ಚ ಗಸ ಚಾರ” 1 ಕಸ್ತೂರಿ” ಇಂದು ನಮ್ಮ ಸರ್ವಶ್ರೇಷ್ಠ ಡೈಜೆಸ ಇ ಸಾರಸಾಹಿತ್ಯ. ಪ್ರತಿ ತಿಂಗಳೂ ಎಷ್ಟೋ ಓದುಗರು ಪ್ರತಿಗಳ ಬಗ್ಗೆ ನಿರಾಶೆಯಾಗುತ್ತಿದ್ದಾರೆ. ಅದಕ್ಕಾಗಿ ಈ ಯೋಜನೆ. ಇಂದಿ ನಿಂದಲೇ “ಕಸ್ತೂರಿಯ ಮುಂದಿನ ೬೦ ಸಂಚಿಕೆಗಳನ್ನು ಕಾಯ್ದಿರಿಸಿ, ಅದು ಪ್ರತಿ ತಿಂಗಳೂ ನೀವಿದ್ದಲ್ಲಿ ಕೈಸೇರು ವದು. ನೀವು ಪ್ರತ್ಯೇಕ ಚಂದಾ: ಹಣ ಕಳಿಸಬೇಕಾಗಿಲ್ಲ! ಕೇವಲ ರೂಪಾಯಿ ಒಂದುನೂರಾ ಇಸ್ಪತ್ತು (ರೂ. ೧೨೦) ಕೇವು ಇಟ್ಟರೆ ಸಾಕು. ಐದು ವರ್ಷಗಳಲ್ಲಿ ೬೦ ಸಂಚಿಕೆಗಳನ್ನೂ ಪಡೆದುದಲ್ಲದೆ ನಿಮ್ಮ ೧೨೦ ರೂ. ಗಳ ಠೇವನ್ನು ಮರಳಿ ಪಡೆಯುವಿರಿ. ಈ ಯೋಜನೆ ಜೂನ್‌ ೭೦, ೧೯೬೧ರ ವರೆಗೆ ಮಾತ್ರ ಊರ್ಜಿತದಲ್ಲಿರುವದು. ಕೂಡಲೇ "ಕಸ್ಮೂರಿ ಬಳಗ? ಕ್ರೈ ಸೇರಿರಿ. ಕೆಳಗಿನ ಫಾರ್ಮನ್ನು ತುಂಬಿ ಹಣ ಸಹಿತ ಇಂದೇ ಕಳಿಸಿರಿ. ಸ್ನ 162 ವ್ಯವಸ್ಥಾಪಕರು “ ಕಸ್ತೂರಿ ಬಳಗ್ಗ” ಸೋ. ಬಾ. ನಂ. ೩೦, ಹುಬ್ಬಳ್ಳಿ. ಮಿತ್ರರೆ, ನಿಮ್ಮ 4 ಕಸ್ತೂರಿ ಬಳಗ? ದ ಯೋಜನೆಯಲ್ಲಿ ಭಾಗ ವಹಿಸಲು ನಾನು ಅಪೇಕ್ಪಿಸುತ್ತೇನೆ. ಅದಕ್ಕಾಗಿ ರೂ. ೧೨೦ ನ್ನು ಇಂದು ಮ. ಆ./ಚೆಕ್ಕು/ಡ್ರಾಪ್ಟ್‌. ಮೂಲಕ ಕಳಿಸಿದೇನೆ. ಈ ಯೋಜನೆಯಂತೆ........ ೧೯೬೧ ರಿಂದ ೫ ವರ್ಷ ಕಾಲ ಕಸ್ತೂರಿ ಸಂಚಿಕೆಗಳನ್ನೂ ಆ ಅವಧಿಯ ಕೊನೆಗೆ ರೂ. ೧೨೦ ನ್ನೂ ಪಡೆಯಲು ಹಕ್ಕು ನನಗಿದೆ. ಕೂಡಲೆ “ ಕಸ್ಮೂರಿ ಬಳಗದ ಶೇವಿನ ರತೀದಿ ಯನ್ನು ಕಳಿಸಿರಿ. ಹೆಸರು ( ಪೂರ್ಜ) ವಿಳಾಸ (ಜಿಲಾ) ಪೋಸ್ಟ್‌ ಬಾಂಖಯ ದುರ್ಗಂಧವಪ.ಸ್ತ್ಹು ಕಾಟೇಟಿಸಿಂದ ತೊಲಗಿಸಿರಿ. ಅದರೊಂದಿಗೆ ದಿನವಿಡೀ ದಂತಕ್ಷಯವನ್ನು ಇದಿರಿಸಿರಿ : ವಿಕೆಂದರೆ : ಕಾಲ್ಗೇಟ್‌ ಡೆಂಟಲ್‌ ಕ್ರೀಮ್‌ ನೊಂದಿಗೆ ಒಮ್ಮೆ ಹಲ್ಲುಜ್ಜುವುದರಿಂದೆ ಬಾಯಿಯಲ್ಲಿ ದುರ್ಗಂಧವನ್ನುಂಟು ಮಾಡುವ ಹಾಗೂ ಹಲ್ಲುಗಳನ್ನು ಶ್ಷಯಿಸುವ ಶೇಕಡ 85ರಷ್ಟು ಕ್ರಿಮಿಗಳು ನಾಶವಾಗುತ್ತವೆ. ಊಟವಾದೊಡನೆ ಕಾಲೇಟನಿಂದ ಹಲ್ಲುಜ್ಜುವುದರಿಂದ ದೆಂತ- ಮಂಜನಗಳ ಇತಿಹಾಸದಲ್ಲೇ ಹಿಂಜೆಂದೂ ಆಗದಷ್ಟು ಆಧಿಕ ಜನರ ದಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗುತ್ತದೆ. ಇದಲ್ಲದೆ,ಕಾಲ್ಗೇಓಫಿಂದ 10ರಲ್ಲಿ 7 ಸಂದರ್ಭ ಗಳಲ್ಲಿ ಬಾಯಿಯ ದುರ್ಗಂಧವು ಕೂಡಲೇ ನಿವಾರಿಸಲ್ಪಡುತ್ತದೆ. ಈ ಎರಡು ಪ್ರಮಾಣಗಳನ್ನು ಕಾಲ್ಲೇಓ್‌ ವೈಜ್ಞಾನಿಕ ಪರೀ.- ಶ್ರೆಗಳ ಮುಖನ ಸಿದ್ಧೆಗೊಳಿಸಿರುತ್ತದೆ. ಕಾಲ್ಗೇಟಗೆ ಮಾತ್ರ ಈ ಪ್ರಮಾಣವಿದೆ ! ಊಟವಾದ ಮೇಲೆ ಬರೇ ಬಾಯಿ ಮುಕ್ಕಳಿಸುವುದೆರಿಂದ ಪ್ರಯೋಜನವಾಗಲಾರದು- ಪ್ರತಿ ಊಟದ ಮೇಲೆ ತಪ್ಪದೆ ನಿಮ್ಮ ಹಲ್ಲುಗಳನ್ನು ಕಾಲ್ಗೇಓನಿಂದ ಉಜ್ಜಿರಿ. ಇದೆರ ಪ್ರಬಲವಾ ಸಂದು ಸಂದುಗಳಿಗೆ ಒಳನುಗ್ಗುವ ನೊರೆಯು ಅಗೋಚರವಾದ ಹಲ್ಲುಗಳ ನಡುವಿನ ಸಂದುಗಳಿಗೆ ಹೊಕ್ಕಿ, ನಿಮ್ಮ ಬಾಯಿಯ ದುರ್ಗಂಧಕ್ಕೂ, ಹಲ್ಲುಗಳ ಕ್ಷಯಿಸುವಿಕೆಗೂ ಕಾರಣವಾದ ಆ ಕೊಳೆಯುತ್ತಿರುವ ಆಹಾರ ಕಣಗಳನ್ನು ಫಿವಾರಿಸಿ ಸ್ವಚ್ಛ- ಗೊಳಿಸುವುದು. ಮಕ್ಕಳಿಗೆ ಕಾಲ್ಗೇಓನಿಂದ ಹಲ್ಲುಜ್ಜುವುದೆಂದರೆ ತುಂಬಾ ಪ್ರೀತಿ, ದೀರ್ಫಕಾಲ ಉಳಿಯುವ ಅದೆರ ನೆಚ್ಚಿನ ಪೆಪರ್‌ಮಿಂಟ್‌ ಸ್ವಾದವು ಇದೆರಲ್ಲಿ ಕೂಡಿರುತ್ತದೆ. ನಿಮಗೆ ಹಲ್ಲುಪುಡಿ ಹೆಚ್ಚು ಇಷ್ಟವಾಗಿದ್ದರೆ ಈ ಎಲ್ಲಾ ಪ್ರಯೋಜನಗಳನ್ನು ಕಾಲ್ಗೇಟ್‌ ಟೂತ್‌ ಪೌಡರನಿಂದಲೂ ಪಡೆಯಿಂ...ಒಂದು ಡಬ್ಬಿ ಹಲವು ತಿಂಗಳುಗಳವರೆಗೆ ಕಾಲ್ಗೇಟನಿಂದ ತಪ್ಪದೆ ಹಲ್ಲುಜ್ಜು ವುದರಿಂದೆ ರ್ಳ: ಬಾಯಿಯ ದುರ್ಗಂಧವು ನಿವಾರಿಸಲ್ಪಡುತ್ತದೆ ರ್ಳಿ' ದಂತಶ್ಷಯವನ್ನು ವಿರೋಧಿಸಲಾಗುವುದು ೪” ಹಲ್ಲುಗಳು ಪರಿಶುಭ್ರವಾಗಿ ಉಳಿಯುವವು ೫ !₹1೨೨೦ ಬಾಯಿಯ ದುರ್ಗಂಧವನ್ನು ನಿವಾರಿಸಲು ಮತ್ತು ಹಲ್ಲುಗಳು ಶುಭ_)ವಾಗಿರಲು... ಹೆಚ್ಚಿಗೆ ಜನರು ಪ್ರಪಂಚದ ಇನ್ನಿತರ ಡೆಂಟಲ್‌ ಕ್ರೀಮ್‌ಗಳಿಗಿಂತ ಅಧಿಕವಾಗಿ ಕಾಲ್ಗೇಟನ್ನೇ ಕೊಂಡುಕೊಳ್ಳುತ್ತಾರೆ ೂಾೂ)್ಗ ಕಾಗಣಕಾದಾನಮಮಾಮದಾಮರಯಯಯುರುಯಯಯಯಯಯಯ ಯ ರು ರಮಾ ಚಿಲ್ಲರೆ ನಯೆಪೈಸೆಗಳೆ? ಹತ್ತು, ನೂರರ ನೋಟುಗಳೆ? ಯಾವುದೇ ಇರಲಿ ವ್ಯವಸ್ಥಿತವಾಗಿ ಉಳಿಸಿ; ಅಭಿವೃದ್ಧಿಯನು ಗಳಿಸಿ ದಿನದ ಇಪ್ಪೆತ್ತೈದು ನಯೆಪೈಸೆಗಳು ವರುಷದ ಒಂದು ಸಾವಿರ ರೂಪಾಯಿಗಳು (ನೀವು ಏಳುವರುಷಗಳಲ್ಲಿ ಏಳನೂರು ಇನ್ನೂರ ಐವತ್ತರಿಂದಲೂ ಪ್ರಾರಂಭಿಸಬಹುದು.) ರೂಪಾಯಿಗಳ ನಿಧಿಯನ್ನು ಮೂವತ್ತೈದು ವರುಷಗಳಲ್ಲಿ ನೂರುಸಾವಿರ ನಿಮಗೆ ತಂದೊಪ್ಪಿಸುವ, ರೂಪಾಯಿಗಳಿಗಿಂತಲೂ ಹೆಚ್ಚಿಗೆ ಸಂಪತ್ತನ್ನು ಕೂಡಿಸಿ ಕೊಡುವ ಠಿ ಕು) ವ ಸಿಂಡಿಕೇಓ್‌ ಬೇಂಕ್‌ ಮೊದಲಾಗಿ ಇಇ ಇನ್ನೆಸ್ಟಸ ಇ ಏಜನ್ಸಿ ಪ್ರಾರಂಭಿಸಿದ ಮತ್ತೀಗ ಸರ್ವ ಭಾರತೀಯ ಬೇಂಕಿಂಗ್‌ ಕ್ಷೇತ್ರದಲ್ಲೇ ಜನಪ್ರಿಯವಾದ ಚಿಕ್ಕ ನವೀನವಾಗಿ ಸಿಂಡಿಕೇಟ್‌ ಬೇಂಕ್‌ ೬೨ ಕೈಗೊಂಡಿರುವ ಮತ್ತೀಗ ಜನಾನುರಾಗಗಳಿ ಉಳಿತಾಯ ಯೋಜನೆ ಸುತ್ತಿರುವ ವಿನಿಯೋಗ ವಿಭಾಗ ನಿಮಗೆ ಬೇಕಾದ ನಿವರಗಳನ್ನೀಯಲು ನಮ್ಮ ನೂರನಲ್ವತ್ತೊಂದು ಶಾಖೆಗಳು ಸಿದ್ದವಾಗಿವೆ. ಅಥವಾ ನೀವು ನೇರವಾಗಿ ನಮ್ಮ ಪ್ರಧಾನ ಕಾರ್ಯಾಲಯಕ್ಕೆ ಬರೆಯಬಹುದು. ಸಿಂಡಿಕೇಟ್‌ ಬೇ೦ಕ್‌ ದಿ ಕೆನರಾ ಇಂಡಸ್ಟ್ರಿಯಲ್‌ ಹಿ ಬೇಕಿಂಗ್‌ ಸಿಂಡಿಕೇಟ್‌ ಲಿಮಿಟೆಡ್‌ ರಿಜಿಸ್ಟರ್ಡ್‌ ಕಾರಾ ಲಯ: ಮುಕುಂದ ನಿವಾಸ, ಉಡುಪಿ ಸ್ಥಾಪನೆ : ೧೯೨೫ ಜಾಜ್‌ ವಾ್‌ಾ ಬ ಕನ್ನೆಡೆ ಡೈಜೆಸ್ಟ್‌ ಪ್ರತಿತಿಂಗಳ ೧ನೆ ದಿನಾಂಕ ಪ್ರಕಟವಾಗುವುದ್ದು ಮುಖ್ಯ ಸಂಪಾದಕರು ರಂಗನಾಥ ದಿವಾಕರ ಸಹಾಯಕ ಸಂಪಾದಕರು: ಫಿ, ಫಿ, ಆಚಾರ್ಯ ಪ್ರಕಾಶಕರು ಸ್ಥ ಲೋಕ ಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ ಕಚೇರಿ; ಸಂಯುಕ್ತ ಈರ್ನಾಟಕ ಕಾರ್ಯಾಲಯ ಹುಬ್ಬಳ್ಳಿ ಮುದ್ರಕರು ಸಂಯುಕ್ತ ಕರ್ನಾಟಕಮುದ್ರಣಾಲಯ ಹುಬ್ಬಳ್ಳಿ ್ಪ್ರಾಾ ಮುಖಚಿತ್ರೆ ; ತಾಯಿ-ಮಗು ಡಾ. ಡಿ.ವಿ. ರಾವ್‌ ದಾದ ಚೆಂದಾ ದರೆ, ವಾರ್ಷಿಕ (ಅಂಚೆಸೇರಿ). ರೂ.೮.೦೦ ಅರ್ಥ ವರ್ಷ ರೂ.೪.೫೦ ಬಿಡಿಸಂಚಿಕೆ ರೂ.0.೭೫ 1850011, 3110 1961 'ಶೇಖಕರಿಗೆ ಸೂಚನೆ ಕಸ್ತೂರಿಯಲ್ಲಿ ಪ್ರಕಟನೆಗಾಗಿ. ಲೇಖ, ಪ್ರಬಂಧ, ಕಥೆ ಮೊದಲಾದವನ್ನು ಸ್ವೀಕರಿಸ ಲಾಗುವುದು. ಕಾಗದದ ಒಂದೇ ಮಗ್ಗಲಿಗೆ ವಿರಳ ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ ಹೆಸರು ಎಳಾಸಗಳನ್ನು ಸ್ಪಷ್ಟವಾಗಿ ತಿಳಿಸಬೇಕ ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ ಲೇಖಗಳಾದರೆ ಅವುಗಳ ಮೂಲ ಲೇಖಕ ಹಾಗು ಪ್ರಕಾಶಕರ ಹೆಸರು ವಿಳಾಸಗಳನ್ನೂ ಒದಗಿಸಬೇಕು. ಮೂಲ ಲೇಖಕಳೆ ಅನುಮತಿ ಪಡೆದೇ ಲೇಖಗಳನ್ನು ಕಳಿಸಿದಕೆ ಅವುಗಳ ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ ವಾಗುವುದು. ಅಸ್ವೀ ಕೃತ ಲೇಖಗಳು ತಿರುಗಿ ಬೆಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ ಕಳಿಸಲು ಅವಶ್ಯಬೀಳುವಷ್ಟು ಅಂಚೆ ತಿಕಟು ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ ವಾದಕಿ ಯಥಾವಕಾಶ ಪ್ರಕಟಿಸಲಾಗುವದು. ಲೇಖಕರು ತಮ್ಮ ಲೇಖಗಳ ಸ್ಥಳಪ್ರತಿಗಳನ್ನು ಕಾಯ್ದಿಟ್ಟುಕೊಳ್ಳುವದೊಳಿತು. ಲೇಖಗಳು ಅಕಸ್ಮಾತ್ತಾಗಿ ಕಳೆದು ಹೋದರೆ ಸಂಪಾದಕರು ಹೊಣೆಗಾರರಲ್ಲ. ಲೇಖ ಪ್ರಕಟವಾದಕೆ . “ ತಸ್ತೂರಿ”ಯು ಆಗಿಂದಾಗ್ಗೆ ಗೊತ್ತುಪಡಿಸಿಕೊಂಡ ಕ್ರಮದಲ್ಲಿ ಗ ಪ್ರತಿಫಲವನ್ನು ಆದಷ್ಟು ಬೇಗ *ೊಡಲಾಗು ವದು. ಲೇಖಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. ಚಂದಾದಾರರಿಗೆ ಸೂಚನೆ ಪ್ರತಿತಿಂಗಳ"ಕಸ್ತೂರಿ'ಆಯಾ ತಿಂಗಳ ೧ನೇ ದಿನಾಂಕದೊಳಗೇ ಪ್ರ ಕಟವಾಗುವದು. ಅದು ಚಂದಾದಾರರಿಗೆ ಆಯಾ ತಿಂಗಳ೫ನೇ ದಿನಾಂಕ ದೊಳಗೆ ತಲಪ್ರವದು. ಹಾಗೆ ಬಾರದಿದ್ದರೆ ಚಂದಾ ದಾರರು ತಮ್ಮ ಟಪಾಲು ಕಟ್ಟೆಯಲ್ಲಿ ಮೊದಲು ವಿಚಾರಿಸಿ ನಮಗೆ ತಿಳಿಸಬೇಕು. ಚಂದಾದಾರರು ಕಾರ್ಕಾಲಯದೊಡನೆ ಪತ್ರ ವ್ಯವಹಾರ ಮಾಡು ವಾಗ್ಗೆ ತಮ್ಮ ಚಂದಾ ನಂಬರು ಕಾಣಿಸಲು ಮರೆಯಬಾರದು. ಗಾಂಧೀಜಿ ಮತ್ತು ಪ್ರಾರ್ಥನೆ ಬಿಂದುವಿನಲ್ಲಿ ಸಿಂಧು ರಾಷ್ಟ್ರೀಯ ಶೀಲ ಮತ್ತು ಪ್ರಜ್ಞೆ ಹೈ ದರಾಬಾದಿನ ರಜಾಕಾರ ನೀರರು! .. ಹೂಟ ಸೈಗಳೊಡನೆ ಮೂರು ತಾಸು ನಿಮ್ಮ ಶಬ್ದಭಾಂಡಾರ ಬೆಳೆಯಲಿ ಇಟಲಿಯ ಗಾಂಧಿ ದಾನಿಲೊ ದೋಲ್ಪಿ ,, ಭಯ ನಿವಾರಣೆ (ಕಥೆ). ಆರೋಗ್ಯಕ್ಕೆ ಅಯೋಡಿನ್‌ ಆಗತ್ಯ ೨ ಕೋಬ ಬೆಲೆಯ ಬಂಗಾರ ಬೇಕೆ? ಇದುವೆ ಜೀವ, ಇದು ಜೀವನ ರೀಡರ್ಸ್‌ ಡೈ ಜೆಸ್ಟಿ ನಕಥೆ ನಯಗರಾ ಪಿತ್ತ ಸ್ತಬ್ಧ ನಾದಾಗ ಹನ್ನೆರಡು ಹುಲಿಗಳ ಹಳ್ಳ” ಜ್‌ ಹಸಿವು, ಇದು ವ್ಯಾಧಿ ತುಸುವೇ ಹೊತ್ತು ಉಳಿದಿದೆ (ಕಥೆ) ಉಪ್ಪು ಬಿಟ್ಟು ಸುಖನಿದ್ರೆ ವಾಾಡಿರಿ ದಣಿದಿರುವಾಗ ಮಲಗದಿರಿ ಗಂಡೋ ಹೆಣ್ಣೋ ಕನ್ನಡಿಯೊಳಗಿನ ಭೂತ ನಗೆಬುಗ್ಗೆ ದೇವರ ಇಡುಗಂಟು ನಿರಾಹಾರ ಸಾಧು ಅಂಬಾ ಲಾವೊಸ್‌ ತಿಮ್ಮಯ್ಯನ ಹೇರ್‌ಕಟ್‌ ಜನರಲ್‌ ಆಗಿದ್ದ ಹೆಂಗಸು ಪುಸ್ತ ಕವಿಭಾಗ ಕ್ರಾಯ್‌ತ್ಸರ್‌ ಸೊನಾಟಾ ನ ಖಲೀಲ್‌ ಗಿಬ್ರಾನ್‌ " “"ಇಾರವಾನ್‌” ಕ ಅಮೃತ ಕಿ ದ. ಬಾ. ಕುಲಕರ್ಣಿ ಮುರಲೀಧರ ಸ ಹೊಯಿಸಳ ಟ್ರ ಜಯಪ್ರಕಾಶ ಪಂಡಿತ “ಧರ್ಮಯುಗ?” ಇ ಪಾವೆಂ ,. ಶಿವಾಜಿ ಶಂಕಕ ಕಾರ್ಲೇಕರ ಕನ್ಹ ಲಾಲ ಮಿಶ್ರ ಅನ್ನದಾ ಶಂಕರರಾಯ “ ಹಿಂದುಸ್ತಾನ ಸ್ಟಾಂಡರ್ಡ್‌” ಡೆ ಶ್ರೀ ಮಾತಾಜಿ ಗಂಗಾಧರ "“ ಸಾರಿಕಾ” ರತನಲಾಲ್‌ ಜೋಶಿ ದೌಲತರಾವ್‌ ದೇಸಾಯಿ ಕೆ. ಆರ್‌. ನಾಯಕ ಸಿ ಟಿ.ಎನ್‌. ಗಲಗಲಿ ಆಚಾರ್ಕ ಕಾಲೇಲಕರ ಯದ ವಾದ ಬೆ ೂಪ ಮೀ.ಲೀ. ಟ್ರ ಪಾಯ ಮಮ್ಮಲ, ೨೬48. “ಪ ಬತ ಚಾಹ. ಹಮ: ಮಾ...೨೯೩ಾ. ರಾಜಿ. ಅತಾ. -ಾಾಾರ್ಜ ಾವ... ೩ ಎರಿ ಗ ಶೆ ತಾ 3 ಕ ಕ್ರೌ (ಗ ಸ್ಟ ಮೊಟ್ಟಿಮೊದಲು ಗಾಂಧೀಜಿಯ ದರ್ಶ್ವನವಾದದ್ದು ಶಾಂತಿನಿಕೇತನದಲ್ಲಿ. ಕವಿ ವರ ರವೀಂದ್ರನಾಥ ಠಾಕೂರರು ಏಕನಿಷ್ಠ ದೇಶಭಕ್ತರು, ಭಾರತೀಯ ಸಂಸ್ಕೃತಿಯ ಉತ್ತಮ ಪ್ರತಿನಿಧಿ ಎಂದು ನಾನು ತಿಳಿಯು ತ್ತಿದ್ಧೆನಾದ್ದರಿಂದ ಅವರ ಸಾನ್ನಿಧ್ಯದಲ್ಲಿದ್ದರೆ ಏನಾದರೂ ಪ್ರಯೋಜನವಾಗಬಹುದು ಎಂದು ಶಾಂತಿನಿಕೇತನಕ್ಕೆ ಹೋಗಿದ್ದೆ. ನಾನು ಸ್ವರಾಜ್ಯದ ದೃಢಸಂಕಲ್ಪ ಮಾಡಿದ್ದೆ; ಅದಕ್ಕಾಗಿ ಆವಶ್ಯಕವಾದ ರಾಜಕೀಯವನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅದರ ಜೊತೆಯಲ್ಲಿ' ನನಗೆ ಆಧ್ಯಾತ್ಮಿಕದ ಹಸಿವೂ ಇತ್ತು; ಭಕಿ ಕ್ಲಿಮಾರ್ಗದಲ್ಲಿ ಆಕರ್ಷಣೆಯೂ ಇತ್ತು; ರಾಜನೀತಿ ಮತ್ತು ಅಧ್ಯಾತ್ಮ ಇವೆರಡರ ಜೂನ", ೧೯೬೧ ಆಚಾರ್ಯ ಕಾಕಾ ಕಾಲೇಲಕರ ಸಮನ್ವಯವಾಗಲಾರದು ಎಂದು ನಾನು ತಿಳಿ ದಿದ್ಮೆ.. ಈ ಉಭಯ ಸಂಕಟದಲ್ಲಿ: ಹಾದಿ ತೋರಿಸುವರಾರೂ ಇರಲಿಲ್ಲ. ಆದ್ದ ರಿಂದ ನಾನು ಹತಾಶನಾಗಿದ್ದೆ, ಅಸ್ನ ಸ್ಥ ಚಿತ್ತನಾಗಿದ್ದೆ. ಮಹಾತ್ಮಾಜಯವರ' ಆಶ್ರಮದ ಐಷ್ಟೋ ಜನೆ ಸ ಮೊದಲೇ ಚ ಶಾಂತಿನಿಕೇ ತನದಲ್ಲಿದ್ದರು. ಅವರೊಡನೆ ನನ್ನ ನಿಕಟ ಪರಿ ಚಯವಾಯಿತು. ಆ ಮೇಲೆ ಮಹಾತ್ಮಾಜಿ ಅಲ್ಲಿಗೆ ಬಂದರು. ಆ ಕಾಲದಲ್ಲಿ ಜನರು ಅವ ರನ್ನು "ಮಹಾತ್ಮಾ? ಎಂದು ಕರೆಯದೆ "ಕರ್ಮ ವೀರ' ಎಂದು ಕರೆಯುತ್ತಿದ್ದರು. ನಾನು ಈ ಸುಸಂಧಿಯ ಲಾಭವನ್ನು ಹೊಂದಿದೆ. ಎಂಟು ದಿನಗಳ ವರೆಗೆ ಅವರ ಜೊತೆ ಕುಳಿತು ಆಧ್ಯಾ ತ್ಮಿಕ, ರಾಜಕೀಯ, ಆರೋಗ್ಯ ವಿಚಾರಗಳ “ಮಂಗಲ ಪ್ರಭಾತ ದಿಂದ ಬ ಕಸ್ತೂರಿ, ಜೂನ್‌ ೧೯೬೧ ಬಗ್ಗೆ ನಾನಾ ಪ್ರಶ್ನೆಗಳನ್ನು ಕೇಳಿದೆ, ಚರ್ಚಿಸಿದೆ. ಕೊನೆಯಲ್ಲಿ ಯಾವನು ತನ್ನ ಜೀವನದ ಸಂಪೂರ್ಣ ವಿಕಾಸವನ್ನು ಮಾಡಿಕೊಂಡು ಅದನ್ನು ಭಗವದ್ಭಕ್ತಿಯಲ್ಲಿ ತೊಡಗಿಸಿರುವನೊ ಅಂಥ ವ್ಯಕ್ತಿ ಈತನೊಬ್ಬ ನೇ ಎಂದು ನನಗೆ ನಂಬಿಕೆಯಾಯಿತು. ಗ ನನ್ನ ವ್ಯಗ್ರತೆ ಯನ್ನು ದೂರ ಮಾಡಿದರು. ರಾಜಕಾರಣದಲ್ಲಿ ಆಧ್ಯಾತ್ಮಿಕತೆ ಪ್ರಕಟವಾಗಬಹುದು ಮಾತ್ರ ವಲ್ಲ, ಅದನ್ನು ಅಲ್ಲಿ ಪ್ರಕಟಿಸುವುದು ಅಗತ್ಯ ವಾಗಿದೆ ಎಂದು ಅವರು ಹೇಳಿದರು. ಎಲ್ಲ ಕಾರ್ಯಗಳನ್ನು ದೇವರ ಕಾರ್ಯವೆಂದೇ ತಿಳಿದು ಗಾಂಧೀಜಿಯವರು ಮಾಡುತ್ತಿದ್ದರು. ಅವರ ಸಂಪೂರ್ಣ ಶ್ರದ್ಧೆ ಪರಮಾತ ಳ್ಲಿತ್ತು. ಅವರ ತೀವ್ರ ಈಶ್ವರನಿಷ್ಠೆಯ ಒಂದು ಪ 'ಸಂಗ ನೆನಪಿಗೆ ಬರುತ್ತಿದೆ. ಖಾದಿಯಾತ್ರೆ ಗಾಗಿ ನಾವು ದಕ್ಷಿಣ ಭಾರತದಲ್ಲಿ ಸಂಚರಿಸುತ್ತಿದ್ದೆವು. ಆಂಧ್ರದ ಚಿಕಾಕೋಲ್‌ ಒಳ್ಳೆಯ ಖಾದಿ ಕೇಂದ್ರವಾಗಿದೆ. ನಾವು ಅಲ್ಲಿಗೆ ಸಂಜೆ ಏಳು ಗಂಟಿಗೆ ಮುಟ್ಟಿ ಬೇಕಾದವರು ರಾತ್ರಿ ೧೦ ಗಂಟಿಗೆ. ಮುಟ್ಟಿದೆವು. ಗಾಂಧೀಜಿಯೆದುರು ನೂಲುವ ಪ್ರದರ್ಶನ ಮಾಡಿ ತೋರಿಸಲೆಂದು ಅನೇಕ ಮಹಿಳೆಯರು ಮೂರು ಗಂಟಿಯ ಕಾಲ ಕಾದು ಕುಳಿತಿದ್ದರು. ತಲುಪಿದೊಡನೆ ಗಾಂಧೀಜಿ ನೂಲುವ ಪ್ರದ ರ್ಶನ ಜರುಗಲಿದ್ದ ಸ್ಥಳಕ್ಕೆ ನಡೆದರು. ಮಹಾ ದೇವ ಭಾಯಿ ಮತ್ತು ಕ ನಮ್ಮ ವಾಸ ಸಾ ನಕ್ಕೆ ಹೋದೆವು. ನಾವು ಸಹ್ಯ ಬಳಲಿ ಹೋಗಿದ್ದೆವು. ಮನೆ ಮುಟ್ಟುವ ಪುರಸತ್ತಿಲ್ಲದೆ ಮಲಗಿ ನಿದ್ದೆ ಹೋದೆವು. ಬೆಳಗಿನ ಜಾವ ನಾಲ್ಕು ಗಂಟಿಗೆ ನಾವೆಲ್ಲ ಪ್ರಾರ್ಥನೆಗಾಗಿ ಒತ್ತಟ್ಟಿಗೆ ಸೇರಿದೆವು. ಆಗ ಬಾಪೂಜಿ “ಮಹಾದೇವ, ನಿನ್ನೆ ಪ್ರಾರ್ಥನೆಯ ಗತಿಯೇನಾಯಿತು? ಎಂದು ಕೇಳಿದರು. ನನ್ನ ಎದೆ ಕಂಪಿಸಿತು. ಮಹಾದೇವ ಭಾಯಿ ಮಾನ ಚಿಕಾಕೋಲನ್ನು ದಿಂದಿರುವುದನ್ನು ಕಂಡು ನಾನೆಂದೆ : “ನಾನು ಬಂದವನೇ ಮಲಗಿ ಬಿಟ್ಟಿ. ಪ್ರಾಕ್ಟನೆ ಮಾಡುವು ದನ್ನು ನಾನು ಮರೆತುಬಿಟ್ಟಿ.” “ನಾನೂ ಮರೆತಿದ್ದೆ. ಆದರೆ ಒಂದು ನಿದ್ದೆಯಾಗಿ ಎಚ್ಚರಾದ ಬಳಿಕ ಹಾಸಿಗೆಯ ಮೇಲೆ ಶುಳಿತು ಮನಸ್ಸಿನಲ್ಲಿಯೆ ಪ್ರಾರ್ಥನೆ ಹೇಳಿ ಮಲಗಿದೆ. ಕಾಕಾರನ್ನು ಎಬ್ಬಿಸಲಿಲ್ಲ ಎಂದು ಮಹಾದೇವ ಭಾಯಿ ಹೇಳಿದರು. ಬಾಪೂ ಹೇಳಿದರು: “ನಿನ್ನೆ ರಾತ್ರಿ ಪ್ರಾರ್ಥನೆ ಮಾಡುವುದು ನನಗೂ ಮರೆತೇ ಹೋಯಿತು. ತುಂಬ ದಣಿದದ್ದರಿಂದ ಮಲಗಿ ನಿದ್ದೆಹೋಗಿ ಬಿಟ್ಟಿ. ಮೂರು ಗಂಟಿಗೆ ಎಚ್ಚರಾದ ಮೇಲೆ ನೆನಪಾಯಿತು. ಆಗಿನಿಂದಲೂ ನನ್ನ ದೇಹ ಕಂಪಿಸುತ್ತಿದೆ. ನಾನು ತುಂಬ; ಅಸ್ವಸ್ಥನಾಗಿ ದ್ಮೇನೆ. ಹೀಗೆ ಹೇಗಾಯಿತು ಎಂದು ನ ಸುತ್ತಿದ್ದೇನೆ. ಪರಮಾತ್ಮನನ್ನು ನಾನು ಮರೆತ ದ್ಧಾದರೂ ಎಂತು? ಯಾವನು ನನ್ನ ಪ್ರತಿ ಯೊಂದು ಉಸಿರಿನ ಒಡೆಯನಾಗಿರುವನೋ, ಯಾವನ ಆಧಾರದಿಂದ ನನ್ನದೆಲ್ಲವೂ ನಡೆಯು ತ್ತಿದೆಯೊ ಅಂಥವನನ್ನು ನಿದ್ದೆಗಾಗಿ ನಾನು ಮರೆಯುವುದಾದರೆ ನನ್ನಿಂದ ಯಾವ ಕಾರ್ಯ ವಾದೀತು? ನಾನು ಬೆ ್ರರ್ಥನೆ ಟು ವುದನ್ನು ಹೇಗೆ ಮರೆತೆ? ನಾವು ಪ್ರಾರ್ಥನೆ ಮಾಡಿ ನಮ್ಮ ನಮ್ಮಕಾರ್ಯ ಗಳಲ್ಲಿ ತೊಡಗಿದೆವು. ಅವರು ಊಟಕ್ಕೆ ಶುಳಿ ತಾಗ ಹೇಳಿದೆ; “ಬಾಪೊಜಿ, ಒಂದು ಮಾತು ಹೇಳಲೆ?” ಅವರು ನಕ್ಕು “ಹೇಳಿ” ಎಂದರು. “ ಒಬ್ಬ ಮುಸ್ಲಿಂ ಸಂತರಿದ್ದರು. ಬಲು ದೊಡ್ಡ ಈಶ್ವರ ಭಕ್ತ. ದಿನದಲ್ಲಿ ಐದು ಸಾರಿ ಪ್ರಾರ್ಥನೆ ಮಾಡುತ್ತಿದ್ದರು. ಒಂದು ದಿನ ತುಂಬ ಬಳಲಿ ದ್ಮಾಗ ಮಲಗಿಬಿಟ್ಟಿರು. ಪ್ರಾ ರ್ಧನೆಯ ಸಮಯ ವಾದಾಗೆ ಚ ಬಂದು, "ಏಳಿ ಪ್ರಾ ರೃನೆಯ ಸಮಯವಾಗಿದೆ” ಎಂದು ಅವರನ್ನೆಚ್ಚ ಸಿದರು. ಗಾಂಧೀಜಿ ಮತ್ತು ಪ್ರಾರ್ಥನೆ | ಅವರು ಎದ್ದು ಎಬ್ಬಿ ಸಿದವನ ಉಪಕಾರವನ್ನು ಸ್ಮರಿಸುತ್ತ "ಬಂಧು, ಗು ನನಗೆ ಬಹು ುದೊಡ್ಡ ಇಳ ಜು ಮಾಡಿರುವೆ. ನನ್ನ ಪ್ರಾರ್ಥನೆ ನಿಂತು ಹೋಗಿದ್ದರೆ ಏನಾಗುತ್ತಿತ್ತು ! ನನ್ನ ಹೆಸರು?” ಎಂದು ಕೇಳಿದರು. “ ನನ್ನ ಹೆಸರು ಸೈತಾನ.” ಸಂತರಿಗೆ ಆಶ್ಚರ್ಯವಾಯಿತು. ಅವ ಕಿಂದರು “ ಸೈತಾನ | ಅರೆ! ಜನರು ಪಾ ಪಾರ್ಥನೆ ಮಾಡುವುದನ್ನು ತಬ್ಬಿ ಸುವದೇ ನಿನ್ನ "ಕಾಠ್ಯ ಧರ್ಮ ಕಾರ್ಯಕ್ಕೆ ಟಸಂಯುವು ಬಡಸ ನಿನ್ನ ಉದ್ಯೋಗ. ಹೀಗಿರುವಾಗ ಪ್ರಾ ರ್ಥನೆ ಮಾಡಲು ನನ್ನನ ನ್ನು ಎಬ್ಬಿ ಸಿದ್ದು ಆಶ್ಚ ರಗ ಸೈತಾನ ಉತ್ತ ರವಿತ್ತ; " ಇದರಲ್ಲಿ ನನ್ನ ವೂ ಇದೆ. ಈ ಹಿಂದೆಯೂ ನೀವ. ಒಮ್ಮೆ ಇದೇ ರೀತಿ ಮಲಗಿದ್ದಿರಿ. ಪ್ರಾರ್ಠನೆಯ ಸಮಯ ತಪ್ಪಿತು. ನಾನು ಪ್ರಸನ್ನನಾದೆ. ಆದರೆ ಎಚ್ಚತ್ತ ಮೇಲೆ ನೀವು ಪಶ್ಚಾತ್ತಾಪಪಟ್ಟುಕೊಂಡಿರಿ. ಅತ್ತಿರಿ. ನೀವು ಎಷ್ಟೊಂದು ದುಃಖಿಗಳಾದಿರೆಂ- ದರೆ ಪರಮಾತ್ಮನಿಗೆ ನೀವು ಇನ್ನಿಷ್ಟು ಪ್ರಿಯ ರಾದಿರಿ. ಆದ್ದರಿಂದ ಮತ್ತೊಮ್ಮೆ ಹಾಗಾಗದಿ ರಲಿ, ಪರಮಾತ್ಮನಿಗೆ ನೀವು ಇನ್ನಿಷ್ಟು ಬ್ರಯ ರಾಗುವುದು ತಪ್ಪಲಿ ಎಂದು ಯೋಚಿಸಿದೆ. ಹಾಗಾ ಗುವುದಕ್ಕಿಂತಲೂ ನಿಮ್ಮನ್ನು ಪ್ರಾರ್ಥನೆಗಾಗಿ ಬಬ್ಬಿ ಸುವುದೇ ಒಳ್ಳೆ ಯದೆಂದು ತಿಳಿದೆ.” ಡು ಕಥೆಯನ್ನು ಕೇಳಿದರು. ಆಮೇಲೆ "ಘಟಿಸಿದ ತಬ್ಬಗಾಗಿ ಜೆ ಪೂರ್ಕಕ ವಾಗಿ ಪಡುವ. ಪಶ್ಚಾತ್ತಾಪ ಪರಮಾತ್ಮನೆ ಪ್ರೇಮಕ್ಕೆ ಕಾರಣವಾಗುವುದು” ಎಂದರು. ೧೯೧೪ ರಿಂದ ಕೊನೆಯವರೆಗೂ ನಾನು ಮಹಾತ್ಮಾ! ಜಿಯವರ ಜೀವನವನ್ನು ನೋಡಿ ದ್ಹೇನೆ, ಸ ದೇವಧ್ಯಾನ ಮತ್ತು ಚಿಂತನವನ್ನು ಕಂಡಿದ್ದೇನೆ. ಎಂದೂ, ಒಂದು ನಿಮಿಷವಾದರೂ ಅವುಗರಿಗೆ ಬಾಧೆ ಬಂದಿಲ್ಲ. ಅವರ ಪಾದಗಳಿಂದ ಹಡಿದು ತಲೆಯವರೆಗೆ ಭಗವದ್ಭ ಕ್ರಿ ವ್ಯಾಪಿಸಿತ್ತು. ಪ್ರಾರ್ಥನೆಗಾಗಿ ಅವರು 21 ಹೆಚ್ಚು ಸಮಯ ವನ್ನು ಕೊಡಲಿಲ್ಲ. ಅದರಲ್ಲಿ ಸಡಿರುಯ ನ್ನೂ ಮಾಡಲಿಲ್ಲ. ನಿಶ್ಚಿತ ವೇಳೆಗೆ ಎಲ್ಲರೊಡನೆಪ್ರಾರ್ಕ- ನೆಗಾಗಿ ಕುಳಿತು ಅದರಲ್ಲಿ ತಲ್ಲೀನರಾಗಿಹೋಗು ತ್ತಿದ್ದರು. ಪ್ರಾರ್ಥನೆ ಮುಗಿಯಿತೊ ಇನ್ನೊಂದು ಕಾರ್ಯದಲ್ಲಿ ವಗ್ನರಾಗಿಬಿಡುತ್ತಿದ್ದರು. " ಧ ಕಾರ್ಯವೂ ಪರಮಾತ್ಮನ ಕಾರ್ಕ್‌ "ಸೆಲ ಸ'ದ ಸಮಯವನ್ನು ಕದ್ದು "ಜಪದಲ್ಲಿ ತೊಡಗಿ ದಕೆ ಪರಮಾತ್ಮ ಬೇಸರಿಸುವನು” ಎಂದು ತಿಳಿದುಕೊಂಡೇ ಅವರು ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದರು. ತ ಆಕ್ಟಾ ಪ್ರಸಿದ್ಧ ನಟನೊಬ್ಬ ಇನ್ನೊ ಬ್ಬ ನಟನ ಹೆಸರು ಕೇಳಿದರೇ ಉರಿದುಜೀಳು ತ್ತಿದ್ದ. ಒಂದು ದಿನ ಅವನ ಬಾಯಿಂದ ನಿಂದೆಯ ಮಾತು ಕೇಳಿ ಸಾಕಾಗಿ ಅವನ ಮಿತ್ರ ಛೀ ಹಾಕುತ್ತ "ಎಲ್ಲರನ್ನೂ ಲ್ಲನೆ ನೀನು?'' ಎದ. ] ಓದಿದ್ದೇನಯ್ಯಾ 'ಎಾಡನಾತ್ಮ ಇನ್ನೂ ಹುಟ್ಟಿರಲಿಲ್ಲ ೫ ನೆಗಡಿಗೆ ಖಾತ್ರಿ ಔಷಧ ಗೊತ್ತಿಲ್ಲದವರೆಂದರೆ ಡಾ ಪ್ರೀತಿಸಬೇಕೆಂದು ಬೈಬಲ*ನಲ್ಲಿ ಹೇಳಿದೆ, ಓದಿ ಆದರೆ ಅದನ್ನು ಬರೆದಾಗ ಈ ಮನುಷ್ಯ ಚ ಕ್ಚರರು ಮಾತ್ರ. ಬಿ೦ದುವಿನಲ್ಲಿ ಸಿಂಧು $ $ ಖಲೀಲ ಗಿಬ್ರಾನ ನನಗೆ ಮೌನವನ್ನು ದಯಪಾಲಿಸು. ನಾನಾಗ ಇರುಳಿಗೂ ಹೆದರದೆ ಧೈರ್ಯದಿಂದಿರಬಲ್ಲೆ. ಮಾನವನ ಕಲ್ಪನೆಗೂ ಸಿದ್ಧಿಗೂ ಮಧ್ಯ ಅಂತರವಿದೆ. ಈ ಅಂತರವನ್ನು ಅವನ ಆತುರ ಮಾತ್ರ ಅಲ್ಲಗಳೆಯ ಬಲ್ಲದು. ಇಬ್ಬರು ವಠಿತೆಯರು ಹರಟುತ್ತಿದ್ದಾಗ ಅದರಲ್ಲಿ ಏನೂ ಅರ್ಥವಿರುವುದಿಲ್ಲ. ಆದರೆ ಒಬ್ಬಳೆ ವನಿತೆ ನುಡಿಯುತ್ತಿದ್ದಾಗ ಬದುಕನ್ನೇ ಬಿಚ್ಚಿ ಎದುರಿಗಿಟ್ಟಂತೆ. ಅನೇಕ ಬೋಧಗಳು ಕಡಿಕಿಗಳಿದ್ದ ತೆ ಇವೆ; ಅವುಗಳ ಮುಖಾಂತರ ನಾವು ಸ ತ್ಯವನ್ನು ಕಂಡರೂ ಅವು ನಮ್ಮನ್ನು ಸತ್ಯದಿಂದ ಬೇರ್ಪಡಿಸಿಯೇ ಇವೆ. ಜೀವನದ ಹೈದಯದಾಳವನ್ನೇ ನೀನು ತಲುಪಿದಾಗ ನಿನಗೆ ಎಲ್ಲೆಲ್ಲೂ ಚೆಲುವೇ ಗೋಚರಿ ಸುವುದು. ಹೆಂಗಳೆಯರ ಸಣ್ಣ ತಪ್ಪೆಗಳನ್ನು ಕ್ಷಮಿಸಲಾರದ ಗಂಡಸು ಎಂದೆಂದಿಗೂ ಅವರ ಸದ್ಗುಣಗಳ ಸವಿಯನ್ನು ಸವಿಯಲಾರ. ನಿನಗಿಂತಲೂ ನನಗೆ ಹೆಚ್ಚು ಅವಶ್ಯವಿದ್ದುದನ್ನು ನೀನು ನನಗೆ ಕೊಟ್ಟಿರೆ ಅದು ಉದಾರತೆ- ಯಲ್ಲ; ಆದರೆ ನನಗಿಂತಲೂ ನಿನಗೆ ಹೆಚ್ಚು ಅವಶ್ಯವಿದ್ದುದನ್ನು ನೀನು ನನಗೆ ಕೊಟ್ಟರೆ ಮಾತ್ರ ಅದು ಉದಾರತೆ. ಒಮ್ಮೆ ನಾನು ಹಳ್ಳದ ಮುಂದೆ ಸಾಗರವನ್ನು ಬಣ್ಣಿಸಿದೆ. ಅದು ನನ್ನನ್ನು ಅತಿರಂಜಕ ಕಲ್ಪಕ ನೆಂದು ಬಗೆಯಿತು. ಮತ್ತೊಮ್ಮೆ ನಾನು ಸಾಗರದೆದುರು ಹಳ್ಳದ ಬಗ್ಗೆ ಹೇಳಿದೆ. ಅದು ನನ್ನನ್ನು ಸಂಕುಚಿತ ಅಜ್ಞ ನೆಂದು ಬಗೆಯಿತು. ಸು ತಾನು ಒಡೆಯನಾಗದ ಹಾಗೂ ಡನ ತನ್ನ ಒಡೆಯಕೆನ್ನದವನೇ ನಿಜವಾ- ಗಿಯೂ ದೊಡ್ಮ ಮನುಷ್ಯ. ದ್ವೇಷಿಯ ಮೌನ ಮಹಾ ಅಪಾಯದ್ದು. ನಿಜವನ್ನು ಆಡುವವನಿಗಿಂತ ನಿಜವನ್ನು ಆಲಿಸುವವನೇನೂ ಕಡಿಮೆಯವನಲ್ಲ. ಸುಖ-ದುಃಖಗಳನ್ನು ನಾವು ಅನುಭವಿಸುವ ಮೊದಲೇ ನಾವವುಗಳನ್ನು ಆರಿಸಿಕೊಂಡಿರುತ್ತೇವೆ. ಬಯಕೆ ಬದುಕಿನ ಅರ್ಧಾಂಗ; ಅನಾಸ್ಥೆ ಮರಣದ ಅರ್ಧ್ಥಾಂಗ. ನಿಸರ್ಗದಿಂದ ಆನಂದದತ್ತ ನಡೆದಿರುವ ಹೆಜ್ಜೆಯೇ ಕಲೆ, ಸಂಗ್ರಹ : ಟಿ. ಎಸ್‌. ಸಾವನಗೌಡರು : ಮಾರಾ ನ್ನ ಘಿ ರಾ ಯ್ರೀಯ ಶೀಲ ಮತು ಪಜಿ ಎ. ಇ. ಬ. ಫರ್ನಾಂಡೀಸ್‌ ೫61 ಕುಟುಂಬದಲ್ಲಿ ತಂದೆಯು. ತನ್ನ ಮಕ್ಕ ಳಿಗಾಗಿ ನಿಯಮಗಳನ್ನು ಮಾಡುತ್ತಾನೆ; ಚತು ತಾನು ದೇಶದ ಕಾಯದೆಗಳಿಗೆ ತಲೆ ಬಾಗುತ್ತಾನೆ. ಕುಟುಂಬದ ಯಜಮಾನನು ಮಾಡುವ ಕಾಯದೆ ಅಥವಾ ನಿಯಮಗಳು ಅನಿರ್ಬಂಧವಾದವು. ಅವುಗಳ ಬಗ್ಗೆ ಚರ್ಚೆ ಅಥವಾ ವಾದಕ್ಕೆ ಅವಕಾಶವಿಲ್ಲ. ಆದರೆ ಈುಟುಂಬದ ಸಕಲರ ಕಲ್ಯಾಣಕ್ಕಾಗಿ ನಿಜ ಪ್ರೇಮ ಮತ್ತು ಸದುದ್ಧೇ(ಶದಿಂದ ಮಾಡಿರುವ ಕ ಕಾಯದೆ ನಿಯ ಮಗಳು ವ್ಯಾವಹಾರಿಕವಾಗಿ ಯೋಗ್ಯವೇ ಆಗಿರುತ್ತವೆ, ವಯಸಿ ಗೆ ಬಂದೊಡನೆ ತರುಣನು ಹತ್ತ ಹೊಣೆಗಾರ ನಾಗರಿಕನಾಗುತ್ತಾ ನೆ. ಆಗ ಅವ ಕ್ಸ ತಿಗಳು ದೇಶದ ಕಾಯದೆಗೆ ೭ ಡ್ಯ "ಕಾರವಾನ್‌ ' 1 5-1 & ೫ ಅದಕ್ಕೆ ಅವನೇ ಹೊಣೆ. ಈ ಸಮಯದಲೆ ಸಾರ್ವಜನಿಕ ಶೀಲ ಮತ್ತು ವರ್ತನೆಗಳ ಘಾತ ಪ್ರತಿಘಾತಗಳ ಸೆಳವಿಗೆ ಸಿಕ್ಕು ಆತ ತೊಳಲುತ್ತಾನೆ.. ದೇಶದ ಕಾಯದೆ ಇಲ್ಲಿ ಪ್ರವೇಶಿಸಿ ಸಮತೋಲವನ್ನು ಕಾಯ್ದುಕೊಳ್ಳು ವುದು, ಅಂದರೆ ಎಷ್ಟೇ ಅಲ್ಪ ಪ್ರಮಾಣ ಇದಲ್ಲಿಯೆ ಇರಲೊಲ್ಲದೇಕೆ, ಜಯ ರಾಷಯ ಶೀಲವನ್ನು ರೂಪಿಸುವಲ್ಲಿ ಕಾರಣವಾಗುವುದು ತನ್ನ ಅಣ್ಣ-ತಮ್ಮ ಅಕ್ಕ ತಂಗಿಯರು ಮಾಡಿದ ತಪ್ಪುಗಳನ್ನು ತನ್ನಿಂದ ಮುಚ್ಚಿಡುವ ಮಕ್ಕಳನ್ನು ತಂದೆ ತನ್ನ ಸರ್ವಾಧಿಕಾರದ ಬಲ ದಿಂದ ಶಿಕ್ಷಿಸುತ್ತಾನೆ. ಸಕಲರ ಹಿತಕ್ಕಾಗಿ ತಾನು ಮಾಡಿರುವ ಕಾಯದೆಗಳು ಸರಿಯಾಗಿ ಪಾಲಿಸಲ್ಪಡುತ್ತಿವೆಯೆ ಎಂದು ನೋಡಿಕೊಳ್ಳುವ ಹೊಣೆ "ಕ್ರ ತಿಯೊಬ್ಬ ಮಗುವಿನದು. ಎಂದು ತಂದೆ ತಿಳಿಯುತ್ತಾನೆ. ಆದಕೆ ಯಾವ ಪೃಜಾ ಪ್ರಭುತ್ವ ಸರಕಾರವೂ ಹೀಗೆ ಮಾಡಲಾರದು. ಏಕೆಂದರೆ ಸರಕಾರವು ಕುಟುಂಬವಲ್ಲ. ಅದು ಜನ ತೆಯ ಸೇವಕನಾಗಿದೆಯೆ ಹೊರತು ಒಡೆಯನಲ್ಲ. ಆದರೆ ಸ್ವತಂತ್ರ ಸಮಾಜದಲ್ಲಿ ಶಿಸ್ತು-ಸುವ್ಯ ವಸೆ ಗಳನ್ನು ಕಾಪಾಡಿಕೊಳ್ಳುವ ಕಾರ್ಯ ದಲ್ಲಿ ಜಸ ಸರಕಾಕದೊಂದಿಗೆ ಸ್ವ (ಚೈ ಸ ಸಹಕರಿಸಿದರೆ ಮಾತ್ರ ಕಾಯದೆ ಆಜ್ಯ ಶಕ್ತಿ ಯಾಗುವುದು. ೫ ಉಷ್ಪ್ರೀಯ' ಶೀಲ ವನ್ನು ರೂಪಿಸುವ ಮತ್ತು ಕಾಯ್ದು ಕೊಳ್ಳುವ ಕಾರ್ಯ ಸುಲಭವಾಗುವುದು. ಜನರು ಸ್ವತಃ ತಾಯದೆಗೆ ತಲೆಬಾಗುವುದಲ್ಲದೆ ಅದರ ರಕ್ಷಣೆ ಕಾರ್ಯಾಚರಣೆಗಳ ವಿಷಯದಲ್ಲಿ ಕಾವಲುಗಾರ ರಂತಿದ್ದರೆ ರಾಷ್ಟ್ರೀಯ ಶೀಲವನ್ನು ಸುಲಭದಲ್ಲಿ ತ್ವರಿತವಾಗಿ ಮತ್ತು ಹೆಚ್ಚು ಪರಿಣಾಮಕಾರಿ ಬ ರೂಪಿಸಿಕೊಳ್ಳಬಹುದು. ಒಂದು ರಾಷ್ಟ್ರದ ನಾಗರಿಕನ ಶೀಲದ ಬಲಾಬಲಗಳನ್ನೇ ಆಡೇ ಶದ ಪ್ರಜ ಜಾಪ್ರ ಭುತ್ವದ (1 ಅವಲಂಬಿಸಿರುತ್ತವೆ. ನಮ್ಮ ರಾಷ್ಟ್ರ ಯ ಶೀಲ ಎಷ್ಟು ಪ ಪ್ರ ಬುದ್ಧ ವಾ- ನಿಂದ ೬ ಗಿದೆ? ನಮ್ಮ ಸಂಸತ್ತು ಗೋವಧೆಯನ್ನು ಪ್ರ ಬಂಧಿಸಿರೆಯೆಂದುಕೊಳ್ಳೊ (ಣ; ಆಗ ರಸ್ತೆ ಟ್ರ ಮರಣೋನ್ಮ್ನು ಖವಾಗಿ “ದ್ಧಿ ರುವ ತಕಳಿಗೆ ಒಂದಿಷ್ಟು ನೆಮ್ಮದಿ ಒದಗಿಸಲು. ನಾನು ಏನನ್ನೂ ಮಾಡದೆ. ಇದ್ದೆ ಕ ನನ್ನ ರಾಷ್ಟ್ರೀಯ ಶೀಲ ಗ್‌ ಗಿದೆಯೆನ್ನ ಬಹುದೆ! 1 ತಾಯದೆ ನಾನು ನನ್ನ ನೆರೆ ಯವನ "ಆಸ್ತಿಯನ್ನು ಕದಿಯಬಾರಡದೆನ್ನುತ್ತದೆ ಆದರೆ` ಆತನ ಆಸ್ತಿ (ನನ್ನದು ಕೂಡ) ಯನ್ನು ಕಳ್ಳರು ಎತ್ತಿಕೊಂಡು ಹೋಗುವ ಪ್ರಸಂಗದಲ್ಲಿ ನಾನು ರಾತ್ರಿ ಕಾವಲಿಗಾಗಿ ಯಾವ ಪ್ರಯತ್ನ ವನ್ನೂ ಮಾಡದಿದ್ದರೆ ಅಥವಾ ಇತರರು ಏರ್ಪಡಿ ; ಸಿದ ಅಂಥ ಕಾವಲಿನಲ್ಲಿ ಭಾಗ ವಹಿಸದಿದ್ದರೆ ನಾನು ರಾಷ್ಟ್ರೀಯ ಶೀಲವುಳ್ಳ ವನೆನಿಸುವೆನೆ? ಕಳ್ಳನನ್ನು, ಕೊಲೆಗಡುಕನನ್ನು ಅಥವಾ ಹಿಂಸಕನನ್ನು ಶೋಧಿಸಿ ಹಿಡಿಯುವ ಕಾರ್ಯ ಜಾಪ್ರಭುತ್ವದಲ್ಲಿ ಪೋಲೀ ಸನೊಬ್ಬನದೇ ಅಲ್ಲ. ಇತರರಂತೆ ಪೋಲೀಸನೂ ಒಬ್ಬ ನಾಗರಿಕನ, ಆತ ಪೋಲೀಸನಾಗಿ. ಕೆಲಸ ಮಾಡುವಾಗ, ಇತರ ಜೀವನವೃತ್ತಿಗಳಲ್ಲಿ ತೊಡಗಿರುವಮೂಲಕ ಕಾಯದೆಯ ರಕ್ಷಕರಾಗಿ ಕೆಲಸ ಮಾಡಲಾರದ ಇತರ ನಾಗರಿಕರ ಪ್ರತಿನಿಧಿಯಾಗಿ ಕೆಲಸಮಾಡು ತ್ತಾನೆ, ಅಷ್ಟೇ. ನಲಗ 10೬/ಟ ಸಹಾಯಗಳಿಲ್ಲದೆ ಹೋದರೆ ಪೋಲೀಸನ ಕಾರ್ಯ ತುಂಬ ಕುಂಠಿತವಾಗುವುದು. ಮತ್ತೆ ಜನತೆಯ ರಾಷ್ಟ್ರ (ಯಶೀಲ ಕೆಳಮಟ್ಟಿದಲ್ಲಿರುವಾಗ ಪೋಲೀ ಸನು "ಮಾತ್ರ ನ್ಯಾಯ- ನಷ್ಟು ರನೂ ಪ್ರಾಮಾಣಿ- ಕನೂ ಶೀತಭೇಕಂಟ ಅಪೇಕ್ಷಿಸಲು "ಬಾರದು, ಕಾಯಿಪಲ್ಲೆ ಹೆಚ್ಚಲು ಉಪಯೋಗಿಸುವ ಚಾಕುವಿನಿಂದ ಜನರ ಕುತ್ತಿಗೆಗಳನ್ನು ಕೊಯ್ಯ ಬಹುದಾದ್ನ ರಿಂದ ಇಂಥ ಚಾಕುಗಳ ಉಪಯೋ ಗವನ್ನು ಪ್ರ ತಿಬಂಧಿಸ ಸಬೇಕೆಂಬ ವಾದ ಎಂದೂ ಬಂದಿಲ್ಲ. 'ಅಿದರಂತೆ ಖಾನಾವಳಿಗಳು, ಕೆಲ ಸಲ ವ ಗ ಗಳಾಗಿರುವವು ಎಂಬ ಕಾರಣ ಗಿ ಖಾನಾವಳಿಗಳನ್ನೇ ಮುಚ್ಚಿ ಬಿಡಬೇ- ಕಸ್ತೂರಿ, ಜೂನ" ೧೯೬೧ ಕೆಂದು ಯಾರೂ ವಾದಿಸಿಲ್ಲ. ಪ್ರಾತಿನಿಧಿಕ ಸರಕಾರವು ಈ ಸಂದರ್ಭ ದಲ್ಲಿ ಕುತ್ತಿ ಗೆ ಕೊಯ್ಯು ವುದು, ಮತ್ತು ಹೋಟಿಲ್ಲುಗಳನ್ನು, ವ್ಯಭಿಚಾರ ಕ್ಕಾಗಿ ಉಪಯೋಗಿಸಿಕೊಳ್ಳುವುದು ಶಿಕ್ಪಾರ್ಹ ವಾದ ಅಪರಾಧ ಎಂಬ ಕಾಯದೆಯನ್ನಷ್ಟೇ ಮಾಡಬಲ್ಲುದು. ಕಾಯದೆ ಇರಲಿ, ಇಲ್ಲದಿರಲಿ ರಾಷ್ಟ್ರೀಯ ಶೀಲ ಶ್ರೇಷ್ಠ ಮಟ್ಟಿದಲ್ಲಿರುವಾಗ ಇಂಥ ಕೊಲೆ- ವ್ಯಭಿಚಾರ ಕೃತಿಗಳ ಸಂಭವ ಸಹಜವಾಗಿ ತೀರ ಕಡಿಮೆಯಾಗುವುದು. ಮೂಲತಃ ಸುಸಂಸ್ಕೃತ ವಾದ ಭಾರತೀಯ ಮನಸ್ಸು ಅನೀತಿ ಎಂಬ ಶಬ್ದವನ್ನೇ ತಿರಸ್ಕರಿಸುವುದಾಗಿದೆ. ಆದರೆ ರಾಜ- ಕಾರಣಿಗಳ ಯುಗ ಬಂದಂದಿನಿಂದ ಸಾಮಾನ್ಯ ನಾಗರಿಕನು ತನ್ನ ವೈಯಕ್ತಿಕ ಹೊಣೆಯನ್ನು ಹಾರಿಸಿಕೊಳ್ಳುವ ಒಲವನ್ನು ಹೊಂದಿದ್ದಾನೆ. ಇದಕ್ಕೆ ಪರಕೀಯ ಆಡಳಿತ ಅಥವಾ ಸ್ವಭಾವ- ಜನ್ಯ ಆಲಸ್ಯ ಕಾರಣವಾಯಿತು ಎಂದು ನೀವು ಹೇಳಬಹುದು. ಆದರೆ ಆಗಾಗ ನಡೆಯುವ ಚುನಾವಣಿಗಳಲ್ಲಿ ಮತದಾನ ಮಾಡಿಬಿಟ್ಟಿ ಥೆ ಒಳ್ಳೆಯ ಸರಕಾರ ಮತ್ತು ಆಡಳಿತಗಳನ್ನು ಸ್ಟಾ ಕ ಸುವುದರಲ್ಲಿ ತನಗಿರುವ ಹೊಣೆಯನ್ನು ಪೂರೈ ಸ ದಂತಾಯಿತು ಎಂದು ಸಮಾಜವು ತಿಳೆಯತಟ ಗಿದರೆ ಅದಕ್ಕಿಂತ ಹೆಚ್ಚಿ ನ ಅಪಾಯಕಾರಿಯಾದ, ಅತೃ ಪ್ರಿಕರವಾದ ಸ ಗೆ ಇನ್ನೊಂದಿಲ್ಲ. ನಮ್ಮಲ್ಲಿ ಈ ಸಂದ್ರ ಮನೋವೃತ್ತಿ ಸ್ಪ ಷ್ಟವಾಗಿ. ಕಾಣಿಸು ತ್ತಿದೆ. “ಜಗತ್ತಿನಲ್ಲಿಯ ಯ ಸಗೆಃ ಕೆಲಸಗಾರ ನಿಗೂ ಕೌಶಲದಲ್ಲಿ ಕಡಿಮೆಯಲ್ಲದ ಭಾರತೀಯ ಕೆಲಸಗಾರನು ಅವನ ಮೇಲೆ ಕಣ್ಣಿಡದಿದ್ದರೆ ಸಮರ್ಥ ರೀತಿಯಲ್ಲಿ ಕೆಲಸ ಮಾಡುತ್ತಾನೆಂದು ನಂಬಲಾರದ ಪರಿಸ್ಥಿ ತಿ ಇಂದು ಇದೆ. ತಮ್ಮ ಬಾಗಿಲಿಗೆ ಭಿಕ್ಷೆಗಾಗಿ ಬರುವವರಲ್ಲಿ ೧೦೦ ಕೈ ೭೫ ರಷ್ಟು ಜನ ದುಡಿಯಬಲ್ಲ ಧಾಂಡಿ ಗರು ಎಂದು ಪ್ರ ತಿಯೊಬ್ಬ ವಿಚಾರವಂತ ಭಾರ ತೀಯನಿಗೂ ಗೊತ್ತು. ಆದರೆ “ಇಲ್ಲ' ಎನ್ನುವ ಕ್‌್ಯಚ್ಚ್ಯ ೦ ನ ರಾಷ್ಟ್ರೀಯ ಶೀಲ ಮತ್ತು ಮನೋಬಲವಿರದ್ದರಿಂದಲೊ ಅಥವಾ ಸಾರ್ವ ಜನಿಕ ರೂಢಿಗೆ ದಾಸನಾಗಿರುವುದರಿಂದಲೊ ಆತ ಮನಸ್ಸಿಲ್ಲದಿದ್ದರೂ ಭಿಕ್ಷೆ ನೀಡುತ್ತಾನೆ. ಇದ ಶಿಂದ ಭಿಕ್ಷೆ ಪಡೆದವನಿಗೆ ಸನ್ಮಾನ್ಯ ನಾಗರಿಕನಾ- ಗಲು ಸಹಾಯವೂ ಆಗುವುದಿಲ್ಲ, ದಾನವಿತ್ತವನ ದಾನ ಸಾರ್ಥಕವೂ ಆಗುವುದಿಲ್ಲ. ನಮ್ಮ ರಾಷ್ಟ್ರೀಯ ಶೀಲ ಇರಬೇಕಾದಷ್ಟು ಉನ್ನತಮಟ್ಟಿದಲ್ಲಿದ್ದರೆ ಪ್ರಾಣಿದಯಾ ಸಂಘ ಗಳಲ್ಲಿ ಅರ್ಧದಷ್ಟಕ್ಕಾದರೂ ಏನೂ. ಕೆಲಸ ಎಲ್ಲದೆ ( ಅವು ಈಗಾದರೂ ಏನಾದರೂ ಕೆಲಸ ಮಾಡುತ್ತಿದ್ದರೆ) ಹೋದೀತು. ಲಂಚಗುಳಿತನ ಮಾಯವಾಗಿ ನಮ್ಮ ಪೋಲೀಸರು ದಕ್ಷರೂ ಸಂಭಾವಿತರೂ ಆದಾರು. ಒಂದು ಪಂಗಡವನ್ನು ಸಾಂಭಕ ,ಜೀವನದಿಂದ ಬಹಿಷ್ಕರಿಸಲ್ಪಟ್ಟಿದ್ದೆಂ- ದೆಣಿಸಿ ಆಮೇಲೆ ಅದು ಸಂಘದ ಕಲ್ಯಾಣಮಾಡ ಬೇಕೆಂದು ಅಪೇಕ್ಷಿಸುವುದೆಂದರೆ ಅಶಕ್ಯವನ್ನು ಖಯಸಿದಂತೆಯೆ. ಅಂತೆಯೆ ಭಾರತದಲ್ಲಿ ನಿಯಂತ್ರಣಗಳು ಯಶಸ್ವಿಯಾಗುವುದಿಲ್ಲ. ಅದು ಅವುಗಳ ದೋಷ ವಲ್ಲ; ಅವು ಪರಿಣಾಮಕಾರಿಯಾಗಲು ಅವ ತಾಶವಿಲ್ಲದಂಥ ಪರಿಸ್ಸಿ ತಿಯಲ್ಲಿ ಅವುಗಳನ್ನು ಜಾರಿಗೆ ಯುರ ಜೋಷ. ಚ ಹಳು ಯನ್ನು ಗೌರವಿಸುವವರಾದರೆ ಮಾತ್ರ ನಿಯಂ ತ್ರಣಗಳು ಯಶಸ್ವಿಯಾಗಬಹುದು. ಸಕಲರಿಗೂ ಅಗತ್ಯವಾದ ಟದ] ವಸ್ತುವಿನ ಕೊರತೆಯಿದೆ ಯನ್ನೋಣ. ತುಸು ಕಡಿಮೆಯೆ ಆಗಲಿ, ಎಲ್ಲ ರಿಗೂ ಸಿಗಲಿ ಎಂದು ಸರಕಾರ ಆ ವಸ್ತು ವಿನ ಮೇಲೆ ನಿಯಂತ್ರಣ ಹಾಕುತ್ತದೆ. ರಾಷ್ಟ್ರೀಯ ಶೀಲವಿರುವಲ್ಲಿ ಜನ ಕಾಯದೆಯಂತೆ ನಡೆದು ಕೊಂಡು ತಮ್ಮ ಪಾಲಿಗೆ ಬಂದದ್ದರಿಂದ ತೃಪ್ತ ರಾಗುತ್ತಾರೆ. ರಾಷ್ಟ್ರೀಯ ಶೀಲಎಲ್ಲದಲ್ಲಿ ಹೂ ಳ್ಳೆವರು ಕಳ್ಳಪೇಟಿಯಲ್ಲಿ ಬೇಕಷ್ಟನ್ನು ಕೊಂಡು ಉಳಿದವರನ್ನು ಗೋಳು ಹೊಯ್ದು ಕೊಳ್ಳು ತ್ತಾರೆ. ಚಿಕ್ಕ ಪುಟ್ಟ ಅಧಿಕಾರಿಗಳು ಅಂಥವರಿಗೆ ಪ್ರಜ್ಞೆ ನ ಸಹಾಯ ಮಾಡುತ್ತಾರೆ. ಅಂದರೆ ನಿಯಂತ್ರಣ ಪದ್ಧತಿ ಕೆಟ್ಟದು ಎಂದು ಹೇಳಿದಂತಾಗಲಿಲ್ಲ.. ಕಳವು. ದರೋಡೆಗಳು ಹೆಚ್ಚುತ್ತಲೇ ಇವೆಯೆಂದು ಪೋಲೀಸರೇ ಬೇಡ ವೆಂದು ಯಾರೂ ಹೇಳುವುದಿಲ್ಲ. ಆದ್ದ ರಿಂದ ನಿಯಂತ್ರಣಗಳು ಹೋಗಲಿ ಎಂದು ಬೊಚ್ಚೆ ಯಿ ಡುವ ಬದಲು ರಾಷ್ಟ್ರೀಯ ಶೀಲವನ್ನು ಬೆಳೆಸಲ ಪ್ರಯತ್ನಿಸಿದ್ದಾದರೆ, ನೀವು ಹೊಣೆಗಾರ ತ ಸ ಪ್ರಾ ಮಾಣಿಕವಾಗಿ ನಡೆದುಕೊಂಡಿದ್ದಾ ದಕೆ ದೇಶ ಕ ನೀವು ಹೆಜಿ ೫ ಸೇವೆ ಸಲ್ಲಿಸಿದಂತಾ ಗುವುದು. ಲಂಚಗುಳಿತನವನ್ನು ಕಟು ಶಬ್ದ ಗಳಲ್ಲಿ ಖಂಡಿಸುವ ನಾವೇ ನಮ್ಮ ಫೆಲಸ ಒಂದಿಷ್ಟು ಬೇಗ ಆಗಲಿ ಎಂದು ಕಾರಕೂನನ ಕ್ಸಗೆ ರೂಪಾಯಿಯ ನೋಟನ್ನು ಚಾಚುವೆವು. ನಿಮ್ಮ ಮಕ್ಕಳು ಹೊಣೆಗಾರ ನಾಗರಿಕನಾಗ ಬೇಕೆಂದು ಬಯಸುವುದಾದರೆ ಎಲ್ಲ ಮಕ್ಕಳನ್ನೂ ನಿಮ್ಮ ಮಕ್ಕಳಂತೆಯೆ ಕಾಣಿರಿ. ಆಗ ನೀವು ಅವ ರಲ್ಲಿ ಕಾಯದೆ ಮತು ಹಿರಿಯರ ಬಗ್ಗೆ ಗೌರವ ಭಾವನೆಯನ್ನು ಹುಟ್ಟಿಸಲು ಸಮರ್ಥರಾಗುವಿರಿ. ಹಾಗೆ ಮಾಡುವಾಗ ಇತರರು ನಿಮ್ಮ ಮಕ್ಕಳ ತಬ್ಬಿಗಾಗಿ [ಶಾಲೆಯಲ್ಲಿ ಕೂಡ] ಅವರನ್ನು ಗದರಿಸಿದಾಗ ಸಿಟ್ಟನ್ನು ನಿಯಂತ್ರಿಸಿಕೊಳ್ಳಲು ಅಭ್ಯಸಿಸಿರಿ. ಲಂಚಗುಳಿತನ ಹೋಗಬೇಕೆನ್ನು ವಿರಾ? ಹಾಗಾದರೆ ಲಂಚ ಶೊಡುವುದು ಲಂಚ ತೆಗೆದುಕೊಳ್ಳುವಷ್ಟೆ ದೊಡ್ಡ ಅಪರಾಧವೆಂದು ತಿಳಿಯಿರಿ. ಒಳ್ಳೆಯ ಪ್ರಾಮಾಣಿಕ ಧುರೀಣರು ಬೇಕೇ? ರಾಷ್ಟ್ರವು ಗು ಸಂಪನ್ನ ವಾಗಿದ್ದರೆ ಮಾತ್ರ ಅಂಥವರು ಸಿಗಬಲ್ಲರು ಡು ನೆನಏಿ- ಡಿರಿ, ಒಳ್ಳೆಯ ನಾಗರಿಕತ್ವ ವೇ ರಾಷ ದ ಶ್ರೇಷ್ಠ ಸಂಪತ್ತು. ಜಗತ್ತಿನ ಯಾವುದೇ ದೇಶದ ರಾಜಕೀಯ ಪರಿಸ್ಥಿತಿಯನ್ನು ಅಭ್ಯಸಿಸಿದರೆ ನಿಮಗೆ ಈ ಎರಡ ರಲ್ಲಿ ಯಾವುದಾದರೂ ಒಂದು ಬಗೆಯ ಧುರಿ( ಣರೇ ಕಂಡುಬಂದಾರು: ೧. ತಮ್ಮ ಹಕ್ಕುಗಳಂತೆಯೆ ತಮ್ಮ ಕರ್ತ ವ್ಯದ ಅರಿವು "ಜನರಿಗಿದ್ದ ರೆ ಒಳ್ಳೆಯ ಗಸ ವಾವುದು ಯಾವುದಲ್ಲ' ಐಂಬ ಸಜಜ ಜ್ಞಾನ ಅವರಿಗಿದ್ದಕೆ; ಕ್ರಮಬದ್ಧ ರೀತಿಯಲ್ಲಿ ತನು ಅಗತ್ಯ ಗಳನ್ನು ಪಕ್ಕಿ ಸಿಕೊಳ್ಳುವ ಬುದ್ಧಿ ಅವರ ಲ್ಲಿದ್ದ ಕು ಸ ಜೋಜರು ತ್ಯಾಗ ಬುದ್ಧಿ ಯಿಂದ ಮತ್ತು ಪ್ರಾಮಾಣಿಕ ಪ ಪರಿಶ್ರ ಮ ದಿಂದ ಅವರ ಹಿತಕ್ಕಾಗಿ | ಆಗಿರುವರು. ೨. ಮಾನಸಿಕವಾಗಿ ಮತ್ತು ದೈಹಿಕವಾಗಿ ಆಲಸಿಗಳಾದ ಜನರಿದ್ದರೆ, ತಮಗಿತ್ತ ವಚನಗಳ ನ್ನೆಲ್ಲ ಸುಲಭವಾಗಿ ನಂಬುವವರಾಗಿದ್ದಕೆ; ರಾಜಕೀಯ ದೂರದೃಷ್ಟಿಯಿಲ್ಲದವರಾಗಿದ್ದರೆ; ಅವರ ಬಯಕೆಗಳು ಅಸಾಧ್ಯವಾಗಿದ್ದರೆ...-ಆಗ ಅವರಿಗೆ ಅವರ ಅಜ್ಞಾನದ ಲಾಭವನ್ನು ಸ್ವಾರ್ಥ ಕ್ಕಾಗಿ ಪಡೆಯುವ ಧುರೀಣರೇ ಸಿಗುವರು. ಮೊದಲನೆಯ ಸಂದರ್ಭದಲ್ಲಿ ಧುರೀಣರು ಸ್ಯ ಅಗತ್ಯವನ್ನು ಕಂಡುಕೊಂಡು ಅದನ್ನು ಧಸುವರು. ಜ| ಧುರೀಣರು ಟಟ ಅಗತ್ಯ ವನ್ನು ಸ ಸಿ ಅದರ ಲಾಭ ಪಡೆ ದುಕೊಳ್ಳು 1 ಗಳನ ಗ ಜನ ಶಿಂಬಾರಗೆ ಮಾರ್ಗವರ್ಶನ ಮಾಡಿದರೆ ಎರಡ ನೆಯದರಲ್ಲಿ ಧುರೀಣರು ಜನರನ್ನು ಮುಗುದಾಣ ಹಾಕಿದ ಎತ್ತಿನಂತೆ ನಡೆಯಿಸುವರು. ಇತ್ತೀಚಿನ ಇತಿಹಾಸವು ಜಗತ್ತಿನ ಅನೇಕ ದೇಶಗಳಲ್ಲಿ [ವಿಶೇಷತಃ ಮಧ ಧ್ಯಪೂರ್ವ ಮತ್ತು ಅತಿ ಪ್ರಾಚ್ಯ ದೇಶಗಳಲ್ಲಿ] ಸ ಯೂ ಬಗೆಯ ಧುರೀ£ಣರಿದ್ದಾರೆಂಬುದನ್ನು ತೋರಿಸುತ್ತಿದೆ. ಕಾಯದೆಯನ್ನು ಧಿಕ್ಕರಿಸುವ ಅತಿ ಹೀನ ಮನುಷ್ಯನಂತೆ ನಡದುಕೊಳ್ಳುವ ಧುರೀಣರ ಪರಿ ಚೆಯ ಪ್ರತಿಯೊಬ್ಬ ಸುಜ್ಜ ಭಾರತೀಯನಿಗೂ ಇದೆ. ಮಗ್ಗಲಲ್ಲಿಯೇ ಹಾಲಿನಲ್ಲಿಯೊ ಏಣ್ಣ್ಬಿ ಯಲ್ಲಿಯೊ ಅನಿಷ್ಟ ವಸ್ತುಗಳನ್ನು ಮಿಶ್ರಣ ಷ್ರಿ ಕಸ್ತೂರಿ, ಜೂನ್‌ ೧೯೬೧ ಮಾಡುವವನಿರುತ್ತಾನೆ; ಕಳ್ಳಪೇಟಿ ವ್ಯಾಪಾರಿಯಿ: ರುತ್ತಾನೆ; ಅಕ್ರಮವಾಗಿ ಹಣ ಗಳಿಸುವವನಿರು. ತ್ತಾನೆ; ಕರ ತಬ್ಪಿಸುವವನಿರುತ್ತಾನೆ. ಆದರೆ ಈ ಧುರೀಣ ಕಣ್ಮುಚ್ಚಿಕೊಂಡಿರುತ್ತಾನೆ. ವಿಶೇಷ ವೆಂದಕೆ ಇಂಥವನೊಡನೆ ಅವನ ಸ್ನೇಹ ನಿಕಟ. ವಾಗಿಯೂ ಇರುತ್ತದೆ. ಕ್ಯೂನಲ್ಲಿ ನಿಂತು ಟಿಕೀಟು ಪಡೆದುಕೊಳ್ಳಲು. ಈ ಧುರೀಣನಿಗೆ ಸಮಯವಿರುವುದಿಲ್ಲ. ತನಗೆ: ಮಾತ್ರ ವಲ್ಪ, ತನ್ನ ನೌಕರರಿಗೂ ವಿಶೇಷ ಸವ ಲತ್ತನ್ನು ಈತ ಅಪೇಕ್ಷಿಸುತ್ತಾನೆ. ತನಗಾಗಿ: ಬೇ(ಕೊಬ್ಬ ಪ್ರಯಾಣಿಕನನ್ನು ಕುಳಿತಲ್ಲಿಂದ ಕಂಡಕ್ಟರ್‌ ಎಬ್ಬಿಸಿದಾಗ ಈತನಿಗೆ ಏನೂ ಖೇದವಾಗುವುದಿಲ್ಲ. ಜನರು ತನ್ನನ್ನು ಧುರೀಣ ನೆಂದು ಕರಿಯುತ್ತಿರುವುದರಿಂದ ತಾನು ಗೌರ ವಾರ್ಹನೆಂದೂ ಉಳಿದವರಿಗಿಲ್ಲದ ಸೌಕರ್ಯ ಸೌಲಭ್ಯಗಳು ತನಗೆ ಸಿಗಬೇ ಕೆೇದೂ ಈತ ತಿಳಿ ಟಟ ಧುರೀಣರು ಈ ಬಗೆಯವರಾದಕೆ ಸಾರ್ವ ಜನಿಕ ಪ್ರಜ್ಞೆಯ ಅವಸ್ಥೆಯೇನು? ಜನ ಸ್ವತಂತ್ರರಾಗಿರುವಾಗ ಆಶೆ ಅನಂತವಾ: ಗಿರುತ್ತದೆ. ಸ್ವಾತಂತ್ರ್ಯವೆಂದರೆ ಮಾನಸಿಕ ಬೆಳ- ವಣಿಗೆಗೆ ಅವಕಾಶವೆಂದಾಗುವುದರಿಂದ ತೆಗೆ ಸ್ಥಳವಿರುತ್ತದೆ. ಪ್ರ ತಿಯೊಬ್ಬ ಸುಜ್ಜ ನೂ ಈ ಎರಡು ಬಗೆಯ ಧುರೀಣರಲ್ಲಿ ಆಯ್ಕೆ ಮಾಡಿ: ಕೊಳ್ಳಬಲ್ಲನಾದ್ಮರಿಂದಿ ಆಕೆಗೆ ಆಸಿ ತ್ತದೆ... ನಮ್ಮೀ ಸ್ವಾ ತಂತ್ರ ಯುಗದಲ್ಲಿ ನಾವು ಕೂಡ ರಾಷ್ಟ್ರೀಯ ಚ “ಮಟ ಶವನ್ನೆತ್ತರಿಸಲು ನಮ್ಮ ಅಳಿಲು ಸೇವೆಯನ್ನು ಸಲ್ಲಿಸಬಹುದಾಗಿದೆ; ಸಾರ್ವಜನಿಕ ಪ್ರಜ್ಞೆಯನ್ನು ಜಾಗ್ರತಸೊಳಿಸ ಬಹುದಾಗಿದೆ. ನಮ್ಮ ಸ್ವಾತಂತ್ರ್ಯ ಚಿರಾಯು ವಾಗುವುದಕ್ಕಾಗಿ ನಮ್ಮ ದೇಶವನ್ನು ಸತ್ಯ ಪ್ರಾಮಾಣಿಕತೆಗಳ ಅಡಿಗಲ್ಲಮೇಲೆ ನಿಲ್ಲಿಸಬಹು ದಾಗಿದೆ. ೩ ಜರ್‌ ಹಾ 1 ಎಪ್ರಿಲ್‌ ೧೧ ರಂದು ನನ್ನನ್ನು ಹೈದ- ರಾಬಾದ್‌ ನಗರದಲ್ಲಿ ಸರ್ವೆ ಮತ್ತು ಸೆಟಲ್‌- ಅವರಾರು ಗ್ಸ್‌ಪಚಟ | ಕೈರರಾಜಾರನ” ಡಾಕಾಂ ಬೀರು | ಮೆಂಟ್‌ ಶಾಖೆಯ ಅಸಿಸ ಶಂಟ್‌ ಕಮೀಶನರ್‌ ' ಎಂದು ನೇಮಿಸಿದರು. ಸ ಮೊದಲು ಹದಿನೈದು ವರ್ಷಗಳಲ್ಲಿ ನಾನು ಮಾಮಲೇದಾರ, ಪ್ರಾಂತ ಆಫೀಸರ್‌ ಮತ್ತು ಆದಿವಾಸಿಗಳ ವಿಶೇಷಾಧಿ ಕಾರಿ ಎಂದು ಹೈದರಾಬಾದ್‌ ಸ ಸಂಸ್ಥಾ ನದ ಬೇಕೆ ಬೇರೆ ಜಿಲೆ ಗಳಲ್ಲಿ ಕೆಲಸ ಮಾಡಿದ್ದೆ. ಹೆ [ದರಾಜಾದಿನ ತ ಸ್ಟೇಶಸ್ಸಿನ ಲ್ಲಿ ಗಾಡಿ ಯೀಂಿಳಿದೊಡನೆ ಸ್ಫ ಲೇಶನ್ನಿನ ಸುತ್ತಮುತ ತ್ತಲಿನ ಪ್ರದೇಶವೆಲ್ಲ ನಿರಾಶ್ರಿ ತರೆಂದು ಹೇಳಿಕೊಳ್ಳು ತ್ತಿದ್ದ ವರಿಂದ ತುಂಬಿಹೋಗಿರುವುದನ್ನು ಕಂಡ ಇವರೆಲ್ಲ ಭಾರತದ ಅನೇಕ ಭಾಗಗಳಿಂದ ಬಂದ ಎ ಸೇತುಮಾಧವ ಪಗಡಿ ವರಾಗಿದ್ದರು. ಪುಟೌಪಾತ್‌ಗಳ ಮೇಲೆ ತಿಂಡಿ ತಿನಿಸುಗಳ ಅಂಗಡಿಗಳು ಕಾಣಿಸುತ್ತಿದ್ದ ವು. ಎಲ್ಲಿ ನೋಡಿದಲ್ಲಿ ಹೊಸ. ಮುಖಗಳೇ ಕಾಣಿಸುತ್ತಿ ದ್ಡವು. ಆಗಾಗ ಹೊಡೆದಾಟಗಳೂ ನಡೆಯುತ್ತ ದ್ದವು, ಸ್ಟೇಶನ್ನಿನ ಬಳಿಯಲ್ಲಿದ್ದ ಪರಿಸ್ಜಿ ತಿಯ ನಗರದ ಬೇರೆ ಬೇಕೆ ಭಾಗಗಳಲ್ಲಿಯೂ 'ಇತ್ತು. ನಗರದಲ್ಲಿ ನದಿಯ ದಂಡೆಯ ಮೇಲೆ ಸರಕಾರಿ ಗ್ಗ ಗ್ರಂಥಾಲಯದ ಕಟ್ಟಡವಿದೆ. ಅದರ ಸುತ್ತಲೂ ನೂರಾರು ನಿರಾಶ್ರಿ ತರು ತಾಣ್ಯ ಹೂಡಿದ್ದರು. ನಗರದ ಉತ ತರದಲ್ಲಿ ಎಂಟು ಮೆ ಲಿನ ಮೇಲಿ ರುವ ಯರಗುಡ ದಲ್ಲಿ ಮ್‌ ತಿಂಗಳಲ್ಲಿ ೫೦,೦೦೦ ನಿರಾಶ್ರಿ ತರಿದ್ದರು. ಅವರ ಊಟ ಉಪಚಾರದ ವ್ಯವಸ್ಥೆ ಯನ್ನು ಸರಕಾರ ನೋಡಿ ಕ ಅಮ್ಮ ತ*ದಿಂದ 1 5-2 ಇ (ೆ ಕಸ್ತೂರಿ, ಜೂನ್‌ ೧೯೬೧ ಕೊಳ್ಳುತ್ತಿತ್ತು. ಹೈ ದರಾಬಾದ್‌ ನಗರದ ಆಗಿನ ವಾತಾವರಣ ಎಂಥವನನ್ನೂ ಅಸ್ವಸ್ಫನನ್ನಾಗಿ. ಮಾಡುವಂ- ತಿತ್ತು. ರಸ್ತೆಗಳಲ್ಲಿ ಬ್ಲೆಲ್ಲಿಯೂ ಸೈನಿಕ ಸಮ- ವಸ್ತ್ರ ದ ರಜಾಕಾರರು ಕಾಣಿ ಸುತ್ತಿದ್ದರು. ಟೂಂಕಕ್ಕೆ ಖಡ್ಗ ತೂಗಾಡಿಸಿಕೊಂಡು. ಅಡ್ಡಾ ಡುವ ಸ! ಪೊದಲಿನಿಂದಲೂ ಹೈದರಾಬಾ- ದಿನಲ್ಲಿದ್ದ ರು. ಈಗ ಅವರ ಅನು ಕರಣವನ್ನು ಇತರರು ಮಾಡತೊಡಗಿದ್ದ ರು. ನಮ್ಮ ಸರ್ವೆ ಸೆಟಲ್‌ಮೆಂಟ ಕಚೇರಿ ನಗ ರದ ಮುಖ್ಯ ರ ಸ್ತೆಯಲ್ಲಿ ಶ್ರೀಮತಿ ಸರೋಜನಿ ನಾಯಡುರವರ "“ ಗೋಲ್ಡ ನ್‌ ಥ್ರೆಶೋಲ್ಡ್‌ ಕ ಎಂಬ ಮನೆಯ ಎದುರಿನಲ್ಲೆ ಇತ್ತು. ಎಪ್ರಿಲ್‌ ೧೧ ರಂದು ಕೆಲಸಕ್ಕೆ ನಾನು. ಹಾಜರಾದೆ. ಸ ಗುಡಾ ಸ್ಟೇಶನ್ನಿನ ಸ ಮನೆಯನ್ನು ಹಿಡಿದಿದ್ದೆ. ಮನೆಯಿಂದ ಕಚೇರಿ ಸುಮಾರು ಎರಡೂವರೆ. ಮೂರು ಮೈಲು ದೂರವಾಗುತ್ತಿತ್ತು. ಉರ್ದು ವೃತ್ತಪತ್ರಿಕೆಗಳು, ಕೀಡಿಯೊ ಮುಂತಾದವುಗಳ ಮೂಲಕ ನಮಗೆ ಹೈದರಾ- ಬಾದಿನ ಪ್ರಕ್ಷುಬ್ಧ ಪರಿಸ್ಥಿತಿಯ ಅರಿವು ಆಗತೊಡ ಗಿತು. ನಗರದಲ್ಲಿ ಸೈನಿಕ ಸಮವಸ್ತ್ರದ ತರುಣರು ಗಸ್ತಿ ತಿರುಗಹತ್ತಿದ್ದರು. ಪ್ರತಿವಾರವೂ ಯಾವು ದೊಂದು ನೆಪದಲ್ಲಿ ಪ್ರಚಂಡ ಸಭೆಗಳು ಸೇರಿ ರಜಾಕಾರ ಧುರೀಣರ ಆವೇಶಪೂರ್ಣ ಭಾಷಣ ಗಳು ನಡೆಯಹತ್ತಿದವು. ಎಂದು ಏನಾಗುವುದೊ ಎಂಬ ಚಿಂತೆ ಎಲ್ಲರನ್ನೂ ಪೀಡಿಸತೊಡಗಿತು. ನಗರದಲ್ಲಿ ಅಡ್ಡಾಡುತ್ತಿದ್ದ ಶಸ್ತ್ರಧಾರಿಗಳಿಂದ ಅಪಾಯವಾದೀತೆಂಬ ಅಂಜಿಕೆಯಿಂದ ಜನ ಮೂರುಸಂಜೆಯಾಗುವುದರೊಳಗೆ ಮನೆ ಸೇರು ತ್ತಿದ್ದರು. ನಾನೊಂದು ದಿನ ಕಚೇರಿಯಿಂದ ಮನೆಗೆ ಮರಳುತ್ತಿದ್ದಾಗ ಆಬಿದ ರೋಡಿನಲ್ಲಿಯ “ಜನ ಕಲ್‌ ಪೋಸ್ಟ್‌ ಆಫೀಸಿ”ನೆದುರು ಒಂದು ದೊಡ್ಡ ಭಿತ್ತಿ. ಪತ್ರಿಕೆಯನ್ನು ಕಂಡೆ. ಅದರಲ್ಲಿ ಹೈ ದರಾ ಬಾದ್‌ ರಾಜ್ಯದ ನಕಾಶೆ ಬಿಡಿಸಿದ್ದರು. ಗಾಂಧಿ ಟೊಪ್ಬಿಗೆ ಧರಿಸಿದವನೊಬ್ಬ ಆಕ್ರಮಣ ಮಾಡು ತ್ತಿದ್ದಂತೆಯೂ ಹೈದರಾಬಾದಿನ ಸೈನಿಕನೊಬ್ಬ. ಆತನನ್ನು ಗುದ್ದುತ್ತಿದ್ದಂತೆಯೂ ಒಂದು ಚಿತ್ರ ಬರೆದಿದ್ದರು. ಗಾಂಧಿ. ಟೊಪ್ಪಿಗೆಯವನ ಬಾಯಿಂದ ರಕ್ತ ಹರಿಯುತ್ತಿತ್ತು. ಚಿತ್ರದ ಕೆಳ ಗಡೆ “ದುಷ್ಮನ್‌ ಕಾ ಅಂಜಾಮ್‌--- ಶತ್ರು ಎನ ಕೊನೆ ಎಂಬ ವಾಕ್ಯ ಬರೆದಿತ್ತು. ಆ ಸಮಯದಲ್ಲಿ ನಾವು ಬಹು ಎಚ್ಛೆರಿಕೆ- ಯಿಂದ ಮಾತಾಡಬೇಕಾಗುತ್ತಿತ್ತು. ಭಾರತ ಅಥವಾ ಸಂಸ್ಥಾ ನದ ಹೊರಗಿನ. ಘಟನೆಗಳ ಬಗ್ಗೆ ಮಾತಾಡುವಾಗ: ತುಂಬ ಜಾಗರೂಕರಾಗಿರ ಬೇಕಾಗುತ್ತಿತ್ತು. ಒಂದು ದಿನ ನಮ್ಮ ಕಮೀಶನ ರರು. ಒಂದು ಫಾರ್ಮನ್ನು ನಮ್ಮ ಸಹಿಗಾಗಿ ಕಳಿಸಿದರು. ಅದರಲ್ಲಿ “ ನಾನು ನನ್ನ ದೇಶ ಮತ್ತು ರಾಜನಿಗಾಗಿ ನನ್ನ ರಕ್ತದ ಕೊನೆಯ ಹನಿಯನ್ನು ಅರ್ಪಿಸಲು ಸಿದ್ಧನಿದ್ದೇನೆ” ಎಂದು ಬರೆದಿತ್ತು. ನಾವು ಈ ಪ್ರತಿಜ್ಞಾಪತ್ರಕ್ಕೆ ಸಹಿ ಹಾಕಲೇ ಬೇಕಾಯಿತು. ಕಚೇರಿಯಲ್ಲಿಯ ನನ್ನೊಬ್ಬ ಮಿತ್ರ ಈ ವಿಷಯದಲ್ಲಿ ಪ್ರಶ್ನಿಸಿದಾಗ ನಾನೆಂದೆ: ನಾವು. ಅರ್ಪಿಸಬೇಕಾದದ್ದು ನಮ್ಮ ರಕ್ತದ ಕೊನೆಯ ಹನಿಯನ್ನು ಎಂದು ಕರಾರಿನಲ್ಲಿದೆ. ಅಷ್ಟನ್ನೆ ದೇಶ ಮತ್ತು ರಾಜನಿಗಾಗಿ ಕಾಯ್ದಿಡ ಬೇಕು. ಆದಕೆ ಯಾವಾಗ? ಶರೀರದಲ್ಲಿರುವ ಲಕ್ಷಗಟ್ಟಿಲೆ ರಕ್ತದ ಹನಿಗಳು ಖರ್ಚಾದ ನಂತರ ತಾನೆ? ಹಾಗಾಗುವ ಸಂಭವವೇನೂ ಕಾಣುವು ದಿಲ್ಲ. ನಮ್ಮ ಕಚೇರಿಯಲ್ಲಿಯ ಎಷ್ಟೋ ಶಿಪಾಯಿ ಗಳು ಮತ್ತು ಕಾರಕೂನರು ಸಶಸ್ತ್ರರಾಗಿ ಅಡ್ಡಾ ಡುತ್ತಿದ್ದರು. ಅದಕ್ಕಾಗಿ ಯಾರೂ ಅವರಿಗೆ ಏನೂ ಅನ್ನುತ್ತಿದ್ದಿಲ್ಲ. ನನ್ನ ಕೈಕೆಳಗಿನ ಸುಪರಿಂ ಜಾನ ಕಣಸೀಮ ರಜವಿಯ ಸಲಹಾ ಮಂಡ ಸದಸ್ಯನಾಗಿದ್ದ. ರಜಾಕಾರ ಸಂಸ್ಥೆಯ ಹೈದರಾಬಾದಿನ ರಜಾಕಾರ ವೀರರು! ೧೧ ಸಂಪಾದಕ ಮಂಡಲಿಯ ಲ್ಲಿಯೂ ಇದ್ದ. ಆತ ಬೇಕಾದಾಗ ಕಚೇರಿಗೆ ಬರುತ್ತಿದ್ದ, ಬೇಕಾದಾಗ ಹೋಗುತ್ತಿದ್ದ. ಒಮ್ಮೊಮ್ಮೆ ಆತ ತಾತ್ಪೂರ್ತಿಕ ರಜೆಯ ಅರ್ಜಿ ಯನ್ನು ನನ್ನ ಮುಂದಿಟ್ಟು ರಜವಿಯ ಸಲಹಾ ಮಂಡಳದ ಸಭೆಗೆ ತಾನು ಹೋಗಬೇಕಾಗಿದೆ, ಅಪ್ಪಣೆ ಕೊಡಬೇಕು ಎಂದು ಸೂಚ್ಯ ಶಬ್ದ ಗಳಲ್ಲಿ ತಿಳಿಸುತ್ತಿದ್ದ. ಆತನ ಅರ್ಜಿಯ ಮೇಲೆ " ಮಂಜೂರ್‌' ಐಎಂದು ಬರೆಯದೆ ಬೇರೆ ಉಪಾಯವೇ ಇರಲಿಲ್ಲ. ನನ್ನ ಪಟ್ಟೀವಾಲ ನಂತೂ ಟೊಂಕಪಟ್ಟಿಗೆ ಖಡ್ಗ ಮತ್ತು ತಿಎಿ- ಚಾಕುವನ್ನು ಸಿಕ್ಕಿಸಿಕೊಂಡೇ ತಿರುಗುತ್ತಿದ್ದ. ಒಮ್ಮೊಮ್ಮೆ ಅವನ ಹೆಗಲಿಗೆ ಬಂದೂಕೂ ಇರು ತ್ತಿತ್ತು... ಆತ ಸಾದಾ ಕೆಲಸಕ್ಕಾಗಿ ಒಳಗೆ ಬಂದರೂ ನಮ್ಮ ಎದೆ ಹಾರುತ್ತಿತ್ತು. ಒಂದು ದಿನ ನಮ್ಮ ಸುಪರಿಂಟಿಂಡೆಂಟ್‌ "ಜೆಹಾದ್‌' ನ ಮೇಲೆ ಒಂದು ಅತ್ಯಂತ ಪ್ರಕ್ಷೋಭಕಾರಿ ಲೇಖನ ವನ್ನು ಬರೆದು ನನಗೆ ತೋರಿಸಿದ. ಅಂದಿನಿಂದ ಪ್ರತಿ ನಿತ್ಯವೂ ಕಚೇರಿಯಿಂದ ಸುರಕ್ಷಿತ ತಿರುಗಿ ಹೋಗುವೆವೊ ಇಲ್ಲವೊ. ಎಂಬ ಅಂಜಿಕೆ ನಮ್ಮನ್ನು ಬಾಧಿಸತೊಡಗಿತು. ನಮ್ಮ ಕಚೇರಿಯ ಕಾರಕೂನ ಖಾನಸಾಹೇಬ ಮಾತುಗ:ಳಿ. ಆತ ನನ್ನ ಬಳಿಗೆ ಬಂದಾಗಲೆಲ್ಲ ಬಹಳ ಹೊತ್ತಿನ ವರೆಗೆ ಕುಳಿತುಕೊಂಡು ನಗರದ, ಸಂಸ್ಥಾ ನದ ಮತ್ತು ಸಂಸ್ಥಾ ನದ ಹೊರಗಿನ ವಿಷಯ ಗಳನ್ನು ಕುರಿತು ಹರಟು ತ್ತಿದ್ದ. ಕಚೇರಿಯ ಸೆಲಸ ಇದ್ದರೆ ಇದೆ; ಇಲ್ಲ ವಾದರೆ ಇಲ್ಲ ಎನ್ನು ವಂತಾಗಿಹೋಗಿತ್ತು. ನಾನು ಬೇಕೆಂದೇ ಮುಗ್ಧ ನ ಸೋಗು ಹಾಕಿ | ಖಾನ್‌ ಸಾಹೇಬನನ್ನು ಹುರಿದುಂಬಿಸಿ ಶ್ನೆ ಕೇಳುತ್ತಿದ್ದೆ. ಒಮೆ ಅತನನ್ನು ಕೇಳಿದೆ; ಈ ತದ ವಿಪತಿ ಶನ ಸಮಯದಲ್ಲಿ ನಮ ಒಂಥವರು ಏನು ಮಾಡಬೇಕು? ನಾನೆಂದೂ ಶಸ್ತ್ರಗಳನ್ನು ಹಿಡಿದವನಲ್ಲ. ಆಸೆ ಸನ್‌ ಗನ್‌ ಎಂಬ ಚಡ ಪತ್ರಿಕೆಯೊಂದರ ನ್ನು ಕಣ್ಣಿನಿಂದ ನೋಡಿಲ್ಲ ಕೂಡ. : ಯುದ್ಧ ಎಂದ ಮೇಲೆ ಭಯ ಕರವೇ ಇದ್ಮೀತು.” “ ಮತ್ತೆ ! ನೀವು ಬ್ರಾಹ್ಮಣರು ಸರಕಾರಕ್ಕೆ ಜಯವಾಗಲಿ ಎಂದು ಚತ ಕೊಡುತ್ತ ಕುಳಿತರಾಯಿತು.. ಯುದ್ದ ಮಾಡಲು ನಾವಿ ದ್ವೇವೆ.' ಈ ಖಾನ್‌ಸಾಹೇಬ ಐದು ಪೂಟು ಏರಡು ಇಂಚು ಎತ್ತರದ, ಐವತ್ತು ವರ್ಷದ, ಬಹುಶಃ ೨೧ ಇಂಚು ಎದೆಯ ಸುತ್ತಳತೆ ಇದ್ದ ಆಳು, "ನಿಮಗೆ ರಾಜ್ಯವಾಳುವುದೇನು ಗೊತ್ತು? ಈಗ ನೋಡಿ, ನಾವು ಎಲ್ಲ ಸಿದ್ಧತೆಗಳನ್ನು ಮಾಡಿ ಕೊಂಡಿದ್ದೇವೆ. ಮನಮಾಡದ ಮೇಲೆ ದಾಳಿ ಮಾಡುವುದೇ ತಡ, ಮರುಕ್ಷಣದಲ್ಲಿ ದಿಲ್ಲಿಯನ್ನು ತಲುಪುತ್ತೇವೆ. ಆಮೇಲೆ ನಾಗಪುರ ಮಾರ್ಗ ವಾಗಿ ಹೋಗಿ ಮದ್ರಾಸನ್ನು ಗೆದ್ದುಕೊಂಡು ನಂತರ ಸೊಲ್ಲಾ ಪುರ ಮಾರ್ಗವಾಗಿ. ಹೋಗಿ ಕಲಕತೆ ತ್ರೈಯನ್ನು' ವಶಪಡಿಸಿಕೊಳ್ಳುವೆವು, ಖಾನ್‌ಸಾಹೇಬ ಎದೆಯುಬ್ಬಿಸಿ ಓ ಹೇಳಿದ. ಆತನ ಅಗಾಧ ಜ್ಞಾನ ಕಂಡು ದಂಗಾದೆ. ನಾನು ಮೆಲ್ಲಗೆ “ ಖಾನ್‌ಸಾಹೇಬ, ಸೊಲ್ಲಾಪುರ ಎಲ್ಲಿ, ಕಲಕತ್ತೆ ಎಲ್ಲಿ?” ಎಂದೆ. “ ಎಲ್ಲೇ ಇರಲಿ, ನಮಗೇನು? ನಮ್ಮ ಸಾಮರ್ಶ್ಯ- ಬಲದಿಂದ ಸೊಲ್ಲಾ ಪುರದಿಂದ ಕಲಕತ್ತೆಗೆ, ಮನಮಾಡದಿಂದ ದಿಲ್ಲಿಗೆ, ನಾಗ ಪುರದಿಂದ ಮದ್ರಾಸಿಗೆ : ನಾವು ಹೋಗುತ್ತೇವೆ. ನಮಗೆ ಅಶಕೃವಾದದ್ದೇನಿದೆ 1” ಎಂದ ಖಾನ್‌ ಸಾಹೇಬ. ಹೀಗೆ ನಮ್ಮ ಹರಟಿ ನಿತ್ಯವೂ ಸಾಗುತ್ತಿತ್ತು. ನನ್ನ ಮನೆಯಲ್ಲಿ ಯಾವಾಗಲೂ ಚಿಂತೆಯ ವಾತಾವರಣವಿರುತ್ತಿತ್ತು. ನಗರದಲ್ಲಿ ದಿನ ನಿತ್ಯ ಕಿರಕುಳ ಹಲ್ಲೆ ಗಳು. ನಡೆಯುತ್ತಿದ್ದವು. ಸ ಒಂದು ಘಟನೆಯ ಬಿಸಿ ನಮಗೂ ಹತ್ತಿತ್ತು. ನಮ್ಮ ಮನೆಯ ಶೀಖ ಕಾವಲುಗಾರ ಜನ್ನ ಮಗ ಸಗ ಔಷಧ ತರಲೆಂದು ಚಯ ಮಾರ್ಕೆಟಿಗೆ ಹೋಗಿದ್ದ. ಸಂಜೆಯಾದರೂ ಆತ ತೆ ಕಸ್ತೂರಿ, ಜೂನ್‌ ೧೯೬೧ ತಿರುಗಿ ಬರಲಿಲ್ಲ. ರೇಡಿಯೋದಲ್ಲಿ ಅವನ ಕೊಲೆ ಯಾದ ಸಮಾಚಾರ ಕೇಳಿದೆ. ಮಾರ್ಕೆಟಿನ ಬಳಿ ಜನರ ಗುಂಪೊಂದು ಅವನ ಮೇಲೆ ದಾಳಿಮಾಡಿ ಕೊಡಲಿಯಿಂದ ಹೊಡೆದು ಕೊಂದುಹಾತಿತೆಂದು ಕೇಳಿದೆ. ಅಂದು ರಾತ್ರಿ ಮನೆಯಲ್ಲಿ ಒಬ್ಬರಿಗೂ ನಿದ್ದೆ ಬರಲಿಲ್ಲ. ರಜಾಕಾರರಿಗೂ ಜನರಿಗೂ ಘರ್ಷಣೆ ಗಳಾದ ಸುದ್ದಿ ನಿತ್ಯವೂ ಬರುತ್ತಲಿತ್ತು. ಜೂನ್‌ ತಿಂಗಳ ಕೊನೆಯಲ್ಲಿ ನನ್ನ ತಂಗಿಯ ನಾದಿನಿಯ ಮಗ ಹೈದರಾಬಾದಿನ ಪೂರ್ವಕ್ಕೆ ೬೮ ಮೈಲು ದೂರವಿರುವ ನಲಗೊಂಡಕ್ಕೆ ನೌಕರಿಗಾಗಿ ಹೋದ. ಹದಿನೈದು ದಿನಗಳಲ್ಲಿಯೆ ಆತ ತಿರುಗಿ ಬಂದಾಗ ಬೇನೆ ಬಿದ್ದವನಂತೆ ಆಗಿಹೋಗಿದ್ದ. ಆತ ಹೇಳಿದ ಸಮಾಚಾರ ಇದು: “ನಾನು ಕುಳಿತಿದ್ದ ಬಸ್‌ ಗುಂಡಪಲ್ಲಿಯ ಸಮೀಪ ಬಂದಾಗ ಬಸ್ಸಿನಲ್ಲಿದ್ದ ವರೆಲ್ಲ ಒಬ್ಬೊ ಬ್ಬರಾಗಿ ಇಳಿದು ಹೋಗಿಬಿಟ್ಟರು. ಗುಂಡಪಲ್ಲಿ ತಲುಪಿದಾಗ ಬಸ್ಸಿನಲ್ಲಿ ನಾನೊಬ್ಬ ನೇ ಇದ್ದೆ. ಒಂದು ಮರದ ಬುಡದಲ್ಲಿ ನಮ್ಮ ಬಸ್‌ ಬಹಳ ಹೊತ್ತು ನಿಂತಿತು. ನಾನು ಕೇಳಿದಾಗ. " ನಿನ್ನೆ ಊರಿನಲ್ಲಿ ಏನೊ ಗದ್ದಲವಾಗಿ ಒಬ್ಬಿಬ್ಬರಿಗೆ ಗಾಯಗಳಾದವು. ಇಂದು ಅದರ ಸೇಡು ತೀರಿಸಿ ಕೊಳ್ಳ ಲೆಂದು ಊರಲ್ಲಿ ದಂಗೆ ನಡೆದಿದೆ' ಎಂದು ಡ್ರೆ ವರ್‌ ಹೇಳಿದ. `ನಾನು ಜೆಪ್ಪಾಗಿ ಕುಳಿತೆ. ಅಸ್ಟರಲ್ಲಿ ಒಬ್ಬಾತ ಓಡುತ್ತ ಟಡ ಜನರನ್ನು ಒಂದು ಇಕ್ಕಟ್ಟಿನ ಜಾಗದಲ್ಲಿ ತರುಬಿ ಅವರ ಮೇಲೆ ಗೋಳಿಬಾರು ಮಾಡುತಿ ತ್ತಿದ್ದಾರೆ ಎಂದ. ಜನರ ಆರ್ತನಾದಗಳೂ ಕೇಳಿಬರತೊಡಗಿದವು. ಆ ಮೇಲೆ ಭೀಕರ ಸ್ಮಬ್ಧತೆಯುಂಟಾಯಿತು. ತುಸು ಸಮಯದ ನಂತರ ನಾಲ್ವರು ಒಬ್ಬ ಗಾಯಾಳುವನ್ನು ಹೊತ್ತು ಕೊಂಡು ಬಂದರು. ಆತನನ್ನು ಬಸ್ಸಿನಲ್ಲಿ ಮಲಗಿಸಿದರು. ಆತನ ಗಾಯದಿಂದ ರಕ್ತ "ಹರಿಯುತ್ತಿ ತ್ತು. ಬಂದವರು ನನ್ನನ್ನು ಕುರಿತು ಮಾಲಎಿಸಾಹೇಬ, ( ನಾನು ಕಪ್ಪು ಶೇರವಾನಿ ಮತ್ತು ಅಗಲವಾದ ಪೈಜಾಮ ಧರಿಸಿದ್ದರಿಂದ ನಾನಾವ ಜಾತಿಯವ "ವ ಅವರಿಗೆ ತಿಳಿಯಲಿಲ್ಲ.) ನಿನ್ನೆ ಇಲ್ಲಿಯೆ ಜನ ದಾಳಿ ಮಾಡಿದರು. ಆಗ ನಮ್ಮ ಈ ಭಾಯಿ ಗಾಯಗೊಂಡ. ಅವನನ್ನು ನಲಗೊಂಡದ ದವಾ ಖಾನೆಗೆ ಸೇರಿಸಿ. ಇಂದು ನಮ್ಮ ಜನ ಸೇಡು ತೀರಿಸಿಕೊಳ್ಳುತ್ತಿದ್ದಾರೆ' ಎಂದರು. "ನಾನು ಕಂಪಿಸಿದೆ. ನನ್ನ ನಿಜ ಪರಿಚಯ ತಿಳಿದರೆ ನನ್ನ ಎಲುವು ಕೂಡ ಪತ್ತೆ ಹತ್ತದಂತಾ ಗುತ್ತಿತ್ತು. ನಾನು "ಒಳ್ಳೇದು, ಏನೂ ಕಾಳಜಿ ಮಾಡಬೇಡಿರಿ' ಎಂದು ಆ ಗಾಯಾಳುವಿಗೆ ನನ್ನ ಕೀನ್‌ಕೋಟ್‌ ಹೊದಿಸಿದೆ. ನಮ್ಮ ಬಸ್‌ ನಲ ಗೊಂಡ ತಲುಪಿದ ಮೇಲೆ ಅವನನ್ನು ದವಾಖಾ- ನೆಗೆ ಸೇರಿಸಿದೆ. ಮನೆಗೆ ಹೋದಬಳಿಕ ನನಗೆ ವಿಪರೀತ ಜಡ್ಡಾಯಿತು. ನಾನಿನ್ನೂ ಪೂರ್ಣ ಚೇತರಿಸಿಕೊಂಡಿಲ್ಲ.' ಆತನಿಗೆ ರಜೆ ಗರು ಜೆ ಇಲ್ಲೇ ಇರಲು ಹೇಳಿದೆ. ನಮ್ಮ ಶೀಖ ಕಾವಲುಗಾರನ ಕೊಲೆ ಯಾದ ಬಳಿಕೆ ನಾವು ಇನ್ನೊಂದು ಮನೆಗೆ ಹೋದೆವು. ಅಗಸ್ಟ್‌ ತಿಂಗಳಲ್ಲಿ ರಾಷ್ಟ್ರೀಯ ಉರ್ದು ದಿನಪತ್ರಿಕೆಯೊಂದರ ಸಂಪಾದಕ ಶೋಬುಲ್ಲಾ ಖಾನರ ಕೊಲೆಯಾಯಿತು. ಅವರ ಮನೆ ನಮ್ಮ ಮನೆಯ ಸಮೀಪದಲ್ಲೆ ಇತ್ತು. ತೋಬುಲ್ಲಾ ಖಾನರು ರಾತ್ರಿ ಸಿನಮಾ ನೋಡಿ ಮನೆಗೆ ಬರತೊಡಗಿದ್ದರು. ಅವರ ಮನೆಯ ಎದುರೇ ಅಮಾನುಷ ರೀತಿಯಲ್ಲಿ ಅವರ ಕೊಲೆ ಮಾಡಲ್ಪಟ್ಟಿತು. ಅವರ ಕೈಗಳನ್ನು ಮೊದಲು ಕಡಿದು ಆ ಮೇಲೆ ಅವರನ್ನು ಕೊಂದರು. ಕೆಲ ದಿನಗಳ ಹಿಂದೆಯೆ ರಜಾಕಾರರು " "ಇಸ್ಲಾ ಮದ ವಿರುದ್ಧ ಕೈಯೆತ್ತಿದವರ ಕೈಗಳನ್ನು ಕಡಿದು ಹಳದ? ಎಂದು ಘೋಷಿಸಿದ್ದರು. ಮಾರನೆಯ ದಿನ ಶೋಬುಲ್ಲಾ ಖಾನರ ಶವ ನೋಡಲು ಜನರ ಗದ್ಮಲ ಕೂಡಿತ್ತು. ಆದಕೆ ಅಲ್ಲಿ ಯಾರು ಬರುತಾಕೆ ಯಾರು ಹೈದರಾಬಾದಿನ ರಜಾಕಾರ ವೀರರು ! ೧೩ ಹೋಗುತ್ತಾರೆ ಎಂದು ನೂರಾರು ಕಣ್ಣುಗಳು ಕಾಯುತ್ತಿದ್ದುದರಿಂದ ನಾನು ಹೋಗುವ ಧೈರ್ಯ ಮಾಡಲಿಲ್ಲ ಮುಂದೊಂದು ದಿನ ನಮ್ಮ ಕಮೀಶನರರು ಕಚೇರಿಯಲ್ಲಿ ಒಂದು ಸಭೆ ಕೂಡಿಸಿದರು. ಶಿಪಾ ಯಿಗಳನ್ನುಹಿಡಿದು ಎಲ್ಲರೂ ಕೂಡಿದ್ದರು. ಕಮೀ ಶನರರು ಆವೇಶಪೂರ್ಣ ಭಾಷಣ ಮಾಡಿದರು: “ನಮ್ಮ ರಾಜ್ಯವ್ಯವಸ್ಥೆ, ನ್ಯಾಯ ಬುದ್ಧಿ, ನಿಷ್ಪಕ್ಷಪಾತ ಬುದ್ಧಿ ಇಡೀ ಜಗತ್ತಿನಲ್ಲಿ ಪ್ರಸಿದ್ಧ ಎದೆ. ನಮ್ಮ ಮೇಲೆ ಈಗ ಆಕ್ರಮಣ ವಾಗುತ್ತಿದೆ. ಆದರೆ ನಮ್ಮ ಬೇರು ಆಳವಾಗಿ ಊರಿದ್ದು ಅದನ್ನು ಇಷ್ಟೊಂದು ಸುಲಭದಲ್ಲಿ ಕಿತ್ತು ಹಾಕು ವುದು ಸಾಧ್ಯವಿಲ್ಲವೆಂಬುದನ್ನು ಇಡೀ ಜಗತ್ತೇ ಕಂಡೀತು. ಇನ್ನು ನಾವು ದೃಢ ನಿರ್ಧಾರದಿಂದ ಕೆಲಸ ಮಾಡಬೇಕು. ನಿಮ್ಮ ನಡೆ, ನಿಮ್ಮ ನುಡಿ ಗಳಲ್ಲಿ ಸೈನಿಕನ ಲಕ್ಷಣ ಕಾಣಿಸಬೇಕು. ನೀವಿನ್ನು ಮುಂದೆ ಖಾಕಿ ಸಮವಸ್ತ್ರ ತೊಟ್ಟು ಕಚೇರಿಗೆ ಬರತಕ್ಕದ್ದು. ? ಫತ್ತೆ ಮೈದಾನಿನಲ್ಲಿ ಕವಾಯತಿನ ತಿಕ್ಷಣ ಪಡೆ ಯಲು ನಿತ್ಯವೂ ಮುಂಜಾನೆ ಎಲ್ಲರೂ ಅಲ್ಲಿಗೆ ಬರಬೇಕು ಎಂದು ನಮಗೆ ಅಂದು ತಿಳಿಸಿದರು. ಮಾರನೆಯ ದಿನ ಮುಂಜಾನೆ ಫತ್ತೆ ಮೈದಾನಿ ನಲ್ಲಿ ಬೇರೆ ಬೇಕೆ ಶಾಖೆಯ ಅಧಿಕಾರಿಗಳು, ಕಾರಕೂನರು, ಶಿಪಾಯಿಗಳು ನೆರೆದಿದ್ದರು. “ ಅಜಿನ್ಕ್‌ನ್‌," “ ಅಬೌಟ್‌ಟರ್ನಾ,' " ಕ್ವಿಕ್‌ ಮಾರ್ಚ್‌,” " ಲೆಫ್ಟ್‌, ಲೆಫ್ಟ್‌, ಕೈಟ್‌ ` ಇತ್ಯಾದಿ ಶಬ್ದಗಳು ದುಮುದುಮಿಸುತ್ತಿದ್ದವು. ಮಂತ್ರಿ ಗಳು, ಉಪಮಂತ್ರಿಗಳು, ಕಾರ್ಯದರ್ಶಿಗಳು ಕವಾಯತು ನಡೆಸಿದ್ದರು. ಸ್ಫೂಲಕಾಯದವರು ಹಣ್ಣಾಗಿ ಹೋಗಿದ್ದರು. ಆದರೆ ಸ್ವದೇಶ, ಸೃ- ಧರ್ಮ, ಸ್ವಸಂಸ್ಕೃೃತಿಗಳ ರಕ್ಷಣೆ ತಮ್ಮಕರ್ತವ್ಯ ಎಂಬ ಭಾವ ಅವರ ಮುಖದ ಮೇಲೆ ಮೂಡಿ ದಂತಿತ್ತು. ಈ ಕವಾಯತು ನನ್ನಿಂದ ನೀಗೀತೆ ಎಂದು ಚಿಂತೆಗೊಳಗಾದೆ. ಡಾಕ್ಟರರು ನಮ್ಮ ಕಡೆ ದೃಷ್ಟ ಬೀರಿ “ಪಾಸ್‌” ಎಂದು ಬಿಟ್ಟರು. ಕವಾಯತಿಗೆಂದು ಹೋಗಿ ನಿಂತೆವು. ನಮ್ಮ ಅಧಿಕಾರಿ ಸಾಲಾಗಿ ಫಿಂತುಕೊಳ್ಳಲು ಹೇಳಿದ. ಅಷ್ಟರಲ್ಲಿ ನನಗೊಂದು ಯುಕ್ತಿ ಹೊಳೆಯಿತು. ನಾನು ಡಾಕ್ಟರರ ಹತ್ತಿರ ಹೋದೆ. " ಡಾಕ್ಟರ್‌ ಸಾಹೇಬ್‌, ಸ್ವತಂತ್ರ ಹೈದರಾಬಾದಿಗಾಗಿ ನನ್ನ ರಕ್ತದ ಕೊನೆಯ ಬಿಂದು ( ಮಾತ್ರ) ಕೊಡು ತ್ತೇನೆಂದು ಪ್ರತಿಜ್ಞೆ ಮಾಡಿದ್ದೇನೆ. ನಮ್ಮ ದೇಶ ಮತ್ತುರಾಜನ ಮೇಲಿನ ನನ್ನ ನಿಷ್ಕೆ ಅಚಲವಾ- ದದ್ದು. ನಮ್ಮ ದೇಶದ ಉನ್ನತಿಯಾಗಲಿ ಎಂದು ಯಾವಾಗಲೂ ದೇವರಲ್ಲಿ ಪ್ರಾರ್ಥನೆ ಮಾಡು ತ್ತಿದೇನೆ. ನಮ್ಮ ಒಡೆಯ ದೀರ್ಫಾಯುವಾಗಲಿ. ಹೇ ರಾಜಾ, ನೀನು ಸಹಸ್ರ ವರ್ಷ ಬಾಳು. ನಿನ್ನ ಪ್ರತಿ ವರ್ಷದ ದಿನಗಳು ಮೂರುನೂರು ಅರವತ್ತನಾಲ್ಕರ ಬದಲು ಐವತ್ತು ಸಾವಿರವಾ ಗಲಿ ಎಂದು ಹಾರ್ದಿಕವಾಗಿ ಬಯಸುತ್ತಿದ್ದೇನೆ. " ಆದರೆ ಯುದ್ಧದಲ್ಲಿ ನಾನೇನು ಮಾಡಬಲ್ಲೆ? ನನಗೀಗಳ೦ ವರ್ಷ. ಆದಿವಾಸಿಗಳ ಶಾಖೆಯಲ್ಲಿ ಮೂರು ವರ್ಷ *ೆಲಸ ಮಾಡಿದೆ. ಆ ಅವಧಿ ಯಲ್ಲಿ ಏಳೆಂಟು ಸಾರಿ ಮಲೇರಿಯಕ್ಕೆ ತುತ್ತಾದೆ. ಮೈಯಲ್ಲಿ ರಕ್ತ ಕಡಿಮೆಯಾಗಿದೆ. ನಡೆಯು ವಾಗ ಕಾಲು ಸೋಲುತ್ತದೆ. ಮೈ ದಪ್ಪವಾಗಿದೆ. ಇಂಥ ನಾನು ಕವಾಯತು ಕಲಿತು ಯುದ್ಧ ಮಾಡುವುದು ಯಾವಾಗ? ಯುದ್ಧ ಸಮೀಪಿಸಿದೆ ಎಂದು ಜನ ಅನ್ನುತ್ತಾರೆ. ದಯವಿಟ್ಟು ನನ್ನನ್ನು ಈ ಕವಾಯತಿನಿಂದ ಬಿಡುಗಡೆ ಮಾಡಿ. ” ಆ ಧೂರ್ತ ಡಾಕ್ಟರ ನಕ್ಕು, “ ಸರಿ.. ಸರಿ. ಆದರೆ ಪ್ರಸಂಗ ಬಂದದ್ದೇ ಆದರೆ, ,,” ನಡುವೆಯೆ ಹೇಳಿದೆ: “ನನ್ನ ರಕ್ತದ ಕೊನೆಯ ಹನಿಯನ್ನು ರಾಜನಿಗಾಗಿ ಅರ್ಪಿಸುವೆ. ನಿಮಗೆ ಸಂದೇಹ ಬೇಡ." ಫತ್ತೆ ಮೈದಾನಿನಿಂದ ಹೊರಟಿ. ಆ ಕಸ್ತೂರಿ, ಜೂನ್‌ ೧೯೬೧ ಮುಂದೆ ಕೆಲ ದಿನಗಳ ನಂತರ ಸೊಲ್ಲಾಪ್ಪು ರದ ಬಳಿ ನಾನಜ ಎಂಬಲ್ಲಿ ಹೈದರಾಬಾದಿನ ಸೈನಿಕರು ಮತ್ತು ಹೊರಗಿಸವರಲ್ಲಿ ಘರ್ಷಣೆ ಯಾಗಿ ಹೈದರಾಬಾದಿನ ಕೆಲ ಸೈನಿಕರು ಸತ್ತರು, ನಾನಜ ನಮ್ಮ ಕೈಬಿಟ್ಟಿತು ಎಂಬ ಸುದ್ದಿ ಕೇಳಿ ದೆವು. ಅಂದು ಜಮರುದ್‌ ಮಹಾಲ್‌ ಸಿನೇಮಾ ಗೃಹದಲ್ಲಿ ಪ್ರಚಂಡ ಸಭೆ ಜರುಗಿತು. ಅಂದು ಕಾಸಿಮ ರಜವಿಯ ಭಾಷಣ ಕೇಳಿದೆ. ಹಿಂದೆ ಶೇಕ್ಸ್‌ಪಿಯರನ ನಾಟಕದಲ್ಲಿ ಓದಿದ್ದ ಬ್ರೂಟಸ್‌ ಮತ್ತು ಮಾರ್ಕ್‌ ಅಂತೋನಿಯ ಭಾಷಣ ನೆನಪಾಯಿತು. ಜನರೆಲ್ಲ ಮಂತ್ರಮುಗ್ಧರಾಗಿ ದ್ವರು. ಪ್ರತೀಕಾರ ಮಾಡಿದರು. ಶತ್ರುಗಳು ಹೌಹಾರಿ ಟ್ಯಾಂಕ್‌ಗಳನ್ನು ತಂದರು. ನಾನಜ ಅವರ ಕೈಸೇರಿತು. ನಮ್ಮ ಶೌರ್ಯದ ಡಂಗುರ ಇಡೀ ಚಗತ್ತ ಗೇ ಶೇಳಿ ಸುತ್ತಿದೆ. ನಾವು ರಣಾಂಗಣ ಕ್ಸಿನಿದಾಗ ತಲೆಗೆ ಕಫನ ( ಹೆಣದ ಮೇಲಿನ ಅರಿವೆ) ಕಟ್ಟಿಕೊಂಡೇ ಇಳಿಯೋಣ,” ಎಂದ ನಾತ. ಜಜ ಮುಗಿಯುವುದರೊಳಗೆ ತುಂಬ ಅಸ್ವಸ್ಥಚಿತ್ತನಾಗಿ ನಾನಲ್ಲಿಂದ ಎದ್ದು ಹೋದಡೆ. ಮತ್ತೆ ಕೆಲ ದಿನಗಳ ನಂತರ ಇಂಥದೇ ಇನ್ನೊಂದು ಘಟನೆ ನಡೆಯಿತು. ಕೋಂದಾಡ ದಲ್ಲಿ ಹೈದರಾಬಾದಿನ ಸೈನಿಕರು ತಳವೂರಿದ್ದರು. ವಿಜಯವಾಡಾದಿಂದ ಬಂದ ಭಾರತೀಯ ಸೈನಿ ಕರು ಅವರ ಮೇಲೆರಗಿ ಅವರನ್ನು ಹಿಡಿದು ಕೊಂಡು ಹೋದರು. ಹೈದರಾಬಾದ್‌ ನಗರದಲ್ಲಿ ಇದರಿಂದ ಗಡಬಿಡಿ ಯೆದ್ದಿತು. ನಮ್ಮ ಖಾನ್‌ಸಾಹೇಬ ಕಚೇರಿಯಲ್ಲಿ ನನ್ನ ಬಳಿಗೆ ಬಂದು, “ ಸಾಹೇಬ, ಶತ್ರುಗಳ ಕ್ಷುಲ್ಸಕತನ ಮಿತಿಮೀರಿ ಹೋಯಿತು,” ಎಂದು ಆವೇಶದಿಂದ ಹೇಳಿದ. “ಅಂ! ಏನಾಯಿತು! ನಮ್ಮ ಮಾಡದೆಯೆ ಓಡಿದನೆ ?” “ಛೆ! ಕೋಂದಾಡದ ಸುದ್ದಿ ಕೇಳಿದ್ದೀರಾ?” ಶತ್ರು ಯುದ್ಧ “ ನಾನಜದಲ್ಲಿ ನಮ್ಮ ಜನರು ತೀವ್ರ “ ಹೌದು, ನಮ್ಮ ಸೈನಿಕರನ್ನು ಹಿಡಿದು ಕೊಂಡು ಹೋದರಂತೆ.” "ಹುಂ. ನಮ್ಮ ಅಧಿಕಾರಿ ಶತ್ರುಗಳನ್ನು ಕೂಡಿಕೊಂಡ. ಆತ ನಿತ್ಯ ರಾತ್ರಿ ಗಡಿ ದಾಟಿ ಶತ್ರು ಅಧಿಕಾರಿಗಳೊಡನೆ ಇಸ್ಟೀಟಾಡುತ್ತಿದ್ದ. ಅಲ್ಲಾ, ನಮ್ಮ ಸೈನಿಕರು ಸಾದಾ ಹಾಫ್‌ಷ್ಯಾಂಟ ಮತ್ತು ಬನಿಯನ್‌ಗಳ ಮೇಲೆ ಲೆಫ್ಟ್‌ ಕೈಟ್‌ ' ಮಾಡುತ್ತಿದ್ದಾಗ ಶತ್ರುಗಳು ಅವರ ಮೇಲೆರಗಿ ಹಿಡಿದುಕೊಂಡು ಹೋದರು. ನಮ ಸೈನಿಕರು ಸಿದ್ಧ ರಿದ್ದರೆ ಶತ್ರುಗಳಿಗೆ ಎಡೆಯಾಗುತ್ತಿ ತ್ತೇ? ಆಫ್ಟ ತದಲ್ಲಿ ಸಿ ಕೈಯಿಂದ ಪಾರಾಗಿ ಬಂದ ನಮ್ಮ ಸೈನಿಕರು ಇವರಿಗೆ ಸೊಪ್ಪು ಹಾಕು ತ್ತಾರೇನು? ಬರೇ ಹಾಫ್‌ ಪ್ಯಾಂಟ್‌ ಮತ್ತು ಬನಿಯನ್‌ ಹಾಕಿಕೊಂಡಾಗ ಹಿಡಿಯುವುದೆಂದ ರೇನು? ಜಗತ್ತಿನಲ್ಲಿ ನ್ಯಾಯ ನೀತಿ. ಉಳಿ ಯಲೇ ಇಲ್ಲ.” ಖಾನಸಾಹೇಬರಿಗಾದ ಸಂತಾಪದಲ್ಲಿ ಸಹ- ಭಾಗಿಯಾದಂತೆ ನಟಿಸಿದೆ. ಸೆಪ್ಟೆಂಬರ್‌ ೧೫ ರಂದು ನನ್ನ ಅಳಿಯ ನನ್ನ ಕೋಣೆಗೆ ಬಂದು " ಕೇಳಿದಿರಾ? ಜಿನ್ನಾ ಸಾಹೇ ಬರು ಸತ್ತರಂತೆ.. ಭಾರತ ಸರಕಾರದ ಸೈನ್ಯ ಹೈದಾಾಬಾದ ಗಡಿಯಲ್ಲಿ ನುಗ್ಗಿದೆಯಂತೆ,”ಎಂದ. ಆಗ ನನ್ನ ಮನಃಸ್ಬಿತಿ ಹೇಗಿದ್ದೀತು, ಊಹಿಸಿ ಕೊಳ್ಳು ವುದೇ ಯೋಗ್ಯ. ನಗರದಲ್ಲೆ ಲ್ಸ ಬಸ್‌ ಗಳಲ್ಲಿ "ಸೈತಿಕ ಸಮವಸ್ತ್ರ ಧರಿಸಿದ ಕಳಳಾಕ ರು ಕಣರುಗಕ್ಕೆ ಹೊರಟಿನ್ನುದು ಕಾಣಿಸುತ್ತಿತ್ತು. ನಾನು ಕಚೇರಿಗೆ ಹೋದಾಗ ಖಾನ್‌ಸಾಹೇಬ ಒಬ್ಬ ಶಿವಾಯಿಯನ್ನು ಸರೆದುಕೊಂಡು ಬಂದ. ಖಾನ್‌ಸಾಹೇಬ ಒಂದು ಕೆಂಪು ನೀಲಿ ಕಾಗದ ತಂದಿದ್ದ. ಶಿಪಾಯಿ ಕಾಗದವನ್ನು ತಿಡಿಕಿಗೆ ಹಚ್ಚತೊಡಗಲು "ಖಾನ್‌ಸಾಹೇಬ್‌, ಏನಿದು?” ಬಂದು ಶೇಳಿದೆ. ವಿಮಾನ ದಾಳಿಯಾಗಲಿದೆ, ಹಚು ತ್ತಿದ್ದೇನೆ.” ಸಮದ ಅದಕ್ಕಾಗಿ ಯಾ ತ್ರ? ಜು ಹೈದರಾಬಾದಿನ ರಜಾಕಾರ ವೀರರು! “ ಹಗಲೇ ಹಚ್ಚಿದರೆ ಕಾಗದ ಪತ್ರಗಳನು. ಓದುವುದು ಹೇಗೆ ಕಾಗದ ಅಂಟಿಸಿದರೆ ವಿಮಾನ ದಾಳಿಗೆ ಆಗುವ ಆತಂಕವಾದರೂ ಏನು?” “ಫಿಮಗೆ ತಿಳಿಯದು. ನಿಮಗೆ ಯುದ್ಧ ಕಲೆಯೆ ಗೊತ್ತಿಲ್ಲ. ಇನ್ನು ಕಾಗದ ಪತ್ರಗಳ ಕಡೆ ಲಕ್ಷ್ಯ ಕೊಡುವವರಾದರೂ ಯಾರು? ಸ್ವತಂತ್ರ ಹೈದರಾಬಾದ್‌ ತನ್ನ ರಕ್ಷಣೆಗಾಗಿ ಜೇವನತನ್ನೆ ಜೇಸಿಸ್‌ ದೆ”. ಇಷ್ಟಂದು ಇನ್ನೊಂದು. ಕೋಣೆಯ ತಿಡಿಕಿಗೆ ಜ|ಗನ್ನ ಹೆಚ್ಚಿಸಲು ಖಾನ್‌ಸಾಹೇಬ ಹೊರಟು ಹೋದ. ನಮ್ಮ ಕಚೇರಿಯ ಪಕ್ಕದ ಕಟ್ಟಡದಲ್ಲಿ ರೆಡ್‌ ಕ್ರಿಸೆಂಟ್‌ (ರೆಡ್‌ ಕ್ರಾಸಿನ ಮಾದರಿಯದು ) ಕಚೇರಿ ತೆರೆದಿದ್ದರು. ಅಲ್ಲಿಂದ ದಿನವಿಡೀ ರೇಡಿ ಯೋದ ಧ್ವನಿ ಬರುತ್ತಿತ್ತು, ಆಗ ಕೇಳಿದ ಕೆಲವು ಮಾತುಗಳು ಈಗ ಹನ್ನೆರಡು ವರ್ಷಗಳ ನಂತ ರವೂ *3ಿವಿಗೆ ನುಗ್ಗುತ್ತಿರುವಂತೆ ಭಾಸವಾಗು ತ್ತದೆ, “ ದಕ್ಷಿಣದ ತರುಣರೇ, ದೇಶಕ್ಕೆ ನಿಮ್ಮ ಬಿಸಿ ನೆತ್ತರದ ಅಗತ್ಯವಿದೆ. ನಮ್ಮ ಕಾಯದೆ ಅಜ ಮರ ಇಂತಿ ಕಾಲೇಪ್ರೆರ ಮಲಾಲ ( ದುಃಖದಾ ಯಕ ಮೃತ್ಯು) ಆಗಿ ಕೆಲ ತಾಸುಗಳು ಕೂಡ ಕಳೆದಿಲ್ಲ; ಅಷ್ಟರಲ್ಲಿ ನೀಚ ಶತ್ರುವು ಉತ್ತರ, ಪೂರ್ವ, ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಿಂದ ನಮ್ಮ ಮೇಲೆ ದಾಳಿ ಮಾಡಿದ್ದಾನೆ. ಏಳಿರಿ. ದಕ್ಷಿ ಣದ ತರುಣರೇ, ಸಿದ್ಧರಾಗಿರಿ. ಪ್ರಸಂಗ ಕಠಿಣ ವಿದೆ. ನಾನು ತಲೆ ತಗ್ಗಿ ಸಿ ಕುಳಿತು ಕೆಲಸ ಮಾಡು ತ್ತಿದ್ದೆ. ಮಧ್ಯಾಹ್ನ "ನಮ್ಮ ಪಬ್ಬೇವಾಲಾ ಒಳಗೆ ಬಂದ. ಆತ ಧರಿಸಿದ್ದ ಶಸ್ತ್ರಾಸ ಸ್ರ್ರಗಳನ್ನು ಕಂಡು ಚಿಕ ಂದಿನಲ್ಲಿ ನಾನೋದಿದ್ದ ಗ! ೫ ಠಕ್ಕ ನ ಸ ಸನಪಾಯಿತು. ಪಟ್ಟಿ ವಾಲ ಹೆಗಲಿಗೆ ಬಂದೂಕು ಏರಿಸಿದ್ದ. "ಹಾಸು! ತುಂಬಿದ ಪಟ್ಟಿಯನ್ನು ಟೊಂಕಕ್ಕೆ ಬಿಗಿದಿದ್ದ. ೧೫ ಎರಡು ಖಡ್ಗಗಳು ಒಂದು ತಿವಿಗತ್ತಿ ಸಿಕ್ಕಿಸಿ ಕೊಂಡಿದ್ದ. ಅವನನ್ನು ಕಂಡು ತಣ್ಣಗಾದೆ. ಅವನಿಗೆ ನನ್ನ ಹೆದರಿಕೆಯ ಅರಿವಾಗಿರಬೇಕು. ಆತ “ಸಾಹೇಬ, ನಿಮ್ಮನಿರೋಪ ತೆಗೆದುಕೊಳ್ಳಲು ಬಂದಿದ್ದೇನೆ ನಾನು ರಣರಂಗಕ್ಕೆ ಹೊರಟಿದ್ದೇನೆ. ನನಗಾಗಿ ಅಲ್ಲಾನಲ್ಲಿ ಬೇಡಿ ಕೊಳ್ಳಿ. ಆಜಾದ್‌ ಹೈದ್ರಾ- ಬಾದ್‌ . ಜಿಂದಾಬಾದ್‌” ಎಂದು ಆತ ತನ್ನೆ ರಡೂ ಕೈಗಳನ್ನು ಮುಂದೆ ಮಾಡಿದ. ನಾನು ಅವುಗಳನ್ನು ಹಿಡಿದು “ ಆಜಾದ್‌ ಹೈದ್ರಾಬಾದ್‌ ಜಿಂದಾಬಾದ್‌” ಎಂದು ಕ್ಷೀಣ ಸ್ವರದಲ್ಲಿ ನುಡಿದೆ. ಅವನು ಹೋದ ಮೇಲೆ ನನ್ನ ಪ್ರಾಣ ತಿರುಗಿ ಬಂದಂತಾಯಿತು. ಮಾರನೆಯ ದಿನ ಕಮೀಶನರ್‌ ಸಾಹೇಬರು ನಮ್ಮನ್ನು ಕರೆಸಿದರು. ಇಬ್ಬರು ಸಮವಸ್ತ್ರದ ಅಧಿಕಾರಿಗಳು ಅವರೊಡನಿದ್ದರು. ಕಮೀಶನರರು "ನಮ ಒಸೈನಿಕರು ರಣರಂಗಕ್ಕಿಳಿದಿದ್ದಾರೆ. ಅವ ರಿಗೆ ಅನ್ನವಸ್ತ್ರ ಇತ್ಯಾದಿ ಬೇಕು. ನೀವೆಷ್ಟು ವರ್ಗಣಿ 'ಜೂಡಿತ್ತೀರಿ, ಹೇಳಿರಿ?” ಎಂದರು. “ ನೂರು ರೂಪಾಯಿ ಕೊಡುತ್ತೇನೆ. ಈಗ ಸದ್ಯ ನನ್ನಲ್ಲಿ ಏನೂ ಇಲ್ಲ. ಸಂಬಳದಲ್ಲಿ ಮುರಿದುಕೊಳ್ಳಿರಿ,” ಎಂದೆ. ಮುಂದೆರಡು ಮೂರು ದಿನ ನಾವು ತುಂಬ ಕಳವಳಕ್ಕೀಡಾದೆವು. ನಮ್ಮ ಮನೆಯ ಮುಂದೆ ಕವಾಯತು ಮಾಡುತ್ತ ಹೋಗುತ್ತಿದ್ದ ರಜಾ- ಕಾರರು. “ಹಮ್‌ ಧಾತೆ. ಮುಸಲಮಾನಿ ದುನಿಯಾ ಮೇಂ ಬಿಠಶಾದೇಂಗೆ, ಕಾಫರಕೀ ಹುಕುಮತಕೊ ಕೋಕರಸೇ ಮಿಟಾ ದೇಂಗೆ” ಎಂದು ಘೋಷಿಸುತ್ತಿದ್ದರು. " ಶತ್ರು ಓಡುತ್ತಿ ದ್ಮಾನೆ. ನಮ್ಮವರು ಮನ್ನುಗ್ಗುತ್ತಿದ್ದಾರೆ. ಶತ್ರು ಗಳಿಗೆ ಟ್ಯಾಂಕುಗಳನ್ನು ತರುವ. ಪ್ರಸಂಗ ಬಂದಿದೆ” ಎಂದಿತ್ಯಾದಿ ರೇಡಿಯೊದಲ್ಲಿ ಬರುವ ಸುದ್ದಿಗಳನ್ನು ಫೇಳಿ ನಮ್ಮ ಎದೆಗುಂಡಿಗೆ ಹಾರು ತತ್ತು. ೧೬ ಹದಿನೈದು ಮತ್ತು ಹದಿನಾರನೇ ತಾರೀಖಿ ನಿಂದ ನಮ್ಮ ಮನೆಯ ಮುಂದೆ ಗಾಯಾಳು ರಜಾಕಾರರನ್ನು ತುಂಬಿಕೊಂಡು ಬಸ್ಸುಗಳು ಹೋಗತೊಡಗಿದವು. ಹದಿನಾರರಂದು ಮಾಜಿ ಮಂತ್ರಿ ರಾಮಾಚಾರ್ಯರ ಮನೆಯಲ್ಲಿ ಯಜ್ಞ- ಬ ಸಮಾರಂಭವಿತ್ತು. ತಮ್ಮ ಮತ್ತು ನಿಜಾಮರ ಗ್ರಹಗತಿ ನೆಟ್ಟಿಗಿಲ್ಲವೆಂದು ಶಾಂತಿ ಮಾಡುತ್ತಿದ್ದೇವೆಂದು ಅವರು ಹೇಳಿದರು. ಅಂದೇ ನಾನು ಕೃಷಿ ಮಂತ್ರಿಯ ಪರ್ಸನಲ್‌ ಅಸಿಸ್ಟೆ ಟ್‌ ಬ 1 ಸಲಗೆ ಸಂಜೆ ಮನೆಗೆ ಬಂದೆ. ಭಾರತ ಒಕ್ಕೂಟದ ಸೈನ್ಯಗಳು ನಗರದ ಸಮೀಪ ಬರತೊಡಗಿವೆ , ಯೆಂದು ಕೇಳಿ ನಮಗೆ ಆನಂದವಾಗಿತ್ತು. ಆದರೆ ಬಂದು ತಲುಪೆವ ಮೊದಲೇ ಏನೇನು ಅನಾ ಹುತಗಳಾಗುವವೊ ಎಂದು ಗಾಬರಿಯಾಗಿದ್ದೆವು. ರಾತ್ರಿ ಒಬ್ಬರೂ ನಿದ್ದೆ ಮಾಡಲಿಲ್ಲ. ಸೆಪ್ಟೆಂಬರ್‌ ೧೭, ಅಂದರೆ ಅನಂತ ಚತು ರ್ದಶಿಯ ದಿನ ಭಾರತದ ಸೈನಿಕರುಹೈದರಾ ಬಾದಿನಿಂದ ಮೂವತ್ತು ಮೈಲು ದೂರದಲ್ಲಿ ಬಂದಿಳಿದರು. ಮುಂಜಾನೆ ತೆರೆದ ಅಂಗಡಿಗಳು ಒಂದು ತಾಸಿನಲ್ಲಿಯೆ ಮುಚ್ಚಲ್ಪಟ್ಟವು. ನಗರ ದಲ್ಲಿಏ ನಾದರೂ ಭಯಂಕರ ಘಟನೆ ಜರುಗುವ ದೆಂಬ ಸುದ್ದಿ ಹಬ್ಬಿತ್ತು. ಏನಾದರೂ ಆದರೆ ಪ್ರತೀಕಾರಮಾಡಲು ನಮ್ಮಲ್ಲಿ ಶಸ್ತ್ರಗಳೂ ಇರ ಲಿಲ್ಲ. ದಸಕೆ ಹಬ್ಬದ ದಿನ ಪೂಜೆ ಮಾಡಲೆಂದು ಅನೇಕ ವರ್ಷಗಳ ಹಿಂದೆ ಕೊಂಡಿದ್ದ ಚಿಕ್ಕ ತಿವಿಗತ್ತಿಯೊಂದನ್ನು ಬಿಟ್ಟರೆ ಬೇರೆ ಶಸ್ತ್ರ ನಮ್ಮ- ಲ್ಲಿರಲಿಲ್ಲ. ನಾವು ಕಲ್ಲು ಮುಂತಾದವನ್ನು ಗಚ್ಚಿನ. ಮೇಲೆ ಕೂಡಿಸಿಟ್ಟಿವು. ನೂ ದಾಳ ಮಾಡಿದಕೆ ಹಾಗೆ ಸ ಹೀಗೆ ಮಾಡೋಣ ಎನ್ನುತ್ತ ಸಮಾಧಾನಪಟ್ಟುಕೊಳ್ಳು ತ್ತಿದ್ದೆವು. ಕಸ್ತೂರಿ, ಜೂನ್‌ ೧೯೬೧ ಅನಂತಚತುರ್ದಶಿಯ ಹಬ್ಬದ ಊಟವಿತ್ತು. ಆದರೂ ತುತ್ತು ಗಂಟಲದಲ್ಲಿಳಿಯಲಿಲ್ಲ. ಏನಾ ದರೂ ಆದರೆ ನಮ್ಮಲ್ಲಿ ಎಷ್ಟು ಜನ ಬದುಕುಳಿ ಯುತ್ತ್ವೇವೆಯೊ, ಯಾರ ಹಣೆಯಲ್ಲಿ ಏನೇನು ಬಕೆದಿದೆಯೊ ಎಂಬ ಯೋಚನೆಯಿಂದ ಹಣ್ಣಾಗಿ ಹೋಗಿದ್ದೆವು. ಆದರೆ ಎಲ್ಲವೂ ಮಾಟಮಾಡಿದಂತೆ ಬದಲಾಗಿ ಬಿಟ್ಟಿತು. ಹೈದರಾಬಾದ ಶರಣು ಬರಲಿ ಎಂದು ಜನರಲ್‌ ರಾಜೇಂದ್ರ ಸಿಂಹರು ಇತ್ತ ಸಂದೇಶ ವನ್ನು ರೇಡಿಯೊದಲ್ಲಿ ಕೇಳಿದೆವು. ಮಂತ್ರಿ- ಮಂಡಲ ರಾಜೀನಾಮೆಯಿತ್ತ ಸುದ್ದಿ ಮಧ್ಯಾಹ್ನ ಬಂತು... ಕಾಸೀಮ ರಜವಿಯನ್ನು ಹಿಡಿದು ತಂದು ಅವನಿಂದ ರೇಡಿಯೊ ಮೂಲಕ ಎಲ್ಲರೂ ಶಾಂತವಿರಬೇಕೆಂಬ ವಿನಂತಿಯನ್ನು ಮಾಡಿಸಿ ದರು. ಸಂಜೆ ನಿಜಾಮರು ಒಕ್ಕೂಟದ ಸೈನ್ಯ ಮತ್ತೆ ಸಿಕಂದರಾಬಾದಿನಲ್ಲಿ ಇರುವುದು ಕು ಕೇಡಿಯೊದಲ್ಲಿ ಹೇಳಿದರು. ರಸ್ತೆಗಳಲ್ಲಿ ಎರಡು ಮೂರು ಮೈಲುಗಳವರೆಗೆ ಲಕ್ಷಗಟ್ಟಲೆ ಜನ ಸೇರಿದ್ದರು. ಗುಲಾಲನ್ನು ತೂರುತ್ತಿದ್ದರು. ಜನ ಪರಸ್ಪರ ಅಪ್ಪಿಕೊಂಡು ನಗುತ್ತಿದ್ದರು. ಹಾಡುತ್ತಿದ್ದರು. ಕುಣಿಯುತ್ತಿ ದ್ವರು. ಗದ್ಮಲವೊ ಗದ್ದಲ. ನಾವೂ ಅದರಲ್ಲಿ ಸೇರಿಕೊಂಡೆವು. ೧೯೪೮ ಸೆಪ್ಟೆಂಬರ್‌ ೧೮ ರಂದು ನಾವು ಸ್ವತಂತ್ರ ಬಗ ನಾಗರಿಕರೆಂದು ಮೆರೆಯ ತೊಡಗಿದೆವು... ೧೭ ರಂದು ಮ ತ್ಯ ಬಾಗಿಲಿಗೆ ಬಂದಿತ್ತು. ಆದರೆ ನಮ್ಮ ಭಾಗ ದಲ್ಲಿ ಸ್ವ ಸ್ನತಂತ್ರ ಭಾರತದ ಗ ಯೋ ಗರಿತು. ನಾವು ಉಳಿದುಕೊಂಡೆವು. ಆದರೆ ಈಗ ಹನ್ನೆ ರಡು ವರ್ಷಗಳ ನಂತರವೂ ಅಂದಿನ ದಿನಗಳ ನೆನಪು ಬಂದರೆ ಮೈ ಮುಳ್ಳೇಳುವುದು. 3 ಕ್ಟ ಮಂಜೇಶ್ವರದ ಕನ್ನಡ ಸಂಶೋಧಕ ಮುನಿ ತಮ್ಮೂರು ಕೇರಳಕ್ಕೆ ಸೇರಿದ್ದ ಕ್ಸ ಪರಿತಪಿಸುತ್ತಿದ್ದಾ ರೆ ಗೋವಿಂದ ಪೈಗಳೊಡನೆ ಘೂಡು ತಾಸು ದ್ರು ವರ್ಷಾರಂಭದ ದಿನ ಕನ್ನಡದ ಜ್ಞಾಪಕ ದೀಪ ಶ್ರೀ ಗೋವಿಂದ ಪೈ ಅವರನ್ನು ಕಂಡು ಬಂದೆ. ಹಾಗೆ ಅವರನ್ನು ಕಂಡದ್ದು ಇದು ನಾಲ್ಕನೆಯ ಸಲವೋ ಅಯ್ದನೆಯ ಸಲವೋ. ಕಳೆದ ವರುಷ ಕವಿ ಶ್ರೀ ಬೇಂದ್ರೆಯವರೊಡನೆ ಕನ್ನಡ ಜಿಲ್ಲೆಗೆ ಹೋದಾಗ ನಮ್ಮ ಒಂದು ಸಭೆಗೆ ಬಂದ ಶ್ರೀ ಗೋವಿಂದ ಪೈಗಳ ಸಂದೇಶ ದೊಡನೆಯೇ ಅವರ ಆದರದ ಕರೆ ಬಂದಿತ್ತು. ನಾನು ಕನ್ನಡ ಜಿಲ್ಲೆಗೆ ಹೋದಾಗಲೆಲ್ಲ ಈ ಕರೆಯ ಕರಕಕೆಯನ್ನೆ ಗಣಿಸದೆ ಮಂಜೇಶ್ವರ ಯಾತ್ರೆ ಮಾಡಿ ಬರುವುದು ಪದ್ಧ ತಿ. ಸಾಮಾನ್ಯ ವಾಗಿ "ಫೈಗಳು ಮನೆಯಲ್ಲಿ ಇದ್ದೇ ಇರುತ್ತಾರೆ. ನಾನು ರ ಹುಡುಗನಾಗಿದ್ದಾ ಗಲೂ ಪ್ರೀತಿ ಯಿಂದ ಸ್ವಾಗತಿಸಿ ಯಾವೊಂದು ಕೃತ್ತಿ ್ರಮತೆಯೂ ಇಲ್ಲದ ತ್ಮ ತೆಕೆದೆದೆಯ ಜಾ ಸ ಸಭಾಂಡಾರ ವನ್ನು ತೋರಿದ ಆ ಶ್ರೀಮಂತಿಕೆಯನ್ನು ನಾನು ಮರೆಯುವುದು ಸಾಧ್ಯವೇ ಇಲ್ಲ. ಕಳೆದ ವರುಷ ಕಾರಣಾಂತರದಿಂದ ಮಂಜೇ ಶ್ವರದ ಯಾತ್ರೆ ಘಟಿಸಲಿ ಲ್ಲ. ಈ ಸಲ ಉಡು ಸು ಸಿ ಸಮ್ಮೇಳನ ಮುಗಿಸಿ ಮಂಗ ಳೂರಿಗೆಂದು ಹೊರಟ ಹೊರಟದ್ದು ಮಂಜೇ ಶ್ವರದ ನಿಟ್ಟಿಗೆ ಎಂಬ ಸಮಾಧಾನ ಮಂಜೇ ರಕ್ಕೆ ಹೊರಟ ನನ್ನನ್ನು ಒಬ್ಬ ಮಿತ್ರ ತಾನು ಹೊರಟಿ ಕಾಂಣಂಗಾಡಿಗೆ ಕರೆದೊಯ್ದ. ಏನೆಲ್ಲ 1 5-3 : ವಾಗ ನಾನು ದ. ಬಾ. ಕುಲಕರ್ಣಿ ವಿಫ್ನಗಳೋ ಎಂದು ತ್ತಲೇ ಇತ್ತು. ಒಳಮನಸ್ಸು ಪ್ರಶ್ನಿಸು ಕಾಂಉಂಗಾಡಿರಿಂದ ಮರಳು ಮಂಜೇಶ್ವರದಲ್ಲಿಳಿದೆ. ಇಳಿ ಹೊತ್ತು. ಪೈಗಳ ಮನೆಯ ಮುಂದೆ ಬಂದಾಗ ಐದು ಗಂಟಿ. ಪಶ್ಚಿಮಕ್ಕೆ ಸಮುದ್ರವೇ ಇರು ವಾಗ ತಡೆ ಇಲ್ಲದೆ ಬೆಂಗದಿರುಗಳು ಚುಚ್ಚುತ್ತಿ ದಧ್ವವು. ಅದೇ ಆ ಚಾವಡಿಗೆ ಬಂದು ಕರೆದೆ, ಕೂಗಿದೆ. ಯಾರದೂ ಸದ್ಮಿಲ್ಲ. “ಸ್ವಾಮಿ(--- ಪೈಗಳೇ' ಎಂದು ಜೋರಾಗಿ ಕೂಗಿದಾಗ ಒಬ್ಬರು ಬಂದರು. ವಿಚಾರಿಸುವಾಗ ಪೈಗಳು ಶಾನುಭೋಗರ ಮನೆಗೆ ಹೋಗಿದ್ದಾರೆಂದೂ ಆರು ಗಂಟಿಗೆ ಬಂದಾರೆಂದೂ ಹೇಳಿಕೆಯಾ ಯಿತು. "ಬಂದಾರು' ಎಂದರೇನು ? ಗೋವಿಂದ ಪೈಗಳು ಆಗ ಬರುವುದೇ ನಿಶ್ಚಯವೆಂಬುದು ನನಗೆ ಖಾತ್ರಿ. ' ಆ ವರೆಗೆ ಕಡಲಿಗಾದರೂ ಹೋಗಿ ಬರೋಣವೆಂದು ಹೊರಟಿ. ಬೀದಿಗಿಳಿದಾಗ ಮಂಜೇಶ್ವರ ಕೇರಳವೆಂಬ ವಿಪತ್ಸೂಚಿ ಬೋರ್ಡುಗಳು ಕೆಲವು ಸಾರಿದವು. ಅದನ್ನೇ ಮೆಲುಕಾಡಿಸುತ್ತ ಕಳೆದ. ಬಾರಿ 1 ಆರೇಳು ವರ್ಷಕ್ಕೆ ಮುಂಚೆ ಫೆ 1 ತೋರಿದ ದಾರಿಯಿಂದ ಸ ಸಮುದ್ರ ಕ್ಸ ತ್‌ ಮಕ್ಕೆ ಹಾಗೆಂದರೆ ಸು ಸೂರ್ಯನ ನಡೆದೆ... ಕಡಲಂಔಿಗೆ ಬಂದೆ. ಹೊಯ್ಸೆ (ಮಳಲು) ಸುಡುತ್ತಿತ್ತು. ನೀರಿನಂಚಿಗೆ ಬಂದ ೧೮ ನಿಂತುಕೊಂಡೆ. ಒಂದು ಹವಳದ ಬಂಡೆಯೊಡನೆ ಆಟವಾಡುವ ತೆರೆಗಳನ್ನು ಕಂಡು ವಿಸ್ಮಿತನಾಗಿ ನಿಂತೆ, ಒಂದು ತೆಕೆ ಬಂದಾಗ ಆ ಬಂಡೆ ದ್ವೀಪ ವಾಗುವುದು. ಮತ್ತೊಂದು ಬಂದು ಅದನ್ನು ಮುಳುಗಿಸಿ ಬಿಡುವುದು. ಮತ್ತೆ ನೀರು ಜರಿಯು ವಾಗ ಶಿಖರವಾಗಿ ಕಂಡ ಬಂಡೆ ಮೆಲ್ಲಗೆ ಮೈತೆ ಕರೆದು ತೋರುವುದು. ಮತ್ತೆ ನೀರ ಮಾಲೆ ಅದರ ಉಡಿದಾರವಾ ಗು ವು- ದು. ಮತ್ತೊಂದು ತೆರೆ ಬಂದು ಅಪ್ಪಳಿಸುವು ದು. ಅದೇ ಆಟ. ಗಂಟಿ ಗಟ್ಟಲೆ ಅದನ್ನೆ ನೋ ಡುತ್ತ ನಿಂತೆ. ಬಿಳಿ ಸೂರ್ಯ ಕಂತುತ್ತ ಸ- ಹ್ಯವಾಗಿ ಕಂಡ. ಮತ್ತೆ ಕೆಂಪಾಗಿ ಕೆಂಡವಾಗಿ ನೀರಲ್ಲಿ ಮಳುಗಿ ಕೊಂಡ. ಬಂಗಾರಿ ನೋಕುಳಿಯಿಂದ ನೀ ರು ಹೊಳೆಯಿತು. ತೆರೆ ಗಳು ಹನಿ ಹನಿ ತೂರಿ ಮುತ್ತನ್ನು ಚಿಮ್ಮಿಸಿ ದವು. ಅದೇ ಎಸ್ಮಯ ದಲ್ಲಿ ಆ ರಸವನ್ನು ಕೈಯಿಂದೆತ್ತಿ ಬಾಯಿ ಗಿಟ್ಟಿ. ವಾಸ್ತವ ಜಗ ತ್ತಿಗೆ ಬಂದೆ. ಆ ಉಪ್ಪೆ ನನಗೆ ಗೋವಿಂದ ಪೈಗಳ ನೆನಪು ತಂದಿತು. ಮರಳಿದೆ. ಗೇಟಿನ ಹೊರಗಿನಿಂದಲೇ ಪೈಗಳನ್ನು ಕಂಡೆ. ಅದೇ ಚಾವಡಿ, ಅದೇ ಮಂಚದಲ್ಲಿ ಕುಳಿತವರು ಸ್ವಾಗತದ ಕೂಗನ್ನು ಕೊಟ್ಟರು. ಕೈಮುಗಿದುಕೊಂಡೇ ಒಳಹೊಕ್ಕು ನನ್ನ ಪರಿ ಚಯ ಹೇಳಿಕೊಂಡೆ. ಅವರಿಗೆಲ್ಸಿಯ ಮರೆವು? ಗೊತ್ತು ಸ್ವಾಮೀ ಗೊತ್ತು. ಬನ್ನಿ-ಕುಳ್ಳಿರಿ ಎಂದು ಕಸ್ತೂರಿ, ಜೂನ್‌ ೧೯೬೧ ಕರೆದು ಬದಿಗೇ ಕೂಡಿಸಿಕೊಂಡರು. “ ಬೇಂದ್ರೆಯವರು, ನೀವು ಕಳೆದ ವರುಷ ಬರುತ್ತೀರೆಂದು ಕಾಯಿಸಿ ಬರಲಿಲ್ಲ. ನೀವು ಬರುವುದು ಗಾದೆ ಮಾತು ಎಂದುಕೊಂಡಿದ್ದೆ. ಈಗ ಬೇಂದ್ರೆ ಒಬ್ಬರೇ ಗಾದೆ-_-' ಎಂದರು. ಕಾಫಿ ಬಂತು. : ಇಪ್ಪತ್ತೈದು ವರ್ಷಕ್ಕೆ ಮೊದಲು ಅವರನ್ನು ಪ್ರಥಮತಃ ಕಂಡಾಗ ಬೀಡಿ ಎಳೆಯುತ್ತೀರಾಎಂದು | ಕೇಳಿದ್ದರು. ನಾಕಾಗ ಮ ಧೂವಪಾನ ತೊಡಗಿ ಬ ಇ... ರಲಿಲ್ಲ. ಮುಂದೆ ತೊಡ 8 .. ಗಿದಾಗ ಅವರು ನಿಸ್ಸಂ ಕೋಚವಾಗಿ ಎಳೆಯಿ ರಿ ಎಂದು ಸಿಗರೇಟಿ ಕೊಟ್ಟಿದ್ದರು. “ ಈಗ ಬಿಟ್ಟು ಬಿಟ್ಟಿದ್ದೇನೆ” ಲ (|. ಬಂದು ಅದರ ಸಥೆಗೆ ೫. ತೊಡಗಿದರು: 110 " ನಾನು ಹದಿನೆಂ- (.... ಟು ವರುಷ ಬೀಡಿ, ತೆ ಹದಿನೆಂಟು. ವರುಷ ಸಸಿ ಸಿಗಾರೆಟ್‌, ಮತೆ ಹ ಸುಮಾರಾಗಿ ಹದಿನ ಟು ವರುಷ ಬೀಡಿ ಹೀಗೆ ೫೪ ವರುಷ ಹೊಗೆ ಕುಡಿದಿದ್ದೇನೆ, ನನ್ನ ತಂದೆ ಒಳ್ಳೆಯವರು. ಆದಕೆ ತಾಯಿ ಕ್ಷಮಿಸುವವರಲ್ಲವೆಂದು ಮಂಗಳೂರಿಗೆ ಶಲಿ ಯಹೋಗುವ ವರೆಗೆ ಇದು ತಾಗಿರಲಿಲ್ಲ. ಮಂಗಳೂರಲ್ಲಿ ಸ್ವಲ್ಪ ಸ್ಯಾತಂತ್ರ್ಯವೆನಿಸಿದಾಗ ಇದು ಹಿಡಿಯಿತು. ಮನೆಯವರೊಡನೆ ಕಾಶೀ ಯಾತ್ರೆ, ಹೋದಾಗಲೂ ಹಲವು ಸಾವಿರ ಬೀಡಿ ಒಯ್ದಿದ್ದೆ. ದಾರಿಯಲ್ಲಿ ತೀರುವುದೆಂದೆನಿ- ಸಿದಾಗ ಟಪಾಲಿನಲ್ಲಿ ತರಿಸಿದ್ದೆ. ನನಗೆ ಮಂಗ- ಗೋವಿಂದ ಪೈಗಳೊಡನೆ ಮೂರು ತಾಸು ೧೯ ಳೂರಿನ ಬೀಡಿಯೇ ಆಗಬೇಕಿತ್ತು” --ಎಂದು ಹೇಳುವಾಗ ನಾನು ಸಿಗರೇಟು ಪೆಟ್ಟಿಗೆ ಹಿಡಿದು ಕುಳಿತದ್ದು ನೋಡಿ, “ ನೀವು ಎಳೆಯಿರಿ. ಈಗ ನನಗೆ ಏನೂ ತೊಂದರೆಯಾಗುವುದಿಲ್ಲ, ಹೂಂ, ನೀವು ಹತ್ತಿಸಿರಿ”- ಎಂದು ತಾವು ಬಿಟ್ಟಿದ್ದು ತಿರು ಪತಿ ಬೆಟ್ಟಿದಲ್ಲಿ-- ಎಂದರು. “ತಮ್ಮನ ಮಗಳು ಅಳಿಯ ಕಾರು ತಂದು ನಿಲ್ಲಿಸಿ "ಹೊರಡಿ' ಎಂದರು. ಮುಬ್ಪಿನ ಕಾಲಕ್ಕೆ ಒಂದು ಯಾತ್ರೆ ಎಂದು ಹೊರಟಿ. ತಿರುಪತಿ ತಲುಪಿ ತಿರುಮಲೆ ಏರುವಾಗ ಸಂಕಟವಾಯಿತು. ತಿಮ್ಮಪ್ಪನಿಗೆ ಸವಾಲು ಹಾಕಿ "ಅಯ್ಯಾ ಈ ಸೆಕೆಯಿಂದ ಬಿಡಿಸು; ಸಾಕು'.-- ಎಂದೆ! ದಾಸರು ದೇವ ಕೊಡನೆ: ಹಟದಿಂದ ಹಾಡಿಲ್ಲವೇ--- ಹಾಗೆ ದೇವರಲ್ಲಿ ಹಟಿಮಾಡಿ ಹಚ್ಚಿದ ಬೀಡಿ ಎಸೆದೆ. ಪುಷ್ಕರಣಿ ಸ್ನಾನ ಮಾಡಿ ಪೂಜೆ ಒಪ್ಪಿಸಿ ಬಿಡಾ ರಕ್ಕೆ ಬಂದು ಊಟಮಾಡಿದಾಗ--- ಹೂಂ. ಸಂಜೆಗೆ ನಿಮ್ಮದು ಊಟವೊ---ಫಲಹಾರವೋ'” ಎಂದು ಕೇಳಿದರು. "ಫಲಹಾರ' ವೆಂದೆ. “ ಆಗ ಕಾಫಿ ಬೇಕೋ ಹಾಲು ಆದೀತೊ?”-_ಎಂದರು. ಯಾವುದೂ ಆದೀತು” ಎಂದೆ. “ ಸಂಕೋಚ ವೇಕೆ? ಯಾವುದು ಹೇಳಿ”. ಎಂದರು. "ಹಾಲು ಆದೀತು” ಎಂದೆ. ಅವರಲ್ಲಿ ಕೃತ್ರಿಮತೆ ಯಿಲ್ಲ. ನಮ್ಮ ಕೃತ್ರಿಮತೆ ನಡೆಯುವುದಿಲ್ಲ. ಮತ್ತೆ ಬೀಡಿಗೆ ಬಂದರು : “ ೫೪ ವರುಷದ ಅಭ್ಯಾಸ ನೋಡಿ, ಬಹು ಸಂಕಟವಾಯಿತು. ನನ್ನ ಅಳಿಯ ಧೂಮಪಾನಿ. ಹೊರಗೆ ಹೋಗಿ ೫ನ! ಮಗಳು," ದೊಡ್ಡಪ್ಪ, ಯಾಕೆ ಸಂಕಟ ಪಡುತ್ತೀರಿ?' ಎಂದಳು. “ಲ್ಲ ಇದು ದೇವರಿಗೆ ನನ್ನ ಸವಾಲು '-- ಎಂದೆ. ಅಂದು ಬಿಟ್ಟವನು ಬಿಟ್ಟೀ ಬಿಟ್ಟಿ ಸ್ವಾಮೀ-_-'ಎಂದು ಮುಗಿಸಿದರು. ತ ಸಾಹಿತಿಗಳ ಪ್ರಾಯದ ಮಾತು ಬಂತು. “ ಈಗ ನಾನೇ ಹಿರಿಯ. ನೋಡಿ ಸಾಹಿತಿ ಗಳ ಬಳಗಕ್ಕೆ” ಎಂದರು. ಮುಂದುವರಿದು, “ ಶ್ರೀಯವರು ಬಂದಾಗ ನಾನು ಹಿರಿಯ ನಿಮಗೆ, ನಾನು ಹೇಳುತ್ತೇನೆ. ನೀವು ಬೆಂಗಳೂರಿಗೇಕೆ ಬರಬಾರದು? ಎಂದರು. ಆಗ ನಾನು ನಿಮ ಗಿಂತ ಹತ್ತುತಿಂಗಳಿಗೆ ಹಿರಿಯ ಎಂದು ಹೇಳಿ ಕೈ ಮುಗಿಸಿಕೊಂಡೆ ಸ್ವಾಮೀ'-- ಎಂದರು. ನನಗೆ ಆಲೂರ ವೆಂಕಟ 1 ನೆನಪಾಗಿ ಕೇಳಿದೆ. ಆಗ, “ ಹೌದು ಸ್ವಾಮೀ. . ಅವರು ನನಗೆ ಹಿರಿ ಯರು. ಮುಂಬಯಿ ಸಮ್ಮೇಳನಕ್ಕೆ ನಾನು ಅಧ್ಯಕ್ಷ ನಾದಾಗ ವೇದಿಕೆಯನ್ನೇರುವ ಮೊದಲು ಆಲೂರ ವರಿಗೆ ಬಾಗಿ ನಮಸ್ಕರಿಸಿದ್ದೆ. ಅವರು ಹಿರಿಯರು?- ಎಂದು ಗಲ್ಲ ಮುಟ್ಟಿಕೊಂಡು ಆಲೂರವರ ಕ್ಷೇಮ ವಿಚಾರಿಸಿದರು. ನಾನು ಅವರ ಆರೋಗ್ಯ ವಿಚಾರಿಸಿದೆ. “ ನೋಡುತ್ತಿರುವಿರಲ್ಲ. ಶಾನುಭೋಗರ ಮನೆ ನನ್ನ ತಾಯಮನೆ. ಅಲ್ಲಿಯ ವರೆಗೆ ಹೋಗಿ ಬರು ತ್ತೇನೆ. ಅಲ್ಲಿರುವ ಬಳಗದವರು " ಯಾಕೆ ಬರು ತ್ತೀರಿ? ನಾವೇ ಬಂದುಕಾಣುತ್ತೇವೆ' ಎನ್ನುತ್ತಾರೆ. "ನಾನು ನಿಮ್ಮ ಮನೆಯ ವರೆಗೆ ನಡೆದು ಬರ ಬಲ್ಲೆ--- ಎಂಬುದನ್ನು ತೋರಿಸುವುದಕ್ಕೆ ಬರು ತ್ತೇನೆ ಎಂದವರಿಗೆ "ಹೇಳುತ್ತೇನೆ ಸಚ ಆ ಮೇಲೆ ತಮ್ಮ ದೈನಿಕ ಎರಡು ಸ್ನಾನದ, ಒಂದು ಊಟದ ಹಃ ಹೇಳಿದರು. ದೀಪ ಹಚ್ಚಿಯಾಗಿತ್ತು. ಮಂಜೇಶ್ವರಕ್ಕೆ ಮಿಂಚಿನ ದೀಪ ಬಂದಿಲ್ಲ. “ ನಾನು ಇದೇ ದೀಪ ದಲ್ಲಿ ಓದುತ್ತೇನೆ... ಆದಕೆ ರಾತ್ರಿ ಓದುವುದು ಕಡಿಮೆ. ಬೇಗ ನಿದ್ರೆ ಬೀಳುವುದಿಲ್ಲ. ಭಗವ- ಚ್ಚಿಂತನೆಗೆ ಬೆಳಕೇಕೆ? ಆದರೂ ಹಾಸಿಗೆಯ ಸತ್ತ ನಾಲ್ಕು ಪ್ರಸ್ತಕ ಇರುತ್ತವೆ. ನನಗೆ ಪ್ರಾ ಯವಾಯಿತು ಎಂಬುದು ನನ್ನ ಮರೆವಿನ ಹ ನನಗೆ ಕ್ಷಣಕ್ಷಣಕ್ಕೆ ನೆನಪಾಗು ತ್ತದೆ... ಒಂದು ಟಿಪ್ಪಣಿ ಪುಸ್ತಕ ಬದಿಗೆ ಇದ್ದೇ ಇರಬೇಕು. ಒಮ್ಮೆ ಬಂದ ಭಾವನೆ ಮತ್ತೆ ಕಳದೇ ಹೋದರೆ?” ಎಂದರು. ತಮ್ಮ ತತ ಯನ್ನು ಮುಟ್ಟಿ ಹೇಳಿದರು: “ ನಾನೀಗ ಕು ಗ್‌ ನಂಬುವುದಿಲ್ಲ. ಆಧಾರಕ್ಕೆ ಪುಸ್ತಕವೇ ಬೇಕು” ೨೦ ಎಂದು. ತಾರೀಖು ಹೇಳದೆ, ಆಧಾರ ಗ್ರಂಥದ ಪುಟ ತಿಳಿಸದೆ ಮಾತೇ ಆಡದ ಬ ಜ್ಞಾ ಪಕ ಶಕ್ತಿ ಅವರದು. ಅದು ಶುಂದಿತೆ ಎಂದುಕೊಂಡೆ. ತಡೆಯಿಲ್ಲದ ಮಾತುಗಳು! ತುಟಿಗೆ ಚಪ್ಪ ಶರವಾಗಿ ರುವ ಬಿಳಿ ಮೀಸೆ- ಹೊಳೆಯುವ ಚಿಲುಮೆಯಂಥ ಕಣ್ಣುಗಳು. ನಾನು ಸರಿದಾಡುವುದನ್ನು ಕಂಡು ದಿಂಬನ್ನು ನನಗೇ ಕೊಟು ಸೆಟಿದು ಕುಳಿತು ಕೊಂಡರು. ನಿಮಗಿರಲಿ ಎಂದಕೆ “ನನಗೆ ಅಂಥ ದೇನೂ ಬೇಕಾಗುವುದಿಲ್ಲ'ವೆಂದರು. ಬಳಗದ ಮಾತು ಮಧ್ಯೆ ಮಧ್ಯೆ ಬರುವುದೇ. “ಮಂಗಳೂರಿ ನಲ್ಲಿ ನನಗೆ ಹತ್ತೆಂಟು ಮನೆಗಳು. ನಾನು ಇಷ್ಟು ಹತ್ತಿರದ ಆ ನಗರಕ್ಕೆ ಹೋಗುವುದು ವರುಷಕ್ಕೆ ಒಂದೆರಡೇ ಬಾರಿ. ಆಗ ಎಲ್ಲಾ ಮನೆಗಳನ್ನು ನಡೆದು ಸುತ್ತುತ್ತಿದ್ದೆ. ಇಂದಾದಕೆ. ವಾಹನ ಬೇಕು” ಎನ್ನುತ್ತ ಕಳೆದ ಬಾರಿ ಮಂಗಳೂರಿಗೆ ಹೋದ ತಾರೀಖು ಹೇಳಿದರು! ಮನದಲ್ಲೆ ಕೊರೆಯುತ್ತಿದ್ದ ಭಾಷಾ ಪ್ರಾಂತ ಗಳ ವಿಂಗಡಣೆಯ ಮಾತನ್ನೆತ್ತಿದೆ. ಮುದುಕನ ಸಂಕಟ ಉಮ್ಮಳಿಸಿತು. “ಪಣಿಕ್ಕರ ರಾಕ್ಷಸನ ಕೈ ಚಳಕ ಸ್ವಾಮೀ. ನನ್ನನ್ನು ಕೇರಳಕ್ಕೆ ನೂಕಿದ. ನೆಹ್ರೂ ದೊಡ್ಡ ಮನುಷ್ಯನಾದರೂ ಕುರುಡನಂತೆ ಒಪ್ಪಿಗೆಯಿತ್ತರಲ್ಲವೋ ! ಚಂದ್ರಗಿರಿ ಹೊಳೆಯೀ ಜೆಯ ನಾಡು ಅದೆಂತು ಕೇರಳವಾದೀತು? ನನ್ನ ಮಟ್ಟಿಗೆ ನನ್ನ ವಿಳಾಸ: "ಎಂ ಗೋವಿಂದ ಪೈ ಮಂಜೇಶ್ವರ, ಸೌಥ್‌ ಕೆನರಾ' ಎಂದೇ ಇದೆ. ಹೊರದೇಶಗಳಿಗಾದಕೆ.. ಮಾತ್ರ "ಸೌಥ್‌ ಇಂಡಿಯಾ' ಎಂದು ಬರೆಯುತ್ತೇನೆ. ನನ್ನ ಕಾಗದಗಳು ತಿರುಗಿ ಬರಲಿ-ನನಗೆ ಚಿಂತೆಯಿಲ್ಲ. ಮಂಜೇಶ್ವರ' ಎಂಡೆಂದಿಗೂದಕ್ಷಿಣ ಕನ್ನಡ ಜಿಲ್ಲೆ. ನಾನಿರುವಷ್ಟು ಕಾಲ ಹೀಗೇ ಬರೆಯುವುದು” ಎಂದು ಜಾಡಿ ನಾನಾಗ ಮೂಕನಾ ಗದ್ದೆ. ಪೈಗಳ ಭಾವಾವೇಶದ ಮುಂದೆ ಯಾವ ಚ ಆಡುವುದು? ಆ ಮಹಾ ಜೀವದ ಶಾಂತಿ ಕಸ್ತೂರಿ, ಜೂನ್‌ ೧೯೬೧ ಇಡೀ ನಾಡಿನ ಶಾಂತಿ. ಆ ಜೀವಕ್ಕಾದ ಸ ಸಂಕಟ ನಾಡಿನ ಸಂಕಟವಾಗಬೇಕು. ಆದರೆ ನಮ್ಮ ದೇಶದ ರಾಜಕೀಯಕ್ಕೆ ಯಾವುದು ಗಣನೆಗೆ ಬಂದೀತು? ನಾನು ಪೈಗಳನ್ನು ಆ ಸಂಕಟದ ಮಾತಿನಿಂದ ಬೇರೆ ಮಾತಿಗೆ ತರಬೇಕೆಂದುಕೊಂಡು ಅವರ ಲೇಖನಗಳ ಸಮಗ್ರ ಸಂಪೆಟವೊಂದರ ಮಾತು ತೆಗೆದೆ. ಕಳೆದ ಬಾರಿ ಬದಿಯಡ್ಕದಲ್ಲಿ ಕಿಚ್ಚುಣ್ಣ ಕೈಗಳ ಮುಂದೆ ಈ ಪ್ರಸ್ತಾಪ ಮಾಡಿದ್ದೆ. ಕಿಲ್ಲುಣ್ಣ ಎಂದು ನಾನು ಹೇಳುವ ಸ್ವಕೋಚ್ಚಾರ ಪೈಗಳಿಗೆ ಸಮ್ಮತವಾಗಲಿಲ್ಲ. ಅದನ್ನು ಹಟದಿಂದ ದ ದರು. ಸ ಣ್ಣ ಎಂದರೆ ಚಿಕ್ಕಣ್ಣ ಎಂದು ಅರ್ಥ ಹೇಳಿದರು. ಆ ತುಳು ಪದವನ್ನು ನಾವು ತಿಳಿಯದೆ ಅವರೆದುರು ತಪ್ಪಾಗಿ ಬ ರಿಸುವು ದನ್ನು ಅವರು ಸಹಿಸರು. “ ಸಮಗ್ರ ಸಂಪುಟದ ಗೊಡವೆ ನನಗಿಲ್ಲ. ಆದರೆ ನನ್ನ ಪದ್ಯಗಳನ್ನು ರಾಜರತ್ನಂ ಪ್ರಕಟಿಸು ವವರಿದ್ದಾರೆ. ಬಾಳಿಗರು ಗೊಲ್ಲಥಾ, ವೈಶಾಖಿ ಪುನಃ ಮುದ್ರಿ ಸಿದ್ದಾರೆ. ಧಾರವಾಡದ ಕನ್ನಡ ರಿಸರ್ಚಿನವರು ಮೂರು ಉಪನ್ಯಾಸಗಳನ್ನು ಪುನರಪಿ ಮುದ್ರಿಸಲು ಕೇಳಿದ್ದಾರೆ. ಹಿಂದೆ ನನ್ನ ಲೇಖನಗಳ ಸ್ಥಳಪ್ರ ತಿ ಇಟ್ಟು ಕೊಳ್ಳದೆ ಒದ್ದಾ ಡಿದೆ. 41 ನೆನಪು” ಸಹಜವಾಗಿತ್ತು. ಇಂದು ನನ್ನ ನೆನಪಿನ ಬಗ್ಗೆ ನನಗೇ ನಚ್ಚಿ . ಉಳಿದಿಲ್ಲ. ಅದರಿಂದ ಒಂದು ಕಾರ್ಬನ್‌ ಪ್ರತಿ ನನ್ನಲ್ಲಿ ಇಟ್ಟುಕೊಳ್ಳುತ್ತಿದ್ದೇನೆ. ನನ್ನ ಬರಹಗ ಳೆಲ್ಸ ನನ್ನಲ್ಲಿ ಸುರಕ್ಷಿತವಾಗಿವೆ. ಮತ್ತಾವ ಚಿಂತೆ?” ಎಂದರು. ಮುಂದುವರಿದು "ಕರ್ನಾ- ಟಕ ಯುನಿವರ್ಸಿಟಿಯವರು ಸಾಹಿತ್ಯಚರಿತ್ರೆ ಪ್ರಕಟಿಸುತ್ತಾರಂತೆ. ನನ್ನ ಪಾಲಿನದನ್ನು ನಾನು ಅಂದೇ ಬರೆದು ಕಳಿಸಿದ್ದೇನೆ. ಆದಕೆ ಅವರು ಪಾರ್ತಿಸುಬ್ಬನ ಕಾಲ-ದೇಶಗಳನ್ನು ಯಾರಿಗೆ ಕೇಳಿದ್ದಾರೋ--- ತಿಳಿಯದು. ಅವನ ಊರು ಭಂಬಳೊ. ಇಲ್ಲಿಂದ ಹನ್ನೊಂದು ಮೈಲು. ಗೋವಿಂದ ಸೈಗಳೊಡನೆ ಮೂರು ತಾಸು ೨೧ ಕಾರಂತರು ಇತ್ತೀಚೆ ಅವನನ್ನು ತುಳುನಾಡಿ ನಿಂದ ಕಲ್ಯ್ಕಾಣಪೆರದ ಬಾಳಾಜಿ ಬ್ರಹ್ಮಾ ವರಕ್ಕೆ ಒಯ್ದಿದ್ದಾರೆ. ನನಗೂ 1 ಈ ಬಗೆಗೆ ಸಾಕಷ್ಟು ವಾದ-ಪ ಗ್ರ ತಿವಾದವಾಗಿದೆ. ಈಗ ಅವರು ಇಲ್ಲಿ ಸು ಸಡಿಮೆ ' ಎಂದರು. "ಕಾಂಚನ ಮೃ ಗ ಬೆನ್ನಟ್ಟಿ ರಾಮ ಹೋದ. ಮಾರೀಚ ಬ ಹಾ ಲಕ್ಷ್ಮಣಾ! ಹಾ ಸೀತಾ! ಐಎಂದು ಕೂಗಿದ. ಸೀತೆ ಒತ್ತಾಯ ಪಡಿಸಿ ರಾಮನ ನೆರವಿಗೆ ಲಕ್ಷ್ಮಣನನ್ನು ಕಳಿಸಿ ದಳು. ಆಗ ಲಕ್ಷ್ಮಣ ತಮ್ಮ ಪರ್ಣಶಾಲೆಯ ಮುಂದೆ ಕೆಲವು ಗೆರೆಗಳನ್ನೆಳೆದು ಸೀತಾಮಾತೆಗೆ ಈ ಗೆಕೆ ದಾಟಬೇಡವೆಂದು ಹೇಳಿ ಹೋದ. ರಾವಣಸಂನ್ಯಾಸಿ ಗೆರೆ ದಾಟಿ ಒಳಗೆ ಬರಲಾರ. ಸೀತೆ ಗೆರೆ ದಾಟಿ ಹೋಗಿ ಭಿಕ್ಷೆ ನೀಡಿ ಸಿಕ್ಕಿ ಬಿದ್ದಳು. ಅಲ್ಲವೇ ಸ್ವಾಮಿ?” ಎಂದವರನ್ನು ಕೇಳಿದೆ. ಹೌದು-ಎಂದರು. "ನೀವೇ ಒಂದು ಕಥಾ ಪುಸ್ತ ಕಕ್ಕ ಮುನ್ನು ಡಿ ಬರೆಯುತ್ತ " ಭೂ- ಜಾತೆ ಲಕ್ಷ್ಮಣ ಇ ಗೆರೆ ದಾಟಿದ್ದಿಲ್ಲವಾದರೆ ರಾಮಾ ಯಣ ವೆಲ್ಸಿಂದ 1 '.ಬಂದು ಬರೆದಿದ್ದೀರಿ” ಎಂದೆ. ಹೌದು, ಎಂದರು. “ ವಾಲ್ಮೀಕಿ ರಾಮಾಯಣ ದಲ್ಲಿ ಸೀತೆ ರಾವಣನನ್ನು ಒಳಗೆ ಕಕೆದು ಆಸನ ವಿತ್ತು ಕೂಡಿಸಿ, ಅರ್ಫ್ಯಪಾದ್ಯವಿತ್ತು ಸತ್ಕರಿಸು- ತ್ತಾಳೆ. ಗಡ್ಡೆಗೆಣಸನ್ನು ಕೊಡುತ್ತಾಳೆ. ಪತಿ, ಮೆ ದುನ ಬೇಟಿಗೆ ಹೋಗಿದ್ದಾರೆ. ಅವರು ಬರುವ ವರಗೆ ನಿಂತರೆ ಅಡಿಗೆ ಮಾಡಿಹಾಕುತ್ತೆ ನೆ. ಎನ್ನು ತ್ತಾಳೆ. ಲಕ್ಷ್ಮಣನ ಗೆರೆಗಳ ಸುದಿ ಯೇ ವಾಲ್ಮೀಕಿ ಕತ ಫತಿಯಲ್ಲಿಲ್ಲವಲ್ಲ! ಈ ಗೆರೆಗಳಿಗೆ ಯಾವುದು ಆಧಾರ?” ಎಂದೆ. ನೀವು ವಾಲ್ಮೀಕಿಯ ಕೃತಿ ಯನ್ನು ನೋಡಿದ್ದೀರಾ--- ಎಂದರು. ಹೌದು; ಅದರ ಅನುವಾದಗಳನ್ನು ಮಾತ್ರ ನೋಡಿದ್ದೆ ನೆ ಎಂದೆ. ರಾಜಗೋಪಾಲಾಚಾರ್ಯ ರ ರಾಮಾಯಣ ದಲ್ಲಿಲ್ಲ ಎಂದೆ. ಅದು ಬಿಡಿ-_- “1 ಯಥಾವ- ತ್ತಾದ ಅನುವಾದವಾಗಿರಲಾರದು ಎಂದರು. ಆಳಸಿಂಗಾಚಾರ್ಯರ ಪ್ರತಿ ನೋಡಿದೆ ಎಂದೆ. ಅದು ಸರಿ ಎಂದರು. “ಅದರಲ್ಲಿಲ್ಲ. ನೀವು ಬರೆದಿ ದ್ವೀರಿ- ಆಧಾರವೆಲ್ಲಿಂದ?” ಘಡ "ತುಳಸೀ ರಾಮಾಯಣ ನೋಡಬೇಕು. ಇಲ್ಲೇ ಇದೆ. ಸಂಸ ತ ರಾಮಾಯಣದ ಪ್ರತಿಯೂ ಇದೆ. ನನಗೆ ಚಿಕ್ಕಂದಿನಿಂದ ನೋಡಿದೆ. ಯಕ್ಷಗಾನವೇ ಆಧಾರ. "ಶ್ಯ ನಾದವ ಬಿಲ್ಲಿನ ತುದಿಯಿಂದ ಗೆಕೆ ಎಳೆದದ್ದು ಇನ್ನೂ ನನ್ನ ಕಣ್ಣಿಗೆ ಸಟ್ಟಿದೆ. ಹ ಬಹುಶಃ ಪಾರ್ತಿಸುಬ್ಬನ “ಪಂಚವಟಿ ಪ್ರಸಂಗ” ಎಂದರು. “ನಮ್ಮತ್ತ ಕಡೆಗೆ ಪಾರ್ತಿ ಸ್ಟ ನಿಲ್ಲವಾದರೂ ಕಾಮಾಲಣನ ಜನಜನಿತ ಷಸದ ಕಥೆಯಲ್ಲಿ ಲಕ್ಷ್ಮಣನ ಗೆರೆಗಳಿವೆ. ಆದರೆ ಇದು ಎಲ್ಲಿಂದ. ಎಂದು ನನಗೀಗ ಯೋಚನೆ ತೊಡಗಿದೆ. ಪಾರ್ತಿ ಸುಬ್ಬನಿಗಾದರೂ ಒಂದು ಅಧಾರವೆಂಬುದು ಬೇಕಲ್ಲ,” ಎಂದೆ. “ ಇದು ಹೇಗೆ? ಒಳ್ಳೇ ಕಷ್ಟಕ್ಕೆ ಬಂತಲ್ಲ” --ಎಂದು ತಲೆ ಸೂಸಿಕೊಂಡಕು. ತೊರವೆ ಪ ಪ್ರತಿ ನೋಡಿ- ದ್ವೀರಾ”--ಎಂದರು. ಇಲ್ಲವೆಂದೆ. “ `ದಯವಿಟ್ಟು ನೋಡಿ. ನನ್ನಲ್ಲಿದ್ದ ತೊರವೆ ಯಾಕೋ ಸ ಕೊಂಡು ಹೋದವರು ಮರಳಿ ಕೊಡಲಿಲ್ಲ” ಐಂದರು. ಒಂದು ಹಾಳೆ ತೆಗೆದುಕೊಂಡು ನನ್ನೊ- ಡನಾದ ಸಂಭಾಷಣೆಯನ್ನು ಬರೆದುಕೊಂಡರು. ಫಲಾಹಾರ ಬಂದಿತ್ತು. ಕುಳಿತಲ್ಲೇ ಮುಗಿ ಸಿದೆವು. ನನ್ನ ಸಮಯವಾಗುತ್ತ ಬಂತು. ಮೂರು ಗಂಟಿಗಳಿಂದ ಅವರೊಡನಿದ್ದ ವನು ಹೊರಡ ಬೇಕಲ್ಲಾ- ಎಂದು ಏನೋ ಮಬ್ಬು ಬಂದಂತಾ ಯಿತು. ನಾನು ಹೂರಡಲನುವಾದೆ. ಅವರ ಆಳು ಹೋಗಿಬಿಟ್ಟಿದ್ದ. ನೀವಿಂದೇ ಹೋಗುವವರೆಂದು ನಾನವರಿಗೆ” ತಿಳಿಸಲಿಲ್ಲವಲ್ಲ! ಎಂದರು. ಮಾತಿ ನೆಡೆಯಲ್ಲಿ ಅದೆಲ್ಲಿಯ" ಲಕ್ಷ್ಯ ' “ಯಾಕೆ? ನಾನು ಸ್ಟೇಶಸ್ಥಿಗೆ ಹೋಗಲಾಕಿನೆ? ತಿಂಗಳ ಬೆಳಕು ಇದೆ” ಎಂದೆ. ಮತ್ತೇನು ಬರೆಯುತ್ತೀರಿ ಎಂದೆ. ಕೃಷ್ಣನ ಕ ಕಸ್ತೂರಿ, ಜೂನ್‌ ೧೯೬೧ ಕಡೆಯ ದಿನಗಳ ಕಾವ್ಕ ಅವರು ಬರೆಯುವು ದಾಗಿ ಹಿಂದೆ ಹೇಳಿದ್ದರು. ಕ್ರಿಸ್ತ ಬುದ್ಧರದನ್ನು ಬರೆದಾಗಿದೆ. ಎನ್ನ ಬೇಕೆಂದೆ. ಆದರೆ ಮತ್ತವರ ಮಾತಿನ ಹೊನಲಲ್ಲಿ ಅದನ್ನು ಸೂಚಿಸುವು ದಾಗಲೇ ಇಲ್ಲ. “ ಉಡುಪಿಯ ಐತಿಹ್ಯದ ಬಗ್ಗೆ ನಾನೇ ಬರೆಯಬೇಕೆಂದು ಹರಿದಾಸ ಭಟ್ಟಿರು ಅವಸರ ಮಾಡುತ್ತಿದ್ದಾಕೆ. ನನಗೆ ನನ್ನ ನಿತ್ಯ ಕ್ರಮಗಳಿವೆ. ಬರುವವರ ಸಂಗಡ ಮಾತಾಡ ಬೇಕು. ಬಂದ ಕಾಗದಕ್ಕೆ ಉತ್ತರಿಸಬೇಕು. ಮತ್ತೆ ನನ್ನ ಓದು ಇರುತ್ತದೆ. ಮಾಳಿಗೆ ಏರ ಲಾಗದೆಂದು ನನ್ನ ತಮ್ಮನ ಮಗ ಪರದೇಶಕ್ಕೆ ಹೊರಟು ನಿಂತಾಗ ಬಿನ್ನ ಹಮಾಡಿ ಆಣೆ ಇಟ್ಟು ಕೊಂಡ. ನನ್ನ ಜೀವ-- ಪುಸ್ತಕಗಳಿರುವುದೇ ಅಲ್ಲಿ. ಏನಾದರೂ ಅಲ್ಲೇ ಆಗಲಿ ಎಂದು ನನ್ನ ಮಾಳಿಗೆಗೆ ಹೋಗುತ್ತಲೇ ಇದ್ದೇನೆ. ಹೇಳಿ ಬರೆಸುವುದು ನನ್ನ ಕ್ರಮವಲ್ಲ. ಹಾಗೆ ನನ ಗಾರೂ ಇಲ್ಲ. ಆದಾಗ ಬರೆಯುತ್ತೇನೆ. "ನಡೆದು ಬಂದ ದಾರಿ'ಗೆ' ಒತ್ತಾಯಗಳು ಬರುತ್ತಿದ್ದಾಗ ನನಗೆ ಸೌಖ್ಯವಿದ್ದಿ ಲ್ಲ. ಏನೋ ಒಂದು ಪದ್ಮ ಬರೆದದ್ದು ಹುಡುಕಿ ಸಳಿಸಿದೆ. ಕವನಿಸುವುದು ನನ್ನ ಜೀವದ ಕ್ರಮವಾಗಿದೆ. ಏನೇನೋ ಟಿಪ್ಪಣಿಗಳನ್ನು ಮಾಡಿಕೊಂಡಿರುತ್ತೇನೆ. ಬೇಕೆಂ ದಾಗ ಬರೆದುಬಿಡುತ್ತೇನೆ” ಎಂದರು. ಕಳೆದ ಬಾರಿ ನನ್ನೊಡನೆ ಏ. ಜಿ. ತಿರುಮಲೇ ಶ್ವರ ಭಟ್ಟಿ ಬಂದಿದ್ದರು. ಈಗವರು ಇಲ್ಲವಾದ ಕಿಂದು ನೆನಪಿಸಿದೆ. ಹೌದು; ಆ ಹೆಸರಿನವರು ಮೂವರು ಇದ್ದಾರೆ. ಒಬ್ಬರು ಇಲ್ಲವಾದರು-- ಒಳ್ಳೆಯ ಮನುಷ್ಯ! ಎಂದರು. ನಾನು ಹೊರಟು ಬಾಗಿ ನಮಸ್ಕರಿಸಹೋದಾಗ ಅಷ್ಟೆಲ್ಲ ಬೇಡ ವೆಂದರು. ದೇವರು ಒಳ್ಳೆಯದು ಮಾಡಲಿ ಎಂದು ಹರಸಿದರು. ಮನೆಯ ಮುಂದಣ 'ಗಳ ಕಾಗದ! ಬೀದಿಯ ವರೆಗೆ ಬಂದು ಒಬ್ಬರೇ ಹೋಗ ಬೇಕಾಯಿತೆಂದು ಮರುಗಿದರು. “ಎಷ್ಟು ದೂರ? ನಿಮಗೆ ರಾತ್ರಿಯಾಯಿತು. ಎಶ್ರಮಿಸಿ '_ಎಂದು ಹೇಳಿ ಹೊರಟಿ. ಇಷ್ಟು ಬೇಗ ನಿದ್ರೆ ಬೀಳುವು ದಿಲ್ಲವೆನ್ನುತ್ತ ಮರಳಿದರು. ನಾನು ಹೊರಟವನು ಪೈಗಳ ಮಾತಿನದೇ ತಂದ್ರಿಯಲ್ಲಿ ಸಾಗಿದ್ದೆ. ಈ ಸಲವೂ ಬಂದು ಕಾಣದಿದ್ದರೆ ಎಷ್ಟು ನಷ್ಟವಾಗುತ್ತಿತ್ತು. ಎಂದು ಪಡೆದ ಶ್ರೀಮಂತಿಕೆ,ಕೇಳುತ್ತಿತ್ತು. ಗೋವಿಂದ ಪೈ! ಕನ್ನಡದ ಆಸ್ತಿ. ಜ್ಞಾನ ದೀಪ! ಜ್ಞಾಪಕ ದೀಪ । ಅದೆಲ್ಲಕ್ಕಿಂತ ಅವ- ರಲ್ಲಿಯ ಮಾನವೀಯತೆ ನಿತ್ಯನೂತನವಾದದ್ದು. ಒಂದಿಷ್ಟೂ ಆಡಂಬರವಿಲ್ಲ; ಸೃತ್ರಿಮತೆಯಿಲ್ಲ. ಅದೊಂದು ಪೂರ್ಣಕುಂಭ. ಗ ಧಾರವಾಡಕ್ಕೆ ತಲುಪಿದೆನೋ ಇಲ್ಲವೋ ಪೈ- ವಾಲ್ಮೀಕಿ ರಾಮಾಯಣದ ಕುಂಭಕೋಣದ ಪ್ರತಿ (೧೯೦೫) ಓದಿ ಅರಣ್ಯ ಕಾಂಡದ ಎರಡು ಶ್ಲೋಕ, ಅರ್ಥ, ವಿವರಿಸಿ ದ್ವರು. ತುಲಸೀರಾಮಾಯಣದ ( ಶ್ರೀರಾಮ ಚರಿತ ಮಾನಸ) ಎರಡು ಶ್ಲೋಕಗಳು; ಅರ್ಥ. ಆದಕೆ ಅವೆರಡರಲ್ಲೂ ಲಕ್ಷ್ಮಣನ ಗೆರೆಗಳಿಲ್ಲ. “ ನನ್ನ ಮಟ್ಟಿಗೆ ನಾನು ಹಿಂದೆ ನೋಡಿದ ಯಕ್ಷ ಗಾನವೇ ಆಧಾರ. ಬಹುಶಃ ಪಾರ್ತಿ ಸುಬ್ಬನ ಪಂಚವಟಿ ಪ್ರಸಂಗದಲ್ಲಿ ಕಂಡಂತೆ ಮಸುಕು ನೆನಪೆ. ಆದರೆ ಖಂಡಿತ ಹೇಳಲಾಕೆ ।” ತೊರವೆ ರಾಮಾಯಣದಲ್ಲೂ ಗೆರೆ ಕಾಣದ ಒಂದುನುಡಿಎತ್ತಿಕೊಂಡು ಅವರಿಗೆ ತಿಳಿಸಿದ್ದೇನೆ. ಅವರಿಗೆ ಇದೊಂದು ಚಿಂತೆಯಾಗಬಾರದಲ್ಲ- ಎನಿಸುತ್ತಿದೆ. ಆದರೆ ಚಿಂತೆ-ಚಿಂತನಗಳಲ್ಲಿ ಆ ಮಹಾಜೀವ ವೃತ್ಕಾಸವನ್ನ್ಲೇ ಕಾಣಲಾರರು. 3 3333 ೫ಬ ಭಾಂಡಾರ ಚಿಳೆಯಲಿ ಶಬ್ದಭಾ೦ಂಡಾರವು ಹಣದ ಭಾ೦ಡಾಶಕ್ತಿಂಡಲೂ ಅಮೂಲ್ವವಾನಿದೆ ಇಲ್ಲಿ ಪ್ರೆತಿ ತಿಂಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿ ಕೊಡಲಾಗುವುದು, ಆಯೊ ಶಬ್ದದೆ ಮುಂಡೆ ನಾಲ್ಕು ಅರ್ಥಗಳನ್ನು ಕೊಟ್ಟದ್ದು, ಅವುಗಳಲ್ಲಿ ಒಂದು ಮುತ್ರ ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದ ಅರ್ಥವನ್ನು | ಮೊದಲು ಆರಸಕೊ ್ಳಿರಿ, ಆ ಮೇಲೆ ಇದರ ಬೆನ್ನಿನ ಪುಟ ನೋಡಿರಿ, 0 ಸರಿಯಾದೆ ಅರ್ಧಗಳನ್ನು ವಿವರಿಸಿದೆ. | ೧. ಪ್ರವಣಿ ೭. ಪ್ರತ್ಯಾಹಾರ : (ಅ) ನಮಸ್ಕಾರ (ಆ) ಒಲವುಳ್ಳ (ಇ) (ಅ) [ದಿನದ ಊಟ (ಆ) ಬಾಗಿಲು | ಓಂಕಾರ (ಈ) ದಟ್ಟಡವಿ ಕಾಯುವವ (ಇ) ಹಿಂದೆಗೆದುಕೊಳ್ಳು ವಿಕೆ (ಈ) ಎದುರುತ್ತರ - ದಿದೃತ್ತೆ | ಕ ಸ ( ೪6.. ನಿಭಾಯಿಸು (ಅ) ದ್ರಾಕ್ಷೆಯ ರಸ (ಆ) ಪ್ರತಿಜ್ಞೆ (ಇ) ನೋಡುವ ಆಸೆ (ಈ) ತಿಳಿವಳಿಕೆ | (ಅ) ಹೊಳೆ (ಆ) ವಿಚಾರ ಮಾಡು ಏ (ಇ) ಹೆದರಿಸು (ಈ) ನಿರ್ವಹಿಸು 111೬೬5 ೬೯. ಸಂತರ್ಷಣೆ ( ಅ) ಹಸಿದ (ಆ) ಹೊಟ್ಟೆತುಂಬ ತ ಕ | ಉಂಡವ (ಇ) ನೀರಡಿಸಿದ (ಈ) : (ಅ) ನನದ ಸವತೆ [ನ ಧ್ಯ ದ್‌ | ಸಮಾಧಾನ (ಇ) ನೀರು ಹೊಯ್ಯುವಿಕೆ | (ಈ) ಜರೆಯುವುದು | ೪. ಅಪತ್ಯ ೧೦, ಹೊಲ್ಲ | (ಅ) ಅವಸರ (ಆ) ಸಂಕೋಚ (ಇ). ತಿನ್ನಬಾರದು (ಈ) ಮಗು (ಅ) ದು ಚ (ಆ) ಅಯೋಗ್ಯ (ಇ) ಹ ಹೋಲಿಕೆ (ಈ) ಕೆಳಗಿನ ; .00ಿನ್ಯತ ೧೧. ಪಾಟವ (ಅ) ಹಿತವಾದ ಸುಳ್ಳು (ಆ) ಕುಣಿ (ಅ) ಒಂದು ಸಂಗೀತ ಪದ್ದತಿ (ಆ) ಯುವ (ಇ) ಸೊಗಸಾದ ಸತ್ಯ (ಈ) ಬಟ್ಟಿ. (ಇ) ಉಪಾಯ (ಈ) ಚಟು ಮಗು ವಟಿಕೆ 1 ಹಿಸಲ್ಪ ೧೬. ಕ್ರೋಡೀಕರಿಸು (ಅ) ಬೇರೊಂದು ರೀತಿ (ಆ) ಅರಳು (ಅ) ಜೆಟ್ಟನೇರು (ಆ) ಸಂಗ್ರಹಿಸು (ಇ) ವಿಕೆ (ಇ) ಕಾಂತಿಹೀನ (ಈ) ಚದರಿದ್ದು ನುಂಗು (ಈ) ಹೊತ್ತು ಕೊಳ್ಳು | ತಣ್ಕ್ಕುಭಾನಿದಿಷ ಭಾ ಯು | ಶಿಶ್ನ ೧. « ಶಬ್ದಭಾಂಡಾರ ದ ಸರಿಯಾದ ಅರ್ಥಗಳು ಪ್ರವಣ (ಆ) ಒಲವುಳ್ಳ, ಪ್ರವೃತ್ತಿ ಯುಳ್ಳ; ಬಾಗಿದ; ಇಳಿಜಾರಾದ;ಚತುರ; ನಮ್ರ, ಉದಾ-- ಕವಿಗಳು ಕಲ್ಪನಾ ಪ್ರವಣರು ಎಂದರೆ ಕಲ್ಪನೆಗಳನ್ನು ಕಟ್ಟಿ ಕೊಳ್ಳುವ ಪ್ರವೃತ್ತಿಯುಳ್ಳವರು- [ಸಂ.] ದಿದೃತ್ತೆ (ಇ) ನೋಡುವ ಬಯಕೆ, ಕಣ್ಣಾಸೆ. ಉದಾ-- ಕೃಷ್ಣದಿದೃಕ್ಸ್ಸೆ ಯಿಂದ ಗೋಪಿಯರು ವ್ಯಾಕುಲರಾ- ದರು... [ಸಂ., ದಿದೃಶ5 ಇ ನೋಡ- ಬಯಸು] ಬುಭುಕ್ಸಿತ (ಅ) ಹಸಿದ, ತಿನ್ನಬಯ ಸುವ. ಉದಾ-- ಕೇವಲ ಲಉಾಭಬುಭು ಕಿತ ವ್ಯಾಪಾರಿಗಳಿಂದ ಸಂಪತ್ತು ಬೆಳೆ ಯದು. [ ಸಂ.] ಅಸತ್ಯ (ಈ) ಮಗು, ಸಂತಾನ, ಸಂತತಿ (ಗಂಡು ಹೆಣ್ಣು ಸಹಿತ) ಉದಾ-- ಅಪತ್ಯಪ್ರೇಮವು ಮೃಗಪಕ್ಸಿಗಳಲ್ಲಿಯೂ ಇದೆ. [ಸಂ.] ಸೂನೃತ (ಇ) ಸೊಗಸೂ ಸತ್ಯವೂ ಆದ; ಮೃದು ಮಕ್ಕು ಹಿತವಾದ. [ಸಂ.] ನಿಕಲ್ಪ (ಅ) ಬೇರೊಂದು ರೀತಿ, ಪ್ರಕಾ ರಾಂತರ; ಐಚ್ಛಿಕ; ಅನಿಶ್ಚಿತ; ಸಂದೇಹ; ಅನುಮಾನ;ಊಹೆ; ಅಜ್ಞಾನ. ಉದಾ-- ಈ ಉಪಾಯ ನಡೆಯದಿದ್ದರೆ ವಿಕಲ್ಪ ಗಳೂ ಸಿದವಾಗಿವೆ. [ಸಂ.] ಪ್ರತ್ಯಾಹಾರ (ಇ) ಹಂದೆಗೆದುಕೊಳ್ಳು ವಿಕೆ, ಹಿಂದೆ ಸರಿಯುವುದು; ತಡೆ ಹಿಡಿ ಯುವುದು; ಇಂದ್ರಿಯ ನಿಗ್ರಹ [ಸಂ, ಪತಿ ನ ಹಿಂದೆ ಆ-|ಹರ್‌ ಇ ತೆಗೆದುಕೊ ಎಂಬುದರಿಂದ.] ೨೪ ೮. ನಿಭಾಯಿಸು.. (ಈ) ನಿರ್ವಹಿಸು, ಸಾಗಿಸಿಕೊಂಡು ಹೋಗು; ತೇರ್ಗಡೆ ಯಾಗು; ಸಹಿಸು; ಕಷ್ಟಪಡು, ಉದಾ-- ತೊಂದರೆಗಳನ್ನೆಲ್ಲ ಎದುರಿಸಿ ಹೇಗೋ ಕೆಲಸ ನಿಭಾಯಿಸಿದ. [ ಸಂ. ನಿರ್ವಹ್‌ದ ಅಪಭ್ರಂಶ] ೯. ಸಂತರ್ಪಣೆ (ಅ) ತೃಪ್ತಿ ಪಡಿಸುವಿಕೆ, ಆರಾಧನೆ; (ಆದ್ದರಿಂದ) ಬ್ರಾಹ್ಮಣರಿಗೆ ಭೋಜನ ಹಾಕುವಿಕೆ. [ ಸಂ. ಸಂ- ವಿಶೇಷವಾಗಿ, ತರ್ಪಣ - ತೃಪ್ತಿಪಡಿಸು ನಿಕೆ] ೧೦. ಹೊಲ್ಲ (ಆ) ಆಯೋಗ್ಯ, ಅನುಚಿತ, ಕೆಟ್ಟ; ಕೀಳು; ಜೋಡಣೆ. ಉದಾ-- ಎಂತಹನಾದರೂ ಮಂತ್ರಿಯ ಹಗೆ ಹೊಲ್ಲ. [ ಕನ್ನಡ, ಪೊಲ್‌ ಎ ಕೆಟ್ಟ ಎಂಬುದರಿಂದ | ೧೧. ಪಾಟವ (ಈ) ಚಟುವಟಿಕೆ, ಕೆಲಸದಲ್ಲಿ ಚುರುಕುತನ, ಕೌಶಲ. [ ಸಂ. ಪಟುಇ ಚುರುಕುಳ್ಳಿವ ಎಂಬುದರಿಂದ] ೧೨. ಕ್ರೋಡೀಕರಿಸು (ಆ) ಸಂಗ್ರಹಿಸು, ಬೇರೆ ಬೇರೆ ಕಡೆ ಇದುದನ್ನು ಒಂದೆಡೆ ಸೇರಿಸಿ ಸಂಕ್ಸೇಪಗೊಳಿಸು; ಚಿಗಿದಪ್ರು. ನಿಮ್ಮ ಶಬ್ದಶಕ್ತಿಯ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ, ಒಲಿ ಸರಿಯಿದ್ದರೆ ಸಾಧಾರಣ ೪೫೬೧,” ಎ... ಉತ್ತಮ ಗಡಿಾದಿತಿ ? ಲ ಆತ್ಮುತ್ತಮ ಹಾ ದರೋಡೆಖೋರರಿಂದ ತುಂಬಿದ ನಾಡಿನಲ್ಲಿ ನೈತಿಕ ಚಳವಳಿ ಹೂಡಿದ್ದಾರೆ ಅವರು ಇಟಿಲಿಯ ಗಾಂಧಿ ದಾನಿಲೋ ದೋಲ್‌ಸಿ 'ಓಟಿಂಯ ಗಾಂಧಿ” ಎನಿಸಿದ ವ್ಯಕ್ತಿ ನೋಡಲು ತೆಳ್ಳಗೆ ದುರ್ಬಲನಾಗಿಲ್ಲ; ವೈರಾಗ್ಯದ ಉಡು ಪನ್ನು ಧರಿಸಿಲ್ಲ; ತಲೆ. ಬೋಳಿಸಿಲ್ಲ. ಧಷ್ಟಪೆಷ್ಟ ಶರೀರ; ಎಲ್ಲರಂತೆ ಪ್ಯಾಂಟು ಶರ್ಟಿನ ವೇಷ; ನೆತ್ತಿಯಲ್ಲಿ ಖಲ್ಯ್ವಾಟತನದ ಪೂರ್ವಾಂಗವಾಗಿ ಕೂದಲು ಎರಳವಾಗುತ್ತಿದ್ದರೂ ಮೇಲಕ್ಕೆ ಬಾಚಿದ ಕ್ರಾಪು. ಹೀಗಿದ್ದರೂ ಮೊನ್ನೆ ಡಿಸೆಂ- ಬರ್‌ ತಿಂಗಳಲ್ಲಿ ಸೇವಾಗ್ರಾಮದಲ್ಲಿ ಸೇರಿದ ಯುದ ವಿರೋಧಿಗಳ ಅಂತಾರಾಷ್ಟ್ರಿ ಯ ಸಮ್ಮೆ ಳನದನ್ಲಿ ಆತ ಅತಿರಥ ಕ ಟು ವಾದಿಗಳ ಮೇಲೆ ಕೂಡ ಬಲವಾದ ಪ್ರಭಾವ ಬೀರಿದ. ಸಮ್ಮೇಳನದ ಮೂರನೇ ದಿನ ಆತ ಮಾಡಿದ ಭಾಷಣ ಬಹುಜನ ಪ್ರತಿನಿಧಿಗಳಿಗೆ ಅರಿಯದ ಇಟಾಲಿಯನ್‌ ಭಾಷೆಯಲ್ಲಿತ್ತು. ಸ್ವೀಡಿಶ್‌ ಪ್ರೊಫೆಸರರೊಬ್ಬರು ಅದನ್ನು ಇಂಗ್ಲೀಷಿಗೆ ಅನುವಾದಿಸ ಸುತ್ತಿದ್ದರು. ಆದರೂ ವ್ಯಾಸಪೀಕ ದಲ್ಲಿ ತೂಗಹಾಕಿದ ಸಿಸಿಲಿ ದ್ವೀಪ ಪದ ದೊಡ್ಡ ದೊಡ ನಕಾತೆಗಳ 11 ದಿಂದ ಆತ “ಸಮಾಜೋದ್ಧಾ ರ”"ವನ್ನು ಕುರಿತು ಆಡುತ್ತಿದ್ದ ಮಾತುಗಳಲ್ಲಿ ತುಂಬಿದ್ದ ಟಿ ವ್ಯಕ್ತವಾಗು ತ್ತಿದ್ದ ಸ್ಥಾ ನುಭವ, ಎಲ್ಲಕ್ಕೂ ಹೆಚ್ಚಾ ಗಿ. ಅವು ಗಳಲ್ಲಿದ್ದ ಜು ಸರಳತನದಲ್ಲಿ. ಪ್ರ ತಿನಿಧಿ ಗಳು. "ಮಹಾತ `ನ” ವನ್ನು ನಿಚ್ಚ ಳವಾಗಿ ಗುರು ಳೆ 5.ಕ್ಕೆ ಮುರಲೀಧರ ತಿಸಿದರು. ಭಾಷಣ ಮುಗಿದ ಮೇಲೆ ಅವನೊ- ನೆ ಪ್ರತ್ಯಕ್ಷವಾಗಿ ಸಂಭಾಷಿಸಲು ತಾಮುಂಜೆ ನಾಮುಂದೆಂದು ಎಲ್ಲರೂ ಮುತ್ತಿಗೆಯನ್ನೇ ಹಾಕಿ ದರು. ಈ ಇಜಿಲಿಯ- -ಅಥವಾ ಸಿಸಿಲಿಯ ಎನ್ನಿರಿ- ಗಾಂಧಿಯ ನಿಜವಾದ ಹೆಸರು ದಾನಿಲೋ ದೋಲ್‌ಸಿ ಎಂದು. ಇಟಿಲಿಯ ಸಮಸ್ಕಾದ್ಮಿ (ಪೆ ವೆನಿಸಿದ ಸಿಸಿಲಿಯ ಕೈತಕ ಬಡತನ, : ಅಜ್ಞಾನ ಮತ್ತು ಅದರಿಂದ ಪ್ರಚೋದಿತವಾದ ಪಾತಕ ತ್ತಿಯ ಜಗಾ ಅವರು ' ಮತ್ತಾವ ಸ ಗಿಂತಲೂ ಹೆಚ್ಚಾಗಿ ದುಡಿಯುತ್ತಿದ್ದಾರೆ. ಈ ಬಡ ಜನರಿಗಾಗಿ ಅವರು ಸರ್ವಸ ವನ್ನು ತ್ಯಜಿಸಿದ್ದಾರೆ, ಪ್ರಬಲ ಪ ಪಟ್ಟಿಭದ್ರರನ್ನು 8 ಹಾಕಿಕೊಂಡಿದ್ದಾರೆ, ಸೆರೆಮನೆಗೆ ಹೋಗಿದ್ದಾರೆ. ಅವರ ಉದಾ ಕ್ಕಾಗಿ ಆರ್ಥಿಕ ಯೋಜನೆಗ- ಳನ್ನು ಮಾಡಿದ್ದಾ ಕೆ, ಅವರ ಪರವಾಗಿ ಅಧಿಕಾರಿ ಗಳಲ್ಲಿ ಕರ್ತವ್ಯ ಜಾಗೃತಿಯುಂಟುಮಾಡಲು ಸಾಮೂಒಕ ಉಪವಾಸದಂಕ್ಷ “ಶಾಕ್‌” ತಂತ್ರ ಗಳನ್ನುಪಯೋಗಿಸಿದ್ದಾ ರೆ ದಾನಿಲೋ ದೋಲ್‌ಸಿಗೆ ಇನ್ನೂ " ಗಾಂಧಿ” ಯಾಗುವ ಸಜಿ ಅವರಿಗೆ . ಈಗ ೩೬ ವರ್ಷ. ಡ್ರೀಸ್ಟ್‌ ಸಮೀಪದಲ್ಲಿ ಅವರು ೧೯೨೪ ರಲ್ಲಿ ಹುಟ್ಟಿದರು. ಅವರ ತಂಡ ಒಬ್ಬ ರೇಲ್ವೈ ಅಧಿಕಾರಿ. ಶಿಲ್ಪ ಕಲೆಯ ನಸುಬಗಳು 3 ಕಸ್ತೂರಿ, ಜೂನ್‌ ೧೯೬೧ ರೋಮ್‌ ಮತ್ತು ಮಿಲಾನ್‌ ನಗರಗಳಲ್ಲಿ ಅವರು ಮೂರ್ತಿಶಿಲ್ಪವನ್ನು ಅಭ್ಯಸಿಸಿದರು. ಕೆಲಕಾಲ ಮೂರ್ತಿಶಿಲ್ಪಿಯಾಗಿ ವ್ಯವಸಾಯವನ್ನೂ ನಡೆಸಿ ದರು. ಹತ್ತು ವರ್ಷಗಳ ಕೆಳಗೆ ಸಹಸಾ ಅವರ ಮನಸಿನಲ್ಲೊಂದು ಪರಿವರ್ತನೆಯುಂಟಾಯಿತು. “ಶಿಲೆಗಳನ್ನು ಕಡಿದು ಮೂರ್ತಿಗಳನ್ನು ರೂಪಿ ಸುವ ಈ ಶಿಲ್ಪಕಲೆಯಿಂದೇನು ಫಲ?” ಎಂದ ವರು ಸವಾಲು ಹಾಕಿಕೊಂಡರು. ಇಲ್ಲ, ತಾನು ಜೀವಂತ ಮನುಷ್ಯ ರನ್ನು. ನಿರ್ಮಿಸುವ ಶಿಲ್ಪಿಯಾಗಬೇ(ಕು. ಅದು ಹೊರತು ತನ್ನ ಮನಸ್ಸಿಗೆ ಶಾಂತಿಯಿಲ್ಲ ಎಂದವರು ನಿರ್ಧರಿಸಿ ದರು. ಉಳಿಗಳನ್ನೂ ಅಮೃತ ಶಿಲೆಯನ್ನೂ ಬದಿಗೆ ಸರಿಸಿ ದೀನ. ರನ್ನು ಮಾನವರಾಗಿ ಮಾಡುವ ಶಿಲ್ಪಕ್ಕೆ ಯೋಗ್ಯ ಸನ್ನಿವೇಶ ವನ್ನು ಅರಸತೊಡಗಿ- ದರು. ತೀರ್ಥಂಕರರಾಗು- ವಜೈನ ರಾಜರ ವೈರಾ- ಗೃಸ್ತ್ರೀಕಾರವನ್ನು ನೆನಪಿಗೆ ತರುವ ಈ ಹೃದಯ -ಪರಿವರ್ತನೆಯ ನಂತರ ಅವರು ಸಿಸಿಲಿ ದ್ವೀಪಕ್ಕೆ ತೆರಳಿದರು. ಅವರ ತಂದೆ ಅಲ್ಲಿನ ಟ್ರಾಪೆಟೋ ಎಂಬ ಬೆಸ್ತರ ಹಳ್ಳಿಯಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು. ಬಾಲಕನಾಗಿದ್ದಾಗ ದಾನಿಲೋ ಕೂಡ ಅಲ್ಲಿ ಸ್ವಲ್ಪ ಸಮಯ ಇದ್ದರು. ಅಲ್ಲಿಯ ಜನರ ಬಡತನದ ದುರಂತ ಕಥೆಯನ್ನು ಕೇಳಿ ದರು. ಜಗ್ಗ “ ಟ್ರಾಪೆಟೋವನ್ನು ತಲುಪಿದಾಗ ದಾನಿಲೋ ದೋಲ್‌ಸಿಯ ಜೇಬಿನಲ್ಲಿ ೩೦ ಲಾಯರ್‌ ಹಣ (೪ ಆಣೆ) ವಿತ್ತು. ಈ ಬಂಡವಳದೊಡನೆ ಅವರು ಪಶ್ಚಿಮ ಸಿಸಿಲಿಯ ಇತಿಹಾಸಪ್ರಸಿದ್ಧ “ಹಸಿವಿನ ತ್ರಿಕೋಣ” ವನ್ನು ಪ್ರತಿಭಟಿಸಲು ಅನುವಾಗಿ ದ್ದರು. ರೇಲ್ವೆ ಸ್ಟೇಶನ್ನಿನಿಂದ ಹೊರಬಂದಾಗ ಒಬ್ಬಿಬ್ಬ ತರುಣ ಬೆಸ್ತರು ತಮ್ಮ ಹಳೇ ಸ್ಟೇಶನ್‌ ಮಾಸ್ತರರ ಮಗನೆಂದು ಅವರನ್ನು ಗುರುತಿಸಿದರು. ಅವರ ನೆರವಿನಿಂದ ಬೆಸ್ತರನ್ನೆಲ್ಲ ಕಲೆಹಾಕಿ “ನಿಮ್ಮ ಬಂಧುಪ್ರೇಮ ಮತ್ತು ದಾರಿದ್ರ್ಯದ- ಲ್ಸ ಪಾಲುಗೊಳ್ಳು ಕಾ ತಮ್ಮ ಪ್ರತಿಜ್ಞೆಯನ್ನು ದೋಲ್‌ಸಿ ವಿದಿತಪಡಿ ಸಿದರು. ಅವರು ಹಳ್ಳಿಗಳ- ನ್ನು ಸುತ್ತಿ ಜನರ ಸಮಸ್ಯೆಗಳನ್ನು ಅಭ್ಯ ಸಿಸಿದರು. ಮೊಟ್ಟಿ ಮೊದಲು ಮಾಡಬೇ- ಕಾದುದೆಂದಕೆ ಅತಿ ಅಗತ್ಯದಲ್ಲಿರುವವರಿಗಾ ಗಿ, ನಿರ್ಗತಿಕ ಮಕ್ಕಳಿ ಗಾಗಿ ಒಂದೆರಡು ಮನೆ ಗಳನ್ನು ಕಟ್ಟಿಸಬೇಕಾ ದುದು ಎಂದವರಿಗೆ ಮನವರಿಕೆಯಾಯಿತು. ಅವುಗಳನ್ನು ದರೋಡೆಗಾರರು ಇರುವ ಓಬಿರೋ ದಂಥ ಸ್ಮಳಗಳಲ್ಲೇ ಕಟ್ಟಬೇಕು ಎಂದೂ ಅವರು ಹಳ್ಳಿಗರಿಗೆ ಹೇಳಿದರು. ಸಿಸಿಲಿಯಲ್ಲಿ ಬಡತನ ದೊಡನೆ ದರಕೋಡೆಗಾರಿಕೆ ಅವಳಿ ಜವಳಿಯಾಗಿ ವಾಸಿಸುತ್ತದೆಂದು ಅವರಿಗೆ ಗೊತ್ತಿತ್ತು. ಒಂದರ ನಿವೃತ್ತಿಯೇ ಇನ್ನೊಂದಕ್ಕೂ ನಿವೃತ್ತಿ ತರಬಹು ದಾಗಿತ್ತು. ದಾನಿಲೋಗೆ ಅಂಥ ಒಂದು ಸ್ಮಳ ಸಿಕ್ಕಿತು. ಅದರ ಬೆಲೆ. ೩,೭೦,೦೦೦ (ರೂ. ೨,೮೫೦) ಇಟಿಲಿಯ ಗಾಂಧಿ ದಾನಿಲೋ ದೋಲ್‌ಸಿ ೨೭ ಲಾಯರ್‌ ಎಂದ ಅದರೊಡೆಯ. ದಾನಿಲೋ ಉತ್ತರ ಇಟಿಲಿಗೆ ಧಾವಿಸಿ ಹೇಗೋ ಹೇಗೋ ೧,೦೦,೦೦೦ ಲಾಯರ್‌ ಕೂಡಿಸಿ ತಂದು ಮಾಲಿ- ಕನಿಗೆ ಒಪ್ಪಿಸಿದರು. ಉಳಿದದ್ದಕ್ಕೆ ಪ್ರಾಮಿಸರಿ ನೋಟು ಬರೆದುಕೊಟ್ಟು, : “ ದೇವರು ನೆರವು ಕಳಿಸಿದಾಗ” ತೀರಿಸುವೆ ಎಂದರು. ವಿಚಿತ್ರ, ಆದರೆ ನಿಜ, ಮಾಲಿಕ ಒಬ್ಬಿದ. ಆ ಸ್ಥಳದಲ್ಲೆ ಒಂದು ಡೇರೆ ಹೊಡೆದು ದಜ ಹಗಲಿಕುಳು ಇರಹತ್ತಿದರು. ಜನರು ಈ ನಿರ್ಧಾರದ ಕ್ರಮ ದಿಂದ ಪ್ರಭಾವಿತರಾದರು. ಒಬ್ಬ ಉಪ್ಪಾರ 4 ದೇವರು. ದಯ ಮಾಡಿದ ಮೇಲೆ 'ಸಣಕೊಟ್ಟ ರೆ ಸಾಕು” ಎಂದು ಕಟ್ಟಡ ಕಟ್ಟಲು ಮತ ಬಂದ. ಕಲ್ಬು, ಇಟ್ಟಿಗೆ. ಸಿ ಹೀಗೆಯೆ “ ದೇವರ ದಯೆ” ಯ ನಿರೀಕ್ಷೆಯಿಂದ ದೊರೆತವು. ಮನೆ ಸಿದ್ಧವಾಯಿತು. ಪಾಲೆರ್ಮೊದಲ್ಲೊಬ್ಬರು " ದೇವರು ಕೊಟ್ಟ ಮೇಲೆ” ಹಣ ಪಡೆಯುವ ಕರಾರಿಕಿಂದ ಫರ್ನಿಚರುಗಳನ್ನು ಒದಗಿಸಿದರು. ಈ ಎಲ್ಲ ಸೊತ್ತನ್ನು ಸೇರಿಸಿ ಒಂದು ಟ್ರಸ್ಟ್‌ ಟೆ ನಿರ್ಮಿಸಿ ದಾನಿಲೋ ಅದಕ್ಕೆ, ಅನ್ವರ್ಥಕವಾ- ಗಿಯೆ, “ ಬಾರ್ಗೋ ಡಿ ದಿವೋ'__. ದೇವರ ಗುಡಿಸಲು ಎಂದು ಹೆಸ ರಿಟ್ಟಿ ರು. ಬಡವರೊಡನೆ ತಮ್ಮ ತಾದಾತ್ಮ್ಯವನ್ನು ಪ್ರ ತೃಕ್ಷೀಕರಿಸ ಸಲು 1 ಐವರು ಮಕ್ಕ- ಳಿರುವ ಒಬ್ಬ ಬಡ ನಿರ್ಗತಿಕ ವಿಧವೆಯನ್ನು ಮದುವೆಯಾವರು. ಈ ದಂಪತಿಗಳು ಮತ್ತೆ, ಐವರು ಅನಾಥ ಮಕ ಳನ್ನು ದತ್ತಕ ಹಿಡಿದರು. ಫಶ್ಚಿ ಮ ಸಿಸಿಲಿ ಪ ಪ್ರದೇಶದಲ್ಲಿನ ಬಡತನ ಮತ್ತು ಕೊರೆಸುಲಿಗೆಗಳ” ಮೂಲಕಾರಣ ತೋಧಿಸು. ವ್ರದಕ್ಕಾಗಿ ಅವರು “ಜನತಾ ವಿಶ್ವವಿಜ್ಠಾಲಯ' ವೊಂದನ್ನು ಸ್ಥಾಪಿಸಿದರು. ಅವರ ಪರೋಪಕಾರ ಬುದಿ ಯನ್ನು "ಸರಕಾರವೂ ಮಠಗಳೂ ತುಂಬ ಪ್ರಶಂಸಿಸಿದವು. ಆದರೆ ಬೇಗನೆ ಅವರು ಅಧಿ ಕಾರಿಗಳೊಡನೆ ತಿಕ್ಕಾಟಕ್ಕಿಳಿಯುವ ಪ್ರಸಂಗ ಬಂತು. ತಮ್ಮ ಹಳ್ಳಿಗರಿಗಾಗಿ ಅವರು ಕೆಲ ಮುನಸಿ ಪಲ್‌ ಸೌಕರ್ಯಗಳನ್ನು ಬೇಡಿದಾಗ ಅಧಿಕಾರಿ ಗಳು ಅಲಕ್ಷ ಮಾಡಿದರೆಂದು ದಾನಿಲೋ ಮತ್ತು ಅವರ ಸಂಗಡಿಗರು ಕೈಕೊಂಡ ಸಾಮೂಹಿಕ ಉಪವಾಸವು ಪ್ರಥಮತಃ ಅಖಿಲ ಇಓಿಲಿಯ ಲಕ್ಷವನ್ನು ಅವರತ್ತ ಸೆಳೆಯಿತು. ಬರಿ ಬಾಯುಪ ಚಾರದಿಂದೇನು ಪ್ರಯೋಜನ? ಜನರಿಗೇನಾ ದರೂ ನಿಜವಾದ ಸೌಕರ್ಯ ಕೊಡಿರಿ ಎಂದರು ದಾನಿಲೋ. ಪಾಲೆರ್ಮೋದ ಅಧಿಕಾರಿಗಳು ವಿಧಿಯಿಲ್ಲದೆ ತಲೆಬಾಗಿಸೆಲೇ «ಬೇಕಾಯಿತು. ಆಗಲೇ ಜನ ಅವರನ್ನು "“ ಸಿಸಿಲಿಯ ಗಾಂಧಿ” ಎಂದು ಕರೆದದ್ದು. ನಿಜ ಹೇಳಬೇಕಾದರೆ ಆಗ ದಾನಿಲೋಗೆ ಗಾಂಧೀಜಿಯ ಹೆಸರು ಹೊರತು ಮಹಾತ್ಮರ ಬಗ್ಗೆ ಏನೂ ಗೊತ್ತಿರಲಿಲ್ಲ. ಗಾಂಧೀ ಬಿರುದು ಸಿಕ್ಕಿದ ಮೇಲೆ ಅವರು ಇಟಾಲಿಯನ್‌ ಭಾಷೆ ಯಲ್ಲಿ ಲಭ್ಯವಾಗಿದ್ದ ಏಕಮಾತ್ರ ಗಾಂಧೀ ಕೃತಿ ಯಾದ “ಸತ್ಯಶೋಧನೆ” (ಗಾಂಧೀಜಿಯ ಆತ್ಮ ಚರಿತ್ರೆ) ಯನ್ನೋದಿದರು. ಓದಿ ಮುಗ್ಧರಾದರು. ಅಂದಿನಿಂದ ಗಾಂಧಿ ಅವರಿಗೆ ದಾರಿದೀಪವಾಗಿ- ದ್ಹಾರೆ. ಸಿಸಿಲಿ ದ್ವೀಪ ಇತಿಹಾಸಪ್ರಸಿದ್ಧವಾದದ್ದು, ಕೋಮನ್‌ ಕಾಲದಿಂದಲೂ ಮಹತ್ವಹೊಂ- ದಿದ್ದು. ಅದು ಅತಿ ದರಿದ್ರ ಪ್ರದೇಶವೂ ಹೌದು. ಇಟಿಲಿಯ ಆಳಿಕೆ ಶತಮಾನಗಳಿಂದ ಇದ್ದರೂ ಈ ಜನ `: ಪೂರ್ತಿ ಇಟಿಲೀಕೃತರಾಗಿಲ್ಲ. ಅಲ್ಲಿ ಉದ್ಯಮ ಕೈಗಾರಿಕೆಗಳಿಲ್ಲದ್ದರಿಂದ ಸಹಸ್ರಾರು ಫರ್ಷಗಳ ಕೃಷಿಯಿಂದ ನಿಸ್ಸಾರವಾದ ಭೂಮಿ ಯಲ್ಲಿ: ಲಾಭರಹಿತ ಒಕ್ಕಲುತನದ ಮೇಲೆಯೆ ಜೀವಿಸಜೇಕಾಗಿದೆ. ಜಾ. ೪ ಇತ ನಿತ್ಯ ದುಃಖ. ಪಶ್ಚಿಮದ ಕೆಲ ಪ್ರದೇಶಗಳಲ್ಲಿ ಪ್ರ ತ್ರ ಐವರಲ್ಲಿ ನಾಲ್ಯ ರು ನಿರುದ್ಯೋಗಿಗಳು. ನೂರರಲ್ಲಿ ೪೭ ಜನ ತ್‌ ಬಡವರೆಂದು ಅಕೃತ ಅಂಕೆ-ಸಂಖ್ಯೆಗಳೇ ೨೮ ಹೇಳುತ್ತವೆ. ಹುಟ್ಟಿದ ಮಕ ಳಲ್ಲಿ ಸಾ ಸಾವಿರಕ್ಕೆ ೮೯ ಸಾಯುತ್ತವೆ. ಹ ಜಃ! ಅಕೆಹೊಟ್ಟಿ. ಸೇಕಡಾ ೪೬ ಜನ ನಿರತ್ಸರಿಗಳು. ವ್ಯ ಸ್ಥಿ ತಿಯಲ್ಲಿ ಚಂಬಲ ಕಣಿವೆಯಂತೆ ಕೊಲೆ ಸುಲಿಗೆಗಳ ನೆಲೆವೀಡಾಗಿದೆ. ಕೊಲೆ ಸುಲಿಗೆಗಳ ಒಂದು ಬಸ ಸಂಸೆ ಯೇ ಇಲ್ಲಿದೆ... ಅದರ ಸರು“ ಮಾಫಿಯಾ ಸಿ ಅಮೇರಿಕದ ಪ್ರ ಮುಖ ೫% ಕೂಡ ಜನರ ಎಡೆಯನ್ನು, ತತ್ತರ ಗೊಳಿ ಸುವಂತೆ ಕೈಕಾಲು ನೀಡಿರುವ ಈ ಗುಪ್ತ ಸಂಸ್ಥೆಗೆ ಸಸಿಲಿಯ ಜಮೀನ್ನಾರರು ಆಧಾರ ಸ್ತಂಭರು. ಅದರ ಗುಟ್ಟುಗಳನ್ನು ಹೊರಬಿಟ್ಟ ವರಿಗೆ ಪಾತಾಳದಲ್ಲಿ ಅಡಗಿದರೂ ಮೃತ್ಯು ನಿಶ್ಚಿತ. ಇಟಿಲಿಯ ಯಾವ ಸರಕಾರವೂ ಕ ವಿರುದ್ಧ ದೃಢವಾದ ಕ್ರಮ ಕೈಕೊಳ್ಳಲು ಸಿದ್ಧವಿಲ್ಲ. ಚಂಬಲದಲ್ಲಿ ಹೇಗೋ ಹಾಗೆ ಅದು ರಾಜ ಕಾರಣದ ಚದುರಂಗದಲ್ಲೊಂದು ಪ್ಯಾದೆ--- ಏಕೆ ರಾಜ--ಆಗಿದೆ. ಅಧಿಕಾರದಲ್ಲಿದ್ದವರೂ ಮಠಾಧಿಕಾರಿಗಳೂ ಅದನ್ನು ಕಾಪಾಡುತ್ತಾರೆ. ಅದು ಅವರಿಗೆ ಬೆಂಬಲವೀಯುತ್ತದೆ. ಜಮೀನು ದಾರರ ಹಿತ ಸಾಧಿಸುವ ಈ ಕೂಟದಲ್ಲಿ ಬಡ ವರು ಕೊಲೆ ಸುಲಿಗೆಯ ದುಷ್ಕೃತ್ಯ ಭಟ ತ ಸಂಬಳಕ್ಕೆ ಂಬಂತೆ-- ಸೇರುತ್ತಾರೆ. ವ್ರ 01/10] ಮೂಲ ಕಾರಣ ನಿರು ದ್ಯೋಗವೆಂದು ಚಯ ಮನವರಿಕೆಯಾ ಯಿತು. ಅವರ ಕರುಣಾಪೂರ್ಣ ವ್ಯವಹಾರ ದಿಂದ ಧೈರ್ಯ ಗೊಂಡವರಾಗಿ ಅನೇಕ ಜಕರ ಖೋರರು ಅವರ ಮುಂದೆ ತಪ್ಪೊಬ್ಬಿ ಕೊಂಡೆಕು. ಅವರ ದುಃಖದ ಕತೆ 'ದಾನಿಲೋನನ್ನು ಕಾರ್ಯ ತತ್ಪರರಾಗಿ ಮಾಡಿತು. 'ನಿರುದ್ಯೊ (ಗಿಗಳಿಗಾಗಿ ಏನನ್ನಾದರೂ ಸ | ಟೇಬೇಕೆಂದು ಅವರು ಸರಕಾರದ ಎರುದ್ದ ಉಪ ವಾಸ ಹೂಡಿದರು. ರ್ಮೊಃ ಪ್ರಾಂತಿಕ ಸ ಸರಕಾರ ನಿರುದ್ಯೊ (ಗನಿವಾ ಪಶ್ಚಿಮ ಸಿಸಿಲಿ ನಮ್ಮ ಉಪಾಯವಿಲ್ಲದೆ ಶಾಲೆ: ಕಸ್ತೂರಿ, ಜೂನ್‌ ೧೯೬೧ ರಣೆಗೆಂದು ಒಂದು ಹಳ್ಳಕ್ಕೆ ಅಣೆಕಟ್ಟು ಕಟ್ಟಲು ೫೦,೦೦೦ ಲಾಯರ್‌ ಮಂಜೂರು ಮಾಡಿತು. ಅಣೆಕಟ್ಟು ಕಟ್ಟಲು ನಿರುದ್ಯೋಗಿಗಳನ್ನು ಹಾಕಿ ಗುದ್ದಲಿಗಳೊಡನೆ ಕರಕೊಂಡು ಹಾನಿಲೋ ಹಳ್ಳ "ದತ್ತ ಸಾಗಿದಾಗ ಸ್ಥಾನಿಕ ಜಮೀನ್ನಾರರು ವ್ರ ೨ಣೆಕಟ ನಿಂದ ತಮ್ಮ ಜಮೀನಿಗೆ “ಇದ್ದ ನೀರಿನ ಆಶ್ರ ು ತಪ್ಪೆ ಸ ಕೂಗೆಬ್ಬಿ ಸಿದರು ಸರಕಾರ ಅಣೆಕಟ್ಟನ್ನು ಪ್ರತಿಟುಧಿಸಿತು. ೧೯೫೫ರಲ್ಲಿ ದಾನಿಲೋ ಪಾರ್ಟಿನಿಕೋ ಎಂಬ ೨೫,೦೦೦ ಜನಸಂಖ್ಯೆಯ ಪಟ್ಟಣವನ್ನು ತಮ್ಮ ಕೇಂದ್ರವಾಗಿ ಮಾಡಿಕೊಂಡರು. ಇಲ್ಲಿ ವರ್ಷಕ್ಕೆ ೨೦ಕ್ಕೂ ಹೆಚ್ಚು ಕೊಲೆಗಳಾಗುತ್ತವೆ. ತೀರ ದರಿದ್ರವೆನಿಸಿದ ೪೦೦ ಕುಟುಂಬಗಳ ಪೈಕಿ ೧೬೦ರ ಯಜಮಾನರು ಸೆರೆಮನೆಯಲ್ಲಿ ಅಥವಾ ಮಾಫಿ- ಯಾ ತಂಡದಲ್ಲಿದ್ದರು; ಇಲ್ಲವೆ ಕೊಲೆಯಾಗಿ ದ್ಮ್ದ ರು. ಹಿಂಸೆಯ ಹಾಗೆ ದುಃಖವೂ ರೋಗ ಗಳೂ ಇಲ್ಲಿ ಹೆಚ್ಚಾ ಗಿದ್ದವು. ಇಲ್ಲಿ ಸ ಅಧಿಕಾರಿಗಳನ್ನು ಕೇಳದೆನೆ ಬಂದು. ದವಾಖಾನೆ ತೆರೆದರು.'ಅಧಿಕಾರಿಗಳ ಮನ ಸ್ಸಾಕ್ಷಿಗೆ ಅಂಕುಶ ಹಾಕಲು ಸಾತ್ವಿಕ ರೋಷದ ಪುಸ್ತಿಕೆಗಳನ್ನು ಪ್ರ ಕಟಿಸಿದರು. "ಪಾರ್ಟಿ ನಿಕೋದಲ್ಲಿ ಈ ವರ್ಷ ಎಷ್ಟು ಜನ ನೇಣು ಹಾಕಿ ಕೊಳ್ಳ ಲಿದ್ಮಾಕೆ? ಎಷ್ಟು ಬಂಗ ಹುಚ್ಚು ಹಿಡಿ- ಯಲಿದೆ] (( “ಎಂಬಂಥ ಪ್ರ ಶ್ನೆಗಳನ್ನ ಗ ಕೇಳಿ ದರು. ದಂತಗಳ ವಾಂತಿ ನಗ ಕಾಢಿಕಾರಿಗಳ ಮನೆಯಲ್ಲಿ ಧರಣಿ ಕುಳಿತರು. ॥1೧೯೫೫ರಲ್ಲಿ ಒಂದು ಮಗು ಆ ಊರಲ್ಲಿ ಅನ್ನವ ಲ್ಲದೆ ಸತ್ತಿತು. ದಾನಿಲೋ ಈ ಘಟಿನೆಯಿಂದ ಮನ ಮರುಗಿದರು. ಅವರು ೨೪ ತಾಸುಗಳ 'ಒಂದು (ಪ್ರತಿಭಟನಾ ಉಪವಾಸ ಕೈಕೊಂಡರು. ಟೆ ಸಾವಿರ ಜನ ಇದರಲ್ಲಿ ಸೇರಿದರು. 'ಪಾರ್ಟ್ಸಿನಿಕೋ' ' ' ನಗರಾಧಿಕಾರಿಗಳು' : “ಹೆದರಿ ' ಇನ್ನೊ ಮ್ಮೆ' ನಂಥ ಘಟನೆ ನಡೆಯದಂತೆ ನೋಡಿ ಕೊಳ್ಳು 1 ನಿರುದ್ಯೋಗ ನಿವಾರಣೆಗೆ” 'ಸಾಧ್ಯ ' * . ಕೊಡದಿರದೆಂದು ನಂಬದ್ದೇವೆ' ವಿದ್ದದ್ಧನ್ನೆಲ್ಲ ಮಾಡುವೆವು ಎಂದರು. ಆದರೆ ಏನೂ ಆಗಲಿಲ್ಲ. ಮೂವರಲ್ಲಿಬ್ಬ ರು ಇನ್ನೂ ನಿರುದ್ಯೋಗಿಗಳಾಗಿಯ ಇದ್ದರು. ಟಗ] ಜನವರಿಯಲ್ಲಿ ದಾನಿಲೋ ದೋಲ್‌ಸಿ ಜಗತ್ತಿನ ಇತಿಹಾಸದಲ್ಲೆ ವಿಚಿತ್ರವಾದ. “ ವಿಪರೀತ ಮುಷ್ಕರ "ವೊಂದನ್ನು ಹೂಡಿದರು. ಅವರು ಊರ ನಿರುದ್ಯೋಗಿಗಳನ್ನು ಸೇರಿಸಿ ಸೆಟ್ಟು ಹ ಒಂದು ರಸ್ತೆಯ ದುರಸ್ಕಿಯನ್ನು ಪ್ರಾರಂಭಿಸಿದರು. " ಇಟಿಲಿಯ ರಾಜ್ಯ ಸಂವಿ- ಸ ಕಾರ ನಮಗೆ ಉದ್ಯೋಗ ಮಾಡುವ ಹಕ್ಕು ಜಿ. ಸರಕಾರ ನಮಗೆ ಸಂಬಳ ಕೊಡ ಬೇಕೆಂದು ನಮ್ಮ ಹಟವಿಲ್ಲ. ದುರಸ್ತಿ ಮಾಡಿ ಮುಗಿಸಿದ ಮೇಲೆ ಸರಕಾರ ನಮಗೇನಾದರೂ ಎಂದವರು ' ಫಾರಿದರು. ಗನ ಬಗ್ಗೆ ಲ್ವೇಖಗಳು ಬಂದವು. ಸಂಬಳ ಕೊಡುವ ಬದಲು ಸರಕಾರದ ಪೋಲಿ! ಸರು ಬಂದು ಸತ್ಕಾಗೃಹಿಗಳನ್ನು ಚದುರಿಸಿದರು. “ಶಾಂತಿಭಂಗ ಮಾಡುವ ಚಳವಳಿ” ಹೂಡಿದ್ದಕ್ಕೆ ದಾನಿಲೋ ಮತ್ತು ಮತ್ತೆ ೨೨ ಜನರನ್ನು ಗಸ ಡಿದು ಅನೇಕ ತಿಂಗಳ ಸಜೆ ವಿಧಿಸಲಾಯಿತು. ಆದರೆ ಇದರಿಂದ ಇಡೀ ದೇಶದಲ್ಲಿ ಕೋಲಾಹಲ ವೆದ್ದಿತು. ಪಾರ್ಲಿಮೆಂಟಿನಲ್ಲಿಯೂ ಪತ್ರಿಕೆಗಳ- ಲ್ಲಿಯೂ ಸರಕಾರವು ನಿರುದ್ಯೋಗ ನಿವಾರಣೆಗೆ ಏನೂ ಮಾಡುತ್ತಿ ಲ್ಲವೆಂದು ಟೀಕೆಗಳು ಬಂದವು. ದಾನಿಲೋರ ಸಷ ಕ ತ್ರಿ ಕ್ರೆಸ ಧರ್ಮದ ಕಾರುಣ್ಯ ; ತತ್ವ ಫ್‌ ನುಸಾರವಾಗಿದೆಯಂದು ಪ್ರಬಲ ಪತ್ರಿಕೆ ಸಂದು ಬರೆಯಿತು. ಈ ಘಟನೆ ದಾನಿಲೋ ದೋಲ್ಸಿ ಯನ್ನು ಜಗ- ತ್ಸ ಸಿದ್ಧ ವಾಗಿ ಮಾಡಿತು. ಜಗತ್ತಿನ ಪತ್ರಿ ಕೆಗಳಲ್ಲಿ ಗ 1 111141* ಇ ಇಟಿಲಿಯ ಗಾಂಧಿ ದಾನಿಲೋ ದೋಲ್‌ಸಿ 11111111111" ' ''11/1/ 4 - ಜಾ ಎ ೪ ಈ ೨.೯, ಕಾರ್ಯಕ್ಕೆ ನಾನಾ ದೇಶಗಳಿಂದ ಧನ ಸಹಾಯ ಬರತೊಡಗಿತು. ಅನೇಕ ಕಡೆ ಸಹಾಯ ಸಮಿತಿ ಗಳು ಪ್ರಾರಂಭವಾದವು. ೧೯೫೭ ರಲ್ಲಿ ಅವರ 1ಜ/ಜ॥ ೩ 78107010 ಬಂಬ ಪುಸ್ತಕಕ್ಕೆ `ವಿಯರಕಿಗಿಯೋ ಬಹುಮಾನ ಬಂತು. ಸೆ ರಲ್ಲಿ ತಾವೂ ಹಿಂದುಳಿಯಬಾರದೆಂದು ರಶಿಯ- ನ್ನರು ಅವರಿಗೆ ಲೆನಿನ್‌ ಶಾಂತಿ ಬಹುಮಾನವನ್ನಿ ತ್ತರು. ( ದೋಲ್‌ಸಿ ಮೊದಲಿಂದಲೂ ಯುದ್ಧ ವಿರೋಧಿಗಳು.) ನಿರುದ್ಯೋಗ ಸಮಸ್ಕೆಯತ್ತ ಜಗತ್ತಿನ ಮನ- ಸಾಕ್ಷಿ ಜಾಗೃತವಾಗುವಂತೆ ಮಾಡಿದ ಶ್ರೇಯಸ್ಸು ದಾನಿಲೋ ದೋಲ್ಸಿಯದು. ೧೯೫೭ ರಲ್ಲಿ ಅವರು ಸಂಘಟಿಸಿದ ಚು ಸಮ್ಮೇಳನಕ್ಕೆ ಜಗತ್ತಿನ ಅನೇಕ ಪ್ರಮುಖ ಅರ್ಥಶಾಸ್ತ್ರ ಜ್ಞ ರು ಬಂದಿದ್ದರು. ಪಶ್ಚಿ ನ ಸಿಸಿಲಿಯಲ್ಲಿ ಗೆ ದ್ಯೋಗ ಜು ವಿಚಾರ ಅಭ್ಯಸಿಸಲು ಬೇಕೆ ಬೇರೆ ಕಡೆ ಐದು ಕೇಂದ್ರಗಳು ಸ್ಥಾಪಿತವಾಗಿವೆ. ಅವುಗಳಲ್ಲಿ ದಕ್ಷರಾದ ದೇಶವಿದೇಶಗಳ ಕೃಷಿ ತಂತ್ರ ಜ್ಞ ರು ಸ್ವಯಂಸೇವಕರಾಗಿ ದುಡಿಯುತ್ತಿ.- ದಾರೆ. 1 ವೆಚ್ಚ ಇಟಿಲಿ, ಸಿ ಡನ್‌ ಬ್ರಿಟನ್‌, ಫ್ರಾನ್ಸ್‌, ನಾರ್ಜಿಗಳಲ್ಲಿರುವ ಸ ಸಮಿತಿ ಗಳು ವಹಿಸುತ್ತಲಿವೆ. ಧನ ಸಂಗ್ರಹಕ್ಕಾಗಿ ಬೆಲ್ಡಿಯಂ, ಅಮೇರಿಕಗಳಲ್ಲಿಯೂ ಸಮಿತಿಗಳಾ ಗಿವೆ. ಇನ್ನೂ ೩೬ ರಲ್ಲಿರುವಾಗಲೇ ಒಂದು ಕಾದಂ- ಬರಿಯ ಕಥಾನಾಯಕರಾಗುವ ಅಪರೂಪ ಭಾಗ್ಯ ದಾನಿಲೋ ದೋಲ್‌ಸಿಗೆ ಬಂದಿದೆ. ಪ್ರಸಿದ್ಧ ಬ್ರಿಟಿಶ್‌ ಲೇಖಕ ಆಲ್ಲಸ್‌ ಹಕ್‌ಸ್ಲಿ ಅವಳ ಬಗ್ಗೆ ನಾಡು ಬರೆದು ಈತ “ಇಪ್ಪ ತ ತ್ತನೇ ಶತಮಾ. ನದ ಆದರ್ಶ ಸಂತ” ಆಃ ಹೇಳಿದ್ದಾಕೆ. 2 1/14 ತೆ 11% ್ಲೆ ( ( ಲ ಓ, (/ ಆಯಿತೇ ಎಲ್ಲಮ್ಮನ ಭಯನಿವಾರಣೆ? "ಹೊಯಿಸಳ? ಯ, ದಿಗಿಲು, ಅಂಜಿಕೆ, ಹೆದರಿಕೆ ಇವು ಎಲ್ಲವೂ ಒಂದೇ ಭಾವದ ಶಾಖೋಪಶಾಖೆಗಳು. ಯಾವಾಗ್ಗೆ ಮನುಷ್ಯನಲ್ಲಿ ಭಯವು ಹುಟ್ಟಿತೋ ಆಗ್ಗೆ ಮನುಷ್ಯನು ಮೃತನಂತೆ. 4 ಭಯೇ ವ್ಯಾಪಿಲೇ ಸರ್ವ ಬ್ರಹ್ಮಾಂಡ ಆಹೇ।| ಭಯಾತೀತ ತೇ ಸಂತ ಅನಂದ ಪಾಹೇ॥? ಹೀಗೆಂದು ರಾಮ ಸಮರ್ಥರು ಶ್ರೀ ಶಿವಾಜಿಗೆ ಹೇಳಿದ್ದಾರೆ. ಭಯಾತೀತನಾಗಬೇಕು ಆನಂದ ಬರಲು ಬಯಸಿದರೆ!” ಹೀಗೆಲ್ಲಾ ಹೇಳಿದ ರಾಣೋಜೀ ರಾಯ. ಸುಂದರ ತರುಣಿ ಆತನ ಸತಿ ಎಲ್ಲಮ್ಮ ಕೇಳಿದಳು. ನೀಳವಾಗಿ ನಿಂತಿದ್ದ ವಳು ಸರ್ರನೆ ಆತನ ಕಡೆಗೆ ಸರಿದು ಬಂದು ಅವನ ಕೈಲಿದ್ದ ಪುಸ್ತಕವನ್ನು ಕಿತ್ತು ಬಿಸಾಟು ಮಲ್ಲಿಗೆಯ ಅಂಟಾಗಿ ಒಲಿದೊಲಿದು ಆತನ ಮೈಗೆಲ್ಲ ಹಬ್ಬಿಕೊಂಡಳು. “ ನೋಡಿ! ನಿಮ್ಮಂಥ ಕೊಲೆಘಾತುಕರನ್ನೇ ತಬ್ಬಿಕೊಂಡು ಹಣ್ಣು ಮಾಡಿಬಿಟ್ಟಿ. -ಕ್ರೂರ ಯುದ್ಧದಲ್ಲಿ । ನನಗೆಲ್ಸಿಯ ಭಯ? ಐಎಂಥೆಂಥ ವರ ಎದೆಯಲ್ಲೂ ಭಯ ಹುಟ್ಟಿಸುವ ಮೃಗರಾಜ ಸಿಂಹನನ್ನು ಬೆನ್ನು ತಟ್ಟಿ ಎಬ್ಬಿಸಿ. ಅದು "ಆಂ' ಎಂದು ಆರ್ಭಟಿಸಿದಾಗ ಅದರ ಬಾಯೊಳಗೆ ಕೈ ಹೊಗಿಸಿ ಅದರ ಹೃದಯನ್ನು ಕಿತ್ತು ತೆಗೆ ಯುವ ಫಿಮ್ಮಂಥವರನ್ನು ಮಿದುವು ಮಾಡುವ ಶಕ್ತಿ ನನಗೆ ಇದೆ. ಭಯವೆಲ್ಲಿಯದು ನನಗೆ? ನಿಮ್ಮನ್ನು ಅಂಜಿಸುವ ಬೆಂಕಿಯನ್ನು ನಾನು ಹೇಗೆ ಇಟ್ಟಾಡಿಸುವೆನು ನೋಡಿರಿ. ಯಾವಾಗ ಏನು, ಹುರಿ ಕರಿ. _ಬೇಯಿಸೆಂದರೆ--ಅವೆಲ್ಲ ತತ್‌ಕ್ಷಣವೇ ಮಾಡುವುದಿಲ್ಲವೇ?---ಆ ಬೆಂಕಿ ನನ್ನ ಅಡಿಯಾಳಾಗಿ!” ಈ ಮಾತಿಗೆ ರಾಣೋಜಿ "“ ಜಾಣೆಯೆ ಸರಿ ನನ್ನಾಕೆ ! ತಬ್ಬಿಕೊಂಡು ತಬ್ಬಿಬ್ಬು ಮಾಡಿದೆ. ಫಣಿವೇಣಿಯಿಂದ ಕೈಗಳನ್ನು ಬಿಗಿದುಬಿಟ್ಟಿ. ಈಗ ನೆಟ್ಟ ದಿಟ್ಟಿಯಿಂದ ನನ್ನ ಎದೆಯನ್ನು ಚುಚ್ಚುತ ಲಿರುವೆ- ಸರಿ, ಐಏನ್ನು--ಆದಕೆ ಹೀಗೇ, ಇಂಥಾದ್ದೇ, ಒಂದು. ಸರ್ಪ ಬಂದಿತು ಎನ್ನೊೋ(ಣ--ನಿನ್ನ ಮೈಗೆ ಹೀಗೆ ಸುತ್ತಿತು ಎನ್ನೋ ಣ---ಆಗ ಕ್ಲ ಎಲ್ಲಮ್ಮ: “ ಮಾಡುವುದೇನು? ನೀವು ಇರು ತ್ತೀರಲ್ಲ ಹತ್ತಿರ. ಚಾಕು ಬಿಚ್ಚಿ ಪಡುವಲ ಕಾಯಿ ಹೆಚ್ಚಿದಂತೆ ಹೆಚ್ಚಿಬಿಡಿ ಎನ್ನುವೆನು. ಸವ ಇ” ರಾಣೋಜಿ: “ ಆಹಾ, ನಾನಿರಲಿಲ್ಲ ಎಂದು ಕೋ.” ಎಲ್ಲಮ್ಮ: “ನಿಮ್ಮನ್ನು ಹೋಗುವುದಿಲ್ಲ ಕಂಡಿರ 1“ ಬಿಟ್ಟು ಎಲ್ಲಿಗೂ (ಮಧುವನ ದಿಂದ ೩೦ ರಾಣೋಜಿ: “ ಮಸಲ, ದೊಡ ಆನೆ ಬಂತು! ಸೊಂಡಿಲು ಅಲ್ಲಾ ಡಿಸುತ್ತಾ -- ಹೆಜ್ಜೆ ಹೆಜ್ಜೆಗೂ ಭೂಮಿಯನ್ನು ನಡುಗಿಸುತ್ತಾ--- ಬಂದಿತು ಎಂದುಕೋ. ಆಗ್ಗೆ!” ಎಲ್ಲಮ್ಮ: “ ಸೊಂಡಿಲು ಒಳಗೆ ಕಟ್ಟಿರುವೆಯಾಗಿ ಹೋಗಿ ಕಚ್ಚು ವೆನು. ಆಗ ಎಂತಿದ್ದರೂ ಸತ್ತೇ ಸಾಯುವುದು.” ' ರಾಣೋಜಿ: " ಹೀಗೆಲ್ಲಾ ಅಡ್ಡಾ ದಿಡ್ಡಿಯಾಗಿ ಮಾತಾಡಲಿಕ್ಕೇ ಸರಿ. ಎಲ್ಲಿ ಹೇಳು ಉತ್ತರಕ್ಕುತ್ತರ ಸರಿ ಯಾಗಿ ಹೇಳಬೇಕು. ಹೂ |!” "ಹೂಂ ಸೇಳುವಂಥವರಾಗಿ, ಹೆದರುವರಾರು! ” ಎಂದು ಉತ್ತರ ಕೊಡಲು ಸಿದ್ಧಳಾದ ಕಾಂತೆಯು, ” ತನ್ನ ಅರಳೇಪೇಟಿ ಸೀರೆ ನೆರಿಗೆ ಯನ್ನು ನವಿಲು ಬಾಲದಂತೆ *ೆದರಿ ಕೊಂಡು ಕುಳಿತಳು. ಹೇಳಿ ನೇಯಿಸಿಕೊಂಡದ್ದು ಆ ಸೀರೆ. ಬೆಂಗ ಳೂರಿನದು. ಸೆರಗಿನಲ್ಲಿ ಮೋಡ ಮುಸುಕಿದ ಆಕಾಶ. ಒಡಲೆಲ್ಲಾ ಜರತಾರಿ ನವಿಲುಕಣ್ಣು. ಯಾವ ಹೆಂಗಸೂ ಎಂದೂ ಉಡದಂಥ ಸೀಕೆ. ರಾಣೋಜಿ ಚಪ್ಪಾಳೆ ತಟ್ಟಿಕೊಂಡು ಕುಣಿದು ಬಿಟ್ಟ“ ಯಾಕೇಂದ್ರೆ ಇದೇನು ಕುಣಿತ |? " ಸಿಂಹದ ಮೇಲೆ ನವಿಲು ಕುಳಿತುಬಿಟ್ಟಿದೆ. "ಹೊಯಿಸಳ ಎಂಬ ಗುಪ್ತ ನಾಮದಿಂದ ಬರೆಯುತ್ತಿದ್ದ ಅರ್ಗನ್‌ ಲಕ್ರ್ಮಣರಾಯರು ಕನ್ನಡದ ಅತಿ ಶ್ರೇಷ್ಠ ಮಕ್ಕಳ ಸಾಹಿತ್ಯ ನಿರ್ಮಾಪಕರಲ್ಲೊಬ್ಬರಾಗಿದ್ದ ರು. ಶಾಂತಿ- ನಿಕೇತನದ ವಿದ್ಯಾರ್ಥಿಗಳಾಗಿದ್ದ ಅವರ ಈ ಕಥೆ ಕನ್ನಡದ ಸುಂದರ ಕಥೆಗಳಲೊಂದಾ- ಗಿದೆ, ೩೧ ಎಂದು ಚಪ್ಪಾಳೆ ತಟ್ಟಿದ. ಎಲ್ಲಮ್ಮ ತಿರುಗಿ ನೋಡಿ ಹಾ, ಹಾಹಾ!” ಮತ್ತೆ ಕುಣಿದ. ದಳು... ಹೌಹಾರಿ ಬೆದರಿ ಎದ್ದೋಡಿದಳು. ಸಿಂಹದ ತಲೆಯ ಮೇಲೆ ಕುಳಿತುಬಿಟ್ಟಿದ್ದಳು ಆಕೆ. ರಾಣೋಜಿ ತತ್‌ಕ್ಷಣವೇ ಮೇಜಿನ ಮೇಲಿದ್ದ ಬಂದೂಕನ್ನು ತೆಗೆದು ಕೈಲಿ ಕೊಡ ಹೋದನು. "ಹಿಡಿ! ಶೂರಾಗ್ರಣೀ, ಇದು ಬಾರುಮಾಡಿದ ಬಂದೂಕು. ಹೊಡೆದು ಕೊಂ- ದುಬಿಡು ಆ ಸಿಂಹವನ್ನು । ಹೀಗೆ ಹಿಡಿ, ಗುರಿ ಇಡು, ಕುದುರೆ ಎಳಿ, ಸುಟ್ಟುಬಿಡು-_ ಆ ಸಿಂಹ ವನ್ನು, ಅಬ್ಬಬ್ಬ ಎಷ್ಟೊಂದು ಧೈರ್ಯ ಆ ಕರು ವಿಲ್ಲದ ಸಿಂಹಕ್ಕೆ 1? ಎಲ್ಲಮ್ಮ ಸಿಟ್ಟಾದಳು. ಆ ಸಿಟ್ಟು ಅವಳ ಸೌಂದರ್ಯವನ್ನು ಇನ್ನೂ ಹೆಚ್ಚಿಸಿತು. ಯಿರಿಯು ಜಲಪಾತವಾದ ಹಾಗೆ । " ಸರುಳೂ ಇಲ್ಲ; ಜ್‌ | ಕಸ್ತೂರಿ, ಜೂನ್‌ ೧೯೬೧ ಎದೆಯೂ ಇಲ್ಲ. ನೀವು ಇಂಥ ಸತ್ತ ಸಿಂಹಗಳ ನ್ನೆಲ್ಲ ತಂದಿಟ್ಟು- ನಿಮ್ಮ ಕೋಣೆಯ ಸೌಂದರ್ಯ ನನ್ನಲ್ಲ ಕೊಂದೇಬಿಟ್ಟಿದ್ದೀರಿ, ಇಷ್ಟಕ್ಕೆಲ್ಲ ಹೆದರ ಲೇಕೆ?1” ರಾಣೋಜಿ: “ಹೌದೌದು! ನೀನೀಗ ನೋಡು, ಅಂಜಿಲ್ಲ. ನಿನ್ನ ಮೈ ನಡುಗಲಿಲ್ಲ. ಕಣ್ಣುಗಳಲ್ಲಿ ನೀರೂ ಸಹ ತುಂಬಿಲ್ಲ. ಪಾಪ! ಆ ಸಿಂಹವೇ ತಾನೆ, ನಿನ್ನ ಸೋಂಕಿಗೆ ಸತ್ತು ಒಣಗಿ ಚರ್ಮವಾಗಿ ಹೋಗಿಬಿಟ್ಟಿದೆ” ಎಲ್ಲಮ್ಮ ನೇನೂ ಹೇಳಲಿಲ್ಲ... ಗೇರುಸೊಪ್ಪೆ ಜಲಪಾತದ ಚಿತ್ರವೊಂದನ್ನು ನೋಡುತ ನಿಂತಳು. ಮತ್ತೆ ರಾಣೋಜಿಯೇ ಆಕೆಯ ಹತ್ತಿರಕ್ಕೆ ನಡೆದನು. . “ಬಾ ಹೆಣ್ಣೆ! ನನ್ನ ಪ್ರಯತ್ನವೆಲ್ಲ ವ್ಯರ್ಥವಾಯಿತು. ಹೆಂಗುಸಲ್ಲವೆ ನೀನು? ವೀಣೆ ಹಿಡಿಯುವುದೇ ಹೆಚ್ಚಿನ ಕೆಲಸ ನಿನ್ನದು. ಬಾರಿಸು ನಿನ್ನ ವೀಣೆ. ಭಯ, ಭ್ರಾಂತಿ ಹೋಗಲಿ. ಸೆರಗು ಹೊದ್ದಿ ಸಲಾದರೂ ಹತ್ತಿರ ಬರಬಹುದೇ ರಾಣೀ ಸಾಹೇಬರೇ! . ಚಂಚು! ಇವರಿಗೆ ಸಂಗೀತ ಮಂದಿರದ ದಾರಿ ತೋರಿಸು.” ಎಲ್ಲಮ್ಮ ಕಸರಿಕೊಂಡು ಹಿಂತಿರುಗಿದಳು. “ ಸಂಗೀತಮಂದಿರವಂತೆ, ನಾಟ್ಯಶಾಲೆ ಯಾಕಾ ಗಬಾರದು! ಮೃತ್ಯುವಿಗೆ | ನೆಟ್ಟಿಗೊಂದು ಅಡುಗೆ ಮನೆಯಿಲ್ಲ ನನ್ನ ಭಾಗ್ಯಕ್ಕೆ ಈ ಕಾಡಲ್ಲಿ! ನಮ್ಮ ದೇಶದ ಗೊಂಡಾರಣ್ಯವೇ ವಾಸಿ. ದೇಶವಲ್ಲದ ದೇಶ! ಕಾಡಲ್ಲದ ಕಾಡು. ಇಂಥಾ ಬಳಿಗೆ ಹೊತ್ತು ತಂದಿದ್ದೀರಿ ನನ್ನ. ಸೀತಮ್ಮನವರಿಗಾ ದರೂ ಇಷ್ಟು ಕಷ್ಟವಿತ್ತೋ ಇಲ್ಲವೋ ಆ ಕಾಡಲ್ಲಿ! ಆ ಲಂಕೆಯಲ್ಲಿ! ಊಳಿಗಕ್ಕೆ ಈ ನಿಗ್ರೊ ರಾಕ್ಷಸರು. ನರಭಕ್ಷಕರು! ಈ ನನ್ನ ಬಾಳಿನ ಬಳಗಕ್ಕೆ ಪೀತಾಂಬರದ ಸಿಂಗವ್ಸ, ಬೇಂಗಟೇ ಬೇತಾಳ ಜಿರಾಫೆ, ಕೋಡುಮುಸುಡಿ ಎಮ್ಮೆ ಓಹೋಹೋ ಏನೂಂತ ಕೊಚ್ಚಿ ಕೊಳ್ಳುವರೀಂದ್ರೆ! ನಿಮ್ಮ ಹೆಮ್ಮೆ ಹಲಸಿನ ಕಾಯ |” ಇಷ್ಟೆಂದ ಮೇಲೆ ಸಹ ಕೋಪ ಮಾಡದಿದ್ದರೆ ಅವನೆಂಥಾ ಗಂಡಸು! ರಾಣೋಜಿಗೆ ತನ್ನ ದೇಶದ ನೆನಪೆ. ಬಂತು. ತ3ಿಟಿಕಿಯಿಂದಾಚಜಿ ನೋಡುತ್ತ ನಿಂತ. ಹೇಳಿದ. “ನಿನ್ನ ಉಡಿಗೆ ತೊಡಿಗೆಯ ಅತ್ಯಾಶೆಗಾಗಿಯೇ ಇಲ್ಲಿಗೆ ಬಂದದ್ದು, ಈ ಆಫ್ರಿಕಕ್ಕೆ. ನಿನ್ನ ರತ್ನದ ಕ09, ನಿನ್ನ ಬೆಡ ಗಿನ ಸೀಕೆ--ಆ ನಿನ್ನ ಬೆಳ್ಳಿ ಬಂಗಾರವೆಲ್ಲ ಬರು ತ್ತಿತ್ತೆ ನಿನ್ನ ದೇಶದಲ್ಲಿದ್ದಿದ್ದಕೆ? ಇಂಡಿಯದಲ್ಲಿ? ಕನ್ನಡ ನಾಡಿನಲ್ಲಿ! ಅದೂ ಮೈಸೂರಲ್ಲಿ! ಆ ನೂಕು ನುಗ್ಗಲಲ್ಲಿ! ಆ ಬಡತನದಲ್ಲಿ! ನಡಿ, ವೀಣೆ ಬಾರಿಸುತ್ತಾ ಕುಳಿತಿರು-_- ಊಟದ ಹೊತ್ತಿಗೆ ನಾನೊಂದಿಷ್ಟು ಅಡ್ಡಾಡಿ ಬರುವೆ ನೆಂದು ಕೈಲಿ ಬಂದೂಕು ಹಿಡಿದು ಹೊರಗೆ ಹೊರಜೀಬಿಟ್ಟಿನು. ಮಧ್ಯ ಆಫ್ರಿಕದ ಕಾಡು! ಕಾಡಿನ ನಡುವೆ ರಾಣೋಜಿಯ ಮರಮಟ್ಟುಗಳ ಬಂಗಲೆ. ಸುತ್ತಣ ಕಾಡು ಕತ್ತರಿಸಿ ಆರು ತಿಂಗಳಾಗಿಲ್ಲ. ಈಗಾಗಲೇ. ಬಂಗಲೆಯನ್ನು ಬಳಸಿ ಬಂದಿದೆ ಕಾಡುಪೊಡೆ. ಸ್ವಲ್ಪ ದೂರ ಹೋದ ರಾಣೋ ಜಿಯು ಒಂದು ಮರವನ್ನು ಹತಿ ಕುಳಿತುಕೊಂ- ಡನು. ಇತ್ತ ಜೇಡನೊಂದು ಪುಟ್ಟ ಹಕ್ಕಿಯನ್ನೇ ಹಿಡಿದು ಹೀರುತಲಿದೆ. ರಕ್ತ. ಅತ್ತ ಕೋತಿ ಯೊಂದು ಬಾಲವನ್ನು ದೊಡ್ಡ ಬಳ್ಳಿಯೊಂದಕ್ಕೆ ಸುತ್ತಿ ಜೋಕಾಲೆಯಾಡುತಲಿದೆ. ಅದೋ ಅಲ್ಲಿ ನೀರಿನ ಬಳಿ ಪಟ್ಟೀಕತ್ತೆಗಳು ಓಂಡುಹಿಂಡಾಗಿ ಮೇಯುತಲಿವೆ. ಕಣ್ಣಿಗೆ ದುರ್ಬೀನು ಹಿಡಿದು ನೋಡಿದನು. ದೂರದ ಬೆಟ್ಟಿ--ಅದರ ಇಳಿಜಾ ರಲ್ಲಿ ನಾಲ್ಕೈದು ಖಡ್ಗಮೃಗಗಳು ಮೇಯುತಲಿವೆ. ಅದರಾಚಿ---ಕೆಸರು--ಅಲ್ಲಿ ನೀರ್ಗುದುರೆಗಳು ಹಾಯಾಗಿ ಮಲಗಿವೆ. ಇತ್ತ ದಕ್ಷಿಣ ದಿಕ್ಕಿನಲ್ಲಿದೆ ಆ ನಗರ. ಅದಕ್ಕೆ ನೀರಿನ ವ್ಯವಸ್ಥೆ ಮಾಡಲಿಕ್ಕಾ ಗಿಯೇ ರಾಣೋಜಿಯು ಬಂದುದು. ಇಂಜನಿಯ ರಾಗಿ ಇಂಡಿಯದಲ್ಲಿ ಇರಲೊಲ್ಬದೆ ಆಫ್ರಿಕಕ್ಕೆ ಬಂದಿದ್ದನು. ಕೆನಿಯಕ್ಕೆ ಬಂದು, ಅಲ್ಲಿಂದ ಲಕ್ಷ್ಮಿಯ ಹೆಜ್ಜೆಯ ಜಾಡನ್ನು ಹಿಡಿದು ಇಲ್ಲಿಗೆ ಸ ಭಯ ನಿವಾರಣೆ ಬಂದಿದ ನು. ಈಗಾಗಲೇ ಒಂದೆರಡು ಭಾರಿಯ ಸೆಲಸಗಳನ್ನು ಮಾಡಿ ಹಣವಂತನಾಗಿರುವನು. ಬೇಜಿಯಲ್ಲಿ ಸಿಕ್ಕಿದ ಮೃಗಗಳ ಚರ್ಮಗಳಿಂದಲೇ ಬಹಳ ಬಂಗಾರ ಬಂದಿದೆ. ಇಲ್ಲಿಯ ಜೀವನ ವಾಗಲೀ, ಕೆಲಸವಾಗಲಿ ಕಷ್ಟತರವಾಗಿರಲಿಲ್ಲ ರಾಣೋಜಿಗೆ. ಕಷ್ಟವಾಗಿ ತೋರಿದ್ದು ಹೆಂಡ- ತಿಯ ಭಯನಿವಾರಣೆ. ಅವಳು ಧೈರ್ಯ ಕಲಿತು ಕಾಡಿನಲ್ಲಿ ಓರ್ವಳೇ ಇರುವಳಾದಕೆ, ಅನು ಕೂಲ ಹೆಚ್ಚು. ಇನ್ನು ಮುಂದಿನ ಠಾವಾದರೊ! ಸಿಂಹ ಹೆಬ್ಬಾವುಗಳ ಬೀಡು. ಎಲ್ಲಮ್ಮ ಧೈರ್ಯ ಕಲಿಯದೆಲೆ ಏನೇನೂ ಆಗುವಂತಿಲ್ಲ. ಅದಕ್ಕಾಗಿ ಎಲ್ಲಾ ಜಾತಿಯ ಮೃಗಗಳ ಚರ್ಮಗಳನ್ನೂ ತಂದು ತನ್ನ ಕೋಣೆಯಲ್ಲಿ ಅಲಂಕಾರವಾಗಿ ಹರಡಿರುವನು. ಇಷ್ಟು ದಿನಗಳಾದರೂ ಕೂಡ ಸತ್ತ ಮೃಗಗಳನ್ನು ಕಣ್ಣೆತ್ತಿ ನೋಡುವ ಧೈರ್ಯ ಸಹಾ ಎಲ್ಲಮ್ಮನಿಗೆ ಬರಲಿಲ್ಲ. ಮುಂದಿನ್ನೇನು ಉಪಾಯ ಹೂಡಲೆಂದು ಯೋಚಿಸುತ್ತಿರುವಲ್ಲಿ- ಉಟದ ತುತ್ತೂರಿ ಕೇಳಿಬಂತು. ತ್ರ ಉರಿ ಬಿಸಿಲಿನ ಹಗಲೊಂದು, ಉದ್ದೇಗದ ರಾತ್ರಿಯೊಂದು'ಕಳೆದವು. ಭಾಮಿನಿಗೆ ಭಯ ನಿ- ವಾರಣೆಯಾಗಲಿಲ್ಲವೆಂದು ಯೋಚನೆಯು ಅತ್ಕು ತೃಟವಾಯಿತು ರಾಣೋಜಿಗೆ. ಇನ್ನೂ ಮುಂದೆ ಭಯಂಕರವಾದ ಕಾನನಗಳಿಗೆ ಹೋಗಬೇಕು. “ಎಲ್ಲಮ್ಮ ನೋಡಲಿಕ್ಕೆ ಬಲು ಸೌಮ್ಯ. ಸುಂದರ, ಮಂದರ--- ಮಧುರ, ಕೋಮಲ--- ಯಾರ ಬಾಯಿಗಾದರೂ ತುತ್ತಾದಾಳು. ಇಲ್ಲಿ ಯಾಕಾದರೂ ಈಕೆಯನ್ನು. ಕರತಂದೆನೊ, ಬಂದೂಕು ಹಿಡಿಯಲಿಕ್ಕೆ ಕೂಡ ಇವಳಿಗೆ ಬರ ಲಿಲ್ಲವಲ್ಲ. ಮುಂದೇನು ಮಾಡಲಿ? *ೆನಿಯ ದೇಶದಲ್ಲಿರುವ ನೆಂಟಿರಲ್ಲಿಗಾದರೂ ಹೋಗೆಂದರೆ ಹೋಗಳಲ್ಲ. ಆಗಲಿ, ಇನ್ನೂ ಮುನ್ನೂ ಪ್ರಯತ್ನಮಾಡಿ ಸತ್ತ ಪ್ರಾಣಿಗಳನ್ನು ತಂದು | 5.5 ಶ್ಠಿಷ್ತಿ ಮುಂದಿಟ್ಟು ಆಕೆಗೆ ಭಯ ಹೋಗುವುದೇನೋ ನೋಡುವೆನು. ಮನುಷ್ಯನು ತನ್ನ ಬಚ್ಚೆರದಲ್ಲಿ ದ್ವಕೆ ದುಷ್ಟ ಜಂತುಗಳೇನು ಮಾಡಿಯಾವು? ಅವುಗಳಿಗೆ ಯಥಾಪ್ರಕೃತಿವಿಧಿಯಾದ ಒಂದೊಂದೇ ಮಾರ್ಗಗಳು. ನಮಗಾದರೋ ಬುದ್ಧಿವಿಕಾಸದ ಹಲವು ಮಾರ್ಗಗಳು. ಜೀವಿ ಗಳು ಆತ್ಮರಕ್ಷಣೆಗೆ ದುಷ್ಟತನ ತೋರಿಸುವವು- ಮನುಷ್ಯ ಜೀವಿಯು ತನ್ನ ಹಿರೇತನವನ್ನು ತೋರಿಸಿಕೊಳ್ಳಬೇಕು. ಈ ಯುದ್ಧದಲ್ಲಿ ಆದಿ ಯಿಂದಲೂ ಮನುಷ್ಯನೇ ಜಯಿಸಿ`ರಿಂತು ಬದುಕಿ ಬಂದವನು. ಐಲ್ಲಮ್ಮನ ಭಯನಿವಾರಣೆಗೆ ಉಪಾಯವಿದ್ದೇ ಇದೆ. . ಸತ್ತ ಸಿಂಹಗಳನ್ನೂ ಹೆಬ್ಬಾವುಗಳನ್ನೂ ತಂದು. ಕೋಣೆಯಲ್ಲಿ ಜೋಡಿಸಿ ಇಡಬೇಕು. ಸತ್ತವನ್ನು ಮುಟ್ಟಿ ಅಭ್ಯಾಸವಾದರೆ ಸಾಕು. ಆಕೆಗೆ ಆ ಕೋಣೆ ಯಲ್ಲಿರುವಷ್ಟು ಧೈರ್ಯ ಬಂದರೆ ಸಾಕು. ಎಲ್ಲಿ ಯಾದರೂ ಹೋಗಿ ಬರುವವರೆಗೆ ಹೆಂಡತಿ ಬದು ಕಿರುವಳೆಂದು ಧೈರ್ಯದಿಂದಿರಬಹುದು. ಆಳು ಗಳು ಯಾರೂ ಆ ಕೋಣೆಗೆ ಬರುವುದಿಲ್ಲ. ಬಲು ಹೆದರುವರು. ಕಾಡಿನಲ್ಲಿ ಆರ್ಭಟಿಸುವ ಮೃಗ ಗಳಿಗೆ ಅವರು ಹೆದರುವುದಿಲ್ಲ. ಆದರೆ ಈ ನನ್ನ ಸತ್ತ ಪ್ರಾಣಿಗಳನ್ನು ಕಂಡರೆ ಬಲು ಭಯಪಡು ವರು. ನನಗೆ ಅದ್ಭುತವಾದ ಮಂತ್ರ ಶಕ್ತಿ ಯಿದೆಯೆಂದು ಅವರು ಭಾವಿಸಿರುವರು. ಏನು ಮಾಡಿದರೂ ಒಬ್ಬೊಬ್ಬರೇ ನನ್ನ ಕೋಣೆಗೆ ಇಲ್ಲಿಯವರಾರೂ ಬರುವುದಿಲ್ಲ. ಈ ಭಾಗದಲ್ಲಿ ಎಲ್ಲಮ್ಮನಿಗೆ ಕ್ಷೇಮ. ನಾನಿಲ್ಲದಾಗ ಆಕೆ ಅಲ್ಲಿರು ವುದಾದರೆ- ಯಾವುದೊಂದು ಭಯವೂ ಇರದು. ಸತ್ತ ಮೃಗಗಳ ಸಂಗಡವಾದರೂ ಆ ಪುಣ್ಯಾದಿ ಗಿತ್ತಿ ಇರುವುದಾದರೆ ಧೈರ್ಯದಿಂದ ಸುತ್ತುತ್ತ ಹೋಗಬಹುದು" ಎಂದು ಮುಂತಾಗಿ ಅಲೆ ಅಲೆಯಾಗಿ ಆಲೋಚನೆಗಳು ಬಂದವು. ರಾತ್ರಿ ಕಳೆಯಿತು; ರಾಣೋಜಿಯ ಮುಖ ಕಳೆಗೂಡಿತು. ನಗುನಗುತ ಎಲ್ಲಮ್ಮನನ್ನು ಸ ಕಸ್ಕೂರಿ, ಜೂನ್‌ ೧೯೬೧ ಎಬ್ಬಿಸಿ _ "ಕೋಕೋ' ಮಾಡಹೇಳಿದನು. ಹೊರಗೆ ಹೋಗಿ ನೀಗ್ರೋ ಆಳುಗಳನ್ನೆಲ್ಲ ಸಿದ್ಧ ವಾಗಿರಹೇಳಿದನು. ಗಿಣಿಯ ಬಳಿ ನಿಂತು ಮಾತಾಡಿಸಿದನು. ಉಷ್ಟ್ರಪಕ್ಷಿಯನ್ನು ವತ್ತಿ ನಿಲ್ಲಿಸಿದನು... ಅದು ಕೊಳ್ಳು ಬಿಚ್ಚಲು ಅದರ ಬಾಯಿಗೆ ಒಂದು ಸಸಂ ಗನ ಈ ವೇಳೆಗೆ ನಾಯಿಗಳು ಮೋಕೆ ನೋಡಿ ನೆಗೆಯ ಲಾರಂಭಿಸಿದವು. ಅವುಗಳನ್ನು ಬಿಚ್ಚಿ ಬಿಟ್ಟು ಬೆನ್ನು ತಟ್ಟಿ ಕಳಿಸುವ ಹೊತ್ತಿಗೆ ಸು ಡೇ ಹ್ಯಾಟುಗಾಲು ಹಾಕುತ್ತ ಅವನ ಬಳಿಗೆ ಬಂದು ಕೈಕೊಟ್ಟು ನಡುವೇರಿತು. ಡೆಗೆ ಬೇಕೆ ಮೃಗ ಶಾಬಕಗಳನ್ನು ಮಾತನಾಡಿಸಲು ಕೈಸಾಆಗೆ ಹೋದನು. ಅಂತು ಆದಿನ ಒಂದು ಬಗೆಯ ಆನಂದದಿಂದ ಕಾಡು ತಿರುಗಿ ಬರಲು ಹೊರ ಟನು ರಾಣೋಜಿ ರಾಯ. ಬಹಳ ಬಿಸಿಲಾಗುತ್ತ ಬಂದಿತು. ಹವೆಯೇರಲು ಆರಂಭವಾಯಿತು. ಸೊಪ್ಪೆ ಸದೆಯ ವಾಸನೆ ಅಲ್ಲಲ್ಲಿ ಬದ್ಮಿತು. ಎಷ್ಟೋ ಕಡೆ ಆಕಾಶವೂ ಕಾಣದು, ನೆಲವೂ ಕಾಣದು. ಮೇಲೆ ಸೊಪ್ಪು ಹೂ ಹಣ್ಣುಗಳ ಹಂದರ; *ೆಳಗೆ ಎಳೆ ಬಳ್ಳಿಗಳ ಪಂಜರ, ಹೂವಿಗೊಂದು ಚಿಟ್ಟಿ, ಎಲೆಗೊಂದು ಇರುವೆ, ಕೊಂಬೆಗೊಂದು ಕೋತಿ, ರೆಂಬೆಗೊಂದು ಪಕ್ಷಿ- ಹಂ ಎಂದು ಶಬ್ದ. ಕಾಲಿಟ್ಟು ತೆಗೆದರೆ ಸೊಳ್ಳೆ ಗಳು, ನೊಣಗಳು ಎದ್ದು ಹಾರುವವು. ಮರಗಳ ಮೇಲೆ ಅಲ್ಲೊಂದಿಲ್ಲೊಂದು ಕೊಡಲಿಯ ಗುರು- ತು ಮಾಡಿಕೊಂಡು ಹೊರಟನು. ಬರಬರುತ ಕಾಡು ದಟ್ಟಿವಾಯಿತು. ಯಾವುದು ಬಳ್ಳಿಯೋ ಮತ್ತಾವುದು ಹೆಬ್ಬಾವೋ ತಿಳಿಯಲು ಕಷ್ಟ, ಹಸುರು ಮುಸುಕಿದ ಪಂಕಗಳು ಗಟ್ಟಿ ನೆಲದ ಭ್ರಾಂತಿ ಹುಟ್ಟಿ ಸುವವು. ಸೂರ್ಯನು ನೆತ್ತಿಯ ಮೇಲೆ ಬಂದರೂ ಕೂಡ ಈ ಆಫ್ರಿಕದ ಕಾಡಿ ನಲ್ಲಿ ಗಾಢಾಂಧಕಾರದ ಭಯಂಕರ ಕನಸು. ರಾಣೋಜಿಯು ಹಿಂತಿರುಗಿ ಕಣ್ಣ ಮೇಲೆ ಕಾಡಿಕಿಂದ ಕೊಳೆತ ಕಣ್ಣು ಪಹಕೆ ಇಟ್ಟು ನಡೆದು ಬಂದನು. ಮನೆಯು ಹತ್ತಿ! ರ ಬಂದಿತು. 'ದೂರದಲ್ಲಿ ಅತ್ತ ಕಡೆ ಏನೋ ಕಂಡನು. ತಿಂತು ನೋಡಿದನು. ಏನೋ ಯೋಚನೆ ಹೊಳೆಯಿತು. ಮೊಗದಲ್ಲಿ ನಗೆ ಕಂಡಿತು. ಅರ್ಧ ಘಂಟಿಯ ಕಾಲ ನಡೆದಿರ ಬಹುದು. ಅವನ ಗಮನಕ್ಕೆ ನಡಿಗೆಯೆಂದು ಹೇಳುವುದು ತಾನೇ ಹೇಗೆ? ಸದ 1 ಹತ್ತಿ, ಇಳಿದು, ಹಾರಿ, ಜಾರಿ ದೂರ ಸಾಗಬೇಕಾ ಗಿತ್ತು. ಅಲ್ಲೊಂದು ಮಾರು ದೂರದಲ್ಲಿ ಎರಡೂ ವರೆ. ಮಾರು” ಉದ್ದದ ಹೆಬ್ಬಾವಿತ್ತು. ಮರದ ಕೊಂಬೆಗೆ ಬಾಲ ಸುತ್ತಿ 110 ನೇತಾಡುತ್ತ ಲಿತ್ತು. ಒಂದೊಂದು ಬಾರಿ ವಲಿದಾಡಿ ಬಾಯಿ ಕಳೆಯುವುದು. ನಾಲಿಗೆ. ಸುಗಿಯುವುದು. ರಾಣೋಜಿಯು ನಿಂತನು, ನೋಡಿದನು. ಹೊಂಚು ಹಾಕಿದನು. ತೊಡೆಯ ಗಾತ್ರಕ್ಕಿತ್ತು. ಮೆ ಮೇಲೆ ಹಳದಿ ಬಣ್ಣ. ಬೆನ್ನ ಮಗ್ಗ [ಡಿ ಪಡ ಬಗಳು. ಆ ಪದ ದಳಗಳನ್ನು ಕೂಡಿಕೊಂಡು ಹಬ್ಬಿರುವ ಓಡಿ ಸರಿಗೆಯ ಬಳ್ಳಿ. ನೋಡಿ ಹಲವು ಬಗೆಯ ಆನಂದದ ಯೋಚನೆಗಳು ಅಂಕುರಿಸಿದವು. ಹತ್ತಿರದ ಮರಕ್ಕೆ ಒರಗಿದನು. ಕೋವಿಯನ್ನು ಹಿಡಿದೆತ್ತಿ ಗುರಿಯಿಟ್ಟಿನು. ತಲೆಯ ಹಿಂಭಾಗಕ್ಕೆ ಗಂಟಲಬಳಿಗೆ ಹೊಡೆದುಬಿಟ್ಟಿನು. ಆ ಶಬ್ದವು ನೂರು ಬಾರಿ ಪ್ರತಿಧ್ವನಿತವಾಗಿ ಕಾಡೆಲ್ಲ ನಡುಗಿತು. ಇತ್ತ ಸರ್ಪವು ಸುರುಳಿ ಸುರುಳಿಯಾಗಿ, ಮುರಳಿ ಮುರಳೆಯಾಗಿ, ತಿರುವಿ ತಿರುವಿ, ಏರಿ ಇಳಿದು ಕೆಳಗೆ ಬಿದ್ದಿತು. "ಹೆಂಡ- ತಿಯ ಭಯ ಬಿಡಿಸಲು ಇದು ಸಹಕಾರಿಯಾಗ ಬಹುದು. ಆಳುಗಳಿಗೆ ಭಯ ಹೆಚ್ಚಿಸಲು ಮನೆ ಯಲ್ಲಿ ಇಡಬಹುದು. ಕಡೆಗೆ ಬೇಕಾದಕೆ ಚರ್ಮ ವನ್ನು ಮಾರಬಹುದು. ಅಥವಾ ಇಂಡಿಯದ- ಲ್ಲಿರುವ ಸ್ನೇಹಿತರಿಗೆ ಕಾಣಿಕೆಯಾಗಿ ಕಳುಹ ಬಹುದು.” ಹೀಗೆಂದು ಭಾವಿಸುವಷ್ಟರಲ್ಲಿ ಒರ ಗಿದ್ದ ಮರವು ಪಕ್ಕಕ್ಕೆ ಸರಿದಹಾಗಾಯಿತು. ತಿರುಗಿ ನೋಡಿ ಗಾಬರಿಯಾದನು. ಆ ಮರಕ್ಕೆ ಕ ಸುತ್ತಿಕೊಂಡಿದ್ದ ಇನ್ನೊಂದು ಹೆಬ್ಬಾವಿನ ಮೇಲೆ ಭಾರ ಬಿಟ್ಟು ಒರಗಿ ನಿಂತಿದ್ದನು. ಹಿಂದೆ ಮುಂದೆ ತಿರುಗಿ ನೋಡಿದನು. ಸರ್ಪವು ಯಾವುದೋ ಪ್ರಾಣಿಯನ್ನು ನುಂಗಿ ಮರಕ್ಕೆ ಸುತ್ತಿಕೊಂಡಿ ದ್ವಿತು. ನಿದ್ದೆಯೋ ಏನೋ ಪಾಪ |! ಭೋಜನಾ ನಂತರ ! ಸೂರ್ಯನೇನೋ ನಡು ನೆತ್ತಿಯಲ್ಲಿ ನಿಂತಿ ದ್ಮನು. ರಾಣೋಜಿಗೆ ಮನೆಯ ನೆನಪಾಯಿತು. ಸತ್ತ ಹಾವಿನ ಬಾಲವನ್ನು ಕೈಗೆ ಸುತ್ತಿಕೊಂಡು ಹೊರಟನು. ಮತ್ತೆ ನಿಂತನು. ನೆಲದ ಮೇಲೆ ಎಳೆದು ತಲೆಯು ಕೆಟ್ಟು ಹೋಗುವುದೆಂದು ಅದರ ಸುತ್ತ ಸೊಪ್ಪೆ ಸುತ್ತಿದನು- ಮತ್ತೆ ಹೊರಟನು. ಮನೆ ಸೇರುವ ಹೊತ್ತಿಗೆ ಹೊರಗೆ ಯಾರೂ ಇರಲಿಲ್ಲ. ಕಿಟಿಕಿಯ ಬಳಿಗೆ ಹೋದನು. ಹಾವಿನ ತಲೆಯನ್ನೆತ್ತಿ ಒಳಗೆಸೆದನು. ಕೋಣೆ ಯೊಳಕ್ಕೆ ಹೋಗಿ ಹಾವನ್ನು ಎಳೆದುಕೊಂಡನು. ಆ ಚಿಕ್ಕ ಕೋಣೆಯಲ್ಲಿ ಆ ಭಾರಿಯ ಘಟ ಸರ್ಪವು ಇಲ್ಲಿ ಹತ್ತಿ, ಅಲ್ಲಿ ಇಳಿದು ಕೆಳಗೆ ಸುರು ಳಿಯಾಗಿ ಮೇಲೆ ಬಿಲ್ಲಾಗಿ, ಸೋಫದ ಮೇಲೆ ಹೊಟ್ಟಿ ಇಟ್ಟು, ಪುಟ್ಟ ಮೇಜಿನ ಮೇಲೆ ವಿವೇ ಕಾನಂದರ ಚಿತ್ರದ ಮುಂದೆ ಹಾಸಿ, ಗಾಂಧಿ ಯವರ ಪ್ರತಿಮೆಯ ಹಿಂದಾಗಿ, ಪುಸ್ತಕ ಬೀರೂ ಬಳಿ ಬಂದು, ಮೇಲೇರಿ, ಕನ್ನಡ ಪುಸ್ತಕಗಳು ಇರುವ ಬಳಿ ಬಂದು “ಯಮನ ಸೋಲಿ? ನ ಬಳಿ ಬಾಯಿ ತೆರೆದುಕೊಂಡಿತ್ತು. ಹೀಗೆಲ್ಲ ಅಲಂಕಾರ ಮಾಡಿ ಅಲ್ಲಿ ನಿಂತು ಇಲ್ಲಿ ನಿಂತು, ಕಿಟಿಕಿಯ ಪರದೆ ತುಸವಾಗಿ ಎಳೆದು--ಆನಂದದ ಚಿತ್ರವನ್ನು ನೋಡಿ ಹಿಗ್ಗಿ ಬಾಗಿಲೆಳೆದುಕೊಂಡು ಹೊರಟನು. ಇಂಥಾ ಸುಂದರವಾದ ಹಾವು ಎಲ್ಲಿಯೂ ಇದ್ದಿ ಲ್ಲ -ಮತ್ತೋ ಇದ್ದರೂ ಹೊಡೆದು. ತರುವಂಥವರು ಯಾರಿದ್ದಾರೆ | ತಂದರೂ ಹೀಗೆಲ್ಲ ಅಲಂಕಾರವಾಗಿಟ್ಟು ತನ್ನ ಅರ್ಧಾಂಗಿಗೆ ತೋರಿಸಿ ನಲಿಯುವ ಭಾಗ್ಯ ಎಷ್ಟು ಮಂದಿಗೆ ಒದಗೀತು! ಭಯ ನಿವಾರಣೆ ೩೫ ಊಟವಾಯಿತು.. ಮಾತುಕ/ಥೆಯಲ್ಲಿ ಇಂಡಿಯ ಆಫ್ರಿಕಗಳು ಒಂದಕ್ಕೊಂದು ಹೆಣೆದು ಕೊಂಡುಬಿಟ್ಟಿವು. ಪಂಜರದ ಮೃಗ ಪಕ್ಷಿಗಳ ಸಂಗಡ ಮಾತನಾ ಡಿದರು. ಉಷ್ಟ್ರ ಪಕ್ಷಿಯು ಬಂದು ಎಲ್ಲಮ್ಮನ ತುರು ಬಿನ ಹೂವನ್ನು ಕಿತ್ತುಕಿತ್ತು ನುಂಗಿತು. ಕಾಡು ಮನುಷ್ಯ ಚಿಂಪಾಂಸೀ ಬಂದು ಹಕ್ಕಿಯನ್ನು ಓಡಿಸಿ ತಾನು ನಿಂತಿತು ಅವರಿಬ್ಬರ ನಡುವೆ. ಅವರಿಬ್ಬರ 'ಕೈಗಳನ್ನೂ ತೆಗೆದು ತನ್ನ ಒರಟು ಮುಖಕ್ಕೆ ಒತ್ತಿಕೊಂಡಿತು. ಅವರಿಬ್ಬರೂ ಕುರ್ಚಿ ಗಳ ಮೇಲೆ ಕುಳಿತುಕೊಂಡರು. ಕಾಡುವನುಷ್ಯ ಸಡಗರದಿಂದ ಅತ್ತಿತ್ತ ಹಓಡಾಡಶತ್ತಿತು. ರಾಣೋಜಿಗೆ ಕೋಣೆಯ ನೆನಪು ಬಂತು. ತಳಿಸಿ ನೋಡೋಣ ಹೆಂಡತಿಯನ್ನು ಆ ಬಳಿಗೆ ಎಂದು ಕೊಂಡನು. . “ಅದೇನು ಹೊಸ ಯೋಚನೆ” ಎಂದು ಇಂಗಿತವರಿತು ಆಕೆ ಕೇಳಿದಳು. “ಏನೂ ಇಲ್ಲ! ನಿನ್ನ ದನಿಯಲ್ಲಿ ಕನ್ನಡದ ಮೇಲಿನ ಆ ಹೊಸ ಹಾಡನ್ನು *ಕೇಳಬೇಕೆನಿಸಹತ್ತಿದೆ-.. "ಮನವ ತಣಿಸುವ ಮೋಹನ'-_ಹೇಳು, ಹೂ!” ಈ ಮಾತಿಗೆ ಎಲ್ಲಮ್ಮ "ನನಗೇನು ಅನ್ನಿಸಿದೆ ಬಲ್ಲಿರಾ? ನಿಮ್ಮ ನಾಲಿಗೆಯಲ್ಲಿ ಒಂದಿಷ್ಟು ಕನ್ನಡ ಓದಿಸಿ ಕೇಳಬೇಕೆಂದು.” ರಾಣೋಜಿಗೆ ಅನುಕೂಲವಾಯಿತು--- “ಆ ಮೇಲೆ ಹಾಡು ಹೇಳುವಿಯಂತೆ ! ನಾನೇ ಮೊದಲು ಓದಿಬಿಡು ತ್ತೇನೆ. | ತೆಗೆದುಕೊಂಡು ಜಾ. ಹಾಗಾದಕೆ ನಮ್ಮ ನಲಎಿನ ಮಲೆನಾಡಿನಾತ ಬರೆದ ಪುಸ್ತಕ. ನಿನ್ನಂಥವಳು ಓದಬೇಕಾದ್ಮು. ಹೊಸದಾಗಿ ಬಂದಿದೆ-- "ಯಮನ ಸೋಲು ನಾನೇ ಓದಿಹೇಳುವೆ.” “ತಪಸ್ವಿನಿ! __ ಬೇಡವೊ!” ಎಂದುಕೊಂಡು ಎಲ್ಲಮ್ಮ ಕೋಣೆಯ ಕಡೆ ನಡೆದಳು. ಜಡೆ ತೂಗಾಡಿತು. ಸೆರಗು ಹಾರಿಹಾರಿತು. ಕೈಬಳೆ ಗಳು ಥಳಥಳಿಸಿದವು. ಕಾಲುಂಗುರಗಳು ಮಾತಾಡಿದವು. ರಾಣೋಜಿಯು ಆತುರದಿಂದ ೩೬ ಕಸ್ತೂರಿ, ಜೂನ್‌ ೧೯೬೧ ಆ ಕಡೆಯೇ ನೋಡುತ್ತ ಕುಳಿತನು. ಮರೆ ಯಾದಳು ಎಲ್ಲಮ್ಮ ರಾಣೋಜಿಯು ಆಲೈಸುತ್ತ ಕುಳಿತ... ಬಾಗಿಲು ತೆರೆದ ಶಬ್ದ. ಇಷ್ಟ ಹೊತ್ತಿಗೆ ಒಳಕ್ಕೆ ಹೋಗಿರಬಹುದು. ಆಲೈಸಿದ ರಾಣೋಜಿ. ಇನ್ನೇನು ಕಿರುಚಿಕೊಳ್ಳುವಳು. ಆಗ ಕೂಗಿ ಹೇಳಬೇಕು-“ ಸತ್ತ ಹಾವೆಂದು”- ಆ ಮೇಲೆ ಅವಳ ಪುಕ್ಕಲತನಕ್ಕೆ ಚಪ್ಪಾಳೆ ತಟ್ಟಿ ನಗಬೇಕು! ಇಷ್ಟು ಹೊತ್ತಿಗೆ ಎಲ್ಲಮ್ಮ ಕಿರುಚಿಕೊಂಡಳು. ಕುಳಿತಲ್ಲಿಂದಲೇ ರಾಣೋಜಿ ಕೂಗಿದನು “ಸತ್ತ್ವ ಹಾವು ಕಣೇ ಅದು, ಹೆದರಬೇಡ. ಪೆಸ್ತಕ ವನ್ನು ಬೇಗನೇ ತೆಗೆದುಕೊಂಡು ಬಂದುಬಿಡು* ಇನ್ನೊಮ್ಮೆ ಕೂಗು! ದನಿಯು ಕಕೋರವಾ ಗಿತ್ತು. ನೆಲದ ಒಡಲಿನಿಂದ ಬಂದಹಾಗಿತ್ತು. [ ಸತ್ತ್ವ ಹಾವಿಗೆ ಹೆದರುವಿಯಾ! ಅಂಜುಬುರುಕ, ಸಾ ಬಂದೆ ಬಿಡುವೆ” ಹೀಗೆನ್ನುತ್ತ ಹೊರಟನು. ಮತ್ತೆ ಕೂಗು! ಈ ಬಾರಿ ಕುಗ್ಗಿದ ಕಂಠ. ಬಾಗಿಲ ಬಳಿ ಸೇರುವ ಹೊತ್ತಿಗೆ, ಇನ್ನೆರಡು ಮೂರು ಬಾರಿ ದೊಡ್ಡ ದಾಗಿ ನಿಟ್ಟುಸುರು ಬಿಟ್ಟಿ ಶಬ್ದ! ಈದಿನ ಕ ಅಂಜಿಬಿಟ್ಟಿ ಸಾಡು ಬಾಗಿಲೂ ತೆಗೆದನು. ಕಿಟಿಕಿಗಳನ್ನ ಲ್ಲಾ ತೆರೆದನು. ಹೆಂಡತಿಯ ಸುಳಿವಿಲ್ಲ. ಚಿಂಪಾಂಸೀ ಒಳಗೆ ಮಧುವನ ಪ್ರಾತಿನಿಧಿಕ ಕಥಾ ಸಂಕಲನ ಭಾವಚಿತ್ರಗಳು, ಕೃತಿ ವಿಮರ್ಶೆಗಳಿಂದ ಕೂಡಿದ ಅಪೂರ್ವ ಕೃತಿ. ಬೆಲೆ: ರೂಪಾಯಿ ಮೂರು *ಿರಿಯರ ಪ್ರಪಂಚ, ಉಡುಪಿ ನವಭಾರತ ಪುಸ್ತಕ ಭಾಂಡಾರ, ಉಡುಥಿ ಬಂತು. ರಾಣೋಜಿಯು ಚಂಚೂ ಕರೆದನು ಉಳಿದ ಆಳುಗಳೆಲ್ಲರೂ ಓಡಿ ಬಂದರು. ಮೇಜಿನ ವಸ್ತ್ರ, ಸಿಂಹದ ತೊಗಲು, ಕರಡಿ ಚರ ಬಳೆಲ್ಲವೂ ಸುರುಳಿ ಸಪ್ಪಟ್ಟಿ ಶಯಾಗಿದ್ದವು. ಅಲ್ಲಲ್ಲಿ "ಕ್ಕ ಚರಂ ಹಾಗಿತ್ತು. ಎಲ್ಲಮ್ಮ ಹೊರಗೆ ಹೋಗಿಲ್ಲ! ಒಳಗಂತೂ ಕಾಣಲಿಲ್ಲ! ಕೂಗಿ ದನು. ಗಾಬರಿಯಾದನು. ಪಿಸ್ತಕಗಳನ್ನೆಲ್ಲಾ ಕಿತ್ತಾಡಿದನು. ಬೀರುವನ್ನು ಉರುಳಿಸಿದನು. ಬುಡದಲ್ಲೇನೋ ಇತ್ತು. ಒಮ್ಮೆಲೆ ಹಾರಿ ಎಳೆದು ತೆಗೆದನು.... ಎಲ್ಲಮ್ಮನ ದೇಹ ! ರಕ್ತಸಿಕ್ತವಾಗಿ ದ್ವಿತು. ತಲೆ ಯಾವುದೋ ಮುಖವಾವುದೋ ಕಾಣುವಂತಿರಲಿಲ್ಲ. ಗುರುತು ಕೂಡ ಅಳಿಸಿತ್ತು. ಅಂಥಾ ಅಂದವಾದ ಮೋರೆ ಅವಳದು. ಏನಾ ಗಿದ್ದೀತು | ; ಕಾಡುಮನುಷ್ಯ ಏನನ್ನೋ ಹಿಡಿದೆಳೆದುಕೊಂ ಡುಬಂದಿತು. ಸಯಂಚು ಪಾಪ! ಚಂಚೂ ಸಹಾಯಕ್ಕೆ ಹೋದನು. ಬೆಳಕಲ್ಲಿ ನೋಡಿದರೆ ಏರಡು ಹೆಬ್ಬಾವುಗಳು | ಒಂದಕ್ಕೊಂದು ಹೊ- ಸೆದುಕೊಂಡಿವೆ! ಒಂದಕ್ಕೆ ಜೀವವಿದೆ, ಇನ್ನೊಂ ದಕ್ಕೆ ಜೀವವಿಲ್ಲ. ಜೀವದ ಹಾವು ಸತ್ತ ಹಾವಿನ ಬಾಯೊಳಗೆ ತನ್ನ ಬಾಯಿಟ್ಟುಕೊಂಡಿದೆ! ಕಿತ್ತೆ ಳೆದರೂ ತೆಗೆಯ ಲೊಲ್ಬದು. ಅದೇನು ಪ್ರ ಜಟ ಹಾವುಗಳಲ್ಲಿ ಕೂಡ! ಕೊಂದ ಸ ಹೆಂಡ ತಿಯೇ ಅದು! ಪ್ರಕೃತಿವೈಚಿತ್ರ್ಯ ಹೇಗಿದೆಯೋ ಬಲ್ಲವರಾರು | ಬಣ್ಣಿಸುವರಾರು! ಮನುಜರ ಪ್ರಣಯ ಬರಿಮಾತು. ಪಕ್ಷಿ ಪ್ರಾಣಿಗಳ ಪ್ರಣ ಯವೇ ಶ್ರೇಷ್ಠವೆನಿಸದೆ ನಿಮಗೆ ಈ ಕಥೆಯನ್ನು ಹೇಳಿದವನು ರಾಣೋಜಿ ರಾಯ! ನುಡಿನುಡಿಗಳನ್ನು ಕಣ್ಣೀರಲ್ಲಿ ನೆನೆನೆನೆಸಿ ನನ್ನ ಹೈ ದಯದಲ್ಲಿಟ್ಟನು. ಈಗ ನಮ್ಮ ನಾಡಿ ನಲ್ಲೇ ಸೆಂಿಸಿರುವನು. ವಿದೇಶ ಗಮನೆ ದ್ರವ್ಯ ದಾತೆಗೆ.] ಮೃ ಗಚರ್ಮ ಸಂಪಾದನೆ ಭಯ ನಿವಾರಣೆಗೆ ! ಆಫ್ರಿಕದಲ್ಲಿ! ಆಯಿತೇ ಭಯ ನಿವಾರಣೆ? ೫ ಅರ್ಧ ಕಾಸು ಬೆಲೆಯ ಆಯೋಡಿನ್‌ ನಿಮ್ಮ ಶರೀರವನ್ನು ಸುಸ್ಥಿ ತಿಯಲ್ಲಿಡುತ್ತದೆ ಜಯಪ್ರಕಾಶ ಪಂಡಿತ ಗೌಿಚಗಳ ಉಲ್ಭಣಾವಸ್ಥೆಯನ್ನು ದೂರ ಮಾಡುವ ಟಿಂಕ್ಟ ರ್‌ ಆಯೋಡಿನ್ನನ್ನ ರಿಯದವರು ತೀರ ವಿರಳ. ಜ್‌ ಗಳಿಸಿರುವಷ್ಟೇ ಖ್ಯಾತಿ ಯನ್ನು ಅದು ಪಡೆದಿದೆಯೆಂದರೂ ಸಲ್ಲುತ್ತದೆ. ಟಿಂಕ್ಸ ರ್‌ ಆಯೋಡಿನ್ನನ್ನು ಬಳಸದೆ ಮಾಡುವ ಶಸ ಸ್ರತ್ತಿಯೆ- ಆಪರೇಶನ್‌ಗಳು- ತೀರ ಶಡಿಮೆ. ಇ! ನಾವು ದಿನ ನಿತ್ಯವೂ ಸೇವಿಸುವ ಆಹಾರ ದಲ್ಲಿದ್ದು ನಮ ದೇಹದ ಸಿ ಬೆಳವಣಿ ಗೆಗೆ ತುಂಬ ಸಹಾಯಕಾರಿಯಾಗಿದೆ. ನಮ್ಮ ದೇಹದಲ್ಲಿ ಆಯೋಡಿನ್‌ ದುರ್ಬಿನಿನಿಂದ. ೩೭ ನೋಡಬಹುದಾದಷ್ಟು ಅತಿ ಅಲ್ಪ ಪ್ರ ಮಾಣದಲ್ಲಿ ದರೂ ನಮಗೆ ಟ್‌) ೫ [[ ಮಾತ್ರ ಬಹುಮುಖವಾದುದು. ನಮ್ಮ ಶರೀರ ರಚನೆಗೆ ಅದು ಅವಶ್ಯಕ. ಅಲ್ಲದೆ ನಮಗೆ ಹುಚ್ಚು ಹಿಡಿಯ ದಂತೆ ನೋಡಿಕೊಳ್ಳುವುದು ಯಾವುದು ಗೊತ್ತೆ? ನಮ್ಮ ಗಂಟಲಿನಲ್ಲಿರುವ ಥೈರಾಯಿಡ್‌ ಗ್ರಂಥಿ ಗಳಲ್ಲಿ ಇರುವ ಅರ್ಥಕಾಸು ಬೆಲೆಬಾಳುವುದ ಕ್ಕಿಂತಲೂ ಕಡಿಮೆ ಪ್ರಮಾಣದ ಆಯೋಡಿನ್‌, ಥೈರಾಯಿಡ್‌ನಲ್ಲಿ ಅದು ಇಲ್ಲದ ದಿನವೇ ನಾವು ಹುಚ್ಚಾ ಸ್ಪತ್ರೆ ಸೇರಬೇಕಾದೀತು. ಸಮುದ್ರದ ನೀರು, ಹಾವಸೆಗಳು, ಸ್ಪಂಜುಗಳು ಮೀನು ಇತ್ಯಾದಿ ಜಲಚರಗಳಲ್ಲಿ ಆಯೋಡಿನ್ನಿನ ಸಂಯುಕ್ತಗಳು ಸೆ ಪ್ರಮಾಣದಲ್ಲಿರುತ್ತವೆ. ನಿತ್ಯದ ಆಹಾರದಲ್ಲಿ ನಾವು ಉಪಯೋಗಿಸುವ ನೀರುಳ್ಳಿ, ತತ್ತಿಯ ಹಳದಿ ಭಾಗ, ಅನಾನಸು, ಶುಂಠಿ, ಕರಿಮೆಣಸು, ಲವಂಗ, ಹಣ್ಣು ಗಳ ತೊಗಟಿಗಳು, ಟೊೂಮಾ ಟೋ ಇತ್ಯಾದಿಗಳಲ್ಲಿ ಆಯೋಡಿನ್‌ . ಇರುತ್ತದೆ. ಹಸಿರು ತೊಪ್ಪ ಲು ಗಳಲ್ಲಿ, ಕುರಿಯ ಹಾಲು, ಡಬ ಆಯಿಲ್‌ಗಳಲ್ಲಿ ಕೂಡ ಇದು ದೊರೆಯುತ್ತದೆ. ಚಿಲಿಯಲ್ಲಿಯ ಸೋರುಬ್ಬಿ ನ ಗಣಿಗಳಲ್ಲಿ, ಪೆಫ್ರೂ ಲಿಯಂ ಬಾವಿಗಳಲ್ಲಿ ಮತ್ತು ನೆಲದಿಂದ ಚಿಮ್ಮು; ವ ನೀರ ಬುಗ್ಗೆಗಳಲ್ಲಿ ಇದು ಅಧಿಕ ಪ್ರಮಾಣ ದಲ್ಲಿರುವುದು. ದೇಹದಲ್ಲಿ ಆಯೋಡಿನ್ಸಿನ ಅಭಾವ ವಿರುವವರು ಮಾಡಜೇಕಾದ ಮುಖ್ಯ ಕೆಲಸ ವೆಂದರೆ ನಿತ್ಯವೂ ಆಹಾರದಲ್ಲಿ ಮೀನುಗಳನ್ನು ಬೆಳಸುವುದು. ೧೮೧೨ ರ ತನಕ ಆಯೋಡಿನ್‌ ಸಂತೋಧಿ ಸಲ್ಪಟ್ಟಿರದಿದ್ದ ರೂ ಮಾನವನು ಕಲ ಬಿನೆಯಿಲ್ಲ ಜೆ ಅದರ ಉಪಯೋಗವನ್ನು ಪಡೆಯುತ್ತ. ದ್ಡನು, ಇದನ್ನು ತೋಧಿಸಿದ ಗೌರವವೆಲ್ಲ ಫ್ರೆಂಚ್‌ ಉಬ್ಬನ ಗಣಿ ಉದಿ _ಮೆಗಾರನಾದ ಡಿ ಕೊರಟೂ ಸ್‌ನಿಗೆ ಸ ಸಲ್ಲಬೇಕು. ಅವನು ಸುಟ್ಟ ಸಮುದ ಶಾಚಿಗಳಾದ "ತಯಾರಿಸಿದ ಪ್ರವಾ ಹಿಯ ಹೇಲಿ ಅನ್ವೇಷಣೆ ನಡೆಸಿ ಆಯೋಡಿನ್‌ ಸಂಡುಕಿಡಿದರು. ಚಂಡಮಾರುತಗಳ ಅಬ್ಬರ ಕ ಕಸ್ತೂರಿ, ಜೂನ್‌ ೧೯೬೧ ದಿಂದ: ತಲೆಕೆಳಗಾಗಿ ಸಂಪೂರ್ಣ ತೊಳೆದು ಹೋದ ಪಾಚಿಗಳನ್ನು ಕಲೆಹಾಕಿ ಅವುಗಳನ್ನು ಕೊಳೆಸಿ ಉರಿಸಿದನು. “ ತೆಲ್ಫ್‌ ” ಎನಿಸುವ ಈ ಬೂದಿಯನ್ನು ನೀರಲ್ಲಿ ಕದಡಿಸಿ ಅದರಲ್ಲಿ ಅಡಕವಾದ ಆಯೋಡಿನ್ನಿನ ಅಂಶವನ್ನು ಹರಳು ಗಳಾಗಿಸಿ ಪಡೆಯಲಾಯಿತು. ಆದರೆ ಇಂದು ಈ ಹಳೆಯ ವಿಧಾನವನ್ನನುಸರಿಸದೆ ಚಿಲಿಯಲ್ಲಿ ಅಪಾರವಾಗಿ ದೊರಕುವ ನೈಟ್ರೀಟುಗಳಿಂದ ಆಯೋಡಿನ್‌ ತಯಾರಿಸುವರು. ಆಯೋಡಿನ್ನನ್ನು ನಾವು ಶ್ವಾಸದ ಮೂಲಕವೂ ಪಡೆಯುತ್ತೇವೆ. ಸಮುದ್ರ ತೀರದಲ್ಲಿ ಅಲೆದಾ ಡುವಾಗ ಕೊಳೆತ ಸಾಗರದ ಪಾಜಿ-ಹಾವಸೆಗ- ಳಿಂದ ಹೊರಸೂಸುವ ಆಯೋಡಿನ್‌ ನಮ ಶ್ಯಾಸವನ್ನು ಸೇರುತ್ತದೆ. ಇಷ್ಟೆಲ್ಲ ವಿಧದಿಂದ ನಾವು ಆಯೋಡಿನ್‌ ಸೇವಿಸುತ್ತಿದ್ದರೂ ಬಹು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಸೇವಿಸುತ್ತೇವೆ. ಒಬ್ಬ ವ್ಯಕ್ತಿಯ ದೇಹಕ್ಕೆ ಒಂದು ವರು- ಷಕ್ಕೆ. ಒಂದು ಅಕ್ಕಿಯ ಕಾಳಿನ ಕಾಲು ಭಾಗದಷ್ಟು ಆಯೋಡಿನ್‌ ಮಾತ್ರ ಅಗತ್ಯವಾ ಗಿದೆ. ತುಂಬಾ ಚಿಕ್ಕ ಪ್ರಮಾಣದಲ್ಲಿರುವುದಾ- ದರೂ ದೇಹದ ಕೊಬ್ಬು ಮತ್ತು ಕ್ಯಾಲ್ಸಿಯಂ ಗಳನ್ನು ಹೆಚ್ಚಿಸಲು ಇದು ಅವಶ್ಯಕ. ಥೈರಾ ಯಿಡ್‌ ಗ್ರಂಥಿಗಳಿಂದ ಹೊರಸೂಸುವ ಥೈರಾ- ಕ್ಸಿನ್‌ ದ್ರವದಲ್ಲಿ ಇದು ಅವಶ್ಚ ಇರಲೇಬೇಕು. ಆಯೋಡಿನ್‌ ಮನುಷ್ಯ ದೇಹದಲ್ಲಿ ಸೇರಿದರೆ ಅದು ನೇರಾಗಿ ಗಂಟಲಲ್ಲಿಯ ಥೈರಾಯಿಡ್‌ ಗ್ರಂ- ಥಿಯನ್ನು ತಲುಪುತ್ತದೆ. ಥೈರಾಯಿಡ್‌ ಗ್ರಂಥಿಗೆ ವ್ಯಾಧಿಯಾದಾಗ, ಕೆಲವು ಜನರು ಥೈರಾಯಿ ಡಿನ ಅತಿಯಾದ ಚಟುವಟಿಕೆಯಿಂದ ಬಳಲಿದರೆ ಇನ್ನು ಕೆಲವರು ಥೈೈರಾಯಿಡಿನ ಕಡಿಮೆ ಚಟುವ ಟಿಳೆಯಿಂದ ಶರೀರದ ಬೆಳವಣಿಗೆಯಾಗದೆ ನರಳು ತ್ತಾರೆ. ಆದರೆ ನಮ್ಮ ದೇಹವನ್ನು ಸೇರಿ ಥೈರಾ- ಯಿಡ್‌ನ್ನು ತಲುಪಿದ ಸೌಮ್ಯ ರೇಡಿಯೋ ಕ್ರಿಯಾಶೀಲ ವಸ್ತುವಾದ ಆಯೋಡಿನ್ನಿನಿಂದ ೬ ಹೊರಟ *ರಣಗಳು ಗ್ರಂಥಿಯ ಅಧಿಕ ಬೆಳವ- ಣಿಗೆ ಹೊಂದಿದ ಕೆಲ ನರಗಳಿಗೆ ಬಡಿದು ಅವು ಗಳನ್ನು ನಾಶಪಡಿಸಿ, ಬಲಹೀನವಾದ ನರಗಳಿಗೆ ಚೈತನ್ಯವಿತ್ತು ದೇಹದ. ಬೆಳವಣಿಗೆಯನ್ನು ಪ್ರಮಾಣಬದ್ಧವಾಗಿಸಿ ಆರೋಗ್ಯವನ್ನು ಕಾಪಾ ಡುತ್ತವೆ. ಆಯೋಡಿನ್ನಿನ ಅಭಾವವಿದ್ದವರಲ್ಲಿ ಈ ರೀತಿ ಕಾರ್ಯ ಸಾಗದಿರುವುದರಿಂದ ಅವರ ಶರೀರದ ಕೆಲ ಭಾಗಗಳು ಅತಿಯಾಗಿ ಬೆಳೆಯು ವವು. ಇನ್ನು ಕೆಲವರಿಗೆ ವಯಸ್ಸಿಗೆ ಮೀರಿದ ಬೆಳವಣಿಗೆ ಕಂಡುಬರುವುದು. ಥೈರಾಯಿಡಿನ ಅತಿ ಕ್ರಿಯೆ(11)08-18)7೯014) ಯಿಂದ ಉಂಟಾದ ಗಳಗಂಡ (€೮01(0॥) ರೋಗದಿಂದ ನರಳುವವ ರಿಗೆ ಆಯೋಡಿನ್‌ಯುಕ್ತ ಔಷಧಿಗಳನ್ನು ನೀಡಿ ಅವರನ್ನು ಗುಣಪಡಿಸುವ ವಿಧಾನವು ೧೯೪೮ರಲ್ಲಿ ಮೇಯೋ ಕ್ಲಿನಿಕ್‌ನ ಚಿಕಿತ್ಸಕರು ಸಿದ್ದಪಡಿ ಸುವವರೆಗೆ ಸಂಪೂರ್ಣ ಅಪರಿಚಿತವೇ ಆಗಿದ್ದಿತು. ದೇಹದಲ್ಲಿ ಆಯೋಡಿನ್ನಿನ ಅಭಾವವು ಕೋಗಾಣುಜನ್ಯ ವ್ಯಾಧಿಗಳಿಗೆ ಆಮಂತ್ರ ಣವಾ ಗುವುದು. ಇನ್‌ಫ್ಲಯೆಂಜಾ ಮತ್ತು ನೆಗಡಿ ಗಳು ಇದರ ಅಭಾವದ ಪರಿಣಾಮಗಳೇ. ತೀರ ಉನ್ನತ ಸ್ಥಳದಲ್ಲಿ ಬೆಳೆದ ಕಾಯಿಪಲ್ಲೆ ಗಳಲ್ಲಿ ಆಯೋಡಿನ್‌ ಇರುವುದಿಲ್ಲವೆಂದರೂ ಸರಿ. ಏಕೆಂದರೆ ಎಡೆಬಿಡದೆ ಸುರಿದ ವಳೆಯಿಂದ ನೆಲ ದಲ್ಲಿಯ ಆಯೋಡಿನ್‌ ಘಟಕಗಳು ಕೊಚ್ಚಿ ಕೊಂಡು ಹೋಗಿರುತ್ತವೆ. ಈ ಕಾರಣದಿಂದಲೇ ಗುಡ್ಡದ ಮೇಲಿನ ಹುಲ್ಲು ತಿನ್ನುವ ಪ್ರಾಣಿಗಳ ಹಾಲಿನಲ್ಲಿ ಆಯೋಡಿನ್‌ ಪ್ರಮಾಣ ಅಲ್ಪವಿರು ವುದರಿಂದ ಆ ಹಾಲನ್ನು ಕುಡಿಯುವ ಬಹು ಬಾಲಕರು ಆಯೋಡಿನ್‌ ಕೊರತೆಯಿಂದಾಗಿ ಅನಾರೋಗ್ಯದಿಂದ ಬಳಲುವರು. ಆಯೋಡಿನ್‌ ಯುಕ್ತ ಹುಲ್ಲು ತಿನ್ನುವ ದನಗಳಾದಕೋ ಪುಷ್ಪ ವಾಗಿ ಬೆಳೆಯುವವು. ಮತ್ತು ಅಧಿಕ ಹಾಲು ಕೊಡುವವೆಂದು ಪ್ರಯೋಗಗಳಿಂದ ಕಂಡು ಬಂದಿದೆ. ಕೋಳಿಗಳಿಗೆ ತುಸು ಆಯೋಡಿನ್‌ ಆರೋಗ್ಯಕ್ಕೆ ಅಯೋಡಿನ್‌ ಅಗತ್ಯ ರ್ತಿ ಯುಕ್ತ ಆಹಾರ ನೀಡಿದಾಗ ಅವು ಮೊದಲಿ ಗಿಂತಲೂ ಹೆಚ್ಚು ತತ್ತಿಗಳನ್ನಿಟ್ಟಿವು; ಮತ್ತುಅವು ಗಳ ಗೂಡಿನಲ್ಲಿ” ಆಯೋಡಿನ್ನಿನ ಚಿಕ್ಕ ುಣು ಕನ್ನು ಇಡಲಾಗಿ ಅವು ಆ ಹೆಸರನ್ನು ಪಡೆದು ಆಕೋಗ್ಯವಂತವಾದುವೆಂದು ಅಮೇರಿಕೆಯ ಕೋಳಿ ಫಾರ್ಮಿನವರು ಸಿದ್ಧ ಪಡಿಸಿದ್ದಾರೆ. ಅಲ್ಲಿಯ ಹಂದಿಗಳಲ್ಲಿ ಕೊಬ್ಬನ್ನು 'ಧಿಕವಾಗಿಸಿ ದುದೂ ಇದೇ. ಹಣ್ಣು ಗಿಡಗಳು ಹಣ್ಣು ಬಿಡ ದಿರುವುದಕ್ಕೆ ಮತ್ತು ಮಹಿಳೆಯರು ಬಂಜೆಯಾಗಿ ರುವುದಕ್ಕೂ ಆಯೋಡಿನ್ನಿನ ಅಭಾವ ಕಾರಣ ವಾಗಬಲ್ಲುದು. ದಕ್ಷಿಣ ವೇಲ್ಸ್‌ನ ಗಣಿ ಉದ್ದಿಮೆಗಾರರು ೧೯೫೦ ರ ಪೂರ್ವದಲ್ಲಿಯೇ ಆಯೋಡಿನ್‌ ಮಿಶ್ರಿತ ಹವೆಯಿಂದ ನೆಗಡಿ ದೂರ ಮಾಡುವು ದನ್ನು ಕಂಡುಕೊಂಡಿದ್ದರು. ಬಹಳ ಆಳಕ್ಕೆ ಇಳಿದು ಕೆಲಸ ಮಾಡುವ ಶೂಲಿಗಳ ಎದೆಯ ಮೇಲ್ಭಾಗದಲ್ಲಿನ ಬಟ್ಟಿಯಲ್ಲಿ ಒಂದು ಹನಿ' ಆಯೋಡಿನ್‌ ಹಚ್ಚಲ್ಪಡುತ್ತಿತ್ತು. ಇಂದು " ಆಯೋಡಿನ್‌ ಲೊಕೆಟಾ” (ಪದಕ) ಎಂಬವು ಸಿದ್ಧವಾಗಿರುವುದರಿಂದ ಹಳೆಯ ವಿಧಾನವನ್ನು ಪಯೋಗಿಸ ಬೇಕಾಗಿಲ್ಲ ಆಗಾಗ ನೆಗಡಿಯಾಗು ವವರು ಈ ರೊಕೆಟ್‌. ಕುತ್ತಿಗೆಗೆ ಕಟ್ಟಿಕೊಂಡರೆ ಅವರ ಶ್ವಾಸದಲ್ಲಿ ಆಯೋಡಿನ್‌ ಚತ ನೆಗಡಿ ಬರುವುದಿಲ್ಲೆ ದು ವಿಜ್ಞಾ ತನಿಗಳು ಸಿದ್ಧ ಪಡಿಸಿರುವರು. ದೇಹದ ಉಷ್ಣ ಗೆ ಅನುಗುಣ ವಾಗಿ ತೀರ ಕಡಿಮೆ ಪ ಪ್ರಮಾಣದಲ್ಲಿ ಆಯೋ.- ಡಿನ್‌ ಈ ಲೊಕೆಟ್‌ನಿಂದ ಹೊರಬರುವಂತೆ ಏರ್ಪಾಡು ಮಾಡಿದ್ದಾರೆ. ಪಾಶ್ಚಾತ್ಯ ರು ಶಾಲೆಯ ಕೊಠಡಿಗಳಲ್ಲಿ ಟೀ ಮಿಶ್ರಿತ ಹವೆಯನ್ನು ಬಿಟು ನೋಡಿ ದರು. ಇದೇ ರೀತಿ ಬಹಳ ದಿನ ಭ್ರ ನೋಡಿ ದಾಗ ಸೊಠಡಿಯೊಳಗಿನ ವಿದ್ಯಾರ್ಥಿಗಳು ಉತ್ಸಾಹಿಗಳಾಗಿಯೂ ಬುದ್ಧಿ ಶಾಲಿಗಳಾಗಿಯೂ ಗುಗ ಆರೋಗ್ಯ ವಂತರಾಗಿಯೂ ಕಂಡುಬಂದರು. ಇಷ್ಟೇ ಅಲ್ಲದೆ ಆಯೋಡಿನ್‌ ಪ್ರಥಮ ದರ್ಜೆಯ ಕ್ರ್ರಮಿನಾಶಕವೂ ಆಗಿದೆ- ರೋಗನಿವಾರಕ ಶಕ್ತಿ ಸ್‌ ಇದರಲ್ಲಿ ಅಪಾರ ವಾಗಿದೆ. ಗತ ಮಹಾಯುದ ದಲ್ಲಿ ಸೈನಿಕರ ಗಾಯಗಳು ಉಲ್ಬಣಾವಸ್ಥೆ ನೆಗೆ ಹೋಗದಂತೆ ಮಾಡಲು ಆಯೋಡಿನ್‌ ಶಕ್ತ ವಾದುದರಿಂದ ಆಗ ಮಡಿದವರ ಸಂಖ್ಯೆ ಕಡಿಮೆಯಾಯಿತು. ಒಮೆ ಗಾಯಕ್ಕೆ ಹಚ್ಚಿದರೆ ಸಾಕು. ಅದಕ್ಕೆ ನಂಜೇರ ದಂತೆ ಮಾಡುವ ಆಯೋಡಿನ್‌ ನಿಜಕ್ಕೂ ದಿವ್ಕೌ ಷಧಿ. ಗಾಯಗಳಿಗೆ ಟಿಂಕ್ಟರ್‌ ಆಯೋಡಿನ್ನನ್ನು ಹಚ್ಚಿದಾಗ ಗಾಯಗಳು ಓಮ ಒಉರಿಯಲಾರಂಭಿ ಸಿದ್ದತೆ ಸಗ ಬಹುಜನರು ಇದನ್ನು ಬಳಸುವುದಿಲ್ಲ. ಆದರೆ ನಿಜವಾಗಿಯೂ ಆಯೋಡಿನ್‌ನಲ್ಲಿ ನೋವು ನೀಡುವ ಗುಣವಿಲ್ಲ. ಟಿಂಕ್ಟೆರ್‌ ಮಾಡುವಾಗ ಆಯೋಡಿನ್ನನ್ನು ಮದ್ಯ ರ್ಕ (ಅಲ್ಕೊಹಾಲ್‌) ದಲ್ಲಿ ಬೆರೆಸುವರು. ಈ ಮದ್ಯಾರ್ಕ ಉರಿಗೆ ಹಾರಣಜಗುವುದು. ಇತ್ತೀಚೆಗೆ ನೋವನ್ನು ಹೀರುವ ಟಿಂಕ್ಚರ್‌ ಆಯೋಡಿನ್‌ನನ್ನು ಸ] ಪಾಶಿ ಮಾತ್ಯರ ತಯಾರಿಸಿದ್ದಾರೆ. ಆಯೋಡೆಕ್ಟ್‌ ಎಂದುಪ್ರ ಪಡದ ಆಯೋಡಿನ್ನಿನ ಮಲಾಮು ಬಟ ಕಳೆಯಲು ಬಹು ಉಪಯುಕ್ತ. ಇಷ್ಟಲ್ಲದೆ ಇತರ ಬಹು ಔಷಧಿಗಳಲ್ಲಿ ಆಯೋಡಿನ್ನಿನ ಭಸ್ಮ ಸಂಯುಕ್ತಗಳನ್ನು ಉಪಯೋಗಿಸುವರು. ಇದ- ರಿಂದ ಆಯಡೊಪೋರ್ಮ್‌ ಎಂಬುದನ್ನು ಸಿದ್ಧ ಪಡಿಸಿದರು. ಇದರಲ್ಲಿಯ ನಂಜುನಾಶಕ ಗುಣವು ಬೇರಾವುದರಿಂದಲೂ ಗುಣಪಡಿಸಲಾರದಂತಹ ಗಾಯಗಳನ್ನೂ ಗುಣಪಡಿಸಬಲ್ಲದು. ಹಾಲಿನ ವ್ಯಾಪಾರಿಗಳಲ್ಲಿ ಅನೇಕರು ಹಾಲಿ ನಲ್ಲಿ ಒಂದು ಬಗೆಯ ಹಿಟ್ಟನ್ನು ಬೆರೆಸುವರು. ಇಂತಹ. ಹಾಲು ಯಾವುದೆಂಬುದು ಕಂಡು ಹಿಡಿಯುವುದು ಆಯೋಡಿನ್‌ಗೆ ಮಾತ್ರ ಸಾಧ. ಟಿಂಕ್ಟೆರ್‌ ಆಯೋಡಿನ್ನಿನ . ಒಂದು ಹನಿಯನ್ನು ೪೦ ಅಂತಹ ಮಿಶ್ರಿತ ಹಾಲಿನಲ್ಲಿ ಬಿಟ್ಟಿ ಕೂಡಲೆ ಆ ಹಾಲು ನೀಲಿ ಬಣ್ಣಕ್ಕೆ ತಿರುಗುವುದು. ಆಯೋ- ಡಿನ್‌ ಆ ಹಿಟ್ಟಿನಲ್ಲಿರುವ ಏಿಷ್ಟದ ಮೇಲೆ ಮಾಡುವ ಪರಿಣಾಮವಿದು. ಇದು ಕೇಡಿಯೋ ಕ್ರಿಯಾಶೀಲ ಸ್ವಯಂಪ್ರಭೆಯ ಧಾತುವಾಗಿರು ವುದರಿಂದ ಗವ್‌ನಂತಹ ಮಹಾವ್ಯಾಧಿಗ- ಳನ್ನೂ ಗುಣಪಡಿಸಬಲ್ಲದು. ಸ ವಿಷವಾದರೂ ಯಾವಾಗಲೂ ಇದು ಮೃತ್ಯುವನ್ನು ತರಲಾರದು. ಶರೀರದ ಮೇಲೆ ತಿಕ್ಕಿದ ಆಯೋಡಿನ್‌ ತೀವ್ರವಾಗಿ ರಕ್ತ ಕಸ್ತೂ ರಿ, ಜೂನ್‌ ೧೯೬೧ ವನ್ನು ಸೇರಿಹೋಗುತ್ತದೆ. ಕೆಲವೇ ನಿಮಿಷಗಳಲ್ಲಿ ಬಾಯಿಯಲ್ಲಿಯ ಥೈರಾಯಿಡ್‌ ಗ್ರಂಥಿಯಲ್ಲಿ ಅದನ್ನು ಕಾಣಬಹುದು. ಕೈ ಅಥವಾ ಕಾಲನ್ನು ಆಯೋಡಿನ್‌ಗೆ ತಗುಲಿಸಿದರೆ ರಕ್ತ ಪ್ರವಾಹವು ಕೂಡಲೆ ನಿಂತುಹೋಗಿಬಿಡುವುದು. ಬಹುಮುಖ ಉಪಯೋಗಿಯಾದ ಆಯೋಡಿನ್ನನ್ನು ಮಿತ- ವಾಗಿ ಪಡೆದರೆ ಅದರಿಂದ ಶರೀರಸ್ವಾಸ ಸ್ಧ್ಪ ಹೆಚ್ಚು ವ್ರದು. ಆದರೆ ಸ್ವಾಸ್ಥ ಸ್ಪ ವನ್ನು ಒಮೆ ಲೇ ಜಚ್ಛನ ಬಯಸಿ ಅಧಿಕ ೨ ಬಳಸಿದರೆ ಮಾತ್ರ ಪರಿಣಾಮ ವಿಪರೀತ ಒಟ್ಟುಕೊಂಡೀತು ನ ಔದಾರ್ಯ ಮತ್ತು ಸಂಯಮ ಪಂಡಿತಮದನಮೋಹನ ಮಾಲವೀಯಜಿಯವರು ಬನಾರಸ ನಿಶ್ವನಿದ್ಯಾಲ- ಜಾ ಚಂದಾ ಕೂಡಿಸಲಿಕ್ಕೆ ಂದು ಹೊರಟಾಗಿನ ಒಂದು ಪ್ರಸಂಗ. ಕಲಕತ್ತೆಯ ಶ್ರಿ ೀವಮಂಂತನ ಮನೆಗೆ ಸ್ವ] ಹೋದರು. ಸಾಹುಕಾರರ ಚಿಕ್ಕ ಹುಡುಗ ಸ್ನ ಕಡ್ಡಿ ಯೊಂದಿಗೆ ಆಡುತ್ತಿದ್ದ. ಒಂದು ಕಡ್ಡಿ ಗೀರಿ ಹಾಳು ಮಾಡಿದ. ವ್ಯರ್ಥ ವಾಗಿ ಹುದು ಕಡ್ಡಿ ಹಾಳು ಮಾಡಿದನಲ್ಲ ಎಂದು "ಸಾಹುಕಾರರು ಸಿಟ್ಟು ಗೂಡ ಹುಡುಗನನ್ನು ಹೊಡೆದರು. ಇದನ್ನು ನೋಡಿ ಈತ ಬಲು ಜಿಪುಣ ಆಸಾಮಿ ಕುತಾಂಡು ಏನೂ ಮಾತಾಡದೆ ತರಿ ಹಾಗೇ ಹೊರಟರು ಮಾಲವೀ.- ಯಜಿ. ಬಾಗಿಲವರೆಗೆ ಬಂದು ಸಾಹುಕಾರರು ಕೇಳಿದರು: “ಯಾಕೆ ಬಂದಿದ್ದಿ.? ಹೊರಟರೇಕ?7? ಎಂದು. ವಾಲನವೀಯಜಿ ಬಂದ ಕಾರಣ ಹೇಳಿದರು. ಸಾಹುಕಾ ರರು ಕೂಡಲೆ ಅವರನ್ನು ಆದರದಿಂದ ಒಳಗಡೆ ಕರೆದುಕೊಂಡು ಹೋಗಿ ೫೦ ಸಾನಿರ ರೂಪಾಯಿಯ ಚಿಕ್ಕ ನ್ನು ಹರಿದು ಕೊಟ್ಟಿ ೬1೧1 ಮಾಲವೀಯಜಿಯವರಿಗೆ ಆಶ್ಚರ್ಯ ವೆನಿಸಿತು. ದೀಷದಕಡ್ಡಿ ಪ್ರ ಸಂಗವನ್ನು ನೆನೆದುಕೊಂಡರು. ಆಗ ಹಾಗೆ ಸಿಕ ಸಾಹುಕಾರರು ಈಗ ಹೀಗೆ ನಡೆದುಕೊಳು ವುದು ಹೇಗೆ ಎಂದು ಕೇಳಿದರು. ಅದಕ್ಕೆ ಉಚಿತವೆನಿಸುವುದು. ಸಾಹುಕಾರರು “ಸ್ವಾಮಿ, ಆದರೆ ಸಂಯಮ ಹಾಗಲ್ಲ. ಸ ಮಹತ್ವ ಯಾವತ್ತೂ ಪ್ರ ತ“ ಔದಾರ್ಯವು ಇದ್ದ ದ್ದೆ . ಈಗ ಹುಡುಗ ಈ ದೀಪದಕಡ್ಡಿಯ ಬೆಲೆ ಇಂದು ತಿಳಿದುಕೊಳ್ಳ ದಿದ್ದ ್ರ ತಾಳೆ ನನ್ನ ಈ ದೊಡ್ಡ ಸಂಪತ್ತಿ ನ ಬೆಲೆ ಏನು ತಿಳಿಯಬಲ್ಲ? ಹೇಳಿ? ಯ 1 ಕ್ರಾ ಎತ್ತ 111/1111 | ಭ್ರ” ಕ. ಗ ದಿನೇ ದಿನೇ ಆಧಿಕಸುಂದರ ಚರ್ಮ- ರೆಶ್ಬೋನ ನ ಆ [ ಚ ಅದ ೨1 0 ಾಊ!ೆರ ಸ ಗ ಸ ಗು ಆದ್ಭುತ ಗುಣ ನಿಮಗೆ ಕಂಡುಬರುವುದು. ಅದರ ಮೃದುವಾದ ನೊರೆಯನ್ಲಿ ಕ್ಯಾಡಿಲ* 1 ಚರ್ಮವನ್ನು ಸುಂದರಗೊಳಿಸುವ ಎಣ್ಣೆ ಗಳ ಒಂದು ವಿಶಿಷ್ಟ ಮಿಶ್ರಣ--ಇದೆ. ಅದರ ಪ್ರಭಾವ ಚರ್ಮದ ಅಂತರ್ಭಾಗಕ್ಕೂ ಬೀಳು ತ್ತದೆ ಮತ್ತು ಅದರಿಂದ ಚರ್ಮವು ಹೆಚ್ಚು ನುಣುಪಾಗಿ, ಹೆಚ್ಚು ಕೋವ*ಲವಾಗಿ ಸುಂದರವಾಗುವುದು ॥ ಗ ನೀವ ಕೆಕ್ಸೋನವನ್ನು ಬಳಸುವಾಗ ಅದರ ಬ್‌ ಬಹಳ ಹೊತ್ತಿನವರೆಗೆ ನಿಮಗೆ ಉಲ್ಲಾಸ ವನ್ನೀಯುವ ವಿಶಿಷ್ಟ ಪರಿಮಳೆವಿರುವ ರೆಕ್ಸೋನ ನಿಮ್ಮ ಸ್ನಾನಕ್ಕೆ ಆದರ್ಶಪ್ರಾಯ ಐಾದುದು, ಥ್‌ ಬು ಕಾ 1 ಗ ಗ | ಟ್‌ ( 1 (ಸ [| 1 1! ಸು ( ) [| (ಶಿ ದ ಸ .] | 1 ಟೆ | `ೆ ಹ ಗಾ ದ ಡ್‌ ಟ್‌ ಇ ಬದ್ದ ಹ. 1" ಹೊಸ ರ್ಯಾಪ೦"ಇರುವ, ಹೊಸ ಸ್ಮ | ಆಕಾರವಿರುವೈ ಹೊಸ ಹಸುರು * 1 : ಬಣ್ಣವಿರುವ 'ಹೊಸ ರೆಕ್ಕೋನ 1! ತ ಣ ಣು ( ಳ್ಳ ನಿಮ್ಮ ಪ್ರೀತಿಗೆ ಸ ಹ ಸು ಸಟ ವುದು. ಜಸ ಕಾ ಜಾ ಎ ಅ ಜಡ (ಹಿಸರೆಕ್ಸೇನ-ನಿಮ್ಮ ಚರ್ಮಕ್ಕೆ ಹಿಶರ 11111111111111111/1111777) (ಯ ಬುಸು ಸಸ ೫3 ಓಂಮಸ್ಮಾನ್‌ ಲೀವರ್‌ ಲಿಮಿಟಿಡ್‌ ಅವರಿಂದ ಕೆಳ್ತೋಫ ಪ್ರೊ ಶ್ರ್ಯೈಟಂ ಅಮಿಓಡ್‌, ಆಸ್ಟ್ರೇಲಿಯಾ ಅವರಿಗಾಗಿ ಭಾರತದಲ್ಲಿ ತಯಾರಿಸಲ್ಪಟ್ಟೃಷಿ 1111111 ೫೫೧. 169-50 ೩«॥% 6 ಯುದ್ಧಕಾಲದ ಒಂದು ವಿಜಿತ್ರ ಘಟನೆಯ ಕಥೆ ಸ ೦ ಎ್ಲಿ ಆ 1 ( ಇಂ ಬ) ದೆ್ಣ್ಯ ಕೋಮಾಂಚನವಾಗುವಂಥ ಒಂದು ಸುದ್ದಿ ಇಲ್ಲಿ ಇದೆ. ಒಂದು ಸ್ಥಳದಲ್ಲಿ ಎರಡು- ಎರಡೂವರೆ ಕೋಟಿ ರೂಪಾಯಿಯ ರಕಮು ಯಾವ ಕಾವಲುಗಾರನೂ ಇಲ್ಲದೆ ಸಮುದ್ರದಲ್ಲಿ ಬಿದ್ದುಕೊಂಡಿದೆ. ಅಲ್ಲಿ ಹೋದರೆ ಸಾಕು; ನೀವು ಅದನ್ನು ಪಡೆಯಬಹುದು. ಇದ ರಲ್ಲಿ ಸುಳ್ಳೇನೂ ಇಲ್ಲ. ೧೯೪೨ನೇ ಇಸವಿಯ ಮೇ ೬ನೇದಿನ ಜಪಾನೀಯರ ದಾಳಿಗೆ ಹೆದರಿ ಓಡಿ ಹೊರಬಿದ್ದ ಅಮೇರಿಕದವರು ಈ ಸೆಂಪ ತ್ತನ್ನು ಒಗೆದು ಹೋಗಿದ್ದಾರೆ. ಬಹಳ ಆಳವೂ ಇಲ್ಲ. ೨೦-೨೫ ಗಜ ಮಾತ್ರ. ಯಾರೂ ಹೋಗ ಲಾರದಂಥ ಸ್ಥಳವೂ ಅಲ್ಲ ಇದು. ಜಪಾನಿ ಸೈನಿ ಕರು ಯುದ ಕಾಲದಲ್ಲಿ "ಅಮೇರಿಕದ ಸಿಪಾಯಿ ಗಳನ್ನು ಓಡಿದಾಗ. ಅವರು ಹಲವು ಪೆಟ್ಟಿಗೆ ಗಳನ್ನು ಹೊರತೆಗೆದೂ ಕೊಟ್ಟಿದ್ದರು. ಶಿ ಅಲ್ಲಿ ಧನರಾಶಿ ಇನ್ನೂ ಇದೆ. ಡಿಸೆಂಬರ ೭, ೧೯೪೧ ರ ದಿನ ಜಪಾನೀ ಯರು ಪರ್ಲ್‌ಹಾರ್ಬರಿನ ಮೇಲೆ ದಾಳಿ ಮಾಡಿ ಅಮೇರಿಕೆಗೆ ಯುದ್ಧದ ಆಹ್ವಾನ ಕೊಟ್ಟಿರು. ಅವರು ಒಂದರ ಟಿ ದೇಶವನ್ನು ಸ್ವಾ ಧೀನಪಡಿಸಿಕೊಂಡರು. ಯುಡ್ಧಾ ನಂತರ 1 ಮೆ1ಲೆ ಕಠೋರ ಶಾಸನ “ನಡೆಸಿದ ೫ಟಿಗ್ಗೆರ ಸ ಮುಕ್ತಾ ರಾಜೆ ಅಮೇರಿಕದ ಎಖ್ಯಾತ ಜನರಲ್‌ ಮತ್ತತ ಆರ್ಥರರೇ ೧೯೪೨ ರಲ್ಲಿ ಫಿಲಿಪಾಯಿನ್‌ ದ್ವೀಪ ದಿಂದ ಪಲಾಯನ "ಮಾಡುವ ಸಿದ್ಧತೆಯಲ್ಲಿ ತೊಡಗಿದರು. ಶಾಂತ ಸಾಗರದ ಅಮೇರಿಕನ್‌ ದಿ ಪಗಳ ಭಂಡಾರವೆ ಫಿಲಿಪಾಯಿನ್‌ನಲ್ಲಿತ್ತು. ಸುಪತ್ರ ನ್ನು ಜಪಾನೀಯರ ಕೈಗೆ ಬೀಳಗೊಡು ವ್ರದಂತೂ ಅಸಾಧ್ಯವಾದ ಹ] ಆದರೆ ಅದನ್ನು ರಕ್ಷಿಸುವ ಬಗೆಯೂ ತಿಳಿಯಲಿಲ್ಲ. ಒಂದು ಕೋಟಿ ರೂಪಾಯಿಯ ನೋಟು ಗಳನ್ನು ಒಟ್ಟುಗೂಡಿಸಿ ಪೋಲೀಸ್‌ ಪಹರೆಯ ಮಧ್ಯೆ ಸುಟ್ಟಿರು. ಒಂದು ಜಲಾಂತರ್ಗಾಮಿ ನೌಕೆಯಲ್ಲಿ ಬೆಳ್ಳಿಬಂಗಾರವನ್ನೆಲ್ಲ ಹಾಕಿ ಆಗಲೆ ಅಮೇರಿಕೆಗೆ ರವಾನಿಸಿದ್ದರು. ಇಷ್ಟಾದರೂ ಖಜಾನೆಯಲ್ಲಿ ಇನ್ನೂ ತುಂಬ ಹಣ ಇತ್ತು. ಭಾರತದ ಮೂರು ರೂಪಾಯಿಗೆ ಒಂದು ಸರಿ ಯಾಗುವಂಥ ಫಿಲಿಪಾಯಿನ್‌ ಡಾಲರ್‌ ನಾಣ್ಯ ಗಳು ಒಂದು ಕೋಟಿ ಏಳು ಲಕ್ಷ. ಇದನ್ನು ಏನು ಮಾಡಬೇಕೆಂದು ವಿಚಾರಿಸಲು ಎಷ್ಟೋ ಬಾರಿ ಸಭೆ ಮಾಡಿ ಕೊನೆಗೆ ಇದನ್ನು ಸಮುದ್ರಾ ಸೆ ಪೃಂತು ಮಾಡಿಬಿಡಬೇಕೆಂದು ಲೆಫ್ಟ್‌ ನಂಟ್‌ ಕಮಾಂಡರ್‌ ಹ್ಯಾರಿಸನ್ನರು ಸೂಚಿಸಿದರು: ಆದರೆ ಸಮುದ್ರದ ವರೆಗೆ ಅದನ್ನು ಒಯ್ಯುವುದೂ * ಧರ್ಮಯುಗಳ ದಿಂದ ೪೨ ಒಂದು ಸಮಸ್ಯೆಯೇ ಆಯಿತು. ಅದನ್ನು ಕರ ಗಿಸಿ ಹೆಂಟಿಗಳನ್ನಾಗಿ ಮಾಡಿ ವತ್ತಿ ಸಾಗರದಲ್ಲಿ ಹಾಕಬೇಕೆಂದು ಒಬ್ಬರು ಸೂಚಿಸಿದರು. ಆದರೆ ಅದಕ್ಕೆ. ಸಮಯವಿರಲಿಲ್ಲ... ಇನ್ನೊಬ್ಬರು ಊರೂರಿಗೆ ಒಯ್ದು ಹಂಚಿಬಿಡಬೇಕೆಂದರು. ಆದರೆ ಊರವರನ್ನು ಸುಲಿದು ಜಪಾನೀಯರು ಒಯ್ಯಕೆ ಎನ್ನುವ ಪ್ರಶ್ನೆ ಇದ್ದೇ ಇತ್ತು. ಕೊನೆಗೆ ಹ್ಯಾರಿಸನ್‌ ಸೈನಿಕರನ್ನು ಕೂಡಿಸಿ ಇಪ್ಪತ್ತು ನಾಲ್ಕು ಗಂಟಿ ಶ್ರಮಿಸಿ ದೊಡ್ಡ ದೊಡ್ಡ ಪಿಚ್ಚಿಗೆ ಗಳಲ್ಲಿ ದುಡ್ಡನ್ನೆಲ್ಲ ತುಂಬಿ ಆ ಪಿಟ್ಟಿಗೆಗಳನ್ನು ಕಬ್ಬಿಣದ ಪಟ್ಟಿಗಳಿಂದ ಬಿಗಿದು ಕಬ್ಯಾಲೋದ ಆಖಾತದ ಒಂದು ನಿಶ್ಚಿತ ಸೃಳಕ್ಕೆ ಒಯ್ದು ಜಲ ದೇವತೆಗೆ ಅರ್ಪಿಸಿದರು. ಜಪಾನೀಯರು ಫಿಲಿಪಾಯಿನ್‌ ದ್ವೀಪಕ್ಕೆ ಬರಲು ತಡವಾಗಲಿಲ್ಲ. ಕೂಡಲೆ ದ್ವೀಪ ಕೈವಶ ವಾಯಿತು. ಅಮೇರಿಕನ್ನರು ಕೋಟ್ಯಂತರ ರೂಪಾಯಿಯ ತಮ್ಮ ಖಜಾನೆಯನ್ನು ಸಮುದ್ರ ದಲ್ಲಿ ಚೆಲ್ಲಿ ಹೊರಟುಹೋಗಿದ್ದಾರೆಂಬ ಸುದ್ದಿ ಆಗಲೇ ಹಬ್ಬಿತ್ತು. ಗಹನತಮ ಸಾಹಸವನ್ನು ಕೈ- ಕೊಳ್ಳುವ ಬುದ್ಧಿ ಜಪಾನೀಯರದು. "ಲುಪ್ತಧನ ಕೈಗೆ ಹತ್ತಿದರೆ ಎಷ್ಟು ಒಳಿತಾದೀತು | ಸಮ್ರಾ- ಏನಿಗೊಬ್ಬಸಿ ಕೃತಕಾರ್ಯರಾಗಬಹುದು' ಎಂದು ಯೋಚಿಸಿದರು. ಅಮೆರಿಕನ್‌ ಸೈನಿಕರ ಕೆಲ ತುಕಡಿಗಳನ್ನು ಜಪಾನೀಯರು ಕೈದು ಮಾಡಿದ್ದರು. ಅವರಲ್ಲಿ ಹಲವರು ಉತ್ತಮ ಮುಣುಗುಗಾರರಾಗಿದ್ದ ರು. ಈ ಮುಣುಗು ಬಂಟರ ಸಹಾಯವನ್ನೇ ಯಾಕೆ ಹೊಂದಬಾರದೆಂದು ಜಪಾನೀ ಗುಪ್ತ ಚಾರಕು ಫಿಲಿಪಾಯಿನ್‌ ಮುಖ್ಯ ಕಚೇರಿಗೆ ತಿಳಿಸಿ ದರು... ಅವರೂ ವಿಚಾರಮಾಡಿ ಒಬ್ಬಿದರು. ' ಜಪಾನಿ( ಮುಣುಗುಬಂಟಕೆ ಜಗತ್ತಿನಲ್ಲಿ ಸರ್ವ ಶ್ರೇಷ್ಠರಾದರೂ ಅವರನ್ನು ಟೋಕಿಯೋದಿಂದ ತರಿಸಬೇಕಾಗಿತ್ತು. ಟೋಕಿಯೋದಿಂದ ತರಿಸಿ ನಿಧಿಯನ್ನು ತೆಗೆಸಿದರೆ ತಮಗೇನೂ ಅದರ ಶಹ- ಬಾಸಗಿರಿ ಲಭಿಸದೆಂದು ಸ್ಥಳೀಯ ಅಧಿಕಾರಿಗಳ ಸ್ವಾರ್ಥ. ಕೊನೆಗೆ ಇಲ್ಲಿಯ ಕಾರ್ಯ ಇಲ್ಲೇ ಜು 0೬॥0( ಚ ಸ 1 ತ್‌ 11 0 4 ಲೈ 10 ೧ 6. 1! ೧ 0 ೩00 ಸ ಭಾ ಯೂ | ಈಡೇರಿಸಬೇಕೆಂದು ನಿರ್ಧರಿಸಿ ಮೊದಲು *ೆಲ ಸ್ಥಳೀಯ ಮುಣುಗುಬಂಟರನ್ನು ಕರೆಸಿ ಯತ್ನಿಸಿ ದರು... ಅವರ ಯತ್ನಕ್ಕೆ ಫಲ ಬಾರದಾದಾಗ ಅಮೇರಿಕನ್ನರತ್ತ ಅಧಿಕಾರಿಗಳ ದೃಷ್ಠಿ ಹರಿ ಯಿತು. ಕೂಡಲೆ ಯುದ್ಧ ಕೈದಿಗಳ ಗುಂಪಿನಿಂದ ಮುಣುಗುಬಂಟರನ್ನು ಬೇರ್ಬಡಿಸಿ ಅವರನ್ನು ಉಪ ಚರಿಸಲಾರಂಭವಾಯಿತು. ಒಳ್ಳೆ ಬಟ್ಟಿ, ಒಳ್ಳೆ ವಸತಿ, ಒಳ್ಳೇ ಊಟ. ಎಲ್ಲ ಸೌಕರ್ಯಗಳು ಲಭ್ಯವಾದವು. ಇದರಿಂದ ಮುಣುಗುಬಂಟರಿಗೇ ಳು 8 |] ಕ 2 ಷ್ಟ ತ್ತ | ಇ ೪೪ ಎಲ್ಲರಿಗಿಂತ ಆಶ್ಚರೃ ಉಂಟಾಯಿತು. ಹೀಗೇಕೆ ಎಂದು ಅವರು ಕೇಳತೊಡಗಿದರು. ಆಗ ಜಪಾ ನೀಯರ ಸಲುವಾಗಿ ಸ್ವಲ್ಪ ಮುಣುಗು ಹಾಕ ಬೇಕಾದ ಅಗತ್ಯವಿದೆ ಎಂದು ಅವರಿಗೆ ಹೇಳಲಾ ಯಿತು. " ಖಜಾನೆ ಒಗೆದ ಸ್ಥಳವನ್ನೂ ಇವರು ಅರಿತಿ ದಾರೆ. ನಾವು ಒಳ್ಳೇ ಮುಳುಗುಗಾರಕೆಂಬು ದನ್ನು ಇವರು ಬಲ್ಲರು. ಒಲ್ಲೆ ನೆಂದಕೆ, ಗುಂಡು ಹಾಕುತ್ತಾರೆ. "ಮೇಲೆ ಬೇರೆ ಜಪಾನೀಯರ ನ್ನಾದರೂ ತಂದು ಅವರು ಸಂಪತ್ತನ್ನು ತೆಗೆದು ಕೊಂಡು ಹೋಗದೆ ಬಿಡರು. ಏನು ಮಾಡ ಬೇಕು?” ಎಂದು ಅಮೇರಿಕನ್‌ ಸೈನಿಕತು ಚಿಂತಾ ಕ್ರಾಂತರಾದರು. ಅದೇ ಹೊತ್ತಿಗೆ ತಾವು ತೆಗೆದ ಒಂದೊಂದು :, ನಾಣ್ಯವೂ ಗುಂಡುಗಳಾಗಿ ಮಾರ್ಪಟ್ಟು ತಮ್ಮ ದೇಶವಾಸಿಗಳ ಹೈದಯ : ವನ್ನು ಹಿಂಡಬಹುದಲ್ಲ ಎಂಬ ವಿಚಾರದಿಂದ ಅವರ ಮೈ ನಡುಗುತ್ತಿತ್ತು. “ ಕೆಲಸದಲ್ಲಿ ತಡ ಮಾಡೋಣ!” ಎಂದನೊಬ್ಬ. ಉಳಿದವರು ನಕ್ಕರು. ." ಏನು ಪ್ರಯೋಜನ?” ಎಂದು. ಯುದ್ಧ ಎಷ್ಟು ದಿನ ನಡೆದೀತು ಎಂಬುದೇನೂ ನಿರ್ದಿಷ್ಟ ವಾಗಿದ್ದಿ ಲ್ಲ. ಕೊನೆಗೆ ಒಪ್ಪಿ ಕೊಂಡರು. ತೀರದಲ್ಲಿ ಜಪಾನಿ ಸೈನಿಕರು ಕೋವಿಗಳನ್ನು ಬಡಿದುಕೊಂಡು ಸಾಲುಗಟ್ಟಿ ನಿಂತರು. ಅವರು ಮುಣುಗುವ ಸ್ಥಳವನ್ನು ತಪ್ಪದೇ ತೋರಿಸಿದಾಗ ಅಮೇರಿಕನ್ನರು ಚಕಿತರಾದರು. ಅಮೇರಿಕನ್‌ ತುಕಡಿಯ ಮುಂದಾಳು ಸಾಯರ್ಸ್‌ ಬಐಂಬಾತನಾಗಿದ್ದ. ಆತನೇ ಮೊದಲು ನೀರಿಗಿಳಿದ... ಅವನೇ ಒಗೆದಿದ್ದ ಪೆಟ್ಟಿ ಕಗೆಗಳನ್ನು ಇಂದು ಅವನೇ ತಗೆಯಜೇಕಾ ಗಿತ್ತು. ೪೦ ಅಡಿ ಸ ಮುಳುಗುವುದಕೊಳ ಗಾಗಿ ಪೆಟ್ಟಿ ಗೆಗಳ ಪ ವೇ ಅವನ ಮುಂದೆ ಇತ್ತು. ಚ ಟ್ಟ ನು ಮೇಲೆ ಕಳಿಸಿ ಆತ ಮೇಲೆ ಬಂದ. 'ಇನ್ನೊಬ್ಬ ಇಳಿದ. ಅವ ನೊಂದು ಕಳಿಸಿದ. ಪ್ರತಿ ಒಬ್ಬನೂ ೧೫ ನಿಮಿಷ ಕಸ್ತೂರಿ, ಜೂನ್‌ ೧೯೬೧ ನೀರಲ್ಲಿ ಮುಳುಗಿರುತ್ತಿದ್ದ. ಮೂರನೆಯವನೂ ಒಂದನ್ನು ಮೇಲೆ ಕಳಿಸಿದ. ಆದರೆ ಮೇಲೆ ಕಳಿ ಸಿದಾಗ ನಡುವೆಯೆ ಆ ಪೆಟ್ಟಿಗೆಯ ಒಂದು ಮಗ್ಗ ಲಿನ ಹಲಗೆ ಬಿಚ್ಚ ನಾಣ್ಯಗಳೆಲ್ಲ ನೀರಿನ ತಳಕ್ಕೆ ಇಳಿದವು. ಅವು ಮುಳುಗುತ್ತಿದ್ದಾಗ ಮೀನು ಗಳಂತೆ ಮಿನುಗುತ್ತಿದ್ದವು. ಆದರೂ ಜಪಾನೀ ಯರು ಅಷ್ಟೊಂದು ಖೇದಗೊಳ್ಳಲಿಲ್ಲ. ದಿನಾಲು ಮೂರು-- ಮೂರೇ ಪೆಟ್ಟಿಗೆ ಸಿಕ್ಕರೂ ಸಾಕು. ತಿಂಗಳೆರಡು ತಿಂಗಳಲ್ಲಿ ಸಮಸ್ತ-ಸಂಪದ್ಭಾಂ- ಡಾರ ಕೆಗೆ ಬರುವುದೆಂದು ಬಗೆದರು. ಅಂದು ರಾತ್ರಿ ಅಮೇರಿಕನ್‌ ಮಳುಗು- ಬಂಟರಿಗೆ ಮೇಜವಾನಿ. ಎಲ್ಲರೂ ಸಾಲಾಗಿ ಕೂತಿದ್ದರು. ಊಟ, ಬ್ರ್ಯಾಂಡಿ ಎದುರಿಗಿತ್ತು. ಆದರೆ` ಮನಸ್ಸು ವಿಹ್ಯಲವಾಗಿತ್ತು. ಕ್ಸ ಹಾ- ಕಲು ಮನಸ್ಸಾಗುತ್ತಿದ್ದಿಲ್ಲ. ನ ತಮ್ಮ ಮಾತೃಭೂಮಿಗೆ ವಿಶ್ವಾಸಘಾತ ಮಾಡಿದೆವೆಂದು ನೊಂದಕೊಂಡ ಅವರು ಅಂದು ಊಟವನ್ನು ಹಾಗೇ ದೂರ ಸರಿಸಿಬಿಟ್ಟಿರು. ಆಗಲೇ ಶೂನ್ಶ ದಿಂದ ಅಂಧಕಾರವನ್ನು ಸೀಳಿ ಬೆಳಕಿನ *ರಣ ವೊಂದು ಬಂದಂತೆ ಒಬ್ಬನಿಗೆ ಒಂದು ವಿಚಾರ ಹೊಳೆಯಿತು... ಮೇಲೆ ಕಳಿಸುವ ಪೆಟ್ಟಿಗೆಗಳ ಕೆಳಮಗ್ಗಲಿನ ಹಲಗೆಯನ್ನು ಸಡಿಲು ಮಾಡಿ ಕಳಿಸಿದರೆ ಸಾಕು. ತಮ್ಮ ಕಾರ್ಯ ಕೈಗೂಡಬ ಹುದು. ದೇಶದ್ರೋಹದಿಂದ ತಾವು ಮುಕ್ತ ರಾಗಿ ಮನಸ್ಸಿನ ಮಾಲಿನ ವನ್ನು ತೊಳೆದುಕೊಳ್ಳ ತಕಕ ಇನೊ ಬ್ಬನೆಂದ : ಈ ಆದರೆ ನಾವು ಉದ್ದೇಶಪೂರ್ವಕ ಹೀಗೆ ಮಾಡುತ್ತಿದ್ದ ವೆಂದು ಅವರು ಭಾವಿಸಬಾರದಲ್ಲ. ಅದಕ್ಕಾಗಿ ಆಗಾಗ ಒಂದೊಂದನ್ನು ಸುರಕ್ಷಿತವಾಗಿಯೂ ಕಳಿಸಬೇಕು.” ಮತ್ತೊಬ್ಬ ಇನ್ನೊಂದು ಸೂಚನೆ ಯಿತ್ತ. ಪೆಟ್ಟಿಗೆ ಒಡೆದಾಗ ಉದುರುವ ನಾಣ್ಯ ಗಳನ್ನು ತಮ್ಮ ಮುಳುಗು-ಬಟ್ಟಿಯಲ್ಲಿ ತುಂಬಿ ಕೊಂಡು ಅಲ್ಲಲ್ಲಿ ಚೆಲ್ಲಿಬಿಡಬೇಕು. ಅವು ಫಿಲಿ- ಪಾಯಿನ್‌ ಜನರ ಕೈಗೆ ಸಿಕ್ಕಿ ಜಪಾನೀಯರ ಹ್‌ ತೆ ೨ ಕೋಖ ಬೆಲೆಯ ಅರ್ಥವ್ಯವಸ್ಥೆಯೆ ಗೊಂದಲಕ್ಕೀಡಾಗು- ವುದು. ಈ ಉಪಾಯ ಸಾಕಷ್ಟು ಸಫಲವಾಯಿತು. ಒಂದು ವೇಳೆ ಡಿಕವೆ ನಾಣ್ಯಗಳನ್ನು ಹಿಡಿದುಕೊಳ್ಳಲು ಬಲೆಗಳನ್ನು ಪೆಟ್ಟಿಗೆಗಳ ಕೆಳಗೆ ಕಟ್ಟುವ ಯೋಚನೆ ಅವರಿಗೆ ಹೊಳೆದಿ ದ್ಡರೆ ಅವರು ಇಡೀ ಸಂಪತ್ತನ್ನು ಸುರಕ್ಷಿತವಾಗಿ ಛಿಸಬಹುದಿತ್ತು. ಆದರೆ ವಿಧಿಲೀಲೆ. ಹಾಗಾಗ ಲಿಲ್ಲ. ಸಿಕ್ಕಿದ ಕೆಲವೇ ಪೆಟ್ಟಿಗೆಗಳು ಜಪಾನೀಯ ರನ್ನು ಆನಂದತುಂದಿಲರನ್ನಾಗಿ ಮಾಡಿದ್ದವು. ಆದರೆ ಸ್ವಲ್ಪ ದಿನಗಳಲ್ಲೇ ಸಮಸ್ತ್ರ ಮನಿಲಾ ಆಖಾತದ ಪ್ರತಿಯೊಬ್ಬ ನಿವಾಸಿಯ ಹತ್ತಿರ ನಾಣ್ಯಗಳು ಹೆಚ್ಚಿದ್ದನ್ನು ಕಂಡು ಜಪಾನೀಯರು ಸಂಶಯಗೊಂಡರು. ಉಪ್ಪು ನೀರಿನ ಪರಿಣಾಮ ದಿಂದ ಈ ನಾಣ್ಯಗಳು ಕಪ್ಪಾಗಿದ್ದ ವೆಂಬುದನ್ನು ಅವರು ಕಂಡರು. ಆದರೆ ಕ್ವ ನಾಣ್ಯಪ್ರವಾಹ ನ್ನು ತಡೆಯಲು ಯುಕ್ತಿ ಅವರ ಹತ್ತಿರ ಇರ ಲಿಲ್ಲ. ಈ ದುಡ್ಡನ್ನು ಅಮೇರಿಕನ್ನರೇ ಸಾಗಿಸಿದ್ದಾ ಕೆನ್ನಬೇಕೆಂದಕೆ ಹಾಗೆ ಮಾಡಲು ಅವರಿಗೆ ಅವ ಕಾಶವಾದರೂ ಯಾವಾಗ ದೊರೆಯುತ್ತಿತ್ತು ಎಂಬ ಪ್ರಶ್ನೆ ಇತ್ತು. ಇದರ ಗುಟ್ಟು ಹೀಗಿತ್ತು. ಅಮೇರಿಕನ್‌ ಮುಖುಗು-ಬಂಟಿರಿಗೆ ಮುಣುಗು ಬಟ್ಟಿ ತೊಡಿಸುವವರು ಫಿಲಿಪಾಯಿನ್‌ ನಾವಾಡಿ ಗರು. ಅಮೇರಿಕನ್ನರು ಅವರಿಗೆ ಶಭಾಸ್‌ ಎಂದು ಹೇಳಿ ಬೆನ್ನಮೇಲೆ ಕೈಯಾಡಿಸುವ ನೆವದಿಂದ ಅಥವಾ ಪ್ರೀತಿಯಿಂದ ಅಲಿಂಗಿಸುವ ನೆವದಿಂದ ಅಥವಾ ಇನ್ನಾವುದೇ ಹಂಚಿಕೆಯಿಂದ ಒಂ- ದೊಂದು ಮುಷ್ಟಿ ನಾಣ ಗಳನ್ನು ಅವರ ಜೇಬಿಗೆ ಸೇರಿಸುತ್ತಿದ್ದರು. ಮರುದಿನ ಈ ನಾಣ್ಯ ಗಳು ಪೇಟಿಯಲ್ಲಿರುತ್ತಿ ದ್ವವು. ಬಂಗಾರ ಬೇಕೆ? ೪೫ ಇತ್ತ ಜಪಾನಿಸ್ಗೆ ಸೈನ್ಯವು ಖಜಾನೆ ತೆಗೆಸಿ ಸಮ್ರಾ ಟನಿಗೆ ಅರ್ಪಿಸಿದ್ದ (ಹ್‌ ಸ್ವಲ್ಪ ಹವನ ದೊರೆತಿತ್ತಾ ದರೂ ಅರ್ಥವ ವಸ್ತೆ ಕೆಡುತ್ತಿದೆ ಎಂಬ ಸುದ್ದಿ ಯೂ ಸಮ್ರಾ ಟನ ಕಿವಿ ಮುಟ್ಟಿದಿರ ಲಿಲ್ಲ. ಇಷ್ಟರಲ್ಲಿ ಘಟನೆ ಸಂಭವಿಸಿತು, ಅದರಿಂದ ಸಮ್ರಾಟನ ಕೋಪಕ್ಕೆ ಜಪಾನಿ ಅಧಿ ಕಾರಿಗಳು ಗುರಿಯಾಗುವುದು ತಬ್ಬಿ ಹೋಯಿತು. ದೊಡ್ಡ ಬಿರುಗಾಳಿ ಬಿಟ್ಟಿತು. ಸಾವಿರಾರು ಮನೆಗಳ ಚಪ್ಪರಗಳು ಹಾರಿದವು. ಗೋಡೆ ಗಳು ಕುಸಿದವು. ಸಮುದ್ರ ಎರಡು ಮೂರು ಮೈಲು ಒಳಗೆ ಬಂತು. ಮತ್ತು ಅದು ಹಿಂದೆ ಸರಿ ದಾಗ ರಭಸದೊಂದಿಗೆ ಎಳತಂದಿದ್ದ ನಾಣ್ಯಗಳು ದಡದ ಒಣ ನೆಲದಲ್ಲಿ ಉಳಿದಿತ್ತು. ಆದ್ದರಿಂದ ಜಪಾನಿ ಅಧಿಕಾರಿಗಳಿಗೆ ಪಾರಾಗಲು ಅನುವಾ ಯಿತು. ಈ ಏರಿಗೊಮ್ಮೆ ಬರುವ ನಾಣ್ಯ ಗಳಲ್ಲೆ ಹಲವನ್ನು ಟಾ ಟೆ ದೇಶ ಎ11 | ಹೋಗುತ್ತಿದ್ದರೆಂದು ಅವರು ಹೇಳತೊಡಗಿದರು. ಇದೂ ನಿಜವಿರಬಹುದು. ಆದರೆ ಅಮೇರಿಕೆಯ ವರು ಹೇಳುವುದು ಬೇರೆಯೆ. ತಾವು ಕಡಲಿನ ದುಡ್ಡು ಪಡೆದದ್ದರಿಂದಲೇ ಸಮುದ್ರ ರಾಜ ರೋಸಿಗೊಂಡು ಅಬ್ಬರಿಸುತ್ತಿದನ್ನೆಂದು ಭಾವಿಸಿ ಪಾಪ, ಬಡಪಾಯಿ ಫಿಲಿಪಾಯಿನ” ನಿವಾಸಿಗಳು ತೆಗೆದುಕೊಂಡ ದುಡ್ಡನ್ನೂ ಮರಳಿ ಚೆಲ್ಲಲೆಂದು ಸಮುದ್ರತೀರಕ್ಕೆ ಬರುತ್ತಿದ್ದರಂತೆ ಆ ಸಲದ ಯತ್ನದಲ್ಲಿ ಹೊರತೆಗೆದ ಪೆಟ್ಟಿಗೆ ಗಳು ಕೆಲವೇ. ಇನ್ನೂ ಏನಿಲ್ಲೆಂದರೂ ಎರಡು ಎರಡೂವರೆ ಕೋಟಿ ರೂಪಾಯಿ ಬೆಲೆ ಬಾಳು ವಷ್ಟಾದರೂ ನಾಣ್ಯಗಳು ಇರಬಹುದು. ನೋಡಿ. ಎದೆಯಿದ್ದರೆ ಸ್ವಲ್ಪ ಧೈರ್ಯ ಮಾಡಿರಿ. ಅದನ್ನು ತಕ್ಕೊಂಡು ಬನ್ನಿರಿ | ನಗೆಯಿಂದ ರಕ್ತಶುದ್ಧಿ ಯಾಗುತ್ತದೆ. ಇಟಾಲಿಯನ್‌ ನಾ ಇ್ಲುಡಿ ಇವ ತಡಕು. ತಾನ, ಅಗರ ರಾ ಎರವ ಳಾ ಬಹಾಸಂಾತಾ ಈ ಅಚಾಟ ಬಟಳ ತ ರಾಣ ಕಾ ಅರಷಣಗಿ ಕುಂದಾಪುರ ಲೈನಿನಲ್ಲಿ ಕಂಡಕ್ಟರನಾಗಿ- ದ್ಹವನು ಅಕಸ್ಮಾತ್ತಾಗಿ ಮಂಗಳೂರು ಪುತ್ತೂರು ಲೈನಿಗೆ ವರ್ಗಾಯಿಸಲ್ಪಟ್ಟನು. ಪಾಪ ಹೊಸ ರೈನು. ಸ್ಥಳಗಳ ಹೆಸರು ಗೊತ್ತಿಲ್ಲ. ಬಸ್ಸು ಮಂಗಳೂರಿನಿಂದ ಪುತ್ತೂರಿಗೆ ಹೋಗುತ್ತಿದ್ದಾಗ "ಬು!1) ರೋಡು? ಎಂಬಲ್ಲಿ ಹದಿನೈದು ವರ್ಷದ ಹುಡುಗಿ ಬಸ್ಸನ ಏರಿದಳು. ಕಂಡಕ್ಟರ್‌ ಅವಳೊಡನೆ “ಎಲ್ಲಿಗೆ? ಎಂದು ಪ್ರಶ್ನಿಸಲು ಹುಡುಗಿಯು « ವಾಣಿಗೆ? ಎಂದಳು. ಕಂಡಕ್ಟರ ಒಮ್ಮೆ ಚಕಿತನಾಗಿ ಬಳಿಕ ನಕ್ಕನು, (“ವನಾಣಿ? ಎಂದರೆ ತುಳು ಭಾಷೆಯಲ್ಲಿ ಹುಡುಗ ಎಂದರ್ಥ.) ಅರ್ಥವಾಗದೆ ಹಾಗೆ ಹೇಳಿರ- ಬಹುದೆಂದು ಭಾವಿಸಿ, ಮತ್ತೊಮ್ಮೆ ಕಂಡ- ಕ್ಸ್‌ ಹುಡುಗಿಗೆ “ಎಲ್ಲಿಗೆ? ಎಂದು ಕೇಳಿದಾಗಲೂ ಹುಡುಗಿ “ ವಾಣಿಗೆ? ಎಂದೇ ಹೇಳಿದಳು. ಕಂಡಕ್ಟರನ ಅವಸ್ಥೆ ಯನ್ನು ಕಂಡು ಕಡೆಗೆ ಬಳಿಯಲ್ಲಿದ್ದ ನಾನು “ ಮಾಣಿ?” ಎಂಬಂದಂ ಮಂದೆ ಸಿಗತಕ್ಕ ಊರಿನ ಹೆಸರೆಂದು ವಿವರಿಸ ಬೇಕಾಯಿತು. ಹಾ ಕುಡುಂಬ್ಲಾಡಿ ನಾಂತಿಯಣ ಭಟ ರುತಾನ್ಸಿಯಲ್ಲಳಿದು ಕಾನ್‌ಪುರ ಪ್ಯಾಸೆಂ ಜರ್‌ ಡಜ್ಬಿಯೊಂದರಲ್ಲಿ ಕುಳಿತಿದ್ದೆ. ನನ್ನ ಗಮನ ಅಂದಿನ ದಿನ ಪತ್ರಿಕೆಯಲ್ಲಿ ಮೂಡಿತ್ತು. “ನನ್ನ ಸೂಟ್‌ ಕೇಸ್‌ (51(- 0೩56) ಎಲ್ಲಿ!' ಎಂಬ ಧ್ವನಿ ನನ್ನಚಿತ್ತವನ್ನು ೪೬ ಸರ ೌ ಉಂ ರ ಸ್‌ ಕತಸಸಮ ಕದಲಿಸಿತು. “4 ನನಗೇನೂ ತಿಳಿಯದು? ಎಂದು ಎದುರಿಗೆ ಕುಳಿತಿದ್ದ ಮಧ್ಯವಯ ಸ್ಲಿನಾಕೆ ಆ ಧ್ವನಿಗೆ ಉತ್ತರಿಸಿದಳು. ""ಅರೆ ನಿಮಗೆ ವಹಿಸಿ ಹೋದೆನಲ್ಲ!?!?? ಎಂದ ಘಾಬರಿಯಿಂದ, ಆ ಧ್ವನಿಯಾತ. ""ಇರಬ ಹುದು, ಆದರೆ ನನಗೆ ಗಮನನಿರಲಿಲ್ಲ ವೇನೋ!? ಎಂದು ಆಕೆ ನಿರ್ದಾಕ್ಷಿಣ್ಯ ವಾಗಿ ಹೇಳಿಬಿಟ್ಟಳು. ಆತನ ಕಂಪಿತ ನಿಮಗೆ ವಹಿಸಿದ ಮೇಲೆ ಜವಾಬ್ದಾರಿ ಯಾರದು? ಎಂದಿತು. ನನ್ನ ಬದಿಯಲ್ಲಿದ್ದ ತಲೆನೆರೆತವರೊ- ಬ್ಬರು ಆತನನ್ನು ಸಮಾಧಾನ ಹಡಿಸುತ್ತಾ “ ನೀವು ಈ ಡಬ್ಬಿಯಲ್ಲೇ ಇದ್ದಿರೆಂಬುದು ಖಚಿತವೇ?? ಎಂದು ಪ್ರಶ್ನಿಸಿದರು. "4 ಅದರಲ್ಲಿ ಯಾವ ಅನುಮಾನವೂ ಇಲ್ಲ,- ಈಕೆ ಇರುವ ಈ ಡಬ್ಬಿಯಲ್ಲೇ, ಈಕೆಗೇ ನನ್ನ ಸೂಟ್‌ ಕೇಸ್‌ ($0॥॥- 0856) ನ್ನು ವಹಿಸಿ ನೋಡಿಕೊಳ್ಳುವಂತೆ ಹೇಳಿ.....'' ಅಷ್ಟರಲ್ಲಿ ಅವಳು ಅಲ್ಲಿ ಕಾಣೆಯಾದಳು. ಆತ ಅನುನವತಾನದಿಂದ ಡಬ್ಬಿಯ ಬಾಗಿಲ ಕಡೆಗೆ ನಡೆದ. ಆಕೆ ಸ್ವಲ್ಪ ದೂರದಲ್ಲಿ ಡಬ್ಬಿಗಳನ್ನು ದಾಟ ನಡೆ ಯುತ್ತಿದ್ದಳು. ಆತ ಮತ್ತೂ ಅನುಮಾನ ದಿಂದ ಆಕೆಯನ್ನು ಹಿಂಬಾಲಿಸಿದ. ಅವ ರಿಬ್ಬರ ಒಂದೆ ನಮ್ಮ ತಂಡವೇ ಹೊರ ಬತ್ತು. ಕೆಲವು ಡಬ್ಬಿಗಳನ್ನು ದಾಟ ಕೊನೆಗೆ ಅವಳು ಒಂದು ಡಬ್ಬಿಯ ಹತ್ತಿರ ನಿಂತಳು, ಮಂದಗಮನದಿಂದ ಆ ಡಬ್ಬಿ ನ ( ಛೂ ಜೀವನ ಮತ್ತು ಸೌಂದರ್ಯವು ಜೂಜಾಡಲು ಬಹಳೇ ಮೌೌಲ್ಯವಾದವುಗಳು:-- ಆದರೆ ನಿಮಗೆ ನಿಮ ನಿಮ್ಮ ಅದೃಷ್ಟವನ್ನುಪರೀಕ್ರಿಸುವದೇ ಆದ ಪಕ್ಕಕ್ಕೆ ಜ್ಜ ನ್‌್‌ ನಿಮಗೆ ಬೇಕಾದ್ದನ್ನು, ಪಣ ತೊಡಿರಿ-- ಆದರೆ | ಲ್ರಫೆ ನಿಮ್ಮ ಸೌಂದರ್ಯವನ್ನು ಮಾತ್ರ ಜಟ್ರ್ಟು ಒಮ್ಮೆ , ನಿಮ್ಮ ಶುದ ವಾದ ಮತು ಜಾಜೃಲ್ಲವಾದ ಕಾಂತಿ ಜು ಯನ್ನು ನಿರ್ಲಕ್ರಿಸಿದರೆ, ಜಗತ್ತಿನ ಯಾವ ಗ ಶಕ್ತಿಯೂ ಅದನ್ನು ಮರಳಿ ಕೊಡಲಾರದು. ನಿಮ ಲ್‌ ಸೌಂದರ್ಯ ಕಾಂತಿಗಾಗಿ “ಅಪಘಾನ ಸ್ಸ್ಫೋ? ವನ್ನು ಅವಲಂಚಿಸಿರಿ, ಸೌಂದರ್ಯ ವೃದ್ದಿಸುತ್ತದೆ... ಸೌಂದರ್ಯ ವೃದ್ಧಿ ಸುಕರೆ! ; ಅವಿ ಅವು ನಿಜವಾಗಿಯೂ ಒಳ್ಳೇಯವಾಗಿರುವವು.... ಛೆ ಅವಲಂಬನೀಯ್ನ....... ಈ. ಎಸ್‌. ಪಾಟನವಾಲಾ, ಯೋಗ್ಯ-- ಬೆಲೆಯುಳ್ಳವು ಮುಂಬಯಿ-೨೭ (ಭಾರತ) ೪೮ ಯಲ್ಲಿ ಹತ್ತಿದಳು. ಆತ ಪೋಲೀಸನಂತೆ ಆಕೆಯ ಹಿಂದೆಯೇ ನಿಂತಿದ್ದ..ಸಿಕ್ಕಿತು..! ಎಂದು ಕೂಗಿ ಅವಳು ಆ ಡಬ್ಬಿಯ ಮೂಲೆಯೊಂದರ ಕಡೆಗೆ ಓಡಿದಳು. ಆತ ಆಕೆಗಿಂತ ಮೊದಲೇ ಆ ಮೂಲೆಗೆ ಹಾರಿ, ಅಲ್ಲಿ ಕೂಡುವ ಜಾಗದಲ್ಲಿ ಹಾಯಾಗಿ ನಿದ್ರಿ ಸುತ್ತಿದ್ದ ಸೂರ ಕೇಸನ್ನು ಅಪ್ಪಿದ್ದ! ಆ ಮಹಾ ತಾಯಿ ಜಾಗ ಹಿಡಿಯುವ ಆತುರದಲ್ಲಿದ್ದಾಗ ಆತ ಸೂಟ್‌ ಕೇಸನ್ನು ವಹಿಸಿ ಹೋಗಿದ್ದ ಜಾಗ ತೃಪ್ತಿಕರವಾಗದೆ ಅವಳ ಜಾಗ ಬೇರೆಯ ಡಚ್ಬಿಗೆ ಬದಲಾಗಿ ಈ ಪ್ರಸಂಗಕ್ಕೆ ಕಾರಣವಾಗಿತ್ತು. ಸೋಮಶೇಖರ ಬಾಣಾವರ ನನ್ನ ಪೋಲೀಸ್‌ ಮಿತ್ರನೊಬ್ಬ ನನಗೆ ಹೇಳಿದ್ದಿದು: ಒಂದು ದಿನ ಅವನೂ ಇನ್ನೊಬ್ಬ ಸಹ- ಪೋಲೀಸನೂ ಸೇರಿ ಒಬ್ಬ ಸುಪರಿಚಿತ ಕಳ್ಳನನ್ನು ಜಡಿದು ತಂದಿದ್ದರು. ಸ್ವಲ್ಪ ಹೊತ್ತಿನ ನಂತರ ಅವರ ಸಿ. ಐ. ಡಿ. ಅಧಿ ಾ2ರಿ ಅಲ್ಲಿಗೆ ಬಂದರು. ಅವರು ಕಳ್ಳನ- ನ್ಸೊಮ್ಮೆ, ಪೋಲೀಸರನ್ನೊನ್ಮೆ ಕೆಕ್ಕರಿಸಿ ನೋಡಿ “ಯಾಕಿವನನ್ನು ತಂದಿದ್ದೀರಿ ಸಿ ಎಂದು ಕೇಳಿದರು. 4 ಏನ್ನೆ ರಾತ್ರಿ... ರಸ್ತೆಯ ಎರಡನೇ ಮಾಳಿಗೆಯಲ್ಲಿ ಜೀಗ ಒಡೆದು ಕಳವು ಮಾಡಿದವನು ಇವನೇ ಸಾರ್‌? ಎಂದ ನನ್ನ ಪೋಲೀಸ" ಮಿತ್ರ. 4 ಹೀಗೊ? ತಪ್ಪು ಒಪ್ಪಿದ್ದಾನೆಯೆ ಟೆ « ಇಲ್ಲ ಸಾರ್‌, ? “4 ಇವನನ್ನು ತಂದು ಎಷ್ಟು ಹೊತ್ತಾ- ಯಿತು??? “ ನಾಲ್ಕು ತಾಸು. ಒಪ್ಪಲಿಲ್ಲ ಸಾ ರ್‌. ಏನು ಮಾಡಿದರೂ ಕಸ್ತೂರಿ, ಜೂನ್‌ ೧೯೬೧ «ಹೇಗೆ ಒನಪ್ಪಿಯಾನು? ನೀನೇ ತಾನೆ ಇವನನ್ನು ಹಿಡಿದದ್ದು? ಶುದ್ಧ ಬಜಟಾಟಿ ತಲೆ ನೀನು! ಈ ಮಂಠ್ಮಾಳ ಇಂಥಾ ಕಳ್ಳ ತನ ಮಾಡಿಯಾನೆಂದು ತಿಳಿಯೋ ನೀನು ಪೋಲೀಸ ಆಗಿರೋದಕ್ಕಿಂತ ಕತ್ತೆ ಕಾಯ ಲಿಕ್ಕೆ ಹೋಗು! ನನ್ನ ಮಿತ್ರ ಕೆಂಪೇರಿದ. “ಇಲ್ಲಾಸಾರ್‌, ನನಗೆ ಖಂಡಿತ. ,,,? ಲ್ಯ ಮುಚ್ಚು ಬಾಯ"! ಈತನ ನಾನು ತಾಯಿ ಮೊಲೆ ಚೀಪುತ್ತಿದ್ದಾಗಿನಿಂದ ಬಲ್ಲೆ. ಬೇಲಿಗೆ ಒಣ ಹಾಕಿದ ಪಂಚೆ ಕದಿಯೋ ಯೋಗ್ಯತೆ ಇಲ್ಲದ ಇವನಿಗೆ ಎರಡನೇ ಮಹಡಿಯಲ್ಲಿ ಬೀಗ ಮುರಿಯುವ ಹಿಮ್ಮತ್ತು ಬಂದೀತೆ? “4 ಆದರೆ ಸಾರ, ನಾನು. ,.,೫ “ ಬಾಯಿ ತೆರೆದರೆ ಒದೀತೀನಿ. ನನ- ಗ್ಲೊತ್ತೋ ಇವನ ಪರಾಕ್ರಮ. ಏಣೀ ಹತ್ತೋಕ್ಕೆ ಹೆದರೋ ಈ ಶುಂಭ ಗೋಡೇ ಹತ್ತಿ ಎರಡನೇ ಮಾಳಿಗೇಲಿ ಕಳವು ಮಾಡ್ತಾನಂತೆ! ? “ಆದರೆ ನನಗೆ ಖಂಡಿತ ಗೊತ್ತಿದೆ ಸಾರ್‌? “4 ಏನು ಗೊತ್ತಿದೆ? ಇವನಿಗೆ ತಲೆ ಯೊಂದು ಜೀಕಲ್ಲ!? ಇಷ್ಟರಲ್ಲಿ ನನ್ನ ವಿಂತ್ರನಿಗಿಂತ ಕಳ್ಳ ಕೆಂಸೇರಿದ್ದ. ಅನ ಸಿಟ್ಟಿನಿಂದ ನಡುಗುತ್ತ ಅಧಿಕಾರಿಯನ್ನು ಧಿಕ್ಕಾರ ವಾಣಿಯಿಂದ ಸಂಬೋಧಿಸಿ, “ಏಯ್‌ ಇನಸ್ಪೆಕ್ಟರ್‌! ಶುಂಭಯಾರಂತಕೇಳು! ನಾನೇ ಆಕಳವು ಮಾಡಿದ್ದೇನೆ. ಇವೇ ಕೈಕಾಲುಗಳಿಂದ ಗೋಡೆ ಹತ್ತಿ! ತೋರಿಸಲೇ ನಿನಗೆ ಈ ಪೋಲೀಸ್‌ ಠಾಣೆಯ ಗೋಡೇ ಹತ್ತಿ? ಇನಸ್ಪೆಕ್ಟರ್‌ ಮುಂಖಅರಳಿತು. “ಬರೆ- ದುಶೋ ಇವನ ಹೇಳಿಕೆ! ಎಂದರು ಅವರು. ಆಪ್ನ ಶಿ ತಿಮ್ಮಪ್ಪ ಕಾರಾ ವ್ಸ... 3 ಅಶ್ಚತ್ಥ ಮರದ ಸೆರಳಛಿ.... ಪ್ರತಿ ದಿನದೆ ಕೆಲಸ ಮುಗಿದೆ ಮೇಲೆ, ಭಾರತದ ಹಳ್ಳಿಗರು ಹೆಚ್ಚಾಗಿ ಹಳ್ಳಿಯ ಒಂದು ಅಶ್ವತ್ಥದೆ ಮರದೆಡಿಯಲ್ಲಿ ಎಲ್ಲರೂ ಒಟ್ಟು ಕೂಡಿ ಹರಜಿ ಹೊಡೆಯುವುದು ಆವರ ಸಂಪ್ರದಾಯವಾಗಿರುವುದು. ಇಂದು ಅವರೆ ನಡುವೆ ದ್ರೈಸೆಲ್‌ ಬ್ಯಾಟರಿಯಿಂದ ಚಲಿಸುವ ರೇಡಿಯೋಗಳನ್ನು ಕಾಣುತ್ತೇವೆ ಇಂತಹ ರೇಡಿಯೋಗಳಿಂದೆ ಅವರು ವರ್ತಮಾನಗಳನ್ನೂ ಮತ್ತು ಸುಮಧುರ ಸಂಗೀತಗಳನ್ನು ಪಡೆದು ಆನಂದಿಸುವುದು ಒಂದು ಸಾಮಾನ್ಯ ದೃಶ್ಯವಾಗಿ ಇಂದು ಪರಿಗಣಿಸಲ್ಪಟ್ಟರುತ್ತದೆ. ಇಂದು ಭಾರತೀಯ ಹಳ್ಳಿ ಗನು ಸಂಗೀತದ ಬಗ್ಗೆ ಮತ್ತು ಅದನ್ನು ಒದೆಸುವ ಸಾಧನಗಳ ಬಗ್ಗೆ ಅಧಿಕ ಗಮನವನ್ನ್ಬೀಯುತ್ತಿದ್ದಾನೆ. ಇದೆರ ಪರಿಣಾಮವಾಗಿ ಆತನ ರೀಡಿಯೋ ಉತ್ತಮವಾಗಿ ಚಲಿಸಲು ಎಸ್ಟ್ರೆಲಾ ರೇಡಿಯೋ ಬ್ಯಾಟರಿಗಳನ್ನೇ ಉಪಯೋಗಿಸುತ್ತಿದ್ದಾನೆ ದೀರ್ಫಕಾಲ ಬಾಳುವಂತೆ ತಯಾರಿಸಲ್ಪಟ್ಟ ಈ ಬ್ಯಾಟರಿ, ಡೈಸೇಲ್‌ ಬ್ಯಾಟರಿಯ ತಯಾರಿಕೆಯಲ್ಲಿ 20: ವರ್ಷಗಳ ಅಗಾಧ ಅನುಭವದ ಉತ್ಪಾದನೆ- ಯಾಗಿರುತ್ತದೆ. ಎಸ್ಟೈಲಾ ಬ್ಯಾಟರಿಗಳು ಪ್ರಖ್ಯಾತವಾದೆ ಅಂತರರಾಷ್ಟ್ರೀಯ ಪ್ರಮಾಣಕ್ಕೆ ತಕ್ಕಂತೆ ತಯಾರಿಸಲ್ಪಟ್ಟು ಪರೀಕ್ಷಿಸಿ ಸಿದ್ಧೆಗೊಳಿಸಲ್ಪಟ್ಟಿವೆ. ಇಂದೇ ನಿಮ್ಮ ರೇಡಿಯೋಗೆ ಎಸ್ಟೈಲಾ ಬ್ಯಾಟರಿಯನ್ನು ಜೋಡಿಸಿ೦ ಧೀವು ಬಯಸುವ ಎಲ್ಲಾ ಗುಣಗಳು ಇವಲ್ಲಿ ಕೂಡಿವೆ. ದೇಡಿಯೋ ಬ್ಯಾಟರಿ ಿಮ್ಮ ರೇಡಿಯೋ ವ್ಯಾವಾರಿಯಲ್ಲೀಗ ದೊರೆಯುತ್ತ ಜಿ ಎಸ್ಟ್ರೆಲಾ ಬ್ಯಾಟರೀಸ್‌ ಲಿಮಿಟಿಡ್‌: ನ್ನ ಬೊಂಬಾಯಿ - ಮದ್ರಾಸ್‌ 6 ಡಿ ಈ ಕಲ್ಕತ್ತ * ಕಾನ್‌ ಪೂಂ್‌ ೦೨.0೪೬ ಕೆ 527 ಅದಕ್ಕೆ ಪ್ರಕಾಶಕರೇ ಸಿಗಲಿಲ್ಲ-. ಈಗ ಪ್ರತಿ ತಿಂಗಳು ೨ ಕೋಟ ಪ್ರತಿ ವಾರುತ್ತದೆ. ೪ ೪ ಪಾವೆಂ ಗ್ರ್ದೊ. ಡೈಜೆಸ್ಟ್‌” ಎಂಬ ಹೆಸರು ಇಂದು ಪತ್ರಿ ಕಾಪ್ರಪಂಚದಲ್ಲೊಂದು ಹೆಗ್ಗುರುತಾಗಿದೆ. ಪ್ರತಿ ತಿಂಗಳು ೨೬ ದೇಶಗಳಲ್ಲಿ ೧೩ ಭಾಷೆಗಳಲ್ಲಿ ಹೊರಡುವ ಅದರ ೩೦ ಆವೃತ್ತಿಗಳ ಎರಡು ಕೋಟಿ ಮೇಲ್ಪಟ್ಟು ಪ್ರತಿಗಳು ಮಾರಾಟವಾಗು ತ್ತಿವೆ, ಇಷ್ಟು ಪ್ರಚಂಡ ಪ್ರಸಾರ ಯಾವ ದೇಶದ ಯಾವ ಪತ್ರಿಕೆಗೂ ಇಲ್ಲ. ಅಮೇರಿಕದಲ್ಲಿ ನ್ಯೂಯಾರ್ಕಿನ ಉತ್ತರದಲ್ಲಿರುವ ಪ್ಲೆಸೆಂಟ್‌- ವಿಲೆಯ ಅದರ ೮೦ ಎಕರೆ ವಿಸ್ತಾರವಾದ ಸಂಪಾದಕೀಯ ಕಾರ್ಕಾಲಯಗಳಲ್ಲಿ ಒಂದು ನೂರು: ಜನ ಸಂಪಾದಕ ಉಪಸಂಪಾದಕರು ಬೇರೆ ಬೇರೆ ಪತ್ರಿಕೆಗಳಲ್ಲಿ ಬಂದ ಲೇಖಗಳನ್ನು ಓದುವ, ಕತ್ತರಿಸುವ, ಸಂಕ್ಷೇಪಿಸುವ, ಪುನ- ರ್ಲೇಖಿಸುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಅದರ ಸಂಚಾರಿ ಸಂಪಾದಕರು ಡೈಜೆಸ್ಟಿಗೆ ಬೇಕಾದ ವಿಶೇಷ ಲೇಖನಗಳಿಗಾಗಿ ವಿಷಯ ಗಳನ್ನು ಕಂಡುಹಿಡಿಯಲು ಪಂಚಖಂಡಗಳನ್ನು ೫೦ ಸುತ್ತುತ್ತಾರೆ. ಅದರ ವ್ಯವಹಾರ ಮತ್ತು ಪ್ರಚಾರ ಕಚೇರಿ ಎ ಇಟಿ. ಗಳು ಬೇರೆಯೆ ಡೇಟನ್‌ ಐಂಬಲ್ಲಿ ಮೆಕ್‌ಕಾಲ್‌ | ಮುದ್ರಣಾಲಯದಲ್ಲಿ ಅದರ ಅಮೇರಿಕನ್‌ ಸಂಸ್ಕರಣದ ಐದು ಲಕ್ಷ ಪ್ರತಿ ಗಳು. ನಿತ್ಯ ಮುದ್ರಣ ಹೊಂದುತ್ತವೆ. ಇದೊಂದೇ ಆವೃತ್ತಿಗೇ ವರ್ಷಕ್ಕೆ ೫೦ ಸಾವಿರ ಟನ್‌ ಕಾಗದ ಬೇಕಾಗುತ್ತದೆ. ಇತರ ಆವೃತ್ತಿ ಗಳು 3೪ ಸಾವಿರ ಟಿನ್‌ ಕಾಗದವನ್ನು ವೆಚ್ಚ ಮಾಡುತ್ತವೆ. ಈ ಅಪೂರ್ವ ಪತ್ರಿಕೆಯ ಕಲ್ಪನೆ ೪೩ ವರ್ಷ ಗಳ ಹಿಂದೆ ಯುರೋಪಿನ ರಣರಂಗದ ಒಂದು ಆಸ್ಪತ್ರೆಯಲ್ಲಿ ಜನ್ಮ ತಾಳಿತು. ಡಿ ವಿಟ್‌ ವಾಲೇಸನೆಂಬ. ೨೯ ವರ್ಷದ ಅಮೇರಿಕನ್‌ ತರುಣ ವರ್ಡನ್‌ ರಣರಂಗದಲ್ಲಿ ವಿಪರೀತ ಗಾಯಗೊಂಡು ಶುಶ್ರೂಷೆ ಹೊಂದುತ್ತಿದ್ದ. ಆತ ಭಾರಿ ಓದುಗುಳಿ. ಆಸ್ಪತ್ರೆಗೆ ಬರುತ್ತಿದ ನೂ- ರೀಡರ್ಸ್‌ ಡೈಜೆಸ್ಟಿನ ಕಥೆ ೫೧ ರಾರು ಅಮೇರಿಕನ್‌ ಮಾಸಿಕ ಮತ್ತು ವಾರ ಪತ್ರಿಕೆಗಳನ್ನು ಆತ ಓದುತ್ತಿದ್ದ. ಅವನ ಜ್ಞಾನ ತೃಷ್ಣೆ ಅಗಾಧವಾಗಿತ್ತು. ಹಲವು ವಿಷಯಗ ಳನ್ನು ತಿಳಿದುಕೊಳ್ಳಲು ಆತ ಹಾತೊರೆಯು ತ್ತಿದ್ದ. ಆದರೆ ಪತ್ರಿಕಾಲೇಖಗಳನ್ನೋದುತ್ತ ಹೋದಂತೆ ಅವನಿಗೆ ಇಷ್ಟು ಉದ್ಮುದ್ದ ಲೇಖನ ಗಳು ಸಾಮಾನ್ಕ ಓದುಗನಿಗೆ ಅಗತ್ಯವೇ? ಅವ- ನ್ನೋದಲು ಅವನಿಗೆ ಸಮಯವುಂಟೀ? ಎಂಬ ಯೋಚನೆ ಹುಟ್ಟಿತು. ಬೇರೆ ಬೇಕೆ ಪತ್ರಿಕೆಗಳಲ್ಲಿ _ ಬಂದ ಮಹತ್ವದ ಲೇಖಗಳನ್ನು ಸಂಕ್ಷೇಪಿಸಿ ವಿವಿಧ ವಿಷಯಗಳನ್ನೊಳಗೊಂಡ ಹೊಸ ತರದ ಪತ್ರಿಕೆಯನ್ನೇ ಪ್ರಕಟಿಸಿದರೆ ತನ್ನಂತೆ ಬಹು ವಿಷಯಗಳನ್ನು ತಿಳಿಯುವ ಆಸೆಯುಳ್ಳವರಿಗೆ ಉಪಯೋ(ಗವಾಗಲಿಕ್ಕಿಲ್ಲವೆ ಯುದ್ಧ ಮುಗಿದು ಸೈನ್ಯದಿಂದ ಬಿಡುಗಡೆ ಹೊಂದಿ ಮರಳಿದೊಡನೆ ವಾಲೇಸ್‌ ತನ್ನ ಕಲ್ಪ ನೆಗೆ ವಾಸ್ತವಿಕ ರೂಪ ಕೊಡಲನುವಾದನು. ಅವನ ಸೋದರತ್ತೆ ಲೈಬ್ರೆ(ರಿಯನ್‌ ಆಗಿದ್ದೆ ಮಿನಿಯಾಪಾಲಿಸ್‌ನ ಸಾರ್ವಜನಿಕ ಪುಸ್ತಕಾ ಲಯದಲ್ಲಿ ಕುಳಿತು ಪತ್ರಿಕೆಗಳ ಹಳೇ ಹೊಸ ಸಂಚಿಕೆಗಳನ್ನು ತಿರುವಿ ಹಾಕಿ ಉತ್ತಮ, ಉಪ ಯುಕ್ತ ಲೇಖಗಳನ್ನು ಗುರುತು. ಹಾಕಿ ಕೊಂಡನು. ಅವುಗಳನ್ನು ಸಂಕ್ಷೇಪಿಸುವ ಅಭ್ಯಾಸವನ್ನು ಪ್ರಾರಂಭಿಸಿದನು. ಲೇಖಕರ ಶೈಲಿ ಕೆಡಿಸದೆ, ಆಶಯವನ್ನು ಮೊಟ*ಸದೆ, ಅವರ ಮಾತುಗಳಲ್ಲೇ ತಾನು ಮಾಡಿದ ಸಂಗ್ರಹ ಗಳು ಮೂಲಕ್ಕಿಂತಲೂ ಸುವಾಚ್ಯವಾಗಿವೆ ಯೆಂದು ಅವನಿಗೆ ಅನಿಸಿತು. ಸಂಗ್ರಹ, ಸಂಕ್ಷೇಪಕಾರ್ಯ ವಾಲೇಸನಿಗೆ ತೀರ ಹೊಸದೇನೂ ಆಗಿರಲಿಲ್ಲ. ಕಾಲೇಜನಲ್ಲಿ- , ದ್ಯಾಗಿಂದಲೇ ವೈವಿಧ್ಯಪೂರ್ಣ ಓದಿನ ಚಟ ವುಳ್ಳ ಆತ ಎಷ್ಟೋ ಲೇಖಗಳ ಕಟಿಂಗುಗಳನ್ನು ಕಲೆಹಾಕಿದ್ದ. ಕೆಲ ಕಾಲ ಒಂದು ಬ್ಯಾಂಕಿ ನಲ್ಲಿ ಅನಂತರ ಒಂದು ಪ್ರಕಾಶನ ಸಂಸ್ಥೆ ಯಲ್ಲಿ ಹಟ್‌ ದುಡಿದ ಆತ ಕೈತರಿಗೆ ಬೇಕಾಗುವ ವಿಷಯ ಗಳನ್ನು ವಿವಿಧ ಮೂಲಗಳಿಂದ ಶೋಧಿಸಿ ಸಂಕ್ಷೇ ಪಿಸಿ ೧೯೧೬ ರಲ್ಲಿ ಪ್ರಕಟಿಸಿದ ೧೨೦ ಪುಟದ ಕೈವಿಡಿಯ ಒಂದು ಲಕ್ಷ ಪ್ರತಿಗಳು ಮಾರಾಟಿ ವಾಗಿದ್ದವು. ೧೯೨೦ ರ ಪ್ರಾರಂಭದಲ್ಲಿ ಡಿ ಎಟ್‌ ವಾಲೇಸ್‌. ತನ್ನ ನಿಯೋಜಿತ “ರೀಡರ್ಸ್‌ ಡೈಜೆಸ್ಟಿ'ನ ಪ್ರಥಮ ಸಂಚಿಕೆಯ ಸೆಲ ನೂರು ಮಾದರಿ ಪ್ರತಿಗಳನ್ನು ಮುದ್ರಿ ಸಿಕೊಂಡನು. ಈ ಸಂಚಿಕೆಯಲ್ಲೇ ಆತ “ರೀಡರ್ಸ್‌ ರೈಜೆಸ್ಟಿ'ನ ನೀತಿಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದ. ಪ್ರತಿ ಸಂಚಿಕೆಯಲ್ಲಿ ೩೧ ಲೇಖಗಳು, ಪ್ರತಿಯೊಂದೂ ಉಪಯುಕ್ತ ಮತ್ತು ವಾಚನೀಯ ಲೇಖ. ಚುಟುಕಾದ, ಚುರುಕಾದ ಲೇಖ. ಅಂದಿನ ಪ್ರಮುಖ ಪತ್ರಿಕೆಗಳಿಂದ ಆರಿಸಿದ ಈತಿಂ ಲೇಖಗಳಲ್ಲಿ ಜೀವನಕಲೆ, ಕೌಟುಂಬಿಕ ಜೀವನ, ವ್ಯವಹಾಕೋಪಯೋಗಿ ಜಾನ ವಿಜ್ಞಾನ, ವಿನೋದ, ಚುಟುಕ, ಕ್ರಿ ಪರಿ ಚಯ--- ಎಲ್ಲ ಬಗೆಯ ವೈಶಿಷ್ಟ್ಯಗಳೂ ತುಂಬಿ ದ್ಹವು. ಡಿ ವಿಟ್ಲ ವಾಲೇಸ್‌ ಪ್ರಚಾರತಂತ್ರ ದಲ್ಲಿ ಪ್ರವೀಣನಾಗಿದ್ದ. ಸಾಮಾನ್ಯ ಜನರಿಗೆ ಸಂದೇಶ ಗಳನ್ನು ಹೈದಯಸ್ಪರ್ಶಿಯಾಗುವಂತೆ ಹೇಗೆ ಮುಟ್ಟಿಸಬೇಕೆಂದು ಅವನಿಗೆ ಗೊತಿತು. “ ಜ್ಞಾನ ಸಂಪಾದನೆ ಸುಲಭವಲ್ಲ. ನಿಮ್ಮಲ್ಲ ನೇಕರಿಗೆ ಅದಕ್ಕೆ ಬೇಕಾದ' ವೇಳೆ ಇಲ್ಲ. ಆಡಾ ಡುತ್ತ ಜ್ಞಾನ ಸಂಪಾದನೆ ಮಾಡಬೇಕಾದಕೆ ರೀಡರ್ಸ್‌ ಡೈಜೆಸ್ಟ್‌ ಓದಿರಿ” ಇದು ಆತ ಪ್ರಥಮ ಸಂಚಿಕೆಯಲ್ಲಿ ಮುದ್ರಿಸಿದ ಜಾಹಿರಾತು. “ನಿಮಗೆ ಕಾಲೇಜಿಗೆ ಹೋಗಲು ಸಾಧ್ಯವಿಲ್ಲವೆ? ಹಾಗಾ ದಕೆ ಕಾಲೇಜೇ ನಿಮ್ಮ ಬಾಗಿಲಿಗೆ ಬರುವಂತೆ ಮಾಡುವಾ.” ತನ್ನ ಡೈಜೆಸ್ಟಿನ ಯೋಗ್ಯತೆಯ ಬಗ್ಗೆ ವಾಲೇ ಸನಿಗೆ ಸಂಶಯವೇ ಇರಲಿಲ್ಲ. ಆದರೆ % ಕಲ್ಪನ ೫ ಕಸ್ತೂರಿ, ಜೂನ್‌ ೧೯೬೧ ಯನ್ನನುಸರಿಸಿದ ಹೊಸತರದ ಪತ್ರಿಕೆ ಹೊರಡಿ ಸಲು ಸಿದ್ಧರಾದ ಪ್ರಕಾಶಕರು ಮಾತ್ರ ಅವನಿಗೆ ಸಿಗಲಿಲ್ಲ” ಚ ಅವನ ಯೋಜನೆಯನ್ನು ಮೂಸಿ. ನೋಡಲೂ ಸಿದ್ಧರಿರಲಿಲ್ಲ. ಬೇರೆ ಪತ್ರಿಕೆ ಗಳಲ್ಲಿ ಬಂದು ಹಳಸಿದ ಲೇಖಗಳನ್ನು ಓದಲು ಯಾರು ಪತ್ರಿಕೆ ಕೊಂಡಾರು? ಮೇಲಾಗಿ ಜನ ರಿಗೆ ಬೇಕಾದ್ರು ಕಥೆ ಕಾದಂಬರಿ; ಇಡೀ ಸಂಚಿಕೆ ಲೇಖಗಳಿಂದ ತುಂಬಿದ್ದರೆ ಯಾರೂ ಓದರು. ತುಂಬ ಕಲ್ಪಕ ಪ್ರಕಾಶಕನೆನಿಸಿದ, ಅನೇಕ ಜನಪ್ರಿಯ ಪತ್ರಿಕೆಗಳ ಮಾಲಕ ರುಡಾಲ್ಫ್‌ ಹರ್ಸ್ಟ್‌ 1ರ ಈ ಪತ್ರಿಕೆಗೆ ಓಳ ಮೂರು ಲಕ್ಷ ಟಿ ಸಿಕ್ಕಬಹುದೆಂದು ತೀರ್ಪಿತ್ತು ಬದಿಗೆ ಸರಿಸಿಬಿಟ್ಟಿನು... ವಾಲೇನ ಯೋಜನೆಯಿಂದ ಮನದಟ್ಟಾದ ಒಬ್ಬಳೆ ಒಬ್ಬ ಳೆಂದರೆ ಲೀಲಾ ಬೆಲ್‌ ಅಚೆಸನ್‌ ಎಂಬ ತರುಣ ಸಾಮಾಜಿಕ ಕಾರೃತಕರ್ತ್ರಿ ಮಾತ್ರ. ಈ ನಿರಾಶೆ ಸಾಲದ್ದಕ್ಕೆ ೧೯೨೧ ರಲ್ಲಿ ಉಂ- ಟಾದ ಯುದ್ಧೋತ್ತರ ಮಂದಿಯ ಗಡಿಬಿಡಿಯಲ್ಲಿ ವೆಸ್ಟಿಂಗೌಹೌಸ್‌ ಇಲೆಕ್ಟ್ರಿಕ್‌ ಕಂಪೆನಿಯ ಪ್ರಚಾರ ಶಾಖೆಯಲ್ಲಿ ವಾಲೇಸನಿಗಿದ್ದ ನೌಕರಿ ಹೋಗಿಬಿಟ್ಟ ತು. ಈ ದುದೈ ೯ವವು ಅವನನ್ನು ನಿರ್ಠಾ ರಕ್ಕೆ ಬರುವಂತೆ ಸ ಸ್ವ ಂತವಾಗಿಯೆ ತು ತಕ್ಷ ರೀಡರ್ಸ್‌ ರೈಜಿಸ್ಟ ನ ಪ್ರಕಾ ಶಿಸು ತ್ತೆ ನೆ, ಕಹು ಇದಳ್ಳಿ ಬೆ ಹ್‌ | ೧1 ಪತ್ರ ಪೊಂದನ್ನು ಸಿದ್ದಪಡಿಸಿ ಪ್ರೊಫೆಸರ್‌, ಶಿಕ್ಷಕರು, ಇಯಿಯರು ಮೊದಲಾದ ಸುಶಿಕ್ಷಿತ ಜನರ ವಿಳಾಸ ಪಡೆದು ಸಾವಿರಗಟ್ಟಳೆಯಲ್ಲಿ ಟಪಾಲಿ ನಲ್ಲಿ: ಕಳಿಸಿದ. ಆಗಲೇ ಲೀಲಾ ಅಚಿಸನ್ನಳೊ- ಡನೆ ಅವನ ಮೈತ್ರಿ ದ ೈಢವಾಗಿತ್ತು. ಅವಳನ್ನಾತ ರುದ ಇತ ಪ್ರಣಯ ವಿಹಾರದಿಂದ ಮರಳಿ ದೊಡನೆ ತನ್ನ ದ್ದ ಕೆಲ ಸಾವಿರ ಡಾಲರಗಳ ಸಂಗಡ ಸಾಲ "ಮಾಡಿದ ೧ ೩೦೦ ಡಾಲರಗಳನ್ನು ಸೇರಿಸಿ ಆತ ತನ್ನ ಪತ್ರಿಕೆಯನ್ನು ಮುದ್ರ ಣಕ್ಕೆ ಕೊಟ್ಟಿ. ನ್ಯೂಯಾರ್ಕಿನ ಗ್ರೀನ್‌ವಿಚ್‌ ಗ್ರಾಮದ ಒಂದು ಚಾಳಿನಿಂದ ೧೯೨೧ ಫೆಬ್ರವರಿಯಲ್ಲಿ, ಪಳಗಿದ ಪ್ರಕಾಶಕರೆಲ್ಲರೂ ಏಕಕಂಠದಿಂದ ಇದು ಖಂಡಿತ ದಿವಾಳಿ ಏಳುತ್ತದೆಂದು ಭವಿಷ್ಯ ನುಡಿಯುತ್ತಿದ್ದಂತೆ, "ರೀಡರ್ಸ್‌ ಡೈಜೆಸ್ಟಿ ನ ಜ್ತ ಚಿತೆ ಪ್ರಕಟವಾಯಿತು. ಸಂಪಾದಕ ಪ್ರಕಾಶಕರೆಂದು ಹ ವಿಟ್ಲ ವಾಲೇಸ್‌ ಮತ್ತು ತ ನವೋಡಢಾ ಪತ್ನಿ ಲೀಲಾ ಆಜಿಸೆನ್‌ ವಾಲೀಸರ ಹೆಸರುಗಳು ಮುದ್ರಿತವಾಗಿದ್ದವು. (ಇಂದಿಗೂ ಅವು ಹಾಗೆಯೆ ಇವೆ.) ೫,೦೦೦ ಪ್ರತಿಗಳನ್ನು ಮಾತ್ರ ಮುದ್ರಿಸಲಾಗಿತ್ತು. ೫,೦೦೦ ಡಾಲರು ಬೆಲೆಯ ವರ್ಗಣಿಗಳು ದೊರೆತವು. “ರೀಡರ್ಸ್‌ ಡೈಜೆಸ್ಟ್‌” ಮೊದಲು ಸಾವಕಾಶ ವಾಗಿ, ಆ ಮೇಲೆ ಯಾರೂ ಕಂಡು ಕೇಳಿರದ ವೇಗದಿಂದ ಪ್ರಗತಿ ಹೊಂದಿತು. ೧೯೨೩ ರಷ್ಟು ಹೊತ್ತಿಗೆ ಕ ಪ್ರತಿಗಳು ಖರ್ಚಾಗುತ್ತಿ ದವು. ೧೯೨೯ ರಲ್ಲಿ ು ೪೦ ಪಟ್ಟಿಗಿಂತಲೂ ಹೆಚ್ಚು---.. ೨,೯೦,೦೦೦ ಪ್ರತಿಗಳು ಪ್ರತಿ ತಿಂಗಳೂ ಮುದ್ರಿಸಲ್ಪಡುತ್ತಿದ್ದವು. ೧೯೪೦ ರಲ್ಲಿ ಪ್ರಸಾರ ೨೪,೬೯,೦೦೦ ಕ್ಕ್ವೇರಿತ್ತು. ೧೩೯೮ ರಲ್ಲಿ ಬ್ರಿಟಿಶ್‌ ಆವೃತ್ತಿಯೊಂದನ್ನು ತೆಗೆದು "ರೀಡಸ ಜ್‌ ೈಜಿಸ್ಟ್‌ ". ವಿದೇಶಿ ಪತ್ರಿಕಾ ರಂಗದಲ್ಲಿ ಕಾಲಿಟ್ಟಿತ್ತು ಒಡನೆ ಮತ್ತಾವ ಬ್ರಿಟಿಶ್‌ ಮಾಸಿತಕ್ಕ ಮೀರಿದ ಪ್ರಸಾರ ಅದಕ್ಕೆ ಲಭ್ಯವಾಯಿತು. ಅನಂತರ ದಕ್ಷಿಣ ಅಮೇರಿಕದ ರಾಜ್ಯ ಗಳಿಗಾಗಿ ಸ್ಪಾನಿಶ್‌. ಮತ್ತು ಅದರ ಬೆನ್ನಿ ಸೇ ಸೆ ಸ್‌ ಆವೃತ್ತಿಗಳು ಹೊರ ಟವು. ಇಂದು ಡಚ್‌, ಅರಬ್ಬಿ, ಡೇಠಿಶ್‌, ಫಿನ್ನಿಶ್‌, ಇಟಾಲಿಯನ್‌, ಜು ಟೆ ಫ್ರೆಂಚ್‌, ಬೈ(ಜಲಿಯನ್‌, ಸ್ವೀಡಿಶ್‌, ಚರ ನ್‌, ಜಪಾನಿ ಭಾಷೆಗಳಲ್ಲಿಯೂ ಅದರ ಆವೆ ತ್ತಿಗಳು ಹೊರಡುತ್ತಿವೆ. ಕುರುಡರಿಗಾಗಿ ಬೇಲ ಲಿಪಿ ಯಲ್ಲಿ ಬೇರೆ ಮೂರು ಆವೃತ್ತಿಗಳು ಪ್ರಕಟ ವಾಗುತ್ತಿವೆ. ರೀಡರ್ಸ್‌ ಡೈಜೆಸ್ಟಿನ ಕಥೆ "ಶೀಡರ್ಸ್‌ ಡೈಜಿಸ್ಟಿ”ನ ಪ್ರಭಾವ ಪ್ರತಿ ತಿಂಗಳು ಮಾರುವ ಅದರ ೨ ಕೋಟಿ ೧ಂ ಲಕ್ಷ ಪ್ರತಿಗಳಿಗಷ್ಟೇ ಮಿತವಾಗಿಲ್ಲ. ಅದು ಅಮೇರಿ ಕದ-- ಮತ್ತು ಕೆಲ ಮಟ್ಟಿಗೆ ವಿದೇಶಗಳ-- ಪತ್ರಿಕೋದ್ಯಮದ ರೂಪವನ್ನೇ ಬದಲಿಸಿದೆ. ಕಥೆ ಗಳನ್ನಷ್ಟೇ ಓದುಗರು ಮೆಚ್ಚುತ್ತಾರೆಂದು ನಂಬಿದ್ದ ಅಮೇರಿಕನ್‌್‌ಪತ್ರಿಕೆಗಳು “ ರೀಡರ್ಸ್‌ ಡೈಜ- ಸ್ಟಿ'ನ ಯಶಸ್ಸನ್ನು ನೋಡಿ ಕಥೇತರ ಲೇಖನ ಗಳನ್ನು ಹೆಚ್ಚಾಗಿ ಪ್ರಕಟಿಸಲು ಈಗ ಧೈರ್ಯ ಮಾಡಿವೆ. ಗಂಭೀರ ಲೇಖಗಳಿಗೆ ಪತ್ರಿಕೆಗಳಲ್ಲಿ ಹೆಚ್ಚು ಸ್ಥಳ ದೊರೆಯುತ್ತಿದೆ. ಯಶಸ್ಸಿನೊಡನೆ. “ರೀಡರ್ಸ್‌ ಡೈಜೆಸ್ಟ್‌? ಕೊಡುಗೈಯಿಂದಲೇ ಲೇಖಕರಿಗೆ ಹಣ ಕೊಡ _ " ಲಾರಂಭಿಸಿತು. ಮೂಲ ಪತ್ರಿಕೆಯವರು ಕೊಡು ವುದಕ್ಕಿಂತ ಹೆಚ್ಚು ಗೌರವಧನವನ್ನು ಅದು ಪುನರ್ಮುದ್ರಣಕ್ಕಾಗಿ ಲೇಖಕರಿಗೆ ಕೊಡುತ್ತಿದೆ ಯೆಂದು ಹೇಳಲಾಗಿದೆ. ಹೀಗಾಗಿ ಅಮೇರಿಕದ ಲೇಖಕರು “ರೀಡರ್ಸ್‌ ಡೈಜೆಸ್ಟಿ'ಗೆ ಸ್ವೀಕಾ ಕಾರ್ಹವಾಗಬಹುದಾದಂತೆ ಲೇಖಗಳನ್ನು ಬರೆ ಯಲು ಯತ್ನಿಸುತ್ತಾರೆ! ಮೊದಲು ಕೇವಲ ಇತರ ಪತ್ರಿಕೆಗಳಿಂದ ಲೇಖಗಳನ್ನೆತ್ತುತ್ತಿದ್ದ ಅದು ಅನಂತರ ಸ್ವತಂತ್ರ ಲೇಖಗಳನ್ನೂ ಪ್ರಕ ಟಿಸಲಾರಂಭಿಸಿತು. *ೆಲವೇಳೆ ತಾನೇ ಹೇಳಿ ಹಣ ಕೊಟ್ಟು ಯಾವುದಾದರೂ ಲೇಖ ಬರೆಸಿ ಮೊದಲು ಅದರ ದೀರ್ಫ ರೂಪವನ್ನು ಬೇರಾವು ದಾದರೂ ಪತ್ರಿಕೆಯಲ್ಲಿ ಪ್ರಕಟಿಸಿ ಬಳಿಕ ಅದರ ಸಂಕ್ಷಿಪ್ತ ರೂಪವನ್ನು ತನ್ನಲ್ಲಿ ಅದು ಪ್ರಸಟಿಸು ವ್ರದೂ ಉಂಟು. ಇಂದು “ ರೀಡರ್ಸ್‌ ಡೈಜೆಸ್ಟಿ'ನವರು ಕೇವಲ ಮಾಸ ಪತ್ರಿಕೆಯನ್ನು ಪ್ರ ಕಟಿಸುತ್ತಿಲ್ಲ. ಪ್ರತಿ ಸಂಚಿಕೆಯಲ್ಲಿ ಪ್ರಕಟವಾಗುವ ಪುಸ್ತಕ ಸಂಗ್ರಹ ವಲ್ಲದೆ ವರ್ಷಕ್ಕೆ ನಾಲ್ಕು ಸಲ ಮಹತ್ವದ ಇತರ ಗ್ರಂಥಗಳನ್ನು ಸಂಗ್ರ ಹರೂಪದಲ್ಲಿ ಅವರು ಪ್ರಕಟಿ ಸುತ್ತಾರೆ. ಅವುಗಳ ಒಂದು ಕೋಟಿ ಪ್ರತಿಗಳು ೫ಷ್ತಿ ಮಾರುತ್ತವೆ. ೧೯೫೦ ರಲ್ಲಾಗೆಲೇ “ರೀಡರ್ಸ್‌ ಡೈಜೆಸ್ಟಿ'ನ ಒಂದು ಕೋಟಿ ಪ್ರತಿಗಳು ಹೊರಡುತ್ತಿದ್ದವು. ಆದರೂ ಅದರ ಅಗಾಧ ವೆಚ್ಚವನ್ನು ತೂಗಿಸು ವುದು ಕಷ್ಟವಾದುದರಿಂದ ಆ ವರ್ಷ ಜಾಹಿರಾತು ಗಳನ್ನು ಸ್ವೀಕರಿಸಲು ಆರಂಭವಾಯಿತು. ಜಾಹಿ ರಾತಿನ ದರ, ಆಗಿನ ಅಮೇರಿಕನ್‌ ಆವೃತ್ತಿಗೆ ಮಾತ್ರ, ಪ್ರತಿಪುಟಕ್ಕೆ ಒಂದು ಸಲಕ್ಕೆ ೨೬,೦೦೦ ಡಾಲರ್‌ (ಸುಮಾರು ರೂ. ೧,೨೫,೦೦೦) | ಈ ದರದಲ್ಲಿಯೂ ಅದು ಔಷಧ, ಸಿಗರೇಟ್‌, ಮದ್ಯ ಮೊದಲಾದವುಗಳ ಜಾಹಿರಾತನ್ನು ಸ್ವೀಕರಿಸ ಲಿಲ್ಲ. "ರೀಡರ್ಸ್‌ ಡೈಜೆಸ್ಟಿ” ನ ಯಶಸ್ಸಿನ ಗುಚ್ಬೀನು? ವಾಲೇಸನಿಂದ ತರಬೇತುಹೊಂದಿದ ಅದರ ಸಂಪಾದಕ ಮಂಡಲಿಯವರು ಜನರು ಏನನ್ನು ಓದಬಯಸುತ್ತಾರೆ ಎಂಬುದನ್ನು ತಪ್ಪದೆ ಗುರುತಿಸಲು ಸಮರ್ಥರಾಗಿದ್ದಾರೆ. ಆದರೆ ಜನ ರಿಗೆ ಬೇಕಾಗಿದೆಯೆಂದು ಅದೆಂದೂ ಅಶ್ಲೀಲ ಅಥವಾ ಉದ್ಯೇಗಪೂರ್ಣ ವಿಷಯಗಳನ್ನು ಕೊಡುವುದಿಲ್ಲ. ಶಾಶ್ವತ ಮಹತ್ವದ ಉಪ ಯುಕ್ತ ವಿಷಯಗಳನ್ನಷ್ಟೇ ಆರಿಸಲಾಗುತ್ತದೆ. ಅದರ ಸಂಕ್ಷೇಪ ಕಾರ್ಯ ಅದ್ವೀತೀಯ ಕೌಶಲ ದಿಂದ ಪೂರೈಸಲ್ಪಡುತ್ತದೆ. ಒಬ್ಬಾನೊಬ್ಬ ಪ್ರಸಿದ್ಧ ಲೇಖಕ ತನ್ನ ಪುಸ್ತಕವನ್ನು ಇಷ್ಟು ಚೆನ್ನಾಗಿ ಸಂಕ್ಷೇಪಿಸಲು ಸಾಧ್ಯವಿದೆಯೆಂದು ತಾನು ಕಲ್ಪಿಸಿ ರಲೇ ಇಲ್ಲವೆಂದು ಹೇಳಿದ್ದಾನೆ. ಡಿ ವಿಟ್‌ ವಾಲೇಸನಿಗೆ ಧರ್ಮಗುರುಗಳ ಸಂಗಡ ಘನಿಷ್ಠ ಸಂಬಂಧವಿರುವುದು ಅವನ ಯಶಸ್ಸಿಗೆ ಒಂದು ಕಾರಣವೆಂದು ಭಾವಿಸಲಾ ಗಿದೆ.: ಅವನು ಪ್ರಬಲ ಧರ್ಮಗುರುಗಳ ಕುಟುಂ ಬದವನು ಮತ್ತು ಅವನ ಪತ್ನಿ ಒಬ್ಬ ಧರ್ಮ ಗುರುವಿನ ಮಗಳು. ಧಾರ್ಮಿಕ ಭಾವನೆಗಳಿಗೆ ಏರುದ್ಧವಾದ ವಿಚಾರಗಳನ್ನು ಅವರು ಪ್ರಕಟಿಸು ಇ | ವುದಿಲ್ಲ; ದೇವರಲ್ಲಿ ಶ್ರದ್ಧಾ ಭಕ್ತಿಗಳನ್ನು ಕಸ್ತೂರಿ, ಜೂನ್‌ ೧೯೬೧ ಪ್ರೋತ್ಸಾಹಿಸುವ ಲೇಖಗಳು ಅದರಲ್ಲಿ ತಪ್ಪದೆ ಬರುತ್ತ ವೆ. ಪ್ರತಿಯಾಗಿ ಧರ್ಮಗುರುಗಳು ತಮ್ಮ ಉಪದೇಶಗಳಲ್ಲಿ ಈಪ ಪತ್ರಿಕೆಯನ್ನುಲ್ಲೆ ಖಿಸುವು ದರಿಂದ ಅದರ ಪ ಪ್ರಚಾರ ಹೆಚ್ಚಾ ಗುತ್ತಿ 0 ಟುಟ “ರೀಡರ್ಸ್‌ ಡೈಜೆಸ್ಟಿ'ನ. ವಿರೋಧಿಗಳ ಮುಖ್ಯ ಆಕ್ಷೇಪವೆಂದಕ್ಕೆ ಅದು ಜಟಿಲವಾದ ಸಮಸ್ಯೆಗಳನ್ನು ಓದುಗರ ಮುಂದಿಡುವುದಿಲ್ಲ. ಜೀವನ ಬಲು ಸೆರಳ, ಕೀಲಿಕ್ಕೆ ಇದ್ದಕೆ ಬೀಗ ತೆರೆಯಬಹುದಾದಂತೆ ಯಶಸ್ಸಿನ ಉಪಾಯ ವೊಂದು ಗೊತ್ತಿದ್ದರೆ ಬೇಕಾದ ಸಮಸ್ಯೆಯನ್ನೂ ಡಿಸಬಹುದೆಂಬ ಭ್ರಾಮಕ ಕಲ್ಪನೆಯನ್ನದು ಹುಟ್ಟಿ ಸುತ್ತದೆ. ಈ ಆರೋಪದಲ್ಲಿ ನಿಜಾಂಶವಿರಬಹುದಾ- ದರೂ “ರೀಡರ್ಸ್‌ ರೈಜಿಸ್ಟಿನ ಪ್ರಚಂಡ ಪ್ರಭಾವವನ್ನು ಯಾರೂ ಅಲ್ಲಗಳೆಯಲಾರರು. ಓದುಗರೆ ಮನಸಿನ ಮೇಲೆ ಅದರ ಹಿಡಿತ ಅಂಥದು. ಇದಕ್ಕೆ ಕೆಲವೇ ಉದಾಹರಣೆಗಳು ಸಾಕು. ೧೯೫೯ ರಲ್ಲಿ ಇಟಿಲಿಯ ಚುನಾವಣೆಗ ಳಲ್ಲಿ ಕಮ್ಯುನಿಸ್ಟ ರು ಸೋಲಲು “ರೀಡರ್ಸ್‌ ಡೈ ಜನ ಇಟಾಲಿಯನ್‌ ಆವೃತ್ತಿಯಲ್ಲಿ ಪ್ರಕಟ ತ ಲೇಖಗಳೇ ಹ ಅಮೇರಿಕದ ವಿದೇಶಶಾಖೆ ಒಬ್ಬಿದೆ. . ಸೋಯಾ ಬೀಜ ಕೃಷಿಯ ಬಗ್ಗೆ ಅದರ ಸ್ಪಾನಿಶ್‌ ಆವೃತ್ತಿಯಲ್ಲಿ ಬಂದ ಒಂದು ಲೇಖ ದಕ್ಷಿಣ ಅಮೇರಿಕದಲ್ಲಿ ಆ ಬೀಜದ ವಿಸ್ತಾರ ಕೃಷಿಗೆ ಪ್ರಚೋದನೆಯಿ ತ್ತಿತು. ರಸ್ತೆ ಅಪಘಾತಗಳನ್ನು ಕುರಿತು ಅದು ಪ್ರಕಟಿಸಿದ ಚಿತ್ರವತ್ತಾದ ಒಂದು ಲೇಖ ವಾಹನ ನಿಯಂತ್ರಣದ ಕ್ರಮಗಳ ಮೇಲೆ ಬಲವಾದ ಪರಿಣಾಮ ಮಾಡಿತು. ಜೀವನದಲ್ಲಿ ಹೀನ ವಾದುದಕ್ಕಿಂತ ಉದಾತ್ತವಾದುದನ್ನೇ ಒತ್ತಿ ಹೇಳುವ ಅದರ ನೀತಿ ಜನೋಪಕಾರಿಯಾಗಿ ಲ್ಲೆಂದು ಯಾರು ಹೇಳುತ್ತಾರೆ? 3 ಹೊಸದಾಗಿ ಶ್ರೀಮಂತಿಕೆ ಬಂದ ಮುಂಬಯಿಯ ದಂಪತಿಗಳು ಒಂದು ಭೋಜನ ಕೂಟಕ್ಕೆ ಆಮಂತ್ರಿ ತರಾಗಿದ್ದ ರು. ಹನಿ ನವಸ ೦ಪನ್ನ ರು ನಡುನೆ ಬಾಯಿ ಹಾಕಿದರು; ಓತ ಬೆಳಿಗ್ಗೆ ನಾನು ತಾನ್‌ಸೇನ್‌ ಮತ್ತು ಅವನ 3 ಗೀಚು ಯೋಗ ಹೇಗಿರುತ್ತೆ ೀ ನೋಡಿ. ಮಾಶು ತಾನ್‌ಸೇನನ ನಿಚಾರಕ್ಕೆ “ಯೋಗಾ ಹೆಂಡತಿ ಜೀಚಿಗೆ ಹೋಗುವ ೫ನೇ ನಂಬರ್‌ 'ಬಸ್‌ ಏರುವುದನ್ನು ನೋಡಿದೆ. 33 ಕೂಟದಲ್ಲಿ ಒಮ್ಮೆ ಲೇ ನಿಸ್ಮ ಬೃತೆಯಾಯಿತು. ಗಂಡನ ಮುಖ ಕೆಂಪೇರಿತು. ಮನೆಗೆ ಹಿಂತಿರುಗುತ್ತಿ ಉಡಾಗ ಆತ ಹೇಳಿದ: “ಎಷ್ಟು ಹೇಳಿದರೂ ಬುದ್ಧಿ ಯಿಲ್ಲ ನಿನಗೆ. ನಿನಗೆ ಗೊತ್ತಿಲ್ಲದ ನಿಷಯ ಮಾತಾಡಬೇಡ ಈ ಸಾವಿರ ಸಲವೇ ಧೂ ಹೇಳಿರಬೇಕು ನಾನು.” 4 ಏನಾಯಿತು ಆಂಥಾದ್ದೀಗ ಕ್ಸ «ನೇ ನಂಬರ್‌ ಬಸ್ಸು ವಾದರೂ ನಿನಗೆ ಗೊತ್ತಿರಬೇಡ?'' ಬೀಚಿಗೆ ಹೋಗೋದಿಲ್ಲ ಆಂತ ಇಷ್ಟು ದಿನ ಗೆ ಲ ನಿನಿಧ ಮೂಲಗಳಿಂದ ಹ್‌! ಸ ಸೋ] ತ್‌ ಥಿ ಮಾರ್ಚ್‌ ೨೯ನೇ ದಿನ ಮಧ್ಯಾಹ್ನ ಳೆ ಓು ದಾಟುವ ವರೆಗೆ ನಯಗರಾ ಜಲಪಾತದ ಸುತ್ತ- ಮುತ ಲಲ್ಲಿ ಎಲ್ಲ ಸಿತ್ನದಂತೆಯೇ ಇತು. ಎರಿ ಣಿ ಸ ಎಪಿ ೮ ದ್‌ ನ್ಟ ್ಪತಿ,ಳ್ಕ್ಕು ಇಗ್ಟೆಷಾ [ಟ್‌ ನ್‌ ಜಗತ್ತಿನ ಅಪ್ರತಿಮ ಪ್ರಪಾ ಗಳ ಲ್ಲೂಂದ ಲಕ್ಷ ಟನ್‌ ನೀರನ್ನು ೧೬೦ ಅಡಿಗಳ ಎತ್ತರದಿಂದ ಕೆಳಗುರುಳಿಸು ಸುತ್ತಿತ್ತು. ನದಿಯ ಬದಿಯಲ್ಲಿದ್ದ ನಯಗರಾ ಫಾಲ್ಸ್‌ ಗ್ರಾ ಮದಲ್ಲಿ ಅದೇ ಎರಡು “ನೀವು ಆದರೆ ಸಂಜೆಗತ್ತಲು ಕವಿದು ಮನೆಮನೆಯಲ್ಲಿ ಊಟ ಬಡಿಸುತ್ತಿದ್ದಾಗ್ಗೆ ಜನರಿಗೆ ಏನೋ ಒಂದು ತರಹದ ವಿಚಿತ, ಭಾವನೆಯುಂಟಾಗತೊಡಗಿತು. ಪ್ರತಿಯೊಬ್ಬನಿಗೂ ಅದು ಅನಿಸುತ್ತಿತ್ತು. ಆದರೆ ಯಾರೂ ಮಾತಾಡಲಿಲ್ಲ. ಅವರು ಬೆಳಕು ನ ಮಲಗಿದರು. ಸರಿರಾತ್ರಿಯಲ್ಲಿ ಒಮ್ಮೆಲೇ ಅಸ್ವ ಸೃ ಚಿತ್ರ ದಿಂದ ಎಚ್ಚ ತ್ತರು. ಅವರು ಆಲಿಸಿ "ಎಲ್ಲವೂ ನಿಶ್ಶಬ್ದ ವಾಗಿತ್ತು . ನಯಗರಾ ಪ್ರಪಾತದ ಆ ಕಿವಿ ಗಡಚಿಕ್ಕುವ ಸಪ್ಪಳ ಸ್ತಬ್ಧವಾಗಿತ್ತು. ಅದರ ಭೋರ್ಗರೆಯಲ್ಲಿ ಜೀವಮಾನವೆ ರಿಗೆ ಅದರ ಮಾನವೇ ಎಚ್ಚರ ಕ ಐಂದೂ ಇಲ್ಲದಷ್ಟು ರಭಸದಿಂದ ಬ್ಬ ತೊಟ್ಟು ಕೊಂಡು ಜನೆ ಹೊರಗೆ ಧಾವಿಸಿದರು ಪಂಜುಗಳು, ಕೊಳ್ಳಿಗಳು, ಮಿಣುಕು ಮೇಣಬತ್ತಿ ಗಳು ನದಿಯ ಚಂಡಗಳ ಮೇಲೆ ಎರಡೂ ಕಡೆ ಕತ್ತಲೆಯಲ್ಲೊಂದು ಭೂತೋತ್ತ ಕೈವವನ್ನು ನೆರಿಸಿ ದವು. ನೋಡಿ ಅವರಿಗೆ ಚ “ಗಳನ್ನೇ ನಂಬು ವ್ರದು ವ 1ರ ಕು ನಯಗರಾ ಪ್ರಪಾತ ಬತ್ತಿ ಹೋಗಿತ್ತು. ಸಂಜೆಯಿಂದ ಅವರ ಮನ ಸ್ಸನ್ನು ತತ ಯಗರಾದ ಸಾವಕಾಶ ವಾಗಿ ಹೆಚ್ಚುತ್ತಿದ್ದ ಮಾನವೇ ಹಾಗಾದರೆ | ಜ ಪಾದಿ.ಯ ಬವಿಷ ನೆನಪ ಇದ್ದೆ ಜನಕ್ಕೆ ಪಾದ್ರಿಯ ಭ ವಿಷ್ಯ ನಪಾಗಿ ಎದಿ ತಲ್ಲಣಿಸಿತು. ಬೆಳಗಾಯಿತು. ಜನಸಮೂಹ ಹೆಚ್ಚಿತು. ಗು ವ್ರ ಬ ತ ದೃ ಶ್ಶ ನೋಡಲು ೫,೦೦೦ ಜನ ಸೇರಿತ್ತು. | ಛೊಸಡು ಬೆದಕಿದೆಗಳಿ ಸ ತಮಾಷೆ ಗಳನ್ನಾಡತೊಡಗಿದ್ದರು. ಸ ಯುಕ್ತ ನದ ಕಡೆ ೧,೦೦೦ ಅಡಿ ಡಿ ಕಡೆ ೨,೦೦೦ ಅಡಿ ಅಗಲವಾಗಿ ತೆಳಗುರುಳು ತ್ತಿದ್ದ ಇಪ್ಪತ್ತಡಿ ದಪ್ಪ ವಾದ ಜಲರಾಶಿ ಈಗ ಬರಿ ಗ ಗಿ ಚುಳುಗುಟ್ಟು ತ್ತಿತ್ತಪ್ಪೇ. ಪ್ರಪಾತದ ಭಿತ್ತಿ ಬ [([ ನಿರಂ ನೀರಸೆ ಸೆರಗಿನಿಂದ ಮುಚ್ಚಿ ದ್ನ ದು ಈಗ ಬೆತ್ತಲಾಗಿ ಮಾನವದ್ಭ ಬಗೆ ಇದೆ "ಮೊಡಲಸ ಸಲ ಕಾಣತೊಡಗಿತ್ತು. ಪ್ರಪಾ ಖು) ೮ ೫೫ ೫೬ ಳಿ ತದ ಕೊರಕಲುಗಳು, ಗೋಡೆಯ ಪೊಳ್ಳುಗಳು ಇವನ್ನು ಜನ ಸೋಜಿಗದಿಂದ ನೋಡಿದರು. ಕೆಲ ದಿಟ್ಟರು ಪ್ರಪಾತದ ' ಹಿಂದಿನ ಗುಹೆ ಗಳಲ್ಲಿ ಹೊಕ್ಕು ಹೊರಬಂದರು. *ೆಲವರು ಕುದುರೆಯೇರಿ ನದಿಯ ಒಣ ಪಾತ್ರವನ್ನು ದಾಟಿ ಕುದುಕೆಗಳ.. ಖುರ. ಒದ್ದೆಯಾಗಲಿಲ್ಲವೆಂದು ಸಾರಿದರು. ಬತ್ತಿದ ಹೊಂಡಗಳಲ್ಲಿ ಚಡಪಡಿ ಸುತ್ತಿದ್ದ ಮೀನುಗಳನ್ನು ಕೆಲವರು ಹಿಡಿದರು. ಕೆಲ ವಿಚಾರಿಗಳು ನಿಸರ್ಗದ ಈ ಅಭೂತ ಪೂರ್ವ ಲೀಲೆಯ ಮೂಲವೇನೆಂದು ಶೋಧಿ ಸಲು ಹೊರಟಿರು. ಆದರೆ ಸಂಜೆ ಮೀರುತ್ತಿ ದ್ವರೂಪ ಪ್ರವಾಹ ಇನ್ನೂ ಮರಳದಿರುವುದನ್ನು ನೋಡಿ ಜನಸಾಮಾನ್ಯ ರು ಭಯದಿಂದ ತತ್ತರಿಸಿ ದರು. ಪಾದ್ರಿಯ ಭವಿಷ್ಯ ಇಷ್ಟು ಬೇಗ ನಿಜವಾ ಯಿತೆ? ಇಷ್ಟು ಮಟ್ಟಿಗೂ 'ತಮ್ಪ 10 ಕೊಡ ತುಂಬಿತ್ತೆ? ಗು “ಇಗತ್ಟಳೆಯದ ಆರಂಭವೆ? ಭಯ ಹಬ್ಬಿ ತು. ಚರ್ಚುಗಳಲ್ಲಿ ಅಂದು ಸಂಜೆಯ ಪ್ರಾ ನೆಗೆ ಎಂದಿಗಿಂತಲೂ ಹೆಚ್ಚು ಜನ ಸೇರಿತು... ಜನೆ ತಮೊ ಗೇ ಏಿಸುಗುಟ್ಟು ತ್ತ ದ್ದ ರು. ಪಾದ್ರಿ ಗಳು ಳು ಕಗ: ಗಳನ್ನಿತ್ತ ರು. 21 ಒಮ್ಮೆಗೆ ನಮ್ಮ ನಯ ಗರಾವನ್ನು ಮರಳಿ ಸಚಂ1! ಐಂಬ ಪ್ರಾ ರ್ಥನಗಳಾದವು. ಜನ ತಮ್ಮ ಜನ್ಮ] ದಲ್ಲೇ ಅಷ್ಟು ಏಕಚಿತ್ತದಿಂದ ಪ್ರಾರ್ಥಿಸಿರಲಿಶ್ಕಿ ಲ್ಲ. ಜಿ ರಾತ್ರಿ ಯಾವ ಮನೆಯಲ್ಲೂ ದೀಪ ಆರಲಿಲ್ಲ. ಎಲ್ಲೆ ಲ್ಲಿಯೂ ದಿಗಿಲು ಹಬ್ಬಿ ತ್ತು. ಮಕ್ಕ ಛು ಏನೇನೋ ಕೇಳುತ್ತಿದ್ದರು, ಜರಯರು ಉತ್ತ !ಸಲಾರಜೆ ತೆರಳುತ್ತಿದ್ದರು. ಅಂದು ನಿದ್ರಿ ಸಿದವರೇ ಧೀರರು. ಸ ಆಲಿಸುತ್ತ ಕಾಯುತ್ತಿದ್ದ ಹಾಗೆ ಮಾರ್ಚ್‌ ೩೦ರ ಮಧ್ಯರಾತ್ರಿ ದಾಟಿ ಸ್ವಲ್ಪ ಸಮಯದ ನಂತರ ಪ್ರಪಾತದ ಕಡೆಯಿಂದ ಹೌದೋ ಅಲ್ಲವೋ ಎನ್ನು ವಂತೆ ಸಪ್ಪಳ ಕೇಳತೊಡಗಿತು. ಇದು ತಮ್ಮ ಚಿತ್ತದ ಕಲ್ಪ ಸಯಿರಬೇಕೆಂದು ಜನೆ ಕಸ್ತೂರಿ, ಜೂನ್‌ ೧೯೬೧ ಮೊದಲು ಭಾವಿಸಿದರು. ಸ್ವಲ್ಪ ಸಮಯದಲ್ಲೇ ಸದ್ದು ಏರಿತು. ಬೆಳಗಿನ ಜಾವದಷ್ಟು ಹೊತ್ತಿಗೆ ಜಲಪಾತದ ಸುಪರಿಚಿತ ಕೂಗು ತ ಸಮಸ್ತ ರೌದ್ರ ದೊಡನೆ ಸನಕಾರಿಭಬಾರಿತ. ಅದರ ಪ್ರಥಮ ಉದ್ರೇಕಕ್ಕೆ ಮನೆಗಳ ತಳಕಟ್ಟುಗಳು ಅದುರಿ ಗಚ್ಚು ಉದುರಿತು. ನಯಗರಾದ ನೆರೆಹೊರೆಯ ನಿವಾಸಿಗಳು ಹುಚ್ಚೆದ್ದು ನದಿಯತ್ತ ಓಡಿದರು. ಧಾವಂತ ಜಲವನ್ನು ನೋಡಿ ಅವರು ದೇವರಿಗೆ ಕೃತಜ್ಞತೆ ಯನ್ನರ್ಪಿಸಿದರು. ಭಾವುಕರು ಸುಖದ ಕಣ್ಣೀರು ಸುರಿದರು; ಆ ವರೆಗೆ ಮೌನವಾಗಿದ್ದ ನಾಸ್ತಿಕರು ಧೈರ್ಯಗೊಂಡು, “ ಪ್ರಳಯವಂ ತೆ ಪ್ರಳಯ 1 ಹುಚ್ಚು ಜನೆ? ದಕ” ಈ ಅದ್ಭು ತದ ನಿಜವಾದ ಕಾರಣ ತಿಳಿಯಲು ಸ್ವಲ್ಪ ಸ ಹಿಡಿಯಿತು. ೧೮೪೭-೪೮ ರ ಚಳಿ ಗಾಲ ಭೀಕರವಾಗಿತ್ತು. ಅದು ನಯಗರಾ ನದಿಯಲ್ಲಿರುವ ಎರೀ ಸರೋವರದಲ್ಲಿ ಭಾರೀ ಹಿಮದ ಗಡ್ಡೆಗಳುಂಟಾಗುವಂತೆ ಮಾಡಿತ್ತು. ೇಸಗೆಯ ಬಿರುಬಿಸಿಲಿಗೆ ಸರೋವರದ ದಂಡೆ ಗುಂಟ ಹಿಮದ ಹಾಳೆಯ ಅಂಚು ಕರಗಿ ಅದು ಮಜ್ಜಿಗೆಯಲ್ಲಿ ತೇಲುವ ಬೆಣ್ಣೆಯಂತಾಯಿತು. ಅಷ್ಟರಲ್ಲಿ ಗಾಳಿಯ ರಭಸ ಹೆಚ್ಚಿತು. ಇಡೀ ಹಿಮದ ಹಾಳೆ. ಸರೋವರದಲ್ಲಿ ಮೇಲ್ಪದಿಗೆ ತಳ್ಳಲ್ಪಟ್ಟಿತು. ಮಾರ್ಚಿ ೨೯ ರಂದು ಅಪರಾಹ್ನ ದಲ್ಲಿ ಬಿರುಗಾಳಿಯ ಹೊಡೆತಕ್ಕೆ ಇಡೀ ಹಿಮ ಗಡ್ಡ ಸರೋವರದ ಮೇಲ್ಲಡೆ ನದಿಯ ಬಾಯಿ ಯನ್ನು ನುಗಿಸಿ ನದಿಯ ಉಗಮದಿಂದ ಬರುವ ನೀರನ್ನು ತಡೆದುಬಿಟ್ಟಿತು. ಈ ಹಿಮಬಂಧವು ಕರಗಲು ೩೦ ತಾಸು ಹಿಡಿ ದಿತ್ತು. ಅಷ್ಟು ಕಾಲ ನಯಗರಾ ಸ್ತಬ್ಧ ನಿರ್ಜಲ ವಾಗಿತ್ತು ಮತ್ತು ಅಷ್ಟು ಹೊತ್ತು ಪ್ರಪಾತದ ಎರಡೂ ಮಗ್ಗಲಿನ ಜನಜೀವನ ಸೃಗಿತವಾಗಿ ಹೋಗಿತ್ತು. 3 ಸರ್ಕಸ್‌ ಹುಲಿಗಳೊಳಗಿನ ಪ್ರೇಮ-ಮಾತ್ಸರ್ಯದಿಂದಾದ ಅನಾಹುತ ಹನೆರಡು ಹುಲಿಗಳ ಹಲೆ ಸ ನ್ಗ ಶಿವಾಜಿ ಶಂಕರ ಕಾರ್ಲೆಕರ ಗ. ರಲ್ಲಿ ಜಗತ್ಪ್ರಸಿದ್ಧ ಕಾರ್ಲೇಕರ ಗಿತ್ತು. ೨೫ ಆನೆಗಳು, ಹುಲಿ ಮತ್ತು ಗ್ರ್ಯಾಂಡ್‌ ಸರ್ಕಸ್ಸಿನ ಕ್ಯಾಂಪು ಮಲಬಾರ್‌ ಸಿಂಹ ಸೇರಿ ೪೦ ಹಿಂಸ್ರ ಪಶುಗಳು, ೬೦ ಪ್ರಾಂತದಲ್ಲಿತ್ತು. ಅಲ್ಲಿಯ ತಲಚೇರಿ ಎಂಬ ಕುದುರೆಗಳು, ೧೨ ಒಂಟಿಗಳು, ೧೨ ಕರಡಿಗಳು, ಊರಲ್ಲಿ ಈ ರೋಮಾಂಚಕಾರಕ ಘಟನೆ ಆರು ಆಸ್ಟ್ರೇಲಿಯನ್‌ ಕಾಂಗರೂಗಳು, ೨೫ ಸಂಭವಿಸಿತು. ಸ ನಾಯಿ ಮತ್ತು ಗಿಳಿ, ಕೋತಿ ಮುಂತಾದ ಆ ಕಾಲದಲ್ಲಿ ಪ್ರೊ. ಕಾರ್ಲೇಕರರ ಅನೇಕ ಪ್ರಾಣಿಗಳ ದೊಡ್ಡ ಮೃಗಾಲಯ; ಸರ್ಕಸ್ಸೆಂದರೆ ಭಾರತದಲ್ಲಷ್ಟೇ ಅಲ್ಲ; ಇಡಿಯ ೧೦,೦೦೦ ಪ್ರೇಕ್ಷಕರು ಸಹಜವಾಗಿ ಕೂಡ್ರ ಏಶಿಯ ಖಂಡದಲ್ಲೇ ಅತಿ ದೊಡ್ಡ ಸರ್ಕಸ್ಸಾ ಬಲ್ಲಷ್ಟು ವಿಶಾಲವಾದ ಡೇಕೆ; ೧೦೦ ಅಡಿ ವತ್ತ ೫೮ ರದ ಮತ್ತು ಪ್ರತಿಯೊಂದಸ್ಕೆ ೫,೦೦೦ ರೂಪಾಯಿ ಬೆಲೆ ಇರುವ ನಡುವಿನ ನಾಲ್ಕು. ಕಂಬಗಳು; ೫೦೦ ಕೆಲಸಗಾರರು; ೧೨೫ ಯುರೋಪಿಯನ್‌ ಆಟಗಾರರು; ಮಲಬಾರ್‌, ಮದ್ರಾಸ್‌ ಮತ್ತು ಬಂಗಾಲದ ಒಟ್ಟು ೧೦೦ ಆಟಗಾರರು; ಮಹಾ ರಾಷ್ಟ್ರ ಮತ್ತು ಚೀನದ ಒಟ್ಟು ೧೫೦ ಆಟಗಾರರು; ಅಲ್ಲದೆ ಇವರನ್ನೆಲ್ಲ ಹೊತ್ತೊಯ್ಯಲು ಕಂಪನಿ ಯದೇ ಸ್ವಂತ ೪೦ ಟ್ರಕ್ಕುಗಳು. ಈ ವಿವರ ದಿಂದೇ ಸರ್ಕಸ್‌ ಎಷ್ಟು ದೊಡ್ಡದಿತ್ತೆಂದು ತಿಳಿಯಬಹುದಾಗಿದೆ. ಅಂತೆಯೆ ಎಲ್ಲಿ ಹೋದರೂ ಆಗ ಈ ಸರ್ಕ ಗೆ ಪ್ರೇಕ್ಷಕರು ಕಿಕ್ಕಿರಿಯುತ್ತಿದ್ದರು. ತಲ ಚೇರಿಯಲ್ಲಿ ಮೊದಲ ದಿನದ ಪ್ರೇಕ್ಷಕರ ಸಂಖ್ಯೆ ಎಷ್ಟು ದೊಡ್ಡದಿತ್ತೆಂದರೆ ಒಂದು ತಜ್ಪಿಯನ್ನು ಸ್ವಲ್ಪ ಅಸಾವಧಾನದಿಂದ ಒಗೆದರೂ ಐಲ್ಲಿ ಅದು ಪ್ರೇಕ್ಷಕರಲ್ಲೊಬ್ಬರ ತಲೆಗೇ ತ್ರಾಣವಾಗು ವುದೊ ಎಂಬ ಭೀತಿ. ಸರ್ಕಸ್ಸಿನ ವನ್ಯ ಶ್ಯಾಪದಗಳಿಗೆ ಮಾಂಸ ವನ್ನು ಪೂರೈಸುವ ಗುತ್ತಿಗೆ ಒಬ್ಬ ಕಟುಕನ ಕಡೆ ಗಿತ್ತು. ತಲಚೇರಿಯಲ್ಲಿ ಅಂದೇ ಸರ್ಕಸ್‌ ಪ್ರಾರಂಭವಾಗಬೇಕಿತ್ತು. ಎಷ್ಟು ಯವ್ವ್ನಿಸಿ ದರೂ ಮಾಂಸ ಸಿಗಲಿಲ್ಲ. ಸರ್ಕಸ್‌ ಸುರು ವಾಗುವ ಮುಂಚೆ ಅರ್ಧ ಗಂಟಿ ಹುಲಿ ಸಿಂಹ ಗಳಿಗೆಲ್ಲ ಮಾಂಸವನ್ನು ತಿನಿಸಿ ಆ ಮೇಲೆಯೆ ಆಟಕ್ಕೆ, ತರುವುದು ನಮ್ಮ ನಿತ್ಯದ ರೀತಿಯಾ ಗಿತ್ತು. ಆದರೆ ಅಂದು ಗೆ ಹುಲಿ ಸಿಂಹ ಗಳನ್ನು ಉಪವಾಸ ಫಿಸಬೇಕಾಯಿತು. ಚ್ಯಾ ಪ್ರಾ ಣಿಗಳೊಂದಿಗೆ ಸ] ಪ್ರಾ ಇದ ಆಸೆ ಬಿಟ್ಟಿ ಂತೆಯೇ. ಹುಲಿ ಸಿಂಹಗಳ ಆಟಕ್ಕಾ ಗಿಯೆ ನಮ್ಮ ಸರ್ಕಸ್ಸಿನ ಖ್ಯಾತಿ. ಆದರೆ [1 ಜಃ ಆ ಆಟವನ್ನು ಬಿಟ್ಟಿಕೆ ಕ್ಕಾ ೦ಪು ಅಯಶಸ್ವಿ ಯಾಗುವಸಂಭವ. ಕೊನೆಗೂ ಕ ಜಾರಿ. ಹಸಿದಿದ್ದ ಹುಲಿ ನಿಂಹಗಳನ್ನೇ ಆಡಿಸುವ ನಿರ್ಧಾರ ಮಾಡಿದರು. ಕಸ್ತೂರಿ, ಜೂನ್‌ ೧೯೬೧ ಎಂದಿನಂತೆ ೯-೩೦ ಕ್ಸ್ಸ ಆಟ ಪ್ರಾರಂಭವಾ ಯಿತು... ಪ್ರೊ. ಶಂಕರರಾಯರು ಮೊದಲು ಸಿಂಹಗಳ ಆಟ ಮುಗಿಸಿ ಆ ಮೇಲೆ ಹುಲಿಗಳ ಆಟ ತೋರಿಸಬೇಕೆಂದು ನಿಶ್ಚ ಯಿಸಿದರು. ಹುಲಿ ಗಿಂತ ಸಿಂಹ ಸ್ವಲ್ಪ ಕಡಮೆ ಕ್ರೂರವಾದ ಪ್ರಾಣಿ. ಸಿಂಹವು ಸಹಸಾ ಕಾರಣವಿಲ್ಲದೆ ಹಿಂಸೆಮಾಡಲು . ಮುಂದಾಗುವುದಿಲ್ಲ... ಆರು ನಿಂಹಗಳ ಆಟ ಯಶಸ್ವಿಯಾಗಿ ಮುಗಿಯಿತು. ಇನ್ನು ಹುಲಿಗಳದೇ ಚಿಂತೆ. ಆದರೆ ಉಪವಾಸ ವಿದ್ದ ಸಿಂಹಗಳಂತೆ ಹುಲಿಗಳೂ ತಮ್ಮ ಕ್ರೌರ್ಕ ವನ್ನು ಬದಿಗಿರಿಸಬಲ್ಲವೆಂದು ಡಿ ಶಂಕರ 1) ಹುಲಿಗಳನ ನ್ನೂ ತರಿಸಿದರು. ೧೨ ಹುಲಿಗಳನ್ನು ಒಟ್ಟಿ ಗೆ ನಿಲ್ಲಿಸಿ ಆಟವಾಡಿ ಸುವುದು ಪ್ರೊ. ಶ!ಕಕಾಯರ ರೀತಿಯಾಗಿತ್ತು. ಅವುಗಳಲ್ಲಿ ಆರು ಹೆಣ್ಣು ಆರು ಗಂಡು ಇದ್ದವು. ಹೆಸರುಗಳು ಹೀಗಿದ್ದವು: ೧. ಶಂಕರ ೨. ಗುಲಾಬ, ೩. ಶಿವಾಜಿ, ೪. ಡೈಮಂಡ್‌, ೫. ಪ್ರತಾಪ, ೬. ಮೋತೀ; ಮತ್ತು ಹೆಣ್ಣು ಹುಲಿ- ಗಳ ಹೆಸರು: ೧. ಪಾರ್ವತಿ ೨. ಸೀತಾ, ೩. ಕೋರಿ), ೪. ಮೇರಿ, ೫. ರಾಣಿ, ೬. ಸಾವಿತ್ರಿ. ಹುಲಿಗಳನ್ನುಪಂಜರದಿಂದ ಹೊರಗೆ ಬಿಟ್ಟಾಗಲೆ( ಅವು ಸಾಕಷ್ಟು ಕೆರಳಿದ್ದುದು ಅಪ್ಪಳಿಸುತ್ತಿದ್ದ ಅವುಗಳ ಬಾಲಗಳಿಂದೇ ತೋರಿಬರುತ್ತಿತ್ತು. ಆದರೂ ಅವುನಿಂಗಿನಲ್ಲಿ ತಮ್ಮ ತಮ್ಮಸ್ಥಳಗಳಲ್ಲಿ ಎಂದಿನಂತೆ ಹೋಗಿ ಕೂತವು. ಶಂಕರರಾಯರ ಸಹಾಯಕರು ಹನ್ನೆರಡು ಸ್ಟೂಲುಗಳನ್ನು ತಂದಿ ಟ್ಪರು. ಒಂದು ಗಂಡು ಒಂದು ಹೆಣ್ಣು ಹುಲಿ ಎದುರು ಬದುರಾಗಿ ನಡುವಿನ ಒಂದೊಂದು ಸ್ಟೂಲಿನಮೇಲೆ ಮುಂಗಾಲುಗಳನ್ನು ಊರಿ ನಿಲ್ಲುತ್ತಿದ್ದವು. ಅವುಗಳ ಹಿಂದೆ, ಗಂಡಿನ ಹಿಂದೆ ಗಂಡು ಹೆಣ್ಣಿನ ಹಿಂದೆ ಹೆಣ್ಣು ಹುಲಿಗಳು ನಿಲ್ಲು ತಿದ್ದವು. ಎಲ್ಲಕ್ಕೂ ಮುಂದಿನ ಗಂಡು ಹುಲಿ ಶಂಕರ; ಹೆಣ್ಣು ಹುಲಿಗಳ ಸಾಲಿನಲ್ಲಿ ಮುಂದಿ- ನದು ಪಾರ್ವತಿ. ಹನ್ನೆರಡು ಹುಲಿಗಳ ಹಲ್ಲೆ ಎಂದಿನಂತೆ ಎರಡೂ ಸಾಲುಗಳು ಎದುರು ಬದುರಾಗಿ ಶಿಂತವು. "ಶಂಕರ' ಹುಲಿ "ಪಾರ್ವತಿ' ಹುಲಿಯ . ಮುಖವನ್ನು ನೆಕ್ಕಲಾರಂಭಿಸಿತು. ಪಾರ್ವತಿಯನ್ನು ಅದು ಪ್ರೀತಿಸುತ್ತಿತ್ತು. ಆದರೆ "ಪಾರ್ವತಿ' ಮಾತ್ರ "ಶಂಕರ' ನನ್ನು ಪ್ರೀತಿಸು- ತ್ತಿರಲಿಲ್ಲ. ಶಂಕರನ ಹಿಂದೆ ನಿಂತಿದ್ದ ಗುಲಾಬ ನಿಗೂ ಪಾರ್ವತಿಗೂ ಪರಸ್ಪರರ ಸ್ನೇಹ ಬೆಳೆ- ದಿತ್ತು. ಮತ್ತು ಪಾರ್ವತಿಯ ಹಿಂದಿನ ಸೀತೆ ಶಂಕರನನ್ನು ಪ್ರಿತಿಸುತ್ತಿತ್ತು. ಸೀತೆಯ ಹಿಂದಿನ ಕೋರಿ ಗುಲಾಬನನ್ನು ಪ್ರೀತಿಸುತ್ತಿತ್ತು. ಶಂಕರ ಪಾರ್ವತಿಯ ಮುಖ ನೆಕ್ಕಲಿಕ್ಕೆ ಪ್ರಾರಂಭಿಸುತ್ತಲೇ ಸಿಟ್ಟಿಗೆದ್ದ ಗುಲಾಬ ಶಂಕರನ ಮೇಲೆ ನೆಗೆಯಿತು. ತನ್ನ ಪ್ರಿಯ ಶಂಕರನಿಗೆ ಬಂದ ಏಪತ್ತನ್ನು ನೋಡಲಾರದೆ ಸೀತೆ ಗುಲಾ- ಬನ ಮೇಲೆ ಹಾರಿಕೊಂಡಿತು. ಸೀತೆಯ ಮೇಲೆ ಕೋಹಿ ಗುಲಾಬನ ಮೋಹದಿಂದ ಹಾರಿ ಕೊಂಡಿತು. ಕ ಈ ಗದ್ದಲವು ಪ್ರಾರಂಭವಾದದ್ದು ಗುಲಾಬ ನಿಂದ. ಅಂತೆಯೆ ಶಂಕರರಾಯರು ಗುಲಾಬನ ಬೆನ್ನಮೇಲೆ ಚಬುಕಿನ ಬಾಸಾಳ ಎಬ್ಬಿಸಿದರು. (ಈ ಚಬುಕಿನಲ್ಲಿ ವಿದ್ಯುತ್‌ ಇರುತ್ತದೆಂದು ತಿಳಿ ಯುವ ಮಾತು ಸಂಪೂರ್ಲ ಸುಳ್ಳು. ಚಬುಕು ಸಾಡಾ ಚರ್ಮದ್ದೇ.) ಚಬುಕು ಎಳೆದಬ್ಬರಿಂದ ಗುಲಾಬ ಕ್ರೋಧಾವಿಷ್ಟವಾಗಿ ಇಡೀ ಡೇರೆಯೆ ನಡುಗಿಹೋಗುವಂತೆ ಕ್ರೂರವಾಗಿ ಗರ್ಜಿಸಿತು. ಅದು ನೆಗೆದು ಶಂಕರರಾಯರ ಮೈಮೇಲೆ ಏರಿಬಂತು. ಅವರು ಆತ್ಮಸಂರಕ್ಷಣೆಗೆಂದು ತಮ್ಮ ಕೈಯನ್ನು ಹುಲಿಯ ಬಾಯಿಗೆ ಅಡ್ಡ ಕೊಟ್ಟರು. ಹುಲಿ ಅದನ್ನು ಕಟಕಟನೆ: ಕಡಿಯಿತು. ಇದನ್ನು ನೋಡಿ ಶಂಕರರಾಯರ ಸಹಾಯಕನು ಗುಲಾಬನಿಗೆ ಮತ್ತೆ ಕೆಲ ಏಟುಗಳನ್ನು ಬಿಗಿ ಗುಂಡುಗಳನ್ನು ಹಾರಿಸಿ ಮೂರು ಹುಲಿಗಳನು ೫೯ ದನು. ಅದು ಶಂಕರರಾಯರನ್ನು ಬಿಟ್ಟು ಅವನ ಮೇಲೆ ಎರಗಿತು. ಗುಲಾಬ ಸಹಾಯಕನ ಎದೆಯ ಮೇಲೆ ನಿಂತುದನ್ನು ನೋಡಿ ಸೀತೆ ಪುನಃ ಗುಲಾಬನ ಮೇಲೆ ನೆಗೆಯಿತು. ಇಷ್ಟೆಲ್ಲ ನಡೆದಿರುವಾಗ ಎಲ್ಲ ಹುಲಿಗಳೂ ಒಂದರಮೇಲೊಂದು ಹಾರಿ ಹಾಹಾಕಾರವೆಬ್ಬಿಸಿ ಬಿಟ್ಟವು. ಜನರು ಗಾಬರಿಗೊಂಡು ಓಡಿಹೋಗ ಲಾರಂಭಿಸಿದರು. ಶಂಕರರಾಯರು ಹೊರಬಂ- ದವರೆ ಜೇಬಿನಿಂದ ರಿವಾಲ್ವರ್‌ ತೆಗೆದು ಸಹಾಯ ಕನ ಎದೆಯ ಮೇಲೆ ನಿಂತ ಗುಲಾಬನನ್ನು ಗುಂಡಿಕ್ಕಿ ಕೊಂದರು. ಸಹಾಯಕನ ಪ್ರಾಣ ಉಳಿಸೆಲೆಂದು ಮೂವರು ಬೇರೆ ಕೆಲಸಗಾರರು ಜಾಳಿಗೆಯ ಕಟ್ಟಿನ ಒಳಗೆ ಆಗಲೆ ಬಂದುಬಿಟ್ಟಿ ದ್ವರು. ರೊಚ್ಚಿಗೆದ್ದ ಹುಲಿಗಳು ಅವರ ಮೈಮೇಲೆ ಹಾರಿ ಒಬ್ಬನ ಕರುಳನ್ನೇ ಹೊರಗೆಳೆದವು. ಆತ ಕೂಡಲೇ ಸತ್ತ. ಶಂಕರರಾಯರು ಮತ್ತೂ ರ! ಕೊಂದರು. ವ ಗದ್ಮಲದಲ್ಲಿ ಮೋಜಿನ ಸಂಗತಿಯೆಂದಕೆ ಯಾವನ ಪ್ರಾಣ ಉಳಿಸಲೆಂದು ಸೆಲಸಗಾರರು ನುಗ್ಗಿದ್ದರೊ ಆ ಸಹಾಯಕನಿಗೆ ಹೇಳಿಕೊಳ್ಳು ವಂಥ ಗಾಯವೇನೂ ಆಗಲಿಲ್ಲ. ಆದರೆ ಇತರ ಮೂರು ಕೆಲಸಗಾರರಲ್ಲಿ ಒಬ್ಬ ಆಗಲೇ ಸತ್ತು ಇನ್ನೊಬ್ಬ ಮುಂದೆ ದವಾಖಾನೆಯಲ್ಲಿ ನಾಲ ದಿನಗಳ ತರುವಾಯ ಸತ್ತ. ಮೂರನೆಯವ ನೊಬ್ಬ ಪ್ರಾಣ ಉಳಿಸಿಕೊಂಡ. ಆ ಮೇಲೆ ಉಳಿದ ಹುಲಿಗಳನ್ನು ಹೇಗೋ ಕೊಳ್ಳಿಗಳಿಂದ ಹೆದರಿಸಿ ಪಂಜರಕ್ಕೆ ಸೇರಿಸಲಾಯಿತು. ಶಂಕರ ರಾಯರ ಟೆ ನೆಟ್ಟಿಗಾಗಬೇಕಾದಕೆ ಮೂರು ತಿಂಗಳು ಹಿಡಿಯಿತು. ಆದರೂ ಪ್ರಾಣ ಉಳಿ- ಯಿತಲ್ಲ. ಅದೇ ದೊಡ್ಡಮಾತು | ಸ 3 ತ ಪರ್ಷಾರಾಾ್ಮಾ್ಯಾರ್‌ಾ್‌ ಬ್‌ ನ ್‌್ಥ್‌ರಾ್‌ ಚಕ್ಕುಲಿ ಎಲೆ-ಹೋಳಿಗೆಗೆ ಹೇಳಿತು... “ಶುದ್ಧೆವಾದ ಕುಷುರ್‌ ನಿಂದ ನನ್ನನ್ನು ತಯಾರಿಸಿದರೆ ೨ ೪ 9 ೫8೨ ೨ ೨. (ಟೆ ಅ ನನ್ನ ರುಚಿ ತುಷಾರ್‌ನಲ್ಲಿ ಅಧಿಕ ಪುಸಿ 2 ಕ ೩ (ಟೆ ,: ಅತ್ಯಧಿಕವಾಗುತ್ತದೆ ಕರವಾಡ ವಿಟಮಿನ್‌ “ಎಂ `ಸ ತ್ಯುಭಿ ಹಿ ದಂ ಗ ಮತ್ತು "ಡಿ' `ಇರುವುದರಿಂದ.. **. ಜು ಈ ಅಗಿ 9 12 1ಆಎ.ಐ ಆ.೫೪ ನೀವು ಅದನ್ನು ಉಪಯೋಗಿಸಿ ಮಾಡುವ ಅಡಿಗೆ ಉತ್ಕೃಷ್ಟ ವಾಗುತ್ತದೆ. ನೀವು ತುಷಾರ್‌ ನಿಲದ ತಯಾರಿಸಿದ ಅಡಿಗೆಯ ಶುಚಿ ಎಷ್ಟು ಚೆನ್ನಾಗಿರುತ್ತದೆ, ಅದರ ಪರಿಮಳ ಎಷ್ಟು ಉತ್ತಮವಾಗಿರುತ್ತದೆ ಎಂಬುದನ್ನು ನೀವೇ ನೋಡಿರಿ! ಶುಷಾರ್‌ ಭಿಚಿಮಿನ್‌ಯುಕ್ತ ವನ ಸ್ಪತಿ ತುಂಗಭದ್ರಾ ಇಂಡಸ್ಟ್ರೀಸ್‌ ಲಿ..ಕರ್ನೂಲ್‌ ಸ _ ವಿರಲಿಲ್ಲ. ೧ ಬಯನೆಯ ಎರಡು ಮುಖಗಳು ಬಸ್ಸ್‌ ನಗರದ ಹೊಲವೊಂದರಲ್ಲಿ ಒಬ್ಬ ಬಾಲಕನಿಗೆ ತಾಮ್ರದ ಒಂದು ಮೂರ್ತಿ ಸಿಕ್ಕಿತು. ಗರುಡ ದೇವತೆಯ ಈ ಮೂರ್ತಿ ಕಲಾ ದೃಷ್ಟಿಯಿಂದ ಅಮೂಲ್ಯ ವಸ್ತುವಾಗಿದೆ. ಮಾತ್ರ ವಲ್ಲ, ಕೋಮನ್‌ ಅವಶೇಷಗಳಿಗೆ' ಸಂಬಂಧಿ ಸಿದ್ಧಾಗಿರುವುದರಿಂದ ಐತಿಹಾಸಿಕ ದೃಷ್ಟಿಯಿಂ- ದಲೂ ಈ ಮೂರ್ತಿ ಅಮೂಲ್ಯವಾಗಿದೆ. ಆ ಬಾಲಕನಿಗೆ ಮೂರ್ತಿಯ ಮಹತ್ವದ ಅರಿ ಆತ ಒಬ್ಬ ಪ್ರವಾಸಿಕನಿಗೆ ಈ ಮೂರ್ತಿಯನ್ನು ಎರಡು ರೂಪಾಯಿಗಳಿಗೆ ಮಾರಿಬಿಟ್ಟ. ಸುದ್ದಿ ಹಬ್ಬಿತು, ಒಬ್ಬರಿಂದೊಬ್ಬ ರಿಗೆ ದಾಟುತ್ತ ಕೈಸ್ಟರ್‌ ವಸ್ತು ಸಂಗ್ರಹಾಲಯದ ಅಧಿಕಾರಿಯ ಕಿವಿಗೆ ಮಟ್ಟಿತು. ” ಆತ ಹಿಗ್ಗಿದ. ಇತಿಹಾಸದ ಯಾವುದೊ ಒಂದು ಸೂಕ್ಷ್ಮ ಸಂತೇ ತದ ವ್ಯಾಖೈಗೆ, ಅದರ ಪುಬ್ಬಗೆ ಈ ಮೂರ್ತಿಯ ಅಗತ್ಯವಿತ್ತು. ಅವರಿವರನ್ನು ಕೇಳುತ್ತ ಹುಡುಕುತ್ತ ಆ ಅಧಿಕಾರಿ ಆ ಬಾಲಕನ ಬಳಿಗೆ ಬಂದ. ಆದರೆ ಈಗ ಅವನ ಹತ್ತರ ಆ ಮೂರ್ತಿ ಇರಲಿಲ್ಲ. ಯಾರಿಗೆ ಮಾರಿದ್ದನೊ ಅವನ ಪತ್ತೆ ಹುಡುಗ ನಿಗೆ ಗೊತ್ತಿರಲಿಲ್ಲ. ಅಧಿಕಾರಿ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟ. ಆ ಮೂರ್ತಿ ಯಾರ ಏಳಿ ಇದೆಯೊ ಅವರು ತಿಳಿಸಬೇಕು ಎಂದು ; ಬಿನ್ನವಿಸಿಕೊಂಡ. ಮೂರ್ತಿಗಾಗಿ ದೇಶದಲ್ಲಿ ಹಿಂದೀ * ಜ್ಞಾನೋದಯ * ದಿಂದ ೬೧ ಕನ್ಹಯ್ಯಲಾಲ ಮಿಶ್ರ ಎಲ್ಲ ಕಡೆಗೂ ಶೋಧ ನಡೆಯಿತು. ಈ ತೋಧದ ಗತಿ ಏನಾಯಿತು ಎಂದು ನಾವು ತಲೆ ಕೆರೆದುಕೊಳ್ಳುವುದು ಬೇಡ. ಆದರೆ ಮೂರ್ತಿಯ ಬೆಲೆಯನ್ನು ಅರಿಯದ ಬಾಲಕ ನಂತೆಯೆ ನಮ್ಮ ಸ್ಥಿತಿ ಇರುವುದಿಲ್ಲವೆ? ನಮಗೆ ಸಿಗುತ್ತಿರುವುದರ ಮಹತ್ವವನ್ನು ನಾವೆಲ್ಲಿ ತಿಳಿದು ಕೊಳ್ಳುತ್ತಿದ್ದೇವೆ? ತನ್ನ ಜೀವನದ ಕೊರತೆಗಳಿಂದ ತ್ರಸ್ತನಾದ ಭಕ್ತ ಒಂದು ದಿನ ದೇವಾಲಯದಲ್ಲಿ ಆಕ್ರೋಶ ಗೈದ... ಅವನ ಧ್ವನಿಯಲ್ಲಿ ಉದ್ವೇಗವಿತ್ತು, ಭಾಷೆ ಕಟುವಾಗಿತ್ತು. ಹೇಳಬಹುದಾದದ್ದನ್ನೆಲ್ಲ ಆತ ಹೇಳಿ ಹೊರಗೆ ಬಂದಾಗ ಅಲ್ಲಿ ಒಬ್ಬ ಭಿಕ್ಷುಕನನ್ನು ಕಂಡ. ಅವನ ಎರಡೂ ಕಾಲು ಗಳು, ಎರಡೂ ಕೈಗಳು ಕತ್ತರಿಸಿಹೋಗಿದ್ದವು. ಆ ಅಸಹಾಯ ಮನುಷ್ಯ ಅತಿ ದೈನ್ಯದಿಂದ “" ಪರದೇಶಿಗೆ ಏನಾದರೂ ಸೊಡಿ, ಸ್ವಾಮಿ” ಎಂದು ಬೇಡಿಕೊಳ್ಳುತ್ತಿದ್ದ. ಭಕ್ತ ಅವನನ್ನು ನೋಡುತ್ತಲೇ ನಿಂತ, ಮೊದಲು ಆತ ಅವಾ ಕ್ಕಾದ, ಆಮೇಲೆ ಸ್ತಬ್ಧನಾದ, ನಂತರ ಅಧರ ನಾದ. ತಿರುಗಿ ಒಳಗೆ ಓಡಿ ಪರಮಾತ್ಮನ ಮೂರ್ತಿಯ ಬಳಿ ಬಂದ. ಈಗ ಆತ ಭಾವಾ ವೇಶದಿಂದ ಗದ್ಗದಿತನಾಗಿದ್ದ. ದೀನನಾಗಿದ. ಅವನ ಕಣ್ಣುಗಳಲ್ಲಿ ನೀರಿತ್ತು. ಆತ ಕೈಮುಗಿದು ಹೇಳಿದ, “ಹೇ ಪ್ರಭು, ನೀನು ನನಗೆ ಇಷ್ಟೊಂದು ೬೨ ಕಸ್ತೂರಿ, ಜೂನ್‌ ೧೯೬೧ ಸದೃಢವಾದ... ಸುಂದರವಾದ ಕೈಕಾಲುಗಳನ್ನು ಕೊಟ್ಟಿ ಕುವೆ. ಆದಕೆ ನಾನು ಅವುಗಳ ಮಹತ್ವ ವನ್ನೂ ಬೆಲೆಯನ್ನು ಅರಿಯದೆ ಅದನ್ನು ಕೊಡು ರಿಲ್ಲ, ಇದನ್ನು ಕೊಡಲಿಲ್ಲ ಎಂದು ನಿನ್ನನ್ನು ಜಕಿದೆ. ಪ್ರಭು, ನೀನು ನನಗೆ ಬಹಳಷ್ಟನ್ನು ಕೊಟ್ಟಿರುವೆ. ನಾನದಕ್ಕೆ ಕೃತಜ್ಞನಾಗಿದ್ದೇನೆ, ಸ್ವಾಮೀ.” ಈ ಭಕ್ತನ ಕಥೆಯಿಂದಲೂ ನಾವು ತಲೆ ಕೆಡಿಸಿಕೊಳ್ಳುವುದು ಬೇಡ. ನಮಗೆ ಪ್ರಾಪ್ತ ವಾಗಿರುವುದರಿಂದ, ಸುಲಭಸಾಧ್ಯವಿರುವುದ ರಿಂದ, ನಮ್ಮದೇ ಆಗಿರುವುದರಿಂದ, ನಾವು ಸುಖ ಪಡೆಯದೆ, ನಮ್ಮಲ್ಲಿ ಇಲ್ಲದಿರುವುದರ ಹಂಬಲ ದಿಂದ, ಅಪ್ರಾಪ್ಯ ವಸ್ತುವಿನ ಆಶೆಯಿಂದ ದುಃಖಿ ಸುವವರಂತೆಯೆ ನಮ್ಮ ಅವಸ್ಥೆಯೂ ಇಲ್ಲವೆ? ಅಣುವ್ರತ ಆಂದೋಲನದ ಪ್ರವರ್ತಕ ಸಂತ ತುಲಸೀದಾಸರು ಈ ಏಕೃತಿಯ ಚಿತ್ರವನ್ನು ಎರಡೇ ಶಬ್ದಗಳಲ್ಲಿ ತೋರಿಸಿದ್ದಾರೆ. ಅಂಥ ಚಿತ್ರವನ್ನು ಸಾವಿರಾರು ವಿದ್ಯಾಂಸರು ಸಹಸ್ರಾರು ಪುಸ್ತಕಗಳಲ್ಲಿಯೂ ತೋರಿಸಲಾರರು. ಹಸಿವು ಮತ್ತು ವ್ಯಾಧಿ: ಇವೇ ಆ ಎರಡು ಶಬ್ದಗಳು. ಸಂತರ ಮಾತುಗಳಿವು: “ ಇಂದಿನ ಮಾನವ ನಿಗೆ ಪದವಿ, ಯಶಸ್ಸು ಮತ್ತು ಸ್ವಾರ್ಥಗಳ ಹಸಿವಲ್ಲ, ಅವುಗಳ ವ್ಯಾಧಿ ಅಂಟಿಕೊಂಡಿದೆ. ಬೇಕಾದಷ್ಟು ಬಳಿದುಕೊಂಡ ನಂತರವೂ ಈ ವ್ಯಾಧಿ ಗುಣವಾಗುವುದಿಲ್ಲ. ನಾವು ಈ ಮಾತನ್ನು ತಿಳಿದುಕೊಂಡವಾದರೆ ಸುಖವನ್ನು ಪಡೆದೇವು. ಆಚರಣೆಯಲ್ಲಿ ತಂದಿ ದ್ಧಾದರೆ 1 ಸಂಕಟಗಳಿಗೆ ಪ ಪ್ರವೇಶವಿಲ್ಲದ ಪೂರ್ಣ ಜೀವನವನ್ನು ನಸ ಹಸಿವು ಆರೋಗ ಬಕರವಾದದ್ಳು. ಏಕೆಂದರೆ ಹಸಿವೆಯ ಬು ಫಲವೆಂದರೆ ಪ್ರಯತ್ನಗಳಿಗೆ ಉತ್ತೇಜನ; ಎರಡನೆಯದು ತ ಯ ಜು ಮೂರನೆಯದು ತೃಪ್ತಿಯ ಆನಂದ. ಇದಕ್ಕೆ ವಿರುದ್ಧವಾಗಿ; ವ್ಯಾಧಿಯೆಂದರೆ ಅನಾರೋಗ್ಯ. ಅದರಲ್ಲಿ ಪ್ರಾಪ್ರ ಯ, ರುಚಿ ನೋಡುವ, ತೃ ಪ್ರಿ ಪಡುವ ಕ ಕಜನವಿದೆ. ಇರುವುದೆಲ್ಲ 1 ಜನ, ಉತೆ ತೇಜನವೇ ಉತ್ತೇಜನ. ಅಂದರೆ ಉತೆ ತ್ರೇಜನವಾದರೂ ಕೆಟ್ಟದ್ದೇ? ಅಲ್ಲ. ಅದು ಒಳ್ಳೆಯದು. ಏಕೆಂದರೆ ಅದು ಪ್ರಗತಿಯ ಪೆ ಪೆ ಪ್ರೇರಣಾಶಕ್ತಿ ಯಾಗಿದೆ. ಉತ್ತೆ ತಃ ಕೆಟ್ಟಿ ವಸ್ತುವೇ? ಹೌದು ಸ್ವಾಮಿ, ಅದು ಶೆಟ್ಟ ವಸ್ತು ಏಕೆಂದರೆ ಅದು ಹಟ ಪ್ರಗತಿಯ ಬದಲು ಅಗತಿಯ ವಾಹನವಾಗುತ್ತದೆ. ಗುರಿ ಪ್ರಾಪ್ತವಾದಾ ಗಲೂ ಮನುಷ್ಯನನ್ನು ಅದು ನಿಲ್ಲಗೊಡುವುದಿಲ್ಲ. ಆಗ ಮನುಷ್ಯ ಮುನ್ನಡೆಯುವುದನ್ನು ಮಕೆತು ಗಾಣದ ಏ೨ತ್ತಿನಂತೆ ಚಕ್ರಾಕಾರವಾಗಿ ಸುತ್ತ ತೊಡಗುತ್ತಾನೆ-_- ಎಲ್ಲಿಗೂ ಮುಟ್ಟುವುದಿಲ್ಲ. ನಾವು ಪದವಿ, 'ಯಶಸ್ಸು, ಸ್ವಾರ್ಥಗಳ ಹಸಿವಿನಿಂದ ಉತ್ತೇಜಿತರಾಗಬೇಕೇ ಹೊರತು ಅವುಗಳ ವ್ಯಾಧಿಯಿಂದಲ್ಲ ಎಂಬುದೇ ಸಂತರ ನಿರ್ದೇಶನ. ಹಸಿವು ಮತ್ತು ವ್ಯಾಧಿಗಳ ನಡುವಿನ ಗೆಕೆ-- ಗಡಿ ಯಾವುದು? ನಮಗೆ ಪ್ರಾಟ್ರಿಯ ಗಡಿಯ ಜ್ಞಾ ನವಿರಬೇಕು, ಆ ಜ್ಧಾ ನಕ್ಕೆ ಅಂಟಿ ಕೊಳ್ಳುವ ದ ೈಢತೆಯಿರಬೇಕು. ಗ ಏನು ಚ ಎಷ್ಟು ಬೇಕು ಎಂಬುದು ನಮಗೆ ತಿಳಿದಿರ ಬೇಕು. ಅಷ್ಟು ಸಿಕ್ಕಾಗ ನಾವು ಇನ್ನೂ ಹೆಚ್ಚನ್ನು ಬಯಸಬಾರದು. ಪುನಃ ಪುನಃ ಬಯಸಬಾರದು. ಇದೇ ಗಡಿ. ಈ ಗಡಿಯೆ ಹಸಿವು ವ್ಯಾಧಿಯಾಗ ದಂತೆ ಕ ಕಷಳ್ಳು ತ್ತ ಬ. ಅದರಂತೆ ನಾವು ಸಿಕ್ಕಿದ್ದ ರಿಂದ ಸುಖ ಪಡೆಯಬೇಕು, ಸಿಗದಿರುವು ದಕ್ಕಾಗಿ ನಮ್ಮೀ! ದಾದ ಪ್ರಯತ್ನ ಮಾಡಬೇಕು. ಆದರೆ ಅದಕ್ಕಾಗಿ ಗ್‌ ಜಾಡು ದುಃಖ ಪಟ್ಟುಕೊಂಡು ಸಿಕ್ಕಿದ್ದರ ಆನಂದವನ್ನು ಕಳೆದು ಕೊಳ್ಳಬಾರದು. ರಾಧಾಮೋಹನರು ಯಶಸ್ವಿ ಡಾಕ್ಟರರು. ಮಹೂ ಛಾವಣಿಯ ಸದ್ವ್ಯವಹಾರ ಅವರ ಕಾಮನಬಿಕ್ಳಿನ ನಾಲ್ಕು ಬಣ್ಣಗಳಲ್ಲಿ ನನ್ನಲಕ್ಗ್‌ "ಹುದು ಬಿಳಿಬಣ್ಣದಲ್ಲಿ ಕೂಡ ಇಜಿ' ಲಂದು ಅನ್ನುತ್ತಾಳೆ ಲಂ. ಎನ್‌. ರಾಜಂ ಹಿಂದುಸ್ಥಾನ್‌ ಲೀವಂ* ಅವರ: ೬೪ ಸ್ವಭಾವ. ಅದೇ ಅವರ ಯಶಸ್ಸಿನ ಗುಟ್ಟು. ಒಂದು ದಿನ ಮಾತಿನ ನಡುವೆ ಹೇಳಿದರು: " ಜಗತಿ ತ್ರಿನಲ್ಲಿ ಪ ಪ್ರತಿಯೊಬ್ಬ ಸೂ ದುಃಖ ದುಃಖ ವೆಂದು 'ಕೂಗಿಕೊಳ್ಳು ತ್ಹಾತೆ ಆದರೆ ನಿಜವಾಗಿ ಈ ಜಗತಿ ತ್ತಿ ನಲ್ಲಿ ಗನ ತೀರ ಕಡಿಮೆ. ಸತ್ಯವೆಂದರೆ, ಯಾವನೂ ದುಃಖವೆಂದ ಕೇನು, ಸುಖವೆಂದರೇನು. ಎಂದು ಆಳವಾಗಿ ವಿಚಾರ ಮಾಡುವುದೇ ಇಲ್ಲ. ದುಃಖ, ದುಃಖ ವೆಂದು ಕೂಗುವುದೂ ಸುಖಗಳ ಸ್ವಪ್ನ ಕಾಣು ವ್ರದೂ ಒಂದು ಚಟವಾಗಿಬಿಟ್ಟಿದೆ.” ನನ್ನ ಜಿಜ್ಞಾಸಾಪೂರ್ಡ ಕಣ್ಣುಗಳನ್ನು ಕಂಡು ಅವರು ಮತ್ತೂ ಅಂದರು: “ನನ್ನ ಮಾತಿನ ಒರೆ ಗಲ್ಲು ಯಾವುದು ಹೇಳಲೆ? ಯಾವನೇ ಆದರೂ ತನ್ನ ಇಡೀ ಜೀವನವನ್ನು ಇನ್ನೊಬ್ಬನ ಜೀವನ ದೊಂದಿಗೆ ಅದಲು ಬದಲು ಮಾಡಿಕೊಳ್ಳ ಲು ಸಿದ ನಿದ್ದಾ ನೆಯೆ ಕೇಳಿ? ಯಾರೂ ಸಿದ್ದ ರಲ್ಲ. ಕ ನೀವ ಜವಾಹರಲಾಲನೊಂದಿಗೆ' 'ನಿಮ್ಮ ಜೀವನ ಅದಲು ಬದಲು ಮಾಡಿಕೊಳ್ಳಲು ಸಿದ್ಧ ರಿಲ್ಲವೇ? ' ಅವರು ಎರಡೂ ಕೈಗಳನ್ನೆತ್ತಿ “ಇಲ್ಲ. ಇಲ್ಲ” ಎಂದರು. ನಾನು “ಯಾತಕೆ?” ಎಂದು ಕೇಳಿದೆ. ಅವರು ಸ್ಟಿರ ಸ್ನ ರದಲ್ಲಿ ಹೇಳಿದರು: “ಜ ಹರಲಾಲರ ಮನೆಯಲ್ಲಿ ಮಗನಲ್ಲ. ನನ್ನ ಯಲ್ಲಿ ದುಡಿಯುವ ಇಬ್ಬರು ಸುಂದರ ಮಕ್ಕ ಫಿ ದ್ದಾರೆ. ಜವಾಹರಲಾಲರು ಮುದುಕರು. ತಾ! ನಡು ವಯಸ್ಸಿನವ. . ನನ್ನ ಇಡೀ ಜೀವನವನ್ನು ಏವಕೆಹಂದಿಗೆ ಹೇಗೆ ವಿನಿಮಯಿಸಲಿ, ನೀವೇ ಹೇಳಿ.” ಜೀವನದ ಎಂಥ ಪರಮ ಸತ್ಯವನ್ನು ಅವರು ನನ್ನ ಎದುರಿನಲ್ಲಿ ಇಟ್ಟಿದ್ದರು | ನಮಗೆ ಲಭ್ಯ ವಾದದ್ದ ರ ಸುಖವನ್ನು "ಆನಂದದ ಅಲಭ್ಯ ಗ ` ದಕ್ಕಾಗಿ ನಾವು'ದುಃಖಪಡುತ್ತಿದ್ದೇವಲ್ಲ. ಜೀತು ಲ್ಲ 1 ನೈತ್ತಿಕೊಂಡು ಕೂಸನ್ನು ಊರಲ್ಲೆಲ್ಲ ಆವೇಶದಿಂದ ಕಸ್ತೂರಿ, ಹ್ಹಿ ನ್‌ ೧೯೬೧ ಹುಡುಕುತ್ತ ಹೋದರೆ ಬರುವುದೇನು? ಒಬ್ಬ ಕುರುಡ ಫಕೀರ ಹಾಡಿದ್ದ ಹಾಡೊಂದು ನೆನಪಿಗೆ ಬರುತ್ತದೆ. ಅದರ ಮೊದಲನೆಯ ಸಾಲು “ ಹರ ಹಾಲ ಮಗನ ರಹ ರೇ ಬಂದೇ, ಹರ ಹಾಲ ಜತನ ಕರ ರೇ ಬಂದೇ.” ಎಂದಿತ್ತು. ಈ ಹೆತ್ತು ಶಬ್ದಗಳಲ್ಲಿ ಜೀವನದ ಎಂಥ ಮಹತ್ತಾದ ಸೂತ್ರವಿದೆ ! ನಾವು ವಿಶಿಷ್ಟ ಪರಿಸ್ಲಿ ಸತಿಯಲ್ಲಿಯೆ ಸಿಗ ಜೀವನದ ಪೂರ್ಣತೆ, ಸಾಫಲ್ಕ : ಕೃತಾರ್ಥತೆ ಇಲ್ಲ. ಎಂಥ ಪರಿಸ್ಥಿ ತಿಯಲ್ಲೂ ರ್‌ ಸುಖಿಗಳಾ ಗಿರುವುದರಲ್ಲಿ ಜನಕ ಪರಿಪೂರ್ಣ ತೆಯಿದೆ. ಅಂದರೆ ಅಪ್ರಾಪ್ಯದ ಬಗ್ಗೆ ಯೋಚಿಸುವುದು ಪಾಪವೆ? ಅಪರಾಧವೆ? ತಪ್ಪೇ? ಅಲ್ಲ. ಅಪ್ರಾ ಪ್ಯಕ್ಕಾಗಿ ನಾವು ಪ್ರಯತ್ನಿಸಬೇಕು, ಆದರೆ ಅಳ ಬಾರದು. ಇನ್ನು ಪ್ರಯತ್ನ ಮಾಡುವ ಶಕ್ತಿ ಯಿರದಿದ್ದಕೆ? ಸಾಧನಗಳಿರದಿದ್ದರೆ? ಈ ಪ್ರಶ್ನೆ ಯೇನೋ ಮಾರ್ಮಿಕವಾದದ್ದು. ಆದಕೆ ಅದಕ್ಕೆ ಆ ಕುರುಡು ಫಕೀರನ ಅರ್ಧ ಸಾಲಿನಲ್ಲಿ ಅದರ ಉತ್ತರವಿದೆ. . “ ಹರ ಹಾಲ ಜತನ ಕರರೇ ಬಂದೇ” ಪ್ರಯತ್ನ ಮತ್ತು ಉದ್ಯೋಗಗಳಿಗೆ ಅವಕಾಶವಿಲ್ಲದ ಯಾವ ಸಂದರ್ಭವೂ ಇರುವು ದಿಲ್ಲ. ಲಭ್ಯವಾದದ್ದರ ಸುಖವನ್ನು ಹೊಂದು ತ್ತಲೇ ಇದ್ದು ನಾವು ಅಪ್ರಾಪ್ಯ ವಿಷಯಕ್ಕಾಗಿ ಪ್ರಯತ್ನಮಾಡಬೇಕು. ಸರಳ ಮಾರ್ಗ ಎದುರಿ ಗಿರದಿದ್ದರೆ ಆ ಮಾರ್ಗದ ಶೋಧನೆಯಲ್ಲಿ ತೊಡಗಬೇಕು. ನಿರಾಶರಾಗಿ ಕರ್ಮಹೀನರಾಗ ಬಾರದು. ಅಪ್ರಾಪ್ಯದ ಪ್ರಾಪ್ತಿಗಾಗಿ ಪ್ರಯತ್ನ ಮಾಡುವಾಗ ನಮಗೆ ಪ್ರಾಪ್ತವಾದದ್ದನ್ನು ಮರೆಯಬಾರದು. ಅಪ್ರಾಪ್ಯ ವಸ್ತುವಿನ ಪ್ರಾಪ್ತಿಗಾಗಿ ಮಾಡುವ ಪ್ರಯತ್ನ ಗಳಿಗೆ ಮೇರೆಯಿಲ್ಲವೆ? ಇದೆ. ನಮಗೆ ಸ್ವಲ್ಪವಾದರೂ ಸಿಕ್ಕಾಗ ಸುಖಿಗಳಾಗಬೇಕು, ಬಹಳಷ್ಟು ಸಿಕ್ಕಾಗ ಸಂತುಷ್ಟರಾಗಬೇಕು. ಎಲ್ಲ ವನ್ನೂ 1 ಬಯಸಬಾರದು. ೩ ಜ್ಯ ಇವ್ರ್‌ ತುಸುಪೆ ಹೊತ್ತು ಉಳಿದಿದೆ ಟೆ 5-9 ಅನ್ಗದಾಶಂಕರ ರಾಯ ಹ ೬೫ ತು ಬಾಬೂಗೆ ಯಾರೊ, "ಇನ್ನು ಅಲ್ಪ ಮಾತ್ರ ವೇಳೆ ಉಳಿದಿದೆ' ಎಂದು ಹೇಳಿದಾಗ ಅವರು ಉಟ್ಟಿ ಬಚ್ಚಿಯಲ್ಲಿ ಸಹಜವಾಗಿ ಎಂಬಂತೆ ಹೊರಬಿದ್ದವರು ಕಣ್ಮರೆಯಾಗಿ ವೃಂದಾವನದಲ್ಲಿ ಕಾಣಿಸಿಕೊಂಡರು--- ಒಬ್ಬ ಸಂನ್ಯಾಸಿಯಾಗಿ [ ಮನೆಗೆ ಮರಳಲೇ ಇಲ್ಲ. ಇನ್ನು ಅಲ್ಪ ಕಾಲ ಮಾತ್ರ ಉಳಿದಿದೆ' ಎಂದು ಹೇಳಿದವನಿಗೆ ತನ್ನ ಮಾತಿನ ಪರಿಣಾಮವೇನಾದೀತೆಂಬ ಅರಿವಿತ್ತೆ? ಜೇ ಬರ್ದ್ವಾನ್‌ ಸ್ಟೇಶನ್ನಿ ನಲ್ಲಿ ಮುಂಬಯಿಯಿಂದ ಬಂದ ಗಾಡಿ ನಿಂತಿತ್ತು. ಗ್ರೀಷ್ಮ ಖತು. ಸ್ನಾನಗೃಹದಿಂದ ಹೊರಬಿದ್ದು ಆರ್ಯ ಕುಮಾರ ನಂದಿಯವರು ತಮ್ಮ ಸ್ಥಳಕ್ಕೆ ಬಂದು ಸುಖವಾಗಿ ಕೂತರು. ಪೇಪಕೊಂದನ್ನು ಕೊಂಡರು. ಮೊದಲೇ ಹೇಳಿಟ್ಟಂತೆ ಊಟ ಸಿದ್ಧವಿತ್ತು. ಓದುತ್ತೋದುತ್ತ ಊಟ ಮಾಡಿದರು. ಆಗಲೇ ಶೀಖ ಜ್ಯೋತಿಷಿಯೊಬ್ಬ ಅವರ ಎದುರಿನ *ಿಡಿಕಿಯಲ್ಲಿ ಕಾಣಿಸಿಕೊಂಡ. "ಬಾಬೂಜಿ, ನಿಮ್ಮಕ್ಕ ಸ್ವಲ್ಪ ತೋರಿಸಿ,” ಎಂದ. ತಮ್ಮ ಪ್ರೆರುಷ ಪ್ರಯತ್ನದಿಂದ ಲಕ್ಷಿ ಟಪತಿಯಾದ ಆರ್ಯಕುಮಾರರು ಅಂಥಾದ್ಮನ್ನೆಲ್ಲ ನಂಬುವವರಲ್ಲ ವಾದರೂ ಊಟ ಮತ್ತು ಓದಿನಲ್ಲಿ ತಲ್ಲೀನರಾಗಿ ದ್ಮುದರಿಂದ ಮೈಮಕಿತು ಕ್ಸೈ ಚಾಚಿದರು. " ಈ ಕ್ರೈ ಅಲ್ಪ" ಎಂದಾಗ ಅವರು ಆಗಲಿ ಎಂದು ಬಲಗೈ ಒರಸಿಕೊಂಡು ಮುಂದೆ ಮಾಡಿದರು. ಗಾಡಿ ಬಿಡುವಷ್ಟರಲ್ಲಿತ್ತು. ಜ್ಯೋತಿಷಿ ನುಡಿದ: " ಬಾಬೂಜಿ, ಬಹಳ ಸ್ವಲ್ಪ ವೇಳೆ ಉಳಿದಿದೆ.” ಲಾಲ ಬಾಬೂ ಕತೆ ಆರ್ಯ ಬಾಬೂಗೆ ಗೊತ್ತಿರ ಲಿಲ್ಲ. ಮತ್ತೇನೋ ಸೇಳುವಷ್ಟರಲ್ಲಿ ಗಾಡಿ ಬಿಟ್ಟಿತು. ಆರ್ಕಬಾಬೂ ಒಂದು ರೂಪಾಯಿ ಚೆಲ್ಲಿದರು. ಅದನ್ನು ಜ್ಯೋತಿಷಿ ಮುಟ್ಟಲಿಲ್ಲ. ಸ್ಟಾಕ್‌ ಎಕ್ಸ್ಟೇಂಜನ ರಿಪೋರ್ಟಿನತ್ತ ಹೊರಳುತ್ತ ಬಾಬೂಜಿ, “ ಒಂದು ರೂಪಾಯಿ ಅವನಿಗೆ ಸಾಲದೇ? ” ಎಂದು ಯೋಚಿಸತೊಡ ಗಿದರು. ಒ ಕಸ್ತೂರಿ, ಜೂನ್‌ ೧೯೬೧ ಅವನಿಗೆ ಹೆಚ್ಚು. ಬೇಕಾಗಿತ್ತೇನೋ. ಅಂತೆಯೆ ಮುಟ್ಟಿರಲಿಕ್ಕಿಲ್ಲ. ಆದರೂ ಗಾಡಿ ಹೋದ ಮೇಲೆ ಖಂಡಿತವಾಗಿ ಅದನ್ನು ಎತ್ತಿ ಕೊಳ್ಳುತ್ತಾನೆ. ಆದರೆ ಈ ರೀತಿ ಅವರ ಜೀವನ ದಲ್ಲಿ ಎಂದೂ ಆಗಿರಲಿಲ್ಲ. ಎರಡು ಶಬ್ದಕ್ಕೆ ಒಂದು ರೂಪಾಯಿ ಸಾಲದೇನು? ಅಥವಾ ರಿಜರ್ವ್‌ ಫಸ್ಟ್‌ ಕ್ಲಾಸ್‌ ಡಬ್ಬಿ ನೋಡಿಯೆ ಆತ ಹೆಚ್ಚು ಅಪೇಕ್ಷಿಸಿದನೆ ? ಪುಟ ತಿರುವುತ್ತ ಆಟದ ಪುಟಕ್ಕೆ ಬರುವಷ್ಟ ರಲ್ಲಿ ಆ ಜ್ಯೋತಿಷಿಯ ಚಿತ್ರ ಸ್ಮೃತಿಪಟಲದಿಂದ ಮಸುಕಾಗಿಬಿಟ್ಟಿತ್ತು. ಆದರೂ ಅವನ ಮಾತನ್ನು ಮಾತ್ರ ಇನ್ನೂ ಮರೆಯದಾಗಿದ್ದರು.“ಬಾಬೂಜಿ, ಇನ್ನು ಸ್ವಲ್ಪವೆ ವೇಳೆ ಉಳಿದಿದೆ.” ಹಾಗೆಂದರೆ? ಗಾಡಿ ಬಿಡುವ ಹೊತ್ತಾಯಿತು ಎಂದೇ ಅಲ್ಲವೆ? ಹೌದು. ಕೈಯಲ್ಲಿ ದುಡ್ಡಿರಲಿ- ಕ್ಕಿಲ್ಲ. ಗಿರಾಕಿ ಶ್ರೀಮಂತನಾಗಿ ಕಾಣಿಸಿದ, ದೊಡ್ಡ ಬಕ್ಷೀಸು ಸಿಗುತ್ತದೆ ಎಂದೇ ಆತ ಏನೊ ಹೇಳಿದ. ಪೇಪರ್‌ ಮಡಚಿ ಬದಿಗಿಟ್ಟರು. ತನ್ನ ಕ್ಳೈ ಮೇಲಿನ ಗೆಕೆಗಳು ತನ್ನ ಆಯುಷ್ಯದ ಏರು ಇನ್ನು ಮುಗಿಯಿತೆಂದು. : ಸೂಚಿಸಿರಬಹುದೆ? ಹಾಗಾದರೆ ಇನ್ನು ವ್ಯಾಪಾರವನ್ನು ಹಿಡಿತದಲ್ಲಿ ರಿಸಿಕೊಂಡು ವಿಸ್ತಾರವನ್ನು ನಿಯಂತ್ರಿಸಬೇಕೆ? ಅಥವಾ ಇನ್ನೂ ಕೆಲ ಲಕ್ಷ ಸಿಗುವ ಸೂಚನೆ ಇರಬಹುದೆ? ಅಥವಾ ಕೆಲ ಕಂಪೆನಿಗಳ ಪಾರು 'ಪತ್ಯ ವಹಿಸಿಕೊಳ್ಳಬೇಕೆಂದು ಅರ್ಥವೆ? ವಯಸ್ಸೇನೂ ಹೆಣ್ಣಾಗಿರಲಿಲ್ಲ. ಉತ್ಕರ್ಷ ಒಂದು ಸ್ಮಿಮಿತಕ್ಕೆ ಬಂದಕೆ ಹತ್ತು ವರ್ಷಗಳ ತರುವಾಯ ಬರಬೇಕು. ಆಗಲೂ ಇವರ ಉತ್ಸಾಹ ನಲುಗುವ ಸಂಭವ ಇಲ್ಲ. ಎಪ್ಪತ್ತು ವರ್ಷದ ಮುಂದೆ ವಾನಪ್ರಸ್ಮದ ವಿಚಾರ. ಸಾಕಷ್ಟು ದುಡ್ಡಿದೆ. ದುಡಿಯುವ ಹಿಮ್ಮತ್ತಿದೆ. ಯಾಕೆ ಮುನ್ನುಗ್ಗಬಾರದು? ಆಯುಷ್ಯವೃದ್ಧಿಯ ಬಗ್ಗೆ ಸಾಕಷ್ಟು ಹೊಸ ವಿಷಯಗಳನ್ನು ವಿಜ್ಞಾನ ಕಂಡುಹಿಡಿದಿದೆ. ತಂಪು ಹವೆಯ ಸ್ಥಳಗಳಲ್ಲಿ ವಾಸಿಸಿದಕೆ ಹೆಚ್ಚು ಕಾಲ ಬದುಕಬಹುದೆಂದು ಹೇಳುತ್ತಾರೆ. ಹೋಗಲಿ; ದಾರ್ಜಿಲಿಂಗಗಗೆ ಹೋಗಿ ನಿಂತರಾಯಿತು. ಗಾಡಿ ಹೌರಾಕ್ಕೆ ಬರುವುದರೊಳಗಾಗಿ ಆರ್ಕ- ಕುಮಾರರ ಮನಸ್ಸುಒಂದು ಗೊತ್ತಿಗೆ ಬಂದಿತ್ತು. ಜ್ಯೋತಿಷಿಯ ಶಬ್ದಕ್ಕೆ ಏನಾದರೂ ಅರ್ಥವಿರ ಲೇಬೇಕು. ತನ್ನ ಕಾಲ ಸನ್ನಿಹಿತವಾಗಿರಬೇಕು. ಏನಿದ್ದರೂ ಬೇಗ ಬೇಗ ಮುಗಿಸಿಕೊಂಡು ಅಣಿಯಾಗಿರಬೇಕು. ಮೃತ್ಯುಎಂದರೇನು ಗಣಿತ ವಲ್ಲ; ಗ್ರಹಣ ಇಂಥಾ ದಿನ ಎಂದು ಹೇಳಬಹು ದಾದರೂ ಮೃತ್ಯು ಇಂಥಾ ದಿನ ಎಂದು ಹೇಗೆ ತಿಳಿಯಬೇಕು? ಆದರೂ ಭಿಕ್ಷುಕನೊಬ್ಬನ ಮಾತನ್ನು ಬಾಬೂಜಿ ನಂಬಿದರಲ್ಲ, ಒಂದು ರೂಪಾಯಿಯನ್ನೂ ಕೊಟ್ಟು ! “ಛಿ! ಅವನನ್ನು ನಾನು ನಂಬುವುದಿಲ್ಲ! ತಮಗೆ ತಾವೇ ಹೇಳಿಕೊಂಡರು. ಗಾಡಿ ಹೌರಾ ಸ್ಟೇಶನ್ನಿನಲ್ಲಿ ನಿಂತಿತು. “ಅವನನ್ನು ನಾನು ನಂಬುವುದಿಲ್ಲ, ಅವನನ್ನು ನಾನು ನಂಬುವುದಿಲ್ಲ” ತಿರುಗಿ ತಿರುಗಿ ತಮ್ಮ ಷ್ಟಕ್ಕೆ ಅಂದುಕೊಂಡರು ಆರ್ಯಕುಮಾರರು. ಅವರ ಕಾರು ಸೇತುವೆಯ ಮೇಲಿಂದ ಗಂಗಾ ನದಿಯನ್ನು ದಾಟಿ ಸಾಗಿತ್ತು. ಅದರೊಂದಿಗೆ ಇವರ ತಲೆಯಲ್ಲಿ ವಿಚಾರಗಳು ಕೂಡಿಕೊಳ್ಳು ತ್ತಿದ್ದವು. ತಾನಿಲ್ಲದೆ ಕಲ್ಮತ್ತೆ ಇರಬಲ್ಲುದು. ಗಂಗೆ ಇರಬಲ್ಲಳು. ತಾನಿಲ್ಲದೆ ಈ ಸಾಡು. ಗಾಡಿಯಿಂದ ಇಳಿದಾಗೊಮ್ಮೆ ಅಂದುಕೊಂ- ಡರು: “ ಅವನನ್ನು ನಾನು ನಂಬಲಾಕೆ.” ಇಷ್ಟು ದಿನ ತಾನಿದ್ವ ಮನೆ ತಾನಿಲ್ಲದೆ ಇರಬಲ್ಲದು ಎಂಬ ವಿಚಾರ ಆರ್ಯಬಾಬೂಗೆ ಅಸಹ್ಯವೆನಿಸಿತು. ಹೆಂಡತಿಯನ್ನು ಕಂಡೊಡನೆಯೆ ಬಾಯಿಂದ ಈ ಶಬ್ದಗಳು ಹೊರಬಿದ್ದವು: "ಅಫೀಮು ತಿಂದು, ,.... 3 “ ಏನನ್ನುತ್ತೀರಿ?” ಪತ್ನಿ ಮನೀಷಾ ಏನೂ ಅವರ | ಕೂಪ ಲ್‌ ಬ ್‌ಹಾಶ್‌ ಗ. ಫಾಲ್‌ ಗಾ 9 ೫. ಗ್ನ್ನ ಖಾ ತ್ಸ ಕ್‌ ಹಿ ಅರಿಯದೆ ಕೇಳಿದಳು. ಆ ಮನುಷ್ಯ "ಹಿಪ್ನಾ ಟಿಜಂ' ಮಾಡಬಲ್ಲನೆ? ಮತ್ತೊಂದು ವಿಚಾರ ಬಂತು. “ಇಲ್ಲ; ಏನೊ ಬೇರೆ ಎಚಾರದಲ್ಲಿದ್ದೆ. ಅಷ್ಟೇ.” ಈ ಉತ್ತರ ಪತ್ನಿಯ ಸಮಾಧಾನಕ್ಕೆ ಸಾಕಾಯಿತು. ಆದರೆ ರಾತ್ರಿ ಕ್ಲಬ್ಬಿನಿಂದ ಬಂದಾಗ ಆರ್ಕ ಬಾಬೂ ಮತ್ತೆ “ ಅಸಾಧ್ಯ!" ಎಂದು ಗೊಣ ಗಿದರು. “ಏನಾಗಿದೆ? ಅಸಮಾಧಾನವೆ?” "ಹುಂ. ಅದೇ.” ಮನೀಷಾಗೆ ಎಲ್ಲವನ್ನೂ ಹೇಳಿಯೆ ಬಿಡ ಬಾರದೇಕೆ? ಆದರೆ ಇಂಥಾ ಕ್ಷುಲ್ಲಕ ವಿಷಯ ಗಳು ಸ್ತ್ರೀಯರ ಮನಸ್ಸನ್ನು ಸಾಕಷ್ಟು ಕದಡಿ ಬಿಡುವುದುಂಟು. ಮನೀಷಾ ಕಲಿತವಳೇನೋ ನಿಜ. ಆದರೆ ಸರಳ ಸ್ವಭಾವದವಳು. ಒಮ್ಮೆ ಒಬ್ಬ ಹಾವಾಡಿಗ ಕೊಳೆತ ಬೇಕೊಂದನ್ನು ಹಾವಿನ ಎಷಕ್ಕೆ ಔಷಧಿ ಎಂದು ಶೊಟ್ಟಿಕೆ ಹತ್ತು ಕೂಪಾಯಿ ಕೊಟ್ಟುಕೊಂಡಿದ್ದಳು. ಆಟ ಸರಿಯಾಗಲಿಲ್ಲೆಂದು ಜೀ ಆರ್ಕ ಕುಮಾರರಿಗಿದ್ದ ಇಬ್ಬರೂ ಕನ್ನೆಯರ ' ವಿವಾಹವಾಗಿ ಅವರು ತಮ್ಮ ತಮ್ಮ ಮನೆಗಳಿಗೆ ಹೋಗಿದ್ದ ರು. ಮನೀಷಾ ಕೂಡ ತನ್ನ ಸಂಸಾರ ತಾನು ನಿರ್ವಹಿಸಿಕೊಂಡು ಹೋಗಬಲ್ಲವಳಾಗಿ ದಳು. ಅಕಸ್ಮಾತ್‌ ಆರ್ಯಕುಮಾರರಿಗೆ ಏನಾ ದರೂ ಆದರೆ ಮುಂದೇನು ಗತಿ ಎಂದು ಚಿಂತಿಸ ಬೇಕಾದ ಸ್ಥಿತಿಯೇನೂ ಇರಲಿಲ್ಲ. ಆದರೆ ಮರಣದ ವಿಚಾರದಿಂದ ಅವರ ಮ್ಳ ನಡುಗಿತು. ಉತ್ಸಾಹ ತಂದುಕೊಳ್ಳುವ ವಿಫಲ ಯತ್ನ ಮಾಡಿದರು. ತಮ್ಮ ಆಸ್ತಿಪಾಸ್ತಿಯ ಲೆಕ್ಕ ಹಾಕುವುದರಲ್ಲಿ ಕೆಲದಿನ ಕಳೆದರು. ಎಲ್ಲ ಕೊಡುತಕ್ಕೊಳ್ಳುವುದನ್ನು ಮುಗಿ ಸಿಯೂ ೩೦ ಲಕ್ಷ ರೂಪಾಯಿ ನಗದು ಉಳಿ ತುಸುವೆ ಹೊತ್ತು ಉಳಿದಿದೆ ೬೩ ಯುವುದೆಂದು ತಿಳಿದು ಅವರಿಗೆ ಸಂತೋಷ ವಾಯಿತು. ತಮ್ಮ ಪತ್ನಿ ಪುತ್ರಿಯರನ್ನು ಯಾರೂ ಮೋಸ ಗೊಳಿಸದಿದ್ದಕೆ. ಚಿಂತಿಸ ಬೇಕಾದ ಪ್ರಮೇಯವಿಲ್ಲ. ಮೂರು ಮನೆಗಳನ್ನೇ ಕಟ್ಟಿಸಿಬಿಟ್ಟಿರಾಯಿತು ಎಂದುಕೊಂಡರು. ಎರಡು ಕಟ್ಟಡಗಳಲ್ಲಿ ಚಾಳುಗಳನ್ನು ಮಾಡಿ ಬಾಡಿಗೆ ಕೊಟ್ಟಿಕಿ.ಕೂತಲ್ಲಿ ಪ್ರತಿಫಲ. ಮೂರನೇ ಕಟ್ಟಿಡವನ್ನು ಕಾರಖಾನೆ, ಕಚೇರಿ, ಆಫೀಸು ಮುಂತಾದವಕ್ಕೆ ದೀರ್ಫ ಅವಧಿಯ ಕರಾರಠಿ ನಿಂದ ಕೊಡುವ ವಿಚಾರವಿತ್ತು. ಇದನ್ನೆಲ್ಲ ಗುಪ್ತವಾಗಿಡಲು ಸಾಧ್ಯವೆ? ಚಿಕ್ಕ ಅಳಿಯ ತನ್ನ ಪತ್ನಿ ದೂರ್ವಾಳಿಗೆ ಹೇಳಿದ. ಆಕೆ ತನ್ನ ತಾಯಿ ಮನೀಷಾಗೆ ತಿಳಿಸಿದಳು. ತನಗೆ ಗೊತ್ತಾಗದಂತೆ ಏನನ್ನೂ ತನ್ನ ಪತಿ ಮಾಡನೆಂದು ತಿಳಿದೆ. ಮನೀಷಾ ನಂಬಲಿಲ್ಲ. ಆದಕೆ ಕೆಲವೇ ದಿನಗಳಲ್ಲಿ ಕಾಗದ ಪತ್ರಕ್ಕೆ ಸಹಿ ಮಾಡಬೇಕಾಗಿ ಬಂದಾಗ ಮನೀಷಾಗೆ ಮನವರಿಕೆಯಾಯಿತು. | ಇದೆಲ್ಲ ಏನು? ಯಾಕೆ? ? “ನಿನ್ನ ಸಲುವಾಗಿ.” “ ನೋಡಿ, ಆಸ್ತಿ ಬೇರೆಯವರ ಹೆಸರಿಗೆ ಮಾಡಿ ವ್ಯಾಪಾರದಲ್ಲಿ ಬಿದ್ದ ಹೊಡೆತ ತಬ್ಬಿ ಸಿಕೊಳ್ಳೆ ಬೇಡಿರಿ. ಬಿಸ್ಕಟ್ಟಿದ್ದರೆ ಎದೆಗೊಡಿರಿ. ಎದುರಿಸಿರಿ. ಹೇಡಿಯಂತೆ ಪಲಾಯನ ಮಾಡದಿರಿ. ಇಷ್ಟು ದಿವ ಸದ ಒಳ್ಳೇ ಹೆಸರನ್ನು ಈಗ ಕೆಡಿಸಿಕೊಳ್ಳಬೇಡಿರಿ.” ಅವಳ ಕಲ್ಪನೆ ತಪ್ಪೆಂದು ಹೇಗೆ ಹೇಳಬೇಕು? ನಿಜ ಕಾರಣವನ್ನಾದರೂ ಹೇಗೆ ಹೇಳಬೇಕು? “ ನನ್ನನ್ನು ನಂಬು. ನಾನು ಥಿನ್ನನ್ನು ಯಾವುದೆ ತೊಡಕಿನಲ್ಲಿ ಹಾಕಬಯಸುವುದಿಲ್ಲ. ಮನುಷ್ಯನ ಜೀವನ ಕ್ಷಣಭಂಗುರ. ಐವತ್ತು ಮೀರಿದಮೇಲೆ, ಇದ್ದ ಆಸ್ತಿಯನ್ನು ಸ್ಥಿರಸ್ಥಾವರಗೊಳಿಸುವುದು ಪ್ರತಿಯೊಬ್ಬನ ಕರ್ತ ವ್ಯ.” ಹಾಗಿದ್ದರೆ ಗೋಪ್ಯವೇಕೆ ಎನ್ನುವುದೇ ಅವಳ ವಾದ. ಹ ಕಸೂರಿ, ಜೂನ್‌ ೧೯೬೧ ಬ್ರಾಹ್ಮೊ ಸಮಾಜದ ಇವಳನ್ನು ಲಗ್ನವಾ- ದದ್ದ ರಿಂದಲೆ ಒಬ್ಬ ಹಿಂದೂ ಶು ಬಾಬೂಜಿ ಹೆದರಬೇಕಾಗಿತ್ತು. ಬಿಟ್ಟುಹೋಗುವ ಹೆದರಿಕೆಯನ್ನೂ ಮನೀಷಾ ಹಲವು ಬಾರಿ ಹಾಕಿ ದ್ವಳು, ನಡೆದ ಸಂಗತಿಯನ್ನು ಹೇಳಿಯೇಬಿಡೋಣ ವೆಂದುಕೊಂಡರು. ಆದರೆ ಆಕೆ ತನ್ನನ್ನು ಹುಚ್ಚ ನೆಂದಕೆ? ಹುಚ್ಚ ಸನಲ್ಲವಾದರೆ ನ ನೆಂಬ ದ್ಹೇಕೆ? ನಂಬಿಲ್ಲವಾದಕೆ ಈಗ ನಡೆಸಿದ್ದುದರ ಅರ್ಥವೇನು? ನಿಜವಾಗಿಯೂ ಆರ್ಯಕುಮಾರರು ನಂಬಿದ್ದರೆ? ಇಲ್ಲ. ಅವರದು ಪೂರಾ ವ್ಯಾಪಾರಿ ಜೀವ. ಪಾಶ್ಚಿ ಮಾತ್ಕರ ಪ್ರಭಾವದಿಂದ ಪೂರ್ಣ ಬದಲಾದವರು ಬೇರೆ, ಹೀಗಿರುವಾಗ "ಭವಿಷ್ಯ'ವನ್ನು ನಂಬ ಬಹುದೇ? ಏನೂ ಹೊಳೆಯದೆ ಏನೂ ಹೇಳದೆ ಸುಮ್ಮನಾದರು. ವಕೀಲರ ಹೇಳಿಕೆಯಂತೆ ಕಾಗದಪತ್ರಗಳ ಕರಡುಗಳು ತಯಾರಾದವು. ಜೇ ಬಿರುಗಾಳಿ ಬೀಸುವ ಮುನ್ನ ಒಮ್ಮೊಮ್ಮೆ ಅಸ್ವಾಭಾವಿಕ ಶಾಂತಿ ಇರುವುದುಂಟು. ಬಿರು ಗಾಳಿ "ಬೀಸುತ್ತ ದೆ. ಮೊದಲು ನಿಶ್ಶಬ್ದ. ಒಂದು ಹಕ್ಕಿಯೂ ಕೂಗುವುದಿಲ್ಲ. ಬಿಸಿಲು ಭಯಂಕರ ವಾಗುತ್ತದೆ. ಬಳಿಕ ತರಗೆಲೆ ಹಾರುತ್ತದೆ. ಕೂಡಲೆ ಸುಂಟರಗಾಳಿಯ ತಾಂಡವ ಪ್ರಾರಂಭ ವಾಗುತ್ತದೆ. ಎತ್ತರ ಮರಗಳ ಟೊಂಗೆಗಳು ಮುರಿಯುತ್ತ ಚಪ್ಪ ರಗಳು ಹಾರುತ್ತವೆ. ಹಾಹಾ ಕಾರವೇಳುತ್ತದೆ.. ಆರ್ಕಕುಮಾರರ ಮನೋಭೂಮಿಯಲ್ಲೂ ಹಾಗೇ ನಡೆಯಿತು. ಕೊನೆಗೊಮ್ಮೆ ಮನಸ್ಸು ಗಟ್ಟಿ ಮಾಡಿ ನಡೆದ ಸಂಗತಿಯನ್ನು ಸತ್ತ ಶಬ್ದ ಗಳನ್ನು ಹುಡುಕಿಕೊಂಡು ಮಾತಾಡುವು ದೆಂದಕೆ ಅವರಿಗೆ ಒಂದು ಗುಡ್ಡ ವನ್ನೇ ಕೆತ್ತಿ ದಂತಾಯಿತು. "ನೋಡು. ನನಗೆ ಆತ್ಮದ ಅಮರತ್ವದಲ್ಲಿ ವಿಶ್ವಾಸವಿಲ್ಲ. ಆದ್ದ ರಿಂದ ಎಲ್ಲವೂ ಸ್ಲಿ ಸರಸ್ಟಾ ವರ ವಾಗಿದ್ದರೆ ಕೀವು ಮೂವರಿಗೂ ಚಿಂತಿಸಬೇ ಕಾದ ಅಗತ್ಯ ಉಳಿಯಲಾರದು.” | ನಾತಾಡಲಿಕ್ಕೆ ಬಹಳ ಚೆನ್ನಾಗಿ ಕಲಿತಿ ದ್ವೀರಿ.. ರಾಮಮೋಹನರಾಯರ ಮುಂಚೆಯೆ ನೀವು ಹುಟ್ಟಿದ್ದರೆ ನಿಮ್ಮ ಆಟ ಸಾಗುತ್ತಿತ್ತು. ನಿಜವಾಗಿ ನಿಮ್ಮ ಮು ನೊಳಗಿರುವುದೇನು ಹೇಳಲೆ ? ಡು ಸವ 08 ದೆಂಬುದೇ ನಿಮ್ಮ ಇಚ್ಛೆಯಲ್ಲವೆ ಕಿ “ಇಲ್ಲ. ಅಂದರೆ ಮತ್ತೊಮ್ಮೆ---ಹೇಗೆ? ನಿನ್ನ ಪೈನರ್ವಿವಾಹ ಸಾಧ್ಯವಿಲ್ಲ. ನನ್ನ ನಾಲಿಗೆ ಅದನ್ನು ಉಚ್ಚರಿಸದು.” “ನನ್ನನ್ನು. ಯಾರೂ ಲಗ್ಗವಾಗಲಾರರು ಅಂತ ತಿಳಿದಿರುವಿರಾ? ಅಷ್ಟು ವೃದ್ಧಳೆ ನಾನು? ಇದನ್ನೆಲ್ಲ ತಲೆಯಲ್ಲಿ ಹಾಕಿಕೊಳ್ಳಲು ನಿಮಗೆ ಯಾರು ಹೇಳಿದರು? ಜ್ಯೋತಿಷಿ ದುಡ್ಡು ಫೇಳಿರ ಬೇಕು. ಗಾಡಿಬಿಡುವುದಕ್ಕೆ ಸ್ವಲ್ಪ ಹೊತ್ತು. ಕೊಡುವುದನ್ನು ಕೊಟ್ಟು ಮುಗಿಸಿರಿ ಅಂದಿರ ಬೇಕು. ಭಿಕ್ಷುಕರಂತೆ ದುಡ್ಡೆತ್ತಿದರೆ ತನ್ನ ಮರ್ಯಾದೆ ಹೋದೀ ತೆಂದು ತಿಳಿದು ಆತ ಗಾಡಿ ಹೋಗುವವರೆಗೆ ತಡೆದು ಆ ಮೇಲೆ ಖಂಡಿತ ರೂಪಾಯಿ ಏತ್ತಿಕೊಂಡಿರಬೇಕು. ಸುಮ್ಮನೆ ಅದನ್ನು ಗುಡ್ಡ ಮಾಡಿಕೊಂಡು ಕೂತಿದ್ದೀರಿ. ಆ ಜ್ಯೋತಿಷಿ ಹಾಗೆ ಹೇಳಿದರೆ ಎಂಭತ್ತು ರೂಪಾಯಿಗೆ ಎಂಭತ್ತು ವರ್ಷ ಗ್ಯಾರಂಟಿಯಾಗಿ ಹೇಳುವ ಇನೊ ಬ್ಬ ಜ್ಯೋತಿಷಿಯೂ ಸಿಗ ಬಹುದು. : ಬೇಕಾದರೆ ಕ ಅಂಥ ಒಬ್ಬನ ಕಡೆಗೆ ಹೋಗೋಣ.” ಜೇ “ನಾಳೆಗ್ಗೇ ಏ. ಜಿ. ಹಾಸಿಟಲ್ಲಿಗೆ ನಡೆಯಿರಿ. ಡಾಕ್ಟರರು ಒಮ್ಮೆ ಸಾದ್ಯ ಂತ ಪರೀಕ್ಷೆ ಮಾಡಲಿ. ಚ್ಟ ನಿಮ್ಮ ಪ್ರಕ ತ ಚೆನ್ನಾಗಿರುತ್ತಿತ್ತು. ಈಗ ಏನಾಗಿದೆಯೋ ನೋಡಲಿ. | ವೇಳ ತುಸುವೆ ಹೊತ್ತು ಉಳಿದಿದೆ ೬೯ ಅಲ್ಲಿ ಬೇಡವೆನಿಸಿದರೆ ಡಾಕ್ಟರರೇ ಇಲ್ಲಿ ಬಂದು ಔಷಧೋಪಚಾರ ಮಾಡಬಹುದು.” “ಡಾಕ್ಟರ ಏನು ಹೇಳುತ್ತಾನೆ? ಸ್ವಾಸ್ಥ ಬವಿಟ್ಟು ಕೊಳ್ಳಿ. ದುರ್ಲಕ್ಷ್ಯ ಮಾಡಬೇಡಿ. ಇಷ್ಟೇ. ಅದ ರಿಂದೇನಾಗಬೇಕು? ಆಧಿದೈವಿಕಗಳನ್ನು ಎದುರು ನೋಡಲೂ ಸಾಧ್ಯವಿಲ್ಲ. ಮೊದಲೇ ಜಾಗ್ರತೆ ವಹಿಸಿ ತಡೆಗಟ್ಟಿಲೂ ಸಾಧ್ಯವಿಲ್ಲ. ಏರಗುವುದು ಎರಗಲೇಬೇಕು. ಇದು ನಿನ್ನ ಗುರುದೇವರೇ ಹೇಳಿದ ಮಾತು.” ; ಶಾಂತಿನಿಕೇತನದ ಪದವೀಧರಳಾದ ಮನೀ- ಷೆಗೆ ರವೀಂದ್ರರ ಒಂದು ನುಡಿ ಎತ್ತಿ ಹೇಳಿದರೂ ಸಾಕು. ಬಾಯಿ ಕಟ್ಟಿದಂತಾಗುತ್ತಿತ್ತು. “ ಗುರುದೇವರಲ್ಲ; ಅವರಣ್ಣ ದ್ವಿಜೇಂದ್ರ ನಾಥರು ಹೇಳಿದ ಮಾತಿದು” ಎಂದಳು. “ ಹಾಗಾದರೆ ಇನ್ನೂ ಘನವಾಯಿತು. ' “ನೀವು ಸುಮ್ಮನೆ ಅಡ್ಡಿ ಮಾಡುತ್ತೀರಿ. ಇಲ್ಲ; ನಿಮ್ಮ ಮನೋರೋಗದ ನಿವಾರಣೆಗಾಗಿ ಪರೀಕ್ಷೆ ನಡೆಯಲೇಬೇಕು. ನಿಮಗೆ ಬೇಕಾದ್ದನ್ನೇ ಮಾಡ ಗೊಟ್ಟಿರೆ ಅಷ್ಟು ಮಾಡಿ ನೀವು ಮತ್ತೇನೂ ಮಾಡ ಲಿಕ್ಕೈೆ ಉಳಿಯದೆ ಸುಮ್ಮನೆ ಕೂಡಬಹುದು. ಮತ್ತು ನೀವು ಯಾವುದಕ್ಕಾಗಿ ಚಿಂತಿಸುತ್ತೀರೊ ಅದೂ ನಡೆದುಹೋದೀತು. ಜ್ಕೊ (ತಿಷ ಸರಿ ಯಾಗಿ ಹೇಳಿದ್ದನೆಂದೇ ನೀವು ಚ ನನಗೆ ಬೇಕಾದ್ದು ನಿಮ್ಮ ದುಡ್ಡೆಂದು ನಿಮಗೆ ಯಾರು ಹೇಳಿದರು? ಯಾರನ್ನು ನಾನು ಲಗ್ನ ವಾದೆನೊ ಅವರೇ ಇಲ್ಲದಿದ್ದರೆ ಉಳಿದ ಸಂಪತ್ತಿ ನಿಂದ ನನಗೇನಾಗಬೇಕು? ಇನ್ನು ಮಕ್ಕಳು. ಅವರಿಗೆ ಅವರ ಮನೆಗಳಿವೆ. ಬ ಲ್ಲಿ ನಾನು ಹೇಗೆ ಇರಲಿ?” “ಇದೆಲ್ಲ ನನಗೆ ಅರ್ಥವಾಗುತ್ತದೆ. ಆದರೆ... ದರೆ ನಾನು ನಿರ್ಧಾರ ಮಾಡಿಬಿಟ್ಟೆ ದ್ದೇನೆ. » “ ಹಾಗಿದ್ದಕೆ ನಾನೂ 1121 ಒಂದಿಲ್ಲೊ ದು ಬಗೆಯಲ್ಲಿ ಆತ ಟಕ್ಕೆ ಮಾಡಿ ಕೊಂಡೇ. ಶೀರಬೇಕೆಂದು | ಸಿಧ 1 ಮಾಡಿರುವು ದಾದಕೆ ಆ ನಿಮ್ಮ ಘನ ಕಾರ್ಯ ನಡೆಯುವ ಮುಂಚೆಯೆ ಕೆಲ ದಿನ ನಿಮ್ಮನ್ನು ನನ್ನಿಂದ ಮುಕ್ತ ರನ್ನಾಗಿ ಮಾಡುವೆ. ಇನ್ನು ಮೇಲೆ ನೀವು ನನ್ನ ಪತಿಯಲ್ಲ ನಾನು ನಿಮ್ಮ ಪತ್ನಿಯಲ್ಲ. ಠಿವ ಸಂಪತ್ತ ನ್ನ ನೀವು ಜ ಬೇಕಾದರೂ ಕೊಡ ಬಹುದ! ಅದು ನನಗೆ ಸಂಬಂಧಪಟ್ಟಿದ್ದಲ್ಲ.' "ಉಳಿದ ಕೆಲವೇ ದಿನಗಳಲ್ಲೂ ನನಗೆ ಶಾಂತಿ ಸಿಗಬಾರದೆಂದು ನಿನ್ನ ಆಸೆಯೆ? ನನ್ನದೇನಿ- ದ್ವದ್ಧು ನಿನಗೂ ನಿನ್ನ ಕನೈೈಯರಿಗೂ ಸೇರಿದ್ದು. ಅದನ್ನು ನಿಮಗರ್ಪಿಸಿ ಅಷ್ಟಾದರೂ ಚಿತ್ತಶಾಂತಿ ಗಳಿಸುವೆ. ನನಗೆ ಅನುವು ಮಾಡಿಕೊಡು. ” ಜೇ ಒಂದು ದಿನ ಆರ್ಕ ಕುಮಾರರು ಆಫೀಸಿನಿಂದ ಬಂದಾಗ ಮನೀಷಾ ಮನೆಯಲ್ಲಿರಲಿಲ್ಲ. ಅವಳು ಹೋದದ್ದೆಲ್ಲಿ, ಯಾವಾಗ ತಿರುಗಿ ಬರುವಳು--- ಎಂಬುದು ಯಾರಿಗೂ ಗೊತ್ತಿರಲಿಲ್ಲ. ಮಕ್ಕಳಿಗೆ ಫೋನ್‌ ಮಾಡಿ ಕೇಳಿದರು. ಅವರಿಗೂ ಗೊತ್ತಿ- ರಲಿಲ್ಲ. ಪರಿಚಯವಿದ್ದ ಎಲ್ಲರನ್ನೂ ಕೇಳಿದರು, ಯಾರಿಂದೂ ಏನೂ ತಿಳಿಯಲಿಲ್ಲ. ಅಂದು ರಾತ್ರಿ ಆಕೆ ಮರಳಲಿಲ್ಲ. ತವರಿಗೇನಾ ದರೂ ಹೋದಳೆ? ಅಲ್ಲಿಯೂ ಇಲ್ಲವೆಂದು ತಿಳಿ ಯಿತು. ಪೋಲೀಸ್‌ ಕಮಿಶನರರು ಸೆ ಗ 3 ಅಪಘಾತಗಳೇನಾದರೂ ಬಟ [ಸ ಎಂದು ಸೇಳಿದರು. ಇಲ್ಲ. ಮರುದಿನವೂ ಆಕೆ ಬರಲಿಲ್ಲ. ಚಿಂತೆ ಹೆಚ್ಚಿತು. ಆಳನ್ನು ಕಳಿಸಿ ಐದಾರು ಪೇಪರ್‌ ತರಿಸಿದರು. ಎಲ್ಲಿಯೂ ಸುದ್ದಿಯೆ ಇಲ್ಲ. “ ಮನೀಷಾ ಎಲ್ಲಿ?” ಎಂದರೆ ಏನು ಹೇಳ ನ ಸುಳ್ಳು ಹೇಳಬೇಕು! ಹೇಳಿದರು. "ಆಕೆಯ ತಮ ನ ಮ್ಳ ಯಲ್ಲಿ ಸ್ನಾಸ ಎಲ್ಲ ವ ಎಫ ತವರಿಗೆ ಹೋಗಿದ್ದಾಳೆ. ಎಂದು ಬರುವಳೊ ನಿಶ್ಚಿತವಿಲ್ಲ. "ಮಗಳು ದೂರ್ವಾ ಬಂದಳು. ೬ ಕೇಳಿದಳು, ೭೦ ಕಸ್ತೂರಿ, ಜೂನ್‌ ೧೯೬೧ ಬಿಗಿದ ಕಂಠದಿಂದ ಹೇಳಿದರು. ಬಟ್ಟಿ ಬರೆ, ಕಾಟಿನ ಮೇಲೆ, ಕೆಳಗೆ ಎಲ್ಲ ಕಡೆ 1 ಏನಾದರೂ ಸಂದೇಶ ಸಿಗುವುದೇ ನೋಡಿದರು. ಆದರೆ ವೃರ್ಥ್ಯ! ಕೊನೆಗೆ ಗುಟ್ಟು ರಟ್ಟಾಯಿತು. ಗುಜು ಗುಜು ಹಬ್ಬಿ ತು. ಒರಿಯ ಬಗ ಪುಷ್ಪಾ ಬಂದು ರಾಮಾಯಣನನ್ನೆ ಮಾಡಿದಳು. ನೆರೆಹೊರೆಯ ವರ ವರೆಗೂ ಸುದ್ದಿ ಮುಟ್ಟಿ ತು. ಆರ್ಯಕುಮಾ- ರರು ನಾಚಿಕೊಂಡರು. ಟನೆ ೪೫ ಮೀರಿದ ಪ್ರೌಢೆ. ಆದರೂ ಕೆಲವರು ಸಂಶಯಗೊಂಡರು. ಆರ್ಕ ಕುಮಾರರು ಜನರನ್ನು ಕಾಣುವುದನ್ನೆ ಬಿಟ್ಟರು. ಕುಡಿಯುವುದು ಹೆಚ್ಚಾಯಿತು. ಅವರ ಹಸ್ತ ಕೊನೆಗೆ ಟಾ ಯ1| ಗ ಮಾಡಬಾರಜೇಕೆ ಎಂದು ಪ್ರಶ್ನಿಸಿದ. " ಹಾಗೆಂದಕೆ ಏನು? ” “ ಗೊತ್ತಿಲ್ಲದವರು ಅದನ್ನು ತಿಳಿಯರು.” ಮೈಮೆನ್‌ಸಿಂಗ್‌ನ ಮುಸಲ್ಮಾನನೊಬ್ಬನನ್ನು ಕರೆ ಸಲಾಯಿತು. ಅವನೊಂದಿಗೆ ಒಬ್ಬಳು ಹುಡುಗಿ ಬಂದಳು. ಆವಳು ಅಲ್ಲಿ ಇಲ್ಲಿ ದಾರಿಯಲ್ಲಿ ಕಲ್ಕತ್ತೆಯನ್ನು ಸ್ವಲ್ಪ ನೋಡಿರಬಹುದಷ್ಟೆ; ದ! ಹೌರಾ ಬ್ರಿಜ್‌, ಜೀಗಟಿಕ, ಪುರಿ ಚಾಟಿಯ ಮುಂತಾದುವನ್ನೆಲ್ಲ ಕಣ್ಮುಟ್ಟಿ ನೋಡಿದಂತೆ ಎವರಿಸತೊಡಗಿದಳು. ಅವು ಅವಳ ಶಬ್ದಗಳಾ ಗಿರಲು ಸಾಧ್ಯವೇ ಇಲ್ಲ. ಅವಳ ತಂದೆ ಸಂ- ಮೋಹನಗೊಳಿಸಿರಬೇಕು. ಅವನ ಶಬ್ದಗಳನ್ನೇ ಈಕೆ ನುಡಿಯುತ್ತಿರಬೇಕು. “ನೀನು ಏನು ನೋಡಿದೆ?” ಆರ್ಕಕುಮಾ ರರು ಕೇಳಿದರು. ಹುಡುಗಿ ಹೆಬ್ಬೆ ರಳ ಉಗುರನ್ನು ಏಕಚಿತ್ತ ದಿಂದ ನೋಡಿ ಹೇಳಲಾರಂಭಿಸಿತು: “ ಒಬ್ಬ ಸ್ತ್ರೀಯನ್ನು ನೋಡಿದೆ.” “ ಹೇಗಿದ್ದಳು?” "ಸುಂದರಿ. ” " ವಯಸ್ಸು? ಇಪ್ಪತ್ತೆ?” ಹೆಚ್ಚು. “ ನಲುವತ್ತೆ?” " ಹೌದು. ಬಸ್‌ ಕಾಣುತ್ತಿದೆ.” "ಟ್ರ್ಯಾಮ್‌ ಅಲ್ಲವೆ? “ ಅಲ್ಲ. ಈಗ 'ಅಲ್ಲೊ ದು ಬ್ರಿಜ್‌ ಕೆಳಗೆ ನದಿ ಹರಿಯುತ್ತಿ ದೆ” ಚ ಅಂತೂ ಕಲಿಸಿಕೊಟ್ಟಿದ್ದನ್ನು ಈಕೆ ಹೇಳು ತ್ತಿಲ್ಲಎಂದು ಬಾಬೂಜಿಯವರಿಗೆ ಖಾತ್ರಿಯಾ ಯಿತು. ಕೈಕಟ್ಟಿಕೊಂಡು ನಿಂತ ತಂದೆಯನ್ನು ಆಗಾಗ ನೋಡುತ್ತಿದ್ದಳು. ಕೊನೆಗೊಂದು ಗುಡ್ಡದ ವರ್ಣನೆ ಮಾಡಿ ಹುಡುಗಿ ನಿಲ್ಲಿಸಿದಳು. ಕೂಡಲೆ ತಂದೆ, “ ಇಂದು ಅವಳಿಗೆ ಉಪ ವಾಸ... ಇಂದು ಹೆಚ್ಚು ಏನನ್ನೂ ಆಕೆ ಹೇಳ ಲಾರಳು. ಇಷ್ಟೇ ಸಾಕು” ಎಂದು ವಿನಂತಿ ಮಾಡಿದ. ಆಗಲಿ ಎಂದರು ಬಾಬೂಜಿ. ಮರುದಿನ ಆ ಹುಡುಗಿಯನ್ನು ಏಕಾಂತದಲ್ಲಿ ಕರೆಸಿ, “ ಆಕೆ ಒಬ್ಬಳೆ ಇರುವಳೊ ಅಥವಾ ಜೊತೆಯಲ್ಲಿ ಮತ್ತಾರಾದರೂ ಇರುವರೊ?” ಎಂದು ಕೇಳಬೇಕೆಂದಿದ್ದರು. ಆದಕೆ ನೇಪಾಲ ಬಾಬೂ ಬಂದು, "“ ಆಕೆ ತಾಯಿಗಾಗ್ಗಿ ಅಳುತ್ತಿದ್ದಾಳೆ.ಅವಳ ತಂದೆ ಕರೆದು ಕೊಂಡು ಹೊರಟಿದ್ದಾನೆಂ'ದು ತಿಳಿಸಿದರು. ಕೊನೆಗೆ ಕನೈಯರಿಬ್ಬರನ್ನೂ ಕರೆಸಿ, “ ನಾನು ನಿಮ್ಮ ತಾಯಿಯನ್ನು ಹುಡುಕಲು ಹೊರಟಿ ದ್ವೇನೆ.. ನಾನು ಬರುವ ವರೆಗೆ ಮನೆಯ *ೆಡೆಗೆ ಲಕ್ಷ್ಯವಿರಲಿ. ವ್ಯವಹಾರವನ್ನು ಮ್ಯಾ ನೇಜರ ನೋಡಿಕೊಳ್ಳುತ್ತಾನೆ” ಎಂದು ತಿಳಿಸಿದರು. ಮಧ್ಯಾಹ್ನ. ಅವರು ಮನೆಯೆನ್ನು ಬಿಟ್ಟರು. ಯಾರ ಲಕ್ಷಕ್ಕೂ ಬರಲಿಲ್ಲ. ಡ್ರೈವರ ಮಲ ಗಿದ್ದ... ಉಳಿದವರು ವಿಶ್ರಾಂತಿ ಹೊಂದುತ್ತಿ ದ್ವರು... ಇದ ಪಹಕೆಯವನನ್ನು ಸಿಗರೇಟ್‌ ತರಲು ಕಳಿಸಿದ್ದರು. ಎ0 ಹೊರ ಬಿದ್ದರು. ಇದೆ. ತುಸುವೆ ಹೊತ್ತು ಉಳಿದಿದೆ ೭೧ ಆರ್ಯಕುಮಾರರು ಮೊದಲು ಸಿಂಹಾಚಲಕ್ಕೆ ಹೋದರು. ಅಲ್ಲಿಯ ಬ್ರಾಹ್ಮಣರನ್ನು ಕೇಳಿ ದರು... ಅವರು.“ ಅಂಥ ಸ್ತ್ರೀಯನ್ನು ನಾವು ನೋಡಿದ್ದೇವೆ” ಎಂದರು. ಆದರೆ ಕೆಲವರು ತಿಂಗಳ ಹಿಂದೆಂದೂ ಕೆಲವರು ಒಂದು ವಾರದ ಹಿಂದೆಂದೂ ಹೇಳಿದರು. ಮದ್ರಾಸಿಗೆ ಹೋದರು. ಪಾರ್ಥಸಾರಥಿಯ ಗುಡಿಯಲ್ಲಿ ಕೇಳಿದರು. ಅಲ್ಲಿಯೂ ಅದೇ ಉತ್ತರ. ಅಲ್ಲಿಂದ ಪಕ್ಷಿತೀರ್ಥ, ಮುಂದೆ ತಿರು ವಣ್ಣಾಮಲೆ, ಶ್ರೀರಂಗ, ಮದುರೆ, ರಾಮೇಶ್ವರ, ಧನುಷ್ಕೋಟಿ, ಕನ್ಯಾಕುಮಾರಿ. ಎಲ್ಲಿ ಹೋದರೂ ಅಷ್ಟೇ ಸಂವಾದ. ಅನಿರ್ಧಾರಿತ ! ಎಲ್ಲರೂ ಸುಳ್ಳು ಹೇಳಿರಲು ಸಾಧ್ಯವಿಲ್ಲ. ಅವರು ಹೇಳುವ ಸ್ತ್ರೀ ಮನೀಷಾ ಅಲ್ಲದೆ ಬೇರಾರೂ. ಇರಲು ಸಾಧ್ಯವಿಲ್ಲ. ನಾಲ್ವತ್ತು ಮೀರಿದ ಮೇಲೂ ತೆಳ್ಳನ್ನ ಮೈಕಟ್ಟು, ಬಡವಾದ ನಡು ಇರುವ ನಾರಿ ಬಂಗಾಲದಲ್ಲಿ ಮತ್ತಾರೂ ಇರಲು ಸಾಧ್ಯವಿಲ್ಲ... ಇನ್ನೂ ಅವಳ ಕೂದಲು ಮಿಂಚುತ್ತಿದೆ. ಆಶಾಂಕುರವೆದ್ದಿತು. ಹೊರಡಬೇಕು. ನಿಜ. ಆದರಕೆಯಾವ ದಿಕ್ಕಿಗೆ? ಭೂಮಿ ಮುಗಿದು ಸಮುದ್ರ ಪ್ರಾರಂಭವಾದ ಆ ದೃಶ್ಯ. ಮೂರು ಸಮುದ್ರಗಳ ತೆರೆಗಳು ರಭಸ ದಿಂದ ಅಪ್ಪಳಿಸುತ್ತಿರುವುದು. ಇದನ್ನೆಲ್ಲ ನೋಡು ತ್ತಿದ್ದಂತೆ, ನಿಸರ್ಗದ ವೈಭವದತ್ತ ತಾನು ಈ ವರೆಗೆ ನೋಡದೆ ಹೋದ ಕೊರತೆಯ ಅರಿವು ಅವರಿಗಾಯಿತು. ನೋಡನೋಡುತ್ತಿದ್ದಂತೆಯೆ ಅವರಿಗೆ ಮನೆಗೆ ಮರಳುವ ಆಸೆ ಇಂಗತೊಡಗಿತು. ಬರುವಾಗ ಹೇಳಿಬಂದಿದ್ದೆ ಹೊಸ ಕಟ್ಟಡದ ನೆಲಸ ಎಲ್ಲಿಯ ವರೆಗೆ ಬಂದಿದೆ, ಹೇಗೆ ಸಾಗಿದೆ ಎಂಬುದನ್ನು ವಿಚಾರಿಸುವ ಆಸೆಯೂ ಮೂಡಲಿಲ್ಲ. ಪರದೇಶೀ ಯನಾದ ಮ್ಯಾನೇಜರ ಪ್ರಾಮಾಣಿಕತನದಿಂದ ತನ್ನ ವ್ಯವಹಾರವನ್ನು ಸಾಗಿಸುತ್ತಾನೆಂಬ ಭರ ವಸೆ ಅವರಿಗಿತ್ತು. ಕನ್ಯಾಕುಮಾರಿಯ ಮೂರ್ತಿಯನ್ನು ಅನಿಮಿಷ ನೇತ್ರಗಳಿಂದ ಅವಲೋಕಿಸುವುದು ನಿತ್ಯದ ಕಾರ್ಯವಾಯಿತು. ನೋಡುತ್ತಿದ್ದಂತೆ ಒಂದು ದಿನ ಅವರ ಕಣ್ಣ ಮೇಲಿಂದ ಒಂದು ಪರದೆ ಸರಿದ ಅನುಭವ ಅವರಿಗಾಯಿತು. ಅವರ ಮುಂದಿದ್ದ ಮೂರ್ತಿಯಲ್ಲಿ ಅವರ ಆನ್ವೇಷಣೆಯ ದೇವಿ ಮೈ- ತಾಳಿಕುವಂತೆ ಭಾಸವಾಯಿತು. ಉಳಿದ ಕತೆ ಲಾಲ ಬಾಬವಿನಂತೆಯೇ. ಜನರು ಕರೆಯಲು ಬಂದರು. “ನೀವೇ ಯಜ ಮಾನ. ನೀವಲ್ಲದ ಮನೆ ಶೂನ್ಯ. ನಡೆಯಿರಿ” ಎಂದು ಅಂಗಲಾಚಿದರು. “ ಇಲ್ಲಿ ಸುಖವಾಗಿದ್ದ ನೆ. ಅಲ್ಲಿ ದುಃಖ ಕಾದಿದೆ. ನಾನು ಬರಲಾರೆ,” ಎಂದುತ್ತರಿಸಿದರು ಇವರು. ಕನೈಯರು ಬಂದರು, ಅವರಿಗೆ ಹೇಳಿದರು. “ ಮರಳುವುದು ಮುಖ್ಯ ವಲ್ಲ. ಹುಡುಕುವುದು ಮುಖ್ಯ. ನಾನೀಗ ಹುಡು- “ದ್ದೇನೆ. ಇಲ್ಲಿ ಅವಳನ್ನು ಪಡೆದಿದ್ದೇನೆ. ನಾನಿನ್ನು ಮರಳಿ ಹೋಗುವುದೇ ಆದಕೆ ಅವ ಳೊಂದಿಗೇ ಹೋಗಬೇಕು.” ಈಗ ಅವರಲ್ಲಿ ಮೊದಲಿನ ಭೀತಿ ಉಳಿದಿರ ಲಿಲ್ಲ. ಹೊಸ ಆವರಣದಲ್ಲಿ ಸಮಯ ಸರಿಯಿತು. ಇನ್ನೂ ಎಷ್ಟು ಕಾಲ ಶೇಷವಿತ್ತೊ ತಿಳಿದಿರಲಿಲ್ಲ. ಈಗ ಹುಡುಕುವ ಚಿಂತೆಯನ್ನೂ ಬಿಟ್ಟಿದ್ದರು. ಅವರ ಮನಸ್ಸಿಗೆ ಈಗ ನೆಮ್ಮದಿ ಲಭಿಸಿತ್ತು. ಇವ ರಿಗಾಗಿ ಕಾಲಚಕ್ರವೂ ವ್ಯವಹಾರ ಚಕ್ರವೂ ನಿಂತಿರಲಿಲ್ಲ. ಎಲ್ಲವೂ ಸುಗಮವಾಗಿ ಸಾಗಿತ್ತು. ಕನೈೈಯರು ಸೇವೆಗೆಂದು ಬಿಪಿನ್‌ ಎಂಬವ ನನ್ನು ಕಳಿಸಿದರು. ಒಂದು ದಿನ ಬಿಪಿನ್‌ ಓಡು- ತೋಡುತ್ತ ಬಂದು, *.ಬಾಬೂಜೀ, ಟಿಲಿ- ಗ್ರಾಮ್‌," ಎಂದ. ಮನೀಷಾಳ ಟಿಲಿಗ್ರಾಮಾಗಿತ್ತು. ಮಂಗಳ ವಾರ ಬರುವುದಾಗಿ ತಿಳಿಸಿದ್ದಳು. ತಿರುತಿರುಗಿ ಓದಿದರು. ಎಷ್ಟು ಸಲವಾದರೂ ೩೨ ಕಸ್ತೂರಿ, ಜೂನ್‌ ೧೯೬೧ ಚಿತ್ತತ ಎಪ್ತವಾಗಲೊಲ್ಬದು. ತಿರುತಿರುವಿ ತಂತಿ ಕಳಿಸಿದೆ ದಿನಾಂಕ, ಅಂಚಿ, ಆಕ್ಲರ-ಎಲ್ಲವನ್ನೂ ನೋಡಿದರು. . ಮಂಗಳವಾರವೆ ಆಕೆ ಬರುವು ದಾದರೆ ಆಕೆ ಕಲ್ಕತ್ತೆಯಿಂದ ವಿಮಾನ ಮೂಲಕ ಮದ್ರಾಸಿಗೆ ಬಂದು ಮದ್ರಾಸಿನಿಂದ ಕೈಲಿನಲ್ಲಿ ಬಂದು ಕೊನೆಯ ಹಂತವನ್ನು ಕಣರಿನಿಂದ ಮುಗಿ ಸುವಳೆಂದು. ಲೆಕ್ಕಿಸಿದರು. ದಾರಿಕಾಯಲು ಮನಸ್ಸು ಯಿ: ತು. ಆತುರತೆ ಅತಿಂಯಾ- ಜತರ ೫೫ ಮ್ಳ ಲು ದೂರದ ರೇಲ್ವೆ ಸ್ಟೇಶನ್‌ ತಿರುನೆಲೈಲ್ಲಿಗೆ ಸ ದಾರಿಯಲ್ಲೇ ತನ್ನ ಸ್ವಾಗತಕ್ಕೆ ತನ್ನಗಂಡಬರಬಹುದೆಂದು ಮನೀಷಾ ತಿಳಿದಿರಲಿಲ್ಲ. ಅವರು ಬಂದು ನಿಂತಿರುವುದ ರಿಂದ ಸಾನಂದಾಶ್ಚ ರ್ಯವಾಗದಿರಲಿಲ್ಲ. ಕಣ್ಣೀರು ಕೂಡಿ ಬಂದವು. ಇಬ್ಬರೂ ಮೂಕ ರಾಗಿ ನಿಂತಿದ್ದರು. ಕೂಡಿಕೊಂಡೆ ಹೆಜ್ಜೆ ಇಡು ತ್ತಿದ್ದರು. ವಿಚಾರದಲ್ಲಿ ಮುಳುಗಿಹೋಗಿದ್ದರು. ೫ ಮನೀಷಾ ಕಲ್ಕತ್ತೆಯಲ್ಲಿಯೆ ಅಡಗಿ ನಿಂತಿ ದಳು. ಗ.ಜರಾತಿ ಕುಟುಂಬ ಒಂದರಲ್ಲಿ ದಾಯಿ ಯಾಗಿ ಕೆಲಸ ಮಾಡಿದ್ದಳು. ಅಲ್ಲಿರುವವರೆಗೂ ಅವಳು ತನ್ನ ಹೆಸರು. “ಸಾವಿತ್ರಿ ಸಿಂಹಾ, ಪಾಟ್ನಾ” ಎಂದು ಹೇಳಿದ್ದಳು. “ಹೆಸರು ಸಾವಿತ್ರಿ ಯಾಕೆ?” “ ಯಾಕಿರಬಾರದು? ನಾನಾದರೂ ನನ್ನ ಗಂಡನ ಜೀವ ಉಳಿಸಲಿಕ್ಕೇ ಯತ್ನಿಸಿದ ಅಧು ನಿಕ ಸಾವಿತ್ರಿಯಲ್ಲವೆ? ದಾರಿ ಬೇರೆಯಾದರೂ ಗುರಿ ಒಂದೇ ಅಲ್ಲವೆ? ನಿಮ್ಮಕಾರ್ಯವನ್ನು ತಡೆ ಯುವ ಶಕ್ತಿ ನನಗಿಲ್ಲದಾಯಿತು. ನಿಮ್ಮ ಚಿತ್ತ ಭ್ರಾಂತಿಯಿಂದ ನಿಮ್ಮನ್ನು ಉಳಿಸಲು ಒಂದೇ ದಾರಿ ಇತ್ತು. ಅದೆಂದರೆ ನಿಮ್ಮ ನ್ನು ಪ್ರವಾಸದಲ್ಲಿ ತೊಡಗಿಸುವುದು. ಹೊಸ ಜರ ಜಾಗೆ. ಜಾತ್ರೆಗಳನ್ನು ನೀವು ನೋಡುವಂತೆ ಮಾಡು- ವದು.” “ಉಗುರುಗನ್ನಡಿಯೇ ನನ್ನ ಪ್ರಯಾಣಕ್ಕೆ ಕಾರಣವಾಯಿತು. ” ಳ ಅದಕ್ಕೆ ನಾನೇ ಕಾರಣಳು. ನೇಪಾಲ ಬಾಬೂ ನನ್ನ ಸ್ನೇಹಿತರಾಗಿ ನೆರವಾದರು. “ “ಇದೆಲ್ಲ ನೇಪಾಲ ಬಾಟೂಗೆ ಗೊತಿ ಎಂಥಾ ವಿಶ್ವಾಸಘಾತ!“ “ಅವರಂಥ ಮಿತ್ರ ಹುಡುಕಿದರೂ ಸಿಗಲಾ- ರರು. ನಿಮ್ಮ ಕನೈ, ಅಳಿಯಂದಿರಿಗೂ ಅವರು ವ ವಿಷಯ ತಿಳಿಸಿರಲಿಲ್ಲ. ನಿಮ್ಮ ಸಮಾಚಾರವನ್ನು ಪ್ರತಿವಾರ ಅವರು ನನಗೆ ತಿಳಿಸುತ್ತಿ ದ್ದೆ ರು “ ಪ್ರತಿ ವಾರ? ನನ್ನ ಸಮಾಚಾರ ಅವನಿಗೆ ಹೇಗೆ 'ತಿನಿಯುತ್ತಿತ್ತು! ಮತ್ತು ಆತ ನಿನ್ನೊಂದಿಗೆ ಪತ್ರ ವ್ಯವಹಾರ ಮಾಡಿದ್ದು ಹೇಗೆ? “ ಜೆ! ಹಾವ ಎದಿ "ಯಾಕಾಗಬಾರದು? ಕಛೇರಿಗೆ ತಂತಿ ಕೊಟ್ಟು ದುಡ್ಡು ನೀವು ಕೇಳುತ್ತಿದ್ದೀರಿ. ನಿಮ್ಮ ಪ್ರವಾಸದ ದಾರಿ ಎಲ್ಲ ಗೊತ್ತಾಗುತ್ತಿತ್ತು. ಕನ್ಕಾಕುಮಾರಿಯಲ್ಲಿ ನೀವು. ಬಹಳ ದಿನ ಉಳಿಯಲಾರಿರೆಂದುಕೊಂಡಿದ್ದೆ. ಆದರೆ ತಿಂಗಳ ಹಿಂದೆ ತಿಂಗಳು ಕಳೆದರೂ ನೀವು ಮಿಸುತದೆ ಉಳಿದದ್ದರಿಂದ ನಾನು ಹೆದರಿದೆ. ನಿಮ್ಮ ಆರೋ ಗ್ಯವೇನಾದರೂ ವ್ರ ಮಧ್ಯೆ ಕೆಟ್ಟಿತ್ತೆ? ನಿಮ್ಮನ್ನು ಕರೆತರಲು ನಾನೇ ಜನರನ್ನು ಕಳಿಸುತ್ತಿದೆ. ” ಆರ್ಯಕುಮಾರರು ನಿಸರ್ಗ ಸಾನ್ನಿಧ್ಯದಲ್ಲಿ ತನ್ನ ಅಂತಶ್ಚೈತನೆಗೆ ಹೇಗೆ ನೆಮ್ಮದಿ ದೊರೆಯಿತೆಂಬು ದನ್ನು ಹೇಳಿದರು. "ಹಾಗೆ ಹೇಳಬೇಡಿ. ನಾನು ಬಾರದೆ ಹೋಗಿ ದ್ವಕೆ ನೀವು ಎಂದೂ ಹಿಂದಿರುಗುತ್ತಿದ್ದಿಲ್ಲವೆ?' " ಹೌದು. ನಾನು ದೇವತೆಯ ಕೂಪದಲ್ಲಿ ನಿನ್ನನ್ನು ಕಂಡಿದ್ದೆ. ನಡೆ. ಇನ್ನು ನಾವು ಪುನಶ್ಚ ಹೊಸತಾಗಿ ನಮ್ಮ ಜೀವನವನ್ನು ಪ್ರಾರಂಭಿ ಸುವಾ.' ನವದಂಪತಿಗಳಂತೆ ಅವರು ಮರಳಿ ಊರಿಗೆ ಹೋದರು. ಮತ್ತೊಂದು ದೀರ್ಫ್ಥಪ್ರಯಾಣ ಅವರಿಗಾಗಿ ಅನಂತದವಕೆಗೆ ದಾರಿಯನ್ನು ಜಲ ಕೊಂಡು ಕಾಡಿತ್ತು. “ಲಾವಿರಿೀಗಿ /೨-. ರ್ಕ ಸ್ನ, “೪.1... ಹ್‌ ಬ್‌ ಚ್‌ ಚ್ಮ ಚ್‌ ಸ್‌ ಚ್ಮ ಬ್‌ ` ಉಪ್ಪಿಗಿ೦ತ ರುಜಿಯಿಲ್ಲ ಆದರೆ-- ಮೌ ಕಷ್ಟಗಳಿಗೆ ಉಪ್ಪನ್ನು ಆಕೋಪಿಯಾಗಿ ಮಾಡಲಾಗಿದೆ.* ಅನೇಕ ರೋಗಗಳಲ್ಲಿ ಉಪ್ಪ ನ್ನು ವರ್ಜಿಸಲು ವೈ ದ್ಕ ರು ತ ಸುತ್ತಾರೆ. ಈಗ ಹೊಸತೊಂದು ಆರತ ಸಕಲ ಕುಚಗಳ ರಾಜನೆ ಮೇಲೆ ಬಂದಿದೆ. 1 ನಿದ್ರಾನಾಶಕ್ಕೂ ಕಾರಣವಾಗುತ್ತದೆಂದು ವಿಜ್ಞಾನಿಗಳು ಹೇಳತೊಡಗಿದ್ದಾರೆ. ಈ ಹೊಸ ಅಂಶವನ್ನು ಕಂಡುಹಿಡಿದ ವಿಜ್ಞಾನಿ ಸ್ವತಃ ನಿದ್ದೆಗೇಡಿನಿಂದ ನರಳುವವರು. ಅವರ ಹೆಸರು ಪ್ರೊಫೆಸರ್‌ ಕೊಯಿರಾಲ್ಟ್‌. ಫ್ರಾನ್ಸಿನ ಅತಿ ದೊಡ್ಡ ಮಿಲಿಟರಿ ಆಸ್ಪತ್ರೆಯ ನರ-ಮನೋರೋಗ ವಿಭಾಗದ ಮುಖ್ಯ ಸರಾದ ಪ್ರೊ. ಕೊಯಿರಾಲ್ಟ ಕು. ಐದು ವರ್ಷ “ಕಾಲ ತಮ್ಮ ಈ ಸಿದ್ಧಾಂತವನ್ನು ನೂರಾರು ಪ್ರಯೋಗ ಗಳಿಂದ ಖಂಡಿತ ಮಾಡಿಕೊಂಡ ಜ್‌ ಸಾವಿ ರಾರು ನಿದ್ರಾನಾಶ ರೋಗಿಗಳ ಮೇಲೆ ಪರೀಕ್ಷಿಸಿ ನೋಡಿದ್ದಾ ರೆ. ಉಬ್ಬಿ ಗೆಪೊ ಫ್ರೊ. ಕೊಯಿರಾಲ್ಟ ರು ಸಂಪೂರ್ಣ ಹ ಯು ವಿಧಿಸುವುದಿಲ್ಲ. ರಾತ್ರಿಯಲ್ಲಿ ; ಹೆಚ್ಚು ಉಪ್ಪೈ ತಿನ್ನು ವುದರಿಂದ. ಮಾತ್ರ. ದ್ದೆ " ಕಸ್ತೂರಿ' ಡಿಸೆಂಬರ್‌ ೧೯೬೦ ಸಂಚಿಕೆ ಯಲ್ಲಿ “ ನಿಮ್ಮ ಆಹಾರದಲ್ಲಿ ಎಷ್ಟು ಉಪ್ಪು ಬೇಕು? ಲೇಖನವನ್ನು ನೋಡಿರಿ. 35-10 “ಒಂದುಸ್ತಾನ ಸ್ಟಾಂಡರ್ಡ್‌'' ಆಧಾರದಿಂದ ಗೇಡಾಗುತ್ತದೆಂದು ಅವರು ಹೇಳುತ್ತಾರೆ. ಆದ್ದರಿಂದ ನಿದ್ದೆ ಗೇಡಿನಿಂದ ಪಾಠಾಗಬೇಕಾದರೆ ರಾತ್ರಿಯೂಟದಲ್ಲಿ ಮಾತ್ರ ನೀವು ಉಪ್ಪನ್ನು ವರ್ಜಸಿದರೆ ಸಾಕು. ರಾತ್ರಿಯಲ್ಲಿ ಹೆಚ್ಚು ಉಪ್ಪು ತಿನ್ನುವುದರಿಂದ ನಿದ್ರೆಯ ಮೇಲಾಗುವ ದುಷ್ಪರಿಣಾಮವನ್ನು ತೋರಿಸಲು ಪ್ರೊ. ಕೊಯಿರಾಲ್ಟರು ತಮ್ಮ ಆಸ್ಪತ್ರೆಗೆ ಬಂದ ಕೆಲ `ನಿದ್ರಾಸಂಚಾರಿ ರೋಗಿ ಗಳ ಮೇಲೆ ಒಂದು ನಾಟಕೀಯ ಪ್ರಯೋಗ ವನ್ನು ಮಾಡಿದರು. ಆಸ್ಪ ಶತ್ರೆಗೆ ಬಂದಾಗ ಅವರಿಗೆ ಆಗೊಮ್ಮೆ ಈಗೊಮ್ಮೆ ಮಾತ್ರ ನಿದ್ರೆ ಯಲ್ಲಿ ಎದ್ದು 1೫0 ಅಭ್ಯಾಸವಿತ್ತು. ಅವರಿಗೆ ಪ್ರೊ. ಕೊಯಿರಾಲ್ಬರು. ಸಂಜೆಯೂಟದೊಡನೆ ಕೆಲ ದಿನಗಳ ವಕ ದೊಡ್ಡ: ಪ್ರ ಮಾಣದಲ್ಲಿ ಉಪ ನ್ನು ಕೊಟ್ಟಿ ರು. ಹೀಗೆ” ಕೊಟ್ಟಾ ಗ ಪ್ರತಿಯೊಬ್ಬ. ಯು ನಿದ್ದೆ ಯಲ್ಲಿ ಬ ಕಾತ್ರಿ ಯೆ ಓಡಾಡತೊಡಗಿದೆ. ಆಸ್ಪತ್ರೆ ಯಲ್ಲೆ ಲ್ಲ ಗಳು ಅಲೆಯುತ್ತಿದ್ದ ರಲ್ಲಿದೆ. ಚ್ಚ ಕೊಂಡಾಗ ತುಂಬ ಅಪಾಯಕಕ ಸ ಸನ್ನಿವೇಶಗಳಲ್ಲಿ ತಾವಿರು ವುದನ್ನು ಕಂಡು ಗಾಬರಿಗೊಳ್ಳು ತ್ತಿದ್ದರು. ಟು) ಅದೇ 40101. ಅವರು ರಾತ್ರಿ ಯಡಿಗೆಯಲ್ಲಿ ಉಪ್ಪೈ ಹಾಕುವುದನ್ನು ಸಪೂರ ನಿಲ್ಲಿಸಿದರು. ಜಗ, ನಿರ್ಲವಣ ಜ್‌ ಟಿ ವಾರದ ವರಿಗೆ ಪಡೆದ ನಂತರ ಪ ೩ತ್ತಿ ೭೪ | | ಕಸ್ತೂರಿ, ಜೂನ್‌ ೧೯೬೧ ದಣಿದಿರುವಾಗ ಮಲಗದಿರಿ ಡ್ಸ ಪ್ನಗಳಲ್ಲಿ ನಮಗೆ ಅಸಂಖ್ಯ ಹೊಸ ಹೊಸೆ ವಸ್ತುಗಳ ಪರಿಚಯವಾಗುತ್ತದೆ. ಆದರೆ ದ 8 ಸಂಬಂಧದಲ್ಲಿ ಒಂದು 'ಶಿಷ್ಟ ಮಾತನ್ನು `ನೆನವಿಟ್ಟು ಕೊಳ್ಳಬೇಕು. ಅದೆಂದರೆ ಬಹಳ ದಣಿದಿರುವಾಗ ಎಂದೂ ನು ಬ ಮಿಕ ನೀವೊಂದು ಬಗೆಯ ಅಚಜೇತನಾವಸೆ ಸೈೆಯಲ್ಲಿರುತ್ತಿ (ರಿ. ಆಗ ಸ್ವಪ್ನಗಳು ಕಾಣುವವಾದರೂ ನಿಮಗೆ ಅವುಗಳ ಮೇಲೆ ಒಂದಿಷ್ಟೂ ನಿಯಂತ್ರ ಣವಿರುವುದಿಲ್ಲ. ಊಟಕ್ಕೆ ಮೊದಲು ಹೇಗೆ ನೀವು ವಿಶ್ರಾಂತಿ ಪಡೆಯುವುದು ಅಗತ್ಯವೂ. ಹಾಗೆಯೆ ಮಲಗುವ ಮೊದಲು ವಿಶ್ರಾಂತಿಪಡೆಯುವ ರೀತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಮಲಗುವ ಮೊದಲು ವಿಶ್ರಾಂತಿ ಪಡೆಯುವ ಅನೇಕ ರೀತಿಗಳಿವೆ. ಒಂದು ಪದ್ಧತಿ ಹೀಗಿದೆ: ಮೊದಲಿಗೆ ಮನಸ್ಸನ್ನು ನಿಶ್ಚಿಂತಗೊಳಿಸಬೇಕು. ಹಾಸಿಗೆಯ ಅಥವಾ ಆರಾಮ ಖುರ್ಚಿಯ ಮೇಲೆ ಉದ್ಮಕ್ಕೆ ಮೈಸಡಿಲುಬಿಟ್ಟು ಮಲಗಿಕೊಳ್ಳಬೇಕು. ಆಮೇಲೆ ಪ್ರತಿ ಯೊಂದು ಜಾ ಠನತಂತುವನ್ನು ಶಿಥಿಲಗೊಳಿಸಲು ಯತ್ನಿಸಬೇಕು. ಎಲ್ಲ ಜ್ಜಾ ತ್ವನತಂತುಗಳನ್ನು ಒಮೆ ಲೇ ಅಥವಾ ಒಂದಾದ ಮೇಲೊಂದರಂತೆ ಶಿಥಿಲಗೊಳಿಸು ಸ್‌ ಸಟ! ನಗೆ ಪೂರ್ಣ ವಿಶ್ರಾಂತಿ ಪಡೆಯುವಂತೆ ಮಾಡಿಕೊಳ್ಳ ಬೇಕು. ಹೀಗೆ. ಸಮಸ್ತ ಶರೀರ ಸಡಿಲಾದಾಗ ನೀವು ಸಗರನ] ಮೇಲೆ ಒಂದು ಸಗ ಮುದುಡಿ ಬಿದ್ದಂತಿರುವಿರಿ. ಅವ ಯವಗಳನ್ನು ಈ ರೀತಿ ಸಡಿಲುಬಿಟ್ಟು ಕೊಂಡು ಆಮೇಲೆ ಮನಸ್ಸಿನ ಕಾರ್ಯಕಲಾಪವನ್ನು ನಿಲ್ಲಿಸಬೇಕು. ಇಷ್ಟಾದ ಮೇಲೆ ಫಿಮಗೆ ಯಾವಾಗ ನಿದ್ದೆ ಹತ್ತಿತ್ತೆಂದೂ ತಿಳಿಯುವುದಿಲ್ಲ. ಬೆಳಿಗ್ಗೆ ನೀವು ಸ ಪ್ರಸನ್ನಚಿತ್ತದಿಂದ ಕೂಡಿದವರಾಗಿ ಎಳುವರಿ. ಹೀಗೆ ಮಾಡದೆ, ನೀವು ಒಂದಿಷ್ಟು ವಿಶ್ರಾಂತಿ ಹೊಂದದೆ ಮಲಗಿದರೆ ನೀವು ಚೇತನಾ ಹೀನ ನಿದ್ಕೆಯ ನ್ನು ಮಾಡುವಿರಿ. ಇದರಿಂದ ನಿಮ್ಮ ದೇಹ ಮನಸ್ಸುಗಳೆರಡಕ್ಕೂ ನಿಜ ವಿಶ್ರಾಂತಿ "ಗುವುದೇ ಇಲ್ಲ. ದೇಹ ಮನಸ್ಸುಗಳನ್ನು ಶಿಥಿಲಗೊಳಿಸುವುದು ಒಮ್ಮೆಲೆ ಸಾಧ್ಯವಾಗಲಿಕ್ಕಿಲ್ಲ. ಆದರೆ ಧೈರ್ಯದಿಂದ ಪ್ರಯತ್ನಿಸುತ್ತ ಹೋಗಬೇಕು. 3 ಶ್ರೀ ಮಾತಾಜಿ ಹಾ ಸಾಕಾ /:ೌಗಹಾಗಾಗ):ಾಣಸ್ವಾಗ್ತಗ್ತಗ ುೌಿುಿು53 ಯೊಬ, ರೋಗಿಗೂ ಇರುಳೆಲ್ಲ ಪ್ರ ಶಾಂತ ಗಾಢ ಉಬಜ್ಬಿನಲ್ಲಿ ಬಹು ಭಾಗವು ಶರೀರಕ್ಕೆ ಅಗತಃ ನಿದ್ರೆ ಬರತೊಡಗಿತು. ವಿರುವುದಿಲ್ಲ... ಅದನ್ನು ನಮ್ಮ ಜೀವಕೋಶ ನಿದ್ರಾನಾಶ ಕೋಗಿಗಳ ಮೇಲೂ ಪ್ರಯೋಗ ಗಳು ಇದೇ ಬಗೆಯ ಪರಿಣಾಮವನ್ನು ತೋರಿ ಗುತ್ತದೆ. ನಮ್ಮ ಚೀವಕಣಗಳು ಬೇಡದ್ದನ್ನು ಸಿವೆ. ಹೀಗೇಕಾಗುತ್ತದೆ? ನಾವು ತಿನ್ನುವ ಹೊರಗೆ ಹಾಕಲು ಮತ್ತು ಬೇಕಾದ್ಮನ್ನು ಅಥವಾ ಜೀವಕಣಗಳು ಹೊರಗೆ ಹಾಕಬೇಕಾ- ಉಪು, ಚಿಟ್ಟು ಸುಖ ನಿದ್ರೆ ಮಾಡಿರಿ ತೆಗೆದುಕೊಳ್ಳಲು ನಿರಂತರವಾಗಿ. ಮುಚ್ಚಿ ತೆರೆಯುವ ಕೋಣೆಗಳಂತಿರುತ್ತವೆಂದು ಪ್ರೊ. ಕೊಯಿರಾಲ್ಟರು ಹೇಳುತ್ತಾರೆ. ನಿದ್ರಾ ಕಾಲದಲ್ಲಿ ಶರೀರ ವಿಶ್ರಾಂತಿಯಲ್ಲಿರುವಾಗ ಅನಗತ್ಯ ಉಪ್ಪನ್ನು ಹೊರಗೆ ಹಾಕಲು ಜೀವಕಣಗಳು ಮಿತಿಮೀರಿ ದುಡಿಯಬೇಕಾಗಿ ಬರುತ್ತದೆ. ಕಣ ಗಳಲ್ಲಿ ಉಪ್ಪೆ ಅತಿರೇಕವಾಗಿದ್ದರೆ ಅವು ಶ್ರಮ ವನ್ನು ಸಹಿಸಲಾರದೆ. ಬಾಗಿಲನ್ನು ಪೂರ್ತಿ ಮುಚ್ಚಿ ಬಿಡುತ್ತವೆ ಇಲ್ಲವೆ. ಸದಾ ತೆರೆದಿಟ್ಟು ಬಿಡುತ್ತವೆ... ಮೊದಲನೆಯದಾದಕೆ. ಉಪ್ಪೈ ಒಳಗೇ ಉಳಿಯುತ್ತದೆ, ಎರಡನೆಯದಾದರೆ ಅತಿ ರಭಸದಿಂದ ಅದು ಹೊರತಳ್ಳಲ್ಪಡುತ್ತದೆ. ಎರಡೂ ಸ್ಥಿತಿಗಳಲ್ಲಿ ಶರೀರ ಉತ್ತ್ರೇಜನಗೊಂಡು ನಿದ್ರಾನಾಶ, ದುಃಸ್ವಪ್ನ, ನಿದ್ರಾಸಂಚಾರಗಳುಂ. ೭೫ ಟಾಗಬಹುದು. ನಿದ್ರಾನಾಶದಿಂದ ಬಳಲುವವರಿಗೆ ಪ್ರೊ. ಕೊಯಿರಾಲ್ಟರ ಸೂಚನೆ ಇದು : ರಾತ್ರಿಯೂಟ ದಲ್ಲಿ ಮಾಂಸವನ್ನೂ ಉಪ್ಪನ್ನೂ ಸಂಪೂರ್ಣ ವರ್ಜಿಸಿರಿ. ತರಕಾರಿಯನ್ನು ಬೇಯಿಸಿ ಅಥವಾ ಹಸಿಯಾಗಿ ಹೆಚ್ಚು ತೆಗೆದುಕೊಳ್ಳಿರಿ. ಅನಂತರ ತಾಜಾ ಹಣ್ಣು ಹಂಪಲು ಸೇವಿಸಿರಿ. ಹಗಲಲ್ಲಿ ಬೇಕಾದಷ್ಟು ಮಾಂಸ, ಉಪ್ಪೆ ತಿನ್ನಲಡ್ಡಿಯಿಲ್ಲ. ಈ ಪಥ್ಯವನ್ನು ಅನುಸರಿಸಿದರೆ ನಿದ್ರಾನಾಶ, ರಿದಾಸಂಚಾರಗಳಿಂದ ನೀವು ಮುಕ್ತ ರಾಗುವಿರಷ್ಟೇ ಅಲ್ಲ, ಸ್ಮೂಲಕಾಯದಿಂದ ಬಳಲುವವರು ತಮ್ಮ ತೂಕ ಇಳಿಯುತ್ತಿ ರುವುದನ್ನೂ ಕಂಡು ಸಮಾಧಾನ ತಾಳಬ- ಹುದು. ಸ ಸ. 4 ಷಿರ್ಸ್‌ 0 ಆಗ ನನಗೆ ಒಂಭತ್ತು ವರ್ಷ. ಮಂದಿರಕ್ಕೆ ನಿತ್ಯ ಹೋಗುತ್ತಿದ್ದ ತಾಯಿಯ ಜೊತೆಯಲ್ಲಿ ನಾನೂ ಹೋಗುತ್ತಿದ್ದೆ. ಮಂದಿರದಲ್ಲಿ ನನ್ನ ಮನಸ್ಸೆಳೆಯುತ್ತಿದ್ದುದು ದೇವರಲ್ಲ; ಧಾರ್ಮಿಕ ವಿಧಿಗಳಲ್ಲ; ಕೇವಲ ಮುಖ್ಯ ಪೂಜಾರಿಯ ಟೊಪ್ಪಿಗೆ! ಅದರ ಅಂದ ಕಂಡು ನಾನು ತಾಯಿಯ ಹತ್ತಿರ ನನಗೂ ಅಂಥ ಒಂದು ಟೊಪ್ಪಿಗೆ ಕೊಡಿಸು ಎಂದು ಹಟ ಹೂಡಿದೆ. ಮಕ್ಕಳ ಹಟನೆಂದು ಆಕೆ ದುರ್ಲಕ್ಷ ವನಾಡಲೆತ್ಮಿಸಿದರೂ ನಾನು ಕೇಳದ್ದರಿಂದ ಅವಳು “ಮಗೂ, ಅದು ಸಾಮಾನ್ಯ ಟೊಪ್ಪಿಗೆಯಲ್ಲ. ಬಲು ಶ್ರೇಷ್ಠವಾದುದು. ಸದಾಚಾರಿಗಳಿಗಷ್ಟೇ ಅದು ಸಿಗುತ್ತದೆ? ಎಂದಳು. ಸದಾಚಾರನೆಂದರೆ ಏನೆಂಬುದನ್ನು ತಾಯಿ ತಿಳಿಸಿ ಹೇಳಿದಳು. ಟೊಪ್ಪಿಗೆಗಾಗಿ ನಾನು ತಾಯ ಬಏಳಿಯನಲ್ಲಿ ಪ್ರತಿಜ್ಞೆ ಮಾಡಿದೆ: “ಅವನ್ಮಾ ಇಂದಿನಿಂದ, ಈ ನಿಮಿಷ ದಿಂದ ನಾನು ಸದಾಚಾರದ ಎಲ್ಲ ನಿಯಮಗಳನ್ನು ಪಾಲಿಸುತ್ತೇನೆ. ಸರ್ವಪ್ರಾಣಿ ಮಾತ್ರದಲ್ಲಿ ದಯೆ ತೋರುವೆ. ಸತ್ಯ ಚಾರಿತ್ರ್ಯಗಳನ್ನು ಉಜ್ವಲನಾಗಿರಿಸುವೆ. ಅಂಥ ಟೊಪ್ಪಿಗೆ ಮಾತ್ರ ಬೇಕೇ ಬೇಕು! ? ತಾಯಿ ನಕ್ಕು ಹೇಳಿದಳು. “ಹಾಗಾದರೆ ಅಂಥ ಟೊಪ್ಪಿಗೆ ನಿನ್ನ ತಲೆಯಮೇಲೆ ಇದ್ದೇ ಇದೆ.' ಆಗ ಅವಳ ಮಾತು ನನಗೆ ಅರ್ಥವಾಗಲಿಲ್ಲ. ಆದರೆ ಮುಂದೆ ನಾನು ಜೀವನವನ್ನು ಸೂಕ್ಷ್ಮವಾಗಿ ಅನಲೋಕಿಸುತ್ತ ಹೋದಂತೆ ಅವುಗಳ ತಿರುಳು ನನ್ನ ಚಿತ್ತದಲ್ಲಿ ಮೂಡತೊಡಗಿತು. ಆ ಪವಿತ್ರಟೊಪ್ಪಿಗೆಯನ್ನುತಲೆಯಮೇಲೆ ಧ೦ಸುವ ಅರ್ಹತೆಯನ್ನುಳಿಸಿಕೊಳ್ಳಲು ಇಂದಿಗೂ ಯುತ್ನಿಸುತ್ತಿದ್ದೇನೆ. -ಬ್ರಹ್ಮೀ ಪ್ರಧಾನಿ ಯುನು ಈಗ, ಬ9ಕ್‌ ಟುಂಡ್‌ ಚಕಾ ಮಟಿಕ್‌ ತೂಕದ ಪೊಟ್ಟಣಗಳಲ್ಲಿ ಇಂದಿನಿಂದ ಬ್ರೂಕ್‌ ಬಾಂಡ್‌ ಚಹಾ ಮೇಲೆ ನಮೂದಿಸಿದ ಮೆಟ್ರಕ್‌ ತೂಕದ ಪೊಟ್ಟಿ ಣ- ದಾ ವರ್‌ ೨00 ಗ್ರ್ಯ್ಯಾವರ್‌, 250 ಗ್ರ್ಯ್ಯಾನಟ್‌ೈ ಸ ಸ ನಿಗಿ ಗಾಮ್‌ ಗ್ರ್ಯ್ಯಾನರ್‌ ಮತ್ತು 50 ಗ್ರ್ಯಾನರ ಗಳಲ್ಲಿ ಸಿಗುತ ದೆ. ಇದು ಈವರೆಗೆ ಮಾರಲ್ಪಡುವ- | ಪ್ಕ್ಮ್ಶಿ ರೊ ಸ ಪೌ, ಮತ್ತು 2 ಪಾ. ತೂಕದ ಸೊಟ್ಟ ಣಕ್ಕೆ ಅಂದಇಜಿನಲ್ಲಿ ಹೋಲು ತ್ತದೆ, ಆದರೆ ಸುಮನಾಗಿ ಅಲ್ಲ. ನಿಮ್ಮ ನೆಚ್ಚಿನ ಈನರೆಗೆ ನೀವು ಕೊಳ್ಳುವ ಚಹದ ಪರಿಮಾಣ ನನ್ನು ನಿಮ್ಮ ಅಂಗಡಿಯವನಿಗೆ ತಿಳಿಸಿದ್ದಲ್ಲಿ ಆತನು ಮೆಟ್ರ ಕ್‌ ತೂಕಕ್ಕೆ ಅಂದಾಜಿನಲ್ಲಿ ಹೋಲುವ ಪೊಟ್ಟಿ ಣವನ್ನು ನಿಮಗೆ ಕೊಡು ನನು. ನೆನಪಿನಲ್ಲಿಡಿ ತೂಕದಲ್ಲಿ ಈ ಪರಿನ ರ್ತನೆಯಾದರೂ ಬ್ರೂ ಕ್‌ ಬಾಂಡ್‌ ಚಹದ ತಾಜಾತನ ಮತ್ತು ಉ ತ್ಯೃ ಸ್ಟ ತೆಯಲ್ಲಿ ಏನೂ ಬದಲಾವ ಣೆಯಿಲ್ಲ, ಬೂಕ್‌ ಬಾಂಡ್‌ ಚಹಾವನ್ನು ಬ್ರೂಕ್‌ ಬಾಂಡ್‌ ಇಂಡಿಯಾ ಸೈೈನೇಟ್‌ ಲಿಮಿಟಿಡ್‌ ಮೆಟ್ರಿಕ್‌ ತೂಕಗಳಲ್ಲಿ ಕೊಳ್ಳಿರಿ ಹಸಗಗ ಓದ ಇರ 116.೫೯7. ೫೯" ವಿಜ್ಞಾನ ಈಗ ಗರ್ಭಸ್ಥ ಶಿಶುವಿನ ಲಿಂಗವನ್ನು ಹೇಳಬಲ್ಲದಲ್ಬದೆ ಬೇಕಾದಂತೆ ಗಂಡು ಹೆಣ್ಣು ಮಕ್ಕಳು ಹುಟ್ಟುವಂತೆ ಮಾಡಬಲ್ಬದು! ಗಂಡೋ ಹೆಣೊ? ಎಂ ಳಿ ಗಂಗಾಧರ ಯಾ ಗರ್ಭಿಣಿ ತನ್ನ ಬಸಿರಲ್ಲಿರುವ ಮಗು ಗಂಡೋ ಹೆಣ್ಣೋ ಎಂದರಿಯಲು. ಆಸೆ ಪಡುವುದಿಲ್ಲ 1 ಈ ಆಸೆ ಎಷ್ಟು ತಮಾಷೆಯಾದ ಕಲ ನೆಗಳಿಗೆ ಜನ್ಮಃ ಎತ್ತಿಲ್ಲ? ಜಸ ಕೇಳಿಲ್ಲವ ? ಹೊಟ್ಟಿ ಯಲ್ಲಿರುವ ಮಗು ಗಂಡಾಗಿದ್ದ ರೆ ಬಸಿರಿಗೆ ಸ ತಿನ್ನು ವ ಆಸೆಯಾ ಗುತ್ತದೆ; "ಕಣ್ಣಾ ಗಿದ್ದರೆ ಸಿಹಿ ತಿನ್ನು ವ ಹಂಬಲ ವಾಗುತ್ತದೆ ಎಂದು? ಗಂಡಿಗೆ ಬಲಬಲ ಹೆಣ್ಣಿಗೆ ಎಡ ಬಲ, ' ಎಂಬುದರಿಂದ ಬಸಿರಿಯ ಬಲ ಮೊಲೆ ಊದಿದರೆ ಗಂಡಾಗುತ್ತದೆಂದು? ಗರ್ಭಿ ಣಿಗೆ ಬಹಳ ಆಲಸ್ಯ, ನಿದ್ದೆ, ಬಂದರೆ ಗಂಡಾ ಗುತ್ತದೆಂದು? ಆಧುನಿಕ ಎಜ್ಞಾನ ಇವೆಲ್ಲ ವನ್ನೂ ಸುಳ್ಳೆಂದು ತೋರಿಸಿಕೊಟ್ಟಿದೆ. ಆದರೆ ಈ ಕಥೆಗಳನ್ನು ಸೃಷ್ಟಿಸಿದ ನಿಮ್ಮಜ್ಜಿಯನ್ನು ನಕ್ಕು ಪ್ರಯೋಜನವಿಲ್ಲ. ಹಿಂದಿನ ಕಾಲದಲ್ಲಿ ವಿಜ್ಞಾನಿ ಗಳೆನಿಸಿದವರು ಕೂಡ ಇಂಥ ಭ್ರಾಮಕ ಕಲ್ಪನೆ ಗಳನ್ನು ಇಟ್ಟುಕೊಂಡಿದ್ದರು ಭಾರತೀಯ ವೈದ್ಯಶಾಸ್ತ್ರದಲ್ಲಿ ಪುರುಷನ ಬಲ ವೃಷಣದಿಂದ ಹೊಮ್ಮಿದ ವೀರ್ಯವು ಗಂಡು ಮಗುವಿಗೂ ಎಡ ಬದಿಯದರಿಂದೆ ಬಂದದ್ದು ಹೆಣ್ಣಿಗೂ ಕಾರಣ ವಾಗುತ್ತದೆಂಬ ಹೇಳಿಕೆಯಿದೆ. ಆದಕೆ ಸಾವಿ ರಾರು ವರ್ಷ ಹಿಂದೇಕೆ ಹೋಗಬೇಕು? ೧೭ನೇ ಶತಮಾನದ ಒಬ್ಬ ಪ್ರಸಿದ್ಧ ಯುರೋಪಿಯನ್‌ ಡಾಕ್ಟರ ಹೊಟ್ಟಿ ಯ ಗಂಡು ಮಗುವಿದ್ದ ರೆ ಗ ಬಲಗಣ್ಣು. ಎಡಗಣ್ಣಿ ಗಿಂತ ರಭಸ ದಿಂದ ಚಲಿ ಸುವುದು. ಎಂದು ದಃ ಶಢವಾಗಿ ಹೇಳಿ ದ್ಹಾನೆ. ಇವೆಲ್ಲವೂ ಕಟ್ಟು ಕಥೆಗಳೆಂದು ಗೊತ್ತಾ ದದ್ದು, ಪ್ರಾಣಿಗಳ ಪುನರುತ್ಬತ್ತಿ ವಿಧಾನವು ಪ್ರಾಯೋಗಿಕ ವಿಜ್ಞಾ ನದ ಪಸಸ[ಅನೆಗೊಳ ಪಟ್ಟ ಮೇಲೆಯೆ. ಮಗುವಿನ ಲಿಂಗವು ಕೇವಲ ಬ ವೀರ್ಯ ದಲ್ಲಿರುವ ಬೀಜಗಳಿಂದ ನಿರ್ಧರಿ ಸಲ ಡುವುದೆಂದು “ದು ತೋರಿಸಿಕೊಟ್ಟಿ ತು. ವೀರ್ಯ ದಲ್ಲಿ ಎರಡು ಬಗೆಯ ಜೀಜಗಳಿವೆ. ಅವಕ್ಕೆ ನ ಮತ್ತು 7" ಎಂದು ಹೆಸರಿಡಲಾಗಿದೆ. ಪ್ರತಿ ಯೊಂದು. ಸಂಯೋಗದಲ್ಲೂ ಈ ಎರಡೂ ಜಾತಿಯ ಬೀಜಗಳು ಲಕ್ಷಗಟ್ಟ ಳೆಯಲ್ಲಿ ಹೊರ ಹೊಮ್ಮಿ ಗರ್ಭ ಕೋಶದತ್ತ ಧಾವಿಸುತ್ತ ವೆ. ಬ ಸ್ತ್ರೀಯ ಅಂಡಾಣುವನ್ನು ಮೊದಲು ಸಂಧಿಸು ತ್ಯ ೫. ಜಾತಿಯ ಬೀಜವಾಗಿದ್ದ ರೆ ಹೆಣ್ಣೂ ಸ ಜಾತಿಯದಾಗಿದ್ದ ಕೆಗಂಡೂ ಹುಟ್ಟು ತ್ತದೆ. ಇದೆಲ್ಲ ನಿಜ. ಆದಕೆ ಗರ್ಭದಲ್ಲಿರುವುದು ಗಂಡೋ ಹೆಣ್ಣೋ ಎಂದು ತಿಳಿಯುವ ಬಗೆ ಹ ಕಸ್ತೂರಿ, ಜೂನ್‌ ೧೯೬೧ ಹೇಗೆ? ವಿಜ್ಞಾನಕ್ಕೆ ಈ ವರೆಗೆ ಖಾತ್ರಿಯಾದ ಯಾವ ವಿಧಾನವೂ ತಿಳಿದಿರಲಿಲ್ಲ. ಈಚೆಗೆ ಅಕಸ್ಮಾತ್ತಾಗಿ ಕಂಡುಹಿಡಿಯಲ್ಪಟ್ಟಿ ಸಂಗತಿಗಳು ಗರ್ಭಸ್ಥ "ಶಿಶುವಿನ ಲಿಂಗ ನಿರ್ಚಯ ಮಾಡಲು ನೆರವಾಗುವಂತೆ ಕಾಣುತ್ತದೆ. ೆನ- ಡಾದ ಕೆಲಡಾಕ್ಟೆರರು ವೈಮಾನಿಕ ವೈ ದೃಕೀಯ ಸಂಶೋಧನೆಯಲ್ಲಿ ನಿರತಕಾಗಿದ್ದರು. ಕ ಪಂ- ಶೀಲನೆಗಳಲ್ಲಿ ಅವರು ಹುಡುಕುತ್ತಿದ್ದ ಸಂಗತಿ ಗಳಿಗಿಂತ ಬೇರೆಯೆ ಆದ ಒಂದು ತಥ್ಯ ಹೊರ- ಬಿತ್ತು. ಯಾರಯಾರದೋ ಬಾಯೊಳಗಿಂದ ಕೆರೆದುಕೊಂಡ ಮ್ಯೂಕಸ್‌ ಮೆಂಬ್ರೇನ್‌ನ ಕಣಗಳನ್ನು ವಿಶೇಷ ಬಣ್ಣ ಕೊಟ್ಟು ಸೂಕ್ಷ್ಮ ದರ್ಶಕದಲ್ಲಿ ಪರೀಕ್ಷಿಸುತ್ತಿದ್ದಾಗೆ ಕೆಲ ಕಣಗಳ ಕೇಂದ್ರದಲ್ಲಿ ವಿಶಿಷ್ಟ ರೀತಿಯ ಕಲೆ ಬಿದ್ದಿದ್ದು- ದನ್ನು ಅವರು (ಕ ಹೆಚ್ಚಿನ ಶೋಧನೆ ಮಾಡಿದಾಗ ಇಂಥ ಕಣ ಗಳೆಲ್ಲವೂ ಹೆಂಗಸರ ಬಾಯೊಳಗಿಂದ ಕೆರೆದು 'ಫೊಂಡ ಮ್ಯೂಕಸ್‌ಮೆಂಬ್ರೆ (ನಿನವುಗಳೇ ಎಂದು ಸಿದ್ಧ ವಾದವು. ಹಾಗಾದರೆ ಸಿ ಸ್ತ್ರೀ ಮತ್ತು ಪುರುಷ ಶರೀರಗಳ ಕಣಗಳಲ್ಲಿರುವ ಸದವನ್ನು ಇಷ್ಟು ಸುಲಭವಾಗಿ ಗೊತ್ತು ಹಚ್ಚೆ ಲು ಗ ಅನಂತರ, ಮೊದಲು ಯಾವ ಲಿಂಗದವರದೆಂದು ಹೇಳದೆ, ಸ್ತ್ರಿ (ಪುರುಷರಿಬ್ಬ ರಿಂದ ತೆಗೆದುಕೊಂಡ ಕೆರೆತಗಳನ್ನು ಪರೀಕ್ಷಕರ ಕಡೆ ಸಳಿಸಿದ್ದಾ- ಯಿತು. ಅವರು ಇದು ಪುರುಷರದು ಇದು ಸ್ತ್ರೀಯರದು ಎಂದು ವಿಂಗಡಿಸಿಕೊಟ್ಟಿ ಮೇಲೆ ಜೋಲಿಸಿ ನೋಡಿದಾಗ ಅವರು ಮಾಡಿಕೊಟ್ಟ ವರ್ಗೀಕರಣ ಚಾಚೂ ತಪ್ಪ ದೆ ಜಟ ಗಿತ್ತು ಈ ಖಾತ್ರಿ ಯಾದ ಶೋಧವನ್ನು ಈಗ ವಿಜ್ಞಾ- ನಿಗಳು ಗರ್ಭಸ್ಥ ಶಿಶುವಿನ ರ೦ಗನಿರ್ಣಯಕ್ಕೆ ಉಪಯೋಗಿಸಿಕೊಳ್ಳು ವ ಹವಣಿಕೆಯಲ್ಲಿದ್ದಾರೆ. ನಿಜ, ಗರ್ಭದಲ್ಲಿರುವ "ಮಗುವಿನ ಬಾಯಿಯಿಂದ ಕೆಕೆತಗಳನ್ನು ತೆಗೆದುಕೊಳ್ಳೆ ಲು ಬರುವುದಿಲ್ಲ. ಆದರೆ ಗರ್ಭಕೋಶದಲ್ಲಿ ಮಗುವನ್ನು ಆವರಿಸಿ- ರುವ ದ್ರ ವದಲ್ಲಿ ಅದರ ಶರೀರದಿಂದಲೇ- ತಾಯಿ ಯ ಶರೀರದಿಂದಲ್ಲ,-- ಹುಟ್ಟಿದ ಕಣಗಳು ಬಿಡಿ ಯಾಗಿ ತೇಲುತ್ತಿರುತ್ತವೆ. ಈ ಗರ್ಭಜಲವನ್ನು ಮಗು ಹುಟ್ಟುವ ಮೊದಲೇ ತುಸುವೆ ಹೊರಗೆ ತೆಗೆದುಕೊಳ್ಳ ಲು ಸಾಧ್ಯವಿದೆ. ಅದರಲ್ಲಿ ತೇಲುವ ಕಣಗಳನ್ನು "ಮೀಲ್ಕಾ ಜಿಸಿದ ಪರೀಕ್ಷೆಗೊಳಪಡಿಸಿ ದರೆ ಅದು ಗಂಡೋ "ಹೆಣ್ಣೋ ಎಂದು ಖಚಿತ ವಾಗಿ ಹೇಳಲು ಸಾಧ್ಯವಿದೆ. ಗರ್ಭಜಲದ ಮಾದರಿಯನ್ನು ಹೊರದೆಗೆಯುವಾಗ ರಕೋಗಾ- ಇಣುಗಳೇನಾದರೂ ಒಳ ಸೇರಿಕೊಂಡುಬಿಟ್ಟಿಕೆ ಮಗುವಿಗೆ ಅಪಾಯವಾದೀತೆಂಬ ಒಂದೇ ಒಂದು ಭಯವಿದೆ. ಆದರೆ ಇದನ್ನು ನಿವಾರಿಸುವ ಉಪಾ ಯವನ್ನು ಡಾಕ್ಟರರು ಇಂದಿಲ್ಲ ನಾಳೆ ಕಂಡು ಹಿಡಿಯದೆ ಬಿಡರು... ಅದು ಸಾಧ್ಯವಾದಾಗ ಪ್ರ ತಿಯೊಬ್ಬ ಗರ್ಭಿಣಿಯೂ ತಾನು ಏನನ್ನು ಹಡೆಯಲಿದ್ದೇನೆಂದು ಗರ್ಭ ನಿಂತ ಕೆಲ ವಾರ ಗಳೊಳಗೇ ತಿಳಿದುಕೊಂಡು ಸಮಾಧಾನ ಹೊಂದಬಲ್ಲಳು. ಆದರೆ ಇದರಲ್ಲೇನು ಸಮಾಧಾನ? ಎಂದು ನೀವು ಕೇಳುವಿರಿ. “ ಗರ್ಭದಲ್ಲಿದ್ದ ಮಗುವಿನ ಲಿಂಗ ತಿಳಿದುಕೊಂಡಿದ್ದಾಯಿತು. ನನಗೆ ಗಂಡು ಮಗು ಬೇಕೆಂದಿದ್ದು ಹೊಚ್ಚೆ ಯಲ್ಲಿದ್ದ ಮಗು ಹೆಣ್ಣೆ ದಾದರೆ ಮತ್ತ ಷ್ಟು ದುಃಖವಲ್ಲವೆ1' ಗಂಡುಜೇ ಕೆಂಡಾಗ ಸ ಹೆಣ್ಣು ಬೇಕೆಂಕಾಗ ಹೆಣ್ಣು ಪಡೆಯಲು ಸಾಧ್ಯವಾಗದ ಹೊರತು ತಂದೆ ತಾಯಿಗಳಿಗೆ ಎಂದೂ ಸಮಾಧಾನವಾ ಗದು. ಬಯಸಿದಂತೆ ಗಂಡು-ಹೆಣ್ಣು ಮಗುವಾಗಲು ಹಿಂದಿನ ಕಾಲದಿಂದಲೂ ಹಲವು ಉಪಾಯಗಳು ಜನರಿಗೆ ಗೊತ್ತಿವೆ. ಅವುಗಳಲ್ಲಿ ಕೆಲವು ಗರ್ಭ ಧಾರಣೆಗೆ ಮೊದಲೇ ಮತ್ತು ಕೆಲವು ಗರ್ಭ ನಿಂತಮೇಲೆ ಪ್ರಯೋಗಿಸತಕ್ಕವು. ಉದಾಹರ ಣೆಗೆ ನಮ್ಮ ಪ್ರಾಚೀನ ಪುಸ್ತಕಗಳು ಗರ್ಭಾ- ಎಸ ರುಗು ಕಾನ ಎಂಇಜ ಗಂಡೋ ' ಧಾನ ಕಾಲದಲ್ಲಿ ಗಂಡಸು ಎಡ ಅಥವಾ ಬಲ ಮಗ್ಗಲಾಗಿ ಮಲಗುವುದರಿಂದ ಹೆಣ್ಣು ಅಥವಾ ಗಂಡು ಪಡಯಬಹುದೆನ್ನುತ್ತವೆ: ಕೆಲವು ಗರ್ಭ ಧಾರಣೆಯನಂತರ ವಿಶಿಷ್ಟ ಆಹಾರ ಸೇವನೆ ಮಾಡಿದರೆ ಗಂಡನ್ನೇ ಹಡೆಯಲು ಸಾಧ್ಯವೆಂದೂ ಹೇಳುತ್ತವೆ. ಎಲ್ಲಕ್ಕೂ ಸರಳ ಉಪಾಯ ಹುಕೋಸ್ಲೊವಾಕಿಯದ ಅಜ್ಜಮ್ಮನದು. ವಧು ವನ್ನು ಗಂಡು ಹುಡುಗನ ಟೊಬ್ಬಿಗೆಯಿಂದ ಹೊಡೆ ದಕೆ ಗಂಡು ಕೂಸು ಹುಟ್ಟುವುದೆಂದು ಅವಳು ಗ್ಯಾರಂಟಿ ಕೊಡುತ್ತಾಳೆ! ಜುರ್ಯ1 ಇವೆಲ್ಲ ಉಪಾಯಗಳು ಸರಾಸರಿ ಹತ ತ್ತ್ಶರಲ್ಲಿ ಐದು ಸಲ ಮಾತ್ರ ಯಶಸ್ವಿ ' ಯಾಗುತ್ತವೆ. ಕಾರಣವಿಷ್ಟೇ. ಬ ವಿಜ್ಞಾ ನವು ಉಸ್‌ ಚಟ(ಟಿ ಮೇಲೆ ಶಿಶುವಿನ ಲಿಂಗವನ್ನು ಬದಲಾಯಿಸುವುದು ಸಾಧ್ಯವಿಲ್ಲೆಂದು ಹೇಳುತ್ತದೆ. ಗರ್ಭಾಧಾನ ಕಾಲದಲ್ಲಿ ವೀರ್ಯದಲ್ಲಿ ರುವ೫€ ಬೀಜ ಓಟದಲ್ಲಿ ಗೆದ್ದು ಸ್ತ್ರೀಯ ಅಂಡ ವನ್ನು ಫಲಿತಗೊಳಿಸುವುದೋ 77 ಬೀಜ ಆ ಕಾರ್ಯವನ್ನು ಸಾಧಿಸುವುದೋ ಎಂದು ಮುಂದಾಗಿ ವ ಉಪಾಯವೂ ಇಲ್ಲದ್ದರಿಂದ ಇಷ್ಟ ಪ್ರಕಾರ ಗಂಡು ಅಥವಾ ಹೆಣ್ಣು ಔಡಯುವಂತ ನಡು ತನ್ನಿಂದಾಗದೆಂದು ವಿಜ್ಞಾ ನ ಕೈಚೆ- ಲ್ಲಿತ್ತು. ನ್ನದ ಸಂಶೋಧಕರು ಈ ಅಡಚಣಿಯನ್ನೂ ಗೆದ್ದಿ ರುವಂತೆ ಕಾಣುತ್ತದೆ. ಜಗತ್ತಿನ ೩1 ಪ ಪ್ರಯೋಗ ಶಾಲೆಗಳಿಂದ ಬಂದ. ವರದಿಗಳ ಪ್ರ ಕಾರ ಪುರುಷವೀರ್ಯ ದಲ್ಲಿ ಸಾಧಾರಣವಾಗಿ ನ] ಜಹುನಿನಕು ಮತ್ತು ಸ್‌ ಬೀಜಗಳನ್ನು ಬೇರ್ಪಡಿಸಲು ಸ ಸಾಧ್ಯವಾಗಿದೆಯೆಂದು ಈ ಸ ಗಳು ಹೇಳುತ್ತವೆ. ಗಂಡು ಮೊಲದ ವೀರ್ಯದಲ್ಲಿ ವಿಶಿಷ್ಟ ರೀತಿಯಿಂದ ವಿದ್ಯು ತ್‌ ಸಂಚಾರ ಜ್‌ ಗ. ೫ ಮತ್ತು ೫ ಜಗ್ಗ ಬಹುಮಟ್ಟಿ ಗೆ ಬೇರೃಟ್ಟಿವು. ಹೀಗೆ ಬೇರ್ಪಟ್ಟ ಬೀಜಗಳನ್ನು ಕ್ಸ ತಕ ಗರ್ಭಧಾರಣ ಪ ಪ್ರಕಿ 11 ಹೆಣ್ಣು ಎತೆ ಹೆಣ್ಣೊ? `್ಗ ಮೊಲಗಳ ಗರ್ಭದಲ್ಲಿ ನಡಲಾಗಿ ಬಹುಮಟ್ಟಿಗೆ ಅಪೇಕ್ಷಿಸಿದ ಲಿಂಗದ ಮರಿಗಳೇ ಆಗಿವೆ. ಈ ತಂತ್ರವು ಮಾನವ ವೀರ್ಯದ ಮೇಲೆ ಸಫಲವಾಗಲಾರದೆಂದು ನಂಬಲು *ಕಾರಣಗ ವಿಲ್ಲ. ಒಂದೇ ಒಂದು ವಿಶೇಷವೆಂದರೆ, ನೈಸ ರ್ಗಿಕ ಗರ್ಭಾಧಾನದಿಂದ ಬಯಸಿದಂತೆ ಗಂಡು ಹೆಣ್ಣು ಪಡೆಯಲು ಬಾರದು. ಪುರುಷನ ವೀರ್ಯವನ್ನು ತೆಗೆದುಕೊಂಡು, ವಿದ್ಯುತ್ಸಂಚಾರ ದಿಂದ ೫ ಮತ್ತು 37 ಬೀಜಗಳನ್ನು ಬೇರ್ಪಡಿಸಿ, ಯಾವುದು. ಬೇಕೋ ಆ ಬೀಜಗಳುಳ್ಳ ವೀರ್ಯಾಂಶವನ್ನೇ ಹೆಂಗಸಿಗೆ ಕೃತಕ ಗರ್ಭಾಧಾನ ವಿಧಾನದಿಂದ ಒದಗಿಸಬೇಕು. ಹೆಂಗಸರು ಇದಕ್ಕೆ ಒಪ್ಪಬಹುದೆ? ಎದೇಶ ಗಳಲ್ಲಿ ಎಷ್ಟೋ ಮಕ್ಕಳಾಗದ ಮಹಿಳೆಯರು ಕೃತಕ ಗರ್ಭಧಾರಣ ವಿಧಾನದಿಂದ ಮಕ್ಕಳನ್ನು ಪಡೆಯುತ್ತಿ ದಾ ಕಿ. ಪರಪುರುಷ ವೀರ್ಯ ದಿಂದ ಕೂಡ. ಭಾರತದಂಥ ಪ ಪಾತಿವ್ರತ್ಯಪ್ರಿಯ ದೇಶ ಗಳಲ್ಲಿ ಕೂಡ ಅಪೇಕ್ಷಿತ ಲಿಂಗದ ಸಂತಾನ 'ಪಡೆ ಯಲು ಹೆಂಗಸರು ಹಿಂಜರಿಯಬೇಕಾದ ಪ ಪ್ರಮೇ- ಯವಿಲ್ಲ. ಏಕೆಂದರೆ ಇದನ್ನು ಸ್ವಂತ ಗಂಡನ ವೀರ್ಯದಿಂದಲೇ ಸಾಧಿಸಬಹುದೆಂಬುದನ್ನು ಗಮ ನಿಸಬೇಕು. ಗಂಡ- ಹೆಂಡಿರಿಬ್ಬ ರೂ ಡಾಕ್ಟೆಕರಾ- ಗಿರುವವರು ಈ ಪ್ರಯೋಗ ಟ್ಟ ಯಾವ ದಂಪತಿಗಳೂ ಇದಕ್ಕೆ ಒಪ್ಪ ಬಹುದು. ಅಪೇಕ್ಷಿತ ಸಂತಾನ ಪ್ರಾಪ್ತಿ ಸೆ ಸು ಹೆಚ್ಚಾ- ಗಿರುವರಂತೂ ಒಪಿ ಯೇ ತೀರುವರು. ಈ ವಿಧಾನ ಪ ಕ ಚಾರಕ್ಕೆ ಬಂದಾಗ ಆಗಬಹು ದಾದ ಪ ಪರಿಣಾಮಗಳನ್ನು ಕು ಮಾತ್ರ ಹೆದರಿಕೆ ಬರುತ್ತದೆ. ಭಾರತದಲ್ಲಿ ಎಲ್ಲ 1 ದಿರಿಗೂ ಪುತ್ರ ಸಂತಾನದ ಹೆಬ್ಬ! ಯಕೆ. (ಪುರುಷ ದ್ವೇಷಿಗಳಿಗೆ.. ಕೂಡ!) ಅಪೇಶ್ವಿಸಿದಂತೆ ಗಂಡು ಸ 2 ಖಂಡಿತವಾಗಿ ನಮ್ಮ ದೇಶ ದಲ್ಲಂತೂ ಗಂಡುಮಕ್ಕಳ ಸ್ಫೋಟಕ ಹೆಚ್ಚಳ ವಾದೀತು. ಆಗಲೇ ಭಾರತದಲ್ಲಿ. ೧೦೦೦ ಗಂಡಸ ೪೦0 ರಿಗೆ ೯೪೦ ಮಾತ್ರ ಹೆಂಗಸ ರಿದ್ಧಾರೆಂದು ಜನಗಣ ತಿಯ ವರದಿ ಹೇಳುತ್ತದೆ. ಗಂಡುಮಕ್ಕ ಛೆ ಸೊ ಟಕ ಹೆಚ ಕಳವು ತೀವ್ರ ವಾದ ಹೆಣ್ಣಿ ನ (ಚ ಭು 'ವನ್ನುಂಟುಮಾಡಬಹುದು. ಕನ್ಶಾಪಿತರು ಕಸ್ತೂರಿ, ಜೂನ್‌ ೧೯೬೧ ಆ ದಿನವನ್ನು ಐರಡೂ ಕೈಗಳಿಂದ ಸ್ವಾಗತಿಸ ಬಹುದು. ನಮ್ಮ ಇಡೀ ನೈತಿಕ ದೃಷ್ಟಿಕೋಣವೇ ಬದಲಾಗಬಹುದು. ಆದರೆ ಮಾನವ ಕುಲಕ್ಷ- ಯಕ್ಕೆ ಅದು ನಾಂದಿಯೂ ಆಗಬಹುದು... 3 ಠೀ ್ಪ೨ಧ . ತಳಕಟ್ಟು ಮತ್ತು ಮಾಳಿಗೆ ದಿಲ್ಲಿಯ ಖಾರಿಬಾವಲಿ ಎಂಬ ಭಾಗದಲ್ಲಿ ಇರುತ್ತಿದ್ದಪೋಸ್ಟ್‌ ಮಾಸ್ತರ ಲಾಲಾ ಹುಕೂಮತತರಾಯರು ತಿರುಗಾಡಲಿಕ್ಕೆ ಹೊರಬದ್ದರು. ಎದುರಿಗೆ ಬಾಲ್ಯದ ಸ್ನೇಹಿತರಾದ ಪಂಡಿತ ವೀರಭಾನರು ಅವರಿಗೆ ಕಾಣಿಸಿಕೊಂಡರು. ದೀರ್ಥ ಇಬ್ಬರೂ ಗಾಢವಾಗಿ ಒಬ್ಬರನ್ನೊಬ್ಬರು ಆಲಿಂಗಿಸಿ ಕಾಲದ ನಂತರದ ಭೆಟ್ಟಿ. ದರು. ಬಿಟ್ಟು ತೆರವಾಗುತ್ತಲೆ ಲಾಲಾಜಿ ಕೇಳಿದರು: ದಿಲ್ಲಿಗೆ ಬಂದ ಕಾರಣ?” “ ನಾವು ಇಲ್ಲಿಯೆ ಇರುತ್ತೇನೆ! “ಇಲ್ಲಿಯೆ? ಎಲ್ಲಿ?” .. "ಖಾರಿಬಾವಲಿಯಲ್ಬ. ? 4 ಖಾರಿಬಾವಲಿಯಲ್ಲಿಯೆ? ಎಲ್ಲಿ? 4 ಅನಾರ ಗಲ್ಪಿಯಲ್ಲಿ.?? “ ಯಾರ ಮನೆಯಲ್ಲ??? ಬೇರೆಯಾಗಿ ಉಸಿರು ಆಡಲು ಅನುವಾಗುವಂತೆ ಎದೆ ಸ್ವಲ್ಪ “ ಅಲ್ಲ ಪಂಡಿತಜಿ, ಈಗ ಎಲ್ಲಿ ಇರುವುದು? 4 ಶೇಠ ಬನವಾರಿಲಾಲರ ಮನೆಯಲ್ಲಿ? 4 ಅಯ್ಯೋ, ಆ ಮನೆಯಲ್ಲಿಯೆ??? “ ಯಾಕೆ, ಅದರಲ್ಲೇನಿದೆ? ೫ 4 ನಾವು ಅಲ್ಲಿಯೇ ಇರುತ್ತಿದ್ದೆವು. «4 ಮುಂದೆ ಏನಾಯಿತು? ? 4 ಅದರ ನೆಲಗಟ್ಟು ಸಡಿಲಾಗಿದೆ.? ಆಗ ಪಂಡಿತ ಬು ನಿಶ್ಚಿ ತೆಯ ಉಸಿರೆಳೆದು ಸ್ನ 4ಶ`ೀಗೊ? ಸರಿ. ಹಾಗಾದರೆ ಭಯವಎಲ್ಲ ಬಿಡಿ. ನಾವು ಅಟ್ಟಿದ ಮೇಲಿರುತ್ತವೆ. ಜೇ ಮೊಟ್ಟಿ ವೊದಲು ಯಾವ ಸ್ತ್ರೀಯ ಹಣೆಗೆ ಅವಳ ಫಿ 0 ( ೨ -ಉಪೆಂದ್ರನಾಥ ಅಶ್ಶ ಪಯಕರನು ಮಂತ್ರಿ ಟ್ಟಿ ನೊ ಆ ಣೆ ೀ ಎತ್ತರ ಜಂಬಡದ `ಬೂಟುಗಳನ್ನು ಸಸ ಸತ ಕ್ರಿ ಸ್ಟೊ ಸರ ಮೊರ್ಸೆ ೯ (ಯೇ ರ್ಕಿ 7 ಲು ಗ್ಗ ಜ್ರ ಅಲ್ಲಿದೆ ಆರೋದ್ಯು! ಲೈರ್ಫ್ಥಿಬಾಯ್‌ಯಿಂದ ಮಹದಾನಂದ! ಲೈಫ್‌ ಬಾಯ್‌ಯಿಂದ ಮಾಡಿದ ಸ್ನಾನದಿಂದ ನಿಮ್ಮಲ್ಲಿ ಮೂಡುವುದು ಆರೋಗ್ಯದ ನವೋ ಲಾಸ! ೪ ಲೈಫ್‌ ಬಾಯ್‌ ಕೊಳೆಯಲ್ಲಿರುವ ಕ್ರಿಮಿಗಳನ್ನು ತೊಳೆದು ತೆಗೆಯುತ್ತದೆ-- ಮನೆಯವರೆಲ್ಲರನ್ನು ಆರೋಗ್ಯದಲ್ಲಿಡುತ್ತದೆ! ॥ಓ.22_2(29 (7 ಹಿಂದುಸ್ಥಾನ್‌ ಲೀವರ್‌ ಅವರೆ ತಯಾರಿ* ಹ (1 5-11 ಇ ಆಫ್ರಿಕನ್‌ ಆಂಧ ಶ್ರದ್ಧೆಯ ದುರಂತ ಘಟನೆ ಇ ಮ್ಗ ಆಫ್ರಿ ದಲ್ಲಿ "ಸ್ವಿಫ್ಟ್‌ ರಿವರ್‌' ಎಂಬ ಹೆಸರಿನ ಪ್ರದೇಶವೊಂದಿದೆ. ನದಿ ಅಲ್ಲಿ ಅತಿ ವೇಗದಿಂದ ಹರಿಯುವ ಕಾರಣದಿಂದ ಅದಕ್ಕೆ ಈ ಹೆಸರು ಪ್ರಾಪ್ತವಾಗಿದೆ. ಈ ಪ್ರದೇಶ ನನ್ನ ಇಲಾಖೆಯಲ್ಲಿ ತೀರ ಒಳಗಿದೆ. ನನ್ನನ್ನು ಆ ಜನ ಈಗ ಇಪ್ಪತ್ತೇಳು ವರ್ಷಗಳ ಹಿಂದೆಯೆ ಇಲ್ಲಿ ಬಿಟ್ಟು ಹೋಗಿದ್ದಾರೆ. ನಾನು ಅವಿವಾಹಿತ. ಹಾಗಿದ್ದುದೇ ಬಳಿತಾಯಿತು. ಆ ನೀರಸ ಸ್ಥಳ 1 ದ ತ 1 ಗ ಟಾ 1086 1 ಕ | (| (| ನೋಹನ ಕಾಲೇವರ ದಲ್ಲಿ ವಾಸವಾಗಿರುವುದು ಯಾವ ಸ್ತ್ರೀಗೂ ಸಾಧ್ಯವಾದ ಮಾತಲ್ಲ. "ಸ್ಕಿಫ್ಟ್‌ ರಿವರ್‌' ಕಾಂಗೊದ ಒಂದು ಸಹಾ ಯಕ ನದಿ. ಟ್ರಿಯಾಸಿಕ್‌ ಪರ್ವತದಿಂದ ಇದು ಕೆಳಗೆ ಕೊಳ್ಳದಲ್ಲಿ ಅಬ್ಬರಿಸುತ್ತ ಸಾಗಿದೆ. ಇಲ್ಲಿ ಯಾವ ಬೆಳೆಯಾಗಲಿ, ಕಂದ ಮೂಲಗಳಾಗಲಿ ಬೆಳೆಯುವುದಿಲ್ಲ. ಅಸಂಖ್ಯ ನದಿ ಹಳ್ಳಗಳು ವೇಗವಾಗಿ ಹರಿಯುತ್ತ ಮಣ್ಣನ್ನು ಕೊಚ್ಚಿ * ಸ3ರಿಕಾ ? ದಿಂದ ೪೨ ಕನ್ನಡಿಯೊಳಗಿನ ಭೂತ | ಷ್ಟಿ ಕೊಂಡು ಹೋಗುವುದರಿಂದ ಭೂಮಿ ರಾಗಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನ ತಾವು "ಕಲಾರು ಜಾತಿ” ಯವರು ಎಂದು ಹೇಳಿ ಕೊಳ್ಳು ತ್ತಿದ್ದರು. ಇವರಿಗೆ ಸತ್ಯ ಮಿಥ್ಕ ಗಳ ಅರಿವಿಲ್ಲದಿರುವುದರಿಂದ ಇವರ ಜಿ ನನ್ನು ಹೇಳುವುದು ಕಠಿಣ. ಇಷ್ಟು ಅಪ್ರಿಯ ಜಾತಿ ಯೊಡನೆ ನನಗೆ ಸಂಬಂಧ ಬ ಬರಲಿಲ್ಲ ವೆಂದು ನನ್ನ ಆಫ್ರಿ ಕದಲ್ಲಿನ ೪೦ ವರ್ಷಗಳ ಅನು ಭವದಿಂದ ಹೇಳುವೆ. ನದಿಯ ಆಚೆ ದಂಡೆಯಲ್ಲಿ ಕಾಲಿರಿಸಿದ ಒಬ್ಬನೂ ಆ ಜನರಲ್ಲಿರಲಿಲ್ಲ. ನದಿ ಯನ್ನು ದಾಟುವುದೆಂದರೆ ಮೃತ್ಯುವನ್ನಾಲಿಂಗಿಸಿ ದಂತೆ ಎಂದು ನಂಬುತ್ತಿ ದ್ದೆ ರವರು. ಶ್ರೇಷ್ಠ ಮಾನವಶಾಸ್ತ್ರ ಹಾ ಹರ್ತೊಲ್ಡ ರು ಪ್ರ ಗ ಅಧ್ಯಯನ ಡಡ ಬಂದಿದ್ದರು. ಕಲಾರು ಜನಕು ತಮ್ಮ ಜೊತೆಗಾರರನ್ನೇ ಬಬೂನ್‌ಗಳಂತೆ ಜಗಿದು ಭರ್ಚಿಯಿಂದ ಇರಿದು ಕೊಲ್ಲುವುದನ್ನು ಕಂಡಿದ್ದರು. ಈ ಜನರಲ್ಲಿ ಹಲ ವಾರು ಹಗಳು ಮನೆ ಮಾಡಿದ ವು. ಎಷ್ಟೋ ಜನ ಕುಂಟಿರೂ ಕುರುಡರೂ ಆಗಿದ್ದರು. 1 ಇವರಲ್ಲಿರುವ ಭೀಕರ ಕೋಗವೆಂದರೆ ನರಹತ್ಯಾ ಕೋಗವೆಂದೇ ಡಾ. ಹರ್ಶೊೋಲ್ಡ ರ ಗೋ ವಿದೆ. ಕಲಾರು ಜನ ಬೇಟಿಯಾಡಿ ಜೀವಿಸು ತಿ ದ್ಧ ರು.. ಅವರು ಬೇಟಿಯಾಡುತ್ತಿ ದ್ದ ಅಪೂರ್ವ ರೀತಿಯು ೧೯೫೩ ರಲ್ಲಿ ಆಫ್ರಿಕಕ್ಕೆ ಬಂದ ಚೆನ್‌ ಡಾಕರ ಬೇಟಿ ತಂಡದ ಲಕ್ಷ್ಯ ವನ್ನು ಈ ಪ ಪ್ರದೇಶ | ಹತ್ತ ಸೆಳೆದಿತ್ತು. ಸ್ವಿಫ್ಟ್‌ ರಿವರ್‌' ನೀರು ಯಾವಾಗಲೂ ರಾಡಿ ಯಾಗಿಯೆ ಇರುತ್ತದೆ. ಅನ್ನದ ಅಗತ್ಯವಿರುವ ಕಲಾರು ಜನ ಮೀನು 1 ಒಂದು ಅಪೂರ್ರ ಯುಕಿ ಕ್ಷಿಯನ್ನು ಹುಡು ಕಿದ್ದರು. ಅದ ರಿಂದ ಅವರ ಜಾತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ರುವ ಕುರುಡರು ಸೂಡ.। ಮೀನು ಒಡಿಯಬಲ್ಲವ. ರಾಗಿದ್ದರು. ಇವರು ಹಕ ಗಳನ್ನು ಓಡಿಯುವ ಬಂಜ ತಂತ್ರ ಇದಕ್ಕೂ ಅದ್ಭುತವಾಗಿತ್ತು. ಆಕಾಶ ದಲ್ಲಿ ಬಹು ವೇಗದಿಂದ ಹಾರುವ 'ಸ್ವಿಫ್ಟ್‌' ಪಕ್ಷಿ ಗಳು ನೆಲದ ಮೇಲೆ ಇಳಿಯುವುದಿಲ್ಲವಾದ್ದರಿಂದ ಬಲೆಗಳಲ್ಲಿ ಅವುಗಳನ್ನು ಹಿಡಿಯಲು ಬರುತ್ತಿರ ಲಿಲ್ಲ. ಕಲಾರು ಜನರಿಗೆ ಬಿಲ್ಲುಬಾಣಗಳ ಪರಿ ಚಯವೂ ಇರಲಿಲ್ಲ. ಹಸಿವಿನಿಂದ ಕಂಗಾಲಾದ ಈ ಜನ ಕೊನೆಗೆ ಬೀಳಲಿನಿಂದ ಒಂದು ಬಗೆಯ ಗಾಳಿ ಪಟ ತಯಾರಿಸಿದರು. ಆಕಾಶದಲ್ಲಿ ಅದನ್ನು ಹಕ್ಕಿಗಳ ನಡುವೆ ಹಾರಿಸಿ ಅದರ ಸಹಾಯದಿಂದ ಅವರು ಸಾವಿರಾರು ಹಕ್ಕಿಗಳನ್ನು ಬೇಟೆಯಾಡಲು ಶಲಿತರು. | ಬೇಟೆಗಾರ ತಂಡದ ನಾಯಕರಾದ ಪ್ರೊಫೆ ಸರ್‌ ಬೆನಡಾಕರ ಪತ್ನಿ ಕಲಾರು ಜನರ ದುಃಖ ದುಮ್ಮಾನಗಳನ್ನು ಕಂಡು ಮರುಗಿ ಅವರನ್ನು ಕಿಶ್ಚನ್ನರನ್ನಾಗಿ ಮಾಡಲು ನಿರ್ಧರಿಸಿದಳು. ತನ್ನ ಪ್ರಯೋಗಕ್ಕಾಗಿ ಅವಳು ಕೋಬೊ ಮತ್ತು ಗೋಲು ಎಂಬಿಬ್ಬ ರು ಯುವಕರನ್ನಾರಿ ಸಿದಳು. ಬೆನಡಾಕ್‌ ಬ್‌ ಸಾಮಾನನ್ನು ಹೊತ್ತೊಯ್ಯಲು ನಾನು ಇವರನ್ನು ಒದಗಿಸಿದ್ದೆ. ಭೀಕರ ಗ ದ ಮಧ್ಯ ದಲ್ಲಿ ಒಂದು ಜನಾಂಗದ ಮ ಜಟ ತಮ್ಮ ಪರಿ ಸರ ಮತ್ತು ಪರಸ್ಪ ರರೊಡನೆ ಬಲು ಸೂಕ್ಷ್ಮ ಎಳೆಯಿಂದ. ಬಂಧಿಸಲ್ಪ ಟ್ಟಿ ವರಾಗಿದ್ದರು. ಎಂಥ ಶ್ಷುಲ್ಲಕವಾದದ್ದೇ ಇರಲಿ, ಹೊಸ ಪರಿಸ್ಥಿ ತಿ ಎಂ- ದರೆ ಅವರಿಗೆ ಗಂಡಾಂತರಕಾರಿಯಾಗಿರುತ್ತಿ ತ್ತು. ಬೆನಡಾಕ್‌ ತಂಡ ಹೊರಟು ಹೋದ ನಂತಕ ಒಂದರ ನಂತರ ಒಂದರಂತೆ ವೇಗದಿಂದ ಜರು ಗಿದ ಭಯಾನಕ ಘಟನೆಗಳನ್ನು ನಾನು ಅವರ ಮಾಂತ್ರಿ ಈ ಪುರೋಹಿತ ಟಗುರುವಿನ ಬಾಯಿಂದ ಕೇಳಿರೆ ಈ ಕೋಲಾಹಲದ ಕಾಲದಲ್ಲಿ ನಾನೆಲ್ಲೊ ಬೇರೆಡೆಗೆ ಹೋಗಿದ್ದೆ. ಶ್ರ ಮೂರು ತಿಂಗಳುಗಳು ಈ ಜನರಿಗೆ ದು ರ್ಭಾಗ್ಯ ದ ತಿಂಗ ಳುಗಳಾಗಿಬಿಟ್ಟವು.. ನನಗೇನಾದರೂ ಇದರ ಕಲ್ಪ ನೆಯಿದ್ದಿದ್ದಕೆ ನಾನು ಬೆನಡಾಕ್‌ ತಂಡಕ್ಕೆ ನ್‌ ಕಸ್ತೂರಿ, ಜೂನ್‌ ೧೯೬೧ ನ ಕ ಸಳ. ಕಾಲಿಡಗೊಡುತ್ತಿರಲಿಲ್ಲ. ಶ್ಚನ್‌ ಧರ್ಮಕ್ಕೈ ಸೇರಿದ ಕೋಬೊನಿಂದ ವ್ರ ಎ ಆರಂಭವಾಗುತ್ತದೆ. ಬೆನಡಾಕ್‌ ತಂಡ ಹೊರಟು ಹೋದ ಮೇಲೆ ಖಾಲಿಯಾದ ಡೇರೆಗಳನ್ನು ಸ ಚ್ಛಮಾಡಲು ಆತ ಹೋಗಿದ್ದ. ಅಲ್ಲಿ ತ್‌ 1 ಲೇಪ ಹಚ್ಚಿದ್ದ ಒಂಡು ಪೌಡರಿನ ಡಬ್ಬಿ ಸಿಕ್ಕಿತು. ಆ ಗೌಡನ ಅಂಜಿಕೆಯಿಂದ ಆತ ಅದನ್ನು ಅಡಗಿಸಿಟ್ಟುಕೊಂಡ. ನಿತ್ಯವೂ ತಾನು ಒಬ್ಬನೆ ಇದ್ದಾಗ ಆ ಹೊಳೆಯುವ ಡಬ್ಬಿಯನ್ನು ನೋಡು ತ್ತಿದ್ದ. ಒಂದು ದಿನ ಅಕಸ್ಮಾತ್ತಾಗಿ ಅವನ ಬೆರಳು ಆ ಡಬ್ಬಿಯ ಬಟನ್ನ್ನಿಗೆ ಒತ್ತಿ ಮುಚ್ಚಳ ತೆಕೆಯಿತು. ಡಬ್ಬಿಯ ಒಳಗಡೆ ಕನ್ನಡಿಯಿತ್ತು. ಕೋಬೊನ ಕೈಯಿಂದ ಡಬ್ಬಿ ಜಾರಿ :ಬಿತ್ತು. ಅಯ್ಯೋ! ಆತ ಬೆಚ್ಚಿದ. ಆದರೆ ಮತ್ತೆ ಧೈರೃ ದಿಂದ ಡಬ್ಬಿಯನ್ನೆತ್ತಿಕೊಂಡು ಒಳಗೆ ನೋಡಿದ. ಅಲ್ಲಿ ಕಂಡ ದೃ ಶೃದಿಂದ ತತ್ತರಿಸಿಹೋದ. ಓವರ ನಸ್ರು ವಿಗೆ ಹೊಳಪು ಕೊಡು ವಂಥ ಕಲೆ ಈ ಜನರಿಗೆ ಗೊತ್ತಿರಲಿಲ್ಲ. "ಸ್ವಿಫ್ಟ್‌ ರಿವರ್‌'ನ ನೀರು ಕೂಡ ಯಾವಾಗಲೂ ಕೊಳೆ ಕಾಗಿರುತ್ತದೆಂದು ಈ ಮೊದಲೇ ನಾನು ಹೇಳಿ ದ್ವೇನೆ, ತನ್ನ ಜನರಂತೆ ಕೋಬೊ ಕೂಡ ಇದು ವರೆಗೆ ತನ್ನ ಮುಖವನ್ನು ಯಾವುದೇ ಹೊಳೆ ಯುವ ವಸ್ತುವಿನಲ್ಲಿ ನೋಡಿರಲಿಲ್ಲ. ಕನ್ನಡಿ ಯಲ್ಲಿ ತನ್ನ ಮುಖವನ್ನು ಆತನಿಗೆ 'ಗುರುತಿಸುವು ದಾಗಲಿಲ್ಲ. ಕನ್ನಡಿಯಲ್ಲಿ ಕಾಣಿಸುವ ಮುಖ ತನ್ನ ಬಾಲ್ಯ ದಲ್ಲೇ ಸತ್ತಿದ್ದ ತನ್ನ ತಂದೆಯದು, ಅದು ತನ್ನನ್ನು "ನಿಟ್ಟಿಸಿ ನೋ ತ್ತಿದೆ ಎಂದೇ ಆತ ತಿಳಿದ. ಈ ಕನ್ನಡಿ ಮಂತ್ರದ ಕನ್ನಡಿ ಎಂದು ಆತನು ಭಾವಿಸಿದ. ಕಲಾರು ಜನ ಓಿತೃಪೂಜಕರು. ಅವರು ತಮ್ಮ ಕುಟುಂಬನ ಮೃತಜನರಿಗೆ ತುಂಬ ಅಂಜುತ್ತಿದ್ದರು. ವಿದೇಶೀಯರ “ಮಂತ್ರ ಮಾಟಿ'ದಲ್ಲಿ ಕ್ಪೈ ಹಾಕಿದ್ದಕ್ಕಾಗಿ ತನ್ನನ್ನು ಶಿಕ್ಷಿ ಸಲು ತನ್ನ ತಂದೆ : ಮರಳಿ ಬಂದಿದ್ದಾನೆಂದೇ ತ ತಿಳಿದುಕೊಂಡ. ಆತ ಓಡಿ ಹೋಗಿ ತನ್ನ ಕ್ರಿ ಶ್ಚನ್‌ ಜೊತೆಗಾರ ಗೋಲೂಗೆ ಎಲ್ಲ ವನ್ನೂ” ಸ ಳಿದ. ಗೋಲು ಡಬ್ಬಿ ಯಲ್ಲಿ ಇಣಿಕಿ ದಾಗ ಆತನಿಗೆ ಅವನ ಸತ್ತ ಸ ದೆ "ತನ್ನನ್ನು ನೋಡುತ್ತಿರುವುದು ಕಾಣಿಸಿತು. ಅವರು ಆ ಡಬ್ಬಿಯನ್ನು ಒಂದು ಗಿಡದ ಪೊದ ರಿನಲ್ಲಿಟ್ಟಿರು. ಆದಷ್ಟು ಬೇಗನೆ ಕಿಶ್ಚನ್‌ ಧರ್ಮ ವನ್ನು ಮರೆಯಲು ಪ್ರಯತ್ನಿಸುತ್ತ ಮತ್ತೆ ತಮ್ಮ ಕಾಡು ಜೀವನದಲ್ಲಿ ಸಮಾವಿಷ್ಟರಾದರು. ಪ್ರತಿರಾತ್ರಿ ಅವರು ಸರದಿ ಪ್ರಕಾರ ಆ ಡಬ್ಬಿ ಯನ್ನು ನೋಡಲು ಹೋಗುತ್ತಿದ್ದರು. ದಿನವೂ ರಾತ್ರಿ ತನ್ನ ಗಂಡ ಹೊರಗೆ ಹೋಗುವುದನ್ನು ಕಂಡು ಸಂಶಯಗೊಂಡ ಕೋಬೊನ ಹೆಂಡತಿ ಅಕಾಕೊ ಒಂದು ರಾತ್ರಿ ಅವನಿಗೆ ತಿಳಿಯದಂತೆ ಅವನನ್ನು ಹಿಂಬಾಲಿಸಿದಳು. ಗಿಡದ ಪೊದರಿ ನಿಂದ ಡಬ್ಬಿ ಯನ್ನು ಹೊರ ತೆಗೆದು ಕೋಬೊ ಅದನ್ನು ಪ್ಲಜಸುವುದನ್ನೂ ಅವಳು ಕಂಡಳು. ಅವನು ಹೋದಮೇಲೆ 31 ಆ ಡಬ್ಬಿಯನ್ನ ತ್ತಿಕೊಂಡು ಕೈಯಲ್ಲಿ ಆಡಿಸುತ್ತಿದ್ದಾಗ ತಟ್ಟಿನೆ ಅದರ ಬಾಯಿ ತೆರೆಯಿತು. ಪೌಡರನ್ನು ಮೂಸ ಲೆಂದು ಅವಳು ಡಬ್ಬಿಯನ್ನು ಮೂಗಿನ ಹತ್ತಿರ ಹಿಡಿದಾಗ ಅವಳಿಗೆ ತನ್ನನ್ನು ನೋಡುತ್ತಿದ್ದ ಎರಡು ಕೆಂಪು ಕಣ್ಣುಗಳು ಕಾಣಿಸಿದವು. ಅವಳು ಸರ್ರನೆ ಕೈ ಮುಂದೆ ಚಾಚಿದಳು. ಕನ್ನಡಿಯಲ್ಲಿ ಅವಳಿಗೆ ತನ್ನ ಮೃತ ಅಕ್ಕನನ್ನು ಕಂಡಂತಾ ಯಿತು. ಅವಳ ಅಕ್ಕ ಸುರೂಪಿಯೂ ವಿಕಾರ ಕಣ್ಣುಳ್ಳ ವಳೂ ಆಗಿದ್ದಳು. ತನ್ನ ಗಂಡ ಅವ- ಳೊಡನೆ ಬಹು ದಿನಗಳಿಂದ ಅನೈತಿಕ ಸಂಬಂಧ ವಿಟ್ಟುಕೊಂಡಿರಬೇಕೆಂದೂ ಯಾವ ಮಂತ್ರ- ಮಾಟಗಳಿಗೂ ಹೆದರದೆ ಸತ್ತಮೇಲೂ ಅವಳನ್ನು ಏಕಾಂತದಲ್ಲಿ ಸೆಂಧಿಸುತ್ತಿರಬೇಕೆಂದೂ ಅಕಾಕೊ ತಿಳಿದಳು. ಪ್ರೇತಾತ್ಮಗಳೊಡನೆ ಈ ರೀತಿ ಸಂಬಂಧವಿಟ್ಟುಕೊಳ್ಳುವುದು ಅಕ್ಷಮ್ಯ ಅಪರಾಧ ಕನ್ನಡಿಯೊಳಗಿನ ಭೂತ ೮೫ ವೆಂದು ಕಲಾರು ಜನ ತಿಳಿಯುತ್ತಾರೆ. ಅಕಾಕೊ ನೆಟ್ಟಗೆ ಗೋಲೂಕ ಹೆಂಡತಿ ತುಂಬಾಳ ಬಳಿಗೆ ೧೪೪ ಅವಳಿಗೆ ಮನ ವರಿಕೆ ಮಾಡಿಕೊಡಲೆಂದು ಅವಳಕ್ಕೆಗೆ ಅಕಾಕೊ ಕನ್ನಡಿ ಕೊಟ್ಟಳು. ತುಂಬಾ ನೋಡಿದಾಗ ಕನ್ನಡಿಯಲ್ಲಿ ಕಲ ವರ್ಷಗಳ ಹಿಂದೆ ಸತ್ತಿದ್ದ ಅವಳ ಅಕ್ಕ ಕಾಣಿಸಿದಳು. ತನ್ನ ಮುದಿ ಅಕ್ಕ ನೊಡನೆ ಕೋಬೊ ಇಂಥ ದುರ್ವ್ಯವಹಾರ ಮಾಡುತ್ತಾನಲ್ಲ ಎಂದು ಅವಳಿಗೆ ಸಂತಾಪವಾ- ಯಿತು. ಅಷ್ಟರಲ್ಲಿ ಗುಡಿಸಲಿನ ಒಳಗೆ ಬಂದ ಗೋಲು ಸಿಟ್ಟಿನಿಂದ ಕನ್ನಡಿಯನ್ನುತುಂಬಾಳಿಂದ ಕಸಿದುಕೊಂಡ. “ ಈ ಡಬ್ಬಿ ಮಾಟದ ಡಬ್ಬಿ. ಇದರಲ್ಲಿ ನನ್ನ ಅಪ್ಪನಿದ್ದಾನೆ. ನಾನು ಪ್ರತಿ ರಾತ್ರಿ ಅವನನ್ನು ಭೆಟ್ಟಿಯಾಗುತ್ತೇನೆ” ಎಂದ ಗೋಲು. ಗೋಲು ಸುಳ್ಳು ಹೇಳಿ ತನ್ನ ಅಕ್ಕನ ಮತ್ತು ಮಿತ್ರ ಕೋಬೊನ ಪಾಪವನ್ನು ಮರೆಮಾಡಲು ಯೃತ್ನಿ- ಸುತ್ತಿದ್ದಾನೆಂದು ತುಂಬಾ ತಿಳಿದಳು. ಮರುದಿನ ಅವರು ಗೌಡನ ಎದುರು ದೂರು ಕೊಟ್ಟಿರು. ಮತ್ತೆ ಆ ಡಬ್ಬಿ ಹೇಗೆ ಅಕಾಶೊಳ ಕೈಗೆ ಬಂದಿತ್ತೊತಿಳಿಯದು. ಅವರು ಸಾಕ್ಷಿಗೆಂದು ಆ ಡಬ್ಬಿಯನ್ನು ಗೌಡನ ಮುಂದಿಟ್ಟಿರು. ತಮ್ಮ ಗಂಡಂದಿಣ ಮಾಡಿದ ಅನ್ಕ್ಯಾಯಕ್ಕಾಗಿ ಅವರಿಗೆ ಮರಣದಂಡನೆಯಾಗಬೇಕೆಂದುಕೇಳಿಕೊಂಡರು. ಜಾಲುವಾ ಕಲಾರು ಜನರ ಕೊನೆಯ ಗೌಡನಾಗಿದ್ದ. ಕಾರ್ಯಕ್ಕಾಗಿ ತುಂಬ ಹೆಸರು ವಾಸಿಯಾಗಿದ್ದ. ಕಲಾರು ಜನರಲ್ಲಿ ಗೌಡ ಪಟ್ಟಿ ವಂಶಪ `ರಂಪರಾಗತವಾಗಿ ಬರುತ್ತಿ ರಲಿಲ್ಲ. ಮಂತ್ರ- ಮಾಟ ಶಕುನಗಳ ಆಧಾರದ ಮೇಲೆ ಗೌಡನ ಆಯ್ಕೆಯಾಗುತ್ತಿತ್ತಾ ದ್ವರಿಂದ ಗೌಡನಾ ದವನಿಗೆ ತನ್ನ ಪಟ್ಟ ವನ್ನು ಕಾಯ್ಕುಕೊಳ್ಳುವ ಚಿಂತೆ ಸದಾ ಕ ಇರುತ್ತಿತ್ತು. ಕ್ರಿಶ್ಚನ್‌ ಧರ್ಮ ಸ್ವೀಕರಿಸಿದ ಕಾರಣದಿಂ- ಎ ದಾಗಿ ಕೋಬು ಮತ್ತು ಗೋಲು ಇಬ್ಬರೂ ಜಾಲುವಾನೆ ದೃಷ್ಟಿಯಲ್ಲಿ ಹೀನರಾಗಿಬಿಟ್ಟಿದ್ದರು. ಸಂಧಿ ದೊರೆಯಲು ಆತ ಅವರಿಬ್ಬರನ್ನೂ ವಿಧಿ ಪೂರ್ವಕವಾಗಿ ಕೊಲ್ಲಿಸಿದ. ಆ ಮೇಲೆ ಅಕಾ ಕೊಳ ಕೈಯಿಂದ ಡಬ್ಬಿಯನ್ನು ಕಸಿದುಕೊಂಡ. ಆ ರಭಸಕ್ಕೆ ಅದರ ಮುಚ್ಚಳ ತೆರೆಯಿತು. ಕನ್ನಡಿ ಯಲ್ಲಿ ಪ್ರತಿಬಿಂಬಿತವಾದ ಸೂರ್ಯ ಪ್ರಕಾಶ ಜಾಲುವಾನ ಮುಖಕ್ಕೆ ಬಡಿಯಲು ಆತ ತನ್ನ ವೀಠದಿಂದ ಜಿಗಿದೆದ್ದ. ಕನ್ನಡಿಯಿಂದ ಸೂರ್ಯನ ಬಿಂಬ ಜಾರಿ ಅಲ್ಲಿ ಅವನಿಗೆ ಸ ಸ ಂತದ ಪ ್ರತಿಬಿಂಬ ಕಾಣಿಸಿತು. ಧ್ಲೇರ್ಯದಿಂದ. ಆತ ಸೋಡದ. ಕಣ್ಣಿಗೆ ಬಿದ್ದ ದೃಶ್ಯದಿಂದ ಅವನ ಮೈ ಕೂದಲು ನೆಟ್ಟಿಗಾದವು. ಜಾಲುವಾನಿಗೆ ತಾನು ತನ್ನ ಮುಖವನ್ನೆ ಕಂಡೆನೆಂದು ನಂಬಿಗೆಯಾಯಿತು. ಏಕೆಂದಕೆ ಕನ್ನಡಿಯಲ್ಲಿ ಕಾಣಿಸಿದ ಆಕೃತಿಯ ತಲೆಯ ಮೇಲೆ ಅವನು ಧರಿಸಿದ್ದ ಶಿರಸ್ತ್ರಾಣ ವಿತ್ತು. ಜಾಲುವಾ ಆ ಕ್ಷಣದಲ್ಲಿ ಅಕಾಕೊ ಮತ್ತು ತುಂಬಾಳನ್ನು ಕೊಲ್ಲಿಸಿದ. ಆದರೂ ಆತನೆ ಅಂಜಿಕೆ ಹೋಗಲಿಲ್ಲ. ಭಯದ ಭರದಲ್ಲಿ ಆತ ಇನ್ನೊಂದು ಮೂರ್ಬ ಕೆಲಸ ಮಾಡಿದ. ಮಾಟಗಾರ ಪೆರೋಹಿತ ಟಗುರುವಿಗೆ ತನ್ನ ಗುಡಿಸಲಿನಲ್ಲಿ ತನ್ನನ್ನು ಒಬ್ಬನೇ ಬಂದು ಕಾಣ ಬೇಕೆಂದು ತಿಳಿಸಿದ. ಟಿಗುರು ಅವನ ನಂಬಿಗೆಯ ಮನುಷ್ಯನಾಗಿದ್ದ. ಟಗುರು ಬರುವುದನ್ನು ಕಂಡೊಡನೆ ಜಾಲುವಾ ತನ್ನ ಹೆಂಡಂದಿರನ್ನೆಲ್ಲ ಹೊಡೆದು ಹೊರಗೋಡಿ ಸಿದ. ಕನ್ನ ಡಿಯಲ್ಲಿ ತನ್ನ ಚಿತ್ರ ಕಂಡ ವಿಚಾರ ವನ್ನು ಟಿಗುರುವಿಗೆ ಹೇಳಿ ಜಾಲುವಾ ಕನ್ನಡಿ ಯನ್ನು ಅವನ ಕ್ಳೈ ಗಿತ್ತ. ಟಿಗುರುವಿಗೆ ಕನ್ನ ಡಿಯಲ್ಲಿ ಬಿಳಿ ಬಣ್ಣ ಆ ತನ್ನ ಮುಖ ಜಡಿತ. ಕಗ ಸಂದೇಹಳ್ಳ ಆಸ್ಪದ ಉಳಿಯಲಿಲ್ಲ. ತ್ರ ದೃಶ್ಯದ ನ ಟಗು ರು ಮಟ್ಟಿಗೆ ಸ್ಪಷ್ಟ ವಾಗಿತ್ತು. _ ಜಾಲುವಾನ ಮುದ ಸ ಕನ್ನ ಡಿಯಲ್ಲಿ ಅವನ ಮುಖ ಕಂಡಿತ್ತು. ಆದ್ದ ರಿಂದ ಕಗ್ಗ: ಕಲಾರು ಜಾತಿಯ ಹೊಸ ನಾಯಕ ಟಾ ಕಸ್ತೂರಿ, ಜೂನ್‌ ೧೯೬೧ ತಾನೇ ಸೈ. ಎಂದಾತನಿಗೆ ಖಂಡಿತವಾಯಿತು | ಆತ ಎದ್ದು ಜಾಲುವಾನ ಬಳಿ ಹೋಗಿ ತನ್ನ ಕತ್ತಿ ಯಿಂದ ಅವನ ರುಂಡ ಹಾರಿಸಿದ... ಆ ಮೇಳೆ ಎಲ್ಲರನ್ನೂ ಕರೆದು “ಜಾಲುವಾ ಸತ್ತ. ಮಾಟದ ಡಬ್ಬಿ ನನ್ನನ್ನು ನಾಯಕನನ್ನಾಗಿ ಆರಿಸಿದೆ. ಯಾರಿ ಡೆ ಮಾತಿನಲ್ಲಿ ನಂಬಿಕೆಯಾಗದಿದ್ದ ರೆ ಅವರು ಈ ಕನ್ನಡಿಯಲ್ಲಿ ನೋಡಲಿ” ಎಂದು ಡಬಿ ಸಿಯನ್ನು ಜನರ ಕೈಗೆ ಕೊಟ್ಟಿ. ಬ ಕನ್ನಡಿ ಆಜ್‌ ಅವನ ಮೂರು ಜನ ಮೃ ತ ಅಣ್ಣಂದಿರು ಕಾಣಿಸಿದರು. ಆ ಮೂವರೂ ಸತ್ತಿ ದ್ಧ ರಷ್ಟ ಸ್ಟ, ಆದ್ದರಿಂದ ತಾನೇ ಜನಾಂಗದ ಜಾಗ ಎಂದು ಅವನು ತಿಳಿದ. ಎರಡನೆಯವನಿಗೆ ತನ್ನ ಸತ್ತ ತಂದೆಯ ಮುಖ ಕಾಣಿಸಿತು. ಮೂರನೆಯವನಿಗೆ ಕಂಡದ್ದು ಯಾರ ಮುಖ ಎಂದು ಗುರುತು ಹತ್ತಲಿಲ್ಲ. ಆದರೂ ತಾನೇ ನಾಯಕ ಎಂದಾತ ತಿಳಿದ. ಡಬ್ಬಿ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಹೋಯಿತು. ಜನ ತಮ್ಮ ತಮ್ಮ ಪ್ರತಿಬಿಂಬ ವನ್ನು ಅದರಲ್ಲಿ ಕಂಡರು. ಒಮ್ಮಿಂದೊಮ್ಮೆ ಜನರ ಮಧ್ಯದಿಂದ ಒಬ್ಬ ಮುಂದೆ ಬಂದು ತಾನೇ ನಾಯಕ ಎಂದ. ಟಗುರು ತತ್‌ಕ್ಷಣ ಅವನೆ ನನ್ನು ಇರಿದು ಕೆಡವಿದ. ಶುರು ವಾಯಿತು ಕಾಳಗ. ಪ್ರ ತಿಯೊಬ್ಬ ನೂ ತಾನೇ ನಾಯಕ ಎಂದು ಎಡಂಡ ಕೊಡಾಕ ಎ ಗಳು ಹಾರಾಡಿದವು. ರಕ್ತದ ಕಾಲುವೆ ಹರಿ ಯಿತು. ಕೆಲವೇ ಜನ ಬದುಕುಳಿಯುವವಕೆಗೂ ಈ ಹತ್ಯಾಕಾಂಡ ನಡೆಯಿತು. ಈ ಉಳಿದವರು ಓಡಿ ಹೋಗಿ ಅಡವಿಯಲ್ಲಿ ಅಡಗಿಕೊಂಡರು. ಟಗುರು ತನ್ನ ಚಾತುರ್ಯದಿಂದ ತನ್ನ ಪ್ರೀತಿಯ ಮಗನ ಜೊತೆ ಪ್ರಾಣ ಉಳಿಸಿಕೊಂಡು ಪಾರಾದ. ಒಂದು ದಿನ ರಾತ್ರಿ ಬೆಳದಿಂಗ ಳಲ್ಲಿ ಆತ ತನ್ನ ಭಾಗ್ಯದ ವಿಡಂಬನೆಯ ಚಿತ್ರ ವನ್ನು ದಾವ ಆ ಡಬ್ಬಿ ಯನ್ನು ತೆಕೆದು ನೋಡಿದ. ಆಗ ಬಳಿಯಲ್ಲೇ. ನಿಂತಿದ್ದ ಅವನ ಮಗ ಡಬಿ ಸಿಯನ್ನು ಕಸಿದುಕೊಂಡು ಕನ್ನಡಿಯಲ್ಲಿ ನೋಡಿದ. ಆತನ ಜೆರಳು ತನ್ನಷ್ಟ ಕೈ ಮೂಗಿನ ಮೇಲೆ ಹೋದಾಗ ಕನ್ನ ಡಿಯಲ್ಲಿರುವಾತನೂ ಹಾಗೆಯೆ ಮಾಡಿದ್ದನ್ನು ಆತ ಕಂಡ ಇದರಿಂದ ತಾನೇ ನಾಯಕ ಎಂದು ಆತನಿಗೆ ನಂಬಿಕೆ ಯಾಯಿತು. ಟಗುರು ಆಗೇನೂ ಮಾತಾಡದೆ ನಿದ್ದೆ ಬಂದಿ ತೆಂದು ಮಲಗಿದ. ಮಗ ನಿದ್ದೆಯಲ್ಲಿ “ಗೊರಕೆ ಹೊಡೆಯತೊಡಗಲು ಕಲೊ. ಇಂದನ್ನು ಎತ್ತಿ ಕೊಂಡು ಅದರಿಂದ ಅವನ ತಳ ಜಜ್ಜಿ ಬಿಟ್ಟ. ಇದೇ ಸಮ ಯದಲ್ಲಿ ನಾನು ತಿರುಗಿ ಸು ತನ್ನದೊಂದು ಬೆಲೆ ಜಳ ಪೌಡರಿನ ಡಬ್ಬಿ ಕಳೆದಿದೆ ಎಂದು ಬೆನಡಾಕನ ಪತ್ರ ಬಂದಿತ್ತು. ನಾನದನ್ನು ಹುಡುಕಿಸಬೇ (ಕೆಂದೂ. ಬರೆದಿದ್ದ. ನಾನು ಬಂದ ಕೆಲ ದಿನಗಳಲ್ಲಿ ಹಸಿವಿನಿಂದ ವ್ಯಾಕುಲನಾದ, ದಣಿದು ಬೆಂಡಾದ ಟಗುರು ನನ್ನ ಬಳಿಗೆ ಬಂದ... ಆತನೇನೂ ಬಹು ದಿನ ಬದುಕಲಿಲ್ಲ. ಆದರೆ ಆತ ನನಗೆ ಇದೆಲ್ಲ ಸಮಾ ಚಾರವನ್ನು ಹೇಳಿದ. ಆತ ಸತ್ತಾಗ ಆತನ ಬಳಿ ಡಬ್ಬಿ ಸಿಗಲಿಲ್ಲ. ಆತ ಅದನ್ನೆಲ್ಲಿ ಅಡಗಿಸಿಟ್ಟಿ ದ್ಧ ನೊ ಏನೊ. ಕೆಲವರ್ಷಗಳು ಕಳೆದವು. ಪ ಪ್ರದೇಶ ಈಗ ನಿರ್ಜನವಾಗಿತ್ತು. ಗೆ ಒಂದು ನ್‌ ಬಂದೂಕನ್ನು ಹೆಗಲ ಮೇಲೆ ಹಾಕಿ ಕೊಂಡು ಹೊರಟಿದ್ದೆ... ಒಂದೆಡೆ. ಒಂದು ಬಬೂನ್‌ ಗದ್ದಲ ನಡೆಸಿತ್ತು. ಕಳ್ಳ ಹೆಜ್ಜೆ "ಸ್ವಿಫ್ಟ್‌ ರಿವರ್‌' ಯಿಂದ ಸಮೀಪ ಹೋಗಿ ನೋಡಿದೆ. ಅದು ಒಂದು ಕೈಯನ್ನು ಕೆಳಗೂರಿಕೊಂಡು ಮಲ ವಿಸರ್ಜನೆ ಮಾಡುತ್ತಲಿತ್ತು. ಅದರ ಇನ್ನೊಂದು ಕ್ಸಿ ಬಂಗಾರದ ಲೇಪವಿದ್ದೆ ಆ ಡಜ್ಬಿ ಯತ್ತು. ನಾನು ಗುಂಡುಹಾರಿಸಿದೆ. ಬಬೂನ್‌ ಸತ್ತುಬಿತ್ತು. ಮರುದಿನ ನಾನು ಆ ಡಬ್ಬಿಯನ್ನು ಶ್ರೀಮತಿ ಜೆನ ಡಾಕಳಿಗೆ ಕಳಿಸಿದೆ. ಆದರೆ ಇದುವರೆಗೂ ಅದು ಮುಟ್ಟಿದ ಬಗ್ಗೆ ನನಗೆ ಏನೂ ಗೊತ್ತಾಗಿಲ್ಲ. * ಅಲಲಿ ೨. ನಗಮಲ್ಲಗ ಒಬ್ಬ ಹುಡುಗ ಮನೆಯಿಂದ ಪಲಾ ಯನ ಹೇಳಿದ್ದ. ಆಗ ಅವನ ತಂದೆ ಪತ್ರಿಕೆಯಲ್ಲಿ ಈ ಮುಂಂದಿನ ಜಾಹೀರಾತು ಕೊಟ್ಟಿ: “ಪ್ರೀತಿಯ ಚಿ. ಶಂಕರನಿಗೆ. ಎಲ್ಲಿದ್ದರೂ ಕೂಡಲೆ ಹೊರಟು ಬಾ. ನೀನು ಹೋದಂದಿನಿಂದ ನಿನ್ನ ತಾಯಿ ಅನ್ನ ನೀರು ಮುಟ್ಟಿಲ್ಲ. ಆದ್ದರಿಂದ ಕೂಡಲೆ ಹೊರಟು ಬಾ. ಹೊರಟು ಬರದಿದ್ದರೆ ನಿನ್ಗ ಬೆನ್ನು ಚರ್ಮ ಸುಲಿದೇನು.'' ೫ ಬ್ರಿಟಶ್‌ ಕಾದಂಬರಿಕಾರ ರುಡ್ಯಾರ್ಡ್‌ ಕೆಪಿ ನಗನಿಗೆ ಅವನು ಬರೆದ ಪ ಪ್ರತಿ ಶಬ್ದ ಕ್ಸ ಆರು ಶಿಲಿಂಗ್‌ನಂತೆ ೆ ದೊ ಯುತ್ತದೆಂದು ಓದಿದ ಒಬ್ಬ ಕಿಡಿಗೇಡಿ ಅವನಿಗೊಂದು ಪತ್ರ ಬರೆದ: "ಮಹ ನೀಯರೆ, ನಿಮಗೆ ಪ್ರತಿ ಶಬ್ದಕ್ಕೆ ಆರು ಶಿಲಿಂಗ್‌ ಸಿಗುತ್ತ ದಂತಲ್ಲಾ. ಸ ಆರು ಶಿಲಿಂಗ್‌ ಕಳಿಸಿದ್ದೆ ನೆ, ಯಾರು ಶಬ್ದ ತಳಿ ಸಿರಿ, ೨೨ ಕ್ಲಿಂಗ್‌ ಉತ್ತರ ಬರೆದ: “ಥ್ಯಾಂಕ್ಸ್‌.? ೫ ಲಾಟರಿಯಪ್ತಿ ೫೧ ರಿಂದ. ಕೊನೆ ಗೊಳ್ಳುವ ನಂಬರಿನ ತಿಕೀಟೀ ಬೇಕೆಂದು ಹಟಜಡಿದು ಕೊಂಡ ಒಬ್ಬ ತರುಣಿಗೆ ರೂ. ೫೦,೦೦೦ ಬಹುಮಾನ ಬತ ಳ೭ ಸುದ್ದಿಗಾರನೊಬ್ಬ ಅವಳನ್ನು ಕಂಡು 4 ೫೧ ರಿಂದ ಅಂತ್ಯವಾಗುವ ನಂಬರೇ ಬೇಕೆಂದು ನೀವು ಓತ ಹೇಳಿದಿರಿ?'' ಎಂದು ಕೇಳಿದ. 4 ನೋಡಿ, ಏಳು ದಿನ ಸಂತತವಾಗಿ ನನಗೆ ಕನಸಿನಲ್ರಿ ಏಳನೇ ಅಂಕಿ ಕಾಣಿ ಸಿತ್ತು. ಏಳು ಏಳಲೆ ಐವತ್ತೊಂದು ತಾರೆ? ಅದೇ ನಂಬರಿನ ತಿಕೀಟುಕೆೊಂಡ್ಕೆ? ಎಂದಳಾಕೆ. ಜೇ “ಇದು ಸೂರ್ಯೋದಯದ ಚಿತ್ರವೊ, ಸೂರ್ಯಾಸ್ತದ ಚಿತ್ರವೊ?'' ಖಂಡಿತ ಸೂರ್ಯಾಸ್ತದ್ದು.'' “ಅಷ್ಟದೃಢವಾಗಿಹೇಗೆಹೇಳುತ್ತೀರಿ?? «ಈ "ಚಿತ್ರ ಬರೆದವನನ್ನು ನಾನು ಚೆನ್ನಾಗಿ ಬಲ್ಲೆ. ಆತ ಮಧ್ಯಾಹ್ನ ೧೨ ಹೊಡೆಯುವವರೆಗೂ ಹಾಸಿಗೆ ಬಿಟ್ಟು ಎದ್ದಿರುವುದಿಲ್ಲ.'' ಜ್ಠೇ “ನಿಮ್ಮ ಹೆಂಡತಿ ಜೀರೆಯವರಲ ಆಡಿಗೆ ಮಾಡಿ ನಿಮ್ಮ ಹೊಟ್ಟಿ ಹೊರೆಯುತ್ತಾಳೆ. ನಿವುಗೆ ನಾಚಿಕೆಯಾಗುವುದಿಲ್ಲನೆ?'' “ಆಗುತ್ತದೆ. ಆದರೆ ಉಪಾಯವಿಲ್ಲ. ಬೇರೆ ನೌಕರಿ ವತಾಡಲಿ ಎಂದರೆ ಅವಳಿಗೆ ಓದು ಬರೆಯಲು ಕೂಡ ಬರುವುದಿಲ್ಲ.'' ೫ ಆ ನೂತನ ಕವಿ ತನ್ನ ನಿತ್ರನ ಎದುರು ತಾನು ಬರೆದ ಕವಿತೆಯ "ಅರ್ಥವನ್ನು ಒಂದು ತಾಸಿನ ವರೆಗೆ ವಿವರಿಸಿ ಸ ಬಳಿಕ ನುಡಿದ “ಕನಿತೆ ಎಂದೊಡನೆ ನನಗೆ ಎಲ್ಲಿಲ್ಲದ ಉತ್ಸಾಹ ಬರುತ್ತದೆ. ಈಗ ನೋಡು, ಇಲ್ಲಗೆ ಬರುವಾಗ ನನಗೆ ವಿಪ ರೀತ ತಲೆ ನೋವಿತ್ತು. ಈಗ ಹೋಗಿ ಬಿಟ್ಟಿ ತು.? "ಹೋಗಿಲ್ಲ. ನೀನು ಅದನ್ನು ನನಗೆ ಕೊಬ್ಬ ರುವಿಗ' ಎಂದ ಅವನ ಮಿತ್ರ. ಈ ಕಸ್ತೂರಿ, ಜೂನ್‌ ೧೯೬೧ “ಏನ್ರಿ ಪ್ರತಿನಿತ್ಯ ಮಲಗುವ ಮುಂಚೆ ಬ್ಯಾಟರಿ ಬಿಟ್ಟು ನೋಡುತ್ತೀರಲ್ಲ, ಏನು ಸಮಾಚಾರ? "" ಇಲೆಕ್ಟ್ರೀಕ್‌ ದೀಪವನ್ನು ನಂದಿಸಿ ದ್ವೇನೋ ಇಲ್ಲವೊ ಎಂದು ಖಾತ್ರಿ ಮಾಡಿ ಕೊಳ್ಳಲು.?? ಸೇ ತಾಯಿ: "ನಮ್ಮ ಕಿಟ್ಟೀ ಗಣಿತದ ಬಗ್ಗೆ ನನಗೆ ಬಹಳ ಚಿಂತೆ ಹತ್ತಿದೆ. ಏಳೂ ನಾಲ್ಕು ಹನ್ನೆರಡು ಅನ್ನುತ್ತಾನೆ.?' ತಂದೆ: “ಏಳು ವರ್ಷದ ಹುಡುಗನ ಮಟ್ಟಿಗೆ ಅಡ್ಡಿಯಿಲ್ಲ. ಬರಿ ಎರಡು ಹೆಚ್ಚು ಕಡಿನೆಯಾಗಿದೆಯಷ್ಟೆ.?' ಶ್ಯ ಗಿರಾಕ8- "ಏರ್‌ ಡೇ ಕ್ಲಾಕ್‌ ಎಂಬ ಗಡಿಯಾರ ಬಂದಿದೆಯಂತಲ್ಲ! ಅದರ ವೈಶಿಷ್ಟ್ಯ ಏನು? ವ್ಯಾಪಾರಿ- ಕೀಲಿಕೊಡದೆ ಅದು ಎಂಟು ದಿನಗಳ ವರೆಗೂ ನಡೆಯುತ್ತದೆ. ಗಿರಾಕಿ- ಹಾ! ಕೀಲಿ ಕೊಟ್ಟರೆ ಅದು ಎಷ್ಟು ದಿನ ನಡೆಯುತ್ತೆ? ಜೇ ಬ್ರಹ್ಮಚಾರಿ. ನವಿನಾಹಿತ ಜೀವನದ ಸುಖ ಶಾಂತಿಗಳ ಕ್ಷಣಗಳಿಗಾಗಿ ಎಷ್ಟೋ ಸಾರಿ ನಾನು ಹಂಬಲಿಸಿ ಕಳವಳಗೊಳ್ಳು ತ್ತೇನೆ ಎಂಬ ಮಾತನ್ನು ಒಪ್ಪಿಕೊಳ್ಳು ತ್ತೇನೆ. ನಿವಾಜತ- ಸ್ವಾವಿೀ. ನಾನೂ ಹಾಗೆಯೇ, ಜೇ ಯಾವುದೋ ಒಂದು ಸಣ್ಣ ವ್ಯವಹಾರದ ಸಂಬಂಧದಲ್ಲಿ ಅಭಿಪ್ರಾಯ ಕೇಳಿದಾಗ ತಮ್ಮ ಪದ್ಧತಿಯಂತೆ ದೊಡ್ಡ ಬಿಲ್ಲನ್ನು ವಕೀಲರು. ರಾಮರಾಯರಿಗೆ ಕಳಿಸಿ- ದ್ದರು. ಒಂದು ವಾರದ ನಂತರ ವಕೀಲರಿಗೆ ರಸ್ತೆ ಯಲ್ಲಿ ರಾಮರಾಯರ ಭೆಟ್ಟಿಯಾಯಿತು. ರಾಮರಾಯರು “ನಮಸ್ಕಾರ ವಕೀಲರೇ, ಇಂದು ಹನೆ .ತಂಪಾಗಿದೆಯಲ್ಲವೆ?'' ಎಂದವರೇ ಅವಸರದಿಂದ ""ನಾನು ನಿಮ್ಮ ಅಭಿಪ್ರಾಯ ಕೇಳುತ್ತಿಲ್ಲ. ನನ್ನದನ್ನು ಹೇಳುತ್ತಿದ್ದೇನೆ ಆಸ್ಟ್ರೇ,” ಎಂದರು. “ಟೈಮ್‌ ತಿಳೀಬೇಕೆ? ಹನ್ನೊಂದ್ರಲ್ಲಿ ಮೂವ ತ್ತೆಂಟು ನಿವಿಷ ಎಂಟೂ ಪಾಯಂಟ್‌ ಸೊನ್ನೆ ಎರಡು ಸೆಕೆಂಡ್‌ ಕಳಿ. ಉತ್ರ್ಪಾನೇ ಟೈಮ್‌ |? ಶ್ರೀಕಾಂತ ನಾಡಿಗ ಥೆ ತ ಲೆ | | ಹೃದಯಸ್ಪರ್ಕಿ ಗಭ ಗ್ಗ ನಾವು. ಎಂಟು ಮೈಲು ದಾರಿ ಕ್ರಮಿಸಿದ್ದೆವು. ತಪ್ಪಲು ಪ್ರದೇಶ ದಿಂದ ಈಗ ನಾವು ಕೆಳಗಿಳಿಯುತ್ತಿದ್ದೆವು. ಇಲ್ಲಿ ಅಡವಿ ದಟ್ಟವಾಗಿತ್ತು. ಏತ್ತರವಾಗಿ ಬೆಳೆದ ಮರಗಳ್ಳು ಮುಗಿಲು. ಮುಟ್ಟುವ ಪ್ರಯತ್ನದಲ್ಲಿ ದ್ವಂತಿದ್ದವು. ಅವುಗಳ ನಡುವಿನ ನೆಲದಲ್ಲಿ ಬೆಳೆದ ಕಂಟಿ ಸಾಂದ್ರವಾಗಿದ್ದು ಅಡ್ಡ ಗೋಡೆ ಯಂತೆ ವ್ಯಾಪಿಸಿತ್ತು. ಕ್ರಿಮಿಕೀಟಕಗಳ ಸದ್ದು ರಾತ್ರಿಯ ಭಯಾನಕತೆಯನ್ನು ಹೆಚ್ಚಿಸುತ್ತಿತ್ತು. ಒಂದು ಚಕ್ಕಡಿ ಗಾಡಿ, ಎರಡು ಕುದುಕೆ_ ಇವಿಷ್ಟು ನಮ್ಮ ತಂಡ! ಗಾಡಿಯಲ್ಲಿ ಮಿತ್ರ ನೊಬ್ಬನ ಪತ್ನಿ ಹಾಗೂ ನಾಲ್ಕು ಮಕ್ಕಳು. ಒಂದು ಕುದುಕೆಯ ಮೇಲೆ ಠಕಾಶೂರ ಗೋಪಾಲ ಸಿಂಹ, ಮತ್ತೊಂದರ ಮೇಲೆ ನಾನು. ಕಲ್ಲು ಬಂಡೆಯ ದಾರಿ. ರಾಜಸ್ಥಾನದ ಆಗ್ನೇಯ ದಿಕ್ಕಿನ ಅಡವಿಯಲ್ಲಿ ಪ್ರವಾಸಮಾಡಿ ದವಕೀ ಈ ದಾರಿಯ ತೊಂದರೆಗಳನ್ನು ಬಲ್ಲರು. ಹಳೆ ಕಾಲದ ರಸ್ತೆ, ಹೊಸ ಯುಗದ ಸ್ಪರ್ಶವೂ ಇಲ್ಲ. ಇಲ್ಲಿಯ ನೆಲ ಇನ್ನೂ ಉಗಿಬಂಡಿಯನ್ನು ಕಂಡಿಲ್ಲ. ಕಲ್ಲುಗಳ ಮೇಲಿಂದ ಬಂಡಿಯ ಗಾಲಿಗಳು ಉರುಳುತ್ತಿದ್ದವು. ಅದರ ಹಿಂದಿನಿಂದ ನಡೆದ ಕುದುಕೆಗಳೆರಡೂ *ಿವಿ ನೆಟ್ಟಿಗೆ ಮಾಡಿ ಶಬ್ದ ಚ ಕಾ12 ರ್ಳ ಘಟನಾಮಾಲೆ ಡುಗಂಟು ಮೂಲ ಹಿಂದಿ: ರತನಲಾಲ ಚೋಶಿ ವೇಧಿಯಾಗಿ ನಡೆದಿದ್ದವು. ಮಗ್ಗಲಿನ ಗಿಡಗಂಟಿ ಯಿಂದ ಒಂದು ಮೊಲ ನೆಗೆದು ಬಂದು ಎಡ ಬದಿಯ ಕಂಟಿಯಲ್ಲಿ ಮರೆಯಾಯಿತು. ಎತ್ತು ಗಳು ಒಮ್ಮೆಲೆ ತಡೆದವು. ಕುದುರೆಯ ಶಕಡಿ- ವಾಣವನ್ನೆಳೆಯುತ್ತ ಶತಾಕೂರರು ಅಂದರು, “ ಪಂಡಿತಜಿ, ಕಿರುಬ ಬೆನ್ನು ಹತ್ತಿ ಬರುವಂತಿದೆ. ಜಾಗ್ರತೆ. ಕುದುರೆಗಳನ್ನು ಕಂಡರಂತೂ ಅದು ಬಿಡುವುದಿಲ್ಲ.” ಕುದುಕೆಗಳ ನಡುಕ ನನ್ನ ಗಮನಕ್ಕೂ ಬಂದಿತು. "“ ಬೆಳದಿಂಗಳು ಒಳ್ಳೇ ಹೊತ್ತಿನಲ್ಲೇ ಕೈಕೊಟ್ಟಿತಲ್ಲ. ನಾವೀಗ ಕಣಿವೆಯಲ್ಲಿದ್ದೇವೆ. ಬೇಗ ಇಲ್ಲಿಂದ ಪಾರಾಗಬೇಕು.” ನಾನೆಂದೆ. ನಾವಿಬ್ಬರೂ ಹೆಗಲಿಗೇರಿಸಿದ್ದ ಕೋವಿಗಳನ್ನು ಸಜ್ಜು ಮಾಡಿ ಹಿಡಿದು ನಡೆದೆವು. ಏದುರಿಗೆ ಒಂದು ಮೃಗಮಿಥುನ ಹಾಯ್ಡು ಹೋಯಿತು. ಠಾಕೂರರು ಅಂದರು, 'ಪಂಡಿತಜೀ, ಚಿಗರೆಗಳು ಅಡ್ಡ ಹೋದುವಲ್ಲ; ಇನ್ನು ದೇವಿ ಭಗವತಿಯೆ ಕಾಯಬೇಕು.” ಅವರು ತಮ್ಮ ಕತ್ತಿಯನ್ನು ಹಿರಿದರು. ಅಂಥ ಕರಾಳ ಕತ್ತಲೆಯಲ್ಲೂ ಕತ್ರಿ ಹೊಳೆಯುತ್ತಿತ್ತು. ೬೨ ವರ್ಷದ ಆ ರಜಪೂತನ ಧೈರ್ಯಸಾಹಸಗಳನ್ನು ಕಂಡು ನಾನು ಚತಿತನಾಡೆ. ತೀರ ನನ್ನ ಹತ್ತರ ಬಂದು ಅವರು ಪಿಸು. ಗುಟ್ಟಿದರು, " ಪಂಡಿತಜೀ, ದೂರದಲ್ಲಿ ಜನ ೯೦ ಕಸ್ತೂರಿ, ಜೂನ್‌ ೧೯೬೧ ನಡೆಯುತ್ತಿದ್ದಾರೆಂದು ಕಾಣುತ್ತದೆ. ಕನಿಷ್ಠ ಏಳೆಂಟು ಜನವಾದರೂ ಇರಬೇಕು. ಇಂದೇನೋ ಅನಾಹುತವಿದೆ ಎಂದು ತೋರುತ್ತಿದೆ ।” ನಾನೂ ಕಿವಿಗೊಟ್ಟು ಸದ್ಮನ್ನು ಆಲಿಸಿದೆ. ಕೆಲ ವರು ನಮ್ಮತ್ತ ಬರುತ್ತಿದ್ದುದು ನಿಜವಾಗಿತ್ತು. ತುಂಬ ಬೆಳೆದು ನಿಂತ ಮರಗಳೂ ಮೇಲೆ ನಕ್ಷತ್ರ ಮಂಡಿತ ಆಕಾಶವೂ ಕಾಲಿದಾಸನ ಯಕ್ಷನ ಹೃದಯದಲ್ಲಿ ಅಥವಾ ಅಧುನಿಕ ಕವಿಯ ಹೈದ- ಯದಲ್ಲಿ ಕಾವ್ಯದ ಸೆಲೆ ಹುಟ್ಟಿಸುವಂತಿದ್ದವು. ಆದರೆ ಕಾವ್ಯಸ್ಫುರಿಸುವ ಸ್ಥಿತಿ ನಮ್ಮದಾಗಿರಲಿಲ್ಲ. ನಾನಾ ಬಗೆಯ ಶಂಕೆಗಳು ಮನಸ್ಸಿನಲ್ಲಿ ಒಟ್ಟಾ ಗಿದ್ದವು. ಹೆಜ್ಜೆ ಹೆಜ್ಜೆಗೂ ನಾವು ವಎಪತ್ತಿಯನ್ನು ಸಮೀಪಿಸುತ್ತಿದ್ದೇವೆ ಎಂದು ಎನಿಸುತ್ತಿತ್ತು. ಕುದುರೆಯ ಖುರಪುಟದ ಸದ್ದಿನ ಗುಂಗಿನಲ್ಲಿ ನಾವು ಸಾಗಿದ್ದಂತೆಯೆ ಅಕಸ್ಮಾತ್‌ ನನ್ನ ಕಣ್ಣಿಗೆ ಎರಡು ಪ್ರಜ್ವಲಿಸುವ ಕಣ್ಣುಗಳು ಕಾಣಿಸಿದವು. ಎದುರಿನ ರಸ್ತೆಯ ದಂಡೆಗೆ, ನಮ್ಮಿಂದ ಸುಮಾರು ಇಪ್ಪತ್ತು ಇಪ್ಪತ್ತೈದು ಅಡಿ ದೂರದಲ್ಲಿ ಹುಲಿ ಮಲಗಿತ್ತು. ಅದರ ರಿಶ್ಚಲತೆಯನ್ನು ಕಂಡರೆ ಅದಕ್ಕೆ ನಮ್ಮ ಸುಳಿವೇ ಹತ್ತಿರಲಿಲ್ಲವೆನಿಸು ತ್ತಿತ್ತು. ಠಾಕೂರರಿಗೆ ನಾನು ಸನ್ನೆ ಮಾಡಿದೆ. ಅವರು ಒರೆಯಲ್ಲಿ ಕತ್ತಿಯನ್ನು ಹಾಕಿ ಅಂದರು, "ಪಂಡಿತಜಿ, ಸಾವಧರಾಗಿರಿ. ಈಗ ನಾನು ಗುಂಡು ಹಾಕುತ್ತೇನೆ. ಶ್ವಾಪದ ಹಿದಿದೆ. ಹಾಗೇ ಬಿಟ್ಟಕಿ ನಮ್ಮ ಮೇಲೆ ದಾಳಿ ಮಾಡದೆ ಬಿಡುವುದಿಲ್ಲ.” ನಾನು ಅವರನ್ನು ತಡೆದೆ. ಹುಲಿ ಹಸಿದಂತೆ ತೋರಲಿಲ್ಲ. ಹಸಿದ ಹುಲಿ ರಸ್ತೆಯ ದಂಡೆಗೆ ಕೂಡ್ರುವುದೇ ಇಲ್ಲ. ಮತ್ತು ಜನರ ಗುಂಪಿನ ಮೇಲೆಹಾರಿ ಬರುವುದೂ ಇಲ್ಲ. ಮನುಷ್ಯ ರಕ್ತದ ರುಚಿ ಹತ್ತಿದ ಹುಲಿಯೂ ಐಎದುರಾಎದುರು ಮನುಷ್ಯರ ಗುಂಪಿನ ಮೇಲೆ ಏರಿಬರುವುದಿಲ್ಲ. ಎತ್ತುಗಳು ಗಾಡಿಯವನಿಗಿಂತ ಮೊದಲೆ ಹುಲಿಯನ್ನು ನೋಡಿದ್ದವು. ಅವು ಸಪ್ಪತ್ತಿಗೆ ಹರಿದು ಓಡಲು ಯತ್ನಿಸಿದವು. ನಾವ *ಿಂಕ ರ್ತವ್ಕ ವಿಮೂಢರಾದೆವು. ಹುಲಿ ಇನ್ನೂ ಕಲ್ಲಿ ನಂತೆ ಶಾಂತವಾಗಿ ಕೂತಿತ್ತು. ನಾವು ಕುದುಕೆ ಗಳನ್ನು ಗಾಡಿಯ ಮುಂದೆ ಒಯ್ಯು, ಹುಲಿಯ ಮೇಲೆ ಕಣ್ಣಿಟ್ಟು ಮುಂದೆ ಸಾಗಿದೆವು. ಮೂವತ್ತು ಅಡಿ ಹೋಗಿರಬೇಕು; ಅಷ್ಟರಲ್ಲಿ ಹುಲಿ ಎದ್ದು ರಿಂತಿತು. ನಾವೆ ಕುದುಕೆಯಿಂದ ಇಳಿದೆವು. ಹುಲಿ ನಾಲ್ಕು ಹೆಜ್ಜೆ ನಡೆದು ಮತ್ತೆ ಕಂಟಿಯಲ್ಲಿ ಹೊಕ್ಕಿತು. ಸಾವಕಾಶವಾಗಿ ಮುಂದೆ ಸಾಗಿದೆ ವು. ಹುಲಿಯ ಗುಡುಗು ಇನ್ನೂ ಹೆದರಿಸುತ್ತಿತ್ತು- ಒಮ್ಮೆಲೆ ಕುದುರೆಗಳು ಹೂಂಕರಿಸಿ ನೆಗೆದುವು- ಠಾಕೂರರ ಬಂದೂಕಿನ ಸಪ್ಪಳವಾಯಿತು. ಕರು ಬ ಬೆನ್ನಟಿ ಬಂದಿತ್ತು. ಠಾಕೂರರ ಶುದುರೆಯ ಮೇಲೆ ಹಾರಿ ಅದರ ಗೋಣಿಗೆ ಮುಂಗಾಲಿ ನಿಂದ ಒಂದು ಹೊಡೆತ ಕೊಟ್ಟಿತು. ನುರಿತ ಘು ದೇವರ ಇಡುಗಂಟು ಮುಕೆ. ಅಂತೆಯೆ ನೋವನ್ನು ತಾಳಿಕೊಂಡಿತು. ಠಾಕೂರರ ಗುಂಡು ಗುರಿ ತಬ್ಬತ್ತು. ಈಗ ಕಿರುಬ ಅವರ ಮೈಮೇಲೆ ಜಿಗಿಯಿತು. ಕ್ಷಣ ಮಾತ್ರ ಮೃತ್ಯು ಗರ್ಜನೆ ಅಡವಿಯನ್ನೇ ವ್ಯಾಪಿಸಿ ಕೊಂಡಂತೆನಿಸಿತು. ಮತ್ತೆರಡು ಗುಂಡಿನ ಸೆಪ್ಪಳದೊಂದಿಗೆ ಕಿರುಬ ಸತ್ತುಬಿದ್ದಿತು. ನನ್ನ ಬಂದೂಕಿನ ಗುಂಡುಗಳು ಅದನ್ನು ಕೊಂದಿದ್ದವು. ಹಿಲಾಲು ಹೊತ್ತಿಸಿ ನೋಡಿದೆವು. ಒಂದು ಗುಂಡು ಅದರ ಗುಂಡಿಗೆಯನ್ನೇ( ಹೊಕ್ಕು ತನ್ನ ಕಾರ್ಯ ಪೂರ್ಸ ಗೊಳಿಸಿತ್ತು. ತೇ ಮುಂಜಾನೆ ನಾವು ನಮ್ಮ ಮಕ್ಕಾಮಿಗೆ ಹೋಗುವ ಬದಲು ನಾರಾಯಣಗಾಂವದ ಧರ್ಮ ಶಾಲೆಯನ್ಲಿಯೆ ಉಳಿದೆವು. ಕಿರುಬ ಸತ್ತ ಮೇಲೆ ನಾವು ಮುಂದೆ ಸಾಗಿದ್ದೆವು. ಅಷ್ಟರಲ್ಲಿ ಬಂಡಿಯ ಒಂದು ಗಾಲಿ ಮುರಿಯಿತು. ಇನ್ನೇನು ಎರಡು ಮೂರು ದಿನ ಈ ದಟ್ಟಡವಿಯಲ್ಲಿ ಉಪವಾಸ ಉಳಿಯಬೇಕಾಗುವುದೇನೊ ಎಂದಿದ್ದೆವು. ಆ- ದರೆ ಹಿಂದೆ ಕಾಲ ಸಪ್ಪಳ ಕೇಳಬಂದಿದ್ದ ಜನ ಈಗ ಸಮ್ಮುಖರಾದರು. ಅವರು ಕಳ್ಳರೋ ಸಂಭಾವಿತರೋ ನಾನು ಹೇಳಲಾರೆನಾದರೂ ನಮ್ಮೊಂದಿಗೆ ಅವರು ಮಾತಾಡುವ ರೀತಿ ಸಂಭಾವಿತವಾಗಿತ್ತು. ಅವರೇ ನಮ್ಮನ್ನು ನಾರಾಯಣಗಾಂವಕ್ಕೆ ಮುಟ್ಟಿ ಸಿದರು. ಅಲ್ಲದೆ ಚಕ್ಕಡಿಯನ್ನೂ ದುರಸ್ತಿ ಮಾಡಿ ಕೊಟ ರು. ನಾರಾಯಣಗಾಂವದ ಆ " ಸರಾಯಿ 'ಯನ್ನು ನಾನು ಸಾಯುವವಕೆಗೂ ಮರೆಯಲಾಕಿನು. ನಾಲ್ಕು ದಿನ ನಾವು ಅಲ್ಲಿ ಇದ್ದರೆ, ನಾಲ್ಕು ದಿನದ ಅನುಭವ ನಮ್ಮನ್ನು ಒಂದು ಸ್ವಪ್ನಲೋಕದಲ್ಲಿ ಒಯ್ಯು ಬಿಟ್ಟಿಂತಿತ್ತು: ಇಲ್ಲಿಯ ಅಪೂರ್ವ ಅನು ಭವಸಂಪತ್ತು ನನ್ನ ಪಾಲಿಗೆ. ಶುಬೇರನ ಭಂಡಾರವೇ ಸೈ. ನಮ್ಮ ವಿಚಾರಸೃಷ್ಟಿಯ ೯೧ ಸಾಕಾರರೂಪ ಪ್ರತ್ಯಕ್ಷದಲ್ಲಿ ಕ್ವಚಿತ್ತೇ ! ಅದು ಭಾಗ್ಯ! ೧೬,೦೦೦ ಜನವಸತಿಯ ಊರು. ಸುಂದರವಾದ ಆವರಣ; ಹತ್ತಿರವೇ ಹರಿದು ಹೋಗುವ ನದಿಯೊಂದಿದೆ. ಸುತ್ತುಮುತ್ತೆಲ್ಲ ಸಣ್ಣ ಸಣ್ಣ ಗುಡ್ಡಗಳಿವೆ. ಈ ಊರು ಪ್ರಸಿದ್ಧ ವಾಗಿದೆ. ಊರಿಗೆ ಕೀರ್ತಿ ಬಂದುದು ಒಬ ವ್ಯಕ್ತಿಯಿಂದ. ಆ ವ್ಯಕ್ತಿಯ ಹೆಸರು ಚಾಂದ- ಮಲಜಿ ಶೇಠ. ಶೇಕಜಿಯವರ ವಯಸ್ಸು ೯೨. ಈಗಲೂ ಅವರು ಬೆಳಿಗ್ಗೆ ಎಂಟಕ್ಕೇ ಅಂಗಡಿಯಲ್ಲಿ ಹಾಜ ರಿರುತ್ತಾರೆ. ನಡೆಯಲು ತ್ರಾಣವಿಲ್ಲ. ಆದರೂ ಮೊಮ್ಮಕ್ಕಳ ಹೆಗಲ ಮೇಲೆ ಕೈ ಇಟ್ಟು ಬರು ತ್ತಾರೆ. ನಾವು ಇಳಿದಿದ್ದ ಛತ್ರ ಅವರದೇ ಇತ್ತು. ಛತ್ರದಲ್ಲಿ ಪ್ರವಾಸಿಕರಿಗೆ ಎಲ್ಲ ಸೌಕರ್ಯ ಒದಗಿಸಿ ಕೊಡುವ ಅವರನ್ನು ಯಾವ ಪಯಣಿ ಗನೂ ಮರೆಯಲಾರ. ನಾವು ಹೋದ ಮೇಲೆ ಸ್ವಲ್ಪ ಹೊತ್ತಿ ನಲ್ಲೇ ಅವರ ಮೊಮ್ಮಕ್ಕಳಿಬ್ಬರೂ ಬಂದರು. ಶ್ರೀಮಂತರಾದರೂ ಸಾಮಾನ್ಯ ಉಡುಪು. ಆದ- ರಾತಿಥೈದಲ್ಲಿ ಸದಾ ಮುಂದು. ನಮ್ಮ ವಸತಿ ವ್ಯವಸ್ಥೆ ಮಾಡಿದ್ದಲ್ಲದೆ ರಾತ್ರಿ ಎರಡು ಗಂಟಿಯಾ ದರೂ ನಮಗೆ ವಿಶ್ರಾಂತಿ ದೊರೆಯಲೆಂದು ತಾವೇ ಎಚ್ಚರುಳಿದು ಅವಶ್ಯವೆನಿಸಿದ್ದನ್ನು ಒದಗಿ ಸುತ್ತಿದ್ದರು. ಅವರ ರೀತಿಯಿಂದ ನನಗೆ ಇಮರ್ಸನ್‌ನ ಒಂದು ಸಾಲು ನೆನಪಾಯಿತು. ಯಾವ ಬದ್ಗುಣಗಳ ಕೊರತೆಗಾಗಿ ನಾವು ಕೊರಗು ತ್ತೇವೊ- ಅವು ಪೃಥ್ವಿಯ ಮೇಲೆ ದೃಗ್ಗೋಚರ ವಾಗದೇ ಹೋದಕೆ ಸದ್ಗುಣ ಸಮುದ್ರನಾದ ಈಶ್ವರನು ಇದ್ದು ಪ್ರಯೋಜನವೇನು?” ಮಧ್ಯಾಹ್ನ ನಾನು ಶೇಕಜಿಯವರನ್ನು ಕಂಡೆ. ಮಂಚದ ಮೇಲೆ ಕೂತಿದ್ದರು. ದೊಡ್ಡ ಅಂಗಡಿ. ಫಿ ನಿಸಿಲಿನ್‌ಇಂದ ಮಸಾಲೆ ಸಾಮಾನಿನ ವಕಿಗೆ ಆಗುವುದು ಆ ಸ್ವಚ್ಛ ೯೨ ಕಸ್ತೂರಿ, ಜೂನ್‌ ೧೯೬೧ ಎಲ್ಲವೂ ಅಲ್ಲಿ ಸಿಗುತ್ತಿತ್ತು. ಪ್ರತಿ ಸಾಮಾನನ್ನೂ ಒಪ್ಪಹಿರಣದಿಂದ ಇರಿಸಿದ್ದರು. ಪ್ರಪಂಚದಲ್ಲಿ ನಡೆದ ಸುದ್ದಿ ಸಮಾಚಾರ ಗಳನ್ನು ನನ್ನಿಂದ ಸೇಳಿಕೊಂಡರು. ಆಮೇಲೆ ನಾನು ಪ್ರಾರಂಭಿಸಿದೆ. “ ನಿಮ್ಮ ವಯಸ್ಸು ಈಗ ಎಷ್ಟ ರಬಹುದು? ಸ ನಕ್ಕು ನುಡಿದರು. “೯೨. ಮಾಡಿದ ಪುಣ್ಯದ ವಯಸ್ಸನ್ನು ಎಣಿಸಬೇಕು. ಬದುಕಿದ ಶರೀರದ್ದನ್ನಲ್ಲ. ಶರೀರವನ್ನು ಉಪಯೋಗಿಸಿಯೆ ಇಲ್ಲ. ಅಂದಾಗ ಅದರ ವಯಸ್ಸಿನ ಲೆಕ್ಕವಾ ದರೂ ಯಾಕೆ ಬೇಕು?” " ಶೇಕಜಿ, ನೀವು ಮಾಡಿದ *ೆಲಸವನ್ನು ಲೋಕದಲ್ಲಿ ಕೆಲವರೆ ಮಾಡುತ್ತಾರೆ. ಸಾವಿರಾರು ಜನ ಇಂದು ನಿಮ್ಮನ್ನು ಕೊಂಡಾಡುತ್ತಾರೆ. ನೀವು ಅಜಾತತತ್ರುಗಳು. ನನ್ನ ಜೀವನದಲ್ಲಿ ನ್ಹಮ್ಮಸಥ ವರನ್ನು ನಾನು ಕಂಡದ್ದು ಇದೇ ಮೊದಲ ಸಲ.” " ಪಂಡಿತಜಿ, ನಾನು ಅಶಿಕ್ಷಿತ. ನಾನೇನು ಮಾಡಬಲ್ಲೆ? ಏನೊ ಈಶಪ್ರೆ (ರಣೆಯಿಂದ ತಿಳಿದ ಮಟ್ಟಿಗೆ ನಡೆಸಿದ್ದೆ ನೆ. ನನ್ನ ಅಜ್ಜ ಒಂದು ದೀಪ ವನ್ನು ಹಚ್ಚಿದ್ದಾಕೆ. ಅದಕ್ಕೆ ಎಣ್ಣೆ ಹಾಕುತ್ತಿರು ವುದು ನಮ್ಮ ಕೆಲಸ. ಕೆ ಏೀಳಿಗೆ ಏನು ಮಾಡುವುದೂ ಹೇಳಲಾರೆ. “ ನನ್ನ ಅಜ್ಜ ತರುಣರಿದ್ದಾಗ, ನಿಷ್ಕಾಂಚನ ದುಡಿಯುವ ಹುರುಪು ಬಹಳ. ಸುತ್ತ ರಿದ್ದ ರು. ಮುತ್ತಿನ ಊರುಗಳಿಗೆ ಹೋಗಿ ಕಿರಾಣಿ ಸಾಮಾ ನನ್ನು ಮಾರುತ್ತಿದ್ದರು... ಸ್ವತಃ ಅತ್ಯಲ್ಪ ವೆಚ್ಚ ದಲ್ಲಿ ಸಂಸಾರ ಸಾಗಿಸುತ್ತಿದ್ದರು. ದಿನಾಲು ಸಂಜೆಗೆ ತಪ್ಪದೆ ಆರತಿಯ ಹೊತ್ತಿಗೆ ರಾಘವಜಿಯ ಮಂದಿ ರಕ್ಕೆ ಹೋಗುತ್ತಿದ್ದರು. ಮೂವತ್ತು ವರ್ಷ ಕಷ್ಟ ಕಾರ್ಪಣ್ಯಗಳನ್ನನುಭವಿಸಿ ೬೦,೦೦೦ ರೂಪಾಯಿ ಕೂಡಿಸಿದರು. ಆಗ ಅವರು ೫೨ ವರ್ಷದವರಾಗಿದ್ದರು. “ ಧನತ್ರಯೋದಶಿಯ ದಿನ ಮುಂಜಾನೆಯಿಂದ ಅವರು ಶಾಂತರಾಗಿದ್ದರು. ಮಧ್ಯಾಹ್ನ ತಮ್ಮ ಕುಟುಂಬೀಯರನ್ನೆಲ್ಲ ತಮ್ಮ ಹತ್ತಿರ ಕರಿಸಿ ಕೊಂಡರು. ತಮ್ಮ ಕೂಡಿಟ್ಟ ಹಣದೊಂದಿಗೆ ಅವರೆಲ್ಲರನ್ನು ಕರೆದುಕೊಂಡು ರಾಘವಜಿಯ ಮಂದಿರಕ್ಕೆ ಹೋದರು. ಬೆವರು ಸುರಿಸಿ ಸಂಪಾ ದಿಸಿದ ಮೂವತ್ತು ವರ್ಷದ ಗಳಿಕೆಯನ್ನು ದೇವರ ಚರಣಗಳಲ್ಲಿ ಅರ್ಪಿಸಿ ನಮಸ್ಕರಿಸಿ ಮನೆಗೆ ಮರಳಿದರು. "ಮನೆಗೆ ಬಂದಾಗ ಆನಂದ ಅವರ ಅಂತರಂಗ ವನ್ನು ತುಂಬಿಕೊಂಡಿತ್ತು. ಮೂವತ್ತು ವರ್ಷದ ಕರ್ಮನಿಷ್ಕ ಜೀವನವನ್ನೇ ಅವರು ಈಶ ಚರಣ ಗಳಲ್ಲಿ ಅರ್ಪಿಸಿದ್ದರು. "ಮಂದಿರದ ಪೂಜಾರಿಗಳಾದರೂ ಒಬ್ಬ ಮಹರ್ಷಿಗಳು. ಊರ ಪಂಚರನ್ನು ಕರೆಸಿದರು. ಅಜ್ಜನ ವೃತ್ತಾಂತವನ್ನು ಅರುಹಿದರು. ಊರಿಗೆ ಊರೇ ಬೆರಗಾಯಿತು. "ದೀಪಾವಳಿಯ ದಿನ ಮಂದಿರ ದಿಂದ ನಮ್ಮ ಮನೆಯ ಕಡೆಗೆ: ಒಂದು... ಮೆರವಣಿಗೆ ಬಂತ: ಮುಂದೆ ವಾದ್ಯ ಮೇಳ. ಹಿಂದೆ ಪಲ್ಲಕ್ಕಿ. ಅವರ ಹಿಂದೆ ಪೂಜಾರಿ, ಅವನ ಕೈಯಲ್ಲಿ ಅಜ್ಜನ "ಅರ್ಪಣೆ'. ಅವನ ಹಿಂದೆ. ಊರ ಜನಸಮು ದಾಯ. ದೇವರ ನಾಮದ ಜಯ್‌ ಘೋಷ ಗಗನವನ್ನು ಭೇದಿಸ್ಮ ದೇವರ ಇಡುಗಂಟು ೯೩ ತ್ತಿತ್ತು. ಮಹಿಳೆಯರು ಹಾಡುತ್ತಿದ್ದ ಗೀತಗಳ ಮಧುರ, ಮಂಗಲರವ ವಾತಾವರಣವನ್ನು ಪವಿತ್ರಗೊಳಿಸುತ್ತಿತ್ತು. "ಅದೊಂದು ಅಭೂತಪೂರ್ವ ದೃಶ್ಯ. ಸ್ವತಃ ದೇವರೇ ಭಕ್ತನ ಮನೆಗೆ ನಡೆತರುವ ದೃಶ್ಯ. ಹೆಜ್ಜೆಹೆಜ್ಜೆಗೆ ದೇವರ ಪೂಜೆ, ಆರತಿ ನಡೆಯು ತ್ತಿತ್ತು. ಮೆರವಣಿಗೆ ಮನೆಯ ಮುಂದೆ ಬಂತು. “ನಮ್ಮ ಅಂಗಳದಲ್ಲಿ ಬಂದು ಮೆರವಣಿಗೆ ರಿಂತಿತು. ಆಗ ನಾನು ಆರು ವರ್ಷದವನಿದ್ದೆ. ಆದಕೆ ನೋಡುತ ನಿಂತ ಜನರ ದೃಷ್ಟಿಯಿಂದ ಹೆಚ್ಚಿದ್ದು ಉಕ್ಕಿದ ಅಭಿಮಾನದಿಂದ ರಕ್ತದ ಒತ್ತಡ ಇಂದಿಗೂ ನನಗೆ ನೆನಪಿಗೆ ಬರುತ್ತಿದೆ. ನೀವೇ ಹೇಳಿ ಪಂಡಿತಜಿ, ಸಾವಿರಾರು ವರ್ಷ ದಲ್ಲೂ ಲಭಿಸದ ಅಂಥ ದೃಶ್ಯದ ಮೇಲಿಂದ ಪ್ರಾಣವನ್ನು ನಿವಾಳಿಸಿ ಧನ್ಯನಾಗಬಯಸದವನು ಯಾರಾದರೂ ಇರಬಹುದೆ? “ಪಲ್ಲಕ್ಕಿ ಇಳಿಸಿ, ಅಜ್ಜ ಅಜ್ಜಿ ಯರನ್ನು ಕರೆ ದರು. ಅಜ್ಜನ ಹಣೆಗೆ ತಿಲಕ ಹಚ್ಚಿ 10 ಮತ್ತು ಅವರು ಅರ್ಪಿಸಿದ್ದ ಹಣವನ್ನೆಲ್ಲ. ಅವರ ಕೈಯಲ್ಲಿತ್ತು, ಆಶೀರ್ವದಿಸಿ ಭಿ (ಬೇಗ ದರು: 15111 ದೇವರ ಇಚ್ಛೆ ಯಮೇರೆಗೆ ತಾವೇ ದೇವರ ಗುಮಾಸ್ತರಾಗಿ ನ ಹಣವನ್ನು ಜತನವಾಗಿ ಇಡುವುದಲ್ಲದೆ ಎಲ್ಲ ಕಾರ್ಕಭಾರ ವನ್ನು ನೋಡಿಕೊಳ್ಳಬೇಕು. "'ತಮ್ಮತ್ಕಾಗವನ್ನು ನಾವು ಮೆಚಿ ದ್ದೇವೆ, ವ್ರ ದುಡ್ಡಿನಿಂದ ಬರುವ ಉತ್ಪನ್ನದ ಕೆ ಮಾತ್ರ ನೀವುಸ ಸೃ ಎಂತಕ್ಕಾಗಿ ಬು ಸಸಹಡೇನು ಪಂಚರು ಸಲಹೆ ಇತ್ತಿದ್ದಾ ಕೆ ಇದನ್ನು ಲೋಕ ಹಿತಕ್ಕಾಗಿಯೇ ಉಪಯೋಗಿಸಬೇಕು. ಮತ್ತು ಒಂದು ಪೈಯ ಲೆಕ್ಕವೂ ತಪ್ಪ ದಂತೆ ಚೊಕ್ಕ ವಾಗಿ ಕ್ತ ತುದ ಜರಾಗ ಎಷ್ಟ ವಿದೆ. ಧನ್ಯರಾದಿರಿ ಶೇಠಜಿ. ಕ್ಷಣಮಾತ್ರ ದಲ್ಲಿ ನೀವು ಜೀವಳ್‌ಮುಕ್ತ ರಾದಿರಿ. ಇನ್ನು ಡೇವರ ಆದೇಶವನ್ನು ಶಿಕೋಧಾರ್ಯವೆಂದು ಬಗೆದು ವಂಶ ಪಾರಂಪರಿಕವಾಗಿ ಈ ಕಾರ್ಯವನ್ನು ಮುಂದುವರಿ ಸಿರಿ. ನಿಮ್ಮ ವಂಶಜರು ಈ ಪವಿತ್ರ ಯಜ್ಞದ ಅಮೃತಪ್ರಾಶನ ಮಾಡಲಿ. ' “ ಅಜ್ಜನ ಕಣ್ಣುಗಳಿಂದ ಅಶ್ರುಧಾರೆ ಹರಿಯ ತೊಡಗಿದವು. ದೇವರ ಅಡಿಗಳಲ್ಲಿ ಸಾಷ್ಟಾಂಗ ಎರಗಿದರು. ಆರಾಧ್ಯ ದೈವತದ ಮುಂದೆ ಹೊಟ್ಟಿ ತುಂಬ ಅಳುವವರಿದ್ದರವರು. ಅಂದು ದೇವ- ಭಕ್ತರ ನಡುವಿನ ಅಂತರ ಅಳಿದುಹೋಗಿತ್ತು. ಶೇಠಜಿಯವರ ಕಣ್ಣುಗಳಿಂದೂ ನೀರು ಹರಿ ಯುತ್ತಿದ್ದವು. ಕಂಠದ ನರ ಉಬ್ಬಿದ್ದವು. ಒಬ್ಬ ಅಜ್ಞಾತ ವ್ಯಾಸನೊ ವಾಲಿ ಬು ತ ಮಹಾಕಾವ [ವೊಂದರ ರಸಭರಿತವಾದ ಅಧ್ಯಾ ಯ ವದಾಗಿತ್ತು. ಅದು ಲಿಖಿತ ಗ್ರಂಥ ವಲ್ಪದಿದ್ದರೂ ಕತೆಯ ರೂಪದಿಂದ ಸೂತ್ರವಷ್ಟೇ ಉಳಿದು ಕೊಂಡದ್ದಾಗಿತ್ತು. ಅವರ ಕತೆ ಕೇಳುತ್ತಿ ದ್ಧ ತೆ ನನಗೆ ಇಬ್ಬ ರು ಕವಿಗಳ ಭೆಟ್ಟಿ ಯ ಸ ಪ್ರಸಂಗ ನೆನಪಿಗೆ ಬಂತು. ಸರೋಜಿನಿ ನಾಯುಡು ಅವರು ಒಮ್ಮೆ ಶಾಂತಿನಿಕೇತನಕ್ಕೆ ಹೋಗಿದ್ದರು. ಆಹಿಂದೆ ತ ದಿವಸಗಳಿಂದ ರವೀಂದ್ರ ನಾಥರು ಕಾವ ಲೇಖನ ವನ್ನು ನಿಲ್ಲಿಸಿದ್ದ ರು. ಬಕ್ಕೇ ಸಾಪ್ತಾ ಖು ನಿಬಂಧ ಗಳನ್ನು 'ಮಾತ್ರ ಬರೆಯುತ್ತಿ ದ್ದ ರು. ರವೀಂದ್ರ ನಾಥರು ಹ ವನ್ನು ನಿಲ್ಲಿಸಿದ್ದು ಸಕೋಜಾಿ ಯವರಿಗೆ ಸರಿದೋರಲಿನ್ಸ. ಉದ್ವಿ ಗ್ನ ರಾಗಿ ಅವರು ರವೀಂದ್ರನಾಥರ " ಮುಂದೆ ಹಳಿದರು: “ ತಾವು ಕವಿತೆ. ಬರೆಯುವುದನ್ನು ನಿಲ್ಲಿಸಿದ್ದು ಅಸಂತೋಷಕರ. ನೀವು ಈಗ ಏಳೆ ಕವಿತೆ ಬರಿ ಯುಷ್ಟದಿಲ “ ಅಂಥಾ ಬದಲಾವಣೆಯೆ ಆಗಿಲ್ಲ. ಒಂದು ಮಹಾಕಾವ್ಯ ಬರೆಯಬಯಸುತೆ ನೆ, ಆದರೆ ಯೋಗ್ಯ ವಿಷಯವೆ ಸಿಗುತ್ತಿಲ್ಲ.” “ ತಮ್ಮ ಮಾತಿನ ಅರ್ಥವೇ ಗೊತ್ತಾಗುವು ದಿಲ್ಲ.” ( ಕಸ್ತೂರಿ, ಜೂನ್‌ ೧೯೬೧ “ಐತಿಹಾಸಿಕ ಅಥವಾ ಪೌರಾಣಿಕ ನಾಯ ಕನ ಗುಣಗಾನ ಮಾಡುವ ಇಚ್ಛೆ ನನಗಿಲ್ಲ. ಇಂದಿನ ರಾಜಕೀಯ ಮುಂದಾಳೊಬ್ಬನ ತಲೆಗೆ *ಿರೀಟವಿಡುವ ಇಚ್ಛೆ ನನಗಿಲ್ಲ. ಸ್ವಪ ಪ್ರಯತ್ನ ದಿಂದ ತೇಜಸ್ವಿಯಾದ ಈ | ಸುಪುತ್ರ ಟೆ ನನ್ನ ಕಾವ್ಯ ನಾಯಕನಾಗಬೇಕೆಂದು ನ್ನ ಇಚ್ಛೆ. ಅಂಥವನ ಗುಣಗಾನ ಮಾಡಲು ನನ್ನ ಗ ಹಾತೊರೆಯುತ್ತಿದೆ. ತಮ್ಮ ಕತ ತ್ವದ ಸರ್ವಸ್ತ್ಯ ವನ್ನು ಲೋಕಲೋಕೇಶ್ವರನ ಚರಣದಲ್ಲಿ ಸುರಿ ಯುವ ಸುಪುತ್ರನನ್ನು ವರ್ಣಿಸಲು ನನ್ನ ಕಲ್ಪನಾ ಶಕ್ತಿ ಉತ್ಸುಕವಾಗಿದೆ. ” ರವೀಂ ದ್ರನಾಥರಿಗೆ ಶೇತಜಿಯವರ ಸುದ್ದಿ ಮುಟ್ಟಿಲಿಲ್ಲವೆಂದು ಮನನೊಂದೆ. ಇದೇ ಪಾತ್ರ ವನ್ನು ಪ್ರ ಪ್ರಮುಖವಾಗಿಟ್ಟು ಕೊಂಡು ಅವರು ಅಜ ಜ್ರ ಚರಿತ್ರೆ ಯನ್ನ. ನಿರ್ಮಿಸುತ್ತಿದ್ದರೇನೊ ಎಂದು ನನಗಥಿಸುತ್ತದೆ. ಆದರೆ ತಮ್ಮ ಚರಿತ್ರೆ ಬರೆಸಿಕೊಳ್ಳಲು ಕವಿಗಳ ಕಡೆಗೆ ಹೋಗುವ ಅಗತ್ಯ ಛಗನಲಾಲಜಿ ಅಥವಾ ಚಾಂದಮಲಜಿ ಅಿವಕಕಮಗಳು? ಯಶಸ್ಸನ್ನಾಗಲಿ ಕೀರ್ತಿ ಯನ್ನಾಗಲಿ ಉಪಭೋಗಿಸಲು ಬದುಕುವುದಿಲ್ಲ ಅವರು. ತ್ಯಾಗದಲ್ಲೇ ತಮ್ಮ ಜೀವನದ ಸಾ- ರ್ಥಕ್ಯವನ್ನು ಅವರು ಕಾಣುತ್ತಾರೆ. ಅಜ್ಜ ಹಚ್ಚಿದ ಈಶ್ವರನ ಇಡುಗಂಟಿನ ದೀವಿಗೆ ಯನ್ನು ಅಖಂಡ ನಂದಾದೀ(ಪವಾಗಿ ಮೊಮ್ಮ- ಗನ ಮುಪ್ಟಿನಲ್ಲೂ ಅವರ ಕುಟುಂಬೀಯರು ಸತ್ಯ ನಿಷ್ಠೆಯ ಎಣ್ಣೆ ಎರೆದು ಉರಿಸಿ ಇಟ್ಟಿದ್ದಾರೆ. ಅವರ ಅಂಗಡಿ ಆದರ್ಶ ಅಂಗಡಿ. ಮೋಸ, ಅನುಚಿತ ಲಾಭ, ಕಳ್ಳಪೇಟಿ ಇವು ಸ್ವಲ್ಪವೂ ಅಲ್ಲಿಲ್ಲ. ಅವರ ಸತ್ಯ ನೃವಹಾರದಿಂದಲೇ 'ಉಢಿಕೊಯ ಸಂಪತ್ತು ದ್ವಿಗುಣಿತ ತ್ರಿಗುಣಿತವಾಗುತ್ತ ನಡೆ ದಿದೆ. ಡೇವರ ಸ್ವಂತ ಅಚಿಕಟಿ, ಇದೆ. ಆಸ್ಪತ್ರೆ ಇದೆ. ವಿದ್ಯಾಲಯವಿದೆ. ನ್ಶಾಯಾಲಯವಿಡೆ. ಎಲ್ಲ ಶಾಖೆಗಳನ್ನು ಚಾಂದಮಲಜಿಯವರ ಕುಟುಂಬೀಯರೇ ನಡಸುತ್ತಾರೆ. ಊರಿಗೆ ಸ್ವಂತ ವಿದ್ಯುದುತ್ಬಾ ದನಗೃಹವೊಂದಿದೆ. ಓಣಿ ಓಣಿಗೆ ನೀರಿನ ನಳ. ಸುದೃಢ ಮತ್ತು ಸರಳ ಸ್ವಭಾವದ ನಗುಮುಖದ ಚ ಈ ಊರ ಮೇಲೆ ಸರಕಾರದ ನಿಯಂತ್ರಣ ನಾಮಮಾತ್ರ. ಹಿಂದೆ ಸಂಸ್ಥಾನಿಕರ ರಾಜ್ಯವಿ- ದ್ಮಾಗಲೇ ಈ ಊರಿಗೆ "ರಾಘವಜಿಯ ಊರೆ'ಂದು ಹೆಸರು ಕೊಟ್ಟಿದ್ದಾರೆ. ಕೆಲ ವರ್ಷಗಳ ಹಿಂದೆ ಈ ಸೀಮೆ ಬರಗಾಲದಿಂದ ಪೀಡಿತವಾಯಿತು. ಆದಕೆ ಈ ಊರಲ್ಲಿ ಮಾತ್ರ ಆದರ ಬಾಧೆ ಎಳ್ಳಷ್ಟೂ ತಟ್ಟಿಲಿಲ್ಲ. ಆದಕೆ ತಾವು ಸುಖದಲ್ಲಿದ್ಮಾಗ ತಮ್ಮ ನೆರೆಹಳ್ಳಿ ಯವರು ಅನ್ನಾನ್ನ ಗತಿಗೀಡಾಗಿ ಒದ್ಮಾ- ಡುವುದು ಶೇಠಜಿಯವರಿಗೆ ಸರಿದೋರಲಿಲ್ಲ. ಅವರು ಒಂದು ದೊಡ್ಡೆ ಸೆರೆ ತೋಡುವ ಕಾರ್ಯ ಪ್ರಾರಂಭಿಸಿದರು. ಮೂರು ತಿಂಗಳು ಜನರಿಗೆ ಕೆಲಸ ಕೊಟ್ಟರು. ಕೆಲಸಕ್ಕೆ ಪ್ರತಿಫಲವಾಗಿ ಕಾಳನ್ನು ಕೊಡುತ್ತಿದ್ದರು. "ಪಂಡಿತಜಿ, ಬರಗಾಲ ಬೀಳುವ ಮುಂಚೆಯೇ ಎರಡು ವರ್ಷಗಳ ಹಿಂದೆ ನನಗೆ ಮುಂದೆ ಹೀಗೆ ಆದೀತೆಂದು ಅನ್ನಿಸಿತ್ತು. ಆಗ ನನ್ನ ವಿಚಾರ ಕ್ಕಾಗಿ ನಾನು ಅನುತಾಪಪಟ್ಟಿ. ಏನೇ ಆಗಲಿ, ಸಂರಕ್ಷಣೆಯ ತಕ್ಕ ಉಪಾಯ ಈಗಲೇ ಪ್ರಾರಂ ಭಿಸಿದರೆ ಕೆಟ್ಟೀನು ಎಂದುಕೊಂಡು ನಾನು ಅಂದಿ ನಿಂದಲೇ ಧಾನ್ಯವನ್ನು ಹಗೆಯಲ್ಲಿ ಹಾಕಿ ಇಡ ತೊಡಗಿದೆ... ಈಶಕೃಪೆಯಿಂದ ಸುತ್ತಮುತ್ತಿನ ಹತ್ತೆಂಟು ಹಳ್ಳಿ ಗಳಿಗೆ ಮೂರು ವರ್ಷ ಸಾಲ್ಫು ವಷ್ಟು ಧಾನ್ಯ ಸಂಗ್ರ ಹೆ ಸ್ವಲ್ಪ ಅವಧಿಯಲ್ಲೆ ಸಿದ್‌ ಹ ೫ ನೆನಪ ಬಂದರೆ ಇಂದಿಗೂ ಹೊಟ್ಟಿ, ಹೊಸೆಯುತ್ತದೆ.. ಅಂತೂ ದೇವರೇ ಸಂಕಟದಿಂದ ಪಾರು ಮಾಡಿದ. ಇಲ್ಲವಾದರೆ 0! ಪಕರಾದ ನಮ್ಮ ಕರ,ವ್ಯಚ್ಛುತಿಯಾಗು ತ್ತಿತ್ತು.” ತೇತಜಿಯವರ ಮೇಲಿನ ಉದ್ಗಾರ ಕೇಳಿ ನನಗೆ ಇರಾಣದ ಶೇಖ ಸಾದಿಯ ಈ ಸಾಲು ನೆನ- ಪಾಯಿತು: “ಖುಡಾ, ನೀನು ಯಾರನ್ನಾದರೂ ದೇವರ ಇಡುಗಂಟು ೯೫ ರಾಜನನ್ನಾಗಿ ಮಾಡುವುದಿದ್ದರೆ ಮೊದಲು ಅವನಲ್ಲಿ ರಾಜನ ಹೃದಯ ಸ್ಥಾ ಏಸು. ಈಗಿನ ನಿನ್ನ ಸೃಷ್ಟಿಯಲ್ಲಿ ಎಲ್ಲ ಅನರ್ಥವಾಗಿದೆ. ಬಹಳಷ್ಟು ರಾಜರು ರಾಜನ ಹೃದಯವಎಲ್ಲದೆ ಸುಮ್ಮನೆ ರಾಜ ರಾಗಿದ್ದಾರೆ. ” ಚಾಂದಮಲಜಿಯವರ ಆದರ್ಶ ಕಣ್ಮುಂದೆ ಇರಿಸಿಕೊಂಡು ಯಾರಾದರೂ ಮೇಲಿನಂತೆ ದೇವ ರನ್ನು ಕೇಳಿಕೊಂಡರೆ ನ್ಯಾಯದ : ತಕ್ಕಡಿ ಹಿಡಿದು ಕೊಂಡು ಕೂತ ಧರ ಬಾಜನು ಭಕ್ತ | ಕೇಳಿಕೆ ಯನ್ನು ಈಶ್ವ ನಲ್ಲಿಗೆ. ಮುಟ್ಟಿ ಸಬಹುದು. ಆ ಸ "ತಾನು ನಾರಾಯಣಗಾಂವಕ್ಕೆ ಹತ್ತೆಂಟು ಸಲ ಹೋದೆ. ಶೇಶಜಿಯವರ ಅತಿ- ಥಿಯಾಗಿಯೆ ಉಳಿದೆ. ಅವರೊಟ್ಟಿಗೆ ಊಟ ಮಾಡಿದೆ... ಅವರ ಆಹಾರ ಸಾದಾ ಮತ್ತು ಸಾತ್ವಿಕ. ಒಮ್ಮೆ ಹೀಗೆಯೆ ಮಾತಾಡುವಾಗ ಧನದಾಲ ತ್ತಿನ ಬಗ್ಗೆ ಹೀಗೆಂದರು:---“ ಪಂಡಿತಜ, ನಾನು ಅಶಿಕ್ಷಿತ. ಕೇಳಿ ತಿಳಿದದ್ದೆ ನಮ್ಮ ಜ್ಞಾ ನ. ಧನದಿಂದ ಎಂದಿಗೂ ತೃಪ್ತಿ ಟು ನಿಮಗೂ ಗೊತ್ತಷ್ಟೆ ಷ್ಪೆ. 'ಸೇನೋಪನಿಷತ್ತಿನಲ್ಲಿ ಹೇಳಿಲ್ಲವೆ- ನ ವಿತ್ತೇಣ ತರ್ಪಣೀಯೋ ಮನುಷ್ಯ? ( ದುಡಿ ನಿಂದ ಮನುಷ್ಯನಿಗೆ ತೃ ವ್ರಿ- ಯಾಗದು ) ಅಂದ ಮೇಲೆ. ಧನದ ತ ಯಾಕೆ? " ಇದರರ್ಥ ಧನಾರ್ಜನೆಯನ್ನು ವರ್ಜಿಸ ಬೇಕೆಂದಲ್ಲ. ಧನ ಸಾಧನ, ಅದಿಲ್ಲದೆ ಮನುಷ್ಯ 4 ಯಾವ ಸಾಸು! ಪೂರ್ಣವಾಗದು. ಆಜಕೆ ಮನುಷ್ಯ ಅದಕ್ಕೆ ಎಂದೂ ಒಳಗಾಗಬಾರದು. ಅರಬಿಯರಲ್ಲಿ ಸ ಕತೆ ಇದೆ. ನಮ್ಮ ಮಾಲವಿ ಹೇಳಿದ್ದ ರು ಟ ಈಶ್ರ ರನು ಸಂಪತ್ತಿಗೆ ರೂಪ ಕೊಟ್ಟು ಧರೆಗೆ ಅಟ್ಟಿದ. ಆಕೆ ಚಂಚಲೆ. ಹಟಮಾರಿ. ಬ ಕಡೆ. ನಿಲ್ಲುವವಳಲ್ಲ. ಪಾತರಗಿತ್ತಿಯಂತೆ ಸದಾ ಲಿಸುವವಳು. ಅಲ್ಲದೆ ತನ್ನೊಂದಿಗೆ ಲಕ್ಟಾಂ- ಓ( ತರ ಜನರನ್ನೂ ಓಡಾಡಿಸುವವಳು. ಇದರಿಂದ ಲೋಕದಲ್ಲಿ ಹಾಹಾಕಾರವೆದ್ದಿತು. *ೆಲ ದಿನ ಗಳಲ್ಲೆ ಲಕ್ಷ್ಮಿಕಶನಿರ್ಮಿತ ಸ ಸೃಷ್ಟಿಯನ್ನು ಅಸ್ತ ವ್ಯಸ್ತ ಸಸೊಳಿಸಿದಳು. ದೇವರೂ ಕೊನೆಗೆ ಸಹನೆ ಇ ಅವಳನ್ನು ಸ್ವರ್ಗಕ್ಕೆ ಕರೆಸಿಕೊಂಡು ಅವಳ ಕಣ್ಣು ಕಳಿಸಿದ. ಅಂದಿನಿಂದ ಅವಳ ಕಣ್ಣಿಗೆ ಏನೂ ಕಾಣುವುದಿಲ್ಲ. ( ಕುರುಡಿಯಾದರೂ ಸ್ವಭಾವ ಹಿಂದಿನದೇ ಇದೆ. ತಾನೇ ಸ ಸ್ವಾಮಿನಿಯಾಗಬೇಕೆಂದು ಅವಳ ಇಚ್ಛೆ. ಅದಾಗದಂತೆ ನೋಡಿಕೊಂಡು ಅವ- ಳನ್ನೇ ತನ್ನ ವಶದಲ್ಲಿಟ್ಟುಕೊಂಡು ಯೋಗ್ಯರೀತಿ ಯಲ್ಲಿ ದುಡಿಸಬೇಕಾದ್ಮು ಮಾನವನ ಕರ್ತವ್ಯ'. “ ಪಂಡಿತಜಿ, ಲಕ್ಷಿ ಟನ್ನು ಆಳುವುದು ಸಾಮಾನ್ಯವಲ್ಲ. ಅದನ್ನು ಜನಕನಂಥ ರಾಜರ್ಷಿ ಗಳೇ ಮಾಡಬಲ್ಲರು. ನನ್ನ ಅಜ್ಜನ ದಾರಿಯೆ ಯೋಗ್ಯವಾಗಿತ್ತೆಂದು ನನಗೆ ಅನಿಸುತ್ತದೆ. ಈಶ್ವ ರನಿಗರ್ಬಿಸಿದ ಹೊರತು ಲಕ್ಷ್ಮಿ ತನ್ನ ಸ್ವಭಾವ ಬಿಡಳು. ಅವಳಿಂದ ಅಲಿಪ್ತರಾಗಿರುವ ಸುಲಭ- ತಮ ಯಉಪಾಯವೆಂದಕೆ ಇದೇ... ಅನ್ಯರ ಸೊತ್ತನ್ನು. ಕಾಯುವುದರಿಂದ ಹೃದಯದಲ್ಲಿ ಅನಾಸಕ್ತಿ ಜಾಗೃತವಾಗುತ್ತದೆ. "| ಸ್ತ್ರೀಯರು ಮಂಗಲದೀಪವನ್ನು ಮಂದಿರದಲ್ಲಿ ಒಯ್ಯುವಾಗ ಅದರ ಮೇಲೆ ನೀರ ಹನಿ ಬೀಳಬಾರಡೆಂದೂ ಗಾಳಿ ಸೋಂಕಿ ಅದು ಆರಿಹೋಗಬಾರದೆಂದೂ ತಮ್ಮ ಹೃದಯದ ತೀರ ಹತ್ತಿ ರಕ್ಕೆ ಹಿಡಿದಿರು ತ್ತಾ ಕ ಢಿ ಜೇ ಶಿವಾಜಿ ಮಹಾರಾಜರ ಮನಸ್ಸು ತಡೆಯಲಿಲ್ಲ. ಮಂತ್ರಿ ಅಪ್ಪಾಜಿಯನ್ನು ಕರೆದು ಹೇಳಿದರು ಸ್ವಾಮೀಜಿ ಬಂದರೆಂದರೆ ನನ್ನ ನ್ನು ಕರೆಯಿರಿ, ನಿತ್ಯದಂತೆ ರಾಮದಾಸೆ ಸ್ವಾಮಿಗಳು ನಗರ ದಲ್ಲಿ ಭಿಕ್ಬಾ ಟನೆಗೆ ಹೊರಟರು ಭಿಕ್ಷೆ ಮುಗಿಸಿ ಮಠಕ್ಕೆ ಮರಳಿದಾಗ ಅಪ್ಪಾಜಿ ಅಲ್ಲಿ ಬಂದಿ ದ್ದೆ ರು. ನಮಸ್ಕರಿಸಿ ಗುರುಚ ರಣದಲ್ಲಿ ಮಡಿಚಿದ ಚ ಕಸ್ತೂರಿ, ಜೂನ್‌ ೧೯೬೧ ಒಂದು ಹಾಳೆಯನ್ನು ಇಟ್ಟಿರು. ಸ್ವಾಮಿಗಳು ಓದತೊಡಗಿದರು. “ ತಮ್ಮ ದಾಸಾನುದಾಸ ನಾದ ಶಿವಾ ತಮ್ಮ ಪಾದಂಗಳಲ್ಲಿ ತನ್ನ ಸಕಲ ಸಾಮ್ರಾಜ್ಯವನ್ನು ಅರ್ಪಿಸುತ್ತಾನೆ. ಇನ್ನಾದರೂ ತಮ್ಮ ಭಿಕ್ಬಾಟನೆ ನಿಲ್ಲಬಹುದಲ್ಲವೆ?' ಸ್ವಾಮಿಗಳು ನಕ್ಕರು. ಮತ್ತೆ ಕಾಗದವನ್ನು ಮಡಚಿ ತಮ್ಮ ಆಸನದ *ೆಳಗಡೆ ಇಟ್ಟರು. ಮರುದಿನ ಶಿವಾಜಿ ಮಹಾರಾಜರನ್ನು ಕರಿಸಿ ನುಡಿದರು. “ ರಾಜ್ಯವನ್ನಂತೂ ಅರ್ಪಿಸಿರುವೆ. ಇನ್ನು ಅರಮನೆಯಲ್ಲಿದ್ದ ಏನು ಮಾಡುವೆ? ಇಲ್ಲಿಯೆ ಬಂದುಬಿಡು. ನನಗೂ ನೆರವಾಗು.” ಮಹಾರಾಜರು ಆನಂದಿತರಾದರು. ಕಾವಿ ಬಟ್ಟಿ ಧರಿಸಿ ಮಠಕ್ಕೆ ಬಂದರು. ಸ್ವಾಮಿಗಳು ಅವರ ಕೈಗೊಂದು ಭಿಕ್ಬಾಪಾತ್ರ ಕೊಟ್ಟಿರು. ಮತ್ತು ತನ್ನೊಂದಿಗೆ ಭಿಕ್ಷೆಗೆ ಕರೆದುಕೊಂಡು ನಡೆದರು. ಜನರು ಆಶ್ಚರ್ಯಚಕಿತರಾಗಿಬಿಟ್ಟಿರು. ಮೂರು ದಿನ ಹೀಗೆ ನಡೆಯಿತು. ನಾಲ್ಕನೇ ದಿನ ಅವರ ಕಾಗದವನ್ನೇ ಮರಳಿ ಅವರ ಕೈಗಿತ್ತು “ಇಕೋ, ನನ್ನ ಇಡಗಂಟಿದು. ಇದನ್ನು ಚೆನ್ನಾಗಿ ರಕ್ಷಿಸುವ ಭಾರ ನಿನ್ನನ್ನು ಕೂಡಿದೆ. ಇಕೊ ಈ ಜೋಳಿಗೆ. ಇದನ್ನು ಹರಿದು ಧ್ವಜ ಮಾಡು. ನನಗಾಗಿ ಈ ರಾಜ್ಯದ ರಕ್ಷಣೆ ವೃದ್ಧಿ ಮಾಡು. ಸದ್ಧರ್ಮ ಸತ್ಕರ್ಮಗಳ ಪ್ರಸಾರಕ್ಕಾಗಿ ಹೆಣಗು” ಎಂದು ಉಪದೇಶಿಸಿದರು. ಎಷ್ಟೇ ಸಂಕಟ ಬಂದರೂ ಸಂನ್ಯಾಸಿ ಇತ್ತ ಸಂಪತ್ತಿನ ನಂದಾದೀಪ ಶಿವಾಜಯ ಹೃದಯ ದಲ್ಲಿ ಕೊನೆಯುಸಿರ ವರೆಗೂ ಪ್ರಜ್ವಲಿಸುತ್ತ ಉಳಿಯಿತು. ಆ ದೀಪದ ಬೆಳಕಿನಿಂದ ಶಿವಾ ಜಿಯ ಹೆಸರಷ್ಟೆ ಬೆಳಗಿತೆಂದಲ್ಲ, ಶತಕಾನು ಶತಕಗಳಿಂದ ನಿದ್ರಿ ಸಿದ್ಧ ಮಹಾರಾಷ್ಟ್ರ ಎಚ್ಚತ್ತು ದೇದೀಪ್ಯಮಾನ ನಕ್ಷತ್ರದಂತೆ ಹೊಳೆಯಲಾ- ರಂಭಿಸಿತು. ' ಶಿವಾಜಿಯ ಈ ತ್ಯಾಗದಿಂದ ರವೀಂದ್ರರ ಲೇಖನಿ ಒಮ್ಮೆ ಜಾಗೃತವಾಯಿತು. ಕಾವ್ಯ ಪ್ರವಾಹ ತಡೆಯಿಲ್ಲದೆ ಹರಿಯಲಾರಂಭಿಸಿತು. ಅದನ್ನು ನೋಡಿದಾಗ ಭಾವ ಕವಿಗಳು ಮನೆ ಬಿಟ್ಟು ಹೊರಬರುವುದಿಲ್ಲವೇಕೆ? ತಮ್ಮ ಪ್ರತಿ ಭೆಯ ಪಕ್ಷಿಯನ್ನು ಲೋಕಜೀವನದ ಅನಂತ ಗಗನದಲ್ಲಿ ಹಾರಬಿಡುವುದಿಲ್ಲವೇಕೆ? ಎನಿಸು ತ್ತದೆ. ಹಾಗೆ ಹೃದಯವನ್ನು ಸಾಮಾನ್ಯ ಜೀವ ನದ ಆಸ್ವಾದದಲ್ಲಿ ತೊಡಗಿಸಿದರೆ ಪ್ರತಿ ಮಾನ ವನ ಹೃದಯವೂ ಒಂದು ಮೋಹಕ ಕಾವ್ಯ ವೆನ್ನಿಸದಿರಲಾರದು. ಜೇ ಇಂಥ ಕಲ್ಪನಾಜೀವಿ ಕವಿ ಸಂಪ್ರದಾಯ ವನ್ನು ಇಂಗ್ಲಿಷ್‌ ಕವಿ ಆಡೆನ್ನರೂ ಕಟು ಶಬ್ದ ಗಳಿಂದ ಟೀಕಿಸುತ್ತಾರೆ: “ ವರ್ಷಾನು ವರ್ಷ ಕಾಲ ಗೋರಿಯ ತಳದಲ್ಲಿ ನಿದ್ದೆ ಮಾಡುತ್ತಿರು ವವರ ಮೇಲೆ ಕೀರ್ತಿ ಕನಸುಗಳನ್ನು ಅರ್ಪಿ ಸುವ ಕವಿಗಳನ್ನು ಪ್ರಜ್ಞಾಶಾಲಿಗಳೆಂದು ಕರೆ ದಕೆ ನಾನು ಅಸತ್ಯವಾದಿಯಾದೇನು. ನಿಮ್ಮ ಸುತ್ತಮುತ್ತ ನಡೆಯುತ್ತಿರುವ ಬಾಳಿನ ಸುಖ ದುಃಖಗಳನ್ನು ನಿಮ್ಮಲ್ಲಿ ಅಳವಡಿಸಿಕೊಂಡು, ಪ್ರೇರಣೆ ಬಂದಂತೆ ಅದನ್ನು ಎದೆಗವಚಿ ಕೊಳ್ಳುವುದನ್ನು ಬಿಟ್ಟು, ಪೆಸ್ತಕಾಲಯದಲ್ಲಿ ಗೆದ್ದಲು ತಿಂದ ಗ್ರಂಥಗಳನ್ನು ನಿಮ್ಮ ಗಂಟಿ ಲಲ್ಲಿಳಿಸುವ ಹವ್ಯಾಸಕ್ಕೇಕೆ ಬೀಳುತ್ತೀರಿ? ಅರ ಳಿದ ಗುಲಾಬಿಗಳ ಸುಂದರ ಉದ್ಯಾನ ನಿಮ್ಮೆದುರಿ ಎರಾ ಫಾ ಧಾ ಸಾಗ ಇತಒಾ ವಾಗಿ. ಕೂಡಲು ಅವಳಿಂದಾಗಲಿಲ್ಲ. ದೇವರ ಇಡುಗಂಟು ೯೭ ಗಿದೆ.. ನಿಮ್ಮ ಗೂಡಿನಿಂದೊಮ್ಮೆ ಹೊರಬೀ(ಳಿರಿ . ನಿಮ್ಮ ಮನದ ಕಣ್ಣುಗಳಲ್ಲಿ. ಆತ್ಮೀಯ ತೆಯ ಬೆಳಕು ಮಿರುಗಲಿ: ಆಗ : ಪ್ರತಿಯೊಬ್ಬ ಮಾನವನ ಹೈದಯವೂ ಒಂದು ಕಾವ್ಯವಾಗಿದೆ ಯೆಂಬಂಶ ನಿಮ್ಮ ಗಮನಕ್ಕೆ ಕಟು] ಭೂಮಿಯಲ್ಲಿ ಒಂದೊಂದು ಅಂಗೈಯಲ್ಲೂ ಒಂದೊಂದು ಜೀವಂತ ಕಥೆ ಮೊಳಕೆಯೊಡೆ ಯುತ್ತಿದೆ. ಆಡೆನ್‌ ಮಹಾಕವಿ ಇದ್ದಾರೆ. ಮಾನವ್ಯದ ಪ್ರತಿನಿಧಿ ಎಂದು ಏನು ಬೇಕಾದ್ಮನ್ನು ಹೇಳುವ ಅಧಿಕಾರ ಅವರಿಗಿದೆ. ಅವರಂತೆ ನಾನು ತಕ ರಾರು ಮಾಡಲಾಕೆ. ಆದರೆ. ಇನ್ನೊಂದು ವ್ಯಕ್ತಿಯ ಜೀವನದ ಬಗ್ಗೆ ಹೇಳದಿರಲಾಕೆ. ಜು ಶಿವನಾರಾಯಣಜಿ ಎಂಬ ಸಾಮಾನ್ಯ ವ್ಯಕ್ತಿ. ಅಂಥವರು ನಮ್ಮ ಸುತ್ತ ಮುತ್ತ 'ನೂರಾರು ಜನರು ಗಗ ಗ ಇಂದು ಅವರನ್ನು ಗುರುತಿಸುವ ಜನ ತುಂಬ ಇದ್ದಾರೆ. ಆದರೆ. ಹಿಂದೊಮ್ಮೆ ಅವರ ನೆರೆ ಹೊರೆಯವರಿಗೂ ಗೊತ್ತಿ ಲ್ಲದಂತಿದ್ದ ರವರು. ಆಗ ಅವರ ವಿನಾಶಕಾಲ ಸನ್ನಿ ಹಿತವಾಗಿತ್ತು. ಅದು ನಡೆದದ್ದು ಹಗೊ ಅವರ ಸೊಸೆ ಪಾರ್ವತಿ ಮೇಜಿನ ಮೇಲೆ ನೀರಿನ ಲೋಟ ಇಟ್ಟು ಹೋದಳು. ಕ್ಷಣಕಾಲ ತೀಠ್ಷ್ಣ ದೃಷ್ಟಿಯಿಂದ ಮಾವನನ್ನು ನೋಡಿದಳು. ಮನೋಗತವನ್ನು ತಿಳಿದಳು... ಮುಂಬರುವ ಸಂಕಟದ ಸೂಚನೆ ಆಗಲೆ ಅವಳಿಗೆ ಗೊತ್ತಾಯಿ ತೇನೊ! ಅವಳ ನಡಿಗೆ ಮಂದವಾಯಿತು. ಎಜೆ ನಡುಗಲಾರಂಭಿಸಿತು. ಇಷ್ಟು ದಿನ ಇದನ್ನೆಲ್ಲ ಕಟ್ಟಿ ಕೊಂಡು ತನಗೇನಾಗಬೇಕು ಬಂದು ಆಕ ತಾತ್ಬಾ ರ ಮಾಡುತ್ತಿ ದಳು. ಆದರೆ ಇಂದು ಸ್ವ ಸ ಕಲಿತವಳೂ ಅಲ್ಲ. ಮೇಲಾಗಿ ಅತ್ತೆ ಯ ಮನೆಯ ಸೊಸೆ. ಎಂದುಕೊಳು ತ್ತಿದ್ದ ಅವಳಿಗೆ ಇಂದು ಎಲ್ಲ ಬಂಧನಗಳನ್ನು ಆ. ಸ್ಪಷ್ಟ ಮಾತಾಡ ತಕ 3 ಬೇಕೆನಿಸಿತು. ವಾಯಿತು. ದುಃಖವು ಅಸಹನೀಯವಾದರೆ ಸ್ತ್ರೀ ಅಳು ತ್ತಾಳೆ. ಪಾರ್ವತಿಯ ಕಣ್ಣಲ್ಲೂ ನೀರು ಬಂತು. ಆದರೆ ಇಂದು ಹಬ್ಬ, ದೀಪಾವಳಿ. ತಡೆದಳು. ಕಣ್ನೊರಸಿಕೊಂಡಳು. ಸಂಜೆಯಾಯಿತು-- ದೀಪಮಾಲೆಗಳು ಮನೆ ಅನಳ ಕಣಕಣವೂ ಉತ್ತೇಜಿತ ಮನೆಗೆ ಮೆರಗು ತಂದುಕೊಟ್ಟವು. ಮನೆಮನೆ ಯಲ್ಲಿ ಸುಮಂಗಲೆಯರು ತುಪ್ಪದ ದೀಪ ಹಚ್ಚಿ ತುಲಸೀ ಕಟ್ಟಿಯ ಮುಂದಿಟ್ಟರು. ಅಲಂಕಾರ ಗಳನ್ನು ತೊಟ್ಟು ಮನೆಗಳನ್ನು ಸಿಂಗರಿಸಿದರು. ಅವರ ಮುಖಚಕ್ಕಿಯಲ್ಲಿ ಭವಿಷ್ಯಕ್ಕಾಗಿ ಮಾಡಿದ ಪ್ರಾರ್ಥನೆಯ ತೇಜಸ್ವಿ ಪ್ರಕಾಶವು ಬೆಳಗಿತು. ಪಾರ್ವತಿಯೂ ಸಿಂಗಾರವಾದಳು. ಹಾಸಿಗೆ ಹಿಡಿದ ಅತ್ತೆಗೂ ಉತ್ತಮ ಪೀತಾಂಬರ ಉಡಿ ಸಿದಳು. ರಾತ್ರಿ ೧೧ ಆಯಿತು. ರಸ್ತೆಯ ಮೇಲಿನ ಜನರ ಹೋಗು- ಬರುವ ಗದ್ದಲ ವಿರಲವಾಯಿತು. ಶಿವನಾರಾಯಣಜಿ ಮನೆಗೆ ಬಂದರು. ಊಟ ಮಾಡು ವುದಿಲ್ಲ ದು ಹೇಳಿ ಮಲಗುವ ಕೋಣೆಗೆ ಹೋದರು. 'ಮಾವನ ಮುಖ ನೋಡಿ ಅವಳ ಚಿತ್ತ ಕಲಕಿದಂತಾಯಿತು. ಥೈ ರ್ಶ ಮಾಡಿ ಅವರ ಹತ್ತಿರ ಹೋಗಿ ಹೇಳಿದಳು. “ ಅತ್ತೆ ಯವರ ಪ ಪ್ರಕೃ ತಿ ಇಂದು ಬಹಳ ಚಿಂತಾಜನಕ ವಾಗಿದೆ. `ಿಮ್ಮನ್ನು ಕರೆದಿದ್ದಾರೆ.' ' ಶಿವನಾರಾಯಣರು ಪತ್ನಿಯ ಬಳಿ ಹೋದರು. ವಿಚಾರ ಮಾಡುತ್ತಾ ಉಳಿಯುವ ಸಮಯ ಎದಲ್ಲೆಂದು ಬಗೆದು ಪಾರ್ವತಿ ಅವರ ಕೋಟಿನ ಎಲ್ಲ ಜೇಬುಗಳನ್ನು ಹುಡುಕಿದಳು. ಒಳಗಿನ ಕಿಸೆಯಲ್ಲಿ ಕೆಲವು ಪಟ್ಟ ಇಗಳು ಸಿಕ ವು. ಬಿಚ್ಚಿ ನೋಡಿದಾಗ ಎದೆ ದಸ್ಸೆ ಂದಿತು. ಅರ್ಧ ಗಂಟಿ ಬಿಟ್ಟು ಶಿವನಾರಾಯಣರು ಮರಳಿ ತಮ್ಮ ಕೋಣೆಗೆ. ಬರುತ್ತಲೇ ಪಾರ್ವತಿ ಅವರ ಹಿಂದಿನಿಂದ ಬಂದು ಅವರ ಮುಂದೆ ಅರಿ ಭು ಕಸ್ತೂರಿ, ಜೂನ್‌ ೧೯೬೧ ವೆಯ ಗಂಟೊಂದನ್ನು ಇಟ್ಟಳು. “ ಮನೆಯಲ್ಲಿ ಇಷ್ಟು ದುಡ್ಮು ಇರಲಾಗಿ ನೀವು ಚಿಂತಿಸಬೇಕೆ? ಈ ಆಭರಣ ಮಾರಿ ಐದಾರು ಸಾವಿರವಾದರೂ ಬರಬಹುದು. ನೀವೇ ಮನೆಯ ಹಿರಿಯರು. ನಮ್ಮ ಸರ್ವಸ್ವವೂ ನೀವೇ. ನೀವೇ ಆತ್ಮಹತ್ಯೆ ಮಾಡಿಕೊಂಡ ನಾವು ಯಾರನ್ನು ಮೊರೆಹೊಗ ಬೇಕು?” ಕ್ಷಣಕಾಲ ಧೈರ್ಯ ಮಾಡಿ ಇಷ್ಟು ನುಡಿದು, ವಿಷದ ಪುಡಿಯನ್ನು ಕಿಟಿಕಿಯಿಂದ ಹೊರಗೆ ಕಸದ ಗುಂಡಿಯಲ್ಲಿ ಚೆಲ್ಲಿದವಳೇ ಸರಕ್ಕನೆ ಹೊರಬಿದ್ದು ಹೋದಳು. ಶಿವನಾರಾಯಣರು ಜೂಜು ಆಡುತ್ತಿದ್ದರು. ೧೫ ವರ್ಷ ಅದನ್ನೇ ಮಾಡಿದ್ದರು. ಕಳೆದ ಮೂರು ತಿಂಗಳಿಂದ ಆಟಿ ಇವರ ಕೈಬಿಟ್ಟು ಯಾವತ್ತೂ ಸೋಲೇ ಪಾಲಿಗೆ ಬರುತ್ತಿತ್ತು. ಪತ್ನಿಯ ಒಡವೆಗಳನ್ನು ಮಾರಿಯೂ ೧೦-೧೨ ಸಾವಿರ ರೂಪಾಯಿ ಸಾಲವಾಗಿತ್ತು. ದೀಪಾ ವಳಿ ಸಮೀಪಿಸಿದಂತೆ ನಿರಾಶೆ ಹೆಚ್ಚಿತು. ಕೊನೆಗೆ ಪ್ರಾ ಣತ್ಕಾಗದ ನಿರ್ಣಯ ಮಾಡಿದ್ದರು. ಕೆಲ ಹೊತ್ತು ಅಸ್ವಸ್ಥ ರಾಗಿಯೆ ಕೋಣೆಯಲ್ಲಿ ಸುತ್ತಾಡಿ ಬಟ್ಟಿತೊಟ್ಟು ಗಂಟನ್ನೆ ತ್ತಿಕೊಂಡು ಮನೆಯಿಂದ ಹೊರಬಿದ್ದರು. ಜೆ ಅಡ್ಡೆಗೆ ಬಂದರು. ಅವರೆದುರು ಒಂದು ಆಕಳು ತನ್ನ ಕರುವಿಗೆ ಮೊಲೆ ಕುಡಿಸುತ್ತ ನಿಂತಿತ್ತು. ಶುಭ ಸೂಚನೆ ಇದಕ್ಕಿಂತ ಬೇರೆ ಇನ್ನೆ (ನಾಗಬೇಕು? ಪ್ರಸನ್ನ ಚಿತ್ತ ಬಡ ಮಹಾ ಲಕ್ಷ್ಮೀ ಯ ಪ್ರಾರ್ಟನೆ ಮಾಡುತ್ತ ಜು ಸಚ ಗಳ 3 ಸೆ ದಲ್ಲಿ ಬಯಸುತ್ತ ಹೆಜ್ಜೆ ಮುಂದಿಡುವುದೇ ತಡ, ಅವರ ಬಗಲೊಳಗಿನ ಗಂಟು ಕೆಳಗೆ ಬಿತ್ತು. ಸಪ್ಪಳಕ್ಕೆ ಕೆಲವರು ಕಣ್ಣು ತಿರುಗಿಸಿ ನೋಡಿ ದರು. ಶಿವನಾರಾಯಣದಿ ಲಗುಬಗೆಯಿಂದ ಗಂಟನ್ನೆತ್ತಿಕೊಂಡರು. ಟ್ಟಿನ್ನದೆ ಹಾಗೇ ಹೊರಳಿ ಹಿಂತಿರುಗಿ ನಡೆದರು. ಜೂಜುಗಾರರಲ್ಲಿ ಶ್ರೀಮಂತರೆಂದು ಖ್ಯಾತಿವೆತ್ತವರಿವರು. ಇಂದು ಹಣದ ಬದಲು ಚಿನ್ನವನ್ನೇ ತಂದಿದ್ದರಲ್ಲ. ನೋಡಿದವರು ಏನೆಂದು ಕೊಂಡರೊ! ಮನೆಗೆ ಹೋಗಿ ಏನೂ ಮಾತಾಡದೆ ನಿದ್ರಿಸಿ ದರು. ಮರುದಿನ ಅವರು ಮನೆಯಲ್ಲಿರಲಿಲ್ಲ. ಅವರ ಮೇಜಿನ ಮೇಲೆ ಒಂದು ಪತ್ರವಿತ್ತು. ಪಾರ್ವತಿಯ ಎದೆ ಡವಡವ ಎಂದು ಬಡಿದು ಕೊಳ್ಳಲಾರಂಭಿಸಿತು. ಬಿಚ್ಚಿ ಓದಿದಳು. “.... ನಾನು ಇಲ್ಲಿಂದ ೧೧೭ ಮೈಲು ದೂರದ ಒಂದು ಊರಿಗೆ ಹೋಗಿದ್ದೇನೆ. ಅಲ್ಲಿ ಅರಿವೆ ಅಂಗಡಿ ತೆಗೆಯುವ ವಿಚಾರವಿದೆ. ಬಲ್ಲಸ್ಥಿರ ವಾದ ಮೇಲೆ ನಿಮ್ಮೆಲ್ಲರನ್ನು ಕಕೆದೊಯ್ಯುಸೆ, ಪಾರ್ವತಿ ಇಂದು ನನ್ನ ಕೈಗಿತ್ತಿರುವ ದಿವ್ಯ ಓಧ ಯನ್ನು ಜೂಜಿನ ಕ್‌ ದವಡೆಗೆ ಒಡ್ಡುವುದ ಕ್ಕಿಂತ ಒಂದು ವ್ಯವಸಾಯದಲ್ಲಿ ತೊಡಗಿಸಿ ಗೃಹಲಕ್ಷಿ ಬಯ ಈ ಇಡುಗಂಟನ್ನು ನಿತ್ಯ ನಿಯಮದಿಂದ ಪೂಜಿಸುತ್ತಾ ಹಿಂದಿನ ಜೀವನದ ವಾಪಗಳನ್ನು ತೊಳೆದುಕೊಳ್ಳಲು ಪ್ರಯತ್ನಿ ಸುವೆ. ನನ್ನ ಜೀವಮಾನದಲ್ಲಿ ಇಂದು ಮೊದಲ ಬಾರಿ ನನಗೆ ಸದ್ಭುದ್ಧಿಯುಂಖಾಗಿದೆ. ನನ್ನ ಕರ್ತೃತ್ವವನ್ನು ತೋರಿಸಲು ಹೊಸ ದಾರಿಯೂ ತೋಚಿದೆ. ಹೇಡಿಯಂತೆ ಆತ್ಮಹತ್ಯೆ ಮಾಡಿಕೊ- ಳ್ಳುವುದಕ್ಕಿಂತ ಜೀವಿಸಿದ್ದು ಹಿಂದಿನ ಪಾಪದ ಪರಿಮಾರ್ಜನೆ ಮಾಡಲೆಳೆಸುತ್ತಿದ್ದೇನೆ. ನನ್ನ ಸೊಸೆಯ ಇಡುಗಂಟಿನ ಕೇವಲ ರಕ್ಷಕನು ನಾನು... ನನ್ನಂಥ ನರಾಧಮನ ಪ್ರಾರ್ಥನೆ ಯನ್ನೂ ಈಶ್ವರನು ಕೇಳುವನಾದಕೆ ಆತ, ನಾಡಿನ ಮೂಲೆ ಮೂಲೆಯಲ್ಲೂ ಬಿದ್ದು ಕೊಳೆ ಯುತ್ತಿರುವ ಪಾಪಿಗಳನ್ನು ಸನ್ಮಾರ್ಗಕ್ಕೆ ತರಲಿ. ದೀಪ ತೋರಿ, ದಾರಿ ನೀಡಿ, ಸುಸಂಸ್ಕಾರದ ಬಲವನ್ನೀಯಲಿ!” ೧೩. ವರ್ಷಗಳು ಕಳೆದಿವೆ. ಅವರ ಅಂಗಡಿ ಈಗ ಒಳ್ಳೇ ಊರ್ಜಿತ ಸ್ಥಿ ತಿಯಲ್ಲಿದೆ. ಶಿವ- ನಾರಾಯಣರು ರಾತ್ರಿ ಹೆಗಲು ದುಡಿದರು. ಹೊಸ ಹೊಸ ಉದ್ಯೋಗ ಕೈಕೊಂಡರು- ತಾ ಪಾತ ದೇವರ ಇಡುಗಂಟು ೯೯ ಅವರೊಂದಿಗೆ ಸಂಬಂಧ ಬಂದ ಎಲ್ಲರೂ ಅವರ ಪ್ರಾಮಾಣಿಕತನವನ್ನೂ ಸತ್ಯ ನಿಷ್ಠೆಯನ್ನೂ ಕೊಂಡಾಡುತ್ತಾರೆ. ನೀವು ಮೋಹನಗಡಕ್ಕೆ ಹೋದರೆ ಶಿವ- ನಾರಾಯಣರ ವ್ಯಕ್ತಿಮತ್ತ್ವದ ಪ್ರಭಾವದಿಂದ ಊರು ಹೇಗೆ ಸುಧಾರಿಸಿದೆ ಎಂಬುದನ್ನು ಕಾಣು ವಿರಿ. ಮನೆಗೆ ಹೋದರೆ ಬೆಳ್ಳಿಯ ಸಿಂಹಾಸನದ ಮೇಲೆ ಒಂದು ಸಣ್ಣ ಗಂಟನ್ನು ಇರಿಸಿದ್ದು ಕಾಣುತ್ತದೆ. ಅದರ `ಮೇಲೆ ದಿನಾಲೂ ಹೊಸ ಹೂ ಏರಿಸುತ್ತಾರೆ. ಅದರ ಮುಂದೊಂದು ಅಖಂಡ ದೀಪ ಉರಿಯುತ್ತಿರುತ್ತದೆ. ಅವರ ಇಡುಗಂಟಿನ ದೀವಿಗೆ ಇದೇ. ಈ ದೀಪದ ಪ್ರಕಾ ಶದಲ್ಲಿ ಅವರ ಹೃದಯ ಅರಳುತ್ತದೆ. ಉದಾತ್ತ ಭಾವನೆಗಳಿಂದ 'ತುಂಬಿ ತುಳುಕುತ್ತ ದೆ. ಕತೆ ಇಲ್ಲಿ ಮುಗಿಯಿತು. ಆದರೆ ಹೈ ದಯದ ಮಿಡಿತ ಮುಚ್ಚಿ ಡಲಾರೆ. ಪ್ರೆ (ರಣೆಯ "ಮಹತ್ವ ದೆದುರು ಗಂ ಪ್ರೇರಣೆ ಮೂಕವಾಗಿರುತ್ತದೆ. ಅದು ನಮ್ಮ ಅಂತಃಕರಣವನ್ನು ಪ್ರವೇಶಿಸುವಾಗ ಶಬ್ದರೂಪ ವನ್ನೇನೂ ತಾಳಿರುವುದಿಲ್ಲ. ಆದರೆ ಪ್ರೇರಣೆಯ ಸ್ಪರ್ಶ ಹೊಂದಿದ ಶಬ್ದಗಳ ಶಕ್ತಿ ಮಾತ್ರ ಅಳೆಯಲಸದಳವಿರುತ್ತದೆ. ಅಣುಬಾಂಬೂ ಆ ಶಕ್ತಿಯನ್ನು ತೊಡೆದುಹಾಕದು. ಅದನ್ನು ಜಗ ತ್ತಿನ ಯಾವ ಶಕ್ತಿಯೂ ಕೊಲ್ಬದು. ವೇದದಲ್ಲಿ ಶಬ್ಧಕ್ಕೆ ಬ್ರಹ್ಮವೆಂದು ಕರೆಯಲಾ- ಗಿದೆ. ಸಾಕಾರಬ್ರಹ್ಮ-- ಹೌದು. ಶಬ್ದಬ್ರಹ್ಮ ವನ್ನು ನಿರ್ಮಿಸುವ ಪ್ರೇರಣೆಯ ಮಹತ್ವ ಅದಕ್ಕೂ ಮಿಗಿಲಾದದ್ದು | ವಾಲ್ಮೀಕಿ, ದಾಂತೆ, ಶೇಕ್ಸವಿಯರ, ಹಾಫಿಜ್‌ ರವೀಂದ್ರ, ಬುದ್ಧ, ಯೇಸೂ, ಮಹಮ್ಮದ, ಗಾಂಧಿ, ಮಾಯಿಕೆಲ್‌ ಎಂಜಲೊ, ಅವನೀಂದ,, ನಂದಲಾಲ ಬೋಸ್‌ ಶೇವಲಇವರ ವರೆಗೇ `ಈ ಪ್ರೇರಣೆಯ ದೂತರು ಮುಟ್ಟುತ್ತಾರೆಂದಲ್ಲ. ` ಅವರು ಸರ್ವಾಂತರ್ಯಾಮಿಗಳು. ಛಗನಲಾ- ಲಜಿ ಮತ್ತು ಶಿವನಾರಾಯಣಜಿಯವರ ಹೃದಯ ದಲ್ಲೂ ಅವರಿ ಪ ಪ್ರವೇಶಿಸುತ್ತಾರೆ. ಮನೋ- ಮಂದಿರದಲ್ಲಿ ನಿದ್ರಿಸುವ ವೈಭವವನ ನ್ನು ಹೊಡೆ ದೆಬ್ಬಿಸುತ್ತಾರೆ. 3 "ಕೋಳೀ ಕಾಳಗ? ವನ್ನು ಕಾಣಿದವರು, ಕೇಳದವರು ವಿರಳ. ಕಡೆಗೆ ಹಾಗೆ ನಡೆಯುತ್ತ ದೆಂದಂ ಕೋಳಿ ಜ್‌ ನಡೆಯುವಾಗ ಬೇರೆಸ ಸ್ಪ ರ್ಧೆಗಳಲ್ಲಿ ಹಣ ಕಟ್ಟು ವಂತೆ "ಬಾಜಿ? ಕಟ್ಟಿ ಸಾವಿರಾರು ರೂಪಾಯಿ ಗೆಲ್ಲುವವರೂ ಇದ್ದಾರೆ. ದ್ಯ ಸ್ಯ ಕಾಳಗ' ಈಗ್‌ ಐರೋಪ್ಯ ರಾಷ್ಟ್ರಗಳಲ್ಲಿ ಮುಖ್ಯ ವಾಗಿ ಹಾಲೆಂಡಿನಲ್ಲಿ ನಿಸರೀತವಾಗಿ ಬೆಳೆದಿದೆ. ಅಲ್ಲಿ ಕೋಳಿ ಸಾಕಣೆ ಕೇಂದ ಪವೊಂದರಲ್ಲಿ ಪ್ರಚೋದಕರಿಲ್ಲದೆ ಕೋಳಿಗಳು ಕಾಳಗಕ್ಕೆ ನಿಲ್ಲಲು ಪ್ರಾ ಜ್‌ ಮಾರ್ಡಿನ್‌ ಸ್ಟಿಂಡರ್‌ ಎಂಬ ಆ ಕೇಂದ್ರ ದ ಟು ಗಾಲ ನಿಷರೀತ ಗೊಂದಲಕ್ಕೇಡಾದನಂತೆ. ಲೆನ್ಸ ಬಹುದು. ಆದರೆ ಸೋತ ಕೋಳಿಯನ್ನು ಉಳಿದ ಕೋಳಿಗಳು ಕುಕ್ಕಿ ಕುಕಿ ಕಟು ಪಾ ೨್ರರಂಭಿಸಿಬಿಟ್ಟಿ ವಂತೆ; ಬರೀ ಜಗಳವಾದರೆ ಹೋಗ “ಲ ಇದಕ್ಕೆಪರಿಹಾರನೇನು? ಎಂದು ಚಿಂತಿಸಿದ ಮಾರ್ಡಿನ"್‌ ಸ್ಟ ಡರ್‌ ಕಟ್ಟ ಡೆಗೆ ಕೋಳಿಗಳ "ಕಣ್ಣಿ ಗೆ ಸರಿಯಾಗುವಂತೆ ಆಲ್ಯೂ ಮಿನಿಯಂನಲ್ಲಿ ಕನ್ನ ಡಕಗಳನ್ನು ಕೂಡಿಸಿ ಹಾಕಿದನಂತೆ. ಈ ಕನ್ನ ಡಕಗಳನ್ನು ಧರಿಸ ುವುದರಿಂದ ಕೋಳಿ ನೆಲವನ್ನು ಮಾತ್ರ ನೋಡಲು ಸಾಧ್ಯ ವಾಗುತ್ತಿ ದ್ದಾ ದ್ಪ ಸ ಕಾಳಗ ನಿಂತಿತಂತೆ, ಎಜಿ, ಆರ್‌ ಶಂಕರಂ ವನೊಡೆಲ" ೦೩.೪; ೬ವನಾಲ್ಕ, ಅಲ ನೇವ ಪ್‌ ೪ ಬ್ಯಾಂಡ ಪಿಯಾನೋ ಕೀ ಸ್ಮಿಚ್‌ ಏಸಿ ಅಥವಾ ಎಸಿ/ಡಿಸಿ (ಎರಡು ಮಾಡಲ") ಹಂ ಇಷು ಇದ್ದನೆ ಳಂ ಇಷ. ಜನ ಇಷ ಎಸ ಹಾ ಗ ದ್ದ ವಾ ಇಂ ಜಾ ಜಾಡು ಜಾ ಸ ಜಂ ಚನ ಜಾ ಚಚ ಚಾ ಜಥ ಇತ ಜನ ಜನಂ ಎಜೆ ಇನ ಇನ ಇನ ಇತ ಹ ಬ್‌ ಆ0 20 ಈ9 000 ಎಂ ಈಡ ಇರಾ ಇಡಾ (ಡಿಯೋದಿಂದ (೬ ಉಲ ಪಶಿತರಾಗುವಿರಿ ೦ಎ ಮಾಡೆಲ್‌ ೦೩೨೨; ೬ ವಾಲ್ಕ ಅಲ ವೇವ ೩ ೦ ಬ್ಯಾಂಡ ಏಸಿ ಇಲ್ಲವೆ ಏಸಿ/ಡಿಸಿ (೨ ಮಾಡಲ?) ೫-೮ ಆಂ. ಮೊೌಡೆಲ" ೦೭೨೪ ಶ್ರಿ ನಾಲ್ಕ ಆಲ: ವೇವ್ಹ ಳ ಬ್ಮಾಂಡ್ಕ ಪೂರ ಏಸಿ ಇಲ್ಲನೆ ಎಸಿ ಡಿಸಿ (ತಿಮಾಡಲ") ಮಾಡೆಲ' ೦೭೩೭ ; (ಡಾ ಯಂಜಾ ಏರಿ) ಕೆ ಮೊಡೆಲ್‌ ೨೬೬ ಷು ರ್‌ ೭ವಾ ೯ ವಾಲ್ಯ, ಆಲ ವೇವ್ವ ೫ ಬ್ಯಾಂಡ, ಪಿಯಾನೋ ಕೀ ಸ್ಶಿಚ್‌ ಏಪಿ, ಮೊಡೆಲ್‌ ೦೩೨೬ ; ೭ ವಾಲ ಆಲ 5 ವೇವ ಆ ಬ್ಯಾಂಡ, 2ಂ ವ್ರ ಬಾ,ಂಡ ಮೊಡೆಲ್‌ ೦೩೫೨ : ೫ ವಾಲ್ಕ ಆಲ್‌ ವೇವ, ೩ ಬ್ಯಾಂಡ ಏಸಿ ಕ ನೊಡೆಲ್‌ ೦೭೫೨ ಇಲ್ಲವೆ ಏಸಿ/ಡಿಸಿ (ಎರಡು ಮಾಡಲ) ಹೆಣ್ನು ; 7 ನಾಲ್ಕ, ಆಲ್‌ 'ವೇವ ೩ ಬಾಂಡ ಕ ೦0 ಕೆ “ಏಸಿ ಇಲ್ಲನೆ ಏಸಿ/ಡಿಸಿ (ಎರಡು ನಾಡಲ) ಹಾಗೂ ಮೊಡೆಲ್‌ ೦೩೫೧ (ಡ್ಪಾಯ ಬ್ಯಾಟರಿ) ೫ ಸ್ಟ!” ಆಲ: ನೇವ್ಹ ತಿ ಬ್ಯಾಂಡ ಏಸಿ/ಡಿಸಿ ಹಾಗೂ ಮೊಡೆಲ್‌" ೦೨೯೯ ;- ಡಾ.ಯ ( ್ರ್ರ ಬ್ಯಾಟರಿ) ೪ ವಾಲ್ಕ 1 ಬು 1/1 ಗ್ಸ್‌ಗ್ಲಿ 81/2)... ಕೌ (1 ಬು | 1 |” ಸ ((( ೆ ಸ ಗಿ 1 ಸ 1 ಕ (5 (| 1 ಗ್‌ | ಲ 11 ಕ ಚಾ ಬಿರಿ ವರ್ಷಗಳ ಹಿಂದೆ ೧೯೫೭ ರ ಎಪ್ರಿಲ್‌ ತಿಂಗಳ ಆರಂಭದಲ್ಲಿ ನನ್ನೊಬ್ಬ ಸುಶಿ ಕ್ಷಿತ ಮಿತ್ರರು “ನಡೆಯಿರಿ, ನಿಮಗೊಬ್ಬ ಚವಮ ತ್ಕಾ ರಿಕ ಸ ದರ್ಶನ 1 ನೆ” ಹ! ನಾನು ನಕ್ಕು ತಬ್ಬಿ ಸಿಕೊಳ್ಳೆ ಲೆತ್ತಿ ಸಿದೆ. ಅವರು ಇದು “ಹುಡುಗಾವಿಕೆಯ "ಮಾತಲ್ಲ. ಇಂದಿನ ನಾಸ್ತಿಕ ಯುಗದಲ್ಲಿ ನಿಮಗೆ ಸಾಧ ಸಂತರ ಬಗ್ಗೆ ಸಂಬಿಕೆಯಿಲ್ಲವೆಂದು ಬಲ್ಲೆ. ಆದರೆ ಇವರು ಅಂಥವರಲ್ಲ. ಇವರೊಬ್ಬ ಸಾಧಕ ತಪಸ್ವಿಗಳು. ಶ್ರೀ ಅಂಬಾಮಾತೆಯ ಪರಮ ಉಪಾಸಕರಾಗಿದ್ದಾರೆ. ಆಶ್ಚರ್ಯದ ಮಾತೆಂ ದಕೆ ಕಳೆದ ಏಳು ವರ್ಷಗಳಿಂದ ಅವರು ಅನ್ನ ಜಲಗಳ ಸ್ಪರ್ಶ ವನ್ನು ಮಾಡಿಲ್ಲ. ಆದರೂ ಅವರ ದೇಹಶಕ್ತಿ "ಅದ್ಭು ತವಿದೆ' ದಹ ನನಗೆ 'ತೊಡಗಿನ ಬಾಲೆ`”ಯ ಅದ್ಭು ತ ಕಥೆ ಕೆನವಿಗೆ ಬಂತು. ಅವಳು ಕೂಡ ಅನ್ನ ನೀರು ತ್ಯಜಿಸಿ ತಾನು ಕೇವಲ ವಾಯಗೂಯ ಅನ್ಗನೀರೂ ಇಲ್ಲ ಮಲಮೂತ್ರ ನಿಸರ್ಜನೆಯೂ ಇಲ್ಲದ ಯೋಗಿ ಯೊಜಬ್ಬನ ವೃತ್ತಾಂತ ಉಾಹಾರ ಸಾಧು ಶೀ ಅಂಜ ದೌಲತರಾವ" ದೇಸಾಯಿ ಬದುಕುತ್ತಿರುವೆನೆಂದು ಸಾರಿದ್ದಳು. ಆದರೆ ಆಸ್ಪತ್ರೆಯಲ್ಲಿ ಕಡುಕಾವಲಿನಲ್ಲಿ ಇಟ್ಟಾಗ ಅವಳ ಗುಟ್ಟು ರಟ್ಟಾ ಗಿಹೋಯಿತು. ಈ ಪರೀಕ್ಷೆಗೆ ಮುಂಚಿ ಸ ದರ್ಶನಾರ್ಥವಾಗಿ ಸಾವಿರಾರು ಜನ ಹೋಗುತ್ತಿದ್ದರು. ಆದ್ದರಿಂದಲೇ ಈ ವಿಭೂತಿ ಆಗ ಇರುತ್ತಿದ್ದ ಮುಂಬಯಿಯ ಶಿವ ಎಂಬ ಹೆಸರಿನ ಸ್ಥಾನಕ್ಕೆ ನನ್ನ ಮಿತ್ರರೊಂದಿಗೆ ಹೋದಾಗ ನನ್ನ ಮನಸ್ಸು ಸಂಬೇಹಗ್ರಸ್ತ ವಾಗಿಯೆ ಇತ್ತು. ಅನ್ನ ನೀರು ಗಳನ್ನು ಸೇಎಸುವ, ಮಲಮೂತ್ರಗಳನ್ನು ವಿಸ ರ್ಜಿಸುವ ಸ್ವಾಭಾವಿಕ ಕ್ರಿ ಕ್ರಿಯೆಗಳನ್ನು ನಡೆಸದೆ ಸ್ನ ಯತ ಬಡುಕಲುರಕೇಕ ನನಗೆ ನಂಬಿಕೆಯಿತ್ತು. ಶ್ರೀಅಂಬಾಮಾತೆಯ ಈ ಪರಮ ಉಪಾಸಕ ಮೂಲತಃ ಉತ್ತರ ಗುಜರಾತಿನ ಚರಾಡಾ ಗ್ರಾಮದವರು. ಅಂಬಾ ಮಾತೆ ಅವರಿಗೆ ಪ್ರಸನ್ನ ಳಾಗಿದ್ದಾಳೆ ಎಂದು ಜನ ತಿಳಿದಿದ್ದರು * ಭಗಿನಿ ಕಿಸ್ಮ ತ ೫ “ಕ ಪಸೆಯಿಂಂದ ೧೦೨ ಟಟ ನಿರಾಹಾರ ಸಾಧು ಶ್ರೀ ಅಂಬಾ ಅರ್ಧನಾರಿ, ಅರ್ಧಪುರುಷ ಪೋಷಾಕನ್ನು ಧರಿಸುವ ಈ ಅರ್ಧನಾರೀ ನಟಶ್ವರ ವ್ಯಕ್ತಿ ಯನ್ನು ಅವರು ಶ್ರ ಜಯ ಅಂಬೇ ಎಂದು ಸಂಬೋಧಿಸುತ್ತಿದ್ದರು. ಪುರುಷರಾಗಿದ್ದರೂ ಇವರನ್ನು “ ಮಾತಾಜಿ” ಎಂದೇ ಕರೆಯುತ್ತಿ ದ್ವರು. ಇವರ ಮೂಲ ನಾಮ ಪ್ರಹ್ಲಾದ ಮಗನ- ಲಾಲ ಜಾನಿ ಎಂದು. ಈಗ ಹತ್ತು ಹನ್ನೊಂದು ವರ್ಷಗಳ ಹಿಂದೆ. ಆಗ ಅವರಿಗೆ ೨೦ ವರ್ಷ ವಯಸ್ಸಾಗಿತ್ತು... ಅವರು ಪುಣೆಯ ಒಂದು ವೈಷ್ಣವ ಕುಟುಂಬದಲ್ಲಿ ಅಡಿಗೆಯ ಭಟ್ಟಿನಾಗಿ ಕೆಲಸ ಮಾಡುತ್ತಿದ್ದರು. ಪುಣೆಯ ಬಹು ಚರಾಜಿ ಮಾತೆಯ ಮಂದಿರಕ್ಕೆ ಅವರು ಇತರ ಭಕ್ತರೊಂದಿಗೆ ಭಜನೆ ಮಾಡಲು ಹೋಗುತ್ತಿ ದ್ದರು “ಒಮ್ಮೆ ಪ್ರ ಕಾಶಪೆಂಜ ಸ್ವರೂಪದಲ್ಲಿ ಅಂಬಾ ಮಾತೆ' ನನ್ನೆದುರು ಪ್ರತ್ಯಕ್ಷಳಾದಳು. ಆಗ ನನ್ನ ದೇಹದಲ್ಲಿ. ಒಂದು ಪ್ರಚಂಡ ಶಕ್ತಿ ಪ್ರವೇಶಿಸಿದಂತೆ ಅನಿಸಿತು. ದೇಹದಲ್ಲಿ ಅಗ್ನಿ ಉರಿಯುತ್ತಿರುವ ಅನುಭವವಾಯಿತು. ನಾನು ಪ್ರಜ್ಞೆ ತಪ್ಪಿದೆ. ಅಂದಿನಿಂದಲೇ ನನ್ನ ಅನ್ನ ಮತ್ತು ಜಲ ಸೇವನೆ ನಿಂತುಹೋಯಿತು” ಚು ಯೋಗಿರಾಜ ಮಾತಾಜಿ ಶ್ರೀ ಜಯ ಅಂಬೇ ಹೇಳುತ್ತಾರೆ. ನಾನು. ಅನೇಕ ಪ್ರಶ್ನೆಗಳನ್ನು ಕೇಳಿ ಅವರ ಬಾಯಿಂದಲೇ ಎಲ್ಲ ವಿಚಾರ ತಿಳಿದುಕೊಂಡೆ. ಅವರನ್ನು ಕಂಡಾಗ ಸೌಮ್ಯ, ಸಾತ್ವಿಕ, ರಿರಾಡಂ ಬರಿಯಾದ, ಮೋಸ ನಟಿನೆಗಳನ್ನು ತಿರಸ್ಕಾರ ದಿಂದ ಕಾಣುವ ಓರ್ವ ನಿಜ ಜಟ ಮೂರ್ತಿಯನ್ನು ನ ಸಾ ಸತ್ತ ನನ್ನಪ ಪ್ರಶ್ನೆ ಗಳಿಗುತ್ತ ಕವಾಗಿ ಅವರು. “ ಮೊದಲು ಕಾಫಿ ಕುಡಿಯುತ್ತ ಕಾಲ ಕಳೆದೆ. ಆಮೇಲೆ ಅನ್ನ- ನೀರುಗಳನ್ನು ಸಂಪೂರ್ಣ ತ್ಯಜಿಸಿದೆ. ಕಗ ಧಾನ್ಯವನ್ನು. ಕಂಡರೇನೆ ನನಗೆ ಬು ಸಯೆನಿಸು ತ್ತದೆ. ಅದರ ವಾಸನೆಯೂ ನನಗೆ ಸಹಸದಂತಾ ೧೦೩ ಗಿದೆ” ಎಂದಣ. " ಹಾಗಾದಕೆ ನೀವೇನು. ವಾಯುಸೇವನೆ ಯಿಂದ ಬದುಕುತ್ತಿದ್ದೀರಾ ಕ “ ನನಗೆ ತಿಳಿಯದು. ನನ್ನ ಬಾಯ ಅಂಗ- ಳದ ಕೆಳಗೆ ಒಂದು ಛಿದ್ರವಿದೆ. ಅಲ್ಲಿ ಅಮೃತ ರಸ ಒಸರುತ್ತದೆ. ಎಂದಿಷ್ಟೇ ನಾನು ಬಲ್ಲೆ. ಇದೇ ನನ್ನ ಜೀವನಾಧಾರವಾಗಿರಬಹುದು. * ಇಷ್ಟೆಂದು ಅವರು ನನ್ನ ಬೆರಳನ್ನು ತಾವು ಹೇಳಿದ ಸ್ಥಳದಲ್ಲಿ ಇಟ್ಟಿರು. ಅಲ್ಲಿ ಒಂದು ಛಿದ್ರವಿರುವುದೂ ಅಲ್ಲಿ ಏನೊ ದ್ರವಿಸುತ್ತಿರು ವ್ರದೂ ನನಗೆ ಅನುಭವವಾಯಿತು. ಮಾತಾಜಿ ಇನ್ನೂ ಸ್ಪಷ್ಟೀಕರಣವೀಯುತ್ತ ಹೇಳಿದರು. “ ನನಗೆ ಅನ್ನ-ನೀರುಗಳಲ್ಲಿ ಅರು ಚಿಯೇಕುಂಟಾಯಿತು ಹೇಳಲಾಕೆ. ಅವಿಲ್ಲದೆ, ನಾನು ಹೇಗೆ ಬದುಕಿರುವೆನೊ ಅದನ್ನೂ ಹೇಳ ಲಾಕೆ.. ನನ್ನ ಮಲಮೂತ್ರ ವಿಸರ್ಜನೆಯೂ ಬಂದಾಗಿದೆ. ಇಂಥ ಅನೈಸರ್ಗಿಕ ಕ್ರಮದಲ್ಲಿ ನಾನು [ಸರ್ಗಿಕ ಜೀವನವನ್ನು ಹೇಗೆ ನಡೆಸು ತ್ತಿರುವೆನೊ ತಿಳಿಯದು. ಮೆ ಲುಗಟ್ಟಲೆ ಏನೂ ಆಯಾಸವಿಲ್ಲದೆ ವೇಗವಾಗಿ ನಡೆಯಬಲ್ಲೆ. ಪರ್ವ ತಗಳನ್ನೇರಬಲ್ಲೆ. ವೇಗದಿಂದ ಓಡಲೂ ಬಲ್ಜೆ. 1 ಪ್ರಗತಿಶೀಲ ಜ್ಲಾ ನಕ್ಕೂ ಗ. ಆಹ್ವಾನವೇ ಆಗಿದೆ. ಯಾರಾದರೂ ಆಸ್ಪತ್ರಿ- ಯಲ್ಲಾ ಗಲಿ, ಬೇರೆಡೆಯಲ್ಲಾ ಗಲಿ ಪರೀಕ್ಷ ಬಯಸಿದರೆ ಆನಂದದಿಂದ ಒಬ್ಬಿ ಕೊಳ್ಳು ವೆ.” " ನಿಮಗೆ ಪುಣೆಯಲ್ಲಿ ಪ್ರ ಳಾಶಪಜ ದರ್ಶ- ನದ ಅನುಭವವಾಯಿತಲ್ಲ, ಅಂಥ ಅನುಭವ ಮತ್ತೆಷ್ಟು ಸಲ ಬಂದಿತು?” ನ್ವ ಇಂಥ ಅನುಭವಗಳಾಗುತ ತ್ತಲೇ ಇವೆ. ದೇಹದಲ್ಲಿ ಪ್ರ ಗ್ರಚಂಡ ಆವೇಶ ಸಂಚರಿಸಿದ ನಂತರ ಅದು "ಶಥಿಲವೂ ಶಕ್ತಿಹೀನವೂ ಆಗು ತ್ತದೆ. . ಮೊದಮೊದಲಿಗೆ ಈ ಅಶಕ್ತಿ ಎಷ್ಟು ಅಸಹ ವೆನಿಸುತ್ತಿತ್ತೆಂದಕೆ.. ಸಾವು 1“ ಬಳೆ ಯದಿತ್ತು ಎಂದು ಅನಿಸುತ್ತಿತ್ತು.” ೧೦೪ ಹಗಲಿನಲ್ಲಿ ಅವರಿಗೆ ಅಶಕ್ತಿಯೆನಿಸಿದರೂ ರಾತ್ರಿ ಮತ್ತೆ ದೇಹದಲ್ಲಿ ಶಕ್ತಿ ಸಂಚಾರವಾಗು ತ್ತದೆ. ಆಗ ಅರನಿದ್ಧೆಯಂಥ ಅವಸ್ಥೆಯಿರುತ್ತದೆ. ಬರಹೋಗುವವರ ಅಸ್ತಿತ್ವ ತಿಳಿದರೂ ಮಾತಾ ಡಲು ಆಗುವುದಿಲ್ಲ ಬಂಬೆಲ್ಲ ವಿವರಗಳನ್ನು ತಿಳಿದುಕೊಂಡೆ. | “ ನೀವೇನಾದರೂ ಚಮತ್ಕಾರಗಳನ್ನು ಮಾಡುತ್ತೀರಾ? ರೋಗಾದಿಗಳನ್ನು ನಿವಾರಿಸು ತ್ತೀರಾ?” “ ನಾನೇನು ಜ್ಞಾನಿ ಅಥವಾ ಮಹಾತ್ಮನಲ್ಲ. ಯಾರಿಗೂ ಉಪದೇಶ ಮಾಡುವುದಿಲ್ಲ. ಯಾವಾ ಗಾದಕೊಮ್ಮೆ ಅಜ್ಞಾತ . ಪ್ರೇರಣೆಯಿಂದ ನಾಲ್ಕಾರು ಶಬ್ದಗಳನ್ನಾಡಿದರೂ ಬಹಳ ಮಾತಾಡುವುದು ನನಗೆ ಸೇರುವುದಿಲ್ಲ. ನಾನು ಗುಜರಾತಿ ಐದನೆ. ಇಯತ್ತೆಯ ವರೆಗೆ ಕಲಿತಿ ದಧ್ವರೂ ಯಾವುದೋ ಅದೃಶ್ಯ ಶಕ್ತಿಯ ಬಲದಿಂದ ಸಂಸ್ಕೃತ ಶ್ಲೋಕ-ಸ್ತೋತ್ರಗಳನ್ನು ಹೇಳಬಲ್ಲವ ನಾಗಿದ್ದೇನೆ.. ಇಂಗ್ಲೀಷಿನಲ್ಲಿ ಸಂಭಾಷಿಸಬಲ್ಲೆ. ಮಾಂತ್ರಿಕ ಅದ್ಭುತಗಳಲ್ಲಿ ನನಗೆ ವಿಶ್ವಾಸವಿಲ್ಲ. ಆದರೂ ನನ್ನ ಆವೇಶಮಯ ಸ್ಥಿತಿಯಲ್ಲಿ ನಾನು ಮಾಡುವ ಕಾರ್ಯಗಳಲ್ಲಿ ಭಕ್ತರು ಚಮತ್ಕಾರ ವನ್ನೂ ಕಾಣುತ್ತಿರಬಹುದು. ಯಾರಾದರೂ ರೋಗದ ದೂರು ತಂದಾಗ ಒಂದು ಚಿಟಿಕೆ ಯಷ್ಟು ಕುಂಕುಮವನ್ನು ಮಾತ್ರ ಕೊಡುತ್ತೇನೆ. ಅದರಲ್ಲಿ ಶ್ರದ್ಧೆಯಿದ್ದರೆ ಅವರಿಗೆ ನೆಟ್ಟಗಾಗು ತ್ತದೆ.” ಶ್ರೀ ಜಯ ೬ಅಂಬೆಯವರ ಸಿದ್ಧಿಶಕ್ತಿಯಲ್ಲಿ ' ಅವರ ಭಕ್ತರಿಗೆ ಪೂರ್ಣ ಶ್ರದ್ಧೆಯಿದೆ. ನವರಾತ್ರಿಯ ಸಮಯದಲ್ಲಿ ಒಮ್ಮೆ ಶ್ರೀ ಜಯ ಅಂಬೆ "ಈಸ್ಟ್‌ ಲ್ಯಂಡ್‌ ವೆಸ್ಟ್‌ವಿಲಾ'ದಲ್ಲಿ ವಾಸಿ ಕಸ್ತೂರಿ, ಜೂನ್‌ ೧೯೬೧ ಸುತ್ತಿದ್ದರು. ಆ ಕಟ್ಟಿಡದಲ್ಲಿಯೆ ವಿ ಪಿ.ಕಾಂಬಳಿ ಎಂಬವರಿದ್ದರು. ಅವರು ವಿಮಾ ಸಂಸೆ ಯೊಂದರ ನೌಕರರು, : ಅವರ ಎರಡು: ವರ್ಷದ ಮಗುವಿಗೆ ಒಂದು ದಿನ ಅಕಸ್ಮಾತ್ತಾಗಿ ಮೂರ್ಧಾರೋಗ ಬಂದು ಕೈಕಾಲು ತಣ್ಣಗಾಗಿ ದೇಹ ಕಟ್ಟಿಗೆ ಯಂತಾಯಿತು. ಕೇವಲ ತಲೆಯಷ್ಟು ಬೆಚ್ಚ ಗಿತ್ತು... ಮನೆಯಲ್ಲಿ ಕೋಲಾಹಲವೆದ್ದಿತು. ಶ್ರೀ:ಅಂಬೆ ಆಗ ಸ್ನಾನ ಮಾಡಿ ಹೋಮ ಕಾರ್ಯ ದಲ್ಲಿ ನಿರತರಾಗಿದ್ದರು. ಅವರು ಬಂದು ಹುಡು ಗನ ಹಣೆಯ ಮೇಲೆ ಕೈಯಿಟ್ಟಿ ರು. ಹುಡುಗನ ದೇಹ ಬೆಚ್ಚಗಾಗತೊಡಗಿ ಏಳೆಂಟು ನಿಮಿಷ ಗಳಲ್ಲಿ ಆತ ಎದ್ದು ಕುಳಿತ. ಒಂದಿಷ್ಟೂ ಮೂಢ ನಂಬಿಕೆಗೆ ಒಳಪಡದ ಶ್ರೀ ಕಾಂಬಳಿಯವರೇ ಈ ಸಂಗತಿಯನ್ನು ನನಗೆ ಹೇಳಿದರು. ಶ್ತ ಸರ್‌ ಹರಕಿಸನದಾಸ ಆಸ್ಪತ್ರೆಯಲ್ಲಿ ಡಾಕ ರರು ಶ್ರೀ ಜಯೆ ಅಂಬೆಯವರನ್ನಿಟ್ಟು ಪರೀಕ್ಷಿಸಿ ದ್ಹಾರೆ. ಅವರನ್ನಿಟ್ಟಿ ಕೋಣೆಯಲ್ಲಿ ಇಪ್ಪತ್ತು ನಾಲ್ಕು ತಾಸೂ ಡಾಕ್ಟರರು, ದಾಯಿಗಳು, ಸೇವಕರು ಇರುತ್ತಿದ್ದರು. ಶ್ರೀ ಜಯಅಂಜಿಯ- ವರ ದರ್ಶನಕ್ಕಾಗಿಯೂ ಜನ ತುಂಬಿರುತ್ತಿದ್ದರು. ೭೨ ತಾಸುಗಳ ವರೆಗೆ ಸತತ ನಿರೀಕ್ಷಣೆ ಮಾಡಿದ ಮೇಲೆ ಡಾಕ್ಟರರಿಗೆ ಶ್ರೀ ಜಯ ಅಂಬೆಯವರು ಅನ್ನ ನೀರುಗಳನ್ನು ಮುಟ್ಟುವುದಿಲ್ಲ, ಮಲ- ಮೂತ್ರಗಳನ್ನು ಎಸರ್ಜಿಸುವುದಿಲ್ಲ. ಎಂದು ಖಾತ್ರಿಯಾಯಿತು. ಈಗ ಶ್ರೀ ಜಯಅಂಬೆಯವರು ಗಿರನಾರದಲ್ಲಿ ತಪೋಮಗ್ನರಾಗಿದ್ದಾರೆ. ಅಲ್ಲಿ ಒಂದು ವರ್ಷ ಕಳೆದು ನಂತರ ಅಬುಪರ್ವತದಲ್ಲಿ ಒಂದು ವರ್ಷ, ಆ ಮೇಲೆ ಕೈಲಾಸ ಶಿಖರದಲ್ಲಿ ಎರಡು ವರ್ಷ ತಪಸ್ಸು ಮಾಡಲಿದ್ದಾರೆ. 3 ಉಲ್ಲಾಸದ ನಾಡು ಲಾವೋಸ್‌ ಕೆ. ಆರ್‌. ನಾಯಕ ಲಾ “ಯುದ್ಧ”ದ ವರದಿಗಳನ್ನು ತಮ್ಮ ಪತ್ರಿಕೆಗಳಿಗೆ ಕಳಿಸಲು ವಿದೇಶಿ ಸುದ್ದಿಗಾರರು ೧೯೬೦ ಒಂದೇ ವರ್ಷದಲ್ಲಿ ೧೩ ಲಕ್ಷ ರೂಪಾಯಿ ಗಳನ್ನು ಕೇಬಲ್ಲಿಗಾಗಿ ವೆಚ್ಛ ಮಾಡಿದರು. ದಕ್ಷಿಣ ದಿಕ್ಕಿನಿಂದ ಗುರುತು ಅಳಿಸಿದ ಅಮೇರಿಕನ್‌ ವಿಮಾನಗಳು ಪರ್ವತದಲ್ಲಿ “ಯುದ್ಧ” ಮಾಡು ತ್ತಿದ್ದ ಸರಕಾರಿ ಪಕ್ಷದ ಪಡೆಗಳಿಗೆ ತೋಫು ಗಳನ್ನೂ ಬಂದೂಕುಗಳನ್ನೂ ಮದ್ದು-ಗುಂಡು ಗಳನ್ನೂ ಪ್ಯಾರಾಚೂಟ್‌ ಮೂಲಕ ಇಳಿಸಿದವು. ಎದುರುಗಡೆಯ ಸೈನಿಕರಿಗಾಗಿ ಉತ್ತರದಿಂದ 1 5-14 ೧೦೫ ರಶಿಯದ ಇಲುಶಿನ್‌ ವಿಮಾನಗಳು ಅಂಥದೇ ಪೂರೈಕೆಗಳನ್ನು ಒದಗಿಸಿದವು. ಅಮೇರಿಕ- ರಶಿ- ಯಗಳ ಧುರೀಣರು ಪರಸ್ಪರರನ್ನು ನಿಂದಿಸುವ ಘೋರ ಶಬ್ದಗಳನ್ನು ತೂರಿದರು. ತಟಸ್ಪ ರಾಷ್ಟ್ರಗಳು ಲಾವೋಸ್‌ನಲ್ಲಿ ಶಾಂತಿ ಸ್ಥಾಪಿಸಲು ಪ್ರಚಂಡ ಪ್ರಯತ್ನಗಳನ್ನು ಸೈಕೊಂಡು ಕೊನೆ- ಗೊಮ್ಮೆ ಜಿನೆವಾದಲ್ಲಿ ೧೪ ರಾಷ್ಟ್ರಗಳ ಸಜೆ ಕೂಡಿ ಣೃ ಟ್ರ ೆ ಸಿದವು. ಜಗತ್ತಿನಲ್ಲೆಲ್ಲ ಲಾವೋಸ್‌ ಬಗ್ಗೆ ಕೋಲಾ ಹಲ ಹಬ್ಬಿದ್ಹಾಗ್ಗೆ ಸ್ವತಃ ಲಾವೋಸ್‌ನಲ್ಲಿ ೧೦೬ ಯಾರೂ ಈ “ಯುದ್ಧ” ದಲ್ಲಿ ಆಸಕ್ತಿಯನ್ನು ತೋರುತ್ತಿಲ್ಲ... ಆಡಳಿತ ರಾಜಧಾನಿ ವಿಯೆಂ ಟೀನ್‌ನಲ್ಲಿ ಸುಂದರಿಯರಾದ ಲಾವೋ ತರುಣಿ ಯರು, ತಂತಿ. ಕಳಿಸಲು ಚಡಪಡಿಸುತ್ತಿರುವ ಸುದ್ದಿಗಾರರ ಮುಂದೆ ತಮ್ಮ ಮದಗಜಗಮನ ವನ್ನು ನಸುವೂ ಕಡಿಮೆ ಮಾಡಲಿಲ್ಲ. ಪರ್ವತ ಗಳಲ್ಲಿ ಸೈನಿಕರು ನಗುತ್ತ ಕೆಲೆಯುತ್ತ “ಶತ್ರು? ಗಳಿರುವ ದಿಕ್ಕಿಗೆ ಆಗೊಮೆ "'ಆಗೊಷ್ಟು ತೋಫುಗಳನ್ನು ಹಾರಿಸಿ ಸುಮ್ಮನಾಗುತ್ತಿದ್ದರು. ಹೋರಾಟ ಶಿಖರಾವಸ್ಥೆಯಲ್ಲಿದ್ನಾಗ ಸರಕಾರಿ ಪಡೆಗಳು ಐದು ವಾರಗಳಲ್ಲಿ ಎಂಟು ಮೈಲು ಗಳಷ್ಟು ಮುನ್ನಡೆದರೆ ಬಂಡಾಯಗಾರ” ಸೈನ್ಯ ಗಳು ಮೂರು ತಿಂಗಳ ಯುದ ದಲ್ಲಿ ಹೆಚ್ಚೆಂದರೆ ೫೦ ಟು ೦ಹರಿಸಿದವು. ರಸನನಿವಾಸವಾದ ರಾಜಧಾನಿ ಲುವಾಂಗ್‌ ಅನ ಅರಸ ಸವಾಂಗ್‌ ವತ್ಥನರವರು ನಿಶಿ ಿಂತರಾಗಿದ್ದರು. ಅರಮನೆಯ ಸುವರ್ಣ ಮಯ ಬುದ್ಧ ಮೂರ್ತಿಯ ಮೇಲೆ ಮಾತ್ರ ಅವರು ಬಲವಾದ ಕಾವಲಿಟ್ಟಿದ್ದಾರೆ. ಅದು ತಮ್ಮ ಕ್ರೈ ಯಲ್ಲಿ ಸುರಕ್ಷಿತವಾಗಿದ್ದಷ್ಟು ಕಾಲ ತಮಗೂ ರಾಷ ಸ್ಭೃತ್ಕೂ ಯಾವ ಅಪಾಯವೂ ಇಲ್ಲವೆಂದು ಸ ವಿಶ್ವಾಸವಿದೆ. ಲಾವೋಸಿನ ಹಳ್ಳಿಗರಲ್ಲಿ ಹೆಚ್ಚಿನವರು ಹೀಗೊಂದು ಯುದ್ಧ ನಡೆದಿದೆ ಯೆಂದೇ ಕೇಳಿಲ್ಲ... ಒಂದು ಮಾತಿನಲ್ಲಿ, ಲಾವೋಸ್‌ ಆನಂದ ಮತ್ತು ಆಲಸ್ಯದ ದೇಶ. ನಾಡು. ನಾವು ಫ್ರೆಂಚ್‌ ಅಕ್ಷರ ರಚನೆಯ ನ್ನನುಸರಿಸಿ ಗ 4 ಎಂದು ಕರೆಯುವ ನಾಡಿನ ಹೆಸರಿನ ಸರಿಯಾದ ಉಚ್ಚಾರ ಲಾ ಎಂದು. ಯಾವ ಬದಿಯಿಂದಲೂ ಸಮುದ್ರಕ್ಕೆ ತಗಲದ ಈ ದೇಶ ೯೧೦೦ ಚೆದರ ಮೈಲು ( ಮೈ ಸೂರು ರಾಜ್ಯದ ವಿಸ್ತಾರ ೭೪,೦೦೦ ಚದರ ಮ್ಭೆ ಲು) ವಿಸ್ತಾ ಗ ಅರಣ್ಯಮಯ ಪರ್ವತ ಶ್ರೇಣಿ ಮತ್ತು ನದಿ ಕೊಳ್ಳಗಳಿಂದ ಜು ರ್‌ ಜನಸ ಖಯ: ನ್ನು ಈ ವರಿಗೆ ಕಸ್ತೂರಿ, ಜೂನ್‌ ೧೯೬೧ ಯಾರೂ ಸರಿಯಾಗಿ ಎಣಿಸಿಲ್ಲ. ೧೫ ಲಕ್ಷದಿಂದ ೩೦ ಲಕ್ಷದ ವರೆಗೂ ಇರಬಹುದೆಂದು ಅಂದಾಜು. ಅದರ ಪಶ್ಚಿಮ ಮತ್ತು ಆಗ್ನೇಯಕ್ಕೆ ಅಮೇರಿಕಾ ಪಕ್ಷಪಾತಿ. ತಾಯಿಲಂಡ ಮತ್ತು ದಕ್ಷಿಣ ವಿಯತ್‌ನಾಮ್‌, ವಾಯುವ್ಯ ಮತ್ತು ದಕ್ಷಿಣಕ್ಕೆ ತಟಸ ಹ ಬರ್ಮಾ ಮತ್ತು ಕೆಂಬೋದಿಯ, ಉತ್ತ ರಕ್ತ "ಕಮ್ಯುನಿಸ್ಟ್‌ ಚೀನ ಮತ್ತು ಉತ್ತರ ವಯು ಬ ಇರುವುದೇ ಲಾವೋಸ್‌ನ 'ರುದೈೆ ವ ವಾಗಿದೆ. ಅದರಿಂದಲೇ ಅದು ತನಗೆ ಕ್‌ ಯುದ್ಧದಲ್ಲಿ ಸಿಲುಕಿಕೊಂಡಿದೆ. ಇತಿಹಾಸ. ೧೦-೧೩ ನೇ ಶತಮಾನಗಳ ನಡುವೆ ಚೀನದ ಯುನಾನ್‌ ಪ್ರಾಂತದಿಂದ ಹೊರಗೋಡಿಸಲ್ಪಟ್ಟು ಇಂಡೋಚೀನದಿಂದ ಈಶಾನ್ಯ ಭಾರತದ ವರೆಗೆ ಅಲ್ಲಲ್ಲಿ ನೆಲೆಯೂರಿದ ತಾಯ್‌ ಜನರ ಒಂದು ಶಾಖೆಯೆ ಲಾವೋಸ್‌ನ ಮುಖ್ಯ ಜನಾಂಗ. ಅವರು ಮೆಕಾಂಗ್‌ ನದಿಯ ಕೊಳ್ಳಕ್ಕೆ ನುಗ್ಗಿ ಅಲ್ಲಿನ ತೀರ ಅನಾಗರಿಕ ಕ ನಿವಾಸಿಗಳನ್ನು, ಗುಡ್ಡ ಗಾಡುಗಳಿಗೆ ತಳ್ಳಿ ನಾಡನ್ನು ತಮ ದಾಗಿ “ ಮಾಡಿಕೊಂಡರು. ಅನಂತರವೂ ಇ ಅನಾಗರಿಕ ಜನಾಂಗ ಗಳು ಬಂದು ಗುಡ್ಡಗಾಡುಗಳಲ್ಲಿ ನೆಲೆಯೂರಿ ದವು... ಈ ಲಲ್ಲ ಜನಾಂಗಗಳನ್ನು ಕೊಳ್ಳದ ಲಾವೋ ಜನ ತಿರಸ್ಕಾರಪೂರ್ವಕ ಖಾ ( ದಾಸ) ಜನರೆಂದು ಕರೆಯುತ್ತಾರೆ. ಖಾ ಜನರಲ್ಲಿ ಕೆಲವರು ಏಷ್ಟು ಹಿಂದಿದ್ದಾ ಕೆಂದರೆ, ವಸತಿ ಗಾಗಿ ಕಂಬವುಳ. ಮನೆಗಳನ್ನು ` ಕೂಡ ಕಟ್ಟದೆ ಗುಡ್ಡ ಗಳ ಸಡ್ನಿಜಾದ ಪಕ್ಕ ಗಳಲ್ಲಿ ದಿಬ್ಬದ ಬದಿ ಯಿಂದ ತಗ್ಗಿನ ವರೆಗೆ ಬೀಜಂ ಛತ್ತು ಗಳನ್ನು ಹಾಕಿಕೊಂಡು ಅದರೊಳಗೆ ವಾಸಿಸು ತ್ತಾರೆ. ಈ ಜನಾಂಗಗಳ ಒಟ್ಟು ಜನಸಂಖ್ಯೆ ದೇಶದಲ್ಲಿ ಅರ್ಧದಜ್ಬದ್ದು ಕಣಿವೆಯ ಕು ಜನರನ್ನು ಅವರು ಭಯವಿಶ್ರಿತ ದ್ವೇಷದಿಂದ ಕಾಣುತ್ತಿದ್ದಾರೆ. ದಕ್ಷಿಣಕ್ಕೆ ನುಗ್ಗಿ ಬಂದ ತರುಣದಲ್ಲಿ ಲಾವೋ ಅ 63 ಇತ್ತ್‌ ಕ್‌ ಆ. 81135 ಹ್‌ತ ಭ್‌ 1 ಚಚ ಚಚ ಉಲ್ಲಾಸದ ನಾಡು ಲಾವೋಸ್‌ ಜನ-ಪ್ರತಾಪಶಾಲಿಗಳೇ ಆಗಿದ್ದರು. ೧೪ನೇ ಕತಮಾನದಲ್ಲಿ ತಿತಿ ಹಲ್ಲುಗಳುಳ್ಳ ವಸೆಂದು ಪ್ರಸಿದ್ಧನಾದ ಫ್ಯಾ ನುಂಗುಮ್‌ ಎಂಬ ರಾಜ ದಂಡಯಾತ್ರೆಯಿಂದ ಈಗಿನ ತಾಯಿಲಂಡಿನ ಕೆಲ ಭಾಗವನ್ನು ಕೂಡ ಆಕ್ರಮಿಸಿಕೊಂಡು ದೊಡ್ಡ ಸಾಮ್ರಾಜ್ಯ ಕಟ್ಟಿದ... ಆತ ತನ್ನ ರಾಜ್ಯವನ್ನು ಮಾಂಗ್‌ ಲನ್‌ ಕ್ಸಂಗ್‌ ಹೋಂ ಖೌ(ಕೋಟಿ ಆನೆ ಮತ್ತು ಶ್ವೇತಚ್ಛತ್ರದ ನಾಡು) ಎಂದು ಕರೆದ. ಬೌದ್ಧ ಧರ್ಮವನ್ನು ಪ್ರಸಾರ ಪಡಿಸಿದವನೂ ಅವನೇ. ಇಂದಿಗೂ ಅರಮನೆ ಯಲ್ಲಿರುವ ಸುವರ್ಣಮಯ ಬುದ ಸ ಪ್ರತಿಮೆ ಯನ್ನು ಸ್ಭಾ ಪವಿಸಿದವನೂ ಅವನೇ. ಮಾ ನದಿಯಾಚೆಯ ತಾಯಿಲಂಡಿನೊ ಡನೆ ಅಂದಿನಿಂದ ೧೯ ನೇ ಶತಮಾನದ ವರೆಗೂ ಲಾವೋ ಸಾಮ್ರಾಜ್ಯಕ್ಕೆ ತಿಕ್ಕಾಟಿ ನಿರಂತರವಾಗಿ ಸಾಗಿ ಸುವರ್ಣ ಬುದ್ಧ ಪ್ರಬಾಂಗ್‌ ವಿಗ್ರಹ ಎಷ್ಟೊ ಸಲ ಕೈಬದಲಾಯಿಸಿತು. ೧೮೯೩ ರಲ್ಲಿ ಫ್ರೆಂಚರಪ್ರ ವಲದ ನಂತರವೇ ಈ ತಿಕ್ಕಾಟ ] ಕೊನೆಗೊಂಡದ್ದು. ಫ್ರೆಂಚರು ಲಾವೋಸಿನ ಅರಸೊತ್ತಿಗೆಯನ್ನು ನಷ್ಟ ಪಡಿಸದೆ ಅದನ್ನು ಕೆ.ಗೊಂಬೆಯಾಗಿ ಮಾತ್ರ, ತೆ ತ ಶತಮಾನದ ಫೆ ಕೈಂಚ್‌ ಆಳಿಕೆಯ ನಂತರ, ಜಪಾನಿ, ಸ ಚೀನಿ, ಅನಂತರ ಮರಳಿ ಫೆ ಫ್ರಂಚ್‌ ಆಕ್ರಮಣಗಳಿಂದ ಸುಂದರ ರಾರ ಧ್ವಂಸವಾಗಿ ಹೋಯಿತು. ೧೯೫೪ ರಲ್ಲಿ ಅದಕ್ಕೆ ರ ಇಂಡೋಚೀನಿ ಭೂಸೆಸತಳೊಡನ. ಸ್ವಾತಂತ್ರ ] ದೊರೆಯಿತು. ಕಳೆದ ಶತಮಾನದಲ್ಲಿ ರಜಃ ಬಂದ ಫ್ರೆಂಚರು ಅದನ್ನು ನೋಡಿ ರೂಸೋ ಹೇಳಿದ “ಉದಾತ ಅನಾಗರಿಕ” ಕೆಂದಕೆ ಈ ಜನರೇ ಎಂದು ನಿರ್ಧರಿಸಿದರು. ಅವರು ಲಾವೋ ಜನರ ಉಲಾ _ಸವನ್ನು ಮೆಚ್ಚಿದರು, ಅವರ ಹಾಡನ್ನು ಮೆಚ್ಚ ನರು, ಅವರ ನಿಶ್ಚಿ ತೆಯನ್ನು ಮೆಚ್ಚಿ ತ ಜ್ರ ಉತ ಕೈವಗಳನ್ನು "ಟ್ಟಿ ದರು] ಅದಕ್ಕೂ ೧೦೭ ಹೆಚ್ಚಾಗಿ ಲಾವೊ ನಾರಿಯರ ಚೆಲುವನ್ನು, ಸಲುಗೆಯ ಸ್ವಭಾವವನ್ನು ಮೆಚ್ಚಿದರು. ಮತ್ತು ಇದಾವುದನ್ನೂ ಬದಲಾಯಿಸದಿರಲು ನಿರ್ಧರಿಸಿದರು. ಜನರಿಗೆ. ಶಿಕ್ಷಣ ಕೊಡಲು ಅವರು ಯತ್ನಿಸಲಿಲ್ಲ. ೫೦ ವರ್ಷಗಳ ಫೆ ಫ್ರೆಂಚ್‌ ಆಳಿಕೆಯಲ್ಲಿ ಗ] ಸಡವಕುದಕ?' ಇಡೀ ಲಾವೋಸಿನಲ್ಲಿ ೭,೦೦೦ ಜನ; ಅವರಲ್ಲಿ ಹೈಸ್ಕೂ ಲನ್ನು ಮುಗಿಸಿದವರು ೬೧ ಜನ; ವಿಯೆಂಟೀನ್‌ ನಲ್ಲಿರುವ “ಕಾಲೇಜು” ನಿಜವಾಗಿ ಹೈಸ್ಕೂಲೇ! ಇಡೀ ದೇಶದಲ್ಲಿ ಇಂದು ಕೇವಲ ನಾಲ್ಕು ಜನ ಪದವೀಧರರಿದ್ದಾರೆ! ಜನಜೀವನ; ಲಾವೋಸಿನಲ್ಲಿ ನೂರಕ್ಕೆ ೯೦ ರಷ್ಟು ಜನ ಭೂಮಿ ಚಪ್ಪಜಿಯಾಗಿದೆಯೆಂದು ನಂಬುವಷ್ಟು ನಿರ್ವಿದ್ಯ ರು. ಅವರ ಅಂಧಶ್ರದ್ಧೆ ಗಳಿಗೆ ಕೊನಮೊದಲಿಲ್ಲ. ಮಾನವನಿಗೆ ೩೨ ಅತ್ತ ಗಳಿವೆಯೆಂದೂ ಅವುಗಳಲ್ಲಿ ಬವಬಾಸ ಕೊಂದು ಯಾವುದೇ ಕಾರಣದಿಂದ ಶರೀರವನ್ನು ಬಿಟ್ಟು ಹೋದಕೆ ಅದೇ ಅಸ್ವಸ್ಥ [ವೆಂದೂ ರ ವಿಶ್ವಾ ಸವಿದೆ. ಇದು ಸಾಮಾನ್ಯ ಜನಕ್ಕ ಬಸರಿ ಸುಶಿಕ್ಷಿತ ಅರಸು ಕ ವ್ಯಾ ಏಸಿದೆ. ಗತಿಸಿದ ಮಹಾರಾಜ ತ್‌ ವಂರ ರಾಜಧಾನಿ ಲುವಾಂಗ್‌ ಪ ಪ್ರಬಾಂಗವನ್ನು ಹತ್ತು ವರ್ಷದ ಕೆಳಗೆ ಗು ಪಡ ಗಳು. ಸುತ್ತಲೂ ಮುತ್ತಿದಾಗ ಫ್ರೆಂಚ್‌ ಸಲಹೆ ಗಾರರು 'ರಾಜಚಿಹ್ನ ಗಳ ಸಮೇತ ಸುರಕ್ಷಿತ ಸ್ಥಳಕ್ಕೆ ಪಾರಾಗಿ ಗಜ ಅನ್ನು ಅರಸರಿಗೆ ಸೂಚಿಸಿದರು; ಅರಸರು ಅದರ ಬದಲಿಗೆ ವಿಜ. ಯೋತ್ಸವದ ಸಿದ್ಧ ತೆಗಾಗಿ ಅಪ್ಪಣೆಯಿತ್ತ ರು. ಯಸ ಸದ ವೇ ಅರಸ ಗೆ. ಜಯವಾಗ ಲಿದೆಯೆಂದು ಭವಿಷ್ಯ ಹೇಳಿದ್ದರಂತೆ. ನಿಜವಾ ಗಿಯೂ ನೋಡನೆ ನೋಡುತ್ತ ಬಂಡಾಯಗಾರರು ಹಿಂದೆ ಸರಿದು ಹೋದರು. ಉತ್ಸವವಾಯಿತು; ಜ್ಯೋತಿಷದಲ್ಲಿ ಜನರ ವಿಶ್ವಾಸ 'ದೃಢಪಟ್ಟಿ ತು ೧೦೮ ಆದರೆ ಶತ್ರುಗಳು ಓಡಿಹೋಗಲು ಕಾರಣ ಬೇರೆಯೆ ಇತ್ತು: ' ಅರಸ ತಮ್ಮ ಮಾತು ಕೇಳ ದ್ವನ್ನು ಕಂಡು ಫ್ರೆಂಚರು ತಮ್ಮ ಯುದ್ಧಯೋಜ ನೆಯನ್ನೇ ಬದಲಿಸಿದ್ದರು. ಆದರೆ ಪ್ರಾಂಜಲ ಹೃದಯದಲ್ಲಿ, ಬಾಳಿನ ಪ್ರಶಾಂತ ಲಾವಣ್ಯದಲ್ಲಿ ಲಾವೊ ಜನರನ್ನು ಮೀರಿ ಸುವ “ಜಠಾಂಗ ಏಶಿಯದಲ್ಲೇ ಇಲ್ಲವೆಂದು ವಿದೇಶಿ ಯಾತ್ರಿಕರು ಏಕಕಂಠದಿಂದ ಹೇಳು ತ್ತಾರೆ. ಬಡವರಲ್ಲಿ ಬಡವನೂ ಅತಿ ಶ್ರೀಮಂತ ಅತಿಥಿಯನ್ನು ನಿಸ್ಸಂಕೋಚವಾಗಿ ತನ್ನದೇ ಮಾದರಿಯಲ್ಲಿ ಗತ ಕಸುತ್ತಾ ಸ ಈ ಜನ-- ಗಂಡಸರೂ "ಹೆಂಗಸ ಒಂದು ಸೊಬಗಿದೆ. ಲಾವೋಸಿ ಸ್ತ್ರೀಯರು ಏಶಿಯದ ಪರಮಸುಂದರಿ ಯರಲ್ಲಿ ಗಣಿಸ ಲ್ಪಡುತ್ತಾರೆ. ಬಿಳಿಯ ಬ್ಲೌಸ್‌, ಮೂಖೀಸಾತ ತುಸು ಕೆಳಗೆ ಬರುವ, ಬೆಳ್ಳಿ- ಬಂಗಾರಗಳ ಜರತಾರಿ ಅಂಚಿನ ಲಂಗ, ಮೇಲೊಂದು ಕಲಾಬತ್ತಿನ ಸೆರಗು ಹಾಕಿದ ತರುಣಿಯರು ಕಣ್ಣಿಗೆ ಹಬ್ಬದಂತಿದ್ದಾರೆ. ಅವರು ಕಸ್ತೂರಿ, ಜೂನ್‌ ೧೯೬೧ ಹುಟ್ಟುಕಲಾವತಿಯರು. ಅತಿ ಮನೆತನದ ತರುಣಿಯರಿಗೂ ಕೈಮಗ್ಗ ದ ನೇಯ್ಗೆಯ ಕಲೆ ತರಗತವಾಗಿರುತ್ತದೆ. ಅಧಿಕ ತರಸಿ ಸ್ತ್ರೀಯರು ತಾವೇ ನೇಯ್ದು ಕಸ ಸೂತಿ ಹಾಕಿದ ಬಟಿ ಗಳನ್ನು ಧರಿಸುತ್ತಾಕೆ. ಅವರು ತುಂಬ ಸ್ವತಂತ್ರ ರೂ ಆಗಿದ್ದಾರೆ. ಯುದ್ಧದಲ್ಲಿ ಗುತ ಮಿಠಾಯಿ ಹಂಚಲು ವಿಯೆಂಟೀನ್‌ ಆಸ್ಪತ್ರೆಗಳಲ್ಲಿ ಪ್ರತಿ' ಮುಂಜಾನೆ ಕುಲೀನಸ ಯಂಸೇವಿಕೆಯರು ಬರೈು ವುದನ್ನು ಕಾಣಬಹುದು. ಅತು ಚ್ಚ ಮನೆತನದ ತರುಣಿಯರು ಪರಪುರುಷಕೊಡನೆ--- ವಿದೇಶೀ ಯರೊಡನೆ ಕೂಡ--- ನರ್ತಿಸುತ್ತಾರೆ. ಆದಕೆ ಇದು ಮೈಮುಟ್ಟದ ನೃತ್ಯ. ಯಾವಾತನೊಬ್ಬ ನೃತ್ಯ ಕಾಲದಲ್ಲಿ ಅವಳಿಗೆ. ತೀರ ಸಮೀಪ ಹೋದನೋ( ಅವನಿಗೆ ದೇವರೇ ಗತಿ. ಜೀವನದ ಶ್ರೇಷ್ಠ ಅರಸು ಸವಿಯನ್ನೀಂಟಿ ನಲುವತ್ತು ದಾಟಿದ ಮೇಲೆ ಸಾಮಾನ್ಶ ಲಾವೋ ಸ್ತ್ರೀಯರು ಕೂದಲನ್ನು ಕತ್ತರಿಸಿಬಿಡುತ್ತಾರೆ-. ಇನ್ನು ಮಕರಂದ ಉಳಿದಿಲ್ಲ ಎಂದು ನೋಟೀಸು ಕೊಡಲು! ಧರ್ಮ ಲಾವೋ ಜನರ ಜೀವನದಲ್ಲಿ ಮಹ ತ್ವದ ಪಾತ್ರ ವಹಿಸುತ್ತದೆ" ಪ್ರಥಮ ರಾಜಧಾನಿ ಲುವಾಂಗ್‌ ಪ ಕ್ರಬಾಂಗ್‌'ನಲ್ಲಿ(ಜನ ಸ ಸಂಖ್ಯೆ ಒಂದು ಲಕ್ಷ) ಗ್‌ ಪ್ರಾಚೀನ ಬೌದ್ಧಮತ ಂದಿರ ಗಳಿವೆ. ೬೦ ಗ? ಜನಸಂಖ್ಯೆಯ ಆಡಳಿತ ರಾಜಧಾನಿ ವಿಯೆಂಟೀನ್‌ನಲ್ಲಿ ೪೦ ಮಠ ಮಂದಿರ ಗಳು! ಪ್ರತಿಯೊಬ್ಬ ಲಾವೋ ಪುರುಷನೂ ಜೀವನದಲ್ಲಿ ಒಂದಲ್ಲ ಒಂದು ಸಲ ಕೆಲ ವಾರ ಗಳ. ವರೆಗಾದರೂ ಈ ಮಠಗಳಲ್ಲಿ ಭಿಶ್ಸುವಾಗಿ ಟು ಮಾಡಿರುತ್ತಾನೆ. ಕೇವಲ ಐದು ರ್ಷದ ಹುಡುಗರು ಕೂಡ ಭಿಕ್ಷುಗಳಾಗಿರುವೆ ಸ ಪ್ರತಿ ಮುಂಜಾನೆ ಮಠದ ವೃ ದ್ಧ ಗುರು ವಿನ ಹಿಂದೆ ತಲೆ ಬೋಳಿಸಿದ ಸೆ ಮತ್ತು ವ್ರ ಹೂವಿನಲ್ಲಿ ಗಂಡಸರಿಗೆ "ಪತ ಅವಳ ಬಜ್ಛೆಗಳನಸ ಈಗತಾನೇ ಬರಲಿಸಿರೆ, ಗಿದ್ದುಳೆ ನೋಡಿ! $ ಪಗ ಹೇ ನಂ. 2, "ಮೇಫೇರ0್‌', ೨ & ತ್‌ಾ ಅವಳ ಬಟ್ಟಿಗಳನ್ನು ಸ:ಲಭವಾಗಿ ನಿರ್ಮಲಗೊಳಿಸುವ ಬಾಂದ್ರಾ, ಮುಂಬಯಿಯ ಉನಾಯ ನನಗೆ ಗೊತ್ತಿರುವುದರಿಂದ ಹೇಗೋ ಸುಧಾ 8. ಅರುವ ಶ್ರೀಮತಿ ಆತ್ಮಾ ಹಃ 8 ರಿಸಿಕೊಂಡು ಹೋಗುತ್ತೇನೆ. ಇಂತಹ ತುಂಟಿ ಮಗಳು ರಾಮ್‌ ಬಟ್ಟೆಗಳನ್ನು ಶುದ್ಧ ಇರುವಾಗ ಎಲವನ್ನೂ ತಿಳಿದುಕೊಳ್ಳಬೇಕಾಗತತ್ತದೆ, ವಾದ, ಸಾಮ್ಯವಾದ ಗಗ ಯ್ಮೆ ಳು ಎಡಿ ಕ ಕೆ ಆಲವೆ? ನಿಜವಾಗಿಯೂ ಸನ್‌" ಲೈಟ್‌ ನನ್ನ ಬಟ್ಟಿ ತ ಸನಿ್‌ಲೈಟಿ್‌ ನಿಂದ ಒಗೆಯು ನ ೪ ಗಸ್‌ ಕ ಗಳನ್ನು ಬೆಳ್ಳಗೆ ಹಾಗೂ ಪ್ರಕಾಶಮಾನವಾಗಿ ಒಗೆಯು [ ತಿಶ್ತಿರೆ, ಸನ್‌ಲೈಓ! ನಿಮ್ಮ ತ್ತದೆ-ಸಂಪೂರ್ಣವಾಗಿ ನಿರ್ಮಲಗೊಳಿಸುತ್ತದೆ. ಸನ್‌ | ಲೈ,ಓ ನನಗೆ ಬೇಕಾದಸು, ನೊರೆಯನು ಕೊಡುತ್ತದೆ, ಒಟ್ಟಿಗಳನ್ನೂ ರಕ್ಷಿಸ ಛು ಒಟ ಗೆ ಒಗೆಯುವ ಕೆಲಿಸವನ್ನು ಬಹಳ. ಸುಲಭಗೊಳಿಸುತ್ತದೆ _ ಬಿಮ್ಮು ಬಟ್ಟೆಗಳಗೆ ಅತ್ಯಂತ ಹಿತಕರ! ಸ ಹಿಂದುಸ್ಟ್ಯಾನ್‌ ಲೀನಂ್‌ ಅನರ ತಯಾರಿಕೆ ॥ 5.29-229 ೫% ೧೧೦ ಬಾಲ ಭಿಕ್ಷುಗಳು ಕೇಸರೀ ವಸ್ತ್ರ ಧಾರಿಗಳಾಗಿ ಬೀದಿಯಲ್ಲಿ ಭಿಕ್ಷೆಗೆ ಹೊರಡುತ್ತ ರೆ. ಸ್ತ್ರೀಯರು ಬೀದಿಯ "ಬದಿಯಲ್ಲಿ ಮಂಡಿಯೂರಿ ತಾಪ ತಂದ ಅನ್ನದ ಮುದ್ದೆ ಮತ್ತು ಮೀನನ್ನು ಭಿಕ್ಷೆ ಹಾಕುತ್ತಿ ರುತ್ತಾರೆ. ಬಹುಶಃ ಈ ಅಲ್ಬಾವಧಿಯ ಸಂನ್ಯಾಸ ದಲ್ಲೇ ಲಾವೋ ಜನರು ತಮ್ಮ ರಾಷೀಯ ಚರಿತ್ರ ವಾದ ವಿನಯ, ದಾನಬುದ್ಧಿ, ನಿರ್ವಿಕಾ ರತೆ, ಗ ವಿಧೇಯತೆ, ಸೌಜನೆ ಗಳನ್ನು ಕಲಿ ಯುತ್ನಾರೆಂದು ತೋರುತ್ತದೆ. ಆಲಸ್ಯ. ಪಶ್ಚಿಮ ದಂಡಿಗುಂಟವೆಲ್ಲ ಹರಿ ಯುವ ಮೆಕಾಂಗ್‌ ನದಿ ಮತ್ತು ಅದರ ಶಾಖೆ ಗಳು ಈ ಜನರ ಜೀವನಾಧಾರ. ಅಕ್ಕಿ ಮತ್ತು ಗೋವಿನ ಜೋಳ ಬೆಳೆಯುತ್ತದೆ. ಗುಡ್ಡಗಳಲ್ಲಿ ತೇಗ, ಆನೆ-- ಮತ್ತು ಅಫೀಮು ಕೂಡ. ಅನ್ನದ ಮುದ್ದೆಯನ್ನು ಮೆಣಸಿನಕಾಯಿ ಪುಡಿಯಲ್ಲಿ ಅದ್ದಿ ಉಣ್ಣುತ್ತಾರೆ. ಭತ್ತದ ಗದ್ದೆಗಳಲ್ಲೇ ಸಿಗುವ ಮೀನು. ಸಹ-ಆಹಾರ ಒಂದು ಕಾಲದಲ್ಲಿ ಲಾವೋಸ್‌ನ ಗೋಸಂಪತ್ತು ಪ್ರ ಸಿದ್ಧ ವಾಗಿತ್ತು, ಆದರೆ ಯುದ್ಧ ಕಾಲದಲ್ಲಿ (1 ರೂ ಅನಂತರ ಚೀನೀಯರೂ ಅದನ್ನು ತಿಂದುಹಾಕಿ ಬಿಟ್ಟಿರು. ಇಂದು ಒಂಭತ್ತು ವರ್ಷ ಮೀರದ ದನ-ಕರುಗಳನ್ನು ಕೊಲ್ಲ್ಬಬಾರದೆಂದು ಆಜ್ಞೆ ಹೊರಡಿಸಿ ಸರಕಾರ ಆ ಸಂಪತ್ತನ್ನು ಪುನರು ಜ್ಲ(ವಿಸಲು ಯತ್ನಿಸುತ್ತಿದೆ. `ಆದಕೆ ಯಾವ ಆರ್ಥಿಕ ಸಾಹಸಕ್ಕೂ ಲಾವೋ ಜನರ ಅಗಾಧ ಆಲಸ್ಯ ಅಡ್ಡ ಬರು ತ್ತಿದೆ... ದೇಶದಲ್ಲಿ ಜಗತ್ಛ್ರಸಿದ್ಧ ಅಂತರ್ಯುದ್ಧ ವೊಂದು ನಡೆದಿರುವಾಗಲೂ ಆಡಳಿತ ರಾಜಧಾನಿ ವಿಯೆಂಟೀನ್‌ನಲ್ಲಿ ಮಧ್ಯಾಹ್ನ ೧೨-ರಿಂದ ೩ರ ವರೆಗೆ ಸಕಲ ಚಟುವಟಿಕೆಗಳೂ (ವಾಮಕುಕ್ಷಿ ಗಾಗಿ) ಸ್ಮಗಿತವಾಗುತ್ತವೆ. ಇವರಿಗೆ ಸಹಾಯ ಮಾಡಲು ಬಂದ "ಅಮೇರಿಕನ್ನ ರು. ಮಾತ್ರ ಮಧ್ಯಾಹ್ನದಲ್ಲೂ ದುಡಿಯುವುದನ್ನು ನೋಡಿ ಕಸ್ತೂರಿ, ಜೂನ್‌ ೧೯೬೧ ಲಾವೋ ಜನ ಸೋಜಿಗಪಡುತ್ತಾರೆ. ಅಮೇರಿ ಕನ್‌ ತಜ್ಞರು ರಸ್ತೆಗಳೇ ಇಲ್ಲದ ಈ ನಾಡಿನ ಹಳ್ಳಿಗಳಿಗೆ ಹೇಗಾದರೂ ಹೋಗಿ ಬೆಳೆಯನ್ನು ಇಮ್ಮಡಿ ಮಾಡುವ ಉಪಾಯಗಳನ್ನು ಬೋಧಿಸಿ ದಕೆ ಕೈತರು ಸೌಜ ನೃದಿಂದ ಸ್ನಳಿಕಂಡು ಬೆಳೆ ಇಷ್ಮುಡಿ ಸುವ ಓಟ ಕೆಲಸವನ್ನು ಅರ್ಧ ದಷ್ಟು ಸಂ ಮಾಡುವ ಉಪಾಯಗಳಿಲ್ಲವೇ 1 ಕೇಳಿದರಂತೆ. ಜನರು ಅಶುಭ ದಿನ ಗಳಲ್ಲಿ ಕೆಲಸ ಮಾಡುವುದಿಲ್ಲ, ಅಶುಭವೆಂದು; ಶುಭ ದಿನಗಳಲ್ಲಿಯೂ ಮಾಡುವುದಿಲ್ಲ, ಗುಡಿಗೆ _ಹೋಗಬೇಕು, ಉತ್ಸವ ಆಚರಿಸಬೇಕು ಎಂದು! ಮತ್ತೆ ಪ್ರತಿ ಉತ್ಸವವನ್ನೂ ಆದಷ್ಟು ಹೆಚ್ಚು ದಿನಗಳ ವರೆಗೆ ಎಳೆಯುತ್ತಾರವರು. ಈ ಉತ್ಸವ ಗಳಿಗಾಗಿ ಸುಂದರ ನಾರಿಯರು ಬೀದಿಗಳಲ್ಲಿ ಬಾಳೆಯೆಲೆಯಲ್ಲಿ ಕಟ್ಟಿದ. ಸಿಹಿ ತಿಂಡಿಯನ್ನು “ಮಾರಿ” ಹಣ ಶೇಖರಿಸುತ್ತಾರೆ. ದೇಗುಲದ ವಠಾರದಲ್ಲಿ ವಾದ್ಯಘೋಷಗಳೊಡನೆ ಉತ್ಸವ ನೆರವೇರುತ್ತದೆ... ಸೊಂಗೌಕ್ರಾಂ.. ಐಂಬ ಧಾರ್ಮಿಕ ಉತ್ಸವದಲ್ಲಿ ಅರಮನೆಗೆ ಅರಮನೆಯೇ ಭಾಗವಹಿಸುತ್ತದೆ. ಅರಮನೆಯ ಸಿಂಗರಿಸಿದ ಆನೆಗಳು ಕಾಲಿಗೆ ಗಂಟಿ ಕಟ್ಟಿಕೊಂಡು ನಸುಕಿ ನಲ್ಲೇ ಬೀದಿಗಳಲ್ಲಿ ೫೧1 ಜನರನೆ ಬ್ಬಿಸು ತ್ರ. ಬಾದ್ಧಯ ತಿಗಳನ್ನು ಜನ ಬುಟಿ [ಗಳಲ್ಲಿ ಹೊತ್ತು ಮೆರವಣಿಗೆ ತೆಗೆಯುತ್ತಾರೆ. ಮಂದಿರ ಗಳ ಹೊರಗಿರುವ ಬುದ್ಧ ಗ ಅಭಿ ಷೇಕ ಮಾಡಿ ತೀರ್ಥವನ್ನು ರಸನನ್ನೊಳ ಗೊಂಡು ಸಕಲರಿಗೂ ಮೈ ಒದ್ದೆ ಸ ಂತೆ ಸಿಂಪಡಿಸಲಾಗುತ್ತದೆ. ವಸಂತೋತ್ಸವ ಹೆಚ್ಚು ಲಾಕಿಕ ಹಬ್ಬ. ನಮ್ಮ ಹೋಳಿ ಹಬ್ಬದ ಸರಿಸಮವಾದ, ಆದರೆ ಹಲವು ದಿನ ನಡೆಯುವ, ಈ ಉತ್ಸವದಲ್ಲಿ ಕಾಮ ಚಿಹ್ನಗಳ ಮೆರವಣಿಗೆ, ಕಾಮೋತ್ತೇಜಕ ಹಾಡು ಗಳ ಕೋಲಾಹಲವೇ ಕೋಲಾಹಲ. ಈ ಉತ್ಸ ವದ ಒಂದು ವೈಶಿಷ್ಟ್ಯವೆಂದರೆ ತ್ರದ ಉಲ್ಲಾಸದ ನಾಡು ಲಾವೋಸ್‌ ಒಂದು ಬದಿಯಲ್ಲಿರುವ “ ಪ್ರೇಮಿಕೂಟ” ದ ವ್ಯವಸ್ಥೆ. ಮಾರಲಿಟ್ಟಿ ಸಿಹಿತಿಂಡಿಗಳ ಸ್ಟಾಲಿನ ಆ ಪಕ್ಕದಲ್ಲಿ ಅವಿವಾಹಿತ ತರುಣಿಯರು ಕುಳಿ ತಿರುತ್ತಾರೆ. ಈ ಪಕ್ಕದಲ್ಲಿ ತರುಣರು ಬಂದು ತಿಂಡಿಯನ್ನು ಕೊಂಡು ತಿನ್ನುತ್ತ ಚಕ್ಕಂದವಾಡು ತ್ತಾರೆ. ಒಬ್ಬ ತರುಣನಿಗೂ ತರುಣಿಗೂ “ಹಿಡಿಸಿ” ತೆಂದಕೆ ಹಿರಿಯರ ಅನುಮತಿ ಪಡೆದು ಮದುವೆ ಯಾಗಬಹುದು. ಆದರೆ ಈ “ಚಕ್ಕಂದ" ಎಲ್ಲೆ ಮೀರದಂತೆ ಸ್ವಲ್ಪ ದೂರದಲ್ಲಿ ಕುಳಿತ ಹಿರಿಯ ಹೆಂಗಸರು ಕಣ್ಣಿಟ್ಟಿರುತ್ತಾರೆ. ಲಾವೋ ಜನರ ಔಚಿತ್ಯಪ್ರಜ್ಞೆ ಯಾವಾಗಲೂ ಜಾಗೃತವಾಗಿರು ತ್ತದೆ. ರಾಜಕಾರಣ ಮತ್ತುಯುದ್ದ. ಲಾವೋಸ್‌ ರಾಜಕಾರಣ ಒಬ್ಬ ಅರಸ, ಮೂವರು ರಾಜ ಕುಮಾರರು ಮತ್ತು ಒಬ್ಬ ಸೇನಾಪತಿಯ ಸುತ್ತ ಚಲಿಸುತ್ತಿದೆ. ಅರಸ ಸವಾಂಗ ವತ್ಥನರು ಪ್ಯಾರಿ ಸಿನಲ್ಲಿ ಶಿಕ್ಷಣ ಹೊಂದಿದ ಸುಧಾರಕ ವಿಚಾರದ ಮನುಷ್ಯ. ಪ್ರತಿ ವರ್ಷ ಮೆಕಾಂಗ್‌ ನದಿಗುಂಟ ನೌಕಾಯಾತ್ರೆ ಮಾಡಿ ಸುಂದರಿ ತರುಣಿಯರನ್ನು ಹೆಂಡಂದಿರಾಗಿ ತರುತ್ತಿದ್ದ ಹಿಂದಿನ ಅರಸ ಸಿಸ- ವಂಗ ವಂಗರ ಮಾದರಿಯನ್ನು ತ್ಯಜಿಸಿ ಏಕಪತ್ನಿ! ವ್ರತವನ್ನು ಕೈಕೊಂಡ ಈ ರಾಜ ೧೯೬೦ ರಲ್ಲಿ ಪಟ್ಟಕ್ಕೆ ಬಂದರು. ಯುವರಾಜನಾಗಿದ್ದಾಗ ಲಾವೋಸನ್ನು ಸುಧಾರಿಸಬೇಕೆಂದು ಕೆಲ ಕಾಲ ಯತ್ನಿಸಿ ಆ ಮೇಲೆ ಆ ಗೊಡವೆ ಬಿಟ್ಟಿ ವತ್ಥನರು ಈಗ “ನನ್ನ ಪ್ರಜೆಗಳಿಗೆ ಹಾಡಲು ಮತ್ತು ಪ್ರೇಮಿ ಸಲು ಮಾತ್ರ ಬರುತ್ತದೆ” ಎಂದು ಸುಮ್ಮನಿ ದ್ಮಾರೆ. ಅವರಿಗೂ ತಮ್ಮ ಸುತ್ತಲ ಅಂಧಶ್ರದ್ಧೆ ತಗಲಿದೆ. : ಅವರು ತಮ್ಮ ಸಿಂಹಾಸನವನ್ನು ರಕ್ಷಿಸಿಕೊಳ್ಳಲು ಆತುರರಾಗಿದ್ದರೂ ರಾಜ ಕಾರಣದಲ್ಲಿ ಅಷ್ಟು ಪರಿಣಾಮಕಾರಿ ವ್ಯಕ್ತಿ ಯಾಗಿಲ್ಲ. ಮಿಯೆಂಟೀನ್‌ನಲ್ಲಿ ಸ್ವತಂತ್ರ ರಾಜ್ಯಭಾರ ೧೧೧ ಮಾಡುತ್ತಿದ್ದು ಅನಂತರ ಲುವಾಂಗ್‌ ಪ್ರಬಂಗದ ಅರಸುಗಳಿಗೆ ಅಧೀನವಾದ ಇನ್ನೊಂದು ರಾಜ ಮನೆತನದ ಇಬ್ಬರು ರಾಜಕುಮಾರರೂ ದಕ್ಷಿಣದ ಚಂಪಾಸಕ ನಾಡಿನ ಇನ್ನೊಬ್ಬ ರಾಜಕುಮಾ ರನೂ ಇಂದಿನ ರಾಜಕಾರಣದ ಪ್ರಮುಖ ಪಾತ್ರಿ ಧಾರಿಗಳಾಗಿದ್ದಾರೆ. ವಿಯೆಂಟೀನ್‌ನ ರಾಜಕು- ಮಾರರ ಹೆಸರು ಸೌವನ್ನ ಫೌಮಾ ಮತ್ತು ಸೌಫನಾ ವಂಗ. ಪ್ಯಾರೀಸಿನಲ್ಲಿ ಎಂಜಿನಿಯರಿಂಗ್‌ ಕಲಿತು ಉಚ್ಚವರ್ಗದಲ್ಲಿ ತೇರ್ಗಡೆ ಹೊಂದಿದ ಈ ಮಲ ಅಣ್ಣ ತಮ್ಮಂದಿರು ಲಾವೋಸನ್ನು ಸುಧಾ ರಿಸಲು ಪಣತೊಟ್ಟಿವರು. ಜಪಾನಿಗಳು ಲಾವೋ ಸನ್ನಾಕ್ರಮಿಸಿದಾಗ ಅವರ ವಿರುದ್ಧ ಮತ್ತು ಫ್ರೆಂಚರು ಪೆನರಾಕ್ರಮಿಸಿದಾಗ ಅವರ ಎರುದ್ಧ ಕೂಟಯುದ್ದವನ್ನು ಅವರು ಸಂಘಟಿಸಿದರು. ಜಪಾನೀಯರ ಸೋಲಿನ ನಂತರ ಅವರಿಬ್ಬರೂ ಮಂತ್ರಿಗಳಾದರು. ಆದರೆ ಫ್ರೆಂಚರು ಮರಳಿ ಅವರನ್ನು ಪದಚ್ಯ್ಕುತಗೊಳಿಸಿದರು. ಸಮಾಜ ವಾದಿ ವಿಚಾರ ಧಾರೆಯ ಸೌಫನೌವಂಗರು ಉತ್ತ ರದ ಗುಡ್ಡಗಾಡುಗಳಿಗೆ ಮರಳಿ ತಮ್ಮ “ಪೆಥೆಟ್‌ ಲಾವೊ” ಕೂಟಯೋಧರನ್ನು ಕೂಡಿಸಿ ಫ್ರೆಂಚರ ಎರುದ್ಧ ಯುದ್ಧವನ್ನು ಮುಂದುವರಿಸಿದರು. ಈಗಲೂ ಉತ್ತರದ ಎರಡು ಪ್ರಾಂತಗಳನ್ನು ಹಿಡಿದುಕೊಂಡಿರುವ ಅವರಿಗೆ ಕಮ್ಯುನಿಸ್ಟ್‌ ಬೆಂಬಲವಿದೆ. ಇಂಡೋಚೀ(ನದಲ್ಲೆಲ್ಲ ಪೆಟ್ಟು ತಿಂದು ಫ್ರೆಂಚರು. ೧೯೫೪ ರಲ್ಲಿ ಲಾವೋಸನ್ನೊಳ ಗೊಂಡು ಇಂಡೋಚೀನದ ಮೂರು ರಾಜ್ಯಗ- ಳನ್ನು ತೊರೆದು ಹೋದ ಮೇಲೆ ಅಣ್ಣ ಸೌವನ್ನ ಫೌಮಾ ಪುನಃ ಪ್ರಧಾನ ಮಂತ್ರಿಯಾದರು. ಆದಕೆ ದೇಶ ಕಮ್ಯುನಿಸ್ಟರ ವಶವಾಗಬಾರದೆಂದು ಅಮೇರಿಕನ್ನರು ಲಾವೋಸ್‌:ನಲ್ಲಿ ಪ್ರವೇಶಿಸಿದರು. ಸೌವನ್‌ಫೌಮರ ತಾಟಸ್ಕ್ಮ್ಯ ನೀತಿ ಅವರಿಗೆ ಸರಿ ದೋರಲಿಲ್ಲ. ದೊಡ್ಡ ಪ್ರಮಾಣದಲ್ಲಿ ಲಾವೋ- ಸ್‌ಗೆ ಧನಸಹಾಯ ಮಾಡಿ ಕಮ್ಯುನಿಸ್ಟ್‌ ೧೧೨ ವಿರೋಧಿ ಸೈನಿಕರನ್ನು ತರಬೇತುಗೊಳಿಸುವ ಅಮೇರಿಕದ ನೀತಿಗೆ ಒಪ ದ ಸೌವನ್ನಫೌಮಾರು ಒಳಸಂಚಿಗೆ ತುತ್ತಾಗಿ ನೆರೆಯಕೆಂಬೋದಿಯಾಕ್ಕೆ ಓಡಿ ಆಶ್ರಯ ಪಡೆಯ ಬೇಕಾಯಿತು. ಜಂ ರಶಿಯ ಸಾನ ಕಮ್ಯುನಿಸ್ಟ್‌ ಸರಕಾರಗಳು ಅವರನ್ನೆ . ಪ್ರಧಾನಮಂತ್ರಿ ಯೊಂದೊಪ್ಪು ತ್ತವೆ, ಅಮೆ ರಿಕನ್ನ ರು ಚಂಪಾಸಕದ ರಾಜಕುಮಾಕೆ ನಾದ ಬಾನ್‌ ಓಂನನ್ನು ಪ ಪ್ರಧಾನಮಂತ್ರಿಯಾಗಿ ಅಂಗೀಕರಿಸಿದ್ದಾ ರೆ. ಆದರೆ ನಿಜವಾದ ಅಧಿಕಾರ ಕಮ್ಯುನಿಸ್ಟ್‌ ವಿರೋಧಿಯಾಗಿ ಅಮೇರಿಕನ್ನ ರು ಹೇಳಿದಂತೆ ಕೇಳುವ ಸೇನಾಪತಿ ಫೌಮಿ ನೌಸವಾನ್‌ ಕೈಯಲ್ಲಿದೆ. ಅಮೇರಿಕವು ಇಂದಿನ ವಕಿಗೆ ಲಾವೋಸ್‌ ನಲ್ಲಿ ರೂ. ೧೩೦ ಕೋಟಿಗಳನ್ನು ಸುರಿದಿದೆ. ಅದರ ಮುಖ್ಯ ಧ್ಯೇಯ ಜ್‌ ಕಮ್ಯು ಕಸ್ತೂರಿ, ಜೂನ್‌ ೧೯೬೧ ನಿಸ್ಟ ರ ಕ್ಕ ಗೆ ಬೀಳದಂತೆ ಮಾಡುವುದು. ಅದು ೨೦ ಸ ಜನಸಂಖ್ಯೆಯ ಈ ದೇಶದಲ್ಲಿ ೪೯,೦೦೦ ಮಹಾಸ್ಯೆನ್ಶವನ್ನು ತರಬೇತು ಮಾಡುತ್ತಿದೆ. ಅಮೇರಿಕನ್ನರ ಚಟುವಟಿಕೆ ನೋಡಿ ಉತ್ತರ ದಲ್ಲಿ ರಶಿಯನ್ನರು ಸೌಫನೌವಂಗರಿಗೆ ಅಪಾರ ಸಹಾಯ ನೀಡುತ್ತಿ ದ್ಧಾರೆ. ಲಾವೋಸ್‌ನ ಗುಡ್ಡ ಗಾಡಿನ ಹಿಂದುಳಿದ "ಉಗ್ರ ಜನಾಂಗಗಳನ್ನು ಅವರು ಈ ಹೋರಾಟದಲ್ಲಿ ಸುತಂ ದ್ಹಾಕೆ. ಸಾಮಾನ್ಯ ಲಾವೋ ಜನರಿಗೆ ಈ ಯುದ್ಧ ಬೇಕಿಲ್ಲ. ಅವರು ಇದು ರಾಜಕುಮಾರಕೊಳಗಿನ ಜಗಳ್ಳ ನಮಗೇಕೆ ಗೊಡವೆ, ಎಂದು ಕಿವಿ ಕೊಡ ಹುತ್ತಾರೆ. ಆದರೆ ಇಂದು ನಿಜವಾದ ಯುದ್ಧ ರಶಿಯನ್‌ ಮತ್ತು ಅಮೇರಿಕನ್ನ ಕೊಳಗೆ ನಡೆ ದಿದ್ಮು ಲಾವೋ. ಸ್‌ನ ಸಾಗ ಬರಿ ಚದುರಂಗದ ಪೇದೆಗಳು ಮಾತ್ರ ಆಗಿ ಉಳಿದಿ- ದ್ಹಾರೆ. ೫ 4 ರ್ಶ ಪೂರ್ವಲಕ್ಷಣ ಒಬ್ಬ ಮಹಿಳೆ ತನ್ನ ಚಿಕ್ಕ ಮಗನನ್ನು ಕರೆದುಕೊಂಡು ಒಬ್ಬ ಜೋಯಿಸರ ಬಳಿಗೆ ಹೋದಳು. “ತಾಯಿ, ಹೇಳು, “ ರಾತ್ರಿ ನಿದ್ದೆಯಲ್ಲಿ ಕೂಗುತ್ತಾನೆ. ಎನ್ನುತ್ತಾನೆ. “ಬರೀ ಅನ್ನುತ್ತಾನೋ ಅಥವಾ-..'' ಮುನ್ನುಗ್ಗಿ, ನಡೆ ಮಂದೆ? 6 ೨೨ ಬರೀ ಅನ್ನುತ್ತಾನಷ್ಟೆ. 4ಕಾಗಾದರೆ ಈತ ದೊಡ್ಡ ಮಂಂದಾಳಾಗಲಿದ್ದಾನೆ.'' ಸುಖವು ನಿಮ್ಮ ವೃತ್ತಿ “ಸ್ವಾಮಿ, ಇವನ ಭವಿಷ್ಯ ಹೇಳಿರಿ.?' ಇವನ ಯಾವ ಲಕ್ಷಣಗಳು ವಿಲಕ್ಷಣವಾಗಿ ಕಂಡವೊ ಅವನ್ನು "ಏಳು, ಎಚ್ಚರಾಗು, ಹೊರಡು, __.ಹರಿಶ೦ಂಕರ ಹರಸಾಯಿ ವತ್ತಿಗಿಂತಲೂ ಮನೋವೃ ತ್ರಿ ಯನ್ನ ವಲಂಜಿಸಿದೆ. ಕ ಕ ಜ್‌ .ಗ್ರಿಲ ಕ್ರಾಸ್ಟರಂ ಚಿಂತೆ ಎಷೆ ಸ್ಟೊ (ಸಲ ಚಿಕ್ಕ ಸಂಗತಿಗೆ ದೊಡ್ಡ ನೆರಳನ್ನು ಕೊಡುತ್ತದೆ. ಫಿ ಸ್ಮ ೀಡಿಶ*್‌ ಗಾದೆ 'ಶನ್ನೆ ಸ್ತ್ರೀತ್ವ ಪ್ರತ್ತ್ಯೇಕ ಸಂಭವನೀಯ ಮಾರ್ಗದಿಂದ ಅನುಭವಿಸುನ ಹಕ್ಕು ಮಹಿಳೆಗೆ ಇರುವದು, ತನ್ನ ವೇಸಭುಷೆಯಲ್ಲಿ, ಚಟುವಟಿಕೆಯಲ್ಲಿ ಮತ್ತು ವೀಶೇಷತಃ ತನ್ನು ಶಾರೀರಿಕ ಸ್ವಾಸ್ಥ ಮತ್ತು ಆರೋಗ್ಯದಲ್ಲಿ ಅನಳಿಗೆ ಈ ಅನುಭವ ಬರುವದು. ಯುಟೋನದಿಂದ ಅನಳಿಗೆ ಸ್ತ್ರೀತ್ವದ ಈ ಭಾನನೆ ನಿಶ್ಚಿತವಾಗಿ ಪ್ರಾಪ್ತವಾಗುವುದು. ಮತ್ತು ಅವಳಿಗೆ ಸುಖಸ್ವಾಸ್ಥ ಮತ್ತು ಆರೋಗ್ಯದ ದ್ವಾರವು ದೊರೆಯುವದು. ಗ್ರಹಿಣಿಯರಿಗೆ ಮತ್ತು ಅವರೆ ತಾರುಣ್ಯಾವಸ್ಥೈಯನ್ಲಿ ಪದಾರ್ಷಣೆಮಾಡುನ ಹೆಣ್ಣುಮಕ್ಕಳಿಗೆ ಯುಟೋನ ಉಪಯುಕ್ತ ಇರುವದು, ಆಯುರ್ವೇದೀಯ ಅರ್ಕಶಾಲಾ ೮, ಸಾತಾರಾ: ಆಯುರ್ವೇದೀಯ ಔಷಧದಲ್ಲಿ ಹೋದ ೩೫ ವರ್ಷದಿಂದ ವಿಶ್ವಾ ಸಷ್ಠಡೆದ ಹೆಸರು, ಮುಂಬಯಿ ಡೆಪೋ ; ಕೇಳೆವಾಡಿ ನಾಕಾ ಗಿ೦"ಗಾಂವೌ್‌, ಮುಂಬಂಿ.. ೪ 4ಿ71614ಸ.61.3,. ಒಂದು ಆಯುರ್ವೇದಿಕ ಔಷಧವು ( 1.15 ಹಿ ಮೇಲ್ಭಾಗದ ಕೂದಲು ಕಿವಿಯನ್ನೇರಿ ದಾಳಿ ಮಾಡುವಷ್ಟು ಬೆಳೆದವೆಂದರೆ ಆ ಬೆಳೆ ಯನ್ನು ಕೊಯ್ಸಲು ಸರಿಯಾದ ಕಾಲ. ಸಕಾಲಕ್ಕೆ ಬೆಳೆ ತೆಗೆಸದೆ ಇದ್ದಕ್ಕೆ, ತಲೆ ಕೆಟ್ಟಂತೆ ಕಂಡು ಮುಖ ಅಸಡ್ಡೆಯಾಗುತ್ತದೆ. ಇಂತು ತಲೆಕೆಟ್ಟ ತಿಮ್ಮಯ್ಯ ಬಚ್ಚಲು ಬಳೆ ಯುವ ಬ್ರಶ್ಮಿನ ಕೂದಲಷ್ಟೇ ಉದ್ದವಾದ ಬಿರು ಸಾದ ಗಡ್ಡದ ಮೇಲೆ ಕೈಯಾಡಿಸುತ್ತ ಸರಿಯಾದ ಸಲೂನಾನ್ವೇಷಣದ ಉದ್ದೆ (ಶದಿಂದ ಓಣಿ ಓಣಿ ತಿರುಗುತ್ತಿದ್ದ. ಅಂದು ಮಂಗಳವಾರವಾದ್ದ ರಿಂದ ಅವನಿಗೆ ಬೇಕಾದ ಸೃಳ ಸಿಗಲಿಲ್ಲ. ಬಹುಶಃ ಹೆಂಡತಿಯ ಹಳ್ಳಿಗೆ ಹೊರಟಿದ್ದನೆಂದು ಕಾಣು ತ್ತದೆ. ಅಂದೇ ಅವನಿಗೆ ಹೇಂಣಕಟಾ ಮತ್ತು ಶೇವ್‌ ಆಗಲೇ ಬೇಕಿತ್ತು. “ಕನ್ನಿಕಾ ಕೇಶ- ಕರ್ತನಾಲಯ” ಬೋರ್ಡು ಕಾಣುತ್ತಿದ್ದರೂ ಬಾಗಿಲು ಮುಚ್ಚಿತ್ತು. "``ಾಗೋರ ಹೇರ ಕಟಿಂಗ ಸಲೂನ” ಬೋರ್ಡಿನೊಟ್ಟಿಗೆ ಮಂಗಳ ವಾರ ರಜಾ” ಎಂಬ ಬೋರ್ಡೂ ನೇತಾಡು ತ್ತಿತ್ತು. “ ಅನ್ನಪೂರ್ಣ ಆಯಷ್ಕರ್ಮ ಶಾಲೆ '- ಭಿ. ಎನ್‌. ಗಲಗಲಿ ಅದೂ ತೆರೆದಿರಲಿಲ್ಲ. ತಲೆ ಭಾರವಾದ್ದರಿಂದ ಇನ್ನು ಹೆಚ್ಚು ಕಾಲ ಬರಿಯೇೇ ಬೋರ್ಡು ನೋಡುತ್ತ ತಿರುಗುವ ಸಹನೆ ಉಳಿಯಲಿಲ್ಲ. ಆ ಪೇಟಿಯ ಲಷ್ಟು ನೋಡಿ ತಿರುಗಿಬಿಡೋಣವೆಂದುಕೊಂಡು ಹೊರಟ, ರಸ್ತೆಯಲ್ಲಿ ಹೊರಟವರ ಹರಕು' ಚಪ್ಪಲಿ ಯನ್ನೇ ನೋಡುತ್ತ ಕುಳಿತಿರುವ ಮೊಚ್ಚೆಗಾರ "ರಿಪೇರಿಯಾಗಬೇಕೆ'” ಎಂದು. ತೇಳುವ ದಿಲ್ಲವೇ? ಅದೇ ರೀತಿ ತಿಮ್ಮಯ್ಯನ ಸ್ವರೂಪ ವನ್ನು ನೋಡಿ ಕಟ್ಟೆಯ ಮೇಲೆ ನಿಂತಿದ್ದ ವ್ಯಕ್ತಿ ಕರೆಯಿತು. “ ಬರ್ರಿ! ಒಳಗೇ ಬರ್ರಿ. ನಿಮಗೇನಾಗಬೇ- ಕೆಂದು ನನಗೆ ಗೊತ್ತು.”- ಏನಂದೀ?... ತಮ್ಮಯ್ಯನಾ ನಾನು ತಿಮ್ಮಯ್ಯ.” ತಮ್ಮಯ್ಯನ ಪಾಲಿಗೆ ತಿಮ್ಮಯ್ಯ ಯಾರಾದ ಕೇನು? ಬೆಳೆದ ತಲೆ ಗಡ್ಡಗಳಿದ್ದರೆ ಆದರ- ಪೂರ್ವಕ ಸ್ವಾಗತ ಸಿಕ್ಕಿತೆಂದೇ ತಿಳಿಯಬೇಕು. ಹೊರಗೆ ನಿಶ್ಚಿತ ಬೋರ್ಡ್‌ ಇರದ್ದರಿಂದ, ತಾನೆ- ೧೧೪ ತ್ರಿ ಮ್ಮಯ್ಯನ ಹೇರ್‌ಕಟ ಲ್ಲಿಗೆ ಬಂದದ್ದೆಂದು ತಿಳಿಯಲು ತಿಮ ಮಯ್ಯನಿಗೆ ತುಸು ವೇಳೆ ಹಿಡಿಯಿತು. ನಾಲ್ಕು ಎತ್ತರದ ಖರ್ಚಿಗಳು, ಎದುರಿಗೆ ದೊಡ್ಮ ಕನ್ನಡಿಗಳು. ಕನ್ನಡಿಗಳ ಹತ್ತಿರವೇ ಇದ್ದ ಮಿಶನ್‌. ಕತ್ತರಿ, ರೇರಿರ್‌ ನೋಡಿದ ಮೇಲೆ ಅದು 70೯ 508166 (ನಾಲ್ಕು ಸೀಟಿನ) ಸಲೂನ್‌ ಎಂದು ತಿಳಿದು ತಿಮ್ಮಯ ನಿಗೆ ಆನಂದ ವಾಯಿತು: ತಮ್ಮಯ್ಯನೂ ಆನಂದದ ಭ ಭರದಲ್ಲಿ, ಊದಿ ಕಡ್ಡಿ ಹಚ್ಚಿ ಟ್ಟು ಅಲ್ಲಿದ್ದ ಶ್ರೀ ಕೃಷ್ಣ ಚ] ನಿಗೂ ಮಧ್ಯಾಚಾಯನಂಗೂ ಲಕ್ಷ್ಮ "ಸರಸ್ವತಿಯ ರಿಗೂ ದೀಪ ಹಚ್ಚಿ, ಪೊಜೆ ಮಾಡಿದ. ಪೂಜೆಯ ನಂತರ ಮುಂದಿನ ಕಾರ್ಯಕ್ರಮ. ಭಜ” ದೀಠವನ್ನೇರಿದ. ಹೆಣವನ್ನು ಸಿದಿಗೆಯ ಮೇಲೆ ಕೂಡ್ರಿಸಿ ಅರಿವೆ ಚೂಟಿ ಚತ ತಿಮ್ಮಯ್ಯನ ದೇಶಸ್ಕೆಲ್ಲ ಬಿಳಿ ಅರಿವೆ ಹೊದಿಸಲಾಯಿತು. ತಮ ಯ ತಲೆಯನ್ನಷ್ಟೆ ಹೊರಗೆ ಇಟ್ಟುಕೊಂಡ. ಉರಿದದ್ದರೆ ಸಂಬಂಧ ಅವನಿಗೇನು?” ಸಲೂನಿನಲ್ಲಿ ಬೇಕೆ ಯಾರೂ ಕಾಣದ್ದರಿಂದ ತಿಮ್ಮಯ್ಯನಿಗೆ ಯೋಚನೆಗಿಟ್ಟುಕೊಂಡಿತು. ಬುನ್ಚಿ ಗಳು ನಾಲ್ಡು ಕನ್ನಡಿಗಳೂ ನಾಲ್ಕು. ಬೇರೆ ಗಿರಾಕಿಗಳಿರದಿದ್ದರೂ ಉಳಿದ ಚು ಕ್ಸೌರಿ ಕರು ಸುರಿದಾಡಬಾರದೆ ತನ್ನ ಸಂಶಯ ಹೆದ ರಿತೆ ಕಳೆದುಕೊಳ್ಳ ಲು ಶೇಳಲೇಬೇಕಾಯಿತು. "ತಾವೇನೂ ಚಂತೆ ಮಾಡಬೇಡಿರಿ. ಇರುವವ ನಾನೊಬ್ಬನೇ. ಉಳಿದ ಮೂರು ಸೀಟಿಗಳು ತೋ ಬಿಸಿನೆಸ್ಸು. ಒಂದೇ ಸೀಟು ಕಂಡರೆ ಪಬ್ಲಿಕ್‌ ಟು ಜವ್‌ ಅದೆಲ್ಲ ಬಿಸಿನೆಸ್ಸು ಗುಟ್ಟು, ಹೆಸರಿಗೆ ಫೋರ್‌ ಸೀಟಿಡ್‌. ಇರುವವ ನಾನೊಬ್ಬ ನೇ. ಅರ್ಥಂಬರ್ಧ ಇಂಗ್ಲೀಷಾದ್ದರಿಂದ ಪ್ರ ತಿಶಬ್ದ ವನ್ನು ತಿಳಿದುಕೊಳ್ಳು ವ ತಾಕತ್ತು ಇರವಿದ್ದ ರೂ ಜು `್ಯನ ಯೋಜನೆ ಮಾತ್ರ ಬಹುದೊರ ಓಡಿತು. ಈ ಜೀವ ಅನಿಶ್ಚಿ ತವಾದದ್ದು. ಇರುವ ಇವನೊಬ್ಬ ತನ್ನ ತರ ಅರ್ಧವೇ ಬೋಳಿಸಿದ ೧೧೫ ಕೆ..ರೆ! ಅದೇ ನಂತರ ಹಾರ್ಟ್‌ ಫೇಲಾಗಿ ಸತ್ತರೆ... ಮುಂದೆ ತನ್ನ ಗತಿ? ದೇವರೇ. ಗತಿ. ಸಲೂನಿನಲ್ಲಿ ಮತೊ ಓಬ್ಬ ಕ್ರಾರಿಕನಿದ್ದರೆ ಉಳಿ ದರ್ಧವನ್ನು ಅವನು ಬೋಳಿಸುತ್ತಿದ್ದ. ಅಂದು ಮಜ ಬೇಕೆ ಸಲೂನಿನವಕೂ ತನ್ನ ಸಹಾಯಕ್ಕೆ ಬರುವ ಸಂಭವ ಇಲ್ಲ. ಮರುದಿನ ಉಳಿದ ಸಲೂನುಗಳು ತೆಗೆಯುವ ವ ರೆಗೂ ತಾನು ತಲೆಯನ್ನೇ ಹೊರಗೆ ಹಾಕುವಂತಿಲ್ಲ. ಆದರೂ ಅಂದೇ ಅವನಿಗೆ ತಲೆ ಸರಿಯಾಗಬೇಕಾದುದ ರಿಂದ ದೇವರ ಮೇಲೆ ಭಾರ ಹಾಕಿ ಕುಳಿತು ಕೊಳ್ಳಬೇಕಾಯಿತು. “ನಿನ್ನಸಲೂನಿಗೆ ಒಂದು ಬೋರ್ಡ್‌ ಬೇಡವೆ?” “ ನಾನಿಲ್ಲಿ ವ್ಯಾಪಾರ ಪ್ರಾರಂಭಿಸಿ ಎರಡು ತಿಂಗಳಾಯಿತು. ಸಾಕಷ್ಟು ಪ್ರಚಾರಾನೂ ಆಗಲಿ ಅಂದುಕೊಂಡು ಪೇಪರಿನಲ್ಲಿ ಜಾಹೀರಾತು ಕೊಟ್ಟಿ. "ಗಾಂಧಿ ಬರುಾರ, ಲಕ್ಷ್ಮಿ ಗುಡಿಯ ಎದುರಿಗಿರುವ ಸಲೂನಿಗೆ ಮೂರು ಅಕ್ಷರದ ಹೆಸರು ಸೂಚಿಸಿ ಕಳಿಸಿರಿ. ಅದರಲ್ಲಿ ಯೋಗ್ಯವೆಂದು ಆರಿಸಿದ್ದಕ್ಕೆ, ರೂ. ೨೫ ಬಹುಮಾನ ಅಥವಾ ಎರಡು ವರುಷ ಅವರಿಗೂ ಅವರ ಮನೆಯವರಿಗೂ ಫುಕ್ಕಜಿ ಹಜಾಮತಿ.' ಬಹಳೇ ಹೆಸರುಗಳು ಬರೆದು ಬಂದವು. ಅವುಗಳಲ್ಲಿ " ದಿಲೀಪ್‌ ಹೇರ್‌ಕಟಿಂಗ್‌ ಸಲೂನ್‌ ' ಯೋಗ್ಯವೆಂದು ಆರಿಸಿ ಬೋರ್ಡು ಹಾಕಿಸಿದೆ. ಅದನ್ನು ಸೂಚಿಸಿದ ಮಹಾಶಯ ಬಂದು ರೂ. ೨೫ ಬೇಡಿದ. " ಕ್ಯಾಶ್‌ ' ಬೇಡ. ನಿಮ, ಒನೆಯವ ಕೆಲ್ಲರಿಗೂ ಫಿ ಭ್ರ ಹಜಾಮತಿ ಮಾಡುತ್ತೇನೆ "ಎಂದೆ. ಅದಕೆ ಚಿವನಗೆ ವರ್ಷಕ್ಕೆ ಆರೇ ಸಾಕಿ ಹಜಾಮತಿ. ಲೆಬ್ಬ ಬ ಎರಡು ವರ್ಷಕ್ಕೆ ೯ ರೂಪಾಯಿ ಮಾತ್ರ. ಮನೆಯವರೆಂದಕೆ ಅವನ ಹೆಂಡತಿಯೊಬ ಳೇ ಅಂತೆ; ಅವನಿರುವ ವರೆಗೂ ಅವಳ ಹಜಾಶುತಿ ಇಲ್ಲ. ಕಾಡಿ ಬೇಡಿ ರೂ. ೨೫ *ಿತು ನಿಕೊಂಡೇ ಬಿಟ್ಟ. ದಿಲೀಪನ ಹೆಸ ಸರಿನಲ್ಲಿ ವ್ಯಾಪಾರ ಚೆನ್ನಾಗಿ ನಡೆಯಲಿಲ್ಲ. ಅದನ್ನು ತೆಗೆಸಬಿಟ್ಟಿ, ಡಿ ಬೇಕಯಾದರೂ ಸಾ ಬೋರ್ಡು ಬೇಡವೇ? ೧೧೬ "ಒಂದು ವಿಚಾರ ಮಾಡಿದ್ದೇನೆ. ವಿನೋಬಾ ಭಾವೆ ಇಲ್ಲಿಗೆ ಬಂದಾಗ ಅವರ ಹಜಾಮತಿಯನ್ನು ಸ್ವತಃ ನಾನೇ ಮಾಡಿದ್ದೇನೆ. ಆಗ ಕಷ್ಟಪಟ್ಟು ತೆಗೆಸಿದ ಫೋಟೋ ಕೂಡ ಇದೆ. ಅದನ್ನೇ ದೊಡ್ಡದು ಮಾಡಿಸಿ ವಿನೋಬಾ ಹೇರಿ ಕಟಿಂಗ್‌ ಸಲೂನ್‌ ಎಂದು ಆ ಸಂತನ ಹೆಸರು ಹೇಳಿ ಕಾಲ ಹಾಕಬೇಕೆಂದಿದ್ದೇನೆ. ಅದಿರ್ಲಿ. ಕೂದಲು ಶಾರ್ಟ್‌ ಇರಲೇ, ಲಾಂಗ್‌ ಮಾಡಲೆ?” ಲಾಂಗ್‌, ಶಾರ್ಟ್‌ ಶಬ್ದಗಳು ತಿಮ್ಮಯ್ಕನಿಗೆ ತನ್ನ ಧಂದೆಯಲ್ಲಿಯೂ ಪರಿಚಯವಿದ್ದವು. ಯಾವುದೋ ಭ್ರಮೆಯಿಂದಲೇ ಉತ್ತರಿಸಿದ. ಶಾರ್ಟ್‌ ಬೇಡ. ಲಾಂಗ್‌ ಮಾಡಿಬಿಡು.” ಹೆಂಗಸಾಗಿದ್ದರೆ. ಇಲಿಯ ಬಾಲದಂತಿದ್ದ ಹೆರಳನ್ನು ಚವರಿಕೂದಲು ಸ ಲಾಂಗ್‌ ಮಾಡಬಹುದು. ಆದರೆ ತಿಮ ಯ್ಯ ನ ಕೂದಲು ಉದ್ದ ಮಾಡಲು ಐಲ್ಲಿಂದ ಸ ಸಿ, ಟಟ ತರ ಬೇಕು? ಬಾಯಿತಬ್ಬ ಪ್ರಶ್ನೆ ಉತ್ತ ರ ಹೇಗೆ ಬಂದರೂ ಭಾವನೆಗಳನ್ನು ಸಂಯಾಗಿ ತಿಳಿದು ಕೊಂಡ ಅವರಿಬ್ಬರೇ ಜಾಣರ ಹಿಂಭಾಗದ ಕೂದಲ ಸ ಪ್ರಯೋಗ ನಡೆ ದಾಗ ತಲೆ ಮುಂದೆ ತಗ್ಗಿ ಸಬೇಕು. ಜಡ ಆಗ ಬೇಕಾದಕೆ ಬಲಗಡೆ, ಬಲಗಡೆಯಾಗಬೇಕಾದರೆ ಎಡಗಡೆ. ಕೆಳಗೆ, ಮೇಲೆ, ಮತ್ತೆ ಎಷ್ಟೋ ಸಲ ೬೦ ಅಂಶ, ೩೦ ಅಂಶ, ೪೫ ಅಂಶ ಕ ಮಾಡಿ ತಲೆ ಸರಿದಾಡಿಸಬೇಕಾಗುತ್ತಿತ್ತು. ಪ್ರತಿ ಭಾಗ ದಲ್ಲಿಯೂ ಮಿಶನ್ನಿನ ಕಪ್‌ "ಕಪ್‌ “ಕತ್ತ ರಿಯ ಚಕ್‌ಚಕ್‌ ಕತ್ತಿಯ ಚರ್‌ಚರ್‌ ಹತ್ತೆ ಟು ಸಾಕೆ ನಡೆಯುತ್ತಲೇ “ಇತ್ತು. ತಿಮ್ಮಯ್ಯನ ಅಧೀನದಲ್ಲಿ ರದ ತಲೆ, ತಮ್ಮಯ್ಯನಿಗೆ ಬಗ್ಗುತ್ತಿತ್ತು. ಎತ್ತ ಬೇಕತ್ತ ತಿಮ್ಮ ಯ್ಯ ನ ತಲೆಯನ್ನು "ಸರಿಸುತ್ತ ಅದಕೊಡನೆ ಅಧಿಕಾರದಿಂದ ಆಟವಾಡುತ್ತಿ ದ್ದ ನಂತರ ಆಗಬೇಕಾದುದು ಮುಖಕ್ನಾರ. ತಆ ಗಿಂತಲೂ ಇದು ಕಷ್ಟದ ಕೆಲಸವಾಯಿತು. ತಮ್ಮ ಯ್ಕ ಸೌಮ ಫತೆಯನ್ನೂ ನಯವನ್ನೂ ಮರೆತೇ, ಓಿಷ್ಠ ರುಣೆಯಿಂದ ಕರಕರತಿಮ ಯ್ಯನ ಗಲ್ಲ ಕೆಕೆಯುತ್ತಿದ್ದ. ತುಂಬಾ ಉರಿಯಶತ್ತಿ- ಕಸ್ತೂರಿ, ಜೂನ್‌ ೧೯೬೧ ದರೂ ತಿಮ್ಮಯ್ಯ ಬಾಯಿ ಬಿಡದೇ ಸುಮ್ಮನೆ ಕುಳಿತದ್ದು ಆಶ್ಚರ್ಯ. ಅದಕ್ಕೆ ಕಾರಣವೂ ಇದೆ. ಕಪಾಳದ ಮೇಲೆ ಕತ್ತಿಯ ಕ್ರೂರ ಹರಿದಾಟ ಅನುಭವಿಸುತ್ತಿದ್ದ ತಿಮ್ಮ 'ಯೈನಿಗೆ ತ ತನ್ನ ಉದ್ಯೋ ಗದ ಅರಿವು ಬಂದದ್ದು ಸಹಜವೇ: ಭು ಕಚ್ಚೆ ಹಾಕಿ, ಬರಕೀಟಿನಲ್ಲಿ ನೀರು ತುಂಬಿಟ್ಟುಕೊಂಡು, ಗಿಡದ ಕೆಳಗೆ ತನ್ನ ಗಿರಾಕಿಗಳೊಂದಿಗೆ ಇದಕ್ಕೂ ಕ್ರೂರತನದಿಂದ ವರ್ತಿಸುತ್ತಿದ್ದಿಲ್ಲವೆ? ಆಗ ತನ್ನ ಗಿರಾಕಿಗಳಾಗಲೀ, ಯಾರೇ ಆಗಲೀ ಏನೂ ಮಾಡುತ್ತಿರಲಿಲ್ಲ, ಅನ್ನುತ್ತಿರಲಿಲ್ಲ. ಬೇಗ ಬೇಗ ಕೆರೆದು ಮುಗಿಸಿ ಹಣವನ್ನು ಚೀಲಕ್ಕೆ ತುಂಬಿ ಕೊಂಡು, ಮತ್ತೆ ಓಣಿ, ಓಣಿ ಒದರುತ್ತ ಹೋಗು ತ್ತಿದ್ದ "ಎಮ್ಮೆ ಕರ, ಕೋಣಗಳು ಅದಾವೇ ಶ್ರಿ$5 ಮ್ಳ ಬೋಳಿಸುವವು?' ಬಿಸಿಲಲ್ಲಿ ಊರೂರು, ಓಣಿ ಓಣಿ ಗಂಟಲು ಒಣಗಿಸಿಕೊಂಡು ಒದರುತ್ತ ತಿರುಗಿದರೂ ದಿನಕ್ಕೆ ರೂ. ೧॥ ಬರುತ್ತಿದ್ದಿಲ್ಲ. ಅದರ ಬದಲು . ಎಮ್ಮೆ ಕೋಣಗಳಿಗಾದಕೇನಾಯಿತು ! ತಾನೂ ಇಳ ರೀತಿಯ ಒಂದು ಸಲೂನ್‌ ತೆಗೆಯ ಬಾರದೇಕೆ? ಇದೇ ಊರಲ್ಲಿ ಬಂದು ನೆಲೆಸ- ಬೇಕು. ತಾನೇ ಗಿರಾಕಿಗಳನ್ನು ಹುಡುಕಿಕೊಂಡು ಹೋಗುವ ಹಾಗಿಲ್ಲ. ತನ್ನನ್ನೇ ಹುಡುಕಿಕೊಂಡು ಬರುವಂತಾದಕೆ ಯೋಗ್ಯತೆ ಬೆಳೆದು ಲಾಭವೂ ಹೆಚ್ಚ ಬಹುದು. ಅದರ ಹೆಸರನ್ನು ನಿಶ್ಚ ಯಿಸಿದ: ಐ ಕೆ ತಿ ಸಲೂನ್‌ (ಎಮ್ಮೆ ತಾಗು! ತಿಮ _ಯ್ಯನ ಸಲೂನ್‌). ಎನ್ನೆ ಕೋಣಗಳು ಕ್ಕೂ ಹೆಚ್ಚಿ ನಿಂತುಕೊಳ್ಳಲು ಸ್ಥ ಸ್ಥಳ ಇದಕ್ಕೂ ಹೆಚ್ಚು ಬೇ ಜೆ ದನಗಳಿಗಲ್ಲದಿದ್ದರೂ ಅವುಗಳನ್ನು ಕರೆತರುವ ಜನರಿಗೆ ುಳಿತುಕೊಳ್ಳ ಲು ಖರ್ಜಿ ಗಳು ಬೇಕು. ಸ ಕನ್ನಡಿ, ಣೆಗೆ ಸ್ನೋ, ಪೌಡರು ಅವಶ್ಯ ಪತ್ತ ದಲ್ಲಿಯೇ ಹುಲ್ಲಿನ ವ್ಯಾಪಾರವನ್ನೂ ಸಜ ಸಲೂನಿನಲ್ಲಿ ಎಮ್ಮೆ ಕೋಣಗಳು ಹಾಕುವ ಸೆಗಣಿ ತೆಗೆಯಲು ದ ಆಳನ್ನು ಇಟ್ಟು ಕೊಳ್ಳ ಬೇಕು. ಅದನ್ನು ಮಾರಿಯೂ ಕಣೆ ಗಳಿಸಬಹುದು. ತಮ್ಮಯ್ಯ ಮುದ್ದು ಮಡದಿಗಿಂತಲೂ ಹೆಚ್ಚು ಇತ್ಕಾತೆ॥” ೫.*೪?, 1೫೪ ಲ್‌ ಟ್‌ ಲ ್‌ ಕ ್ಪ್ಹ್‌್ಹ್‌್‌್ಹಚ್ಮೃಒ್ಹಾ್‌್‌ಊಟ್‌೪ಟಲಟಫ್‌ ಫ್ಛಚಚಅಚ್ಥ್‌ಲ್ವೂ ಆ, ಕ್ರ ಜ್‌ ್‌ ಫಟ ಹ್ಮ ತ್ನ ತ ತ೫೫ ೨೫ ೫? ಹ `` ದಂಧೆಯಾದರೂ ಈ ತ್ರ ಮ್ಮಯ್ಯನ ಹೇರ್‌ಕಸಹಿ್‌ ಮೋಹಕವಾಗಿ ಸರಸವಾಡುತ್ತ ತಿದ್ದಿ ತೀಡಿ ಚೆನ್ನಾ ಗಿ ಎಣ್ಣೆ ಹಚಿ ತಿಕ್ಕು ತ್ತ ದ್ದ ನಂದೋ ಸ ತಿಮ ಯ್ಯನ ತಲೆಯ ನ ಪ್ರ ಮುದ್ದಾದ ದ ಎಚಾರ ಹೊಳೆದದ್ದು. ತಮ್ಮಯ್ಯ ಓಂದ. ಕನ್ನಡಿ ಹಿಡಿದು ತಿಮ್ಮಯ್ಯ ನಿಗೆ, ಮುಂದಿನ ದೊಡ್ಡ ಕನ್ನಡಿಯಲ್ಲಿ ಅವನ ತಲೆಯ ಸಂಪೂರ್ಣ ದರ್ಶನ ಮಾಡಿಸಿದ, '" ಎಲ್ಲವೂ ಸರಿಯಾಯಿತೇ?” ತಮ್ಮಯ್ಯನ ಮಾಮೂಲು ಪ್ರಶ್ನೆ. ಸ! ಎಮ್ಮೆ ಬೋಳಿಸುವ ತಿಮ್ಮಯ್ಯನೇನು? ಸಮಿ '. ಶನ್‌ರ ಸಾಹೇಬರೇನು? ಶ್ರೀ ವಿನೋಬಾ ಸಂತ ರೇನು? ಅವನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ತಾನು ಮಾಡಿದ ಕೃತಿಗೆ ತಿಮ್ಮಯ್ಯನಿಂದಲೂ ಉತ್ತಮ ಸರ್ಟಿಫಿಕೇಟ್‌ ಬರಲಿ ಎಂದೇ ತಮ್ಮ. ಯ್ಯನ ಆಶೆ. ಹಾಗೆ ಕೇಳಿದ ಪ್ರಶ್ನೆಗೆ ತಮ್ಮಯ್ಯ ಎಲ್ಲರಿಂದಲೂ ಒಂದೇ ಉತ್ತರ ದೊರಣಿಸಿದ್ದ. “ಪರವಾಯಿಲ್ಲ. ಚೆನ್ನಾಗಿ ಮಾಡಿದ್ದೀಯಾ.” “ಅಪ್ಪಾ... ತಮ್ಮಯ್ಯ. ನನ್ನದೂ ಇಂಥದೇ ತಲೆ: ಬೋಳಿಸುವ ಉದ್ಯೋಗ ಕೈಕೊಂಡವನಲ್ಲ. ನಿನಗೆ ನಾನೇನು ಹೇಳಲಿ? ಈ ವಹಾರ ನನಗೆ ಅಷ ತ್ರ ಪ್ಬೆ. ಕ ಇಂಥ ತಲೆಯೊಡನೆ ಇನ್ನು ಹೆಚ್ಚು ಸ ಸರಿಯಲ್ಲವೆಂದು ತಮ ಯ್ಯ ಮುಗಿಸಿಬಟ್ಟ. ಮುಕ್ಕಾಲು ತಾಸು ತನ್ನ ತಲೆಯನ್ನು ನೇವ ರಿಸಿ, ಮುಖವನ್ನು ನುಣ್ಣ ಗ್ಗೆ ಮಾಡಿದ ಅವನಿಗೆ ತ ಏನು ಕೊಡುವದು? ಬದಲು ಅವನದೇನಾದರೂ ಬಂದೋ ಎರಡೋ ಎಮೆ ಬಯಿದ್ದರೆ ಬೋಳಿಸಿ ಕೊಡುವದೇ ಸರಿಯೆನಿಸಿದರೂ ವೇಳ ಜು ಚಿಲ್ಲರೆ ಇದ್ದರೂ ಇಂತಿ ತಿಪ್ಪೆ ಕೊಡುವದೆಂದು ಯದ್ದ ರಿಂದ. ರಾಯ ಗು ಗು ಕೊಟ್ಟ. ಎಷ್ಟೆಂದು ಕೇಳಿ ತ ತನ್ನ ಅಜ್ಜಾ ನವನ್ನೆ ತೆಗೆದುಕೊಳ್ಳು ಸ ಪಡಿಸುವದು ? ವತ್ತ. ೧೧೭ ತೆಗೆದುಕೊಂಡು ಉಳಿದುದನ್ನು ತಾನೇ ತಿರುಗಿ ಕೊಡುವನೆಂದು, ಫೋಕ್ತವಾಗಿ ಈ ಸೂಕ್ತ ಮಾರ್ಗ ಅನುಸರಿಸಿದ್ದ. ತಿರುಗಿ ತನಗೆ ಸಲ್ಪ ಬೇಕಾದ ಚಿಲ್ಲಕೆಯನ್ನು ತಮ್ಮ ಯ್ಯ ಎಣಿಸು ದ್ವಂತೆ ತಾನೂ ಎಕಾಂಡ। ಟಂ ಯಾದ ನಂತರ ತನ್ನ ಲಕ್ಷ ಬೇರೆ ಕಡೆ ತಿರುಗಿ ಸಿದ. ಹೇಗೂ ಈ ಚಾರ್ಜು ಎಂಟಾಣೆ ಗಿಂತಲೂ ಹೆಚ್ಚಿ ಲ್ಲವೆಂದು ಖಾತ್ರಿ ಯಾಯಿತು. ಕೊಟ್ಟದ್ದನ್ನೆಲ್ಲ ಗುಗ್ಗೆ ಸೇರಿಸಿ ಹೊರಬಿದ್ದ ನಷ್ಟೇ. ತೆಮ್ಮ ಯ್ಯ ಕೂಗಿ ಕರೆದ. " ಜಾಸು 'ೊಡುವದಲ್ಲವೆ ಗ " ಅದೇಶೆ? ಒಂದು ಕೂಪಾಯಿ ಕೊಟ್ಟಿದ್ದೆ. ನೀನೇ ಕೊಟ್ಟಿ ಯಲ್ಲಾ ಉಳಿದ ಚಿಲ್ಲರೆಯನ್ನು. ಎ " ಎಣಿಸಿಕೂಳ್ಳಿರಿ ನಿಮ್ಮ `ಸಶಾಯಿಗೆ ರೂಪಾಯಿ ಚಿಲ್ಲಕ ಕೊಟ್ಟಿ ದೆ ನೆ. ಅ “ಅಲ್ಲಾ, ನಾ ನಿನಗೆ ಕಾದಿ! ಕೊಟ್ಟ ದ್ದು ಚಿಲ್ಬರೆ ಕೆಡು ಎಂದಲ್ಲ. ನಿನ್ನ ಚಾರ್ಜು ನೀನೆ ತೆಗೆದುಕೊಳ ಬೇಕಿತ್ತು. ಕ “ಅದೆಲ್ಲಾ ನಮ್ಮ ಸ್ಥೆ ಶೈಶಲ್‌ ಸಿಸ್ಟೆಮ್‌. ಗಿರಾಕಿ ಗಳು ತಮ್ಮ. ಜ್‌ ತ೪ಿದಷು ಷ್ಟು ಕೊಡಬೇ ಕಷ್ಟೆ. ಇಂತಿಷ್ಟೇ ಸ ನಾವು ಹೇಳಿ ತೆಗೆದುಕೊಳ್ಳು ವದಿಲ್ಲ. ತನಗೆ ತಿಳಿದಂತೆ ತಿಮ್ಮಯ್ಯ ನಾಲ್ಕಾಣೆಯ ಚೂರೊಂದನ್ನು ತೆಗೆದುಕೊಟ್ಟಿರೂ ತಮ್ಮಯ ತನ್ನ ಸ್ಪೆಶಲ್‌ ಸಿಸ್ಟೆಮ್‌ ಮುರಿದು ಇನ್ನು ನಾಲ್ಕಾಣೆ ನ್ಯಾಯವಾಗಿಯೇ ತೆಗೆದುಕೊಳ್ಳ ಬೇಕಾಯಿತು. ಅಂತೂ ಅವನ ಮಿನಿಮಮ್‌ ಎಂಟಾಣೆಯನ್ನು ಮಾತ್ರ ತಿಮ್ಮಯ್ಯ ಸಲ್ಲಿಸಿದ. ಉಳಿದ ಎಲ್ಲರಂತೆ ಎಂಟಾಣೆಯ ಬದಲು ಹನ್ನೆಕೆ ಡಾಣೆ ಕೊಟ್ಟುದೊಡ್ಡಿ ಸ್ತನದ ಸೋಗು ಹಾಕಲು ತಿಮ್ಮಯ್ಯನಿಗೇನು ತಲೆಯಿಲ್ಲವೇ? ತಲೆಯಿರದಿ- ದ್ವರೆ ಹೇರ್‌ ಕಟಿಂಗಕ್ಕೆ ಏಕೆ ಬರುತ್ತಿದ್ದ? * `ಅನಾನಿನ್‌' ``ನಾಲ್ತು ಔಷಧಗಳಿಂದ ಕೂಡಿದ ಚ್ಛ000000004080800000000000000001000 40110/1100 ಮು ಮು ಚ 14. ನರಗಳನ್ನು 4 - ಜೃರವನ 1 ಸ ತ್ತಿ ಗೆ ಸರವನ್ನು ಸ ನೋವನ್ನು | ಶಾಂತಪಡಿಸುತ್ತದೆ | ಟ್ಟಾಕ ಯಾ 4 ಕಡಿನುಗೊಳಿಸುತ್ತದೆ | ಗುಣಪಡಿಸುತ್ತದೆ ಓಉೋೋೋೋ*ಊ%/06|ಿ ತ್ಮ ಯೂ ಬೂ ರೂ ಷು ಡಾಕ್ಟರರ ಸುರಕ್ಷಿತ ಔಷಧದಂತೆ ಶಾಸ್ತ್ರೀಯ ರೀತಿಯಲ್ಲಿ ಸಮ್ಮಿಲನವಾದ ನಾಲ್ಕು ಔಷಧಗಳಿಂದ ಕೂಡಿದ «ಅನಾಸಿನ"* ನೋನನ್ನು ಸಂಪೂರ್ಣವಾಗಿ, ಅತಿ ಶೀಘ್ರವಾಗಿ ಗುಣಪಡಿಸುತ್ತದೆ. ಅನಾಸಿನ* (1) ತಲೆ ನೋಪು, ಶೀತ, ಜ್ನರ, ಹಲ್ಲು ನೋವು ಹಾಗೂ ಸ್ನಾಯುಗಳ ನೋವನ್ನು ಅಧಿಕ ಶೀಘ್ರವಾಗಿ ಉಪಶಮನ ಗೊಳಿಸುತ್ತದೆ; (2) ಗಾಬರಿಗೊಳಿಸುವ ನರಗಳಿಗೆ ಶಾಂತತೆಯನ್ನೀಯುತ್ತದೆ--ನೀವು ಸುಖವಾಗಿ, ಆರಾಮ ದಿಂದಿರುವಂತೆ ಮಾಡುತ್ತದೆ; (3) ನಿರುತ್ಸಾಹನನ್ನು ಹೋಗಲಾಡಿಸುತ್ತದೆ; (4) ಜ್ವರವನ್ನು ಕಡಿನೆ ಮಾಡುತ್ತದೆ. ನಾಲ್ಕು ಔಷಧಗಳಿಂದ ಕೂಡಿರುವ ಅನಾಸಿನ", ನೋವನ್ನು ಉಪಶಮನಗೊಳಿಸುವುದಕ್ಕೆ ಅಧಿಕ ಉತ್ತಮವಾಗಿದೆ. ಯಾವಾಗಲೂ ಮನೆಯಲ್ಲ "ಅನಾಸಿನ"? ಇಟ್ಟುಕೆೊಳ್ಳಿರಿ. ಬ111101/01146010004461016/0/10/0/ ಈ ಆರೋಗ್ಯಕರವಾಗಿರುವ ಸೆಲೋಫೇನ" ಪ್ಯಾಕ್‌ ಸ್ಥೆ ನಲ್ಲಿ ಸೀಲ್‌ಮಾಡಿದ ಎರಡು ಬಿಳ್ಜೆಗಳೂ, ಭದ್ರ ವಾಗಿ ಪಿಲ್ಸರ್‌-ಪ್ರೂಫ್‌ ಪ್ಯಾಕಿಂಗ* ನಲ್ಲಿ ಮುಚ್ಚ ಲ್ಪಟ್ಟಿ ಸೀಸೆಗಳಲ್ಲಿ 32 ಬಿಲ್ಲೆಗಳೂ---ಮನೆಗಳಲ್ಲ ಸ ಸನ್‌ಗಿಳೆ೧ರಿ ಏ ಸ್ಥ ನ ುವ ಪಿಸ ಒಂ ಓ್ಹಬ್ಮಿಷಯೋಗಿ ಸಲು ಅನುಕೂಲವಾಗುವಂತೆ 0. 0 ರ್ಳ್ರ್ಯ್ಕೊ ದೊರೆಯುತ್ತವೆ. ೫1 '. ಉ್ಟ್ರ್ಯ್ರ್ರ ಸುಖು ಸುನು ಸುನು ನು ಸು *1111/ 17081910100 13೦7: ಆ8೦೯೧೫೧£೩೧3' 11477೫೯೧೨5 ೮೦. ೬11/117೯) (ಓಟ, 2-43 ಅವಳ ಜೀವನವೆಲ್ಲ ಗಂಡಸೆಂದು ನಟಿಸಿ ದಕ್ಕಿಸಿಕೊಂಡಳು ಜನರಲ್‌ ಆಗಿದ್ದ ಹೆಂಗಸು ಲಿ0ಜ್ನ ಉಪನಗರವೊಂದರ *ೆನ್ಸಲ್‌ ಗ್ರೀನ್‌ ಸಿಮೆಟ್ರಿ (ಸ ಟಾನ ಭೂಮಿ) ಯಲ್ಲಿ ಚ್‌ ಗೂಟದ ಮೇಲ ಚಿಕ್ಕ ಕಲ್ಲೊ ಂದಿದೆ. _ ಅದರಮೇಲೆ: 1. ಡಾ. ಜೇಮ್ಸ್‌ ಬ್ಯಾರಿ ಇನ್‌ಸ್ಪೆಕ್ಟರ್‌ ಜನರಲ್‌, ಎಚ್‌. ಎಂ. ಆರ್ಮಿ ಹಾಸ್ಟಿಟಿಲ್ಸ್‌. ೨೫--೭--೧೮೯೫ ರಲ್ಲಿ ೭೧ ನೇ ನಯ ಸ್ಸನಲ್ಲಿ ಸತ್ತರು ಎಂದು ಬರೆದಿದೆ. ಈಡಾ. ಜೇಮ್ಸ್‌ ಬ್ಯಾರಿಯ ಕಥೆ ಅದ್ಭುತ ವಾದದ್ದೂ ಸುಲಭದಲ್ಲಿ "ನಂಬಲಾಗದಂಥದೂ ಇದೆ. ಸೆ ಸೈನ್ಯವನ್ನು ಸೇರಿ ಜೀವಮಾನವಿಡೀ ತಾನು ಹೆಂಗಸೆಂಬುದನ್ನು ಯಾರಿಗೂ ಪತ್ತೆ ಹತ್ತಗೊಡದ ಒಬ್ಬ ಅಸಾಮಾನ್ಯ ಮಹಿಳೆಯೆ ಈ ಡಾ. ಎ ಬ್ಯಾರಿ. ಹುಂಬನೂ ಬಿರುನುಡಿಯವನೂ ಜ ಸು ಆದ ಈ ಡಾಕ್ಟ್ರ ರೌ ನಿಜದಲ್ಲಿ ಹೆಂಗಸು ಎಂದು ೪೦ ವರ್ಷಗಳ ವರೆಗೆ. ಅವರ ಕ್ಸ ಆಳಾಗಿ ಕೆಲಸ ಮಾಡಿದ ಜಾನ್‌ ಎಂಬಾತ- ಜ್ರ ೧೨೦ ಕಸ್ತೂರಿ, ನಿಗೂ ತಿಳಿದಿರಲಿಲ್ಲ. ತಾನು ಸತ್ತ ನಂತರ ತನ್ನ ಶವವನ್ನು ಒಂದು ಕಂಬಳಿಯಲ್ಲಿಟ್ಟು ಹೊಲಿದು ಕೂಡಲೆ ಹುಗಿಯಬೇಕು ಎಂದು ಈ ಡಾಕ್ಟರ್‌ ವಿಧಿಸಿದ್ದರು. ಮರಣಾನಂತರವೇ ಅವಳ ನಿಜ ರೂಪ ಗೊತ್ತಾಯಿತು. 8 ಸತ್ಯವನ್ನು ಆಗ ಹೊರಗೆಡಹಲಿಲ್ಲವಾದರೂ ಡಾ. ಬ್ಯಾರಿಯ ವ್ಯಕ್ತಿತ್ವ ಸುಲಭದಲ್ಲಿ ಮರೆಯುವಂಥದಿರಲಿಲ್ಲ. "ಮೋರ್‌ ಟ್ರ್ಯಾಂಪ್ಸ್‌ ಎಬ್ರಾಡ್‌” ಎಂಬ ಪುಸ್ತಕ ದಲ್ಲಿ ಮಾರ್ಕ್‌ ಟ್ವೇನ್‌ ಮತ್ತು ತಮ್ಮ “ನೆನಹು” ಗಳಲ್ಲಿ ಅಲ್ಫೆ ಮಾರ್ಸ್‌ ದ ಅರ್ಲರೂ ಇವಳ ವಿಷ- ಯವನ್ನು ಪ್ರಸ್ತಾಪಿಸಿದ್ದಾರೆ. ಈ ಮೊಟ್ಟ ಮೊದಲನೆಯ ಮಹಿಳಾ ಡಾಕ್ಟರಳ ವಿಚಾರ ಬ್ರಿಟಿಶ್‌" ಮೆಡಿಕಲ್‌ ಪತ್ರಿಕೆ “ದಿ ಲ್ಯಾನ್ಸೆಟಾ” ಎಂಬುದರಲ್ಲಿಯೂ ಬಂದಿದೆ. ಆದರೆ ಇವರಲ್ಲಿ ಒಬ್ಬರಾದರೂ ಇವಳು ಎಲ್ಲಿ ಯವಳು, ಇವಳ ತಂದೆ ತಾಯಿಗಳಾರು ಎಂಬಿ ತ್ಯಾದಿ ವಿಷಯಗಳನ್ನು ಹೊರಗೆಡಹಿಲ್ಲ. ಇವಳು ಬುಚನ್‌ ಎಂಬ ಸ್ಕಾಟಿಶ್‌ ಬ್ಯಾಕೊನೆಟ್‌ನೊಬ್ಬನ ಮಗಳು ಎಂದಿಷ್ಟೇ ಇವಳ ಬಗ್ಗೆ ಗೊತ್ತಾಗಿದೆ. ಇವಳಿಗೆ ೧೭ ವರ್ಷಗಳಾದಾಗ ಇವಳೊಬ್ಬ ಡಾಕ್ಟರನ ಪ್ರೇಮಪಾಶದಲ್ಲಿ ಸಿಲುಕಿದಳು. ಈ ಡಾಕ್ಟರನಿಗೆ ಸ್ಪೇನಿನಲ್ಲಿದ್ದ ವೆಲಿಂಗ್ಟನ್ನನ ಸೈನ್ಯ ದಲ್ಲಿ ಕೆಲಸ ಮಾಡಲು ಆಜ್ಞೆಯಾಯಿತು. ಇವ ನೊಂದಿಗೆ ಹೋಗಲು ಮನಸ್ಸಿದ್ದರೂ ಆ ಕಾಲ ದಲ್ಲಿ ಹೆಂಗಸೊಬ್ಬಳು ಏಕಾಕಿಯಾಗಿ ದೂರದ ಪ್ರಯಾಣ ಕೈಕೊಳ್ಳುವಂತಿರಲಿಲ್ಲ. ಇವಳು ಕೈಚ್ಛೆಲಿಲ್ಲ. ತನ್ನ ಉಂಗುರಗೂದ ಲನ್ನು ಕತ್ತರಿಸಿಕೊಂಡು ಗಂಡಸಿನ ವೇಷ ಧರಿಸಿ ವೈದ್ಯಕೀಯವನ್ನು ಅಭ್ಯಸಿಸಲು ಎಡಿನ್‌ಬರ್ಗ್‌ ವಿಶ ಎದ್ಯಾಲಯವನ್ನು ಸೇರಿದಳು... ಮೂರು ವರ್ಷಗಳ ನಂತರ ಒಂದು ಪ್ರಬುದ್ಧ ಪ್ರಬಂಧ ವನ್ನು ಬರೆದು ೧೮೧೩ ಜುಲೈ ೫ ರಂದು ಹಾಸ್ಟಿ- ಟಲ್‌ ಅಸಿಸ್ಟಂಟ್‌ ಎಂದು ಸೈನ್ಯವನ್ನು ಸೇರಿ ದಳು. ಮಾಲ್ಟಾಕ್ಕೆ ಹೋದ ನಂತರ ಅವಳಿಗೆ ಜೂನ್‌ ೧೯೬೧ ತನ್ನ ಪ್ರಿಯಕರ ಯುದ್ಧದಲ್ಲಿ ಸತ್ತ ವಾರ್ತೆ ತಿಳಿ ಯಿತು. ಆದರೆ ಈಗ ಅವಳು ಹಿಂದೆಗೆಯುವಂತಿರಲಿಲ್ಲ.. ಅವಳು ಅಮಾನುಷ ಆಸ್ಚೆಯಿಂದ ವೈದ್ಯಕೀಯ. ವೃತ್ತಿಯಲ್ಲಿ ತೊಡಗಿದಳು. ಅವಳೀಗ ಗಂಡಸಿ: ನಂತೆ ವಿಚಾರ ಮಾಡುತ್ತ ವರ್ತಿಸಹತ್ತಿದ್ದಳು ವಿಕ್ಟೋರಿಯನ್‌ ಯುಗದಲ್ಲಿ ಹೆಂಗಸು ಬರೀ ವಿಲಾಸವಸ್ತುವಾಗಿದ್ದಳು. ಗಂಡಸಿನ ಜಬರನ್ನು ಕಾಯ್ದುಕೊಳ್ಳಲು ಈ. “ಪುಟ್ಟ ಡಾಕ್ಟರ್‌” ( ಅವಳನ್ನು ಎಲ್ಲರೂ ಹಾಗೆಂದು ಕರೆಯುತ್ತಿದ್ದರು) ಸೈನಿಕಕೋಪಾದಿ ಯಲ್ಲಿ ಚಿಕ್ಕ ಪುಟ್ಟಿ ಕಾರಣಗಳಿಗಾಗಿಯೂ: ಅವಾಚ್ಯ ಪದಗಳನ್ನುಚ್ಚರಿಸುತ್ತಿದ್ದಳು. ಶಿಸ್ತು- ಭಂಗಕ್ಕಾಗಿ ಇವಳ ಬಂಧನವಾಗಿ ಇವಳನ್ನು ಸೈನಿಕ ನ್ಯಾಯಾಲಯದ ವಿಚಾರಣೆಗಾಗಿ ಸ್ವದೇ ಶಕ್ಕೆ ಸಳಿಸಿದರು. ಖಡ್ಗಯುದ್ಧವನ್ನು, ಏಿಸ್ತೂಲು ಉಪಯೋಗಿಸುವ ರೀತಿಯನ್ನು ಇವಳು ಕಲಿ ತಳು. ವೃತ್ತಿಯಲ್ಲಿ ಇವಳ ಪ್ರಗತಿ ತ್ವರಿತಗತಿಯಿಂದಾ ಯಿತು. ೧೮೧೫ ರಲ್ಲಿ ಇವಳು ಸೈನ್ಯಾಸ್ಪತ್ರೆಗಳ ಅಸಿಸ್ಟಂಟ್‌ ಸರ್ಜನ್ನಳಾದಳು. ೫೭ ನೆಯ ವಯಸ್ಸಿನಲ್ಲಿ ಅಂದರೆ ೧೮೫೧ ರಲ್ಲಿ ಡೆಪ್ಶಟಿ' ಇನ್‌ಸ್ಪೆಕ್ಟರ್‌ ಜನರಲ್‌ ಆಗಿಯೂ ೧೮೫೮ ರಲ್ಲಿ ಇನ್‌ಸ್ಪೆಕ್ಟರ್‌ ಜನರಲ್‌ ಆಗಿಯೂ ನೇಮಕ ಹೊಂದಿ ೧೮೫೯ ರಲ್ಲಿ ಅರ್ಧ ಸಂಬಳದ ಮೇಲೆ: ನಿವೃತ್ತಿಹೊಂದಿದಳು. ತ್ರಿನಿದಾದ್‌ ಮತ್ತು ಕೇಪ್‌ ಕಾಲನಿಯಲ್ಲಿ ಪ್ರಿನ್ಸಿಪಲ್‌ ಮೆಡಿಕಲ್‌ ಆಫೀಸರ್‌ ಎಂದು ಕೆಲಸ ಮಾಡಿದ್ದಲ್ಲದೆ ಕಾನಡಾ ಮತ್ತು ಜೆಮಾಯಿಕಾಗಳಲ್ಲೂ ಕೆಲಸ ಮಾಡಿದ್ದಳು. ಕೇಪ್‌ಕಾಲನಿಯಲ್ಲಿ ಅವಳು ಅಲ್ಲಿಯ ಗವ ರ್ನರ್‌ ಲಾರ್ಡ್‌ಚಾರ್ಲಸ್‌ ಸೋಮರ್‌ಸೆಟ್‌ರ ಪ್ರೀತಿಪಾತ್ರ ವೃಕ್ತಿಯಾಗಿದ್ದಳು. ಕೇಪ್‌ಗೆ ಹೋಗಿದ್ರ ಲಾರ್ಡ್‌ ಅಲ್ಫೆಮಾರ್ಲರು "ಈತ ಅತಿ ಚತುರ ವೈದ್ಯ. ತೀರ ವಿಕ್ಷಿಪ್ತ ಮನುಷ್ಯ. ಭಾಷೆ ಜನರಲ್‌ ಆಗಿದ್ದ ಹೆಂಗಸು ಕಟುವಾದರೂ ಸಂಭಾಷಣೆ ರಸವತ್ತಾಗಿದೆ” ಎಂದಿದ್ದರು. ಒಬ್ಬ ಹುಡುಗಿಯ ಬಗ್ಗೆ ಅಪಶಬ್ದವನ್ನಾಡಿದ ಒಬ್ಬನನ್ನು ಕಶೆ ಒಮ್ಮೆದ್ವಂ ದ್ವಯುದ್ಧಕ್ಕೆ ಆಹ್ವಾ ರಿಸಿದಳು. ಆಗ ಆ ಮನುಷ್ಯ “ಡಾಕ್ಟರರಿಗಾಗಿ ನೀರು ತನ್ನಿ... ಮದ್ಯ ಅವರಿಗೆ ದಕ್ಕುವುದಿಲ್ಲ” ಎಂದು ನಗೆಯಾಡಿದ. ಡಾ. ಜೇಮ್ಸ್‌ ಬ್ಯಾರಿ ಮದ್ಯವನ್ನು ಮಟ್ಟುತ್ತಿರಲಿಲ್ಲ. ಡಾ. ಬ್ಯಾರಿ ತನ್ನ ಕೈಲಿದ್ದ ಗ್ಲಾ ಸಿನಲ್ಲಿದ್ದ ನೀರನ್ನು ಆತನ ಮುಖಕ್ಕೆ ಉಗ್ಗಿ ಅವನ ಮೈಮೇಲಿನ ಕೋಟನ್ನು ಜಗ್ಗಿ ಹರಿದಳು. ಅವಳನ್ನು ತಡೆಯಲು ಇತರಡಿ ಯತ್ನಿಸಿದಾಗ “ಛೆ! ಕೈಮೀರಿದೆ ಮಾತು. ನಾನು ದ್ವಂದ್ವಯುದ್ಧ ಮಾಡಲೇಬೇಕು” ಎಂದಳು. ಆ ಮನುಷ್ಯ ಅವಳ ಕಪಾಳಕ್ಕೆ ಹೊಡೆದ. "ನಾನು: ಈ ಸೊಕ್ಕಿನ ನಾಯಿಯೊಂದಿಗೆ ಕಾದಾಡುವೆ. ನಾನು ಸತ್ತಕೆ ನನ್ನ ಹೆಣವನ್ನು. ಕೆನವಾಸಿನಲ್ಲಿ ಹೊಲಿಯಿರಿ. ಬಾರೊ, ನಾಯಿ” ಎಂದವಳು ಅಹ್ವಾನಿಸಿದಳು. ಆ ದ್ವಂದ್ವದಲ್ಲಿ ಲಾರ್ಡ ಚಾರ್ಲಸ್‌ (ಅವಳ ಅನುಮೋದಕ ನಾಗಿದ್ದರು. ಡಾ. ಬ್ಯಾರಿ ಎದುರಾಳಿಗೆ ಚಿಕ್ಕ ಗಾಯವನ್ನು ಮಾಡಿ ಸಮಾಧಾನ ಪಟ್ಟು ಕೊಂಡಳು. ಸ್ತ್ರೀಸಹಜ ಸ್ವಭಾವದಂತೆ ಇವಳಿಗೆ ಬಟ್ಟೆ ಬರೆ ತೊಡುವುದರಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಬೂಟುಗಳಿಗೆ ಎತ್ತರದ ಹಿಮ್ಮಡಗಳನ್ನಿಡಿಸಿ ಕೊಳ್ಳುತ್ತಿದ್ದಳು. ಗವರ್ನರರ ಏಡ್‌-ಡಿ.ಕ್ಯಾಂಪ್‌ ಸರ್‌ ಜೋಸಿಯಾ ಕೊವೆಟಾರೊಂದಿಗೆ ಇವಳು ಸದಾ ಜಗಳಾಡುತ್ತಿದ್ದಳು. ಒಮ್ಮೆ ಆತ ಇವಳನ್ನು “" ನಾಯಿಮರಿ ” ಎಂದು ಕರೆಯಲು ಇವಳು " ಇನ್ನೊಮ್ಮೆ ಅನ್ನಿ, ನಿಮ್ಮ ಮೈಗೆ ಬಚ್ಚಲು ಮನೆಯ ವಾಸನೆ ಬರುವುದಾದರೂ ನಿಮ್ಮಎಲುವು ಮುರಿಯುತ್ತೇನೆ " ಎಂದಳು. ಸರ್‌ ಜೋಸಿಯಾ 1 5-16 ೧೨೧ ಕೊವೆಟಾ ಆಗ “ ನನ್ನನ್ನು ಅವಮಾನ ಮಾಡಲೆಳ ಸುವಿರೇನು?” ಎಂದು ಕೇಳಲು “ಛೆ! ಛೆ! ಎಳಸುತ್ತಿಲ್ಲ, ಅವಮಾನ ಮಾಡಿದ್ದೇನೆ” ಎಂದು- ತ್ತರವಿತ್ತಳು. “ ನೀವು ಹೆಂಗಸರಂತೆ ಕಾಣುತ್ತೀರಿ” ಎಂದು ಬಿಟ್ಟರೆ ಅವಳಿಗೆ ಬ್ರಹ್ಮಾಂಡ ಕೋಪಬರುತ್ತಿತ್ತು. ರಿಚಾರ್ಡ್‌ ಬ್ಯಾಕ್ಸಂಡೇಲ ಎಂಬಾತ ಅವಳ ಸ್ವರ ಚೀರಾಗಿದೆ ಎಂದಾಗ ಅವನನ್ನು ಗುದ್ದಿ ಎಚ್ಚರತಪ್ಪೆವಂತೆ ಮಾಡಿದಳು. ಕ್ಸುಲ್ಪಕ ಜಗಳವೆಬ್ಬಿಸಿದ್ದಕ್ಕಾಗಿ ಲಾರ್ಡ್‌ ಚಾರ್ಲಸ್‌ “ಅವಳನ್ನು ಗದರಿಸಿದಾಗ ಅವರನ್ನೆ ತನ್ನ ಬೂಟಿನ ಓಮ್ಮಡದಿಂದ ಒದ್ದಳು. “ ಹಾ! ಹೆಂಗಸಿನಂತೆ ಒದ್ದಿರಿ ಅಲ್ಲವೆ?” ಲಾರ್ಡ್‌ ಚಾರ್ಲಸ್‌ ನಕ್ಕರು. " ಇಂಥ ಮಾತುಗಳನ್ನು ನಿಲ್ಲಿಸದಿದ್ದರೆ ನಿಮ್ಮನ್ನು ದ್ವಂದ್ವ ಯುದ್ಧಕ್ಕಾಹ್ವಾನಿಸುತ್ತೆ(ನೆ. ಆಗ ನಿಮ್ಮ ಮರಣದ ಪಾಪ ನಿಮ್ಮ ತಲೆಯ ಮೇಲೆಯೆ.” “ನೀವು ಸರಿಯಾಗಿ ವರ್ತಿಸದಿದ್ದರೆ ನಿಮ್ಮನ್ನು ಇಂಗ್ಲೆಂಡಿಗೆ ಮರಳಿ ಶಕಳಿಸಬೇಕಾದೀತು.” ಅವಳನ್ನು ನಿಯಂತ್ರಿಸುವ ಸಾಮರ್ಥ್ಯ ಲಾರ್ಡ್‌ ಚಾರ್ಲಸ್‌ ಒಬ್ಬರಿಗೇ ಇತ್ತು. ತನ್ನ ಪುರುಷತ್ವದ ಜಂಭವನ್ನು ಕಾಯ್ದು ಕೊಳ್ಳುವುದಕ್ಕಾಗಿ ತಾನು ಅವಳನ್ನು ಕೆಡಿಸಿದೆ, ಇವಳನ್ನು ಮೋಹದಲ್ಲಿ ಕೆಡವಿದೆ ಎಂದಿತ್ಯಾದಿ ಯಾಗಿ ಇವಳು ಹೇಳುತ್ತಿದ್ದಳು. ಜನ ಈ ಮಾತು ಗಳನ್ನು ಎಷ್ಟರ ಮಟ್ಟಿಗೆ ನಂಬುವಂತಾಗಿತ್ತೆಂದಕೆ ಜೆಮಾಯಿಕಾದಲ್ಲಿ ಡಾ. ಬ್ಯಾರಿ ಮೆಡಿಕಲ್‌ ಆಫೀಸರ್‌ ಆಗಿದ್ದಾಗ ಅಲ್ಲಿಯ ರೆಜಿಮೆಂಟಿನ ಎಜಂಟನು ತಾನಿಲ್ಲದಾಗ ತನ್ನ ಮನೆಗೆ ಬಂದು ತನ್ನ ಹೆಂಡತಿಯನ್ನು ಕಾಣಬೇಡಿ ಎಂದು ಎಚ್ಚರಿಕೆಯಿತ್ತಿದ್ದ. ಕೇಪ್‌ ಕಾಲನಿಯಲ್ಲಿ ಇವಳ ವರ್ಚಸ್ಸು ತುಂಬ ಇತ್ತು. ತನ್ನೊಂದಿಗೆ ವಿಶೇಷ ಸಲಿಗೆ ೧೨೨ ಬೆಳೆಸದ, ತನಗೆ ತೊಂದರೆದಾಯಶಕರಾಗದವ ರಿಗೆ ಒಳ್ಳೆಯದನ್ನು ಮಾಡುತ್ತಿದ್ದಳು. ಸರ್ವಾಧಿ ಕಾರಿಯೆಂಬಂತೆ ನಡೆದುಕೊಳ್ಳು ತ್ತಿದ್ದರೂ ಇವಳು ಜೇಲಿನಲ್ಲಿ ಸುಧಾರಣೆ ಮಾಡಲು ಯತ್ನಿಸಿದಳು. ಅಧಿಕಾರಿಗಳು ಸೊಪ್ಪೆ ಹಾಕದಿರಲು ಸಾರ್ವ ಜನಿಕವಾಗಿ ಅವರನ್ನು ಖಂಡಿಸಿದಳು. ಇವಳು ಅಜ್ಞಾನ, ಅಲಕ್ಷ್ಯಗಳೊಂದಿಗೆ ಸದಾ ಹೋರಾಡುತ್ತಿದ್ದಳು. ಕೊಲೊನಿಯಲ್‌ ಮೆಡಿ ಕಲ್‌ ಬೋರ್ಡಿನ ಇನ್ಸ್‌ಪೆಕ್ಟರ್‌ ಜನರಲ್‌ ಆಗಿದ್ಕಾಗ ಪದವೀಧರರಲ್ಲದ ವೈದ್ಯರು ವೈದ್ಯ ವೃತ್ತಿ ನಡೆಸುವುದನ್ನು ವಿರೋಧಿಸಿದಳು. ತಾನು ರಾಜೀನಾಮೆ 'ಕೊಡುವ ಬೆದರಿಕೆ ಹಾಕಿ ತನ್ನ ಉದೆ ಬಶವನ್ನು ಅವಳು ಸಾಧಿಸಿದಳು. ತನ್ನ ಬಯಕೆಯಂತೆ ಸೆಕೆಮನೆಗಳ ಇನ್‌ಸ್ಪೆಕ್ಟರ್‌, ಬಂದರದ ವ್ಯಾ ಕ್ಲಿನೇಶನ್‌ ಆಫೀಸರ್‌, ಗವರ್ನ ರರ ಕುಟುಂಬದ ಡಾಕ್ಟೆರ್‌ ಆಗಿ ಎಷ್ಟೋ ಸುಧಾರಣೆಗಳನ್ನು ಬಾಗ ವಿಕ್ಟೋರಿಯ ಯುಗದಲ್ಲಿ ಸಿಸೇರಿಯನ್‌ ಆಪರೇಶನನ್ನು ಸಹಸಾ ಮಾಡುತ್ತಿರರಿಲ್ಲ. ಡಾ. ಬ್ಯಾರಿ ತಾನು ಸ್ವತಃ ಆ ಶಸ್ತ್ರಚಿಕಿತ್ಸೆಯನ್ನು ಎಂದೂ ಮಾಡಿರದಿದ್ದರೂ ಮಿನಿಕ್‌ ಎಂಬ ರಾಜ ಕಾರಣಿಯ ಹೆಂಡತಿಯ ಮೇಲೆ ಅಸಾಧ್ಯ ಪರಿ ಸ್ಸಿತಿಯಲ್ಲಿ ಏರಡು ಮೇಣಬತ್ತಿಗಳ ಪ್ರಕಾಶದಲ್ಲಿ ಮತ್ತು "ತೀರ ಸಾಮಾನ್ಯ ಹಟ ಕಸ್ತೂರಿ, ಜೂನ್‌ ೧೯೬೧ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾದಳು. ಮಿನಿಕ್‌ ಅವಳಿಗೆ ಹಣ ಕೊಡಬಂದಾಗ ಸ್ವೀಕರಿಸದೆ ಹುಟ್ಟಿದ್ದ ಗಂಡು ಮಗುವಿಗೆ ತನ್ನ ಹೆಸರನ್ನಿಡಲು ಕೇಳಿಕೊಂಡಳು. ಡಾ. ಬ್ಯಾರಿಯ ಇಂಥ ಕೃತಿ ಗಳೇ ಅವಳೆಷ್ಟು ಒರಟಾಗಿ ನಡೆದುಕೊಳ್ಳುತಿ ದ್ಹರೂ ಜನರಿಗೆ ಅವಳನ್ನು ಒಸಹ್ಕಳನ್ನಾಗಿ ಮಾಡಿದ್ದವು. ಮುಂದೆ ಸರ್‌: ಜೋಸಿಯಾ ಶಕೊವೆಟ್‌ ವೆಸ್ಟ್‌ ಇಂಡೀಸಿನ ಗವರ್ನರರಾದಾಗ ಒಮ್ಮೆ “ ನಾನು ಒಂದಿಷ್ಟಾದರೂ ಡಾ. ಬ್ಯಾರಿಯಂತೆ ಅಸಭ್ಯನೂ ತುಂಟನೂ ಆಗಿದ್ದಲ್ಲಿ ಎಂದಿಗೂ ಗವರ್ನರನಾಗುತ್ತಿರಲಿಲ್ಲ'.. ಎಂದರು. ಡಾ. ಬ್ಯಾರಿ ಸಾಯುವ ಮುನ್ನಾದಿನ ಅವರು ಡಾ. ಬ್ಯಾರಿಯೊಂದಿಗೆ ಇದ್ದರು. "ನನಗೆ ಯಾರೂ ಇಲ್ಲ." ಎಂದಾಗ ಡಾ. ಬ್ಯಾರಿ:ಹೇಳಿದಳು. ಆದರೂ,;ತನ್ನ ಗುಟ್ಟನ್ನೇನೂ ಅವಳು ಹೇಳಲಿಲ್ಲ ಅವಳ ನಿಷ್ಕಾವಂತ ಆಳು ಜಾನ್‌ಕ: ಅವಳು. ಸಾಯುವ ವರೆಗೂ ಅವಳ ಜೊತೆ ಇದ್ದ. ಹೆಣ್ಣಾಗಿ ಹುಟ್ಟಿ ಗಂಡಸಿನ ಸೋಗು ಹಾಕಿ ಆ ಸೋಗನ್ನು ದೀರ್ಫ್ಥ ಕಾಲದ ವಕೆಗೆ ನಟಿಸಿ ಮರಣ ಪರ್ಯಂತರವೂ ಯಾರಿಗೂ ಗುಟ್ಟು ತಿಳಿಯ ಅದ್ಭುತ ವ್ಯಕ್ತಿಯಲ್ಲದೆ ಇನ್ನೇನು? ೩ ತ (ಕಚ ಬಟ ((್ಪ ಇಲಕವಿ ತಾಯಿ ಮತ್ತು ಒಬ್ಬ ಸಣ್ಣಿ ಹಂಡುಗ ಮೋಖಾರಿಗಾಗಿ ಕಾಯುತ್ತಿ ದ್ದಾಗ ರಸ್ತೆಯ ಮೇಲಿದ್ದ ನೀರ ಮೇತೆ "ಚಿದ್ದ ಸೆಟ್ಟೋಲು ಬಣ್ಣ-ಬಣ್ಣ ವಾಗಿ 15೫ ತ್ತಿದ್ದು ದನ್ನು ಹುಡುಗ ಕಂಡು ಹೇಳಿದ : ಹೆಣ ! ? ೫ « ಸೋಡವತಾ, ಅಲ್ಲಿ, ಕಾಮನಬಿಲ್ಲಿನ ಜೀ ತನ್ನ ಹೆಂಡತಿ ತಾನು ಹೇಳಿದಂತೆ ಕೇಳುತ್ತಾಳೆಂದು ಹೇಳುವ ಮನುಷ್ಯ ಇತರ ಇಜಂಗತಗಳ ಬಗ್ಗೆ ಯೂ ಸುಳ್ಳು ಹೇಳದೆ ಬಿಡ. ಪ ಮೊನ ಟೋ ಮೆಗಜೀನ" ಕ ಪ್ರಸ್ತ ವಿಭಿಗ ಈಜ್‌, ಕಾ:ಕಾ ಸು, ಇತ, ಇ ಇಲ ಇಫಿ ಇಲ್ಲಿ, ಈ) ಅ್‌ ಆ೪ ರ್ಟ 1 9 ಪ) ಈಗ ಇತ, ಇ. ಇಟ, ಆಗ ./ ಇ 04 'ತ್ರ. ಇ 7 1 ಶ್‌ ಕೊ ೆ ಸಿ ಈ. ಇ 8 ಚ ಜಗದ ನಾ ೫೮0 'ಯ್ದ್‌್‌ ಕೆ ರಂ ಬ ಇಬ “ಪಾತ ಹ ಸ ಗ ೨) 4; ರ್‌ ಳೆಯ? “ತಿ ಆದಿ ಸ್‌ 2 ಶಾ ತೆ ಗ. ಕ ಡವ ಬಿನ ಇಷ ಪ್ಪ ಎ ಬಜ ಓಗಿ ಟೀ ಒತ್ತೆ ಇಷ್ಟೆ: / ಅಯೋ ಟಾಲ್‌ಸ್ಟಾಯಿಯ ಪ್ರನ ದ್ಯ ಇ . 1" 1೪ ಸ “ನ್ಗ [ಗ ಹ 1 | 1 ಜಂ ಕ; | ಹರ ಇಳೆ ಟೆ ಲ್ಪ, ಕ್ರಾಯ್‌ತ್ಸರ್‌ ಸೊನಾಟಾ ಕ್‌ ಯತು ಪ್ರಾರಂಭವಾಗಿತ್ತು. ಅಂದು ನಮ್ಮ ಪ್ರವಾಸದ. ಎರಡನೇ ದಿನ. ಕೈಲು ಸಾಗಿತ್ತು. ಪ್ರವಾಸಿಕರು ಹತ್ತುತ್ತಿದ್ದರು, ಇಳಿ ಯುತ್ತಿದ್ದರು. ಆದರೆ ರೈಲು ಬಿಟ್ಟಾಗಿನಿಂದಲೂ ಯಾವ ನಡ.ವಿನ ಸ್ಟೇಶನ್ನಿಗೂ ಇಳಿಯದೆ ಇದ- ವಕೆಂದರೆ ನಮ್ಮ ಡಬ್ಬಿಯಲ್ಲಿ ನನ್ನನ್ನು ಬಿಟ್ಟು ಮೂರು ಜನರು ಮಾತ್ರ. ಅವರಲ್ಲಿ ಒಬ್ಬಳು ಪ್ರೌಢೆ. ಗಂಡಸರ ಕೋಟು ತೊಟ್ಟಿದ್ದಳು. ಸಿಗರೇಟು ಸೇದುತ್ತಿದ್ದಳು. ಇನ್ನೊಬ್ಬ ನಲುವತ್ತು ವರ್ಷ ಪ್ರಾಯದ ಮಾತುಗುಳಿ ವಕೀಲ. ಅಚ್ಚು- ಕಟ್ಟಾದ ಉಡುಪು. ಆ ಮಹಿಳೆಯ ಪರಿಚಯ ಮೊದಲಿನಿಂದಲೇ ಅವನಿಗಿತ್ತು. ಮೂರನೆಯವ ನೊಬ್ಬ ಕುಳ್ಳ. ವಯಸ್ಸಾಗಿದ್ದಿ ಲ್ಲವಾದರೂ ಕೂದಲು ಬೆಳ್ಳಗಾಗಿದ್ದವು. ಗಾಡಿ ಹತ್ತಿದಾಗಿ ನಿಂದಲೂ ಆತ ಮೂಕನಂತೆ ಕೂತಿದ್ದ. ಮುಖ ಉದ್ವಿಗ್ನವಾಗಿತ್ತು. ಆಗಾಗ ಅತ್ತಿತ್ತ ಕಣ್ಣು ಹೊರಳಿಸಿ ನೋಡುತ್ತಿದ್ದ. ಕಣ್ಣಲ್ಲಿ ಒಂದು ಬಗೆಯ ಮಿಂಚು ಇತ್ತು. 'ಅಸ್ಮಾಖಾನ' ಮಾದ ರಿಯ ಟೊಬ್ಬಗೆ, ಅಂಥದೆ ಕಾಲಂ, ರಶಿಯನ್‌ ಶರ್ಟು - ಇದು ಅವನ ವೇಷ. ಅವನಲ್ಲಿದ್ದ ವೈಶಿಷ್ಟ್ಯ ವೆಂದರೆ ಆಗಾಗ ಆತನ ಬಾಯಿಂದ ಚ ಒಂದು ವಿಚಿತ್ರ ಧ್ವನಿ ಬರುತ್ತಿತ್ತು...- ಕಂಠ ಸರಿಪಡಿಸಲು ಜಕರಸುವಂತೆ ಅಥವಾ ನಗೆ ಪ್ರಾರಂಭವಾಗುತ್ತಲೆ ಅದನ್ನು ನಿಲ್ಲಿಸಿದರೆ ಆಗುವಂತೆ | ಅವನಿಗೆ ಇನ್ನೊ ಬ್ಬ ಕೊಂದಿಗೆ ಮಾತಾಡುವುದೇ ಬೇಡವಾಗಿತ್ತೇನೊ.! ಏನಾದರೂ ಕೇಳಿದ್ದಕ್ಕೆ ಅಷ್ಟಕ್ಕ ಪ್ಪ ಉತ್ತರ ಕೊಟ್ಟು ಸುವ ನಿರುತ್ತಿ ದ್ವ. ಒಬ್ಬ ಟ್ಟ "ದ್ದಾನೆ, ಬೇಸತ್ತ, ಸಸ್ಯ ಎಂದು ನಾನು ಮಾತಾಡಹೋದರೆ ನನ್ನ ದೃಷ್ಟಿಗೆ ದೃಷ್ಟಿ ತಾಕುತ್ತಲೆ ಆತ ಮುಖ ಹೊರಳಿಸಿ. ಸೆಗಳೇಟ. ನ್ನಾದರೂ ಸೇದುತ್ತಿದ್ದ; ಇಲ್ಲವೆ ಪುಸ್ತ ದರೂ ಬಿಚ್ಚುತ್ತಿದ್ದ. ಸಂಜೆ ದೊಡ್ಡ ಸ್ಟೇಶನ್‌ ಒಂದರಲ್ಲಿ ಗಾಡಿ ನಿಂತಿತು. ಆತ ಚಹಾ ಮಾಡಲೆಂದು ಎಸರು ಬಂದ ನೀರು ತಂದ. ವಕೀಲ ಮತ್ತು ಪ್ರೌಢೆ ಚಹಾಪಾನ ಕ್ಸ್ಸ ದು ಎದ್ದು ಹೋಲಿಲ್ಲಿಗೆ ಹೋದರು. ಅವರು ಹೋದ ಮೇಲೆ ಬೇರೆ ಎಷೆ ಷ್ಟೊಪ್ರವಾ ಸಿಕರು : ಬಂದರು. ಅವರಲೊ ಬ್ಬ ವೃದ್ಧ ವ್ಯಾಪಾರಿ ಗಡ್ಡವೀಸೆ ತೆಗೆದಿದ್ದ. ಜಆಬಾಳುವ ಬಟ್ಟಿಗಳನ್ನು ಧರಿಸಿದ್ದ. ವಕೀಲ ಮತ್ತುಪ್ರೌಢೆ ಕೂತಿದ್ದ ಬೆಂಚಿನ ಎದುರುಗಡೆ ಕೂತು ಒಬ್ಬ ಯುವಕನೊಂದಿಗೆ ಮಾತಾಡತೊಡಗಿದ. ಆ ಯುವಕ ಯಾವನೋ ವ್ಯಾಪಾರಿಯ ಕಾರಕೂನ ನಿದ್ದಿ ರಬೇಕು. ವ್ಯಾಪಾರಿ ಕಾರಕೂನನಿಗೆ, ತಾನು ಮುಂದಿನ ಸ್ಟೇಶ್ನಿನಲ್ಲಿ ಇಳಿಯುವುದಾಗಿ ಹೇಳಿದ. ವ್ಯಾಪಾರ ಸಂಬಂಧದ ಮಾತುಕತೆ ಮುಗಿದ ಮೇಲೆ ಕಾರಕೂನ "ನೊವಾಗರೋಡ್‌' ಜಾತ್ರೆ ಯ ವರ್ಣನೆ ಆರಂಭಿಸಿದ. ಯಾವನೊ ಒಬ್ಬ ಧನಾಡ್ಕ ವ್ಯಾಪಾರಿ ಮದ್ಯಪಾನ ಮಾಡಿ ಜಾತ್ರೆ ಯಲ್ಲಿ ಅರಿವುಗೆಟ್ಟುಕು ಣಿದಾಡುತ್ತಿದ್ದನಂತೆ. ಅದನ್ನು ಸೇಳಿ ವೃದ್ಧ ವ್ಯಾಪಾರಿ ತಾನೂ ಹೀಗೆ ಚಾ ಜಾತ್ರೆ ಜಲ್ಲಿ ಕುಣಿದಾಡಿದ್ದೆನೆಂದು ಕಾರಕೂನನ ಕಿವಿಯಲ್ಲಿ ಹೇಳಿದ. ಗಟ್ಟಿ "ಯಾಗಿ ಹೇಳಲು ಬಾರದಷ್ಟು ಗಶ್ಲೀಲವಾಗಿತು. ಅವನ ಕಥೆ. ಮುದುಕನ ನಾಪಿ ಕೇಳಿ ಕಾರಕೂನ ಗಹಗಹಿಸಿ ನಕ್ಕ. ಅಂಥ ಮಾತುಗಳಲ್ಲಿ ನನಗೆ ರುಚಿಯಿರಲಿಲ್ಲ- ವಾದ್ದ ರಂದ ನಾನು ಕೆಳಗೆ ಇಳಿದೆ. ಡಬ್ಬಿ ಬು ಬಾಗಿಲಲ್ಲೇ ವಕೀಲ ಮತ್ತು ಫ್ರೌಢೆ ಭೆಟ್ಟಿ ಯ್‌ ದರು. : ನಾನು ಇಳಿಯುವುದನ್ನು ಜು ಗಾಡಿ “೧೨೪ ತ ಆಕಾ ಆಕೀ ಇತು ಕ್‌ ಆ.45 ಶೆ ವಧು ನಾ” ನ್ಯ ಕ ಇತರ್ಸು ನ್ನ . ಕ್ರಾಯ್‌ ತ್ಸರ್‌ ಸೊನಾಖಬಾ ಹೊರಡಲಿದೆ. ಎಂದು ವಕೀಲ ಹೇಳಿದ್ದರಿಂದ ಮರಳಿ ಬಂದು ಸೀಟಿನ ಮೇಲೆ ಕೂತೆ. ಬ ಗಟ್ಟಿಯಾಗಿ ಹೇಳತೊಡಗಿದ. “ಆಕೆ ತನ್ನ 140೫1 ಸಂಸಾರ ಮಾಡುವುದಿಲ್ಲ ವೆಂದು ಸ್ಪಷ್ಟವಾಗಿ ಹೇಳಿದಳು. ಅವಳ ಮಾತು ಸರಿಯಾನಿತ್ತು. ಯಾಕೆಂದಕೆ' ಗಾಡಿ ಹೊರಟಿತು. ಪ್ರವಾಸಿಕರು ತಮ್ಮ ಮ್ಮ ಸ್ಥಳಗಳಿಗೆ ನುಗ್ಗುತ್ತಿದ್ದ ಗದ್ದಲದಲ್ಲಿ ನನಗೆ ವಕೀಲನ ಮುಂದಿನ ಮಾತು ಕೇಳಿಸಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಗದ್ದಲ ಶಾಂತವಾದ ಮೇಲೆ ವಕೀಲ ಮುಂದುವರಿಸಿದ. “ಯುರೋಪಿನ ಪ್ರಭಾವವೇ ನಮ್ಮ ಮೇಲೂ ಆಗುತ್ತಿ ಚಕಕ ರಶಿಯ ದಲ್ಲೂ ವಿವಾಹ- ಎಚ್ಛೇದಗಳ ಸಂಖ್ಯೆ ಹೆಚ್ಚು ತ್ರೆ” ಇಷ್ಟೆಂದು ಜು ಮುಂದೆ ಕೂತಿದ. ವ್ಯಾಪಾರಿಯತ್ತ ತಿರುಗಿ "ಈ ಬಗ್ಗೆ ನಿಮ್ಮ ಅಭಿಪ್ರಾ ಯವೇನು? ನಿಮ್ಮ ಕಾಲಕ್ಕೆ ಪತಿಪತ್ತಿಯರಲ್ಲಿ ಘರ್ಷಣೆ ಉಂಟಾಗುವ ಸಂಭವ ಈಗಿನಂತಿತ್ತೆ?' ಎಂದ. “ಬಹಳ ಕಡಿಮೆ.” “ ಆದಕೆ. ಇಂದು - ಘರ್ಷಣೆಯಾಗುವುದು ಸ್ವಾಭಾವಿಕವೇ ಆಗಿದೆ. ಯಾಕೆಂದರೆ ಅವಶ್ಶ ವಿರವುದಕ್ಕಿಂತ ಹೆಚ್ಚು ಶಿಕ್ಷಣ ಈಗ ದೊರೆಯು ತ್ತಿದೆ. ರೈಲಿನ ಗಾಲಿಗಳ ಸಪ್ಪ ಳದಲ್ಲಿ ಸ್ಪಷ್ಟವಾಗಿ ಕೇಳಿ ಸುತ್ತಿರಲಿಲ್ಲ. ಜಂ ಚರ್ಚೆ ಆಕರ್ಷಕ ವಾಗಿತ್ತು. ನಾನು ಮುಂದೆ ಸರಿದೆ. ತನ್ನಸ್ಫ ಸಳ ದಲ್ಲಿ ಕೂತ ಆ ಹೊಳಪುಳ್ಳ ಕಣ್ಣಿ ನ ದತ್ತ ಪ್‌ "ಮಾತನ್ನು ಕಿವಿಗೊಟ್ಟು ಗ ೇಳುತ್ತಿ ದ್ಮಾನೆಂದು ತೋರಿತು. “ಶಿಕ್ಷಣದ್ದೇನು ತಪ್ಪೆ 1” ಮಹಿಳೆ ಪ್ರಾರಂಭಿಸಿ ದಳು. " ಹಿಂದಿನ 1 ಕ ಪದ್ದತಿ ಸದೋಷವಾಗಿತ್ತೆಂಬುದರ ಬಗ್ಗೆ ಭಿನ್ನಾಭಿ ಪ್ರಾಯವಿರಲು ಸಾಧ್ಯವೆ ಭವೀ ಇಲ್ಲ. ಯಾರೋ ಇಬ್ಬರನ್ನು ಹಡಿತಂದು ಲಗ್ನಮಾಡಿ ಒತ್ತಟ್ಟಿಗೆ ಸಂಸಾರ ನಡೆಸಬೇಕೆಂದು ಹೇಳುತ್ತಿ ದ್ಮ ಆ ರೀತಿ ತಪ್ಪಲ್ಲದೆ ಇನ್ನೇನು? ದೈವದ ಮೇಲಿ ಭಾರ 1 5-16 4 ೧೨೫ ಹಾಕಿ ಬಂದದ್ದೆಲ್ಲ ಬರಲೆಂದು ಸುಮ್ಮನಿರಲು ಮಾನವರೀೇನು ಬಿದ್ಧಿ ಇಲ್ಲದ ಪಶುಗಳೇ ಸ “ಸಮಾಜವನ್ನು 'ಟ್ಟು ವ ಮಾನವನನ್ನು ಪಶು ವಿಗೆ ಹೋಲಿಸಬಹುದೆ ನ ಗ್ಗ “ಪ್ರೇಮವೇ ಇಬಲ್ಬದಿದ್ದರೆ ಬೇಕು. ಹೇಗೆ?” , "ಇಂಥಾ ಸಣ್ಣ ವಿಚಾರಗಳಿಗೆ ಆಗ ಮಹ ತ್ವವೇ ಇರಲಿಲ್ಲ. ಈಗಿನ ಸಮಾಜ ರಚನೆಯೆ ಬಗಗೆ. ಸಣ್ಣ ಪುಟ್ಟ ಮಾತಿಗಾಗಿ ಎಚ್ಛೆ (ದ ಮಾಡಿಕೊಳ್ಳು ವ ಪದ್ಧ ತಿ ಈಗ ಸ್ವಗತ ಈ ರೋಗ ಶಹರದಿಂದ ಹಳ್ಳಿ ಗಳಿಗೂ ಹೋಗಿದೆ. ಈಗಿನ ಹೆಂಗಸರಿಗೆ ಗಂಡಸರ ಹೆದ ರಿಕೆಯೆ ಇಲ್ಲದಂತಾಗಿದೆ.” "ಆ ಕಾಲ ಹೋಯಿತು, ಸ್ವಾಮಿ,” ಮಹಿಳೆ ಜಬರಿನಿಂದ ಹೇಳಿದಳು. ಪೆರುಷನಿಂದಲೆಃ ಸ್ತ್ರೀಯ ಉತ್ಪತ್ತಿಯಾಗಿದೆ. ಆದ್ದರಿಂದ ಪ್ರರುಷನ ಯೋಗ್ಯತೆ ಸ್ತ್ರೀಗೆ ಎಂದಿಗೂ ಬರಲಾರದು.” “ಇದು ದಬ್ಬಾಳಿಕೆ. ಹೀಗೆ ಮಾಡಿಯೆ ನೀವ ಪರುಷರು ಸ್ತ್ರೀಯರನ್ನು ಮರೆಯಲ್ಲಿಟ್ಟು ಮನ ಬಂದಂತೆ ವರ್ತಿಸುತ್ತಿ ರಿ. "ಬೇಕಾದ ಹಾಗೆ ವರ್ತಿಸಿ ದಕ್ಕಿ ಸಿಕೊಳ್ಳುವ ಸ್ವಾ ತಂತ್ರ್ಯ ಸೌಲಭ್ಯ ಪುರುಷರಂತೆ ಸಿ ಸ್ತ್ರೀಯರಿಗೆ ಇಲ್ಲದ್ದು. ಪ್ರ ತ್ರಿ ರಚನೆ. ಅದಕ್ಕಾಗಿ ರಿಸುವ ದಾದಕೆ" ಡೇವರನ್ನು ಶವಿಸಬೇಕು. ಪುರುಷರ ನ್ನ! | ಈ ಮಾತಿನಿಂದ ಮಹಿಳೆ ಭರ ಬ್ದ ಅವಳ ದನಿ ಒಮ್ಮೆಲೆ ಕುಗ್ಗಿ ತು. "ಸ್ಮೀಯೂ ಮಾನವಳು. ಅವಳಿಗೂ ಹೃ 'ನಯವಿದೆ' ಇಷ ನ್ನ್ನ ದರೂ ಒಪ್ಪೆ ವಿರಲ್ಲವೆ ; ಪತಿಯ ಬಗ್ಗೆ ಪ್ರೇಮವೇ ಇಲ್ಲದಿದ್ದರೆ ಪತ್ನಿ ಏನು ಮಾಡ ಚೇಕು] ಗ ಸಂಸಾರ ಸಾಗ “ಇಲ್ಲದಿದ್ದರೆ ಅಂದಕೆ ಏನು? ಇರರಿಕ್ಕೈ ಬೇಕು. ಇದ್ದೇ ಇರುತ್ತದೆ. ” “ಪತ್ನಿ ಪತಿವ್ರ ತೆಯಾಗಿರದಿದ್ದ ಕಿ” ವಕೀಲರ ಪೃಚ್ಛೆ. ೧೨೬ “ಅದು ಗಂಡನಾದವನ ತಪ್ಪು... ಮೊದಲಿ ನಿಂದಲೇ ಸರಿಯಾಗಿ ನಡೆಸಿಕೊಂಡಕೆ ಹೆಂಡತಿ ಎಂದೂ ತಲೆಗೇರಳು. ಹೊರಗೆ ಶುದುಕಿ, ಒಳಗೆ ಹೆಂಡತಿ ಇವರ ಮೇಲಿನ ಹಿಡಿತ ಎಂದೂ ತಪ್ಪಬಾರದು.” ತ ಸ್ವಾಮಿ, ಇದೀಗ ನೀವು "ಕುನಾ ಬಿನ್‌' ಜಾತ್ರೆಯ ನಿಮ್ಮ ಸಮಾಚಾರ ಹೇಳಿ ದಿರಲ್ಲ ಅದೇನು ಗೆ ನಾನು” ವೃಂಗ್ಯವಾಗಿ ಕೇಳಿದೆ. “ಅದು ಬೇರೆ” ಮುದುಕ ಮಾತು ಹಾರಿಸಿದ. ಮುಂದಿನ ಸ್ಟೇಶನ್ನಿಗೆ ಮುದುಕ ಇಳಿದ. ಮಹಿಳೆ ಮುಂದು ವರಿಸಿದಳು. “ಪಾಣಿಗ್ರ ಹಣದ ಬುನಾದಿ ಪ್ರೇಮದಲ್ಲಿದೆ ಎನ್ನುವ ಜು ಈ ಜನರಿಗೆ ತಿಳಿಯುವುದಿಲ್ಲ. ನನ್ನ ಓಂದೆ ಕೂತಿದ್ದ ಆ ಕುಳ್ಳನ ಕೆಮ್ಮಿನ ಸದ್ದು ಕೇಳಿಸಿತು. ಆತ ವಾಗಿ ನನ್ನ ಹಿಂದೆ ಬಂದು ನಿಂತಿದ್ದನೊ ನನಗೆ ಗೊತ್ತೇ ಆಗಿರಲಿಲ್ಲ. ಅವನ ಮುಖ ಸತೇಜವಾಗಿತ್ತು. ಆತ ಉತ್ತೇಜತನಾಗಿ ನುಡಿದ. “ಪ್ರೇಮ | ಪ್ರೇಮವೆಂದು ನೀವು ಯಾವುದನ್ನು ಕರೆಯು ತ್ತೀರಿ? ಯಾವ ಪ್ರೇಮ ಲಗ್ನ ಬಂಧನದ ಬಿಗಿ ಯನ್ನು ಉಳಿಸ ಬಲ್ಲದು? ನಿಮ್ಮ ಪ್ರೇಮದ ಲಕ್ಷಣ ಏನು?” ಮಹಿಳೆ ತಿಳಿಸಿ ಹೇಳತೊಡಗಿದಳು. “ನಿಜ ವಾದ ಪ್ರೀತಿ! ಸತ್ಯ-ಪ್ರೇಮ ! ನಿಜವಾದ ಪ್ರೀತಿ ಇದ್ದರೇನೆ ದಾಂಪತ್ಯ ಸಫಲವಾಗಬಹುದು.” “ನಿಮ್ಮ ಸತ್ಯ ಪ್ರೇಮದ ಲಕ್ಷಣ ಏನು?” “ಸತ್ಯ ಪ್ರೆ ಮವೆಂದರೆ ಒಂದು ವ್ಯಕ್ತಿಯನ್ನು ಜಗತ್ತಿ ನ್ಲ್ಲಿ ಸರ್ವೊ(ಪರಿ ಎಲ್ಲಕ್ಕಿ ೦ತ ಹೆಚ್ಚು ಎಂದು ತಿಳಿಯುವುದು.” “ಎಷ್ಟು ದಿನ ಹಾಗೆ ತಿಳಿದರೆ ಅದು ನಿಮ್ಮ ಲಕ್ಷಣವನ್ನು ಪೂರೈ ಸುವುದು? ಒಂದು ತಿಂಗಳೊ? ಏರಡು 1 ಒಂದೆರಡು ಗಂಟಿಯೊ? ನಿಜವಾದ ಪ್ರೀತಿಯ ನ್ನು ನಿರ್ಧರಿಸಲು ವೇಳೆಯ ಒಂದು ಮಿತಿ ಹೇಳಿರಿ.” ಆಜೀವ!” “ಏನೋ ಕಾದಂಬರಿಯ ಮಾತಾಯಿತು. ಕಸ್ತೂರಿ, ಜೂನ್‌ ೧೯೬೧ ನಿಜವಾಗಿ ನೋಡಲಾಗಿ ಇಂಥ ಪ್ರೀತಿ ಕೆಲ ಗಂಟಿ ಮಾತ್ರ ಉಳಿಯಬಲ್ಲದು. ಚೀನ ವೇಳೆ ನಿಮ್ಮ ಮಾತನ್ನು ಒಬ್ಪಿ ಕೊಂಡರೂ ದಾಂಪತ್ಕ ಜೀವನದಲ್ಲಿ ಈ ಭಾವನೆ ಉಭಯ ಪಕ್ಷೀಯ ವಾಗಿ ಉಳಿಯುವುದು ಅಸಂಭವ.” ಇಷ್ಟು ಹೇಳಿ ಕುಳ್ಳ ಸಿಗರೇಟು ಹೊತ್ತಿಸಿದ. "ನೀವು ಹೇಳಿದ್ದು "'ವಾಸನಾಜನ್ಯ ಪ್ರೇಮ. ಆದರ್ಶಪ್ರೇಮ ಇರಬಲ್ಲದೆಂಬ ಮಾತನ್ನು | ನೀವು ಒಪ್ಪು ಪ್ರದಲ್ಲವೆ ಆಧ್ಯಾತ್ಮಿಕ ಅಭಿನ್ನತೆಯ ಮೇಲೆ ಆಧರಿಸಿರುವ ಪ್ರ(ಮವನ್ನು ಒಪ್ಪ ವುದಿ ಲ್ಲವೆ?' “ ಆಧ್ಯಾತ್ಮಿಕ ಅಭಿನ್ನತೆ! ಹಾಗಿದ್ದರೆ ಗಂಡು- ಹೆಣ್ಣೆನ ಸಂಯೋಗ ಯಾಕೆ ಬೇಕು? ಅಥವಾ' ತಾದಾತ್ಮ ಖನ್ನ. ಸಿದ್ಧಪಡಿಸಲು ಆ ಕ್ರಿ- ಯೆಯೊ 1?" ಕುಳ್ಳ ತನ್ನೆ ಎಚಿತ್ರ ಧ್ವನಿಯಿಂದ ನಕ್ಕ. ನವೇನೇ ಅನ್ನಿ. ಲಗ್ನವಾದ ಬಹು ಜನರ ದಾಂಪತ ಜೀವನ ಸಫಲವಾಗಿದೆ. ? ಜಸಿ ನೀವು ಮೊದಲು ಪ್ರೇಮವೇ ವಿವಾಹದ ಆಧಾರವೆಂದಿರಿ. ಈಗ ನಾನು ಪ್ರೇಮ ವೆಂದಕೆ ಬರಿ ವಾಸನೆ ಎಂದೊಡನೆಯೆ ಪ್ರೇಮ ವನ್ನು ಬಿಟ್ಟು ವಿವಾಹವನ್ನು ಪ್ರತಿಪಾದಿಸಲಾ- ರಂಭಿಸಿದ್ದೀರಿ. ಈ ಕಾಲದ ವಿವಾಹವೆಂಬುದು ಒಂದು ವಂಚನೆಯೆ ಆಗಿಬಿಟ್ಟಿದೆ.” “ ಹಾಗಿದ್ದರೂ ವಿವಾಹಗಳು ನಡೆಯುತ್ತಲೇ ಬಂದಿವೆ. ಈಗಲೂ ನಡೆಯುತ್ತಿವೆ.' " ವಿವಾಹವೆಂದರೇನು?.. ಒಂದು ಗೂಢ ರಹಸ್ಯ. ಈಶ್ವರ ಸೃಷ್ಟಿ ಯಲ್ಲಿ ಎರಡು ಪ್ರಾಣಿ ಗಳ ಒಟ್ಟಿಗೆ ಊಟ ಬಹುದಾದ ಹ ಬಂಧನ. ೬೫೬ ನಮ್ಮ ಲ್ಲಿ ಎಷ್ಟು ಜನರಿಗೆ ಈ ಅರ್ಥ ತಿಳಿಯುತ್ತದೆ? ಮದುವೆಯೆಂದರೆ ಸಂಭೋಗವೆಂದೇ ನಾವು ತಿಳಿಯುತ್ತೇವೆ. ಅಂ- ತೆಯೇ ಇದರ ಪರಿಣಾಮ ಪ್ರವಂಚನೆ ಇಲ್ಲವೆ ವಿವಶತೆ.ಪ ಪ್ರ ವಂಚನೆಯಲ್ಲಿ ತೋರಿಕೆಗೆ ಪತಿ ಪತ್ನಿ ಯರಲ್ಲಿ ಮೇಳವಿದ್ದ ಂತಿದ್ದ ರೂ ವಾಸ್ತವದಲ್ಲಿ ವ್ಯ ಭಿಚಾರದ ಪಾಪಾಚರಣೆ ನಡೆಯುತ್ತಿ `ುತ್ತ ಡೆ ಕ್ರಾಯ್‌ತ್ಸರ್‌ ಸೊನಾಟಾ ಇದು ದುಸ್ಥಿ ತಿಯಾಗಿದ್ದರೂ ಹೇಗೋ ತೂಗಿಸಿ ಕೊಂಡು ಹೊೋಗಬಹುದು. ಆದರೆ ವಿವಶತೆಯ ಸಂದರ್ಭ ಇನ್ನೂ ಭಯಂಕರವಾದದ್ದು. ಯಾ- ಕೆಂದರೆ ಈ ಸ್ಥಿತಿಯಲ್ಲಿ ದಂಪತಿಗಳು ಒಟ್ಟಿಗೆ ಇರಬೇಕಾದ ಕರ್ತವ [ಭಾರದಿಂದ ಮುಕ್ತಿ ಹೊಂದಲಾರದೆ ಒಬ್ಬ ಟೂ ಬ್ಬರು ತಿರಸ್ಕಾರದ ದೃಷ್ಟಿಯಿಂದ ನೋಡುತ್ತಾ, ಪರಸ್ಪ ರರ ಬಗ್ಗೆ ಜುಗುಪ್ಪೆ ಯಲ್ಲೆ ( ಒಟ್ಟಾಗಿ ಬಾಳುತ್ತಾ ಕೆ. ಇದರ ದುಷ್ಟ ಜಸ ಜ್ರ ಮದ ದೃಪಾನ ಮಾಡು ತ್ತಾ ಗ ದುರ್ವೃಸನಕ್ಕೊ ಗತೆ ರೆ ಹತ್ಯೆ, ಆತ್ಮಹತ್ಯೆ ಮಾಡುತ್ತಾರೆ.” ಆ ಗಿಡ್ಡ ವ ಉತ್ತೇಜಿತನಾಗಿ ತೆರಪಿಲ್ಲದೆ ಮಾತಾಡುತ್ತಿದ್ದ. ಮತ್ತಾ ರಿಗೂ ಮಾತಾಡಲು ಅವಕಾಶವನ್ನೇ ಕೊಡಲಿಲ್ಲ. ಅವನ ಮಾತು ಕೇಳಿ ನಾವೆಲ್ಲ ಅಪ್ರ ತಿಭರಾಗಿಬಟ್ಟಿ ವು. *ೆಲ ಹೊತ್ತಿನ ಮೇಲೆ ಮೆಲ್ಲಗೆ ವಕೀಲ ನುಡಿದ: “ ಇಂಥ ದುರ್ಫ ಟನೆಗಳು ದಾಂಪತ್ಯ ಜೀವನದಲ್ಲಿ ಸಂಭವಿಸು- ವುದು ಸುಳ್ಳಲ್ಲ. ಗ ಕುಳ್ಳೆ ಒಮ್ಮೆಲೆ, “ಹಾಗಾದರೆ ನನ್ನನ್ನುಗುರುತಿ ಸಿದಿರಾ?” ಎಂದ ನಾಚಿಕೆ-ಸಂಕೋಚಗಳಿಂದ. "ಇಲ್ಲ. " ನನ್ನ "ಜೀವನದಲ್ಲಿ ಇಂಥ ದುರ್ಫಟನೆ ಯಾಗಿದೆ. ನಾನು ಕೊಲೆಗಡಕ. ಪತ್ನಿಯ ಕೊಲೆ ಮಾಡಿದಾತ--- ಪಾಜ್ನಿಶೆವ್‌.' ಕುಳ್ಳನ ಮಾತಿನಿಂದ ನಾವೆಲ್ಲರೂ ಸಂದಿಗ್ಧ ದಲ್ಲಿ ಬಿಡೆವು. ಯಾರೂ ಹ ಹೇಳಲಾರದ ಹೋದೆವು. ಕೆ ನನ್ನನ್ನು ಕ್ಷಮಿಸಿ” ಎಂದು ಕುಳ್ಳ ಮರಳಿ ಹೋಗಿ ತನ್ನ ಸೀಟಿನ ಮೇಲೆ ಕೂತ. ಆಮೇಲೆ ನಾನು ಮಲಗಬೇಕೆಂದೆ. ನಿದ್ರೆ ಬರಲಿಲ್ಲ. ಸ ಕಣ್ಣು ತೆರೆಯುತ್ತಲೆ ಪಾಜ್ನಿ- ಶೆವ್‌ ಟಃ ನನ್ನ ಹತ್ತಿ ರ ಕೂತುಕೊಳ್ಳಲು ನೀವು ಹೇಸುವಿರಾ? ಹಾಗಿದ್ದಕೆ ನಾನು ಎದ್ದು ಹೋಗುತ್ತೇನೆ.” “ಛೆ ಛೆ! ಹಾಗೇನೂ ಇಲ್ಲವಲ್ಲ.” “ ಹಾಗಾದರೆ ತಗೊಳ್ಳಿರಿ. ಚಹಾ ಕುಡಿ ಯೋಣ.” ೧೨೭ ಚಹಾ ಕುಡಿದೆವು. “ನಿದ್ದೆ ಬರಲೊಲ್ಲದೇ?'” " ಹುಂ. “ ಹಾಗಾದರೆ ನಿಮಗೆ ನನ್ನ ಕತೆ ಹೇಳಲೆ? ಕೇಳಬಯಸುವಿರಾ ?” “ ನಿಮಗೇನೂ ತೊಂದರೆಯೆನಿಸದಿದ್ದರೆ ಅವ- ಶ್ಯವಾಗಿ ಕೇಳುವೆ.” ಗಾಡಿ ನಿಂತಿತು. ವಕೀಲ ಮತ್ತು ಆ ಮಹಿಳೆ ಇಳಿದು ಹೋದರು. ಪ್ರಥಮ ಪತನ “ ಕೇಳಿ ಹಾಗಾದಕೆ, . ಪಾ ನ್ರಾರಂಭದಿಂದಲೆ ಹೇಳುತ್ತೇನೆ. ನಾನೊಬ್ಬ ಗ ವಿಶ್ವ ವಿದ್ಯಾಲಯದ ಸ್ನಾತಕ. ಒಮ್ಮೆ ಉಚ್ಛಾ ಸ್‌ ರಿಯೂ ಆಗಿದ್ದೆ. ನನ್ನ ತರ್ಗರ ಉಳಿದವರಂ ತೆಯೆ ನಾನೂ ಯ ಮೊದಲು ವ್ಯಭಿಚಾರಿ ಯಾಗಿದ್ದೆ. ಆದರೂ ನೀತಿವಂತನೆಂದು ಗ ಕೊಳ್ಳು ತ್ರ ದೆ. ಯಾಕೆಂದರೆ ಉಳಿದವರ ಹಾಗೆ ಬಾನು “ಲಂಪಟ ವೃ ತ್ತಿಯಿಂದ ವ್ಯಭಿಚಾರ ಮಾಡುತ್ತಿ ರಲಿಲ್ಲ. ಸ್ವಾ: ಸ್ಥ ದೆ ಸಂ ಮಾ- ಡುತ್ತಿ ದ್ದೆ. ಜ್‌ ಸಭಿಚಾರ ಗೈದನಂತರ ಆ ಹುಡುಗಿಯರಿಗೆ ನಾನು ದುಡ್ಡು. ಕೊಡು ತ್ರಿ ದ್ದೆ. ನಾನು ಅನ್ಯಾ ಯಿಯಲ್ಲ ಎಂದು ಹೆಮ್ಮೆ ಪಟ್ಟು ಕೊಳ್ಳು ತ್ತಿ ಹ್ಹೆ ಸ್ವಲ್ಪ ತಡೆದು "ಮತ್ತೆ ಪ್ರಾರಂಭಿಸುವಾಗ ಆ ಹ ಶಬ್ದವನ್ನು ಆತ ಮತ್ತೊ ಮ್ಮ ಮಾಡಿದ. ಹ ಸಹವಾಸವೆಂದರೆ ನಿಜವಾದ ವ್ಯಭಿಚಾರವಲ್ಲ. ಆದರೆ ಸುಖಕೊಟ್ಟ ಆ ಸ್ತ್ರೀಗೆ ಸಲ್ಬಬೇಕಾದದ್ದ ನ್ನು ಸಲ್ಲಿಸಲು ಚ ಜಾಧ್ಯ ನಲ್ಲ ಎಂದು ತಿಳಿಯುವುದು ಲಂಪಟತನ. ಒಮ್ಮೆ ಒಬ್ಬ ಹುಡುಗಿ ನನ್ನ ಮೇಲೆ ಮುಗ್ಧ ಳಾಗಿದ್ದ ಛು ಅದತ ಅವಳಿಗೂ ದುಡ್ಡು ಕೊಟ” ಗಲೇ ನಾನು ಕರ್ತವ್ಯ ಪೂರ ಸಿದೆನೆಂದು ಸೆಮಾಧಾನಗೊ ಡೆ. ಬಹುಶಃ ನಿಮ್ಮ ಅಭಿಪ್ರಾೂಯವಾದರೂ ನನ್ನ ತೇ ಇರಬಹುದು. "ತಪ್ಪು ತಿಳಿಯಬೇಡಿ. ಆದರೂ ಮ 25 ಎಷ್ಟು ಭಯಂಕರವಾಗಿದೆ. ಅಲ್ಲವೆ?” "ವಯಕ್‌ ಗ ೧೨೮ " ಹೌದು. ಇದೂ ನನಗೆ ನನ್ನ ಜೀವನದ ಆ ದುರ್ಫಟಓನೆ ಘಟಿಸಿದ ಮೇಲೆ, ನಾನೇ ಬೇಕೆ ದೃಷ್ಠಿ ಬ 1/1 ಜೀವನವನ್ನು ನೋಡಿ ದಾಗ ತಿಳಿಯಿತು.” “ಇರಲಿ. ಆ ಭೀಷಣ ಕಾಂಡದ ಕಾರಣ ಹೇಳುತ್ತೇನೆ ಕೇಳಿ. ನಾನು ೧೬ ವರ್ಷದವರಿ ದ್ಹಾಗ ಎಲ್ಲ ಹುಡುಗರಂತೆ ಸ್ತ್ರೀಯ ಅಂಗಾಂಗ ಗಳ ಆಕರ್ಷಣೆ ನನಗೂ ಅನಿಸುತ್ತಿತ್ತು. ರ್ಯ ನಿರ್ಮಲ ಮನಸ್ಸು ಉಳಿದಿರಲಿಲ್ಲ. ಸ್ತ್ರೀಯ ಬಗ್ಗೆ ನನ್ನ ವಿಚಾರಗಳು ಭ್ರಷ್ಟವಾಗಿ ಜಿ ವು. ಆದರೂ ನಾನಿನ್ನೂ ಸ್ತ್ರೀಸುಖವನ್ನರಿತಿ ರಲಿಲ್ಲ. " ಆದರೆ ಒಬ್ಬ ಮಿತ್ರ ನನ್ನನ್ನು ಒಂದು ದಿನ ಆ ಪಾಪಕ್ಕೂ ತಳ್ಳಿದ. ನಾನು ಪಾಪ ಕೂಪ ದಲ್ಲಿ ಬಿದ್ದೆ. ನಾನೇನು. ಮಾಡುತ್ತಿದ್ದೇನೆಂಬ ಅರಿವು ಕೂಡ ನನಗಾಗ ಇರಲಿಲ್ಲ. ಹೀಗೆ ಮಾಡುವುದು ಕೆಟ್ಟಿದ್ದೆಂದು ಶ್ರೇಷ್ಠ ಜನರು ಕೂಡ ಹೇಳಿಲ್ಲ. ಬೈಬಲ್ಲಿನಲ್ಲಿ ಹತ್ತು ಆದೇಶಗಳಲ್ಲಿ ಇದು ಶೆಟ್ಟಿದ್ದೆಂದು ಹೇಳಿರುವುದು ನಿಜ. ಆದರೆ ಅವುಗಳ ಅಗತ್ಯ ಪಾದ್ರಿಯ ಮುಂದೆ ಧಾರ್ಮಿಕ ಪರೀಕ್ಷೆಯಲ್ಲಿ ಪಾಸಾನಲು ಮಾತ್ರವೇ ಇರುವು ದಲ್ಲವೆ ಶಿ “ನಾನು ಹಿರಿಯರೆಂದು ತಿಳಿದಿದ್ದ ವ್ಯಕ್ತಿಗಳಲ್ಲಿ ಕೆಲವರಂತೂ ಸ್ತ್ರೀ-ಗಮನ ಶರೀರಕ್ಕೆ ಆರೋಗ್ಯ ಕರವೆಂದು' ಹೇಳಿದ್ದನ್ನು ನಾನು ಕೇಳಿದ್ದೆ. ನನ್ನ ಓರಗೆಯವರಂತೂ ಇದನ್ನು ಸೂ ರ್ತಿದಾಯಿ ಎಂದು ತಿಳಿದಿದ್ದರು. ಡಾಕ್ಟ್ರ ರಃ ಅಭಿಪ್ರಾ ಯವೂ ವ್ಯಭಿಚಾರ ಸ್ವಾಸ್ಥ _ನಾಯಕವೆಂದೇ ಆಗಿತ್ತು. ಬಸ ವಿಜ್ಞಾನಯ ುನವಕರಿಗೆ ವೇಶ್ಯಾ ಗವ ನದ ಶಿಕ್ಷಣ ನೀಡುತ್ತ ಜೆ “ವಿಜ್ಞಾನದ ಬಗ್ಗೆ ತಮ್ಮ ಅಭಿಪ್ರಾಯ ಸ್ಪಷ್ಟ ವಾಗಲಿಲ್ಲ.” " ಉಪದಂಶ ರೋಗದ ನಿವಾರಣೆಗೆ ಔಷಧಿ ಹುಡುಕಲು ಎಷ್ಟು ಪ ಪ್ರಯತ್ನ ನಡೆಯುತ್ತಿದೆಯೊ ಅದರ: ಒಂದು ಶತಾಂಶವಾದರೂ ವ್ಯಭಿಚಾರ ನಿರೋಧಕ್ಕಾಗಿ ಆಗಿದ್ದರೆ ಇಂದು ಅಂಥ ಕಸ್ತೂರಿ, ಜೂನ್‌ ೧೯೬೧ ಔಷಧ ಹುಡುಕುವ ಕಾರಣವೇ ಉಳಿಯುತ್ತಿರ ಲಿಲ್ಲ. ಆಟ ಗಿ ಡಾಕ್ಟ ರರು ಅನಾಚಾರ ವನ್ನ ಪ್ರತಿಪಾದಿಸುತ್ತಾ ರಲ್ಲಪೆ ] ನನ್ನ ಪತನಕಾಲದಲ್ಲಿ. ಈ ಆಶಯವೇನೂ ನನ್ನ ಮಂಂದಿರಲಿಲ್ಲ. ಆದರೂ ಪ್ರಥಮ ಪತನದ ಜು ನನ್ನ. ಕೌಮಾರ್ಯಧಂಗವಾಯಿತಲ್ಲ ಎಂದು ನಾನು ಅಕ್ಷರಶಃ ಕಣ್ಣಿ ೇರಿಟ್ಟಿ, ಅಂದಿ- ನಿಂದ ಸ್ಕೀಯೊಂದಿಗೆ ಪವಿತ್ರ ಸಂಬಂಧವಿಡಲು ನನಗೆ ಸಾಧ್ಯವಾಗಲಿಲ್ಲ. ಆಗು ವುದಿಲ್ಲ. ವ್ಯಭಿ ಚಾರವೂ ಒಂದು ವೃಸ ಸನ. ಸೆರೆಗುಡುಕ ಸೆರೆ ಯನ್ನು ನೋಡಿ ಶಿ ಪ್ರವಾಗಿ ಹೇಗೆ ಉಳಿಯ ಲಾರನೊ ಹಾಗೇ ಪತಿತ ವ್ಯಕ್ತಿಯಾದರೂ ಸ್ತ್ರೀಯನ್ನು ವಿಶುದ್ಧ ಚಾರದ ಸೋದರಿ ಎಂದು ಭಾವಿಸಲಾರ. ಹೂಂ. ಅಂತೂ ನಾನು ವ್ಯಭಿಚಾರಿಯಾದೆ. ಅದೇ ನನ್ನ ಸರ್ವನಾಶಕ್ಕೆ ಕಾರಣವಾಯಿತು. ಪ್ರವಂಚನೆ "ಆಮೇಲೆ ದಿನದಿನಕ್ಕೆ ನನ್ನ ಪತನ ಹೆಚ್ಚು ತ್ತಲೇ ಹೋಯಿತು. ಇಂದು ಅದನ್ನು ನೆನೆಸಿ ಕೊಂಡರೆ ಮೈಯೆಲ್ಲ ಉರಿಯುತ್ತದೆ. ಆಗಿನ ಹುಡುಗರಲ್ಲಿ ತೀರ ಸಂಭಾವಿತನೆನ್ನಿಸಿಕೊಳ್ಳು ತ್ತಿದ್ದ ನನ್ನಂಥವನ ಹಾಡೇ ಹೀಗಾದರೆ ಸ್ವೇಚ್ಛಾ ಚಾರಿ ಯುವಕರ, ಅಧಿಕಾರಿಗಳ ಮತ್ತು ಪ್ಯಾರಿಸ್‌ ಅನುಯಾಯಿಗಳ ವಿಚಾರ ಬೇರೆ ಕೇರ ಬೇಕೆ? ಆದಕೆ ಈ ಎಲ್ಲ ಮಹಾ ಪಾಪಿಗಳು ಹೆಗಲೆಲ್ಲ ಪಾಪ ಮಾಡಿ ಅನಂತರ ಅಭ್ಯಂಗ ಸ್ನಾನ “ಮಾಡಿ ಮಡಿಯುಟ್ಟು ಶುದ್ಧರಾಗಿ ನೈತಿ ಇರಬಗು ಪ್ರತೀ ಕರೆಂದು ಸಮಾಜದಲ್ಲಿ ಮೆಕೆಯು ತ್ತಾರೆ. ಸ । ಎಂಥ ವಿಡಂಬನೆ | “ಇಂಥ ಮಹನೀಯರು ನಮ್ಮ ಮನೆಯ ಹೆಣ್ಣು ಮಕ್ಕ ಳ ಹತ್ತಿರ ಬಂದರೆ ನಜ ನ್ಯಾಯ ಕಾಗಿ ಇವರನ್ನು ಬದಿಗೆ ಕರಿದು, ' ಅಯ್ಯಾ, ಪುಣ್ಯಾತ್ಮರೆ, ನಿಮ್ಮ ಇತಿಹಾಸವೆಲ್ಲ ನಮಃ ಗೊತ್ತು. ಆದ್ದರಿಂದ ದಯವಿಟ್ಟು ಇಲ್ಲಿಂದ ಹೊರಟು ಹೋಗಿರಿ. ಇಲ್ಲಿ ಸಭ್ಯರು ಬರಬೇಕು. ಕ್ರಾಯ್‌ತ್ಸರ್‌ ಸೊನಾಖಾ ನಿಮ್ಮ ಸ್ಟಾನ ಇದಲ್ಲ' ಎಂದು ಹೇಳಬೇಕು. ಅದಕ ಸ ಹಾಗೆ "ಮಾಡುವೆವೆ ? ಇಲ್ಲ. ತದ್ವಿ ರುದ್ದ ವಾಗಿಯೆ ವರ್ತಿಸುತ್ತೇವೆ. ಪ್ರೀತ್ಯಾ ದರಗ ಇಂದ ಅವರನ್ನು ಕರೆತಂದು, ಮಯ ಣ್ಣು ಮಕ್ಕಳಿಗೂ ಆವ ಪರಿಚಯ ಮಾಡಿಕೊಡು ತೇನ, ಇವರೊಂದಿಗೆ ನೃತ್ಯ ಸಿನೇಮಾಗಳಿಗೆ ಹೆಣ್ಣು ಮಕ್ಕ ಳನ್ನು. . ಕಳಿಸುತ್ತೇವೆ. ಹೀಗೆ ಮಾಡದಿದ್ದಚೆ ಸ ಅಸಭ್ಯರೆನ್ನಿಸಿಕೊಳ್ಳುತ್ತೇ ವಲ್ಲ. ಹೀಗಿದೆ ನಮ ಒಸಭ್ಯತೆ. ಬೇಷ್‌! ದರೆ ನಿಜವಾಗಿ ಇದು ಸೆ ವಂಚನೆ; ಮತ್ತೇನೂ ಅಲ್ಲ! ಈ ಪರಿಸಿತಿಯೂ ಒಂದಿಲ್ಲೊ ಡು ದಿನ ಬದಲಾದೀತು. ೫ ನಡುನಡುವೆ ಆ ಎಚಿತ್ರ ಶಬ್ದ ಮಾಡುತ್ತ ಆಗಾಗ ತಲೆಯ ಟೊಪ್ಪಿಗೆ ತೆಗೆದು ಮತ್ತೆ ಹಾಕಿ ಕೊಳ್ಳುತ್ತ ಬಿಸಿ ಬಿಸಿ ಚಹಾ ಕುಡಿಯುತ್ತಿದ್ದ ಆತ. ಬಿಸಿ ಚಹಾದಿಂದ ಅವನಿಗೆ ಇನ್ನಷ್ಟು ಉತ್ತೇಜನ ಸಿಗುತ್ತಿತ್ತೇನೊ! ವಿವಾಹ “ಮೂವತ್ತು ವರ್ಷದವನಾಗುವವರೆಗೆ ಈ ರೀತಿ ಕಳೆದೆ. ವಿವಾಹದ ವಿಚಾರವನ್ನು ಮಾತ್ರ ಎಂದೂ ಬಿಟಿ ಕ್ವಿರಲಿಲ್ಲ... ನಾನು ಪಾಪಿಯಾದರೂ ಇನ್ನೊಬ್ಬ ಮುಗ್ಧ ಕುವರಿಯನ್ನು ಲಗ್ನವಾಗಿ ಅವಳ ಸಂಬಂಧ ಬೆಳೆಸಬೇಕೆಂಬ ಹೀನ ವಿಚಾರ ನನ್ನನ್ನು ಬಿಡುತ್ತಿದ್ದಿಲ್ಲ. "ಅಂಥ ಕುವರಿಯೂ ಒಬ್ಬಳು ಸಿಕ್ಕಳು. ಪೆಂಜಾದ ಜಮೀನ್‌ದಾರನ ಮಗಳು ಸಸ ಅವಳ ಪ್ರಮಾಣಬದ್ಧ ಶರೀರ, ಉಂಗುರಗೂ- ದಲು ನನ್ನ ನ್ನ್ನ ಮುಗ " ಗೊಳಿಸಿದವು. ದೇಹದ ಆಕಾರಕ್ಕೆ. ಸ ಸೌಂದರ್ಯ ವೆಂದು ತಿಳಿಯ: ತ್ತಾರಲ್ಲ ಜನ, ಎಂಥ ಮೋಡ! ಸುಂದರಿಯ ಅರ್ಥಶೂನ್ಯ ಮೂರ್ಬ ಹರಟಿಯೂ ಸರಸ ನೆ ವನಿಸುವುದು ಈ ಜನರಿಗೆ | "ಹ 0. ಮದುವೆ ನಿಶ್ಚಯವಾಯಿತು. ಲಗ್ನ; ಶುದ್ಧ ವಿಡಂಬನೆ! ಈ ಸೊದಲೇ ಸಾವಿರ ಸಲ ಲಗ್ನವಾಗಿ ಈಗೊಮ್ಮೆ ವಿಧಿವತ್‌ ವಿವಾಹ | 3 5-17 ೧೨೯ ನಾವು ತಿಳಿದೂ ತಿಳಿದೂ ಸುಮ್ಮನುಳಿಯುತ್ತೇವೆ. ಓದುವ ಪುಸ್ತಕಗಳಲ್ಲಿ ಪ್ರೇಮಿ ಪ್ರೇಯಸಿಯರ ವರ್ಣನೆ ಇರುತ್ತದೆ. ಅವರೆಲ್ಲಿ ನಿಂತಕೊ ಆ ಸೇತುವೆಯ ವರ್ಣನೆ ಇರುತ್ತದೆ. ಅವರು ಯಾವಾಗ ಪ್ರೀತಿಸಿದರೋ ಆ ಸಂಜೆಯ ಅರುಣ ಕಾಂತಿಯ ವರ್ಣನೆ ಇರುತ್ತದೆ. ಆದಕೆ ಅವರ ಪೂರ್ವ ಜೀವನದ ಸರಿಯಾದ ಕಲ್ಪನೆ ಸಿಗು ವದೆ? ಯಾವ ಲೇಖಕನೂ ತನ್ನ ನಾಯಕ ವಿವಾಹಪೂರ್ವದಲ್ಲಿ ಅಡಿಗೆಯವಳನ್ನು, ಫೆ , ಸದವಳನ್ನು, ಇತರ ಗುರುತಿನವರ ಪತ್ನಿಯರನ್ನು ಎಷ್ಟು. ಸಲ ಉಪಭೋಗಿಸಿದ್ದಾನೆಂಬುದನ್ನು ಹೇಳುವ ಸಾಹಸ ಮಾಡುವುದಿಲ್ಲ. " ಯಾಕೆ ಹೇಳಿದೆನೆಂದಕೆ ಈ ಮೋಸಕ್ಕೆ ಗುರಿ ಯಾಗುವ ಕುವರಿಯೆರಿಗೆ ಲೆಕ್ಕವೇ ಇಲ್ಲ. ಇದ ಕ್ಕಿಂತ ಕೆಡುಕೆನಿಸುವ ಸಂಗತಿ ಎಂದರೆ ಸಲಿತ ಮಾತೆಯರು ತಮ್ಮ ಅನುಭವದಿಂದಾದರೂ ಇದನ್ನು ಮನಗಂಡು ತಮ್ಮ ಮುಂದಿನ ಪೀಳಿಗೆ ಅದನ್ನೆ ಮತ್ತೆ ಮೂಡ್‌ ನೋಡಿಕೊಳ್ಳುವು ದಿಲ್ಲ ಎಂಬುದು. ಪ್ರೇಮದ ಸರ್ವೊ(ಚ್ಚ ಆದರ್ಶದ ಸಂಬಂಧ ೈತಿಕ' ಗುಣಗಳೊಂದಿಗಿಲ್ಲ; ಬಿಳೆ _ತೊಗಲಿ ನೊಂದಿಗಿದೆ; 11 ಬಟ್ಟೆಯೊಂದಿಗೆ ಇದೆ. ಇದನ್ನು ಸ್ತ್ರೀಯರು ತಿಳಿದಿರುತ್ತಾರೆ. ಪುರುಷರು ತಿಳಿದಿಲ್ಲ. ರಣ ಇಷ್ಟೇ. ಅವರು ತಿಳಿಯಬಯಸುವುದಿಲ್ಲ. ಮಹಿಳೆ ಬೇಕಾದ ಆರೋಪವನ್ನಾದರೂ. ಸಹಿಸಬಲ್ಲಳು. ಆದರೆ ಪ್ರೇಮಿಯ ಎದುರು ಸಿಂಗಾರವಾಗಿ ಬರುವು ದನ್ನು ಬಿಡೆಂದರೆ ಅವಳಿಗೆ ಸಾಧ್ಯವಿಲ್ಲ! "ತಮ ಒ ಶರೀರವನ್ನೇ ಈ ಗಂಡಸರು ಪ್ರೀತಿ ಸುತ್ತಾರೆಂ ಬುದನ್ನು ಅವರು ಚೆನ್ನಾ ಗಿ 9) ತ್ತಾರೆ. ಸ ಕುತ್ತಿಗೆ, ಈ ಬಗಲು, ಅರ್ಧ ಮೊಲೆ, ಅರ್ಥಶೊಟ್ಟಿ ತೆಕೆದು ತೋರಿ ಸುವ ಫ್ಯಾಶನ್‌ಗಳು ಬೆಳೆಯುತ್ತಿ ವೆ. ಮೇಲ! ಟ್ಟ ದವರ ಜೀವನವೆಂದರೆ ಕೃಬಹಿರಂಗದ ಒ ಜ್ವತೆಯಲ್ಲದೆ ಬೇಕೆ ಇನ್ನೆ ನು ಸೂಳೆಯರಿಗೂ ಇಗ ಬೇದವಿದೆ, ಹಜೀಗ್ಮುು ನೋವುಗಳಿಗೂ ಸಿಡಿತಗಳಿಗೂ ತೆ ರೂ 1 ಭ್‌ ಸ ಜು 00 ಸಾರಿಡಾನ್‌ ನೋವು ಮತ್ತು ಸಿಡಿತಗಳನ್ನು ಬೇಗ ನಿವಾರಿಸುತ್ತದೆ. ತನ್ನ ತ್ರಿವಿಧ ಕ್ರಿಯೆಯಿಂದ ಅದು ಉಪಶಮನವನ್ನೂೂ ವಿಶ್ರಾಂತಿಯನ್ನೂ, ಉಲ್ಲಾಸವನ್ನೂ ನೀಡುತ್ತದೆ. ತಲೆನೋವು, ನೈಕೈನೋವು, ಹಲ್ಲುನೋವು, ಮೈ ಬಿಸಿಯಾಗುವುದು, ಅಸ್ವಸ್ಥತೆ ಮುಂತಾದುವುಗಳಿಗೆ ಸಾರಿಡಾನ್‌ ಸೇವಿಸಿರಿ. ಅದು ಬೇಗನೆ, ನಿರಪಾಯಕರವಾಗಿ ಮತ್ತು ಸಾಕು. `ರೋಶ್‌' ಉತ್ಪಾದನ ಸೋಲ್‌ ಡಿಬ್ಬಬ್ಯೂಟರ್ಸ್‌ : ವೊಲ್ದಾಸ್‌ ಲಿಮಿಟಿಡ್‌' ಕ್ರಾಯ್‌ತ್ಸರ್‌ ಸೊನಾಟಬಾ ಇಬ್ಬರ ಲಕ್ಷ್ಯ, ಉದ್ದಿಶ್ಶ್ಕ ಬೇರೆ ಬೇರೆ. ಎಂದು ನೀವು ವಾದಿಸಬಹುದು. ಆದರೆ ತಲೆ ಸ್ವಲ್ಪ ತಾಂತವಾಗಿಟ್ಟು ವಿಚಾರಿಸಿ. ನಿಜವಾಗಿಯೆ ಏನಾ ದರೂ ಅಂತರವಿದ್ದಿದ್ದರೆ ಆಅಂತರ ವ್ಯವಹಾರದ ನೀತಿಯಲ್ಲೇ ತೋರಿಬರುತ್ತಿತ್ತು. ಆದರೆ ನಡೆದ ದ್ವೇನು? "ಅದೇ ಎಣ್ಣೆ, ಅದೇ ಬಣ್ಣ, ಅದೇ ಕಣ್ಣು, ಅದೇ ಮೊಲೆ ತೋರಿಸುವ ಹವ್ಯಾಸ! ಸೂಳೆಯರು ಮಾಡುವುದನ್ನೇ ಘನವಂತರೂ ಮಾಡುತ್ತಿ ದ್ಹಾರೆ! "ಶ್ರ 'ಬಾಹೈ ಆಡಂಬರಕ್ಕೇ ನಾನೂ ಮಾರು ಹೋದೆ. ಟ್ಟ "ರ ದಾರಿಯೆ ಇರ ಲಿಲ್ಲ. ಹೊಟ್ಟೆತುಂಬ ತಿಂದು ಕೆಲಸ ಇಲ್ಲದೆ ಸು ತಿ ಇದ್ದರೆ ವಾಸನೆಯ ಅಭಿ ವೃದ್ಧಿಯಲ್ಲದೆ ಇನ್ನೇನಾಗಬೇಕು] ಸಂಯಮ ಜಿ ವಾಸನೆಯನ್ನು ತಡೆಯಲೆಳಸಿದ್ದೆ. ಆದರೆ ವಾಸನೆಯನ್ನು ತಡೆಯುವುದೆಂದರೆ ವಾಸನೆಯ ಆಸಕ್ತಿಯನ್ನು ಹೆಚ್ಚಿ ಸಿಕೊಳು ಫವುದು ಮಾತ್ರ. ನಾನು ಅವಳಲ್ಲಿ ಡಿದ ಜ್‌ ಆಸಕ್ತ ನಾದೆ (” ಆತ ಚಹಾದ ಗಾ ಸಿನಲ್ಲಿಯ ಸಕ್ಕ ಕಿತಿರು ವಿದ. “ ನನ್ನ ಮದುವೆ ಆಯಿತು. ಅಥವಾ ನಾನು ಮದುವೆಯ ಬಲೆಯಲ್ಲಿ ಸಿಕ್ಕಿ ಬಿದ್ದೆ ಎಂದು ಹೇಳ ಬಹುದು. ಹೌದು. "ಲಗ್ನ ಬಂದು ಜಾಲವೆ। ಇಂದಿನ ವಿವಾಹ ಪದ್ಧ ತಿ ಸರಿಯಾಗಿಲ್ಲ. ತಂದೆ ತಾಯಿ ವಿಚಾರಪೂವ್ವ ಕ ಯೋಗ್ಯ "ವಧೂವರ ರನ್ನು ಕೂಡಿಸಿ ವಿವಾಹ ಮಾಡುತ್ತಿದ್ದ ಹಳೇ ರೀತಿಯೆ ಯೋಗ್ಯವಾಗಿತ್ತು. ಓಂದು ಮುಸ ಲಾ ನ ಚೀನಿ--ಐಲ್ಲರಲ್ಲೂ ಇದೇ ರೀತಿ ಇದೆ. ಜಗತ್ತಿನ ತೊಂಭತ್ತು ಪಾಲು ಜನರಲ್ಲಿ ಇದೇ ರೀತಿ ಇದೆ. ಆದರೆ ನಮ್ಮ ಲ್ಲ ವಿವಾಹವು ಹುಡು ಗಿಯ ಬಿಂಕ ಬಣ ಗಳನ್ನ ಪರೀಬಿಸಿರುತ್ತ ದೆ. ಜಗ ತ್ತನ್ನೇ ತ್ರಸ ಸ ಗೊಲಿಸಿರುವ ಹೆಣ್ಣಿ ನ ವರ್ಚಸ್ಸು, ಅಂಕ. ಇಲ್ಲಿಂದಲೇ ಪ್ರಾ ರಂಭವಾಗುತ್ತ ದೆ ಹೆಣ್ಣಿನ ವರ್ಚಸ್ಸು ಎನ್ನು ವಿರಾ? ಅದಕೆ ಪ್ರಕೃತದಲ್ಲಂತೂ ಪುರುಷನೇ. ಸರ್ವಾಧಿಕಾರಿ ೧೩೧ ಯಾಗಿದ್ದಾನಲ್ಲ! ಎಫ್‌ “ ನಾನಾದರೂ ಹೇಳುವುದು ಅದನ್ನೇ! ಒಂದು ಕಡೆ ನಾರಿ ಪೂರ್ಣ ಪದದಲಿತಳೆನಿಸಿದರೂ ಆನ್ನೊಂದು ಕಡೆ ಅವಳೇ ಸರ್ವಾಧಿಕಾರಿಯಾಗಿ ರುವುದನ್ನು ಕಾಣಬಹುದು. ಜ್ಯೂ ಜನರು ತಮ್ಮ ಮೇಲಾದ ಅನ್ಯಾಯವನ್ನು ವಿತ್ತಾರ್ಜನೆಯಿಂದ ಪರಿಮಾರ್ಜಿಸಿಕೊಳ್ಳುವಂತೆ ಸ್ತ್ರೀಯರಾದರೂ ಪುರುಷನು ವಾಸನೆಯ ಗುಲಾಮನೆಂಬುದನ್ನು ಅರಿತು ಅವನನ್ನು ಚೆನ್ನಾಗಿ ಹಣ್ಣು ಮಾಡು ತ್ತಾರೆ.” " ನಾರಿಯ ಈ ಪ್ರಭುತ್ವ ಎಲ್ಲಿ ಇದೆ?” ಕ ಎಲ್ಲೆ ಲ್ಲಿಯೂ ಇದೆ । ಪೇಟೆಯಲ್ಲಿ ಒಂದು ಸುತ್ತುಹಾಕಿ ಬನ್ನಿರಿ. ಅಲ್ಲಿಯ ಮುಕ್ಕಾಲು ಪಾಲು ವಸ್ತು ಗಳೆಲ್ಲ ಸಿ ಸ್ರ್ರೀಯರಿಗಾಗಿಯೆ ಇರುತ್ತವೆ. ಜೀವ ನದ. ಬಲ್ಲ 'ಎರಸ ವಸ್ತುಗಳು ಸ್ತ್ರೀ ಯರಿಗಾಗಿ. ಸ್ತ್ರೀಯರಿಗಾದರೂ ಇವುಗಳಿಂದ ಉಪಯೋಗ ವೇನು ಗೊತ್ತೆ? ಅವರು ತಮ್ಮ ಕಳೆದುಹೋದ ಅಧಿಕಾರವನ್ನು ಈ ರೀತಿ ಪುರುಷನನ್ನು ಸೂತ್ರದ ಬೊಂಬೆಯಂತಾಡಿಸಿ ಮರಳಿ ಪಡೆಯಲೆತ್ತಿಸ ಸು ತ್ತಾರೆ. “ ವಿಲಾಸವಸ್ತುಗಳ ಪ್ರಚಾರ ಎಷ್ಟಾಗಿದೆ ಎಂದರೆ ನೀವು ಒಬ ಯುವತಿಯನ್ನು ಮಾ ಸಿದಕೆ ಸಾಕು. ಗಮ ಸಂಚಾರವಾ- ಗಿಯೆ ಬಿಡುತ್ತದೆ! ಜೂಜನ್ನು ನಿಲ್ಲಿಸಿದ್ದೆ ವೆ; ಆದಕೆ ಅರಿಬತ್ತ ಲೆ ಹೆಂಗಸರಿಗಾಗಿ ಏನಾದರೂ ತಡೆ ಮಾಡಿದ್ದೇವೆಯೆ ತ್ತ ಕುಳ್ಳ ಪಾಜ್ಮಿ ಶೆವ್‌ ದಣಿದಿದ್ದ. ಆದರೂ ಸಿಗಕೇನ ಹೊಣೆ ಎಳೆದು ತುಟಿಯ ಸಂದುಗ- ಳನ್ನು ಒರಸಿಕೊಂಡು ಮತ್ತೆ ಪ್ರಾ ತ ಮಧ್ಯರಾತ್ರಿ ಆಗಲೇ ಮೀರಿತ್ತು. “ಲಗ್ನವಾಯಿತು. ಪ್ರಥಮ ರಾತ್ರಿಗೆಂದು ನಾವು ಪ್ಕಾ ಸಿಗೆ ಹೋಜಿವು.. ಪ್ರಥಮ ರಾತ್ರಿ ಯ ಬಗ್ಗೆ ಹೇಳಲಾಗುವುದೆಲ್ಲ ಸುಳ್ಳು, ಕ್ರ ಚ್ಚು ನೋಡಿ ಹೊರಬಿದ್ದಾಗ ಆಟ ಕೆಟ್ಟು ಗಿತ್ತು. ಎಂದು ಹೇ. ಳಲು ನಾಚಿ” ಅದು ಚೆನ್ನಾ ಗಿತ್ತು. ಎಂದು ಹೇಳು ವಂತೆಯೆ ಇದೂ ರೀತಿ! ಮೊದಮೊ- ೧೩೨ ದಲು ಇಬ್ಬರೂ ನಾಚುತ್ತಾಕೆ. ಹೇಸುತ್ತಾಕೆ. ಮೊದಲನೇ” ಬಾರಿ ಸಿಗರೇಟು ಎಳೆಯುವಾಗಿನ ವೃಥೆಯೆ ಇಲ್ಲಿಯಾದರೂ ಇರುತ್ತದೆ. ಈ ಪಾಪ ಕರ್ಮದಲ್ಲಿಯೂ ಸುಖ ಎಂಬುದು ಸಿಗು ತ್ತಿದ್ದರೆ ಅದು ಕೇವಲ ಅಭ್ಯಸ್ತರಾದ ಮೇಲೆ ಮಾತ್ರ. " ಇದಕ್ಕೆ ಪಾಪವೆನ್ನುಕ್ಕೀರಾ? ಇದು ಮನು ಷೃನಿಗೆ ಸ ಸ್ವಾಭಾವಿಕವಲ್ಲತೆ ಗ "ಹಾಂ. ಇದು ಸ್ವಾಭಾವಿಕವಲ್ಲ. ಊಟ ಸಾಭಾವಿಕ. ಮಗುವಿರುವಾಗಿನಿಂದಲೂ ಊಟ ಮಚ್ಚಿಗೆಯಾಗುತ್ತದೆ. “ ಸ್ವಾಭಾವಿಕ ಕಾರ್ಯಕ್ಕೆ ಮನಸ್ಸು ಹೇಸುವು ದಿಲ್ಲ. ಆದರೆ ಸಂಜೋಗವು ಲಜ್ಜಾಸ್ಟದ. ಪೀಡಾ ಕಾರಕ. ನಿರ್ಮಲಾಂತಃಕರಣದ ಹುಡುಗಿಯರು ಇದನ್ನು ಘೃಣಾಸ್ಪದವೆಂದೇ ತಿಳಿಯುತ್ತಾರೆ.” “ ಆದರೆ ಇದನ್ನು ಬಿಟ್ಟಿಕೆ ಜಗತ್ತು ಹೇಗೆ ನಡೆಯಬೇಕು?” “ಜಗತ್ತು ನಡೆಯುವುದಕ್ಕೆ ಈ ಪಾಪ ಬೇಕಾಗಿ ದ್ವಕೆ ಮಾತು ಬೇರೆ. ಆದರೆ ಇಂದು ಮಕ್ಕಳಾಗ ದಂತೆ ನೋಡಿಕೊಳ್ಳುವ ಶಿಕ್ಷಣ ಸಿಗುತ್ತದಲ್ಲ. ಅದು ಯಾಕೆ? ಸ್ಮ್ಥೀಯ ಸೌಂದರ್ಯ ಹಾಳಾಗ ಬಾರದೆಂಬುದಕ್ಕಾಗಿಯೆ ಅಲ್ಲವೆ? ಜನಸಂಖ್ಯೆಯ ಸಮಸ್ಯೆಯೂ ಒಂದು ಕಾರಣವಿರಬಹುದು. ಸರಿ. ಆದರೆ ನೈತಿಕತೆಯ ಹೆಸ ರಿನಲ್ಲಿ ಈ ಶಿಕ್ಷಣ ಕೊ. ಡಿರಿ, ಆಗ ಇದರಿಂದ ಸೃಷ್ಟಿ ಕಾರ್ಯ ವೇ ಶಿಂತು ಹೋದಿತೆಂಬ ಉತ್ತರ ಬರುತ್ತದೆ. ” “ ಸರಿ. ಆದರೆ ಎಲ್ಲರೂ ಹೀಗೆ ಮಾಡತೊಡ ಗಿದರೆ: ಮಾನವ ಜಾತಿಯ ಅಸ್ತಿತ್ವವೇ ಇಲ್ಲ- ಚರ (1! “ ಅರ್ಥವಿಲ್ಲದ ಜಗತ್ತು ಇದ್ದಾ ದರೂ ಏನು ಪ್ರಯೋಜನ? ಹಾಗೆ ನೋಡಿದರೆ ಶಾಪಿನ್‌- ಸಃ ಹಾರ್ಟಮ್ಯಾನ್ಸ್‌ ಮತ್ತು ಮಹಾತ್ಮಾ ಬುದ್ಧ ರ. ಅನುಯಾಯಿಗಳು ಹೇಳು ವ್ರದೇ ಶ್‌ ಯಾಗಿದೆ. ಜೀವನಕ್ಕೆ ಏನಾದರೂ ಲಕ್ಷ್ಯ, ಗುರಿ ಇದ್ದ ದ್ಹಾದರೆ ಜು ಪ್ರಾಪ್ತಿ ಯೊಂದಿಗೇ ಅದರ ಮುಕ್ತಾ 'ಯವೂ ಅಗತ್ಯ ಗಸ ಕಸ್ತೂರಿ, ಜೂನ್‌ ೧೯೬೧ "ಮಾನವ ಜಾತಿಯ ಲಕ್ಷ್ಯ ವಿಶುದ್ಧ ಪ್ಲೆ ಪ್ರೇಮ್ಗ ವಿಶ್ವಬಾಂಧವ್ಯವೆ :ಇರುವುದು ಶಿಜವಾದಕೆ ಶಸ್ತ್ರ ಗ ಸಂಹಾರದ ಸಾಧನವಾಗದೆ ಉಪಜೀವ ನಕ್ಕೆ ಸಹಾಯಕವಾಗಬೇಕು. ಇದಕ್ಕೆ ಅಡ್ಡಿ ಮಾಡುವವು ಕಾಮ, ಕ್ರೋಧ, ಮದ, ಮೋಹ ಮತ್ತು ಲೋಭ. ಇವುಗಳಲ್ಲೆಲ್ಲ ಕಾಮೋನ್ಮಾದ ಹೆಚ್ಚು ಪ್ರಬಲವಾದದ್ದು. ಈ ಕಾಮವಾಸನೆ ಅಲಿ ದಕೀನೇ ಜೀವನ ಲಕ್ಷ್ಮ ಸಾಧ್ಯವಾಗುವುದು. ಮಾನವಶಜಾತಿ ಒಂದಾಗುವುದು. ಮಾನವತೆ ಜೀವಂತವಿರುವ ವಕಿಗೂ ಜಗತ್ತಿನ ಆದರ್ಶ ಸಂಯಮ- ನಿಯಮಗಳಿಂದ ಸಾಧಿಸಿದ ಸಾಧು- ತ್ವವೇ ಇರಬಲ್ಲದು. "ಆದರೆ ಕ ಆದರ್ಶ. ನಮ್ಮ ತ ಬಹಳ ಸ ಲಾಗಿದೆ. ವಿವಾಹವಾಗುವ ವರೆಗೆ. 12 ಗಳನ್ನು ಸ ಸಾಧಿಸಿಕೊಳ್ಳುವವರೂ ವಿವಾಹಾ- ನಂತರ ಲ ಈ ಬಂಧನದಿಂದ ಮುಕ್ತಕೆಂದು ತಿಳಿದುಕೊಂಡು ವಾಸನೆಯ ದಾಸರಾಗುತ್ತಾರೆ. ವಿವಾಹವೆಂದರೆ ಲಂಪಟಿತೆಯ ಅನುಜ್ಞಾ ಪತ್ರ, ವೆಂದಂತಾಗಿದೆ! ಆದರೆ ನೈತಿಕ ನಿಯಮವನ್ನು ಮೀರಿದಾತ ಲಗ್ನ ವಾದ ಕೆಲ ದಿನಗಳಲ್ಲೇ ಪಾ ಪ್ರಾಯಶ್ಚಿತ್ತ ಹೊಂದರೇಬೇಕಾಗುತ್ತದೆ. ನನ್ನ ದಾಂಪತ್ಯ ಜೀವನ ಹದಗೆಟ್ಟಿತು.” ಕಲಹ ಕಃ ಜೀವನಕ್ಕೆ ನಾವು ಬೇಸತ್ತೆವು. ಪತ್ನಿ ಉದಾ ಸಳಾದಳು. ಕೇಳಿದರೆ ತಾರಿನ ನೆನಪಾಗು- ವುದೆನ್ನುತ್ತಿ ದ್ವಳು. ನಾನು "ಸುಳ್ಳು' ಎಂದೆ. ಆಕೆ ಸಿಟ್ಟಾ ದಳು. ನಾನು ಸ್ವಾರ್ಥಿ ಎಂದಳು. ನಾನು ನಿರ್ದಯಿ ಎಂದಳು. ನನ್ನ ಬಗ್ಗೆ ಅವಳಲ್ಲಿ ಹೇಸಿಕೆ ಹುಟ್ಟಿ ತು. ಕಾಮತೃ ಬ್ರ ಜು ತರುವಾಯ ನಮ್ಮ ನಿಜಸ್ವ ರೂಪ ನಮಗೆ ಗೋಚರ ಮುಟಿ ಎಕೋ ದವು ಹೆಚ್ಚೆ (ತೆಂದು ನಾನು ಹೆದರಿದೆ. ಹೆಚ್ಚ ಬಾರದೆಂದು ಣು ಕಾಮಕ್ಕೆ ಗ ಕ " ಆದಕೆ ಕಲಹ ಕುಗ್ಗುವ ಬದಲು ಇನ್ನಷ್ಟು ಹೆಚ್ಚಿತು. ಸಣ್ಣ ಸಣ್ಣ ಮಾತಿಗಾಗಿ ಫೆ ತ ಡಾ | “ನಾನು ಕಾಣಲು ಬಯಸುವ | | 4 ಹೊಸ ಕ್ರಮ...” |] ರ್ಸ್‌ ತ ತ್ತ ಎಂದು ಮುಂಬಯಿಯ ಸಮಾಜ ಸೇವಿಕಾ ಪಃ 2 ಕ್ರ ಶ್ರೀಮತಿ ನೊರೀನ್‌ 'ಆಮೋಲಿಕ್‌ ಹೇಳುತ್ತಾರೆ. ನ ] ತ ನಾನು ಕಾಣಲು ಬಯಸುವ ಹೊಸ ಕ್ರಮ ಈ ಷ್ಟ ಮೆನೆಗಳಿಗೆ ಅನ್ನಯಿ ಸುತ್ತದೆ. ಎಂದು ಸಮಾಜ ಇ 7” ನ ಅತಿ ಕ ಇಷ್ಟ ಸೇವಿಕಾ ಶ್ರೀಮತಿ ನೊರೀನ್‌ ಆಮೋಲಿ$್‌ ಹೇಳುತ್ತಾರೆ, "ಉದಾಹರಣೆಗೆ ಸರ್ಫನ್ನೈ ತೆಗೆದು ಕೊಳ್ಳಿರಿ. ನಾನು ಸಂದರ್ಶಿಸಿದ ಅನೇಕ ಮನೆ ಕ ಗಳಲ್ಲಿ ಅದು ಪ್ರೆಗತಿಯ ಪ್ರತೀಕವಾಗಿದೆ, ಸೀರೆ ಶೆ ಗಳು, ಷರ್ಟಿಗಳು ಇತ್ಯಾದಿ ಮನೆಯ ಎಲ್ಲ ಬಟ್ಟಿ ಗಳನ್ನು ಸಫ್‌್‌ಚೆನ್ನಾಗಿ, ಬೆಳ್ಳಗೆ ಒಗೆಯುತ್ತದೆ.* ತ ಆಧುನಿಕ ಗೃಹಿಣಿಯರು ಒಪ್ಪುತ್ತಾರೆ ಸರ್ಫ್‌ | ಬಟ್ಟಿಗಳಿಗೆ ಕನು ಬಿಳುಪು ಬರುವಂತೆ ಒಗೆ ಯುತ್ತದೆ, ಎಂದ. ನಿಮ್ಮ ` ಪುನೆಯಲ್ಲಿಯೂ ಸರ್ಫನ್ನು ಏಕೆ ಉಪಯೋಗಿಸಬಾರದು? ಸರ್ಫೆನಿಮ್ಮಬಟ್ಟಿಗಳಗೆ ಅನಿಪವು ಬಿಳುಪೆ) ಬಹವಂಕಿ ಒಗೆಯುತ್ತರೆ 80,17-2:29 ೬1 ಓಂದುಸ್ಥಾನ್‌* ಲೀವರ್‌ ಅವರ ತಯಾರಿಕೆ ೧೩೪ ಅದಕ್ಕಿ ೦ಂತ ಕ್ಷುಲ್ಲಕ ಸುಳಿ ನಿಂದ ಸಾಂತ್ವನ. ಪಶ್ಚಾ ಗಿ ಪದ ಪಾಠ. ಕಣ್ಣಿ ಸಂಸ ಎರಡು ಜಃ ಹೀಗಾಯಿತು ಪರಿಮಾರ್ಜನೆಯ ರೀತಿ, ಸಿಟ್ಟಿ ನಲ್ಲೆ ಕಣ್ಣು ಕಣ್ಣಿಗೆ ಕಾಡುತ್ತಿದ್ದವು. ಮನಸು ನಾಚಿಕೊಳ್ಳುತ್ತಿತ್ತು. ಆಕೆ ನಾನು ಕೂಡಿಯೆ ನಗುತ್ತಿದ್ದೆ. ಚುಂಬಿಸುತ್ತಿದ್ದವು. ಇಶ್‌. ನೆನಸಿಕೊಂಡರೂ ಮೆ ಮೇಲೆ ಮುಳ್ಳೇಳುವುದು. ಎಲ್ಲ ಕೃತ್ರಿ ತ್ರಿಮ | ಜಳ್ಳು, ಆಭಾಸ. ಆದರೆ ಆಗ ಪು ಹೊಳೆಯುತಿ ಕ್ರಿರಲಿಲ್ಲ. ” ಗಾಡಿ ನಿಂತಿತು. ಯಾಕೊ ಹತ್ತಿದರು. ಹತ್ತಿ ದವರು ಒಂದು. ಕಡೆ ಕೂಡುವ ವರೆಗೂ ಆತ ತಡೆದ. ಮತ್ತೆ ತನ್ನ ಮಾತಿನ ಏಳೆ ಹುಡುಕಿ ಕೊಂಡು ಪ್ರಾರಂಭಿಸಿದ: “ಈ ಒಳಜಗಳ, ಈ ದ್ರೋಹ ನನ್ನಲ್ಲಿ ಆಶ್ಚರ್ಯ ಉಂಟು ಮಾಡಿತ್ತು. ಆದರೂ ಅದು ಅಕಿ ವಾರ್ಯವಾಗಿತ್ತು. ಯಾಕೆಂದರೆ ಪಾಪದ ಸಹವರ್ತಿಯಾದ ದ್ರೋಹ ಪಾಪದೊಂದಿಗೆ ಬರಲೇ ಬೇಕಷ್ಟೆ? ಪಾಪ |! ಹೌದು. ಪಾಪ ವಲ್ಲದೆ ಇನ್ನೇನು? ಲಗ್ನವಾದ ಒಂದು ತಿಂಗ ಳಲ್ಲೇ ನನ್ನ ಹೆಂಡತಿ ಗರ್ಭಿಣಿಯಾದಳು. ಗ ಕಸ್ತೂರಿ, ಜೂನ್‌ ೧೯೬೧ ಆದರೂ ನಮ್ಮ ಪಾಶವೀ ಕೃತ್ಯ ಪೂರ್ವವತ್‌ ಮುಂದುವಂಬಿತತು. “ ವಿಷಯಾಂತರ ಮಾಡುತ್ತಿ ದ್ವೇನೆಂದು ನೀವು ತಿಳಿಯಬಹುದು. ಆದರೆ ನಾನು ನನ್ನ ಪತ್ನಿಯ ವಧೆ ಹೇಗೆ ಮಾಡಿದೆ ಎನ್ನು ವುದನ್ನೇ ತು ನ ರಿಸುತ್ತಿದ್ದೆ ನೆ, ಮೊಕದ್ದ ಆ ಸ ವಧೆಯ ಬಗ್ಗೆ ನನ್ನ ನ್ನ್ನ ಪ್ರಶ್ನಿ ಸೆಲಾಗಿತ್ತು. ಐದನೇ ಅಕ್ಟೋಬರದಂದು ಜ್‌ ಅವಳನ್ನು ಶತ್ತಿ ಯಿಂದ ಇರಿದು ಕೊಂಡೆನೆಂಬ ವರ್ತಮಾನ ಅವ ರಿಗೆ ಗೊತ್ತಿತ್ತು. ಆದರೆ ಆ ಮೊದಲೆ ಎಂದೊ ನಸು ಅವಳನ್ನು ಕೊಂದಿದ್ದೆನೆಂದು ಅವರಿಗೇನು ಗೊತ್ತು ? “ಇತ್ತೀಚಿನ ಡಾಕ್ಟರರು ಗರ್ಭಿಣಿ ಸ್ತ್ರೀ- ಯೊಂದಿಗೂ ಕೂಡಲು ಅನುಮತಿ ಕಯುತ್ತಾರೆ. ಯಾಕೆ? ಪುರುಷರ ವಾಸನೆಗೆ ಸದಾ ತೃಪ್ತಿ ದೊರೆಯಲೆಂದು | ಪಶುಗಳಲ್ಲಿರುವ ಒಂದು ನಿಯಮಿತತನವೂ ಮನುಷ್ಯರೆನ್ನಿಸಿಕೊಳ್ಳುವವರ ಲ್ಲಿಲ್ಲವಲ್ಲ! ಮೇಲೆ ಈ ಕೀಳು ಅನುಭವವನ್ನು ಪ್ರೇಮವೆಂದು ಕರೆಯುವರಲ್ಲ! ಮಾನವತೆಯ ಕೊಲೆ ಇದು. 1॥| 11110111111 (111111) 11) 74೬೭೫೬೫೧೦೮0 ೯ 7% ರ 1%01110. ತ್ತದೆ... ಹೆಣ್ಣಿನಿಂದಲೇ ತಡೆ. _ ಬತ್ತಲೆ ಮಾಡಿ ಸಃ ಶರೀರ ಮುಟ್ಟಿ ಸಿದೆ ಅದಕ್ಕಾಗಿ ನಾನು ಅವನಿಗೆ ಘಿ ಕೊಚ್ಚಿ. ಕ್ರಾ ಯ್‌್‌ತ್ಲ ರ್‌ ಸೊನಾಟಖಾ “ಸತ್ಯ ಮತ್ತು ಕೂತ ರಥ ಪೈರು ಷನ ಬೆಂಬಲಕ್ಕೆ ಬರುವ ಸ್ತ್ರೀ ಅವನ ಶತ್ರು ವಾಗುತ್ತಾಳೆ. ಆಗ ಮಾನವತೆಗೆ ತಡಯುಟಾಸು .. ಹೌದು! , ,” ಆತ ಜೋರಾಗಿ ಸಿಗರೆಟಾ ಎಳೆದ. “ಸ್ತ್ರೀಗೆ ಬೇಕಾದಷ್ಟು ಶಿಕ್ಷಣ ಕೊಡಿರಿ. ಸೃಷ್ಟಾನ ಅಧಿ ಕಾರಿಗಳನ್ನು ಕೊಡಿರಿ. ಏನೂ ಪ ಗ್ರಯೋಜನ ವಾಗದು. ಎಲ್ಲಿಯ ವರೆಗೆ ಹೆಣ್ಣು ಗಂಡಸಿನ ವಾಸನೆಯ ತೃಪ್ತಿಯ ವಸ್ತು, ಎಂಬ “ಭಾವ ಅಳಿ ಯುವುದಿಲ್ಲವೋ, ಅಲ್ಲಿಯ: ವರಿಗೆ ಸುಧಾರಣೆ ಯಾಗದ. ಈ ಸತ್ಯ "ಹೆಂಗಸಿಗೆ ಗೊತ್ತಿರುವುದ ರಿಂದ ಪುರುಷರನ್ನು ಮುಗ್ಧ ಗೊಳಿಸುವುದೇ ಅವಳ ಜೀವನದ ಉದ್ದೇಶವಾಗುವುದು. ಲಗ್ನಾ- ನಂತರವೂ ಗಂಡನನ್ನು ಮುಷ್ಟಿ ಯಲ್ಲಿಟ್ಟು ಕೊಳ್ಳಲು ಹೆಂಗಸು ಇಡ ಪ್ರಯ ತೃದಲ್ಲಿಯೇ ಇರುವಳು. “ತಾಯಿಯಾದ ಮೇಲೆ ಕೂಸಿನ ಬಾಯಲ್ಲಿ ಮೊಲೆ ಇಡಲಿಕ್ಕೆ ಹೆಣ್ಣು ಕಲಿತಮೇಲೆ ಉಪ ರ್ಯುಕ್ತ ಭಾವನೆ ಕೆ ಮ ಟ್ಟೆ ಕಡಿಮೆಯಾಗುವು ದೇನೊ ನಿಜ. ಆದರೆ ಇಲ್ಲಿಯೂ ಡಾಕ್ಟರರು ವಿಘ್ನವನ್ನು ತಂದೊಡ್ಡು ತ್ತಾರೆ. ನನ್ನ 1 ತಿಯೂ ಇದನ್ನೇ ಮಾಡಬಯಸಿದಳು. ಮೂರು ಮಕ್ಕಳ ಬಾಯಲ್ಲಿ ಮೊಲೆಯನ್ನು ಇಟ್ಟಳು. ಚ ಮೊದಲ ಚಾರಿ ಜಟ ಡುತ ಳನ್ನು ನೋಡಲಿಕ್ಕೆ ಬಂದ ಡಾಕ್ಟರ ಅವಳನ್ನು ಪರೀಕ್ಷ ಕೂಸಿಗೆ ಮೊಲೆ. ಹಾಲು ಕುಡಿಸಬಾರದಾ?ಿ ಸೂಚನೆ ಇತ್ತ. ಇದರ ಪರಿಣಾಮವೇನಾಯಿ ತೆಂದಕೆ ಗರ್ಭಾಧಾನವಿಲ್ಲದಾಗ ಮತ್ತು ಮೊಲೆ ಕುಡಿಸ ದಿದ್ಮಾಗ ಅವಳ. ಶೃಂಗಾರ ಹಚಿ ಚ್ಚು ಬಲಿಯುತ್ತಿ ತು ಅದನ್ನು ಕಂಡು ನನ್ನ ದ್ವೇಷ ಭಾನನೆ 'ಕೂಡ' ಆಪ್ಟೇ ವೇಗದಿಂದ ಹಚ್ಚು ತಿ ನಾತೃಕರ್ತವ್ಯದಿಂದ ಇಷ್ಟು ಸುಲಭವಾಗಿ ಮುಕ್ತ ಳಾಗಬಲ್ಲ ಈಕೆ ತನ್ನ ಪತ್ನೀಧರ್ಮಕ್ಕೂ ೧೩೫ ಮೋಸ ಮಾಡಲು ಹಿಂಜರಿಯಲಾರಳೆಂಬ ಭಾವನೆ, ಭೀತಿ ನನ್ನಲ್ಲಿ ಹುಟ್ಟಿತು. ಐದು ಮಕ್ಕಳು “ಎಂಟು ವರ್ಷಗಳಲ್ಲಿ ನಮಗೆ ಐದು ಮಕ್ಕ ಳಾದವು.” “ನಿಮ್ಮ ಮಕ್ಕಳು ಈಗೆಲ್ಲಿರುತ್ತಾರೆ?” ಕೇಳಿರಿ, ಅದನ್ನೂ ಹೇಳುವೆ. ಮಕ್ಕಳೆಂದರೆ ದ್ಯೇವೀದಾನವೆಂದು "ಹೇಳುತ್ತಾ ರೆ. "ಮಕ್ಕ ಭ ಹೊರತು ಮನೆ ಶೂನ್ಶೈ ವೆನ್ನು ತ್ತಾರೆ. ಆದರೆ ಕೆಜೆ ಲ್ಲವೂ ಸುಳ್ಳು. ಬಾಡೆದೊ ತಃ ಮಾತಿನಲ್ಲಿ ತಥ್ಶ ವಿದ್ದಿರಬಹುದು. ಆದರೆ ಇಂದಂತೂ ಇದರಲ್ಲೇನೂ ಹುರುಳಿಲ್ಲದಂತಾಗಿದೆ. ಉಚ್ಚ ವರ್ಗದ ಮಾತೆ- ಯರನ್ನು "ಕೇಳಿ, ಮಕ್ಕ ಳು ಸತ್ತರೆ ಶೋಕವಾಗ ಚಾಜಡ( ಅವರು ನುಕ್ಕ್ಯ ಛನ್ನು ಹೆಚ್ಚು ಹಚ್ಚಿ ಕೊಳ್ಳು ವುದಿಲ್ಲ. ಮೊಲೆ ಒಟ ಕುಡಿಸುವುದಿಲ್ಲ. ಶಿಶುವಿನ ಪುಟ್ಟ ಪುಟ್ಟ ಅಂಗಗಳ ಸ್ಪರ್ಶ- ಸುಖವೂ ವಳ ಬೇನೆ, ಅವುಗಳ ಸ್‌ ಇವುಗಳ ಕಲ್ಪನೆಯಿಂದ ಬೇಡವೆನಿಸುತ್ತದೆ. “ ಮಕ್ಕ ಛಂದ ಮನೆ ಬೆಳಗುವ ಬದಲು ನಮ್ಮ ಲ್‌ ಬೆಳೆಯಿತು. ಎಲ್ಲರಿಗಿಂತ ಸಣ್ಣ ಡ್‌ ಳಾದ ಲೀಸಾಳನ್ನು ನಾನು. ್ರತಿಸುತ್ತಿ ಕೆ ಹಿರಿಯ ಹುಡುಗ ವಾಸಾ ನನ್ನು ತೆ ಬಹಳ ಪ್ರೀತಿಸುತ್ತಿದ್ದಳು. ಈ ರುಗೆ ನಮ್ಮ ಕಲ- ನದ ಅಸ ಸ್ತ್ರಗಳಾದವು. ಬೆಳೆದಂತೆ ಅವೂ ನಮ್ಮ ಕದನದಲ್ಲಿ ಭಾಗಿಯಾದವು. ಕೆಲವರು ನನ್ನ ೫ ಕೆಲವರು. ಅವಳ ಕಡೆ. ಕೊನೆಗೆ ಯಾರೂ ಯಾರೊಂದಿಗೂ ಯಾವ ಮಾತಿನಲ್ಲೂ ಸಹಮತದಿಂದ ವರ್ತಿಸಲಾರದ ಸ್ಸಿತಿ ನಮ್ಮಲ್ಲಿ ಉಂಟಾಯಿತು. ಆದರೆ ಈ ಜಗ ಳದ ಪರಿಸಮಾಪ್ತಿ ಮ ತ್ತೆ ಪೆ ಸ್ರ (ಮಾಲಾಪದಿಂದೇ ಆಗುತ್ತಿದ್ದದ್ದೂ ಇನ್ನೂ ಆಶ್ಚರ್ಯ, ಪ್ರೇಮ, ವಿರೋಧ __ವಿರಡೂ ಚಕ್ರ ದು ತಿರಿಗುತ್ತಿ ದ್ಧ ವು. ಎರಡೂ ಒಂದೇ ದ! ಭಾವನೆಯ ಎರಡು ಅಂಗಗಳು. ಆದರೆ ಇದು ಆಗ-ನಮಗೆ ತಿಳಿಯಲಿಲ್ಲ. ತಿಳಿದಿದ್ದರೆ ಜೀವನ ದುಷ್ಕರವಾ- ೧೩೬ ಗುತ್ತಿತ್ತು. “ ನನ್ನ ಜೀವನದಲ್ಲಿ ಆ ದುಷ್ಕಾಂಡ ನಡೆಯು ತ್ರಿದ್ದಿಲವಾದರೆ ನಾನೂ ಎಲ್ಲರಂತೆ ಸಾಯುವಾಗ ಇವಿ ೧0 ಸಮಾಧಾನದ ಉಸಿರೆಳೆಯುತ್ತಿದ್ದೆನೇನೊ ! ನಗರದಲ್ಲಿ “ ಮಕ್ಕಳ ಶಿಕ್ಷಣಕ್ಕಾಗಿ ಹಳ್ಳಿಯನ್ನು ಬಿಟ್ಟು ನಾವು ನಗರಕ್ಕೆ ಹೋದೆವು.” ಇಷ್ಟು ಹೇಳಿ ದವನೆ ಆತ ಬಿಕ್ಕಲಾರಂಭಿಸಿದ. ಮತ್ತೆ ಅದನ್ನು ತಡೆದು “ಗಂಟಿ ಎಷ್ಟಾಗಿದೆ?” ಎಂದು ಕೇಳಿದ. « ಎರಡು” ನಾನಂದೆ. “ ನೀವು ದಣಿದಿರಬಹುದು.” “ ಆದರೆ ನೀವು ಮಾತ್ರ : ಖಂಡಿತವಾಗಿ ಆಯಾಸಗೊಂಡಿದ್ದಿ(ರಿ, ” ನಾನು. " ಹೌದು. ನನ್ನ ಕಂಠ ಬಿಗಿಯುತ್ತಿದೆ. ಬಾಯಿ : ಆರುತ್ತಿದೆ. ಕ್ಷಮಿಸಿ, ನಾನು ಸ್ವಲ್ಪ ನೀರು ಕುಡಿದು ಬರುತ್ತೇನೆ.” ನಾನು ಎಷ್ಟು ವಿಚಾರಮಗ್ಗನಾಗಿದ್ದೆನೆಂದರೆ ಆತ ನೀರು ಕುಡಿದು ಬಂದದ್ದು ನನಗೆ ಗೊತ್ತೇ ಆಗಲಿಲ್ಲ. ಆತ ಮುಂದುವರಿಸಿದ. "ನೂರಾರು ವರ್ಷ. ನಗರದಲ್ಲಿ ರಿಂತರೂ ತಾನು ಜೀವನ್ಮೃತನಾದದ್ದು ಯಾವಾಗ ಎಂಬು ದನ್ನು ಯಾರೂ ತಿಳಿಯಲಾರರು. ಯೋಚಿಸಿ ತಿಳಿದುಕೊಳ್ಳಬೇಕೆಂದರೆ ಸಮಯವೇ ಇರುವು ದಿಲ್ಲ. ಉಪಜೀವನದ ಕೆಲಸ, ಸಾಮಾಜಿಕ ಕಾರ್ಯಕಲಾಪ, ಕೌಟುಂಬಿಕ ಚಿಂತೆ, ವಿಚಾರ, ಮಕ್ಕಳ ಶಿಕ್ಷಣ, ಇಂದು ಯಾರಾದರೂ ಮನೆಗೆ ಬರುವವರಿರುತ್ತಾರೆ. ನಾಳೆ ಯಾರದಾದರೂ ಮನೆಗೆ ಹೋಗುವುದಿರುತ್ತದೆ, ಹೀಗೆ ಒಂದಿ- ಲ್ಲೊಂದು ಕೆಲಸ ಇದ್ದೆ ಇರುತ್ತದೆ. ಸದು ವರ್ಷ ಕಳೆದಿರಬೇಕು... ನನ್ನ ಪತ್ನಿಯ ಆರೋಗ್ಯ ಸೆಟ್ಟಿತು. ಸಂತಾನೋತ್ಪತ್ತಿ ಯನ್ನು ತಡೆಯಬೇಕೆಂದು ಡಾಕ್ಟರರು ಸಲಹೆ ಇತ್ತರು. ನನ್ನ ವಿರೋಧ ವಿಫಲವಾಯಿತು. ಫಲವಾಗಿ ನನ್ನ ಜೀವನ ಇನ್ನಷ್ಟು ಬರಿದಾ ಯಿತು. ಕಸ್ತೂರಿ, ಜೂನ್‌ ೧೯೬೧ "ಮತ್ತೆರಡು ವರ್ಷಗಳು ಕಳೆದವು. ಡಾಕ ತೆ ರರ ಹೇಳಿಕೆ ನಿಜವಾಗತೊಡಗಿತು. ನನ್ನ ಹೆಂಡತಿಯ ಆರೋಗ್ಯ ಸುಧಾರಿಸತೊಡಗಿತು. ಬೆಡಗು ಹೆಚ್ಚತೊಡಗಿತು. ಮೂವತ್ತು ವರ್ಷದ ತುಂಬು ಫ್ರೌಡೆಯ, ಸಂತಾನೋತ್ಪತ್ತಿ ನಿಲ್ಲಿಸಿ ದಾಗಿನ ಉನ್ಮತ್ತ ಸೌಂದರ್ಯ ಅದಾಗಿತ್ತು. ನಾನು ಹುಚ್ಚಾದೆ. ಹೆದರಿದೆ!” ಆತ ಕಿಟಿಕಿಯ. ಬಳಿ ಹೋಗಿ ಕೂತ. “ಪ್ಲಮಿಸಿ' ಎಂದು ಸಾವಕಾಶವಾಗಿ ನುಡಿದ. ಐದು ನಿಮಿಷ ಮಾನದಿಂದಿದ್ದು ಒಂದು ದೀರ್ಫ ಶ್ವಾಸವನ್ನೆಳೆದುಕೊಂಡು ಬಂದು ಮರಳಿ ತನ್ನ ಮೊದಲಿನ ಜಾಗದಲ್ಲಿ ಕೂತ. ಕಣ್ಣಲ್ಲಿ ಕರುಣೆ ತೇಲುತ್ತಿತ್ತು. ತುಟಿ ಅಲುಗುತ್ತಿದ್ದವು. ' ಅಳು ತ್ತಿರುವಂತೆ ತೋರಿತು. “ದಣಿದಿದ್ದೇನೆ. ಆದರೂ ಎಲ್ಲವನ್ನು ಹೇಳಿ ಬಿಡುವೆ. ಬೆಳಗಾಗಲಿಕ್ಕೆ ಇನ್ನೂ ತುಂಬ ಸಮಯವಿದೆ.” ಸಿಗರೇಟು ಹೊತ್ತಿಸಿ ಪುನಃ ಪ್ರಾರಂಭಿಸಿದ. "ಅವಳು ಸ್ಫೂಲಳಾಗತೊಡಗಿದ್ದಳು. ಅವಳ , ಚರ್ಯೆಯಲ್ಲಿ ಗ್ಲಾನಿಯಳಿದು ಉಲ್ಲಸಿತ ಭಾವ ಮೆರೆಯುತ್ತಿತ್ತು. ಅವಳು ಈಗ ಹಿಂದೆಂದೂ ದೊರಕಿಸದ ಪ್ರೀತಿಯನ್ನು ಅಪೇಕ್ಷಿಸುತ್ತಿದ್ದಳು. ಕ್ರುದ್ಧ ಗಂಡನ ಪ್ರೀತಿಯನ್ನಲ್ಲ; ಶುದ್ಧ, ಸ್ವಚ್ಛ, ನವೀನ ಪ್ರೇಮ! ಮಕ್ಕಳಿಗಿಂತ ಮನೊೋ(ರಂ- ಜನೆಯತ್ತ ಅವಳ ಮನಸ್ಸು ಹೆಚ್ಚು ಆಕರ್ಷಿತ ವಾಗುತ್ತಿತ್ತು. ಅವಳು ಪುನಃ ಪಿಯಾನೊ ಬಾರಿ ಸತೊಡಗಿದಳು. ಅಲ್ಲಿಗೇ ನನ್ನ ಸತ್ಕಾನಾಶದ ಶ್ರೀಗಣೇಶವಾಯಿತು.” ಆತ ಕಿಡಿಕಿಯತ್ತ ಮುಖ ಹೊರಳಿಸಿದ. ಆತನ ಮುಂದೆ ಸ್ಮೃತಿ ಮೈತಾಳಿರಬೇಕು. ನನ್ನತ್ತ ಹೊರಳಿದಾಗ ದಣಿವು ಕಣ್ಣಲ್ಲಿ ಸ್ಪಷ ವಾಗಿ ವ್ಯಕ ವಾಗಿತ್ತು. ಇ ತ್ರುಖಾಚೆವಸ್ಕಿ ಹುಂ. ಅಂತೂ ಈ ರೀತಿ ಆ ಮನುಷ್ಯನ ಆಗಮನವಾಯಿತು.” ಭಾವೋದ್ರಿ ಕ್ಷನಾದ ಅವನ ಮುಖದಿಂದ ಮತ್ತೊಮ್ಮೆ ಆ ವಿಚಿತ್ರ ಶಬ್ದವಾ' ಬಂಗಾರ ಬ ಇ ಆ. ಛು 1£51-14 ೧೩೭ 1 5-18 ೫ ಉಓಬ್ನ?'' ೧೩೮ ಕಸ್ತೂರಿ, ಜೂನ್‌ ೧೯೬೧ ಯಿತು. ಪಾಜ್ಜಿಶೇವನು ಆ ಮೂರನೆ ವ್ಯ ಕ್ರಿಯ ಸ `ರಣೆಯಿಂದ ಎಷ್ಟೊ ದು ನನಕಕಗುಳಗಾಗ ದ್ವನೆಂಬುದು ಅವನ ಮುಖಭಾವದಿಂದ ಸ್ಪಷ್ಟ ವಾಗುತ್ತಿ ತ್ತು. ಆದರೂ ಪ ಪ್ರಯತ್ನ ಪೂರ್ಯತ ಆತ ಆವೇಶವನ್ನು ನಿಯಂತ್ರಿ ಬ ಪ್ರಾ ನಂಬಿಸಿದ. " ಆತ ಅಧಮನಿದ್ಮ. ನನ್ನ ಜೇವನದ ದುರ್ಫ ಟನೆಗೆ ಕಾರಣನಾದನೆಂಬುದಕ್ಕಾಗಿ ಅಲ್ಪ. ಆದರೂ ಆತ ಅಧಮನೇ ಇದ್ದ. ಅವನನ್ನು ದೂಷಿಸುವುದರಿಂದಾದರೂ ಏನು ಪ ಯೋಜನ? ಎಲ್ಲ ತಪೆ ನೂ ಅವ್ವ ಸಷಬೃನದೇ ಇರಲಿಲ್ಲ. ಅವ ನಲ್ಲದಿದ್ದ ್ತ ಅವನ ಸ್ಪ ಸ್ಥಳದಲ್ಲಿ ಮತ್ತೊ, ಬ್ಬನಾ ದರೂ ಬಿಂದೇಬರಬಹುದಿತ್ತು. "ಆತ ಸಂಗೀತಗಾರ. "ಯಾನೊ ಮತ್ತು ಪಿಬೇಲುಗಳನ್ನು ಉತ ಸ್ಟವಾಗಿ ಬಾರಿಸುತ್ತಿದ್ದ. ಆ ಪ್ರಾವೀಣ್ಯವೇ ನನ ದುಷ್ಕಾಂಡದ ನಾಂದಿ ಯಾಜಿತು. 'ವೂಕದ್ದಷು ನಡೆದಾಗ ಕ್ರೋಧದ ಊಗಿ | ಗ್ಗೆ ರು ಹ ಗೇ! ಣೈ ಗ ಏ. ಬು. “ಸಕ. 586.. ಪ್ರ ಜಿ.ಎ. ಅಶ್ವಥ್ಠ೦ತ್ಯು ರಗ್‌ ಬದಧ (೪60. ಕಕ... ಭರದಲ್ಲಿ ನಾನು ಕೊಲೆಗೈದಿದ್ದೆನೆಂದು ಸಾಧಿಸ ಲಾಗಿತ್ತು. ಅದೂ ಸ ರಲ್ಲ. "ನ್ಯಾಯಾಲಯದ ನಿರ್ಣಯ ಆತ ನನ್ನ "ಅಭಿಮಾನವನ್ನು ಅಪಹರಿ ಸಿದ್ಧರಿಂದ ಕ ಕ್ರುದ್ಧ ನಾಗಿ ನಾನ್ನು ಕೊಲೆ; 'ಮಾಡಿದ್ದೆ ನೆಂದು ಆಯಿತು ನಾನು ಮುಕ ನಾಡೆ. ಕೋ ರ್ಟಿಗೆ ನಾನು ನಿಜವಾದ ಕಾರಣ " ತಾತ್ಕಾಲಿಕ ಕೋಪ' ವಲ್ಲ. ಬಹು ಹಿಂದಿನಿಂದಲೇ ಬೆಳೆದು ಬಂದ "ಅಂತಃಕ್ಕಲಹವೆಂ' ದು (ಹೇಳಲೆತ್ತಿಸಿದೆ. ಆದರೆ ನನ್ನ ಮಾತನ್ನು ಯಾರೂ ಶೇ ಳಲಿಲ್ಲ. ನನ್ನ ಕಂಜ) ಸಚ್ಛ್ರೀಲಳೆಂದು ಸಿದ್ಧ ಮಾ ಇ ನಾನು ಹೀಗೆ ಹೇಳುತ್ತೇನೆಂದೇ ನ್‌ ಮಾತಿಗೆ ಅವರು ಅರ್ಥ ಹಚ್ಚಿ ದರು. “ ಅವನ ಹೆಸರು ತ್ರುಖಾಚಿವಸ್ಕಿ ಎಂದಿತ್ತು. ಮೊದಲಿನಿಂದಲೂ ನನಗೆ ಅವನ ಪರಿಚಯ ಎತ್ತು. ಅದೇ ಈಗೆ ಬೆಳೆಯುತ್ತಿತ್ತು. ಮೊದಲ ಭೆಟ್ಟಿಯಲ್ಲೇ ನನಗೆ ಅವನ ಬಗ್ಗೆ ಶೆಟ್ಟಿ ಭಾವನೆ ಗ್ರದ ಆ ್ಸ್‌್‌ಛ್‌ ಅ ದ್‌್‌ ್‌್‌್‌ ಟ್ರೇ ೬ *ಊ*ಊ*್‌'**: ಕ್ರ ಹುಟ್ಟಿತ್ತು. ನಾನು ಔಪಚಾರಿಕವಾಗಿ ಮಾತಾಡಿ ಮುಗಿಸಿದ್ದೆ. ಹೆಂಡತಿಗೆ ಅವನ ಪರಿಚಯ ಮಾಡಿ ಕೊಟ್ಟಿ. ಸಂಗೀತದ ಮಾತು ಬಂತು. ಆತ ಹೇಳಿದ, "ನಾನು ಕಲಿಸುತ್ತೇನೆ. ' ಈಕೆ ಒಬ್ಬ ದಳು. ಅದೇ ದಿನ ಸಂಜೆ ಆತ ಪಿಟೀಲು ಹಿಡಿದು ಕೊಂಡು ಬಂದ. ಆತ ನನ್ನ ಪತ್ನಿಗೆ ಶಿಕ್ಷಣ ಕೊಡಲು ದಿನಾಲೂ ಬರತೊಡಗಿದ. ಸ್ನೇಹ ಬೆಳೆಯಿತು. “ ನಾನು ಮಾತ್ರ ಅವನನ್ನು ಕಂಡಕೂಡಲೇ ಹೆದರುತ್ತಿದ್ದೆ. ಒಂದು ದಿನ ನಾನು ಹೊರಗಿ ನಿಂದ ಬಂದಾಗ ಡ್ರಾಯಿಂಗ್‌ ರೂಮಿನಲ್ಲಿ ಆತನ ಓವರ್‌ಕೋಟ ಇದ್ದದ್ದು ಕಾಣಿಸಿತು. ಕೇಳಿ ದಾಗ . ಆತ ಬಂದಿರುವನೆಂದು ತಿಳಿಯಿತು. ಕೋಣೆಯತ್ತ ಹೋದೆ. ಪಿಯಾನೊ ಬಾರಿಸು ತ್ತಿದ್ದುದು ಕೇಳಿಸಿತು. ಅದು ಕೇವಲ ಮರೆಮಾ ಚುವ ಸಾಧನವಾಗಿರಬೇಕು....': ಮಾತಗಳು ಕೇಳಿಬರುತ್ತಿದ್ದರೂ ಶಬ್ದಗಳ ಅರ್ಥವಾಗುತ್ತಿರ ಲಿಲ್ಲ ಓಿಯಾನಿನ ಸದ್ದಿನಲ್ಲಿ. ದ್ವೇಷದಿಂದ ನಾನು ಉರಿದೆದ್ದೆ. ಅಂದಿನ ನನ್ನ ಪಶುವೃತ್ತಿಯನ್ನು ನೆನೆದು ಇಂದಿಗೂ ನಾನು ನಡುಗುತ್ತೇನೆ. ಆಗ ಕ್ಷಣಮಾತ್ರ ನನ್ನ ಹೃದಯಕ್ರಿ ಯೆ. ನಿಂತಂತೆನಿ ಸಿತು. ಮತ್ತೆ ಜೋ ಚನ್ನ ಲಾರಂಭಿ ಸಿದೆ. ಚಿತ್ತಗ್ಲಾ ತ್ಲಿನಿಯಿಂದ ತುಂಬಿ ಹೋಗಿತ್ತು.” ಮರುದಿನ ನಾನು ಆಕೆಯೊಂದಿಗೆ ಮಾತಾಡ ಲಿಲ್ಲ. ಸಂಜೆ ಆಕೆ ನನ್ನ ಹತ್ತರ ಬಂದು ಕೂತಳು. ನನ್ನ ಹೆಗಲಮೇಲೆ ತಲೆಯಾನಿಸಿದಳು. ಆದರೆ ಸು ದೂರ ಸರಿದೆ. ನನಗೆ ಅವಳ ಸ ಸರ್ಶವೂ ಬೇಡವಾಗಿತ್ತು. ತ್ತ ನಿಮಗೆ. ಇಷ್ಟು ಸಿಟ್ಟು ಬರುವುದಾದರೆ ಪ್ರತಿ ರವಿವಾರ ನಾನು ಬು ಠಲಿಯಲಾಕೆ.' "ನಾನೇಕೆ ಬೇಡವೆನ್ನಲಿ? ನಾನು ನಿನ್ನನ್ನು ಅಭಿನಂದಿಸಬಯಸುತ್ತೆ ನೆ. ""ಎಂಥಾ ಮಾತು ಆಡುತ್ತೀರಿ | ನಿಮ್ಮ ಸಂದೇಹ ಸನಿಕಾಧಾರವೆಂದು ನಾನು ಪ್ರಮಾಣ ಪೂರ್ವಕ ಹೇಳುತ್ತೇನೆ. "2 ದಯವಿಟ್ಟು ದೂರ ಸರಿ. ಮಹಾರಾಯಳೆ. ಕ್ರಾಯ್‌ ತ್ಸರ್‌ ಸೊನಾ ಬಾ ೧೩೯ ನಿನಗಲ್ಲದಿದ್ದರೂ ನನಗೆ ಮನೆತನದ ಗೌರವ : ಹೆಚ್ಚು ವ್ರಿಯವಾಗಿದೆ.' “" ಅಷ್ಟು ನಾನು ಅಯೋಗ್ಯಳೆಂದು ಮನವ- ರಿಕೆ ಮಾಡಿಕೊಂಡಿರುವಿರಾದರೆ ನನ್ನನ್ನು ಹೊರ ದೂಡಿರಿ. ನಿಮ್ಮಂಥವರೊಂದಿಗೆ ನಾನೇ: ಏನು ಒಬ್ಬ ದೇವತೆಗೂ ಸಂಸಾರ ಮಾಡುವುದು ಸುಲಭವಲ್ಲ.' "" ನನ್ನ ಅವಮರ್ಯಾದೆ ಎಷ್ಟು ಸಾಧ್ಯವೊ ಅಷ್ಟು ಮಾಡು. ಎಲ್ಲ ದೋಷ ನನ್ನದೇ ಎಂದು ಸಿದ್ದ ಮಾಡು.' “ ಕ್ರೋಧಾವಿಷ್ಟನಾಗಿ ನಾನು ಪೇಪರವೇಟ ನೆತ್ತಿ ಅವಳತ್ತ ಬೀಸಾಡಿದೆ. ಹೇಗೊ ತಬ್ಬಸಿ ಗತ ಇತು ಮೇಜಿನ ಮೇಲಿನ ವಸ್ತು ಗಳನ್ನೆಲ್ಲ ಚಲ್ಲಾ ಪಿಲ್ಲಿಯಾಗಿ ಬೀಸಾಡಿದೆ. ಅದು ವರೆಗೆ ಅವಳು ನಿಶ್ಚಲಳಾಗಿ ಅಲ್ಲಿಯೇ ನಿಂತಿ ದ್ಡಳು. ನಾನು ಚೀರಿಕೊಂಡೆ, " ನನ್ನ ಕಣ್ಮುಂ ದಿಂದ ಹೋಗು. ಹೊರಗೆ ಹೋಗು.' ಆಕೆ ಹೋದಳು. ಚಕಾರ ಶಬ್ದವೆತ್ತದೆ. ಹೋದಳು. ಕೆಲ ಹೊತ್ತಿನ ಮೇಲೆ ನನ್ನ ತಲೆ ಶಾಂತವಾ ಯಿತು. " ಹಿಂದಿನಂತೆ ಈಗಲೂ ನಮ್ಮಲ್ಲಿ ಮತ್ತೆ ಒಪ್ಪಂದವಾಯಿತು. ನನ್ನ ಕಸ "ನಿರಾಧಾರ ವೆಂದು ನಾನು ಒಬ್ಬ, ಕೊಂಡೆ: ಸಂಗೀತ ಒಂದನ್ನು ಬಿಟ್ಟರೆ ಸೀತಾವ ಬಗೆಯಲ್ಲೂ ತ್ರು- ಖಾಚಿವ್ಕಿಯಲ್ಲಿ ಆಸ್ಥೆ ವಹಿಸಿಲ್ಲವೆಂದು. ಅವಳೂ ಪ್ರಮಾಣಪೂರ್ವಕ "ಹೇಳಿದಳು. ಮರು ರವಿ- ವಾರ ಹಾಡಿನ ಕಾರ್ಯಕ್ರಮ ನಿಶ್ಚಿ ತವಾಯಿತು. ಮಿತ್ರ ಪರಿವಾರಕ್ಕೆ ಅಮಂತ್ರ ಣ ತ3ಳಿಸಿಯಾ ಯಿತು. " ರವಿವಾರ ರಾತ್ರಿ ಭೋಜನಾನಂತರ ಸಂ- ಗೀತ ಕಾರ್ಯಕ್ರಮ ಪ್ರಾರಂಭವಾಯಿತು. ತ್ರುಖಾಚೆವಸ್ಕಿ ಮತ್ತು ನನ್ನ ಪತ್ನಿ : ಸೇರಿ ವಿಯಾನೊ ಮೇಲೆ” ಬಿಥೋನೆನ್‌ ಕೃತ ಕ್ರಾಯ್‌ತ್ಸಂ್‌.. ಸೊನಾಟಾ ಗೀತವನ್ನು ಬಾರಿಸಿದರು. ಎಂಥ ಭಯಾನಕ ರಾಗವದು | ಸಭ್ಯ ಸಮಾಜದ ಅರನಗ್ನ ಸ್ತ್ರೀಯರ ನಡುವೆ 1 ಕಸ್ತೂರಿ, ಜೂನ್‌:೧೯೬೧ ಸ ಸ ಸ! ಸ ಬ ಸ ಯು ಹಿಡಿ ಸಿ | ಸೋಲ" ಡಿಸಿ ಸಷ ಎ; ವಿ.ಆರ್‌.ಎ. ಓ್ಗ ಬೊಂಬಾಯಿ. 2 ಅದನ್ನು ಬಾರಿಸಲೇಬಾರದು. ನನ್ನನ್ನು ಕೇಳಿ ದರೆ ಸಂಗೀತವಿರಲೇಬಾರದು. ಧ್‌ ಸಂದಕೃ- ವಶಾತ್‌ ಸಂಗೀತ ಅಗತ್ಯವೆನಿಸಬಹುದಾದರೂ ಮನೋರಂಜನೆಗಾಗಿ ಶಿ ಸಾಧನೆ ಎಂದು ತಿಳಿಯುವುದು ಘಾತಕವೆ ಸ “ ನನ್ನ ಪತ್ನಿ ತನ್ಮೇ ಟ್‌ ಳು. ಅವನನ್ನು ಕಂಡು ತನ್ನೆ ಯತೆಯುಂದ ಕರುನೆಗೆ ಬೀರಿದಳು. ಆದರೆ ಆಸ ಸಂಗೀತ-ಸಹಯೋಗಿಗಳ ನಡು ವಿನ ಸಾಮಾನ್ಯ ಅಭಿನಯ ಮಾತ್ರವೆಂದು ನಾನು ತಿಳಿದೆ. "ಏಐರಡೇ ದಿನಗಳಲ್ಲಿ ನಾನು ಜೆಮೆಸ್ಟೊ ವ್‌ಗೆ ಸಮ್ಮೇಳನಕ್ಕೆ ಹೋಗಬೇಕಿತ್ತು. ಇದನ್ನು ಇ ಳಿ ತ್ರು ಖಾಚೆವಸ್ಕಿ ಹೇಳಿದ, ಮಾಸ್ಕೊಕ್ಳೆ ಮರಳಿ ಬಂದಮೇಲೆ 1 ಭೆಟ್ಟಿಯಾಗುವೆ.' ನಾನಿಲ್ಲ ದಾಗ ಈತ ನನ್ನ ಮನೆಗೆ ಬರುವುದಿಲ್ಲವೆಂದು ಖಾತ್ರಿಯಾಯಿತು, ನಾನು ಪ್ರಸನ್ನನಾಡೆ. ನನ್ನ ಪತ್ನಿಗೂ ಕೊನೆಯ ನಮಸ್ಕಾರ ಹೇಳಿ ಆತ ಹೋದ. ಸಮ್ಮೇಳನದಿಂದ ಮರಳಿ ಬಂದೆ "ಹೊರಡುವಾಗ ಆನಂದದಿಂದ ಹೆಂಡತಿಗೆ "ಹೋಗಿಬರುವೆ' ನೆಂದು ಹೇಳಿದ್ದೆ. ಮರು- ದಿನವೆ ಅವಳ ಪತ್ರವು ಬಂತು. ಕುಶಲ ಸಮ್ತಾ ಚಾರ ಬರೆದಾದ ಮೇಲೆ ಆಕೆ -" ತ್ರುಖಾಚಿವಸ್ಕಿ ಬಂದು ಒಂದು ಹೊಸ ರಾಗವನ್ನು ಕಲಿಸಿಹೋ ದನೆ ' ದು ಬರೆದಿದ್ದ ಛು, ಮತು. ಆತ ಮತ್ತೆ ಬರುವುದಾಗಿ ಹೇಳಿದರೂ ತಾನು ಬೇಡವೆಂದು ಹೇಳಿದ್ದ ನ್ನೂ ಬರೆದಿದ್ದ ಳು, ಕೆಲಸದ ಗದ್ದಲ ದಲ್ಲಿ ಪತ್ರ ವನ್ನು ಜೇದಿಗೆ ಸೇರಿಸಿ ಮಲಗುವ ಮುಂಚೆ “ನುತ್ತೊಮ್ಮೆ ಓದಿದೆ. “ಅವನ ಬರವಿನ ಸುದ್ದಿ ನನ್ನಲ್ಲಿ ಮತ್ತೆ ದ್ವೇಷ ವನ್ನು ಹೊತ್ತಿ ಸಿತು... ಆದರೂ ಮನಸ್ಸನ್ನು ಸ್ರಿಮಿತಗೊಳಿಸಿ, "ಅಂಥದೇನಾದರೂ ಇದ್ದರೆ ಆಕೆ ಈ ವಿಷಯ ಬರೆದು ತಿಳಿಸುತ್ತಿದ್ದಳೇಕೆ? ಗ ಎಂದೂ ಯೋಚಿಸಿದೆ. “ನಿದ್ದೆ ಬಂತು. ಆದರೆ ನಡುವೆ ಒಮ್ಮೆಲೆ ಎಚ್ಚ ಕ್ರಾಯ್ಯತ್ಸರ್‌ ಸೊನಾಟಾ ೧೫1710೪೧ ರಾಯಿತು. ನನ್ನ ಕಣ್ಮುಂದೆ ಅವರಿಬ್ಬ ರ ಪ್ರೇಮಾ ಲಾಪದ ಚಿತ್ರ ೫೫ ಬಡಿಯಲಾಜಟುು ಪಷ್ಟ' ತರಹತಂಹದ. ವಿಚಾರಗಳು ತಲೆಯಲ್ಲಿ ಸುಳಿಯ ಲಾರಂಭಿಸಿದವು. ನನ್ನ ಸಂದೇಹ ಸುಳ್ಳೆ ದೂ ಒಬ್ಬ ಗೃ ಗ್ಗಹಿಣಿಯಾದ ನನ್ನ ಪತ್ನಿ ಹೀಗೆ ವರ್ತಿಸ ಬ ಕಳಂಯೂ ನನಗೆ ಹೇಳಿಕೊಂಡೆ. ಮತ್ತೊ ಮ್ಮೆ ಕ್ರಾಯ್‌ತ್ಲರ್‌ ಸೋನಾಟಾದ ಉದಕ. ಅವರ ಹಾವಭಾವಗಳು ಕಣ್ಮುದೆ ಬಂದವು. ನನ್ನ ಮನಸ್ಸು ಎಕೃ ಸ! ಪರಿಷತ್ತಿಗೆ ಸೂಚನೆಯಿತು. ಪ ಬೆಳಗಿನ ಎಂಟು ಗಂಟಿಗೇ ಮಾಸ್ಕೋಕ್ಕೆ ಮರಳಿ ಹೊರಟಿ.” ಪ್ರಾತಃಕಾಲ ಸಮೀಿಸಿತ್ತು. ಡಬ್ಬಿ ಯೊಳ ಗಿನ ಗಳು ಆರಿದ್ದವು.. ಪಾಜ್ನಿತೇವನೂ ಒಂದು ನಿಟ್ಟಿಸಿರು ಬಿಟ್ಟಿ. ಶಿಡಿಕಿಗಳ ಬಾಗಿಲು ಪಟಪಟನೆ ಬಡಿದುಕೊಳ್ಳುವುದರಿಂದಲೂ ಎದು .-ರಿಗಿದ್ದ ಕಾರಕೂನನ ಗೊರಳೆಯಿಂದಲೂ ಡಬ್ಬಿ ಯೊಳಗಿನ ಶಾಂತತೆ ಭಂಗವಾಗುತ್ತಿತ್ತು. ಅರು ಹೋದಯದ ಮಂದ ಬೆಳಕಿನಲ್ಲಿ ಪಾಜ್ನಿಶೇವನ ಮುಖ ನನಗೆ ಸ್ಪಷ್ಟವಾಗಿ ಗೋಚರವಾಗುತ್ತಿ ದಿಲ್ಲ. ಆತ ಮತ್ತೆ ಶುರು ಮಾಡಿದ. ಸ್ವರ ಉತ್ತೇಜಿತವಾಗಿತ್ತು. “೨೪ ಮೈಲು ರಾಜಮಾರ್ಗದಿಂದಲೂ ಮುಂದೆ ೮ ಮೈಲು ಕೈಲಿನಿಂದಲೂ ನಾನುಹೋಗ ಸೇ ದಾರಿಯಲ್ಲಿ ಬಂದು ಹೋಗುತ್ತಿ ದ್ದ ದೃ ಶ್ಶ, ಜನಜೀವನದ ಚಿತ ಗಳಲ್ಲಿ ನಾನು ಎಲ್ಲಿ ಹೋಗುತ್ತಿದ್ದನೆಂಬುದನ್ನೂ ನಾನು ಮಕೆಯು ತ್ತಿದೆ. ಹೀಗೇ ತಿರುಗಾಡರಿಕ್ಕೆ ಹೊರಟಿರುವೆ ನಂದೇ ಅನಿಸುತ್ತಿತ್ತು. " ಏನೆಂಬುದನ್ನು ಹೋದ ಮೇಲೆ ನಿರ್ಣಯಿಸ ಬೇಕೆಂದು ನಾನು ಮನಸ್ಸು ಮಾಡಿದೆ. ಆದರೆ ಕೈಲಿ ನಲ್ಲಿ ಕೂತೊಡನೆಯ ನನ್ನ ಚಿತ್ರ ದೋಲಾಯಮಾನವಾಯಿತು. ಭಯ ಶಂಕಿತ ಭಾವನೆಗಳು ತಲೆತುಂಬ. ಬರತೊಡಗಿದವು. : ನಾನೀಗ ಮನೆಗೇ ಬಂದೆನೆಂದು ಅನ್ನಿಸಿತು. ಅವ- ರಿಬ್ಬರ ಕ್ರೀಡಾರತ ಚಿತ್ರಗಳು ಕಣ್ಮುಂದೆ ಬಂದು ಸಂತೆ ಹೂಡತೊಡಗಿದವು. ತಲೆ ಕೆಟ್ಟು ಹೋಯಿತು. ಕೋಟೆ, ಅಪಮಾನ, ಕ್ರೋಧ ಒಂದೊಂದಾಗಿ ಬರತೊಡಗಿದವು. ಅವುಗಳನ್ನು ಮರೆಯಬೇಕೆಂದಷ್ಟೂ ಅವು ನನ್ನ ಚಿತ್ತದ ಮೇಲೆ ತಮ್ಮ ಅಚ್ಚ ನ್ನು ಆಳವಾಗಿ ಒತ್ತುತ್ತಿದ್ದ ವು. ನನ್ನ ಜೆ ಸತ್ಯ `ನಿಂದೇ ತೋರತೊಡಗಿತು. “ ಮತ್ತೆ ೫೪೫2 ಹೊರಳಿತು. ' ನನ್ನ ಪತ್ನಿಯ ವಯಸ್ಸು ಮೂವತ್ತು. ಅವಳ ಒಂದು ಹೆಲ್ಲು ಬಿದ್ದಿ ದೆ. ಕೆ ಗೃ ಹಕ್ಕ ತೃದಲ್ಲಿ ಮೈಮರೆತ ಗೃಹಿಣಿ. ಓಗೆಂದೂ ಓತ ಕ ಸಂದೇಹ ಸುಳ್ಳೆಂದು ತೋರಿತು. “ಒಮ್ಮೆ ಹಾಗೆ ಒಮ್ಮೆ ಹೀಗೆ ಹೊಯ್ದಾ ಡು ತ್ತಿತ್ತು ಚಿತ್ರ. ಗಾಡಿ ನಿಂತಿತು. ಪ್ಲಾ ಲ್‌ ಫಾರ್ಮ್‌ ಮೇಲೆ ಇಳಿದೆ. ಹೊರಗೆ ಬಂದೆ. (ಕೆ ಯಿಂದ. ನಡುಗುತ್ತಿದ್ದೆ. ಹಲ್ಲುಗಳು ಕಟಕಟ ಬಡಿದುಕೊಳ್ಳುತ್ತಿದ್ದವು. ಟಾಂಗಾದಲ್ಲಿ ಕೂತು ಗಿ ಜಃ 100೧-0111 ೦೬೧6೩1೦೧ 06೩೧೬ ೯೦೫ £೧££ 40110£ ೦॥ 8£/4071 ನಿ೧೦8£//5 ೮೦/1157: 56೬018೯ 61 8£೯£77ಗ್ಠ 9, (1೩7೧060೧ ಲಿಂರ್ಗ€, (16೩/೯ ಲಿಂ! ಔ(15-5600, ಔ017023) 5, 5016 01571001075 1೦೯ ಗಿ115೦೧೯ ೩ ಗಿ1401495 57641£5: €. ೧, & 8805., 11110೯ ೧೦/0, 8616/1108 2, ಎ ಸಾವನ ವಾಸಾ ವಾವ ಸಭಾ ಪಾರಾ ಗಾಯ ಯಾನ ರಾನಾ ರಾ 110೬. ಬ. ೧೪೨ ಮನೆಗೆ ಹೊರಟಿ, ಸೆ ಲಶನ್ನಿನಿಂದ ಅರ್ಧ ಮೈ ಲು ಹೋಗಿರಬೇಕು; ರೂ ಸಾಮಾನನ್ನು ಮತತು ಬಂದದ್ದು ನೆನಪಾಯ ಸ್ರಿ, ಹೇಗೂ ರಸೀದಿ ಇದೆ, “ಆ ಮೇಲೆ ತೌಿಸಿಕೊಂಡರಾಯಿತೆಂದು ಮುಂದೆ ಸಾಗಿದೆ.” ಅಂತರ್ದ್ವಂದ್ವ “ಎಷ್ಟು ನೆನಸಿಕೊಂಡರೂ ಆ ಸಮಯದ ಮನಃಸ್ಥಿ ತಿಯ ಸ ಸ್ಪಷ್ಟ ಚಿತ್ರ ಕಣು ದೆ ಬರಲೊ ಲ್ಲದು. "ಇಷ್ಟು ಮಾತ್ರ ನಿ ನನ್ನೆ ಜೀವನದಲ್ಲಿ ಏನೋ ಭೀಷಣ ಘಟನ ಘಟಿಸ ಲಿದೆ ಎಂದು ಮಾತ್ರ ನನಗೆ ಅನ್ನಿಸುತ್ತಿತ್ತು. ಗೇಟಿನಲ್ಲಿ ಗಾಡಿ, ಸಿಂತಿತು. ಅರ್ಧ. ರಾತ್ರಿ ಯಾಗಿತ್ತು. ನನ್ನ “ಭೆಟ್ಟಿಯಾಗುವ ಕೋಣೆ ಯಲ್ಲೂ. ನೃತ್ಯದ ಕೋಣೆಯಲ್ಲೂ ಬೆಳಕು ಬಿದ್ದಿತ್ತು. ಗೇಟಿನ ಒಳಗಡೆ ನೊದಲೇ ಒಂದು ಟಾಂಗಾ ಬಂದು ನಿಂತಿದ್ದು ಕಾಣಿಸಿತು. ಬಾಗಿಲ ಗಂಟಿ ಬಾರಿ ಸಿದೆ. ಆಳು ಬಂದ. ಒಳ ` ಹೊಕ್ಕೊಡನೆ ಗೂಟದ ಮೇಲೆ ತೂಗು ಹಾಕಿದ ತ್ರುಖಾಚೆ ಸ್ಕಿ ಯ ಕೋಟು ನನ್ನ ದೃಜ್ಟಗೆ ಬಿತ್ತು. ನನಗೆ ಆತ್ಮ ರೃವಸ್ನಿಸಲಿಲ್ಲ. ಏಕೆಂದರೆ ಆಗುವುದೆಲ್ಲ ನನ್ನ ಸಂಜೇ(ಹಕ್ಳೆ ಪುಬ್ಬಕರವೇ ಆಗಿತ್ತು. ಆಳು ಎಗೋರನನ್ನು ಕೇಳ್‌! ಆತ' ಬಾದಿರುವುದು ಗೊತ್ತಾಯಿತು. “" (ಮತ್ತಾರಾದರೂ ಬಂದಿರುವರೆ?' ನಾನು. ಇಲ್ಲ ಬುದ್ಧಿ.' " "ಹುಡುಗರು ?' "ಮಲಗಿಕೊಂಡು ಬಹಳ ಹೊತ್ತಾಯ್ತು ಬುದ್ಧಿ.' “ನನ್ನ ಸಂದೇಹ ದೃಢವಾಯಿತು. ನನ್ನ ಕಣ್ಮುಂದೆ ಅವರ ಮಿಲನದ ಚಿತ್ರ ಬಂತು, ಶೋಕದಿಂದ ನಾನು ಉದ್ವಿಗ್ನನಾದೆ. ಆದರೆ ನನ್ನೊಳಗಿನ ರಾಕ್ಷಸ ಗಟ್ಟಿಯಾಗಿ ಹೇಳಿದ: " ಹೆದರಬೇಡ. ಕುಗ್ಗಬ್ಲೇಡ. ಇಂಥ ಸಮಯ ಮತ್ತೆ ಸಿಗಲಾರದು. ಆತ ಓಡಿಹೋದರೆ ನಿನ್ನ ಬಳಿ ಯಾವ ಆಧಾರವೂ ಉಳಿಯಲಾರದು.' ಕಸ್ತೂ ರಿ, ಜೂನ್‌ ೧೯೬೧ ಆತ್ಮಗ್ಗಾ "ನಿ. ಸರಿಯಿತು. ನನ್ನ ಮನಸ್ಸಿನ ನಯವು ತಪ್ಪು ತ್ತಿತ್ತು. ಅದಕ್ಕಾಗಿ ನನಗೆ ಸಂತೋಷವಾಗುತ್ತಿ. ತ್ತು. ನಾನು ನಿರ್ದಯಿ ಭದ ಸೈತಾನನಾದೆ. “ ಐಗೋರ್‌ ಭೆಚ್ಚೆಯಾಗುವ ಕೋಣೆಯ ಬಾಗಿಲು ತೆರೆಯಲಿಕ್ಕೆ "'ಹೊರಟಿದ್ದ. ಅವನನ್ನು ತಡೆದು ರಸೀದಿ ಕೊಟ್ಟು ಸ್ಟೇಶಸ್ತಿಗೆ ಸಾಮಾನು ತರಲು ಕಳಿಸಿದೆ. ಸ ಹೋದ ಮೇಲೆ ಬಾಗಿ ಲನ್ನು ಸಾವಕಾಶವಾಗಿ ಮುಚ್ಚಿ ಕೊಂಡೆ. ಎ- ಲ್ಲವೂ ಸಮಾಪ್ತವಾಗಿದೆ ಬದುಕೂ) ಇನ್ನು ಸಂದೇಹ ಸ ಸಂಡೇಹವಾಗಿ ಉಳಿದಿರಲಿಲ್ಲ. ಸತ್ಯ- ವಾಗಿತ್ತು. ನಾನು ಪಾಪಿಯನ್ನು ದಂಡಿಸಬೇ ಕಿತ್ತು. ಕೂಡಲೇ ಹೊತ್ತು ಕಳೆಯದೆ ದಂಡಿಸ ಬೇಕಿತ್ತು. 1? ಅಪ್ಪಣೆ ಇಲ್ಲದೆ ಇಂಥ ನಡು ರಾತ್ರಿ ಈಕೆ ಆತನೊಂದಿಗೆ ಬಾಗಿಲು ಮುಚ್ಚಿದ ಕೋಸ್‌ ಯಲ್ಲಿ ಕೂತಿರುವಳೆ? ನಾಚಿಕೆಗೇಡು | ಎಷ್ಟು ಧಾರ । ಹೌದು. ಪಾವಿ ತನ್ನ ಪಾಪ ಪವನ್ನು ಮುಚ್ಚಲೆಂದೇ ಇಂಥ ಸಾಹಸ ಮಾಡುತ್ತಾಳೆ. ಇ ಬಂದುದು ಅವರಿಗೆ ತಿಳಿಯಬಾರದೆಂದು ಸದ್ದಿ ಲ್ಲದೆ ನಾನು ಹೆಜ್ಜೆ ಇಡುತ್ತಿ ದ್ದೆ. ಕೈಯೂರಿ ಮುಂದೆ ಸಾಗಿ "ನೈ ತ್ಕ ಗ್ರೆ ಕೋಣಿ' "ದು ಜು ಹೋದೆ. " ಬದಿಯ ಕೋಣೆಯಲ್ಲಿ ಹುಡುಗರು ನಿದ್ರಿ ಸಿದ್ದರು. ಅವರನ್ನು ಆಕೆ ಬ್ರ (ತಿಸುವುದು ಬರಿಯ ನಾಟಿಕವಾ ಗಿತ್ತು. ನನಗ ಬರೆದ ಪತ್ರ ಶುದ್ಧ ಸುಳ್ಳಾಗಿತ್ತು. ಈಗ ಆಕೆ ಅವನನ್ನು ಆರಗ ಕೊಂಡಳು. ಆದರೆ ಇದು ಎಷ್ಟು ದಿನ ಹಿಂದಿ ನಿಂದ? ಯಾರಿಗೆ ಗೊತ್ತು? ಅಥವಾ-ನನ್ನ ವನಿ ಸುವ ಈ ಮಕ್ಕಳು-ನನ್ನ ಆಳೆ ನನ್ನ ಹೆಂ... “ ನಾನು ಸತ್ತ್ರೇಹೋಗುವೆನೆನಿಸಿತು. ಆದರೆ ಇಲ್ಲ. ನಾನು ಅವನನ್ನು ಕೊಂದೇ ತೀರಬೇಕು. ನಾನು ಬಟ್ಟೆ ಬಿಚ್ಚಿದೆ. ಬೂಟು ಬಿಚ್ಚಿದೆ. ಗೋಡೆಗಿದ್ದ ಕತ್ತಿ ರಿವಾಲ್ವರ್‌ : ತಕ್ಕೊಂಡೆ. ನೃತ್ಯದ ಕೋಣೆಯ ಬಾಗಿಲನ್ನು ತೆಕೆಡೆ. ನನ್ನನ್ನು_ ನೋಡಿ ಅವರು ದಿಗಾ ಶ್ರ ಂತರಾದರು. ಸಾವರಿಸಿ ಮನೆಯೇ ತಾಯಿಯ ಮದುತೆಯ ಜಗತ್ತು -- ಉತ್ತಮ ವಸ್ತುಗಳೇ ಅಟ್ಲ ಬೇಕು... ಡಾಲ: ರಕ್ಷಿಸುವ ತಾಯಿ ಇವನ್ನೇ ಬಳಸುತ್ತಾಳೆ ತೌಯಿಯ ಪ್ರೀತಿಗೆ ಸಮಾನವಾಡ ಪ್ರೀತಿ ಬೇರೆ ಇದೆಯೇ? ಆಕೆ ಕೊಳ್ಳುವ ವಸ್ತು ಗಳಿಗಿಂತ ಹೆಚ್ಚು “ಉತ್ತಮವಾದ ವಸ್ತುಗಳು ಬೇರೆ ಇನೆಯೇ? ತನ್ನ ವರ ಕಲ್ಯಾಣಕ್ಕಾ ಗಿ ಸಣ್ಣ ವಿಷಯಗಳನ್ಲಿಯೂ ಅತ್ಯಂತ ಜಾಗರೂಕತೆ ವಹಿಸುತ್ತಾಳೆ ಚಾಸಿ; ಹಾಗಿರುವಾಗ ಮನೆ ಮಂದಿಗೆ ಅಡಿಗೆ ಮಾಡುವಂತಹ ಮುಖ್ಯ ಳೆಲಸ ಕ್ಕೆ ಅವಳು ಉತ ಸ್ಟವಾದ ಡಾಲ್ಡ ವನಸ್ಸತಿಯನ್ನು ಉ ಪಯೋಗಿಸುವುದರಲ್ಲಿ ಆಸ್ದೆ ರ್ಯವೇನು? "ಡಾಲ್ಡ ಉತ್ತಮ ವನಸ್ಪತಿ ಎಣ್ಣೆ ಗಳಿಂದ ತಯಾರಿಸಲ್ಪಡುತ್ತ ದ ಶರೀರದ ಬೆಳವಣಿಗೆಗಾಗಿ ಅದಕ್ಕೆ ನಿಟಮಿನಾಗಳು ಸೇರಿಸಲ್ಪ ಡುತ್ತ ವೆ, "ಡಾಲ್ಡ' ಅಡಿಗೆಯ ಶುದ್ಧ ಹಾಗೂ ಉತ್ಕೃಷ್ಟ ವಾದ ಸಾಧನ, ಆದರಿಂದ ಮಾಡಿದ ಅಡಿಗೆ ಅತ್ಯಂತ ರುಚಿಕರವಾಗುತ್ತದೆ. ನಿಮ್ಮ ಮನೆಯಲ್ಲಿಯೂ "ಡಾಲ್ಡ' ಅದರ ನ್ಯಾಯವಾದ ಸ್ಥಾ ನವನ್ನು ಪಡೆಯಲಿ ಡೌಲಿ ವನಸ್ಪಕಿ ರುಚಿಕರ ಅಡಿಗೆಗೆ ಐ೭. 67-೮೨ ಹಡ ಹಿಂದುಸ್ಥಾನ್‌ ಲೀನಂ್‌ ಆರ ತಯಾರಿಕೆ ೧೪೪ ಕಸ್ತೂರಿ, ಜೂನ್‌ ೧೯೬೧ ಕೊಳ್ಳುತ್ತಾ ಆತ ಹೊಸ ರಾಗ ಕಲಿಸುತ್ತಿದ್ದೆ ನೆಂದ. ನನ್ನ ಕೈಯಲ್ಲಿ ಕತ್ತಿಯನ್ನು ನೋಡಿ ಹೆದರಿದ. ನನ್ನ ಕ್ಸ ಹಿಡಿದು "ಇದನ್ನೇನು ಮಾಡುತ್ತೀ?' ಎಂದ. ಕ್ಸೈ ಕೊಸರಿಕೊಂಡೆ. ಹೆದರಿ ಬಾಗಿಲಿನತ್ತ ಓಡಿದ. ಬೆನ್ನಟ್ಟಬೇಕೆಂದೆ. ಆದಕೆ ಪತ್ನಿ ಇನ್ನೊಂದು ಕ್ಸೈ ಹಿಡಿದಿದ್ದಳು. ಬಲ ವಾಗಿ ರುಾಡಿಸಿದೆ. ಹೊರಳಿ ಬಿದ್ದಳು. ಅವಳ ಮುಖ ಭಯಭ್ರಾಂತವಾಗಿತ್ತು. . "ನಿಮ್ಮಾಣೆ ಯಾಗಿಯೂ ನಾನು ಪಾಪಿ ಅಲ್ಲ' . ಎಂದು ಆಕ್ರೋಶ ಮಾಡಿದಳು. ನನ್ನ ಮಸ್ತಕ ಸುಡು ತ್ತಿತ್ತು. "ಕುಲಟಿ |' ಎಂದೆ. ನನ್ನನ್ನು ತಡೆಯ ಬಂದಿದ್ದವಳು ಹೆದರಿ ಸರಿದಳು, ಎಡಗೈಯ ಅವಳ ಕುತ್ತಿಗೆಗಿಟ್ಟು ಹಿಂದೆ ಒತ್ತಿದೆ. ಅವಳು ಅಸಹಾಯಳಾಗಿದ್ದಳು. ನಾನು ಅವೇಶದಿಂದ ಕತ್ತಿಯನ್ನು ಅವಳ ಹೊಟ್ಟಿಯಲ್ಲಿ ಇರಿದೆ. ನಾನು ಅರಿವುಗೆಟ್ಟು ಮಾಡಿರಲಿಲ್ಲ. ಪೂರ್ವ ಯೋಜನೆ ಾ:ಗಾಲತತಾರಾ ರರ ಯಯ ಸ ಸುಮ ಹಜಜ ರ್ರ್ರರ್ಷ್ರ್ರೊ್ಷಾಾ್ರ ಳಾ 6 ಯಂತೆ ಮಾಡಿದೆ. ನನಗೆ ಪೂರ್ಡ ಸ್ಮರಣೆ ಇತ್ತು. ಬಹುಶಃ ಈಗಿನ ಪಶ್ಚಾತ್ತಾಪಕ್ಕಾಗಿ ತಿ ತಪ್ಪಿರಲಿಲ್ಲವೇನೊ | “ ಅವಳ ಬಗಲಲ್ಲಿ ಕತ್ತಿ ತಿವಿದಿದ್ದೆ. ಮಿದು ವಾದ ಭಾಗವನ್ನದು ಸೀಳಿತ್ತು. ಕೈಯಿಂದ ಹಿಡಿ ಯಲೆತ್ನಿಸಿ ಆಕೆ ಕೈಯನ್ನು ಕೊರೆದುಳೊಂಡಿ ದ್ಹಳು. ಅಸಹಾಯ ಅಬಲೆಯ ಕೊಲೆ ಮಾಡು ತ್ತಿರುವೆನಲ್ಸ ಎನಿಸಿ ಕತ್ತಿಯನ್ನು ಹಿಂದೆ ಎಳ ನೊಂಡೆ. ಹತ್ಯೆ ತಡೆದೀತೆಂಬ ನನ್ನ ಕ್ಹಣಮಾ- ತ್ರದ ಭ್ರಮೆ । " ಆವೇಶದಿಂದಲ್ಲ; ಯೋಜಿಸಿದಂತೆ ವರ್ತಿ ಸಿದ್ದೆ. ಹಾದು. “ಆಕೆಯ ಕೂಗನ್ನು ಕೇಳಿ ಆಯಾ ಬಂದಳು. ಪತ್ನಿಯ ಎದೆಯಿಂದ ರಕ್ತ ಧಾರೆಯಾಗಿ ಹರಿಯು ತ್ತಿತ್ತು. ಇನ್ನೂ ನನ್ನ ಚಿತ್ತ ಹೊಯ್ಯಾಡುತ್ತಲೇ ಇತ್ತು. ಇನ್ನೇನು ಮಾಡಲಿ ಎಂದು ಅಭ್ಯಾಸದ ಕ! ದ ದಿನ ನಿತ್ಯದ ಸೇವನೆಯಲ್ಲಿ ದಿನವಿಡೀ ಉಲ್ಲಾಸ ಕೊಡುವ ಮಂಗಳೂರು ಓೋ. ನಿ. ಎಸ್‌. ಬೀಡಿಗಳನ್ನೇ ಸೇರಿ ಆನಂದ ಪಡೆಯಿರಿ ಟ್‌ 110110/201/7019: 8. 7, 5. ೫೫೯701೧5 7೫11717೯ 1770. 708( 80% 110. 7, 10061181011 1/4 ಜ೧ಸ೬೭ ೧೫೯ ೨ 3 1010887735: ""811711(171[ಐ15'' ಔ0೦೫೯: 83, 83 ೫61೧೫೦೯; 593 1. 5-19 ೧೪೬ ಕೋಣೆಗೆ ಹೋದೆ. ಸೋಫಾದಲ್ಲಿ ಮೈಚೆಲ್ಲಿದೆ. ಮನಸ್ಸು ಶೂನ್ಶ ವಾಗಿತ್ತು. ಎಷ್ಟೋ ಹೊತ್ತಿನ ಮೇಲೆ ಹೊರಗೆ ಸದ್ಮಾಯಿತು. ಟಾಂಗಾ ಬಂದಿತ್ತು. ಎಗೋರ್‌: ಸಾಮಾನು ತಂದಿದ್ದ. ಯಾರಿಗೆ ಬೇಕಾಗಿತ್ತೋ ಆ ಸಾಮಾನು? ಏನಾಯಿತು ಸೇಳಿದೆಯಾ?. ಹೋಗು ಪೋಲೀಸರಿಗೆ ಫೋನ್‌ ಮಾಡಿ ತಿಳಿಸು' ಎಂದೆ. ಆತ ಹಾಗೇ ಹೊರಟುಹೋದ. ಬಾಗಿಲನ್ನು ಮುಚ್ಚಿದೆ. ಸಿಗರೇಟು ಹೊತ್ತಿಸಿದೆ. ಪೂರಾ ಸುಡುವ ಮೊದಲೆ ಜಂಪು ಹತ್ತಿತು. ಕನಸು ಬಿತ್ತು. ನಾವಿಬ್ಬರೂ ಸುಖವಾಗಿದ್ದೆವು. ಜಗಳಾ ಡಿದ್ದೆವು. ಪುನಃ ಕೂಡಿದ್ದೆವು. ಸಮಸೆ ಗಳಿದ್ದವು. ಮತಭೇದಗಳಿದ್ದವು. ಆದರೂ ಒಂಡಾಗಿದ್ದೆವು. ಅಷ್ಟರಲ್ಲಿ ಬಾಗಿಲು ಬಡಿದ ಸ ಸದ್ಮಾಯಿತು. ಎಚ ಫಡ ಪೋಲೀಸರೇ ಬಂದಿರಬೇಕೆನಿಸಿತು. ಆದಕೆ ನನ್ನ ಪತ್ನಿಯೆ ಇರಬಹುದೆ? ನಾನು ಸುಮ್ಮನೆ ಕುಳಿತೆ. ನಿಜವಾಗಿಯೆ ಏನಾದರೂ ((|( ಮೊಡಮೆಗಳು ನನ್ನ ಸತ್ತ ಆಗಿಬಿಟ್ಟ ತ್ತು 'ಅದಕ್ಕೇಕೆ ೆ ಇಷ್ಟು ಸೆ ಬಾ ಲಿಚ್ಚೆ ಭ್ಸಾ ಬಳಕೆಗೆ ತೊಡುಗುವ ತನಕ “ನಗೂ ಮೊಡವೆ "ಲಕ್ಷಿ ಕ್ರ ನನ್ನ ತಾ ಳಲಾತ ನನ್ನ ರಂತೆ. (ನಸ ನಿದ್ದದ್ದೆರ ಎಷ್ಟು ಚೆನ್ನಾ ಗಿತ್ತು. 1 : ದ್ರ ಹಾಳು ಮೊಡಿಮೆ ೯; ಗಳಿವೆಯಲ್ಲಾ (ಲ 48.0 ಆ [!! ಕಸ್ತೂರಿ, ಜೂನ್‌ -೧೯೬೧ ಆಗಿದೆಯೊ ಅಥವಾ ಇಲ್ಲವೊ ಎಂಬುದೇ ನನ್ನ ಮನಸ್ಸಿಗೆ ನಿರ್ಧಾರವಾಗಿ ತಿಳಿಯುತ್ತಿದ್ದಿಲ್ಲ. "ಹೌದು. ಎಲ್ಲ ಮುಗಿದದ್ದೇ ನಿಜ! "ಕುಪ್ಪಸ ಸ ವನ್ನು ಸೀಳಿ ಹೋದ ಕತ್ತಿ , ಸೋರಿದ ರತ ಧಾರೆ, ನನ್ನ ಕಣ್ಮುಂದೆ ಬಂತು. ನನ್ನ ಎದೆ ಜುಮೆ ಸಂ” ದಿತು. ಇನ್ನೇನು ಮಾಡಲಿ (2) ರಿವಾಲ್ವರ್‌ ಎತ್ತಿಕೊಂಡೆ. ಹಿಂದೆಷ್ಟೋ ಸಲ ಆತ್ಮಹತ್ಯೆಯ ವಿಚಾರ ಮಾಡಿದ್ದೆ. ಅದಕೆ ಆಕೆಯ ತಾಟಸ್ಫ್ಯ ನನ್ನನ್ನು ಆ ಸಾಹಸಕ್ಕೆ ದೂಡಿರಲಿಲ್ಲ. ಇಂದು ತಕ್ಕ ಸಮಯವಿತ್ತು. . ಆದರೆ ಆತ್ಮ. ಹತ್ಯೆ ಯ ಯಾಕ ದೃ ಢವಾಗಲಿಲ್ಲ. ಆತ ಪಕ್ಕೆ ಯಸ್ಸೇಕೆ ಗೈಯಲಿ? ಟಿ ಜಟ ತೆ ಯುವಾ. ಆ ಮೇಲೆ ವಿಚಾರಮಾಡಿದರಾಯಿತು. “ಎದ್ದು ಬಾಗಿಲನ್ನು ತೆರೆದೆ. ನನ್ನ ಪತ್ನಿಯ ವಿಧವೆ ಸೋದರಿ ಬಂದಿದ್ದಳು. "ಏನು ಮಾಡಿದೆ ವಾಸ್ಯಾ' ಎಂದು ಭೋರಿಟ್ಟಿಳು. ""ನಿನಗೇನು ಬೇಕು?' ನಾನಂದೆ. " ಆಕೆ "ಲಕ್ಷ್ಮೀ ಹೇಳಿದ್ದು ಸರಿ, - ಲಿಚ್ದೆ ನ್‌ ಮೊಡಮೆಗಳನ್ನು ಬಲು .. ಬೇಗಿ ಹ ಣಗಿಸಿ ಬಿಡುವದು ಸ 029291 5 ಸೊ ಸಚ್ಚಾ, 1 ಜ್‌ ಕ್ರಾಯ್‌ತ್ಸರ್‌ ಸೊನಾಬಾ ೧೪೭ ಸಾಯುತ್ತಿದ್ದಾಳೆ ವಾಸ್ಯಾ. ಡಾಕ್ಟರರು ಹೇಳು ತ್ಹಾರೆ ಅಕೆ “ಉಳಿಯಲಾರಳು ಹದು! ನಡೆ ಅವಳ ಹತ್ತಿರ ನಡೆ. ಎಂಥಾ ಭಯಾನಕ ದೃಶ್ಯ ವ ""ನಾನು ಬರಲೆ?' ನಾನು ಯೋಚಿಸಿದೆ. ಹೌದು. ಹೋಗಬೇಕಿತ್ತು. ಪತಿ ತನ್ನ ಪತ್ನಿ ಯ ವಧೆ ಮಾಡಿದ್ದಾಗ ಹೀಗೆಂದೆ ಆತ ಗು ತ್ತಾನೆ. ನಾನೂ ಹೋಗುವೆ. ನಾನೂ ಸಾಯುವು ದಾದರೆ ಆಮೇಲೆ ಬೇಕಾದಷ್ಟು ಸಮಯವಿದೆ. ಆದರೆ ಸಾಯುವ: ಮುಂಚೆ ಅವಳನ್ನು ನೋಡ ಬೇಕು. ಒಂದು ವೇಳೆ ಅವಳ ಮಖ. ಕಿರುನಗೆ ಯಿಂದ ಅರಳಿದಕೆ! ನೋಡಬೇಕು. ಆದರೆ ನಾನು ಅದರಿಂದ ಉತ್ತೇಜಿತನಾಗಲಾರೆ | “ನಾನು ಹೊರಟಿ. ಕಾರ್ಬೊಲಿಕ್‌ ಸಾ- ಬೂನು ಮತ್ತು ಐಡೊಫಾರ್ಮಿನ ವಾಸನೆ ಯಿಂದ ನನ್ನ ಸ್ವಪ್ನ ಭಂಗವಾಯಿತು. ಸತ್ಯ ೭೫8118118/118/18/ 118118118/8/8/5/|8|: 416 1943 ಶಯಾರಕರು;-- 15118/18/15118118118118/18/18//8118118118118118118115118118118118/18118/18118118/18118118118/181/8/18/18/18/18118/:. 8118118/181/81181181/8118118118//8/18118/18/18/181181181181181/8/15118/131181181131181181: 18/18118/18/8/:8//8/ಗೃ ಸುಗಂಧ ಸುಮಧುರವಾದ ಸುಗೂಧ ದ್ರವ್ಯಗಳಿಗೆ ನಾಡಿನಾದ್ನಂತ ೬. ಭ್ತ ಬ್‌ ತವಾದ ೫ ಸುನಂದರಾಜ ಅಗರಬತ್ತಿ ೫ ಸುನಂದ ರೋಸ್‌ ಬತ್ತಿ ೫ ಪೂಜಾರಿಣಿ ಬತ್ತಿ ೫ ಗುಲಾಬ್‌-ಕೆ-ಫೂಲ್‌ ಅಗರ ಬತ್ತಿ ಹ ಚ ಕುಕ ಪ ಗ್‌ -ಸೆ ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಸ ಪರ್‌ಫ್ಯೂ ಮ್ಹಬ್ಶಾಗ್‌, ಮತ್ತು ಪರಿಮಳಯುಕ್ತ ದ. ದ ದ್ರವ್ಯಗಳನ್ನೆ ( ಬ ಉಪಾಗಿ ತೆ ರಾಮಕೃ ಷ್ಥ್ಗ ಪ್ಪ ಮಾಲೀಕರು; ಸುನಂದ ಅಗರಬತ್ತಿ ಫ್ಯಾಕ್ಟರಿ 1820, ಅಕ್ಬರ್‌ ರಸ್ತ ಚು 48118118118118118118/18/18/18/8; 118118/18//6//8/181/81121/8//8/12/18118118118//8118118/18118118118119/181101/8 18118118/18113118//8/18118118111] ಮತ್ತೊಮ್ಮೆ ನನಗೆ ತಟ್ಟಿತು. ನಾದೆ. ಎಲ್ಲ ಮುಗಿದಿತ್ತು. ಯೋಚಿಸ ತ್ತಿದ್ದೆ ನಾನು? "ದಾರಿಯಲ್ಲೇ ನನ್ನ ಐದೂ ಮಕ್ಕ ಳು ಸಿಕ್ಕವು. ಹೆದರಿದ್ದವು. ಪಾಪ ನನ್ನ ಸ ಬರಲಿಲ್ಲ ಕೂಡ !' ಹೆಣ್ಣಾಳು ಬಂದು ಕೋಣೆಯ ಜ್‌ ಲವ್ನ ತೆಕೆದಳು. . ನೋಡಿದೆ. ಒಳಗೆ ಹೋದೆ- ನನ್ನ ಹಾಸಿಗೆಯ ಮೇಲೆ ಆಕೆಯನ್ನು ಮಲಗಿಸ ಲಾಗಿತ್ತು. ಔಷಧೋಪಚಾರ ಮಾಡಲಾಗಿತ್ತು. ಹ ಮುಖ ಉಬ್ಬಿತ್ತು. ಕಣ್ಣ ಕೆಳಗಿನ ಭಾಗ ನೀಲಿಯಾಗಿತ್ತು. ಅಲ್ಲಿಯೂ ಒಂದು ಕಚ್ಚಾಗಿತ್ತು. “ ಅವಳ ಸೌಂದರ್ಕ ಸಂಪೂರ್ಣ ನಷ್ಟವಾ ಗಿತ್ತು. ಹೇಸಿಕೆ ಬರುವಂತಾಗಿತ್ತು ಅವಳ ರೂಪ. ನಾನು ದೂರದಲೇ ಉಳಿದೆ. " ಮುಂದೆ ಹೋಗು. ಅವಳ ಹತಿರ ಹೋಗು' ವಿಧವೆ ನಾನು ಸ್ಮಂಭಿತ ಆದರೂ ಮತ್ತೇಕೆ 18 '1₹€1 :-""578768180'' ಥಿ $ 458278118118118118118118118118118118118118118118118118118118118118118118118118118118118/18/18118/131/51/8/18118// ೩ ೧೪೮ ಹೇಳುತ್ತಿದ್ದಳು. ನನಗನಿಸಿತು, ಆಕೆ ಅಪರಾಧ ವನ್ನು ಒಬಿ ನನ್ನ ಕ್ಷಮೆ ಕೇಳಬಹುದು ಎಂದು. ಅವಳು ಕಷ್ಟದಿಂದ ನನ್ನತ್ತ ಕಣ್ಣು ಹೊರಳಿಸಿ ಶಬ್ದಗಳನ್ನು ಉಚ್ಚರಿಸಿದಳು. " ನಿಮ್ಮ ಇಷ್ಟ ಈಡೇರಿಸಿಕೊಂಡಿರಿ. ನನ್ನನ್ನು ಕೊಂ....” ಮೃತ್ಯುಮುಖದಲ್ಲಿದ್ದ ಅವಳಲ್ಲಿ ಅದೇ ಚಿರಪರಿ ಚಿತ ದ್ವೇಷಭಾವ ವ್ಯಕ್ತವಾಗಿತ್ತು. “ "ಮಕ್ಕಳು ನಿಮ್ಮ ಬಳಿ ಉಳಿಯಲಾ- ರವು. ಈಕೆಯೊಂದಿಗೆ ಹೋಗುತ್ತವೆ' ಎಂದು `ತನ್ನ ಅಕ್ಕನನ್ನು ತೋರಿಸಿದಳು. ತನ್ನ ವ್ಯಭಿ ಚಾರ, ಅನೀತಿಗಳ ಬಗ್ಗೆ ಆಗ ಚಕಾರಶಬ್ದವೆತ್ತ ಲಿಲ್ಲ... ಬಾಗಿಲ ಕಡೆ ದೃಷ್ಟಿ ಹೊರಳಿಸಿ "ನೋಡಿರಿ. ನಿಮ್ಮ ಕೃತ್ಯ!' ಎಂದಳು. ನನ್ನ ಮಕ್ಕಳು ನಿಂತಿದ್ದವು... ಅವರನ್ನೊಮ್ಮೆ ವಿಕಾರ ಳಾದ ಇವಳನ್ನೊಮ್ಮೆ ನೋಡು-ನೋಡುತ್ತಿದ್ದಂತೆ ನನ್ನ ಸ್ವಾಭಿಮಾನದ ಗರ್ವ ಇಳಿಯಿತು. ಅವಳ ಲ್ಲಿಯ ಮಾನವತೆ ತೋರಿತು. ಅವಳ ಅನೀತಿ, ಅಪರಾಧ, ಒಂದೂ ಲೆಕ್ಕಕ್ಕೆ ಬರದಂತಾಯಿತು. ನನ್ನ ಹೀನ ಕೃತ್ಯಕ್ಕಾಗಿ ಮನ ಮರುಗಿತು. ಅವಳೆದುರು ಮಂಡಿಯೂರಿ ಕ್ಷಮಾಯಾಚನೆ ಮಾಡಲೇ ಏನಿಸಿತು. ಆದರೆ ಅಷ್ಟು ನೈತಿಕ ಬಲ ನನ್ನಲ್ಲಿ ಎಲ್ಲಿಂದ ಬಂದೀತು? “ ಸ್ವಲ್ಪ ಹೊತ್ತಿನಲ್ಲಿ ಅವಳು ತುಟಿ ಅಲುಗಾ ಡಿಸಿದಳು. ಏನೋ ಕೇಳುವಂತಿದ್ದಳು. "ಯಾಕೆ _...ಯಾಕೆ ಮಾಡಿದಿರಿ?' ಎಂದಳು. "ಶ್ಹಮಿಸು' ನಾನು ಬಾಯಿಬಿಟ್ಟಿ. ""ಶ್ಹಮೆ!. ಸಾವನ್ನು ತಬ್ಬಸಿಕೊಳ್ಳಲು ನಿಮಗೀಗ ಕ್ಲಮೆ ! ನನ್ನನ್ನು ಕೊಂದ ...' ಅವಳು ಜೋರಾಗಿ ಚೀರಿದಳು. ನಿಟ್ಟಿಸಿ ನನ್ನನ್ನು ನೋಡಿದಳು. " ನಿಮಗೆ ಜೇಕಾದ್ಮನ್ನು ನೀವು ಮಾಡಿದಿರಿ. ಹೇಡಿಗಳು. ನಿಮ್ಮನ್ನು ಕಂಡು ಹೇಸಿಕೆ ಹುಟ್ಟುತ್ತದೆ. ಗುಂಡು ಹಾಕುವಿರಾ?.... ಹಾಕಿರಿ... ಎಲ್ಲರಿಗೂ ಹಾಕಿರಿ... .ನನಗೇನು ಭಯ? ....ಆತ ಹೋದ.,..ಹೊರಟು ಹೋದ.,...” ಕಸ್ತೂರಿ, ಜೂನ್‌ ೧೯೬೧ ಅಮೇಲೆ ಆಕೆ ಸ್ಮೃತಿ ತಬ್ಬಿದಳು. ಮರಳಿ ಅವಳಿಗೆ ಎಚ್ಚರ ಬರಲಿಲ್ಲ. ಮಧ್ಯಾಹ್ನದ ವಕೆಗೆ. ಚಡಪಡಿಸುತ್ತ ಆಕೆ ಅಂದೇ ದೇಹವಿಟ್ಟಳು. “ ನಾನೇ ಪೋಲೀಸರಿಗೆ ತಿಳಿಸಿ ಜೈಲು ಇನೆ ಸೇರಿದೆ. ೧೧ ತಿಂಗಳ ಕಾರಾವಾಸದಲ್ಲಿ ಆತ್ಮ ಪರೀಕ್ಷಣೆ ಮಾಡಿದೆ. ನನ್ನ ಕಳೆದ ಜೀವನದ ವಿಶ್ಲೇಷಣೆ ಮಾಡಲೆತ್ನಿಸಿದೆ. ಹಾಗೆ ನೋಡಿದರೆ ಮೂರನೇ ದಿನದಿಂದಲೇ ನಾನು ವಿಚಾರ ಮಾಡ ತೊಡಗಿದ್ದೆ. ತಿಳಕೊಳ್ಳಲಾರಂಭಿಸಿದ್ದೆ. ಮೂ- ರನೇ ದಿನವೇ ಅವಳ ಪ್ರೇತಯಾತ್ರೆ ಹೊರ ಬದ್ದು. ಆ ಯಾತ್ರೆಗೆ ನನ್ನನ್ನೂ ಒಯ್ಮಿದ್ದರು,” ಪಾಜ್ನಿಶೇವನ ಶೋಕ ಮತ್ತೊಮ್ಮೆ ಮರುಕ ಸಿತು. ಆದರೂ ಪ್ರಯತ್ನಪೂರ್ವಕ ತಡೆದ. " ಅವಳ ಹೆಣ. ನೋಡಿದಾಗಲೇ ನನಗೆ ನನ್ನ ಕೃತ್ಯದ ಕಲ್ಪನೆ ಬಂತು. ನಗುವ ಮಾತಾಡುವ ನಡೆದಾಡುವ ಜೀವಂತ ಪತ್ನಿಯನ್ನು ನಾನು ನಿಶ್ಚಲ ಕಾಷ್ಠವನ್ನಾಗಿ ಮಾಡಿದ್ದೆ. ಮತ್ತೆಂದೂ ಆ ಕಾಷ್ಕ ಬೆಚ್ಚಗಾಗಿ ನಡೆದಾಡುವಂತಿರಲಿಲ್ಲ. . ಇದರ ವೇದನೆ ಇಂಥ ಕೃತ್ಯಮಾಡಿದವನೆ ತಿಳಿಯ ಬಲ್ಲ. ಅನೃರಿಗೆ ಅದು ತಿಳಿಯದು. ತಿಳಿಯದು. ಉಪಫಓ! ,, .." ಕೆಲಹೊತ್ತು ಯಾರೂ ಮಾತಾಡಲಿಲ್ಲ. ಮತ್ತೆ ಆತನೇ ಸುರುಮಾಡಿದ. “ ಇಂದು: ಬಂದಿರುವ ಬುದ್ಧಿ ನನಗೆ ಅಂದೇ ಬಂದಿದ್ದರೆ ನಾನು ಎಂದೆಂ- ದಿಗೂ ಅವಳನ್ನು-- ಅವಳನ್ನೇ ಏನು? ಯಾರನ್ನೂ ಲಗ್ನವಾಗುತ್ತಿದ್ದಿಲ್ಲ! " ನನ್ನನ್ನು ಕ್ಷಮಿಸಿ. ಇನ್ನು ಸಾಕು.” ಎಂದಾತ ಎದ್ದು ತನ್ನ ಸ್ಥಳದಲ್ಲಿ ಹೋಗಿ ಒರಗಿಕೊಂಡ. ಎಂಟು ಗಂಟಿಗೆ ನಾನು ಸ್ಟೇಶನ್‌ನಲ್ಲಿ ಇಳಿಯು ವಾಗ ಅವನನ್ನು ನಮಸ್ಕರಿಸೋಣವೆಂದು ಹೋದೆ. ಆತ ನಿದ್ರಿಸಿರಲಿಲ್ಲ. ಕೋದಿಸುತ್ತಿದ್ದ. ನಮಸ್ಕರಿಸಿದೆ. ಕೈ ಒಡ್ಡಿದೆ. ಕ್ಷೀಣವಾಗಿ ತನ್ನ ಕ್ಕ ಚಾಚಿದ. ಹಸ್ತಾಂದೋಲನವಾಯಿತು. ಕ್ವೀಣವಾಗಿ ತುಟಿ ಅಗಲಿಸಿದ. ಅದನ್ನು ಕಂಡು ನನಗೂ ದುಃಖ ಉಮ್ಮಳಿಸಿ ಬಂತು. 2 ರ ಇಡ ಧೊ ಕಾ. ೮ ಈ ಸ ನ ಇಂದಾತೆತ ಆರ ಯು ಯ ತಮ ಾತ ಜಚಟಚ 2 ಫಿಮಗೆ ಅಧಿಕ ಶ್ರವಣಸುಖವನ್ನು ನೀಡಲು ನ್ಯಾಷನಲ್‌ ಎಕ್ಳೋರವರು ನಿರ್ಮಿಸಿರುವ ಈ ಸುಂದರವಾದ ಎರಡು ಪೊಸ ರೇಡಿಯೋಗಳನ್ನು ನೋಡಿರಿ. ಅವುಗಳಲ್ಲಿ ಒಂದು ಎಸಿ/ಡಿಸಿ ಕರೆಂಟಿನಿಂದ ನಡೆಯುತ್ತದೆ, ಇನ್ನೊ೦ದು ಬ್ಯಾಟಿರಿಯಿಂದ ನಡೆಯುತ್ತದೆ. ಸುಂದರ ವಿನಿಯರ್ನ್‌ ಕನ್ಫಿಬಿನೆಟ್ರ, ಉತ್ತಮವಾದ ಹೈ-ಫೈ' ಲೌಡ್‌ಸ್ಪೀಕರ್‌, ಮಾಡೆಲ್‌ ಯು -755 : ಎಸ್ಕಿ/ಡಿಸಿ. ಸೆಟ, ೪. ವಾಲ್ವ್‌ಗಳು, ತಿ ಬ್ಯಾಂಡ್‌ಗಳು, ಟೋಸ್‌ ಕಂಟ್ರೋಲ್‌. ರೂ. 895.00. ಎಳ್ಸ್ಳೈಸ್‌ ಮತ್ತು ಸ್ವಕ್ಛೀಯು ತೆರಿಗೆಗಳು ಪ್ರತ್ಯೇಕ ಮಾಡೆಲ್‌ ಬಿ- 755: ಚ್ಮ ಬ್ಯಾಟಿರಿ ಸೆಟ್ಟ, ಶಿ. ವಾಲ್ನಗಳು, ಕ ಶಿ 5 2 ಬ್ಯಾಂಡ್‌ಗಳು, ಟೋನ* ಕಂಟ್ರೋಲ್‌. ಜ್ಯಾಟರಿ ಬಹಳ ಕಡಿಮೆ ಖರ್ಚಾಗುತ್ತದೆ. ರೂ. 82ಶ.00. ಎಕ್ಸ್ಟೈಸ್‌ ಮತ್ತು ಸ್ಥಳೀಯ ತೆರಿಗೆಗಳು ಪ್ರತ್ಯೇಕ 2 ಹೊಸ ರೇಡಿಯೋಗಳು ಅಧಿಕ ಶ್ರವಣಸುಖದ ಸುಗ್ಗಿ ! ಆಕರ್ಸಕವಾದ ಡಾಯಲ್‌, ಅತ್ಯಂತ ಸ್ಪಷ್ಟವಾದ ಸ್ನಾಭಾ ವಿಕ ಧ್ವನಿ... ಇವು ಈ ರೇಡಿಯೋಗಳ ಕೆಲವು ವಿಶಿಷ್ಟತೆಗಳು! ಮಾತ್ರವಲ್ಲದೆ ಅವು ಸಂಪೂರ್ಣವಾಗಿ "ಮಾನ್ಸುನೈ ನ? ಕೂಡ ಮಾಡಲ್ಪಡುತ್ತವೆ! ವೀ ರೇಡಿಯೋಗಳನ್ನು ಉಚಿತವಾಗಿ ಹಾಕಿ ತೋರಿಸುವಂತೆ ನಿಮ್ಮ ಹತ್ತಿರದ ನ್ಯಾಷನಲ್‌ -ಎಕ್ಟ್ರೋ ವ್ಯಾಸಾಂಗೆ ಇಂದೇ ಹೇಳಿರಿ ! ನೆ ಛಿ ಕ ಸ ನ್ಯಾಷನಲ್‌-ಎಕ್ಟೋ ಕೇಡಿಯೋಗಳು ಉತ ಮತರೆ.., ಅವ್ರು/”' ಮಾನ್ಸುನೈಸ್‌ ನಿಮಾಡಲ್ಪಡುತ್ತನೆ! ಜನರಲ್‌ ರೇಡಿಯೋ ಅಂಡ್‌ ಅಪ್ಲ ಯನ ಬಸ್‌ ಲ. ಬೊಂಬಾಯಿ * ಕಲ್ಕತ್ತ * ಮಡರಾಸು. * ದೆಹಲಿ - ಷಾಟ್ನ ಬೆಂಗಳೂರು * ಸಿಕ೦ಂದರಾಬಾದು ಕನ್ನಡದಲ್ಲಿ ತೀರ ಹೊಸಬಗೆಯ ಗ್ರಂಥ ! ಸಂಗೀತ ವಿದುಷಿ ಕುವರಾರಿ ಗಾಯತ್ರಿ ರಾಜಾಪೂರ ಇವರು ಗಾಯನ ಕಲೆಯಲ್ಲಿ ಪ್ರನೀಣತೆಯನ್ನು ಗಳಿಸಿ ಸ್ವಾನುಭವದಿಂದ ಬರೆದ ಗ್ರಂಥ |! ಭಾರತೀಯ ಸಂಗೀತ ದರ್ಶನ ಡೆಮ್ಮಿ ಅಷ್ಟಪತ್ರ ೩೦೦ ಕ್ಕೂ ಮಿಕ್ಕಿ ಪುಟಗಳು ಬೆಲೆ: ೫ ರೂಪಾಯಿ ಮಾತ್ರ ಅಂಚೆ ವೆಚ್ಚ ಬೇರೆ. ವಿ. ಪಿ. ಯಿಂದ ಕಳಿಸಲಾಗುವದಿಲ್ಲ. ಲೊ ಕ ಶಿಕ್ಷಣ ಟ್ರಿಸ್ಟಿನ ಪ್ರಕಾಶನ ಳ: ಸಂಯುಕ್ತ ಕರ್ನಾಟಿಕ್ಕ ಕೊಪ್ಪೀಕರರೋಡ್ಕ ಹುಬ್ಬಳ್ಳಿ ೦ಯುಕ್ತ ಕರ್ನಾಟಕ, ೨ ರೆಸಿಡೆನ್ಸಿ ರೋಡ್ಕ ಬೆಂಗಳೂರು-೧ ತಾ ಡಿ ಬಟು ಇಳ ಗರ್ವ ದೊರೆಯುವ ಸ ಲ ಸ ಹೊಸದರಲ್ಲಿ ಹೊಸತರ . ..... ಜೀವನದ ವಿವಿಧರಂಗಗಳಲ್ಲಿ ನಿತ್ಕೊ ೀಷಯೋಗಿ ಓದುವದು ಬರಿ ರಂಜನೆಗಾಗಿರದೆ ಜ್ಞಾನಾರ್ಜನೆಗಾಗಿ ಎನ್ನುವುದನ್ನು ಸಾರಿಹೇಳುವ ಏಕೈಕ ಮಾಸಪತಿಕೆ ಕಾಮಧೇನು ವಾ. ಚಂದಾ ೫ ರೂ. ಬಿ.ಸಂ, ೫೦ ನ. ಪೈ. ಹುಬ್ಬಳ್ಳಿ ತ ಬೆಂಗಳೂರು ೧ ಶಾಜಾ-ವಾ ತ್ರ. 781 ಹ ಸೇಡು ೦೬೫೧೮೮ ಓ;/ (ಆ ೦೬೩ 5೧1150೧2೧೩ 7೨5೬, (10011 15 ೧೯1೧೧೧೮ ಎಗಟೆ ೧ಟಓ!151೮06 ೫5೧/1. ೧, ೧೦0116 9೬ ೪€[0೮ 5277700೩ (2೧೩26೩! ಗ೧/೮55, (0೦೧೧1೩೯ ಔ೦ಇ೧0, 11001], ತುಮಕೂರು. ಆ ಲೆ ಎಚ ಸಾಫ್‌ ಜ್ತ ಫಾಷ ಈ ಗ ಬ ಸ ಓಟ ಸ ಸ ತಿ ತಾಯ ಕಾಲ ಷ್‌ ಣಾ ಲ್ಪ ಇನಿ ಮಂಗಳೂರು. (151 ೩ (೩೬೬೩&। ಮ ೮1 ೧೬1೦165 (170% !1ೀ 14)5076 ಗ... 2. 80717000 15 ತಕ್ಷ 6 [ೋ ವು ಯಯ ಟೂ 01. 1006ೇ॥ "6.111 1... 7ಠ್ದೇ. & ಓಂಓ%೩ 50118 3ರ |. ಹೈ ಯೃ