ಟಾಟಾ ತಯಾರಿಕೆ. ಓ5-6 ೩1 1 ಗ ಗ ಸ ಷಃ 1 ಬ್ಬ ರಶಿಯನ್‌ ಮತ್ತು ಒಬ್ಬ ಅಮೇರಿಕನ್‌ "ವಿಶ್ವಯಾತ್ರಿ' ಗಳು ಬಾಹ್ಯಾಂತರಿಕ್ಷಕ್ಕೆಹೋಗಿ ಬಂದ ಮೇಲೆ ಮಾನವ ಕುಲ ಇಂದು ಖಂಡಿತ ವಾಗಿ ಭೂಮಿಯಿಂದ ಬಾಹ್ಯವಿಶ್ವದ ಯಾತ್ರೆಯ ಹೊಸಲನ್ನು ದಾಟಿದೆ. ಇನ್ನು ಮಾನವ ಸಮೀಪದ ಗ್ರಹಗಳಿಗೆ, ಅನಂತರ ಅಪಾರ ವಿಶ್ವದಲ್ಲಿ ಕನಿಷ್ಠ ಸಮೀಪದ ನಕ್ಷತ್ರ ಲೋಕಗಳಿಗೆ ಹೋಗುವುದು ಕೇವಲ ವರ್ಷ ಗಳ-_. ಅಥವಾ ಕೆಲ ದಶಕಗಳ ಪ್ರಶ್ನೆಮಾತ್ರ. ಈ ಸಂಕ್ರಮಣಕಾಲದಲ್ಲಿ ಭೂಮಿಯ ಹೊರಗೆ ಜೀವ ಜಂತುಗಳು ಇರಬಹುದೆ? ಇದ್ದರೆ ಅವುಗಳು ಎಂಥವಿರಬಹುದು? ಅವು "ಬುದ್ಧಿ ಶಾಲಿ” ಗಳಾಗಿರಬಹುದೆ? ಎಂಬಪ್ರ್ಪಶ್ನೆಗೆ ಮಹತ್ವ ಬಂದಿದೆ. ಲೋಕಾಂತರಗ- ಳಿಗೆ ಹೋಗಲು ಮಾನವ ಸಿದ್ಧನಾಗಿರುವುದರಿಂದ ಇದೀಗ *ೇವಲ ಸೋಮಾರಿಗಳ ವಿಚಾರಲಹರಿಯಾಗಿ ಉಳಿಯದೆ ವಾಸ್ತವಿಕ ಮಹತ್ವದ ಸಂಗತಿಯಾಗಿದೆ. ನಾವು ಬೇರೊಂದು ನಾಡಿಗೆ ಹೋಗುವ ಸನ್ನಾಹದಲ್ಲಿ ದ್ದರೆ ಆ ನಾಡಿನಲ್ಲಿ ನಾವು ಏನನ್ನು ನಿರೀಕ್ಷಿಸಬಹುದು ಎಂದು ಮುಂದಾಗಿ ತಿಳಿಯಬೇಡವೆ? ಜೀರಿಗಳಿಗಾಗಿ ಕೋರ ರಾ ಧಾಕೃಷ್ಣ ಸರಾ ವ್‌ 6. ಅನ್ಯ ಗೃಹಗಳಲ್ಲಿ ಜೀವಿಗಳು ಇರಬಹುದೆ? ಎಂಬ ಪ್ರಶ್ನೆಗೆ ಉತ್ತರ ಬೇಕಾದರೆ ಜೀವ ವೆಂಬುದು ನಮ್ಮ ಪೃಥ್ವಿಯಲ್ಲಿ ಮೊಟ್ಟಿಮೊದಲು ಹೇಗೆ ಹುಟ್ಟಿತು? ಎಂಬುದಕ್ಕೆ ೫ ಪಡೆ- ಯಲು ಯತ್ನಿಸಬೇಕಾಗುತ್ತದೆ. ದುರ್ದೈವದಿಂದ ಇದಕ್ಕೆ ಸರಿಯಾದ ಉತ್ತರ ನಮಗೆ ಇನ್ನೂ ಗೊತ್ತಿಲ್ಲ. ಮಾತ್ರ ವಲ್ಲ, ಪೃಥ್ವಿ ಹುಟ್ಟು ವಾಗಲೆ ಅದರೊಡನೆ ಬಷರ(ಟ ಇತ್ತೆ? ಇಲ್ಲದಿದ್ದ ಯಾವಾಗ, ಹೇಗೆ ಅದು ಪ್ರಾರಂಭವಾಯಿತು? ಐಂದೂ ತಿಳಿದಿಲ್ಲ. ಪೃಥ್ವಿಯ ವಯಸ್ಸು ೪೬೦ ಕೋಟಿ : ವರ್ಷಗಳೆಂಬುದು ತೀರ ಈಚೆಗಿನ ವೈಜ್ಞಾನಿಕ ಅಂದಾಜು. ನಮಗೆ ದೊರೆತಿರುವ ಅತಿ ಪ್ರಾಚೀನ ಜೀವಾವಶೇಷ ಕೇವಲ ೬೦ ಕೋಟಿ ವರ್ಷ ಹಳೆಯದು. ಆದರೂ ಪೃಥ್ವಿಯ ಆದಿ ಳ್ನಿ ಕಾಲದಲ್ಲಿ ನಡೆದ ಮಹಾವಿಪ್ಲವದ ದೆಸೆಯಿಂದ ಅದಕ್ಕೂ ಹಿಂದಿನ ಜೀವಾವಶೇಷಗಳು ನಮಗೆ ಸಿಕ್ಕಿರಲಿಕ್ಕಿಲ್ಲ ಎಂಬ ಸಂದೇಹವೂ ಇದೆ: ಪೃಥ್ವಿಯ ಸಕಲ ಜೀವರಾಶಿಗಳ ಮೂಲ ಪದಾರ್ಥಗಳು ಏನೆಂದು ರಸಾಯನ ವಿಜ್ಞಾನಿ ಗಳು ಬಲ್ಲರು. ಆದರೆ ಅವುಗಳನ್ನು ಪ್ರಯೋಗ ಶಾಲೆಯಲ್ಲಿ ಕೃತಕವಾಗಿ ಸೃಷ್ಟಿಸಲು ಮಾತ್ರ ಅವರಿಗೆ ದೀರ್ಫ ಪರಿಶ್ರಮದ ನಂತರವೂ ಸಾಧ್ಯ ವಾಗಿರಲಿಲ್ಲ... ಸುಮಾರು ಹತ್ತು ವರ್ಷಗಳ ಕಳಗೆ ಈ ತೊಡಕು *ೆಲ ಮಟ್ಟಿಗೆ ದೂರವಾ ಯಿತು. ಅಮೇರಿಕದ ಪ್ರೊ. ಸ್ಟಾನ್ಲೆ ಮಿಲ್ಲರರು ಪೃಥ್ವಿಯ ಆದಿ ಇಟ ಸಿತಿ ಹೇಗಿರಬಹು- ದೆಂದು ತರ್ಕಿಸಿದರು. ಆಗ ನಮ್ಮ ವಾತಾ ವರಣವು ಮೆಥೇನ್‌, ಅಮೋನಿಯ, ಸಃ ಹಬೆ, ಜಲಜನಕ (ಹೈಡ್ರೊಜನ್‌) ಮತ್ತು ಸಾರಜನಕ (ನೈಟ್ರೂ ಜನ್‌) ಗಳಿಂದ ತುಂಬಿದ್ದಿ ರಜೇಶು. ಸೂರ್ಯಪ್ಪ ಶ್ರ ಕಾಶ, ಮಿಂಚು, ರೇಡಿಯೋ ವಿಕಿರಣ ಮತು ಜ್ವಾಲಾಮುಖಿಜನ್ಯ ಉಷ್ಣ ತೆ. ಇವು ಪೃಥ್ವಿಗೆ ಆಗ ಲಭ್ಭ ವಾಗಿದ ವು. ಪ್ರೊ. ಮಿಲ್ಲರರು ತಮ್ಮ ಪ ಪ್ರಯೋಗ ಸ ಇದೇ ಪರಿಸ್ಥಿತಿ ಯನ್ನು “ಕ ತಳಕವಾಗಿ ಹ್ಪಿಸಿದರು. ತಕೊ ಕೆಲವೇ ತೊತ್ತಿನಲ್ಲಿ 1 ನಲಿಕೆಯ “ವಾತಾವರಣ” ದಲ್ಲಿ ಈ ಶಕ್ತಿಸ್ಪೋತಗಳ ೪೪ (ಸೂರ್ಯಪ್ರಕಾಶ, ಮಿಂಚು ಇತ್ಯಾದಿ) ರಭಸದ ಕ್ರಿಯೆಯಿಂದ ಅಮಿನೋ ಆಮ್ಲ ಗಳೇ ಮೊದ ಲಾದ ಜಟಿಲ ಪದಾರ್ಥಗಳು ಉಂಟಾದವು. ಅಮಿನೋ_ಆಮ್ಲಗಳು ಎಲ್ಲ ಬಗೆಯ ಜೀವಿಗ- ಛಲ್ಲೂ ಇರುವ ಮೂಲ ಪದಾರ್ಥಗಳಲ್ಲಿ ಕೆಲವು. ಹೀಗೆಪ್ರಯೋಗಶಾಲೆಯಲ್ಲಿ ಇದಂಪ್ರಥಮವಾಗಿ ಜಡ ಪದಾರ್ಥಗಳಿಂದ ಜೀವಾಧಾರ ಪದಾರ್ಥ ಗಳ ನಿರ್ಮಾಣವಾದಂತಾಯಿತು. ಆದಿಮ ಪೃಥ್ವಿಯಲ್ಲಿ ಇದೇ ತರಹದಿಂದ ಜೀವಜಾತಗಳು ತಾವಾಗಿ ಹುಚ್ಟಿದವೇ? ಈ ಅಮಿನೋ ಆಮ್ಲಗಳೇ ರೂಪಾಂತರಹೊಂದುತ್ತ ಪ್ರಪ್ರಥಮ ಏಕಾಣು ಜೀವಿ ಹುಟ್ಟಿತೆ? ಒಮ್ಮೆ ಏಕಾಣುಜೀವಿ ಹೇಗೆ ಹುಟ್ಟಿತೆಂದು ತೋರಿಸಿ ದರೆ ಅನಂತರ ಚಾರ್ಲಸ್‌ ಡಾರ್ವಿನ್ನನ ವಿಕಾಸ ವಾದವು ಈ ಆದಿ ಏಕಾಣುಜೀವಿಯಿಂದ ಹೇಗೆ ಪೃಥ್ವಿಯ ಸಕಲ ಜೀವಜಾತಗಳೂ ಉತ್ಪತ್ತಿ ಹೊಂದಿದವೆಂದು ವಿವರಿಸುತ್ತದೆ. ಆದರೆ ಅಮಿನೊ! ಆಮ್ಲಗಳು ಜೈವಿಕ ಪದಾರ್ಥಗಳಾ- ದರೂ ಜೀವಕಣಗಳೇ ಅಲ್ಲ. ಜೀವಗಳ ಪ್ರಧಾನ ಲಕ್ಷಣ. ಸಂತಾನೋತ್ಪತ್ತಿ---ಅಥವಾ ತನ್ನಿಂದ ತನ್ನಂಥ ಇತರ ಜೀವಗಳನ್ನು ಉಂಟುಮಾಡುವ ಶಕ್ತಿ. ಈ ಗುಣವನ್ನು ಹೊಂದಿರುವ ಪದಾರ್ಥ ಗಳೆಂದರೆ ಬೈಜಿಕ (ನ್ಯೂಕ್ಲಿಕ್‌) ಆಮ್ಲ ಗಳು. ಈ ಲ್ರಪೂರ್ವ ಗುಣಸಂಪನ್ನವಾದ ಆಮ್ಲ ಗಳು ಅಮಿನೋ ಆಮ್ಲಗಳಿಂದಲೆ ಹುಟ್ಟಿದವೆಂದು ವ ವರೆಗಂತೂ ಯಾರೂ ತೋರಿಸಿಕೊಡಲು ಶಕ್ತ ರಾಗಿಲ್ಲ. ಕೆಲ. ವಿಜಾನಿಗಳು ಜೀವವು. ಮೂಲತಃ ಇ ಪೃಥ್ವಿಯದಲ್ಲವೇ ಅಲ್ಲ, ಯಾವುದೋ ಹೊರ ಲೋಕದಿಂದ ಇಲ್ಲಿಗೆ ಆಗಮಿಸಿ, ಅನುಕೂಲ ಪರಿಸರವನ್ನು ಕಂಡು ಇಲ್ಲಿ ಅಭಿವೃದ್ಧಿ ಹೊಂದಿರ ಬೇಕು ಎನ್ನುವಷ್ಟು ಮುಂದೆ ಹೋಗಿದ್ದಾರೆ, ಇದಕ್ಕೆ ಅನುಕೂಲವಾದ ಪ್ರಮಾಣವೊಂದು ಕಸ್ತೂರಿ, ಜುಲೈ ೧೯೬೧ ೧೮೬೪ ರಲ್ಲೆ ದೊಕಿತಿತ್ತು.. ಆ ವರ್ಷದ ಮೇ ತಿಂಗಳಲ್ಲೊಂದು ಸಂಜಿ ಫ್ರಾನ್ಸಿನ ಓರ್ಗುವೀಲ್‌ ಎಂಬ ಹಳ್ಳಿಯ ಮೇಲೆ ಒಂದು ಪ್ರಬಲ ಉಲ್ಕಾ ವೃಷ್ಟಿಯಾಗಿ ದೊಡ್ಡ ದೊಡ್ಡ---ಕೆಲವು ಮಾನ ವನ ಬುರುಡೆಯಷ್ಟು ಗಾತ್ರದವು---ಬಂಡೆಗಳು ಬಾಹ್ಯಾಂತರಿಕ್ಷದಿಂದ ನೆಲಕ್ಕಪ್ಪಳಿಸಿದವು. ಅವು ಗಳನ್ನು ರಾಸಾಯನಿಕ ವಿಶ್ಲೇಷಣಕ್ಕೊಳಪಡಿಸಿ ದಾಗ ಭೂಮಿಯಲ್ಲಿ ದೊರೆಯುವ ಕಬ್ಬಿಣ, ಸಿಲಿ ಕಾನ್‌, ಸೋಡಿಯಂ ಮೊದಲಾದ ಢಾತುಗಳೇ ಇದ್ದವಲ್ಲದೆ ಜೀವಕಣಗಳ ಆಧಾರಪದಾರ್ಥಗ ಳಾದ ಕೆಲ ಸಾವಯವ ಇಂಗಾಲ ಸಂಯುಕ್ತ ಗಳು (ಆರ್ಗಾನಿಕ್‌ ಕಾರ್ಬನ್‌ ಕಾಂಪೌಂಡ್ಸ್‌) ಕೂಡ ಸಿಕ್ಕಿದವು. ಉಲ್ಕೆಗಳಲ್ಲಿ ಸಾವಯವ ಪದಾರ್ಥವಿರುವುದಾದಕೆ ಪೃಥ್ವಿಯ ಹೊರಗೆ ಜೀವಿಗಳು. ಇರಬೇಕೆಂದು ಎಜ್ಞಾನಿಗಳಲ್ಲಿ ಊಹಾಪೋಹ ಕೆಲಕಾಲದ ವರೆಗೆ ನಡೆಯಿತು. ಆದರೆ ಏನನ್ನೂ ಖಂಡಿತವಾಗಿ ತೀರ್ಮಾನಿಸುವ ಸಾಧನ ಆಗ ವಿಜ್ಞಾನಿಗಳ ಹತ್ತಿರ ಇದ್ಮಿಲ್ಲವಾಗಿ ಚರ್ಚೆ ತಾನಾಗಿ ತಣ್ಣಗಾಗಿ ಹೋಯಿತು. ಈಗ ನಿರ್ಣಯಿಸಬಲ್ಲ ಉಪಕರಣಗಳು ವಿಜ್ಞಾನಿಗಳ ಕೆ ಯಲ್ಲಿವೆ. ಅಮೇರಿಕದ ಫೋರ್ಡಾಂ ವಿಶ್ವವಿದ್ಯಾಲಯ, ಕೆಲಿಫೋರ್ನಿಯ ವಿಶ್ವವಿದ್ಯಾಲಯ ಮತ್ತು ಎಸ್ಸೋ ರಿಸರ್ಚ್‌ ಮತ್ತು ಎಂಜಿನಿಯರಿಂಗ್‌ ಕಂಪನಿಗಳ ಪ್ರಯೋಗಶಾಲೆಗಳಲ್ಲಿ ಕ್ಷ ಕರಣ ಪರೀಕ್ಷೆ ಮೊದಲಾದ ವಿಧಾನಗಳು ಕಳೆದ ಶತಮಾನದ ಫ್ರೆಂಚ್‌. ವಿಜ್ಞಾನಿಗಳ ಸಂಶಯವನ್ನು ದೃಢ ಪಡಿಸಿವೆ... ಕೆಲಿಫೋರ್ನಿಯೆದ ಪಂಡಿತರು ಉಲ್ಕಾಂಶಗಳನ್ನು ಪೃಥಕ್ಕರಿಸಿದಾಗ ಅದರಲ್ಲಿ ರುವ ಇಂಗಾಲದಲ್ಲಿ ಜೀವಜಾತದ ಕೀಲಿಕೈ ಯಂತಿರುವ ಬೈಜಕ ಆಮ್ಲದ ಅಂಶವಾದ ಸೈಟೋಸೀನ್‌ ಮೊದಲಾಗಿ ಅನೇಕ ಸಾವಯವ ಸಂಯುಕ್ತಗಳಿದ್ದವು. ಓರ್ಗುವೀಲ್‌ನ ಉಲ್ಕೆ ಗಳ ತುಣುಕುಗಳನ್ನು ಪೃಥಕ್ಕರಿಸಿದ ಮೇಲೆ `ಫೋರ್ಡಾಂನ ಡಾ. ಎಸ್ಸೋ ಕಂಪೆನಿಯ ಡಾ. ಮೈನ್‌ ಸ್ಕೈನರು, ನಮ್ಮ ಪೃಥ್ವಿಯಲ್ಲಿ ಜೀವಿಗಳಲ್ಲಿ ಮಾತ್ರವೇ ರ ಪರಾಫಿನ್‌ ಹೈಡ್ರೊ ತ್ತ ಪ್ರಕಾರಗಳು ಅವುಗಳಲ್ಲಿದ್ದವೆಂದು ಹೇಳಿದರು. ಬಾರ್ಥೆಲೋಮಿಯೋ ನೇಗಿ ಮೊದಲಾದವರು ಪರಿಶೀಲನೆಯ ನಂತರ ಅದೇ ಸಿದ್ಧಾ ಂತಕ್ಕೆ ಬಂದು ಪೃಥ್ವಿಯ ಹೊರಗೆ ಜೀವಿಗಳು" ಇನೆಯೆಂಬುರಕ್ಕೆ. ಇದು ಹೊಸ ಪ್ರಮಾಣ ಎಂದಿದ್ದಾರೆ. ಉರೈಗಳೆಂದರೆ ಮಂಗಳ ಮತ್ತು ಗುರುಗ್ರಹ ನಡುವೆ. ಹಿಂದೆಂದೋ ಇದ್ದು ಅನಂತರ ಒಡೆದು ನುಚ್ಚುನೂರಾದ ಒಂದು ಗ್ರಹದ ಅವ ತೇಷಗಳಿರಬೇಕೆಂದು ಕೆಲ ಪ್ರಮುಖ ವಿಜ್ಞಾನಿ ಗಳು ಬಗೆಯುತ್ತಾರೆ; ಅಲ್ಲಿ ಪೃಥ್ವಿಯಲ್ಲಿದ್ದಂತೆ ಜೀವಿಗಳಿದ್ದಿರಬೇಕು, ಅದು. ಧ್ವಂಸವಾದ ನಂತರ ಸಿಡಿದ ತುಣುಕುಗಳ ಎಡೆಗಳಲ್ಲಿ ಹೇಗೊ! ಜೀವಗಳು ೬೦ ಕೋಟಿ ವರ್ಷಕ್ಕೂ ಹಿಂದೆ ಪೃಥ್ವಿಗೆ ಬಂದು ಸೇರಿ ವೈವಿಧ್ಯಪೂರ್ಣವಾಗಿ ವಿಕಾಸ ಹೊಂದಿರಬೇಕು-ಇದು ಒಂದು ಊಹೆ ಈ ಊಹೆಗಳು ಸರಿಯಾಗಿರಲಿ ಬಿಡಲಿ, ಇಂದು ಅಧಿಕಾಂಶ ವಿಜ್ಞಾ _ನಿಗಳು ಪ ಪೃಥ್ವಿಯಲ್ಲದೆ ಅನ್ಯ ಲೋಕಗಳಲ್ಲಿ ಜೀ ವಜಂತು ಗಳು 1 ದೆಂಬುದನ್ನು ಅಲ್ಲಗಳೆಯುವುದಿಲ್ಲ. ಜೀವ ವೆಂಬುದು ಬೀ(ಜರೂಪದಲ್ಲಿ ಮೊದಲು ಒಂದೇ ಕಡೆ ಹುಟ್ಟಿ ವಿಶ್ವದಲ್ಲೆ ಲ್ಲ ಚೆಲ್ಲಲ್ಪಟ್ಟು ಅನು ಕೂಲವಿದ್ದಲ್ಲೆಲ್ಲ ವಿಕಾಸಹೊಂದಿರಲಿ, ಅಥವಾ ಅನುಕೂಲ ಪರಿಸ್ಥಿ ತ್ರಿ ಇರುವಲ್ಲೆ ಲ್ಲ ಜಡ ಪದಾರ್ಥಗಳಿಂದ ತಾನಾಗಿ ಜೀವೋತ್ಪ' ತ್ತಿಯಾ- ಗಿರಲಿ, ವಿಶ ದಲ್ಲಿ ಅನುಕೂಲ ಪರಿಸರವಿದ್ದ ಲ್ಲೆ ಬ್ಲ ಒಂದಲ್ಲ ದು ಬಗೆಯ ಜೀವಜಾತಗಳಿಕೊ. ಹುದು. ಎಂದು ಅವರೀಗ ಒಪ್ಪುತ್ತಿದ್ದಾ ಕೆ, ಅವರಲ್ಲಿ ಕೆಲವರು ದೂರ ದೂರದ ನಮ್ಮ ಅನ್ಯಲೋಕಗಳಲ್ಲಿ ಜೀನಿಗಳಿಗಾಗಿ ಶೋಧ ಸುರಕ್ಷಿತವಾಗಿ ಉಳಿದಿದ್ದ ಸೂಕ್ಷ್ಮ ೪೫ ಸೂರ್ಯನಿಗಿಂತ ಕೋಟಿ ಕೋಟಿ ಮೈಲುಗಳಾ ಸಟ] ನಕ್ಷತ್ರಗಳ ಸುತ್ತ ಸುಳಿಯುವ ಗ್ರಹಗಳಲ್ಲಿ ಜೀವಿಗಳಿರಬಹುಡೆಂದಷ್ಟೇ ಅಲ್ಲ, ಮನುಷ್ಯಸದೃಶ ಅಥವಾ ನಮಗಿಂತಲೂ ಬುದ್ಧಿ ಸು: ಪ್ರಾಣಿಗಳಿರಬಹುದೆಂದು ದೃಢ ವಾಗಿ (1 ತ್ತ ಎಷ್ಟು ದೃಢವಾಗಿ 1] ಅಮೇರಿಕನ್‌ ನೌಕಾ ಸಂಶೋಧನ ಶಾಖೆಯ ಎಜ್ಞಾನಿಗಳು ತಮ “ರೇಡಿಯೋ-ದೂರದರೃಕ” ಗಳನ್ನು ಸುದೂರ ನಕ್ಚತ್ರಗಳ ದಿಕ್ಕಿಗೆ ತಿರುಗಿಸಿ ಕಳೆದ ವರ್ಷ ಅನೇಕ ತಿಂಗಳುಗಳ ವರೆಗೆ "ಆಲಿಸಿದರು. ಈ ದೂರದರ್ಶಕವು ೧೦,೦೦೦ ಕೋಟಿ ಕೋಟಿ (೧ರಮುಂದೆ ೧೮ ಶೂನ್ಯ ಗಳು) ಮೈಲು ದೂರದಿಂದ ಬರುವ ಕೇಡಿಯೋ ಟಕ: ಗಳನ್ನು ಗುರುತಿಸಿ "ಕೇಳ' ಬಲ್ಲದು. ಸುದೂರ ಲೊಕದ ಯಾವುದಾದರೂ ಬುದ್ಧಿ ಶಾಲಿ ಜೀವಿ ಗಳು ರೇಡಿಯೋ ಸಂದೇಶಗಳನ್ನು ಬಿತ್ತರಿಸುತ್ತಿರ ಬಹುದೆಂದು ಈ ವಿಜ್ಞಾನಿಗಳ ನಿರೀಕ್ಷೆಯಿತ್ತು. ಈ ವರೆಗೆ ಅವುಗಳನ್ನು ಕಂಡುಹಿಡಿಯುವಲ್ಲಿ ಅವರು ಸಫಲರಾಗಿಲ್ಲ. ಆದರೆ ಅವರು ಆಸೆ ಗುಂದಿಲ್ಲ. ಇನ್ನೂ ಗದ ಸಂಕೇತಗಳನ್ನು ಕಂಡುಹಿಡಿಯಬಲ್ಲ ಹೊಸ ಭಾರಿ ಜ್‌ ದೂರದರ್ಶಕವನ್ನವರು ಸಟ್ಟುತ್ತಿದ್ದಾರೆ. ಅವರ ನಂಬಿಕೆಗೆ ಆಧಾರವೇನು? ಸಾವಿರ ಕೋಟಿ ಕೋಟಿ ಮೈ ಲು (೬೦ ಪ್ರಕಾಶ ವರ್ಷ] ತ್ರಿ ತ್ರಿ ಜೃದ ಆಕಾಶ ಗ ದೇಶದಲ್ಲಿ "ಬಟ್ಟು ಹತ್ತು ಲಕ್ಷ ಕೋಟಿ ಕೋಟಿ ( (೧ರ ಮುಂದೆ ಗಃ ಶೂನೈ) ನಕ್ಷತ್ರಗಳಿವೆ. ಅವುಗಳಲ್ಲಿ ಏನಿಲ್ಲೆ ೦. ದರೂ ೧೦ ಕೋಟಿ ನಕ್ಷತ್ರ ಗಳ ಸುತ್ತ ಪೃ ಧ್ವ ಯ ಹಾಗೆ ಗಾತ್ರ, ವಾತಾವರಣ, ಉಷ ತೆ "ನಲ್ಲ ದ್ದಃ ಷ್ಟ್ರಿಯಿಂದಲೂ ಜೀವೋತ್ಪತ್ತಿಗೆ ಹಿತವಾದ ಸದು ಗೃ ಹವಾದರೂ ಹುಬ. ಇಷ್ಟರ ಕ ಕೆಲವು ರೋಕಗಳಲ್ಲಾ ದರೂ ಜೀವವಿಕಾಸ ಥ್ವಿಗಿಂತ ಎಷ್ಟೋ ಮೊದಲು ಪ್ರಾರಂಭವಾಗಿ . "ಜನರು ನಮಗಿಂತಲೂ ಬುದ್ಧಿ ಶಾಲಿ ಹತ್ತು ಸಕ ' ಕಸ್ತೂರಿ, ಜುಲೈ-೧೯೬೧ ಗಳೂ ಸುಧಾರಿಸಿದವರೂ ಆಗಿರಬೇಕೆಂದು ಕಾರ್ನೆಲ್‌ ವಿಶ್ವವಿದ್ಯಾಲಯದ ಪ್ರೊ. ಮಾರಿಸನ್‌ ಮತ್ತು ಪ್ರೊ. ಕೊಳೋನಿಯವರು *ಈಜೆಗೆ ಒಂದು ಲೇಖದಲ್ಲಿ ಬರೆದಿದ್ದಾರೆ. ಈ ಊಹೆ ನಿಜವಾಗಿದ್ದರೆ ಆ “ಜನ” ರಿಗೆ ರೇಡಿಯೋ ವಿದ್ಯೆ ತಿಳಿದಿರಲೇಬೇಕು. ಹೆಚ್ಚು ಸುಧಾರಿಸಿದವರಾದ್ನ ರಿಂದ ಅವರು ಸೂರ್ಯನ ಸುತ್ತಲ ಗ್ರಹಗಳಲ್ಲಿ ಬುದ್ಧಿ ಶಾಲಿ ಜೀವೋತ್ಪತ್ತಿಗೆ ಅನುಕೂಲ ಪರಿಸರ ವಿದೆಯೆಂದೂಹಿಸಿ ನಮ್ಮ ಕಡೆ ರೇಡಿಯೋ ಸಂಕೇತಗಳನ್ನು ಈಗ ಸಾವಿರಾರು ವರ್ಷಗ- ಳಿಂದ ಕಳಿಸುತ್ತಿರಬಹುದು. ಹೀಗೆಂದು ಯೋಚಿಸಿ ಅವರು ನಮಗೆ ಸಮೀ- ಪದಲ್ಲಿರುವ, ನಮ್ಮ ಸೂರ್ಯನನ್ನು ಹೋಲುವ ಏಳು ನಕ್ಷತ್ರಗಳನ್ನಾರಿಸಿಕೊಂಡು ತಮ್ಮ ಹೊಸ ರೇಡಿಯೋ ದೂರದರ್ಶಕದ ಕಿವಿಯನ್ನು ಅವು ಗಳ ಕಡೆ ಆಲಿಸಹಚ್ಚುವವರಿದ್ದಾರೆ. ಈ ಲೋಕಾಂತರಗಳಲ್ಲಿರುವ " ಜನರಿಂದ ಅವರು ಇಂಗ್ಲೀಷಿನಲ್ಲಿ ಸಂದೇಶಗಳನ್ನು ನಿರೀಕ್ಷಿಸುತ್ತಿಲ್ಲ ವೆನ್ಸಿ! ಆ ಜನಕ್ಕೆ ಇಂಗ್ಲಿಷ್‌ ಬರುತ್ತಿರಲಿಕ್ಕಿಲ್ಲ. ಆದಕೆ ಸಕಲ ಎಶ್ವಕ್ಕೂ ತಿಳಿಯುವ ಗಣಿತ ಭಾಷೆಯಲ್ಲಿ ( ತಂತಿಯ ಕಡ-ಕಟ್ಟದ ಹಾಗೆ) ಸಂದೇಶ ಕಳಿಸುವರು. ನಾವು ಅದಕ್ಕೆ ಅದೇ ಭಾಷೆಯಲ್ಲಿ ಉತ್ತರವೀಯುವೆವು. ಅತಿ ಸಮೀ- ಪದ ನಕ್ಷತ್ರ ದಲ್ಲೇ ಸುದ್ಯೆವದಿಂದ ಬುದ್ಧಿ ವಂತ ಹರ್‌ ರಿದ ರೊ ಅವರ ಸಂದೇಶ ನಮಗೆ ತಲು ಪಲು ನಾಲ್ಕು "ನಕ್ಷ ಬೇಕು; ನಮ್ಮ ಉತ್ತರ ಅವ ರಿಗೆ ಮುಟ್ಟಿಲು “`ುತ್ತೆ ನಾಲ್ಕು ಸ್ನ ಬೇಕು. ಅದಕ್ಕಿಂತ ದೂರವಿರುವ ಇತ್ರ ಗಳೊಡನೆ ಒಮ್ಮೊಮ್ಮೆ ಸಂಭಾಷಿಸಲು ಒಂದು, ಏಕೆ ಸಂಜಿ ಜೀವಮಾನಗಳು ಬೇಕಾದಾವು. ಆದರೆ ವಿಜ್ಞಾ ನಿಗಳು ಇದರಿಂದ ಐಎದೆಗುಂದುವು ದಿಲ್ಲ. ನಮ್ಮ "ಪ್ರಶ್ನೆಗೆ ನಮ್ಮ ಮೊಮ್ಮಕ್ಕಳ ಕಾಲ ಲ್ಲಿ ಉತ್ತರ ಬಂದರೂ (ವ ಅತೃಜ್ತ ಯಿಲ್ಲ. ೧) ಸುದೂರ ಲೋಕಗಳ ಜೀವಪ್ರಪಂಚದ ಮಾತು ಒತ್ತಟ್ಟಿಗಿರಲಿ. ನಮ್ಮ ಬಳಗದ ಗ್ರಹ ಗಳ ಮಾತೇನು! ಮಂಗಳ ಮತ್ತು ಶುಕ್ರ-- ಇವು ನಮಗೆ ಅತಿ ಹತ್ತಿರದ ಗ್ರಹಗಳು. ಮಂಗಳ ಗ್ರಹಪ್ಪ ಥ್ವ್ವಿಗಿಂತ ಬಹಳ ಸಸುಕಾಗಳುವುದರ10 ಚತರ ವಾತಾವರಣ ಬಹಳ ವಿರಳವಾಗಿದೆ. ಅಲ್ಲಿ ತೀರ ಕಡಿಮೆ ಪ್ರಾಣವಾಯು ( ಆಮ್ಲಜ- ನಕ) ಇದೆ. ನೀರಿನ ಬರವೂ ವಿಪರೀತ. ಚಳಿ- ಯೂ ಅಸಾಧ್ಯ. ಅಲ್ಲಿನ ಭೂಮಧ್ಯ ಕೀಖೆಯ ಪ್ರದೇಶದಲ್ಲೂ ರಾತ್ರಿ "ಶೂನ್ಯಕ್ಕಿ ಂತ.೪೦ ಅಂಶ ಳಗಿನ ವಕಿಗಿನ ತ ಶೈತ್ಯ ಇದ್ದೀತು. ಈ ಸ್ಥಿತಿ ಯಲ್ಲಿ ನಮಗೆ ತಿಂದೇ ಜೀವಿಗಳು ಅಲ್ಲಿರು- ವ್ರದು ಭೆ ಆದರೆ ಪ್ರೊ. ಡಬ್ಲ್ಯು. ಎಂ. ಸಿಂಟಿನ್ನರು ಮತ್ತು ಹ ಈಚೆಗೆ ಜು ಗ್ರಹದಿಂದ ಬರುವ ಬೆಳಕನ್ನು ಪರೀಕ್ಷಿಸಿದಾಗ "ದರಲ್ಲಿ ಇಂಗಾಲ- ಸಟೆ ಸಂಯೋಗವನ್ನು ತೋರಿ ಸುವ ಪ್ರಕಾಶ. ಗೋಚರಕ್ಕೆ ಬಂತು. ಪೃಥ್ವಿ ಯಲ್ಲಿ 1 ಹುಸ ಇಂಥ ಪ್ರಕಾಶವನ್ನು ಬಿಂಬಿಸುತ್ತವೆ... ಈ ಬೆಳಕು ಮಂಗಳನ ಮೈಮೇಲೆ ಕಾಲುವೆಗಳಂತೆ ಕಾಣುವ ಪ್ರದೇಶಗಳಿಂದಲೇ ಬರುತ್ತದೆ. ಮತ್ತು ಬೇಸಗೆಯಲ್ಲಿ ಮಂಗಳದ ಧ್ರುವಗಳ ಹಿಮ ಕರಗಿ ಬಾ ಹರಿಯತೊಡಗಿದಾಗ ಪ್ರದೇಶ ವಿಸ್ತಾ ರಗೊಳ್ಳುತ್ತ ದೆ. ಇದರಿಂದ ಚಳ ಕೆಲ ಬಲು ಸ ಸಜೀವಿಗಳಾದ ಸಸ್ಯಗಳು "ಬದುಕುತ್ತಿ ಸಜಜ ಅನೇಕ ವಿಜ್ಞಾ ತನಿಗಳು ನಂಬತೊಡಗಿದ್ದಾ ಕೆ ಆದರೆ ಹಿಂದೊಂದು ಕಾಲದಲ್ಲಿ ಮಂಗಳನ ಪರಿಸರ ಇಷ್ಟು ನಿಷ್ಠುರವಾಗಿರಲಿಲ್ಲ. ಆದ್ದರಿಂದ ಕೋಟ್ಕಂತರ. ವರ್ಷಗಳ ಹಿಂದೆ ಇಲ್ಲಿ ಮಾನವ ಸದೃಶ ಬುದ್ಧಿ ಜೀವಿಗಳು ಇದ್ದು ನಾಗರಿಕತೆ ಗಳನ್ನು ಕಟ್ಟಿ ಈಗ ಅಳಿದುಹೋಗಿರಬಹುದೆ? ಸೇಲ ಸೋವಿಯಟ್‌ ವಿಜ್ಞಾನಿಗಳು ಹೌದೆಂದು ಅನ್ಯಲೋಕಗಳಲ್ಲಿ ಜೀವಿಗಳಿಗಾಗಿ ಶೋಧ ಹೇಳುತ್ತಾರೆ. ಶುಕ್ರನ ಮಾತೇನು? ಅದು ಗಾತ್ರ ತೂಕ ಗಳಲ್ಲಿ ನಮ್ಮ ಪೃ ಥ್ವಿಯನ್ನು ಹೋಲುತ್ತದೆ. ಆದರೆ ಅದರ ಸುತ್ತ ಹಬ್ಬ ದ ದಟ್ಟಿವಾದ ಮೋಡ ಅದನ್ನಿನ್ನೂ ಅತಿ ಬ ಗ್ರೆ ಹವಾಗಿಟ್ಟಿ ದೆ. ಅಲ್ಲಿ ನೀರೇ ಇಲ್ಲದ್ದರಿಂದ ಬಾ1೫ ಲ್ಯ ತಟ ಸಾಧ್ಯವಿಲ್ಲೆ ದು ನಂಬಲಾಗಿತ್ತು. ಆದಕೆ ಅಮೇ ಕನ್ನ ರು. ಲ ತಿಂಗಳ ಹಿಂದೆ ಬಲೂನಿನಲ್ಲಿಟ್ಟು ಪ ೈಥ್ವಿ ಸ ವಾತಾವರಣದ ಹೊರಗೆ ಕಳಿಸಿದ ಡಕ ಕವ ಅಲ್ಲಿನ ಮೋಡಗಳಲ್ಲಿ ನೀರಿನ ಅಂಶಗಳನ್ನು ಗುರುತಿಸಿದೆ. ಶುಕ್ರ ಗ ಗ್ರಹವೆಲ್ಲ ಸಾಗರದಲ್ಲಿ ದುಕ ಅಲ್ಲಿ ನಾತ ಇಲ್ಲ ವೆಂದು ಊಹಾಪೋಹವೊಂದಿದೆ. ಆದರೆ ಶುಕ್ರನ ಮೇಲಿನ ಉಷ್ಣ ತೆ ೫೪೦ ಅಂಶದಜ್ಬರು- ವ್ರಡಂದೂ ಈಚೆಗೆ 'ಕಂಡುಬಂದಿರುವುದರಿಂದ ಅದರ ಕೂೊಳ್ಳುದಿಯುವ ಸಾಗರದಲ್ಲಿ ಯಾವ ಜೀವವೂ ಯ ಬಲು ದುಸ್ಸಾಧ್ಯ ಉಳಿದ ಗ್ರಹಗಳಲ್ಲಿ ಬುಧ ಸೂರ್ಯನಿಗೆ ತೀರ ಸಮೀಪವಾಗಿದ್ದು ಅದರ ಒಂದು ಬದಿ. ಕಬ್ಬಿಣ ಕರಗುವಷ್ಟು ಬಿಸಿ, ಇನ್ನೊಂದು ಬದಿ ಗಾಳಿನೀರಾ ಗುವುದಕ್ಕಿಂತಲೂ ಚಳಿಯಾಗಿದೆ. ಪೃಥ್ವಿಗಿಂತ ಹತ್ತುಪಟ್ಟು ದೊಡ್ಡದಾದ ಗುರುವಿನಲ್ಲಿ ೧೩ ಸಾವಿರ ಮೈಲು ದಪ್ಪದ ಹಿಮದ ಹಾಳೆ ಹಬ್ಬಿದೆ. ಶಠಿ, ಉರಣ, ನೆಪ್ಚೂನ್‌, ಪ್ಲೂಟೋಗಳು / ಸೂರ್ಯನಿಂದ ತೀರ ದೂರವಿದ್ದು ಆ ಅಸಾಧ್ಯ ಚಳಿಯಲ್ಲಿ ಯಾವ ಜೀವವೂ ಬದುಕದು. ಆದ್ದರಿಂದ ನಮ್ಮ ಪ್ರಥಮ ಯತ್ನ ಮಂಗಳ, ಶುಕ್ರರ ಕಡೆಗೆ ಆಗಲಿದೆ. ಮಾನವರಹಿತ ಆಕಾಶಬಾಣಗಳನ್ನು ಅಲ್ಲಿ ಸಿಸಿ ಅಲ್ಲಿನ ನೆಲ ಅಥವಾ ವಾತಾವರಣದಲ್ಲಿ ಜೀವಾಣುಗಳು (ಮೈಕ್ರೋಬ್ಸ್‌) ಇರುವವೇ ಎಂದು ಸೂಕ್ಷ್ಮ ದರ್ಶಕದಲ್ಲಿ ಅಲ್ಲಿಂದಲೇ ಪರೀಕ್ಷಿಸಿ ಭೂಮಿಗೆ ವಾರ್ತೆ ಕಳಿಸುವ ಉಪಕರಣಗಳನ್ನು ಅದಕೊ- ಡನೆ ಇಡಲಾಗುವುದು. ಜೀವಾಣುಗಳಿದ್ದರೆ ಅಲ್ಲಿ ೪೭ ಇತರ ಜೀವಿಗಳಿರಬಹುದೆಂದು ನಾವು ತರ್ಕಿಸ ಬಹುದು. ಆಮೇಲೆ ಆ ಗ್ರಹಗಳಿಗೆ ಮಾನವನ ಗಮನ. ಮಂಗಳ- ಮತ್ತು ಚಂದ್ರ---ಒಂದು ದೃಷ್ಟ ಯಿಂದಪ ಕ್ರಯೋಜನಕಾರಿಗಳು. ಅಲ್ಲಿ ವಾತಾ- ವರಣ ಸ ವಿರಳವಾಗಿರುವುದರಿಂದ ಬಾಹ್ಯ ಲೋಕಗಳನ್ನು ಸ್ಪಷ್ಟವಾಗಿ ಕಾಣಬಹುದು. ಅಲ್ಲಿ ಭಾರಿ ದೂರದರ್ಶಕೆಗಳನ್ನು ಸ್ಟಾವಿಸಿ ನಕ್ಷತ'। ಗಳಲ್ಲಿ ಯಾವುದರ ಸುತ್ತ ಗ್ರಹಗಳಿವೆ, ಯಾವ ಗೃಹಗಳು ಜೀವವಸತಿಗೆ `ಸತವಾಗಿವೆ ಎಂದು ಕಂಡುಕೊಳ್ಳುವುದು ಸುಲಭ. ಮಾನವ ಆ ಗ್ರಹ ಗಳಿಗೆ ಹೋಗಲು ಸಮರ್ಶನಾದಾಗ ವಿಜ್ಞಾನಿ ಗಳು ಅಲ್ಲಿ ಈ ದೂರದರ್ಶಕಗಳನ್ನು ಸ್ಥಾ ಏಸು ವರು. ಅಂತೂ ಸೂರ್ಯನ ಗ್ರಹಗಳನ್ನು ನೋಡಿದರೆ ಮಾನವನಂತೆ ಬುದ್ಧಿ ಶಾಲಿ ಪ್ರಾ ಣಿಗಳನ್ನು ಕಾಣ ಬೇಕಾದಕೆ ಸೊರ ನನ್ನು ಬಿಟ್ಟು ಇತರ ನಕ್ಷತ್ರ ಗಳನ್ನೇ ಯೀ ಹೆಚ್ಚು ಕಡಿಮೆ ನಿಶ್ಚಿತವಾದಂತೆಯೇ ಇದೆ. ಮಾನವ ಒಂದು ವೇಳೆ ಅಲ್ಲಿಗೆ ಹೋಗಬಲ್ಲನಾದರೆ ಎಂಥ ಆಕಾ- ರದ “ ಜನ” ಗಳನ್ನು ಆತ ಕಾಣಬಹುದು? ಖಂಡಿತ : ಹೇಳಲು ಬಾರದು, ಊಹಿಸ ಬಹುದು ಮಾತ್ರ. ನಮ್ಮ ಪೃಥ್ವಿಯಲ್ಲೇ ಜೀವಿ ಗಳು ಅಸಂಖ್ಯ-ವಿಚಿತ್ರ ಜಾತಿಯವಾಗಿವೆ. ಏಕೆಂದು ನಮಗೆ ಸರಿಯಾಗಿ ಗೊತ್ತಿಲ್ಲ. ಕಪಿ ಯಿಂದ ಮಾನವ ಹೇಗಾದ ಎಂದೂ ನಾವರಿ ಯೆವು. ನಮಗಿಂತ ಬುದ್ಧಿ ವಂತವಾದ ಜೀವಿ ನಾಳೆ ಉಂಟಾಗಲಿದ್ದಕೆ ಆತನ ರೂಪ ಹೇಗಿದ್ದ ತೆಂದೂ ನಾವು ಹೇಳಲಾಕೆವು. ಆದರೂ ಯಾವ ಲೋಕದ ಬುದ್ಧಿಶಾಲಿ ಜೀವಿಯೆ ಇರಲಿ, ಅವ ನಿಗೆ ಮೆದುಳಿರಜೇಕು, ಅದಕ್ಕೆ ಸಮೀಪವಾಗಿ ಅವನ ಕಣ್ಣು ಕಿವಿ ಮೂಗುಗಳಿಕಬೇಕು. (ಇಲ್ಲದಿ ದ್ವರೆ ಅಪಾಯಗಳನ್ನು ತತ್‌ಕ್ಷಣ ಗ್ರಹಿಸಲಾರದೆ ೪೮ ಕಸ್ತೂರಿ, ಆತ ಪ್ರಾಣಕ್ಕೆರವಾದಾನು.) ನಮ್ಮಂತೆ ಅನನೂ ಪ್ರಾಣವಾಯುವಿನಿಂದ “ಉರಿಯ'”ಬೇಕಾದರೆ ಅವನಿಗೆ ಪುಪ್ಫೈಸ ಹೃದಯಗಳಂಥ ಅಂಗಗಳಿರ ಬೇಕು. ಪೃಥ್ವಿಯಂಥ ಗ್ರ ಹದಲ್ಲಿದ್ದರೆ ಆ ಅಂಗ ಗಳನ್ನು ಕಾಪಾಡಲು ಅಸ್ಥಿ ಪಂಜರವೂ ಬೇಕು. ಹೀಗಿರುವುದರಿಂದ ಆತ ನಮ್ಮನ್ನು ಸೃಲ್ಪಮಟ್ಟಿಗೆ ಹೋಲಬಹುದು. ಆದರೆ ಅವನಿಗೆ ನಾಲ್ಕು ಕ್ಸ ಐರಡು *ಾಲುಗಳಿರಬಾರದೆಂದಿಲ್ಲ, ತಲೆಯ ಹಿಂದೊಂದು ಕಣ್ಣು ಅವನ ರಕ್ಷಣೆಗೆ ಅನುಕೂಲ ವಾಗಬಹುದಾದ್ಮರಿಂದ ಅದೂ ಸಂಭವವೇ. ನಮ್ಮ ಈ ಊಹೆಗಳೆಲ್ಲ ಪೃಥ್ವಿಯ ಆರಾಮದ ಪರಿಸರದಲ್ಲಿ ಬೆಳೆದ ಜೀವಿಗಳನ್ನು ನೋಡಿ ಮಾಡಿ ದವು. ಆದಕೆ ಜೀವವೆಂಬುದು ಬಲು ಗಟ್ಟಿ ವಸ್ತು. ಅಮೇರಿಕದ ಯೆಲ್ಲೊ ಸ್ಟೋನ್‌ನ ಚ ಯುವ ನೀರಿನ ಬುಗ್ಗೆ ಗಳಲ್ಲಿ (ಸ ವಿಧದ ಸೂಕ್ಷ್ಮ ಜೀವಿಗಳು ಯಾವ ಆತಂಕವೂ ಇಲ್ಲದೆ ಬದುಕುತ್ತವೆ. ಮಾನವನಿಗೆ ಘಾತಕವಾದದ್ದ ಕ್ಕಿಂತ ೧೦,೦೦೦ ಪಟ್ಟು ಬಲವಾದ ಕೇಡಿಯೋ ಎಕಿರಣವನ್ನು ಹು ಸಲ ಜೀವಾಣು ಗಳು ಸಸ ಕಂಡುಬಂದಿದೆ. ಕಕೋರ ಪರಿಸರದ ಲೋಕಗಳಲ್ಲಿ ಜೀವ ಉಳಿಯಲಾ ರದು ಬೆಳೆಯಲಾರದು. ಎಂದಾಗಲಿ ಅದು ಎಂಥೆಂಥ ರೂಪಧರಿಸಬಹುದೆಂದಾಗಲಿ ಹೇಳಲು ಶಕ್ಯವಿಲ್ಲ. ಜೀವ ಜಾತಗಳು ಪ ್ವಿಯಲ್ಲಿದ್ದಂತೆಯು ಎಲ್ಲೆ ಡೆ. ಇರಬೇಕಾಗಿಲ್ಲ. ಉದಾಹರಣೆಗೆ ಸಕಲ ಜೀವಿಗಳಲ್ಲಿ ಕಾಣಿಸುವ ಪ್ರೋಟೀನ್‌ ದ್ರ ವ್ಯದ,- ಅಣುಗಳು ನಮ್ಮ ಪೃಥ್ವಿಯಲ್ಲಿ ಎಡ ಪಗ] ರಚಿತವಾಗಿವೆ. ಅದರ ಬದಲು ಅವು ತ! ರಚಿತವಾಗಿದ್ದರೆ ನಮ್ಮ ಕ ಚಿ “1/1/1111 4 ಕ್ಸ '1111/11/1// 00. ಜುಲೈ ೧೯೬೧ ಉಹಾ ಶಕ್ತಿಯನ್ನು ಕುಂಠಿತಗೊಳಿಸುವಷ್ಟು ವಿಪರೀತ ವೃತ್ತಿಯ ಅದ್ಭುತ ಸ ಹುಟ್ಟಿ ಸಜುನತ್ತು. ಇಲ್ಲಿ ಬು ಭು ಪ್ರೋಟೀನ್‌ ಗಳಿಲ್ಲವೆಂದಾಶ್ಷಣ ಬೇಕೆ ಕಡೆಗೂ ಕು ಹೇಗೆ ಹೇಳೊ(೫? ಪೃಥ್ವಿಯ ಮೇಲಿನ ಜೀವಿಗಳ ಶರೀರಕ್ಕೆ ಲ್ಲ ಇಂಗಾಲವೇ ಆಧಾರ. ಇಂಗಾಲ ಪ್ರಾಣವಾಯು ಗಳ ಜೋಡಿಯಿಂದ ಪೃಥ್ವಿಯ ಜೀವರಾಶಿ ಸಾಗುತ್ತದೆ. ಆದರೆ ಪೃಥ್ವಿಯ ಆದಿ ಕಾಲ ದಲ್ಲಿನ ಅದರ ವಾತಾವರಣದ ವಿಶಿಷ್ಟ ಸ್ವರೂಪದ ದೆಸೆಯಿಂದಲೇ ನಮ್ಮಲ್ಲಿ ಇಂಗಾಲ ಮೂಲ ಜೀವಿಗಳ ಉತ್ಪತ್ತಿಯಾಗಿರಬಹುದೆ ? ಇಂಗಾಲ ದಲ್ಲಿ ಜೀವಾಧಾರವಾಗುವ ಅನೇಕ ಗುಣಗಳಿರು ವುದು ನಿಜ. ಆದರೆ ಬೇಕೆ ಧಾತುಗಳಲ್ಲಿ ಆ ಗುಣಗಳೇ ಇಲ್ಲವೆಂದು ಹೇಳಬರುವುದಿಲ್ಲ. ಇಂಗಾಲವಲ್ಲದೆ ಜೀವಾಧಾರವಾಗಬಲ್ಲ ಇನ್ನೊಂದು ಪದಾರ್ಥವುಂಟಿಂದು ಎಜ್ಞಾನಿಗಳು ಹೇಳುತ್ತಾರೆ. ಅದು ಸಿಲಿಕಾನ್‌. ಇಂಗಾಲದಂತೆ ಅನೇಕ ಗುಣಗಳು ಅದರಲ್ಲಿವೆ. ವಿಶ್ವದ ಬೇರೆ ಲೋಕಗಳಲ್ಲಿ ಸಿಲಿಕಾನ್‌ಮೂಲವಾದ ಜೀವಿ ಗಳಿರಲೂಬಹುದು. ಅವುಗಳು ಪ್ರಾಣವಾಯು ವನ್ನು ಸೇದಿಕೊಂಡು ಸಿಲಿಕಾನ್‌ ಡಯಾಕ್ಸೈ ಡನ್ನು ಹೊರಗೆ ಬಿಡಬಹುದೆಂದು ಡಾ. ಟಾಂಬಾ ಗರು... ಹೇಳುತ್ತಾರೆ... ಅಂಥ ಜೀವಿಗಳು ಯಾವ ರೂಪ ಧರಿಸಬಹುದೆಂದು ಯಾರು ಬಲ್ಲರು? ಆದಕೆ ಬಾಹ್ಯಾಂತರಿಕ್ಷದ ಹೊಸಲಾಚೆಗೆ ಕಾಲಿಟ್ಟ ಮಾನವ ಈ ಸಮಸ್ಯೆಯನ್ನು ಬಿಡಿಸು ವತ್ತ ಇನ್ನೊಂದು ಹೆಜ್ಜೆ ಹಾಕಿದ್ದಾನೆಂಬುದು ನಿಜ. ೫ 4/14 1 114% ಹಾಗೆ ಅ. ಕ)ವಿತ್ರ ಗಂಗಾಮಾತೆ ಬಂದಳು | ಸುದ್ದಿ ಹಬ್ಬುವುದೇ ತಡ, ಕೊಂಕಣ ಪ್ರದೇ , ಶದ ಚಿಕ್ಕ ಪಟ್ಟಣವಾದ ರಾಜಾಪುರಕ್ಕೆ ಎಲ್ಲಿಲ್ಲದ ಮಹತ್ವ ಜದಿಕುತ ಕೆ. ಜೀ ॥ ಇಕ್ಕ ಟ್ಟಾದ್‌ ಪೇಟಿಯ ರಸ್ತೆ ಗಳಲ್ಲಿ, ಕೆಂಪು ಸಚ ದದ. ಮಾಡುಗಳ "ಮನೆಗಳಲ್ಲಿ, ಎಲ್ಲೆ ಲ್ಲಿಯೂ ಈ ಮಾತೇಮಾತು. ತಮ್ಮ ಗ ವಶ್ಯಕ ಸಾಮಾನುಗಳನ್ನು ಕೊಳ್ಳೆ ಕ ಹಳ್ಳಿ ಗ ಜದ ಈ ಪೇಟಿಗೆ ಬರುವ ಜನರಿಂದ, ಸಾಧಿಸು ಕಚೇರಿಗಳಿಗೆ ಹಲವಾರು ಕಾರ್ಯ ಗಳಿಗಾಗಿ ಬರುವ ಜನರಿಂದ, "ಗಂಗಾಮಾತೆ' ಬತ ಸಮಾ ಚಾರ ಹಳ್ಳಿಹಳ್ಳಿಗೆ ಮುಟ್ಟುತ್ತದೆ. ಸುದ್ದಿ “ಮುಂಬಯಿ ಸ್ಟ್ರೇಟ್‌ ಟ್ರುನಕ ಓಕ? ರ್ಳ ನಿ. ಜಿ. ಕುಲಕರ್ಣಿ ಮುಟ್ಟಿದ್ದ ತಡ, ಪವಿತ್ರ ಗಂಗೆಯಲ್ಲಿ ಮಿಂದು 6 ಸ್‌ 0 ಹಳ್ಳಿ ಗರು ಸಾಲು ಗಟ್ಟಿಕೊಂಡು ರಾಜಾಪುರಕ್ಕೆ ಬರುತ್ತಾ ಕೆ. ಈಗ ಬಜಿ ಪ್ರವಾಸ ಸಾ ಬಸ್ಸುಗಳ ಮೂಲಕ ಸ ಭಟಗಿರೆ ಇವು ಬರುವವಕೆಗೆ ಜನ ಕಾಲ್ನಡಿಗೆಯಿಂದಲೊ ಸವಾರಿ ಕಟ್ಟಿದ ಎತ್ತಿನ ಬಂಡಿಗಳಲ್ಲೊ ಬರುತ್ತಿ ದ್ಧ ರು. ರಾಜಾಪುರ ಸುಂದರ ಪಟ್ಟಣ. ಹಸಿರು ಮಾವಿನ ತೋಪುಗಳ್ಳು ಕೊಳ್ಳದ ಇಳಿಜಾರಾದ ಭೂಮಿಯ ಲ್ಲಿ ಬೆಳೆದಿರುವ ಸ್‌ ಗಿಡಗಂಟಿಗಳು ಮುಂತಾದವುಗಳಿಂದ ಶ್ರ ಪಟ್ಟಣಕ್ಕೆ ದಿವ್ಕ ಸೌಂದರ್ಯವೊಂದು ಪ್ರಾ ಪ್ರವಾಗಿದೆ. ತ ಸಪೋರ೯೯ ರಿವ್ಯೂ? ಹ ಸ ಕಸ್ತೂರಿ, ಜುಲೈ ೧೯೬೧ ಕೊಂಕಣ-ಗೋವಾ ಹೆದ್ನಾರಿಯಲ್ಲಿ ಕೊಲ್ಲಾ ಪುರದಿಂದ ೮೦ ಮೈಲು, ರತ್ನಾ ಗಿರಿಯಿಂದ ೪೮ ಮತ್ತು ಹ ಟಸ್‌ ೧೮ ಮ್ಳ ಲು ದೂರದಲ್ಲಿ ರಾಜಾಪುರವಿದೆ. ಈ ಮೂರೂ ಸ್ಥಳಗಳಿಂದ ಎಸ್‌ ಗಳಲ್ಲಿ ರಾಜಾಪುರವನ್ನು ತಲುಪಬಹುದು. ಯಾತ್ರಿಕರು ರಾಜಾಪುರದಿಂದ ಗಂಗಾಮಾತೆ ಉದ್ಭವಿಸಿರುವ ಸ್ಥಳಕ್ಕೆ ನಡೆದುಕೊಂಡೇ ಹೋಗುತ್ತಾರೆ. ರಾಜಾಪುರದ ಮಗ್ಗ ಲಲ್ಲಿ ಹರಿಯುವ ನದಿಯ ಎಡ ದಂಡೆಯ ಮೇಲೆ ತುಸುವೇ ದೂರದಲ್ಲಿ ಸುಪ್ರ ಸಿದ್ಧ ವಾದ ಬಿಸಿನೀರಿನ ಬುಗ್ಗೆಯಿದೆ. ಜಿಲ್ಲಾ ಯು ಬೋರ್ಡಿನವರ ಪರಿಶ್ರ ಮದಿಂದ ಶ್ರ ಸ್ಥಳ ಸಾಕಷ್ಟು ಆರೋಗ ಕರವಾಗಿರುತ್ತದೆ. ಸ್ತ್ರೀಯರು ಸ್ನಾನ ಮಾಡುವುದಕ್ಕಾಗಿ ಪ್ರತ್ಯೇಕ ಏರ್ಪಾಡಿದೆ. ದಣಿದು ಬಂದ ಯಾತ್ರಿಕರು "ಗೋಮುಖ'ದಿಂದ ಸದಾಕಾಲ ಕೆಳಗೆ ಬೀಳುವ ನೀರಿನಲ್ಲಿ ಮಿಂದು ಪ್ರಸನ್ನರಾಗುತ್ತಾರೆ. ಈ "ಗೋಮುಖ'ವನ್ನು ಯಾರು, ಯಾವಾಗ ಕಟ್ಟಿದರು ಎಂಬ ಬಗ್ಗೆ ಏನೂ ತಿಳಿದಿಲ್ಲ. ಆದರೆ ಇದು ಬಹುಶಃ ೩೦೦ ವರ್ಷಗಳ ಹಿಂದಿನದಿರ- ಬೇಕು ಎಂದು ಅಂದಾಜಿದೆ. ಸುಮಾರು ೩,೦೦೦ ಚದರಡಿ ಬಯಲಿನ ಸುತ್ತ ಒಂದು ಕಲ್ಲಿನ ಗೋಡೆಯಿದೆ. ಈ ಬಯಲಿನಲ್ಲಿ ಜಗತ್ತಿನ ಆಶ್ಚ ರ್ಯಕರ ವಸ್ತುಗಳಲ್ಲಿ ಒಂದಿದೆ, ಈ ಚಮ- ತ್ಕಾರಕ್ಕೆ ವಿವರಣೆಯನ್ನು ಕೊಡಲು ವಿಜ್ಞಾ ನ ಇನ್ನೂ ಸಮರ್ಥವಾಗಿಲ್ಲ. ಇದು ದೇವರ ಕ ತ್ರ ಎಂದು ಜನ ನಂಬುತ್ತಾರೆ. ಕರಿಕಲ್ಲಿನಲ್ಲಿ ಕಟ್ಟಿದ ೧೪ ಕೆರೆಗಳು ಇಲ್ಲಿವೆ. ಎಲ್ಲವೂ ಹೆಚ್ಚು ಳೆ ಒಂದೇ ಮಟ್ಟಿದಲ್ಲಿವೆ. ಗಾಸಿ ಆಶೀರ್ವಾದವಾದಾಗ ಅಂದರೆ ಗಂಗಾಮಾತೆ ಉದ್ಭವವಾದಾಗ ಈ ಹದಿನಾಲ್ಕು ಕೆಕೆಗಳೂ ತುಂಬಿ ತುಳುಕುತ್ತವೆ. ಆಲದ ಮರ ವೊಂದರ ಬುಡದಲ್ಲಿರುವ ಈ ಕೆರೆಗಳ ಪೈಕಿ ಅತಿ ಇ . ಟ್ರಿ ಬಸ್ಸು ಚಿಕ್ಕದಾದ ಕೆರೆಯಲ್ಲಿ ಮೊದಲು ನೀರು ಕಾಣಿಸಿ ಕೊಳ್ಳುತ್ತದೆ. ಆ ಮೇಲೆ ಎಲ್ಲ ಕೆರೆಗಳೂ ತುಂಬಿ ಕೊಳ್ಳುತ್ತವೆ. ಪ್ರತಿಯೊಂದಕ್ಕೂ ಒಂದೊಂದು ಹೆಸರಿದೆ. ಇವುಗಳಲ್ಲಿ ಕಾಶಿಕುಂಡವೇ ಮುಖ್ಯ ವಾದದ್ದು. ಕಾಶಿಕುಂಡ ಮೂರು ಅಡಿ ಉದ್ಬ, ಮೂರು ಅಡಿ ಅಗಲವಾಗಿದ್ದು ಎಂಟಡಿ ಆಳವಾಗಿದೆ. ಅದರ ಸುತ್ತಲೂ ಹನ್ನೆರಡಡಿ ಅಗಲದ ಕಟ್ಟಿಯಿದೆ. ಕುಂಡದ ಅಡಿಯ ನೆಲ ದಿಂದ ಸೀರು ರುರಿಯಿಂದ ಹರಿಯುವ ನೀರಿ ನಂತಲ್ಲ, ಆದರೆ ಬುಗ್ಗೆಯಿಂದ ಚಿಮ್ಮುವ ನೀರಿ ನಂತೆ ಬರುವುದನ್ನು ಕಾಣಬಹುದು. ಎ ಕುಂಡಕ್ಕೆ "ಗೋಮುಖ'ವಿದ್ದು ಈ ನೀರಿನಲ್ಲಿ ಸ್ನಾನ ಮಾಡುವುದೆಂದರೆ ಸ್ವರ್ಗಸುಖ ಪಡೆ ದಂತೆಯೆ ಅನಿಸುವುದು. ಹಿಂದಿನ ದಾಖಲೆಗಳನ್ನು ನೋಡಿದಕೆ ಈ ಅದ್ಭುತ, ವರ್ಷದ ಯಾವ ಕಾಲದಲ್ಲಿಯೆ ಜರುಗ ಬಹುದು ಎಂದು ಕಾಣುವುದು. ಆದರೂ ಬೇಸಿಗೆ ಮುಗಿಯುವ ಕಾಲದಲ್ಲಿ ಈ ಚಮತ್ಕಾರ ಜರುಗು ವುದು ಹೆಚ್ಚು. ಬೇಸಿಗೆಯಲ್ಲಿ ಸುತ್ತಮುತ್ತಲೆಲ್ಲ ನೀರಿನ ಅಭಾವವಿರುವಾಗ ಗುಡ್ಡದ ಬುಡದಲ್ಲಿ ಹರಿಯುವ ನದಿ ಕೂಡ ರಸ್ತೆಯ ಅಂಚಿನಲ್ಲಿ ರುವ ಕಾಲುವೆಯಂತೆ ಚಿಕ್ಕದಾಗಿ ಹರಿಯುವಾಗ, ಗುಡ್ಡದ ಮೇಲಿರುವ ಈ ಕೆರೆಗಳು ಹಠಾತ್ತಾಗಿ ತುಂಬಿಕೊಂಡು ಅನೇಕಾನೇಕ ದಿನಗಳೆ ವರೆಗೆ, ಕೆಲ ಸಲ ತಿಂಗಳುಗಳ ವರೆಗೆ ಹರಿಯುತ್ತಿರು ವ್ರದು ಅದ್ಭುತವಲ್ಲದೆ ಇನ್ನೇನು? ಕೆರೆಗಳಲ್ಲಿ ನೀರು ಎಂದು ಬಂದೀತು, ಯಾವಾಗ ನೀರು ಇಲ್ಲದಂತಾದೀತ್ಕ, ಬಂದ ನೀರು ಎಷ್ಟು ದಿನಗಳ ವರಿಗೆ ಇದ್ದೀತು ಎಂದು ಹೇಳುವುದು ಯಾರಿಗೂ ಸಾಧ್ಯವಿಲ್ಲ. ಇದಕ್ಕೆಲ್ಲ ಕಾರಣವೇನು ಎಂಬುದು ರಹಸ್ಕವಾಗಿಯೆ ಉಳಿದಿದೆ. ಇನ್ನೂ ಆಶ್ಚರ್ಯದ ಮಾತೆಂದರೆ ಈ ಕೆಕೆಗ ಳಲ್ಲಿಯ ನೀರು ಬೇಕೆ ಬೇಕೆ ಬಗೆಯದಿರುತ್ತದೆ. ಇವುಗಳ ಘನತ್ವ (100810/) ಮತ್ತು ರಾಜಾಪುರದ ನಿಸ್ಮಯಕರ ಗಂಗಾವತರಣ ೫೧ ಉಷ್ಣತಾಮಾನ ಭಿನ್ನವಾಗಿರುತ್ತದೆ. ಇದರಿಂದ ಇವುಗಳ ಉಗಮ ಒಂದೇ ಆಗಿರದೆ ಬೇರೆ ಬೇರೆ ಯಾಗಿದೆ. ಎಂದು ಸ್ಪಷ್ಟವಾಗುತ್ತದೆ. ನೀರು ಸ್ಫಟಿಕದಂತೆ ಸ್ವಚ್ಛವಾಗಿದ್ದು ಸರಿಯಾಗಿ ಇಟ್ಟರೆ ವರ್ಷಗಟ್ಟಲೆ ಶುದ್ಧವಾಗಿಯೆ ಇರುವುದು. ಈ ನೀರನ್ನು ೩೦ ವರ್ಷಗಳ ವರೆಗೂ ಇಟ್ಟುಕೊಂಡ ವರಿದ್ದಾರೆ. ಕಾತಿಯ ಗಂಗಾಜಲದಂತೆ ಈ ನೀರು ಕೂಡ ಅನೇಕಾನೇಕ ದಿನಗಳ ವರೆಗೆ ಸಂಗ್ರಹಿಸಿಟ್ಟಿರೂ ಕೆಡುವುದಿಲ್ಲ. ಈ *ಕೆರೆಗಳಿರುವ ಬಯಲಿನ ಆವಾರದಲ್ಲಿ ದತ್ತಾತ್ರಯನ ಚಿಕ್ಕ ಗುಡಿಯೊಂದಿದೆ. ಕೆರೆಗಳು ತೀರ ಚಿಕ್ಕವಾಗಿದ್ದರೂ ಎಷ್ಟು ಜನ ಮಿಂದರೂ ನೀರು ಮುಗಿಯುವುದಿಲ್ಲ. ಕೆರೆಗಳು ಎಷ್ಟು ಅಕ ಸ್ಮಾತ್ತಾಗಿ ತುಂಬಿಕೊಳ್ಳುವವೊ ಅಷ್ಟೇ ಅಕ ಸ್ಮಾತ್ತಾಗಿ ಬರಿದಾಗುತ್ತವೆ. ವ್ರ ಅದ್ಭುತ ವಿಜ್ಞಾನಕ್ಕಿನ್ನೂ ಅಗಮ್ಮವಾ ಗಿಯೆ ಇದೆ. ಆದ್ದರಿಂದ ಸ್ವಾಭಾವಿಕವಾಗಿಯೆ ಇದರ ಬಗ್ಗೆ ಅನೇಕ ದಂತಕಥೆಗಳಿವೆ. ಹೆಚ್ಚು ಪ್ರಚಾರವಾಗಿರುವ ಕಥೆ ಇಂತಿದೆ. ದೈವಭಕ್ತ ನಾದ ಒಕ್ಕಲಿಗನೊಬ್ಬ ಒಮ್ಮೆ ಕಾಳನ್ನು ಒಕ್ಕು ತ್ತಿದ್ದಾಗ ಬಿಸಿಲಿನ ತಾಪದಿಂದ ನೀರಡಿಸಿದ. ಸಮೀಪದಲ್ಲೆ ಲ್ಲೂ ನೀರಿರಲಿಲ್ಲ. ತನ್ನ ತಾರುಣ ದಲ್ಲಿ ಅನೇಕ ಸಲ ಈತ ಯಾತ್ರೆಮಾಡಿ ಗಂಗಾ ಸ್ನಾನ ಮಾಡಿ ಬಂದಿದ್ದ ನಾಡ್ನರಿಂದ ತನ್ನ ಈ ಕಷ್ಟಕಾಲದಲ್ಲಿ ಗಂಗಾಮಾತೆಯನ್ನು ಪ್ರಾರ್ಥಿಸಿ ಕೊಂಡ. ಕರುಣಾಮಯಿಯಾದ ಗಂಗಾದೇವಿ ಒಕ್ಕುವುದಕ್ಕಾಗಿ ಎತ್ತುಗಳನ್ನು ಕಟ್ಟಿದ್ದ ಮೇಟಿ ಯಿಂದ ಹೊರಬಂದಳು. ರೈತ ಮತ್ತು ಅವನ ಎತ್ತುಗಳು ಮನದಣಿಯೆ ನೀರು ಕುಡಿ- ದವು. ಈ ಕಂಬವೇ ಮುಂದೆ ಒಂದು ಭವ್ಯವಾದ ಆಲದ ಮರವಾಗಿ ಬೆಳೆಯಿತು. ಚಿಕ್ಕ ಕೆಕೆಯ ದಂಡೆಯಲ್ಲಿರುವ ಆಲದ ಮರವೇ ಈ ಆಲದ ಮರ ವೆನ್ನುತ್ತಾರೆ. ಈ ಚಿಕ್ಕ ಕೆರೆಯಲ್ಲಿಯೇ ಮೊದ ಲಿಗೆ ನೀರು ಕಾಣಿಸಿಕೊಳ್ಳುವುದರಿಂದ ಈ ಕಥೆ ಯನ್ನು ಭಾವುಕರು ನಂಬುವುದರಲ್ಲಿ ಆಶ್ಚರ್ಯ ವೇನೂ ಇಲ್ಲ. ೧೬೬೧ ರಿಂದಲೇ ಈ ಶುಂಡಗಳಿವೆ ಎಂದು ತಿಳಿಯುತ್ತದೆ. ಛತ್ರಪತಿ ಶಿವಾಜಿ ಇಲ್ಲಿ ಮಿಂದು ಪವಿತ್ರನಾದ ಎನ್ನುತ್ತಾರೆ. ಕಳೆದ ನೂರು ವರ್ಷ ಗಳಲ್ಲಿ ಸುಮಾರು ೨೫ ಸಲ ತೆರೆಗಳಲ್ಲಿ ನೀರು ಬಂದಿದೆ. . ನೀರು ಬರುವುದಕ್ಕೆ ನಿಯಮಿತ ಕಾಲವಿಲ್ಲ. ಒಮ್ಮೆ ಬಂದ ಮರುವರ್ಷವೇ ಬಂದರೂ ಬರುವುದು. ೧೮ ವರ್ಷಗಳ ನಂತರ ಬಂದರೂ ಬರಬಹುದು. ನೀರು ೧೬ ರಿಂದ ೬೦ ದಿನಗಳ ವರೆಗೆ ಇದ್ದೆ ದಾಖಲೆಗಳಿವೆ. ಜಲವನ್ನು ಅಪವಿತ್ರ ಗೊಳಿಸಿದರೆ ಅದು ಮಾಯವಾಗುತ್ತ ದೆಂದು ಜನ ಅನ್ನುತ್ತಾರೆ. ಆದ್ದರಿಂದ ಉಳಿ ದೆ ಶ್ಷೇತ್ರಸ್ಥಳಗಳಿಗಿಂತಲೂ ಪ್ರ ಸ್ಥಳ ಹೆಚ್ಚು ಶುಚಿಯಾಗಿದೆ. 2 ಕಾಪಾ ಜೀವನವು ಮಹತ್ವದ್ದಲ್ಲ; ಜೀವನದಲ್ಲಿ ನಾವು ತೋರಿಸುವ ಧೈರ್ಯ-ಸಾಹಸ ಗಳು ಮಹತ್ವದವು. ___ವಾಲೀಪೋಲ" ಒಳ್ಳೇ ರಾಷ್ಟ್ರ ನಿರ್ಮಿತಿಯಾಗಬೇಕಾದರೆ ಒಳ್ಳೊಳ್ಳೇ ವ್ಯಕ್ತಿಗಳು ನಿರ್ಮಾಣ ವಾಗಬೇಕು. ಎ.ಸರ: ರ: ಎಂ, ವಿಶ್ನೇಶ್ಯರಯ್ಯ ಮಾಡಲಿಕ್ಕೆ ಬಂದವರು ಮಾಡುತ್ತಾರೆ. ಮಾಡಲಿಕ್ಕೆ ಬಾರದವರು ಮನಾಸ್ತರಿಕೆ ಮಾಡುತ್ತಾರೆ. ಬನಾರ್ಡ್‌ ಶಾ ಪ್ರಯೋಗಗಳಿಂದ ಸಿದ್ಧವಾದ. .ಹೊಸ ಲಕ್ಷಣ ಶಾಸ್ತ್ರ 1 [| ನಿಮ್ಮ ಧ್ವನಿ: ನೀವೆಂಥನರು ಎಂದು ಹೇಳುತ್ತದೆ ಲ ದನಿಯನ್ನು ಕೇಳಿ ನಿಮ್ಮ ವಯಸ್ಸೆಷ್ಟು, ನಿಮ್ಮ ನಿಲುಎಕೆ ಎತ್ತರವೊ ಗಿಡ್ಡವೊ, ನಿಮ್ಮ ಎಚಾರ-ಪ್ರವೃತ್ತಿ ಅಂತರ್ಮುಖವಾದದ್ದೊ ಬಹಿ 'ರ್ಮುಖವಾದದ್ಕೊ--- ಇತ್ಯಾದಿ ಎಲ್ಲ ವಿಷಯಗ ೫೨ ಳನ್ನು ಹೇಳಬಹುದೆಂದು ನಿಮಗೆ ಗೊತ್ತಿದೆಯೆ? ಈಚೆಗೆ ಹಾರ್‌ವರ್ಡ್‌ ವಿಶ್ವವಿದ್ಯಾಲಯದ ಮನೋವೈಜ್ಞಾನಿಕ ಪ್ರಯೋಗ ಶಾಲೆಯವರು ಮಾಡಿದ ಪರೀಕ್ಷೆಯಿಂದ ಕೇವಲ ನಿಮ್ಮ ಮಾತು ಗಳನ್ನು ಕೇಳಿ ನಿಮ್ಮವೃಕ್ತಿತ್ವವನ್ನು ೯೦ % ಸರಿ ಯಾಗಿ : ವಿವರಿಸಬಹುದು ಎಂದು ತಿಳಿದು ಬಂದಿದೆ. ಅಮೇರಿಕೆಯ ಸಂಯುಕ್ತಸಂಸ್ಥಾನಗಳಲ್ಲಿ ಮತ್ತು ಇಂಗೆಂಡಿನಲ್ಲಿ . ವಿಜ್ಞಾನಿಗಳು ಧ್ವನಿ ಯನು ಸಾಕಷ್ಟು ಅಭ್ಯಾಸ ಮಾಡಿ ಒಬ್ಬನ ಧ್ವನಿ ಕೇಳಿ ಅವನ ಮಾನಸಿಕ ಹಾಗೂ ಶಾರೀ ರಿಕ ರಚನೆಗಳನ್ನು ಗುರುತಿಸಬಹುದೆಂದು ಸಿದ್ಧ ಮಾಡಿದಾ ರೆ. ಈ ಸಿದ್ಧಾಂತದ ಸತ್ಯತೆಯನ್ನು ಕಂಡುಕೊಳ್ಳಲು ಎಯೆನ್ನಾ ವಿಶ್ವವಿದ್ಯಾಲಯದ ಮನೋವೈಜ್ಞಾನಿಕ ಸಂಸ್ಥೆಯವರು ಒಂದು ಪ್ರಯೋಗವನ್ನು ಮಾಡಿದರು. ಭಿನ್ನ ವಯಸ್ಸಿನ, ಭಿನ್ನ ಉದ್ಯೋಗದ, ಭಿನ್ನ ಸ್ವಭಾವದ ಒಂಭತ್ತು ಜನರ ಧ್ವನಿಯನ್ನು ರೇಡಿಯೋ ಸ್ವೇಶನ್ನಿನಿಂದ ಪ್ರಸಾರ ಮಾಡಲಾ ಯಿತು. ಈ ಪ್ರಸಾರದ ಮೊದಲೇ ರೇಡಿಯೋ ಕೇಳುವವರಿಗೆ ಪ್ರಶ್ನಾವಳಿಯ ಒಂದೊಂದು ಕಾಗದ ಕೊಟ್ಟು ಆ ಧ್ವನಿಗಳನ್ನು ಕೇಳಿ ಆಯಾ ಧ್ವನಿಯ ವೃಕ್ತಿಯ ವಯೋಮಾನ, ಪ್ರಕೃತಿ ಮಾನ, ರೂಪ, ಸ್ವಭಾವ, ಉದ್ಯೋಗ ಇತ್ಯಾದಿ ಗಳನ್ನು ತಮಗೆ ತೋಚಿದಂತೆ ಪ್ರಶ್ನಾವಳಿಯಲ್ಲಿ ಬರೆಯಬೇಕೆಂದು ಹೇಳಲಾಗಿತ್ತು. ಈ ರೀತಿ ರೇಡಿಯೋ 8ೇಳುವವರಿಂದ ತುಂಬಲ್ಬಟ್ಟಿ ಪ್ರಶ್ನಾವಳಿಯ ಫಾರ್ಮುಗಳನ್ನು ವಿಶ್ವವಿದ್ಯಾ ಲಯ ತರಿಸಿಕೊಂಡಿತು. ಪ್ರಸಾರವಾದ ಧ್ವನಿಯ ಜನರಲ್ಲಿ ಒಬ್ಬಳು ಸೈನೋಗ್ರಾಫರಳಾಗಿದ್ದಳು. ಅವಳ ವಯಸ್ಸು ೨೭; ಐರಡನೇ ವ್ಯಕ್ತಿ ಕಾಲೇಜ್‌ ಪ್ರೊಫೆಸರ್‌, ವಯಸ್ಸು ೪೮; ಮೂರನೆಯವ ಹೋಟಿಲ್‌ ಮಾಲಕ, ವಯಸ್ಸು ೫೩; ನಾಲ್ಕನೆಯಾತ ಪಾದ್ರಿ, ವಯಸ್ಸು ೫೮; ಐದನೇ ವ್ಯಕ್ತಿ ಒಬ್ಬ ಮಾಧ್ಯಮಿಕ ಶಾಲಾ-ಶಿಶ್ಷಕ, ವಯಸ್ಸು ೩೯; ತ್ತ ಟ್‌ ಆರನೆಯವಳು ಒಬ್ಬ ಮಹಿಳೆ, ಗಣಿತಜ್ಞಳು, ವಯಸ್ಸು ೪೬; ಏಳನೇ ವ್ಯಕ್ತಿ ಒಬ್ಬ ಟ್ಯಾಕ್ಸಿ ಡ್ರೈವರ್‌, ವಯಸ್ಸು ೩೦; ಎಂಟನೇ ಒಂಬತ್ತನೆ ಯವರು ಒಬ್ಬ ೧೨ ವರ್ಷದ ಹುಡುಗ ಮತ್ತು ೧೪ ವರ್ಷದ ಹುಡುಗಿ. ಒಟ್ಟಿಗೆ ೨೭೦೦ ಜನರು ತಮ್ಮ ಊಹೆಗಳನ್ನು ಫಾರ್ಮುಗಳಲ್ಲಿ ಬರೆದು ಕಳಿಸಿದ್ದರು. ಈ ಫಾರ್ಮುಗಳನ್ನು ಪರೀಕ್ಷಿಸಿದಾಗ ಬಹಳಷ್ಟು ಉತ್ತರಗಳು ತಕ್ಕಮಟ್ಟಿಗೆ ಸರಿಯಾಗಿರುವುದು ಕಂಡುಬಂತು. ೨೭ ವರ್ಷದ ಸೈನೋಗ್ರಾಫರಳ ವಯಸ್ಸನ್ನು ಬಹಳ ಜನರು ೨೬ ಎಂದು ಬರೆದಿದ್ದರು. ೩೯ ವರ್ಷದ ಶಿಕ್ಷಕನ ವಯಸ್ಸನ್ನು ೩೮ ಎಂದು ಬರೆ ದಿದ್ವರು. ಹುಡುಗನ ವಯಸ್ಸು ಬರೆಯುವಾಗ ಮಾತ್ರ ಅನೇಕರು ೨ ವರ್ಷ ಹೆಚ್ಚು ಹೇಳಿದ್ದರು. ೪೫ ರ ಮುಂದಿನವರ ವಯಸ್ಸು ರ ' ಸರಿಯಾಗಿ ಊಹಿಸಲ್ಪ ಡಲಿಲ್ಲ. ಇದರಿಂದ ಪ ಕರು ಮಧ್ಯ ವಯಸ್ಸಿ ನ ವರೆಗೆ ಅವನ ಸತ್ತ ಅವಳ ವಯಸ್ಸನ್ನು. ಧ್ವನಿ ಕೇಳಿ ಊಹಿಸ- ಬಹುದು. ಇಳಿ ವಯಸ್ಸುಗುತ್ತ ಹೋದಂತೆಲ್ಲ ಧ್ವನಿಯಿಂದ ಅಷ್ಟು ಸ್ಪಷ್ಟವಾಗಿ. ವಯೋಮಾನ ವನ್ನು ಹೇಳಲಿಕ್ಕಾಗದು. ಯಾಕೆಂದರೆ ಮುಪ್ಪಾ ದಂತೆ ವ್ಯಕ್ತಿಗಳ ಧ್ವನಿಯಲ್ಲಿ ಸ್ಥ ಷ್ಟ 011 ಯಾಗುವುದಲ್ಲವೆಂದು ವಿಜಾ ಶನಿಗಳು ಕಿರ್ಣಯಿ ಸಿದರು. ಸ್ವಭಾವ ಮತ್ತು ಶರೀರರಚನೆ ಬಗ್ಗೆ ನೀಡ ಲಾದ ಅನುಮಾನಗಳು ಬಹುಮಟ್ಟಿ ಗೆ ಸರಿಯಾ- ಗಿದ್ದವೆಂದು ಮನೋವಿಜ್ಞಾ ಛು ಕಂಡು ಕೊಂಡರು. ಟ್ಯಾಕ್ಸಿ ಡೈ ವರ್‌. ಮತ್ತು ಕೊನೆಯ ಎರಡು ಹುಡುಗ ಬಗ್ಗೆ ಕೊಟ್ಟಿ ಅನುಮಾನಗಳು ಮಾತ್ರ ಸ್ವಲ್ಪ ತಪ್ಪಿ ಧ್ರವ ಅಷ್ಟೇ. ಕೇಡಿಯೋನಲ್ಲಿ ಯಾರೊಬ್ಬ ರು ಮಾತಾ ಡಿದ ನ್ನ್ನ ಫೇಳಿ ಅವರ. ಉದ್ಯೋಗ ಇಂಥದೇ ಇರಬೇ ಕೆಂದು ನಿರ್ಣಯಿಸುವುದು ಆಶ್ಚ ರ ವೇ ಅಲ್ಲವೆ? ನಿಮ್ಮ ಧ್ವನಿ: ನೀನೆಂಥವರು ಎಂದು ಹೇಳುತ್ತದೆ ೫೩ ಸುಮಾರು ನಃ ಜನರು ಪ್ರೊಫೆಸರನ ಬಗ್ಗೆ "ವಾರ್ಷಿಕ ಪ್ರಮಾಣದ ಮೇಲೆ ದುಡಿಯುವ ವ್ಯಕ್ತಿ' ಜ್‌ ಅನುಮಾನ ಮಾಡಿದ್ದರು. "ನೂರಕ್ಕೆ ಸುಮಾರು ೨೭ ರಿಂದ ೩೫ ರ ವರೆಗೆ ಜನರು ಗಣಿತಜ ಳನ್ನು, ಹೋಟಿಲ್‌ ಮಾಲಿಕ ನನ್ನು, ಪಾದಿ ದ್ರಿಯನ್ನು, ಶಾಲಾ ಶಿಕ್ಷಕನನ್ನು . ಸರಿ ಯಾಗಿ ಊಹಿಸಿದ್ದರು. ಟ್ಯಾಕ್ಸಿ ಡೈವರನ ಉದ್ಯೋಗವನ್ನು ೨,೭೦೦ ಜನರಲ್ಲಿ ೨,೦೦೦ ಜನರು ಸರಿಯಾಗಿ ಗುರುತಿಸಿದ್ದರು. ಆದರೆ ಸೈನೋಗ್ರಾಫರಳೊಬ್ಬಳ ವಿಷಯದಲ್ಲಿ ಮಾತ್ರ ೯೩% ಜನರ ತರ್ಕ ತಪ್ಪಾಗಿತ್ತು. ಆದರೆ ಅವಳ ಸ್ವಭಾವ ಮತ್ತು.ಶರೀರ ಸೌಷ್ಠವದ ಬಗ್ಗೆ ಚಾಚೊ ತಪ್ಪದಂತೆ ನಿರ್ಣಯಿಸಿದ್ದರು. ವಯಸ್ಸಿನಲ್ಲಿ ಒಂದೇ ವರ್ಷದ ಅಂತರ ಉಳಿಸಿದ್ದರು ಅಷ್ಟೇ ! ಈ ಪ್ರಯೋಗದಲ್ಲಿ ಭಾಗ ವಹಿಸಿದ ರೇಡಿ- ಯೋ ಕೇಳುವ ಜನರಲ್ಲಿ ಸಾಕಷ್ಟು ಜನರು ಪೂರ್ಲ ಕುರುಡರಾಗಿದ್ದರು. ಮತ್ತು ಸರಿಯಾದ ಉತ್ತರಗಳನ್ನು ಕಳಿಸಿದವರಲ್ಲಿ ಬಹುಶಃ ಕುರು. ಡರೇ ಹೆಚ್ಚಾಗಿದ್ದರು. ಇದಕ್ಕೆ ಕಾರಣ ಅವರಿಗೆ ಕಣ್ಣಿಲ್ಲದಿರುವುದೇ. ಕಣ್ಣಿಲ್ಲದ್ದರಿಂದ ಕಿವಿ. ಮೊದಲಾದ ಉಳಿದ ಜ್ಞಾ 'ನೇಂದ್ರಿ ಯಗಳು ಅವರಲ್ಲಿ ಹೆಚ್ಚು ಚುರುಕಾ ಗಿರಿತ್ತವೆ. ಗ ವಿಶ್ಯವಿದ್ಯಾಲಯದ ಎಜ್ಞಾನಿ ು "ಧ್ವನಿಯಿಂದ ಮನುಷ್ಯನ ಗುಣ- ರೂಪಗ- | ಪರಿಕ್ಷಿಸುಪ ಇನ್ನೊಂದು ಪ್ರಯೋಗ ಮಾಡಿದ್ದರು. ಅದು ಚ ಮಾರ್ಮಿಕವಾ ಗಿತ್ತು. " ಧ್ವನಿಯನ್ನು ಗುರುತಿಸುವವರಿಗೆ' ಅಲ್ಲಿ ಮಾತಾಡುವ ಮನುಷ್ಯ ನ ಮನಃಸ್ದಿ ತಿ ಉಲ್ಲಾಸ ದಲ್ಲಿದೆಯೋ ಬಿನ್ನವಾಗಿದೆಯೊ, ಉದ್ದಾ ಮವಾ ಗಿದೆಯೋ ಅಥವಾ ಪೋಕೀ ಆಗಿದೆಯೋ ಎಂದೂ *ೇಳಲಾಗಿತ್ತು. ೯೧% ಉತ್ತರಗಳು ಸರಿಯಾಗಿದ್ದವು. ಡೀ ಪಾ ವಿಶ್ವವಿದ್ಯಾಲಯದವರೂ ಒಂದ: ೫% ಕಸ್ತೂರಿ, ಜುಲೈ ೧೯೬೧ ಪ್ರಯೋಗವನ್ನು ಮಾಡಿದರು. ಭಾಷಣದ ಮಾದರಿಯಲ್ಲಿ ಕೆಲವರ ಧ್ವನಿಯನ್ನು ಪ್ರಸಾರ ಗೊಳಿಸ ಸಲಾಗಿತ್ತು. ಮತ್ತು ವಿದಾ ರ್ಥಿಗಳಿಗೆ ಅವರ ಶರೀರ ಕಚನೆಯ ಬಗ್ಗೆ ಕೇಳಲಾಗಿತ್ತು. ಆಗ ಧ್ವನಿಯಿಂದ ಮನುಷ್ಯ ನ ಎತ್ತರ, ಅಗಲ- ಮೊದಲಾದ ಶಾರೀರಿಕ ವೈಷಮ್ಯ ಗಳನ್ನು ನಿರ್ಣ ಯಿಸುವುದು ಸಡಿಸಂದು ಜಗ ಪ್ರ ಮಾಣಬದ್ಧವಾಗಿ ಬೆಳೆದ ಶರೀರದವರನ್ನು ಧ್ವನಿಯಿಂದ ಹಾಗೆಂದು ಗುರುತಿಸುವುದು ಮಾತ್ರ ಅಸಾಧ್ಯವೆನಿಸಿತು. ಎತ್ತರ ನಿಲುವಿಕೆಯುಳ್ಳ ವ ಬಡಕಲಾಗಿದ್ದಕೆ ಅವರ ಸ ರ ಗಿಡ್ಡ ದಪ್ಪ ಮನುಷ್ಯನ ಸ್ಮ ಸ್ವರಕ್ಕಿ ತ ತೀರ ಭಿನ್ನವಾಗಿದ್ದು. ಈ ಭಿನ್ನತೆ ಸನ ಲೆ ಒಡೆದು ಕಾಣುವಷ್ಟು ಸ್ಟ ಷ್ಟ ವಾಗಿುಕ್ತ ಚ ಪ್ರ ಮಾಣಬದ್ಧ ಶರೀ ರದವರ ಸ ಸೆ “ಮೇಲಿನ ಇಬ್ಬ ಊಟ 'ಭಿನ್ನವಾಗಿರುತ್ತ ಜುಂ ಡೀ ಪಾ ಪ್ರಯೋಗದಲ್ಲಿ ಸ್ಟಿರವಾಯಿತು. ನಮ್ಮ ಮಾತಿನಲ್ಲಿ ನಮ್ಮ ಮನಸ್ಸು ಎಷ್ಟೊಂದು ವ ಕ್ತವಾಗಿರುತ್ತದೆ. ಎಂಬದನ್ನು ಶಾಸ್ತ್ರಿ ಯವಾಗಿ ಸಕ್ಲಾ ಇನ್ನೂ ಸಾಧ್ಯವಾಗಿಲ್ಲ. ಆದಕೆ ಈ ಪ್ರಯೋಗಗಳಿಂದ, ಮಾತಾಡುವ ವ್ಯಕ್ತಿಯ ಮಾತು ಸತ್ಯವಾಗಿದೆಯೊ ಸುಳ್ಳಾಗಿ ದೆಯೊ ಎಂಬದನ್ನು ಅವನ ಮಾತಿನ ಧ್ವನಿಯಿಂದ ಕಂಡುಕೊಳ್ಳಬಹುದೆಂಬುದು ಸಿದ್ಧವಾಗಿದೆ. ಡೀ ಪಾ ವಿಶ್ವವಿದ್ಯಾಲಯದ ಎದ್ಯಾರ್ಥಿ ಗಳಿಗೆ ಮರೆಯಲ್ಲಿ ನಿಂತು ಮಾತಾಡಿದವರ ಮಾತು ನಿಜವೊ ಸುಳ್ಳೋ ಎಂಬುದನ್ನು ಬರೆ ಯಲು ಹೇಳಲಾಗಿತ್ತು. ಮರೆಯಲ್ಲಿ ನಿಂತವರು "ನಾನು ಹಸಿರು ಟೈ ಸಟ್ಟಿದ್ದೇನೆ' ಅಥವಾ "ನನ್ನ ಹೆಸರು ಫ್ರೆಡ್‌' ಅಥವಾ "ನಾನು ಹ್ಯಾಮ್‌ (ಹಂದಿಯ ಮಾಂಸದ ಅಡಿಗೆ) ಮತ್ತು ತತ್ತಿ ಗಳನ್ನು ಮುಂಜಾನೆ ತಿಂಡೆನು' ಇತ್ಯಾದಿಯಾಗಿ ಹೇಳುತ್ತಿದ್ದರು. ಸತ್ಕ ಅಥವಾ ಸುಳ್ಳುಎಂದು ಬರೆದ ಬಹುತರ ಊಹೆಗಳು ಸರಿಯಾಗಿದ್ದವು. ಪುರುಷರಿಗಿಂತ ಸಿ ಸ್ತ್ರೀಯರೇ ಹೆಚ್ಚು ಸರಿಯಾಗಿ ಉತ್ತರಿಸಿದ್ದು ಇಲ್ಲಿ ಕಂಡುಬಂದಿತು. ಈ ಪ್ರಯೋಗದಲ್ಲಿ ಗೊತ್ತಾದ ಇನ್ನೊಂದು ಸಂಗತಿ ಎಂದರೆ, ಸ್ತ್ರೀಯು ಸುಳ್ಳುಹೇಳಿದರೆ ಅವಳ ಧ್ವನಿ ಸುಳ್ಳು ಹೇಳುವ ಪುರುಷನ ಧ್ವನಿಯಷ್ಟು ಬದಲಾ ಗುವುದಿಲ್ಲ ಎಂಬುದು. ಮನೋವಿಶ್ಲೇಷಣೆಯಿಂದಲೇ ತಿಳಕೊಳ್ಳಬು ಹುದಾದ ಹಲವಾರು ಸಂಗತಿಗಳನ್ನು ಎಷ್ಟೋ ಸಲ ಧ್ವನಿಯಿಂದಲೇ ಗುರುತಿಸಬಹುದು ಎಂದ, ಮನೊ (ವಿಜ್ಞಾನಿಗಳ ಅಭಿಪ್ರಾಯವಾಗಿದೆ ಉದಾಹರಣಾರ್ಥವಾಗಿ ಓಹಿಯೋದ ಕೆಂಟ್‌- ಸ್ಟೇಟ್‌ ಕಾಲೇಜಿನ ವರು ಕರ್ಕಶ ಕಂಠದವರು ಬಹುಶಃ ನರಗಳ ಬೇನೆಯಿಂದ ಬಳಲುವವರಾಗಿ ರುವ ಸಂಭವವಿದೆ ಎಂದು ಕಂಡುಹಿಡಿದಿದ್ದಾರೆ. ಕೇಳಲು ಹಿತವಾದ ಕಂಠವಿರುವ ನೂರಾರು ಸ್ತ್ರೀ- ಪುರುಷರನ್ನು ಪರೀಕ್ಷಿಸಿ ಅಂಥವರು ಹೊಂದಿ ಕೊಳ್ಳು ವ ಸ್ವಭಾವದವರಾಗಿರುತ್ತಾರೆ ಎಂದು ಸಿದ್ಧ ಮಾಡಿದ್ದಾ ರೆ. ಕರ್ಕಶಸ ಓರದವರು ಸಾಧಾ- ರಣವಾಗಿ ಮೂರು ಗಟ ಪ್ರಕೃ ತಿಯವ ರಾಗಿರುತ್ತಾ ಕೆಂದು ಕಂಡಿದೆ. ೧) `ಒಿಸುಮಾತಿ ನವರು. ೨) ಮೂಗಿನಿಂದ ಮಾತಾಡುವವರು ಮತ್ತು ೩) ಕಂಚಿನಂತೆ ಕರ್ಕಶಧ್ವನಿ ಇರು- ವವರು... ಮೂಗಿನಿಂದ ಮಾತಾಡುವವರು ಸಹಸಾ ಅಸ್ಲಿರ ಮನಸ್ಸಿನವರಿರುತ್ತಾರೆಂದು ಕಂಡುಬಂದಿದೆ. ಧ್ವನಿಯಿಂದಲೇ ಮನುಷ್ಯನ ಸ್ವಭಾವ ಮತ್ತು ಮನೋವೃತ್ತಿಗಳನ್ನು ಗುರುತಿಸುವುದು ಪ್ರವೀಣ ರಿಗೆ ಎಷ್ಟು ಉಪಯುಕ್ತವಾಗಬಹುದೊ ಅಷ್ಟೇ ಸಾಮಾನ್ಯರಿಗೂ ಅವರ ಸುತ್ತಿನವರ ಸ್ವಭಾವ ವನ್ನು ಅರಿಯಲು ಉಪಯುಕ್ತವಾಗುವುದು. » ಮ್‌ ಬು ನಿಮ್ಮ ಶಬ್ದ ವಂಂಖರಿತ (ಅ) ಮೋರೆಯ ಚರ್ಮ (ಆ) ಸುಲ- ಕ್ಷಣ (ಇ) ನುಂಗಿದ (ಈ) ಶಬ್ದಮಾಡುವ ಉಪೇತ (ಅ) ಒಡಗೂಡಿದ (ಆ) ಶೂನ್ಯ (ಇ). ತಿರಸ್ವರಿಸಿದ (ಈ) ಶತ್ರು ಅಸೇತ (ಅ) ಬಯಸಿದ್ದು (ಆ) ಹೊರಟುಹೋದ (ಇ) ಸೇರಿದ (ಈ) ಅಪಕಾರಿ ಅಧ್ಯಾಹಾರ (ಅ) ಹೊಟ್ಟೆತುಂಬ ಊಟ (ಆ) ಕಳವು (ಇ) ಮಾಲೆ (ಈ) ಒದಗಿಸುವುದು ಇಮರು (ಅ) ಹಿಡಿ (ಆ) ಆವಿಯಾಗು ಆಕ್ರಮಿಸು (ಈ) ಕಹಿ ತಂದಿ ೨ (ಅ) ಆಯಾಸ (ಆ) ತಂತಿ (ಇ) ವಾದ್ಯ (ಈ) ಕುಯುಕ್ತಿ (ಇ) | ೧೦. ೭. ೧೧ ಭಾಂಡಾರ ಬೆಳೆಯಲಿ ಪಬ್ದಭಾಂಡಾದವು ಹಣದ ಭಾ೦ಡಾಶಕ್ತಿಂತಲೂ ಅಮೂಲೃವಾನಿದೆ ಇಲ್ಲಿ ಪ್ರತಿ ತಿಂಗಳು ಕೆಲವೆ ಶಬ್ದಗಳನ್ನು ಪರಿಚಯ ಮಾಡಿ ಕೊಡೆಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟದ್ದು, ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ, ನಿಮಗೆ ಸರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ. ಆ ಮೇಲೆ ಇದರ ಬೆನ್ನಿನ ಪುಟ ನೋಡಿರಿ, ಅಲ್ಲಿ ಸರಿಯಾದ ಆರ್ಧಗಳನ್ನು ವಿವರಿಸಿದೆ. ಸಾಧರ್ಮ್ಮ್ಮ (ಅ) ತನ್ನ ಮತ (ಆ) ಸಹಾಯ (ಇ) ಸಳಗಿಸುವಿಕೆ (ಈ) ಅದೇ ಗುಣವಿರುವಿಕೆ ಅಭ್ಯರ್ಥಿ (ಅ) ತುಂಬಾ ಸಂತೋಷ (ಆ) ಹಣ ಗಾರ. (ಇ) ಬೇಡಿಕೊಳ್ಳುವವ (ಈ) ನಿರೋಧಿ ವಿಸೃಸ (ಅ) ಜಾರಿದ (ಆ) ಸೋರಿದ ಮೀರಿದ (ಈ) ಕಾಡಿದ (ಇ) ನಿಡಂಬನೆ (ಅ) ಅಹಂಕಾರ (ಆ) ತೊಡಕು (ಇ) ಅಣಕ (ಈ) ವ್ಯಭಿಚಾರ ಪರಿವ್ರಾಜಕ (ಅ) ರತ್ನವ್ಯಾಪಾರಿ (ಆ) ಸಂನ್ಯಾಸಿ (ಇ) ಚಕ್ರವರ್ತಿ (ಈ) ಆಡಳಿತಪಟು ದಂದುಗ (ಅ) ಪೆಟ್ಟಿಗೆ (ಆ) ಕಾಲ್ಫಳೆ ತೊಡಕು (ಈ) ಪಲ್ಲಕಿ (ಇ) " ಶಬ್ದಭಾಂಡಾರದ ಸರಿಯಾದ ಅರ್ಥಗಳು ಮುಖರಿತ (ಈ) ಶಬ್ದಮಾಡುವ, ಸಶಬ್ದ, ಬಾರಿಸಲ್ರಡುವ. ಉದಾ-- ಗಂಟ ವಾದ್ಯ, ನಗಾರಿಗಳಿಂದ ವಾತಾ- ವರಣ ಮುಖರಿತವಾಗಿತ್ತು. [ಸಂ] ಉಪೇತ (ಅ) ಒಡಗೂಡಿದ, ಹೊಂ- ದಿದ; ಸಮೀಪಿಸಿದ... ಉದಾ-- ಸಕಲ ಗುಣೋಪೇತನಾದ ವ್ಯಕ್ತಿ. [ಸಂ ಉಪ- ಹತ್ತಿರ, ಇತಇಎ ಹೋದ] ಅಸೇತ (ಆ) ಹೊರಟುಹೋದ, ಬಿಟ್ಟು ಹೋದ; ಮುಕ್ಕ; ವಿಹೀನ. ಉದಾ-- ದುಃಖದಿಂದ ಅಪೇತವಾದ ಜೀವನ ಯಾರಿಗೂ ಲಭ್ಯವಲ್ಲ. ದೂರ, ಇತಇ ಹೋದೆ] [ಸಂ. ಅಪ ಅಧ್ಯಾಹಾರ (ಈ) ಬಿಟ್ಟಿದ್ದನ್ನು ಒದಗಿ ಸುವುದು, ಪೂರೈಸುವುದು ; ಊಹುಸಿ ಕೊಳ್ಳುವುದು. ಉದಾ-- ಅನೇಕ ಶಬ್ದ ಗಳನ್ನು ಅಧ್ಯಾಹಾರ ಮಾಡಿಕೊಂಡರೆ ಮಾತ್ರ ವ್ವ ವಾಕ್ಯದ ಆರ್ಥವಾದೀತು. [ಸಂ. ಅಧಿ ಎ ಮೇಲೈ, ಆ--ಹಾರ ಇ ತರು ವಿಕೆ] ಇಮರು (ಆ) ಕುದಿದು ಆವಿಯಾಗು, ಒಣಗು, ಇಂಗು; ಮಾಯು,; ಕ್ಷೀಣ ವಾಗು. [ಕನ್ನಡ] ತಂದ್ರಿ (ಅ) ಆಯಾಸ; ಮೈಗಳ್ಳತನ; ತೂಕಡಿಸುವಿಕೆ, ಸರಿಯಾಗಿ ಎಚ್ಚರವಿಲ್ಲ ದಿರುವುದು. [ಸಂ.] ಸಾಧರ್ಮ (ಈ) ಅದೇ ಗುಣವಿರು ವಿಕೆ, ಅದೇ ಧರ್ಮನವಿರುಪಿಕೆ. ಉದಾ-- ಅವನಿಗೂ ಅವಳಿಗೂ ಅನೇಕ ಸಾ- ಧರ್ಮಗಳಿವೆ ಅಂದರೆ ಇಬ್ಬರಲ್ಲಿಯೂ ಸಮಾನ ಗುಣ ಸ್ವಭಾವಗಳಿವೆ. [ಸಂ, ಸಧರ್ಮ- ಸಮಾನಗುಣ ಎಂಬುದರಿಂದ] ೫೬ ಳ. ೧೦, ೧೧. ೧೨. ಅಭ್ಯರ್ಥಿ (ಇ) ಬೇಡಿಕೊಳ್ಳುವವ, ಕೇಳಿಕೊಳ್ಳುವವ, ಅರ್ಜಿದಾರ, ಬಯ- ಸುವವ, [ಸಂ] ನಿಸ್ತಸ್ತ (ಅ) ಜಾರಿದ, ಉದುರಿದ್ಕ ಕೆಳಗೆ ಬಿದ್ದ; ದುರ್ಬಲ, ನಿತ್ರಾಣ. ಉದಾ-- ಅವಳ ಪಿಸ್ರಸ್ತವಾದ ವಸ್ತ್ರ- ಗಳನ್ನು ನೋಡಿ, [ಸಂ. ವಿ- ವಿಶೇಷ ವಾಗಿ ಸ್ಪಸ್ತ- ಬಿದ್ದ] ನಿಡಂಬನೆ.: (ಇ) ಅಣಕ, ಸೋಗು ಮಾಡುವುದು, ನಕಲಿ; ಗೇಲಿ ಮಾಡು ವುದು; ಮೋಸ. ಉದಾ-- ಇದೊಂದು ವಿಧಿಯ ವಿಡಂಬನೆ ಅಂದರೆ ಅದೃಷ್ಟದ ಗೇಲಿ. [ಸಂ.] ಪರಿವ್ರಾಜಕ (ಆ) ಸಂನ್ಯಾಸಿ, ಬೈರಾಗಿ; ಒಂದೇ ಕಡೆ ನಿಲ್ಲದೆ ಯಾವಾಗಲೂ ಸಂಚರಿಸುತ್ತಿರುವವ. [ಸಂ. ಪರಿಷ ವೃಜಎತೆರಳು ಎಂಬುದ ಸುತ್ತಲೂ, ವ್ರ ರಿಂದ] ದಂದುಗ (ಇ) ತೊಡಕು, ಗಲಿಜಲಿ; ತೊಂದರೆ, ಉಪದ್ರವ, ಪೀಡೆ. [ಕನ್ನಡ] ನಿಮ್ಮ ಶಬ್ದಶಕ್ತಿಯ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ. ೬-೮ ಸರಿಯಿದ್ದರೆ ೬... ಸಾಧಾರಣ ಕ್ಷಾಟಾಗಿರಿ 13೫ ಸ ಉತ್ತಮ ೧೧--೧೨ ? ಟ್‌ ಅತ್ಯುತ್ತಮ ತ್ತ ್ಯೌ ಕ್ಷ ನಿಮ್ಮ ಕಣ್ಮಿಂದ ಅನ್ಯರು ನೋಡಬಹುದು ! ಕಿನ ಬಾಂಕುಗಳು ನ ಸ ಡೇವಿಡ್‌ ಗುನ್‌ಸ್ಟನ್‌ ಶಾ ಹಾರ ಸಷಾರ್ಥತಾರ್ವಾ 'ಔಕ್ಕೂಬ್ಬರ ದೃಷ್ಟಿಯಿಂದ ನೋಡು ಎಂಬ ಮಾತು ಇಂದು ಬರಿ ಅಲಂಕಾರ ವಾಗಿರದೆ ಅಕ್ಷರಶಃ ವಾಸ್ತವವಾಗಿದೆ. ಇನ್ನೊಬ್ಬರ ಕಣ್ಣಿನ ಒಂದಂಶವನು ತನ್ನ ಕಣ್ಣಿಗೆ “ ಕಸಿ” ಮಾಡಿಸಿಕೊಂಡು ಇಂದು ಕುರುಡನು ಕಣ್ಣು ಪಡೆಯ ಬಹುದಾಗಿದೆ. ಒಂದೂವರೆ ಶತಮಾನದ ವೈದ್ಯಕೀಯತಪನಸ್ಕೆ ಬಲುಗಾಲದ ಒಂದು ಕನ್ನ ಸನ್ನು ನನಸು ಮಾಡಿದೆ. ಸಂಗಡಲೇ ಪ್ರತಿಯೊಬ್ಬನಿಗೂ ಅದಿಂದು ಇತಿಹಾಸ. ದಲ್ಲಿ ಎಂದೆಂದೂ ಇದ್ದಿಲ್ಲದ ಪರೋಪಕಾರದ ಅವಕಾಶವೊದಗಿಸಿಕೊಟ್ಟಿದೆ ನಾವು ಇಹಲೋಕ ತ್ಯಾಗ ಮಾಡುವಾಗ ನಮ್ಮ ಕಣ್ಣನ್ನು ಇನ್ನೊಬ್ಬರಿಗೆ ದಾನ ಮಾಡಿ ಅವರ ಕುರುಡುತನವನ್ನು ನಿವಾರಿಸಿ ಪುಣ್ಯ ಸಂಪಾದಿಸಬಹು ದಾಗಿದೆ. ದೃಕ್‌ಪಟಲದ ಸಸಿ ಎಂದು ಈ ಶಸ್ತ್ರಕ್ರಿಯೆಗೆ ಹೆಸಕು. ದೃಕ್‌ಪಟಲವೆಂ- ದಕೆ ನಿಮ್ಮ ಕಣ್ಣುಗುಡ್ಡೆಯ ಮೇಲಿರುವ ಪಾರದರ್ಶಕ ಪರೆ. ಅದರ ಮೂಲಕ ಹೊರಗಿನ ಪ್ರಕಾಶ ಒಳ ಸೇರುವುದರಿಂದಲೇ ನಮಗೆ ಕಣ್ಣು ಕಾಣಿಸುತ್ತದೆ, ಆದರೆ ಅದರ ಮೇಲೆ ಪಕೆ ಮೂಡಿಯೋ ಅಥವಾ ಗಾಯವಾಗಿಯೋ ಇದಕೆ ದೃಷ್ಟಿ ಮಂದವಾಗುತ್ತದೆ ಇಲ್ಲವೆ ಪೂರ್ತಿ ಕುರುಡಾಗುತ್ತದೆ. ನ ನಮ್ಮ ಶರೀರವು ಬೇರೆ ಶರೀರಗಳಿಂದ ಯಾವ ಅಂಶವನ್ನು ಕಸಿ ಮಾಡಿ ದರೂ ಅದನ್ನುತೆಗೆದುಕೊಳ್ಳು ವುದಿಲ್ಲ. ಪ್ಲಾಸ್ಟಿಕ್‌ ಸರ್ಜರಿಯಲ್ಲಿ ಕೂಡ ಒಂದು ಕಡೆಯ ಚರ್ಮ ವನ್ನು ಬೇಕೆ ಕಡೆಗೆ ಹಚ್ಚ ಬೇಕಾದರೆ ನಂನಮ್ಮ ಸ್ವಂತಚರ್ಮವನ್ನೆತೆಗೆದುಕೊಳ್ಳಬೇಕಲ್ಲದೆ ಪರರ ತೊಗಲು ನಡೆಯುವುದಿಲ್ಲ. ಆದರೆ ಸುದ್ಯೆವದಿಂದ ದೃಟ್ಟ ಪಟಲವೊಂದು ಮಾತ್ರ ಇದಕ್ಕೆ ಅಪವಾದ ವಾಗಿದೆ. ಒಬ್ಬ ಮನುಷ ನ ದೃಷ್ಟಿಪಟಲವನ್ನು ಇನ್ನೊಬ್ಬನ ಸಣ್ಣಿಗೆ ಸರಿಯಾಗಿ ಕಸಿ ಮಾಡಿದರೆ ಅದು ಬೆಳೆದು ಸುತ್ತಲ ಭಾಗಗಳೊಡನೆ ಕೂಡಿ ೩ 5-8 ೫೪ ಕಸ್ತೂರಿ, ಜುಲೈ ೧೯೬೧ ಕೊಂಡು ಜಿಳೆದು ರೋಗಿಗೆ ಪುನಃ ಕಣ್ಣು ಕೊಡು ತ್ತದೆ. ಈ ಶಸ್ತ್ರಕ್ರಿಯೆ ಸೇಕಡಾ ೬೦ ರಿಂದ ೯೦ ರಷ್ಟು ಜನರಲ್ಲಿ ಯಶಸ್ವಿಯಾಗಿದೆ; *ೆಲವರಲ್ಲಿ ಮೊದಲೇ ಆದ ಕೋಗ ಅಥವಾ ಅಪಘಾತದಿಂದ ಕಣ್ಣಿನ ಇತರ ಭಾಗಗಳಿಗೆ ಧಕ್ಕೆಯಾಗಿದ್ದರೆ ಪೂರ್ತಿ ದೃಷ್ಟ ಮರಳದಿದ್ದರೂ ಪರರ ಸಹಾಯ ಎಲ್ಲದೆ. ಓಡಾಡಲು ಸಾಧ್ಯವಾಗುವಷ್ಟಂತೂ ಸುಧಾರಣೆಯಾಗುತ್ತದೆ. ಇದಕ್ಕಿರುವ ಒಂದೇ ಒಂದು ಅನಿವಾರ್ಯ ಕರಾ ಕಿಂದಕೆ, "ದಾನ ಬಂದ” ದೃಕ್‌ಪಟಲ ಸರಿಯಾ- ಗಿರಬೇಕು; “ದಾನಿ” ಸತ್ತು ಕೆಲ ತಾಸುಗಳೊಳಗೆ ಅದನ್ನು ತೆಗೆದು ಶೀತಕಪಾಟದಲ್ಲಿ ಕಾಪಾಡಿ ಆದಷ್ಟು ಬೇಗನೆ ರೋಗಿಯ ದೃಷ್ಟಿಗೆ ಅದನ್ನು ಕಸಿ ಮಾಡಬೇಕು. ಒಬ್ಬರ ಕಣ್ಣಿನ ಪಟಿಲವನ್ನು ಕತ್ತರಿಸಿ ಇನ್ನೊ ಬ್ಬರ ಕೆಟ್ಟುಹೋದ ಪಟಲದ ಸ್ಥಾನದಲ್ಲಿ ಕಿ ಮಾಡಬಾರದೇಕೆ ಎಂಬ ಪ್ರಶ್ನೆಯನ್ನು ಮೊದಲು ಪ್ರಸ್ತಾವಿಸಿದವನು ಬ್ರಿಟಿ೨* ವಿಜ್ಞಾನಿ ಇರಾ- ಸ್ಮಸಿ ಡಾರ್ವಿನ್‌... ೧೭೯೪-೯೬ ರಲ್ಲಿ ಅವನು ತನ್ನ ಸೂಚನೆಯನ್ನು ಮಂಡಿಸಿದ ಬಳಿಕ ಬಹಳ ಕಾಲ ಮೊಲ, ನಾಯಿ, ಕುರಿ, ಹಂದಿ ಮತ್ತು ಒಮ್ಮೊಮ್ಮೆ ಜಿಂಕೆಯ ಕಣ್ಣಿನ ಪಟಲಗಳನ್ನು ಮಾನವನ ದೃಷ್ಟಿಗೆ ಇಸಿ ಮಾಡುವ ವಿಫಲ ಪ್ರಯತ್ನಗಳಾದವು. ದೃಕ್‌ಪಟಲದ ಕಸಿಯನ್ನು ಮೊಟ್ಟಮೊದಲು ಫ್ರಾನ್ಸ್‌ ರೇಸ್ನರನೆಂಬ ಸರ್ಚನ್‌ ೧೮೧೮ ರಲ್ಲಿ ಸಾಧಿಸಿದನು. ೧೮೩೭ ರಲ್ಲಿ ಬಿಗ್ಗರನು ದೃಕ್‌ಪಟಲ ಕಸಿಯಿಂದ ಕುರುಡನೊಬ್ಬನಿಗೆ ಮೊಟ್ಟಿ ಮೊದಲು ಕಣ್ಣು ತಂದುಕೊಟ್ಟನು. ಆದರೆ ಡಾಕ್ಟರರ ಹೀಯಾಳಿಕೆ, ಜನರ ಪೂರ್ವಾಗ್ರಹ, ಸರಿಯಾದ. ಉಪಕರಣಗಳ ಅಭಾವ ಮತ್ತು ಯೋಗ್ಯ ನಂಜುನಿರೋಧಕ ಔಷಧದ ಕೊರತೆಯಿಂದ ಅರ್ಧ ಶತಮಾನ ಕಾಲ ಈ ಪ್ರಯೋಗ ದುಸ್ಸಾಹಸಿಗಳ ಹುಚ್ಚಾಟವೆಂಬು ಇಗಿಯೇ ಪರಿಗಣಿಸಲ್ಪಟ್ಟಿತ್ತು. ಇದರ ಸಾಧ್ಯತೆ ಯನ್ನು ಸಂಶಯಕ್ಕೆಡೆಯಿಲ್ಲದಂತೆ ತೋರಿಸಿಕೊ ಡುವ ಪುಣ್ಯ ಪ್ರಸಿದ್ಧ ಜರ್ಮನ್‌ ನೇತ್ರವೈದ್ಯ ಆರ್ಥರ್‌. ವಾನ್‌ ಹಿಪ್ಪೆಲನಿಗೆ ಸೇರಿದ್ದು. ೧೮೮೬-೮೭ ರಲ್ಲಿ ಆತ ಹೈಡೆಲ್‌ಬರ್ಗಿನಲ್ಲಿ ತಾನು ಪ್ರಾಣಿಯ ದೈಕ್‌ ಪಟಲವನ್ನು ಕಸಿಹಚ್ಚಿ ಕಣ್ಣು ತಂದುಕೊಟ್ಟಿ ಮನುಷ್ಯನೊಬ್ಬನನ್ನು ಸಾರ್ವಜನಿಕವಾಗಿ ಪ್ರ ದರ್ಶಿಸಿದನು. ೧೮೮೮ರಲ್ಲಿ ಹಿಪ್ಪೆಲನು ಒಬ್ಬ ಮನುಷ್ಯನಿಂದ ಇನ್ನೊಬ್ಬನಿಗೆ ದೃಕ್‌ಪಟಲ ಕಸಿಮಾಡುವುದರಲ್ಲಿ ಯಶಸ್ವಿಯಾ ದನು. ಇಂದು ಈ ಶಸ್ತ್ರಕ್ರಿಯೆಯಲ್ಲಿ ಉಪಯೋ(ಗಿ- ಸುವ ಟ್ರಿಫೈನ್‌ ಎಂಬ ಸೂಕ್ಷ್ಮ ಆಯುಧವನ್ನು ರಕೂಪಿಸಿದವನೂ ಶಸ್ತ್ರಕ್ರಿಯೆಯಲ್ಲಿ ನಂಜಾಗ ದಂತೆ. ಯೋಜಿಸತಕ್ಕ ಉಪಾಯಗಳನ್ನು ಗೊತ್ತುಪಡಿಸಿದವನೂ ಹಿಪ್ಪೆಲನೇ. ೧೯೦೫ ರಲ್ಲಿ ಮೊರೇವಿಯದ ನೇತ್ರವೈದ್ಯ ರುರ್ಮನು ಬೇರೆ ವೈದ್ಯಕೀಯ ಕಾರಣಕ್ಕಾಗಿ ತೆಗೆಯಬೇಕಾಗಿ ಬಂದ ಒಬ್ಬ ಹುಡುಗನ ಕಣ್ಣಿನಿಂದ ದೃಕ್‌ಪಟಲ ವನ್ನು ತೆಗೆದು ಕಣ್ಮುರುಡಾದ ಇನ್ನೊಬ್ಬನಿಗೆ ಅದನ್ನು ಕಸಿ ಮಾಡಿದ ಪ್ರಕರಣ ಪ್ರ ಸಿದ್ಧವಾದ ನಂತರ ಈ ನೇತ್ರ ಚಿಕಿತ್ಸೆಯನ್ನು ಹಲವು ದೇಶ ಗಳಲ್ಲಿ ವೈದ್ಯರು ಪ್ರಗತಿಪಥದಲ್ಲಿ ಸಾಗಿಸಿದ್ದಾರೆ. ಕಸಿ ಮಾಡಲು ಉಪಯೋಗಿಸಿದ ದೃಕ್‌ ಪಟಲವೊಂದು ಆರೋಗ್ಯ ಸ್ಥಿತಿಯಲ್ಲಿದ್ದರೆ ಮತ್ತು ಅದರಲ್ಲಿ ಗಾಯದ ಕಲೆಗಳಿಲ್ಬದಿದ್ದರೆ “ ದೃಟ್ಟ- ದಾನ” ಮಾಡಿದವನ ಆರೋಗ್ಯ, ವಯಸ್ಸು, ದೃಕ್‌ಶಕ್ತಿ ಅಥವಾ ಮರಣದ ಕಾರಣ ಇವಾ ವವೂ ಮಹತ್ವದವಲ್ಲ. ವಯಸ್ಸಾದವರ ಪಟಲವೇ ಬಾಲಕರ ಪಟಲಕ್ಕಿಂತ ಕಸಿಮಾಡಲು ಒಳ್ಳೆಯ ದೆಂದು ಕಂಡುಬಂದಿದೆ. ದೃಷ್ಟಿ ಸರಿಯಾಗಿಲ್ಲದೆ ಕನ್ನಡಕ ಉಪಯೋಗಿಸುತ್ತಿದ್ದವರ ದೃಕ್‌ ಪಟಲ ಕೂಡ ಅವರ ಮರಣಾನಂತರ ಇತರ ರಿಗೆ ಕಣ್ಣು ಕೊಡಬಲ್ಲದು. ಏಕೆಂದರೆ ಇಲ್ಲಿ ಕಸಿ ಮಾಡುವುದು ಕಣ್ಣಿನ ಗುಡಯ ಭೂತಗನ್ನಡಿ `` ತುಂಬಿದ ಹೊಜಿಯಲ್ಲಿ ಹಾಕುತ್ತಾರೆ. (ಲೆನ್ಸ್‌) ಯನ್ನಲ್ಲ, ಕೇವಲ ಹೊರಗಿನ ಪಾರ ದರ್ಶಕ ಪಟಲವನ್ನು. ಮಾತ್ರ, ದೃಷ್ಟಿ ದಾನಿ ಸತ್ತು ಎರಡು ತಾಸಿ ನಲ್ಲಿ--ಬಹಳ ತಡವೆಂದರೆ ಹತ್ತು ಗಂಟೆಗಳೊ- ಳಗೆ. ಅವನ ಕಣ್ಣು ಗಳನ್ನು ತೆಗೆದುಕೊಳ್ಳ ಬೇಕಾಗುತ್ತದೆ. "ಮೃತನ ಸ ಸಂಬಂಧಿಕರಿಗೆ ಮನನೋ(ಯಿಸು ಸಂಗತಿಯಾಗಿರುವುದೇ ಎ ಮೊದಲನೇ ತೊಡಕು. ಆದರೆ ಮುಂದೆ ಯಾರಿಗಾದರೂ ಈ ಕಣ್ಣು ಉಪ ಯೋಗಕ್ಕೆ ಬೀಳಬೇಕಾದಕೆ ಕಣ್ಣನ್ನು ಕೂಡಲೆ ತೆಗೆದುಕೊಳ್ಳುವುದು ಅತ್ಯಗತ್ಯವಾದದ್ಕೆಂದೂ ತಡವಾಗಿ ಹೋದರೆ ದಾನದಿಂದ ಪ್ರಯೋಜನ ವಿಲ್ಲೆಂದೂ ಸಂಬಂಧಿಕರು ಗಮನಿಸಬೇಕು. ಮೊದಲೇ ಒಂದು ಎಚ್ಚರಿಕೆ ಕೊಡಬೇಕಾ- ಗಿದೆ. ಎಲ್ಲ ಕುರ:ಡುತನಕ್ಕೂ ದೃಕ್‌ಪಟಲ ಈಸಿ ರಾಮಬಾಣೋಪಾಯವಲ್ಲ. ಅನೇಕರ ಕಣ್ಣಿನ ನ ದೋಷ ದೃ ಕ್‌ಪಟಲಕ್ಕೆ, ಸಂಬಂಧಿಸಿರದೆ ಇತರ ಕಾರಣಗಳಿಂಡಾಗಿರುತ್ತದೆ. ಅಂಥವರಿಗೆ ಯಾವ ಪವಾಡವೂ ನೆರವಾಗದು. ಸ ಕಣ್ಣನ್ನು ತೆಗೆದುಕೊಳ್ಳುವ ಕೆಲಸವನ್ನು . ಯಾವಡಾಕ್ಟರನೂ ಮಾಡಬಲ್ಲನು. ತೆಗೆದೊಡನೆ ಅದನ್ನು ಗಾಜ್‌ಪ್ಯಾಡಿನಲ್ಲಿಟ್ಟು ಪಾರಾಥಿನ್‌ ಎಣ್ಣೆ ಅಲ್ಲಿಂ ದ ಸಾಧ್ಯವಿದ್ದಷ್ಟು ತ್ವರಿತವಾಗಿ ಅದನ್ನು ಕಣ್ಣಿ ನ ಬ್ಯಾಂಕಿಗೆ ಕಲಿಸಲಗುತ್ತ ದೆ. ಅಲ್ಲಿ ಬರ್ಫದ ಪಟ್ಟಿ ಗೆಯಲ್ಲಿ ಅದನ್ನು ತಾಮ್ರದ "ಪಾತ್ರದಲ್ಲಿ ಕಾದಿಡಲಾಗುತ್ತದೆ. ಮೃತನಿಂದ ಕಣ್ಣು ತೆಗೆದೊಡನೆ ಅದರಿಂದ ದ್ಧ ಕ್‌ ಪಟಲವನ್ನು ತೆಗೆದು ಕುರುಡನಿಗೆ ಇಲ್ಲವೇ ಕ.ರುಡನಾಗಲಿರುವವನಿಗೆ ಕಸಿ ಮಾಡಿಬಿಡು- ವುದು ಉತ್ತಮ ಪಕ್ಷ. ಕಣ್ಣಿನ ಆಸ್ಪತ್ರೆ ತ್ರಯಲ್ಲೇ ಆದರೆ ದು ಸುಲಭ ಕೆಲವೊಮ್ಮೆ. ಸ್‌ು ಕೆಟ್ಟುಹೋದ ಒಂದು ಕಣ್ಣಿನ ಪಟಲವನ್ನು ಅವ ನದೇ ಇನ್ನೊಂದು ಕಣ್ಣ ನ್ನು ಛಿಸಲು ಉಪಯೋಗಿ ಕಣ್ಣಿನ ಬ್ಯಾಂಕುಗಳು ೫೯ ಸುವುದುಂಟು. ಹೀಗಾದರೆ ತೆಗೆದೊಡನೆ ಕಸಿ ಮಾಡಲು ಅನುಕೂಲವಾಗುತ್ತದೆ. ಆದರೆ ಬಹು ತರವಾಗಿ ಮೃತಥಿಂದ ದಾನ ಬಂದ ಕಣ್ಣ ನ್ನು ಅದು ಯಾ ಬೇಕೋ ಅವರಿದ್ದಲ್ಲಿಗೆ ಬಯ್ಯ ಬೇಕಾಗುತ್ತದೆ. ಇಂಥ ಪ್ರಸಂಗಗಳಲ್ಲಿ ಅದನ್ನು ಕಾಪಾಡಿಡುವ ಸಮಸ್ಯೆಯ ಬಗ್ಗೆ ಸಂಶೋಧನೆಗಳು ನಡೆಯು ತ್ತಿವೆ. ತೆಗೆದ ನಾಲ್ಕು ದಿನಗಳೊಳಗೆ ಅದನು ಕಸಿ ಮಾಡುವುದಿದ್ದರೆ ಆಸ್ಪತ್ರೆಯ ಶೀತ ಕಪಾ- ಟದಲ್ಲಿ ಅದನ್ನು ೪" ೮ ನಲ್ಲಿ ಇಡಲಾಗುತ್ತದೆ. ಅದಕ್ಕೂ ಹೆಚ್ಚು ತಡವಾಗುವುನಾದಕೆ ದ್ರವ ಪಾರಾಥಿನ್‌ನಲ್ಲಿ ಹಾಕಿ ಅಷ್ಟೇ ಶೈತ್ಯಮಾನ್ನ ದಲ್ಲಿರಿಸಬೇಕಾಗುತ್ತದೆ. ಆಗ ಅದನ್ನು ಡೆಕ್‌ ಸ್ಟ್ರೊಸ್‌ ಸಕ್ಕರೆಯಿಂದ ಪೋಷಿಸುವ ಅಗತ್ಯವಿದೆ. ಇನ್ನೂ ಹೆಚ್ಚು ಕಾಲ. ಮೂರು ವಾರ ಮಿಕ್ಕಿ ಅದನ್ನು ಕಾಪಾಡಬೇಕಾದಕಿ ಆ ಕಣ್ಣನ್ನು ಸಾವಕಾಶವಾಗಿ ತಂಪುಗೊಳಿಸಿ ಶೂನ್ಯಾಂಶಕ್ಕಿಂತ ಕೆಳಗೆ ೭೯? 0 ಯಷ್ಟು ತೈತ್ಕ ವುಳ್ಳ ಅಂಗಾರಾಮ್ಲ “ಹಿಮ” ದಲ್ಲಿಡುವುದು ರೂಡಿ. ಈಗ ದೃಕ್‌ಪಟಲವನ್ನು ಒಣಗಿಸಿ ನೈಟ್ರೋಜನ್‌ ಅನಿಲದಲ್ಲಿರಿಸುವ ವಿಧಾನ ಅಮೇರಿಕದಲ್ಲಿ ಬಳಕೆಗೆ ಬರುತ್ತಿದೆ. ಬೇಕಾದಾಗ ಅದನ್ನು ಹೊರತೆಗೆದು ಪುನರುಜ್ಜೀವಿಸಿದರೆ ಜೀವಂತದ ೈಕ್‌ಪಟಲದಷ್ಟೇ ಚೆನ್ನಾಗಿರುತ ದೆ. ದೃ ಸ ಶಸ ಸ್ತ್ರತ್ರಿ ಯೆ ಕೌಶಲದ ಒಂದು ಅದ್ದು, ತವೇ ಆಗಿದೆ ರೋಗಿ ಆಸ್ಪತೆ ತ್ರೆ ಯಲ್ಲಿ ಗಗನ ನಾಲ್ಕು ವಾರಗಳ ಕಾಲ 4. ಗುವುದು. ಕಣ್ಣುಗುಡೆ ಯನ್ನು ಔಷಧಪ ಪ್ರಯೋಗ ದಿಂದ ಕುಗ್ಗಿಸಿ 'ನೇಡಸಾಹರ | ಔಷಧವನ್ನು ಹಾಕಿ ಬ್ರಿಫೈನ್‌ 'ಆಯುಧ ಉಪಯೋಗಿಸಿ ಕೋಗ ಟ್ಟ ಅಪಾರದರ್ಶಕವಾದ ಅವನ ದೃಕ್‌- ಪಟಲದಲ್ಲಿ ಒಂದು ವೃತ್ತಾ ಕಾರದ.ಖಂಡವ ಕತ್ತರಿಸಿ ತೆಗೆಯುವರು. ಅನಂತರ ದಾನಬಂದ ಕಣ್ಣಿನಿಂದ ಸರಿಯಾಗಿ ಅಷ್ಟೇ ಅಳತೆಯ ದೃಕ್‌ ತ ಕಸ್ತೂರಿ, ಜುಲೈ ೧೯೬೧ ಪಟಲವನ್ನು ಅದೇ ಆಯುಧದಿಂದ ಕೊಕೆದು ಸೂಕ್ಷ್ಮ ಚಿಮ್ಮಟಿಗೆಯಿಂದ ಅದನ್ನು ನಾಜೂ ಕಾಗಿ ಸುಲಿದುಕೊಂಡು ರೋಗಿಯ ದೃತ್‌ಪಟ ಲದ ಸ್ಥಾನಕ್ಕೆ ಸರಿಯಾಗಿ ಕೂಡಿಸಿ ನವಿರಾದ ಕೀತ್ಮೆ ಅಥವಾ ಮೊನೋಫಿಲಾಮೆಂಟ್‌ ದಾರ ದಿಂದ ಇದಕ್ಕಾಗಿಯೆ ತಯಾರಾದ ೪ ಮಿಲಿಮಿಟಿ ರಿನಷ್ಟು ಚಿಕ್ಕ. ಸೂಜಿಯಿಂದ ಎಂಟು ಕಡೆ ಹೊಲಿಗೆ ಹಾಕುವರು. ಅನಂತರ ರೋಗಿಯ ಕಣ್ಣಿಗೆ ಅನೇಕ ದಿವಸ ಕಾಲ ಬ್ಯಾಂಡೇಜು ಕಟ್ಟುವರು. ೧೮-೨೦ ದಿನಗಳ ನಂತರ ಹೊಲಿಗೆ ತೆಗೆಯುವರು. ಪ್ರಾರಂಭದಲ್ಲಿ ಕಸಿ ಮಾಡಿದ ಅಂಶ ಹೊರಗುಬ್ಬಿದಂತೆ ಕಂಡರೂ ಆರು ತಿಂಗ ಳೊಳಗೆ ಅದು ಸಂಪೊರ್ಣ ಹೊಂದಿಕೊಂಡು ಯಾವ ಮಾಯಶದಿಂದಲೋ ಅವನ ಶರೀರದ ಸಜೀವ ಅಂಶವಾಗಿಬಿಡುತ್ತದೆ. ದೀರ್ಫ ಕಾಲದಿಂದ ನೋಟಿವೆಂದರೆ ಕೇವಲ ಅಸ್ಪಷ್ಟ ನೆರಳುಗಳೆಂಬ ಭಾವನೆಯಾಗಿದ್ದ ಮತ್ತು ಎಷ್ಟೋ ಸಲ ಶುದ್ಧ ಕತ್ತಲನ್ನೇ ಕಾಣುತ್ತಿದ್ದ ಜನಕ್ಕೆ ಈ ಶಸ್ತ್ರಕ ಶ್ರಯೆಯಿಂದ ಓದುವಷ್ಟು ಮತ್ತು ಚ ದೃಶ್ಯ ಗಳನ್ನೂ ಸ್ಫುಟವಾಗಿ ಕಾಣುವಷ್ಟು ಕಣ್ಣು ಬಂದಾಗ ಜಗಾಹಿವ ಸಾನಂದಾಶ್ಚ ರ್ಕ ಹೇಳಲಾಸಲ್ಲ. ಈ ಅದ್ಭುತವನ್ನು ಕಂಡ 1 ಯೊಬ್ಬಳು, “ನನ್ನ ಕಣ್ಣಿಂದ ಕಣ್ಣು ಪಡೆದವರ ಮೂಲಕ ನಾನು ಕಾಣುವೆ” ಎಂದು ಉದ್ಗಾರ ವೆತ್ತಿ ತನ್ನ ಮರಣಾನಂತರ ತನ್ನ ಕಣ್ಣುಗಳನ್ನು ಇತರರಿಗೆ ದಾನ ಕೊಡುವುದಾಗಿ ಸಾರಿದಳು. ಇಂಥೆ ಉಡಾರ ಜೀವಿಗಳಿರುವುದರಿಂದಲೇ “ ಕಣ್ಣಿ ನ ಬ್ಯಾಂಕು” ಗಳು ಪ್ರಾರಂಭವಾಗಲು ಸಾಧ್ಯವಾಯಿತು. ತಮ್ಮ ಕಣ್ಣು ಗಳನ್ನು ದಾನ ಮಾಡಿ ಹೋದವಂ೨ಂದ 1 ಕೋಡ ಕಣ್ಣು ಗಳನ್ನು ಕಾಪಾಡಿ ಅಗತ್ಯವಿದ್ದ ಲ ಅಗತ್ಯ ಎದ್ದ ವ ರಿಗಾಗಿ ಅವುಗಳನ್ನೊ ದಗಿಸುವುದಕ್ಕಾಗಿ ಜಗತ್ತಿ ನ ಪ್ರಥಮ ಕಣ್ಣಿನ ಬ್ಯಾ ಶು ೧೯೪೪ ರಲ್ಲಿ ಅಮೇ- ಕದ ಮನಹಟನ್‌' ಕಣ್ಣು, ಕಿವಿ, "'ಗಂಟಲು ಶತ್ರೆಯಲ್ಲಿ ಪ್ರಾರಂಭವಾಯಿತು. ಇಂದು ಅದ ಈ ಸಮಾಶೇಶ ಹೊಂದಿದ ೧೬ ಕಣ್ಣಿನ ಬ್ಯಾಂಕುಗಳು ಇವೆ. ದಾನಿಗಳಿಂದ ಕಣ್ಣು ಗಳನ್ನು ತೆಗೆದುಕೊಂಡು ಕಾಪಾಡಿ ಎಲ್ಲಿ ಅವು ಅತಿ ಅಗತ್ಯವೋ ಅಲ್ಲಿಗೆ ತತ್‌ಕ್ಷಣ (ಕೆಲ ವೇಳೆ ವಿಮಾನದಿಂದ ಕೂಡ) ಒದಗಿಸುವ ಈ ಸಂಸ್ಥೆ ಜಗತ್ತಿನ ಎಲ್ಲ ದೇಶಗಳಿಗೊಂದು ಮೇಲ್ಪ್ಬ ಂತಿ ಯಂತಿದೆ. ಅದು ದಾನ ಬಂದ ಕಣ್ಣುಗಳ ರಕ್ಷಣೆ ಮತ್ತು ಕಣ್ಣಿನ ಶಸ್ತ್ರಚಿಕಿತ್ಸೆಯ ಬಗ್ಗೆ. ಸುಸಂಘಟಿ ತವಾದ ಸ ಸಂತೋಧನೆಗಳಲ್ಲಿಯೂ ನಿರತವಾಗಿದೆ: ೧೯೪೮ ರಲ್ಲಿಫ್ರಾನ್ಸು | ಮಾದರಿಯ ನ್ನ್ನ ನುಸರಿ ಸಿತು. ಪ್ಯಾರೀಸ್‌ನಲ್ಲಿ ಸ್ಬಾ ಓಏತವಾದ ಕಣ್ಣೆ ನ ಬಾ ಂಕಿನ ಶಾಖೆಗಳು ಫ್ರಾ ಶಿನೆಲ್ಲೆಲ್ಲ ಲ ಹಬ್ಬಿ ವೆ. ಸ ರಲ್ಲಿ ಸ್ಪೇನಿನ ರಾಜಧಾನಿ ಮಾದಿ ್ರದ್‌ನಲ್ಲಿ, ೧೯೫೨ ರಲ್ಲಿ ಲಂಡಕ್ನಿನಲ್ಲಿ ಕಣ್ಣಿನ ಬ್ಯಾಂಕುಗಳು ತಲೆಯೆತ್ತಿದವು. ದುರ್ದೈ ವದಿಂದ ಕಣ್ಣಿನ ಬ್ಯಾಂಕುಗಳು ಎಂಬ ಹೆಸರು ಅನ್ವರ್ಥಕವಾಗಿಲ್ಲ. ಏಕೆಂದರೆ ಅವು ಗಳಲ್ಲಿ ಕಣ್ಣುಗಳ ಶಿಲ್ಕು ಇರುವುದೇ *ಡಿಮೆ. ಕಣ್ಣಿ ನ ಬ್ಯಾಂಕುಗಳಲ್ಲಿ ಮೊದಲಿಗನೆನಿಸಿದ ಅಮೇರಿಕದಲ್ಲೇ ಇಂದು ೩೦,೦೦೦ ಅಂಧರು ದ ಕ್‌ಪಟಲಗಳ ಪೂರೈ ಕೆಯ ದಾರಿ ನೋಡುತ್ತ ಭಃ ಗ ದ್ಹಾರೆ. ಈ ಕಣ್ಣು ಗಳ ಕೊರತೆಗೆ ಎರಡು” ಕಾರಣ ಗಳಿವೆ. ವೊದಲನೆಯದು ಜನರ ಅಂಧ ವಿಶ್ವಾಸ ಗಳು. ಮರಣಾನಂತರ ತಮ್ಮ ಕಣ್ಣುಗಳು ಇತ ರರಿಗೆ ಸಿಗುವಂತೆ ಟ್ಟ ಹೋಗುವವರು ಸಾಕಷ್ಟಿಲ್ಲ. ಸಾಲದ್ಮಕ್ಕೆ ಬಳಗದವರು ತಮ್ಮ ಮೃತ ಬಂಧುಗಳನ್ನು ಅಷ್ಟು ಬೇಗ “ವಿಕೃತ” ಗೊಳಿಸಲು ಇಷ್ಟಪಡುವುದಿಲ್ಲ. ಎರಡನೆಯದು _ಕಾಯದೆಯ ತೊಂದರೆ. ಅನೇಕ ದೇಶಗಳಲ್ಲಿ ಸತ್ತು ೨೪ ಗಂಜಿಗಳು ಕಳೆ ಯದೆ ಶರೀರದ ಯಾವ ಅಂಶವನ್ನೂ ಛೇದಿಸಲು ಪ್ರತಿಬಂಧವಿದೆ. ಕಣ್ಣಿನ ಬ್ಯಾಂಕುಗಳು ೬೧ ಪ್ರಗತಿಪರ ರಾಷ್ಟ್ರಗಳಿಂದು ಕಾಯದೆಯ ತೊಡ ಕುಗಳನ್ನು ನಿವಾರಿಸಲು ಮುಂದಾಗಿವೆ. ೧೯೪೭ ರಲ್ಲಿ ಫ್ರಾನ್ಸ್‌ ೨೪ ತಾಸುಗಳ ನಿಯಮವನ್ನು ತೆಗೆದುಹಾಕಿತು. ಸ್ಪೇನ್‌ ೧೯೫೦ ರಲ್ಲಿ ಇದೇ ಮಾದರಿಯ ಕಾಯದೆ ಮಾಡಿತು. ಎರಡು ವರ್ಷ ಗಳ ನಂತರ ಬ್ರಿಟನ್‌ ಕಣ್ಣುಗಳನ್ನು ದಾನವೀ- ಯಲು ಅನುಕೂಲ ಮಾಡಿಕೊಟ್ಟಿತು. ಸಿರಿಯಾ ಕೂಡ ಇದೇ ದಿಶೆಯಲ್ಲಿ ಮುಂದುವರಿದಿದೆ. ಆದಕೆ ಇತರ ದೇಶಗಳಲ್ಲಿ ಇನ್ನೂ ಕಾಯದೆ ಗಳು ಸ್ಪಷ್ಟವಾಗಿಲ್ಲ. ಮೊರೊಕೋನಲ್ಲಿ ಒಂದು ಕಣ್ಣಿ ನ ಬ್ಯಾಂಕು ಇದ್ದರೂ ಮುಸಿ ಸ ಧಾರ್ಮಿಕ ಭಯಗಳು ಆತಂಕವಾಗಿವೆ. ಇಜಿಪ್ಪಿ ನಲ್ಲಿ ಕಾಯ ದೆಗಳು ಸುಗಮಗೊಳಿಸಲ್ಪಟ್ಟಿ ದ್ದರೂ ಜನರ ಪೂರ್ವಾಗ್ರಹಗಳು ಅಡ್ಡಿ ಮಾಡುತ್ತಿವೆ. ಭಾರತದಲ್ಲಿ ಅಂಧತ್ವದ ಪೀಡೆ ಎಲ್ಲಕ್ಕೂ ಮಿಗಿಲಾಗಿರುವುದರಿಂದ ಅಲ್ಲಿ ಕಣ್ಣಿನ ಬ್ಯಾಂಕು ಗಳ ಅಗತ್ಯ ಅತಿಶಯವಾಗಿದೆ. ಆದರೆ ಮದ್ರಾಸ್‌ ಮತ್ತು ಅಲೀಗಡದಲ್ಲಿ ಮಾತ್ರ ಚಿಕ್ಕ ಕಣ್ಣಿನ ಬ್ಯಾಂಕುಗಳಿವೆಯಷ್ಟೇ. ಫ್ರಾನ್ಸ್‌, ಇಂಗ್ಲಂಡ್‌, ಅಮೇರಿಕ ಮತ್ತು ಬೇರೆ. ಒಂದೆರಡು. ದೇಶಗಳಲ್ಲಿ ಯಾವ ನಾದರೂ ಕೇವಲ ಒಂದು ಫಾರ್ಮಿನಲ್ಲಿ ಸಹ ಹಾಕಿ ತನ್ನ ಕಣ್ಣುಗಳನ್ನು ( ಮರಣಾನಂತರ) ದಾನವೀಯಬಹುದಾಗಿದಡೆ. . ಎಲ್ಲ ದೇಶಗಳ- ಲ್ಲಿಯೂ ಈ ಬಗ್ಗೆ ಕಾಯದೆಗಳಾಗಬೇಕು. ಅದಕ್ಕೂ ಹೆಚ್ಚಾಗಿ ಜನರ ಪೂರ್ವಾಗ್ರಹಗಳನ್ನು ನಿವಾರಿಸಲು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಸತ್ರ ಪ್ರಾರಂಭವಾಗಬೇಕು. ಜನ ತಿಳಿವಳಿಕೆ ಗೊಂಡು ಹೆಚ್ಚು ಸಂಖ್ಯೆಯಲ್ಲಿ ದೃಟ್ಟದಾನಕ್ಕೆ ಮುಂದೆ ಬರಬೇಕು. ಕೇವಲ ದೃಕ್‌ಪಟಲದ ಅಪಾರದರ್ಶಕತ್ವ ದಿಂದ ಜೀವನ ದುರಂತವಾದುದನ್ನು ಕಂಡವ ರಾರೂ ಈ ಪ್ರಶ್ನೆಯ ಮಹತ್ವವನ್ನು ಅರಿಯ ದಿರರು. 3 “ಯುನೆಸ್ಕೊ ಕೋರಿಯರ6 ಸಿಂದ ಇಸಾ ನಿಚಿತ್ರ ಸತ್ಯ ಕಾನಡಾ ಮತ್ತು ಅಮೇರಿಕದ ಗಜ ಬಾವು ತೆಲಿ ಎಂಬಾತನಿದ್ದಾ ನೆ. ಈತ ನಿತ್ಯ ಅನೇರಿಕದಲ್ಲಿ ಮಲಗುತ್ತಾನೆ, ಕಾನಡಾದಲ್ಲಿ ಊಟ ಮಾಡುತಾ. ನೆ ಟೂ ಗುಳಿಗೆಯ ಮಾತಲ್ಲ. ಆತನ ಮನೆ ಸರಿಯಾಗಿ ಗಡಿ ರೇಖೆಯಲ್ಲದ್ದು ಅಡಿಗೆ ಮನೆ ಕಾನಡಾದಲ್ಲಿಯೂ ಕೂಡ್ರುವ ಕೋಣೆ ಅಮೇರಿಕಾದಲ್ಲೂ ಇದೆ. ಈತ ಒಂದು ಗಿಳಿಯನ್ನು ಸಾಕಿದ್ದಾನೆ. ಅದರ ಮೇಲೆ ಇವನಿಗೆ, ಇವನ ಮೇಲೆ ಆದಕ್ಕೆ ತುಂಬ ಪ್ರೈ ಬಟ ಒಂದು ದಿನ ಖಾಮುನ ಅಮೇರಿಕನ್‌ ಮಿತ್ರ ನೊಬ್ಬ. ಅವನೊಬ್ಬ ೫೫೦ ಅಧಿಕಾರಿ. ಅವನ ಮನೆಗೆ ಬಂದ. ಅಡಿಗೆಮನೆ ಯಲ್ಲಿದ್ದ ಗಿಳಿಯ ತ್ತಿಕೊಂಡು ಕೆೊಣೆಗೆ ಬಂದ. 1 ಆ ಮಿತ್ರ ಭಾವು “ ಅಮೇರಿಕದಲ್ಲಿ ಅಪ್ಪ ಣೆಯಲ್ಲದ ಹೊರಗಿನಿಂದ ಮಿತ್ರನ ಸಾ _ಗತಕ್ಕಾಗಿ ಕೂಡ್ರುವ ಗಿಳಿಗಳನ್ನು ತರಲು ಇಸ್ಮತ್‌ ನೀನು ಕೆನಡಾದಿಂದ ಗಿಳಿ ತಂದು ಅಪರಾಧ ಮಾಡಿರುವ? ಎಂದ. ಟಾಮ್‌ ಮಿತ್ರನ ಮಾತು ನಗಚಾಟಬಕೆಯೆಂದು ಭಾವಿಸಿದ. ಆದರೆ ಮುಂದೆ ಕೆಲ ದಿನಗಳಲ್ಲಿ ಅವನಿಗೆ ಅಮೇರಿಕನ್‌ ಸರಕಾರದ ನೋಹೀಸು ಬಂತು. ವಾಗಿರುತ್ತದೆ. ಈಗ ಹಾಮನ ಗಿಳಿ ಸದಾಕಾಲ ಅಡಿಗೆಮನೆಯಲ್ಲಿ ಬಂಧಿತ ತಪ್ಪು ಮಾಡಿ ಲಾಭ ಹೊಂದಿದರು ಬೊ ಪೇಪರು ಬರುವುದಕ್ಕೆ ಮುಂಚೆ (ಎ ಕಾಗದದ ಮೇಲೆ ಬಕೆದ ಸತ ಮಸಿ ಯನ್ನು ಒಣಗಿಸಲು ಉಸುಕನ್ನು ಉದುರಿಸುತ್ತಿ ದ್ದ ರು. ಜಾನ್‌ ಸ್ಸ (ಡ್‌ ಎಂಬ ಕಾಗದ ತಯಾ ರಕನೊಬ್ಬ ಅಲಕ್ಷ ದಿಂದ ಒಂದು ತಪ್ಪು ಮಾಡಿರ ದಿದ್ದರೆ ಸಂಡೆ ವ್ರ ಬಾಟಿಂಗ್‌ ಪೇಪರನ್ನು ತಾಣುತ್ತಿದ್ದೆವೋ ಇಲ್ಲವೋ? ೧೯ ನೆಯ ಶತ ಮಾನದ ಪ್ರಾರಂಭದಲ್ಲಿ ಈ ಕಾಗದದ ತಯಾ ರಕ ಜಾನ್‌ ಸ್ಲೇಡನಿಗೆ ಒಂದು ದಿನ ತಯಾರಿಸಿದ ಕಾಗದದ ಪಲ್ಟಿ ನಲ್ಲಿ ಅಂಟಿನ ದ್ರವ್ಯವನ್ನು ಕೂಡಿಸೆಲು ಮರೆತುಹೋದದ್ರು ಅರಿವಾಯಿತು. ಆ ಪಲ್ಪಿನಿಂದ ತಯಾರಾದ ಕಾಗದ ನಿರುಪ ಯೋಗಿ ಐಎಂದಾತ ಚೆಲ್ಸಿಕೊಡುವುದರಲ್ಲಿದ್ದ. ಅಷ್ಟರಲ್ಲಿ ಸಹಜವಾಗಿ ಆ ಕಾಗದದ ಮೇಲೆ ಬರೆದ. ಬರೆದೊಡನೆ ಮಸಿ ಇಂಗಿ ಹೋಗಲು ಅವನಿಗೆ ಆಶ್ಚ ರ್ಯವಾಯಿತು. ' ಜೊತೆಗೆ. ಈ ಕಾಗದ ಉಸುಕನ್ನು ಉಪಯೋಗಿಸುವುದನ್ನು ತಬ್ಬಿ ಸಬಹುದು ಎಂಬ ವಿಚಾರವೂ ಅವನಿಗೆ ನೀಲಿ. ಕಾಗದ ಬಳಕೆಗೆ ಬಂದದೂ ಹೀಗೆಯೇ. ಕಾಗದ ತಯಾರಕನೊಬ್ಬನ ಹೆಂಡತಿ ಒಮ್ಮೆ ಕಾಗದದ ಪಲ್ಬು ಇಟ್ಟಿದ್ದ ತೆಡ್ಡಿ ನಲ್ಲಿ ಹಾಯ್ಡು ಹೋಗುತ್ತಿರುವಾಗ ಅವಳ ಕೈಲಿದ್ದ ನೀಲಿ ಪ್ರಡಿಯ ಪೊಟ್ಟಿ ಅದರಲ್ಲಿ ಬಿದ್ದು ಬಿಟ್ಟ ತು. ಗಂಡ ಬೈದಾನೆಂದು. ಅವಳು ಆ "ಮಾತನ್ನು ಬಗ ಹೇಳಲಿಲ್ಲ. : ಆ ಪಲ್ಟಿ ನಿಂದ ಸ ರಿಸಿದ ಕಾಗದ ಎಂದಿನಂತೆ ಬಿಳಿಯ ಬಣ್ಣದ್ನಾ ಗದೆ ತಿಳಿ ನೀಲಿ ಬಣ್ಣ ದ್ಧಾಯಿತು. ಅದನ್ನು ಕಂಡು ಆ ಕಾಗದ ತಯಾರಕನಿಗೆ ಬ್ರಹ್ಮಾಂಡ ಸಿಟ್ಟು ಬಂದಿದ್ದರ ಜೊತೆಗೆ ಇದು ಹೇಗೆ ಹೀಗಾ ಯಿತು ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತು. ಆ ಕಾಗದವನ್ನು ರದ್ದಿ ಮಾಡಬೇಕೆಂದು ಮೊದಲು ಅವನು ಯೋಚಿಸಿದರೂ ಕಡೆಗೆ ತನ್ನೊಬ್ಬ ಗಿರಾ ಕಿಗೆ ಅದನ್ನು ಅಗ್ಗಕ್ಕೆ ಮಾರಿದ. ಆದಕೆ ಆ ನೀಲಿ ಕಾಗದಕ್ಕೆ ಬಂದ ಬೇಡಿಕೆಯನ್ನು ಕಂಡು ಅವನು ಅಚ್ಚರಿಪಟ್ಟುಕೊಂಡ. ನೀಲಿ ಕಾಗದ ತಯಾರಿಕೆಯಿಂದ ಅವನು ಶ್ರೀಮಂತನೂ ಆದ. ೫ ಬ ತೇ ೧೯೦೩. ಫ್ರಾನ್ಸಿನ ಕೆಮಿಸ್ಟ್‌ ಎಡ್ವರ್ಡ್‌ ಬೆನೆಡಿಕ್ಟಸ್‌ ಏನೋ ಸಂಶೋಧನೆಯ ಕಾರ್ಯದಲ್ಲಿ ತೊಡಗಿದ್ದಾಗ ಅವನ ಕೈ ತಗಲಿ ಶೆಲ್ಫಿನ ಮೇಲಿದ್ದ ಬಾಟ್ಲಿಯೊಂದು ಕೆಳಗೆ ಬಿತ್ತು. ಆದರೆ ಅದು ಒಡೆಯಲಿಲ್ಲ. ಎಡ್ವರ್ಡನು ಆ ಬಾಟ್ಸಿಯ ೈತ್ತಿ ನೆಲಕ್ಕೆ ಅಪ್ಪಳಿಸಿದ ಆಗಲೂ ಅದು ಒಡೆಯಲಿಲ್ಲ. ಅಷ್ಟೇ ಅಲ್ಲ, ಅದಕ್ಕೆ ಬಿರುಕು ಕೂಡ ಬಿಡಲಿಲ್ಲ. ಆಶ್ಚರ್ಯದಿಂದ ಅವನು ಆ ಬಾಟ್ಸಿಯ ಒಳಗಿನ ಭಾಗವನ್ನು ಪರೀಕ್ಷಿಸಿ ದಾಗ ಅಲ್ಲಿ ಸೆಲುಲ್ಯಾಡ್‌ ರಸದ ತೆಳ್ಳನ್ನ ಲೇಪ ವಿರುವುದು ಕಾಣಿಸಿತು. ಆ ಲೇಪ ತೀರ ತೆಳ್ಳ ಗಾಗಿದ್ದೆರೂ ಒಡೆದ ಬಾಟ್ಸಿಯ ತುಣುಕುಗಳನ್ನು ಪ್ರತ್ಯೇಕವಾಗಿ ಬೀಳದಂತೆ ಎಳೆದು ಹಿಡಿಯಲು ಹಳ್ಳಿ ಅಂದೇ ನಾವಿಂದು ಕಾಣುವ ಸಮರ್ಥವಾಗಿತ್ತು. ಆಗಲೇ ಒಡೆಯದ ಕಾಜಿನ ಬ್ಲಾಟಿಂಗ್‌ ಪೇಪರ್‌ ಜನ್ಮಿಸಿತು. ಶೋಧವಾಯಿತು. ತಾರಾ ೬೨ ಕಾಮನಬಿಲ್ಲಿನ ನಾಲ್ಕು | ದು, ಬಿಳಿಬಣ್ಣದಲ್ಲಿ ಕೂಡ ಇಜಿ' ಉ೦. ಎನ್‌.-ರಾಜಂ ಆ ಚರಿತ್ರಾರ್ಹ ದಿನ ನಾಗಾಸಾಕಿಯ ಮೇಲೆ ಪರಮಾಣು ಬಾಂಬ್‌ ಒಗೆದ ವೈಮಾನಿಕ ಫ್ರೆಡ್‌ ಒಲೀವಿಕಾನ ಹೃದಯತಾಪದ ಮರ್ಮಸ್ಪರ್ಶಿ ನಿವೇದನೆ ನಾನು ಸರಮಾಜು ಬಾಂಬ್‌ ಹಾಕಿದೆ ಮುಕ್ತಾರಾಜೆಯವರಿಂದ ಪ್ರಸ್ತುತ ತ ॥ ಅದು ನಾನು ಈಗ ಹತ್ತು ವರ್ಷಗಳಿಂದಲೂ ಮರೆಯಲು ಪ್ರಯತ್ನಿ- ಸುತ್ತಿರುವ ಒಂದು ಅನುಭವ. ನಾನು ಪ್ರತಿ ರಾತ್ರಿ ಮಲಗುವಾಗ “ದೇವರೇ, ಆ ರಾತ್ರಿಯ ನೆನಪು ನನ್ನ ಮನದಿಂದ ಅಳಿಸಿ ಹೋಗುವಂತೆ ಮಾಡು” ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಕಳೆದ ವರ್ಷ ವರಿಷ್ಠ ಸಮ್ಮೇಲನದ ಮಾತು ಸುಳ್ಳಾದ ಮೇಲೆ ಮತ್ತು ಕಾಂಗೊ ಹಾಗೂ ಲಾವೋಸ್‌ ಘಟನೆಗಳನ್ನು ಕಂಡಾಗ ಇನ್ನೊಂದು ಮಹಾ ಯುದ್ಧ (ಸಂಭವಿಸುವುದು ಸಾಧ್ಯವಿದೆ ಎಂದು ಅನಿಸೆಹತ್ತಿದೆ. ಇದರಿಂದ ನನ್ನ ಆ ಭೀಕರ ನೆನಪೆ ಅಳಿಯುವ ಬದಲು' ಹೆಚ್ಚೆಚ್ಚು ಬಲಿಯತೊಡಗಿದ್ದು ನಾನು ರಾತ್ರಿ ಯೆಲ್ಲ ಎಚ್ಚ ರವಿರುವಂತಾಗಿದೆ. ಒತ್ತ ೩.1 * ನಾನು ಪರಮಾಣು ಬಾಂಬ್‌ ಹಾಕಿದೆ ಅದು ಕಳೆದ ಮಹಾಯುದ್ಧದ ಅತ್ಯಂತ ಭಯಂಕರ, ಅತ್ಯಂತ ಅಮಾನುಷ ಮತ್ತು ಅತ್ಯಂತ ಕ್ರೂರ ಘಟನೆಯಾಗಿತ್ತು. ನನ್ನಂಥ ಸಾಮಾನ್ಯ ವೃಕ್ತಿಯೊಬ್ಬ ಆ ಘಟನೆಗೆ ಹೊಣೆ ಯಾಗಿದ್ದ ನಲ್ಲ ಎಂಬ ಮಾತೇ ನನ್ನ ಮನವನ್ನು ತಿನ್ನುತ್ತಿದೆ. ಇಂದಿನ ಯುದ್ಧದ ಸ್ವರೂಪ ವಾದರೂ ಎಷ್ಟು ವಿಚಿತ್ರವಾಗಿದೆ! ಹಿಂದಿನ ಕಾಲದಲ್ಲೊ ಒಂದು ಮಹಾ ಕಾರ್ಯವನ್ನೆಸಗಲು ಒಬ್ಬ ವಾಶಿಂಗ್ಟನ್ನನೋ, ಒಬ್ಬ ನೆಪೋಲಿಯ ನ್ನನೋ ಬೇಕಾಗುತ್ತಿತ್ತು. ಅವರು ತುಂಬ ವಿಚಾರದಿಂದ ಪ್ರತಿ ಹೆಜ್ಜೆ ಯನ್ನು ಇಡುತ್ತಿ ದ್ವರು. ಆದಕೆ ಈಗ, ಭೂತವರ ಅನೇಕ ಬೀಳಿಗೆಗಳ ಮೇಲೆ ಪ್ರಭಾವವನ್ನು ಬೀರಬಹುದಾದಂಥ ಕಾರ್ಯವನ್ನು ನನ್ನಂಥ ಸಾಮಾನ್ಯನೆ ನೊಬ್ಬ ಮಾಡ 1೫00, ಅಂಥ ಕಾರ್ಯದ ಬಗ್ಗೆ ಆತನಿಗೆ ತಿಳಿದಿರಲಿ ಇಲ್ಲದಿರಲಿ, ಅವನ ಅಭಿಪ್ರಾಯ ಹೇಗೇ ಏನೇ ಇರಲಿ, ಅವನ ಕೈಯಿಂದ ಅಂಥ ದೊಂದು ಮಹತ್ಕಾರ್ಯ ಅನಿವಾರ್ಯವಾಗಿ, ಸಹಜ ವಾಗಿ ಸಂಭವಿಸಬಹುದಾಗಿದೆ. ಅಂದಕೆ ಅಂದು ನಾನೆಸಗಿದ ಕಾರ್ಯಕ್ಕಾಗಿ ನನಗೆ ಪಶ್ಚಾತ್ತಾಪವಾಗಿದೆ, ಅಥವಾ ನನ್ನಲ್ಲಿ ಅಪರಾಧಿ ಭಾವ ಬೆಳೆದಿದೆ ಎಂದೇನೂ ಅಲ್ಲ. ನಾನು ನನ್ನ ಕರ್ತವ ವನ್ನು ಮಾಡಿದ್ದೆ. ಮತ್ತು ಆಗಿನ ನತ ಪರಿಸ್ಥಿ ತಿಯಲ್ಲಿ ಮಹಾ ಯುದ್ಧವನ್ನು ಮುಗಿಸಲು ಅದೊಂದೇ ಉಪಾಯ ವಾಗಿತ್ತು ಎನ್ನಲೂ ಬಹುದು. ಹಾಗಿದ್ದರೂ ಅಂಥ ಘಟನೆ ಇನ್ನೊ ಮ್ಮ ಸಂಭವಿಸದಿದ್ದ ಕೇನೇ ಮಾನವಣಾತಿಗೆ ಕಲ್ಯಾಣ ಎಂದು ನನಗನಿಸು ತ್ತದೆ. ಆ ಕಾಳ 'ೊಾತ್ರಿಯನ್ನು ಕಣ್ಣಾರೆ ಕಂಡಿರದವನಿಗೆ ಅದರ ಬೀಕರತೆಯ ಕಲ್ಪ ನೆಯೂ ಆಗಲಾರದು. ಕಳೆದ ಮಹಾಯುದ್ಧ ದಲ್ಲಿ ನಾಗಾಸಾ*ಿಯ ಮೇಲೆ ಪರಮಾಣು ಬಾಂಬು ಬಿತ್ತಲ್ಲ, ಅದೇ ನಾನು ಹೇಳುತ್ತಿರುವ ದುರ್ಫಟನೆ. ನಾಗಾಸಾ- 1. 520 ೬೫ ಕಿಯ ಮೇಲೆ ಆ ಬಾಂಬನ್ನೆಸೆದ. ವೈಮಾನಿಕ ನಾನೇ. ಪರಮಾಣುಬಾಂಬು ಹಾಕಿದಾಗ ನಮ್ಮ ವಿಮಾನ ಆಕಾಶದಲ್ಲಿ ೩೦,೦೦೦ ಅಡಿ ಎತ್ತರದಲ್ಲಿ ದ್ದರೂ ಆ ಅನುಭವ ಎಷ್ಟು ಭಯಾನಕವಾಗಿ ತ್ತೆಂದು ನಾನು ಬಲ್ಲೆ. ಮೊದಲಿನಿಂದಲೇ ಹೇಳುತ್ತೇನೆ. ದ್ವಿತೀಯ ಜಾಗತಿಕ ಯುದ್ಧ ನಡೆದಿದ್ದಾಗ ಇಂಥದೊಂದು ಬಾಂಬು ತಯಾರಾಗಲಿದೆ ಎಂಬ. ಹಾರಿಕೆಯ ಸುದ್ದಿ ಇದ್ದೇ ಇತ್ತು. ಆದರೆ ಇಂಥದೊಂದು ಬಾಂಬು ತಯಾರಾಗಿದೆ, ಅದು ಅಮೇರಿಕದ ಬಳಿ ಇದೆ ಎಂದು ಹೇಳಿದರೆ ಯಾರೂ ನಂಬುವಂತಿರ ಲಿಲ್ಲ. ಪರಮಾಣು ಬಾಂಬನ್ನು ಚೆಲ್ಲಲು ಒಂದು ವರ್ಷದಿಂದ ತರಬೇತಿ ಹೊಂದುತ್ತಿದ್ದ ನಮಗೇ ಈ ಮಾತಿನಲ್ಲಿ ಪೂರ್ಣ ನಂಬಿಕೆಯಾಗುತ್ತಿರಲಿಲ್ಲ. ಈ ಬಾಂಬನ್ನು ತೆಗೆದುಕೊಂಡು ಹೇಗೆ ಹಾರ ಬೇಕು, ಹೇಗೆ ಹೋಗಬೇಕು, ಬಾಂಬು ಎಸೆದು ಹೇಗೆ ತಿರುಗಿ ಬರಬೇಕು, ಹೇಗೆ ನಮ್ಮನ್ನು ರಕ್ಷಿಸಿಕೊಳ್ಳಬೇಕು ಎಂಬ ವಿಚಾರದಲ್ಲಿ ನಾವು ಇಪ್ಪತ್ತಾರು ಜನರಿಗೆ ಮಾತ್ರ ಶಿಕ್ಷಣ ಕೊಡಲ್ಪ- ಡುತ್ತಿತ್ತು. ಆದರೆ ಇದೆಲ್ಲ ನಾವು ಓದುವ, ಓದಿ ಕೋಮಾಂಚಿತರಾಗುವ, ಆದರೆ ನಂಬದಿರುವ ಒಂದು ದೆವ್ವದ ಭೀಕರ ಕಥೆಯಂತಿತ್ತು. ನಮ್ಮ ಶಿಕ್ಷಕರೂ ನಮ್ಮ ಸರಕಾರವೂ ಈ ವಿಷಯದಲ್ಲಿ ನಮ್ಮೊಂದಿಗೆ ಪ್ರಾಮಾಣಿಕತನದಿಂದ ನಡೆದು ಕೊಂಡಿದ್ದಕೆಂದು ಒಪ್ಪಿಕೊಳ್ಳಬೇಕು. ಮಾನ ವನ ಇತಿಹಾಸದಲ್ಲೆ ಇದುವರೆಗೆ ಆಗದಂಥ ಭೀಕರ ಸತಗ ಈ ಬಾಂಬು ಮಾಡುವು ದೆಂದು ನಮಗೆ ಸ್ಪ ಷ್ಟ ವಾಗಿ ತಿಳಿಸಿದ್ದ ರು. ಈ ಕಾರ್ಕ ಮಾಡಲು ಮನಸ್ಸಿ ರದಿದ್ದ ಕೆ. ನೌಕರಿಗೆ ನ ಕೊಡುವ ಸ್ಟಾ ತಂತ್ರ )ವನ್ನು ನಮಗೆ ಇತ್ತಿ ದ್ಮರು.. ಈ ಮಾತುಗಳನ್ನು ಕೇಳ ದಾಗ ನಾಶ” ಒಂದು ನಿಮಿಷ ಸ ಸ್ತಬ್ಧರಾಗಿ ನಿಂತು ಬಿಟ್ಟಿವು. ಒಬ್ಬರ ಬಾಯಿಂದಲೂ ಮಾತು ಹೊರ ಡಲಿಲ್ಲ. ಒಗಾಗುವುದು ಸಾಧ್ಯವಿದೆ ಎಂಬ ೩೬ ಕಸ್ತೂರಿ, ಜುಲೈ ೧೯೬೧ ಮಾತಿನಲ್ಲಿ ನಮ್ಮಲ್ಲಿ ಒಬ್ಬರಿಗಾದರೂ ನಂಬಿಕೆ ಹುಟ್ಟಲಿಲ್ಲ ಎಂಬುದೇ ಅದಕ್ಕೆ ನಿಜ ಕಾರಣ ವಿರಬೇಕು. ಕಣ್ಣಿನಿಂದ ಕಂಡ ವಿನಾ ಇಂಥ ಮಾತನ್ನು ಯಾರಾದರೂ ನಂಬಬಹುದೇ? ಆದರೆ ಮೂರು ದಿನಗಳ ನಂತರ ನಾನು ಅದನ್ನು ಪ್ರತ್ಯಕ್ಷ ನೋಡಿದೆ. | ನಮ್ಮ ದಲವನ್ನು ಎರಡು ಭಾಗಗಳನ್ನಾಗಿ ಮಾಡಿದ್ದರು. ಒಂದು ತಂಡವನ್ನು ಹಬರೋಶಿ ಮಾದ ಮೇಲೆ ಪರಮಾಣು ಬಾಂಬು ಹಾಕಲು ಕಳಿಸಿದರು. ೭೩೨ ತಾಸುಗಳ ನಂತರ ಕೋಕುರಾ ಎಂಬ ನಗರದ ಮೇಲೆ ಪರಮಾಣು ಬಾಂಬನ್ನೆ ಸೆಯಬೇಕಾಗಿದ್ದ ಎರಡನೆಯ ತಂಡದಲ್ಲಿ ನಾನಿದ್ದೆ. ಬಹುಶಃ ವಾಚಕರು ಕೋಕುರಾ ನಗ- ರದ ಹೆಸರನ್ನು ಇದುವರೆಗೆ ಕೇಳಿರಲಿಕ್ಕಿಲ್ಲ. ಕೋಕುರಾದ ಮೇಲೆ ಬಾಂಬನ್ನೆಸೆಯಲು ಹೋದ ನಾವು ನಾಗಾಸಾಕಿಯ ಮೇಲೆ ಎಸೆದದ್ದೂ ಬಂದು ಕರುಣಾಜನಕ ಕಥೆಯೆ ಆಗಿದೆ. ಕೋಕುರಾವನ್ನು ನಾವು ತಲುಪಿದಾಗ ಅದರ ಮೇಲೆ ದಟ್ಟಿವಾದ ಮೋಡಗಳು ಹಬ್ಬಿ ಕೊಂಡಿ ದ್ಡವು 1 ನಿರ್ದಿಷ್ಟ ಎತ ಶರಕ್ಕಿಂತ ಕೆಳಗೆ ನಮ್ಮ ವಿಮಾನ ಹಾರುವಂತಿರಲಿಲ್ಲ. ಹಾಗೆ ಹೋಗಿದ್ದರೆ ನಾವೇ ಸ್ವತಃ "ಪರಮಾಣು ಬಾಂಬಿಗೆ “ಬಲಿಯಾಗುತ್ತಿ ದೆ ವು ನಾವಿರಬೇಕಾ ದಷ್ಟು ಎತ್ತರದಲ್ಲಿ `ಕೋಕುರಾದ ಮೇಲೆ ಮತ್ತು ಸುತ್ತಮುತ್ತ ಮೈಲು ಗಟ್ಟಿಲೆ ಪ್ರದೇಶ ದಲ್ಲಿ ಮೋಡಗಳ ಗ! ಚತ ನೂ ಸಸ ಸುತ್ತಿರಲಿಲ್ಲ. ಕೋಕುರಾದ ಮೇಲೆ ಎಸೆಯಲು ಸಾಧ್ಯ ವಾಗದಿದ್ದರೆ ಬಾಂಬನ್ನು ನಾಗಾಸಾಕಿಯ ಮೇಲೆ ಎಸೆಯಬೇಕು ಎಂದು ನಮಗೆ ಆವೇಶವಿತ್ತು. ಕೋಕುರಾದ ಮೇಲೆ ಒಂದೆರಡು ಸಲ ಹಾರಾಡಿ ನಾವು ನಾಗಾಸಾಕಿಯ ಕಡೆ ಹೊರಟಿವು. ಲಕ್ಷ ಗಟ್ಟಲೆ ಜನರ ಸಾವು-ಬದುಕುಗಳು ಎಂಥ ಚಿಲ್ಲರೆ ಸಂಗತಿಯನ್ನ ವಲಂಬಿಸಿರುತ್ತವಲ್ಲ! ಡಾ ಅಂದು ಕೋಶುರಾದ ಮೇಲೆ ಆಕಾಶ ಸ ಚ್ಛೆ ವಾ ಗಿದ್ದರೆ ಲಕ್ಷಗಟ್ಟಲೆ ಜನರ ಅದೃಷ್ಟ ಟಿ ಸುತ್ತಿ ತ್ತು. ನಾಗಾಸಾಕಿಯಲ್ಲಿ ಸ ಲಕ್ಷಗಟ್ಟಲೆ ಜನ `ಬದುಕಿರುತ್ತಿದ್ದರು. ಕೋಕುರಾದಲ್ಲಿ ಬದುಕುಳಿದ ಅಸಂಖ್ಯ ಜನರು ಸಾಯುತ್ತಿದ್ದರು. ನಾಗಾಸಾಕಿಯ ಮೇಲ್ನಡೆಯಲ್ಲಿ ಹವೆ ಚೆನ್ನಾ ಗಿರಲಿಲ್ಲ: ತುಂಬಾ ಮೋಡಗಳಿದ್ದವು. ಆದರೆ ನಾವು. ಬಾಂಬನ್ನೆಸೆಯದೆ ಗತ್ಯಂತರವಿರಲಿಲ್ಲ. ಅದನ್ನಿಟ್ಟುಕೊಂಡು ನಾವೆಲ್ಲಿಯೂ ಇಳಿಯು- ವುದು ಸಾಧ್ಯವಿರಲಿಲ್ಲ. ವಿಮಾನ ಇಳಿಯುವಾಗ ಆಗುವ ಸೌಮ್ಯ ಧಕ್ಕೆಯಿಂದ ಕೂಡ ಬಾಂಬು ಸೊ ವಾಗಿ ವಿಮಾನವೂ ಅದರಲ್ಲಿದ್ದ ಜೂ ಸರಿಯೆ, ವಿಮಾನ ನಿಲ್ಮಾಣವೂ ಅದರ ಸುತ್ತಮುತ್ತ ಇಪ್ಪತ್ತು ಮೈಲು ದೂರದ ವರೆಗಿನ ಪ್ರದೇಶದಲ್ಲಿದ್ದ ಸೈನಿಕ ಶಿಬಿರಗಳೆಲ್ಲವೂ ಉದ್ವ್ವಸ್ತ ಸ್ತವಾಗಿ ಹೋಗುತ್ತಿದ್ದವು. ರಾಕ್ಷಸ ತನ್ನ ಬಾಯನ್ನು ತೆಕೆದಾಗ ಅವನ "ಗಂಟಲಲ್ಲಿ ಬೇಟಿ ಇಳಿಯಲೇಬೇಕಲ್ಲವೆ? ಆ ಸಮಯದಲ್ಲಿ ಬೇಕೆ ಯವರ ಪ್ರಾಣಹರಣಕ್ಕಾಗಿ ಎಂಬ ಕಾರಣಕ್ಕಿಂ ತಲೂ ಹೆಚ್ಚಾಗಿ ನಮ್ಮ ಪ್ರಾಣಗಳನ್ನುಳಿಸಿ ಕೊಳ್ಳಲು ನಾವು ಬಾಂಬನ್ನು ಚೆಲ್ಸಲೇಬೇಕಾ- ಗಿತ್ತು. ಕೊನೆಗೆ ಮೋಡಗಳ ಮಧ್ಯದಲ್ಲಿಯೆ ಒಂದು ಸ 'ಳವನ್ನಾ ರಿಸಿಕೊಂಡು ಬಾಂಬನ್ನು ಚೆಲ್ಲಿದೆವು. ಸ್ಫೋಟವನ್ನು ಕಂಡೆವು, ಆದರೆ ಸಪ್ಪಳ ಕಳಿಸ ಲಿಲ್ಲ. ಏಕೆಂದರೆ ನಾವು ಆಕಾಶದಲ್ಲಿ ಬಹು ಎತ್ತರದಲ್ಲಿ- ಸಪ್ಪಳ ಕೇಳಿಬರದಷ್ಟು ಎತ್ತರದಲ್ಲಿ ದೈವು. ಆದರೆ ಕೆಲ ಕ್ಷಣಗಳಲ್ಲೆ ನಮಗೆ ಆಘಾ- ತದ ಮೊದಲನೆಯ ತೆಕೆ ಅಪ್ಪಳಿಸಿತು. ನನ್ನ ಜೀವನದಲ್ಲಿ ಇದು ಎಲ್ಲಕ್ಕಿಂತಲೂ ಭಯಾನಕ ವಾದ, ಮ್ಳ ನಡುಗಿಸುವ ಅನುಭವವೆನಿಸಿತು. ನಮ್ಮ ವಿಮಾನ, ನಮ್ಮಮನಸ್ಸು, ನಮ್ಮ ಎಲುವು ಮಾಂಸಗಳು ಕೂಡ ತತ್ತರಿಸಿಹೋದವು. ಆ ಆಘಾತದಿಂದ ಚೇತರಿಸಿಕೊಂಡಾಗ ಒಂದು ಇಸ್ರಾ ಬ ಕ ಹ ಬ್‌ ೫ ಪ್ರಕ ಟಾ ಡ್‌ ಐ ೫ 1 (4 ತ ತ ಆಲ್ಲಿ ತ್ತ ಗ ಕ ಷ ನಾನು ಪರವನಾಣಿು ಬಾಂಬ್‌ ಹಾಕಿದೆ ೬೭ ಭಯಾನಕ ಭಾವನೆ ನಮ್ಮನ್ನಾಕ್ರಮಿಸಿತು. ನಾವು ಮಾಡಿದ ವಿನಾಶವನ್ನು ನಮ್ಮ ಕಣ್ಣುಗ- ಛಿಂದಲೇ ನೋಡಬೇಕೆಂದೆನಿಸಿತು. ಈ ವಿಷಯ ದಲ್ಲಿ ನಮಗೆ ಕೊಟ್ಟಿದ್ದ ಆದೇಶ ಸ್ಪಷ್ಟವಾಗಿತ್ತು- “ ಬಾಂಬು ಹಾಕಿರಿ ಮತ್ತು ಹಿಡಿರಿ.” ಒಂದು ಮಿನಿಟಾದರೂ ನಿಂತಿದ್ದೇ ಆದರೆ ನಾವು ಸಹ ಬೂದಿಯಾಗಿಹೋಗುವೆವು ಎಂದು ನಮಗೆ ತಿಳಿ ಸಿದ್ದರು. ಆದರೆ ನಮ್ಮಲ್ಲುಂಟಾದ ಭಾವನೆ ಎಂಥ ವಿಚಿತ್ರವಾಗಿತ್ತೆನ್ನುತ್ತೀರಿ? ಮನುಷ್ಯನ ಕುತೂಹಲವೆಂಥದು ಬಲ್ಲಿರಾ! ತಾನು ಮಾಡಿದ ಕಾರ್ಯ ಕೆಟ್ಟದ್ದೇ ಆಗಿರಲಿ, ಒಳ್ಳೆಯದೇ ಆಗಿ ರಲಿ, ಅದರ ಪರಿಣಾಮವನ್ನು ಸ್ವತಃ ನಿರೀಕ್ಷಿಸಲು ಆತ ಅತ್ಯಂತ ಆತುರನಾಗಿರುತ್ತಾನೆ. ನನ್ನ ಸಂಗಡಿಗರ ಮುಖ ನೋಡಿದೆ. ಆ ಮೇಲೆ ನಮ್ಮ ನಾಯಕನನ್ನು ನೋಡಿದೆ. ಪರಸ್ಪ ರರ ಮನಸ್ಸಿನಲ್ಲಿರುವುದು ನಮಗೆಲ್ಲ ಅರ್ಥವಾಗು ತ್ತಿತ್ತು. ನಾಯಕ "ಓ. ಕೆ." ಎಂದ. ಮೇಲಕ್ಕೇ ರುವ ಬದಲು ನಮ್ಮ ವಿಮಾನ ಕೆಳಗಿಳಿಯಿತು. ನಾಗಾಸಾಕಿಯ ರುದ್ರಭೀಕರ ದೃಶ್ಯ ಕಾಣಿಸಿತು. ಅಬ್ಬಾ! ಎಂಥ ಭಯಾನಕ ದೃಶ್ಯ ! ಆಕ್ಲಣ ದಲ್ಲಿ ನನ್ನಲ್ಲಿ ಮೂಡಿದಂಥ ಪ್ರಾಣಘಾತಕ ಭಯದ ಭಾವನೆ ಮನುಷ್ಯನ ಇತಿಹಾಸದಲ್ಲೆ ಮೂಡಿರಲಿಕ್ಕಿಲ್ಲ. ಕೆಳಗಡೆ ಆ ವಿರಾಟ್‌ ದೈತ್ಕಾ ಕಾರದ ವಿಷಪೂರಿತ ಹೊಗೆಯ ಮೋಡ ಮಿನಿ ಟಿಗೆ ಒಂದು ಮೈಲು ವೇಗದಲ್ಲಿ ಮೇಲಕ್ಕೇರುತ್ತ ನಮ್ಮನ್ನು ನುಂಗಲು ಧಾವಿಸುತ್ತಿತ್ತು. ಅದರ ಸುಳಿಯಲ್ಲಿ ಸಿಕ್ಕರೆ ನಮ್ಮ ಬೂದಿಯ ವಿನಾ ಮತ್ತೇನೂ ಉಳಿಯುವುದಿಲ್ಲವೆಂದು ನಮಗೆ ಗೊತ್ತಿತ್ತು. ನಾವು ಕಾಲು ತಿತ್ತೆವು. ಆದರೆ ತಡವಾಗಿ ಹೋಗಿತ್ತು. ನಾಲ್ಕು ಭೀಕರ ಆಘಾತಗಳು ನಮ್ಮನ್ನಪ್ಪಳಿಸಿದವು. ಪ್ರತಿ ಯೊಂದೂ ನಮ್ಮನ್ನು ನಿರ್ದಿಷ್ಟ ಪಥದಿಂದ ಬೇರೆಡೆ ನೂಕಿತು. ವಿಮಾನ ಗದಗದ ಅಲಾ ಡುತ್ತಿತ್ತು. ಅದರ ಮೇಲೆ ನಮ್ಮ ನಿಯಂತ್ರಣ ತಬ್ಬಿಹೋಗಿತ್ತು. ಪ್ರತಿಯೊಂದು ಆಘಾತದ ನಂತರವೂ ನಾವು *ೆಳಗಿನಿಂದ ಮೇಲೇರುತ್ತಿದ್ದ ವಿಷಪೂರಿತ ಮೋಡದಲ್ಲಿ ಮುಳುಗುತ್ತಿರುವುದು ನಮಗೆ ಕಾಣಿಸುತ್ತಿತ್ತು. ಒಂದು ಆಘಾತದಿಂದ ಚೇತರಿಸಿಕೊಳ್ಳುವವಷ್ಟರಲ್ಲಿ ಇನ್ನೊಂದು ಆಘಾತ ವಾಗುತ್ತಿತ್ತು. ಅದು ಹೇಗೋ ಒಂದು ಸೆಕೆಂಡಿ ನಲ್ಲಿ'ನಾನು, ನನ್ನ ಸಂಗಡಿಗರು ಮತ್ತು ಪೈಲಟ್‌- ಸ್ಪೀನಿ ಎಲ್ಲರೂ ನಮ್ಮ ಬಲವನ್ನೆಲ್ಲ ಪ್ರಯೋಗಿಸಿ ವಿಮಾನನ್ನು ತಿರುಗಿಸಿದೆವು. . ಆ ಮೋಡದಿಂದ ಕೇವಲ ಮೂವತ್ತು ಗಜ ದೂರವಿರುವಾಗ ಪಾರಾದೆವು. ಮೃತ್ಯುವಿನ ಪಾಶ ಶೂದಳೆಳೆ ಯಷ್ಟು ಸಮೀಪ ಬಂದಿತ್ತು. ನಮ್ಮ ಸುದ್ಧೆವ ದಿಂದ ಉಳಿದುಕೊಂಡೆವು. ಹಾದಿಯಲ್ಲಿ ನಮ್ಮಲ್ಲೊಬ್ಬರೂ ಮಾತಾಡ ಲಿಲ್ಲ. ನಾವು ಬರೀ ಒಂದು ಬಾಂಬನ್ನು ಒಗೆದಿ ರಡೆ ಜಗತ್ತಿನಲ್ಲಿಯ ಒಂದು ಭೀಕರ ಪೈಶಾಚಿಕ ಶಕ್ತಿಯನ್ನು ಶಾಶ್ವತವಾಗಿ ಮುಕ್ತಗೊಳಿಸಿದ್ದೆವು ಎಂದು ನಮಗೆಲ್ಲ ಅನಿಸುತ್ತಿತ್ತು. ಈಗೊಂದು ವರ್ಷದ ಹಿಂದೆ ನನಗೆ ಸ್ಟೀನಿಯ ಭೆಟ್ಟಿಯಾ ಗಿತ್ತು. ಆಗ ನಾಲ್ಕು ತಾಸುಗಳ ವರೆಗೆ ನಾವು ಒತ್ತಟ್ಟಿಗಿದ್ದು ಉಂಡು ತಿಂದು ಅಲೆದಾಡಿದೆ- ವಾದರೂ ಅಂದಿನ ನಾಗಾಸಾಕಿ ಘಟನೆಯ ಬಗ್ಗೆ ಒಬ್ಬರಾದರೂ ಒಂದಕ್ಷರವನ್ನೆತ್ತಲಿಲ್ಲ. ನಮ್ಮ ತಂಡದಲ್ಲಿಯ ಒಬ್ಬಾತ ಕಳೆದ ವರ್ಷ ಅನೇಕ ಸಲ ದರೋಡೆ ಹಾತಿದ್ದಕ್ಕಾಗಿ ಜೇಲಿನ ಲ್ಲಿದ್ದಾನೆ. ಅವನನ್ನು ಪರೀಕ್ಷಿಸಿದ ಮಾನಸಶಾಸ್ತ್ರ ಜ್ಞರು “ ಪರಮಾಣು ಬಾಂಬು ಹಾಕಿದ್ದ ತಾನು ಅಪರಾಧಿ ಎಂದು ಅವನ ಸುಪ್ತ ಮನಸ್ಸು ಹೇಳು ತ್ತಿದೆಯಾದ್ದರಿಂದ ಆತ ತನ್ನನ್ನು ನಾಶಗೊಳಿಸಿ ಕೊಳ್ಳೆಲೆತ್ನಿಸುತ್ತಿದ್ದಾನೆ' ಎಂದಿದ್ದಾರೆ. ನನ್ನ ಈ ಕಾರ್ಯದಿಂದ ನನ್ನ ದಿವಂಗತ ತಾಯಿ ಕೂಡ ತುಂಬ ದುಃಖಿಯಾಗಿದ್ದಳು. ನಾನು ಯುದ ದಿಂದ ಮರಳಿ ಬಂದಾಗ ಅವಳು, “ಫ್ರೆಡಿ, ನಿನ್ನ ಆತ್ಮಸಾಕ್ಷಿ ನಿನ್ನನ್ನು ಪೀಡಿಸುವುದಿಲ್ಲವೆ?” ಗ ಕಸ್ತೂರಿ, ಜುಲೈ ೧೯೬೧ ಎಂದು ಕೇಳಿದಳು. ಅದಕ್ಕೆ ನಾನೇನು ಉತ್ತರ ಕೊಡಲಿ? ಸಾವಿರಾರು ಳು ಸಾ” ಯಲಿ ಎಂದು ನಾನು ಬಯಸಿದ್ದೆನೆ? ಆದರೆ ನಾನಾದರೂ ಏನು ಮಾಡಬಹುದಿತ್ತು 9 ನನ್ನ ತಾಯಿ ಆಮೇಲೆ ನನ್ನೊಡನೆ ಒಂದು ಶಬ ವನ್ನೂ ಆಡಲಿಲ್ಲ. ಆದಕೆ ಒಂದು ರಾತ್ರಿ ನಾನು. ಅವಳ ಕೋಣೆಯ ಸಮೀಪದಲ್ಲಿ ಹಾಯ್ಡು ಹೋಗುತ್ತಿ ದ್ಮಾಗ ಅವಳು, “ ದೇವರೇ, ನನ್ನ ಮಗನನು ಸ್ಹಮಿಸು ಎಂದು ಪ್ರಾರ್ಥನೆ ಮಾಡುತ್ತಿ ದ್ದು ದನು ಶೇಳಿದೆ. ರಾಜಕಾರಣ ನನ್ನ ವಿಷಯವಲ್ಲ. ನನಗೆ ಅದರ ಆಟಿ ಬೇಡ. ನಾನೊಬ್ಬ "ಸಾಮಾನ್ಯ ಮನುಷ್ಯ. ತಿ೮ ವರ್ಷದ ಸಿವಿಲ್‌ ಟಿಜಿನಯೂಣ ದೈವಯೋಗದಿಂದ ಈ ಬಾಂಬು ಹಾಕುವ ತಂಡದವನಾಗಿದ್ದೆ. ಪರಮಾಣು ಬಾಂಬು ಎಂದ ಕೀನು ಎಂಬುದನ್ನು ಕಂಡಿರುವುದರಿಂದ ಇದನ್ನು ಬರೆಯುತ್ತಿದ್ದೇನೆ. ಇಂದು ಕೂಡ ಕಣ್ಣು ಮುಚ್ಚಿ ಕೊಂಡಾಗ ನಾಗಾಸಾಕಿಯಲ್ಲಾದ ಸ್ಬೊ (ಟವನ್ನು ಸಜೀವ ವಾಗಿ ಕಾಣುತ್ತಿ ದೇ ನೆ, ಆಕಾಶದಲ್ಲಿ ಭೂತದಂತೆ ಹಬ್ಬಿದ ನೀರಿ ಬೆಳಕು- ಅದರೆದುರಿನಲ್ಲಿ ಉರಿ 1 ಮೇಣಬತ್ತಿಯಂತೆ. ಕಾಣಿ ಸುತ್ತಿದ್ದ ಸೂರ್ಯ-ನನ್ನ ಕಣ್ಮುಂದೆ ಕಟ್ಟುತ್ತವೆ. ಮಾನವನ ಇತಿಹಾಸದಲ್ಲಿ ಇನ್ನೊಮ್ಮೆ ಆ ನೀಲಿ ಬೆಳಕು ಯಾರಿಗೂ ಕಾಣದಿರಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ. 3 4 ಧರ್ಮಯುಗ ೨ ದಿಂದ ಹಾಹಾಹಾ... ಸತ್ಯವೇ ದೇನರು ಅಮೇರಿಕೆಯ ತತ್ವಜ್ಞಾನಿ ಥೋರೊ ಉಚ್ಚ ನಿಚಾರದವನಿದ್ದು ಅವನಿಗೆ ಸತ್ಯ ವಲ್ಲದೆ ಬೇರಾವ ಧರ್ಮಪೀಠಗಳಲ್ಲಿ ಹೆಚ್ಚಿನ ಆಸ್ಥೆ ಇಲ್ಲವಾಗಿತ್ತು. ಣೊೋನ್ಮುಖನಾದಾಗ ಧಾರ್ಮಿಕ ಪದ್ಧತಿಯಂತೆ ಧರ್ಮಗುರುವನ್ನು ಬಗ್ಗಿಸುವ ಯೋಗ್ಯ ಸಮಯುನಿದೆಂದು «4 ಥೋರೊ, ಮರಣಾನಂತರವಾದರೂ ನಿನಗೆ ಸುಖ ಶಾಂತಿ ಲಭಿಸೀತು? ಥೋರೋನನ್ನು ಉದ್ದಾಮ ವೃತ್ತಿಯಿಂದ, ಅವನು ಮರ. ಕರೆಸಲಾಯಿತು. ಭಾವಿಸಿದ ಪಾದ್ರಿ ಈಗಲಾದರೂ ದೇವರನ್ನು ನೆನಸು. ಎಂದು ಹೇಳಿದ. ಆಗ ಥೋರೊ “ ನಾನು ನಿನಗೆ ವಿರೋದ ವತಾಡಿದೆನಾದರೂ ದೇವರಿಗೆ ವಿರೋಧ ನ್‌ ನಾನೆಂದೂ ವಡಾಡಿರಲಿಲ್ಲ. - ಹುಚ್ಚಾ, ಆದ್ದರಿಂದ ದೇವರನ್ನು ನಾನು ಇನ್ನು ಮೇಲೇ ಸ್ಮರಿಸಬೇಕೆಂದೇನಿಲ್ಲ. ನಿನ್ಗ ಕಲ್ಪ ನೆ ತಪ್ಪಾ ಗಿದೆ. ಇನ್ನೊ ದು ಸಂಗತಿ: ಎ. ಸಾನ ನದ ಜೀವನದ ತುಂಬ ಸುಖ ಸವನಾಧಾನ- ಶಾಂತಿಯನ್ನು ಈ ಚ ಗಳ ಅನುಭವಿಸಿದ್ದೇನೆ. ಆ ಕೊರತೆ ನನಗನಿಸಿಲ್ಲ, ಹೋಗು. ನನ್ನ ಸತ್ಯ. ಪರಮೇಶ್ವರ ನಿಮ್ಮಂಥ ಡಾಂಭಿಕರನ್ನು ಎಂದು ನುಡಿದ. ಈಶಚಿಂತನೆಯಲ್ಲಿ ತೊಡಗಿದರೆ ನಿಮ್ಮ ಜೊತೆಗೆ ಇನ್ನೂ ಹಲವರ ಕಲ್ಯಾಣನಾಗ ಸತ್ಕಾರ್ಯದಲ್ಲಿ ತೊಡಗಿದರೆ ನಿಮ್ಮ ಬಹುದು. ಕಂಡು ಗದಗದ ನಡುಗುತ್ತಿದ್ದಾನೆ,? ಕಲ್ಯಾಣವಾಗಬಹುದು. ಆದರೆ ರಾಬರ್ಬ ಬೆನ್ಸನ್‌ ಬಾಯಿಲೆಕ್ಕದಿಂದ ಹೇಳಿ. ೩೦೬೭೫೧೩೮೯೪೨೭೩೮೪೭ « ೬೫೩೪೪೩ ಎಂದರೆ ಎಷ್ಟು? ಜಾ ಇ ಬೆ'ಿಕಕತಕಯೆಂದರೇನು? ಮನುಷ್ಯನ ಜೀವಮಾನದಲ್ಲಿ ಒದಗುವ ಬಗೆಬಗೆಯ ಅಸಂಖ್ಯಾತ ಅನುಭವಗಳನ್ನು ಮೆದುಳು ಸಂಗ್ರ- ಹಿಸಿಡಲು ಹೇಗೆ ಸಾಧ್ಯ? ಈ ಪ್ರಶ್ನೆಗಳಿಗೆ ಸರಿ ಯಾದ ಉತ್ತರವಿಲ್ಲ--- ಅವು ಸೃಷ್ಟಿಯ ಗೋಪ್ಶ ಗಳಾಗಿವೆ. ಆಶ್ಚರ್ಯಕರವಾದ ಜ್ಞಾಪಕಶಕ್ತಿ ಯುಳ್ಳೆ ಕೆಲವರು ಭಾರಿ ಭಾರಿ ಗ್ರಂಥಗಳನ್ನು ಅಖಂಡ ಬಾಯಿಪಾಠ ಮಾಡಿ, ಅವುಗಳಲ್ಲಿ ಬರೆ- ದಿರುವುದನ್ನೆಲ್ಲಾ ಪದಾನುಪದವಾಗಿ ಬಾಯಲ್ಲಿ ಹೇಳಬಲ್ಲರು. ಅದ್ಭುತ ಜ್ಞಾಪಕಶಕ್ತಿಯ ಅಭಿ ವೃಕ್ತಿಗೆ ತಾನು ನೆನ್ಪಪಿಡತಕ್ಕ ಎಷಯ ಆ ವ್ಯಕ್ತಿಗೆ ಅರ್ಥವಾಗಬೇಕೆಂದು ಕೂಡ ಇಲ್ಲ. ಹತ್ತೊಂಭತ್ತನೆ ಶತಮಾನದಲ್ಲಿ ಶ್ರೆ (ಷ್ಠವರ್ಗದ ಲೇಖಕನೂ, ವಿದೃತ್ತಿನಲ್ಲಿ ಮಾ ಆಗ್ರ ಗಣ ನೂ ಆಗಿದ್ದ ಲಾರ್ಜ್‌ ಮೆಕಾಲೆಯ ಸ ರಣಶಕ್ತಿ ಎಷ್ಟು. ಆಶ್ಚರ್ಯಕರವಾಗಿತ್ತೆಂದಕೆ ಅವನು ಜಾ ಭಾರಿ ಇತಿಹಾಸ. ಗ ಗ್ರಂಥಗಳನ್ನು ಮೂಲಾಧಾರ ಪುಸ ಸ್ತಕವಾವುದನ್ನೂ ಒಂದು ಸಾರಿಯಾದರೂ ತಿರುಗಿ ನೋಡದೆ ರಚಿಸಿದನು. ಅವನು ಎಂಥ ಪ ಪ್ರಚಂಡನಾಗಿದ್ದನೆಂದರೆ ಪ ಪುಸ್ತ ಕದ ಯಾವ ಪುಟವನ್ನಾದರೂ ಕ್ಷಣದರ್ಶನ ಮಾಡಿ ದಕೆ ಆಪುಟದಸ ಸಂಗತಿಗಳೆಲ್ಲ ಅವನ ಮೆದುಳಿನಲ್ಲಿ ತತ್‌ಕ್ಷಣ ವಿಲೀನವಾಗುತ್ತಿದ ದ್ಡವು. ಒಂದು ಪಂದ್ಯ ೬೯ ಪಕ ಶಕ್ತಿಯ ಅದ್ಭುತಗಳು ಕ್ನಾಪ,ನ್‌ ಎಂ. ಜಿ. ಕೆ. ಮೂರ್ತಿ ಲೆ ಉ ವನ್ನು ಗೆಲ್ಲಲು ಅವನು ಮಿಲ್ಬನ್ನನ 08786150 1.08 ಎಂಬ ಕಾವ್ಯವನ್ನು ಒಂದು ರಾತ್ರಿಯಲ್ಲಿ ಕಲಿತನೆಂದು ಹೇಳುತ್ತಾರೆ. 28/೩6166 1,06( ಮತ್ತು ಬನಿಯನ್ನನ ॥11881/7'5 0೦8೮55 ಎಂಬ ಗ್ರಂಥಗಳು ಪ್ರಪಂಚದಲ್ಲಿ ಒಂದು ನಳಲೂ ಇಲ್ಲದಂತೆ ನಾಶವಾಗಿಹೋದರೆ ತಾನು ಅವುಗಳನ್ನು ತನ್ನ ಜ್ಞಾ ಪಕ ಶಕ್ತಿಯಿಂದ ಪುನ- ರುತ್ಬತ್ತಿ ಮಾಡಬಲ್ಲೆ ಸು ಅವನ ಹೇಳಿಕೆ ಪ ಪ್ರಸಿ ದ್ವವಾಗಿದೆ. ಲಿಯೋನ್‌ ಗ್ಯಾ ೦ಬೆಟ್ಟಾ ಸು ಫ್ರಾ ನ್ಸ್‌ ದೇಶದ ರಾಜನೀತಿಜ್ಞನು ವಿಶ್ಟರ್‌ ಹ್ಯೂ ಗೊ ಎಂಬ ಜಗತ್ಯೃಸಿದ್ಧ ಕಾದ ಬಟಾ ಗ್ರಂಥಮಾಲೆಗಳನ್ನು ಹಿಂದಿನಿಂದ ಮುಂದಕ್ಕೂ ಮುಂದಿನಿಂದ ಒಂದಕ್ಕೂ ಬಾಯಿಪಾಠ ಹೇಳು- ತ್ತಿದ್ದನು. ಡಾಕ್ಟರ್‌ ಬ್ರೂನೊ ಫರ್‌ಸ್ಟ್‌ ಎಂಬುವನು ಜ್ಞಾಪಕ ಶಕ್ತಿಯ ಭಾರಿ ವ್ಯಕ್ತಿ ಗಳಲ್ಲಿ ಅಗ್ರ ಗಣ ನು. ಅವನ ನೆನಪು ಪ ಸದ ಶ ವಾಗಿಷೆ. ಕಲಸಿದ ಇಸ್ಟೀಟು ಎಲೆಗಳ ಕಟ ಸ ಒಂದು ಕ್ಷಣ ನೋಡಿ ಮುಚ್ಚ ಟ್ಟು ಆ ಎಲೆಗಳು ಯಾವ ಕ ಕ್ರಮಾಗತಿದಲ್ಲಿವೆಯಂಬುದನ ಸ್ನ ಬಹು | ಸುಲಭವಾಗಿ ಹೇಳಬಲ್ಲ್ಬನು. ಯಾವುದಾದರೂ ವಾರ್ತಾಪತ್ರಿಕೆಯ ಅಥವಾ ಜಿಲಿಫೋನ್‌ ಪುಸ್ತ ಕದ ಬು ಪುಟವನ್ನು ಅವನಿಗೆ ಕ್ಷಣಕಾಲ ೭೦ ಕಸ್ತೂರಿ, ಜುಲೈ ೧೯೬೧ ತೋರಿಸಿ ಅದನ್ನು ಮುಚ್ಚಿಟ್ಟರೆ, ಆ ಪುಟದಲ್ಲಿದ್ದು- ದನ್ನೆಲ್ಲಾ ಅವನು ಪೂರ್ತಿ ಪದಾನುಪದವಾಗಿ ಹೇಳಬಲ್ಲನು. ಅವನು ರೈಲಿನಲ್ಲಿ ಪ್ರಯಾಣ ಮಾಡುವಾಗ ಅನೇಕ ವೇಳೆ ಬಹು ವರ್ಷಗಳ ಹಿಂದೆ ಓದಿದ್ದ ಪೂರಾ ಪುಸ್ತಕಗಳನ್ನು ಸ್ಮೃತಿಗೆ ತಂದುಕೊಂಡು ತನ್ನ ಕಾಲವನ್ನು ಕಳೆಯು- ತ್ತಾನೆ. ಇಲೈಜಾ ಎಂಬ ಯಹೂದಿ ಅರ್ಚಕನು ತಾನು ಓದಿದ್ದ ಎರಡು ಸಾವಿರ ಗ್ರಂಥಗಳ ಪ್ರತಿ- ಯೊಂದು ಶಬ್ದವನ್ನೂ ನೆನಪಿಗೆ ತರುತ್ತಿದ್ದನು. ಅವನಿಗೆ ಒಂದು ಕಷ್ಟವೇಥಿತ್ತೆಂದರೆ, ತಾನು ಓದಿದ್ದರಲ್ಲಿ ಕೆಲವು ಭಾಗಗಳನ್ನು ಮರೆತುಬಿಡ ಬೇಕೆಂದು ಇಷ್ಟಪಟ್ಟರೂ ಅವುಗಳನ್ನು ಮರೆ ಯಲು ಆಗಲಿಲ್ಲ. ಅನೇಕ ಶತಮಾನ- ಗಳು ನ್ಯಾಯಶಾಸ್ತ್ರವನ್ನು ಬೋಧಿಸುತ್ತಿದ್ದುದು ಬಿಹಾರ್‌ ಪ್ರಾಂತದ ಮಿಥಿಲಾ ವಿದ್ಯಾಲಯದಲ್ಲಿ ಮಾತ್ರ. ಅಂಥ ಶಾಲೆಯು ಮತ್ತೆಲ್ಲಿಯಾದರೂ ಎಲ್ಲಿ ಸ್ಥಾಪಿಸಲ್ಪಡುವುದೋ ಎಂಬ ಹೊಟ್ಟಿ *ಚ್ಚಿ ನಿಂದ, ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಆ ಶಾಲೆಯನ್ನು ಬಿಟ್ಟು ಹೋಗುವ ವೇಳೆಯಲ್ಲಿ ಯಾವ ಪುಸ್ತಕವನ್ನೇ ಆಗಲಿ ಕಾಗದದ ಮೇಲೆ ಬರೆದುಕೊಂಡಿದ್ದ ಟಿಪ್ಪಣಿಗಳನ್ನೇ ಆಗಲಿ ತಮ್ಮ ಜೊತೆಯಲ್ಲಿ ಖಂಡಿತ ತೆಗೆದುಕೊಂಡು ಹೋಗ ಕೂಡದೆಂದು ಶಾಲೆಯ ಅಧಿಕಾರಿಗಳು ವಿಧಿಸಿ ದ್ದರು. ಬಂಗಾಲದ ನವದ್ವೀಪದ ರಘುನಾಥ ಎಂಬುವನು ೪೫೨ ವರ್ಷಗಳ ಹಿಂದೆ ಮಿಥಿಲೆಯ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ತನ್ನ ಜ್ಞಾಪಕ ಶಕ್ತಿಯಿಂದ ಅಲ್ಲಿ ಅಧ್ಯಯನ ಮಾಡಿದ್ದ ಪ್ರತಿಯೊಂದು ಶಬ್ದವನ್ನೂ ಸ್ಮೃತಿಯಲ್ಲಿಟ್ಟು ಕೊಂಡು, ತನ್ನೂರಿಗೆ ಹಿಂತೆರಳಿದ ನಂತರ ಬೇಕಾದ ಗ್ರಂಥಗಳನ್ನೆಲ್ಲಾ ರಚಿಸಿ. ಅಂಥ ಶಾಲೆಗಳನ್ನು ಸ್ಥಾಪಿಸಲು ಸಾಧ್ಯವಾಗುವಂತೆ ಮಾಡಿದನು: ಸಂಖ್ಯೆಗಳನ್ನು ನೆನಪಿನಲ್ಲಿಡುವುದರಲ್ಲಿ ಕೆಲ- ವರು. ಅಗಾಧ ಶಕ್ತಿಯನ್ನು ತೋರಿಸುತ್ತಾರೆ. ಜರ್ಮನಿ ದೇಶದ ರಕಲ್‌ (8೦816) ಐಂಬ ವಿದ್ಯಾರ್ಥಿಯು ಪ್ರಾಯೋಗಿಕ ಮನಶ್ಶಾಸ್ತ್ರದ ಒಂದು ಅಂತಾರಾಷ್ಟ್ರೀಯ ಮಹಾಸಭೆ (17(೦£- 118೩110081 . (೦೧87055 10೦೯ ಔಈ0೮11- 1101131 75)000108) ) ಯಲ್ಲಿ ೨೦೪ ಬೇರೆ ಬೇರೆ ಸಂಖ್ಯೆಗಳನ್ನು ಹದಿಮೂರು ನಿಮಿಷಗಳಲ್ಲಿ ಮನದಟ್ಟು ಮಾಡಿ ಪ್ರೈಕ್ಷಕರೆಲ್ಲರನ್ನೂ ಬೆರಗು ಗೊಳಿಸಿದನು. ಡಾ. ಸಾಲೊ ಫಿಂಕಲ್‌ಸ್ಟೈನ್‌ (1. 5೩10. 81೧10161011 ) ಬಂಬ ಪೋಲಂಡ್‌ ದೇಶದ ಗಣಿತ ಶಾಸ್ತ್ರಜ್ಞನು ೬೨೪೭೦೬೮೪೫೯೮೬೧೯೩೨೬೧೭೪೧ ಎಂಬ ಸಂಖ್ಶೆಯನ್ನು ನಾಲ್ಕುವರೆ. ಸೆಕಂಡ್‌ಗಳಲ್ಲಿ ಬಾಯಿಪಾಠ ಮಾಡಿದನು. ಓಹಿಯೊ ಸ್ಟೇಟ್‌ ವಿಶ್ವವಿದ್ಯಾಲಯದ ಒಬ್ಬ ವಿದ್ಯಾರ್ಥಿಯು ಈ ಸಾಹಸವನ್ನೂ ಮೀರಿಸಿ ೨೧ ಅಂಕೆಗಳ ಸಂಖ್ಯೆ ಯನ್ನು ೪.೩೭ ಸೆಕೆಂಡ್‌ಗಳಲ್ಲಿ ಮನದಟ್ಟು ಮಾಡಿಕೊಂಡನು. ಸಂಖ್ಯೆಗಳನ್ನು ಜ್ಞಾಪಕದಲ್ಲಿಡುವುದು ಒಂದು ಮಹಾ ಶಕ್ತಿಯಾದರೂ ಅದರಲ್ಲಿ ವಿಚಿತ್ರವಾದು ದೇನೆಂದಕೆ ಅನೇಕ ವೇಳೆ ಈಶಕ್ತಿಯು ಬಹು ಕಡಿಮೆ ವಿದ್ಯಾಭ್ಯಾಸವಿರುವವರಲ್ಲಿ ಕಂಡು ಬಂದಿದೆ. ಟಾಂ ಫುಲ್ಲರ್‌ ಎಂಬ ನಿರಕ್ಷರ ಕುಕ್ಷಿ ಯಾದ ನೀಗ್ರೊ ಗುಲಾಮನು ವರ್ಜಿನಿಯಾದ ಒಂದು ತೋಟದ ವಸ್ತಿಯಲ್ಲಿ ಲೆಕ್ಕ ಮಾಡುವ ಯಂತ್ರದಂತೆ, ಕೆಲಸ ಮಾಡಲು :ನೇಮಿಸಲ್ಪಟ್ಟಿ ದ್ಡನು. ಅವನ ಸಾಮರ್ಥ್ಯವನ್ನು ಪರೀಕ್ಷೆ ಸಲು, . ೭೦ ವರ್ಷ, ೧೭ ದಿವಸ ಮತ್ತು ೧೨ ಗಂಟಿಗಳಲ್ಲಿ ಎಷ್ಟು ಸೆಕಂಡ್‌ಗಳಿವೆ ಎಂಬ ಪ್ರಶ್ನೆಯನ್ನು. ಅವನಿಗೆ ಹಾಕಿದಾಗ, ಅವನು ಬಾಯಲ್ಲಿ ಲೆಕ್ಕ ಹಾಕಿ, ಫೆಬ್ರುವರಿ ತಿಂಗ ಳಲ್ಲಿ ೨೯ ದಿನಗಳಿರುವುದನ್ನೂ ಗಣಿಸಿ, ಒಂದೂ ಪರೆ ನಿಮಿಷಗಳಲ್ಲಿ ಉತ್ತರ ಹೇಳಿದೆನು. ಓದು * ಸಲ ಕ ತ ಆ ದೆ ಬಗ (0, ತ | ಜಾಪಕ ಶಕ್ತಿಯ ಅದ್ಭುತಗಳು ೭೧. 0 ೨ ಬರಹವನ್ನೂ ಅರಿಯದ ಜೆಡೆದಿಯಾ ಬಕ್ಸ್‌ಟಿನ್‌ ( 16606148 80%101 ) ಐಂಬ ಇಂಗ್ಲೀಷ್‌ ರವನಿಗೆ ಮಾನಸಿಕ ಗಣಿತದಲ್ಲಿ ಎಷ್ಟು ಪ್ರಚಂಡ ವಾದ ಸಾಮರ್ಥ್ಯವಿತ್ತೆಂದರೆ, ಅವನಿಗೆ “ನಿರಕ್ಷರ ಕುಕ್ಷಿಯಾದ ಲೆಕ್ಕಗಾರ” (11110೩16 ಛಿ೩100- 1%0£) ನೆಂಬ ಅಡ್ಡ ಹೆಸರು ಬಂದಿತ್ತು. ಚಿಕ್ಕಂದಿ ನಿಂದಲೂ ಅವನಲ್ಲಿ ಒಂದು ವಿಶೇಷ ಗುಣವಿತ್ತು. ಅದೇನೆಂದಕೆ ಅವನು ಯಾವ ಹೊಲ, ಗದ್ದೆ, ಆಟಿದ ಭೂಮಿಯ ಸುತ್ತ ಹೋದರೆ, ಆ ಕ್ಷೇತ್ರ ದಲ್ಲಿ ಎಷ್ಟು ಚದರಂಗುಲ (50085೮ 170108) ಗಳಿವೆ ಎಂಬುದನ್ನು ಅವನ ಮನಸ್ಸು ಸ್ವಯಂ ಪ್ರೇರಿತವಾಗಿ (೩010078(10) ಗುಣಿಸುತ್ತಿತ್ತು. ಟು ಉಪನ್ಯಾಸ ಮಾಡುವುದನ್ನು ಅವನು ಕೇಳುತ್ತಿದ್ದಾಗ, ಆ ಭಾಷಣದಲ್ಲಿ ಎಷ್ಟು ಶಬ್ದಗಳಿವೆ ಎಂಬುದನ್ನು ಹುಡುಕಲು ಅವನ ಮನಸ್ಸಿಗೆ ತಾನೇತಾನಾಗಿ ಪ್ರೇರಣೆ ಬರುತ್ತಿತ್ತು. ಯಾರಾದರೂ ಅವನೆದುರಿಗೆ ಕಾಲದೆ ಅವಧಿ ಯನ್ನು ಉಲ್ಲೇಖಿಸಿದಕೆ, ಅದರಲ್ಲಿ ಎಷ್ಟು ಸೆಕಂಡ್‌ಗಳಿವೆ ಎಂಬುದನ್ನು ಅವನ ಮನಸ್ಸು ಕೂಡಲೇ ಅಂತಃಸ್ಫೂರ್ತಿಯಿಂದ (1750- 01161)) ಗುಣಿಸುತ್ತಿತ್ತು. ಒಮ್ಮೆ ಅವನು ಫಾರ್ದಿಂಗ್‌ ಎಂಬ ಇಂಗ್ಲೀಷ್‌ ನಾಣ್ಯದ ಬೆಲೆ ಯನ್ನು ಮನಸ್ಸಿನಲ್ಲೇ ೧೩೯ ಬಾರಿ ದ್ವಿಗುಣಮಾಡಿ ದಿಗ್ಭ_ಮೆಗೊಳಿಸುವಷ್ಟು ದೊಡ್ಡ ಸಂಖ್ಯೆಗಳ ಸಾಲನ್ನು ಪಡೆದನು. ಅದನ್ನು ಪೌಂಡ್‌ಗಳಿಗೆ ಕೂಪಾಂತರಿಸೆಲು ೩೯ ಅಂಕಿಗಳುಳ್ಳೆ ಒಂದು ಅಗಾಧ ಸಂಖ್ಯೆಯು ಬಂದಿತು. ಇ ಸಂಖ್ಯೆಯನ್ನು ಹತ್ತು ವಾರಗಳ ಕಾಲ ಆಗಿಂದಾಗ್ಗೆ ಮನಸ್ಸಿ ನಲ್ಲೇ ಗುಣಿಸಿ ಅದರ ದ್ವಿಘಾತ (508/6) ನನ್ನು ಕಂಡುಹಿಡಿದನು. ಇದು ನಿಜವಾಗಿಯೂ ಅದ್ಬು ತ ಸಾಹಸ ಕಾರ್ಯ. ಸೋಮೇಶಚಂದ್ರ ಬಸು ಎಂಬ ಗಣಿತ ಶಾಸ್ತ್ರ ಜ್ಞನು ಭಾರಿಪ್ಪ ಪ್ರಶ್ನೆಗಳಿಗೆ ಮಿಂಚಿನ ವೇಗದಲ್ಲಿ ಉತ್ತರ ಕೊಡುತ್ತಿದ್ದನು. ೧೯೨೨ ಮತ್ತು ೧೯೨೬ ನೇ ಇಸವಿಗಳಲ್ಲಿ ಅಮೇರಿಕಾ ಮತ್ತು ಯುಕೋಪ್‌ ದೇಶಗಳಲ್ಲಿ ಅತಿರೇಕದ ಬಹು ದೊಡ್ಡ ಅಂಕೆಗಳ ಸಾಲಿನ ೧೦೯ ನೇ ಮೂಲ ವನ್ನು (800) ಕೆಲವು ಸೆಕೆಂಡ್‌ಗಳಲ್ಲೇ ಬಾಯಲ್ಲಿ ಹೇಳುವ ಶಕ್ತಿಯನ್ನು ಪ ಪ್ರದರಿಸಿದನು. ಪ್ರದರೈನದಲ್ಲಿ ನೆರೆದಿದ್ದ ಪ್ರೇಕ್ಷಕರು "ಅನನ ಲಕ್ಷ್ಯ ನನ್ನು ಭಂಗಪಡಿಸಲು ಉದ್ದೇಶಪೂರ್ವಕವಾಗಿ ಭಯಂಕರ ಗಲಭೆ ಮಾಡಿದರೂ ಅವನು ಅದಾ ವ್ರದನ್ನೂ ಲಕ್ಷಿಸದೆ ಏಕಾಗ್ರ ಚಿತ್ತದಿಂದ ೧೦೦ ಅಂಕೆಗಳುಳ್ಳ ಎರಡು ಸಂಖ್ಯೆಗಳ. ಗುಣಾಕಾರ ವನ್ನು ೫೨॥ " ನಿಮಿಷಗಳಲ್ಲಿ ಮನಸ್ಸಿನಲ್ಲಿ ಮಾಡಿ ಮುಗಿಸುತ್ತಿ ದ್ಧ ನು. ಈಚೀಚೆಗೆ ಜಂದ: ವಿದ್ಯು- ಚ್ಛಕ್ತಿ ಯಿಂದ. ಶೀಘ್ರವಾಗಿ ಲೆಕ್ಕ ಮಾಡುವ ಯಂತ್ರ ಗಳೂ ಕೂಡ ಅಷ್ಟು ಭಾರಿ 1) ಸಂಖ್ಯೆ ಗಳ ಕಲಸವನ್ನು ಒಂದು 'ಸಂಟೆಗಿಂತ ಮುಂಚೆ ಮಾಡಲಾರವು. ಬೆಂಗಳೂರಿನ ಶಕುಂತಲಾದೇವಿ ಯವರಿಗೆ ಲೆಕ್ಕಮಾಡುವ ಯಂತ್ರದಂಥ ಜ್ಞಾಪಕ ಶಕ್ತಿಯಿದೆ. ಸಾಧಾರಣ ಮನುಷ್ಯನು ಕೆಲವು ಗಂಟಿಗಳಲ್ಲಿ ಮಾಡತಕ್ಕ ಕಠಿನವಾದ ತೊಡಕಿನ ಲೆಕ್ಕಗಳಿಗೆ ಉತ್ತರಗಳನ್ನು ಅವರು ಕಣ್ಣುರೆಪ್ಪೆ ಮುಚ್ಚುವುದಕೊಳಗಾಗಿ ಹೇಳಿ ಬಿಡುತ್ತಾರೆ. ಪ್ರೇಕ್ಷಕರಲ್ಲಿ ಯಾರಾದರೂ ಇಂಥಿಂಥ ತಾರೀಖು ಗಳಲ್ಲಿ ಯಾವ ಯಾವ ದಿನಗಳು ಬೀಳುತ್ತವೆ ಎಂಬ ಪ್ರಶ್ನೆಯನ್ನು ಕರೀ ಹಲಗೆಯ ಮೇಲೆ ಬರೆದು ಮುಗಿಸುವುದಕ್ಕೆ ಮುಂಚೆಯೇ ಆಕೆಯು ಉತ್ತರವನ್ನು ಹೇಳುತ್ತಾಳೆ. ಒಳ್ಳೆ ಜ್ಞಾ ಪಕಶಕ್ತಿಯಿದ್ದ ಮಾತ್ರಕ್ಕೆ ಆ ಮನುಷ್ಯ ನು ಮೇಧಾವಿಯೆಂದು ಜೇಳುವುದಕ್ಕಾ ಸುವುದಿಲ್ಲ. ೧೮ನೆ ಶತಮಾನದಲ್ಲಿ "ಮೆಮರಿ' ಥಾಂಪ್ಸನ್‌ (""1101%0೧)'' 7770177507) ಎಂಬ ಬ್ರಿಟಿಷ್‌ ವೈದ್ಯನು ಜ್ಞಾಪಕಶಕ್ತಿ ಯ ಬಹು ಚಮತ್ಕಾರ ಸಾಹಸ ಕೃತ್ಯಗಳನ್ನು ತೋರಿಸಿದರೂ, ಇತರ ವಿಷಯಗಳಲ್ಲಿ ಅವನು ಸಾಧಾರಣ ಮನುಷ್ಯನೇ ಆಗಿದ್ದನು. ಕೆಲವು ನ ಕಸ್ತೂರಿ, ವರ್ಷಗಳ ಸೆಳಗೆ ಸುಮಾರು ೩೦೦ ಮಂದಿ ಪ್ರತಿಭಾ : ಶಾಲಿಗಳ ವಿಷಯವನ್ನು ವಿಚಾರ ಜು ಅವರ ಪೈಕಿ ಇಪ್ಪತ್ತಕ್ಕಿಂತಲೂ ಕಡಿಮೆ : ಮಂದಿಗೆ ತೀಕ್ಷ್ಣ ಬಾಜ ಜ್ಞಾಪಕ ಶಕ್ತಿ ಯಿತ್ತೆಂದು ತಿಳಿಯಬಂದಿತು. ಕೆಲವು ಸ ಸಲ ಜ್ಞಾ ಪಕಕ ಯಲ್ಲಿ ಪ್ರವೀಣರಾದವರೂ ಪರಿ ಪೂರ್ಲ ರಾಗಿರುವುದಿಲ್ಲ. ಒಬ್ಬ. ಅಮೇರಿಕದ ವಿದ್ಯಾರ್ಥಿಗೆ ಅವನ ಅಸಾಧಾರಣ ಜಾಪಕ ಶಕ್ತಿಗಾಗಿ ಇಂಗ್ಲ ಂಡಿನಲ್ಲಿ ಎರಡು ವರ್ಷ ವ್ಯಾಸಂಗ ಮಾಡುವುದಕ್ಕಾಗಿ ವಿದಾ ರ್ಥಿವೇತ ನವು ದೊರೆಯಿತು. ಅವನು ಸಮದ. ದ್ರಯಾನಕ್ಕೆ ಹೊರಟು ಸೌಥಾಪ್ಟನ್‌ಗೆ ಬಂದು ಗು ಪರವಾನೆ (7858-0081) ತರುವುದನ್ನು ಮರೆತು ಬಿಟ್ಟಿದ್ದನೆಂದು ಗೊತ್ತಾಗಿ, ಅಲ್ಲಿ ಇಳಿಯಲು ಅನುಮತಿ ಸಿಕ್ಕದೆ ಹಿಂತಿರುಗಿ ಹೋಗಬೇಕಾ- ಯಿತು । ಒಬ್ಬ ಯಹೂದಿ ಅರ್ಚಕನು ಹೀಬ್ರೂ ( 1100/0೪91) ಭಾಷೆಯ ತನ್ನ ಧಾರ್ಮಿಕ ಗ 'ಂಥಗಳನ್ನು ಗಟ್ಟಿಯಾಗಿ ಅಧ ಸಯನ ಮಾಡು ತ್ತಿದ್ದಾಗ್ಗ ಓದು | ಗೊತ್ತಿ ದೆ ಅಜ್ಞಾನಿ ಯಾಗಿದ್ದ ಚಾಕರಳೊಬ್ಬ ಳು ಆ ಶಬ ಗಳನ್ನು ದೂರದಿಂದ ಕೇಳಿ ಅವುಗಳ ಅರ್ಥವೇ ಗೊತ್ತಿಲ್ಲ ದಿದ್ದರೂ ಗ್ರಂಥಗಳ ಯಾವ ವಚನವನ್ನೂ ಒಂದು ಶಬ್ದ ಬಿಡದಂತೆ ಅಕ್ಷರಶಃ ಪುನರುಚ್ಛ, ರಿಸುತ್ತಿದ್ದಳು. ಇನ್ನೂರು ವರ್ಷಗಳ ಹಿಂದೆ ಜಗ- ನ್ನಾಥ ತರ್ಕಪಂಚಾನನ ಎಂಬ ವೃದ್ಧನು ತ್ರಿವೇಣಿಯಲ್ಲಿ ಸ್ನಾನಮಾಡುತಿದ್ದಾಗ, ನದಿಯ ದಂಡೆಯ ಮೇಲೆ ನಿಂತಿದ್ದ ಇಬ್ಬರು ಇಂಗ್ಲೀಷ್‌ ರವರು ವ್ಯಾಜ್ಯ ವಾಡುತ್ತಾ, ತಾಡಾಟಕ್ಕೆ ತೊಡಗಿ ಮುಷ್ಟಿಯುದ್ಧ ಮಾಡಿದರು. ಈ ಮೊಕದ್ದ ಮೆ ನ್ಯಾಯಸ್ಕಾನಕ್ಕೆ ಹೋಗಿ ಅಲ್ಲಿ ಆ ವೃದ್ಧನು ಸಾಕ್ಷಿಗಾಂನಾಗಿ ಬಂದು ನಿಲ್ಲಬೇಕಾಯಿತು. ಅವನ ಜ್ಞಾಪಕಶಕ್ತಿಯು ಎಷ್ಟು ಅದ್ಭುತವಾಗಿ- ತ್ತೆಂದರೆ, ಅವನಿಗೆ ಒಂದು ಇಂಗ್ಲೀಷ್‌ ಶಬ್ದದ ಜುಲೈ ೧೯೬೧ ಅರ್ಥವೂ ಗೊತ್ತಿಲ್ಲದಿದ್ದರೂ ಆ ಇಬ್ಬರು ಮನು ಷ್ಯರ ಜಗಳಾಟದೆ ಮಾತುಗಳಲ್ಲಿ ತನ್ನ ಕಿವಿಗೆ ಬಿದ್ದಿದ್ದ ಪ್ರತಿಯೊಂದು ಶಬ್ದವನ್ನೂ ಪದಾನು ಪದವಾಗಿ ತಿಳಿಯಪಡಿಸಿದನು. ಅದೇ ಕಾಲದಲ್ಲಿ ಜೀವಿಸಿದ್ದ ಪಂಡಿತ ಬಾಣೇಶ್ವರ ವಿದ್ಯಾಲಂಕಾರ ಎಂಬ ವಿದ್ವಾಂಸನಿಗೂ ಅಸಾಮಾನ್ಯ ಸ್ಮೃತಿ ಶಕ್ತಿಯಿತ್ತು. ಅವನು ಹನ್ನೆರಡು. ವರ್ಷದ ಬಾಲಕನಾಗಿದ್ದಾಗ ೧೦೩ ಪದ್ಯಗಳಿದ್ದ ಒಂದು ಸಂಸ್ಕೃತ ಗೀತವನ್ನು ಯಾರೋ ಕಥನ ಮಾಡಿ ದ್ವನ್ನು ಒಂದೇ ಬಾರಿ ಕೇಳಿ, ಅವುಗಳನ್ನೆಲ್ಲಾ ಸಂಪೂರ್ಣವಾಗಿ ತನ್ನ ಬಾಯಿಂದ ಹೇಳತೊಡ ಗಿದನು. ಅದ್ಭುತ ಅವಧಾನಶಕ್ತಿಯುಳ್ಳ ಕೆಲವರ ಸಾಹಸ ಕೃತ್ಯಗಳು ಬಹು ಮನೋರಂಜಕವಾ- ಗಿವೆ. ಚದುರಂಗದಾಟದಲ್ಲಿ ನಿಪೆಣನಾದ ಹ್ಯಾರಿ ನೆಲ್ಸನ್‌ ಪಏಿಲ್ಸ್‌ಬರಿ ಎಂಬ ಅಮೇರಿಕನ್ನನು ಕಣ್ಣು ಕಟ್ಟಿ ಚು ಇಪ್ಪತ್ತು ಮಂದಿ ಪ್ರತಿಕಕ್ಷಿ ಗಳೊಡನೆ ಭಗ ಕಾಲದಲ್ಲಿ ಆಟವಾಡುತ್ತಾ ಬೇರೆ ಬೇಕೆ ಚದುರಂಗದ ಹಲಗೆಗಳ ಮೇಲೆ ಮಾಡಿದ ಚಲನೆಗಳನ್ನೂ ಪ್ರತಿ ಚಲನೆಯ ನಂತರ ಚದುರಂಗದ ೩೨ ಕಾಯಿಗಳು ಯಾವ ಯಾವ ಸೆ ಸಳಾಂತರಗಳನ್ನು ಹೊಂದಿವೆ ಎಂಬು ದನ್ನೂ ನೆನಪಿನಲ್ಲಿಟ್ಟು, ೨೦ ಹಲಗೆಗಳ ಮೇಲಿ- ರುವ ಸಂಪೂರ್ಣ ಪಂಸ್ಥಿತಿಯ ಅಸಂದಿಗ್ಧ ಚಿತ್ರ ವನ್ನು ತನ್ನ ಮನಸ್ಸಿನಲ್ಲಿ ಸ್ಲಿರವಾಗಿ ನೆಟ್ಟಿ ರುತ್ತಿ- ದ್ವನು. ನೆಪೋಲಿಯನ್‌ ಬೋನಾಪಾರ್ಟನು ತನ್ನ ಹನ್ನೆರಡು ಮಂದಿ ಕಾರ್ಯದರ್ಶಿಗಳಿಗೆ ಹನ್ನೆರಡು ಬೇಕೆ ಬೇರೆ ಕಾಗದಗಳನ್ನು ಒಂದೇ ಕಾಲದಲ್ಲಿ ಹೇಳಿ ಬರೆಯಿಸುತ್ತಿದ್ದನು. ಒಂದು ಪತ್ರಿಕಾಪರಿಷತ್ತಿನಲ್ಲಿ ಜನ ರಲ್‌ ಜಾರ್ಜ್‌ ಮಾರ್ಷಲ್‌ ( ೮0008೩! (71600886 18/51811) ಎಂಬುವರು ಅಲ್ಲಿ ನೆರೆದಿದ್ದ ಅರವತು ಮಂದಿ ಬಾತ್ಮಿದಾರರಿಗೆ ಪ್ರತಿಯೊಬ್ಬನೂ ತಮ್ಮನ್ನು ಒಂದು ಪ್ರಶ್ನೆ ಕೇಳ ಶೆ ಯೊಬ್ಬ . ಗಳು ಬೇಕೆಂದು: ಹೇಳಿದರು ಅರವತ್ತು ಪ್ರಶ್ನೆಗಳನ್ನೂ ಬಂದೊಂದಾಗಿ ಎಲ್ಲಕ್ಕೂ ಕೆಲವು ಜ್ಞಾಪಕಶಕ್ತಿಯ ವಧಾನ” ವೆಂಬ ಆಶ್ಚರ್ಯಕರವಾದ ಸಾಹಸ ಕೃತ್ಯವನ್ನು ಪ್ರದರ್ಶಿಸುತ್ತಾರೆ. ಅಭಿನಯಗಾರ ನಿಗೆ “ಶತಾವಧಾನಿ” ಎಂದು ಹೆಸರು. ಶತಾವ ಧಾನಿಯು ಪ್ರೇಕ್ಷಕರಲ್ಲಿ ೧೦೦ ಜನಗಳಿಗೆ ಪ್ರತಿ ಯೊಬ್ಬನೂ ಒಂದೊಂದು ವಾಕ್ಕ ಅಥವಾ ಸಂಖ್ಯೆ ಗಳ ಸಾಲನ್ನು ಉಚ್ಚರಿಸಲು ಹೇಳುತ್ತಾನೆ. ಈ ವಾಕ್ಯಗಳು ಗ್ರೀಕ್‌, ಲ್ಯಾಟಿನ್‌, ಅಥವ ಅಭಿನಯಗಾರನಿಗೆ ತಿಳಿಯದ ಮತ್ತಾವ ಭಾಷೆ ಯಲ್ಲಾ ದರೂ ಇರಬಹುದು. ಮೊದಲನೇ ಸಲ ಪ್ರತಿಯೊಬ್ಬ ಪ್ರೇಕ್ಷಕನೂ ತನ್ನ ವಾಕ್ಯದ ಮೊದ ಏನೇ ಶಬ್ದವನ್ನು ಹೇಳುತ್ತಾನೆ. ಎರಡನೆ ಸಾರಿ ಎರಡನೆ ಶಬ್ಧ; ಅದೇ ರೀತಿ ಅನೇಕ ಸಾರೆ ನಡೆ ಯುತ್ತದೆ. ಕೊನೆಯಲ್ಲಿ ಶತಾವಧಾನಿಯು ಪ್ರತಿ ಪ್ರೇಕ್ಷಕನ ಶಬ್ದಗಳನ್ನೆಲ್ಲಾ ಒಟ್ಟು ಸೇರಿಸಿ ಅವರವರ ವಾಕ್ಯಗಳು ಅಥವಾ ಅಂಕೆ ಇಂಥಿಂಥಾದ್ದೆಂದು ಹೇಳುತ್ತಾನೆ. ` ಜನರಲ್‌ರವರು ಆ ಜ್ಞಾಪಕದಲ್ಲಿಟ್ಟು ಉತ್ತರ ಶೊಟ್ಟರು. ಪ್ರವೀಣರು “ ಶತಾ- ಈ ಕೆಳಗೆ ಬಕೆದಿರುವುದು ಪ ್ರ್ರಚಂಡ ಜ್ಞಾ ಪಕ ಶಕ್ತಿಯ ಒಂದು ದೃಷ್ಟಾಂತ. ಲಕ್ನೋ. ಪಟ್ಟ ಣದ ವೃದ್ಧನೂ ಕುರುಡನೂ ಆದ ಧನರಾಜ ಶಾಸ್ತ್ರಿ ಎಂಬ ವಿದ್ವಾಂಸನಿಗೆ ಎಷ್ಟು ಅಪೂರ್ವ ಜ್ಞಾಪಕ ಶಕ್ತಿಯೂ ಅಸಂಖ್ಯಾತವಾದ ನಾನಾ ಜಾಪಕಶಕಿಯ ಅದ್ಭುತಗಳು ಇ ಹ ೭೩ ಜ್ಞಾನ. ಶಾಖೆಗಳಲ್ಲಿ ಎಷ್ಟು ಅಗಾಧವಾದ ಪಾಂಡಿತ್ಯವೂ ಇವೆಯೆಂದರೆ, ಟು "ನಡೆಯು ತ್ತಿರುವ ಸರ್ವ ಎದ್ಕಾ ಸಂಗ್ರಹ ಪುಸ್ತಕ” (17೩11178 07010046618) ವೆಂದು ಎಣಿ- ಸಲ್ಪಟ್ಟಿದ್ದಾನೆ. ಸುಮಾರು-೮೦,೦೦೦ ಸಂಸ್ಕೃತ ಗ್ರಂಥಗಳಿಂದ ನಲವತ್ತು ಲಕ್ಷ ಶ್ಲೋಕಗಳನ್ನು ಬಾಯಿಪಾಠ ಮಾಡಿದಾನೆಂದು ಹೇಳುತ್ತಾರೆ. ಮಾಯಾ ನಿಬಂಧ ಎಂಬ ಪ್ರಾಚೀನ ಗ್ರಂಥದ ಐದು ಸಾವಿರ ಶ್ಲೋಕಗಳನ್ನು, ಜ್ಞಾ ಪಕಶಕ್ತಿ ಯಿಂದ ಪೈನರುತ್ಬ ತ್ತಿ ಮಾಡಲು ಅಖಿಲಭಾರತ ಸಂಸ್ಕೃ ತ ಪರಿಷ್ತಿನವರು ಆತನನ್ನು ನೇಮಿಸಿ ದ್ವರು. ಕಳೆದು ಹೋಗಿರುವ ಇನ್ನೊಂದು ಪುರಾ ತನ ಗ್ರಂಥದಿಂದ ಅವನು ೧೬,೦೦೦ ಪದ್ಯಗ ನನ್ನು ನಿರ್ಮಿಸಿದ್ದಾನೆ, ತನ್ನ ಚಿಕ್ಕ ವಯಸ್ಸಿ ನಲ್ಲಿ ಒಂದು ದಿನಕ್ಕೆ ೧೨೦೦-೧೩೦೦ ಶ್ಲೋಕ ಗಳನ್ನು ಬಾಯಿಪಾಠ. ಮಾಡಲು ಶಕ್ತನಾಗಿ ದ್ವನು. ತನ್ನ ಒಂದೂವಕೆ ವರ್ಷ ವಯಸ್ಸಿ ನಿಂದ ತುರುಡನಾಗಿದ್ದ ರೂ ಆತನು ಬನಾರಸ್‌ ವಿಶ್ವ- ವಿದ್ಯಾಲಯದಿಂದ ಮೂರು ಡಿಗ್ರಿಗಳನ್ನು ಪಠದಿ ದಾನೆ. ನ್ಯಾಫೆನ್‌ (14೩೧೧) ಸುದ್ದಿ ಸಂಸ್ಥೆಯ ಸುದ್ದಿ ಗಾರನೆದುರಿನಲ್ಲಿ ತಾನು ಬಾಯಿಪಾಠ ಮಾಡಿರುವ ಗ್ರಂಥಗಳು, ನಕ್ಷತ್ರಶಾಸ್ತ್ರ, ವ್ಯವ ಸಾಯಶಾಸ್ತ್ರ, ಚಿತ್ರಕಲೆ, ನರ್ತನ, ಸಂಗೀತ, ಛಾಯಾಚಿತ್ರ, ಭಾತಿಕಶಾಸ್ತ್ರ , ವೈಮಾನಿಕ ಕಲೆ ಮತ್ತು ಇತರ ಅನೇಕ ವಿಷಯಗಳನ್ನು ಒಳ ಪಟ್ಟಿ 'ನೆಯೆಂದು ಗೊತ್ತಾಯಿತು. 3 ಸೋಲೀಸ- ಈತ ಹಣ್ಣಿನಂಗಡಿಯಲ್ಲಿ ಎರಡು ಬಾಳೆ ಹಣ್ಣುಗಳನ್ನು ಕೈಹಾಕಿ ತೆಗೆದುಕೊಂಡು ತಿಂದಿದ್ದಾ ನೆ ಮ್ಯಾಜಿಸ್ಟ್ರೇಟ- ಪೋಲೀಸರಂತೆಯೆ: ವರ್ತಿಸುವುದು ಮಹಾಪರಾಧವಾದ್ದರಿಂದ ಈತನಿಗೆ ಚ ವರ್ಷ ಶಿಕ್ಷೆ ನಿಧಿಸಿದ್ದೇನೆ. 8 ಹ 5.10 ಆಕೆ ಕಹೋ ಸ. ಪ್ಫೃ್ತ್ರ ಗ ಜಾ ಅ ಅಸೌ ಟಿ ಬಾ ಯತೆ ಹಾ ನಧೋರ;ಡ್‌ (ಹಮದ್ಯೀಪ) ವೆಂಬ ಹೆದರಿಸುವ ಹೆಸರನ್ನಿಟ್ಟುಕೊಂಡ ದ್ವೀಪರಾಜ್ಯವು ನವಮೈಸೂ ರಿನ ಅರ್ಧದಷ್ಟು (೩೯,೭೬೮ ಚದುರ ಮೈಲು) ವಿಸ್ತಾರ, ಹುಬ್ಬಳ್ಳಿ ನಗರದಷ್ಟು (೧,೭೦,೦೦೦) ಜನಸಂಖ್ಯೆ, ಆದರೆ ತನ್ನದೇ ಸ್ವಂತ ಭಾಷೆ ಮತ್ತು ತನ್ನದೇ ಸ್ವಂತ ನೋಬೆಲ್‌ ಪಾರಿತೋಷಕಪಡೆದ ಸಾಹಿತಿಯನ್ನೊಡಗೊಂಡ ದೇಶವಾಗಿದೆ. ಅದರ ಪಾರ್ಲಿಮೆಂಟು (ಹೆಸರು “ಅಲ್ತಿಂಗೌ”) ಜಗ- ತ್ತಿನ ಅತಿ; ಪ್ರಾಚೀನ ಪಾರ್ಲಿಮೆಂಟಾಗಿದೆ. (ಅದು ಕ್ರಿ. ಶ. ೯೩೦ ನೇ ವರ್ಷದಲ್ಲಿ ಪ್ರಾರಂಭ ವಾಗಿ ಪ್ರತಿವರ್ಷ ಜುಲೈಯಲ್ಲಿ ಸೇರುತ್ತಬಂದಿದೆ). ಅಲ್ಲಿ ಸೈನೃವಿಲ್ಲ--- ಮತ್ತು ಅದು ಸೈನಿಕ ಸಮ- ವಸ್ತ್ರವನ್ನು ನೋಡಿದರೆ ಮೆಚ್ಚುವುದಿಲ್ಲ. ಐಸ್‌ಲಂಡಿನ ವಿಷಯ ಹೊರ ಜಗತ್ತಿಗೆ ತಿಳಿ ದಿರುವುದು ಅತ್ಯಲ್ಪ. ಅದರ ಹೆಸರು *ೇಳಿಯೆ ಪ್ರವಾಸಿಕರು ಅಂಜಬೇಕು. ಅಲ್ಲಿ ಹಿಮ ಮತ್ತು ಬರ್ಫ್‌ ಸಾಕಷ್ಟಿ ರುವುದು ನಿಜ, ಆದರೆ ಐಸ್‌- ಲಂಡ್‌ ಎಂಬ ಹೆಸರು ಅದಕ್ಕೆ, ಹಿಂದಿನ ಯುಗ ೭೪ ಅಲ್ಲ ಪ್ರಪಂಚದ ಅತಿ ಪ್ರಾಚೀನ ಪಾರ್ಲಿಮೆಂಟು ಇದೆ ಐಸ್‌ಲಂಡ್‌ ನಿನಿಧ ಮೂಲಗಳಿಂದ ದಲ್ಲಿ, ಅದರ ಮೈ ಮೇಲೆ ಮೂರು ಫರ್ಲಾಂಗ್‌ ದಪ್ಪದ ಹಿಮದಹಾಳೆ ಹೊಚ್ಚಿದ್ದಾಗಷ್ಟೆ, ಸಾರ್ಕಕ ವಾಗುತ್ತಿತ್ತಲ್ಲದೆ ಇವೊತ್ತಿಗಲ್ಲ. ಇಂದು ಅದ ಹವೆ ಅಷ್ಟು ಶೀತವಾಗಿಲ್ಲ. ಚಳಿಗಾಲ-ಬೇಸೆಗೆ ಗಳ ಶೀತೋಷ್ಣಗಳ ಅಂತರವೂ ಅಸಹನೀಯ ವಾಗಿಲ್ಲ. ನಿಜವಾಗಿ ಇಲ್ಲಿ ಮೊದಲು ನೆಲಸಿದ- ವರು. ಈ ದ್ವೀಪವನ್ನು ಎಷ್ಟು ಮೆಚ್ಚಿಕೊಂಡ ರೆಂದರೆ ಹೆಚ್ಚು ಜನ ವಸಾಹತುಗಾರರು ಬಂದು ತಮ್ಮ ಗುತ್ತಿಗೆ ಮುರಿದಾರೆಂಬ ಭಯದಿಂದ ಅದಕ್ಕೆ ಐಸ್‌ಲಂಡ್‌' ಎಂಬ ಹೆಸರು ಶೊಟ್ಟಿ ಕೆಂದು ಹೇಳುವವರಿದ್ದಾರೆ ಐಸ್‌ಲಂಡಿನ ಇತಿಹಾಸವು ನಮ್ಮ ನೃಪತುಂಗ ತನ್ನ “ಕವಿರಾಜ ಮಾರ್ಗ'”ವನ್ನು ಬರೆದು ಅರ್ಧ ಶತಕ ದಾಟಿದ ಮೇಲೆ ಪ್ರಾ ರಂಭವಾಯಿತಷ್ಟೇ(. ಕ್ರಿ. ಶ. ೮೭೪ ರಲ್ಲಿ ನಾರ್ವೆಯಲ್ಲಿ ದೌರ್ಜನ್ಯ ನಡೆಸಿದ್ದಕ್ಕಾಗಿ ದೇಶಭ್ರಷ್ಟನಾದ ಇಂಗಲ್ಫುರ್‌' ಅರ್ನಾರ್ಸನ್‌ ಎಂಬ ಸರದಾರನು ತನ್ನ ಉದ್ದನ್ನ ನಾವೆಯಲ್ಲಿ ಹೆಂಡತಿ, ಮಕ್ಕಳು, ಪರಿವಾರದೊ- ಡನೆ ನಾರ್ವೆಯ ಅರಸನ ಕ್ರೋಧಕ್ಕೆ ನಿಲುಕ 'ದಂತಿರಲು ಇಲ್ಲಿ ಬಂದು ನೆಲಸಿದನು. ಆತ ಬಂದಿಳಿದ ಸ್ಥಳದಲ್ಲೇ ಇಂದಿನ ರಾಜಧಾನಿ ರೈಕ್‌- ' ಯವಿಕ್‌ ಇದೆ. ಅಲ್ಲಿ ಆತನ ಉನ್ನತ ಮೂರ್ತಿ | ಯೊಂದು ನಿಂತಿದೆ. ಪಶ್ಚಿಮ ಯುರೋಪಿನ _. ಬಂದರಗಳನ್ನು ಲೂಟಿಮಾಡಿ ಒಂದು ಶತಮಾನ | ಕಾಲತ್ರಾಹಿ ತ್ರಾಹಿ ಬಬ್ಬಿ ಸಿಬಿಟ್ಟಿದ್ದ “ವೈಕಿಂ- _ ಗ್‌'ರಲ್ಲನೇಕರು ಇಲ್ಲಿ ತಳವೂರಿದರು. ಅವರು _ ಶೂರರೂ ಕ್ರೂರರೂ ಸಾಹಸಿಗಳೂ ಆಗಿದ್ದರು. ಕೆಂಪು ತಲೆಯ ಎರಿಕ್‌ ಎಂಬಾತ ನಾರ್ವೆಯಲ್ಲಿ _ ಸೊಲೆ. ಮಾಡಿ. ಐಸ್‌ಲಂಡಿಗೆ ಬಂದು ಇಲ್ಲಿ ಕೊಲೆ ಮಾಡಿ ತಪ್ಪಿಸಿಕೊಂಡು ಹೋಗಿ ಗ್ರೀನ್‌- ಲಂಡನ್ನು ಕಂಡುಹಿಡಿದು ಅಲ್ಲಿ ನೆಲಸಿದನು. .. ಐಸ್‌ಲಂಡಿನಲ್ಲಿ ನೆಲಸಿದ ಈ ಜನರ ಪ್ರಾರಂ- ಭಿಕ ರಾಜ್ಯಪದ್ಧತಿ ಸರದಾರಿಕೆಯ ಮಾದರಿಯ ದಾಗಿತ್ತು. ಭಾರಿ ಜಮೀನುದಾರಿಗಳ ಒಡೆಯರೇ * ಅಲ್ತಿಂಗಿ "ನಲ್ಲಿ ಪ್ರಮುಖರಾಗಿದ್ದರು. ಅವರಲ್ಲಿ ಅಧಿಕಾರಕ್ಕಾಗಿ ಕಚ್ಚಾಟವಾಗಿ ೧೩ ನೇ ಶತಕದ ಮೊದಲಲ್ಲಿ ಆರಂಭವಾದ ರಕ್ತರಂಜಿತ ಯಾದವಿ ಯುದ್ಧ ಅರ್ಧ ಶತಮಾನ ಕಾಲ ಮುಂದುವರಿದು ಕೊನೆಗೆ ಅವರು ನಾಕ್ವೆಯ ಪ್ರಭು- ಹಳು ಐಸ್‌ಲಂಡ್‌ ಗಟ 1 ಸ ಜ್‌ ಯ. ಸ ಸು 21; ಧ್ರ: ಕ ಜೆ (|| ಕ 101] “7757211 77' 2 ಎ “1111111111 ಹ ಗ ಜೂರಾಲಾ- ೫0 ಜಾಇಳಾಸ ಯತ ಸ ಹಗ ವ 1೫11(7717೧7೯೯/'ಆೋೂಪ್‌ಕ8. ಬ 118 /1[[1]/ 11111!!! ಕಿತ್‌ ಟ್‌ ಈ ದ ಖ್‌ ಫ್‌ ತ . ಕ್ರಾ? ೭೫ ತ್ವಕ್ಕೆ- ಯಾವುದರಿಂದ ತಬ್ಬಸಿಕೊಳ್ಳಲು ಅವರ ಪೂರ್ಯಜರು ಓಡಿಬಂದಿದ್ದರೊ ಅದಕ್ಕೆ- ತಲೆವಾಗ ಬೇಕಾಯಿತು. ನಾರ್ವೆಯು ಡೆರ್ನ್ಯಾನ ಪ್ರಭು- ತ್ವಕ್ಕೊಳಗಾದ ಮೇಲೆ ಐಸ್‌ಲಂಡೂಡೆನ್ನಾರ್ಶಿಗೆ ಆಧೀನವಾಯಿತು. ಐಸ್‌ಲಂಡಿನವರು ಒಮ್ಮೆ ಪರರ ಅಧಿಕಾರಕ್ಕೆ ತಲೆಬಾಗಿದಮೇಲೆ ನಿರಂತರ ವಾಗಿ ಈ ಎರಡೂ ರಾಷ್ಟ್ರಗಳ ವಿರುದ್ಧ ತಮ್ಮ ಸ್ವಾಯತ್ತತೆಯನ್ನುಳಿಸಿಕೊ ಳ್ಳಲು ಹೋರಾಡಿದರು. ೧೬ ನೇ ಶತಮಾನದಲ್ಲಿ, ಜ್‌ ಸ್ವತಃ ಕಡಲುಗಳ್ಳರ ಸಂತ ಗ] ತಿಯವರಾದ ಇವರಿಗೆ ಬ್ರಿಟಿ ಶ್‌ ಮತ್ತು ಫ್ರೆಂಚ್‌ ಕಡಲು ಗಳ್ಳರ ಉಪಟಳವನ್ನು ಸಹಿ ಸುವ ಪ್ರಸಂಗ ಬಂತು. ಎರ ಡನೇ ಮಹಾ ಯುದ್ಧದಲ್ಲಿ ಹಿಟ್ಲರನು ಡೆನ್ಮಾರ್ಕನ್ನಾಕ ೨ 7 ಎ ಕಸ್ತೂರಿ, ಜುಲೈ ೧೯೬೧ ಮಿಸಿದ ನಂತರ ಅವನು ಐಸ್‌ಲಂಡಿಗೆ ಬಾರ ದಂತೆ ತಡೆಯಲು ಬಿ ಬ್ರಿಟಿತರು ಸೈನ್ಯ ಕಳಿಸಿದರು. ಇದನ್ನು ತು ಇಂದಿಗೂ "ಬ್ರಿಟಿಶ್‌ ಆಕ್ರಮಣ” ಎಂದು ಕರೆಯುತ್ತಾರೆ. ಡೆನ್ನ್ಯಾ ರ್ಕ ದುರ್ಬಲವಾಗಿದ್ದ ಸಂದರ್ಭ ಸಾಧಿಸಿ ಐಸ್‌- ಲಂಡಿನ ಜನರು ನೂರಕ್ಕೆ ೯೭.೩೫ ಮತದಿಂದ ಡೆನ್ಮಾರ್ಕಿನ ಅಧೀನತೆಯನ್ನು ಕಿತ್ತೊಗೆದು ಸ್ವಾತಂತ್ರ್ಯವನ್ನು ಘೋಷಿಸಿದರು. ಇಂದು ಐಸ್‌ ಲಂಡು ಅಮೇರಿಕಕ್ಕೆ ಸೈನಿಕ ನೆಲೆಯೊಂದನ್ನು ಅರೆಮನಸಿನಿಂದಲೇ ಕೊಟ್ಟಿ ದೆ. ಆದರೆ ರಶಿಯನ್ನ ಕೊಡನೆಯೂ ಅದು ಸ್ನೇಹನ್ನ್ನ ಟ್ಟುಕೊಂಡಿದೆ. ಐಸ್‌ಲಂಡು ತನ್ನದೇ ಬಡಿ ಒಂದು ರುದ್ರ ಮನೋಹರ ಸೌಂದರ್ಯದ ನೆಳೆವೀಡಾಗಿರೆ ಜ್ವಾಲಾಮುಖಿ ನಿರ್ಮಿತವಾದ ಈದ್ವೀಪದ ಓಹು ಭಾಗವೆಲ್ಲ ನಿಸ್ಸಸ್ಕವಾದ ನೀಠ ಭೂಮಿ. ಕಡಲ ತಡಿಗಳಲ್ಲಪ್ಟೇ ಜನವಸತಿ. ಒಂದು ಕಾಲದಲ್ಲಿ ವೃ್ಷಗಳಿಂದ ಹಸುರಾಗಿದ್ದ ಐಸ್‌ಲಂಡ್‌ ನಿಸ ತಾ ಪ್ರಕೋಪದಿಂದ ಎಂಡು ಬಹುಮಟ್ಟಿಗೆ ವೃಶ್ಷವಿಹೀನವಾಗಿದೆ. ಇಲ್ಲಿ 1 ನಿಂದಲೂ ಐಸ್‌ಲಂಡಿಗರು ಮೊದಲು ಮೀನು ಗಾರಿಕೆ ಮತ್ತು ಅನಂತರ ಕರಾವಳಿಗಳಲ್ಲಿರುವ ಹುಲ್ಲುಗಾವಲುಗಳಲ್ಲಿ ಕುರುಬತನದಲ್ಲಿ ನಿರತ ರಾಗಿದ್ದಾರೆ. ಬಸಾಲ್ಟ್‌ ಶಿಲೆಗಳು ರಭಸದ ನದಿಗಳ ಮತ್ತು ಉಗ್ರಸಾಗರ ತರಂಗಗಳ ಪೆಟ್ಟಿಗೆ ಕೊರೆದು ಸಮುದ್ರದಿಂದ ಒಳನಾಡಿನ ಪೀಠ ಭೂಮಿಯ ವರಿಗೂ ನಿರ್ಮಿಸಿದ. ಫಿಯರ್ಡ್‌ಗಳನ್ನು ಸುತ್ತಲೂ ಉನ್ನತವಾದ ಕಲ್ಲುಗೋಡೆಗಳು ದಿಗ್ಭಂಧಿಸಿರುವುದರಿಂದ ಐಸ್‌ಲಂಡಿನ ಕರಾವಳಿ ಕೆಲ ಮಟ್ಟಿಗೆ ನಾರ್ವೆಯ ಕರಾವಳಿಯ ಐರದೆಗೆಡಿ ಸುವ ಶೋಭೆಯನ್ನೇ ಪ್ರದರ್ಶಿಸುತ್ತದೆ. ನಿರ್ಜನ ನಿರ್ಜೀವವಾದ ಪೀಠ ಭೂಮಿಯಲ್ಲಿ ಭಾರಿ ಹಿಮ ಕ್ಷೇತ್ರಗಳೂ ಹಿಮದಿನ್ನೆಗಳೂ ೫,೦೦೦ ಚದರ ಮೈಲು ಪ್ರ ಪ್ರದೇಶವನ್ನಾಕ, ಮಿಸಿದೆ. ವಾತ್ನ ಯೋ(- ಲ್‌ ಎಂಬ ಹಿಮಕ್ಷೇತ್ರ ವೊಂದೇ ೩ ೮೮೫ ಚದರ ಮ್ಳ ಲು ಯುರೋದಪಿನಲ್ಲೇ ಅತಿ ದೊಡ್ಡ ಚಯ ವಿಸ್ತಾರವಾಗಿದೆ. ಧಾರಾಳ ಮಳೆ ಯಿರುವ ವ್ರ ನಾಡಿನಲ್ಲಿ ಹರಿಯುವ ಹಲವು ನದಿ ಗಳು ನಿಟ್ಟುನಿಟ್ಟಿಗೆ ಜಲಪಾತಗಳನ್ನು ನಿರ್ಮಿಸಿ ಸಮುದ್ರ ಸೇರುವಾಗ ತಾವು ಕೊರೆದು ತಂದ ಬಿಳಿ ಮತ್ತು ನಸುಹಳದಿ ಜೇಡಿ ಮಣ್ಣಿ ನಛಾಯೆ ಯಿಂದ ಧವಲಗಂಗೆಗಳಾಗಿರುತ್ತವೆ. ತಣ್ಣನ್ನ ವಿಶಾಲ ಹಿಮಕ್ಷೇತ್ರಗಳಿಂದ ತುಂಬಿದ ಈ ನಾಡಿನ ಅಂತರಂಗ ಮಾತ್ರ, ಯಾವಾಗಲೂ ಕುದಿಯುತ್ತಿರುವುದೊಂದು ವಿಶೇಷ. ಇಲ್ಲಿ ಕನಿಷ್ಠಪಕ್ಷ ೧೦೭ ಜ್ವಾಲಾಮುಖಿ: ಗಳಿವೆ. ಉತ್ತರದ ಮೈವತನ್‌ ಸಕೋವರದ ನಟ್ಟ ನಡುವೆಯೆ ಜ್ವಾಲಾಮುಖಿಶಿಖರವೊಂದು ತಲೆ ಯೆತ್ತಿ ನಿಂತು ನೀರಲ್ಲಿ ತನ್ನ ವಿಕಾರ ಮುಖವನ್ನು, ನೋಡಿಕೊಳ್ಳುತ್ತಿದೆ. ಲಾಕಿ ಎಂಬ ೨೦ ಮೈಲು ದ್ಡದ ಶ್ರೇಣಿಯೊಂದರಲ್ಲೇ ೧೦೦ ಜ್ವಾಲಾಮುಖಿ ಬಾಯಿಗಳಿವೆ. ಅವುಗಳಲ್ಲಿ ಸೆಲವುಗಳ ಬಾಯಲ್ಲಿ ಮಳೆ ಹಿಮಗಳ ನೀರು ತುಂಬಿ ಸುಂದರ ಸರೋ' ವರಗಳಾಗಿ ನಾನಾ ಜಲ ಪಕ್ಷಿಗಳ ವಸತಿಗಳಾ: ಗಿವೆ. ಐಸ್‌ಲಂಡಿನವರು ಈ ಜ್ವಾಲಾಮುಖಿಗಳ: ಆಕಸ್ಮಿಕ ರೋಷವನ್ನೆದುರಿಸಿ ಬಾಳಬೇಕಾಗಿದೆ. ಅದು ಅವರ ಇತಿಹಾಸದ ಅಂಗವಾಗಿಬಿಟ್ಟಿದೆ. ೧೭೮೩ರಲ್ಲಿ ಲಾಕಿ ಶ್ರೇಣಿ ಸಿಡಿದೆದ್ದಾಗ ೧೧,೦೦೦: ದನ ಕರುಗಳೂ. ೨೮೦೦೦೦ ಶುದುಕೆಗಳೂ ೨,೦೦,೦೦೦ ಕುರಿಗಳೂ ಸತ್ತವು. ಅದರ ಮರು: ವರ್ಷವೇ ದಕ್ಷಿಣ ಐಸ್‌ಲಂಡಿನಲ್ಲಿ ಸಂಭವಿಸಿದ ಭೂಕಂಪದಲ್ಲಿ ೯೨ ಹೊಲಮನೆಗಳು ಹೇಳ ಹೆಸ-. ರಿಲ್ಲದಾಗಿ ೩೭ ಹೊಲಮನೆಗಳಿಗೂ ೧೧ ಚರ್ಚು ಗಳಿಗೂ ತುಂಬ ಧಕ್ಕೆಯಾಯಿತು. ೧೮೯೬ ರ ಇನ್ನೊಂದು ಭೂಕಂಪದಲ್ಲಿ ೧೬೧ ಹೊಲವನೆ' ಗಳು ನಿರ್ನಾಮವಾಗಿ ೧೫೫ಕ್ಕೆ ಧಕ್ಕೆಯಾಯಿತು. ಇದಕ್ಕೂ ಭಯಾನಕವಾದುದೆಂದರೆ ಪ್ರಚಂಡ ನ್ಯೂ ಶೊರ್ರ್ರೋಕ್‌ (ಶೊರೊಕ್‌) ಅಹಮದಾಬಾದ೯,ನೂ ಶೊರ್ರೋಕ್‌, ನಡಿಯಾದ. $ ಸ್ಟಾಂಡರ್ಡ್‌, ಬೊಂಬಾಯಿ, ಸ್ಟಾಂಡರ್ಡ್‌ (ನ್ಯೂ ಚೈನಾ), ಬೊಂಬಾಯಿ. ಸ್ಟಾಂಡರ್ಡ್‌ ಆಜ " ಕಿ ಆ ಡ ಬೇವಾಸ್‌. ಸಾಸ್ಪೂನ್ನ್‌ ಬೊಂಬಾಯಿ, ಸಾಸ್ಪೂರ್‌ (ನ್ಯೂ ಯೂನಿಯನ್‌) ಬೊಂಬಾಯಿ, ಸುರತ್‌ ಕಾಟನ್‌, ಸುರತ. ಮಫತರ್ತ್‌ಲಾಲ್‌ ಫೈನ್‌, ನವಸಾರಿ, ಗಗಲರ್ಲಭಾಯ್‌ ಜೂಟ್‌, ಕಲ್ನತ್ತ, ಇಂಡಿಯನ್‌ ಡೈಸ ಫಕ, ಬೊಂಬಾಯಿ. ನ ೪ ಬ ೬4೯೦೦ ೭೪ ಕಸ್ತೂರಿ, ಜುಲೈ ೧೯೬೧ ಹಿಮಹಾಳೆಗಳ ಕೆಳಗೆ ಹುದುಗಿರುವ ಜ್ವಾಲಾ ಮುಖಗಳು. ೧೩೬೨ರಲ್ಲಿ ಐಸ್‌ಲಂಡಿನ ಅತ್ಯು ನ್ನತ (೬೯೫೨ ಅಡಿ) ಪರ್ವತವಾದ ಓರೇಫ ಜೋಕುಲ" ಹೇಳದೆ. ಕೇಳದೆ ಸಿಡಿದೆದ್ಮಾಗ ಉಕ್ಕೇರಿದ ಲಾವಾದೊಡನೆ ಪರ್ವತದ ನೆತ್ತಿ ಯನ್ನು ಕವಿದಿದ್ದ ಹಿಮ ಕರಗಿ ಭಾರಿ ಹಿಮಗಡ್ಡೆ ಗಳೊಡನೆ ಸುತ್ತಲೂ ಧಾವಿಸಿ ೪೦ ಹೊಲ ಮನೆಗಳೂ ಜನರೂ ದನ ಕುರಿ ಕುದುರೆಗಳೂ ಅಕ್ಷರಶಃ ಸಮುದ್ರ ಕ್ಸ್ಸ ತೇಲಿಹೋದವು. ಹೆಲ್ಕಾ ಪರ್ವತ: ಜ್‌ ಐಸ್‌ಲಂಡಿನ ಇತಿಹಾಸದಲ್ಲಿ ೨೩, ಸಲ ಸಿಡಿದೆದ್ದಿದೆ; ಕಾಟ್ಲಾ ೧೪ ಸಲ. ಐಸ್‌ಲಂಡಿನ ಅತಿ ಮನೋಹರ ದೃಶ್ಯಗಳಲ್ಲಿ ಸ್ಯ ಬಿಸಿ ಕೀರಿನ ಬುಗ್ಗೆ [ಗಳನ್ನು ಹೆಸರಿಸಬೇಕು. ಫ್ಲವಕಾರಿ ಹೆಲ್ಕಾದ ಸ ಸಮೀಪದಲ್ಲೇ ಇರುವ ಗತ ರ್‌ ಎಂಬ ಬಿಸಿ ನೀರಿನ ಊಟಿ 'ಜಗತ್ಫ್ರ ಸಿದ್ಧ 1 ಅದು ಚಿಮ್ಮುವಾಗ 1 ಎತ್ತರಕ್ಕೆ ಹಬ್ಬುವ ಗಂಧಕಯುಕ್ತ ಹಜೆ ಐಸ್‌- ಸ ಸಸ್ಕ ಬೀನ ಆಕಾಶದಲ್ಲಿ ಭವ್ಯ ವಾದ ದೃಶ್ಯವನ್ನು ನರ್ಮಿಗ ದೆ. ನೆಲದಡಿ. ಐಸ್‌ಲಂಡಿನಲ್ಲಿ ಎಲ್ಲೆಲ್ಲಿಯೂ ಗಂಧಕಯುಕ್ತ ಆಲ್ಕಲಿಯುಕ್ತ ಆಮ್ಲಯುಕ್ತ ಬಿಸಿ ನೀರಿನ ಒರತೆಗಳಿರುವಂತೆ ಕಾಣುತ್ತದೆ. ರಾಜಧಾನಿಯ ಪ್ರತಿ ಮನೆಗೂ ಪೈಪುಗಳ ಮೂಲಕ 8ಈ ಬಿಸಿನೀರು ಪ್ರಕ್ಕಟಿಯಾಗಿಯ ಲಭಿಸುತ್ತದೆ. ಅವರು ನೆಲದಲ್ಲಿ ತುಸು ಕೊರೆದು ರಾಸಾಯನಿಕ ದ ಶ್ರವ್ಯವನ್ನು ಸುರುವಿ ಬುಗ್ಗೆಗಳು ಪುಟಿಯುವಂತೆ ಮಾಡಿಕೊಳ್ಳು ತ್ತಾರೆ. ನೆಲದಡಿ ಯಿಂದ ಬಿಸಿ ನೀರಿನ ಉಗಿಯನ್ನು ಉಕ್ಕೇರಿಸಿ ಕ್ಸೃ ೩ ಸಂಶೋಧನ ಕೇಂದ್ರವೊಂದರಲ್ಲಿ ಜು ಮಾನವನ್ನು ಉಷ ನಲಯದಲ್ಲಿರುವಂತೆ ಮಾರ್ಟ ಡಿಸಿ ತೆಂಗಿನ ಮರಗಳನ್ನು ಕೂಡ ಬೆಳಸುತ್ತಿ ದ್ನಾ ರೆ. 'ಏಸ್‌ಲಂಡಿನ ಜನ ತಮ್ಮಿ ನಾಡನ್ನು ಅದರ ಗ್ರತೆ ಮನೋಹರತೆಗಳಿರಡಕ್ಕಾಗಿಯೂ ದ್ರೀತಿಸುತ್ತಾರೆ. ಅವರ ದೇಶಾಭಿಮಾನ ಭಾಷಾ- ಭಿಮಾನಗಳು ಅಪ್ರತಿಮವಾಗಿವೆ. ತಮ್ಮ ನಾಡಿನ ಇತಿಹಾಸವನ್ನೂ ಸೃಷ್ಟಿ ವೈಶಿಷ್ಟ್ಯಗಳನ್ನೂ ಬಣ್ಣಿ- ಸುವಾಗ ಅವರ ಕಣ್ಣುಗಳು ಮಿಂಚುತ್ತವೆ. ಪ್ರತಿ ಯೊಬ್ಬ ಐಸ್‌ಲಂಡಿಗನಿಗೂ ತನ್ನ ದೇಶದ ಇತಿ- ಹಾಸ ಬಾಯಿಪಾಠವಾದಂತಿದೆ. ಒಂಭತ್ತನೇ ಶತಮಾನದಲ್ಲಿ ವೈಕಿಂಗ್‌ ಕಡಲುಗಳ್ಳೆರು ಇಲ್ಲಿ ನೆಲೆಯೂರಿದಂದಿನಿಂಡ ಇಂದಿನವರೆಗಿನ ಇತಿ- ಹಾಸ ಅವರ “ಸಾಗಾ” ( ಕಥಾನಕ) ಗಳಲ್ಲಿ ಸುರಕ್ಷಿತವಾಗಿದೆ. ಈ ಸಾಗಾ ಪೆಸ್ತಕಗಳು ಇಲ್ಲದ ಮನೆಯೇ ಇಲ್ಲವೆನ್ನಬಹುದು. "ಅವರ ಭಾಷಾಭಿಮಾನವೂ ಅಸದೃ ಶವಾ ದುದು. ಹೆಚ್ಚು ಕಡಿಮೆ ಪ್ರತಿಯೊಬ್ಬ ಬರಾ ಗನಿಗೂ ತಟಕ್ಕೆ ಾನೇನಚ್‌ ಜರ್ಮನ್‌, ಇಂಗ್ಲೀಷ್‌ ಭಾಷೆಗಳು ಬರುತ್ತಿದ್ದರೂ ನಾಕ ಜಿ- ಯನ್ನಿಸಿಂದ ಕವಲೊಡೆದು ರೂಪುಗೊಂಡ ತಮ್ಮ ಸ್ವಂತ ಐಸ್‌ಲಂಡಿಕ್‌ ಭಾಷೆಯನ್ನು ಜ್‌ ಅಮಿತ ಪ್ರಯತ್ನ ಮೂಲಕ ಪರಭಾಷೆಗಳ ಪ ಭಾವದಿಂದ ಅರಿಪ್ಪ ವಾಗಿಟ್ಟಿದ್ದಾರೆ. ಅವರ ಅಭಿಮಾನವೂ ನ್ಯಾಯವಾದದ್ದೇ. * ಬಂಭತ್ತ ನೇ ಶತಮಾನದಿಂದಲೂ ಬೆಳೆದು ಬಂದ ವಿಪುಲ ಮತ್ತು ಶ್ರೇಷ್ಠ ಸಾಹಿತ್ಯ ರಾಶಿ ಅದರಲ್ಲಿದೆ. ಟ್‌ ಸಾಸಸ್ಕೃತಿಕ ಮಟ್ಟ ತತ್ಸ ಮಾನವಾದ ಯಾವ ರಾಷ್ಟ್ರಕ್ಕಿಂತಲೂ ಉನ್ನ ಡಸ ಪ್ರಾಥ ಮಿಕ ವಿದ್ಯಾಭ್ಯಾಸ ಅಲ್ಲಿ ಪುಕ್ಕಲ ಮತ್ತು ಕಡ್ದಾ ಯದ್ದು. ಅನೇಕಹೆ [ಸ್ಕೂಲುಗಳಲ್ಲದೆ ಒಂದು ವಿಶ್ವ ವಿದ್ಯಾ ಲಯವೂ ಟೆ ರೇಡಿಯೊ ಕೇಂದ್ರ ವೂಂದಃ ಸಭ! ಗ 1 ಭಾಷೆಯಲ್ಲಿ ದಿನವೂ ಪ್ರ ಸ ನ ಕ ಡಿಸುತ್ತಿದೆ. ರಾಜಧಾನಿ ರ್ಕ ಚನ ನಸಂಖ್ಯೆ ೭೦,೦೦೦ ಕ್ಕಿಂತ ಹೆಚ್ಚಿಲ್ಲ; ಇತರ ನಾಲ್ಕು “ದೊಡ್ಡ ' ಪಟ್ಟ 1 ಜನಸಂಖ್ಯೆ ಎರಡು ವಾಡ ಹತ್ತು ಸಾವಿರದೊಳಗೆ; ಆದರೂ ಇಲ್ಲಿ ವರ್ಷಕ್ಕೆ ೪೫೦ ಪುಸ್ತಕಗಳು ಪ್ರ ಕಟವಾಗು ತ್ತವೆ. ಪುಸ್ತಕದಂಗಡಿ ಇಲ್ಲದ ಗ ಅಲ್ಲಿಲ್ಲ. ಐಸ್‌ಲಂಡ್‌ 1 ಎರಡು ಲಕ್ಷ ಜನ ಕೂಡ ಇಲ್ಲದ ಈ ಭಾಷೆಯ ಮಂದಿರಗಳಿವೆ; ಆದರೆ ಓಿಲಿವಿಜನ್‌ ಇಲ್ಲ. ಅದು ಇಂದಿನೆ. ಸಾಹಿತ್ಯದ ಮಟ್ಟಿ ವನ್ನು ೧೯೫೫ ರ ಸುಸಂಸ್ಕೃತ ಮನೋರಂಜನೆಯಲ್ಲೆಂದು ಅವ ನೋಬೆಲ್‌ ಸಾಹಿತ್ಯ ಪ ಪಾರಿತೋಷಕವು ಐಸ್‌. ರೆಣಿಸ ರ ಅಮೇರಿಕನ್‌ ಸೈನ ಅಲ್ಲಿನೆಲೆ ಲಂಡಿಕ್‌ ಆ ಯಾಗಿದ್ದರೂ ಅದಕ್ಕೆ ತ- ನ್ನನಿರ್ದಿಷ್ಟಪ್ರ ಡಿ ದ ಹೊರ ಬರಲು ಅಪ್ಪ ಣೆಯಿಲ್ಲ. ಅಮೇರಿಕದ ಅಸಂಸ್ಕೃತ ಪ್ರವೃತ್ತಿ ತಮ್ಮವರಿಗೂ ಅಂಟೀತೆಂ ದು *ಎಸ್‌ಲಂಡಿನವರು ಭಾವಿಸುತ್ತಾರೆ. ಈ ಬ ಗೆಯ ಸಂಕರಭಯದಿಂ- ದಲೇ ಅವರು ವಿದೇಶಿ ಪ್ರವಾಸಿಕರಿಗೆ ಕೂಡ ಇಲ್ಲಿ ಬರಲು ವಿಶೇಷ ಪ್ರೋತ್ಸಾಹ ನೀಡುವುದಿ ಲ್ಸ. ಹನ್ನೊಂದು ಶತ ಮಾನ ಕಾಲ ಹೊರ ಜಗತ್ತಿನ ಸಂಪರ್ಕದಿಂ ಕ 18 1 ರ ಹಾಲ್ಡಲ್‌ ಲ್ಯಾಕ್ಸ್‌- ನೆಸ್‌ ಅವರಿಗೆ ದೊರೆತಿ ತೆಂಬುದರಿಂದ ತರ್ಕಿಸ ಬಹುದು. | । 1 ಕ ॥ ಹು) ಸ್‌ | | | ಕ | | !111||| (ಗ ಕ ಐಸ್‌ಲಂಡಿನಲ್ಲಿ ರೇಲ್ವೆ ಗಳಿಲ್ಲ. ಮೀನುಗಾರಿಕೆ, ಕೃಷಿ, ಹುರುಬತನ ಇವ ನ್ನು ಬಿಟ್ಟರೆ ಉದ್ಯಮಗ ವಿಲ್ಲ. ಈಚೆಗೆ ಅದರ ಧು ಮ್ಮಿಕ್ಕುವ ನದಿಗಳಿಂದ ವಿದ್ಯುತ್ತನ್ನು ತೆಗೆಯಲು ಪ್ರಾರಂಭವಾಗಿ ದೆ ಯಷ್ಟೇ. ಈಚಿಗಿನವರೆಗೆ ಕುದುಕೆಯೇ ಮುಖ್ಯ ॥ || [1 | ೆ ಹೇ ಜಟ ಜಾಲಿಉರ ಇಗ್ನೆ ಡ್‌ ವಾಹನವಾಗಿದ್ದರೂ | ಘಟ ದ. ದೂರವದ್ದು ಒಂದು `ಈಗ ಮೋಟಾರುಗಳು ತೆ. ನ ದ ಬಗ್ಗೆಯ ಪ್ರತ್ತೇಕ ಮ ಬಂದಿವೆ. ಅಲ್ಲಿ ಸಂಗೀತ ವಾಂ ರ ನೋಭಾವವನ್ನು ಬೆಳಸಿ ಮಂದಿರಗಳಿವೆ, ನೃತ್ಯ ಸೊಂಡ ಈ ಜನ ಇದ್ದುದ ಮಂದಿರಗಳಿವೆ, ನಾಟಕ ಬಿಸಿನೀರಿನ ಲೂಟಿ ರಲ್ಲೇ ತೃಪ್ತರು. ೫ ನುಡಿಮುತ್ತು ಪ್ರಾಮಾಣಿಕ ಮನುಷ್ಯನೆಂದರೆ ದೇವರ ಕೃತಿಗಳಲ್ಲಿ ಅತ್ಯಂತ ಘನವಾದದ್ದು. ..ಪೋಪ ಜೇ ಜೀವನದ ಪ್ರಾರಂಭದ ನಾಲ್ವತ್ತು ವರ್ಷಗಳಲ್ಲಿ ಅಭ್ಯಾಸ ಮಾಡಬೇಕು. ಮುಂದಿನ ಮೂವತ್ತು ವರ್ಷಗಳಲ್ಲಿ ಅಭ್ಯಸಿಸಿದ್ದರ ಭಾಷ್ಯ ಮಾಡಬೇಕು. ಕೋಪನ್‌ ಹಾವಂ* ಇಂದಿನ ಮನೆಗಳಲ್ಲಿ ಸರ್ಫ್‌... ಚಾರ್ಮ್‌ “ನಷ್ಟು ಇಂದಿನ ಜೀವನದ ಶ್ರಷು....' _ಮುಂರಿಖಯಿಯ ಗೃಕಿಣಿ ಪ್ರೇಮಾ ಸುಂದರ್ಜಿ ಹೇಳುತ್ತಾರೆ. *ನೆಮ್ಮ ಇಂದಿನ ಜೀವನದ ಕ್ರಮನೇ ಹಾಗಿದೆ! ನಮೆಜೆಲ್ಲ: ಹೊಸ ಹೊಸ, ಉತ್ತಮ ತರದ ವಸ್ತು ಗಜೀ ಬೇಕು, ಉದಾಹರಣೆಗೆ ಸರ್ಫ್‌ ' ಎಂದು ಅವರು ಹೇಳುತ್ತಾರೆ. “ನನ್ನ ಮನೆಯಲ್ಲಿ ಎಲ್ಲ ಬಟ್ಟಿಗಳನ್ನು--ಷರ್ಟ್‌ಗಳು, ಸೀರೆಗಳು, ಟವೆ ಲುಗಳು, ಮನ್ನಲಾಸಿಗೆ--ಇತ್ಯಾದಿ ಎಲ್ಲವನ್ನು ಸರ್ಫ್‌ ಚೆನ್ನಾಗಿ, ಬೆಳ್ಳಗೆ ಒಗೆಯುತ್ತದೆ.? ನಿಮ್ಮ ಮನೆಗೆ ಸರ್ಫ್‌ ಬೇಡವೆ? ಸರ್ಫ್‌ ನಿಮ್ಮ ಒಗೆಯುವ ಕೆಲಸವನ್ನು ಅರ್ಧದಷ್ಟು ಕಡಿಮೆ ಗಗ್‌ ು ಫ್ರಾ ಸಾ ಮಾಡುವುದಲ್ಲದೆ, ನಿಮ್ಮ ಬಟ್ಟಿಗಳಿಗೆ ದಿವ್ಯ ತ ಬಿಳುಪನ್ನು ಕೊಡುತ್ತದೆ. ತ ನ ಇ ಸಫ್‌ ೯ ನಿಮ್ಮ ಬಟ್ಟೆಗಳಿಗೆ ಹು ಬ ೪ನ ಅನುವವು ಬಿಳುಪು ಜಖರಂತಿ ಒಗೆಯುತ್ತದೆ ಒಂದುಿಸ್ಥಾನ್‌ ಲೀವರ್‌ ಅವರ ತಯಾರಿಕೆ ಓಂದು ಹಳ್ಳಿ ಉಳಿಸಿದ ಆ೦*%. ನಾರಾಯಣಿ ಅಯ್ಯರಃ" ಇಗ್ಸ್ಸಾ ಹನ್ನೆಕಡನೆಯ ತಾರೀಖು, ಭಾನುವಾರ, ಮದರಾಸಿನ ತಾಂಬರಂನಿಂದ "ನಲವತ್ತು ಮೈಲಿ ದೂರದಲ್ಲಿದ್ದ ಕಾರಣ ಎಂಬ ಹಳ್ಳಿಯೊಂದರ ಮುಗ್ಧ ಬಾಲಕರು ಆಕಾಶದಲ್ಲಿ ಬಹು ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನವನ್ನು ನೋಡುತ್ತಾ ಚಪ್ಪಾಳೆ ತಟ್ಟಿ: ಆನಂದದಿಂದ ಕೇಕೆ ಹಾಕುತ್ತಿದ್ದರು. ೩. 5-11 ಗುರು 1 1 41 ೧. ಕೌ ಇಡು "2 ಬಕ ಸು 0 | ಲ್ಲ ಕ್ಮ "ತ 4. ₹1 ತ ಸ 8. ಗಿ ಹಸ 1 ಸೇಫಿ ಇಡಾ ಅದೊಂದು ಐ. ಐ. ಐಫ್‌. ಹಾರ್ವರ್ಡ್‌ ವಿಮಾನ. ಅಂದಿನ ವಾತಾವರಣವು ವಿಮಾನದ ಹಾರಾಟಕ್ಕೆ ಬಹು ಅನುಕೂಲವಾಗಿದ್ದಿತು. ಮದರಾಸಿನ ಆಕ್ಸಿಲರಿ ಏರ್‌ ಪೋರ್ಸ್‌ ಸ್ಮ್ಯಾಡ್ರ ನ್ನಿನ ಫ್ಲೈಯಿಂಗ್‌ ಆಫೀಸರ್‌, ಇಪ್ಪತ್ತೈದು ವರ್ಷ ವಯಸ್ಸಿನ ತರುಣರಾದ ಶ್ರೀ ಗಣೇಶನ ರವರು ವಿಮಾನವನ್ನು ನಡೆಸುತ್ತಿದ್ದರು. ಅದೇ ಸ್ಕ್ಯಾಡ್ರನ್ನಿನ ಶ್ರೀ ರಾಮ ಮೋಹನರು ಸಹ- ಚಾಲಕರಾಗಿ ಅವರ ಜತೆಯಲ್ಲಿದ್ದರು. ವಿಮಾನವು ಬಿಳಿಯ ಮೋಡವೊಂದರ ಹಿಂದೆ ಮರೆಯಾಯಿತು. ಗಣೇಶನ್‌ರವರು ವಿಮಾನ ವನ್ನು ಹೆಚ್ಚು ಹೆಚ್ಚು ಎತ್ತರಕ್ಕೆ ಕೊಂಡೊಯ್ಯು ತ್ತಿದ್ದರು. ಮೊದಲು ಹತ್ತು ಸಾವಿರ ಅಡಿ ಎತ್ತರ ವನ್ನು ಸೂಚಿಸುತ್ತಿದ್ದ ಆಲ್ಬಿಮೀಟರ್‌, ಈಗ ಹದಿನಾರು ಸಾವಿರ ಅಡಿ ಎತ್ತರವನ್ನು ಸೂಚಿ- ಸಿತು. ಭೂಮಿಯ ಮೇಲೆ ನಿಂತು, ಮೋಡದ ಹಿಂದಿ ನಿಂದ ವಿಮಾನವು ಹೊರ ಬರುವುದನ್ನೇ ಕುತೂ ಹಲದಿಂದ ಕಾದು ನೋಡುತ್ತಿದ್ದ ಹಳ್ಳಿಯ ಆ ಮುಗ್ಧ ಬಾಲಕರಿಗೆ ಅದೇ ಸಮಯದಲ್ಲಿ ಕಾಲಪುರುಷನು ಆ ವಿಮಾನವನ್ನು ಅರಸಿ, ಧಾವಿಸಿ ಬರುತ್ತಿದ್ದ ರುದ್ರ ನಾಟಕದ ಅರಿವು ಎಳ್ಳಷ್ಟೂ ಆಗಲಿಲ್ಲ. ೪೧ ಅವಿ ಕಸ್ತೂರಿ ಹ ಇದ್ದಕ್ಕಿದ ಂತೆಯೇ ಸಾವಿರ ರಣ ಹದ್ಮುಗಳ್ಳ ಏಕಕಾಲದಲ್ಲಿ ಕಿರಿಚಿದಕೆ ಆಗುವಂತಹ..ಭಯಂ ಕರ ಶಬ್ದವೊಂದು ಚಾಲಕರಿಗೆ ಕೇಳಿ ಬಂದಿತು. ಅವರಿಬ್ಬರೂ ದಿಗ್ಬ್ರಾ ಂತರಾದರು. ಆ ಭಯಂಕರ ಶಬ್ದ ಯಾವುದು? ಅದು ಎಲ್ಲಿಂದ ಬಂದಿತು? ಪೆಟ್ರೋಲ್‌ ಟ್ಯಾಂಕ್‌: ಸಿಡಿಯಿತೆ? ಅದಕ್ಕೆ ಬೆಂಕಿ ಹತ್ತಿಕೊಂಡಿತೆ? ವಿಮಾನದ ರೆಕ್ಕೆ ಮುರಿದು ಬಿದ್ದಿತೆ? ಪ್ರೊ.ಪೆಲರಿನ ಬ್ಲೇಡ್‌ ಕಳಚಿ ಬಿದ್ದಿ ತೆ? ಏನಾಗಿರಬಹುದು? ಎಮಾನವು ಇದ್ದಕ್ಕಿದ್ದಂತೆಯೇ ಒಂದು ಪಕ್ಕಕ್ಕೆ ತಿರು ಗಿತು. ಗಜೇಶರ್ಗರು ಥ್ರಾಟಲ್‌ನ್ನು ಒಂದಕ್ಕೆ ಳೆದು, ರಾಮ ಮೋಹನರನ್ನು ಕುರಿತು ಕೂಗಿ "ೇಳಿದಲ; “ವಿಮಾನವು ಪಕ್ಕ ಕ್ಕೆ ವಾಲುತ್ತಿದೆ. ಬಲ ರಡ್ಮರ್‌ ಪಿಡಲನ್ನು ಚ ಹಿಡಿಯಿರಿ.” ವಿಮಾನವು ಕೆಳಕ್ಕಿಳಿಯುತ್ತಿದ್ದಿತು. ಆಲ್ಬಿ- ಮೀಟರ೦” ಆರು ಸಾವಿರ ಅಡಿ ಎತ್ತರವನ್ನು ಸೂಚಿಸಿತು. ಹಾಗಾದರೆ ಎಂಜಿನ್‌ ಕೆಟ್ಟ ರಬೇಕು. ಗಣೇಶನ್‌ರ ಮುಖವು ಕಳೆಗುಂದಿತು. ಇಡೀ ದೇಹವು ಬೆವತು ಹೋಯಿತು. ಸಂಟ್ರ್ರೋಲ್‌ ಚಕ್ರದ ಮೇಲಿನ . ಅವರ ಹಿಡಿತವು ಮತ್ತಷ್ಟು ಬಿಗಿಯಾಯಿತು. ಕೈಯ ಮಾಂಸಖಂಡಗಳು ಸೆಟೆದು ನಿಂತುವು. ಎಮಾನವು ಕೆಳಕ್ಕಿ ವಿಯುತ್ತಲೇ ಇದ್ದಿತು. ಆಲ್ಫಿಮೀಟಂ್‌ ಎರಡು ಕ್ಷ ಐನೂರು ಅಡಿ ಬ ತ್ತರವನ್ನು ಸೂಜಿ ಸಿತು. ವಿಮಾನವು ನೆಲಕ್ಕು ರುಳುವುದು ಖಂಡಿತ. ಪೆಟ್ರೋಲ್‌ ಟ್ಯಾಂಕ್‌ ಭರ್ತಿಯಾಗಿತ್ತು. ಒಂದು ಲ ಪೌಂಡ ಚ ಎಿದ್ಮ ಆ ಎಮಾನವು ನೆಲಕ್ಕು ರುಳಿದ ಕೂಡಲೆ ಚೂರು ಚೂರಾಗು ಸ ಪೆಟ್ರೊಲ್‌ ಹತ್ತಿಕೊಂಡು ಉರಿದು ಇಡೀ ಬನ! ಭಸ್ಮಃ ವಾಗದೆ ಉಳಿಯುವುದೆ? ಚಾಲಕಂಬ್ಬ ರ. ಮನಃಪಟಿಲಗಳ ಮುಂದೆ ತಮ್ಮ ಮನೆಮಠ, ದೇವರು, ಮಡದಿಮಕ್ಕಳು, ಜುಲೈ ೧೯೬೧ ಬಂಧು ಬಾಂಧವರು, ಜೀವನದಲ್ಲಿ ತಾವು ಮಾಡಿದ್ದ, ಅನೇಕಾನೇಕ ತಪ್ಪು ಒಪ್ಪೆಗಳು ಇವೆಲ್ಲವುಗಳ ಚಿತ್ರಗಳೂ ಮಿಂಚಿನ ವೇಗದಲ್ಲಿ ಸುಳಿದುಹೋದವು. ವಿಮಾನವು ಮತ್ತೂ ಕೆಳಕ್ಕಿಳಿಯಿತು. ಹೇಗಾ ದರೂ ನಾಶವಾಗಲೆಂದು ವಿಮಾನವನ್ನು! ಅದರ ಪಾಡಿಗೆ ಬಿಟ್ಟು, ಪ್ಯಾರಾಚೂಟಿನಿಂದ ಕೆಳಕ್ಕೆ ಧುಮುಕುವುದೇ ಪ್ರಾಣರಕ್ಷಣೆ ಮಾಡಿಕೊ- ಳ್ಛಲು ಚಾಲಕರಿಗೆ ಈಗ ಉಳಿದಿದ್ದ ಏಕಮಾತ್ರ ಉಪಾಯವಾಗಿದ್ದಿತು. ಗಣೇಶನ್‌ರು ಕೆಳಗೆ ನೋಡಿದರು. ಕೆಳಗೊಂದು ಗ್ರಾಮವು ಕಾಣಿ ಸಿತು ಹುಲ್ಲು ಮತ್ತುಗರಿಗಳಿಂದ ನಿರ್ಮಿತವಾದ ಹಳ್ಳಿಗರ ಹಲವಾರು ಜೋಪಡಿಗಳು ಕಾಣಿಸಿ ದುವು. ಆತ್ಮರಕ್ಷಣೆಗಾಗಿ ವಿಮಾನವನ್ನು ಬಿಟ್ಟು ಹೊರಬಂದರೆ, ಆ ಹುಲ್ಲು ಜೋಪಡಿಗಳ ಮೇಲೆ ವಿಮಾನವು ಬಿದ್ದು, ಟ್ಯಾಂಕಿನಲ್ಲಿದ್ದ ಪೆಟ್ರೋಲ್‌ ಸಿಡಿದು, ಆ ಜೋಪಡಿಗಳೆಲ್ಲವೂ ಉರಿದು ಭಸ್ಮ ವಾಗಿ, ಅನೇಕ ನಿರಪರಾಧಿ ಗ್ರಾಮಸ್ಥರು ಸಾವಿ ಗೀಡಾಗುವುದು ಖಂಡಿತ. ಇಂತಹ ಸಂದಿಗ್ಧ ಪರಿಸ್ಥಿ ತಿಯಲ್ಲಿ ಮಾಡುವು ದೇನು? ಪ್ಹಣಮಾತ ವೂ "ಳಂಬ ಮಾಡದೆ ತೀರ್ಮಾನವನ್ನು ಕೈ ಕೊಳ್ಳ ಬತಾ ಆತ ಟಕ್ಷಣೆ ಮಾಡಿಕೊಳ್ಳು ಪ್ಪ ಪ್ರಯತ್ನದಲ್ಲಿ ಹ ಗ್ರಾಮಸ್ಸರ ನಿನಾಶಕ್ಕೆ, ಅವಕಾಶ ಮಾಡಿಕೊಡುವುದೆ? "ಅಥವಾ ಗ್ರಾಮಸ್ಥ ರನ್ನು ಅಪಾಯದಿಂದ ಪಾರುಮಾಡುವ ಪ್ರಯತ್ನದಲ್ಲಿ ತಮ್ಮ ಪ್ರಾಣಗಳನ್ನೇ ಅಪಾಯಕ್ಕೊಳಪಡಿಸು ವುದೆ? ಗಣೇಶನ್‌ ಅನುಮಾನಿಸಲಿಲ್ಲ. ಅವರು ತೀರ್ಮಾನವನ್ನು ಕೈಕೊಂಡಿದ್ದರು. ಅವರೆಂದರು, "ಮೋಹನ್‌, ನೀವು. ಪ್ಯಾರಾಚೂಟಿನಿಂದ ಕೂಡಲೆ ಕೆಳಕ್ಕೆ ಧುಮುಕಿ.” " ನೀವೂ ಧುಮುಕುವಿರಲ್ಲವೆ1”. ರಾಮ ಮೋಹನ್‌ ಅನುಮಾನಿಸುತ ಲೇ.ಶೇಳಿದರು. ಅಲ್ಲಿದೆ ಆರೋಗ್ಯ ಲೈಫ ಬಾರ್ಯ್‌ಯಿಿಂದ ಮಹದಾನಂದ! ಲೈಫ್‌ ಬಾಯ್‌ಯಿಂಡ ಮಾಡಿದ ಸ್ನಾನದಿಂದ ನಿಮ್ಮಲ್ಲಿ ಮೂಡುವುದು ಆರೋಗ್ಯದ ನವೋಲ್ಲಾಸ! ಲೈಫ್‌ ಬಾಯ್‌ ಕೊಳೆಯಲ್ಲಿರುವ ಕ್ರಿನಿಂಗಳನ್ನು ತೊಳೆದು ತೆಗೆಯುತ್ತದೆ--ಮಧನೆಯನರೆಲ್ಲರನ್ನು ಆರೋಗ್ಯದಲ್ಲಿಡುತ್ತದೆ! ಒಖ“ಯಂ ಬ ಹಿಂದುಸ್ಥಾನ್‌ ಲೀವರ್‌ ಅಷಕೆ ತಯಾರಕ ಗೆ ಕಸ್ತೂರಿ, ಜುಲೈ ೧೯೬೧ “ನಾನು ವಿಮಾನವನ್ನು ಗ್ರಾ ಮದಿಂದಾಚಿಗೆ ಕೊಂಡೊಯ್ಯಬೇಕಾಗಿದೆ. ನಂತರವೇ ನನ್ನ ರಕ್ಷಣೆಯ ಯೋಚನೆ. ಬೇಗ ಧುಮುಕಿ. ಈಗ ಮಾತಿಗೆ ವೇಳೆಯೇ ಇಲ್ಲ.” “ಇಲ್ಲ, ಇಲ್ಲ. ಉಳಿಯುವುದಾದರೆ ಇಬ್ಬರೂ ಒಟ್ಟಿಗೆ. ಉಳಿಯುವ... ಅಳಿಯುವುದಾದರೆ ಇಬ್ಬರೂ ಒಟ್ಟಿಗೆ ಅಳಿಯುವ. ? ಗಣೇಶನ್‌ ಕರ್ಕಶ ಧ್ವನಿಯಿಂದ ಗುಡುಗಿ ದರು: “ನಾನು ಅಧಿಕಾರ ವಾಣಿಯಿಂದ ಆಜ್ಞೆ ಮಾಡುತ್ತಿ ದ್ದೆ ನೆ. ಈ ಕೂಡಲೆ ಕೆಳಕ್ಕೈ ಧುಮಾ *ರಿ।? ಮರುಕ್ಷಣದಲ್ಲಿಯೇ ಟಭಿನಕತರ ಮುಗು ಳ್ನಗೆಯನ್ನು ಸೂಸುತ್ಕಾ ಅವರು ಮೃದುವಾಗಿ ನುಡಿದರು, :“ ಗೆಳೆಯಾ, ನನ್ನ ಬಗ್ಗೆ ಚಿಂತಿಸ ಬೇಡಿ. ನನ್ನ ಕರ್ತವ್ಯವನ್ನು ಮಾಡುವುದರ ಜತೆಗೆ ನನ್ನ ರಕ್ಷಣೆಯನ್ನೂ ಸಹ ಮಾಡಿಕೊಳ್ಳು ತ್ತೇನೆ. ಬೇಗ ಧುಮುಕಿ. ಗುಡ್‌ ಬೈ!“ ರಾಮ ಮೋಹನ್‌ರು ಪ್ಯಾರಾಚ್ಯೂಟಿನ ಸಹಾಯದಿಂದ ಕೆಳಕ್ಕೆ ಧುಮುಕಿದರು. ಬಹು ಕೆಳಮಟ್ಟಿದಲ್ಲಿ ಈಗ ಹಾರಾಡುತ್ತಿದ್ದ ವಿಮಾನ ದಿಂದ ಪ್ಯಾರಾಚ್ಯೂ ಟ್‌ ಹೊರಬಿದ್ದ ಅದ್ಭುತ ವನ್ನು ಹಳ್ಳಿಗರು ತೆರೆದ ಬಾಯಿ, ಜಿರಗುಗಣ್ಣು ಗಳಿಂದ ನೋಡುತ್ತ ನಿಂತಿದ್ದರು. ಹಳ್ಳಿ ಯ ಪಕ್ಕ ದಲ್ಲೇ ಇದ್ದ ಗೋಡಂಬಿ ತೋಟಿದ ಕಡೆಗೆ "ಮಾನವನ್ನು ಗಣೇಶನ್‌ರು ತಿರುಗಿಸಿದರು. ತೋಟವನ್ನು 10041 ಆ ಬಯಲಿನ ವರೆಗೂ ವಿಮಾನವನ್ನು ಕೊಂಡೊ ಯ್ಯು ವುದೇ ಅವರ ಗುರಿಯಾಗಿದ್ದಿ ತ ಜ್ರದಕೆ ದೈ ವ ಸಂಕೇತವು ಬೇಕಿಯಾಗಿದ್ದಿ ತು. ವಿಮಾನವು "ಜೇ ತೋಟವನ್ನು ದಾಟಿ ಲಿಲ್ಲ. ತೋಟದ ಮರಗಳಿಗೆ ತಗುಲಿ ನೆಲ ಮುಟ್ಟಿತು. ತಲೆಗೆ ಮಾರಕವಾದ ಪೆಟ್ಟು ತಗುಲಿ ಗಣೇಶನ್‌. ಮೂರ್ಛಿತರಾದರು. ಹಳ್ಳಿ ಗರು ಅನಾಹುತವಾದ ಜಾಗಕ್ಕೆ ಓಡಿ ಬಂದರು. ಗಣೇಶನ್‌ರನ್ನು ವಿಮಾನದಿಂದ ಹೊರ ತೆಗೆದು ಹಣೆಗೆ ನೀರು ತಚ್ಟಿದರು. ಗಣೇಶನ್‌ ಕಣ್ಣು ತೆರೆದರು. “ಹಳ್ಳಿ ಗರೆಲ್ಲರೂ ಸುರಕ್ಷಿತರಾಗಿರುವಕೆ? ಯಾರಿಗೂ ಅಪಾಯ ವಾಗಲಿಲ್ಲವೆ?' ಇವೇ ಅವರು ಮೊದಲು ಕೇಳಿದ ಪ್ರಶ್ನೆಗಳು. “ ಯಾರಿಗೂ ಅಪಾಯವಾಗಲಿಲ್ಲ,” ಎಂದು ಗ್ರಾಮಸ್ಥರು ಮರುನುಡಿದರು. “ ಪ್ಯಾರಾಚ್ಕೂಟಿನಿಂದ ಇಳಿದ ಗೆಳೆಯರ ಗತಿಯೇನಾಯಿತು? ” ಸ “ಅವರು ಸುರಕ್ಷಿತವಾಗಿ ನೆಲ ಮುಟ್ಟಿದುದನ್ನು ನಾವೆಲ್ಲರೂ ನೋಡಿದೆವು. ಅದೊ! ನೋಡಿ, ಅಲ್ಲಿ! ಅವರು ಈ ಕಡೆಯೇ ಹಿಡಿ ಬರುತ್ತಿ- ದ್ವಾರಿ.” "ಸರಿ ಹಾಗಾದರೆ” :'ಗಣೇಶನ್‌ರ ಮುಖದ ಮೇಲೆ ಸಮಾಧಾನದ ನಸುನಗೆಯು ಸುಳಿಯಿತು. "ದೇವರು ದೊಡ್ಡವನು,” ಎಂದು. ಹೇಳಿ ಕ್ಕ ಜೋಡಿಸುತ್ತಿದ್ದಂತೆಯೇ ಅವರ ಪ್ರಾಣಪಕ್ಷಿಯು ಹಾರಿಹೋಯಿತು... ತಮ್ಮ ಕಲ್ಯಾಣವನ್ನು ಬಯಸಿ ಪ್ರಾಣವನ್ನೇ ಬಲಿದಾನಮಾಡಿದ ಈ ವೀರನಿಗಾಗಿ ಗ್ರಾಮಸ್ಥರೆಲ್ಲರೂ ಕಣ್ಣೀರು ಸುರಿ ಸುತ್ತ ನಿಂತರು. ರಕ್ಷಣಾ ಸಚಿವರಾದ ವಿ. ಸೆ. ಕೃಷ್ಣ ವ ನ್‌ರು “ಭಾರತ ವಿಮಾನ ದಳದ ಅತ್ಮುತ್ತ ಷ್ಟ ಸಂಪ್ರದಾಯಕ್ಕೆ ಚ್ಯುತಿ ತಾರದಂತೆ ಧೀರ ಗಣೇ ಶನ್‌ರು ತಮ್ಮ ಜೀವವನ್ನೇ ಬಲಿದಾನ ಮಾಡಿ ದ್ಹಾರೆ,' ಎಂದು ಲೋಕಸಭೆಯಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿ ಶ್ರದ್ಧಾಂಜಲಿಯನ್ನು ಅರ್ಪಿಸಿ- ದ್ಹಾರೆ. 3 ಇಂದಿನ ನಾಗರಿಕತೆಯಲ್ಲಿ ಎದ್ದು ಕಾಣುವ ಒಂದು ಸಂಗತಿಯೆಂದರೆ ಲೈಂಗಿಕ ನಿಚಾರ ` ಗಳಿಗೆ ದೊರೆಯುತ್ತಿರುವ ಆಗ್ರತಾಂಬೂಲ. ಸಾಹಿತ್ಯದಲ್ಲಿ, ಕಲೆಯಲ್ಲಿ ಮತ್ತುಚಲಚ್ಚಿತ್ರ ಗಳಲ್ಲಿ ಸ್ತ್ರೀಯ ಲೈಂಗಿಕ ಆಕರ್ಷಣೆಯನ್ನು ಮುಚ್ಚುಮರೆಯಿಲ್ಲದೆ ಉಪಯೋಗಿಸ ಲಾಗುತ್ತಿದೆ. ಸಂಗಡವೇ ಲೈಂಗಿಕ ಸ್ವಾತಂತ್ರ್ಯದ ಪ್ರತಿಪಾದನೆಯೂ ಹೆಚ್ಚುತ್ತಿದೆ. ಇದು 1 ವ್ಯಾಸಾರದೃಷ್ಟ್ರಿಯಿಂದ ಲಾಭದಾಯಕವಾಗಿರಬಹುದು. ಆದರೆ ಸಮಾಜಕ್ಕೆ ಲೈಂಗಿಕ ಅತಿ ಸ್ವಾತಂತ್ರ್ಯ ಎಷ್ಟು ಅಪಸಾಯಕರವಾದದ್ದೆಂದು ಪ್ರಸಿದ್ಧ ಅನೇರಿಕನ್‌ ಸಮಾಜ ಶಾಸ, ಡಾ. ಪಿ. ಎ. ಸೊರೊಕಿನ್ಗರು ಇಲ್ಲಿ ಇತಿಹಾಸದ ಹಿನೈಲೆಯಲ್ಲಿ ಎಚ್ಚರವಿತ್ತಿದ್ದಾರೆ. ಶ್ರ ಇ ಸ ಲೈಂಗಿಕ ಸ್ಥಾತಂತ್ರರ ಬೀಕರ ಫ0ಗಳು ತ್ರಿ ಕ್ಸ್‌ ಸ ನಿ. ಎ. ಸೊರೊಕಿನ್‌ ಲೆ ಸ್ವಾತಂತ್ರ್ಯವನ್ನು ಬಿಗಿಯಾಗಿ. ಹಾಕಿದ ಸಮಾಜಗಳು ಆದಿಮಾನವ ಸಂಸ್ಕೃೃ- ಲ ಮಿತಗೊಳಿಸಿದ ನಾಗರಿಕ ಸಮಾಜಗಳೆ ತಿಯ ಮಟ್ಟಕೇರಿವೈ; ಅದಕ್ಕೂ ಮೇಲಿನ ದೈವ ಅತ್ಯುಚ್ಚ ಸಂಸ್ಕೃತಿಯನ್ನು ರೂಪಿಸಿಕೊಂಡಿವೆ. ಪ್ರಧಾನ ಸಂಸ್ಕೃತಿಗಳಲ್ಲಿ ವಿವಾಹ ಬಾಹ್ಕ | ತನ್ನ ಹೆಂಗಸರನ್ನು ಹುಟ್ಟಾ ಪಾತಿವ್ರತ್ಯದ ಸಂಬಂಧದ ಮೇಲೆ ಇನ್ನೂ ಹೆಚ್ಚು ಕಿಯಂ- _ ಈಕೋರ ಬಂಧನದಲ್ಲಿ ಬೆಳಸದ ಯಾವ ಸಮಾ ತ್ರಣವಿದೆ; ವಿಚಾರ ಪ್ರಧಾನವಾಗಿ ಉಚ್ಚಮಟ್ಟ ಜವೂ ಶ್ರೇಷ್ಠಮಟ್ಟದ ಎಚಾರಶೀಲ ಸಂಸ್ಕೃ ಕ್ರೇರಿದ ಇಜಿಪ್ತ್‌, ಸುಮೇರಿಯ, ಬೆಬಿಲಾನ್‌, . ತಿಯ ವಿಕಾಸ ಮಾಡಿಕೊಂಡ ಒಂದೇ ಒಂದು ಗ್ರೀಸ್‌ ಮೊದಲಾದ ದೇಶಗಳ ಪ್ರಾಚೀನ ಸ ಉದಾಹರಣೆ ಇತಿಹಾಸದಲ್ಲಿ ಸಿಗುವುದಿಲ್ಲ. ಸಮಾಜಗಳಲ್ಲೆಲ್ಲ ವಿವಾಹಪೂರ್ವ ಬ್ರಹ್ಮಚರ್ಕೆ ಜೆ. ಡಿ. ಅನ್ವಿನ್ನರು ೫೯ ಸಾಕ್ಷರತಾಪೂರ್ವ ಮತ್ತು ವಿವಾಹೋತ್ತರ ಪಾತಿವ್ರತ್ಯ ಬಲವಾಗಿ ಸಮಾಜಗಳ ಇತಿವೃತ್ತಗಳನ್ನು ಅಭ್ಯಸಿಸಿದ್ದ ಜಾರಿಯಲ್ಲಿದ್ದವು. ರಲ್ಲಿ ಅವುಗಳ ಸಾಂಸ್ಕೃತಿಕ. ಬೆಳವಣಿಗೆ ಇಷ್ಟೇ ಅಲ್ಲ. ಲೈಂಗಿಕ ವಿಚಾರದಲ್ಲಿ ಮೊದ ಅವುಗಳಲ್ಲಿದ್ದಲೈಂಗಿಕ ನಿರ್ಬಂಧದ ಮಟ್ಟವನ್ನು ಲಿದ್ದ ಬಿಗುವನ್ನು ಕಡಿಮೆಯಾಗಗೊಟ್ಟ ಯಾವ ಅನುಸರಿಸಿದ್ದುದು ಕಂಡುಬಂತು. ವಿವಾಹ ಸಮಾಜವೂ ತನ್ನ ಉನ್ನತ ಸಾಂಸ್ಕೃತಿಕ ಮಟ್ಟ ಪೂರ್ವ ಲೈಂಗಿಕ ಸ್ವಾತಂತ್ರ್ಯ ಅತಿ ಹೆಚ್ಚಾಗಿ ವನ್ನು ಕಾಪಾಡಿಕೊಂಡ ಉದಾಹರಣೆ ಇಲ್ಲ.' ಕುವ ಸಮಾಜಗಳು ಪಶುಸದೃಶ ಸಂಸ್ಕೃತಿ ಯುರೋಪಏನ ಟ್ಯೂಟಾನಿಕ್‌ ಜನಾಂಗಗಳು ಯಿಂದ ಮೇಲೆ . ಬರಲು ಶಕ್ತರಾಗುವು ಕ್ರೈಸ್ತ ಧರ್ಮದ ಪ್ರಭಾವದಿಂದ ಲೈಂಗಿಕ ದಿಲ್ಲ; ವಿವಾಹಪೂರ್ವ ಮತ್ತು ವಿವಾಹಬಾಹ್ಕ ಸ್ವಾತಂತ್ರ್ಯದ ನಿರೃಂಧಗಳಿಗೊಳಪಟ್ಟದ್ದೆ ಅನಂತ- ಲೈಂಗಿಕ ಸ್ವಾತಂತ್ರ್ಯಕ್ಕೆ ಸ್ವಲ್ಪವಾದರೂ ಮಿತಿ ರದ ಅವುಗಳ ಸುಸಂಸ್ಕೃತ ಪ್ರಗತಿಗೆ ನಾಂದಿ “ಭಾರತಿ? ಯಿಂದ ಕ ಳ೫ ೮೬ ಕಸ್ತೂರಿ, ಜುಲೈ ೧೯೬೧ ಯಾಯಿತು. ಬಹುಪತ್ನೀ ಸಂಪ್ರದಾಯದ ಮೂರ ಜನಾಂಗವು ಸ್ಪೇನಿಗೆ ಬಂದು ಏಕಪತ್ನ್ನೀ ಸಂಪ್ರದಾಯದ ಕ್ರೈಸ್ತ ಮತ್ತು ಯಹೂದ್ಯ ಹೆಂಗಸರನ್ನು ಮದುವೆಯಾದ ನಂತರ ಮೂ- ರರು ದೈವಪ್ರಧಾನ ಸಂಸ್ಕೃತಿಯಿಂದ ಎಚಾರ ಪ್ರಧಾನ ಸಂಸ್ಕೃತಿಯತ್ತ ಕೆಲ ಮಟ್ಟಿಗೆ ಪ್ರಗತಿ ಹೊಂದಿದರು. ಬಹುಪತ್ನೀ ಸಂಪ್ರದಾಯವಿದ್ದ ಸಮಾಜಗ ಳಲ್ಲಿ ಸೃಜನಾತ್ಮಕ ಪ್ರತಿಭೆ ಒಮ್ಮೆಲೇ ಹೊರ ಹೊಮ್ಮಿದ ಉದಾಹರಣೆಗಳಿದ್ದರೂ ಅದಕ್ಕೆ ಎರಡು ಕಾರಣಗಳು ಕಾಣಿಸುತ್ತವೆ: ಹಿಂದಿನ ಹಲವು ತಲೆಮಾರುಗಳಿಂದ ನಡೆದುಬಂದಿದ್ದ ನಿಷ್ಕುಕವಾದ ವಿವಾಹೋತ್ತರ ಏಕಪತ್ನೀವ್ರತ ( ಉದಾ.--- ಆದಿ ಪರ್ಶಿಯನ್ನರು, ಹೂಣರು ಮಂಗೋಲರು ಮತ್ತು ಮೆಸೆಡೋನಿಯನ್ನರು) ; ಮತ್ತು ಬಹುಪತ್ನೀ ಸಂಪ್ರದಾಯವಿದ್ದರೂ ಆ ಸಮಾಜಗಳ ಹೆಂಗಸರು ಬಿಗಿಯಾದ ವಿವಾಹೋ ತ್ತರ ಪಾತಿವ್ರತ್ಯವನ್ನು ಪಾಲಿಸುತ್ತಿದ್ದುದು. ಸಮಾಜವು ತನ್ನ ಲೈಂಗಿಕ ನಿಯಮಗಳನ್ನು ಸಡಿಲುಗೊಳಿಸಿದಾಗೆಲ್ಲ ಮೂರು ತಲೆಮಾರು ದಾಟುವುದಕೊಳಗೆ ಸಾಮಾನ್ಯವಾಗಿ ಅದರ ಸಾಂಸ್ಕ್ರೃತಿಕ ಅವನತಿಯಾಗಿದೆ. ಬೇಬಿಲೋ- ನಿಯ, ಪರ್ಶಿಯ, ಮೆಸೆಡೋನಿಯ, ಮಂಗೋ.- ಲಿಯ, ಗ್ರೀಸ್‌ ಮತ್ತು ರೋಂನ ಉತ್ತರ ಕಾಲ ಗಳಲ್ಲಿಯೂ ಇಜಿಪ್ತಿನ ಮಧ್ಯ ಮತ್ತು ಕೊನೆಯ ಅವಸ್ಥೆ ಗಳಲ್ಲಿಯೂ ಇದಕ್ಕೆ ಉದಾಹರಣೆ ಸಿಗು ತ್ತದೆ. ವಿವಾಹಪೂರ್ವ ಬ್ರಹ್ಮಚರ್ಕೆ, ವಿವಾಹಾ- ನಂತರ ಏಕನಿಷ್ಠೆ--ಕನಿಷ್ಠ ಹೆಂಗಸರ ಮಟ್ಟಿಗೆ- ಇವು ಅವಶ್ಯಕತೆಯಾಗಿರುವುದರಿಂದ ಈ ನಿಯಮ ವನ್ನು ಅತಿ ದೀರ್ಫ ಕಾಲ ಪಾಲಿಸಿದ ಸಮಾಜ ಗಳು ಅತಿ ಹೆಚ್ಚಿನ ಮಟ್ಟಿಕ್ಕೆ ಮುಟ್ಟಿದ್ದನ್ನು ನಾವು ಕಾಣಬಹುದು. ಅಸ್ವಿನ್ನರ ಸಂಶೋಧನೆಗಳಿಂದ ಬಬಿಲೋ- ಭನ್‌, ಇಜಿಪೃನ್‌, ಅಥೇನಿಯನ?, ರೋಮನ್‌, ಆದಿ ಅರಬ ಮತ್ತು ಆಂಗ್ಲೊ ಸ್ಯಾಕ್ಸನ್‌ ಜನಾಂಗಗಳು ತಮ್ಮ ಸಾಮಾಜಕ ವಿಸ್ತರಣೆ ಮತ್ತು ಸಾಂಸ್ಕ್ರೃತಿಕ ಮತ್ತು ಬೌದ್ಧಿಕ ವಿಕಾ- ಸಿರ ಪ್ರಾರಂಭಾವಸ್ಥೆಯಲ್ಲಿ ಏಕಪತ್ನ್ನೀವ್ರತಸ್ಥ ವಾಗಿದ್ದವೆಂದು ಗೊತ್ತಾಗಿದೆ. ಕುಟುಂಬದ ಮೇಲೆ ತಂದೆಯ ಅಧಿಕಾರ, ಹೆಂಡತಿಯ ಮೇಲೆ ಗಂಡನ ಸ್ವಾಮಿತ್ವ ಅಪರಿಮಿತವಾಗಿತ್ತು. ಲೈಂ- ಗಿಕ ಸಂಬಂಧ ಗಂಡಹೆಂಡಿಕೊಳಗೇ ನಡೆಯು ತ್ತಿತ್ತು... ಒಮ್ಮೊಮ್ಮೆ ನಿಯಮಭಂಗವಾದರೂ ಅವುಗಳ ಸಂಖ್ಯೆ ಕಡಿಮೆಯಾಗಿದ್ದು ಸಮಾಜವು ಅದನ್ನು ಸಹಿಸದೆ ಕಠೋರ ಶಿಕ್ಷೆ ವಿಧಿಸುತ್ತಿತ್ತು. ಲೈಂಗಿಕ ಚಟುವಟಿಕೆಗಳನ್ನು ಮಿತಿಗೊಳಿಸಿದ್ದ ರಿಂದ ಆ ಸಮಾಜಗಳಲ್ಲಿ ಅಪಾರವಾದ ಸಾಮಾ ಜಿಕ ಸತ್ವ ಶೇಖರವಾಗಿ, ಬೌದ್ಧಿಕ, ಕಲಾತ್ಮಕ, ಧಾರ್ಮಿಕ ಮತ್ತು ಸಾಮಾಜಿಕ ಪ್ರತಿಭೆಯ ರೂಪದಲ್ಲಿ ಅದು ಹೊರಹೊಮ್ಮಿತು. ಆದ್ದರಿಂದ ಈ ಸಮಾಜಗಳು ಹುರುಪಿನಿಂದ ವಿಸ್ತಾರಗೊಂಡ ವಲ್ಸದೆ ತಮ್ಮ ಶತ್ರುಗಳ ಎರುದ್ಧ ಅದ್ಭುತ ಪರಾಕ್ರಮದಿಂದ ಆತ್ಮರಕ್ಷಣೆ ಮಾಡಿಕೊಂಡವು. ಆದಕೆ ಈ ಸಮಾಜಗಳ ವಿಸ್ತರಣೆ ಮತ್ತು ಬೆಳವಣಿಗೆಯೊಡನೆ. ನಿಷ್ಠುರವಾದ ಲೈಂಗಿಕ ನಿರ್ಬಂಧಗಳು ಸಡಿಲಾಗುತ್ತ ಹೋದವು. ಲೈಂಗಿಕ ಸ್ವಾತಂತ್ರ್ಯ ವಿಸ್ತರಿಸುತ್ತ ಇಡೀ. ಸಮಾಜವನ್ನೇ ವ್ಯಾಪಿಸಿ ಕೊನೆಗೆ ಲೈಂಗಿಕ ' ಅರಾಜಕತೆಯಲ್ಲಿ ಪರ್ಯವಸಾನ ಹೊಂದಿತು... ಕುಟುಂಬದ. ಯಜಮಾನರ ಅಧಿಕಾರದಿಂದ ಹೆಂಡಂದಿರೂ ಮಕ್ಕಳೂ ಬಿಡುಗಡೆ ಹೊಂದಿ ದರು. ಲೈಂಗಿಕ ಸ್ವಾತಂತ್ರ ಗಮನಾರ್ಹ ವಾಗುವಷ್ಟು ಹೆಚ್ಚಿದ ಮೂರೇ ತಲೆಮಾರುಗಳ ' ನಂತರ ಈ ಸಮಾಜಗಳ ಸಾಂಸ್ಕ್ರೃತಿಕ ಸಾಮಾ: ಜಿಕ ಪ್ರತಿಭೆ ಇಳಿಮುಖವಾಗತೊಡಗಿತು. ಲೈಂಗಿಕ ಸ್ವಾತಂತ್ರ್ಯ ಹೆಚ್ಚಿದ್ದಕ್ಕೂ ಅವನ ತಿಯ ಆರಂಭಕ್ಕೂ ನೆಡುವೆ ಕೆಲ್ಲ ಕಾಲ ಬೇಕಾ ಗುತ್ತಿದ್ದರೆ ಹೊಸೆ ಸಂಪ್ರದಾಯವನ್ನು “ ಅರ ಕ್‌ ನ ಸತಾಪ್ರಾುನತ 2 ಲೈಂಗಿಕ ಸ್ವಾತಂತ್ರ ಗಿಸಿ "ಕೊಳ್ಳಲು ಕಿರಿಯ ತಲೆಮಾರುಗಳಿಗೆ ಸ್ವಲ್ಪ ಸಮಯ ಬೇಕಾಗುವುದೇ ಅದಕ್ಕೆ ಕಾರಣ. ಮುಂದೆ ಲಂ ಗಿಕ ಸ್ವಾತ ತಂತ್ರ ದ ವಿಸ್ತರಣೆಯ 1 0ಸಬಜನ ಸ॥ೆ ಸಾಗುತ್ತದೆ. ಆದರೂ ಲೈಂಗಿಕ ಅರಾಜತತೆಗೆ ತಡೆ ಹಾಕಿ, ನಿರ್ಬಂಧಗಳನ್ನು ಹೇರಿದರೆ ಅವನ- ತಿಗೂ ತಡೆ ಬಿದ್ದು ಒಂದು ಶತಮಾನದೊಳಗೆ ಸಾಂಸ್ಕೃತಿಕ ಸಾಮಾಜಕ ಪುನರುತ್ಥಾನ ಪ್ರಾ- ರಂಭವಾಗುತ್ತದೆ. ತಡೆ ಹಾಕದೆ ಹೋದರೆ ಸಮಾಜಗಳ ಅವನತಿ ಬೇಗನೆ ಉದ್ಭರಿಸಲ- ಸಾಧ್ಯವಾಗುವಷ್ಟು ಅಳತೆ ಮೀರಿ ಐತಿಹಾಸಿಕ ಅವಸಾನದಲ್ಲಿ ಪರಿಣಮಿಸುತ್ತದೆ. ಅನ್ವಿನ್ನರ ಅಧ್ಯಯನದಿಂದ ಹೊರಪಟ್ಟ ಅಂಶ- ಗಳು ಇವು. ಅದರ ಸೆಲ ಶ್ಸುಲ್ಲಕ ವಿವರಗಳು ವಿವಾದಾಸ್ಪದವಾಗಿದ್ದರೂ ಒಟ್ಟಿ ನಲ್ಲಿ ಈ ತೀರ್ಮಾನವು ಇತರ ವಿದ್ವಾಂಸರಿಂದ ದೃಢಪಡಿ ಸಲ್ಪಟ್ಟಿದೆ. ಸೋವಿಯಟ* ರಶಿಯದಲ್ಲಿ ೧೯೨೦-೩೦ ರ ನಡುವೆ ನಡೆಸಿದ ಪ್ರಯೋಗಗಳೂ ಅನೇಕ ನಿರ- ಶ್ಲರಿ ವಸಾಹತು. _ ಜನಾಂಗಗಳ ಅವನತಿಯ ಉದಾಹರಣೆಗಳೂ ಇದಕ್ಕೆ ಹೆಚ್ಚಿನ ಪ್ರಮಾಣ ಗಳನ್ನೊದಗಿಸಿವೆ. ಸೋವಿಯಟ್‌ ರಶಿಯವು ಏಕಪತ್ನಿತ್ವ ಮತ್ತು ಪಾತಿವ್ರತ್ಯ ಎಂಬವು ಬರಿ ಬಿಂಡರತ ಗಾರ ಸ ಸಂಪ್ರ [ಜ್‌ ಅವುಗಳನ್ನು ಧಿಕ್ಕ ರಿಸಿ, ಲೈಂಗಿಕ ಸ್ವಾತಂತ್ರ ವನ್ನು ಕಮ್ಯುನಿಸ್ಟ್‌ ಹರಕ ಸಂಘಟನಯ ತಳಹದಿ ಯಾಗಿ ಮಾಡಲು ಯತ್ನಿಸಿದ್ದರ ಪರಿಣಾಮ ಬೋಧಪ್ರ ದವಾಗಿದೆ. ಕ್ರಾಂತಿಯ ಮೊದಲ ಹಂತದಲ್ಲಿ ರಶಿಯದ ನಾಯಕರು ವಿವಾಹ ಮತ್ತು ಕುಟುಂಬವನ್ನು ಬುದ್ಧಿಪೂರ್ವಕವಾಗಿ ಧ್ವಂಸ ' ಮಾಡಲೆಳಸಿದರು. ಅನಿರ್ಜಂಧ ಪ್ರೇಮವನ್ನು ಪ್ರೋತ್ಸಾ ಹಸಲು “ನೀರಿನ ಲೋಟದ ಸಿದ್ಧಾ ತಗ ವನ್ನು ಪ್ರಚುರ ದ ಭೀಕರ ಫಲಗಳು 6೭ ಪಡಿಸಲಾಯಿತು. ಒಬ್ಬನಿಗೆ ನೀರಡಿಕೆಯಾಗಿದ್ದರೆ ಅದನ್ನು ಹಿಂಗಿಸಿಕೊಳ್ಳಲು ಯಾವ ಲೋಟ ಉಪ ಯೋಗಿಸಿದರೇನು? ಹಾಗೆಯೆ ಲೈಂಗಿಕ ಆತುರ ವನ್ನು ಒಬ್ಬಾ ತ ಹೇಗೆ ಸ ಸ ಬಾಧಕವಿಲ್ಲ- "ಡು ಕಮ್ಯುನಿಸ್ಟ್‌ ಪಕ್ಷದ ವಾದ ವಾಗಿತ್ತು. ಮದುವೆಗೂ ಆಕಸ್ಮಿಕ ಕಾಮಸಂ- ಬಂಧಕ್ಕೂ ಇದ್ದ ಭೇದವನ್ನು ಬ್ರಸುಡಿ ಕಿತ್ತು ಹಾಕಲಾಯಿತು. ಗಂಡೂ ಹೆಣ್ಣೂ ಸೇರಿ ತಮ್ಮ ಕಾಮವನ್ನು ತೃಪ್ರಿಪಡಿಸಿಕೊಳ್ಳಲು ಅನಿ- ಯಮಿತ ಅಥವಾ ನಿಯಮಿತ ಅವಧಿಯವರೆಗೆ-- ಒಂದು ವರ್ಷ, ಒಂದು ತಿಂಗಳು, ಒಂದು ವಾರ ಅಥವಾ ಕೇವಲ ಒಂದು ರಾತ್ರಿಯ ಮಟ್ಟಿಗೆ ಮಾಡಿಕೊಂಡ "“ ಒಪ್ಪಂದ” ವನ್ನಷ್ಟೆ ಕಾಯದೆ ಯಲ್ಲಿ ಉಲ್ಲೇಖಿಸ ಲಾಗಿತ್ತು. "ವಿವಾಹ'ಗಳನ್ನು ರಿಜಿಸ್ತಿ ಮಾಡುವುದು ಕೂಡ ಅಗತ್ಯ ವಿರಲಿಲ್ಲ. ದ್ವಿಪತ್ನಿ ಮತ್ತು ಬಹುಪತ್ನೀ ಸಂಗಸ್ತ್ವ ತ ಹೊಸ ಕಾಯ: ಡೆಗಳು ಮನ್ನ, ಣೆ ಕೊಟ ವ. ಕಾರಿ ಸಂಸ್ಥೆ ಗಳಲ್ಲಿ ಗರ್ಭಪಾತಕ್ಕೂ ಸ ವೊದಗಿಸಲಾಯಿತು. ಎರಕ ಸಂಬಂಧ ವನ್ನು ಹೊಗಳಿದರು; ಪರಸ್ತ್ರೀ - ಪರಪುರುಷ ಸಂಬಂಧವನ್ನು ಸಸಿ ಭಾವಿಕವೌದು ಗಣಿಸಿದರು. ಪರಿಣಾಮ “ ಮಾಡಿಧುಣ್ಣೋ ಮಹಾರಾಯ” ಎಂಬಂತಾಯಿತು. *ೆಲವೇ ವರ್ಷಗಳಲ್ಲಿ ಲೆಕ್ಕ ವಿಲ್ಲದಷ್ಟು ದಿಕ್ಕುಗೇಡಿಗಳಾದ ಮಕ್ಕಳು ಸೋವಿ ಯಟ್‌ ರಶಿಯಕ್ಕೇ ವಿಪತ್ಕಾರಕವಾಗಿಬಿಟ್ಟಿವು. ಲಕ್ಬಾಂತರ ಜನರ, ವಿಶೇಷವಾಗಿ ಎಳೆಯ ತರುಣಿಯರ, ಬಾಳು ಹಾಳಾಯಿತು. ವಿವಾಹ ಸ: ಸಂಖ್ಯೆ ಗಗನಸ್ಫ್ಪರ್ಶಿಯಾಯಿತು. ಅಸಂಖ್ಯ ಗರ್ಭಪಾತಗಳಾದವು. ಬಹುಪತ್ನಿ ಮತ್ತು ಬಹುಪತಿಗಳುಳ್ಳ ತರುಣ-ತರುಣಿಯ ರಲ್ಲಿ ದ್ವೇಷ ಮತ್ತು ಘರ್ಷಣೆ ಮಿತಿಮೀರಿತು ಸೆ ಡರ ಮನೋವಿಕಾರಗಳು ಕೂಡ. ರಾಷಿ ಕೃ ತ ಕಾರಖಾನೆಗಳಲ್ಲಿ ಕೆಲಸದ ಗತಿ ಸ ಯಿತು. ೮೬ ಕಸ್ತೂರಿ, ಹ ಯಾಯಿತು. ಬಹುಪತ್ನೀ ಸಂಪ್ರದಾಯದ ಮೂರ್‌ ಜನಾಂಗವು ಸ್ಪೇನಿಗೆ ಬಂದು ಏಕಪತ್ನ್ನೀ ಸಂಪ್ರದಾಯದ ಕ್ರೈಸ್ತ ಮತ್ತು ಯಹೂದ್ಯ ಹೆಂಗಸರನ್ನು ಮದುವೆಯಾದ ನಂತರ ಮೂ- ರರು ದೈವಪ ಪ್ರಧಾನ ಸಂಸ್ಕೃತಿಯಿಂದ ವಿಚಾರ ಪ್ರಧಾನ ಸ ಸಂಸ್ಕೃತಿ ತಿಯತ್ತ ಕೆಲ ಮಟ್ಟಿ ಗೆಪ ಪ್ರ ಗತಿ ಹೊಂದಿದರು. ಬಹುಪತ್ನೀ ಸಂಪ್ರದಾಯ ವಿದ್ಮ ಸಮಾಜಗ ಳಲ್ಲಿ ಸೃಜನಾತ್ಮಕ ಪ್ರತಿಭೆ ಒಮೆ ಬಲೇ ಹೊರ ಹೊಮ್ಮಿದ ಉದಾಹರಣೆಗಳಿದ್ದರೂ ಅದಕ್ಕೆ ಎರಡು ಕಾರಣಗಳು ಕಾಣಿಸುತ್ತವೆ; 0 ಹಲವು ತಲೆಮಾರುಗಳಿಂದ ನಡೆದುಬಂದಿದ್ದ ನಿಷ್ಕುರವಾದ ವಿವಾಹೋತ್ತರ ಏಕಪತ್ನೀವ್ರತ ( ಉದಾ..-- ಆದಿ ಪರ್ಶಿಯನ್ನರು, ಹೂಣರು, ಮಂಗೋಲರು ಮತ್ತು ಮೆಸೆಡೋನಿಯನ್ನರು) ; ಮತ್ತು ಬಹುಪತ್ನೀ ಸಂಪ್ರದಾಯವಿದ್ದರೂ ಆ ಸಮಾಜಗಳ ಹೆಂಗಸರು ಬಿಗಿಯಾದ ವಿವಾಹೋ ತ್ತರ ಪಾತಿವ್ರತ್ಯವನ್ನು ಪಾಲಿಸುತ್ತಿದ್ದುದು. ಸಮಾಜವು ತನ್ನ ಲೈಂಗಿಕ ನಿಯಮಗಳನ್ನು ಸಡಿಲುಗೊಳಿಸಿದಾಗೆಲ್ಲ ಮೂರು ತಲೆಮಾರು ದಾಟುವುದಕೊಳಗೆ ಸಾಮಾನ್ಯವಾಗಿ ಅದರ ಸಾಂಸ್ಕೃತಿಕ ಅವನತಿಯಾಗಿದೆ. ಬೇಬಿಲೋ- ನಿಯ, ಪರ್ಶಿಯ, ಮೆಸೆಡೋನಿಯ, ಮಂಗೋ.- ಲಿಯ, ಗ್ರೀಸ್‌ ಮತ್ತು ರೋಂನ ಉತ್ತರ ಕಾಲ ಗಳಲ್ಲಿಯೂ ಇಜಿಪ್ತಿನ ಮಧ್ಯ ಮತ್ತು ಕೊನೆಯ ಅವಸೆ ಗಳಲ್ಲಿಯೂ ಇದಕ್ಕೆ ಜಿ ಸಿಗು ತ್ತ ದೆ” ವಿವಾಹಪೂರ್ವ ಬ, ಬ ಹ್ಮಚಕ್ಕೆ ವಿವಾಹಾ- ನಂತರ ಏಕನಿಷ್ಠೆ-- ಕನಿಷ್ಠ ಹೆಂಗಸರ ಮಟ್ಟಿಗೆ- ಇವು ಅವಶ್ಯ ಕತೆಯಾಗಿರುವುದರಿಂ ದ ಈ ಜು ವನ್ನು ಸ್ಯ ದೀರ್ಫ ಕಾಲ ಪಾಲಿಸಿದ ಸಮಾಜ ಗಳು. ಅತಿ ಹೆಚ್ಚಿ ನ ಮಟ್ಟಿ ಕ್ಸ ಮುಟ್ಟಿದ್ದ ನ್ನು ನಾವು ಮ ಅನ್ವಿನ್ನರ ಸಂಶೋಧನೆಗಳಿಂದ ಬೇಬಿಲೋ- ಟನ್‌, ಇಜಿಪೃನ್‌, ಅಥೇನಿಯನ, ರೋಮನ್‌, ಜುಲೈ ೧೯೬೧ ಆದಿ ಅರಬ ಮತ್ತು ಆಂಗ್ಲೊ ಸ್ಯಾಕ್ಸನ್‌ ಜನಾಂಗಗಳು ತಮ್ಮ ಸಾಮಾಜಕ ವಿಸ್ತರಣೆ ಮತ್ತು ಸಾಂಸ್ಕ್ರೃತಿಕ ಮತ್ತು ಬೌದ್ಧಿಕ ವಿಕಾ- ಸದ ಪ್ರಾರಂಭಾವಸ್ಥೆ ಯಲ್ಲಿ ಏಕಪತ್ನ್ನೀವ್ರತಸ್ಥ ವಾಗಿದ್ದವೆಂದು ಗೊತ್ತಾಗಿದೆ. ಕುಟುಂಬದ ಮೇಲೆ ತಂದೆಯ ಅಧಿಕಾರ, ಹೆಂಡತಿಯ ಮೇಲೆ ಗಂಡನ ಸ್ವಾಮಿತ್ವ ಅಪರಿಮಿತವಾಗಿತ್ತು. ಲೈಂ- ಗಿಕ ಸಂಬಂಧ ಗಂಡಹೆಂಡಿಕೊಳಗೇ ನಡೆಯು ತ್ತಿತ್ತು. ಒಮ್ಮೊಮ್ಮೆ ನಿಯಮಭಂಗವಾದರೂ ಅವುಗಳ ಸಂಖ್ಯೆ ಕಡಿಮೆಯಾಗಿದ್ದು ಸಮಾಜವು ಅದನ್ನು ಸಹಿಸದೆ ಕಠೋರ ಶಿಕ್ಷೆ ವಿಧಿಸುತ್ತಿತ್ತು. ಲೈಂಗಿಕ ಚಟುವಟಿಕೆಗಳನ್ನು ಮಿತಿಗೊಳಿಸಿದ್ದ ರಿಂದ ಆ ಸಮಾಜಗಳಲ್ಲಿ ಅಪಾರವಾದ ಸಾಮಾ ಜಿಕ ಸತ್ವ ಶೇಖರವಾಗಿ, ಬೌದ್ಧಿ ಕ, ಕಲಾತ್ಮಕ, ಧಾರ್ಮಿಕ ಮತ್ತು ಸಾಮಾಜಿಕ ಪ್ರತಿಭೆಯ ನಿ ಅದು ಹೊರಹೊಮ್ಮಿತು. ಆದ್ದರಿಂದ ಸಮಾಜಗಳು ಹುರು ಸ ವಿಸಾ ಪರಗೊಂಡ ' ೫ ತಮ್ಮ ಶತ್ರುಗಳ ವಿರುದ್ಧ. ಅದ್ಭುತ ಪರಾಕ್ರಮದಿಂದ ಆತ್ಮರಕ್ಷಣೆ ಮಾಡಿ ಕೊಂಡಪು. ಆದಕೆ ಈ ಸಮಾಜಗಳ ವಿಸ್ತರಣೆ ಮತ್ತು. ಬೆಳವಣಿಗೆಯೊಡನೆ.. ನಿಷ್ಠುರವಾದ ಲೈಂಗಿಕ ನಿರ್ಬಂಧಗಳು ಸಡಿಲಾಗುತ್ತ ಹೋದವು. ಲೈಂಗಿಕ ಸ್ವಾತಂತ್ರ್ಯ ವಿಸ್ತರಿಸುತ್ತ ಇಡೀ ಸಮಾಜವನ್ನೇ ವ್ಯಾಪಿಸಿ ಕೊನೆಗೆ ಲೈಂಗಿಕ ಅರಾಜಕತೆಯಲ್ಲಿ ಪರ್ಯವಸಾನ ಹೊಂದಿತು. ಕುಟುಂಬದ. ಯಜಮಾನರ ಅಧಿಕಾರದಿಂದ ಹೆಂಡಂದಿರೂ ಮಕ್ಕಳೂ ಬಿಡುಗಡೆ ಹೊಂದಿ ದರು. ಲೈಂಗಿಕ ಸ್ವಾತಂತ್ರ್ಯ ಗಮನಾರ್ಹ ವಾಗುವಷ್ಟು ಹೆಚ್ಚಿದ ಮೂರೇ ತಲೆಮಾರುಗಳ! ನಂತರ ಈ ಸಮಾಜಗಳ ಸಾಂಸ್ಕೃತಿಕ ಸ ಸಾಮಾ ಜಿಕ ಪ್ರತಿಭೆ ಇಳಿಮುಖವಾಗತೊಡಗಿತು. ಲೈಂಗಿಕ ಸ್ವಾತಂತ್ರ್ಯ ಹೆಚ್ಚಿದ್ದಕ್ಕೂ ಅವನ ತಿಯ ಆರಂಭಕ್ಕೂ ನಡುನೆ ತಲ ಕಾಲ ಬೇಕಾ ಗುತ್ತಿದ್ದರೆ ಹೊಸೆ ಸಂಪ ್ರ/ಬಾಯವನ್ನು " ಅರ 1%. ಕ ತ ಲೈಂಗಿಕ ಸ್ವಾತಂತ್ರ್ಯ ಗಿಸಿ "ಕೊಳ್ಳಲು ಕಿರಿಯ ತಲೆಮಾರುಗಳಿಗೆ ಸ್ವಲ್ಪ ಸಮಯ ಬೇಕಾಗುವುದೇ ಅದಕ್ಕೆ ಕಾರಣ. ಮುಂದೆ ಲೈಂಗಿಕ ಸ್ವಾತಂತ್ರ್ಯದ ಎಿಸ್ತರಣೆಯೆ ಸಂಗ-ಸಂಗಡವೇ ಅವನತಿಯೂ ಸಾಗುತ್ತದೆ. ಆದರೂ ಲೈಂಗಿಕ ಅರಾಜಕತೆಗೆ ತಡೆ ಹಾಕಿ, ನಿರ್ಬಂಧಗಳನ್ನು ಹೇರಿದರೆ ಅವನ- ತಿಗೂ ತಡೆ ಬಿದ್ದು ಒಂದು ಶತಮಾನದೊಳಗೆ ಸಾಂಸ್ಕ್ರೃತಿಕ ಸಾಮಾಜಿಕ ಪುನರುತ್ಥಾನ ಪ್ರಾ- ರಂಭವಾಗುತ್ತದೆ. ತಡೆ ಹಾಕದೆ ಹೋದರೆ ಸಮಾಜಗಳ ಅವನತಿ ಬೇಗನೆ ಉದ್ಭರಿಸಲ- ಸಾಧ್ಯವಾಗುವಷ್ಟು ಅಳತೆ ಮೀರಿ ಐತಿಹಾಸಿಕ ಅವಸಾನದಲ್ಲಿ ಪರಿಣಮಿಸುತ್ತದೆ. ಅನ್ವಿನ್ನರ ಅಧ್ಯಯನದಿಂದ ಹೊರಪಟ್ಟ ಅಂಶ- ಗಳು ಇವು. ಅದರ ಕೆಲ ಶ್ಲುಲ್ಲಕ ವಿವರಗಳು ವಿವಾದಾಸ್ಪದವಾಗಿದ್ದರೂ ಒಟ್ಟಿನಲ್ಲಿ. ಈ ತೀರ್ಮಾನವು ಇತರ ವಿದ್ವಾಂಸರಿಂದ ದೃಢಪಡಿ ಸಲ್ಪಟ್ಟಿದೆ. ಸೋವಿಯಟ* ರಶಿಯದಲ್ಲಿ ೧೯೨೦-೩೦ ರ ನಡುವೆ ನಡೆಸಿದ ಪ್ರಯೋಗಗಳೂ ಅನೇಕ ನಿರ- ಶ್ಹರಿ ವಸಾಹತು. ಜನಾಂಗಗಳ ಅವನತಿಯ ಉದಾಹರಣೆಗಳೂ ಇದಕ್ಕೆ ಹೆಚ್ಚಿನ ಪ್ರಮಾಣ ಗಳನ್ನೊದಗಿಸಿವೆ. ಸೋವಿಯಟ್‌ ರಶಿಯವು ಏಕಪತ್ನಿತ್ವ ಮತ್ತು ಪಾತಿವ್ರತ್ಯ ಎಂಬವು ಬರಿ ಡರ ಗಾರ ಸಂಪ್ರ ಟ್‌ ಅವುಗಳನ್ನು ಧಿಕ್ಕ ರಿಸಿ, ಲೈಂಗಿಕ ಸ್ವಾತಂತ್ರ್ಯವನ್ನು ಈ ನಿಸ್ಟ್‌ ರ 5 ಸಂಘಟನೆಯ ತಳಹದಿ ಯಾಗಿ ಮಾಡಲು ಯತ್ನಿಸಿದ್ದರ ಪರಿಣಾಮ ಬೋಧಪ್ರ ದವಾಗಿದೆ. ಕ್ರಾಂತಿಯ ಮೊದಲ ಹಂತದಲ್ಲಿ ರಶಿಯದ ನಾಯಕರು ವಿವಾಹ ಮತ್ತು ಕುಟುಂಬವನ್ನು ಬುದ್ಧಿಪೂರ್ವಕವಾಗಿ ಧ್ವಂಸ ರು ಅನಿರ್ಬಂಧ ಪ್ರೇಮವನ್ನು ಪ್ರೋತ್ಸಾಹಿಸಲು “ ನೀರಿನ ಲೋಟಿದ ಸಿದ್ಧಾ ೫ ವನ್ನು ಪ್ರ ಚುರ ದ ಭೀಕರ ಫಲಗಳು ೮೭ ಪಡಿಸಲಾಯಿತು. ಒಬ್ಬನಿಗೆ ನೀರಡಿಕೆಯಾಗಿದ್ದರೆ ಅದನ್ನು ಹಿಂಗಿಸಿಕೊಳ್ಳಲು ಯಾವ ಲೋಟ ಉಪ ಯೋಗಿಸಿದರೇನು? ಹಾಗೆಯೆ ಲೈ 0ಗಿಕ ಆತುರ ವನ್ನು ಒಬ್ಬಾ ತ ಹೇಗೆ ಜೂ ಬಾಧಕವಿಲ್ಲ- ಒದು ಕಮ್ಯುನಿಸ್ಟ್‌ ಪಕ್ಷದ ವಾದ ವಾಗಿತ್ತು. ಮದುವೆಗೂ ಆಕಸ್ಮಿಕ ಕಾಮಸಂ- ಬಂಧಕ್ಕೂ ಇದ್ದ ಭೇದವನ್ನು ಸಸರ ಕಿತ್ತು ಹಾಕಲಾಯಿತು. ಗಂಡೂ ಹೆಣ್ಣೂ ಸೇರಿ ತಮ್ಮ ಕಾಮವನ್ನು ತೃಪ್ತಿಪಡಿಸಿಕೊಳ್ಳಲು ಅಥಿ- ಯಮಿತ ಅಥವಾ ನಿಯಮಿತ ಅವಧಿಯವರೆಗೆ-- ಒಂದು ವರ್ಷ, ಒಂದು ತಿಂಗಳು, ಒಂದು ವಾರ ಅಥವಾ ಕೇವಲ ಒಂದು ರಾತ್ರಿಯ ಮಟ್ಟಿಗೆ ಮಾಡಿಕೊಂಡ "“ ಒಪ್ಪ ದ? ವನ್ನಷ್ಟೆ ಕಾಯದೆ ಯಲ್ಲಿ ಉಲ್ಲೇ(ಖಿಸ ಸಲಾಗಿತ್ತು. "ವಿವಾಹಗಳನ್ನು ರಿಜಿಸ್ತಿ ಮಾಡುವುದು ಕೂಡ ಅಗತ್ಯವಿರಲಿಲ್ಲ. ದ್ವಿಪತ್ನಿ ಮತ್ತು ಬಹುಪತ್ನೀ ಸಂಗಸ್ತ್ಯ ತೊಟ ಕಾಯ: ಡೆಗಳು ಮನ್ನ ಣೆ ಕೊಟ ವ. ಕಾರಿ ಸಂಸ್ಥೆಗಳಲ್ಲಿ ಗರ್ಭಪಾತಕ್ಕೂ ಸ ವೊದಗಿಸಲಾಯಿತು. ವಿವಾಹಪೂರ್ವ ಸಂಬಂಧ ವನ್ನು ಹೊಗಳಿದರು; ಪರಸಿ ಸ್ತ್ರೀ - ಪರಪುರುಷ ಸಂಬಂಧವನ್ನು ಸಾ ಭಾವಿಕವೌದು ಗಣಿಸಿದರು. ಪರಿಣಾಮ "ಮಾಡಿದ್ದುಣ್ಣೋ ಮಹಾರಾಯ" ಎಂಬಂತಾಯಿತು. *ೆಲವೇ ವರ್ಷಗಳಲ್ಲಿ ಲೆಕ್ಕ ವಿಲ್ಲದಷ್ಟು ದಿಕ್ಕುಗೇಡಿಗಳಾದ ಮಕ್ಕಳು ಸೋವಿ ಯಟ್‌ ರಶಿಯಕ್ಕ್ಶೇ ವಿಪತ್ಕಾರಕವಾಗಿಬಿಟ್ಟವು. ಲಕ್ಬಾಂತರ ಜನರ, ವಿಶೇಷವಾಗಿ. ಎಳೆಯ ತರುಣಿಯರ, ಬಾಳು ಹಾಳಾಯಿತು. ವಿವಾಹ ಎ ಸಂಖ್ಯೆ ಗಗನಸ್ಪರ್ಶಿಯಾಯಿತು. ಆಸಂಖ್ಯ ಗರ್ಭಪಾತಗಳಾದವು. ಬಹುಪತ್ನಿ ಮತ್ತು ಬಹುಪತಿಗಳುಳ್ಳ ತರುಣ-ತರುಣಿಯ ರಲ್ಲಿ ದ್ವೇಷ ಮತ್ತು ಘರ್ಷಡ ಮಿತಿಮೀರಿತು ಸು ಡಲ ಮನೋವಿಕಾರಗಳು ಕೂಡ. ರಾಷ್ಟ್ರ ಕೃ ತ ಕಾರಖಾನೆಗಳಲ್ಲಿ ಕೆಲಸದ ಗತಿ ನಾಸ ಯಿತು. ೮೮ ಕಸ್ತೂರಿ, ಜುಲೈ ೧೯೬೧ ೪ ಇಡೀ( ಪರಿಣಾಮ ಎಷ್ಟು ಭಯಾವಹವಾಗಿ- ತ್ತೆಂದಕೆ ಸರಕಾರ ತನ್ನ ನೀತಿಯನ್ನು ತಿರುಗು- ಮುರುಗು ಮಾಡಬೇಕಾಯಿತು. : ಮುಂಚಿನ ಸಿದ್ಧಾಂತವನ್ನು ಕ್ರಾಂತಿ ವಿರೋಧಿಯೆಂದು ಸಾರಿ ಅದರ ಬದಲು ವಿವಾಹಪೂರ್ವ ಬ್ರಹ ಟಚೆರ್ಕವನ್ನು ಪ್ರಶಂಸಿಸಿ ವಿವಾಹದ ಪಾವಿತ್ರ್ಯಾಕ್ಕೆ ಮಹತ್ವ ಕೊಟ್ಟರು. ಗರ್ಭಪಾತವನ್ನು ಪ್ರ ತಿಬಂಧಿಸಲಾ- ಯಿತು. (೧೯೪೫ ರಿಂದೀಚೆಗಷ್ಟೇ ಇದನ್ನು ತುಸು ಸಡಿಲಿಸಿ, ಅದೂ ತಾಯಿಯ ಆರೋಗ್ಯ ಮತ್ತು ಅಂಥ ಮಹತ್ವದ ಕಾರಣಗಳಿಗಾಗಿ ಗರ್ಭಪಾತ ಮಾಡಲು ಅನುಮತಿ ನೀಡಲಾಗಿದೆ.) ವಿವಾಹ ವಿಚ್ಛೇದದ ಸ್ವಾ ತಂತ್ರ್ಯವನ್ನು ಬಿಗಿಯಾಗಿ ನಿರ್ಬಂಧಿಸಲಾಯಿತು; ೧೯೪೪ ಜುಲೈ «೪ರ ಲೋಕವನ್ನೆ ಲ್ಲಾ ಗೆದ್ದು ಪ್ತ ಘೋಷಣೆಯಿಂದ ಹೆಚ್ಚಿನ ಜನರಿಗೆ ಅದು ಅಲ- ಭ್ಯವೇ ಆಗಿದೆ. ಈಗಾಗಲೆ! ಲೈಂಗಿಕ ನಿರ್ಬಂಧ ಗಳು ಪರಮಾವಧಿ ಕಠೋರವಾಗಿಬಿಟ್ಟಿವೆಯಾದ್ರ ರಿಂದ ಈಗ ಅವುಗಳನ್ನು ಸ್ವಲ್ಪ ಸಡಿಲಿಸಿ ಸಾಧಾ ರಣ ಸತಿಗೆ ತರುತ್ತಿದ್ದಾರೆ. ಇಂದು ರಶಿಯದಲ್ಲಿರು ವಷ್ಟು ಏಕಪತ್ನಿ (ವ್ರ ತಸ್ಮ ಸುಸ್ತಿ ಕ. ಸಮಾಜ ಯಾವ ಪಾಶ್ಚಾ ತ ರಾಷ್ಟ್ರ ದಲ್ಲೂ ಇಲ್ಲ. ಒಂದೇ ಸ ಆಳಿಕೆಯಲ್ಲಿ ಆದ ದ ಬದ... ಲಾವಣೆ ಮತ್ತು ಮರುಬದಲಾವಣೆ ಅರ್ಥಪೂರ್ಡ್ನ ವಾಗಿದೆ. ಅಪರಿಮಿತ ಲೈ 0ಗಿಕ ಸ್ವಾ ತಂತ ತ್ರ್ಯವ್ಪ ವಿಶೇಷವಾಗಿ ಸೃಜನಾತ್ಮಕ 8 ಮೇಲೆ ಮಾಡುವ ಘ್‌ ದುಷ್ಪರಿಣಾಮವನ್ನು ಅದು ಸ್ಪಷ್ಟವಾಗಿ ತೋರಿಸುತ್ತದೆ. 3 ಇತ್‌ ಸಜ ದಾಂತ ಅದನು ಮಾಡುವೆನೆಂಬವರಿದ್ದಾರೆ. ನಾನೆಂಬೆ, ಅವರಿಗಿದು ಸಾಧಿಸದು. ಲೋಕವೆಂಬುದು ದೇವರ ಪಾತ್ರ; ಅದನ್ನು ಮಾಡುವೆನೆಂಬ ಮನುಜ ಮೂರ್ಬ. ಅದನ್ನು ಮಾಡುವಾತ ಕೆಡಿಸುವನು, ಅದನ್ನು ಕೊಂಬಾತ ಕಳೆಯುವನಂ. ಏಕೆನೆ, ಕೆಲವು ಮುನ್ನುಗ್ಗೀತು, ಕೆಲವು ಹಿಂದುಳಿದೀತು; ಕೆಲವು ಜಿಸಿಯಾದೀತು, ಕೆಲವು ತಂಪಾದೀತು; ಕೆಲವು ಸಬಲ್ಯ ಕೆಲವು ನಿರ್ಜಲ; ಕೆಲವು ಮುರಿದೀತು, ಕೆಲವು ಬಿದ್ದೀತಂ; ಬಲ್ಲವರು ತೊರೆಯುವರು ಅತಿಯನ್ನು, ತೊರೆಯುವರು ಹೆಮ್ಮೆಯನ್ನು. ಲಾವೊತ್ಸೆ (ಚೀನಿ ತತ್ತೃಜ್ಞಾನಿ) ನೀರು ತುಂಬಿಕೊಳ್ಳುವುದು. ಕ ಸ ಎತ ಇದು ಮಕ್ಕಳನ್ನು ಪೀಡಿಸಿ, ಕಾಡಿಸಿ ಹೈರಾಣರೊಳಿಸುತ್ತದೆ € ಜ್‌ ಹ. 1 ಶೋಡಗಗೆಮು ಅಜಿಂಕವ ಮು ' ಗ್ರೆ ಮಕ್ಕಳಿಗೆ ಬರುವ ಸಾಂಸ ಸರ್ಗಿಕ ರೋಗ |” ಗಳಲ್ಲ ನಾಯಿಕೆಮ್ಮಿ ನಷ್ಟು ಭೀಕರವಾದದ್ದು ಮತ್ತೊಂದಿಲ್ಲ. ಕೋಡಗಗೆಮ್ಟು ಎಂದೂ ಈ ರೋಗಕ್ಕೆ ಹೆಸರಿದೆ. (ಇಂಗ್ಲೀಹಿನಲ್ಲಿ ವ್ಹೂವಿಂಗ್‌ _ ಶಫ್‌ ಎನ್ನುತ್ತಾರೆ). ಈ ರೋಗವಾದ ಮಗು ಕೆಮ್ಮಲು ತೊಡಗಿತೆಂದಕೆ ಹಲವಾರು ಸೆಕಂಡು _ ಗಳ ವರೆಗೆ, ಕೆಲ ಸಲ ಅರ್ಧ ಮಿನಿಟಿನ ವರೆಗೂ ತ ಕೆಮ್ಮುತ್ತಲೇ ಇರುವುದು. ಅದರೆ ಮುಖ ನೀಲಿ ಯಾಗಿ ಕಣ್ಣುಗಳು ಕೆಂಪಾಗುವವು. ಕಣ್ಣಿನಲ್ಲಿ ಮುಖ ಬಾತಂತಾ ಗುವುದು. ಕೆಮ್ಮುನಿಂತ ಬಳಿಕ ಒಂದು ವಿಶಿಷ್ಟ ಬಗೆಯ ಧ್ವನಿ ಹೊರಡುವುದು. ಆ ಧ್ವನಿ ಅನೇಕ ಮಂಗಗಳು ಒತ್ತಟ್ಟಿಗೆ ಕಲೆತು ಪರಸ್ಪರ ಸಂಭಾ ಓಸುತ್ತಿ ರುವಾಗ. ಹೊರಡಿಸ ಸುವ ಧ್ವನಿಯಂತಿರು ಕ ತ್ತದೆ. ಆದ್ದರಿಂದಲೇ ಇದಕ್ಕೆ ಕೋಡಗಗೆಮ್ಮು ಬಿಂಬ ಹೆಸರು ಬಂದಿರಲಿಕ್ಕೂ ಸಾಕು. ನಾಯಿಕೆಮ್ಮಿನ ಕಾರಣವನ್ನು ಪ್ರಥಮತಃ ೧೯೦೬ ರಲ್ಲಿ ಬುಸೆಲ್ಸಿನ ಪ್ಯಾಶ್ಚರ್‌ ಇನ್‌ಸ್ಟಿಟ್ಕೂ ಟಿನಲ್ಲಿ ಬಾರ್ಡೆ ಮತ್ತು ಗಂಗ ಎಂಬ ಸ ಧಿಕರು ಕಂಡುಹಿಡಿದರು. ॥. 5-12 `` ಒ ಆ ೧೨2 ಓಮೊಫಾಯಲಸ್‌ ಪರಟೂಸಿಸ್‌ ಎಂಬ ಅತಿ ಸೂಕ್ಷ್ಮ ರೋಗಾಣುವಿನಿಂದ ವಃ ಕೆಮ್ಮಿನ ರೋಗ ಬರುತ್ತದೆ. : ಮೊದಲಿಗೆ "ವಾಯರಸ್‌' ಮತ್ತು ಆ ಮೇಲೆ "ಹಿಮೊಫಾಯಲಸ್‌ ಪರ- ಟೂಸಿಸ್‌' ಹೀಗೆ ಎರಡರಿಂದ ಈ ರೋಗ ಬರು ತ್ತದೆ ಎಂದು ಕೆಲ ವಿಜ್ಞಾ ತ್ಲನಿಗಳ ಮತವಿದೆ. "ವಾಯರಸ್‌' ಸರ್ವಸಾಮಾನ್ಯ ಕೋಗಾಣುವಿ ಗಿಂತ ಅತಿ ಸೂಕ್ಷ್ಮಃ ವಾಗಿರುತ್ತದೆ. ಒಂದು ನೊಣವನ್ನು ಒಂದು ದೊಡ್ಡ ಮೋ.ಟರಿನಷ್ಟು ದೊಡ ದನ್ನಾಗಿ ಮಾಡಿತೋರಿಸುವ "ಇಲೆಕ್ಟ್ರಾ ನ್‌ ಮೈಕ್ರೊ (ಸ್ಟೋಏ' ನಲ್ಲಿ ನೋಡಿದಾಗ ಹ ಈ "ವಾಯರಸ್‌' ದ. ಬಿಂದುವಿನಷ್ಟಾಗಿ ಮಾತ್ರ ಕಾಣಿಸುವುದು... ಈ ಜಂತುಗಳು ಮೂಗಿನ ಮೂಲಕ ಪುಪ್ಪೆ ಸವನ್ನು ಸೇರಿಕೊಳ್ಳು ವವು. ಹೆಚ್ಚಾಗಿ ಕೋಡಗೆಗೆಮ್ಮಿ ನ ಪ್ರಾರಂಭಿಕ "ಅವಸ್ಥೆ ಯಲ್ಲಿರುವ ಮಕ್ಕಳು ಕೆ ು ವಾಗ ಅವರ ಬಾಯಿ ಮಡಿಗುಗಳಿಂದೆ. ಹೊರಬೀಳುವ ಸೂಕ್ಷ್ಮತಮ ದ್ರವ ಕಣಗಳಲ್ಲಿ ಇವು ಅಸಂಖ್ಯಾತವಾಗಿ ತ ತ್ತಿರುತ್ತವೆ. ನಿರೋಗಿಯಾದ ಮಕ್ಕಳಿಗೆ ಇವು ಗಳ. ಸಂಸರ್ಗವಾದಕೆ. ಅವರ ಪುಪ್ಪುಸ ೯೦ ಕಸ್ತೂರಿ, ಗಳನ್ನು ಸೇರಿ ಇವು ಅಲ್ಲಿ ಬಿಡಾರ ಹೊಡುವವು. ಜಂತುಗಳು ಪಪ್ಪ ಸವನ್ನು ಸೇರಿ ಅಲ್ಲಿ ಬೆಳೆದು ರೋಗದ ಲಕ್ಷಣ ಕಾಣಿಸಿಕೊಳ್ಳಲು | ಒಂದೆರಡು ವಾರಗಳು ಬೇಕಾಗುವವು. ಈ ಅವಧಿಯಲ್ಲಿ ಮಗುವಿಗೆ ತುಂಬ ನೆಗಡಿಯಾಗಿ ಮೂಗಿನಿಂದ ನೀರು ಸೋರುವುದು. ಸಾಮಾನ್ಯ ನೆಗಡಿಗೂ ಇದಕ್ಕೂ ಯಾವ ಅಂತರವೂ ಕಾಣಿ ಸುವುದಿಲ್ಲವಾದ್ನರಿಂದ ಪಾಲಕರು. ಇದರತ್ತ ಅಷ್ಟೊಂದು ಲಕ್ಷ ಕೊಡುವುದಿಲ್ಲ. ಕೆಮ್ಮು ಆರಂಭವಾದಾಗ ಸಾಮಾನ್ಯ ಕೆಮ್ಮಿನಂತೆಯೆ ಕಾಣಿಸಿದರೂ ಬರಬರುತ್ತ ಅದರ ಸ್ವರೂಪ ಬದಲಾಯಿಸುತ್ತ ಹೋಗುವುದು. ಕೆಮ್ಮಿನ ಆವೇಗ ಹೆಚ್ಚು ಹೊತ್ತು ಇರುವುದು. ಕೆಮ್ಮಿ ಕೆಮ್ಮಿ ಮಗುವಿನ ಮುಖ ನೀಲಿಗಟ್ಟಿ ಕಣ್ಣಿ ನಲ್ಲಿ ನೀರು ಬರುವುದು. ಕೆಮ್ಮು ನಿಂತೊಡನೆ ಕೋಡಗ ಗೆಮ್ಮಿನ ವಿಚಿತ್ರ ಧ್ವನಿ ಹೊರಬೀಳುವುದು. ಧೂಳು, ಹೊಗೆ ಮುಂತಾದವುಗಳ ಸಮ್ಮುಖದಲ್ಲಿ ಕೆಮ್ಮಿನ ಪ್ರಾಬಲ್ಯ ಹೆಚ್ಚುವುದು. ಜಂತುಗಳು ಶರೀರದಲ್ಲಿ ಸೇರಿ ಮೂರು ವಾರಗಳಾಗುವಷ್ಟು ಹೊತ್ತಿಗೆ ಕೆಮ್ಮು ಈ ಪ್ರಬ ಲಾವಸ್ಟೆಯನ್ನು ಮುಟ್ಟಿರುತ್ತದೆ. ಮಗುವಿಗೆ ಆಹಾರ ಕೊಟ್ಟಾಗ, ಮಗು ದಣಿದಾಗ, ಸಿಟ್ಟಿ ಗೆದ್ದಾಗ ಇಲ್ಲವೆ ಗಾಬರಿಗೊಂಡಾಗ ಕೆಮ್ಮು ಒಮ್ಮೆಲೆ ಪ್ರಟಿದೇಳುವುದು. ಕೆಮ್ಮಿ ಕೆಮ್ಮಿ ಮಗು ನಿತ್ರಾ ಸಾಗುವುದು. ಅನೇಕ ಸಲ "ಕಮ್ಮ ತೆಗ ವಾಂತಿಯಾಗಿ ಹೊಟ್ಟಿಯೊಳಗಿನ ಅನ್ನ ನೀರು ಹೊರಬೀಳುವುದು. ದಣಿದ ಮಗು ವಿಗೆ ಆ ಮೇಲೆ ಜಂಪು ಹತ್ತುವುದು. ಕೆಮ್ಮು ಬರುವ ಸೂಚನೆ ಕಂಡೊಡನೆ ಮಗು ಗಾಬರಿಯಾಗುತ್ತದೆ, ಮೇಲೆ ಮೇಲೆ ವಾಂತಿ ಯಾಗಿ ಅದು ಅಶಕ್ತವಾಗತೊಡಗುತ್ತದೆ. ಸರಿ ಯಾಗಿ ಆಹಾರ, ನಿದ್ರೆ ಗಳಿಲ್ಲದೆ, ಪುನಃ ಪುನಃ ಕೆಮ್ಮಿನ ಉಪದ್ರ ವದಿಂದ ಮಗು ಹೈರಾಣಾಗಿ ಹೋಗುತ್ತದೆ. ಜೆ ಎಪ್ಪತ್ತರ ಕೆಮ್ಮು' ಜುಲೈ ೧೯೬೧ ಕೆಮ್ಮಿನ ಪ್ರಾ ಬಲ್ಯ ಮೂರು ನಾಲ್ಕು ವಾರ ಗಳ ವಠಗೆ ಇರುತ್ತದೆ. ಆ ಮೇಲೆ ಕೆಮ್ಮಿನ ಎರಡು ಆಘಾತಗಳ ನಡುವಿನ ಅಂತರ, ಹೆಚ್ಚಾ ಗುತ್ತ ಹೋಗುತ್ತದೆ. ಆಘಾತದ ತೀವ್ರ ತ ಸಡಿಮೆಯಾಗತೂಡಗಳು. ಹೀಗೆ ಬೇನೆ ಇಳಿ ಮುಖವಾಗುತ್ತ ಮತ್ತೆ ನಾಲ್ಕಾರು ವಾರಗಳಲ್ಲಿ ಇಲ್ಲದಂತಾಗುವುದು. ಕೋಡಗಗೆಮ್ಮು ಶುರು ವಾಗಿ ಪೂರ್ತಿ ಕಡಿಮೆಯಾಗಲು ಐಏರಡು- ಮೂರು ತಿಂಗಳು ಹಿಡಿಯುವುದರಿಂದಲೇ ಇದಕ್ಕೆ ಎಂದು ಇನ್ನೊಂದು ಹೆಸರೂ ಬಂದಿದೆ. ಬೇನೆಯ ಅವಧಿಯಲ್ಲಿ ಮಗುವಿಗೆ ಮತ್ತಾವ ಬೇನೆಯೂ ಅಂಟಿಕೊಳ್ಳೆದಿದ್ದಕೆ ಮೇಲೆ ಹೇಳಿ ದಂತೆ ಕೋಡಗಗೆಮ್ಮಿನ ಪ್ರಾರಂಭ ಮತ್ತು ಕೊನೆ ಇರುವುದು. ಆದರೆ ಇದು ಪ್ರಾಮುಖ್ಯ ವಾಗಿ ಪುಘ್ಸೃಸದ ಬೇನೆ. ಮಗುವಿನ: ರೋಗ ಪ್ರತೀಕಾರಕ ಶಕ್ತಿ ಈ ಸಮಯದಲ್ಲಿ ಕಡಿಮೆ ಯಾಗಿರುವುದರಿಂದ ಸಹಜವಾಗಿ ಇತರ ರೋಗ ಜಂತುಗಳ ಆಕ್ರಮಣ ಸುಲಭವಾಗಿರುತ್ತದೆ. ಬೇನೆ ಸುರುವಾಗಿ ಎರಡು ಮೂರು ವಾರ ಗಳಲ್ಲಿ ದುರ್ಬಲವಾದ ಮಗುವಿಗೆ ಬ್ರಾಂಕ್ಯಾ- ' ಟಿಸ್‌, ಬ್ರಾಂಕೊನ್ಕುಮೊನಿಯಾ, ಮಿದುಳಿನ ರಕ್ತಸ್ರಾವ ಅಥವಾ ಅದಕ್ಕೆ ಬಾವು ಬರುವುದೇ ಮುಂತಾದ ರೋಗಗಳು ಅಂಟಿಕೊಳ್ಳುವ ಸಂಭ ವವಿರುತ್ತದೆ. ಕೆಲ ಸಲ ಕಿವಿ ಮೂಗುಗಳಲ್ಲಿ ರಕ್ತಸ್ರಾ ವವುಂಟಾಗುವುದೂ ಉಂಟು ಮೂಲ ಬೇನೆಯ ಜೊತೆಗೆ ಇಂಥ ಬೇನೆ ಯಾವುದಾದರೂ ಅಂಟಿಕೊಂಡರೆ ಮಗುವಿನ ಸ್ಥಿತಿ ಇನ್ನಿಷ್ಟು ಶೋಚನೀಯವಾಗಿ ' ಅದು ಪ್ರಾಣಕ್ಕೆ ರವಾಗು ವಂಥ ಕಠಿಣ ಸಂಭವ ತಲೆದೋರುತ್ತದೆ. ಕೋಡಗಗೆಮ್ಮು ಸಾಂಸರ್ಗಿಕ ರೋಗ. ಆದ್ದ ರಿಂದ ಇದರ ಪ್ರತಿಬಂಧಕ ಉಪಾಯಗಳಲ್ಲಿ ಮೊದಲನೆಯದೆಂದರೆ ಕೋಡಗಗೆಮ್ಮು ಆಗಿರುವ ಮಗುವಿನ ಸಂಪರ್ಕ ಇತರರಿಗಾಗದಂತೆ ನೋಡಿ 1 “ಸಕಲ ಟಟ ಛ್‌ ಲ್‌ ಕೊಳ್ಳು ವುದು. ಇಂದಿನ ದಿನಗಳಲ್ಲಿ ಇದು ಸ ಸ್ವಲ್ಪ ಕಂಿನಸಾಧ್ಯವೇೇ ಸೈ. ಕೋಡಗಗೆಮ್ಮಿನ ಪ್ರಾಥ ಮಿಕ ಅವಸ್ಥೆಯಲ್ಲಿ, ಅದು ಕೋಡಗಣೆಮ್ಮೆ' ಸ ಗೊತ್ತಾ ಗುವ ನೊದಲೇ, ಅದರ 2001 ಹೆಚ್ಚಾ "ರುವುದರಿಂದ ಅದು ಅಂಟದಂತೆ ನೋಡಿ ಕೊಳ್ಳ ವುದು ಇನ್ನಷ್ಟು ಕಷ್ಟ ವಾಗುತ್ತದೆ. ಅದಕೆ ಸುದ್ಧೆ ವದಿಂದ ಕೂದು ಮಕ್ಕೆ ಳು ಈ ಅಪಾ ಕರ ದ ತಬ್ಬಿ ಸಿಕೊಳ್ಳ ಲು ಅವಶ್ಶ ುದ ಪ್ರತಿಬಂಧಕ ಔಷಧ” ಸಾ ಗಿದೆ. ಬ್ಯಲಿಬೇಸೆಗೆ ಪ್ರ ಪ್ರತಿಬಂಧಕ ಚುಚ್ಚು ಮದ್ದು ಇರುವಂತೆ ಇದಕ್ಕೂ ತಕ ಇಂಜಿಕೃನ್‌ ಗಳಿವೆ__ಬಂದೊಂದು ತಿಂಗಳ ಅಂತರವಿಟ್ಟು ಮೂರು ಇಂಜಕ್ಕನ್‌ ಮಾಡಿಸಬೇಕಾಗು ವುದು. ನಾಲ್ಕೈದು ತಿಂಗಳಿನ ಮಗುವಿಗೂ ಈ ಇಂಜೆಕ್ಟನ್‌ ಮಾಡಿಸಬಹುದು. ಮಗು ಎರಡು ವರ್ಷದ್ಮಾದಾಗ ಒಂದು ಮತ್ತು ಐದು ವರ್ಷದ್ಗಾ ದಾಗ ಒಂದು, ಹೀಗೆ ಒಟ್ಟು ಐದು ಇಂಜೆಕೃನ್‌ ಮಾಡಿಸಿದರೆ ಕೋಡಗಗೆಮ್ಮಿನಿಂದ ಮಕ್ಕಳನ್ನು ಬಹುಮಟ್ಟಿಗೆ ರಕ್ಷಿಸಿಕೊಳ್ಳಬಹುದು. ಹೀಗೆ ಪ್ರತಿಬಂಧಕ ಇಂಜೆಕೃನ್‌ ಕೊಡಿಸಿದ ಮಕ್ಕಳಿಗೆ ಒಂದು ವೇಳೆ. ರೋಗ ಅಂಟಿಕೊಂಡರೂ ಮತ್ತೊಮ್ಮೆ ಆ ಇಂಜೆಕೃನ್‌ ಸೊಡಿಸಿದರೆ ಅಂಕೆಗೆ ಬರುತ್ತದೆ. ಆದಕೆ ಮೊದಲೇ ಪ್ರತಿ ಬಂಧಕ ಇಂಜೆಕೃನ್‌ ಕೊಡಿಸದಿದ್ದ ಮಕ್ಕಳಿಗೆ ಕೋಗ ಅಂಟಿದ ಮೇಲೆ ಅದು ವಿಶೇಷ ಪ ಜ್‌ | ಜನಕಾರಿಯಾಗದು. ಪುಪ್ಪಸದ ಪ್ರತೀಕಾರಶಕ್ತಿಯನ್ನು ಹೆಚ್ಚಿ ಸಲು ವಿಟ್ಯಾಮಿನ್‌ "ಎ' ತುಂಬ ಉಪಯುಕ್ತ ವಾಗಿದೆ. . ಎಂಟಿಜೆನ್‌ ಇಂಜೆಕೃನ್‌ ಕೊಟ್ಟ ನಂತರ ಮಕ್ಕಳ ಆಹಾರದಲ್ಲಿ ಹಾಲು, ಟೊಮ್ಯಾ ಟೊ, ಗಜ್ಜರಿ, ಬೀಟ್ಮಾ ತತ್ತಿ ಕಾಡ್‌ `ಲಿವರ್‌ ಆ ಇವುಗಳಲ್ಲಿ ಕೆಲವನ್ನು ನಿಯ ಮಿತ ರೂಪದಲ್ಲಿ ಕೊಡಬೇಕು. ವಿಟಾಮಿನ್‌ ಕೆ ಗುಳಿಗೆಗಳು ಉಪಯುಕ್ತವಾಗುವವಾ- ಕೋಡಗಗೆಮು್ಮ ಅಜಿಂಕ 'ನಲ್ಲ ೯೧ ದರೂ ಆಹಾರದಲ್ಲಿ ತಾಜಾ ಪದಾರ್ಥಗಳನ್ನು ಉಪಯೋಗಿಸುವುದು ಹೆಚ್ಚು ಪರಿಣಾಮ ಕಾರಿಯೂ ಕಡಿಮೆ ವೆಚ್ಚ ದ್ಮೂ “ಗಿರುತ್ತದೆ. ಮಕ್ಕಳಿಗೆ ಸ ಸ್ವಚ್ಛೆ ಜೆ ಹವೆ ದಿನದಲ್ಲಿ ಎರಡು ನಖ ತಾಸಾದರೂ ಸಿಗುವಂತೆ ನೋಡಿ ಕೊಳ್ರಬೇಕು. ಅ ಅವುಗಳಿಗೆ ನೆಗಡಿಯಾಗದಂತೆ ಜಾಗ್ರತೆ ವಹಿಸಬೇಕು. ಪ ತೃಶ್ಷ ಕೋಡಗಗೆಮ್ಮು ಆದಾಗ ಮಗು ಮನೆಯ ಹಾಗೂ ನೆರೆಹೊರೆಯ ಮಕ್ಕ ಳೊಂದಿಗೆ ಬೆಕೆಯದಂತೆ ನೋಡಿಕೊಳ್ಳ ಸ್‌ ಕನಿಷ್ಠ ಪಕ್ಷಕ್ಕೆ ಅದಕ್ಕೆ ಕೆಮ್ಮು ಬಾಗ ಅದನ ಕೂಡಲೆ ನ ಮಕ್ಕರಂದ ದೂರ ಒಯ್ಯ- ಬೇಕು. ಮಗುವನ್ನು ಹಾಸಿಗೆ ಅಥವಾ ಲೋಡಿಗೆ ಆನಿಸಿ ಕೂಡ್ರಿಸಬೇಕು. ಮಲಗಿಸಬಾರದು. ಮಲಗಿಸಿದರೆ ಕೆಮ್ಮಿನ ಬಲ ಹೆಚ್ಚುವುದು. ಮಗು ವನ್ನು ತೆರೆದ ಕಿಡಿಕಿಯ ಬಳಿ ಅವನ ಮೈಗೆ ಗಾಳಿ ಹತ್ತದಂತೆ ಕೂಡ್ರಿಸಬೇಕು. ಎಡೆಯ ಮೇಲೆ ಬಿಸಿನೀರಿನ ಬಾಟ್ಜಿ ಅಥವಾ ಚೀಲವನ್ನಿಡುವುದ ರಿಂದ, ಎದೆ-ಬೆನ್ನುಗಳ ಮೇಲೆ ನೀಲಗಿರಿಯ ಾಲ್ಫೈದು ಹನಿಗಳನ್ನು ಹಾಕಿ ಮೆಲ್ಲಗೆ ತಿಕ್ಕುವು ದರಿಂದ ಕೆಮ್ಮಿನ ತೀವ್ರತೆ ಕಡಿಮೆಯಾಗುವುದು. ಕೋಗಿ ಮಗುವನ್ನು ಆದಷ್ಟು ಹೆಚ ಸ್ವಚ್ಛ ಬೆಳಕು, ಗಾಳಿ ಇರುವ ಕೋಣೆಯಲ್ಲಿ ಮಲಗಿ- ಸಿಯೆ ಇರಬೇಕು. ಕೋಡಗಗೆಮ್ಮಿಗೆ ಔಷಧಿಯೆ ಇಲ್ಲ ಎನ್ನುವುದು ಸರಿಯಲ್ಲ. ಕೋಡಗಗೆಮ್ಮನ್ನು ಕೂಡಲೆ ವಾಸಿ ಮಾಡುವ ಔಷಧಿ ಇಲ್ಲವೆನ್ನುವುದು ನಿಜವಾದರೂ ಅದರ ತೀವ್ರತೆಯನ್ನೂ ಕಷ್ಟವನ್ನೂ ನಿವಾರಿಸುವ ಔಷಧಿಗಳಿವೆ. ಶ್ವಾಸನಲಿಕೆಗಳ ಮೇಲಿನ ಸ್ನಾಯು ಗಳನ್ನು ಸಡಿಲು ಮಾಡುವ "ಎಂಟಿ ಸ್ಪೆಸ್ಮಾಡಿಕ್‌' ಔಷಧಿಗಳು, ಕಫವನ್ನು ಕರಗಿಸುವ "ಸ್ಪಿಮು ಲಂಟ್‌ ಎಕ್‌ ಪೆಕ್ಟ್ರೊರಂಟ್ಸ ', ರೋಗಿಗೆ ಆರಾಮೆನಿಸಲು ನಿಡ್ಡೆ ಬರುವುದಕ್ಕಾಗಿ “ ಸಿಡೇ- ಟಿವ್ಸ್‌ೆ ಔಷ ಸ ಅ ೯೨ ನಲ್ಲಿ ಉಪಯುಕ್ತವೆನಿಸುವವು. ಕೋಡಗಗೆಮಿ ನ ಸೇಟಿಂಟ ಔಷಧಿಗಳಲ್ಲೆಲ್ಲ ಮೇಲೆ ಹೇಳಿದ ಮೂರು ಬಗೆಯ ಔಷಧಿಗಳಿರುತ್ತವೆ. ಆಂಟಿ ಬಾಯೊಟಿಕ್ಸ್‌ : (ಪೆನಿಸಿಲಿನ್‌ ಇತ್ಯಾದಿ) ಔಷಧಿ ಗಳು ಉಪಯೋಗದಿಂದ ತುಂಬ ಅಪಾಯ ಬರುವುದ ರಿಂದ ಡಾಕ್ಟೆರಕ ಸಲಹೆಯಿಲ್ಲದೆ ಅವನ್ನೆಂದೂ ಉಪಂ ಇ ಭೂ ಭು ಇಂದು ಚಿಕ್ಕ ಹಸುಳೆ ಳೆಗಳನ್ನು ಡಿಟಿಪಿ ಎಂಬ ತಿಬಂಧ ಕ ವ್ಯಾಕ್ಸಿನ್‌ ಇಂಜಕೃನ್ನಿನ ಮೂಲಕ (೭೬ ಹಿತಕಾರಕವಾದರೂ ಅವುಗಳ ತಪ್ಪು ಕಸ್ತೂರಿ, ಜುಲೈ ೧೯೬೧ ಮಕ್ಕಳ ಮೂರು ಅಪಾಯಕಾರಿ ರೋಗಗಳಿಂದ ರಕ್ಷಿಸುವ ಪರಿಪಾಠ ಬೆಳೆಯುತ್ತಿದೆ. ಈ ಮೂರು ರೋಗಳೆಂದರೆ ಡಿಪ್ತೀರಿಯ, ಧನುರ್ವಾತ (ಟಿಟಾನಸ್‌) ಮತ್ತು ಕೋಡಗಗೆಮ್ಮು ಸಶಕ್ತ ವಾಗಿದ್ದಕೆ. ಮೂರು ತಿಂಗಳ ಮಗುವಿಗೂ ಇದನ್ನು ಚುಚ್ಚಬಹುದು. ಒಂದೊಂದು ತಿಂಗಳ ಅಂತರದಲ್ಲೇ ಇದನ್ನೂ ಸೊಡಿಸುವುದು. ಮೂರು ರೋಗಗಳಿಂದ ಏಕಕಾಲದಲ್ಲಿ ರಕ್ಷಣೆ ಕೊಡುವ ಈ ಚುಚ್ಚುಮದ್ದು ಹಣವನ್ನೂ ಸಮಯವನ್ನೂ ಉಳಿಸುತ್ತದೆ. ೫ ವಿವಿಧ ಮೂಲಗಳಿಂದ. ರ್‌ ್‌್‌್‌ ಮ್ನುೂರಮ್ನ್ಮೂುದ್ರ್ರ್ಲು ರ್ತ ವ್‌ ಕಾಮ್‌” ಸೌಜನ್ಯ ನಾನೇನೊ ಬಲು ಬಹುದು. ಸ್ಕರಿಸುವುದಿಲ್ಲ. ಚಿಕ್ಕ ಮೂರ್ತಿ. ಆದರೂ ನನ್ಗ ಬೆಲೆ ಚಿನ್ನಕ್ಕಿಂತಲೂ ಹೆಚ್ಚಾಗಿದೆ. ಗಳ ಜೀಗ ತೆಗೆಯಬಲ್ಲೆ, ಹೃದಯಗಳನ್ನು ನಿರ್ಮಿಸಬಲ್ಲೆ, ಯಾವ ಕಾಯದೆಯನ್ನೂ ಮುರಿಯುವುದಿಲ್ಲ. ಹೊಂದ ನಾನು ಬಾಗಿಲು ಸದ್ಭಾವನೆಯನ್ನು ನನ್ನನ್ನಾರೂ ತಿರ- ಪುಕ್ಕಟಿಯಾಗಿ ನನ್ನನ್ನು ಆರಳಿಸಬಲ್ಲೆ. ಎಲ್ಲೆಲ್ಲಿಯೂ ನನಗೆ ಸ್ವಾಗತನಿದೆ..-ನನ್ನ ಹೆಸರು ಸೌಜನ್ಯ. ಘನತೆ ಜನ್ಮತಃ ಸಾಯುವಾಗ ಸಭ್ಯಗೃ ಸಭ್ಯಗೃಹಸ್ಸನಾಗಿರುವುದು ಒಂದು ಯೋಗಾಯೋಗ. ಆದರೆ ಹಸ ''ನಾಗಿರುವುದರಲ್ಲಿ ನಿಜನಾದ ಘನತೆಯಿದೆ. (॥( (ಆ ಗಿ॥ಟ್ರ5೦೫೮ ಗಸ 101/11)1/11111 ಇಸ. 11] ಸ್‌ ()॥11111) 11) ತಕ್‌ '1೫ಣಲ 11೫೯ ೧೯೧೯೮೫5 7ಜ&.?711/141೫೮11) ಕ ಗಾಗಾ ಗಾಗ ಗಾಗಾರ ಗಗ್‌” 1 ಆ ಬವಾರಗೆ ಅವರು ಸಾಲು ಮರಗಳನ್ನು ನಟ್ಟು ಮರುಭೂಮಿಯನ್ನು ಹುಲುಸುಗೊಳಿಸಿದರು ಸಶ್ಚಿಮ ಅಫೇ)ಕವನ್ನುಳಿಸಿದ ೪ ಜಾಸ್‌ ಷ್‌ ಖಾತೆ ತ್‌್‌ 2. ಕವಿ ; ಈ ಆ ಸತ್‌ ಆಟ್‌ 10 'ಟ್‌ಫ್‌ ಟ್‌ ಚ್‌ ಗ್ಯ ಗಟ್‌ ಮೆಗಜೀನ್‌ ಡೈಜೆಸ್ಟಿನ ಆಧಾರದಿಂದ $1 ರಲ್ಲಿ ಅಮೇರಿಕದ ಅಧೃಕ್ಷಪದಕ್ಕಾಗಿ ಚುನಾವಣೆಯ ಸತ್ರ ನಡೆಸುತ್ತಿದ್ದ ಫ್ರಾಂಕ್ಲಿನ್‌ ರೂಜವೆಲ್ಪರು ಒಂದು ಕೈಲು ಅಫಘಾತದ ದೆಸೆ ಯಿಂದ ಬುಟ್ಟ ಐಂಬ ಊರಲ್ಲಿ ನಿಲ್ಲಬೇಕಾ ಯಿತು. ತಮ್ಮ ಗಾಡಿಯಿಂದ ಹೊರಗೆ ಹಣಕಿ ನೋಡುತ್ತ ಕುಳಿತ ಅವರಿಗೆ ಕಣ್ಣು ನಿಲುಕುವ ವರೆಗೂ ಕಾಣಿಸಿದ್ದು ಬಟ್ಟಿಂಬಯಲೇ ಬಯಲು. ಬರಗಾಲದ ಆ ವರ್ಷ ನೀರಿನ ಆಶ್ರಯವಿಲ್ಬದೆ ಭೂಮಿ ಒಣಗಿ ಹೋಗಿತ್ತು. ಬೀಸುವ ಗಾಳಿ ಯಲ್ಲಿ ಮೇಲಿನ ಮಣ್ಣು ಧೂಳಾಗಿ ಹಾರಿ ಇಡೀ ನಾಡು. ಮರುಭೂಮಿಯಾಗಿ ಹೋಗಿತ್ತು. ಧೂಳು ಮರುಭೂಮಿಯ ಉಸುಬಿನ ಹಾಗೆ ದಂಡೆದಂಡೆಯಾಗಿ ಶೇಖರಿಸಿತ್ತು. ಅದು ಪಶ್ಚಿಮ ಅಮೇರಿಕದ “ಧೂಳಿನ ಬುಟ್ಟಿ? ಐಂದು ಪ್ರಸಿದ್ಧವಾಗಿದ್ದ ಮರುಭೂಮಿಯಾ ಗಿತ್ತು. ಸಂಯುಕ್ತ ಸಂಸ್ಥಾನ ಅಮೇಠರಿಕದ ೪೮ ಲ 4 ಗೆ ಸ ಳೆ ಸೈತ ಎ೩ `ಸ ಸೆ ಕೇದ ಟ್‌ ಉ್ವಾತಷ್ನು -ಸಗೌಕ್ಸ್‌ ಸು 2 ಹ ಇ ಹ * ಯಗ? ಎ ಇ ಹಾ ರಾಜ್ಯಗಳ ಪೈಕಿ ಅದು ಆರು ರಾಜ್ಯಗಳಲ್ಲಿ ವ್ಯಾಪಿಸಿತ್ತು. ೫ ಕೋಟಿ ಎಕರೆ ಕೃಷಿ ಭೂಮಿ ಯನ್ನು ಅದು ಬಂಜರು ಕೆಡಹಿತ್ತು. ಈ ಮರುಭೂಮಿ ದೈವನಿರ್ಮಿತವಾಗಿರಲಿಲ್ಲ, ಮಾನವ ನಿರ್ಮಿತವಾಗಿತ್ತು. ಒಂದು ಕಾಲ ದಲ್ಲಿ ಇದು ಹುಲುಸಾದ ಪ್ರದೇಶವಾಗಿತ್ತು. ಬಿಳಿಯ ಕೈತರು ಮಿತಿಮೀರಿದ ಲಾಭ: ದಾಶೆಯಿಂದ ಅಸಂಖ್ಯವಾಗಿ ಮರಮಟ್ಟು ಗಳನ್ನು ಕಡಿದು ನೆಲವನ್ನು ಬಿತ್ತಿದರು. ದಶ ಕಾನುದಶಕಗಳ ವರೆಗೆ ನಡೆದ ಪ ಕ್ರಮ ಮತ್ತು ಭೂಮಿಯಲ್ಲಿ ಪರಮಾವಧಿ ಜಿಳೆ ತೆಗೆ ಯುವ ಹವ್ಯಾಸದಿಂದ ಸಾವಿರಾರು ಚದರ ಮೈಲು ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಹೋಯಿತು, ನೆಲ ನಿಸ್ಸಾರವಾಗಿಹೋಯಿತು. ಮೇಲ್ಮಣ್ಣು ಗಾಳಿಯಲ್ಲಿ ಹಾರಿ ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಭೂಮಿಯ ಕಣಜ ಹಾಳು ೯೩ ೯೪ ಕಸ್ತೂರಿ, ಜುಲೈ ೧೯೬೧ ಬಿದ್ದು ಹೋಯಿತು. ರೈತರು ಕಗಕಾಡ. ಆದರೆ ೧,೦೦೦ ಮೈ ಯಜ ೧೦೦ ಮೈಲಗಲದ ಪ್ರದೇಶದಲ್ಲಿ ಗ “ಧೂಳಿನ ಬುಟ್ಟಿ” ಇಂದು ನಳನಳಿಸುವ ಉದ್ಯಾನಗಳಿಂದ ಶೋಭಿ ' ಸುತ್ತಿದೆ. ಹಿಂದೆಂದೂ ಹಣ್ಣಿನ ಗಿಡಗಳು : ಬೆಳೆ ಯದಿದ್ದಲ್ಲಿ ಇಂದು ಬೆಳೆಯುತ್ತಿವೆ... ಗೋದಿ, ` ಹತ್ತಿಗಳ ಬೆಳೆ ಮೊದಲಿಗಿಂತ ಸೇಕಡಾ ೨೫-೩೦ | ರಷ್ಟು ಹೆಚ್ಚಿದೆ. ಈ ಪವಾಡಸ ಸದೃಶ ಪರಿವರ್ತನೆ ನಿ ಯೆಲ್ಲದಿದ್ದ. ಇಷ್ಟರೊಳಗೆ ಇಲ್ಲಿನ ಕೈತರು ಎಂದೋ ತಮ್ಮ ಭೂಮಿಯನ್ನು ತೊಕ ಹೊರಟು ಹೋಗಬೇಕಾಗುತ್ತಿತ್ತು. "ಈ ಪವಾಡವನ್ನು ಯಾರು. ಸಾಧಿಸಿದರು? ಮರಗಳು---ಮರಗಳ ಸಾಲುಗಳು. ರೈಲು ಅಪ .... ಘಾತದ ದೆಸೆಯಿಂದ. ತಮ್ಮ ಲಕ್ಷ ವನ್ನ ಸೆಳೆದ ಈ ಪ್ರದೇಶವನ್ನು ರೂಜವೆಲ್ಜ ರು ಮರೆಯಲಿಲ್ಲ. ಆರಿಸಿ ಬಂದೊಡನೆ ಅವರು: ಇಲ್ಲಿ ಮರ ನೆಡುವ ಯೋಜನೆ ಮಾಡಿದರು. ಒಂದು ಲಕ್ಷ ಚೆದರ ಮೈಲು ನ ಈ ವೃಕ್ನಾರೋಪಣ ಪ್ರದೇಶವು ಇಂದು “ರಕ್ಷಣ ವಲಯ ಪ್ರದೇಶ”ವೆಂದು ಹೆಸರಾಗಿದೆ. ನೀವು ವಿಮಾನದಲ್ಲಿ ಹಾರಾಡಿದರೆ ಇಲ್ಲಿನ ನಾಡು ಒಂದು ಮಹಾ ಚದುರಂಗದ ಹಾಸಂಗಿಯಂತೆ ಕಾಣುತ್ತದೆ. ಅದರ “ ಮನೆ'ಗಳು ಹಸುರು ಗೆರೆಗಳಿಂದ ರಚಿಸಲ್ಪಟ್ಟಿಂತೆ ತೋರುತ್ತದೆ. ಅವು ಪಕ್ಷಗಳ ಸಾಲುಗಳು. ರಕ್ಷಣ ವಲಯ ಯೋಜನೆಗೆ ಕಾರಣನಾದ ವನು ಎಡ್ವರ್ಡ್‌ ಮುನ್ಸ್‌ ಎಂಬವನು. ಆತ ನೊಬ್ಬ ಪ್ರತಿಭಾವಂತ ನಿಸರ್ಗಪ್ರೇಮಿ. ಅರಣ್ಕಾ ಧಿಕಾರಿಗಳಿಂದ ನೇಮಿಸಲ್ಪಟ್ಟ ಅತ ತನ್ನ ವೃಕ್ಟಾ ಕೋಪಣ ಯೋಜನೆಯನ್ನು ಪ್ರಕಟಿಸಿದಾಗ ಅದಕ್ಕೆ ಪ್ರಚಂಡ ಚ ಎದುರಾಯಿತು. ಆರಣ್ಣ ತಜ್ಞ ರು “ ಹುಚ್ಚು ಯೋಜನೆ !” ಎಂದರು. (ಗ ಹಣ ಹಾಳು ಮಾಡು ಹಂಚಿಕೆ” ಎಂದು ಕರಳೊಡುವವರು ಕೂಗಿದರು. "ರೂಜ ವೆಲ್ಟನ ರಾಜಕೀಯ ಗತ್ತು” ಎಂದು ರಾಜಕಾ ರಣಿಗಳು ಹೇಳಿದರು. ಅವರನ್ನೆಲ್ಲ ಮನಪೊಲಿ ಸಲು ಬಹಳ ಸಮಯ ಹಿಡಿಯಿತು. ಇಂದು ಅದೇ ವಿರೋಧಿಗಳು “ ಕಾರ್ಕಕ್ರಮದ ಸಾಫಲ್ಯ ಅದ್ಬುತವಾಗಿದೆ” ಎಂದು ಒಬ್ಬಕೊಳ್ಳುತ್ತಾರೆ. ಪ್ರಥಮ ಸಸಿಗಳು ೧೯೩೫ರಲ್ಲಿ ನೆಡಲ್ಬಟ್ಟಿವು. ಎಂಟೇ ವರ್ಷಗಳಲ್ಲಿ ೨೨.೫ ಕೋಟಿ ಸಸಿಗಳನ್ನು ನೆಟ್ಟಾಗಿತ್ತು. ೧೯೪೫ ರೊಳಗೆ ಕೆಲ ಮರಗಳು ೫೦ ಅಡಿ ಎತ್ತರಕ್ಕೆ ಬೆಳೆದಿದ್ದವು--- ಮತ್ತು ಪವಾಡ ಪಾ ಬರು ಭಮಗಿ ಜಿತು | ಇಡಿ ಯೋಜನೆಯನ್ನು ಒಂದು ಬರಗಾಲ: ಕಾಮಗಿರಿಯ ಹಾಗೆ ಚಾರಿಗೆ ತರಲಾಯಿತು. ಶ್ರ ಪ್ರದೇಶದಲ್ಲಿ ೩೨,೦೦೦ ಘಾರ್ಮು ಗಳಿದ್ದ ವ್ರ. ಅವುಗಳ ಕೈತರು ವಿಪನ್ನಾವಸ್ಥೆ ಯಲ್ಲಿದ್ದ ರು. ಅವರಿಗೇ “ ಕೊಟ್ಟು ಸಸಿಗಳನ್ನು ನಡಿಸ] ಲಾಯಿತು, ಒಟ್ಟು ತ ಕೋಟಿ ರೂಪಾಯಿ ವೆಚ್ಚ ಬಂತು. ಜ್‌ ಮಹಾ. ಎರಡನೇ ಮಹಾ ಯುದ್ಧದ ಒಂದು ತಾಸಿನ ವೆಚ್ಚ ಇದಕ್ಕೂ, ಹೆಚ್ಚಾಗಿತ್ತು. ರಕ್ಷಣವಲಯ ಪ್ರದೇಶದ ಚದುರಂಗದ ಹಾಸಂಗಿಯ ಪ ಪ್ರತಿಯೊಂದು ಚಚಾಕ “ ಮನೆ? ೬೪೦ ಎಕರೆ ನಸ ರವಾಗಿದೆ. ಪ್ರತಿಯೊಂದು ಚಚೌಕದ ಸುತ್ತಲೂ ಏಳೇಳರಿಂದ ಹತ್ತು, ಹತ್ತು ಮರಗಳ ಸಾಲುಗಳು. ಕೆಲ ವೇಳೆ' ಚೌಕದ ಬಳಗೂ ಮೂಲೆಯಿಂದ ಮೂಲೆಗೆ! ಮರಗಳ ಧಾಕೆ. ಈ “ ಮನೆ "ಯೊಳಗೆ ಹೊಲ: ಗಳು, ತೋಟಿಗಳು. ' ಮರಗಳು ತಮ್ಮ ಪವಾಡವನ್ನು ಸಾಧಿಸುವ! ಬಗೆ ಹೀಗೆ: ಗಾಳಿ ಭರದಿಂದ ಬೀಸುವಾಗ ಇವು] ಅದಕ್ಕೆ ತಡೆಹಾಕ*ಿ ಅದರ ಗತಿಯನ್ನು ಮೇಲಕ್ಕೆ, ತಿರುಗುತ್ತ ವೆ... ಇದರಿಂದ ನೆಲದ ಮೇಲೆ: ಗಾಳಿಯ: ಹೊಡೆತ ತಟ್ಟು ವುದಿಲ್ಲ. ಧೂಳೆದ್ದು, ಮೇಲ್ಮಣ್ಣು ಹಾರುವುಹ್ಲ ಮರಗಳು ಬೇಸಗೆ: ಯಲ್ಲಿ "ಲದ ತೇವ ಆವಿಯಾಗಿ ಹೋಗುವು' "ಅತ್ಯುತ್ತಮ ಹೇಗ್‌ ಸೇವೆ? [ದಾ ೫೦೪): ೫1%೧ನ್‌ಗ. 7ತಾರಗಜ್ಜಾತ ಬರ್ಥಾಗಾಗಾರ್ಡಾ ಕೈ ಗರ್ಗ ಇಸ ಜೂತಾಶ್‌ ಹಾರ” ಹ ವನ ಪಂ ಜನನ ಉಭಾ ಜಾಂ ಹಿಗ್ಮಿ. ಕ್ಯುಮೆಲೇಟಿವ್‌ ಇನ್ಫೈಸ್ಟರ್ಸ್‌ ಏಜನ್ಸಿ ಲಕ್ಷ್ಮೀ ಕೇಶ್‌ ಸರ್ಟಪಿಕೇಟ್ಸ್‌ ಸಿಂಡಿಕೇಟ್‌ ಬ್ಯಾಂಕ್‌ ಕೇಶ್‌ ಸರ್ಜಿಫಿಕೇಬ್ಸ್‌ ಭದ್ರತಾ ಕೋಶಗಳು ದ್ಯಾರ್ಥಿಗಳಿಗೆ ಮತ್ತು ಧರ್ಮ ಸಂಘ ಸಂಸ್ಥೆಗಳಿಗೆ ನಿಶೇಷ ಸೌಕರ್ಯಗಳು ರಾ ಇನ್ನಿತರ ಎಲ್ಲಾ ವಿಧದ ಬ್ಯಾಂಕಿಂಗ್‌ ಸೇವೆಗಳು ರ್ಷಾ ದ. ಭಾರತದಾದ್ಯಂತ ಹಬ್ಬಿರುವ 141 ಶಾಖೆಗಳು ಸಿಂಡಿಕೇಟ್‌ ಬೇಂಕ್ಟ್‌-” ದಿ ಸೆನರಾ ಇಂಡಸ್ಟ್ರಿ ಯಲ" 4 ಬ್ಯಾಂಕಿಂಗ್‌ ಸಿಂಡಿಕೇಟ್‌ ಚ ರಿಜಸ್ಫರ್ಡ್ಸ್‌ ಆಫೀಸ್‌: .ಮು ವ ದ.ನಿವಾಸ, . ಉಡುಪಿ, (ಮೈ ಸೂರು ರಾಜ್ಯ) ಸ್ಥಾಪನೆ; 1925 ೯೬ ಕಸ್ತೂರಿ, ಜುಲೈ ೧೯೬೧ ದನ್ನು ತಡೆಯುವುದರಿಂದ ಮಣ್ಣು ಹಸಿಯಾ ಗಿದ್ದು, ನೆಲಕ್ಕೇ ಅಂಟಿಕೊಂಡಿರುತ್ತದೆ. ಅವು ಗಾಳಿಯ ರಭಸವನ್ನು ಕುಗ್ಗಿಸಿ ಬೆಳೆಗಳಿಗಾಗುವ ಹಾನಿಯನ್ನೂ, ತಪ್ಪಿಸುತ್ತವೆ. ಎಂಬಿಂಟು-ಹತ್ತುಹತ್ತು ಅಡಿ ದೂರದಲ್ಲಿ ರುವ ಮರಗಳ ಸಾಲುಗಳೆಲ್ಲ ಒಂದೇ ಬಗೆಯ ಸಸ್ಕಗಳಲ್ಲ. ಹೊರಗಿನ ಸಾಲಿನಲ್ಲಿ ಕುಳ್ಳನ್ನ ಪೊದೆಗಳು, ನಡುವೆ ಎತ್ತರದ ಬೇಗ ಬೆಳೆಯುವ ವೃ ಕ್ಟ ಗಳ ಸಾಲು. ಸತ ಮೈಲು ಉದ್ದವಾಗಿರುತ್ತದೆ. ಅಲ್ಲಲ್ಲಿಯ ಮಣ್ಣಿಗೆ ಮಳೆಗೆ ಸರಿಹೊಂದುವ ಹಾಗೆ ವಿಜ್ಞಾ ನಗಳು 'ಡೇಶವೆಲ್ಲ ಸುತ್ತಿ ಕಷ್ಟಜೀವಿ ಗಳೂ ಗಾಳಿಯ ಪೆಟ್ಟು ತಡೆದುಕೂಳ | ಬಲ್ಲವೂ ಆದ ೪೫ ಜೆ ಮರಗಿಡಗಳನ್ನಾರಿಸಿ ಯೋಜನೆಗಾಗಿ ಉಪಯೋಗಿಸಿಕೊಂಡರು. ಕುರಿ, ಆಡು, ದನಗಳಿಂದ ಸಸಿಗಳನ್ನು ರಕ್ಷಿಸುವ ಸಲುವಾಗಿ ವಲಯಗಳ ಸುತ್ತ ತಂತಿಬೇಲಿ ಗಳನ್ನು ಹಾಕಿಸಲಾಗಿತ್ತು. ಇಪ್ಪತ್ತೆ ರಡೂವರೆ ಕೋಟಿ ಅಗೆಗಳನ್ನು ಅಣಿ ಗೊಳಿ ಸುವುದೇ(ಕೂ ಚಿನ್ನಾಟಿದ ಸ್‌ ಲಿಲ್ಲ. ಅದೂ ಬೇರೆ ಬೇರೆ ಹವಾಹಾನಗಳನ್ನು ತಡೆದುಕೊಳ್ಳು ವವುಗಳೂ ಐದಾರು ತಿಂಗಳೂ ಳಗೆ ನಡಲು ಬರುವಷ್ಟು ಬೆಳೆಯತಕ್ಕ ವೂ ಆಗಿ ರಬೇಕಿತ್ತು. ಆದರೆ ಸ ಸರಕಾರಿ ಅರಣ್ಣ ಶಾಖೆಯ ನರ್ಸರಿಗಳಲ್ಲಿ ಈ ಸಮಸ್ಯೆಯನ್ನು ಯಶಸ್ವಿಯಾಗಿ ಎದುರಿಸಲಾಯಿತು. ಪ್ರಾ ರಂಭದಲ್ಲಿ ಕೈತರು ಈ ಯೋಜನೆಯ ನ್ನ್ನ ಸಂಡೇಹದಿಂದಲೇ ತರು: ಕೆಲವರು ಖಡಾಖಂಡಿತವಾಗಿ ಅಸಹಕಾರ ಮಾಡಿದರು. ಆದರೆ ರಕ್ಷಣವಲಯದ ಯೋಜನೆಯಲ್ಲಿ ಸೇರಿದ ನೆಕೆಯ ರೈತರು ವಿಪುಲವಾದ ಪೈರು "ಕೊಯ್ಕು ತ್ತಿ ಟ್‌ ಅಸಹಕಾರ ಕೈಕೊಂಡವರು ಪೂಜಿ ; ಪೈರನ್ನು ಕಳೆದುಕೊಳ್ಳು ಮ 'ರುವುದು. ಯೋಜ ಹಳ್ಳ ಪ್ರಾರಂಭವಾಗಿ ಎರಡೇ ವರ್ಷಗಳಲ್ಲಿ ಬಂದೊಂದು ವಲಯ” ಪ್ರತ್ಯಕ್ಷ ನಿದರ್ಶನಕ್ಕೆ ಬಂದ ಮೇಲೆ ಬೇರೆ ಮನವೊಲಿಸುವಿಕೆ ಬೇಕಾಗಲಿಲ್ಲ. ಕೈತರಿಗೆ ೬ ವೃಶ್ಷಯೋಜನೆಯಿಂದ ಕನಸಿನಲ್ಲಿ ಯೂ ನೆನಸದ ಪ್ರಯೋಜನಗಳು ಲಭಿಸಿದವು. ಹಾಕಿದ ಬೀಜ' ಹಾರಿಹೋಗುವುದೂ ಗಾಳಿ ತಂದೊಟ್ಟಿದ.. ಧೂಳಿನಲ್ಲಿ ಅವು. ಹೂಳಿ ಹೋಗುವುದೂ ನಿಂತಿತು; ಚಳಿಗಾಲದ *ುಳಿ ರ್ಗಾಳಿಗೆ ಸಾಕು ಪ್ರಾಣಿಗಳು ಸಾಯುವುದು ಕಡಿಮೆಯಾಯಿತು; ಬಿದ್ದ ಮಂಜು ಆವಿಯಾಗಿ ಹೋಗದೆ ನೆಲ ತಂಪಾಯಿತು ; . ಉರಿಸಲು ಕಟ್ಟಿಗೆ ಸಿಕ್ಕಿತು; ಈ ಮರಗಳ ಆಶ್ರಯಕ್ಕೆ ಬಂದ ಮೃಗಪಕ್ಷಿಗಳು ಮಾಂಸಕ್ಕೂ ಆದವು. ಒಟ್ಟಿನ ಮೇಲೆ ಹತ್ತು ವರ್ಷದ ಅನುಭವದ ನಂತರ ಕೇವಲ ಸೇಕಡಾ ಹತ್ತಂಶ ಸ್ಥಳಗಳಲ್ಲಿ ಮಾತ್ರ ಯೋಜನೆ ಅಷ್ಟು ಫಲಕಾರಿಯಾಗಲಿಲ್ಲ ಎಂದು ಕಂಡುಬಂತು. ಯುದ್ಧ ಮುಗಿದು ವಿದೇಶಗಳಿಂದ ಅಮೇರಿಕ ನ್ನರು. ಮರಳಿದಾಗ ಹತ್ತು ವರ್ಷದ ಹಿಂದೆ ಕೈತರು ತಳ ಕೀಳುತ್ತಿದ್ದ ಈ ಪ್ರದೇಶದಲ್ಲಿ ಹತ್ತಾರು ಸಾವಿರ ಹೊಸಫಾರ್ಕುಗಳನ್ನು ಸ್ಥಾಪಿಸಿ ಸಾವಿರಾರು ಕುಟುಂಬಗಳಿಗೆ ಜೀವನೋಪಾಯ ತೋರಿಸಲು ಸಾಧ್ಯವಾಯಿತು. ಯೋಜನೆಯ ಯಶಸ್ಸು ಜಗತ್ಪ್ರಸಿದ್ಧವಾ ಯಿತು. ೧೯೪೫ ರಷ್ಟರಲ್ಲಿ ಆಗಲೆ ಹತ್ತಾರು ದೇಶಗಳ ತಜ್ಞ ರು ಅಮೇರಿಕಕ್ಕೆ ಬಂದು ರಕ್ಷಣ ವಲಯ ಯೋಜನೆಯನ್ನು ಅ್ಯಸಿಸಿದ್ದಾ ಗಿತ್ತು. ಇಂಗಂಡ್‌, ಅಮೇರಿಕ, ಡ್‌ ಅಸೆ (ರಿಯ, ' ಡೆನಾರ್ಡ್‌, ಭಾರತ ಎಲ್ಲೆ ಡೆಗಳಿಂದಲು ಬಂದ: ವರಿದ್ದರು. ವಿಸ್ತಾ ಕವಾದ' ಮರುಭೂಮಿಯುಳ್ಳ ಇಜಿಪ್ಟ್‌ ಸದ್ಯಕ್ಕೆ ಸಹರಾದೆ ಅಂಚಿನಲ್ಲಿ ಮರು ಭೂಮಿಯನ್ನು ಪುನಃ ಸ ಸೃಸಮೃ ದ್ಧ ಗೊಳಿಸುವ: ಉಪಕ ಕ್ರಮವನ್ನು ಯಕ್ನಾಯಾಗ "್ರಾರಂಭಿಸಿ ದ್ಡರಲ್ಲಿ ಸ್ಯಾ ಅನುಭವದ ಉಪಯೋಗ ವಸ್ಸು ಸಾಕಷ್ಟು ಮಾಡಿಕೊಂಡಿದೆ. 3 ೫... ಎಾವ ಇ ಗ್ನ್ನ ಹುಡ್‌ ಕ್‌ ಕ ಹಾ ನರಾ ` | ಬೂಸಾ ಟಾ ಗಂಟಿಗಳಲ್ಲಿ ೧೫-೧೬ ಗಂಟಿ ಕೆಲಸ ಮಾಡುತ್ತಲೇ ಇರು |; ತ್ತಾನೆ.ಕೆಲವೊಮ್ಮೆ ಅದು ೧೯ ಗಂಟಿಗಳ ವರೆಗೂ _ ತಲಪುವುದುಂಟು. ಆ ಕುರಿತು ಧೂರಿಟ್ಟಾಗ... .. "ಏನು ಮಾಡಲಿ? *ೆಲಸವೆ ಮುಗಿಯುವು _. ದಿಲ್ಲ!--'ಎನ್ನುತ್ತಾನವನು. ಪ ಜೀವನದಲ್ಲಿ ನಿಜಕ್ಕೂ ಸಮಯಕ್ಕೆ ಸರಿಯಾಗಿ .. ಆಟ-ಪಾಟಿ, ಊಟ, ತಿರುಗಾಟ ಮೊದಲಾದ ವನ್ನು ನೆರವೇರಿಸಲು ಬಿಡುವು ದೊರೆಯದಷ್ಟೂ .. ಶೆಲಸವಿದೆಯೆ ? .. ಥಿಜಕ್ಕೂ ಬದುಕಿನಲ್ಲಿ ಇಷ್ಟು ಕೆಲಸ ತುಂಬಿ ದರೆ ಅದು ಬದುಕಿನ ಸ ಸ್ವಸ್ಥ 'ಊಪವೆನಿಸೀತೆ 9 ತ್ತ ' ಮನುಷ್ಯ ಈ ರೀತಿ ಕೆಲಸಗಳಿಗೆ ಅಂಟಿಕೊಂಡು ಜ್ರ 'ಯಂತ ್ರಬೆನಿಸಬೇಕೆ . ಎಂಬೊಂದು ಉಪ ಪ್ರಶ್ನೆಯೂ ಏಳುತ್ತದೆ. .. ನನ್ನ ದೀರ್ಫ ಅನುಭವದ ಆಧಾರದ ಮೇಲೆ ಹೇಳುವುದಾದರೆ ಇವೆರಡು ಪ ಪ್ರಶ್ನೆಗಳಿಗೂ "ಇಲ್ಲ' ಹಾಗೂ "ಬೇಡ' ಎಂಬ : ಉತ್ತ 'ಕಕೊಡುತ್ತೆ ಸೆ. ಕೆಲಜನರಿಗೆ ಚ ಮಾಡುತ್ತಿರುವುದೇ ಗತ ಇಕಿ ಹ ರಾ ಕ 22 ಸಲ ತೂ: ನ (ಿ ಜ್‌, ಹರ ದ್‌್‌. ಕೊಬು ರ್‌ ಇ ಜಂ 5-13 ೯೭ ಕೆಲಸ. ಅಂದರೆ ಅವರನ್ನು ಕಂಡಾಗ ಕೆಲಸ ಹೆಚ್ಚುತ್ತ ಹೋಗುತ್ತದೆ. ೨ನೇ ಮಹಾಯುದ್ಧ ಭಯಂಕರ ರೂಪ ತಳೆ ದಿದ್ಮಾಗ ಇಂಗ್ಲೆಂಡಿನ ಪ್ರಧಾನಮಂತ್ರಿ ಚರ್ಚಿ ಲರು ಸೇನಾಪತಿ "ಮಾಂಟಗುವರಿ'ಗೆ ಒಂದು ಸಂದೇಶ ಕಳುಹಿಸಿ, ರಾತ್ರಿ ೧೨ ಗಂಟಿಗೆ ಸರಿ ಯಾಗಿ ಅಗತ್ಯದ ಮೀಟಿಂಗಿಗಾಗಿ ಬರಬೇಕೆಂದು ತಿಳಿಸಿದರು. "೧೨ ಗಂಟಿಗೆ ನಾನು ಮೀಟಿಂಗಿಗೆ ಬರಲಾಕೆ, ಏಕೆಂದರೆ ಅದು ನನ್ನ ನಿದ್ರಾಸಮಯ.' ನೀವೂ ಹೀಗನ್ನುತ್ತಿರಬಹುದಲ್ಲವೆ ? ಕಲಸವೇಮುಗಿಯುವುದಿಲ! ಇ ಕನ್ನ ಯ್ಯಾಲಾಲ ಮಿಶ್ರ ಪ್ರಭಾಕರ ಸೇನಾಪತಿ. ಮಾಂಟಿಗುಮರಿಯ ಯುದ ಸಂಸ್ಕರಣೆಯಲ್ಲಿ ಅವರ ದಿನಚರಿಯಿದೆ. ಅವರು ಯುದ್ಧ ರಂಗದಲೆ ಗ ಒಂದುಟ ಟ್ರಿಕ್ಕಿನೊಳಗೆ ನಿದ್ರಿ ಸುತ್ತಾ ಕ ೯ "ಗಂಟಿಗೆ ಸರಿಯಾಗಿ ಅವರು ತಮ್ಮ ಟ್ರಕ್ಕಿನೊಳಗೆ ನುಗ್ಗು ವರು ಮತು ಸನಿದ್ರೆಯ ಉಡು ಗೆಯನ್ನು ಟ್ಟು ಬಂದು ಕಪ್ಪು, ಚಹ ಕುಡಿದು ಮಲಗುವ ತುಸುಹೊತ್ತು, ಕಾದಂ- ಬರಿಯೋದುತ್ತಿದ್ದು ಮತ್ತ ನಿದ್ದೆ ಹೋಗುವರು. ಅವರ ಟ್ರತ್ತಿ ನಿಂದ. ತುಸು. ದೂರದಲ್ಲೆ ( ಬಾಂಬು ವೃಷ್ಟಿಯಾಗುತ್ತಿ ದ್ದರೂ ಅವರು 2 ಹೋಗು ಹ ಕಸ್ತೂರಿ, ಜುಲೈ ೧೯೬೧ ತ್ತಿದ್ದರು. ನಿದ್ದೆಗೇನೂ ವಿಘ್ನವಾಗುತ್ತಿರಲಿಲ್ಲ. ಸೇನಾಪತಿ ಮಾಂಟಿಗುಮರಿಯವರಿಗಿಂತಲೂ ನನ್ನ ಮಗ ಅಖಿಲೇಶನ ಹೊಣೆಗಾರಿಕೆ ಹೆಚ್ಚಿ ನದ? ಇರಲಾರದೆಂದು ಯಾರಿಗೂ ಹೊಳೆಯು ವುದು. ೫ೇ ಸಾಬರಮತಿ ಆಶ್ರಮದಲ್ಲಿ ಹಲವರ್ಷಗಳ ಹಿಂದೆ ಒಂದು ಘಟನೆ ನಡೆಯಿತು. ಭೋಜನದ ಗಂಟೆ ಬಾರಿಸಿದಾಗ ಆಶ್ರಮವಾಸಿಗಳೆಲ್ಲ ಭೋಜ ನಾಲಯಕ್ಕೆ ಧಾವಿಸಿದರು. ಗಾಂಧೀಜಿಯವರೂ ತಮ್ಮ ಬಟ್ಟಿಲು ಹಿಡಿದು ಹೊರಟರು. ಆದರೆ ಆಗಲೇ ಒಬ್ಬ ಪರಿಚಿತರು ಸಿಕ್ಕಿದುದರಿಂದ ಗಾಂಧೀಜಿಯವರು ಅವರೊಡನೆ ಒಂದೂವರೆ ಮಿನಿಟು ಮಾತಾಡಬೇಕಾಯಿತು. ಗಂಟಿ ಬಾರಿ ಸಿದ ೨ ಮಿನಿಟಿನೊಳಗೆ ಭೋಜನಾಲಯದ ಬಾಗಿಲು ಮುಚ್ಚಬೇಕೆಂಬುದು ಆಶ್ರಮದ ನಿಯಮ. ಆಗಲೇ ಅಭೂತಪೂರ್ವದೃಶ್ಯ ಕಾಣಿ ಸಿತು. ಒಂದೆಡೆ. ಗಾಂಧೀಜಿ ಓಡೋಡಿ ಬರು ತ್ತಿದ್ದಾರೆ. ಇನ್ನೊಂದೆಡೆ ವ್ಯವಸ್ಥಾಪಕರು ಒಳಗಿ ನಿಂದ ಬಾಗಿಲು ಹಾಕಲು ಬರುತ್ತಿದ್ದಾರೆ. ವ್ಯವಸ್ಥಾಪಕರು ೫-೬ ಸೆಕೆಂಡ ತಡೆದರು. ಆದಕೆ ಕಿಯಮಭಂಗದ ಭಯದಿಂದ ಹೆಚ್ಚು ತಡೆ ಯಲಿಲ್ಲ. ಗಾಂಧೀಜಿಯವರು ಬರುವಷ್ಟರಲ್ಲೇ ಬಾಗಿಲು ಹಾಕಲ್ಪಟ್ಟಿತು; ಮತ್ತು ಎರಡು ಅಟ್ಟಿ ಹಾಸಗಳು ಪ್ರತಿಧ್ವನಿಸಿದವು. ಒಂದು ಅಟ್ಟಿ ಹಾಸ ಗಾಂಧೀಜಿಯದು; ಇನ್ನೊಂದು ವ್ಯವಸ್ಥಾ ಪಳರಣು ; ಸ್ಮ... ವ್ಯವಸ್ಥಾಪಕ ಮತ್ತೊಂದು ಮಿನಿಟು ತಡೆದಿ ದ್ಮಕೆ ಅಂಥ ಪ್ರಳಯ ಏನಾಗುತ್ತಿತ್ತು? ಆಗ ಗಾಂಧೀಜಿಯವರು ಮೊದಲ ಪಂಕ್ತಿಯಲ್ಲೆ( ಊಟಮಾಡುತ್ತಿದ್ದರಲ್ಲ? ಪ್ರಳಯವೇನೋ ಆಗುತ್ತಿರಲಿಲ್ಲ, ನಿಜ; ಆದಕೆ ಈ ನಿಯಮ ಶೈಥಿಲ್ಯವೇ ಅಖಿಲೇಶನಿಗೆ ಸ್ವಲ್ಪವೂ ಬಿಡುವು ಕೊಡಿಸುತ್ತಿದ್ದಿಲ್ಲ; ಮತ್ತು ನಿಯಮಪಾಲನೆಯೇ ಮಾಂಟಗುವರಿಗೆ ಅಂಥ! ಯುದ್ಧರಂಗದಲ್ಲೂ ನಿದ್ದೆಗೆ ಅವಕಾಶ ಕೊಡಿಸು: ತಿ 13 ಆದ್ದರಿಂದ ಕಿರಿದಾದರೂ: ಇದರ ಬಗ್ಗೆ ಹೆಚ್ಚುಗಮನ ಕೊಡಬೇಕಾದುದು: ಅಗತ್ಯ. ಸೇ ಕೆಲಸವನ್ನು ಕೆಲಸದಂತೆಯೇ ಮಾಡಿದರೆ: ಅದು ನಿನ್ನ ವಶದಲ್ಲುಳಿಯುತ್ತದೆ. ಅದರ ಬದಲು: ಕೆಲಸವನ್ನು ಕೆಲಸದಂತೆ ಮಾಡದಿದ್ದಕೆ ಅದೇ! ನಿನ್ನನ್ನು ವಶದಲ್ಲಿಟ್ಟುಕೊಳ್ಳುತ್ತದೆ. ನನ್ನ ಆಫೀಸಿನ ಪಕ್ಕದಲ್ಲೇ ಒಂದು ಕಂಪನಿಯ: ಕಾರ್ಯಾಲಯವಏತ್ತು... ಮೂವರು ಅದರೆ: ಪ್ರಮುಖ ಕಾರ್ಯ ಕರ್ತರು; ಮತ್ತು ಕಾರ್ಯಾ' ಲಯದ ಬೀಗದ ಕೈ ಸಂಜೆ ದೊಡ್ಡ “ಮ್ಯಾನೇ ಜರರ ಬಳಿಯಿರುತ್ತಿತ್ತು. ಬೆಳಿಗ್ಗೆ೯ ಗಂಟಿಗೆ ಉಳಿದ ಕೆಲಸಗಾರರು ಬಂದಾಗ ಬಾಗಿಲು ಮುಚ್ಚಿರುತ್ತಿತ್ತು. ಹೆಚ್ಚು ತಡವಾದಕೆ ಇತರ ಕಾರ್ಯಕರ್ತರೂ ಹೊರಗೆ ಅಡ್ಡಾಡುತ್ತಿರುತ್ತಾರೆ. ಯಾರಾದರೂ ಮ್ಯಾನೇ ಜರರಲ್ಲಿಗೆ ಹೋಗಿ ಬೀಗದ ಕ್ಸ ಕೇಳಿದರೂ ಅವರು ಮನೆಯಲ್ಲಿರುವುದೇ ಕಡಿಮೆ. "ಐದಾಣೆಯಿಂದ ಈ ಸಮಸ್ಯೆಯನ್ನು ಬಿಡಿಸ ಬಹುದು' __-ಒಂದು ದಿನ ನಾನು ಅವರೊಡನೆ ಹೇಳಿದೆ. "ಅದೆಂತು?' `ಐದಾಣೆಯೊಳಗೆ ಈ ಬೀಗಕ್ಕೆ ಇನ್ನೆರಡು ಕ ಗಳನ್ನು ಮಾಡಿಸಿ ಬಿಡಿ; ಒಂದನ್ನು ಸಣ್ಣ ಮ್ಯಾನೇ ಜರರಿಗೂ ಇನ್ನೊಂದನ್ನು ಲೇಬರ್‌ ಇನ್‌ಚಾರ್ದ ರಿಗೂ ಕೊಟ್ಟು ಬಿಡಿ. ಮೊದಲು ಬಂದವರು ಬೀಗ ತೆಗೆಯುತ್ತಾರೆ.' ಇಷ್ಟು ಸಣ್ಣ ಕೆಲಸಕ್ಕಾ ತಮ್ಮ ಸಮಯವೆಷ್ಟು ನಷ್ಟವಾಗುತಿ ತ್ತೆಂ ಅವರು ತುಂಬಾ ಲಜ್ಜಿ ತರಾದರು. ಜೇ ಧನಿಕ ಮಿತ್ರ ಕೊಬ್ಬರಿಡ್ಡಾರೆ... ಅವರ ಆಳ: __ ಆದಕೆ ಸಂಜೆ ಆ ಟ್‌ 4811 1 ೪ ೬. ಇ." ಎ | ಕ ಫ್‌ ' ಕಃ ಚ ಕೆಲಸವೇ ಮುಗಿಯುವದಿಲ್ಲ ೯ ದಿನವಿಡೀ ತಿರುಗಾಡಿ ತಿರುಗಾಡಿ ದಣಿಯುತ್ತಿದ್ದ, "ನೀನೇನೂ ಕೆಲಸ ಮಾಡಿಲ್ಲ ವೆಂದೇ:ಧನಿಕರು ದೂರುತ್ತಾರೆ. ಸತ್ಯ ಸಂಗತಿಯೇನಂದರೆ, ಅವರು ಆಳಿಗೆ 1 ಕೆಲಸ ಹೇಳುತ್ತಾರೆ. ಅದರಂತೆ ಅವನು ಪೇಟಿಯಿಂದ ಸಾಮಾನು ತರುತ್ತಾನೆ. ಆ ಬಳಿಕ ಒಂದು ಪತ್ರ ಕೊಟ್ಟು: " ಆ ಸೇಠರಿಗೆ ಕೊಟ್ಟು ಬಾ' ಎಂದು. ಮತ್ತೆ ಕಳಿಸುತ್ತಾರೆ. : ಆಳು ಇದೀಗ ಪೇಟಿಗೆ ಹೋಗಿ ಸಾಮಾನು ತಂದಿದ್ಕ- ನಲ್ಲಾ, ಆ ಆ ಅಂಗಡಿಯ ಪಕ್ಕ ದಲ್ಲೇ ೇ ಸೇಠರ ಮನೆಯಿದೆ |! ಧನಿಕರು ಈ ಕಾಗದವನ್ನು ಮೊದಲೇ ಕೊಡುತ್ತಿದ್ದರೆ ತಾನು ಮೊದಲ `` ಬಾರಿಯೇ ಮುಟ್ಟಿಸುತ್ತಿದ್ದೆನಲ್ಲಾ _- ಎಂದು ಆಳು ಯೋಚಿಸುತ್ತಾನೆ. ಈ ಯೋಚನೆ ಸರಿಯಷ್ಟೆ. ಈ ಧನಿಕರು. ಶೆಲಸವನ್ನು ಕೆಲಸದಂತೆ ಮಾಡಲು ಅರಿತಿಲ್ಲ--ಎಂಬುದು ಸ್ಪಷ್ಟ! ೫ "ಕೆಲಸವನ್ನು ಸೆಂಗ್ರಹಿಸು, ಚದರಿಸಬೇಡ'- ಇದೂ ಒಂದು: ಗಾದೆಯ ನುಡಿ.- ಹಾಗೆಂದ ಕೇನು1---ಎಂಬ ಪ್ರಶ್ನೆಯೇಳುತ್ತದೆ. ಒಂದು ದೊಡ್ಡ ಪರಿವಾರ ನನಗೆ : ತುಂಬ ಪರಿಚಿತ. ಸ್ನಾನದ ವೇಳೆ ಟವೆಲ್‌ ಹಾಗೂ ಧೋತರ ಸರಿ ಯಾಗಿ ಸಿಗುತ್ತಿಲ್ಲವೆಂದು ದಿನಾಲೂ ಕೋಲಾ ಹಲ ಕೇಳಿಸುತ್ತದೆ. ್‌ ಬುದ್ಧೂ; ತಿಂದೆ1'_. ಎಂದು ದಿನಾಲೂ ಕೂಗಾಡುವು ನನ್ನ್ನ ಟವೆಲ್‌ ಎಲ್ಲಿ ಸುಟ್ಟು ದನ್ನು ನಾನು ಕೇಳುತ್ತೇನೆ. ಒಂದು ದಿನ ನಾನು ಸೇವಕನನ್ನು ಕರೆದು ಹೀಗೆಂದೆ__. "ದಿನಾಲೂ ಟವೆಲು, ಧೋತರ ಗಳು ಒಣಗಿದೊಡನೆಯೇ ಸ್ನಾನಗೃಹದಲ್ಲಿ ತೂಗು ಹಾಕಿ ಬಿಡು. ಯಾರು ಯಾವಾಗ ಸ್ನಾನಕ್ಕೆ ಬಂದರೂ ಅವರಿಗದು ಸಿಕ್ಕಿ ಬಿಡು ವುದು. '. ಈ ಬಗ್ಗೆ ನಾನು ನಾಲ್ಕಾರು ಗೂಟಗ ಳನ್ನು ತರಿಸಿ ಸ್ನಾನಗೃಹದಲ್ಲಿ ಹೊಡೆಯಿಸಿಬಿಟ್ಟಿ. ಇದೇ ಕೆಲಸವನ್ನು ಸಂಗ್ರಹಿಸುವ ಕ್ರಮ. ೫ ಸಾಹಿತ್ಕಿಕ ಮಿತ್ರರಕೊಬ್ಬರ ಮನೆಗೆ ಹೋದಾಗ ಬರೆಯುವ ಮೇಜಿನಮೇಲೆ "ಇಲೆಕ್ಟ್ರಿಕ್‌ ಬೀಬಲ್‌ ಲ್ಯಾಂಪ್‌ ' ಇದ್ದುದನ್ನು ನೋಡಿದೆ. ಅದರ ಬಳಿ ಯಲೆ ಲ್ಲೇ ಲಾಟೀನೂ ಒಟ್ಟಿ ಗೆ ಬೆಂಕಿಪೆಟ್ಟಿ, ಗೆಯೂ ಇತ್ತು. "ಈ ಲಾಟೀನು ಇಲ್ಲೇಕಿದೆ? 8 " ಬರೆಯುತ್ತ ಬರೆಯುತ್ತ ವಿದ್ಯುದ್ಧೀಪ ನಂದಿ ಹೋದರೆ, ಲಾಟೀನು ಹಚ್ಚುತ್ತೇನೆ. .,, ಹೀಗೆ ವ್ಯರ್ಥದ ಹುಡುಕಾಟದಿಂದ ತಬ್ಬಸಿಕೊಳ್ಳು- ತ್ತ್ವೇನೆ--' ಅವರೆಂದರು. ಇದೇ ಕೆಲಸದ ವಿಧಿ. ಸೆಲಸ ಮಾಡುವ ವಿಧಿ ಯನ್ನು ತ್‌ ನಲಿಯಿರಿ, . ಅವನು ನೂರಾರು ಮನೆಗಳ ಪತ್ರ ಗಳನ್ನು ಕ್ರಮವಾಗಿ ಜೋಡಿಸಿಟ್ಟು ಸ ತ್ತಾನೆ. ಮತ್ತು ಹೆಜ್ಜೆ ಯೊಂದಿಗೇ ಮನೆಮನೆಗೆ ಹಂಚು ತ್ತ್ತ ಹೋಗು ತ್ತಾನೆ. ಇದಕ್ಕೇ ವ ವಸ್ಥೆಯೆನ್ನು ತ್ತಾರೆ ತ ಅನುವಾದ : ಬಳ್ಳೂರು ಸುಬ್ರಾಯ ಅಡಿಗ ಥ್ರ ಪ್ರೊಫೆಸರ್‌ ಅಂದರೆ ಕಾಲೇಜನ್ನು ಸೇರಿದ ಬಳಿಕ ಅದನ್ನು ಬಿಡದಿರುವವರು. ಜೇ ಹೆಂಗಸರನ್ನು ತ್ತಾರೆ. ಅರ್ಥವನಾಡಿಕೊಳ್ಳಲಾರದ ಎರಡು ಬಗೆಯ ಬ್ರಹ್ಮಚಾರಿಗಳು ಮತ್ತು ಗಂಡಂದಿರು. ಜೇ ಗಂಡಸರಿರು ಬ ಜ್‌ ಶಾ ತಲೆನೋವು | 9 ಮೈಕೈನೋವು ಸಾಕಿಣಾನ್‌ ತಲೆಕೋವು, ಮೈಕೈನೋವು, ಹಲ್ಲುನೋವು, ನೈಬಿಸಿ ಉಪಯೋಗಿಸಿರಿ ಯಾಗುವುದು, ಅಸ್ವಸ್ಥತೆ ಇತ್ಯಾದಿಗಳಿಂದ ನಿಮ್ಮ ಗೆ (1೫ .. " ಅನರಿಗೆ ಸಾರಿಡಾನ್‌ ಕೊಡಿರಿ... ಅವರಿಗೆ 11/.." ( ಮನೆಯವರು ಯಾರಾದರೂ ಕಷ್ಟ ಪಡುವಾಗ ಶೀಘ್ರವಾಗಿ, ನಿರಸಾಯಕರವಾಗಿ ಮತ್ತು ನಿಶ್ಚಯವಾಗಿ ಉಪಶಮನವುಂಬಾಗುವುದು, ಸಾರಿಡಾನ್‌ ವಿಶ್ರಾಂತಿಯನ್ನು ಮತ್ತು ಉಲ್ಲಾ ಸನನ್ನು ಕೂಡ ನೀಡುತ್ತದೆ! ದೊಡ್ಡವರಿಗೆ ಒಂದು ಮಾತ್ರೆ ೦ 1/ ಮತ್ತು ನುಕ್ಕಳಿಗೆ 3 ರಿಂದ | 4.4 ಟ್ಟಿ 1" ಗ್ಗೆ ಕ 3 ರ್‌ ಕೆ "ರೋಶ್‌' ಉತ್ಪಾದನ ಸೋಲ" ರಿಸಿ ಬ್ಯೂಟರ್ಸ್‌; ವೊಲಾ;ಸ್‌ ಲಿನಿಟಿಡ್‌ ಹ ತ ಡಿ ರ ಸುಮಾರಿಗೆ, ಅಮೃತಸರದಲ್ಲಿ ಬಂಧಿ ಸಲ್ಪಟ್ಟು, ಸಂರಕ್ಷಣ ಕಾಯದೆಯ ೧೨೯ ನೆ ಕಲ | ಮಿನನ್ವಯ ಲಾಹೋರ್‌ ಪೋರ್ಟಿನಲ್ಲಿ ಸ್ಥಾನ ಬದ್ಧತೆಯಲ್ಲಿಡಲ್ಪಟ್ಟಿದ್ದ ಶ್ರೀ ಜಯಪ್ರಕಾಶ ನಾರಾಯಣರ ಪರವಾಗಿ ವಕಾಲತ್ತು ವಹಿಸಲು ' ಮಿನೂ ಮಸಾನಿಯವರು ನನ್ನನ್ನು ಕೇಳಿಕೊಂ- ಡರು. ಜಯಪ್ರಕಾಶ ನಾರಾಯಣರ ಪರವಾಗಿ ಲಾಹೋರ್‌ ಹೈಕೋರ್ಟಿನಲ್ಲಿ ಕ್ರಿಮಿನಲ್‌ ಪ್ರೊಸೀಜರ್‌ ಕೋಡಿನ ೪೯೧ನೆ ಕಲಮಿನನ್ವಯ ಹೇಬಸ್‌ ಕಾರ್ಪಸ್‌ ಅರ್ಜಿಯನ್ನು ದಾಖಲು || | |! [| (|| | ತೀ | 7 ಡಿಮ ಜುಯು ಸು ಹ ನ ಸ್ಟ 3 ತಪ್ಪು ಹೆಜ್ಜೆ ಇಟ್ಟಿನರು ಮುಗ್ಗರಿಸಲೇಜಬೇಕು ಪೋಲೀಸರ ಮೇಲೆ ವಿಜಯ ಕೆ. ಎಂ. ಮುಂನಶಿ ಮಾಡಲಿದ್ದರು. ಆಗ ಲಾಹೋರ್‌ ಪೋಲೀಸರ ಕ್ರೂರ ದಬ್ಭಾಳಿಕೆಗೊಳಗಾಗಿತ್ತು. ಲಾಹೋರ್‌ ಪೋರ್ಟಿನಲ್ಲಿ ಪೋಲೀಸರ ದಂಡನೀತಿ ದೇಶದ ತುಂಬೆಲ್ಲ ಕುಪ್ರಸಿದ್ಧವಾಗಿತ್ತು. ಈ ಕಾರಣ ಗಳ ಮೂಲಕ ಜಯಪ್ರಕಾಶರ ಸ್ಥಾನಬದ್ಧತೆಯ ಪ್ರಕರಣ ತುಂಬಾ ಗಂಭೀರ ಸ್ವರೂಪಕ್ಕೆ ತಿರು ಗಿತ್ತು. ಈಗ ಸುಪ್ರೀಂ ಕೋರ್ಟಿನ ಅಡ್ವೊಕೇಟರಾಗಿ ರುವ ಶ್ರೀ ಪುರುಷೋತ್ತಮ ತ್ರಿ ಕಮದಾಸರು ಆಗ ಕಾಸೂರ ಜೇಲಿನಲ್ಲಿ ಸ್ಥಾನಬದ್ಧತೆಯಲ್ಲಿ «ಭವನ್‌ ಜನರ೯ ಲ ನಿಂದ ೧೦೧ ೧೦೨ ದರು. ಅವರು ವಕೀಲರಾಗಿದ್ದ ಶೀ ಜೀವನಲಾಲ ಶಕಪೂರರಿಗೆ (ಈಗ ಇವರು ಸುಪ್ರೀಂ ಕೋರ್ಟಿನ ಜಜ್ಞರಾಗಿ ದ್ಮಾರೆ) ಜಯಪ್ರ ಕಾಶರಿಗೆ ಏನೂ ಅಪಾಯವಾಗ ದಂತೆ ನೋಡಿಕೊಳ್ಳಬೇಕೆಂದು ಸಂದೇಶಗಳನ್ನು ಕಳಿಸಿದ್ದರು. ಮುಂಬಯಿಯ ಪ್ರಸಿದ್ಧ ವಕೀಲಿ ಸಂಸ್ಥೆಯಾದ ಮೆಸರ್ಸ್‌ ಕಂಗಾ ಲ್ಯಂಡ ಕೆಂ. ಯವರು ಅರ್ಜಿಯನ್ನು ತಯಾರಿಸಿದ್ದರು. ಭಾರತದ ಚಲೇಜಾವ್‌ ಚಳವಳಿಯಲ್ಲಿ ಸ್ಥಾನ ಬದ್ಧತೆಯಲ್ಲಿಡಲ್ಪಟ್ಟು ೧೯೪೩ ರ ನಡುವಿನ ಸುಮಾರಿಗೆ ಬಿಡುಗಡೆಯಾಗಿದ್ದ ಮುಂಬಯಿಯ ಬ್ಯಾರಿಸ್ಟರ್‌ ಪಾರ್ಡಿವಾಲಾ ಲಾಹೋರಿಗೆ ತೆರಳಿ ಅರ್ಜಿಯನ್ನು ಸಾದರಪಡಿಸುವ ಹೊಣೆಹೊತ್ತರು. ನಾನು ಅವರಿಗೆ ಜೀವನಲಾಲ ಕಪೂರ ಮತ್ತು ಆರ್ಯಸಮಾಜ ಮುಖಂಡರೂ "ಪ್ರತಾಪ' ಪತ್ರಿ ಕೆಯ ಸಂಪಾದಕರೂ ಆಗಿದ್ದ ಶ್ರೀ ಮಹಾ ಸಾಯಿ ಕೃಷ್ಣರ ಹೆಸರಿನಿಂದ ಪರಿಚಯ ಪತ್ರ ಗಳನ್ನು ಕೊಟ್ಟಿ. ಪೋಲೀಸರು ಪಾರ್ಡಿವಾಲಾರ ಬೆನ್ನ ಹಿಂದೆ- ಯೆ ಇದ್ದದು. ಲಾಹೋರಿಗೆ ಹೊರಟ ಪಾರ್ಡಿವಾ ಲಾರು ದಿಲ್ಲಿಯಲ್ಲಿ ಅರ್ಜಿದಾರಳಾಗಲು ಶ್ರೀಮತಿ ಪೂರ್ಣಿಮಾ ಬ್ಯಾನರ್ಜಿಯವರ ಒಬ್ಬಿಗೆ ಪಡೆಯ ಲೆಂದು ಇಳಿದರು. ಆಗ ಶ್ರೀಮತಿ ಪೂರ್ಣಿಮಾ ಬ್ಯಾನರ್ಜಿಯವರ ತಂಗಿ ಶ್ರೀಮತಿ ಅರುಣಾ ಅಸಫ ಅಲಿಯವರು ಕಾಂಗ್ರೆಸ್ಸಿನ ಭೂಗತ ಕಾರೃಕರ್ತರಾಗಿದ್ದರು. ಅವರನ್ನು ಹುಡುಕಲು ಪೋಲೀಸರು ಅಸಾಧ್ಯ ಪ್ರಯತ್ನ ನಡೆಸಿಯೂ ಎಫಲರಾಗಿದ್ದರು. ದಿಲ್ಲಿಯಲ್ಲಿ ಪಾರ್ಡಿವಾಲಾರು ಅವರನ್ನು ಭೆಟ್ಟಿಯಾಗಿದ್ದರೆಂದು ನನಗೇನೂ ಅನಿ ಸುವುದಿಲ್ಲ. ಆದಕೆ ಪೋಲೀಸರಿಗೆ ಮಾತ್ರ ಆ ಸಂಶಯವಿತ್ತು. ಪಾರ್ಡಿವಾಲಾರು ಲಾಹೋರಿಗೆ ಒಯ್ಯುತ್ತಿರುವ ಪತ್ರಗಳು ನಾರು ಕೊಟ್ಟಿದ್ದಲ್ಲ, ಶ್ರೀಮತಿ. ಅರುಣಾ ಅಸಫ, ಅಲಿಯವರು ಬಂಬಯಿಯಲ್ಲಿಯ ತಮ್ಮ ಮಿತ್ರರಿಗೆ ಮತ್ತು ಆಗ ಲಾಹೋರಿನ ಪ್ರಸಿದ್ಧ ಕಸ್ತೂರಿ, ಜುಲೈ ೧೯೬೧ ಕೊಟ್ಟಿದ್ದು ಎಂದು ಪೋಲೀಸರು ಭಾವಿಸಿದರು. ನವೆಂಬರ್‌ ೮. ರಂದು ಪಾರ್ಡಿವಾಲಾರು ಜೀವನಲಾಲ ಕಪೂರರನ್ನು ಕಂಡರು. ಪೂರ್ಲಿಮಾ ಬ್ಯಾನರ್ಜಯವರ ಪರವಾಗಿ ಕಪೂ ರರು ಜಯಪ್ರಕಾಶ ನಾರಾಯಣರನ್ನು ಹಾಜರು ಪಡಿಸಬೇಕೆಂಬ ಬಗ್ಗೆ ಹೇಬಸ್‌. ಕಾರ್ಪಸ್‌ ಅರ್ಜಿಯನ್ನು ಸಲ್ಲಿಸಿದರು. ಪಾರ್ಡಿವಾಲಾರೂ ಅವರೊಡನೆ ವಕೀಲರಾಗಿ ಹಾಜರಾಗಿದ್ದರು. ಕೋರ್ಟಿನ ಸೂಚನೆಯಂತೆ ಅರ್ಜಿಯಲ್ಲಿ ತಿದ್ದು ಪಡಿ ಮಾಡಿದ ಬಳಿಕ ಮಾರನೆಯ ದಿನ ಚೀಫ್‌" ಜಸ್ಟಿಸ್‌ ಟ್ರೀವರ್‌ ಹ್ಯಾರಿಸ್‌ ಮತ್ತು ಜಸ್ಟಿಸ್‌ ಅಬ್ದುರ್‌ ರೆಹಮಾನರಿದ್ದ ಡಿವಿಜನ್‌ ಬೆಂಚು ಅಪ್ಪಣೆ ಹೊರಡಿಸಿತು. ಜಯಪ್ರಕಾಶರನ್ನು ಭೆಟ್ಟಿಯಾಗಲು ಅವಕಾಶವೀಯಬೇಕೆಂದು ಅರ್ಜಿ ಮಾಡಿಕೊಂಡಿದ್ದಕ್ಕೆ ಕೋರ್ಟಿ ಕಪೂ ರರು ಮೊದಲು ಆ ಬಗ್ಗೆ ಸರಕಾರಕ್ಕೆ ಅರ್ಜಿ ಮಾಡಿಕೊಳ್ಳ ಬೇಕೆಂದೂ ಅಪ್ಪಣೆ ಸಿಗದಿದ್ದರೆ ಕೋರ್ಟಿಗೆ ಅರ್ಜಿ ಮಾಡಬೇಕೆಂದೂ ಹೇಳಿತು. ಪಂಜಾಬ ಸರಕಾರಕ್ಕೆ ಕೋರ್ಟು. ಇತ್ತ ಆದೇಶದ ಮೂಲಕ ಈ ಪ್ರಕರಣ ರೋಮಾಂಚ ಕಾರಿ ರೂಪ ತಾಳಿತು. ಸುದ್ದಿಸಂಗ್ರ ಹಕ್ಕಾಗಿ ಪತ್ರಿಕಾ ಸುದ್ದಿಗಾರರು ಮತ್ತು ಸಿ. ಐ. ಡಿ. ಅಧಿ ಕಾರಿಗಳು ಬಾರ್‌ ಅಸೋಸಿಯೇಶನ್ನಿನ ಅತಿಥಿ ಕೋಣೆಯಲ್ಲಿ ನೆರೆದರು. ಕೋರ್ಟಿನಲ್ಲಿ ಬೇರಾ ವ್ರದೊ ಕೆಲಸವಿದ್ದುದರಿಂದ ಕಪೂರರು ಅವರಿಗೆ ಉತ್ತರ ಹೇಳುವ ಭಾರವನ್ನು ಪಾರ್ಡಿವಾಲಾರ ಮೇಲೆ : ಹೊರಿಸಿದರು. ತಮ್ಮನ್ನು ಬಾರ್‌ ಲೈಬ್ರರಿಯಲ್ಲಿ ನಾಲ್ಕು ಗಂಟಿಗೆ. ಕಾಣಬೇ ಕೆಂದು ಪಾರ್ಡಿವಾಲಾರಿಗೆ ತಿಳಿಸಿಹೋದರು. ಲಾಹೋರ್‌ ಪೋರ್ಟಿನಿಂದ ಜಯಪ್ರಕಾಶರನ್ನು ನೇಪಾಳಕ್ಕೆ ಒಯ್ಯುತ್ತಾರೆಂಬ ಸುದ್ದಿ ಹಬ್ಬಿದ್ದರಿಂದ ವಿಷಯ ಅತ್ಯವಸರದ್ದೂ ಗಂಭಿ(ರವೂ ಆಗಿತ್ತು. ನಾಲ್ಕು ಗಂಟಿಯ ಸುಮಾರಿಗೆ ಪಾರ್ಡಿವಾ' ಲಾರು ಬಾರ್‌ ಲೈಬ್ರರಿಗೆ ಹೊರಟಿದ್ದಾಗ ಹಾದಿ ರ್ಸ್‌ ಉೃ ಹ್ಯಾ 3 ತಾ ಹಾ ಆ ಟ್‌ ಫೂ 1೫ ಆ [ಳ್‌ ಚ ಟ್‌ ಟ್‌ ್‌್ಕ್‌್ಸ್‌್‌್‌್‌್‌್‌್‌್‌್‌ೀ್‌ ಪೋಲೀಸರ ಮೇಲೆ ವಿಜಯ ಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಬೇಗರು ಅವರನ್ನು ನಿಲ್ಲಿಸಿ. “ಜಯಪ್ರಕಾಶರ ಅರ್ಜಿ ದಾಖಲು ಮಾಡಲು ಗ ಜೊತೆಯಲ್ಲಿ ಇದ್ದವರು ನೀವೇಯೆ ?” ಎಂದು ಕೇಳಿದರು. ಹೌದು ಎಂಬ ಉತ್ತರ ಬಂದೊಡನೆ ಪಾರ್ಡಿವಾಲಾರನ್ನು ಬಂಧಿಸಲಾಯಿತು. ಲೈಬ್ರರಿಯಲ್ಲಿ ಅವರಿಗಾಗಿ ಕಾಯುತ್ತಿದ್ದ ಕಪೂರರನ್ನು ಕಾಣಲು ಪಾರ್ಡಿ ವಾಲಾರಿಗೆ ಬಿಡಲಿಲ್ಲ. ಸಿ. ಐ. ಡಿ. ಸ.ಪರಿಂಟಿಂ- ಡೆಂಟ್‌ ರಾಬಿನ್‌ಸನ್ನರಲ್ಲಿಗೆ ಬಂದು ತಮ್ಮನ್ನು ಕಾಣಬೇಕೆಂದು ಕಪೂರರಿಗೆ 'ಹೇಳಿ ಕಳಿಸಲು ಕೂಡ ಪೋಲೀಸರು ಪ್ರ .ತಿಬಂಧಿಸಿದರು. ಇಷ್ಟರಲ್ಲಿ ಜೀವನಲಾಲ ಕಪೂರರ ಸ್ನೇಹಿತ ಪೋಲೀಸ ಅಧಿಕಾರಿಯೊಬ್ಬ ಅವರಿಗೆ “ನಿಮ್ಮನ್ನು ಬಂಧಿಸಿ ಲಾಹೋರ್‌ಫೋರ್ಟಿಗೆ ಒಯ್ಯಲಿದ್ದಾರೆ' ಎಂದು ತಿಳಿಸಿದ್ದು. ಲಾಹೋರ್‌ ಫೋರ್ಟಿನ ಅನಾರೋಗ್ಯ ಕರವಾದ ಜೇಲು ಕೋಣೆಗಳಲ್ಲಿ ರಲು ಬಯಸದ ಜೀವನಲಾಲರು ಚೀಫ್‌ಜಸ್ಟಿಸ್‌ ಸರ್‌ ಟ್ರೇವರ್‌ ಹ್ಯಾರಿಸರ ಕೋಣೆಗೆ ಹೋಗಿ ಅವರ ಕೋರ್ಟಿನಲ್ಲಿ ವಕಾಲತ್ತು ಮಾಡುವುದು ತುಂಬ ಗಂಡಾಂತರಕಾರಿಯಾದ್ಮರಿಂದ, ತಾವು ವಕಾಲತ್ತು ಮಾಡುವುದಿಲ್ಲವೆಂದು ತಿಳಿಸಿದರು. “ ಪಕ್ಷಕಾರರ' ಪರವಾಗಿ ಕೆಲಸ ಮಾಡಲು ವಕೀಲರಿಗೆ ಕೊಡುವುದಿಲ್ಲವಾದರೆ ವಕೀಲರಾಗಿ ಪ್ರಯೋಜನವೇನು 1” ಎಂದರವರು. ಚೀಫ್‌ ಜಸ್ಟೀಸರು ತುಂಬ ಸಹಾನುಭೂತಿ ತೋರಿದರು. ಪೋಲೀಸರು ವಕೀಲರನ್ನು ಬಂಧಿಸಿ ಅವರ ಕಾರ್ಯಕ್ಕೆ ಆತಂಕ ಮಾಡುವ ಬೆದರಿಕೆ ಹಾಕುತ್ತಿ ದ್ದ ದು ಗೊತ್ತಾದ ಅವರು ಸಿಟ್ಟಿಗೆ- ದ್ವರು, ಅವರು ಜೀವನಲಾ೦ರಿಗೆ ಗ ನಿಮ ನ್ನು ಬಂಧಿಸಿದಕೆ ನಾನು ಹೇಬಸ್‌ ಕಾರ್ಬಸ್‌ ಆಜ್ಞೆ. ಹೊರಡಿಸುತ್ತೇನೆ. ಅವರು ಬಾರಿ ಬ್ರ್ರೀವ್ಹ ಕೌಕ್ಸಿಲಿಗೆ ಹೋಗಲಿ” ಎಂದರು. ಆಗ ಜೀವನಲಾಲರು ಬಾರ್‌ ಅಸೋಸಿಯೇಶನ್‌ ಹೆಂಬಠರ ಪರವಾಗಿ ಪಾರ್ಡಿವಾಲರ ಸ್ಫಾನಬದ್ಧ ೧೦೩ ತೆಯ ವಿಚಾರದಲ್ಲಿ ಹೇಬಸ್‌ ಕಾರ್ಪಸ್‌ ಆಜ್ಞೆ ಚ ಕಡಿಸಜೇಕೆಂಬ ಅರ್ಜಿ ಹಾಕಿದರು. ಶೇ ನವೆಂಬರ ೯ರಂದು ಸಂಜೆ ಪಾರ್ಡಿವಾಲಾರನ್ನು ಏಕಾಂಗಿಯಾಗಿ ಪ್ರತ್ಯೇಕ ಕೋಣೆಯಲ್ಲಿಟ್ಟಿದ್ದರು ಜೀವನಲಾಲರನ್ನು ಭೆಟ್ಟಿಯಾಗಲು ಅವರು ಮಾಡಿಕೊಂಡ ವಿನಂತಿ. ತಿರಸ್ಕರಿಸಲ್ಪಟ್ಟಿತು. ೧೧ನೆಯ ತಾರೀಖಿನಂದು ಅವರಿಗೆ ಕಾಗದ ಪೆನ್ನು ಗಳನ್ನು ಕೊಟ್ಟಾಗ ಅವರು ಹೇಬಸ್‌ ಕಾರ್ಪಸ್‌ ಅರ್ಜಿಯೊಂದನ್ನು ಮುಂಬಯಿಯ ಅಡ್ವೊಕೆ(ಟ ಜನರಲ್ಲರಿಗೆ ಒಂದು, ಲಾಹೋರಿನ ಅಡ್ವೊಕೇಟ್‌ ಜನರಲ್ಬರಿಗೆ ಒಂದು ಮತ್ತು.ಪಂಜಾಬಿನ ಡಿ.ಐ. ಜಿ., ಸಿ.ಐ.ಡಿ. ಯವರಿಗೆ ಒಂದು ಹೀಗೆ ಮೂರು ಪತ್ರಗಳನ್ನು ಬರೆದರು. ಅವುಗಳನ್ನು ಡಿ ಐ.ಜ ಸಿ.ಐ.ಡಿ. ಯವರಿಗೆ ಕಳಿಸಲೆಂದು ಸಬ್‌ ಇನಸ್ಟೆ- ಕ್ಸರ್‌ ಬೇಗರಿಗೆ ಕೊಟ್ಟಿರು. ಅಂದೇ ಸಂರಕ್ಷಣ ಕಾಯದೆಯ ೧೨೯ನೇ ಕಲಮಿನನ್ವಯ ಸರಕಾರವು ಜಯಪ್ರಕಾಶರ ಮೇಲಿನ ಸ್ಥಾನಬದ್ಧತೆ ಆಜ್ಞೆಯನ್ನು ರದ್ದು ಗೊಳಿಸಿ ಹೈಕೋರ್ಟಿನ, ಕಕ್ಷೆಯ ಹೊರಗಿದ್ದ ೧೮೧೮ ರ ಬಾ ರೆಗ್ಯುಲೇಶನ್‌ ೩ ರನ್ತ ಯ ಸ್ಥಾ ನಬದ್ಧ ತೆಯ ಆಜೆ ಕೈಯನ್ನು ಹೇರಿತು. "೧೩ರಂದು ಸಂಜೆ ಗಂಟಿಗೆ ಪಾರ್ಡಿವಾಲಾರ ಬಿಡುಗಡೆಯಾಯಿತು. ಅವರನ್ನು ರೇಲೈಸ್ಟೇಶನ್ನಿಗೆ ಕರೆದೊಯ್ದು ಫ್ರಂಟಿಯರ್‌ ಮೇಲಿನಿಂದ ಅವರು ಮುಂಬಯಿಗೆ ಪ್ರಯಾಣ ಬೆಳೆಸಿದ್ದನ್ನು ಪೋಲೀ ಸರು ಖಂಡಿತ ಮಾಡಿಕೊಂಡರು. ಪಾರ್ಡಿವಾ ಲಾರು ಅಧಿಕಾರಿಗಳಿಗೂ ಬಾರ್‌ ಅಸೋಸಿಯೇ ಶನ್ನುಗಳಿಗೂ ಪತ್ರ ಬರೆದು ತಾವು ೧೨ ರಂದು ಹೇಬಸ್‌ ಕಾರ್ಪಸ್‌ ಅರ್ಜಿಯನ್ನು ಪೋಲೀ ಸ್‌ರ ಕೈಗೆ ಕೊಟ್ಟಿದ್ದನ್ನು ತಿಳಿಸಿದರು. ೫ ಜಯಪ್ರಕಾಶರ ಅರ್ಜಯ ವಿಚಾರಣೆಗೆ ಕೆಲ ದಿನಗಳಿದ್ದಾಗೆ ನಾನು ಕೋರ್ಟಿನಲ್ಲಿ ಕೆಲಸ ೧೦೪ ಡೆಸಬೇಕೆಂದು ಮಸಾನಿಯವರು ಮತೊ ಓಮ್ಮೆ ನ ಕೇಳಿಕೊಂಡರು. ನಾನು ಯಾವ ಅರ್ಜಿಯ ಸಲುವಾಗಿ ವಕಾಲತ್ತು ನಡೆಸುವೆನೊ ಅದು ಈಗ ತನ್ನ ಸತ್ವ ಕಳೆದುಕೊಂಡಿದೆಯೆಂದು ಕಿರಿಸುವುದಕ್ಕಾಗಿ ತ ಮೈಲು ದೂರ ಹೋಗುವುದರಲ್ಲಿ ಅರ್ಥವಿಲ್ಲೆ ದು ನಾನು ಮೊದಲು ನಿರಾಕರಿಸಿದೆ. ಆದಕೆ ಆ ಅರ್ಜಿಯ ನಿರಾಕರಣೆಯಾಗುವ ಔಪಚಾರಿಕ ಕೆಲಸಕ್ಕಾಗಿ ಯಾದರೂ ನಾನು. ಹೋಗಲೇಬೇ ಕೆಂದು ನನ್ನೆಲ್ಲ ಮಿತ್ರರು ಭಾವಿಸಿದರು. ನಾನು ಬಾರದಿ ದ್ವರೆ ತಾವೂ ಕೆಲಸ ಮಾಡುವುದಿಲ್ಲೆಂದು ಜೀವನ ಲಾಲ ಕಪೂರರು ಕೂಡ ತಿಳಿಸಿದ ರು. ಹಾಗಾಗಿ ನಾನು ಮತ್ತು ಪಾರ್ಡಿವಾಲಾ ಲಾಹೋರಿಗೆ ಒಂದು ಅಸಫಲ ಕಾರ್ಯಕ್ಕಾಗಿ ತೆರಳಿದೆವು. ಹಾದಿಯಲ್ಲಿ ಮಾತಾಡುತ್ತಿ ತ್ರಿದ್ದಾಗ ೧೨ ರಂದು ತಾವು ಪೋಲೀಸರಿಗೆ ಒಬ್ಬಿಸಿದ್ದ ಕಾಗದಗಳ ಸಾರಾಂಶವನ್ನು ತಮ್ಮ ದಿನಚರಿ ಯಲ್ಲಿ ಬರೆದಿಟ್ಟುಕೊಂಡದ್ದನ್ನು ಪಾರ್ಡಿವಾಲಾರು ನನಗೆ ತೋರಿಸಿದರು. ನನಗೆ ಬೆಳಕು ಕಂಡಿತು. ಗಾಡಿಯಲ್ಲಿ ಸಂಬಂಧಪಟ್ಟಿ ಪೋಲೀಸ್‌ ಅಧಿ ಕಾರಿಗಳ ಎರುದ್ದ ಒಂದು ಅರ್ಜಿ ಬರೆಯಿಸಿದೆ. ತಮ್ಮ ವಕೀಲಿ ಕಾರ್ಯ ನಡೆಸುತ್ತಿರುವಾಗ ಪಾರ್ಡಿವಾಲಾರನ್ನು ಬಂಧಿಸಿದ್ದಕ್ಕಾಗಿ ಮತ್ತು ಅವರ ಹೇಬಸ್‌ ಕಾರ್ಪಸ್‌ ಅರ್ಜಿಯನ್ನು ಹೈ- ಕೋರ್ಟಿಗೆ ಕಳಿಸದ್ದಕ್ಕಾಗಿ ಪೋಲೀಸರ ಮೇಲೆ ಏಕೆ ಕೋರ್ಟಿನ ಅವಮಾನ ಮಾಡಿದ ಬಗ್ಗೆ ಖಟ್ಲೆ ಹಾಕಲಾಗದು ಎಂಬ ಆದೇಶ ವನ್ನು ಹೊರ- ಡಿಸಬೇಕು ಎಂದು ಅರ್ಜಿಯಲ್ಲಿ ಕಾಣಿಸಿದ್ದೆ. ಲಾಹೋರ್‌ ಸ್ಟೇಶನ್ನಿನಲ್ಲಿ ಜೀವನಲಾಲ ಕಪೂ ರರು ನಮ್ಮನ್ನು ಸ್ಯಾಗತಿಸಿದರು. ಇಂಥ ವ್ಯವ- ಹಾರದಲ್ಲಿ ಕ ಹಾಕಿದರೆ ಕಷ್ಟಕ್ಕೆ ಸಿಲುಕಿಕೊಳ್ಳು ವಿರಿ ಸ ಟಗ ೮ವಂಗೆ ಬೆದರಿಕೆ ಹಾಕಿದ್ದಾಗಲೂ ಅವರು ಸ್ಟೇಶನ್ನಿಗೆ ಬಂದದ್ದು ಅತಿ ಧೈರ್ಯದ ಮಾತಾಗಿತ್ತು. ನಾವು ವೇಳೆ ಕಸ್ತೂರಿ, ಜುಲೈ ೧೯೬೧ ಗಳೆಯದೆ ವಿಷಯವನ್ನು ಚರ್ಚಿಸಿ ಡಿ. ಐ. ಜಿ. ವೇಸ್‌, ಭು ದ ಸ್ವಃ ಮತ್ತು ಸಿ.ಐ.ಡಿ. ಸಬ್‌ ಇನಸೆ ಶೆಶ್ಟ೯ಂ ವಿರ್ಜಾ ಅಸ್ಚಕ್‌ ಬೇಗರ ಮೇಲೆ ಕೋರ್ಟಿ ಅವಮಾನ ಮಾಡಿದ ಬಗ್ಗೆ ಕ್ರಮ ತೆಗೆದುಕೊಳ ಕಬೇಕೆಂಬ ಬಗ್ಗೆ ಒಂದು ತ ಅರ್ಜಿಯನ್ನು" ತಯಾರಿಸಿದೆವು. ರಾಬಿನ್‌ಸನ್‌ ತ ಲಾಹೋರ್‌ ಎಷ್ಟರ ಮಟ್ಟಿಗೆ ಸಂತ್ರಸ್ತವಾಗಿತ್ತೆಂದಕೆ ನಾನು ಬಂದದ್ದು ಸೆ ದೊಡ್ಡ ಸಮಾಚಾರವೇ ಆಗಿ ಬಿಟ್ಟಿತು. ಜಯಪ್ರಕಾಶ ನಾರಾಯಣರ ಅರ್ಜಿ ತಳಿ, ಹಾಕಲ್ಪಟ್ಟೊಡನೆ ನಾವೆಲ್ಲ ಮಾಯವಾಗಿ ಬಿಡುಪೆವು ಎಂದು ಪ ಪ್ರತಿಯೊಬ್ಬರೂ ತಿಳಿದಿದ್ದರು. ಆದರೆ ನಾನು ಕೋರ್ಟಿನ ಅವಮಾನ ಮಾಡಿದ ಬಗ್ಗೆ ಪೋಲೀಸ್‌ ಅಧಿಕಾರಿಗಳ ಮೇಲೆ. ಕ್ರಮ ತೆಗೆದುಕೊಳ್ಳಬೇಕೆಂದು ಅರ್ಜಿ ಸಲ್ಲಿಸಿದೊಡನೆ ಮತ್ತು ಚೀಫ್‌ ಜಸ್ಟೀಸ್‌ ಟ್ರೇವರ್‌ ಹ್ಯಾರಿಸ್‌ ಮತ್ತು ಜಸ್ಟೀಸ್‌. ಅಬ್ದುರ್‌ ಕೆಹಮಾನರು ಅದನ್ನು ಸ್ವೀಕರಿಸಿದೊಡನೆ ಜನರ ಕುತೂಹಲ ಕೆರಳಿತ್ತು. ರಾಬಿನ್‌ಸನ್‌ರಿಗೆ ಪಂಜಾಬಿನ "ಗೆಸ್ಟೆಪೊ' ಎಂಬ ಹೆಸರು ಬಿದ್ದಿತ್ತಾದ್ಮರಿಂದ ಅವರ ಎರುದ್ಧ ಅರ್ಜ ಎಂದೊಡನೆ ಜನರು ಉದ್ದೇಗಪೂರ್ಣರಾದದ್ದೇನೂ ಆಶ್ಚರ್ಯವಲ್ಲ. ಪೋಲೀಸರ ದಬ್ಬಾಳಿಕೆಯಿಂದ ಜನ ನಿಶ್ಚೀರ್ಯ ರಾಗಿ ಬಿಟ್ಟಿದ್ದರು. ನಾವು ಪೋಲೀಸ್‌ ಅಧಿಕಾರಿ ಗಳ ವಿರುದ್ಧ ಕ್ರಮ ಕೈಕೊಂಡಿದು ಕಾಯದೆಯ ವಿಜಯ ಐಂದು ಭಾವಿಸಿ, ನಮ್ಮನ್ನು ಬೀಳ್ಕೊಡಲು ಸ್ಟೇಶನ್ನಿಗೆ ಬಂದಿದ್ದ ಜೀವನಲಾಲ ಕಪೂರರ ಜೊತೆಯಲ್ಲಿ ನೂರಾರು ಜನ ಸೇರಿದ್ದರು. ನಮ್ಮ ಅರ್ಜಿಯ ವಿಚಾರಣೆ ಫೆಬ್ರುವರಿ ೧೪ ರಂದು ಇತ್ತು. ನಾನು ಮತ್ತು ಪಾರ್ಡಿವಾಲಾ ಪೋಲೀಸರ ಎರುದ್ಧ ನಮ್ಮ ಹೋರಾಟ ಸಾಗಿ ಸಲು ಮತ್ತೆ ಲಾಹೋರಿಗೆ ತೆರಳಿದೆವು. ನಾವು ಲಾಹೋರ ಸ್ಟೇಶನ್‌ ತಲುಪಿದಾಗ ಜೀವನ ಲಾಲರು ನಮಗೆ “ ಅರ್ಜಿಯ ವಿಚಾರಣೆ ದಿನ 4ಅನರನ್ನು ಮೆಚ್ಚಿ ಸುವುದು ಸುಲಭವೆಂದು ನೀವು ತಿಳಿದಿದ್ದೆ ಅದು ೪ ತಪ್ಪು ಗ್ರಹಿಕೆ' ಎಂದು ಶ್ರೀಮತಿ ಆ೦*. ಆರ್‌, ಪ್ರಭು, ಹೇಳು ತ್ತಾರೆ. "ಬಟ್ಟೆಗಳ ವಿಷಯ ಹೇಳುವುದಾದರೆ... ಈಗ ನಾನು ಅವರ ಎಲ್ಲಾ ಬಟ್ಟೆಗಳನ್ನು ಸನ"ಲೈಟಓ4 ನಿಂದಲೇ ಒಗೆಯುತ್ತೇನೆ--ಅದ ರಿಂದ ಅವರಿಗೆ ತೃಪ್ತಿಯಾಗುತ್ತದೆ. ನನಗೂ ತೃಪ್ತಿಯೆ, ಸನ*ಲೈ ಟ್‌ ನಿಂದ ಹೇರಳ ನೊರೆಯಾಗುತ್ತದೆ, ನನ್ನ ಕೆಲಸವೂ ಬಹಳ ಸುಲಭವಾಗುತ್ತದೆ! ಬಟ್ಟೆಗಳಿಲ್ಲ ಅತ್ಯಂತ ಬೆಳ್ಳೆಗೆ ಮತ್ತು ಪ್ರಕಾಶ ಮಾನವಾಗುತ್ತವೆ. ನನಗೆ ಯಾವಾಗಲೂ ಸನ"ಲೈಬೀ ಬೇಕು! $.30-029 ೫71% ೩೭. 5-14 ಬಟ್ಟೆಗಳ ರಕಣೆಗೆ ಸುದ ಬ ಶಾಹಿ ಎ ಹಾಗೂ ಸೌಮ್ಯವಾದ ಸನ್‌ ಲೈಟ್‌ ಸೋಪು ಅತ್ಯುತ್ತಮ ವಾಗಿದೆಯೆಂದೂ, ಅದ 6ಂಥಾದ್ದು ಬೇರೆ ಇಲ್ಲವೆಂದೂ ಗೃಹಿಣಿಯರಿಗೆ ತಿಳಿದಿದೆ. ನಿಮಗೂ ಗೊತ್ತಾ ಗುವುದು. ಸನ್‌ಲೈಟ್‌ ನಿಮ್ಮ ಬಟ್ಟೆಗಳಿಗೆ ಅತ್ಯಂತ ಹಿತಕರ.! ಹಿಂದುಸ್ಮ್ಮಾನ್‌ ಲೀವರ್‌ ಅವರ ತಯಾರಿಕೆ ಭಾವಾ “ರ್ಶ ಎ ಯ ್ಪ್ಪ್ಪ ೧೦೬ ನಿಶ್ಚಯಿಸುವ ವಿಚಾರದಲ್ಲಿ ನಾನು ಚೀಫ್‌ ಜಸ್ಟೀಸರನ್ನು ಅವರ ಕೋಣೆಯಲ್ಲಿ ಕಂಡಾಗ ಅವರು “ ನಿಮ್ಮ ಅರ್ಜಯ ಬಗ್ಗೆ ಚಿಂತೆ ಮಾಡ ಬೇಡಿರಿ... ಅದರ ವಿಚಾರಣೆಯಾಗುವುದಿಲ್ಲ. ಅಮೃತಸರಕ್ಕೆ ಗಾಡಿ ಬಂದೊಡನೆ ಮುಸ್ರಿಯವರ ಬಂಧನವಾಗುವುದು. ಅವರನ್ನು ಸ್ವಾಗತಿಸಲು ನೀವು ಸ್ಟೇಶನ್ನಿಗೆ ಹೋದಾಗ ನಿಮ್ಮ ಬಂಧನ ವಾಗುವುದು. . ನಾನು ಕೋರ್ಟಿನಲ್ಲಿ ಆಸನ ಸ್ವೀಕರಿಸುವಾಗ ನನ್ನನ್ನು ಬಂಧಿಸುವರು” ಎಂದು ನನಗೆ ಹೇಳಿದರು ಎಂದು ತಿಳಿಸಿದರು. ವಿಚಾರಣೆಯ ದಿನ ಕೋರ್ಟು ಕಿಕ್ಕಿರಿದು ತುಂಬಿತ್ತು. ಚೀಫ್‌ ಜಸ್ಟೀಸ್‌ ಸಂ" ಟ್ರೇವರ್‌ ಹ್ಯಾರಿಸ್‌, ಜಸ್ಟೀಸ್‌ ಅಬ್ದುರ್‌ ರೆಹಮಾನ ಮತ್ತು ಜಸ್ಟೀಸ್‌ ಅಬ್ದುಲ್‌ ರಶೀದರ ಎದುರು ಜೀವನಲಾಲ ಕಪೂರ, ಇಂದ್ರದೇವ ದುವಾ, ಸ ಮತ್ತು ಇನ್ನು ತತವ ಹಾಜರಾದೆವು. ೋಲೀಸ್‌ ಅಧಿಕಾ ಗಳ ಪರವಾಗಿ ಶ್ರೀವಿ ಎನ್‌. ಸೇಠಿಯವರು ಹಾಜರಾದರು. ನಾನು ವಾದ: ನ್ನಾರಂಭಿಸಿ ಪಾರ್ಡಿವಾಲಾರ ಬಂಧನವಾದ ವರೆಗಿನ ಎಲ್ಲ ಸಮಾಚಾರ ತಿಳಿ ಹ ಸ್ಯಾ ಬಪ್ರತಯುಿದ್ದಾಗ್ದ. ೧೧ ರಂದು ಪರಡಿವಾಲಾರು ಹೇಬಸ್‌ ಕಾರ್ಪಸ್‌ ಅರ್ಜಿ ಸ ಬರೆದು ೧೨ ರಂದು ಅದನ್ನು ಸಬ್‌ ಇನ್‌ಸ್ಪೆಕ್ಟರ್‌ ಬೇಗರ ಕೈಗೆ ಒಬ್ಬಿಸಿದರೇ ಎಂಬುದು ಮುಖ್ಯ ಪ್ರಶ್ನೆಯಾಗಿತ್ತು. ತಮ್ಮ ಅಫಿಡಾವಿಟ್‌ನಲ್ಲಿ ಬೇಗರು, ಪಾರ್ಡಿವಾಲಾರು ಬಿಡುಗಡೆ ಹೊಂದಿದ ಮೇಲೆ ೧೩ ರಂದು ತನ್ನ ಕ್ಸ ಗೆ ಅರ್ಜಿ ಕೊಟ್ಟಿರು ಎಂದು ಹೇಳಿದ್ದರು. ಓಜ ಟ್‌ ಹೇಳಿಕೆಗೆ ಅವರ ಡೈರಿಯಲ್ಲಿ ೧೧ ರಂದು ಅರ್ಜಿ ತಯಾರಿಸಿದ ಬಗ್ಗೆ, ೧೨ ರಂದು ಬೇಗರಿಗೆ ಕೊಟ್ಟಿ ಬಗ್ಗೆ ದಾಖಲೆಗಳಿದ್ದವು. ಈ ವಿಚಾರವನ್ನು ಅವರು ಬಾರ್‌ ಅಸೋಸಿ- ಯೇಶನಿ್‌ಗಳು ಮತ್ತು ಪೋಲೀಸ್‌ ಅಧಿಕಾರಿಗ ಕಸ್ತೂರಿ, ಜುಲೈ ೧೯೬೧ ವಿಗೆ ಬಕೆದ ಪತ್ರಗಳಲ್ಲಿ ತಿಳಿಸಿದ್ದರು. ಅರ್ಜಿಯಲ್ಲಿ ೧೧ ನೆಯ. ತಾರೀಖು ಇತ್ತು ಎಂಬುದನ್ನು ಜ್ಞಾ ಡು ಪ್ರ ತಿಪಕ್ಷದವ ರನ್ನು ನಾನು ಕೇಳಿದೆ. ಪ್ರತಿವಾದಿಗಳ ವರೀ ಭ್‌ ಪ್ರತಿವಾದಿಗಳು ಕೋರ್ಟಿನಲ್ಲಿ ಹಾಜರಿರು ವ್ರದಿಲ್ಲವಾದ್ದಶಿಂದ ತಾವು. ಒಬ್ಬಿಗೆ ಕೊಡಲಾ ರೆವು ಎಂದರು. ನನಗೆ ಆಶ್ಚ ರ್ಯವಾಯಿತು. ಕೋರ್ಟಿಗೆ ಬಾರದೆ ಪೋಲೀಸ ಸ್‌ ಕೋರ್ಟಿನ ಅವಹೇಳನೆ ಮಾಡಿರುವು ದರತ್ತ ನಾನು ಕೋರ್ಟಿನ ಗಮನವನ್ನು ಸೆಳೆಡೆ. ಜಸ್ಟೀಸ್‌, ಅಬ್ದುರ್‌ ರಕೆಹಮಾನರು ತಪ್ಪರಾಗಿ 3 ಜ್‌ ಅಧಿಕಾರಿಗಳು ಏಕೆ ಬಂದಿಲ್ಲ? ಇದು ಕ್ರಿಮಿನಲ್‌ ಬಗೆಯ ಟ್ಟಿ. ಅವರು ಇಲ್ಲಿರಬೇಕಿತ್ತು ' ಎಂದರು. ಮೂರು ಖುರ್ಚಿಗಳನ್ನಿಡಿಸಲು ಕೋರ್ಟ್‌ ಕ್ಲಾರ್ಕನಿಗೆ ಹೇಳಿ ಚೀಫ್‌ ಜಸ್ಟೀಸರು "ಈ ಅಧಿ ಕಾರಿಗಳು ಕಗಿಂದೀಗ ಇಲ್ಲಿ ಹಾಜರಾಗಬೇಕು” ಎಂದರು. ಅರ್ಜಿಯ ಮೇಲೆ ೧೧ ನೆಯ ತಾರೀಖು ಇತ್ತು ಎಂದು ಸಿದ್ಧ ಮಾಡಲು ನಾನು ಶ್ರೀ ಸೇಠಿಯವ ರಿಗೆ ಅದನ್ನು ಹಾಜರು ಮಾಡಲು ಕೇಳಿಕೊಂಡೆ. ಕಾಗದ-ಪತ್ರಗಳು ನಾಶ ಮಾಡಲ್ಪಟ್ಟಿವೆ ಎಂದು ಅವರು ತಿಳಿಸಿದರು. ವಾತಾವರಣ ಗಂಭೀರವಾಯಿತು. “ಹೈಕೋ- ರ್ಟಿಗೆ ಕಳಿಸಲ್ಪಡಬೇಕಾದ ಕಾಗದ ನಾಶ ಮಾಡಲ್ಪಟ್ಟಿತೆ?' ಜಸ್ಟೀಸ್‌ ಅಬ್ದುರ್‌ ಕೆಹ ಮಾನರು ಉದ್ಗಾರ ತೆಗೆದರು. " ಹೌದು” ಶ್ರೀ ಸೇಠಿಯವರೆಂದರು. "ಯಾರಿಂದ? ಯಾರು ಆ ಕಾಗದವನು ನಾಶ ಮಾಡಿದರು?” " ಶ್ರೀ ಬೇಗರು,” "ಯಾರ ಆಜ್ಞೆ ಯಂತೆ?” ಸುಪರಿಂಟಿಂಡೆಂಟ್‌ ರಾಬಿನ್‌ಸನ್ನರ ಅಪ್ಪಣೆ ಯತೆ.” ನ್ಯಾಯಾಧೀಶರಿಗೆ ಆಘಾತವಾಯಿತು. ನಾನು ಸಿ. ಐ. ಡಿ. ಅಧಿಕಾರಿಗಳು ಕಾಗದ.ಪತ್ರಗ ಳನ್ನು ನಾಶ 21 ೫ಕ್ರೆ ಹೊಡಿದ್ದರೆಂದು ಒತ್ತಿ ಹೇಳಿದಾಗ ವಿಚಾರಣೆಗೊಂದು ನಾಟಿ _ ಕೀಯ ಬಂತು. ವಿಚಾರಣೆ ನಡೆದಿರುವಾಗೊಮ್ಮೆ " ಬಿಡುಗಡೆ ಯಾದ ಬಳಿಕ ಪಾರ್ಡಿವಾಲರು ಜೀವನಲಾಲ ಕಪೂರರನ್ನೇಕೆ ಭೆಟ್ಟಿಯಾಗಲಿಲ್ಲ?' ಎಂದು ನ್ಯಾಯಾಧೀಶರು ಕೇಳಿದರು. "ಪೋಲೀಸರ ದಬ್ಬಾಳಿಕೆಯಿಂದ ಲಾಹೊ0ೌ ಅಂಜಿ ನಡುಗುತ್ತಿತ್ತು. ಪಾರ್ಡಿವಾಲಾರಿಗೆ ಲಾಹೋರಿನಲ್ಲಿರಲು ಮನಸ್ಸಿರಲಿಲ್ಲ” ನಾನು ಹೇಳಿದೆ. “ ಅವರು ಅಂಜಿ ಓಡಿದರೆಂದು ನಿಮ್ಮ ಅಭಿ ಪ್ರಾಯವೆ?' "ಯಾರೇ ಆಗಲಿ, ಅಂಜುವಂಥ ಪರಿಸ್ಥಿತಿ ಲಾಹೋರಿನಲ್ಲಿತ್ತು. ಜಯಪ್ರಕಾಶ ನಾರಾಯ ಣರ ಪರವಾಗಿ ವಕಾಲತ್ತು ನಡೆಸಲು ಧೈರ್ಯವಿರ ದಷ್ಟು ಮಟ್ಟಿಗೆ ವಕೀಲರೂ ಅಂಜಿದ್ದರು. ನಾನು ಮುಂಬಯಿಯಿಂದ ಬರುವ ,ವರೆಗೆ ಕಪೂರರೂ ವಕಾಲತ್ತು ವಹಿಸಲು ಒಪ್ಪಲಿಲ್ಲ.” ಶೇ ಪಾರ್ಡಿವಾಲಾರು ತಮ್ಮ ವೃತ್ತಿಯ ಕರ್ತವ್ಯ ವನ್ನು ಪಾಲಿಸುತ್ತಿರುವಾಗ ಪೋಲೀಸರು ಅವ ರನ್ನು ಬಂಧಿಸಿ ನ್ಯಾಯದಾನಕ್ಕೆ ಆತಂಕವುಂಟು ಮಾಡಿದರೆಂದು ನಾನು ವಾದಿಸಿದೆ. “ ಆದಕೆ ಲಾಹೋರಿಗೆ ವಕೀಲರೆಂದು ಬಂದಿ ದ್ಹರೂ ಅವರ ಉದ್ದೇಶದಲ್ಲಿ ಬೇಕೆ ಏನೋ ಇತ್ತು ಎಂದು ಪೋಲೀಸರು ಹೇಳಬಹುದಲ್ಲ!” ಎಂದು ಚೀಫ್‌ ಜಸ್ಟೀಸ್‌ ಹೇಳಿದರು. “ಅವರು. ವಕೀಲರಕೆಂದಷ್ಟೇ ಬಂದಿದ್ದರು ಎಂಬುದು ಪೋಲೀಸರಿಗೆ ಗೊತ್ತಿತ್ತು.” “ ಹಾಗಿದ್ದರೆ ಪಾರ್ಡಿವಾಲಾರು ಮೊದಲೊಮ್ಮೆ ಜೇಲಿಗೆ ಹೋಗಿದ್ದರು ಎಂದು ಅವರಿಗೆ ಗೊತ್ತಿರ ಪೋಲೀಸರ ಮೇಲೆ ನಿಜಯ ೧೦೭ ಬೇಕು.” "ಅವರ ಬಂಧನಕ್ಕೆ ಅದೇ ಕಾರಣವಾಯಿತು ಎಂದರೆ ನಾನೇನೂ. ಹೇಳಲಾರೆ... ಏಕೆಂದರೆ ನಾನು ಕೂಡ ಎರಡು ಸಲ ಜೇಲಿಗೆ ಹೋಗಿ ಬಂದವನೇ.” " ಪೋಲೀಸರು ನಿಮ್ಮನ್ನೂ ಸಂಶಯದಿಂದ ಕಾಣುತ್ತಿರಬೇಕು”. ಎಂದು ಚೀಫ್‌ ಜಸ್ಟಿಸ ಕೆಂದಾಗ ಕೋರ್ಟಿನಲ್ಲಿ ನೆರೆದ ಜನ “ ಭಲೆ” ಎಂದಿತು. “ ಹಾಗಿದ್ದರೆ ನನ್ನ ಮೇಲೆ ಅನುಗ್ರಹ ಮಾಡಿ- ದ್ವಕ್ಕಾಗಿ ನಾನು ಪೋಲೀಸರಿಗೆ ಕೃತಜ್ಞನಾಗಿರ ಬೇಕು. ಬಹುಶಃ ಇನ್ನೊಂದು ಹೇಬಸ್‌ ಕಾರ್ಬಸ್‌ ಅರ್ಜಿಯ ಗದ್ದಲ ಬೇಡ ಎಂದು ಅವರೆಂದು ಕೊಂಡಿರಬೇಕು” ನಾನು ಹೇಳಿದೆ. "ಪೋಲೀಸರಿಗೆ ಪಾರ್ಡಿವಾಲಾರ ಬಗ್ಗೆ ವಿಶೇ- ಷವೇನೂ ಗೊತ್ತಿರಲಿಲ್ಲ. ಜಯಪ್ರಕಾಶರ ಹೇಬಸ್‌ ಕಾರ್ಪಸ್‌ ಅರ್ಜಿಗೆ ಆತಂಕ ಒಡ.- ಬೇಕೆಂದೇ ಪೋಲೀಸರು ಪಾರ್ಡಿವಾಲಾರನ್ನು ಬಂಧಿಸಿದರು, "ನೀವು ಕಾಂಗ್ರೆಸ್‌ ಸೊಶಾಲಿಸ್ಟ್‌ ಪಾರ್ಟಿಯ ಕಾರ್ಯ್ಕದರೈಿ ಜಾಗಕ್ಕೆ ಸ್ಪರ್ಧಿಸಿಲ್ಲವೆ? ನಿಮ್ಮ ಹೆಂಡತಿ ನರ್ಗಿಸ್‌ ಸಕ್ರಿಯ ಸೋಶಾ- ಲಿಸ್ಟ್‌ ಕಾರ್ಕಕರ್ತ್ರಿಯಲ್ಲವೆ? ' ಎಂದು ಪೋಲೀ ಸರು ಕೇಳಿದರು. ಸೊಶಾಲಿಸ್ಟ್‌ ಪಾರ್ಟಿಯೊಡನೆ ಯಾವ ಸಂಬಂಧವಿಲ್ಲದ್ದರಿಂದಲೂ ಲಗ್ನವೇ ಆಗಿರದ್ನ ರಿಂದಲೂ ಪರಡಿವಾಲಾರಿಗೆ ಆಶ್ಚರ್ಯ ವಾದದ್ದು ಸಹಜ. ಬಹುಶಃ ನರ್ಗಿಸ್‌ ಎಂಬ ಹೆಸರಿನ ಹೆಂಡತಿಯಿರುವ ಸೊಶಾಲಿಸ್ಟ್‌ ಸೋಲಿ ಬಾಟ್ಲಿ ವಾಲಾರೇ ಇವರು ಎಂದು ಪೋಲೀಸರು ತಿಳಿದಿರಬೇಕು. ಪೋಲೀಸರು ಪಾರ್ಡಿವಾಲಾರಿಗೆ ಆತಿಥೃವನ್ನು ನೀಡಿದ್ದಲ್ಲದೆ ಒಬ್ಬ ಹೆಂಡತಿಯನ್ನೂ ದಯಪಾಲಿಸಿದರು” ಎಂದೆ ನಾನು. ಜೀ ಕಾಗದ ಪತ್ರಗಳು ನಾಶಮಾಡಲ್ಪಟ್ಟ ಸಂಬಂ ಧದಲ್ಲಿ ನ್ಯಾಯಾಧೀಶರು ಬಲು ರೊಚ್ಚಿ ಗೆದ್ದಿದ್ದರು, ೧೦೮ ಇದು ತುಂಬ ಗಂಭೀರ ವಿಷಯ ಎಂದು ಚೀಫ್‌ ಜಸ್ಟೀಸರು ಹೇಳಿದರು. ನಡುವೆಯೆ ಒಮ್ಮೆ ಅವರು“ ಯಾವನಾದಕೊಬ್ಬ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದಾಗ ನ್ಯಾಯಾಧೀಶರೂ ಕೂಡ ಅದನ್ನು ನಾಶ ಮಾಡಲಾರರು. ಆದಕೆ ಪೋಲಿ ಸರು ಹಾಗೆ ಮಾಡಬಲ್ಲರು ಎಂದು ಅನಿಸುತ್ತದೆ. ನಾವು ಮಾಡಲಾರದ್ದನ್ನು ಅವರು ಮಾಡಬಲ್ಲರು. ಕೋರ್ಟು ಚಲಾಯಿಸಲಾರದ ಅಧಿಕಾರವನ್ನು ಅವರು ತಮಗೆ ತಾವೇ ಕೊಟ್ಟುಕೊಳ್ಳುತ್ತಿ ದ್ಹಾರೆ” ಎಂದರು. ಜೇ ಫೆಬ್ರುವರಿ ೧೬ ರಂದು ವಿಚಾರಣೆ ಮುಂದು ವರಿದಾಗ ತನ್ನ ಪಕ್ಷಕಾರರನ್ನು ಸಾಕ್ಷಿ ಪಂಜರ ದಲ್ಲಿ ನಿಲ್ಲಿಸಲು ಶ್ರೀ ಸೇ ಬಯಸಿದರು. ಹಾಗಾ ದರಿ ಅವರನ್ನು ಮರುಸವಾಲಿಗೆ ಒಳಪಡಿಸಲಾ ದೀತು ಎಂದರು ನ್ಯಾಯಾಧೀಶರು. ಪಂಜಾಬಿನ ಗೆಸ್ಟೆಪೊ ಸುಪರಿಂಟಿಂಡೆಂಟ್‌ ರಾಬಿ ನ್‌ಸನ್‌ ಸಾಕ್ಷಿಪಂಜರದಲ್ಲಿ ನಿಂತಾಗ ಪ್ರಕರಣದ ಕುತೂಹಲ ಚರಮ ಸೀಮೆಯನ್ನು ಮುಟ್ಟಿತು. ತನ್ನನ್ನು ಮರುಸವಾಲಿಗೆ ಗುರಿಪಡಿಸುತ್ತಿದ್ದಾರಲ್ಲ ಎಂಬುದರಿಂದಲೇ ಅವರ ಕೋಪ ನೆತ್ತಿಗೇರಿತ್ತು. ಅವರಿಗೆ ಗಾಂಧಿ ಜೊಪ್ಪಿಗೆಗಳೆಂದಕೆ ಮೈಮೇಲೆ ಮುಳ್ಳೇಳುತ್ತಿತ್ತಂತೆ. ನನ್ನ ತಲೆಯ ಮೇಲೆ ಗಾಂಧಿ ಜೊಪ್ಪಿಗೆಯಿರುವುದು ಅವರಿಗೇನೂ ಅನುಕೂಲವಾಗಿರಲಿಲ್ಲ. ನಾನು: ಮರುಸವಾಲು ಆರಂಭಿಸಿದಾಗ ಅವರು ಸಿಡುಕು ತೋರಿದರು. ಮರುಸವಾಲಿ ನಲ್ಲಿ: ಸುಲಭವಾಗಿ ನೆಗೆದು ಬೀಳುವ ಶ್ರೇಷ್ಠ ವರ್ಗದ ಸಾಕ್ಷಿದಾರರ ಸಾಲಿಗೆ ಅವರು ಸೇರಿದವ ರಾಗಿದ್ದರು. “೯ ನೆಯ ತಾರೀಖಿಗೆ ಪಾರ್ಡಿ- ವಾಲಾರನ್ನು ಬಂಧಿಸಲು ಅಪ್ಪಣೆಯಿತ್ತೆ. ಸಂರ ಸ್ಹಣೆಯ ಕಾರಣಗಳಿಗಾಗಿ ಹಾಗೆ ಮಾಡಿದೆ. ಕಾರಣಗಳನ್ನು ಬಹಿರಂಗ ಪಡಿಸೆದಿರುವ ಹಕ್ಕು ನನಗಿದೆ” ಎಂದರವರು. ಅವರ ಮರುಸವಾ ಕಸೂರಿ, ಜುಲೈ ೧೯೬೧ ಲಿನಲ್ಲಿ ನಡೆದ ಪ್ರಶ್ನೋತ್ತರಗಳಲ್ಲಿ ಕೆಲವನ್ನು ಇಲ್ಲಿ ಕೊಡುತ್ತಿದ್ದೇನೆ. “ ನವೆಂಬರ್‌ ೧೩ ರಂದು ಮುಂಜಾನೆ ಪಾರ್ಡಿ ವಾಲಾರು ಕೆಲ ಕಾಗದಪತ್ರಗಳನ್ನು ಕೊಟ್ಟಿದ್ದಾ ರೆಂದು ಬೇಗರು ನಿಮಗೆ ಹೇಳಿದರು. " ಹಾದು. ” "ಡಿ. ಐ. ಜಿ. ಯವರಿಗೆ ಬರೆದ ಪತ್ರವನ್ನು ನಾಶ ಮಾಡಲು ನೀವು ಅಪ್ಪಣೆ ಮಾಡಿದಿರಿ?” " ಹಾದು. ? “ ಹಾಗೆ ಮಾಡಲು ನಿಮಗೆ ಅಧಿಕಾರವಿತ್ತೆ?” "ನಾನು ಡಿ. ಐ. ಜಿ.ಯೆವರ ಪರವಾಗಿ ಕಾರ್ಯ ಮಾಡುತ್ತಿದ್ದೆ. ನನಗೆ ಆ ಕಾಗದ ನಾಶ ಮಾಡಲು ಪೂರ್ಣ ಅಧಿಕಾರವಿತ್ತು.” “ ಒಬ್ಬ ಅಧಿಕಾರಿಯ ಪರವಾಗಿ ಕಾರ್ಯ ಮಾಡುತ್ತಿರುವ ಮಾತ್ರಕ್ಕೆ ಆ ಅಧಿಕಾರಿಯ ಹೆಸ ರಿಗೆ ಬರೆದ ಪತ್ರವನ್ನು ಇನ್ನೊಬ್ಬ ಅಧಿಕಾರಿ ನಾಶ ಮಾಡುವ ಅಧಿಕಾರ ಹೊಂದಿರುವುದು ನಿಮ್ಮ ಶಾಖೆಯಲ್ಲಿ ಒಂದು ಸಂಪ್ರದಾಯವೆ?'' " ನಾನು ಹಾಗೆ ಸರ್ವೆ ಸಾಮಾನ್ಯ ಉತ್ತರ ಹೇಳಲಾಕೆ. ಪ್ರಸ್ತುತ ವಿಚಾರದಲ್ಲಿ ನಾನು ಡಿ.ಐ.ಜಿಯವರ ಪರವಾಗಿ ಕೆಲಸ ಮಾಡುತ್ತಿದ್ದೆ. ನಾನು ಆ ಪತ್ರಕ್ಕೆ ಏನೂ ಮಹತ್ವ ಕೊಡಲಿಲ್ಲ.' "ಆ ಕಾಗದಪತ್ರಗಳಲ್ಲಿ ಹೈಕೋರ್ಟಿಗೆ ಮಾಡಿಕೊಂಡ ಒಂದು ಅರ್ಜಿಯೂ ಇತ್ತೆಂದು ನಿಮಗೆ ಗೊತ್ತಿತ್ತು. ” " ಹೌದು.” “ ಅದನ್ನು ನಾಶಮಾಡುವ ಅಧಿಕಾರ ನಿಮ ಗಿದೆಯೆಂದು ನೀವು ತಿಳಿದಿರಿ.” “ ಆ ಅರ್ಜಿ ತಮ್ಮ ಬಿಡುಗಡೆಗಾಗಿ ಪಾರ್ಡಿ ವಾಲಾರು ಮಾಡಿಕೊಂಡಿದ್ದು ಎಂದು ನಾನು ತಿಳಿದೆ. ಪಾರ್ಡಿವಾಲಾರು ಅಷ್ಟರಲ್ಲಿ ಬಿಡುಗಡೆ ಮಾಡಲ್ಪಟ್ಟಿದ್ದರಿಂದ ಮತ್ತೇನನ್ನೂ ಮಾಡುವ ಅಗತ್ಯವಿರಲಿಲ್ಲ.” ಪೋಲೀಸ್‌ ಶಾಖೆಯಲ್ಲಿ ಅವರು ಕೆಲಸ ಮಾಡ ಟೆ ಕ ಜ “ ಹೌದು ” ಎಂದವ ಪೋಲೀಸರ ಮೇಲೆ ವಿಜಯ ಹತ್ತಿ ಎಷ್ಟು ವರ್ಷಗಳಾದವು ಎಂದು ಕೇಳಿದೆ. ಮೇಲಿನ ಅಧಿಕಾರಿಗಳ ಹೆಸರಿಗೆ ಬಂದ ಪತ್ರ ಗಳನ್ನು ಅವರಿಗೆ ಕಳಿಸಿಕೊಡಬೇಕು ಎಂದು ಪೋಲೀಸ್‌ ರೂಲ್ಲಿನಲ್ಲಿ ಹೇಳಿಉವುದನ್ನು ಅವರ ಗಮನಕ್ಕೆ ತಂಡ ಹೈಕೋರ್ಟಿಗೆ ಬರೆದುಕೊಂಡ ಪತ್ರ ಎಂದು ಗೊತ್ತಿದ್ದೂ ಆ ಕಾಗದವನ್ನು ನೀವು ನಾಶಮಾಡಿದಿರಿ ?” ಇಷ್ಟೊತ್ತಿಗೆ ರಾಬಿನ್‌ಸನ್‌ರ ಆತ್ಮವಿಶ್ವಾಸ ಗಡಬಡಿಸತೊಡಗಿತ್ತು. ನನ್ನ ಈ ಪ್ರತ್ನೆಗೆ ಉತ್ತರ ಹೇಳಲು ಅವರು ಸಮಯ ತೆಗೆದು ಕೊಂಡರು. ನಾನು ಮತ್ತೆ ಮತ್ತೆ ಕೇಳಲು ರು ಉತ್ತರವಿತ್ತರು. “ಅನೇಕ ವರ್ಷ ಸರ್ವಿೀಸಾಗಿರುವ, ಪೋಲೀಸ್‌ ರೂಲ್ಸ್‌ ಗೊತ್ತಿರುವ ನೀವು, ಹೈಕೋರ್ಟಿನ ಎಳಾಸವಿದ್ದ ಕಾಗದವನ್ನು ನಾಶ ಮಾಡಿದಿರಿ. ಯಾಕೆ?” “ಎಲ್ಲರಿಗೂ ಆಗುವ ತೊಂದರೆಯನ್ನು ತಬ್ಬಿಸ ಬಯಸಿದೆ.” "ಆಕಾಗದ ಹೈಕೋರ್ಟ್‌ ತಲುಪೆವುದನ್ನು ನೀವು ತಬ್ಬಿಸಿದಿರಿ.' ರಾಬಿನ್‌ಸನ್‌ರು ಉತ್ತರ ಕೊಡಲಿಲ್ಲ. “ಏಕೆ ಮಾಡಿದಿರಿ? ಹಾಗೇಕೆ ಮಾಡಿದಿರಿ?” `ನಾನು ಕೇಳಿದೆ. ನಾನು: ಎರಡು ಸಲ ಈ ಪ್ರಶ್ನೆ ಕೇಳಿದಾಗ ರಾಬಿನ್‌ಸನ್‌ರು ಮುಖ ಕೆಳಗೆ ಹಾಕಿ, “ ನಾನು ತೀರ ಮೂರ್ಬನಂತೆ ಮಾಡಿದೆ” ಎಂದು ಗುಣ: ಗುಟ್ಟಿದರು. “ ನಿಮ್ಮ ಅಫಿಡಾವಿಟ್‌ನಲ್ಲಿ ಕಾಗದವನ್ನು ನಾಶಮಾಡಿದ್ದನ್ನು ಏಕೆ ಹೇಳಲಿಲ್ಲ? ಪ “ಅಫಿಡಾವಿಟ್ಲ್‌ ತಯಾರಿಸಿದಾಗ ಕಾಗದ ವನ್ನು ನಾಶಮಾಡಬಾರದಿತ್ತು ಎಂದು ನನಗೆ ಅರಿವಾಯಿತು. ಅರ್ಜಿಯನ್ನು ನಾಶ ಮಾಡಿ ದ್ಡನ್ನು . ಹೇಳಿದರೆ ನನ್ನ ಕರ್ತವ್ಯಚ್ಛುತಿಯ ಸ ಹ ವಿಷಯಕ ಪ್ರಸಿದ್ಧಿ ಕೊಟ್ಟ ತಾ ೧೦೯ ದೀತು ಎಂದು ತಿಳಿದೆ. ಈ ಅಫಿಡಾವಿರ್ಗಗಳು ಬೇಗನೆ ಪತ್ರಿಕೆಗಳಲ್ಲಿ ಪ್ರಕಟವಾಗುವವು ಎಂದು ನನಗೆ ಗೊತ್ತಿತ್ತು. ಬೆಂಕಿಗೆ ತುಪ್ಪ ಸುರುವು ವುದು ನನಗೆ ಬೇಡಾಗಿತ್ತು.” ರಾಬಿನ್‌ಸನ್‌ರು. ಸಾಕ್ಷಿ ಪಂಜರದಿಂದ ಹೊರಬಿದ್ದಾಗ ಅವರು ಭೀಕರ ಪೋಲೀಸ್‌ ಅಧಿ ಕಾರಿಗಿಂತಲೂ ಹೆಚ್ಚಾಗಿ ಹವೆ. ಹೋದ ಟಾಯರಿನಂತೆ ಕಾಣಿಸುತ್ತಿದ್ದರು. ಬೇಗರ ಮರುಸವಾಲಿನಲ್ಲಿ ಕೋರ್ಟ್ನ ಅವರಿಗೆ ಪುನಃ ಪನಃ ಎಚ್ಚರಿಕೆ ಕೊಡಬೇಕಾ ಯಿತು. ೫ೇ ಆಮೇಲೆ ಪಾರ್ಡಿವಾಲಾರ ವಿಚಾರಣೆ ನಡೆ ಯಿತು. ಅವರು ನಡೆದದ್ದನ್ನೆಲ್ಲ ಯಥಾವತ್ತಾಗಿ ಹೇಳಿ ದರು. ಪ್ರತಿವಾದಿಯ ವಕೀಲರು ಮರುಸವಾಲಿ ನಲ್ಲಿ ವಿಚಿತ್ರ ರೀತಿಯಲ್ಲಿ ನಡೆದುಕೊಂಡರು. ದಿಲ್ಲಿಯಲ್ಲಿಳಿದದ್ದು ಜಯಪ್ರಕಾಶರ ಅರ್ಜಿಗೆ ಪ್ರಸಿದ್ಧಿ ಕೊಡಲೆಂದೂ ಲಾಹೋರಿಗೆ ನನ್ನ ಪತ್ರ ಗಳನ್ನು ತಂದಿದ್ದು ಅವರ ಅಪರಾಧವೆಂದೂ ಅವರು ಹೇಳಿದರು. ಆಗ ಜಸ್ಟೀಸ್‌ ಅಬ್ದುರ್‌ ರೆಹಮಾನರು “ಇಂಥ ವಿಷಯಕ್ಕೆ ಪ್ರ ಸಿದ್ಧಿ "ರೊರಕಿಸ ಸುವುದರಲ್ಲಿ ನನಗೇನೂ ತಪ್ಪೆ ಕಾಣುವುದಿಲ್ಲ ಎಂದರು. ನಡುವೆ ತ ಚೀಫ್‌ ಜಸ್ಟೀಸರು "ಹೇಬಸ್‌ ಕಾರ್ಬಸ್‌ ಅರ್ಲಿ ಗೆ "ಮಹತ್ವ ವಜಿಯೇದು ಪಂಜಾಬಿ ನ್ಲ್ಲಿ” ಯಾರೂ ತಿಳಿದೂತಿಲ್ಲ. ಅಂಥ ಅರ್ಜಿ ಯನ್ನು ತಡೆಯುವ ಅಧಿಕಾರ. ತಮಗಿದೆಯೆಂದ ಇಲ್ಲಿಯ ದೊಡ್ಡ ದೊಡ್ಡ ಅಧಿಕಾರಿಗಳೂ ತಿಳಿ ದಂತಿದೆ' ಎಂದರು. ಸಂಜೆ ನನ ನ್ನು ಬೀ ಳ್ಳೊಡಲು ಸ್ಟೇಶನ್ನಿಗೆ ದೊಡ್ಡ ಗುಂಪೇ ಬಂದಿತ್ತು. ಅದರಲ್ಲಿನ ಒಬ್ಬ ಕಾಂಗ್ರೆಸಿ ಗೆ ತಮ್ಮ ಸೆಲ್‌ ಅವಧಿಯನ್ನು ಬೆಳೆಸಿಕೊಳ್ಳಲೆಂದು" ರಾಬಿನ್‌ಸನ್‌ರ ಹತ್ತಿರ ೧೧೦ ಹೋಗಿದ್ದ ರಂತೆ. : ರಾಬಿನ್‌ಸನ್‌ರು ಕಾಗದ ಗಳನ್ನು ಮೇಜನ ಮೇಲೆ. ಎಸೆದು “ನೀವು ಮುನಶಿಯವರಾಗಬೇಕಿತ್ತು. ಅಂದಕೆ ಏನು ಮಾಡಬೇಕು ಎಂದು ನನಗೆ ತಿಳಿಯುತ್ತಿತ್ತು” ಎಂದು ಕೂಗಿದರಂತೆ. ಮಾರ್ಚ್‌ ೨೧ ರಂದು ತೀರ್ಪೆ ಹೇಳಲ್ಬ ಟ್ವಿತು. “ಪಾರ್ಡಿವಾಲಾರನ್ನು ಬಂಧಿಸುವುದರಲ್ಲಿ ನ್ಯಾಯದಾನಕ್ಕೆ ಆಡ್ಡಿ ಮಾಡಬೇಕೆಂದೇನೂ ಪೋಲೀಸರು ಬಯಸಿರಲಿಲ್ಲ. ಆದಕೆ ಬಂಧನದ ಸಮಯ ಮತ್ತು ಸ್ಥಳ ತೀರ ಅಸಮಂಜಸವಾ- ಗಿತ್ತು. ಹೇಬಸ್‌. ಕಾರ್ಪಸ್‌ ಅರ್ಜಿಯನ್ನು ನಾಶಮಾಡಿದ ಪೋಲೀಸರು ಕೋರ್ಟನ್ನು ಧಿಕ್ಕ ರಿಸಿದ ಅಪರಾಧಕ್ಕೆ ಪಾತ್ರರಾಗಿದ್ದಾರೆ. ಆದಕೆ ಈ ಧಿಕ್ಕಾರ ತಾಂತ್ರಿಕ ರೂಪದ್ಮಾಗಿದೆ. ಏಕೆಂದರೆ ೧೩ ರಂದು ಪಾರ್ಡಿವಾಲಾರ ಬಿಡುಗಡೆಯಾ ಗಿತ್ತು. ಅರ್ಜಿ ಕೋರ್ಟಿಗೆ ಬಂದು ಪ್ರಯೋಜನ ವಿರಲಿಲ್ಲ.” ರಾಬಿನ್‌ಸೆನ್‌ರಿಗೆ ಎಚ್ಚರಿಕೆಯಿತ್ತು, ಅವರು ದಾವೆಯ ಖರ್ಚುಕೊಡಬೇಕೆಂದು ಕೋರ್ಟು ಎಧಿಸಿದ್ದರಿಂದ ಪೋಲೀಸರಿಗೆ ಸಾಕಷ್ಟು ಮುಖ ಭಂಗವಾಯಿತು. ತೀರ್ಮಾನದಲ್ಲಿ ಚೀಫ್‌ ಜಸ್ಟೀಸರು, “ಬಂಧನ ದಲ್ಲಿದ್ದ ಒಬ್ಬಾತ ಹೈಕೋರ್ಟಿಗೆ ಮಾಡಿಕೊಂ- ಡಿದ್ದ ಅಲ್ವಿ ಯನ್ನು ಇಷ್ಟು ಲಘುವಾಗಿ. ಕಂಡಿದ್ದು ನನನ ತುಂಬ ಜೇದವುಂಟುಮಾಡಿದೆ. ಅದರೆ ಈ ಪೋಲೀಸ್‌ ಅಧಿಕಾರಿಗಳು ಸೆರಕಾರದಲ್ಲಿನ ಹಿರಿ ಅಧಿಕಾರಿಗಳ ಮಾದರಿಯನ್ನೆ ಅನುಸರಿ ಸುತ್ತಿದ್ದರೆಂದು ಹೇಳಬೇಕಾಗಿದೆ. ಫಿರೋಜ- ಚೆಂದ ಮತ್ತು ಇತರರು - ಎರುದ್ದ ಚಕ್ರವರ್ತಿ ಬಲ್ಲೆ ಯಲ್ಲಿ ಕ್ರಿ. ಪ್ರೊ ಕೋಡಿನ ಳ೯೧ ನೇ ಕಲ ಮಿನನ್ವಯ ೨ನ ಅರ್ಜಿಗಳನ್ನು ಸರಕಾರವು ಯಾವ ಆಧಾರವೂ ಇಲ್ಲದೆ ತಡೆಹಿಡಿದಿದ್ದನ್ನು ನಾನು ಪ್ರ ಸ್ತಾಪಿಸಿದ್ದೆ. ಹಾಗಿರು ವುದರಿಂದ. ಕಿರಿ ಅಬಂ190 ಹಾಗೆಯೆ ಮಾಡಿದ್ದರಲ್ಲಿ ಆಶ್ಚರ್ಯ ಕಸ್ತೂರಿ, ಜುಲೈ ೯೯೬೧ ವೇನೂ ಇಲ್ಲ” ಎಂದಿದ್ದರು. ಜಸ್ಟೀಸ್‌ ಅಬ್ದುರ್‌ ಕೆಹಮಾನರು ಈ ರೀತಿ ಹೇಳಿದ್ದರು: “ಇತ್ತೀಚೆಗೆ ಭಾರತದಲ್ಲೆಲ್ಲ ಸರ ಕಾರಿ ಅಧಿಕಾರಿಗಳಲ್ಲಿ ಹೈಕೋರ್ಟಿಗಳಿಗೆ ಏನೂ ಮಹತ್ವ ಗೌರವಗಳನ್ನು ಕೊಡದಿರುವ ಪ್ರವೃತ್ತಿ ಕಂಡುಬರುತ್ತಿದೆ. ಅದು. ಹೇಗೊ ಈ ರೀತಿ ನಡೆದುಕೊಳ್ಳುವುದು ಸರಕಾರದ ಧೋರಣವೆಂದೂ ಹೈಕೋರ್ಟುಗಳು ಸರ ಕಾರಕ್ಕೆ ವಿರೋಧಿಯಾಗಿವೆ. ಎಂದೂ ಅವರು ತಿಳಿದುಕೊಂಡಂತಿದೆ. ಇದು ತೀರ ಅನುಚಿತ ವಾದದ್ದು. ಸಾಮ್ರಾಜ್ಯದ ಅಡಿಗಲ್ಲು ನಿಷ್ಟಕ್ಷ ಪಾತ ನ್ಯಾಯದಾನದಲ್ಲಿದೆ ಎಂದು ಈ ಅಧಿಕಾರಿ ಗಳು ತಿಳಿಯದಿರುವುದು ಖೇದದಾಯಕ ವಾಗಿದೆ. ಅವರು ಬಹುಶಃ ಅರಿವಿಲ್ಲದೇನೆ ಈ ಅಡಿಗಲ್ಲನ್ನೇ ಅಲುಗಿಸಲು ಯೃತ್ನಿಸುತ್ತಿದ್ದಾರೆ.' ಪಂಜಾಬ ಸರಕಾರ ರಾಜಚಿನ್‌ಸನ್ನರನ್ನು ಕೂಡಲೆ ದಿಲ್ಲಿಗೆ ವರ್ಗ ಮಾಡಿತು. ನಮ್ಮ ಈಗಿನ ಸ್ವತಂತ್ರ ಸರಕಾರಗಳೂ ಕೂಡ ನ್ಯಾಯಾಂಗದ ಆಭಿಪ್ರಾ ಯಕ್ಕೆ ಇದೇ ರೀತಿ ಗೌರವನ್ನಿತ್ತಿದ್ದರೆ ಬಳೆ “ಹೆಗಡ 'ಜೀವನಲಾಲ ಕಪೂರ. ಮತ್ತು ನಾನು ಖಾಸಗಿಯಾಗಿ ಒಂದು ತಮಾಷೆಯ ಮಾತ ನ್ನಾಡಿಕೊಂಡಿದ್ದೆವು. ಕೋರ್ಟಿನ ಆಜ್ಞೆಯ ಪ್ರಕಾರ ರಾಬಿನ್‌ಸನ್ನರು ಖರ್ಚಿನ ಹಣ ಕೊಟ್ಟಾಗ ಅದನ್ನು ಅವರ ಬಳಿಯಲ್ಲೆ ಇಡ ಬೇಕು, ಪಾರ್ಡಿವಾಲಾರು ಲಗ್ನವಾದಾಗ ಅವರ ಹೆಂಡತಿಯ ಹೆಸರು ನರ್ಗಿಸ್‌ ಎಂದಿದ್ದರೆ ಅವ ಗೆ ಅದನ್ನು ಉಡುಗರೆಯಾಗಿ ಕೊಡಬೇಕು ಎಂದು ನಿರ್ಧರಿಸಿದ್ದೆವು. ಆದರೆ ಪಾರ್ಡಿವಾಲಾ ರಿಗೆ ಆ ಭಾಗ್ಯ ಬರಲಿಲ್ಲ. ಅವರು ಇದುವರೆಗೂ ಲಗ್ನವಾಗಿಲ್ಲ. ಯಾವ ನರ್ಗಿಸಳೂ ಅವರನ್ನು ಮೋಹಪಾಶದಿಂದ ಬಂಧಿಸಲಿಲ್ಲ. ರಾಬಿನ್‌ ಸನ್ನರು ಖರ್ಚಿನ ಹಣವನ್ನು ಕೊಡಲೇ ಇಲ್ಲ. 3೯ ಸ್ವಾ 3 ಸ್ಟಾ ರೂಗಳ ನಗದು ವರಮಾನದ 0800155 ಮ್ಯುನರ್ಸ್‌ ಶ್ರೈಪ್‌ ಮಿಕ್‌ಶ್ಚರ್‌ | ಭಗ್ಯಕರಿ ಮಗುವಿನ ಸ್ಪಧೆಗೆ ಸೇರಿರಿ ಹು ಕ್‌ ಚ ಗ್‌ |, ಚ್‌ //%/ 404, 441114/040101//0:40//40//111//1/// ಕ 3ನೆಯೆ ಬಂುಮಾನ- ಪ್ರತಿ ತಿಂಗಳಿಗೆರೂ 46ರಂತೆ? ವರ್ಷಗಳ ನವರಿಗೆ 2ನೆಯ ಬಹುವೂನ-ಪ್ರತಿ ತಿಂಗಳಿಗೆರೂ 29ರಂತೆ? ವರ್ಷಗಳ ವರೆಗೆ ತಿನೆಯ ಬಹುಮಾಾನ-ಪ್ರತಿ ತಿಂಗಳಿಗೆ ರೂ 22ರಂತೆ 5 ವರ್ಷಗಳ ವರೆಗೆ ಇದಲ್ಲದೆ 5ರೂ. ಬೆಲೆಯ ಗವರ್ನಮೆಂಟ್‌ ಪ್ರೈರುು್‌ ಬಾಂಡುಗಳ 300 ಬಹುವಾಾನಗಳು ಗೆ 4% 4044004/004/0444090ಗಷತತ್ಷಕೋ್ಟ್ಬೋ್ಟ್ಜ್ಟ್ಸ್ಯ್ಸ ` 1.11000 ರಾ ಹಗು ಸೂಟ ಿಸರುವಿರಿಿಿಿದ್ದು ಇ ತ ಸ್ಮ ಚ ಳ್ಟು ಇತ ಗಳಿ ಕ್ಕ ನಿಮ್ಮು ಮಗು ಭಾಗ್ಯ ವುಳ್ಳದ್ದೆ? ಮ್ಯಾನರ್ಸ್‌ ಗ್ರೈಪ್‌ ಮಿಕ್‌ಶ್ಚರ್‌ ೫೫ಯೋಗಸತ್‌ ನೆಕಿಲ್ಲರಿಗೂ' ಸೇರಬಹುದಾದ *"ಮ್ಯಾನರ್ಸ್‌ ಭಾಗ್ಯಶಾಲಿ ಮಗುವಿನ ಸ್ಫರ್ಧೆ''ಗೆ ಸೇರಿರಿ. ಳೆಳಗೆ ಕಾಣಿಸಿರುವ ಪ್ರವೇಶ ಪತ್ರದಲ್ಲಿ ನಿಮ್ಮ ಮಗು ಜನಿಸಿ ವೇಳೆ ತಾರೀಕು ಮತ್ತು ವರ್ಷವನ್ನು ಬರೆದು ಮ್ಯಾನರ್ಸ್‌ ಫ್ರೈಸ್‌ ಮಿಕ್‌ಶ್ಚರ್‌ ಪೆಟ್ಟಿಗೆಯ ಮೇಲಿನ ಬ್‌ ಜೊತೆಗೆ “ಮ್ಯಾನರ್ಸ್‌ ಲಕ್ಕಿ ಬೇಬಿ ಫೆಸ್ಟಿವಲ್‌”, ಪೋ. ಬ 976, ಬೊಂಬಾಯಿ 1, ಈ ವಿಳಾಸಕ್ಕೆ ಕಳಿಸಿಕೊಡಿ. ಪ್ರವೇಶ ಪತ್ರಗಳು ಅಗಸ್ಟ್‌ 16, 1961ಕ್ಕೆ ಇಲ್ಲವೆ ಅದಕ್ಕೆ ಮುಂಚಿತ ವಾಗಿ ಕೈಸೇರಬೇಕು. ಎ ನಿರ್ಣಾಯಕರ ಸಂಘದಿಂದ ಮುಂಚಿತವಾಗಿ ನಿಶ್ಚಯಿಸಲ್ಪಟ್ಟ [|] ಸ [| ಉಕ ತ್ತ ಅಧಿಕೃತ ವೇಳೆ, ತಾರೀಕು, ವರ್ಷಕ್ಕೆ ಎಲ್ಲಕ್ಕಿಂತ ಹತ್ತಿರಬರುವ ಈ ಲ ಉನ್ತ "ಗಳಿಗೆ ಬಹುಮಾನ ಹೋದುದು. ನಿಮ್ಮ ಹತ್ತಿರದ ವಾ ್ಯಪಾರಿಯಿಂದ ಭಾಗ್ಯಶಾ ಳಿ. ಮಗುವಿನ ಸ್ರರ್ಧೆ ಯ ನಿಯಮಗಳನ್ನು ದೊರಕಿಸಿ. ಅವು ಜೂನ್‌ 18ರ ಹ ನ ಪತ್ರ ಗಳಲ್ಲಿ ಪ ಪ್ರಚುರಿಸಲ್ಪ ಟ್ಟಿ ವೆ, ನಿತ ಕೂ ಯ ಕಟು ಕಟಟ ಈ ಹ ಟೊಟ್‌, ಸತತ ಕಳಿಸಿಕೊಡಿ, ಮಾ ೯ ಪ್‌ 1 ಮ್ಯಾನರ್ಸ್‌ ಗೆ ಟೆ ಮಿಕ್‌ಶ್ಚರ್‌ " "ಭಾಗ | | (ಸ್ಪಷ್ಟವಾಗಿ ಬರೆಯಿ | ನನ್ನ ಮಗೆು (ಹೆಸರು) ಹ ಯ ಜೋಡಿಸ ತಾ ಭಾಭೀ ಕಕ ಕಕ ಆ5 495 ಎಡ ಶಾ೨6೨3 995 ಈಘವಾ ಳಾ ಎ6 ಒಂಲಾ ಕರಾ ಕ ಹಡಯ (ವೆಸಗು ಕಬು ನು ಸಾ ರಾಸು ಕಂಗಳು ನನೆ ೫ನೇ ಚಟೆನಾದು ಹಗಲು/ರಾಶ್ರಿ (ಜನಿಸಿದ ವೇಳೆ-ಘಂಟಿ ಮತ್ತು ನಿಮಿಷ)..............ಶೈ ಜನಿಸಿತು. ಈ ಸ್ಪರ್ಧೆಯ ನಿಯಮಗಳನ್ನು ನಾಸು ಓದಿದ್ದೇನೆ; ಅವು ನನಗೆ | ಒನ್ಪಿಗೆಯಾಗಿವೆ. ನನ್ನ ಮಗುವಿಗೆ ನಾನು ಮ್ಯಾನರ್ಸ್‌ ಗ್ರ್ಯೈರ್‌ ಮುಕ್‌ಶ್ಚರ್‌ ಕೊಡುತ್ತೆ ತೆ ಆದರ ಗುರುತಾಗಿ [ ಕ್‌ 4 41 ಮೆಂಗೆನ ಮೌ ನ್‌ ] ಎಕ ತ್ಹ ಪೆಟ್ಟಿಗೆಯ ಮೇಲಿನ ಮುಚ್ಚಳವನ್ನು ಕಳಿಸಿದ್ದೇನೆ ಸಹಿ (ತಂದೆ/ನಾಲಕ) 1 ಹೆಸರು ಮತ್ತು ವಿಸ್ಟ ಜಬ ಕಾರ ತ ದೇಸ ಚ? | 41101/....113ೂ ದುಡಿಯುವವರಿದೆ ಒಂದು ಮನೆ - ಬೇಡುವವರಿಗೆ ಹತ್ತು ಮನೆ ಒಂದಿಷ್ಟು ಪೇಪರ್‌ ಕೊಡುತ್ತೀರಾ? ಡ್‌ ಉ)ಮುಹೂರ್ತ( ಸಾವಧಾನಾ ”: ಎಂದ ಪೆರೋಹಿತ ನರಸಿಂಹಾಚಾರ್ರು ಪಕ್ಕಕೆ, ನೋಡಿ “ಎಲಾ ಮದುಮಗ ಎಲ್ಲಿ?” ಎಂದು ಚೀರಿದ ರಂತೆ. ' ಮದುಮಗಳು ಬೆಪ್ಪಾಗಿ, ಕನ್ಯಾಪಿತೃ ಬೆವರು ನೀರಾಗಿ, ಹಂದರವೆಲ್ಲ ಚುಪ್ಪಾಗಿ ನಿಂತಾಗ ಮದುಮಗ “ಇಕೋ ಬಂದೆ” ಅಂತ ಪ್ರತ್ಯಶ್ಷವಾದನಂತೆ. ವೇಳೆಗೆ ಇಷ್ಟು ಮಹತ್ವ ಕೊಟ್ಟಿ ಈ ಮದುಮಗ ಮತ್ತಾರೂ ಆಗಿರದೆ ನನ್ನ ಅಜ್ಜನಾಗಿದ್ದೆ. ' ಅಂದ: ಮೇಲೆ ಕೈಲು ಹೊತ್ತಿಗೆ ಮುಂಚಿತವಾಗಿ ಹೋಗುವುದು ನನಗೆ ಹೇಗೆ ಸಾಧ್ಯ ಹೇಳಿ. . ದೋತರದ ಕುಚ್ಚು ಒಂದು ಕೈಲಿ ಹಿಡಿದು ಇನ್ನೊಂದು ಕೈಯಿಂದ ಹೆಗಲಿಗೇರಿಸಿದ ಚೀಲದ ಕ್ರೈ ಹಿಡಿದು ತೇಕುತ್ತ ಮೂರು ಫರ್ಲಾಂಗ್‌ ಹಿಡಿ ಬಂದು, ಅದೇ ಹೊರ ಟಿದ್ರ ಗಾಡಿ ಹತ್ತಿದೆ. ಇಂದ್ರಜಿತು ಹುಟ್ಟುತ್ತಿದ್ದಾಗೆ ಶನಿ ಮಹಾ- ರಾಯ ಮಾಡಿದ ಹಾಗೆ ಒಂದು ಕಾಲು ಒಳಗೆ ಇನ್ನೊಂದು ಹೊರಗೆ ಇಟ್ಟು ಓಡುವ ಗಾಡಿಯಲ್ಲಿ ಪ್ರಾಣಕ್ಕಾಗಿ ಜೋತಾಡುತ್ತಿದ್ದ ನನ್ನ ಕುರಿತು ಆ ಮುದುಕ. “ ರಾಯರೆ, ಆ ಪೇಪರು ಸ್ವಲ್ಪ ಇಸಿದುಕೊಡ್ತೀರಾ?” ಎಂದು ಹೇಳಿದ. ನನಗೆ ಕೀಗಿತು. ಕೈಬಿಟ್ಟರೆ ಗಾಡೀ ಹೊರಗೆ ಲಾಗಾ ಅಂತ ಕಾಣೋದಿಲೈ ಇವನಿಗೆ! ಆದರೆ ಅವನ ಮುಖ, ಅವನ ದನಿಯಲ್ಲಿ ತುಂಬಿದ ಯಾವುದೋ ದೈನ್ಯ ನನ್ನನ್ನು ಕರಗಿಸಿತು. ಆ ಪೇಪರು ನಾನು ಲಕ್ಷ್ಮಣ ಜೋಶಿ ಇಸಿದುಕೊಡದಿದ್ದರೆ ಇವನಿಗೇನೋ ಭಯಂಕರ ವಿಪತ್ತು ಬರಲಿತ್ತು. ಹೇಗೋ ಸಾವರಿಸಿ ಕೊಂಡು ಅವನ ಕೈಯಿಂದ ಪೇಪಂ ಇಸಿದು. ಇವನಿಗೆ ಕೊಟ್ಟಿ. ಆತ ದುರುಗುಟ್ಟಿ ನೋಡಿದ. ಈತ ಪೇಪರಿನಲ್ಲಿ ಮುಳುಗಿ ಹೋಡ. ತುಳಿ ತುಳಿದು ತುಂಬಿದ ಹತ್ತಿ: ಅಂಡಿಗೆಯ ಹಾಗಿದ್ದ . ಗಾಡಿಯ ದಟ್ಟಿಣೆಯಲ್ಲಿ ಎಲ್ಲರ ದೃಷ್ಟಿಯೂ ಈ ಮುದುಕನ ಮೇಲೆ ಶೇಂದ್ರಿ ಸಿತ್ತು. ಆತ ಮಾತ್ರ ಯಾತರ ಪರವೆಯೂ ಇಲ್ಲದೆ ಪೇಪರ್‌ ಓದುತ್ತಿದ್ದ. "ಎಂಥ ಚಟಿವಪ್ಪಾ. ಇದು” ಎಂದು ಪೇಪರ್‌. ಕೊಟ್ಟಿವ ಗೊಣಗುಟ್ಟಿದ. “ ಚಟಿ ಇದ್ದಕೆ ಕೊಂಡು ಓದಬೇಕು, ಬಿಕ್ಕೆ ಬೇಡಬೇಕು ಯಾಕೆ?” ಎಂದ ಹತ್ತಿರದವ. " ಮಂದಿಗೆ ಯಾಕೆ : ತೊಂದರೆ _ ಸೊೂಡ ಬೇಕು? ”--ಇನ್ನೊಬ್ಬ. ಈ ಸಾಲು ಟೀಕೆಗೆ ಸಂಪೂರ್ಣ ಕಿವುಡನಾಗಿ ಮುದುಕ ಓದುತ್ತಿದ್ದ. ನಿಜವಾಗಿ ಕಾಮಿಕ್‌ ಪ್ರಾಣಿ. ಆ ದಪ್ಪ ಕನ್ನಡಕ, ಅದರ ಕಿವಿ ಕಡ್ಡಿ ಮುರಿದದ್ದರಿಂದ ದಾರ ಶಟ್ಟಿ *ಎಿಗೆ ಹದಿನೆಂಟು ಸುತ್ತು ಹಾಕಿಕೊಂಡಿದ್ದ. ತಲೆಗೆ ಹೆಡಿಗೆ ರುಮಾಲು. ಇಷ್ಟರಲ್ಲಿ ಅವನ ಪಕ್ಕಕ್ಕೆ ಸ್ಥಳ ದೊರಕಿಸಿ ಕೊಂಡು ಕೀಲಾಯಮಾನನಾಗಿದ್ದ ನಾನು ಅವನ ಚಲನವಲನಗಳನ್ನು ಕೌತುಕ ದಿಂದ ನೋಡತೊಡಗಿದೆ. ಮೊದಲನೇ ಕಾಲ- ೧೧೨ ಮ್ಮಿನ ಮೊದಲನೇ ಸಾಲಿನ ಎಡಗಡೆಯಿಂದ ಪ್ರಾ ಜ್‌ ಮಾಡಿದ ಅವನ ದೃಷ್ಠಿ ಯೊಡನೆ ಹತತ ತಲೆ ಸಾವಕಾಶವಾಗಿ ಬಲಕ್ಕೆ, ತಿರುಗು ತ್ತಿತ್ತು. ಕಡೆಗೆ ಕಾಲಮ್ಮುಗಳ ಜಿ ಗೆರೆಗೆ ಢಿಕ್ಕಿ ಹೊಡೆದು ಕ್ಷಣಕಾಲ ತಡೆದು ಚಟ್ಟನೆ ಎಡಕ್ಕೆ ಹೊರಳಿ ಎರಡನೇ ಸಾಲಿನ ಬುಡಕ್ಕೆ ಬರುತ್ತಿತ್ತು. ಹೀಗೆ ಎಡಕ್ಕೂ ಬಲಕ್ಕೂ ಯಾ- ತಾಯಾತ ಹಾಕಿ ಕೆಳಗಿಳಿಯುತ್ತ ಕಾಲಮ್ಮಿನ .. ಕಡೇ ಸಾಲಿಗೆ ಬರುವಾಗ ತಲೆ ಪೂರಾ ಬಗ್ಗಿ ಹೋಗಿರುತ್ತಿತ್ತು. ಆ ಸಾಲಿನ ತುದಿಗೆ ತಲುಪಿ ಢಿಕ್ಕಿ ಹೊಡೆದ ಮೇಲೆ ಒಂದು ನಿಟ್ಟುಸಿರು ಬಿಟ್ಟು ಗಕ್ಕನೆ ತಲೆ ಮೇಲೆತ್ತಿ ಎರಡನೇ ಕಾಲ ಮ್ಮಿನ ಪ್ರಥಮ ಪಂಕ್ತಿಯ ಎಡಕ್ಕೇರಬೇಕು. ಆ ಪುಟದ ಎಲ್ಲ ಕಾಲಂ ಹೀಗೆ ಮುಗಿಸಿದ ಮೇಲೆ ಗಾಳಿಗೆ ಪಟಪಟ ಎನ್ನುವ ಪೇಪರಿನ ಪುಟ ಮಗುಚಲು ಕುಸ್ತಿಯನ್ನೇ ಹಿಡಿಯಬೇಕಾಗು ತ್ತಿತ್ತು. ತೊಡೆಯ ಮೇಲೆ ಇಕ್ಕಿಕೊಂಡು, ಬಡಿದು, ಒತ್ತಿ ಸರಿ ಮಾಡಿ ಎರಡನೇ ಪುಟದ ಮೊದಲನೇ ಕಾಲಂ ಪ್ರಾರಂಭಕ್ಕೆ ಏರುತ್ತಿತ್ತು ತಲೆ, “ ಬರೇ ಹೆಡ್‌ಲೈನ್‌ ಓದಿ ಸುದ್ದಿ ತಿಳಿದು ಕೊಂಡು ಪೇಪರ್‌ ಮುಗಿಸೋ ಬುದ್ಧಿ ವಂತರು ಕೆಲವರು ಇರುತ್ತಾರೆ. ಆದರೆ ಕೆಲವರು ---? ಎಂದನೊಬ್ಬ. “ಛೇ ಛೇ ಅದು ಹೇಗಾದೀತು ದುಡ್ಡು ಕೊಟ್ಟು ತೆಗೆದುಕೊಂಡದ್ದಾದರೆ ನೀವು ಹೇಳೋದು ಸರಿ. ಕಡ ತೆಗೆದುಕೊಂಡ ಪೇಪ- ರನ್ನ ಸಂಪುಟ, ಸಂಚಿಕೆ, ತಾರೀಖು, ವಾರ, ಬೆಲೆ, ಪುಟದಿಂದ ಪ್ರಾರಂಭಿಸಿ ಇಂಥವರು ಇಂಥಲ್ಲಿ ಮುದ್ರಿಸಿ ಇಂಥಲ್ಲಿ ಇಂಥವರು ಪ್ರಕಟಿಸಿದರು ಅನ್ನೋವರೆಗೂ ಓದದೆ ಬಿಡಬಹುದೆ?” ಎಂದ ಸಸಿ. “ ಒಂದು ಸುದ್ದಿ ಕಾಲಮ್ಮಿನ ತುದಿಗೆ ಬಂತೆಂ ... ದರೆಇಂಥಾ ಪುಟಕ್ಕೆ ಮುಂದುವರಿದಿದೆ ಎಂತ ಬರೆ 3. ತ 5215 ಹ್‌ ಜ್‌ ಸ್ನ1ತ್ಯ? ಯ ಲ ಟ್‌ ಲ ಈ 1 ೨2ಅ್ಭ್ಪಧ" ಸ್ವಾಮಿ, ಒಂದಿಷ್ಟು ಸೇಪರ್‌ ಕೊಡುತ್ತೀರಾ? ೧೧೩ ದಿರುತ್ತಾರೆ. ಆ ಪುಟ ನಂಬರ್‌ ತಪ್ಪೆ ಬ್ರಂಟಾ ಗಿದ್ದರೆ ತೀರಿ ಹೋಯಿತು. ಸುದ್ದಿಯ 1 ಹುಡುಕೋದರೊಳಗೆ ಮರುದಿನದ ಪೇಪರ್‌ ಬಂದಿರುತ್ತೆ? ಎಂದರು ಮತೊ ಓಬ್ಬರು. ಭಗೀರಥ ಪ್ರ ಯತ್ನದಿಂದ ಮುದುಕ ಪೇಪರು ಮುಗಿಸಿದಾಗ ಸ ನಿಟ್ಟುಸಿರು ಬಿಟ್ಟಿ. ಆತ ಬಿಡಲಿಲ್ಲ. ತಲೆಯೆತ್ತಿ ಡಬ್ಬಿಯ ಸುತ್ತೆಲ್ಲ ಕಣ್ಣಾ ಡಿಸಿ. ದೂರ ಮೂಲೆಯಲ್ಲಿ ಫಳಿತವನೊ- ಬೃನ ಕೈಲಿದ್ದ ಇನ್ನೊಂದು ಪೇಪರಿನ ಮೇಲೆ ಅವನ ಗೃಧ್ರ ದೃಷ್ಟ ನಿಂಕಿತು. "ರಾಯಕೆ, ಓ ರಾಯರೆ, ಒಂದು ಚೂರು ಆ ಪೇಪರ್‌ ಕೊಡ್ತೀರಾ?” ಗಾಡಿಯ ಶಬ್ಧ ಮೀರಿ ಮುದುಕ ಒದರಿದ ದೇಶಾವರಿ ನಗೆ ಬೀರಿ. ಪೇಪರ್‌ ಹಿಡಿದಿದ್ದವ ಎದ್ದು.“ ತಗೊಳ್ಳಿ. ಒಂದು ಚೂರು ಪೇಪರು” ಎಂದವನೇ ಅದರ ಮೂಲೆ ಹರಿದು ಮುದುಕನತ್ತ ತೂರಿದ. ಎಲ್ಲರೂ ಗೊಳ್ಳನೆ ನಕ್ಕರು. “ಛೆ ಛಿ, ಪೇಪರು ಓದಲಿಕ್ಕೆ ಬೇಡಿದೆ” ಎಂದು ಹಲ್ಲು ಕಿರಿದು ಮುದುಕ ತನ್ನನ್ನು ತಿದ್ದಿಕೊಂಡ.” ಚೇಷ್ಟೆ ಮಾಡಿದಾತ ನಿರ್ವಾಹವಿಲ್ಲದೆ ಪೇಪರ್‌ ಇವನತ್ತ ಚಾಚಿದ. ಮುದುಕ ಕೈನೀಡಿ ಅದನ್ನು ಎಟುಕಲಾರದೆ ಮತ್ತೆ ಹಲ್ಲು ಕಿರಿದು “ ಅವರ ಕೈಲಿ ಕೊಡಿ” ಎಂದ. ಆತ ಪೇಪರ್‌ ತೆಗೆದುಕೊಂಡು ಇವನ ಈಕಡೆ ನೀಡಿದರೂ ಇವನ ಕೈಗೆ ಎಟುಶಲಿಲ್ಲ. ಭೂಪ ಅದನ್ನು ಹದಿನಾರು ಮಡಿಕೆ. ಮಡಚಿ ಸೂಯ್ಕ್ಯೆ ದು ಇವನತ್ತ ಬೀಸಿದ. ಅದು ಇವ ನನ್ನು ಭೆ ಹಿಂದೆ. ಹೋಗಿ ಅಲ್ಲಿ ಕುಳಿತಿದ್ದ ವರ ಮೇಲೆ ಅಪ್ಪಳಿಸಿ ಕೆಳಗೆ ಬಿತ್ತು. ಅವರು ಸಮಾಧಿ ಜತ್‌ ಯಷಿಯ : ಹಾಗೆ ಕೆಂಡಗಣ್ಣಿ ದ ನೋಡಿದರು. ಮುದುಕ ಎದ್ದು ನಿಂತು ತಿರುಗಿ ಟೊಂಕ ಬಗ್ಗಿಸಿ ಕೆಳಗೆ ಬಿದ್ದ ಪೇಪರ್‌ ಎತ್ತಲು ಪ್ರಯತ್ನ ಮಾಡು ತ್ರ ತಿದ್ದಾಗ. ಫೆಟು ತಿಂದವರೇ ಕ "ತಡೀರಿ, ನಾನೇ ಎತ್ತಿ ಕೊಡುತ್ತೇನಪ್ಪಾ ೧೧೪ ಎಂದರು. ಪೇಪರು ಕೈಗೆ ಬಂದದ್ದೇ ಮುದುಕ ಹಲ್ಲು ಕಿರಿದು ಉಪಕಾರ ಸ್ಮರಿಸಿ ಅದರ ಮೊದಲನೇ ಪುಟದ ಮೊದಲನೇ ಕಾಲಂನ ಮೊದಲನೇ ಸಾಲಿನ ಎಡಕ್ಕೆ ದೃಷ್ಟಿಯಿಟ್ಟು ರುಂಡಚಾಲನೆ ಪ್ರಾರಂಭಿಸಿದ. ಅವನ ವಿಚಿತ್ರ ನೋಡಿ ಎದ್ದ ಗುಸುಗುಸು, ಕಿಸಿಕಿಸಿ ಯಾವುದರ ಗಮನವೂ ಅವನಿಗಿರಲಿಲ್ಲ. ಕೂತು ಕೂತು ಬೇಸರವಾಗಿ ನಾನು ಅವನ ಪೇಪರಿನ ಮೇಲೆ ಪಕ್ಕದಿಂದ.ಹಣಿಕಿದೆ. ಒಮ್ಮೆಲೆ ಚೇಳು ಕ.ಟುಕಿದ. ಹಾಗೆ ಮುದುಕ ಚಟ್ಟನೆ ಎದ್ದು ನಿಂತ. ಸ್ಟೇಶನ್‌ ಬಂದು ಗಾಡಿ ನಿಂತಿತ್ತು. ಯಾರೋ ಇಳಿಯುತ್ತಿದ್ದರು. “ಸ,.ಯಜಮಾ- ನರಕೇ, ಆ ಪೇಪರಷ್ಟು ಕೊಟ್ಟು ಹೋಗ್ತೀರಾ? ಬಂದು ಕೂಗಿದ. ಎಲಾ | ಗಾಡಿಯಲ್ಲಿದ್ದ ವರ ಪೇಪರು ಕೇಳಿ ಓದುವುದು ಸಾಲದ್ದಕ್ಕೆ ಇಳಿದು ಹೋಗುವವ ರಿಂದಲೂ ಪೇಪರು. ಕೇಳುವ ಇವನ ಧೈರ್ಯ ದೊಡ್ಡದ. | ಐಂದು ನಾನು ಎಣಿಸುವಷ್ಟರಲ್ಲಿ ಇಳಿದ ಮನುಷ್ಯ ತಿರುಗಿ ನಿಂತ. ಮ.ಖ ಪೆಚ್ಚಾ- ಗಿ ಹೆಹ್ಹೆ, ಮರೆತಿದ್ದೆ ` ಎಂದು ಕೊಟ್ಟಿ ಮುದುಕ ಪನಃ ಸ್ಥಾನಾರೂಢನಾದ. ಪರ- ವಾಯಿಲ್ಲ.. ಒಂದು ಪೇಪರಾದರೂ ದುಡ್ಡು ಕೊಟ್ಟು ತೆಗೆದುಕೊಂಡಿದ್ದಾನೆ. ಒಂದು. ಕೊಂಡ ದ್ವಕ್ಕೆ ಡವ್ಬಿಯಲ್ಲಿದ್ದ ಎಲ್ಲ ಪೇಪರ" ಮೇಲೆ ಅಧಿ ತಾರ ಸ್ಫಾ ಏಸಿದ್ದ. " ಅಲ್ಲಿ ನೋಡ್ರಿ ಸಾಹೇಬ್ರೇ, ನಿಮ್ಮ ಮಗು ಪೇಪರ್‌ ಹರೀತಾ ಇದೆ ಕಸಿದ. ಕೊಳ್ಳಿ” ಎಂದು ಮುದುಕ ಕಿರಿಚಿಕೊಂಡ. “ಹೆ ಹೆ ಹೌದಲ್ರಿ. ತಾಪ್ಟ ತಾ. ನಿನಗೆ ಪೆಪ್ಟರೌಮಿಂಟ್‌ ಕೊಡ್ತೀನಿ ತಾ” ಎಂದು ಸಾಹೇಬ್ರು ಪೇಪರ್‌ ಇಸಿದು ಕೊಂಡರು. “ ಪೇಪರ್‌ ಓದ್ಲಿಕ್ಕೆ ಇರ್ತದೋ ಮಕ್ಕಳಿಗೆ ಆಡ್ಲಿಕ್ಕೋ?” ಎಂದು ಮುದುಕ ಒಗರಿನಿಂದ ತೆ ಕಸ್ತೂರಿ, ಜುಲೈ ೧೯೬೧ ಹೇಳಿದ. ಮಂದಿಯ ಪೇಪರ್‌ ಮೇಲೂ ಇವರಿ ಗೆಷ್ಟಪ್ಪ ಅಭಿಮಾನ ಎಂದ. ಕೊಂಡೆ. ಸ್ಟೇಶನ್‌ ಮೇಲೆ ಸ್ಟೇಶನ್‌ ದಾಟಿ ಹೋಯಿತು. ಇಳಿಯುವವರಿಗಿಂತ ಹತ್ತುವವರ ಗದ್ದಲ. ಬರು ವವರಲ್ಲಿ ಯಾರ ಕೈಲಾದರೂ ಪೇಪರ ಇದೆಯೆ ಎಂದು ನೋಡುವುದೇ ನನ್ನ ಕೆಲಸವಾಗಿತ್ತು. ಹೀಗೇ ಒಮ್ಮೆ ಗಾಡಿ ನಿಂತಾಗ ಮುದ.ಕಪ್ಪ ಎದ್ದು ಆತುದಿಗೆ- ಬಾಗಿಲಕಡೆ-_ಹರಿದರು. ಇನ್ನೇನು ಇಳಿಯುತ್ತದೆ ಘಟ ಎಂದುಕೊಂಡು ನಾನು ಫೈಸಾಗಿ ಕ.ಳಿತೆ. ಆದರೆ ಎಂಡು ಫಿಮಿಷಗಳ ನಂತರ ಪ್ರತ್ಯಕ್ಷವಾದ. ಕೈಯಲ್ಲಿ ಮತ್ತೊಂದು ಮತ್ತಾವ ಮೃಗ ಸಿಕ್ಕಿತಪ್ಪ ಇವನಿಗೆ ಎನ್ನುವ ಹಾಗೆ ಪ್ರಶ್ನಾರ್ಥಕವಾದ ನನ್ನ ಮುಖ ಮುದ್ರೆ ನೋಡಿ ಹತ್ತಿರ ಕೂತಿದ್ದವ ಪಿಸು ದನಿ ಯಲ್ಲಿ “ ಓದಿ ಕೊಳ್ಳಲಿ ಬಿಡು ಪಾಪ! ನಿನ್ನ ಗಂಟೇನು ಹೋಗುತ್ತದೆ” ಎಂದ.. ಮುದುಕನ ಬಗ್ಗೆ ಸಹಾನುಭೂತಿಯಿದ್ದವ ಒಬ್ಬನಾದರೂ ಇದಾನಲ್ಲ ಎಂದುಕೊಂಡೆ, ಗಾಡಿ ಸಾಗುತ್ತಿತ್ತು ದಿನಪತ್ರಿಕೆ,ವಾರಪತ್ರಿಕೆ, ಮಾಸಿಕ, ಷಾಣ್ಮಾಸಿಕ್ಕ ವಾರ್ಷಿಕ ಮತ್ತು ಎಂಥೆಂಥವೋ ವಿಶೇಷಸಂಚಿಕೆಗಳನ್ನು ಮುದುಕ ಗಾಡಿಯ ಮೂಲೆ ಮೂಲೆಯಿಂದ ಜಡ್ಮಿ ಮಾಡಿ ' ತಂದಿದ್ದ. ಹೌದು, ಪುಕ್ಕಟಿ ಓದುವುದೆಂದವ್ಟೇಲೆ ದಾಕ್ಷಿಣ್ಯವೇಕೆ? ದುಡಿಯುವವರಿಗೆ ಒಂದು ಮನೆ, ಬೇಡುವವರಿಗೆ ಹತ್ತು ಮನೆ. ನನಗೆ ನಗೆ ಬಂತು. ಕೈ ಇಟ್ಟು ಅದನ್ನು ಮುಚ್ಚಿದೆ. ಒಬ್ಬರು ದೊಡ್ಡ ದನಿ ತೆಗೆದು ವಿಶಿಷ್ಟವಾಗಿ ಯಾರನ್ನೂ ಕುರಿಯದೆ, “ ರಸ್ತೆಯಲ್ಲಿ ಪೇಪರ್‌ ಓದೋವರ್ನ ನೋಡಿದ್ದೀರಾ?” ಬಂದರು. ಅದಕ್ಕೆ ಉತ್ತರ ಬರುವವರೆಗೆ ತಡೆಯದೆ ಮುಂದು ವರಿಸಿದರು: “ ಮೊನ್ನೆ ಒಬ್ಬ ಓದೋದ್ಯೋತಾ ಹೋಗಿ ಒಂದು ಟ್ರಕ್ಕಿಗೆ ಢಿಕ್ಕಿ ಹೊಡೆದ ತಲೆ ಒಡೆದು ರಕ್ತ ಸೋರಿತು. 'ಪೆಣ್ಯಕ್ಕೆ ಟ್ರಕ್‌ ನಿಂತಿತು. ಇಲ್ಲದಿದ್ದಕೆ ಸರಸ್ವತೀ ಲೋಕಕ್ಕೆ ಪೇಪರು. 1. ಟಕ, ಇದು ಟೈಮ್ಸ್‌ ಒಂದಿಷ್ಟು ಪೇಪರ್‌ ಕೊಡುತ್ತೀರಾ? ಹೋಗತಿದ್ದ. ್ಲ “ಅಲ್ಲಾ, ಮನೆಯೊಳಗೆ ಕೂತು ಓದಬಹು ದಲ್ಲ! ಜೀವ ಕಳಕೊಳ್ಳು ವಷ್ಟು ಏನೀಗ?” "ಮನೆಯಲ್ಲಿ ಓದಿದರೆ ವ್ಯಾ ಳ್ಯಾದ ರೊಕ್ಕ ನೀವು ಕೊಡ್ತೀರಾ?” "ಚಹಾ ಹೋಟಿಲ್ಲಿಗೆ ಹೋಗಬೇಕು.” “ಚಹಾಕ್ಕೆ ದುಡ್ಡ ಯಾರು ಕೊಡುವವರು? ಅಲ್ಲಿ ಇವನಂಥವರು ಸಾವಿರ ಜನ ಓದುವವರು ಬೇರೆ! “ಪುಕ್ಕಟೆ ಓದಬೇಕಾದರೆ ಕಾಯಬೇಕಪ್ಪ.' “ ರೊಕ್ಕ ಕೊಟ್ಟರೂ ನಮ್ಮೂರಲ್ಲಿ ಪೇಪರ್‌ ಸಿಗೋದಿಲ್ಲ” ಎಂದ ಇನ್ನೊಬ್ಬ. “ಯಾಕೆ,” “ ನಮ್ಮೂರಲ್ಲಿ ಒಂದು ಪೇಪರಿನ ಅಂಗಡಿ ಇದೆ. ಅಲ್ಲಿ ಹೋಗಿ ದುಡ್ಡು ಇಟ್ಟು ಪೇಪರ್‌ ಕೊಡು ಅಂದರೆ ಪೇಪರ” ಇಲ್ಲ ಅಂತ ಉತ್ತರ ಬರು- “ ಮತ್ತೆ ಅಲಂಕಾರಕ್ಕೆ ಪೇಪರ್‌ ಇಚ್ಟಿರು ತ್ತಾನೆಯೆ? “ಎದುರಿಗೇ ಜೋತುಬಿದ್ದ ನೂರಾರು ಪೇಪರ್‌ ತೋರಿಸಿ ಮತ್ತೆ ಅವೇನು? ಅಂತ ಕೇಳಿದರೆ ಅವು ಪೇಪರ್‌ ಅಲ್ಲ, ಅದು ಸಂಯುಕ್ತ ಕರ್ನಾ ಆಫ್‌ ಇಂಡಿಯಾ, ಇದು ಪ್ರಜಾವಾಣಿ, ಇದು ಹಿಂದೂ- ಪೇಪರ ಮಾತ್ರ ನಮ್ಮಲ್ಲಿಲ್ಲ ನೋಡಿ ಎನ್ನತ್ತಾನೆ. ಪೇಪರಿನ ಹೆಸ ಕೆ ನಿಮ್ಮಿ ೦ದ ಹೇಳಿಸದೆ ಇದ್ದರೆ. ಅವನ ಹೆಸರೇ ಅಲ್ಲ. [ "ಹೊಸೆ: ಮದುಮಗಳ ಹತ್ತಿರ. ಗಂಡನ ಹೆಸರು ಹೇಳಿಸಿದ ಹಾಗೆ |” ಎಲ್ಲರೂ ನಕ್ಕರು. “ನಾವೂ ಒಗಟ ಹಾಕಿಯೆ ಹೆಸರು ಹೇಳ ಬೇಕು!” ನಗು ಇಮ್ಮಡಿ ಆಯಿತು. ಕುತೂಹಲಿಯೊಬ್ಬ “ಹಾಗೆ ಯಾಕೆ ಮಾಡು “ತ್ಯಾ ತ ತ್ತಾನೆ ಆತ 1” ಎಂದು ಜಿಜ್ಞಾ ಪಿಸಿದ, "ಹಾಗೆ ಬನ್ನಿ. ಪೇಪರ್‌. ಅಂಗಡಿಯವನ ಹತ್ತಿರ ಸಕಾರಣಗಳೇ ಇವೆ. ಒಂದು ಪೇಪರ್‌ ಕೊಡ. ಅಂತಾರೆ. ಯಾವುದಾದರೂ *ೊಟ್ಟಿರೆ ಹೆಡ್‌ಲೈನ. ಓದಿ, ಕಾರ್ಟೂನ್‌ ನೋಡಿ, ಬೆನ್ನು ತಿಬುವಿ ಸ್ಫೋರ್ಟ್ಸ್‌ ಐಟಮ್‌ ಮೇಲೆ ಕಣ್ಣು ಹಾಯಿಸಿ ತಿರುಗಿ ಕೊಟ್ಟು ಇದಲ್ಲ, ನನಗೆ ಆ ಪೇಪರ್‌ ಬೇಕಾಗಿತ್ತು ಅಂತಾರೆ... ಒಂದು ತೆಗೆದುಕೊಂಡು ಎರಡು ಓದಿದ ಹಾಗಾಯಿತಲ್ಲ. ಪ್ರಕ್ಕಜಿ ಫೌಜದಾರರು” ಎಂದು ಮುದುಕನ ಕಡೆ ನೋಡಿ ಅವ ಕಣ್ಣು ಮಿಟುಕಿಸಿದ. ಗಾಡಿ ಭರದಿಂದ ಓಡುತ್ತಿತ್ತು. ಟೀಕಾಟೂಕೆ ರಂಗೇರುತ್ತಲೇ ಇತ್ತು. ಅಷ್ಕರಲ್ಲಿ ಒಂದು ಬ್ರಿಜ್‌ ಬಂತು. ಕಬ್ಬಿ ಇದ್ದು. ಅದರ ಸಪ್ಪಳದ ಬಗ್ಗೆ ಚರ್ಚೆ ಸುರುವಾಯಿತು. ಅಷ್ಟರಲ್ಲಿ ಮುದ. ಎದ್ದ. ಸುತ್ತಲೂ ಸಿಂಹಾವಲೋಕನ ಮಾಡಿದ. ತಲೆಯೆತ್ತಿ ಸಾಮಾನಿಡುವ ಜಾಗ ನೋಡಿದೆ. ಎಲ್ಲೆಲ್ಲಿಯೂ ಜನ ನಾನಾ ಭಂಗಿ ಗಳಲ್ಲಿ ಕೂತಿತ್ತು, ನಿಂತಿತ್ತು, ಜೋತಾಡುತ್ತಿತ್ತು. "ಎಲಾ" ಎಂದ “ಯಾಕೆ, ಏನಾಯ್ತು ?” ಎಂದು *ೇಳಿದೆ. ಇನ್ನು ಕಡ ತೆಗೆದುಕೊಳ್ಳ ಲು ಯಾರ ಹತ್ತಿರವೂ ಪೇಪರ್‌ ಉಳಿದಿಲ್ಲ ಎಂದು ಚಿಂತೆ ಇವನಿಗೆ ಎಂದುಕೊಂಡೆ. “ನನ್ನ ಸಾಮಾನೇ ಕಾಣಲೊಲ್ಲವು. ನಾನು ಇಳೀ ಬೇಕು.” “ಸ್ವೇಶನ್‌ ಇನ್ನೂ ದೂರ ಇದೆ.” (ತು ಬಂದುಬಿಡುತ್ತದೆ" ಎಂದು ಆತ ದಡಪಡಿಸಹತ್ತಿದ. ಜನ ಕೂತಲೇ ನಿಂತಲೆ ಒರಗಿದಲ್ಲೇ ಸರಿದರು ಮುದುಕ ಒಂದು ಕಡ ಯಿಂದ ಹಾಸಿಗೆ, ಇನ್ನೊಂದು ಕಡೆಯಿಂದ ಟ್ರಂಕು, ಮತ್ತೆ ಬೇಕೆ ಕಡೆಗಳಿಂದ ತರಣಿ, ತಂಬಿಗೆ, ಕ್ಸೈಚೀಲ, ಬಡಿಗೆಗಳನ್ನು ಸಂಗ್ರ ಹಿಸಿ ತಂದ. ಸ! ಬಾಗಿಲ ಬಳಿ ಜಮಾಯಿಸಿದ. ೧೧೫ ೧೧೬ ಆ ಮೇಲೆ ತನ್ನ ಮೋಕೆ ಹಾಕಿದ. ಗಾಡಿ ಶಿಂತಿತು. ಸ್ಥಳಕ್ಕೆ ಬಂದು ಪೇಪರಿನಲ್ಲಿ ಮುದುಕ ಒಂದೊಂದೇ ಸಾಮಾನು ಇಳಿಸಿದ. ಬಗಲಲ್ಲಿ ನಾಲ್ಕೈದು ಪೇಪರ್‌ ತುರುಕಿ ಕೆಳಗಿಳಿದ. ಆ ಮೇಲೆ ತಿರುಗಿ ಬಾಗಿಲಲ್ಲಿ ತಲೆ ಹಾಕಿ “ಒಂದಿಷ್ಟು ಆ ಪೇಪರೆಲ್ಲ ಕೊಡ್ತೀರಾ ?" ಎಂದು ಒದರಿದ. ಗಾಡಿಯೊಳಗಿದ್ದವರೆಲ್ಲ ಕಕ್ಕಾವಿಕ್ಕಿಯಾದರು. ಡಬ್ಬಿಯೊಳಗೆ ಇನೂ ನಾಲ್ಕೈದು ಪೇಪರುಗಳಿ ದ್ವವೆಂದು ಆಮೇಲೆ ತಿಳಿಯಿತು ಬೇಕೆ ಬೇಕೆ ಜನರ ಕೈಯಲ್ಲಿ ಇದ್ದ ಅವುಗಳ ಮಾಲಕರು ಯಾರು ಎಂದು ಯಾರಿಗೂ ಗೊತ್ತಿರಲಿಲ್ಲ. ಯಾರ ಯಾರ ಕೈಯಿಂದಲೋ ಯಾರ ಯಾರ ಕೈಗೋ ಅವು ಹೋಗಿದ್ದವು. “ನಿಮ್ಮದೇನು?” ಕಸ್ತೂರಿ, ಜುಲೈ ೧೯೬೧ “ನಿಮ್ಮ ದೇನು?” ಎಂಬ ಪ ಪ್ರಶ್ನೆಗಳು ಡಬ್ಬಿ ಯೊಳ ಗೆಲ್ಲ ಸುಳಿದಾಡಿ “ನನ್ನ ದಲ್ಲ' ನನ್ನ ದಲ್ಲ” ಎಂಬ ಉತ್ತ ರ ತಂದವು. ಗಾಡಿ ಸೀಟಿ ಹೊಡೆಯಿತು. “ಎಲ್ಲಾ ಪೇಪರು ನನ್ನವಪ್ಪಾ, ದುಡ್ಡು ಕೊಟ್ಟು ಕೊಂಡದ್ದು. ಕೊಡಿ ಬೇಗ, ಗಾಡಿ ಬಿಡುತ್ತದೆ.” ಎಂದು ಮುದುಕ ಶೂಗಿದ. ಎಲ್ಲರೂ ಬೇಗ ಬೇಗ ಪೇಪರು ಮಡಚಿ ಅವನಿಗೆ ಒಬ್ಬಿಸಿದರು. “ಅದರ ಮೇಲೆ ನನ್ನ ಚ ಹಾಕಿದ್ದೇನೆ,” ಎಂದು ಮತ್ತೊಮ್ಮೆ ಕೂರಿ ಪೇಪರುಗಳನ್ನು ಎಣಿಸಿಕೊಂಡ. “ ಇನ್ನೊಂದು ಪೇಜು ಎಲ್ಲೋ ಉಳಿದಿದೆ ನೋಡಿ” ಎಂದಾತ ಗೋಗರೆಯುತ್ತಿ ದ್ಮಾಗಲೇ ಗಾಡಿ ಹೊರಟಿತು. ೩ ರವೀಂದ್ರರ ಎಂಜನಿಯರಿಂಗ್‌ ಕನಿವರ್ಯ ರವೀಂದ್ರರಿಗೆ ತಮ್ಮ ಕವನ ಬರೆಯಬೇಕೆಂಬ ಆಸೆ ಮೂಡಿತು. ಬಾಲ್ಯದಲ್ಲಿ ಒಮ್ಮೆ ಹೂವಿನ ರಸದಿಂದ ಜಸಂಕೆ ಹಿಸುಕಿ ಹೊರತೆಗೆದ ರಸ ಲೇಖನಿಯ ಮೊನೆಯನ್ನು ತೇವ ಮಾಡಲೂ ಸಾಲುತ್ತಿ ರಲಿಲ್ಲ. ಯಂತ್ರವೊಂದನ್ನು ತಯಾರುಮಾಡಲು ಅಲೆಬಚಿಸಿ ಅದರ ನಕ್ಸೆಹಾಕಿದರು. ಅದರ ಮೇಲೆ ಗುಂಡು ಕಲ್ಲಂತೆ ಸುತ್ತುವ ಮರದ ಬಟ್ಟಿ ಲನ ಮಾಡಿಸಬೇಕು, ಒನಕೆಯ ವಡಿ! ಇರಬೇಕು. ತಳದಲ್ಲಿ ರಂದ್ರಗಳಿರುವ ಆದಕ್ಕೊಂದು ಹಗ್ಗ ಸಂತ್ತಿ ಆದನ್ನೊ ದು ಚಕ್ರ ದಿಂದ ತಿರುಗಿಸಬೇಕು ಎಂದು ನಿರ್ಧರಿಸಿ ಅವರ ಜ್ಕೊ ತಿ ಅಣ್ಣನ ಬಳಿ ಬಯಕೆಯನ್ನು ಅರಂಹಿದರು. ನೆಯ ದಿನವೇ. ಯಂತ್ರ ಸಿದ್ಧ ವಾಯಿತು. ಅವರು ಬಡಗಿಗೆ ಆಪ್ಪ ಣೆ ಜರಿ ಮಾರ- ಹೂಗಳಿಂದ ತುಂಬಿದ ಬಟ್ಟಿ ಲಿನಲ್ಲಿ ಹಗ್ಗ ಸುತ್ತಿದ ಗುಂಡನ್ನು ತಿರುನಿದಷ್ಟೂ ಹೂಗಳು ಅರೆಯಲ್ಪ ಟು ಮುದ್ದೆ ಯಾ- ದುನೇ ಹೊರತು ಟು ಹನಿ ಸಸ ಹೊರಬೀಳಲಿಲ್ಲ. ರನೀಂದ್ರರ ಬಾಳಿನಲ್ಲಿ ಅವರು ಇಂಜನಿಯರಿಂಗ್‌ ಉದ್ಯೋಗ ಮಾಡಹೊರ ಟಬುದು ಜತೆ! ಬಾರಿ ಹಿ ಸಂಗ್ರಹ: ರವೀಂದ್ರ ನಾಥ ಎಸ", ಬೈ, ನಿಮ್ಮ ಸಾಯಕಲ್‌ ರಿಮ್‌ಗಳು ಹೊಳಪಾಗಿಯೂ ಬಹುದಿನ ಬಾಳಿಕೆಯವೂ ಆಗುತ್ತಿವೆ. 40. 104510. ೧೮೭೮. 051೭೧ ೧೮೯£6೮.7೩೮€೧ಓ೬ ರಿಮೋವಾ ಸೈಕಲು ರಿಮ್‌ ಬ್ರಶ್‌ದಿಂದ ನೀವು ಸೈಕಲು ಹತ್ತುವಾಗೆಲ್ಲ ಇದರಿಂದ ಸ್ವಚ್ಛ ಮಾಡಿರಿ ಹಾಗೂ ಧೂಳು. ಹೊಲಸ: ಗಳಿಂದ ಕಾಪಾಡಿರಿ. ಪ್ರತಿಯೊಂರು ಸೈಕ೮ೆಗೆ ಅತ್ಯವಶ್ಕ ಜೀಕಾರುರು. ಥೆ ೦ ೆ ವ್‌ ಡೀಸಲ್‌ ಲ್ಕ ಡಕಂ ಡಾಜು- ತ್ತಾ ಸೆಕ್ಸೇರಿಯಾ ಚೆಂಬರ್ಸ ಈಗ ಪ್ರತಿಸ್ಯೆಕಲ್‌ಗೆ ಒಂದು ೧೩೯ ಮೇಡೋಜ. ಸ್ಟ್ರೀಟ ಮುಂಬಯಿ --೧ ಕಂಟೇನರದಲ್ಲಿ ನಾಲ್ದರಂತೆ ದೊರೆಯುತ್ತವೆ ಭಾರತದಾದ್ಯಂತ ಏಜಂಟರು ಹಾಗು ಹಂಚಿಕೆಗಾರರು ಬೇಕಾಗಿದಾ ರೆ ದಕ್ಷಿಣ ಭಾರತದ ಹಂಚಿಕೆಗಾರರು : ಮೆಸರ್ಸ ಓಸ ಜಿ. ಕಾರ್ಪೊರೇಶನ" ಶೌಕ3* ಬಿಶಿಂಗ ೧ನೇ ಮಹಾಲ ಸಿಲ್ವರ'ಜ್ಕುಬಲಿ ಪಾರ್ಕೆ ರೋಡ ಬೆಂಗಳೂರು _೨ ಔ ',ಅಾಜ್‌- 73ಎಸವಾಶಾ ತುಂಟ ಹುಡುರ ಜಗದ್ವಿಖ್ಯಾತ ಜಟ್ಟಿಯಾದ ಕಥೆ ಬಲಭೀಮ ರಾಮಮೂರ್ತಿ [ಕ ೪) ೪) ಭ್ರ €ಟ್ಹ €_ ು (' ಮಿಲೇಗಿೀ ದಾದಾ?” ಈ ಶಬ್ಧಗಳು ಶಿವಿಗೆ ಬೀಳುತ್ತಲೇ ಪ್ರೊ. ಶಂಕ ರರಾಯರು ವೃತ್ತ ಪತ್ರದಿಂದ ತಮ್ಮ ದೃಷ್ಟಿ ಯನ್ನು ಎತ್ತಿ ಬಾಗಿಲ ಕಡೆಗೆ ಹೊರಳಿಸಿದರು ಗೌರವರ್ಲ, ಸುದೃಢಕಾಯ, ಉಂಗುರಗೂದಲು, ಸತ್ಯೇಜ ಮುಖಚರ್ಯ, ವಯಸ್ಸು ಸುಮಾರು ೧೫-೧೬ ಇರಬಹುದಾದ ತರುಣ ಹುಡುಗನೊಬ್ಬ ಬಾಗಿಲಲ್ಲಿ ನಿಂತಿದ್ದ ಶಂಕರರಾಯರು, “ಆಪ್‌ ಸರ್ಕಸ್‌ ಮೆ ಕ್ಯಾ ಕಾಮ್‌ ತರೆಂಗೇ?” ಶಿವಾಜಿ ಶಂಕರ ಕಾರ್ಲೇಕರ ಎಂದು ಪ್ರಶ್ನಿಸಿದರು. “ ಮೈ ರೋಮನ್‌ ರಿಂಗ, ಮಸಲ್‌ ಕಂಟ್ರೋಲ್‌ ಔರ್‌ ಅಕ್ರೊಬೆಟಿಕ್‌ ಫೀಟ್ಸ್‌ ಕರತಾ ಹುಂ.” ಅವನನ್ನು ಸರ್ಕಸ್ಸಿ ನಲ್ಲಿ ನೇವಿ.ಸಿಕೊಂಡರು. ಈ ಹೈದ ಮತ್ತಾರೂ ಅಲ್ಲ; ಭಾರತ ದಲ್ಲೆಲ್ಲ ಖ್ಯಾತಿವೆತ್ತಿದ್ದ ಪ್ರೊ. ರಾಮಮೂರ್ತಿ “ಸ್ಕಾಂಡೊ.” ಇವರ ಜನ್ಮ೧೮೯೦ ರಲ್ಲಿ ಆಂದ್ರದ ವಿಜಯನಗರ ಎಂಬ ಪಟ್ಟಣದ ಹತ್ತಿರದ ಪೆದ್ನಾ ಪುರ ಎಂಬ ಹಳ್ಳಿಯೊಂದರಲ್ಲಿ ಆಯಿತು. ತಂದೆ- 1 ಬಲಭೀಮ ರಾಮಮೂರ್ತಿ .. ೧೧೯ ತಾಯಿ' ಬಡವರು. ತಂದೆ ಹೊಲದಲ್ಲಿ ಕೂಲಿ ಕುಂಒಳಿ ಮಾಡುತ್ತಿದ್ದರು. ಬಹಳ ವರ್ಷಗಳ ವರಿಗೆ ಮಕ್ಕ 1ಡಿ. ಸಗದ ರಾಮಮೂರ್ತಿ ಮಂತನಿಗೆ ರ್ನ ಬೇಡಿಕೆ ಜು ತೆನ್ನುವಂತೆ.. ರಾಮಮೂರ್ತಿ ಹ ಅಂತೆಯೆ ಹನ.ಮಂತನ ಆರಾಧ್ಯ ರಾಮನ ಹೆಸರನ್ನೇ ಕೂಸಿಗೆ ಇಟ್ಟಿರು. ಆದರೆ ರಾಮಮೂರ್ತಿಯ ದೌ ರ್ಭಾಗ್ಯ. ದ ಬಹುಕಾಲ ಲಭಿಸಲಿಲ್ಲ ಒಂದು. ವರ್ಷದೆ ಗಾಗಿಯೆ ತಂದೆ ತೀರಿಕೊಂಡರು. ಗನ ತ ತಾಯಿಯೆ ಇವರನ್ನು ತೊಡಗಿದರು. ಹೇಳತೀರಂದ ತಿ ೫. ಚ” ಮುಸುರೆ ತಿಕ್ಕ ಕೂಲಿಮಾಡಿ ತಾಯಿ ಚರಿತಾರ್ಥ ಇ ನಡೆಸಿದರು. ರಾಮಮೂರ್ತಿ ಯೆಂದರೆ ಅವರಿಗೆ ಕಂಠಮಣಿ, ವಗುವಿಗೆ ಆರು ವರ್ಷವಾಗುತ್ತಲ್ಲೇ ಅಲ್ಲಿಯೇ ಊರಲ್ಲಿ ಸಾಲೆಗೆ ಸೇರಿಸಿದರು. ಆದಕೆ ಪಾಠ ಓದಲಿಕ್ಕೆ ಹಟ್ಟಿದ ಈ ವ.ಗು ಶಾಲೆಯಲ್ಲಿ ಲಕ್ಷ್ಮ ಕೊಡುತ್ತಿರಲಿಲ್ಲ. ಹೊಡೆದಾಡುವ ಸಂದರ್ಭವಿದ್ದರೆ ಕೇಳಿ. ಈ ಮಲ್ಲ ಎಲ್ಲರಿಗಿಂತ ಮುಂದೆ! ಒಮ್ಮೆ ತನಗೆ ಆಟಿಗೆಯ ಮೋಟಾರನ್ನು ತಂದು ನಕಾಡ ತಾಯಿಯನ ನ್ನ ಸರಾಗ ಸಾಕಷ್ಟ ದುಡ್ಡು ಇಲ್ಲದ ತಾಯಿ ನಿರಾಕರಿಸಿದಳು. ಸ ಹೋಗಿ ತಾಯಿಯ ಒಂದು ಕಿವಿಯನ್ನೇ ಕಡಿದ. ಬಿಟ್ಟಿ. ರಕ್ತ ಧಾರೆಯಾಗಿ ಸುರಿಯಲಾರಂಭಿಸಿತು.' ಇದು ತೀರ ಚಿಕ್ಕ ವಯಸಿ ಸ್ಸಿನಲ್ಲಾ ದರೆ ಶಾಲೆಯಲ್ಲೂ ಇಂಥ ಸ ಸಂಕಟಕ್ಕೆ ಶಿಕ್ಷಕರನ್ನೇ ಗುರಿ ಮಾಡಿದ್ದ ಈ ಬಂಟ! ಒಂದ, ದಿನ ರಾಮಮೂರ್ತಿ ಮೂರು-ನಾಲ್ಕು ಚೇಳುಗಳನ್ನು ಹಿಡಿದುಕೊಂಡು ಬಂದ. -ದಾರ ... ದಿಂದ ಅನನ. ಕಟ್ಟಿ ಖರ್ಚಿಗೆ ಕಟ್ಟಿದ. ಶಿಕ್ಷ ಕರು ಯಥಾಪ್ರ ಬ ಬಂದು ಬುರ್ಚಿಯಲ್ಲಿ ವಿಶ್ರಮಿಸಿ. ಹೌದು, ನಿಜವಾಗಿಯೂ ವಿಶ್ರಾಂತಿ ಹೊಂದುವ ಕ್ರಮ ಪೂರ್ತಿಗೊಳಿಸ ಲೆಂದು ಮೇಜಿನ ಮೇಲೆ. ಕಾಲು ಚಾಚಿ ಸ್ವಲ್ಪ ನಿದ್ರಿಸಿದರು. ಸ್ವಲ್ಪ ಹೊತ್ತು ಕಳೆಯುವಷ್ಟರಲ್ಲಿ ಚೇಳು ಕಡಿದದ್ದರಿಂದ ಶಿಕ್ಷಕರು ಅಕ್ಷರಶಃ ನರ್ತಿಸಲಾರಂಭಿಸಿದರು. ಹುಡುಗರನ್ನು ನಗಿಸಲಿಕ್ಕೆ ಚೆನ್ನಾಗಿತ್ತು. ಕೊನೆಗೆ ಈ ಕಿಡಿಗೇಡಿತನ ಯಾರದೆಂಬುದು ತಿಳಿಯಿತು. ರಾಮಮೂರ್ತಿಯನ್ನು ಶಾಲೆಯಿಂದ ಓಡಿಸಿದರು. ಶಾಲೆಯೇ ಇಲ್ಲವಾದ ಮೇಲೆ ಹುಂಬತನಕ್ಕೆ ಇನ್ನಷ್ಟ ಸ್ವಾತಂತ್ರ್ಯ ಲಭಿಸಿತು. ಆದರೆ ಕಷ್ಟ ದಿಂದ ಜೀವನ ಸಾಗಿಸಿದ್ದ ತಾಯಿಗೆ ಮಗನ ಈ ವರ್ತನೆಯಿಂದ ಬಹಳ. ಕೆಡುಕೆನಿಸುತ್ತಿತ್ತು. ಒಂದು: ದಿನ ರಾಮಮೂರ್ತಿ ಒಬ್ಬ ಹುಡುಗನ ತಲೆ ಒಡೆದ. ಆ ಹುಡುಗನ ತಂದೆ ತಾಯಿಗಳು ಬೊಬ್ಬಿಡ.ತ್ತಾ ಇವನ ತಾಯಿಯ ಶಡೆಗೆ ಬಂದತು. ಆದಿನ ತಾಯಿ ಹಿಂದೆಂದೂ ಮಗನ ವೈಮೇಲೆ ಒಂದು ಬೆರಳನ್ನೂ ಎಬ್ಬಿ ಸದಿದ್ದವಳು ವೈಮುರಿ ಹೊಡದಳು. ಮಗನನ್ನು ಅಷ್ಟು ಹೊಡೆದ ದಿನದಿಂದ ಆ ತಾಯಿ ಹಾಸಿಗೆ ಹಾಕಿದ ವರು. ಏಳಲಿಲ್ಲ... ಸಾಯುವಾಗ ಮಗನನ್ನು ಸನಿಹಕ್ಕೆ ಕರೆ ಕೆಸಿಕೊಂಡರು. ಕಣ್ಣು ತುಂಬ ನೀರು. ".ದ್ಧದಿತ ಕಂಠ. ನಡುಗುವ ಕೈಗಳಿಂದ ಮಗನ ವ. ಖವನ್ನು ತೀಡಿ ಮುಗ್ಗು ಇನ್ನು ವ್ಲೇಲೆ ನಿನ್ನ ಟ್‌ ಸುಧಾರಿಸಿಕೊ. ಎಂದು ಹೇಳಿದರು. ಎಂದೆಂದೂ ತೋಕಿಸ ಸದಿದ್ದ ರಾಮಮೂರ್ತಿ ಆದಿನ ಜೀವನದ ದುಃಖವನ್ನು ಮೊದಲ ಬಾರಿ ಅನುಭವಿಸಿದ. ಇನ್ನು ತನ್ನ ತಾಯಿ ತನಗೆ ಎಂದೆಂದೂ ಸಿಗಲಾರಳು, ತನ್ನನ್ನು ಬಿಟ್ಟು ಹೋಗುತ್ತಾಳೆ. ಎಂದು ತಿಳಿ ಯಿತು... ರಾಮಮೂರ್ತಿ ಪಶ್ಚಾ ತ್ತಾಪದಿಂದ ಬೆಂದು ಕಣ್ಣಿ ಛು ಸುರಿಸುತ್ತ ತಾಯಿಯ ಪಾದ ಗಳಿಗೆ ಎರಗಿ, “ ಅಮ್ಮಾ ನಾನಿನ್ನು ಎಂದಿಗೂ ಈ ರೀತಿ ವರ್ತಿಸಲಾಕೆ' ಎಂದು ಹೇಳಿದರು. ಇಯಿಗೆ ತನ್ನೆ ಮಗನ ಬಗ್ಗೆ ಅಭಿಮಾನವೆನಿ ಅವರ ರಂಭಾಟಿ'" ೧೨೦ ಸಿತು... ಎದೆಗವಚಿಕೊಂಡು ಮುದ್ದಿಸಿದರು. ಹಾಗೇ ಅದೇ ಸ್ಥಿತಿಯಲ್ಲಿ ದೇವಲೋಕದ ದಾರಿ ಹಿಡಿದರು. ಶವವನ್ನು ಅಂತ್ಯಸಂಸ್ಕಾರಕ್ಕೂ ಬಿಡದಂತೆ ರಾಮಮೂರ್ತಿ ಹಿಡಿದು ಬಿಟ್ಟಿದ್ದ. ಮಹತ್ಛ್ರಯಾಸದಿಂದ ಬಿಡಿಸಿದರು. ತಾಯಿ.ಯ ಪ್ರೇತ ಸುಡುತ್ತಿರುವುದನ್ನು ರಾಮಮೂರ್ತಿ ಅರಿವುಗೆಟ್ಟು ನೋಡುತ್ತಿದ್ದ. ಕಣ್ಣಲ್ಲಿ ನೀರೇ ಇಲ್ಲ... ಅವರಲ್ಲಿಯ ಆರ್ದ್ರತೆಯೆ ಅಟ್ಟಿಸಿ ಹೋಗಿತ್ತೇನೋ ! ಸ್ಮಶಾನದಿಂದ ತಿರುಗಿ ಬರ ಲಿಕ್ಕೂ ಒಪ್ಪಲಿಲ್ಲ. ಕೊನೆಗೆ ನಾಲ್ಕೈದು ಜನ ಸರಿ ಅವರನ್ನು ಅಕ್ಷರಶಃ ಎತ್ತಿಕೊಂಡೇ ಮರಳಿ ದರು. ಅದೇ ಊರಲ್ಲಿ ರಾಮಮೂರ್ತಿಯ ಆಪ್ತ ಕೊಬ್ಬರಿದ್ದರು. ಅವರು ಸಣ್ಣ ಸರ್ಕಸ್ಸೊಂದ ರಲ್ಲಿ ಕೆಲಸಕ್ಕಿದ್ದರು. ಅದೇ ಆಗ ಊರಿಗೆ ಮರಳಿ ಬಂದಿದ್ದ ಅವರು ರಾಮಮೂರ್ತಿಯ ಸ್ಥಿತಿಯನ್ನು ನೋಡಿ ಅವರನ್ನು ತಮ್ಮೊಂದಿಗೆ ಕರೆದೊಯ ರು. ತಮ್ಮ ದಿಗೆ ಸರ್ಕಸ್ಸಿನಲ್ಲಿ ಒಯ್ದ ರಾಮಮೂರ್ತಿಯನ್ನು ಅವರು ನೂರ್‌- ಮಹಂಮದ ಎಂಬ-ಗುರುವಿನ ಕಡೆಗೆ ಸರ್ಕಸ್‌ ಶಿಕ್ಷಣಕ್ಕೆಂದು ಒಪ್ಪಿಸಿದರು. ನೂರ್‌ಮಹಂಮದ ಎತ್ತರದ ಆಳು. *ೆಲಸದಲ್ಲಿ ನಿಷ್ಣಾತ. ಆದರೆ ಕೇವಲ ಮಿತಿಮೀರಿದ ಕುಡುಕತನದಿಂದ ದೊಡ್ಡ ದೊಡ್ಡ ಕಂಪನಿಗಳಿಂದ ಹೊರಬಿದ್ದು ಈ ಸಣ್ಣ ಕಂಪನಿಯನ್ನು ಆಶ್ರಯಿಸಿದ. ಮೊದಲೇ ವ್ಯಾಯಾಮಫಿ ಬ್ರೀತಿ, ಈಗ ತಕ್ಕ ಅವಕಾಶ ನಕ್ಕ ಸ್‌ ಕೆಲಸಗಳಿಗಿಂತ ಶಕ್ತಿಪ್ರಧಾನವಾದ ಕೆಲಸಗಳಲ್ಲಿ ರಾಮಮೂರ್ತಿಗೆ ಬಲು ಆಸಕ್ತಿ. ನೂರ್‌ಮಹಂಮದ ಅಂಥ *ೆಲಸ ಗಳನ್ನೇ ಸಲಿಸಿದ. ನಾಲ್ಕು ವರ್ಷಗಳಲ್ಲಿ ರಾಮಮೂರ್ತಿ ರೋಮನ್‌ ರಿಂಗ, ಮಸಲ್‌ ಕಂಟ್ರೋಲ್‌, ಅಕ್ರೊ ಬೆಟಿಕ್‌ ಫೀಟ್ಸ್‌, ಮೊಳೆಯ ಹಾಸಿಗೆ ಜಾ ಹಲಗೆಯ ಮೇಲೆ ಮಲಗಿ ಎದೆಯ ಮೇಲೆ. ಬಂಡೆಯನ್ನು ಒಡೆಯಿಸಿಕೊಳ್ಳುವುದು ರ್ಜ ಲ್ಸ ಕಸ್ತೂರಿ, ಜುಲೈ ೧೯೬೧ ಮುಂತಾದ ಪ್ರಯೋಗಗಳನ್ನು ಕಲಿತರು. ಇದೇ ಹೊತ್ತಿಗೆ ಇವರೊಂದಿಗೆ ಇವರ ಆಪ್ತನ ಮಗ ಳಾದ ಪಾಪಮ್ಮ ಎಂಬ ಹುಡುಗಿಯೂ ಕಲಿಯು ತ್ತಿದ್ದಳು. ಸುಂದರಿ, ಗುಣವತಿ. ಪ್ರೀತಿ ಬೆಳೆ ಯಿತು. ಲಗ್ನವಾಗಲು ಅಡ್ಡಿ ಏನೂ ಉಳಿ- ದಿರಲಿಲ್ಲ. ಆದರೆ ಒಂದು ದಿನ ಈ ಸ್ವಪ್ನ ಸಂಪೂರ್ಣ ಉಡುಗಿ ಹೋಯಿತು. ರಾಮಮೂರ್ತಿಯ ಆಪ್ತ ರಾಮುಲು ಕ್ರಾಸ್‌ ರೋಪ"ನ ಕೆಲಸ ಮಾಡು ತಿದ್ದ. ಕ್ರಾಸ್‌ ಸ ಎಂದರೆ ಡೇಕೆಯ ನಾಲ್ಕು ಕಂಬಗಳಿಗೆ ಎರಡು ಹಗ್ಗಗಳನ್ನು ಒಂದಕ್ಕೊಂದು ಛೇದಿಸುವಂತೆ. ಶಟ್ಟಿ ಛೇದಬಿಂದುವಿನಲ್ಲಿ ರಾಮುಲು ತನ್ನ ಮಗಳನ್ನು ಹೆಗಲ ಮೇರೆ ಹೊತ್ತು ನಿಲ್ಲುತ್ತಿದ್ದನಲ್ಲದೆ ಆ ಮೇಲೆ ಮಗಳ ಕಾಲನ್ನು ಕೈಯಲ್ಲಿ ಹಿಡಿದು ಹಿಂದಕ್ಕೆ ಮೈ ಚೆಲ್ಲಿ ತನ್ನ ಕಾಲನ್ನು ಛೇದಬಿಂದುವಿನಲ್ಲಿ ಗಟ್ಟಿಯಾಗಿ ಸಿಕ್ಕಿಸಿ ಸಮತೂಕ ಉಳಿಸಿಕೊಳ್ಳುತ್ತಿದ್ದ. ಹಾಗೂ ಮಗಳನ್ನು ಕೈಯಲ್ಲಿ ಹಿಡಿದು ಗರಗರನೆ ತಿರುಗಿ- ಸುತ್ತಿದ್ದ.. ಈ ಆಟದಲ್ಲಿ ಕೆಳಗೆ ಜಾಳಿಗೆ ಹಿಡಿದು ರಕ್ಷಣೆ ಮಾಡುವ ರೀತಿ ಇರಲಿಲ್ಲ. ಅಲ್ಲಿಂದ ಬಿದ್ದರೆ ಪ್ರಾಣ ಉಳಿಯುವ ಸಂಭವವೇ ಇರ ಲಿಲ್ಲ. ಒಂದು ದಿನ ಮೈಯಲ್ಲಿ ಸ್ವಲ್ಪ ಜ್ವರ ಇರು ವಾಗಲೇ ರಾಮುಲು ಹಗ್ಗ ದ ಮೇಲೆ ಏರಿದ. ಪಾಪಮ್ಮನನ್ನೂ ಹೆಗಲಮೆ ಲೆ ಹೊತ್ತ. ಹಿಂದೆ ಮ್ಳ ಚೆಲ್ಲ ಕಾಲನ್ನು ಛೇದಬಿಂದುವಿನಲ್ಲಿ ಸಿಕ್ಕಿಸ ಬೇ "ಕೆದಿದ್ದ. ಸಾ ಅವನ ಕಾಲು "ತಪ್ಪಿ ತು, ಕ್ಷಣಾರ್ಧದಲ್ಲಿ ಐರಡು ಜೀವಿಗಳು ಕಳಗೆ ಬಿದ್ದವು. ಪಾಪಮ್ಮ _ನಪ್ರಾಣ ಆಗಲೇ ಹೋ- ಯಿತು. ರಾಮುಲು ಮತ್‌ ಹೋದ. ದವಾ ಖಾನೆಯಲ್ಲಿ ಎರಡು ದಿನಗಳ ತರುವಾಯ ಅವನ ಮ ತ್ಯುವಾಯಿತು. 2 ರಾಮಮೂರ್ತಿ ಕೊನೆಯದಾಗಿ ಒಂಟಿಗ`. ನಾದರು. ಜೀವನದಲ್ಲಿ ತನಗೆ ಯಾವ ಅನುಬಂಧ ಗಳೇ ಉಳಿದಿಲ್ಲವೇನೊ ಎಂದು ಭಾವಿಸಿದರು. ಆ ಬಲಭೀಮ ರಾಮಮೂರ್ತಿ ೧೨೧ ಸರ್ಕಸ್ಸಿನಲ್ಲಿ ತಾನು ಜೀವಿಸಲಾರೆನೆನ್ನುವಷ್ಟು ಹುಚ್ಚಾದರು. ಮುಂದೆ ಒಂದು. ದಿನ ನಮ ಸರ್ಕಸ್ಸಿಗೆ ಬಂದರು. ತಿಂಗಳಿಗೆ ೧೫೦ ರೂಪಾಯಿ ಸಂಬಳಕ್ಕೆ ಒಪ್ಪಿ ನಮ್ಮಲ್ಲಿ ಉಳಿದ ರಾಮ- ಮೂರ್ತಿ ಬಹುಕಾಲ ನಮ್ಮಲ್ಲಿಯೆ ಉಳಿದರು. ರಾಮಮೂರ್ತಿ ಒಬ್ಬರೇ ಇದ್ದದ್ದರಿಂದ ತುಂಬ ದುಡ್ಡನ್ನೂ ಕೂಡಹಾಕಿದರು. ವ್ಯಾ- ಯಾಮದಿಂದ ಶಕ್ತಿಯನ್ನು ವರ್ಧಿಸಿಕೊಂಡು ಹೆಸರಾಂತ ಜಟ್ಟಿಗಳೂ ಆದರು. ಅವರ ಶಕ್ತಿಯ ಪ್ರಯೋಗಗಳನ್ನು ನೋಡಿ ಜನರು ಬೆರಳು ಕಚ್ಚಿ ಕೊಳ್ಳಲಾರಂಭಿಸಿದರು. ತೆಂಗಿನ ಮರವನ್ನು ಬರಿಕೈಗಳಿಂದ ಅಲುಗಾಡಿಸಿ ತೋರಿಸಿದರು. ಗಿಡ ಟಲ್‌ ಷ್‌ ಖಳ 4್‌್‌್ಸ್‌್ಸ್ಮ್ಹ್‌್ಹ ಪಡತತತಕಟುವ ಅಲುಗಾಡಿದಂತೆಲ್ಲ ಕಾಯಿಗಳು ಪಟಪಟನೆ ಉದುರತೊಡಗಿದವು. ಅದನ್ನು. ನೋಡಿ ಹನುಮಂತನ ಅವತಾರವೇ ಇವರೆಂದುದುಂಟು, ನಡೆಯುವ ಗಾಡಿಯನ್ನು ಕೈಯಿಂದ ತಡೆದು ನಿಲ್ಲಿ ಸುವುದನ್ನು ಇವರು ಅಭ್ಯಾಸ ಮಾಡಿದ್ದರು. ಮೋಟಾರುಗಳನ್ನು ತಡೆದುನಿಲ್ಲಿಸುವ ಇವರ ಪ್ರ- ಯೋಗ ಅದ್ಭುತವಾಗಿರುತ್ತಿತ್ತು. ಇವರ ಎರಡೂ ಮಗ್ಗಲಿಗೆ ಮೋಟಾರುಗಳನ್ನು ಇವರ ಕಡೆಗೆ ಬೆನ್ನು ಮಾಡಿ ನಿಲ್ಲಿಸಿ ಕೈಗಳಿಗೂ ಮೋಟಾರುಗಳ ಹಿಂಬದಿಗಳಿಗೂ ದಪ್ಪ ಹಗ್ಗಗಳನ್ನು ಕಟ್ಟಿ " ಮೋಟಾರುಗಳನ್ನು ಶುರು ಮಾಡುತ್ತಿದ್ದರು. ಆಗ ಇವರು ತಮ್ಮ ಎಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಕೈಗಳನ್ನು ಬಿಗಿಯಾಗಿ ಹಿಡಿದುಬಿಡುತ್ತಿದ್ದರು. ಇದರ ಪರಿಣಾಮವಾಗಿ ಮೋಟಾರುಗಳ ಹಿಂಗಾಲಿಗಳು ನಿಂತಲ್ಲಿಯೇ ನೆಲವನ್ನು ಕೆದರಿ ಮಣ್ಣು ತೂರಿ ಅಲ್ಲಿ ತಗ್ಗನ್ನು ಮಾಡುತ್ತಿದ್ದುವೇ ವಿನಾ ಒಂದಂಗುಲವೂ ಮುಂದೆ ಹೋಗುತ್ತಿರ ಲಿಲ್ಲ. ಅದರಂತೆಯೆ ಮೊಳೆಗಳಿರುವ ಹಲಗೆಯ ಮೇಲೆ ಮಲಗಿ ಎದೆಯ ಮೇಲೆ ಒಂದು ಹಲಗೆ ಯನ್ನು ಇರಿಸಿಕೊಂಡು ಅದರ . ಮೇಲೆ ಆನೆ ಯನ್ನು ನಿಲ್ಲಿಸಿಕೊಳ್ಳುತ್ತಿದ್ದರು. ಇಂಥ ಪ್ರಯೋಗಗಳು ರಾಮಮೂರ್ತಿಯವರಿಗೆ ಅಪಾರ 1೭ 5-16 ಫ್ರಿ ಕೀರ್ತಿಯನ್ನು ತಂದುಕೊಟ್ಟವು. ಅವರ ಸಂಬಳ ವನ್ನು ಒಮ್ಮೆ ಇಮ್ಮಡಿಸಿ ೩೦೦ ರೂ. ಮಾಡ ಲಾಯಿತು. ಆದರೆ ಇಷ್ಟರಲ್ಲಿ ರಾಮಮೂರ್ತಿ ಯವರಿಗೆ ನೌಕರಿ ಬೇಸರ ಬರಲಾರಂಭಿಸಿತು. ತಾವೇ. ಒಂದು ಸ್ವಂತ ಸರ್ಕಸ್‌ ಕೆಂಪಿನಿ ತೆಗೆಯಬೇಕೆಂಬ ವಿಚಾರ ಅವರ ತಲೆಯಲ್ಲಿ ಸುಳಿದಾಡಲಾರಂಭಿಸಿತು. ಕೊನೆಗೆ ಒಂದು ದಿನ ಅವರು ಕಾರ್ಲೇಕರ್‌ ಸರ್ಕಸನ್ನು ಬಿಟ್ಟರು. ಕಾಕ್ಸೇಕರ್‌ ಸರ್ಕಸ್‌ ಬಿಟ್ಟಿ ವರು ಸೀದಾ ತಮ್ಮ ಜನ್ಮಭೂಮಿ ವಿಜಯನಗರಕ್ಕೆ ಹೋದರು. ಆಗ ಅದು ಸಂಸ್ಸಾನವಾಗಿತ್ತು. ಅಲ್ಲಿಯ ಮಹಾ ರಾಜಕೆದುರು ತಮ್ಮ ಶಕ್ತಿಯ ಪ್ರಯೋಗಗಳನ್ನು ಮಾಡಿತೋರಿಸಿ ಅವರನ್ನು ಮಂತ್ರ ಮುಗ್ಧ ಗೊಳಿ ಸಿದರು. ಮಹಾರಾಜರು ಸಂತುಷ್ಟರಾಗಿ ಅತುಲ ಸಂಭಾವನೆ ಇತ್ತು ಗೌರವಿಸಿದರಲ್ಲದೇ, ಸ್ವಂತ ಸರ್ಕಸ್ಸಿನ ವಿಚಾರವನ್ನು ತಿಳಿದುಕೊಂಡು ೧೦,೦೦೦ ರೂಪಾಯಿ ಮತ್ತು ಆರು ಉತ್ತಮ ಕುದುರೆಗಳನ್ನು ಕೊಟ್ಟರು. ಇದರಿಂದ ಹುರಿದುಂಬಿದವರಾಗಿ ರಾಮ ಮೂರ್ತಿಯವರು ೧೯೧೧ ರಲ್ಲಿ ಸ್ವಂತ ಸರ್ಕ ಸ್ಸನ್ನು ಪ್ರಾರಂಭಿಸಿದರು. ಸರ್ಕಸ್ಸಿನ ಹೆಸರು ಪ್ರೊ. ರಾಮಮೂರ್ತಿ ಸರ್ಕಸ್‌ ಎಂದಾಗಿತ್ತು. ಈ. ಸರ್ಕಸ್ಸಿನಲ್ಲಿ. ಒಂದೂ ಪಶು ಅಥವಾ ಪಕ್ಷಿ ಇರಲಿಲ್ಲ... ಬರಿಯ ಶಕ್ತಿ ಪ್ರಯೋಗ ಗಳಿಗೆ ಪ್ರಾಧಾನ್ಯ. ಇದರಲ್ಲಿ ಬಹಳ ಜನ ಜಟ್ಟಿಗಳಿದ್ದರು. ಸರ್ಕಸ್ಸಿನ ಡೇರೆಯ ಬಾಗಿಲು ಗಳಲ್ಲಿ ದೊಡ್ಡ ದೊಡ್ಡ ಮುಂಡಾಸುಗಳನ್ನು ಸುತ್ತಿದ ಪಹೆಲವಾನರು ನಿಂತದ್ದು ಕಾಣು ತ್ತಿತ್ತು... ಪ್ರವೇಶದ್ವಾರದಲ್ಲಿ ಸ್ವತಃ: ತಾವೇ ಪಹೆಲವಾನರ ಉಡುಪನ್ನು ಧರಿಸಿ ನಿಂತುಕೊಳ್ಳು ತ್ತಿದ್ದರು. ಅಖಿಲ ಭಾರತವನ್ನಲ್ಲದೆ ಸಿಲೋನ್‌, ಮಲಾಯಾ, ಜಾವಾ, ಸುಮಾತ್ರಾ, ಇಂಡೋ ಚೀನ, ಸಯಾಮ, ಬ್ರಹ್ಮದೇಶ ಮುಂತಾದ ಅನೇಕ ಹೊರನಾಡುಗಳಲ್ಲೂ ರಾಮಮೂರಿ ಯ ೧೨೨ ವರ ಸರ್ಕಸ್‌ ತಿರುಗಿತು. ಸಾಕಷ್ಟು ದುಡ್ಡನ್ನೂ ಗಳಿಸಿತು. ಆದರೆ ರಾಮಮೂರ್ತಿಯವರ ಸ್ವಭಾವ ಸ್ವಲ್ಪ ದುಂದುಗಾರಿಕೆಯದು. ತಮ್ಮ ನೌಕರ ರಿಗೆ ರಾಜೋಚಿತ ಊಟವನ್ನು ನಿತ್ಯ ಒದಗಿಸು ತ್ತಿದ್ದರವರು. ಯಾಕೀ ಕ್ಸೈ ಒಡ್ಡಿ ಕೇಳಿದರೆ ಇಲ್ಲೆನ್ನಲರಿಯದ ಜೀವ ಇವರದು. ಗವರ್ನರರು, ಸಂಸ್ಥಾನಿಕರುಗಳಿಂದ ಅನೇಕ ಪದಕಗಳನ್ನು ದೊರಕಿಸಿದರೂ ಒಂದು ವಿಷಯದಲ್ಲಿ ಮಾತ್ರ ಕಾಲು ಜಾರಿ ಉಜ್ವಲ ಚರಿತ್ರೆಗೆ ಕಲಂಕ ತಗ- ಲಿಸಿಕೊಂಡರು. ಮೇಲೆ ಹೇಳಿರುವ ವಿಜಯನಗರದ ಮಹಾ ರಾಜರು ಒಬ್ಬ ಸುಂದರ ತರುಣಿಯನ್ನು ಇಟ್ಟು ಕೊಂಡಿದ್ದರು. ಅವಳ ಮೇಲೆ ಅತಿಪರಿಚಯ ದಿಂದ ರಾಮಮೂರ್ತಿಗಳ ಮನಸ್ಸು ಹರಿಯಿತು. ಪ್ರೀತಿ ಬೆಳೆಯಿತು. ಮುಂದುವಕಿದು ಅವರು ಅವ ಳನ್ನು ಓಡಿಸಿಕೊಂಡು ಮುಂಬಯಿಗೆ ಹೋದರು. ಮಹಾರಾಜರ ಸಿಟ್ಟು ಅನಾವಾರವಾಗಿ ರಾಮ ಮೂರ್ತಿಗಳ ಹೆಸರಿನಿಂದ ವಾರಂಟು ತೆಗೆಸಿದರು. ಅದನ್ನು ತಬ್ಬಸಲು ರಾಮಮೂರ್ತಿ ತಮ್ಮ ಸರ್ಕ- ಸ್ಸನ್ನು ಫ್ರಾನ್ಸಿಗೆ ಒಯ್ದರು. ಇದಕ್ಕೆ ತಕ್ಕ ಯೋಜನೆ ಮೊದಲೇ ಸಿದ್ಧಪಡಿಸಿಕೊಂಡಿದ್ದರು. ಫ್ರಾನ್ಸಿನಲ್ಲಿ ಆರು ವರ್ಷ ಉಳಿದರು. ಪ್ಯಾರಿಸಿ ನಲ್ಲಿದ್ಯಾಗಲೇ ಒಂದು ಶೆಟ್ಟ ಘಟನೆ ಸಂಭವಿ ಸಿತು. ಅದು ರಾಮಮೂರ್ತಿ ಸರ್ಕಸನ್ನೇ ಕೊನೆ- ಯದಾಗಿ ಮುಚ್ಚಿತು ರಾಮಮೂರ್ತಿಗಳು ಮೊಳೆಯ ಹಾಸಿಗೆಯ ಮೇಲೆ ಮಲಗಿ ಎದೆಯ ಮೇಲೆ ಆನೆಯನ್ನು ನಿಲ್ಲಿಸಿ ಕೊಳ್ಳುತ್ತಿದ್ದ ರಷ್ಟೇ ! ಅವರ ಎದೆಯ ಮೇಲಿನ ಕಸ್ತೂರಿ, ಜುಲೈ ೧೯೬೧ ಹಲಗೆಯನ್ನು ಪರೀಕ್ಷಿಸಿ ನೋಡುವ ಕೆಲಸ ಮ್ಯಾನೇಜರನ ಕಡೆಗಿತ್ತು. ಮ್ಯಾನೇಜರನೊಂದಿಗೆ ಏನೋ ಕಾರಣದಿಂದ ಸ್ವಲ್ಪ ಜಗಳವಾಗಿದ್ದರಿಂದ ಅದೇ ಮಾತಿನ ಸೇಡು ತೀರಿಸಲೆಂದು ಮ್ಯಾನೇ- ಜರ ಮುರುಕು ಹಲಗೆಯನ್ನು ಆದಿನ ಇವರ ಎದೆಯ ಮೇಲೆ ಇರಿಸಿದ. ಇದಾವುದನ್ನೂ ಅರಿ ಯದ ರಾಮಮೂರ್ತಿ ಆಟಕ್ಕೆ ಸಿದ್ಧರಾದರು. ಆನೆ ಎದೆಯೇರುವುದೇ ತೆಡ್ಕ ಹಲಗೆ ಮುರಿಯಿತು. ಆಗಬಾರದಿದ್ದ ಅನಾಹುತ ಆಗಿ ಹೋಯಿತು. ರಾಮಮೂರ್ತಿಗಳ ಮೂರು ಪಕ್ಕೆಲವುಗಳೇ ಮುರಿದವು. ಅವರು ಮೂರ್ಛೆಗೊಂಡರು ಆಸ್ಪ- ತ್ರೆಗೆ ಸಾಗಿಸಲಾಯಿತು. ೧೧ ತಿಂಗಳು ಆರೈಕೆ, ಹೊಂದಿದ ಮೇಲೆ. ನಡೆದಾಡುವಷ್ಟು ಗುಣ ಹೊಂದಿದರು ಆಮೇಲೆ ಹತಾಶರಾಗಿ ಭಾರತಕ್ಕೆ ಮರಳಿದರು. ಈಗ ,ವಿಜಯನಗರದ ಮಹಾ ರಾಜರೇ ತೀರಿಹೋಗಿದ್ದರಿಂದ ವಾರಂಟಿನ ಪ್ರಶ್ನೆಯೇ ಉಳಿದಿರಲಿಲ್ಲ. ಜೀವ ಉಳಿದಂತಾ ಯಿತಾದರೂ ಒಂದು ಕಾಲು ಮಾತ್ರ ಮೊಣಕಾ ಲಿನಿಂದ ಕೆಳಗೆ ಕತ್ತರಿಸಬೇಕಾಯಿತು. ಅಪಘಾತ ವಾದ ಮೇಲೆ ಇವರು ಬಹುಕಾಲ ಬಾಳಲಿಲ್ಲ. ೧೯೩೨ ರಲ್ಲಿ ಮರಳಿ ಬಂದ ಮೇಲೆ ಬನಾರಸ್‌ ಹಿಂದೂ ಯುನಿವರ್ಸಿಟಿಯಲ್ಲಿ ಶಾರೀರಿಕ ಶಿಕ್ಷಕ ನಾಗಿ ಕೆಲಸಕ್ಕೆ ಸೇರಿದರು. ಬಿರುಗಾಳಿಯಂತೆ ಬಂದ ದುಡ್ಡು ಬಿರುಗಾಳಿಯಂತೆ ಹೋಗಿತ್ತು. ಕೊನೆಯ ವರ್ಷಗಳನ್ನು ಬಹಳ ಕಷ್ಟದಲ್ಲಿ ಕಳೆಯಬೇಕಾಯಿತು. ಹೇಗೊ ಮೂರು ವರ್ಷ ಜೀವಿಸಿದ್ದು ೧೯೩೫ ರಲ್ಲಿ ಭಾರತದ ಈ ಬಲ ಭೀಮ ಮಹಾನಿರ್ವಾಣ ಗೈದ! 3 ಆರ್ಟ್‌ ಈಶಚಿಂತನೆಯಲ್ಲಿ ತೊಡಗಿರುವುದರಿಂದ ನಿಮ್ಮ ಆದರೆ ಸತ್ಯಾರ್ಯದಲ್ಲಿ ತೊಡಗುವುದರಿಂದ ಮತ್ತೆ ಹಲವರದೂ ಬಹುದು. ಕಲ್ಯಾಣನಾಗಬಹುದು. ಕಲ್ಯಾಣಿನಾಗ- ೨. ರಾಬರ್ಟ ಬೆನ್ಸನ್‌ ಪುಸ್ತಕ ವಿಭಾಗ ಎ ಬ. ದಿನಚರಿಯಾಂಂದ. ಸ್ರ ಇ ಹ ಔರಂಗಜೇಬ ಆಳುತ್ತಿದ್ದಾಗ- ನಿಶ್ವಪಸರ್ಯಟನದ ಹವ್ಯಾಸದಿಂದಣಇಟಲಿಯ ಮಾನುಚಿ ತನ್ನ ೧೪ನೇ ವಯ ಸ್ಸ ನಲ್ಲಿಯೆ ವೆನಿಸ್‌ನಲ್ಲಿದ್ದ ತನ್ನ ಮನೆಯಿಂದ ಓಡಿ ಸ ಬರ್ನಾಕ್ಕೆ ಜೋ ಗುನ ಹಡಗ ವೊಂದನ್ನು ಕಳ್ಳ ತನದಿಂದ ಏರಿದ. ಅಲ್ಲಿ ಅವನಿಗೆ ಇಂಗ್ಲ ಡಿಸ ಎರಡನೆಯ ಚಾರ್ಲ ಸನ ಜು ಆರ ಖಜಿ8ಿಃ ಇರಾಣಕ್ಕೆ ಹೊರಟಿದ್ದ ಲಾರ್ಡ್‌ ಜೆಲ್ಮೋಂಟನ ಪರಿಚಯವಾಯಿತು. ಲಾರ್ಡ ಜೆಲ್ಕೋಂಟ್‌ ಮಾನುಚಿಯನ್ನು ನೌಕರಿಗಿಟ್ಟು ಕೊಂಡ. ಪರ್ಶಿಯದ ಶಾಹನಿಂದ ಸಾಲ ಪಡೆಯಲು ಲಾರ್ಡ್‌ ಜೆಲ್ಮೋಂಟ್‌ ಅಸ- ಮರ್ಥನಾಗಲು ಅವನಿಗೆ ಮೊಗಲರ ದರಬಾರಕ್ಕೆ ಹೋಗಲು ಆದೇಶ ಬಂತು. ಆತ ಮಾನುಚಿಯೊಂದಿಗೆ ೧೬೫೬ ಜನವರಿಯಲ್ಲಿ ಸುರತ" ತಲುಪಿ ಅಲ್ಲಿ ಹನ್ನೊಂದು ವಾರಗಳಿದ್ದು ಬಳಿಕ ದಿಲ್ಲಗೆ ಹೊರಟ. ಹಾದಿಯಲ್ಲಿ ಲಾರ್ಡ್‌ ಜೆಲ್ಮೋಂಟ್‌ ಅಕಸ್ಮಾತ್ಕಾಗಿ ಬೇನೆಬಿದ್ದು ಮರಣ ಹೊಂದಿದ. ಮಾನುಚಿ ದಿಲ್ಲಿಯನ್ನು ಮುಟ್ಟಿದ. ಬೆಲ್ಮೋಂಟನ ಸಾಮಾನಿನ ಸಂಬಂಧದಲ್ಲಿ ಎದ್ದ ಒಂದು ಜಗಳದ ಮೂಲಕ ಅವನಿಗೆ ಶಾಹಜಹಾನನ ಹಿರಿಯ ವಗ ದಾರಾನ ಪರಿಚಯವಾಯಿತು. ದಾರಾ ಅವನನನ್ನು ತನ್ನ ತೋಫ್ರಗಾರ ನೆಂದು ನಿಯಮಿಸಿಕೊಂಡ. ೧೬೫5 ರಲ್ಲಿ ಔರಂಗಜೇಬ ತಂದೆಯ ನಿರುದ್ಧ ದಂಗೆಯೆದ್ದಾಗ ದಾರಾನನ್ನು ಅವನ ಸಮಾಚಾರ ತೆಗೆದುಕೊಳ್ಳಲು ಕಳಿಸಲಾಯಿತು. ಸಾಮೂಗಡ ಯುದ್ಧದಲ್ಲಿ ದಾರಾನನ್ನು ಸೋಲಿಸಿ ಔರಂಗಜೇಬ ಆಗ್ರಾಕ್ಕೆ ಹೋಗಿ ಶಾಹಜಹಾನನನ್ನು ಬಂಧಿ- ಸಿದ. ಮಾನುಚಿ ಯುದ್ದ ಭೂಮಿಯಿಂದ ಓಡಿ ಹೋಗಿ ಆಗ್ರಾವನ್ನು ತಲುಪಿ ಅಲ್ಲಿ ವೇಷ ಬದಲಾಯಿಸಿಕೊಂಡು ಔರಂಗಜೇಬನ ಸೈನ್ಯವನ್ನು ಸೇರಿಕೊಂಡ. ಆತ ಸೈನ್ಯದಲ್ಲಿರುವಾಗ ಔರಂಗಜೇಬ ಮೋಸದಿಂದ ಮುರಾದನನ್ನು ಬಂಧಿಸಿ ತಾನೇ ಸವತ್ರಾಟನಾದ. ವತಾನುಚಿ ಸಾಧುವಿನ ವೇಷ ದರಿಸಿ ದಿಲ್ಲಿಗೆ ಬಂದು ಅಲ್ಲಿಂದ ಹೊರಟು ಲಾಹೋರಿನಲ್ಲಿ ಹೊಸ ಸೈ ನ ಕಟ್ಟು ತ್ತಿದ್ದ ದಾರಾನನ್ನು ಕೂಡಿಕೊಂಡು ಭಕ್ಕರಕ್ಕೆ ಹೋದ. ದಾರಾ ಗಚ೫॥/ ಹೊ ಬಾಗ ಮಾನುಚಿ `ತ್ಯೋಫುಖಾನೆಯ 100.081 ಭಕ್ಕರದಲ್ಲೆ «ಉಳಿದ. ಭಕ್ಕರಕ್ಕೆ ಮುತ್ತಿ ಗೆ ಬಿದ್ದಾಗ ಭೀಕರ ಕದನ ನಡೆಯಿತು. ಕಿಲ್ಲೆ ಯ ಪತನವಾದಾಗ ಸೈನ್ಯದ ತುಕಡಿಯೊಂದರ ಜೊತೆ ಮಾನುಚಿ ಲಾಹೋರಿಗೆ ಟೈ ಆಲ್ಲಿ ಒಂದು ಯಾಷ್ಟ ದಲ್ಲಿ ಆತ ಸತ್ತು ಸತ್ತು ಉಳಿದ. ಇತರ ಯುರೋಪಿಯನ" ತೋಫುಗಾರಕೊಂದಿಗೆ ವತಾನುಚಿ ದಿಲ್ಲಿಗೆ ಬಂದನಾದರೂ ಔರಂಗಜೇಬನ ನೌಕರಿ ಮಾಡಲು ನಿರಾಕರಿಸಿದ. ಮಾನುಚಿ ಔರಂಗಜೇಬನ ಶಾಸನ ಕಾಲದ ತನ್ನ ಅನುಭವಗಳನ್ನು ಬರೆದಿ ಟ್ಟದ್ದು ಆದರ ಸಾರವನ್ನು ಇಲ್ಲಿ ಕೊಡಲಾಗಿದೆ. ೧೨೪ ಔರಂಗಜೇಬ ಆಳುತ್ತಿದ್ದಾಗ- ಜು. ತನ್ನ ತಂದೆಯನ್ನು ಸೆರೆಯಲ್ಲಿಟ್ಟು ಬಂಧುಗಳನ್ನು ಕೊಲ್ಲಿಸಿ ತಾನೇ ಹಿಂದುಸ್ಥಾನದ ಸಮ್ರಾಟನಾಗಿದ್ದಾನೆ. ಎಂಬ ವಾರ್ತೆಯನ್ನು ಕೇಳಿದೊಡನೆ ಬಾಲ್ಬದ ಬಾದಶಾಹ ನಡುಗಿ ಹೋದ. ಅವನಿಗೆ ಈ ಹೊಸ ಸಮ್ರಾಟನ ಶಕ್ತಿಯ ಪರಿಚಯವಿತ್ತು. ಬಾದಶಾಹ ಶಾಹಜ ಹಾನನು ಔರಂಗಜೇಬನನ್ನು ತನ್ನೊಡನೆ ಯುದ್ಧ ಮಾಡಲು ಕಳಿಸಿದ್ದ ಪ ಪ್ರಸಂಗ ತ ನೆನಪಾ- ಯಿತು. ಕ&ಿಗಲೋ ಕರಂಗಜೇಬ ಸ್ವತಃ ಬಾದ ಶಾಹನಾಗಿದ್ಮ. ಅವನ ಬಳಿ:ಅಪಾರ ಧನರಾಶಿ, _ ಅಪಾರ ಸೈನ್ಯವಿತ್ತು. ಆತ ಬಾಲ್ಬದ ಮೇಲೆ ದಾಳಿ ಮಾಡಿದರೆ? ಸಂದೇಹ, ಭಯಗಳಿಂದ ತ್ರಸ್ತನಾದ ಬಾಲ್ಬ ದ ಬಾದಶಾಹ ಔರಂಗಜೇ ಸ್‌ ಸ್ನೇಹ ಸಂಪಾದಿಸುವುದಕ್ಕಾಗಿ ಅಪಾರ ಕಪ್ಪ ಜಯಂ? ದೂತರನ್ನು ಕಳಿಸಿದ. 'ಔರಂಗಜೇಬನಿಗೆ ಮ ಕಪ್ಪತಾಣಿಕೆಗಳ ನಿಜಾರ್ಥ ತಿಳಿದಿತ್ತು. ಬಾಲ್ಬವನ್ನು ಗೆದ್ದು ಕೊಳ್ಳ ಬೇಕೆಂಬ ಹಂಬಲ ಅವನಿಗಿದ್ದರೂ ತನ್ನ ಆಳಿ- ಕೆಯ ಆರಂಭದಲ್ಲಿಯೆ ಬಾಲ್ಬದ ಬಾದಶಾಹ ಇತರರನ್ನು ಕೂಡಿಕೊಂಡು ತನಗೆ ಸಂಕಟವನ್ನು ತಂದೊಡ್ಡುವುದು ಅವಧಿಗೆ ಬೇಡವಾಗಿತ್ತು. ಈ ರಾಜ್ಯ ಎತ್ತರವಾದ ಪರ್ವತಗಳ ಮಡಿಲಲ್ಲಿದ್ದು, ಅಲ್ಲಿಯ ಶೀತವನ್ನು ಹಿಂದುಸ್ಥಾನದ ಸೈನಿಕರು ಸಹಿಸಿಕೊಳ್ಳುವುದು ಸಾಧ್ಯವಿರದ್ದರಿಂದ ದಂಡ ಯಾತ್ರೆ ಕೈಕೊಳ್ಳುವುದೂ ಕಠಿಣವಾಗಿತ್ತು. ಆದ್ದರಿಂದ ಆತ ಬಾಲ್ಬದ ಬಾದಶಾಹನ ದೂತ ರನ್ನು ಬಹು ಪಿ ಪ್ರೇಮದಿಂದ (೧೬೬೧) ಸ್ವಾ ಗತಿ ಸಿದ. ಆದರೆ ನ ತನ್ನ ದರಬಾರಿನಲ್ಲಿ ತ ದ ಸ್ಥಾನದ ಸ ಸಂಪ್ರ ಹಂಸ ಸಲಾಮು ಮಾಡ ಬೇಕು, ಟಪಾ ತಲೆಯ ಮೇಲೆ ಕೈಯಿಟ್ಟು ಕೊಂಡು ಅದನ್ನು ಮೂರು ಸಲ ನೆಲಕ್ಕ ಜು ವಂತೆ ಮಣಿಸಬೇಕು ಎಂದು ಕರಾರು ಜ್‌ ಬಾಲ್ಬದ ರಾಜದೂತರು ಹಾಗೆಯೆ ಮಾಡಿ ತಮ್ಮ ಬಾದಶಾಹನ ಪತ್ರವನ್ನೊ ಬ್ಬಿಸಲು ೧೨೫ ಮುಂದುವರಿದಾಗ ಔರಂಗಜೇಬನ ದ್ವಿತೀಯ ಮಂತ್ರಿ ಮುಲಾಘತಖಾನನು ಅವರನ್ನು ತಡೆದು ತಾನೇ ಆ ಪತ್ರವನ್ನು ಸಮ್ರಾಟನ ಕೈಗೆ ಕೊಟ್ಟಿ. ಆ ಪತ್ರವನ್ನು ಮುಖ್ಯಮಂತ್ರಿ ಜಾಫರಖಾನನಿಗೆ ಕೊಟ್ಟು ಅದಕ್ಕೆ ಯೋಗ್ಯ ಉತ್ತರ ಬರೆಯಲು ಅವನಿಗೆ ತಿಳಿಸಿ ಕಾಣಿಕೆಯ ವಸ್ತುಗಳನ್ನು ತನ್ನ ಸಮ್ಮುಖದಲ್ಲಿ ತರಲು ಅಷ್ಟ ಸ್ಟೆ ಆಜ್ಞಾಪಿ ಸಿದ. ಆ ವಸ್ತುಗಳನ್ನು ಕಂಡು ಸಂತೋಷವನ್ನು ವ್ಯಕ್ತಪಡಿಸಿ ಬಾಲ್ಬದ ರಾಜದೂತರಿಗೆ ಸನ್ಮಾನ ಸೂಚಕ ವಸ್ತ್ರಗಳನ್ನು ಕೊಡಿಸಿ ಆದಷ್ಟು ಜೀಗ - ಅವರನ್ನು ಅವರ ದೇಶಗಳಿಗೆ ತಿರುಗಿ ` ಕಳಿಸಿ ಕೊಡುವ ವ್ಯವಸ್ಥೆ ಮಾಡಬೇಕೆಂದು ಔರಂಗ ಜಬ ಆಜ್ಞೆಯಿತ್ತ. ದಿಲ್ಲಿಯಲ್ಲಿರುವ ವರೆಗೆ ಆ ರಾಜದೂತರು ಬೇಕಾದಾಗ ದರಬಾರಕ್ಕೆ ಬರ ಬಹುದೆಂದು ಹೇಳಿದ. ಬಾಲ್ಬದ ರಾಜದೂತರು ತಂದಿದ್ದ ಒಂದು ಕುದುರೆಯನ್ನು ಔರಂಗಜೇಬ ಬಹುವಾಗಿ ಮೆಚ್ಚಿದ. ಈ ಕುದುರೆ ದಿಲ್ಲಿಯಿಂದ ಸೂರ್ಯೋದಯಕ್ಕೆ ಹೊರಟು ಆಗ್ರಾವನ್ನು ಸೂರ್ಯಾಸ್ತ ಸಮಯಕ್ಕೆ ಮಟ್ಟಿತು. ಈ ಕುದು ಕೆಗೆ ಔರಂಗಜೇಬ “ಬಾದೇ ರಫ್ತಾರ್‌” (ಗಾಳಿ ಯಂತೆ ವೇಗಶಾಲಿ) ಎಂಬ ಹೆಸರನ್ಸಿಟ್ಟ. ಬಾಲ್ಬದ ರಾಜದೂತರು ದಿಲ್ಲಿಯಲ್ಲಿ ನಾಲ್ಕು ತಿಂಗಳ ಕಾಲ ಇದ್ದರು. ಅವರೆಲ್ಲ ಕುರೂಪ ಆಕೃತಿಯವರಾಗಿದ್ದರು. ಕಪ್ಪು ಬಣ್ಣ, ಎತ್ತರದ ಶರೀರ, ಚಿಕ್ಕ ಬಿಳಿಯ ಗಡು, ಬಲು ಸಣ್ಣ ಕಣ್ಣುಗಳು. ಶಿ ಉತ್ತ ಮ ಕುದುರೆ ಸವಾ” ರರೂ ಧನುರ್ಧಾರಿಗಳೂ ಆಗಿದ್ದರು. ಅವರೊಡನೆ ಬಂದಿದ್ದ ಜನ ಕುದುಕ್ಕೆ, ಒಂಟಿ, ಪ್ರಾಣಿಗಳ ಚರ್ಮ 'ಕಸ್ತೂ ರಿ ಮುಂತಾದವನ್ನು ತಂನಿದ್ದ ರು. ಅವರು ಅವನ್ನು ದಿಲ್ಲಿಯಲ್ಲಿ ಮಾರಿದರು. ನಾನೂ ಅವರಿಂದ ಅನೇಕ ವಸ ಸ್ತುಗಳನ್ನು ಕೊಂಡೆ. ಬೇಸಿಗೆಯ ದಿನಗಳು ಆಗ್‌ ತಮಗೆ ತಿಂಬ ತೊಂದರೆಯಾಗುತ್ತದೆ, ಆದ್ದರಿಂದ ಜೇಗನೆ ೧೨೬ ತಮ್ಮನ್ನು ಮರಳಿ ಕಳಿಸಿ ಕೊಡಬೇಕು ಎಂದು ಬಾಲದ. ರಾಜದೂತರು ಔರಂಗಜೇಬನಿಗೆ ವಿನಂತಿ ಮಾಡಿಕೊಂಡರು. ಬೇಸಿಗೆಯ ತಾಪ ದಿಂದ ಅವರಲ್ಲನೇಕರು ಸತ್ತರು. ಆದರೆ ಮುಖ್ಯ ವಾಗಿ ಅವರ ಶಸಡುಲೋಭಿತನವೇ ಅವರ ಮೃತ್ಯುವಿಗೆ ಕಾರಣವಾಗಿತ್ತು. ಬಾದಶಾಹನು ತಮ್ಮ ವೆಚ್ಚ ಕ್ಕಾಗಿ ಕೊಟ್ಟಿ ಹಣದಲ್ಲಿ ಉಳಿಸಿ ಕೊಳ್ಳೆ ಲು ಜಟ ಅವರು “ನೆ ಬಿದ್ದ ಕುದುರೆ ಮತ್ತು ಒಂಟಿಗಳ ಮಾಂಸವನ್ನು ತಿನ್ನುತ್ತಿ ದ್ವರು. ಈ ರಾಜದೂತರು ದಿಲ್ಲಿಯಲ್ಲಿ ಮಾರಲೆಂದು ಅನೇಕ ತಾರ್ತರಿ ಮತ್ತು ಉಜಜಬೆಕ್‌ ಸ್ತ್ರೀಯ ರನ್ನು ತಂದಿದ್ದರು. ಜನಾನಖಾನೆಯಲ್ಲಿ ಮೇಣೆ ಗಳನ್ನು ಹೊರಲು ಅಥವಾ ಬಾದಶಾಹನು ಹೆಂಡಂದಿಕೊಡನೆ ರಾತ್ರಿ ಕಳೆಯುವಾಗ ಕಾವಲು ನಡೆಸಲು ಈ ಸ್ತ್ರೀಯರು ಉಪಯುಕ್ತರಾಗಿದ್ದರು. ಅವರು ಬಲು ಧೀರರೂ ಭರ್ಚಿ, ಖಡ್ಗ, ಬಿಲ್ಲು ಬಾಣಗಳ ಉಪಯೋಗವನ್ನು ಬಲ್ಲವರೂ ಆಗಿದ್ದು ದರಿಂದ ಈ ಕೆಲಸಕ್ಕೆ ವಿಶೇಷ. ಅರ್ಹ ರೆಂದು ಪರಿಗಣಿಸಲ್ಪಡುತ್ತಿ ದ ರು. . ಇವರಲ್ಲಿ "ಯಾಕ್ಷಿ' ಎಂಬ ಹುಡುಗಿಯನ್ನು ಇಫ್ತಿಯಾರ ಖಾನನು ಕೊಂಡು : ಬಾದಶಾಹನಿಗೆ: ಕಾಣಿಕೆ ಯಾಗಿ ಕೊಟ್ಟ. ಔರಂಗಜೇಬ ಅವಳನ್ನು ತನ್ನ ಮಹಲಿನಲ್ಲಿ ದ್ವಾರಪಾಲಕಳನ್ನಾಗಿ ನೇಮಿಸಿದ. ಕೆಲ ತಿಂಗಳಲ್ಲಿ ಯಾಕ್ಷಿ ಗರ್ಭವತಿಯಾಗಿ ದ್ಧಾಳೆಂದು ರಾಜಮಹಲಿನ ಸ್ತ್ರೀ ನೌಕರರ ಮುಖ್ಯಸ್ಥ ನು ಬಾದಶಹನಿಗೆ ವರದಿ ಮಾಡಿದ. ಯಾಕ್ಚಿಗೆ ಗಂಡು ಮಗು ಹುಟ್ಟಿದರೆ ತಾನು ಅವ ನನ್ನು ಮಗನಂತೆ ಸಾಕುವೆ, ಮಗಳು ಹುಟ್ಟಿ ದರೆ ಮಗಳಂತೆ: ಸಾಕುವೆ ಎಂದು ಔರಂಗಜೇಬ ಹೇಳಿದ. ಯಾಕ್ಷಿಗೆ ಹುಟ್ಟಿದ ಗಂಡು ಮಗುವಿಗೆ ಆತ ಆಲಮತೋಷ ಬಹಾದೂರ ಎಂದು ಹೆಸ ರಿಟ್ಟು ಅವನನ್ನು ದತ್ತಕಪುತ್ರನಂತೆ ಸಲಹಿದ. ಸು ದೊಡ್ಡ ವನಾದಾಗ ಅವನಿಗೆ ಅರಸು ಮಕ್ಕಳ ಸೌಕರ್ಯಗಳನ್ನೆ ಲ್ಸ ಒದಗಿಸಿದ, ಆದರೆ ಕಸ್ತೂರಿ, ಜುಲೈ ೧೯೬೧ ಆ ಹುಡುಗ ಸ್ವಚ್ಛಂದನಾಗಿ ವರ್ತಿಸಿದ್ದರಿಂದ ಔರಂಗಜೇಬ ಅವನಿಗಿತ್ತ ಸೌಕರ್ಯಗಳನ್ನೆಲ್ಲ ಕಸಿದುಕೊಂಡು ಅವನನ್ನು ಹೊರಗೆ ಹಾಕ ಬೇಸಕಾಗಿಬಂತು. ) ಊ ( ಹಾಸನವನ್ನೇರಿದೊಡನೆ ಔರಂಗಜೇಬನು ಮಾವುತರ ಸೊಕ್ಕನ್ನು ಅಡಗಿಸುವ ನಿರ್ಧಾರ ವನ್ನು ಮಾಡಿದ. ಈ ಮಾವುತರು ಪ್ರತಿನಿತ್ಯ ಅರಮನೆಯ ಎದುರಿನಲ್ಲಿ ಆನೆಗಳ ಕವಾಯತು ಮಾಡಿಸುವುದಕ್ಕಾಗಿ ಇಲ್ಲವೆ ಅವುಗಳಲ್ಲಿ ದ್ವಂದ್ವ ಯುದ್ಧ ಮಾಡಿಸುವುದಕ್ಕಾಗಿ ಅನೇಕ ಆನೆಗ- ಳನ್ನು ತರುತ್ತಿದ್ದರು. ಎಷ್ಟೋ ಸಲ ಬೇಕೆಂದೇ ಆನೆಗಳನ್ನು ರೊಚ್ಚಿಗೆಬ್ಬಿಸುತ್ತಿದ್ದುದರಿಂದ ತುಂಬ ಅನಾಹುತವಾಗುತ್ತಿತ್ತು. ರೊಚ್ಚಿಗೆದ್ದ ಆನೆಗಳು ನಗರದಲ್ಲಿ. ಕೋಲಾಹಲವನ್ನುಂಟುಮಾಡುತ್ತಿ- ದ್ವವು. ಪ್‌ ಗದ್ದಲದಲ್ಲಿ ಎಷ್ಟೋ ಜನ ಸಾಯುತ್ತಿ ದ್ದ ರು, ಅಂಗಡಿ ಪೇಟಿಗಳು ಧ್ವ ಸವಾಗುತ್ತಿ- ದ ವು. ತಮಗೆ ಯಾರ ಮೇಲೆ ಹ ಸ(ಷವಿದೆಯೊ ಅವರ ಅಂಗಡಿಗಳನ್ನು ಸಜ ಮಾವುತರು ಆನೆಗಳಿಂದ ಹಾಳುಗೆಡವಿಸುತ್ತಿದ್ದರು. ಆನೆಗಳಿಗೆ ತನ್ನಷ್ಟಕ್ಕೆ ಮದವೇರುವುದೇ ಅಥವಾ ಅವುಗಳಿಗೆ ಮದವೇರಿಸಲಾಗುವುದೇ ಎಂದು ಔರಂಗಜೇಬ ಕೇಳಿದ. ಔರಂಗಜೇಬ ನನ್ನು ಸಂತುಷ್ಟನನ್ನಾಗಿ ಮಾಡಿದಕೆ ತಮ್ಮ ಸಂಬಳ ಹೆಚ್ಚೀ(ತೆಂಬ ಆಶೆಯಿಂದ ಮಾವುತರು “ ಕೆಲ ಔಷಧಿಗಳನ್ನು ತಿನ್ನಿಸಿ ಇವುಗಳಿಗೆ ಮದ ಬರುವಂತೆ ಮಾಡುವೆವು” ಎಂದು ಹೇಳಿದರು. ಆಗ ಬಾದಶಾಹನು ಯಾರ ಆನೆ ಮನುಷ್ಯರನ್ನು ಕೊಲ್ಲುವುದೋ ಆ ಮಾವುತನ ರುಂಡ ಹಾರಿಸ ಲಾಗುವುದೆಂದೂ. ಆನೆ ಧ್ವಂಸಮಾಡಿದ ಆಸ್ತಿಯ ಹಣವನ್ನು ಮಾವುತರ- ವೇತನದಿಂದ ತುಂಬಿ ಕೊಡಲಾಗುವುದು : ಎಂದೂ ವಿಧಿಸಿದ. : :ಈ ಬಗೆಯ ಕರಾರಿಗೆ ಸಹಿ ಮಾಡಬೇಕಾಗಿ : ಬಂದಿ ದ್ಡರಿಂದ ಮಾವುತರ: ಮೂಲಕ ನಡೆಯುತ್ತಿದ್ದ * ಲಚ್‌ ಕ್ಸ ಲಲೊಅಈಲ್‌ಲೇಯಸಕ್ಯ್‌ಾಾ' ಈ:*): ಸ ಹ ಹಟ ಟ್‌್ಮ್ಮಾ ಉಶ೭್ಮ% ಬ 1 ಚಿತ ಹ್‌ ್‌ ಆನೆಗಳ ಉಪದ್ರವ ತುಂಬಾ ಕಡಿಮೆಯಾಗಿ ಜನಕ್ಕೆ ನೆಮ್ಮದಿಯಾಯಿತು. ಆನೆಗಳಿಗೆ ಸಂಬಂಧಪಟ್ಟ ಒಂದು ಘಟನೆ ಯನ್ನು ಇಲ್ಲಿ ಹೇಳದಿರಲಾರೆ. ಬಂದು ದಿನ ಔರಂಗಜೇಬನು ಶಾಹಜಹಾನನ ಎಲ್ಲ ಆನೆ ಗಳನ್ನು ತನ್ನ ಮುಂದೆ ತರಬೇಕೆಂದು ಆಜ್ಞೆ ಮಾಡಿದನು. ಶಾಹಜಹಾನನ ಆನೆಗಳ ಸಂಖೈ ಸುಮಾರು ೩,೦೦೦ ಇತ್ತು. ಅವುಗಳಲ್ಲಿ ಎಷ್ಟೋ ಆನೆಗಳ ಮೇಲೆ ಚಿನ್ನ-ಬೆಳ್ಳಿಗಳ ಅಂಬಾರಿ ಗಳಿದ ವು. ಮೊದಲನೆಯ ದಿನ ಆನೆಗಳೆ "ಸರದಾರ' ಖಾಲಿಕದಾದ ಎಂಬ ಆನೆಯನ್ನು ಬಾದಶಾಹನ ಸಮ್ಮುಖದಲ್ಲಿ ತಂದು ನಿಲ್ಲಿಸಲು ಮಾವುತರು ಯೋಚಿಸಿದರು. ಈ ಆನೆ ವಿಶಾಲ ಕಾಯ ದ್ಮಾಗಿತ್ತು. ಹದಿನೆಂಟು ಅಡಿ ಎತ್ತರವಾಗಿದ್ದ ಈ ಆನೆಯೆಂದಕೆ ಶಾಹಜಹಾನನಿಗೆ ತುಂಬ ಪ್ರೀತಿಯಿತ್ತು. ಆದರೆ ವ್ಯ ಆನೆಯನ್ನು ಕಿಲ್ಲೆ ಯೊಳಗೆ ತರುವುದು ಮಾವುತರಿಗೆ ಸಾಧ್ಯವಾಗದ್ದ ರಿಂದ ಅವರು ಉಳಿದ ಆನೆಗಳನ್ನು ತಂದು ಔರಂಗಜೇಬನ ಸಮ್ಮುಖದಲ್ಲಿ ನಿಲ್ಲಿಸಿದರು. ಖಾಲಿಕದಾದ ಆನೆ ಕಿಲೆ ಯೊಳಕ್ಕೆ ಬರಲು ನಿರಾಕರಿಸುತ್ತಿದೆಯೆಂದು... ಔರಂಗಜೇಬನಿಗೆ ` ಗೊತ್ತಾದೊಡನೆ ಅವನು “ಅದನ್ನು ಇಲ್ಲಿ ತನ್ನಿರಿ. ಇಲ್ಲವಾದಕೆ ನಿಮ್ಮನ್ನು ಕೆಲಸದಿಂದ ತೆಗೆದು ಹಾಕುವುದಲ್ಲದೆ. ಬಾರುಕೋಲಿನಿಂದ ಹೊಡೆ ಸುವೆ' ಎಂದು ಮಾವುತರಿಗೆ ಐಚ್ಚರಿಕೆಯಿತ್ತ. ಅಂಜಿದ. ಮಾವುತರು. ಒಂದು ಉಪಾಯ ಹುಡುಕಿದರು. ಮೂರು ದಿನ ಆನೆಗೆ ಅನ್ನ ನೀರು ಗಳನ್ನು ಕೊಡದೆ ಉಪವಾಸವಿಟ್ಟು ಅವರು ಕಿಲ್ಲೆಯ ರಸ್ತೆಯ ಎರಡೂ ಬದಿಗಳಲ್ಲಿ ಹಸಿರು ಟೊಂಗೆಗಳನ್ನೂ ಖಾಲಿಕದಾದ. ಇವುಗಳ ಆತೆಯಿಂದ ಅವ ಕೊಂದಿಗೆ ಕಿಲ್ಲೆಯನ್ನು ಪ್ರವೇಶಿಸಿತು. ಬಾದಶಾಹ ಬರುವುದನ್ನು ಕಂಡೊಡನೆ ಔರಂಗಜೇಬ ಆಳುತ್ತಿದ್ದಾಗ- ೧೨೭ ಮಾವುತನ ಸಂಕೇತದಂತೆ ಖಾಲಿಕದಾದ ಸೊಂಡಿಲನ್ನೆತ್ತಿ ಸಲಾಮು ಮಾಡಿತು. ಅಷ್ಟರಲ್ಲಿ ಅದಕ್ಕೆ ತನ್ನ ಮನಸ್ಸಿನ ವಿರುದ್ಧ ತನ್ನನ್ನಿಲ್ಲಿ ತಂದಿದ್ದಾರೆಂಬ ಕಲ್ಪನೆ ಬಂತೆಂದು ಕಾಣುತ್ತದೆ. ಅದೊಮ್ಮೆ ಚೀತ್ಕಾರ ಮಾಡಿ ತನ್ನ ಜೊತೆ ಬಂದಿದ್ದ ಹೆಣ್ಣಾನೆಗಳ ಮೇಲೆ ಏರಿ ಹೋಗಿ ಅವನ್ನು ಬದಿಗೆ ಸರಿಸುತ್ತ ಕ್ರೋಧಾವೇಶದಿಂದ ಓಡತೊಡಗಿತು. ಹಾದಿಯಲ್ಲಿ ಸಿಕ್ಕಿದ್ದನ್ನೆಲ್ಲ ಧ್ವಂಸ ಮಾಡತೊಡಗಿತು. ಕೋಲಾಹಲನವೆದ್ದು ಹೋಯಿತು. ಕಿಲ್ಲೆಯಿಂದ ಹೊರಬೀಳುವಾಗ ಬಾಗಿಲಲ್ಲಿ ಖಾಲಿಕದಾದಕ್ಕೆ ಒಂದು : ಕಲ್ಲಿನ ಆನೆ ಕಾಣಿಸಿತು. ಅದನ್ನು ನಿಜ ಆನೆಯೆಂದೇ ಭಾವಿಸಿ ಖಾಲಿಕದಾದ ಅದನ್ನು ಉರುಳಿಸಿ ತುಳಿದು ಮುಂದಕ್ಕೆ ಹೋಯಿತು. ಕುರಾನಿನ ಅನುಯಾಯಿಯಾದ ಔರಂಗಜೇಬನು ಆ ಕಲ್ಲಿನ ಆನೆಯ ಜೊತೆಯಾಗಿದ್ದ ಇನ್ನೊಂದು ಕಲ್ಲನ ಆನೆಯನ್ನೂ ನಾಶಮಾಡಲು ಆಜ್ಞೆಯಿತ್ತ. ಕಬ್ಬುಗಳನ್ನೂ ಕಟ್ಟಿದರು. ಟ್ಹಾ್ಗಿ ೧೨೮ ತಕ್‌ಟಾರಾಣಸಅಸ್ರಾಹಾರ್ಥಾತ್ರನ ಡಾ ನೀವ ಹಿ ಸೆಸ್ಸ್‌ ವಿ ಗಂಟಲು ಸ ಹೀಗ ಖ್ನ್‌ ಎದೆಯ ಬಿಲ್ಲೆಗಳನ್ನು ಕ್ಕ ಸೇವಿಸಿದಕೆ ಸ ಯ ರ್ಸ್‌ ಗ್ಗ ಣ್‌ ತ್ತ ವಾಗುವುದು ಪೆಪ್ಸ್‌ ಚೀಪುವುದಂಂದ ಸ್‌ ಉದ್ಭವಿ ಸುವ ಉಪ೨ಮನಕಾರಕ ಆವಿಯು ನೋವನ್ನು ಉಸಶನಮಿ ಸಲು ಅಲ್ಲದೆ ಗೆಂಟಲು ಹುಣ್ಣು, ಬ್ರಾಂಕೈ ಬಿಸ್‌, ಕೆಮ್ಮು ಮತ್ತು ಶೀತದ ರೋಗಾಣುಗಳನ್ನು ನಿವಾ- ಸ್‌ ನೆಂನನ್ನಿ ೇಯುತ್ತ್ಯ ದೆ. ಪೆಏ್‌ ಶೀಘ್ರ ಉಪಶವನವನ್ನೀಯುತ್ತ ಡೆ ಮತ್ತು ಬೇಗನೆ ಗುಣ ಪಡಿಸುತ್ತದೆ. ಪೆ ನ್ನಲ್ಲಿ ಅಪಾಯಕರ ಜ್‌ ಕೂಡಿಲ್ಲ ಇದನ್ನು ಮಕ್ಕಳು ಕೂಡಾ ಸುರ ಕ್ಬಿತವಾಗಿ ಸೇವಿಸಬಹುದು. ಬ್ರಾಂಕ್ಯೆ ಬಸ್‌,ಗಂಟಲು ತೋಶ್ರ, ನೆಗಡಿ, ಶೀತೆ ದಿಂದ ಶ್ಲಾಸದ ಶಡೆ, ಶೀತ ಮತ್ತು ಕೆಮ್ಮು ಮುಂತಾದಪ್ರೆಗಳನ್ನು ಶೀಘ್ರ ವಾಗಿ ನಿನಾರಸುವುದು ಎಲ್ಲಾಮದ್ದಿ ನೆ ವ್ಯಾಸಾ- ರಿಗಳಳ್ಲಿ ಮಾರಲ್ಬ ತ್ತದೆ ವೇಟ್‌ ಲಿ.. ಕ ಗಗ ಎ. ಸಿ.ಇ.ಫುಲ"ಫೊರ್ಡ್‌ (ಇಂಡಿಯೂ)ಪೈ ತ್ರಾಕತ್ರಾಪತ್ರಾಪಘಾರಣಾ ಲತಾ ಕಸ್ತೂರಿ, ಜುಲೈ ೧೯೬೧ ನಗರ ಮಧ್ಯದ ವಿಶಾಲ ಬಯಲಿಗೆ ಬಂದು ಖಾಲಿಕದಾದ ಇತರ ಆನೆಗಳನ್ನು ಬೆದರಿಸಿ ಓಡಿ ಸುತ್ತ, ಪಲ್ಲಕ್ಕಿಗಳನ್ನು ಮುರಿಯುತ್ತ ಕುದುಕೆ ಗಳನ್ನು ಕೆಡವಿ ತುಳಿಯುತ್ತ ಧಾಂದಲೆ ಹಾಕಿತು. ಮನುಷ್ಯರನ್ನು ಅದು ಬೆನ್ನಟ್ಟಿತೊಡಗಲು ಜನ “ತ್ರಾಹಿತ್ರಾಹಿ” ಎಂದು ಕೂಗುತ್ತ ಚಲ್ಲಾ ದಿಲ್ಲಿ ಯಾಗಿ ಓಡಹತ್ತಿದರು. ಕೆಲವರ ಪಗಡಿ ಉರು ಛಿತು, ಕೆಲವರ ಖಡ್ಗ ಕಳಚಿಬಿತ್ತು, ಕೆಲವರ ಧನುರ್ಬಾಣಗಳು ನೆಲವನ್ನು ಕಂಡವು. ನಾನು ನನ್ನ ಕುದುಕೆಯ ಮೇಲೆ ಕುಳಿತು ಅಲ್ಲಿಂದ ಓಡಿದೆ. ಆಗಾಗ ಕತ್ತು ಹೊರಳಿಸಿ ನಾನು ಖಾಲಿ ಕದಾದನನ್ನು ನೋಡುತ್ತಿದ್ದೆ. ಜನರ ಸಂಕಟ ವನ್ನು ಕಂಡು ತಾಪವಾಗುತ್ತಿದ್ದರೂ ನಾಲ್ಕೂ ಕಡೆಗಳಲ್ಲಿ ಬರಿಗಾಲಿನಲ್ಲಿ ಜೀವದಾಶೆಯಿಂದ ಓಡುತ್ತಿದ್ದ ನೂರಾರು ಜನರನ್ನು ಕಂಡು ನನಗೆ ನಗೆ ತಡೆಯದಾಯಿತು. ಆನೆಯ ಈ ಉನ್ಮತ್ತತೆಯನ್ನು ಕಂಡು ಅದು ಇಲ್ಲಿರುವುದು ಬೇಡವಂದು ಕಔೌರಂಗಜೇಬ ನಿರ್ಧ ರಿಸಿದ. ಅದನ್ನು ಆಗ್ರಾಕ್ಕೆ ಒಯ್ದು ಶಾಹಜಹಾನ ತನ್ನ ಮಹಲಿನಿಂದಲೇ ಅದನ್ನು ನೋಡಬಹ. ದಾದಲ್ಲಿ ಕಟ್ಟಿ ಹಾಕಬೇಕೆಂದೂ ಅಪ್ಪ ಣೆಮಾಡಿದ. ಚಾ ಮುಂದೆ ಅಲ್ಲಿ ಬಂಬತ್ತು ವರ್ಷ ಬದುಕಿತ್ತು. ತನ್ನ ಒಡೆಯ ಶಾಶಜ ಹಾಕ ಸತ್ತ ದಿನವೇ ಈ ಆನೆ ಸ್ತ ಸತ್ತಿತು. ಸ 1 ಇಬ್ಬರು ತಂಗಿಯರಿದ್ದ ರು. ದೊಡ ವಳ ಹೆಸರು ಜಹಾನಾರಾ. ಇವಳನ್ನು ಬೇಗಮು ಸಾಹಿಬಾ ಎಂದು ಕರೆಯುತ್ತಿದ್ದರು. ಕಿರಿಯವಳು ರೋಶನಾರಾ ಬೇಗಮ. ಜಹಾ ನಾರಾ ತನ್ನ ತಂದೆಯೊಂದಿಗೆ ಆಗ್ರಾದಲ್ಲಿ ಕೈದಿ ಯಾಗಿದ್ದ ಈ ಅಲ್ಲಿ ಅವಳು ತಂದೆಯ ಸವ ಶುಶ್ರೂ ಸೆಗಳಲ್ಲಿ ಮಗ್ನ ಳಗಿದ್ದಳು. ಶಾಹಜ ಹಾನ ದಿಲ್ಲಿಯ ವತ ಟನಾಗಿದ್ದ ಕಾಲದಲ್ಲಿ ಶ್ಲ ಡಿ ಕೊಲೋನ್‌ ಗ ಹಾ ೇೀನ್‌ ಣ೦ದ ಆ ಆಲ ಗತ ಡಲ್ಪಟ್ಟಿರುತ್ತ ದೆ, 7£91-14 1€ 5-17 ೧೩೦ ವಳು ಕಿಲ್ಲೆಯ ಹೊರಗೆ ಒಂದು ಪ್ರತ್ಯೇಕ ನಿವಾಸದಲ್ಲಿ ಇರುತ್ತಿದ್ದಳು. ಔರಂಗಜೇಬ **ಬಾದಶಾಹನಾದ ಬಳಿಕ ಕೋಶನಾರಾ ಕೂಡ ಸ್ವಚ್ಛಂದ ಜೀವನ ನಡೆಸಬಯಸಿದಳು. ಔರಂಗ :.. ಜೇಬ ಅವಳನ್ನು ತುಂಬ ಪ್ರೀತಿಸುತ್ತಿದ್ದ. ಒಂದು ದಿನ ರೋಶನಾರಾ ತನಗೆ ಜಹಾನಾರಾಳ ಮಹಲಿನಲ್ಲಿ ಇರಲು ಅನುಮತಿಯನ್ನೀಯ ಬೇಕೆಂದು ಬಿನ್ನವಿಸಿಕೊಂಡಳು. ಈ ಬಿನ್ನಹದ ಹಿಂದಿದ್ದ ಉದ್ದೇಶವನ್ನು ಚೆನ್ನಾಗಿ ತಿಳಿದಿದ್ದರೂ ಔರಂಗಜೇಬ ಅದನ್ನು ಹೊರಗೆಡಹದೆ, “ತಂಗಿ, ನಾನು ಸಂತೋಷದಿಂದ ಈ ಮಾತಿಗೆ ಒಬ್ಬಿ ಕೊಳ್ಳುತ್ತಿದ್ದೆ. ಆದಕೆ ನಿನ್ನ ಸಹವಾಸವನ್ನು ಕಳೆದುಕೊಳ್ಳಲಾರದಷ್ಟು ಮಟ್ಟಿಗೆ ನಾನು ನಿನ್ನನ್ನು ಪ್ರೀತಿಸುತ್ತೇನೆ. ಅಲ್ಲದೆ ಬಾದಶಾಹನ ಹೆಣ್ಣುಮಕ್ಕಳು ತಂದೆಯ ಮಹಲಿನ ಹೊರಗಡೆ ಇರಲಾರರು. ನನ್ನ ಹೆಣ್ಣು ಮಕ್ಕಳು ನೀನು ದೂರವಿರುವುದನ್ನು ಸಹಿಸಲಾರರು. ಆದ್ದರಿಂದ ನೀನು ಅವರ ಜೊತೆಯಲ್ಲಿದ್ದು ಅವರಿಗೆ ರಾಜ ಕಶುಮಾರಿಯರ ನೀತಿ ನಡಾವಳಿಗಳನ್ನು ಹೇಳಿ ಕೊಡು. ನಿನಗೆ ಇಲ್ಲಿ ಕಡಿಮೆಯಾಗಿರುವು ದಾದರೂ ಏನು? ನನ್ನ ಈ ಮೊಗಲ ಸಾಮ್ರಾ ಜೃದ ಸಂಪತ್ತು-ವೈಭವವೆಲ್ಲ ನಿನ್ನದೇ ಆಗಿದೆ” ಎಂದನು. ಅರಮನೆಯ ಇಂಥ ಸಂಗತಿಗಳೆಲ್ಲ ನನಗೆ ಒಬ್ಬ ಪೋರ್ತುಗೀಸ್‌ ಹೆಂಗಸಿನಿಂದ ತಿಳಿಯು ತ್ತಿದ್ದವು. ತೋನಾಜಿಯಾ ಮಾರ್ಟಿನ್ಸ್‌ ಎಂಬ ಈಕೆ ಹುಗಲಿ ಯುದ್ಧಿದ ಕಾಲದಲ್ಲಿ ಮುಸ ಲ್ಮಾನರಿಂದ ಬಂಧಿಸಲ್ಪಟ್ಟು ದಿಲ್ಲಿಗೆ ತರಲ್ಪಟ್ಟಿ ದ್ಹಳು. ಬಾದಶಾಹನ ಪಾಕಶಾಲೆಯ ಮುಖ್ಯಸ್ಥ ಉಗಿ ನೇಮಕಗೊಂಡ ಇವಳನ್ನು ರೋಶನಾರಾ ಬೇಗಮಳು ತುಂಬ ಮಮತೆಯಿಂದ ಕಾಣುತ್ತಿ ದ್ಡಳು.. ಅರಮನೆಯಲ್ಲಿ ಸೇವಕಿಯರಾಗಿದ ಸಿಪಾಯಿಗಳ ಹೆಂಡಂದಿರಿಗೆ ತಿಂಗಳಲ್ಲಿ ಒಂದು ವಾರ ತಂತಮ್ಮ ಗಂಡಂದಿರೊಂದಿಗೆ ಇರಲು ಅವ ಕಸ್ತೂರಿ, ಜುಲೈ ೧೯೬೧ ಕಾಶ ಕೊಡುತ್ತಿದ್ದರು. ಹೀಗೆ ಹೊರಗೆ ಬಂದಾಗ ನನ್ನ ಮೇಲೆ ಬಹು ಪ್ರಸನ್ನಳಾಗಿದ್ದ ತೋನಾಜಿಯಾ ನನಗೆ ಅರಮನೆಯ ಸುದ್ದಿಗಳ _ ನ್ನೆಲ್ಲ ತಿಳಿಸುತ್ತಿದ್ದಳು. ಅನೇಕ ವಸ್ತುಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಿದ್ದಳು. ಕೋಶನಾರಾಳ ಈ ಬಿನ್ನಹ ಅಮಾನ್ಯವಾದ ಕೆಲ ತಿಂಗಳುಗಳ ನಂತರ ಒಂದು ದಿನ ಜನಾನ ಖಾನೆಯ ನಪುಂಸಕ ಕಾವಲುಗಾರರು ತಮ್ಮ ಮುಖ್ಯಸ್ಥನಿಗೆ ಕೋಶನಾರಾಳ ಮಹಲಿನಲ್ಲಿ ಇಬ್ಬರು ಯುವಕರು ಬಂದಿದ್ದರೆಂದು ತಿಳಿಸಿದರು. ಆತ ಇಬ್ಬರನ್ನು ಕಾವಲು ನಿಲ್ಲಿಸಿ ಅವರ ಮೂಲಕ *ೆಲ ದಿನಗಳ ಮೇಲೆ ರೋಶನಾರಾ ಬೇಗವಳು ತನ್ನ ಇಚ್ಛಾಪೂರ್ತಿಗಾಗಿ ಕರೆಸಿ ಕೊಂಡಿದ್ದ ಇಬ್ಬರನ್ನು ಹಿಡಿಸಿದನು. ಅವರನ್ನು ಔರಂಗಜೇಬ ಆಳುತ್ತಿದ್ದಾಗ- ಔರಂಗಜೇಬನ ಎದುರು ತಂದಾಗ ಆತ ಅವರು ಬಂದಿದ್ದ ಕಾರಣವನ್ನು ಅರಿತುಕೊಂಡ ಮೇಲೆ ಹೆಚ್ಚಿನ ವಿಚಾರಣೆ ನಡೆಸದೆ ಅವರಿಬ್ಬರೂ ತಾವು ಒಳಗೆ ಬಂದಿದ್ದ ಹಾದಿಯಿಂದಲೇ ಹೊರಗೆ ಹೋಗಬೇಕು ಎಂದು ವಿಧಿಸಿದ. ಒಬ್ಬಾತ ತಾನು ಬಾಗಿಲಿನಿಂದಲೇ ಒಳ ಹೊಕ್ಕಿದ್ದೆ ಎನ್ನಲು ಅವನನ್ನು ಬಾಗಿಲಿನಿಂದಲೇ ಹೊರಗೆ ಹೋಗಗೊಟ್ಟಿರು. ಇನ್ನೊಬ್ಬ ಕೈದಿ ಮಾತ್ರ ತನ್ನ ದಡ್ಡತನದಿಂದ ತಾನು ಗೋಡೆ ಜಿಗಿದು ಒಳಗೆ ಬಂದಿದ್ದೆನೆಂದು ಹೇಳಿದ. ನಪುಂಸಕರ ಮುಖ್ಯಸ್ಥನಿಗೆ ಅವನ ಅಜಾಗರೂಕತೆಗಾಗಿ ಬಾದಶಾಹ ದಂಡ ವಿಧಿಸಿದ್ದರಿಂದ ನೊಂದು ಕೊಂಡ ಆತನು ಈ ಎರಡನೆಯವನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಅವನನ್ನು ಗೋಡೆಯಾಚೆ ನೂಕಿಸಿ ಕೆಡವಿಸಿದ. ಇದರಿಂದ ಆತ ಸತ್ತ. ಔರಂಗಜೇಬ ಇದನ್ನು ಕೇಳಿ ಅಸ್ವಸ್ಥ ಚಿತ್ತನಾದ. ಏಕೆಂದರೆ ಇದರಿಂದ ನಿಜ ಸಂಗತಿ ಪ್ರಕಟವಾಗುವಂತಿತ್ತು. ರಾಜಕುಮಾರಿಯರ ಮರ್ಯಾದೆಯ ರಕ್ಷಣೆಗಾಗಿ. ಈ ಸಂಗತಿಯನ್ನು ಆತ ಗುಪ್ತವಾಗಿಡಬಯಸಿದ್ದ. ತನ್ನ ಕೈಕೆಳಗಿನ- ವರನ್ನು ಬಲು ಕ್ರೂರತನದಿಂದ ನಡೆಸಿಕೊಳ್ಳು ತ್ತಾನೆಂಬ ನೆಪ ಹೇಳಿ ಆತ ನಪುಂಸಕರ ಮುಖ್ಯಸ್ಥನನ್ನು ಕೆಲಸದಿಂದ ತೆಗೆದುಹಾಕಿದ. ಕೋಶನಾರಾಳ ಪಾಪದ ಫಲವನ್ನು ಆ ಮುಖ್ಯಸ್ಥ ಭೋಗಿಸಬೇಕಾಯಿತು. ಈ ಘಟ ನೆಯ ನಂತರ ಔರಂಗಜೇಬನ ದೃಷ್ಟಿಯಲ್ಲಿ ರೋಶನಾಠಥಾಳ ಬೆಲೆ ಇಳಿದುಹೋಯಿತು. ಸಾಮಾನ್ಯವಾಗಿ ರಾಜಮಹಲಿನಲ್ಲಿ ಭಿನ್ನ ಭಿನ್ನ ಜಾತಿಗಳ ಸುಮಾರು ೨,೦೦೦ ಸ್ತ್ರೀಯರಿ- ರುತ್ತಿದ್ದರು. ಪ್ರತಿಯೊಬ್ಬಳಿಗೂ ಬೇರೆ ಬೇಕೆ ಕೆಲಸವಿರುತ್ತಿತ್ತು. ಕೆಲವರು ಬಾದಶಾಹನ ಸೇವೆ ಗಾಗಿ, ಕೆಲವರು ಬೇಗಮರ ಸೇವೆಗಾಗಿ, ಇನ್ನು ಕೆಲವರು ಬಾದಶಾಹನ ಉಪಪತ್ನಿಯರ ಸೇವೆ ಗಾಗಿ ಮತ್ತು ಹಲವರು ರಾಜಕುಮಾರಿಯರ ೧೩೧ ಸೇವೆಗಾಗಿ ಮೀಸಲಾಗಿರುತ್ತಿದ್ದರು. ಈ ಸೇವಕ ಯರಲ್ಲದೆ ಗಾಯಕಿಯರೂ ಇರುತ್ತಿದ್ದರು. ಗಾಯ ಕಿಯರಲ್ಲಿ ಕೆಲವರು ರಾಜಕುಮಾರಿಯರಿಗೆ ಓದು ಬರೆಹವನ್ನು ಕಲಿಸುತ್ತಿದ್ದರು. ಜೊತೆಗೆ ಪ್ರೇಮ ಗೀತೆಗಳನ್ನೂ ಕಲಿಸುತ್ತಿದ್ದರು. ಬಾದಶಾಹನಿಗೆ ಹೊರಗಿನ ಆಡಳಿತ ಕಾರ್ಯ ಕ್ಕಾಗಿ ಅಧಿಕಾರಿಗಳಿರುವಂತೆ ಜನಾನಾದಲ್ಲೂ ಅಲ್ಲಿಯ ಅಧಿಕಾರಿಗಳಿರುತ್ತಿದ್ದರು. ಬಾದಶಾಹ ಅಂತಃಪುರದಲ್ಲಿರಿವಾಗ ಈ ಅಧಿಕಾರಿಗಳ ಮೂಲಕವೇ ಹೊರಗಿನ ಅಧಿಕಾರಿಗಳಿಗೆ ಬಾದ ಶಾಹನ ಆದೇಶ ತಲುಪುತ್ತಿತ್ತು. ಜನಾನಾದ ಸ್ತ್ರೀ ಅಧಿಕಾರಿಗಳ ಆಯ್ಕೆಯನ್ನು ಬಲು ಎಚ್ಚರದಿಂದ ಮಾಡಲಾಗುತ್ತಿತ್ತು. ಈ ಸ್ತ್ರೀಯರು ಬಲು ಚತುರರಾಗಿರುತ್ತಿದ್ದರು. ರಾಜ್ಯದಲ್ಲಿಯ ಸಕಲ ವಿಚಾರಗಳೂ ಅವರಿಗೆ ಗೊತ್ತಿರುತ್ತಿದ್ದವು. ಬಾದಶಾಹನಿಗೆ ತಿಳಿಯಬೇಕಾದ ಎಲ್ಲ ವಿಷಯ ೧೩೨ ಕಸೂರಿ, ಜುಲೈ ೧೯೬೧ | ಹ್ಜಿ ತ ಸ! ಟೊ ಷು ಬ ಗ ಸ ಯ ಸಿ ಕ್ಕಿ ಳ್ಳಿ ಸೋಲ* ಡಿಸ್ಟ್ರೀಬ್ಯೂಟಿರ್ಸ್‌ ಎ.ವಿ.ಆರ್‌.ಎ.& ಕಂ. ಬೊಂಬಾಯಿ. 2 ಕಮುಷಮಾಧದ ೩. 2. ಹು ಆ. ಭ.ತಾಹ ಮು. ಎ ಜಾ ಧೀ . ಾಸರ್ಸಾಗರ್ಸಾಣಷಾ -ಇಂಖ ೫: 22 ಬಂ ಗಳ ವರದಿಯನ್ನೂ ಇವರು ಒಬ್ಪಿಸಬೇಕಾಗು ತ್ತಿತ್ತು. ಭಾದಶಾಹನ ನರ್ದೇಶನಂತೆ ಅವುಗಳ ಉತ ತ್ತರವನ್ನು ಬರೆದು ಕಳಿಸ ಬೇಕಾಗುತ್ತಿತ್ತು. ಔರಂಗಜೇಬ ರಾತ್ರಿ ಬಹಳ ಹೊತ್ತಿನ 'ಕೆಗೆ ಎಚ್ಚರವಾಗಿದ್ದು ಕೆಲಸದಲ್ಲಿ ತೊಡಗಿರುತ್ತಿದ್ದ. ಸ ಕೇವಲ ಮೂರು ತಾಸು ಮಾತ್ರ ನಿದ್ದೆ ಮಾಡುತ್ತಿದ್ದ. ಬೆಳಿಗ್ಗೆ ಎದ್ದೊಡನೆ ಬ ತಾಸಿನ ವರೆಗೆ ಪಾ ರ್ಥನೆಗಳಲ್ಲಿ ತೊಡಗಿರು ತ್ತಿದ್ದ. ಪ್ರತಿವರ್ಷ ೪೦ ದಿನಗಳ ವರೆಗೆ ಪ್ರಾಯ ಶ್ಚಿತ್ತ ವನ್ನಾಚರಿಸುತ್ತಿದ್ದ. ' ಈ ಅವಧಿಯಲ್ಲಿ ಆತ ಉಪವಾಸವಿದ್ದು ನೆಲದ ಮೇಲೆ ಮಲಗುತ್ತಿದ್ದ ದಾನಧರ್ಮಗಳನ್ನು ಮಾಡುತ್ತಿದ್ದ. ಅಲ್ಲಾ ತನಗೆ ಸದಾ ವಿಜಯವನ್ನು ದಯಪಾಲಿಸಲಿ ಎಂದು ವ್ರತವನ್ನು ಪಾಲಿಸುತ್ತಿದ್ದ.. ದಿನಕ್ಕೆ ಒಂದೇ ಸಲ ಊಟ ಮಾಡುತ್ತಿದ್ದ. ಆತ ಮಲ ಗಿರುವಾಗ ಬಾಗಿಲಲ್ಲಿ ಬಿಲ್ಲು, ಬಾಣ, ಖಡ್ಗ ಮುಂತಾದ. ಆಯುಧಗಳ ಪ್ರಯೋಗದಲ್ಲಿ ನಿಷ್ಣಾತರಾದ ಗುಲಾಮ ಸ್ತ್ರೀಯರು ಕಾವಲಿರ. ತ್ತಿದ್ದರು. ಬಾದಶಾಹನ ಪಾಕಶಾಲೆಗಾಗಿ ದಿನಾಲು ಒಂದು ಸಾವಿರ ರೂಪಾಯಿ ವೆಚ್ಚ ಬರುತ್ತಿತ್ತು. ಅಲ್ಲಿಯ ಕೆಲಸಗಾರರು ಈ ಹಣದಿಂದ ಎಲ್ಲರ ಅವಶ್ಯಕತೆಗಳನ್ನೂ ಪೂರೈಸಬೇಕಾಗುತ್ತಿತ್ತು. ಬಗೆಬಗೆಯ ಮಾಂಸಾದಿಗಳ ಅಡಿಗೆಯನ್ನೂ ಪಕ್ಚಾನ್ನಗಳನ ನ್ನೂ ತಯಾರಿಸಿ ಚೀನೀಮಣ್ಣಿನ ಜು ಗಳಲ್ಲಿಟ್ಟು ಆ ತಾಟುಗಳನ್ನು ಚಿನ್ನದ ಪಾತ್ರೆಗಳಲ್ಲಿಟ್ಟು ಬಾದಶಾಹನ ಬ ದ್ವರು.. ಬಾದಶಾಹ ಅನುಗ್ರಹವೆಂದು ಇವು ಗಳಲ್ಲಿ ಕೆಲವನ ತನ್ನ ಜು ಕುಮಾರಿ ಯರು, ಮುಖ್ಯ ಚ. ಕಳಿಸಿಕೊಡು ತ್ತಿದ್ದ. ವ ಅನುಗ್ರಹ ಬೇಗಮರಿಗೆ ತುಂಬ ತುಟ್ಟಿ ಬೀಳುತ್ತಿತ್ತು. ಏಕೆಂದಕೆ ಅದನ್ನು ತಂದ ನಪ್ಪಂಸ ಕರಿಗೆ ಕೈತುಂಬ ಇನಾಮು ಕೊಡಬೇಕಾ ಗುತ್ತಿತ್ತು. ಜಯ ಶತ್ರು ಪ್ರದೇಶದಲ್ಲಿ. ದ್ಮಾಗ ಮಾತ್ರ ಖರ್ಚಿನ ಮೇಲೆ ನಿಯಂತ್ರಣ ವಿರುತ್ತಿರಲಿಲ್ಲ. ಎಷ್ಟೇ ವೆಚ್ಚ ಬಂದರೂ ದಿಲ್ಲಿ ಯಲ್ಲಿ: ತಯಾರಿಸಿದಂತೆಯೆ ಎಲ್ಲ ಅಡಿಗೆ ಮಾಡ | ಬೇಕಾಗುತ್ತಿತ್ತು. ಅಂತಃಪುರದ ಬೇಗಮರು, ಶಾಹಜಾದಿಯರಿಗೆ . ಅವರವರ ವೆಚ್ಚಕ್ಕಾಗಿ ಪ್ರತ್ಯೇಕ ಹಣ ದೊರೆಯುತ್ತಿತ್ತು. ಔರಂಗಜೇಬ ತನ್ನ ಆಳಿಕೆಯ ಆರಂಭದಲ್ಲೆ ಬಲ್ಲ ಬಗೆಯ ಸ ಸಂಗೀತವನ್ನು ಪ್ರ ಪ್ರ ತಿಬಂಧಿಸಿದ್ದ ರೂ * ತನ್ನ ಬೇಗಮರು ಮತ್ತು ಹೆಣ್ಣು ಮಕ್ಕ ಛ ಮನೂ( ' ರಂಜನೆಗಾಗಿ ಮಹರಿನಲ್ಲಿ ಅನೇಕ ನರ್ತ$* ಯರನ್ನೂ ಗಾಯಕಿಯರನ್ನೂ ನೇಮಿಸಿ ಕೊಂಡಿದ್ದ. ರಾಜನುಹಲಿನ ವೆಚ್ಚ ವಿಪರೀತವಾಗಿತ್ತು. ವರ್ಷಕ್ಕೆ ಸರಾಸರಿ ಇಂದ ಕೋಟಿ ರೂಪಾಯಿ ಗಳು ಸಾಗುತ್ತ ದ ವು. ಆದರೆ ಇದರಲ್ಲಿಸೆ ಸೇನಾ ಪತಿಗಳಿಗೆ ಮತ್ತು ಇತರ ಅಧಿಕಾರಿಗಳಿಗೆ ಬಹು ಮಾನವಾಗಿ 'ೊಡುವ ವಸಾ ಸಶ್ರಾಭರಣಗಳ ವೆಚ ವೂ ಸೇರಿರುತ್ತಿತ್ತು. ಒಂದುಸ್ಟಾ ನದ ಜನರ ಅತ್ತ ರ್‌ ಮತ್ತು ಹೊಗಳ ಮೇಲಿನ ನಿ ಪ್ರೀತಿಯನ್ನು ಗಮನಿಸಿದಾಗ. ಈ ವೆಚ ಕವೇನೂ ಬ ಕಾಣಿಸುವುದಿಲ್ಲ. ಬಗೆ ಟು ಅತ್ತರುಗಳಿಗಾಗಿ ಬಹಳ ಹಣ ಖರ್ಚಾಗುತ್ತಿತ್ತು. ಎಲೆ ಅಡಿ ಕೆಯ: ವೆಚ ಧೈವ. ದೊಡ್ಡ ದಾಗಿತ್ತು. ನಿತ್ಯವೂ ಹೊಸ ಹೊಸ ಆಭರಣಗಳನ್ನು ಕ ವದಕ್ಕಾಗಿ ಅಕ್ಕಸಾಲಿಗರ ಸ ದುಡಿಯು ತ್ತಿತ್ತು. ತಮ್ಮ ಅಮಾಲ್ಯ ಆಭರಃ ಣಗಳನ್ನು ಪುನಃ ಪುನಃ ಸುತನ ಜನರಿಗೆ ತತ್ತ ಬೇಗಮ ಮತ್ತು ಶಾಹಜಾದಿಯರಿಗೆ ಒಂದು ಮನೋರಂಜನೆಯ ಸಾಧನವಾಗಿತ್ತು. ಈ ಪ್ರದ ರ್ಶನಕ್ಕೆ. ಇನ್ನೂ ಒಂದು; ಕಾರಣವಿರುವುದು ನನಗೆ ಅನುಭವಕ್ಕೆ ಬಂದಿದೆ. ತಮ್ಮ ರೋಗ ಪರೀಕ್ಷೆಗಾಗಿ ಅಜಯ ನನ್ನ ನ್ನ್ನ ಎಷ್ಟೊ ( ಕೆ ಕರೆಸಿ ಕೊಳ್ಳು ತ್ತಿದ್ದರು. ( ಆ ಕಾಲದಲ್ಲಿ ಎಲ್ಲ ಥಿರಂಗಿ ಔರಂಗಜೇಬ ಆಳುತ್ತಿದ್ದಾಗ- ೧೩೩ ಗಳೂ ಕುಶಲ ಡಾಕ್ಟರರು ಎಂದೇ ಜನ ತಿಳಿಯು ತ್ತಿದ್ದರು.) ನಾನು. ಹೋದಾಗ ನನ್ನೊಡನೆ ಮಾತನಾಡಲು ಅನುಕೂಲವಾಗಲೆಂದು ತಮ್ಮ ಎಲ್ಲ ಆಭರಣಗಳನ್ನು ತರಿಸಿಕೊಂಡು ತೋರಿಸುವ ನೆವ ಮಾಡುತ್ತಿದ್ದರು. ಚಿನ್ನದ ತಚ್ಚೆಗಳಲ್ಲಿ ಈ, ಆಭರಣಗಳನ್ನಿಟ್ಟು ತರುತ್ತಿದ್ದರು. ವ್ರ ರತ್ನುದಿ ಗಳ ಗುಣ, ಬೆಲೆ ಇತ್ಯಾದಿ ವಿಚಾರಗಳನ್ನು ಕುರಿತು ನನ್ನೊಂದಿಗೆ ಮಾತಾಡುತ್ತಿದ್ದರು. ನಾನಲ್ಲಿ ಬಹು ಬೆಲೆಯ ಮುತ್ತು ರತ್ನಗಳನ್ನು ನೋಡಿದೆ. ಮೊದಲನೆಯ ಸಲ ನೋಡಿದಾಗ ಇವು ಬೇರೆ ಬೇರೆ ತರಹದ ಫಲಗಳೆಂದೇ ಭ್ರಮಿ ಸಿದ್ದೆ. ಎಲ್ಲ ಬೇಗಮರ ಬಳಿ ಎಂಟಿಂಟು ಹತ್ತುಹತ್ತು ಬಗೆಯ ಆಭರಣಗಳ ಮಾಲಿಕೆ ಇರುತ್ತಿತ್ತು. ಅವರ ಉಡುಪು ಬಲು ಬೆಲೆಯು ಳ್ಳದ್ದಾ ಗಿರುತ್ತಿತ್ತು. ದಿನಕ್ಕೆ ಹಲವಾರು. ಸಲ ಟೆ ಉಡುಪು: ಬದಲಾಯಿಸುತ್ತಿ ದ್ದರು. ರಾತ್ರಿ ಕಾಲದಲ್ಲಿ ಇವರ ಮನೋರಂಜನೆಗಾಗಿ ಮದ್ದು ಸುಡುವುದು, ದೊಡ್ಡ ದೊಡ್ಡ ಹಿಲಾಲುಗಳನ್ನು ರಿಸುವುದು ನಡೆಯುತ್ತಿ ಷಿ ಇದಕ್ಕಾ ಗಿಯೇ ವರ್ಷಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾ ಗುತ್ತಿ ಕ ಬಾದಶಾಹನ ಅಪ್ಪಣೆ ಪಡೆದು ಜಲ ಬೆಗಮರು ಮತ್ತು ಶಾಹಜಾದಿಯಕ ತಳಿಗೆ ರುಮಾಲು ಕಟ್ಟುತ್ತಿದ್ದ ರು. ಅದಕ್ಕೆ ಬೆಲೆ ಯುಳ್ಳ ಮತ್ತು ರತ್ನ ಗಳ” ಗುಚ ವನ್ನು ಹಚ್ಚಿ ಕೊಳ್ಳ ತ್ತಿದ್ದ ಕು ಒಮ್ಮೆ, ಔರಂಗಜೇಬನಿಗೆ ವಿಪರೀತ ಜ್ವರ ಬಂದು ತ ಅಮಲಿನಲ್ಲಿ ಆತ ಚೊ ತೊಡಗಿದ. ಔಷಧಿಗಳಿಂದ ಜ್ವರವಿಳಿಸುವುದು ಸಾಧ್ಯವಾಗದ್ದರಿಂದ ಹಕೀಮರು ಅವನ ಮೈ- ಜಿ ರಕ್ತ "ತೆಗೆದರು. ಆದರೆ ಜ್ವರದ ತಾಪ ದಲ್ಲಿ ಔರಂಗಜೇಬ ಹಾಸಿಗೆಯ ಮಿ ಅತ್ತಿತ್ತ ಸೂಕ ಉಭಯ / ಗಾಯಕ್ಕೆ ಕಟ್ಟಿದ್ದ ಪಟ್ಟಿ ಬಿಚ್ಚಿ ಹೋಯಿತು. ಚತ ಬಂದು ಮತ್ತೆ, ಕ ಪಟ” ಕಟು ಸವುದಕೊಳಗಾಗಿ ತುಂಬಾ ರಕ ೧೩೪ ಸ್ರಾವವಾಯಿತು. ಜ್ವರದ ಕಾವಿನಿಂದ ಕಂಗಾಲಾದ ಔರ(ಗ ಇ ಕರಬೂಜ ಹಣ್ಣ ನ್ನು ತಿನ್ನಬಯಸಿದ. ಹಕೀಮನು ಮರತು ಬ ೪ನ ಎಂದ. ಕರಬೂಜ ತಿಂದಿದ್ದರಿಂದ ಔರಂಗ ಜೇಬನ ನಾಲಿಗೆಗೆ ವಾತವಿಕಾ ಇರವಾಗಿ ಆತ ಮಾತನಾಡುವುದೇ ನಿಂತುಹೋಯಿತು. ಗುಣ ಹೊಂದುತ್ತಾನೊ ಇಲ್ಲವೊ ಎಂಬ ಸಂದೇಹ ಮೂಡಿತು. ತನ್ನ ಅಣ್ಣ ಇನ್ನು ಬದುಕುವುದಿಲ್ಲವೆಂದು ಯೋಚಿಸ ೩.೫೪) ಬೇಗಮಳು. ರಾಜ ಮುದೆ ಪಫ್ರಯನ್ನು ವಶಪಡಿಸಿಕೊಂಡು ಔರಂಗಜೇ- ಬನ ಮೂರನೆಯ ಮಗ ಆಜಮನ ಹೆಸರಿ ರಿನಲ್ಲಿ ಸೇನಾಪತಿಗಳು ಮತ್ತು ಆಶ್ರಿತ ರಾಜರಿಗೆ ಪತ್ರ ಗಳನ್ನು ಬರೆದಳು. ಆಗ 'ತಜಮನಗೆ ಕೇಪು ಕಸ್ತೂರಿ, ಜುಲೈ ೧೯೬೧ ಒಂಭತ್ತು ವರ್ಷಗಳಾಗಿದ್ದು ಆತ ಜನಾನಖಾನೆ ಯಲ್ಲಿಯೆ ಇರುತ್ತಿದ್ದ. ಔರಂಗಜೇಬನ ಎರಡ ನೆಯ ಮಗ ಸುಲ್ತಾನ ಮುಅಜ್ಜಮ (ಇವ ನನ್ನು ಶಾಹ ಆಲಂ ಎಂದೂ ಕಕೆಯುತ್ತಿ ದ ರು) ನ ತಾಯಿಗೆ ಈ ಸಂಗತಿ ಗೊತ್ತಾಗಿ. ಅವಳು "ನೀನು ಹೀಗೆ ಮಾಡುವುದು. ಒಳಿತಲ್ಲ,” ಎಂದು ರೋಶನಾರಾಳಿಗೆ ಹೇಳಿದಳು. ಔರಂಗ ಜಬ ಬದುಕುವ ಆತೆ ಇರುವಾಗ ಸೇನಾಪತಿ ಗಳನ್ನೂ ಆಶ್ರಿತ ರಾಜರನ್ನೂ ಅವನ ವಿರುದ ಎತ್ತಿ ಕಟ್ಟುವುದು ಯೋಗ್ಯ ವಲ್ಲೆ ದು ಹೇಳಿ ಆಕೆ ಔರಂಗಜೇಬನ ಜು "ಏಳಿ ಹೋಗ ತೊಡಗಲು ರೋಶನಾರಾ ಅವಳ ಕೂದಲನ್ನು ಹಿಡಿದೆಳೆದು : ಕೋಣೆಯಿಂದ ಹೊರಗೆ ದಬ್ಬಿ ದಳು. ಬೇಗಮಳು ಆಗ ತನ್ನ ಕೋಗಿ ಗಂಡನಿಗೆ ಇದೆಲ್ಲ ಗೊತ್ತಾಗಿ ಕಷ್ಟವಾಗದಿರಲಿ ಎಂದು ಕೆ! 8116118118:18/18118118//8118/18/18118/18118/18118118118/18/8/18/18/18118118118/18:18118118118118118/18115119118118118116116/18//5/18/19119/19/: ₹5೭6 1943 ಸುಗಂಧ ಸುಮಧುರವಾದ ಸುಗೂಧ ದ್ರವ್ಯಗಳಿಗೆ ನಾಡಿನಾದ್ಯಂತ ಪ್ರ ೫ ತವಾದ '1€1:-""5(78708/80'' ಗ ಚ 0 ಎಂ ಸ ಎ... [ಬೀ ಛ|! ಧಷ್ದ ೫ ೫% ೫% *% | ಶಯಾರಕರು;-- ಮಾಲೀಕರು: -- ೪೫::ಕ118/:8//8. ಕ.18:/8./8118//8//6118:/8//5/೧8)8::8//8:/೬18:/0::9:/8/8//8/5::8:/8 ಶೀ 8 6 ೩.6.6೬. ೩.೯ ಸುನಂದರಾಜ ಅಗರಬತ್ತಿ ಸುನಂದ ರೋಸ್‌ ಬತ್ತಿ ಪೂಜಾರಿಣಿ ಬತ್ತಿ ಗುಲಾಬ್‌-ಕೆ-ಫೂಲ್‌ ಆಗರ ಬತ್ತಿ ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಸ ಮತು ಪರಿಮಳಯುಕ್ತವಾದ ದ್ರವ್ಯಗಳನ್ನೇ ಯಾವಾಗಲೂ ಉಪಯೋಗಿಸಿರಿ. ತ್ರೆ ರಾಮಕೃಷ್ಣಪ್ಪ ಸುನಂದ ಅಗರಬತ್ತಿ ಫ್ಯಾಕ್ಟರಿ 1820, ಅಕ್ಬರ್‌ ರಸ್ತೆ, ವೆದ್ಫಿಸೂರು. ಖಾ ಪರ್‌ಫ್ಯೂಮ್ಡ ಬ್ಯಾಗ್‌, (ತು. 5 6 6/ 88. ಈ::8:8/89:/8:10//8/8 5/8/6858: 8:8೨:98; 2 116: ಡಿ 118 :8//ಜ್ರ/(86/8118//8:/0//018119118 ಔಟ ಶಿ 50/8181/8//8118/8/19,/8/191/6/18//8:/0//8/18/18//8//8/18//8//8//8//8/ಕ/8//ಔ/18 5/18 18:16 (%8 | 11 ಹ್‌ ಕಟ ಲಚಟಅಕಪ್ರಕ 4 ಟ್‌ ್ಸ ಟ್‌ ್‌್‌್‌*್‌್‌್‌್‌ಾಾಾಾಾ್‌ಾ್‌ ಶ್ರ ಕಟ್‌ ಔರಂಗಜೇಬ ಆಳುತ್ತಿದ್ದಾಗ- ಎಲ್ಲವನ್ನೂ ಸಹಿಸಿಕೊಂಡಳು: ಈ ಅವಧಿಯಲ್ಲಿ ದಿಲ್ಲಿಯಲ್ಲಿ ತುಂಬ ಗೊಂದಲ ವೆದ್ದಿತು. ಬಾದಶಾಹ ಸತ್ತನೆಂಬ ಸುದ್ದಿ ಹಬ್ಬಿ ಜನ. ತಂತಮ್ಮ ಒತಸಾಧನೆಯಲ್ಲಿ ಮಗ್ನರಾ ದರು. ಸಸ ಇನ್ನೂ ಬದುಕಿದ್ದಾನೆ, “ಆದರೆ ಆತ ಗುಣ ಸ ಆತೆಯೇನೂ ಇಲ್ಲ,ಶಾಹಜಹಾನನನ್ನು ಬಿಡಿಸಿಕೊಂಡು ಬರಲು ರಾಜಾ ಜಸವಂತ ಸಿಂಹ ಬರುತ್ತಿದ್ದಾನೆ ಎಂದು ಕೆಲವರು ಹೇಳುತ್ತಿದ್ದರು. ಇದೇ ಕೆಲಸಕ್ಕಾಗಿ ಮೊಹಬತ ಖಾನ ಬರುತ್ತಿದ್ದಾನೆಂದೂ ಇನ್ನು ಕೆಲವರು ಅಂದರು. ತಾನು ಬದುಕುವ ಆಶೆಯಿಲ್ಲವೆಂದು ಬಗೆದು ಔರಂಗಜೇಬನು ತನ್ನ ವಿಶ್ವಾಸ ಪಾತ್ರನಾದ ನಪುಂಸಕ ಪ್ರಮುಖ ದಾನಿಶನನ್ನು “ಕರೆದು ಸುಲ್ತಾನ ಆಜಮನ ಹಿತರಕ್ಷಣೆ ಮಾಡಲು ಅವನಿಗೆ ಹೇಳಿದ. ತಾನು ಸತ್ತಕೆ ಸುಲ್ತಾನ ಆಜಮನನ್ನು ಶಾಹಿಸ್ಕೆಖಾನನ ಕೈಗೆ ಒಬ್ಬಿಸ ಬೇಕೆಂದು ಆತ ಆಜ್ಞೆ ಮಾಡಿದ. ಶಾಹಿಸ್ತೆಖಾನ ಇರಾಣಿಯಾದುದರಿಂದ ಈ ರಾಜಕುಮಾರನ ಹಿತ ಸಾಧಿಸಬಹುದೆಂದು ಆತ ಬಗೆದಿದ್ದ. ಸುಲ್ತಾನ ಮುಅಜ್ಜ ಮನು ದೊಡ್ಡ ವನಾಗಿದ್ದ. ಅವನೆ: ತಾಯಿ ಮತ್ತು ದೊಡ್ಡ ದೊಡ್ಡ ಸೇನಾಪತಿ ಗಳು ಅವನ ಪ ಪಕ್ಷದವರಾಗಿದ್ದರು. ಇನ್ನೂ ಶೀರ ಚಿಕ್ಕವನಾಗಿದ್ದ ಸುಲ್ತಾನ ಆಜಮನ ತಮ್ಮ ಶಾಹಜಾದೆ. ಅಕಬರನ ಬಗ್ಗೆ ಔರಂಗಜೇಬ ಏನನ್ನೂ ಹೇಳಲಿಲ್ಲ. ಔರಂಗಜೇಬನ ಭೀಕರ ಬೇನೆಯ ಸುದ್ದಿ ಆಗ್ರಾವನ್ನು ತಲುಪಿದಾಗ. ಶಾಹಜಹಾನನ ಮೇಲಿದ್ದ ಕಾವಲಿನ ಪ್ರ ಮುಖನಾದ ಇತಬಾರ ಖಾನ ತುಂಟಾ ರಸಿಕ ದ ಶಾಹಜಹಾನ ನನ್ನುಬಿಡಿಸಿಕೊಂಡು ಹೋಗಲು ಜಸವಂತಸಿಂಹ ಮತ್ತು ಮೊಹಬತ ಖಾನರು ಬರುತ್ತಿ ದ್ಧಾರೆಂದು ಕೇಳಿ ಆತನ ಭಯ ಇನ್ನಿಷ್ಟು ಹೆಚ್ಚಿ ತ್ತು. ಶಾಹ ಜಹಾನನಿಗೆ ತಾನು ಜಿ ದ್ರೋಹದ ೧೩೫ ಕಲ್ಪನೆ ಅವನಿಗೆ ಬಂದು ತನಗಿನ್ನು ಉಳಿಗಾಲ ಎಲ್ಲವೆಂದೇ ಆತ ತಿಳಿದುಕೊಂಡ. ತನಗೆ ಒದಗ ಬಹುದಾದ ಭಯಾನಕ ಮೃ ತ್ಯುವಿನ ಕಲ್ಪನೆ ಯಿಂದ ಆತ ನಡುಗಿ ಪ್ರಸಂಗವಶಾತ್‌ ಉಪ ಯೋಗಕ್ಕೆ ಬರಲೆಂದು ವಿಷವನ್ನು ತರಿಸಿಟ್ಟು ಕೊಂಡ. ಔರಂಗಜೇಬ ಬದುಕಿರುವನೇ ಸತ್ತನೇ ಎಂದು ತಿಳಿದುಕೊಳ್ಳಲು ಆತ ಪ್ರತಿನಿತ್ಯ ದಿಲ್ಲಿಗೆ ಆಳನ್ನು ಅಟ್ಟುತ್ತಿ ದ ಔರಂಗಜೇಬ ತಾನು ಬದುಕಿರುವುದನ್ನು ಜಾಹೀರು ಮಾಡುವುದು ಅಗತ್ಕ್ಯವಾಗಿತ್ತಾದ್ದ ರಿಂದ. ಆಗಾಗ ಆಜ್ಞೆಗಳನ್ನು ಹೊರಡಿಸು ತ್ತಲೇ ಇದ್ದ. ಶಾಹಜಹಾನನ ಮೇಲಿನ ಕಾವ ಲನ್ನು ಬಿಗಿಪಡಿಸಬೇಕು ಎಂದು ಆತ ಇತಬಾರ ಖಾನನಿಗೂ ಆಜ್ಞೆ ಕಳುಹಿಸಿದ. ತನ್ನ ಪತ್ರಗಳ ಮೇಲೆ ಮುದ್ರೆ ಒತ್ತಲು ಆತ ಮುದ್ರೆಯನ್ನು ತರ ಹೇಳಿದಾಗ ಅದು ಸಿಗಲಿಲ್ಲ. ತನ್ನ ಮುದ್ರೆ ಯುಂಗುರ ಎಲ್ಲಿ ಎಂದು ಕೇಳಿದಾಗ ಕೋಶ ನಾರಾ ಬೇಗವಳು “ನೀನು ಮೂರ್ಛಾವಸ್ಥೆಯ ಲ್ಲಿದ್ದಾಗ ಒಂದು ದಿನ ಆ ಉಂಗುರ ನಿನ್ನ ಬೆರ ವಿನಿಂದ ಕಳಚಿ ಬಿತ್ತು. ನಾನದನ್ನು ಜತನವಾಗಿ ಟ್ವಿದ್ದೇನೆ, " ಎಂದು ಹೇಳಿ ಅದನ್ನು ತಂದು ಕೊಟ್ಟಳು. ಔರಂಗಜೇಬ ಆಗ ಏನೂ ಮಾತಾ ಡದಿದ್ದರೂ ಗುಣವಾದ ಬಳಿಕ ಈ ಪ್ರಕರಣದ ಶೋಧ ಮಾಡಲು ಮನದಲ್ಲೆ ನಿರ್ಧರಿಸಿದ. ಕೆಲ ದಿನಗಳ ನಂತರ ಪ ಕ್ಸ ತಿ ತುಸು ಸುಧಾ ರಿಸಲು ಆತ ರಾಜಾ 1 ಜಾಫರಖಾನ ಮತ್ತು ಮುಹಮ್ಮದ ಅಮೀನರನ್ನು ತನ್ನ ಬಳಿಗೆ ಕರೆಸಿಕೊಂಡ. ಔರಂಗಜೇಬ ಸತ್ತಿದ್ದಾನೆಂದು ಸುದ್ದಿ ಹಬ್ಬಿ ತ್ತಾದ್ದರಿಂದ ತಾನು ಬದುಕಿರುವು ದನ್ನು ಎ ಖಾತಿ ತು 0 ಆನ ದಿನಗಳೆದಂತೆ ಔರಂಗಜೇಬನ ಪ್ರ ತಿ ಸುಧಾರಿ ಸಿದರೂ ಕರಬೂಜ ಲ ಆಧ ನಾಲಿ ಗೆಗೆ ಬಡಿದ ಪಾರ್ಶ್ವವಾಯುವಿಕಾರ ಬಹುದಿನ ಗಳ ವರೆಗೂ ಕಡಿಮೆಯಾಗಲಿಲ್ಲ. ಅವನಿಗೆ ೧೩೬ ಸ್ಪಷ್ಟವಾಗಿ ಮಾತಾಡಲು ಬರುತ್ತಿರಲಿಲ್ಲ. ಸಿ ಗುಣವಾದ ಬಳಿಕ ತ ನಪ್ರಸಸಕ ಪ್ರಮುಖರಿಂದ ತನ್ನ ಬೇನೆಯ ಕಾಲದಲ್ಲಿ ಕೋಶ ನಾರಾ ಬೇಗವಳು ನಡೆಸಿದ ಕುತಂತ್ರ ಗಳ ವಿವರ ಗಳನ್ನೆ ಲ್ಲ ಕೇಳಿಕೊಂಡ. ಜಸ ಸುಲ್ತಾನ ಮಃ ಪರವಾಗಿ ಸೇನಾಪತಿ ಮೊದಲಾದವ ರಿಗೆ ಪತ್ರ ಬರೆದದ್ದನ್ನೂ ಅವಕ್ಕೆ ರಾಜಮದ್ರೆ ಯೊತಿ ತಿನ್ಟನ್ನೂ ಕೇಳಿ ಜೂ ಸ ಚಚ್ಚಿದ ಬತ. ಸುಲ್ತಾನ ಮುಅಜ್ಜ ಮನ ತಾಯಿ ಯನ್ನು ಕೋಶನಾರಾ ಹೀನವಾಗಿ ನಡೆಸಿಕೊಂಡಿ ದ್ದ ನ್ನೂ ಅವಳು ಈ ಅಪ ಪಮಾನವನ್ನು ಸಹಿಸಿ ಕೊಂಡಿದ್ದ ನ್ನೂ ಕೇಳಿ ಆತ ತುಂಬ ವ್ಯಥೆಪಟ್ಟು ಸೊಂಡ. ಆ ಬೇಗಮಳ ಬಗ್ಗೆ ಅವನಲ್ಲಿ. ಗೌರವ ಹೆಚ್ಚಿ ಅವಳಿಗೆ “ ನವಾಬ ಬಾಯೀಜಿ ” ಎಂಬ ಬಿರುದನ್ನು ದಯಪಾಲಿಸಿದ... ರೋಶನಾರಾಳ ಮೇಲಿನ ಅವನ ಅಸಂತುಷ್ಟ ಹೆಚ್ಚಿತು. ಹು ೬ರ ೬. ೬. ಒರ ೬/ ಹ. ಕಸ್ತೂರಿ, ಜುಲೈ ೧೯೬೧ ಔರಂಗಜೇಬನಿಗೆ ಗುಣವಾದರೂ ಆತನಿನ್ನೂ ತುಂಬ ಅಶಕ ಕ.ನಾಗಿಯೆ ಇದ್ದ. ಆತ ಆರೋಗ, ಲಾಭಕ್ಕಾಗಿ ಹವಾ ಬದಲಾವಣೆ ಮಾಡಬೇ ಕೆಂದು ಹಕೀಮರು ಸಲಹೆಯಿತ್ತರು. ಕೋಶ- ನಾರಾಳೂ ಅದೇ ರೀತಿ ಸಲಹೆಯಿತ್ತಳು. ಬಾದಶಾಹನ ಇಂಥ ಯಾತ್ರೆಯ ಕಾಲದಲ್ಲಿ ಅವನ ಸೈನ್ಶ ಹಾಗೂ ಬೇಗಮಕೇ ಇತ್ಯಾದಿ ಯಾಗಿ ಎಲ್ಲರೂ ಸಂಗಡ ಹೊರಡುತ್ತಿದ್ದರು. ಹೀಗೆ ಎಲ್ಲರೂ ಹೋದ ಬಳಿಕ ಕೆಲ ದಿನವಾ ದರೂ ಕೋರ ನಿರ್ಬಂಧಗಳಿಂದ ಮುಕ್ತಳಾಗಿ ರಬಹುದು ಮನಬಂದಂತೆ ಮಾಡಬಹುದು, ತನ್ನ ಇಚ್ಛೆ ಗಳನ್ನೆಲ್ಲ ಪೂರ್ಕೆ ಸಿಕೊಳ್ಳಬಹುದು ಎಂದು ಕಾ ಭಾವಿಸಿದ್ದ ಳು ಕಾಶ್ಮೀರಕ್ಕೆ ಹೋಗುವುದನ್ನು ನಿಶ್ಚಯಿಸಿದ ಬಳಿಕ ಔರಂಗಜೇಬನು ತನ್ನ ನಿಷ್ಕಾ ಟ್ರ ಸರ ದಾರ ಹೋಶದಾರಖಾನನನ್ನು ಆಗ್ರಾದ ಗವ- ಮಲಬದ್ಧತ ಮತ್ತು ಮೂಲವ್ಯಾಧಿ ನಿತ್ಯ ರ ಚಾ ಮೂಲವಾ ಧಿ ಉಂಟಾಗಬಹುದು. ಈ ವ್ಯಾಧಿಯಲ್ಲಿ ಗುದದ ಒಳಗಿನ ಹಾಗೂ ಸುತ್ತಲಿನ ಅಶುದ್ಧ ರಕ್ತನಾಳ ಗಳು ಬಾತುಕೊಳ್ಳುವುವು. ಹಾಗೂ ಕಷ್ಟವಾಗುತ್ತ ದೆ. ತತ್ಪರಿಣಾಮವಾಗಿ ಮಲಬದ್ಧತೆ `ಎಧಿಕವಾಗುತ್ತದೆ. ನೋವಿರುವ ವೃ ಗಳಿಂದ ಕೂಡಿದ ಮೂಲವ್ಯಾಧಿಯೂ ತೀವ ವ್ರವಾಗುತ್ತದೆ. ಮೂಲವ್ಯಾಧಿಯ ತೀವ್ರ ವೇದನೆ ಮತ್ತು ಅಸಾಖ್ಯವನ್ನು ಗುಣಪಡಿಸಿದತೆ ಮಲವಿಸರ್ಜನೆ ಸುಲಭವಾಗುವುದರಲ್ಲಿ ಸಂದೇಹ ವಿಲ್ಲ. ಹಡೆನ್ಸಾ ಈ ಕಾರ್ಯವನ್ನು ಮಾಡುವುದು ' ಇದು ನೋವು ಹಾಗೂ ತೋರಿಕೆಯನ್ನು ಶೀಘ್ರ ಇದರ ನೋವಿ : ನಿಂದಾಗಿ ಮಲವಿಸರ್ಜನೆಯು ಇನ್ನೂ ಕಠಿನ ದಲ್ಲಿ ತಯಾರಿಸಲಾಗುತ್ತಿದೆ. ವಾಗಿ ಪರಿಹರಿಸುವುದು. ಇದರ ಸಂತತ ಉಪ ಯೋಗದಿಂದ ಮೊಳೆಗಳು ಕುಗ್ಗಿ ಧ್ನ ಗುಣ ವಾಗುವುದು. . ಮೂಲವಾ ಧಿಗೆ ಸುಪ್ರ ಸಿದ್ಧ ಜರ್ಮನ್‌ ಔಷಧಿಯಾಗಿರುವ ಹಡೆನ್ಸಾ ದಲ್ಲಿ ಮಾದಕ ಪದಾರ್ಥಗಳಿಲ್ಲ. ಇದರಿಂದ ಬಟ್ಟ ಗಳ ಮೇಲೆ ಕಲೆಗಳಾಗುವುದಲ. ಉಪ ಪಯೋಕಿಸುವ ಶ್ರಮ ಸುಲಭ. ಪ್ರತಿಯೊಂದು ಪ್ಕಾ ಕೇಜಿನಲ್ಲಿ ರುವ ಚಿಕ್ಕ ಪ್ಲಾಸ್ಟಿಕ್‌ ನಳಿಗೆಯಲ್ಲಿ ಉಪ ಯೋಗಿಸುವ ಕ್ರಮವನ್ನು ವಿವರಿಸಲಾಗಿದೆ. ನಿಮ್ಮ: ಸಮಸ್ಯೆ ಮೂಲವ್ಯಾಧಿಯಾಗಿದ್ದರೆ ಹಡೆನ್ಸಾ ಅದಕ್ಕೆ ಉತ್ತರ. ಇ ಹಡೆನ್ಸಾ ವನ್ನು ಉಪಯೋಗಿಸಿರಿ” ಈಗ ಇದನ್ನು ಭಾರತ 8- 952-4 ರ ಗ ಗ ಗಗ ಗಗ ಗ. ಗಗ ಗೂ ಗಗೂಭೂ ಗೂ ಗಗ ಗಗ /ಳೂಗ ಗ ಗಾಗ ಗ. ವ. ಡುಗ ಹೆ. ಅ 83 ಸ್‌ ಅಕ ಗಿ * ಗ್ಲಾಸ್‌ ಪುಡಿಯಾಗಿ ಗಾಯವಾಯಿತೆಂದು( ನಿಮ್ಮ ಪಿಕ್‌ನಿಕಿಗೆ ತೊಂಡಕೆಯಾಗ ಬೇಕಾಗಿಲ್ಲ, ಕೂಡಲೇ ಅಸ್ಕಫರರವುರ ಕಾರು ನಾ ವಿನೋದವನ್ನು ಸಂಪೂರ್ಣವಾಗಿ ಭೋಗಿಸಿರಿ, ಬರ್ನಾಲ್‌ ಕೂಡಲೇ ಆರಾಮವನ್ನ್ಟೀಯುತ್ತ ದಲ್ಲದೆ, ಅದು ಶೀಘ ಗುಣ ಪಡಿಸುತ್ತದೆ. ಕಡಿತ, ಸುಟ್ಟಿ ಗಾಯ, ಕೀಟಿಗಳ ಚುಚ್ಚು ವಿಕೆ ಮತ್ತು ಜಜ್ಜಿದ ಗಾಯಗಳಿಗೆ ಬರ್ನಾಲ್‌ ಆದರ್ಶವಾದ ಎಂಟಸೆಸ್ಟಿ ಕ್‌ ಮುಲಾಮು ಆಗಿರುತ್ತದೆ. ಇನ್ನು ಮುಂದೆ ನೀವು ಪಿಕ್‌ನಿಕ್‌ ಅಥವಾ ಪ್ರಯಾಣ ನ್ನು ಮಾಡುವಾಗ ಈಬರ್ನಾಲಿನ ಟ್ಕೂಬನ್ನು ಸದಾ ಇಟ್ಟು ಕೊಳ್ಳಿರಿ ಇದು ತುಂಬಾ ಉಪಿ ಯಖಕ್ಕೆವಾದ ತಯಾರಿಕೆಯಾಗಿದೆ, ಬರ್ನಾಲ್‌ - ಆದರ್ಶವಾದ ಎ೦ಂಟಸೆಪಿ ಕ್‌ ಮುಲಾಮು -. 20 ವರ್ಷಗಳಿಗಿಂತ ಹೆಚು ಕಾಲದಿಂದ ಪ್ರಖ್ಯಾತವಾಗಿರುತ್ತದೆ. 4 ಫಿನೊಕ್ಸ್‌ ಮತ್ತು ಗೈಮಿಕ್ಸ್‌ ತಯಾರಕರಾದ ಬೂಹ ರವರ ಒಂದು ಉತ್ಕೃಷ್ಟವಾದ ತಯಾರಿಕೆ. 'ಉಜೆ ನೀವು ಕೊಳ್ಳುವ ಪ್ರತಿಯೊಂದು ಬರ್ನಾಲ* ಟ್ಕೂಜಚನೊಡನೆ ಸುಂದರವಾದ ] ಕು ಒಂದು ಫೂಟ್‌ರೂಲನ್ನು ಉಚಿತವಾಗಿ"ಕೊಡಲಾಗುವುದು. 1. 5.18 ರಾ 1೬71೦1೬೬ 88.16 ೧೩೮ ರ್ನರನನ್ನಾಗಿ ನಿಯಮಿಸಿದ. ತನ್ನ ಸಂಗಡ ಹಾಸ ಸೈನ್ಯಕ್ಕೆ ಮುರ್ತಜಾಖಾನನನ್ನು ಸೇನಾಪತಿಯನ್ನಾಗಿ ಹ್‌ ಶಾಹಜಹಾನನ ಮೇಲೆ ಬಲವಾದ ಕಾವಲನ್ನಿಡಬೇಕೆಂದು ಇತ ಬಾರಖಾನನಿಗೆ ಪುನಃ ಎಚ್ಚರಿಕೆ ಕಳಿಸಿದ. ೧೬೬೨ ಡಿಸೆಂಬರ ೬ ರಂದು ಔರಂಗಜೇಬ ದಿಲ್ಲಿಯಿಂದ ಹೊರಟ... ಔರಂಗಜೇಬನ ಈ ಯಾತ್ರೆ, ಕಾಶ್ಮೀರಯಾತ್ರೆಯಾಗಿರದೆ ಫಾರಸಿ ಶಾಹನ ವಶದಲ್ಲಿದ್ದ. ಕಂಥಾರಕೋಟಿಯ ಮೇಲಿನ]. ಆಕ್ರಮಣ ಯಾತ್ರೆ. ಎಂದೊಂದು ವದಂತಿ ಆಗ ಹಬ್ಬಿತ್ತು. ಆದರೆ ಇದು ತೀರ ಸುಳ್ಳಾಗಿತ್ತು. ದಿಲ್ಲಿಯಿಂದ ಹೊರಟ ದಿನ ರಾತ್ರಿ ಔರಂಗಜೇಬನು ಐದು ಮೈಲು ದೂರ ದಲ್ಲಿ, ತನ್ನ ವಿಹಾರಕ್ಕಾಗಿ ಶಾಹಜಹಾನ ಕಟ್ಟಿಸಿದ್ದ ಶಾಲಿಮಾರ್‌ ಉಪವನದಲ್ಲಿ ತಂಗಿದ. ಇಲ್ಲಿ ಆತ ಆರು ದಿನಗಳ ವರೆಗೆ ಉಳಿದ್ಕ ಯಾತ್ರೆಯ ಸಿದ್ಧತೆಯನ್ನೆಲ್ಲ ತನ್ನ ಪರಿವಾರದ ವರು ಸರಿಯಾಗಿ ಮಾಡಿಕೊಳ್ಳಲಿ ಎಂದು. ಸೈನ್ಯವು ಬಯಲಿನಲ್ಲಿ ಶಿಬಿರ ಹೂಡಿದಾಗ ರಾತ್ರಿ ಒಂಭತ್ತು ಗಂಟಿಗೆ ಕಹಳೆ ಊದುವುದು ಮೊಗಲರ ಪರಿಪಾಠವಾಗಿತ್ತು. ಈ ಕಹಳೆಯ ಧ್ವನಿ ಮರುದಿನ ಪ್ರಾತಃಕಾಲ ಸೈನ್ಶ ತಳ ಕೀಳುವುದಿಲ್ಲ ಎಂಬುದರ ಸಂಶೇತವಾಗಿತ್ತು. ಆರನೆಯ ದಿನ ರಾತ್ರಿ ಕಹಳೆ ಊದಲಿಲ್ಲ. ಡೇರೆ: ಮೊದಲಾದವುಗಳನ್ನು ಹೊತ್ತೊಯ್ಯುವ ದಲ ಮುಂದಕ್ಕೆ ಪ್ರಯಾಣ ಮಾಡಿತು. ಮೊಗಲ ಬಾದಶಾಹರು ಇಂಥ ಪ್ರಸಂಗಗಳಲ್ಲಿ ಎರಡು ಡೇರೆಯ. ಗಂಟುಗಳನ್ನು ಸಂಗಡ ಒಯ್ಯುತ್ತಿ ದ್ವರು. ಒಂದೆಡೆ. ಒಂದು ಡೇರೆ ಹಾಕಿದಾಗ ಇನ್ನೊಂದು ಡೇಕೆಯನ್ನು ಮುಂದಿನ ವಸತಿ ಸ್ಥಾನಕ್ಕೆ ಕಳಿಸುತ್ತಿದ್ದರು. ಬಾದಶಾಹ ಮತ್ತು ಅವನ ಸೈನ್ರ- ಪರಿವಾರಗಳಿಗಾಗಿ ಬೇಕಾಗುವ ಡೇಠೆಗಳನ್ನು ಹೊತ್ತೊ ಯ್ಯಲು ಏರಡು ನೂರು ಒಂಟಿ ಮತ್ತು ಐವತ್ತು ಸ ಇರುತ್ತಿದ್ದವು. ಕಸ್ತೂರಿ, ಜುಲೈ ೧೯೬೧ ಏಳನೆಯ ದಿನ ನಸುಕಿನ ಮೂರು ಗಂಟಿಗೆ ಶಿಬಿರ ತಳ ಕಿತ್ತಿತುು. ಎಲ್ಲಕ್ಕೂ ಮುಂದೆ ತೋಫು ಖಾನೆ. ಅದರ ಜೊತೆಯಲ್ಲಿ ಒಂದು ವಿಶಾಲ ಚಕ್ಕಡಿಯ ಮೇಲೆ. ಸುಂದರವಾದ ಒಂದು ದೋಜ! ಇತ್ತು. ಹಾದಿಯಲ್ಲಿ ಎಲ್ಲಾ ದರೂ ನದಿ ಹತ್ತಿದರೆ ಬಾದಶಾಹನಿಗೆ ಅದನ್ನು ದಾಟಲು ಈ ದೋಣಿಯನ್ನು ಉಪಯೋಗಿಸು ತ್ತಿದ್ದರು. ತೋಫುಖಾನೆಯ ಹಿಂದಿಂದೆ ಸಾಮಾ ನುಗಳನ್ನು ಹೊತ್ತೊಯ್ಯುವವರಿದ್ದರು. ಬೆಳಗಾ ದಾಗ ಶಿಬಿರದಲ್ಲಿ ಕುದುರೆ ಸವಾರರು, ಮತ್ತು ಕಾಲ್ಮಳದವರು ಮಾತ್ರ ಇದ್ದರು. ಸಾಮಾನು ಗಳ "ಜೊತೆಯಲ್ಲಿ ಧ್‌ ನೂರು ಒಂಟಿಗಳು ಬೆಳ್ಳಿ ಯ ರೂಪಾಯಿಗಳ ಚೀಲಗಳನ್ನು ಹೊತ್ತು ಕೊಂಡು ನಡೆದವು. ಪ್ರತಿ ಒಂಟಿಯ ಮೇರೆ ೪೮೦ ಪೌಂಡು ಬೆಳ್ಳಿಯ ರೂಪಾಯಿಗಳಿದ್ದವು. ನೂರು ಒಂಟಿಗಳ ಮೇಲೆ ಪ್ರತಿಯೊಂದರ ಮೇಲೂ ಇಷ್ಟೇ ತೂಕದ ಚಿನ್ನದ ಮೊಹರು ಗಳನ್ನು ವೇರಿ ಕಳಿಸಿದರು. ೧೫೦ ಒಂಟಿಗಳ ಮೇಲೆ ಹುಲಿ-ಸಿಂಹ ಮೊದಲಾದ ಕಾಡುಮೃ ಗ ಗಳ ಬೇಟಿಗೆ ಬೇಕಾದ ಸಾಮಗ್ರಿಗಳಿದ್ದೆ ವು. ಬಾದಶಾಹ ಪ ಪ್ರಯಾಣಕ್ಕೆ ನದ ನಾಗಿ ಡೇಕಿ ಯಿಂದ ಸಕ ಗ ರಾಜಕುಮಾರರು, ಸರದಾರರು, ಸೇನಾಪತಿಗಳು ಅವನನ್ನು ಸುತ್ತು ಗಟ್ಟಿ ನಿಂತು ಗೌರವ ರಕ್ಷೆಯೆನ್ನರ್ಪಿಸುತ್ತಿದ್ದರು. ಅದೇ ಸಮಯದಲ್ಲಿ ಜನರು ಅವನೆದುರು ತಮ್ಮ ಸುಖದುಃಖಗಳನ್ನು ತೋಡಿಕೊಳುತ್ತಿದ್ದರು. ಅವರೆಲ್ಲರಿಗೂ ಬಾದಶಾಹ ಸಮರ್ಪಕ ಉತ್ತರ ವಸ್ನೀಯುತ್ತಿದ್ದೆ. ಬಾದಶಾಹನೊಂದಿಗೆ ಪರಿ ವಾರ ಶಿಬಿರದ ಅಂಚಿನ ವರಿಗೂ ಹೋಗಿ ಆ ಮೇಲೆ ತಿರುಗಿ ಸೃಸ್ಥಾನಕ್ಕೆ ಬರುತ್ತಿತ್ತು. ಬಾಡ ಶಾಹ ತನ್ನ ಬೇಟಿಗಾರರ ಬಿಗೆ ಹೋಗಿ ತಾನು ಅಂದು. ಬೇಟೆಯಾಡಬಯಸುತ್ತೇನೆ. ಅಥವಾ ಇಲ್ಲವೆಂದು ತಿಳಿಸುತ್ತಿದ್ದ. ಆತ ಬೇಟಿಗೆ ಹೊರ ಟಕೆ ಅವನೊಂದಿಗೆ ಅಂಗರಕ್ಷಕರು ಮತ್ತುಕಾಲ್ವ- 1 ತ್‌ ಔರಂಗಜೇಬ ಆಳುತ್ತಿದ್ದಾಗ- ಳದವರು ಮಾತ್ರ ಇರುತ್ತಿದ್ದರು. ಉಳಿದವರೆಲ್ಲ ಪ್ರಯಾಣವನ್ನು ಸಾವಕಾಶವಾಗಿ ಮುಂದುವರಿ ಸುತ್ತಿದ್ದರು. ಬಾದಶಾಹ ಬೇಟಿಗೆ ಹೋಗದೆ ಪ್ರಯಾಣ ಮುಂಬರಿಸಿದರೆ ಮುಂದಿನ ಶಿಬಿರ ವನ್ನು ಪ್ರವೇಶಿಸುವ ವರೆಗೂ ವಾದ್ಯಗಳು ಮೊಳ ಗುತ್ತಿದ್ದವು. ಆ ಮೇಲೆ ತೋಫುಗಳು ತಹಾರಿಸ ಲ್ಪಡುತ್ತಿದ್ದವು. ಬಾದಶಾಹ ಸುಖರೂಪವಾಗಿ ಬಂದು ತಲುಪಿದ್ಧಕ್ಕಾಗಿ ಬೇಗಮ ಜನರೂ ಇತರ ಮಹಿಳೆಯರೂ ದೇವರಿಗೆ ಧನ್ಯವಾದಗಳ ನ್ನರ್ಶಿಸುತ್ತಿದ್ದರು. ಇಲ್ಲಿ ಒಂದು ಮಾತು ಹೇಳಬೇಕು. ಬೇಗಮ ಜನರೂ ಇತರಸಿ ಸ್ತ್ರೀಯರೂ ಎಲ್ಲರಿಗಿಂತ ಹಿಂದಿ ಕಿಂದ ಕಾಟಿಯ ಮುಂದಿನ ಶಿಬಿರವನ್ನು ಎಲ್ಲ ರಿಗಿಂತ ಮೊದಲು ತಲುಪುತ್ತಿದ್ದರು. ಅವರು ಒಳಹಾದಿಯಿಂದ ಪ್ರಯಾಣ ಮಾಡುತ್ತಿದ್ದುದೇ ' ಮೊಡಮೆಗಳು ನನ್ನ ಸಮಸ್ಯೆ ಆಗಿಬಿಟ್ಟತ್ತು [ ಲಕ್ಷ್ಮೀ ನನ್ನ ಹುಂತುಕೂಡ್ಜ ನಿನ್ನ ದರಂತೆ | ನಿಚ್ಚಳ ನಿದಿದ್ದೆರ ಎಷು, ಚಿನಾ ನು ಸ್ವ ಬ್ಛೆ ಕೂಳು ಮೊಡಮೆ 5 ಗಳಿವೆಯಲ್ಲಾ !”' ಚರ್ಮದ ಬೇನೆ ಗಳಿಗೆ. ಹೆಸ ಕಾಂತೆ ೧೩೯ ಇದಕ್ಕೆ ಕಾರಣವಾಗಿತ್ತು. ರೋಶನಾರಾ ಬೇಗಮ್‌ ಈ ಪ್ರಯಾಣ ಕಾಲದಲ್ಲಿ ತನ್ನ ಪಲ್ಲಕ್ಕಿ ಯಲ್ಲಿ ತನ್ನ ಬಾಂದಿಯನ್ನು ಕೂಡ್ರಿಸಿಕೊಳ್ಳದೆ ಬಾಂದಿಯ ವೇಷ ಧರಿಸಿದ ಒಬ್ಬ ತರುಣನನ್ನು ಕೂಡ್ರಿಸಿಕೊಂಡಿದ್ದಳು ಎಂದು ನನಗೆ ಗೊತ್ತಿತ್ತು. ಸ್ಮ ನಾನೂ ಕಾಶ್ಮೀರ ಯಾತ್ರೆ, ಹೊರಟಿದ್ದೆ. ಆದರೆ ಮೂರೇಮೂರು ದಿನಗಳ ನಂತರ ದಿಲ್ಲಿಗೆ ತಿರಿಗಿ ಬಂದೆ. ಯಾವ ನೌಕ ರಿಯೂ ಇಲ್ಲದಿರುವಾಗ ಕಾಶ್ಮೀರಕ್ಕೆ ಹೋಗು ವುದು ಸರಿಯಲ್ಲ ಎಂದು ತಿಳಿದೆ. ಸಂಪನ್ನ ದೇಶ ವಾದ ಬಂಗಾಲಕ್ಕೆ ನಾನು ಹೋಗಬಯಸಿದ್ದೆ. ಅಲ್ಲಿ ಜೀವನ ವೆಚ್ಚ ಅಗ್ಗವಾಗಿಯೂ ಇತ್ತು. ಯುರೋಪಿಯನ್ನರು ಕೂಡ ಅಲ್ಲಿ ಸುಖದಿಂದಲೇ ಇದ್ದರು. ರಾರು ಈರ)ಶ್ರಾರರ್ಷಳಾಾ ನಾ... ಎವ ಅಹಾತಾಾರ್ಡಿಡಿರಾ- ಬಾ ಅ ಸ ಜೆ ಬ “ಅದಕ್ಕೆ (ತೆ. ಇಷ್ಟು ಚಿಂತೆ ಗೋಪೀ, ಲಿಚ್ಚೆ ಭಾ ಬಳಗೆ ತೊಡುಗುವ ತನಕ ನನನೊ ನೊಡನು ಬೇ ಹಡಿ ಸ ಬಬಾಧೆ ಇದ್ದೇ ಇತ್ತು !' 6 ಆ ಲಿಚ್ಚೆನ್ಸೂ ಮೊಡಮೆಗಳನ್ನು ಬಲು ಣಗಿಸಿ ಜಿಡುವುದು.” 02-92988: ೧೪೦ ದಿಲ್ಲಿಯಿಂದ ಚ್‌ ಅಲ್ಲಿಂದ ಮುಂದೆ ಹನ್ನೆ- ರಡ. ದಿನಗಳ -ಪ್ರಯಾಣದ ನಂತರ ಅಲಹಾ ಬಾದನ್ನು ತಲುಪಿದೆ... ಈ ನಗರದ ಪೂರ್ವ ಭಾಗದಲ್ಲಿ ಶಾಹಂಶಾಹ ಅಕಬರ ಕೆಂಪ ಕಲ್ಲಿ ನಿಂದ ಕಟ್ಟಿಸಿದ ಒಂದು ಕೋಟಿಯಿದೆ. ಈ ಕೋಟಿ ಬಲು ಸುಂದರವೂ ಭದ್ರವೂ ಆಗಿದೆ. ಕೋಟಿಯ ಬಲ ಬದಿಯಲ್ಲಿ ಸವ ಉತ್ತರ ದಿಂದ ದಕ್ಷಿಣಕ್ಕೆ ಹರಿಯುತ್ತಿದೆ... ಯಮುನಾ ನದಿ ಎಡಗಡೆಗೆ ಪಶ್ಚಿಮದಿಂದ ಪೂರ್ವಕ್ಕೆ ಹರಿ ಯುತ್ತಿದೆ... ಎರಡೂ ನದಿಗಳು ಕೋಟಿಯ ಹೆಟ್ಟಾಗಿಲ ಕೆಳಗಡೆ ಸರಿಯಾಗಿ ಕೂಡಿವೆ. ಇದ ಲ್ಲದೆ ಯಾವ ಕಲ್ಲುಬಂಡೆಗಳ ದಿನ್ನೆಯ ಮೇಲೆ ಈ ಕೋಟಿಯನ್ನು ಕಟ್ಟಿದಾರೆಯೊ ಆ ದಿನ್ನೆ ಯಿಂದ ಮೂರನೆಯದೊಂದು ಸಣ್ಣ ನದಿ ಉಗಮ ವಾಗಿ ಹರಿಯುತ್ತಿದೆ. ಇದರ ನೀರು ನೀಲಿ ಬಣ್ಣ ದ್ವಿದ್ಮು ಇದನ್ನು ತೀರ್ಥವೆಂದು ಕರೆಯುತ್ತಾರೆ. ಗಂಗೆ ಯಮುನೆಗಳ ನಡುವೆ. ಈ ನದಿ ನಾಲಿಗೆ ಯಂತೆ ನೆಟ್ಟಿಗೆ ಹರಿದು ಮುಂದೆ ಅವನ್ನು ಕೂಡಿ ಕೊಳ್ಳು ತ್ತ ದ ಗಂಗೆ ಯಮುನೆಯರು ಈ ನದಿಯ ನೀರನ್ನು ತುಂಬ ಗೌರವದಿಂದ ಕಾಣುವಂತೆ ತೋರುತ್ತದೆ. ಏಕೆಂದಕೆ ಈ ನದಿಯ ಉಗಮ ತುಂಬ ಪವಿತ್ರವಾದದ್ದು. ಬಹುದೂರದ ವರೆಗೂ ಈ ನದಿಯ ನೀರನ್ನು ತಮ್ಮ ನೀರಿನೊಂದಿಗೆ ಗಂಗೆ ಯಮುನೆಯರು ಕೂಡಿಸಿಕೊಳ್ಳುವುದಿಲ್ಲ. ಗಂಗೆ ಯಮುನೆಯರ ನೀರಿನ ನಡುವೆ ಈ ನದಿಯ ನೀಲಿ ನೀರು ಬಹು ಸ್ಪಷ್ಟವಾಗಿ ಪ್ರತ್ಯೇಕವಾಗಿ ಕಾಣಿ ಸುತ್ತದೆ. ನಾನು . ಮತ್ತು, ನನ್ನ ಜೊತೆಗಾರರಾದ ಇಬ್ಬ ರು ಪೋರ್ತುಗೀಸ್‌ ಪಾದ್ರಿಗಳು ಅಲಹಾ ನಲ್ಲಿ ಮೂರು ದಿನ ಉಳಿಡವು. ನಾಲ್ಕ- ನೆಯ ದಿನ ಕಾಶಿಗೆ ಹೊರಜಿವು. ಹಾದಿ ಬಯ ನಲ್ಲಿ ಸಾಗಿತ್ತು. ಎಂಟು ದಿನಗಳ ನಂತರ ಕಾಶಿಯನ್ನು ತಲುಏ ಅಲ್ಲಿ ಕೆಲ ದಿನ ತಂಗಿದೆವು. ಕಾಶಿ ಸಣ್ಣ ಸಗವಾದರೂ ಬಹು ಪ್ರಾಚೀನ ಕಸ್ತೂರಿ, ಜುಲೈ ೧೯೬೧ ವಾದದ್ದು. ಹಿಂದುಗಳಿಗೆ ಬಹು ಪವಿತ್ರವಾದದ್ದು. ಇಲ್ಲಿಯ ಒಂದು ಮಂದಿರದಲ್ಲಿ ಅತ್ಯ ತ್ರ ಪ್ರಾಚೀನ ಮೂರ್ತಿಯೊಂದಿದೆ. ನಾನಿಲ್ಲಿಗೆ ಹೆ ಕೆಲ ವರ್ಷಗಳ ನಂತರ ಈ ಮಂದಿರ ವನ್ನು ನಾಶ ಮಾಡಲು ಔರಂಗಜೇಬ ಅಪ್ಪಣೆ ಮಾಡಿದ. ಆಗ ಆತ ಹಿಂದುಸ್ಥಾ ನದಲ್ಲೆಲ್ಲ ಮಂದಿ ರಗಳನ್ನು ಕೆಡವಿಸತೊಡಗಿದ್ದ. ಕಾಶಿಯಲ್ಲಿ ಚಿನ್ನ ಬೆಳ್ಳಿಗಳ ಜರಿ ಕೆಲಸ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ಇಲ್ಲಿಂ- ದಲೇ ಜರಿಯ ಬಟ್ಟಿಗಳು ಮೊಗಲ ಸಾಮ್ರಾಜ್ಯ ದಲ್ಲಿ ಎಲ್ಲೆಡೆಗೆ ಮತ್ತು ಜಗತ್ತಿನ ಅನೇಕ ಭಾಗ ಗಳಿಗೆ ಹೋಗುತ್ತವೆ. ಇಲ್ಲಿ ನನು ಕಾಯದೆ ಯಂತೆ... ಅಲಹಾಬಾದಿನ ಪಾಸ್‌ಪೋರ್ಟಿ ತೋರಿಸಿ. ಗಂಗಾ ನದಿಯನ್ನು ದಾಟಿ ನಾಲ್ಕು ದಿನಗಳಲ್ಲಿ ಪಾಟ್ನಾವನ್ನು ತಲುಪಿದೆ... ಇದು ದೊಡ್ಡ ನಗರವಾಗಿತ್ತು. ಇಲ್ಲಿ ದೊಡ್ಡ ದೊಡ್ಡ ಪೇಟಿಗಳಿದ್ದು ಹೆಚ್ಚಿನ ಮನೆಗಳು ಮಾಳಿಗೆಯ ವಾಗಿದ್ದವು. ಇಲ್ಲಿ ಶ್ರೇಷ್ಠ ಮಲಮಲ್‌ ತಯಾ ರಾಗುತ್ತಿದ್ದುದರಿಂದ ಇಲ್ಲಿ ಅಸಂಖ್ಯ ವ್ಯಾಪಾರಿ ಗಳಿದ್ದರು. ಪಾಟ್ನಾದಲ್ಲಿ ಇಂಗ್ಲೀಷರ ದೊಂದು ಮತ್ತು ಹಾಲಂಡಿನವರದೊಂದು ಹೀಗೆ ಎರಡು ಕಾರಖಾನೆಗಳಿದ್ದವು. ಇವುಗಳಲ್ಲಿ ನೂಲಿನ ಮತ್ತು ರೇಶಿಮೆ ಬಟ್ಟಿಗಳು ತಯಾರಾಗಿ ಬಂಗಾಲಕ್ಕೆ ಕಳಿಸಲ್ಪಡುತ್ತಿದ್ದವು. . ಅಲ್ಲಿಂದ ಹಡಗುಗಳಲ್ಲಿ ಅವನ್ನು ಯುರೋಪಿನ ಬೆರೆ ಬೇರೆ ದೇಶಗಳಿಗೆ ಕಳಿಸುತ್ತಿದ್ದರು. ಇಲ್ಲಿ ಬಾಟ್ಲಿಗಳೂ ತಯಾರಾಗುತ್ತಿದ್ದವು. ಗ್ಲಾಸಿಗಿಂತಲೂ ಗಟ್ಟಿ ಯಾದ, ಕಾಗದಕ್ಕಿಂತಲೂ ಹಗುರಾದ ಮತ್ತು ಸುವಾಸಿತವಾದ ಮಣ್ಣಿನ ಪಾತ್ರೆ ಗಳು ತಯಾ ರಾಗುತ್ತಿ ದ್ವವು. ದುರ್ಲಭ ವಸ್ತು ಗಳ ಮಾಲಿಕೆ ಯಲ್ಲಿದ್ದ “ಈ ಪಾತ್ರೆಗಳನ್ನು ಗತ್ತಿನ ಸಕಲ, ಭಾಗಗಳಿಗೆ ಕಥಿಸಿಕೊಡುತ್ತಿ ದ್ವರು. ಕ್ಸ್‌ ಶಿವಾಜಿಯ ಪ್ರಾಬಲ್ಯ ಚ್ಟ ೯ ್‌್‌್‌ ಔರಂಗಜೇಬ ಆಳುತ್ತಿದ್ದಾಗ- ರುವುದನ್ನು ಕಂಡ ಔರಂಗಜೇಬ ಬಲು ಗಾಬರಿ ಯಾದ. . ಆತ ತನ್ನ ವಿಶ್ವಾಸದ ಸೇನಾಪತಿ ರಾಜಾ ಜಯಸಿಂಹನನ್ನು ಕರೆಸಿ ದೊಡ್ಡ ಸೈನ್ಯ ದೊಂದಿಗೆ ಹೋಗಿ ಶಿವಾಜಿಯನ್ನು ಹಣ್ಣು ಮಾಡಲು ತಿಳಿಸಿದೆ. ಶಿವಾಜಿಯನ್ನು ಬಂಧಿಸಿ ತರವೆನೆಂದು ಜಯಸಿಂಹ ಹೊರಟ. ಆಗ ನಾನು ಬಂಗಾಲದಿಂದ ತಿರುಗಿ ದಿಲ್ಲಿಗೆ ಬಂದಿದ್ದೆ. ರಾಜಾ ಜಯಸಿಂಹನ ಸೈನೃದಲ್ಲಿ ನಾನು _ ತೋಫುಗಾರನಾಗಿ.. ಕೆಲಸಕ್ಕೆ ಸೇರಿ ಕೊಂಡೆ. ಜಯಸಿಂಹನ ದಕ್ಷಿಣದ ದಂಡಯಾತ್ರೆ ಯಲ್ಲಿ ಅವನೊಂದಿಗೆ ಹೋದೆ. ೧೬೬೪ ರಲ್ಲಿ ನಾವು ದಿಲ್ಲಿಯಿಂದ ಹೊರಟಿವು. ರಾಜಾ ಜಯಸಿಂಹನು ಬರಹಾನಪುರದಲ್ಲಿ ಶಿಬಿರ ಹೂಡಿ ದಿಲ್ಲಿಯಿಂದ ಬರುವ ತನ್ನ ಸೆ ಸೈನ್ಯದ ಹಾದಿಯನ್ನು ಕಾಯುತ್ತಿದ್ದಾಗ ಅವನಿಗೆ ಶಾಹಜ ಹಊ್ಶ್ಚ್ಯ್ಯ್ಬ£್ಬ£ ಔಟ % ಉಯಯಯಯಯಯಔಖೆ(|ೆ(|ಢಈಔ”ೆ ೈ | ರ ರ ರೋ ರೂ ಯು ಮು ಸು ಗ್ಲೂಕೋನಿಟಾವನ್ನು ಚಹ, ಕಾಫಿ, ಹಾಲು ಅಥವಾ ಇತರ ತಣ್ಣಗಿನ ಪಾನೀಯಗಳೊಡನಕೆ ಮು ನು ಬೆರಿಸಿ ಸೇವಿಸಿರಿ. ಒಂದರಿಂದ ಮೂರು ಸ” ಚಮಚದಷ್ಟು ಸನ ಉಾನನ್ನು ಪ್ರ ಯೊಂದು ಕಪ್‌ ಯಾ ಗ್ಲಾಸ *ಾಸ್‌ಯ ದೊಡನೆ ಸೇರಿಸಿರಿ. ಇದು ನೀರಿನೊಡನೆ ತಲು ಹ ಾತ ಭು ಜ್ಞ ಗಕೋವಿಟಾ ಅಧ್ಲಿಕ ಉತ್ಸಾಹ ಶಕ್ತಿಯನ್ನೀಯುತ್ತದೆ ಗ್ಲೂಕೋವಿಟಾ ದೈನಂದಿನ ಆಹಾರಕ್ಕೆ ಪುಷಿ ಯನ್ನಿತ್ತು ಪರಿಪೂರ್ಣಗೊಳಿಸಲು ಆದರ್ಶವಾಗಿದೆ. ಇದು ನಿಮ್ಮ ಜೀವಾಂಗಗಳಿಗೆ ಅನಿವಾರ್ಯವಾದ ರಕ್ತ ಸಕ್ಕರೆಯನ್ನೀಯುತ್ತದೆ. ಇದು ದುಡಿಯುವ ಅಥವಾ ಆಟವಾಡ ಬೆಳೆಯುತ್ತಿರುವ ಮಕ್ಕಳಿಗೂ ಮತ್ತು ಗರ್ಭಿಣಿ ಯರಿಗೂ ಮತ್ತು ಬಾಣಂತಿಯರಿಗೂ ಅಧಿಕ ಉತ್ಸಾಹ ಶಕ್ತಿಯನ್ನೀಯಲು ಆದರ್ಶವಾಗಿದೆ. ಗೊೂಕೋಪಿಟಾ ಅಧಿಕ ಉತ್ಸಾಹ ಶಕ್ತಿಗೆ ಭಾರತ ಆ ಶದ ಸಾ ಗಾ ಅಂಡ್‌ ಕೇಶಿ ನಿ ರಿನ ಟೆಡ ೧೪೧ ಹಾನನ ಮರಣದ ವಾರ್ತೆ ತಲುಪಿತು. ಶಾಹಜ ಹಾನನ ಬೇಗಮ್‌ ಔರಂಗಾಬಾದಿಯ ಬಳಿ ಆಫ ತಾಬ ಮತ್ತು : ಮೆಹತಾಬ ಎಂಬ ಇಬ್ಬರು ಸುಂದರ ದಾಸಿಯರಿದ್ದರು. ಶಾಹಜಹಾನ ಅವರ ಮೇಲೆ ಮೋಹಗೊಂಡುದನ್ನು ಗಮನಿ ಸಿದ ಔರಂಗಾಬಾದಿ ಬೇಗಮ ಅವರನ್ನು ಅವನ ಸೇವೆಗೆ ಒಪ್ಪಿಸಿದ್ದಳು. ಒಂದು ದಿನ ಶಾಹಜಹಾನ ಕನ್ನಡಿಯ ಎದುರು ನಿಂತು ಮೀಸೆ ಹುರಿ ಮಾಡುತ್ತಿದ್ದಾಗ ವ್ರ ಇಬ್ಬರೂ ದಾಸಿಯರು ಅವನ ಹಿಂದೆ ಿಂತಿ- ದ್ವರು. ಅವರಲ್ಲೊಬ್ಬಳು ಮುದುಕನನ್ನು ಚೇಷ್ಟೆ ಮಾಡುವ ಸಂಜ್ಞೆಯೊಂದನ್ನು ಇನ್ನೊಬ್ಬ ಳಿಗೆ ಮಾಡಿದಳು. ಶಾಹಜಹಾನನ ಕಣ್ಣಿಗೆ ಇದು ಬೀಳಲು ಆತ ತುಂಬಾ ಮನಸ್ಸಿಗೆ ಹಚ್ಚಿಕೊಂಡ. ತಾರುಣ್ಯ ಪ್ರಾಪ್ತಿಗಾಗಿ ಆತ ನಾನಾ ಬಗೆಯ ಉಯರ್ಶ ್ಯ ್ಯ್ಯಯ್ಕಯನಮ್ಯನೋೋಬಂೋೊೀಷೂ ಜ್ನ ಮತ ಶೊ ಗಹ: | ಮುಂ ೨ಿವ ಜನರಿಗೂ, ಷ್‌ 6% ಇವ ಲಡ ೧೪೨ ಔಷಧಿಗಳನ್ನು ಸೇವಿಸೆತೊಡಗಿದ. ಇದರಿಂದ ಆತನ ಮೂತ್ರಪಿಂಡ ಕಟ್ಟು ಮೂತ್ರ ಬರುವುದೇ ನಿಂತುಹೋಯಿತು. ಬಾದಶಾಹ ತುಂಬ ಮುದು ಕನಾಗಿದ್ದು ಬಲು ಅಶಕ್ತ ನಾಗಿದ್ದ. ಈ ಸಮ- ಯದಲ್ಲಿ ಆತನಿಗೆ ಅವನ ಬಾಲ್ಯದಲ್ಲಿ ಫಕೀರ ನೊಬ್ಬ ಹೇಳಿದ್ದ ಮಾತು ನೆನಪಿಗೆ ಬಂತು. ಮರಣ ಸನ್ನಿಹಿತವಾದಾಗ ಕೈಲಿ ಹಿಡಿದ ಸೇಬು ಹಣ್ಣಿನ ವಾಸನೆ ತಿಳಿಯವುದಿಲ್ಲವೆಂದು ಆ ಫಕೀರ ಹೇಳಿದ್ದ. ಸೇಬು ಹಣ್ಣಿನ ವಾಸನೆ ತನಗೆ ತಿಳಿಯದಂತಾಗಲು ಶಾಹಜಹಾನ ಬದುಕುವ ಆಶೆಯನ್ನು ಬಿಟ್ಟಿ, ಮುಂದೆ ಕೆಲವೇ ದಿನಗಳಲ್ಲಿ ಆತ ಸತ್ತ. ಇತಬಾರ ಖಾನನಿಂದ ಈ ಸುದ್ದಿ ತಿಳಿದಾಗ ಔರಂಗಜ್ಯಬನಿಗೆ ಶಾಹಜಹಾನ ಹಿಂದೊಮ್ಮೆ ಹೂಡಿದ್ದ ಗತ್ತು ನೆನಪಿಗೆ ಬಂತು. ಆಗ ಶಾಹ ಜಹಾನನಿನ್ನೂ ರಾಜಕುಮಾರ ಖುರ್ರಮನಾಗಿದ್ದ. ಖುರ್ರಮ ಸತ್ತ ಎಂದು ಸುಳ್ಳೇ ಸುದ್ದಿ ಹಬ್ಬಿಸಿ ಆತ ಸಿಂಹಾಸನವನ್ನು ಆಕ್ರಮಿಸಿಕೊಂಡಿದ್ದ. ಈಗಲೂ ಜೇಲಿನಿಂದ ಪಾರಾಗಿ ರಾಜ್ಯವನ್ನು ಗೆದ್ದು ಕೊಳ್ಳಲು ಶಾಹಜಹಾನ ಅಂಥದೇ ಗತ್ತು ಹೊಡಿರುವ ಸಂಭವವಿತ್ತು. ಆದ್ದರಿಂದ ಔರಂಗ ಜೇಬ ತನ್ನೊಬ್ಬ ಎಶ್ವಾಸಿಕ ಮನುಷ್ಯನನ್ನು ಆಗ್ರಾಕ್ಕೆ ಕಳಿಸಿದ. ಶಾಹಜಹಾನನ ಪಾದಗಳ ಮೇಲೆ ಕಾದುಕೆಂಪಗಾದ ಸರಳನ್ನು ಇಡಬೇಕ್ಕು ದೇಹವೇನಾದರೂ ಅದರಿಂದ ಅಲುಗಾಡದಿದ್ದಲ್ಲಿ ಆಸರಳನ್ನು ತಲೆಯಲ್ಲಿ ಚುಚ್ಚಿ ಕುತ್ತಿಗೆಯ ವರೆಗೆ ದೂಡಿ ಶಾಹಜಹಾನ ಸತ್ತಿರುವುದನ್ನು ಖಾತ್ರಿ ಮಾಡಿಕೊಳ್ಳ ಬೇಕು ಎಂದು ಆತನಿಗೆ ಔರಂಗ ಜೇಬ ವಿಧಿಸಿದ್ದ. ತಾನು ಬರುವ ವರೆಗೆ ಶವ ವನ್ನು ಹೂಳಲಾಗದು ಎಂದು ಇತಬಾರ ಖಾನ ನಿಗೆ ಅಪ್ಪಣೆ ಕಳಿಸಿ ಔರಂಗಜೇಬ ಲಗುಬಗೆ ಯಿಂದ ಸ್ವತಃ ಆಗ್ರಾಕ್ಕೆ ತೆರಳಿದ. ಜನರಲ್ಲಿ ಕ್ಲೋಭೆಯೇಳದಿರಲಿ ಎಂದು ಸುಳ್ಳೇ ದುಃಖ ಪ್ರ ದರ್ಶಿಸಿದ. ಕಸ್ತೂರಿ, ಜುಲೈ ೧೯೬೧ ಆಗ್ರಾದಲ್ಲಿ ಆತ ತಾಜಮಹಾಲಿನಲ್ಲಳಿದು ಕೊಂಡು ತಂದೆಯ ಶವದ ಪ್ರ.ತೀಕ್ಷೆ ಮಾಡುತ್ತ ಕುಳಿತ. ಶವವನ್ನು ಬಾಗಿಲಿಂದ ಹೊರಗೆ ತರದೆ ಗೋಡೆಯಲ್ಲಿ ಕೊರೆದ ಕಿಂಡಿಯಿಂದ ಹೊರಗೆ ತಂದರು. ಬಡವರಿಗೆ ಹಂಚಲೆಂದು ಶಾಹಜ ಹಾನನ ಬೇಗಮ್‌ ಜನರು ತಳಿಸಿದ ೨,೦೦೦ ಚಿನ್ನದ ನಾಣ್ಯಗಳನ್ನು ಕೈದಿಗಳು ಯಾವ ದಾನ ವನ್ನೂ ಮಾಡಲಾರರು ಎಂದು ಹೇಳಿ ಕಾವಲು ಗಾರರು ಜಪ್ಪೆ ಮಾಡಿದರು. ಗೋರಿಯ ಬಳಿ ಶವ ಬಂದಾಗ ಔರಂಗಜೇಬ ಪ್ರಾರ್ಥನೆಯನ್ನು ಸಲ್ಲಿಸಿ ಅಳುತ್ತಿರುವವನಂತೆ ಕಣ್ಣುಗಳನ್ನು ಒರೆಸಿ ಕೊಂಡ. ನಿಜವಾಗಿಯೂ ಎಂದು ತಂದೆ ಸತ್ತಾನೊ ಎಂದು ಕಾಯ್ದಿದ್ದ ಆತನಿಗೆ ಬಲು ಸಂತೋಷವಾಗಿತ್ತು. ತಂದೆಯ ಮರಣಕ್ಕಾಗಿ ಆತ ಎಷ್ಟೋ ತಂತ್ರಗಳನ್ನು ಯೋಜಿಸಿದ್ದ. ಅಂತ್ಯಕ್ರಿಯೆಯ ನಂತರ ಔರಂಗಜೇಬ ಕೋಟಿಯೊಳಗೆ ಹೋದ. ಅಲ್ಲಿ ಶಾಹಜಹಾನನ ಬೇಗಮರು ಅವನನ್ನು ಭೆಟ್ಟಿಯಾದರು. ಅವರು ಶಾಹಜಹಾನನ ಕ್ಷಮಾಪತ್ರವನ್ನು ಔರಂಗಜೇಬ ನಿಗೆ ಕೊಟ್ಟರು. ತಾವು ಇದನ್ನು ಹೇಳಿ ಬರೆಸಿ ದ್ಹಾಗಿ ತಿಳಿಸಿದರು. ಶಾಹಜಹಾನ ತನ್ನ ಬಳಿ ಇಟ್ಕುಕೊಂಡಿದ್ದ ಆಭರಣಾದಿಗಳನ್ನೂ ಅವರು ಔರಂಗಜೇಬನಿಗೆ ಒಬ್ಬಿಸಿದರು. ಇವನ್ನೆಲ್ಲ ಪಡೆದು ಔರಂಗಜೇಬನಿಗೆ ಆನಂದವಾದರೂ ಕ್ಷಮಾ ಪತ್ರ ಖೊ.ಟ್ಟಿ:ಯಾ ಗಿರಬಾರದೆ(ಕೆ ಎಂಬ ಸಂಶಯ ಮೂಡದಿರಲಿಲ್ಲ. ಆದರೂ ಈ ಪತ್ರದ ಆಧಾರದಿಂದ ಸಾಯುವ ಸಮಯದಲ್ಲಿ ತಂದೆ ತನ್ನನ್ನು ಕ್ಷಮಿಸಿದ್ದನೆಂದು ಜನರಿಗೆ ಹೇಳಿ ಅವರ ಬಾಯನ್ನು ಮುಚ್ಚಿಸಲು ಸಾಧ್ಯವಿದೆ ಎಂದು ಅವನಿಗನಿಸಿತು. ಶಾಹಜಹಾನನ ದಾಸಿ ಯರು ಮತ್ತು ಉಪಪತ್ನಿಯರಿಗೆ ಆತ ಬೇಕಾದ ವಕೊಡನೆ ಲಗ್ನವಾಗಲು ಅನುಮತಿಸುತ್ತ. ಜಹಾನಾರಾಳನ್ನು ದಿಲ್ಲಿಗೆ ಕರೆದೊಯ್ದು ಬಾದ- ಶಾಹ ಬೇಗಮ ಎಂಬ ಬಿರುದನ್ನು ಕೊಟ್ಟಿ. ದಿನ ನಿತ್ಯದ ಸೇವನೆಯಲ್ಲಿ ದಿನವಿಡೀ ಉಲ್ಲಾಸ ಕೊಡುವ ಮಂಗಳೂರು ಫಿ, ವಿ. ಎಸ್‌. ಬೀಡಿಗಳನ್ನೇ ಸೇದಿ ॥ಸ॥04೬08೯ 06 “ತಸ `: ೪೬೫42041 1101112010/019; ೫. ೫. 5. 07೯೫71೧5 787117117೯ 1.170. 708! 080% 7೦. 7, 100617೩10811 114%೧ಸಿ1 ೦೫೫ - 3 '1೮1087೩೧75; “0111(081ಐ019'' ಔಣ೦೫೫: 83, 83 ಸ ೩೯51೧೫೦೯: 593 ೧೪೪ ಅವಳಿಗೆ ಅವಳ ಮೊದಲಿನ ಮಹಲಿನಲ್ಲಿ ಇರಲು ಹೇಳಿದ. ಶಾಹಜಹಾನನ ಹೆಂಡಂದಿರು ಅರ ಮನೆಯಲ್ಲಿ ವಿಧವೆಯರಂತೆ ದಿನಗಳೆಯತೊಡಗಿ ದರು. ೫1. ತಲುಪಿದ ಮೇಲೆ ರಾಜಾ ಜಯ ಸಿಂಹನು ಶಿವಾಜಿಗೆ ಅನೇಕ ಪತ್ರಗಳನ್ನು ಬಕೆದ. ತನ್ನ ಮಾತು ಕೇಳಿ ದಿಲ್ಲಿಗೆ ಹೋಗಿ ಔರಂಗ ಜೀಬನೊಂದಿಗೆ ಸಂಧಾನ. ಮಾಡಿಕೊಂಡರೆ ದಕ್ಷಿ ಣದ ಸುಬೇದಾರನನ್ನಾಗಿ ಮಾಡಿಸುವ ತಿಳಿಸಿದರು. ಜಯಸಿಂಹ ತನ್ನ ವಚನ ಪೂಕ್ಕಿಸು ಹೊಣೆ ಹೊತ್ತಲ್ಲಿ ತಾನು ದಿಲ್ಲಿಗೆ ಹ ಶಿವಾಜಿ ಕೊನೆಗೆ. ಒಪ್ಪಿದ. ಹೀಗೆ ೧೬೬೫ ಜುಲೈ ತಿಂಗಳಲ್ಲಿ ಶಿವಾಜಿ ನಮ್ಮ ಶಿಬಿರಕ್ಕೆ ಬಂದ. ಒಂದು ದಿನ ರಾತ್ರಿನಾನು ರಾಜಾ ಜಯಸಿಂಹನ ಡೇರೆಯಲ್ಲಿ ಅವನೊಂದಿಗೆ ಇಸ್ಪೀಟು ಆಡುತ್ತ ಕುಳಿತಿದ್ದಾಗ ಶಿವಾಜಿ ಬಂದ. ನಾವೆಲ್ಲ ಎದ್ದುನಿಂತೆವು. ನನ್ನಂಥ ಸುಂದರ ಯುವಕನನ್ನು ಮೊದಲೆಂದೂ ಕಂಡಿರದ ಶಿವಾಜಿ ನಾನು ಯಾವ ದೇಶದ ರಾಜ ಎಂದು ಈಕೇಳಿದ. ನಾನು ಫಿರಂಗಿರಾಜನೆಂದು ಜಯಸಿಂಹ ಹೇಳಲು ಶಿವಾಜಿಗೆ ಆಶ್ಚರ್ಯವಾಯಿತು. ತನ್ನ ಬಳಿಯಲ್ಲಿ ಅನೇಕ ಫಿರಂಗಿಗಳು. ನೌಕರಿಗಿದ್ದಾರೆಂದು ಆತ ತಿಳಿಸಿದ. ಜಯಸಿಂಹನ ಉಪಸೇನಾಪತಿ ದಿಲೇರ ಖಾನ ಪಕ್ಕಾ ಮೋಸೆಗಾರನಾಗಿದ್ದ. ಆತ ಎಷ್ಟೋ ಸಲ ಶಿವಾಜಿಯನ್ನು ಕೊಲ್ಲಲು ಯತ್ನಿಸಿದ. ಶಿವಾ ಜಿಯನ್ನು ನೀವೇ ಕೊಂದುಹಾ*, ಇಲ್ಲವೆ ನನಗಾ ದರೂ ಅಪ್ಪಣೆ ಕೊಡಿ ಎಂದಾತ ಜಯಸಿಂಹರಿಗೆ ಹೇಳಿದ... ಶಿವಾಜಿಯ ಧೈರ್ಯ- ಸಾಹಸಗಳ ಖೂಲಕ ಔರಂಗಜೇಬನಿಗೆ ರ್ಶನ ನೆಮ್ಮದಿ ಇರಲಾರದಾದ್ದರಿಂದ ತಾವು. ಶಿವಾಜಿಯನ್ನು ಕೊಂದರೆ ಆತ ಬಲು ಸಂತುಷ್ಟನಾಗುವನು ಎಂದು ದಿಲೇರಖಾನ ಹೇಳಿದ... ಆದಕೆ ಶಿವಾಜಿಯ ಕಸ್ತೂರಿ, ಜುಲೈ ೧೯೬೧ ಕೊಲೆಯಾಗದಂತೆ ಮತ್ತು ಬಾದಶಹ ಆತನೊಂ ದಿಗೆ ಗೌರವದಿಂದ ನಡೆದುಕೊಳ್ಳು ವಂತೆ ನೋಡಿ ಕೊಳ್ಳು ವ ವಚನವಿತ್ತಿ ದ್ದ ಜಯಸಿಂಹ ಇದೊಂದು ಮಾತನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ. ಶಿವಾಜಿ ಸುರಕ್ಷಿತನಾಗಿ ದಿಲ್ಲಿಗೆ ಮುಟ್ಟು ವಂತೆ ಆತ ವ್ಯವಸ್ಥೆ ಮಾಡಿದ್ದಲ್ಲದೆ ದಿಲ್ಲಿಯಲ್ಲಿದ್ದ ತನ್ನ ಮಗ ರಾಮ ಸಿಂಹನಿಗೆ. ಬಾದಶಾಹ ಶಿವಾಜಿಯನ್ನು ಕೊಲ್ಲಿಸ ದಂತೆ ಎಚ್ಚ ರಿಕೆ ವಹಿಸಬೇಕು ಎಂದು ಬದು ತಿಳಿಸಿದ. “ನ್ನ ಸರ್ವನಾಶವಾದರೂ ಸರಿ, ಔರಂಗಜೇಬನಿಂದ ಶಿವಾಜಿಗೆ ಎಶ್ವಾ ಸಘಾತ ವಾಗಗೊಡೆ ಎಂದು ಜಯಸಿಂಹ ಸ ದಿಲ್ಲಿಯನ್ನು ಮುಟ್ಟಿದ ಮೇಲೆ ಶಿವಾಜಿಯನ್ನು ಔರಂಗಜೇಬ ದರಬಾರಕ್ಕೆ ಕರೆಸಿಕೊಂಡ. ಆದರೆ ತನ್ನ ಮಾತಿನಂತೆ 1 ಉಚ್ಚ ಸ್ಥಾ ನ ನನ್ನೀಯದೆ ತೀರ ಕೆಳಗಿನ ಜವೆ ಸ್ಭಾ ನವ ನ್ನಿತ್ತ.. ಶಿವಾಜಿ ಇದರಿಂದ ತುಂಬಾ ಶಬ್ಧ ನಾದ. ಆತ ನಿರ್ಭೀತಿಯಿಂದ ತನ್ನ ನ್ನು ಈ ರೀತಿ ನಡೆಸಿಕೊಂಡಿದ್ದು ಔರಂಗಜೇಬ ಅಥವಾ ಜಯ ಸಿಂಹನಿತ್ತ ವಚನಕ್ಕನುಸಾರವಾಗಿಲ್ಲವೆಂದ. ಈ ಮೊದಲ ಸ್ವಾಗತದಿಂದಲೇ ಶಿವಾಜಿಗೆ ತನ್ನ ಭವಿ ಷ್ಕದ ಕಲ್ಪನೆ ಬಂತು. ಆದರೂ ಆತ ನಿರ್ಭಿತಿ ಯಿಂದ ಔರಂಗಜೇಬನಿಗೆ “ ಒಂದು ಮಾತನ್ನು ತಾವು ಅರಿಯಬೇಕು. ಶೂರನಾದ ನಾಯದಾರ ಖಾನನನ್ನು ಬಿಟ್ಟರೆ ನಿಮ್ಮ ಎದ.ರಿನಲ್ಲಿ ಕುಳಿತಿ ರುವ ಈ ಸೇನಾಪತಿಗಳೆಲ್ಲ ಕೈಲಾಗದ ಮುದುಕಿ ಯರಂತಿಡ್ನಾರೆ. ಇವರನ್ನೆಲ್ಲ ನಾನು ರಣರಂಗ ದಲ್ಲಿ ಬಹು ಸುಲಭದಲ್ಲಿ ಸೋಲಿಸಿದ್ದ ನೆ. ಅವರಿ ಗಿತ್ತಿರುವ ಮಾನ-ಮರ್ಯಾದೆಗೆ ಅವರು ಅರ್ಹ ರಲ್ಲ,” ಎಂದಂದು ಸಿಚ್ಛೆನಿಂದ ದರಬಾರದಿಂ ದೆದ್ದು ಹೋಗಿಬಿಟ್ಟಿ. ಶಿವಾಜಿಯ ಈ ವರ್ತನೆಯನ್ನು ಕಂಡವರೆ ಲ್ಲರೂ ಔರಂಗಜೇಬನು ಕೂಡಲೆ ಅವನನ್ನು ಕೊಲ್ಲಿಸುತ್ತಾ ನೆಂದೇ ತಿಳಿದರು, ಆದಕಿ ಔರಂಗ ಜೇಬ. ಎಂದೂ ಬಹಿರಂಗದಲ್ಲಿ ತನ್ನ ಕೋಪವನ್ನು ಆ ನರ ಸನನುುುುಯಯುಯುಯಯುುಾ ನರೆತ ಕೂದಲಿಗೆ ಖು ಪ್ರ ಕೃತಿಯನ್ನು ದೂನ ಬೇಡಿರಿ ತ್ರ ಫಿ ್ಗ ು [ ಲ 0 ುೀ ಗ ್ಗ್ಲ 2% ಶು ದ ಹ ಈ ಎ ಹ *"ನನ್ನ ಕೂದಲು ಸ್ವಾಭಾವಿಕವಾಗಿ ನರಿತಿದೆ, ಏನು ಮಾಡುವುದಕ್ಕಾಗುತ್ತದೆ?'' ಇಂತಹ ಮಾತನ್ನು ಅನೇಕ ಜನರು ಹೇಳು ತ್ರಿ ರುವುದನ್ನು ನಾವು ಶೇಳಿದೇವೆ. ತಮ್ಮ ಕೂದಲು ನರೆತು ಹೋದುದಕ್ಕೆ ಪ್ರಕೃತಿಯನ್ನು ದೂರುವ ಮನುಷ್ಯರು ಕೂದಲು ಸರೆಯಲು ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಳ್ಳಿ ಬೇಕು ಕೂದಲಿಗೆ ಸರಿಯಾದ ಪೋಷಣೆ ಇಲ್ಲದಿರುವುದು, ಸ:ತ್ತ ಮುತ್ತ ಅನಾರೋಗ್ಯದ ಪರಿಸ್ಥಿತಿ ಇರುವುದು ಮತ್ತು ಸಾರಾಸಾರ ವಿವೇಚನೆಯಿಲ್ಲದೆ ಅಯೋಗ್ಯ ತೈಲಗಳನ್ನು ಉಸಯೋಗಿಸುವುದು--ಇವು ಅಕಾಲದಲ್ಲಿ ಕೂದಲು ನರೆಯುವುದಕ್ಕೆ ಮಖ್ಯ ಕಾರಣಗಳು ಎಂದು ಪರಿತೋಧನೆಯಿಂದ ಡಿಗ್‌ ೧ ಾರ್ರಾತಿ ಕಿಳಿದು ಬಿಂಟಮದ್ಮ ಇಚ ಅಹನುದಾಜಾದಿನ ಒಂದು ಯೋಗ್ಯತಾ ಮಟ್ಟಕ್ಕೆ ಸ ತ ಆ ನಿಲ್ಲಿಸುವ ಎಲ್ಲೂ ಬ ತಾರ್ಬಾನೆಯಲ್ಲಿ, ಶಾಸ್ತ್ರೀಯಯವಾಗಿ, ಮೇಲ್ತರಗತಿಯ ತೆ ರಂತೆ ತಯಾರಿಸಲ್ಪಡುವ "ಲೋಮಾ'ದಲ್ಲಿ ಕೂದಲು ನರೆಯುವುದನ್ನ್ನು ್ಲ ಒಳ್ಳೆಯ ಘಟಕಗಳಿವೆ. ಇಂದೇ "ಲೋನಾ'ವನ್ನು ಉಷಯೋಗಿಸಲು ಪ್ರಾರಂಭಿಸಿರಿ. ಆಗ, ಭಾರತದಲ್ಲಿಯೂ ಪರದೇಶಗಳಲ್ಲಿಯೂ ಲಕ್ಷೋಪಲಕ್ಷ ಜನರು ಏಕೆ "ಲೋಮಾ' ದಲ್ಲಿ ವಿಶ್ವಾಸ ವಸ್ಮಿಟ್ಟಿ ದ್ಹಾರೆಂಬುದು ಗೆ “ಲೋಮಾ' ಎಂದರೆ ಜಾಯಾ] ಹಚ್ಚಿ ಕೂದಲು ಬಾಚಿದರೆ ಉತ್ತಮ ಕಳೆ ಬರುವುದು! ಸೋಲ" ಏಜಂಬ್ಸ್‌ ಅಂಡ್‌ ಎಕ್ಸ್‌ ಪೋರ್ಚರ್ಸ್‌: ಎಮ್‌. ಎಮ್‌. ಖಂಜಬಾಟ್‌ವಾಲೌ, ಅಹಮದಾಬಾದ್‌ ] (ಭಾರತ) ಏಜಂಟರು: ನಕೋತಮ್‌ ಅಂಡ್‌ ಕಂಪೆನಿ, ಮುಂಬಯಿ ೩ ೩. 5-19 ೧೪೬ ಪ್ರದರ್ಶಿಸುತ್ತಿರಲಿಲ್ಲ. ತನ್ರೆಲ್ಲ ಕುಟಿಲ ಕಾರ್ಯ ಗಳನ್ನೂ ಆತ ಮುಸುಕಿನಲ್ಲಿಯೆ ಮಾಡುತ್ತಿದ್ದ. ಶಿವಾಜಯನ್ನು ಅವನ ಶಿಬಿರಕ್ಕೊಯ್ಯಬೇಕು, ಅವನನ್ನು ಕಾಯಲು ಕಾವಲುಗಾರರ ಮೂರು ತಂಡಗಳನ್ನು ನೇಮಿಸಬೇಕು, ಶಿವಾಜಿಗಾಗಿ ಬೇರೊಂದು ಯೋಗ್ಯ ಸ್ಜಳ ದೊರೆಯುವ ವರೆಗೂ ಆತ ಶಿಬಿರದಲ್ಲಿಯೆ ಇರಬೇಕು ಎಂದಾತ ಆಜ್ಞೆ ಮಾಡಿದ. ಹೀಗಾಗಿ ಶಿವಾಜಿ ಎಷ್ಟೋ ತಿಂಗಳ ವರೆಗೆ ಡೇರೆಯಲ್ಲಿಯೆ ಇರಬೇಕಾಯಿತು. ಔರಂಗ ಜಬ ತನ್ನ ಮಾತಿನಂತೆ ತನಗೆ ಉಚಿತ ಸ್ಕಾ ನ ವನ್ನೂ ಕೊಡುತ್ತಿಲ್ಲ. ಓಡಿಹೋಗುವುದಕ್ಕೆ ಅವ ಸ ಸಿಗುತ್ತಿಲ್ಲ ಎಂದು ಜಟ... ಶಿವಾಜಿ ತನ್ನ ಸೇನಾಪತಿ ಮತ್ತು ಸೈನಿಕರಿಗೆ ಮರಳಿ ಹೋಗಲು ಅಪ್ಪಣೆ ಕೊಡಬೇಕೆಂದು 11/೬ 1716 ೧೧೯ಗ]1 ಓ ಗೀ((6£ ೧೦೧-೦11; 0000636100 (63೬ ೯೦೫ ೯೧££ 4೦011೦£ ೦1 8£/407/ ॥೧08(£//15 ೦೦೫5೬7: $41್ಲ08£ 41 8££773 9, [1೩೧೧೧೮೦೧ ಲಿ೧ಟ೫£, 1468೩ ಲಿಂ.20ಿಡಿ ಔ 19೨-5600, 801783) 5. 50/16 ೧15೭//01೦75 101 !1!15೦೧£೯ ೩ ಗಿಗೆಗಿಲಗಿ15 57478೯5: . ॥. & 8805. ರೂ 1010,811161108£ 2. ತೂ ಹ್‌ಆ್‌ಡಾಥಾವವಾಾದಡ ಕರ... ಹೋ.೦-2.. 1117೬ - 62 (1111111111111111111111111111111111111111111111111111111111111111(111111 ಕಸ್ತೂರಿ, ಜುಲೈ ೧೯೬೧ ಔರಂಗಜೇಬನನ್ನು ಕೇಳಿಕೊಂಡ. ಔರಂಗಜೇಬ ಒಪ್ಪಿದ. ಶಿವಾಜಿ, ಅವನ ಮಗ ಸಂಭಾಜಿ, ಶಿವಾಜಿಯ ಪ್ರಖ್ಯಾತ ಸೇನಾಪತಿ ನೇತಾಜಿ ಇವರನ್ನಷ್ಟೇ ಬಂಧನದಲ್ಲಿಟ್ಟು ಔರಂಗಜೇಬ ಸಂತುಷ್ಟನಾದ. ರಾಜಾ ಜಯಸಿಂಹನ ಮಗ ರಾಮಸಿಂಹನ ಸಲಹೆಯಂತೆ ಶಿವಾಜಿಯು ವಾರದಲ್ಲಿ ಅನೇಕ ಸಲ ಮಿಠಾಯಿ ತುಂಬಿದ ಬುಟಿ ಗಳನ್ನು ತನ್ನ ಮೇಲಿನ ಕಾವಲುಗಾರರ ಕಪ್ತಾನನಿಗೆ ಕಿಸ ಕೊಡುತ್ತಿದ್ದ. ಈ ಮಿಠಾಯಿ ಅಧಿಕಾರಿಗಳು ಮತ್ತು ಇತರರಲ್ಲಿ ಹೆಂಚಲ್ಪಡುತ್ತಿತ್ತು. ಔರಂಗ ಜೇಬ ತುಂಬಾ ಧೂರ್ತನಾಗಿದ್ದರೂ ಈ ವಿಷಯ ದಲ್ಲಿ ಜಾಗರೂಕತೆ ವಹಿಸಲಿಲ್ಲ. ಶಿವಾಜಿ ತನ್ನ ಬಿಡುಗಡೆಯಾಗಲೆಂದು ಈಶ್ವರನಲ್ಲಿ ಪ್ರಾರ್ಥಿಸಿ ಕೊಂಡು ದಾನಧರ್ಮವೆಂದು ಈ ಮಿಠಾಯಿ ಯನ್ನು ಹಂಚುತ್ತಾನೆಂದು. ಆತ ತಿಳಿದಿದ್ದ. ಫಿದಯಿ ಖಾನನ ಮಹಲು ತಯಾರಾದೊಡನೆ ಶಿವಾಜಿಯನ್ನು ಗೌರವಿಸುವ ನೆಪದಲ್ಲಿ ಆತನನ್ನು ಮರುದಿನ ಬೆಳಿಗ್ಗೆ ಈ ಮಹಲಿಗೆ ಕರೆದೊಯ್ಯ ಬೇಕು ಎಂದು ಔರಂಗಜೇಬ ಅಪ್ಪಣೆಯಿತ್ತ. ಮಹಲನ್ನು ಮುಟ್ಟಿದೊಡನೆ ಶಿವಾಜಿಯನ್ನು ಕೊಂದು ಅಲ್ಲೇ ಅವನನ್ನು ಹೂಳಿಬಿಡಬೇಕು ಎಂದು ಅವನ ನ 1 ಉದ್ದೇಶವಾಗಿತ್ತು. ತಂದೆಯ ಆದೇಶವನ್ನು ಅಕ್ಷರಶಃ ಪಾಲಿ ಸುತ್ತಿದ್ದ ರಾಮಸಿಂಹನು ಔರಂಗಜೇಬನ ಸ್ವಭಾ ವವನ್ನು ಚೆನ್ನಾಗಿ ಅರಿತವನಾದ್ದರಿಂದ ಶಿವಾ ಜಿಯ ಬಗ್ಗೆ ಹೊರಡುತ್ತಿದ್ದ ನಿಜ ಹುಕುಮು ಗಳನ್ನು ತಿಳಿಯಲು ತುಂಬಾ ಹಣ ಖರ್ಚು ಮಾಡಿದ್ದ. ಬಾದಶಾಹನ ಈ ಆಜ್ಞೆಯ ನಿಜಾಂ ಶವೂ ಅವನಿಗೆ ತಿಳಿಯಿತು. ಆತ ಶಿವಾಜಿಗೆ ಕೂಡಲೆ ಈ ವಿಷಯವನ್ನು ತಿಳಿಸಿದೆ. ಶಿವಾಜಿ ಐಂ ಭ್ಯ ಮಿಠಾಯಿಯ ದೊಡ್ಡ ದೊಡ್ಮ ಟ್ವಿಗಳನ್ನು ತರಿಸಿದ... ಒಂದರಲ್ಲಿ ಅವನೂ ಕ ೦ದರಲ್ಲಿ ಸಂಭಾಜಿಯೂ ಕುಳಿತುಕೊು- ಔರಂಗಜೇಬ ಆಳುತ್ತಿದ್ದಾಗ- ಡರು. ಅಲ್ಲಿಂದ ಅವರಿಬ್ಬರೂ ಶೀಘ್ರಗಾಮಿ ಈುದುರೆಗಳ ಮೇಲೆ ಕುಳಿತು ಸ್ವದೇಶಕ್ಕೆ ಪಲಾ ಯನ ಮಾಡಬಹುದಾದಂಥ ಸುರಕ್ಷಿತ ಸ್ಟಳ ವೊಂದಕ್ಕೆ ಈ ಮಿಠಾಯಿಯ ಬುಟ್ಟಿಗಳನ್ನು ಒಯ್ಯಲಾಯಿತು. ಮರುದಿನ ಶಿವಾಜಿಯನ್ನು ಫಿದಯಿಖಾನನ ಮಹಲಿಗೆ ಕರೆದೊಯ್ಯಲು ಬಂದವರು ಡೇರೆ ಯೊಳಗೆ ಹೋದಾಗ ಮಂಚದ ಬಳಿ ಒಂದು ಪಗಡಿಯನ್ನು ಕಂಡರು. ಅದರಿಂದ ಶಿವಾಜಿ ಇನ್ನೂ ಮಲಗಿದ್ದಾನೆಂದೇ ಅವರು ತಿಳಿದು ಕೆಲ ಹೊತ್ತು ಹಾದಿಕಾಯ್ದರು. ಆಮೇಲೆ ಮತ್ತೊಮ್ಮೆ ಒಳಗೆ ಹೋಗಿ ನೋಡಿದರೆ ಮಂಚದ ಮೇಲಿದ್ದ ವಸ್ತು ಅಲ್ಲಾಡದಿರುವುದೂ ಶ್ವಾಸೋಚ್ಛ್ಛಾಸದ ಶಬ್ದ ನೇಳಿಬಾರದಿರುವುದೂ ಅವರ ಗಮನಕ್ಕೆ ಅವರು ಬಂತು. ಶಿವಾಜಿ ಸತ್ತಿದಾನೆಯೇ ದು ೦ಎ ೧೪೭ ಬದುಕಿದ್ದಾನೆಯೆ ಎಂದು ನೋಡಲು ಚಾದರ ವನ್ನು ಮೆಲ್ಲಗೆ ಸರಿಸಿದರು. ಚಾದರ ಸರಿಸಿದ ಮೇಲೆ ಮಂಚದ ಮೇಲೆ ಯಾರೂ ಇಲ್ಲದ್ದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು. ಅವರು ಕೂಡಲೆ ಈ ಸಂಗತಿಯನ್ನು ರಾಮಸಿಂಹನಿಗೆ ತಿಳಿಸಿದರು. ಆತ ಯಾರೊಂದಿಗೂ ಏನೂ ಹೇಳದೆ ನೆಟ್ಟಿಗೆ ಹೋಗಿ ಬಾದಶಾಹನಿಗೆ ಈ ಸುದ್ದಿ ತಿಳಿಸಿದೆ. ಔರಂಗಜೇಬನಿಗೆ ಸಿಡಿಲು ಬಡಿದಂತಾಯಿತು. ಆತ ತಲೆಯ ಮೇಲೆ ಕೆ. ಹೊತ್ತುಕೊಂಡು ವಿಚಾರಮಗ್ನನಾದ. ರಾಜ್ಯದಲ್ಲೆ ಲ್ಲ ಶಿವಾಜಿಯ ಶೋಧ ನಡೆಯಬೇಕು ಎಂದು ಅಪ್ಪಣೆ ಹೊರಡಿ ಸಿದ. ಅಷ್ಟರಲ್ಲಿ ಶಿವಾಜಿ ಸಾಮಾನ್ಯವಾಗಿ ಮೂರು ಇಡೀ ದಿನಗಳಲ್ಲಿ ಕ್ರೆಮಿಸಬಹುದಾ- ದಷ್ಟು ದೂರವನ್ನು ಒಂದೇ ರಾತ್ರಿಯಲ್ಲಿ ಕ್ರಮಿಸಿ ಸ ಸಹ: /2// 0ಬ ಜಸು ಟ್ಛ] ಗು 1 | ನ ಸ ಜಿ.ವಿ. ಅಶ್ವದ್ದ೦ರ್ಯ ಅಂದ್‌ ಖಏ. ಬಜಿ. ಸರಿ. 586... ಹಿ ಭ್‌ ಗಡು 0 ಬದರ್‌ (೧೦೧) | ಬೆ೦ಗಳೂರು-2೭ ಇಂ ಎಡೆ ಚಚ] ಳು ೧೪೮ ಬಿಟ್ಟಿದ್ದ. ಅವನು ಹಿಡಿದ ಹಾದಿ ಪರ್ಕತ-ಅರಣ್ಯ ಗಳ ನಡುವೆ ಇದ್ದುದರಿಂದ ಅವನನ್ನು ಹಿಡಿಯು ವದು ಅಸಂಭವವೇ ಆಗಿತ್ತು. ಚೆ ದಿದ ಸಾಧುಗಳಲ್ಲಿ ಕಣ್ಣಿನ ಹುಬ್ಬುಗಳ ಸಹಿತ ತಮ್ಮ ಪ್ರತಿಯೊಂದು ಅಂಗದ ಮೇಲಿನ ಕೂದಲನ್ನು ಪೂರ್ತಿ ಬೋಳಿಸಿಕೊಳ್ಳುವ ವರ್ಗ ವೊಂದಿದೆ. ಇವರನ್ನು : ಮುಂಡಾ ಸಾಧುಗಳು ಎಂದು ಕರೆಯುತ್ತಾರೆ. ದಿಲ್ಲಿಯಿಂದ ೬೦ ಮೈಲು ದೂರದಲ್ಲಿರುವ ಶ್ಲೇತ್ರ ವೊಂದರಲ್ಲಿ ಈ ಸಾಧು ಗಳು ಒಂದು ಪರ್ವದ ದಿನ ಕಲೆಯುತ್ತಾಕೆ. ಆ ದಿನ ಆಲ್ಲಿ ಸುಮಾರು ೨೫ ಸಾವಿರಕ್ಕಿಂತ ಹೆಚು, ಸಾಧುಗಳು ನೆರೆದಿರುತ್ತಾರೆ. ಎಲ್ಲರೂ ರಾಜಾ ಜಯಸಿಂಹನ *ರಿಯ ಮಗ 'ಕೀರ್ತಿಸಿಂಹನ ರಾಜ್ಯದ ಗಡಿಯಲ್ಲಿರುವ. ಒಂದು ವಿಶಾಲ ಸರೋವರದಲ್ಲಿ ಸ್ನಾನ ಮಾಡುತ್ತಿದ್ದರು. ಲ್ಕ ದ್‌ ಪು ಈ. ಗೋತ್ಥ್‌ಲಾಚಾರುಲುಕವಠ ಆಯುಕ್ಟೇ ದಾತ್ರೆ ಮಂ (ಪ್ರೂ)ಶಿಮಿಟೆಡ್‌ ಯದರ್‌ಸು-17 ಕಸ್ತೂರಿ, ಜ ಕ ಲೈ ೧೯೬೦ ಇಂಥ ಒಂದು ಪರ್ವ ಸಮಯದಲ್ಲಿ ಓರ್ವ ಮುದಿ ಮಾಂತ್ರಿಕಳು “ನನ್ನ ಆಜ್ಞೆಯನ್ನು ಮನ್ನಿ ಸಿದರೆ ನಿಮ್ಮನ್ನು ದಿಲ್ಲಿ ನಗರದ ಸ್ವಾಮಿಗಳನ್ನಾಗಿ ಮಾಡುತ್ತೇನೆ. ಈಗ ದಿಲ್ಲಿಯಲ್ಲಿ ಬಾದಶಾಹನ ಬಳಿ ೧೦,೦೦೦ ಕ್ಕಿಂತ ಹೆಚ್ಚು ಕುದುಕೆ ಸವಾರ ರಲ್ಲ. ಅವನ ಸೈನ್ಯವೆಲ್ಲ ಶಿವಾಜಿಯ ಪಾರು ಪತ್ಯಕ್ಕಾಗಿ ಶಾಹ ಆಲಮನ ಜೊತೆ ಹೋಗಿದೆ” ಎಂದು ಸಾಧುಗಳಿಗೆ ಹೇಳಿದಳು. ಸಾಧುಗಳು ಅವಳ ಮಾತನ್ನೊಬ್ಬಿದರು. ಅವರು ವೇಗದಿಂದ ದಿಲ್ಲಿಯತ್ತ ಧಾವಿಸಿದರು. ಔರಂಗಜೇಬನಿಗೆ: ಈ ಸುದ್ದಿ ತಿಳಿದಾಗ ಆತ ಗಾಬರಿಯಾಗಿ ತನ್ನ ಹತ್ತು ಸಾವಿರ ಕುದುರೆ ಸವಾರರನ್ನು . ಸಾಧುಗಳನ್ನೆದುರಿಸುವುದಕ್ಕಾಗಿ ಕಳಿಸಿದ. ಆ ಮುದಿ ಮಾಂತ್ರಿಕಳಿಂದ ಪ್ರಭಾವಿತ ರಾದ ಸಾಧುಗಳು ಎಷ್ಟು ಶೌರ್ಯದಿಂದ ಕಾದಿದ ಕಿಂದಕಿ ಔರಂಗಜೇಬನ ಸೈನ್ಯ ಸೋತು ಸುಣ್ಣ ವಾಗಿಬಿಟ್ಟಿತು. ಈ ಸಮಾಚಾರ ಕೇಳಿ ಔರಂಗ- ಜೇಬ ಇನ್ನಿಷ್ಟು ಗಡಬಡಿಸಿದ. ಮುಂಡಾ ಸಾಧು ಗಳಗ ದಿಲ್ಲಿಯಿಂದ ಕೇವಲ ೨೫ ಮೈಲು ದೂರ ದಲ್ಲಿದ್ದರು. ಔರಂಗಜೇಬ ಸಾಧ್ಯವಿದ್ದಷ್ಟು ಸೈನ್ಶ ವನ್ನು: ಕಲೆ ಹಾಕಿ ಅತರಿಗೆದುರಾಗಿ ಕಳಿಸಿ ಯುದ್ಧಸಾಮಗ್ರಿಗಳನ್ನು ಈ ಸೆನೈಕ್ಕೆ ಸದಾ ಪೂರೈಸುತ್ತಿರುವಂತೆ ಆಜ್ಞೆ ಮಾಡಿದ. ಮಂತ್ರ-. ತಂತ್ರಗಳ ಸಹಾಯವಿಲ್ಲದೆ ಸಾಧುಗಳು ಇಷ್ಟು ಶೌರ್ಯದಿಂದ ಎಂದೂ ಕಾದಲಾರರು ಎಂದು ಆತ ಗ್ರಹಿಸಿ ಸ್ವತಃ ನೂರಾರು ಕಾಗದಗಳನ್ನು ಬರೆದ. ಅವುಗಳನ್ನು ರಣರಂಗಕ್ಕೆ ಕಳಿಸಿ ಆನೆ-ಕುದುರೆ ಗಳ ಹಣೆಗೂ ಧ್ವಜಗಳ ಮೇಲೂ ಅಂಟಿಸಬೇ- ಕೆಂದು ಅಪ್ಪಣೆಯಿತ್ತ. ಕೆಲವರು ನನ್ನ ಮಾತುಗಳನ್ನು ನಂಬಲಿಕ್ಕಿಲ್ಲ. ಆದಕಿ ಇತಿಹಾಸಕಾರರ ಭಾಗ್ಯವೇ ಹಾಗಿರು ತದೆ. ಕೆಲವರು ಅವರ ಮಾತನ್ನು ನಂಬಿದರೆ ಕೆಲವರು ನಂಬುವುದಿಲ್ಲ. ಔರಂಗಜೇಬ ಸ್ವತಃ ಮಂತ್ರ-ತಂತ್ರಗಳಲ್ಲಿ ಪ್ರವೀಣನಾಗಿದ್ದ. ಅವನ ಸೆ ಜ್‌ ಚ್‌ ್‌ಾ ಕರ್ಚಾ ನಾಲು ಔಷಧಗಳಿಂದ ಕೂಡಿದ `ಅನಾನಿನ್‌ ' ನೋವನ್ನ ಉಪಶವಮನಗುಳಿಸ0ಿ ಅಧಿಕ ಉತ್ತಮವಾಗಿದೆ 1, "ಅನಾಸಿನ್‌ ನೋವನ್ನು ಅತಿ ಶೀಘ್ರವಾಗಿ ಗುಣಪಡಿಸುತ್ತದೆ. ಡಾಕ್ಟರರ ಸುರಕ್ಷಿತ ಔಷಧ ದಂತೆ ಶಾಸ್ತ್ರೀಯ ಕ್ರಮದಲ್ಲಿ ಸಮ್ಮಿಲಿತವಾದ ನಾಲ್ಕು ಔಷಧಗಳಿಂದ ಕೂಡಿದ ಅನಾಸಿನ್‌ ತಲೆನೋವು, ಶೀತ, ಜ್ವರ, ಹಲ್ಲುನೋವು ಮತ್ತು ಸ್ನಾಯುಗಳ ನೋವನ್ನು ಸಂಪೂರ್ಣವಾಗಿ ಅತಿ ಶೀಘ್ರವಾಗಿ ಉಪಶಮನಗೊಳಿಸುತ್ತದೆ. 2.ಅನಾಸಿನ್‌ ' ಗಾಬರಿಗೊಳಿಸುವ ದುರ್ಬಲ ನರಗಳಿಗೆ ಶಾಂಶತೆಯನ್ನೀಯುತ್ತದೆ. ಅನಾಸಿನ್‌ ನರಗಳ ಬಿಗಿತವನ್ನು ಬಹಳ ಪ್ರಭಾವ * ನಿರ್ಮಲವಾಗಿ ಸೀಲ್‌ ಮಾಡಿದ ಸೆಲೋಫೇನ್‌ ಪ್ಯಾಕ್‌ ನಲ್ಲಿ ಔ ಬಿಲ್ಲೆಗಳೂ, ಭದ್ರವಾಗಿ ನಿಲ್ಬರ್‌-ಪ್ರೂಫ್‌ ಕೃಮ ದಲ್ಲಿ ಮುಚ್ಚಲ್ಪಟ್ಟಿ ಸೀಸೆಯಲ್ಲಿ 32 ಬಿಲ್ಜೆಗಳೂ,-ಮನೆ ಗಳಲ್ಲಿ ಉಪಯೋಗಿಸಲು ಅನುಕೂಲವಾಗುವಂತೆ... ದೊರೆಯುತ್ತವೆ, ಪೂರ್ಣವಾಗಿ ತೆಗೆದು ನೀವು ಆರಾಮದಲ್ಲಿರು ವಂತೆ ಮೂಡುತ್ತದೆ. 3. "ಅನಾಸಿನ್‌' ನಿರುತ್ಸಾಹವನ್ನು ಹೋಗ ಲಾಡಿಸುತ್ತದೆ. ಹೆಚ್ಚಾಗಿ ನೋವಿನೊಡನೆ ಬರುವ ನಿರುತ್ಸಾಹವನ್ನು ಅನಾಸಿನ್‌ ಹೋಗ ಲಾಡಿಸುತ್ತದೆ. 4. "ಅನಾಸಿನ" ಜ್ವರವನ್ನು ಕಡಿಮೆ ಮಾಡು ತ್ತದೆ. ಅನಾಸಿನ್‌ನ ತಯಾರಿಕೆಯಲ್ಲಿ ಕ್ವೀನಿನ್‌ ರಿರುವುಡರಿಂದ ಔಷಧಗಳ ಆ ಸಮ್ಮಿಲನವು ರವನ್ನು ತಗ್ಗಿ ಸುವುದಕ್ಕೆ ಅತ್ಯುತ್ತಮವಾಗಿದೆ. | 2.4 ಬೆ ್‌ ಟಃ ಜರು ನ್ನ ಕೋಲ್‌ ಸ ಹಾಯ್‌ ರೀ 1 ೫16 ಟೋ; 6೮8೦೧೯೯೧೯೭1 1141111£೧5 & ೦೦. ೬/117£0. ನ್ನ ಸ ೩40.2. 4%.(ಗ/ ೧೫೦ ಆಳಿಕೆಯಲ್ಲೆ ಇಂಥ ಕಠಿನ ಪ್ರಸಂಗ ಅವನ ಮೇಲೆ ಬಂದಿರಲಿಲ್ಲ. ಔರಂಗಜ್ಯಬನ ಮಂತ್ರದ ಕಾಗದಗಳ ಪರಿಣಾಮ ಸಾಧುಗಳ ಸ ಆಯಿತು. ಒಂದು ಯುದ್ಧವನ್ನು ಗೆದ್ದಿದ್ದರೂ ಮುದುಕ ಎಷ್ಟು ಹೇಳಿದರೂ ಅವರು ಈಗ ಮುಂದುವರಿಯಲು ನಿರಾಕರಿಸಿದರು. ಔರಂಗ- ಜೇಬನ ಮಾಟಿ ಮುದುಕಿಯ ಮಾಟವನ್ನು ಗೆದ್ದಿತು. ಮುಂಡಾ ಸಾಧುಗಳ ಮತ್ತು ಮುದು- ಕಿಯ ಶಿರಗಳು ಕತ್ತ ರಿಸಲ್ಪಟ್ಟಿವು. ಈ ಘಟನೆಯ ನಂತರ ಔರಿಗಜೇಬನಿಗೆ ಸಿದ್ಧ ಫಕೀರನ ಕೀರ್ತಿ ಲಭಿಸಿತು, ಆತ ತನ್ನ ಮಾಟ ದಿಂದ ಸಾಧುಗಳನ್ನು ಗೆದ್ದಿದ್ದನೊ ಎನ್ನು ವಂತೆ, ದ್ಯ ಎಜಾಪೆರ ರಾಜ್ಯದ ಸಮಸ್ಯೆಯನ್ನು ಸುಲಭದಲ್ಲಿ ಬಗೆಹರಿಸುವುದು ಸಾಧ್ಯವಿಲ್ಲೆಂದು ಕಂಡುಕೊಂಡು ಔರಂಗಜೇಬನು ಅದರ ಮಗ್ಗಲ ರಾಜ್ಯವಾದ ಗೋವಳಕೊಂಡದೊಡನೆ ಒಪ್ಪಂದ ಮಾಡಿಕೊಂಡ. ಬಳಿಕ ತನ್ನೆಲ್ಲ ಬಲವನ್ನು ಪ್ರಯೋಗಿಸಿ ವಿಜಾಪುರದ ಕೊನೆಯ ಬಾದಶಾಹ ಸಿಕಂದರನು ( ಈತ ಕೇವಲ ೧೫ ವರ್ಷದ ಹುಡುಗನಿದ್ದ) ತನ್ನ ಹನ್ನೆರಡು ಸಾವಿರ ಸೈನಿಕ ಕೊಂದಿಗೆ ಶರಣು ಬರುವಂತೆ ಮಾಡಿದ. ಔರಂಗಜೇಬ ಸಿಕಂದರನನ್ನು ತನ್ನ ಶಿಬಿರ ದಲ್ಲಿ ಬಂಧಿಸಿಟ್ಟ. ಆತನಿನ್ನೂ ಹುಡುಗನಾಗಿದ್ದ- ರಿಂದಲೂ ಸ್ವಧರ್ಮೀಯನಾಗಿದ್ದರಿಂದಲೂ ಸಿಕಂದರನನ್ನು ಔರಂಗಜೇಬ ಕೊಲ್ಲಿಸಲಿಲ್ಲ. ವಿಜಾಪುರದ ಮೇಲಿನ ದಾಳಿ ೧೬೭೦ ರಲ್ಲಿ ಶುರುವಾಗಿ ೧೬೮೬ ರ ,ವರೆಗೂ ನಡೆಯಿತು. ಯುದ್ಧ ಪ್ರಾ ರಂಭವಾದಾಗಿನ ಕಾಲದಲ್ಲಿ ಶಿಬಿರದ ಹೊರಗೆ ಸಾಡೆ ಮೊಗಲಕೇನಾದರೂ ಕ್ಸೈ ಗೆ ಸಿಕ್ಕಿದರೆ ವಿಜಾಪುರದವರು ಅವರನ್ನು ಕೊಲ್ಲದೆ ನಂ ಮೂಗನ್ನು ಕೊಯ್ಯುತ್ತಿ ದ್ವರು. ಮೂಗು ಕೊಯ್ಸಿಕೊಂಡು ರಕ್ತ ಸುಂಸುತ್ತೆ ಇವರು ಶಿಬಿ ರಕ್ಕೆ ಮರಳಿದಾಗ ದೇಶಿ ವೈದ್ಯರು `ಅವರ ಹಣೆಯ ಕಸ್ತೂರಿ, ಜುಲೈ ೧೯೬೧ ಮೇಲಿನ ಚರ್ಮವನ್ನು ಕೊಯ್ದು ಕೊಯ್ದ ಮೂ- ಗಿನ ಮೇಲೆ ಅದನ್ನು ಅಂಟಿಸುತ್ತಿ ದ್ದ ರು. ಆಮೇಲೆ ಬೇರೆ ಔಷಧಿಗಳಿಂದ ಗಾಯ ಮಾಯ್ಡಾ ಗ ಮೊದ ಲಿನ ಮೂಗನ್ನು ಹೋಲುವಂಥ ಅವಯವ- ವೊಂದು ಆಲ್ಲಿ 'ತಯಾಕಾಗುತ್ತಿ ತ್ತು. ಹಣೆಯ ಮೇಲಿನ ಚರ್ಮವನ್ನು ಕೊಯ್ದ ದ್ವರಿಂದ ಅಲ್ಲೊಂದು ತೂತು ಬ್ದ ಕುತ್ತಿ ದ್ದರೂ “೨ದರಿಂದಾಗಿ ಅವ ಕೀನೂ ಮೂಗಿಲ್ಲದವರಷ್ಟು ಅಸಹ್ಯ ರಾಗಿ ಕಾಣೆ- ಸುತ್ತಿರಲಿಲ್ಲ. ಜ್ರ ಮೂಗುಳ್ಳ 'ನೇಕರನ್ನು ನಾನು ನೋಡಿದ್ದೆ ನೆ. ವಿಜಾಪುರದ ಪತನದಿಂದ ಔರಂಗಜೇಬನಿಗೆ ತುಂಬ ಸಂತೋಷವಾಯಿತು. ಎಜಾಪುರದಲ್ಲಿ ಹಿಂದಿನ ಬಾದಶಾಹರು ಏನಿಲ್ದೆಂದರೂ ೨೫,೦೦೦ ಕುದುರೆ ಸವಾರರನ್ನಿಟ್ಟಿರುತ್ತಿದ್ದರು. ತನ್ನ ಯೋ- ಜನೆ ಅರ್ಧ ಫಲಿಸಿದ ಮೇಲೆ ಔರಂಗಜೇಬನು ಯಾವ ಅನುಮಾನವಿಲ್ಲದೆ ತನ್ನ ಶಕ್ತಿಯನ್ನು ಸಂಭಾಜಿಯಮೇಲೆ ಪ್ರಯೋಗಿಸುವಂತಾಯಿತು. ಇಷ್ಟರಲ್ಲಿ ಶಿವಾಜಿ ಪರಲೋಕವಾಸಿಯಾಗಿದ್ದ. ಸಂಭಾಜಿಯ ರಾಜ್ಯ ಮೊಗಲರ ರಾಜ್ಯ ಮತ್ತು ಸಂಸ್ಥಾ ನಿಕರಿಂದ ಸುತ್ತು ವರಿಯಲ್ಪ ಟ್ಟಿ ದ್ಧ ರಿಂದ ಅವನನ್ನು ಗೆಲ್ಲುವುದು ಕಂನವಲ್ಲ ಜು ಔರಂಗ ಜೇಬ ತಿಳಿದಿದ್ದ. ಆದರೆ ತನ್ನ ಅಪಾರ ಸೈನ್ಯ ಬಲದಿಂದ ಸಂಭಾಜಿಯನ್ನು ಗೆಲ್ಲುವುದು ಸಾಧ ಎಲ್ಲೆಂದು ಅವನಿಗೆ ಅನುಭವಕ್ಕೆ ಬಂತು. ಸಂಭಾಜಿ ರಣರಂಗದಲ್ಲಿ ಜೀವದಹಂಗು ತೊರೆದು ಕಾದುವ ವೀರ ಭಟನಾಗಿದ್ದ. ಅಲ್ಲದೆ ಇಂದು ಇಲ್ಲಿ ಆಕ್ರಮಣ ಮಾಡಿದರೆ ನಾಳೆ ಅಲ್ಲಿ ಮಾಡು ತ್ತಿದ್ದ. ಒಂಡೆಡೆಯಲ್ಲಿ ಹೆಚ್ಚು ದಿನಗಳ ವರಿಗೆ ಇರುತ್ತಲೇ ಇರಲಿಲ್ಲ. ಅಲ್ಪ ಆಹಾರ ಸಿಕ್ಕಿದರೂ ದೂರದೂರ ವೇಗದಿಂದ ಓಡಬಲ್ಲ ಕುದುರೆಗಳು ಅವನ ಬಳಿ ಇದ್ದ ವು. ಸಂಭಾಜಿ ಮೊಗಲರನ್ನು ತಾಹಿ ತ್ರಾಹಿ ಮಾಡಿಬಿಟ್ಟಿದ್ದ. ಏನಾದರೂ ತಂತ್ರ ಹೊಡದೆ ಸಾಧ್ಯವಿಲ್ಲ 0ದು ಯೋಚಿಸಿ ಔರಂಗಜೇಬನು ಸಂಭಾಜಿಯ ಮಂತ್ರಿಯಾದ . ಮನೆಯೇ ಕಾಯಿಯ ಮಮತೆಯ ಜತತ್ತು -- ಉತ್ತಮ ವಸ್ತುಗಳೇ ಅಲ್ಲ ಬೇಕು... 6 9 1 ರಕ್ಷಿಸುವ ತಾಯಿ ಔಳಿಲ್ಬಿ ವನ್ನೇ ಬಳಸುತ್ತಾಳೆ *ಮನೆ, ಮಧುರ ಮನೆ! " ಎಂದು ಕವಿಗಳು ಹಾಡಿ ದ್ದಾರೆ. ಆದರೆ ಮನೆಗೆ ಮಾಧುರ್ಯವನ್ನು ಕೊಡುವುದು ತಾಯಿಯ ಅಪಾರ ಮಮತೆ. ತನ್ನ ಪ್ರೀತಿಗೆ ಪಾತ್ರರಾದವರೆ ಕಲ್ಯಾಣಕ್ಕಾಗಿ ತಾಯಿ ಬಹಳ ಜಾಗರೂಕತೆಯನ್ನು ವಹಿಸುತ್ತಾಳೆ. ಆದುದಂಂದಲೆ ತನ್ನ ಮನೆಯಲ್ಲಿ ಆಕೆ ಉತ್ತಮವಸ್ತುಗಳನ್ನೆ ಬಳಸುತ್ತಾಳೆ. ಹೀಗಿರುವಾಗ ರಕ್ಷಿಸುವ ತಾಯಿ ಎಲ್ಲರ ಮೆಚ್ಚಿ ಕೆಯ ಸಾರು ಸಾಂಬಾರ್‌ ಇತ್ಯಾದಿಗಳನ್ನು ತಯಾರಿಸಲು ಶುದ್ಧ ಹಾಗೂ ಉತ್ಕೃಷ್ಟವಾದ ಡಾಲ್ಡ ವನಸ್ಪತಿಯನ್ನೆ , ಉಪಯೋಗಿಸುತ್ತಿರುವುದರಲ್ಲಿ ಆಶ್ಚರ್ಯವೇನು? ಉತ್ತಮ ವನಸ್ಪತಿ ಎಣ್ಣೆಗಳಿಂದ ತಯಾರಿಸಲ್ಪಡುವ *ಡಾಲ್ಡ' ಕ್ಕ ಶರೀರದ ಬೆಳವಣಿಗೆಗೆ ಒಳ್ಳೆಯದಾದ ವಿಟಮಿನ್‌ಗಳನ್ನು ಸೇರಿಸಲಾಗುತ್ತದೆ. ಡಾಲ್ಡ' ದಿಂದ ಮಾಡಿದ ಅಡಿಗೆ ಅತ್ಯಂತ ರುಚಿಕರ ವಾಗುವುದರಿಂದ ಎಲ್ಲೆಡೆಗಳಸ್ಸಿಯೂ ಅದರ ಪ್ರಶಂಸೆಯಾಗುತ್ತಿ ರುವುದು ಸಹಜವೆ! ನಿಮ್ಮ ಮನೆಯಲ್ಲಿಯೂ "ಡಾಲ್ಹ' ಅದರ ನ್ಯಾಯವಾದ ಸ್ಮಾನವನ್ನು ಪಡೆಯಲಿ! ಜಾಯ ತ 0 11..69-%29 8೭ ಯು ಜಯ 7% ೧೫೨ ಕಾಬ ಕಾಲಿಷನಿಗೆ ಅನೇಕ ಪತ್ರಗಳನ್ನು ಬರೆದ. ಲಂಚವೆಂದು ಅಮೂಲ್ಯ ಕಾಣಿಕೆಗಳನ್ನು ಕಳಿಸಿ ಕೊಟ್ಟು ಸಂಭಾಜಿಯನ್ನು ಜೀವಂತ ತನ್ನ ಕೈ- ಗೊಪ್ಪಿಸುವಂತೆ ಅವನ ಮನವೊಲಿಸಿದ. ಮನುಷ್ಯನ ಚಟ ಅವನ ಸ್ವಭಾವವಾಗಿಬಿಡು ತ್ತದೆ. ಒಮ್ಮೆ ದುಷ್ಟಚಟ ಹತ್ತಿತೆಂದರೆ ಪ್ರಯತ್ನಿ ಸಿಯೂ ಆತ ಅದನ್ನು ಕಳೆದುಕೊಳ್ಳಲಾರ ಎಂದು ` ಹೇಳುತ್ತಾರೆ. ಸಂಭಾಜಿಯ ಹಾಡೂ ಇದೇ ಆಗಿತ್ತು. ಪರಸತಿಯರನ್ನು ಕೆಡಿಸುವ ದುಶ್ಚಟ ಅವನದಾಗಿತ್ತು. ತನ್ನ ಶೌರ್ಯ ಪ್ರಕಟಿಸಬೇಕಾ ಗಿದ್ದ ಈ ಸಮಯದಲ್ಲಿ ಕೂಡ ಅವನದನ್ನು ಬಿಡ ಲಾರದೆ ಹೋದ. ಈ ಚಟಕ್ಕಾಗಿಯೆ ಆತ ತನ್ನ ಸ್ವಾತಂತ್ರ್ಯ ಮತ್ತು ಪ್ರಾಣವನ್ನು ತೆರಬೇಕಾ- ಯಿತು. ಕಾಬ ಕಾಲಿಷ? ಇದರ ಲಾಭವನ್ನು ಹೊಂದಿದ. “ ಇಲ್ಲಿಂದ ಮೂರು ಮೈಲು ದೂರದ ಹಳ್ಳಿ ಯಲ್ಲಿ ಓರ್ವ ಸುಂದರ ವಿವಾಹಿತ ಸ್ರ್ರೀ ಇದ್ದಾಳೆ? ಎಂದು ಕಾಬ ಕಾಲಿಷ್‌ ಒಂದು ದಿನ ಸೇಂಭಾಜಿಗೆ ಹೇಳಿದ. ಸಂಭಾಜಿಯ ಮೋಹ ಕೆರಳಿತು. ಆ ಹಳ್ಳಿಗೆ ಹೋಗಲು ಅವನು ನಿರ್ಧರಿಸಿರುವುದನ್ನು ಇಾಬಕಾಲಿಷ್‌ ಔರಂಗಜೇಬನಿಗೆ ಹೇಳಿಕಳಿಸಿದೆ. ಐದು. ಸಾವಿರ ಕುದುರೆ ಸವಾರರನ್ನು ಕಳಿಸಿ- ದಕೆ : ಸಂಭಾಜಿ. ಸೆಕೆ ಸಿಗುತ್ತಾನೆ. ಎಂದು ತಿಳಿಸಿದ. ಬಾದಶಾಹ ಕೂಡಲೆ ಸೈನಿಕರನ್ನು ಕಳಿಸಿದೆ. ಅವರು ಹಳ್ಳಿಯ ಸಮೀಪ ಅಡಗಿ ಕುಳಿತು ಸಂಭಾಜಿಯ ಹಾದಿ ಕಾಯತೊಡಗಿದರು. ಸಂಭಾಜಿ ತನ್ನ ಸೈನಿಕರನ್ನು ಹಿಂದೆ ಬಿಟ್ಟು ಕೆಲವು ಜನರೊಂದಿಗೆ ತನ್ನ ವಿನಾಶದತ್ತ ಧಾವಿಸಿದ. ಆತ ಆ ಊರನ್ನು ಇನ್ನೂ ಮುಟ್ಟಿದ್ದನೊ ಇಲ್ಲವೊ ಅಷ್ಟರಲ್ಲಿ ಶತ್ರುಗಳು ನಾಲ್ಕೂ ಕಡೆಯಿಂದ ಅವ ನನ್ನು ಮುತ್ತಿದರು. ಸೆಕೆ ಹಿಡಿದು ಔರಂಗಜೇಬನ ಶಿಬಿರಕ್ಕೆ ತಂದರು. ಕಸ್ತೂರಿ, ಜುಲೈ ೧೯೬೧ ಉತ್‌ ಆತ ಟು ಹ ೬ ಗಿ ಲ ಅಪ್ಪಾ ಲ ್ಯ ಳೆ ಭ್ಯ ಈ ಬಾದಶಾಹೆ ಜನರು ತಮಗೆ ಸಹಾಯ ಮಾಡುವವರಿಗೆ ಯಾವ ರೀತಿ ಬಹುಮಾನೆ ಕೊಡುತ್ತಿದ್ದರು ನೋಡಿ. ಸಂಭಾಜಿಯ ಬಂಥ- ನದ ಮೊದಲನೆಯ ಪೆಟ್ಟು ಕಾಬ ಕಾಲಿಷನಿಗೇ ಬಿತ್ತು. ಕಾಬ ಕಾಲಿಷನ ಭಯಾನಕ ಮೃತ ಜಗತ್ತಿಗೆಲ್ಲ ಔರಂಗಜೇಬನ ಕ್ರೌರ್ಯದ ಪರಿಚ- ಯವನ್ನು ಮಾಡಿಕೊಟ್ಟಿತು. ಔರಂಗಜೇಬ ಆಮಿಷಗಳಿಗೆ ಮರುಳಾಗಿ ತಾನು ಇಂಥ ಭೀಷ ದ್ರೋಹವೆಸಗಿದೆನೆಂದು. ಆತ ಒಡನುಡಿಯ ದಿರಲಿ ಎಂದು ಅವನ ನಾಲಿಗೆಯನ್ನೆ ಬುಡಸಹಿ ಕೀಳಿಸಿ ಔರಂಗಜೇಬ ಅವನ ವಧೆ ಮಾಡಿಸಿದ. ಸಂಭಾಜಿಗೆ ತನಗಿನ್ನು ಮೃತ್ಯುವೇ ಎಂದು ತಿಳಿದಿತ್ತು. ಆದಕೆ ಅದಕ್ಕೂ ಮೊದಲ: ತನ್ನ ಪಾಲಿಗೆ ಬರಬಹುದಾದ ಅಪತ್ತಿನ ಸಲ್ಪ ಕೂಡ ಅವರಿಗಿರಲಿಲ್ಲ... ಸಂಭಾಜಿಯನ್ನು ಒಂಟಿಯ ಬೆನ್ನಿಗೆ ಬಿಗಿಯಾಗಿ ಕಟ್ಟಿಲು ಔರಂಗ ಜಬ. ಆಜ್ಞಾಪಿಸಿದ. ಸಂಭಾಜಿಯ ತಲೆಗೆ ಅನೇಕ ಗಂಟಿಗಳನ್ನು ಕಟ್ಟಿದ್ದ ಒಂದು ಟೊಪ್ಪಿಗೆ ಯನ್ನು ಹಾಕಿದ್ದರು. ಹೀಗೆ ಸಿಂಗರಿಸಿದ ಸಂಭಾ೫ ಯನ್ನು ಶಿಬಿರದಲ್ಲೆಲ್ಲ ಮೆರವಣಿಗೆ ಮಾಡಲ: ಅಪ್ಪಣೆಯಾಯಿತು. ಒಂಟಿಯನ್ನು ಓಡಿಸಿದಾಗ ಟೊಪ್ಪಿಗೆಯ ಗಂಟಿಗಳು ಜೋರಾಗಿ ಬಾರಿಸ ಹೆತ್ತಲು ಸದ್ದು ಕೇಳಿ ಡೇರೆಯೊಳಗಿದ್ದ ಜನಕೆ ಹೊರಗೆ ಬಂದು ನೋಡತೊಡಗಿದರು. ಸಂಭಾ ಜಿಯ ಶರೀರ ಹಣ್ಣು ಹೆಣ್ಣಾಗಿ ಹೋಯಿತು. ಒಂಟಿಯನ್ನು ಶಿಬಿರದಲ್ಲೆ ಲ್ಲ ಓಡಿಸಿದ ಬಳಿಕ ಸಂಭಾಜಿಯನ್ನು ತನ್ನೆದುರು .ಎಳೆತರಲು ಔರೆಂ ಗಜೇಬ ವಿಧಿಸಿದ... ಕೊಡಲಿಯಿಂದ ಸಂಭಾ ಜಿಯ ಎದೆಯನ್ನು ಸೀಳಿಸಿ ಅವನ _ ಹೃದಯ ವನ್ನು ಹೊರಗೆಳಿಸಿ ಹಾಕಿದ. ಶರೀರವನ್ನು ಕಸದ ರಾಶಿಯ ಮೇಲೆ ಚೆಲ್ಲಿಸಿದ. ನಾಯಿಗಳು: ಆ ದೇಹವನ್ನು ಹರಿದು ತಿಂದವು. ಕಾಮುಕ ಸಂಭಾಜಿಗೆ ತನ್ನ ಪಾಪದ ಫಲ ಸಿಕ್ಕಿತು. 2 ಹಾ, ಸರಾ ತೀ ಕ್ರಿಯಂುಯುಎುರುುುುುುಯುಯಯಗ20ುಯಯುಯುಯಯಉಯಯುುಯಯಯುಯಯಯಿಯುಯುಒುಬಯುಮುಮುಮಒಮುಬಮುುಮುುಮುಮುುಮಮುಮುುಂಯುಂಬುಾ ್ಗೆ ಗೆ ಗೆ ಗೆ ್ಗೆ ಗೆ ಪ್ರತಿವಾರವೂ ಹೊಸಹಹಾಹಾಾ. ಮನೋರಂಜಕ ಲೇಖನಗಳು ವಿಷಯವ ವಿಧ್ಯ ಸಚಿತ್ರ ರಾಷ್ಟೀಯ ಸಾಪಾಹಿಕ ೪) ೨೨ ಹಮಿುಮಮುಮುಖಮುಮುುುಮುಮುುುಮುುುುುಟಮುಸಾ್‌ ತರ್ಮವೀರ ಔಟ ಶ್ರೀ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ "ಮಂದಾರ ಮಂದಾಳಿನಿ' ಕೆಲ ವೈಶಿಷ್ಟ್ಯಗಳು: ಕು ಫ್ಯಾಂಟಮನ ಸಾಹಸ ಎಳೆಯರಿಗಾಗಿ ಬಾಲವ ಪಂಚ 9 ಪ್ರ ಫು ಮುಂಬಯಿ-ಮದ್ರಾಸದ ತಾಜಾ ಸಿನೆಮಾ ಸುದ್ದಿಗಳು ಈಿ ವನ್ವಕ್ತಿನಿಶೇಷಗಳು ತ್ರೆ ತೆ ಶೆ ಲೋಕಶಿಕ್ಷಣ ಟ್ರಸ್ಟಿನ ಪ್ರಕಟನೆ ಗ ಗೆ ಗ ಗೆ ಗ ಗೆ ಗೆ ಗ ಗೆ ಗ 1 ಗ 1 ಗ ಗ ಗೆ ಗ 1 ಗೆ ಗೆ 1 ಗೆ 1 1 ಗೆ ಗೆ ಗ ಗೆ ಗ ಗೆ ಗೆ ಗ ಗೆ ಗ ಗ 1, ಗೆ ಗೆ ಗೆ ಗೆ ಕ ಗೆ ಗೆ 1 ಗೆ ಗ ಗೆ ಗ ಗೆ ಗ ಗೆ ಗೆ ಗ 1, ಗೆ ಗ 1 ಗ ಗೆ ಗೆ 1 1 ಕ ಕ ಗೆ 1 ಗೆ ಕ 1 ಗ 1 1 ಕ 1 ಗೆ ಗ ಗೆ ಗ ಗೆ ಗೆ 1 ಥೆ ಕ್‌ ಇಗರ್ಜ್‌ ಮಯಯ) ಇ ನ್ನ 1 ಯು ಎಎ ಎಎಎಎಎಎಎುುಎುುುುುುುುುುುುುುಯುುುುು್ಧಾಮಾಯಯಾಯಯಾಯಾಣ್ಕು » [1 ಟಿ! 15 ೧೯1೧೬೭೮6 ಎಗರ ೧ಟಓ115೧೮೧6 (೦೧೧11೩1 ೧೦೫೮, (1೬011, 1 ೋಚಲ್ಪ್ಚಚೂಪ್ರ ಕ. ಎಜೆ. 1 | » 3ತ 1 21. 9.1] 3. ಟೆ ಸ '(೬/0165 10 ಎರ .6)0602 6111.1..!! ಸ್ಮ. ೨ ಕೆಬಿ 3 ಸ ಹ ವ ಬ ದ ತ | 1 ೫ ೌ 2 1 ಬಳ 1 ಕ ಸ | ಹ ಗ 4 ಎ 0 ಮು ನು ` ನು ಗ್‌ ಸು ಇಟ $೩£ 811 [ಸ ಕ 1. 3 ಶ್ರೇ ರಾಪಾಶ್ಚಹ್ಣ ಅ೦೨ಲ್‌ ಫಿತಿಲ್ಸ್‌ ವ್ಯಂಗಳೂರಾ. . ಈಯಾ ರಕರಂ:-