ಕ ತೆ “ನಿ NAA 1 ಹ +f) `` ದಂತನಿ ಹ ರ. 4 ' ನಿಯಮಿತವಾಗಿ ಟಿ ಸ್ವಚ್ಛಮಾಡಿ ' ಒಸಡುಗಳನ್ನು ಮಸಾಜು ಮಾಡಿಕೊಂಡರೆ ದಂತಕಯ ತಡೆದು ಒಸಡುಗಳ ತೊಂದರೆ ನಿವಾರಣೆಯಾಗುತ್ತದೆ. | ಫೋರ್‌ಹೆನ್ಸ ಉಪಯೋಗಿಸುತ್ತಿರುವವರು ಸ್ಟೆ ಸ ಹೇಳುತ್ತಾರೆ ನನ್ನ ಒಸಡುಗಳು ಸುದ ೈಢ ಮತ್ತು ಸ್ವಾ ಸ್ವ್ಯ ಪೂರ್ಣವಾಗಿವೆ'' "10. *ತಿಮ್ಮೆ ಫೋರ್‌ ಹೆನ್ಸ್‌ ಟೂಢ ಪೇಸ್ಟ್‌ ಇಚೆ ಜಾಳಿ ನನ್ನ ಓಸೆಡುಗಳು ಸುದೃಢ ಮೆತು” ಸ್ವಾಸ್ಥ್ಯ ಫೂರ್ಣ ಬರಿತ! ಮೊದಲು ನನ್ನ ವಿಸಡುಗಳು ತೆಂದರಿ ಕೊಡು ತಿದ್ದವು... ಈಗ ನಾನು ನಿಮ್ಮ ಟೂಥ್‌ ಪೇಸ್ಟ್‌ ಪಿಂದಾಗಿ ಈ ತೊಂದರೆಯಿಂದ ಪಾರಾಗಿದ್ದೇನೆ'' (ಸಹ) ಡಿ.ಎನ್‌. ಬಾಸ್‌, ಶಿಖರಷ್ಟೆರ್‌. ನನ್ನ ಬಾಯಿಯ ದುರ್ವಾಸನೆ ಹೋಯಿತು ' ಒಸಡುಗಳ ತೊಂದರೆ ಇಲ್ಲವಾಯಿತು” *...ರಾಜಮಹೇಂದ್ರಿಯ ಒಬ್ಬ ದಂತವೆ ದ್ಯ ಕು... ಫೋರ್‌ಹೆನ್‌ ಉಪಯೋಗಿಸಲು ನನಗೆ ಹೇಳಿದರು. ಮೆತ್ತು ಅತ್ಯಬ್ಬ ಕಾಲದಲ್ಲಿ ನನ್ನ ಬಾಯಿಯ ದುರ್ವಾಸನೆ ಚೋರುತು' ಬಿಸಡುಗಳ ತದ ಇಲ್ಲವಾಯಿತು.” (ಸಹಿ) ಹಿ.ಜಿ. ಲಾರುರ್‌, ಚೀರಾಲಾ, ಆಂಧ್ರ ಪ್ರದೇಶ್‌. ಈ ಪತ್ರಗಳ ಘೋಟೋ. ಪತಿಗಳನ ಜೆಭ ಸೋನ್‌ ಸಿದ ೫ನ ಅವರೆ cae ಪೋಸ ಬೇಕಾ ರೊ ನೀವು ಕಾಣಬಹುದು). ಹಲ್ಲುಗಳ ಸರಿಯಾದ ಸಂರಕ್ಷಣೆಗಾಗಿ ಪ್ರತಿದಿನ ರಾತಿ ಮತನ ಮುಂಜಾನೆ ನಿಮ್ಮ ಹಲ) ಗಳನ್ನು ಬ್ರಶ್‌ ಮಾಡಲು ಮತ್ತು ನಿಮ್ಮ "ಒಸಡುಗಳನ್ನು ಮಸಾಜು ಮಾಡಲು ಫೋರ್‌ಹೆನ್ಸ್‌ ಉಪೆಯೋಗಿಸಿರಿ. ಜೊತೆಗೆ ಘೋರ್‌ಹೆನ್ಸ್‌ ಡಬ್ಬರೀ ಜಟಕನ್‌ ಟೂಥ್‌ ಬ್ರಶ್‌ ಉಪಯೋಗಿಸಿರಿ, ಯಾಕೆಂದರೆ ' ಹಲು ಗಳನ್ನು ಸ್ವ ಚ ಗೊಳಿಸಲು ಮತ್ತು ಒಸಡುಗಳನ್ನು ಮಸಾಜು ಆಸಿ ಇದನ್ನು ವಿಶೇಷವಾಗಿ ತಯಾರಿಸಲಾಗಿದೆ. ರಿ)ಚತ್ರ(ಕಲ್ಲು ಮತ್ತು ಒಸಡುಗಳ ರಕ್ಷಣೆಯ ಬಗ್ಗೆ ' ಬೋಧಪ್ರದ ವರ್ಣ ರುಜಿತೆ ಪುಸ್ತಿಕೆ. ಕೃಪೆ ಡೇ ಮಾಡಿ 25 ಪೈಸೆಯ ಅಂಚಿಯ ಸ್ಟ್ಯಾಂವನ್ನು ಜೆೊತೆಗಿಟ್ಟು ಫೋಂ್‌ಹೆನ್ಸ್‌ ಡೆಂಟಲ್‌ ರ್ಟ ಎಡ್ಡ್ಮೈಜರಿ, ಬೊ ರೋ. ಡಿಪಾರ್ಟನಂಟ್‌ಗ 139- 168 ಪೋಸ್ಟ್‌ ಬ ಸ್ಥ ಇಂ. 11463. ಮೊಸ: 400020. ತ ಲು ಬ ಬರೆಯಿರಿ, ದಂ ಾದ ಭಾಷೆಯನ್ನು ಸಮ್ಮ ದಿಸಿ ಕಾ 5; PER ಪ್‌ ಎ Ay ಲೇಖಕರಿಗೆ ಸೂಚನೆ ಕೆಸ್ತೂರಿಯಲ್ಲಿ ಪ್ರಕಟಣೆಗಾಗಿ ಕಳುಹಿಸುವ ಲೇಖ, ಪ್ರಬಂಧ, ಕಥೆ ಮೊದಲಾದವನ್ನು - ಕಾಗದದ ಒಂದೇ ಮಗ್ಗಲಿಗೆ ವಿರಳವಾಗಿ ಬರೆದಿರಬೇಕಃ. ಲೇಖಕೆರ ಹೆಸರು ವಿಳಾಸ ಸ್ಪಪ್ಟವಿರಬೇಕು. ಅನುವಾದ, ರೂಪಾಂತರ ಇಲ್ಲವೆ ಸಾಧಾರ ಲೇಖನಗಳಾದರೆ ಮೂಲ ಲೇಖಕರ ಮತ್ತು ಪ್ರಕಾಶಕರ ಹೆಸರು ' ವಿಳಾಸಗಳಿರಬೇಕು, ಇಂಥ ಲೇಖನಗಳಿಗೆ ಪೂರ್ವಾ ನುಮತಿ ದೊರಕಿಸಿಕೊಂಡರೆ ಉತ್ತಮ. ಅಸ್ವೀಕೃ ತ ಲೇಖನಗಳು ತಿರುಗಿ ಬೇಕಾಗಿದ್ದ ದೆ, ಇ. ಜೊತೆಗೆ ಸಾಕಷ್ಟು ಅಂಚೆ ಚೀಟಿಗಳನ್ನು ಇರಿಸಿ, ಲೇಖನೆಗಳಲ್ಲಿ ಸೂಕ್ತ ಬದೆಲಾವಣೆ ಮಾಡಿ ಕೊಳ್ಳುವ ಅಧಿಕಾರ ಸಂಪಾದಕರಿಗೆ ಇದೆ. PR ಜ್‌ ವ್ಯವಸ್ಥಾ ಹಳ ಸಂಪಾದಕ ; ರಂಗನಾಥ ದಿವಾಕರ ಪ್ರಧಾನ ಸಂಪಾದಕ : ಖಾದ್ರಿ ಶಾಮಣ ್ಲ ಕಲೆ; ಆ. ಳೆ. ಜಿ. ಕುಲಕರ್ಣಿ ವಮ ಖಪುಟಿ ಃ ಮೈತ್ರಿ, ಎ. ಎ. ಆಲಮೇಲಕೆರ ಚಂದಾದಾರರಿಗೆ ಸೂಚನೆ ಕಸ್ತೂರಿ ತಿಂಗಳ ಒಂದನೇ ದಿನಾಂಕ” ದೊಳೆಗೇ ಪ್ರಕಟವಾಗುವುದು. ತಿಂಗಳೆ ೫ ನೇ ದಿನಾಂಕದೊಳಗೆ ತಲುಪದೇ ಹೋದರೆ ಚಂದಾದಾರರು ತಮ್ಮ ಟಪಾಲುಕಟ್ಟೆಯಲ್ಲಿ ಮೊದೆಲಂ ವಿಚಾರಿಸಿ ಅನಂತರ ನಮಗೆ ತಿಳಿಸ- ಬೇಕು. ಪತ್ರವ್ಯವಹಾರ ಮಾಡುವಾಗ ಚಂದಾ ನಂಬರು ಹಾಕಿರಬೇಕು, ಚಂದಾ ದರ ೩ ವರ್ಷ (ಅಂಚೆ ಸೇರಿ) ರ. ೩೫-೦೦ ತಿ ವರ್ಷ 4 ನೂ. 3೫-೦೦ ೧ ವರ್ಷ i ರೂ. ೧೪-೦೦ ಅರ್ಧ ವರ್ಷ ,, ರೊ. ೭೩-೫೦ KASTURI June 1977 ಸಹಚಿಂತನ ಎ ೩ .. ಹಮ್ಮಿಗೆ ಬಿತ್ತು ಬರೆ ಕ ಎ. ಮಾಧವ ಉಡುಪ. ೫ , ' ಕೆಲ ಭಾರತೀಯ ಚರ್ಮವಾದ್ಯಗಳು ~~ , ವಿಚಾರತರಂಗ 4 ೧೪ ಸ ಕ ಪೇಚಿನ ಪ್ರಸಂಗಗಳು ಸ್ಯ ಕೆ. ಚಂದ್ರಮೌಳಿ ೧೬ ಪತಿಯಾಳಾದ ಕುದುರೆ ರೈಲು ಈ ನಜಮುಲ್‌ ಹಸನ ೨೨ ಔದಾರ್ಯವೊ ಆತ್ಮವಂಚನೆಯೊ? ಇ ರಂ. ಶ್ರೀ. ಮುಗಳಿ ೨೫ ಅವನ ಕುಂಚದಲ್ಲಿ ಸಾವು! ಆ ಪ. ರಾಮಕೃಪ್ಗ ಶಾಸ್ತ್ರಿ ೩೨ ಅಗಸ್ತ , ಪರಂಪರೆ ೬... :. ಮಹೇಂದ್ರ ಕುಲಶ್ರೇಷ್ಠ ೩೩ ವಕೀಲನನ್ನೂ ಮೀರಿಸಿದ ಪಕ್ಷಗಾರ! . ... ಕೇಶವಚಂದ್ರ ಗುಪ್ತ ೩೮ ನಾಯಿಯ ಬಾಲ (ಕಥೆ) ತ್‌ ಓ ಹೆನ್ರಿ ೪೧ ಅಶ್ವತ್ಥವೃಕ್ಷ (ಕವನ) ಜಾ ಬಿ. ಆರ್‌. ವಾಡಪ್ಪಿ ೪೭ ಆನುವಂಶಿಕ ಸಂಕೇತ ಭಾಷೆ ' ನ: ಜೈ ಆರ್‌, ಲಕ್ಷ್ಮಣರಾವ್‌ ೪೯ ಪ್ರೊಫೆಸರ್‌ ಕೊಸಾಂಬಿ ಹಾ ಆರ್‌. ಪೂರ್ಣಿಮಾ ೫೭ ನೂರು ವರ್ಷಗಳ ಹಿಂದೆ ಹೇಳಿದ್ದ ಭವಿಷ್ಯವಿದು ! ಎಂ. ಕೆ. ದೇಸಾಯಿ ೬೦ ನಗೆಮಲ್ಲಿಗೆ ಎ ೬೩ ಬಂದನಿಕೆ (ಕಥೆ) ಬೊಳುವಾರು ಮಹಮ್ಮದ್‌ ಕುಂ೪ ೬೫ ಲಕ್ಷ್ಮಿ ಇಲ್ಲಿ ಅಡಗಿ ಕುಳಿತಿದ್ದಾಳೆ! ಅ ಎಸ್‌. ರೇವಣ್ಣ ೭೧ ರೋಮೆನ್‌ ರೋಲ್ಡಾಂಡ್‌ ಷೆ. ಪ. ವಿ. ಶಾಸ್ತ್ರಿ ೭೫ ಇದುವೆ ಜೀವ ಇದು ಜೀವನ “ಸ ೭೯ ಯಕ್ಷಗಾನದ ಹೆಗಡೆಯವರು ಎ ಪ್ರಭಾಕರ ಹೆಗಡೆ ೮೧ ನಾವು ಹೇಗೆ ಉಸಿರಾಡಿಸುತ್ತೇವೆ ? 3 ಡಾ. ಎ. ಸಿ. ಉಡುಪ ೮೪ ಕೆರಳಿದ ಚಿರತೆ ಡೆ ಸ "ಕೇಶ" ೮೯ ಮೂರು ಗಾಲಿಗಳು (ಕಥೆ) «-- ಖ್ವಾಜಾ ಅಹಮ್ಮದ ಅಬ್ಬಾಸ್‌ ೯೭ ಗಸಗಸೆ ಮೃತ್ಕುಪುಷ್ಪವೆ? ಇಟ್ಟೆ ಸೋಹೆಲ್‌ ಚಾವ್ಲಾ ೧೦೭ ಹೊತ್ತೇರತೊಡಗುತ್ತದೆ (ಕವನ) ಕ್‌ ಜ್ಯೋತಿರ್ಲಿಂಗ ೧೧೩ ಸೇ ಪುಸ್ತಕ ನಿಭಾಗ ದ್ವೀಪ ಎ ಆಲ್ಲಸ್‌ ಹಕ್‌ಸ್ಲೆ ೧೧೩ ಡಾ. ಸುಂದರ ರಾಜುಲು ನಷಾರ್‌ ತ್ರ ಟಿವಾದ ₹ನ್ನ ಲೇ೫ನ "ಡಾ, ಕೆ. ಸುಂದ"ರಃಒನ್‌” ೦೯೭೭ ರ "ಕಸ್ತಾರಿ' ಸೇಚಿಳೆರಂಲ್ಲ (ಪುಟ ೪೦) ೮ ಈ ಕಳನ ನಪಾಡಬೇಕಾಗಿ ಅರಿಕೆ, ೦೧೦ ಡಾ ಳೆ 70ಂದರರಾಜನ'ರ ನಿಜವಾದ ಹೆಸರಿ ಡಾ. ಜಿ. ಸುಂದರರಾಜಲಂ ಎಂದ್ದು ೨ ಡಾ. ಸಂಂದರಿರಾಜುಲು ಆವರ' ಸಂಶೋಧನೆ ನಡೆಸಿದ ಕೀಟ 'ಪೊಲಿಕ್ಸಿನೆಲ್ಲೂ ಕೃಷ್ಣಾನಿ'ಯಂಿ ನಾಲ್ಕ ತ್ತಾ ಲಕ್ಷ ವರ್ಷಗಳಷ್ಟು ಹಿಂದಿನ. : *ಹಸ್ಟಾರಿ' ಆಲ ಈ ಕೇಟಿ ನಾಲಸ್ಕಿ €ಕ್ಷ ವರ್ಷಗಳಷ್ಟು ಹಿಂಔ2ನ 50ದು ಪ್ರಳಟವಾ! ದ. ಪ್ರಫನಷಾದನಶಾಕ್‌ ಆದ ಈ ೩ಖ್ರಗಾಗಿ ವಿಷಾದಿಸಂ ತ್ತೇನೆ. ಶಿರಾಲಿ ps ದ್ದು ಏಡಿಗಳನ್ನು ಅಪಹೃತ ನಿಮ್ಮ ಎಪ್ರಿಲ್‌ ಫಂಗಳ 'ಕಸ್ಫೂರಿ' ಯಲ್ಲ ಪ್ರ೯ಲ ವಾದ "ಅಪಕೃತ' ತುಂಬಾ ಜೆನ್ನಾಗಿತ್ತು. ಅನ್ನು ಬರೆದ ಚಂದ್ರಶೇಏರ ಅವರಿಗೂ “ಕಸೂರಿ' ಗೂ ಧನ್ಯ- ವಾನಗಳು. ಅದರಲ್ಲಿಯ ಕೊನೆಯ ವ್‌ ತುಂಬಾ ಆರ್ಥಗರ್ಭಿತ ವಾ?ದೆ. ಪಶ್ರಿಕಾ ಸ್ವಾತಂತ್ಯ, ಒಬ್ಬನ ಪ್ರಾಣ ಉಳಿಸಿ ಇಷ್ಟೇ ಆಲ, ಒಲ್ಬ ರಾತ್ಸಬಸಕನ್ನು ೬ರ. ಪಸಿತಂ, ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅಡಿಗಲ್ಲು, ಈ ಲೇಖನನಂದ ರಾಜಕಾ£ಚಿ ೪ ಐತ್ರಿ ಕ ಸಂಪಾದಕರೂ ಪಾಠ ಕಲಿಯಬೇಕು. ತುರ್ತು ಪರಿಸ್ಥಿತಿಯನ್ನು ಘೋ ಹಿಸಿದ ೩ರ:ಣದಲ್ಕ ಪಕ್ರಿಕ!ಳು ಆದನ್ನು ಪ್ರತಿ- ಭಟಸಿದ್ದರೆ ೬ ಗುತ್ತಿದ್ಮ ಆನ್ಕಾಯ ಸ್ವಲ್ಪ ವಂಬಿಗಾ- ದೂ ತಗ್ಗಬಹುದಿತ್ತ್ವೇನೊ ? ದಾವಣಗರೆ “ಪ್ರಲಸ್ಮಾದ ಕುಲಕರ್ಣಿ ಮೂರು ಕೊಟ್ಟಿಗಳು ವೆ.6ಓಓರ "ಕಸ್ಯೂರಿ' ಸಂಚಿ5ಯಲ್ಲಿ ಪ್ರಕಟಿವಾದ "ವರಂ ರೊಟ್ಟಿಗಳು” *ಥೆ:೭ನ್ನ್ನ ಸೊಗಸಾಗಿ *ನ್ನಡಳ್ಳೈ ೬ನೆ.ಪಾದಿಸಿದ £ಂಗರಾವ ತಲ ಚೇರಕರರಿಗೆ ನನ್ನ ೬ಭಿಸಂದನೆಗಳು. ಇಥ ಹಾಸ್ಯಭರಿತ ಕಥೆಗಳು * ನಾಗ ಶಿರಾಲಿ ೩ ಸೊಲ್ಮಾಪುರ “ಬಿ, ಸಿ ಗುರು'್ವಾವಿ ಉತ್ತಮ ಪತ್ರಿಕೆ "ಇಸ್ಲೂರಿ'೩ಂ ಕನ್ನಡದ "ರೀಡರ್ಸ್‌ ಡೈಜಿಸ್ಟ್‌' ಆಗಿ: ಒಂದರಿ ಉತ್ತಮ ಮಾಸಪತ್ರಿಕಯಾಗಿದೆ. ಎಪ್ರಿಲ್‌ ತಿಂಗಳಲ್ಲಿ ಪ್ರಳಟಿನಾದ "ಅನಹೃಷ', 'ಆಕೊಪಳ್‌,' "ಸತ್ಯದ ಶಕ್ತಿ'ಗಳಂತ 7 ಕೃತಿಗಳಂಗೂ ತು.ಬಾ ಮನೋರಂಜ ವಾಗಿದ್ದವು, ಆದರೆ. ಒಂದರಿ ಸ ಹೆ; ವ:ಹಾತ್ಮಗ ಮತ್ತು ಭಾರತೀಜರಿ ಸ್ವಾತಂತ್ರ ಕ3್ಶ್ಕಾಗಿ ದುಡಿದ ಹಿರಿಯ ನಾಲಂಕರ ಜೀವನದ ಬಗ್ಗೆ ಲೇಖನಗಳನ್ನು ಪ್ರಕಟಸಂ ವ್ರದು ಒಳ್ಳೆಹಂದು ತುಮಕೂರು -ರಾಜಬುದ್ಧಿ ಹಂಪಿಯ ತರುಣ ತಪಸ್ವಿ 'ಕಸ್ಕೂರಿ'ಯ ಎಪ್ರಿಲ್‌ ಸಂಚಿಕೆಯಲ್ಲಿ ಪ್ರಳಟವಾದ “ಹ.ಬಿಯ ಕರಣ ಇಪಸ್ವಿ' ಲೇ೩ನದಲ್ಲ ಜಗದುರಂ- ಗಳ; ಅಳ ಯಂವ; ನ ಬೆಟ್ಟಿದಲ6 ಶ್ರೀರಃಮ ದೇವಾ- ಲಯನನ್ನು ಕಟ್ಟಿಸಿದ್ದರೆಂಬ ಉಲ್ಲೇಖ ಬರುತ್ತರಷ್ಟೆ. ಆದರೆ ಅದನ್ನೆ ಕಟ್ಟಿಸಿದ ಶೆ ೇಯಸ್ಳ್ಸಿ ವರ್ತಕ ಶ್ರೀ ಅಣ್ಣಯ್ಯ ಅವರಿಗೂ ಶಾರದಾ. ಗಣಪಕಿ ದೇವಾಲರ್ಯ ಳಿಗೆ ಸೊಣ2ನಹಳ್ಳಿಯ ಎಂ ಲಕ್ಷ್ಮಯ್ಯ ಬ್ರದರ್ಸೀ, ಯಲಹಂಕದ ವೈ, ಇಂ ಶ್ರೀನಿವಾಸ ವರ್ತಿ. ಚಿದಾನಂದ ಹಾಗೂ ಬೆಂಗಳೂರಿನ ಆರ್‌. ನಾಗರಾಜರಾವ್‌, ಬಿ ಜಂ೭ರ:ವಂಂರ್ಯ ಅವಲ ಗಳಿಗೂ ಸ್ಲಬೇ3. ಈ ಆಂಶ ಲೇಖನನಲ್ಲಿ ಬಿಟ್ಟು ಹೋದರಿದಕ್ಕೆ ನನು ವಿಷಾದ ಸ.ತ್ರೈನೆ, -ದ. ಲ. ಕೆರೂರ ಇಂ. ಅ. ಹ:ಬೃಳ್ಳಿ ಮುದ್ರಣ ದೋಷಗಳು "ಕಸ್ತೂರಿಯ ಇತ್ತೀಚಿನ ಸಂಚಿಕೆಗಳಲ್ಲಿ ವುದ್ರಣ ದೋಷಗಳು ಹೆಚ್ಚಾಲುಬನ್ನು ಆನೇಕ ಓದುಗರಂ ನಮ್ಮ ಗನಂನಳ್ಯೆ ತಂದಿದ್ದಾರೆ, 'ಅನರಿಗೆಲ್ಲ ನಮ್ಮ ಕೃತಜ್ಞತೆ ಗಳು. "ಕಸ್ತೂರಿ'ಯಂತಹ ಶತ್ರಿಕೆ2ಂಭಿ ಮುದ್ರಣ ದೋಷಗಳು ಇರಲೇಬಾರದ:; ಒಂದಂ ದೇಳೆ ವಿಜ್ಞಾನ ಆಥವಾ ವೈದ್ಯಕೀಯಕ್ಕ್‌ ಸಂ ಂಧಿಸಿದ ಲೇಖನಗಳಲ್ಲಿ ಇಂ:ಹ ದೋಷಗಳ. ಕಂಡಂಒಂದರಂತೂ ಅವು ಆಪಾಥ! ಕೈಡೆ ಮಾಡಿಳೂಡಬಹುದು ಎಂದುರ ನ್ನು ನಃವು ಪ್ರಾಂಜಲವಾಗಿ ; ಬ್ರಿ ಕೊಳ್ಳುತ್ತೇವೆ ಉದಾಹರಣೆಗೆ. ವೇ ಕಂ್‌ಳ ಸಂಚಿಕೆಯಲ್ಲಿ ಪ್ರಕಟವಾದ ಜಿ, ಟಿ ನಾಲೂಯಣರಾ6ಂರ ಲೇಖನದಲ್ಲಿ "ಎರಡ ಎಂಬುದಕ್ಕೆ ಇ ಸ... ಕಸ್ತೂರ ಜೂನ್‌ ೧೯೭೭ ಬದಲಾಗಿ "ಬರಡು? ನಂಬುದುಗಿ ಸರೂ (ಪುಟ ೬೮ ಬಲ. ಗಡೆ ೪ಇಲಮ್ಮು ೨೫ನೆಯ ಸಾಲಂ) "ಐದಕ್ಕಿ :ತ' ಎನ್ನು- ವುದರ ಬದಲು *೩ದಕ್ಕಿಂತ' ಎಂತಲೂ (ಪುಟ ೭೦, ಎರ್ಡಡೆ ಕ:ಲವಃವ್ಠಿ ಎರಡನೆಯ ಸಾಲು) ಅಚ್ಚಾಗಿದೆ ಹಾಗೆಯೆ ಜಿ. ೪೦ ಲಕ್ಷ್ಮಣರಾಖುರ ' ಅನುವಂಶಿಕ ಸೆಂಕೇತ'ಭಾಷೆ' ಸಂ "ಎರಡು ತಂಡಗಳಾಗಿ ಬೇರ್ಪಟ್ಟ. ಒಂಸೂಂ-ಂ ತಂಡವೂ ಎರಡಾಗಿ ಒಡೆರಃತ್ತಿರುವ ಕೋಶದ ಒಂಸೊಂದು. ,.' ಎಂದಿರಬೇಕಾದಲ್ಲಿ "ಎರಡು ತಂಡಗಳಾಗಿ ಬೇರ್ಪಟ್ಟ ಒಂನೊಂದು' ಎಂದಾಗಿಯೂ (ಪುಟ ೫೧ ಎಡಗಡೆ ಕಾ:ವಸ್ಮಿ ೩೧ ನೆಯ ಸಾಲು) “ನಿಕ್ಸೆರಿಸುವುದು' ಎಂದಿರಬೇಕಾದಲ್ಲಿ 'ನಿರ್ಫರಿಸಿರುವುದಂ' ಎಂದಾ'ಯೂ (ಪುಟ ೫೨, ಬಲಗಡೆ ಕಾಲಮ್ಮು ೬ ನೆಯ ಸಾಲ;) ಅವಸ್ಥಿ ದ ರಚನೆಯಲ್ಲಿ ಎಂದಿರಬೇಕಾ ದಿ 'ಆಮ್ಮದ ರಚನೆಯ' ಎಂದೂ (ಪುಟ ೩೪, ಬಲಗಡೆಯ ಕಾಲಮ್ಮು, ೩೦ ನೆಯ ಸಾಲು) ಅಜ್ಕಾಗಿದೆ. ಇಂತಹ ವಣದ್ರಣದೋಷಗಳು ಇನ್ನು ವಂದೆ ಸಂಭವಿಸದಕೆ ನಾವು ಶಕ್ತಿವೀರಿ ಪಯಂತ್ಸಿ ಸುತ್ತೇ- ವೆಂದು ಈ ಮೂಲಕ ಓದುಗರಿಗೆ ಭರವಸೆ ನೀಡುತ್ತೇವೆ. ಸಂಪಾದಕ ESE STE ET Te ಕ್ಕೆ ಜಸ ಕ ಯಂಸೇವಕೆ ಡಾ. ನಾ ಸು ಹರ್ಡೀಕರರ ಆತ್ಮಚರಿತ್ರೆ ಯನ್ನು ಸುರೇಂದ್ರ ದಾನಿ ಸಂವರಂ ಜೆನ್ನಾಗಿ ಸಂಗ್ರ ಹಿಸಿದ್ದಾರೆ. ಚಿಕ್ಕಂದಿನ0ದಲೆ ಶುಃಬಃ ಕಷ್ಟ ಕಟ್ಟು ಯಾವ ಫಲಾಪೇಕ್ಷೆಯೂ ಇಲ್ಲದೆ ದೇಶದ ಹಿತಕ್ಕಾಗಿ" ಹೆಣಗಾಡಿದ ಈ ವ್ಯಕ್ತಿ ನಿಜವಾದ ಅರ್ಥದಲ್ಲಿ ಒಬ್ಬ ಸ್ವಯಂಸೇವಕ ನೆನ್ನುವುದರಲ್ಲಿ ಸಂಶಯವಿಲ್ಲ. ಜೆ ಆ. ನಗರ =, ಬ, ಬಸವರಃಜ್‌ ಪತ್ರಿ ಕೆ ಸ್ವಾ ತಂತ್ರ 7 ಓದುಗ "ಕಸೂರಿ'ಯ ಪಾ ತ,ರಂಭದ ಪುಟಿದಲ್ಲಿ ಶ್ರೀ ಖಾದ್ರಿ ಶಾಮಣ್ಣ ನನರು ಇತ್ತೀಚೆ ಕಿರಿದರಲ್ಲೆ ಹಿರಿಹುರ್ಥ ಹೇಳ)ವಂತಹ ಪುಟ್ಟ ಲೇಖನಗಳನ್ನು ಬರೆದಕ ಕನ್ನಡ ಓದುಗರಿಗೆ ಒಳ್ಳಿ ಖಂ ಸೇವೆಯನ್ನೇ ಸಲ್ಲಿಸುತ್ತ ದಾ KY ಆದರೆ ಈ ಸಲ (ವೆಂ? ೧೯೭೭) ಶೀಖಣತರು ಕನಿಷ್ಠ ನಾಲ್ಕಾ ರು ಪುಟಗಳ ಪರಿಣಾಮಕಾರಿಯಾಗಿ ವ್ಯಕ್ತ ಪಡಿಸು ಹ:ದಾಗಿದ್ದ -ವಿಷಯವನ್ನು ಒಂದೂ ರೆ ಪುಟದಲ್ಲಿ ಹೇಳಹೆ ೂರಟು ಸುಮ್ಮನೆ ಓದುಗರ ಕುತೂಹಲವನ್ನು, ಆಸ್ಲೆ ಯನ್ನು ತುಸು ಕಳಿಸಿ ಕೈಬಿಟ್ಟ ದ್ಹಾರೆನಿಸುತ್ತದೆ. ಪತ್ರಿಕಾ ಸ್ವಾತಂತ್ರ ಕ್ರ್ಯ ನಮಗೆ ನಿಜವಾದ ಅರ್ಥದಲ್ಲಿ pe ಇತ್ತೇ ಎಂಬುದನ್ನು ಶ್ರೀಯುತರು. ನಮಗೆ ಹೇಳಲಿ. ಬಸ್‌ . ಬರೆದಿಂರಿವಷ್ಟರಿಂದಲೇ ಪಾಸು, ಮನೆ ಕಬ್ಬಿಕೆ ಸಳ್ಳಲು ಪುಸ್ಯಟಿ ಸಾಗಿಯೆ ಅಲ್ಪ ಬೆಲೆಯೋ ಪ್ಲೂಟುಗಳು, ಮಂತಾದ ಚಿಕ್ಕ ಪುಟ್ಟ ಅನ.70ರಸ0ಗ1 " ಏಂದಿನಿಂಸಲೂ ಸರಕಾ?ದ ಕೃಪೆಗಾಗಿ ಕಾಸಾ ಕೂತಿ ನಂಥ ಪತ್ರಿಕೋದ್ಯಮಿ ಗಳೇ ನಮ್ಮ? ಹೆಚ್ಸುಗಿ-ವಾಗ ಅವನ ಯಾವ ವಿಷಯದಲ್ಲ ನಿರ್ಭೀತರಾಗಿ ಬಿರೆಯಬಲ್ಲರು ಸ್ವಾವಿ? ಸಂಕಾಸದ ಕಾನುನೂ ಇಟ್ಟಿಳೆ ಳು ಎಷ್ಟು ಸ್ವಾತಂತ್ರ್ಯ ಕೆಷಟ್ಟಿರೇನ ಫಲ? ಮಂಂಬಯಿು ಸಿ.ಟಿ, ಹನವಂಂತರಾಯ ಬೀಯೆಸ್ಸಾರ್‌ "ಪ್ರಜಾವ:ಣಿ'ಯ ಸಂಪಃ: ಕ್ರಿಕೋದ್ಯನಂನ:ನ್ನ ಉನ್ನತ ವುಂಟ್ಟಕ್ಕೊಯ್ಯ ದಿ. ಟಿ. ಎಸ್‌, ರಾಮಶಂದ್ರರಃಯರ ಬಗ್ಗೆ ಅನೇಕ ವರ್ಷ ಅವರ ನಿೀಟಿನರ್ಶಿಯಾಗಿದ್ದ ಶ್ರೀ ಜ.-ನಶೀಲರ್ಯ ಬರೆದ "ಅವಿಸ್ಮರಣೀಯ ಓೀಯೆಸ್ಸಾ?*' ಒದಿದೆ. ಲೇಖನ ಚೆನ್ನಗಿದೆ, ಅದಕೆ ರಾ ಸುರೆ ಇಂದಿಗೆ ಇಷ್ಟು ಸುದೀರ್ಥ ೪೨೮ ಒಡನಾಟವಿದ್ದ ಜಯಃಶಿಃ।ಲರು ಈಗ ಕಸ್ತೂರಿ'ಯ ಓದರ3ರಿಗೆ ಸಮಾಧಾನ ನೀಡಿದ್ದಾರೆಯ? ಎಂಬದು ಮಾತ್ರ ಸಂಶ:ರಾಸ್ಟ್ರದ, ರಾಖರ ವ್ಯಕ್ತಿತ್ವವನ್ನು ಇನ್ನಷ್ಟು ಹತ್ತಿರದಿಂದ, ಆಳವಾಗಿ ತೆರೆಂ ತೋ:ಲು ಅವರಿಗೆ ಶಕ್ಯವಿತ್ತು ಎಂಬರಿ ನನಗನಿಸುತ್ತದೆ. ಎಸ್‌, ಕರಾಗಿ ಕನ್ನಡ ದಾ: ಗೆರೆ ಬಸವರ ಜರಿ ಷಾ. ವೆಂ. ಆಚಾರ್ಯ ಸನ್ಮಾನ ಸಮಿತಿಯ ನೆನಪಿನ ಸಂಚಿಕೆ: ಸಂಪಾದಕರು; ಜಿ. ಎಸ್‌. ಭಟ್ಟ, "ಕುಮಾರ ಕೃಪಾ? ೨೪, ಸಿ.ಐ.ಟ.ಬ. ಮಾದರಿ, ಮನೆ, ಸರಸ್ವತೀಪುರಂ ಹೊಸ ಬಡಾವಣೆ ಮೈಸೂರು ೫೭೦೦೦೯. - ಜಾಹೀರಾತು ಕಾರ್ಯ ದರ್ಶಿ; ಎಚ್‌. ಜಯದೇವ, ಟು ಕನ್ನ- ಲೈಂಟ್‌ಅಂಡ್‌ ಏಜೆನ್ಸೀಸ್‌ ಲಿಮಿಟಿಡ್‌ "ಹೆರಿಸಿವಾಸ? ೩೬, ಕನ್ನಿಂಗ್ಹಾ ಮ್‌ 4 ರ ಸ್ತೆ, ಬೆಂಗಳೂರು ೫೬೦೦೫೨ ಶ್‌ - ಸಂಚಿಕೆ : ೧೦ ಕಸ್ತೂರಿ, ಜೂನ್‌ ೧೯೭೭ ವರ್ಷ : ೨೧ ಬಿಂ ಪರಯಾುಗದ ಮಾತು. ಪಾಂಡವ- ವೆ ಕಾರವರೊಳಗಿನ ಸಮರ ಕೊನೆ- ಗೊಂಡು ಶಾಂತಿ ಕಾಲಿರಿಸಿದೆಯಷ್ಟೆ. ಅರ್ಜುನನ ಮನಕ್ಕಂತೂ ಎಲ್ಲಿಲ್ಲದ ಹಿಗ್ಗು. »- ಆತನ ಸಂತಸ . ಇಬ ಿಗೆಯದು- ಗೆಲವಿನ ನಲಿವು ಒಂದು ಬಗೆಯ ದಾದರೆ, ಕೃಷ್ಣನ ಗೆಳೆತನದಳುಖ ಮತ್ತೊಂದು ಬಗೆಯದು. ದಿನಗಳೆದಂತೆ, ತಾನು ಶ್ರೀಕೃಷ್ಣ- ನನ್ನು ಪ್ರೀತಿಸಿದಷ್ಟು ಜಗತ್ತಿನಲ್ಲಿ ಬೇರೆ ಯಾರೂ ಆತನನ್ನು ಪ್ರೀತಿಸುವುದಿಲ್ಲ. ಹಾಗಾಗಿ ತಾನೇ : ಕೃಷ್ಣಪರಮಾತ್ಮನ ಶೆ ್ರೀಷ್ಮಭಕ್ತನೇಬ ಅಹಂ- ಕಾರದಿ:ದ ಅರ್ಜುನನ ಮನ ಬೀಗಿ ಬಿಮ್ಮ- ಗಾಯಿತು. ಸರ್ವಜ್ಞನಾದ , ಶ್ರೀಕೃಷ್ಣನಿಗೂ ಅರ್ಜುನನ ತಲೆ ಕೆಡಿಸಿರುವ ಈ ದುರಹಂಕಾರದ ಎ. ವಪಾಧವ ಉಡಂಪ ಒಂದು ಸಂಜೆ ಕೃಷ್ಣಾರ್ಜುನರು ವಿಹಾರಕ್ಕೆ ಹೋದಾಗ, ' ಬ್ರಾ ಹ್ಮಣನೊಬ್ಬನ ವರ್ತನೆ ಯಿಂದ ಅರ್ಜುನ ಚಕಿತನಾದ. ಆ ಬ್ರಾಹ್ಮಣ ಅಹಿಂಸೆಯೇ ಪರಮಧರ್ಮವೆಂದು ಬಗೆದವ; ಹಸಿ ಹುಲ್ಲನ್ನು ತಿಂದರೆ ಗಿಡಕ್ಕೆ ಸಾವು ನೋವಾ- ದೀತೆಂದು ಯೋಚಿಸುತ್ತಾ ಕೂತಿದ್ದನಾತ. . ಆದರೆ ಆತದ ಸೊಂಟದಲ್ಲೊಂದು ಥಳ- ಥಳಿಸುವ ಕತ್ತಿಯಿತ್ತು, ಅಹಿಂಸೆಯ ಆರಾ- ಧಕನೊಡನೆ, ಹಿಂಸಾಚಾರಕ್ಕೆ ಕಾರಣವಾಗುವ. ಆಯುಧವೇ ಎಂದು ಬೆರಗಾದ ಅರ್ಜುನ್ಕ ಇದೇನು ವಿಚಿತ್ರವೆಂದು ಕೃಷ್ಣನನ್ನೇ ಪ್ರಶ್ನಿಸಿದ, ಕೃಷ್ಣ ಮುಗುಳ್ನಗುತ್ತಾ, ಆ ' ಬ್ರಾಹ್ಮಣನನ್ನೇ ಕೇಳು ಎಂದ. ಅರ್ಜುನನ ಪ್ರಶ್ನೆಗೆ ಆ ಬ್ರಾಹ್ಮಣ ನ : ಉತ್ತರಿಸುತ್ತಾ,. “ನನ್ನ ಆರಾಧ್ಯ ದೇವರಿಗೆ ಕಾಟ- ಜ್‌ A ಸೆ a ೬; ಕಸ್ತೂರಿ, ಜೂನ್‌ ೧೯೭೭ ಕೊಟ್ಟ ನಾಲ್ಕು ಜನರಿದ್ದಾರೆ, ಅವರನ್ನೆಲ್ಲಾ ದರೂ ಕಂಡರೆ ಕೊಂದೇಹಾಕಬೇಕೆಂದು ಕತ್ತಿ ಹಿಡಿದೇ ತಿರುಗುತ್ತಿದ್ದೇನೆ,” ಎಂದ. ಅರ್ಜುನ ಬೆಕ್ಕಸ ಬೆರಗಾದ. -- ದೇವರ ಭಕ್ತನಾದ ತಾನೂ ಅಂಥ ದುಷ್ಟರ ವಿನಾಶದ ಹೊಣೆಗೆ ಹೆಗಲೊಡ್ಡ ಬೇಕೆಂದುಕೊಂಡು, “ದೇವರಿಗೆ ಕಾಟ ಕೊಟ್ಟ ಆ ನಾಲ್ವರು ಯಾರು?” ಎಂದು ಕೇಳಿದ. “ಮೊದಲನೇಯವನೇ ಆ ನೀಚ ನಾರದ,” ಎಂದ ಬ್ರಾಹ್ಮಣ. “ಅವನೇನು ತಪ್ಪು ಮಾಡಿದ?” ಎಂದ ಅರ್ಜುನ ದಿಗ್ಬ್ರಂತನಾಗಿ. ಬ್ರಾಹ್ಮಣನ ಮಾತು ಕಳಕಳಿಯ ಕಹಿಯನ್ನೇ “ಹೊತ್ತು ಹೊರ ಬಿತ್ತು. “ಅವನಿಗೆ ದೇವರ ಸುಖ-ದುಃಖ ಒಂದಿಷ್ಟೂ ಇಲ್ಲ. ಹಗಲಿರುಳನ್ನದೆ, ಕೀರ್ತನೆ ಭಜನೆಗಳಿಂದ, ನಿದ್ರೆಗೂ ಎಡೆಗೊಡದೆ ದೇವರ ಶಾಂತಿಯನ್ನೇ ಕದಡಿ ಬಿಟ್ಟ ನಿರ್ದಯಿ ಆತ.” ಬ್ರಾಹ್ಮಣನ ಮುಗ್ಧ ಭಕ್ತಿಯನ್ನು ಕಂಡು ಆರ್ಜುನನಿಗೆ ನಗು ಬಂತು. ದೇವರನ್ನು ಪೀಡಿ- - ಸುವ ಇನ್ನೂ ಮೂವರು ದುರುಳರಿದ್ದಾರಲ್ಲಾ, ಅವರಾರೆಂದು ತಿಳಿಯುವ ಆತುರ ಅವನಿಗೆ. ಬ್ರಾಹ್ಮಣ ಮಾತನ್ನು “ಮುಂದುವರಿಸಿದ: “ಎರಡನೆಯವಳು ಆ ತಿಳಿಗೇಡಿ ದ್ರೌಪದಿ. ಆಕೆ ನನ್ನ ದೇವರಿಗೆ ಊಟ ಮಾಡಲೂ ಬಿಡದೆ ಪೀಡಿಸಿದ ಅವಿವೇಕಿ. ಅದರಿಂದಾಗಿ ನನ್ನ ದೇವ ಕ್ಯ ಅಂಥಾ ಉದ್ದನ್ನ ಗಂಡನನ್ನು ಏಕೆ ಮದುವೆ ಮಾಡಿಕೊಂಡೆ? 4ನಕೆಂದರೆ ನನ್ನೊಂದಿಗೆ ಮಾತಾಡುವಾಗೆಲ್ಲಾ ತಲೆತಗ್ಗಿಸಿ, ನೆಲನೋಡುತ ಮಾತಾಡಲಿ ಅಂತ.” ತನ್ನ ಊಟವನ್ನು ಬಿಟ್ಟು, ಪಾಂಡವರನ್ನು, ದೂರ್ವಾಸರ ಶಾಪದಿಂದ ಪಾರು ಮಾಡಲು, ಕಾಮ್ಮಕ ವನಕ್ಕೆ ಧಾವಿಸಬೇಕಾಯಿತು. ಅಷ್ಟು ಮಾಡಿದರೂ ದೇವರಿಗೆ ತನ್ನ ಎಂಜಲನ್ನೇ ತಿನ್ನಿ- ಸಿದ ಕೃತಫ್ಲಳು ಆಕೆ. . “ಮೂರನೆಯವನೇ ನಿಷ್ಕರುಣಿ ಪ್ರಹ್ಲಾದ. ಆತ ಭಗವಂತನಿಗೆಷ್ಟು ಕಷ್ಟ ಕೊಟ್ಟ!- ಬಾಂಡಲೆಯಲ್ಲಿ ಕಾಯುತ್ತಿದ್ದ ಎಣ್ಣೆಯೊಳಗೆ ಹೋಗು ಎಂದ; ಆನೆಯ ಕಾಲಿನಿಂದ ತುಳಿಸಿ ಬಿಟ್ಟ; ವಜ್ರದಂತೆ ಗಟ್ಟೆಯಾಗಿರುವ ಕಂಬವನ್ನು ಸೀಳಿ ಬರಬೇಕೆಂದ, ದೇವರನ್ನು. ಹೀಗೆಲ್ಲಾ ಚಿತ್ರಹಿಂಸೆಗೆ ಗುರಿಮಾಡಿ ಶಿಕ್ಷಿಸಿದ ದ್ರೋಹಿ ಆತ. “ನಾಲ್ಕನೆಯವನೇ ಆ ದುರುಳ ಅರ್ಜುನೆ,” ಎಂದಾಗ ಅರ್ಜುನನ ಎದೆಗೇ ಆ ಕತ್ತಿಯ ಮೊನೆ ನಾಟಿದ .ಆನುಭವವಾಯಿತು. - “ಆತ ಮಹಾ- ' ಪಾತಕಿ. ಕುರು ಕ್ಷೇತ್ರ ಯುದ್ಧದಲ್ಲಿ ನನ್ನ ದೇವ- ರಾದ ಶ್ರೀಕೃಷ್ಣ ಪರಮಾತ್ಮನನ್ನು ತನ್ನ ಊಳಿಗದವನಂತೆ ಸಾರಥಿಯಾಗಿರಿಸಿಕೊಂಡು ಅವಮಾನಿಸಿದ,” ಎಂದವನು ಹೇಳುತ್ತಿ ದಧ್ವಂತೆಯೇ ಅರ್ಜುನನ ಅಹಂಕಾರದ ಹುಟ್ಟ ಡಗಿತು. ತನಗಿಂತಲೂ ಹೆಚ್ಚಾಗಿ ದೇವರನ್ನು ಪ್ರೀತಿಸಿ, ದೇವರ ಕಷ್ಟ ಸುಖಗಳಿಗೂ ನಿಗಾಕೊಡುವ ಆ ಬ್ರಾಹ್ಮಣನ ಭಕ್ತಿಯ ಮುಗ್ಧತೆಯನ್ನು ಕಂಡು ಅರ್ಜುನ ನಾಚಿಕೆಯಿಂದ ತಲೆಬಾಗಿದ. ಸಿ ೫1 ಕೆ ಆ - ಕರು ಶ್‌ ಶ್ರಿ ಡಮರುವಿನ ತಾರಕ ಸ್ವರ ಭೂಮ್ಮಾ- ಕಾಶಗಳನ್ನೆಲ್ಲ ವ್ಯಾಪಿಸಿತ್ತು; ಆ ಸ್ವರದಲ್ಲೇ ಶಬ್ದ ಮೈದಳೆಯಿತು. ಶಿವ ಶಬ್ಮಾಧಿಪ, ವಾಗೀಶ, ಅವನ ಡಮರುವಿನ ನಿನಾದ ವಿಶ್ವವನ್ನೇ ವ್ಯಾಪಿಸುತ್ತದೆ. ಶಿವನ ಡಮರು ಹಾಗೂ ಶಬ್ದಗಳಲ್ಲಿ ಭೇದವೇ ಇಲ್ಲ. ಎರಡೂ ಸಂಕೇತಿ- ಸುವುದು ಪರಮೇಶ್ವರನ ಸಂದೇಶವನ್ನು; ಅದ- ರಲ್ಲಿ ಅಡಗಿದ ಅರ್ಥವನ್ನು. ಶಿವನ ವಾಹನವಾದ ನಂದಿ ಸರ್ವಶ್ರೇಷ್ಠ ಮದ್ದಳೆ ವಾದಕನಂತೆ. ನಂದಿ, ಅದರ ವ್ಯಕ್ತ ರೂಪದಲ್ಲಿ ಗೋಚರಿಸುವಂತೆ ಬರಿ ಪಶುವಲ್ಲ, ಅದು ಮೈದಳೆದ ದೈವೀ ಸತ್ವ. . ಅವನ ತಾಳ- ದಲ್ಲಿಯ ಏರಿಳಿತಗಳು ಸೃಷ್ಟಿ-ಎನಾಶಗಳ, ಹುಟ್ಟು-ಸಾವುಗಳ, ಹಗಲು-ರಾತ್ರಿ ಗಳ ನಿರಂತರ ಚಕ್ರವನ್ನೇ ಸಂಕೇತಿಸುತ್ತದಂತೆ. ಶಿವ ತಾಂಡವಕ್ಕೆ ನಂದಿ ಹಾಕಿದ್ದೇ ತಾಳ. ನಮ್ಮ 'ಪುರಾಣಗಳಲ್ಲಿ ಚರ್ಮವಾದ್ಕ ವಾದ- ಶಿವ, ನಂದಿ ಇಬ್ಬ ರೇ ಅಲ್ಲ. ಸಾವಿರ ಕೈಗಳುಳ್ಳ ಅಸುರ ಬಾಣ. ಸಾಸಿರ ಕೈಗಳಿಂದ ಅವನು "`ಭಾರಿಸತೊಡಗಿದನೆಂದರೆ ಸಾವಿರಾರು ಸಿಂಹಗಳು ಕಾಡಿನಲ್ಲಿ ಭಯಂಕರವಾಗಿ ಗರ್ಜಿಸಿ- ದಂತೆ ಕೇಳಿಸುತ್ತಿತ್ತಂತೆ. ಅವನು ತನ್ನ ತಾಮಸ ಕೋಪದಿಂದ ಸಾಎರ ವಾದ್ಯಗಳೂ ಏಕಕಾಲಕ್ಕೆ ಆ ಭಾರತಿಂಯ . ಆತರ್ಯಪಾವ್ರಾಗಳುಿ ಗುಡುಗಲಾರಂಭಿಸಿದಾಗ ಭಯಂಕರ ಬಿರುಗಾಳಿ ಬೀಸಿ ಭೂಮ್ಯಾಕಾಶಗಳು ನಡುಗುತ್ತಿದ್ದುವಂತೆ; ' ದೇವ ದೇವತೆಗಳು ಆಕಾಶವನ್ನು ಬಿರಿದು ಹೊರಬಂದು ಹೆದರಿ ಇಣುಕಿದರಂತೆ. ಅವನ ವಾದನದ ಮೋಡಿಗೆ ಜಗತ್ತೇ ಮರುಳಾಗಿ ತನ್ನನ್ನೇ ತಾನು ಮರೆತುಬಿಟ್ಟಿತ್ತಂತೆ. ಭಾರತದ ಚರ್ಮವಾದ್ಯಗಳಿಂತು ನಮ್ಮ ಪುರಾಣಗಳಲ್ಲಿ, ದೇವ-ದಾನವರ ನಚ್ಚಿನ ವಾದ್ಮ- ಗಳೆನಿಸಿ ಸುಪ್ರಸಿದ್ಧವಾಗಿವೆ. ಆದರೆ ಪುರಾಣೇತಿ ಹಾಸಗಳಲ್ಲಿ ಬರುವುದಕ್ಕೆ ಎಷ್ಟೇ ಗಂಭೀರ ಅರ್ಥ ಗಳನ್ನು ರು ರರೂ ಜಾನಪದ. ಗೀತ- ಗಳಲ್ಲಿ, ಕಥೆಗಳಲ್ಲಿ ಸಿಕ್ಕುವ ಅಂಶಗಳು ಮನು- ~~ : PE rs ಗ್ಗ ಕಿ ಗ RYN ಗ್ಯ ಕೇ RN EN: ಬು 6 ಹೆ 3 ಸ್ನ ೧೦' ಷ್ಯನ ಹೃದಯಕ್ಕೇ ನೇರವಾಗಿ ತಲುಪುವಂಥವು. ಮನುಷ್ಯ ಸೃಷ್ಟಿಸಿದ ಮೊಟ್ಟ ಮೊದಲ ವಾದ್ಯ ಚರ್ಮವಾದ್ಯವೇ ಆಗಿರಬೇಕು ಎಂಬು- ದನ್ನು ತಜ್ಞರೆಲ್ಲರೂ ಒಪ್ಪುತ್ತಾರೆ. ಭಾರತದ ವನವಾಸಿ ಜನಗಳಲ್ಲಿನ್ನೂ ರೂಢವಾಗಿರುವ ಒಂದೆರಡು ಕಥೆಗಳನ್ನು. ನೋಡಿ. ಒಂದಾನೊಂದು ಕಾಲದಲ್ಲಿ ಒಬ್ಬ ಬೇಟೆಗೆಂದು ಕಾಡಿಗೆ ಹೋದ. ಒಂದು ಗಿಡದ ಟೊಂಗೆಗಳ ಮೇಲೆ ಮಂಗಗಳೆರಡು ಆಡುವುದರಲ್ಲಿ ಮಗ್ನ- ವಾಗಿದ್ದವು. ಗಂಡು ಮಂಗ ಚರ್ಮವಾದ್ಯ್ಮ- ವೊಂದನ್ನು ಬಾರಿಸುತ್ತಿತ್ತು. ಗಂಡು, ಹೆಣ್ಣು ಎರಡೂ ಅತುಲಾನಂದದಿಂದ ನರ್ತಿಸುತ್ತಿದ್ದಂತೆ ತೋರುತ್ತಿತ್ತು. ಬೇಟೆಗಾರ ಗಂಡು ಮಂಗಕ್ಕಿ ಗುರಿಯಿಟ್ಟು ಬಾಣ ಬಿಟ್ಟ. ಆದರೆ ತಪ್ಪಿ ಅದು ಹೆಣ್ಣಿಗೆ ಬಡಿ- ಯಿತು. ಗಂಡು ತಟ್ಟನೆ ವಾದ್ಯವನ್ನು ಕೆಳಕ್ಕೆಸೆದು ಗಾಯಗೊಂಡ ಜೊತೆಗಾತಿಯನ್ನು ನೆಲಕ್ಕೆತ್ತಿ- ಕೊಂಡು ಬಂದು ಗಾಯಕ್ಕೆ ಯಾವುದೋ ಒಂದು ತೊಪ್ಪಲು ತಿಕ್ಕಿ ಹೆಂಡತಿ ಎಚ್ಚರಗೊಂಡು ಏಳುವಳೋ ಹೇಗೆಂದು ನೋಡಲೆಂಬಂತೆ ವಾದ್ಯ- ವನ್ನು ಜೋರು ಜೋರಾಗಿ ಬಡಿಯತೊಡಗಿತು. : ಆದರೂ ಹೆಣ್ಣು ಕೊನೆಯುಸಿರೆಳೆಯಿತು. ಗಂಡು ಬಹಳ ಹೊತ್ತು ದುಃಖಿಸಿ ಕೊನೆಗೆ ಕಲ್ಲುಗಳಿಂದ ಶವವನ್ನು ಪೂರ್ತಿ ಮುಚ್ಚಿ ಅದರ ಮೇಲೆ ತನ್ನ ವಾದ್ಯವನ್ನಿಟ್ಟು ಮ್ಲಾನವದನದಿಂದ ಅಲ್ಲಿಂದ ಹೊರಟುಹೋಯಿತು. 2 ` ಅದನ್ನೆಲ್ಲ ಮರೆಯಲ್ಲಿ ನಿಂತು ನೋಡುತ್ತಿದ್ದ ಬೇಟೆಗಾರ ಗಂಡು ಮಂಗ ಅಲ್ಲಿಂದ ಹೋದ ನಂತರ ಕು ತೂಹಲದಿಂದ, ಅದು ಬಿಟು 5 ಹೋಗಿದ್ದ ' ವಾದ್ಯವನ್ನೆತ್ತಿಕೊಂಡು ಮನೆಗೆ ಮರಳಿದನು. ಮುಂದೆ ಕೆಲ ಸಮಯದಲ್ಲಿ ಅವನೂ ಅವನ ಮಿತ್ರರೂ ಅದನ್ನು ಬಾರಿಸಲು ಕಲಿತರು. ಅಂದಿನಿಂದಲೂ ಆ ಚರ್ಮವಾದ್ಯ ವನ್ನು ಬಾರಿಸಿದಾಗ ಸ್ತ್ರೀ ಪುರುಷರೆಲ್ಲ ಅದರ ತಾಳಕ್ಕೆ ಕುಣಿಯುವ ಪರಂಪರೆಯೂ ಬೆಳೆದು ಕಸ್ತೂರಿ, ಜೂನ್‌ ೧೯೭೭ ಬಂತು. ಇನ್ನೊಂದು ಕತೆಯ ಪ್ರಕಾರ ಚರ್ಮ ವಾದ್ಮಗಳು ಹುಟ್ಟಿದ್ದು ದೆವ್ವದಿಂದ. ಯಾವಾ- ಗಲೋ ಒಮ್ಮೆ ಒಬ್ಬ ಮನುಷ್ಯ ತನ್ನ ಊರಿ- ನಿಂದ ದೂರದಲ್ಲಿರುವ ಹಳ್ಳಿಯಲ್ಲಿ ಸತ್ತ. , ಅವನ ಭೂತವನ್ನಾದರೂ ಊರಿಗೆ ತರಬೇಕೆಂದು ಅವನ ಬಂಧು ಮಿತ್ರರು ಆ ಹಳ್ಳಿಗೆ ಹೋದರೂ ಭೂತ ಬರಲು ನಿರಾಕರಿಸಿತು, ವಾದ್ಯವೈಭವದಿಂದ ಕರೆದೊಯ್ಯುವುದಾದರೆ ಮಾತ್ರ ಬರುವುದಾಗಿ ಅದು ಕರಾರು ಹಾಕಿತು. ಆದರೆ ಆ ಜನಕ್ಕೆ ವಾದ್ಯದ ಕಲ್ಪನೆ ಕೂಡ ಇರಲಿಲ್ಲ. ಏನು ಮಾಡುವುದೆಂದು ತಿಳಿಯದೆ ಅವರು ನಿತ್ಯ ಚರ್ಚಿಸುತ್ತಲೇ ನಡೆದರು. ದಾರಿ ಕಾಯ್ದು ಬೇಸತ್ತ ಭೂತ ತನ್ನೂರವರ ಕನಸಿನಲ್ಲಿ ಬಂದು ಹಲವಾರು ವಾದ್ಯಗಳನ್ನು ಹೇಗೆ ಮಾಡುವುದೆಂದು ತೋರಿಸಿಕೊಟ್ಟಿತು. ಅನಂತರ ಜನ ಆ ಭೂತವನ್ನು ವಾದ್ಯವೈಭವದ ಸಡಗರ- ದಿಂದ ಊರಿಗೆ ಕರೆತಂದರು. ಇನ್ನೂ ಒಂದು ಜಾನಪದ ಪರಂಪರೆಯಂತೆ ಮನುಕುಲದ ಆರಂಭ ಕಾಲದಲ್ಲಿ ಹೇವರು ಮನುಷ್ಯರ ಬಗ್ಗೆ ತೀರ ಅಸಂತುಷ್ಟನಾಗಿದ್ದ. ಅವರು ಅರ್ಪಿಸುವ , ನೈವೇದ್ಯ, ಬಲಿ ಮುಂತಾದ ಯಾವ ಸೇವೆಗಳೂ ಅವನಿಗೆ ತೃಪ್ತಿ ನೀಡಿರಲಿಲ್ಲ. ಅಂತೆಯೆ ಅವನು ಮನು- ಷೈರಿಗೆ ಬಂದ ಬೇನೆ ಬೇಸರಿಕೆಗಳನ್ನು ನಿವಾರಿ- Ee A ಸದಾದ, ಮೃಳೆ ಬೆಳೆಗಳನ್ನು ಕಾಲಕಾಲಕ್ಕೆ ನೀಡದಾದ, ಆಗ ಮನುಷ್ಯರೆಲ್ಲ ಗಾಬರಿ- - ಗೊಂಡರು. ಇದೇ ಸಮಯಕೆ ಡು ಅವರಲ್ಲೇ ಒಬ್ಬನಿಗೆ ಒಂದು ಅಪೂರ್ವ ವಿಚಾರ. ಹೊಳೆ- ಯಿತು. ಅವನು ಕಾಡಿನಿಂದ ತಾಳೆಯ ಮರದ ಬೊಡ್ಡೆಯನ್ನು ಕಡಿದು ತಂದು ಅದನು ಸ ನಡುವೆ ಪೊಳ್ಳು ಮಾಡಿ, ಪೊಳು ಘು, ಜಾಗದ ಮೇಲೆ ಆಕಳ ಚರ್ಮವನ್ನು ಬಿಗಿದ. ಕೋಲಿನಿಂದ ಅದನ್ನು ಬಾರಿಸತೊಡಗಿದಾಗ ಆ ಗಂಭೀರ ಧ್ವನಿ ಜನಕ್ಕೆಲ್ಲ ತುಂಬ ಷ್ಟ ಆಕರ್ಷಕವಾಗಿ ಹ ಕೆಲ ಭಾರತೀಯ ಚರ್ಮವಾದ್ಮಗಳು ೧೧ ಕಂಡರೆ ಅದನ್ನು ಕೇಳಿದ ದೇವರು ಸಹ ಸಂತುಷ್ಟನಾದ. ಅವರು ದೇವತಾರಾಧನೆಗೇ ಅದನ್ನುಪಯೋಗಿಸತೊಡಗಿದಾಗ ಅವನು ಜನಕ್ಕೆಲ್ಲ ಸುಖ ಶಾಂತಿಯನ್ನೂ ಭಾಗ್ಯವನ್ನೂ ಕರುಣಿಸಿದ. ಕನ್ನಡ ನಾಡಿನಲ್ಲಿ ಕುರುಬರು ಡೊಳ್ಳು ಬಾರಿ- ಸುವುದನ್ನು ನೀವು ಕೇಳಿರಲೇಬೇಕು. ಬಹುಶಃ ಈ ವಾದ್ಯ ಸಮಸಮೀಪ ಮನುಷ್ಯ ಪುರಾತನ ` ಕಾಲದಲ್ಲಿ ಸೃಷ್ಟಿಸಿದ ಚರ್ಮವಾದ್ಯಕ್ಕೆ ಹೆಚ್ಚು ಹತ್ತಿರವಾಗಿವೆಯೆಂದನಿಸುತ್ತದ್ದೆ ಈ , ಲೇಖನದ ಪ್ರಾರಂಭ ಪುಟದಲ್ಲಿರುವ ಚಿತ್ರವೇ ಡೊಳ್ಳು. ಭರಮದೇವರ ಪೂಜೆಗೆ ಹೊರಟಾಗ, ಯುಗಾದಿ, ಕಾರಹುಣ್ಣಿಮೆ, ಮಹಾನವಮಿ, ಮುಂತಾದ ಹಬ್ಬ ಹರಿದಿನಗಳಲ್ಲಿ ದುಮು- ದುಮಿಸುವ ಡೊಳ್ಳಿನ ನಾದ ಕಿವಿಗೆ ಗುಂಗು ಹಿಡಿ- ಸುವಂಥದು. ಆದರೆ ಅವರು ಬಾರಿಸುವ ತಾಳದಲ್ಲಿ ಹೆಚ್ಚು ವೆ ೈವಿಧ್ಯವಿರುವುದಿಲ್ಲ. ಡೊಳ್ಳಾಗಲಿ, ಹಲಿಗೆಯಾಗಲಿ, ನೀವು ಸಾಮಾನ್ಮವಾಗಿ ನೋಡುವ ಜಾನಪದ ಚರ್ಮ ವಾದ್ಯಗಳು. ಅವುಗಳೊಟ್ಟಿಗೆಯೇ ತಬಲಾ ಮೃದಂಗ, ಚಂಡೆ, ಮದ್ದಳೆ, ತಾಶಾ, ಬ್ಯಾಂಡು ಮುಂತಾದವು ಸಹ ಕಣ್ಣಿಗೆ ಬೀಳುತ್ತವೆ. ತಬಲಾ, ಮೃದಂಗ, ಪಖಾ ಜ್‌ ಗಳಂತಹ ಕೆಲ ವಾದ್ಯ- ಗಳು ನಮ್ಮ ಹಿಂದುಸ್ತಾನಿ, ಕರ್ನಾಟಕಿ ಎರಡೂ ಸಂಗೀತ ಪದ್ಧತಿಗಳಲ್ಲಿ ಉನ್ನತ ಸ್ಥಾನ ಗಳಿಸಿವೆ. ಈ ವಾದ್ಯಗಳು ಪ್ರತ್ಯೇಕವಾಗಿ ಸಹ ಸಂಗೀತದ ಮುಖ್ಯ ಮಾಧ್ಯಮವಾಗಿ ಬಳಸಲ್ಪಡುವುದಿದೆ. ಹಲವಾರು ಮಾತ್ರೆ- ಗಳಲ್ಲಿ ಬಗೆಬಗೆಯ ತಾಳಗಳೆನ್ನು ಇವುಗಳಿಂದ ಹೊರಡಿಸಲಾಗುತ್ತದೆ. ಮನುಷ್ಯರ 'ಹಾಗು ಪ್ರಾಣಿಗಳ ನಡಿಗೆಯಲ್ಲಿ ಕಂಡುಬರುವ ತಾಳ- ಲಯಗಳೇ ಈ ಚರ್ಮ ವಾದ್ಯಗಳಿಗೆ ಮೂಲ ಸ್ಫೂರ್ತಿಯಾಗಿರಬೇಕು. ಸಂಸ್ಕೃತದಲ್ಲಿರುವ ಪುರಾತನ ಸಂಗೀತ ಗ್ರಂಥಗಳಲ್ಲಿ ಚರ್ಮವಾದ್ಯ- ಗಳನ್ನು ಅವನದೃ ಅಥವಾ ಘನವಾದ್ಯಗಳೆಂದು ಕರೆಯಲಾಗಿದೆ. ‘ ಈ ಲೇಖನದೊಟ್ಟಿಗಿರುವ ಚಿತ್ರಗಳಲ್ಲಿ ಭಾರತ ದಲ್ಲಿ ಕಾಣಸಿಗುವ ಹಲವು ಚರ್ಮವಾದ್ಮಗಳನ್ನು ನೋಡಬಹುದು. ಚಿತ್ರ (೧): ಲಕ್ಷ ದ್ವೀಪದ ಮೂಲನಿವಾಸಿ- ಗಳು ಬಾರಿಸುವ ಡೊಳ್ಳಿನ ಮಾದರಿ. ನಮ್ಮ ಕುರುಬರು ಡೊಳ್ಳು ಬಾರಿಸಲು ಕೋಲನ್ನುಪ- ಯೋಗಿಸಿದರೆ ಇವರು ಬರಿಗೈಯಿಂದಲೇ ಬಾರಿ- ಸುತ್ತಾರೆ. ಚಿತ್ರ (೨): ಬಿಹಾರದ "ಹೋ' ಬಣಕ್ಕೆ ಸೇರಿದ ಆದಿವಾಸಿಯ ನಗಾರಿ. ಚಿತ್ರ (೩) : ಇದು ಮಹಾರಾಷ್ಟ್ರದ ಕೊಂಕಣ ಪಟ್ಟಿಯಲ್ಲಿ ಜನಪ್ರಿಯವಾಗಿರುವ ಕರಡೀ- ಜಲು. ಚಿತ್ರ (೪): ಮಧ್ಯಪ್ರದೇಶದ ಬಸ್ತಾರ್‌ ಜಿಲ್ಲೆಯ ಮಾರಿಯಾ ಜನಾಂಗದ ಯುವಕನೊಬ್ಬ ಎತ್ತಿನ ಕೋಡು ಕಟ್ಟಿಕೊಂಡು ವಾದ್ಯ ನುಡಿಸುತ್ತ ್ಹನರ್ತಿಸುತ್ತಿದ್ದಾನೆ. ಚಿತ್ರ (೫) : ಪಂಜಾಬಿ ನುಡಿಸುವ ಢಥೋಲ್‌. ಈ ವಾದ್ಯದ ಆಕಾರವನ್ನು ನೋಡಿದಾಗ ಕರ್ನಾ- ಟಕದ ಡೊಳ್ಳು: ಮತ್ತು ಪಂಜಾಬಿ ಢೋಲ್‌ ಒಂದೇ ವಾದ್ಯಕ್ಕೆ ಇರುವ ಎರಡು ಹೆಸರುಗಳೆನಿ ಸುವುದಲ್ಲದೆ ಈ ಎರಡೂ ವಾದ್ಯಗಳ ಮೂಲವೂ ಒಂದೇ ಇರಬೇಕೆಂದೆನಿಸುತ್ತದೆ. ಚಿತ್ರ (೬): ಸಂಗೀತದಲ್ಲಿಂದು- ಮುಖ್ಯವಾಗಿ ಹಿಂದುಸ್ತಾನಿ ಪರಂಪರೆಯಲ್ಲಿ ಅತ್ಯಂತ ಜನಪ್ರಿಯ ಅವನದೃ ವಾದ್ಯ ತಬಲಾ. ತಬಲಾ ನುಡಿಸುವ ಕೆಲವರು ಆಗಲೆ ಗಾಯಕರಷ್ಟೇ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಚಿತ್ರ (೭): ಈಶಾನ್ಯ ಭಾರ- ತದ ನೇಫಾದ ಯುವಕ ಬಾರಿಸುವ ವೈಶಿಷ್ಟ್ಯ ಪೂರ್ಣ ಚರ್ಮ ವಾದ. ಇದನ್ನ ವನು ಒಂದು ಕೋಲಿಗಂಟಿಸಿಕೊಂಡು, ಹರಿಯುತ್ತಿರುವ ಹಾವಿನಂತೆ ಕಾಣುವ ಬೆತ್ತದ ಕೋಲಿನಿಂದ ಬಾರಿ- ಸುತ್ತಿದ್ದಾನೆ. ಚಿತ್ರ (ಲ): ಅರುಣಾಚಲದ ಗಿರಿಕನ್ಯೆ ಬಾರಿಸುತ್ತಿರುವ ಈ ಚಮರ ವಾದ್ಯ ಮೃದಂಗವನ್ನೇ ಹೋಲುತ್ತದೆ. ಚಿತ್ರ. (೯): ದೇಶದಲ್ಲಿ ಎಲ್ಲೆಲ್ಲೂ ಜಾನಪದ ಮಟ್ಟದಲ್ಲಿ ded \ ಜನಪ್ರಿಯವಿರುವ ಖಂಜೀರಾ, ಚಿತ್ರ (೧೦): ಮಹಾರಾಷ್ಟ್ರ ದ ಕುರುಬರ ವಿಶಿಷ್ಟ ಡೊಳ್ಳು. ಕನ್ನ ಡದ. ಪ್ರಾಚೀನ ಕವಿಗಳಲ್ಲಿ ಸ ಸಂಗೀತಶಾಸ್ತ್ರ ಸಾ ವಿವಿಧ ವಾದ್ಯಗ ಳನ್ನು ಕುರಿತು ಬರೆ- ದವರು ನಿಜಗುಣಶಿವಯೋಗಿಗಳು. ಕ್ರಿ.ಶ. ೧೪- ೧೫ನೆಯ ಶತಮಾನದಲ್ಲಿ ದ್ದ ಶಿವಯೋಗಿ ಗಳು ಚರ್ಮವಾದ್ಯಗಳ ಬಗ್ಗೆ ಬರೆಯುತ್ತ, “ಚರ್ಮವಂ ಕಟ್ಟಿ ಬಾಜಿಸ ಸುವ ಅವುಜೆ ಮೊದಲಾದವೇ ವೆನಿಸುವುದ:, ”: ಎಂದಿ- ದಾರೆ. ಇನ್ನೊ ಂದೆಡೆ, “ಬಳಿಕ ಶುದ್ಧ, ಸಾಳಿಗ, ಸಂಕೀರ್ಣ, ಠವಣೆಗಳೆಂಬ ಚತುರ್ವಿಧ ಮೃದಂಗಮಂ ಮೇಳೈಸಿ ಕತ್ತರ, ಬೊಟ್ಟಿ ಗಡಾದಿ ಭೇದಂಗಳನಳವಡಿಸಿ, ತ್ವಂಕ್ಕ, ಆಲಿಂಗ್ಯ, ಊರ್ಧ್ವಕವೆಂಬ ತ್ರಿವಿಧ ಕ್ರಮವಟಂದು ನುಡಿ- ಸುವ ಕಡುಜಾಣರಪ್ಪ ಮರ್ದ್ವಳೆಕಾರರಿಂ ಬಳಿಕ ಕಂದಾವುಜ, ಪಟಾವುಜ, ಕುಡವಾವುಜ, ಅಡಾ- ವುಜವೆಂಬ ನಾಲ್ಕು ತೆರದ ಆವುಜಮನೋ- ಜ್ಞೆಯಿಂ ಬಾಜಿಸುವಾವುಜಕಾರಂ” ಎಂದು ವರ್ಣಿಸಿದ್ದಾರೆ ಅವನದ್ಧ ವಾದ್ಯಗಳಿಗೆ ರಾಜ ದರ್ಬಾರಿನಲ್ಲಿ ಬಲು ಮಹತ್ವ ದ ಸ್ಥಾನ ದೊರೆತುದು ಮೊಗಲ ಬಾದಶ ಹರ ಕಾಲನಲ್ಲಿ. ಉದಾಹರಣೆಗೆ ಅಕಬರನ : ಅರಮನೆಯಲ್ಲಿ ವಿಶೇಷ ಪ ಸಂಗಗಳಲ್ಲಿ ಬಾರಿಸ- ಲಾಗುತ್ತಿದ್ದ ನಾಬತ್ತಿನಲ್ಲಿ (ಒಂಬತ್ತು ವಾದ್ಯ- ಜಣಟಲ್ವ ಬ ಉಳಲು FCC ಆತೆ WwW ತ್‌ ಲ ಗಳು) ಮೂರು ಅವನದ್ಧ ವಾದ್ಯಗಳು. ಮೊದ- ಲನೆಯದು ಕೂರ್ಗ ಎಂಬ ದೊಡ್ಡ ಆಕಾರದ ಅವನದ್ಧ ವಾದ್ಯ; ಎರಡನೆಯದು ನಕ್ಕಾರಾ (ನಗಾರೆ) ಎಂಬ ಸಾಧಾರಣ ದೊಡ್ಡ ಭಾಂಡ ವಾದ್ಯ; ಹಾಗೂ ಮೂರನೆಯದು ಢೋಲ್‌ (ಡೊಳ್ಳು) ಎಂಬ ಪೀಪಾಯಿಯಾಕಾರದ ಎರಡೂ ಬದಿಗೆ ಚರ್ಮಾಚ್ಛಾದನವಿರುವ. ಅವನದ್ಧ ವಾದ್ಯ, ಈ ಅವನದ್ದ ವಾದ್ಮಗಳ ಜೊತೆಗೆ ಶಹನಾಯಿ, ಸಣ್ಣ ದೊ ಡ್ನ ತುತ್ತೂರಿ, ಕಹಳೆ, ರಾಂಜಗಳಂಥ ವಾದ್ಯ- ಗಳನ್ನಿಟ್ಟು ನೌಬತ್ತು ಬಾರಿಸುತ್ತಿದ್ದ ಕೋಣೆಗೆ "ನಕ್ಕಾರಖಾನಾ' (ನಗಾರಖಾನೆ) ಎಂದೇ ಹೆಸರಿತ್ತು. ಅಂದಾಗ ಚರ್ಮವಾದ್ಕಗಳಿಗೆ ಆಗ ಇದ್ದ ಮಹತ್ವವೆಷ್ಟೆಂಬುದು ಅರ್ಥವಾಗುತ್ತದೆ. ಜಗತ್ತು ತಾಲ ನಿಯಮದಿಂದ ಬದ್ಧವಾಗಿದೆ- ಯೆಂಬ ಒಂದು ಸೂಕ್ಷ್ಮ ಸತ್ಯದ ಅರಿವು ಮನುಷ್ಯನಿಗೆ ಬರುವುದು. ಚರ್ಮವಾದ್ಯಗಳ ಮೂಲಕವೇ. ಅಂತೆಯೇ ತೀರ ಕಾಡು ಎಂದೆ- ನಿಸುವ ಜನಗಳಲ್ಲೂ ಮೂಲ ಮಹತ್ವವಿರುವುದು ಈ ಅವನದ್ಧ ವಾದ್ಯಗಳಿಗೆಯೇ ಹೊರತು ಬೇರೆ ಬಗೆಯವುಗಳಿಗಲ್ಲ. ಭಾರತವಂತೂ ಚರ್ಮ ವಾದ್ಯಗಳ ತೌರುಮನೆಯೇ ಅನ್ನಿಸುವಷ್ಟು ವೆ ಭ್ಯ ದಿಂದ ಕೂಡಿದೆ. - ಸೊ ಒಬ್ಬ ಯುವತಿ ಸ್ಟಾ ನ ಮಾಡಜೇಕೆನ್ನು ವಷ್ಟ ರಲ್ಲಿ ಕಾನಲುಗಾರ ತಡೆದ. ಅದಕೆ ಯುವತಿ ಶು ದ್ಧ ಳಾಗಿ ಸ ೬ಘ್ರ ನದಿಯಲ್ಲಿ". ಸ್ಥಾ ನ ಮಾಡಬಾರದು ಎನ್ನು ವ ವಿಚಾರವನ್ನು ಸು ಬಟಿ ಗಳನ್ನು ಕಳಚುವಾಗ ಏಕೆ ಹೇಳಲಿಲ್ಲ 2» “ಇಲ್ಲಿ ಸವರ ಸ್ಥಾ ಪ್ರ ಮಾಡುವುದಕ್ಕೆ ಮಾತ್ರ ನಿಷಿದ್ಧ? 'ಕಾನಲುಗಾರೆ ಕೂಡಲೆ ಉತ್ತ ರಿಸಿದ. ತೀ ನೀನು ಮತ್ತೊ ದು ವಿವಾಹ ಏಕೆ ಮಾಡಿಕೊಳ್ಳ ಬಾರದು?” “ಇದಕೆ ಸ ನಾಲ್ಕು ಕಾರಣಗಳಿವೆ.? “ಯಾನವು? ಕ್‌ ತಹ" “ಒಬ್ಬ ಹುಡುಗ ಮತ್ತು ಮೂರು ಹುಡುಗಿಯರು.? ಎನ್‌. ಕೆ. ನರಸಿಂಹಮೂರ್ತಿ ಕ್‌ Mo ಇ ಪಾ. ವೆಂ. ಆಚಾರ್ಯ ಸನ್ಮಾನ ಸಮಿತಿ ವಕಾನ್ಕರೆ, ಶ್ರೀಮಾನ್‌ ಪಾಡಿಗಾರು ವೆಂಕಟರಮಣ ಆಚಾರ್ಯರು ತಮ್ಮ ಬಹುಮುಖ ಪ್ರತಿಭೆ- ಯಿಂದ ಕನ್ನ ಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಜಾತ ಪತ್ರಿ ಕಾದ ಃಮಿಗಳು. ಸ್ವತಃ ಪ್ರಖರ ವನಾರವಂತರೂ ಶ್ರ "ಪ ಲೇಖಕರೂ ಆಗಿರುವ ಆಚಾರ್ಯರು ಜಗತ್ತಿ, ನ ಮೂಲೆ- ಮೂಲೆಗಳಿಂದ ಜ್ಞಾನವಿಜ್ಞಾನಗಳನ್ನು ಕುರಿತ ಲೇಖನಗಳನು ಸ ಸ್ವಾಗತಿಸಿ “ಕಸ್ತೂರಿ”ಯ ಮೂಲಕ ಅವನ್ನು ಕನ್ನಡ ಜನತೆಗೆ ಊಡಿಸಿ ಪತ್ರಿ ಕೋದ್ಯ ಮದಲ್ಲಿ ಉತ್ತಮವಾದ ಪರಂಪರೆ- ಯನ್ನು ಸ್ಥಾ ಪಿಸಿದ್ದಾ ರೆ. ನಾಡಿನ ತರುಣ ಪ ಸಾ ತರನ್ನು ಗುರುತಿಸಿ ಹುರಿದುಂಬಿಸಿ ಅವ- ರಿಂದ ಠೇಖಿನಗಳನ್ನು ಬರೆಸಿ “ಕಸ್ತೂರಿ”ಯಲ್ಲಿ ಪ್ರಕಟಿಸಿ ಸಮರ್ಥ ಲೇಖಕರ ಪೀಳಿಗೆಯನ್ನು ಸೃಷ್ಟಿಸಿದ್ದಾರೆ, ನಿವೃತ್ತ ಜೀವನದಲ್ಲಿಯೂ ಸತತ ಕ್ರಿಯಾಪಟುಗಳಾಗಿರುವ ಶ್ರೀ ಪಾ. ವೆಂ. ಆಚಾರ್ಯ ರು ಪತ್ರಿಕೋದ್ಯಮದ ಆಚಾರ್ಯುರೂ ವಿಚಾರವಂತರ ಅಧ್ವರ್ಯುವೂ "ಆಗಿದ್ದಾರೆ. ಶ್ರಿ (ಯಂತರ ಸುದೀರ್ಫ ಸಫಲ ಸೇವೆಯನ್ನು ಕನ್ನಡ ಜನತೆ ಕೃತಜ್ಞತೆಯಿಂದ ಸ್ಮರಿಸುತ್ತದೆ. ಇದರ ದ್ಯೋತಕವಾಗಿ ಇವರಿಗೆ ಎಲ್ಲ ಕನ್ನಡ ಜನರ ಪರವಾಗಿ ಸಾರ್ವಜನಿಕ ಸನ್ಮಾನವನ್ನು ಏರ್ಪಡಿಸ- ಬೇಕೆಂದು ನಿರ್ಧರಿಸಿದ್ದೇವೆ. ಈ ಸಮಾರಂಭದ ಅಂಗವಾಗಿ ಶ್ರೀ ಪಾ. ವೆಂ. ಆಚಾರ್ಯರಿಗೆ ನಿಧಿಯನ್ನು ಸಮರ್ಪಿಸಬೇಕೆಂದು ಉದ್ದೇಶಿಸಲಾಗಿದೆ. ಇದೇ ಸಂದರ್ಭದಲ್ಲಿ ನೆನಪಿನ ಸಂಚಿಕೆ ಯನ್ನೂ ಆಚಾರ್ಯರ ಹರಟೆಗಳ ಸಂಕಲನವನ್ನೂ ಹೊರತರಬೇಕೆಂದು ಯೋಜಿಸಲಾಗಿದೆ. ಶ್ರೀ ಪಾ. ವೆ. ಆಚಾರ್ಯರ ಬಹುಮುಖ ಸೇವೆಯನ್ನು ಬಲ್ಲ ನೀವು ಮೇಲೆ ಎವರಿ ಸಿರುವ ಉದ್ದೇಶಗಳ ಪೂರೈ ಕೆಗಾಗಿ ಕೊಡುಗೈ ಯಿಂದ ಮನಂಟಂದು ಧನಸಹಾಯ ಮಾಡ, ಬೇಕೆಂದೂ ನಿಮ್ಮ ಇಷ್ಟಮಿತ್ರರಿಂದ ಕೂಡ ಇದಕ್ಕೆ ನೆರವು ಕೊಡಿಸಬೇಕೆಂದೂ ಪ್ರಾ ರ್ಶ ಸುತ್ತೇವೆ, ಹಣವನ್ನು ಕ್ರಾಸ್‌ ಮಾಡಿದ ಚೆಕ್‌ ಇಲ್ಲವೇಬ್ಮಾ ಕ್‌ ಡಾ ಫ್‌ ಮೂಲಕ “ಪಿ.ವಿ ಆಚಾರ್ಯ ಸನ್ಮಾನ ಸಮಿತಿ, ಮೆ ಸೂರು” ಈ ಖಾತೆಗೆ ಫಾ ಆಗುವಂತೆ ಬರೆದು ಸವತಿಯ ಕಾರ್ಯದರ್ಶಿಯವರಿಗೆ ರವಾನಿಸಬಹುದು; ಅಥವಾ ಸಿಂಡಿಕೇಟ್‌ ಬ್ಯಾಂಕಿನ ಯಾವುದೇ ಶಾಖೆಯ ಮೂಲಕ ಅದೇ ಬ್ಯಾಂಕಿನ ಸರಸ್ವ ತೀಪುರಂ--ಮೈ ಸೂರು ಶಾಖೆಯಲ್ಲಿರುವ “ಸೇವಿಂಗ್ಸ್‌ ಬ್ಯಾಂಕ್‌ ಖಾತೆ ಸಂಖ್ಯೆ ೫೦೪೭ ಪಿ. ವಿ. ಆಚಾರ್ಯ ಸನ್ಮಾನ ಸಮಿತಿ”ಗೆ ವರ್ಗಾಯಿಸಿ (ಮೈಲ್‌ (ಟ್ರಾನ್ಸ್‌ ಫರ್‌) ನೀವು ಪಾವತಿ ಮಾಡಿರುವ ಮೊಬಲಗು, "ನಿಮ್ಮ ಹೆಸರು, ವಿಳಾಸ ಮುಂತಾದ ವಿವರಗಳನ್ನು ಪತ್ರಮುಖೇನ ಸಮಿತಿಯ ಕಾರ್ಯದರರ್ಶೀಯವರಿಕೆ ತಿಳಿಸಬಹುದು. ಸನ್ಮಾನ ಸಮಾರಂಭದ ಏರ್ಪಾಡು, ಧನಸಂಗ್ರಹ ಮುಂತಾದ ವಿವರಗಳನ್ನು ಕುರಿತಂತೆ ಸಮಸ್ತ ಪತ್ನ ವ್ಯವಹಾರಗಳನ್ನು ಕಾರ್ಯದರ್ಶಿಗಳೊಡನೆ, ನೆನಪಿನ ಸಂಚಿಕೆಯಲ್ಲಿ ಜಾಹಿರಾತು ಮುದ್ರಣದ ವಿವರಗಳನ್ನು ಜಾಹಿರಾತು ಕಾರ್ಯದರ್ಶಿಗಳೊಡನೆ, ನೆನಪಿನ ಸಂಚಿಕೆಯಲ್ಲಿ ಲೇಖನ ಮುದ್ರಣ ವಿವರಗಳನ್ನು ಸಂಚಿಕೆಯ ಸಂಪಾದಕರೊಡನೆ ನೇರವಾಗಿ ಮಾಡಬೇಕಾಗಿ ವಿನಂತಿ. ಕಾರ್ಯದರ್ಶಿ ಕ ಎಂ. ಗೋಪಾಲಕೃಷ್ಣ ಅಡಿಗ ಜಿ. ಬ. ನಾರಾಯಣರಾವ್‌ ಅಧ್ಯಕ್ಷ “ಅತಿ ೫ ಎಂಟನೆಯ ಅಡ ರಸ್ತೆ ಸರಸ ತೀಪುರಂ ಮೈ, ಸೂರು 570009 ವಿಚಾರ ತರಂಗ ಭವಿಷ್ಯತ್ತು ಧರ್ಮ-ಸಂಸ್ಕೃತಿಗಳಲ್ಲಿ ನಿಹಿತವಾದ ಆದರ್ಶ. ಗಳನ್ನೂ ಅವುಗಳೊಳಗೆ ವ್ಯಾಪಕವಾಗಿ ಹರಡಿದ ಗೂಢಾರ್ಥಗಳನ್ನೂ ಅರಿಯಲು ಭೂತಕಾಲ- ವನ್ನನುಸರಿಸುವುದು ಎಷ್ಟೇ ಸ್ವಾಭಾವಿಕ- ವಾದರೂ ಅದು ಸರಿಯಾದ ಮಾರ್ಗವಲ್ಲ. ಮಿಂಚಿ ಹೋದ ಕಾಲ ಎಂದಿಗೂ ಮರಳಿಬರುವುದಿಲ್ಲ. ಒಮ್ಮೆ ಸತ್ತುಹೋದ ಭೂತಕಾಲವನ್ನು ಪುನ- ರುಜ್ಜೀವಿಸಲು ನಾವು ಏಕಾದರೂ ಪ್ರಯತ್ನಿಸ- ಬೇಕು? ಗತಕಾಲದ ಬಗೆಗಾಗಲಿ ನಮ್ಮ ಪೂರ್ವ- ಜರ ಬಗೆಗಾಗಲಿ ಆದರವನ್ನಿಟ್ಟು ) ಕೊಳ್ಳು ವುದು ಒಳ್ಳೆಯದೇನೋ ಸರಿ. ಆದರೆ `ಅದರ ಅರ್ಥ ನಾವು ಅವರ ದಾಸರಾಗಬೇಕೆಂದೇನೂ ಆಗುವು- ದಿಲ್ಲ. ವರ್ತಮಾನವನ್ನು ತುಚ್ಚವೆಂದು ತಿಳಿ- ಯುವುದೂ ಗತಕಾಲದ ಬಗೆಗೆ ಅತಿಯಾದ ಆದರ ಭಾವವನ್ನಿಟ್ಟುಕೊಳು ವುದೂ ಎಂದರೆ ಭವಿಷ್ಯ- ತ್ತಿಗೆ ದ್ರೋಹ ಬಗೆದಂತೆ. ಒಂದು ರೀತಿಯಲ್ಲಿ ಭವಿಷ್ಯತ್ತು ಪರಮಾತ್ಮನ ಬರಲಿರುವ ಅವತಾರವೇ ಸರಿ, ಆದ್ರರಿಂದ ಭೂತ ಕಾಲ ಪವಿತ್ರವಾಗಿದ್ದರೆ ಭವಿಷ್ಯತ್ತು ಅದ- ಕ್ಕಿಂತಲೂ ಹೆಚ್ಚು ಪವಿತ್ರವಾಗಿದೆ. ಗತಕಾಲದ ಬಂಧನ ಪ್ರಗತಿಗೆ ಮಾರಕವಾಗಿದ್ದರೆ ಇಂತಹ ಬಂಧನದಿಂದ ಮುಕ್ತರಾಗುವುದೇ ನಮ್ಮ ಆದ್ಯ ಕರ್ತವ್ಯವಾಗುತ್ತದೆ, -ಕಾಕಾ ಕಾಲೇಲಕರ ಇವರು ವಿಜ್ಞಾನಿಗಳ? ಭಳಿರಶೀಯ ವಿಜ್ಞಾನಿಗಳಲ್ಲಿ ಬಹುತೇಕ ಜನ- ರಿಗೆ ತಮ್ಮ ಸ್ಥಾನಮಾನದ ಬಗೆಗಾಗಲಿ ತಮ್ಮ ಸಂಬಳದ ಬಗೆಗಾಗಲಿ ಇರುವಷ್ಟು ಆಸಕ್ತಿ ತಮ್ಮ ಕೆಲಸದ ಬಗೆಗೇ ಇರುವುದಿಲ್ಲ. ಪ್ರಾಚೀನ ಭಾರತದಲ್ಲಿ ಜನರ ಮನೋವೃತ್ತಿ ಇದಕ್ಕೆ ತದ್ವಿರುದ್ಧವಾಗಿತ್ತು. ದುರ್ದೈವದಿಂದ ಭಾರತ- ದಲ್ಲಿ ಕಂಡುಬರಬೇಕಾದ ಈ ಮನೋವೃತ್ತಿ ಯುರೋಪಿಯನ್‌ ದೇಶಗಳಲ್ಲಿ ಇಂದು ಕಂಡು- ಬರುತ್ತಿದೆ. ರಾಯಲ್‌ ಸೊಸಾಯಿಟಿಯ ಕೌನ್ಸಿಲ್ಲಿನ ಗೌರವಾನ್ವಿತ ಸದಸ್ಯರೊಬ್ಬರು (ಹೆಸರು ಹೇಳಬೇಕೆಂದರೆ ಆರ್‌. ಸಿ. ಮ್ಮಾಕ್‌- ಕ್ಮಾನ್ಸ್‌) ಕೊಳೆಯಾದ ಬಟ್ಟೆ ಧರಿಸಿ ಹೆಗಲಮೇಲೆ ಸಾಮಾನುಗಳ ಭಾರ ಹೊತ್ತು ಕೌನ್ಸಿಲ್ಲಿನ ಸಭೆಗೆ ಹಾಜರಾಗುತ್ತಿದ್ದುದನ್ನು ನಾನು ಕಣ್ಣಾರೆ ಕಂಡಿ- ದ್ದೇನೆ. ಆದರೆ ಇಂದು ಭಾರತದಲ್ಲಿ ವಶಿಷ್ಠ, ೧೪ ವಿಶ್ವಾಮಿತ್ರ, ದುರ್ವಾಸರಂತಹ ಶ್ರೇಷ್ಠ ಯಷಿ ಪರಂಪರೆಗೆ ಸೇರಿದ ಈ ಅಯೋಗ್ಯ ಜನರು ರಾಜ್ಯಪಾಲ, ಮಂತ್ರಿಗಳಂತಹ ಜನರನ್ನು ಭಾಷಣಕ್ಕಾಗಿ ತಮ್ಮ ಸಭೆಗಳಿಗೆ ಆಮಂತ್ರಿಸು- ವುದು ಸಾಮಾನ್ಯವಾಗಿದೆ, -ಜೆ. ಬಿ. ಎಸ್‌. ಹಾಲ್ಲೇನ್‌ ತ ಸತ್ಯ ಗೆ)ತೆನವನ್ನು ಕಳೆದುಕೊಳ್ಳುವ ಪ್ರಸಂಗ ಬಂದರೂ ಬರಲಿ; ಪ್ರೇಮದಿಂದ ವಂಚಿತ- ಳಾಗುವ ಪ್ರಸಂಗ ಬಂದರೂ ಬರಲಿ; - ಆದರೆ ಸತ್ಯವನ್ನು ನಾನು ಕೈಬಿಡಲಾರೆ. ಸತ್ಯವನ್ನು ಪರಿಪಾಲಿಸುವುದಲ್ಲದೆ ಅದನ್ನು ಸರ್ವತ್ರವೂ ಅಧಿಷ್ಮಿಸುವುದು ನನ್ನ ಜೀವನಧರ್ಮ. ಸತ್ಮ- ಶೋಧನೆಗಾಗಿ ಮರುಭೂಮಿಯಲ್ಲಾದರೂ ಅಲೆದೇನ್ಕು, ಈ ಸಾಹಸದಲ್ಲಿ ಪ್ರೇಮದಿಂದ ವಂಚಿತಳೂ ಆದೇನು. ಆದರೆ ಸತ್ಯದಿಂದೆಂದೂ ವಿಮುಖಳಾಗುವುದಿಲ್ಲ. ನಾನು ಸತ್ತನಂತರ ನನ್ನ ಸಮಾಧಿಯ ಮೇಲೆ, “ಆಕೆ ಸದಾ ಸತ್ಕವಂತ- ಳಾಗಿರಲು ಪ್ರಯತ್ನಿಸಿದಳು” ಎಂಬ ವಾಕ್ಕ ಸಾಕು. ಬೇರಾವ ಹೊಗಳಿಕೆಯೂ ನನಗೆ ಬೇಕಿಲ್ಲ. -ಅೃನಿ ಬೆಸೆಂಟ್‌ ಪುನರ್ಜನ್ಮ ಭರತ ಆಂತರಗಿಕವಾಗಿ ಶಾಂತಿಯನ್ನು ಪ ಸ್ಕಾ ಪಿಸುವುದಲ್ಲದೆ ಗಡಿಗಳಲ್ಲೂ ಶಾಂತಿ- ಯನ್ನು ಕಾಪಾಡಿಕೊಳ್ಳಬೇಕಾಗಿದೆಯೇ? ದೇಶದ ಆರ್ಥಿಕ ಸಾಧನಗಳನ್ನು ಅಭಿವೃದ್ಧಿ ಪಡಿಸಿಕೊಳ್ಳ- ಬೇಕಾಗಿದೆಯೇ? ಅಥವಾ ಕಲೆ, ವಾಣಿಜ್ಯ, ವಿಜ್ಞಾನ ಮುಂತಾದ ರಂಗಗಳಲ್ಲಿ ಮುಂದು- ವರಿಯಬೇಕಾಗಿದೆಯೇ? ಹಾಗಾದರೆ ಇದಕ್ಕೆ ಪೂರ್ವಭಾವಿಯಾಗಿ ಹಿಂದುತ್ತ ಹಾಗೂ ಇಸ್ಲಾಮುಗಳೆರಡೂ ಪುನರ್ಜನ್ಮವನ್ನು ಪಡೆಯಬೇಕಾಗುವುದು. ಅವಕ್ಕಾಗಿ ಅವೆರಡೂ ಸತ್ವ ಪರೀ ಕ್ಷೆಗೀಡಾಗಬೇಕಾಗಿದೆಯಲ್ಲದೆ ತರ್ಕ ವಿಜ್ಞಾನಗಳ ಕುಲುಮೆಯಲ್ಲಿ ಚಿನ್ನದಂತೆ ಚೊಕ Ne ವಾಗಿ ಪುನರ್ಜನ್ಮವನ್ನೂ ಪುರ್ನಯೌೌವನವನ್ನೂ ಪಡೆಯಬೇಕಾಗುವುದು. -ಡಾ. ಯದುನಾಥ ಸರಕಾರ ಸ್ಥಾನಮಾನ ಯಿ ನೀಚ ಎಂಬ ಭಾಗವನ್ನು ತೆಗೆದು ` ಹಾಕುವುದು ಸುಧಾರಣೆಗಳಲ್ಲಿ ಒಂದು ಎಂದು ಹೇಳಿದ್ದಾಗಿದೆ. ಹೀಗೆಂದರೆ ಏನು? ಉಚ್ಚ ನೀಚ ಸ್ಥಿತಿಗಳೇ ಇಲ್ಲದಂತೆ ಮಾಡುವುದೆಂತಲೇ? ಇದು ಸಾಧ್ಯವಿಲ್ಲ. ಒಂದು ಮೈಯಲ್ಲೇ ತಲೆ ಕಾಲು ಇವೆ. : ತಲೆ ಉಚ್ಚ;, ಕಾಲು ನೀಚ. ಇಷ್ಟೇ, ಉಚ್ಛ ಎಂದು ತಲೆಯ ಕಷ್ಟ ಸುಖ ವನ್ನು ಮಾತ್ರ ನೋಡಿಕೊಂಡು, ಕಾಲನ್ನು ನೀಚ ಎಂದು ಅನಾದರಿಸುವುದು ವಿವೇಕವಲ್ಲ. ಉಚ್ಚ ನೀಚದ ಭೇದಭಾವ ಹೋಗಬೇಕೆನ್ನು- ವುದರ ಅರ್ಥ ಉಚ್ಚ ಆದದ್ದು ತಾನು ಉಚ್ಚೆ ಎಂದು ಅಹಂಕಾರಪಡಬಾರದು, ನೀಚ ತಾನು ನೀಚ ಎಂದು ಹೀನಾಯಪಡಬಾರದು ಎನ್ನು- ವುದು. ತಲೆ ಕಾಲು ಎರಡೂ ದೇಹಕ್ಕೆ ಅವಶ್ಯಕ- ವಾದ ಭಾಗಗಳು, ದೇಹದ ಬಾಳಿಗೆ ಎರಡೂ ಸಾಧನಗಳಾಗಿವೆ. - ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಇದು ನಿಮ್ಮ ಕತೆ, ಪೇಚಿನ ಥೆ, ಚಂದ್ರನೆಶೌಳಿ ಲಿ ತಮಾಷೆಯಾಗ್ಹೋಯ್ತು ನೋಡಿ” ಎಂದು ಎಂತದೋ ಗೋಳಿನ ಕಥೆಯನ್ನು ವಿವರಿಸುವವರೇ ಹೆಚ್ಚು. ಅದು ಬಿಟ್ಟು "ಒಂದು ಗೊಳಿನ ಕಥೆ ಕೇಳಿ” ಎಂದಾಗಲಿ "ಪೇಚಿಗೆ ಸಿಕ್ಕಿಬಿದ್ದೆ 'ಎಂದಾಗಲಿ ಯಾರಾದರೂ ಶುರು ಮಾಡಿದ್ದನ್ನು ನೀವೆ- ಲ್ಲಾದರೂ ಕೇಳಿದ್ದಿ ೇರೇನು? ಹಾಗೆ ಕೇಳಿ ದ್ದರೆ ನೀವು ಅವರ ಕಥೆ ಮಾತ್ರ ಖಂಡಿತಾ ಕೇಳಿರುಲ್ಲ, ಊರ್ವಶಿ ಅರ್ಜುನಂಗೇ ನೀ ಶಿಖಂಡಿಯಾಗೆಂದು ಶಾಪ ಕೊಟ್ಟಾಗ ಅವನ ಮುಖದಲ್ಲಿ ಹೇಗೆ ನೀರಿಳಿದಿರಬೇಕು? ಅವನು ಈ ಪೇಚಿನ ಕಥೆಯನ್ನು ಯಾರಿಗಾದರೂ ಹೇಗೆ ಹೇಳಿದನೋ ಅಥವಾ ನುಂಗಿಕೊಂಡೇ ಇದ್ದನೋ ಅದಿನ್ನೂ ತಿಳಿದೇ ಇಲ್ಲ. ಆ ಶಾಪದ ವಿಚಾರ ಹಾಗಿರಲಿ, ಅವನು ಒಂದು ವರ್ಷ ತನ್ನ ವೀರ "ಗಂಡುಗಲಿತನ ಮರೆತು ಶಿಖಂಡಿಯಾಗಿದ್ದಾಗಿನ ಆ ಪೇಚಿನ ಪ್ರಸಂಗವನ್ನು ಹೇಗೆ ಕಳೆದನೋ ಅದು ಅವನೊಬ್ಬನಿಗೇ ಗೊತ್ತು. ಅದನ್ನು ಹಲ್ಲು ಹಿಡಿದು ಸಹಿಸಿಕೊಂಡ ಅವನದೇ ಗಂಡು ಹೃದಯ! ಇನ್ನೊಂದು ಪೇಚಿನ ಪ್ರಸಂಗದ ಉದಾಹರಣೆ ನೋಡಿ. ಶೇಕ್ಸ್‌ ಪಿಯರನ ನಾಟಕ ಗಳ ಫಾಲ್‌ಸ್ಟಾಫನ ವ್ಯಕ್ತಿತ್ವ "ಕೇಳೇ ಇದ್ದೀರಿ, ಇವನನ್ನು 'ಬೇಚಿಗೆ ಸಿಕ್ಕಿಸಬೇಕೆಂದೇ ರಾಜ- ಕುಮಾರ ಮತ್ತು ಅವನ ಸೆ ೇಹಿತರು ಕಳ್ಳರಂತೆ ವೇಷ ಧರಿಸಿ, ಫಾಲ್‌ಸ್ಟಾಫನನ್ನು ದೋಚಿ, ಅವನನ್ನು ಹೆದರಿಸಿ ಓಡಿಸುತ್ತಾರೆ. ಈ ಸೋಲನ್ನು ಮುಚ್ಚಿಡಲು ಫಾಲ್‌ಸ್ಟಾಫ್‌ ನಮ್ಮದೂ ಹೌದು.... ಪ್ರಸಂಗಗಳು ಶೌರ್ಯದ ಕಥೆ ಕಟ್ಟೆ ಹೇಳುತ್ತಾನೆ. ಕಥೆ ಹೇಳುವ ಜೋರಿನಲ್ಲಿ ಅವನು ವಿವರಿಸುತ್ತಿದ್ದ ಇಬ್ಬರು ದಪ್ಪ ಬಟ್ಟೆಯ ಕಳ್ಳರು, ಕಥೆಯ ಕಾವೇರಿದಂತೆ ಹೆಚ್ಚುತ್ತಾ ಹೋಗಿ ಹನ್ನೊಂದು ಜನ ಕಳ್ಳರಾಗಿ ಬಿಡುತ್ತಾರೆ. ಇವನ ಆಟಾಟೋಪ, ಬಡಾಯಿ- ತನ ತಾಳಲಾರದೆ. ರಾಜಕುಮಾರ ನಿಜ ಹೇಳಿ ಫಾಲ್‌ಸ್ಟಾಫನ್ನು ಪೇಚಿಗೆ ಸಿಗಿಸಿದೆ ಅಂದು ಕೊಂಡಾಗ ಫಾಲ್‌ಸ್ಟಾಫನ ಉತ್ತರವೇನು .ಗೊತ್ತೆ?-- “ರಾಜಕುಮಾರ, ಅದಕ್ಕೇ ಇನ್‌ಸ್ಟಿಂಕ್ಟ್‌ ಅನ್ನೋದು-- ಸಿಂಹ ಸಹ ರಾಜ ಕುಮಾರನ “ಮೇಲೆ “ಬೀಳುಲ್ಲ. ಆದರೆ ನೀನು ಹೆಗೆ ನಿಜವಾಗಿ - ರಾಜ ಜಕುಮಾರನೋ ಹ್ಯಾಗೆ ನಾನು ಸಹ ನಿಜವಾಗಿ ಸಿಂಹದ ಕೆಚ್ಚೆ ಯವ.. ಅನ್ನುತ್ತಾನೆ. ಇಂತಹ ಒರಟು ಸನ ಮೊಂಡರು ಪೇಚಿಗೆ ಬಿದ್ದರೂ ಯೋಜನೆಯಿಲ್ಲ, ನಗುನಗುತ್ತಾ ಹೊರಬರುತ್ತಾರೆ, ಪ್ರತಿಯೊಬ್ಬನೂ ಒಂದಲ್ಲ ಒಂದು ಸಲ ಯಾವುದಾದರೊಂದು ರೀತಿಯಲ್ಲಿ ಪೇಚಿಗೆ ಸಿಕ್ಕೇ ಇರ್ತಾನೆ. ಹೆಚ್ಚು ಜನ ಅಂಥ ಪ್ರಸಂಗ ಮರೆ- ಯಲೋ ಅಥವಾ ಮರೆಸಲೋ ಪ್ರಯತ್ನಿಸು- ತ್ತಾರೆ. ವಿಷಯ ಹೊರಬಂದರೆ ತಾನೆಲ್ಲಿ ನಗೆ ಪಾಟಲಿಗೆ ಗುರಿಯಾಗುತ್ತೇನೋ ಅಂತ ಹೆದರಿಕೆ, ಇನ್ನೂ ಒಂದು ರೀತಿಯ ಪೇಚು ನೋಡಿ, ಉತ್ತರ ಕುಮಾರ ತನ್ನ ಪೌರುಷವನ್ನು ಹೆಂಗಳೆಯರ. ಮುಂದೆ, ಒಲೆ ಮುಂದೆ ಕೊಚ್ಚಿ ದ್ದೆ € ಕೊಚ್ಚಿದ್ದು. ಆದರೆ ನಿಜವಾಗಿ ಕೌರವ : ಸೇನೆಯನ್ನು ನೋಡಿ- ಯ ತಟ. ಬೆವೆತೂಬಿಟ್ಟನಂತೆ. ಇದೆಲ್ಲಾ ನೋಡಿದರೆ ಎಷ್ಟೋ ವೇಳೆ ನಮಗೆ ನಾವೆ ಪೇಚಿಗೆ ಸಿಕ್ಕಿಸಿ- ಕೊಳ್ತೀವಿ ಅನ್ನಿಸುತ್ತೆ. ನಾವು ಯಾವ ವಿಚಾರ- ಚ್‌ ಐಡವಿ ಮುಗ್ಗ ರಿಸಿ ನಗೆ ಪಾಟಲಿಗೇಡಾಗುತ್ತೀವಿ ಅನ್ನಿಸುತ್ತೆ. ಅರ್ಜುನ ತನ್ನ ಗಂಡುತನದ ಬಗ್ಗೆ ಜಂಭ ಪಡು- ತ್ತಿದ್ದ, ಬಳೆಹಾಕಬೇಕಾದಾಗ ಪೇಚಾಯಿತು. ಫಾಲ್‌ಸ್ಮಾಫ್‌ ಮತ್ತು ಉತ್ತರಕುಮಾರ ಇಬ್ಬರೂ ತಮ್ಮಲ್ಲಿಲ್ಲದ ಪೌರುಷದ ಬಗ್ಗೆ ಒಣ ಜಂಭ ಕೊಚ್ಚಿಕೊಂಡರು. ಆದರೆ ಸಮಯ ಬಂದಾಗ ಕಾಲು ಸೋತು ನಡುಗುತ್ತಾ ಪೇಚಿಗೆ ಸಿಕ್ಕಿದರು. ' ಇದೇ ಸಾಲಿಗೆ ಸೇರಿದಿದ್ದರೂ, ನಿತ್ಯ ಜೀವನದ ಇನ್ನೊಂದು ಪೇಚು ನೆನಪಿಗೆ ಬರುತ್ತಿ. ಬಲು ಶಿಸ್ತಿನ ಮುದುಕರೊಬ್ಬರು ಮಕ್ಕಳನ್ನು ಬೆತ್ತ ಹಿಡಿದೇ ಗದರಿಸಿ ಶಿಸ್ತಿನಲ್ಲಿ ಟ್ವಿದ್ದರು. ಮನಸ್ಸು ಗಟ್ಟಿಯಿಲ್ಲ. "ಮನಸ್ಸು ದೃಢವಾಗಿದ್ದರೆ ಕಲ್ಲನ್ನು ಬೇಕಾದರೂ ಅರಗಿಸಿಕೊಳ್ಳಬಹುದು. ಈಗಿನ ಕಾಲದ "ಹುಡುಗರು ಏನೂ. ಪ್ರಯೋಜನವಿಲ್ಲ' ಅನ್ನು- ತ್ತಿದ್ದರು. , ರಾತ್ರಿ ಊಟ ಬಿಟ್ಟ ಮೇಲೆ ಈ ತಾತಯ್ಕಂಗೂ ಹಸಿವು ಹೆಚ್ಚಾಗಿ ನಾಲಿಗೆಯ ಚಪಲವೂ ಇಮ್ಮಡಿಸಿತ್ತು. ಒಂದು ದಿನ ರಾತ್ರಿ ಅವೇಳೆಯಲ್ಲಿ ಅಡಿಗೆ ಮನೆಗೆ ಕತ್ತಲಲ್ಲೇ ತಡವರಿಸಿಕೊೋಡು ಹೋಗಿ ಇನ್ನೇನತೆ ಮೊಸರನ್ನ ಬಾಯಿಗೆ ಹಾಕಬೇಕು, ಆಗ ಎಲ್ಲೋ ಮೂಲೆ- ಯಲ್ಲಿದ್ದ ಬೆಕ್ಕು ದೊಪ್ಪನೆ ಪಾತ್ರೆ ಬೀಳಿಸಿದರೆ. ತಾತಯ್ಕ್ಯಂಗೆ ಏನಾಗಬೇಕು ಹೇಳ್ತಿ, ಅವರ ಕೈಯ್ಕಿನ ಅನ್ನದ ಪಾತ್ರೆ ಬಿದ್ದು ಅಡಿಗೆ ಮನೆ. ಯಲ್ಲೆಲ್ಲಾ ಅನ್ನ ಚೆಲ್ಲಿ. ಮನೆಯವರೆಲ್ಲಾ ಎದ್ದು ಬಂದಾಗ, ತಾತಯ್ಯನ ದೃಢ ಮನಸ್ಸು, ಶಿಸ್ತು ಇವುಗಳ ಗತಿಯೇನು! ಅಂದರೆ. ಒಂದು ಪಾಠ- ಯಾವುದೋ ವಿಚಾರದಲ್ಲಿ ನಾವು ಯಾವಾ ಗಲೂ ಜಂಭ ಕೊಚ್ಚಿಕೋತಾ ' ಇದ್ದ ' ಹಾಗೆಲ್ಲಾ ನಾವು ಮುಂದೆಲ್ಲೋ ಎಡವಿ ಬೀಳಲು ಅನು- ಕೂಲವಾಗುವಂತೆ ಗುಂಡಿ ತೋಡಿಕೊಳ್ತಾ ಇದ್ದೀವೆಂದರ್ಥ. ಕೆಲವರು ಇಂತಹ, ಗುಂಡಿಗೆ 250-3 - » ಪಾ ಬಿದ್ದರೂ ಮೀಸೆ ಮಣ್ಣುಗಲಿಲ್ಲವೆಂದು ಏಳ. ಬಹುದು, ಇನ್ನು ಕೆಲವರು ಖೆಡ್ಡಾ ಗುಂಡಿಯಲ್ಲಿ ಆನೆ ಬಿದ್ದ ಹಾಗೆ-ಆಗಬಹುದು. ಅಷ್ಟೆ ವ್ಯತ್ಯಾಸ. ಹೀಗಂದ ಮಾತ್ರಕ್ಕೆ, ಪೇಚಿಗೆ ಸಿಗುವುದೆಲ್ಲಾ ಸ್ವಯಂಕೃತಾಪರಾಧದಿಂದಲೇ ಅಂತ ತಲೆ ಮೇಲೆ ಕೈ ಹೊರಬೇ ಇದ್ದೇನೂ ಇಲ್ಲ. ಎಷ್ಟೊ ಸಲ ಏನೂ ತಿಳಿಯದ ಸರಳವಾದ ಮಕ್ಕಳಿನಂತಹ ಮಾತು ಇತರರನ್ನೂ, ನಮ್ಮನ್ನೂ ಪೇಚಿಗೆ ಸಿಕ್ಕಿಸಿ ಬಿಡುತ್ತವೆ. ಡೆನಿಸಿ ದಿ ಮೆನೇಸ್‌ ಓದುವ ಬ್ರಹ್ಮಚಾರಿಗಳಿಗೆ ಅಥವಾ ಡೆನಿಸ್‌ನಂತಹ ಮಕ್ಕ ಳಿದ್ದವರಿಗೆ ಈ ವಿಚಾರ ಹೇಳಲೇಬೇಕಾದ್ದಿಲ್ಲ, ಇಂಥ ಹುಡುಗರ ಮುಗ. ಮಾತು ದೊಡ್ಡವರ ತೋರಿಕೆಯ ಗಾಜಿನ ಪ್ರಪಂಚಕ್ಕೆ ಕಲ್ಲಿದ ಹಾಗೆ- . ಒಂದೇ ಮಾತಿನಲ್ಲಿ ಫಳ್‌! ದೂರದ ಡೆಲ್ಲಿಯಿಂದ ಬಂದ ಮಗ-ಸೊಸೆಯನ್ನು ನೋಡಿ” ಶಾಸ್ತ್ರಿ- ಗಳಿಗೆ ಸಂಭ್ರಮವೋ ಸಂಭ್ರಮ. ಏನಪ್ಪಾ, ಪೂಜೆಯೆಲ್ಲಾ ಮಾಡ್ತಿದ್ದೀಯೇನಪ್ಪ, ಅಂದಾಗಲೇ ಮಗನಿಗೆ ಜನಿವಾರದ ನೆನಪು ಏನಮ್ಮಾ, ಗೌರೀ- ಪೂಜೆಗೆ ಶಾಸ್ತ್ರಿಗಳು ಸಿಕ್ಕಿದರೇನಮ್ಮಾ ಎಂದೆಲ್ಲಾ ವಿಚಾರಿಸಿದ ಮೇಲೆ, ಮೊಮ್ಮಗನನ್ನು, ಕರೆದು ಮಾತಾಡಿಸಲು ಶುರು ಮಾಡಿದರು. ಯಾವುದೋ ಒಂದು ಪ್ರಶ್ನೆಗೆ ಮುಗ್ಧ ಉತ್ತರ ಕೊಡುತ್ತಾ ಹುಡುಗ, "ಅಮ್ಮ ಸಿ ಮಿಂಗ್‌ ಸೂಟ್‌ ಹಾಕ್ಕೊಂಡು ಎಲ್ಲರ ಜೊತೆ ಕೊಳಕ್ಕೆ ಇಳಿದಾಗ-' ಅಂತ ಹೇಳಿದಾಗ ಸೊಸೆಯ ಪೇಚು ಮುಖವನ್ನು ಫೋಟೋ ಹಿಡಿದೇ ನೋಡಬೇಕು. ಇದೇ ರೀತಿ ದೊಡ್ಡವರು ಸಂದರ್ಭ ತಿಳಿಯದೆ ಮಾತಾಡಿದಾಗಲೂ ಇದೇ ಪರಿಣಾಮ. ಒಮ್ಮೆ. ರಜದ ಮೇಲೆ ಊರಿಗೆ ಹೋಗಿದ್ದಾಗ ಅಂಗಡಿಯಲ್ಲಿ ನಮ್ಮ ಪಟೇಲರನ್ನು ನೋಡಿ ಸಂತೋಷದಿಂದ ಮಾತನಾಡಿಸಿದೆ. ಬಹಳಷ್ಟು ಜವುಳಿ ಖರೀದಿ ಮಾಡುತ್ತಿದ್ದ ನರೆತ ಕೂದಲಿನ ಪಟೇಲರನ್ನು ನೋಡಿ ತಕ್ಷಣ ನನಗೆ ಅವರ ಮದುವೆ ವಯಸ್ಸಿನ ಮಗಳ ನೆನಪಾಯಿತು. ಸಂತೋಷದಿಂದ ಜೋರಾಗಿ, "ಓಹೋ ಬಹಳ ಜವುಳಿ ಕೊಳ್ತಾ ಇದ್ದೀರಲ್ಲ ಪಟೇಲ್ಪೇ. ಮಗಳ ಮದುವೆ ಅಂತ ಕಾಣುತ್ತೆ. ಎಲ್ಲೀದೋ ಗಂಡು? pe) Uw ನಿಮ್ಮ ಮಗಳು ನನ್ನ ಜೊತೆ ಓದುತ್ತಿದ್ದಳು' ತ್‌ ಎಂದು ಹಲ್ಲುಕಿರಿದೆ. ಇದ್ದಕ್ಕಿದ್ದ ಹಾಗೇ ಅವರ ಮುಖ, ಕಿವಿ ಎಲ್ಲಾ ಕೆಂಪಾಗಿ ಬಾಯಲ್ಲಿ ಮಾತೇ ಹೊರಡಲಿಲ್ಲ. ಏನೋ ತಕ್ಷಣ ತತತಾ ಅಂದರು. ಅಷ್ಟರಲ್ಲಿ ಯಾರೋ ಹಳೆಯ ಸ್ನೇಹಿತ ಹೊರಗೆ ಕರೆದ ಎಂದು ಓಡಿದೆ, ಪಟೇಲರು ನನ್ನ ಮಾತಿ- ನಿಂದ ಪೇಚಿಗೆ ಸಿಕ್ಕಿದ್ದರ ಕಾರಣ ನಂತರ ತಿಳಿ- ಯಿತು- ಮದುವೆ ಮಗಳಿಗಲ್ಲವಂತೆ, ಪಟೇಲ- ರಿಗೇ ಅಂತೆ, ಅದೂ ಮೂರನೇ ಬಾರಿ! ಇನ್ನೊಮ್ಮೆ ಕ್ರಿಕೆಟ್‌ ಪಂದ್ಯವಾಡಿ ಸುಸ್ತಾಗಿ ದೂರದ ಊರಿನಿಂದ ಹಿಂದಿರುವಾಗ ದಾರಿಯಲ್ಲೇ ಜೀಪು ಕೆಟ್ಟು ಬಹಳ ಹೊತ್ತು ಕಳೆಯಿತು. ಮೊದಲು ಊಟದ ಪ್ರೋಗ್ರಾಂ ಇಲ್ಲದಿದ್ದರೂ ತಡವಾಗಿ ಎಲ್ಲರೂ ಹಸಿದಿದ್ದರಿಂದ ಅಲ್ಲಿಯೇ ಒಂದು ಖಾನಾವಳಿಗೆ ಊಟಕ್ಕೆ ನುಗ್ಗಲೇಬೇಕಾ- ಯಿತಿ. ಕಂಠಪೂರ್ತಿ ಊಟವಾದ ವೆಂಲೆಯೇ ನಮಗೆಲ್ಲಾ ದುಡ್ಡಿನ ಯೋಚನೆ, ಆಗ ನೋಡಿ- ದರೆ ಹದಿನೈದು ಊಟಕ್ಕಾಗುವಷ್ಟು ದುಡ್ಡು ಕೂಡಿಸಲಾಗದೇ ಪೇಚಿಗೆ ಸಿಕ್ಕಿದ್ದವು. ನಾವು ಯೋಚನೆ ಮಾಡುತ್ತಿದ್ದಂತೆಯೆ, ನಮ್ಮ ಗುಂಪಿನ ಠೊಣಪ ಶೇಖರು ಹೋಟೆಲ್‌ ಮಾಲಿಕರ ಹತ್ತಿರ ಹೋಗಿ ಊಟ ತಣ್ಣಗಿತ್ತು, ಮೊಸರಲ್ಲಿ ಕಲ್ಲಿತ್ತು, ಸಾರಲ್ಲಿ ನೊಣವಿತ್ತು ಎಂದು ಏನೇನೋ ಸುಳ್ಳು ನೆಪ ಹೂಡಿ ದಬಾಯಿಸಲು ಶುರುಮಾಡಿದರು. ಆ ಮಾಲೀಕ ಮೊದಲು ಸಾಕಷ್ಟು ವಾದಿಸಿದರೂ ಕೊನೆಗೆ ಈ ತರಲೆ ಹುಡುಗರೊಡನೆ ಏನು ಜಗಳ ಅಂದುಕೊಂಡು “ಸರಿ ಈಗ ಆಗಿ ಹೋಯ್ತಲ್ಲ, ನಾಳೆ ಬನ್ನಿ, ಒಳ್ಳೇ ಊಟ ಹಾಕ್ತೀನಿ” ಎಂದ. .ಹ್ಮಾ ಹಾಗೆ ಬನ್ನಿ ದಾರಿಗೆ ಅಂದುಕೊಂಡು, ಶೇಖರು ತಲಾ ಊಟಕ್ಕೆ ಒಂದೇ ರೂಪಾಯಿ ಕೊಡ್ತೀವಿ ಎಂದು ಜೋರು ಮಾಡಿದ. ಮಾಲೀಕ ತಬ್ಬಿಬ್ಬಾಗಿ ಸದ್ಯಕ್ಕೆ ಅಷ್ಟಾದರೂ ಸಿಗಲಿ; ಸಾಕೆಂದು ಹೂಂ ಅನ್ನಬೇಕು, ಆಗ ಎಲ್ಲಿದ್ದನೋ ಏನೋ ನಮ್ಮ ಶಂಕರ ಮಹಾಶಯ ನುಸುಳಿ ಬಂದು, ಹೊಟಿ ೈ ನೀವಿಕೊಳ್ಳುತ್ತಾ ದೊಡ್ಡತೇಗು ತೇಗಿ, “ವಾ! ಕೀ ಖಾವಾಲೇನ್‌ ದಾದಾ! ಏನು ಊಟ ಹಾಕಿದ್ರಿ ಮಾರಾಯ್ತೆ ! ತುಂಚಾ ಚೆನ್ನಾಗಿತ್ತು. ತುಂಬಾ ಹಸಿವಾಗಿತ್ತು. ಎಲ್ಲರೂ ಸೇರಿ ಒಂದಕ್ಕೆರಡ- ರಂತೆ ಸೇರಿ ಹೊಡೆದುಬಿಟ್ಟೆವಿ!' 'ಎಂದು ಈ ಉದ್ಗಾರ _ ತೆಗೆದು ನಮ್ಮೆಲ್ಲರನ್ನೂ ಪೇಚಿಗೆ ಸಿಗಿಸಬೇಕೆ! ಈ ರೀತಿ ಮಗುವಿನಂತೆ ಮಾತುತಿಳಿಯದೆ ಆಡಿದರೂ ಪೇಚು, ತಿಳಿದಿದ್ದನ್ನು ಶಂಕರನಂತೆ ತಪ್ಪಾಗಿ ಆಡಿದರೂ ಪೇಚಾ. ಇನ್ನು ಆಡಿದ್ದನ್ನು ತಪ್ಪರ್ಥ ಮಾಡಿಕೊಂಡರೆ ಇನ್ನೂ ಪೇಚೇಪೇಚು. ಆಡಿದ ಮಾತಿಗೆ ಇಲ್ಲದ ಅರ್ಥ ಕಲ್ಪಿಸಿಕೊಂಡು ಗೊಂದಲಕ್ಕೆ ಸಿಗುವವರಿಗೇನೂ ಕಮ್ಮಿಯಿಲ್ಲ. ಮೊನ್ನೆ ಸ್ನೇಹಿತರೊಬ್ಬರು ತಮ್ಮ ಮಾತಿನ ಗೊಂದಲದಲ್ಲಿ ತಾವೇ ಸಿಕ್ಕಿ ಹಾಕಿಕೊಂಡಿದ್ದು ಹೀಗೆ "ರ, ನನಗೆ ಲೇಡೀ ಡಾಕ್ಟರು: ಬೇಕಿತ್ತು-ಹೌದ್ರೀ, ನನಗೆ ಸ್ವಲ್ಪ ಲೇಡೀ ಡಾಕ್ಟರು ಬೇಕಿತ್ತು-ಹೌದ್ರೀ ' ನನಗೆ ಸ್ವಲ್ಪ ಲೇಡೀ ಡಾಕ್ಟರ್‌ ಬೇಕಿತ್ರೀ...ಅ, ಅ, ಅಂದ್ರೆ ಹಾಂಗಲ್ಲಾರೀ...ನನಗೆ ಮದುವೆ ಆಗಿದೆ. ನನಗೆ ಬೇಕು ಅಂದ್ರೆ ನನ್ನ ಮನೆಯವಳನ್ನು . ನೋಡುಕ್ಕೆ...” ಇದೇ ರೀತಿಯ ತಪ್ಪರ್ಥದ ಪೇಚು ಇನ್ನೊಂದು. ಎದುರು ಮ ನೆಯ ಗಂಡಸಿನ ಗೀಳಿನ ಬಗ್ಗೆ ಮಾತುಕತೆ ನಡೆದಿತ್ತು. ಆಗ ಮನೆಯ ಮುಂದೆ ದಪ್ಪನೆಯ ದುಂಡು ದುಂಡಾದ ಹೆಂಗಸು ಹಾದು ಹೋದಳು. ಅವ- ಳನ್ನು ನೋಡಿ ಸ್ನೇಹಿತ ಶುರು ಮಾಡಿದ, . “ಆ. ಹೆಂಗಸು ಅವರಿಗೆ ಹಾಲು ಕೊಡುತ್ತಾಳೆ... ಅಂದರೆ ಆ ಅರ್ಥದಲ್ಲಲ್ಲ...” ವಿವರಣೆ ಬೇಕೇ ಇರಲಿಲ್ಲ. ವಿವರಣೆ ಕೊಡಲು ಹೋಗಿ ತಾನೇ . ಗೊಂದಲದಲ್ಲಿ ಸಿಕ್ಕಿಕೊಂಡಿದ್ದ. ತಪ್ಪರ್ಥ ಆದರೆ ತಾನೇ ಪೇಚು, ಅರ್ಥವೇ ' ಆಗದಿದ್ದರೆ ಪೇಚಿಗೆ ಕಾರಣವೇ ಇಲ್ಲ ಅಂದುಕೋ- ಬೇಡಿ. ಅರ್ಥ ಆಗುಲ್ಲ ಅಂದುಕೊಂಡು ಮಾತಾ- ಡಿದ್ದು ಮುಖ ಮುಚ್ಚಿಕೊಳ್ಳುವ ಹಾಗೆ ಮಾಡಿದ್ದೂ ಇದೆ. ನನ್ನ ಸ್ನೇಹಿತ ಮದುವೆ- . ಯಾದ ಹೊಸತರಲ್ಲಿ ಹನಿಮೂನಿಗೆ ಬೊಂಬಾ- ಯಿಗೆ ಹೊರಟ, ಇಬ್ಬರೂ ದಿನವಿಡೀ ಟ್ಯಾಕ್ಸಿ ಯಲ್ಲಿ ತಿರುಗಿದ್ದೇ ತಿರುಗಿದ್ದು. ಎಲ್ಲೆಣೆ ಏನೇನು ನೋಡಿದರೂ ಅದರ ವಿವರಣೆಯೆಲಾ,, ತಮಗೆ ಅನ್ವಯಿಸುವಂತೆ, ಬಹಳ ಅನ್ಕೋಕ್ಮವಾಗಿ, ಮೊದಲ ಪ್ರೀತಿಯ ಕಾವಿನಲ್ಲಿ, ಸರಸವಾಗಿ 4 ವೇಬನಿ ವ್ರಿಸಿಂಗಿಗಿಳು ಲೀಲಾಜಾಲವಾಗಿ ತ್ತಮ ಮಾತಾಡಿ- ಕೊಂಡರು. ಬೆಂಗಳೂರು ಟ್ಯಾಕ್ಸಿಯಲ್ಲಿ ಕೂತಿ- ದ್ವರೆ ಇಷ್ಟು ನಿಸ್ತ ವೇಶ ಎಲ್ಲಾ ಕನ್ನಡ ದಲ್ಲಿ. ಮಾತಾಡುಕ್ಕೆ ಆಗ್ತಾನೇ ಇರಲಿಲ್ಲ ಅಲ್ವೇನೇ ಆಂದ ಗಂಡ. ಹೌದ್ರೀ, ಈ ಬೊಂಬಾಯಿ ಟ್ಯ್ಮಾಕ್ಸಿವಾಲಾಗೆ ನಮ್ಮ ಮಾತು ತಿಳಿದೇ ಇರೋದು ಒಂದು ರೀತಿ ತುಂಬಾ ಒಳ್ಳೆದೇ ಅಂದಳು ಹೆಂಡತಿ, ಇಬ್ಬರೂ ನಕ್ಕರು. ದಿನದ ಕೊನೆಯಲ್ಲಿ ಟ್ಯಾಕ್ಸಿ ಯವನಿಗೆ ದುಡ್ಡು ಕೊಟ್ಟಾ ಗ ರಾಮಜಾಣದಂತೆ ಬಂತು ಉತ್ತ ರ “ಬೊಂಬಾಯಿ ಟ್ಯಾಕ್ಸಿವಾಲಾ ಹತ್ತಿರ ಚಿಲ್ಲರೆ ಇರುಲ್ಲ ಸಾರ್‌,” ಎಂದು ಅಚ್ಚೆ ಕನ್ನ ಡದಲ್ಲೆ | ಮಾತನ್ನು ತಪ್ಪಾಗಿ ಅಥ ಮಾಡಿಕೊಂಡರೆ ಫ್‌: ಅನ್ನ ಬಹುದು ಆದರೆ ವ್ಯಕ್ತಿ ಯನ್ನೇ ತಪ್ಪು ದರೆ, ಗುರುತು ಒಡಿಯದಿದ್ದರೆ, ಆಗ ಏನನ್ನು ತ್ರಿ ಹ ಕ್ಯ ಹಲ್ಲೋ ಜಗ್ಗು * ಎಂದು ಒಂದಿನಿಂದ ಯಾರನ್ನೋ ಗುದ್ದಿದರೂ ಪರವಾ- ಗಿಲ್ಲ ಕ್ಷಮೆ ಕೇಳಬಹುದು. ಅವರೂ ಕ್ಷಮಿಸ- ಬಹುದು-ನಿಮ್ಮ ಗುದ್ದು ಜೋರಾಗಿಲ್ಲದಿದ್ದ ರೆ ಆದರೆ,” ಏ್ಯ. ನನ್ನ ಚಿನ್ನಾ ಅಂತ ಯಾರೋ ಹೆಂಗಸರ ಬೆನ್ನು ಸವರಿದರೆ ಮೊದಲು ನೈಗೇಟು, ಆಮೇಲೆ ನೀವು, ತಪ್ಪಾಯ್ತು, ಅಂದಮೇಲೆ ಒಂದಿಷ್ಟು ಛೀಮಾರಿ ಖಂಡಿತಾ ತಪ್ಪದು. ಹೊಸ ಊರಿನಲ್ಲಿ ಅಥವಾ ಪರಿಚಯವಿಲ್ಲದವರನ್ನು ಹಾಸ್ಯ. "'ಮಾಡುವಾ- ಗಲೂ ಎಚ್ಚರಿಕೆ ಬೇಕು. ಅಂಗಡಿಯಲ್ಲಿ ಪಾನ್‌- ಬೀಡಾ ಜೆನ ವಾಗ ದಾರೀಲಿ ಹೋಗ್ತಿದ್ದ ಯನ್ನು ನೋಡಿ, "ನೋಡಿದ್ರಾ ಆ ಘಾಟೀ ನಿನ್ನೆ ಅವನು ಮಾಡಿದ್ದು ನೋಡ- ಬೇಕಾಗಿತು ” ಅಂತ ವಿವರಿಸಿದ ಮೇಲೆ ನಿಮ್ಮ _ ಜೊತೆ ಇದ್ದ ವ್ಯಕ್ತಿ ದುರುಗುಟ್ಟಿ ನೋಡಿ ಬರ್ತೀನಿ ಅಂತ ಹೊರಟು ಹೋಗ್ತಾ ನೆ. ಅವನಿ- ಗ್ಮಾ ಕೆ ಸಿಟ್ಟು ಎಂದು ಕಾರಣ ಕೇಳಿದ್ದಕ್ಕೆ . ಅಂಗಡಿಯವ ಉತ್ತರ ಕೊಡ್ತಾನೆ- "ಅಲ್ಲಾ ರಾಯ್ರೇ. ಮಗನ ಹತ್ತಿರ ನೀವು ಅಪ್ಪನ್ನ ಘಾಟಿ "ಹಳ್ಳ ಅಂತ ಹಾಸ್ಯ ಮಾಡಿದರೆ ಸಿಟ್ಟು ಬರೋಲ್ಲೇನಿ 4 ಹೀಗಂದಾಗ ಇದ್ದಕ್ಕಿದ್ದ ಹಾಗೇ ನೆತ್ತಿ ಹತ್ತಿದ ಹಾಗಾಗಿ, "ಸುಣ್ಣ ಗ ಸುಣ್ಣಾ ಜಾಸ್ತಿ, ಪಾನ್‌ಗೆ' ಎಂದು ಕೂಗದೇ ಬೇರೆ ಬೇರೆ ಗತ್ಯಂತರವೇ ಇಲ್ಲ. ಮೊನ್ನೆ ನಾಟಕ ಸ್ಪರ್ಧೆಗಳಿಗೆ ಬಂದಿದ್ದ ಪ್ರ ಸಿದ್ಧ ಸಾಹಿತಿಗೆ ನನ್ನ ಸೆ ೇಹಿತನ ಪರಿಚಯ. ಮಾಡಿಕೊಟೆ W ನನ್ನ ಸ್ನ್ನೇ ಹಿತ "ನಾಟಕ ಹೇಗಿತ್ತು ಸಾರ್‌?” ಅನ್ನುವುದೇ ತಡ, ಚಟಕ್ಕನೆ ಬಂತು ಸಾಹಿತಿಗಳ ಉತ್ತ. ಕ್ರ--*ನಾಟಕವೇ ? ಇದನ್ನು ನಾಟಕ ಅಂತಾರೇನ್ರಿ €? ಇದರಲ್ಲಿ ಏನಿದೆ ?...ಇಂತಹ ನಾಟಕಗಳು ಬರೋದಿಂದಲೇ ನಮ್ಮ ಕನ್ನ ಡ ನಾಟಕ ರಂಗ ಎಂದೂ ಮುಂದೆ ಬರುಲ್ಲ ಅದ್ಕಾ ವದ್ರೀ ಆ ನಾಟಕಕಾರ, ಕರ್ಕೊ ೧ಬಿ € ಇಲ್ಲೀ, » ಹೀಗಂದಾಗ ನನ್ನ ಸ್ನೇಹಿತ ತಕ್ಷಣ ಅಲ್ಲಿಂದ ಜಾರಿ ಮರೆಯಾದ "ಏನಪ್ಪಾ, ನಾಟಕಕಾರನ್ನ ಕರೆಯೋಕ್ಕೆ ಧನು 1 ಅಂದರು ಸಾಹಿತಿ. ಈ ಲಾದರೂ ರ ನಿಜಸ್ಥಿತಿ ಎವರಿಸಲೇ ಬೇಕಾಯ್ತು-- ನಾಟಕಕಾರನ್ನ ಕರೆಯೋಕ್ಕೆ ಹೋಗಿಲ್ಲ. ಅವನ ಮುಖ ಮರೆಸೋಕ್ಕೆ ಶ್ರ ದ್ಧಾ ನೆ. ಈಗ ನಿಮ್ಮ ಜೊತೆ ಮಾತಾಡಿದ್ದ ಲ್ಲಾ ಅವನೇ ನಾಟಕಕಾರ” ಅಂದಾಗ ಹಿರಿಯ ಸಾಹಿತಿ ಗಳ ಪೇಚು ಹೇಳತೀರದು. ಇನ್ನು ಬೇಡ ಅಂದಿದ್ದ ನ್ನೇ ಕದ್ದು ಮಾಡು ವಾಗ ಇನ್ನೊ ಬ್ಬರ ನೋಟಕ್ಕೆ ಸಿಕ್ಕಿಬಿದ್ದು ಪೆಚ್ಚು ಮು ಹಾಕಿಕೊಳು ವುದು ಸ ಸಾಮಾನ್ಯ. ಸಣ್ಣ 'ವರಿಂದ ಮುದುಕರ ವರೆಗೆ ಪ ತಿಯೊಂದು ವಯಸ್ಸಿ ನವರಿಗೂ ಬೇಡ ಅನ್ನುವ ಪಟ್ಟಿ ಬೇರೆ- ಬೇರೆಯಾಗೇ ಇದೆ. ಮಣ್ಣಿ ನಲ್ಲಿ ಆಡಬೇಡ, ಸ್ಕೂಲು ತಪ್ಪಿ ಸಬೇಡ, ಸಿಗರೇಟ್‌ ಸೇದಬೇಡ ಇವುಗಳಿಂದ ಹಿಡಿದು ಮುದಕರಿಗೆ, ರಾತ್ರಿ ಊಟ ಬಿಡಿ, ಸಿಹಿ ತಿನ್ನಬೇಡಿ ಅನ್ನು ವವರೆಗೂ ಈ ಬೇಡದೆ ಪಟ್ಟಿ ತರತರಹಾವರಿಯಾಗಿ ಕ ಆದರೂ ಬೇಡ ಅಂ ಂದದ್ಧನೆ ನ್ನೇ ಕದ್ದು ಮಾಡು ರಲ್ಲೆ € ಏನೋ ಸ್ಟಾ ರಸ್ಕ ವಿದೆ, ಸಿಧಯಿದೆ, Hr: ಯಿದೆ. ಮುತ್ತು 5 ಹಯಿರಬಹುದು, ಆದರೆ ಕದ್ದ ಮುತ್ತು? 1.ಸಿಹಿಯೆನ್ನುತವಲ್ವೆ. ಆದರೆ ನಿಮ್ಮ ಪ್ರೆ €ಯಸಿಯನ್ನು "ಹೇಗೋ ದೊಡ್ಡ ಗುಂಪಿನಿಂದ ದೂರಮಾಡಿ ಆ ಸಿಹಿಯೇನೆಂದು ನೋಡುತ್ತಿರುವಾಗ ಅವಳಪ್ಪ ನೇ ಆ ಕಡೆ ಬಂದ- ಹ! ರಸಕ್ತ್ಯಾಟಿಾ ಗ್‌ ೨ ರೂನ್ನಿ.. ಆಗ ಆ ನಿದ್ಮು ಪೆಚ್ಚು ಮುಖದ ಕೆಂಪು ಕಪ್ಪು-ನೀಲಿಯಾಗಿ ಎಲ್ಲಾ ಕಲಬೆರಕೆ- ಯಾಗಿಬಿಡುತ್ತದೆ. ಇನ್ನೊಂದು ರೀತಿಯ ಪೇಚು ಹೊಗಳಿಕೆ ಯಿಂದ ಹುಟ್ಟಿ ಬರುತ್ತದೆ. ಹೊಗಳಿಸಿಕೊಂಡು ಮರುಕ್ಷಣವೇ ವ್ಯತಿರಿಕ್ತವಾಗಿ ನಡೆದು ತಲೆ- ಬಗ್ಗಿ ಸುವಂತಾಗುವುದೂ ಅಪರೂಪವೇನಲ್ಲ. ಸಂಗೀತ ಕಛೇರಿ ಕೇಳುತ್ತಾ ಕೂತಿದ್ದ ಹಿರಿಯರ ಮಧ್ಯೆ ಬಂದ ತಕ್ಷಣ ಒಬ್ಬರು ನನ್ನ ಸಂಗೀತದ ಅಭಿರುಚಿ, ಜ್ಞಾನದ ಬಗ್ಗೆ ಮುಖ ಶ್ಲಾಘನೆ ಮಾಡಿದರು. ಅವರ ಹೊಳಿಕೆಗೂ ನಾನು, "ಇದು ಕಲ್ಮಾಣಿಯಲ್ಲವೇ?” ಎಂದು ತೋಡಿರಾಗದ ಕೀರ್ತನೆಯ ಬಗ್ಗೆ ಹೇಳಿದ್ದಕ್ಕೂ ಸರಿಹೋಯಿತು. ಅಲ್ಲಿಗೆ, ನನಗೆ ತೋಡಿ, ಕಲ್ಮಾಣಿ ಎರಡು ರಾಗ- ಗಳ ಪರಿಚಯವೂ ಇಲ್ಲವೆಂದಾಗಿ ನನ್ನ ಸಂಗೀತ ಜ್ಞಾ ನದ ಟೊಳ್ಳು ಇತರರಿಗೆ ಅರಿವಾಯಿತು. ನನ್ನನ್ನು ಹೊಗಳಿದ್ದ ಹೆರಿಯರು ಮೈ ಪರಿಚಿ ಕೊಂಡರು ಅಷ್ಟೆ | ಇನೆ ಸ್ನೂ ಮ್ಮೆ ಕಾಲೇಜಿಗೆ ಎದೇ. ಶಿಯರೊಬ್ಬ ರು ಬಂ ದಾಗ ಅವರಿಗೆ ಎಲ್ಲವ ಹೆಮ್ಮೆ ನದ ವಿವರಿಸಲು ನಮ್ಮ ಪೊ 4 ಮುಂದಾದರು. .. ಕಾಲೇಜಿನ ವಿಷಯವಾಗಿ ಇದ್ದುದು, ಇಲ್ಲದ್ದ ನ್ನೆಲ್ಲಾ ಬಡಾಯಿ ಕೊಚ್ಚಿದ ಮೇಲೆ, >; “ಬನ್ನಿ 3 ನಮ್ಮ ಹಾಸ್ಕೆ ಲ್‌ ನೋಡುವಿ- ರಂತೆ. ನಮ್ಮ “ಹುಡುಗರು ಬಲು ಸಿಸಿನವರು, ಆಟದಲ್ಲಿ ಆಟ ಓದುವಾಗ. ಒದು, ಸಂಜೆ. ಎಲ್ಲಾ ಓದುತ್ತಿರುತ್ತಾರೆ' ಎಂದೆಲ್ಲಾ ಹೇಳಿ ಹಾಸ್ಟೆಲಿಗೆ ಆವರನ್ನು ಕರೆತಂದರು ಅಲ್ಲಿ ಯಾವುದೋ ಕೋಣೆಯ ಬಾಗಿಲನ್ನು ಸರಿ- ಸಿದರೆ ಕಂಡದ್ದೆ ಮ್ತ. . ಹುಡುಗಸೊಬ್ಬ ಆರಾಮ ಖುರ್ಜಿಯ ಮೀಲೆ ಕೂತು, ಕಾಲೆರಡನ್ನೂ ಮೇಜಿನ ಮೇಲೆ ಚಾ ಇಚಿದ್ದಾನೆ, ಒಂದು ಕೈಯಲ್ಲಿ ಇನ್ನೊಂದರಲ್ಲಿ ಸಿಗರೇಟು; ಈಗ pe ಪಿ ಇಮಾ ಪತ್ರಿಕೆ, ಕೋಣೆಯ ಮೂಲೆಯಲ್ಲಿ ಸಿನೇಮಾ' ಹಾಡು ಕೀರುಲುವ ರೇಡಿಯೋ, ಇದಕ್ಕೂ ದೊಡ್ಡ ಪೇಚಿಗೆ ಅದಿನ್ನೇಷ್ಟು ಸಲ ಸಿಕ್ಕಿದ್ದ ರೋ ಏನೋ ಆ ನಮ್ಮ ಪ್ರೋಫೆಸರು, ಸ್ವಲ್ಪ ವೂ ಕಸಿವಿಸಿ ಗೊಳ್ಳದೆ 3] ನೋಡಿ ಇವನು” ಇಲ್ಲಿಯವರೆಗೂ ಓದಿ ಸುಸ್ತಾಗಿ, ಈಗೆಲ್ಲೋ ಒಂದೈ ದು ನಿಮಿಷ ವಿದು ಎ Wo UEC ಆರಾಮ ಮಾಡುತ್ತಿದ್ದಾನೆ KK ಹ ಎಂದು ವಿ ಕೊಟ್ಟರು. ಇವರು ಫಾಲ್‌ಸ್ಟಾಫನ ಜಾತಿ- ಯವರು, ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನುವವರು. ಹೊಗಳುವಿಕೆಯ ಅಬ್ಬರದಿಂದ ಪೇಚಿಗೆ ತಾವೇ ಎಷ್ಟು ಜನ ಜನ ಸಿಕ್ಕಿದರೆ, ಸ್ವಾಭಿಮಾನದ ಸೊಕ್ಕಿನಿಂದ ಮೆರೆಯುವವರನ್ನು ಪೇಚಿಗೆ ಸಿಗಿಸುವುದು ಅಥವಾ ಬೇಸ್ತು ಬೀಳಿಸುವುದು ಬಹಳ ಸುಲಭ. ಸಾಮಾನ್ಯವಾಗಿ ಅವರ ಸ್ವಾಭಿ- ಮಾನಕ್ಕೆ ಏನು ಕಾರಣ ಆಗಿರುತ್ತೋ ಅದೇ ಅವರ ದೌರ್ಬಲ್ಮವೂ ಆಗಿರುತ್ತೆ. ಇಂತಹ ಕಾರಣದ ಕಾಲೆಳೆದರೆ ಆಸಾಮಿ ಧೊಪ್‌ ಅನು ಸ್ಯ ವುದೇ ಸರಿ. ಹೀಗೆ ಬೇಸ್ತುಬೀಳುವುದಕ್ಕ ಎಪ್ರಿಲ್‌ ಮೊದಲ . ತಾರೀಖಿಗೆ ಮುಹೂರ್ತ ಕೂಡಿ ಬರುತ್ತೆ. ಒಮ್ಮೆ ಪಂಡಿತರು, ನಿಪ್ಪಣರು, ಫಿಲಾಸಫರ್‌, ಪ್ರೊಫೆಸರ್‌ ಎಂದೆಲ್ಲಾ ಬಿರು- ದಾವಳಿ ಪಡೆದಿದ್ದ ಸ್ನೇಹಿತರನ್ನೂ ಬೇಸ್ತು ಬೀಳಿಸಬೇಕೆಂದು ಪಣತೊಟ್ಟೆ. ಅವರ ಸ್ವಾಭಿ- ಮಾನದ ಕಾರಣ ನಾಟಕದಲ್ಲಿ ಅವರಿಗಿದ್ದ ಪಾಂಡಿತ್ಯ, ಅನುಭವ. ರಾತಿ 3 ಹನ್ನೊಂದಕ್ಕೆ ಅವರು ಬಂದದ್ದನ್ನೇ ಕಾಯ್ದು ಅವರಲ್ಲಿ ಹೋಗಿ, "ನೋಡಿ ವೆಂಕಟರಾಯು 2) ನಿಮ್ಮ ನ್ನು ದಿನವೆಲ್ಲಾ ಹುಡುಕಿ ಈಗ ಮನೆಗೆ ಹೋದರು. . ನಾಳೆ ಅವರು ನಾಟಕೋತ್ಸವ ಉದ್ಭಾಟಿಸ ಬೇಕಂತೆ. ನಿಮ್ಮೀೀದ ಭಾಷಣ ಬರೆಸಿಕೊಳ್ಳ ಲು ಬಂದಿದ್ದರು,' ಅಂದೆ. ಆಗಲೇ ಅವರನ್ನು ಭೇಟಿಯಾಗಲು ಹೊರಟವರನು ತಡೆದು "ನಾಳೆ ಮುಂಜಾನೆ. ಅವರು ಏಳು ಗಂಟೆಗೇ ಮನೆ ಬಿಡ್ಮಾರಂತೆ, ಅಷ್ಟರಲ್ಲಿ ನೀವು ಅವರಿಗೆ ವಿಷಯ ತಿಳಿಸಿದರೆ ಆಗುತ್ತದೆ ಅಂತೆ. ನನಗೆ ಗೊತ್ತು, ವೆಂಕಟರಾಯ್ರೂ ಬೆಳಿಗ್ಗೆ ಎಂಟರ ಮುಂಚೆ ಹಾಸಿಗೆ ಬಿಟ್ಟ ವರಲ್ಲ. ಈ ನಮ್ಮ ಅಷ್ಟೆ. ಆದರೂ ರಾತ್ರಿ ಬಹಳ ಹೊತ್ತು. ಎಚ್ಚ ರ- ಎಲ್ಲಾ ವಿಷಯ ಬರೆದು, ಬೆಳಗಿನ ' ಜಾವವೇ ರಾಯರ ಮನೆಗೆ ಸೆ ಕಲ್‌ ತುಳಿದು ಹೋಗಿ ಅವರನ್ನೆಬಿ ಿಸಿದ್ಧಾರೆ. ರಾಯರೋ ಸ್ವತಃ ನಾಟಕೀಯ "ವ್ಯ ಶಿ ಪರಿಸ್ಥಿ ತಿ ಅರ್ಧ ಸ್ನೇಹಿತತೂ ಈ A ಮಾಡಿಕೊಂಡು, ಹಾಸಿಗೆಯ ಮೇಲೆ ಕುಳಿತೇ ಹಾ " ಇದೇನು ನಾನು ಕನವರಿಸ್ತಿದ್ದೀನೋ, ಕ ಲಂಗೋಟಿ * ಟ್‌ ಚ್‌,” ಪೇಚಿನ ಪ.ಸ ಎರಡೂ ಕಣ್ಣುಗಳನ್ನು ಹಿಂಗೆ ಗಳಿಂದ ಹೊಸಕಿ ಕೊಳ್ಳುತ್ತಾ “ಲ್ಲ, ರಾಜೂ ಹೇಳಿದನೆ ? ನೀವು ಕನವರಿಸುತ್ತಿದ್ದರೋ ಅಥವಾ ಇದು ರಾಜು ಕನಸು ಕಂಡ ಫಲವೋ?” ಅಂದರಂತೆ. ಆಮೇಲೆ ನಿಪ್ಪಣರೊಬ್ಬ ರನ್ನು ಎಪ್ರಿಲ್‌ ಫೂಲ್‌ ಮಾಡಬಾರದಿತ್ತು ಅನಿಸಿತು ಅನ್ನಿ. ಮರೆವಿನಿಂದ ಬರುವ ಪೇಚಿನ ಸ್ಥಿತಿ ಹೇಳಲೇ ಬೇಕಾದ್ದಿಲ್ಲ. ಮರೆತ ಹಳೆಯ ಸ್ನೇಹಿತನ ಹೆಸರನ್ನು ಉಪಾಯದಿಂದ ತಿಳಿಯಬಹುದು, ಆದರೆ ಉಪಾಯವನ್ನೇ ಬಿಟ್ಟು, "ಓ, ನೆನಪಿಲ್ಲದೆ ಏನು” ಎಂದು ಧೈರ್ಯವಾಗಿ ಕೈಕುಲುಕಿ ಮಾತಾಡಿ, ಇನ್ಮಾರೋ ಬಂದಾಗ ಅವರಿಗೆ ಪರಿಚಯ ಮಾಡಿಕೊಡುವಾಗ "ಇವರು, ನನ್ನ ಪರಮ ಸ್ನೇಹಿತರು, ಸ್ಕೂಲಿನಲ್ಲಿ ನಾವಿಬ್ಬರೂ ಸ್ನೇಹಿತರು... ಇವರು... ಇವರು' ಎಂದು ಹೆಸರು ನೆನಪಿಗೆ ಬಾರದೆ ಪೇಚಿನಲ್ಲಿ ಸಿಕ್ಕು ಒದ್ದಾಡುವವರನ್ನು ನೋಡುವುದೇ ಚೆನ್ನ. ನಮ್ಮ ಮರೆವಿಗಿಂತ ನಾವೇ ಪೇಚಾಡುವು ದೇನೋ ಸರಿ, ಆದರೆ ಇನ್ನೊಬ್ಬರ ಮರೆವಿ- ಬಂದಾಗಿ ನಾವು `ಪೇಚಾಡುವುದು ಎಂತಹ ನ್ಮಾಯೆ ನೀವೇ ಹೇಳಿ. ಇಂತಹ ` ಅನಂಭವ ಒಮ್ಮೆ ಆಯಿತು. ಹೊಸ ಪರಿಚಿತರೊಬ್ಬರು ನನ್ನನ್ನು "ಸೋಮವಾರ ನಮ್ಮನೇಲಿ ವಿಶೇಷ ಅವತ್ತು ಸಂಜೆ ಖಂಡಿತಾ ನಮ್ಮನೆಗೆ ಊಟಕ್ಕೆ ಬನ್ನಿ, ಮರೆಯಬೇಡಿ. ಹೊಸ ಪರಿಚಯ ಅಂತ ಸಂಕೋಚಪಡಬೇಡಿ. ಖಂಡಿತಾ ಬನ್ನಿ' ಎಂದು ಒತ್ತಿ ಒತ್ತಿ ಹೇಳಿದ್ದರು. ಅವತ್ತು ಸಂಜೆ ಅವರ 'ಮನೆಯ ಬಾಗಿಲಿಗೆ 'ಬೀಗ್ಕ ನಾಲ್ಕೆ ದು ಸುತ್ತು ಹೊಡೆದು ನೋಡಿದರೂ ಬೀಗವೇ, ಏನು ಅರ್ಜೆಂಟಿತ್ತೋ ಏನೋ ಒಂಬತ್ತು ಗಂಟೆ- ಗಾದರೂ ಬಂದೇ ಬರುತ್ತಾರೆ ನೋಡೋಣ ಅಂತ ಅಲ್ಲೇ ತಿರುಗಾಡಿ ಬಂದೆ. ಕೊನೆಗೂ ಒಂಬತ್ತೂವರೆಗೆ ಗಂಡ ಹೆಂಡತಿ ಮನೆಗೆ ಬಂದೇ ಬಂದರು ! ನನ್ನನ್ನು ನೋಡಿದ ಮೇಲೂ ಅವರಿಗೆ ಏನೂ ನೇಪಾಗಲಿಲ್ಲ. “ಓಹೋ, 5 PE ್ರಸಂಗಳು ೨೧ ನೀವಾ. ! ಏನು ಇಷ್ಟು ದೂರ ಬಂದಿರಿ. ಅದೂ ಈ ಹೊತ್ತಿನಲ್ಲಿ? ನಾವು ಹಾಗೇ ಬೇಜಾರಾಗಿ ಸಿನೆಮಾಕ್ಕೆ ಹೋಗಿ ಊಟಾನೂ ಮುಗಿಸಿಕೊಂಡೇ ಬಂದಿವಿ, ಅಂದ್ಹಾಗೆ ಏನಾದರೂ ಅರ್ಜಂಟ್‌ ಲಸವಿತ್ಮೇನು?' ಅಂದಾಗ ಪೇಜಾಡಿದವನು” ನಾನು. ಹೀಗೆ ಪೇಚಿ ಪ್ರಸಂಗಗಳಿಗೆ ಕೊನೆ ಮೊದಲೇ ಇಲ್ಲ. ಪ್ರತಿಯೊಬ್ಬನೂ ಒಂದಲ್ಲ ಒಂದು ಸಲ ಒಂದೊಂದು ರೀತಿಯಲ್ಲಿ ಪೇಚಿಗೆ ಸಿಕ್ಕೇ ಸಿಕ್ಕಿರುತ್ತಾನೆ. ಪೇಚಿಗೂ, ಸಂಕಟಕ್ಕೂ ಪೇಚಿನ ಪ್ರಸಂಗಕ್ಕೂ ದುಃಖದ ಬಳಲಿಗೂ ಬಹಳ ವ್ಯತ್ಕಾಸವಿದೆ. ನದಿಯ ಹ ಸಿಕ್ಕಿ ಒದ್ದಾಡುವುದು ಸ ಪ್ರಾಣ ಸಂಕ ಆಗ ನಕ್ಕರದು ದುಷ್ಟ ನಗೆ. ದರೆ ಮೊಳಕಾ ಲುದ್ದ ನೀರಿರುವ ೫ ue ತೊಳೆಲುವುದು ಸಂಕಟವಲ್ಲ ಪೇಚು, ಸ.ಳಿಯಿಂದ ತಪ್ಪಿ ಸಿಕೊಳ್ಳದಿದ್ದರೆ ಮನುಷ್ಯ ಕಾ ಎಂಬ ಅರಿವು ಸಂಕಟಕ್ಕೆ ಹಿನ್ನೆಲೆ. ಆದ ಮೊಳಕಾಲುದ್ದ ನೀರಲ್ಲಿ ಬಿದ್ದರೆ ಇನ್ನೊಮ್ಮೆ ಕಿವಿ ಮೂಗಲ್ಲಿ ನೀರು ತುಂಬಿ ಕೆಮ್ಮು ತ್ತಾನೆ, ನಗಬಹುದು ಎಂಬ ಪರಿಹಾಸ್ಯದಲ್ಲಿದೆ ಪೇಚು. ಕೆಲವರಿಗಂತೂ ಪೇಚಿನ ಪ್ರಸಂಗಗಳಲ್ಲಿ ಸಿಕ್ಕಿ ಹಾಕಿಕೊಳ್ಳುವುದೇ- ಸ್ವಭಾವ, ಸರಾ ಕುರುಚಲು ಗಿಡದಿಂದ ಪಾರಾಗಿ ಕುರುಚಲು ಗಡದಲ್ಲಿ ಸಿಕ್ಕಿಕೊಂಡ ಅನ್ನುವ ಒಂದು ಪಂಜಾಬೀ ಗಾದೆಯಿದೆ. ಅದೇ ರೀತಿ ಪೇಚಿಗೆ ಹೇಗೋ ಸಿಕ್ಕುವ ಪ್ಯಾ ದೆಗಳಿಗೇನು ಕಮ್ಮಿ- "ಯಿಲ್ಲ, ನಿಮ್ಮ ಅಕ್ಕ ಪಕ್ಕ ದವರನ್ನು » ಕಾಲೇಜಿನ ಸಹಪಾಠಿಗಳನ್ನು, "ಛೆ ಸರಿಯ ಸಹೋದ್ಯೋಗಿ ಗಳನ್ನು ಇನ್ನೊಮ್ಮೆ ಸರಿಯಾಗಿ ನೋಡಿ, ಅವರಲ್ಲೊಬ್ಬರಾದರೂ ಇಂತಹ. ಪೇಚಿನ ಪ್ಶಾ ದೆಗಳಿದ್ದೇ ಇರುತ್ತಾರೆ. ಹಾಗೆ. ಒಂದು ವೇಳೆ ನಿಮಗೆ ಹೊರಗೆಲ್ಲೂ ಜಾ ಕಾಣ ತ ಅಂದರೆ, ನಿಮ್ಮನ್ನು ನ ನೀವೇ ಮತ್ತೆ ಹ ನೋಡಿಕೊಳ್ಳಿ ನೀವೇ.. ನೀವೇ ಆಗಿರಃ ಹುದು ಪಾನು ಹೇಳುತ್ತಿ ರುವ ಪೇಚಿನ ಪ್ಶಾ ಕ MT ಇಷಾ ' ಅದು ಪ್ರಪಂಚದ ಮೊತ್ತ ಮೊದಲ ಒಂದು ಹಳಿ ಕೈಲೆ? ಪತಿಯಾಳಾದ ಹುದುರೆ ರಲು ಮೂಲ : ನಜಮುಲ್‌ ಹಸನ ಕನ್ನಡಕ್ಕೆ: ವಿ. ನರಹರಿ ವ್ರ ಶತಮಾನದ ಆದಿಯಲ್ಲಿ ಒಂದೇ ಹಳಿಯ ಮೇಲೆ ಉರುಳಿದ ಮೂರು ಚಕ್ರದ ರೈಲಿನ ಮಸುಕಾದ ನೆನಪು ಮಾತ್ರ ಪತಿಯಾಳಾದ ಹಳಬರಲ್ಲಿ ಉಳಿದಿತ್ತು. ರೇಲ್ವೆಯವರಿಗೆ ಇದರ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಬ್ರಿಟನ್ನಿನಲ್ಲಿ ಮಾತ್ರ ಅದರ ವಿಷಯವಾಗಿ ಸಂಕ್ಷಿಪ್ತ ಉಲ್ಲೇಖ ಗಳು ದೊರೆಯುತ್ತಿದ್ದವು. ಪತಿಯಾಳಾದ ಲೋಕೋಪಯೋಗಿ ಇಲಾ- ಖೆಯ ಅಂಗಳದಲ್ಲಿ ಕಳೆದ ೫೯ ವರ್ಷಗಳಿಂದ ಒಂದೇ ಹಳಿಯ ರೈಲು ಅಥವಾ ಅದರ ಅಳಿದುಳಿದ ಭಾಗ ಹುದುಗಿಕೊಂಡಿದ್ದು ಯಾರಿಗೂ ತಿಳಿದಿರಲಿಲ್ಲ. “ಲೋಕೋಪಯೋಗಿ ಇಲಾಖೆ ಅಂಗಳದಲ್ಲಿ ಒಂದೇ ಹಳಿಯ ರೈಲು” ಎಂಬ ಸೂಚನಾ ಫಲಕವು ಒಳಗಿದ್ದ ವಸ್ತು- ಗಳನ್ನು ಸ್ಪಷ್ಟವಾಗಿ ಸೂಚಿಸುತ್ತಿದ್ದರೂ ಅದು ಸಾರ್ವಜನಿಕರ ಕುತೂಹಲವನ್ನು ಕೆರಳಿಸಿದ್ದು 'ಅಷ್ಟಕ್ಕಪ್ಪೆ. ಹರುಕು ಮುರುಕಾಗಿ ತೋರಿ ಬಂದ ಅದನ್ನು ಜನ ತಿಳಿದದ್ದು ಸಹ ಹಾಗೆಯೆ, ಯಾವನೊಬ್ಬನು ಈ ಬಗ್ಗೆ ಆಸಕ್ತಿ ವಹಿಸಿದೆ ಬ M ಎ ಆದರೆ ಈ ತುಕ್ಕು ಹಿಡಿದ ಯಂತ್ರಗಳು ಮತ್ತು ಹಳಿಗಳು ಹಿಂದೊಮ್ಮೆ ಕುದುರೆಗಳಿಂದ ಎಳೆಯ ಲ್ಪಟ್ಟ ಹಾಗೂ ಅನಂತರ ವಿಚಿತ್ರವಾದ ಮೂರು ಚಕ್ರದ ಯಂತ್ರಗಳಿಂದ ಎಳೆಯಲ್ಪಟ್ಟ ಇದು ಭಾರತದ ಒಂದೇ ಹಳಿಯ ರೈಲಿನ ಅಮೂಲ್ಯ ಏಕಮೇವ ಅವಶೇಷಗಳೆಂಬುದನ್ನು ಕಂಡುಕೊಳ್ಳಬಹುದಿತ್ತು. "ಇಂಪೀರಿಯಲ್‌. ಕೆಮಿಕಲ್ಸ್‌ 'ನ ಹಿಂದಿನ ನಿರ್ವಾಹಕ ನಿರ್ದೇಶಕನೂ ಪುರಾತನ ವಸ್ತು- ಪ್ರಿಯನೂ ಆದ ಎಚ್‌. ಆರ್‌. ಅ್ಯಂಬ್ಲರ್‌ನಿಂದ ಅಕಸ್ಮಾತ್ತಾಗಿ ಸಂಶೋಧನಗೊಳ್ಳದಿದ್ದರೆ ಒಂದೇ ಹಳಿಯ ರೈಲು ಇತಿಹಾಸಕ್ಕೇ ದಕು ಃತ್ತಿರೆ ಲಿಲ್ಲ ಅದರ ಬಗ್ಗೆ ಲಭ್ಯವಿದ್ದ ಅಲ್ಪ ಸ್ವಲ್ಪ ವಿವರಗಳನ್ನು ಆ್ಯಂಬ್ಲರನು ಓದಿ ತಿಳಿದು ಕುತೂಹಲಗೊಂಡು ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿದಾಗ ೧೯೫೬ ನವೆಂಬರ್‌ ೨೦ರ "ಮಾಡೆಲ್‌ ಇಂಜಿನಿ- `' ಯರ್‌'ನ ಸಂಚಿಕೆಯಲ್ಲೂ ಜೆ. ಆರ್‌. ಡೇ ಹಾಗೂ 'ಬಿ. ಜಿ. ವಿಲ್ಸನ್‌ರವರ "ಅಸಾ- ಮಾನ್ಯ ರೇಲ್ವೆ' ಪುಸ್ತಕದಲ್ಲೂ ಆ ವಿವರಗಳನ್ನು ಪಡೆದ. ಇಷ್ಟಾದರೂ ಕುತೂಹಲ ತೃಪ್ತಿಯಾಗು- ವಷ್ಟು ಮಾಹಿತಿ ಅವನಿಗೆ ದೊರೆಯಲಿಲ್ಲ. ಆದ್ದ ರಿಂದ ೧೯೬೯ರಲ್ಲಿ ಭಾರತಕ್ಕೆ ಭೇಟಿ ಕೊಟ್ಟು ಪತಿಯಾಳಾದಲ್ಲಿ ಒಂದೇ ಹಳಿಯ ರೈಲಿನ ಕುರುಹುಗಳು ಅಸ್ಮಿತ್ವದಲ್ಲಿರುವವೇ ಎಂಬು- ದನ್ನು ಕಂಡುಹಿಡಿಯಲು ಆತ ತೀರ್ಮಾನಿಸಿದ. ಸಂಶೋಧನೆಯು ಆತನನ್ನು ಲೋಕೋಪಯೋಗಿ ಇಲಾಖೆಯ ಅಂಗಳಕ್ಕೆ ಕರೆದೊಯ್ದಿ ತು. ಅಲ್ಲಿ ' ಆತ ಸುತ್ತಲೂ ಮರಗಳೂ ಹುಲ್ಲೂ ಬೆಳೆದಿದ್ದ ತೆರೆದ ಕೊಟ್ಟಿಗೆಯಲ್ಲಿ ಗತಿಗಾಣದೆ ಬಿದ್ದಿರುವ ಒಂದೇ ಹಳಿಯ ರೈಲಿನ ಅವಶೇಷಗಳನ್ನು ಕಂಡ. ಹೆಚ್ಚು ಕಡಿಮೆ ಪೂರ್ಣ ಸ್ಥಿತಿಯಲ್ಲಿದ್ದ ಎರಡು ಯಂತ್ರಗಳು ಅವನ ಕಣ್ಣಿಗೆ ಬಿದ್ದವು, ಉಳಿದೆರಡು ಶಿಥಿಲವಾಗಿದ್ದವು... ಬೋಗಿಗಳ ಚೌಕಟ್ಟುಗಳು ಮಾತ್ರ ಉಳಿದಿದ್ದವು. ಅಲ್ಲಿ ತೊಳೆಯುವ ತೊಟ್ಟೆಯಿದ್ದ ಒಂದು ಹರಕು ಮುರಕು ಕೊಠಡಿಯೂ ಇತ್ತು. « ಸಂಡೆ? ಪತ್ರಿ ಕೆಯ ಅನುಮತಿಯಿಂದ Aa “a ಈ ಸಂಶೋಧನೆಯಿಂದ ಉತ್ಸಾಹಿತನಾದ ಅ್ಯಂಬ್ಲರನು ಹೆಚ್ಚಿನ ವಿವರಗಳಿಗೆ ಪತಿಯಾಳದ ಪತ್ರಾಗಾರಗಳನ್ನು ಒರೆಗೆ ಹಚ್ವತೊಡಗಿ ದಾಗ ಒಂದೇ ಹಳಿಯ ರೈಲನ್ನು ರಚಿಸಿದ, ಸಿ. ಡಬ್ಲೂ. ಬೋಲ್ಡ್‌ ಎಂಬ ಇಂಜಿನಿಯರ್‌ ಇಂಗ್ಲೆಂಡ್‌ನಲ್ಲಿ ವಾಸವಾಗಿದ್ದಾನೆಂಬುದು ಅವನಿಗೆ - ಅಲ್ಲಿ ತಿಳಿಯಿತು. ಅನಂತರ ಅವರಿಬ್ಬರಲ್ಲಿ ಪತ್ರ- ವ್ಯಷಹಾರ ನಡೆಯಿತು. ಅವನು. ಇಂಗ್ಲೆಂಡಿಗೆ ವಾಪಸು ಹೋಗಿ ಬೋಲ್ಡ್‌ ನನ್ನು ಭೇಟಿಯಾಗ- ಬೇಕೆಂದುಕೊಂಡಾಗ, ಬೋಲ್ಸ್‌ನು ತನ್ನ ೯೦ರ ವೃದ್ಧಾಪ್ಯದಲ್ಲಿ ಸಾವನ್ನಪ್ಪಿದ ಸುದ್ದಿ ಬಂತು. ಸ್ವಾಭಾವಿಕವಾಗಿಯೆ ಅ್ಯಂಬ್ಲರ್‌ ನಿರಾಶೆಗೊಂಡ. “ನಾನು ಒಬ್ಬ ದೊಡ್ಡ ವ್ಯಕ್ತಿಯನ್ನು ಸಂಧಿಸುವ ಅವಕಾಶ ಕಳೆದುಕೊಂಡೆ. : ಒಂದೇ ಹಳಿಯ ರೈಲಿನ ಬಗ್ಗೆ ಅವನು ತಿಳಿದಿದ್ದ ಹೆಚ್ಚಿನ ವಿಷಯ ಗಳು ಅವನೊಡನೆಯೇ ತೀರಿಕೊಂಡವು !” ಎಂದು ಅನಂತರ ಆ್ಮಂಬ್ಲರ್‌ ಬರೆದ. ಆ್ಯಂಬ್ಲರನು ತಾನು ಸಂಗ್ರಹಿಸಿದ ತುಂಡು ತುಂಡು ವಿವರಗಳಿಂದ, ಈ ಒಂದೇ ಹಳಿಯ ರೆ ಲಿನ ಪೂರ್ಣ ಕಥೆಯನ್ನು ರಚಿಸಿದ. ಬ್ರಿಟಿಷ್‌ ರೈಲ್ವೆ ನಿಯತಕಾಲಿಕೆಯಲ್ಲಿ ಆ ಲೇಖನ ೧೯೬೯ರಲ್ಲಿ ಪ್ರಕಟವಾಯಿತು. ಇದರ `ನಂತರವೇ ರೈಲ್ವೆ ಇಲಾಖೆಯವರು ತಮ್ಮ ಮೂಗಿನಡಿಯೇ ಅನಾಥವಾಗಿ ಬಿದ್ದಿದ್ದ ಅಮೂಲ್ಯವಾದ ಈ ಭಗ್ನಾವಶೇಷಗಳ ಬಗ್ಗೆ ಕಣ್ಣು ತೆರೆದದ್ದು. ಆದರೆ ಕಳೆದ ವರ್ಷವಷ್ಟೇ ಪ್ರಪಂಚದಲ್ಲೇ ತನ್ನ ಮಾದರಿ ಯಲ್ಲಿ ಅತಿ ಹಳೆಯದೆನಿಸಿದ ಈ ಯಂತ್ರಗಳನ್ನೂ ಬೋಗಿಗಳನ್ನೂ ಹೊರತೆಗೆದು, ಅವುಗಳನ್ನು ಅಮೃತಸರಕ್ಕೆ ಒಯ್ದು, ಅಲ್ಲಿ ಅವು ಈಗ ಸರಿ- ಪಡಿಸಲ್ಪಡುತ್ತಿವೆ. ಒಮ್ಮೆ ರಿಪೇರಿಗಳು ಮುಗಿದ ನಂತರ ಇವುಗಳನ್ನು ದೆಹಲಿಗೆ ತಂದು ಅಲ್ಲಿನ ಚಾಣಕ್ಕಪುರಿಯಲ್ಲಿ ರೂಪುಗೊಳು ತ್ತಿರುವ ರೇಲ್ವೆ ವಸ್ತುಸಂಗ್ರಹಾಲಯದಲ್ಲಿ ಈ ಒಂದೇ ಹಳಿಯ ರೈಲನ್ನು ಪುನರ್ರೂಪಿಸಲಾಗುವುದು. (ಇದೇ ಫೆಬ್ರುವರಿ ೧ರಂದು ದಿ. ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹಮದರು ಈ ರೈಲ್ವೆ ವಸ್ತುಸಂಗ್ರ- ಹಾಲಯವನ್ನು ಉದ್ಭಾ.ಟಿಸಿದರು.) ಈ ಒಂದೇ ಹಳಿಯ ರೈಲಿಗೆ ಕುತೂಹಲ [4 ಪೂರ್ಣವಾದ ಚರಿತ್ರೆಯಿದೆ. ೭೪ ವರ್ಷಗಳ ಹಂದೆ, ಪತಿಯಾಳಾದ ಮಹಾರಾಜ ಭೂಪೇಂದ್ರ ಸಿಂಗರಿಗೆ ಸಮರಾನಂತರ ಉಳಿದ ೫೬೦ ಕುದುರೆ ಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬುದೇ ಸಮಸ್ಯೆಯಾಯಿತು. ಆಗ ತಾನೇ ಆ ಸಂಸ್ಥಾನದ ಇಂಜನಿಯರ್‌ ಆಗಿ ನೇಮಕಗೊಂಡ ಸಿ. ಡಬೂ . ಬೋಲ್‌. ಎಂಬ ಒಬ್ಬ ಬ್ರಿಟಿಷ್‌ ಲ ಗು ಈ, ತರುಣ ಇಂಜನಿಯರ್‌ ಇದಕ್ಕೆ ಪರಿಹಾರವನ್ನು ಒದಗಿಸಿದ. ತಾನೇ ವಿಶೇಷವಾಗಿ ರಚಿಸಿದ ೧೫ ಮೈಲು ದಾರಿಯುದ್ದಕ್ಕೆ ಉರುಳುವ ಗಾಡಿಗಳಿಗೆ ಆ ಕುದುರೆಗಳನ್ನು ನೊಗ ಹೂಡಿದ. ಇದೊಂದು ಸರಳ ವ್ಯವಸ್ಥೆ. ಒಂದೇ ಒಂದು ಕಂಬಿಯು ಆ ಬಾ ನದ ಒಟ್ಟು ತೂಕದ ಸೇಕಡಾ ತೋಭತ್ತೈೈದರಷ್ಟು ಭಾರವನ್ನು ಭರಿಸು- ತ್ತಿತ್ತು. ಉಳಿದ ತೂಕವ ಅದರ ಹಾದಿ- ಯುದ್ಧಕ್ಕೂ ನೆಲನ ಮೇಲೆ ಉರುಳುವ ವಿಶೇಷ ಚಕ್ರದ ಮೇಲೆ ಬೀಳುತ್ತಿತ್ತು. ಈ ವಿಚಿತ್ರ ರೀತಿಯ ಚಕ್ರ ವ್ಯವಸ್ಥೆಯ ಮೂಲ ಉದ್ದೇಶ ಕುದುರೆಗಳು ಸುಲಭವಾಗಿ ನೊಗವನ್ನು ಎಳೆ- ಯಲು ಅನುವಾಗುವಂತೆ ಘರ್ಷಣೆಯನ್ನು ಕಡಿಮೆಮಾಡುವುದೇ ಆಗಿತ್ತು. ಈ ಕುದುರೆ ರೈಲಿಗೆ ಅದರದೇ ಆದ ಹಿರಿಮೆ ಇತ್ತು. ಎತ್ತಿನ. ಗಾಡಿಗಿಂತಲೂ ಉತ್ತಮವಾದುದನ್ನು ಕಂಡುಹಿಡಿಯುವ ಸಮಸ್ಯೆಯನ್ನು ಉಗಿಬಂಡಿಯಖ ಪರಿಹರಿಸುವ ಸ ಲ್ಲ ವೇ. ಮೊದಲು ಇದು ಈ ಸಮಸ್ಯೆಯನ್ನು ಪರಿಹರಿಸಿತ್ತು. ಆದರೆ .ಈ ಬಗೆಯ ಗಾಡಿ ಅಷ್ಟು ಜನಪ್ರಿಯವಾಗಲಿಲ್ಲ. ತಲಾ ೧೧ ಆಣೆ ದರದಲ್ಲಿ ಈ ಕುದುರೆ ರೈಲು ೨ ಶೆ ತಿಂಗಳೊಂದಕ್ಕೆ ೨೦,೦೦೦ ಪ್ರಯಾಣಿಕರನ್ನು ಒಯ್ಯುತ್ತಿತ್ತು,. ಮ ಣವೊಂದಕ್ಕೆ ಓಂದು ಆಣೆಯ ದರದಂತೆ ಸಾಮಾನುಗಳನ್ನು ಇದರ ಮೂಲಕ ಸಾಗಿಸಲಾಗುತ್ತಿತ್ತು. ಇದರಲ್ಲಿ ಪ್ರಯಾಣಿಸಿದ ಪ್ರಮುಖರಲ್ಲಿ ಭಾರೀ ಅಂಗ- : ರಕ್ಷಕರ ಸಮೂಹದಿಂದ ಸುತ್ತುವರಿದ ಅಫಫಾನಿ- ' ಅಮೀರನು ಸ್ಮಾನದ- ಅಮೀರನೂ ಒಬ್ಬ. ಹಾಸಿಗೆಯ ಮೇಲೆ ಕುಳಿತದ್ದರಿಂದ ತಾವು ಕುಳಿತುಕೊಳ್ಳುವುದು ಸರಿಯಲ್ಲವೆಂದು ತಿಳಿದು ಪರಿವಾರದವರು ರೈಲು ಹೊರಡುವ ವರೆಗೂ ಶಿಸ್ತಿನಿಂದ ಒಳಗೆ ಬೆಂಚುಗಳ ಮೇಲೆ ಗಾಡಿ ಪ್ರಾರಂಭವಾದ ಕೂಡಲೇ ಕವ ಬ ಅವರೆಲ್ಲ ಟಪಟಪ ಡಗಿದರು. ಸ್ವಚ ನ ರೈಲು ಒಂದು ದಶಕದ ವರೆಗೆ ಓಡಿ ಅನಂತರ ಕಂಬಿಯ ಮೇಲಿರುವಂತಹ ಚಕ್ರಗಳನ್ನು ಮತ್ತು ರಸ್ತೆಯ ಮೇಲೆ ನಿಲ್ಲುವಂತಹ ನಾಲ್ಕನೆಯ ಒಂದು ದೊಡ್ಡ ಚಕ್ರವನ್ನು ಜೋಡಿಸಿದ್ದ ಉಗಿಯಂತ್ರಕ್ಕೆ ಶರ- ಮೂ ರು ಣಾಯಿತು. ಪತಿಯಾಳಾ ಸಂಸ ಸ್ಥಾನದ ಒಂದೇ ಹಳಿಯ ರೈಲು ಕೊನೆಯ ಬಾರಿ ಓಡಿದ್ದು ೧೯೨೭ರಲ್ಲಿ, ಅನಂತರ ಸ್ರ ಯಾರೂ ಹತ್ತ ಕೇಳುವವರು ಬಳಿಯಲ್ಲಿಲ್ಲ. ಮೂಲತಃ ಪತಿಯಾಳಾ ಸಂಸ್ಥಾನದ ಒಂದೇ ಹಳಿಯ ರೆ ಲು ೧೫ ಮೆ ಬಲಿಯ ದಾರಿಯುದ್ದಕ್ಕೆ ಓಡುವದಾಗಿದ್ದು, ೭೦,೦೦೦ ರೂಪಾಯಿಗಳ ವೆಚ್ಚದಲ್ಲಿ ತಯಾರಿಸಲ್ಪಟ್ಟು ಸಿರ್‌ಹಿಂದ್‌ನಿಂದ ಆಲಾಪುರ್‌ ಅನಂತರ ಮೋರಿಂದ ವರೆಗೂ ಓಡುತ್ತಿತ್ತು. _ ಕೆದುರೆರೆ ಲು ಪ್ರಾರಂಭವಾದ ಕೆಲವು ವರ್ಷ ಗಳ ನಿಂತರ, ಕುದುರೆಗಳು ನಿರ್ಗಮಿಸುವ ವರೆಗೆ ಕಾದಿದ್ದು ಅನಂತರ ಅವುಗಳಿಗೆ ಬದಲಿಯಾಗಿ ಯೊಂದೂ ೯೦೦೦ ರೂಪಾಯಿ ಬೆಲೆಯ ಉಗಿ- ಯಂತ್ರಗಳನ್ನು ಸಿರ್‌ಹಿಂದ್‌ದಾರಿಯಲ್ಲಿ ಉಪ ಯೋಗಿಸಲಾಗಿತ್ತೆಂಬುದಕ್ಕೆ ಯಾವ ಪುರಾವೆಯೂ ಇಲ್ಲವೆಂದು ಆ್ಯಂಬ್ಲರ್‌ ಹೇಳುತ್ತಾನೆ. ಉಗಿಬಿಂಡಿಯ ತತ್ವದ ಆಧಾರದ ಮೇಲೆಯೇ ಈ ಯಂತ ವೂ ಕೆಲಸಮಾಡು ತ್ತದೆ. ವ್ಯ ತೂ, dE ಚಿತ್ರಗಳಲ್ಲಿ ಮಾತ್ರ. ಇಂದು Has ಯಂತ್ರಕ್ಕೆ ಕೈ ೬ ಜೊತೆ! ಚಕ್ರಗಳಿವೆ. ಆದರೆ ಈ ಒಂದೇ ಹಳಿಯ ರೈ ಲು ಕಂಬಿಯ ಮೇಲೆ ಮೂರು ೭ ಈಗಿನ ಚಕ್ರಗಳೂ ಕಂಬಿಯಿಂದ ೭ ಅಡಿಗಳ ಅಂತರದಲ್ಲಿರುವಂತೆ. ಜೋಡಿಸಿರುವ ೯೮ ಸೆಂ.: ಮೀ. ವಾ ,ಸವುಳ್ಳ ರಸ್ತೆಯ ಮೇಲೆ ಉರುಳುವಂತಹ ಒಂದು ಚಕ್ರವೂ kd ಚ ಎ ಇದಕ್ಕಿದೆ. ಸ ರೈಲಿನ ಬೋಗಿಗಳು ಹೆಚ್ಚು ಕಡಿಮೆ ೮ ಅಡಿ” ಉದ್ದ ೬ ಅಡಿ ಅಗಲ ಅಡಿ ಇದ್ದು ಕಂಬಿಯ ಮೇಲೆ ಉರುಳುವಂತಹ ೮ ಅಂಗುಲ ವ್ಮಾ ಸದ ಎರಡು ಚಕ್ರಗಳನ್ನೂ ಹಾಗೂ ರಸ್ತೆಯ ಮೇಲೆ ಉರುಳುವ ಒಂದು ಚಕ್ರವನ್ನೂ ಹೊಂದಿದ್ದವು, ೧೯೦೮ರಲ್ಲಿ ಇಂಥ ಬೋಗಿಗಳ ಸಂಖ್ಯೆ ಸುಮಾರು ೭೫ ಇತ್ತು.” ಈ ಕುದುರೆ ರೈ ಲು ಸೃಲ್ಪ ಕಾಲದ ವರೆಗೆ ಬಹಳ ಯಶಸ್ವಿ ಯಿಯ "ತು ಸುವಿ ಗಳು ಪಾ )ರಂಭವಾದವು. ಬೋಗಿಗಳ ಚಕ್ರಗಳು ರಸ್ತೆಯನ್ನು ಸವೆಸುವುದರ ಬಗ್ಗೆ ಪತಿಯಾಳಾ ಸಂಸ್ಥಾನ ಹಾಗೂ ಬ್ರಿಟಿಷ್‌ ಸರಕಾರಗಳ ನಡುವೆ ವೆ ಷಮ್ಮಗಳುಂಟಾದವು. ಈಕುದುರೆರೆ ಲು ಆಗ ತಾನೇ ಕಾಣಿಸಿಕೊಳು kk ತ್ತಿದ್ದ ಟಾಂಗಾ ಹಾಗೂ ಸಾಮಾನು ಸಾಗಿಸುವ ಟ್ಶಾ ಕ ಗಳೊಡನೆ ಸ್ಪರ್ಧೆಗಿಳಿದಿತ್ತು. ಸಿರ್‌ಹಿಂದ್‌ ನಿಲ್ದಾಣದ ಸಿಬ್ಬಂದಿ ವರ್ಗ ಒಂದೇ ಹಳಿಯ ರೈಲಿಗೆ ವಿರೋಧವಾಗಿತ್ತು. ಏಕೆಂದರೆ ಎತ್ತಿನೆ ಗಾಡಿಯ ಮಾಲೀಕರಿಂದ ಸಿಕ್ಕುತ್ತಿ ದ್ದ "ಮಾಮೂಲು' ಇದರಿಂದಾಗಿ ನಿಂತುಹೋಗಿತ್ತು. ಅಲಂಪುರ ಮತ್ತು ಮೋರಿಂದಗಳ ನಡುವಣ ದಾರಿಯು ೧೯೧೪ ರಲ್ಲಿ ಮುಚ್ಚ ಲ್ಪಟ್ಟು ಕುದುರೆ ಗಳನ್ನು ಹಿಂತೆಗೆದುಕೊಳ ' ಲಾಯಿತು. ಆದರೆ ಪತಿಯಾಳಾದ ಪತ್ರಾ ಗಾರಗಳಲ್ಲಿ ದಾಖಲೆಗಳು ಇ ಮತ್ತೆ ಆರಂಭಿಸಲಾಯಿತಂಬುದನ್ನು ಚಿಸುತ್ತ ವೆ. ಉಗಿಯಂತ್ರಗಳು ಬಂದರೂ EE: ಸಂಸ್ಥಾನದ ಒಂದೇ ಹಳಿಯ ರೈ ಲು €ವಂತವಾಗಿ ಉಳಿಯಿತು. ಆದರೆ ೧೯೨೭ “ರಲ್ಲಿ ಯಂತ್ರಚಾಲಕರಿಗೆ ಬಹಳಷು ಸಮಸ್ಯೆಗಳು ಬಂದದ್ದರಿಂದ ಅವರು ಅದನ್ನು ಕೆ ಬಿಡಲು ಯೋಚಿಸಿದರು. ಆ ವರ್ಷದ ಆಕ್ಟೊ ಶ್‌ ೧ ರಂದು ಈ ರೈ ಲುಬಂಡಿ ಇತಿಹಾಸದ ಗರ್ಭದಲ್ಲಿ ಸೇರಿಹೋಯಿತು ಸೆ ಕು ತ ಹೊರನಾಡ ಕನ್ನಡಿಗರ ಶಿಕ್ಷಣ ಸಮಸ್ಯೆಗಳು ಔದಾರ್ಯವೂ? ಆತವಂಚನೆಯೊ? df. ಲ ಕ್ಷಣದಲ್ಲಿ ಮಾತೃಭಾಷೆಗೆ ಮೇಲಾದ ಸ್ಥಾನ- ವಿದೆ ಎಂಬುದನ್ನು ಮನಗಾಣಿಸಿಕೊಡಬೇಕಾದ ಕಾಲ ಈಗಿಲ್ಲ ಈ ತತ್ತ್ವವನ್ನು ಎಲ್ಲರೂ ಒಪ್ಪುತ್ತಾರೆ. ಸರಕಾರವು ಇದಕ್ಕೆ ಅನುಸರಿಸಿ ತನ್ನ ಧೋರಣೆಯನ್ನು ಸಾರಿದೆ. ಆದರೆ ಕನ್ನಡಿಗರ ಮಟ್ಟಿಗೆ ಇದರಲ್ಲಿ ಶ್ರದ್ಧೆ ನಿಚ್ಚಳ- ಗಿದೆ ಎಂದು ಹೇಳಲುಬಾರದು. ಹೊರನಾಡ ಕನ್ನಡಿಗರಲ್ಲಿ ಅನೇಕರು ಈ ಶ್ರದ್ಧೆಯಿಂದ ದೂರವಾಗಿದ್ದಾರೆ. ಎಲ್ಲರೂ ಒಪ್ಪಿ ನಡೆಯು- ವಂಥ ,ಮಾತು ಎಲ್ಲ ಕನ್ನಡಿಗರ ಎದೆಯನ್ನು ಮುಟ್ಟೆಲ್ಲ; ಕೃತಿಯಲ್ಲಿ ಇಳಿದಿಲ್ಲ ಎಂಬುದೇ ಶಿಕ್ಷಣದ ಮೂಲಭೂತ ಸಮಸ್ಯೆಯಾಗಿದೆ. ತಮ್ಮ ಭಾಷೆಗೆ ತಾವು ಮೇಲಾದ ಸ್ಥಾನವನ್ನು ಕೊಡದೆ ಅನ್ಕಭಾಷೆಗೆ ಮರುಳಾಗುವ ದೌರ್ಬಲ್ಯವು ಕನ್ನಡಿ ಗರ ವಿಶೇಷ ಲಕ್ಷಣವಾಗಿಬಿಟ್ಟಿದೆ. ಅದನ್ನ- ರಿತು ಹಲವು ಅನ್ಯಭಾಷಿಕರು ಕನ್ನಡಿಗರನ್ನು "ಭಾಷಾಂತರ'ಗೊಳಿಸಲು ಅ ಚ್ಚು ಕಟ್ಟಾದ ಪ್ರಯತ್ನಗಳನ್ನು ಮಾಡುತ್ತಾರೆ. ಮೂಲ- ದಲ್ಲಿದ್ದ ದೌರ್ಬಲ್ಮ, ಅದರ ಮೇಲಿನ ಆಘಾತ- ದಿಂದ ಉಂಟಾದ ಇನ್ನೂ ಹೆಚ್ಚಿನ ದೌರ್ಬಲ್ಯ; ಅದರಲ್ಲಿಯೇ ಔದಾರ್ಯ ಇಲ್ಲವೇ ಅಸಂಕುಚಿತ ವೃತ್ತಿಯಿದೆ ಎಂಬ ಆತ್ಮವಂಚನೆ, ಇವುಗಳಿಂದ ೨೪೧.4 ಕಾ ್‌್‌್‌ ಡಾ. ರಂ. ಶ್ರೀ. ಮುಗಳಿ ಲ ಸಮಸ್ಯೆ ಹೆಚ್ಚು ಜಟಿಲವಾಗಿದೆ. ಬೇರೆ ಯಾವ ಪ್ರಾಂತದಲ್ಲಿಯೂ ಈ ಸ್ವರೂಪದಲ್ಲಿ ಸಮಸ್ಯೆ- ಯನ್ನು ಕಾಣಲಾರೆವು. ಇದು ತಪ್ಪೋ ಸರಿಯೋ ಎಂಬ ಬಗ್ಗೆ ಮನ- ಸ್ಲಿನಲ್ಲಿ ತೂಗಾಟವಿದ್ದರೆ; ಒಮ್ಮೆ ತಪ್ಪು, ಒಮ್ಮೆ ಸರಿ ಎಂಬ ಗೊಂದಲ ಉಂಟಾಗಿದ್ದರೆ; ಇದ್ದುದು ಸರಿ, ಹೊಸದು ಬೇಡ, ಅಂತೇ ತಪ್ಪು ಎಂಬ ಹಟ ಹೊಕ್ಕಿದ್ದರೆ; ಈ ತರಹದ ಮನೋವೃತ್ತಿಯನ್ನು ಮೊದಲು ತಿದ್ದಬೇಕಾಗುತ್ತದೆ. ಇವನ್ನು ಮಾಡು- ವಾಗ ಹೊರನಾಡ ಕನ್ನಡಿಗರು ಯಾವ ವಿವಿಧ ಪರಿಸ್ಥಿತಿಯಲ್ಲಿ ಹಾಯ್ದು ಬಂದಿದ್ದಾರೆ, ಈಗ ಎಲ್ಲಿ ಬಂದು ನಿಂತಿದ್ದಾರೆ ಎಂಬುದರ ಬಗ್ಗೆ ಚಾರಿತ್ರಿಕ ದೃಷ್ಟಿಯ ಸೂಕ್ಷ್ಮ ಅವಲೋಕನ ಬೇಕು. ಅವರನ್ನು ಕನ್ನಡಕ್ಕೆ ಒಲಿಸಿಕೊಳ್ಳಲು ಹೆಚ್ಚಿನ ಸಹಾನುಭೂತಿ ಮತ್ತು ಸಹನೆಗಳು ಬೇಕು. ವ್ಯವಹಾರಕ್ಕೆ ನಿಲುಕದ ಅಥವಾ ಇಂದಿನ ಪರಿಸ್ಥಿತಿಯಲ್ಲಿ ತತ್‌ಕ್ಷಣ ಪಲ್ಲಟ ಮಾಡಬಯಸುವಂಥ ತತ್ತ್ವಗಳನ್ನು ಎತ್ತರದಿಂದ ಕೂಗಿಕೊಳ್ಳಬಾರದು. ಎಲ್ಲ ಕಡೆಗೆ ಒಂದೇ ಬಗೆಯಾಗಿ ಸಮಸ್ಯೆಯ್ನ ಇದಿರಿಸುವ ಹವ್ಮಾಸ ವನ್ನು ಇಟ್ಟುಕೊಳ್ಳಕೂಡದು. ರೋಗಕ್ಕೆ ಸರಿಯಾದ ನಿದಾನ, ನಿದಾನಕ್ಕೆ ಸರಿಯಾದ ಚಿಕಿತ್ಸೆ ಎಂಬ ಸೂತ್ರವನ್ನು ಅಲ್ಲಲ್ಲಿಯ ಕನ್ನಡಿ- ಗರ ಗುಂಪುಗಳಿಗೆ ಹಾಗೂ ವ್ಯಕ್ತಿಗಳಿಗೆ ಅನ್ವ- ಯಿಸಬೇಕು. ಹೊರನಾಡ ಕನ್ನಡಿಗರಲ್ಲಿ ಹೊಸ ಜಾಗ್ರತಿಯ ಪರಿಣಾಮವಾಗಿ ಕನ್ನಡಕ್ಕೆ ಒಲಿದವರು ಹೆಚ್ಚು- ತ್ತಿದ್ದಾರೆ. ಅವರನ್ನೀಗ ತಂದು ಬದಿಗಿರಿ- ಸೋಣ. ಕನ್ನಡಕ್ಕೆ ಒಲಿಯದವರು ಯಾಕೆ ಹಾಗೆ ಇದ್ದಾರೆ, ಯಾವ ಬೇರೆ ಬೇರೆ ಮನಃ- ಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ತಿಳಿದು, ಅದರಂತೆ ಅವರಿಗೆ ಕನ್ನಡ ಶ್ರದ್ಧೆಯ ಕೊಡಬೇಕು. ವಿದ್ಯಾವಂತರ ವರ್ಗದಲ್ಲಿ ಈ ದೀಕ್ಷೆ ಲ್ಲಿಯೂ ಅದರ ಬಳಕೆ ಹೆಚ್ಚುತ್ತದೆ, ಮಗುವನ್ನು ಆಡಿಸುವ ಆಳು, ದಾಯಿ ಇವರ ಪ್ರಭಾವದಿಂದ ಮಗುವಿಗೆ ಕನ್ನಡ ಬಾರದಾಗುತ್ತದೆ, ಅದರೊಡನೆ ಹೊರನುಡಿಯನ್ನು ಆಡಿ ಕನ್ನಡದ ಪರಂಪರೆಗೆ ತಡೆ ಹಾಕಿಬಿಡುತ್ತಾರೆ. ಮನೆಯಲ್ಲಿ ಈ ರೀತಿ ಮೆಲ್ಲನೆ ಕನ್ನಡಕ್ಕೆ ಗ್ರಹಣ ಹಿಡಿದು, ಕೊನೆಗೆ ಪೂರ್ಣ ಖಗ್ರಾಸವಾಗುತ್ತದೆ. ಮನೆಯ ಹೊರಗಿನ ನುಡಿ ಒಳಗಿನ ನುಡಿಯಾಗಲು, ಪರಿಸ್ಥಿ ತಿಯೊಡನೆ ಅವರು ಏಕಜೀವವಾಗುತ್ತಾರೆ. ಅದರಲ್ಲಿ ಕೆಲವರು ವಿಶೇಷ ಸಮಾಧಾನವನ್ನು ತಾಳುತ್ತಾರೆ. ಒಂದು ಭಾಷೆಯ ಪ್ರದೇಶದಿಂದ ಇನ್ನೊಂದಕ್ಕೆ ಅಲ್ಲೆ ಕನ್ನಡದ ಹೆಸರಾಂತ ಸಾಹಿತಿ ಡಾ. ಮುಗಳಿಯವರು ತನ್ಮು ಜೀವನದ ಬಹು ಕಾಲವನ್ನು ಶಿಕ್ಷಣಕ್ಕಾಗಿ ವೃಯಿಸಿದವರು, ಕನ್ನಡದ ಗಡಿಯಾಚೆ ಇದ್ದು ಹೊರನಾಡ ಕನ್ನ ಡಿಗರ ಸಮಸೆ [ಗಳನ್ನು ಆಳವಾಗಿ ಅರಿತವರು. ಕರ್ನಾಟಕ ರಾಜೊ ಟಃ ಗ ಅವರು ಪ ಪ್ರ ಸಿದ್ದಿ ಸಿದ ಈ ಲೇಖನದಲ್ಲಿಯ ವಿಚಾರಗಳು ಇಂದಿಗೂ ಅಸ್ಟೆ e ತಥ್ಯಪೂರ್ಣವಾಗಿವೆ. ಕೊಳ್ಳಲಾಗಿದೆ. ಗಾ "ಶಿಕ್ಷಣದ ಮುನ್ನ ಡೆ ಗ್ರಂಥದಿಂದ ಇದನ್ನು ಅಯ್ತು ೫ ಹೊರನಾಡಿನಲ್ಲಿರುವ ಕನ್ನ ಗರು ಹಲವಾರು ಐತಿಹಾಸಿಕ ಮತ್ತು ಇತರ ಕಾರಣ ಗಳಿಂದಾಗಿ ಬಲು ಬೇಗ ಕನ್ನಡವನ್ನು ಮರೆತುಬಡುತ್ತಾ ರೆ. ಅದೇ ಮರಾಠಿಗ, ತೆಲುಗ, ಬಂಗಾಲಿ, ಮಲಯಾಳಿ ತನ್ನ ತಾಯ್ನು ಡಿಯನ್ನು ಇಷ್ಟು ಲಘುವಾಗಿ ಕಾಣು- ವುದಿಲ್ಲ. ಪ್ರಸ್ತುತ ಲೇಖನ ಈ ಸಮಸ್ಯೆಗೆ ಕನ್ನಡಿ ಹಿಡಿಯುತ್ತದೆ. SESSLER ದೃಷ್ಟಿಯಿಂದ ನೋಡಿದರೆ ಹಲವು. ಗುಂಪುಗಳಾ- ಗುತ್ತವೆ. ಕರ್ನಾಟಕದ ಹೊರಗೆ ನೌಕರಿಗಾಗಿ ಹೋಗಿ ಒಂದು ಕಡೆ ಹೆಚ್ಚು ಕಾಲ ಇದ್ದವರು ಕೆಲ ಸಮಯ ಇದ್ದವರು, ಇವರಿಬ್ಬ ರೂ ಪರಿಸ್ಥಿ ತ್ರಿ ಎವಶರಾಗಿಬಿಡುತ್ತಾ ರೆ. ಎಲ್ಲಿ ಯಾವ ಭಾಷೆಯೋ ಅದನ್ನು ತಾವು ಆಡುತಾ ರೆ. ಬರಬರುತ್ತ ಚೆನ್ನಾಗಿಯೇ ಆಡುತ್ತಾರೆ. ಕನ್ನಡದ ಸಂಸ್ಕಾರವು ಮೊದಲೇ ಕಡಿಮೆಯಾಗಿದ್ದು ಭಿನ್ನ ಪರಿಸ್ಥಿ ತಿಯಲ್ಲಿ ಇನ್ನಿ ಷ್ಟು ಕಡಿಮೆಯಾಗುತ್ತ ದೆ. :ಸಂಸಾ 'ರವಿಲ್ಲದ ಕನ್ನ ಡಕ್ಕೆ ಂತ ಸೆ ಸುಸಂಸ್ಕೃ ತವಾದ ಅನ್ಯಭಾಷೆ ಅವ- ರಿಗೆ ಹೆಚ್ಚು ಸೇರುತ್ತದೆ. ಹೀಗಾಗಿ ಮನೆಯ- ಯುವವರು ಹೆಸರಿಗೆ ಮನೆಯಲ್ಲಿ ಕನ್ನಡವನ್ನು- ಳಿಸಿದರೂ ಯಥಾರ್ಥವಾಗಿ "ಹಂಡಬಂಡ' ಕನ್ನಡಿಗರಾಗುತ್ತಾರೆ. ಒಂದು ಹೊಸ ಸಂಮಿಶ್ರ ಭಾಷೆ ಅವರ ನಾಲಿಗೆಯ ಮೇಲೆ ರೂಪ ಪುಗೊಳ್ಳು- ತ್ತದೆ. ಶಿಕ್ಷಣದಿಂದ, ವಾತಾವರಣದಿಂದ ಕನ್ನ ಡದ ಉತ್ತಮ ಸಂಸ್ಕಾರ ಮೊದಲು ದೊರೆಯದೆ ಇರುವುದು ಇವಕ್ಕೆಲ್ಲ ಮುಖ್ಯ ಕಾರಣವಾಗಿದೆ. ಕನ್ನ ಡ ಸಂಸ್ಕಾರದ ಅಭಾವ, ಭಿನ್ನಸ ಸಂಸ್ಕಾರದ ಪ ಸ ಭಾವ, ತಮ್ಮ ದು -ಕಡಿಮೆ, ಕೀಳು ಎಂಟ ಮನೋಭಾವ, * ಜೊತಿಗೆ ಆತ ಮಸಮರ, ನೆಗಿಂತ ಪರಾನುಕರಣ ಪ್ರ ವೃತ್ತಿ ಇವು "ಎದಾ ನಂತರಲಿ 1111... ಔದಾರ್ಯವೊ? ಆತ್ಮವಂಚನೆಯ? ಕನ್ನಡತನದ ಕೊರತೆಯನ್ನು ಉಂಟುಮಾಡಿವೆ. ತ್ನ “ಮುಡಿ ಮಾಡಿಕೊಳ್ಳು ತ್ತಾರೆ. ಹಾಗೂ ಕರ್ನಾ ಟಕದ ಹೂರಗೆ ಇದ್ದ ಕೆಲವರು, ನಮ್ಮ ದೇಶದ ಯಾವ ಭಾಷೆಯೇ ಇರಲಿ, ಅದನ್ನು ಉತ್ತಮವಾಗಿ ಆಡಿ ತೋರಿಸುವ ಹಾಗೂ ತನ್ನದಾಗಿ ಮಾಡಿಕೊಳ್ಳುವ ಭಾಷಿಕ ಶಕ್ತಿ ಕನ್ನಡಿಗರಲ್ಲಿದೆ ಎಂಬುದು ಇದರಲ್ಲಿ ಮೆಚ್ಚಬೇಕಾದ ಒಂದೇ ಒಂದು ಸದ್ಗುಣ. ಇವರು ಕನ ಡಿಗರು ಎಂದು ಗುರುತಿಸಲು ಬಾರದಷ್ಟು ಚೆನ್ನಾಗಿ ಬೇರೆ ಭಾಷೆಗಳನ್ನು ಹೊರನಾಡ ಕನ್ನಡಿಗರು ಆಡ- ಬಲ್ಲರು. ಆದರೆ ಕನ್ನಡಿಗರು ಎಂದು ಗುರುತಿಸಲು ಬಂದೂ ಬೇರೆ ಭಾಷೆ ಪೆಗಳಲ್ಲಿಯ ಫೆ ಪುಣ್ಮವನ್ನ ವರು ತೋರಿಸುವಂತಾದರೆ ಆ ಸದು ಣ ಇನ್ನೂ ಹೆಚ್ಚುವುದು. ಅದರಲ್ಲಿಯ ಭ್ಯ ಗುಣ್ಯ ವೆಲ್ಲ ಅಳಿದುಹೋಗುವುದು, ಪಾ ತೀಯ ಮತ್ತು ಭಾರತೀಯ ದ ಷ್ಟಿ ಗಳ ಸಮನ ಯ ಸಿದ್ಧಿಸು- ವುದು. ಉಸ್ಮಾಪೊಲಿಟನ್‌ ಕನ್ನಡಿಗ ಪರಿಸ್ಥಿ ತಿವಶರಲ್ಲದೆ ಬುದ್ಧಿ ಪೂರ್ವಕವಾಗಿ ಭಾಷೆಗಳ ಬಗ್ಗೆ "ಅತ್ಯ ೦ತ ಉದಾರವೃ ತ್ತಿ'ಯನ್ನು ತಾಳುವವರು ಕೆಲವರಿದ್ದಾ ರೆ, ಯಾವ ನನೆ. ಯಾದರೇನು, ಹೆಚ್ಚು ಚೆನ್ನಾ ದ ಸುಕರವಾದ ಭಾಷೆಯನ್ನು ಕಲಿಯಬೇಕು. ಮನೆಯಲ್ಲಿ ಆಡಬೇಕು ಎಂದು ತಮ್ಮ ನ್ನು"ಕಾಸ್ಕಾ ಒಪೊಲಿಟನ್‌' (ಉದಾರ) FR: ಹೇಳಿಕೊಳು ತ್ತ, ಕನ್ನಡ ಭಕ್ತರನ್ನು “ಪ್ಯಾರೋಕಿಯಲ್‌' (ಸಂಕುಚಿತ) ಎಂದು ಇವರು ಹಳಿಯುವರು. ಇವರ ಔದಾರ್ಯ ಕನ್ನಡದ ಕಡೆಗೆ ಮಾತ್ರ ಹೊರಳದಿರುವುದು ನೋಡತಕ್ಕ ಸಂಗತಿ. ಮನೆಮಾತೇನೋ ಕನ್ನಡ, ಆದರೆ ಕಲಿತದ್ದು ಮರಾಠಿ, ತೆಲುಗು ಆಗಿದ್ದವರು ಕನ್ನಡ ದೇಶದಿಂದ ಪರಪ್ರಾಂತಗಳಿಗೆ ಹೋಗಿ ಫೆಲಸಿದರೆಂದರೆ ಕಲಿತ ಭಾಷೆಯನ್ನೇ ಮನೆಯ ಕರ್ನಾಟಕದಲ್ಲಿ ಮಾತ | ಭಾಷೆಗಿಂತ ಹೆಚ್ಚಾ ಗಿ ಭಾರ್ಯಾ ಭಾಷೆಗೆ ಮೆಚ್ಚಿ ಅದನ್ನೇ ಸ್ವಿ ಕಕರಿಸಿಬಿಡುತ್ತಾ ರೆ, ಇಂಥ- ವರಿಂದ ಕರ್ನಾ ಟಕದ ಸೀಮಾರೇಷೆಯ ಬಗ್ಗೆ ಸಮಸ್ಯೆ ಗಳು ಹುಟ್ಟಿ ವೆ. ಕರಾ ್ನಟಕದಲ್ಲಿ ಹುಟ್ಟಿ ಬೆಳೆದು ಕನ್ನ ಡವನ್ನು ಕಲಿತ ಕೆಲವರು ತಮ್ಮ ೨೭ ಮನೆಮಾತು ಕೊಂಕಣಿ, ತುಳು ಮುಂತಾದ ಉಪ ಭಾಷೆ ಇಲ್ಲವೆ ಮರಾಠಿ, ತೆಲುಗಿನಂತಹ ಪೂರ್ಡ ಭಾಷೆ ಇದ್ದರೆ, ಹೊರನಾಡಿಗರಾದ ಕೂಡಲೆ ಕನ್ನಡದ ಭಕ್ತಿಗೆ ಎರವಾಗಿ ಅಲ್ಲ ಲ್ಲಿಯ: ಭಾಷೆಯೊಡನೆ ಒಂದಾಗಿಬಿಡುತ್ತಾರ್ಕೆ ಕರ್ನಾಟಕದಲ್ಲಿದ್ದಾಗ ಅನಿರ್ವಾ ಹವೆ'ಂ ದು ಕನ್ನಡ ಕಲಿತದ್ದಾಯಿತು, ಕರ್ನಾಟಕ ಬಿಟ್ಟಿ ಮೇಲೆ ಕನ್ನಡವನ್ನು ಬಿಟು )ದಾಯಿತು. ಇವೂ ರಲ್ಲಿಯೂ ವ್ಯಾವಹಾರಿಕವಲ್ಲದೇ "ಕಾಸ್ಮಾಪೊಲಿ- ಟನ್‌' “ಎಂಬ ಬಿರುದಿನ ತಾತ್ತ್ವಿಕರೂ ದೊರೆ- ಯುತ್ಮಾರೆ. ಸಾಧಾರಣ ಸಾಕ್ಷರರಾದ ವ್ಯಾಪಾರಿ ಗಳೂ ಉದ್ಯೋಗಿಗಳೂ ವ್ಯವಹಾರನಿಷ್ಕರಾದ ವರು, ಅವರಲ್ಲಿ ಮುಳುಗಿ ಏಳುವವರು, ವ್ಯವ- ಹಾರದ ಭಾಷೆ ಯಾವುದೋ ಅದಕ್ಕೆ ನಿಷ್ಠೆಯನ್ನು ಸಲ್ಲಿಸುತ್ತಾರೆ. ಅದು ತಮಗೂ ತಮ್ಮ ಮಕ್ಕ- ಳಿಗೂ ಚೆನ್ನಾಗಿ ಬರಲೆಂದು ಮನೆಮಾತಿನ ಕನ್ನಡ ವನ್ನು ಬಿಟ್ಟು, ಇಲ್ಲವೇ ಅನಿರಾ ಹಕ್ಕೆಂದು ಇಟ್ಟು, ಕೆಲವರು ಬೀರೆ ಭಾಷೆಯನ್ನೇ ಆಡು- ತ್ತಾರೆ ಸಂಸxಾನೀ ರಾಜಕಾರಣದಲ್ಲಿ ರಾಜ- ಭಾಷೆಗೆ ದೊರೆತ "ಪ್ರಾಶಸ್ತ್ಯ, ಜನದ ಭಾಷೆಗೆ ದೊರೆತ ಅಲಕ್ಷ್ಯ ನಟ್ಟು] ಗಡಿನಾಡಿ- ನಲ್ಲಿಯ ಕನ್ನಡಿಗರು ಪ್ರವಾಹಪತಿತರಾಗಿ ಅನ್ಯಭಾಷೆಗಳ pe ಹೊರಟರು. ಈಗ ಅವರಿಗೆ ಮುಕ್ತಿ ದೊರೆತಿದ್ದರೂ ಹಿಂದಿನ ಪ್ರಬಲ ಸಂಸ್ಕಾ ರದಿಂದ ಅವರ ಮನಸ್ಸು ಮುಕ್ತವಾಗಿಲ್ಲ. ಕನ್ನಡವನ್ನು ಕಲಿಯುವುದೆಂದರೆ ಅವರಿಗೆ ಹೊಸ ಸಾಹಸ. ಅಂತೇ ಅವರ ಆಲಸ್ಕ- ವನ್ನು ಕೆಣಕುವ ಕನ್ನ ಡತನವು ಅವರಿಗೆ ಬೇಡ- ವಾಗಿದೆ. ನಿರಕ್ಷರರಾದವರ ದೊಡ್ಡ ಗುಣವೆಂದರೆ ಎಷ್ಟೇ ಮಿಶ್ರವಾಗಿರಲಿ, ಕೆಟ್ಟು ಹೋಗಿರಲ್ಲಿ, ಅಂಥ ಕನ್ನಡವನ್ನು ಅವರು ಮನೆಮಾತಿ ನಲ್ಲಿಯೂ ತಂತಮ್ಮೊಳಗಿನ ವ್ಯವಹಾರದಲ್ಲಿಯೂ ಬಹುತರ ಬಿಟ್ಟಿಲ್ಲ, ಆದರೆ ವ್ಯಾವಹಾರಿಕ ದೃಷ್ಟಿ ಅದರಲ್ಲಿಯೂ ಸಾಕಷ್ಟಿ ದೆ. ತಮ್ಮ ಮಕ್ಕಳಿಗೆ ಕನ್ನ ಡವನ್ನು ಕಲಿಸಲು “ಅವರು ಬೇಗನೆ ಸಿದ್ಧ- ವಾಗಲಾರರು. ಕನ್ನಡವು ಕಡಿಮೆ ತರಗತಿಯ ನುಡಿಯೆಂದೂ ಬಳಕೆಯಲ್ಲಿದ್ದ ಹೆರನುಡಿ ಉಚ್ಚಕೋಟಿಯದೆಂದೂ ಅವರ ತಿಳುವಳಿಕಿ ದೃ ಢಮೂಲವಾದುದು. ಅಭಿಮಾನ, ಭಕ್ತಿ, ಹಟಗಳು ಇಂತಹ ಕನ್ನಡಿ- ಗರಲ್ಲಿ. ನಷ್ಟವಾಗಿಹೋಗಿವೆ. ಭಾವನೆಯ ಬದಲು ವ್ಯವಹಾರವೇ ಬಹುಸಂಖ್ಯ ಜನತೆಯ ಮನಸ್ಸನ್ನು ಆಳುತ್ತಿದೆ, ಮನೋವಿಜ್ಞಾಫಿಯೆ ತೆರದಲ್ಲಿ... ಈ ಸೂಲ ನಿರೀಕ್ಷಣೆಯಿಂದ ಹೊರನಾಡ ಕನ್ನಡಿಗರ “ವಿವಿಧ ಪರಿಸ್ಥಿತಿ ಮತ್ತು ಮನಃ- ಸ್ಲಿತಿಯನು ಡೆ ತಿಳಿಯಬಹುದು. ಇದನ್ನು ನೆನೆದರೆ ಅವರ ಶಿಕ್ಷಣದ ಸಮಸ್ಯೆಗಳೆಲ್ಲ ಮೂಲತಃ ಮನೋವಿಜ್ಞಾನದ ಮತ್ತು ಸಂಸ್ಕತಿಯ ಸಮಸ್ಯೆಗಳಾಗಿ ತೋರು- ತ್ತವೆ ಕನ್ನಡದಲ್ಲಿ "ಶಿಕ್ಷಣ ಪಡೆಯ- ಬೇಕೆಂಬ ಧ್ಯೇಯ, ನಿಷ್ಠೆ, ಆತುರ ಇವನ್ನು ಅನೇಕರಲ್ಲಿ ಪುಟಗೊಳಿಸಬೇಕಾದ ಅಗತ್ಯವಿದೆ. ಅದನ್ನು ಮಾಡದೇ ಶಿಕ್ಷಣದ ವ್ಯವಸ್ಥೆಯೊಂದ- ರಿಂದ'ಉದ್ದೇಶ ಕೈಗೂಡಲಾರದು. ಅಲ್ಲಲ್ಲಿಯ ಪರಿಸರದಲ್ಲಿ ತಲೆಯೆತ್ತಿದ ಸಮಸ್ಯೆಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಮನೋ. ವಿಜ್ಞಾನಿಯ ರೀತಿಯಲ್ಲಿ ಸಂಸ್ಕೃತಿಯ -ಸಾಧನ- ಗಳಿಂದ ಅವರನ್ನು ಕನ್ನಡಕ್ಕೆ ಒಲಿಸಿಕೊಳ್ಳ ಬೇಕಾಗುತ್ತದೆ. ಅಂತೇ ಶಿಕ್ಷಣದ ಸಮಸ್ಯೆ ಗಳಿಗೆ ಸರಳವಾದ ಉತ್ತ ರವನ್ನು ಕೊಡಲಿಕ್ಕಾ ಗು ಕನ್ನಡಕ್ಕೆ ಒಲಿಸಿಕೊಳ್ಳ ಲಕ್ಕಿ ಹೇಗೋ ಹಾಗೆ ನ "ಡವನ್ನು ಕಲಿಸುವ "ವಿಷಯದಲ್ಲಿಯೂ ಶಿಕ್ಷಣ ತಂತ್ರವು ಬೇರೆ ಬೇರೆಯಾಗುವುದು ಅಪರಿ- ಹಾರ್ಯ ಹಾಗೂ ಅವಶ್ಯ, ಆದರೂ ಒಂದೆರಡು ಸಾಮಾನ್ಯ ಸೂಚನೆಗಳನ್ನು” ಮಾಡಬಹುದು. ಅವನ್ನು ಸಂದರ್ಭಾನುಸಾರವಾಗಿ ಕೃತಿಗೆ ಇಳಿಸಿದಲ್ಲಿ ಎಲ್ಲ ಕಡೆಯ ಉದ್ದೇಶ ಸಾಧನೆಗೆ ನೆರವಾಗುತ್ತದೆ. ಮೊದಲನೆಯ- ದಾಗಿ `ಕನ್ನಡ ಎಂದರೆ ಸಂಕುಚಿತಭಾವ, ಕನ್ನಡ ನುಡಿ ಎಂದರೆ ಕೀಳು ನುಡಿ, ಈ ಬಗೆಯ ಕಲ್ಪನೆಗಳಿಂದಲೂ ಮನೋಭಾವಗಳಿಂದಲೂ ಹೊರನಾಡಿಗರ ಮನಸ್ಸನ್ನು ಕುಶಲವಾದ ಬಗೆ ಯಲ್ಲಿ ಬಿಡುಗಡೆಗೊಳಿಸಬೇಕು. ಕನ್ನಡದ ಭಾವ- ನೆಯ ಹಿಂದೆ ಕನ್ನಡ ನಾಡಿನ ಮಾತ ಶೈವಲ್ಲದೆ ಸ್ವಭಾಷೆಯ ಬಗ್ಗೆ ಪರಿಸ್ಥಿ ತಿಯ "ಮೂಲೆ. ಇಂಥಲ್ಲಿ ತಾಳೆ | ಯಿಂದ ಭಾರತ ದೇಶದ್ಕ ಅದೇಕ್ಕೆ ಮಾನವತೆಯ ; ಕಲ್ಯಾಣದ ದೃಷ್ಟಿಯಿದೆ ಎಂಬುದನ್ನು ಬುದ್ಧಿ- ಗೊಪ್ಪುವಂತೆ. ತಿಳಿಸಿಕೊಡಬೇಕು, ತಪ್ಪಾದ ಕಲ್ಪನೆ. ಇರಲಿ, ಮನೋವೃತ್ತಿ ಇರಲಿ, ಅದನ್ನು ತಿದ್ದಲು, ನೂರು ಸಲ ಅದು ತಪ್ಪೆಂದು ಸಾರು- ವುದಕ್ಕಿಂತ ಒಂದು ಸಲ ಒಪ್ಪು ಯಾವುದೆಂದು ಹೇಳಿದರೆ ಒಳಿತು. ಅಂದರೆ ಬಾಧಕ” ಅಂಶಗಗಿಂತ, ಸಾಧಕ ಅಂಶಗಳ ಮೇಲೆ ಒತ್ತುಕೊಟ್ಟು ತಿದ್ದುವುದೇ ಮನೋವಿಜ್ಞಾನದ ಮಾರ್ಗ. ಸಾಧಕ ಅಂಶ- ಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ-ಸಂಸ್ಕೃತಿಗಳಲ್ಲಿ ಮನಸಾರೆ ಮೆಚ್ಚುವಂಥದೇನಿದೆ ಎಂಬುದನ್ನು ಎತ್ತಿ ತೋರಿಸುವುದು ಮುಖ್ಯವಾಗಿದೆ. ಕನ್ನಡ ಸಂಸ್ಕೃತಿಯ ಸಮಗ್ರ ದರ್ಶನವಾದಂತೆ ಕನ್ನಡ ತನದ ದರ್ಶನವು ತಾನೇ ಅರಳುತ್ತದೆ. ಅಜ್ಞಾ- ನದಿಂದ ಕೂಡಿದ ಅಭಿಮಾನ ಕೊನೆಬಾಳ- ಲಾರದು. ಈ ದೃಷ್ಟಿಯಿಂದ ಹೊರನಾಡಿ- ನಲ್ಲಿಯ ಕರ್ನಾಟಕ ಸಂಘಗಳು, ಸಭೆ ಸಮಾ- ರಂಭಗಳಿಗಿಂತ ಹೆಚ್ಚಾಗಿ ಒಳ್ಳೆಯ ಕನ್ನಡ ಪುಸ್ತಕಗಳ ಓದು, ಕಾವ್ಕವಾಚನ, ಚರ್ಚೆ, ವಿಮರ್ಶೆ, ಸಂಸ್ಕೃತಿಪರಿಚಯ ರೂಪವಾದ ಉಪನ್ಶ್ಯಾಸ ಮುಂತಾದ ಕಾರ್ಯಕ್ರಮಗಳಿಗೆ ಹೆಚ್ಚು ಮಹತ್ವವನ್ನು ಕೊಡುವುದು ಅಗತ್ಯ- ವಾಗಿದೆ. ಮನೆಗೊಂದು ಶಾಲೆ ಇನ್ನು ಶಿಕ್ಷಣ ವ್ಯ ವಸ್ಥೆ ಯ :` ಸಮಸಿ ಯತ್ತ ಹೊರಳೋಣ.. ದಿ ಭಾಷಿಕ ಪ ದೇಶಗಳಲ್ಲಿ ಕನ್ನ ಡಿಗರಿದ್ದಾ ರೆ. ಆಹ್‌ ಸ್ಥಾನ ಎಲ್ಲಿ ಎಂಬುದು ಗೊತ್ತಾ ಗಿಲ್ಲ. “ಅವರಲ್ಲಿ ಬಹುಸಂಖ್ಯ ರ ಮನಸ್ಸಿ- ನಲ್ಲಿ ಕನ್ನ ಡಕ್ಕಿ ಯಾವ. ಹೆಚ್ಚಿ ನ.ಸ್ತಾ ನಮೂ ಇಲ್ಲ, ಕನ ಡವು ಅವಲ ಮನೆಮಾತಿಂದು ಕನ್ನಡ ಶಾಲೆಗಳನ್ನು ತೆರೆಯಹೋದರೆ, ಇಲ್ಲವೆ ಸರ- ಕಾರಕ್ಕೆ ಬೇಡಿಕೊಂಡರೆ ಕನ್ನಡ ಶಾಲೆ ನಮಗೆ ಬೇಡವೆಂದು ಅವರು ಬೇಡಿಕೊಳ್ಳು ತ್ತಾರೆ, ಇದು ಹಾಸ್ಕಾಸ್ಪದವೇನೊ ಭಟ ಆದರೆ ಈ ಹಾಸ ಕೈ ಆಸ್ಪ ದ ದೊರೆತದ್ದು ವಿಚಿತ್ರ ಕ ಲ ್‌ ್ಚ್ಸ್‌್‌್‌ ಕನ್ನಡದ ಪ್ರಿತಿ ಹುಟ್ಟಿಸಿ, 'ಮನೋಭೂಮಿಕೆ- ಯನ್ನು ಹದಗೊಳಿಸಿ. ಭದ್ರವಾದ ತಳಹೆದಿಯ ಮೇಲೆ" ಶಿಕ್ಷಣ ಮಂದಿರವನ್ನು ನಿಲ್ಲಿಸಬೇಕು. ದಿಲ್ಲಿಯಿಂದ ಹಳ್ಳಿ ಯವರೆಗೆ ಸುಸ್ಪ ಷ್ಟ ವಾಗಿ ಕರ್ನಾಟಕದ ಹೊರಗಿದ್ದ ಊರುಗಳಲ್ಲಿ ಕನ್ನಡಿಗರು ಬೇರೆ ಬೇರೆ ಪ್ರಮಾಣದಲ್ಲಿ ವಾಸವಾಗಿದ್ದಾರೆ. ಕೆಲವೆರು ಅಲ್ಲಲ್ಲಿ ನೆಲೆಸಿದವರಾಗಿದ್ದಾರೆ. ಹಲ- ವರು ಕೆಲ ವರ್ಷಗಳ ಮಟ್ಟಿಗೆ ಉಪಜೀವ- ನಕ್ಕಾ ಗಿ ಇದ್ದವರಾಗಿದ್ದಾ ರೆ. ಇವರಿದ್ದ ಲ್ಲಿ ಪ್ರಾ "ದೇಶಿಕ ಭಾಷೆ ಬೇರೆಯಾದದ್ದು. ಅಲ್ಲಿಯ ಸಾಹಿತ್ಯ ಸಂಸ್ಕತಿ ಸಂಪ್ರ ದಾಯಗಳು ಬೇರೆ- ಯಾದವ. ಅವನ್ನು ಅಲ್ಲಗಳಿಯೆಕೂಡದೆಂದು ಹೊರನಾಡ ಕನ್ನಡಿಗರಿಗೆ ಹೇಳಬೇಕಾದ ಅಗತ್ಯ ಅಷ್ಟಿಲ್ಲ. ಸಮರಸದ ವೃತ್ತಿ ಅವರ ಜೀವಾಳದಲ್ಲಿ ಸೇರಿಕೊಂಡಿದೆ. ಆಯಾ ಪ್ರಾದೇಶಿಕ ಭಾಷೆಯನ್ನು ಕಲಿಯಬೇಕ್ಕು ಮಕ್ಕ ಳಿಗೆ ಕಲಿಸಬೇಕು, ಅಲ್ಲಿಯ ಜೀವನದೊಡ ನೆ ಹಗಳು. ಇದು ಅವರ ರಾಷ್ಟೀಯ ದೃಷ್ಟಿಯ ಸಾಫಲ್ಯ. ಜೊತೆಗೆ ಕನ್ನಡವನ್ನು ಮನೆಮಾತಾಗಿ ಇರಿಸುವುದಂತೂ ಸರಿ; ' ಅದರಲ್ಲಿ ಓದುಬರಹ ಕಲಿಯಬೇಕು, ಕಲಿಸಬೇಕು. ಕನ್ನಡ ಸಾಹಿತ್ಯ ಸಂಸ್ಕತಿಗ- ಳೊಡನೆ ಅವ್ಕಾಹತವಾದ "ಸಂಬಂಧವನ್ನು ಬೆಳೆಸಬೇಕು. ಇದು ಹೇಗೆ ಸಾಧ್ಯ ಎಂಬುದೇ ಇಲ್ಲಿ ಚರ್ಚಿಸ ಬೇಕಾದ ವಿಷಯ. "ಇದು ಯಾಕೆ ಎಂಬುದರ ಮನವರಿಕೆಯಾದಷ್ಟು X ಇದು ಹೇಗೆ ಎಂಬುದಕ್ಕೆ ದಾರಿ ದೊರೆಯುತ್ತದೆ. ಅಲ್ಲಲ್ಲಿಯ ಕರ್ನಾಟಕೆ ಸಂಘಗಳು ತಮ್ಮ ಮೊದಲನೆಯ ವಿಧಾಯಕ ಕಾರ್ಯವಾಗಿ ಕನ್ನ ಡ ಶಾಲೆಗಳನ್ನು ನಡೆಸ- ಬೇಕು. ಪಾ ಥಮಿಕ ಶಿಕ್ಷಣಕ್ಕಾ ಗ ಕನ್ನಡ ಪಾಲಕರೆಲ್ಲ ತಮ್ಮ ಮಕ್ಕಳನ್ನು ತಪ್ಪದೆ ಈ ಶಾಲೆಗಳಿಗೆ ಕಳಿಸಬೇಕು. "ಅದರೆ ಪ ಶಾಲೆಗಳಲ್ಲಿ ಮೂರನೇ ತರಗತಿಯಿಂದ ಮುಂದೆ ಪ್ರಾದೇಶಿಕ ಭಾಷೆಯ ಕಲಿಕೆಯನ್ನು ಅವಶ್ಯವಿಷಯವಾಗಿ ಮಾಡಬೇಕು. ಮುಂದೆ ಮಾಧ್ಯಮಿಕ ಶಾಲೆಗಳು ಕನ್ನಡದ ಮುಖಾಂತರವಾಗಿ ಇದ್ದರೆ ಅಲ್ಲಿಗೇ ಕಳಿಸಬೇಕು. ಹಾಗಿರದಿದ್ದರೆ ಪ್ರಾದೇಶಿಕ ಭಾಷೆಯ ಶಾಲೆಗಳಿಗೆ ಕಳಿಸಲು ಯಾವ ಅಡ್ಡಿಯೂ po ನ ಕ್ಟ ತ್ರ! ಬರಲಾರದು, ವಿಶ್ವವಿದ್ಮಾನಿಲಯ ಶಿಕ್ಷಣವು ಪ್ರಾದೇಶಿಕ ಹಾಗೂ ರಾಷ್ಟ್ರಭಾಷೆಯ ಮಾಧ್ಯ- ಮದಲ್ಲಿ ದೊರೆಯಬಹುದು. ಮುಖ್ಯವಾಗಿ ಕನ್ನಡದಲ್ಲಿಯೇ ಶಿಕ್ಷಣದ ಆರಂಭವನ್ನು ಮಾಡಿ ತಮ್ಮ ಮಕ್ಕಳ ಸಹಜ ವಿಕಾಸಕ್ಕೂ ಅವರಲ್ಲಿಯ ಕನ್ನಡತನದ ಬೆಳವಣಿಗೆಗೂ ಹೊರನಾಡಿನ ಹಿರಿಯರು ನೆರವಾಗಬೇಕೆಂಬುದೇ ಮೇಲಿನ ವ್ಯ ವಸ್ಥೆ ಯೆ ಸಾರವಾಗಿದೆ. ಇದಕ್ಕೆ ತೊಂದರೆ ತೊಡಕು ಗಳು ಇಲ್ಲವೆಂದಲ್ಲ. ದೊಡ್ಡ ಪಟ್ಟಣ- ಗಳಲ್ಲಿ ಕನ್ನಡಿಗರು ಹಲವು ಕಡೆ ಹಂಚಿಕೊಂಡು ವಾಸವಾಗಿರುತ್ತಾರೆ. ಅವರಿಗೆ ಒಂದು ಶಾಲೆಯೇಕೆ ನಾಲ್ಕು ಶಾಲೆಗಳನ್ನು ತೆರೆದರೂ ಸಣ ಮಕ್ಕಳಿಗೆ ಅದು ಸೌಕರ್ಯ ವಾಗದು. ವಾಹನದ ವ್ಯವಸ್ಥೆ ಶ್ರಿ (ಮಂತರಿಗೆ' ಮಾತ್ರ ಸಾಧ್ಯ. ಇನ್ನು ಲವು ಕಡೆ ಒಂದು ಶಾಲೆ ತೆಕಯುವುದಕ ಸಹ ಕಷ ಷ್ಟಸಾಧ್ಯವಿರುತ್ತ ದೆ. ಭಾಷಿಕ ಸಂಘಟನೆಯ ವಿಷಯದಲ್ಲಿ ಕನ್ನಡಿ- ಗರು ಇತರ ಭಾಷಾ ಬಂಧುಗಳಷ್ಟು ಮುಂದು ವರಿದವರಾಗಿಲ್ಲ. ಶಾಲೆಯ ಏರ್ಪಾಡು ಆಗ- ದಿದ್ದಲ್ಲಿ ಇಲ್ಲವೆ ಆಗುವವರೆಗೆ "ಮನೆಗೊಂದು ಕನ್ನಡ ಶಾಲೆ' ಆಗಬೇಕು, ಮನೆಯಲ್ಲಿ ಕನ್ನಡ ವಾತಾವರಣ ಬೆಳೆಯಬೇಕು. ಪ್ರಾದೇಶಿಕ ಶಾಲೆಗಳಿಗೆ. ಹೋಗುವ ಕನ್ನಡ ಮಕ್ಕಳು ಮನೆಯಲ್ಲಿ ಕನ್ನಡ ಕಲಿಯುವಂತೆಯೂ, ಕನ ಡ ಸಾಹಿತ್ಯ ಸಂಸ್ಕೃತಿಯ ತಿ ತಿರುಳನ್ನರಿಯುವಂತೆಯೂ ವ್ಯವಸ್ಥೆ "ಯಾಗಬೇಕು. ಇದು. ಯಶಸ್ವಿಯಾಗ ಬೇಕಾದರೆ ಪಾಲಕರಲ್ಲಿ ಉತ್ಸಾಹ ಚಟುವಟಿಕೆ- ಗಳು ಹೆಚ್ಚಾಗಬೇಕು. ಕುಲದೇ ವರ ಪೂಜೆ ಮುಂತಾದ ಮನೆತನದ ಸಂಪ್ರದಾಯಗಳನ್ನು ಎಲ್ಲಿದ್ದರೂ ನಡೆಸಿಕೊಂಡು' ಹೋಗುವಂತೆ, ಪಾಲಕರು ಕನ್ನಡ ಕುಲದ ಅಭಿಮಾನದಿಂದ ಕನ್ನಡತನದ ಸಂಸ್ಕಾರಗಳನ್ನು ತಾವು ಪಡೆದು ತಮ್ಮ ಮಕ್ಕಳಿಗೆ ಕೊಡಲು ಸಿದ್ಧ ರಾಗಬೇಕು. ತಮಗೆ ಬಿಡುವಿದ್ದ ಸಮಯದಲ್ಲಿ ಒಂದು ಘಂಟೆ- ಯನ್ನು ಈ ಮೆನೆಯ ಶಾಲೆಗೆ ರಾ ಓ ಸದ್ಯ ಕ್ಕೆ ದೊರೆಯುವ ಪಠ್ಯ ಸ್ತಕಗಳನ್ನು ತರಿಸಿ “ಅವಿಗಳ ಸಹಾಯದಿಂದ ಸ್ಯ "ಮಕ್ಕ ಂಗೆ ಲಿಸಬೇಕು. ವಿಶೇಷವಾಗಿ ತಾಯಂದಿರು ಈ ೩೦ ಕೈಕೊಳ್ಳಬೇಕಾಗಿದೆ. ಹೊರ- ನಾಡ ಕನ್ನಡಿಗರ ಸಂಸ್ಥೆ ಈ ದಿಶೆಯಲ್ಲಿ ಮಾಡ ಬೇಕಾದ ಮೊದಲನೆಯ ಕಾರ್ಯವೆಂದರೆ, ಮನೆಯ ಶಾಲೆಗಳಿಗೆಂದು ಉಪಯುಕ್ತವಾದ ಸಚಿತ್ರ ಕ್ರಮಿಕ ಪುಸ್ತಕಗಳನ್ನು ' ಸಿದ್ಧಪಡಿ- ಸುವುದು. ಅವುಗಳಲ್ಲಿ ಕನ್ನಡ ಸಾಹಿತ್ಯ, ಇತಿಹಾಸ ಸಂಸ್ಕೃತಿಗಳ ಪರಿಚಯವಾಗುವಂತೆಯೂ, ಅದ- ರಿಂದ ಹೆಮ್ಮೆ ಹುಟ್ಟುವಂತೆಯೂ ಪಾಠಗಳ ಯೋಜನೆ ಇರಬೇಕು. ಇತರ ಜ್ಞಾ ನವಿಷಯಗಳಿಗೆ ಪ ರಾ ರ್ಲಡೆದ್ದಗಾಗತ ಪರಿಷತ್ತಿ ನಂತೆ, ಸಂಸ್ಥೆಯ ಪರವಾಗಿ ಪರೀಕ್ಷೆಗಳನ್ನು ನಡೆಯಿಸಿ ಪ್ರ ಶಸಿ ಗಳನ್ನು ಕೊಡುವ ಕ ಶ್ರಮವನ್ನು ಜಾರಿಗೆ ನ ಅಲ್ಲಲ್ಲಿಯ ಕರ್ನಾಟಕ ಸಂಘಗಳ ಮೂಲಕ ಈ ಪರೀಕ್ಷೆಗಳನ್ನು ನಡೆಸಬಹುದು. ಅಭ್ಯಾಸ ಮಾತ್ರ ಮನೆಯಲ್ಲಿ ನಡೆಯುವುದು, ಎರಡೆರಡು ವರ್ಷಗಳಲ್ಲಿ ಅಭ್ಯಾಸದ ನಂತರ ಒಂದೊಂದು ಪರೀಕ್ಷೆಯೆಂಬುದಾಗಿ ಮಾಡಿ ಎರಡು ಮೂರು ಪರೀಕ್ಷೆಗಳನ್ನು ಏರ್ಪಡಿಸ- ಬೇಕು. ಅದಕ್ಕೆ ತಕ್ಕ ಅಭ್ಯಾಸಕ್ರಮವನ್ನಿಟ್ಟು, ಪಠ್ಯ ಹಾಗೂ ಇತರ ಪುಸ್ತ ಕಗಳನ್ನು ನಿಯೆಮಿಸ- ಬೇಕು. ವಿಶಿಷ ವಾದ ಪಠ್ಯ ಗಳು ಸಿದ್ದ ವಾಗುವ ವರೆಗೆ ಈಗ ದೊರೆಯುವಂಥ ಪುಸ್ತ ಕಗಳನ್ನೇ ಕೆಲವು ಕಾಲದ ವರೆಗೆ ಬಳಸಬಹುದಾಗಿದೆ. ಕಾರ್ಯವನ್ನು ಕನ್ನಡ ವಾತಾವರಣ ಮನೆಯಲ್ಲಿ ಕನ್ನಡ ನಾ ಈ ಮನೆಯ ಶಾಲೆಯ ಪಠ್ಮಪುಸ್ತಕಗಳನೆ ಷ್ಟೇ ಮಹತ್ವ ದಾಗಿದೆ, ತಂತಮ್ಮ ಯೋಗ್ಯತೆ ತೆ ಮತ್ತು ಅಭಿರುಚಿಗಳಿಗೆ ಅನುಸರಿಸಿ 'ಯಾರಗಾಡ ಕನ್ನ ಡಿ. ಗರು ಇದನ್ನು ಮಾಡಬಹುದು. ಸಾಮಾನ್ಯ ವಾಗಿ ಬಾ 'ಅಪೇಕ್ಷೆಯೆಂದರೆ ಒಳ್ಳೆಯ ಕನ್ನ ಡ ಪುಸ್ತಕಗಳು, ಕರ್ನಾಟಕದ ಮಹನೀಯ ವ್ಯ ಫಿ ಹ ಗಳ ಹಾಗೂ ಪ್ರೇಕ್ಷಣೀಯ ಸ ಶ್ಲ ಳಗಳ ಛಾಯಾ- ಚಿತ್ರಗಳು, ಕನ್ನಡ. ನಾಡಿನ "ಗಾನದೋಸೆ` ಗಳು, ಕರ್ನಾಟಕದ 'ನಕಾಶಗಳೂ ಇವುಗಳ ಸಂಗ್ರ ಹ- ಗಳೂ ಮನೆಗೆ ಅಲಂಕಾರವಾಗಬೇಕು. ಹೊರ ನಾಡ ಕನ್ನ ಡಿಗರ ಮನೆಯನ್ನು ಹೊಕ್ಕರೆ ಯಾರಿಗೂ `ಕನ್ನಡ ಸಂಸ್ಕೃತಿಯ ಚಿಕ್ಕ ಪ್ರದ- ಕಸ್ತೂರಿ, ಜೂನ್‌ ೧೯೭೭ ರ್ಶನವೊಂದನ್ನು ಕಂಡ ಹಾಗೆ ಎನಿಸಬೇಕು. ಮನೆ ಮಕ್ಕಳಿಗಂತೂ ಅದೊಂದು ನಿತ್ಯವಾದ ಸ್ಫೂರ್ತಿ ಸ್ಮಾನವಾಗುವುದು. ಕನ್ನಡ ವಾತಾವರಣವೆಂದು ಇಲ್ಲಿ ಹೇಳಿದ ಮಾತಿನಿಂದ ಇತರ ಅಭಿರುಚಿಗಳಿಗೆ, ವಿಶೇಷವಾಗಿ ಭಾರತೀಯ ವಾತಾವರಣಕ್ಕೆ ಅವಕಾಶವಿರಕೂಡದೆಂದು ಅಭಿಪ್ರಾಯವಲ್ಲ. ಕನ್ನಡಕ್ಕೆ ಕನ್ನಡಿಗನ ಮನೆಯಲ್ಲಿ ಪ್ರಮುಖ ಸ್ಥಾನ ದೊರೆಯಲೆಂಬುದೇ ಹಾರೆ ಕೆ. ಹೊರನಾಡ ಕನ್ನಡಿಗರಲ್ಲಿ ಹಳ್ಳಿಯಲ್ಲಾಗಲಿ ಪಟ್ಟಣದಲ್ಲಾಗಲಿ ನಿರ ಕ್ಷರರೂ ಲೆಜ್ಞಾ ನಿಗಳೂ ಹರಡಿಕೊಂಡಿದ್ದ ರೆ ಕೆಳಗಿನ ಮಧ್ಯ ಮ ವರ್ಗ- ವೆಂಬುದೂ ಇದೆ. ಇವರಿಗೆಲ್ಲ ಮನೆಯ ಶಾಲೆ ನಿಷ್ಟಯೋಜಕ. ಯಾಕಂದರೆ ತಾವೇ ನಿರಕ್ಷರ- ರಾದವರು ತಮ್ಮ ಮಕ್ಕಳಿಗೆ ಏನು ಕಲಿಸ- ಬಲ್ಲರು? ಸ್ವಲ್ಪ ಮಟ್ಟಿಗೆ ಸಾಕ್ಷರರಾದ ೦೨. ಮಧ್ಮಮವರ್ಗದವರೂ ಇದನು ್ನ ಮಾಡಲಾ- “ನಿಮ್ಮಲ್ಲಿರುವ ತೊಂದರಿಗಳನೆ ಲ್ಲ ತೆಕೆದ ಹೃ ದಯದಿಂದ ಹೇಳಿ ಪರಾ ಗಿಲ್ಲ ಅಂತ... ಸ ಹೇಳಿದ್ದ ಲ್ಲ ಡಾತ್ಯೈ? ) Ja NN ಗ ಷಿ ಇ ರಶು. ಇಂಥ ಸಂದರ್ಭಗಳಲ್ಲಿ ಮನೆಯ ಹೊರ- ಗಿನ ಸಾಮೂಹಿಕ ಶಾಲೆಯ ಹೊರತು ಬೇರೆ ಉಪಾಯವಿಲ್ಲ. ಅವುಗಳನ್ನು ಸ್ಥಾಪನೆ ಮಾಡುವುದೆಂದರೆ ಅಲ್ಲಲ್ಲಿಯ ಸಂಘಗಳ ಸಂಘ- ಟನಾಶಕ್ತಿಯನ್ನೂ ಚಾತುರ್ಯವನ್ನೂ ಅವ- ಲಂಬಿಸಿದೆ, ಪ್ರಾಥಮಿಕ ಶಿಕ್ಷಣವು ಸಾರ್ವತ್ರಿಕ- ವಾಗುತ್ತಿರುವ ಈ ಕಾಲದಲ್ಲಿ ಮಾತೃಭಾಷೆಯ ಮೂಲಕ ಶಿಕ್ಷಣ ಮೊದಲಾಗಬೇಕೆಂಬ ತತ್ತ್ವಕ್ಕೆ ಮಾನ್ಯತೆ "ದೊರೆಯುತ್ತಿರುವ ಸಮಯದಲ್ಲಿ ಸರಕಾರದಿಂದ ಈ ಕಾರ್ಯಕ್ಕೆ ಸಹಾಯ ದೊರೆಯುವುದು. ಸರಕಾರವೇ ಇಂಥ ಶಾಲೆ- ಗಳನ್ನು ನಡೆಯಿಸಿಕೊಂಡು ಹೋಗಲು ಸಿದ್ಧ- ವಾಗಬಹುದು. ಆದರೆ ಸರಕಾರಕ್ಕೆ ಈ ಬಗ್ಗೆ ಮಾರ್ಗದರ್ಶನ ಮಾಡಲೂ ಕನ್ನ ಡೆ ಜನತೆಯ ಮನಸ್ಸನ್ನು ಕನ್ನಡಕ್ಕೆ ಒಲಿಸಿಕೊಳೆ ಲೂ ಸಂಘ- ಟನೆ ಅತ್ಯಗತ್ಯವಾಗಿದೆ. ಕನ್ನ ಡತನ- ರಾಷ್ಟ್ರ 050 ವ್ಯ ಕ್ರಿತ್ನ ಹೊರನಾಡ ಕನ್ನ ನಗರ Fir ಸಮಸ್ಯೆ. ಗಳನ್ನು ಕುರಿತು ಮಾಡಿದ ಈ ವಿವೇಚನೆಯಲ್ಲಿ, ಕನ್ನಡಿಗರು ಎಲ್ಲಿದ್ದರೂ ಒಳ್ಳೆ ಯ ಕನ್ನ ಡಿಗರೂ ಭಾರತೀಯರೂ ಆಗಿ ಸುಸಂಸ್ಕೃತರಾಗಬೇಕೆಂಬ ಉದ್ದೇಶವೇ ಅಡಕವಾಗಿದೆ. ಈ ಉದ್ವೇಶವನ್ನು ಸ್ಪಷ್ಟವಾಗಿ ಕಣ್ಣ ಮುಂದಿರಿಸಿ 'ನಮ್ಮ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ತೊಡಗಬೇಕು. ಯಾವುದೇ ಒಂದು ಪ್ರಾಂತದ ನಾಗರಿಕನು ಬೇಕಾದ ಪ್ರಾಂತಕ್ಕೆ ಹೋದಮೇಲೆ ಅಲ್ಲಿಯ ಜೀವನದೊಡನೆ ಸಮರಸವಾಗುವುದರ ಬಗೆಯ ಸಾಮರಸ್ಮವೇಕೆ, ಅದು ಹೇಗೆ ಸಾಧ್ಯ ಎಂದು ಕೇಳುವವರಿದ್ದಾರೆ. ಯಾವನಾದರೂ ಪರಪ್ರಾಂತಕ್ಕೆ ಹೋದ ಮೇಲೆ ತನ್ನ ಪ್ರಾಂತದ ನಡೆನುಡಿಗಳನ್ನು ಬಿಟ್ಟು ಆಯಾ ಪ್ರಾಂತದ ನಡೆ ನುಡಿಗಳನ್ನು ಸ್ವ €ಕ್ಷರಿಸ ಸಬೇಕು ಎಂಬ ಸರಳವಾದ ತತ್ತ ವನ್ನು 4. ತಿಪಾದಿಸುತ್ತಾ ರೈ ಸರಳ ವಾದದ್ದು ಸುಲಭವಲ್ಲ ಅಂದರೆ ಪ್ರಶ್ನೆಯನ್ನು ಬಿಡಿಸುವಂಥದ್ದಲ್ಲ ಎಂಬುದನ್ನು ಅರಿಯರು ಅವರು. ಅಲ್ಲದೆ ನಮ್ಮ ಏಕರಾಷ್ಟ್ರ ನಿರ್ಮಾಣವು ಒಂದು. ಸಂಕೀರ್ಣ ಜನಸಮೂಹದಲ್ಲಿ ಸ್ವತ್ವ ನಾಶವಾಗದಂತೆ ಐಕ್ಕ ಸಾಧಿಸುವಂತಾಗಬೇಕು ಎಂಬುದನ್ನೂ ಅವರು ಬಗೆಯರು. ಜೀವನದ ಸಹಜ ಕಾಸಕ್ಕೂ ವ್ಯಕ್ತಿತ್ವರೂಪಣಕ್ಕೂ ಆಯಾ ಭಾಷೆ ಸಂಸ್ಕೃತಿಗಳ ಪರಂಪರೆ ಅತ್ಯಗತ್ಯ ವಾದ ಪ್ರಜೋದನೆಯನ್ನು ಒದಗಿಸ ತ್ತದೆ ಎಂಬ ಕಾರಣದಿಂದ ಅವುಗಳನ್ನು ಎಲ್ಲಿದ್ದರೂ ಕಾಯ್ದುಕೊಳ್ಳಬೇಕು. ಆದರೆ ಅದರ ಅಭಿ- ಮಾನವು ಹವಣು ಮೀರದಂತೆ, ಮನಸ್ಸು ಸಂಕುಚಿತವಾಗದಂತೆ ರಾಷಿ ಸೀಯ ದ ಷ್ಟಿ ಶ್ರಯನು ತ ಬೆಳೆಸಬೇಕು. ಎಲ್ಲ ಪ್ರಾಂತಗಳೂ ಎಲ್ಲ ಭಾಷೆ- ಗಳೂ ಎಲ್ಲ ಸಂಸ್ಕೃತಿ ಪರಂಪರೆಗಳೂ ನಮ್ಮವು ಎಂಬ ಹೆಮ್ಮೆಯನ್ನು ಹೆಚ್ಚಿಸಬೇಕು. ಹೊರ- ನಾಡ ಕನ್ನಡಿಗರು ಕನ್ನಡತನದ ಶಿಕ್ಷಣವನ್ನು ಪಡೆಯಬೇಕೆಂಬ ವಿಚಾರದಲ್ಲಿ ಕೆಲವು ವ್ಯಾವಹಾರಿ- ಕವಾದ ಲಾಭಗಳಿವೆ.. ಅದಕ್ಕಿಂತ ಹೆಚ್ಚಾ ಗಿ ವಿಶಾಲವಾದ, ಜಟಿಲವಾದ ರಾಷ್ಟ್ರೀಯ ವ್ಯಕ್ತಿತ ಗ ಸಾಧನೆಯ ಪರಮ ಲಾಭವಿದೆ. ಈ ಶ್ರದ್ಧೆ- ಯಿಂದ ಸಾಗಿದರೆ ಅವರು ತಂತಮ್ಮ ಕ್ಷೇತ ಗಳಲ್ಲಿ ಜೊತೆಗೆ, ತನ್ನ ಪ್ರಾಂತದ ಜೀವನದೊಡನೆ ಪ್ರಗತಿಹೊಂದಿ ತಮ್ಮ ಪ್ರಾಂತಕ್ಕೂ ಸಾಮರಸ್ಯವನ್ನು ಸಾಧಿಸಬೇಕು ಎಂಬ ರಾಷ್ಟ್ರಕ್ಕೂ ಉತ್ತಮ ಸೇವೆ ಸಲ್ಲಿಸಲು ಅರ್ಹ- ಸಾಮಾನ್ಯ ತತ್ತ್ವವೇ ಇಲ್ಲಿದೆ. ಆದರೆ ಈ ಎರಡು ರಾಗುವರು. ಸೆ ಹ ೨೨3 ಕಾರ್ಯಕೆ, ಕಾರಣವ ಹುಡುಕುವದೆ? ನೆನೆಸಣ್ಣ ಕತೃ ೯ವನು! ನಿನ್ನೆ ಆಪತ್ತೆ ಲ್ಲ ಅದಕಾಗಿ ವಿಕಿ ಯೆಂಯ ಬದುಕಾಗಿ ನಟಮಾಯ ತೆರೆ ಕಣ್ಣ ಎಚ್ಚ ರದೊಳಿರು ತಿಮ್ಮ "ಅಕುತೋಭಯನ್‌? ಆಗಿ. - ಅಂಬಿಕಾತನಯದತ್ತ ಅವನ ಕುಂಚದಲ್ಲಿ ಸಾವು : ಆಈ೦ಡ್ರ ಮಾರ್ಸಲನ್‌ ಫ್ರಾನ್ಸಿನ ಚಿತ್ರ ಕಲಾವಿದ. ೧೯೬೭ರ ಮೇ ತಿಂಗಳಲ್ಲಿ ಅವನ ಚಿತ್ರವೊಂದನ್ನು ಮಿಲಾನಿನ ಕಲಾ ಸಾಮಗ್ರಿ ಗಳ ಅಂಗಡಿಯಲ್ಲಿ ಇಡಲಾಗಿತ್ತು. ಅದನ್ನು ರೋಮಿನ ಒಬ್ಬ ವ್ಯಾಪಾರಿ ೩೬೦೦ ಲೈರು ಗಳಿಗೆ ಕೊಂಡುಕೊಂಡ. ಚಿತ್ರವನ್ನು ಮನೆಗೆ ತೆಗೆದುಕೊಂಡು ಹೋಗಿ ಒಂದು ತಿಂಗಳಾಗು ವುದರೊಳಗೆ ಆತ ಅಕಸ್ಮಾತ್ತಾಗಿ ಅಗ್ನಿಪ್ರಕೋ ಪಕ್ಕೆ ಬಲಿಯಾದ. ಅವನ ಹೆಂಡತಿ ಭೀಕರ ವ್ಯಾಧಿಯೊಂದಕ್ಕೆ ಬಲಿಯಾಗಿ ಪ್ರಾಣ ತೆತ್ತಳು, ಕಾರು ಅಪಘಾತದಲ್ಲಿ ಮಗನ ದೇಹ ಛಿನ್ನ- ಎಚ್ಛಿನ್ನವಾದರೂ ಆತ ಹೇಗೋ ಬದುಕುಳಿದ. ಮಾರ್ಸಲನ್ನನ ಚಿತ್ರಗಳನ್ನು ಒಯ್ದವರಿ- ಗೆಲ್ಲ ಹೀಗೆಯೇ ಆಗಿದೆ. ಇದು ಆಕಸ್ಮಿಕವೋ ಕಾಕತಾಳಿಯವೋ ಅಥವಾ ಇದಕ್ಕೆ ಬೇರೇ- ನಾದರೂ ಕಾರಣವಿದೆಯೋ ತಿಳಿಯದು. ಮಾರ್ಸಲನ್‌ ಕುಂಚ ಹಿಡಿದು ಚಿತ್ರ ಬರೆಯಲಾರಂಭಿಸಿದ್ದು ೧೯೦೭ ರಲ್ಲಿ. . ಅವನು ಸತ್ತವರ ಚಿತ್ರಗಳನ್ನು ಬರೆಯುತ್ತಿದ್ದನೇ ಹೊರತು ಜೀವಂತವಿದ್ದವರ ' ಚಿತ್ರ ರಚನೆಗೆ ಕೈಹಾಕಲು ಯಾವಾಗಲೂ ಹಿಂಜರಿಯುತ್ತಿದ್ದ. ಇದಕ್ಕೆ ಕಾರಣವಿರದಿರಲಿಲ್ಲ. ಆದರೆ ಆ ಶಾರಣ ಯಾರಿಗೂ ಗೊತ್ತಿರಲಿಲ್ಲ. ಒಮ್ಮೆ ಫ್ರಾನ್ಸಿನ ಒಬ್ಬ ಶ್ರೀಮಂತ ತನ್ನ ಚಿತ್ರ ರಚಿಸಿಕೊಡು ವಂತೆ ಒತ್ತಾಯಿಸಿದ... ಮಾರ್ಸಲನ್‌ ಮೊದ ಮೊದಲು ಒಪ್ಪದಿದ್ದರೂ ಅವನ ಬಲವಂತಕ್ಕೆ ಕಟು ಬಿದ್ದು ಬರೆಯತೊಡಗಿದ. ಚಿತ ಸ ಪೂರ್ಣ- ವಾಗುತ್ತಲೆ ಆ ಶ್ರೀಮಂತ `` ಹೃದಯಾಘಾತ ದಿಂದ ಸತ್ತುಹೋದ, ಅನಂತರ ಮಾರ್ಸಲನ್‌ ವಣಿಕನೊಬ್ಬನ ಚಿತ್ರ ರಚಿಸತೊಡಗಿದ, ಚಿತ್ರ ` ಮುಗಿಯು- ತ್ತಿದ್ದಂತೆಯೇ ಆ ವಣಿಕ ವಿದ್ಯುತ್ತಿನ ಆಫಾತಕ್ಕೆ ತಕ್ಕೆ ತುತ್ತಾದ. ಈ ಅನುಭವದಿಂದ ಪಾಠ ಕಲಿತ ಮಾರ್ಸ- ಲನ್‌ ತಾನು ಇನ್ನೆಂದಿಗೂ ಜೀವಂತವಿರುವವರ ಪ. ರಾಮಕೃಷ್ಣ ಶಾಸ್ತ್ರಿ ಚಿತ್ರ ರಚಿಸಲಾರೆನೆಂದು ಪಣ ತೊಟ್ಟ. ಅವನ ಚಿತ್ರಗಳಿಗಾಗಿ ಭಾರಿ ಬೇಡಿಕೆಯಿತ್ತು. ಶ್ರೀಮಂತ ಜನ ಅದಕ್ಕಾಗಿ ಎಷ್ಟು ಬೇಕಾದಷ್ಟು ಹಣ ತೆತ್ತಲು ತಯಾರಿದ್ದರು. ಆದರೆ ಮಾರ್ಸಲನ್‌ ನಿರ್ದಾಕ್ಷಿಣ್ಯವಾಗಿ, ಆದರೆ ವಿನಯದಿಂದ ಅವರ ಬೇಡಿಕೆಯನ್ನು ನಿರಾಕರಿಸುತ್ತಿದ್ದ. ಕೊನೆಗೆ ಶ್ರೀಮಂತನಾದ ಅಭಿಮಾನಿಯೊಬ್ಬ ಈ ವಿಕ್ಷಿಪ್ತ ವರ್ತನೆಗೆ ಕಾರಣವೇನೆಂದು ಕೇಳಿದಾಗ ಮಾರ್ಸಲನ್‌ ವಿಧಿಯಿಲ್ಲದೆ ತನಗೆ ಅನಿಸಿದುದನ್ನು ಹೇಳಿದ. ಆತ ಅದನ್ನು ಕೇಳಿ ನಕ್ಕುಬಿಟ್ಟು, “ನಿನ- ಗೆಲ್ಲೋ ಹುಚ್ಚಿರಬೇಕು. ಇದೆಲ್ಲ ಕೇವಲ ಕಾಕತಾಲೀಯ. ನೀನೀಗ ನನ್ನ ಚಿತ್ರ ರಚಿಸು, ನಾನು ಹೇಗೆ ಸಾಯುತ್ತೇನೋ ನೋಡೋಣ,” ಎಂದ, ಆಗ ಮೊದಲು ವೈದ್ಯರು ದೇಹವನ್ನು ತಪಾಸಿಸಿ, ಅವನಿಗೆ ಯಾವ ಕಾಯಿಲೆಯೂ ಇಲ್ಲವೆಂದು ದೃಢಪಡಿಸಿದರು. ಆದರೆ ಮಾರ್ಸ- ಲನ್‌ ಅವನ ಚಿತ್ರ ಮುಗಿಸಿದ ಮಾರನೆ ದಿನ ಆ ಶ್ರೀಮಂತ ನಿದ್ರೆಯಲ್ಲೇ ಸತ್ತುಹೋದ. ೧೯೧೩ರಲ್ಲಿ ಮಾರ್ಸಲನ್‌ ಮದುವೆಯಾದ. ಗಂಡನ ಪ್ರತಿಭೆಯ ಬಗೆಗೆ ಸಾಕಷ್ಟು ಕೇಳಿದ್ದ ಹೆಂಡತಿ ತನ್ನ ಭಾವಚಿತ್ರ ರಚಿಸುವಂತೆ ಅವನನು A ಒತ್ತಾಯಿಸಿದಳು, ಮಾರ್ಸಲನ್‌ ಎಷು ತಿಳಿಹೇಳಿದರೂ ಅವಳು ಹಟ ಬಿಡಲಿಲ್ಲ. ಕೊನೆಗೆ ೧೯೧೩ರ ಅಕ್ಟೋಬರಿನಲ್ಲಿ ಅವನು ಅವಳ ಚಿತ್ರ ರಚನೆಗಾರಂಭಿಸಿದ.. ಮುಂದೆ ಒಂದೇ ವಾರ- ದೊಳಗೆ ಸಾವು ಅವಳನ್ನು ಬಲೆಗೆ ಹಾಕಿ- ಕೊಂಡಿತು. ಹೆಂಡತಿಯನ್ನು ಕಳೆದುಕೊಂಡ ಮಾರ್ಸಲನ Ke ನಿಗೆ ಜಗತ್ತು ಶೂನ್ಯವಾದಂತೆನಿಸಿತು. ಕೊನೆಗೆ ಯಾವುದೋ ನಿರ್ಣಯಕ್ಕೆ ಬಂದವನಂತೆ ಅವನು ತನ್ನ ಚಿತ್ರವನ್ನೇ ಚಿತ್ರಿಸಲಾರಂಭಿಸಿದ, ಚಿತ್ರ ಪೂರ್ಣಗೊಂಡಿತು. ಮುಂದೆ ಒಂದು ವಾರ ದೊಳಗೇ (೧೯೧೪ ರ ಜನವರಿ ೨) ಅವನೂ ಪ್ರಾಣ ಬಿಟ್ಟ. ಸೆ ೨.೦ ಆ ಪರಂಪರೆಯೇ ದಕ್ಷಿಣೋತ್ತರಗಳನ್ನು ಕೂಡಿಸಿತು ವಾ್‌ ್ರರ್ಯಾಯವಾಗಿಯಾದರೂ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪುರಾಣದ ಅನೇಕ ಕಥೆ ಗಳಲ್ಲಿ ಈ ಕೆಳಗಿನ ಎರಡು ಕಥೆಗಳೂ ಗಮನಾರ್ಹ. ಮೊದಲಿನ ಕಥೆ ಹೀಗಿದೆ: ಒಮ್ಮೆ ಯಾವುದೋ ಒಂದು ಕಾರ್ಯದಿಂದ ವಿಂಧ್ಯ ಪರ್ವತವು ಯಷಿಗಳ ಮೇಲೆ ಸಿಟ್ಟೆ ಗೆದ್ದಿತು. “ನಿಮಗೆ ಸೂರ್ಯಪ್ರಕಾಶವು ಮುಟ್ಟ ದಂತೆ ಮಾಡಿ ನಿಮ್ಮನು ಸ ಅಂಧಕಾರದಲ್ಲಿ ಕೆಡವು ವೆನು” . ಎಂದು ಅದು ಯಷಿಗಳಿಗೆ ಬೆದರಿಕೆ ಹಾಕಿ ಯಪಿಗಳನ್ನು ಮುಟ್ಟುವ ಸೂರ್ಯಕಿರಣ ಳಿಗೆಗೆ ತಡೆ ಹಾಕಲೆಂದು. ಆಕಾಶದತ್ತ ಮೇಲ- ಕೈೇರತೊಡಗಿತು. ಯಷಿಗಳು ಚಿಂತಾಕ್ರಾಂತರಾದರು. ಅವರೆಲ್ಲ ತಮ್ಮ ಕಾಲದ ಅತ್ಯಂತ ಚತುರ ಮತ್ತು ಶಕ್ತಿ ಶಾಲಿಯಾದ ಅಗಸ್ತ್ಯ ಖುಷಿಯ ಬಳಿ ಬಂದು ತಮ್ಮನ್ನು ಕಾಪಾಡಬೇಕೆಂದು ಬಿನ್ನವಿಸಿ ಕೊಂಡರು. ಅಗಸ್ತ್ಯ ಯುಷಿಗಳು ವಿಂಧ್ಯ ಪರ್ವತದ ಬಳಿಗೆ ಹೋಗಿ ಹೇಳಿದರು: “ನೀನು ಖುಷಿಗಳ ಮೇಲೆ ಸಿಟ್ಟಿಗೆದ್ದಿರುವಿ ಎನ್ನುವುದನ್ನು ನಾನು ಬಲ್ಲೆ. ಅವರ ಪರವಾಗಿ ವಾದಿಸಲು ನಾನು ಬಂದಿಲ್ಲ. ನಾನು ದಕ್ಷಿಣ ನಾಡಿನಲ್ಲಿ ತುಸು ಸಂಚಾರ ಮಾಡಿ oS ಕ್‌ ಅಗಸ್ವ ಪರಂಪರೆ ಬರಬೇಕೆಂದಿದ್ದೇನೆ, ನೀನು ಇದೇ ರೀತಿ ಬೆಳೆ- ಯುತ್ತ ಹೋದಲ್ಲಿ ನಾನು ತಿರುಗಿ ಬರುವುದು ಅಸಾಧ್ಯವಾಗುವುದು. ಆದ್ದರಿಂದ ನಾನು ತಿರುಗಿ ವರೆಗೆ ನೀನು ಬೆಳೆಯುವುದನ್ನು ನಿಲ್ಲಿಸಬೇಕು. ಎಂದು ಬಯಸುತ್ತೇನೆ. ನಾನು ತಿರುಗಿ ಬಂದ ಬಳಿಕ ನೀನು ನಿನ್ನ ಕೋಪವನ್ನು ಪ್ರಕಟಿಸ ಬಹುದು.” ಅಗಸ್ತ , ಯಷಿಯ ತೇಜಸ್ಸಿನ ಖ್ಮಾತಿ ತ್ರಿಭು ವನದಲ್ಲಿಯೂ ಪರರಿಸಿದ್ದಿತು. ದೇವತೆಗಳು- ಜಗತ್ತಾಲಕ ಕೂಡ- ಅವರನ್ನು ಗೌ ರವಿಸುತ್ತಿ ದ್ದರು. ವಿಂಧ್ಯ ಪರ್ವತವು ಅಗಸ್ತ್ಯನಿಗೆ ನಮ” ಸ್ಕಾರ ಮಾಡಿ ಅವರ ವಿನಂತಿಯನ್ನು ಮನ್ನಿಸಿ ಅವರಿಗೆ ದಾರಿಯನ್ನು ಮಾಡಿಕೊಟ್ಟಿತು. ಆದರೆ ದಕ್ಷಿಣಕ್ಕೆ ಹೋದ ಅಗಸ್ತ್ಯ ಖಷಿ ತಿರುಗಿ ಬರಲೇ ಇಲ್ಲ. ಎಂಧ್ಮಾಚಲವು ಬೆಳೆಯುವ ದನ್ನು ನಿಲ್ಲಿಸಿ ತಲೆ ತಗ್ಗಿಸಿ ನಿಂತು ಇನ್ನೂ ಅವರ ಮಾರ್ಗ ಪ್ರತೀಕ್ಷೆ ಮಾಡುತ್ತಲಿದೆ ಎನ್ನುತ್ತಾರೆ. ಇನ್ನೊಂದು ಕಥೆ ಇಂತಿದೆ: ಇಂದ್ರನು ವ್ರತಾಸುರನನ್ನು ಕೊಂದ ಒಳಿಕ ವ್ರತಾಸುರನ ಅನುಯಾಯಿಗಳು ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಸಮುದ್ರ ಗರ್ಭದಲ್ಲಿ ಅಡಗಿ ಕುಳಿತರು. ಹಗಲೆಲ್ಲ ನೀರಿನಡಿ ೩೩ ಇದ್ದು ರಾತ್ರಿಯಾಗುತ್ತಲೇ ಹೊರಗೆ ಬಂದು ಯಷಿಮುನಿಗಳ ಆಶ್ರಮಗಳಿಗೆ ದಾಳಿಯಿಟ್ಟು ಅವರನ್ನು ಭಕ್ಷಿಸುತ್ತಿದ್ದರು. ವಸಿಷ್ಠ, ಭರ- ದ್ವಾಜ, ಚ್ಯವನಾದಿ ಯಷಿಗಳ ಜಶ್ರಮಗಳಲ್ಲಿಯ ಸಾವಿರಾರು ಮುನಿಗಳು ಈ ರಾಕ್ಷಸರ ಬಾಯಿಗೆ ತುತ್ತಾದರು. ದೇವತೆಗಳು ಅಗಸ್ತ್ಯ ಖುಷಿಯ ಮೊರೆ ಹೊಕ್ಕರು. ಅವರನ್ನು ಸಂತಯಿಸಿ, “ಹೋಗಿ ಯುದ್ಧ ಸಿದ್ಧತೆ ಮಾಡಿ” ಎಂದು ಅಗಸ್ತ್ಯರು ಹೇಳಿಕಳುಹಿಸಿದರು. ಸಮುದ್ರದ ಬಳಿಗೆ ಬಂದು ಒಂದೇ ಗುಟುಕಿನಲ್ಲಿ ಸಮುದೃದ ನೀರನ್ನೆಲ್ಲ ಕುಡಿದುಬಿಟ್ಟರು. ಯಪಷಿಗಳು ಬಂದು ದೇವತೆಗಳ ಸಹಾಯದಿಂದ ದೈತ್ಯರ ಸಂಹಾರವನ್ನು ಮಾಡಿ ತಮ್ಮ ಮೇಲಿನ ಸಂಕಟವನ್ನು ನಿವಾರಿಸಿಕೊಂಡರು. ತೋರಿಕೆಗೆ ಇವೆರಡು ಕಥೆಗಳಾಗಿದ್ದರೂ ಇವುಗಳಲ್ಲಿ ಭಾರತ ಐತಿಹಾಸದ ಎರಡು ಅತ್ಯಂತ ಮಹತ್ವಪೂರ್ಣ ಅಧ್ಯಾಯಗಳು ಅಡಗಿವೆ, ಮೊದಲನೆಯ ಕಥೆಯಲ್ಲಿ ಆರ್ಯ ಸಂಸ್ಕೃತಿಯೇ ಉತ್ತರ ಭಾರತದಲ್ಲೆಲ್ಲ ಹಬ್ಬಿ ದಕ್ಷಿಣ ಭಾರತ ದಲ್ಲಿ ಪ್ರಥಮತಃ ಪದಾರ್ಪಣ ಮಾಡಿದ ಸಂಕೇತ ವಿದೆ. ಎರಡನೆಯದರಲ್ಲಿ ದಕ್ಷಿಣ ಭಾರತದಲ್ಲಿಯೂ ವ್ಯಾಪಿಸಿಕೊಂಡ ನಂತರ ಈ ಸಂಸ್ಕೃತಿಯು ಭಾರತದ ಹೊರಗಿನ, ನಾಡುಗಳಲ್ಲಿ ಪಸರಿಸಿದ ವರ್ಣನೆ ಇದೆ. ಆಧುನಿಕ ಇತಿಹಾಸ ಸಂಶೋಧನ ಕಾರ್ಯದ ದೃಷ್ಟಿಯಿಂದ ಇವೆರಡೂ ಕಥೆಗಳು ಮಹತ ದ ವಾಗಿವೆ. ಆರ್ಯ- ಸಂಸ್ಕೃತಿಯ ಇವೆರಡು ಮಹ- ತ್ವದ ಹೆಜ್ಜೆಗಳ ಶ್ರೇಯಸ್ಸನ್ನು ಪೌರಾಣಿಕ ಪರಂಪರೆಯು ಅಗಸ್ತ 4 ಖುಷಿಗೆ ಕೊಡುತ್ತದೆ- ಯೆನ್ನುವದು ಮೇಲಿನ ಕಥೆಗಳಿಂವ ಸ ೈಷ್ಟವಾಗು ತ್ತದೆ, ಸಾಹಿತ್ಯ ಮತ್ತು ಧರ್ಮದ ಇನ್ನಿತರ ಅಂಶಗಳಿಂದಲೂ ಇವೆರಡು ಮಾತುಗಳಿಗೆ ಪುಷ್ಟಿ ದೊರೆಯುತ್ತದೆ ಎನ್ನುವುದು ಗಮನಿಸ- ತಕ್ಕ ಮಾತಾಗಿದೆ. ದ್ರಾವಿಡದೇಶವೆಂದು ತಾವು ಸ್ವತಃ ಕರೆಯಲ್ಪಡುವ ದಕ್ಷಿಣ ಭಾರತ ಪ್ರದೇಶದಲ್ಲಿ ಈಗ ತಮಿ ಕ ಮಲಯಾಳಿ, ಕನ್ನಡ್ಕ ತೆಲಗು ಈ ನಾಲ್ಕು ಭಾಷೆಗಳು ಮುಖ್ಯವಾಗಿದ್ದರೂ ಮೂಲತಃ ಈ ಎಲ್ಲ ಭಾಷೆಗಳು ತಮಿಳಿನಿಂದ ಹುಟ್ಟಿ- ಕೊಂಡವು ಎಂದು ನಿರ್ವಿವಾದವಾಗಿ ಮನ್ನಿ- ಸಲ್ಪಡುತ್ತದೆ. ತಮಿಳು ಸಾಹಿತ್ಯ ಮತ್ತು ನಾಗರಿಕತೆಯ ಪ್ರಾರಂಭವೂ ಅಗಸ್ತ್ಯ ಯಷಿ- ಯಿಂದಾಯಿತು ಎಂದು ಮನ್ನಿಸಲ್ಪಡುತ್ತಿ- ರುವುದು ಆಶ್ಚರ್ಯದ ಮಾತಾಗಿದೆ. ಪುರಾತನ ತಮಿಳು ಸಾಹಿತ್ಯ ಇತಿಹಾಸದಲ್ಲಿ . ಮೂರು ಮುಖ್ಯ ಕಾಲಗಳನ್ನು ಹೇಳುತ್ತಾರೆ. ಇವುಗಳಲ್ಲಿ ಪ್ರಾರಂಭದ ಎರಡು ಕಾಲಗಳ ನಷ್ಟವಾಗಿದ್ದು ಅವುಗಳಲ್ಲಿ ಪ್ರಥಮ ಕಾಲದ ಮೊದಲನೆಯ ವೆ ಯಾಕರಣಿ ಅಗ- ಸ್ತ್ಯನೇ ಹೌದು. (ಅಗತ್ತಿಯಾರ್‌ ತಮಿಳು ಭಾಷೆಯಲ್ಲಿ "ಆರ" ಸನ್ಮಾನ ಸೂಚಕ ಪ್ರಯೋ ಗವಾಗಿದೆ) ಅಗಸ್ತ್ಯರ ವ್ಯಾಕರಣಕ್ಕೆ “ಅಗತ್ತಿ- ಯನ್‌” ಎನ್ನುತ್ತಾರೆ. ಈ ವ್ಯಾಕರಣ ಇಂದು ಉಪಲಬ್ಧವಿಲ್ಲವಾದರೂ ಇದರ ಮುಂದಿನ ತೋಲಕಾಪ್ಟಿಯಂ ರಚಿಸಿದನೆನ್ನುವ "ತೋಲ- ಕಾಪ್ಪಿಯನ್‌' ವ್ಯಾಕರಣವು "ಅಗತ್ತಿಯನ್‌” ' ಪರಂಪರೆಯದೇ ಆಗಿದೆ ಎನ್ನುತ್ತಾರೈ್ಕೆ ಏಕೆಂದರೆ ಅಗಸ್ತ್ಯರ ಇಪ್ಪತ್ತು ಜನ ಪ್ರಮುಖ ಶಿಷ್ಯರಲ್ಲಿ ತೋಲಕಾಪ್ಟಿಯನೂ ಒಬ್ಬನಾಗಿದ್ದಾನೆ. ಇದರಂತೆ ಆಗ್ನೇಯ ಏಶಿಯದ ಜಾವಾ, ಬಾಲಿ ಇಂಡೋಚೀನ್ಕ ಮಲಯಾ ಮೊದಲಾದ ದೇಶಗಳಲ್ಲಿ ಅಗಸ್ತ ರ ಹೆಸರಿನಲ್ಲಿ ಸಾಹಿತ್ಯವೂ ಅನೇಕ ಸ್ಥಳಗಳಲ್ಲಿ ಅವರ ಆಶ್ರಮಗಳೂ ಇದ್ದವೆಂದು ಗೊತ್ತಾಗಿದೆ. ಇಲ್ಲಿ ಸ್ವಾಭಾವಿಕವಾಗಿ ಒಂದು ಸಂದೇಹ ವೇಳುವುದು ಸಹಜ, ದಕ್ಷಿಣ ಭಾರತದಲ್ಲಿ ಆರ್ಯ ಸಂಸ್ಕೃತಿಯ ಪ್ರಕಾರವಾಗಲು ಎಷೊ ಸೀ ಶತಮಾನಗಳು ಹಿಡಿದಿರಬಹುದು. ಇಷೆ ಲ್ಲ ಕಾಲ ಅಗಸ್ತ್ಯರು ಬದುಕಿದ್ದಾದರೂ ಹೇಗೆ? ಮತ್ತೆ ಅವರು ಭಾರತದ ಹೊರದೇಶಗಳಿಗೆ ಈ ತಾ ಸಾಹಿತ್ಯ ಡೆ ~~ EE ಅಗಸ್ತ ಪರಂಪರೆ ೩೫ ಕಾರ್ಯಕ್ಕಾಗಿ ಹೋದದ್ದಾದರೂ ಎಂತು? ಇದರ ಉತ್ತರವೇನೂ ಕಠಿಣವಾಗಿಲ್ಲ. ಈ ವರೆಗೆ ಆಗಿಹೋದವರಲ್ಲಿ ಒಬ್ಬನೇ ಅಗಸ್ತ ,- ನಿಲ್ಲ. ಆದರೆ ಅವನ ಪರಂಪರೆಯು ಈ ಕಾರ್ಯವನ್ನು ಪೂರೈ ಸಿರಬೇಕು. ಭಾರತದಲ್ಲಿ | ಮಹತ್ವದ ರಾಷಿ ಯ ಕಾರ್ಯನಿರ್ವಹಣ ' ಮಾಡಿದ ಜಷಿಗಳ' ಪರಂಪರೆಯಿದೆ. ವ್ಯಾಸ ಪರಂಪರೆಯ ಪರಿಚಯ ನಮಗಿದ್ದು ಶಂಕರಾ ಚಾರ್ಕರ ಪರಂಪರೆ ಇಂದಿಗೂ ಕಾಣಬರುತ್ತಿದೆ. ನಮ್ಮ ಪ್ರಾಚೀನ ಯಷಿಗಳಲ್ಲಿ ವ್ಯಾಸ, ವಸಿಷ್ಠ, ಎಶ್ವಾಮಿತ್ರ ಮೊದಲಾದವರು ಅತಿ ಶ್ರೆ ಕ್ರಷ್ಠರೆಂದು ಗಣಿಸಲ್ಪಡುತ್ತಿದ್ದರೂ ಸಂಸ್ಕೃತಿ ಪ್ರಸಾರ ದೃಷ್ಟಿಯಲ್ಲಿ ಅಗ್ರಸ್ಥಾನ ಅಗಸ್ತ್ಯ, ರದೇ ಎನ್ನಬೇಕು. ಅಗಸ್ತ್ಯರ "ಪರಂಪ ರೆಯಲ್ಲಿ ರಾಮ ಮತ್ತು ಪರಶುರಾಮರೂ ಬರುತ್ತಾರೆ. ರಾವಣವಧೆಯ ್ಹಒನಿಮಿತ್ತದಲ್ಲಿ ರಾಮನು ಲಂಕೆಯವರೆಗೆ ಭಾರತೀಯ ಸ ಸಂಸ್ಕೃ ತಿಯ ಪ್ರಸಾರ ಮಾಡಿದನು. ಪರಶುರಾಮನು ದ ನಂತರ ಕೇರಳದಲ್ಲಿ ಆಶ್ರಯ ಪಡೆದು ಸಮಸ್ತ ಪಶ್ಚಿಮ ತೀರದಲ್ಲಿ ಈ ಪ್ರಸಾರ ಕಾರ್ಯವನ್ನು ಮಾಡಿದನು. ಮನುಕಥನದಿಂದ ಆತನ ಕಾಲದಲ್ಲಿ ಭರತ ವರ್ಷದ ವಿಸ್ತಾರವು ದಕ್ಷಿಣದಲ್ಲಿ ವಿಂಧ್ಯಾಚಲದ ವರೆಗೆ ಮಾತ್ರ ಇತ್ತೆಂದೂ ಈ ಪ್ರದೇಶವು ಆರ್ಯಾವರ್ತವೆಂದು ಕರೆಯಲ್ಪಡುತ್ತಿತ್ತೆಂದೂ ತಿಳಿಯುತ್ತದೆ. ಆರ್ಯ ಜನರು ತಮ್ಮಲ್ಲಿ ಯಾವನಿಗಾದರೂ ಬಹಿಷ್ಕಾರ ಹಾಕಿದರೆ ,ಆತ ದಕ್ಷಿಣ ದಿಕ್ಕಿಗೆ ಹೋಗುತ್ತಿದ್ದನೆಂದೂ ಯಗ್ವೇ- ದದಲ್ಲಿ ಹೇಳಿದೆ. ದಕ್ಷಿಣದಲ್ಲಿ ಆಗ ಆರ್ಯ [ಸಂಸ್ಕೃತಿಯ ಪ್ರಸಾರವಿದ್ದಿರಲಿಲ್ಲವೆಂದೇ ಇದರ | ಅರ್ಥ, ಆರ್ಯರು ದಕ್ಷಿಣ ಭಾರತದಲ್ಲಿ ಕಾರಿಡ ತೊಡಗಿದ್ದು ಕ್ರಿಸ್ತಶಕಕ್ಕೆ ಸುಮಾರು ೨೦೦೦ ವರ್ಷಗಳ ಮೊದಲಿಗೆ ಇರಬೇಕು ಎಂದು ಕೆಲ ...ಹಾಸಕಾರರ ಅಪಾಯದ. ಸಮ್ಮಾಟ ಅಶೋಕನ ಸಾಮಾ ್ರಿಜ್ಮವು ತೀರ ನ ತುದಿಯ ತುಸು ವಷುಕಣ್ಳವ ಬಿಟ್ಟು ಈಗಿನ ಇಡೀ ಭಾರತದಲ್ಲಿ ಹಬ್ಬಿತ್ತು. ಆತನ ಸಾಮ್ರಾ ಜ್ಯದಲ್ಲಿ ಸೇರ್ಪಡೆಯಾಗದಿದ್ದ ly ಪ್ರದೇ ಶದಲ್ಲಿ ಕೂಡ ಆತನ ರಾಜಕೀಯ ಮತ್ತು ಸಾಂಸ್ಕೃತಿಕ ಸಂಬಂಧವಿದ್ದಿತೆಂಬುದಕ್ಕೆ ನಿಶ್ಚಿತ ಪ್ರಮಾಣ- ಗಳು ದೊರೆಯುತ್ತವೆ. ಸಾಧಾರಣವಾಗಿ ಆರು ನೂರು ವರ್ಷಗಳ ಅವಧಿಯಲ್ಲಿ ಆರ್ಯ ಸಂಸ್ಕೃತಿಯು ದಕ್ಷಿಣ ಭಾರತ ದಲ್ಲಿ ಪ್ರಸಾರವಾಯಿತು ಎಂದು ನಮಗೆ ಕಂಡು ಬರುತ್ತದೆ. :ಈ ಪ್ರಸಾರದ ಫಲವಾಗಿ ಆರ್ಯ ಮತ್ತು Ee ತತ್ತ್ವಗಳೆರಡೂ ಮಿಶ್ರ- ವಾಗಿ ಅದು ಹೊಸತೊಂದು ರೂಪತಾಳಿತು. ಅದಕ್ಕೆ ಆರ್ಯ ಸಂಸ್ಕೃತಿ ಎಂಬ ಹೆಸರು ಹೋಗಿ ಹಿಂದು ಸಂಸ್ಕೃತಿ ಎಂಬ ಹೆಸರು ಪ್ರಾಪ್ತ- ವಾಯಿತು. ಸಮ್ರಾಟ ಅಶೋಕನ ಕಾಲದಲ್ಲಿ ಭಾರತೀಯ ಸಂಸ್ಕೃತಿಯು ಭಾರತದ ಹೊರಗೂ ಹಬ್ಬ ತೊಡ- ಗಿತು. ಆಗ್ನೇಯ ಏಶಿಯದ ದೇಶಗಳಲ್ಲಿ ಭಾರತೀಯ ಸಂಸ್ಕತಿಯ ರೂಪವೇ ಹೆಚ್ಚಾಗಿ ಪ್ರಸಾರವಾದರೆ ಮಧ್ಯ ಏಶಿಯ, ಚೀನ, ಜಪಾನ ಮತ್ತು ಕೋರಿಯಾ ಮುಂತಾದ ದೇಶಗಳಲ್ಲಿ ಭಾರತೀಯ ಸಂಸ್ಕೃತಿಯ ಬೌದ್ಧ ಸ್ವರೂಪವು ಹೆಚ್ಚಾ ಗಿ ಪ್ರಸಾರವಾಯಿತು. ಇಲ್ಲಿ ಒಂದು ಮಹತ್ವದ ಮಾತನ್ನು ಗಮ- ನಿಸಬೇಕು. as ಸಂಸ್ಕೃತಿಯ ಈ ಅದ್ಭು ತ ಪ್ರಸಾರ ಕಾರ್ಯದಲ್ಲಿ ಹಿಂಸೆಯ ಪ್ರಯೋಗವಾಗಲಿಲ್ಲ. ಈ ಪ್ರಸಾರವು ಅತ್ಯಂತ ಶಾಂತಿಪೂರ್ಣವೂ ಸ ಸಹಕಾರದ್ದೂ ಆದ ರೀತಿಯಲ್ಲಿ ನಡೆಯಿತು. ಅಗಸ್ತ್ಯ ಯಷಿಯ ಉಲ್ಲೇಖ ವೇದಗಳ- ಲ್ಲಿಯೂ ಇದೆ. ಅವರು ಮಂತ್ರದ್ರಷ್ಟಾರರಾದ ಯಷಿಗಳು. ಇವರು ಕೊಡದಿಂದ ಹುಟ್ಟಿ ಓದರೆಂದೂ ಲೋಪಾಮುದ್ರೆಯನ್ನು ಲಗ್ನವಾದರೆಂದೂ ಹೇಳಲಾಗುತ್ತಿದೆ. ಲೋಪಾಮುದ್ರೆಯು ಕಸ್ತೂಲ, ಜೂನ್‌ ce RR ವಿದರ್ಭರಾಜನ ಮಗಳು ಇತಿಹಾಸಕಾರರು ಒಪ್ಪುತ್ತಾರೆ, ತಮಿಳು ಪರಂಪರೆಯಲ್ಲಿ ಶಿವ-ಪಾರ್ವತಿಯರ ವಿವಾಹ ಕಾಲದಲ್ಲಿ ಅಗಸ್ತ್ಯರು ದಕ್ಷಿಣ ದೇಶ- ದಲ್ಲಿದ್ದರು ಎಂದು ತಿಳಿಯುತ್ತದೆ. ಈ ಸಮಾರಂಭದಲ್ಲಿ ಭಾಗವಹಿಸಿ ಅವರು ಶಿವನನ್ನು ಪ್ರಸನ್ನ ಮಾಡಿಕೊಂಡರು. ಶಿವನು ಅವರಿಗೆ ತಮಿಳು ಭಾಷೆಯನ್ನು ಕಲಿಸಿದನು. ಅವರು ತಮಿಳು ವ್ಯಾಕರಣವನ್ನು ರಚಿಸಿದರು. ಇದರಿಂದ ಅಗಸ್ತ್ಯರ ವ್ಯಾಕರಣಕ್ಕಿಂತ ಮೊದಲು ತಮಿಳು ಭಾಷೆಗೆ ವ್ಯಾಕರಣವಿರಲಿಲ್ಲವೆನ್ನುವದು ಸಿದ್ಧ - ವಾಗುತ್ತದೆ. ಮುಂದೆ ಅಗಸ್ತ್ಯರು ಶಿವನ ವಂಶಜರು ಎಂದುಕೊಳ್ಳುವ ಪಾಂಡ್ಯ ರಾಜರ ಕುಲಗುರು- ಗಳಾದರು, ಇಲ್ಲಿ ಶಿವ-ಪಾರ್ವಶಿಯರು ಉತ್ತರ ಎನ್ನುವುದನ್ನು ಮತ್ತು ದಕ್ಷಿಣಗಳ ಸಮನ್ವಯದ ಪ್ರತೀಕರಾಗಿ- ದ್ಮಾರೆ ಎನ್ನುವದನ್ನು ಗಮನಿಸತಕ್ಕದ್ದು. ಶಿವನು ಮೂಲತಃ ಅನಾರ್ಯರ ದೇವತೆಯೆಂದು ಹೇಳಲಾಗುತ್ತಿದ್ದು ಆತನ ವಿವಾಹ ಉತ್ತರದ ಪರ್ವತರಾಜನ ಪುತ್ರಿಯೊಂದಿಗೆ ಆಯಿತು, ಅಗಸ್ತ್ಯರ ಆಶ್ರಮಗಳು. ದಕ್ಷಿಣದಲ್ಲಿ ಅನೇಕ ಕಡೆ ಇದ್ದ ಬಗ್ಗೆ ಉಲ್ಲೇಖಗಳಿವೆ. ಅವರು ತಮ್ಮ ಪ್ರವಾಸದ ಕಾಲಗಳಲ್ಲಿ ಈ ಸ್ಥಾನಗಳಲ್ಲಿ ಕೆಲ ಕಾಲವಿದ್ದಿರಬೇಕು ಇಲ್ಲವೆ ಅವರ ಪರಂಪರೆಯವರು ಮುಂದೆ ಈ ಆಶ್ರಮಗಳನ್ನು ಸ್ಮಾಪಿಸಿರಬೇಕು. ರಾಮನು ತನ್ನ ವನವಾಸದ ಕಾಲದಲ್ಲಿ ಅಗಸ್ತ್ಯರನ್ನು ಭೆಟ್ಟಿಯಾಗಿದ್ದನು. ವಾಲ್ಮೀಕಿ ರಾಮಾಯಣದ ಉತ್ತರ ಕಾಂಡದ ಬಹುಭಾಗವು ಅಗಸ ಯಷಿಗಳ ಮುಖ- ಕ್ರಿ ದಿಂದಲೇ ಹೇಳಿಸಲ್ಪಟ್ಟಿದೆ. ಸೆ ಪಂಡಿತ ಜನಾಹರಲಾಲ ನೆಹರೂರು ಹ ಪ್ರಮುಖ ಸಾಹಿತ್ಯ ಕೈತಿಗಳೆಲ್ಲ ಅವರು ಸೆಕೆ ಮನೆಯಲ್ಲಿದ್ದಾಗ ರಚಿಸಿದವುಗಳೇ. ಅದಕೆ ಅವರು ರಾಜಕೀಯ ಕೈದಿಯಾಗಿರುತ್ತಿದ್ದುದ ರಿಂದ ಅನರ ಮನಸ್ಸು ಇಂಥ ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಬಹುದಿತ್ತು " ಆದರೆ ಒಂದು ಹೀನ ಅಪರಾಧಕ್ಕಾ ಗಿ ದೀರ್ಫಾವಧಿ ಶಿಕ್ಷೆಯನ್ನು ಅನುಭವಿಸುವಾಗಲೂ ನಿದೆ. ಶೆ ಶ್ರೇಷ್ಠ ದರ್ಜೆಯ ಸಾಹಿತ್ಯ ಯತ ಸಾಧ ಹವೆಂಬುದಕ್ಕೆ ಒಂದು ಜೀವಂತ ನಿದರ್ಶನ ಇಟಲಿಯ ಸರಿಂಗ್‌ನಲ್ಲಿ ಅಲ್‌ಫೆಡೋ ಬೋನಾಜ್ಜಿ ಈಗ ೨೪ ವರ್ಷಗಳ ಸೆರೆವಾಸ ಆನುಭವಿಸುತ್ತಿ ದ್ದಾ ನೆ. ಅವನನು ೧೯೬೦ ರಲ್ಲಿ ಕೊಲೆಮಾಡಿದ್ದ. ಅನನಿಗೆ ಈಗ ಐದ- ನೆಯ ಬಾರಿಗೆ ಅನನು ರಚಿಸಿದ ಕನಿತೆಗಳಿಗೆ ಪ್ರಮುಖ ಬಹುಮಾನವೊಂದು ಬಂದಿದೆ ಬಹುಮಾನದ ಹೆಸರು "ವಾಲ್‌ ಸೆರಿಯೋ ನ್ಯಾಷನಲ್‌ ಲಿಟರರೀ ಪ್ರೆ ಜ್‌ ಅವನ "ಸೀಕ್ರೆ ಟ್‌ ಆಬ್‌ಸೆನ್‌, > ಎಂಬ ಕವಿತೆಗೆ ಈ ಬಹುಮಾನ ಬಂದಿದೆ. detergent washing cake for whiteness that ‘Glows’ ಹೊಸ ಮೊದಲಿಗಿಂತಲೂ ಉತ್ತಮ ಡೆಟ್‌ ಬಿಲ್ಲೆ ಮಾರುಕಟ್ಟೆಯಲ್ಲಿ ದೊರೆ ಯುವ ಒಂದು ಅತ್ಯುತ್ತಮ ಡಿಟರ್ಜೆಂಟ್‌ ಬಿಲ್ಲೆಯಾಗಿದೆ. ಸ್ವಚ್ಛ ಮಾಡುವ ಶಕ್ತಿಯಲ್ಲಿ, ನೊರೆಯ ವಿಪುಲತೆಯಲ್ಲಿ, ಸುವಾಸನೆಯಲ್ಲಿ ಇತರ ಯಾವುದೇ ಉಟ ಲ ವಿಳ ಫು ಸ ಒಗೆಯುವ ಬಿಲ್ಲೆ ಇದಕ್ಕೆ ಸರಿಸಾಟಿಯಿಲ್ಲ. ಉಪಯೋಗಿಸಿ ನೋಡಿರಿ. ವ್ಯತ್ಯಾಸ ತಿಳಿಯುವುದು! ಡೆಡ್‌ನ ಖಳಪು ಸುಪ್ರೀಮ್‌ ಡೆಟ್‌ ಬಿಲೆಯಿಂದ "ರುಗಮಗಿಸುವ' ಬಿಳಿಪು! Shilpi-DM 74/16 Kan AN ಟೆ ಎ NS ಬ) ಅಪಿ 7 ಡೌ ೨೮೬ ಜಾತ (ತಿ ನಿತ್ಯ ಮುಂಜಾನೆ ದಿನಪತ್ರಿಕೆಯನ್ನು ಸಬೆ ತೆರೆದು ನೋಡಿದಾಗ ನಗರದಲ್ಲಿ ಅನೇಕ ಅಪರಾಧಗಳು, ಅಪಘಾತಗಳು ನಡೆದು ಹೋದುವರ ವರದಿಗಳು ಕಣ್ಣಿಗೆ ಬೀಳುತ್ತವೆ. ಅದರಲ್ಲೂ ಕ್ರಿಮಿನಲ್‌ ಕೋರ್ಟುಗಳಲ್ಲಿಯೇ ಜೀವನವನ್ನು ಸವೆಸಿದ ನನ್ನಂತಹ ವಕೀಲನಿ- ಗಂತೂ ಇಂಥ ವರದಿಗಳನ್ನೋದಿ ರಾತ್ರಿ ನಿದ್ದೆ ಕೂಡ ಸರಿಯಾಗಿ ಹತ್ತುವುದಿಲ್ಲ. ನಾನು ನನ್ನ ವೃತ್ತಿಜೀವನದಲ್ಲಿ ಅನೇಕ ವಿಧದ ಪಕ್ಷಗಾಶರನ್ನು ಕಂಡಿದ್ದೇನೆ. ಆದರೆ ವಕೀಲರನ್ನು ಅನಿವಾರ್ಯವೆಂಬುದಕ್ಕಾಗಿ ಮಾತ್ರ ಉಪ- ಯೋಗಿಸುವಂತಹ ಚಾಣಾಕ್ಷ ಪಕ್ಷಗಾರರನ್ನು ನಾನು ಬಹಳ ವರುಷ ಕಂಡಿರಲಿಲ್ಲ. ೧೯೩೫ರ ಸುಮಾರಿಗೆ ಹಿಂಗಾಪುರ-ಕಲಕತ್ತೆ- 25/....: 3330 2 530 ಸ. ತಳ .33-457' ಆಟ ಗ್‌ ಚ್‌. ಕ್ಟ ತ್ರ ಬಾರದ್ದನ್ನು ನೋಡಿ ನನಗೆ ತುಂಬ ಆಶ್ಚರ್ಯ- ವಾಯಿತು. ಶೇಖಸಾಹೇಬನ ಏಜಂಟನನ್ನು ಮುದ್ದೆ ಮಾಲು ಸಹಿತ ಹಿಡಿದಿರುವಾಗ ಅವನನ್ನು ಉಳಿಸಿಕೊಳ್ಳುವುದು ಅಸಾಧ್ಯವೇ ಇತ್ತು. ಅಲ್ಲದೆ ಅವರು ಹಿಡಿದ ವ್ಯಕ್ತಿಯೇ ಬೇರೆ, ಆಪಾದಿತನೇ ಬೇರೆ ಎಂದು ಸಾಧಿಸಬೇಕೆಂದರೆ ಅಂದು ಅವ- ನನ್ನು - ಹಿಡಿದ ಅಧಿಕಾರಿ ಕಲಕತ್ತೆಯಲ್ಲಿಯ ಮುಖ್ಯ ಕಸ್ಟಮ್ಸ್‌ ಅಧಿಕಾರಿಯೇ ಆಗಿದ್ದರು. ಹೀಗಿರುವಾಗ ನಾವು ಗೆಲ್ಲುವ ಸಂಭವ ಬಹಳ ಕಡಿಮೆಯಾಗಿತ್ತು. ಆದರೂ ಅದೊಂದಲ್ಲದೆ ಬೇರೆ ಮಾರ್ಗವೇ ಇರದ್ದರಿಂದ ನಾನು ಅದಕ್ಕೆ ಅಂಟಿಕೊಳು ಫವುದೆಂದು ನಿರ್ಧರಿಸಿದೆ. ವಿಚಾರಣೆಯನು ್ನ ಶಕ್ಕವಿದ್ದಷ್ಟು ಸ ದಿನ ವಕೀಲನನ್ನು ಮೀರಿಸಿದ ಪಕ್ಷಗಾರ! ಗಳ ನಡುವೆ ಕೊಕೇನ್‌ ಹಾಗೂ ಅಫುವಿನ ಕಳ್ಳ ವ್ಯಾಪಾರ ಬಲು ಬಿರುಸಿನಿಂದ ಸಾಗಿತ್ತು. ಕಲ- ಕತ್ತಾ ಬಂದರಿನಲ್ಲಿ ಕಸ್ಟಮಕ್ಸ ಅಧಿಕಾರಿಗಳು ಪ್ರಯಾಣಿಕರ ಮೇಲೆ ಬಿಗಿಯಾದ ಕಾವಲನ್ನಿ- ರಿಸಿದ್ದರು. ಒಂದು ದಿನ ನನ್ನ ಪಕ್ಷಗಾರನಾದ ಶೇಖಸಾಹೇಬ ಬಂದು ಕಲಕತ್ತಾ ಬಂದರಿನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ತನ್ನ ಏಜಂಟನೊಬ್ಬ- ನನ್ನು ಹಿಡಿದು ಅವನ ಹತ್ತಿರದಲ್ಲಿದ್ದ ೨೦೦ ಕೊಕೇನ್‌ ಸೀಸೆಗಳನ್ನು ವಶಪಡಿಸಿಕೊಂಡರೆಂದು ಹೇಳಿ “ವಕೀಲಸಾಹೇಬ್‌, ಅವನ ಸಲುವಾಗಿ ಹಣ ಎಷ್ಟು ಖರ್ಚಾದರೂ ಚಿಂತೆಯಿಲ್ಲ. ಅವನ ಬಿಡುಗಡೆಗಾಗಿ ನೀವು ಪ್ರಯತ್ಲಿಸಲೇಬೇಕು,” ಎಂದು ಕೇಳಿಕೊಂಡ, ಆದರೆ ಅವನ ಮಾತಿನಲ್ಲಿ ಚಿಂತೆಯ ಅಂಶವೆಂಬುದು ಎಳ್ಳಷ್ಟೂ ಕಂಡು ಕೇಶವಚಂದ್ರ ಗುಪ್ತ ಮುಂದೂಡಲು ಸಾಹೇಬ ನನಗೆ ಹೇಳಿದ್ದ. ಒಂದು ದೃಷ್ಟಿ- ಯಿಂದ ಅದೂ ಅನುಕೂಲವಾಯಿತೆಂದೇ ಹೇಳ. ಬೇಕು. ಏಕೆಂದರೆ ಕಲಕತ್ತೆಯ ಪೋಲೀಸ್‌ ಕೋರ್ಟುಗಳಲ್ಲೆಲ್ಲ ವಕೀಲರಿಗೆ ದಿನಕ್ಕಿಷ್ಟೆಂದು ಫೀ ದೊರೆಯುತ್ತದೆ. ವಿಚಾರಣೆ ಮುಂದೆ ಬಿದ್ದಷ್ಟು ದಿನವೂ ಆದಾಯ ಹೆಚ್ಚುತ್ತಲಿತ್ತು. ಕೊನೆಗೊಂದು ದಿನ ವಿಚಾರಣೆಗಾರಂಭ- ವಾಯಿತು. ಸಾಕ್ಷಿಯೆಲ್ಲ ಮುಗಿದ ಮೇಲೆ ಪದ್ಧತಿ ಪ್ರಕಾರ ಆಪಾದಿತನಾದ ನನ್ನ ಪಕ್ಷಗಾರ ಪೀರೂಮಿಯಾ(ಶೇಖಸಾಹೇಬನ ಏಜಂಟ್‌)- ನನ್ನು, “ಸಾಕ್ಷಿಯನ್ನೆಲ್ಲ ನೀನೀಗ ಕೇಳಿರುವಿ. ನಿನಗೇನಾದರೂ ಹೇಳುವುದಿದೆಯೇ?” ಎಂದು ಕೇಳಲಾಯಿತು. “ಇದೆ ಹುಜೂರ್‌," ಎಂದು ಹೇಳಿ ಮ್ಯಾಜಿ- (ಕೃಪೆ : ಕರ್ಮವೀರ) ನ ಯತ್ನಿಸಬೇಕೆಂದು ಶೇಖ- »- | ಕ. ಸೀಸೆಗಳನ್ನೂ ಕೆಮಿಕಲ್‌ > ಗೇನು ದ್ವೇಷವೋ ಕಾಣೆ. ಸ್ಪ್ರೇಟರಿಗೆ ವಂದಿಸಿ ಪೀರೂಮಿಯಾ ಶಾಂತಮುಖ ಮುದ್ರೆಯಿಂದ ಹೇಳಲಾರಂಭಿಸಿದ: “ನನ್ನನ್ನು ಸುಳ್ಳೇ ಕೋರ್ಟಿಗೆಳೆಯಲಾಗಿದೆ ಹುಜೂರ್‌, ಇದು ಯಾರಾದರೊಬ್ಬರನ್ನು ತೊಂದರೆಪಡಿಸಿ ಅದರಲ್ಲೇ ಸುಖಪಡುವ ಅಧಿಕಾರಿಗಳ ಹೀನ ಪ್ರವೃತ್ತಿಗೊಂದು ನಿದರ್ಶನವಾಗಿದೆ. ನನ್ನ ಮೇಲೆ ಅವರಿ- ನಾನು ಅಂದು ನಿಜವಾಗಿಯೂ ಒಯ್ಯುತ್ತಿದ್ದುದು ಸ್ಯಾಂಟೊ- ನಿನ್‌ ಸೀಸೆಗಳು; ಆದರೆ ಅವರು ಅಸೂಯೆ- ಯಿಂದ ಕೊಕೇನ್‌ ಸೀಸೆಗಳೆಂದು ಗ್ರಹಿಸಿ ನನಗೆ ತೊಂದರೆ ಕೊಡುತ್ತಿದ್ದಾರೆ ಹುಜೂರ್‌.” ಅವನ ಹೇಳಿಕೆ ಮುಗಿದಾಗ ನ್ಯಾಯಾಲಯ- ದಲ್ಲಿಲ್ಲ ಒಮ್ಮೆಲೇ ಗುಜು ಗುಜು ಪ್ರಾರಂಭ: ಯಿತು. ಶೇಖಸಾಹೇಬ ಇಲ್ಲವೇ ಪೀರೂ- ಮಿಯಾ ಈ ವಿಷಯವನ್ನು ನನಗೆ ಮೊದಲು ತಿಳಿಸಿರಲಿಲ್ಲವಾದ್ದರಿಂದ ನನಗೂ ಆಶ್ವರ್ಯ- ವಾಗಿತ್ತು. ಆದರೆ ಈ ಸಂದರ್ಭದ ಪ್ರಯೋಜನ ವನ್ನೆಂತು ಪಡೆಯುವದೆಂದು ನನಗೆ ಗೊತ್ತಿ- ದ್ವುದರಿಂದ ನಾನು ಕೂಡಲೆ ಎದ್ದು ನಿಂತು, “ಸ್ವಾಮಿ, ಸರಕಾರಿ ಪಕ್ಷದ ವಾದದಲ್ಲಿ ದೋಷವೆಲ್ಲಿದೆಂದು ಸ್ಪಷ್ಟವೇ ಇದೆ. ಕಸ್ಟಮ್ಸ್‌ ಅಧಿಕಾರಿಗಳು ಸೀಸೆಗಳ ಮೇಲಿನ ಲೇಬಲ್ಲು- ಗಳನ್ನು ನೋಡಿ ಅವುಗಳಲ್ಲಿದ್ದುದು ಕೊಕೇನ್‌ ಎಂದು ಬಗೆದು ನನ್ನ ಪಕ್ಷಗಾರನ ಮೇಲೆ ಖಟ್ಲೆ ಹಾಕಿದ್ದಾರೆ. ನಿಜವಾಗಿ ನೋಡಿದರೆ ಅದು ಕೊಕೇನೋ ಅಥವಾ ಬೇರಾವುದಾದರೂ - ವಸ್ತುವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರು ಕೆಮಿಕಲ್‌ ಎಕ್ಕಾಮಿನರ್‌ ಕಡೆಗೆ ಆ ಸೀಸೆಗಳನ್ನು ಕಳಿಸಬೇಕಿತ್ತು,” ಎಂದು ಹೇಳಿದೆ. ಬಹಳ ಚರ್ಚೆಯಾದ ನಂತರ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಇನ್ನೂರು ಎಕ್ಕಾಮಿನರನೆಡೆಗೆ ಪರೀಕ್ಷೆಗಾಗಿ ಕಳಿಸಬೇಕೆಂದು ಮ್ಯಾಜಿಸ್ಟ್ರೇಟರು ನಿರ್ಣಯವಿತ್ತರು. ಕೆಮಿಕಲ್‌ ಎಕ್ಸಾಮಿನರನಿಂದ ಬಂದ ವರದಿ ಪೀರೂಮಿಯಾನ ಹೇಳಿಕೆಯನ್ನೇ ಸ್ಪಷ್ಟಪಡಿ ಸಿತು. ಯಾವುದೊಂದು ಸೀಸೆಯಲ್ಲೂ ಕೊಕೇನ್‌ ಕ್ಕಿ ಅ. ಎ ಹುಟಟ 8 ಇರಲಿಲ್ಲ. ಪ್ರತಿಯೊಂದರಲ್ಲೂ ಸ್ಕಾಂಟೋನಿನ್‌ ಇತ್ತು! ಅದರ ಪರಿಣಾಮವೆಂದರೆ, ಪೀರೂ- ಮಿಯಾನ ಬಿಡುಗಡೆ. ಅನಂತರ ಅವನ ಸೀಸೆ- ಗಳೆಲ್ಲ ಅವನಿಗೆ ದೊರೆತವು. ಆದರೆ ಈ ಸ್ಮಾಂಟೋನಿನ್‌ ವಿಷಯ ನನ್ನ ಪಕ್ಷಗಾರ ನನಗೆ ಮೊದಲೇ ತಿಳಿಸಿರಲಿಲ್ಲವಾದ್ದ- ರಿಂದ ನನಗೆ ಬೇಸರವೆನಿಸಿತು. ಶೇಖಠಾಹೇಬ- ನನ್ನು ಕರೆದು ಅವನ ವರ್ಮನೆ, ನನಗೆಷ್ಟೂ ಸರಿಬರಲಿಲ್ಲವೆಂದು ಹೇಳಿ ನಿಜವಾಗಿ ನಡೆದು ದಾದರೂ ಏನು? ಎಂದು ವಿಚಾರಿಸಿದೆ. “ಅದನ್ನೆಲ್ಲ ಅಷ್ಟು ಮನಸ್ಸಿಗೆ ಹಚ್ಚಿಕೊಳ್ಳ ಬೇಡಿ ವಕೀಲಸಾಹೇಬರೆ, ಪೀರೂಮಿಯಾ ಬಾಡಿ ಗಾರ್ಡ್‌ ಮಾತ್ರವಾಗಿದ್ದ.” “ಬಾಡಿ ಗಾರ್ಡ್‌ ?” “ಹೌದು ವಕೀಲಸಾಬರೆ ಹೇಗೆ ವರ್ಮಿಸ- ಬೇಕೆಂಬುದನ್ನು ಪೀರೂಮಿಯಾನಿಗೆ ನಾವು ಮೊದಲೇ ಕಲಿಸಿದ್ದೆವು. ನಿಜವಾಗಿಯೂ ಖೈರಾತಿ ಎಂಬ ಇನ್ನೊಬ್ಬನ ಹತ್ತಿರ ಕೊಕೇನ್‌ ಸೀಸೆಗಳಿರುವುದೆಂದೂ, ಪೀರೂಮಿ ಯಾನ ಹತ್ತಿರ ಸ್ಕಾಂಟೋನಿನ್‌ ಸೀಸೆಗಳಿರುವುದೆಂದೂ ಮೊದಲೇ ಗೊತ್ತುಪಡಿಸಲಾಗಿತ್ತು. ಅಲ್ಲದೆ ಅಧಿಕಾರಿಗಳಿಗೆ ಸಂಶಯ ಬರುವ ರೀತಿಯಲ್ಲಿಯೇ ಪೀರೂಮಿಯಾ ಮುಂದೆ ಮುಂದೆ ನಡೆಯುತ್ತ ಬರಬೇಕೆಂದೂ ಅವನ ಹಿಂದಿನಿಂದ ಖೈರಾತಿ ಬರಬೇಕೆಂದೂ ನಿರ್ಧಾರವಾಗಿತ್ತು. ಅಧಿಕಾರಿ- ಗಳು ದೊಡ್ಡ ಬೇಟೆ ತಮ್ಮ ಬಲೆಗೆ ಬಿತ್ತೆಂದು ಪೀರೂಮಿಯಾನನ್ನು ಪ್ರಶ್ನಿಸುತ್ತ ಪರೀಕ್ಷಿಸುತ್ತ ಅವನಲ್ಲಿಯೇ ಮಗ್ನರಾಗಿರುವಾಗ ಬೈರಾತಿ ಏನೂ ಅರಿಯದವನಂತೆ ಮುಂದೆ. ನಡೆದು ಬರಬೇಕೆಂದು ಅವರಿಬ್ಬರಿಗೂ ಹೇಳಿಡಲಾಗಿತ್ತು. ಅದರಂತೆಯೇ ನಡೆದುಬಿಟ್ಟು ಖೈರಾತಿ ಕೊಕೇನ್‌ ಸೀಸೆಗಳೊಂದಿಗೆ ಪಾರಾಗಿಬಿಟ್ಟ. ಪೀರೂ- ಮಿಯಾ ಅವನನ್ನು ರಕ್ಷಿಸಿದ ಬಾಡಿ ಗಾರ್ಡ್‌ ಆದಂತಾಗಲಿಲ್ಲವೆ? ” “ಶೇಖ ಸಾಹೇಬ್‌, ನಿನಗೆ ತಲೆಯಿದೆ,” ನಾನು ನಗುತ್ತ ಹೇಳಿದೆ. “ಅಲ್ಲಾನ ಕೃಪೆ ವಕೀಲಸಾಬ್‌,” ಅವನು ನಸುನಕ್ಕ. ಸೆ ಣಾರ್ಟಕ್ಕು ತ್‌್‌ ನಿಮಗೆ ಏಹಳ ಆಅಗಷ್ಮ “Hun ಜಪ್ಯುಪ್ರದ ಪೋಷಣೆ. ನೇಡುತ್ತದೆ ಗರ್ಭಿಣಿಯರಿಗೆ ೬ | ಗರ್ಭಿಣಿಯರಿಗೆ ಸಮತೊಳಿದೆ ಜೀರ್ಣಿಸಿಕೊಳ್ಳಲು ' ಹುಲಭನಾದ ಆಹಾರ ಆಗತ್ಯ. ಆದ್ದರಿಂದ | ಗರ್ಭಿಣಿಯರಿಗೆ ಹಾರ್ಲಿಕ್ಸ್‌ ಅತ್ಯ ಂತ ಮಾದರಿ | ಆಹಾರ. ತಾಯಿಗೂ, ಮಗುವಿಗೂ ದೇಹ ನಿರ್ಮಿಸುವ ಪ್ರೋಟೀನುಗಳು. ಮತ್ತು ಕಾರ್ಬೊ ಹೈಡ್ರೇಟ್‌ಗಳನ್ನು ಅದು ಸಮನಾದ ರೀತಿಯಲ್ಲಿ ಒದಗಿಸುತ್ತದೆ. ರಾತ್ರಿಯ ವೇಳೆ ತೆಗೆದುಕೊಂಡಲ್ಲಿ ' ಅದು ಮಲಬದ್ಧ ತಿಯನ್ನು ತಡೆಯುತ್ತದೆ ಮತ್ತು ಬೆಳಗಿನ ನೇಳೆಯ ಓಕರಿಕೆಯನ್ನು ತ್ತ ಸುತ್ತ ಡೆ ಅಸ್ವಸ್ಥ ತೆಯಲ್ಲಿ) ನಂತರ ಚೇತರಿಸಿಕೊಳ್ಳುವಾಸ ಅಸ್ವಸ್ಥರಾದಾಗ ನಿಮ್ಮ ದೇಹವು ಆತ ಮೂಲ್ಯ ಹ ಪೊ ತ್ರೀಟೀನುಗಳನ್ನು ಮತ್ತು ಪೋಷಕಾಂಶ ಕಳೆದುಕೊಳ್ಳ ತ್ರ "ಇ ಇದರಿಂದ ನಿಶ್ಶ ಕ್ತಿ Hs: ಡೆ. ಹಾರ್ಲಿಕ್ಸ್‌ ಜೀವಕಣಗಳ್ಳಿ ನಿರ್ಮಿಸುವ ಪ್ರೊ ಟೀನುಗಳನ್ನು, ದೇಹಕ್ಕೆ ಶಕ್ತಿ ನೀಡುವ ಕಾರ್ಜೊಹೈೆ ಡೆ ಸ್ರೀಟ್‌ಗಳನ್ನು ಮತ್ತು ಖನಿಜಾಂಶಗಳನ್ನು, ಹರಿಸಿಕೊಳ್ಳಲು ಸುಲಭ ವಾದ ರೂಪದಲ್ಲಿ ಒದಗಿಸುತ್ತದೆ. ಇದರಿಂದ. ಅಡಾ ದೇಹವು ಕಳೆದುಕೊಂಡಿದ್ದ ಪೋಷಕಾಂಶಗಳನ್ನು ಶುಂಬಿಕೊಡುತ್ತ ದೆ. ಬೇಗನೆ ಗುಣಹೊಂದಲು ನೆರವಾಗುತ್ತ ಡೆ ಪುನಃ ಅಸ್ಪ ಸ್ವಸ್ಥರಾಗದಂತೆ ನೋಡಿ ಕೊಳ್ಳಲು ಕೋಗನಿಕೋಧಕ ಶಕ್ತಿಯನ್ನು ಫಿರ್ಮಿಸುತ್ತ ಜಿ. ಕ ಬಿಪಾಗ್ಯಂತ ಡಾಕಗ್‌ಗಳು ಶಿಫಾರ್ಸುಮಾಣದಾಗೆ ಇರರ ಆಟರೋಗ್ಯತುಂಖಿದೆ ಹಾರ್ಲಿಕ್ಸ್‌. ಹಾರ್ಲಿಕ್ಸ್‌ ಒಂದು ರಿಜಿಸ್ಟರ್ಡ್‌ ಟ್ರೀಡ್‌ ಮಾರ್ಕ್‌ Ws-4859 880.3 ತಾ ಮುಂದಿನ Res A ಸಾಂಯ ಬಾಂ ಇ | ನವನ್‌ ಕ್ರಾಸ್‌" ಯಾರ್ರೀ ಇಳೀರಿ” ಕಂಡಕ್ಟರ್‌ ಕಿರಿಚಿಕೊಳ್ಳುತ್ತಿದ್ದಂತೆ ನಿಶ್ಯಬ್ದವಾಗಿ ನಿಂತ ಬಸ್ಸಿನಿಂದ ಒಬ್ಬಿಬ್ಬರು ಇಳಿದರು, ಮತ್ತೆ ಕೆಲವರು ಬಸ್ಸಿನೊಳಕ್ಕೆ ನುಗ್ಗಿದರು. ಹತ್ತಿದ ಕೆಲವರಿಗೆ ಹತ್ತುವ ವರೆಗೆ ಇದ್ದ ಕಾತರ ಹತ್ತಿದ ನಂತರ ಕಮ್ಮಿಯಾದ್ದರಿಂದ ಅವರು ಬಾಗಿಲಿನಲ್ಲೇ, ನಿಂತರು. ಉಳಿದವರು ಹತ್ತುವ ಪ್ರಯತ್ನ ಮಾಡುವಷ್ಟರಲ್ಲಿ ಕಂಡಕ್ಕರನ "ಡಬ್‌ ಡಬ್‌' ಶಬ್ದದಿಂದ ಉತ್ತೇಜಿತವಾದಂತೆ ಗುರುಗುಟ್ಟುತ್ತ ಬಸ್ಸು ಹೊರಟಿತು. ಬಸ್ಸಿನಿಂದ ಹೊರಬಿದ್ದ ಗೋಪಾಲ ಕರ್‌ಚೀಫ್‌ನಿಂ ದ ಮುಖ ಒರೆಸಿ- ಕೊಳ್ಳುತ್ತ ಅರ್ಧ ನಿಮಿಷ ಫುಟ್‌ಪಾತ್‌ ಮೇಲೆ ನಿಂತಿದ್ದ ನಂತರ ಮನೆ ಕಡೆ ನಿಧಾನವಾಗಿ ಹೆಜ್ಜೆ ಹಾಕಿದ, ನಿಧಾನವಾಗಿ-- ಏಕೆಂದರೆ ಅವಸರಿ ಸುವ ಆಗಶ್ಯವೇನಿದೆ? ಮದುವೆಯಾಗಿ ಎರಡು ವರ್ಷವಾಗಿ ಫ್ಲಾ ಟೋದರಲ್ಲಿ ವಾಸಿಸುವ ಮನು ಷ್ಯನಿಗೆ ಮನೆಯಲ್ಲಿ ಕಾದಿರುವ ಕೌತುಕವಾದರೂ ಏನು? ಹೆಜ್ಜೆ ಹಾಕುತ್ತ ಅವನ ಮನಸ್ಸಿನಲ್ಲಿ ಕ್ಷಣಗಳು ಸ ೈಷ್ಟವಾಗಿಯೇ ಮೂಡಿ ದವು. ಮಹಡಿ ಏರುವ ಮಾರ್ಗದ ಬದಿಯ ಖೋಲಿ ಯಲ್ಲಿ ಚಿಲ್ಲರೆ ಬಟ್ಟೆ ಹೊಲಿಯುತ್ತಿರುವ ತುಳಜಪ್ಪ ತನ್ನ ಕನ್ನ 'ಡಕದೊಳಗಿನಿಂದ ಕಣ್ಣು ಮೇಲೆತ್ತಿ, “ಮುಗೀತಾ ಆಫೀಸು?” ಎಂದು 29.6 -. . ೪೧ ಒತು ಇತತ 6 a ಅಮೇರಿಕನ್‌ ಮೂಲ: ಓ' ಹೆನ್ರಿ ಕನ್ನಡಕ್ಕೆ : ಜಿ. ಮೃ ತಟುಂಜಯಂ ಸಾಂಪ್ರದಾಯಿಕವಾಗಿ ಕೇಳಿ ತಲೆ ಬಗ್ಗಿ ಸುತ್ತಾನೈ ಮೇಲೆ ಹತ್ತಿದರೆ, ಬಾಗಿಲಿನಲ್ಲಿ ಸುಶೀಲ ನಿಂತಿರು ತ್ತಾಳೆ. ಇವನು ಬಾಗಿಲಿಗೆ ಬಂದೊಡನೆ ಅವಳು ಒಳಗೆ ಹೋಗುತ್ತಾಳೆ. ಜಗುಲಿಯ ಕುರ್ಚಿಯ ಮೇಲೆ "ಉಶ್ಯಪ್ಪ' ಎಂದು ಕೋಟು ತೆಗೆಯುತ್ತ ಕುಳಿತೊಡನೆ ಕಾಫಿ ಲೋಟದೊಂದಿಗೆ ಬರು- ತ್ತಾಳೆ ಜೊತೆಗೇ ಕಷ್ಟದಿಂದ ಕಡಿಯಬಹು- ದಾದ ಕೋಡಬಳೆ-- ಅವಳೇ ಮಾಡಿದ್ದು, ಕಾಫಿ ಕುಡಿಯುತ್ತ ದಿನಪತ್ರಿಕೆಯ ಮೇಲೆ ಕಣ್ಣಾಡಿಸುತ್ತಾನೆ. ಆರೂವರೆ ಗಂಟಿಗೆ ಮೇಲಿನ ಮಹಡಿಯಲ್ಲಿರುವ ಲಠ್ಮ ಮನುಷ್ಯ ವ್ಯಾಯಾಮ ಶುರು ಮಾಡುತ್ತಿದ್ದಂತೆ ಮೇಲಿನಿಂದ ಪ್ಲಾಸ್ಟರ್‌ ಉದುರತೊಡಗುತ್ತದೆ. ಅದಕ್ಕೆಂದು ಹಳೆಯ ಪೇಪರ್‌ ನೆಲದ ಮೇಲೆ ಹರಡುಕ್ತಾ ನೆ. ಕತ್ತಲು ಆವರಿಸತೊಡಗಿದಂತೆ, ರಸ್ತೆಯ ಆಚೆ ಬದಿಯಲ್ಲಿ- ರುವ ಹಿಟ್ಟಿನ ಗಿರಣಿಯಿಂದ "ಕಿರ್‌... ಕ್ಲಚ್‌ ಕಚ್‌... "ಗಡ್‌ ಗಡ್‌... ಕರ್‌” ಎಂದು ಕರ್ಕಶ ಶಬ್ದ ಹೊರಟು ಚಚಾರ ಇನ್ನು ತುಂಬು- ತ್ತದೆ. ಪಕ್ಕದ ಸೌಂಡ್‌ ಸಿಸ್ಟ `ಮ್‌ನವನು ಯಾವುದೋ ಕ ಸುಪ್ರ ಭಾತವನ್ನು ಸಾಧ್ಯ ವಾದಷ್ಟೂತಾರಕಸ್ವ ರದಲ್ಲಿ ಕಿರಿಲಿಸುತ್ತಾನೆ. ಕೆಳಗಡೆ ರಸೆ ಯಲ್ಲಿ ಲೋಡ್‌ ಲಾರಿ ಗೇರಿನಲ್ಲಿ ಗುರುಗುಡುತ್ತ ನುಗ್ಗು ತ್ತಿರುವಾಗ ಫ್ಲಾ ಟಿಗೆ ಫ್ಲಾ ಟೇ ಅದುರಿದರಿತಾಗುತ್ತ ದೆ. ಪಕ್ಕದ ಫ್ಲ್ಯಾಟಿನ ಶಕುಂತಲಮ್ಮ ತನ್ನ ಐದನೇ ಮಗು ವಿಗೆ ಚಚ್ಚುತ್ತಾಳೆ. ಅದು ಅಯ್ಕಯ್ರೋ ಎಂದು ಕಿರಿಚಿಕೊಳ್ಳುತ್ತದೆ. ಆಚೆ ಮನೆ ಸಾರಂಗಪಾಣಿ ನುಡಿಸುತ್ತಿರಬಹುದಾದ ಕೊಳಲಿನ ಧ್ವನಿ ಎಲ್ಲೋ ಕರಗಿಹೋಗುತ್ತದೆ. ಗೋಪಾಲನಿಗೆ ಗೊತ್ತು; ಇದೆಲ್ಲ ಹೀಗೇ ನಡೆಯುತ್ತದೆ, ಹಾಗೆಯೇ ಏಳೂವರೆ ಗಂಟೆಗೆ ಸರಿಯಾಗಿ ಗೋಪಾಲ ಎದ್ದು ನಿಂತು ಧೈರ್ಯ ವನ್ನೆಲ್ಲ ಒಗ್ಗೂಡಿಸಿಕೊಂಡು ಚಪ್ಪಲಿ ಕಡೆ ಹೆಜ್ಜೆ ಹಾಕುತ್ತಿದ್ದಂತೆ ಸುಶೀಲ ತನ್ನ ಕೀರಲು ಸ್ವರದಲ್ಲಿ, “ಈಗ ಎಲ್ಲೀಗ್‌ ಹೊರಟಿದ್ದು, ಹೇಳಿ ಸ್ವಲ್ಪ?” ಎನ್ನುತ್ತಾಳೆ, ಅದಕ್ಕವನು. “ಎಲ್ಲೂ ಇಲ್ಲ. ಇಲ್ಲೇ ವೆಂಕಣ್ಣನ ರೂಂ ಕಡೆ ಹೋಗಿ ಬರೋಣ ಅಂತ ಅಪ್ಪೆ,” ಎನ್ನುತ್ತಾನೆ, ಈಗೀಗ ಇದೇ ಗೋಪಾಲನ ದಿನಚರಿಯಾಗಿದೆ. ೪೨ ಹತ್ತು ಗಂಟೆಗೋ ಹನ್ನೊಂದು ಗಂಟೆಗೋ ಮರಳುತ್ತಾನೆ. ಕೆಲವೇ ದಿನ ಸುಶೀಲ ನಿದ್ದೆ ಮಾಡಿರುತ್ತಿದ್ದಳು. ಇನ್ನು ಕೆಲ ದಿನ ಎದ್ದಿದ್ದು, ಗೋಪಾಲ ಬಂದ ನಂತರ ತನ್ನ ಮನದ ಮೂಸೆ ಯಲ್ಲಿ ಹಳೆಯ ನೆನಪಿನ ನಾಲ್ಕು ಚೂರು ಬಂಗಾರ ಹಾಕಿ ಕರಗಿಸಿ ಕಣ್ಣೀರಾಗಿಸುತ್ತಿದ್ದಳು. ಇಂದು ಸಂಜೆ. ಮನೆ ಬಾಗಿಲು ತಲುಪಿದ ಗೋಪಾಲನಿಗೆ ಏನೋ ಅಗಾಧ ಬದಲಾವಣೆ ಕಂಡಿತು. ಸುಶೀಲ. ಅಲ್ಲಿರಲಿಲ್ಲ. ಬಾಗಿಲಿಗೆ ಬೀಗ ಹಾಕಿತ್ತು. ಬೀಗ ತೆಗೆದು ಒಳಹೊಕ್ಕರೆ ಮೂರೂ ಕೋಣೆಗಳೂ ಬಿಕೋ ಎನ್ನುತ್ತಿದ್ದವು, ಮನೆಯಲ್ಲೆಲ್ಲ ಅವಳ ಸಾಮಾನುಗಳು ಚೆಲ್ಲಾ- ಪಿಲ್ಲಿಯಾಗಿದ್ದವು. ಒಂದೆರಡು ಚಿಕ್ಕ ಕೈಚೀಲ ಗಳು ಅಲ್ಲೇ ನೆಲದ ಮೇಲೆ ಬಿದ್ದಿದ್ದವು. ಚಪ್ಪಲಿ ಸ್ಕಾ ್ಯಂಡಿನಿಂದ ತೆರೆದು ಬಿಟ್ಟು ಹೋದ ಉಂಗುಷ್ಮ ಹರಿದ ಚಪ್ಪಲಿಗಳೆಡು ಬಾಗಿಲ ಹತ್ತಿರ ಬಿದ್ದಿದ್ದವು. ಕಿಟಕಿಯ ಬಳಿ ತೆರೆದ ಪೌಡರ್‌ ಡಬ್ಬಿ ಹಾಗೇ ಇತ್ತು. ಒರಸಿಟ್ಟ ಶ್ರ ಕನ್ನಡಿ ' ಹಾಗೆಯೇ ಒರಗಿತ್ತು. ಉಹುಂ, ಇದು ಸುಶಿಯ ಕ್ರಮವಲ್ಲ. ಗೋಪಾಲನ ಹೃದಯ ಭಾರವಾಗು ತ್ತಿದ್ದಂತೆ, ಬಾಜಣಿಗೆಗೆ ಸಿಕ್ಕಿಕೊಂಡ ಸುಶೀಲಳ ಗುಂಗುರಾದ ಉದ್ದ ಕಪ್ಪು ಕೂದಲುಗಳು eA WU ಕಂಡವು. ಅವಳಿಗೆ ಏನೋ ಅತ್ಯವಸವಾಗಿರ ಬೇಕು. ಇಲ್ಲವಾದರೆ ಅವಳು ಯಾವಾಗಲೂ ಬಾಚಿದಾಗ ಬಂದ ಕೂದಲನ್ನೆಲ್ಲ ಬಿಸಾಡದೆ ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಇಡುವಳು. ಚೌರಿ ಮಾಡಲು ಬರುತ್ತದಂತೆ. ಅಡಿಗೆ ಮನೆಯಲ್ಲಿ ಗಾಸ್‌ ಸೌ, ಪಕ್ಕದಲ್ಲಿ ಮಾ ಶಿ ಬ) ಕ್‌ ಎದ್ದು ಕಾಣುವಂತೆ ನೋಡುತ್ತಿದ್ದ ಮಡಿಸಿಟ್ಟ "ಕಾಗದ ಕಂಡಿತು. ತೆಗೆದು ನೋಡಿದರೆ-ಅವನ ಪತ್ನಿಯ ಪತ್ರ. “ಪ್ರಿಯ ರೀ ರೀ, ಈಗಷ್ಟೇ ನಮ್ಮಮ್ಮನಿಗೆ ಸೀರಿಯಸ್‌ ಅಂತ ಟೆಲಿಗ್ರಾಂ ಬಂತು. ನಾನು ನಾಲ್ಕೂವರೆಯ ನಾನ್‌ಸ್ಟಾಪ್‌ ಬಸ್ಸಿಗೆ ಹೋಗುತ್ತಿದ್ದೇನೆ. ಬಸ್‌ ಸ್ಟ್ಟ್ಯಾಂಡಿಗೆ ಗಿರೀಶ ಬರಬಹುದು. ಕಾಫಿ ಮಾಡಿ ಫ್ಲಾಸ್ಕಿನಲ್ಲಿಟ್ಟಿ ದ್ದೇನೆ, ಕುಡಿಯಿರಿ. ಬಾದಾಮಿ ಸ್ಟೀಲ್‌ ಡಬ್ಬಿಯಲ್ಲಿ ಕೋಡಬಳೆ ಇದ್ದೆ, ತೆಗೆದುಕೊಳ್ಳಿ. ಯಾವಾಗಿನಷ್ಟು ಗಟ್ಟಿ- ಯಾಗಿಲ್ಲ. ಹಾಲಿನವನಿಗೆ ಐವತ್ತು ಪೈಸೆ ಕೊಡಿ. ಗ್ಯಾಸ್‌ ಸ್ವಲ್ಪ ಮಾತ್ರ ಇರಬಹುದು. ಅವರಿಗೆ ತಿಳಿಸಿ. ನಿಮ್ಮ ಒಳ್ಳೆ ಕಾಲುಚೀಲಗಳು ಕಪಾಟಿನ ಮೇಲಿನ ಅರೆಯಲ್ಲಿವೆ. ನಾನು ನಾಳೆ ಪತ್ರ ಬರೀತೇನೆ. ಅವಸರದಿಂದ, ಸುಶೀ.' ಕಳೆದ ಎರಡು ವರ್ಷಗಳ ವೆ ೃವಾಹಿಕ ಜೀವನ ದಲ್ಲಿ ಒಂದೇ ಒಂದು ರಾತ್ರಿ ಸಹ ಗೋಪಾಲ ಹಾಗೂ ಸುಶೀಲ ಬೇರೆ ಬೇರೆಯಿದ್ದು- ದಿಲ್ಲ. ಚೀಟಿಯನ್ನು ಗೋಪಾಲ ಮೂಕನಾಗಿ ಪದೇ ಪದೇ ಓದಿದ. ಎಂದೂ ಬದಲಾಗದ ಏಕತಾನದ ಬಾಳು ಇಂದು ಎಂದಿಗಿಂತ ಸ್ವಲ್ಪ ಸಂಕ್ರಾಂತಿ ಅಗರ್‌ ಬತ್ತಿಗಳ ಸುಗಂಧ ಮನಶ್ಶಾಂತಿಯನ್ನು ತರುವ ವಿನೂತನ ಅನುಭವ ಪ್ರಶಾಂತಿಯ ಕ್ಷಣಗಳಿಗಾಗಿ, ಸಮ್ಮೋಹಕ ಶಾಂತಿ ಯನ್ನು ಹೆಡೆಯಲು ಅಂತಹ ಕ್ರಿಯಾತ್ಮಕ ಸುಗಂಧ ಬೀರುವ ಅಗರಬಶ್ರಿಗಳನ್ನು ಹಚ್ಚುವುದಕ್ಕಿಂತ ಸಾಟ ಜೀರೊಂದಿಲ್ಲ. ಅದಕ್ಕಾಗಿ ಸಂಕ್ರಾಂತಿ ಅಗರಬತ್ತಿಗಳನ್ನೇ ಹಚ್ಚಿರಿ. ಸಂಕ್ರಾಂತಿ ಅಗರಬತ್ತಿ ಕಂಪೆನಿ ನಂ. 33 ಪಿಳ್ಳಪ್ಪ ಲೇನ್‌, ನಗರ್ತರಸಪೇಟೆ ಕ್ರಾಸ್‌ ಚಿಂಗಳೊರು.560 002 ೪೪ ಕಸ್ತೂರಿ, ಜೂನ್‌ ೧೯೭೭ ಭಿನ್ನವಾಗಿತ್ತು. ವಸ್ಮಿತ ನನ್ನಾಗಿಸಿತು. ಕುರ್ಚಿಯ ಬೆನ್ನ ಮೇಲೆ ನೀಲಿ ಹೂವು ಹೂವಿನ ಬಿಳಿಯ ಪತ್ತಲ ಬಿದ್ದಿತ್ತು. ಅದು ಸುಶೀಲ ನಿತ್ಯ ಉಡುವ ಸೀರೆ, ಅವಳ ಅವಸರ- ದಲ್ಲಿ ಅವಳು "ಹೋಗುವಲ್ಲಿ ಉಡುವ' ಸೀರೆಗಳು ಕಿತ್ತು ಹರಡಿದ್ದವು. ಅವಳಿಗೆ ಇಷ್ಟವಾದ ಸೀಬೇ ಹಣ್ಣು ಕತ್ತರಿಸದೆ ಟೇಬಲ್‌ ಮೇಲೆ ಕೂತಿತ್ತು. ದಿನಪತ್ರಿಕೆ ನೆಲದ ಮೇಲೆ ಹರಡಿ ಕೊಂಡು ಬಿದ್ದಿತ್ತು. ಪ್ರಕಟವಾದ "ಬಸ್ಸು ರೈಲು ಗಳ ವೇಳಾಪತ್ರಿಕೆ'ಯ ಭಾಗವನ್ನು ಚಚ್ಚ್‌ಕ- ವಾಗಿ ಕತ್ತರಿಸಿ ತೆಗೆದದ್ದರಿಂದ ಆ ಚೌಕದಿಂದ ಅದು ದಿಟ್ಟಿ ಸುವಂತೆ ಕಾಣುತ್ತಿತ್ತು. ಪ್ರತಿಯೊಂದು ವಸ್ತುವೂ ಒಂದು ನಷ್ಟವನ್ನು, ಅದರ ಚೈತನ್ಯ, ಅದರ ಜೀವಜೀವಾಳವೇ ಬರಿದಾದದ್ದನ್ನು ಎತ್ತಿ ಆಡುವಂತೆ ತೋರು ತ್ತಿತ್ತು. ಆ ನಿರ್ಜೀವ ಅವಶೇಷಗಳ ನಡುವೆ ಹೃದಯದಲ್ಲಿ ಶೂನ್ಮಭಾವ ಆವರಿಸಿದ ಗೋಪಾಲ ನಿಂತಿದ್ದ. ಅವನು ರೂಮನ್ನು ಸಾಧ್ಯವಾದಷ್ಟು ಶೆ ಓರಣ ಗೊಳಿಸತೊಡಗಿದ. ಅವಳ ಬಟ್ಟೆಗಳನ್ನು ಮುಟ್ಟಿ ದೊಡನೆ ಅವನಲ್ಲಿ ಒಂದು ರೀತಿಯ ಭೀತಿಯ ಅಲಿ ಪಸರಿಸಿದಂತಾಯಿತು. ಸುಶೀಲಳಿಲ್ಲದೆ ಅಸ್ತಿತ್ವ ಹೇಗಿರಬಹುದೆಂದು ಅವನೆಂದೂ ಯೋಚಿಸಿರಲಿಲ್ಲ. ಅವಳು ಅವನ ಬಾಳಿನಲ್ಲಿ ಎಷ್ಟು ಅವಿಭಾಜ್ಮವಾಗಿ ಬೆಸೆದುಹೋಗಿದ್ದ- ಳೆಂದರೆ, ಅವಳು ಅವನು ಉಸಿರಾಡುವ ಗಾಳಿ- ಯಂತಾಗಿದ್ದಳು. ಈ ಗಾಳಿ ಜೀವಿಸಿರಲು ತುಂಬಾ ಅಗತ್ಯ; ಆದರೆ ಗಮನಕ್ಕೇ ಬಾರದು. ಯಾವುದೇ ಪೂರ್ವಸೂಚನೆಯಿಲ್ಲದೆ, ತಾನು ಇರಲೇ ಇಲ್ಲವೇನೋ ವನಿಸುವಂತೆ, ಈಗವಳು ಹೊರಟು ಹೋಗಿದ್ದಳು; ಅದೃಶ್ಯಳಾಗಿದ್ದಳು. ಹಾಗೆ ನೋಡಿದರೆ ಅದು ಬರೀ ಕೆಲ ದಿನಗಳ ಮಟ್ಟಿಗೆ, ಹೆಚ್ಚೆಂದರೆ ಒಂದೆರಡು ವಾರಗಳ ಮಟಿಗೆ, ಆದರೆ ಅವನಿಗೆ ಮೃತ್ಯುವಿನ ಹಸ್ತವೇ ತನ್ನ ಭದ್ರ ಗೃಹದೆಡೆಗೆ ಬೆರಳು ಮಾಡಿದಂತೆನಿಸಿತು. ಗೋಪಾಲ ಕುರ್ಚಿಯ ಮೇಲೆ ಕುಳಿತು ಫ್ಲಾಸ್ಕಿನಿಂದ ಕಾಫಿ ಬಗ್ಗಿ ಸಿಕೊಂಡ, ಕೋಡ- ಅದು ಅವನನ್ನು ರೂಮಿನ: » ಮುಂದಿಟು ) ಕೊಂಡು ಎದುರಿನ ಬಳೆ ತೆಗೆದುಕೊಂಡು ಅನ್ಯಮನಸ್ಕನಾಗಿ ಕಾಫಿ ಕುಡಿದ. ಕಿಟಕಿಯ ಮುಂದೆ ಕುಳಿತುಕೊಂಡ. ಸಿಗರೇಟು ಸೇದುವ ಮನಸ್ಸಾಗಲಿಲ್ಲ. ಹೊರ- ಗಡೆ ಇಡೀ ನಗರವೇ ತನ್ನ ವಿನೋದದ ವಿಕಟ ನರ್ತನದಲ್ಲಿ ಪಾಲ್ಗೊಳ್ಳಲು ಅವನನ್ನು ಕರೆಯು- ತ್ತಿತ್ತು. ರಾತ್ರಿಯೇ ಅವನದು. ಕೇಳುವ ಪ್ರಶ್ನೆಯಿಲ್ಲದೆ ಅವನು ಹೊರಗೆಹೋಗಿ ಅಲ್ಲಿ ಬೇರೆ ಯಾವುದೇ ಮಜಾದಾರ್‌ ಬ್ರಹ್ಮಚಾರಿ- ಯಂತೆಯೇ ಮನ ಬಂದಂತೆ ಚೈನಿ ಹೊಡೆಯ- ಬಹುದಿತ್ತು. ಬೇಕಾದರೆ ಬೆಳಗಿನವರೆಗೂ- ತನ್ನ ಖುಷಿಯ ಮಧ್ಯೆ ಶಿವಪೂಜೆಯ ಕರಡಿ- ಯಂತೆ ಬರುವ, ಮನೆಯಲ್ಲಿ ಕಾಯುವ ಸುಶೀಲಳ ನೆನಪಿನ ಕಾಟವಿಲ್ಲದೆ-ತಿರುಗಿ ಆಡಿ ಕುಣಿಯಬಹುದಿತ್ತು. ಬೇಕಾದರೆ ವೆಂಕಣ್ಣನ ರೂಮಿನಲ್ಲಿ ತನ್ನ ಪಕ್ಕಾ ದೋಸ್ತಿಗಳೊಂದಿಗೆ ಬೆಳಗಿನ ವರೆಗೂ ರಮ್ಮಿ ಹೊಡೆಯಬಹುದಿತ್ತು. ಖುಷಿಗೆ ಅಡ್ಡವಾದ ಎಲ್ಲ ಕಡೆ ಸಡಲಿಹೋಗಿದೆ; ಸುಶೀಲ ಇಲ್ಲ. ತನ್ನ ಭಾವನೆಗಳನ್ನು ವಿಶ್ಲೇಷಣೆ ಮಾಡಲು ಗೋಪಾಲ ಅರಿಯನು. ಆದರೆ ಸುಶೀಲಳಿಲ್ಲದ ತನ್ನ ಕೊಠಡಿಯಲ್ಲಿ ಕುಳಿತಂತೆ ಅವನು ತನ್ನ ಅಸೌಖ್ಯದ ಮೂಲ ಕಾರಣವನ್ನು ಖಚಿತವಾಗಿ ಕಂಡುಕೊಂಡ. ಈಗ ತಿಳಿಯಿತವನಿಗೆ--ತನ್ನ ಸಂತೋಷಕ್ಕೆ ಸುಶೀಲ ಬೇಕು. ಡಲ್‌ ಯಾಂತ್ರಿಕ ದಿನಚರಿಯಿಂದಾಗಿ ಒಳಮನಸ್ಸಿಗೆ ಸರಿದುಹೋಗಿ ಅಡಗಿದ ಅವಳ ಮೇಲಿನ ಭಾವನೆಗಳು ಈಗಿನ ಅವಳ ಗೆ ರುಹಾಜರಿಯಿಂದ ಏಕದವು್‌ ಕಲಕಿಹೋದವು. ಗಾದೆಯ ಮಾತಿ- ನಂತೆ ಹಕ್ಕಿ ಹಾರಿಹೋದ ಮೇಲೆಯೇ ಅದರ ಕೊರಳಿನ ಸಂಗೀತದ ಇಂಪು ಹೊಳೆಯುವುದು. "ನಾನೊಬ್ಬ ಬಕ್ರಾ ನನ್‌ ಮಗ್ಕ' ಅಂದು ಕೊಂಡ ಗೋಪಾಲ, “ಸುಶೀಲಳನ್ನ ಹೇಗೆ ನೋಡ್ಕೋತಿದೇನೆ? ಅವಳ ಜೊತೆಗೆ ಇಲ್ಲಿ ಮನೇಲಿರೋ ಬದಲು ಪ್ರತಿ ರಾತ್ರಿ ಹೊರಗಡೆ ಹೋಗಿ ಆ ಕೆಲ್ಸಕ್ಕೆ ಬಾರದವರ ಜೊತೆ ಹೊತ್ತು ಕಳೆಯೋದು; ಆ ಪಾಪದ: ಹುಡುಗಿ ಇಲ್ಲಿ. ಬೇಜಾರುಪಟ್ಕೊಂಡು ಒಬ್ಳೇ ಇರೋದು, ಯಿಯ ಪಾಪ! ಒಂದು ಮನೋರಂಜನೆಯೇ, ಒಂದು ವಿನೋದವೇ-ನಾನು ನೋಡಿದ್ರೆ ಹೀಗೆ. ಗೋಪಾಲ! ನೀನೇ ಕಚಡಾ ಆಸಾಮಿ... ಇನ್ನು ಸರಿಯಾಗ್ವೇನೆ. ಅವಳ್ನ ಹೊರಗಡೆ ಕರ್ಕೊಂಡು ಹೋಗಿ ಆದಷ್ಟು ಮನೋರಂಜನೆ ಒದಗಿಸ್ತೇನೆ. ವೆಂಕಣ್ಣನ ವ ಗ್ದ ಂಗಿಗೆ ಈ ನಿಮಿಷದಿಂದಲೇ ನಮಸ್ಕಾ ರ ಹೇಳ್ತೆ ವ್‌ ಹೊರಗಡೆಗೆ ನಗರ ಗೋಪಾಲನಿಗಾಗಿಯೇ ಅಬ್ಬರಿಸುತ್ತಿತ್ತು. ವೆಂಕಣ್ಣನ ರೂಮಿನಲ್ಲಿ ಗೆಳೆಯರ ಟೋಳಿ ಮೂರು ಪ್ಯಾಕ್‌ ಕಲಸಿ- ಕೊಂಡು ಸಿದ್ಧವಾಗುತ್ತಿತ್ತು. ಆದರೆ ಗೋಪಾ- ಲನ ವ್ಯಥಿತ ಹೃದಯವನ್ನು ಹಾಡಿಸುವ ಕೋಗಿಲೆಯ ಗಾನ ಇರಲಿಲ್ಲ. ಗೋಪಾಲನ ಬಲಗೈ ಹತ್ತಿರ ಒಂದು ಕುರ್ಚಿ ಇತ್ತು. ಅದರ ಬೆನ್ನಿಗೆ ಸುಶೀಲಳ ಉದ್ದ ತೋಳಿನ ರವಿಕೆ. ಅದರಲ್ಲಿ ಇನ್ನೂ ಸಧಾ ಮೆ ಮೃ ಮಾಟ ಅಚ್ಚೊ ತ್ರಿದಂತಿತ್ತು. ಅವನ ಸ ಸಂತೋಷಕ್ಕಾ ಗ ಅವಳು ಮಾಡುತ್ತಿದ್ದ ಸ ದಿಂದಾಗಿ ತೋಳಿನ ಮಧ್ಯ ದಲ್ಲಿ ಸೆರಿ ನೆರಿ ಬಿದ್ದಿತ್ತು. ದುಂಡು ಮಲ್ಲಿಗೆಯ ನವಿರಾದ ಪರಿಮಳ ಅದರಿಂದ ಬರುತ್ತಿತ್ತು. ಗೋಪಾಲ ಅದನ್ನು ಕೈಗೆತ್ತಿಕೊಂಡು ಮೃದುವಾಗಿ ನೇವ- ರಿಸಿ ಹಾಗೇ ದಿಟ್ಟಿಸುತ್ತ ಕುಳಿತ. ಸುಶೀಲಾ ಯಾವಾಗಲೂ “ಮುಟ್ಟಿದರೆ ಮುನಿ'ಯಾಗಿರ . ಲಿಲ್ಲ. ಕಣ್ಣಿ "ರು-ಹೌದು ಕಣ್ಣಿ €ರು-ಬಂತು ೀಪಾಲನ ಕಣ್ಣು ಗಳಲ್ಲಿ. ಅವಳು ತಿರುಗಿ ಬಂದಾಗ ವಿಷಯವೇ ಬದಲಾಗಿರುತ್ತ ದೆ. ಅವನು ಬಾಲ ಈ ವರೆಗಿನ ಎಲ್ಲ ಅಸಡ್ಡೆ ಯನ್ನು ಸರಿಪಡಿಸು- ತ್ತಾನೆ. ಅವಳಿಲ್ಲದ ಬದುಕು ಅದೆಂಥದು? ಬಾಗಿಲು ತೆರೆಯಿತು.:ಸುಶೀಲ ಕೈಯಲ್ಲೊಂದು ಪುಟ್ಟ ವ್ಯಾನಿಟಿಬ್ಮಾಗ್‌ ಹಿಡಿದು ಒಳಬಂದಳು, ಗೋಪಾಲ ಅನಳೆಡೆ ಮಳ್ಳನಂತೆ ನೋಡಿದ. “ಅಬ್ಬಾ! ತಿರುಗಿ ಬಂದು ಬಿಟ್ಟೆ,” ಸುಶೀಲ ಎಂದಳು, “ಅಮ್ಮ ನಿಗೆ ಅಷ್ಟೇನೂ ಸೀರಿಯಸ್‌ ಆಗಿರಲಿಲ್ಲ. ಗಿರಿ ಬಸ್‌ ಸ್ಟಾ $೦ಡಿಗೆ ಬಂದಿದ್ದ. ಸ್ವಲ್ಪ ಅಸೌಖ್ಯ ಆಗಿತ್ತಂತೆ. “ತಂಗ ್ರಿಂ ಕೊಟ್ಟ ಸ್ವಲ್ಪ ಹೊತ್ತಿಗೆ ಆರಾಮಾದಳಂತೆ. ಆದ್ದರಿಂದ ನೆಕ್ಸಿ ಬಸ್‌ ಹತ್ತಿಬಿಟ್ಟೆ. ಒಂದು ಲೋಟ ಬಿಸಿ ಬಿಸಿ ಕಾಫೀ ಕುಡೀಬೇಕು ನಾನು ಮೊದಲು.” ಮತ್ತೆ ಆ ಫ್ಲ್ಯಾಟಿನ ಜೀವನಯಂತ್ರದ ಗೇರಿನ ಚಕ್ರಗಳು ಗುರುಗುಟ್ಟಿ ಮೊದಲಿನ ನಡೆಗೆ ಬಂದುದನ್ನು ಯಾರೂ ಗಮನಿಸಲಿಲ್ಲ. ಒಂದು ಬೆಲ್ಸ್‌ ಕಳಚಿತು, ಒಂದು ಸ್ಟ್ರಿಂಗ್‌ ಕೂಡಿತು, ಗೇರು... ಬದಲಾಯಿಸಿತು-ಚಕ್ರಗಳು ಮತ್ತೆ ಹಳೆಯ ಪಥದಲ್ಲಿ ತಿರುಗತೊಡಗಿದವು. ಗೋಪಾಲ ಗಡಿಯಾರದೆಡೆಗೆ ನೋಡಿದ. ಗಂಟೆ ಏಳೂವರೆ. ನಿಧಾನವಾಗಿ ಎದ್ದು ನಿಂತು ಚಪ್ಪಲಿಯಲ್ಲಿ ಕಾಲು ತೂರಿಸಿದ. “ಈಗ ಎಲ್ಲೀಗ್‌ ಹೊರಟಿದ್ದು, ಹೇಳಿ ಸ್ವಲ್ಪ?” ಕೀರಲು ಸ್ವರದಲ್ಲಿ ಕೇಳಿದಳು ಸುಶೀಲ ಣು ಫಿ ಇ “ಎಲ್ಲೂ ಇಲ್ಲ. ಇಲ್ಲೇ ವೆಂಕಣ್ಣನ ರೂಂ ಕಡೆ ಹೋಗಿ ಬರೋಣ ಅಂತ ಅಷ್ಟೈ,” ಎಂದ ಗೋಪಾಲ. po ಒಮ್ಮೆ ಅರ್ನೆಸ್ಟ್‌ ಹೆಮಿಂಗೈಯವರಿಗೆ ಇಂಗ್ಲಂಡಿನಿಂದ ಅನರ ಭಕ್ತ ನೊಬ್ಬ ಪತ್ರ ಬರೆದು ಕೇಳಿದ: ವ ಉರಿಯುತ್ತಿ ರುವ ದೀವಟಗೆಯನ್ನು ಕೈಲಿ ಕಾಡಿಡುಕೆನಿಂಡು ಹೆನೀಗುವವರ ಮೇಲೆ ಸಿಂಹಗಳು ಎರಗುವುದಿಲ್ಲವಂತೆ, ಹಾಡಿ 1 *ದೀವಟಗೆಯನ್ನು ಎಷ್ಟು ನೇಗದಿಂದ ತೆಗೆದುಕೊಂಡು ಹೋಗಲಾಗುತ್ತ ದೆಂಬಂ ದರ ಮೇಲೆ ಅದೆಲ್ಲ ಅವಲಂಬಿಸಿದ” ಹೆಮಿಂಗ್ಡೆ ಉತ್ತರಿಸಿದರು. KR ದನಿ ಆ ಕೋಲ್ಗೇಟ್‌ ಡೆಂಟಲ್‌ ಕ್ರೀಮ್‌ನಿಂದ ಉಸಿರಿನ ದುವಾಸನೆಯನ್ನು ನಿವಾರಿಸಿರಿ. ದಂತಕ್ಷಯವನ್ನುಎದುರಿನಿರಿ ಪ ಕಿ ಸಲ ಊಟವಾದ ಮೇಲೆ ಸ "ಟ್‌ನಿಂದ ASO ಳೋಲ್ಲೇಟ್‌ನ ವಿಶ್ವಸನೀಯ ಸೂತ್ರವು ಕೆಲಸ 2 ಜಗತ್ತಿನಾದ್ಯಂತ ದಂತನೃದ್ಯೇ ರು ಶಿಫಾರಸು ಮಾಡುವ" ಮಾಡುವ ರೀತಿ; ಶೀತಿಯಲ್ಲಿ ನಿಮ್ಮ ಲುಗಳಿಗೆ ನೀಡುತ್ತದೆ. a ಹಲ್ಲುಗಳೆಡೆಯಲ್ಲಿ ಉಳಿಯುವ ಆಹಾರಳಣಗಳಲ್ಲಿ ರೋಗಾಣು. ಗಳು ಬೆಳೆಯುತ್ತವೆ. ಇವು ಉಸಿರಿನ ದುರ್ವಾಸನೆಗೆ ಕಾರಣ ಸ ವಾಗುತ್ತ ವೆ-ಆಮೇಲೆ ಇವು ನೋಯುವ ದಂತಕ್ಷಯವನ್ನು ಉಂಟುಮಾಡುತ್ತ ವೆ. ಆದುದರಿಂದ ಯಾವಾಗಲೂ ಆಹಾರವನು ಸೇವಿಸಿದ ನಂತರ ಕೂಡಲೇ ಕೋಲ್ಲೀಟ್‌ ರೀತಿಯಲ್ಲಿ ಹಲ್ಲುಜ್ಮಿರಿ. “ನಿಮ್ಮ ಶ್ವಾಸವ ನ್ನು ಕುಚಿಗೊಳಿಸಲು, ಹಲ್ಲುಗಳ ಬಿಳುಪಾಗಿಸಲು ಮತ್ತು ದಂತಕ್ಷಯವನ್ನು ಎದುರಿಸಲು ಅದು 'ಅತ್ಯ ಂತ ಪರಿಣಾಮಕಾರಿ ಎಂದು ಪ್ರ ಮಾಣಿತವಾಗಿದೆ. ಉಸಿರಿನ ದುರ್ವಾಸನೆಯನ್ನು ಮತ್ತು ದೆಂತಕ್ಷಯಂವನ್ನು ಉಂಟುಮಾಡುವ ರೋಗಾಣುಗಳು ನಿಮ್ಮ ಹಲ್ಗುಗೆಳೆಡೆ ಯಲ್ಲಿ ಸಿಕ್ಕಿ ಕೊಂಡ ಆಹಾರ ಕಣಗಳಲ್ಲಿ ಬೆಳೆಯುತ್ತವೆ. ಳೋಲ್ಲೇದ್‌ನೆ ಅಪೂರ್ವವಾರ ಕಾಯ ಶೀಲ ನೊರೆ ಹಲ್ಲುಗಳೆಡೆಯನ್ನು ಆಳ ವಾಗಿ ಪ್ರವೇಶಿಸುತ್ತದೆ ಮತ್ತು ಅಪಾಯ ಕರೆವಾದ ಆಹಾರೆಕಣಗಳನ್ನೂ ರೋಗಾ ಯುಗಳೆನ್ಮೂ ಹೋಗಲಾಡಿಸುತ್ತದೆ. ಫಲಿತಾಂಶ: ಆಕರ್ಷಕವಾದ ಬಿಳುಪಾಂ ಹಲ್ಲುಗಳು, ಆತ್ಮವಿಶ್ವಾಸವನ್ನುಂಟು ಮಾಡುವ ಕುಚಿಯಾದ ಉಸಿರು, ಮತ್ತು ದಂತಕ್ಷಯ ವಿರುದ್ಧ ರಕ್ಷಣೆ. ಅಧಿಕ ರುಚಿಯಾದ, ದುರ್ವಾಸನೆ ರಹಿತವಾದ ಉಸಿರಿಗಾಗಿ ದುತ್ತು ಅಧಿಕ ಬಿಳುಪಾದ ಹಲ್ಲುಗಳಿಗಾಗಿ ಹೆಚ್ಚು ಜನರು ಜಗತ್ತಿ. ತ್ತಿ ನಲ್ಲಿ ಬೇರೆ ಯಾವುದೇ ಟೂಥ್‌ ಪೇಸ್ಟ್‌ ಗಿಂತ ಅಧಿಕವಾಗಿ ಕೋಲ್ಸೈೇಟನ್ನು ಕೊಳ್ಳುತ್ತಾರೆ. . ದಂತವೈದ್ಯರು ಮತ್ರ ನಿಮಗೆ | ಉತ್ತಮತರ ದ030ಕ್ಷಣೆಯನ್ನುನೀದಬಲ್ಲರು ೧೦.೧೮.62 KN ಅಶ್ವತ್ಥವೃಕ್ಷ ಹಲವಾರು ಟೊಂಗೆಗಳ ದಿಗಂತದಿ ಚಾಚಿ ನೆಲಕೆ ಶರಗೆಲೆಗಳ ಹರವಿ ಕಹಿ ಬೇವಿನೊಡನೆ ಸರಸವಾಡುತ ನೂರಾರು ವರುಷಗಳಿಂದ ನಿಂತಿರುವೆ. ಯತಾರು ನಿನಗೆ ಮದುನೆ ಮಾಡಿದಕೊ-ಪುಣ್ಕಾತ್ಮರು! ನಮ್ಮ ಜನ ಗಿಡಗಳಿಗೂ ಕಲ್ಲುಗಳಿಗೂ ಲೋಹಗಳಿಗೂ-ಇನ್ನೊ ಏತಕ್ಕೊ ಯಾವುದಕ್ಕೊ ಮದುವೆ ಮಾಡುವರು. ನಿಶ್ವವ್ಯಾಪ್ತಿ ಇವರ ಧರ್ಮವಲ್ಲನೆ ಹೇಳಿ? ಡಾರಿಕಾರರು ಬಂದು ದಣಿದು ಕೂತಾಗ ಕಾಗೆ ತಲೆಯನ್ನು ಸನಿತ್ರವಾಗಿಸುವವು. ಆದರೂ ಪವಿತ್ರವಾದುದು ಅಪವಿತ್ರ ಹೇಗೆ? ಬುಡದಲ್ಲಿ ಕಲ್ಲು ನಾಗಗಳ ಸ್ಥಾಪಿಸಿ ಪುಣ್ಯ ಪಡೆದ ಪುಣ್ಯವಂತರು ಎಷ್ಟೋ ಏನೊ? ಪಾಪ, ಅವರು ಗತಿಸಿಹೋದರು ಅವರ ಮೌಢ್ಯಕ್ಕೆ ಸಾಕ್ಷಿಯಾಗಿ ಕುಳಿತಿನೆ ನಾಗಗಳು! ಮಕ್ಕ ಳಾಗಲಿ ಎಂದು ಗಿಮಿ ಗಿಮಿ ತಿರುಗುವ ಯರತಯರ *ಿರಿ ಬೆಮರು ಮೂಡುವುದು ಇಲ್ಲಿ ಅವರು ಕಾಣಲು ಹುರಿ ಮೀಸೆ ಹುಚ್ಚಪ್ಪ ಗಳು ಅತ್ತಿತ್ತ ಅಲೆದರೂ ಅಲೆದಾರು-ಎಷ್ಕೆಂದರೂ ಗಂಡು-ಹೆಣ್ಣಿ ನಪ್ರ ಶ್ನೆ ಬ್ರಹ್ಮನಿಗೂ ಅರಿದು! ಅಶ್ವ ತ್ಕ ವೃ ಶ್ರದ ಫಥೆ ಹೇಳುವ ಮುದಿ ಗೂಬೆಗಳು ಅಲ್ಲಲ್ಲಿ ಕೋಲು ಕೈಯಲಿ ಇಡಿದು-ಸಾಗುತಿವೆ ವಿಜ್ಞಾ ನ ಚಿಳಕು ತಂದರೂ ಅಶ್ಶ ತ್ತ ಅಂಜಿಲ್ಲ ಏಕೆ 'ಆಜಜೀಕು? ಭಕ್ತ ಜಂಗುಳಿ "ಬಂಡಾಗಿರುವಾಗ ? -ಬಿ. ಆರ್‌. ವಾಡಬ್ಬ $ ಓಂ ಹಿ ಸೊಳ್ಳೆ ಕಡಿತಗಳಂದ, ಖಾತ್ರಿಯಾದ ದ್ವಿಪಿಧ ರಕ್ಷಣೆಯನ್ನು ಈವಪಲ ಒಡೊಮಸ್‌ ನಿಮಗೆ ನೀಡುತ್ತದೆ... ನಮಗೆ ಸುಖನಿದ್ರೆ ಪ್ರಾಪ್ತವಾಗುವಂತೆ ಮಾಡುತ್ತದೆ ಒಡೊಮಸ್‌ ನಿಮ್ಮನ್ನು ರಕ್ಷಿಸುವ ಹಾಗೆ ಬೇರೆ ಯಾವುದೇ ಹೊಳ್ಳಿ ನಿರೋಧಕವ ರಶ್ವಿಸಲಾರದು. ಬ ಚತದ ಕ ಗಣಣ ಬ್ಬ ಅದರ ವಾಸನೆ ಸೊಳ್ಳಿಗಳನ್ನು ಮೂರಗೊಂಸುತ್ತದೆ ತರ ಅಪೂರ್ವ ಘಟಕ ನಿಮ್ಮ ಹಾಸ್ಯ ಟಾ ರಕ್ಷಣಾ eek See ೪4 ವಿರುದ್ಧ ಇಂದು ಭಾರತದಲ್ಲಿ ಒಡೊಮಸ್‌ ಆತ್ಯಧಿಕ ಮಾರಾಟವಾಗುವ ಕೊಳ್ಳೆನಿರೋಧ ಕ ಅಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ, ಸೊಳ್ಳೆಗಳು ನಿಮ್ಮನ್ನು ಹೀಡಿಸುವ ಮೊದಲೇ ಅವನ್ನು ಒಡೊಮಸ್‌ ನಿಂದ ಓಡಿಸಿರಿ! ಫಿರಪಾಯ ಈರೆಬಿಲ್ಲಾದಾ NNN ಥ್ರೂ » ಇಳಿ ಕ ಸ ೩ ಸ ಕ ಘಾ BALSARA SS ರ್ಕ ನ ಇ ಮುಗಿಸ್‌ದಾಸ್‌ ಮುಸ್ಟರ್‌ ರೋಡ್‌, ಮೊಂಜಾಯಿ ೬00023 ದೆ ನ CHAITRA-BLS-86 KAN - ಆನುವಂಶಿಕ ಸಂಕೇತ ಭಾಷೆ 6 ಜೆ. ಆರ್‌. ಲಕ್ಷ್ಮ ೫ರಾವ್‌ ನ್ಯೂಕ್ಲೆಯಿ8* ಆಮ್ಲದ ರಚನೆ ನ್ಯೂಕ್ಲೆಯಿಕ್‌ ಆಮ್ಲಗಳ ಅಣುಗಳು ಬಹು ದೊಡ್ಡವು; ಒಂದೊಂದು ಅಣುವೂ ಲಕ್ಷಾಂತರ ಪರಮಾಣುಗಳ ಸಂಯೋಗದಿಂದ ಆದುದು. ಆದರೂ ಅವುಗಳ ಅಣುರಚನೆಯಲ್ಲಿ ಒಂದು ಕ್ರಮವಿದೆ; ಒಂದು ನಿರ್ದಿಷ್ಟ ಬಗೆಯ ಘಟಕ ಅಣುವಿನದ್ದಕ್ಕೂ ಸಾವಿರಾರು ಬಾರಿ ಪುನಃ ಪುನಃ ಕಾಣಿಸಿಕೊಳ್ಳುತ್ತದೆ. ಆ ಘಟಕದ ಹೆಸರು ನ್ಯೂಕ್ಲಿ ಯೊಚೈಡ್‌. ಒಂದು ಫಾಸ್ಟಾರಿಕ್‌ ಆಮ್ಲದ ಒಂದು ಅಣು (ಅದನ್ನು ೫ ಎಂದು ಕರೆಯೋಣ) ನಿರ್ದಿಷ್ಟ ಬಗೆಯ ಸಕ್ಕರೆಯ ಒಂದು ಅಣು "(ಅದನ್ನು $ ಎನ್ನೋಣ) ಮತ್ತು ಪ್ರತ್ಕಾಮ್ಲ (bas) ಗುಣದ ಹಾಗೂ ನೈಟ್ರೋಜನ್‌ ಉಳ್ಳ ಕಾರ್ಬನಿಕ ಸಂಯುಕ್ತದ ಒಂದು ಅಣು (ಇದು 8), ಈ ಮೂರು ಸೇರಿ ಒಂದು ನ್ಯೂಕ್ಲಿ ಯೊಟೈಡ್‌ ಅಣುವಾಗುವುದು: ೫-6-೫. ASP Sp | | B B ಇಂತಹ ನೂರಾರು ಇಲ್ಲವೆ ಸಾವಿರಾರು ನೂ ಒಕ್ಲಿಯೊಟಿ, ಡ್‌ ಗಳು ಒಂದಕ್ಕೊಂದು ಸೇರಿ- ಕೊಂಡು ನ್ಯೂಕ್ಲೆಯಿಕ್‌ ಆಮ್ಲದ ದೈತ್ಯಾಣು ರೂಪುಗೊಳ್ಳುವುದರಿಂದ ನ್ಯೂಕ್ಲೆಯಿಕ್‌ ಆಮ್ಲ- : ವನ್ನು ಕೆಲವು ವೇಳೆ ಪಾಲಿನ್ಯೂ ಕ್ಲಿಯೊಟೆ ಡ್‌ ಎಂದು ಕರೆಯುವುದೂ ಉಂಟು. ನ್ಯೂಕ್ಲಿಯೊಟೈಡ್‌ಗಳು, ಅಂದರೆ P-$S-B ಗಳು, ಒಂದರೊಡನೊಂದು ಸೇರಿಕೊಳ್ಳು- ವಾಗಲೂ ಒಂದು ಕ್ರಮದಲ್ಲಿ ಸೇರಿಕೊಳ್ಳು ವವು. ಸಾಲಿನಲ್ಲಿರುವ ಯಾವುದೇ ನ್ಯೂಕ್ಲಿಯೊಟೈಡ* ತೆಗೆದುಕೊಂಡರೆ, ಅದರಲ್ಲಿರುವ ಫಾಸ್ಟಾರಿಕ್‌ ಆಮ್ಲ ಹಿಂದಿನದರ ಸಕ್ಕರೆಗೆ ತಗುಲಿಕೊಂಡಿರು ವುದು, ಅದರ ಸಕ್ಕರೆ ಮುಂದಿನದರ ಫಾಸ್ಟಾರಿಕ್‌ ಆಮ್ಲಕ್ಕೆ ತಗುಲಿಕೊಂಡಿರುವುದು. ಪರಿಣಾಮ. ವಾಗಿ, ನೈಟ್ರೋಜನ್‌ ಪ್ರತ್ಯಾಮ್ಲ ಸಾಲಿನಲ್ಲಿ- ರುವುದಿಲ್ಲ; , ಸಾಲಿನಲ್ಲಿರುವ ಸಕ್ಕರೆಗೆ ತಗುಲಿ ಕೊಂಡು ನೇತಾಡುವಂತೆ ಕಾಣುವುದು. ಹೀಗಾಗಿ ಒಟ್ಟು ನ್ಯೂಕ್ಲೆಯಿಕ್‌ ಆಮ್ಲ 8 ಮತ್ತು ನಗಳ ಒಂದು ಸರಪಣಿಯಾಗಿದ್ದು, ಅದರ ಉದ್ದಕ್ಕೂ 8 ಅಣುಗಳು 8 ಗಳಿಗೆ ತಗಲಿ- ಕೊಂಡು ನೇತಾಡುತ್ತಿರುವುವು. ನ್ಯೂಕ್ಲೆಯಿಕ್‌ ಆಮ್ಲಗಳ ರಚನೆಯಲ್ಲಿ ಪಾಲುಗೊಳ್ಳುವ ಫಾಸ್ಟಾರಿಕ್‌ ಆಮ್ಲದ ಎಲ್ಲ ಅಣುಗಳು ಒಂದೇ ಬಗೆಯವು. ಅದರಲ್ಲಿ ಎರಡು ಅಥವಾ ಮೂರು ಬಗೆ ಇಲ್ಲ. ಆದರೆ, ಸಕ್ಕರೆ (ಒಂದಿನ ಸಂಚಿಕೆಯಿಂಂದ ಮುಂದುವರಿದುದು) 250-7 ೪೯ ಎರಡು ಬಗೆಯವಿವೆ: ರೈಬೋಸ್‌ ಮತ್ತು ಡಿಆಕ್ಸಿರೈಬೋಸ್‌. ನ್ಯೂಕ್ಲೆಯಿಕ್‌ ಆಮ್ಲದ ಕೆಲವು ಅಣುಗಳಲ್ಲಿ ರೈಬೋಸ್‌ ಅಣುಗಳೇ ಇರು ತ್ತವೆ, ಇನ್ನು ಕೆಲವದರಲ್ಲಿ ಡಿಆಕ್ಸಿರೈಬೋಸ್‌ ಅಣುಗಳೇ ಇರುತ್ತವೆ. ಮೊದಲನೆಯ ಬಗೆಯ ನ್ಯೂಕ್ಲೆಯಿಕ್‌ ಆಮ್ಲಕ್ಕೆ ರೈಬೊನ್ಕೂಕ್ಲೆಯಿಕ್‌ ಆಮ್ಲ ಎಂಬ ಹೆಸರು ಕೊಟ್ಟು ಹ್ರಸ್ವವಾಗಿ ಇದನ್ನು RNಸಿಎಂದು ಕರೆಯುತ್ತಾರೆ. ಎರ- ಡನೆ ಬಗೆಯ ನ್ಯೂಕ್ಲೆಯಿಕ್‌ ಆಮ್ಲಕ್ಕೆ ಡಿಆಕ್ಸಿ- ರೈಬೋನ್ಯೂಕ್ಲೆಯಿಕ್‌ ಇಮ್ಲು ಎಂಬ ಹೆಸರು ಕೊಟು, ಅದನ್ನು ಹ ಸ್ನವಾಗಿ DNA ಎಂದು "ಟಿ ಜಮ್ಮ ಭಿ ದ ಕರೆಯುತ್ತಾರೆ. ಈ ಎರಡು ಬಗೆಯ ನ್ಯೂಕ್ಲೆಯಿಕ್‌ ಆಮ್ಲಗಳಲ್ಲಿ ಕಾಣಬರುವ ನೈಟ್ರೋಜನ್‌ ಪ್ರತ್ಕಾಮ್ಲಗಳೂ ಸ್ವಲ್ಪ ಅರ್ಯ RES PS pd A 1 G ಮಟ್ಟಿಗೆ ಬೇರೆ ಬೇರೆ RNA ರಚನೆಯಲ್ಲಿ ನಾಲ್ಕು ಬಗೆಯ ನೈಟ್ರೋಜನ್‌ ಪ್ರತ್ಯಾಮ್ಲ ಗಳು ಪಾಲುಗೊಳ್ಳುತ್ತವೆ : ಅಡೆನೀನ್‌ (ಸ), ಗ್ವಾನೀನ್‌ (ಆ), ಸೈಟೋಸೀನ್‌ (0) ಮತ್ತು ಯೂರಸಿಲ್‌ (0). RNA ರಚನೆಯಲ್ಲಿ ಪಾಲುಗೊಳ್ಳುವ ನೈಟ್ರೋಜನ್‌ ಪ್ರತ್ಯಾಮ್ಲ ಗಳೂ ನಾಲ್ಕೇ. : ಅವುಗಳಲ್ಲಿ ಮೂರು RNA ಯಲ್ಲಿ ಕಂಡುಬರುವ ಸಿ, ೧ ಮತ್ತು €ಗಳೇ, ಆದರೆ, ಯೂರಸಿಲ್‌ DNAಯಲ್ಲಿರುವುದಿಲ್ಲ. ಅದರ ಬದಲು ಥೈಮೀನ್‌ (7) ಎಂಬ ಬೇರೊಂದು ಪ್ರತ್ಯಾಮ್ಲವಿರುತ್ತದೆ. ps ಮೇಲಿ ಜಿ © ಬೆ ಅತ್ಯಂತ ಕೆಳಮಟ್ಟದ ಕೆಲವೇ ಕೆಲವು ಜೀವಿಗಳನ್ನು ಬಿಟ್ಟರೆ ಇತರ ಎಲ್ಲ ಜೀವಗಳ- ಲಿಯೂ ಆನುವಂಶಿಕ ಮಾಹಿತಿ ಇರುವುದು DNA ರೂಪದಲ್ಲಿ, ಕ್ರೋಮೋಸೋಮು- ಗಳ ಉದ್ದಕ್ಕೂ ಅಳವಡಿಸಿಕೊಂಡಿರುವ ಜೀನ್‌- ಗಳು DN್ಥA ಅಣುಗಳು. ಆದುದರಿಂದ DNA ಅಣುವಿನ ರಚನೆಯನ್ನು ಈಗ ಗಣನೆಗೆ ತೆಗೆದುಕೊಳ್ಳೋಣ. ಈಗಾಗಲೇ - ವಿವರಿಸಿರು- ವಂತೆ DNA ಅಣುವಿನಲ್ಲಿ ಫಾಸ್ಟಾರಿಕ್‌ ಆಮ್ಲ (೫) ಮತ್ತು ಡಿಆಕ್ಸಿರೈಬೋಸ್‌ (8) ಅಣುಗಳು ಒಂದಾದ ಮೇಲೊಂದರಂತೆ ಬರುವ ಉದ್ದವಾದ ಸರಪಣಿ ಇದ್ದು, ಅದರಲ್ಲಿನ €ಗಳಿಗೆ &, ೮, ೦ ಮತ್ತು 7ಗಳು ತಗಲಿ ಕೊಂಡು ತೂಗಾಡುತ್ತಿರುವುವು ಎಂದಿಟ್ಟುಕೊಳ್ಳ ಬಹುದು. ಇಲ್ಲಿ ಬರುವ A, ೮, ೮ ಮತ್ತು Tಗಳ ಅನುಕ್ರಮ ಒಂದೊಂದು DNA ಅಣುವಿನಲ್ಲಿ ಒಂದೊಂದು ರೀತಿ ಇರಬಹುದು. ಒಟ್ಟು ಅಣುವಿನಲ್ಲಿ ಸಾವಿರಾರು ನ್ಯೂಕ್ಲಿಯೊ- ಟೈಡುಗಳಿರುವುದರಿಂದ, ಅವುಗಳ ಅನುಕ್ರಮ ಬೇರೆ ಇರುವ ಕೋಟ್ಯಂತರ ಅಣುಗಳು ಸಾಧ್ಯ. ಅಂತಹ ಯಾವುದೇ ಅಣುವಿನಲ್ಲಿರುವ ಸ, ೧, C, T ಗಳ ಅನುಕ್ರಮವೇ ಸಂಕೇತಭಾಷೆಯಲ್ಲಿ- — Sy ಹಾಗಜ Np ಿಈ | | | | Ak A A A ರುವ ಆನುವಂಶಿಕ ಮಾಹಿತಿ, ಈಗ ಎರಡು ಪ್ರಶ್ನೆಗಳು ಸಹಜವಾಗಿ ಏಳು- ವುವ. ದೊಡ್ಡ ಜೀವಿಯೊಂದರ ಪ್ರತಿಯೊಂದು ' ಜೀವಕೋಶದ ನ್ಯೂಕ್ಲಿಯಸ್ಸಿನಲ್ಲಿಯೂ ನಿರ್ದಿಷ್ಟ ಜೀನಿನ ಯಥಾವತ್‌ ನಕಲು ಇರು- ವುದು ನಿಜವಾದರೆ, ಪ್ರತಿಯೊಂದು ಸಲ ಕೋಶ ವಿದಳನವಾಗುವಾಗಲೂ ಅದರಲ್ಲಿರುವ ಒಂದೊಂದು ಜೀನೂ ತನ್ನ ಕರಾರುವಾಕ್ಕಾದ - ನಕಲನ್ನು ತಯಾರಿಸಿ ಅದನ್ನು ಒಂದು ಜನ್ಯ- ಕೋಶಕ್ಕೆ ಕಳಿಸ್ಕಿ ತಾನು ಇನ್ನೊಂದು ಜನ್ಮ- ಕೋಶಕ್ಕೆ ಹೋಗುವುದು ಎಂದಾಯಿತು. ಪ್ರಾಯಶಃ ಕ್ರೋಮೋಸೋಮುಗಳು ಸೀಳಿ- ಕೊಂಡು ಎರಡಾಗುವಾಗ ನಡೆಯುವ + ಯೆ ಇದೇ ಇರಬಹುದು. ಜೀನು ತನ್ನ ಕರಾರು- ವಾಕ್ಕಾದ ನಕಲನ್ನು ತಯಾರಿಸುವುದು ಹೇಗೆ? ಎರಡನೆಯ ಪ್ರಶ್ನೆ ಎಂದರೆ, DNಸಯ ಈ ರಚನೆಗೂ ಅದು ಉತ್ಪತ್ತಿ ಮಾಡುವ ಪ್ರೋಟೀ- ' ನಿನ ರಚನೆಗೂ ಇರುವ ಸಂಬಂಧವೇನು? DNA ಅಣು ಎಂಬುದು, p ಮತ್ತು € | ಆನುವಂಶಿಕ ಸಂಕೇತ ಭಾಷೆ ಗಳಿಂದ ರಚಿಸಿರುವ ಮತ್ತು ೩,6,೦ ಮತ್ತು 7 ಗಳನ್ನು ತೂಗುಹಾಕಿರುವ ಒಂದು ಸರಪಣಿ ಎಂದು ಹೇಳಲಾಗಿದೆಯಷ್ಟೆ? ವಾಸ್ತವವಾಗಿ ಅದು ಅಂತಹ ಸರಪಣಿಯ ಎರಡು ಎಳೆಗಳ ಜೋಡಿ. ಜೋಡಿಯಲ್ಲಿರುವ ಎಳೆಗಳು ಒಂದಕ್ಕೊಂದು ಸಂಬಂಧವಿಲ್ಲದ ಸ್ವತಂತ್ರ ಎಳೆಗಳಲ್ಲ. ಎರಡು ಎಳೆಗಳೂ ಜೋಡಿಗೂಡುವಾಗ ಒಂದರ ಮೇಲಿನ ಡಿಗೆ ಅಭಿಮುಖವಾಗಿ ಇನ್ನೊಂದರ 7 ಇರು ವುದು; ೧ಗೆ ಅಭಿಮುಖವಾಗಿ € ಇರುವುದು. -P-B-P-S-Pp-S- | | AME 37 ಜ್ತ A A -P-S-P-S-P-S-Pp-S-P-8-P- ಆದುದರಿಂದ ಒಂದು ಎಳೆಯ ಮೇಲಿನ A, ೮, C೦, Tಗಳ ಅನುಕ್ರಮ ಇನ್ನೊಂದು ಎಳೆಯ ಮೇಲಿನ ಸಿ, 6G, C, Tಗಳ ಅನು: ಕ್ರಮವನ್ನು ಅವಲಂಬಿಸಿದೆ. ಎರಡು ಎಳೆಗಳೂ ಪರಸ್ಪರ ಪೂರಕ ಎಳೆಗಳು. DN ಅಣುವಿನ ಈ ಚಿತ್ರ ಒಂದು ಏಣಿಯನ್ನು ನೆನಪಿಗೆ ತರುತ್ತದೆಯಲ್ಲವೆ? ಈ ಏಣಿಯ ಒಂದು ತುದಿಯನ್ನು ಭದ್ರವಾಗಿ ಹಿಡಿದುಕೊಂಡು ಇನ್ನೊಂದು ತುದಿಯನ್ನು ತಿರುಚಿದರೆ ಏನಾ- ಗುವುದು? 8 ಮತ್ತು $ಗಳಿಂದ ರಚಿತವಾಗಿರುವ ಎರಡು ದಂಡಗಳಲ್ಲಿ ಒಂದೊಂದು ತಿರುಚಿ- ಕೊಂಡು, ಸೀಸೆಯ ಕಾರ್ಕ್‌ ತೆಗೆಯಲು ಬಳಸುವ ಸ್ಮ ಆಕಾರವನ್ನು ತಾಳುವವು. ಈ ಆಕೃತಿಗೆ ಹೆಲಿಕ್ಸ್‌ ಎಂದು ಹೆಸರು. A? ಅಥವ 6 Cಗಳಿಂದ ರಚಿತವಾಗಿರುವ ಏಣಿ ಮೆಟ್ಟಿಲುಗಳು ಜೋಡಿಯಾಗಿರುವ ಹೆಲಿಕ್ಸ್‌ ಗಳೆರಡನ್ನೂ ಭದ್ರ- ವಾಗಿ ಬಂಧಿಸಿರುವುವು. DNA ಅಣು ತನ್ನ ಸಹಜ ಸ್ಥಿತಿಯಲ್ಲಿ ಹೀಗೆ ಜೋಡಿ ಹೆಲಿಕ್ಸ್‌ ಆಕಾರದಲ್ಲಿರುವುದೆಂದೂ ಆ ಎರಡು ಹೆಲಿಕ್ಸ್‌ ಗಳನ್ನು ಬಂಧಿಸುವ pi ಹ ds &° aE P ೫೧ ಪ್ರತ್ಕಾಮ್ಲಗಳು ಹೇಗೆಂದರೆ ಹಾಗೆ ಜೊತೆ- ಗೂಡದೆ, ಸದಾ "ಡಿಯು ಯೊಡನೆ ಮತ್ತು ೧ಯು Cಯೊಡನೆ ಜೊತೆಗೂಡಿರುವುವೆಂದು ಮೊತ್ತಮೊದಲು ಕಂಡುಹಿಡಿದವರು ಬ್ರಿಟನ್ನಿನ ಎಚ್‌. ಸಿ. ಕ್ರಿಕ್‌ ಮತ್ತು ಅಮೇರಿಕದ ಜೆ. ಡಿ. ವಾಟ್ಸನ್‌. ಡಾರ್ವಿನ್ನನ ವಿಕಾಸವಾದದ ತರುವಾಯ ಜೀವವಿಜ್ಞಾನದಲ್ಲಿ ಆದ ಅತ್ಯಂತ ದೊಡ್ಡ ಕ್ರಾಂತಿ ಎಂದರೆ, ವಾಟ್ಸನ್‌ ಮತ್ತು ಕ್ರಿಕ್‌ ಅವರ ಈ ಆವಿಷ್ಕಾರ ಎಂಬುದು ಅನೇಕ ಎಫ್‌. CR Kk | | G C 7: ಟ್ರ G A |” | | Ss. -— ವಿಜ್ಞಾನಿಗಳ ಅಭಿಪ್ರಾಯ. ಏಕೆಂದರೆ, ಆನು- ವಂಶಿಕ ಸಂಕೇತಧಾರೀ ಅಣು ತನ್ನ ಕರಾರುವಾಕ್‌ ನಕಲುಗಳನ್ನು ಉತ್ಪತ್ತಿ ಮಾಡಿ ದೇಹದ ಎಲ್ಲ ಜೀವಕೋಶಗಳಿಗೂ ಆ ನಕಲುಗಳನ್ನು ಹಂಚು- ವುದು ಹೇಗೆ ಎಂಬ ಮೂಲಭೂತ ಪ್ರಶ್ನೆಗೆ ಇದು ಸಮರ್ಪಕ ಉತ್ತರವನ್ನು ಒದಗಿಸುತ್ತದೆ. ಅದು ಹೇಗೆಂಬುದನ್ನು ನೋಡೋಣ. ಕೋಶವಿದಳನಕ್ಕೆ ಪೂರ್ವಭಾವಿಯಾಗಿ ಕ್ರೋಮೋಸೋಮುಗಳು ಸೀಳಿ ಎರಡಾಗುವಾಗ ಬಹುಶಃ ಆಗುವುದೇನೆಂದರೆ, DNA ಅಣುವಿನ ಜೋಡಿ ಎಳೆಗೆಳು ಮೊದಲು ಬೇರೆಬೇರೆಯಾಗು- ತ್ತವೆ. ಕೋಶದ್ರವದಲ್ಲಿ ದೊರಕುವ ಫಾಸ್ಟಾರಿ- ಕಾಮ್ಲ, ಡಿಆಕ್ಸಿರೈಬೋಸ್‌ ಮತ್ತು ಗಿ, ೫, 6,0 ಪ ್ರತ್ಮಾಮ್ಲಗಳೆ ಅಣುಗಳು ಈ ಎರಡು ಬಿಡಿ ಎಳೆಗಳನ್ನೇ ಎರಕದ ಅಚ್ಚುಗಳಂತೆ ಉಪ- ಯೋಗಿಸಿಕೊಂಡು ಅವುಗಳ ಮೇಲೆ ಪೂರಕ ಎಳೆಗಳನ್ನು ರೂಪಿಸಿಕೊಳ್ಳುತ್ತವೆ. ಹಾಗೆ ಮಾಡುವಾಗ ಎಂದಿನಂತೆ ಡಿಗಳು 7ಗಳನ್ನು, Tಗಳು ಸಿಗಳನ್ನು, ಡಗಳು ಗಳನ್ನು ಹಾಗೂ ಗಳು ಗಳನ್ನು ಆಕರ್ಷಿಸುವುದರಿಂದ, ಕಸ್ತೂರಿ, ಜೂನ್‌ ೧೯೭೭ ಜೋಡಿಯಿಂದ ಬಿಡಿಸಿಕೊಂಡ ಎರಡು ಎಳೆಗಳೂ ನ್ಮೂಕ್ಲೆಯಿಕ್‌ ಆಮ್ಲದ ಅಣುಗಳಲ್ಲಿ ಹೇಗೋ ತಮ್ಮ ತಮ್ಮ ಪೂರಕ ಎಳೆಗಳನ್ನು ಕರಾರು- ಹಾಗೆ, ಪ್ರೋಟೀನ್‌ ಅಣ.ಗಳ ರಚನೆಯಲ್ಲಿಯೂ ವಾಕ್ಕಾಗಿ ನಿರ್ಮಿಸಿಕೊಳ್ಳುವುವು. ಪರಿಣಾಮ- ಒಂದು ಕ್ಷ ಕಮ ಇದೆ. ಅದರಲ್ಲಿಯೂ ವಾಗಿ ಒಂದರಿಂದೊಂದು ಭಿನ್ನವಲ್ಲದ ಎರಡು ಒಂದು ನಿರ್ದಿಷ್ಟ ಬಗೆಯ ಘಟಕ ಅಣುವಿ- ಎಳೆ ಜೋಡಿಗಳು ರೂಪುಗೊಳು ವವ. ನುದ್ದಕ್ಕೂ ಸಾವಿರಾರು ಬಾರಿ ಪುನಃ PT AK LA AOE ATGTGC AEG TGC ATGTGC TACACG TACA CG AES ESE Fe, TAGACG ಸ ರಿ LE 2 TENS PY (1) Re ಎಳೆ ಜೋಡಿ (ii) ATGTGC ಬೇರ್ಪಟ್ಟು, ಅನಂತರ EE ಶನ TA CGACG Rl ಗ್‌ 1 1 (111) ಎರಡು ಎಳೆ ಜೋಡಿಗಳಾಗಿವೆ ಭೀಮ ಜರಾಸಂಧನನ್ನು ಸೀಳಿ ಬಿಸುಟಾಗ ಎರಡು ಸೀಳುಗಳೂ ಸೇರಿಕೊಂಡು ಜರಾಸಂಧ ಪುನಃ ಎದ್ದು ನಿಲ್ಲುತ್ತಿದ್ದ ಎಂಬ ಕತೆ ಉಂಟಷ್ಟೆ? ಹಾಗೆ ನಡೆಯುವಾಗ ಜರಾಸಂಧನ ಎಡಪಕ್ಕದ ಸೀಳು ಹೊಸದೊಂದು ಬಲ ಹೀಳನು 8 ನಿರ್ಮಿಸಿಕೊಂಡು ಅದರೊಡನೆ ಸೇರಿಕೊಂಡರೆ ಇಬ್ಬರು ಜರಾಸಂಧರು ಎದ್ದು ನಿಲ್ಲುವುದಿಲ್ಲವೇ? ಇದು ನಡೆಯುವುದು ಅದೇ ರೀತಿ. ಜೀನ್‌ಗಳ ಪ್ರತಿಕೃತಿಗಳು ಸೃಷ್ಟಿಯಾಗುವ ನಿಗೂಢ ಸಮಸ್ಯೆಗೆ ಕೇವಲ ನೈಸರ್ಗಿಕ ಕ್ರಿಯೆಗಳ ಆಧಾ- ರದ ಮೇಲೆ ತೃಪ್ತಿಕರವಾದ ಉತ್ತರದನು ತ ನೀಡುವುದು ಇದರಿಂದ ಸಾಧ್ಯವಾಯಿತು. = ಮೊದಲು ಎತ್ತಿದ ಎರಡು ಪ್ರಶ್ನೆಗಳಲ್ಲಿ ಒಂದಕ್ಕೆ ಉತ್ತರ ದೊರೆತಂತಾಯಿತು. ಎರಡನೆಯ ಪ್ರಶ್ನೆ, DNA ರಚನೆಗೂ ಪ್ರೋಟೀನ್‌ ರಚನೆಗೂ ಇರುವ ಸಂಬಂಧವನು R ಕುರಿತದ್ದು. ಪ್ರೋಟೀನುಗಳ ರಚನೆ ಪ್ರೋಟೀನುಗಳೂ ದೈತ್ಮಾಣುಗಳೇ. ಅಲ್ಲದೆ, ಪುನಃ ಕಾಣಿಸಿಕೊಳ್ಳುತೆ. ಈ ಘಟಕಗಳನ್ನು ರಸಾಯನ ವಿಜ್ಞಾನಿಗಳು ಅಮೈನೋ ಆಮ್ಲ- ಗಳೆಂದು ಕರೆಯುತ್ತಾರೆ. ಗ್ಗೆ ಸೀನ್‌, ಅಲೆ- ನೀನ್‌ ಲೈಸೀನ್‌, ಟ್ರಿಪ್ಪೊಫೇನ್‌ ಮುಂತಾದ ಹೆಸರುಗಳಿರುವ ಸುಮಾರು ಇಪ್ಪತ್ತು ಅಮೈನೊ ಆಮ್ಲಗಳು ಬೇರೆ ಬೇರೆ ಅನುಕ್ರಮ ದಲ್ಲಿ ಪೋಣಿಸಿಕೊಂಡು ಬೇರೆ ಬೇರೆ ಪ್ರೋಟೀನು ಗಳಾಗುತ್ತವೆ. DNA ಯಲ್ಲಿ A, T,G ಮತ್ತು €ಗಳು ಬೇರೆ ಬೇರೆ ಅನುಕ್ರಮದಲ್ಲಿ ಮತ್ತು ಸಾವಿರಗಟ್ಟಲೆ ಸಂಖ್ಯೆಯಲ್ಲಿ ಜೋಡಿಸಿ ಕೊಳ್ಳುವುದರಿಂದ ಹೇಗೆ ಪರಸ್ಪರ ಭಿನ್ನವಾದ ಕೋಟ್ಯಂತರ DNA ಅಣುಗಳು ರೂಪು- ಗೊಳ್ಳುವುದು ಸಾಧ್ಯವೋ, ಹಾಗೆಯೇ ಈ ಇಪ್ಪತ್ತು ಬಗೆಯ ಅಮೈನೊ ಆಮ್ಲಗಳು (ಡಿ. ಹ್ಹಿ. ಗ್ರ ee ಸೋಂ ಎಂದು ಅವು- ಗಳನ್ನು ಕರೆಯಬಹುದು) ಬೇರೆ ಬೇರೆ ಅನು- ಕ್ರಮದಲ್ಲಿ ಮತ್ತು ಸಾವಿರಗಟ್ಟಲೆ ಸಂಖ್ಯೆ- ಯಲ್ಲಿ ಜೋಡಿಸಿಕೊಳ್ಳಬಲ್ಲವಾದುದರಿಂದ, ಪರ- ಸ್ಪರ ಭಿನ್ನವಾದ ಕೋಟ್ಯಂತರ ಪ್ರೋಟೀನ್‌ ಆನುವಂಶಿಕ ಸ ಅಣುಗಳು ರೂಪುಗೊಳ್ಳುವುದು ಸಾಧ್ಯ. ಪ್ರತಿಯೊಂದು ಜೀನೂ, ಅಂದರೆ DNA ಅಣುವೂ, ತನ್ನ ವಿಶಿಷ್ಟ ರಚನೆಯನ್ನವಲಂಬಿ- ಸಿದಂತೆ, ಒಂದು ನಿರ್ದಿಷ್ಟ ರಚನೆಯ ಪ್ರೋಟೀನನ್ನು ಉತ್ಪತ್ತಿ ಮಾಡಿ, ಅದನ್ನು ಕಾರ್ಯರಂಗಕ್ಕಿಳಿಸಿ, ಆ ಮೂಲಕ ಜೀವಿಯ ಒಂದು ನಿರ್ದಿಷ್ಟ ಅನುವಂಶಿಕ ಲಕ್ಷಣಕ್ಕೆ ಕಾರಣ ವಾಗುವುದು ಎಂಬ ನಮ್ಮ ಈ ಹಿಂದಿನ ತಿಳಿ- ವಳಿಕೆಯನ್ನು ಈಗ ಪುನರಾವಲೋಕನ ಮಾಡಿ- ದರೆ, ಒಂದು ತೀರ್ಮಾನಕ್ಕೆ ಬರುವುದು ಅನಿ- ವಾರ್ಯ: ₹£ಐ211ಕ್ಮಿ ಅಣುವಿನ ಉದ್ದಕ್ಕೂ ಇರುವ &, 1, ೮, ೮ಗಳ ಅನುಕ್ರಮಕ್ಕೂ ಆ DNA ಅಣು ಉತ್ಪಾದಿಸುವ ಪ್ರೋಟೀನಿ- ನಲ್ಲಿರುವ ಸಿ, ಸ್ಕಿ, ಸ್ತಿ, ಇತ್ಯಾದಿಗಳ ಅನು- ಕ್ರಮಕ್ಕೂ ನೇರ ಸಂಬಂಧವಿರುವುದು ಸ್ಪಷ್ಟ. ಪ್ರೋಟೀನ್‌ ಉತ್ಪಾದನೆ ಜೀನುಗಳೆಂದು ನಾವು ಕರೆಯುವ DNA ಅಣುಗಳು ಇರುವುದು, ನ್ಯೂಕ್ಲಿಯಸ್‌ ನಲ್ಲಿರುವ ಕ್ರೋಮೋಸೋಮುಗಳಲ್ಲಿ-ಆನುವಂಶಿಕ ಮಾಹಿ ತಿಯ ಸಂಗ್ರಹಾಲಯದಲ್ಲಿ. ಪ್ರೋಟೀನುಗಳು ನಿಜವಾಗಿಯೂ ಉತ್ಪತ್ತಿಯಾಗುವುದು ನ್ಯೂಕ್ಲಿ- ಯಸ್ಸಿನ ಹೊರಗಡೆ ಇರುವ ಕೋಶದ್ರವದಲ್ಲಿ, ಈ ಅಂಶವನ್ನು ವಿಜ್ಞಾನಿಗಳು ಖಚಿತಪಡಿಸಿ- ಕೊಂಡಿದ್ದಾರೆ. ' ಅಷ್ಟೇ ಅಲ್ಲ; ನ್ಕೂಕ್ಲಿಯಸ್‌- ನಂತೆಯೇ ಕೋಶದ್ರವದಲ್ಲಿ ತೇಲಾಡುತ್ತಿರುವ ರೈಬೋಸೋಮ್‌ ಎಂಬ ಇನ್ನೊಂದು ಕಾಯದ ಮೇಲ್ಮೈ ಮೇಲಿ ಈ ಪ್ರೋಟೀನ್‌ಗಳ ತಯಾರಿಕೆ ನಡೆಯುವುದೆಂಬ ಅಂಶವನ್ನೂ ಅವರು ಖಚಿತ ವಾಗಿ ತೋರಿಸಿದ್ದಾರೆ. ಅಂದ ಮೇಲೆ, ಸೂಕ್ತ ಸಮಯದಲ್ಲಿ ನಿರ್ದಿಷ್ಟ ಜೀನ್‌ನಲ್ಲಿರುವ ೦ಕೇತ ಭಾಷೆ ಮಾಹಿತಿಯನ್ನು ರೈಬೋಸೋಮ್‌ಗೆ ಹೊತ್ತು ತರುವ ಒಬ್ಬ ದೂತನಿರಬೇಕು. ಈ ಕರ್ತವ್ಯ- ವನ್ನು ನಿರ್ವಹಿಸುವುದು ಒಂದು ಬಗೆಯ RNA ಎಂಬುದು ಈಗ ತಿಳಿದುಬಂದಿದೆ. ಈ RNAZA ದೂತ RNA (messenger RNA) ಎಂದು ನಾಮಕರಣ ಮಾಡಿದ್ದಾರೆ, ದೂತ RNಸಿಯು ಯಾವ ರೂಪದಲ್ಲಿ ಮಾಹಿತಿ ಯನ್ನು ಹೊತ್ತು ತರುವುದೆಂಬುದು ಈಗ ಗೊತ್ತಾಗಿದೆ. ೫೩ DNA ಅಣು ತನ್ನ ನಕಲನ್ನು ತಯಾರಿಸು ವುದಕ್ಕೆ ಪೂರ್ವಭಾವಿಯಾಗಿ ಅದರಲ್ಲಿ ಜೋಡಿ- ಯಾಗಿರುವ ಎಳೆಗಳು ಪ್ರತ್ಯೇಕಗೊಂಡು, ಒಂದೊಂದು ಎಳೆಯೂ ಒಂದು ಎರಕದ ಅಚ್ಛಿ- ನಂತೆ ಕೆಲಸ ಮಾಡಿ, ಅವು ತಮ್ಮ ತಮ್ಮ ಪೂರಕ DNA ಎಳೆಗಳನ್ನು ರೂಪಿಸಿಕೊಳ್ಳುವವಷೆ 7 ಈ ಕ್ರಿಯೆಯನ್ನೇ ಸ್ವಲ್ಪ ಬದಲಾಯಿಸಿ ಅವು ಪ್ರೋಟೀನ್‌ ತಯಾರಿಕೆಗೆ ಬೇಕಾಗುವ ದೂತ RNಸAಯನ್ನು ತಯಾರು ಮಾಡಿ ರೈಬೋ- ಸೋಮ್‌ಗೆ ಕಳಿಸಿಕೊಡುವುವು. ಇಲ್ಲಿ ಒಂದು ಅಂಶವನ್ನು ಮಾತ್ರ ಮರೆಯಬಾರದು ಸಿಯಲ್ಲಿ T (ಥೈಮೀನ್‌) ಇರುವುದಿಲ್ಲ; ಅದರ ಬದಲು ೦ (ಯೂರಸಿಲ್‌) ಇರುವುದು. ಆದುದರಿಂದ ಎರಕದ ಅಚ್ಛಿನಂತೆ ವರ್ತಿಸುವ DNA ಎಳೆಯ ಮೇಲೆ RNA ರೂಪುಗೊಳ್ಳು ವಾಗ DNA ಎಳೆಯಲ್ಲಿನ Gಗೆ ಅಭಿಮುಖ ವಾಗಿ €, ೦ಗೆ ಅಭಿಮುಖವಾಗಿ G ಮತ್ತು Tಗೆ ಅಭಿಮುಖವಾಗಿ ಸ ಬಂದು ಕೂಡುವು ದೇನೋ ಸರಿ. ಆದರೆ, DNA ಎಳೆಯ ಸಿಗೆ ಆಭಿಮುಖವಾಗಿ T ಬದಲು U ಬಂದು ಕೂಡು ತ್ತದೆ. ಹೀಗಾಗಿ ಪ ತ್ಯೇಕಗೊಂಡ ಎಳೆಗಳು ಲ ೫೪ ಲ ಟ್‌ ho EG EG 4 ಪ T Cc T A T A SNe ENT | ಎಳೆಗಳಲ್ಲಿ ಕೆಳಗಿನದರ ಹ RNA ರೂಪುಗೊಳು ವುದು ಮ j¥ ನ ಸ ೧ ೧ | eA ವತ್ತಿ “ಎರಡ DNA ಯಲ್ಲಿನ ಗಿ, 7, ೧ ಮತ್ತು 0 ಗಳ ಅನುಕ್ರಮಕ್ಕೆ ಅನುರೂಪವಾದ ಸಿ, ೫, G ಮತ್ತು RNA ರೂಪುಗೊಂಡು, ರೈಬೋಸೋಮ್‌ಗೆ ಪ್ರಯಾಣ ಮಾಡಿ, ಅದರ ಮೇಲೆ ಹರಡಿ- ಕೊಂಡು ಮಲಗುತ್ತದೆ. ಈಗ ಈ ದೂತ RNA ಓಂದು ಎರಕದ ಅಚ್ಚಿನಂತೆ ವರ್ತಿಸಿ, ಅದರ ಮೇಲೆ ಅದಕ್ಕೆ ಅನುರೂಪವಾದ ಪ್ರೋಟೀನ್‌ ರೂಪುಗೊಳ್ಳುವುದು. ಆನುವಂಶಿಕ ಸಂಕೇತಭಾಷೆಯ ತಿರುಳು ಎನ್ನಬಹುದಾದ ಪ್ರಶ್ನೆ ಉದ ೈವಿಸುವುದು ಇಲ್ಲಿ, ದೂತ ಸಸಿಯಲ್ಲಿರುವ * AG ಮತ್ತು ೮ ಎಂಬ ಪ ್ರತ್ಯಾಮ್ಲಗಳೆ ಅನುಕ್ರ- ಮವೇ ಅದರ ಮೇಲೆ ರೂಪುಗೊಳು ವ ಪ್ರೊಟೀನ್‌ ಅಣುವಿನಲ್ಲಿನ ಅಮೈನೊ ಆಮ್ಲ - ಗಳ ಅನುಕ ಬನ ನಿರ್ಧರಿಸುವುದಾದರೆ, ಯಾವ ಪ್ರ ತ್ಕಾ ಮ್ಲಕ್ಕೆ.. ಅಭಿಮುಖವಾಗಿ ಯಾವ ಅಮೆ ನೊ "ಅಮ್ಮ ಕೂಡಿಕೊಳ್ಳು ವುದು? ಪ ತ್ಕಾಮ್ಲ ಗಳು ಇರುವುದೇ ನಾಲ್ಕು ಬಗೆಯವು. ಅಮೈ ನೊ ಆಮ _ಗಳಾದರೋ ಇಪ್ಪತ್ತು ಬಗೆಯವಿವೆ. ಇದೆಂತಹ ಸಂಕೇತ ಭಾಷಿ ಇದ್ದೀತು? ಈ ಸಮಸ್ಯೆಗೆ ಪರಿಹಾರ ಸೂಚಿಸಿದವರು ಜಾರ್ಜ್‌ My ಎಂಬ ಭೌತ ವಿಜಾ ನಿ. ಅವರ ದಸರಣಿ ಅತ್ಯಂತ ಸರಳ, 2 ಅಮೈ ನೊ ಆಮ್ಲ ಕೈ ಒಂದೊಂದು ಪ್ರತ್ಯಾ ಮ್ಲ pn G, ಆ ಎಗ್‌ Ty ಸಂಕೀತವಾಗಿರುವುದು ಸಾಧ್ಯ ವಿಲ್ಲವಾದರೆ ಒಂದೊಂದು ಅಮೈನೊ ಆಮ್ಲ ಕ್ಕೂ AU, ವಾ Cc ಗಳ ಅನುಕ್ರಮವಿರುವ ದೂತ್ರ ಕಸ್ತೂರಿ, ಜೂನ್‌ ೧೯೭೭ UG, GC, AC, UU ಮುಂತಾದ ಒಂದೊಂದು ಪ್ರತ್ಕಾಮ್ಲ ಜೋಡಿ ಸಂಕೇತ- ವಾಗಿರಬಹುದೆ ? ಇರುವ ನಾಲ್ಕು ಪ್ರತ್ಯಾಮ್ಲ ಗಳಲ್ಲಿ ಅಂತಹ ಎಷ್ಟು ಜೋಡಿಗಳಾಗಿರುತ್ತವೆ? ಲೆಕ್ಕ ಹಾಕಿ ನೋಡಿದರೆ ಹದಿನಾರು ಜೋಡಿ- ಗಳಾಗುತ್ತವೆ. ಅದೂ ಸಾಲದು. ಏಕೆಂದರೆ, ಇಪ್ಪತ್ತು ಬೇರೆ ಬೇರೆ ಅಮೈನೊ ಆಮ್ಲಗಳಿವೆ. ಒಂದೊಂದು ಅಮೆ ನೋ ಆಮ್ಲಕ್ಕೂ AAAy ಜಯಹಿಊಓ, **ಗಲಿ ಚಟ ಮುಂತಾದ ಒಂದೊಂದು ಪ್ರತ್ಯಾಮ್ಲ ತ್ರಿವಳಿ ಸಂಕೇತವಾಗಿರಬಹುದೆ ? ಆಂತಹ ಎಷು ಸ ತ್ರಿವಳಿಗಳು ಸಾಧ್ಯ? ಲೆಕ್ಕ ಹಾಕಿ ನೋಡಿದಾಗ ಅರವತ್ತನಾಲ್ಕು ತ್ರಿವಳಿ ಸಾಧ್ಯ ಎಂದು ಕಂಡುಬಂತು. ಇಪ್ಪತ್ತಕ್ಕಿಂತ ಬಹಳವೇ ಹೆಚ್ಚಾಯಿತಲ್ಲ? ಆದರೇನು ? ಒಂದೊಂದು ಅಮೆ ನೊ ಆಮ್ಲಕ್ಕೂ ಒಂದೊಂದು ಪ್ರತ್ಯಾಮ್ಲ ತ್ರಿವಳಿ ಸಂಕೇತವಾಗಿರುವುದರ ಜೊತೆಗೆ ಕೆಲವು ಸಂದರ್ಭದಲ್ಲಿ ಎರಡು ಅಥವಾ ಮೂರು ತ್ರಿವಳಿಗಳು ಒಂದೇ ಅಮೈ ನೊ ಆಮ್ಲಕ್ಕೆ ಸಂಕೇತವಾಗಿರಬಹುದಲ್ಲವೆ ? ವಾಸ್ತ ವ ಸ್ಥಿತಿ "ನಿಜಕ್ಕೂ ಹೀಗೆಯೇ ಇರಬೇಕು ಎಂದು ಗೇಮೋವ್‌ ಸೂಚಕವು; ಅಂದಿನಿಂದ ಈ ಸಂಕೇತ ಭಾಷೆಯ ರಹಸ್ಕವನು ಸ ಭೇದಿಸುವುದು ವಿಜ್ಞಾ ನಿಗಳನೇಕರ ಹೆಬ್ಬ ಯಕೆಯಾಗಿ ಪರಿಣ- ಮಿಸಿತು. ಅದಕ್ಕಾ ಗಿ ತೀವ್ರ ಸ್ಪರ್ಧೆ ಪ್ರಾರಂಭ- ವಾಯಿತು. ಸಂಕೇತ ಭಾಷೆಯ ಮೊತ್ತ ಮೊದಲ ಅಕ್ಷರ ವನ್ನು ಕಂಡು ಹಿಡಿದವರು ನಿರೆನ್‌ಬರ್ಗ್‌ ಮತ್ತು ಮೆಥಿಯಾಸ್‌ ಎಂಬ ವಿಜ್ಞಾನಿಗಳು. ಅವರು ಬಹು ಜಾಣ್ಮೆಯ ಪ್ರಯೋಗವೊಂದನ್ನು ಯೋಜಿಸಿದರು. ಕೇವಲ ಯೂರಸಿಲ್‌ 0) ಮಾತ್ರವೇ ಇರುವ ಒಂದು RNಸA ತುಣು- ಕನ್ನು ಅವರು ಕೃತಕವಾಗಿ ತಯಾರಿಸಿದರು. ಜ್ಯ ಅದರಲ್ಲಿದ್ದುದು 100000... ರೈಬೋಸೋಮ್‌ಗಳನ್ನೂ ಒಳಗೊಂಡಂತೆ ಕೋ ಶದ್ರವದಲ್ಲಿನ ಪರಸ ಸರವನ್ನೇ ಕೃತಕವಾಗಿ ನಿರ್ಮಿಸಿ, ಅದರಲ್ಲಿ ಈ ಕೃತಕ RNA ತುಣುಕುಗಳನ್ನೂ ಎಲ್ಲ . ಬಗೆಯ ಅಮೈನೊ ಆಮ್ಲಗಳನ್ನೂ ಹಾಕಿ, ಅದರಲ್ಲಿ ಪ್ರೊಟೀನ್‌ ಉತ್ಪತ್ತಿಯಾಗುವುದೇ ಎಂದು ಪರೀಕ್ಷಿಸಿ ದರು. ಉತ್ಪತ್ತಿಯಾಯಿತು! ಆ ಕೃತಕ ಪ್ರೊಟೀನ್‌ ತುಣುಕಿನಲ್ಲಿ ಫೀನೈಲ್‌ ಅಲೆನೀನ್‌ ಎಂಬ ಅಮೈನೊ ಆಮ್ಲದ ಅಣುಗಳೇ ಒಂದರೊಡನೊಂದು ಪೋಣಿಸಿಕೊಂಡಿದ್ದವು. ಆದುದರಿಂದ ಫೀನೈಲ್‌ ಅಲೆನೀನ್‌ ಎಂಬ ಅಮೈನೋ ಆಮ್ಲಕ್ಕೆ ಸಂಕೇತ UUU ಎಂದು ತೀರ್ಮಾನಿಸಿದರು. ಅಂದರೆ, ರೈಬೋ- ಸೋಮ೯ಗಳ ಮೇಲೆ ಹರಡಿಕೊಂಡ ಈ ಲ ೪ 77ಸಿ. ಅಣುವಿನ. ಮೇಲೆ ಒಂದೊಂದು, UUU ತ್ರಿವಳಿಯೂ ಒಂದೊಂದು ಫೀನೈಲ್‌ ಅಲೆನೀನ್‌ ಅಣುವನ್ನೇ ಆಕರ್ಷಿಸಿದುದರಿಂದ ಬರೀ ಆ ಅಣುಗಳೇ ಪೋಣಿಸಿಕೊಂಡು ಒಂದು ಪ್ರೋಟೀನ್‌ ತುಣುಕು ರೂಪುಗೊಂಡಿತೆಂಬುದು ಸಾರಾಂಶ. ಅಲ್ಲಿಂದ ಮುಂದೆ ಬಗೆಬಗೆಯ ತಂತ್ರಗಳ- ನ್ನುಪಯೋಗಿಸಿ ನಾನಾ ಬಗೆಯ ಪ್ರಯೋಗ- ಗಳನ್ನು ಯೋಜಿಸಿ, ಎಲ್ಲ ಅರವತ್ತನಾಲ್ಕು ಪ್ರತ್ಯಾಮ್ಲ ತ್ರಿವಳಿಗಳ "ಅರ್ಥವನ್ನೂ ಹೊರಗೆಡಹಿದ್ದಾರೆ, ಇಂದು ಆನುವಂಶಿಕ ಸಂಕೇತ ಭಾಷೆ ತನ್ನ ರಹಸ್ಯ ವನ್ನು ಬಿಟ್ಟು- ಕೊಟ್ಟಿದೆ. ಆ ರಹಸ್ಮವನ್ನು ವಿಜ್ಞಾ ನಿಗಳು ಭೇದಿಸಿದುದು ಒಂದು ರೋಮಾಂಚಕಾರಿ ಸಾಹಸ ಕಥೆ. ಇದರಲ್ಲಿ ಪಾತ್ರವಹಿಸಿದ ಅನೇಕಾನೇಕ ವಿಜ್ಞಾ ನಿಗಳಲ್ಲಿ. ಅತ್ಮಂತ ಪ್ರಮು- ಖರು ಹರಗೋವಿಂದ 'ಖೊರಾನಾ ಆ ಅವರಿಗೆ ನೊಬೆಲ್‌ ಬಹುಮಾನವನ್ನು ನೀಡಿ- ದುದು ಇದಕ್ಕಾಗಿಯೇ. ಸೆ ಮನಸ್ಸಿನ ನಾಟಕ ನಾಟಕ ಪ್ರಾರಂಭವಾಗಿತ್ತು. ಆದರೆ, ಒಬ್ಬನೇ ಒಬ್ಬ ಪ್ರೇಕ್ಷಕ ಒಂದು ಮೂಲೆ- ಯಲ್ಲಿ ಕುಳಿತು ನಾಟಕ ನೋಡುತ್ತಿದ್ದ. ಸ್ಪಲ್ಪ ವೇಳೆಯ ನೋಡಲು ಒಳೆಗೆ ಬಂದನು. ನಂತರ ೮-೧೦ ವರ್ಷ ನಾಟಕಗೃಹ ಯಾವುದೋ ಒಂಡು ಸ್ತ ಳದಲ್ಲಿ ಕುಳಿತ. ಸೈಲ ಹ ಳಕ್ಕೆ ಹೋಗಿ ಕುಳಿತ್ತು ಅಲ್ಲಿಯೂ ಜೇಸರಪಿಸಿತು. ನಯಸ್ಸಿನ ಬಾಲಕನೊಬ್ಬನ್ನು ಪೂರ್ಣ ಖಾಲಿಯಾಗಿದ್ದು ದರಿಂದ )) ವೇಳೆಯಲ್ಲಿ ಬೇಸರವಾಗಿ ಮತ್ತೊ ಂದು ಹೀಗೆ ನಾಲ್ಕ ಡು ಸ್ಥಳಗಳಲ್ಲಿ ಬೀಯ ಬದಲಾಯಿಸಿದರೂ ಅವನ ಮನಸ್ಸಿಗೆ ಸಮಾಧಾನವೇ ಲ ಕೊನೆಗೆ, ಅಲ್ಲಿ ಕುಳಿತ ಆ ಒಬ್ಬನೇ ಸಮಯದ ನಂತರ, “ಸಾರ್‌! ತೆಗೆಯುತ್ತೀರಾ! ನನಗೆ ನಾಟಕ ಕಾಣಿಸುವದಿಲ್ಲ,? ಎಂದನಾ Bi ತನು. ಸ್ಮಲ ಜೆ ಪ್ರೇಕ್ಷಕನ ಹಿಂದಿನ ಸ್ಮ ಛದಲ್ಲಿಯೇ ಕುಳಿ. ನಿಮ್ಮ ಟೊಪ್ಪಿ ಗೆಯನ್ನು ಸ್ವಲ್ಪ -ವಿನಾಯಕ ಕುಲಕರ್ಣಿ | ಪ್ರುನಿಟಸ್‌ ಸಾಮಾನ್ಯ ನೆಳೆದ ನೀರಿನ ನಿಕಪಾಯಕರವಾಗುವಂತೆ ಹೇಗೆ ಮಾಡುತ್ತದೆಂದು ನೋಡಿರಿ 'ನೀರಿನ ಮೂಲಕ ಹರಡುವ ವಾಂತಿಭೇದಿ, ಟೈಫಾಯ್ಡ್‌, ಆಮಶಂಕೆ, ಜಠರದ ಮತ್ತು ಕರುಳಿನ ಊತ ಇತ್ಯೌ ದಿವಾ ಧಿಗಳು ಬರದಂತೆ ತಡೆಯಲು ಇದಕ್ಕಿಂತ ಯತ್ತಮೆ ಉಪಾಯ ಇನ್ನೊಂದಿಲ್ಲ. | ಹ | ನ FEES ನಿಮ್ಮವರ €ಮಕ್ಕಾಗಿ ಮುಂಜಾ ಗತೆ ವಹಿಸ. ಇಂದೇ ಪ್ರುರಿಟಸ್‌ ಕೊಳ್ಳಿ ಬಲ್ಲಾ,ರಾ ಜಾ ಜೀವನಕ್ಕೆ ಆಧುನಿಳ ಸಾಧನಗಳೆ ಬಾವಾ ತ ಆ ನ್ಗ ರಾಲ್‌ ಕಿಮ್‌ ಓೊತಚ್‌, ಕರಾಡ ಮಾಸಾ ಪ್ರೈ ಟಟ ಒಪ ROBIN AS ಅವರು ನಮ್ಮೂ ಇತಿಹಾಸಕ್ಕೆ ಹೊಸ ಅರ್ಥವಿತ್ತರು ಪ್ರೊಫೆಸರ್‌ ಹೊಸಾಂಬು ಆರ್‌. ಪೂರ್ಣಿಮಾ 7 ಯನ್ನು ಬರೆಯುವುದಕ್ಕಿಂತ ಅದನ್ನು ಬದಲಾಯಿಸುವುದೇ ಹೆಚ್ಚು ಮುಖ್ಯ ಎನ್ನುವ ಮಾತೇ ಪ್ರೊಫೆಸರ್‌ ಡಿ. ಡಿ. ಕೊಸಾಂಬಿ- ಯವರು ಮಿಕ್ಕ ಇತಿಹಾಸಕಾರರಿಗಿಂತ ಹೇಗೆ ಭಿನ್ನರಾಗಿದ್ದಾ ರೆ ಎಂಬುದನ್ನು ಸೂಚಿಸುತ್ತದೆ. ಭಾರತೀಯ “ಚರಿತ್ರೆಯ ಬಗ್ಗೆ ವಸ್ತುವಾದಿ ವೈಜ್ಞಾ ನಿಕ ಚಿಂತನೆಯನ್ನು ನಡೆಸಿ ಅದರ ಬಗ್ಗೆ ಗ್ರಂಥಗಳನ್ನು ಬರೆದ ವಿರಳ ಇತಿಹಾಸಕಾರರಲ್ಲಿ ಕೋಸಾಂಬಿಯವರು ಪ್ರಮುಖರು. ಚರಿತ್ರೆ ಎಂದರೆ ರಾಜರ ಸೋಲು-ಗೆಲವುಗಳ ರಮ್ಯ ಕಥೆ ಎಂಬ ಕಲ್ಪನೆಯೇ ಇನ್ನೂ ಅನೇಕ ಇತಿಹುಸ- ಕಾರರಲ್ಲಿ ಉಳಿದಿರುವಾಗ, “ಒಬ್ಬ ರಾಜನ ಹೆಸರನ್ನು ತಿಳಿದುಕೊಳ್ಳುವುದಕ್ಕಿಂತ ಮುಖ್ಯ- ವಾದದ್ದು ಅವನ ಪ್ರಜೆಗಳ ಬಳಿ ನೇಗಿಲು . 250 8 | ೫೭ ಇತ್ತೋ ಉಲ್ಲೆ ಉಟ ಎಟಣಲ್ಬ್ಬು ಕಲಲ ಕೊಳ್ಳುವುದು” ಎಂದು ಕೊಠಾಂಬಿ ನಂಬಿದ್ದರು. ಈ ಗಣಿತಶಾಸ್ತ್ರಜ್ಞ — ಇತಿಹಾಸಕಾರ, ಭಾರ- ತೀಯ ಚರಿತ್ರೆ ಯನ್ನು ಕುರಿತು ಅಧ್ಯಯನ ನಡೆ- ಸುವುದಕ್ಕೆ ಹೊಸ ಮಾರ್ಗ ವನ್ನೇ ಹಾಕಿ- ಕೊಟ್ಟರು. ಇದಕ್ಕಾಗಿ ಅವರನ್ನು ವೆ ಜ್ಞಾ ನಿಕ ಭಾರತೀಯ ಚರಿತ್ರೆಯ ಜನಕ ಎಂದು ಕರೆದು ಗೌರವಿಸಲಾಗಿದೆ. ಅವರ ವಸ್ತುವಾದಿ ದೃಷ್ಟ- ಕೋನವನ್ನು ಒಪ್ಪದ ಸಂಶೋಧಕರು ವಿದ್ವಾ ಂಸರನೇಕರು, “ಅವರೊಬ್ಬ ಇತಿಹಾಸ ಕಾರರೇ ಅಲ್ಲ” ಎಂದು ಮೂಗು ಮುರಿಯು- ತ್ತಾರೆ. ಇತರರು ಏನೇ ಹೇಳಲಿ, ಭಾರತೀಯ ಚರಿತ್ರೆಯ ಮೂಲಗತಿಯನು `ಸರಿಯಾಗಿ ಗ್ರಹಿಸಿದವರಲ್ಲಿ ಕೊಸಾಂಬಿಯವರು ಅಗ್ರ- ಗಣ್ಯ ರು. ದಾಮೋದರ ಧರ್ಮಾನಂದ ಕೊಸಾಂಬಿ- ು೨ವರು ೧೯೦೭ರ ಜುಲೈ ೩೧ರಂದು ಗೋವೆಯ ಕೋಸ್ಟೆ ನ್‌ನಲ್ಲಿ ಭುತಿ ಅವರ ಮನೆತನವು ಶಿಷ್ಟ ತೆಗೆ ವಿದ್ವತ್ತಿಗೆ ಹೆಸರಾಗಿತ್ತು. ಅವರ ತಂದೆ ಧವ ಇಕಾ ಚಾರ್‌ ದ್ಧ ಧರ್ಮ ಅಧಿಕೃತ ವಿದ್ಯಾಂಸರಾಗಿದ್ದರು. ವಿದ್ವತ್‌ ವಾತಾವರಣದಲ್ಲಿ 1 ಬೆಳೆದರೂ ದಾಮೋ- ದರ ಕೊಸಾಂಬಿಯವರಿಗೆ ಅಲ್ಲಿನ ಸಾಂಪ್ರ- ದಾಯಕ ದೃಷಿ ಕೋನ ಮೈ ಗೂಡಲಿಲ್ಲ. ಧರ್ಮಾನಂದರು. ಹಾರ್ವರ್ಡ್‌ ವಿಶ್ವ ಎದ್ಮಾ ಲಯ ದಲ್ಲಿ ಬೋಧಿಸಲು ತೆರಳಿದಾಗ "ದಾಮೋದರ ಕೊಸಾಂಬಿಯವರು ಅಲ್ಲಿನ ಕೇಂಬ್ರಿಜ್‌ ಲ್ಯಾಟಿನ್‌ ಸ್ಕೂ ಲಿನಲ್ಲಿ ಓದಲು ಸೇರಿದರು. ನಂತರ ಹಾರ್ವರ್ಡ್‌ ವಿಶ್ವವಿದ್ಯಾ ಲಯದಿಂದ ಗಣಿತ, ಇತಿಹಾಸ ಮತ್ತು ಜಾಷೆಗಳು-- ಪ್ರ ಅಪರೂಪ ಒಕ್ಕೂ ಟದ “ಎಷಯಗಳಲ್ಲಿ ಅವರು ಪದವೀಧರರಾದರು. ಭಾರತಕ್ಕೆ ಮರಳಿದ ನಂತರ ದಾಮೋದರ ಕೊಸಾಂಬಿಯವರು ಮೊದಲು ಬನಾರಸ್‌ ಹಿಂದೂ ವಿಶ್ವವಿದ್ಯಾ ಲಯ ದಲ್ಲಿ ನಂತರ ಅಲಿಘಡ ಮುಸ್ಲಿಮ್‌ "ಶ್ವ ವಿದ್ಯಾ - ಲಯದಲ್ಲಿ ಕೆಲಸ ಮಾಡಿದರು. ಅನಂತರ : ಎಇಣರು Ki ಫಗ್ಕು ೯ಸನ್‌ ಕಾಲೇಜಿನಲ್ಲಿ ಗಣಿತ- ಸ್ತದ ಪ್ರಾಧ್ಯಾ "ಪಕರಾಗಿ ಕಲಿಸಿದರು. ಮುಂದೆ ದು ತಾತಾ ಮೂಲಭೂತ ಸಂಶೋ- ಧನ ಸಂಸ್ಥೆ ಯಯಲ್ಲಿ ಗಣಿತ ವಿಭಾಗದ ಮುಖ್ಯಸ ರಾಗಿ ನೇಮಕರಾದರು. ಅವರು ಬರೆದ ಇತ್ರ ಹಾಸದಲ್ಲಿ ಕಾಣಬರುವ ವೈ ಜ್ಞಾ ನಿಕ ನ ಅವರು ಕಲಿತ, ಭೋಧಿಸಿದ “ಗಣಿತಶಾಸ್ತ್ರ ಬಳುವಳಿಯಾಗಿದೆ ಎಂಬುದರಲ್ಲಿ ಪನ ಇಲ್ಲ. ವಿಜ್ಞಾನ ' ಮತ್ತು ಇತಿಹಾಸ- ಗಳರಡರಲ್ಲೂ ಪ್ರಾವೀಣ್ಯ ಪಡೆದಿದ್ದರೂ ಭಾರತದ ಬುದ್ಧಿಜೀವಿಗಳು ಅವರನ್ನು ಮುಖ್ಯ ವಾಗಿ ಸ ಸ್ಮ ರಿಸ ವುದು ಅವರು ಇತಿಹಾಸಕ್ಕೆ ಕೊಟ್ಟ ಕಾಣಿಕೆಗಾಗಿಯೇ. ಅ “ಶತಕತ್ತ ಮ ವಿದ್ಯಾ ಪಕ ಸೊ ರತ್ನಕೋಶ' ದಶಬಲನ "ಚಿಂತಾಮಣಿ ಸಾರಣಿಕಾ, ಮುಂತಾದುವನ್ನು ಅವರು ಸಂಪಾದಿಸಿದ್ದಾ ರೆ. ಭರ್ತೃಹರಿಯ ನಿಖರವಾದ ವಿಮರ್ಶೆ ಯನ್ನು ನೀಡಿದ ಕೀರ್ತಿ ಅವರಿಗೆ ಸೇರುತ್ತದೆ. ಭೌ ನತ ಶಾಸ್ತ್ರ, ಗಣಿತಶಾಸ ಕ್ರ) ಜ್ಯಾಮಿತಿ, ಸಾಮಾಜಿಕ . ಸಮಸೆ ಗಳು, ಮಾನವಶಾಸ. ಶ್‌ ಭಾಷಾವಿಜ್ಞಾ ನ ಇತಿಹಾಸ, ಸ್ರ ಅಥ್‌ಶಾಸ್ತ್ರ ಶ್ರ ಸಮಾಜ- ಶಾಸ್ತ್ರ, ತತ್ತ್ವ » ಪ್ರಾಚೀನ ಇತಿಹಾಸ ಹೀಗೆ ಹೆಲವಾರು ನಷ ಯಗಳ ಬಗ್ಗೆ ಸ ಸುಮಾರು ನೂರಾ ಇಪ್ಪತ್ತೇಳು ಲೇಖಗಳನ್ನು ಅವರು ಬರೆದಿದ್ದಾರೆ. ಅವರ ವೈಜ್ಞಾ ನಿಕ ಬರಹಗಳು ದೇಶವಿದೇಶ- ಗಳಲ್ಲಿ ಖ್ಯಾತಿ ಪಡೆದಿವೆ. ಅವರ ಮುಖ್ಯ ಗ್ರಂಥ ಗಳು ನಾಲ್ಕು: 1) An introduction to the study of Indian history (1956), 2} Exasperating essays: Exercise in the dialectialjmethod (1957), 3) Myth and Reality: Stu- dies in the formation of Indian culture (1962), 4) The culture and civilization of ancient India in historical out-line (1965). ಭಾರತದ ವೈಭವಯುತ ಪ್ರಾಚೀನತೆಯ ಬಗ್ಗೆ ಎಲ್ಲಾ ಇತಿಹಾಸಕಾರರೂ ಅತಿಯಾಗಿ ಹೆಮ್ಮೆ -ತಾಳುತ್ತಾರೆ, ಆದರೆ ಕೊಸಾಂಬಿಯವರು ಪ್ರಾ ಚೇನ ಭಾರತದ ಆರ್ಥಿಕ ಸಿ ಒತಿಗತಿಗಳ ವಿವೇ- ಶಾಸ್ತ್ರ ಬಲ್ತ ಊಂ ಓಳ ಎಟ ೫ ತು ಇ. ಇ" ಚನೆಗೆ ತೊಡಗುತ್ತಾರೆ. “ಭಾರತದ ಜ್‌ ಗಳ ಬಗ್ಗೆ ಮಾತನಾಡುವಪೆ ಷ್ಟೇ ಸುಲಭವಾಗಿ ಭಾರತದ ವೈಭವೋಪೇತ ಪ್ರಾಚೀನ ಕಾಲದ ಬಗ್ಗೆ, ವಾಸ್ತ ವಾಂಶಗಳನ್ನು ಗಮನಿಸದೆ ಮಾತ- ನಾಡಲಾಗಿದೆ” ಎಂದವರು ಹೇಳುತ್ತಾ ರೆ. ಜಗತ್ತಿನ ಮಿಕ್ಕ ಎಲ್ಲ ಜನಾಂಗಗಳಂತೆಯೇ ಭಾರತೀ- ಡು ಕೂಡ ನಾಗರಿಕತೆಯನು ಸ ತಲುಪಲು ಅಸಂಖ್ಯಾತ ಕೋಟಲೆಗಳನ್ನು ಹಾದು ಬಂದಿ ದ್ದಾರೆ; ಜೀವಿತವನ್ನು ಸುಲಭ ಮಾಡಿಕೊಳ್ಳು ವುದಕ್ಕೆ ಮುಂಚೆ ಅನೇಕ ಕಷ್ಟಕರವಾದ ಘಟ್ಟ. ಗಳನ್ನು ತಲುಪಿದ್ದಾರೆ; ಉತ್ಪಾದನಾ ಸಾಧನ- ಗಳನ್ನು ಎಲ್ಲರಂತೆಯೇ ಕಾಲಾನುಕ್ರಮದಲ್ಲಿ ಕಂಡುಕೊಂಡಿದ್ದಾ ರೆ; ಪ್ರಾಚೀನ ಶಿಲಾಯುಗದ ಮಾನವನು ನಲವತ್ತು ವರ್ಷಗಳಿಗಿಂತ ಹೆಚ್ಚಾ ಗಿ ಬದುಕುತಿ ರಲಿಲ್ಲವೆಂಬುದನ್ನು ಸಾವಿರಾರು ವರ್ಷಗಳ ಹಿಂದಿನ ಮೂಳೆಗಳು ಖಚಿತ ವಾಗಿ ತೋರಿಸುತ್ತವೆ. ಎಂದೆಲ್ಲ ವಿವರಿಸುತ್ತ ಕೊಸಾಂಬಿಯವರು : ಪ್ರಾಚೀನ ವೆ ಭವದ ಬಗ್ಗೆ ಅಬ್ಬೆ ಷನ್‌ ಇರುವಮ್‌ ಕಣ್ಣೆ ಜರು ಪ ಪ್ರಯತ್ನಿ ಸುತ್ತಾರೆ. ವೈಭವಪೂರ್ಣವಾಗಿದ್ದ ಸ್ವರ್ಣ- ಯುಗವೊಂದನ್ನು ನಾವು ಮರೆತಿದ್ದೇವೆ ಎಂದು ಆಲಾಪ ಮಾಡುವವರಿಗೆ ಕೊಸಾಂಬಿ ಹೇಳು- ತ್ತಾರೆ: “ಸ್ವರ್ಣಯುಗ- ಅಂಥದೇನಾದರೂ ಇದ್ದರೆ, ಅದು ಭವಿಷ್ಯದಲ್ಲಿದೆ; ಹಿಂದೆ ಇರಲಿಲ್ಲ.” ಭಾರತದ ಪೌರಾಣಿಕ, ಐತಿಹಾಸಿಕ ಘಟನೆ ಗಳು, ವ್ಯಕ್ತಿಗಳ ಬಗ್ಗೆ ಕೊಸಾಂಬಿಯವರು ನೀಡಿರುವ" ವಿಶ್ಲೆ ೇಷಣೆಗಳು ತೀರ ಹೊಸದಾಗಿ ನಿಲ್ಲುತ್ತವೆ, ಯದುಕುಲ ನಾಯಕ ಶ್ರೀಕೃಷ್ಣ, ಭಗವದ್ಗಿ (ತ್ರೈ ಬೌದ್ಧ ಧರ್ಮ ಇತ್ಸಾ ,ದಿ ವಿಷಯ ಗಳ ಬಸ್ಗೆ ಅವರು ನಡೆಸಿರುವ ಅಧ್ಯ ಯನ ತುಂಬ ಮೊ `ಲಿಕವಾಗಿವೆ. ನಾಲ್ಕು ವರ್ಣಾಶ್ತ ಮ- ಗಳನ್ನು ನಾನು ಸ ಷ್ಟಿ ಸಿದ್ದೆ ಕಿ ಎಂದು ಹೇಳುವ ಕೃಷ್ಣ ಷ ನ ಗೀತೋಪ ಥದೇಶ ವನ್ನು » ಆಳು ವರ್ಗದ ಕ್ಸ ಕೆಳಗೆ ಜೀವಿಸುತ್ತಿದ್ದ ಬ್ರಾಹ ಒಣ ವರ್ಗವು ತನ್ನ ತಾತ್ತ್ವಿಕ ನಿಲುವನ್ನು ಸಾ ವಿಸುವ ಸಲು ವಾನಿ ಮಹಾಭಾರತದಲ್ಲಿ " ಸೇರಿಸಿದೆ; ಆದರೆ ಮಹಾಭಾರತದಲ್ಲಿ ಕಾಣಬರುವಂತೆ ಕೃಷ್ಣ ನಿಗೆ, ಯಾವುದೇ ನೈ ತಿಕ ತತ್ತ «ವನ್ನು ಹೇಳಲೂ ತಾ ಸಮಂ ಇ ಲ್ವ ಅರ್ಹತೆಯಿಲ್ಲ ಎಂದು ಅವರು ವಿವರಿಸುತ್ತಾ ರ್ಶೆ 'ಭಕ್ತಿತತ್ತ್ವವು ಕೂಡ ಊಳಿಗ ಮಾನ್ಮತೆಯ ಯುಗಧರ್ಮವಾಗಿ ಹುಟಿ ಕೈಕೊಂಡಿತು, ಇದನು 3. ಭಗವದ್ಗೀತೆಯ ಮೂಲಕ ಸ್ಥಾಪಿಸಲಾಯಿತು ಎಂದು ಕೊಸಾಂಬಿ ಗುರುತಿಸಿದ್ದಾರೆ. ಭಾರತದ ಮಿಕ್ಕ ಎಲ್ಲ "ಆಧ್ಯಾತ್ಮಿಕ' ಸರಕಿನಂತೆ (ಗೀತೆಯ ತತ್ತ ಎಸೌಸ್ವವು ಕೂಡ, ಬಹುಸಂಖ್ಯಾತರಿಗೆ ಕನಿಷ್ಠ ಭೌತಿಕ ಅಗತ್ಯಗಳನ್ನೂ ಒದಗಿಸಲು ಆಗದಿದ್ದ ಪರಿಸ್ಥಿತಿಯಲ್ಲಿ ಹುಟಿ ಕೊಂಡಿದೆ ಎಂಬ ವಿವರಣೆ ಕೊಸಾಂಬಿಯವರಿಗೆ ಭಾರತದ ಇತಿಹಾಸದ ಬಗ್ಗೆ ಇದ್ದ ಮೂಲ ತಿಳುವಳಿಕೆ ಯನ್ನು ಎತ್ತಿ ಜಡಿಯುತ್ತ ದೆ. ತನ್ನ ೭ಣ್ಣ ಮುಂದಿನ ಸಾಮಗ್ರಿಗಳನ್ನು ವಿಶ್ಲೇಷಿಸಿ, ಚರಿತ್ರೆ ಯನ್ನು ಬರೆಯಹೊರಡುವ ಯಾವುದೇ REAR ಒಂದು ತಾತ್ತ್ವಿಕ ತಳಹದಿ ಇದ್ದೇ ಇರುತ್ತದೆ. ಎಲ್ಲ ಇತಿಹಾಸಕಾರರೂ ತಾವು ಬರೆಯುವ ಇತಿಹಾಸ- ಕಾರರೂ ತಾವು ಬರೆಯುವ ಇತಿಹಾಸದಲ್ಲಿ ಒಂದು ಮೂಲಗತಿಯನ್ನು ಗುರುತಿಸುತ್ತಾರೆ. ಇದೇ ಅವರ ದೃಷ್ಟಿಕೋನವೂ ಆಗಿರುತ್ತದೆ. ಅವರು ಬದ್ಧರಾಗಿರುವ ತಾತ್ತ್ವಿಕ “ ದೃಷ್ಟಿ- ಕೋನ ಆವರ ಬರವಣಿಗೆಯ ಮೆೌಲ್ಯವನ್ನು ನಿರ್ಧರಿಸುತ್ತದೆ. ಕೊಸಾಂಬಿಯವರ ಮಾಕರ್ಕ್ಸಿ- ವಾದಿ ದೃಷ್ಟಿಕೋನ ಅವರ ಬರಹಕ್ಕೆ ಹೆಚ್ಚು ವೆ ವೈಜ್ಞಾ ನಿಕತೆಯನ್ನೂ ಖಚಿತತೆಯನ್ನೂ ತಂದು ಕೊಟ್ಟಿ "ದೆ “ನನ್ನ ಬರವಣಿಗೆಗೆ ನಾನು ಎಲ್ಲರಿ- ಗಿಂತ "ಹೆಚ್ಚಾಗಿ ವ ಮಾಕ್ಸ ೯ನಿಗೆ ಯಣಿಯಾಗಿದ್ದೇನೆ” ಎಂದು ಅವರೇ ಹೇಳಿಕೊಂಡಿದ್ದಾರೆ. ಆದ್ದ- ರಿಂದಲೇ ಅವರಿಗೆ “ಸಮಾಜ :ಎಂದರೆ ಬರೇ ಆಳುವವರಲ್ಲ, ಅಳಿಸಿಕೊಳ್ಳುವವರು ಕೂಡ.” ಕೊಸಾಂಬಿಯವರು “ಚರಿತ್ರೆ. ಎಂದರೆ. ಉತ್ಪಾ- ದನಾ ಸಾಧನಗಳು ಮತ್ತು ಉತ್ಪಾದನಾ ಸಂಬಂಧಗಳಲ್ಲಿ ಆದ ಬದಲಾವಣೆಗಳ ಕಾಲಾನು- ಕ್ರಮಣಿಕೆ” ಎಂಬ ತಮ್ಮ ನಂಬಿಕೆಯನ್ನೇ ಎಲ್ಲ ಬರಹಗಳಲ್ಲಿ ಅನುಸರಿಸಿದರು. ಇದಕ್ಕಾಗಿ ಅವರು ಅನೇಕ ಸಾಂಪ್ರದಾಯಿಕ ಇತಿಹಾಸಕಾರರ ಕಡು ವಿರೋಧವನ್ನು ಎದುರಿಸಬೇಕಾಯಿತು. ೧೯೬೬ ರ ಜೂನ್‌ ೨೯ ರಂದು ನಿಧನರಾದ ಕೊಸಾಂಬಿಯವರು ' ಪಶ್ಚಿಮದ ಮತ್ತು ಪೂರ್ವದ ಅನೇಕ ದೇಶಗಳನ್ನು ಸಂದರ್ಶಿಸಿದ್ದರು. ವಿಶ್ವಶಾಂತಿ ಮಂಡಲಿಯ ಸದಸ್ಯರಾಗಿದ್ದರು. ರಷ್ಯ, ಚೀನಗಳಲ್ಲಿ ಆದ ಕ್ರಾಂತಿಯ ನಂತರದ ಪ್ರಗತಿಯನು ಬಿಚ್ಚು ಮನಸ್ಸಿಂದ ಮೆಚ್ಚಿ - ಕೊನ ತ್ರಿ ದ್ದ "ಕು ಇತಿಹಾಸದ "ಬಗ್ಗೆ ತಮ್ಮ ೦ತಿಕ "ನಿಲುವನ್ನು ವಿರೋಧಿಸುವ ಅನೆ; ಕ ಗ ಕೂಡ ಅವರಿಗೆ ವೈಯಕ್ತಿಕ ಸ್ನೇಹ- ವಿತ್ತು. ಬರೆಯುವಾಗ ಕೊಸಾಂಬಿಯವರು ಅನೇಕ ಬಾರಿ ಸಣ್ಣಸಣ್ಣ ವಿವರಗಳಲ್ಲೇ ಮುಳುಗಿ ಹೋಗುತ್ತಾರೆ ಎಂಬ ಟೀಕೆಯೂ ಇದೆ. ಆದರೆ ಮೂಲಗತಿಯನ್ನು ಗುರುತಿಸುವುದನ್ನು ಅವರು ಮರೆಯುತ್ತಿರಲಿಲ್ಲ. ವ್ಯಕ್ತಿಯ ಭೌತಿ ಕ ಅಗತ್ಯಗಳು ಮೊದಲು. ಪೂರೈಕೆಯಾದ ಹೊರತು ಮಾನವನ ಪರಿಪೂರ್ಣತೆ ಸಾಧ್ಯವಿಲ್ಲ ಎಂದು ಅವರು ನಂಬಿದ್ದರು. “ಸಾಮಾಜಿಕ ಅನ್ಮಾಯಗಳ ಮೂಲ ಕಾರಣಗಳು ಈಗ ಮಾನ- ವನ "ಕಣ್ಣು ಗಳಿಂದ ತಪ್ಪಿಸಿಕೊಂಡಿಲ್ಲ, ಅವುಗಳ ನಿವಾರಣೆ ನಮಾಜವಾದದಲ್ಲಿದೆಯೇ ಹೊರತು ಆಧ್ಯಾತ್ಮದಲ್ಲಿಲ್ಲ” ಎಂದು 'ಅವರು ಸಾರಿದರು. ಆಧುನಿಕ ಉತ್ಪಾದನೆಗೆ ವಿಜ್ಞಾ ನವೇ ತಳಹದಿ- ಯಾಗಿದೆ, ಉತ್ಪಾದನಾ ಸಂಬಂಧಗಳು ಅಡ್ಲಿ- ಪಡಿಸದಿದ್ದಲ್ಲಿ ಪ್ರತಿಯೊಬ್ಬನ `ಭೌತಿಕ ಅಗತ್ಮ- ಗಳನ್ನೂ ಖಂಡಿತ ಪೂರೈಸಬಹುದು ಎಂಬ ಈ ಭರವಸೆ ಒಬ್ಬ ಇತಿಹಾಸಕಾರನಿಗೆ ಬಂದದ್ದು ಅವರು ನಂಬಿದ ಸಿದ್ಧಾಂತದಿಂದಲೇ ಹೊರತು ಅವರ ಇತಿಹಾಸದ ಪಾಂಡಿತ್ಯದಿಂದ ಲ್ಲ ಪ್ರಾಚೀನ ಭವ್ಯೆ ಭಾರತದ ಬಗ್ಗೆ ಕೊಸಾಂಬಿ- ಯವರು ಎಂದೂ ಪುಳಕಗೊಳ್ಳಲಿಲ್ಲ. ಗತೇತಿ- ಹಾಸದ ಬಗ್ಗೆ ಕೆಲಸ ಮಾಡುತ್ತಿ 'ದ್ರರೂ ಅವರ ಕಣ್ಣು ಗಳು ಭವಿ ಷ್ಯದತ್ತ ತಿರುಗಿದ್ದವು. po Re ನೂರುವರ್ಷ ಹಿಂದೆ ಹೇಳಿದ್ದ ಭವಿಷ್ಯವಿದು! ಇಂದಿಗೆ ಒಂದು ನೂರಾಒಂದು ವರ್ಷಗಳ ಹಂದೆ ಪ್ರಕಟನಾದ ಲೇಖನ ನಿದು. ನಖಂಬಯಿಯಲ್ಲಿ ಪ್ರಸಿದ್ಧವಾಗುತ್ತಿದ್ದ "ದಾತರಡು? (ಕೊಡಲಿ) ಎಂಬ ಪಾರಸಿ ಗುಜ- ರಾತಿ ಪತ್ರಿಕೆಯ ಮೇ ೨೫, ೧೮೭೬ ರ. ಸಂಚಿಕೆಯಲ್ಲಿ ಅಂದಿನಿಂದ ನೂರು ವರ್ಷಗಳ ಸಂತರ- Ms ೧೯೭೬ರಲ್ಲಿ ಭಾರತ ಹಾಗೂ ಜಗತ್ತು ಹೇಗಿರುತ್ತವೆ ಎಂಬೊಂದು ಲೇಖನೆ ಬಂತು. ಅಂದು ಬರೆದವರು ಜ್ಯೋತಿಶಾ ಸದ ಆಧಾರದಿಂದ ಬರೆದರೋ ಅಥವಾ ತರ್ಕದಿಂದಲೋ ಎಂಬುದನ್ನು ಡಿ ಯಾನ ಆಧಾರವೂ ಸಿಕ್ಕಿಲ್ಲ. ಆದರೆ ಒಂದು ವತಾತು ಮಾತ್ರ ನಿಜ- ಸ ಲೇಖಕ ಹೇಳಿದ್ದ ರಲ್ಲಿ ಕೆಲವಂಶ ಈಗ ಸರಿಯಾಗಿ ಘಟಸಿರಲಿಕ್ಕಿ ಲ್ಲ, ಆದಕೆ ಸಾಕಷ್ಟು ಸಂಗತಿಗಳು ನಿಜವಾಗಿಯೇ ಹರಿಣಮಿಸಿವೆ. ಅಲ್ಲದೆ ಒಂದು ಶತಮಾನದ ಖಂದೆ ಕಲ್ಪ ನೆಗೂ ನಿಲುಕದಿದ್ದ ಅವರ ಕೆಲ ವಿಚಾರಗಳು ಇಂದು ನಿಜವಾಗಿ ಪರಿಣಮಿಸಿವೆ. ಈ ದೃ ಸ ಯಿಂದ ಈ ಲೇಖನವನ್ನು ನೋಡಬೇಕು. On ನೂರು ವರ್ಷಗಳ ನಂತರದ ಮಾತು. ಅಂದರೆ ೧೯೭೬ರ ವೇಳೆಗೆ ನಿಮ್ಮ ಮೊಮ್ಮ ಕ್ಕಳೋ ಮರಿಮಕ್ಕ ಳೋ ವಯಸ್ಕ- ರಾದಾಗ ನಿಮ್ಮ ಸ್ಥಿತಿ ಏನಾಗಬಹುದು ಈಗಿನ ಜೀವನದ ನೀಡಿಗೂ ಆಗಿನದಕ್ಕೂ ಯಾವ ಬದ- ಲಾವಣೆಗಳನ್ನು ನೀವು ಕಂಡುಕೊಳ್ಳ ಬಹುದು ಎಂಬುದನ್ನು “ಲಿ ) ಸುವುದು ಅಸಾಧ್ಯ ಈ ಸರಿ, ಅಂತೆಯೆ ನಿಮ್ಮ ಹಿರಿಯನಾಗಿ ಮುಂದಿನ ಜೀವನ ದಲ್ಲಿ ಏನೇನು ಬದಲಾವಣೆಗಳಾಗಬಹುದು ಎಂಬು ದರ ಕಲ್ಪನೆಯನ್ನು ನಿಮಗೆ ಇಲ್ಲಿ ತಂದುಕೊಡು ತ್ತೇನೆ, ಆಗಿನ ಸಾಮಾಜಿಕ ಸ್ಥಿತಿ ಪ್ರಪಂಚದ ಎಲ್ಲ ದೇಶಗಳಲ್ಲಿ ಭಾರೀ ಬದಲಾ- ವಣೆಗಳು ಕಂಡುಬರುತ್ತವೆ, ಈಗ ಮನೆಯ ನಾಲ್ಕು ಗೋಡೆಗಳ ನಡುವೆ ಹುದುಗಿ ಕುಳಿತಿರುವ, "ಘೋಷಾ' ದಲ್ಲಿರುವ ಸ್ತ್ರಿ €ಯರಂ ಸ್ವತಂತ್ರರಾಗಲು ಯತ್ನಿಸುತ್ತಾ ರೆ ಪಾರಸೀ ಸ್ತ್ರಿ ಮರು ಕೂಡ, ಹಿಂದೂ ಸಮಾಜದಲ್ಲಿ ಪುನರ್ವಿವಾಹ ಜಾರಿಗೆ ಬರುತ್ತದೆ. ವೈಧವ್ಯ ದುಃಖವೆಂಬುದು ಇತಿಹಾಸ ಕಾಲದ ಯಾವುದೊ ಒಂದು ಕಾಡು ರೀತಿಯೆಂದು ಪರಿಗಣಿಸಲ್ಪಡುತ್ತದೆ. ವಯಸ್ಕ ತರುಣ- ೬೦ ಎಂ. ತೆ. ದೇಸಾಯಿ ಹ ಫ್‌ ಜ್‌ ತರುಣಿಯರು ತಮ್ಮ ಮನಸ್ಸಿಗೆ ಬಂದವ ರನ್ನು ಜೀವನ ಸಂಗಾತಿಗಳನ್ನಾ ಗಿ ಆಯ್ಕೆ ಮಾಡಿ- ಕೊಳ್ಳು ವರು ಮತ್ತು ಸ | ತಂತ್ರ ಸಂಸಾರಗಳನ್ನು ಶಿ ನಡೆಸ ವರು. ಕ್ರಿಶ ಯನ್ನ ರಲ್ಲಿ- ಅದರಲ್ಲೂ ವಿಶೇಷವಾಗಿ ಜರ್ಮನ್‌, “ ಅಮೇರಿಕನ್‌, ಆಂಗ್ಲ ಹಾಗೂ ಫ್ರೆಂಚ್‌ ಜನಗಳಲ್ಲಿ-ಮದುವೆಯೊಂದು ಧಾರ್ಮಿಕ ವಿಧಿಯಾಗಿ ಉಳಿಯದೇ ಕಾನೂನಿ- ಗನುಗುಣವಾಗಿ ನಡೆಯುವ ಕ | ಮವೆನಿಸುವದು. ಮದುವೆ ಒಂದು ಸಾಮಾಜಿಕ ಒಪ ೈಂದ($00ia eontract)ವೆನಿಸುವದು ಅರ್ಥಾತ್‌ ಒಂದು ನಿಶ್ಚಿ ತ ಕಾರ್ಯಕ್ಕಾ ಗಿ ನಿಶ್ಚಿ ತ ಅವಧಿಯ ವರೆಗೆ ಇಬ್ಬರು ವ್ಯ ಕ್ರಿ ಗಳು” ಪರಸ ರರನ್ನು ಬಂಧಿಸಿಕೊಳ್ಳು ತ್ತಾರೆ ಹಗೂ ಕೂಡಿ "ನಡೆಯ. ದಿದ್ದಾಗ ಬೇರ್ಪಡುತ್ತಾ ರೆ. ಲಗ್ನದ ಕರಿತು ಅವರಲ್ಲಿ ಲಿಖಿತ ಒಪ ಶಂದವೂ ಆಗಬಹುದು, ಧಾರ್ಮಿಕ ಸ್ಸ ತಿ: ಧಾರ್ಮಿಕ ವಿಷಯದಲ್ಲಿ ಇಂದಿರುವುದರ ಅರ್ಧದಷ್ಟು ಮಾತ್ರ ಆಸ್ಥೆ ಆಗಿನ ಜನರಲ್ಲಿ ಉಳಿ ವುದು. ಮಾಸಲ್ಲ ನರಲ್ಲಿ ಇಂದಿನ ಧಾಮ ಸ್ಥಿತಿಗಿಂತ ಬಹಳ ಬದಲಾವಣೆಯು ಕಂಡು ಬರುವದು. ಪಾರಸಿಗಳಲ್ಲಿ ಈಗಿರುವ ಧಾರ್ಮಿಕ ರೀತಿನೀತಿಗಳು ಆಗ ತೀರ. ಕ್ವಚಿತ್ತಾಗಿ ಕಂಡು ಬರುವವು. ಅದೇ ರೀತಿ ಅವರ ಧರ್ಮಾಚರಣೆ, ಉಪಾಸನೆ ಮುಂತಾದವುಗಳಲ್ಲಿ ಹೊಸ ಶೋಧ ಗಳ ಪರಿಣಾಮವಾಗಿ ಹಾಗೂ "ಅವೆಸ್ತಾ'ಕ್ಕೆ ಹೊಸ ಅರ್ಥ ಹೇಳುವುದರಿಂದ ಬದಲಾವಣೆ- ಯಾಗುವುದು. ಅಷ್ಟೇ ಅಲ್ಲ, ಕ್ರಿಶ್ಚಿಯನ್ನರಲ್ಲಿ ತಮ್ಮ ಧರ್ಮದ ಬಗ್ಗೆ ಅಶ್ರದ್ರೆ ಮೂಡುವುದಲ್ಲದೆ ನಾಸ್ತಿಕರ ಸಂಖ್ಯೆಯೂ ಹೆಚ್ಚುವುದು, ಆದರೂ ಕ್ರಿಶ್ಚಿಯನ್‌ ಧರ್ಮಪ್ರಸಾರವು ಇಂದಿಗಿಂತ ಬಹಳ ಹೆಚ್ಚಾಗುವದು. ಆಫ್ರಿಕ, ತುರ್ಕ ಸ್ತಾನ, ಮಧ್ಯ ಏಶಿಯ ಮುಂತಾದ ಜನ ಕ್ರಿಶ್ಚಿಯನ್‌ ಧರ್ಮವನ್ನು ಸ್ವೀಕರಿಸುವರು. ವೈಜ್ಞಾನಿಕ ಸ್ಥಿತಿ: ವೈಜ್ಞಾನಿಕ ವಿಷಯವಾಗಿ ಇಂದು ನಾವು ಅದು ತವೆಂದುಕೊಂಡಿರುವ ಅನೇಕ ಸಂಗತಿಗಳು ಆಗ 'ಸಾಮಾನ್ಮವೆನಿಸಬಿಟ್ಟು ದೃಗ್ಗೋಚರಿಸು- ವವು. "ಯಾವುದೂ ಅದ್ಭುತವಲ್ಲ; ಯಾವುದೂ ಅಶಕ್ಯವಲ್ಲ' ಎಂಬುದನ್ನು ವಿಜ್ಞಾನಿಗಳು ಸಿದ್ಧ ಪಡಿಸುವರು, ರೈಲುಗಾಡಿಗಳು, ಟ್ರಾಮು- ಗಳು ಓಣಿ ಓಣಿಗಳಲ್ಲಿ ಸಂಚರಿಸುವವು. ತಂತಿ- ಗಳನ್ನು ಮನೆಮನೆಗೆ ಎಳಿಯಲಾಗುವುಲ್ಲದೆ ಮನೆಯಲ್ಲಿಯೇ ಕುಳಿತು ನೂರಾರು, ಸಾವಿ- ರಾರು ಮೈಲು ದೂರದಲ್ಲಿರುವವರೋದಿಗೆ ಮಾತನಾಡುವ ಸೌ ಲಭ್ಯವೊದಗುವದು. ಬಲೂ- ನಿನಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸುಲಭವಾಗಿ ಯಾನಿಸಬಹುದು. ಅಷ್ಟೇ ಅಲ್ಲ, ದೊಡ್ಡ ಶಹರಗಳಲ್ಲಿ ಒಂದು ಸ್ಥಳದಿಂದ ಮತ್ತೊಂದಕ್ಕೆ ಕೂಡ ಬಲೂನಿನಲ್ಲಿಯೇ ಸಂಚರಿ- ಸಬಹುದು. ಅದಕ್ಕಾಗಿ ನಗರಮಧ್ಯದಲ್ಲಿ ಅನೇಕ ಕಡೆಗಳಲ್ಲಿ ಬಲೂನು ನಿಲ್ದಾಣಗಳೂ ಸ್ಥಾ ಪಿಸಲ್ಪ- ಡುವವು. ವಿದ್ಯುತ್ತಿನ ವಿಷಯದಲ್ಲಿ ಎಷ್ಟೊಂದು ಪ್ರಚಂಡ ಶೋಧನೆಗಳಾಗುವವೆಂದರೆ, ಅನೇಕ ಅಸಾಧ್ಯ ' ರೋಗಗಳನ್ನು ಔಷಧಗಳ ಸಹಾಯ ವಿಲ್ಲದೆ ಬರಿ ವಿದುತ್ತಿನಿಂದ ನಿವಾರಿಸುತ್ತಾರೆ. ಮನುಷ್ಯನು ಕಾಣುವ ಕನಸುಗಳಿಗೂ ವಿದ್ಯು- ತ್ತಿನ ಜೋಡಣೆಯಾಗಿ ಆ ವಿಷಯದ ಹೊಸ- ತೊಂದು ಶಾಸ್ತ್ರವೇ ಹುಟ್ಟಿಕೊಳ್ಳುವುದು. ಮೃತ ತರುಣರನ್ನು ವಿದ್ಯುತ್ತಿನ ಮೂಲಕ ಮತ್ತೆ ಜೀವಂತಗೊಳಿಸುವ ಪ್ರಯತ್ನವೂ ಸಾಗುವುದು. ಚಂದ್ರನ ನಕ್ಷೆ ತಯಾರಿಸಲ್ಪಡುವುದರ ಜೊತೆಗೆ ಅದು ಮಕ್ಕಳ ಅಭ್ಯಾಸಕ್ರಮದಲ್ಲಿ ಪಠ್ಯವಾಗುವುದು, ಚಂದ್ರನ ಮೇಲಿಳಿಯು ವುದು ಹೇಗೆಂಬ ಬಗ್ಗೆ ಮಹಾನ್‌ ವಿಜ್ಞಾನಿ* ಗಳು, ಖಗೋಶಶಾಸ್ತ್ರಜ್ಞದಲ್ಲಿ ಚರ್ಚೆಯಾಗು ವುದು. ಹೊಸ ಹೊಸ ಖಂಡಗಳ ಶೋಧವೂ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿನ ಅದ್ಲುತ ಪ್ರದೇಶಗಳ ಶೋಧನೆಗಳೂ ನಡೆಯು ಭು pe ಕಾಳ dy ಕ್‌ ವವು. ಅಷ್ಟೇ ಅಲ್ಲ, ಈ ನವಪ್ರದೇಶಗಳೊಂದಿಗೆ ಸುಗಮ ಸಂಪರ್ಕ ಸ್ಮಾಪಿತವಾಗುವುದ್ಕು ಸುಯೇಜ್‌ ಕಾಲುವೆಯು ಭೂಮಿಯು ಮೇಲೆ ನಿರ್ಮಿತವಾದಂತೆಯೆ ಆಫ್ರಿಕದ ಸಹರಾ ಮರು- ಭೂಮಿಯು ಸಮುದ್ರವಾಗಿ ರೂಪಾಂತರಿ- ಸಲ್ಪಟ್ಟು ಆ ಖಂಡದಲ್ಲಿ ಹೊಸ ನಗರಗಳೂ ಬಂದರಗಳೂ ಹುಟ್ಟಿ ವ್ಯಾಪಾರದಲ್ಲಿ ತೊಡಗು ವವು. ಮಧ್ಯ ಏಶಿಯದಲ್ಲಿ ರೇಲ್ವೆಯ ಜಾಳಿ- ಗೆಯೇ ಪಸರಿಸುವುದು. ಪೆಸಿಫಿಕ್‌ ಮತ್ತು ಅಟ್ಲಾಂಟಿಕ್‌ ಸಾಗರಗಳನ್ನು ಕೌಲುವೆಯ ಮೂಲಕ ಜೋಡಿಸಲಾಗುವುದು. ಸೌರಮಂಡಳದಲ್ಲಿ ಈಗ ನಿಮಗೆ ತಿಳಿದಿರು ' ವುದರ ಎರಡರಷ್ಟು ಗ್ರಹಗಳು ಶೋಧಿಸಲ್ಪಡು- ವವು. ಇಂದು ಶಾಲೆಗಳಲ್ಲಿ ಕಲಿಸ್ಪಡುತ್ತಿರುವ ವ್ಯಾಕರಣಶಾಸ್ತ್ರಕ್ಕಿಂತಲೂ ಹೆಚ್ಚಿನ ಮಹತ್ವ ಆಗಿನ ಶಾಲೆಗಳಲ್ಲಿ ಖಗೋಳಶಾಸ್ತ್ರಕ್ಕೆ ಸಿಗು- ವದು. ಅಲ್ಲದೆ "ತೌಲನಿಕ ಭಾಷಾಶಾಸ್ತ್ರ'ವು i ಹೆಚ್ಚು ಹೆಚ್ಚಾಗಿ ವಿದ್ಯಾರ್ಥಿಗಳಿಗೆ ಕಲಿಸಲ್ಪಡು ವದು. ಸ್ತ್ರೀಶಿಕ್ಷಣಕ್ಕೆ ಎಲ್ಲಿಲ್ಲದ ಮಹತ್ವ ಬಂದು ಅವರು ಸಮಾಜದಲ್ಲಿ ಪುರುಷರಿಗೆ ಸಮಾನ ಹಕು ಹ ಗಳನ್ನೂ ದೊಡ್ಡ ದೊಡ್ಡ ಹುದ್ದೆಗಳನೂ ಲ ಪಡೆಯುವರು. ಸ ಇಜಕೀಯ ಕ್ಷೇತ್ರ : ಅಮೇರಿಕದಾದ್ಕಂತ ಬಹುತೇಕ ರಾಜ್ಯಗಳು ಲೋಕಸತ್ತಾತ್ಮಕವೆನಿಸುವವು. ಯುರೋಪಿನ ಇಂಗ್ಲಂಡ್‌, ಫಾ ನ್‌, ಜರ್ಮನಿ, ಆಸ್ಟ್ರಿಯಾ, ಡೌ ಟ್‌ ನೆ ಜ್‌ ನಿ ನೀವಿ ಇಟಲಿ ಮತ್ತು ಸ್ಪೇನ' ಸಹ ಲೋಕಸತ್ತಾತ್ಮಕ ರಾಷ್ಟ್ರಗಳಾಗಬಹುದು. ಆಸ್ಟ್ರೇಲಿಯಾ ಖಂಡ ವೆಲ್ಲ ಒಂದು ಪ್ರಜಾಸತ್ತಾತ್ಮಕ ದೇಶವೆನಿ- ಸುವುದು. ಆಫಿ ಶಕದ. -ಒಂದೆರಡು ಸಂಸಾನ ಗಳಲ್ಲೂ ಪ್ರಜಾಪ್ರಭುತ ಸ. ಬರಬಹುದು ಹಿಂದುಸ್ಥಾನದ ಬಹುಭಾಗ ರಶಿಯದ ಅಂಕಿತ- ಕ್ಕೊಳಗಾಗಬಹುದು. ಮಧ್ಮ ಏಶಿಯವು "ನವ- ರಶಿಯ'ವೆಂಬ ಹೆಸರು ಪಡೆಯುವುದಲ್ಲದೆ ಅಲ್ಲಿಯ ಆಡಳಿತವೆಲ್ಲ ರಶಿಯದ ಕೈಯಲ್ಲೇ ಉಳಿಯು- ವುದು. ಕಾಬೂಲಿನ ಅಮೀರ, ಇರಾಣದ ಶಾಹ ಹ Md ಳ್‌ “4 ತನ್ನ ಮತ್ತು ತುರ್ಕಸ್ತಾನದ ಸುಲ್ತಾನರು ರಶಿಯದ ಮಾಂಡಲೀಕರಾಗುವರು, ಅಲ್ಲದೆ ರಶಿಯನ್ನರು ಈಗ ಮಧ್ಯ ಏಶಿಯದಲ್ಲಿ ಹೊಕ್ಕಿ ರುವಂತೆಯೇ ಆಗ ಚೀನದೊಂದಿಗೆ ಯುದ್ಧ ಕ್ಕಿ ಳಿದಿರುವರು, ಫ್ರಾನ್ಸ್‌ ಮತ್ತು ಜರ್ಮನಿಗಳು ಸತತವಾಗಿ ಪರ ಸ್ಪರ ಯುದ್ಧ ಮಾಡಿ ಸುಸ್ತಾದ ನಂತರ ಒಪ್ಪಂ- ದದ ಮೂಲಕ ಮತ್ತೆ ಶಾಂತಿ ನೆಲೆಸುವುದು. ತುರ್ಕಿ ಸಾಮ್ರಾಜ್ಯ ಒಡೆದುಹೋಗಿ ಅ ಸ್ಮಾನ ದಲ್ಲಿ ಹಲವಾರು ರಾಜ್ಯಗಳು ಹುಟ್ಟಿಕೊಳ್ಳುವ ದಲ್ಲದೆ ತುರ್ಕಿ ಹೆಸರು ಸಹ ಸಾಮ್ರಾಜ್ಯ ದೊಂದಿಗೇ ನಿರ್ನಾಮವಾಗುವುದು. ಪಾರ್ಸಿಗಳು ಆಗ ಚಿಕ್ಕ: ಸಂಸ್ಥಾನವನ್ನು ಕಟ್ಟಿಕೊಳ್ಳಲು ಯೋಚಿಸುವರಾದರೂ ಈಗಿನಂತೆ ಒಂದೆಡೆಗೆ ಇರಲಾರರು. ಅವರು ಯುರೋಪ್‌, ಆಫ್ರಿಕ ಅಮೇರಿಕಗಳಿಗೆ ಹೋಗಿ: ನೆಲೆಸುವವರು. ಅದ ರಲ್ಲೂ ಯುರೋಪಿನಲ್ಲಿ ಜರ್ಮನಿ, ಅಮೇರಿಕದಲ್ಲಿ ಯು. ಎಸ್‌. ಎ. ಏಶಿಯದಲ್ಲಿ ಮಧ್ಯ ಏಶಿಯ ಗಳತ್ತ ಆಕರ್ಷಿಸಲ್ಪಡುವರು. ಸಾಮಾನ್ಯ ೧ ಪ್ರಪಂಚಾದ್ಯಂತ. ಜರ್ಮನ್‌ ಭಾಷೆಗೆ ವಿಶೇಷ ಪ್ರಚಾರ ಸಿಕ್ಕುವುದು. ಹಿಂದುಸ್ತಾನ- : ದಲ್ಲಿ ರಶಿಯನ್‌ ಭಾಷೆಯ ಕಲಿಕೆಯ ಒಲವು ಹೆಚ್ಚಾಗಬಹುದು. ಅಲ್ಲದೇ ದೇಶದಾದ್ಕಂತ ರಾಷ್ಟ್ರಭಾಷೆಯೆಂದು. "ಹಿಂದುಸ್ತಾನಿ'ಯನು 3 ಜನ ಬಳಸಬಹುದು. . ಪಾರ್ಸಿಗಳ; ಭಾಷೆ ಶುದ್ಧ ಗುಜರಾತಿಯಾಗುವದು. ಹಿಂದೂ ಜನ- ರಲ್ಲಿ ಧೋತರ ಉಡುವವರ ಸಂಖ್ಯೆ ತೀರ ಕೈ ಬೆರಳಿಂದೆಣಿಸುವಷ್ಟಾ ಗುವುದು ಮ ೦ಬಯಿಯಲ್ಲಿ ಈಗಿನ ಬ್ಮಾಕ್‌ಬೇ ಭಾಗ ಸಾಲದಾಗಿ ಮಲ ಬಾರ್‌ ಹಿಲ್‌ ವರೆಗಿನ ಸಮುದ 2 ಭಾಗವನ್ನು ತುಂಬಿಕೊಳ್ಳ ಲಾಗುವುದು. ಕೊನೆಗೆ "ದಾತರಡು' ವಿನ ಈ ತರುಣ ಸಂಪಾದಕ ನೂರು ವರ್ಷಗಳ ನಂತರ ಮುದುಕನೆಂದು ಗುರುತಿಸಲ್ಪಡುವನು. ಅಲ್ಲದೆ ನಾವು ಇಂದು ಭವಿಷ್ಯ ಕಥನವನ್ನು ನಮ್ಮ ಫೆ ಲುಗಳಿಂದ ಓದಿ ಇದರಲ್ಲಿಯ ಬಹುಭಾಗ ಸತ್ಯವಾದದ್ದನ್ನು ಕಂಡು ಅಂದಿನ ಜನ ಅಚ್ಚರಿಪಟ್ಟೂ ರು ಬರೆದಿರುವ ಈ. ಸಃ ಇ. ಒಂದು ಉದ್ದಿ ಮೆಯಲ್ಲಿ "ಅವರಿಬ್ಬರೂ ಪಾಲುಗಾರರು. ಅನರಲೊ ಬ್ಬ] "ತನ್ನೆ ಮೃತ್ಯು ಸನಿ ಹಿತವಾಗಿರುವುದನ್ನು ಮನ: ಹ: ಇನ್ನೊಬ್ಬ ನನ್ನು ಕರೆದು ; ಹೇಳಿದ: “ಮಿತ್ರ, ಸಾಯುವ” ಹೊತಿ ಶ್ರಿನಲ್ಲಿ ನಾನು ಸುಳ್ಳಾ ತ ಕಳೆದ ವರ್ಷ ಐವತ್ತು ಸಾವಿರ ರೂಪಾಯಿ ಅಸಹರಿಸಿದ್ದು ನಾನೀ. ಕಾರ್ಮಿಕರನ್ನು ಕಂಪನಿಯ ವಿರುದ್ಧ ಎತ್ತಿ ಕಟ್ಟಿದ್ದೂ ನಾನೇ. ಅದಕ್ಕಾಗಿ ನೀನು ದನನ ಯಾವ 3 ಕ್ಷೈಯನ್ನಾ ದರೂ ಕೊಡು; ಸೇಡು ತೀರಿಸಿಕೊ.” “ನೀನೆಷ್ಟೂ ದುಃಖಿಸಬೇಕಿಲ್ಲ- ನಿನಗೆ ಈಗ ವಿಷ ಹಾಕಿದ್ದು ನಾನೇ?” ಎರಡನೆಯ ಪಾಳುಗಾರ ಉತ್ತರಿಸಿದ. ಈ ಭರ್ತಿ ತುಂಬಿದ್ದ ಬಸ್ಸಿನಲ್ಲಿ ಒಂದು ಸೀಟನ ಮೇಲೆ ಇಬ್ಬರು ಪ್ರಯಾಣಿಕರು ಹೆಳಿತಿ- ದ್ಹರು. ತನ್ನ ಬದಿಯಲ್ಲಿಯವನು ಕಣ್ಣು ಮುಚ್ಚಿಕೊಂಡು ಕುಳಿತದ್ದನು ಕಂಡ ಇನ್ನೊಬ್ಬ ಕೇಳಿದ: ಏನಿದು ನೀವು ಕಣ್ಣು ಮುಚಿ, ಕೊಂಡು ಕುಳಿತುಬಿಟ್ಟ ದಿ ೇರಲ್ಲ?? “ಹೆಣ್ಣು ಮಕ್ಕಳು ಬಸ್ಸಿ ನಲಿ “ಸಂತು ಪ್ಪ ಯಾಣ ಮಾಡುವುದನ್ನು ನಾನು ಕಣ್ಣಾರೆ ತೋಡಲಾರೆ, *_ಬಂತು ಉತ್ತ ರ. _ಎಸ್‌. ಕೆ. ನರಸಿಂಹಮೂರ್ತಿ * “ಡಾರ್ಲಿಂಗ್‌, ನಾನು ಎಷ್ಟೊಂದು ಬ್ರೀತಿಸುತ್ತೆ ನೆಂದರೆ "ತ್ರ ನನಗೆ ನಿದ್ರೆ ಯೇ ಬರುವುದಿಲ್ಲ.” *ಶ್ಲಮಿಸಿ `ಡಯಂ*, ಕೇನಲ ನಿದ್ದೆ ನಿನ್ನನ್ನು ೬೨ ಮಾಡುವುಧಿಕ್ಯೋಸ್ಯ ರ ನನ್ನ ನು ಪ್ರೀತಿಸು ವುದಾದರೆ ನಾನು ಖಂಡಿತ ನಿಮ ನ್ದ ಮದುವೆಯಾಗಲಾರೆ.? -ಶ್ರೀರಾಮನ್‌ ಸರಕ:ರಿ ಪೂನನ ದಿನಚರಿ ಬೆಳಿಗ್ಗೆ: “ಸಾಹೇಬರು, ಸ್ವಾಮಿ.” “ಬಹುಶಃ ಇನ್ನ ನು ಜನದ ಸ್ವಾ ಎ. ES ತಡವಾಗಿ ಬರುತ್ತೆ, ನೆ ಅಂತ ಫೋನ" ಮಾಡಿದರು, ಬುದ್ಧಿ. ೫ ಇನ್ನೂ ಬಂದಿಲ್ಲ "ಅವರು ಈಗ ತಾನೇ ಒಳಗೆ ಇದ್ದರು, ಆದರೆ ಪುನಃ ಹೊರಗಡೆ ಹೋಗಿದ್ದಾಕೆ.? “ಸಾಹೇಬರು ಊಟಕ್ಕೆ ಹೋಗಿ ದ್ದಾರೆ. ವ ಧ್ಯಾಹ: “ಇನ್ನೆ ನು ಬಂದುಚಿಡುತ್ತಾರೆ ಸ್ಮಾಮಿ. pe “ಸಾಹೇಬರು ಇನ್ನೂ ಬಂದಿಲ್ಲ, ಅರ್ಜೆಂಟ್‌ ಕೆಲಸ ಇತ್ತಾ??? “ಸಾಹೇಬರು. ಇಲ್ಲೇ ಕಾಫಿಗೆ ಹೋಗಿರಬೇಕು, ಅವರ ಕೋಟು ಕುರ್ಚೀಲೇ ಇದೆ. “ಹೌದು ಸ್ವಾನ ಈಗ ತಾನೇ ಒಳಗೆ ದ್ಹರಂ-. ಯಾವುದೋ ಮಿಟಿಂಗ್‌ ಇರಬೇಕು; ಹೆಡ್‌ ಆಫೀ- ಸಿಗೆ ಹೋಗಿರಬೇಕು. “ನನಗೆ ಸರಿಯಾಗಿ ಗೊತ್ತಿಲ್ಲ ಸ್ವಾನಿ, ಅವರು ಬರುತ್ತಾರೋ, ಇಲ್ಲವೋ? ೨ “ಇಲ್ಲ ಸ್ಮಾಮಿ, ಅವರು ಇವತು ಣಿ ಷೆ - ರಜಾ ಹಾಕಿದ್ದಾರೆ. -ಎಚ್‌. ವಿ. ಶ್ರೀಕಂಠ ವ್ಯಾ RTT ಕಸ್ತೂರಿ, ಜೂನ್‌ (6 ಎಿಎ ಗರ್ಭಿಣಿಯ ಗಾಬರಿ ಯುಗೋಸ್ಲೋನಿಯಾ ದೇಶದಲ್ಲಿ ಗರ್ಭಿಣಿಯೊಬ್ಬಳು ತನ್ನ ಆರನೆಯ ಮಗುವನ್ನು ನಿರೀಕ್ಷಿಸುತ್ತಿದ್ದಳು. ಅದೊಂದು ದಿನ ಆಕೆ ವರ್ತಮಾನ ಪತ್ರಿ ಕೆಯೊಂದನ್ನು 'ಓದುತ್ತಿ ದ್ದಾ ಗ ಇದ್ದೆ ಕ್ಕ ದ್ದ ಹಾಗೆ 'ಆಕೆ ಗೌಬರಿ- ಹ ಗಟ್ಟಿಯಾಗಿ ಕಿರುಚಿ- ಕೊಂಡಳು. ಏಕೆಂದರೆ ಆ ಪತ್ರಿಕೆಯ ಲ್ಲಿದ್ದ ಸುದ್ದಿ ಇದು: (ಪ್ರಸಂಚೆದಲ್ಲಿ ಹುಟ್ಟುವ ಪ್ರತಿ ಆರನೆಯ ಮಗುವೂ “ಚೈ ನೀಸ್‌ ಮಗುವಾಗಿರುತ್ತದೆ!? ಸೆ. ವಿಶ ನಾಥ ಕುಡುಕರಿಬ್ಬ ರು ದಾರಿಯಲ್ಲಿ ನಡೆದಿದ್ದರು. ಅವರಲ್ಲೊಬ್ಬನು ಮೇಲೆ ಆಕಾಶದ ಕಡೆಗೆ ಕೈಮಾಡಿ, “ಲೋ... ನೋಡು... ಸೂರ್ಯ ಎಷ್ಟ್ಟು ಸುಂದರವಾಗಿ ಕಾಣುತ್ತಿದ್ದಾನೆ? ಎಂದಾಗ ಮತ್ತೊಬ್ಬನು "ಹುಚ್ಚೆ ಪ್ಪ... ಅದು ಸೂರ್ಯವಲ್ಲ, ಚಂದಪ್ಪ,” ಎಂದ. ಆದರೆ, ಅವರಿಬ್ಬರೂ ತಮ್ಮ ವಾದ ಬಿಡದೆ, ಜಗಳವಾಡುತ್ತ, ಅದೇ ದಾರಿಯಲ್ಲಿ ಸಾಗುತ್ತಿದ್ದ ಒಬ್ಬ ನನ್ನು ನಿಲ್ಲಿಸಿ ಕೇಳಿದರು. ಆ ಮೂರನೆಯ ಮಂಹಾಶಯನು, ಮುಂದೆ ಹೋಗಿ, «ಅದು ಏನೋ ನನಗೆ ಗೊತ್ತಿಲ್ಲ. ನಾನು ಈ ಊರಿಗೆ ಹೊಸಬ, ಇಂದೇ ಬಂದಿ- ದ್ದೇನೆ? ಎಂದು ತಾನೇ ಮುಂದೆ ನಡೆದನು. * ಮುಖ್ಯ ರಸ್ತೆಯ ಬದಿಯಲ್ಲಿ, ಒಂದು ಎಲ್ಲರಿಗೂ ನಿದ್ಯುತ್‌ ಕೆಂಬದ ಮೇಲೆ, ಕಾಣುವಂತೆ, ಕೆಂಪು ಅಕ್ಷರಗಳಲ್ಲಿ ಈ ರೀತಿ ಬರೆದಿದ್ದರು. 4 ಅಪಾಯ! ೪೪೦-ಮೋಲ್ಡ್‌. ಮುಟ್ಟಿ ದಕೆ ಎರಡು ವರ್ಷ ಜೈಲು ಶಿಕ್ಷೆ.? _ ವಿನಾಯಕ ಕುಲಕರ್ಣಿ # ಸಾಧು : ನನಗೆ ಅವತಾರಗಳಲ್ಲಿ ವಿಶ್ವಾಸ- ನಿಲ್ಲ. ಜಗತ್ತೆಲ್ಲಾ ಬ್ರಹ್ಮ, ಮಯ. ಇದರಲ್ಲಿ ನಾನು ನೀವು "ಎಲ್ಲರೂ 'ಅವತಾರಿಗಳೆ. ಕಿಲಾಡಿ: ಟ್ರ ಹಾಗೇನು, ಹಾಗಾದರೆ ದಶಾವತಾರಗಳಲ್ಲಿ ನಿಮ್ಮದು ಯಾವ ಅವತಾರ? ತ ಗುರುಗಳು: ರಾಮು ನೀನು ಸ ಓರ್ಗಕ್ಕೆ ಹೋಗಲಿಚ್ಛಿ ಸುತ್ತೀಯೋ, ಇಲ್ಲಾ ನರ್‌ ಕಳ್ಕೋ? ರಾಮು: ಎಲ್ಲಿಗೂ ಹೋಗುವುದಿಲ್ಲ ಸಾರ್‌. ಸ್ಕೂಲು ಬಿಟ್ಟ ಮೇಲೆ ಎಲ್ಲಿಗೂ ಹೋಗದೆ ಸೀದಾ ಮನೆಗೆ ಬರಬೇಕೆಂದು ಅಮ್ಮ ಹೇಳಿದ್ದಾರೆ. * ಆಫೀಸರರೊಬ್ಬರು ತಮ್ಮ ಕೈಕೆಳಗಿನ ಜವಾನನ ಮೇಲೆ ಕೋಪಗೊಂಡು ಕಡಿಕಡಿ- ಯಾಗಿ ಯದ್ವಾತದ್ವಾ ರೇಗಾಡಿದರು: “ಏನೋ ಇದು, ಆಫೀಸಿನ ವೇಳೆಯಲ್ಲಿ ಬಾಗಿಲಲ್ಲಿ ಬಿದ್ದು ಕೊಂಡು ನಿದ್ದೆ ಮಾಡ- ಲೆಂದೇ ನೀನಿರುವುದು? ಅದರಲ್ಲೂ ಹಾಗೆ ಗೊರಕೆ ಹೊಡೆಯೋದೆ? ನಿನ್ನ ನ್ನ್ನ ಕೆಲಸ- ದಿಂದ ತೆಗೆದುಹಾಕಿದೆ ನೆ, ಇನ್ನು ಮೇಲೆ ಆಫೀಸಿಗೆ ಕಾಲಿಡಜೇಡ. ನಿನ್ನ ಸಕು ಗೊರಕೆಯಿಂದ ನನ್ನ ನಿದ್ದೆ ಯೂ. ಕೆಡುತ್ತೆ.” ಸ್‌: ಎ. ಚಂಗಾವಿ "ಕ ಬೋಳುವಾರು ಮಹಮದ" ಕುಂ ಗೂ 6 ಗಡಿಯಾರ ನಾಲ್ಕು ಬಾರಿ ಹೊಡೆದುಕೊಂಡು ಹತ್ತು ನಿಮಿಷಗಳಾಗಿತ್ತು. ಬಿಸಿಲಿನ ಬೇಗೆಯೊಂದಿಗೆ ವೃರ್ಥ ಹೋರಾಟ ನಡೆಸುತ್ತಿದ್ದ ಫ್ಯಾನಿನ ಕರಕರ ಸಪ್ಪಳವೊಂದಿಲ್ಲ ವಾದಲ್ಲಿ ನನ್ನ ಡಿಸ್ಬೆನ್ಸರಿ ನಿಶ್ಯಬ್ದ. ಕಂಪೌಂಡರ್‌ ಇಮು ಕೆಳಗಿನ ಹೋಟೆಲಿಗೆ ಹೋಗಿದ್ದಿರ ಬೇಕು. , ಇಲ್ಲವಾದಲ್ಲಿ ಬಾಟಲುಗಳ ಸದ್ದಿಗೆ ಎರಾಮವಿರುತ್ತಿರಲಿಲ್ಲ. ಮಾಮೂಲು ಪೇಶಂಟ್‌ ಗಳಾರೂ ಬಂದಿರುವುದಿಲ್ಲ. ಗ್ರೇಯ *ಎನಾಟಮಿ' ಕೈಯಲ್ಲಿ ಹಿಡಿದುಕೊಂಡು ಕಿಟಕಿ- ಯಿಂದ ರಸ್ತೆಯನ್ನು ನೋಡುತ್ತಿದ್ದೆ. ನಿರ್ಜೀವವಾಗಿದ್ದ ಟೆಲಿಫೋನು ಒಮ್ಮಿಂದೊ- ಮೈಗೆ ಜೀವ ತಳೆದು ಕಿರುಚಿಕೊಳ್ಳತೊಡಗಿದಾಗ ಯಾಂತ್ರಿಕವಾಗಿ ರಿಸೀವರನ್ನೆತ್ತಿಕೊಂಡು, “ಹಲೋ... ರಾವ್‌ ಸ್ಪೀಕಿಂಗ್‌,” ಎಂದೆ. “ಹಲೋ..., ನಾನು ಬಾಲಸುಬ್ರ- ಮಣ್ಯಮ್‌..., ಹಾ..., ಅದೇ Sales rep: ಹಾಂ...; ಇಂದು ಸಂಜೆ ಐದಕ್ಕೆ ಬರುತ್ತೇನೆ. ಇನ್ನೊಂದೇ ತಾಸು. ಒಂದು ಮುಖ್ಯವಾದ ವಷಯ ಮಾತನಾಡುವುದಿದೆ, ೦.ಔ.?” ಎಂದು -ಬಡಬಡನೇ, ಆದರೂ "ಸ್ಪುಟವಾಗಿ ನುಡಿದು, ನಾನು "ಹೂಂ..." ಎನ್ನಬೇಕೆನ್ನುವ ಮೊದಲೇ ರಿಸೀವರ್‌ ನಿರ್ಜೀವವಾಗುತ್ತದೆ. ಬಾಲಸುಬ್ರಮಣ್ಯವ ಯಾವಾಗಲೂ ಹಾಗೆಯೇ. ಅರಳು ಹುರಿದಂತೆ ಮಾತನಾಡು ತ್ತಿದ್ದ, ಅದೂ ಎಷ್ಟು ಬೇಕೋ ಅಷ್ಟು. ನನಗವನ ಪರಿಚಯವಾದದ್ದೂ ಹೀಗೆಯೆ. ೩೫% ತಹದೇ ಒಂದು ಸಂಜೆ ಇದೇ ಕುರ್ಚಿ* ಇ ಯಲ್ಲಿ ಕುಳಿತಿದ್ದೆ. ಮಾಮೂಲಿನಂತೆ ಗಿರಾಕಿ ಗಳಾರೂ ಬಂದಿರುವುದಿಲ್ಲ. ಬಾಗಿಲಲ್ಲಿ ಯಾರದೋ ನೆರಳು ಕಂಡಂತಾದಾಗ ತಲೆಯೆತ್ತಿದ್ದೆ. ಮೂವ- ತ್ತೈದರ ಗಡಿ ದಾಟಿರದ ಒಬ್ಬ ವ್ಯಕ್ತಿ, ತರುಣ ನೆಂದೇ ಹೇಳಬಹುದು-- ಸುಂದರವಾಗಿದ್ದ. ಬೆಲೆ ಬಾಳುವ ಉಡುಪಿಗೆ ಒಪ್ಪುವ ಕಿರುನಗೆಯ ಮುಖ. ಸುಖಜೀವಿಯೆನಿಸಿತ್ತು. “Good evening doctor; ನಾನು ಒಳೆ ಬರಬಹುದೆ?” ಎಂದ. “ಬನ್ನಿ” ಎಂದೆ. “ಕುಳಿತುಕೊಳ್ಳಿ” ಎಂದು ಎದುರಿದ್ದ ಕುರ್ಚಿಯೆತ್ತ ಬೊಟ್ಟು ಮಾಡಿದೆ. ಕುಳಿತು- ಕೊಂಡ. *ಏನು?' ಎನ್ನುವಂತೆ ನೋಡಿದೆ. ಆತ ಆರಂಭಿಸಿದ್ದ : “ನನ್ನ ಹೆಸರು ಬಾಲಸುಬ್ರಮಣ್ಯಮ್‌, Glaxoರವರ representative.” ಥತ್ತೇರಿಕಿ, ಇದೇನು ' ವಕ್ತಿಸಿತಲ್ಲಪ್ಪಾ, ಎನಿಸಿತ್ತು. ನಾನೇ ಗಿರಾಕಿಗಳಿಗಾಗಿ ಕಾಯು” ತ್ತಿದ್ದರೆ, ಈತನೇ ಗಿರಾಕಿಗಳನ್ನು ಅರಸಿಕೊಂಡು ಬಂದಂತಿತ್ತು. ನನ್ನ ಮುಖದಲ್ಲಿಯ ಸೌಮ್ಯತೆ ಮಾಯವಾಗಿರುವುದನ್ನು ಅವನು ಗುರುತಿಸಿರ- ಬೇಕು. “ಡಾಕ್ಲೇ... ನನಗೆ ಮದುವೆಯಾಗಿದೆ. ) | ಇಬ ರು ಮಕ್ಕಳು. ಮೊದಲನೆಯವಳು ಉಷಾ, ಎರಡನೆಯವಳು ರೂಪ. ಉಷಾ- ಳಿಗೆ ನಾಲ್ಕು ವರ್ಷ, ರೂಪಾಳಿಗೆ ಎರಡು ತುಂಬಿದೆ...” ನನಗೊಂದೂ ಅರ್ಥವಾಗಲಿಲ್ಲ. ಅವನ ಕಂಪೆನಿಯ ಗುಣಗಾನ ನಿರೀ ಕ್ಷಿಸಿದ್ದ ನನಗೆ, ಅವನ ಸಂಸಾರದ ಪರಿಚಯ ಕೇಳಿದಾಗ ಅಚ್ಚರಿ- ಯೆನಿಸಿತ್ತು. ಅವನು ಗಿರಾಕಿಯನ್ನರಸಿ ಬಂದಿಲ್ಲ ಎನ್ನುವುದು ತಿಳಿದಾಗ ಸಂತೋಷವಾಗಿತ್ತು. “ಹೂಂ:..;” ಎಂದೆ. ಮುಂದುವರಿಸಿದ್ದ, “ನನ್ನ ಹೆಂಡತಿಗೀಗ ಎಂಟು ತಿಂಗಳು,” ಪ್ರತಿ- ಯೊಂದು ಶಬ್ದವನ್ನೂ ಇಡಿಯಾಗಿ, ಅಸ್ಕಲಿತ- ವಾಗಿ ಹೇಳುತ್ತಿದ್ದ. ಹೆರಿಗೆಯ ಬಗ್ಗೆ ಸಲಹೆ ಪಡೆಯಲು ಬಂದಿರಬೇಕೆಂದುಕೊಂಡೆ . “ನನ್ನಿಂದ ಯಾವ ಸಹಾಯವಾಗಬೇಕಿತ್ತು?” ಎಂದೆ. “ಡಾಕ್ಟರ್‌, | ನಾನು ಮೊದಲೇ. ತಿಳಿಸಿದಂತೆ Sales representative. ಒಂದು ವಾರ ಊರಲ್ಲಿದ್ದರೆ, ಮೂರು ವಾರ ಟೂರ್‌ ಇರುತ್ತೆ. ಮನೆಯಲ್ಲಿ ಅವಳೊಬ್ಬೇ.. ಈ ಹೆರಿಗೆ- ಯೊಂದು ಮುಗಿದರೆ ನ ಮಕ್ಕಳು ಬೇಡಾಂತ....” “೮೦೦6 1468...” ನಾನು ಆತನ ಮಾತಿಗೆ ಸಹಕರಿಸಿದೆ. ಅವನ ಬಗ್ಗೆ ಅಭಿಮಾನವೆನಿಸಿತ್ತು. ಚಿಕ್ಕ ಸಂಸಾರದ ಸುಖ ಕಾಣ ಹೊರಟಿದ್ದ ಆತನ ಬಗ್ಗೆ ಹೆಮ್ಮೆಯೆನಿಸಿ, “ಈ ಸಲ ಹೆರಿಗೆಯಾದ ನಂತ್ರ ಬಂದು ಕಾಣಿ. ಸಂತೋಷದಿಂದ ಸಹಕರಿ- ಸುತ್ತೆ ನೈ ಎಂದಿದ್ದೆ. ಆತ ವಂದಿಸಿ ನಡೆದಿದ್ದ. ಮೊದಲ ಭೇಟಿಯಲ್ಲಿಯೇ ತನ್ನ ಬಗೆಗೆ ಸದಭ- ಪ್ರಾಯ ಉಂಟಾಗುವಂತೆ ವರ್ರಿ ಸಿದ್ದ. ಸ್ಫುಟ- ವಾಗಿ ಮಾತನಾಡಿ, ನಾಜೂಕಾಗಿ 'ನಾಗರಿಕತೆ- ಯಿಂದ ವ್ಯವಹರಿಸಿದ ಆತನ ವ್ಯಕ್ತಿತ್ವಕ್ಕೆ ಮಾರುಹೋಗಿದ್ದೆ. ಮತ್ತೆ ರಡು “ತಿಂಗಳ ನಂತರ ಡಿಸ್ಪೆನ್ನ ನ್ಸ ರಿಗೆ ಬಂದಿದ್ದ. ಗಂಡು ಮಗುವಿನ ತಂದೆಯಾಗಿದ್ದೆ €- ನೆಂದು” ಹೆಮೆ ಯಿಂದೆ ಹೇಳಿದ್ದ. ಶುಭಾಶಯ ಹೇಳಿದೆ, Vasectomy ಬಗ್ಗೆ ವಿವರವಾಗಿ ತಿಳಿಸಿದೆ. ಅವನಿಗೂ ಕೆಲವಂಶ" ತಿಳಿದಿತ್ತು. ಆಪರೇಶನ್ನಿಗೆ ಆತನ ಮನೆಯವರ ಸಮ್ಮತಿಯ ಬಗ್ಗೆ ವಿಚಾರಿಸಿದಾಗ. ಇನ್ನೂ ಕೇಳಲಿಲ್ಲವೆಂದ, ವಿಚಾರಿಸಿ ಮತ್ತೆ ಕಾಣುತ್ತೇನೆಂದು ಹೇಳಿ ಹೋದ ಆತ ಮತ್ತೆರಡು ತಿಂಗಳು ಮುಖ ತೋರಿಸಿರಲಿಲ್ಲ. ಆತನ ವ್ಯವಹಾರ ಜೋರಾಗಿದ್ದಿ ರಬೇಕೆಂದುಕೊಂಡು ನಾನು ಸುಮ ನಾಗಿದ್ದೆ. ಕಸ್ತೂರಿ, ಜೂನ್‌ ೧೯೭೭ ಒಂದು ದಿನ ಬೆಳಿಗ್ಗೆ ಮಿಂಚಿನಂತೆ ಪ್ರತ್ಮಕ್ಷ- ನಾದ, ಚ ಯಾವನೋ ಒಬ್ಬ ರೋಗಿ- ಕಾತನಾಡುತ್ತಿ ದ್ರೆ. ಆತನನ್ನು ಕಂಡು We “ಡಾಕ್ಟರ್‌... ಇಂದು 2 ಕೂ ಯೂಟ ನಮ್ಮನೇಲಿ. ಮನೇಲಿ ತಿಳಿಸಿದ್ದೇನೆ. ಇಲ್ಲವೆನ್ನಬೇಡಿ ಹಾ..., ರಾತ್ರಿ ಎಂಟಕ್ಕೆ ಬರುತ್ತೇನೆ. ರೆಡಿಯಾಗಿರಿ,” ಎಂದು ಉತ್ತ ರಕ್ಕೂ ಕಾಯದೆ ಮಾಯವಾಗಿದ್ದ. ಮಧ್ಯಾಹ್ನ ಊಟದ ಸಮಯದಲ್ಲಿ ನನ್ನವಳಿಗೆ ಹೇಳಿದೆ-ರಾಶ್ರಿ ಊಟಕ್ಕೆ ಬರಲಾಗುವುದಿಲ್ಲ, ವೆಂದು. ಅವಳೇನೂ ಅಡಿ ಮಾಡಲಿಲ್ಲ. ಅವಳಿಗೆ ಅಭ್ಯಾಸವಾಗಿದೆ. ಡಾಕ್ಟ "ರನಿಗೆ ಹೇಳಿ ಮಾಡಿ- ಸಿದ ಹೆಂಡತಿಯವಳು. ಆತ ಎಂಟಕ್ಕೆ ಸರಿಯಾಗಿ ಬಂದಿದ್ದ. ನನ್ನಲ್ಲಿ ಕಾರು ಇರುವ ಕಾರಣ, ಅವನ ಸ್ಕೂಟರನ್ನು ಕಾರಿನಲ್ಲಿ ಹಿಂಬಾಲಿಸಿದೆ. ಮನೆ ಸ್ವಲ್ಪ ದೂರವೇ ಇತ್ತು. ಉಲಿ ಬಂ ಪುಟ್ಟ ಮನೆ; ಸುಂದರವಾಗಿತ್ತು. ಅಂಗಳದಲ್ಲಿ ಹೂದೋಟವಿದ್ದಿರಬೇಕು. ಕತ್ತಲಲ್ಲಿ ಸರಿಯಾಗಿ ಕಾಣಿಸಲಿಲ್ಲ. “ಇವಳು... ಆತ ಆರಂಭಿಸಿದ್ದ ತನ್ನ ಜೊತೆಗಾತಿಯ ಪರಿಚಯ ಮಾಡಿಸಲು. ಆದರೆ ಅವಳೇ ಮುಂದುವರಿಸಿದ್ದಳು, “ಮಿಸೆಸ್‌ ಬಾಲ: ಸುಬ್ರಮಣ್ಮಮ್‌, ಹೆಸರು ಚಂಪಾ...” ಎರಡೂ ಕೈ ಜೋಡಿಸಿ ನಮಸ್ಕರಿಸುವಾಗ ಬಹಳ ಸುಂದರಿಯಾಗಿ ಕಂಡಳು, ಎರಡು ತಿಂಗಳ ಇಪ್ಪತ್ತೈದು ದಾಟಿದ್ದರೂ, ಹಸಿ ಜೋ ಇನ್ನೂ ಹದಿನೆಂಟೇ ತುಂಬಿಲ್ಲ ಎನ್ನ ಬಹುದಾದ ಬಳುಕುವ! ನೀಳ ದೇಹ. ಹಿಡಿಯಬಲ್ಲ ಚೂಪು ಕಣ್ಣು ಗಳು. ಈ ಸುಬ್ರ ಮಣ್ಯ ಮ್‌ ಎನಿಸಿತ್ತು. ಊಟವೂ... ಅವಳಂತೇ ಸೊಗಸಾಗಿತ್ತು. ಮಕ್ಕ ಳು ನಿದ್ರಿ ಸಿದ್ಧವು. ನಂತರ ಮಾತು. ಕುಟುಂಬ ರಾಕಿ ಬಗ್ಗೆ ನನಗೇ ತಿಳಿಯ ಭಾಗ್ಯವಂತ, ಹೇಳುವಂತೆ, ನಿರರ್ಗ ಅವಾಗಿ' ಮಾತನಾಡುವ ಅವಳನ್ನು ಕಂಡಾಗ ದಿಟ, ಹೆಣು ಎಂದು- ಊಟ ಣ ಕೊಂಡೆ. ಮುಂದೆ ಕೆಲವು ದಿನಗಳಲ್ಲಿ ಅವನಿಗೆ ಯಾರನ್ನಾ ದರೂ ಸೆರೆ ಹ vasectomy ಮಾಡಿಯಾಗಿತ್ತು. ನನ್ನ ಆದೇಶದಂತೆ, ಪರಿಚಿತ ಸರಕಾರಿ ಡಾಕ್ಟರರೇ ಮಾಡಿದ್ದರು. ಆತನಿಗೆ ಧೈರ್ಯ ತುಂಬಲು ವಾನು ಆತನ ಬಳಿ ನಿಂತಿದ್ದೆ. ವಾರದೊಳಗೆ ಆತ ತನ್ನ ಎಂದಿನ ದಿನಚರಿಗೆ ಹೊಂದಿಕೊಂಡು ಬಿಟ್ಟಿದ್ದ. ನಾನವನನ್ನು ಮರೆತುಬಿಡಬಹು- ದಿತ್ತು. ಆದರೆ ಚಂಪಾ ಮರೆಯದಂತೆ ಮಾಡಿದಳು. ಪಾ ವಾರಕ್ಕೊಮ್ಮೆಯಾದರೂ ಡಿಸ್ಬೆ ನ್ನರಿ ಗೆ ಬಂದ್ಕು “ಡಾಕ್ರೈ, ಆ ಮದ್ದು ಬರ್ಕೊಡಿ', “ಡಾಕ್ರೈ, ಈ ಟಾನಿಕ್‌ ಹೇಗೆ?' ಎಂದು ವಿಚಾರಿ- ಸುವ ನೆಪದಲ್ಲಿ ಅರ್ಧ ತಾಸಾದರೂ ಹರಟು- ತ್ತಿದ್ದಳು. ಅವಳ ಈ ಸಂಬಂಧವಿಲ್ಲದ ಹರಟಿ ನನಗೂ ಒಂದು ರೀತಿಯ ಅವ್ಯಕ್ತ ಸಂತೋಷ- ವನ್ನುಂಟುಮಾಡುತ್ತಿತ್ತು. ಅತ್ಯಾ- ಧುನಿಕವಾಗಿ ಶೃಂಗಾರಗೊಂಡು ಬರುತ್ತಿದ್ದ ಆಕೆಯನ್ನು ಒಂದು ವಾರ ಕಾಣದಿದ್ದಲ್ಲಿ, ಏನನ್ನೋ ಕಳೆದು- ಕೊಂಡಂತೆ. ಅನ್ನಿಸುವಂತಾಗಿತ್ತು. ನನಗರಿಎಲ್ಲದೆ ನಾನವಳತ್ತ ಸರಿಯ ತೊಡಗಿದ್ದೆ. ಅವಳೂ ಅದಕ್ಕೆ ಇಂಬು ನೀಡುವಂತೆ ವರ್ತಿಸುತ್ತಿದ್ದಳು. ಬಾಲ ಸುಬ್ರಮಣ್ಯಮ್‌ ಊರಲ್ಲಿ ಇರು- ವುದೇ ಅಪರೂಪವಾಗಿತ್ತು. ಬಂದಾಗ ಲೆಲ್ಲಾ ನನ್ನನ್ನು ಕಂಡು, ಮಾತನಾಡಿಸಿಕೊಂಡು ಹೋಗುತ್ತಿದ್ದ. ಆತ ಉಊರಲ್ಲಿದ್ದಾಗೆ ಚಂಪಾ ತಪ್ಪಿಯಾದರೂ ನನ್ನಲ್ಲಿಗೆ ಬರುತ್ತಿರಲಿಲ್ಲ. ಅವಳ ಈ ನಡವಳಿಕೆ ನನಗರ್ಥವಾಗಿತ್ತು. ನಕ್ಕು ಸುಮ್ಮನಾಗಿದ್ದೆ: ನನ್ನ ಹೊಸ ದಿನಚರಿಯನ್ನು ಶಾಮು ಮಾತ್ರ ಸಂಶಯದಿಂದ ನೋಡುವಂತೆ ಕಾಣಿಸು- ತ್ತಿತ್ತು. ಆತ ಬಾಯಿ ಬಿಟ್ಟು ಏನೂ ಹೇಳಿರ-' ದಿದ್ದರೂ ಚಂಪಾ ಬಂದಿರುವಾಗ ಆತನ ಬಾಟಲುಗಳ ಸಪ್ಪಳಗಳಿಂದ ನಾನು ಊಹಿಸಿದ್ರೆ. ಕೊನಕೊನೆಗೆ ಆತನಿಗೂ ನನ್ನ ದಿನಚರಿ ಅಭ್ಮಾಸ- ವಾಗಿದ್ದಿರಬೇಕು; ಸುಮ್ಮನಾಗಿದ್ದ. ಬೇರಾರೂ ನಾನು ನನ್ನ ನಮ್ಮನ್ನು ಜನಪ್ರಿಯ ಸಂಶಯಿಸುವಂತಿರಲಿಲ್ಲ. ಡಾಕ್ಟರ್‌, ' ಮತ್ತವಳು ಕಸ್ತೂರಿ, ಜೂನ್‌ ೧೯೭೭ "14 ತ 1 ತ್‌್‌ ಪೇಶಂಟ*-ಅಷ್ಟೆ. ನನ್ನ ಕಾರಿನಲ್ಲಿ ಹಲವಾರು ಹೆಣ್ಣು ರೋಗಿಗಳು ಕುಳಿತಿದ್ದಾರೆ. ಚಂಪಾಳೂ ಕುಳಿತಿದ್ದುದು ಅಚ್ಚರಿಯೇನಲ್ಲ. ಗಡಿಯಾರ ಟಿಕಿಟಿಕಿಸುತ್ತಾ ಒಂದೊಂದಾಗಿ ನಿಮಿಷಗಳನ್ನು ಕೊಲ್ಲುವ ಕಾಯಕ ನಡೆಸಿರು- ತ್ತದೆ, ಕಳೆದ ಎರಡು ತಿಂಗಳಿನಿಂದ ಬಾಲ- ಸುಬ್ರಮಣ್ಯಮ್‌ನ ದರ್ಶನವಾಗಿರಲಿಲ್ಲ. ಒಂದು ತಿಂಗಳ ಉತ್ತರ ಭಾರತದ: ಪ್ರವಾಸ ಮುಗಿಸಿ ನಾನು ವಾರದ ಹಿಂದೆಯಷ್ಟೆ € ಡಿಸ್ಬೆನ್ಸರಿ ಪುನರಾರಂಭಿಸಿದ್ದೆ ಚಂಪಾಳ ಭೇಟಿಂ ಯೂ ರ ಲಿಲ್ಲ. ಈಗ ಏಕಾಯೇ$* ಬಾಲಸುಬ್ರ- ಮಣ್ಯಮ್‌ನನ್ನು ಎದುರಿಸುವುದು ಯಾಕೋ ಬೇಡವೆನಿಸುತ್ತದೆ. ಆದರೆ ತಪ್ಪಿಸಿಕೊಳು ಮ” ವಂತಿಲ್ಲ. ಇನ್ನು ಕೆಲವೇ ನಿಮಿಷಗಳೊಳಗೆ ಆತ ಬರುವವನಿದ್ದ. ಗಡಿಯಾರದ ದೊಡ್ಡ ಮುಳ್ಳು ಹನ್ನೊಂದನ್ನು ದಾಟಿತ್ತು; ಚಿಕ್ಕದು ಐದರ ಮೇಲೆ ಕುಳಿತಿತ್ತು. ಆತ ಬರುವ ಮೊದಲು ಫೋನು ಮಾಡಿ ಯಾಕೆ ತಿಳಿಸಿದ...? ಮೊದಲೆಂದೂ ಹಾಗೆ ಮಾಡಿರಲಿಲ್ಲ ನನ್ನ ಮತ್ತು ಚಂಪಾಳ ಬಗ್ಗೆ ಯಾರಾದರೂ ಆತನ ಕಿವಿಯನ್ನು ಊದಿರ- ಬಹುದೇ? ಚಂಪಾಳಿಗೆ ಏನಾದರೂ. ಕಾಯಿಲೆ- ಯಾಗಿದೆಯೇ?- ಬರೇ ಪ್ರಶ್ನೆಗಳೇ ಒಂದರ ಬೆನ್ನಿಗಂಟಕೊಂಡು ಇನ್ನೊಂದಾಗಿ ಮೂಡಿ ಬರುತ್ತಿದ್ದುವೆ: ಹೊರತು ಯಾವುದಕ್ಕೂ ಉತ್ತರ ಕಾಣದೆ, ಎಲ್ಲವೂ ಗೋಜಲು ಗೋಜಲಾಗಿ ಮನಸ್ಸೆಲ್ಲಾ ಅಸ್ತವೃ್ಯಸ್ತವಾಗಿರುವಾಗ ಹೊರ- ಗಡೆ ಸ್ಕೂಟರ್‌ ಬಂದು ನಿಂತ ಸಪ್ಪಳ ಕೇಳು. ತ್ತದೆ. ನಗುವಿನ ಮುಖವಾಡ ಧರಿಸಿ. ಅವನನ್ನು ಎದುರಿಸಲು ಸಿದ್ಧವಾಗುತ್ತೇನೆ. ಬಾಗಿಲು ದಾಟಿ ಒಳಗೆ ಬಂದ. ಎಂದಿನಂತೆ ನಮಸ್ಕಾರ ಕೂಡ ಹೇಳಲಿಲ್ಲ. ನಾನು ಹೇಳುವ ಮೊದಲೇ ಕುರ್ಚಿಯಲ್ಲಿ ಕುಸಿಯುವವನಂತೆ ಕುಳಿತ್ಕ ಮುಖ ಪೂರ್ತಿ ಇಳಿದಿತ್ತು. ಕಣ್ಣು - ಣಿ ಗಳಲ್ಲಿ ಹಿಂದಿನ ಕಳೆ ಕಾಣಿಸಲಿಲ್ಲ. ತುಂಬಾ ಬದಲಾದಂತೆ ಕಾಣಿಸಿದ. “ಹಲೋ, ಹೇಗಿದ್ದೀರಾ...1" ಎಂದೆ. ನನ್ನ ಸ್ವ ರದ ನಾಟಕಿ: ಯತೆ" ನನಗೇ ನಾಚಿಕೆಯನ್ನು ಬಟು ಅವನು ಅತ್ತಿತ್ತ ನೋಡಿದ. ನೇರವಾಗಿ ದಿಟ್ಟಿಸಿ, “ನಿಮ- ಗೀಗ ಬಿಡುವಿದೆಯೇ...?” ಎಂದ. ಈ ಪ ಶ್ನೆ ಯ ಅಗತ ವಿರಲಿಲ್ಲ. ಬಿಡುವು ಮಾಡಿ- ಕೊಳ್ಳೆ ಲು ಫೋನ್‌ನಲ್ಲಿ 'ಮುಂದಾಗಿಯೆ € ತಿಳಿಸಿ ಮಾಡಿತ್ತು. ನಂತರ ನನ್ನನ್ನು ಬಂದಿದ್ದ. ನಾನೇನೂ ಉತ್ತರವೀಯಲಿ ಅವನೇ ಮುಂದುವರಿದ. “ಬನ್ನಿ ಡಾಕ್ಟ್ರ, ಎಲ್ಲಾದ್ರೂ ಹೊರಗೆ ಹೋಗೋಣ. ನಿಮ್ಮಲ್ಲಿ : ಕೆಲವು ವಿಷಯ ಕೇಳುವುದಿದೆ,” ಎಂದು ಕುರ್ಚಿಯಿಂದೆದ್ದು, ನಾನು ಖಂಡಿತಾ ಹಿಂಬಾಲಿಸುತ್ತೇನೆ ಎಂದು ನಿರ್ಧರಿಸಿ- ದವನಂತೆ ಹೊರಗೆ ನಿಲ್ಲಿಸಿದ್ದ ಸ್ಕೂಟರ್‌ಗೆ ಜೀವ ತುಂಬಿ ಕುಳಿತುಕೊಂಡ. ನನಗೆ ಅವ್ಯಕ್ತ ಭಯ- ವುಂಟಾಗುತ್ತದೆ... ಈತನೊಡನೆ ಹೋಗಲೇ ಬೇಡವೇ ಎಂದು ನಿರ್ಧರಿಸಲಾರದವನಾಗುತ್ತೇನೆ. ನನ್ನ ನ್ನು ಒಯ್ದು ಏನಾದರೂ ಮಾಡಿಬಿಟ್ಟ ರೆ? ಎನ್ನು ವ ಯೋ ಜನೆ ನಡುಕವನ್ನು ಟುಮಾಡು- » ತ್ರ ದೆ ಆತ ಸ್ಕೂಟರ್‌ನ ಹಾರನ್‌ ಬಾರಿಸು- ತ್ತಾನೆ. ನಾನು ಬೇರೇನೂ ಉಪಾಯಗಾಣದೆ ಸಮ್ಮೋಹಿನಿಗೊಂಡಂತೆ ನಡೆದು ಆತನ ಹಿಂದೆ ಕುಳಿತುಕೊಳ್ಳುತ್ತೆ ತ್ತೇನೆ, ಸ್ಕೂಟರ್‌ ಹಾರಕ. ಒಂದೊಂದೇ ಕಟ್ಟ ಡ ಹಿಂದೆ ಸರಿದಂತೆ, ನನಗೆ ಹಿಂದಿನ ಘಟನೆ- ಗಳೆಲ್ಲ ಒಂದೊಂದಾಗಿ ನೆನಪಾಗುತ್ತಿದು ವು. ದಾರಿಯುದ್ದ ಕ್ಕೂ ಆತ ಮೌನಿ, ಸ್ಕೂ ಟರ್‌ ಪಾರ್ಕೊ ಂದರ ಗೇಟನ್ನು ದಾಟಿದಾಗ | ಲ್ಪ ಸಮಾಧಾನವಾಗಿತ್ತು. ಸ್ಕೂ ಟರನ್ನು ಒಂದು ಕಡೆ ನಿಲ್ಲಿಸಿದಾಗ, ಹಿಂದೆ ಕುಳಿತಿದ್ದ ನಾನು ಇಲ್ಲಿ. ಇಳಿದೆ. ಆತನೂ ಇಳಿದು 6೦ಡ್‌ ಹಾಕಿ ಹತ್ತಿ ರದಲ್ಲಿದ್ದ ಕಲ್ಲು ಬೆಂಚಿ- A) ಕಾಲೆಳೆದ. ನನ್ನ ನ್ನು ಯಾ ಎನ್ನ ಲಿಲ್ಲ, ಹಿಂಬಾಲಿಸಿದೆ. ಕಲ್ಲು ಬೆಂಚಿನ ಮೇಲೆ ಆತ "ಹಲ. ತಾಗ, ಆತನ ಅಮಂತ್ರಣ ನಿರೀಕ್ಷಿಸದೆ ನಾನೂ ಅವನ ಪಕ್ಕ ದಲ್ಲಿ ಕುಳಿತೆ ಆತನ ಪ್ರ ತಿಯೊಂದು ನಡವಳಿಕಿಯೂ ನನಗೆ ವಿಚಿತ್ರ ಅನುಭವ- ವನು ಟುಮಾಡುತ್ತಿತ್ತು. ಆತ ಸುಮ್ಮನೆ ಕು ಛತು ಶೂನ್ಯ ದಿಟ್ಟಿಸುತ್ತಿ ದ್ವ. ಪಾರ್ಕಿನಲ್ಲಿ" ರಿಪೆ ಪೇರಿ ಕೆಲಸ ನಡೆಯುತ್ತಿ ತ್ತು, ES ಹತ್ತಿರದಲ್ಲೇ ಇದ್ದ ದೊಡ್ಡ ಮಾವಿನ ಮರ- ವೊಂದರಲ್ಲಿ. ಹೇರಳವಾಗಿ ಬೆಳೆದಿದ್ದ ಬಂದನಿಕೆ ಗಳನ್ನು ಕೆಲಸಗಾರರು ಕತ್ತರಿಸುತ್ತಿದ್ದರು. ಬಾಲಸುಬ್ರಮಣ್ಮವ ಒಮ್ಮೆಲೇ ಹೇಳಿದ, “ಡಾಕ್ಟರ್‌.... ಈ ಬಂದನಿಕೆಗಳು ಯಾಕೆ ಬೆಳೆ- ಯುತ್ತವೆ?” ಒಗಟಿನಂತಿತ್ತು ಈ ಪ್ರಶ್ನೆ. ನನಗೇನೂ ಅರ್ಥವಾಗಲಿಲ್ಲ. “ಅಂದ್ರೇ?” ಎಂದೆ. “ಈ ಮರ ಆಸರೆ ಕೊಟ್ಟ ಕಾರಣವಲ್ಲದೇ ಅವು ಬೆಳೆದದ್ದು ?” ಎಂದ. “ರೀ ಸುಬ್ರಮಣ್ಯಮ್‌, ಏನಾಗಿದೆ ನಿಮಗೆ? ವಿಷಯ ಏನೂಂತ ತಿಳಿಸಿ” ಎಂದೆ. “ಡಾಕ್ಟರ್‌, ನನ್ನ ಹೆಂಡಶಿಗೀಗ ಎರಡು ತಿಂಗ್ಳು...” ಹ ಭಾ ಹೇಳಿದ. ನನಗೆ ಸಿಡಿಲೆರಗಿದಂತಾಯಿತು. ನನ್ನ ಆದೇಶದಂತೆ ನನ್ನ ಪರಿಚಿತ ಡಾಕ್ಟರರೇ ಈತನಿಗೆ vasectomy ಮಾಡಿದ್ದ ರು-ಅದೂ ನನ್ನ ಕಣ್ಣೆದುರಲ್ಲಿ. ಈಗ ಇವನ ಹೆಂಡತಿ ಗೆ ಎರಡು “ಗಳು! ಯಾವ ರೀತಿ ಯಲ್ಲಿ ಉತ್ತರಿಸಬೇಕೆಂದು ತಿಳಿಯದೆ ಯೋಚಿಸ ತೊಡಗಿದೆ. ಅವನೇ ಬಾಯಿ ತೆರೆದ, “ಡಾಕ್ಟರ್‌, ಇದು ಸಾಧ್ಯವೆ ? ೪೩೯೦೦೭೧೦೫7)" failure ಆಗು- ತ್ತದೆಯೆ ?” ನಾನು ಯಾವ ರೀತಿಯ ಉತ್ತರ ನೀಡಬೇಕೆಂದು ಪರೋಕ್ಷವಾಗಿ ಸೂಚಿಸಿದೆ. ಸ್ವಲ್ಪ ಸುಧಾರಿಸಿಕೊಂಡೆ. ನಿಧಾನವಾಗಿ ಹೇಳಿದೆ: “ನೋಡ್ರೀ...... ಸುಬ್ರಮಣ್ಯಮ್‌, ನಿಮ್ಗೆ vasectomy ಮಾಡಿದ್ದೇನೋ ನಿಜ. ಆದ್ರೆ... ಮುಂದೆ ಮಕ್ಕಳೇ ಆಗಬಾರ್ದೂಂತೇನೂ ಇಲ್ಲ, ಸಾವಿರದಲ್ಲಿ ಒಂದೋ, ಎರಡೋ ಈ ರೀತಿ ಆಗುವುದಿದೆ. ನನ್ನ ಗೊತ್ತಿನಲ್ಲೇ ಇಂಥದ್ದು *ೆಲಎವೆ. Take jt easy. ನಿಮ್ಮದೂ ಯಾಕೆ ಹೀಗಾಗಿರಬಾರದು ? ನಾಳೆ ಬನ್ನಿ. ಪರೀಕ್ಷೆ ಮಾಡಿಯೇಹೇಳುತ್ತೇನೆ,” ಎಂದೆ. ನನಗವ- ನಿಂದ ಬಿಡುಗಡೆಯ ಅವಶ್ಯಕತೆಯಿತ್ತು. ಆತ ಮರುಮಾತಿಲ್ಲದೆ. ಎದ್ದ, ಸ್ಕೂಟರ್‌ ಬಳಿ ನಡೆದ. ಪಾರ್ಕಿನ ಕೆಲಸಗಾರರು ಬಂದನಿಕೆ ಗಳನ್ನು ಹೊರೆಯಾಗಿ ಕಟ್ಟಿ ಹೊತ್ತುಕೊಂಡು ಹೋಗುತ್ತಿದ್ದರು. ನಾನು ಸ್ಕೂಟರ್‌ನ ಹಿಂದೆ ಗ್‌ ಟೆ. ಎಡ ಸಾಗಿ ಕುಳಿತೆ. ಡಿಸ್ಪೆನ್ನರಿ ಸಮೀಪ ನನ ನ್ನಿಳಿಸಿದ ಆತ ಏನೂ ಮಾತನಾಡದೆ ಹೋದ. ಡಿಸ್ಪೆನ್ಸರಿಯಲ್ಲಿ ಕುಳಿತುಕೊಳ್ಳುವುದು ನನ್ನಿಂದ ಸಾಧ್ಯವಾಗ.ವುದಿಲ್ಲ. ಒಂದೆರಡು ರೋಗಿಗಳು ನನಗಾಗಿ ಕಾಯುತ್ತಿದ್ದರು. ಯಾಂತ್ರಿಕವಾಗಿ ಅವರಿಗೆ ಚೀಟಿ ಬರೆದುಕೊಟ್ಟು, ಶಾಮುವಿಗೆ ಡಿಸ್ಪೆ ನ್ಸರಿ ಮುಚ್ಚ ಲು ಹೇಳ್ಕಿ ನಾನು ಮನೆಯತ್ತ “ಕಾರು ಹೊರಡಿಸ ತ್ತೆ ನೆ. ಅವೇಳೆಯಲ್ಲಿ ಮನೆಗೆ ಬಂದ ನನ್ನನ್ನು ಇವಳು ಅಚ್ಚರಿಯಿಂದ ನೋಡುತ್ತಾಳೆ. ತಲೆ ನೋಯು- ತ್ತಿದೆಯೆಂದು ಆಕೆಗೆ ಹೇಳಿ ನನ್ನ ಕೋಣೆ ಸೇರುತ್ತೇನೆ, ನಾಳೆ ಬರುವ ಆತನನ್ನು ಸಮಾಧಾನಪಡಿಸಬೇಕೆಂದು ತಿಳಿಯುವುದಿಲ್ಲ, ಆಸ್ಪತ್ರೆಗೆ ಅವನನ್ನು ಕಳುಹಿಸಿ Semen test ಮಾಡಿಸಬಹುದು. ಪೊಸಿಟಿವ್‌ ಆದರೆ ಬದುಕಿದೆ. ಅದಾಗದಿದ್ದರೆ? ಯೋಚಿಸಲೂ ಭಯವಾಗು- ತ್ತದೆ. ಚಂಪಾಳ ರೂಪ ಕಣ್ಣ ಮುಂದೆ ನರ್ತಿಸತೊಡ ಗುತ್ತದೆ. ಇಪ್ಪತ್ತೈದರ ಆ ಹೆಣ್ಣು "ಇಪ್ಪತ್ತರ ಹೆಣ್ಣುತನ'ದಲ್ಲಿ. ಆಟಿವಾಡಿಸ ತ್ತಾ ಳಿ “ಹಲೋ ಡಾಕ್ಟರ್‌,,., ಇಂದೇಕೋ ತುಂಬಾ ಬೋರು; ಅವ್ರೂನೂ ಇಲ್ಲ. ನೀವು ತುಂಬಾ ಬೀಜೀನಾ ?” ಯಾವ ರೀತಿಯಲ್ಲಿ “ಏನ್ರೀ ಡಾಕ್ಕೇ,,.. ಎಲ್ಲಿಗೇಂತ ಹೊರಟಿ ದ್ವೀರಾ? ನಾನು ಸಿನೆಮಾಕ್ಕೆಂತ ಹೊರಟೆ, ಆದ್ರೆ ಯಾರೂ ಕಂಪೆನೀನೆ ಇಲ್ಲಾ...” “ಇಲ್ಲಿ... ಇನ್ನೊಂದಿನ; ಈವತ್ತು ಬರ್ತಾರೆ... 716೩5೦...” ಅವ್ರು “ಅಬ್ಬಾ... ನೀವು ಕಾಣುವಂತೆ ಅಲ್ಲಾ...! ಪರವಾಗಿಲ್ಲ ಬಿಡಿ, but natural. ಹ...ಹ್ಹಾ.,,” ಅವಳ ಪ್ರತಿಯೊಂದು ಮಾತೂ ಕಿವಿಯಲ್ಲಿ ಪ್ರತಿಧ್ವನಿಸಿದಂತಾಗುತ್ತದೆ... ಆ ಸ್ಲೀವ್‌- ಆನೀ ರವಕೆ, ಪಾರದರ್ಶಕ ಸೀರೆ, ತುಂಬು ಯೆಕೌವನದ ವಯ್ಯಾರದ ನಡಿಗೆ, ಮೋಡಿ ಹಾಕುವ ಮಾದಕ ಕಣ್ಣುಗಳು... ಇನ್ನೂ ಏನೇನೋ... po: ಎಜು ಅರಾ ಬಾ ಇಂತಿ: ಕುಳಿತಲ್ಲಿ ಕುಳಿತಿರಲಾರದೆ ಅತ್ತಿತ್ತ ಚಡಪಡಿ- ಸುವಂತಾಗುತ್ತದೆ. ಕೊನೆಗೆ ಧೈರ್ಯ ತಂದು ಕೊಂಡು ಆಸ್ಪತ್ರೆಗೆ ಫೋನು ಮಾಡುತ್ತೇನೆ. ಐದು ನಿಮಿಷ ಏನೇನೋ ಬಡಬಡಿಸುತ್ತೇನೆ. “ಒಂದು ಸಂಸಾರ ಉಳೀಬೇಕಾಗಿದೆ' ಎಂಬುದನ್ನು ಒತ್ತಿ ಹೇಳುತ್ತೇನೆ. "೧. ಹ. ರಾವ್‌' ಎಂದು ಕೇಳಿಸಿದಾಗ ತೃಪ್ತಿಯಿಂದ, ನಿಟ್ಟುಸಿರು ಬಿಡು ವಂತಾಗುತ್ತದೆ. ರಾತ್ರಿಯೂಟ ರುಚಿಸುವುದಿಲ್ಲ ಎಲ್ಲವೂ ಯಾಂತ್ರಿಕವಾಗಿ ನಡೆಯುತ್ತದೆ. ಯಾರಲ್ಲೂ ಹೆಚ್ಚು ಮಾತನಾಡದೆ ಕೋಣೆ ಸೇರುತ್ತೇನೆ. ಒಂಟಿಯಾದಾಗ ಮತ್ತೆ. ಯೋಚನೆಗಳು ಒಂದೊಂದಾಗಿ ಕೊಂಡಿ ಕಳಚತೊಡಗುತ್ತವೆ. ಚಂಪಾ ಈ ರೀತಿ ಯಾಕೆ ಮಾಡಿದಳು? ನನ್ನಲ್ಲೂ ತಿಳಿಸಲಿಲ್ಲವೇಕೆ? ನಾನು : ಒಂದು ತಿಂಗಳು ಊರಲ್ಲಿಲ್ಲದ ಕಾರಣ ಈ ಅನಾಹುತ ಘಟಿಸಿತೆ ? ಅವಳು ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದಳೆ? ಹಾಗಾದರೆ ಅವಳ ಉದ್ದೇಶವಾದರೂ ಏನು? ಉತ್ತರವಿಲ್ಲದ ಪ್ರಶ್ನೆಗಳು ಕಾಡಿಸತೊಡಗಿದುವು. ಬೆಳಿಗ್ಗೆ ಹತ್ತಕ್ಕೆ ಆತ ಡಿಸ್ಬೆನ್ಸರಿಗೆ ಬಂದಿದ್ದ, semen test ಗೆಂದು ಆತನನ್ನು ಆಸ್ಪತ್ರೆಗೆ ಶಾಮುವಿನೊಡನೆ ಕಳ:ಹಿಸಿ, ನಂತರ ಸಾಯಂ- ಕಾಲ ಬಂದು ಕಾಣುವಂತೆ ತಿಳಿಸಿದೆ. ಆಸ್ಪತ್ರೆಗೆ ಫೋನುಮಾಡಿ, ಆತನಿಗೇನೂ ಹೇಳಿದೆ ರಿಪೋರ್ಟನ್ನು ನನಗೇ ಕಳುಹಿಸಲು ಹೆಕಳಿದೆ. ಮಿತ್ರ ಡಾಕ್ಟರರು ಎಲ್ಲದಕ್ಕೂ "ಹೂಂ'ಗುಟ್ಟಿದ ನಂತರವೇ ರಿಸೀವರನ್ನು ಕೆಳಗಿರಿಸಿದ್ದೆ. - ಸಂಜೆ, ಶಾಮ 1.80. report ಹೊತ್ತು ತಂದ. ಓದಿದೆ. ನಾನೆಣಿಸಿದಂತೆಯೇ ಇತ್ತು. ಆತ ತಂದೆಯಾಗುವ ಹಕ್ಕನ್ನು ಕಳೆದುಕೊಂಡಿದ್ದ. ಆತನನ್ನು ಯಾವ ರೀಶಿಯಲ್ಲಿ ಎದುರಿಸಬೇಕೆಂದು ನಿರ್ಧರಿಸಿ, ಅವನನ್ನು ್ಹನಿರೀಕ್ಷಿಸತೊಡಗಿದೆ, ರೋಗಿಗಳತ್ತ ಪೂರ್ಣ ಗಮನವೀಯುವುನು ಟಿಕಿಟಿಕಿಸುತ್ತಾ ಕಳೆದು ಸ್ವಾತಂತ್ರ { ವನ್ನ ವಲಂಬಿಸಿದೆ. "ಕಸ್ತೂರಿ, ಜೂನ್‌ ೧೯೭೭ HA eens FBS 4 ಹೋಗುತ್ತಿದ್ದ ಒಂದೊಂದೇ ನಿಮಿಷಗಳು, ಇನ್ನು ಹೆಚ್ಚು ಸಮಯವೇನಿಲ್ಲ ಎಂದು ಎಚ್ಚರಿಸುತ್ತಿರುವಂತೆ ಅನಿಸುತ್ತದೆ. ಗೋಡೆ ಗಡಿಯಾರ ಐದು ಬಾರಿ ಬಾರಿಸು- ತ್ತಲೇ ಇರುವಂತೆ, ಆತನ ಸ್ಕೂಟರ್‌ ಬಾಗಿಲ ಬಳಿ ಬಂದು ನಿಲ್ಲುತ್ತದೆ. ಒಳಗೆ ಬಂದವನೇ, “ಏನಾಯಿತು ಡಾಕ್ಟರ್‌...?7” ಎಂದು ಆತುರ ದಿಂದ ಪ್ರಶ್ನಿಸುತ್ತಾನೆ. ಆತನನ್ನು ಕುಳಿತು ಕೊಳ್ಳಲು ಹೇಳಿ, ಬಾಯಿಪಾಠ ಮಾಡಿಕೊಂಡಿದ್ದ ಮಾತನ್ನು ಒಪ್ಪಿಸಿದೆ: “ನೋಡ್ರೀ... ನಿಮ್ಗೆ ಮಾಡಿದ ಆಪರೇಶನ್ನಿನಲ್ಲಿ ಒಂದು ಚಿಕ್ಕ ತಪ್ಪಾ- ಗಿದೆ. ನೀವಿನ್ನೂ ತಂದೆಯಾಗಬಲ್ಲಿರಿ. ಪರವಾ- ಗಿಲ್ಲ, ನಾಡದು ಮಂಗಳವಾರ ಬನ್ನಿ, ನಾನೇ ಸರಿಪಡಿಸುತ್ತೇನೆ.” ಆತ ಕುರ್ಚಿಯಿಂದ ಒಮ್ಮೆಲೆ ಎದ್ದು ನಿಂತು, “ಅಯ್ಯೋ ಡಾಕ್ಟರ್‌, ನಾನು ಹೂವನ್ನು, ಸುಮ್ಮನೆ ಬಂದನಿಕೆಯೆಂದು ಶಂಕಿಸಿದ್ದೆ. ಪಾಪ, ಚಂಪಾ ತುಂಬಾ ನೊಂದುಕೊಂಡಿದ್ದಾಳೆ; ಬರುತ್ತೇನೆ, ನಮಸ್ಕಾರ,” ಎಂದು ತನ್ನ ಮೊದಲಿನ ನಗೆಯೊಂದಿಗೆ ವಂದಿಸಿ ಹಿಂತೆರಳು ತ್ತಾನೆ, “ನಾನೇ ಸರಿಪಡಿಸುತ್ತೇನೈ,'. ಎಂದಿದ್ದೆ. ಸರಿಪಡಿಸಿಕೊಳ್ಳಲೇಬೇಕೆಂದುಕೊಂಡು ಸರಕಾರಿ ಆಸ್ಪತ್ರೆಯತ್ತ ಕಾರು ಹೊರಡಿಸುತ್ತೇನೆ. ಕಾರಿನಲ್ಲಿ ತೇಲುತ್ತಿರುವಾಗ ಯೋಚಿಸಿದೆ; ನಾನು ಸುಳ್ಳು ಹೇಳಿ ಉಳಿಸಿದ್ದು ಆತನ ಸಂಸಾರವನ್ನೇ, ಅಥವಾ ನನ್ನದನ್ನೇ...? ನಾನು ನಿಜ ಹೇಳಿ- ದ್ದರೆ. ಆತನ ಸಂಸಾರ ಹಾಳಾಗುತ್ತಿತ್ತು. ಅದೇ ರೀತಿ ಚಂಪಾ ನಿಜ ಹೇಳಿದ್ದರೆ...? ಅಬ್ಬಾ...ಯೋಚಿಸುವಾಗಲೂ ನಡುಕವುಂಟಾ- ತ್ತು. "ಆತ ಬಂದನಿಕೆಯನ್ನೇ ಹೂವೆಂದು ಕೊಂಡು ಸ್ವಾಗತಿಸಲು ಹೋಗಿದ್ದ. ನಾನು ಬಂದನಿಕೆಯನ್ನು ಶಾಶ್ವತವಾಗಿ ಕಿತ್ತೊಗೆಯಲು ಸರಕಾರಿ ಆಸ್ಪತ್ರೆಯ ಹೆಬ್ಲಾಗಿಲು ದಾಟಿದೆ. ಸಃ (ಈ ಬಿ ಎ ಸಂನಿಧಾನವನ್ನ ನಲಂಜಿಸಿಲ್ಲ, ಸ್ವ ತಂತ್ರವಾಗಬೇಕೆಂಬ ಸಂಕಬ್ಬ- a tiger iL -ರಾಜಾಜಿ & ತ ಕ್ರ LN. ತಾ ಕಗ 3 ಹಾ ಆ ಫೌ? 1 ಕ್‌ ಕ ಳ್‌ ಈ ರಹಸ್ಯ ಬಯಲಾಗುವುದೆ? ಲಕ್ಷಿ ತರದ್ದು ಜಯುಗಢ ದುರ್ಗಿ ಐನ್ನು ಬಾತ್ರ ಎರಿ ಮುಚ್ಚಿ ಡಲಾಗಿತ್ತು? ಎಂಬ ಪ್ರಶ್ನೆ ಏಳುವುದು ಸ್ವಾಭಾವಿಕ. ಈ ಪ್ರಶ್ನೆಗಳಿಗೆ ಉತ್ತರವನ್ನು ಇತಿಹಾಸದ ಪುಟಗಳಲ್ಲಿ ಹುಡುಕಬಹುದು. ಆದರೆ ಅಲ್ಲಿಯೂ ಸರಿಯಾದ ವಿವರಣೆ ದೊರಕುತ್ತಿಲ್ಲ. ರಾಜಸ್ಥಾನದ ಇತಿಹಾಸಕ್ಕೆ ಸಂಬಂಧಿಸಿದ ಬೃಹದ್‌ಗ್ರಂಥಗಳಲ್ಲಿ ಈ ಜಯಗಢ ದುರ್ಗದ ಬಗೆಗೆ ಕೆಲವೇ ಪಂಕ್ತಿಗಳು ಸಿಗುತ್ತವೆ. ರಾಜಸ್ತಾನದ ಇತಿಹಾಸವನ್ನು ಆಳವಾಗಿ ಈ ದುರ್ಗದ ಅಭ್ಯಸಿಸಿದ ಟಾಡ್‌ ಕೂಡ ಬಗ್ಗೆ ಹತ್ತು ಪಂಕ್ತಿಗಳಿಗಿಂತ ಹೆಚ್ಚು ಬರೆದಿಲ್ಲ. ರಾಜಸ್ಥಾನದ ಈ ದುರ್ಗವನ್ನು ಪ್ರವೇಶಿಸಿ ನೋಡಿದ್ದೇನೆಂದು ಹೇಳಿಕೊಳ್ಳುವವರು ಈಗ ಬಿಲ್ಲಿ ಆಡಗಿಕೂತಿದಾಳ'! ಎಸ್‌. ರೇನಣ [>] ಹ ಕೆಲವು ತಿಂಗಳುಗಳಿಂದ ರಾಜಸ್ಥಾನದ ಜಯಗಢ ದುರ್ಗ ಜನತೆಯಲ್ಲಿ ಕುತೂಹಲವನ್ನು ಕೆರಳಿಸಿದೆ. ಸುಮಾರು ನೂರು ಕೋಟಿ ರೂಪಾಯಿ ಗಳ ಖಜಾನೆ. ಈ ದುರ್ಗದಲ್ಲಿ ಅಡಗಿದೆ ಎಂಬ ಅಭಿಪ್ರಾಯವಿದೆ. ಅದನ್ನೇ ಈಗ ಭಾರತ ಸರಕಾರ ಶೋಧಿಸುತ್ತದೆ. ಅನೇಕ ಪುರಾತತ್ತ್ವ- ತಜ್ಞರು, ಸೆ ೃನ್ಯದ ಇಂಜನೀಯರುಗಳು, ಅಲ್ಲದೆ ೨೦೦ ಜನ ಕೂಲಿಯಾಳುಗಳು ಈ ಖಜಾನೆಯ ಶೋಧದಲ್ಲಿ ತೊಡಗಿದ್ದಾರೆ. ಈ ಜಯಗಢ ದುರ್ಗ ಯಾವಾಗ, ಹೇಗೆ ನಿರ್ಮಿತವಾಯಿತು ? ಇದರಲ್ಲಿ ಯಾರು ಖಜಾನೆ ಯನ್ನು ಹೂತಿಟ್ಟರು? ಈ ವಿಷಯ - ಈವರೆಗೂ ಬಿಕೆ ಬೆಳಕಿಗೆ ಬಂದಿರಲಿಲ್ಲ? ಪ್ರಾಚೀನ ೭೧ ಯಾರೂ ಇಲ್ಲ. ರಾಜಪರಿವಾರದವರು ಮಾತ್ರ ತಮ್ಮ ಜೀವಮಾನದಲ್ಲಿ ಒಂದು ಸಲಮೋ ಎರಡ ಸಲವೋ ಪ್ರವೇಶಿಸಿರಬಹುದು. ಹೀಗಿರುವಾಗು ಇದರ ರಹಸ್ಕ ಇನ್ನೂ ಹೆಚ್ಚಾಗುವುದು ಸಹಜ, ಅಕಬರನ ಬಳಿ ಪ್ರಧಾನ ಸೇನಾಪತಿಯಾಗಿದ್ದ ರಾಜಾ ಮಾನಸಿಂಹ ಮೊಗಲ್‌ ಸಾಮ್ರಾಜ್ಯವನ್ನು ವಿಸ್ತರಿಸುವ ಸಲುವಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿ ದ್ದ. . ಅಕಬರನ ಪರವಾಗಿ ಆತ ೬೭ ಯುದ್ಧಗಳಲ್ಲಿ ಭಾಗವಹಿಸಿದ್ದ ನೆಂಬ ಪ್ರತೀತಿ ಇದೆ. ಕಾಬುಲ್‌, ಕಂದಹಾರ, ಬಂಗಾಲ, ಪಂಜಾಬ, ಗುಜರಾತ. ಮುಂತಾದ ಪ್ರಾಂತ ಗಳನ್ನು ಗೆದ್ದು ಅಕಬರನಿಗಾಗಿ ಮಾನಸಿಂಹ ವಶಪಡಿಸಿಕೊಂಡ. ಪ್ರತಿ ಸಲ ವಿಜಯ ಗಳಿಸಿದ | ಆತ ಅಕಬರನ ಧ್ವಜವನ್ನು ಹಾರಿಸಿ ಅಲ್ಲಲ್ಲಿ ಆಸ್ತಿ ಪಾಸ್ತಿ ಗಳನ್ನೆಲ್ಲಾ ಕೊಳ್ಳೆ ಹೊಡೆಯುತ್ತಿದ್ದ. ಹೀಗೆ ಅಲ್ಲಿ ಲೂಟಿ ಮಾಡಿದ ಎಲ್ಲಾ ಅಮೂಲ್ಯ ವಸ್ತುಗಳನ್ನೂ ತಾನೇ ಇಟ್ಟುಕೊಳ್ಳುತ್ತಿದ್ದ. “ರೋಂಡಾ ತುಮ್ಹಾ ರಾ, ಮಾಲ್‌ ಹಮಾರಾ” (ಪತಾಕೆ ನಿಮ್ಮದು, ಫಲ ನಮ್ಮದು) ಎಂಬ ಒಂದು ಒಪ್ಪಂದ ಅಕಬರ ಮತ್ತು ಮಾನಸಿಂಹರ ನಡುವೆ ಆಗಿತ್ತ ೦ದು ಪ್ರತೀತಿ ಇದೆ. ಈ ರೀತಿ ಲ್ಲ ಪ್ರದೇಶಗಳಲ್ಲೂ ವಗ್ಗ ಧ್ವಜ ಹಾರಾ- ತ್ತಿ ದ್ದ ರೈ, ಆ ಪ್ರದೇಶ ಗಳಲ್ಲಿನ ಅಪಾರ ಧನ- ಂಪೆತ್ತು ಮಾನಸಿಂಹನ ಕೈಗೆ ಬರುತ್ತಿ ತ್ತು, ಲೂಟಿ ಮಾಡಿದ ವಸ್ತು ಗಳನ್ನು ರಾಜಾ- ಮಾನಸಿಂಹ ಒಂಟೆಗಳ ಮೇಲೆ ಹೇರಿಕೊಂಡು "ಆಮೇರ್‌' ಎಂಬ ಪ್ರದೇಶಕೆ ತರುತ್ತಿ ದ್ವ. ಹೀಗೆ ಅಲ್ಲಿ ಕೆಲವೇ ವರ್ಷ ಗಳಲ್ಲಿ ಕೋಟ್ಮಂತರ ರೂಪಾಯಿಗಳಷ್ಟು ಬೆಲೆ ಬಾಳುವ ವಸ್ತುಗಳ ಸಂಗ್ರಹವಾಯಿತು. ಆಮೇರಿನಲ್ಲಿ ಈ ಖಜಾನೆ ಇಡುವುದು ಅಪಾಯಕರವೆಂದು ತಿಳಿದು ರಾಜಾ- ಭನಾನಸಿಂಹನು ಹತ್ತಿ ರದಲ್ಲೇ ಒಂದು ಬೆಟ್ಟದ ಮೇಲೆ ಈ ಖಜಾನೆಯನ್ನು. ಸುರಕ್ಷಿತವಾಗಿಡುವ ಸಲುವಾಗಿ ಒಂದು ಕೋಟಿಯ ನಿರ್ಮಾಣವನ್ನು ಪ್ರಾರಂಭಿಸಿದ. ಅತ್ಯಂತ ಚತುರನೂ ದೂರ- ದರ್ಶಿಯೂ ಅದ ಅವನಿಗೆ ಮೊಗಲ್‌ ಚಕ್ರ ವರ್ತಿ- ಗಳ ಮೇಲೆ ಎಳ್ಳಷ್ಟೂ ನಂಬಿಕೆ ಇರಲಿಲ್ಲ, ಬಹುಶಃ ಈ ಕಾರಣದಿಂದಲೆ ಆತ ಅಕಬರನನು ¥ ಕೂಡ ಆಮೇರಿಗೆ ಆಹ್ವಾನಿಸಲಿಲ್ಲ. ದುರ್ಗದ ನಿರ್ಮಾಣ ಪಾ ಫರಂಭವಾಗುವಷ್ಟ ೬ ರಲ್ಲೆ :ಜಾಮಾನಸಿಂಹ ಸತ್ತುಹೋದ ಅನಂತರ ಆಮೇರಿನ ಸಿಂಹಾಸನದ ಮೇಲೆ ಮಿರ್ಜಾ ರಾಜಾ ಜಯಸಿಂಹ ಆಸೀನನಾದ. ಖಜಾನೆಯ ವೃದ್ಧಿಯ ಕಾರ್ಯದಲ್ಲಿ ಇವನೂ ಮಾನಸಿಂಹನನ್ನೇ ಅನುಕರಿಸಿದ. ದುರ್ಗದ ನಿರ್ಮಾಣ ಕಾರ್ಯವನ್ನು ಜಯಸಿಂಹ ತ್ವರಿತ ಗೊಳಿಸಿದ. ಈ ಮಧೆ ಜಯಸಿಂಹನಿಗೂ ಶಿ ಔರಂಗಜೇಬನಿಗೂ ಮನಸ್ತಾಪ ಪ ಉಂಟಾಯಿತು. ಔರಂಗಜೇಬನ ದೃಷ್ಟಿ ಈ ಖಜಾನೆಯ ಮೇಲೆ ಬಿದ್ದು ವಶಪಡಿಸಿಕೊಳ್ಳಬಹುದೆಂಬ ಹೆದರಿಕೆ ಯಿಂದ ಆತ ದುರ್ಗ ನಿರ್ಮಾಣವಾಗುತ್ತಿರು EO LE ವಾಗಲೇ ಒಳಗಡೆ ಒಂದು ಸ್ಥಳದಲ್ಲಿ ಈ ಭಾರಿ ಖಜಾನೆಯನ್ನು ಹೂತಿಟ್ಟ. ಮಿರ್ಜಾ ರಾಜಾ 'ನಯಸಿಂಹನ ನಂತರ ಸವಾಯಿ ಜಯಸಿಂಹನ ಕಾಲದಲ್ಲಿ ದುರ್ಗದ ರ್ಮಾಣ ಪೂರ್ತಿಗೊಂಡಿತು. ಸವಾಯಿ ಜಯ- ಸಿಂಹನ ಹೆಸರನ್ನನುಸರಿಸಿ ಈ ದುರ್ಗಕ್ಕೆ "ಜಯಗಢ'ವೆಂದು ಹೆಸರಿಡಲಾಯಿತು. ಗೋಪ್ಯ- ವಾಗಿ ಇಟ್ಟರುವ ಖಜಾನೆಯ ವಿಷಯ ಅವನಿಗೆ ತಿಳಿದಿತ್ತು. ಸವಾಯಿ ಜಯಸಿಂಹನು ಕೂಡ ಲಕ್ಷಾಂತರ ರೂಪಾಯಿಗಳಷ್ಟು ಬೆಲೆ ಬಾಳುವೆ ವಜ್ರ ವೈಢೂರ್ಯಗಳೆನ್ನು ಸಂಗ್ರಹಿಸಿ ಈ ಖಜಾನೆಗೆ ಸೇರಿಸಿದ. ಸವಾಯಿ ಜಯಸಿಂಹನ ನಂತರ ಜಯಪುರ, ಆಮೇರುಗಳಲ್ಲಿ ರಾಜಕೀಯ ಸಿ ತಿ ಹದಗೆಟ್ಟಿ ತು. ಅನಂತರ ಅಧಿಕಾರಕ್ಕೆ ಬಂದ "ರಾಜರುಗಳಿಗೆ ಈ ಖಜಾನೆಯ ವಿಷಯ ತಿಳಿದಿತ್ತೊ ಇಲ್ಲವೋ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯ ಎಲ್ಲ. ಆದರೆ ಕೆಲವು ರಾಜರುಗಳಿಗೆ ಈ ದೆಷಯ ಗೊತ್ತಿದ್ದರೂ ಖಜಾನೆಗೆ ಹೋಗುವ ಮಾರ್ಗ ಗೊತ್ತಿರಲಿಲ್ಲ... ಈವರೆವಿಗೂ ಈ ದುರ್ಗದಲ್ಲಿ ಐಶ್ವ ರ್ಯದ ಸಂಗ್ರಹ ಹಾಗೆಯೆ ಉಳಿದು. ಕೊಂಡಿದ್ದು ಈ ಕಾರಣದಿಂದಲೆ, ಪ್ರಾರಂಭದಿಂದಲೇ ಈ ದುರ್ಗದ ಸಂರ- ಕ್ಷಣೆಯ ಹೊಣೆ "ವೀಣಾ' ಎಂಬ ಪಂಗಡದ ಜನರ ಮೇಲಿತ್ತು. ವರು ಸಾಮಾನ್ಯ ವಾಗಿ ಸ್ವಾಮಿ ಭಕ್ಕರು ಹಾಗೂ ಎಶ್ವಾ ಸಪಾತ್ರ ರು. ಆದ್ದ ರಿಂದಲೇ ರಾಜಾ ಮಾನಸಿಂಹನು ದುರ್ಗದ ಸಂರ- ಕ್ಷಣೆಯ ಭಾರವನ್ನು ಅವರಿಗೆ ವಹಿಸಿದ್ದ. ಅಂದಿನಿಂದಲೇ ರಾಜರು ತಮ್ಮ ಜೀವನ ದಲ್ಲಿ ಒಂದು ಸಾರಿ ಮಾತ್ರ ಖಜಾನೆಯನ್ನು, ನೋಡುವ ಪದ್ದ ತ್ರಿ ಜಾರಿಗೆ ಬಂತು. ಮಿರ್ಜಾ ರಾಜಾ ಜಯಸೀಹನು ಸಂಪೂರ್ಣ ಖಜಾನೆ ಯನ್ನು ದುರ್ಗದಲ್ಲಿ ಬಚ್ಚಿಡುವಾಗ ಯಾರಿಗೂ ಖಜಾನೆಯ ಮಾರ್ಗ ಗೊತ್ತಾ ಗಬಾರದೆಂದೂ ರಾಜರುಗಳಿಗೆ ಸಹ ಮಾರ್ಗ ತೋರಿಸ ಸಬಾರ- ದೆಂದೂ ವೀಣಾ ಜನರಿಗೆ ಆದೇಶ ನೀಡಿದ್ದ, ನ್‌ ಆದೇಶವನ್ನು ನೂರಾರು ವರ್ಷಗಳ ವರೆಗೂ ಅವರು ಪಾಲಿಸಿಕೊಂಡು ಬಂದರು. ಹೀಗಾಗಿ ರಾಜನು ಜೀವನದ ಜೀವನದಲ್ಲಿ ಒಂದು ಸಾರಿ ಮಾತ್ರ ಖಜಾನೆಯನ್ನು ನೋಡಲು ಸಾಧ್ಯವಿತ್ತು. ಆ ಸಮಯದಲ್ಲಿ ವೀಣಾ ಪಂಗಡದ ಸರದಾರ ಅವನ ಕಣ್ಣುಗಳಿಗೆ ಬಟ್ಟೆ ಕಟ್ಟಿ ತನ್ನ ಹೆಗಲ ಮೇಲೆ ಅವನನ್ನು ಹೊತ್ತುಕೊಂಡು ಖಜಾನೆಯ ಬಳಿಗೆ ಕರೆದೊಯ್ಯುತ್ತಿದ್ದ. ಅಲ್ಲಿ ಕಣ್ಣುಪಟ್ಟಿ ಬಿಚ್ಚಿದ ನಂತರ ರಾಜನು ತನಗೆ ಬೇಕಾದಷ್ಟು ಐಶ್ವರ್ಯ ವನ್ನು ತೆಗೆದುಕೊಂಡು ನಂತರ ಪುನಃ ಕಣ್ಣು ಪಟ್ಟಿಯೊಡನೆ ಅವನನ್ನು ಹೊತ್ತುಕೋಡು ಹೊರಕ್ಕೆ ಬರುತ್ತಿದ್ದ. ಈ ರೀತಿ -ವೀಣಾ ಜನರು ಕೊನೆಯವರೆಗೂ ಈ ಪರಂಪರೆಯನ್ನು ಬಹಳ ತತ್ಪರತೆಯಿಂದ ಪಾಲಿಸಿಕೊಂಡು ಬಂದರು. ಆದರೆ ಮಹಾರಾಣಿ ಗಾಯಿಶತ್ರೀದೇವಿಯ ಪತಿ ರಾಜಾ ಮಾನಸೀಹನ ಕಾಲದಲ್ಲಿ ಈ ಪರಂಪರೆ. ಮುಗಿದುಹೋಗಿತ್ತು. ಒಮ್ಮೆ ರಾಜಾ ಮಾನಸೀಹನು ಕಣ್ಣು ಪಟ್ಟಿ ಕಟ್ಟಿಸಿ ಕೊಂಡು ಖಜಾನೆಯನ್ನು ನೋಡಿದ. ಆತ ಮತ್ತೊಂದು ಸಾರಿ ಹೋಗಬೇಕೆಂದು ಇಚ್ಚೆ ಪಟ್ಟಾಗ ವೀಣಾ ಸರದಾರನು ಒಪ್ಪಲಿಲ್ಲ. ವೀಣಾ ಜನರನ್ನು ಒಲಿಸಿಕೊಳ್ಳಲು ಮಾನ ಸಿಂಹ ಬಹಳ ಪ್ರಯತ್ನಪಟ್ಟ. ಪ್ರಲೋ- ಭನೆಗಳನ್ನು ಸಾಬ ಆದರೆ ವೀಣಾ ಜನರು ಅವನ ಯಾ ಲೋಭನೆಗಳಿಗೂ ಜಗ್ಗದೆ ಪರಂಪರೆಯನ್ನು ರಾ ಕಿ ಆಗ ಮಾನಸಿಂಹನು ಒಂದು ಸೆ ನ್ಯವನ್ನೇ ಕಟ್ಟೆ- ದುರ್ಗದ ಮೇಲೆ ಆಕ್ರಮಣ ಮಾಡಿ ತುಪಾಕಿ, ಬಂದೂಕುಗಳ ಬಲದಿಂದ ವೀಣಾ ಜನರನ್ನು ದುರ್ಗದಿಂದ ಹೊರಗಟ್ಟಿ ದ. ಅಂದಿನಿಂದ ದುರ್ಗದ ಸಂರಕ್ಷಣೆಯ ಹೊಣೆ ರಜಪೂತರ ಪಾಲಿಗೆ ಬಂತು. ಈ ಘಟನೆ ನಡೆದದ್ದು ೧೯೪೨-೪೩ ರಲ್ಲಿ, ತನ್ನ ಪೂರ್ವ ೯ಜ ರಾಜಾ ಮಾಧೋ- ಸಿಂಹನ ಬಳಿ ನೌಕರನಾಗಿದ್ದ ಬಾಲಾಜಿ ಖವಾಸ- ನಿಗೆ ಈ ಖಜಾನೆಯ ರಹಸ್ಯ ಗೊತ್ತಿದೆಯೆಂದು ರಾಜಾ ಮಾನಸಿಂಹನಿಗೆ ತಿಳಿದಿತ್ತು. ಮಾನ- ಸಿಂಹನು ಆ ನೌಕರನಿಗೆ ಅನೇಕ ರೀತಿಯ ಆಶ್ವಾ- ಸನೆಗಳನ್ನು ಕೊಟ್ಟ, ಹೆದರಿಸಿದ, ಬೆದರಿಸಿದ. ಇಷ್ಟಾ ದರೂ ಬಾಲಾಜಿ ಖವಾಸನು ಖಜಾನೆಯ ರಹಸ್ಯ ವನ್ನು ಹೇಳಲು ನಿರಾಕರಿಸಿದ. ಈ “were ರ್‌ ಲ್‌ 4 PT ಮಧೆ ೧೯೭೦ರಲ್ಲಿ ರಾಜಾ ಮಾನಸಿಂಹನು ಪೋಲೋ ಆಡುತ್ತಿರುವಾಗ ಅಸು ನೀಗಿದ. ಅಂದಿನಿಂದ ಈ ಖಜಾನೆಯ ಸಂಶೋಧನೆ ನಿಂತು ಹೋಯಿತು. | ರಾಜಾ ಮಾನಸಿಂಹನ ಉತ್ತರಾಧಿಕಾರಿಗಳಾದ ಯಪುರದ ರಾಜಾ ಭವಾನಿಸಿಂಹರಿಗೆ ಈ ಖಜಾ- ನಯ ವಿಷಯ ಗೊತ್ತಿರಲಿಲ್ಲ. ಕಳೆದ ವರ್ಷ ನ್‌ಕಮ್‌ ಟ್ಯಾಕ್ಸ್‌ ಅಧಿಕಾರಿಗಳು ಮಹಾರಾಣಿ ಗಾಯಿಶ್ರೀದೇವಿಯ ಭವನದ ಮೇಲೆ ದಾಳಿ ಮಾಡಿ ದಾಗ ಸುಮಾರು ೧೦ಕೋಟಿ ರೂಪಾಯಿಗಳ ಖಜಾನೆ ಬೆಳಕಿಗೆ ಬಂತು. ಆಗ ಮರೆತು ಹೋಗಿದ್ದ ಜಯಗಢ ದುರ್ಗದ ಈ ರಹಸ್ಕ- ಮಯ ಖಜಾನೆಯ ವಿಷಯ ಪುನಃ ಸ್ಮರಣೆಗೆ ಬಂದಿತು. ಇತ್ತೀಚೆಗೆ ರಾವ್‌ ಕೃಪಾರಾಮನ ವಂಶಜ- ರೊಬ್ಬರು ಇನ್‌ಕಮ್‌ಟ್ಮಾಕ್ಸ್‌ ಅಧಿಕಾರಿಗಳಿಗೆ ಜಯಗಢ ದುರ್ಗದ ಖಜಾನೆಯ ಒಂದು ನಕ್ಷೆ- ಣಿ ತ 2 ಇ ಯನು ಸ್ನ ಕೊಟ್ಟರು. ರಾವ್‌ ಕೃಪಾರಾಮ ಸವಾಯಿ ಜಯಸಿಂಹನ ವಿಶ್ವಾಸಪಾತ್ರ ದಿವಾನ- ನಾಗಿ ದ್ದ. ಜಯಸಿಂಹನು ಕ ಪಾರಾಮನಿಗೆ ನಕ್ಷೆಯ ಒಂದು ಕಾಫಿಯನ್ನು ಕೊಟ್ಟಿದ್ದ. ಇದೇ ನಕ್ಷೆಯನ್ನು ರಾವ್‌ ಕೃಪಾರಾಮನ ವಂಶಜರು ಇನ್‌ಕಮ್‌ಟ್ಯಾಕ್ಸ್‌ ಅಧಿಕಾರಿಗಳಿಗೆ ಒಪ್ಪಿಸಿ- ದ್ದಾರೆ. ಈ ನಕ್ಷೆಯನ್ನು ಚರ್ಮದ ಮೇಲೆ ಮಾಡ- ಲಾಗಿದ್ದು ಒಂದು ಕಡೆ ಧುಂಧಾರಿ ಮತ್ತೊಂದು ಕಡೆ ಪಾರಸಿಯ ಬರವಣಿಗೆ ಇದೆ. ಮೊದಲು ಅಧಿಕಾರಿಗಳು ಈ ನಕ್ಷೆಯ ವಿಷಯದಲ್ಲಿ ಅಷ್ಟು ಆಸಕ್ತಿ ಶೋರಿಸಲಿಲ್ಲ. ಅದನ್ನು ಪರೀಕ್ಷೆಗೊಳ ಪಡಿಸಿದಾಗ ಅದು ಐತಿಹಾಸಿಕ ಕಾಲದಲ್ಲಿ ತಯಾ- ರಿಸಿದ ನಕ್ಷೆಯೆಂದು ಖಚಿತವಾಯಿತು. ಚರ್ಮದ ಮೇಲಿರುವ ಕಾಗದ ಮತ್ತು ಮಸಿ ೨೫೦ ವರ್ಷ ಗಳಷ್ಟು ಹಳೆಯದೆಂದು ಊಹಿಸಲಾಗಿದೆ. ಈ ನಕ್ಷೆಯ ಆಧಾರದ ಮೇಲೆ ಭಾರತ ಸರಕಾರ ಖಜಾನೆಯನ್ನು ಶೋಧಿಸಬೇಕೆಂದು ನಿರ್ಣಯ ಮಾಡಿತು. ಈಗ ಈ ಖಜಾನೆಯ ಶೋಧನೆಯ ಕಾರ್ಯ ಮುಂದುವರಿದಿದೆ. ನಕ್ಷೆಯ ವಿವರಣೆ ಬಹಳ ರಹಸ್ಯಮಯ ವಾಗಿದೆ. ಅದರಲ್ಲಿ ಬರೆದಿರುವಂತೆ ದುರ್ಗದ ಒಳಗಡೆ ಒಂದು ನೀರಿನ ಕೊಳಡ_ ಮುಖಾಂತರ ಖಜಾನೆಗೆ ದಾರಿಯಿದೆ. ಆದರೆ ದುರ್ಗದಲ್ಲಿ ಏಳು ಕೊಳಗಳಿವೆ. ಯಾವ ಕೊಳದ ಮುಖಾಂತರ ಹೋಗಬೇಕೆಂಬುದು ಸ್ಪಷ್ಟವಿಲ್ಲ, ಮತ್ತೆ ಅದರಲ್ಲಿ ಬರೆದಿರುವಂತೆ "ಒಂದು ಕೊಳದಲ್ಲಿ ಶಿವಪೋಲ್‌ ಇದೆ. ಅಲ್ಲಿಂದ ಸುಮಾರು ೧೬೦ ಗಜದಷ್ಟು ಕೆಳಕ್ಕೆ ಕೊಳದಿಂದ ಖಜಾನೆಗೆ ದಾರಿ ಹೋಗು- ತ್ತದೆ. ಆ ನಕ್ಷೆಯಲ್ಲಿ ಇಂತಿಷ್ಟು ಹೆಜ್ಜೆಗಳು ಎಡಗಡೆ ಮತ್ತು ಬಲಗಡೆ ಹೋಗಬೇಕು; ನೇರವಾಗಿ ಇಂತಿಷ್ಟು ಹೆಜ್ಜೆಗಳೇ ಹೋಗಬೇಕು. ಅಲ್ಲಿ ಒಂದುಪೀಠವಿದೆ. ಆ ಪೀಠದ ಮೇಲೆ ಐದು ಬೆಳ್ಳಿಯ ನಾಣ್ಯಗಳು ಮತ್ತು ಬೀಗದ ಕೈ ಇರು- ವುದು. ಅದರ ಎದುರಿನಲ್ಲೇ ಪ್ರವೇಶದ್ವಾರ ವಿರುವುದು. ಬೀಗದ ಕೆ ಯಿಂದ ಬೀಗ ತೆಗೆಯಿರಿ, ಮೆಟ್ಟಲುಗಳಿವೆ. ಮೆಟ್ಟಲುಗಳನ್ನು ಹತ್ತಿ ಬಂದರೆ ಅಂಗಳ ಕಾಣುವುದು. ಅಲ್ಲಿರುವ ಪೆಟಿ ಗೆ ಗಳಲ್ಲಿ ಮತ್ತು ಕಲಶಗಳಲ್ಲಿ ಖಜಾನೆ ಇದೆ” ಎಂದೆಲ್ಲಾ ವಿವರಣೆ ಇದೆ. ಅನೇಕ ದಿನಗಳ ವರೆಗೂ ಶಿವಪೋಲ್‌ ಪತ್ತೆ- ಯಾಗಲಿಲ್ಲ. ಮೂರೂ ಕೊಳಗಳನು ಬ ಅಗೆದು ಖಾಲಿ ಮಾಡಲಾಯಿತು. ಆದರೆ ಖಜಾನೆಯ ಮಾರ್ಗ ಪತ್ತೆಯಾಗಲಿಲ್ಲ. ಆ ಕೊಳಗಳಲ್ಲಿ ಕೆಲವು ಕತ್ತಿಗಳು ಹಾಗೂ ಬಂದೂಕುಗಳು ಮಾತ್ರ ದೊರೆತಿವೆ. ಬಹಳ ದಿನಗಳ ವರೆಗೆ ಸತತವಾಗಿ ಪ್ರಯತ್ನ ನಡೆಸಿದ್ದರಿಂದ ತೀರ ಇತ್ತೀಚೆಗಷ್ಟೇ ಶಿವಪೋಲ್‌ ಪತ್ತೆಯಾಗಿದೆ. : ಇದೇ ಆಧಾರದ ಮೇಲೆ ತೀವ ಕ ಗತಿಯಿಂದ ಶೋಧಕಾರ್ಯ ಮುಂದುವರಿದಿದೆ. ಈ ವರೆಗೂ ಚಿದಂಬರ ರಹಸ್ಕವಾಗಿದ್ದ ಜಗತ್ತಿ- ನಲ್ಲೇ ಅತ್ಯಮೂಲ್ಯವಾದ ಈ ಖಜಾನೆಯ ರಹಸ್ಯ ಬಯಲಾಗುವ ದಿನ ಇನ್ನು ದೂರವಿಲ್ಲ. ೫ ರೋಮೇನ್‌ ರೋಲಾಂಡ್‌: ಮಾನವಶ್ರೇಷ್ಠ ಇತ್‌ ಬರಳು. ಬೇಕಾದರೆ ಸಾಯಿ. ಆದರೆ ಆಗಲೂ ನೀನು ಮನುಷ್ಯನಾಗಿರು. ಮೊದಲು ನಿನ್ನಲ್ಲಿ ನಂಬಿಕೆಯಿಡು; ಆಮೇಲೆ ದೇವರಲ್ಲಿ. ಆತ್ಮ ಎಶ್ವಾಸವುಳ್ಳವರು ಕೆಲವರೇ ಆದರೂ ಈ ಜಗತ್ತನ್ನು ಮುಂದೆ ನಡೆಯಿ: ಸಿದವರು ಅವರೇ” ಎಂದ ಆದರ್ಶವಾದಿ ರೋಮೇನ್‌ ರೋಲಾಂಡ್‌. "ನೋವಿನ, ಗರ್ಭದಿಂದಲೇ ಸಂತೋಷದ ಶಿಶು ಹುಟ್ಟಿ ಬರಬೇಕು. ಬದುಕಿನ ಹೋರಾಟದಲ್ಲಿ ಆತ್ಮದ ಗೆಲುವಿನ ನಗೆಯಾಗಿ ಆನಂದ ಅವತರಿಸಿ ಬರುತ್ತದೆ' ಎಂದುಸುರಿದ ಅವರು ಆಶಾವಾದಿ. ಕೇವಲ ಸ್ವಾರ್ಥಪರ ಸುಖವಾದದಲ್ಲಿ ಮೈಮರೆತ ಫ್ರಾನ್ಸಿನ ಸಮಾಜ- ವನ್ನು ಉದ್ಭರಿಸಲೆಂದೇ ರೋಲಾಂಡರು "ಜೀನ್‌ ಕಿಸ್ಟೋಫ್‌'ನ್ನು ಬರೆದರು. ಅದು ೧೯೧೩ ರಲ್ಲಿ ಫ್ರೆಂಚ್‌ ಅಕಾದಮಿಯ ಗ್ರ್ಯಾಂಡ್‌ ಪಾರಿತೋಷಕವನ್ನು ಗೆದ್ದಿತು. ೧೯೧೫ರಲ್ಲಿ ನೊಬೆಲ್‌ ಸಾಹಿತ್ಯ ಪುರಸ್ಕಾರ ಅದೇ ಕೃತಿಗೆ ದೊರೆಯಿತು. "ಜೀನ್‌ ಕ್ರಿಸ್ಕೋಫ್‌' ಒಂದು ಗದ್ಯ ಮಹಾ- ಕಾವ್ಯ. ಅಳ್ವಿರುವುದು ಕೇವಲ ಕಲಾಭವ್ಮ ಕ್ರಿ ಯಲ್ಲ, ಸಮಕಾಲೀನ ಯುರೋಪಿಯನ್‌ ಸಮಾಜದ ಜೀವನದರ್ಶನ. ಅಲ್ಲಿರುವುದು ತತ್ವ ಭ್ರಷ್ಟವಾದ ಬುದ್ಧಿಭ್ರಮಿತವಾದ ಅಧಃಪತನದ ಪ್ರ ಪೌತಕ್ಕೆ ಶರವೇಗದಲ್ಲಿ ಧುಮುಕುತ್ತಿರುವ ಪಾಶ್ಮಾತ್ಮ' ರಾಷ್ಟ್ರ ಗಳ ಸಮಾಜಜೀವನದ ದರಸ ಶಾಸ್ತ್ರಿ ನಿರಾಶಾಮಯವಾದ ಒಂದು ಯಥಾರ್ಥ ಚಿತ್ರ. ಇಂಥ ಸಮಾಜವನ್ನುದ್ಧರಿಸುವುದು ಹೇಗೆ ಎಂಬುದು ರೋಲಾಂಡರ ವ್ಯಥೆ. ಅದೇ ಕಥೆ- ಯಾಯಿತು ಅವರ ಕೃತಿಗಳಲ್ಲಿ. ಅವರು ಮಹಾ- ತ್ಮರ ಜೀವನಚರಿತ್ರೆಗಳನ್ನು ಬರೆದರು. "ಮಂತ್ರ ಮುಗ್ಧ ಆತ್ಮ' (ದಿ ಸೋಲ್‌ ಎಂಚಾಂ- ಟಿಡ್‌) ಎಂಬ ಏಳು ಭಾಗಗಳ ಮಹಾ ಕಾದಂಬರಿಯನ್ನು ಬರೆದರು. "ತೋಳಗಳು' (ದಿ ವೂಲ್ಲ್ಸ್ಸ್‌) ಅಂಥ ನಾಟಕಗಳನ್ನು ರಚಿಸಿದರು, ಯುದ್ಧ ಕಾಲದಲ್ಲಿ "ಜರ್ನಲ್‌ ಡಿ ಜಿನೇವಾ” ಪತ್ರಿಕೆಗಳ ಮುಖಾಂತರ ಶಾಂತ್ಲಿಸಂದ್ದೇಶಗಳನ್ನು 3. ಬೀರಿದರು. ಅವರ ಕಥಾನಾಯಕರು ಪ್ಹುಟಾರ್ಕನ ಕೃತಿಗಳ ನಾಯಕರಂತೆ ರಾಜವಂಶಸ ಂಭೂ ತರಲ್ಲ ಜಗತ್ಪ್ರಸಿದ್ಧ ಯೋಧರೂ ಅಲ್ಲ. ನೀಷೆ ವರ್ಣಿಸಿದ ಅತಿ ಮಾನವರನ್ನು ಅವರು ನಾಯಕರನ್ನಾ ಗ ಆರಿಸಿಕೊಳ್ಳಲಿಲ್ಲ. 'ಜೀನ್‌ ಕ್ರಿಸೊ ಸರದಲ್ಲಿ ಅವರೇ ಹೇಳಿಕೊಂಡಂತೆ, “ನನ್ನ ನಾಯಕರು ಚಾರಿತ್ರ ವುಳ್ಳ ವರು. ರ್ಮಲಾಂತಕಃರಣದ ನಿರ್ಭೀತ "ಮಾನವತಾವಾದಿಗಳು. ¥ ರೋಲಾಂಡರು ಬೀಠೋವನ್‌, ಮೈಕೇಲ್‌ ೦ ಟಾಲ್‌ಸ್ಟಾಯ್‌, ರೂಸೋ ಡಾಂಟೆ, ಹಾಕ್‌, ಸಂತ-ಲೂಯಿ, ಹ್ಯಾಂಡೆಲ್‌, ರಾಮಕೃಷ್ಣ ಪರಮಹಂಸ, ವಿವೇಕಾ- ನಂದ, ಮಹಾತ್ಮಾ ಗಾಂಧೀಜಿಯವರನ್ನು ' ಮಾತ್ರ. ಎಲ್ಲ ದೃಷ್ಠಿ ಗಳಿಂದ ಪರಿಪೂರ್ಣರಾದ ಮಹಾವ್ಮ ಕ್ರಿ ಗಳೆ ದು ಹೇಳಿದ್ದಾ ರೈ. ಇವರಿಗೆ ಪ್ರಾ ದೇಶಿಕತೆಯ ೨ ಬಂಧನವಿಲ್ಲ, “ಲದ ಗಡಿ- ಯಿಲ್ಲ. ಇವರೆಲ್ಲ ಮಾನವಕುಲದ ಉದ್ದಾರಕ್ಕೆ ಆದರ್ಶ ವರು. ಮಹಾ ಪುರುಷರೆಂದರೆ ಅವರ ದೃಷ್ಟಿಯಲ್ಲಿ 'ಅಮೌರೀಪುರುಷರಲ್ಲ, ಅವರೂ ನಮ್ಮ ವರಲ್ಲಿ ಸಮಾವೇಶ 'ಗೊಳ್ಳುವವರೇ. ಕುರಿಗಳನ್ನು 'ತರುಬಿ ಕೆಸಿಂಡು ಹೋಗುವ ಕುರುಬರಲ್ಲ. ಅವರು ದನದ ಮಂದೆಯ ಮುಂದಿರುವ ನಂದಿಗಳಂತೆ! ೧೮೬೬ರ ಜನವರಿ ೨೯ರಂದು ಫ್ರಾನ್ಸಿನ ಎಂಬ ಚಿಕ್ಕ ಹಳ್ಳಿಯಲ್ಲಿ ಜನಿಸಿದರು. ತಂದೆ ಪ್ರಜಾಪ್ರಭುತ್ವವಾದಿ, ವೃತ್ತಿಯಿಂದ ಲ ತಾಯಿ ಸಂಗೀತಪ್ಪಿಯೆ. ಇಬ್ಬರೂ ಷ್ಠಾವಂತ ಕಾ ,ಹೋಲಿಕರು. ತಂದೆಯ ತಾರ್ಕಿಕ ಜ್‌ ಸರಣಿ, ತಾಯಿಯ ಸಂಗೀತಮಯವಾದ ಹ್ಮ )ದಯಮಾಧುಯ ಸಮನ 4ಯವಾಗಿ ಜನ್ಮ ವೆತ್ತಿ ದ್ವ ಮ ಜಿ ಅರ ನ ಅವರು ಅಕ್ಷರ ಕಲಿಯುವ ಮೊದಲೇ ಸಂಗೀತ ಕಲಿತರು. ಬಾಲ್ಮದಲ್ಲಿ ಅನಾರೋಗ್ಯ ದ ಸಂಗೀತ » ಸಾಹಿತ್ಯ ಗಳಿಂದ ತಕ್ಕ ಮಟ್ಟಿ ಗೆ ಕಡಿಮೆ ಮಾಡಿಕೊಂಡರು. ೧೮೮೯ರಲ್ಲಿ . ಇತಿಹಾಸ್ಕ ಭೂಗರ್ಭಶಾಸ್ತ್ರ ಗಳಲ್ಲಿ ಪದವೀಧರರಾದರು. ಪೂರ್ಣ ಜೀವನಗಳನ್ನು ಇಟ್ಟು ಹೋದ- ಫಿ ರಲು pe ಕ್ರಸ್ತೋಫ್‌'ದ ಕೊಡುಗೆಯೆಿದು ಬಾಧೆಯನ್ನು ಕ ಬಳಿಕ ಇಟೆಲಿ, ಸಿಸಿಲಿಗಳಲ್ಲಿ ಪ್ರವಾಸ ಮಾಡಿ ಪಶ್ಚಿಮ ಯುರೋಪಿನ ಸಮಾಜವನ್ನು ಆಳವಾಗಿ ಅಭ್ಯ ಸಿಸಿದರು. ಅಲ್ಲಿಯ ಆದರ್ಶವಾದಿ- ಗಳೊಂದಿಗೆ ಸ್ನೇಹ ಬೆಳೆಸಿದರು. ಪ್ಕಾರಿಸ್ಸಿಗೆ ಮರಳಿದ ಮೇಲೆ ಭಾಷಾವಿಜ್ಞಾ ನಿಯಾದ ಮೈಖೇಲ್‌ ಬ್ರೇಲ್‌ನ ಮಗಳು ಮೇರಿಯನ್ನು ಮದುವೆಯಾದರು. ಅವರು ಶ್ರದ್ಧಾವಂತ ಬೌದ್ಧಿಕವಾದಿಗಳು; ಸಮಾಜಪ್ರಜ್ಞೆಯುಳ್ಳ ವ್ಮಾವಹಾರಿಕ ಆದರ್ಶ- ವಾದಿಗಳೂ ಹೌದು. ಪರೋಪಕಾರ, ಪರಹಿತ ಚಿಂತನೆಗಳಲ್ಲಿಯೇ ಮಗ್ನರಾದ ಸ್ವಾತಂತ್ರ ನ್ಯ ವಾದಿಗಳು; ಪ್ರಜಾತಂತ್ರ ವಾದಿಗಳು. ಅವರು ಲೆನಿನ್‌, ನೀಷೆಯನ್ನು ಮೆಚ್ಚಿದ ಕ್ರಾಂತಿಕಾರಿ; ಸಮಾಜವಾದಿಗಳು. ಟಾಲ್‌ಸಾ ಯ್‌, ಗಾಧೀಜಿ- ಯವರನ್ನು ಪೂಜಿಸಿದ ಅವರು ಶಾಂಶಿವಾದಿ; ಸರ್ಮೊದಯವಾದಿಗಳು. ಮೊದಲನೇ ಮಹಾಯುದ್ಧ ಪ್ರಾರಂಭ- ವಾದಾಗ ವಿಶ್ವ ಮೈ ತ್ರಿ _ಶಾಂತಿಗಳ ಅಗತ್ಯ ವನ್ನು ಕುರಿತು” ಲೇಖನಗಳನ್ನು ಬರೆದು ತತ್ಪರಿಣಾಮ ವಾಗಿ ಜರ್ಮನಿಯ್ಯಷ್ಟೆ ೇ ಅಲ್ಲ, ತಾವು ಜನಿಸಿದ ಫ್ರಾನ್ಸಿನಲ್ಲೂ ಜನತೆಯಿಂದ. ಎಪ್‌ ,ತೆಗೀಡಾ- ದರು. ಅವರ ಸಾಹಿತ್ಯ ಕೃತಿಗಳು ಬಹಿಷ್ಕ ರಿ- ಸಲ್ಪಟ್ಟವು. ಸ್ವೀಡನ್ನಿ ಸ "ನೋಬೆಲ್‌ ಎಕ್‌ ದಮಿಯಲ್ಲೂ ಮತಭೇದ ತಲೆಯೆತ್ತಿತು. ಆದರೆ ಸ್ಪೇನಿನ ಲೇಖಕ ಫಿರೆರುುಗಾಲ್ನೋ ಪರ- ಮೋಚ್ಚ ಆದರ್ಶವಾದ, . ಪೂರ್ಣಜೀವನದ ಮಾಧುರ್ಯ, ಮಾನವಕುಲದ ಬಗೆಗಿನ ಆರ್ದ್ವ ಪೆ Y್ರೀಮ, ಸತ ನಿಷ್ಠೆ ಗಳು “ಜೀನ್‌ ಘೋಷಿಸಿ- ಕ ಎರಡನೇ ಮಹಾಯ ುದೃದ ಹೊತ್ತಿಗೆ ಅವರು ಸಂಪೂರ್ಣ ಸಮಾಜವಾದಿಯಾಗಿದ್ದರು. “ಬನ್ನಿ, ಮಾನವ ಕುಲ ಗಂಡಾಂತರದಲ್ಲಿದೆ. ನಾವೆಲ್ಲ ಸೇರಿ ಉಳಿಸೋಣ” ಎಂದು ಶಾಂತಿ ವಾದಿಗಳನ್ನು ಜಾಗ್ರತಗೊಳಿಸಿದರು; ಪ್ರಾರ್ಥಿ- ಸಿದರು. ಅವರ ಲೇಖನಗಳು ಬಲಿಣಿ ನಲ್ಲಿ ಬಿರುಗಾಳಿಯೆಬ್ಬಿ ಸಿದವು. ಅದೇ ಸಮಯದಲ್ಲಿ ಅವರು ಸಿ _ರುರ್ಲಂಡಿಗೆ ತೆರಳಿದರು. ಅಲ್ಲಿ ಅವರನು R ಗೆ ೈ ಹಬೀಧನದಲ್ಲಿರಿಸಲಾಯಿತು, 1.1.1111 'ಕೋಮೇನ್‌ ರೋಲಾಂಡ್‌: ಮಾನವಶ್ರೇಷ್ಮ ಅಶಾಂತಿಯ ಅಗ್ನಿಕುಂಡದಲ್ಲಿ ಉರಿಯುತ್ತಿದ್ದ ಪಾಶ್ಚಾತ್ಮ ರಾಷ್ಟ್ರಗಳ ಸ್ಥಿತಿಗತಿಗಳನ್ನು ಕುರಿತು ಟಾಲ್‌ಸ್ಟಾಯ"ರಿಗೆ ಒಂದು ಹೃದಯ- ದ್ರಾವಕವಾದ ಪತ್ರ ಬರೆದರು. ಅದು ತಮ್ಮನ್ನು ಕಣ್ಣೀರುಗರೆಯುವಂತೆ ಮಾಡಿತೆಂದು ಟಾಲ್‌- ಸ್ಟಾಯ್‌ ಒಂದೆಡೆ ಬರೆದಿದ್ದಾರೆ. “ಪಾಶ್ಚಾತ್ಮರ ದೃಷ್ಟಿ ಸಂಕುಚಿತವಾಗಿದೆ. ರೋಮನ್ನರ ಸಾಮ್ರಾಜ್ಯ ವೈಭವ, ಆಶೋತ್ತರ ಗಳು ಸಂಪೂರ್ಣವಾಗಿ ಮರೆತುಹೋಗಿವೆ, ಆದರೆ ಏಶಿಯವಿನ್ನೂ ಆಶಾದಾಯಕವಾಗಿದೆ. ಪೂರ್ವ ಅಪೂರ್ವವಾಗಿದೆ. ಮಂಗಲಮಯ ಶಾಂತಿ ಅಲ್ಲಿ ವಿಜೃಂಭಿಸುತ್ತಿದೆ” ಎಂದು ಘೋಷಿಸಿದ ಅವರಿಗೆ ಪೌರಸ್ತ್ಯ, ರಾಷ್ಟ್ರಗಳಲ್ಲಿ ಅಪಾರ ನಂಬುಗೆ: ೧೯೩೫ರಲ್ಲಿ ಅವರು ಮ್ಯಾಕ್ಸಿಂ ಗಾರ್ಕಿಯ ಆಮಂತ್ರಣ ಮೇರೆಗೆ ರಶಿಯಕ್ಕೆ : ಭೆಟ್ಟಿ- ಯಿತ್ತರು. ನೀತಿ, ಧರ್ಮಗಳು ಸಾಧಿಸಲಾಗ ದ್ವನ್ನು ಗಾರ್ಕಿ ಕಲಾಮಾಧ್ಯಮದಿಂದ ಮಾಡಿ ತೋರಿಸಿದ್ದರು. ಹತ್ತೊಂಭತ್ತನೆಯ ಶತಮಾನದ ಕೊನೆಯ ದಶಕಗಳು ಕಂಡ ಕನಸುಗಳನ್ನು ಇಪ್ಪತ್ತನೆಯ ಶತಮಾನದಲ್ಲಿ ರಶಿಯವು ನನಸಾಗಿ ಸಿದುದನ್ನು ನೋಡಿದ ರೋಲಾಂಡರು-- "ಆಧುನಿಕ ಯುರೋಪ್‌ ಮತ್ತು ಅದರ ಸಾಹಿತ 4 ಸರ್ವನಾಶವನು ೫ ತಪ್ಪಿ ಸಿಕೊಳ ಲು ಸಮಾಜವಾದಕ್ಕೇ ಮೊರೆಹೋಗಬೇಕು' ಎಂದು ಅಭಿಪ್ರಾಯಪಟ್ಟ ರು, ಸಮಾಜವಾದದತ್ತ ಒಲಿ- ಯಲು ಅವರಿಗೆ ಎರಡು ಕಾರಣಗಳಿದ್ದವು. ಒಂದು ಶಾಂತಿಸ್ಮಾಪನೆಗಾಗಿ ಅವರು ಎರಡು ಮಹಾಯುದ್ಧ ಕಾಲಗಳಲ್ಲಿ ಪಟ್ಟ ಪ್ರಯತ್ನಗಳು ಅವರಿಗೆ ರಾಷ್ಠದ್ರೋಹಿಯೆಂಬ ಬಿರುದನ್ನು ಸಾಮ್ರಾಜ್ಯವಾದಿಗಳಿಂದ ತಂದಿತ್ತಿದ್ದವು. ಎರಡನೆಯದಾಗಿ ಅವರು ಅಂತಾರಾಷ್ಟ್ರೀಯತಾ ವಾದಿಗಳೂ; ಮಾನವತಾವಾದಿಗಳೂ ಆಗಿದ್ದರು. ೧೯೪೦ರ ಹೊತ್ತಿಗೆ "ರಾಷ್ಟ್ರೀಯ ಸಾಹಿತ್ಯದ ಕಾಲ ಮುಗಿಯಿತು' ಎಂದು ಉದ್ದ ರಿಸಿದ ಅವರು. “ನನ್ನೆ ಕಲೆಯ ಸ್ವಪ್ನ, ನನ್ನ ಜೀವನದ ಆಕಾಂಕ್ಷೆ ಗಳು, "ಜೀನ್‌ ಕ್ರಿಸ್ತೋಫ''ನ ಭಾವನೆಗಳನ್ನೆ ಲ್ಲ ಸಮಾಜವಾದದ ಕ್ರಾಂತಿ ವಸ್ತು ಸ್ಥಿತಿಗಿಳಿಸ ದೆ” _. ಎಂದು ತೃಪ್ರಿಪಟ್ಟರು. ೭೭ “ಮೂವತ್ತು ಶತಮಾನಗಳ ಪೊರ್ವದಿಂದಲೂ ಭಾರತದ ಧರ್ಮವೃಕ್ಷವು ಹೊಸ ಟಿಸಿಲ್ಕು ನೂತನ ಫಲ-ಪುಷ್ಪಗಳಿಂದ ಶೋಭಿಸುತ್ತದೆ. ಭಾರತ ದೇವರನ್ನು ಹಡೆಯುವ ಪುಣ್ಯಗರ್ಭವಾಗಿದೆ. ಮಾನವಕುಲವನ್ನು ವಿನಾಶದ ದವಡೆಯಿಂದ ತಪ್ಪಿಸಲು ಅದು ಅವಿಶ್ರಾಂತವಾಗಿ ಪ್ರಯತ್ನಿ- ಸುತ್ತಲೇ ಇದೆ” ಎಂದ ರೋಲಾಂಡರಿಗೆ ಭಾರತೀಯ ಧರ್ಮಶಾಸ್ತ್ರ ಸೆ ಸಾಹಿತ್ಯದಲ್ಲಿ ಅಪಾರ ಶ್ರದ್ಧೆ, ಪ್ರೀತಿಯಿತ್ತು. ೧೯೨೩ರಲ್ಲಿ ಗಾಂಧೀಜಿಯರ ಸತ್ಮ, ಅಹಿಂಸೆ-ಪ್ರೇಮಗಳ ಅಪೂರ್ವ ತತ್ವಗಳಿಂದ ಪ್ರಭಾವಿತರಾದ ಅವರು ಗಾಂಧೀಜಿಯರನ್ನು ಭೇಟಿಯಾದರು. ೧೯೨೪ ರಲ್ಲಿ ಗಾಂಧೀಜಿಯ ಜೀವನಚರಿತ್ರೆಯನ್ನು ಬರೆದರು. ಆಧುನಿಕ ನಾಗರಿಕತೆಯ ಬಗೆಗಿನ ಗಾಂಧಿಯವರ ಎಲ್ಲ ವಿರೋಧಗಳನ್ನು ರೋಲಾಂಡರು ಒಪ್ಪಿರಲಿಲ್ಲ. ಆದರೂ ಗಾಂಧೀಜಿ ಯಲ್ಲಿ ಸದ್ಗುಣ ಬುದ್ಧಿವಂತಿಕೆಗಳೆರಡರ ಸಮಾನ ಸಂಗಮವಿದೆಯೆಂದು ಒಪ್ಪಿದರು. ಅವರು ರಾಮಕ ಷ್ಣ ಪರಮಹಂಸರನ್ನು ಏಸುವಿನ ಕಿರಿಯ ಸಹೋದರನೆಂದು ಕರೆದರು. ವಿವೇಕಾನಂದರನ್ನು ಭೂತಕಾಲವ ಗಳಿಕೆ, ವರ್ತ- ಮಾನದ ಸಾಹಸ, ಭವಿಷ್ಯತ್ತಿನ ಆಶೋತ್ತರಗಳ ಸಾಕಾರರೂಪವೆಂದು ವರ್ಣಿಸಿದರು. ಕ್ರಾಂತಿ- ಕಾರಿ ಸುಭಾಸರನ್ನು ತಮ್ಮ ಮನೆಗೆ ಆಮಂತ್ರಿಸಿ ಸತ್ಮರಿಸಿದ್ದರು. ಆದರೆ ಅವರು ಹಿಟ್ಲರನೊಂದಿಗೆ ಒಪ್ಪಂದಕ್ಕೆ ಸಿದ್ಧ ವಾದುದನ್ನು ವಿರೋಧಿಸಿದರು. ರವೀಂದ್ರರ ಅಣ್ಣನ ಮಗ ಸೋಮೇಂದ್ರನಾಥ, ಟಾಗೋರ ಅನೇಕ ಬಾರಿ ರೋಲಾಂಡರಲ್ಲಿ ತಂಗಿದ್ದರು. ಅವರು ಗಾಂಧೀಜಿಯ ತತ್ವ- ಗಳನ್ನು ಖಂಡಿ ಸಿದಾಗ ರೋಲಾಂಡರು ತಿಳು- ವಳಿಕಿ ಕೊಟ್ಟಿದ್ದರು. ಬರ್ಲಿನ್ನಿನಲ್ಲಿ ಹಿಟ್ಲರನು ಸುಭಾಸರನ್ನು ಸ್ವಾಗತಿಸಿದ ಸಂದರ್ಭವನ್ನು ನೆನೆದು. ೧೯೪೨ ಮೇದಲ್ಲಿ ತಮ್ಮ ದಿನಚರಿಯ ಪ್ರಟವೊಂದರಲ್ಲಿ ಹೀಗೆ ಬರೆದಿದ್ದಾರೆ : “ಕೇವಲ ಉತ್ಸಾ ಹಿಗಳಾದ ಭಾವನಾವಾದಿ ಬಂಗಾಲಿಗಳಿಗೆ ಬುದ್ಧಿವಂತಿಕೆಯ ರಾಜಕಾರಣ ಗೊತ್ತೇ ಇಲ್ಲ. ಸೊಕ್ಕು, ಪ್ರತೀಕಾರದ ಮನೋಭಾವಕ್ಕೆ ತುತ್ತಾಗುವ ಅಪಕ್ವ ಬುದ್ಧಿ ವಾದಿಗಳು ಅವರು. ಭಾರತದ ದೊಡ್ಡ ಪ್ರಜೆ. ನೆಹರೂರವರಲ್ಲಿ ಕಮ್ಯೂನಿಸ್ಟ್‌ ಪರ ಅನುಕಂಪದ : ಭಾವನೆಗಳಿವೆ- ಯೆಂದು ಗುರುತಿಸಿದ ರೋಲಾಂಡರು, ಹಾಗೆಯೆ ಸಷ.ವಾಗಿ ಬರಹದ ನು ಮೂಲಕ ವ ಕ ಪಡಿಸಿ “ಟಿ ಶ್ರದ ದ್ದಾರೆ ಎರಡನೆಯ ಮಹಾಯುದ್ದದಿಂದ ಗಾಸಿ ಗೊಂಡ ರೋಲಾಂಡರು ಯುದ್ವದ ವಿಷಯ ವನ್ನೇ ಮರೆತವರಂತೆ ಜನೇವಾಕ್ಕೆ ತೆರಳಿ, ಅಂತಾರಾ ಪ್ರೀಯ ರೆಡ್‌ಕ್ರಾಸ್‌ ಸಂಸೆ, ತಮ್ಮನ್ನೇ ಸಮರ್ಪಿಪಿಸಿಕೊಂಡರು. ತಮ್ಮ ಜೀವನಯಾತ್ರೆಯ ಕೊನೆಯ ಹಂತದಲ್ಲಿ ಸಾಗು ತ್ತಿದ್ದ ಅವರು ಸುತ್ತಲೂ ನೋಡಿದ್ದರು, ಎಲ್ಲ ಮಾಯೆ, ಕಣ್ಣುಕಟ್ಟುವ ಮಬ್ಬು ಲ» ಅರ್ಥವಾಗದ ಗದ್ದಲ, ಗೊಂದಲ ಇವುಗಳ ನಡುವೆ ಅವರ ಬದುಕೊಂದು ಆದರ್ಶವಾದದ ದುರಂತವೇ ಆಯಿತೆನ್ನಬೇಕು. ಗಾಟ್‌ ಫೆಡ್‌ ಅವರನ್ನು ಕುರಿತು ಹೇಳಿದ್ದಾರೆ: “ನಾವು ಮಾಡುತ್ತಿರುವುದು ನಾವು ಇಚ್ಛೆ ಸಿದ್ದನ್ನಲ್ಲ. ನಮ್ಮ ಬದುಕೇ ಬೇರೆ, ಅವರ ಬಗೆಗಿನ ಬಯಕೆಯೇ ಬೇರೆ. ಆದರೆ ಮಹಾತ್ಮರು ಹೀಗೇ ಬದುಕಬೇಕೆಂಬ ಇಚ್ಛೆಯ- BS ನೆಂದೂ ಬಿಡುವುದಿಲ್ಲ. ಅದರ ಗುಂಟವೇ ಅವರ ಹೋರಾಟ. ಆದರೆ ನಾವೇಕೆ ಅವರ ಹಾಗೆ ಮಾಡಲಿಲ್ಲವೆಂದು ನಮ್ಮ ಮೇಲೇ ಸಿಟ್ಟು ಮಾಡಿಕೊಳ್ಳಬೇಕು? ನಮಗೇನು ಮಾಡಲು ಸಾಧ್ಯವೋ ಅದನ್ನೇ ಮಾಡೊಣ. ಉತ್ತಮವಾದುದನ್ನೇ ಮಾಡೋಣ.” ಅದರಂತೆ ಡಾ. ರಾಧಾಕೃಷ್ಣನ್ನರು ಒಂದೇ ಮಾತಿನಲ್ಲಿ ರೋಲಾಂಡರ ಜೀವನ ಸಿದ್ಧಾಂತವನ್ನು ಹಿಗೆ. ಹೇಳಿದ್ದಾರೆ : “ಜೀನ್‌ ಕ್ರಿಸ್ತೋಫ್‌ ಹೇಳಿದ ಹಾಗೆ ನಾವು ಪರಸ್ಪರನ್ನು ಪ್ರೀತಿಸಲೆಂದು ಹುಟ್ಟಿದ್ದೇವೆ; ದ್ವೇಷಿಸಲಲ್ಲವೆಂಬ ಮಾತು ರೋಲಾಂಡರಿಗೂ ಅನ್ವಯಿಸುತ್ತದೆ.” ಬದುಕಿನಲ್ಲಿ. ನೋವು, ನರಳಾಟಗಳನ್ನು ಕಂಡು ಉಂಡು ದುಃಖಿಸಿದರೂ ರೋಲಾಂಡರು ತಮ್ಮ ಸಾವಿನ ಕೊನೆಯ ಗಳಿಗೆ ಅಂದರೆ (೧೯೪೪ ನೇ. ಡಿಸೆಂಬರ್‌ ೩೦) ರ ವರೆಗೂ ಮಾನವೋದ್ಧಾರದ ವಿಷಯದಲ್ಲಿ ಆಸೆಯನ್ನು ಬಿಟ್ಟು ಕೊಟ್ಟಿರಲಿಲ್ಲ. “ಜೀನ್‌ ಕ್ರಿಸ್ಫೋಫ್‌'ನ ನಾಯಕ ಕೊನೆಯಲ್ಲಿ ಹುಡುಗನನ್ನು ಕುರಿತು ಕೇಳುತ್ತಾನೆ, “ನೀನಾರಯ್ಯ ?” ಎಂದು. “ನಾನು ನಾಳಿನ ಬೆಳಸು” ಎಂದುತ್ತರಿಸು ತ್ತಾನೆ ಆ ಹುಡುಗ, ಆ ಬೆ. ೪ಗು ನಾವು! | ಸಃ ಜರ್ಮನ್‌ ಸರಕಾರ ಪೋಲೀಸ್‌ ಅಧಿಕಾರಿಯೊಬ್ಬ ನನ್ನು ತರಬೇತಿಗಾಗಿ ಅಮೇರಿಕಕ್ಕೆ ಕಳಿಸಿತು. ಆತ ಚೆನ್ನಾಗಿಯೇ ತರಬೇತಿ ಪಡೆದನೆನ್ನ ಬೇಕು; ಅಮೇರಿಕದ ನೆಲವನ್ನು ಮುಟ್ಟಿ ಮೂರು ತಿಂಗಳಾಗುವಷ್ಟರಲ್ಲೆ ಅವನ ಮೇಲೆ ಕಳವು ದರೋಜಿ ಹಾಗೂ ಲಂಚಗುಳಿತನದ ಆರೋಪಗಳನ್ನು ಹೊರಿಸಲಾಯಿತು. * ಗಂಡ: ಪ್ರಿಯೆ, ಈಗ ಹೇಗೂ ನನ ನಿನ್ನಲ್ಲಿ ನಾನು ಕಂಡ ಕೆಲ ಕುಂದುಕೊರತೆಗ ಹೆಂಡತಿ: ಅದೆಲ್ಲ ಈಗೇಕೆ ದೊರೆ? ಗೊತ್ತು. ಅವು ಇದ್ದು ದರಿಂದಲೇ ನನಗೆ ಸಿಕ್ಕಲಿಲ್ಲ. ವಿ ಮದುವೆಯಾಗಿಬಿಟ್ಟದೆಯಲ್ಲ. ಇನ್ನು ಳನ್ನು ನಿನಗೆ ಹೇಳಿಜಡಲು ಅಡಿ ಯಿಲ್ಲ. ನನ್ನ ಕೊರತೆಗಳೆಲ್ಲವೂ ನನೆ ಚೆನ್ನಾಗಿ ಈಗ ಸಿಕ್ಕಿ ರುವುದಕ್ಕಿಂತ ಒಳ್ಳೆಯ ಗಂಡ - ಆಶ ಪಾರ್‌ ಲ್‌ೆ a 42. ಇದುವೆ ಜವ ಇದು ಜೀವನ ಒಮ್ಮೆ ಟ್ಯಾಕ್ಸಿಯಲ್ಲಿ ಬಾತ: ವಾಗ ಯಾವುದೋ ಒಂದು ಕಟ್ಟಿಯ ಬಳಿ ಟ್ಯಾಕ್ಸಿ ನಿಂತಿತು. ನನ್ನ ನಿದ್ರೆಗೂ ಭಂಗ ಬಂದಿತೆನ್ಸಿ. ಒಬ್ಬ ಥೋತರ ಉಟ್ಟ ಉದ್ದ ಕೂದಲಿನ ಮಹಾಶಯರು ಗಾಡಿ- ಯಿಂದ ಇಳಿದು ಹೊರಟುಹೋದರು. ಅವರ ಬದಲಾಗಿ ಕತ್ತಿದವರು ಒಬ್ಬ ಬಣ್ಣದ ಲುಂಗಿ ಉಟ್ಟ ಕಪ್ಪ ನೆಯ ವ್ಯಕ್ತ ಹಾಗೂ ಚಿಕ್ಕ ಹುಡುಗಿ. ಮುತ್ತಿ ಟಾಕ್ಸಿ ತನ್ನೆ ಕರ್ತವ್ಯದಲ್ಲಿ ತಲ್ಲೀನವಾಗಿತ್ತು. Ko ಎಂದಿನಂತೆ ಆ ಕಪ್ಪು ವ್ಯಕ್ತಿಯಲ್ಲಿ ಹಣ ಹೇಳಿದ, ಆಶ ಎರಡು ನೋಟನ್ನು ತೆಗೆದು ಕೊಟ್ಟ. ಕಡಿಮೆ ಹಣ ಕಂಡು ಚಾಲಕ, “ಇದೇನು ಬಸ್ಸಾ? ಇನ್ನೆ ರಡು ರೂಪಾಯಿ” ಅಂದ. ಕಪ್ಪು ವ್ಯಕ್ತಿ, ತನ್ನಲ್ಲಿ ಹಣವಿಲ್ಲ, ಉಪ- ಕಾರವಾಗುತ ದೆ ಎಂದು ಇನ್ನೆ ನೋ ಹೇಳು ತ್ತಿರುವಾಗಲೇ ಚಾಲಕನಿಗೆ ಇಟ್ಟು ನೆತ್ತಿ- ಸೇರಿತ್ತು. ಕಾರಿನಲ್ಲಿ ಬಿಸಿ ವಾತಾವರಣ ಉಂಟಾಗಲು ಹೆಚ್ಚು ನೇಳೆ ಹಿಡಿಯಲಿಲ್ಲ. ಸಹಿಸಲಾರದೆ ಚಾಲಕ ಗಕ್ಕ ನೆ ಬ್ರ (ಕ್‌ ಒತ್ತಿ ಗಾಡಿ ನಿಲ್ಲಿಸಿ “ಇಲ್ಲೇ RE AA ನೀ ಹೊಟ್ಟ ಹಣ ಇಲ್ಲಿಗೇ ತೀರಿತು” ಅಂದ, ಕಪ್ಪು ವ್ಯಕ್ತ ಚಿಕ್ಕ ಹುಡುಗಿಯೊಡನೆ ತನ್ನ ಭಾಷೆಯನ್ನು ಕನ್ನ ಡದಿಂದ ಮಲೆಯಾಳಕೆ ಬದಲಾಯಿಸಿ; “ನಿನ್ನಳಿ ಹಣನಿದೆಯಾ?” ಎಂದು ಕೇಳಿದ. ಚಾಲಕನ ಮುಖದ ಮೇಲೆ ಅಪೂರ್ವ ಬದಲಾವಣೆ ಉಂಟಾಯಿತು. ಮಲಯಾಳದಲ್ಲೆ ೯ ಮಾತನಾಡಿ ಮತ್ತೆ ಅವರೀರ್ವರನ್ನೂ ಟ್ಯಾಕ್ಸಿಯಲ್ಲಿ ಕುಳ್ಳಿ ರಿಸಿ ಚಾಲನೆಯ ಗುಂಡಿ ಒತ್ತಿ ಡೆ ಡಾಟ ಚಿಕ್ಕ ಮಕ್ಕಳ ಅನಲೋಕನ ಶಕ್ತಿ ಒಂದೊಂದು. ಸಲ ನಮ್ಮ ಜೀವನದಲ್ಲಿನ ಕೆಲವು ಸಂಗತಿಗಳನ್ನು ಸ್ವಾರಸ್ಯಕರ ದೃಷ್ಟಿಕೋನದಲ್ಲಿ ತೋರಿಸುತ್ತದೆ. ಒಂದು ಹಬ್ಬದ ದಿನ ನನ್ನ ಮೂರು ವರ್ಷದ ಮಗನನ್ನು ಕರೆದುಕೊಂಡು ಅಂಗಡಿಗೆ ಹೊರಟಿ, ಅಂಗಡಿಗೆ ಹೋಗುವ ದಾರಿಯಲ್ಲಿ ಎಲ್ಲರ ಮನೆಯ ಮುಂಭಾಗವೂ ಅಂದವಾದ ರಂಗೋಲಿಯಿಂದ ಆಲಂಕರಿಸಲ್ಪ ಟ್ರ ತ್ಮು- ನನ್ನ ಮಗನು, "ಈ ರಂಗೋಲಿ ಚೆನ್ನಾ ಗಿಡೆ, ಚ ಗೋಲಿ ಬಣ್ಣ ಬಣ್ಣವಾಗಿ ಚೆನ್‌ ಗಿದೆ? ಎಂದು ಪರಿಸರದ ಸೌಂದರ್ಯವನ್ನು ಮೆಚ್ಚುತ್ತಾ ಜತೆಗೆ ಬಂದ. ಅಂಗಡಿಯಲ್ಲಿ ಸಾಮಾನುಗಳಿಗೆ ಕಾದು ನಿಂತಿದ್ದಾಗ ಅಲ್ಲಿಗೆ ಒಬ್ಬರು "ವಾಧ್ಯಾರ್‌? ಬಂದರು. ಸಂಪ್ರದಾಯಸ್ಥ ರಾಗಿದ್ದ ಅವರ ಮುಖದಲ್ಲಿ ನಾಮವು ಶೋಭಿಸುತ್ತಿತ್ತು. ನನ್ನ ಮಗ ಅವರನ್ನು ತದೇಕಚಿತ್ತನಾಗಿ ನೋಡಿ, “ಅಪ್ಪಾ! ಅವರು ಮುಖದ ಮೇಳೆ ಏಕೆಪ್ಪಾ ರಂಗೋಲಿ ಹಾಕಿಕೊಂಡಿದ್ದಾರೆ?” ಎಂದು ಕೇಳಿದ. “ಅದು ರಂಗೋಲಿ ಅಲ್ಲ ಮಗೂ ಅಮ್ಮ ಹಣೆಗೆ ಈುಂಂಕುನು ಇಟ್ಟು ಕೊಳ್ಳು ವಂತೆ, ಹಣೆಗೆ "ನಾಮ? ಇಟು ಹೊಳ್ಳುವುಡ? ಇವರ ಪದ್ಧ ತಿ? ಎಂಬ ನನ್ನ ವಿವರಣೆ, ಖೊಳ್ಳ ನೆ ನಗುತ್ತಿದ್ದ ಸುತ್ತಮುತ್ತ ಲಿನವರಿಗೆ ಕೇಳಿಸಿಕೋ ಇಲ್ಲವೋ ನನಗೆ ತಿಳಿಯದು. — ಎಂ ಆರ್‌. ಚಿದಂಬರೆ ಈಚೆಗೆ ನಾನು ಶ*ೆನಡಾ ದೇಶಕ್ಕೆ ಹೋದಾಗ ಒಂದು ದಿನ ಊಟ ಮುಗಿಸಿ ವ್ಯಾಸಂಗ ಮಾಡುತ್ತಾ ಕೊತಿದ್ದೆ. ರಾತ್ರಿ ಒಂಭತ್ತು ಗಂಟಿ ಇರಬಹುದು. ಬಾಹ್ಯ ಪ್ರ ಜ್ಞ ಯೂ ಇಲ್ಲದೆ 'ತದೇಕಚಿತ್ತ ನಾಗಿದ್ದ ಸಮಯ. ಬೆಚ್ಚಿ ಬಿದ್ದೆ. ಅಕೆಕ್ಚಣವೇ ಬೇಕಾಯ್ತು, ಟಿಲಿಫೋನ್‌ ಬಾರಿಸುತ್ತಿದೆ ಎಂದು ಅರಿವಾಗಲು. ಅಕೆನಿದ್ದೆಯಿಂದ ೭೯ ೮೦ ಕಸ್ತೂರಿ, ಜೂನ್‌ ೧೯೭೭ ಎದ್ದ ಪನ ರೀತಿ “ಹಲೋಳಿ ಅಂದೆ. *ನಮ- ಸ್ಕಾರ್ರೆ cಂಗgratulations> ಅಂದರು ಕಾಂತಿ. ಇದೇನಿದು? ನನಗೇನಾಯಿತು congratulations ಹೇಳಿಸಿಕೊಳ್ಳಲು? ನನ್ನ ಮನಸ್ಸು ಇಲ್ಲದ್ದನ್ನು ಅರಸಿ ಹೊರ- ಟತ್ತು. ಊರಿಂದ ಕಾಗದ ಬಂತೂ, ನನಗೆಲ್ಲಾ ಗುಟ್ಟಾ ಗಿಟ್ಟ ದ್ಹೀರಲ್ಲಾ.? “ಏನ್ರಿ ಅದು ಗೊತ್ತಾಗ್ಲನೇ ಇಲ್ಲ, ನೀವು ಹೇಳ್ತಿ ರೋದೂ!? “ಆಹಾಹಾಹಾ! ನಮ್ಮ ತಂದೆ ಕಾಗದ ಬರೆದಿದಾಕೆ, ನಿಮ್ಮ ಘೀ ಸಿಕ್ಕಿ ದ್ದ ರಂತೆ. ಎಲ್ಲಾ ಗೊತ್ತು ಮಾ ರಂತಲ್ಲಾ. "ನಮಗೆ ಹೇಳಬಾರದು ಅಂತಿದ್ರೋ?* ನನಗೆ ತಲೆಬುಡವೇ ಗೊತ್ತಾಗಲಿಲ್ಲ. ಮದುವೆ ವಿಚಾರ ಮಾತಾ ಡುತ್ತಿರಬಹುಧು ಆಂತ ಊಹಿಸಿದೆ. ಛೆ! ಅದು ಹೇಗೆ ಸಾಧ್ಯ? ಅಥವಾ ಏನಾದರೂ ಗೋಪಣ್ಣ ಏನೋ ನೀಡೆ ಮಾಡುತ್ತಿ ದ್ದ ಇವರ "ತಂದೆಯ ಹತ್ತಿ ರ ಮಾತಾಡಿ ಬಹುದೋ? ಒಂದು ಕ್ಷಣದಲ್ಲಿ ಸ ಎಲ್ಲೆಲ್ಲೊ ಓಡಾಡಿಬಿಟ್ಟಿ ತು. ಅನರು ಇನ್ನೂ ಹೇಳು ತ್ತಿ "ದ್ದ ರ್ಳು “ನಿಮ್ಮ ಜೀವನ ಸಂಗಾತಿ ಬಹಳ ಚೆನ್ನಾ ಗಿ ಸಂಗೀಕೆ ಹೇಳ್ತಾ ಳಂತೆ..ಗ ಇಷ್ಟೊ ಂದು” ಹೇಳುತ್ತಿ ರುವಾಗ ಅದು ನಿಜವೇ ಇರಬೇಕು. ಆದರೆ ನನಗೇ ತಿಳಿ- ಯೆ... ಅದು ಹೇಗೆ? ಕಾಗದ ಏನಾದರೂ miss ಆಯಿತೋ? ನಾನು ವನಾಸಸ್ಸು ಹೋದ ಮೇಲೆ- ಅಂದರೆ ಇನ್ನೂ ಜರೂರ ವರ್ಷದ ಮೇಲಿನ ಮಾತು ಈಗೇಕೆ?... ನನಗೇನೋ ಒಂದೂ ಅರ್ಥವಾಗಲಿಲ್ಲ. ಪೂರ್ಣವಾಗಿ ಸೋತಿದ್ದೆ. “ಅವಳ ಹೆಸರು ಕೂಡ ನನಗೆ ಗೊತ್ತು.” ನೇಳೇಬಿಡೋಣ ಆಂತ “ಎನದು?” ಅಂದೆ. “ಸೋನಿಯಾ? ಅಂದರು ಮಿಂಚು ಹೊಳೆದಂತಾಯ ಖಿ. ಮರುಕ್ಷಣದಲ್ಲಿ ನಗುವೆ ನಗು, ನನ್ನ ಮಂದ. ಬುದ್ಧಿಗೆ ಅದೆಷ್ಟು ನಕ್ಕೆ ನೋ! ಆ ಬಿನನೇ ಸೋನಿಯಾ ಟೀಪ್‌ ತಜಿ ಕೊಂಡಿದ್ದೆ. ಕಾಂತಿ ನಿಜವೇ ತಿಳೀತೂ ಎಲಾ ಉ [oc + ನುಡಿಯುತ್ತಿದ್ದರು. "ಜೀವನ ಸಂಗಾತಿ? ಅನ್ನರ್ಥನಾಮವಲ್ಲವೇ ? ಹಾ ತ ೫ರ ಹ್‌ ರಾಯ ತಮ್ಮ ಮಗಳಿಗೆ ಎಂಥ ಗಂಡ ದೊರೆಯ ಬೇಕು ಎಂಬುದರ ಬಗ್ಗೆ' ಕೆಲವು ತಾಯಂದಿರ ರಿಗೆ ನಿಶಿ ತ ಕಲ್ಪನೆ ಇರುತ್ತ ದೆ. ಇದೊಂದು ನನಗೇನೂ ವಿಶಿಷ್ಟ AE, ಸಂಕ ನೀಚ ಸ್ವಭಾವದ ಹಾಗೂ ಮಂರ್ಯ್ಯಾ ದೆಗೆ ಅಂಜು ವೆ ಯುವಕನೊಬ್ಬ ತನ್ನ ಪ್ರೇಯಸಿಯು ಹೊರಗೆ ಬರಬಹುದಿಂದು ಅರ್ಧ ಗಂಟಿಯ ವರೆಗೆ ಅವಳ ಮನೆಯ ವಂದೆ ಕಾಯುತ್ತ ನಿಂತಿದ್ದ. ಒಮ್ಮೆಲೆ ಆ ಮನೆಯ” ಬಾಗಿಲು ತೆರೆ- ಯಿಂಶಂ. ಹೊರಗೆ ಬಂದವಳ: ಪ್ರೇಯಸಿ- ಯಾಗಿರಲಿಲ್ಲ; ಅವಳ ತಾಯಿಯಾಗಿದ್ದ ಳು. “ನೀನು ಇಲ್ಲೇಕೆ ನಿಂತಿರುವಿ?” ಎಂದು ಅವಳು ಕೇಳಿದಳು. “ಶಾಂತಾ, ನಿಮ್ಮ ಮಗಳು ಶಾಂತಾನಿ- ಗಾಗಿ...” ಎಂದು ತಡವರಿಸುತ್ತ ಆ ತರುಣ ಉತ್ತರಿಸಿದ. “ಸ, ಶಾಂತಾನಿಗಾಗಿ ನಿಂತ ಕಾಮಣ್ಣ ನೇ ನೀನು? ಈಗಲೇ ಇಲ್ಲಿಂದ ಹೊರಡು. ಅವಳಿಗೆ ಯೋಗ್ಯ ನಾದ ವರ ನೀನಲ್ಲ. ಅವಳ ತಂದೆಯು ನನ್ನನ್ನು ಪ್ರೀತಿಸ ಸುತ್ತಿದ್ದಾಗ ಒಮ್ಮೆ ನಾನು RES ಬರಲಿಲ್ಲ. ಆಗ ಟೌ ಕಂಪೌಂಡಿನ ಗೋಡೆಯನ್ನು ಹಾರಿ ಬಂದು, ಬೊಗಳುತ್ತಿರುವ ನಾಯಿ- ಯನ್ನು ಕೊಂದುಹಾಕಿದರು. *ಟಕಿಯ ಕಾಜುಗಳನ್ನು ಇಡೆದು ಒಳಗೆ ಬಂದರು. ನನ್ನ ತಂದೆಯನ್ನು ಕೋಣೆಯಲ್ಲಿ ಕಟ್ಟ ಹಾಕಿ, ನಾನಿದ್ದ ಲಿನೆ ಬಂದು, "ಕಾಂತಿ ನ; ಸಂಜೆಯ ಒಳಗೆ ಯಾವುದೇ ಪಠಿಸಿ ತಿಯಲ್ಲಿ ನಮ್ಮ ಮದುವೆ ಆಗಲೇಚೀಕು” ಎಂದು ಹೇಳಿದರು. ಅಂಥ ಗಂಡು ನಮ್ಮ ಶಾಂತಿಗೆ" ಬೇಕು. ತಿಳಿಯಿತೇ 2» -ಸಂಜೀವ ಲಶ್ಮೇಶ್ವರ ರ್ಯಾ ೮) ಪಂಚದ ಜಾನಪದ ನೃತ್ಯ ನಾಟಕ ರಂಗಕ್ಕೆ ಎದೆ ಯಕ್ಷಗಾನದ ರೂಪದಲ್ಲಿ ಕರಾವಳಿ ಕರ್ನಾಟಕದ ಕೊಡುಗೆ ಅತ್ಯಮೋಘ. ವೇಷ- ಭೂಷಣಗಳ ವರ್ಣವೈಭವ, ಲಯಬದ್ಧ ಸಾಹಿತ್ಯ, ಚಂಡೆಮದ್ದಳೆಗಳ ಹಿಮ್ಮೇಳದೊಂದಿಗೆ ನವರಸಭರಿತವಾದ ಪೌರಾಣಿಕ ಕಥಾನಕಗಳನ್ನು ಪ್ರಭಾವಶಾಲಿಯಾಗಿ ಪ್ರದರ್ಶಿಸುವ ಈ ಕಲೆ ಅಗ್ಗದ ಅಭಿರುಚಿಯ ಈ ಕಾಲದಲ್ಲಿ ಹಿಂದೆ ಬಿದ್ದಿದೆಯಾದರೂ ಅದರ ಉಚ್ಛಾ ್ರಯಕ್ಕಾಗಿ ಅಹರ್ನಿಶಿ ಪ್ರಯತ್ನಿಸುತ್ತಿರುವವರಲ್ಲಿ ಹೊನ್ನಾ- ವರ ತಾಲೂಕಿನ ಚಿಟ್ಟಾಣಿ ರಾಮಚಂದ್ರ ಹೆಗಡೆ- ಯವರೂ ಒಬ್ಬರು. ಸಹಜವೇಷದಲ್ಲಿ ಅವರನ್ನು ಕಂಡಾಗ ಇವ- ರೊಬ್ಬ ಕಲಾವಿದರೆಂದು ಗುರುತಿಸುವುದೂ ಕಷ್ಟ. ಐದಡಿ ಎತ್ತರದ ಹೆಗಡೆಯವರು ಉಡುಪಿನಲ್ಲಿ ಸರಳ, ಎಲ್ಲರೊಡನೆಯೂ ಅಸಹಜವೆನ್ನಿಸು- . ವಷ್ಟು ಆತ್ಮೀಯತೆ. ಬಿರುಸು ಮಾತು ಇವರ ಬಳಿ ಸುಳಿಯದು. ಮನೆತನದಿಂದ ಕೃಷಿಕರು. ಗಾಳಿಗೆ ತೊನೆಯುವ ಅಡಿಕೆ ಮರವೇರಿ ಗೊನೆ ಕೆಳಗಿಳಿಸಬೇಕಾದ ಹೆಗಡೆಯವರು ರಂಗದ ಮೇಲೆ ಸಲೀಸಾಗಿ ನರ್ತಿಸಬೇಕಾದದ್ದು ಒಂದು ರೀತಿಯಲ್ಲಿ ದೈವೇಚ್ಛೆಯೇ ಅನ್ನಬೇಕು. ಮನೆತನದ ಪರಂ- ಪರೆಯಲ್ಲಿ ವೇಷ ಕಟ್ಟಿದವರಲ್ಲವಾದರೂ ಯಕ್ಷ- 1: ಪ್ರಭಾಕರ ಹೆಗಡೆ ಯಕ್ಷಗಾನದ ಹೆಗಡಯವರು 1/111111111111111111111111111111111111111111111/111111111111111111111111114111111111111111343 ಗಾನದತ್ತ ಒಲವು, ಶ್ರದ್ಧೆ ಇವರಿಗೆ ಜನ್ಮತಃ ಬಂದದ್ದು. ಬಾಲ್ಯದಿಂದಲೇ ಯಕ್ಷಗಾನ ಅವರನ್ನು ಕೈ ಮಾಡಿಕರೆಯಿತು. ಕೇರಿಯ ಮಕ್ಕಳನ್ನು ಕೂಡಿಸಿ ಅಡಿಕೆ ತೋಟದಲ್ಲಿ ಹೆಜ್ಜೆ ಹಾಕಿ ಕುಣಿದದ್ದು; ' ತಾಯಿಗೆ ತಿಳಿಯದಂತೆ ರಾಮಕೃಷ್ಣಭಟ್ಟರ ಯಕ್ಷ- Bx ಗಾನ ತರಗತಿಗೆ ಸೇರಿ ಕುಣಿತ ಕಲಿತದ್ದು; ರಾತ್ರಿ ಮನೆಯವರೆಲ್ಲ ಮಲಗಿದಾಗ ಮೆಲ್ಲಗೆ ಅಟ್ಟ ದಿಂದ ಇಳಿದು ನೃತ್ಯ ಕಲಿಯಲು ಹೋದದ್ದು ಮುಂತಾದ ಸ್ವಾರಸ್ಯಕರ ನೆನಪುಗಳನ್ನು ಆಗಾಗ ಮೆಲಕು ಹಾಕುವುದೆಂದರೆ ಹೆಗಡೆಯವರಿಗೆ ಎಲ್ಲಿ- ಲ್ಲದ ಪ್ರೀತಿ, ಅವರು ಮೊದಲು ರಂಗಕ್ಕಿಳಿದದ್ದು ಆಂಜನೇಯನ ಪಾತ್ರದಲ್ಲಿ-ಹದಿನೆಂಟರ ಹರೆಯ ದಲ್ಲಿ. ಅಲ್ಲಿಂದ ಅವರು ಇನ್ನೂ ಅನೇಕ ಪಾತ್ರ ಗಳಲ್ಲಿ ಕಾಣಿಸಿಕೊಂಡರೂ ಜನಮನ್ನಣೆಯನ್ನು ಗಳಿಸಿಕೊಂಡಿದ್ದು "ಕಾಳಿದಾಸ. ಪ ಸಂಗದ ಕಲಾಧರನ ಪಾತ್ರದಲ್ಲಿ. ಆ ಪಾತ್ರವನ್ನು ಹೆಗಡೆ- ಯವರು ಎಷ್ಟು ಕಲಾತ್ಮಕವಾಗಿ ಅಭಿನಯಿಸಿದ್ದ ರೆಂದರೆ ಇಂದಿಗೂ ಅವರನ್ನು ಕಲಾಧರ ಹೆಗಡೆ ಎಂದು ಗುರುತಿಸುವ ಜನ ಸಾಕಷ್ಟು ಸಂಖ್ಯೆ- ಯಲ್ಲಿದ್ದಾರೆ. ಇಪ್ಪತ್ತರಲ್ಲಿ ಹೆಗಡೆಯವರು ವ್ಯವಸಾಯ ೮೨ ಕಸ್ತೂರಿ, ಜೂನ್‌ ೧೯೭೭ ಮೇಳದ ನಟರಾಗಿ ದುಡಿಯಲಾರಂಭಿಸಿದರು. ಇಂದಿಗೂ ಅವರು ವ್ಯವಸಾಯ ಮೇಳದ ನಟರೇ, ಈ ಹದಿನೆಂಟು ವರ್ಷಗಳ ಅವಧಿಯಲ್ಲಿ ಅವರು ನರ್ತನಶೆ ೃಲಿಯನ್ನು ರೂಪಿಸಿ ಕಲಾಪ್ರಪಂಚ A ಹೊಸ ಆಯಾಮವೊದಗಿಸಿ- ದ್ದಾರೆ. ಹೆಗಡೆಯವರು ಅಭಿಜಾತ ಕಲಾವಿದರು. ಭಸ್ಮಾಸುರ, ಕೀಚಕ, ಮಾಗಧ, ದುಷ್ಟಬುದ್ಧಿ, ಗದಾಪರ್ವದ ಕೌರವ ಮೊದಲಾದ ಪಾತ್ರಗಳನ್ನು ಅಭಿನಯಿಸುವುದರಲ್ಲಿ ಅವರದು ಯಾವಾಗಲೂ ಒಂದು ಕೈ ಮುಂದು. ಎರಡು ವರ್ಷಗಳ ಕನಿರವನನಾಗಿ... ಹಿಂದೆ ಮುಂಬಯಿಯ ಪ್ರಸಿದ್ಧ ಷಣ್ಮುಖಾನಂದ ಹಾಲಿನಲ್ಲಿ ಇವರ “ಭಸ್ಮಾಸುರ” ಒಂದೇ ಪ್ರಯೋ" ಗಕ್ಕೆ ಎಪ್ಪತ್ತೆ ದು ಸಾವಿರ ರೂಪಾಯಿಗಳನ್ನು ಗಳಿಸಿತು. ಇವರ ನಾಟಕಕ್ಕೆ ಕನ್ನಡ ತಿಳಿಯದ ಮರಾಠಿಗರೂ ಮಾರುಹೋದರೆನ್ನುವುದು ಇವರ ನೈಪುಣ್ಯಕ್ಕೆ ಸಾಕ್ಷಿ, ಹಾಗೆಯೇ ಕಲಾ- ಪ್ರತಿಭೆಗೆ ಭಾಷೆಯ ಬಂಧನವಿಲ್ಲ ಎನ್ನುವುದರ ಲಂತ ನಿದರ್ಶನ. ಇವರ ನಾಟಕ ನಡೆಯುತ್ತಿ- ದಷ್ಟು ಕಾಲವೂ ಪ್ರಸಿದ್ಧ ಕಂಪೆನಿಯೊಂದರ ಅಧಿ ಕಾರಿಗಳಾದ ಮರಾಠಿ ಭಾಷಿಕರೊಬ್ಬ ರು ದಿನಾಲು ಮನೆಯಿಂದ ಕಾಫಿ ತಂದಿತ್ತು ಸತ್ಯರಿಸಿದ್ದನ್ನು ಹೆಗಡೆಯವರು ಆಗಾಗ ನೆನೆದುಕೊಳ್ಳುತ್ತಾರೆ. ಮಳೆಗಾಲದಲ್ಲಿ ವ್ಯವಸಾಯ ಮೇಳಗಳ ಸಂಚಾರವಿಲ್ಲ. ಆ ದಿನಗಳಲ್ಲಿ ಮುಂಬಯಿ, ಬೆಂಗಳೂರು, ಹುಬ್ಬ ಳ್ಳಿ, ಮಂಗಳೂರುಗಳಿಂದ ಯಕ್ಷಗಾನ ಕಾರ್ಯಕ್ರಮ ನಡೆಸಿಕೊಡಲು ಇವರಿಗೆ ಕರೆ ಬರುತ್ತದೆ. ಅದನ್ನು ಮನ್ನಿಸಿ ಅವರು ಕಾರ್ಯಕ್ರ ಮಗಳನ್ನು ನಡೆಸಿ ಕೊಟ್ಟಾಗ ಅದನ್ನು ನೋಡಲು ಜನ ಕಿಕ್ಕಿರಿದು ೫ ನೆರೆಯುತ್ತಾರೆ. ಇವರು ಮಾಡುವ ಯಕ್ಷಗಾನ ಪ್ರಸಂಗಗಳನ್ನು ಜನಸಾಮಾನ್ಯರಷ್ಟೇ ಅಲ್ಲ ಹಿಂದಿನ ರಾಜ್ಯಪಾಲ ಮೋಹನಲಾಲ ಸುಖಾದಿಯರಂತಹ ಪ ಫತಿಷ್ಠಿತರೂ ಮೆಚ್ಚಿದ್ದಿದೆ. ಶಿವರಾಮ ಕಾರಂತರ ಬಳಿ ಯಕ್ಷಗಾನ ಕಲೆ- ಯನ್ನು ಆಳವಾಗಿ ಅಭ್ಯಸಿಸಿದ ಅಮೇರಿಕದ ಡಾ. (ಕುಮಾರಿ) ಮಾರ್ಥಾ ಆ್ಯಷ್‌ಟನ್‌ ಹೆಗಡೆ ಯವರ ಪಾತ ಗಳನ್ನು ಮೆಚ್ಚಿ ಹಲವು ಸಲಹೆ- ಗಳನ್ನು ನೀಡಿದ್ದಾರೆ. ಇವರು ತಮ್ಮ ಸಂಗಡಿಗ ರೊಡನೆ ಅಭಿನಯಿಸಿದ "ಸುಧನಾ ರರ್ಜುನ'- ಟೆಲಿ- ವಿಷನ್‌ ಪ್ರಸಾರಕ್ಕಾಗಿ ಚಿತ್ರಿತವಾಗಿದೆ. ಬಿಡುವಿನ ಸಮಯದಲ್ಲಿ ಕೈಗೆ ಸಿಕ್ಕಿದ ಪುಸ್ತಕ ಗಳನ್ನು ಎತ್ತಿಕೊಳು ವುದು ಹೆಗಡೆಯವರಿಗೆ . ಬಹು ಪ್ರಿಯವಾದದ್ದು. ಅ. ನ. ಕೃ. ಅವರ ಅಚ್ಚುಮೆಚ್ಚಿನ ಸಾಹಿತಿ. ಪುಸ್ತಕಪ ಶಪಂಚದ ಆಚೆ ಬಂದರೆ ಅವರಿಗೆ ಚಲನಚಿತ ಶ್ರದ ಗೀಳಿದೆ. ತಮ್ಮ ಪಾತ್ರಗಳ ರಸಭಾವ ಪೋಷಣೆಗೆ ಚಲಚ್ಚಿತ್ರ ದಿಂದ ಪ್ರೇರಣೆ ಪಡೆಯುತ್ತೇನೆ ಎನ್ನುತ್ತಾರೆ ರಾಮಚಂದ್ರ ಹೆಗಡೆಯವರು. ಕನ್ನಡದಲ್ಲಿ ರಾಜಕುಮಾರ, ತೆಲುಗಿನಲ್ಲಿ ಎನ್‌. ಟಿ. ರಾಮ- ರಾವ್‌ ಅವರು ಹೆಗಡೆಯವರ ಮೆಚ್ಚಿನ ನಟರು. ನಟ ಉದಯಕುಮಾರರೊಂದಿಗೆ ಅವರಿಗೆ ವೈಯಕ್ತಿಕ ಪರಿಚಯ-ವಿಶ್ವಾಸ ಇದೆ. ಹೊನ್ನಾ- ವರದಲ್ಲೊಮ್ಮೆ ಇವರ "ದುಷ್ಟಬುದ್ಧಿ' ಪಾತ್ರ- ವನ್ನು ನೋಡಿ ಉದಯಕುಮಾರರು ರಂಗವೇರಿ ಬಂದು ಉದ್ದಂಡ ನಮಸ್ಕಾರ ಹಾಕಿದ್ದರು! ಹೆಗಡೆಯವರು ಅಭಿನಯಿಸುವ ಪಾತ ಗಳನ್ನು ಇತರ ಮೇಳಗಳ ನಟರೂ ಅಭಿನಯಿಸುತ್ತಾರೆ. ಆದರೆ ಹೆಗಡೆಯವರ ವೈಶಿಷ್ಟ , ಅವರದೇ. ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ ಸುಮಾರು ನಾಲ್ಕು ವರ್ಷಗಳ ಹಿಂದೆ ಕೆರೆಮನೆ ಶಿವರಾಮ ಹೆಗಡೆಯವರು ಭೀಮನ ಪಾತ್ರ ವಹಿಸಿದ ಸಂದರ್ಭದಲ್ಲಿ ಇವರು ಕೀಚಕನಾಗಿ ತೋರಿದ ಅಭಿನಯಸಾಮರ್ಥ್ಯವನ್ನು ಕಂಡವ- ರೆಲ್ಲ ಇಂದಿಗೂ ನೆನೆಯುತ್ತಾರೆ. ಹೆಗಡೆಯವರು ಸ್ವತಃ ಪ್ರಯೋಗಶೀಲರು. ಅವರದು ಯಕ್ಷಗಾನದ ಬಗೆಗೆ ಜಡಧೋರಣೆ ಯಲ್ಲ. ಅವರಲ್ಲಿ ಹೊಸದನ್ನು ನಿರ್ಮಿಸುವ ಹುಮ್ಮ ಸ್ಸಿದೆ; ಹೊಸದನ್ನು ಸ್ವಾಗತಿಸುವ ಹೃದಯವೈಶಾಲ್ಯವಿದೆ. ಕಾರಂತರ ಪ ಶ್ರೇ ಯೋಗ- ವನ್ನವರು ಮೆಚ್ಚಿಕೋಡಿದ್ದಾರೆ. ಹಿರಿಯ ಕಲಾವಿದರ ಬಗೆಗೆ ಭಕ್ತಿ-ಗೌರವ, ಕಿರಿಯರ ಬಗೆಗೆ ವಾತ್ಸಲ್ಯ ಇವರ ವ್ಯಕ್ತಿತ್ವಕ್ಕೆ ಮೆರುಗಿ- ತ್ತಿವೆ. ಚಿಟ್ಟಾಣಿ ರಾಮಚಂದ್ರ ಹೆಗಡೆಯವ- ರಿಂದು ನಶಿಸುತ್ತಿರುವ ಯಕ್ಷಗಾನಕ್ಕೊಂದು ದೊಡ್ಡ ಆಸ್ತಿ. ಸು 2% ಕೀಚಕನ ಪಾತ್ರದಲ್ಲಿ ಹೆಗಡೆ ಒಂದು ಪುಸ್ತಕದಿಂದ ಏನಾದರೂ ಎತ್ತಿಕೊಂಡರೆ ಅದಕ್ಕೆ ಕೃತಿಚೌರ್ಯ ಎನ್ನು ತ್ತಾರೆ, ಅದೇ ಯಾವುದೊಂದು ದರ್ಶನದಿಂದ ಎತ್ತಿಕೊಂಡು ಹೇಳಿದರೆ ಅದಕ್ಕೆ ಸಂಶೋ ಧನೆಯೆಂಬ ಮನ್ನಣೆ ದೊರೆಯುತ್ತದೆ. -ಸೋನಿಯಾ ಲೆವಿಂಗರ್‌ ನಾವು ಹೇಗೆ ಉಸಿರಾಡಿಸುತ್ತೇವೆ? ಡಾ. ಎ. ಸಿ. ಉಡುಪ ವ್ಯಕ್ತಿ ಜನಿಸಿದಂದಿನಿಂದ ಸಾಯುವ ವರೆಗೆ ನಿರಂತರವಾಗಿ ಉಸಿರಾಡಿಸುತ್ತಿರುವ- ನಾದರೂ ಎಲ್ಲರ ಉಸಿರಾಟದ ವೇಗ ಒಂದೇ ಆಗಿರುವುದಿಲ್ಲ. ಉದಾಹರಣೆಗೆ ಹೇಳುವುದಾದರೆ ನವಜಾತ ಶಿಶುವೊಂದು ನಿಮಿಷಕ್ಕೆ ಸುಮಾರು ೪೦ ಬಾರಿ ಉಸಿರಾಡಿದರೆ ವಯಸ್ಕ ವ್ಯ ಕ್ತಿ ನಿಮಿಷ ವೊಂದಕ್ಕೆ ೧೪ರಿಂದ ,೨೦ ಬಾರಿ ಜು ರಾಡುತ್ತಾನೆ, ಪ್ರಾಯಪ್ರ ಬುದ್ಧ ವ್ಯ ಕ್ತಿ ಪ್ರತಿ ಬಾರಿ ಉಸಿರೆಳೆದುಕೊಳು ವಾಗಲೂ ಸುಮಾರು ೫೦೦ ಮಿಲಿಲೀಟರಿನಷು ¥ ವಾಯುವನ್ನು ಒಳ- ಸೇವಿಸಿ ಸುಮಾರಾಗಿ ಅಷ್ಟನ್ನೇ ಹೊರಗೆ ಬಿಡು ತ್ತಾನೆ. ಮಹಿಳೆಯರಲ್ಲಿ "ಉಸಿರಾಟದ ವೇಗ ಪುರುಷರಿಗಿಂತ ತುಸು ಹೆಚ್ಚು. ಉಸಿರಾಟದ ವೇಗ ಉದ್ವೇಗ, ಭಯ, "ಕೋಪ ಅಥವಾ ಸಂತೋಷ ಹೀಗೆ ಹಲವಾರು ವಿಷಯಗಳನ್ನ ವ ಲಂಬಿಸಿರುತ್ತದೆ. ಅಂತೆಯೇ ವಿಪರೀತ ಆಯಾಸ ವಾದಾಗ, ಜ್ಯ ರ ಬಂದು ಬಿಸಿಯಾದಾಗ ಅಥಷಾ ಶ್ವಾ ಸಕೋಶಕ್ಕೈ ಸಂಬಂಧಿಸಿದ ಇತರ ರೋಗ ತಟ್ಟಿದಾಗ he “ತೀವ್ರತೆ ಹೆಚ್ಚುವು ದುಂಟು, ಮಿದುಳಿನೊಳಗೆ ನೀರು ತುಂಬಿಕೊಂಡ ಮೆನಿಂಜೆ ಟಿಸ್‌ನಂತಹ ರೋಗದಲ್ಲಿ, ಮೂತ್ರ ಬಂದಾಗಿ ರಕ್ತದಲ್ಲಿ ಯೂರಿಯಾದ ಅಂಶ ಹೆಚ್ಚು ತ್ಲಿರುವಾಗ, ಮಧುಮೇಹ ನಿಯಂತ್ರಣ ತಪ್ಪಿ” - ದಾಗ ಹಾಗೂ ಅಫೀಮು ಮಂ ಮಾದಕ ವಸು ಗಳನ್ನು ಸೇವಿಸಿದಾಗ ಉಸಿರಾಟದ ಗತಿ ಸಾಮಾನ್ಯಕ್ಕಿಂತ ಮಂದವಾಗಿರುವುದುಂಟು, ಉಸಿರಾಟ . ಮತ್ತು ನಾಡಿ ಇವುಗಳ ನಡುವೆ ಬಹಳಷ್ಟು ಹೊಂದಾಣಿಕೆ ಕಂಡುಬರು- ವುದೇ ದೇಹವೆಂಬ ವಿಚಿತ್ರ ಯಂತ್ರದ ಕಾರ್ಯ - ವಿಧಾನದ ಸ್ವಾ ರಸ್ಕ. ವಯಸ ನಲ್ಲಿ ನಾಡಿ ನಿಮಿಷ ವೊಂದಕ್ಕೆ ಸರಾಸರೆಯಾಗಿ ೭೨ ಬಾರಿ ಮಿಡಿಯು ತ್ತಿದ್ದು "ಆತ ಅದೇ ಅವಧಿಯಲ್ಲಿ ಸುಮಾರು ೧೮ ಬಾರಿ. ಉಸಿರಾಡುವನು. ಹೃದಯಾಘಾತ ವಾದಾಗ ಅಥವಾ ನು ,ಮೋನಿಯದಂತಹ ರೋಗ ಸೋಂಕಿದಾಗ ಉಸಿರಾಟ ಇನ್ನೂ ತೀವ್ರವಾಗಿ ಉಸಿರಾಟ ಮತ್ತು ನಾಡಿ ಬಡಿತದ ನಡವ ನಿಷ್ಪತ್ತಿ ೧:೩ ಇಲ್ಲವೇ ೧:೨ ಅಥವಾ ಕೆಲವೊಮ್ಮೆ ೧:೧ ರಂತೆ ಕಂಡೂಬರಲೂ ಬಹುದು! . ಆದರೆ ವಿಪರೀತವಾಗಿ ಅಫೀಮನ್ನು ಸೇವಿಸಿ ಒಬ್ಬ ಎಚ್ಚ ರದಖ್ಬಿದಾಗ ಉಸಿರಾಟದ ಗತಿ ಬೇಗ ಮಂದಪಾಗಿ ಉಸಿರಾಟ ಮತ್ತು ನಾಡಿ ಬಡಿತದ ನಡುವಣ ನಿಷ್ಪತ್ತಿ ೧:೫ ಅಥವಾ ಇನ್ನೂ ಹೆಚ್ಚು ಆಗಬಹುದು. ಉಚ್ಛಾ «ಸ ಮತ್ತು ನಿಶ್ವಾಸ ನಮ್‌ “ಉಸಿರಾಟದ ಉಚ್ಛ ಸ ಹಾಗೂ 1ಶ್ವಾಸವೆಂದು ಎರಡು ಹಂತಗಳಿವೆ. ಉಚ್ಛಾ ಸದ ಸವಯದಲ್ಲಿ ಮೂಗಿನ ಮೂಲಕ ವಾತಾವರಣದ ವಾಯು ಶಾ ಿಸಕೋಶಗಳನ್ನು ತಲುಪುವಾಗ ಸಾ ಯುಗಳ ಪದರುಗಳನ್ನೊ $ ಗೊಂಡ ಪಕ್ಕಿಲುಬುಗಳನ್ನು ಪಡೆದ ಎದೆಗೂಡು ಹಡು ಉಬ್ಬಿ ಅದಕ್ಕೆ ಬೇಕಾದಷ್ಟು ಸ್ಥಳಾವಕಾಶವನ್ನು ಕಲ್ಲಿ ಸಿಕೊಡುತ್ತ ದೆ. ನಃ ಶ್ವಾಸದ ಸಮಯದಲ್ಲಿ ಮಾಂಸಖಂಡ ೮೪ ಗಳನ್ನೊಳಗೊಂಡ ಎದೆಯ ಈ ಅಸ್ತಿಪಂಜರವು ಒಳಮುಖವಾಗಿ ಒತ್ತಲ್ಪಟ್ಟು ಶ್ವಾಸಕೋಶ- ಗಳೊಳಗಿನ ಅಶುದ್ಧ ವಾಯು ಹೊರಗೆ ತಳ್ಳಲ್ಪಡುತ್ತದೆ. ಈ ಎರಡೂ ಹಂತಗಳಲ್ಲಿ ಉಸಿರಾಟದ ಮುಖ್ಯ ಸೂತ್ರಧಾರನಾಗಿರುವ ಬೃಹತ್‌ ಸ್ನಾಯುವೇ ವಪೆ (Dihparagm)- ಎದೆಗೂಡು ಹಾಗೂ ಹೊಟ್ಟೆಯ ನಡುವೆ ವಿಸ್ತಾರವಾಗಿ ಹರಡಿರುವ ಈ ವಪೆ ಆಚೀಚೆಗಿನ ಪಕ್ಕೆಲುಬುಗಳನ್ನೆಲ್ಲಾ ಭದ್ರವಾಗಿ ಅಪ್ಪಿ ಕೊಂಡು ತನ್ಮೂಲಕ ಉಸಿರಾಟದ ಈ ಕ್ರಿಯೆಯಲ್ಲಿ 'ತಿದಿ' ಯೊತ್ತುವ ಕೆಲಸವನ್ನು ಅವಿರತವಾಗಿ ಮಾಡು ತ್ತಿರುತ್ತದೆ. ಹೀಗೆ, ಉಚ್ಛ್ಯಾಸದ ವೇಳೆ ಹೊಟ್ಟೆ ಊದಿಕೊಳ್ಳುವುದೂ ನೀಃಶಾ ಸದ ಸಮಯದಲ್ಲಿ ಹೊಟ್ಟೆ ಒಳಗೆ ಹೋದಂತೆ ತೋರಿ ಬರುವುದೂ ವಪೆಯ ಹಾಗೂ ಕಿಬ್ಬೊಟ್ಟೆಯ ಸ್ನಾಯುಗಳ ಸಂಕೋಚ-ವಿಕಸನಗಳಿಂದಲೇ, ಉಚ್ಛ್ರಾಸಕ್ಕೆ ನಿಃಶ್ವಾಸಕ್ಕಿಂತ ತುಸು ಹೆಚ್ಚಿಗೆ ತಗಲುತ್ತದೆಂಬುದು ಸುಮಾರಾಗಿ ಎಷ್ಟೋ ಜನರಿಗೆ ಗೊತ್ತಿಲ್ಲ. ಶ್ವಾಸಕೋಶಕ್ಕೆ ಸಂಬಂಧಿಸಿದ ಬೇರೆ ಬೇರೆ ಕಾಯಿಲೆಗಳಾದಾಗ ಉಸಿರಾಟದ ಈ ಎರಡು ಹಂತಗಳೊಳಗೆ ತುಂಬಾ ಬದಲಾವಣೆ ಕಂಡುಬರುತ್ತದೆ. ಇದನ್ನು ವೈದ್ಯರು ಉಸಿರಾಟದ ಎರಡು ಹಂತಗಳ ಧ್ವನಿ ಯನ್ನು ಸ್ಮ ತಾಸ್ಕೋಪಿನ ಮೂಲಕ ಆಲಿಸಿ ಖಚಿತ ಪಡಿಸಿಕೊಳು ವರು. ಉಸಿರಾಟ ಜೀವನಕ್ಕೆ ಅಷ್ಟೊಂದು ಮುಖ್ಯ- ವೆಂದಾದರೆ ಅದರಿಂದ ದೇಹಕ್ಕಾಗುವ ಲಾಭ- ವಾದರೂ ಏನು? ಅವುಮುಖ್ಯವಾಗಿ ಮೂರು: ೧. ನಮ್ಮ ಶರೀರದ ಜೀವಕೋಶಗಳಲ್ಲಿ ಹಗಲಿರುಳೂ ನಡೆಯುವ ಅನೇಕ ಚಟುವಟಿಕೆ ಗಳಿಗೆ ಅಗತ್ಯವಾದ ಆಮ್ಲಜನಕವನ್ನು ಪೂರೈಸಿ, ಅಲ್ಲಿ ಉಂಟಾದ ಇಂಗಾಲಾಮ್ಲವೇ ಮಂತಾದ ಕಶ್ಮಲವನ್ನು ನಿಃಶ್ವಾಸದ ಮೂಲಕ ಹೊರಗೆ ಹಾಕುವುದು. ೨. ರಕ್ತದಲ್ಲಿ ಜಲಜನಕದ ಐಯಾನುಗಳನ್ನು (11 +) ಒಂದೇ ಮಟ್ಟದಲ್ಲಿರಿಸಲು ರಕ್ತದ 70 ನಲ್ಲಿ ವೃತ್ಕಾಸವಾಗದಂತೆ ನೋಡಿಕೊಳ್ಳು ವುದು. | ಜಾಪಿ ೨. ದೇಹದ ಉಷ್ಣತೆಯನ್ನು ಒಂದೇ ಮಟ್ಟ- ದಲ್ಲಿಡುವುದು. ಈ ಮೇಲಿನ ಆವಶ್ಯಕತೆಗಳು ಹೆಚ್ಚಾದ ಸಂದರ್ಭಗಳಲ್ಲೆಲ್ಲ ಉಸಿರಾಟದ ತೀವ್ರತೆಯೂ ಹೆಚ್ಚುವುದು. ಒಟ್ಟಿ ನಲ್ಲಿ, ನಾವು ಉಸಿರಾಡು' ವಾಗ ನಿಮಿಷವೋದಕ್ಕಿ ಸುಮಾರು ೫ ರಿಂದ ೧೦ ಲೀಟರಿನಷ್ಟು ಗಾಳಿ ನಮ್ಮ ಶ್ವಾಸಕೋಶ- ವನ್ನು ಸೇರಿ ಹೊರಗೆ ಬರುತ್ತದೆ. ಬದುಕಿಗೆ ಆಧಾರವಾದ ಈ ಉಸಿರಾಟವನ್ನು ಲಯಬದ್ಧವಾಗಿ ನಡೆಸುವ ಶಕ್ತಿ ಯಾವುದು? ಇದು ವಿಜ್ಞಾನಯುಗದ ಆದಿಯಲ್ಲಿ ಉದ್ಭವಿ- ಸಿದ ಪ್ರಶ್ನೆ, ಈ ಬಗ್ಗೆ ಆಸಕ್ತಿ ತಳೆದ ವಿಜ್ಞಾನಿ ಗಳು ಹಲವಾರು ಪ್ರಯೋಗಗಳನ್ನು ಮಾಡಿ ತನ್ಮೂಲಕ ನಮ್ಮ ಮಿದುಳಿನಲ್ಲಿ ಉಸಿರಾಟದ ನಿಯಂತ್ರಣಕ್ಕಾಗಿಯೇ ಅಲ್ಲಲ್ಲಿ ಚದುರಿದ ನರಕೋಶಗಳ ಸಮುದಾಯವಿರುವುದನ್ನು ಪತ್ತೆ ಹಚ್ಚಿ ಅದನ್ನು ಉಸಿರಾಟದ ಕೇಂದ್ರವೆಂದು ಕರೆದರು. ಇದಕ್ಕಿರುವ ಉಪಕೇಂದ್ರಗಳು ಹಲವಾರು : ೧೯೩೯ರಲ್ಲಿ ಪಿಟ್ಸ್‌, ರಾನ್‌ಸನ್‌ ಮತ್ತು ಮಾಗೌನ್‌ ಎಂಬ ವಿಜ್ಞಾನಿಗಳಿಂದ ಕಂಡು ಹಿಡಿಯ ಲ್ಪಟ್ಟ ಮಣಿಸರ. (Medulla oblongata) ದಲ್ಲಿ: (1) ಉಚ್ಛ್ಚ್ರಾಸದ ಕೇಂದ್ರ. ಪ್ರಾಯೋಗಿಕವಾಗಿ ಇಲೆಕ್ಟ್ರೋಡುಗಳೆ ಮೂಲಕ ಈ ನರಕೋಶಗಳ ಸಮುದಾಯವನ್ನು ಪ್ರಚೋದಿಸಿದಾಗ' ಉಚ್ಛ್ರಾಸಕ್ರಿಯೆ ಆರಂಭ ವಾಗುತ್ತದೆ. (1) ನಿಃಶ್ವಾಸದ ಕೇಂದ್ರ. ಉಚ್ಛ್ರ್ರಾಸ ಕೇಂದ್ರದ ಆಚೀಚೆ ಹರಡಿರುವ ನರಕೋಶಗಳ ಈ ಸಮುದಾಯವು ಪ್ರಚೋ- ದನೆಗೊಳಗಾದಾಗ ನಿಃಶ್ವಾಸಕ್ರಿಯೆ ಜರುಗು- ತ್ತದೆ. ಆದರೆ ಒಮ್ಮೆಲೇ ಈ ಎರಡೂ ಕೇಂದ್ರ- ಗಳು ಪ್ರಚೋದಿಸಲ್ಪಟ್ಟರೆ ಉಚ್ಛ್ಛ್ವಾಸಕ್ರಿಯೆ ಮಾತ್ರವೇ ಕಂಡುಬರುವುದರಿಂದ ಉಚ್ಛ್ಛಾ- ಸದ ಕೇಂದ್ರಕ್ಕೆ ನಿಃಶ್ವಾಸದ ಕೇಂದ್ರದ ಮೇಲೆ ಹತೋಟಿ ಇದೆಯೆಂದಾಯಿತು. ಈ ಎರಡೂ ಕೇಂದ್ರಗಳ ನಡುವೆ ಸಂಬಂಧ ಕಲ್ಪಿಸುವ ಅನೇಕ ನರತಂತುಗಳೂ ಇವೆ. (೨) ಮುಣಿಶಿರಕ್ಕಿಂತ ಮೇಲ್ಮಟ್ಟದ PONS ನಲ್ಲಿರುವ ನರಸಮುದಾ ಯ: (೧೯೬೪ರಲ್ಲಿ ವಾಂಗ್‌ ಮತ್ತು ಸಂಗಡಿಗರು ಇದನ್ನು ಕಂಡುಹಿಡಿದರು.) (1) ಕೆಳ ಪಾನ್ಸ್‌ (Lower Pons)ನಲ್ಲಿ- ರುವ ದೀರ್ಫೋಚ್ಛ್ಛಾ ಸಕದ (Apnoe- astic centre) ವು ಪ್ರಚೋದಿಸಲ್ಪ ಟ್ಟಾಗ ಮಣಿಶಿರದಲ್ಲಿರುವ ಉಚ್ಛ್ಛಾಸದ ಕೇಂದ “ವು ಉದ್ರೇಕಗೊಂಡು ನಿಃ ಶ್ವಾ ಕ್ಕಿ 'ಯೆಗೆ ಎಡೆಯಿಲ್ಲದೆ ದೀರ್ಫ್ಥವಾದ ಉಚ್ಛಾ ನ ಸಕ ಕ್ರಿಯೆ ಜರುಗ- ಲಾರಂಭಿಸುವುದು. (11) ಮಧ್ಯ ಮಿದುಳಿಗಿಂತ ಕೆಳಗೆ (Upper Pons) ಇರುವಶ್ವಾಸ ನಿಯಂತ್ರಣ ಕೇಂದ್ರ (Pneumotaxic centre) ಉಸಿರಾಟ ಕ್ರಿಯೆಯಲ್ಲಿ ರಿಂಗ್‌ಮಾಸ್ಟರನ ಪಾತ್ರ ವಹಿಸಿ ಕೊಳ್ಳುತ್ತದೆ. ಈ ಕೇಂದ್ರವು ದೀರ್ಫೊೋಚ್ಛಾ ವಸ ಕೇಂದ್ರ ವನ್ನು ಸಂಪೂರ್ಣವಾಗಿ ತನ್ನ "ಕೊಟ ಯಲ್ಲಿಟ್ಟು ಕೊಂಡು ಉಸಿರಾಟವು. ಸುಗಮವಾಗಿ ಜರುಗುವಲ್ಲಿ ಮುಖ್ಯ ಪಾತ್ನ ವನ್ನು ವಹಿಸು. ತ್ತದೆ. ವೇಗಸ್‌ ಎಂಬ ಮಿದುಳಿನಿಂದ ಹೊರಡುವ ಎರಡು ಮುಖ್ಯ ನರಗಳು ಶ್ವಾಸನಿಯಂತ್ರಣ ಕೇಂದ್ರ ವನ್ನು ಹೊರತು ಬೇ ರೆಲ್ಲಾ ಕೇಂದ್ರ ಗಳಿಗೂ ಸಂಜ್ಞೆ ಯನ್ನು ತಲುಪಿಸಿ "'ತನ್ಮೂ ಲಕ ಉಸಿರಾಟ ಸುಲಭವಾಗಿಯೂ ಸುಲಅತ- ಭಾ ನಡೆಯಲು ಸಹಕಾರಿಯಾಗುತ್ತವೆ, ;ಸಕೋಶಗಳೆ ಗಾಳಿ ಚೀಲಗಳ ತೆಳು ಭಿತ್ತಿ- ಗ ಕವಲು ಕವಲಾಗಿ ಒಡೆದಿರುವ ಈ ನರತಂತುಗಳ ಜಾಲವೊಂದಿದೆ. ಪರಾವರ್ತಿತ ಪ್ರತಿಕ್ರಿಯೆಯಿಂದ ಉಸಿರಾಟ ಸುಲಭವಾಗಿ ನೆರವೇರಲು ಈ ನರತಂತುಗಳೇ ಮುಖ್ಯ ಕಾರಣ. ಈ ರೀತಿಯ ವ್ಯವಸೆ ಗೆ ಹೆರಿಂಗ್‌ ಬ್ರೂಯರ್‌ ರಿಫ್ಲೆ pe ಎಂದು ಜ್‌ ರು, ಹೆರಿಂಗ್‌ ಮತ್ತು ಬ್ರೂಯರ್‌ ವಿಜ್ಞಾನಿಗಳು ತಮ್ಮ ಪ ಯೋಗದಲ್ಲಿ ಎಂಬ ಬಿ ಶ್ವಾಸ- ಕೋಶಗಳೊಳಗೆ ಗಾಳಿಯನ್ನು ಒಂದೇ ಸಮನೆ ಸೇರಿಸುತ್ತಲೇ ಹೋದಾಗ, ಒಂದು ಹಂತದಲ್ಲಿ ಶ್ವಾಸಕೋಶಗಳ ಗಾಳಿ ಚೀಲಗಳು ವಿಕಸಿತ- ಗೊಳ್ಳುವುದು' ಸಂಪೂರ್ಣ ನಿಂತು ತಕ್ಷಣವೇ ನೀಶ್ವಾಸಕ್ರಿಯೆ ಜರಗುವುದನ್ನು ಕಂಡು- ಕೊಂಡರು. ಇದಕ್ಕೇನು ಕಾರಣವೆಂಬುದನ್ನು ತಿಳಿಯುವ ಕುತೂಹಲ ಅವರಲ್ಲುಂಟಾಯಿತು, ಎರಡೂ ಕಡೆಯ ವೇಗಸ್‌ ನರಗಳನ್ನು ಕತ್ತರಿಸಿ ಪರಿಣಾಮವನ್ನಿ ೇಕ್ಷಿಸಹೊರಟಾಗ ಅವರಿಗೆ ಉಪಸಿ- ರಾಟವು ನಿಧಾನವಾಗಿ ನಡೆದು ದೀರ್ಫೊೋ- ಚಜ್ಹ್ಯಾಸಕ್ರಿಯೆ ತೋರಿಬಂತು. ಕತ್ತರಿಸಿದ ವೇಗಸ್‌ ಹ 2 ಪುನಃ ಇಲೆಕ್ಟ್ರೊ ೀಡು- ಗಳಿಂದ ಪ್ರಚೋದಿಸಲ್ಪ ಟ್ಟಾಗ ಉಸಿರಾಟ ಮತ್ತೊ ಮ್ಮೆ ಮಾಮೂಲಿನಂತೆ ಕ್ರಮ- ಬದ್ಧವಾಗಿ *ನಡೆಯಲಾರಂಭವಾಯಿತು. ಹೀಗೆ, ಉಬ್ಬಾ «ಸದ ಸಮಯದಲ್ಲಿ ಶ್ವಾಸಕೋಶಗಳ ಗಾಳಿ ಚೀಲಗಳ ಭಿತ್ತಿಯಲ್ಲಿರುವ ನರತಂತುಗಳಾ ಪ್ರಚೋದನೆಗೊಂಡು ಆ ಸಂವೇದನೆ ವೇಗಸ್‌ ನರಗಳ ಮೂಲಕ ಸಂಚರಿಸಿ ಉಚ್ಛ _ಸದ ಮತ್ತು ನಿಃ ಶ್ವಾಸದ ಕೇಂದ್ರ ಗಳನ್ನು ತಲುಪ ಗಾಳಿಚೀಲಗಳೆಲ್ಲ” ಸಾಧ್ಯ ವಿದ್ದ ಷ್ಟು ಉಬ್ಬಿ- ಕೊಂಡಾಗ ನಿಃಶ್ವಾಸದ ಕೇಂದ್ರ ಉದ್ರೇಕ ಗೊಂಡು ತನ್ಮೂ ಸ ಉಚ್ಛ್ವಾಸ ಕ್ರಿಯೆಯೂ ನಿಂತು ಗಾಳಿಚೀಲಗಳು ವಾಯುವಿತೆ ಅತಿ ಒತ್ತಡ ದಿಂದಾಗಿ ಹರಿದುಹೋಗದಂತೆ ಕಾಪಾಡಲು . ನಿಃಶ್ವಾಸಕ್ರಿಯೆ ಆರಂಭವಾಗುವ ಈ ಸೂಕ್ಷ್ಮ ವ್ಯ ಪಸೆ ಯೊಂದಿರುವ ಬಗ್ಗೆ ಅವರಿಗೆ ಪ್ರಥ- ಮತಃ” ತ "ಆದ್ದ ರಿಂದಲಿ ಈ ಪರಾವರ್ತಿತ ತಿಕ್ರಿಯೆಗೆ ಹೆರಿಂಗ್‌ ಹಾಗೂ ಬ್ರೂಯರ್‌ ತ ಹೆಸರು. ಉಸಿರಾಟದ ಈ ಸುವ್ಮವಸ್ಥಿತ ಕ್ರಿಯೆಯ- ನ್ನೀಗ ಮತ್ತೊ ಮ್ಮೆ ಪರಾಮರ್ಶಿಸಹೊರ- ಟರೆ ಈ ವಿಚಾರ ಸ್ಪಷ್ಟವಾಗುತ್ತದೆ... ದೀರ್ಫೋಚ್ಛಾ ಸ ಕೇಂದ್ರವು ಪ್ರಚೋದಿಸ ಲೃಟ್ಟು ತನ್ನೂ ಥ್‌ wee! «ಸದ ಕೇಂದ್ರ. ಉದೆ | ಕಗೊಂಡು ಉಚ್ಛ್ಛ್ರಾ ನಯ ನಡೆಯು ತ್ತದೆ. ಉಚ್ಛಾ ಹ ರುವಾಗ ಶ್ವಾಸ ನಿಯಂತ್ರ ಣ ಕೇದ್ರ ಹಾಗೂ. ವೇಗಸ್‌ನರಗೆಳ - ಸಂಪೂರ್ಣ ಹತೋಟಿಗೆ ದಿರ್ಫೋಚ್ಛ್ಛಾಸ ಪಾನ್ಸ್‌ (೫೦s) ಕೇಂದ್ರವು ಒಳಗಾಗಿ, ಉಚ್ಛ್ಚ್ಯಾಸದ ಹಂತ ಅಲ್ಲಿಗೇ ನಿಂತು ನಿಃಶ್ವಾಸದ ಕೇಂದ್ರಕ್ಕೆ ಪ್ರಚೋದನೆ. ದೊರೆತು ವಿಃಶ್ವಾಸಕ್ರಿಯೆ ನಡೆಯಲಾರಂಭಿಸುತ್ತದೆ. ನೀಃಶ್ವಾಸವು ನಡೆಯುತ್ತಿರುವಾಗ ದೀರ್ಫೊೋ- ಚ್ಛ್ರಾಸ ಕೇಂದ್ರದ ಮೇಲೂ ಹತೋಟಿ ತನ್ನಿಂದ ತಾನಾಗಿಯೇ ಸಡಿಲಗೊಂಡು ಉಚಾ ಸದ ಕೇಂದ್ರವು ಪುನಃ ಪ್ರಚೋದಿಸಲ್ಪಟ್ಟು ಉಚ್ಛಾ ಇಸಕ್ಕೆಡೆ ದೊರೆಯುತ್ತದೆ. ಈ ರೀತಿ- ಯಲ್ಲಿ ಉಚ್ಛ್ರ್ವಾಸ--ನೀಃಶ್ವಾಸ ಕ್ರಿಯೆಗಳು ಕ್ರಮಬದ್ಧವಾಗಿ ಜರುಗುತ್ತಿರುತ್ತವೆ. ಹೀಗೆ, ಉಚ್ಛಾಸ ಕೇಂದ್ರವು ದೀರ್ಫೋ- ಚಜ್ಛಾಸ ಕೇಂದ್ರದ ನೇರ ಹತೋಟಿ ಸುಲ್ಲಿದ್ದರೆ, ದೀರ್ಫೊೋಚ್ಛ್ಛಾಸ ಕೇಂದ್ರವು. ಶ್ವಾಸ- ನಿಯಂತ್ರಣ ಕೇಂದ್ರದ ನೇರ ಹಿಡಿತದಲ್ಲಿರುವು- ದನ್ನು ಕಾಣಬಹುದು (ಚಿತ್ರನೋಡಿ). ಉಸಿರಾಟದ ಮೇಲೆ ಪ್ರಭಾವ ಬೀರುವ (ರ) Som Vivvo WIINa3W [4 + ಇ್ರಸಕೋಳವದಿ px ಾಳೆಚೀಲದ ತ್ರಯ ಸೈ ನರತಂತುಗಳ ಇಡಿಲ ಸ ~ X Meu 2S ಉಲಲ್ರು ಮು) ಕಟಸಿಲಲಟಯುಲ್ಲಿ ಲಃ ಇನ್ನೆರಡು ನರಗಳಿವೆ. ಇವುಗಳಿಗೆ ಸೈನಸ್‌ ಮತ್ತು ಅಯೋರ್ಟಿಕ್‌ ನರಗಳೆಂದು ಹೆಸರು. ಮಹಾಪಧಮನಿಯ ' ಕವಲುಗಳಲ್ಲಿ ಶೇಖರ ಗೊಂಡಿರುವ ಕೆಲವು ನರಕೋಶಗಳು ರಕ್ತದ pH ನಲ್ಲಾದ ಬದಲಾವಣೆಯನ್ನೂ (Chae morcecptors), ರಕ್ತದ ಒತ್ತಡದಲ್ಲಾದ ಮಾರ್ಪಾಡುಗಳನ್ನೂ (ಔaroreceptor) ನೇರವಾಗಿ ಈ ನರಗಳೆಮೂಲಕ ಉಸಿರಾಟದ ಹಾಗೂ ಹೃದಯದ ಕೇಂದ್ರಗಳಿಗೆ ತಲುಪಿಸಿ, ತನ್ಮೂಲಕ ಉಸಿರಾಟದಲ್ಲೂ ಸೂಕ್ತ ಬದ- ಲಾವಣೆಯನ್ನುಂಟು ಮಾಡುತ್ತವೆ, ಉಸಿರಾಟವನ್ನು ನಡೆಸುವ ನರಗಳ ವಿಚಾರ ತಿಳಿದಂತಾಯಿತು. - ಉಸಿರಾಟದಲ್ಲಿ ಮುಖ್ಯ ಪಾತ್ರ ವಹಿಸುವ ಇತರ ಅಂಶಗಳೂ ಇವೆ. "ಲಿ ಉಚ್ಛಾ ಸದ ಗಾಳಿಯಲ್ಲಿರುವ ಇಂಗಾಲಾಮ್ಲದ ಪ್ರಮಾಣ ರೇಲೆ 3 ಸ್ಟೇಷನ್‌ನಲ್ಲಿ ಬಹಳ ಕಾಲ ಕುಳಿತಿರು. ವೆವೆನ್ನಿ. ರೆ ಲಿನ ಹೊಗೆಯೇ ಸರ್ವತ್ರ ತುಂಬಿ ರುವುದರಿಂದ ಅಲ್ಲಿನ ವಾಯುವಿನಲ್ಲಿ ಇಂಗಾಲಾ- ಮ್ಲದಂಶ ಜಾಸ್ತಿಯಾಗಿದೆಯೆಂದಾಯಿತು. ಆಗ ಉಸಿರಾಟದ ತೀವ್ರತೆಯಂ ಹೆಚ್ಚು ಹೆಚ್ಚಾಗಿ ಆದಷ್ಟು ಹೆಚ್ಚು ಪ್ರಾಣವಾಯು ಶ್ವಾಸಕೋಶ ಗಳೊಳಗೆ ಸೇರುವ ಅವಕಾಶ ಒದಗಿ ಬರುವುದು. ೨ ರಕ್ತದಲ್ಲಿನ ಜಲಜನಕದ ಐಯತಾನಿನ (೧) ಪ್ರಮಾಣ ಇಂಗಾಲಾಮ್ಲದಂಶ ರಕ್ತದಲ್ಲಿ ಜಾಸ್ತಿಯಾ- ದಾಗ ಉಸಿರಾಟದ ವೇಗವೂ ಹೆಚ್ಚಾಗಿ ನಿಃಶ್ವಾಸ ಕ್ರಿಯೆ ತ್ವರಿತವಾಗಿ ಜರುಗಿ ಆದಷ್ಟು ಹೆಚ್ಚು ಪ್ರಮಾಣದಲ್ಲಿ ಇಂಗಾಲಾಮ್ಲವು ಹೊರತಳ್ಳಲ್ಲ- ಡುತ್ತದೆ. ಇಂಗಾಲಾಮ್ಲದ ಪ್ರಮಾಣ ರಕ್ತದಲ್ಲಿ ಹೆಚ್ಚಾಗುವ ಈ ಸ್ಕಿತಿಗೆ ಎಸಿಡೋಸಿಸ್‌ ಎಂದು ಕರೆದರೆ ತದ್ವಿರುದ್ಧ ಸ್ಥಿತಿಗೆ ಅಲ್ಕಮೋಸಿಸ್‌ ಎಂಬ ಹೆಸರಿದೆ. ಅಲ್ಕಲೋಸಿಸ್‌ ಆದಾಗ ರಕ್ತದಲ್ಲಿ ಇಂಗಾಲಾಮ್ಲದಂಶ ಕಡಿಮೆಯಿದ್ದು, ಅದರ ಪೂರೈಕೆ ಚೆನ್ನಾಗಿ ಆಗುವಂತೆ ಮಾಡಲು ೮೮ ಕಸ್ತೂರಿ, ಜೂನ್‌ ೧೯೭೭ ಉಸಿರಾಟ ನಿಧಾನಗೊಳ್ಳುತ್ತದೆ. ಆಗ ನಿಃಶ್ವಾಸದ ಮೂಲಕ ಹೊರಹೋಗುವ ಇಂಗಾಲಾಮ್ಲದ ದಂಶವೂ ಕಡಿಮೆಯಾಗುತ್ತದೆ. ಆಗ ಶ್ವಾಸ- ಕೋಶಗಳ ್ಹಗಾಳಿಚೀಲಗಳಲ್ಲಿರುವ ಇಂಗಾ- ಲಾಮ್ಲವು ರಕ್ತದೊಂದಿಗೆ ಪುನಃ ಬೆರೆತು ತನ್ಮೂಲಕ ಬಿಡುಗಡೆಗೊಳ್ಳು ವ ಜಲಜನಕದ ಐಯಾನಿನಿಂದಾಗಿ ಅಲ್ಕಲೋಸಿಸ್‌ ನಿವಾರಣೆ ಗೊಳು ತ್ತದೆ. ೩. ಪ್ರಾಣವಾಯುನಿನ ಕೊರತೆ ನಾವು ಸೇವಿಸುವ ವಾಯುವಿನಲ್ಲಿ ಇಂಗಾ- ಲಾಮ್ಲದ ಪ್ರಮಾಣ ಹೆಚ್ಚಿದಾಗ ಉಸಿರಾಟ ತೀವ್ರಗೊಳ್ಳುವ ಹಾಗೆಯೆ ಪ್ರಾಣವಾಯು- ಎನ ಕೊರತೆಯುಂಟಾದಾಗಲೂ ಉಸಿರಾಟದಲ್ಲಿ ಬದಲಾವಣೆ ಆಗುವುದುಂಟು. ಸಾಮಾನ್ಮವಾಗಿ ನಾವು ಸೇವಿಸುವ ಹವೆಯಲ್ಲಿ ಶೇಕಡಾ ೩೦ ರಷ್ಟು ಪ್ರಾಣವಾಯ ವಿರುತ್ತದೆ. ಒಂದೊಮ್ಮೆ ಸೇಕಡಾ ಹತ್ತರಷ ಪ್ರಾ ಣವಾಯುವಿರುವ ಹವೆಯನ್ನು ನ್‌ ಸೇವಿಸಿದಾಗಲೂ ಉಸಿ- ರಾಟದಲ್ಲಿ ಎಳ್ಳಷ್ಟೂ ಬದಲಾವಣೆ ನಮಗೆ ಕಂಡುಬರುವುದಿಲ್ಲ! ಅದಕ್ಕಿಂತಲೂ ಪ್ರಾಣ ವಾಯುವಿನ ಅಂಶ ಕಡಿಮೆಯಾದಾಗ ಮಾತ ಕ ಉಸಿರಾಟ ತ್ವರಿತಗೊಂಡು ಒಂದು ತೆರದ ಬಾಧೆ ಕಂಡುಬರುತ್ತದೆ. ವಿಮಾನದಲ್ಲಿ ಕುಳಿತು ಎತ್ತರದಲ್ಲಿ ಪಯಣಿಸುವಾಗ ಈ ರೀತಿಯಲ್ಲಿ ಪ್ರಾಣವಾಯುವಿನ ಕೊರತೆಯುಂಟಾಗಿ ತನ್ಮೂ ಲಕ ಉಸಿರಾಟ ತೀವ್ರಗೊಳ್ಳು ವುದು ಸರ್ವೇ ಸಾಮಾನ್ಯ. ಮಗುವು ಹುಟ್ಟಿ ದೊಡ: ನೆಯೇ ಅಳದಿದ್ದ ಅದರ ಮೂಗಿನ ಸೊಳ್ಳೆ- ಗಳನ್ನು ಭದ್ರ ವಾಗಿ ಕ್ಷಣಕಾಲ ಒತ್ತಿ ಹಿಡಿಯುವ ಅಭ್ಯಾಸ ನಮ್ಮಲ್ಲಿನ್ನೂ ಹಲವೆಡೆಗಳಲ್ಲಿದೆ. ಕಾರಣವಿಷ್ಟೆ : ಆಗ ಉಂಟಾಗುವ ಪ್ರಾಣ- ವಾಯುವಿನ ಕೊರತೆಯಿಂದಾಗಿ ರಕ್ತ ದಲ್ಲಿನ ಇಂಗಾಲಾಮ್ಲದ ಅಂಶ ಒಂದೇ ಸವನೆ ಹೆಚ್ಚಿ, ಸ್ವಲ್ಪ ಮನೆ ಕಡೆಗೆ ಲಕ್ಷವಿರಲಿ ನಾನು ಹೊರಗೆ ಹೋಗ; ರ್ರೇನೆ. OLAS ANNAN NSS ತನ್ಮೂಲಕ ನೇರವಾಗಿ ಉಸಿರಾಟದ ಕೇಂ ಸ್ರ ಪ್ರ ಚೊ ಜೋದನೆಗೊಂಡು ಮಗುವು ಒಮ್ಮೆಲೇ ಅಳತೊಡಗಿ ದೀರ್ಫಶ್ವಾ ಸವನ್ನು ತೆಗೆದುಕೊಂಡು ಉಸಿರಾಟ ಮುಂದೆ ಕ್ರ ಮಬದ್ಧ ವಾಗಿ: ನಡೆ- ಯಲಾರಂಭಿಸುತ್ತದೆ. ಪೂ ರೀತಿಯಲ್ಲಿ *ನಮ್ಮ ಉಸಿರಾಟ ಸಾಂಗ- ವಾಗಿ ನೆರವೇರಲು ಮಿದುಳಿನಲ್ಲಿರುವ ಉಸಿ- ರಾಟದ ಕೇಂದ್ರ ದಷ್ಟೆ € ಶ್ವಾಸನಾಳ ಹಾಗೂ ಸಹಸ್ಪ್ರಾವಧಿ ಕವಲಿ ಮತ್ತು ಶ್ವಾಸಕೋಶ ಗಳಲ್ಲಿರುವ ಲಕ್ಷಾಂತರ ಗಾಳಿಚೇಲಗಳೂ ಮಹತ್ವ ದ ಪಾತ್ರ ವಹಿಸುತ್ತವೆ. ಇವುಗಳಲ್ಲಿ ಆಲ್ಬಸ ಸಲ್ಲ ಅಡೆತಡೆಯಾದರೂ ಅದರ ಪರಿಣಾಮ ಶರೀರದಾದ್ಯ ರಿತ ಕಂಡುಬರುವುದು, ನಮ್ಮ ಆರೋಗ್ಯ ವನು ಸ ಪ್ರತಿಬಿಂಬಿಸುವ ಕೈಗನ್ನ ಡಿ ಮ್ಮ” ಉಸಿರಾಟವೆನ್ನುವುದರಲ್ಲಿ ಸಂಶಯವಿಲ್ಲ. ಸೆ ’ A ಂಭಓ | ಛೆಕೆ ಸಂ ಇಡ... .. (ಲ ಪ್ರಪಂ ಚಿರತೆಯದು ಕ್ರ ಚದಲ್ಲಿಯೇ ಮೀಚಿನ ವೇಗ. ಅಪಾಯ ಸನ್ನಿಹಿತ- ವಾದಾಗಲಂತೂ ಅದರ ಓಟದ ವೇಗ ಗಂಟೆಗೆ ಎಂಭತ್ತು ಮೈಲಿಗೂ ಮಿಕ್ಕಿರುತ್ತದೆ ಎಂದು ಚಿರತೆಯ ಜೀವನವನ್ನು ಅಭ್ಯಸಿಸಿದವರು ಅಭಿ- ಪ್ರಾಯಪಡುತ್ತಾರೆ. ಅದೇನೇ ಇರಲಿ, ಅದು ಕೇವಲ ಓಟದಲ್ಲಿ ಮಾತ್ರ ವಲ್ಲ, ಇತರ ಚಟುವಟಿಕೆ ಗಳಲ್ಲೂ ಒಂದು ಕೋಲ್ಡಿ ಂಚೇ €-ಮರವೇರುವುದು, ಪೊದರುಗಳಲ್ಲಿ ನುಸುಳಿ ಅಡಗುವುದು, ಬೇಟೆ- ಯಾಡುವುದು ಎಲ್ಲದರಲ್ಲೂ ಬೆಕ್ಕಿನ ಕುಲದಲ್ಲಿ ಚಿರತೆ ನಿಷ್ಣಾತ ಪ್ರಾಣಿ, ಹುಲಿಯ ಹತ್ರ ಶಕ್ತಿ ಅದಕ್ಕಿ ದ್ದರೆ ಅದು ಪ್ರಾಣಿ ಪಂಚದ ಅನಭಿಷಿಕ್ತ ಮ್ರಾ ಟಿವಾಗಿ ಮೆರೆಯು ೫ರಳೆದ್ದ ಚಿರ್‌ } ಅದರ ಕ್ರೌರ್ಯ ದಿಂದಾಗಿ ಎಷ್ಟೋ ಪ್ರಾಣಿ ಕುಲಗಳೇ ಇಷ್ಟರಲ್ಲಿ ನಿರ್ನಾಮ ವಾಗುತ್ತಿ ದ್ರು ವು. ರಳಿದ ಚಿರತೆಯಷು ಸ ಕ್ರೂರವೂ ಭೀಷಣವೂ ಆದ ಪ್ರಾಣಿ ಜಗತ್ತಿನಲ್ಲಿ ಬೇರಾವುದೂ ಇಲ್ಲವೆನ್ನ ಬೇಕು. ಅದರ ಧೈರ್ಯ, ಅದರ ಸೆಣಸಾಟ ತ್ತಿತ್ತು. ಅದ್ವಿತೀಯ. ಕೆರಳಿದ ಚಿರತೆ ತನಗಿಂತ ಗಾತ್ರದಲ್ಲಿ, ಬಲದಲ್ಲಿ ಎಷ್ಟೋ ಪಾಲು ಮಿಗಿಲಾದ ಪ್ರಾಣಿ- ಗಳನ್ನು ಎದುರಿಸಲು ಹಿಂದೆ ಮುಂದೆ ನೋಡ- ಲಾರದೆಂಬುದರಲ್ಲಿ ತಥ್ಯವಿದೆ. ಈ ಕೆಚ್ಚು ಸಾಹಸ ಗಳೊಂದಿಗೆ ಜನ್ಮತಃ ಬಂದ ಕುಟಿಲೋಪಾಯ- ಗಳಿಂದಾಗಿ ಪ್ರಾ *'ೆಜಗತ್ತಿ ನಲ್ಲಿ ಚಿರತೆಗೆ ಒಂದು ವಿಶಿಷ್ಟ ಸ್ಕಾ ನವಿದೆ, ಗಾತ ಶ್ರ | N ಕೊಜೈಗೆದ್ದಾಗ ಈ ಮೃಗ ಭೆಯಂಕರವಾಗಬಲ್ಲದು ಗದ್ದಿಗೆ ಅರಣ್ಯ ವಿಭಾಗದಲ್ಲಿ ಕಳೆದ ಹಲವು ತಿಂಗಳುಗಳಿಂದ ಚಿರತೆಯ ಹಾವಳಿ ಹೆಚ್ಚಾಯಿತು. ಅರಣ್ಯ ಭಾಗಗಳಲ್ಲಿ ವರ್ಷದ ಎಲ್ಲ ಸಮಯ- ಗಳಲ್ಲೂ ಹುಲ್ಕಿ ಚಿರತೆಗಳ ಕಾಟ ಸಾಮಾನ್ಯವಾ- ದುದೇ. ಆಗಲೋ ಈಗಲೋ ಕಾಡಿನಲ್ಲಿ ಮೇಯಲು ಹೋದ ದನಕರುಗಳು ಈ ಮಾಂಸ ಭಕ್ಷಕ ಪ್ರಾಣಿಗಳಿಗೆ ಆಹುತಿಯಾಗುವುದು ಆ ವಿಭಾಗದ ಜನರಿಗೆ ಹೊಸತೇನಲ್ಲ. ಅದನ್ನವರು ಅಲ್ಲಿಗೇ ಮರೆತುಬಿಡುತ್ತಾರೆ. ಆದರೆ ಇತ್ತೀಚಿನ ಹಲವು ತಿಂಗಳುಗಳಿಂದ ಪ್ರಾರಂಭವಾದ ಚಿರತೆಯ ಕಾಟದಿಂದ ಗದ್ದಿಗೆ ವಿಭಾಗದ ಜನರು ನಿಜವಾಗಿಯೂ ಗಾಬರಿಗೊಳಗಾಗಿದ್ದರೆಂದೇ ಹೇಳಬೇಕು, ಪ್ರತಿದಿನವೆಂಬಂತೆ ಕಾಡಿನ ೯0೦ ಭಾಗಕ್ಕೆ ಮೇಯಲು ಹೋದ ಕರುಗಳಲ್ಲಿ ಎರಡು ಮೂರು ಚಿರತೆಗೆ ಬಲಿಯಾಗು- ತ್ತಿದ್ದವು. ಆಗಿಂದಾಗ್ಗೆ ದನಗಳಿಗೂ ಚಿರತೆ- ಯಿಂದ ಮಾರಣಾಂತಿಕ ಗಾಯಗಳಾಗುತ್ತಿದ್ದುವು. ತಿನ್ನಲು ಸಾಧ್ಯವಾಗದಿದ್ದರೂ ಕೊಲೆಯ ಕ್ರೂರತನದಲ್ಲಿ ಆನಂದಪಡುವ ಚಿರತೆಯೀದಾಗಿ ದಿನದಿನವೂ ದನಕರುಗಳು ನಷ್ಟವಾಗುತ್ತಿದ್ದುದು ಜನ'ರಲ್ಲಿ ಗಾಬರಿಯನ್ನು ಂಟುಮಾಡಿತ್ತು. ಇದರೋದಿಗೆ ಅರಣ್ಯದ ಅಕ್ಕ ಪಕ್ಕಗಳಲ್ಲಿಯ ಮನೆಗಳಿಂದ ನಾಯಿಗಳೂ ಕಾಣೆಯಾಗತೊಡಗಿ- ದವು. ನಾಯಿಯ ಮಾಂಸವೆಂದರೆ ಚಿರತೆಗಳಿಗೆ ಇನ್ನಿ ಲ್ಲದಷ್ಟು ಆಸೆ, ನಾಯಿಯನ್ನು ಒಮ್ಮೆ ಕಂಡ ಚಿರತೆ ಅದೆಷ್ಟೇ -ಅಡೆತಡೆಗಳಿದ್ದರೂ ಕುಗ್ಗದೆ ಎಂತಾದರೂ ಅದನ್ನು ಹೊತ್ತೊಯ್ಯುತ್ತದೆ. ಅದಕ್ಕಾಗಿ ದಿನಗಟ್ಟಲೆ ಹೊಂಚು ' ಹಾಕಲು ಹಿಂಜರಿಯುವದಿಲ್ಲ. ಬೇರೆಲ್ಲ ಪ್ರಾಣಿಗಳನ್ನು ದೂರದಿಂದಲೇ ಗುರುತಿಸುವ ನಾಯಿಗಳಿಗೂ ಚಿರತೆ ತನ್ನ ಮೇಲೆ ಆಕ್ರಮಣ ನಡೆಸುವ ವರೆಗೆ ಅದರ ಅರಿವಾಗುವುದಿಲ್ಲ. ಅಂತೆಯೇ ಮನೆಯೊ- ಳಗಿನ ಜನರು ಎಚ್ಚರವಿರುವಾಗಲೂ ಚಿರತೆ ನಾಯಿಯನ್ನು ಹೊತ್ತೊ- ಯ್ದ್ಹದರ ಅರಿವಾಗದಷು ನಿಶ್ಶಬ್ದ ವಾಗಿಯೇ ಪ ಆಕ್ರಮಣ ನಡೆಯುತ್ತದೆ. ಇದರಿಂದಲೇ ಎಂಥ ಚಾಣಾಕ್ಷ ನಾಯಿ ಯಾದರೂ ಒಂದಲ್ಲ ಒಂದು ದಿನ ಚಿರತೆಯ ಬಾಯಿಗೆ ತುತ್ತಾ- ಗುತ್ತದೆ. ದಿನದಿ:ದ ದಿನಕ್ಕೆ ಚಿರ- ತೆಯ ಹಾವಳಿ ಹೆಚ್ಚಿದಾಗ ಅದನ್ನು ಕೊನೆಗೊಳಿಸಲು ಹಲವು ಸಾಹಸಿಗಳು ಪ್ರಯತ್ನಪಟ್ಟರು, ಒಂದಿ- ನಿತೂ ಸಂಶಯ ಬಂದೆಡೆಗೆ ಚಿರತೆ ಅಪ್ಪ ತಪ್ಪಿ ಕೂಡ ಸುಳಿಯಲಾರದೆಂಬ ಸಂಗತಿ ಯನ್ನು ಅರಿತವರಿಗೆ ಈ ಕಸ್ತೂರಿ, ಜೂನ್‌ ೧೯೭೭ ಸಾಹಸಿಗಳ ಪ ಯತ್ನ ವಿಫೆಲಗೊಂಡವೇದು ತಿಳಿದಾಗ ಆಶ್ಚರ್ಯವೇನೂ ಆಗಲಿಲ್ಲ. : ಎಷ್ಟೇ ಪ್ರಯತ್ನಿಸಿದರೂ ಚಿರತೆಯನ್ನು ಕೊಲ್ಲಲಾಗ ದಿದ್ದರೂ ಅದು ಮರಿಯೊಡನೆ ಇರುವ ಚಿರತೆ ಎಂಬುದು ಮಾತ್ರ ಗೊತ್ತಾಯಿತು. ತನ್ನ ಮರಿಗಳಿಗೆ ಆಹಾರ ಒದಗಿಸುವ ಸಂಭ್ರಮದಲ್ಲಿ ಚಿರತೆಗಳು ತಮ್ಮ ಅಳವಿಗೆ ದೊರೆಯುವ ಎಷ್ಟೇ ಪ್ರಾಣಿಗಳನ್ನು ಕೊಲ್ಲಲೂ ಹಿಂಜರಿಯುವದಿಲ್ಲ ಎಂಬುದು ಬೇಟೆಗಾರರಿಗೆಲ್ಲ ತಿಳಿದಿರುವ ವಿಚಾರ, ಚಿರತೆಯ ಈ ಹಾವಳಿಯ ಸಂದರ್ಭದಲ್ಲಿಯೇ ನಾನು ಬೇಟೆಗೆಂದು ಗದ್ದಿಗೆಯಲ್ಲಿರುವ ನನ್ನೊಬ್ಬ ಬಂಧುಗಳಲ್ಲಿಗೆ ತೆರಳಿದೆ. : ಮರುದಿನ ನಾವು ಹದಿನೈದು ಮಂದಿ “ಕೂಡು ಬೇಟೆ'ಗೆಂದು ಏಳು ನಾಯಿಗಳೊಂದಿಗೆ ಗದ್ದಿಗೆ ಅರಣ್ಯಕ್ಕೆ ತೆರಳಿದೆವು. ಹಗಲು ಹತ್ತು ಗಂಟೆಯ ವೇಳೆಗೆ ಬೇಟೆಗೆ ಸಿದ್ದ ರಾದೆವು. (ಆರಣ್ಯ ಕಾಯಿದೆಯ ಮೇರೆಗೆ ಬೇಟೆಯಾಡುವದು ಅಪರಾಧ. ಆದರೆ ಬೇಟೆಯ ಹುಚ್ಚಿನಿಂದ ಕದ್ದುಮುಚ್ಚಿ ಬೇಟೆಯಾಡುವುದೋ ಅರಣ್ಯಾಧಿಕಾರಿಗಳ ದಾಕ್ಷಿಣ್ಮದಿಂದ ಬೇಟೆಯಾ- ಡುವುದೋ ಸಾಮಾನ್ಯವಾಗಿದೆ.) ನಾವು ಹತ್ತು ಮಂದಿ ಕೋವಿ ಹಿಡಿದು ಮೃಗಗಳು ಪಾರಾಗಿ ಹೋಗುವ ಕಂಡಿಗಳಲ್ಲಿ “ಬಿಲ್ಲು' ನಿಂತ ನಂತರ ಇದು ಮಂದಿ ಕಾಡಿನ ಒಂದು ಭಾಗದಿಂದ ನಾಯಿ- ಗಳನ್ನು ಛೂ ಬಿಟ್ಟು ಗದ್ದ ಲವೆಬ್ಳಿ ಸುತ್ತಾ ಮುಂಬರತೊಡಗಿದರು. ಈ ಬೇಟಿ ಮಧ್ಮಾಹ್ನದ ವರೆಗೆ ನಡೆದರೂ ನಮ್ಮ ಈಡಿಗೆ ಜಿಂಕೆಯೊಂದು ಮಾತ್ರ ದೊರೆತಿತ್ತು. ಅಂತೆಯೆ ನಾವು ಕಟ್ಟಿ” ತಂದ ಬುತ್ತಿಯನ್ನು ಉಂಡು ಸ ಲ್ಪ ವಿಶ್ರ ಮಿಸಿದ ನಂತರ ಕಾಡಿನ ಇನ್ನೊಂದು 'ಭಾಗದಲ್ಲಿ ಬೇಟೆಗೆ ತೊಡಗಿದೆವು. ಬೇಟೆ ಪ್ರಾರಂಭಿಸಿದ ಹತ್ತು ನಿಮಿಷಗಳೊ*- ಗಾಗಿ ಎರಡು ಚಿರತೆಗಳು ಮೀಂಚಿನ ವೇಗದಲ್ಲಿ ಕಾಡಿನ ಮಧ್ಯೆ ಪೊದರಿಂದ ಪೊದರಿಗೆ ನುಸುಳುತ್ತ ಬರುತ್ತಿದ್ದವು. ಉಳಿದ ಪ್ರ ಣಿಗಳಾಗಿದ್ದ ರೆ ತಾವು ನಿತ್ಯವೂ “ಉಪಯೋಗಿಸುವ ಕಂಡಿಯಲ್ಲಿ ನುಗ್ಗಿ ಬರುತ್ತಿ ದ್ದು ವಾದರೂ ಈ ಚಿರತೆಗಳು ಜನರ ಕೂಗಾಟ, “ನಾಯಿಗಳ ಬೊಗಳುವಿಕೆ ಮೊದಲಾದ ಗಾಬರಿ ಹುಟ್ಟಿ ಸುವ ಗದ್ದ ಲಗಳಲ್ಲಿ ಕೂಡ ನೈ ಜ ಕಂಡಿಗಳನ್ನು "ಬಿಟ್ಟು ಪೊದರುಗಳ ಮಧ್ಯೆ ನುಗ್ಗಿ ತತ್ರುಗಳ ಕಣ್ಣಿ ಗೆ “ಮಣೆ ರಚುವುದರ ಮೂಲಕ ಆತ್ಮರಕ್ಷಣೆ ಯ ಜಾಣಾಕ್ಷತನವನ್ನು ತೋರು- ತ್ರಿ ದ್ದವು. ಅಪತ್ಕಾಲದಲ್ಲಿ ಚಿರತೆಗಳು ಬೆಕ್ಕುಗಳಿಗಿಂತಲೂ ವೇಗವಾಗಿ ಹಾಗೂ ಅನಿರ್ಬ ಛಧಿತವಾಗಿ ಮರ ಪೇರಬಲ್ಲವಾದರೂ ಮನುಷ್ಯರ ಸಾಮೀಪ್ಯದ ಅರಿವಾದುದರಿಂದ ಐಲಾಯನವೇ ಸೂಕ್ತ ವೆಂದು ಭಾವಿಸಿ ಈ ಚಿರತೆಗಳು ಆ ಕಾಡನ್ನೇ ತೊರೆ- ಯಲು ನಿರ್ಧರಿಸಿದ್ದವೇನೋ. ದುರಾದೃಷ್ಟ! ಕಾಡಿನ ಮಧ್ಯೆ ಮಿಂಚಿನ ವೇಗದಲ್ಲಿ ಓಡುತ್ತಿದ್ದ ಚಿರತೆಗಳನ್ನು ಕಂಡ ಬಿಲ್ಲುಗಾರನೊಬ್ಬ ಕೋವಿಯನ್ನೆ ತ್ರಿ “ಗುಂಡುಹಾರಿಸಿದ. ಒಂದು ಚಿರತೆ ಮಾರಣಾಂತಿಕ ಪೆಟ್ಟು ತಿಂದು ವಿಲವಿಲನೆ ಒದ್ದಾಡುತ್ತಿತ್ತು. ಆದರೆ ಇನ್ನೊ ೦ದು ಚಿರತೆಗೆ ಚರೆಗಳು ತ ತಗಲಿರಬಹುದಾದರೂ ಮರ್ಮಾಘಾತ ವಲ್ಲದ್ಧ ರಿಂದ ಇಮ್ಮಡಿ ವೇಗದಲ್ಲಿ ನೆಗೆದು ಕಾಡಿನ ಮಧ್ಯೆ ಕಣ್ಣ ರೆಯಾಯಿತು. ಗುಂಡಿ ನೇಟಿನಿಂದ ಗುರುಗುಡುತ್ತ ಒದ್ಧಾಡುತ್ತಿ ದ್ಧ ಚಿರತೆಗೆ ಜೊತೆಯ ಬೇಟಿಗಾರ ಇನ್ನೊಂದು a ತಕ್ಕ. ಇ ಗುಂಡು ಹಾರಿಸುವುದರ ಮೂಲಕ ಅದನ್ನು ನಿಷ್ಟಂದಗೊಳಿಸಿದ. ಹತ್ತಿರ ಹೋಗಿ ವೀಕ್ಷಿಸಿ- ದಾಗ ಇದು ಪೂರ್ಣ ಬೆಳೆಯದ ಮರಿ ಚಿರತೆ ಯಾಗಿದ್ದುದರಿಂದ ತಪ್ಪಿ ಸಿಕೊಂಡು ಹೋದದ್ದು ತಾಯಿ ಚಿರತೆಯಾ ಗಿರಬೇಕೆಂಬುದರಲ್ಲಿ ನಮಗೆ ಸಂಶಯವುಳಿಯಲಿಲ್ಲ. ಈ ಬೇಟೆಯಲ್ಲಿ ನಮಗೆ ಚಿರತೆ ಮರಿ ಯೊಂದಿಗೆ ಕಾಡು ಹಂದಿಯೊಂದು ದೊರೆಯಿತು. ಸಂಜೆಯ ವೇಳೆಗೆ ಬೇಟೆಯನ್ನು ಮುಗಿಸಿ ಸೂರ್ಯ ಪ್ರಾಣಿಗಳನ್ನು ಹೊತ್ತು 'ಕಾಡಿನ ಮಧ್ಯೆ ದಾರಿ ಮಾದಿಕೊಳ್ಳುತ ಬರುತ್ತಿದ್ದೆವು, ಕಾಡಿನ ಮಧ್ಯೆ ದಾರಿಯೇನೂ ಇರಲಿಲ್ಲ. ನಾವು ನಡೆದದ್ದೇ ದಾರಿ. ಪೊದೆಗಳ ಮಧ್ಯೆ ಅಡೆತಡೆಗಳನ್ನು ನಿವಾರಿಸಿಕೊಳ್ಳುತ್ತ, ದೊರಕಿದ ಬೇಟೆಯ SARIS A ನಮ್ಮ ಹಿಂದೆ ಹೊತ್ತು ತರುತ್ತಿದ್ದ ಹತ್ತು ಮಂದಿಗೆ ಸರಾಗ ವಾಗಿ ನಡೆದುಬರುವಂತೆ ದಾರಿಮಾಡುತ್ತ ನಾವು ಮುಂದುವರೆಯುತ್ತಿದ್ದೆವು. ಆ ಹತ್ತು ಜನರ ಕೋವಿಗಳು, ಚೀಲ ಮೊದಲಾದವನ್ನು ನಾವು ಐವರು ಹೊತ್ತಿದ್ದೆವು. ದಿನದ ಬೇಟೆ ಯಿಂದ ಸಾಕಷ್ಟು ಬಳಲಿದ್ದರೂ ಬೇಟೆ ದೊರೆತ ಉತ್ಸಾಹದಲ್ಲಿ ಹರಟೆ ಕೊಚ್ಚುತ್ತಾ ನಾವೆಲ್ಲ ನಡೆಯುತ್ತಿದ್ದೆವು. ನಮ್ಮಿಂದ ಹತ್ತು ಮಾರು ಗಳಷ್ಟು ಮುಂದೆ ಬಳಲಿದ ನಾಯಿಗಳು ಸ್ವಭಾ- ವಕ್ಕ ನಿಗುಣವಾಗಿ ನೆಲ ಮೂಸುತ್ತ, ಗಾಳಿ ಹಿಡಿಯುತ್ತ ನಡೆಯುತ್ತಿದ್ದ ವಾದರೂ ಅವುಗಳಲ್ಲಿ ಕೊಂಚವೂ ಉತ್ಕಾ ಹವರಲ್ಲಿಲ್ಲ. ಗೆ ಅವು. ಮುಂದೆ ಸಾಗುತ್ತಿದ್ದಾಗ ಒಮ್ಮಿಂದೊಮ್ಮೆ ಯಾವುದೋ ಅಪಾಯವನ್ನು ಮೂಸಿಹಿಡಿದಂತೆ ಬೆಚ್ಚಿ ದವು. ಮ್ಳ ಯನ್ನು ಬಿಗಿಹಿಡಿದು ಸುತ್ತ ಲೂ ಸೂಕ್ಷ್ಮ ನಗ ME ದವು. ನಾಯಿಗಳ ಈ ವರ್ತನೆಯಿಂದ ನಾವು ಮಾತು ನಿಲ್ಲಿಸಿ ಒದಗಿಬರುವ ಬೇಟೆಗಾಗಿ ಸನ್ನ- ದೃರಾದೆವು. ಆದರೆ ಅಷ್ಟ ರಲ್ಲಿಯೇ ನಮ್ಮಿ ಂದ ಕಿಲಿವೇ ಮಾರುಗಳ ಹಿಂದೆ ಪ್ರಾಣಿಗಳ ಳೇ ವರಗಳನ್ನು ಹೊತ್ತು ತರುತ್ತಿ ದ್ದ ಗುಂಪಿನಲ್ಲಿ ಚೀರಾಟ, ಆರ್ತನಾದಗಳ ಗದ್ದ ಲವೇ ಎದ್ದಿತು. ಬೆಚ್ಚಿದ ನಾವು ಅತ್ತ ತಿರುಗಿದಾಗ ಒಮ್ಮೆ ಲೇ ಆಣಟಲ್ವ ಅಭ ಉಳಳ (Rc ನಮ್ಮ ರಕ್ತ ಹೆಪು ಎಗಟು )ವಂತಾಯಿತು. ಮುಂಗಾಣದಂತಾಗಿ ನಾವೂ ಅರಚುತ್ತ ಅಲ್ಲಿಗೆ ಧಾವಿಸಿದೆವು. ನಾಯಿಗಳೂ ಬೊಬ್ಬಿರಿಯುತ್ತ ನುಗ್ಗಿ ಬಂದವು. ನಿಜ್ಕ ನಾವಾರೂ ಕನಸು ಮನಸಿನಲ್ಲಿಯೂ ಊಹಿಸದಿದ್ದ ಘಟನೆಯದು. ಬೇಟೆಯಿಂದ ಹಿಂದಿರುಗುತ್ತಿದ್ದ ಗುಂಪಿನ ಮೇಲೆ'ಚಿರತೆ ಅನಿ- ರೀಕ್ಷಿತವಾಗಿ ದಾಳಿ ಮಾಡಿತ್ತು. ತನ್ನ ಮರಿಯನ್ನು ಕೊಂದ ದ್ವೆ ೀಷದೊಂದಿಗೆ ತ ತನ್ನ ನ್ದೂ ಗಾಸಿಗೊಳಿದ ರೋಷವನ್ನು ಮಾನವ ಜಾತಿಯ ಮೇಲೆಯೇ ತೀರಿಸುವಂತೆ ಭೀಕರವಾಗಿ ಆಕ್ರಮಣ ಮಾಡಿದ ಚಿರತೆ ಪುಟಿಯುವ ಚೆಂಡಿನಂತೆ ಗುಂಪಿನ ಪ ತಿಯೊಬ್ಬ ರ ಮೇಲೂ ನಗೆದಾಡಿತು. ಮಿಂಚಿನ ಬಳ್ಳಿಯಂತೆ ಬಳಕುತ್ತ, ಭೀಷಣವಾಗಿ ಗರ್ಜಿ- ಸುತ್ತ, ಕೇವಲ ಒಂದರೆಗಳಿಗೆ ನಡೆಸಿದ ಹೋರಾಟ ಎಂಥ ಧೀರನನ್ನೂ ನಿಷ್ಟಂದಗೊಳಿಸುವಂತಿರು- ವಾಗ ನಮ ನ್ನು ಧೃ ತಿಗೆಡಿಸಿದುದರಲ್ಲಿ ವಿಶೇಷ- ವೇನೂ ಇರಲಿಲ್ಲ ಪ್ರಾಣಿಗಳ ಕಳೇವರವನ್ನು ಅದನ್ನು ಅಲ್ಲಿಯೇ ಎನು ವುದಕ್ಕಿಂತ ಹೊತ್ತವರು ಹಾಕಿ ಆತ್ಮ ರಕ್ಷಣೆಗೆ ಭೀತಿ, ಗಾಬರಿಗಳಿಂದ ಬೊಬ್ಬಿರಿಯುತ್ತಾ ಚಿರತೆಯಿಂದ ತಪ್ಪಿ ಸಿ- ಕೊಳ್ಳ ಅತ್ಲಿಸಿದರು. ನಮೆ ಒಲರಲ್ಲೂ ಕೋವಿ- ಗಳಿದೆವ ವು ನಿಜ. ಆದರೆ ಯಾರೊಬ್ಬ ರೂ ಗಾಬರಿ, ಭೀತಿಗಳಿಂದ ಗುಂಡು ಹಾರಿಸದಿದ್ದು ದು ಒಂದು ಭಾಗ್ಯವನ್ನಬೇಕು. ಆಕಸ್ಮಿಕವಾಗಿ ಯಾರಾದರೂ ವಿವೇಚನೆ ಇಲ್ಲದೆ ಗುಂಡು ಹಾರಿಸಿದ್ದ ರೆ ಆ ಗುಂಪಿ ಮಧ್ಯೆ ಚಿರತೆ ಸುರಕ್ಷಿತವಾಗಿಯೇ ಸ ಮನುಷ್ಯ ರನ್ನು ಮತ್ತು ನುಗ್ಗಿ ಬರು- ತ್ತಿದ್ದ ನಾಯಿಗಳನ್ನು ಸುತು ),ಗೊಳ್ಳು ತ್ರೆ ತ್ತು. ಜನರ ಗದ ಲ್ಲ ನಾಯಿಗಳ ನುಗ್ಗಾ ಟವನ್ನು ಕಂಡ ಚಿರತೆ ಪಕ್ಕದ ಪೊದರುಗಳ ಮಧ್ಯ ನುಗ್ಗಿ ಮಿಂಚಿನ ವೇಗದಲ್ಲಿ ಕಣ ಮರೆಯಾಯಿತು ಚಿರತೆ ನುಸುಳಿದೆಡೆಗೆ ನಾಯಿಗಳೂ ಉಗ್ರ ವಾಗಿ ನುಗ್ಗಿ ದವಾದರೂ ಅವುಗಳಿಗೆ ಚಿರತೆ ದೊರೆಯ ಲಾರದೆಂಬುದು ನಮಗೆ ತಿಳಿದೇ ಇತ್ತು. ಅಲ್ಲದೆ ಕೆರಳಿದ ಚಿರತೆಯೆಡೆಗೆ ನಾಯಿಗಳನ್ನು ಬಿಟ್ಟ ರೆ ಪರಿಣಾಮ ಏನಾಗಬಹುದಂಬುದರ ಕಲ್ಪ ನೆಯೂ 'ಮನೆಗಳಿಂದ ಹೆಚ್ಚು ನಮಗಿತ್ತು. ಅಂತೆಯೇ ನಾವು ಚಿರತೆಯನ್ನು ಬೆದರಿಸಲೆಂದು ಆಕಾಶದತ್ತ ನಾಲ್ಕೆ ದು ಬೆದರು ಗುಂಡುಗಳನ್ನು ಹಾರಿಸಿದರೂ, 'ನಯಿಗಳನ್ನು ಹಿಂದಕ್ಕೆ ಕರೆಯತೊಡಗಿದೆವು. ಬೇಟೆಯಲ್ಲಿ ಪಳಗಿದ. ನಾಯಿಗಳಾದುದರಿಂದ ಮನುಷ್ಯ ಸ್ವರ ಮಾತ್ರದಿಂದಲೇ ಉತ್ಸಾಹ, ನಿರುತ್ಸಾ ಹಗಳನ್ನು ಅರ್ಥಮಾಡಿಕೊಳ ಬಲ್ಲ ಅವುಗಳು ಹಿಂದಕ್ಕೆ ಬಂದವು. ಎವೆಯಿಕ್ಕುವುದರಲ್ಲಿ ನಡೆದ ಈ ಫಘಟನೆ- ಯಿಂದಾದ ಅನಾಹುತ ಸಾಮಾನ ವಾಗಿರಲಿಲ್ಲ. ಗುಂಪಿನಲ್ಲಿದ್ದ ಹತ್ತು ಮಂದಿಯಲ್ಲಿ ಏಳು ಜನರಿಗೆ ಚಿರತೆಯ ಹಲ್ಲು ಮತ್ತು ಉಗುರುಗಳ ಗಾಯಗಳಾಗಿದ ವು. ಪುಣ್ಯ ಕ್ಕೆ ಮಾರಣಾಂತಿಕ ಗಾಯ ಯಾರೊಬ್ಬ ರಿಗೆ" ಆಗದಿದ್ದ ರೂ ಸಾಕಷ್ಟು ರಕ್ಷಸಾ )ವವಾಗಿ ಹಲವು ದಿನಗಳವ ರೆಗೆ ಬಾಧೆಪಡುವಷ್ಟ ರ ಮಟ್ಟಿ ಗೆ ಮೂವರಿಗೆ ಗಾಯ- ಗಳಾಗಿದ ವು, "ಉಳಿದವರಿಗೆ ಪಚಿದಂತೆ ಸಣ್ಣ ಪುಟ್ಟ ಗಾಯಗಳಾದರೂ ಚಿರತೆಯ ಕಡಿತದಿಂದ ನಂಜೇರುವ ಸಾಧ್ಯ ತೆ ಇದ್ದುದರಿಂದ ಆದಷ್ಟು ಬೇಗ ಔಷಧೋಪಚಾರ ನಡೆಯಬೇಕಿತ್ತು. k ಸದ್ಯ ಕ್ಕೆ ರಕ್ತ ಸೋರದಂತೆ ಹಸಿರು ತೊಪ ಶಲನ್ನು ಕಟ್ಟಿ ಅಂದಿನ ಮಟ್ಟಿಗೆ ಸುಧಾರಿಸಿದ್ದಾ ಯಿತು. ಈ ಘಟನೆ ನಡೆದು ಅರ್ಧ ಗಂಟೆಯಾದರೂ ಮೈ ನಡುಕ ನಿಂತಿರಲಿಲ್ಲ. ಗಾಳಿಯ ಸಣ್ಣಪುಟ್ಟ ಸದ್ದಿ ಗೂ ಬೆಚ್ಚಿ ಬೀಳುವಂತಾಗುತಿ. ತ್ತು, ಹಾಗೂ ಹೀಗೂ. ಇದ್ದ ಬಿದ್ದ ಧೈರ್ಯವನ್ನು ಒಟ್ಟು ಗೂಡಿಸಿ ಕೊಂದ. ಪಾ ಣಗಳ ಹೆಣಗಳನ್ನು ಹೊತ್ತು ಸುರಕ್ಷಿತವಾಗಿ ಗುರಿ ಮುಟಿ ್ಲಿದೆವು. ಈ ಘಟನೆಯಾದ ಎರಡು ದಿನಗೆಳ ನಂತರ ಆ ಚಿರತೆಯ ಹಾವಳಿ ಪಾ )ರಂಭವಾಯಿತು. ತನ್ನ ಮರಿಯನ್ನು ಕೊಂದುದರೊಂದಿಗೆ ತನಗೂ ಗಾಯಮಾಡಿದುದರ ಪ; ್ರಿತೀಕಾರವನ್ನು ತೀರಿ. ಸುವಲ್ಲಿ ಅದು ತೋರಲಾರಂಭಿಸಿದ ಕೌ ರ್ಯ ಯಾರ ಮೆ ಯಲ್ಲೂ ನವಿರೇಳಿಸುವಂತಹದು. ಅದರ ಈ ದ್ದ ೀಷ ಕ್ರಮೇಣ ಮನುಷ್ಮ ರ ಮೇಲೆ ಮಾತ್ರವಲ್ಲ, ಪ್ರಾ ಗಳ ಮೇಲೂ ಬೆಳೆಯ ತೊಡಗಿತು. ಅರಣ್ಮದ ಸುತ್ತುಮುತ್ತಲಿರುವ ಪಾಲು ನಾಯಿಗಳ ಆಟ ಲ ಟ್‌್ಮ್ಪ್‌ ಗಜ. ಮ. ಎ iJ ಅದೃಷ್ಟವೋ. ಯಾವುದೇ ಸದ್ದುಗದ್ದಲಗಳಿಲ್ಲದೆ ಕಾಣೆಯಾಗ ತೊಡಗಿದವು. ಮೇಯಲು ಹೋದ ಕರುಗಳಲ್ಲಿ ಹೆಚ್ಚಿನವು ಹಿಂದಕ್ಕೆ ಬರುತ್ತಿರಲಿಲ್ಲ. ದನ, ಎತ್ತುಗಳಿಗೂ ಮಾರಣಾಂತಿಕ ಗಾಯಗಳಾಗ ತೊಡಗಿದವು. ಇದಕ್ಕಿಂತಲೂ ಹೆಜ್ಜಾ!: ಈ ಚಿರತೆ ಹಾಡುಹ ನಗಲಲ್ಲ ಮನುಷ್ಯರ ಮೇಲೂ ಆಕ್ರಮಣಮಾಡುವ ಪ್ರವೃತ್ತಿ ಯನ್ನು ಬೆಳೆಸಿ ಕೊಂಡಿತು. ಚಿರತೆಯ ಆಕ್ರಮಣಕ್ಕೆ “ತುತ್ತಾಗಿ ಯಾರೂ ಮರಣ ಹೊಂದದಿದ್ದರೂ ಸಾಕಷ್ಟು ಮಂದಿ ಗಾಯಗಳಾಗಿ ನರಳಿದ್ದಾರ್ಲೆ ಇದ- ರಿಂದಾಗಿ ಜನರಿಗೆ ಸುತ್ತಾಡಲೂ ಧೈರ್ಯವಿಲ್ಲ ದಂತಾಗಿ ದೈನಂದಿನ ಕಾರ್ಯಗಳಲ್ಲೂ ಅವ್ಯವಸ್ಥೆ ಉಂಟಾಯಿತು, ಜನ್ಮತಃ ಒಂದ ಜಾಣಾಕ್ಷತನದಿಂದಲೇ ಈ ಚಿರತೆ ಮನುಷ್ಯರ ಮೇಲೆ ಆಕ್ರಮಣ ನಡೆಸು ತ್ತಿತ್ತು. ಅನಿರೀಕ್ಷಿತವಾಗಿ ಮೇಲಿ ಬಿದ್ದು ಅಷ್ಟಿಷ್ಟು ಗಾಯಮಾಡಿ ಆತ ಪ್ರತಿಭಟಿಸುವ ಮೊದಲೇ ತಲಿತಪ್ಪಿಸಿಕೊಳ್ಳುತ್ತಿತ್ತು. ಚಿರತೆ- ಯೇನೂ ಮಹಾ ಬಲಶಾಲಿ ಪ್ರಾಣಿಯಲ್ಲ. ಸಾಕಷ್ಟು ಧೈರ್ಯ-ಶಕ್ತಿಗಳಿದ್ದರೆ ಯಾರೂ ಅದನ್ನು ತುತ್ತುಗೊಳ್ಳಬಹುದು. ಬರಿಗೈಯಲ್ಲಿ ಚಿರತೆಯನ್ನೆದುರಿಸಿ ಕೊರಳನ್ನು ಕೊಂದ ಎರಡು ಮೂರು ಘಟನೆಗಳು ಕೊಡಗಿ- ನಲ್ಲಿಯೇ ನಡೆದಿವೆ. ಆದರೆ ನಮ್ಮ ಮಾನಸಿಕ ದೌರ್ಬಲ್ಯವೇ ನಮ್ಮನ್ನು ಪಾಶವೀ ಬಲ- ದೆದುರು ಸಂಪೂರ್ಣವಾಗಿ ಸೋಲಿಸುತ್ತದೆ ಎನ್ನಬೇಕು, ಅದೇನೆ ಇರಲ್ಲಿ ಈ ಚಿರತೆಗೂ ಮನುಷ್ಯಭಯ ಇದ್ದೇ ಇತ್ತು. ಅಂತೆಯೇ ಜನರ ಮೇಲೆ ಅನಿರೀಕ್ಷಿತ ದಾಳಿ ನಡೆಸುತ್ತಿದ್ದ ಅದು ಅಷ್ಟೇ ಅನಿರೀಕ್ಷಿತಿವಾಗಿ ಓಡಿ ಹೋಗು ಛೆ ್ರ ಆಕ್ರೃ ಮಣ ನಡಸುವಾಗ ಅದು ಅತ್ಯಂತ ಬು ವಹಿಸುತ್ತಿತ್ತಂದೇ ಹೇಳಬೇಕು. ಲ್ಪ ಸಂಶಯ ಬಂದರ ಚರತ ನುಗ್ಗು ತ್ರಿ ಲಿಲ್ಲ. ಸಟ ಕೈಯಲ್ಲಿ ಕೋ ವಿಯ ಬದಲು ಕೇವಲ ಒಂದು *ಡಿಗೆಯಿದ್ದರೂ ಅಂಥವರ ಮೇಲೆ ಆ ಚಿರತೆ ಆಕ್ರಮಣ ನಡೆಸುತ್ತಿರಲಿಲ್ಲ ವೆಂದು ಹೇಳಲಾಗುತ್ತದೆ. ಅಂತೂ ಜನರ ಚರತೆಯ ಚಾಣಾಕ್ಷತನವೋ ಮೂ ಹಿಸುಕಿ _ ಕೆರಳಿದ ಚಿರತೆ ತ ೯೩ ಯಾರಿಗೂ ಮಾರಣಾಂತಿಕ ಪೆಟ್ಟು ಗಳಾಗಿರಲಿ ಚಿರತೆಯ ಹಾವಳಿಯಿಂದ “ಬೇಸ ಅದನ್ನು ಕೊನೆಗೊಳಿಸಲು ಎರಡು "ಕೂಡು ಬೀಟ'ಗಳನ್ನಾಡಿದರೂ ಕಾಡಿನಲ್ಲಿ ಅದರ ಸುಳಿವು ಮನುಷ್ಯರಿಗಿರಲಿ ನಾಯಿಗಳಿಗೆ ಕೂಡ ಹತ್ತಿರಲಿಲ್ಲ. ಆದರೆ ಅದಾವ ಮಾಯ- ದಿಂದಲೋ ದಿನವೂ ದನಕರುಗಳ ಹಾಗೂ ನಾಯಿಗಳ ಬಲಿ ಮಾತ್ರ ಅವ್ಯಾಹತವಾಗಿ ನಡೆಯುತ್ತಲೇ ಇತ್ತು. ಒಂದು ತಿಂಗಳ ನಂತರ ನಾನು ಮತ್ತೊಮ್ಮೆ ಗದ್ದಿಗೆಗೆ ತೆರಳಿದೆ. ಆಗಲೂ ಚಿರತೆಯ ಕಾಟ ಅವ್ಯಾಹತವಾಗಿ ನಡೆಯುತ್ತಿದೆಯೆಂಬ ವಿಚಾ-. ರವನ್ನು ತಿಳಿದು ನನಿಗೆ ಆಶ್ಚರ್ಯವಾಯಿತು. ಹುಲಿಯಲ್ಲ, ಆನೆಯಲ್ಲ ಕೇವಲ ಒಂದು ಚಿರ- ತೆಯ ಹಾವಳಿಯನ್ನು ಇಷ್ಟೆಲ್ಲ ಜನ ಸಾಹಸಿ- ಗಳಿದ್ದೂ ನಿವಾರಿಸಲು ಅಸಾಧ್ಯವಾಯಿತೇ? ಎಂದು ನಾನು ಅಚ್ಚರಿ ವ್ಯಕ್ತ ಪಡಿಸಿದಾಗ ನನ್ನ ಬಂಧುವು ಮೇಲಿನ ವಿಚಾರ ತಿಳಿಸುವದರೊಂದಿಗೆ ಚಿರತೆಯನ್ನು ಕೊನೆಗಾಣಿಸಿ ತೋರಿಸುವಂತೆ ನನಗೆ ಸವಾಲು ನೀಡಿದ, ಕತೆಯೆಲ್ಲ ಕೇಳಿದ ನನಗೆ ಇನು ಸ ಕೂಡು ಬೇಟೆಯಿಂದ ಪ್ರಯೋಜನವಿಲ್ಲವೆನಿಸಿತು. ಅಂತೆಯೇ "ಉಳಿ' ಕುಳಿತು ಮರಸು ಬೇಟೆ - ಯಾಡಬೇಕೆಂದು ನಿಶ್ಚಯಿಸಿದೆ. ಅಂದೇ ಚಿರತೆ ಬೀಟಿಯಾಡಿದ್ದ ಕಿರುವೊಂದನ್ನು ತಿನ್ನಲು ಬರುವಾಗ ಅದನ್ನು ಕೊನೆಗೊಳಿಸಲು ನಿರ್ಧರಿಸಿ ಆ ಸಂಜೆಯೇ ನಾವಿಬ್ಬರೂ ಕುಳಿಕೂಡಲು ತಯಾರಿ ನಡೆಸಿದೆವು. ಆದರೆ ಅದಾವ ಸಂಶಯ ದಿಂದಲೋ ಏನೋ ಮೂರು ರಾತ್ರಿ ನಾವು ಸರದಿಯ ಮೇಲೆ ಕಾದು ಕುಳಿತರೂ ಚಿರತೆ ಮಾತ್ರ ತಾನು ಕೊಂದ ಬೇಟೆಯೆಡೆಗೆ ಸುಳಿಯಲಿಲ್ಲ. ಈ ರೀತಿ ಎರಡು ಮೂರು ಬಾರಿ ಪ್ರಯತ್ನಿ ಸಿದರೂ ವಿಫಲರಾಗಿ ನಿರಾಶೆಯಿಂದ ಆ ಕಾರ್ಯವನ್ನು ಅಲ್ಲಿಗೇ ಕೈಬಿಟ್ಟೆವು. ಎರಡು ದಿನಗಳ ನಂತರ ಕೊನೆಯ ಪ್ರಯತ್ನವೆಂದು ನಾಖಿಯೊಂದನ್ನು ಗದ್ದಿಗೆಯ ಕಾಡಿನಂಚಿನಲ್ಲಿ ಕಟ್ಟಿ ಹಾಕಿ ರಾತ್ರಿ ಉಳಿ ಕುಳಿತೆವು. ಒಂಟಿಯಾದ ನಾಯಿ ಭೀತಿಯಿಂದ ಕುಂಯಿಗುಡುತ್ತ ಆಗಾಗೆ" Ov ಆಲಾ ಟಾ ಗಟಟ A ಆರ್ತಸ್ವರದಿಂದ ಊಳಿಡತೊಡಗಿತು. ನಾಯಿಯ ಮಾಂಸದಷ್ಟು ಮತ್ತಾವ ಪ್ರಾಣಿಯ ಮಾಂಸ ವನ್ನೂ ಚಿರತೆ ಇಚ್ಛಿಸುವುದಿಲ್ಲ. ಹೀಗಾಗಿ ಸ್ವಾಭಾವಿಕವಾಗಿಯೇ ಚಿಂತೆ ನಾಯಿಯ ಕೂಗಿ- ನಿಂದ ಆಕರ್ಷಿತವಾಗಿ ಬಂದೇ ಬರುವುದೆಂದು ನಂಬಿದ್ದ ನಾವು ಬೆಳಕು ಹರಿಯುವವರೆಗೂ ಕಾದಿದ್ದು ಅನಂತರ ಕಟ್ಟಿದ್ದ ನಾಯಿಯನ್ನು ಬಿಚ್ಚಿ ಮನೆಗೆ ಹಿಂದಿರುಗಿದೆವು, ಆದರೆ ಮನೆಗೆ ತಲುಪಿದಾಗ ಕಳದ ರಾತ್ರಿ ಮನೆಯಲ್ಲಿಯೇ ಇದ್ದ ನಾಯಿ ಬೆಳಕು ಹರಿಯುವಷ್ಟರಲ್ಲಿ ನಾಪ- ತ್ತೆಯಾಗಿದ್ದು ತಿಳಿದು ಬೆರಗಾದೆವು. ಕೇಡಿಗ ಆನ, ಹುಲಿಗಳನ್ನು ನಮ್ಮ ಯೋಜನೆಯ ಮೇಲೆ ಒಂದಿನಿತೂ ತಪ್ಪದೆ ನಿರ್ನಾಮಗೂಳಿಸಿದ ನಮಗೆ ಈ ಚಿರತೆಯ ಕುಟಿಲತನ ಒಂದು ಸವಾ- ಲಿನಂತಾಯಿತು. ಅದೆಷ್ಟೇ ಯೋಚಿಸಿದರೂ ಚಿರತೆಯನ್ನು ಕೊನೆಗೊಳಿಸುವ ದಾರಿಯೇ ನಮಗೆ ಹೊಳೆಯಲಿಲ್ಲ. ಕೊನೆಗೂ ಚಿರತೆಯನ್ನು ಕೊನೆಗೊಳಿಸಲು ನಮಗೂಂದು ವ್ಯಕ್ತಿಯ ಮಾರ್ಗದರ್ಶನ ದೊರೆಯಿತು. ಚಿರತೆಯ ಹಾವಳಿಯಿಂದ ಜನರನ್ನು ಮುಕ್ತಗೊಳಿಸುವಕ್ಲಿ ಯಾವುದೆ: ವಕ್ತ ಮಾರ್ಗವನ್ನು ಹಿಡಿಯಲೂ ನಾವು ಸಿದ್ಧರಾಗಿ- ದ್ದವು. ಆದರೆ ಹಾದಿಯ ಅರಿವಾಗಲಿಲ್ಲ. ಇದೇ ಸಂದರ್ಭದಲ್ಲಿ ನಮಗಿ “ಹಕ್ಕಬಿಕ್ಕಿ' ಜಾತಿಯ ಮಾರಯ್ಯನ ಪರಜಯ ಈ ದಿಶೆಯಲ್ಲಿ ವರವಾಗಿ ಪರಿಣಮಿಸಿತು. ಆದಿನ ಬೆಳಿಗ್ಗೆ ಗದ್ದಿಗೆ ಕೆರೆಯ ಕಾಡಿನಂಚಿನಲ್ಲಿ ಹಕ್ಕಿಬಿಕ್ಕಿಗಳು ಹಲವರು ಬಲೆ ಮೊಓಲಾದ ಸಾಧನಗಿಳೂಂದಿಗೆ ಹಕ್ಕ ಬೇಟೆಯನ್ನು ಪ್ರಾರಂಭಿಸಿದರು. ಕಾಡಿನಲ್ಲ ಗೌಜಲ ಹಕ್ಕ, ಬಟರೆ ಹಕ್ಕಿ, ನವಿಲು ಮೊದಲಾದವು ಗಳೂಂದಿಗೆ ಸಣ್ಣ ಪುಟ್ಟ ಪ್ರಾಣಿಗಳನ್ನೂ ಜೀವ ಸಹಿತ ಹಿಡಿದು ಮಾರಾಟ ಮಾಡುವುದೇ ಈ ಅಲೆ- ಮಾರಿ ಕಾಡು ಜನಾಂಗದ ಮುಖ್ಯ ಕಸಬು. ಕೆರೆಯ ಬಳಿ ಹಕಿ ಗಳನು ್ನ ಹಿಡಿಯುತ್ತಿದ್ದ ಇವರ ಕಾಯಕವನ್ನು ನೋಡುತ್ತಿದ್ದ ನಮಗೆ ಕಾಡಿನ ಮಕ್ಕಳಾದ ಇವರಿಂದ ಚಿರತೆಯನ್ನು ಕೊಲ್ಲಲು ಯಾವದಾದರೂ ದಾರಿ ದೊರೆಯಬಹುದೇನೊ ಎಂಬ ಯೋಚನೆ ಮೂಡಿ ಅವರ ತಂಡದ ನಾಯಕ ಮಾರಯ್ಯ ನೊಂದಿಗೆ ಮಾತುಕತೆ ನಡೆ- ಿದೆವು. ಚಿರತೆಯ ವಿಚಾರವಾಗಿ ಎಲ್ಲವನ್ನೂ ತಿಳಿದ ತಂಡದ ಆ ಹಿರಿಯ ""ಮರಿ ಇದ್ದ ಚಿರತೆ- ಯಾದುದರಿಂದ ಅದನ್ನು ಸುಲಭವಾಗಿ ಕೊಲ್ಲ- ಬಹುದು'' ಎಂದು ತಿಳಿಸಿದಾಗ ನನಗೇನೂ ಅಷು ತ ನಂಬಿಕೆ ಮೂಡಲಿಲ್ಲ. ಅಂತೆಯೇ ಆತನನ್ನು ಹಲವಾರು ರೀತಿಯಲ್ಲಿ ಪ ್ರಶ್ಲಿಸಿದೆ. ಆದರೆ ಯಾರಯ್ಯ ತನ್ನ ಗುಟ್ಟು ಸ "ಪ್ರಿ ಎರಡನ್ನೂ ಬಿಡದೆ, ಸಿಮ್‌ ಚಿರತೆ ದೊರಕಿಸುವದು ನನ್ನ ಕೆಲಸ'' ಎಂದಷ್ಟೇ ಹೇಳುತ್ತಿದ್ದನಲ್ಲದೆ ಚಿರತೆ ದೊರೆತ ನಂತರ ನನಗಿಷು ಶ್ರ ಹಣ ಕೊಡಬೇಕೆಂದೂ ಹೇಳಿದ. ಎಲ್ಲ ಒಪ್ಪಿಗೆಯಾದ ನಂತರ ಆತ ಹಲವು ಸೂಚನೆಗಳನು ಸ ನೀಡಿ .ಸಂಜೆಯ ವೇಳೆಗೆ ತಾನು ಬರುವದಾಗಿ ತಿಳಿಸಿ ಹಿಡಿದ ಹಕ್ಕಿಗಳೊಂದಿಗೆ ತನ್ನ ಗುಂಪಿನಲ್ಲಿ ಬೆರೆತು ಪಿರಿಯಾಪಟ್ಟಣ ಣದತ್ತ ನಡೆದ. ಮಾರಯ್ಯನ ಸಲಹೆಯಂತೆ ಕಾಡಿನ ಮಧ್ಯೆ ಹತ್ತಿರ ಹತ್ತಿರದ ಎರಡು ಮರಗಳಲ್ಲಿ ಆಳುಗಳ ನೆ೦ವಿನಿಂದ ಎರಡು "ಉಳಿ'ಗಳನು ಸ ನಿರ್ಮಿಸು- ತ್ತಿದ್ದಾಗಲೂ ನನಗೆ ಮಾರಯ್ಮನ ಮಾತಿನಲ್ಲಾ ಗಲಿ ಆತಿನ ಬರುವಿಕೆಯಲ್ಲಾಗಲಿ ಯಾವುದೇ ಭರವಸೆ ಇರಲಿಲ್ಲ. ಮಾರಯ್ಕನ ಸೂಚನೆಯಂತೆ ನಮ್ಮ ಕಾರ್ಯವನ್ನು ಪೂರೈಸಿ ಸಂಜೆಯ ವೇಳೆಗೆ ಮನೆಗೆ ಹಿಂದಿರುಗಿದಾಗ ಮಾರಯ್ಯ ತನ್ನೊ ಬ್ಬ ಸಂಗಡಿಗನೊಂದಿಗೆ ಮನಯ ಜಗಲಿಯಲ್ಲಿ ಕುಳಿ. ತ್ತಿದ್ದು ದನ್ನು ಕಂಡೆ. ಆಗ ನನಗೂ ನನ್ನ ರ ವಿಗೂ ಆಶ್ಚ ರ್ಯವಾಗಿ ಅದರೊಂದಿಗೆ ಸ ಭರವಸೆಯೂ ಮೂಡಿತು. ರಾಸ್ತ್ರಿ ಪಟ್ಟಾಗಿ ಊಟ ಹೊಡೆದ ನಂತರ ನಾವು ನಾಲ್ಕರೂ ಕೋವಿ, ಬೇಟೆಯ ಹೆಡ್‌ ಲೈಟ್‌ ಮೊದಲಾದ ಸಾಧನಗಳೊಂದಿಗೆ ಕಾಡಿಗೆ ತೆರಳಿ ಒಂದು “ಉಳಿ'ಯಲ್ಲಿ ನನ್ನ ಬಂಧು ಮತ್ತು ಮಾರಯ್ಮನೂ, ಇನ್ನೊಂದರಲ್ಲಿ ನಾನು ಮತ್ತು ಮಾರಯ್ಯನ ಸಂಗಡಿಗನೂ ಕುಳಿತೆವು, ತನ್ನ ಎರಡು ಅಂಗೈಗಳನು K ಬೊಗಸೆಯಾ-' ಕಾರದಲ್ಲಿ ಸುತ್ತಿ ತುಟಿಯ ಮೇಲಿಟು ಮಾರಯ್ಯ ಮೂರು ನಾಲ್ಕು ಬಾರಿ ಕೂಗಿದೆ. ತ. ಆಟ ಓಟ ಕಾ ಹ್‌ [AN ಆ ಕೂಗು ಎಷ್ಟು ಸಹಜವಾಗಿತ್ತೆಂದರೆ ಕಾಡಿನ- ಪ್ರಾಣಿಗಳ ಕೂಗೆಲ್ಲವೂ ತಟಸ್ಮಗೊಂಡು ನಾವಿದ್ರ ಪರಿಸರದಲ್ಲಿ ಒಂದು ವಿಧದ ಗಂಭೀರ ಮೌನ ಕವಿಯಿತು. ಆತ ನಾಲ್ಕೆ ದು ಬಾರಿ ಕೂಗಿ- ದರೂ ಅದಕ್ಕೆ ಯಾವುದೇ ಮಾರುತ್ತರ ಬಾರದ್ದ- ರಿಂದ ಸ್ವಲ್ಪ ಸ್ಪ ಹೊತ್ತು ಸುಮ್ಮನಾದ ಹೀಗೆ ನಾಲ್ಕೈದು ಬಾರಿ ಪ್ರಯತ್ನಿಸಿದಾಗ ದೂರ- ದಲ್ಲೆಲ್ಲೋ ಕಾಡಿನಿಂದ ಚಿರತೆಯ ಗರ್ಜನೆ ಕೇಳಿ ಬಂದು ನಮ್ಮ ಮೆ > ನವಿರೆದ್ದಿತು. ನರನಾಡಿ- ಗಳಲ್ಲಿ ಉತ್ಸಾಹ ಚಿಮ್ಮಿ, ಇಂದು ಸಫಲರಾಗುವೆ- ವೆಂಬ ನಂಬಿಕೆ ಮೂಡಿತು. ನೈಜ ಚಿರತೆ ಮರಿಯಂತೆ ಆತ ಆಗಿಂದಾಗ್ಯೆ ತಡೆ ತಡೆದು ಗರ್ಜಿಸುತ್ತಿದ್ದ ಇಲ್ಲವೆ ಗುರು- ಕುಟ್ಟುತ್ತಿದ್ದ. ನಾವಿದ್ದ ಕಾಡಿನ ಇನ್ನೊಂದು ಭಾಗದಿಂದ ಚಿರತೆಯ ಧ್ವನಿಯೂ ಸ್ಪಷ್ಟವಾಗಿ ನಮಗೆ ಕೇಳಿಸುತ್ತಿತ್ತು. ನಿಮಿಷಗಳು ಕಳೆದಂತೆ ಇಯಿ ಚಿರತೆಯ ಧ್ವನಿ ಹೆಚ್ಚೆಚ್ಚು ಸ್ಪಷ್ಟ- ವಾಗುತ್ತಿ ದ್ವುದರಿಂದ ಅದು ನಮ್ಮೆಡೆಗೆ ಬರುತ್ತಿದೆ- ಯೆಂಬ ಅರಿವು ನಮಗಾಯಿತು. ಕೊನೆಗೊಮ್ಮೆ ತಾಯಿ ಚಿರತೆಯ ಧ್ವನಿ ನಾವು ಕುಳಿತಲ್ಲಿಂದ ಸುಮಾರು ಐವತ್ತು ಗಜ ದೂರದಲ್ಲಿ -ಕೇಳಿಸ- ಲಾರಂಭಿಸಿತು. ನಾವು ನಮ್ಮ ಕೋವಿಗಳನ್ನು ಎತ್ತಿ ಹಿಡಿದೆವು. ಆತುರ ತೋರುವದರಿಂದ ಅಥವಾ ಚಿರತೆಗೆ ಒಂದಿನಿತೂ ಸಂಶಯ ಬರುವಂತಾದರೆ ನಮ್ಮ ಕೋವಿಯ ಅಳವಿನೀದ ಅದು ಪಾರಾಗಬಹುದೆಂಬುದು ನಮಗೆ ತಿಳಿದಿದ್ದು- ದರಿಂದ ನಾವು ಸಾಕಷ್ಟು ಎಚ್ಚರಿಕೆಯಿಂದಲೇ ಇದ್ದೆವು. ಈಗ ಮಾರಯ್ಯ ಗರ್ಜನೆಂ:ನ್ನು ನಿಲ್ಲಿಸಿ ಒಂದು ವಿಧವಾಗಿ ಹುರುಗುಡತೊಡಗಿದ. ತಾನು "ಸನಿಹದಲ್ಲಿಯೇ ಇದ್ದೇನೆ ಬೇಗ ಬಾ' ಎಂದು ತಾಯಿಗೆ ಮರಿ ಸೂಚಿಸುವ ಸ್ವರ ಅದಾಗಿತ್ತು. ತನ್ನೆ ಮರಿ ಸತ್ತ ನೆನಪು ಆ ಚಿರತೆಗೆ ಇನ್ನೂ ಹಸಿರಾಗಿಯೇ ಉಳಿದಿದ್ದು ಮಾರಯ್ಯನ ಕೂಗು ಅದಕ್ಕೆ ಸಂಶಯವನ್ನುಂಟುಮಾಡಿತೇನೋ. ಅತ್ತಲಿಂದ ಚಿರತೆಯೂ ಇದೇ ವಿಧದ ಶಬ್ದ ಮಾಡಿ ಮರಿಯನ್ನು ತನ್ನೆಡೆಗೆ ಕರೆಯುತ್ತಿ ದ್ದರೂ ಈದ ಸ್ಮಳದಿಂದ ಎಷ್ಟೇ ಹೊತ್ತಾದರೂ ಸಾ ಗಟ್‌ ಆ ಆಟ್‌ `ಓ ಅಟ್‌ ಓಟ್‌ ಕಾ 46 ಮುಂದೆ ಬರಲಿಲ್ಲ. ಸುಮಾರು ಅರ್ಧ ಗಂಟೆಯ ವರೆಗೂ ಚಿರತೆ ತನ್ನ ಮರಿಯನ್ನು ಪ್ರೀತಿ, ವಾತ್ಸಲ್ಯ, ಉದ್ವೇಗ, ಕೋಪ ಎಲ್ಲ ರೀಃ8ಯಿಂದ ಕರೆದರೂ ಮರಿ ಮಾತ್ರ ತಾನಿದ್ದೆ ಡೆಯಿಂದ ಒಂದಿಂಚೂ ಕದಲದೆ ಗುರು- ಗುಟ್ಟಿ ಆರ್ತವಾಗಿ ತಾಯಿಯನ್ನೇ ತನ್ನೆಡೆಗೆ ಕರೆಯುಶಿ,ತ್ತು. ಕೊನೆಗೂ ತಾಯಿಯ ಕರುಳು ಕನ್ನ ಮುದ್ದು ಕಂದನ ಆರ್ತನಾದಕ್ಕೆ ಮಣಿಯ- ಲೇಬೇಕಾಯಿತು. ಕ್ರೂರ ಚಿರತೆಯಾದರೇನು? ತಾಯಿ ತಾಯಿಯೇ. ತನ್ನೆಡೆಗೆ ಬಾರದೆ ಮೊಂಡು ಹಿಡಿದು ತನ್ನನ್ನೇ ಕರೆಯುತ್ತಿದ್ದ ಮರಿಯ ಕರೆಯನ್ನು ಸಹಿಸಲಾರದೆ ಚಿರತೆ ಸಾಕಷ್ಟು ವೇಗವಾಗಿಯೇ ಶಬ್ದ ಬಂದ ದಿಕ್ಕಿಗೆ ಧಾವಿಸಿ ಬರಲಾರಂಭಿಸಿತು. ನಾವು ಕುಳಿತಿದ್ದ ಮರಗಳ ಸುತ್ತಲೂ ಐದಾರು ಗಜಗಳಷ್ಟು ಸುತ್ತಳತೆಯ ಪ್ರದೇಶ ಪೊದರು- ಗಳಿಲ್ಲದೆ ಬಯಲಿನಂತಿತ್ತು. (ಚಿರತೆಯ ಬೇಟೆ- ಗೆಂದೇ ನಾವು ಕಾಡಿನ ಮಧ್ಯೆ ಈ ಸ್ಥಳವನ್ನು ಆರಿಸಿದ್ದೆವು ಮರಿಯನ್ನು ಅರಸುತ್ತ ಬಂದ ಚಿರತೆ ಈ ಬಯಲಿಗೆ ನುಗ್ಗಿದಾಗ ನಕ್ಷತ್ರಗಳ ಮಂದ ಬೆಳಕಿನಲ್ಲಿ ಚಿರತೆಯ ಆಕೃತಿ ನಮಗೆ ಅಸ್ಪಷ್ಟವಾಗಿ ಗೋಚರಿಸಿತು. ತಕ್ಷಣವೇ ಎರಡು ಕಡೆಗಳಿಂದ ನಾನು ಮತ್ತು ನನ್ನ ಬಂಧು ತಲೆಗೆ ಕಟ್ಟಿಕೊಂಡಿದ್ದ ಹೆಡ್‌ಲೈಟ್‌'ಗಳು ಫಕ್ಕನೆ ಹೊತ್ತಿಕೊಂಡು ಚಿರತೆ ನಿಂತಿದ್ದ ಜಾಗವನ್ನೆಲ್ಲಾ ಬೆಳಗಿಸಿತು. ಒಮ್ಮೆಗೇ ಮುಖಕ್ಕೆ ನೇರವಾಗಿ ಬಿದ್ದ ಕಣ್ಣು ಕುಕ್ಕುವ ಪ್ರಕಾಶದಿಂದಾಗಿ ಚಿರತೆ ಕಕ್ಕಾಬಿಕ್ಕಿಯಾದಂತಾಯಿತು. ಆದರೆ ಒಂದು ಕ್ಷಣ ಮಾತ್ರ. ಮರುಕ್ಷಣದಲ್ಲಿಯೇ ಸಾವರಿಸಿಕೊಂಡ ಚಿರತೆ ಮಾನವನ ಕೃತ್ರಿಮತೆಗೆ ರೋಷಗೊಂ- ಡಂತೆ ಒಮ್ಮೆ ಗರ್ಜಿಸುತ್ತಲೇ ಪಕ್ಕದ ಪೊದರಿನತ್ತ ನೆಗೆಯಿತು. ಇದನ್ನು ನಿರೀಕ್ಷಿಸಿಯೇ ಇದ್ದ ನಮ್ಮಿಬ್ಬರ ಕೋವಿಗಳಿಂದಲೂ ಏಕಕಾಲಕ್ಕೇ ಗುಂಡುಗಳು ಸಿಡಿದವು. ಎರಡು ಗುಂಡುಗಳೂ ಚಿರತೆಯ ಮರ್ಮಸ್ಥಳಗಳಿಗೆ ತಗಲಿದುದರಿಂದ ಯಾವುದೇ ಒದ್ದಾ ಟವಿಲ್ಲದೆ ಚಿರತೆ ನಿಷ್ಪಂದವಾ- ಯಿತು. x ಪಾಸೊ ಮಿಸ್‌ ಹ ಮುಲಬದ ಎಲ್ಲರಿಗೂ ಆದೋಗ್ರ ಪವ ಜೀವನದಲಿ ಇನ್ನಷ್ಟು ಮೋಜಿನ ಭಾಗ್ಯ ದೊರೆಯುವುದು, ಶರೀರದಲಿರೆ ಆದೋಗ್ಯ. ಫಾಸ್ಫೋಮಿನನ್‌. ಹಸುರು ಬಣ್ಣ ದ, ಹಣ್ಣಿ ನ ರುಚಿಯಿರುವ ವಿಟಮಿನ್‌ ಟಾನಿಕ್‌, ಫಾಸ್ಕೊ "ಮಿನ್‌. ಹಸಿವೆಯನ್ನು ಉದ್ದೀಪನಗೊಳಿಸುತ್ತ ದೆ. ಶಕ್ತಿ : ನೀಡಾತ್ತೆದೆ, ದೇಹದಾರ್ಥ್ಯವನ್ನು ಹೆಚ್ಚಿಸುತ್ತಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಕುಮಿಂಬಿದೆ ಎಲ್ಲರನ್ನು ಆಕೋಗ್ಯ ವಾಗಿ ಮತ್ತು ಚಟುವಟಿಕೆಯಿಂದ ಇಡುತ್ತ ದೆ, SARABHAI CHEMICALS LTD, 51101 SCBA /76 kan EE a Rd ಮೂಲ ಉರ್ದು: ಖ್ವಾಜಾ ಅಹಮ್ಮದ ಅಬ್ಬಾಸ್‌ €್ಧ ತನ್ನ ಕೈಗಾಡಿಯನ್ನು ತಳ್ಳುತ್ತ ಯೋಚಿಸತೊಡಗಿದ : "ನನ್ನ ಜೀವನ ಕೂಡ ಈ ಖಟರಾ ಗಾಡಿಯ ತರಹ ಮುಂಬಯಿ ತುಂಬಾ ಸುತ್ತಾಡುತ್ತದೆ. ಜುಹೂನಿಂದ ಬಾಂದ್ರಾ, ದಾದರ್‌, ವರ್ಲಿ, ಗಿರಗಾಂವ್‌, ಫಾರಸ್‌ರೋಡ್‌, ಮಹಮ್ಮದಲಲಿ ರೋಡ್‌, ಕಾಳಬಾದೇವಿ ಮಾರ್ಗವಾಗಿ ಮರೀನ್‌ ಡ್ರೈವ್‌ ವರೆಗೆ ಹಾದಿಯ ತುಂಬಾ ಭವ್ಯವಾದ ಹಲವು ಅಂತಸ್ತುಗಳ ಮಹಡಿ ಮನೆಗಳು. ಅಲ್ಲಿಯ ಗಾಳಿ ಆಹ್ಲಾದಕರ. ಆದರೂ ಅಲ್ಲೆಲ್ಲಾ ತಿರುಗಾಡಿ ಮತ್ತೆ ಸಂಜೆಗೆ ಆ ಕಸದ ತೊಟ್ಟಿ ಗಳಿಗೆ ಹತ್ತಿಕೊಂಡಿರುವ ಹೊಲಸು ವಾಸನೆ- ಯುಳ್ಳ ಮುರುಕು ಗುಡಿಸಲಿಗೇನೇ ಮರಳಿ ಬರಬೇಕು. ಮುಂಜಾನೆಯಿಂದ ಸಂಜೆಯವರೆಗೆ ಜಮಾಯಿಸಿದ ಖಾಲಿ ಡಬ್ಬಿಗಳು, ರದ್ದಿ ಕಾಗದ, ಖಾಲಿ ಸೀಸ್ಕೆ ಮೋಟಾರಿನ ಹಳೆಯ ಮುರಿದ — ಸಾಮಾನುಗಳನ್ನು ಕಚರಾವಾಲಾ ಸೇರನಿಗೆ ಮಾರುತ್ತೇನೆ. ಆತ ತನ್ನ ದೊಡ್ಡ ಕಪ್ಪು ತ 260 141 ಕಾರಿನಲ್ಲಿ ಬಂದು ನಾವು ತರುವ ಕೆಲಸಕ್ಕೆ ಬಾರದ ಸಾಮಾನುಗಳಿಗೆ ಕಾಯ್ದುಕೊಂಡು ಕುಳಿತಿರು- ತ್ತಾನೆ, ತನಗೆ ಕೆಲಸಕ್ಕೆ ಬರುವ ಸಾಮಾನು ಗಳಿಗೆ ಒಂದು ರೂಪಾಯಿಯೋ ಇಲ್ಲ, ಎಂಟಾ- ಣೆಯೋ ಬೆಲೆ ನಿರ್ಧರಿಸಿ ಕೊಡುತ್ತಾನೆ. ಆದರೂ ೯೭ ಕನ್ನಡಕ್ಕೆ : ಕೋಹಿ ಎಂದೂ ತಾನು ಸೇಠನಿಂದ ಐದು ರೂಪಾಯಿಗಿಂತ ಹೆಚ್ಚಿಗೆ ಪಡೆದಿಲ್ಲ. ಕಾಲಿನಾದಿಂದ ಕುರ್ಲಾದವರೆಗೆ ಇರುವ ಪ್ರದೇಶ ಸಂಪೂರ್ಣವಾಗಿ ಸೇಠನಿಗೆ ಸೇರಿತ್ತು. ಕಸದೃತೊಟ್ಟಿ ಸೈಗೆಯಲ್ಲೇ ಆಗಲಿ, ಹಾದಿಯ ಮೇಲೆ ಯಾವ ಸ್ಥಳದಲ್ಲಿಯೇ ಆಗಲಿ ಏನಾದರೂ ಕೆಲಸಕ್ಕೆ ಬಾರದ ಸಾಮಾನುಗಳು ಬಿದ್ದಲ್ಲಿ ಅವು ಸೇಠನ ಆಸ್ತಿ ಎನಿಸುತ್ತಿತ್ತು. ಹಳೆ ಜಂಗು ಹಿಡಿದ ತಗಡು ಕೂಡ ಸೇಠನದೆನಿಸುತ್ತಿತ್ತು. ಇಂಜಿನ್‌, ಗಾಲಿ- ಗಳಿಲ್ಲದ ಹಳೆಯ ಮುರುಕು ಮೋಟಾರಿನ ಬಾಡಿ ಕೂಡ ಸೇಠನ ಕಚ್ಚೆಗೇನೇ ಸೇರುತ್ತಿತ್ತು. ಈ ಎಲ್ಲ ಹಳೆಯ ಕೆಲಸಕ್ಕೆ ಬಾರದ ಸಾಮಾನು ಗಳನ್ನು ಕಚರಾವಾಲಾ ಸೇಠ ತೆಗೆದುಕೊಳ್ಳುತ್ತ, ಸೇಠ ಈ ಎಲ್ಲ ಸಾಮಾನುಗಳನ್ನು ತೆಗೆ ಕೊಂಡು ಏನು ಮಾಡುತ್ತಾನೆ ಎನ್ನುವುದು ಭೀಕೂಗೆ ಗೊತ್ತಿರಲಿಲ್ಲವಾದರೂ ವ್ಯಾಪಾರ ಇದೆ ಎಂದೆನಿಸುತ್ತಿತ್ತು. ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ಸೇಠನ ಟ್ರಕ್ಕುಗಳು ಬಂದು, ಖಟರಾವಾಲಾಗಳು ಮಾರಿದ ಮುರುಕು ಸಾಮಾನುಗಳೆಲ್ಲವನ್ನೂ ಬಳಿದುಕೊಂಡು ಹೋಗುತ್ತಿದ್ದುವು. ಭೀಕೂನ ಹಾಗೆಯೆ ಇತರ ನೂರಾರು ಜನ ಖಟರಾವಾಲಾ ಗಳು ತಾವು ತಂದ ಮುರುಕು ಸಾಮಾನುಗಳನ್ನು ದ. ಎ ದು ಬಿ ಎನೋ ಎರಡೋ ಮೂರೋ ರೂಪಾಯಿಗಳಿಗೆ ಮಾರಿ- ಕೊಂಡು ಸಮೀಪಲ್ಲಿದ್ದ ಹೆಂಡದಂಗಡಿಗೆ ಹೋಗು- ತ್ತಿದ್ದರು. ಆ ಹೆಂಡದಂಗಡಿಗಳು ಯಾರವು ಗೊತ್ತೆ? ಅವು ಸಹ ಸೇಠನಿಗೇ ಸೇರಿದವು. ಅಲ್ಲಿ ತಮಗೆ ದೊರೆತ ಹಣದಿಂದ ಸಾಕಷ್ಟು ಹೆಂಡ ಕುಡಿದು ಗುಡಿಸಲಿಗೆ ನುಗಿ ತಮ ಹೆಂಡಂದಿರ ಬಳಿ ಬಿದ್ದುಕೊಳ್ಳುತ್ತಿದ್ದರು. ಒಮ್ಮೊಮ್ಮೆ ಮರೆವಿನಿಂದ, ಒಮ್ಮೊಮ್ಮೆ ಬೇಕೆಂದೇ ಹೆಂಡಂದಿರ ಅದಲುಬದಲೂ ಆಗುತಿತ್ತು, ಹೆಂಡದ ಅಮಲಿನಲ್ಲಿ-ಜೊತೆಗೆ ಬೆಳಕಿಲ್ಲದ ಆ ಗುಡಿಸಲುಗಳಲ್ಲಿ, ಆದರೆ ಅದಕ್ಕೆ ರಾತ್ರಿಯ ತೆರೆ ಬೀಳುತ್ತಿದ್ದುದರಿಂದ ಯಾರೂ ಈ ಬಗ್ಗೆ ಮಾತೆತ್ತುತ್ತಿರಲಿಲ್ಲ ಆ ಬಗ್ಗೆ ಯಾರೂ ದೂರುತ್ತಲೂ ಇರಲಿಲ್ಲ. ಆ. ಗುಡಿಸಲುಗಳೆಲ್ಲ ಖಟರಾವಾಲಾಗಳು ತಂದು ಹಾಕುತ್ತಿದ್ದ ಕಸಕಡ್ಡಿ ಮತ್ತು ಇನ್ನಿತರ ಸಾಮಾನುಗಳಿಂದ ಉಂಟಾದ ದಿಬ್ಬದ ಬದಿ- ಯಲ್ಲೆ ಇರುವುದರಿಂದ ಆ ಪರಿಸರವೆಲ್ಲ ಎಷ್ಟು ಹೊಲನಾಗಿತ್ತೆಂದರೆ ಯಾವನೇ ಗುಡಿಸಲುವಾಸಿ ಹೆಂಡ ಇಲ್ಲವೆ ಭಟ್ಟಿ ಸಾರಾಯಿ ಕುಡಿಯದೇ ಅಲ್ಲಿ ವಾಸಿಸುವಂತೆಯೆ ಇರಲಿಲ್ಲ. ವಾಸಿಸಿದರೂ ಅಲ್ಲಿನ ಹೊಲಸು ವಾಸನೆ ಭಟ್ಟಿ ಸೆರೆಯ ನಿಶೆಯಲ್ಲಿ ಕರಗಿ ಹೋಗುತ್ತಿದ್ದುದರಿಂದ ಎಲ್ಲರೂ ಭಟ್ಟಿ ಕ ಸೆರೆಗೆ ಶರಣಾಗಿದ್ದರು. ಆದ್ದ- ರಿಂದಲೇ ಮುಂಜಾವಿನಿಂದ ಸಂಜೆಯವರೆಗೆ ಜಮಾಯಿಸಿದ ಸಾಮಾನುಗಳನ್ನು ಸೇಠನಿಗೆ ಮಾರಿ ಬಂದ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಸೆರೆ ಕುಡಿತಕ್ಕೆ ಖರ್ಚು ಮಾಡಿದ ಹಣ ಮತ್ತೆ ಸೇಠನಿಗೇನೇ ಸೇರುತ್ತಿತ್ತು. ಉಳಿದದ್ದರಲ್ಲಿ ಗುಡಿಸಲಿನ ಬಾಡಿಗೆ ಎಂದು ಸೇಠನ ಆಳುಗಳು ಪ್ರತಿ ಮೊದಲನೇ 'ತೇದಿಯಂದು ಹಣ ವಸೂಲು ಮಾಡುತ್ತಿದ್ದರು. ಈ ಮೂರು ಸಣ್ಣ ದೊಡ್ಡ ಗಾಲಿಗಳುಳ್ಳ ಖಟರಾಗಾಡಿ ಕೂಡ ಸೇಠನದೇ ಆಗಿತ್ತು. ಪ್ರತಿ- ಯೊಬ್ಬ ಖಟರಾವಾಲಾನೂ ಈ ಕೈಗಾಡಿಗಳ ಬಾಡಿಗೆಯೆಂದು ತಿಂಗಳಿಗೆ ೫ ರೂಪಾಯಿ ಗಳನ್ನು ಸೇಠನಿಗೆ ಕೊಡುತ್ತಿದ್ದ. ಅಂತೆಯೇ ಭೀಕೂ ತನ್ನ ಜೀವನ ಕೂಡ,' ಈ ಖಟಾರಾ ಕೈಗಾಡಿಯ ತರಹವೇ, ಅದರ ಮಾಲಿಕ ಮತ್ತು ಅದರ ಹಣೆಬರಹ ಎಲ್ಲ ಕಚರಾವಾಲಾ ಸೇಶನಿಗೆ ಸೇರಿದ್ದು ಎಂದು ಯೋಚಿಸುತ್ತಿದ್ದ. ಆ ಖಟರಾ ಗಾಡಿಗೆ ಮೂರು ಗಾಲಿಗಳಿವೆ. p ' Ne, ನೌ ೌಜಿಸೌವನವಿತ್ತು. ನನ್ನನ್ನು ' ಸಿಕ್ಕುಬಿದ್ದು ಫುಟ್‌ಪಾಶಿನ ಬಿರುಸು ಮೂರೂ ಬೇರೆ ಬೇರೆ ಸೆ ಜಿನ ಗಾಲಿಗಳು. ಬಲ ಗಡೆಯದು ಸ್ವಲ್ಪ ದೊಡ್ಡ ಗಾಲಿ. ಯಾವುದೋ ಮೋಟಾರಿನ “ ರಿಲ್ಲದ 'ಜಂಗು ಹಿಡಿದ ಡಿಸ್ಕ್‌ ಅದು: ಎಡರು ಮೂರು ಕಡೆ ಮುರಿದಿದೆ. ಎಡಗಡೆಯದು ಸ್ಕೂಟರಿನ ಸಣ್ಣ ಗಾಲಿ; ಯಾರದೋ ತಪ್ಪಿನಿಂದ ಅದರ ಟೈರ್‌ ಹಾಗೆಯೇ ಇದೆ. ತುಂಬ ಸವಕಳಿಯಾದರೂ ಪರವಾಗಿಲ್ಲ. ಮುಂದಿನ ಗಾಲಿ ಬಹಳೇ ಸಣ್ಣದಾಗಿದೆ. ಯಾರೋ ಹುಡುಗರು ನಡೆಸುವ ಟ್ರೈ ಸಿಕಲ್‌ ನಿಂದ ಕಳವು ಮಾಡಿ ಸೇಠನಿಗೆ ಮಾರಿರಬೇಕು. «ಈ ತರಹ ನನ್ನ ಜೀವನವು ಮೂರು ಗಾಲಿ- ಯುಳ ದ್ಧಾಗಿದೆ.' ಭೀಕೂ ಯೋಚಿಸಿದ: "ಬಲ- ಗಡೆಯ ಸ ಲ್ಪ ದೊಡ್ಡದಾದ ಜಂಗು -ತಿಂದ ಗಾಲಿ ನನ್ನ ತರಹ: ಒಂದಾನೊಂದು ಕಾಲದಲ್ಲಿ ನನ್ನಲ್ಲಿ ಸ್ವಾಭಿಮಾನ ತುಂಬಿಕೋಡಿರು ತ್ತಿತ್ತು. ನಾನೇ ಸುಂದರ- ನೆಂದುಕೊಂಡಿದ್ದೆ. ಸಿನೆಮಾದಲ್ಲಿ ನಾಯಕನಾಗ ಬೇಕೆನ್ನುವ ಕನಸು ಕಾಣುತ್ತಿದ್ದೆ. ಅದಕ್ಕಾಗಿಯೇ ಮನೆ ಬಿಟ್ಟು ಸಿನೆಮಾ ಸೇರಲು ಮುಂಬಯಿಗೆ . ಓಡಿಬಂದೆ.ಸ್ಟೂಡಿಯೋಗಳಲ್ಲಿನ ಸಲಾಕೆಯೊಳಿಗೆ ಕಲ್ಲುಗಳ ಇ pe ೯೯ ಮೇಲೆ ಬಿದ್ದು, ದೊಡ್ಡ ದೊಡ್ಡ ಕಾರಖಾನೆಗಳ ಬಾಗಿಲಿಗೆ ನೇತುಬಿದ್ದ “ಕೆಲಸ ಖಾಲಿ ಇಲ್ಲ” ಎನ್ನುವ ಬೋರ್ಡಿಗೆ ಬಡಿದು ನನ್ನ ಸುಂದರ ಕನಸುಗಳೆಲ್ಲ ನುಚ್ಚುನೂರಾಗಿ ಹೋಗಿದ್ದವು. “ಕೆಲಸವಿಲ್ಲದೆ ತಿರುಗುವುದಕ್ಕಿಂತ ಯಾವು ದಾದರೂ ಕೆಲಸ ಮಾಡುವುದು ಉತ್ತಮ. ಆದರೆ ಕೆಲಸ ಕೊಡುವವರಾದರೂ ಯಾರು ? ಈ ನಗರ ದಲ್ಲಿ ನಿರುದ್ಯೋಗಿಯಾಗಿ ಅಲೆದಾಡುವುದಕ್ಕಿಂತ ಕಳ್ಳತನ ಮಾಡಿ ಹೊಟ್ಟೆ ಹೊರೆಯುವುದೇ ಮೇಲು. ಆದರೆ ಜೇಬು ಕತ್ತರಿಸುವುದು ಸಣ್ಣ ಕೆಲಸ. ಕಣ್ಣಿಗೆ ಖಾರ ಉಗ್ಗಿ ಇಲ್ಲವೇ ಚೂರಿ ತೋರಿಸಿ ಹಾಡು ಹಗಲೇ ತುಡುಗು ಮಾಡು ವುದು ಬಹಳ ಒಳ್ಳೆಯದು. ಅದರಿಂದಾಗಿ ಜೇಲಿಗೆ ಹೋಗುವುದು ಇದಕ್ಕಿಂತ ಒಳೆ ಯದು. ಏಕೆಂದರೆ ಅಲ್ಲಿ ಪುಕ್ಕಟೆಯಾಗಿ ಅನ್ನ, ನೀರು ದೊರಕುತ್ತದೆ. ಅಲ್ಲದೆ ಶಾಲೆಯ ಕಟ್ಟದೇನೇ ಪ್ರೌಢ ಶಿಕ್ಷಣ ಸಿಗುತ್ತದೆ. ಮೊದಲನೆಯ ಸಲ ಜೈಲಿಗೆ ಹೋದಾಗ ಲಾಲಕರಾಮನ ಎರಡನೆಯ ಸಲ ಹೋದಾಗ ರಾಮಾ ಆಗಿದ್ದ. ಆದರೆ ಮೂರನೆಯ ಸಲ ಜೈಲಿಗೆ ಹೋದಾಗ ಭೀಕೂವಾಗಿಬಿಟ್ಟಿದ್ದ. ಫೀಸ್‌ (ಆಟಿ ಇನ್ನು ಮೇಲೆ ಕಳ್ಳತನ ಮಾಡಬಾರದೆನಿಸಿದ್ದ ರಿಂದ ಭೀಕೂ ಈಗ ಮುಂಜಾವಿನಿಂದ ಸಂಜೆಯ ತ ಖಟರಾಗಾಡಿ ದೂಡುತ್ತ ಗುಡಿಸಲಿನಲ್ಲಿ ದೀಪ ಹಚ್ಚಿ ಕೊಂಡು ಹಾದಿ ಕಾಯುತ್ತ ಬಾಲೋಳನ್ನು ಸೇರುವ ಫಂಳಿಗೆಗಾಗಿ ತ ಔಲಖೋ ಅವನ ಜೀವನದ ಎರಡನೆಯ ಗಾಲ್ಲಿ ಆಕೆ ಭೀಕೂನ ಹೆಂಡತಿಯಾದರೂ ಅಗ್ನಿ ಸಾಕ್ಷಿಯಾಗಿ ಸಪ್ತಪದಿ ತುಳಿದಿಲ್ಲ; ಯಾವನೇ ಕಾಜಿ 'ಅವರಿಬ್ಬ ರ ನಿಕಾಹ್‌ ಓದಿಲ್ಲ. ಅವರು ಯಾವುದೇ ಚರ್ಚಿಗಾಗಲಿ ರಜಿಸ್ಟ್ರಿ ಆಫೀಸಿ- ಗಾಗಲಿ . ಹೋಗಿಲ್ಲ. ಆದರೂ" ಬಾಲೋ ಭೀಕೂನ ಹೆಂಡತಿ. ಆಕೆ ಒಂದು ಮಗುವಿನ ತಾಯಿಯೂ ಹೌದು. ಆದರೆ ಆ ಮಗು ಭೀಕೂನ ಮಗ ಅಲ್ಲ ಎನ್ನುವುದು ಕೇವಲ ಭೀಕೂ ಮತ್ತು ಬಾಲೋರಿಗೆ ಮಾತ್ರ ಗೊತ್ತು. ಫುಟ್‌ಪಾತಿನ ಮೇಲೆ ಅವರಿಬ್ಬರ ಮೊದಲ ಭೇಟೆ. : ಆಕೆಯ ಯೆೌವನಭರಿತ ಮಾಂಸ ಖಂಡಗಳು ಆಕೆ . ಧರಿಸಿದ 'ಹರಕು ಕುಪ್ಪಸ ಹೊಲಸು ಸೀರೆಯೊಳಗಿನಿಂದ ಹಣಿಕಿ ಹಾಕುತ್ತ, - ದ್ವವು, ಆಕೆಯ ಕಣ್ಣಿನಲ್ಲಿ ಕಾಂತಿ ತುಂಬಿತ್ತು, ಮರುಭೂಮಿಯಲ್ಲಿ ಅಕಸ್ಮಾತ್ತಾಗಿ ಹೂ ಅರಳಿದ ಹಾಗೆ ಭೀಕೂನ ಜೀವನದಲ್ಲಿ ವಸಂತ ಚಿಗುರಿತು ಆಗ ask ಅಪರಾಧಿ ಜೀವನ ಸಾಗಿಸುತ್ತಿ ದ್ದ. ಯಾವಾಗಲೂ ಸಾಕಷ್ಟು ದುಡ್ಡು ಅತನ ಜೇಬಿ- ನಲ್ಲಿರುತ್ತಿತ್ತು, ಮೊದಲ ದಿನ ನವೇ ಕೇಳಿದ್ದ, “ಸಿನಿಮಾಕ್ಕೆ ಬರ್ತೀ ಏನು?” “ಬರ್ತೀನಿ,” ಏನೊಂದೂ ತಿಳಿಯದೆ ಬಾಲೋ ಹೇಳಿದ್ದಳು. ಈ ಹೆಣ್ಣು ಚಾಲಾಕಿದೆ ಎನಿಸಿತ್ತು ಭೀಕೂಗೆ. ಸಿನಿಮಾ ಪ್ರಾರಂಭವಾದಾಗ ಭೀಕೂ ಬೇಕೆಂದೇ ಆಕೆಯ ತೊಡೆಯ ಮೇಲೆ ತನ್ನ ಕೈ ಯಿಟ್ಟಿ ದ್ದ. ಬಾಲೋ ಭೀಕೂನ ಕೈ ಯನ್ನು "ಮಾತಾಡದೆ ಅಲ್ಲಿಂದ ಸರಿಸಿದ್ದ ಳು, ಸ್ವಲ್ಪ ಹೊತ್ತು ಭೀಕೂ ಸುಮ್ಮನೆ ಸಿನಿಮಾ ಕಸ್ಲೂಲ್ಯ ಜೂನ್‌ ಉಟ 3 ನೋಡುತ್ತಾ ಕುಳಿತ. ನಾಯಕ ನಾಯಕಿಯರ ಜೊತೆ ಚೆಲ್ಲಾಟವಾಡುತ್ತಾ ಆಲಾಪಿಸತೊಡಗಿ ದಾಗ ಭೀಕೂನ ಮೊಣಕೈ ಬಾಲೋಳ ಎದೆಯನ್ನು ತಟ್ಟಿತ್ತು ಒಂದು ಕ್ಷಣ, ಆಕೆ ಏನೂ ಆಕ್ಷೇಪವೆತ್ತದೇ ಇರಲು ಭೀಕೂನ ಧೈರ್ಯ ಹೆಚ್ಚಿ ಮೊಣಕೈ ತಟ್ಟಿಸಿದ ಸ್ಮಳಕ್ಕೆ ಅಂಗೈನಿಂದ ಮುಟ್ಟಿದಾಗ, ಆಕೆ ಕೈ ಕೊಡವಿ ಸಿನಿಮಾ ಹಾಲಿನ ಕತ್ತಲೆಯಲ್ಲಿ ಕುಳಿತವರ ಕಾಲು ತುಳಿಯುತ್ತಾ ಸಿಟ್ಟಿನಿಂದ, ಹೊರಗೆ ಹೋಗಿದ್ದಳು. ರಾತ್ರಿ ಘುಟ್‌ಪಾತ್‌ ಮೇಲೆ ಅವಳನ್ನು ಭೆಟ್ಟಿಯಾದ ಭೀಕು ಕೇಳಿದ: “ಒಳ್ಳೆ ಗರತಿ ಗಂಗಮ್ಮನ ಹಾಗೆ ಒನಪು ಮಾಡ್ತಾ ಇದೀಯಲ್ಲ, ಧಾರಣಿ ಹೆಚ್ಚಿಗೆ ಬರಲಿ ಅಂತ ಏನು!” “ನಾ. ಏನಾರೆ ಮಾಡ್ಲಿ; ಅದರಿಂದ ನಿನಗೇನು ?” ಗದರಿಸಿದ್ದಳು ಬಾಲೋ, ಅಂಜದೆ ಭೀಕೂ ಕೇಳಿದ, “ನಾನು ಅಂದ್ರೆ ಯಾರೂಂತ ಅಂದ್ಕೊಂಡೆ?” ಬಾಲೋ ಕ್ಕೆಕುಣಿಸಿ, “ಗೊತ್ತಿಲ್ಲದೇನು ಮಹಾ, ಕಳ್ಳ, ಕೊರಮ, ಚಾರಸಾಬೀಸ್ಕ್‌ ಮೂರು ಸಲ ) ಜೀಲಿಗೆ ಹೋಗಿ ಬಂದರೂ ಬುದ್ಧಿ ಬಂದಿಲ್ಲ!” ಎಂದಳು. “ನಾನು ಏನು ಮಾಡ್ತೀನಿ ಗೊತ್ತಾ!” ಸಿಟ್ಟೆ- ನಿಂದ ಕೇಳಿದ್ದ ಭೀಕೂ, “ನನಗ ನೀ ಏನು ಮಾಡ್ತೀಯೋ ಭಡವಾ, ಮೊದಲು ಇಲ್ಲಿಂದ ಹಾದಿ ಹಿಡಿ. ಇನೊ ಮ್ಮ ಸಿನಿಮಾ ನೋಡಬೇಕು ಎನಿಸಿದರೆ ಫಾರಸ* ರೋಡಿನಿಂದ : ಯಾವುದಾದರೂ ಹೆಣ್ಣ ನ್ನು ಜೊತೆಗೆ ಕರ್ಕೊಂಡು ಹೋಗು,” "ಕನ್ನೆ ಬಾಯುವ ಹಾಗೆ ಕಪಾಳ ಮೋಕ್ಷ ಮಾಡುವ ಸಿಟ್ಟು ಬಂದಿದ್ದ ರೂ ಭೀಕೂ ಸಿಟ್ಟ ನ್ನು ನುಂಗಿ ಕೊಂಡು ಅಲ್ಲಿಂದ ಬೇರೆ ದಾರಿ ಹಿಡಿದ. ಕೆಲವು ದಿನಗಳ ವರೆಗೆ. ಈ ಕಡೆ ಸುಳಿದಿರಲಿಲ್ಲ. ಈ ಅವನ ಹಳೆಯ ಕಾರುಬಾರಗಳಲ್ಲಿ ಆದಾಯವಿಲ್ಲದೆ ದಿನದ ಖರ್ಚಿಗೆ ` ಗತಿಯಿಲ್ಲದ ಹಾಗೆ ಆಗಿತ್ತು, . ವಿಧಿಯೂ ಅವನಿಗೆ ಪ ಶಿ ತಿಕೂಲವಾಗಿತ್ತು, ಅವನು ಕತ್ತರಿಸಿದ ಜೇಬುಗಳೆಲ್ಲ ಬಹುಶಃ ಖಾಲಿ- ಯಾಗಿರುತಿ ಶಿದ್ಧವು. ತುಂಬಿದ್ದರೂ ಕೂಡ ಅವು kN ರೈಲ್ವೆ ಪಾಸ್‌ ಅಥವಾ ಕ ಇನ್ನಾವುದೋ ಕೆಲಸಕ್ಕೆ ಬಾರದ ಹಾಳೆಯ ತುಂಡುಗಳಾಗಿರು ತ್ತಿದ್ದವು. ಅವು ತನ್ನ ಅಸಲಿ ಸ್ಮಳಕ್ಕಾದರೂ ಹೀದಿರುಗಲಿ ಅಂತ ಭೀಕೂ ಸಮೀಪದ ಟಪಾಲು ಪೆಟ್ಟಿಗೆಗೆ ಹಾಕಿಬಿಡುತ್ತಿದ್ದ. ಫಾರಸ್‌ರೋಡಿನ ಒಬ್ಬ ಸೂಳಿಯ ಪರಿ- ಚಯ ಭೀಕೂಗೆ ಮೊದಲಿನಿಂದಲೂ ಇತ್ತು. ಫಾರಸ್‌ರೋಡಿನಲ್ಲಿ ವನ್ಯ ಮೃಗಗಳಂತೆ ಪಂಜರ- ದಲ್ಲಿ ಬಂಧಿಸಲ್ಪಟ್ಟ ಸಾವಿರಾರು ನತದೃಷ್ಟ ಸೂಳೆಯರಲ್ಲಿ ಈಕೆ ಒಬ್ಬಳಾಗಿದ್ದಳು. ಅವರೆಲ್ಲ ಆ ಜೀವನಕ್ಕೆ ಒಗ್ಗಿ ಕೋಡಿದ್ದರು. ಇಲ್ಲವೇ ಹೊಂದಿಕೊಳ್ಳಲೇಬೇಕಾಗಿತ್ತು ಅವರಿಗೆ. ಒಂದು ದಿನ ಭೀಕೂ ಗುಪ್ತ ಸರಾಯಿ ಬಹಳ ಗುಪ್ತವೂ ಅಲ್ಲ)ಯಲ್ಲಿ ಸರಾಯಿ ಅಂಗಡಿ ಕುಡಿಯುವಾಗ ಬಾಲೋ ಅಂದದ್ದು ನೆನಪಿಗೆ ಬಂತು: “ಸಿನಿಮಾ ನೋಡಲು ಮನಸ್ಸು ಆದರೆ ಫಾರಸ್‌ ರೋಡಿನಿಂದ ಸೂಳೆಯನ್ನು ಕರೆದು ಕೊಂಡು ಹೋಗು” ನಿಶೆಯ ಆಮಲಿನಲ್ಲಿಯೂ ಅವನ ಮಿದುಳು ಓಡಿತ್ತು. ತನಗೆ ತಾನು ಏನೂಂತ ತಿಳ್ಕೊಂಡಿದ್ದಾಳೆಯೋ ಏನೋ; ನನಗೆ ಏನೇನೋ ಅಂದುಬಿಟ್ಟಳಲ್ಲಾ ಎಂದು ಕುದಿ- ಯಿತು ಭೀಕೂನ ಅಂತರಾತ್ಮ, ನೋಡಲು ನೀಲಾ ಕೂಡ ಏನು ಕೆಟ್ಟವಳಿದ್ದಾಳೆ? ಸ್ವಲ್ಪ ಕಪ್ಪು ಅಲ್ಲಲ್ಲ, ನೀಲ ವರ್ಣ ಎಂದುಕೊಂಡರೂ ಆಕೆಯ ಆ ಅಂಗಸೌಷ್ಟವ! ಆಕೆಯ ನಾಲಿಗೆ ಹರಿತ; ಹೊಲಸು ಭಾಷೆ ಆಡಿದರೇನು? ಆಕೆ ನೀಡುವ ರತಿ ಸುಖ! ಅಲ್ಲಿಗೆ ಹೋದರಾಯಿತು ಅಲ್ಲಿಂದ ಎದ್ದ ಅವನ ಹೆಜ್ಜೆ ತಪ್ಪಿದ ಕಾಲುಗಳು ಅವನನ್ನು ಫಾರಸ್‌ ರೋಡಿಗೆ ಕರೆದೊಯ್ದವು. ಆದರೆ ಇದೇ ನೀಲಾಗೂ ತನಗೂ ಕೊನೆಯ ಸಂಪರ್ಕ ಎಂದೆ- ನಿಸಿರಲಿಲ್ಲ ಭೀಕೂವಿಗೆ. ರೂಮಿನೊಳಗೆ ಹೋಗುವ ಮೊದಲು ಮನೆ ಮುಂದಿನ ಆ ಹೊಲಸು ಚರಂಡಿಯೊಳಗೆ ಮೂತ್ರ ವಿಸರ್ಜನೆ ಮಾಡಿದ. ಬಹಳೇ ಹೊಲಸು, ಅಸಹ್ಯ ದುರ್ಗಂಧ ಬರುತ್ತಿತ್ತು. ಆ ವಾಸನೆ ಚರಂಡಿ- ಯದೋ ಇಲ್ಲ ಮನೆಯೊಳಗಿನದೋ ಅಥವಾ ಎದು ತನು ಕುಡಿದ ಕಳ್ಳಭಟ್ಟಿ ಸರಾಯಿಯದೋ SS A iy ಭೀಕೂಗೆ ತಿಳಿಯಲಿಲ್ಲ. ಹತ್ತಿದ ನಾಯಿಯೊಂದು ಚರಂಡಿಯ ನೀರು ಕುಡಿಯುತ್ತಿತ್ತು. ಭೀಕೂಗೆ ವಾಕರಿಕೆ ಬಂತು. ಅದರೆ ಅವನು ಷರಾಯಿಯ ಗುಂಡಿಗಳನ್ನು ಹಾಕಿಕೊಳ್ಳುತ್ತ (ಕಳ್ಳ ಭಟ್ಟಿ ಕ ಸರಾಯಿ) ಕುಡಿಯು ವಾಗ ಮೀನು ತಿಂದೆನಲ್ಲ ಬಹುಶಃ ಅದು ಕೊಳೆತ ಮೀನಾಗಿರಬೇಕು. ಎಂದುಕೊಳ್ಳುತ್ತಾ ನೀಲಾಳ ಮನೆಯೊಳಗೆ ಹೋದ. ನೀಲಾ, ಕೊಬ್ಬರಿ ಎಣ್ಣೆ ತೊಟ್ಟಿಕ್ಕುತ್ತಿದ್ದ ತನ್ನ ಕೂದಲಿನಲ್ಲಿ ಹೂ ಮುಡಿದುಕೊಳ್ಳುತ್ತಿ ದಳು. ಆಕೆ ಉಟ್ಟಿದ್ದ ಬಿಗಿಯಾದ ಫ್ರಾಕಿ ನೊಳಗಿನಿಂದ . : ಅಂಗಪ್ರತ್ಯಂಗಗಳು ಎದ್ದು ಕಾಣುತ್ತಿದ್ದವು. ಭೀಕೂನನ್ನು ಕಂಡ ಕೂಡಲೇ ಆಕೆ ಕೃತಕ ಮಂದಹಾಸ ಬೀರುತ್ತಾ, “ಬಹಳ ದಿನಕ್ಕೆ ಮುಖ ತೋರಿಸಿದೆಯಲ್ಲಾ. ಬೇರೆ ಹುಡುಗಿಯ ಸಹವಾಸ ಸಿಕ್ಕಿತೋ ಇಲ್ಲ ದೊಡ್ಮ ಮನೆಗೆ ದಯಮಾಡಿಸಿದ್ದಿರೊ ?” ಎಂದು ಕೇಳಿದಳು, “ಪುರುಸೊತ್ತೇ ಆಗಲಿಲ್ಲ ನೀಲಾ, ಇವತ್ತು ಸ್ವಲ್ಪ ಟೈಮ್‌ ಸಿಕ್ಕಿತು. ನೀಲಾ ಹೇಗಿದ್ದಾಳೆ ನೋಡಿ ಹೋದರಾಯಿತು ಎಂದುಕೊಂಡು ಇಲ್ಲಿಗೆ ಬಂದೆ,” ಎಂದ ಭೀಕೂ. “ಅಂದರೆ ಒಳಗೆ ಬಾ,” ನೀಲಾ ರೂಮಿನ ಒಳ ಭಾಗದ ಕಡೆ ಕೈ ತೋರಿಸಿದಳು. “ಅಡ್ವಾನ್ಸ್‌ ಕೊಡ್ತಿ ಏನು?” ಎನ್ನುತ್ತಾ ನೀಲಾಳ ಬಳಿ ಬಂದು ಆಕೆಯ ನೀಲಿ ತುಟಿಗಳ ಮೇಲೆ ಬೆರಳಿಟ್ಟು ಕೇಳಿದ ಭೀಕೂ. “ಸಿಗ್ತಾದ! ಸಿಗ್ತಾದ! ಎಲ್ಲಾ ಸಿಗ್ಮಾದ.” ನೀಲಾಗೆ ಭೀಕೂ ಬಹಳೇ ಪಸಂದ್‌ ಆಗಿದ್ದ. ಈ ತರುಣ ಹುಡುಗ ಕೆಲಸ ಹೆಚ್ಚು ಮಾಡ್ತಾನೆ; ಆದರೆ ಬೆಲೆ ಮಾತ್ರ ನಿರ್ಧಾರಿತ. ಭೀಕೂ ಆ ನೀಲಿ ತುಟಿಗಳನ್ನು ಮುದ್ದಿಸಲು ಮುಂದೆ ಬಾಗಿದ, ಆಕೆ ಕೃತಕ ನಾಚಿಕೆ ಸೂಸುತ್ತ ಅವನ ಹೆಗಲಿಗೆ ಕೈ ಹಾಕಿ ಕಣ್ಣು ಮುಚ್ಚಿದಳು. ಕೊಬ್ಬರಿ ಎಣ್ಣೆ, ಹೂವಿನ ವಾಸ ಜೊತೆಗೆ ನೀಲಾಳ ಬೆವರು ಬಾಯಿಯ ದುರ್ಗಂಧದ ಅಲೆಯೊಡನೆ ಹೊರಗಿನ ಚರಂಡಿಯ ವಾಸ- ನೆಯೂ ಸೇರಿದ ಗಾಳಿಯಲ್ಲಿ ನೀಲಿ ತುಟಿಗಳಿಗೆ ಚಳಿಯಲ್ಲಿಯೇ ಕಟ್ಟೆ ಹಚ್ಚಿದ ಕೀಳ್ಮಟ್ಟದ ಲಿಪಸ್ಬಿಕ್‌ನ ರುಚಿ. ಸವಿಯುವ ಮೊದಲೇ ಭೀಕೂಗೆ ಮತ್ತೊಮ್ಮೆ ವಾಕರಿಕೆ ಬಂದಂತೆನಿಸಿ ತಲೆ ಸುತ್ತತೊಡಗಿತು. “ತಯಾರಾಗು ಬೇಗ,” ಎನ್ನುತ್ತಾ ಭೀಕು ತನ್ನನ್ನು ತಾನು ಸಂಭಾಳಿಸಿಕೊಂಡ. “ನಾನು ನನ್ನ ಅಡ್ವಾನ್ಸ್‌. ಕೊಟ್ಟಾಯಿತು. ಇನ್ನು ನಿನ್ನ ಅಡ್ವಾನ್ಸ್‌ ಕೊಡು,” ಎನ್ನುತ್ತಾ ನೀಲಾ ತನ್ನ ಬಲಗೈ ಚಾಚಿದಳು. ಭೀಕು ಎರಡು ರೂಪಾಯಿಗಳನ್ನು ತೆಗೆದು ನೀಲಾಳ ಕೈಯಲ್ಲಿಟ್ಟ. “ಇನ್ನೊಂದು ರೂಪಾಯಿ ಕೊಡು,” ಎನ್ನುತ್ತಾ ನೀಲಾ ತಲೆ ಅಲ್ಲಾಡಿಸಿದಳು. “ಯಾಕೆ?” ಭೀಕು ಕೇಳಿದ, “ತುಟ್ಟಿಭತ್ಕ; ಎಲ್ಲಾ ಸಾಮಾನುಗಳ ಬೆಲೆ ಏರ್ತಾ ಇದೆ. ನಾನೂ ನನ್ನ ಬೆಲೆ ಹೆಚ್ಚಿಗೆ ಮಾಡಿದ್ದೇನೆ.” “ಸೂಳೆಮಗಳೇ,” ಎನ್ನುತ್ತಾ ' ಭೀಕು ಇನೊ ಸಂದು ರೂಪಾಯಿಯನು ಸ ತೆಗೆದು ಆಕೆಯ ಅಂಗೆ ಓಯಲ್ಲಿಟ್ಟ ಸ “ಈಗ, ಒಳಗ ನಡಿ” ಎನ್ನುತ್ತಾ ನೀಲಾ ತನ್ನ. ಕೈಯಿಂದ ಭೀಕೂನನು ಸ ಬಳಸಿ ಪರದೆಯ ಕಡೆ ಆತನನ್ನು ಎಳೆದುಕೊಂಡು ನಡೆದಳು. ಅವರಿಬ್ಬರೂ ಇನ್ನೂ ಪರದೆಯೊಳಗೆ ಹೋಗಿದ್ದರೋ ಇಲ್ಲವೋ ಹೊರಗಿನಿಂದ ಯಾರೋ ಕ್ಯಾಕರಿಸಿದರು.' ನೀಲಾ ಹಿಂದಿರುಗಿ ನೋಡಿದಳು. ಆಕೆಯ ದಲಾಲ ಮಂಗೂ ದೃಷ್ಟಿಗೆ ಬಿದ್ದ. ಆತ ಸನ್ನೆಯಿಂದಲೇ ಎಷ್ಟು: ಸಿಕ್ಕಿತು? ಎಂದ. ನೀಲಾ ಎರಡು ರೂಪಾಯಿ ತೋರಿಸಿ- ದಳು. “ನಾನು. ರೇಟ್‌ ಹೆಚ್ಚು ಮಾಡು ಅಂತ ತಿಳಿ- ಸಿರಲಿಲ್ಲವೇನು ? ಎರಡು ರೂಪಾಯಿ ಅಂದರೆ ಬೇಡ,” ಎಂದ ಮಂಗು. ತನ _ ಕುಪ್ಪುಸದೊಳ- ಗಿನಿಂದ ಮೂರನೇ ರೂಪಾಯಿಯನ್ನು ಹೊರ- ತೆಗೆದು ತೋರಿಸಿದಳು ನೀಲಾ. ಅದನ್ನೂ ಕಸಿದು- ಕೊಳು ತ್ತಾ, “ಬೇಗ ಮಾಡು, ಧಂಧೆಯ ಹೊತ್ತಾಗಿದೆ,” ಎಂದು ಎಚ್ಚರಿಸಿದ ಮಂಗು. ಒಳಬಂದು ನೀಲ್ಕಾ ಬಟ್ಟೆ ಬಿಚ್ಚದೆ ತಲೆ ಹಿಡಿದುಕೊಂಡು ಕುಳಿತ ಭೀಕೂನನ್ನು' ನೋಡಿ- ದಳು. “ಯಾರು?” ತಲೆಯೆತ್ತದೆ ಕೇಳಿದ ಭೀಕು. _ “ನನ್ನ ದಲಾಲ ಮಂಗು. ಏಕೆ ಹೀಗೆ ಕುಳಿ- ತಿರುವಿ? “ತಲೆ ನೋವು.” “ಇಷ್ಟು ದಿವಸಗಳ ಮೇಲೆ ನನ್ನ ಹತ್ತಿರ ಬಂದಿರುವಿ ಎಂದಮೇಲೆ ತಲೆನೋವಾಗದೆ ಏನು?” ಎನ್ನುತ್ತಾ ಫ್ರಾಕ್‌ನ ಹಿಂದೆ ಹಚ್ಚಿದ್ದ ಜಿಪ್‌ ಎಳೆದಳು ನೀಲಾ, ಈಗ ಭೀಕೂ ತಲೆ ಎತ್ತಿದ. ಎದುರಿಗೆ ನೀಲಾ ಬೆತ್ತಲೆ ನಿಂತಿದ್ದಳು. ನೀಲಾ ಅಲ್ಲ, ಬಾಲೋ. ಅಲ್ಲಲ್ಲ, ಬಾಲೋ ಅಲ್ಲ ನೀಲಾ. ನೀಲಾ! ಬಾಲೋ! ಬಾಲೋ! ನೀಲಾ! ಪಲ್ಲಂಗದ ಸಮೀಪದ ಟೀಪಾಯ್‌ ಮೇಲಿನ ಮಣ್ಣಿನ ಹಣತೆಯಲ್ಲಿ ಅರ್ಧ ಸುಟ್ಟ ಚಾರ್‌ ಮೀನಾರ್‌ ಸಿಗರೇಟ್‌ ಒಂದು: ಇನ್ನೂ ಹೊಗೆ- ಯುಗುಳುತ್ತಿತ್ತು. “ಸಿಗರೇಟ್‌ ಸೇದ್ರಿಯಾ?” ನೀಲಾ ಅರ್ಧ ಸುಟ್ಟಿದ್ದ ಸಿಗರೇಟನ್ನೆತ್ತಿ ಭೀಕೂಗೆ ಕೊಡಲನು- ವಾದಳು. “ಅದು ಯಾರ ಸಿಗರೇಟು? ನೀನೀಗ ಸಿಗರೇಟು ಸೇದಲು ಕಲಿತಿರುವೆಯಾ?” “ಊಂಹೂ. ಒಮ್ಮೊಮ್ಮೆ ಒಂದೆರಡು ಜುರಕಿ ಅಷ್ಟೆ,” ಎನ್ನುತ್ತಾ ನೀಲಾ ಸಿಗರೇಟನ್ನು ತನ್ನ ತುಟಿಗೆ ಹಚ್ಚಿ ಹೇಳಿದಳು. “ಆದರೆ ಈ ಸಿಗರೇಟು ಮಾತ್ರ ನಿನಗಿಂತ ಮೊದಲು ಬಂದ ಗಿರಾಕಿ- - ಯದು. ಅವನು ಅವಸರದಲ್ಲಿ ಬಿಟ್ಟು ಹೋಗಿರ- - ಬೇಕು. ಆತ ಪ್ಯಾರ್‌ ಮಾಡಿದ ನಂತರ ಸಿಗರೇಟು ಸೇದುತ್ತಾನೆ.” “ಪ್ಯಾರ್‌!” ಭೀಕು ಆಶ್ಚರ್ಯದಿಂದ ಪ ನುಡಿದ. ನೀಲಾ ಸಿಗರೇಟನ್ನು ಭೀಕೂಗೆ ಕೊಡುತ್ತಾ “ತಗೋ, ನೀಪ್ಮಾರ್‌ ಮಾಡೋ ಮುಂಚೇನೇ ಸಿಗರೇಟ್‌ ಸೇದು,” ಎಂದಳು. “ಭೀಕು ಸಿಗರೇಟನ್ನು ತೆಗೆದುಕೊಂಡ. ಈಗ ಆತನ ತಲೆ ಸುತ್ತತೊಡಗಿತ್ತು. ತುಟಿ ಮಧ್ಯೆ ಸೇರುವ ಮುಂಚೆ ನೋಡಿದ. ಈಗಂತೂ k- ೪ - ಸಿಗರೇಟ್‌ ಮೇಲೆ ನೀಲಾಳ ಲಿಪ್‌ಸ್ಟಿಕ್‌ನ ಮುದ್ರೆಯು ಬಿದ್ದಿತ್ತು. ಅದರ ಮೇಲೆ ಆತನ ತಲೆಯಲ್ಲೀಗ ಅನಂತ ಚಿತ್ರಗಳು ಕೋಲಾಹಲ ವೆಬ್ಬಿ ಸಿದ್ದವು. ನೀಲಾ! ಬಾಲೋ! ನೀಲಾ! ನೀಲಾಳ ಮೊದಲ ಗಿರಾ* ಈಗ ಸಿಗರೇಟ್‌ ಸೇದುತ್ತಾ ಇದ್ದ. ಮಂಗೂ, ದಲಾಲ್‌ |... ಮತ್ತೆ ಲಿಪ್‌ಸ್ಟಿಕ್‌ ಅಂಟಿದ ಸಿಗರೇಟು |... ಹೊಲಸು ಚರಂಡಿ 1... ಕಜ್ಜಿಬುರಕ ನಾಯಿ ಹೊಲಸು ನೀರನ್ನು ಚಪ್ಪರಿಸಿಕೊಂಡು ಕುಡೀತಾ ಇದೆ. ತನ್ನ ತುಟಿಗಳ ಮಧ್ಯೆ ಇರುವ ಸಿಗರೇಟಿನ ಹೊಗೆ ಕುಡೀತಾ ಇಲ್ಲ; ಹೊಲಸು ಚರಂಡಿಯ ಕೊಳಕು ನೀರು ಕುಡಿಯುತ್ತಿದ್ದೇನೆ ಎನಿಸಿತು ಭೀಕೂಗೆ. ಒಮ್ಮೆಲೇ ವಾಕರಿಕೆ ಉಮ್ಮಳಿಸಿ ಬಂದಂತಾಗಿ ಅದರಲ್ಲಿ ಕಳ್ಳಭಟ್ಟಿ ಸರಾಯಿ, ಕೊಳೆತ ಮೀನಿನ ವಾಸನೆ ಬಂತು. ಹೊಟ್ಟೆಯೊಳಗಿನ ಕರುಳು ಕಿವಿಚಿದಂತಾಗಿ ಕರುಳೇ ಹೊರಗೆ ಬರ್ತಾ ಇದೆ ಎನ್ನಿ ಸಿತು. ನೀಲಾಳ ಬತ್ತಲೆ ದೇಹ ಕೋಣೆಯ ತುಂಬಾ ತಿರುಗುತ್ತಿದೆ ಎನಿಸಿತು. ಮತ್ತೊಮ್ಮೆ ವಾಂತಿ ಉಮ್ಮಳಿಸಿ ಹೊ ಟ್ಟೆ ಯೊಳಗಿ ದ್ರ ಕೊಳೆತ ವೀನು,, ಸರಾಯಿ, ಚರಂಡಿಯ ಕೊಳಕು ನೀರು ಎಲ್ಲಾ ಆತನ ಬಾಯಿಂದ ಹೊರಚಿಮ್ಮಿ ರೂಮಿನ ತುಂಬಾ ಹರಡಿ- ಕೊಂಡಿತು. “ಅರೆರೆ !” ನೀಲಾ ಒದರಿದಳು, “ನೀನು ರೂಮನ್ನೆಲ್ಲಾ ಹೊಲಸು ಮಾಡಿಬಿಟ್ಟಿ. ನಡಿ, ಇಥ್ಲಿಂದ ಹೊರಗೆ ಸಾಗು.” ಭೀಕೂಗೆ ಈ ದಿನ ತನ್ನ ಹೊಟ್ಟೆಯೊಳಗಿನ ಹೊಲಸಿನೊಡನೆ ಮನದಲ್ಲಿನ ಕಶ್ಮಲವೆಲ್ಲಾ ಹೊರಹೋಗಿದೆ ಎನಿಸಿತು. ಈಗ ಅತನ ತಲೆ ಸುತ್ತುತ್ತಿರಲಿಲ್ಲ. ಆತ ಎದ್ದು ಸಮಾಧಾನ- ದಿಂದಲೇ ಆ ಹೊಲಸಿನ ಮಧ್ಯೆ ಹಾದಿ ಮಾಡಿ- ಕೊಂಡು ಹೊರಗೆ ಹೋದ. ಮೂರು ಗಾಲಿಗಳು ೧೦೩ ಆ ರಾತ್ರಿ ಭೀಕೂ ನಳದ ಬಳಿ ಹೋಗಿ ಸಾಬೂನಿಂದ ಮೈ ಉಜ್ಜಿಕೊಂಡು ಸ ಎಚ್ಛವಾಗಿ ಸ್ನಾನ ಮಾಡಿ, ಶುಭ್ರ ವಸನಧಾರಿಯಾಗಿ, ಬಾಲೋ ಇರುತ್ತಿ ದ್ರ ಫುಟ್‌ಪಾತಿನೆಡೆ ಸಾಗಿದ. “ಬಾಲೋ, ಸಿನಿಮಾ ನೋಡಲು ಬರ್ತೀಯಾ?” ಬಾಲೋ, ತಲೆಯೆತ್ತಿ ಭೀಕೂನನೊ ಮೈ ನೋಡಿ, “ಒಂದು ಶರತ್ತಿನ ಮೇಲೆ,” ಅಂದಳು. “ನಿನ್ನ ಶರತ್ತಿಗೆ ಒಪ್ಪಿದ್ದೇನೆ; ಮೊದಲಿನಂತೆ ಮಾಡೋಲ್ಲ.” ಆ ದಿನ ಭೀಕ್ಕೂ ಮೊಟ್ಟ ಮೊದಲ ಬಾರಿಗೆ ಆನಂದತುಂದಿಲನಾದ. ಹಿಂದಿರುಗುವಾಗ ರಾತ್ರಿ ಒಂದು ಗಂಟೆ- ಯಾಗಿತ್ತು. ಇಡೀ ನಗರವೇ ನಿಶ್ಶಬ್ಧ- ವಾಗಿತ್ತು. ಆದರೂ ಒಂದೋ ಎರಡೋ ವಾಹನಗಳು ರಸ್ತೆಯಲ್ಲಿ ಮೇಲೆ ಓಡಾಡುತ್ತಿ- ದ್ವವು. ನಿಯೋನ್‌ಸೈನ್‌ ತನ್ನ ಕಣ್ಣು ಮಿಟುಕಿಸುತ್ತಿತ್ತು. ಕಾಜಿನ ತೆರೆಯ ಹಿಂದಿನ ಅಂಗಡಿಗಳು ರುುಗರುಯಗಿಸುತ್ತಿದ್ದುವು. ತಮ್ಮಿ- ಬ್ಬರಿಗಾಗಿಯೇ ನಗರ ಶೃಂಗಾರವಾಗಿದ್ದಂತೆ ತೋರಿತು. ಹಾದಿ ಸವೆಸುತ್ತ ಭೀಕೂ ಕೇಳಿದ: “ಬಾಲೋ, ನನ್ನನ್ನ ಲಗ್ನವಾಗುತ್ತೀಯಾ?* “ನಾನೀಗ ವಿವಾಹಕ್ಕೆ ಯೋಗ್ಮಳಾಗಿಲ್ಲ.” “ಏಕೆ?” “ಮೂರು ತಿಂಗಳಾಯ್ತು. ನಾನು ಫುಟ್‌- ಪಾತ್‌ ಮೇಲೆ ವಾಸಿಸ್ತೇನೆ, ಅಲ್ಲಿಯೇ ಮಲಗಿ- ಕೊಳ್ತೇನೆ., ಅಲ್ಲಿ ಪಾಪದ ಬಾಗಿಲು ಮುಚ್ಚಿರು ವುದಿಲ್ಲ.” “ಬಾಲೋ, ನನಗೆ ಕೂಡ ಬಹಳ ದಿನಗಳಿಂದ ಚರಂಡಿ ನೀರು ಕುಡಿದು ಅಭ್ಯಾಸವಾಗಿದೆ, ಇದಕ್ಕೇನಂತಿಯಾ?” ಭೀಕು ಬಡಾಯಿ ಕೊಚ್ಚಿ- ಕೊಳ್ಳದೆ ವಸ್ತುಸ್ಥಿತಿ ಹೇಳಿದ್ದ. “ನಾಳೆ ಹೇಳ್ತೀನಿ. ಈಗ ನನ್ನ ಫುಟ್‌ಪಾತ್‌ ಬಂತು. ನಿನ್ನ ಹಾದಿ ಹಿಡಿ. ಭೀಕೂ, ರಾತ್ರಿ ನೀನೂ ಈ ಬಗ್ಗೆ ಮತ್ತೊಮ್ಮೆ ವಿಚಾರ ಮಾಡು.” ಮರುದಿನ ಮತ್ತೆ ಭೇಟಿಯಾಗಲು ನಿರ್ಧರಿಸಿ ಲೃ ಜೃ್ಹ್ಮಟ4 ರ ತ ಗ ಹಿಂದಿರುಗುವಾಗ ಭೀಕೂನ ಕಾಲುಗಳು ಬಹಳ ಹಗುರಾಗಿ ಆಕಾಶದಲ್ಲಿ ಓಲಾಡುತ್ತಿರುವ ಹಾಗೆ ನಡಿಯುತ್ತಿದ್ದ. ತಣ್ಣನೆ ಗಾಳಿ ಮನಸ್ಸನ್ನು ಮತ್ತಿಷ್ಟು ಸಂತೋಷಚಿತ್ತನಾಗಿರಲು ಸಹಾಯ ಮಾಡಿತು. ಜಗತ್ತಿನ ತುಂಬೆಲ್ಲ ಈ ದಿನ ಹೂಗಳೇ ಹೂಗಳು ಕಾಣಿಸುತ್ತಿದ್ದವು ಭೀಕೂಗೆ, ಮರುದಿನ ಭೇಟಿಯಾದಾಗ ಭೀಕೂ ಹಿಂದಿನ ದಿನದ ಪ್ರಶ್ನೆ ಯನ್ನೇ ಹಾಕಿದ, “ಬಾಲೋ ನನ್ನೊಡನೆ ವಿವಾಹವಾಗ್ತಿಯಾ?” “ನಾನು ಕೂಡ ಒಂದು ಕರಾರು ಹಾಕ್ತೇನೆ,” “ಹಾಕು ಹಾಕು, ಏನು ಕರಾರು ನಿನ್ನದು?” “ಕಳವು, ಮೋಸ ಮುಂತಾದ ಕೆಟ್ಟ ಚಟ ಬಿಡಬೇಕು.” “ಬಾಲೋ, ಈ ಎಲ್ಲ ಬಿಟ್ಟರೆ ನಾನು ನೀನೂ ಹೊಟೆ ಗೇನು ತಿನ್ನಬೇಕು? ಮನೆ ಬಾಡಿಗೆ ಹೇಗೆ ಕೊಡಬೇಕು? ನೌಕರಿಯಂತೂ ಇದಕ್ಕೂ ಮೊದಲೇ ಸಿಕ್ಕಿಲ್ಲ. ಈಗಂತೂ ಎರಡು ಸಲ ಜೈಲು ಕಂಡುಬಂದಿರುವಾಗ ನನಗೆ ನೌಕರಿ ಕೊಡುವವರಾದರೂ ಯಾರು ?” “ಮನಸ್ಸಿ ದ್ಧ ಲ್ಲಿ ಮಹಾದೇವ. ಮನಸ್ಸು ಮಾಡಿದರೆ ಬೇರೆ. ಏನಾದರೂ ಮಾಡಿ ಬದುಕ. ಬಹುದು.” “ನೀನೇ ಹೇಳು ಬಾಲೋ, ಮಾಡು ಅಂತೀಯಾ 9” ರಸ್ತೆ ಮೇಲೆ ಖಟರಾ ಗಾಡಿಯನ್ನು ದಬ್ಬಿ ಕೊಂಡು ಸಾಗುತ್ತಿ ದ್ದ ವ್ಯ ಕ್ರಿ ಯೊಬ್ಬ ತನ್ನ ಖಟರಾ ಗಾಡಿ ನಿಲ್ಲಿಸಿ "“ಮೀಪದ ಕಸದ ತೊಟ್ಟೆ ಯ ಬಳಿ ಬಂದು ಅದರ ಮಧ್ಯೆ ಕೈ ಹಾಕಿ, ಅದರಿಂದ ಖಾಲಿ ತಗಡಿನ ಡಬ್ಬಿ ಇನ್ನಿ ತರ ವಸ್ತು ಗಳನ್ನು ತೆಗೆದುಕೊಂಡು ತನ್ನ ಕೈ ಗಾಡಿಗೆ ತುಂಬಿಸುತ್ತಿ ದ್ದ. ಒಂದು ಕ್ಷಣ ಕಣ್ಣು ಪಿಠುಕಿಸ ದೆ ನೋಡುತ್ತಿ ದ್ದ ಬಾಲೋ. ಮನದಲ್ಲೇನೋ ನಿರ್ಧ ರಿಸಿದಳು. ಅವನನ್ನು ಭೀಕೂಗೆ ತೋರಿ- ಸುತ್ತಾ ಹೇಳಿದಳು: “ಆ ಮನುಷ್ಯ ಮಾಡು- ತ್ತಿರೋ ಕೆಲಸ ನೀನೂ ಮಾಡಬಹುದಲ್ಲ. ೫ “ನೀ ಹೇಳಿದ ಮೇಲೆ ಅದನ್ನೂ ಮಾಡ್ತೆ ನೆ, ಆದರೆ ನೀನು ನನ್ನ ಜೊತೆಗಿರಬೇಕು. ಬಾಲೋ ನಾಚಿಕೆಯಿಂದ ತಲೆ ತಗ್ಗಿ ಸಿದಳು. ನನಗೆ ಏನು ಹು ಆತನನು... ಇ. ಚೌ ಸತತತ್‌ SE He ಲಂ ಹದ hes ಖಟರಾ ಗಾಡಿಯ ಮೂರನೆಯ ಸಣ್ಣ ಗಾಲಿ, ಮನ್ನು ; ಭೀಕೂ ಯೋಚಿಸಿದ. 'ಮನ್ನು ನಮ್ಮ ಮಗುವೋ? ಇಲ್ಲ-ಕೇವಲ ಬಾಲೋಳ ಮಗುವೊ?' ಭೀಕು ತನ್ನ ಮನಸ್ಸಿನಲ್ಲಿಯೇ ಮಾಡಿಕೊಂಡ ಪ್ರಶ್ನೆಗೆ ಹೃದಯ ಉತ್ತರ ಕೊಟ್ಟಿ ತು. "ಪಂಡಿತ ಮಂತ್ರ ಪಡಿಸಿ ವಿವಾಹ' ಮಾಡ- ದಿದ್ದರೇನಾಯಿತು? ಬಾಲೋ ನನ್ನಾಕೆ. ಪವಿತ್ರ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯದಿದ್ದರೇನಾ ಯಿತು? ಜೀವನದ ಈ ಜ್ವಾಲೆಯಲ್ಲಿ ಜೋಡಿ- ಯಾಗಿ ಹಾರಿದ್ದೆ ವೆ, ಮನ್ಸು ನನ್ನ ಪ್ರೀತಿಯ ಬಾಲೋಳ ಗರ್ಭದಲ್ಲಿ ಜನಿಸಿದ ಮೇಲೆ" ನನ್ನ ಮಗುವೇ ಅಲ್ಲವೆ? ಮನ್ನು ನನ್ನ ಮಗು ಅಲ್ಲವೆಂದು ಬಾಲೋಳಿಗೂ ಗೊತ್ತಿ ದೆ ನನಗೂ ಗೊತ್ತಿದೆ. ಆದರೆ ಜಗತ್ತಿನ ಯಾವ ಶಕ್ತಿಯೂ ನನ್ನನ್ನು ಮನ್ನೂ ನಿಂದ ವಿಮುಖನಾಗಿಸಲಾರದು. ಹೇಗೂ ಈ ದಿನ ಮನ್ನುವಿನ ಹುಟ್ಟಿ ದ ದಿನ.” ಆದ್ದರಿಂದಲೆ ಭೀಕು ಈ ದಿನ ಅದಷ್ಟು ಹೆಚ್ಚು ಕಸದ ತೊಟ್ಟಿ ಯಿಂದ ಹೆಚ್ಚು ಸಾಮಾನುಗಳನ್ನು ಹುಡುಕಿ ಹುಡುಕಿ ತನ್ನ ಗಾಡಿ ತುಂಬಿಸುತಿ ದ್ಧ. ಇಂದು ಏನಿಲ್ಲೆಂದರೂ ಸೇಠನಿಂದ ಹತ್ತು ರೂಪಾಯಿಯಾದರೂ ಗಿಟ್ಟಿ ಸಬೇಕು ಅಂದು ಕೊಂಡು ಐದು ರೂಪಾಯಿ "ತನ್ನ ಬಳಿ ಮೊದಲಿ ಕಾಯ್ದಿಟ್ಟು ಕೊಂಡಿದ್ದ. ಹದಿನೈ ದರಲ್ಲಿ ಐದು ರೂಪಾಯಿಯ ಮಿಠಾಯಿ ಕೊಂಡುಕೊಳ್ಳ - ಬೇಕು; ನೆರೆಹೊರೆಯವರಿಗೆಲ್ಲ ಹಂಚಬೇಕು. ೯ ಮನ್ನು ವಿನ ಬಟ್ಟೆ » ಆಟಿಗೆ ಸಾಮಾನಿಗಾಗಿ ಐದು ರೂಪಾಯಿ. ವನ್ನು ಏನ ಹುಟ್ಟಿ ದ ಹಬ್ಬ ದ ಕಾರಣ ಈ ದಿನ ಉಳಿದ ರೂಪಾಯಿಗಳಲ್ಲಿ ಬಾಲೋಳೊಡನೆ 2 ಸಿನೇಮಾಕ್ಕೆ ಹೋಗಿ ಮಜಾ ಮಾಡಬೇಕು ಎಂದುಕೊಂಡ. ಆದರೆ ಒಂದೂವರೆ ವರ್ಷದ ಹಿಂದೆ ಬಾಲೋ ತಾಯಿಯಾಗಲಿರುವಳೆಂದು ತಿಳಿದಾಗ ಸಂತೋಷ ವಾಗಿರಲಿಲ್ಲ ಆ ದಿನ ನೆನೆಸಿಕೊಂಡರೆ ಈಗಲೂ . ಮೆ ಮೇಲೆ ಮುಳ್ಳು ಏಳುತ್ತವೆ. ಬಾಲೋ ಮತ್ತು ಭೀಕೂ ಜೊತೆಯಾಗಿ ಇನ್ನೂ ಮೂರೇ ದಿನಗಳಾಗಿದ ವು. ಇಬ ರೂ ತತ್‌ ಥ್ರ. ಗೂ! ಫೂ ME ರ್ಟ” ಕೂಡಿ ಗುಡಿಸಲು ಹಾಕಿಕೊಳ್ಳುತ್ತಿರುವಾಗ ಬಾಲೋ ಒಮ್ಮಿಂದೊಮ್ಮೆಲೆ ಕೆಳಗೆ ಬಿದ್ದು ಮೂರ್ಛಿತಳಾಗಿದ್ದಳು. ಭೀಕೂ ಹುಚ್ಚನಂತೆ ಓಡುತ್ತಾಹೋಗಿ ಕುರ್ಲಾದಿಂದ ಡಾಕ್ಟರನನ್ನು ಕರೆದುಕೊಂಡು : ಬಂದಿದ್ದ. ಬಾಲೋಳನ್ನು ನೋಡಿದ ಡಾಕ್ಟರ್‌ ಭೀಕೂನಿಗೆ ಉತ್ಸಾಹ ; ನಿಂದ ಹೇಳಿದ್ದ: “ಭಯಪಡುವ ಕಾರಣವಿಲ್ಲ. ಸ್ವಲ್ಪ ಹೊತ್ತಿನಲ್ಲೇ ಹುಷಾರಾಗ್ತಾಳೆ. ನಿನ್ನ ಹೆಂಡತಿ ತಾಯಿಯಾಗಲಿದ್ದಾಳೆ..” ಡಾಕ್ಟರ್‌ ತನ್ನ ಫೀಸ್‌ ತೆಗೆದುಕೊಂಡು ಹೋಗಿದ್ದ. ಭೀಕೂನ ಮನಸ್ಸು ಸ್ಥಿಮಿತದಲ್ಲಿರ- ಲಿಲ್ಲ. “ಹೀಗೆ ಆಗಲು ಸಾಧ್ಯವಲ್ಲ.” “ಅದ್ಹೇಗೆ ಸಾಧ್ಮ?” ಸುತ್ತಿಗೆಯ. ಪೆಟ್ಟಿನಂತೆ ಬೀಳುತ್ತಿತ್ತು ಈ ಆಘಾತ, "ನಾವು ಜೊತೆಯಾಗಿರಲು ಮೊದಲು ಮಾಡಿ ಇನ್ನೂ ಮೂರು ದಿವಸಗಳೂ ಆಗಿಲ್ಲ !' “ಏನಾಯಿತು? ಹೇಗೆ ಆಯಿತು? ಹೀಗೆ ಆಗಲು ಅದ್ಹೇಗೆ ಸಾಧ್ಮ?' ಬಾಲೋ" ಎಚ್ಚೆತ್ತ ಮೇಲೆ ಕೇಳಿದಳು, ಏನಾಗಿತ್ತು ಭೀಕೂ?” ಬಾಲೋ ತಾಯಿಯಾಗಲಿರುವ ಸುದ್ದಿ ತಿಳಿ ಸಿದ ಭೀಕು. ಬಾಲೋಳ ಮುಖ ಕಪ್ಪಿಟ್ಟಿತು. “ಹೇ, ದೇವರೇ ಇದೇನು 'ಮಾಡಿದ py ಎಂದು ನರಳಿ- ದಳು. “ದೇವರಿಗೇಕೆ ತಪ್ಪು ಹೊರಿಸ್ತಿಯಾ? ಆ ನೀಚನ್ನ ನೆನಪಿಸು. ಯಾವ ನೀಚನ ಬೀಜ ನಿನ್ನ ಹೊಟ್ಟೆಯೊಳಗೆ ಬೆಳೀತಾ ಇದೆ? ಹೇಳು ಆ ನೀಚ ಯಾರು?” ಹಲ್ಲು ಕಡಿಯುತ್ತ ಭೀಕು ಘುಡುಘುಡಿಸಿದ. “ನನಗೆ ತತ ಕತ ಅತ ತತ ತತ ತ 9 ಫಳೀರನೆ ಒಂದೇಟು ಬಿಗಿದ ಬಾಲೋಳ ' ಕೆನ್ನೆಗೆ “ಹೇಳು ಅವನಾರು?” ಮತ್ತೆ ಹೊಡೆತ ಬಿತ್ತು. ಒಂದು, ಎರಡು, ಮೂರು ಮತ್ತೆ ನಾಲ್ಕು. ನಂತರ ಹೊಡೆತಗಳ ಸುರಿಮಳೆ. “ಹೊಡಿ! ಹೊಡಿ! ಚೆನ್ನಾಗಿ ಹೊಡಿ! ಬಾಲೋ ಅಳುತ್ತಲೇ ಹೇಳಿದಳು, “ನನ್ನನ್ನು ಕೊಂದು ಹಾಕು ಭೀಕು. “ನಾನು ಪಾಪ ಮಾದಿ ye ನನಗೆ ಇದರ ಶಿಕ್ಷೆ ಸಿಗಲೇಬೇಕು. ow (OU (Ady ಆದರೆ ನಾನಂತೂ ಈ ಮೊದಲೇ ಹೇಳಿದ್ದೆ ನಾನು ವಿವಾಹಕ್ಕೆ ಲಾಯಕ್ಕಿಲ್ಲ; ಫುಟ್‌ಪಾತಿನ ಮೇಲೆ ಪಾಪದ ಬಾಗಿಲು ಯಾವಾಗಲೂ ಮುಚ್ಚಿರುವು- ದಿಲ್ಲ ಅಂತ, ನೆನಪಿಗೆ ಬಾರದಿದೆೆ ನನ್ನ ಕೊಂದು ಹಾಕಿಬಿಡು ಭೀಕು,, ಸಂತೋಷದಿಂದ ಸಾಯ್ತೇನೆ.” ಭೀಕು, ಹೊಡೆಯುವುದನ್ನು ಬಿಟ್ಟು ಹೊರಗೆ ಹೋದ. ಬಹಳ ದಿನಗಳ ನಂತರ ಆ ದಿನ ಸರಾಯಿ ಕುಡಿದ... ಸಾರಾಯಿಯಂಗಡಿಯಲ್ಲೂ ನೆಮ್ಮದಿ ಸಿಗದಾಗ ಅಲ್ಲಿಂದ ಕಾಲು ಕಿತ್ತ. ಎಷ್ಟೋ ಹೊತ್ತಿನ ವರೆಗೆ ರಸ್ತೆಯ, ಮೇಲೆ ಸಾಗುತ್ತಲೇ ಇದ್ದ. ಚಳಿಗಾಲದ ರಾತ್ರಿಯ ಪರಿವೆಯೇ ಇರಲಿಲ್ಲ. ಮಾಹಿಮ್‌ನ ಕೂಡು ರಸ್ತೆಯ ಬಳಿ ಒಂದು ಕಡೆ ಹೆಚ್ಚು ವಿದ್ಯು- ದ್ವೀಪಗಳು ಬೆಳಗುತ್ತಿದ್ದುವು. ಅಲ್ಲಿ ಜನರ ಗದ್ದಲವೂ ಹೆಚ್ಚಾಗಿತ್ತು. ಅದೊಂದು ಚರ್ಚ್‌. ಭೀಕು ಚರ್ಚಿನೊಳಗೆ ಪ್ರವೇಶಿಸಿದ. ಒಳಗೆ ಬೆಚ್ಚ ಗೆನಿಸಿ' ನಿಂತುಕೊಂಡ, ಚರ್ಚಿನ ಒಳಗೆ ಬಹಳಷ್ಟು ಜನ ಕ್ರಿ ಶ್ರಿ ಯನ್ನರು ಮಂಡಿಯೂರಿ ಕುಳಿತುಕೊಂಡು ಕ್ಸ ಜೋಡಿಸಿದ್ದ ರು. ಭೀಕುವೂ ಅವರ ಹಾಗೆಯೇ" ಮಂಡಿಯೂರಿ ಕೈ ಜೋಡಿ- ಸಿದ. ಸುತ್ತ ಮುತ್ತ ಕೆಲವಾರು ಮೂರ್ತಿಗಳು; ಒಬ, ತರುಣ; ಸುಂದರ ಮುಖದ ಮೇಲೆ ಕೋಮಲವಾದ ಗಡ್ಡ. ಆತನನ್ನು ಯಾರೋ ನೀಚರು ಶಿಲುಬೆಗೆ ಏರಿಸಿದ್ದ ರು. ಒಂದು ಹೆಣ್ಣಿ ನ ಎಷ್ಟೊ € ಮೂರ್ತಿಗಳಿದ ವು, ಆಕೆಯ ಮುಖದ ಮೇಲೆ. ಅಮಾಯಕತೆ. "ಮಮತೆಯೇ ಮೈ ವೆತ್ತಿ ಕೊಂಡಂತೆ ಆಕೆಯ ಭಾವ. ಮಡಿಲಲ್ಲಿ ಬಿಂದು ಮಗು. ಆ. ಮೂರ್ತಿಯನ್ನು ನೋಡಿದ ಭೀಕೂಗೆ ತಾಯಿಯ ನೆನಪಾಯಿತು: “ಈಹೆ ಹೆಣ್ಣು ಮಗಳು ಯಾರು?” ಆ ಮೂರ್ತಿ- ಯೆಡೆ ಕೈ ತೋ ರಿಸಿ ಒಬ್ಬಾತನನ್ನು ಕೇಳಿದ. ಆತ ದಾತ ಮಾತೆ ಮೇರಿಯಂದೂ ಆಕೆಯ ಮಡಿಲಲ್ಲಿರುವ ಮಗು ಏಸು ಕ್ರಿಸ್ತ ನೆಂದೂ ಹೇಳಿದ ಮೇ ಲುದನಿಯಲ್ಲಿ. sk ಮಗುವಿನ ತಂದೆ?” ಈತನಿಗೆ ' ತಂದೆಯಿಲ್ಲ, ತಂದೆ” ದೇವರೇ ಇವನ ೧೦೬ “ತಂದೆಯಿಲ್ಲದ ಮಗುವಿಗೆ ದೇವರೇ ತಂದೆ- ಯಾಗುತ್ತಾನೆ.” ಭೀಕೂನ ಕವಿಯಲ್ಲಿ ಯಾರೋ ಹೇಳಿದ ಹಾಗೆ ಆಯಿತು. ಬಾಲೋಳಿಗೆ ಹುಟ್ಟ - ಲಿರುವ ಮಗುವಿಗೂ ತಂದೆಯಿಲ್ಲ. ಅಂದರೆ. ಭೀಕುವಿನ ಮನದಲ್ಲಿಯ ಬಿರುಗಾಳಿ uk ಮಂದಮಾರುತ. ಬೀಸತೊಡಗಿತು ಮನ ಹಗುರಾಯಿತು. ನಿಶೆಯಿಳಿದು, "ನಾನು ಬಾಲೋಳನ್ನು ನಿಂದಿಸಿದೆನೆ? ಹೊಡೆದೆನೆ? ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿರುವ ಬಾಲೋಳನ್ನು ನಾನು ನೋಯಿಸಿದೆನೆ? ಇಲ್ಲ ಆ ಭೀಕು ಬೇರೆಯೇ...” ಬಾಲೋಳನ್ನು ಸಂತೈಸುವುದಕ್ಕಾಗಿ ಭೀಕು ಒಂದೇ ಸವನೆ ಓಡತೊಡಗಿದ. ಭೀಕು ಹಿಂದಿರುಗಿದಾಗ ಗುಡಿಸಲಲ್ಲಿ ಕಂದೀಲು ಉರಿಯುತ್ತಿತ್ತು.- ಬಾಲೋ ಅಡಿಗೆ ಮಾಡಿ ಇಟ್ಟಿದ್ದಳು. ಬಾಗಿಲಲ್ಲಿ ಕಾಲು ತೊಳೆದು ಕೊಳ್ಳ ಲು ನೀರನ್ನು ಇಟ್ಟಿದ್ದಳು. ಅದನ್ನು ನೋಡಿ "ಬಾಲೋ, “ಕಾಲ್ತೊ- ಳೆದುಕೋ. "ಊಟಕ್ಕೆ ಹಾಕ್ತೇನೆ," ಎಂದಳು. “ನೀನು ಊಟ ಮಾಡಿದೆಯಾ?" “ಮನೆ ಯಜಮಾನನನ್ನು ಬಿಟ್ಟು ಮೊದಲು ಊಟ ಮಾಡೋದೆ 9” ಭೀಕೂನ ಕಣ್ಣಿ ನಿಂದ ಎರಡು ಹನಿ ನೀರು ಉದುರಿತು. ಹೃ ದಯ ಬಾಯಿಗೆ ಬಂತು. "ನನ್ನ ಬಾಲೋ. ಅದೆಷ್ಟು ಒಳ್ಳೆಯವಳು ! ನಾನೆಷು ಭಾಗ್ಯ ಶಾಲಿ |’ ಕ ತೊಳೆದುಕೊಳ್ಳು ತ್ತಾ ಸ ಕೋಪದಿಂದ, ವನೂ ಕೈ ತೊಳಿದುಕೊ. ನಾನು ಹಣ ಗಳಿಸಲು ಯತ್ನಿ ಸ್ಕು ಅದನ್ನು ಪ್ರ ಯತ್ನ ಪಡಬೇಡ. ಕಸ್ತೂರಿ, ಜೂನ್‌ ೧೯೭೭ ಇವತ್ತು ಇಬ್ಬರೂ ಒಟ್ಟಿ ಗೇನೇ 'ಊಟ ಮಾಡುವಾ.” ಈಗ ಇಬ ರೂ ಒಟ್ಟಿಗೆ ಊಟಕ್ಕೆ ಕುಳಿತರು. ಊಟದ ಮಧ್ಯೆ ಭೀಕು ಒಂದು ತುತ್ತನ್ನು ಬಾಲೋಳ ಬಾಯಿಗಿಡುತ್ತಾ, “ನೀ ತಾಯಿ- ಯಾಗಲಿದ್ದೀಯಾ, ನಾನು ಕಾಳಜಿಯಿಂದ ನಿನ್ನನ್ನು ನೋಡಿಕೊಳ್ಳಬೇಕು ಅಲ್ಲವೇ?” ಎಂದ. ಬಾಲೋ ನಾಚುತ್ತಾ ದೃಷ್ಟಿ ಕೆಳಗೆ ಮಾಡಿ ದಳು. ಮತ್ತೊಂದು ತುತ್ತು ಬಾಲೋಳ ಬಾಯಲ್ಲಿ ತುರುಕುತ್ತ ಹೇಳಿದ, “ಏಕೆ ನಾಚ್ತೀಯೇ ಕಳ್ಳಿ, ನೀ ತಾಯಿಯಾಗುವಾಕೆಯಾದರೆ ನಾನು ತಂದೆ- ಯಾಗುವಾತ. ನಾನೇನೂ ನಿನಗಿಂತ ಕಡಿಮೆ- ಯಿಲ್ಲ ತಿಳಿಯಿತೆ !” ಭೀಕುವಿನ ಔದಾರ್ಯ ಕಂಡು ಅವಳ ಹೃ ದಯ ತುಂಬಿ ಬಂತು. ಆಕೆಯ ಕಣ್ಣಿ ೦ದ ವಯ ಹನಿ ಮುತ್ತುಗಳು ಉದುರಿದವು. ತ್ಲ ಮುಂದೆ ಏಳು ತಿಂಗಳುಗಳ ನಂತರ ನಂತರ ಬಾಲೋ ಗಂಡು ಮಗುವಿನ ತಾಯಿಯಾದಳು. ಆದರೆ ಆಕೆಗೇನೋ ಗಂಡನನ್ನು ನೆನೆದಾಗ ಮನಸ್ಸಿನ ಮೂಲೆಯಲ್ಲಿ ಒಂದು ಬಗೆಯ ಆತಂಕ ಚುಚ್ಚುತ್ತಿತ್ತು. ಉತ್ಸಾಹದಿಂದ ಒಳಬಂದ ಭೀಕು ಹೆಂಡತಿಯ ಬದಿಗೆ ಮಲಗಿದ್ದ ಮಗುವಿಗೆ ಮೆಲ್ಲನೆ ಮೆತ್ತಗೆ ಮುತ್ತ- ನಿತ್ತು, ' “ನಮ್ಮ ಗಾಡಿಗಿದು ಮೂರನೇ ಗಾಲಿ, ಮುಂದಿನ ಗಾಲಿ!” ಎಂದ. ಸೆ ಹೇಗಾದರೂ ಮಾಡಿಕೊಳ್ಳಲು ಮಾತ್ರ -ಲೇವಿ ವಿತ ನಿತಿ ಇ ಪುರುಷನು ದುರ್ಬಲನಾಗತೊಡಗಿದಂತೆ ಅಬಲೆಯೂ ಸಬಲೆಯಾಗುತಾ ಳೆ. -ಮರಿಲಿನ್‌ ಕೋಸ್ಟಿನ್‌ ತ್ತ k fe ss hs hs ss eh ಇದು ಜಗತ್ತಿನ ಅತಿ ಭಯಂಂಕರ ಮಾದಕ ವಸ್ತುವಿನ ಮೂಲ, ಆದರೆ.... ಗಸಗಸೆ ಮೃತ್ಯಪುಷ್ಠವೆ: 9. ಮೂಲ: ಸೋಹೆಲ್‌ ಚಾವ್ಲಾ ಕನ್ನಡಕ್ಕೆ : ರಾಖಿ ಮಿ ಪ್ರದೇಶದಲ್ಲಿ ವಸಂತಕಾಲ. ಮಾಂಡ್ಲರ್‌ಗೆ ನಿಮ್ಮನ್ನು ಕರೆದೊಯ್ಯುವ ರಸ್ತೆಯು ಬಿಳಿ ಮತ್ತು ಗುಲಾಬಿ ಬಣ್ಣದ ಗಸಗಸೆ ಹೂಗಳಿಂದ ತುಂಬಿದ ಹೊಲಗಳ ನಡುವೆ ಹಾದು ಹೋಗುತ್ತದೆ. ಎಲ್ಲೆಲ್ಲೂ ಶಾಂತತೆ, ಸೌಂದರ್ಯ ಪಸರಿಸಿರುವ ಈ ದೃಶ್ಯ ಬಲು ಚೇತೋಹಾರಿ. ಆದರೆ ಅದೇ ಹೊತ್ತಿಗೆ, ಈ ಶಾಂತ ಸೌಂದರ್ಯದ ತಳದಲ್ಲಿ ಅಡಗಿರುವ ಎಕಾರವಾದ ವಾಸ್ತವಿಕತೆ ನಿಮ್ಮನ್ನು ಎಚ್ಚರಿಸುತ್ತದೆ, ದಿಜ್ಮೂಢ- ರನ್ನಾಗಿಸುತ್ತದೆ. ಇವೇ ಹೂಗಳೇ ಅಫೀಮನ್ನು ಉತ್ಪಾದಿಸಲಿವೆ. ಸಾವಿರಾರು ಎಳೆಯ ದೇಹಗಳು ಅದರಿಂದಾಗಿ ವ್ಯರ್ಥವಾಗಿ ನಶಿಸಿಹೋಗಲಿವೆ. ಸಾವಿರಾರು ಪ್ರತಿಭಾನ್ವಿತ ವ್ಯಕ್ತಿತ್ವಗಳು ಮಂದವಾಗಿ, ಮರಗಟ್ಟೆ ಹೋಗಲಿದ್ದಾರೆ. ಈ ವಿಷವನ್ನು ಜಗತ್ತಿನಾದ್ಯಂತ ಗುಟ್ಟಾಗಿ ಮಾರುವ ಪಾತಕಿಗಳು ಕೋಟ್ಯಾಧೀಶ- ರಾಗಲಿದ್ದಾರೆ! ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ಸುಂದರವಾಗಿ ಅರಳಿ ನಗು ಸೂಸುತ್ತಿರುವ' ಹೂಗಳ ಸೌಂದರ್ಯಕ್ಕೆ ಮರಳಾಗು ತ್ರೀರಾ? ಅಥವಾ ಅವುಗಳ ಬುಡನ ಕಾಯಿಗಳಲ್ಲಿರುವ ವಿಷದ ನಂಜಿಗೆ _ ಭಯಪಟ್ಟು . ಹೆದರುತ್ತೀರಾ? ಅದೇನಿದ್ದರೂ, ಒಂದು ವಿಷಯ ಮರೆಯಬೇಡಿ. ಇವುಗಳಿಂದ ಉತ್ಪತ್ತಿಯಾಗುವ ಅ ಸ ಕತರತತ ತತ ತತ ತತ ಆ 4 4ತ ತತ ಇ *್ಲ****ಇ («4 ಕ್‌ ಅಫೀಮು ನೋವು ನಿವಾರಿಸುವ ಔಷಧಿಗಳನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾತ್ರವಲ್ಲ, ಅದರ ರಫ್ಲಿನಿಂದಾಗಿ ಭಾರತಕ್ಕೆ ೫೦ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ವಾರ್ಷಿಕ ವಿದೇಶಿ ವಿನಿಮಯ ದೊರಕುತ್ತದೆ. ಇದುವರೆಗೆ ಸಿಕ್ಕಿರುವ ಅತಿ ಹಳೆಯ ಪುರಾ ವೆಯಪ್ರಕಾರ, ಹನ್ನೊಂದನೇ ಶತಮಾನದಲ್ಲೇ ಭಾರತದಲ್ಲಿ ಗಸಗಸೆಯನ್ನು ಬೆಳೆಯುತಿದ್ದರು, ಆದರೂ ಗಣನೀಯ ಮಟ್ಟ ದಲ್ಲಿ ಅಫೀಮಿನ ಉತ್ಪಾದನೆ ಹಾಗೂ ಬಳಕೆ ವಾ )ರಂಭವಾದದ್ದು ೧೬ ನೇ ಶತಮಾನದ ಮೆಗಲ್‌ ಆಳ್ವಿ ಕೆಯ ಕಾಲದಲ್ಲಿ. ಈ ಸ 'ಮಯವನ್ನು ಈಸ ಸ್ಟ್‌ ಜಯ ಕಂಪೆನಿಯು ಚೆನ್ನಾ ಗಿ ಉಪಯೋಗಿಸಿಕೊಂಡಿತು. ಅತ್ಯಧಿಕ ಲಾಭ" ತರುತ್ತಿದ್ದ ನೀಲಿಯೊಂದಿಗೆ ಅಫೀಮೂ ಕಂಪೆನಿಯ ಭಂಡಾರಕ್ಕೆ ಹೇರಳ ಹಣ ತುಂಬಿತು. ಚೀನ ಅದರ ಏಕೆ ಕ ಗಿರಾ*- ಯಾಗಿತ್ತು. ಆ ಕಾಲದಲ್ಲಿ ಗಸಗಸೆಯನ್ನು ಸಂಯುಕ. ಪ್ರಾಂತಗಳು (ಉತ್ತರ ಪ ಪ್ರದೇಶ), ಮಧ್ಯ ಪ್ರಾಂತ (ಮಧ » ಪ್ರದೇಶ) ಮತ್ತು ಬಿಹಾರದಲ್ಲಿ ಬೆಳೆಯಲಾಗುತ್ತಿತ್ತು. ಇಂದು ಬಿಹಾರದ ಸ್ಥಾ ನವನ್ನು ರಾಜಸ್ಥಾ ನ ಆಕ್ರಮಿಸಿ- ಕೊಂಡಿದೆ. 'ಅದರೊಂದಿಗೆ, ಮಧ್ಯ ಪ ಪ್ರದೇಶವೂ ಪ್ರಮುಖ ಆಫೀಮು ಸ ದಕ ರಾಜ್ಯವೆನಿಸಿ- ಕೊಂಡಿದೆ. ಉತ್ತರ ಪ್ರದೇಶವೂ ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತದೆ, ಅಫೀಮು ಬೆಳೆಯುವ ಪ ದೇಶಗಳು ಕೇಂದ್ರ ಅರ್ಥಖಾತೆ- ಯಿಂದ ಲೈಸೆನ್ಸ್‌ ಪಡೆಯಬೇಕಾಗಿದ್ದರೂ, ಸಂಬಂಧಿಸಿದ ರಾಜ್ಯ ಸರಕಾರಗಳು ಕೇಂದ್ರ ಸರಕಾರದಿಂದ ಖರೀದಿ ತೆರಿಗೆಯ ಶೇಕಡಾ ಏಳ- ರಷ್ಟ ನ್ನು ಪಡೆಯುತ್ತವೆ. (ಇವುಗಳಲ್ಲೊಂದು ರಾಜ್ಯವು ಈ ಪಾಲನ್ನು ೧೫%ಕ್ಕೆ ಏರಿಸ- ಬೇಕೆಂದೂ ಸಲಹೆ ಮಾಡಿದೆ. ) ಇದಕ್ಕೆ ಬದಲಾಗಿ, ರಾಜ್ಯ ಸರಕಾರಗಳು ಅಫೀಮು ಬೆಳಿಗೆ ತಮ್ಮ ವ್ಯ ವಸಾಯ ವಿಭಾಗದ ತಾಂತ್ರಿಕ ಸೇವೆಯನೂ X ರಕ್ಷಣಾ ಸಿಬ್ಬ ೦ದಿಯನ್ನೂ ಒದಗಿಸುತ್ತ ವೆ. ೧೯೭೫ ಸಿ ರಲ್ಲಿ ಪ ಮೂರು ರಾಜ್ಯ ಗಳು ಉತ್ಪಾದಿಸಿದ ಅಫೀಮಿನ ಪ್ರಮಾಣ (ಬೆಳೆಯ ಕಟಾವು ಮಾರ್ಜ೯-ಏಪ್ರಿಲ್‌ನಲ್ಲಾಗುತ್ತದೆ) ಆ ಹಗು ಟೂ ರ ೧,೧೦೦ ಟನ್ನು (೯೦೨ ಅಂದಾಜು. ಇದು ೧೯೭೪-೭೫ ರಲ್ಲಿ ೧,೦೦೦ ಟನ್‌ ಆಗಿತ್ತು. ಭಾರತದಲ್ಲಿ ಪ್ರತಿ ಹೆಕ್ಟೇರಿಗೆ ಸರಾಸರಿ ೩೦ ಕಿಲೋಗ್ರಾಂ (೭೦° ಸಾಂದ್ರತೆ) ಅಫೀಮು ಸಿಗುತ್ತದೆ, ತೀಯ ಅಫೀಮಿನಲ್ಲಿ ೧೦ದಷ್ಟು ಮಾರ್ಫಿನ್‌ ಅಂಶ ಇರುತ್ತದೆ. ತುಲನಾತ್ಮಕವಾಗಿ ನೋಡಿ- ದರೆ ಹೆಕ್ಟೇರಿನ ಸರಾಸರಿ ಉತ್ಪತ್ತಿಯು ಬೇರೆಲ್ಲ ದೇಶಗಳಿಗಿಂತ ಭಾರತದಲ್ಲೇ ಅತಿ ಹೆಚ್ಚು. ಆದರೆ ಅದರಲ್ಲಿನ ಮಾರ್ಫಿನ್‌ ಅಂಶ ಮಾತ್ರ ತುಂಬ ಕಡಿಮೆ, ಭಾರತದಲ್ಲಿ ಅಫೀಮು ವ್ಯವಸಾಯದ ರೀತಿ ನೀತಿಗಳು ಇನ್ನೂ ಪುರಾತನ ಕಾಲದವು. ಗಸಗಸೆ ಕಾಯಿಯ ಸುತ್ತ ಇರುವ ತೆಳು ಹೊದಿಕೆ- ಯೊಳಗೆ ಅಫೀಮು ಇರ. ತ್ತದೆ, ಕಾಯಿಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಕಳಿತು ರಾತ್ರಿಯ ಇಬ್ಬನಿ- ಯಲ್ಲಿ ನೆನೆಯುವಂತೆ ಬಿಡುತ್ತಾ ರೆ ಈ ಹಂತ- ದಲ್ಲಿ: ಹವಾಮಾನದ ವ್ಯ ತ್ಕಾಸಗಳಿಗೆ ಬೆಳೆ ತುಂಬ ಸೂಕ್ಷ್ಮ ವಾಗಿರುತ್ತದೆ. ಒಂದು ಆಲಿಕಲ್ಲಿನ ಮಳೆ ಬಂದರೆ, ತುಂತುರು ಹನಿಯ ಮಳೆಯಾದರೆ, ಮೋಡ ಕವಿದರೆ ಇಲ್ಲವೆ ಸ್ವಲ್ಪ ಜೋರಾಗಿ ಗಾಳಿ ಬೀಸಿದರೂ ಇಡೀ 'ಜಿಳೆಯೇ ಚೀತರಿಸಿ ಕೊಳ ೈಲಾರದಷ್ಟು ಘಾಸಿಗೊಂಡು ಬಿಡುತ್ತದೆ. ಕಾಯಿಗಳು ಹಣ್ಣಾ ದೊಡನೆ, ಬುಡದಿಂದ ಮೇಲು ಖವಾಗಿ ಕಾಯಿಯ ಎರಡು ಮೂರು ಕಡೆ, ಕುಡಗೋಲಿನ ಆಕಾರದ ಪುಟಾಣಿ ಹರಿತ ಆಯುಧದಿಂದ ಗೀರು ಎಳೆಯುತ್ತಾರೆ, ಇವು- ಗಳಿಂದ ಒಂದು ರೀತಿಯ ಜಿಗುಟಾದ, ಕಡು ಕಂದು ಬಣ್ಣದ ದ್ರವ (ಲೇಟೆಕ್ಸ್‌) ಹೊರಗೆ ಜಿನುಗು- ತ್ತದೆ, ಕೆಲವೇ ಗಂಟೆಗಳಲ್ಲಿ” ಈ ದ್ರವ ದಪ್ಪ- ವಾಗಿ ಅಂಟಿನಂತಾಗುತ್ತ ದೆ. ಇದು ಅಸ್ವ ಚ್ಛ ಅಫೀಮು ಅಂಟು, ಸುಮಾರು ಶೇಕಡಾ" ೩೦ ರಷ್ಟು ನೀರಿನಂಶ ಇದರಲ್ಲಿ ಅಡಕವಾಗಿರುತ್ತದೆ. ಪ್ರ ಸ ಕಾಯಿಯಿಂದ ಒಸರುವ ಅಫೀಮುದ್ರವ- ವನ್ನು ಚಿಕ್ಕ ಕುಡಿಕೆಗಳಲ್ಲಿ ಸಂಗ ಸಹಿಸುತ್ತಾರೆ, ಒಂದು ಕಾಯಿಯನ್ನು "ಹೀಗೆ ಮೂರರಿಂದ ನಾಲ್ಕು ಸಾರಿ ಗಾಯ ಮಾಡಿ ರಸ ತೆಗೆಯ- ಬಹುದು. ಆದರೆ ಪ್ರತಿಸಾರಿ ಐದಾರು ದಿವಸಗಳ ಸಾಮಾನ್ಯವಾಗಿ ಭಾರ- & 4 ಸಾಂದ್ರತೆ)ಗಳೆಂದು. | ಂತರವಿರಬೇಕು. ಈ ಅವಧಿಯಲ್ಲಿ ಗಿಡವು ಪುನಃ ಹೊಸ ಲೇಟಿಕ್ಷನ್ನು ತುಂಬಿಕೊಳ್ಳುತ್ತದೆ. ಒಂದೊಂದು ಬಾರಿ ತೆಗೆದಂತೆಯೂ ಮಾರ್ಫಿನಿನ ಅಂಶ ಕಡಿಮೆಯಾಗುತ್ತಾ ಹೋಗುತ್ತದೆ, ಗಸಗಸೆ ಕಾಯಿಗಳನ್ನು ಆಯುಧದಿಂದ ಗಾಯ ಮಾಡಲೂ ಅಂಟು ಸಂಗ್ರಹಿಸಲೂ ' ಬಹಳ ನೈಪುಣ್ಯ ಬೇಕು. ಕಾಯಿ ಗೀರುವುದಕ್ಕಾಗಿ ಇರುವ ಹರಿತವಾದ, ಮೊನಚಾದ ತುದಿಯುಳ್ಳ ಲೋಹದ ಸಾಧನವನ್ನು ಚಿಕ್ಕ ಮರದ ಕೋಲೊಂದಕ್ಕೆ ಸರಿಗೆಯಿಂದ ಸುತ್ತಿರುತ್ತಾರೆ, ಪ್ರತಿ ಕಾಯಿಯ ಮೇಲೂ ಕತ್ತಿಯಿಡುವಾಗೆ ಜಾಗ್ರತೆ ವಹಿಸದಿದ್ದರೆ ಗಾಯ ತೀರ ಆಳವಾಗಿ ಬಿಡುತ್ತದೆ; ಇಲ್ಲವೇ ಮೇಲ್ಮೈ ಮಾತ್ರ ಸವರಿ ದಂತಾಗುತ್ತವೆ. ಹೀಗಾದರೆ ಸ್ವಲ್ಪ ಮಟ್ಟಿಗೆ ಅಫೀಮು ಸೋರಿ ಹೋಗುತ್ತದೆ. ಇತ್ತೀಚಿನ ವರೆಗೂ ಕಾಯಿಗಳಿಂದ ಸಂಗ್ರಹಿಸಲಾಗುವ ಅಫೀಮನ್ನು ಮಣ್ಣಿನ ಪಾತ್ರೆಗಳಲ್ಲಿ ಕೂಡಿಡ- ಲಾಗುತ್ತಿತ್ತು. ಈ ಕುಡಿಕೆಗಳ ಹೀರುವ ಗುಣ- ದಿಂದಾಗಿ ಅಂಟಿನಲ್ಲಿದ್ದ ಮಾರ್ಫಿನ್‌ : ಹೆಚ್ಚಿನ ಪ್ರಮಾಣದಲ್ಲಿ ನಷ್ಟ ವಾಗುತಿತ್ತು. ಈಗ ಪ್ಲಾಸ್ಟಿಕ್‌ ಪಾತ್ರೆ ಗಳನ್ನು ಬಳಕೆಗೆ ತಂದುದರಿಂದ ಈ ಸಮಸಿ , ನಿವಾರಣೆಯಾಗಿದೆ. ಅನೇಕ 'ದರ್ಷಗಳ ವರೆಗೆ ಈ ಆರ್ಥಿಕ ಬೆಳೆಯ ಅಭಿವೃದ್ಧಿಯನ್ನು ಕಡೆಗಣಿಸಲಾಗಿತ್ತು. ೧೯ ೭೨ರಲ್ಲಷ್ಟೆ € ಈ ವಿಷಯದ ಸಾ ಗಾಗಿ ಭಾರತೀಯ ಕೃಷಿ ಸಂಶೋಧನಾ ಸಂ ಸೆಗೆ ಸರಕಾರವು ಸಹಾಯಧನ ನೀಡಿತು. ಇನ್ನೂ ಹೆಚ್ಚಿ ನ ಗಡುತರ, ವಾತಾವರಣದ ವೈ ಪರೀತ್ಯ- ವನ್ನು ತಡೆದುಕೊಳ್ಳುವ ಗುಣವುಳ್ಳ ತಳಿಯನ್ನು ಹೆಚ್ಚಿಸಲು ಈ 'ಸಂಸ್ಥೆಯ ವಿಜ್ಞಾ ಐಗಳು ಯತ್ನಿಸುತ್ತಿದ್ದಾರೆ. ಗಸಗಸೆ ಕಾಯಿಗಳನ್ನು ಗಾಯ ಮಾಡಿದ ನಂತರ ಮಾರ್ಥಿನ್‌ ಈಶ ಫಷ್ಟವಾಗುವುದನ್ನು ಕಡಿಮೆಗೊಳಿಸುವತ್ತ ಕೂಡ ಸಂಶೋಧನೆ ಆದ: ಈ ಸಂಶೋಧನೆಗಳ ಫಲಿತಾಂಶವನ್ನು ಮುವರೆಗೆ ಇನ್ನೂ ಉಪ- ಯೋಗಿಸಿಲ್ಲ. ಅಫೀಮು ಅಂಟಿನಿಂದ ಕೊಡೀನ್‌ ಫಾಸ್ಫೇಟ್‌- ನಂತಹ ನಿದ್ರಾಜನಕ ವಿಷವಸ್ತು (ಆಲ್ಕ- ಡ್ಸ್‌)ಗಳನ್ನು ಹೊರತೆಗೆದು ಔಷಧಿಗಾಗಿ ಸಂಸ್ಕರಿಸುವ ವಿಧಾನಗಳಲ್ಲೂ ಭಾರತ ಹಿಂದುಳಿ- ದಿದೆ. ಜಗತ್ತಿನಾದ್ಯಂತದ ಔಷಧಿ ಸಂಸ್ಥೆ ಗಳಿಂದ ಈ ಆಲ್ಕಲ್ಯಾಡ್‌ಗಳಿಗೆ ಭಾರೀ ಬೇಡಿಕೆಯಿದೆ. ಮಾರ್ಫಿನ್‌ಗಾಗಿ : ಜಗತ್ತಿನಲ್ಲಿ ಈಗ ಇರುವ ಬೇಡಿಕೆ (ಇದರಿಂದಲೇ ಆಲ್ಕಲ್ಯಾಡ್‌ಗಳು ತಯಾರಿಸಲ್ಪಡುವುದು) ವರ್ಷವೊಂದಕ್ಕೆ ೨,೮೦,೦೦೦ ಕಿಲೋಗ್ರಾಂಗಳೆಂದು ಅಂದಾಜು- ಮಾಡಲಾಗಿದೆ. ಭಾರತದ ಸ್ವಂತ ಅಗತ್ಯಕ್ಕೆ ಬೇಕಾ ಗುವ ಆಲ್ಕಲ್ಫಾಡ್‌ಗಳು ವರ್ಷಕ್ಕೆ ೧೦,೦೦೦ ದಿಂದ ೧೧,೦೦೦ ಕಿಲೋಗ್ರಾಂಗಳು. ಉತ್ತರ ಪ್ರದೇಶದ ಗಾರಿಯಪುರದಲ್ಲಿರುವ ಶುದ್ಧೀಕರಣ ಕೇಂದ್ರವು ೬,೦೦೦ ಕೆ. ಗ್ರಾಂ. ಆಲ್ಕಲ್ಯಾಡ್‌- ಗಳನ್ನು ತಯಾರಿಸಿದರೆ, ಇನ್ನೊಂದು ಇಂತಹ ಕೇಂದ್ರವಾದ ಮಧ್ಯ ಪ್ರದೇಶದ ನೀಮಚ್‌ನಲ್ಲಿ ೧೫,೦೦೦ ಕಿ. ಗ್ರಾಂ. ಕೊಡೀನ್‌ ಫಾಸ್ಫೇಟ್‌ ಮತ್ತಿತರ ಆಲ್ಕಲ್ಫಾಡ್‌ಗಳನ್ನು ಉತ್ಪಾದಿಸ- ಬಹುದೆಂದು ನಿರೀಕ್ಷಿಸಲಾಗಿದೆ. ಆದರೂ, ೧೯೭೫-೭೬ ರ ಅವಧಿಗೆ ಹಿಂದಿನೆಲ್ಲ ವರ್ಷ- ಗಳಂತೆಯೇ ತನ್ನ ಸ್ವಂತ ಅಗತ್ಮಗಳನ್ನು ಪೂರೈ- ಸಲು ಭಾರತ ೪,೦೦೦ ಕ, ಗ್ರಾಂ. ಗಳಷ್ಟು ಆಲ್ಕಲ್ಫಾಡ್‌ ಗಳನ್ನು ಆಮದು ಮಹಡಿಕೊಂಡಿತ್ತು ನಿಮಟ್‌ನಲ್ಲಿ ಬ್ರ "ಹತ್‌ ಆಲ್ಕಲ್ಫಾಡ್‌ ತಯಾ ರಿಕಾ ಕೇಂದ ವಿದ್ದರೂ ಭಾರತಕ್ಕೆ ಕೇವಲ ಅಲ್ವ ಪ್ರಮಾಣದ ಅಫೀಮು ರಫ್ತಿಗಾಗಿ ಸಿಗುತ್ತಿದೆ. ಯೆಂಬುದಂತೂ ಸ್ಪಷ್ಟ. ಇದರಲ್ಲಿಯೂ ಸಿಂಹ ಪಾಲು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ರಾಷ್ಟ್ರದ ಅಗತ್ಯ ಗಳಿಗೇ ಹೋಗುವ ಸಾಧ್ಯತೆ ಹೆಚ್ಚು. ಸದ್ಯಕ್ಕೆ. ಶುದ್ಧೀಕರಿಸಿದ ಆಲ್ಕಲ್ಫಾ ಡ್‌. ಸಳನ್ನು ಒದಗಿಸಲು ಭಾರತಕ್ಕೆ ಸಾಧ್ಯ ವಿಲ್ಲದ- ರಿಂದ ಕಚ್ಚಾ ಅಫೀಮು ಅಂಟನ್ನೇ ಅನೇಕ ದೇಶಗಳು ಕೊಳ್ಳ ಬೇಕಾಗಿದೆ. ನಮ್ಮ ವಿದೇಶಿ ಹಣ ಗಳಿಕೆಯನ್ನು ಶೀಕಡ ೩೫ ರಷ್ಟು ಕ ಬಲ್ಲ ಆಲ್ಕಲ್ಯಾಡ್‌ ಉತ್ಪಾ ದನೆಯ ಅಭಿವೃ ದಿಗೆ ತೀವ್ರ ವಾಗಿ ಪ ಕ್ರಯತ್ನಿ ಸಜೀಕಾಗಿದೆ. ಆಫೀಮಿನಿಂದ ಆಲ್ಕಲ್ಫಾಡ್‌ಗಳನ್ನು ಸಂಸ್ಕ - ರಿಸುವ ಕ್ರಮ ವಿಧಾನಗಳನ್ನು ರೂಪಿಸುವುದಕ್ಕೆ ನಮ್ಮ ವೈಜ್ಞಾ ನಿಕ ಔದ್ಯಮಿಕ ಸಂಶೋಧನ ಮಂಡಳಿಯು ಹತ್ತು ವರ್ಷಗಳನ್ನು ತೆಗೆದು- ಕೊಂಡಿತು. ಅಫೀಮಿನ ಉತ್ಪಾದಕರಾಗಿ ನಾವು ಗಳಿಸಿರುವ ಏಕಸ್ವಾ ಮ್ಯ ಕ್ಕೂ ನಮ್ಮ ಆಲ್ಮ- ಲೈಡ*ಗಳ ಆಮದೆಗೂ ಪರಸ್ಪರ ಸಹ y ಬಯುದ ಕಳೆದ ವರ್ಷ ಅಮೇರಿಕನ ನ್‌ ಔಷಧಿ ಂಪೆನಿಯೊಂದು ೧೩ ಟನ್‌ ಅಫೀಮು ಅಂಟಿನ ಭ್ಯ ಭಾರತಕ್ಕೆ ಒಂದು ಟನ್‌ ಕೊಡೀನ್‌ ಫಘಾಸ್ತೆ €ಟ್‌ ನೀಡಿತು, ನಮ್ಮ ಅವಶ್ಯ ಕತೆ ೪ ಟನ್‌ ಆಲ್ಮ್ಕ ಇ ೈಡ್‌ಗಳಾಗಿರುವುದರಿಂದ ಒಟ್ಟು ೫೨ ಟನ್‌ ಅಫೀಮನ್ನು, ಟನ್ನೊ ಂದಕ್ಕೆ ಲ ೦೯೦ ಡಾಲರ್‌ ಬೆಲೆಯಲ್ಲಿ ಆ ಕಂಪನಿಗೆ" ಮಾರಲಾ- ಯಿತು. ವಾಸ್ತ ವವಾಗಿ ಪ್ರತಿ ೧೩ ಟನ್‌ ಅಫೀಮಿಗೆ ೨ ಟನ್‌ಗಳಷ್ಟು ಆಲ್‌ *ಲೈಡ್‌ ದೊರಕುವುದರಿಂದ, ಒಂದು “ಟನ್‌ ಯಾವುದೇ ಪ ್ರಿಯಾಸವಿಲ್ಲದೆ ಆ ಅಮೇರಿಕನ್‌ ಕಂಪೆನಿಗೆ ದಕ್ಕಿತು. ಕ್ರಮೇಣ ಹೆಚ್ಚು ತ್ತಿರುವ (ವರ್ಷಕ್ಕೆ ಶೇಕಡಾ ೫ ರಂತೆ) ಜಗತ್ತಿನ ಅಲ್ಕಲ್ಯಾಡ್‌ ಬೇಡಿಕೆಯಲ್ಲಿ ಕೇವಲ ಶೇಡಾ ೬೦ ರಿಷ ನ್ನ್ನ ಮಾತ್ರ ಪೂರೆ ೈಸ ಸಲಾಗುತಿ ದೆಯೆಂಬುದನು. ಗಮನಿಸಿದರೆ, ಇಂತಹ ವಾಣಿಜ್ಯ ಒಪ 5 ಂದಗಳಿಂದ ನಮ್ಮ ಅರ್ಥವ್ಯ ವಸೆ ಗೆ ತಗಿ ಧಕ್ಕೆ ಎಷೆ ಂಬುದನ್ನು ಮನ. * ಹಾಲೇಡ್‌, ಯುಗೋಸ್ಲಾ ವಯಾ, ಪಶ್ಚಿ ಮ ಜರ್ಮನಿ, ಟಾಸಾ ನಿಯಾ, ರಶಿಯ, ಮತ್ತ ನೇಕ ರಾಷ್ಟ್ರ ಗಳಲ್ಲಿ ಗಸಗಸೆ ಕಾಯಿಯನ್ನು ಗಾಯ ಮಾಡಿ ಅಫೀಮು ಅಂಟು ತೆಗೆಯದೇನೇ ನೇರ- ವಾಗಿ ಮಾರ್ಫಿನನ್ನು ಪಡೆಯುವಂತೆ ನೂತನ ಪದ್ಧ ತಿಯನ್ನು ಕಂಡುಹಿಡಿಯಲಾಗಿದೆ. ಈ ಹೊಸ ವಿಧಾನದಿಂದಾಗಿ ಗಸಗಸೆ-ಹುಲ್ಲಿನ (ಕಾಯಿ ಮತ್ತು ೪ ಸ, ಮೀ. ನಷ್ಟು ಉದ್ದದ ದಂಟು) ವಿಶ್ವವಾ ತ ಗಣನೀಯವಾಗಿ ಅಭಿ- ವೃ ದ್ರಿ ಹೊಂದಿದೆ. ತುರ್ಕಸ್ಲಾನ ಮತ್ತು ಇರಾಣಗಳು ಹತ್ತಿರ ಹತ್ತಿರ ೧೨೦೦೦ ಮತ್ತು. ೧೦,೦೦೦. ಟನ್‌ ಗಸಗಸೆ ಹುಲ್ಲನ್ನು ವಿಕ್ರಯಿ- ಸುತ್ತಿವೆ. ದಂಟಿನಲ್ಲಿರುವ ಮಾರ್ಥಿನ್‌ ಪಡೆಯ- ಲಿಕ್ಕಾಗಿ ಟಾಸಾ ಮನಿಯ, ಫ್ರಾ ನ್ಸ್‌ ಮತ್ತು ಕೆಲವು ಪೂರ್ವ ಯಕೊಟಯನ್‌ "ದೇಶಗಳೂ ಗಸಗಸೆಯನ್ನು ಬೆಳೆಸುತ್ತಿವೆ. ಮಾರ್ಫಿನನ್ನು ಕ್ರಮದ ಮುಖ್ಯ ಕೈ ಗಳ ಹೊರಬೆಗೆಯುವ ಈ ಹೊಸ ಕ್ಷ ಪ್ರಯೋಜನವೆಂದರೆ ಇದಕ್ಕೆ “ಹೆಚ್ಚು ಕೆಲಸ ಅಗತ್ಯವಿಲ್ಲ. ಭಾರತದಲ್ಲಿ ಕೆಲಸಗಾರರಿಗೇನೂ ಕೊರತೆಯಿಲ್ಲ. ಸುಮಾರು ೨ 1೫0, ೦೦೦ ಕೃ ಷಿಕರು ೫೨, 000 ಹೆಕ್ಟೇರ್‌ ನೆಲದಲ್ಲಿ ಗಸಗಸೆಯನ್ನು ಬೆಳೆಸುತ್ತಿ- ದ್ದಾರೆ. ಮಾರ್ಫಿನನ್ನೂ ನೇರವಾಗಿ ಪಡೆಯುವ ಕ್ರಮ (ಗಸಗಸೆ ಹುಲ್ಲಿನಿಂದ) ಹೆಚ್ಚು ಸಮರ್ಥ ವೇನೋ ಹೌದು, ಇದರಿಂದಾಗಿ ಗಿಡದ ಶೇಕಡ ೭೦ರಷು ಸ ಮಾರ್ಥಿನನ್ನು ಪಡೆಯಲು ಸಾಧ್ಯ. ಅದೇ ರೀತಿಯಲ್ಲಿ ಗಸಗಸ ಗಿಡದಿಂದ ಮೊದಲು ಅಫೀಮು ಸಂಗ್ರ ಹಿಸಿ ನಂತರ ಅದರಿಂದ ಮಾರ್ಫಿನ್‌ ತಯಾರಿಸುವ ನಮ್ಮ ವಿಧಾನಕ್ಕೂ ಅದರದೇ ಆದ ಪ | ಯೋಜನವಿದೆ. ಪ್ರ 3 ಕಾಯಿಯಿಂದಲೂ ಮೂರು -ನಾಲ್ಕು ಸಾರಿ ಅಫೀಮು ಸಂಗ್ರಹಿಸಬಹುದು. ಅಷ್ಟೆ € ಅಲ್ಲ, ಕಾಯಿ ಗಾಯ ಮಾಡುವ 'ಸಮಯದ ಮಧ್ಯಂತರದಲ್ಲಿ ಗಿಡ ಪುನಃ ಅಫೀಮನ್ನು ಉತ್ಬಾ ದಿಸಬಲ್ಲುದು. ಭಾರತದಂತಹ ದೇಶದಲ್ಲಿ, ಅಫೀಮು ದ್ರವ ಸಂಗ | ಹಣೆಯ ಕಾರ್ಯ ಸಾವಿರಾರು ಜನರಿಗೆ ಉದ್ಯೊ "ಗ ಒದಗಿಸುತ್ತದೆ. ಅಫೀಮು ತೆಗೆದ ನಡನ ಉಳಿಯುವ ಗಸಗಸಿ- ಹುಲ್ಲು ಇನ್ನೂ ಶೇಕಡ ೦.೨ ಮಾರ್ಫಿನ್‌ ಒಳ. ಗೊಂಡಿರುತ್ತ ದೆ ಇದರ ಶೇಕಡ ೭೦ ಅಂಶವನ್ನು ನೇರ ವಿಧಾನದಿಂದ ಪಡೆಯಬಹುದು. ಈಗ ಭಾರತದಲ್ಲಿ ಸಿಗಬಹುದಾದ ಒಟ್ಟು ಗಸಗಸೆ ಹುಲ್ಲಿನ ಪ ್ರಿಮಾಣ ೨೫,೦೦೦ ಟನ್‌. ಗಳಷಾ )ಿಗಬಹುದು. ಮಾರ್ಫಿನನ್ನು ನೇರವಾಗಿ ಪಡೆಯುವ ವಿಧಾನ ಇನ್ನೂ ಇಲ್ಲಿ ಬಳಕೆಯಲ್ಲಿ ಬಂದಿಲ್ಲ. ಆದ್ದರಿಂದ ಅಂ ತಾರಾಷ್ಟೀ ಯ ಮಾರುಕಟ್ಟೆ ಯಲ್ಲಿ ಬಿಕರಿಯಾಗಿ ಉಳಿದ ಗಸಗಸಿ- ಹುಲ್ಲು ವ್ಯರ್ಥವಾಗಿ ಹಾಳಾಗುತ್ತಿದೆ... ಹೊರ ದೇಶದ ಡ್ಯ "ನೇರ ವಿಧಾನ' ನುರಿತ ತಾಂತ್ರಿಕ ಜಾ ನವನ್ನು ಆಮದು ಮಾಡಿಕೊಳ್ಳ ಲು ಭಾರತ ಸರಕಾರ ಇತಿ ಶೀಚೆಗೆ ನಿರ್ಧರಿಸಿದೆ. ನಾರ್ಕೊಟ (ಅಫೀಮಿನಿಂದ ತಯಾರಾ-. ಗುವ ನಿದ್ರಾ ಜನಕ ಔಷಧಿಗಳು)ನ ಜಾಗತಿಕ ವ್ಯಾಪಾರವು ಜಿನೀವಾದ ಅಂತಾರಾಷ್ಟ್ರಿ ಯ ನಾರ್ಕೊಟಿಕ್ಸ್‌ ನಿಯಂತ್ರಣ ಮಂಡಲಿಯಿಂದ ವ್ಯವಸ್ಥೆ ಗೊಳಪಟ್ಟಿದೆ. ನಾರ್ಕೊಟಿಕ್ಸನ್ನು ಆಮದು ಮಾಡಿಕೊಳ್ಳಲಿಚ್ಛಿಸುವ ರಾಷ್ಟ್ರಗಳ ಮನವಿಗಳನ್ನು ಈ ಮಂಡಲಿಯು ಸ್ವೀಕರಿಸಿ ವಿಮರ್ಶಿಸಿ, ಸಮ್ಮತಿ ನೀಡುವುದು. ಇದರಿಂದ ನಿಗದಿ ಮಾಡಲ್ಪಟ್ಟ ಪ್ರಮಾಣದ ನಾರ್ಕೋ- ಜಾ ಟಿಕ್ಸ್‌ನ್ನು ಗ್ರಾಹಕ ರಾಷ್ಟ್ರಗಳು ಭಾರತದಂತಹ \ ದೇಶಗಳಿಂದ ಕೊಳ್ಳುತ್ತವೆ. ಆದರೆ ನಾರ್ಕೊ- ಟಿಕ್ಸ್‌ನ ಮಾರಾಟದ ಬೆಲೆಯನ್ನು ಮಂಡಲಿಯು ಗೊತ್ತುಪಡಿಸುವುದಿಲ್ಲ. ಮಾರ್ಫಿನಿನ ಪ್ರಕೃತದ ಅಧಿಕೃತ ಬೆಲೆ ಕಿಲೋಗ್ರಾಂ,ಗೆ ೧,೦೦೦ ಡಾಲರ್‌ ಗಳು. ಕಳ್ಳ ಪೇಟೆಯಲ್ಲಿ ಆದರ ಬೆಲೆಯಾದರೋ ೮,೦೦೦ ದಿಂದ ೧೦,೦೦೦ ಡಾಲರ್‌ಗಳ ವರೆಗೆ ವಿಸ್ತರಿಸುತ್ತದೆ, ಸರಕಾರಗಳ ಕಟ್ಟುನಿಟ್ಟಿನ ಕಾವಲಿದ್ದು ಕೂಡ ನಾರ್ಕೊಟಿಕ್ಸ್‌ ನ ಕಳ್ಳ ಸಾಗಾಣಿಕೆಯು ಜಗತ್ತಿನ ಮೂಲೆ ಮೂಲೆಗಳಿಗೆ ಆಬಾಧಿತವಾಗಿ ನಡೆಯು- ತ್ತಿದೆ, ಲಕ್ಷಾಂತರ ಜನ ಅಫೀವಿನ ಭಕ್ತರಿಗೆ ಅದನ್ನು ಗುಳಿಗೆಯ ರೂಪದಲ್ಲೋ, ಚುಚ್ಚು ಮದ್ದುಗಳ ಮೂಲಕವೋ ಸೇವಿಸದೆ ದಿನವೇ ಸಾಗುವುದಿಲ್ಲ ಎಂದೆನಿಸುವುದರಿಂದ ಒಂದಕ್ಕೆ ಹತ್ತರಷ್ಟು ಬೆಲೆ ತೆತ್ತಾದರೂ ಕೊಂಡು- ಕೊಳ್ಳುತ್ತಾರೆ ಅಫೀಮಿನ . ಕಾಳಸಂತೆಯು ಹೆಚ್ಚುಕಡಿಮೆ ಅದರ ಕಾನೂನುಬದ್ಧ ಮಾರು ಕಟ್ಟೆಯಷ್ಟೇ ವಿಸ್ತೃತವಾಗಿ ' ಇದೆ. ಎಂದು ನಂಬಲಾಗಿದೆ. ಈ ರೀತಿ ಅಫೀಮಿನ ಕಳ್ಳ ಸಾಗಾಟವನ್ನು ತಾವು ಅಡಗಿಸಿರುವುದಾಗಿ ಕಮ್ಮುನಿಸ್‌್‌ ದೇಶಗಳು ಹೇಳಿಕೊಂಡಿವೆ. ಭಾರತದಲ್ಲೇ ಪ್ರತಿ ವರ್ಷ ೭ ಟನ್‌ಗಳ ವರೆಗೆ ಅಫೀಮನ್ನು ಕಳ್ಳ ಸಾಗಾಣಿಕೆದಾರರಿಂದ ವಶಪಡಿಸಿಕೊಳ್ಳಲಾಗುತ್ತಿದೆ. ಇದು ಅಧಿಕೃತ ಲೆಕ್ಕದ ಪ್ರಕಾರ ವಾಸ್ತವ ಕಳ್ಳ ಸಾಗಾಟ ಕೇವಲ ಶೇಕಡಾ ೧೦ ರಿಂದ ೧೫ ಮಾತ್ರ. ಅಫೀಮು ಉತ್ಪಾದಿಸುವ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಅಧ್ಯಯನ ಪ್ರವಾಸ ನಡೆಸಿದ ನಾರ್ಕೋಟಿಕ್ಸ್‌ ಮತ್ತು ಅಪಾಯಕಾರಿ ಔಷಧಿ- ಗಳ ಕುರಿತಾದ ಅಮೇರಿಕನ್‌ ಸಂಸ್ಥೆಯ ವರದಿ- ಯಂತೆ” ಭಾರತದಿಂದ ಕಳ್ಳತನದಿಂದ ಸಾಗಣೆ- ಗಸಗಸೆ ಮೃತ್ಯಪುಷ್ಪವೆ? ೧೧೦ ವಾಗುವ ಅಫೀಮು ಜಗತ್ತಿನ ಒಟ್ಟು ಸ ಅಫೀಮು ವ್ಯಾಪಾರದ ಶೇಕಡ ೨೦ರಷ್ಟು ಗರಿಷ್ಠ ಮಟ್ಟ- ದಲ್ಲಿದೆ. ಇದೇ ವರದಿಯ ಪ್ರಕಾರ ಈ ಕಾನೂನು ಬಾಹಿರ ವ್ಯಾಪಾರದಲ್ಲಿ ಅಫೀಮನ್ನು ಗದ್ದೆ ಗಳಿಂದ ನೇರವಾಗಿ ಮಧ್ಯ ಪ್ರದೇಶದ ಪಟ್ಟಣಗಳಾದ ಉಜ್ಜಯಿನಿ, ನೀಮಚ್‌, ಮಾಂಡ್ಸರ್‌ ಮತ್ತು ರತ್ಲಾಮ್‌ಗಳಿಗೆ ತಂದು ಅಲ್ಲಿಂದ ಲಾರಿ, ಕಾರು ಮತ್ತು ರೈಲುಗಳಲ್ಲಿ ಮುಂಬಯಿಗೆ ಸಾಗಿಸ- ಲಾಗುತ್ತದೆ. ಪ ಶ್ಚಿಮ ಕರಾವಳಿಯ ಉದ್ದಕ್ಕೂ ಮೀನುಗಾರಿಕೆ ದೋಣಿಗಳು ಅದನ್ನು ಅರಬ್‌ ನೌಾಕೆಗಳಿಗೆ ಸರಬರಾಜು ಮಾಡುತ್ತವೆ, ಇವು ಈ ಅಮೂಲ್ಯ 4 ಅಹೊ ೦ದು ತರಕಾರಿ ಶತೊಗೋಬೇಕು ಅಂದ್ರೆ ದುಡು ಕಳ ತನ ಮಾಡೆಕು ಎ ಅಷೆ, ಅಂದೆಲ್ಲ, ಅವನು ಹೇಗೆ ಕಳ್ಳತನ ಮಾಡಿದ್ದಮ್ಮ?” ೧೧೨ ಸರಕನ್ನು ಪರ್ಷಿಯನ್‌ ಕೊಲ್ಲಿಯ ಬಂದರು ಗಳಿಗೆ. ಒಯ್ಯುತ್ತವೆ. ಅಲ್ಲಿಂದ ಬೇರೆ ಬೇರೆ ಸಾಗಾಟ ಮಾಧ್ಯಮಗಳ ಮೂಲಕ ಯುರೋಪ್‌ ಮತ್ತು ಅಮೇರಿಕಗಳಿಗೆ ರವಾನೆಯಾಗುತ್ತದೆ. ಒಂದು ಸ್ವಾರಸ್ಯಕರ ಅಂಶವೆಂದರೆ, ನಾರ್ಕೊೋಟಿಕ್ಸ್‌ನ ಕಳ್ಳ ವ್ಯಾಪಾರದಲ್ಲಿ ನಿರತ- ರಾದ ಜನರಲ್ಲಿ ಒಬ್ಬ ಕೂಡ ಈ ಮಾದಕ ವಸ್ತುವನ್ನು ಸೇವಿಸುವುದಿಲ್ಲ. ಗಸಗಸೆ ಬೆಳೆಯುವ ಪ್ರದೇಶದಲ್ಲಿ ಕೂಡ ಅಫೀಮಿನ ಚಟ ಇರುವ ಒಬ್ಬನೇ ಒಬ್ಬ ಮನುಷ್ಯ ಕಾಣಸಿಗುವುದಿಲ್ಲ. ವ್ಯ ವಸಾಯಗಾರರು ಇದನ್ನ ಒಂದು ಆರ್ಥಿಕ ಬೆಳೆಯಾಗಿ ಮಾತ್ರ ಪರಿಗಣಿಸಿ ಲಾಭಕ್ಕಾಗಿ ನಿಷ್ಠೆಯಿಂದ ದುಡಿಯು ತ್ತಾರೆ ಒಮ್ಮೊಮ್ಮೆ ಕೂಲಿಯಾಳುಗಳು ಅಫೀಮು ಅಂಟನು R ತಮ್ಮ ಉಗುರುಗಳಲ್ಲಿ ತುಂಬಿಸಿಕೊಂಡು ಕದ್ದೊಯ್ಯುವ ಪ್ರಸಂಗಗಳೂ . ಇಲ್ಲದಿಲ್ಲ ಇದು ಅವ್ಮಾಹತವಾಗಿ ಸಾಗಿದರೆ, ಈ ಕ್ಷುಲ್ಲಕ ಪ್ರಮಾಣವೇ ಮುಂದೆ ಅಫೀಮಿನ ಶ್ರಾಯ ಮುಗಿಯುವುದರೊಳಗೆ ಒಂದು ಕಿಲೋಗ್ರಾಂ ಮೊತ್ತವನ್ನು ತಲುಪಬಹುದು. ಕಳ್ಳ ಪೇಟೆಯಲ್ಲಿ ಇದಕ್ಕೆ ಖಂಡಿತ ಅದ್ಭುತ ಬೆಲೆ ಸಿಗುತ್ತದೆ ಅಫೀಮಿನ ಕೃಷಿಕ ತನಗೆ ಪ್ರತಿ ಹೆಕ್ಟೇರಿನಲ್ಲಿ ಹಿಂದಿಗಿಂತ ಹೆಚ್ಚಿಗೆ ಬೆಳೆ ಬಂದಿರುವುದಾಗಿ ಘೋಷಿಸಿದರೆ, ಅವನಿಗೆ ನೀಡುವ ಬೆಲೆಯಲ್ಲಿ ಹೆಚ್ಚಳ ತೋರಲಾಗುತ್ತದೆ. ಸರಕಾರದ ಖರೀದಿ ಬೆಲೆಯು ಕಿ. ಗ್ರಾಂ. ಒಂದಕ್ಕೆ ರೂ. ೧೨೦ ರಿಂದ ರೂ. ೧೮೦ ರಷಿ ದೆ. ಬೆಳೆಯು ಕಸ್ತೂರಿ, ಜೂನ್‌ ೧೯೭೭ ER ಪ್ರತಿ ಹೆಕ್ಟೇರಿಗೆ ೩೦ ಕಿ. ಗ್ರಾಂ. ಗಿಂತ ಹೆಚ್ಚಿದ್ದರೆ ರೈತನಿಗೆ ಹೆಚ್ಚುವರಿ ಬೆಲೆ ಸಿಗುತ್ತದೆ. ಚ'ಎ ಲ ಚ ಆದರೆ ಇದೊಂದೇ ಆಕರ್ಷಣೆಯು ರೈತ ತನ್ನ ಬೆಳೆಯನ್ನು ಘೋಷಿಸಲು ಪ್ರಜೋದಿಸುವಲ್ಲಿ ಪೂರ್ತಿ ಸಮರ್ಥವಾಗಿಲ್ಲ. ಆದ್ದರಿಂದ ಹೊಲ- ಗಳಲ್ಲಿ ಬೆಳೆದು ನಿಂತ ಪೈರನ್ನು ನೋಡಿ ಬೆಳೆಯ ಅಂದಾಜು ಮಾಡಲು ಸರಕಾರ ಪರಿಶೀಲಕ ರನ್ನು ಕಳಿಸುತ್ತಿದೆ. ಆದರೆ ಈ ಉಪಾಯ ದಿಂದಲೂ ಕೂಡ ಬೆಳೆ ಸಂಗ್ರಹಣಾ ಕ್ರಮವು ಸಂಪೂರ್ಣ ದೋಷರಹಿತವಾಗಿಲ್ಲ. ಏನಿದ್ದರೂ, ಸದ್ಮದ ಮಟ್ಟಿಗೆ ಜಗತ್ತಿನ ಔಷಧಿ ಕೈಗಾರಿಕೆಗೆ ಅಫೀಮು (ಅಂಟು) ಒದಗಿಸುವ ಏಕೈಕ ರಾಷ್ಟ್ರವೆಂದರೆ ಭಾರತ. ಆಸ್ಪತ್ರೆಗಳಲ್ಲಿ ನರಳುವ ಕೋಟ್ಯಂತರ ರೋಗಿ ಗಳಿಗೆ ನೋವು ಶಮನ ಮಾಡಲು ಮಾರ್ಫಿನ್‌- ನಂತಹ ಮತ್ತು ಬರಿಸುವ ಔಷಧಿಗಳು ಅತ್ಮಗತ್ಯ ವಾಗಿ ಬೇಕು. ಕೆಲವು ಅಪರಾಧಿ ಕೂಟಗಳು ಗಸಗಸೆಯಿಂದ ಸಂಗ್ರಹಿಸಿದ ಅಫೀಮನ್ನು ಹೆರಾಯಿನ್‌ ಮುಂತಾದ ಮಾದಕ “ವಿಷವಸ್ತು ಗಳನು ಸ ತಯಾರಿಸಲು ಉಪಯೋಗಿಸುತ್ತ- ವೇನೋ ನಿಜ್ಜ ಆದರೆ ಅಫೀಮಿನ ಹೆಚ್ಚಿನ ಪಾಲು ಅಸಂಖ್ಯಾತ ಹತಾಶ ಜೀವಿಗಳ ವೇದ- ನೆಯ ಸಾಂತ್ವನಕ್ಕೆ ಎನಿಯೋಗವಾಗುತ್ತಿದೆ ಎಂಬುದನ್ನು ಮರೆಯಲಾಗದು. ಆದರೆ ದೌರ್ಭಾಗ್ಯವಶಾತ್‌, ಅಫೀಮಿನ ಕೆಡುಕಿನ ಅಂಶವನ್ನೇ ಉತ್ಪೇಕ್ಷಿಸಲಾಗುತ್ತಿದೆ. ಇಡರಿಂದಾ- ಗಿಯೇ ಗಸಗಸೆ ಬೆಳೆಗೆ ಇಂದು ಕೆಟ್ಟ ಹೆಸರು ಬಂದಿದೆ. ಭ್‌ ಕೃಪೆ; «ಸೂರ್ಯ? ನೈಜ ಅನುಭಾನಿಯಿರುವುದು ಎರಡು ಜಗತ್ತು ಗಳಲ್ಲಿ ಅವನಿಗೆ ಆಧ್ಯಾತ್ಮ ಜಗತು ಕೂಡ ಐಹಿಕ ವ್ಯಾಪಾರಗಳ ಈ ಜಗತ್ತಿ ನಷ್ಟೇ ಸತ್ಯ. ' ತನ್ನ ಜೀವನ ಮತ್ತು ವಿಚಾರ ಗಳ ಮೂಲಕೆ ಈ ಎರಡನ್ನೂ ಒಂದುಗೂಡಿಸುವುದು ಅವನ ಕರ್ತವ್ಯವಾಗಿರುತ ದೆ. ನಿ ಈ. ಹೂತ್ಮೇರತೊಡಗುತ್ತದೆ ಸಂಜೆಯ ನೆರಳು ಉದ್ದವಾಗಿ ಬೆಳೆದು ಪೂರ್ವ ಪಶ್ಚಿಮಗಳ ನಡುವಿನಂತರ ಮಾಯನಾದಾಗ, ಚಿತ್ತಭಿತ್ತಿಯ ಮೇಲೆ ಮೃತ್ಯುವಿನ ಚಿತ್ರ ಮೂಡಿದನುಭವವಾಗಿ ಮೈ ಮನ ನಡುಗಿದಂತಾದಾಗ ನನಗೆ ನಾನೇ ಕೇಳಿಕೊಳ್ಳುತ್ತೇನೆ- ಅಚಾನಕವಾಗಿ ಈಗ ನಾನೂ ಸತ್ತರೆ? ಸತ್ತರೆ- , ಹೌದು, ಸತ್ತರೆ? ನಾಕು ಮಂದಿ ಹೊತ್ತಾರು, ನಾಕು ದಿನ ಅತ್ತಾರ, ಅಕಾಲ ಮೃತ್ಯುನೆಂದಾರು. ಸಾವು, ನೋವು, ಕಣ್ಣೀರು. ಸರಪಳಿಯ ಕೊಂಡಿ...... ಕಳಚಿದರೆ ನಿಶ್ವನಿಯಮಕ, ಭಂಗ. ಶ್ರ ತತ್ತ್ವಜ್ಞಾನ. ಈ ವಿಶ್ವನಿಡೀ ಒಂದು ಗೋರಿ; ಒಂದು ಗರ್ಭ. ಸಾವಿನ ವಿಷ, ಹುಚ್ಚಿನಮೃತ ಎಲ್ಲ ಒಂದೇ ಬಟ್ಟಿಲಿನಲಿ ಭರಿತ, ಎಂದುಕೊಳ್ಳುವ ಹೊತ್ತಿಗೇ ಮೂಡಲ ಮುಸುಕು ಕರಿದು ಬಂಗಾರದ ನೀರು ಬಂದಾಗ, ನಾ ಸಾಯದಿದ್ದರೂ ಎಲ್ಲೋ ಯಾವುದೋ ಮೂಲೆಯಲ್ಲಿ: ಇಕು ಗೋರಿಗಳ ಮುಣ್ಣಿ ನಲಿ ಹಳತು ಹೊಸತಿನ ಚೆರಕೆಯಾಗಿದೆ. ಮತ್ತೆ ಸಂಜೆವರೆಗೆ ನನ್ನ ಸಾವಿನ ನೆನಪೇ ನನಗಿರುವದಿಲ್ಲವಲ್ಲ! ಎನಿಸಿ ನಗುತ್ತೇನೆ. ಹೊತ್ತು ತಂತಾನೇ ಏರತೊಡಗುತ್ತದೆ. SE -ಜ್ಯೋತಿರ್ಲಿಂಗ | ಕ ಬೇಡೇಕರ್‌ 'ಉದ್ಧಿನಕಾಯಿಯನ್ನು ತಯಾರಿಸುವುದು ಎಷ್ಟು ಸುಲಭ ನೀವು ಸಿದ್ಧೆ ವಾದ ಉಪ್ಪಿ ನಕಾಯಿಯ ಮಾಡ (ಕಿ ಮಿಳ್ಸಡ್‌ ಪಿ ನಿಕರ ಸ್ಥಿ ಫಿಸಿಸ್‌) ಕೊಂಡಾಗ ಇದು ಕೇವಲ ಮಸಾಲೆ ಎಂದಿಷ್ಟೇ ES ತೋಟದ ಹಚ್ಚ ಹಸಿರು ಮಾನಿನಕಾಯಿ ಅಥವಾ ಬಂಗಾರದ ಬಣ್ಣ ದ ನಿಂಬೆ ಇವುಗಳಂದ ಹ ನಕಾಯಿ ತಯಾರಿಸುವ ಸೂತ್ರವೇ (ಫಾಮರ್ಸ್ಯಲಾ) ಇದಾಗಿದೆ. , ಪ್ರತಿಯೊಂದು ಪ್ಯಾಕಿನೊಂದಿಗೆ ನೀಡಲಾದ ನಿರ್ದೇಶನಗಳನ್ನು ಪಾಲಿಸಿಠ್ಕಿ ವ್‌, ಉತ್ತಮ ಉಪ್ಪಿನಕಾಯಿಯನ್ನು ತಯಾರಿಸಿರಿ. ನೀವು ಅಪ್ಟೇ ಅಲ್ಲ, ನಿಮ್ಮ ಪರಿವಾರದವರೆಲ್ಲ ಈ ಅ ಬಹಳೇ ಮೆಚ್ಚು ಏರಿ. ಘಂ, ಮತ್ತೆ ನೀವು ಕೂಡ ಬೇಡೇಕರರಷ್ಟೇ ಉತ್ತಮವಾಗಿ. __ ಉಪ್ಪಿನಕಾಯಿಯನ್ನು ತಯಾರು ಮಾಡುತ್ತೀರಿ, `ಅದು ಕೂಡ ಯಾವ) ತ್ರೆಮವಿಲ್ಲದೆ, ಆಡುತ್ತ, ನಗುನಗುತ್ತ! | ಬೇದೇಕರ "ರೆಡಿ ಮಿಕ್ಸ್‌ಡ್‌ ಪಿಕಲ್‌ ಸ್ಪೈಸಿಸ್‌? ಜಾ ಮಸಾಲೆ) ಪಡೆಯಿರಿ ಮೆತ್ತು ನೀವೇ ಸ್ವತಃ ಉದ್ಜಿ ನು ಕಕಾಯಿಯನ್ನು ಸಚ ತಯಾರಿಸಿ ಫೋಡಿರಿ. ಒಂದು ವೇಳೆ, ಸು ತಯಾರಿಸುವುದು ಬೇಡವಾಗಿದ್ದಕಿಬೀಡೇ ವಿವಿಧ ತರಹೆದ ಉಪ್ಪಿನಕಾಯಿ ಗಳು ದೊರೆಯುತ್ತವೆ. ಚ್ಚ ರನ್ನು. ಆರಿಸಿಂ. ಔರ F Ne \ \ ] ವಿಚಾರಿಸಿರಿ : ದಾಸ್ತಾನುದಾರರು : ಮೆ! ವಿಶಾಲ ಟ್ರೀಡರ್ಸ್‌ ೧೫೫ ನೇ ಮಹಡಿ ಶಫಿ ಕಟ ಡ್ಯ ಕಲಾಸಿಪಾಳ ೈರಿಮುಖ್ಯ ಬೀದಿ, ಜೆಂಗಳೂರು-೫೭೦೦೦5 ಫೋ: ೬೩೦೨೯ BANANANKANE. NANNKENIANIANKNKLNYNUNZ NANAN ದೀಪ ೦. ಟ್‌ ೫ N “ಬಲ್‌ 2೫2ರ ೫0೫ ೩% 0ಾ1%. N ವೈಚಾರಿಕ ರಂಗದಲ್ಲಿ fa ರಾಜ್ಯದ ಕಲ್ಪ ನೆಗಳನ್ನು ಬಿಂಜಿಸಿದವರಲ್ಲಿ ಗ್ರೀಕ್‌ ತತ್ತ ೩ಜ್ಹೌನಿ ಸ್ಲೇಟೋ ಮುಖನೆನ್ನೆ ಸಲ ಆದರೆ Ry ಕಲ್ಪ ನೆಯನ್ನು ಲ ಮಾಧ್ಯ ಮದ ಮೂಲಕ ks ಪ್ರಸಿದ್ದಿ ನ ಬಂದವರಲ್ಲಿ ಬ್ರಿ ಬನ್ನಿ ನ ಇಸಾ ಮೂರ್‌ ಮೊದಲಿಗ, ಆತ ಬರೆದ "ಯುಜೋಪಿಯ' "ಎಷ್ಟು ಜನೆಪ್ರಿ ಯಂವಾಯಿತೆಂದರೆ ಥಾಮಸ್‌ ಮೂರ್‌ ಸತ್ತು ಐದುನೂರು ವರ್ಷಗಳ ನಂತರವೂ ಅವ್ಯಾವಹಾರಿಕಪೆನಿಸು- ವಷ್ಟು ಆದರ್ಶವಾದುವನ್ನು ಯಖಟೋಪಿಯನ್‌ ಕಲ್ಪನೆ ಎಂದು ಹೆಸರಿಸುವುದಿದೆ. ಥಾಮಸ್‌ ಮೂರನ ನಂತರ ಇಂತಹುದೇ ಆದ ಪರಿಕಲ್ಪ ನೆಯನ್ನು ಫ್ರಾನ್ಸಿಸ್‌ ಬೇಕನ್‌ "ಅಟ್ಲಾಂಟಸ್‌'ನ ಮೂಲಕ ವ್ಯಕ್ತಪಡಿಸಿದ. ಒಂದು ರೀತಿಯಲ್ಲಿ "ಅಟ್ಲಾಂಟಿಸ್‌? ದ್ವಿ (ಪದ ಜನ ಯುಟೋಫಿಯ ದ ಜನರಿಗಿಂತ ಹೆಚ್ಚು ವೈ ಚ್ಹಾ ನಿಕ ದೃಷ್ಠಿ | ಫೋನವುಳ್ಳ ೬ ಇ. ಅವರಲ್ಲಿ ಕೆಲವು ಜನ ವರ್ಷದಲ್ಲೊಂದು ಲ ಹಣೆಗಿನಲ್ಲಿ ತ್‌ು ಜಗತ್ತಿನ ತುಂಬಾ ಸಂಚರಿಸಿ ಹೊಸ ಹೊಸ ನಿಷಯಗಳ ಬಗೆಗೆ ಜ್ಞಾನಸಂಗ್ರ ಹ ಮಾಡಿಕೊಂಡು ದ್ವೀಪಕ್ಕೆ ಹಿಂದಿರುಗುವರು. ಇವರನ್ನು. ಫ್ರಾನ್ಸಿಸ್‌ ಬೇಕನ್‌ ಪ್ರಕಾಶದ ವ್ಯಾಪಾರಿ- ಗಳು (ಸ್‌ cf Light) ಸ ಕರೆದ. ಇಂಗಿ ೀಹಿನಲ್ಲಿ ನಿಜ್ಞಾ ನಿಗಳನ್ನು ಮುಂಡೆ ಪಾಂಡಿತ್ಯಪೂರ್ಣ ಶೈಲಿಯಲ್ಲಿ ಈ ಹೆಸರಿನಿಂದ ಕಠೆಯಲು ಪಾ ರಂಭವಾದ ಮೂಲ ಇಲ್ಲಿದೆ. ಆದರೆ "ಆಟ್ಲಾ ೦ಬಸ೯? ಅನ್ನು ಪೂರ್ಣಗೊಳಿಸುವ ದೈವ ಬೇಕನ್ನ ನಿಗಿರ ಲಿಲ್ಲ. ೬ದಣೂ ಈ ಪ್ರಸ್ತಕ ಬೇಕನ್ನನ ಕಲ್ಪ ಕತೆಯಿಂಂದಾಗಿ ಸಂದಿನ ಜನೆರನ್ನು ಅಕರ್ಷಿ ಸುತ್ತಿ ದೆ. ಇದರ ನಂತರ ಆದರ್ಶವಾದಿಗಳಾದ ವೈಚಾರಿಕರೂ ವೈ ಜ್ಞಾನಿಕರೂ ಆದ ಅನೇಕ . ಜನ. ಜಾಗತಿಕರಂಗದ ಮೇಲೆ ಆಗಿಹೋದರೂ ಆದರ್ಶ ರಾಜ್ಯ ದ ಕಲ್ಪ ನೆಯನ್ನು `' ಕಥಾವಸ್ತು ವನ್ನಾಗಿ ಮಾಡಿಕೊಂಡ ಉದಾಹರಣೆಗಳು ಕಂಡುಬರುವುದಿಲ್ಲ. ಈ ದೋಷ ನನ್ನು ಹೋಗಲಾಡಿಸಲೆಂದೋ ಏನೋ ಬ್ರಿಟನ್ನ ನ ಖ್ಯಾತ ವೈಚಾರಿ- ಕೆರೂ ನಿಜಾ ವತ್ತ ತತ್ತ ತಜ್ಞಾನಿಗಳೂ ಆದ ಆಲ್ದ ಹ ಹರ್ಕಸ್ಸೆ RE, ತಮ್ಮ ಕೊನೆಯ ದಿನಗಳಲ್ಲಿ (ಬ ಐಲಂಡ್‌? ಎಂಬ ಕ ತಿಯನ್ನು. ರಚಿಸಿದರು. ಆ ಪುಸ್ತ ಕದ ಸಾರಸಂಗ್ರ ಹ ಇಲ್ಲಿದೆ. ಇದನ್ನು ಮೂಲತಃ "ನವನೀತ ಕ್ಕ ಗಿ ಸಂಗ್ರ ಹಿಸಿದವರು ಡಾ. ದೇನೇಶ ಠಾಕೂರ್‌. ೧೧೬ Cತ, ಶೂನ್ಮ ವಾತಾವರಣದಲ್ಲಿ ಸಹಸಾ “ಜಾಗ್ರತೆ, ಜಾಗ್ರತೆ” ಎಂಬ ಕೂಗು ಕೇಳಿಬರುತ್ತಲೇ ಎಲ್‌ನ ಎದೆ ಧಸಕ್ಕೆಂದಿತು. ತರಗೆಲೆಗಳ ಮೇಲೆ ತೃಣದ ಹಾಗೆ ಬಿದ್ದಕೊಂಡ ಆತ್ಮ ಬಹುಶಃ ಈ ಧ್ವನಿ ಮಾಲಿಯಿಂದ ಬಂದಿರಬೇಕು ಎಂದು ಭಾವಿಸಿದ. “ಮಾಲೀ, ಎಲ್ಲಿದ್ದೀ? ಕಾಣುವುದೇ ಇಲ್ಲವಲ್ಲ,” ವಿಲ್‌ . ತಾನು ಬಿದ್ದುಕೊಂಡ ಸ್ಥಳದಿಂದಲೇ ಕೂಗಿದ. ಉತ್ತರ ಬರಲಿಲ್ಲ. ಮಲಗಿಕೊಂಡು, ಬಹಳ ಹೊತ್ತಾಯಿತು; ಎದ್ದು ಬಟ್ಟೆ ಧರಿಸಿ ನಾಶ್ತಾ ಮಾಡಿ ಆಫೀಸಿಗೆ ಹೋಗುವ ತಮಾರಿ ಮಾಡಿದ- ರಾಯಿತು ಅಂದುಕೊಂಡ. ಆದರೆ ತಾನಿರುವುದು ಲಂಡನ್ನಿನಲ್ಲಿನ ತನ್ನ ಮನೆಯ ಬೆಡ್‌ರೂಮಿನಲ್ಲಿ ಅಲ್ಲವೆಂಬ ವಿಚಾರ ಮರು ಕ್ಷಣದಲ್ಲೇ ಬಂದು ಇದ್ದ ಕೊಂಚ ಉತ್ಸಾ- ಹವೂ ಮೂರಾಬಟ್ಟೆಯಾಗಿ ಹೋಯಿತು. ಸುತ್ತಲೂ ಒಮ್ಮೆ ಕಣ್ಣಾಡಿಸಿದ. ಮಂಚದ ಸುತ್ತ ನಾಲ್ಕೂ ಬದಿಗಳಲ್ಲಿನ ಬಣ್ಣ ಬಣ್ಣದ ಪರ- ದೆಶ ಬದಲು ವೃಕ್ಷರಾಜಿ ತಾನೇ ತಾನಾಗಿ ಹರಡಿಕೊಂಡಿತ್ತು. ಸೂರ್ಯ ಮೇಲೇರುತ್ತಾ ಬಂದಂತೆ ಭೂಮಿಯ ಮೇಲೆ ವಿಸ್ತಾರವಾಗಿ ಹರಡಿಕೊಂಡ ಭೂತಾಕಾರದ ಛಾಯೆಗಳು ಎಂ ಇ ಜಿ ಕ್ರಮೇಣ ಕುಗ್ಗುತ್ತಾ ಬರುತ್ತಿದ್ದವು. ಅವನ ಬೆನ್ನು, ಹಣೆ, ಭುಜಗಳು ನೋಯು- ತ್ತಿದ್ರವು. ಎಡಗಾಲಿನ ನೋವು ಸಹಿಸಲಸಾಧ್ಮ- ವಾಗಿತು bis “ಜಾಗ್ರತೆ ಜಾಗ್ರತೆ” ಎಂಬ ಶಬ್ದ ಮತ್ತೆ ಎಲ್ಲಿಂದಲೋ ತೂರಿಕೊಂಡು ಬಂತು. “ಮಾಲಿ...?” ಎಂದು ಎಲ್‌ ಮತ್ತೊಮ್ಮೆ ಪ್ರಶ್ನಾರ್ಥಕವಾಗಿ ಸುತ್ತಲೂ ನೋಡಿದಾಗ ತಾನು ಆಸ್ಪತ್ರೆಯ ಕೋಣೆಯೊಂದರಲ್ಲಿದ್ದುದು ಗಮನಕ್ಕೆ ಬಂತು, ಸುಂದರಳಾದ ಒಬ್ಬ ನರ್ಸ್‌ ಬಾಗಿಲ ಬಳಿ ನಿಂತು “ನಂಬರ್‌ ೫೫” ಎಂದು ಕೂಗುತ್ತಿದ್ದಳು. ಕೂಡಲೇ. ಎಲ್‌ ಆ ನರ್ಸಿನ ಬೆನ್ನುಹತ್ತಿ ಇನ್ನೊಂದು ಕೋಣೆಗೆ ಹೋದ, ಅಲ್ಲಿನ ದೃಶ್ಯ ನೋಡಿ ಅವನ ಜಂಘಾಬಲವೇ ಉಡುಗಿ ಹೋದಂತಾಯಿತು. ಹಾಸಿಗೆಯ ಮೇಲೆ ಆತನ ಪತ್ನಿ ಮಾಲಿ ಎಚ್ಚರವಿಲ್ಲದೆ ಬಿದ್ದಿದ್ದಳು. ಮೈ ಮೇಲೆಲ್ಲಾ ಬ್ಯಾಂಡೇಜುಗಳಿದ್ದವ್ಯ ಎಲ್‌ ಮತ್ತೊಮ್ಮೆ ತುಂಬಾ ಸ್ನೇಹದಿಂದ, “ಮಾಲಿ” ಅಂದ. ಕೇವಲ ಶಬ್ದವೊಂದರಿಂದ ಪ್ರಜ್ಞೆ ಮರು ಕಳಿಸುವುದೇ? ಆಕೆ ಹಾಗೆಯೇ ಬಿದ್ದುಕೊಂಡಿ- ದ್ವಳು. ವಿಲ್‌ನ ಮನದಲ್ಲಿ ನಿರಾಶೆಯ ಮೋಡಗಳು ಕವಿನವು. 1 ಆತ ಆ ಅಪರಿಚಿತ ಸ್ಥಳದಲ್ಲಿ ಬಿದ್ದುಕೊಂಡು ಗತಕಾಲದ ಇಂಥಾ ನೆನಹುಗಳನ್ನು ಹಾಗೆಯೇ ' ಮೆಲಕು ಹಾಕುತ್ತಿದ್ದ. ಮಾಲಿ ಯಾವಾಗಲೋ ಆತನ ಜೀವನದಿಂದ ದೂರವಾಗಿದ್ದಳು. ಅಬ್ಬಾ! ಆ ದಿನ ನಡೆದ ಕಾರು: ಅಪಘಾತವಾದರೂ ಎಂಥದು! ನೆನೆಸಿಕೊಂಡರೆ . ಇನ್ನೂ ಮೈ ಜುಮ್ಮೆನ್ನುತ್ತದೆ. ಪತ್ರಿಕೆಗಳಲ್ಲೆಲ್ಲಾ ಅದೇ ಸುದ್ದಿ. ವಿಲ್‌ ಫಾರ್ನಬಿಯ ತಲೆ ಸುತ್ತತೊಡಗಿತು. ಆತನ ತಲೆಗೆಲ್ಲಾ ಕೆಸರು ಮೆತ್ತಿಕೊಂಡಿತ್ತು. ತೊಟ್ಟಿ. ಬಟ್ಟೆಯೆಲ್ಲ ಚಿಂದಿ ಚಿಂದಿಯಾಗಿತ್ತು, ಪಾಪ, ಆತ ಎಷ್ಟು ದಿನ ಹೀಗೆಯೇ ಉಪವಾಸ- ವಿದ್ವನೋ ಏನೋ. “ಪತ್ರಿಕೋದ್ಕೋಗಿಯ ಜೀವನವೆಂದರೆ , ಹೂವಿನ ಹಾಸಿಗೆಯೆಂದು ಎಷ್ಟೋ ಜನ ಹೇಳುತ್ತಾರೆ. ಹಾಳಾಗಿ ಹೋಗಲಿ ಹಾಗೆ ಹೇಳುವ ಜನ. ಒಮ್ಮೊಮ್ಮೆ ಆತ ಎಷ್ಟು ಕಷ್ಟ ಅನುಭವಿಸಬೇಕಾಗಿ ಬರುತ್ತದೆಂಬುದು ಅವರಿಗೇನು ಗೊತ್ತು? ಅಬ್ಬಾ! ಪತ್ರಿಕೋ- ದ್ಯೋಗಿಯ ಜೀವನವೇ! ಅಂದುಕೊಂಡ ತನ್ನ ಸ್ಥಿತಿಯನ್ನು ನೆನೆದು. ವಿಶಾಲವಾದ ವೃ ಕ್ಷವೊಂದರ ಕೆಳಗೆ ವಿಶ್ರಮಿ. ಸುತ್ತಾ ಹೀಗೆಯೇ ವಿಚಾರತಂದ್ರಿಯಲ್ಲಿ ಮಗ್ನ- ನಾದಾಗಲೇ “ಜಾಗ್ರತೆ ಜಾಗ್ರತೆ” ಎಂಬ ಶಬ್ದ ದೂರ, ಗಗನದಿಂದೆಲ್ಲಿಂದಲೋ ತೂರಿಕೊಂಡು ಬಂತು. ಎಲ್‌ ಮತ್ತೆ ಏಕಾಗ್ರಚಿತ್ತನಾಗಿ ಸುತ್ತಲೂ ನೋಡಿದಾಗ ದೂರದಲ್ಲಿ ಪುಟ್ಟ ಪಕ್ಷಿಯೊಂದು ಸ್ವಚ್ಛಂದವಾಗಿ ಹಾರಾಡುತ್ತಿದ್ದುದು ಕಾಣಿಸಿತು. ೧೧೭ hs i Ss ಚೆ. 16533200೫೦ ೧೧೮ ' ಮುಕ್ತವಾದಂತೆ ದೆಲ್ಲವೂ ಅವನ ನೆನಪಿಗೆ ಬಂತು. | ಅಂಥ ಪಕ್ಷಿಯನ್ನವನು ಕಂಡಿರಲೇ ಇಲ್ಲ. ಆಹಾ! ಎಂಥಾ ಸುಂದರ ಪಕ್ಷಿ ಅಂದುಕೊಂಡ, ಪಕ್ಷಿ ಇತ್ತಿಂದತ್ತ ಅತ್ತಿಂದತ್ತ ಎಂದು ಸ್ವಚ್ಛಂದವಾಗಿ ವಿಹರಿಸುತ್ತಿತ್ತು. ಎಲ್‌ ತದೇಕ ಚಿತ್ತದಿಂದ ಅದನ್ನೇ ವೀಕ್ಷಿಸುತ್ತಾ, ಇದೆಲ್ಲಾ ಏನು? ತಾನು ಎಲ್ಲಿ ಬಂದು ಸೇರಿದೆ? ಈ ಪಕ್ಷಿ ಇಲ್ಲಿಯೇ ಏಕೆ ಸುತ್ತುತ್ತಿದೆ? ಎಂದೆಲ್ಲಾ ಯೋಜಚಿಸಲಾರಂಭಿಸಿದ. ಮತ್ತೆ ಪಕ್ಷಿಯ ಚಿಲಿಪಿಲಿ ಕೇಳಿಬಂತು. ಆದರೆ ಸಲ ಸದ್ದು ದೂರದಿಂದ ಬಂದಿರದೆ ಹತ್ತಿರ- ದಿಂದಲೇ ಬಂದಿತ್ತು. ಈಗ ಮನಸ್ಸಿನ ಮಾರ್ಗ ವಿಲ್‌ನಿಗನಿಸಿತು. ನಡೆದ- ಎಲ್‌ ಒಬ್ಬ ಪತ್ರಿಕೋದ್ಕೋಗಿ. ಉಳಿದೆಲ್ಲ ಪತ್ರಿಕೋದ್ಕೋಗಿಗಳ ಹಾಗೆ ಆತನೂ ` ಹೊಸ ಅನುಭವ, ಹೊಸ ಸಾಹಸಗಳನ್ನರಸಲು ರಾನ- ಡಂಗ್‌ ಬಂದರದಿಂದ ಏಕಾಕಿಯಾಗಿ ದೋಣಿಯಲ್ಲಿ ಪಯಣಿಸುತ್ತಿದ್ದ. ಆದರೆ ದಾರಿಯಲ್ಲಿ ಬಿರುಗಾಳಿ ಬೀಸತೊಡಗಿದಾಗ ಆತ ಇದ್ದುಬಿದ್ದ ಶಕ್ತಿಯ- ನ್ನೆಲ್ಲಾ ಒಟ್ಟುಗೂಡಿಸಿ ಅತಿ ಕಷ್ಟದಿಂದ ಸಸ ಶಾಮಲವಾದ ಈ ದ್ವೀಪದ ತೀರವನ್ನು ತಲು- ಪಿದ್ಧ. ದ್ವೀಪದ ಸುತ್ತೂ ಚಿಕ್ಕ ದೊಡ್ಡ ಬಂಡೆ- ಗಲ್ಲುಗಳು ಬಿದ್ದುಕೊಂಡಿದ್ದು ಮೇಲಿನಿಂದ ನೋಡಿದರೆ ದ್ವೀಪಕ್ಕೆ ಉಂಗುರ ತೊಡಿಸಿದ ಹಾಗೆ ಕಾಣಿಸುತ್ತಿತ್ತು. ವಿಲ್‌ ನಾವೆಯನ್ನು ಬಿಟ್ಟು ಮೆಲ್ಲಮೆಲ್ಲನೆ ಬಂಡೆಯನ್ನೇರತೊಡಗಿದ್ಕ ಏರುವಾಗ ಅನೇಕ ಸಲ ಕಾಲು ಜಾರಿತ್ಸು ಆದರೂ ಆತ ಹೇಗೋ ಸಾವರಿಸಿಕೊಂಡು ಮೇಲೇರಿದಾಗ ಮತ್ತೊಂದು ವಿಪತ್ತು ಕಾದಿತ್ತು. ಅಲ್ಲಿ ಎಲ್ಲಿ ನೋಡಿದಲ್ಲಿ ನೀರು ಹಾವುಗಳು, ಸುದೈವದಿಂದ ಅವು ವಿಷಾಕ್ತ- ವಾಗಿರದ್ದರಿಂದ ವಿಲ್‌ ಜೀವಸಹಿತ ಪಾರಾದ, ಸನಿಹದಲ್ಲೇ ಒಂದು ಬೃಹದಾಕಾರದ ಗುಡ್ಮ- ವಿತ್ತು. ವಿಲ್‌ ಕುತೂಹಲದಿಂದ ಅದನ್ನೇರ- ತೊಡಗಿದ. ಗುಡ್ಡ ಕಡಿದಾದುದರಿಂದ ಕ್ಷಣ ಕ್ಷಣಕ್ಕೂ ತಾನು ಮೃತ್ಯುವಿಗೆ ಹತ್ತಿರವಾಗು- ತ್ರಿದ್ದೇನೆ ಎಂಬ ಭಾವನೆ ಬರುತ್ತಿತ್ತು. ಜೀವ ಗಟ್ಟೆಯಾದುದರಿಂದ ಮೇಲಿಂದ ಮೇಲೆ ಕಾಲು ಇಡ” ಕಸ್ತೂರಿ, ಜೂನ್‌ ೧೯೭೭ ಜಾರುತ್ತಿದ್ದರೂ ಹೇಗೋ ಸಾವರಿಸಿಕೊಂಡು ಮೇಲೇರಿದ. ತುದಿಯನ್ನೇರಿದಾಗ ಅಲ್ಲಲ್ಲಿ ತರೆದು ಕಾಲಿನಿಂದ ರಕ್ತ ಹರಿಯುತ್ತಿತ್ತು. ಪಶ್ಚಿಮ ದಿಗಂತದಲ್ಲಿ ಸೂರ್ಯ ಕ್ರಮೇಣ- ಕೆಳಗಿಳಿಯುತ್ತಿದ್ದ. ಸಂಜೆಯ ಸ ಛಾಯೆ ಎಲ್ಲೆಡೆಯಲ್ಲೂ ಪಸರಿಸುತ್ತಿತ್ತು. ತಂಗಾಳಿ ಬೀಸುತ್ತಿತ್ತು. ಪ್ರಕೃತಿಸೌಂದರ್ಯ ರಮ್ಮವಾಗಿತ್ತು. ಆದರೆ ಇದನ್ನು ಸವಿಯುವ ತ್ರಾಣ ವಿಲ್‌ನಲ್ಲಿ ಇರಲಿಲ್ಲ. ಏಕೆಂದರೆ ಆ ವೇಳೆಗೆ ಆತ ಆಯಾಸದಿಂದ ಬಳಲಿ ಹೋಗಿದ್ದ. . ಕಣ್ಣಿಗೆ ಚಕ್ರ ಬರುತ್ತಿತ್ತು. ಕೈಕಾಲುಗಳು ನಡುಗು- ತ್ತಿದ್ದವು. ಎಲ್‌ ನೆಲನ ಮೇಲೆ ಬಿದ್ದ ತರಗೆಲೆ- ಗಳನ್ನು ಹಾಸಿಗೆ ಮಾಡಿಕೊಂಡು ಬೆಳಗಾಗುವ ವರೆಗೆ ಜಗತ್ತಿನ ಪರಿವೆಯಿಲ್ಲದೆ ಮಲಗಿದ, ಅದೇ ತಾನೆ ಸೂರ್ಯ ಉದಿಸತೊಡಗಿದ್ದ. ತರಗೆಲೆಗಳ ಮೇಲೆ ಯಾರೋ ನಡೆದಾಡುವ ಸಪ್ಪಳವಾಗಿ ವಿಲ್‌ ಎಚ್ಚರಗೊಂಡ, ಆತ ತುಂಬಾ ಕಷ್ಟದಿಂದ ಕುತ್ತಿಗೆಯನ್ನೆತ್ತಿ ಮೇಲೆ ನೋಡಿದಾಗ ಮುದ್ದಾದ ಇಬ್ಬರು ಮಕ್ಕಳು ತನ್ನೆಡೆಗೆ ಬರುತ್ತಿರುವುದು ಕಾಣಿಸಿತು. ಅವರ- ಲ್ಲೊಬ್ಬ ಹುಡುಗ, ಇನ್ನೊಬ್ಬಳು ಹುಡುಗಿ, ಹುಡುಗನ ವಯಸ್ಸು ಬಹಳವೆಂದರೆ ಐದು ಅಥವಾ ಆರು ವರ್ಷವಿರಬೇಕು. ಹುಡುಗಿಯ ವಯಸ್ಸು ಹನ್ನೆರಡು ಮೀರಿರಲಿಕ್ಕಿಲ್ಲ. ಆಕೆಯ ಕೈಯಲ್ಲಿ ಹಣ್ಣಿನ ಬುಟ್ಟಿಯಿತ್ತು. ಅವರಿಬ್ಬರ ಮೈಬಣ್ಣ ಬಿಳಿಯದಾಗಿದ್ದರೂ ಸೂರ್ಯನ ಪ್ರಕಾಶದಲ್ಲಿ ಅದು ಬಂಗಾರದ ಹಾಗೆ ಲ£ಲಕ ಹೊಳೆಯುತ್ತಿತ್ತು. ಅಹಾ ! ಎಂಥಾ ಮ:ದ್ವಾದ ಮಕ್ಕಳು ಅಂದುಕೊಂಡ ವಿಲ್‌, ಆ ಮಕ್ಕಳು ವಿಲ್‌ನ ಬಳಿ ಬಂದು ಆತನಿಗೆ ತಿನ್ನಲೆಂದು. ಹಣ್ಣು ಕೊಟ್ಟರು. ಪಾಪ! ಎಷ್ಟು ಕಾಲದಿಂದ ಆತ ಉಪವಾಸವಿದ್ದ ನೋ ಏನೋ, ಹಣ್ಣು ಕೈಗೆ ಬರುತ್ತಲೆ ಗಬಗಬ ತಿಂದ. ಕ್ಷುಧಾಬಾಧೆ ಸ್ವಲ್ಪ ಹಿಂಗುತ್ತಲೆ ಅಡಗಿ ಹೋದ ಚೈತನ್ಮ ಮರಳಿ ಬಂತು, “ಏನಮ್ಮಾ, ಏನು ಹೆಸರು ನಿನ್ನದು?” ಎಂದಾತ ಬಾಲಿಕೆ- ಯನ್ನು ಕೇಳಿದಾಗ ಆಕ್ಕೆ “ಸರೋಜಿನಿ ಮ್ಯಾಕ್‌ಫೈಲ್‌” ಎಂದುತ್ತರಿಸಿದಳು. ತತ ಚ್ಟ Me ಅ “ಮತ್ತೆ ನಿನ್ನ ಹೆಸರು?” ಎಲ್‌ ಬಾಲಕ ” ನನ್ನು ಕೇಳಿದ. “ಟಾಮ್‌ ಕೃಷ್ಣ.” ಹುಡುಗಿ ಸ್ವಲ್ಪ ಕಾಲ ಹಾಗೆಯೆ ನಿಂತಿದ್ದು ಎಲ್‌ನನ್ನು ಕೇಳಿದಳು: “ಇಲ್ಲಿಗೆ ಹೇಗೆ ಬಂದಿರಿ ನೀವು? ವಿಮಾನದಿಂದ ಪಾಳದಲ್ಲಿ ಇಳಿದು ಇಲ್ಲಿಗೆ ಬಂದಿರಾ?” ಆ ಸ್ಮಳದ ಹೆಸರು ಪಾಳ ಎಂದು ವಿಲ್‌ನಿಗೆ ಗೊತ್ತಾದದ್ದು ಆಗಲೆ ಆತ ಹೇಳಿದ, “ಊಹುಂ. ಇಲ್ಲ, ನಾನು ಬಂದದ್ದು ಸಮುದ್ರ ದಿಂದ.” ಇದನ್ನು ಕೇಳಿ ಹುಡುಗಿಗೆ ಆಶ್ಚರ್ಯವೇ ಆಶ್ಚರ್ಯ. “ಹಾಗಾದರೆ ನಿಮ್ಮ ಬಳಿ ನಾವೆ- ಯಿದೆಯೇನು ?” ಅಕೆ ವಿಸ್ಮಯದಿಂದ ಕೇಳಿ- ದಳು. ಹ “ಇತ್ತು. ಆದರೆ ಈಗ ಇಲ್ಲ.” ಬಿರುಗಾಳಿಯ ದೃಶ್ಯ ಅವನ ಕಣ್ಣಿಗೆ ಕಟ್ಟಿ- ದಂತಾಯಿತು. ತಾಫಾನಿಗೆ ಸಿಕ್ಕ ನಾವೆ ವಿಶಾಲ ವಾದ ಸಮುದ್ರದಲ್ಲಿ ತರಗೆಲೆಯಂತೆ ಅಲ್ಲಾ- ಡಿದ್ದು, ಅದರ ಕಳಚತೊಡಗಿದ್ದು, ಕೊನೆಗೆ ಅತ್ಮಂತ ಕಷ್ಟದಿಂದ ತೀರವನ್ನು ಸೇರಿದ್ದು-ಈ ಎಲ್ಲ ದೃಶ್ಠ ಅವನ ಮಸ್ತಿಷ್ಯದಲ್ಲಿ ಸುಳಿಧು ಹೃದಯ ಭಯದಿಂದ ಕಂಪಿಸಿತು. ಎಲ್‌ ಸುಧಾರಿಸಿಕೊಂಡು ತಾನು ಕಷ್ಟ ಪಟ್ಟು ಬಂಡೆಯೇರಿದ್ದನ್ನೂ ಅಲ್ಲಿ ಹಾವುಗಳ ಕೈಲಿ ಸಿಕ್ಕು ಗಾಸಿಗೊಂಡಿದ್ದನ್ನೂ ಒಳ್ಳೇ ರಸವತ್ತಾಗಿ ವರ್ಣಿಸಿದ. ಆತ ಹೇಳಿದ್ದರಲ್ಲಿ ಸತ್ತದ ತಿರುಳೇನೋ ಇತ್ತು. ಆದರೆ ಆತನ ವರ್ಣನೆಯಲ್ಲಿ ವಾಸ್ತವಕ್ಕಿಂತ ಸ್ವಕಪೋಲ- ಕಲ್ಪಿತವಾದದ್ದೇ ಹೆಚ್ಚಾಗಿತ್ತು. ಆತ ಹೇಳಿದ್ದನ್ನೆಲ್ಲಾ ಕೇಳಿದ ನಂತರ ಸರೋಜಿನಿ ಹೇಳಿದಳು: “ಅದೆಲ್ಲಾ ಸರಿ. ಆದರೆ ನೀವು ಇಷ್ಟು ಹೆದರಿದ್ದಾದರೂ ಏಕೆ? ಬಂಡೆ- ಯನ್ನೇರುವಾಗ ನೀವೇನೂ ಕೆಳಗೆ ಉರುಳಿ. ಬಿ:ಳಲಿಲ್ಲ. ಅಲ್ಲಿ ಹಾವುಗಳನ್ನು ಕಂಡರೇನೋ ಸರಿ, ಆದರೆ ಅವುಗಳಿಂದ ಕಚ್ಚಿಸಿಕೊಳ್ಳಲಿಲ್ಲ. ಅಲ್ಲದೆ ಇದೆಲ್ಲ ನಡೆದುಹೋದದ್ದು ಈವತ್ತಲ್ಲ, ಫಳಿಗಳೆಲ್ಲ ಒಂದೊಂದಾಗಿ. ಸರ್ಕಾ ಚ್‌ ಈ ನಿನ್ನೆ. ಅಂದ ಮೇಲೆ ಹಿಂದೆ ನಡೆದದ್ದನ್ನು ನೆನೆಸಿಕೊಂಡು ಭಯಪಡುವುದಾದರೂ ಏಕೆ? ನೋಡಿ, ಇಲ್ಲಿನ ಪ್ರಕೃತಿ ಎಷ್ಟು ಸುಂದರ- ವಾಗಿದೆ ! ಆಕಾಶದಲ್ಲಿ ಸೂರ್ಯ ಹೇಗೆ ಏರು- ತ್ತಿದ್ಧಾನೆ! ಹೇಗೆ ಪ್ರಕಾಶಿಸುತ್ತಿದ್ದಾನೆ! ಅಂದ `ಮೇಲೆ ಉಳಿದೆಲ್ಲ ಯೋಚನೆ ಏಕೆ?” "ಹೌದು. ಪ್ರಾಣವಂತೂ ಉಳಿದಿದೆ ಅಂದ ಮೇಲೆ ಉಳಿದ ಯೋಚನೆ ಏಕೆ?' ಅಂದು ಕೊಂಡು ವಿಲ್‌ ಒಮ್ಮೆ ನಕ್ಕ. ಅಷ್ಟರಲ್ಲಿ ಯುರೋಪಿಯನ್‌ . ವೇಷ ಧರಿಸಿದ ವ್ಯಕ್ತಿಯೊಬ್ಬ ಅವರ ಮಧ್ಯೆ ಪ್ರತ್ಯಕ್ಷನಾದ. ಅವನನ್ನು ನೋಡುತ್ತಲೇ ಆ ಹುಡುಗಿ, “ದಾದಾಜಿ” ಎಂದು ಅತ್ಯಂತ ಪ್ರೇಮದಿಂದ ಆತನ ಬಳಿ ಬಂದು ನಿಂತಳು. ಐವತ್ತನ್ನು ದಾಟಿದ ಆ ವ್ಯಕ್ತಿಯ ಮುಖದ ಮೇಲೆ ಗಂಭೀರವಾದ, ಆದರೆ ಸೌಮ್ಯವಾದ ಕಳೆಯಿತ್ತು. “ನಾನು ಡಾಕ್ಟರ್‌ ರಾಬರ್ಟ್‌ ಮ್ಯಾಕ್‌ಫೈಲ್‌. ಸರೊಜಿನಿಯು ನನಗೆ ಮೊಮ್ಮಗಳಾಗಬೇಕು,” ಆತ ತನ್ನನ್ನು ತಾನೇ ಪರಿಚಯಿಸಿಕೊಂಡ. ಅನಂತರ ಅವರಿಬ್ಬರೂ ಆ ಮಾತು ಈ ಮಾತು ಆಡುತ್ತಿರುವಾಗ ಸರೋಜಿನಿಯು ವಿಲ್‌ ಪಟ್ಟ ಬವಣೆಯನ್ನು ರಾಬರ್ಟನಿಗೆ ಹೇಳಿದಳು. ಏಲ್‌ನ ಬಗೆಗೆ ರಾಬರ್ಟನಲ್ಲಿ ಸಹಾನುಭೂತಿ- ಯುಂಟಾಯಿತು. ವಲ್‌ ತುಂಬಾ ತ್ರಸ್ತನಾಗಿದ್ದ. ಅವನ ಲಕ್ಷ್ಯವನ್ನು ಬೇರೆಡೆಗೆ ಹೊರಳಿಸಿ ಸಾಮಾನ್ಯ ಮನಃಸ್ಥಿ ತಿಯುಂಟಾಗುವ ಹಾಗೆ ಮಾಡಲು ರಾಬರ್ಟ್‌ ಅವನಿಗೆ ತನ್ನ ಮನೆತನದ ವಿಷಯ ಹೇಳಲಾರಂಭಿಸಿದ, ಆ ಪ್ರಕಾರ ಅವನ ಹಿರಿಯ ಮಗನ ಹೆಸರು ಡುಗಾಲ್ಡ್‌, ಆತನ ಮಗಳೇ ಸರೋಜಿನಿ. ನಾಲ್ಕು ವರ್ಷಗಳ ಹಿಂದೆ ಒಮ್ಮೆ ಆತ ಪರ್ವತಾರೋಹಣ ಮಾಡುತ್ತಿದ್ದಾಗ ಕೆಳಗೆ ಬಿದ್ದು ಸತ್ತುಹೋದ, ರಾಬರ್ಟ್‌ ಇದನ್ನು ಹೇಳುತ್ತಿರುವಾಗಲೇ ಮತ್ತೊಮ್ಮೆ “ಜಾಗ್ರತೆ ಜಾಗ್ರತೆ” ಎಂಬ ಶಬ್ದ ಎಲ್ಲಿಂದಲೋ ತೂರಿಕೊಂಡು ಬಂತು, ಇಟ ಒರಟ ಕಿ ಕೂಗುತ್ತಿದ್ದಾರೆ? ಹೀಗೆ ಕೂಗು ಕೇಳಿ ಬಂದಾಗ ನೋಡಿದರೂ ಕೂಗಿದವರು ಕಾಣುವುದೇ ಲ ಗ 0. ಕ ? ಇದೆಲ್ಲದರ ಅರ್ಥವೇನು?” ವಿಲ್‌ (ತ್ಮ «a 26 30 € © ೧೨ ಇ ನ್‌್‌ CE ೧ ಅಲ ಖಿ ಕುತೂಹಲವಶನಾಗಿ ರಾಬರ್ಟ್‌ ಮ್ಯಾಕ್‌ಫೃಲ- —— ು ಪರ್ವತ ಅದ್ಯ ಘಿ ಹಾ ೌ ಈವ ಅಕರ ಲ ನನ್ನು ಕೇಳಿದಾಗ ಆತ್ಮ ಅಣ ರಾಜನಿ ತಿರುಗುವವರಿಗೆ ಎಚ ರಿಕೆ . ಪ ದೇಶದಲ್ಲಿ ಚ ಈ ಣಾ ಚಿ ಕೂಡಲು ಒಂದು ಸಾವಿರ ಮೈನಾ ಪಕ್ಷಿಗಳಿಗೆ ಆ-ಶಬ ವನು ಕಲಿಸಿ ಹಾರಲು ಬಿಟ್ಟಿದ್ದಾನೆ; ಎ 4 ಲ ಎ ಇದರಿಂದಾಗಿ ದುರ್ಫಟನೆಗಳ ಸಂಖ್ಯೆ ಕಡಿಮೆ- ಯಾಗಿದೆ ಎಂದು ಹೇಳಿದ. ಗೆಸ್ಟ್‌ಹ್‌ೌ ಸಿನ ಆಸ್ಪತ್ರೆಗೆ ಅವನನ್ನು ಸಾಗಿಸಬೇಕಂದು ರಾಬರ್ಟ್‌ ನಿರ್ಧರಿಸಿ ಸಹಾಯಕಾ ಗಿ ವಿಜಯ ನಟಾ ಚಾರ್ಯ ಹಾಗೂ ಮುರುಗನ್‌ ರನ್ನು ಕರೆದ. ಕೋಮಲ ಭಾವನೆಗಳುಳ್ಳ ಸುಂದರ ಯುವಕ ನಾಗಿದ್ದ. ವಲ್‌ -ರಾನಡಂಗ್‌ ಲೋಬೋದಲ್ಲಿ ಕರ್ನಲ್‌ ದೀಪನೊಂದಿಗೆ ಮುರುಗನ್ನನನ್ನು ನೋಡಿದ್ದ. ಆತ ಇಲ್ಲಿಗೆ ಹೀಗೆ ಅಕಸ್ಮಾತ್ತಾಗಿ ಕೆ ಬಂದದ ನ್ನು, ನೋಡಿ ಆಶ್ಚರ್ಯವೇ ಆಯಿತು. ಎ ಈ ಜ ವಿಲ್‌ ಕರ್ನಲ್ಲನ ಮರ್ಸಿಡೀಸ್‌ ಬೆಂಜನ್ನು ನ ಇ ಖಿ ps ನೂರಾಹತ್ತು ಮೈಲ:ಗಳ ವೇಗದಲ್ಲಿ ಓಡಿಸಿದ್ದ ಕೂಡ. ಅವನು ಮುರುಗನ್ನನನು K ಮಾತಾಡಿಸಿ ಬೇಕೆಂದು ಬಾಯಿ ತೆರೆಯುವಷ್ಟರಲ್ಲೇ ಮುರು- ಗನ್‌ ಸನ್ನೆ ಮಾಡಿ ಸುಮ್ಮನಿರುವಂತೆ ವಿಲ್‌ನಿಗೆ ಸೂಚಿಸಿದ. ತಾನು ಕರ್ನಲ್ಲನನ್ನು ಒಬ್ಬ ರಿಪೋರ್ಟರನಾಗಿ ಸಂಪರ್ಕಿಸಲು ಮಾತ್ರ ಬಂದಿದ್ದಾಗಿ ಗೆಸ್‌ ಎ ಟಿ ಹಾಸಿನ ಆಸ್ಪತ್ರೆಯಲ್ಲಿ ಎಲ್‌ ಡಾಕ್ಟರ್‌ ಇ ರಾಬರ್ಟ್‌ ಮ್ಮಾಕ್‌ಫೈಲಗಿಗೆ ಪ್ರಾಸಂಗಿಕವಾಗಿ ಹೇಳಿದ. ವಾಸ್ತವದಲ್ಲಿ ಆತ ಲಾರ್ಡ್‌ ಆಲ್ಲೀ- ಆ ಹೈಡನ ಕೆಲಸಕ್ಕಾಗಿ. ಸರ್ವಾಧಿಕಾರಿಯಾದ ಕರ್ನಲ್‌ ದೀಪನನ್ನು ಭೇಟಿಯಾಗಲು ಬಂದಿದ್ದ. ಆದರೆ ಅದನ್ನು ಆಗಲೇ ಬಹಿರಂಗಪಡಿಸು- ವಂತಿರಲಿಲ; ಲಾರ್ಡ್‌ ಆಲ್ಲೀಹ್ನೆಡ್‌ ಆಗ್ನೇಯ [se P [EY ೪ 4 ೀಲಿಯಂ ಕಂಪೆನಿಯ. ಆಲ್‌ ಇವ್‌ ಕಸ್ತೂರಿ, ಜೂನ್‌ ೧೯೭೭ ವಾ ತ್ತೆ ಮಾರ ವಹಿ 'ಧೋರಣೆಗಳೇನು? ಒಂದ. ಪಾಳದಲ್ಲಿ ಭಾ ವೇಳೆ ಆತ ತನ್ನ ಕಂಪೆನಿಯನ್ನು ಸ ಸ್ಕಾ ಪಿಸಿದರೆ ಅದನ್ನಾ ತ ರಾಷಿ ಕಕೆರಣಗೊಳಿಸ- ಶಸನ ಹೇರೆ ಮುಂತಾದ ವಿಷಯಗಳನ್ನು “ಕೂಲಂಕಷವಾಗಿ ಪರಿಶೀಲಿಸಿ ವರದಿ ಮಾಡಲು ಎಲ್‌ನನ್ನು ಅಲ್ಲಿಗೆ ಕಳಿಸಿದ್ದ. ಕರ್ನಲ್‌ ದೀಪನು ವಿಲ್‌ನೊಂದಿಗೆ ಈ ವಿಷಯದಲ್ಲಿ ಸಾಕಷ್ಟು ಸಹಕಾರದಿಂದ ನಡೆದು- ಕೊಂಡ. ಆಲ್ಲೀಹೈಡನಿಗೆ ಪಾಳದ ರಾಣಿಯ _ ಪರಿಚಯವಿದ್ದುದರಿಂದ ತನ್ನ ವಾಸ್ತವ್ಯದ ಕಾಲ ದಲ್ಲಿ ಅವಳನ್ನು ಭೇಟಿಯಾಗಬೇಕೆಂದು ಆಲ್ಲೀ- ಹೈಡನು ವಿಲ್‌ನಿಗೆ ಸೂಚಿಸಿದ್ದ. ಪಾಳದ ಭೂಗರ್ಭದಲ್ಲಿ ಸಂಗ್ರಹವಾದ ಪೆಟ್ರೋಲಿ- ಯಮ್ಮಿನ ಬಗೆಗೆ ಇರುವಷ್ಟೇ ಆಸಕ್ತಿ ರಾಣಿಯ “ಆತ್ಮ ಶುದ್ಧಿ' ಯಜ್ಞದ ಬಗೆಗೂ ಇತ್ತು. ತನ್ನ ಫಿ ಕಾರ್ಯವನ್ನು ಯಶಸ್ವಿ ಯಾಗಿ ಪೂರೈಸಿದರೆ "ಅವನಿಗೆ ಒಂದು ಐರ್ಶ ಪಗಾರಿ ರಜೆ- ಯಲ್ಲದೆ ಭಾರೀ ಬೋನಸ್ಸು ದೊರೆಯುವ ವ್ಯವಸ್ಥೆ ಮಾಡುವುದಾಗಿ ಆತ ವಿಲ್‌ನಿಗೆ ಮಾತು ಕೊಟ್ಟೆ ದೃ. ಅವನ ಸುದೆ ೈವವೋ ದುರ್ದೈವವೋ “ಅಂತೂ ಈ ಆಮಿಷ ಆತನನ್ನು `ಫಾಳದ ಫರೆಗೆ ಬರುವ ಹಾಗೆ ಪ್ರೆರೇಪಿಸಿತ್ತು. ಪಾಳದಲ್ಲಿ ಅನಾಯಾಸವಾಗಿ ಡಾ. ರಾಬರ್ಟನ ಸಹಾಯ ಒದಗಿಬಂದಿದ್ದು ಅವನ ಸುಬೈವವೇ ಎನ್ನಬೇಕು. ರಾಬರ್ಟನು ವಿಲ್‌ನಿಗೆ ವೈದ್ಯಕೀಯ ನೆರವನ್ನು ನೀಡಿದ್ದಲ್ಲದೆ ತನ್ನ ಬಂಗಲೆಯಲ್ಲೇ ಇಳಿಸಿಕೊಂಡು ಎಲ್ಲ ಬಗೆಯ ಅನುಕೂಲಗಳನ್ನೂ - ಮಾಡಿಕೊಟ್ಟ. ಆ ಬಂಗಲೆಯಲ್ಲಿ ರಾಬರ್ಟನ ಸೊಸೆ ಸುಶೀಲೆಯೂ ಇರುತ್ತಿದ್ದಳು, 1 | ಸುಶೀಲಾ ಮ್ಯಾಕ್‌ಫೈಲ್‌ ತನ್ನ ಪತಿಯ ಮರಣದ ಬಗ್ಗೆ ಯೋಚಿಸುತ್ತಿದ್ದಳು. ದೂರದಲ್ಲಿ ಜ್ವಾಲಾಮುಖಿಯಿಂದ ಧೂಮಿಲವಾದ ಮೋಡ- ಗಳು ಏಳುತ್ತಿದ್ದವು. ಅಶೋಕವೃ ಕ್ಷದಲ್ಲಿ ಪಾರಿವಾಳದ ಜೋಡಿಯೊಂದು ಟೊಂಗೆಯಿಂದ ಕೆಳಗೆ ಟೋಗೆಗೆ ಹ ಹಾರುತ್ತ ಶಾ ತ್ತು. 1 ಕಳಗೆ, ॥ ನಿ 1 ಮೆಸ್ಮೆರಿಜಂ ೧೨೧ ಬಿದ್ದು ವಿಕೃತಗೊಂಡ ಪತಿಯ ರೂಪ ಕಣ್ಣಿಗೆ ಕಟ್ಟಿದಂತಾಗಿ ಆಕೆಗೆ ಸಂಕಟವಾಯಿತು. ಆತ ಸತ್ತಾಗ ಅವಳೆ ದುಃಖ ಕಟ್ಟೆಯೊಡೆದು ಹರಿ- ದಿತ್ತು. ಅವನಿಲ್ಲದ ಮನೆ ಅವಳ ಪಾಲಿಗೆ ಶೂನ್ಯವಾಗಿತ್ತು. ಆದರೆ ದಿನಗಳೆದಂತೆ ಕ್ರಮೇಣ ವಾಗಿ ಅವಳು ಹೊಸ ಪರಿಸ್ಥಿತಿಗೆ ಒಗ್ಗಿ ಕೊಂಡಿ ದಳು. ಎರಡು ಎಳೆಯ ಜೀವಗಳ ಸಲುವಾಗಿ- ಯಾದರೂ ತಾನು ಬದುಕಲೇಬೇಕೆಂದು ನಿರ್ಧರಿ- ಸಿದ್ದಳು. "ಎಲ್‌ನನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಮನೆಗೆ ಬಂದು ಡಾ. ರಾಬರ್ಟ್‌ ನು ವಿಲ್‌ ಫಾರ್ನ- ಬಿಯ ಕಥೆಯನ್ನು ಹೇಳಿದಾಗ ಸೂಕ್ಷ್ಮ ಸಂವೇದಿ- ಯಾದ ಸುಶೀಲಾ ಸಹಜವಾಗಿಯೇ ಉತ್ಕಂಠಿತ- ಠಿತಳಾಗಿ ಆಸ್ಪತ್ರೆಯ ಕಡೆ ಹೊರಟಳು. ಅಲ್ಲಿ ಅವಳು ವಿಲ್‌ನನ್ನು ಭೇಟಿಯಾಗಿ ತನ್ನನ್ನು ಪರಿಚಯಿಸಿಕೊಂಡು ಆತನ ಕ್ಷೇಮಸ ಮಾಜಾರ- ವನ್ನು ವಿಚಾರಿಸಿದಳು. ಆ ಮಾತು ಈ ಮಾತು ಆಡುತ್ತಾ ವಿದ್ಯಾರ್ಥಿಜೀವನದ ಪ್ರಸ್ತಾಪ ಬಂತು. ಸುಶೀಲೆಯು ತಾನು ಇಂಗ್ಲೆಂಡು ಹಾಗೂ ವೇಲ್ಸ್‌ ಗಳಲ್ಲಿ ಕಳೆದ ದಿನಗಳನ್ನು ಸ್ಮರಿಸಿ- ಕೊಂಡಳು. ಆಕೆ ಅಲ್ಲಿನ. ನದ್ಕಿ ಸರೋವರ, ಜಲಾಶಯ- ಗಳನ್ನೂ ಅವುಗಳಲ್ಲಿ ವಾಸಿಸುವ ರಾಜಹಂಸ- ಗಳನ್ನೂ ವರ್ಣಿಸುವಾಗ ಅವುಗಳೊಂದಿಗೆ ತಾನೂ ಅವಗಳ ಜೀವನದೊಂದಿಗೆ ಜಿರೆತುಹೋ ದಷ್ಟು ಭಾವಪರವಶಳಾಗಿ ಮಾತನಾಡು ತ್ತಿದ್ದಳು. ಅವಳ ಮುಖದ ಮೇಲೆ ಬಾಲಿಶವಾದ ಭೋಳೇತನ ಎದ್ದು ಕಾಣುತ್ತಿತ್ತು. ಆದರೆ ವಾಸ್ತವವಾಗಿ, ಆಕೆ ಪ್ರಯೋಗಿಸಿ ಅವನ ಮನಸ್ಸಿಗಾದ ವೇದನೆಯನ್ನು ನಿವಾರಿಸುವಲ್ಲಿ ನಿರತಳಾಗಿದ್ದಳು. ಡುಗಾಲ್ಲನ ಆಕಸ್ಮಿಕ ಮರಣ ಡಾಕ್ಟರ್‌ ಸಾಬರ್ಟನನ್ನು ಆಘಾತಕ್ಕೀಡುಮಾಡಿತ್ತು, ಸಾಲದ್ದಕ್ಕೆ ಅವನ ಪತ್ನಿ ಲಕ್ಷ್ಮಿ ಒಂದು ವರ್ಷ- ಖೂ, ರೋಗಗ್ರಸ ಗಿದ್ದು ಆಘಾತವನ್ನು ಇನ್ನೂ ತೀವ ಗೊಳಿಸಿತ್ತು. ಈ ವೃ ದ್ದ ದಂಪತಿಗಳು ಹಳೆಗಾಲದ ನೆನಪುಗಳನ್ನು ಮೆಲುಕುಹಾಕುತ್ತಾ ಅದರಲ್ಲೆ ತೃಪ್ತಿಪಡುತ್ತಿ ದೃರು, ಆದರೆ ಈಗ ಪರಿಸ್ಥಿತಿ ಇನ್ನೂ ಬಿಗ- ೧೨೨ ಡಾಯಿಸಿತ್ತು. ಲಕ್ಷ್ಮಿ ಹಾಸಿಗೆ ಬಿಟ್ಟು ಎದ್ದು ಕೂಡುವ ಹಾಗೆಯೂ ಇರಲಿಲ್ಲ. ಡಾ. ರಾಬರ್ಟ್‌ ಅವಳ ಸೇವೆಯಲ್ಲಿಯೆ ತನ್ನೆಲ್ಲ ವೇಳೆ ಕಳೆಯು ತ್ತಿದ್ದ, ಒಂದು ಮಾತಿನಲ್ಲಿ ಹೇಳಬೇಕೆಂದರೆ ಅವರ ದಾಂಪತ್ಯ ದಿವ್ಯಪ್ರೇಮದ ಒಂದು ಉತ್ಕೃಷ್ಟ ಉದಾಹರಣೆಯಾಗಿತ್ತು. ತ್ಲ ಪಾಳದ ರಾಜಧಾನಿಯಾದ ಶಿವಪುರದಲ್ಲಿ ನಡೆಯಲಿರುವ ಪ್ರಿವೀ ಕೌನ್ಸಿಲ್ಲಿನ ಮೀಟಿಂಗಿ ಗಾಗಿ ತಾನು ಹೋಗುತ್ತಿರುವುದಾಗಿಯೂ ತನ್ನ ಅನುಪಸ್ಥಿತಿಯಲ್ಲಿ ಸುಶೀಲೆಯೆ ಅವನನ್ನು ನೋಡಿಕೊಳ್ಳುವಳೆಂದೂ ಡಾ. ರಾಬರ್ಟ್‌ ಮ್ಯಾಕ್‌ಫೈಲ್‌ ಆಸ್ಪತ್ರೆಗೆ ಸೇರಿಸಿದ ಮರುದಿನವೆ ಎಲ್‌ನಿಗೆ ಹೇಳಿದ. ಜೊತೆಗೆ ಪಾಳದ ಹಿಂದಿನ ರಾಜ ಬರೆದ ಅಧ್ಯಾತ್ಮಿಕ ಪುಸ್ತಕವೊಂದನ್ನು ಅವನ ಕೈಗಿತ್ತ. ಅದರ ಶೀರ್ಷಿಕೆ ಹಾಗೂ ಒಳ- ಗಿದ್ದ ವಿಷಯಗಳೆರಡೂ ವಿಲ್‌ನಿಗೆ ಸ ಸಲ್ಪ ವಿಚಿತ್ರ ವೆನಿಸಿದವು. ಆತ ರಾಜಪರಿವಾರದ ಬಗೆಗೆ ಕೇಳಿ ದಾಗ ಡಾ. ರಾಬರ್ಟ್‌ ಹೇಳಿದ್ದಿಷ್ಟು : ಆ ಪುಸ್ತಕವನ್ನು ಬರೆದ ರಾಜ ೧೯೩೫ ರಲ್ಲಿ ತೀರಿ- ಕೊಂಡ. ಅವನ ಮಗ ಅದಕ್ಕಿಂತ ಮೊದಲೆ ತೀರಿಹೋಗಿದ್ದ. ಹೀಗಾಗಿ ಆತನ... ಮಗಳ ಮಗನೇ ಸಿಂಹಾಸನವನ್ನೇರಿದ. ಆತನ ಮೊಮ್ಮಗನೇ ಈಗಿನ ರಾಜ, ಸ ಟೋ ಇ WHEN NATURE FAILS | ಹವನ ೧ ತೇ ತ ಔಭಮ ಬರ ತ ಒಂ ಎಷ BRR ಮತ್ತಷ್ಟು ಎತ್ತ ರವಾಗಿ ಬೆಳೆಯಬ್ಲಿರಿ ಕಸ್ತೂರಿ, ಜೂನ್‌ ೧೯೭೭ - ಬಳಿಕ ವಿಲ್‌ ಡಾ. ರಾಬರ್ಟನ ಮನೆತನ ಮೂಲತಃ ಎಲ್ಲಿಂದ ಬಂತು? ಎಂದು ವಿಚಾರಿಸಿ ದಾಗ್ಯ ತನ್ನ ಮನೆತನದ ಮೂಲಪುರುಷ್ಯ ಆ ಆಧ್ಯಾತ್ಮಿಕ ಪುಸ್ತಕವನ್ನು ಬರೆದ ರಾಜನ ಅಜ್ಜನ ಕಾಲದಲ್ಲಿ ಪ್ರಥಮತಃ ಪಾಳಕ್ಕೆ ಬಂದು ನೆಲೆಸಿ- ದ್ಹಾಗಿ ಡಾ. ರಾಬಟ್‌ ಹೇಳಿದ, ಡಾ. ರಾಬರ್ಟ್‌ ಹೊರಟುಹೋದ ನಂತರ ಏಲ್‌ ಪುಸ್ತಕದ ಪುಟಗಳನ್ನು ತಿರುವತೊಡಗಿದ. ಆಗ ಅನೇಕ : ವಿಚಿತ್ರ ಸೂಕ್ತಿಗಳು ಕಣ್ಣಿಗೆ ಬಿದ್ದವು. ಅವುಗಳ ಪೈಕಿ ಕೆಲವು ಇವು : “ನಮಗೆ ಎಲ್ಲಿಯೂ ಹೋಗುವ ಅವಶ್ಯಕತೆ- ಯಿಲ್ಲ. ನಾವು ಎಲ್ಲಿಗೆ ಹೋಗಬೇಕೆಂದು ಇಚ ಕ್ಯ ಸುತ್ತೇವೆಯೋ ಅಲ್ಲಿಯೆ ನಾವಿದ್ದೇವೆ ಎನ್ನು- ವುದು ಮೊದಲೆ ಗೊತ್ತಾಗಿದ್ದರೆ ಎಷ್ಟು ಚೆನ್ನಾ- ಗಿತ್ತು!” “ಧರ್ಮದ ಎಲ್ಲ ಶಬ್ದಗಳೂ ಹೊಲಸಾಗಿವೆ. ಬುದ್ಧ, ಈಶ್ವರ ಅಥವಾ ಕ್ರಿಸ್ತನ ಬಗೆಗೆ ಉಪ- ದೇಶ ಕೊಡುತ್ತ ತಿರುಗುವವರು ಮೊದಲು ಕಾರ್ಬೊೋಲಿಕ್‌ ಸೋಪಿನಿಂದ ಮುಖ ತೊಳೆದು- ಕೊಳ್ಳುವುದು ಎಲ್ಲಕ್ಕಿಂತ ಅವಶ್ಶವಾಗಿದೆ.” “ಘರ್ಷಣೆ ಹಾಗೂ ಮೌಢ್ಯಗಳು ಸಮಸ್ತ ಇತಿಹಾಸ ಹಾಗೂ ಆತ್ಮಚರಿತ್ರೆಗಳ ಕಥಾವಸ್ತು ವಾಗಿವೆ.” ಮ “ಧರ್ಮ ಹಾಗೂ ಶ್ರದ್ಧೆಯ ನಡುವೆ ಅಂತರ- ತಾರಾ ಾ ಎವಾ ಪ ನ (೨ರಿಂದ ೮ ಅಂಗುಲಗಳವರೆಗೆ) ನೀವು ಎತ್ತರವಾಗಿ ಬೆಳೆಯಬೇಕಾದರೆ ನಮ್ಮ ಹೈಟೆಕ್ಸ್‌ ಔಷಧವನ್ನುಪಯೋಗಿಸಿರಿ ಸ್ತ್ರೀಯರೂ ಪುರುಷರೂ ಸಹ ಉಪಯೋಗಿಸಬಹುದು. ಬೆಲೆ ಪ್ರತಿ ಫಾಯಿಲಿಗೆ (೨0 Tabs) ರೂ. 7-50. ಮನಿ ಆರ್ಡರಿನಿಂದ 8 Phials (50 Tabs) Rs. 15-00 ೫. | | ರೂ. 1,000 ಗಳ ಬಹುಮಾನ ನಿಮಗೆ ಬೇಕಾದ್ಮನ್ನು ಪಡೆಯಬಹುದು, ನಿಮ್ಮ ತೊಂದರೆ, ಕಷ್ಟಗಳನ್ನು ನಿವಾರಿಸಿಕೊಳ್ಳ | ಬೇಕಾಗಿದ್ದರೆ ಇಂದೇ ನಮ್ಮ ಮಂತ್ರ ಶಕ್ತಿಯ ಉಂಗುರ ಧರಿಸಿ, ಲಾಟರಿ, ವರ್ಗಾವರ್ಗಿ, |. ಮೇಲಧಿಕಾರ, ವಿವಾಹಾದಿ ಎಲ್ಲ ವಿಧದಲ್ಲೂ ಖಂಡಿತ ಜಯ ಲಭಿಸುತ್ತದೆ. ವಿದ್ಯುಚ್ಛಕ್ತಿ - | ಯಂತೆ ಕೆಲಸ ಮಾಡುತ್ತದೆ, ಮಂತ್ರದುಂಗುರ: ರೂ. 7-00 ಮನಿಆರ್ಡರಿನಿಂದ ಮುಂಗಡ (ಪತ್ರವ್ಯವಹಾರ ಇಂಗಿ ಷಿನಲ್ಲಿ) M/s. Victoria Commercial Coy, (K.H.M. 6177) Flat Door No 3833 Beat No. 1 Ambala Cantt, 133001 (N. 1.) (Correspond in English) ಗಭಾ ೯ಶಯದ ಕ್ಯಾನ್ಸರ್‌ ನುಹಾರೋಗದ ; ನಿವಾರಣೆ-೮ ಮಹಿಳೆಯರು ಇದರಲ್ಲಿಯೂ ೩೫ ವರ್ಷದ ಮೇಲಿನವರು ಈ ಕೆಳಗಿನ ಅಂಶಗಳನ್ನು *ವಕ್ಕವೂಗಿ ಗೆಮನಿಸಬೆ:ಕು. * ರಕ್ತ ಮಿಶ್ರಿತ ಬಿಳಿಸದರು ಒಮ್ಮೆ ಜಾಸ್ತಿ, ಒಮ್ಮೆ ಕಡಿಮೆ ಹೀಗೆ ಸದಾ | ಆಗುತ್ತಿದ್ದರೆ ಮತ್ತು ದುರ್ಗಂಧದಿಂದ ಕೊದಿದ್ದರೆ. * ಸಂಭೋಗ ಕ್ರಿಯೆ ಮತ್ತಿತರ ಕಾರಣಗಳಿಗಾಗಿ ಆದ ಗಾಯದಿಂದ ಇಲ್ಲವೆ || ತ್ರಾಸದಾಯಕ ಮಲಬದ್ಧತೆಯಿಂದ ಅನಿಯಮಿತವಾಗಿ ರಕ್ತ ಸ್ಪಾವವಾಗುತ್ತಿದ್ದರೆ. '` * ಹಿಂದಿನಿಂದ ಎರಡು ವರ್ಷಗಳ ವರೆಗೆ ಮುಟ್ಟು ನಿಂತ ನಂತರ ರಕ್ತೆ ಸ್ಪಾವವಾಗುತ್ತ | ಲಿದ ರೆ: ` ನಿಮಗೆ ಕ್ಯಾನ್ಸರ್‌ ರೋಗ ಅಂಟಿಕೊಂಡಿದೆಯೆಂದು ಭಾವಿಸಬೇಕು, ಪ್ರಾರಂಭಿಕ 1 ಅವಸ್ಥೆ ಯಲ್ಲಿದ್ದರೆ ಇದನ್ನು ಪೂರ್ಣ ಗುಣಪಡಿಸಬಹುದು. ಆದರೆ ಅಲಕ್ಷ ತಾಳಿದರೆ'ಮುಂದೆ 4 ಈ ರೋಗ ಪ್ರಬಲವಾಗಿ ಪರಿಸ್ಥಿತಿ ಕ್ತಿ ಮೀರಬಹುದು. ಕಾರಣ ನೀವು ೩೫ ವರ್ಷ ಮೀರಿದ | ಕೂಡಲಿ ಆಗಿಂದಾಗ್ಗೆ ತಜ್ಞ ಡಾಕ್ಟರರಿಂದ ತಪಾಸು ಮಾಡಿಸಿಕೊಳ್ಳಬೇಕು. | ಮೂತ್ರವಾಗುವಾಗ ತೊಂದರೆಯಾಗುತ್ತಿದ್ದರೆ . ಮತ್ತು ಉರಿಮೂತ್ರವಾಗುತ್ತಿದ್ದರೆ ಶ ಇದು ಕ್ಯಾನ್ಸರ ರೋಗದ ಕೊನೆಯ ಅವಸ್ಥೆಯೆಂದು ಭಾವಿಸತಕ್ಕದ್ದು. '` ಕ್ಕಾನ್ಸರ ರೋಗ ಇಂಥವರಿಗೆ ಬರುವದೆಂದಾಗಲಿ ಇಂಥಾ ಅಂಗಾಂಗಗಳಿಗೇ | ಅಂಟಿಕೊಳ್ಳುವದೆಂದಾಗಲಿ ಹೇಳಲು ಸಾಧ್ಯವಿಲ್ಲ ಆದುದರಿಂದ ಪ್ರತಿಯೊಬ್ಬರೂ ಜಾಗರೂಕ | ರಾಗಿರಬೇಕು, ಹ | ಈ ರೋಗ ತಗಲಿದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಶುಶ್ರೂಷೆ ನೀಡಲು ಕ್ಕಿ ಮತ್ತು ಈ ಬಗ್ಗೆ ಸಂಶೋಧನೆ ನಡೆಸಲು ಒಂದು ಸುಸಜ್ಜಿತ ಆಸ್ಪತ್ರೆಯನ್ನು ಹುಬ್ಬಳ್ಳಿಯ ' ಅಮರಗೋಳದ ಬಳಿ ಸಿದ್ಧವಾಗಿದೆ. ಲಕ್ಷಾವಧಿ ರೂ. ಗಳ ವೆಚ್ಚದಿಂದ ಕಟ್ಟಲಾಗುತ್ತಿರುವ | ಈ ಆಸ್ಪತ್ರೆಗೆ ಕೊಡುಗೈಯಿಂದ ಸಹಾಯ ನೀಡಿರಿ. ಸಿಮ್ಮ ಪಾಲಿನ್ಯವಂತಿಗೆ ಬೇಗ ಬರಲಿ.8 ಕರ್ನಾಟಕ ಕ್ಯಾನ್ಸರ್‌ ಶುಶ್ರೂಷಾ ಹಾಗೂ ಸಂಶೋಧನೆ ಸಂಸ್ಥೆ ವಿದ್ಯಾನಗರ, ಹುಬ್ಬಳ್ಳಿ | ಸ್ಪಳದಾಫ ಸೊಂಡೂರ ಮ್ಯಾಂಗನೀಸ್‌ ಲ್ಯಂಡ್‌ ಐರನ್‌ ಓರ್‌ ಲಿ. ಸೊಂಡೂರು (ಬಳ್ಳಾರಿ ಜಿಲ್ಲೆ) ೧೨೪ ವೊಂದಿದೆ: ಈ ವರೆಗೂ ವಿಶ್ಲೇಷಣಗೊಳ್ಳದ ಶಬ್ದಗಳ ಬಗೆಗೂ ಗಂಭೀರವಾಗಿ ಯೋಚಿಸು- 'ವುದುಶ ಶ್ರದ್ಧೆಯ ಗುಣ. ಪಾಲ್‌, ಮಹಮ್ಮದ್‌ A ಮಾರ್ಕ್ಸ್‌ ಹಾಗೂ ಹಿಟ್ಲರನ ವಾಕ್ಕಗಳನ್ನು ಜನ ಯಥಾವತ್ತಾಗಿ ಸ್ವೀಕರಿಸುತ್ತಾರೆ. ಪರಿ- ಣಾಮ? ಇತಿಹಾಸದ ದುರ್ಗತಿ, ಆದ್ದರಿಂದ ಹೇ ಪ್ರಭುವೆ, ನಮಗೆ ಧರ್ಮದ ಬಗೆಗೆ ಭಕ್ತಿ- ಯನ್ನೂ ಶ್ರದ್ಧೆಯಿಂದ ಕೊಡು,” ಇಂಥಾ ವಿಚಿತ್ರವಾದ ವಿಚಾರಗಳನ್ನು ಗ್ರಹಿ- ಸುವುದರಲ್ಲಿಕ್ಕತಲ್ಲೀನನಾಗಿದ್ದಾ ಗಲೆ ಅಲ್ಲಿಗೆ ಮುರು- ಗನ್‌ ಬಂದ. ವಿಲ್‌ ತನ್ನ ಮುಚ್ಚಿದ, ಹಸ ಕಣ್‌ ಲ್ರಸಿ ಕವನ್ನು ತೇ ಪಾಳದ ಭಾವಿ ರಾಜನಾದ ಮುಶುಗನ್‌ : ಕರ್ನಲ್‌ ದೀಪನ ವಿಚಾರಗಳಿಂದಲೂ ಸಮಾಜ ಸುಧಾರಕರಿಂದಲೂ ಅತ ಬಂತಪ್ಪ ಪ್ರಭಾವಿತನಾಗಿದ್ದ. ಅವನ ವಿಚಾರಗಳು ಡಾ. ರಾಬರ್ಟನ -*ಆದರ್ಶ ರಾಜ್ನ'ದ ಕಲ್ಪನೆಯೊಂದಿಗೆ ಅಷ್ಟಾಗಿ ಸರಿ- ಹೊಂದುತ್ತಿ ರಲಿಲ್ಲ ಪಾಳವು ಆಧುನಿಕಗೊಳ್ಳ ಬೇಕೆಂದೂ ಅದರ ಔದೊ ಗಿಕರಣ ತ್ವ ರಿತಗತಿ ಯಿಂದ ನಡೆಯಬೇಕೆಂದೂ' ಅಪೇ ಕಿಸುತ್ತಿ ದ್ಧ ಆತ ಪೆಟ್ರೋಲಿಯಂ ವ ;ವಹಾರವನ್ನು ಕುರಿತು ಪಿಸಬೇಕೆನ್ನು ವಾಗಲೆ ರಾನಡಂಗದ ರಾಜ- Ss ಅಬ್ದುಲ್‌ ಬಾಹುವಿನೊಡನೆ ರಾಣಿ ಅಲ್ಲಿಗೆ ಬಂದಳು. ಎಲ್‌ನಿಗೆ ಅಬ್ದು ಲ್‌ ಬಾಹುವಿನ ವ್ಯ ಕ್ಶಿ ತ್ವ ಕಃ ಅತ್ಮ ೦ತ ಪ್ರಖರವೆನಿಸಿತು. ರಾಣಿಯು ನಿಲ್‌ 3 ಸಾಖ್ಕ ವನ್ನು ವಿಚಾರಿಸಿದ ನಂತರ ಅಧ್ಕಾ ತ್ಮ ಜ್‌ ಆತ್ಮಶ ಶ; ದ್ಧಿ ಯ ಯಜ್ಞ ದ ಬಗೆಗೆ ಮಾತಾಡತೊಡಗಿದಳು. ಆಕೆಗೆ ಯೋಗ ಸಿದ್ಧಿ- ಗಳ ಬಗೆಗೆ ವಿಶಾ ಸವಿದೆಯೆಂದೂ ಆತ ಶುದ್ಧಿ ಯ ಯಜ್ಞ ದ ಮೂಲಕ ಮಾನವ ಜನಾಂಗದ ಕಲ್ಯಾ ಣ- ವಾಗುವುದೇದೂ ` ಅಕೆ ನಂಬಿದ ; ಕಂಟುದು - ರಾಣಿಯ ಮಾತುಗಳಿಂದ ವಿದಿತವಾಯಿತು, ತಾನು ಕೆಲ ಸಿದ್ದಿ ಗಳನ್ನು ಹೇಗೆ ಕೆ ಓಗೂಡಿಸಿಕೊಂಡೆನೆಂದು ಅವಳು "ಎಲ್‌ನಿಗೆ ವಿಸ್ತಾ ರವಾಗಿ ಹೇಳುತ್ತಲೇ ಶುಷ್ಯಢನು; ಕಸ್ತೂ ರಿ, ಜೂನ್‌ ೧೯೭೭ . ರಾಜದೂತ ಬಾಹು ಅವಳನ್ನು ಆಕೆ ಮುರುಗನ್ನ ನೊಡನೆ ಸ್ವಿತ್ಯ ; ರಲಂಡ್‌ ಹಾಗೂ ದಕ್ಷಿಣ ಅಮೇರಿಕದ ವಾಸ್ತ 3 ದಲ್ಲಿದ್ದಾ- ಗಿನ ದಿನಗಳತ್ತ ಮಾತು ತಿರುಗಿದಾಗ ಬಹು ರಮ್ಯವಾಗಿ' ಅಲ್ಲಿನ ದಿನಗಳನ್ನು ವರ್ಣಿಸಿದಳು. ವೈಜ್ಞಾನಿಕ ಪ್ರಗಶಿಯಿಂದಾಗಿ ದಿನೇ ದಿನೇ Cha ಅ ಜಗತ್ತು ಚಿಕ್ಕದಾಗುತ್ತಿದೆ. ರಾಷ್ಟ್ರ ರಾಷ್ಟ್ರಗಳ ಮಧ್ಯೆಸಂಪ ಪರ್ಕ ಹೆಚ್ಚು ತ್ತಿದೆ, ಇಂತಹುದರಲ್ಲಿ ಪಾಳವೊಂದೆ ಜಾಗತಿಕ “ರಂಗದಿಂದ ಹೊರಗುಳಿ- ದರೆ ಏನು ಪ ಯೋಜನ? ಡಾಕ್ಟರ್‌ ರಾಬರ್ಟ ಯುಟೊಪಿಯನ್‌ ಕಲ್ಪನೆ ಆಕರ್ಷಕವಾದರೂ ಅರ್ಥಹೀನವಾಗಿದೆ ಎಂದೆಲ್ಲಾ ಹೇಳುತ್ತಾ ಪೆಟ್ರೋಲಿಯಂ ಕಂಪೆನಿಯನ್ನು ಸ್ಥಾಪಿಸುವ ಕುರಿತೂ ಮಾತೆತ್ತಿದಳು. ಪಲ್ಲಂಗದ ಮೇಲೆ ಮಲಗಿಕೊಂಡೆ ವಿಲ್‌-ತದೇಕ ಚಿತ್ತನಾಗಿ ಇದೆಲ್ಲವನ್ನೂ ಕೇಳುತ್ತಿ ದ್ವ. ತಾನು ಔಷಧಿ ತೆಗೆದುಕೊಳ್ಳು pe p ಸಮಯವಾಗಿಡೆ- ಯೆಂಬುದು ಜ್ಞಾಪಕಕ್ಕೆ ಬಂದಾಗ ನರ್ಸ್‌ ರಾಧಾ . ಅಪ್ಪೂ ನ್ನು ಕರೆದ. | ಆಕೆಯ. ಸೌಂದರ್ಯ ಅನು ಪಮವಾಗಿತ್ತು. ಅವಳ ಸಾಂದ- ರ್ಯವನ್ನು ತುಂಬಾ ಪ ಶಂಸಿಸುತ್ತಿ ದ್ದ ರೂ "ಆಕೆ ಆತನಿಂದ ' ಆದಷ್ಟು ದೂರವಿರಲು ಪ ್ರೈಯತ್ನಿ - ಸುತ್ತಿದ್ದುದು ವಿಲ್‌ನ ಲಕ್ಷ್ಮಕ್ಕೆ ಬಾರದಿರಲಿಲ್ಲ. ರಾಣಿ ವಿಲ್‌ನಿಗೆ ವಿದಾಯ" ಹೇಳಿ ಕೋಣೆ- ಯಿಂದ ಹೊರಬಿದ್ದಳ್ಳು ಎಲ್‌ ರಾಧೆಯು ಕೊಟ್ಟ ಔಷಧ ಕುಡಿದ. ರಾಜದೂತ ಬಾಹುವಿ- ನೊಂದಿಗೆ ಪೆಟೊ ಹಸ ಕಂಪೆನಿಯ ಕುರಿತು ಚರ್ಚೆ ಪ್ರಾರಂಭಿಸಿದ ಸ್ವಲ್ಪ ಹೊತಿ ನಲ್ಲೇ ಮಾತು ಲೈ ೧ಗಿಕ ವಿಷಯದತ್ತ, ತಿರುಗಿತು. ಅವರು” ಈ ಬಗ್ಗೆ ನಿರ್ವಿಕಾರಭಾವದಿಂದ ಹಾಗು ಮುಕ್ತ ಮನಸ್ಸಿ 'ನಿಂದ ಚರ್ಚಿಸಿ ಲೈ ೦ಗಿಕ ಆಸಕ್ತಿಯುಳ ವರು ಮನೋವಿಕಾರಗ್ರಸ ಪಾಪಿಗಳು; ಅವರೆಲ್ಲ ಅನಂತದ ಸಾಗರದಲ್ಲಿ ಪರಿ - ಕ್ರಮಿಸುವ ನೌಕೆಯಲ್ಲಿ ಪಯಣಿಸ ಸುತ್ತಿ ದ್ದಾ ರೆ. ನೌಕೆಯಾದರೊ ಗಟ್ಟ ಯಾಗಿಲ್ಲ. ಬುಡಕ್ಕೆ ತೂತು ಬಿದ್ದು ನೀರು - ಒಳಸೇರುತಿ ದೆ. ಯಾವಾಗ ಮುಳುಗುತ ಶೈದೆಂಬುದು ನಿಶಿ ವಿಲ್ಲ. ಅದರಲ್ಲಿ ಪಯಣಿಸುತ್ತಿರುವವರಿಗೆ ಆದರಿಂದ ಪಾರಾಗುವ ಬಗೆಯೂ ಇಲ್ಲ. ವಿಷಯಾಸಕ್ತಿಯಲ್ಲಿ ` ಲೀನರಾಗಿರುವವರ ಸ್ಥಿತಿಯೂ ಇದೇ ರೀತಿ 'ಯಾಗಿದೆಯೆಂದು ಅವರು ಒಮ್ಮತದ ತೀರ್ಮಾ- ನಕ್ಕೆ ಬಂದರು. ಸಾನ ಲ್ಪ ಹೊತ್ತಿನಲ್ಲೆ ರಾಜದೂತ ಬಾಹು ಅಲ್ಲಿಂದ ಹೊರಟುಹೋದ, | ಆತನ ಬಗೆಗೆ ರಾಧೆಗೆ ಸ್ವಲ್ಪವೂ ಸದಭಿಪ್ರಾಯವಿಲ್ಲ- ೯ `ವೆನ್ನುವುದು. ಅವಳ ಮುಖಭಾವದಿಂದಲೆ ಗೊತಾ ಿಗುತ್ತಿತ್ತು. ಆತ ಹೋದ ನಂತರ ಬಾಹುವಿನ ಬಗೆಗೆ ತನ್ನ ಅಸಂತೋಷವನ್ನು ವ್ಯಕ್ತಪಡಿಸುತ್ತಾ - ಎಲ್‌ನಿಗ್ಳ ಹೇಳಿದಳು ; “ಸಲ ದುಡ್ಡು ಕೊಟ್ಟು ತಮ್ಮೊಂದಿಗೆ ಮಲಗಲು ಆಹಾ ಎನಿಸುವುದೇ ಈ ದೇಶದ ಜನರ ಸಂಸ್ಕೃತಿಯೇನು ? ಒಂದು ವೇಳೆ ಆಕೆ ಮಲಗಲು ತಯಾರಾಗದಿದ್ದರೆ ಇನ್ನೂ ಸ್ವಲ್ಪ ಹೆಚ್ಚು ಹಣ ಕೊಡುವ ಆಮಿಷ ತೋರಿಸುತ್ತಾರೆ, - ಇವರ ಸಂಸ್ಕೃತಿಯ ಮಟ್ಟ ಇಷ್ಟೇನೆ ಟ್‌ ಈಕೆಗೂ ಮುರುಗನ್ನನಿಗೂ ಯಾವ ರೀತಿಯ ಸಂಬಂಧವಿದೆಯೆಂಬ ಕುತೂಹಲವನ್ನು ತಣಿ- ೫ ಸಲು ಇದೇ ಅವಕಾಶವೆಂದುಕೊಂಡ ಎಲ್‌ ಅವಳನ್ನು ಆ ಬಗ್ಗೆ ನೇರವಾಗಿಯೆ ಪ ಶ್ಲಿಸಿದ. ಆಕೆ "ಹೇಳಿದಳು: “ನಿಜ ಹೇ ಬೇಕೆಂದರೆ ಪ್ರೇಮದ ಸ್ವರೂಪದ ಬಗ್ಗೆ ಆತನಿಗೆ ಪ್ರಾರಂಭಿಕ ಪಾಠಗಳನ್ನಿ ಹೇಳಿಕೊಟ್ಟವಳು ನಾನೇ ;ಆತ. ವಯಸ್ಸಿ ನಲ್ಲಿ ನನಗಿಂತ ಚಿಕ್ಕವ, ಸ್ವಭಾವ ವದಿಂದ ಅಂಜುಗುಳಿ. ತುಯಾ ನಾಚು- ಗೆಯ ಸ್ವಭಾವ. 'ಆದರೂ ದಿನಗಳೆದಂತೆ ಎಷ್ಟು ವ ದ್ದೆ 'ಗಿದ್ದಾ ನೆ ನೋಡಿ!” ನಟರ ರಾಧೆಯ ಮಿತ್ರ ರಂಗಾ ಕರುಣಾ- ಶೀಘ್ರ ಮತ್ತು ನಿಶ್ಚಿತ ಕರನ್‌ ' ಕೋಣೆಯೊಳಗೆ ಬಂದ, , ರಾಧೆಯ ಆಕರ ಎ೮! ಹ್‌ ಹೋಟಾ ಸ ನೀಡುತ್ತದೆ ತ ಬಾಹುವಿನ ಬಗೆಗೆ ರಂಗಾನಿಗೂ ಸದಭಿಪ್ರಾಯ- } ಎರಲಿಲ್ಲ ಆತಶೋಷಕರೂ ಬಂಡವಾಳಶಾಹಿ- ||| FN. ಗಳೂ ಮೋಸದ ಅಧಾತ್ಮವಾದಿಗಳೂ ಆದ SARABHAI CHEMICALS LIMITED ಜನರ ಗುಲಾಮ ನೆಂದು ಆ ತನನ್ನು ತಿರಸ್ಕಾರ 9 ಇದು ಇ. ಆರ್‌. ಸ್ಕ್ವಿಬ್‌ ಅಂಡ್‌ ಇನ್ಸ್‌ ಇನ್ಕಾರ್ಪೊರೇಟೆಡ್‌ ಛ್‌ ಪರ ಟ್ರೇಡ್‌ಮಾರ್ಕ್‌ ಆಗಿದ್ದು ಪೂರ್ವಕವಾಗಿ ವರ್ಣಿಸಿದ. ಹೊ epi ಸಲು ಲೈಸೆನ್ಸ್‌ ಪಡೆದಿರುವರು. ಪಾಳದ ಸ್ವ ಚ್ಛ ೦ದವಾದ, ಆದರೆ ಸಂಯ- Shilpi-SC:6A/74 Kan ಮಿತವಾದ ಪ್ರೇಮವೃವಹಾರಗಳು ' ವಿಲ್‌ನಿಗೆ ೫ ಟ ್‌್‌ ಹ ಯ ಅಜ ಇಸ ಟಾ ಹೊಸದಾಗಿ ತೋರಿಬಂದವು. ಯುರೋಪಿ- ನಲ್ಲಾಗಲಿ ಅಮೇರಿಕದಲ್ಲಾಗಲಿ ಒಂದು ಕಡೆ ಲೈಂಗಿಕ ಸಂಬಂಧಗಳ ಮೇಲೆ ಬಂಧನವಿದ್ದರೆ ಮತ್ತೊಂದು ಕಡೆ. ಮನಃಕಾಮನೆಗಳನ್ನು ತೃಪ್ತಿಪಡಿಸಲು ಸಮಾಜದ ಒಬ್ಪಿಗೆಯಿದೆ. ಪರಿಣಾಮವಾಗಿ ಅಲ್ಲಿ ಒತ್ತಡ (tension) ಉಂಟಾಗುತ್ತದೆ. ಆದರೆ ಪಾಳದ ಪರಿಸ್ಥಿತಿ ತದ್ವಿರುದ್ಧವಾಗಿತ್ತು. ಅಲ್ಲಿನ ಪರಂಪ 'ರೆಯೂ ಸಾಮಾಜಕ ರೀತಿನೀತಿಗಳೂ. ಮುರುಗನ್ನನನ್ನು ನಿಯಂತ್ರಿಸುತ್ತಿದ್ದವು. ಇದು ಅವನ ಮನಸ್ಸಿ ಗೆ ಬಂದಿರಲಿಲ್ಲ. ಆತ” ತನ್ನ ಸರ್ವಾಧಿಕಾರಿ ಧೋರಣೆ “ ಯಿಂದ ಎಲ್ಲ ರೀತಿಯಿಂದಲೂ ಪಾಳವನ್ನು ಆಧುನಿಕಗೊಳಿಸಬಯಸುತ್ತಿದ್ದ. ರಂಗಾ ವಿಲ್‌ನ ಮುಂದೆ ಸಂಭೋಗ, ತಂತ್ರ, ನಿರ್ವಾಣ ಮೊದಲಾದ ಅನೇಕ ವಿಷಯಗಳ ವ್ಮಾಖ್ಯ ನೀಡಿದ. ಅವನ ಪ್ರಕಾರ, ಸಂಭೋಗವು ಪ್ರೇಮದ ಯೌಗಿಕಕ್ರಿಯೆ ಮಾತ್ರ. ಅದರಿಂದ ವಾಯವೀಯ ಪ್ರೇಮವು ಪಾವನವಾಗುತ್ತದೆ. ಅಷ್ಟೆ ಅಲ್ಲ, ಬುದ್ಧತ್ವವೂ ಯೋನಿಯಲ್ಲಿಯೆ ಅವಸ್ಥಿ ತವಾಗಿದೆ. ಹಾಗೆ ನೋಡಿದರೆ ಸಂಭೋ ಗವೇ ೭ ಧ್ಯಾನ.” ಲೈಂಗಿಕ ಜೀವನಕ್ಕೆ ಸಂಬಂಧಿಸಿದ ಇಂಥಾ ಗಂಭೀರ ವಿಷಯಗಳನ್ನು ಕುರಿತು: ಶಾಲೆ. ಯಕ್ಲಿಯೆ ಅಲ್ಲಿ ಪಾಠ ಹೇಳಿಕೊಡಲಾಗುತ್ತದೆ. ಆದ್ದರಿಂದಲೇ ವೊಂದರಲ್ಲಿ ಎರಡು ಅಥವಾ ಮೂರಕ್ಕೆ ತ ಹೆಚ್ಚು ಮಕ್ಕಳಿರುವುದಿಲ್ಲ. ಅನ್ಯ ದೇಶಗಳಲ್ಲಿ ಲೈ 0ಗಿಕ ಶಿಕ್ಷಣವನ್ನು ಬಹು ಮಡಿವಂತಿಕೆಯ ದೃಬ್ಬ ಯಿಂದ ನೆ ೋಡಲಾಗುತ್ತಿದೆ. EE ವಿಕೃತ ಕಾ ಮಭಾವನೆ ಗಳೂ ಸ ೈಚ್ಛ ೦ದ ಪ್ರ ವೃ ಹ ಬೆಳೆದು ಸಮಾಜ 'ಲುಪಿತಗೊಳುರ ವುದು. ಪರಿಣಾಮವಾಗಿ ಕೀಳು ಮಟ್ಟ ದ ರ್‌ ಕಾರಣ ತಾನೇತಾನಾಗಿ ಮೆರೆಯುವುದು. ಇಂಥಲ್ಲಿ ಒಂದೆಡೆ ಔಷಧ ವಿಜ್ಞಾ ನ ಹಾಗೂ ನಭ ಶಾಸ್ತ್ರಗಳು ಅಭಿವೃದ್ಧಿ ಗೊಳ್ಳುತಿ [ದರೆ ಇನ್ನೊಂದೆಡೆ ಶೋಷಣೆ, ಯುದ್ಧ, “ಪೀಡನೆ ಗಳು ದಿನೇ ದಿನೆ € ಜನಸಾಮಾನ್ಯ ರನ್ನು ಸತಾ- ಯಿಸುತ್ತವೆ. Wal ಇವೆಲ್ಲ ; ದೋಷಗಳನ್ನೂ ಸಾಮಾನ್ಯವಾಗಿ ಕುಟುಂಬ- ದೇವರ ತಲೆಯ ಮೇಲೆ ಹೇರಲಾಗುತ್ತದೆ. ಇಂತಹ *ನಾಗರಿಕ' ರಾಷ, ಗಳಿಂದ ದೂರವಿರು- ವುದೆ ಒಳ್ಳೆಯದೆಂದು ಪಾಳೆದ ಜನ ಭಾವಿಸು- ತ್ತಾರೆ... ಡಾಕ್ಟರ್‌ ರಾಬರ್ಟನ ಪೂರ್ವಜನಾದ ಡಾ. ಆಂಡ್ರೂ ಅವರಿಗೆ ಪಾಶ್ಚಾತ್ಯರ ಜೀವನ ವಿಧಾನದ ದೋಷಗಳೆಲ್ಲವೂ ಗೊತ್ತಿತ್ತು. ಜನಸಂಖ್ಯೆಯ ಅನಿಯಂತ್ರಿತವಾದ ಬೆಳವಣಿ- ಗೆಯೆ ಎಲ್ಲ ಸಮಸ್ಯೆಗಳಿಗೂ ಮೂಲ ಎಂಬು- ದನ್ನವರು ಆಗಲೆ ಕಂಡುಕೊಂಡಿದ್ದರು ಆದ್ದ- : ರಿಂದಲೆ ಅವರು ಪಾಳದಲ್ಲಿ ಅನೇಕ ಕಡೆ ಜನಸಂಖಾ ನಿಯಂತ್ರಣ ಕೇಂದ್ರ ಗಳನ್ನು ಸ್ಥಾಪಿಸಿ " ಜನಸಾಮಾನ್ಯ ರ ಜೀವನ ಮಟ್ಟ ತಗ್ಗೆ ದಂತೆ ನೋಡಿಕೊಂಡರು ಎಂದು ಮುಂತಾಗಿ ರಂಗಾ ಹೇಳಿದ. | ಪಾಳದ ನಿವಾಸಿಗಳ ಬಗ್ಗೆ ಎಲ್‌ನಿಗೆ ಅಭಿಮಾನ ಉಕ್ಕಿ ಬಂತು. ಎಂಥಾ ಒಳ್ಳೆಯ ಜನ! ಎಂಥಾ ಭೋಳೇ ಸ ಭಾವ! ವಾ ಪಾರಿಗಳೂ ಸರ್ವಾಧಿ- ಕಾರಿಗಳೂ “ದವರನ್ನು "ಕೂಡಿಕೊಂಡು ಇಲ್ಲಿನ ನಿರ್ಮಲವಾದ ಜೀವನ ವಿಧಾನ ಕಲುಷಿತ ಗೊಳ್ಳುವ ಹಾಗೆ ನಾವು ಮಾಡುತ್ತಿ ದ್ವೇವಲ್ಲ ಎಂದು. ಎಲ್‌ನಿಗೆ ಆತ್ಮ ಗಾ _ನಿಯುಂಟಾಯಿತು. ಆ ಕೋಣೆ ಶಾಂತವಾಗಿತ್ತು. ವಿಲ್‌ ರಾಜ ಬರೆದ ಆ ಅದ್ಭು ತ ಪುಸ್ತ ಕವನ್ನು ಅದರಲ್ಲಿನ ಕಲವು ಎಚಿತ ವಾದ ತಥ್ಮ ಗಳು ನಿ ಸಾಕಷ್ಟು ಮನೋರಂಜನೆ ನೀಡಿದವು. ಸ್ವಲ್ಪ ಸಮಯದ ನಂತರ ಸುಶೀಲೆಯು ಅಲ್ಲಿಗೆ ಬಂದಾಗ ಆಕೆ ವಾಡಿಕೆ- ಯಾಗಿ ಆತನೊಡನೆ ಮಾತನಾಡುತ್ತಾ ಮ್ಕು ಚು ನ ಅಡ್ಕಾ ಪ್ಲೆ ಶನ್‌ ಕ್ಲ ಬ್ಬಿನ ಬಗ್ಗೆ ಹೇಳಿದಳು. ಆಕೆ ಹೇಳಿದ” ಪ ಕಾರ, ನ ಬಿ ನ ಸದಸ ಸ್ಕರು ಪಾರಸ | ರಿಕವಾಗಿ ಮಲ-ಕಕ್ಕ, ಮಲ-ತಮ್ಮ, ಮಲಿ-ಅಣ್ಣ, ಮಲ- ತಂದೆ, ' ಮ ಲ-ತಾಲಿ ಸಂಬಂಧ ಹೆ ಹೊಂದಿದವರಿರುತ್ತಾ, ರೆ, ಈ ವ್ಯವಸೆ ಯಿಂದಾಗಿ ಎಲ್ಲರಿಗೂ ಪ್ರೇಮದ ನೈ ಜಸ ರೂಪ ಅರಿವಾಗುವುದಲ್ಲದೆ ಜವಾಬ್ದಾ- ರಿಯೂ ಸಮನಾಗಿ ಹಂಚಿಹೋಗುತ್ತ ಡೆ. ಇದರಿಂದಾಗಿ ಯಾರಿಗೂ ತೊಂದರೆಯಾಗುವು ದಿಲ್ಲ. ಯಾರೂ ಅಸಂತುಷ್ಟ ರಾಗುವುದಿಲ್ಲ. ಈ ಕ್ಲಬ್ಬಿನ ವ್ಯವಹಾರದಲ್ಲಿ ಸರಕಾರವೂ ಹಸ್ತಕ್ಷೇಪ ಮಾಡುವುದಿಲ್ಲ. ಈ ಸ್ವಾತಂತ್ರ ಜಗತ್ತಿನ ಇನ್ನುಳಿದ ಯಾವುದೇ ದೇಶಕ್ಕೂ ಇರುವುದಿಲ್ಲ. ಉಳಿದ ದೇಶಗಳಲ್ಲಿನ ಮಕ್ಕಳು ಹೆಚ್ಚು ಮಟ್ಟಿಗೆ ವಿಕ್ಷಿಪ್ತವಾದ ಪ್ರವೃತ್ತಿಗಳನ್ನು ಬೆಳಿಸಿಕೊಂಡಿರುತ್ತವೆ. ಹೀಗಿರುವಾಗ ಕಮ್ಮೂ- ನಿಸ್ವ್‌ ದೇಶಗಳಲ್ಲಿನ ಕೈದಿ ಶಿಬಿರಗಳಾಗಲಿ ಇತರೆಡೆಯಲ್ಲಿನ ಅಸಂಖ್ಯ ಜೈಲುಗಳಾಗಲಿ ಚರ್ಚು ಗಳಾಗಲಿ ಕಂಡುಬರುವುದರಲ್ಲಿ ಆಶ್ಚರ್ಯವಿಲ್ಲ. ನಮ್ಮ ದೇಶದ ಮಾತು ಹಾಗಲ್ಲ. ಬಾಲ್ಯದಿಂದಲೆ ನಾವು ಅವರನ್ನು ಹೊಣೆಗಾರ ವ್ಯಕ್ತಿಗಳನ್ನಾಗಿ ರೂಪಿಸುತ್ತೇವೆ. ಅವರ ವ್ಯಕ್ತಿತ್ವವನ್ನು ಸರಿಯಾದ ರೀತಿಯಲ್ಲಿ ವಕಸಿತಗೊಳಿಸುತ್ತೇವೆ, ಹೀಗಾಗಿ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗಲೆ ತಾವು ನಿರ್ವಹಿಸಬೇಕಾದ ಕರ್ತವ್ಯದ' ಅರಿವು ನಮ್ಮ ಮಕ್ಕ ಳಿಗೆ ಇರುತ್ತದೆ. ಅವರು ತಮ್ಮ ಭವಿಷ್ಯ ವನ್ನು ತಾವೇ 'ಕ್ಷಂಡುಕೊಳ್ಳು ತ್ತಾ ರೆ ದೆ ವಭೀರುಗಳಾಗುತ್ತಾ ರೆ.” ಸುಶೀಲೆಯು ಇದನ್ನೆಲ್ಲ ಹೇಳುವಾಗ ವಿಲ್‌- ನಿಗೆ ತನ್ನ ಹಾಗೂ "ಮಾಲಿಯ ಸಂಬಂಧ ನೆನಪಿಗೆ ಬಂದು ಮನಸ್ಸು ವಿಚಲಿತವಾಯಿತು, ಭಾವನೆಗಳ ಆವೇಗ ಹಾಗೂ ಪಶ್ಚಾತ್ತಾಪಾಗ್ನಿ- (ಕ 3ರ ತಡವಾದಮುಟು | 2 ಇಫ್ಪಗಳಿಗೆಂತ್ಯದ್ದುತದಾದದು ಪ್ರಕೋಪವನ್ನು ಅಲ್ಲ. ಆತ ತನ್ನ ಅವನಿಗೆ ತಡೆದುಕೊಳ್ಳ 'ಛಾಗ ಜೀವನದ ಇತಿಹಾಸ ನವನ್ನು ಸಂಕ್ಷಿಪ್ತವಾಗಿ ಸುಶೀ ಲೆಗೆ ಹೇಳಿದ. ಅವನಿಗೆ ig! ತ್ತಾಗಿ ಒಂದು ಸ್ಟುಡಿಯೋ- ದಲ್ಲಿ ಮಾಲಿಯ ಪರಿಚಯವಾಗಿತ್ತು. ಆತ ಸ ತುಂಬಾ. ಪ್ರೀತಿಸುತ್ತಿದ್ದ. ಮಾಲಿಗೂ ವಿಲ್‌ನ ಮೇಲೆ ವಿಶ್ವಾಸ ಬಹಳ. ಆಕೆ ಅವನಿಗೆ ತೋರಿಸಿದ ಪ್ರೀತಿಯಾಗಲಿ ವಿಶ್ವಾಸವಾಗಲಿ ಅತಿಯಾಯಿತೇನೋ. ವಿಲ್‌ ಮಾಲಿಯಿಂದ ಹಿಂದೊಮ್ಮೆ ಆರ್ಥಿಕ ಸಹಾಯ ಪಡೆದ ರಶೈಲ್‌ ಎಂಬ ಹುಡುಗಿಯೊಡನೆ ಸಂಪರ್ಕವನ್ನು ಬೆಳೆಸಿಕೊಂಡ. ಇದರಿಂದಾಗಿ ಮಾಲಿಯ ಜೀವನದಲ್ಲಿ ನಿರಾಶೆಯ ಕಾರ್ಮೋಡ ಗಳು ಕವಿದವು. ದುಃಖದ ಪಡಿನೆಳಲು ಜೀವನದ ಉದ್ದಗಲಗಳನ್ನು ವ್ಯಾಪಿಸಿತು. ಇತ್ತ, ತನ್ನ ಮೇಲಿನ ಪೆ ಪ್ರೆ "ಮ ಮಾಷ ಏಕಾಧಿಕಾರಗಳಿಂದಾಗಿ ಆಕೆ ರಶೈಲ್‌ ಹಾಗೂ ತನ್ನ ನಡುವಿನ ಸಂಬಂಧಕ್ಕೆ ಮುಳ್ಳಾಗಿದ್ದಾಳೆ ಎಂದು “ಎಲ್‌ನಿಗೆ ಪದೇ ಪದೆ ಕೋಪವುಂಟಾಗುತ್ತಿತ್ತು. ಅವಳ ಪ್ರೇಮದ ಭಾರ ಅವನ ಅನುಭವಕ್ಕೆ ಬಾರದ ಹಾಗೆ ಆಕೆ ನಡೆದುಕೊಂಡಿದ್ದರೆ ಮಾಲಿಯ ಬಗೆಗೆ ಕ್ರೋಧವೂ ಉಂಟಾಗುತ್ತಿರಲಿಲ್ಲ; ಅವಳ ಬಗ್ಗೆ ತಿರಸ್ಕಾರದ ಭಾವನೆಯೂ ಮುೂಡುತ್ತಿರಲಿಲ್ಲ,- ಮುಂದೆ ಒಮ್ಮೆ ಆತ ಆಲ್ಲೀಹೆ ಡನ | | ರ ಗಳಿಿಯೂ ಬಹ್ರ ಚೀಗಪುರಿಣಾಮೆ ಕಾರಿಯಾಗಿಗುಣಪೀಯುತ್ತದೆ 2. ಯಾವಣ್ರತಿಯಲ್ಲಿಯೂ ಸಾ, ಸ್ನ ಗಂ: ಮೂನ ವೆಲ್‌ ಕೀಲ ಕಾರ್ರೋರೇಕನ್‌ ಎ ವೂ 32 ಪೇಟ, ನಧನ ೪೫ ಆ ಬ ತ್‌್‌ ಕಾರ್ಯದ ನಿಮಿತ್ತ ಆಫ್ರಿಕಕ್ಕೆ ಬ್ಯಾಬ್‌ ಅವನ ಜೀವನದಲ್ಲಿ ಪ್ರವೇಶಿಸಿದಳು. ನಿಜ ಹೇಳಬೇಕೆಂದರೆ “ಸೆಕ್ಸ್‌” ಅನ್ನುವುದು ಒಂದು ಚಟ. ಮತ್ತೆ ಎಲ್ಲ ಚಟಗಳ ಹಾಗೆ ಅದನ್ನು ಬಿಡುವುದೂ ಬಲು ಕಷ್ಟ. ಬ್ಯಾಬ್‌ ನಿಂದಾಗಿಯೆ- ವಿಲ್‌ ಮಾಲಿಯನ್ನೇ ಕಳೆದು- ಕೊಳ್ಳಬೇಕಾಯಿತು. ಮಾಲಿಯ ತಾಬೂತನ್ನು ಗೋರಿಯಲ್ಲಿಳಿಸು ವಾಗ ಇನ್ನು ಮಂಂದೆ ಎಂದಿಗೂ ಬ್ಶಾ ಬ್‌ಳನ್ನು ಭೇಟಿಯಾಗುವುದಿಲ್ಲವೆಂದು ಆತ ಪ್ರ ತಜ್ಞೆ ಮಾ ಡಿದ್ದ. ಹೀಗೆ ಪ ತಿಜ್ಞಿ ಮಾಡಿದ ಮರು. ಇ ದಿನವೇ ಬ್ಯಾಬ್‌ ಅವನ ರೂಮಿಗೆ ಬಂದಾಗ ಹಿಂದಿನ ದಿನದ ಪ್ರತಿಜ್ಞೆ '-ಓಡಿಹೋಗಿತ್ತು, ಮುಂದೆ ಅರ್ಧ ಗಂಟೆಯಲ್ಲೆ ಅವರಿಬ್ಬರೂ ಒಂದೇ ಹಾಸಿಗೆಯಲ್ಲೆ ಮಲಗಿದ್ದರು. ಇದಾದ ಮೂರು ತಿಂಗಳಲ್ಲೆ ಬೇಸರಗೋಡು ಆಕೆ ವಿಲ್‌ ನಿಂದ ದೂರವಾಗಿದ್ದಳು. ಚಾಕ್ಸರ್‌ ರಾಬರ್ಟ್‌ ಶಿವಪುರದಿಂದ ಬಂದಿದ್ದ. ಒಂದು ದಿನ ವಿಲ್‌" ಕರ್ನಲ್‌ . ದೀಪನ ಬಗ್ಗೆ ವಿಚಾರಿಸಿದಾಗ ರಾಬರ್ಟ್‌, ಆತ ಇಡಿ ದಿ ೀಪಕ್ಕೇ ಸಂಕಟಪ್ರಾಯವಾಗಿರುವುದಾಗಿ ಹೇಳಿದ, ಅವನು ಮುಂದುವರೆದು ೧೪೪೯ರಿಂದ ೧೪೮೩ರವರೆಗಿನ ಅವಧಿಯಲ್ಲಿ ಪ್ರಕಟವಾದ ನಕ್ಷೆ- ಗಳ ಆಧಾರದಿಂದ ಆತ ಇಡಿ ರಾನ್‌ಡಂಗ್‌ ಪಾಳದ ಒಂದು ಇಲಾಖೆ ಮಾತ್ರವಾಗಿದೆಯೆಂದು ಸಿದ್ಧಪಡಿಸಲು ಯತ್ನಿಸುತ್ತಿದ್ದಾನೆ. ಅಲ್ಲದೆ ಇಡೀ ರಾನೌಡಂಗ್‌ ತನಗೆ ಸೇರಿದ್ದೆಂದು ಹೇಳಿಕೊಂಡು ತಿರುಗುತ್ತಿ ದ್ದಾನೆ, ತನ್ನ ತ] ನೀತಿಯಿಂದಾಗಿ ಪಾಳವು ಕಮ್ಯಾನಿ ಸ್ವರ ;ಪ್ರಭಾವ ದಲ್ಲಾಗಲಿ ಬಂಡವಾಳಶಾಹಿಗಳ ಪ್ರ 'ಭಾವದೆಲ್ಲಾ - ಗಲಿ ಇಲ್ಲ. ಅಕಸ್ಮಾ ತ್ತಾಗಿ ಪಾಳ ರಾಜ್ಯ "ದ ಮೇಲೆ ಆಕ್ರ ಮಣವೇನಾದರೂ ನಡೆದರೆ ಅದನ್ನು ಪ್ರಪಂಚದ ಎಲ್ಲ ರಾಷ್ಟ್ರ ಗಳೂ ಅತ್ಯ ೦ತ ಉಗ್ರು- ವಾಗಿ ಖಂಡಿಸುವುದು 'ಚಿತವಾದರೂ ಯಾರೂ ಹೊತ್ತಿಗೆ ಸಹಾಯಕ್ಕೆ ಬರುವುದಿಲ್ಲ. ರಾಷ್ಟ್ರ- ಸಂಘದಲ್ಲಿ ಈಗ ಈ ಬಗ್ಗೆ ಸ್ವಲ್ಪ ಗೊಂದಲ- ಸುವುದೊಂದೇ ಈ ರಾಜ್ಯಕ್ಕಿರುವ ದಾರಿ, ಕ ಶಾ! ಹೋದಾಗ - ಪೆಟ್ರೊ ಲಿಯಮ್ಮಿ ಗಾಗಿ ಹಪಾಪಿಸುತ್ತಿರೆ 'ಎಂಡವಳಶಾಹಿಗಳ NE ರಾಣಿಯು ಅರಬ - ವುದು ಖಂಡಿತ. ರಾನ್‌ಡಂಗದ ಸುಲ್ತಾನನ ಮಗಳಾದುದರಿಂದ ` ಆಕೆ ಸ್ವಾಭಾವಿಕವಾಗಿಯೆ : ಪಾಳವನ್ನೂ ರಾನ್‌ಡಂಗನ್ನೂ ಏಕಭತ್ರಾಧಿ- ಪತ್ಯ ದಡಿಯಲ್ಲಿ ಒಂದೆಗೂಡಿಗ ವ ಯತ್ತಿ ಸು ತ್ತಾಳೆ, ಇಷ್ಟೆಲ್ಲ ವರ್ಷ ಪಾಳ ರಾಜ್ಯ ಶಾಂತಿ- ಮಯ ಸಾಮಾಜಿಕ ಪ್ರಯೋಗಗಳಲ್ಲಿ ನಿರತ: ವಾದುದುರಿಂದ ಸೆ ನ್ಯ ಕಟ್ಟಿ ಲ್ಲವೆಂದು ಹೇಳಿದ. ಪಾಳದ ರಾಷ್ಟ್ರ ಘಿ "ಜೀವನದಲ್ಲಿ ಮ್ಯಾ ಕ್‌- ಫೈಲ್‌ ಪರಿವಾರದ ಪಾತ್ರ ಮಹತ್ವ ದ್ದೆ ೦ಬ ಮಾತನ್ನು ಡಾ. ರಾಬರ್ಟ್‌ ಒತ್ತಿ ಹೇಳಿದ. ಈ ಮನೆತನದ ಮೂಲಪುರುಷನಾದ ಡಾಕ್ಟ ರ್‌ ಆಂಡ್ರೂ ಮ್ಮಾಕ್‌ಫೈಲ್‌ ಮದ್ರಾಸಿನಲ್ಲಿ ಓರ್ವ ಪ್ರಖ್ಯಾತ ಡಾಕ್ಟರನಾಗಿದ್ದ. ಪಾಳದ ರಾಜನಿಗೆ ದೊಡ್ಡ -ವೃಣವಾದಾಗ ಅದರ ಚಿಕಿತ್ಸೆಗಾಗಿ ಆತ ಅ್ಯಂಡ್ರೂನನ್ನು ಮದ್ರಾ ಸಿನಿಂದ ಕರೆಸಿಕೊಂಡಿದ್ದ. _ ವೃಣ ತುಂಬಾ ಬೆಳೆದುಕೊಂಡಿದ್ದರಿಂದ ಯಶಸಿ ಕ ಯಾಗಿ ಆಪರೇಶನ್‌ ಮಾಡುವುದು ಕಠಿಣವಿತ್ತು. ಡಾಕ್ಟರ್‌ ಆಂಡ್ರೂ ರಾಜನನ್ನು ಮೆಸ್ಮೆರಿಜಂ ಪ್ರಯೋಗಕ್ಕೊಳಪಡಿಸಿ ಆಪರೇಶನ್‌ ಮಾಡಿದ. ಅದು ಸಫಲ ವಾಯಿತು. ಅನಂತರ ಗರ್ಭೆವಶಿ- ಯಾದ ರಾಜಕುಮಾರಿಯ ಅಪರೇಶನ್ನನ್ನೂ ಯಶಸ್ವಿಯಾಗಿ ಮಾಡಿದ. ಪ್ರಸವವಾಗುವಾಗ ತಾನು ಪ್ರಾಣ ಕಳೆದುಕೊಳ್ಳುತ್ತೇನೆಂಬ ಭಯ ಇನ್ನೊಬ್ಬ ರಾಜಕುಮಾರಿಯನ್ನು ಆವರಿಸಿತ್ತು. ಮೆಸ್ಮೆರಿಜಂನ ಸಹಾಯದಿಂದ ಡಾ. ಆಂಡ್ರೂ ಆ ಭಯವನ್ನೂ ನಿವಾರಿಸಿದ. ಅವನ ಈ ಎಲ್ಲ ಸೇವೆಯಿಂದ ಕೃತಜ್ಞನಾದ ರಾಜ ಅ್ಯಂಡ್ರೂ- ig ಪ್ರಧಾನಮಂತ್ರಿಯನ್ನಾಗಿ ಮಾಡಿ: ಇಬ್ಬರ ಆದರ್ಶಗಳೂ ಒಂದೇ ಆಗಿದ್ದವು. ಪರಸ್ಪ ರರ ವಿಚಾರಗಳು ಮೇಳಗೂಡುತ್ತಿ ದ್ದು ದ- ರಿಂದ. ಭಿನ್ನಾ ಭಿಪ್ರಾ ಯಕ್ಕೆ ಆಸ್ಪ ದವೇ ಇರಲಿಲ್ಲ. ಹೀಗಾಗಿ ಇಬ್ಬ ರೂ ರಾಜ್ಯ ದ "ಅಭಿವೃ ದ್ವಿಗಾಗಿ ಅಹರ್ನಿಶಿ ದುಡಿದರು. ಬಂಡವಾಳಶಾಹಿಗಳ, ಮಿಶನರಿಗಳ, ವಾ ಒಪಾರಿಗಳ ಹಾವಳಿ ಎಲ್ಲಿಯೂ, ನಡೆಯದಂತೆ ನೋಡಿಕೊಂಡರು. ಹೀಗಾಗಿ: ಈ ಎಸೆ A ಕ pe ುದಲ್ಲೆ ಅಲ್ಲಿ ಸಾಹಿತ್ಯ ಸ್‌ ಲಲಿತ ಪ್ರಸು ವ ವಿಲ್‌ನ ಆರೋಗ್ಯ ನಾದಕ್ಕೆ ಹೀಗೆಯೆ ಒಂದು ದಿನ ಮುರಗನ್ನನೊಡನೆ ಮಾತಾಡುತ್ತಿ- ದ್ವಾಗ ಆಧುನಿಕ ವಾಣಿಜ್ಯದ ಪ್ರಸ್ತಾಪ ಬಂತು. ಮುರುಗನ್‌ ರಾನ್‌ಡಂಗ್‌ ಉದ್ಯೋಗ್ಯ ವೃವ- ಸಾಯ್ಯ ವಾಣಿಜ್ಯೋದ್ಯಮಗಳಲ್ಲಿ ಸಾಧಿಸಿದ ಪ್ರಗತಿಯಿಂದ ಪ್ರಭಾವಿತನಾಗಿದ್ದ. ಅವನಿಗೆ ಡಾ. ರಾಬರ್ಟನ ವಿಚಾರಗಳಾಗಲಿ ಜಾಗತಿಕ ರಂಗದಿಂದ ದೂರವಾಗಿ ' ಏಕಾಂತದಲ್ಲಿರುವ _ಪಾಳರಾಜ್ಕದ ನೀತಿಯಾಗಲಿ ಅಷ್ಟಾಗಿ ಸರಿ- ಬಂದಿರಲಿಲ್ಲ. ಪಾಳ ತನ್ನ ಪ್ರಚಲಿತ ಧೋರಣೆ- ಯನ್ನು ಬದಲಿಸಿ ಜಾಗತಿಕ ಪ್ರವಾಹದಲ್ಲಿ ಧುಮುಕಬೇಕು; ಅದಕ್ಕಿಂತ, ಮ: ಖ್ಯಮಾಗಿ ಅಲ್ಲಿನ ಜನರಿಗೆ' ತಾವು ಅತ್ಯಂತ ಸುಖಿಗಳಾಗಿ ದ್ವೇವೆ; ತಮ್ಮಷ್ಟು ಸುಖದಿಂದ ಜಗತ್ತಿನಲ್ಲಿ ಇನ್ನಾರೂ ಇಲ್ಲ ಎಂಬ ಭ್ರಮೆ ಹೋಗಬೇಕು ಎಂಬ ಅಭಿಪ್ರಾಯ ಆತನದಾಗಿತ್ತು. ರಾಬರ್ಟನಿಗೆ ಅವನ ವಿಚಾರ ಗೊಪ್ತಿರದಿರ- ಲಿಲ್ಲ. ಪಾಪ! ವಯಸ್ಸಾದರೂ ಬುದ್ಧಿ ಇನ್ನೂ ಪ್ರಬುದ್ಧವಾಗಿಲ್ಲ ಎಂದು ಅವನನ್ನು ಗಂಭೀರವಾಗಿ ಗಮನಿಸಿರಲಿಲ್ಲ. 'ನಿಶೆಯಲ್ಲಿ- ದ್ಹವರಿಗೆ ಜಗತ್ತಿನ ಪರಿವೆಯೆ ಇರುವುದಿಲ್ಲ, NEAT SST TSENG SNS ಕಂತಿನಿಂದ ಟ್ರಾನ್ಸಿಸ್ಟರ ಸ ೪ಬ್ಯಾ ೦ಡಿನ ಆಲ್‌ ಲ್ಲ ಪೊರ್ಟಿಬಲ್‌ ಟ್ರಾನ್ಸಿ ಸ್ಟರ್‌ | ಪ್ರತಿ ತೀ "ಗಳು ರೂ. ೫/0 || ಪ್ರ ಕಿಯೊಂದು ಗ್ಯಾಪು ವಂತ್ರು ನಗರಕ್ಕೂ "ಕಳಿಸ ಬಹುದು. ಬೆಲೆ ರೂ' ೧೬೫/- SUPREME TRADERS (KH) ‘Old Lajpat Rai Market, DELHI-6 ` ತ್ಮಾದರೂ ವಿಶ್ಲಾಸವಿ ಧು NNER SNS NSS RN ಪಾಳದ ಸ್ಥಿತಿಯೂ ಹೀಗೆಯೆ. ಅಲ್ಲಿನ ವ್ಯವಸ್ಥೆ ನಿಶೆಯ ಒಂದು ಸ್ವರೂಪವೇ ಸೈ ಎಂಬ ಭಾವನೆ ಮುರುಗನ್ನನಿಗೆ ಇತ್ತು. ಆತನಿಗೆ ಸಮೃದ್ಧವಾದ ಐಹಿಕ ಜೀವನ ನಡೆಸುವುದರಲ್ಲಿ ಆಸಕ್ತಿಯಿತ್ತೇ ಹೊರತು ಸಮಾಧಿ ಮುಂತಾದವುಗಳಲ್ಲಿ ಕಿಂಚಿ- ರಲಿಲ್ಲ. ಆದರೆ ಡಾಕ್ಟರ್‌ ರಾಬರ್ಟನ ಧೋರಣೆ. ತದ್ವಿರುದ್ಧವಾಗಿತ್ತು. ಅವನಿಗೆ ಮೋಕ್ಷದಲ್ಲಿ ವಿಶ್ವಾಸ ಬಹಳ, ಅದೇ A ತಾರಕ; ಎಲ್ಲ ವ್ಯಾಧಿಗಳಿಗೂ ಅದೇ. ಔಷಧಿ; ಎಲ್‌ನನ್ನು ಆಪತ್ತಿನಿಂದ ಪಾರು ಮಾಡಿದ್ದೇ ಅದು ಎಂಬ ಭಾವನೆ ಅವನದು. ಒಮ್ಮೆ ಅವನು ವಿಲ್‌ ನೋಂದಿಗೆ ಮಾತನಾಡುತ್ತಾ. ಪ್ರತಿಯೊಬ್ಬನಿಗೂ ಮೃತ್ಯುವು ಕಟ್ಟಿಟ್ಟ ಬುತ್ತಿ, ಅದನ್ನು . ತಪ್ಪಿ ಸಿಕೊಳ ಲು ಯಾರಿಂದಲೂ ಸಾಧ್ಯವಿಲ್ಲ. ಇದು ಎಲ್ಲರಿಗೂ ಗೊತ್ತಿದ್ದರೂ ಒಬ್ಬರೂ ಮತ್ಕುವನ್ನೆ ದುರಿಸಲು ತಯಾರಾಗು- ವುದಿಲ್ಲ ಎನ್ನುವುದು ಎಂತಹ ವಿಪರ್ಯಾಸದ ಸಂಗತಿ! ಪಾಳದಲ್ಲಿ ಯಾವುದಕ್ಕೂ ಅಭಾವವಿಲ್ಲ. ಬೇಕಾದರೆ ನಮಗೆ ಹೆಚ್ಚಾದ ಪದಾರ್ಥಗಳನ್ನು ನಿರ್ಯಾತ ಮಾಡಲೂಬಹುದು. ಸರ್ವವಿಧ- ದಲ್ಲಿಯೂ ದೇಶದ ಉತ್ಪಾದನೆಯನ್ನು ಇನ್ನೂ ಹೆಚ್ಚಿಸಬಹುದು. ಹೀಗಾಗಿ ಇಲ್ಲಿ ಸಾಮ್ಮವಾದ- ವನ್ನು ನೆಲೆಗೊಳಿಸುವುದು ಅಷ್ಟು ಕಠಿಣವಲ್ಲ. ಆದರೆ ಈ ಎರಡು ಸೂತ್ರಗಳನ್ನು ಮಾತ್ರ ಇವತ್‌ ಕಂಠಿನಿಂದ ಲಭ್ಯ ವಿದೆ. NNN NNN. NNN, YEN he ಹಗೆ ಗ ಊದಿ ಮರೆಯಬಾರದು ಅವು ಯಾವುವೆಂದರೆ: ೧) ವಿದ್ಯುತ್ತು-ಬೃಹತ್‌ ವ್ಯಾಪಾರೋ- "ದ್ಯಮಗಳು 4 ಜನಸಂಖ್ಯಾ ನಿಯಂತ್ರಣ ಪ್ರಜಾಪ್ರಭು ತ್ವ ಹಾಗೂ ಸಮೃದ್ಧಿ; ೨] ವಿದ್ಯುತ್ತು-- ಬೃಹತ್‌ ವ್ಯಾಪಾರೋ- ದ್ಯಮಗಳು -- ಜನಸಂಖ್ಯಾ ನಿಯಂತ್ರಣ ಇ ದುಃಖ, ಸರ್ವಾಧಿಕಾರ ಹಾಗೂ ಯುದ್ಧ. ಪಾಳದ ಜನತೆಗೆ ಸಹಕಾರ ತತ್ತ್ವದಲ್ಲಿ ವಿಶ್ವಾಸ ಎತ್ತೇ ಹೊರತು ಅದು ಸಾಮ್ಯವಾದಿಯೂ . ಆಗಿರಲಿಲ್ಲ, ಬಂಡವಾಳವಾದಿಯೂ ಆಗಿರಲಿಲ್ಲ. ಎಲ್ಲರಿಗೂ ಅನ್ನ-ವಸ -ವಸತಿಗಳನ್ನು ಕಲ್ಪಿಸಲು _ ಸಾಧ್ಯವಾಗುವಷ್ಟೇ ಜನಸಂಖ್ಯೆಯನ್ನು ಬೆಳೆಸಿ ತನ್ಮೂಲಕ ಮಾನವತೆಯನ್ನು ವಿಕಾಸಗೊಳಿಸು ವಲ್ಲಿ ಆ ರಾಷ್ಟ್ರದ ಆಸಕ್ತಿಯಿತ್ತು. ಡಾಕ್ಟರ್‌ ರಾಬರ್ಟನ ಪ್ರಕಾರ ಪಾಶ್ಚಾತ್ಯ ರಾಷ್ಟ್ರಗಳು ಸಮೃದ್ಧಿ ಸಾಧಿಸಿದ್ದು ಶಸ್ತ್ರೀಕರಣ, ಬೃಹ- ತೃಮಾಣದ ಸಾಲ, ಲಭ್ಯ ಸಾಧನಗಳ ದುಷ್ಟಯೋಗಗಳಿಂದ. ಒಂದು ವೇಳೆ ಯುದ್ಧ ಕಣ್ಮರೆಯಾಗಿ ಪೊರ್ವಾಪರ ವಿಚಾರವಿಲ್ಲದೆ ಖರ್ಚು ಮಾಡುವ ಹಾಗೂ ಸಾಲಮಾಡುವ ಪ್ರವೃತ್ತಿ ಕೊನೆಗಂಡರೆ ಪಾಶ್ಚಾತ್ಮ ರಾಷ್ಟ್ರಗಳ ಅವನತಿ ಪ್ರಾರಂಭವಾಗುವುದು. ಪಾಳದ ಸಾಮಾಜಿಕ ವ್ಯವಸ್ಥೆಯಲ್ಲಿ ಯಾರೂ ಇನ್ನೊಬ್ಬರಿಗಿಂತ ದೊಡ್ಡ ವರಾಗಲಾರರು. ' ಅಲ್ಲದೆ ಆ ದೇಶಕ್ಕೆ ಸೈನ್ಮದ ಅವಶ್ಯಕತೆಯೂ ಇಲ್ಲ. ಅಲ್ಲಿ ಯಾರೂ ಕಂಡಾಬಟ್ಟೆಯಾಗಿ ಹಣ ಶೇಖರಿಸಿ ಶ್ರೀಮಂತ- ರಾಗಲಾರರು, ಆದ್ದರಿಂದ ದೇಶದಲ್ಲಿ ಅಸಂತೋಷ- ವಾಗಲಿ... -ಘರ್ಷಣೆಯಾಗಲಿ ತಲೆದೋರುವ ಪ್ರಮೇಯವೆ ಇಲ್ಲ. ಸಮಾಜವೆಂದರೆ ಅದರಲ್ಲಿ ಎಲ್ಲ ತರಹದ ಜನರೂ ಇರುವವರೆ. ಆದ್ದರಿಂದ ಕೆಟ್ಟವರಾರು, ಒಳ್ಳೆಯವರಾರು ಎಂಬುದನ್ನು ವಿದ್ಯಾರ್ಥಿ ದೆಸೆಯಲ್ಲಿಯೆ ಗುರುತಿಸಿ ಅವರನು ಸುಧಾರಿಸಲು ಕ್ರಮ ಕೈಕೊಳ್ಳಲಾಗುತ್ತದೆ. ರಕ್ತ ಹಾಗೂ ವೆ ಬಜ್ಞಾನಿಕ ಪರೀಕ್ಷೆಗಳ ಮೂಲಕ ಇಂತಹ ಜನರನ್ನು ಪೃಥಃಕರಿಸಿ ಸುಧಾರಿಸಲಾಗು ತ್ತದೆ ಎಂದು ಡಾ. ರಾಬರ್ಟ್‌ ಎಲ್‌ನಿಗೆ ಹೇಳಿದ. , ನಾಲು ಜ್ಞ 1 ವಿಜಯ ಭಟ್ಟಾಚಾರ್ಯ ಪಾಳದ ಶಿಕ್ಷಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಲೀಲಾ ರಾವ್‌ಳನ್ನು ವಿಲ್‌ನಿಗೆ ಪರಿಚಯ ಮಾಡಿಸಿದ ಆತ ಮಂದಿರ, ಮೂರ್ತಿಗಳು ಹಾಗೂ ಚಿತ್ರಗಳ ಸಹಾಯದಿಂದ ಮಾನವೀಯತೆಯಲ್ಲಿ ಅವರನ್ನು ಹೇಗೆ ತರಬೇತುಗೊಳಿಸಲಾಗುತ್ತದೆ ಹಾಗೂ ರೂಢವಾದ ಸಂಸ್ಕಾರಗಳಿಂದ ಮುಕ್ತರಾಗಿ ಪ್ರತಿಯೊಂದು ವಿಷಯದ ಬಗೆಗೂ ಸ್ವತಂತ್ರ- ವಾಗಿ ವಿಚಾರಿಸುವ ಶಕ್ತಿಯನ್ನು ಹೇಗೆ ದೊರಕಿಸಿಕೊಡಲಾಗುತ್ತದೆ ಎಂಬುದನ್ನು ಸಾದ್ಯಂತವಾಗಿ ವಿವರಿಸಿದ. ಒಂದು ದಿನ ವಿಲ್‌ ಭಟ್ಟಾಚಾರ್ಯನ ಮನೆಗೆ ಊಟಕ್ಕೆ ಹೋದಾಗ ಅವನ ಹೆಂಡತಿ ಶಾಂತಾ ತನ್ನ ಇಬ್ಬ ರು ಮಕ್ಕಳಿಗೆ ಸ್ನಾನ ಮಾಡಿ ಸುತ್ತಿದ್ದಳು. 4 “ಮಕ್ಕಳು ಎಷ್ಟು ಮುದ್ದಾಗಿದ್ದಾರಲ್ಲ್ಯಾ ಇವರು ದೊಡ್ಡವರಾದ ನಂತರ ನಿಮ್ಮ ಹಾಗೆ ಕಾಣುವರೋ. ಅಥವಾ ತಂದೆಯ ಹಾಗೊ?” ವಿಲ್‌ ಸಹಜ ಕುತೂಹಲದಿಂದ ಕೇಳಿದ, - “ಯಾರನ್ನು. ಹೋಲುತ್ತಾರೋ ಏನೊ. ಆದರೆ ಅವರು ತಂದೆಯನ್ನಂತೂ ಹೋಲುವು ವುದಿಲ್ಲ.” “ಅದು ಹೇಗೆ ಅಷು ಸ್ರ ಖಂಡಿತವಾಗಿ ಹೇಳು- ತ್ರೀರಿ?” | “ಏಕೆಂದರೆ ಇವರಿಬ್ಬರ ಜನನಕ್ಕೂ ನಾನು ಕಾರಣನಲ್ಲ” ವಿಜಯ ಮುಗುಳ್ನಗುತ್ತಾ ಹೇಳಿದ, ಶ್ತ “ಆಂ! ಏನಂದಿರಿ?” ವಿಲ್‌ನಿಗೆ ಆಶ್ಚರ್ಯಾ- ಘಾತವೇ ಆಗಿತ್ತು. - ತು “ಅಷ್ಟೇನೂ ಆಶ್ಚರ್ಯಪಡುವ ಕಾರಣವಿಲ್ಲ. 4 ನರ್ಷಗಳ ಹಿಂದೆ ನಮಗೆ ಅವಳಿ ಮಕ್ಕಳು ಜನಿಸಿದ್ದರು. ಈ ಸಲ' ನಾವು ಸ್ವಲ್ಪ ಮಜಾ ಮಾಡಿದೆವು. ನೀವು ಗೋವಿಂದಸಿಂಹನ ಹೆಸರನ್ನು ಕೇಳಿದ್ದೀರಾ? ಇದು ಆತನ ಮಗು,” ಶಾಂತಾ ಹೇಳಿದಳು. “ಹೌದು ಹೌದು. ಈಗ ತಾನೆ ನಿಮ್ಮ ಮನೆ ಯವರು ನನಗೆ ಗೋವಿಂದಸಿಂಹನ ಲ್ಕಾಂಡ್‌ ಸ್ಕೇಪುಗಳನ್ನು ನೋಡಲು ಕೊಟ್ಟಿ ದ್ದರು, ಆ ಇಸ್ಟ ಕ 8 8 ಆ ೋ ್‌ A BRA ಹೃ [ಕಾರ ತೀರಿಕೊಂಡು ಎಷ್ಟೋ ದೊಡ್ಡವರಾಗಿ ಮಶೀನುಗಳನ್ನು ನಡೆಸ- ವರ್ಷಗಳು ಸಂದುಹೋದವಲ್ಲ?” ಬೇಕೆಂದೋ , ವ್ಯಾಪಾರಾದಿಗಳಲ್ಲಿ ತೊಡಗ- ಆಗ ಅಲ್ಲಿ ಹೇಗೆ ಅನೇಕ ವರ್ಷಗಳವರೆಗೆ ಬೇಕೆಂದೋ ಇಲ್ಲವೆ ಯಾವುದಾದರೂ ನೌಕರಿ- ವೀರ್ಯಾಣುಗಳನ್ನು ಸಂಗ್ರಹಿಸಿಡಲಾಗುತ್ತದೆ, , ಯಲ್ಲಿ ಸೇರಬೇಕೆಂದೋ ಅಪೇಕ್ಷಿಸುತ್ತಾರೆ. ಆದರೆ ಯಾವ ಪ್ರಕಾರ ಕೃತಿ ಥಿ ಮವಾಗಿ ಗರ್ಭಾಧಾನ ರಶಿಯದಲ್ಲಿ ಅಲ್ಲಿನ ಸರಕಾರ ಮಕ್ಕಳನ್ನು ಮಾಡಿ ಸತ್ತ ಮಹಾ. ವ್ಯಕ್ತಿಗಳ ಸಂತತಿ ಅನಂತ ರಾಜಕೀಯ ಸಂಪತ್ತಾಗಿ ಪರಿಗಣಿಸುತ್ತದೆ. ಕಾಲದ ವರೆಗೂ ಸಾಗುವಂತೆ ಮಾಡಲಾಗುತ್ತ- ಮುಂದೆ ಯುದ್ಧ ಸಂಭವಿಸಿದರೆ ಐವತ್ತು ದೆಂಬುದುದನ್ನು ಆ ದಂಪತಿಗಳು ವಿಲ್‌ನಿಗೆ ಡಿವಿಜನ್ನಿನಷ್ಟು ಸೈನ್ಯವನ್ನು ನಿಲ್ಲಿಸಲು ಸಾಧ್ಯ- ವಿವರಿಸಿ ಹೇಳಿದರು. ಅಲ್ಲಿನ ಜನ ಎರಡು- ವಾದರೆ ಸಾಕು ಎನ್ನುವ ಧೋರಣೆ ಅಲ್ಲಿಯ ಮಕ್ಕಳಾದ ನಂತರ ಮೂರನೆಯ ಮಗುವನ್ನು ಸರಕಾರದ್ದು. ಚೀನದ ಧೋರಣೆಯೂ ಇದ- ಹೀಗೆ ಪಡೆಯುತ್ತಾರೆ. ಇದರಿಂದ ಅಹಿಂಸ್ಕೆ ಕ್ಕಿಂತ ಭಿನ್ನವಾಗಿಲ್ಲ. ತಮ್ಮ ಅಸ್ತಿತ್ವವನ್ನು ಮಾನವತೆ, ಸೌಹಾರ್ದ ಭಾವನೆಗಳು ಮಕ್ಕಳಲ್ಲಿ ಉಳಿಸಿಕೊಳ್ಳುವುದಕ್ಕಾಗಿ ಮುಂದೊಂದು ದಿನ ರಕ್ತಗತವಾಗಿಯೆ ಬರುತ್ತವೆ. ಪರಸ್ಪರರಲ್ಲಿ ಬಹ್ವಂಶ ಪೌರಸ್ತ್ಯ ದೇಶಗಳು ಹೀಗೆ ಯೋಜಿ- ಪ್ರೇಮ ವಿಶ್ವಾಸಗಳು ಹೆಚ್ಚುತ್ತವೆ ಎಂದು ಸಲೂ ಬಹುದು. Ry ಅವರು ಹೇಳಿದಾಗ ವಿಲ್‌ನಿಗೆ ತನ್ನ ಕಿವಿಗಳನ್ನೇ “ಆದರೆ ನಮ್ಮ ಉದ್ದೇಶ ಸಂಪೂರ್ಣವಾಗಿ ನಂಬಲಾಗಲಿಲ್ಲ. ಊಟ ಮುಗಿಸಿ ಆತ ತನ್ನ ಕೋಣೆಗೆ. ಮರಳಿ ಮಾ ಹ 81888 ಉಣಿ. UNS UN ರ ರಾ ರ್ಸಾರ್ಮರ್‌್ಸಾ*್‌್‌ ವಾಗಿತ್ತು. ಒಂದು ದಿನ ಅವನಿಗೆ ಶಾಲೆಗೆ ಹೋಗಿ ಅಲ್ಲಿನ ಶಿಕ್ಷಣ ಪದ್ಧತಿಯನ್ನು ಅರಿಯುವ ಅವಕಾಶವೂ ಸಿಸ್ಕಿತ್ತು. ಆತ ಶಾಲೆಗೆ ಹೋದಾಗ ಮಕ್ಕಳು ಯಾವುದೋ ಕೆಲಸ ಮಾಡುತ್ತಿದ್ದರು. ಟಾಮ್‌ ಕೃಷ್ಣ ಹಾಗೂ ವಿಜಯ ಭಟ್ಟಾಚಾ- ರ್ಯರು ಕೆಲಸವನ್ನು ಹೇಗೆ ಮಾಡಬೇಕೆಂಬು- ದನ್ನು ಬಾಲಕರಿಗೆ. ತಿಳಿಸಿಕೊಡುತ್ತಿ ದ್ದ ರು. “ನೋಡಿ, ಮಕ್ಕಳು ದೊಡ್ಡವರಾದಾಗ ತಮ್ಮ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಮ್ಮ ಚಿಕಿತ್ಸೆ ಸುರುವಾದ ಕ್ಷಣದಿಂದಲೇ ಕಲೆಯ ಡಿಡ್ಡ ಬರಲಾಯಿಸಲಾಕಿಂಭಿಸುತ್ತವೆ. ನೀವೇ ಪರೀಕ್ಷಿಸಿ ನೋಡಿರಿ ಡಿಕಿತ್ಸೆಯು ಎಷ್ಟೊಂದು ನಿರ್ವಹಿಸುವಂತೆ ಈಗಿನಿಂದಲೇ ತರಬೇತಿ | ಫಲಡಾಯಕವೆಂದು? ರೋಗಿ ವಿವರಣೆ ಬರಿದು ಕೊಡುತ್ತಿದ್ದೇವೆ,” ಎನ್ನುತ್ತಾ ಅವರು ಶಾಲೆಯ ಶ್ಯಾಕೆಟೊಂದನ್ನಿ ಉಚಿತವಾಗಿ ತರಿಸಿಕೊಳ್ಳಲಿ. ಪ್ರಿನ್ಸಿ ಪಾಲ್‌ ಶ್ರೀಮತಿ ನಾರಾಯಣ ಮತ್ತು LALIT AYURVEDIC PHARMACY (51) ಕಾರ್ಯದರ್ಶಿ ಶ್ರೀಮತಿ : ಮೆನನ್ನರನ್ನೂ P.0. KATRI SARAI (GAYA) ವಿಲ್‌ನಿಗೆ ಪರಿಚಯಿಸಿದರು. ಶ್ರೀಮತಿ ಮೆನನ್‌ ಹೇಳಿದಳು: “ಈ ಬಾಲ- ಕರನ್ನಾಗಲಿ ಬಾಲಿಕೆಯರನ್ನಾಗಲಿ ಯಾವ ಉದ್ದೆ "ಶಕ್ಕಾ ಗಿ ತರಬೇಕಿಗೊಳಿಸಬೇಕೆಂಬುದನ್ನು ಅರಯುವುದು ಮುಖ್ಯ. ಉದಾಹರಣೆಗೆ ಹೇಳು ವುದಾದರೆ dd ಜನ ಮಕ್ಕ ಳು ಮಾ ಇದಕ್ಕಿಂತ ಭಿನ್ನವಾಗಿದೆ. ಹತ್ತು ನಿಮಿಷಗಳ ಲ್ಲಾಗುವ ಅನುಭವವನ್ನು ಹತ್ತು ಸೆಕಂಡುಗಳಲ್ಲಿ 7 ಹೇಗೆ ಗಳಿಸಬಹುದೆಂಬುದನ್ನು ನಾವು ಬಾಲಕರಿಗೆ ಹೇಳಿಕೊಡುತ್ತೇವೆ. ನೋಡಿ, ಒಂದು ಗಣಿತ ಸಮಸ್ಯೆಯನ್ನು ಬಿಡಿಸಲು ಮೂವತ್ತು ನಿಮಿಷ ಗಳು ಬೇಕು ಎಂದಿಟ್ಟು ಕೊಳ್ಳಿ, ಆ ಮೂವತ್ತು ನಿಮಿಷಗಳೂ ಒಂದೇ ನಿಮಷದಲ್ಲಿ ಕೇಂದ್ರಿತ- ವಾಗುವಂತಾದರೆ ಎಷ್ಟು ಚೆನ್ನ? ಆಗ ಮೂವತ್ತು ನಿಮಿಷಗಳಲ್ಲಿ ಬಿಡಿಸಬಹುದಾದ ಸಮಸ್ಮೆಯನ್ನು ಒಂದೇ ನಿಮಿಷದಲ್ಲಿ ಬಿಡಿಸ ಬಹ:ದು. ಇದೇನೂ ಆಶ್ಚರ್ಯದ ಮಾತಲ್ಲ. ವಾಸ್ತವವಾಗಿ ಕ್ಷಿಪ್ಪ ಪ್ರ ಕ್ರಿಯಿಗಳನ್ನು ರೂಢಿಸಿ ಕೈ ಕೊಳು ವುದರ ಮೂಲಕವೇ ಎದ್ವಾ ನರು ಮಹಾ ಜ ಜ್ಞಾನಿಗಳಾಗುತ್ತಾರೆ. ನೇವು ಭಯ ಹಾಗೂ, ತಿರಸ್ಕಾರಗಳಿಂದ ಶಕ್ತಿ ಯನ್ನು ಸಂಪಾದಿಸುತ್ತೀರಿ. ಫ್‌ ಶಕ್ತಿ ಯನ್ನು ನಾವು ಬಳಸುವುದಿಲ್ಲ ಆದರೆ ಶಕ್ತಿ ಶಕ್ತಿಯೇ. ಅದನ್ನು ಒಳ್ಳೆಯ ಉದ್ದೆ ೇಶಕ್ಕಾ ಇ ಗಿಯೂ ಬಳಸಬಹುದು. ಹಿಂಸಾತ್ಮ ಕ “ಭಾವನೆ- ಗಳು ಭೂಕಂಪದ ಹಾಗೆ ನಮ್ಮ ತನುಮನಗಳನ್ನು ಕಂಪನಗೊಳಿಸುತ್ತವೆ. ಆದ್ದ ರಿಂದ_ ಸದಾಕಾಲ ಅಂತಹ ಭ ನಾವನೆಗಳನ್ನು ತೊರೆಯಲು ಯತ್ನಿಸ- ಬೇಕು ಸಕ ನಾವು "ಬಾಲ ದಿಂದಲೇ ಬಾಲಕ ರಲ್ಲಿ ಬೀಬಿಸುತ್ತೇವೆ. ನಾನು ಕೇಂಬ್ರಿಚ್ಚಿ ನಲ್ಲಿ ಇಬ್ಬರು ವಿದ್ವಾಂಸರನ್ನು ನೋಡಿದೆ. ಅವರ ಬುದ್ದಿ ಶಕ್ತಿ ಮಹತ್ತ್ವಾಗಿತ್ತು, ಮಿದುಳು ತುಂಬಾ ವಿಕಾಸಗೊಂಡಿತ್ತು. ಆದ ದರೆ ಅವರಿಗೆ ಸರಿಯಾದ ವ ಃವಹಾರಜ್ಞ್ಲಾ ನವಿರಲಿಲ್ಲ ನಾನು ಹೇಳು. ವುರಿಸ್ಪ. ನಿಮ್ಮ ಲ್ಲಿ ವಿದೃಿ ತ್ರಿ ಗೆ ಮಹತ್ವ ಬಹಳ, ನೀವು ಭೌ ತಶಾಸ್ತ್ರ ರಸ ಇಯನಶಾಸ್ತ್ರ ಗಳಂತಹ ವಿಜ್ಞಾನದ ಶ ಶಾಖಗಳಿಗೆ ಮಿತಿ ಮೀರಿ ಮಹತ್ವ ನ ಕೊಡುತ್ತಿ €ರಿ, ಆದರೆ ನಮ್ಮ ಮಾತು ಹಾಗಿ. ನಾವು ಇವೆಲ್ಲಕ್ಕಿ €ತ ಜೀವನವನ್ನು ಯಾವ ರೀತಿ ಯಲ್ಲಿ ಸಾಗಿಸಿದರೆ ಒಳೆ ಯದು, ಯಾವುದು ಮನುಷ್ಯ ನಿಗೆಶೆ ಯಸ ,ರವಾದದ್ದು ಎಂಬುದಕ್ಕೆ ಮಾತ್ರ ಮಹತ ಕೊಡುತ್ತೆ ವೆ, “ಪ್ರೈ ಕೃತಿಯೊಡನೆ ಚನ್ನಾಗಿ ನಡೆದುಕೊಂಡರೆ ಪ್ರಕ ತಿಯೂ ನಿಮ್ಮೊಡನೆ ಚೆನ್ನಾಗಿ ನಡೆದು ಪುಟ್ಟ ಕೊಳು. ವುದು. ಬ ಹಾನಿಯುಂಟಿ ಡಾ (1 ಬಾಲ್ಕ ದಲ್ಲೆ ಜಾಲೀ ಬಿಂಬಿಸುತ್ತೆ ಷೆ. ಹ ಅಲ್ಲಿ 'ವಿದ್ಯಾರ್ಥಿಗಳನ್ನು ಮನೋವೆ ೈಜ್ಞಾ- ನಿಕವಾಗಿ ವರ್ಗೀಕರಿಸಿ ಬೇರೆ ಬೇರೆ ತರಗತಿಗಳಲ್ಲಿ ಸೇರಿಸಲಾಗುತ್ತಿತ್ತು. ಅವರ ಪಾಠಗಳು ಹೇಗೆ- ನಡೆಯುತ್ತದೆಂಬುದನ್ನು ನೋಡಲು ಹೋದಾಗ ವಿದ್ಯಾರ್ಥಿಗಳು ಹೊರ 'ಜಗತ್ತಿನ ಪರಿವೆಯಿಲ್ಲ- ದಷ್ಟು ಪಾಠದಲ್ಲಿ ತಲ್ಲೀನರಾಗಿದ್ದನ್ನು ವಲ್‌ ಕಂಡ. ಅದೇ ಸಂಜೆ ವಿಲ್‌ನಿಗೆ ಮುರುಗನ್‌ ಹಾಗೂ ' ರಾಣಿಯರು ಭೇಟಿಯಾದರು. ವಲ್‌ ಆ ರಾಜ್ಯದ ವ್ಯವಸ್ಥೆ ಯನ್ನೂ ಅಲ್ಲಿನ ಜನರ ರೀತಿ ನೀತಿಗಳನ್ನೂ "ಚಿನ್ನಾ ಗಿ” ಮೆಚ್ಚಿ ಕೊಂಡಿದ್ದಾ - ನೆಂಬುದು ಅವನ ಮಾತುಗಳಿಂದ ವ ಕ 5 ವಾಗು- ತ್ತಿತ್ತು. ಇದು ಬರಲಿಲ್ಲ. ೫ ಅನೇಕ ದಿನಗಳ ನಂತರ ಸುಶೀಲಾ ಎಲ್‌ನ ಬಳಿ ಬಂದಿದ್ದಳು, ತಾನು: ವೇಲ್ಲಿನಲ್ಲಿದ್ದಾಗ ಅಲ್ಲಿನ ಸರೋಫರಗಳನು ಸ ಅದರಲ್ಲಿ ವಿಹರಿಸು- .ತ್ರಿದ್ಧ ನಯನಮನೋಹರವಾದ ರಾಜಹಂಸ- ಗಳನ್ನೂ ನೆನೆಸಿಕೊಂಡಳು, ಪುಷ್ಪ ಗಳು ಸುರ- ಭಿತವಾಗಿ ಎಲ್ಲೆಡೆಯೂ ಹಸಿರು "ಕೇಗೊಳಿಸುವ ವೆಸಂತದ ನೆನಪು ವಿಲ್‌ನಿಗೆ ಬರುತ್ತಿತ್ತು, ಅಷ್ಟ- ರಲ್ಲಿ ಮಳೆ ಪಾ ಶರಂಭವಾಯಿತು. ಮಳೆಗಾಲಕ್ಕೂ ಮಾಲಿಗೂ ಏನು ಸಂಬಂಧವೋ | ಮಳೆ ಪ್ಪ ಿರಂಭವಾದ ತಕ್ಷಣ ಮಾಲಿಯ ನೂರಾರು ಸ್ಮ ಸ್ಮೃತಿಗಳು ಏಲ್‌ನನ್ನು ಮುತ್ತಿ ಕೊಳ್ಳು ತ್ತಿ ದವು. ಮನಸು ವೇದನೆಯಿಂದ ತುಂಬಿಹೋಗುತ್ತಿ ತ್ತು ತನ್ನೆಲ್ಲ ಕಥೆಯನ್ನು ಅವಳಿಗೆ ಹೇಳಿ ತಡೆಯಲಾಗದ ದುಃಖವನ್ನಾ ತ ಸ್ವಲ್ಪ ಹಗುರಗೊಳಿಸಿಕೊಂಡ. ವೇದನೆಗಳ ಘಟ್ಟ ಗಳದೆಯಲ್ಲಿ `ಜೀವನ ಕಳೆಯು- ವುದು ತುಂಬಾ ಕಷ್ಟ: ಅಲ್ಲದೆ ಅಂತಹ ಜೀವನದಲ್ಲಿ ಒದಗುವ ಆಪತು ಗಳೂ | ಬಹಳ. ಈ ದಿನಗಳಲ್ಲಿ - ಎಲ್ಲರೂ ತಮ ನ್ನು ದೊಡ ವರೆಂದು ಭಾವಿಸಿ- ಕೊಂಡಿದ್ದಾ ರೆ, ಈ ಸುದೀರ್ಫ ಪ್ರಯಾಣದಲ್ಲಿ ನಾವು ಕೇವಲ `ಒಂದು ಸೂಕ್ಷ್ಮ ಕಣ ನಾತ ರಾಣಿಗೆ ಅಷ್ಟು ಗಿ ಮನಸ್ಸಿಗೆ % ಹೊಲಿಗೆ ಮೆಶೀನುಗಳನ್ನು ನಗದು ಹಣ ಸಲ್ಲಿಸಿ ಕೊಂಡಾಗ ರೂ. 25 ರಿಂದ ರೂ.125ರ ವರೆಗಿನ 1220ದಿನಗಳಲ್ಲಿ ಜಿ ಬೆಳೆಯನ್ನು: ಸ್ಲೆಸಿರಿ- || ಹಣವೇನೂ ಕೊಡಬೇಕಾಗಿಲ್ಲ. (ನೀವು ಕೊಡುವುದು ಪೆ ಸ್‌ ೦ಸ್ಕ್‌ನಲ್ಲಿ ನಮೂದಿಸಿದ ಬೆಲೆಯನ್ನು ಮಾಶ್ರ.) | ಇ್ಟೋದಾ ಸೌಂಭ್ಯ। ಎಲ್ಲರಿಗೂ ಆನುಳೂಂಬಾಗುವಂತಹ ಕಂತುಗಳಲ್ಲಿ ಹಂ ಸಲ್ಲಿಸುವ ಯೋಜನೆಯೂ ಇದ. ಈ ಕೊಡುಗೆ ಒಂದು ಸೀಮಿತ ಅವಧಿಯವರೆಗೆ ಮಾತ್ರ ಲಭ್ಯ ಹಮ್ಮು ಸಮೊಬೆದೆ ಸಿಂಗರ್‌ ಅಗಡಿಗೆ ಅಥವಾ ಅಧಿಕೃತ ವ್ಯಾಖಾರಿಯಲ್ಲಿಗೆ ಇಂದೇ ಭೇಟ ಕೊರಿ. spy | ಮಾವಾಗಲೂ ಳೇವೆಲ ಸಿಂಗರ್‌ ಆಯಿಲ್‌, ಸಿಂಗರ್‌ ಸೂಜಿ, ಸಿಂಗರ್‌ ಕತ್ತರಿ ; | ಮುತ್ತಾ ಬಿಡಿ ಭಾಗಗಳನ್ನು ಕೊಳ್ಳಿರಿ, Hl ಗ *ಸಿಂಗರ್‌ ಕೆಂಪೆನಿಯಾ ದ್ರೀಡ್‌ ಬೂಕ್‌? ( ೧1೩1೧೬. ೮.೪ KAP 4 DREN ee ep TT ಈ ಸಭ ಪಚನ ಎತ್ತುವ” (2% ಎನ್ನುವುದು ಅವರ ಗಮನಕ್ಕೆ per ಎಂಬ ವಿಚಾರ ಆತನಿಗೆ ಬಂತು, ಇ ಸಂಜೆಯಾಗಿತ್ತು. ಆಲ್ಲಿನ ಸಾಮಾಜಿಕ ಜೀವನ ಹೇಗಿರುತ್ತದೆಂಬುದನ್ನು ಕಂಡುಕೊಳ್ಳಲು ಎಲ್‌ ಸುಶೀಲೆಯೊಡನೆ ಪಾಳದ ಬೀದಿಗಳಲ್ಲಿ ತಿರುಗು: ತ್ರಿದ್ಧಾಗ ಒಂದು ಮಂದಿರದ ಮುಂದೆ ಜನ ಜಂಗುಳಿ ವಿಪರೀತವಾಗಿದ್ದುದನ್ನು ಕಂಡ. ನವಯ:ವಕನೊಬ್ಬ ಆ ಮಂದಿರದ ಮುಂದೆ ಸ್ವರಬದ್ಧ ವಾಗಿ ತುತ್ತೂರಿಯೂದುತ್ತಿದ್ದ. ು೦ದಿರದ ಮುಂದೆ ನೆರೆದವರೆಲ್ಲ ಸುಮಾರಾಗಿ ತಾರುಣ್ಯದ ಹೊಸ್ತಿಲಲ್ಲಿದ್ದವರೆ, ಇದೇ- ನೆಂದು ವಿಲ್‌ ಸುಶೀಲೆಯನ್ನು ಕೇಳಿದಾಗ ಆಕೆ ಹೇಳಿದಳು: “ನವ ಯುವಕ ಯುವತಿಯರಿಗೆ ಇಲ್ಲಿ ಸಂಯಮಿತವಾದ ಪ್ರೇಮಜೀವನವನ್ನು ಹೇಗೆ ನಡೆಸಬೇಕೆಂಬುದನ್ನು ಕಲಿಸಿಕೊಡಲಾಗುತ್ತದೆ. ಹೀಗಾಗಿ ಇಲ್ಲಿ ಯುವಕ ಯುವತಿಯರು ಜೊತೆ ಜೊತೆಯಾಗಿ ಮಲಗಿದರೂ ಅವರಲ್ಲಿ ವಿಷಮ ವಾಸನೆಯಾಗಲಿ ವಿಕೃತವಾದ ವಿಚಾರಗಳಾಗಲಿ ಮೂಡುವುದಿಲ್ಲ. ಆದ್ದರಿಂದ ನಿಜವಾದ ಜ್ಞಾ ನ ಸಂಪಾದಿಸಲು ಗಾ ನಿತಮ ಬುದ್ಧನ ಹಾಗೆ ಮನಿ ಬಿಟ್ಟು ತೆರಳುವ ಪ ಸಂಗ ಇಲ್ಲಿನವರಿಗೆ ಬರುವು- ದಿಲ್ಲ. ಬೇಕಾದರೆ ತ ತಮ್ಮ ಪಿ ))ಯತಮೆಯೊಂದ್ಲಿ ಗಿದ್ದು ಕೊಂಡೇ ಬುದ್ಧತ ವನ್ನು. ಪಡೆಯ- ಬಹುದು.” ನವಯುವಕನೀಗ ಈಡಿಪ ' ನುಡಿಸುತ್ತಿದ್ದ. ಮಂದಿರದ ಸನಿಹದಲ್ಲೇ ಗೊಂಬೆಯಾಟ ನಡೆಯುತ್ತಿತ್ತು. ಆದರೆ ಅದು ಗೂಢವಾದ ಅನೇಕ ಸಂಕೇತಗಳನ್ನು ಒಳ- ಗೊಂಡಿದ್ದರಿಂದ ನಾಟಕದ ಅರ್ಥ ವಿಲ್‌ನಿ ನಿಗೆ ಆಗ- ಲಿಲ್ಲ, ಸೇನ ಗೀ ತೆಯನ್ನು # ಒಮ್ಮೆ ಡಾಕ್ಟರ್‌ ರಾಬರ್ಟ ವೋಕ್ಷದ ಔಷಧಿಯನ್ನು "ಕುರಿತು ಎಲ್‌ನ ಮುಂದೆ ಪ ್ರೈಸ್ತಾಪಿಸಿದ್ದನಲ್ಲದೆ ಜನನ--ಮರಣಗಳನ್ನು ಬಾಲಕರಿಗೆ ಪರಿಚಯಿಸುವುದರಿಂದ ಯಾರು ಮರಣ ಹೊಂದಿದರೂ ಯಾರಿಗೂ ದುಃಖವಾಗು- ವುದಿಲ್ಲವೆಂದು ಹೇಳಿದ್ದ, ಇದನ್ನು ಕೇಳಿದಂದಿನಿಂದ ಕಸ್ತೂರಿ, ಜೂನ್‌ ೧೯೭೭ "ಭೂತಕಾಲ pe ಕಣೆ ದುರಿನಲ್ಲೇ © ವಿಲ್‌ನಲ್ಲಿ ಈ ಬಗ್ಗೆ ಕುತೂಹಲ bf. ಶ್ರ ಅವನು ಈಗ ಸೇಶೀಲೆಯ ಸಹಾಯದಿಂದ ಮೋಕ್ಷದ ಔಷಧಿಯನ್ನು ದೊರಕಿಸಿ ಅದನ್ನು ಕುಡಿದು ನೋಡಬೇಕೆಂದು ನಿಶ್ಚಯಿಸಿದ, * ಮೋಕ್ಷದ ಔಷಧಿಯ ನ್ನು ತೆಗೆದುಕೊಂಡ ನಂತರ ದೇಹ, ಮನಸ್ಸು, ಪ್ರಾಣಗಳೆಲ್ಲವೂ ಹಗುರವಾಗಿ ಮೋಡದ ಹಾಗೆ ತೇಲುತ್ತಿರುವ ಆ ವಿಲ್‌ನಿಗಾಯಿತು- ಹಳೆಗಾಲದ ಎತಿಗಳೂ ಸೂಕ್ಷ ತಿಸೂಕ್ಷ ಎವಾದ' ಸಂವೇ- ಸ $'ಕಟಗೊಂಡು ಸಶಕ್ತ ಆತ ವೊಂದು ನಿರ್ಮಾಣಗೊಂಡಂತೆನಿಸಿತು. ವಿಲ್‌ನ ಸಮಸ್ತ” ಚೇತನವೂ ಜಾಗ್ರತವಾಯಿತು. ಬುದ್ಧನ ನಿರ್ವಾಣ ಕಲ್ಪನೆ ತನ್ನ "ದೇಹದಲ್ಲೇ ಸಾಕಾರವಾದಂಪಾ- ಯಿತು. ಕುಂಡಲಿನಿಯು. ಜಾಗ್ರತಗೊಂಡಾಗ ಯೋಗಿಗಳಿಗೂ ಯಷಿಮುನಿಗಳಿಗೂ ಇಂತಹುದೇ ಅನುಭವ ಆಗುತ್ತದೆಯೋ ಏನೋ ಎನಿಸಿತು, ತನಗಾಗುತ್ತಿರುವ ಅನುಭವವನ್ನೆ ಲ್ಸ ಆತ ಸುಶೀಲೆಗೆ ವಿವರಿಸಿ ಹೇಳುತ್ತಿ ದ. ಅದ. ಶ್ಯವನ್ನು ನೋಡಿದಂತೆಯೂ ಅಶ್ರು ತವನ್ನು ಕೇಳಿ. ದಂತೆಯೂ ಭಯ-ಪೀಡೆಗಳ ಪರಿಧಿಯನ್ನು ದಾಟಿಹೋದಂತೆಯೂ ಅವನಿಗನಿಸ ಸುತ್ತಿತ್ತು. ಹಾದು ಹೋಗುತ್ತಿತ್ತು. ಖಾಕಿ ಬಟ್ಟಿ ಧರಿಸಿದ ಸೆ ಸೆ ನಿಕರ ಪರೇಡ್ಕು ಧ fe: ತೋಫುಗಳ್ಳು ಯುದ್ಧ ವಾದ್ಯಗಳು, ಕೋರಿಯದ ಯುದ | ಭೂಮಿಯ ಕೆಸ ರಿನಲ್ಲಿ ಸಿಕ್ಕಿಕೊಂಡ ಹೆಣಗಳು ನಾಜಿಗಳ ಮುಂದೆ. ಸಾಕಾರ ರೂಪ ಧರಿಸಿ ಕು ಣಿಯುತ್ತಿ ದ್ದ ಮೃತು ೪ ಇದೆಲ್ಲ ಅವನ ಕಣ್ಣಿ ಗೆ ಕಟ್ಟ ದಂತಾಗಿತ್ತು. 'ದೂರದಿಂದಲ್ಲೊ “ಜಾಗ್ರ ತ. -ಕರುಣೆ.. ,ಜಾಗ್ರತೆ.. ಕರುಣೆ ಎಂಬ . ಉಯಿಲು ಕೇಳಿ ಬರುತ್ತಿತ್ತು. ನ “ಈ ಮೈ ನಾ ಪಕ್ಷಿಗಳು ಹೇಳುತಿ ರುವುದು ಕೇಳಿನಿತೆ?” ಸುಶೀಲೆ ಎಲ್‌ನನ್ನು ಕೇಳಿದಳು. ಅವರಿಬ್ಬ ರೂ ಕಿಟಕಿಯ ಬಳಿ ಹೋಗಿ ನಿಂತರು. ದಲ್ಲಿ ಟ್ಯಾಂಕುಗಳ ಸಾಲು ಗಡಗಡ ಸದ ಮಾಡುತ್ತಾ ಸಾಗುತಿ ತ್ತು. ಅದರ ಹಿಂ ಪೌ ೦ಡಿನ ಹೊರಗೆ ರಾಜಮಾರ್ಗ- ' ತ ಬೇರೆ ಮುಲಾಮುಗಳು ನೋವೆನ್ನೆ ಉಪಶಮನೆ ಗೊಳಿಸಬಹುದು. ಆದೆರಿ ಅಯೊಡೆಕ್ಸ್‌ ಉಪಶೆಮೆನೆ ಗೊಳಿಸುತ್ತ py ನೋವನ್ನು ಗುಣಸಡಿಸುತ್ತದೆ. ಐಳೆಂದಕಿ ಅದರಲ್ಲಿ ಅಯೊಡಿನ್‌ ಇದೆ. ಸ್ನಾಯು ಮೆತ್ತು ಸಂದ ನೋವುಗಳಿಗೆ ಏಕಮಾತ್ರೆ ಮುಲಾಮುಎ.ಆಯೊಡೆ ಕ್‌, p a Om ONC ಅಯೊಡೆಕ್ಟ್‌ ಹಚ್ಚಿಗೆ, ಮತ್ತೆ ನಿಡಾಡಿಗಿ. ಲಂಟಾನ ೦08೬125 KN ನಾಲೆ ಭಡೆಗಳಲ್ಲೂ . ವ್ಯಾ ಪಿಸಿತು. ಕ ಕ ee ನೆ ದ್ವಿ ೇಪದಾಜೆಯಿಂದ ದವ ಮಿತ್ರರನ್ನು ಎಲ್ಲರೂ ಮುಕ್ತ ಮನಸ ಸ ತ್ತಿದ್ದ ಬ್‌ ಇ ವ್ರ ಮುರುಗನ್ನನ ಜೊತೆಗೆ ಕರ್ನಲ್‌ ದೀಪನ ಸೈನ್ಯವಿತ್ತು. ಲೌಡ್‌ ಸ್ಪೀಕರ್‌ ಇನ್ನೂ ; ಕೂಗುತ್ತಿತ್ತು: “ನನ್ನ ತಾಯಿ ಹಾಗೂ ತಂದೆಯ ' ರಾಜ್ಯಗಳೆರಡೂ ಇಂದು ಒಂದಾಗಿವೆ. ಇನ್ನು ಹೀಲಿ ಈ ಹೊನ ರಾಜ್ಯವನ್ನು “ಪಾಳ- ಎನ್‌ ಸಂಯುಕ್ತ ರಾಜ್ಯ'ವೆಂಧು ರಾಲಾಗುವುದು. ಅಪ್ಪ ತಿಮ ರಾಜನೀತಿ- ರೂ ಮಹಾ ಆಧ್ಯಾತ್ಮಿಕರೂ ಆದ ಕರ್ನಲ್‌ 'ದೀಪ ಅದರ ಪ್ರಥಮ ಪ $ ಧಾನಮಂತ್ರಿ ಯಾಗು- ಚರು, ಮತ್ತು . ಪ್ರ್‌ತಿಗಾಮಿಗಳಾದ ಈ ' ಮುದುಕ ಧುರೀಣರೂ ಆವರ ಸಿದ್ಧಾಂತ- Kj | ೯ ಗ [a ಕ ತ ಸ ಸ ವಾಹನಗಳು. ಸರ್ಟ್‌ಲ ಬನ. ಪ್ರ ಎ83 | “ಪಾಳದ ವೇದಗಳು ಕಠಿಣಾತಿಕಠಣ ನಿಯಮಗಳನ್ನು ಪ್ರ ದಿಂದ ಭೂ ಕಂಪಿಸ ತೊಡಗಿತು. ನೂರು | ವಷ ಕೆಲಸ ಒಂದೇ ಒಂದು ' ರಾತ್ರಿ ನ” ಮೂರಾಬಟ್ಟೆಯಾಗಿ ಹೋಗಿತ್ತು. ತಡಿ ಸುಶೀಲಾ ಚಾದರಿನಿಂದ . ಮುಖ ಮುಚ್ಚಿ- ' ಕೊಂಡಳು. ಮೈ ಥರಥರ ನಡಗುತ್ತಿತ್ತು.' ಇನ್ನೇನು, ಆಕೆ ಆಯ ತಪ್ಪಿ ಕೆಳಗೆ ಬೀಳುತ್ತಾಳೆ ಅನ್ನುವಷ್ಠ ರಲ್ಲೇ ವಿಲ್‌ ಆಕೆಯನ್ನು ಗಟ್ಟಿಯಾಗಿ ' ಹಿಡಿದುಕೊಂಡ, ಸೈನ್ಯದ ತುಕಡಿ “ಮರಳಿ ಹೋಗಿತ್ತು, ಎಲ್ಲ ಕಡೆ ಸ್ಮಶಾನ ಶಾಂತಿ- ಯಾವರಿಸಿತ್ತು, ದೂರದಲ್ಲಿ - ಪಕ್ಷಿಯೊಂದು, : _ “ಜಾಗ್ರತೆ... ಕರುಣೆ... ಜಾಗ್ರತೆ... ಕರುಣೆ” ಎಂದು ಕಿರಿಚುತ್ತಿತ್ತು. ಕ ಜ್‌ ಬೋಧಿಸುವುದಿಲ್ಲ, 'ಕಾರ್ಯಕಾರಣ ಸದ ಪದ್ದತಿಯಲ್ಲಿ ಚಿರಂಶನ ಕಾಲದವಕೆಗೂ. ಜೀವಿ ತೊಳಲಜೇಕಾಗುವುದೆಂದೂ ಭು ಬದಲು ಸರ್ವಕ್ಕೂ ಮೂಲವಾದ, . ಅಣುರೇಣುಗಳಲ್ಲಿಯೂ ವ್ಯಾಪ್ತವಾದ ಜಗತ್ತಿನ ಸಕಲ ವ್ಯನಹಾರಗಳಿಗೂ ಕಾರಣವಾದ ಅಜಿಂಕ್ಯ ಆತ್ಮನಿದೆ- ೫ ಯಂಬುಪನ್ನೂ ಉಡ ಫಷ ಸುತ್ತ ಷೆ. -ಸ್ವಾಮಿ ವಿವೇಕಾನಂದ ಜೀ 4 published by Shri K. Janardana for ig private Ltd. at the Samyukia Kaine K Bombay; V, ತ [ ( ತ್‌ | | ಡೆ P ಗ ; ರಿ ಪಾಟೂಮ ನಾರಾ ಒಂದು ಶ್ರೇಷ್ಠ ತಯಾರಿ Tr ಹ್ಯೂ pe : ಅತಾ ಳಿ ಜಾ ಸ್ಥಳೀಯ ತೆರಿಗೆಗಳು ಪ್ರತ್ಯೇಕ < ಇ ~ Pe \ ೩ ಈ ೫? ಕ ಸ { ' AEN NS ಕಾ ದ 0 ಕ ಗ ಘಿ ಲ ಗ್‌ 3೫ § ಎ ಕ ¥* A » ಈ 14 ಶಾ pp 8 fe [7 ವ್ವ ಚ್‌ p. her” ೩ ತ್ತ KASTURI PLAICE: 1-25 Keg. Nos Reghitered with the Registrar 0} Newspapers for India under Ne, 3638868 a ಐನು? ಉತ್ಕಷ್ಠತೆ ಇದ್ದಲ್ಲಿ ಖಿತವ್ಪತೆ ಇರುಪುದಿಲ್ಲಪೆ? ಯಾರು ತಿ ಕಾಲಿಟಯಲ್ಲಿ ಎರಡೂ ಇದೆ! ಇದರ ಗುಟ್ಟು $ ಆಧುನಿಕ ಆಡಳಿತ ಸುಧಾರಿತ ಉತ್ಪಾದನಾ ತಂತ್ರ ಸೇವೆಯ ದೃಢ ಮನೋಭಾವ ಗ್ಲೂ ಕೋಸ್‌ ಗೋಲ್ಡನ್‌ ಮಾರೀ ವಿನ್ನರ್‌ ಳ್ಳಿ ಕ್ವ್ವಾ ಲಿಟಿ ಪುಡ್‌ ಪಾ ಪ್ರಾಡಕ್ಟ್ಸ್‌ SEE ಜು