ಮಾರ್ಚ್‌, ೧೯೬೨ ಎ7 ಜಬ] ಪೈ. ' 112] ನಿಕಕೊಂಡು ಸಳಕಂ06 ಉಳಿಸೋ ೪ ಖಾಲೀ ಲೋಬೋ ಲೊ ಲೋಲಾ ಲಾಲಾ ಲೂ ಪಾಪಾ ಪಾ ಪಾ ಲಾ ನ ಚ ಸ ರ 0010 (060101 1((| ಹ 1 *ೇ ಪ್ರತಿವಾರವೂ ಹೊಸದರಲ್ಲಿ ಹೊಸದು! 1 ಕ ಓಂ ಸ | ತ್ತ ವಿವಿಧ ವಿಷಯಗಳ ಮೇಲೆ ವಿಜಾರ| ಖ್ಯಾತ ಕಾದಂಬರಿಕಾರರಾದ ಸ ಪ್ರಜೋದಕ ಲೇಖನಗಳು ನಿಮದೆ ತ ತ್ಲ] ಬೇಕಲ್ಲವೆ? ಶ್ರವೀಜ ಅವರ | ಜ್‌ ವೈವಿಧ್ಯದೊಂದಿದೆ ಬ ಸರಸ ಸಾಮಾಜಿಕ ಕಾದಂಬರಿ ಸ ಗಳು ನಿಮದೆ ಮನೋರಂಜನೆಯನ್ನೂ 4 ಕಾಶೀ ಯಾತ್ಮೆ? ನೀಡಬೇಕಲ್ಲವೆ? ಷ್‌ ಹಾಗಾದರೆ ಹಾಗಾದರೆ ಕ ಕರ್ಮವೀರ ನೀವು ಅವಶ್ಯ ಓದಬೇಕು ತೊಟ... ಟೆ ್‌ೆ ಕ್ವ ್‌ೆ ಖೋಲಿ ಲೋ ಭೋ ಭೂಾಳೋ ಲ ಬೋಲಾ ಲ್‌ ಕೆ ವೈಶಿಷ್ಟ್ಯಗಳು: ನಾನಾ ವಿಷಯಗಳ ಮೇಲೆ ವಿಚಾರ ಪ್ರಚೋದಕ ಮತ್ತು ಮನೋರಂಜಕ ಲೇಖನಗಳು. ಮುಂಬಯಿ- -ಮದ್ರಾಸಗಳ ನಮ್ಮ ವಿಶೇಷ ಪ್ರತಿನಿಧಿಗಳು ಕಳಿಸುವ ತಾಜಾ ಸಿನೇಮಾ ಸುದ್ದಿಗಳು. ಮಹಿಳೆಯರಿಗೆ, ಬಾಲಕರಿಗೆ ಪ್ರತ್ಯೇಕ ಪುಟಗಳು. ಬಾಲಕರಿಗಾಗಿ “ಎಳೆ ಯರ ಬಳಗ” ಮನೋರಂಜಕವಾಗಿರುವ ಸಚಿತ್ರ ಕಥೆ. ಫ್ಯಾಂಟಮನ ಸಾಹಸ ದೇಶದ ರಾಜಕಾರಣದ ಪರಿಚಯ ಮಾಡಿಕೊಡುವ ರಾಜ್ಯಗಳ ರಾಜಕಾರಣ, ದಿಲ್ಲಿಯ ಪತ್ರ, ರಾಜ್ಯದ ರಾಜಧಾನಿಯಿಂದ ಮೊದಲಾಗಿ ಸ್ವಿರಶೀರ್ಷಿಕೆಗಳು. ರನಿವಾರದ ಸಂಚಿಕೆ ಹಿಂದಿನ ಬುಧವಾರವೇ ನಿಮ್ಮ ಕೈಸೇರುವುದು. ಆ ಉಟ ಳ್ಳ ಲ್ಲೊ ಳೋಟ್ಟ ಲಾ ಕ ಹ್ಣ ಕೆ. ಖಲ ಕೊ ಸ್ಟ ಫಲೇ ಕ್ಯೆ ಕಳ್ಳ ಕ್ಸ 4, ಕೈ ಸಯಿವಿವಿ ಸಿವಿವಿ ಬಾವಾ ಓಹ್ಮ್‌ಚ್‌್‌ ಕ್ಳಕ್ಕೋ ಕ್ಕ ಸ ೨೪ ಪುಟಗಳು: ೨೦ ನಯೆ ಪೈಸೆ ಹೊಸಾ ಸಾ ಾಾರಗಾಘಾಳಾಘ್ವಾಘರಾಘಾರ್ಥ್ಭಾಕಾಕಾಘಾರರ್ಪಾರ್ಕಾಕಾರ್ಕ್ಸ್‌ಕಕ್‌್‌ಾ್‌ ್‌್‌್‌ ಲೊ ಕ ಶಿಕ್ಷಣ ಬ್ರಸ್ಟಿನ ಪ್ರಕಟನೆ ಕ ಫಿ ಬ ಪತಿಕಿ ಬಕ 44430ಾಾ*ಾ% ಅಂಎಎಎಕಿಇಿವಿಂಿಬಿಲಪಿಪ ೪೪0ಎ ಕಿ೨ಂರಿಪತಿಸಲ ಪ್‌ ಕರಿ ಭಾರ ಕರಿಕು ರುಳಾಳೂಲುಳೊರೂ ಳಕು ಪಯ ಲಿಳಾಳಾ ಳಾದ ತೋ ಲೋಲೋ ಪೋಲೋಾಲೂ ಲಾ ಲೂಳಾ ಪಾ ಲಾಲಾಲೊಳಾಳು ಪಿಕ ಫಳ ಭಾಳೊಳು ಳಳ ರ್ಗ ವೊಲಾಪಾಯಾಛಾಪಾಪಾಲಾಳೊಳು ಕಾಳಾಳಾಳಾಳಾಳೂಾ ಳಾ ಬ್ಯಾಲಾಳು ಬಳಾಳಾಳಾಳಾ ಉಳು 1 ತಿಲ ಜಿ ಟಗೂಡದಲಿ ಬಲೆಯಿಂದ ಬಿಡಿಸಿ ಕೊಳ್ಳಿ ಯಶಸ್ಸಿನ ಆವರಣದ ಒಳಬನ್ನಿ ಸಯೋಗಿಸಿ ದ) ಸಾಲ್‌ ೈೃ ಬಿಳಿಗೂದಲನು ಪುನಃ ನಿಮ್ಮ ಸ್ವಾಭಾವಿಕ ಮಿರುಗುವ ಕಪ್ಪು ಕೂದಲಾಗಿಸಿ ವಾಸ್ಮಾಲ್‌ ನಿಮ್ಮನು, ಕಿರಿಯರಂತೆ ಕಾಣಿಸುವಂತೆ ಭಾನಿಸುವಂತೆ, ಅಧಿಕ ಆಕರ್ಷಕರನ್ನಾಗಿ ಮಾಡುವದಲ್ಲದೆ, ಹೆಚ್ಚಿನ ಪಗತಿಪಥದಲ್ಲಿ ಮುನ್ರಡೆಸುತ್ತದೆ. ಒಂದು ಪ್ರಾಮಾಣಿಕ ಕಪ್ಪು ಕೂದಲಾಗಿಸುವ, ಕೇಶ ಶತಿ ವರ್ಧಕ ಮತ್ತು ಪರಿಪೂರ್ಣ ಕೇಶ ಶೃಂಗಾರ, ವಾಸ್ಮಾಲ್‌ ಕೇಶ ಕ್ಸೇಮಕ್ಕೆ ಒಂದೇ ಆದ ಸಮಗ್ರ ಸೂತ್ರ ಎಲ್ಲ ಕೆಮಿಸ್ಟ್ರ ರುಗಳಲ್ಲಿ ಮತ್ತು ಅಂಗಡಿಗಳಲ್ಲಿ "ಶೇಷ ಹ. (1 ((( ೫0 ೫0೫/೭ ತೆ,ಲ ರೂಪದಲ್ಲಿ ಮತ್ತು ಘೃತ ರೂಪದಲ್ಲಿ, ಕೆಡಿಸಲವಕಾಶವಿಲದ ಸೀಸೆಗಳಲ್ಲ ದೊರೆಯುತ ದೆ. ಹೆಜಿ 5 ಕ ಶಜೀನಿ*ಸ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಪೋ.ಆ. ಬಾಕ್ಸ 1192, ಮುಂಬಯಿ-1 ಕುಸು ಎಂ ಎಂಎಂ ಯಯ ್‌ ್‌ ಕಳೆದ 55 ವರ್ಷಗಳಿಂದಲೂ ಜನಾದರಣೆಯನ್ನು ಕಾಯ್ದಿಟ್ಟುಕೊಂಡ್ಕು ಏಳಿಗೆಯ ಪಥದಲ್ಲ-ದಿನದಿಂದ ದಿನಕ್ಕೆ ಮುನ್ನಡೆಯುತ್ತಿರುವ ದಕ್ಷಿಣ ಕನ್ನಡದ, ಏಕೆ? ದಕ್ಷಿಣ ಭಾರತದ ಮೊದಲನೇ ಸಂಸ್ಥೆ... ಮತ್ತದರ ಬ್ರಹತ್‌ ಉದ್ಯಮದ ಉತ್ಪಾದನೆಗಳು ಮುಗ ತ ಯೋ ಯ ಯ ೆುೆುುಾಾಾದಾದ)ುದುದದದಯ್ನಯಿಯ ಯ ಯಯ ಿಯಿಿಿಿಯಿಯಯಿಯಿಯಿಯಿಯಿ ಟಿಬಿಎಂ ವಯು ರ ಾಾ8ರ್ಪ್‌ಾಹಾ್ಮ್ಯ್ಟ್ಜ್ಯಕೈರ್ಯ್ಮೈ್ಯ್ಯೈ್ಯೈ್ಟೈಟೈ್ಫೈಟ್ಚ॥ೈ್ಧ್ಟಕ್‌ೋ್‌ೋ ೃ ೈ ೈೋೀಹಕೊುುುಯ ಯುಯುಯಿಯಯುಯಯಯಯಯಯಯಯಯಯಯಯಯಯಯಯಯಯಯಯಯುೋೋೋ ರೂ "ಬಜ ಜ್ರಾ್‌ ಜು? 9 "6 ಕ ಬ ನತ 101710/20187075 : ೫. ೫. ಡ. 731/7115 78117411, 1.11. 208! 80% 14೦. 7, 800611೩10೩1 ಗಿ14ಜ೬೬೦೩೫ - ಡಿ 7610888075: ""7111711081019'' ೫1೦೫೫: 83, 83 & ಔ೯5/ ೧೫೫೦೫: 593, ಫ2222202220೦22220222202220222222020222222222ಎಎಐಂ2ಎ2ಐಂಎಎಐಐಂಐಐಎಐಐಿಎಎಎನಐಐಐಎನಐ6ನಿನವನವವಿಯುಂನಂಂ ಎಂ ಅವು ) 1 ಕಸ್ತೂರಿ ಕನ್ನಡ ಡೈಜೆಸ್ಟ್‌ ಪ್ರತಿತಿಂಗಳ೧ ನೇದಿನಾಂಕ ಪ್ರಕಟವಾಗುವುದು, ಕಾವಾ. ಮುಖ್ಯ ಸಂಪಾದಕರು : ರಂಗನಾಥ ದಿವಾಕರ ಸಹಾಯಕ ಸಂಪಾದಕರು : ಪಿ, ನಿ. ಆಚಾರ್ಯ ಪ್ರಕಾಶಕರು $ ಲೋಕ ಶಿಕ್ಷಣ ಟ್ರಸ್ಟ್‌-ಹುಬ್ಬಳ್ಳಿ ರಾಕಾ ಕಚೇರಿ ; ಸಂಯುಕ ಕರ್ನಾಟಕ ಕಾರ್ಯಾಲಯ ಹುಬ್ಬಳ್ಳಿ ರ್ರ ಕಕ ೧ ಮುದ್ರಕರು $ ಸಂಯುಕ್ತಕರ್ನಾಟಕಮುದ್ರಣಾಲಯ ಹುಬ್ಬಳ್ಳಿ ಗಾದ ಮುಖಚಿತ್ರ $ ಪತ್ರಿಕಾಪ್ರಿಯ ಕೃಷ್ಣ ಪೋತದಾರ ವಾಂ ಚಂದಾ ದರ ; ವಾರ್ಷಿಕ (ಅಂಚೆಸೇರಿ). ರೂ.೮.೦೦ ಆರ್ಥ ವರ್ಷ -- ರೂ.೪.೫೦ ಜಿಡಿಸಂಚಿಕೆ ರೂ.0೦.೭೫ ॥2350011, ಗಿ12700 1962 ಲೇಖಕರಿಗೆ ಸೂಚನೆ ಕಸ್ತೂರಿಯಲ್ಲಿ ಪ್ರಕಟನೆಗಾಗಿ ಲೇಖ, ಪ್ರಬಂಧ, ಕಥೆ ಮೊದಲಾದವನ್ನು ಸ್ವೀಕರಿಸ ಲಾಗುವದು. ಕಾಗದದ ಒಂದೇ ಮಗ್ಗಲಿಗೆ ವಿರಳ ವಾಗಿ ಬರೆದು ಕಳಿಸಬೇಕು. ಲೇಖಕರು ತಮ್ಮ ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ಕಿಳಿಸಬೇಕ ಲ್ಲದೆ, ಅನುವಾದ, ರೂಪಾಂತರ ಇಲ್ಲವೆ ಸಾಧಾರ ಲೇಖಗಳಾದರೆ ಅವುಗಳ ಮೂಲ ಲೇಖಕ ಹಾಗು ಪ್ರಕಾಶಕರ ಹೆಸರು ವಿಳಾಸಗಳನ್ನೂ ಒದಗಿಸಬೇಕು. ಮೂಲ ಲೇಖಕರ ಅನುಮತಿ ಪಡದೇ ಲೇಖಗಳನ್ನು ಕಳಿಸಿದರೆ ಅವುಗಳ ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ ವಾಗುವದು. ಅಸ್ವೀಕೃತ ಲೇಖಗಳು ತಿರುಗಿ ಬೇಕಾಗಿದ್ದರೆ ಲೇಖಗಳ ಸಂಗಡವೇ ತಿರುಗಿ ಕಳಿಸಲು ಅವಶ್ಯಬೀಳುವಷು ಅಂಚೆ ತಿಕೀಟು ಗಳನ್ನೂ ಕಳಿಸಿರಬೇಕು. ಲೇಖ ಸ್ವೀಕೃತ ವಾದರೆ ಯಥಾವಕಾಶ ಪ್ರಕಟಿಸಲಾಗುವದು. ಲೇಖಕರು ತಮ್ಮ ಲೇಖಗಳ ಸ್ಥಳಪ್ರತಿಗಳನ್ನು ಕಾಯ್ದಿಟ್ಟುಕೊಳ್ಳುವದೊಳಿತು. ಲೇಖಗಳು ಅಕಸ್ಮಾತಾ.ಗಿ ಕಳೆದು ಹೋದಕೆ ಸಂಪಾದಕರು ಹೊಣೆಗಾರರಲ್ಲ. ಲೇಖ ಪ್ರಕಟವಾದಕೆ “ ಕಸ್ತೂರಿ” ಯು ಆಗಿಂದಾಗ್ಗೆ ಗೊತ್ತುಪಡಿಸಿಕೊಂಡ ಕ್ರಮದಲ್ಲಿ ಪ್ರತಿಫಲವನ್ನು ಆದಷ್ಟು ಬೇಗ ಕೊಡಲಾಗು ವದು. ಲೇಖಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳು ವ ಅಧಿಕಾರ ಸಂಪಾದಕರಿಗಿದೆ. ಚಂದಾದಾರರಿಗೆ ಸೂಚನೆ ಪ್ರತಿಶಿಂಗಳ “ಕಸ್ತೂರಿ” ಆಯಾತಿಂಗಳ ೧ನೇ ದಿನಾಂಕದೊಳಗೆ ಪ್ರಕಟವಾಗುವದು. ಅದು ಚಂದಾದಾರರಿಗೆ ಆಯಾ ತಿಂಗಳ ೫ನೇ ದಿನಾಂಕ ದೊಳಗೆ ತಲಪುವದು, ಹಾಗೆ ಬಾರದಿದ್ದರೆ ಚಂದಾ ದಾರರು ತಮ್ಮ ಟಪಾಲುಕಟ್ಟಿಯಲ್ಲಿ ಮೊದಲು ವಿಚಾರಿಸಿ ನಮಗೆ ತಿಳಿಸಬೇಕು. ಚಂದಾದಾರರು ಕಾರ್ಕಾಲಯದೊಡನೆ ಪತ್ರ ವ್ಯವಹಾರ ಮಾಡು ವಾಗ್ಗೆ ತಮ್ಮ ಚಂದಾನಂಬರು ಕಾಣಿಸಲು ಮರೆಯಬಾರದು. ಈ ಸಂಚಿಕೆಯಲಿ ಏಸಾವನ ಹಾ ಗಾ ಅಹಂಕಾರ ಮರ್ದನ 0 ೧ ಕರ್ನಾಟಕತ್ವ ಅರ್ಥಾತ್‌ ಆಲೂರ ವೆಂಕಟರಾಯರು ದ.ಬಾ ಕುಲಕಕ್ಡಿ ತಿ ಅಮೃತ ಬಿಂದುಗಳು ಸ ಹೆಬ್ಚಾರ ೯ ಅಮರ ನಗರ: ವೆನಿಸ್‌ ವಿವಿಧ ಮೂಲಗಳಿಂದ. ೧೦ ಈ ಸಾಧುವಿಗೆ ೧೩೫ ವರ್ಷ ತ್ಲ ಜೆ. ಜಿ. ಬೆನೆಟ್‌ ೧೭ ಸೈಟೊಟ್ರಾನ್‌: ಸಸ್ಯಗಳ ಮಾಯಾಗೃಹ ಎಂ. ಕೆ. ಜಯಲಕ್ಷ್ಮಿ. ೨೪ ಬಾಳನ್ನು ನೋಡುವ ದೃಷ್ಟಿ ಎ ರಂ. ರಾ. ದಿವಾಕರ. ೨ ಜಪಾನಿನ ಹಿಂದು ದೇವತೆಗಳು ಸ ಅನು. ಕೆ. ಎಲಿ. ಎನ್‌ ೩೦ ಇದುವೆ ಜೀವ, ಇದು ಜೀವನ ಟಿ ತ೫ ಮತ್ಸ್ಯದಿಂದ ಮಾನವ: ಒಂದೇ ಗಂಟಿಯಲ್ಲ "ತ್ರಿಪಥಗಾ' ೩೭ ಕುಡುಕನ ಹೆಂಡತಿ(ಬಂಗಾಲಿ ಕಥೆ) ಹರಿನಾರಾಯಣ ಚಟ್ಟೋಪಾಧ್ಯಾಯ ೪೧ ಯವನಿಯನ್ನು ವರಿಸಿದ ಬ್ರಾಹ್ಮಣ ಕನಿ ಪಾ. ವೆಂ. ಆಚಾರ್ಯ. ೪೯ ಧೈರ್ಯಂ ಸರ್ವಾರ್ಥ ಸಾಧನಂ ಅನು. ಬಳ್ಳೂಕು ಸುಬ್ರಾಯ ಅಡಿಗ. ೫೭ ನೆಪೋಲಿಯನ್ನನ ಹೆಂಡತಿ ಚ ಲಕ್ಷ್ಮೀನಾರಾಯಣ ೬೧ ಮನುಷ್ಯನ ಮಿಂತ್ರ: ನಾಯಿಂ .. ಸ್ಯಾಪ್ಟನ್‌ ಎಂ.ಜಿ.ಕೆ. ಮೂರಿ ೬೫ ನಗೆಮಲ್ಪಗೆ ಕ ೭೧ ಕಾರ್ನೀಸಿನ ಮೇಲೊಬ್ಬ ತರುಣಿ ನ ಜಿ. ಜಿ, ಹೆಗಡೆ. ೭೩ ೬ ತಾಸಿನಲ್ಲಿ ಪೃಥ್ವೀ ಪ್ರದಕ್ಷಿಣೆ ಗೆ ಡಾ. ಚಿಂ. ಶ್ರೀ. ಕರ್ವೆ ೮೦ ಮುತ್ತಿನ ರಾಜ: ವಿಂಕಿಮೋಟೋ .. ವಿವಿಧ ಮೂಲಗಳಿಂದ ೮೪ ಧನಿಯರ ಸತ್ಯನಾರಾಯಣ (ಕಥೆ) ದಿ. ಕೊರಡ್ಕಲ್‌ ಶ್ರೀನಿವಾಸರಾವ್‌ ೯೧ ನಿಮ್ಮ ಶಬ್ದಭಾಂಡಾರ ಬೆಳೆಯಲಿ 1 ೯೭ ಸ್ಲೂರಸಿ ಬಗ್ಗೆ ನಿಮಗೇನು ಗೊತ್ತಿದೆ?.. ಡಾ. ಬಾ. ಶಂ. ಜಾವಡೇಕರ ೯೯ ಒಂ'ದಿನದ ಗಂಡಹೆಂಡಿರು! (ಸತ್ಯಕಥೆ). ೧೦೪ ಸಿನೆಮಾ ಮನೋವಿಜ್ಞಾನ ಸ ೧೦೬ ಷರತ್ತುಗಳೊಡನೆ ಕಸರತ್ತು ೪ ಬಿ. ವಿ. ಶೆಣೈ ೧೦೯ ಪುಸ್ತ ಕವಿಭಾಗ ಚಕ್ರವರ್ತಿ ನೀರೋ ಬ ಹೆಕ್ರಿಕ್‌ ಸಿಂಕ್ವಿಜ್‌ ೧೧೩ ಮಾರ್ಚ್‌, ೧೯೬೨ ವರ್ಷ ೬ ಅಹಂಕಾರ ಮರ್ಥ್ಹನ ಎರಡು ನೀತಿಕಥೆಗಳು ಔಊಾ ಉದಯನನ ಆಳಿಕೆಯ ಕಾಲ. ಒಬ, ಗೃಹಸ ಮತು ಆತನ ಬಾಗಿಲಲ್ಲಿ ಒಬ್ಬ ಬ ಲಿ” ಹ. ಬ ಸಂನ್ಯಾಸಿ ಇದ್ದರು “ಯತಿವರ್ಯರೇ, ಆಸನವನ್ನು ಸಿ ಬ ಕರಿಸಿರಿ ಎಂದ ಗೃ ಹಸ್ಥ “ದಕ್ಷಿಣೆ ಕೊಡದೆ | ಏನನ್ನೂ ಸ್ವೀಕರಿಸುವುದಿಲ್ಲ ಎಂದು ಸನ್ಯಾಸಿ ಹೇಳಿದ. ಸಿ “ಯತಿಗಳು ದಕ್ಷಿಣೆತೆಗೆದುಕೊಳ್ಳು ಸ ಸರಿಯಾ ಹ್‌ ಬ್‌ ಶ್ರ ಜಾ; "ದುರ “ನಾನು ದಕ್ಷಿಣೆಗೆ ಪ್ರ ಟ್‌ ಜಾ ಶನ ಕೊಡುವೆ. ನಾನು ನ್ಕಾ ಸ ಸ್ತ್ರಯಿರುವೆನು.* ಕ್ಕೂ ಹೆಚ್ಚಿ ಸಡ್ಡು ನಿಮ್ಮ ಲು ಸ್ಲಂಬೇನು? ಕಳಿ "ಇಲ್ಲ. ನಾನು ವ್ಯಾಕಿರಣಜ್ಞ ನೂ ಇದೆ ನೆ. “ವ :ಹಾಭಾಷ್ಯಕಾರರಿಗಿಂತ ಹೆಚ್ಚು ತಿಳಿದಿರು ವಿರಾ?” “ಇಲ್ಲ. .ಆದಕೆ ಜ್ಲಾ ತ್ಲನದರ್ಶನಗಳಲ್ಲಿಯೂ ನಾನು ಐ ಪಾರಂಗತನಿರುವೆನ್ನು' “ ಅವುಗಳನ್ನು ಬರೆದವರಿಗೂ ಹೆಚ್ಚು ಶ್ಲ “ಇಲ್ಲ. ಆ ಉಳಿದ ಎಲ್ಲ ವಿದ್ಯೆಗಳ ಜೊ- ತೆಗೆ ನಾನು ಇವನ್ನೂ ಬಲ್ರೈ ನು] ಯತಿ ತಾನು ತಿಳಿದ ಏಿದ್ತೆ ಗಳನ್ನು ಹೇಳುತ್ತಾ ನಡೆದ. ಗೃಹಸ್ಥ ಮನೆಯ ವಸ ಸ್ತುಗಳನ್ನು ಒಂ- ಜಸು, ಆ ಬಗ್ಗೆ ತಂದಿರಿಸುತ್ತಾ ಬಂದು ಕೊನೆಗೆ ಕೇಳಿದ: "ಯತಿವರ್ಯ, ತಮ್ಮ ಒಂದೊಂದು ಎದೈೆಗೆ ಇಲ್ಲಿ ಒಂದೊಂದು ವಸ ಸು ದೆ. ಇವನ್ನು ಒಮ್ಮೆ ಯೇ ತೆಗೆದುಕೊಂಡು ಹೋಗಬ್ಲಿಕೇನು' ಲಿ “ಒಂದು ರಥವಿದ್ದರೆ ಎಲ್ಲವನ್ನೂ ಒಯ್ಯ ಬಲ್ಜೆ.” "ಆದರೆ ಮಹಾತ್ಮಾ,ತಮ್ಮ ವಜ ಯನ್ನು ಹೊ ರಲು ಬೇಕಾದ ರಥವು ತಮ ಬಲ್ಲಿ ದೆ ? ನತ್ತು ತಮ ಲ್ಲಿ ಕುವ ವಿದೆ [ಯನ್ನು ನ” ಬಳಿಗೆ ತಲುಪಿ ಗ ಸಾಧ್ಯ ವಾಗುವಂಥ ರಥವೂ ಇದೆಯೇ? ಯತಿಯ ತಲೆ ಬಾಗುತ್ತ ಬಂದಿತು. ಈ ಹಲ ವಾರು ವಿದೆ ಗಳನ್ನು ಹೊತ್ತು ಕೊಳ್ಳ ಲು ಜಾ ತನ ರಥವು ಅವನಲ್ಲಿರಲಿಲ್ಲ, ಆತ ಎಲ್ಲ ಅಹಂಕಾರ ವನ್ನು ಬಿಟ್ಟು ಕೊಟ್ಟು ಜಾ ನೆಸಾಧನೆಗಾಗಿ ಅಲ್ಲಿಂದ ಹಂತಿರುಗಿದೆ ಇ ೨ ಕಸ್ತೂರಿ, ಮಾರ್ಚ್‌ ೧೯೬೨ ದ್ರಿ ದಿನ ಒಬ ನು ಒಬ ್ಟಳೊಡನೆ ಹೀಗೆ ಕೇಳಿದ: “ನೀನು ಯಾವಾಗಲೂ ಗಂಡಸರನ್ನು ಅನು- ರಾಗದ ಪಾಶದಲ್ಲಿಬಿಗಿಯಲು ಹವಣಿಸುವುದೇಕೆ? ಇಂಥ ಮಹಾವಿಶ್ವದಲ್ಲಿ ಮನ ತಣಿಸುವಂಥ ಬೇ- ರಾವ. ಉದ್ಯೋಗವೂ ನಿನಗೆ ದೊರೆಯಲಿಲ್ಲವೆ?' ಅವಳಲ್ಲಿ ಅವನ ತಿರಸ್ಕಾರದ ಮಾತುಗಳಿಂದ ಯಾವ ಪರಿಣಾಮವೂ ಉಂಟಾಗಲಿಲ್ಲ. "ನಾನು ಹೀಗೆ ಮಾಡದಿದ್ದರೆ ನಿನ್ನ ಅಹಂಕಾ ರವು ಮೇರೆ ಮೀರಿ ಇಡೀ ವಿಶ್ವವನ್ನೇ ಆವರಿಸು- ತ್ತಿತ್ತು. ಮತ್ತು ಪೃಥ್ವಿಯ ರಣುಕೇಕಗಳನ್ನು ಅದು ತನ್ನ ಕಾಲಕೆಳಗೆ ಕೆಡೆದುಬಿಡುತ್ತಿತ್ತು.” ಅವನಿಗೆ. ಅವಳ ಈ ಉತ್ತರದಿಂದ ಕೋಪ ಬಂತು. ಓಹೋ; ಗಂಡಸಿನ ದರ್ಪಹರಣ ಮಾಡ ಲೆಂದೇನೀನು ಜಗತ್ತಿನಲ್ಲಿ ಅವತರಸಿದವಳೊೋ!” ಅವನು ಕೇಳಿದ. “ಹೌದು. ಅಹಂಕಾರವನ್ನು ತೊಡೆದು ಹಾಕ- ಲಷ ಅಲ್ಲ. ಗಂಡಸರ ಒಣ ಎದೆಯಲ್ಲಿ ಕೋ- ಮಲತೆಯ ರಸವೊಸರುವಂತೆ ಮಾಡಲೂ ನಾನು ಅವತರಿಸಿರುವೆನು. ಇಲ್ಲವಾದರೆ ತಮ್ಮ ಪಾಶವೀ ಭಾವಗಳಿಂದುಂಟಾದ ಸೆಕೆ ಅವರ ಎದೆಯನ್ನು ಸುಡುಗಾಡಾಗಿಸುತ್ತಿರಲಿಲ್ಲವೆ?”. ಆ ಹೆಣ್ಣು ಸ್ಯ ಲ್ಬ ಉತ್ತೇಜಿತಳಾಗಿ ಮ ರುಪ್ರ ಶ್ನೆ ಹಾಕಿದಳು. ಆಗಂಡು ಒಂದುಕ್ಷಣ ಸಹಃ ಅವಳ ಪ್ರಶ್ನೆಗೆ ಅವನಲ್ಲಿ ಉತ್ತರವಿರಲಿಲ್ಲ. ಪುರುಷನಾದರೂ ವೀರನಾದರೂ ಸ್ವಾಮಿಯಾ ದರೂ ಧನಿಕನಾದರೂ ಹೆಣ್ಣಿನ ಹೊರತು ಗತಿ ಯಿ ಲ್ಲದೆ ಸೋತು ದಾಸನಾಗಿ. 'ಭಿಕ್ಷುಕನಿಗೂ ಫೆ ಗಿನ "ಅವಸ್ಥೆಯನ್ನು ಹೊಂದಿದ್ದ. ಹ ಈಶ್ವರಚಂದ್ರ ನಿದ್ಯಾಸಾಗರರಿಗೆ ಒಮ್ಮೆ ಅವರ ಜತೆಯ ಮೇಲಿನ ಅಧಿಕಾರಿ ಯಾಗಿದ್ದ ಯೆೌರೋಪ್ಕ್ಯ ತರುಣನು ಕರೆಕಳಿಸಿದನು. ಮಹತ್ವದ ಕೆಲಸವಿರಬಹು ದೆಂದು ಲಗುಬಗೆಯಿಂದ ವಿದ್ಯಾಸಾಗರರು ಆ ತರುಣನ ಮನೆಗೆ ಹೋದರು. ಅಲ್ಲಿ ಆ ತರುಣ ಅಧಿಕಾರಿ ಕುರ್ಚಿಯ ಮೇಲೆ ಕುಳಿತುಕೊಂಡು ಮೇಜಿನ ಮೇಲೆ ಕಾಲುಗಳನ್ನಿ ರಿಸಿ ವಿದ್ಯಾ ಸಾಗರರನ್ನು ಮಾತನಾಡಿಸಿದನು. ಅಲ್ಲಿ ಮತ್ತೆ ಯಾವ ಆಸನವೂ ಇರಲಿಲ್ಲವಾದ್ದ. ರಿಂದ ನಿದ್ದಾ ಸಾಗರರು ನಿಂತುಕೊಂಡು ಮಾತನಂಡಬೇಕಾ ಯಿತು. ಈ ಘಟನೆಯಾದ ಕೆಲವು ದಿನಗಳ ಮೇಲೆ ಮತ್ತೆ ಆ ತರುಣನು ಇವರಿಗೆ ಹೇಳಿ ಕಳಿಸಿದನು. ಆದರೆ ಈ ಸಾರೆ ವಿದ್ಯಾ ಸಾಗರರು ಹೋಗಲಿ ಲ್ಲವಾದ್ದೆ ರಿಂದಆ ತರುಣನೇ ನಿದ್ಯಾಸಾಗರದ ಜುಸೆಯವರೆಗೂ ಬಂದನು. ನಿದ್ಯಾ ಸಾಗರರೂ ಕೂಡ ಕುರ್ಚಿಯ ಮೇಲೆ ಕುಳಿತು ಕಾಲುಗಳನ್ನು ಮೇಜಿನ ಮೇಲೆ 1 ಯುರೋಪ್ಯ ತರುಣನಿಗೆ ಕುಳಿತುಕೊಳ್ಳಲು ಯಾವ ಆಸನವೂ ಇಲ್ಲದಂತೆ ಮಾಡಿ ಮಾತನಾಡಿಸಿ ದರು. ಧೀಶರು ನಿದ್ಯಾ ಸಾಗರರಿಗೆ ಇರರು, ಇದು ಜಗಳದಲ್ಲಿ ಪ್ರಾರಂಭವಾಗಿ ಮೇಲಕ್ಕೆ ಹೋಯಿತು. 8 ಹೆಚ್ಚಿನ ಅಧಿಕಾರಿಯಾದ ನಾಯಾ ಯುರೋಪ್ಯ ತರುಣನನ್ನು ನೀನೇಕೆ ಅವವಮರಾನಿಸಿದೆ ?? ನಿದ್ಯಾ 12ರ 14 ಹೇಳಿದರು: ಆದರೆ ಈ ಹೊಸತಾಗಿ ಬಂದ ತರುಣನ ತ ರೀತಿ ನನಗೆ ಅರ್ಥವಾಗಿತ್ತು. 4ಇರು ವರೆಗೆ ಯೆೋರೋಪ್ಯ ರ ನಡತೆ ನನಗೂ ಅಚ್ಚ ರಿಯನ್ನುಂಟು ವಾಡಿದೆ. ಬಹುಶಃ ಇತ್ತೀಚೆಗೆ ಯುರೋ ನಿನ ಹೊಸ ಬ ಹೀಗೆ ಇರಬಹುದೆಂದು ಅವರು ನನಗೆ ತೋರಿಸಿದ ನಿನಯ ದಂತೆ ನಾನೂ ಕೂಡ ಅವರಿಗೆ ಅದೇ ಮರ್ಯಾದೆಯನ್ನು ತೋರಿಸಿದೆನು? ...*ಅ೦ಬಿಕೆ' ಸರ್ವತಿಕರ ಅವರು ಕರ್ನಾಟಕದ ಹಂಜು ಹೊತ್ತಿಸಿದರು ಕರ್ನಾಧಿಕತ್ಕ ಅರ್ಥಾತ್‌ ಆಲೂರ ಪಿಂಕಬಿರಾಯರು ದ. ಬಾ. ಕುಲಕರ್ಣಿ “ಇಡೆಬೀಳಲವರು ಇವರಾರು ಎಂಬರೆ ಮಂಕೆ! ಕಲ್ಲೆ ದೆಯ ಸೀಳಿ ಎರಡಕಪ್ರರವ ಕಂಡವರು ಪ್ರಾ ೦ರಂ ದೆದೆಯಲಿ ಬಿತ್ತಿ ಅದರ ಬೆಳೆ ಉಂಡವರು ಬನು ಆಲೂರವರು! ಏಕೆ ಬೇಕೀ ಶಂಕ??? ಷ್‌ ವರ್ಷಾರಂಭದಲ್ಲಿ ಹಿರಿಯರಾದ ಗೋ- ವಿಂದ ಪೈಗಳನ್ನು ಕಂಡಾಗ ಮಾತಿನೆಡೆಯಲ್ಲಿ "ಈಗ, ಕನ್ನ ಡ ನುಡಿಯಾಳುಗಳಲ್ಲಿ ಉಳಿದ ಹಿರಿಯನೆಂದಕೆ ನಾರು ಎಂದರು. ನಾನು ತಟ್ಟಿನೆ “ಯಾಕೆ, ಆಲೂರವರು?' ಎಂದೆ. “ಹಾದು ಸ್ವಾಮಿ. ಅವರು ನನಗೆ ಹಿರಿಯರು. ಮುಂಬಯಿ ಸಾಹಿತ್ಯ ಸಮ್ಮೇಳನದಲ್ಲಿ ನಾನು ಅಧ್ಯಕ್ಷ ಭಾಷಣ ಮಾಡುವ ಮೊದಲು ಅವರಿಗೆ ಬಾಗಿ ನಮಸ್ಕರಿಸಿದ್ದೆ ಎಂದು ಅವರು ಗಲ್ಲ ಮುಟ್ಟಿ ಕೊಂಡರು. ಆಲೂರ ವೆಂಕಟರಾಯರಿಗೆ ಈಗ ಎಂಬತ್ತೆರ ಡಕ್ಕೆ ಏರಿದ ಪ್ರಾಯ. ನಾವು ಅವರನ್ನು ಕಂಡಾಗ ಮುದುಕರಾದರಲ್ಲಾ-- ಎಂದು ಕೂಗಿ ಮಾತಾ ಡುತ್ತೇವೆ. ಆದಕಿ ಅವರ *3ಿವಿ ಚುರುಕಾಗಿದೆ. ದ್ರಟ್ಟ ನಿಚ್ಚಳವಾಗಿದೆ. ನೆನಪು ಅಷ್ಟಾಗಿ ಮಾ- ಜಿಲ್ಲ. 5 ಹರಡಿದ ಗಡ್ಡ- _ಮೀಸೆಗೆಳೆಡೆಯಲ್ಲಿ ಕಾಣುವ ಮುಖ ನಿರಿಗೆಗಟ್ಟಿ ಸ ಒಮ್ಮೆಲೆ ಲಕ್ಷಕ್ಕೆ ಬರುವುದಿಲ್ಲ. ಖಡಖಡ ಮಾತಾಡುತ್ತಾ ರೆ ಹಲ್ಲು ಗಳೂ ಕಾಣುತ್ತವೆ. ಅವರ ಎಡೆಯಾಟಕ್ಕೆ-. ಅದೇಕೆ ನಡದಾಟಕ್ಕೆ ಯಾರದೂ ನೆಕೆ- ನೆವ ಬೇಕಾಗಿಲ್ಲ. ಸಂಜೆ ಒಬ್ಬರೇ ಬ್ಯಾಟಿ, ಹಿಡಿದು ಕೊಂಡು. ತಿರ ಗಂಡಹೋಗುತ್ತಾ ಕ ಕತ್ತ ಲಾ` ಗುವದಾದರೂ ತಾನು ಒಬ ನೇ ಮರಳಿ ಮನೆಗೆ ಬರಬಲ್ಲೆ- ಎಂಬಂತೆ. ಇಂದಿಗೂ ವೇದಿಕೆಯ ಭಾಷಣ ನಿಂತೇ ಮಾಡುತ್ತಾರೆ. ಅಂಬಿಕಾತನಯ ದತ್ತ ಮೊನ್ನೆ ಬೆಂಗಳೂರಿನ ಕಾರ್ಪೊರೇಶನ್ನಿನವರು ಇವರಿಗೆ ಮಾನಪತ್ರ ಅರ್ಪಿಸಿದರು. ಅದು ರಾಜ ಧಾನಿಯ ಗೌರವ. ಶಿವರಾಮ ಕಾರಂತರು ಮೈಸೂರಿನ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದಾಗ ಆಲೂರವರಿಗೆ ಮೊದಲು ಪತ್ರ ಬರೆದು ಗೌರವ ಸೂಚಿಸಿ, "ಪಂಜು ಹಿಡಿದು ಹೋಗುತ್ತೇನೆ'- - ಎಂದು ಬರೆದರು. ಇಪ್ಪತ್ತೈದು ವರುಷಗಳಿಗೆ ಮೊದಲು(೧೯೩೦) ಆಲೂರವರು ಸಸ ಸಾಹಿತ್ಯ ಸಮ್ಮೇ ಳನಕ್ಕೆ ಅಧ್ಯಕ್ಷರಾಗಿದ್ದರ ಗ್ರ ಎಂದೇನಲ್ಲ. ಅವರ "ಗತಪ್ಪ ಓಭವ' ಪುಸ್ತಕದಿಂದಲೇ ಇಂದಾಪ ಪ್ರ ಸಿದ್ಧ ರಾದ ಸಾ "ಮೊದಲು ಸ್ಫೂರ್ತಿ ಪಡೆದದ್ದು. ಅ. ನ. ಕೃ ತಮ್ಮ ವೊದಲ ಬರಹದ ದಿನ ಗಳ ನೆನಪನ್ನ ಸೂಚಿಸುತ್ತ “ನನಗೆ ಕನ್ನಡದಲ್ಲಿ ಓದಲು-ಬರೆಯಲು ಪ್ರೇರಿಸಿದ ಗ್ರಂಥವೆಂದರೆ "ಶರ್ನಾಟಕ ಗತವೈಭವ'”-- ಎಂದು ಸ್ಮರಿಸಿ ದ್ಹಾರೆ. "ಕರ್ನಾಟಕ ಗತವೈಭವ ಪರಿಪೂರ್ಣ ಇತಿ ಹಾಸಗೃಂಥವಲ್ಲ -- ಎಂದು ಆಲೂರವರೇ ಹೇಳುತ್ತಾರೆ. “ಇಗೋ, ಇದೇ ಆ ಪವಿತ್ರವಾದ ದೇವಾಲಯವು. ಇದೋ, ಈ ಬಾಗಿಲು ಕಿಂಡಿ ಯೊಳಗಿಂದ ಆ ದೇವತೆಯ ದರ್ಶನವನ್ನು ಈಗ ತೆಗೆದುಕೊಳ್ಳಿ ರಿ”. ಎಂದು ಬೊಟ್ಟು ಮಾಡಿ ತೋರಿಸ ವದಷ್ಟ ನಮ್ಮ *ೆಲಸವು--ಎನ್ನು ತ್ನಾರೆ. ೪-೫-೧೯೦೫ ರಂದು ಆಲೂರರು ಆನೆ ಗೊಂದಿಯಲ್ಲಿ ಒಂದು ಆಕಸಿ ವಾದ ದರ್ಶನ ಪಡೆದರು. "ದು ಅವರೆದುರು. ಕನ್ನಡತಾಯಿಯ ಉಜ್ವಲ ಕಾಂತಿಯನ್ನು ಮಿಂಚಿಸಿತು. ಅವರು ಸ್ಟುರಣಗೊಂಡರು. ಆ ಮೊದಲು ಅವರಿಗೆ ಕರ್ನಾಟಕದ ಇತಿ ಹಾಸ ಗೊತ್ತಿದ್ದಿಲ್ಲ. ವಿಜಯನಗರವೆಂದಕೆ ಆನೆ ಗೊಂದಿಯ ಬದಿಗಿರುವ ಹಾಳು ಹಂಪೆಯೆಂದೂ ತಿಳಿಯದು. ನೆಲದಲ್ಲಿ ಹೂತಿದ್ದ ಹಂಪೆಯ ವೈಭವವನ್ನು ಕರ್ಜನ್‌ ದೊರೆ ಅಗೆಸಿ ತೆಗೆಸು ತ್ತಿದ್ದ ಕಾಲವದು. ಆ ದಕ"! ಆಲೂರ ವರಿ.ಗೆ ಕಂಡ ದರ್ಶನ--ಆ ಪ್ರೇರಣೆ. ಅವರನ್ನು ಇತಿಹಾಸಕ್ಕೆ ಕರೆದೊ ಯ್ಮು ಊರೂರು-- ಗುಡಿ-ಗುಂಡಾರಗಳನ್ನು ಸುತ್ತಿಸಿತು. ಶಿಲಾಲಿಪಿ ಗಳನ್ನು, ತಾಮ್ರಶಾಸ ನಗಳನ್ನು ಹುಡುಕ ಹಚ್ಚಿತು. ಅದನ್ನು ಓದಲು ಕಲಿಸಿತು. ಒಂ ದು ಸಾವಿರ ವರುಷದ ಕನ್ನಡಿಗರ ಭವ್ಯ ಜೀವ ನವನ್ನು ಕಣ್ಮುಂದೆ ನಿ- ಲ್ಲಿಸಿತು. ಅದರ ಹಿಂದೆ ಸರಿದು ಕ್ರಿಸ್ತಶಕಾ- ರಂಭದವರೆಗೆ ಕನ್ನಡಿಗರ ಕಥೆ ಇವರ ಕಣ್ಣೆದುರು ತುಣಿಯಿತು. ಇದೇ ಆ ಗತವೈಭವ ಗ್ರಂಥ. “ಅದು ಅಪೂರ್ಣವಾಗಿದೆ, ಆವಸರದಲ್ಲಿ ಬರೆದದ್ದಾ ಗಿದೆ. ಇದನ್ನು ಮತ್ತೆ ಮುದ್ರಿಸುವ ಪ್ರಸಂಗವನ್ನೇ ತಾರದೆ, ಕನ್ನ 'ಡಿಗರು ಮುಂದುವಾದು ಒಂದು ದೋಷವರ್ಜಕವಾದ ನೂತನ ಗ್ರಂಥವನ್ನು ರಚಿಸಿ ಇದನ್ನು(ಕರ್ನಾಟಕ ಗತವೆ ವು ಮೂಲೆ ಗುಂಪು ಮಾಡಬೇಕೆಂಬುದೇ ನಮ್ಮ ಮನಃ- ಪೂರ್ವಕವಾದ ಪ್ರಾರ್ಥನೆ” ಎನ್ನು ತ್ತಾರೆ ಕಸ್ತೂರಿ, ಮಾರ್ಚ್‌ ೧೯೬೨ ವೆಂಕಟರಾಯರು. ಇದೊಂದು ಬರೀ ಗ್ರಂಥವಲ್ಲ; ಕೇವಲ ಇತಿ ಹಾಸವಲ್ಲ. ಕನ್ನಡಿಗಳ ಮುಂಬೆಳಗಿನ ಕೋಳಿ ಕೂಗು! ನವೋದಯದ ಸೂರ್ಯಬಿಂಬವಾಗಿ ಬಂದದ್ದು ಇದು. ಕನ್ನಡದ ಜನ ಎಚ್ಚೆರಾಗಿರುವಷ್ಟು ಕಾಲ ಈ ಗ್ರಂಥವನ್ನು, ಇದರ ಕರ್ತೃವನ್ನು ಮರೆಯ ಸು ಮೂಲೆಗುಂಪು 2೫0000 ಯಾವುದೋ ತಾಮಸೀಕಾಲಮಾನಬಂದು ಇದು ನಮ್ಮಅರಿವಿನಿಂದ ಮರೆ ಯಾದರೆ ಮುಂದೆ ನಾ- ವು ಸುದೀರ್ಥವಾದ ಕತ್ತಲೆಯನ್ನೇ ಎದುರಿ- ಸಬೇಕಾಗುವುದು. ಅಂದು--ಆಲೂರ- ವರು ಬಿ. ಎ. ಎಲ್‌. ಎಲ್‌. ಬಿ. ಪದವಿ. ಪಡೆ ದು ಪ್ರಣೆಯ ಜಾಗೃತ ಲೋಕದಿಂದ ಕರ್ನಾ ಟಕಕ್ಕೆ ಬಂದಾಗ ಅವ ರು. ಕಂಡ ಕತ್ತಲೆ ಹರಿಯಲು ಅರ್ಧ ಶತ ಮಾನ ಬೇಕಾಯಿತು. ಸ್ವದೇಶಿ(-ಬಹಿಷ್ಕಾ ರದ ಆ ಘಟ್ಟಗಳಲ್ಲಿ ಲೋಕಮಾನ್ಯರ ನಿಕಟ ವರ್ತಿಯಾಗಿದ್ದು- ಸಾವ ರಕರರ ಸ್ನೇಹದಲ್ಲಿದ್ದ ಆಲೂರವರು ರ ಪ್ಷವಾದ ಕಾರ್ಯ ಕ್ಷೇತ್ರವನ್ನು ಬಿಟ್ಟು ಕರ್ನಾಟಕದ ಕತ್ತಲುಭೂ- ಮಿಗೇ ಬಟರ ರಾಷ್ಟ್ರೀಯತೆಯ ಮಾತು ಬಂದಾಗ ಅದನ್ನನುಸರಿಸಿದರೂ ಇವರ ಜಾಗ್ರತ ಚೇತನ ಅದಕ್ಕೂ ಮೂಲಭೂತವಾದ ೫0 ಸತ್ಯ ವನ್ನು ಕಂಡುಕೊಂಡಿತು. ಅದೇ ಕರ್ನಾಟಕತ್ವ ವೆಕಟಂಾಯುಕ ಕರ್ನಾಟಕತ್ವ ವೆಂದರೆ ಇಂ ದಿನ "ಇರುಂ' ಗಳಂಥ ಪರಿವಿತವ್ಯಾಹ್ತಿ ಯ ಲೋಕಕಲ್ಯಾ ಣದ ನಾಟಕ ಸೂತ್ರವಲ್ಲ. ಅದು ಹ! ಹಿ ಕಸಾ ಇ 1! ಅ ್ಟ್ರಾ್ಸ್ಸ್‌ ಇಷ ತ್‌ ಕ ರ್‌ ಕ ರಾಷ್ಟ್ರೀಯತೆಯನ್ನು ಜಾಗೃತಗೊಳಿಸಿ ಮುನ್ನಡೆ ಕರ್ನಾಟಕತ್ವ ಅರ್ಥಾತ್‌ ಆಲೂರ ವೆಂಕಟರಾಯರು: ೫ ದಾಗ-- ಎಲ್ಲಾ ಸಂಪಾದಕರ ಕೈಸೆರೆಯಾ ಯಿತು. “ಭೂ ರಕ್ತಸಾಯ ಸ್ವಾಹಾ”, “ಧ್ಭೃತ- ಸುವ, ಅದಕ್ಕೆ ಪೂರಕವಾದ, ಪರಮ ಪೋಷಕ ವಾದ, ತಾ ಒಂದು ನಿಶ್ಚಿ ತ, ನಿರಾಡಂಬರವಾದ ನಿರಾಕಾರ ಸಂಕೇತ, ಆಲೂ ರವರಿಗೆ ಅದು ಸಾಕಾರ ಬ್ರಹ್ಮ ಕರ್ನಾಟಕತ್ವವೆಂದರೆ ಕರ್ನಾಟಕ ಏಕೀಶಕ- ರಣ ಮಾತ್ರವಲ್ಲ-ಕರ್ನಾಟಕದ ಸರ್ವಾಂಗೀಣ ಉನ್ನತಿಯ ಸೂತ್ರ-- ಮಂತ್ರವದು. ಒಂದು ಇತಿಹಾಸಪ್ರಜ್ಞೆಯಲ್ಲ, ಸ ಸಂಸ್ಕೃತಿಯ ನಾಮರೂಪವ್ಲ, ಸಾಹಿತ ದ ಚೆಲುವು ಮಾತ್ರ ವಲ್ಲ- -ವಾಣಿಜ್ಯ, ಕಲೆ,, ಇನ್ನೆಲ್ಲ ಕ್ಷೇತ್ರವ್ಯಾಪ್ತಿ ಯನ್ನು ಪಡೆದ ಧರ್ಮಸೂತ್ರ ವೆಂಕಟರಾಯರ ಕರ್ನಾಟಕತ್ವ [ ಅದು ತಮಗೆ ಮಾತ್ರ ಕಂಡ ದರ್ಶನವೆಂಬ ಅಭಿಮಾನ ವೆಂಕಟಂವುರಿಗೆ ಅಂದಿನ ಕಾಲದಲ್ಲಿ ಇದ್ದಿ ರಬಹುದು. ಆದಕೆ ಅದು ಕನ್ನ ಡಿಗರ ಸಾರ್ವತ್ರಿ ಕ. ದರ್ಶನವಾಗಬೇಕೆಂಬ. 'ಅವರ ಹಟಿರ್ವೇ ಅವರನ್ನು ಭಾರತದ ಎಶಾಲ ಕ್ಷೇತ್ರ ದಿಂದ ತಳ್ಳಿ ದ್ನ. ವೆಂಕಟಿಂಉಬರಿಗೆ ಭಾರತದರ್ಶನಕ್ಕೆ ದಾರಿ, ಶ್ರೀಕಾರವೆಂದರೇ ಕರ್ನಾ ಟಿಕದಶ್ಶ ನ? ಅದೇ ಕರ್ನಾಟಕತ್ವ ಆದರೂ ಅತ್ತ ಎಂದಿಗೂ ರಾಷ್ಠ್ರೀಯ ವಾದಿ ಗಳೇ. ಮ. ಗಾಂಧಿಯವರ ಅಸಹಕಾರ ಚಳವಳಿ ಯನ್ನು ಅವರು ಮನಸಾ ಅಂಗೀಕರಿಸಿ ತಮ ವಕೀಲಿಗೆ ಶರಣು ಹೊಡೆದರು. (೧೯೨೦). ಅರ ವಿಂದ ಘೋಷರು' ೫೦ (001701, ೦ (ಿ0-008781101 ಎಂದು ಆ ಮೊದಲೇ ಸಾರಿ ದ್ವರು. ಅದನ್ನು ಆಲೂರವರು ಮೆಚ್ಚಿ ಕೊಂಡಿ ದ್ಮರು. ಅದೇ ಕಾರಣದಿಂದ ಹೊಂ ರೂಲ ಲೀಗಿನವರು ಕರ್ನಾಟಕದಿಂದ ಕಾಯ್ದೆ ಕಾಫಿ ಲಿಗೆ ನಿಲ್ಲಬೇಕೆಂದು ಒತ್ತಾಯದ ತಂತಿ ಕಳಿಸಿ ದಾಗ ತಟ್ಟನೆ ನೆ ನಿರಾಕರಿಸಿದ್ದ ರು. ಅಸಹಕಾರ ಯುಗದಲ್ಲಿ" ಅವರ ಸುತು ವರಿದ ತರುಣಕೇ "ಗೆಳೆಯರ ಗುಂಪು". ಅವರಿಗೆ ಅರ ವಿಂದರ ತಾತ್ವಿಕ ವಿಚಾರ ತಿಳಿಸಿ ಹೇಳಿದವರು ಆಲೂರರು. ೧೯೨೧ರ ಧಾರವಾಡ ಗೋಳಿಬಾರು ನಡ ಹಿ ರಾಷ್ಟ್ರರೆಲ್ಲರೂ ಕುರುಡರೇ” ಮುಂತಾದ ಪ್ರಸಿದ್ದ ಅಗ್ರಲ್ಲೇಖಗಳು ಆಲೂರವರ ಆಗಿನ ಬೆಂಕಿ ಬರಹಗಳು... ಸಂಪಾದಕರು ಸೆಕಿಯಾದರೂ ಕೆಲವು ತಿಂಗಳು ಆಲೂರರೇ ನಾಲ್ಕು ಪತ್ರಿಕೆ ಗಳನ್ನು ನಡೆಸಿದರು. ಮುಂದೆ ಇವರು ಕಾಂಗ್ರೆಸ್ಸಿನ ಅಧಿಕಾರ ಸ್ಥಾನದಲ್ಲಿದ್ದಿ ಲ್ಲವಾದರೂ ರಾಜಕೀಯ ಸಂಪರ್ಕ ದಿಂದ ದೂರವಾಗಿದ್ದಿಲ್ಲ. ಇವರಿಗೆ ಮೂವರು ಸಿ.ಆಯ?.ಡಿ. ಕಾವಲುಗಾರರ "ಬೆಂಬಲ'ವಿದ್ದೇ ಇತ್ತು... ಆಲೂರವರಿಲ್ಲದಾಗ ಅವರ ಮನೆ ಮೂರು ಸಲ ರುಷತಿಯಾಯಿತು. ಇವರಿಗೆ ಬರುವ ಪತ್ರಗಳು ಸೆನ್ಸಾರ್‌ ಆಗದೆ ಕೈಸ್ತ ದ್ಮಿಲ್ಲ.. ಮುಂದೆ ಹಿಂಡಲಗಿಯ ವಾಸ ತಬ್ಬಿ ದರೂ ಕಲಘಟಗಿಯ ದಿಗ್ಫ ಧನ ಒದಗಿಬಂತು ತ ಅದೇ ಕಾಲಕ್ಕೆ" ಅವರಿಗೆ ಗೀತಾಭ್ಯಾ- ಸಕ್ಕೆ ಸಮಯ ಸಿಕ್ಕಿ ದ್ದು. 'ಜಯಕರ್ನಾಟಕವನ್ನು ಬೇಂದ್ರೆ ಯವರಿಗೆ “ವ ಸಿದ ನಂತರ (೧೯೩೦). ಅನ ತಮಗೆ ಪ್ರಿಯ ವಾಡ ಅಧ್ಯಾತ್ಮ-- ತತ್ವ ಚಿಂತನೆಯ ಸಾಧನೆಗಳಿಗೆ ಚು ನ್ನು ಹೊಡಿ ಕೊಂಡರು. ಗೀತಾರಹಸ [ದ ೬೪೫೪೧0 ತರುವಾಯ ೧೫ ವರ್ಷಗಳ ನಂತರ ಗೀತೆಯ ಮೇಲೆ ಸ ಎಂತವಾಗಿ ಐದು ಪುಸ್ತಕ ಬರೆಯಲು ಕಲಘಟನಿ ನಜರಬಂದಿಯೆ ಜ್‌ (೧೯೩೨). ಆದಕೆ ಮನೆ ಗೆದ್ದು ಮಾರು ಗೆಲುವ ಯತ ಆಲೂರರದು. ಕರ್ನಾಟಕದ ಏಕೀಕರಣ ನಂತರ ಆಗಿರಬಹುದು; ಆದರೆ ಅವರ ಅಂತ ರಂಗ ಅದನ್ನು ಅಂದೇ ಕಂಡಿತ್ತು. ಅದೇ ತಳ ಪಾಯದ ಮೇಲೆ ಅವರು ಸ್ವ “ತಂತ್ರ ದ ಕನ ಸನ್ನು ಕಟಿ ನನಸ ನ್ನ್ನ ಕಂಡರು ಅಂತೇ ವೆಂಕಟ ರಾಯರೆನ್ನುವುದು: “ ಕರ್ನಾಟಕವು ನನ್ನ ಕರ್ಮಭೂಮಿ; ಭಾರತವು ನನ್ನ ಸ ಗಗುಷ್ಟೆ ಅವರ ಆತ್ಮಚರಿತ್ರೆ "ನನ್ನ ಜೀವನ ಸ ಗಳು' ೧೯೪೦ 6 “ಯು ಅವರ ಅರು ವತ್ತ ತ ಃ ಕಸೂರಿ, ಮಾರ್ಚ್‌ ೧೯೬೨ ಉತ್ಸವ ಆಚರಿಸಿದಾಗ ಬರೆದದ್ದು. ಅದು ಅವರ ವೃಷ್ಟಿ. ದೃಷ್ಟಿಯ ಬರಹವಲ್ಲ, ನಾಡಿನ ಸಮಷ್ಟ್ರ ದ ಸ್ಟ ಹ ಚರಿತ್ರಾ ೦ಶ. ಆಲೂರವರು ಜರ್‌ ಸೇವಕರಲ್ಲ. ಇತಿ ಹಾಸ ಸಂಶೋಧಕರಲ್ಲ; ರಾಜಕಾರಣಿಯಲ್ಲ; ಕವಿಯಲ್ಲ; ಸಾಹಿತಿಯಲ್ಲ- ನಾನು ಏನೂ ಅಲ್ಲ- ಎಂದು ಅವರೇ ಹೇಳಿಕೊಳ್ಳುತ್ತಾರೆ. ಅಂತೇ ಅವರು ಪದ್ಮಭೂಷಣ-ಶ್ರೀಯೂ ಆಗಲಿಲ್ಲ; ಮಂತ್ರಿಯಾಗಲಿಲ್ಲ; ಯಾವ ವಿಶ್ವ ವಿದ್ಯಾಲಯಗಳೂ ಅವರಿಗೆ ಡಾಕ್ಗರೇಟ್‌ ಪದವಿ ಕೊಡಲಿಲ್ಲ ಅಕಾಡೆಮಿಯ ಎಬ ಇಲ್ಲ. ಯಾವದೂ ಇಲ್ಲ. ಆದಕೆ ಅವರು ಕರ್ನಾಟಕದ ಭವ್ಯದೇಹದ ಯಜಮಾನರು! ಅವರ ಎತ ರಕ್ಕೆ ಈ ಯಾವ ಶೆ ತೆ ಲಾಂಛನಗಳೂ ಬೇಕಾಗಿಲ್ಲ. ಸ್ವದೇಶೀ ಚಳವಳಿ ಬಂತು. ಹಂಚಿನ ಸುಜ ಹಿಡಿದು ಪೆನ್ಸಿಲು, ಬಳೆ, ಕಡ್ಡಿ (ಪೆಟ್ಟಿಗೆಯ ವರೆಗೆ ಉದ್ಯಮ ಕ್ಷೇತ್ರ ರಚಿಸಿ ದರು. ನಕ್ಕ ಕೆ ಬಿಟ್ಟರು. ಚಮಣಿಯ ಣ್ಣೆ ಉರಿ ಸುವುದನ್ನು ಆ? ಬಿಟ್ಟಕಲ್ಪದೆ ಕೊದಡ್ಡರಾಯರ ಟ್ರೀನಿಂಗ್‌ ಕಾಲೇಜು ಹಾಸ್ಟೆಲಿನ ದೀಪಗಳೆಲ್ಲ ಹೊಗೆಯೆಣ್ಣೆ ಯ ಸಮೆಗಳಾದವು. ರಾಜಕೀಯ ಪರಿಷತ್ತಿನ ಪುಣೆ ಅಧಿವೇಶನ ದಲ್ಲಿ ಕನ್ನಡ ಮಾತಾಡಿದರು. ಟಿಳಕರು "ಹೋಂ ರೂಲ್‌' ವಿಚಾರಧಾಕೆಯ ಮುಂಗಾಣಿಕೆ ಯಂತೆ ಸಮ `ತಿಸಿದರು. ಅಲ್ಲಿ ರಾಷ್ಟ್ರಿ ಯ ಶಾಲೆ ಗಳು ಹುಟ್ಟಿ ಜೊಂಡವು: ಇವರತ. ಅಧ್ಯಾಪಕ ರಾಗಿ ಅಲ್ಲಿನವರು ಕರೆದರು. ಇವರು ಧಾರ ವಾಡದಲ್ಲೇ ರಾಷ್ಟ್ರೀಯ ಶಾಲೆ ತೆರೆದರು. ಆದರೆ ಅವರ ಚುಕ್ಕಾಣಿ ಕರ್ನಾಟಕತ್ವ ಅಖಿಲ ಚನಾಟಕನೆ! ಆಗಬೇಕ ಎಲಾ ೧೧ ವರಿಗೆ. ಲೇಖಕರ ಪರಿಷತ್ತು, ವಾಚನಾಲಯ ಪರಿ ಷತ್ತು, ಆದವು ಎದ್ಯಾರಣ್ಯ ಉತ್ತವ, ಬಸವ ಜಯಂತಿ, ನಿಜಗುಣಶಿವಯೋಗಿ ಉತ್ಸ ವಗಳು ನಡೆದವು. "ಆಡು ಮುಟ್ಟಿದ ಗಿಡಎಲ್ಲ; ಸತಗ ಹಿಡಿಯದ ಕೆಲಸವಿಲ್ಲ” ಎಂದರು ಬೇಂದ್ರೆ- ಯವರು. ಆದರೆ ವೆಂಕಟರಾಯರು ಎಲ್ಲೆಲ್ಲೂ ವೈಯ ಕ್ತಿ ಸೋಲನ್ನೇ ಅನುಭವಿಸಿದರು. ಜ್ರ ಸಂಸ್ಥೆಗಳನ್ನು "ಕಟ್ಟಿದ್ದೆಷ್ಟೊ (0 ಅದರ ಮುನ್ನ ಡೆಯ ನೊಗವನ್ನು ತರರ ಮೇಲೆ ಹೊರಿಸಿ ಬೇರೆ ಕೆಲಸ ತ್‌ ಅವರ ಸ್ವಭಾವ. ಅವರೇ ತಮ್ಮ ಈ ಸ್ವಭಾವಕ್ಕೆ "ವಿಕ್ಷಿಪ್ತ ಮ ನೋವೃ ತ್ತಿ' ಎಂದು ಕೊಳು ತ್ತಾರೆ. ಅಂತೇ ಬೇಂದ್ರೆ ಟು ಇವರು " ನಾಯಕರಾಗದೆ ನೇತ್ರ ಶಾದರು” ಎಂದದ್ದು. ತನ್ನ ವೈಯಕ್ತಿಕ ಸೋಲು ಕರ್ನಾಟಕದ ಗರಗ ಗ ಅರ್‌ ಸೊಲ್ಲು. ಅಸಹೆಕಾರದಲ್ಲಿ ಅಹಿಂಸೆಯ ತೀವ್ರ ವಿಧಾನ ವೆಂಕಟರಾಯರಿಗೆ ಸಮ್ಮತವಾಗಲಿಲ್ಲ. ಅಲ್ಲದೆ ಸಮಾಜ ಸುಧಾರಣೆಯಂಥ ವಿಷಯಗಳನ್ನು ರಾಜಕೀಯ ಕಾರ್ಯಕ್ರಮದಲ್ಲಿ ಹೊಗಿಸು ವುದು--ಸೆಕೆಮನೆಗಾಗಿಯೇ ರಾಜಕೀಯ ಮುಂ- ತಾದವು ಬಾಹ್ಯಾಡಂಬರವೆಂಬುದು ಆಲೂ- ರವರ ಮತ. ಧಾರ್ಮಿಕ ವಿಷಯದಲ್ಲೂ ಮಹಾತ ಡನೆ ಮತಭೇದವಾಗಿ ಅವರಿಗೆ ರಿಜಿ ಸ್ಮರ್ಡ್‌ ಪತ್ರ ಬರೆದು, ಧರ್ಮದಲ್ಲಿ ಪ ಪ್ರಳಯ ಮಾಡುವುದಕ್ಕೆ ತ ಪುನಃ ಸೃಷ್ಟಿ ಡಡ ಅತ್ಯಂತ ಕಠಿಣ. ಇದರ ಬಗ್ಗೆ ಏನಾದರೂ ೬೫ ಮಾಡಿರುವಿರಾ?- ಎಂದು ಕೇಳಿದರು. ಹಾಗೇ ಈ ಮತಭೇದದ ಕಾರಣದಿಂದ ಅವರ ನೇತೃತ್ವದಲ್ಲಿ ಕೆಲಸಮಾಡಬೇಕಾದ ಅಧಿಕಾರ ಸ್ಟಾ ನದೆಲ್ಲಿರುವುದು ಬೇಡವೆಂದು: ಕರ್ನಾಟಕ ಕಾಂಗ್ರೆಸ ಸ ಉಪಾಧ್ಯಕ್ಷಪದಕ್ಕೆ ತ್ಯಾಗಪತ್ರ ಅರ್ಪಿಸಿದರು. ಕಾಂಗ್ರೆಸ್ಸಿ ನ ಪರ್ಲು ಹರಿದುಕೊಂಡ ಆಲೂ- ರವರು ಕರ್ನಾಟಕತ್ಯ "ನ ಅಖಂಡಪ ಪ್ರಸಾರಕ್ಕಣಿ ಯಾದರು. ಬೆಳಗಾವಿ ಕಾಂಗ್ರೆಸ್‌ ಕರ್ನಾಟಕದ ಕಾಂ- ಗೈಸ್‌ ಆಗಬೇಕೆಂದು ಗಂಗಾಧರರಾಯರಿಂದ ವಚನ ತಕ್ಕೊಂಡರು. ಬೆಂಗಳೂ ರು--ವೈಸೂರಿಗೆ ಎಡತಾಕಿ ಅಲ್ಲಿಯೂ ಕಂಠಶೋಷಣೆ ಮಾಡಿಕೊಂಡು ಸಾರ್ವಜನಿಕ ಸಂಸ್ಥೆ ಗಳಿಲ್ಲದ್ದನೆ ಜ್‌ ಕುಡು ತಳ ಕರ್ನಾಟಕತ್ವ ಅರ್ಥಾತ್‌ ಆಲೂರ ವೆಂಕಟರಾಯರು ೭ ಮಳಿಸಿದರು. "ಕರ್ನಾಟಕ' ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣರಾದರು. ಮುಂದೆ ಪರಿಷತ್ತು ಗಡಿಪ್ರದೇಶ ಗಳಲ್ಲಿ ಕನ್ನಡ ಪ್ರಚಾರ ನಡೆಸ ಸೆಲಾಗದ್ದಕ್ಕೂ ಅಖಿಲ ಕರ್ನಾಟಕದ ಧ್ವನಿಯನ್ನು ಪ್ರ ತಿಧ್ವನಿಸ ಲಾಗದ್ದಕ್ಕೂ ಬೇಸತ್ತು ಅದಕ್ಕೂ ತ್ಕಾಗ ಪತ್ರ ಒಪ್ಪಿಸಿದರು. ಮುಂದದು "ಕನ್ನಡ' ಸಾಹಿತ್ಯ ಪರಿ ಷತ್ತಾಯಿತು. ವೆಂಕಟಿಉಾಯರ ಲೆಕ್ಕ ದಲ್ಲಿ ನುಡಿ ಬ ಸಾಲದು. ಕರ್ನಾಟಿಕತ್ಸ, ದ 'ವಿಶಾಲಮತಿ ಪ್ರ ಫಲಿತವಾಗದ ಸ ಸ್ಥಳ ಅವಗೆ ಬರಷಣ. ಅವರಿಗೆ "ವಿಕ್ಷಿಪ್ತತನ'.. "ಮತಭೇದ'ಗಳು ಸಾಮಾನ್ಯ. ಈ ಮತಭೇದಗಳದೂ ಅಖಂಡ ವ್ಯಾಪ್ತಿ. ಮತ ಇರುವಲ್ಲೆಲ್ಲ ಭಿನ್ನಮತ, ಅವರದೇ ನವನ ವಿಚಾರಧಾರೆ. ಆದರೆ ಅವರು ನಾಡಿನ ಯಾವ ಕಾರ್ಯಗಳಲ್ಲೂ ಅಸಹಕಾರ ಯೋಗ ತಾಳಿದವರಲ್ಲ. ಇಂದಿನ ಭಾವೈಕ್ಯ ಚಳವಳಿಯನ್ನು ಅವ ಕಿಂದೋ ಯೋಚಿಸಿದ್ದಾರೆ. ಅವರೆ ನ್ನುವುದು: "ನನ್ನ ದೃಷ್ಟಿಯಲ್ಲಿ ಐಕ್ಕವೆಂದರೆ ಏಕರೂಪತೆ ; ವೈವಿಧ್ಯ ದಲ್ಲಿ ಏಕತಾನವನ್ನು ಹುಟ್ಟಿಸ ಈ ನಿಜವಾ ಐಕ್ಯ. ಅವರು ಕರ್ನಾಟಕವನ್ನೇ ಕರ್ಮಭೂಮಿ ಮಾಡಿಕೊಂಡಾಗ ನುಡಿಯ "ಶ್ವ ವ್ಯಾ ಪಕತೆಯ ಪೃಥಕ್ಕ ರಣವೆಂದು 'ಜಯಕನ್ನಾಟ$' ಪತ್ರಿಕೆ - ಹೊರಡಿಸಿದರು. "ಜಯಸಕರ್ನಾಟಕ' ಒಂದು ಪತ್ರಿ ಕೆಯಲ್ಲ. ಅದೊಂದು ಮಂತ್ರ ರಳ 2 ಅವರ ಕರ್ನಾಟಕತ್ವದ ತಪ ಸ್ಸಿನ ಜಪಮಂತ್ರವದು. ಅದರ ವ್ಯಾನ್ಸಿಗೆ ಶ್ರ ದ್ವೆಯ್ಯೇ ಮೂಲ. ಕನ್ನ ಡ ಲೇಖಕನನ್ನು ಕಂಡರೆ ಅವರಿಗೆ ಬಹಳ ಸಂತೋಷ. ಇಂದಿಗೂ ಮೂಲೆಯ ಬದು ಕನ್ನಡ ಪತ್ರಿ ಕೆಯನ್ನಾಗಲಿ, ಕೇಂದ್ರದ ಒಂದು ಪತ್ರಿ ಕೆಯ 'ಮೂಲೆಯನ್ನಾ ಗಲಿ, ಅವರ ಹದ್ದಿನ ತನ್ನು ನೋಡಿಯೇ ಇರುತ್ತ ದೆ ನನ್ನ ನ್ನ್ನ ಕಂಡಾಗಲೆಲ್ಲ * ಇಹಾಂ। ನಿನ್ನದು ಆ ಲೇಖ ಲೆಕ ಅದ. ಅ ಛಲೋ ಬರೀತಿೀ. ನಾ ನಿನಗೆ ಸ ಹೇಳೇನಿ” ಎನ್ನುತ್ತಾರೆ. ಶ್ರೀ ಸೇಡಿಯಾಪು ಕ್ರ ಷ್ಠ ಭಟ್ಟಿರು ಕರ್ನಾಟಕ ಕವಿತಾಪ್ರಪಂಚ ಇ 'ೀಜನ ರಚಿಸಿದ್ದರು. ಸಳವ ಅದನ್ನು ಪ್ರಶಟಿಸಿದ್ದರು. ಮುಂದೆ ಕಾರ್ಕಳಕ್ಕೆ ಹನ ಭಾಷಣಕ್ಕೆ ಹೋದಾಗ ಸೇಡಿಯಾಪೆ ಬಂದು ವಂದಿಸಿ ತಮ್ಮ ಪರಿಚಯ ಹೇಳಿಕೊಂಡರು. ಆಗ ಅವ ರಿಗೆ ೨ ರ ಪ್ರಾಯ. “ನಿಮ್ಮ ಲೇಖನ ನೋಡಿ ದಾಗ ನೀವಿಷ್ಟು ಚಿಕ್ಕಪ್ರಾಯದವರೆಂದು ಕೊಂಡಿರಲಿಲ್ಲ ನಾನು” ಎಂದು ಆಲೂರವರು ಕೃಷ್ಣಭಟ್ರರನ್ನು ಅಪ್ಪಿಕೊಂಡರು. ಜಿ. ಪಿ. ರಾಜರತ್ನಂ ಒಂದು ಪ್ರಥಮ ಪ್ರಯ ತ್ನದ ಕವಿತೆಯನ್ನು ಆಲೂರವರ ಜಯಕರ್ನಾ ಟಕಕ್ಕೆ ಕಳಿಸಿದರು. ಇವರು ಅದನ್ನು ಪ್ರಥಮ ಪುಟದಲ್ಲಿ ಪ್ರಕಟಿಸಿ ಗೌರವಿಸಿದರು. ರಾಜರತ್ನರಿಗೆ ನಾಚಿಕೆಯಾಯಿತು. ಮುಂದೆ ನಾನು ಆ ತಪಸ್ಸು ಮಾಡಿ ಪ್ರಥಮ ಪುಟದ ಗೌರವಕ್ಕೆ ತಕ್ಕುದಾದ ಅರ್ಹತೆಗಳಿಸಿ ಕವಿಯಾದೆ ಎನ್ನು ತ್ತಾರೆ ನಮ್ಮ ಕವಿರತ್ನ | "ಜಯಕರ್ನಾಟಕ ಕನ್ನ ಡದ ಸಾಟಿ ರಿವ್ಯೂ' ಆಗಿತ್ತು-- ಸು ಇಂದಿನವರು ಅದರ ತಪ 'ಭವವನ್ನು ನೆನಸುತ್ತಾರೆ. ಮರಾಠಿ ಜ್ಞಾ ನ- ಇಂ ಶೀ ಕೇತಕಠರು ಜಾಗೃತ ಮಹಾ ರಾಷ್ಟ್ರ ದಲ್ಲೂ ಇಂಥ ಒಂದು ಪತ್ರಿ ಇಲ್ಲ-- ಎಂದದ್ದು ಯಥಾರ್ಥವಾದ ಮಾತು. ಯಾವುದೇ ಒಂದು ದೊಡ್ಡ ಪ್ರಕಾಶನ ಸಾಹಸವಾಗಲಿಿ, ಅವರಿಗದು ಬಹಳ. ಹೆಮೆ “ನಡೆದು ಬಂದ ದಾರಿ' ಯ ಮೂರು ಸಂಪುಟ ಗಳನ್ನು ಕಂಡು ಅವರು ಹಿಗ್ಗಿ ಹೀರೇಕಾಯಿ ಯಾದರು. ಆಲೂರವರ ವ್ಯಾಪ್ತ ಜೀವನ ಶ ಶ್ರದ್ಧೆಗೆ ಅವರ ವಿವಿಧ ಚಟುವಟಿಕೆಗಳಿಗೆ ಅರವಿಂದರ" "ಯಾವು ದಕ್ಕೂ ಧಾರ್ಮಿಕ, ತಾತ್ವಿಕ ದೃಷ್ಟಿಯೇ ತಳ ಸಾಜ ಐಂಬ ವ ಯಿತು. ಯುದ್ಧ ಕಾಲದ ಕಾಗದದ ಮುಗ್ಗಟ್ಟಿನ ನೆಪ ದಿಂದ ಅಪರ ಸ ಎಂತ ಪ ಪ್ರಕಾಶನಕ್ಕೆ 1 ಬಂತು. ಅಗವರು ಶ್ರೀಮದಾಚಾರ್ಯ ರತ೩೭ ಸ ಗ್ರಂಥಗಳನ್ನೂ ಆವಲೋಕಿಸಿದರು. ಮುಂಚಿಯ? ಹುಟತಿತಾ ಪಾ ೨ ಣಸೂತ್ರವಾ ಜ್ರ ಕಸ್ತೂರಿ, ಮಾರ್ಚ್‌ ೧೯೬೨ ಹಾಕಿ ಕಿ-೪ ಗುರುಗಳ ಹತಿರ ಸೂತ್ರ ಭಾಷೈ ಓದಿದರು. ಅದರದೇ ಫಲ ಬ” ಸ ತ ಪ್ರವೇಶಿಕೆ' ಮತ್ತು "ಮಧ್ವರ ಪೂರ್ಣಬ್ರಹ ಸ! (ಇಂಗಿ ೀಷಿನಕ್ಸ) ಜ್‌ ರಾಜೊ (ದಯದ ನಂತರ (೧೯೫೮) ಅವರು ಬರೆದ. ಬಿವರಣೆಯ ಗ್ರಂಥವೆಂದರೆ "ಕರ್ನಾಟ- ಕತ್ತ ವಿಕಾಸ ಜಟ ತಾಸಿನ ಮುಳ್ಳು ಮಾತ್ರ ಕಾಣ ತ್ತದೆ... ಆದಕೆ ಅದರ ಗ ಚಕ್ರ ಗ ಯಾರಿಗೆ ತಿಳಿಯುತ್ತದೆ? ಹಾಗೆ ತಮ್ಮ ಜೀವನದ ಅವ್ಯಕ್ತ ಸುಳಿಗಳನ್ನವರು ಯಾವಾಗಲೂ ತಮ್ಮ ಮಾತಿನಲ್ಲಿ, ಬರಹಗಳಲ್ಲಿ ಮತ್ತೆ ಮತ್ತೆ ಹೇಳು ತ್ತಾರೆ. ಶ್ರ ಆಲೂರವರನ್ನು ಕನ್ನಡಿಗರು ತಮ್ಮ ಕುಲ ಪುರೋಹಿತರೆಂದು ಗೌರವಿಸಿದ್ದಾರೆ. ಕರ್ನಾಟಕ ಸ ದ ದಿನದಂದು ಅವರು ಕಂಡ ವ್ಯಸ ಸ್ವಪ್ನದ ಹಂಪೆಯಲ್ಲಿ ಕನ್ನಡಿಗರು ಈ ಪ್ರರೋ ಸಾಟ್‌ ಕುಂಭ ಪೂಜೆ ಮಾಡಿಸಿದರು. ತಾವು ಕಂಡ ಕನಸನ್ನು ನನಸಾಗಿ ಕಾಣುವ ಭಾಗ್ಯ ಎಷ್ಟು ಜನತ್ಮಿರುತ್ತ ದೆ? ಈ ಐಕ್ಕಯೋಗ ರಾಷ್ಟ್ರ ಜೀವನಕ್ಕೆ ಅನ್ವ ಯಿಸುವಂಥದು. ಒಂದು ವ್ಯಕ್ತಿಜೀವನ ರಾಷ್ಟ್ರ ಜೀವನದ ಶ್ವಾಸೋಚ್ಛ್ಛಾಸ ಲ್ಲಿ ತನ | ಮಾತನ್ನು ಸಿರಿ, ಅದರ ಎಲ್ಲಾ ಯತ್ನ ಗಳಲ್ಲಿ ತನ್ನ ನು. ತೇಯ್ಡುಕೊಂಡು ಬಾಳಿ ಬದುಕಿ ಜ್‌ ಯಶಸ್ಸನ್ನೂ ಐಕ್ಕ ವನ್ನೂ ಕಾಣುವುದಕ್ಕೆ ಸಾಕ್ಷಿಯಾಗಿ ರುವುಜೇನು ಸುವಃ ನ ಘಟಿಸುವ ಮಾತಲ್ಲ. ಮನುಷ್ಯನ ಯತ್ನ ಗಳ ಹಿಂದೆ ಒಂದು ದೈವೀಸಂಕಲ್ಪ ವೂ ಇರುತ್ತ ಜಿನ್ನು ತ್ತಾರೆ. ಇವರ ಮಡದಿ ಸಾ. ಲಕ್ಷ್ಮೀಬಾಯಿಯವರು ಪತಿಯ ಎಲ್ಲ ಚಟುವಜಿಕೆಗಳಿಗೂ ತಮ್ಮ ತಟಸ್ಥ ಧೋರಣೆಯಿಂದ ನೆರವಾದರು. ಅವರು "ಹಳೆಯ ಕಾಲದ ಶ್ರ ದ್ಧಾಜೀವಿ. ಪತಿಯನ್ನು ಅನುಸರಿಸು ವುಡ್‌ ಅದೇ ಧರ್ಮವೆಂದು ಸಿಂಬಿದವರು. ಹಾಗೇ ನಡೆದುಕೊಂಡರು. ಇವರ ಸುತ್ತಾಟ, ದಿಗ್ಭ ಧನಗಳ ಕಾಲವ ನ್ನೆಲ್ಸ ಅವರು ಒಂಟಿಯಾಗಿ, ತೆ ರೃದಿಂದ ಎದುರಿ ಸಿದರು. ಗಂಡನ ಪುಣ್ಯಕಾರ್ಯದ ಅರ್ಧ ಫಲ ಹೆಂಡತಿಗೆ. ಯಾಕೆ ಹೋಗುತ್ತದೆಂಬುದನ್ನು ಆಲೂರವರು ತಮ್ಮ ಮಡದಿಯ ಅಚಲನಿಷ್ಠೆ ಯಿಂದ ಅರಿತುಕೊಂಡರು. ಚಲೇಜಾವ್‌ ಚಳವಳಿಯಲ್ಲಿ ಇವರ ಹಿರಿಯ ಮಗ ಭೀಮರಾಯ, ನಂತರದ ಮೂರನೆಯ ಮಗ ಕೃಷ್ಣರಾಯ ತಂದೆಯ ಪಾಲಿನ ಸೇವೆ ಯನ್ನು ಸಿಯ ವಾಗಿ ಸಲ್ಲಿಸಿದರು. ಇದಕ್ಕೂ ಅವರ ತಾಯಿಯ ಸಹಕಾರವಿತ್ತು. ಈಗ ಹತ್ತು ವರುಷವಾಯಿತು ವೆಂಕಟರಾಮ ರಿಗೆ ಮಡದಿಹು ನೆಕೆ ತಬ್ಬಿ. ಅವರು ಪುಣ್ಯ ಭಾಜನರಾದರು. ಅವರ ನಾಲ್ವರು ಗಂಡು ಮಕ್ಕಳು ಸುಶೀಲ ರಾಗಿ ಕಾರ್ಯತತ್ಪರರಾಗಿ ಒಳ್ಳೆಯ ಬದುಕನ್ನು ಬಾಳುತ್ತ ತಂದೆಯನ್ನು ಚೆನ್ನಾಗಿ ನೋಡಿ ಕೊಂಡಿದ್ದಾರೆ. ಇವರಿಗೆ ಒಬ್ಬಳೇ ಮಗಳು. ಆಕೆ, ಒಬ್ಬ ಸಾಹಿತಿ-ಶಿಕ್ಷಕನ ಮಡದಿಯಾಗಿ ಪುತ್ರವತಿಯಾಗಿ ಎರಡೂ ಮನೆಯ ಕರುಳಿನ ಬಳ್ಳಿಯಾಗಿದ್ದಾಳೆ. ಆಲೂರವರಿಗೆ ಭಾರತದ ರಾಜಕೀಯ ಸ್ವಾ ತಂತ್ರ ಖದಿಂದ ತೃ ಪ್ರಿಯಿಲ್ಲ. ಇನ್ನು ಬರಬೇ ಕಾದದ್ದು ಜ್‌ ಚು ್ರಜ್ಯ- ಎನ್ನುತ್ತಾರವರು. ಅದಕ್ಕೆ ಗೇನತ ದನ ಬರ ಎಂದ ವರ ಮಿತ. ಮಾನವನ ಪೌರುಷವನ್ನು ಮೀರಿದ ಕಾರ್ಯ ವದು. ದೇವರೇ ಅವತರಿಸಬೇಕು! ಆ ತ ಹಿಂದೆ ಅಂಥ ದೈವಯೋಗ ವನ್ನು ಕಂಡಿತ್ತು. . ಮುಂದೆಯೂ ಚ ನಾಡಿ ನಿಂದಲೇ ರಾಷ್ಟ್ರದ ಧರ್ಮಜಾಗ್ರತಿಯಾಗಲಿ ಎಂದವರು ಹಾಕ್ಕೆಸ ಸುತ್ತಾರೆ. ಅಲ್ಲಿಯೂ ತ ಕರ್ನಾಟಕದ ಗುರಿಯನ್ನು ಬಿಟ್ಟಿ ವರಲ್ಲ ನಮ್ಮಯ ಹ ಇನ್ನೊ 1 ಸಣ್ಣ 'ಶಿಕಾಂತೊೆಯಿದೆ. ಹೆಸರಿನಲ್ಲೆ "ನಿದೆ? ಎಂಬುದು ಆತ ಘಾತಕ ಧೋರಣೆ. ಕರ್ನಾಟಕ _ -ಎಂಬುದು ಹೆಸರು ಮಾತ್ರ ವಲ್ಲ. ಅದು ನಮ್ಮ ಬದುಕಿನ :ಗಾಯತ್ರಿ. ನಮ್ಮ ನಾಡನ್ನು ಹೀಗೆ ಕರೆಯುವ ಬುದ್ಧಿ “ದಿನ ರಾಜಕಾರಣಿಗಳಿಗೆ ಉಂಟಾಗಲಿ--ಎಂಬುದೇ ಅವರ ಅಸೆ. ತ ಎಾಂ-ುತಾಬಲುಂ--- ೫೬. .ಹೆ ಫಟ ಿಿು]]ೂ,ೆುೂೊುೂುೂಾುುೂಾಾಾೊು ು ದು . ುದ ದಯಯ ಬಿಮುಖ ರಾ ಖಾ ಾ ಮಾ ಬಾ ಬಾ ಅನ್ಭು ತ ಬಿಂದುಗಳು ಸ್‌ 6 ಸಂಗ್ರಹ: ಹೆಬ್ಬಾರ 20ರಿರುುಬಮುಬಬಬುಬಬುಬಬಬಿಬಬರಬಬವಿಮಯಮುಯಬುಮುಮುುಬುಖುಖಮಮುಯುವುಯುಮುಮುಮುುುಮುುಮುಮಮುಮುಖಮುಖುಮುಮುಮಮುಮುಮುುು ಧರ್ಮನಿಲ್ಲದ ಮನುಷ್ಯನು ಚು ಕ್ಯಾ ಹೊಗಳು ಭಟ್ಟಿರ ನಡುವೆ ಬೀಳುವುದಕ್ಕಿಂತ ಕಾಗೆಗಳ ನಡುವೆ ಬೀಳುವುದೇ 'ಅಜೇಸು. ಯಾಕೆಂದರೆ ಕಾಗೆಗಳು ಸತ್ತವರನ್ನು ಮಾತ್ರ ತಿನ್ನುತ್ತವೆ. ಆದರೆ ಹೊಗಳು ಭಟ್ಟಿರು ಜೀವಂತ ವ್ಯಕ್ತಿಗಳನ್ಸೇ ನಾಶ ಮಾಡುತ್ತಾರೆ. ೨_ಆಂಟಿನಿಸ್‌ ಣಿಯಿಲ್ಲದ ಹಡಗಿನಂತೆ. __ ಗಾಂಧೀಜಿ ಮೂರ್ವರನ್ನು ಅವರವರ ಮೂರ್ಪತನಕ್ಕನುಸಾರವಾಗಿ ಉಪಯೋಗಿಸಿಕೊಳ್ಳ ಬೇಕು. ಜೋಸೆಫ್‌ ಕೊನ್ರಾಡ್‌ ಮನೆಯ ಕದನವನು ಪರರೊಳು ಹೇಳದವ ಕಡುಜಾಣ. ನಿಜಲಿಂಗ ಕಪಿ ದುಷ್ಕನು ಸಾಧುವಿನಂತೆ ನಟಿಸುವಾಗ ಅತಿ ದುಷ್ಟ ನಾಗುವಮು. ೨ ಬೇಕನ್‌ ಭಿಕ್ತೆ ಜೀಡಿ ಜಗತ್ಪತಿ ನಿಷ್ಣು ನಾಮನನಾದ. ಬೇಡಿ ಕೀಳೆನಿಸದಿರುವಷ್ಟು ಶ್ರೇಷ್ಠ ನಾರು? ಸ: “ಜಾಣೆ ಜಾಣನು ಕೂಡಲದು ತಂತಿಗೂಡಿದ ನೀಣೆಯ ನುಡಿಸಿದಂತಿಹುದು ಜಾಣೆ ಹೆಡ್ಡನ ಕೂಡಲಿಹುದದು ಏವೀಣೆಗೆ ನೇಣು ಬಿಗಿದು ವಿಂಡಿದಂತೆ? ಭರತೇಶ ವೈಭವ ದುರ್ಜನನು ವಿದ್ಯಾಭೂಹಿತನಾದರೂ ಅವನನ್ನು ನಾಗಮಣಿ ಭೂಷಿತನಾದ ಸರ್ಪ ಭರ್ತೃಹರಿ ದಂತೆ ಕಾಣಬೇಕು. ನಾನು ದಾಸನಾಗಿರಲು ಯಾವ ರೀತಿ ಒಪ ಸಲಾರೆನೋ ಹಾಗೆಯೇ ಪ ಪ್ರಭ ರಲೂ ಒಪ ಧಲಾರೆ. ಇದೇ ಪ ಪ್ರಜಾಪ್ರ ಭುತ್ವ ವೆಂದು ನನ್ನ ಅಭಿಪ ಸಚ ಶ್ರ್ರಾಯ, ೨ ಅಬ್ರಹಾಂ ಅಂಕನಿ್‌ ಯುಗದ ಆದರ್ಶಗಳು ದೆ. ನಂದಿನ ಚಟುವಬಕೆಗಳಲ್ಲ ಪ ಪ್ರತಿಜಿಂಬಿತವಾಗಿರುತ್ತ ವ್ನೆ ದಾಡಾ, ರಾಧ ಕೃಷ್ಣನ ಣಂ ಶಾಶ್ವತ ಶಾಂತಿಯನ್ನು ನಂಬದಿರುವುದೆ ದರೆ ಗುಣವನ್ನು ನಂಬದಂತೆಯೇ ಸರಿ, ಸ ಸ ಸ್ವಭಾವದಲ್ಲಿಯ ದೈವೀ ೮ 622 ಗಾಂಧೀಜಿ ೯ ಅಧುರ ನಗರ: ವರಿಸಿ ನಿನಿಧ ಮೂಲಗಳಿಂದ ಗಃ ಭವದ ಮೇಲೆಯೆ ಯಾರಿಗೂ ಬದು ಳೆ ಕಲು ಬಾರದು ಬಂದು ಹೇಳುತ್ತಾರೆ. ಆದರೆ ಬಂದು ನಗರ ಕೇವಲ ಗತವೈಭವದಿಂದಲೇ ಬದುಕನ್ನು ಸಾಗಿಸುತ್ತಿದೆ. ಅದೇ ವೆನಿಸ್‌. ಯುರೋಪನ್ನು ಕಾಣಲು ಯೋಜಿಸುವವ ರಾರೂ ತಮ್ಮ ಪಟ್ಟಿಯಲ್ಲಿ ವೆನಿಸನ್ನು ಸೇರಿಸಲು ೧೦ ಮರೆಯುವಂತಿಲ್ಲ. ಇಟಿಲಿಯ ಪೂರ್ವಕ್ಕೆ ಅಡ್ರಿ ಯಾಟಿಕ* ಸಮುದ್ರದಲ್ಲಿ ಕರಾವಳಿಯಿಂದ ಎರಡೂವರೆ ಮೈಲು ದೂರದಲ್ಲಿರುವ ಕೆಸರಿನ ದ್ವೀಪದ ಮೇಲೆ ನಿಂತ ಈ ಪಟ್ಟಣವನ್ನು ನೋಡಲು ಪ್ರತಿ ವರ್ಷ ಶರತ್‌, ವಸಂತ ಕಾಲ ಗಳಲ್ಲಿ ಲಕ್ಷೋಪಲಕ್ಷ ಜನರು ಬರುತ್ತಾರೆ. ಪ್ರತಿ ಯೊಬ್ಬನೂ ಅದರ ಸೌಂದರ್ಯದಿಂದ, ವೈಲಕ್ಷಣ್ಯ ದಿಂದ ಮುಗ್ಧನಾಗುತ್ತಾನೆ ವೆನಿಸಿನಂಥ ಪಟ್ಟಣ ಜಗತ್ತಿನಲ್ಲೆ ಲ್ಲಿಯೂ ಇಲ್ಲ. ಹದಿನೆಂಟು ವರ್ಷದ ತರುಣಿಯೊಬ್ಬಳು ಪೌರಸ್ತ್ಯ. ಪಾಶ್ಚಾತ್ಕ ಸಂಸ್ಕೃತಿ ಕಲೆಗಳ ಅಸಂಖ್ಯ ಒಡವೆ ತೊಡವೆಗಳಿಂದ ನಖಶಿಖಾಂತ ವಾಗಿ ಅಲಂಕರಿಸಿಕೊಂಡು ನೀರಲ್ಲಿ ಬಿದ್ದ ತನ್ನ ಪ್ರತಿಬಿಂಬವನ್ನು ನೋಡುತ್ತ ಪರವಶಳಾಗಿ, ಕಾಲದ ಗಮನವನ್ನು ಸ್ಹಗಿತಗೊಳಿಸಿ ಕಿಂತು ಬಿಟ್ಟಿಹಾಗಿದೆ ವೆನಿಸಿನ ದೃಶ್ಯ. ಆಧುನಿಕ ನಾಗರಿ ಕತೆ ಇಲ್ಲಿ ರೇಲ್ವೆ ರೂಪದಲ್ಲಿ ದೂರದಿಂದ ನಿಂತು, ನೋಡುತ್ತದೆ. ಹಡಗುಗಳಾಗಿ ಪಕ್ಕದಿಂದ ಸಾಗಿ, ಹೋಗುತ್ತದೆ. ವಿಮಾನಗಳಾಗಿ. ತಲೆಯ. ಮೇಲಿಂದ ಹಾರಿ ಹೋಗುತ್ತದೆ. ಆದರೆ ಅದ ಕೊಳಗೆ ಪ್ರವೇಶ ಪಡೆಯುವುದಿಲ್ಲ. ವೆನಿಸಿನಲ್ಲಿ ಮೋಟಾರು ಕಾರುಗಳಿಲ್ಲ. ಬಸ್ಸು ಗಳಿಲ್ಲ, ಟ್ರಕ್ಕುಗಳಿಲ್ಲ. ಇಟಲಿಯ ಭೂಖಂಡ. ದಿಂದ ನೀವು ಇಲ್ಲಿಯ ಹೊರ ವಲಯದ ವರೆಗೆ ಮಾತ್ರ ಎರಡೂವರೆ ಮೈಲಿನ ಕಾಜ್‌ವೇ ಮೂಲಕ ರೈಲಿನಲ್ಲಿ ಬರಬಹುದು. ಅಥವಾ ಕಾರಿನಲ್ಲಿ ಬರಬಹುದು. . ಆದಕೆ ದೇವರನ್ನು ಕಾಣಹೋಗುವವನು ತನ್ನ ಅಹಂಕಾರವನ್ನು ದೂರಬಿಟ್ಟು ಹೋಗುವಂತೆ ನಿಮ್ಮ ಕಾರನ್ನು ರೇಲ್ವೆ ನಿಲ್ದಾಣದ ಬಳಿ ಬಿಟ್ಟು ತಾನೆ ವೆನಿಸಿನ ಅಂತರಂಗವನ್ಳು ಪ್ರವೇಶಿಸಬೇಕು. ಕಾರಣ ಬೇರೇನೂ ಅಲ್ಲ. ವೆನಿಸು ರಸ್ತೆಗಳೇ ಇಲ್ಲದ ನಗರ-- ಆದ್ದರಿಂದ (ಚಿಕ್ಕ ಟ್ರಾಲಿ ಗಳನ್ನು ಬಿಟ್ಟರೆ) ಚಕ್ರಗಳೇ ಇಲ್ಲದ ನಗರ. ಇಲ್ಲಿ ಕಾಲುವೆಗಳೇ ರಸ್ತೆಗಳು. “ಗೊಂಡೋಲ” ಗಳೆಂಬ ಇಲ್ಲಿ ಮಾತ್ರವೇ ಕಟ್ಟಲಾಗುವ ಒಂದು ಪಕ್ಕ ಕಿರಿದಾದ ದೋಣಿಗಳ ಇಲ್ಲಿನ ಕಾರು. ಚಡ ಕೇರ್‌ ಗ ಕ್ಕ ಡೀ? ಳೆ ನೋ. ಅಮರ ನಗರ: ವೆನಿಸ್‌ ಗಳು, ಬಸ್ಸುಗಳು, ಬ್ಯಾಕ್ಕಿ ನಗಳು. (ಇಪ್ಪತ್ತನೇ ಶತಮಾನಕ್ಕೆ ಸು ಗ ಾಗಿರೆಯೊ! ಎಂಬಂತೆ ಶಿವುಗಳಲ್ಲಿ ಮೋಟಾರ್‌ ಬೋಟು ಗಳೂ ಈಗ ಲಾಂಚುಗಳೂ ಓಡಾಡುತ್ತವೆ.) ವೆನಿಸು ಪಟ್ಟ ಣದ ಸಮ್ಮೋಹನ ಶಕ್ತಿ ಗೆ. ಇದೂ ಒಂದು ಉಾರಿನಾಗಿಕ ತು. ಎಲೆ ಲ್ಲಿಯೂ ತಾಲುವೆಗಳಲ್ಲಿ ಕಾಣುವ ಸೌಧಗಳ ಪ್ರತಿಬಿಂಬ ಗಳು ಪ್ರೇಕ್ಷಕನನ್ನು ಯಾವುದೋ ಜು ನಗರದಲ್ಲಿ ಹಿಡಿದುಬಿಟ್ಟಿಂತೆ ಮಾಡುತ್ತವೆ. ವೆನಿಸಿನ ಕಥೆ ೧೫ ಶತಮಾನ ಹಿಂದೆ ಪ್ರಾರಂ ಭವಾಗಿ ಎರಡು ಶತಮಾನ ಹಿಂದೆ ಫಕ್ಕನೆ ನಿಂತುಹೋಗುತ್ತದೆ. ೧೫೦೦ ವರ್ಷಗಳ ಹಿಂದೆ ಉತ್ತರದಿಂದ ಇಟಿಲಿಯ ಮೇಲೆ ಅನಾಗರಿಕ ತಂಡಗಳ ದಾಳಿಯಾಗಿ ಸಮೃದ್ಧವಾದ ಕೋ- ಮನ್‌ ಸಾಮ್ರಾಜ್ಯ ನೆಲಸಮವಾದಾಗ ಹಿಡಿ ಬಂದವರು ಈ ಕೆಸರಿನ ಕುದುರಿನಲ್ಲಿ ತಳವೂರಿ ದರು. ಕಾಲಾಂತರದಲ್ಲಿ ಅದು ಒಳಿಧ. ಸ್ವತಂತ್ರ ನಗರ ರಾಜ್ಯವಾಗಿ "ಬೆಳೆಯ: ತು. ಭೂಮ ಧ್ಯ ಸಮುದ್ರದ ಅತಿ ಪ್ರಬಲವಾದ ನೌಕಾಶಕ್ತಿ ನ್ನು ಸಂಪಾದಿಸಿತು. ಅದರ ೩೩೦೦ ಹಡಗು ಗಳು ಭೂಮಧ್ಯ ಸಮುದ್ರವನ್ನೇ ತಮ್ಮ ವಶ ದಲ್ಲಿಟ್ಟುಕೊಂಡಿದ್ದವು. ಭಾರತಾದಿ ಪೂರ್ವ ದೇಶಗಳ ವ್ಯಾಪಾರವೆಲ್ಲ ಈ ಒಂದು ನಗರದ ವರ್ತಕರಾಜರ ಗುತ್ತಿಗೆಯಾಗಿತ್ತು. ಅದು ಅರ್ಧ ಜಗತ್ತಿಗೇ ಸಾವುಕಾರನಾಗಿತ್ತು. ಒಂದು ಸಾವಿರ ವರ್ಷಗಳ ವೆ ಭಭವ ಕಾಲದಲ್ಲಿ ಸ ಕಳ ತನ್ನ ಸಂಪ ತ್ತನ್ನುಕಲಾಪ್ರ್ರೋ ತ್ಸಾಹನ ಕ್ಕಾಗಿ ಸೂರೆಬಿಟ್ಟಿತು. ಆ ಯಾ. ಕಾಲದ ಶ್ರೇಷ್ಠತಮ ಕಲಾ ಕಾರರನ್ನು ಫೆ ತಂದು ಅದು ನ- ಗರವನ್ನು ಅಲಂಕ ರಿಸಿತು. ಬೆಳಿ ಬಂಗಾರ ರತ್ನವಜ್ರ ಗಳು ಕಟ್ಟಡ ಗಳನ್ನು ಸಿಂಗರಿಸಿದವು. ಆ ಮೇಲೆ ಒಮ್ಮೆಲೆ (1 ಅದರ ಅವನತಿ ಪ್ರಾರಂ ಭವಾಯಿತು. ಪೌರಸ್ಕ್ಯ ವ್ಯಾಪಾರದ ಪಾಲು ಸಿ- ಗದ ಯುರೋಪಿನ ರಾ ಪ್ಟಗಳು ಭೂಮಧ್ಯ ಸ ಮುದ್ರ ಬಿಟ್ಟು ಬೇಲೊಂ | ದು ವ್ಯಾಪಾರ ವರ್ಗ ಕ್ಕಾಗಿ ಹಂಬಲಿಸುತ್ತಿ ದ್ಮ್ಮಗ ವಾಸ್ಕೊ ದ ಗಾಮನು ಆಫ್ರಿಕವನ್ನು ಸುತ್ತಿ ಭಾರತವನ್ನು ತಲುಪಿದನೆಂದು ವಾರ್ತೆ ಬಂತು. ಭೂಮಧ್ಯ ಸಮುದ್ರಕ್ಕಿದ್ದ ಮಹತ್ವ ಇಳಿದು ಹೋಯಿತು. ಈ ಸುದ್ದಿ ಬಂದ ಕೆಲವೇ ದಿನಗಳಲ್ಲಿ ವೆನಿಸಿನ ಅನೇಕ ಬ್ಯಾಂಕುಗಳು ದಿವಾ ಛಿಯೆದ್ದು ಹೋದವಂತೆ. ಆ ಮೇಲೆ ಉತ್ತರ ಆಫ್ರಿ ಕದಲ್ಲಿದ್ದ ವೆನಿಸಿನ ಸಾಮ್ರಾಜ್ಯ ವನ್ನು ತುರು ಸರು ಕಸಿದುಕೊಂಡರು. ಕೆಲ ಕಾಲ "ವೆನು ತನ್ನ ಸಂಚಿತ ಸಂಪತ್ತಿನ ಮೇಲೆ ಹು ಚ್ಚು ದುಂದುಗಾ ರಿಕೆ ವಿಲಾಸಗಳಿಂದ ಬಾಳಿತು. ಜೆ ಹೆಂಗಸ ರು ಗಂಡಸರಾದರು; ಗಂಡಸರು ಹೆಂಗಸರಾದರು; ಎಲ್ಲರೂ ಮಂಗಗಳಾದರು.” ಕೊನೆಯದಾಗಿ ನೆಪೋಲಿಯನ್ನನ ಪಡೆಗಳು ಅಜೇಯ ವೆನಿಸನ್ನು ಜಯಿಸಿದವು. ಗಾರಿಬಾಲ್ಡಿಯ ಸಾಹಸದಿಂದ ಯು ಏಕೀಕರಣವಾದಾಗ ವೆನಿಸ್‌ ಇಟಿಲಿಯ ಅಂಗವಾಗಿ ಹೋಯಿತು. ಆದರೆ ಪೂರ್ವ ಪಶ್ಚಿ ಮಗಳೆರಡರಿಂದಲೂ ಪ ಪ್ರಭಾ ವತವಾನಿ ಕ ಹಕಕ ಪ್ರತ್ಯೇಕವಾಗಿ ನಿಂತ ಅದು ನೂತನ ಜಗತ್ತಿನ ಆಗುಹೋಗು ಗಳಲ್ಲಿ ಜಿಕೆಯಲಾರದೆ ಬೇಕೆಯಾಗಿಯೆ ಕಿಂತು ಬಿಟ್ಟಿದೆ. ವೆನಿಸಿನ ಜನ ಕೂಡ ತಮ್ಮ ಸುತ್ತಲಿನ ಇಟಾಲಿಯನ್ನ ರಿಂದ ಭಿನ್ನರಾಗಿ ಕಾಣಿಸುತ್ತಾರೆ ರೆ ಇಟಾಲಿಯನ್ನ. ರು ಕರಿ ಕೂದಲಿನವರಾದರೆ ಇವ ವ ಕಸ್ತೂರಿ, ಮಾರ್ಚ್‌ ೧೯೬೨ ರದು ಕೆಂಚು. ಇವರ ಭಾಷೆಯಲ್ಲೂ ಅದು ಇಟಾಲಿಯನ್ನೇ ಆದರೂ. ಅವರ ಪೂರ್ವ ಪಶ್ಚಿಮ ವಾಣಿಜ್ಯೇತಿಹಾಸದ ಕುರುಹಾಗಿ ಪ್ರೆಂಚ್‌, ಜರ್ಮನ್‌, ಗ್ರೀಕ್‌, ಅರಬ್ಬಿಗಳ ಮಿಶ್ರ ಣವಿದೆ. ವೆನಿಸಿನಲ್ಲಿ ಎಲ್ಲವೂ ಪಿಯಾಜಾ ಸಾನ್‌ ಮಾರ್ಕೊದಿಂದ ಪ್ರಾರಂಭವಾಗಿ ಅಲ್ಲೇ ಮುಕ್ತಾ ಯವಾಗುತ್ತ ದೆ ಮೂರೆಕರೆ ವಿಸ್ತಾ ತ್‌ ವಾದ 'ವೆನಿಸಿನ ಈ ಮುಖ್ಯ ಚೌಕದಲ್ಲಿ ಕ್ರೈಸ್ತ ಧರ್ಮದ ಮಹಾ ಗುರುಗಳಲ್ಲೊಬ್ಬನಾದ 3 ಸಸಿ ಮಾರ್ಕನ ಸಮಾಧಿ ಇದೆ. ವಸನ ವರ್ತಕರು ಕ್ರಿ.ಶ ೯ನೇ ಶತಮಾನದಲ್ಲಿ ಅಲೆಗ್ಹಾಂಡ್ರಿಯ ದಲ್ಲಿದ್ದ ಸಂತ ಮಾರ್ಕನ ಕಳೇವರವನ್ನು ಕಳವು ಮಾಡಿ ತಂದು ಇಲ್ಲಿ ಹುಗಿದು. ಸಮಾಧಿ ಸ್ಥಾಪಿಸಿದರು. ಅಂದಿನಿಂದ ಹತ್ತು ಶತಮಾನ ಕಾಲ ಈ ಸಮಾಧಿಯನ್ನು ಬೆಳಸಿ ಸಿಂಗರಿಸುವುದಕ್ಕಾಗಿ ಅಸಂಖ್ಯ ಶಿಲ್ಪಿಗಳು ತಮ್ಮ ಕೌಶಲವನ್ನು ವಿನಿ ಯೋಗಿಸಿದರು. ಅದು ಸುಂದರವಾದ ಬುರಜು ಗಳುಳ್ರ ಕಟ್ಟಿಡ. ಅದರ ಕಮಾನುಗಳು ೮ೆಕ್ಕ ಎಲ್ಲದಷ್ಟು ಕಂಬಗಳು ತಮ್ಮ ಸೌಂದರ್ಯದಿಂದ ರಸ್ಕಿನ್ನನಂಥ ಎಮರ್ಶಕನನ್ನೂ ಮರುಳುಗೊಳಿ ಸಿವೆ. ವೆನಿಸಿನ ವರ್ತಕರು ರತ್ನಗಳಿಗಾಗಿ ಜಗತ್ತನ್ನೇ ಬಾಚಿ ತಂದು ಇಲ್ಲಿನ ಅಸಂಖ್ಯ ಮೂರ್ತಿಗಳನ್ನು ರತ್ನಖಚಿತವಾಗಿ ಮಾಡಿದರು. ಎಲ್ಲೆ ಲ್ಲಿಂದರೋ ಅಮೂಲ್ಯ ಶಿಲ್ಪಗಳನ್ನು ಕೊಂಡು, ಕದ್ದು ತಂದರು. ಇಲ್ಲಿನ ಮಹಾ ದ್ವ ರದೆದು ರಿರುವ ನಾಲ್ಕು ಕುದುರೆಗಳನ್ನು ಅಲೆ- ಗ್ಹಾಂಡರನ ಕಾಲದಲ್ಲಿ ಎರಕ ಹೊಯ್ಯಲಾ ಗಿತ್ತು. ೧೨೦೪ ರಲ್ಲಿ. ವೆನಿಸಿನವರು ಜ್‌ ಸ್ಟಾಂಟಿನೋಪಲಿಫಿಂದ ಅವನ್ನು ಅಪಹರಿಸಿ ಚಂ ಇಲ್ಲಿ ಸ್ಥಾ ಪಿಸಿದರು ಅನಂತರ ೧೩ ನೇ ಶತಮಾನದಲ್ಲಿ ರಚಿಸ ಲಾದ ಸಾನ್‌ ಮಾರ್ಕೋದ ರತಖಚಿತ ಮೊಜೈಕ ಚಿತ್ರಗಳು ಅನುಪಮವಾಗಿವೆ. ಹತ್ತಿ ರವೇ ಡೋಗೇ ಅರಮನೆ. ಇದು ವೆಂಸಿ: ಡ್ಯೂಕರ ನಿವಾಸ. ಹೊರನೋಟಕ್ಕೆ ಇದ: ಉನ್ನ ತಪ್ರಾಕಾರಗಳಿಂದ ಆವೃ ಸ ಕೋಟಿ. ಒಳಗೆ ಮಾತ್ರ ಶಿಲ್ಪ ಚಿತ್ರ ಕತೆಗಳ ಮಾಯಾ ಜಾಲ. ಗಾಥಿಕ್‌ ಶೈಲಿಯ, ಇಲ್ಲಿಯ ಕಮಾನ: ಗಳು ಸಾನ್‌ ಮಾರ್ಕೋದ ಮ ಸ್ಲಿಂ ಪ್ರಭಾವದ ಬುರುಜುಗಳಿಗಿಂತ ಸಿತವಾಗ ಡಿ ತೋ. ಭೆಯ ನ್ನು ಪ್ರಕಟಿಸುತ್ತವೆ. ಮೂವತ್ತು ದೊಡಃ ಕೊಟಿಡಿಗಳಲ್ಲಿ ಇಲ್ಲಿನ ಗೋಡೆ- ಮುಚ್ಚಿ _ಗೆಗಳಲ್ಲಿ ಪಾವ್‌ಲೋ ಎ1 ಸ್‌, ಟಿಂಟಕೆಟೋ, ಟಟ ನರ ಚಿತ್ರ ಕಲಾಸಂಪತ್ತು ಕದರಬಿದ್ದಿದೆ. ಕೆ ಶ್ವಪ್ರಸಿದ ಚಿತ್ರಗಳು ಇಲ್ಲಿವೆ. ಈ ಅರಮನೆ ಅಧಿಕಾರ, ಕುತಂತ್ರ, ಸೆಂ- ಪತ್ತು, ಕೊಲೆ, ಕ್ರಾಂತಿಗಳ ಇತಿಹಾಸ ಭಾರ ವನ್ನು ಹೊತಿ ದೆ. ಇದರ ಸಮೀಪವೇ ಇರುವ “ದುಃಖಸೇತು” ವಿನಾಚೆಗಿರುವ ಸೆರೆಮನೆಗಳ: ಅಮರ ನಗರ: ಅಮಾನ:ಷ ಚಿತ್ರ ಬಂಸೆಯ ಬೀಡುಗಳಾಗಿದ್ದ ವು. ಹತ್ತಿರವೇ ೧೫ ನೇ ಶತಮಾನದಲ್ಲಿ ತಲೆಯೆ ತ್ತಿದ "ಗಡಿಯಾರ ಗೋಪುರದಲ್ಲಿ ಪ್ರಚಂಡ ಗಂಟಿಯೊಂದನ್ನು ಕಂಚಿನ ಡೈತ್ಯಮ ರ್ತಿ ಯೊಂದು ತಾಸಿಗೊಮ್ಮೆ ಸುತ್ತಿಗೆಯಿಂದ ಬಾರಿಸು ತ್ತದೆ. ಗೋಪುರದ *ದಿಯಲ್ಲಿ ರೆಕ್ಕೆ ಯುಳ್ಳೆ ಸಿಂಹದ ಮೂರ್ತಿ ನೆಲದಿಂದ ೩೨೩ ಸ ಎತ್ತರೆ ದಲ್ಲಿ ಆಕಾಶವನ್ನು ಬೇದಿಸಿದೆ. ಮ ಧ್ಯಾ ಹ್ನ ದ ೧೨ ಬಾರಿಸೆಲಾಗುವಾಗ ಇಲ್ಲೊಂದು ಸ ದೃಶ್ಯ ಕಂಗೊಳಿಸುತ್ತದೆ. ಬಾನಿನಲ್ಲಿ ಪಾರಿವಾಳಗಳ ಸಂತೆಯೊಂದು ನೆಕೆದು ಕೊಡೆಯನ್ನು ಹಿಡಿದಂತೆ ಮಾಡುತ್ತವೆ. ಗಂಟಿ ಇಯ! ತಡ, ಅವು ಕೆಳಗಿಳಿಯುತ್ತವೆ. ಅಲ್ಲಿ ಅವಕ್ಕೆ ಕಾಳುಗಳನ್ನು ಉಣಿಸುತ್ತಾರೆ. ಇಷ್ಟು ನಿರ್ಭಯ ಪಾರಿವಾಳಗಳು ಸಿಗುವುದು ಕಷ್ಟ. ಅವು ಗುರುತಿಲ್ಲದವರ ಕೈಯಿಂದಲೂ ಕಾಳು ಉಣ್ಣಲು ಹೆದರುವುದಿಲ್ಲ. ಸಾನ್‌ ಮಾರ್ಕೊ ಚಾಕದಲ್ಲಿರುವ ಮ್ಯೂಜಿ- ಯಂನಲ್ಲಿ ೧೩, ೧೪ನೇ ಶತಮಾನಗಳ ನೂರಾರು ಸುಂದರ ಚಿತ್ರಗಳಿವೆ. ಅವು ವೆನಿಸಿನ ಪ್ರಾಚೀನ ವೈಭವವನ್ನೆಲ್ಲ ಚಿತ್ರಿಸುತ್ತವೆ. ವೆನಿಸಿನಲ್ಲಿ ನೂರಾರು ಪ್ರೇಕ್ಷಣೀಯ ಶಟ್ಟ ಡಗಳಿವೆ. ಸುಮಾರು ೭೦ ನೋಡಲೇಬೇಕಾ- ವೆನಿಸ್‌ ೧೩ ದವೆಂದು ಇಲ್ಲಿನ ಮಾರ್ಗದರ್ಶಕರು ಹೇಳು ತ್ತಾರೆ. : ವೆನಿಸಿನ ಅಧಿಕೃತ ಮಾರ್ಗದರ್ಶಕ ರಿಗೆ ಬಿಗಿಯಾದ ಪರಿಶ್ಲೆಗಳಿವೆ-ಅವರಿಗೆ ಇಲ್ಲಿಯ ಕಲ್ಲು ಕಲ್ಲಿನ ಕಥೆ ಗೊತ್ತಿರಬೇಕು. ವೆನಿಸಿನ ಪ್ರಾಚೀನ ಪ್ರಮುಖರ ಚರಿತ್ರೆ ತುದಿಬೆರಳಲ್ಲಿರ ಬೇಕು. ಇಲ್ಲಿಯ ರೇವಿನಲ್ಲಿ ಹಿಂದೆ ಜಗತ್ತಿನ ಅತಿ ಪ್ರಚಂಡ ಹಡಗು ಕಟ್ಟುವ ಕಶೇಂದ್ರವಿ- ಗ್‌ ಅಲ್ಲಿ ದಿನಕ್ಕೊಂದು. ಹಡಗು ಕಟ್ಟು ತ್ತಿದ್ದರೆಂದೂ "ಅವರು ಹೇಳುತ್ತಾರೆ ಚರನ ಪ್ರ ಸಿದ್ಧ ಪಾತ್ರವಾದ ಯಹೂದ್ಯ ಶೈಲಾ ಕನ ಜ್‌ ಇಲೆ ಇತ್ತೆಂದು ಉಯಾಲ್ಟೋ ಸೇತುವೆಯ ಬಳಿ ಒಂದು ಸ್ಥಳವನ್ನು ತೋರಿಸು ತ್ತಾರೆ. ಟೈಟಿಯನ್‌, ಜಿಯೋವನಿ ಬೆಲ್ಲಿನಿ, ಇತಯ ಕನಲೆಟೋ, ವಿರೊನಿಸ್‌ ಮೊದ ಲಾದ ಕಲಾಬ್ರಹ್ಮರು ಇಲ್ಲಿ ಸೃ ಷಿಸಿದ ವಿಶೇಷ ಗಳನ್ನು ತೋರಿಸುತ್ತಾರೆ. 1 ಅರಮನೆ ಯಲ್ಲಿರುವ ಟಿಂಟಿಕೆಟೋನ “ಸ್ವರ್ಗ” ಎಂಬ ಚಿತ್ರವನ್ನು ತೋರಿಸಿ, ೩೦೫೭೯ ಅಡಿ ಗಾತ್ರದ ಈ ಚಿತ್ರದಲ್ಲಿ ಆ ಕಲಾವಿದ ೪೦೦ ಮಾನವ ರೂಪಗಳನ್ನು ಚಿತ್ರಿಸಿದ ಕೌಶಲವನ್ನು ನಿಮ ಗಮನಕ್ಕೆ ತರುತ್ತಾರೆ... ೨೪ ವರ್ಷಗಳಲ್ಲಿ ಪ್ರಪಂಚ ಪ್ರದಕ್ಷಿಣೆ ಮಾಡಿದ ೧೩ ನೇ ಶತಮಾ ನದ ಪ್ರವಾಸಿ ಮಾರ್ಕೊ ಪೋಲೋ ಐಲ್ಲಿದ ನೆಂದು ತೋರಿಸಿ ದ್ವೀಪದಾಚಿಗೆ ಇಟಿಲಿಯ ಭೂ ಖಂಡದಲ್ಲಿ ಸ್ಫಾ ಸಚ ದವಿಮಾನ ನಿಲ್ಡಾ ಣಕ್ಕೆ ಮೂರ್ತ ಪೋಲೋ ನಿಲ್ದಾ ಣವೆಂದು ಬ ಲಾಗಿದೆಯೆಂದೂ ಹೇಳು ತ್ತಾರೆ ವೆಸಿಸು ನಗರದವರಂತೂ ಈ ಗತವೆ ಭವದ ನಿದ್ರಾಸಂಚಾರಿಗಳೇ ಆಗಿರುವಂತೆ ಇ ದೆ. ಆದರೆ ಅದನ್ನು ಮೆಚ್ಚಿ ಮಾರುಹೋದ ಅಸಂಖ ವಿದೇಶಿಯರಿದ್ದಾ ಕೆ ನತರ ನಗರಗಳನ್ನ ಮೆ ಚ್ಚ ದವರಿರಬಹುದು. ಪ್ರೀ ತಿಸುವವರಿರುವುದು ಚ ಸಿಗೆ ಮಾತ್ರ” ಎಂದೊಬ್ಬ ಹೇಳಿದ್ದಾನಂತೆ. ಕವಿ ಲಾರ್ಡ್‌ ಬೈರನ್‌ ಇಲ್ಲಿ ಬಂದು ವೆನಿಸನೂ ಅಲ್ಲಿಯ ಶ್ರೀ(ಮಂತನೊಬ್ಬನ ಮಡದಿಯನೂ ಶೇಕ್‌ಸ್ಟಿ- ಸ ಕಸ್ತೂರಿ, ಸೇರಿಯೆ ಪ್ರೀತಿಸಿದ. ಸಂಗೀತಗಾರ ವಾಗ್ನರ್‌ ಹಾಡು ಕಟ್ಟಲು ಇಲ್ಲೇ ಬರುತ್ತಿದ್ದ; ಬ್ರೌನಿಂಗ್‌ ಕವಿ ಇಲ್ಲಿಯೇ ಸತ್ತ; ಮಹಾಕವಿ ಡಾಂಖಿಗೆ ಇದು ಪ್ರಿಯ ಭೂಮಿಯಾಗಿತ್ತು; ಚರ್ಚಿಲ್ಲರು ಚಿತ್ರ ತೆಗೆಯಲು ಇಲ್ಲಿ ಬರುತ್ತಿದ್ದರು. ಶಿವರಾಮ ಕಾರಂತರು “ಇಲ್ಲಿ ಬಂದವ ಕಾಲಾತೀತನಾಗು ತ್ತಾನೆ” ಎಂದಿದ್ದಾರೆ. ಇಂದು ಈ ಗತವೈಭವದ ನಗರದ ಜನಸಂಖ್ಯೆ ತ೪೦,೦೦೦ ಎನಿಸಿದ್ದರೂ ಅದರ ದ್ವೀಪಭಾಗ ದಲ್ಲಿ ಅದರ ಅರ್ಧವಾಸಿ ಜನ ಮಾತ್ರ ಇದ್ದಾರೆ. “ಅಡ್ರಿಯಾಟಿ*$ನ ರಾಣಿಯ” . ಜನಸಂಖೆ ಹುಬ್ಬಳ್ಳಿಯಷ್ಟೆ! ಉಳಿದರ್ಧ ಸಮುದ್ರದಾಚೆ ಭೂಖಂಡದಲ್ಲಿರುವ ವೆನಿಸಿನ ಬಢಾವಣೆಯಲ್ಲಿ ವಾಸಿಸುತ್ತಾರೆ. ಅಲ್ಲಿ ಕಾರಖಾನೆಗ ಫಿವೆ, ಉದ್ಯಮಗಳಿವೆ. ದ್ವೀಪದಲ್ಲಿ ರುವ ಜನ ಮಾತ್ರ ತಮ್ಮ ಗತಪೈಭ ವದ ಮೇಲೆ, ಇಗೊ ಮೇಲೆ ನ್‌ ಬಾಳುತ್ತಿದ್ದಾರೆ. ಗ್ಗೆ! ಹಾಗೆ ಕೇಳಿದರೆ ವೆನಿಸ್‌ ಒಂದು ಡಾ ದ್ವೀಪವಲ್ಲ, ೧ ೧೧೮೪ ಸೋಮ. ಅದರಿಂದಲೇ ಅಲ್ಲಿ ಸೆಯ ಬದಲು ಕಾಲುವೆಗಳಿವೆ. ಈ ಕಾಲುಪವೆಗಳಿಂದಲೇ ಪೌರಸ್ಕೃ ಸಂಪತ್ತು ಇಲ್ಲಿನ ವಣಿಕ್‌ಪ ಪ್ರಭುಗಳ ವಿಶಾಲ ಸೌಧಗಳಿಗೆ ಗೊಂ- ಜು ಮೂಲಕ ಹರಿದು ಬಂದದ್ದು ಕೆನಾಲಾ ಗ್ರಾಂಡಾ-- ಮಹಾ ಕಾಲುವೆ. ಚ ಇಬ್ಭಾಗಿಸಿ ರೇವನ್ನು ಕೂಡುತ್ತದೆ, ಗ ಕತ್ತರಿಸಿ ಮತ್ತು ಅದಕ್ಕೆ ಸ! ನಗರದಲ್ಲೆ ಲ್ಲ ಬಲೆಯಂತೆ ಹೆಣೆ ದಿರುವ ಉಪಕಾಲುವೆಗಳ 'ಸಂಖ್ಯೆ ೧೫೦. ಹಿಂದೆ ಈ ಕಾಲುವೆಗಳಲ್ಲಿ ಜನರನ್ನೂ ಸರ ಕನ್ನೂ ಸಾಗಿಸಲು ೫,೦೦೦ ಗೊಂಡೋಲಗಳಿ ದ್ಡವು. ಪ್ರ ತಿಯೊಂದು ಹಿರಿಯ ಸೌಧದ ಮುಂದೆ- ಯೂ ಗೊಂಡೋಲಗಳನ್ನು ಕಟ್ಟಲು ಕಂಬಗಳಿ ರುವುದನ್ನು ಇಂದಿಗೂ ಸಿಸು ಇಂದು ತ್ರ ಬಡ ಶ್ಟ್‌ ಕುದುಕುಗಳ ಬಶೀಜಾ ವಾ ಮಾರ್ಚ್‌ ೧೯೬೨ ಅವನತಿ ಕಾಲವೂ ಮೋಟಾರ್‌ ಬೋಟುಗಳೂ ಸೇರಿಯೇ ಗೊಂಡೋಲಗಳನ್ನು ೫೦೦ ತ್ರಿಳಿಸಿವೆ. ವೆನಿಸಿಗೆ ಅದರದೇ ವಾಹನ ಸಮಸ್ಯೆಗಳಿವೆ. ಒಮ್ಮೊಮ್ಮೆ ಕಾಲುವೆಗಳು ಕೂಡುವಲ್ಲಿ “ವಾಹನ ತೊಡುಕು"ಗಳಾಗುತ್ತವೆ. ಇದಕ್ಕಾಗಿ ಆಶ್ಚರ್ಯ ಪಡಬೇಕಿಲ್ಲ. ವೆನಿಸಿನ ಕಾಲುವೆಗಳಲ್ಲಿ ಓಡಾ ಡುವ ಮೋಟಾರ್‌ ಬೋಟುಗಳೇ ವರ್ಷಕ್ಕೆ ಐದು ಕೋಟಿ ಟಿಕೇಟುಗಳನ್ನು ಮಾರುತ್ತವೆಂಬು ದರಿಂದ ಇಲ್ಲಿನ ಸಂಚಾರದ ದಟ್ಟಣೆಯನ್ನೂಹಿಸ ಬಹುದು. ವೆನಿಸಿನವರು ಕೂಡ--ಮನುಷ್ಯರು ನೆಲದ ಮೇಲೆ ನಡೆಯಬೇಕಾಗುತ್ತದೆ. ಆದ್ದರಿಂದ ಅಲ್ಲಿ ಕಾಲ್ನ ಡಿಗೆಯ ದಾರಿಗಳೂ ಇವೆ. "ಇವು ಎಷ್ಟು ಇಸ್ಸ್ಟ ಟ್ಟಾಗಿವೆಯೆಂದರೆ ಕೆಲವು ಜೆ ಗಳಲ್ಲಿ ಇಬ್ಬ ರು. ಎದುರುಬದುರು ಕೊಡೆ ಬಡಿದುಕೊಂಡು ಹೊರಟಿ ದ್ಚರೆ ಒಬ್ಬರು ಕೊಡೆಯನ್ನಿಳಿಸ ಬೇಕು, ಇನ್ನೊಬ್ಬರು ಏರಿಸಬೇಕು. ಕಾಲುವೆಗಳಿದ್ದ ಮೇಲೆ ಸೇತುವೆ ಗಳು ಅನಿವಾರ್ಯ. ಕಾಲುವೆಯ ಆಚೆಯಿಂದ ಈಚೆ ದಾಟಿಸಲು ವೆನಿಸಿ ನಲ್ಲಿ ೪೦೦ ಸೇತುವೆಗಳಿವೆ. ಕಾಲುವೆ ಗಳ ಮೇಲೆ ಕಮಾನಿನಾಕೃತಿಯಲ್ಲಿ ರಚಿತವಾದ ಸೇತುವೆಗಳನ್ನು ಏರಿಳಿಯಲು ಮೆಟ್ಟಿಲುಗಳಿವೆ. ವೆನಿಸಿನಲ್ಲಿ ಪ್ರತಿಯೊಂದಕ್ಕೂ ಇರುವ ಹಾಗೆ ಈ ಸೇತುವೆಗಳಲ್ಲಿ ಒಂದೊಂದಕ್ಕೂ ಒಂದೊಂದು ಕಥೆ ಇದೆ. ಡೋಗೆ ಅರಮನೆಯಿಂದ ಬಂದಿ ಖಾನೆಗಳಿಗೆ ಹೋಗುವುದಕ್ಕಿರುವ ಇಕ್ಕಟ್ಟಾದ ಕತ್ತಲಿಡಿದ ಸೇತುವೆಯನ್ನು ಕಂಡೇ ಶ*ವಿ ರಾರ್ಟ್‌ ಬ್ರಿಜಸ್‌ "ದುಃಖಸೇತು” ಎಂದೊಂದು ಕವಿತೆಯನ್ನು ಬಕೆದನು. ಸೇತುವೆಗಳ ಕೆಳಗಿಂದ ಜಾ ಸಾಗಬೇಕು. ಸೆಲವು ಎಷ್ಟು ತಗ್ಗೂ ಗಿವೆಯೆಂದರೆ ದೋಣಿಗಾರರು ಅವುಗಳ ಕೆಳಗೆ ಬಗ್ಗಿ ಮುದುಡಿ ಸಾಗಬೇಕಾಗುತ್ತದೆ. ವೆನಿಸಿಯನ್‌ ಗ್ಲಾಸುಗಳನ್ನು ಪ್ರತಿಯೊಬ್ಬ ಕ್‌ ೪, ಹಳ್ಮ 1೪.5 ಅಮರ ನಗರ: ವೆನಿಸ್‌ ಸ್ಟಾ ಲಭ 4 4(() ಕಲಾಪ್ರೇಮಿಯೂ ಕೇಳಿದ್ದಾನೆ. ಅದು ವೆನಿಸಿನ ನೆರೆ ದ್ವೀಪವಾದ ಮುರಾನೋದ ವೈಶಿಷ್ಟ್ಯ. ಇಲ್ಲಿನ ಗಾಜು ಊದುವವರು ಅಸಂಖ್ಯ ಮಾದರಿ ಗಳ ಚಿತ್ರವಿಚಿತ್ರ ವರ್ಣಗಳಲ್ಲಿ ನಂಬಲಾರ ದಷ್ಟು ವೇಗವಾಗಿ ಗಾಜಿನ ಕಲಾಕೃತಿಗಳನ್ನು ತಯಾರಿಸುತ್ತಾರೆ. ಪೆಷ್ಟಪಾತ್ರಗಳು, ವಿಗ್ರಹ ಗಳು, ಪಶುಗಳು, ಪಕ್ಷಿಗಳು ಮತ್ತನೇನೋ. ಎ ಕಲೆಯಲ್ಲಿ ಕೌಶಲ ಸುಲಭವಲ್ಲ: ಹತ್ತು ವರ್ಷಕ್ಕೂ ಹೆಚ್ಚ ಕಾಲ ತರಬೇತಿ ಹೊಂದ ಬೇಕಾಗುವುದು ಮತ್ತು ಸಾಧಕನಲ್ಲಿ ಕಲಾವಿ ದನ ಹೈದಯವೂ ಇರಬೇಕಾಗುವುದು. ಪ್ರತಿ ಫಲವೂ ಹಾಗೆಯೇ. ಗಾಜಿನ ಕಲಾಶುಶಲರು ತಿಂಗಳಿಗೆ ಸರಾಸರಿ ರೂ. ೧೦೦೦ ವರೆಗೆ ಗಳಿಸು ತ್ತಾರೆ ವೆನಿಸಿನ ಇನ್ನೊಂದು ಪ್ರಸಿದ್ಧ ಪದಾರ್ಥ ಅಲ್ಲಿಯ ಲೇಸುಗಳು. ಲೇಸಿನಿಂದ ತಯಾರಿಸಿದ ಬದು ಬೀಬಲ್‌ಕ್ಲಾ ತಿಗೆ ರೂ. ೨೦೦೦೦೦ ದ ವಕಿಗೂ ಬೆಲೆ ಬರುತ. ದೆಂದಕೆ ಅವುಗಳ ಯೋ.- ಗೃತೆಯನ್ನು ಊಹಿಸಬಹುದು. ಗಾಜು ಗಂಡ ಸ್ಮರ ಕೈವಾಡವಾದರೆ ಲೇಸುಗಳು ಹೆಂಗಸರವು. ೧೫ ಎದೇಶಿ ಯಾತ್ರಿಕರು ವೆನಿಸಿನಲ್ಲಿ ಪ್ರತಿವರ್ಷ ರೂ. ೧೬೦ ಕೋಟಿಯ ಷ್ಟು ವೆಚ್ಚ ಮಾಡುತ್ತಾರೆ. ಕೆಲವೊಮ್ಮೆ ಗೂ ಸುತೆ ಪಂಡ ಡಾ ಗಳೇ ಎನಿಸುತ್ತದೆ, ಇಲ್ಲಿನ ಹೋಬಟಿಲುಗಳ ಸ್ಥಳಿಕರಿಗೆ ಕಾಫಿ ಆರಾಣೆಗೆ ಸಿಕ್ಕಿದರೆ ಪ್ರವಾ ಕರಿಗೆ ಎರಡು ರೂಪಾಯಿ! ಆದರೆ ಗತವೈಭವವನ್ನು ಕಾಪಾಡಿಕೊಳ್ಳು ವುದು ವೆನಿಸಿನವರಿಗೆ ಸುಲಭವಾಗಲಿ ಅಗ್ಗವಾ ಗಲಿ ಎನಿಸುತ್ತಿಲ್ಲ. ಅವರ “ನೀರಿನ ರಸ್ತೆ”ಗಳಿಗೂ ದುರಸ್ತಿ ಬೇಕು. ಅದು ಸ್ರ ಇರುತ್ತದೆ. ಪ್ರತಿ "ಹತ್ತು ವರ್ಷಗಳಿಗೊಮ್ಮೆ ಪ್ರತಿ ಕಾಲುವೆ ಯಲ್ಲಿ ತೂಬಿದ ಕೆಸರನ್ನು ಸಿಗದು ಸಾಗಿಸ ಬೇಕು. ಇದಕ್ಕೆ( ವರ್ಷಕ್ಕೆ ರೂ. ೨೫ ಲಕ್ಷ ವೆಚ್ಚ ಬರುತ್ತದೆ. ವೆನಿಸಿನ ಸಜೀವ ವೈಭವ ಹದಿನೆಂಟನೇ ಶತ ಮಾನದಲ್ಲಿ ಇಳಿಯತೊಡಗಿದ್ದರೆ ಅದರ ಮೃತ ವೈಭವವೂ ಇಪ್ಪತ್ತನೇ ಶತಮಾನದಲ್ಲಿ ಅಕ್ಷರಶಃ “ ಇಳಿಯುತ್ತಲಿದೆ. ಅರುವತ್ತು ವರುಷ ಹಿಂದೆ ಸಾನ್‌ ಮಾರ್ಕೋದ ಗಡಿಯಾರದ ಗೋಪುರ ಕುಸಿದು ಬಿತ್ತು. ಅದನ್ನು ಮೊದಲಿದ್ದಂತೆ ವೆನಿಸಿ ನವರು ಪುನಃ ಕಟ್ಟಿದರೆನ್ನಿ. ಕಳೆದ ಅರ್ಧ ಶತ ಮಾನದಲ್ಲಿ ಹೀಗೆ ಅನೇಕ ಗೋಪುರಗಳು ಉರುಳಿವೆ. ಅವು ಉರುಳಿದಾಗ ಕಾಲುವೆಗಳು ಮುಚ್ಚಿ ಹೋಗಿ ಸಂಚಾರಕ್ಕೆ ಆತಂಕವಾಗು ತ್ತವೆ. ಎಲ್ಲವನ್ನೂ 1013 ೫ ಸಾಧ್ಯ ವಾಗುವುದಿಲ್ಲ. ಎಲ್ಲಕ್ಕೂ ಹೆಚ್ಚಾಗಿ ವೆನಿಸಿನ ಹಳೇ ನಗರವಾದ ಅಮೂಲ್ಯ ಸೆಂಟ್ರೂಸೆ ್ರ್ರಸ್ಟೋ ರಿಕೋ ಕಟ್ಟಿಡ ಹನ್ನೆರಡು ವರ್ಷಕ್ಕೆ ಒಂದಿಂಚಿ ನಂತೆ ಕೆಸ ನಲ್ಲಿ ಕೆಳಗಿಳಿಯುತಿ ಎಷು ಎಂಜಿ ನಿಯರರಿಗೆ ನಿಡ್ಲೆಗೇಡಿಗೆ ಕಾರಣವಾಗಿದೆ. ಕುಸಿಯುತ್ತಿರುವ ವೆನಿಸಿನ ಸಮಸ್ಯೆ ತೀರ ಹೊಸದಲ್ಲ. ಇನ್ನೂರು ವರ್ಷಗಳ ಹಿಂದೆಯೆ ಭಾರಿ ಕಟ್ಟಡವೊಂದು ಕುಸಿದುರುಳಿತ್ತು. ಇದಕ್ಕೆ ಕಾರಣವೂ ಇದೆ. ಇದು *ೆಸರಿನ ಕುದುರು, ಭಾರಿ ಮರದ ಕಾಂಡಗಳನ್ನು ಕೆಸರಿನೊಳಗೆ ಲ್ಲ ವಾಸಿ ಟ್‌ ಕಸ್ತೂರಿ, ಮಾರ್ಚ್‌ ೧೯೬೨ ಜಡಿದು ಮೇಲೆ ಹಲಗೆಯನ್ನು ಹಾಕಿ ಇಟ್ಟಿಗೆ ತಳಕಟ್ಟು: ಕಟ್ಟಿ ಮೇಲೆ ಸಾವಿರಗಟ್ಟಳೆ ಟನ್‌ ತೂಕದ ಕಟ್ಟಿಡಗಳನ್ನು ಶಿಲ್ಪಿಗಳು ನಿಲ್ಲಿಸಿದ್ದಾರೆ. ಇಂಥ ಆಧಾರದ ಮೇಲೆ ಅವು ನಿರಂತರವಾಗಿ ನಿಂತಾವೆ? ಈ ಶತಮಾನದಲ್ಲಿ ಬಂದ ಮೋಟಾರ ಲಾಂಚುಗಳೂ ಬೋಟುಗಳೂ ಕಟ್ಟಡಗಳ ಪಕ್ಕದ ಕಾಲುವೆಗಳಲ್ಲಿ ಭಾರಿ ತೆರೆಗಳನ್ನೂ ನಡುಗಿಸುವ ಸಪೃಳವನ್ನೂ ಹುಟ್ಟಿಸಿ ಪರಿಸ್ಥಿತಿ ಯನ್ನು ಇನ್ನೂ ಕೆಡಿಸಿವೆ. ಖಾಸಗಿ ಒಡೆತನದಲ್ಲಿದ್ದ ಹಲವಾರು ಅರೆ ಮನೆಗಳನ್ನು ಒಡೆಯರು. ಕಾಪಾಡಲು ಶಕ್ತಿ ಭಗ ಮ್ಯೂಜಿಯಂಗಳಿಗಾಗಿ ಕೊಟ್ಟಿದ್ದಾರೆ, ವನ್ನು ಅಮೇರಿಕದ ಕೋಟ್ಯ ಗ್‌ ದ್ದಾ ನ ಅಮೂಲ್ಯವಾದ ವಾಸ್ತು ಗಳು ನಷ್ಟವಾಗಿ ಹೋಗಬಾರದಾದರೆ ಅವುಗಳನ್ನು ಬಲಪಡಿಸ ಬೇಕು. ಇದಕ್ಕೆ ಹೆಣ--ಲಕ್ಷಗಳಲ್ಲಲ್ಲ, ಕೋಟಿ ಗಳಲ್ಲಿ ಬೇಕು. ವೆನಿಸಿನ ಮುಂದಿರುವ ಸಮಸ್ಯೆ ಬಲು ಯು ಸಂಕಟದ್ದು. ಅದು ತನ್ನ ಕಾಲುವೆಗಳನ್ನು ಮುಖ್ಚ/ರಸ್ತೆ ಗಳನ್ನು ಮಾಡಿ ಸ ಸ್ಥಳವಾಹನಗಳಿಗೆ ಪ್ರವೇಶವಿತ್ತು, ನಗರವನ್ನು ಆಧುನಿಕವಾಗಿ ಪ ಜನಕ್ಕೆ ಹೊಸ ಜೀವನೋಪಾಯಗಳನ್ನು ಕಲ್ಪಿ ಸುವ ಉದ್ಯ ಮಗಳನ್ನು ಬೆಳಸಿ ಸಜೀವ ನಗಕಪಾಗಬಹುದು; ಆಗ ಪಿನಿಸು 'ವೆನಿಸುತನ ವನ್ನು ಕಳೆದುಕೊಳ್ಳು ವ್ರದು. ಬದಲಿಗೆ ಅದು ಹೀಗೆಯೆ ಉಳಿದು ಶತಮಾನಗಳ ಶ್ರಮದಿಂದ ಶ್ರೇಷ್ಠತಮ ಕಲಾವಿದರು ನಿರ್ಮಿಸಿದ ಕಲಾ ಸೃಷ್ಟಿ ನಷ್ಟ ವಾಗುವುದನ್ನು ತಬ್ಬಿಸ ಸಲು ಸಾ ಜ.0 ಸೋಲುವ ಕದನದಲ್ಲಿ ನಿರತವಾಗ ಬೇಕು. ಸಃ ಪೇಚಿನಿಂದ ಜಾ ಕೆಲವರು ಇಡೀ ನಿಸನ್ನೆಲ್ಲ ಇಟಿಲಿಯ ಸರಕಾರ ೫ ಟು 0 ಎಂದು ಸಾರಿ ಅದರೆ ರಕ್ಷಣೆಯ ಹೊಣೆ "ಹೊರಬೇಕು ಎನ್ನುತ್ತಾರೆ. ಆದರೆ ವೆನಿಸನ್ನೊಮ್ಮೆ ನೋಡಿದವನು, ಅದರ ಪ್ರತಿಬಿಂಬಗಳೆ ನಡುವೆ ಗೊಂಡೋಲಗಳಲ್ಲಿ ಸಂಚರಿಸಿದವನು ಅದರ ಸ್ವರೂಪವನ್ನು ಬದಲಿ ಸಲು ಮತವೀಯಲಾರ. ಅದು ರಾಷ್ಟ್ರೀಯ ಏಕೆ, ಅಂತಾರಾಷ್ಟ್ರೀಯ ಮ್ಯೂಜಿಯಂ ಆಗಿ ಜಗತ್ತೇ ಅದರ ರಕ್ಷಣೆಯ ಹೊರೆಗೆ ಹೆಗಲು ಕೊಟ್ಟರೂ ತಪ್ಪಲ್ಲ. ಏಕೆಂದರೆ ಇಲ್ಲಿ ಪೂರ್ವ ಪಶ್ಚಿಮಗಳ ಸಲಾಸಂಪತ್ತೂ ಕೂಡಿದೆ. ಪಶಿ ಮದ ಗಾಥಿಕ್‌ ಶೈಲಿಯ ನಡುವೆ ಅರಬರ ಬುರು ಜಿನ ಶೈಲಿಯ ಎ ಗಳು ಸೇರಿವೆ. ಬೇರೆಲ್ಲಾ ದರೂ "ಆಗಿದ್ದ ಕಲಸು ಮೇಲೋಗರ ಅಸಹ್ಯ ವೆನಿಸಬಹುದಿತ್ತು. ಆದಕೆ ಆ ಭೂಮಧ್ಯ ಸಮುದ್ರದ ನೀಲಾಕಾಶದ ಕೆಳಗೆ, ಅಡ್ರಿಯಾ ಟಿಕ್‌ "ಮರಕತ ಜಲದ ಆವರಣದಲ್ಲಿ ಇದಕ್ಕೆ ಲ್ಲ ಏನೋ ಒಂದು ಅನಿರ್ವಚನೀಯವಾದ ಕರ) ತ್ಮ ಕಐಕ್ಕ ವಿದ್ದ ಂತನಿಸುತ್ತದೆ. ಇಲ್ಲಿ ಗೊಂದಲ ವನ್ನು 1 ಮಾಡುವ ಶಕ್ತಿಯೊಂದು ಫೆಲಸ ಮಾಡಿದೆ. 3 ಪೋಲೀಸ ಕಚೇರಿಯಲ್ಲಿ ಸಬ್‌ ಇನೆಸೆಕ್ಟ ಯಾವುದು??? “ನಾನೊಬ್ಬ ಉಪಸಂಪಾದಕ.” ಈರ ಕೇಳಿದ: “ನಿಮ್ಮ ಉದ್ಯೋಗ ಆಗ ಅವನನ್ನು ಒಡಿದು ತಂದ ಪೋಲೀಸ ಸಿಪಾಯಿ “ಸರ್‌, ಇವನು ಸುಳ್ಳು ಹೇಳುತ್ತಾನೆ. ರುಂಡತಿ ಮಾಡಿದಾಗ ಇವನ ಕಿಸೆಯಲ್ಲಿ ಸಿಕ್ಕಿವೆ ೫ ಎಂದ. ೨೫ ರೂಪಾಯಿಗಳು ಸಸಾರ: | ೧೩೫ ವರ್ಷ ಜೆ. ಜಿ. ಬೆನೆಟ್‌ /( ಜಾ ಇಂಗ್ಲೀಷ್‌ ಗೃಹಸ್ಥನೊಬ್ಬ ಇವನನ್ನು ಈಜೆಗೆ ಕಂಡಿದ್ದಾನೆ ಗ ರಲ್ಲಿ ಹುಟ್ಟಿರುವ-ಅಂದರೆ ಈಗ ೧೩೫ ವರ್ಷ ವಯಸ್ಸಾಗಿ ಹೋಗಿರುವ ಒಬ್ಬಾತನ ಚಿತ್ರವನ್ನು ಕಲ್ಪಿ ಸಿಕೊಳ್ಳಿ. ಬರೇ ವಯಸ್ಸಿ ದ ಮಾತ ತ್ರವಲ್ಲ, ತಮ್ಮ ತಪಸ್ಸಿನಿಂದ, ಜ್ಞಾ ಕಃ ಸಂಪತ್ತಿನಿಂದ ಇಂದಿನ ಆತ ಶ್ರೆ (ಷ್ಟ ಮುನಿಗಳ- ಲೊ ಬ್ಬ ಎಂದು ಖ್ಯಾತಿವೆತ್ತ ಈ ಮನುಷ್ಯನ ಹಿರಿವೆ? ಯೆ ನ್ನ್ನ ಚಾ ಜ್ಞಾ ನ ಸಂಪತಿ ತ್ತಿನ ಮಹತ ಎವನ್ನ ಸ ವ ಪಾಶ್ಚಾತ್ಮ ಗರು ಕೂಡ ಒಬ್ಬಿ ಕೊಳ್ಳ ತ್ತಾ ಸ ವ ಸಸ ಖಃ ೨೫ ವರ್ಷಗಳ ಕಾಲ ಹಿಮಾಲಯದಲ್ಲಿ ತಪಸ್ಸು ಮಾಡಿದ್ದಾರೆ. ಆ ಮೇಲೆ ೪೦ ವರ್ಷಗಳ ಕಾಲ ಇಡೀ ಜಗತಿ ನಲ್ಲಿ ಸಂಚರಿಸಿದ್ದಾ ಕೆ... ೧೮೯೬ ರಲ್ಲಿ ಇಂಗ್ಲ ಂಡಿನ ರಾಣಿ ವಿಕೊ ರಿಯ ಳ ಸಲಹೆಗಾರರಾಗಿ, "ವಳ ಜೀವಮು ನವಕ ಅವಳ ಸಲಹೆಗಾರರಾಗಿಯೆ ಉಳಿದ ಈ ವ್ಯಕ್ತಿ ಈಗ ತಿಬೇಟಿನ ಗಡಿಯಲ್ಲಿ ನೇಪಾಳದ ಳು ವ ಇಬ್ಬ ರು ತರುಣ ಶಿಷ್ಯ ಕೊಂದಿಗೆ ವಾಸಿಸ ಸುತ್ತಿದ್ದಾರೆ. ಪಾಶ್ಚಾ ತ ವಿಜ್ಞಾನ ಮತ್ತು ಪೌರಸ್ಕೃ ಜ್ಞಾನಗಳ ಸಂಗಮಸ್ಥಾನವನ್ನು ಕಂಡುಹಿಡಿ ಯಲು ಜೀವನವಿಡೀ ಶ್ರಮಿಸಿರುವ ನನ್ನಂಥವ ನಿಗೆ ಇಂಥ ಅಪೂರ್ವ ವ್ಯಕ್ತಿಯ ದರ್ಶನಕ್ಕಾಗಿ ೧೦,೦೦೦ ಮೈಲುಗಳ ಪ್ರವಾಸವೇನೂ ದೊಡ್ಡ ಮಾತಾಗಿರಲಿಲ್ಲ. ಇವರ ವಿಷಯವನ್ನು ನಾನು ಕೇಳಿದ್ದು ಸುಮಾರು ೩೦ ವರ್ಷಗಳ ಹಿಂದೆ. ಕೈಲಾಸ ಮತ್ತು ಹಿಮಾಲಯದ ಯಾತ್ರೆ ಯನ್ನು ಮಾಡಿ ಬಂದ. ಸಿಂಹಳದ ಓರ್ವ ಬೌದ್ದ ಮಿತ್ರ ರಿಂದ. ಸಂಸ್ಕ ತ ಪಂಡಿತರೂ ಪಾ ್ರಾಚೀನ ಶಾಸ್ತ್ರ ಪಾ- ರಂಗಳೂ ಆಗಿದ್ದ ಈ ಮಿತ್ರ ರು ಈ ಸಂಸ್ಕಾಸಿ ಕೇವಲ ಬೌದ್ಧಿಕ "ವಿಷಯಗಳಲ್ಲಿ ಮಾತ್ರ ವಲ್ಲ, ಲಾಕಿಕ ವಿಷಯಗಳಲ್ಲೂ ತಾವು: ಕಂಡಿದ್ದ! ಬುದ್ಧಿ ವಂತರಲ್ಲೆ ಲ್ಲ ಬುದ್ಧಿ "ನಂತರು ಎಂದು. ನನಗೆ ಹೇಳಿದ್ದ ತ ಅಡವಿಗಳಲ್ಲಿ ವಾಸವಾಗಿ ಚಿಂತನೆಯಲ್ಲಿ ಮಗ್ನರಾಗಿರುವವರಿಗೆಲ್ಲ ಅಲ್ಲಿಯ ವನ ಪಶುಗಳು ಮಿತ್ರರಾಗುವುದು ಒಂದ ಸಾಮಾನ್ಯ ನಿಯ- ಮತ್ವೇ ಎನ್ನಬಹುದು. ನಾನು ಹೇಳುತ್ತಿರುವ *ಬುಡೇ* ಯಂದ 6-3 ೧೭ ೧೮ ಕಸ್ತೂರಿ, ವಾರ್ಚ್‌ ೧೯೬೨ ಈ ಹಿಮಾಲಯದ ಮುನಿಗೂ ಅನೇಕ ಕಾಡು ಮೃಗಗಳು ಸ್ನೇಹಿತರಾಗಿದ್ದವು. ಪ್ರೊಫೆಸರ್‌ ರತ್ನಸೂರ್ಯರು ಅವರನ್ನು ಭೆಟ್ಟಿಯಾದಾಗ ಚಿರತೆಯೊಂದು ಅವರ ಮಿತ್ರನಾಗಿತ್ತು. ಅದು ಪ್ರತಿನಿತ್ಯವೂ ಎಂಬಂತೆ ಅವರ ದರ್ಶನಕ್ಕಾಗಿ ಬರುತ್ತಿತ್ತು. ನಾನೂ ಈ ಮಹಾತ್ಮನ ದರ್ಶನಕ್ಕಾಗಿ ಹಿಮಾಲಯಯಾತ್ರೆಯನ್ನು ಕೆ ಕೊಳ್ಳಲು ನಿರ್ಧ ರಿಸಿದೆ. . ಆದಕೆ ಆ ಕಾಲದಲ್ಲಿ ನೇಪಾಳಕ್ಕೆ ಹೋಗುವುದು ತಿಬೇಟಿಗೆ ಹೋಗುವಷ್ಟೆ ಕಷ್ಟ ವಾಗಿತ್ತು. ನೇಪಾಳವನ್ನು ಆಳುತ್ತಿದ್ದ ರಾಣಾರ ದಬ್ಬಾಳಿಕೆಯಲ್ಲಿ ವಿದೇಶೀಯರು ಅಲ್ಲಿ ಕಾಲಿಡು ವಂತಿರಲಿಲ್ಲ. ಆದರೆ ಈಗ ನೇವ ಕ್ಕೆ ಹೋಗುವುದು ಸುಲಭ. ಹಾಗಿದ್ದರೂ ಪ್ರ ಪ್ರಯಾಣಿಕರು ಸಾಮಾ ನೈವಾಗಿ ಆಬಡುಎಕುದ ಆಚೆ ಹೋಗು ವುದಿಲ್ಲ. ನೇಪಾಳದ ಒಳನಾಡಿನಲ್ಲಿ ಜೀವನ ಎನ್ನೂ ಕಾಡು ಸ್ಥಿ ತಿಯಲ್ಲೆ ಇದೆ. "ಜನ ಬಟ್ಟಿ ನೇಯಲು ಮಗ್ಗಗಳನ್ನು, ಭೂಮಿಯನ್ನು ಉಳಲು ನೇಗಿಲುಗಳನ್ನು ಕೂಡ ಉಪಯೋಗಿ ಸುತ್ತಿಲ್ಲ. ಆಚೆ. ವರ್ಷ (೧೯೬೦) ನನ್ನ ಇಬ್ಬರು ಮಿತ್ರರು ನೇಪಾಳಕ್ಕೆ ಹೋದರು. ನನ್ನ ನಿರ್ದೇ ಶನದಂತೆ ಅವರು ಈ ವೃದ್ಧ ಮುನಿಯನ್ನು ಭೆಟ್ಟಿ ಯಾದರು. ಬಹುಶಃ ಆ “ಮೊದಲು ಹೋಗಿದ್ದ ಯಾರಿಂದಲೊ ಅವರು ನನ್ನ ಹೆಸರು ಕೇಳಿರ ಬೇಕು. ನನ್ನ ಮಿತ್ರರು ಅವರಿಂದ ನನಗೊಂದು : ಸಂದೇಶವನ್ನು ರ್‌ ತಾವು ನನಗೆ ಏನೋ ಹೇಳಬೇಕಾಗಿದೆಯೆಂದೂ ನಾನು ಸಮಯ ಮೀರುವ ಮೊದಲೇ ಬಂದು ತಮ್ಮನ್ನು ಭೆಟ್ಟಿ ಯಾಗಬೇಕೆಂದೂ ಶಿವಪುರಿ ಬಾಬಾ ಹೇಳಿ ಕಳಿ- ಸಿದ್ದ ರು. ನನ್ನ ಹೆಂಡತಿ ನನ್ನೊಡನೆ ಬರಲು ನಿರ್ಧರಿಸಿ ದಳು. ಸತ್ಯದ ಶೋಧನೆಯಲ್ಲಿ (ಅಂದರೆದೈ ವೇ. ಚ್ಛೆ ಗೆ ಅ- ಮಾನಸಿಕವಾಗಿ ಶರಣು ಸ್‌ ಆಧ್ಯಾತ್ಮಿಕ ಪಂಥ--ಸುಬುದ?) ಇವಳು ನನ್ನ ಸಂಗಾತಿಯಾಗಿದ್ದಾಳೆ. ನೇಪಾಳವನ್ನು ನೋಡುವ ಹಂಬಲವಿದ್ದ ಅವಳಿಗೆ ಇದೊಂದು ಸುಸಂಧಿಯೇ ಆಗಿತ್ತು. ನಾನು ಇಂಗ್ಲೆಂಡಿನಿಂದ ಹೊರಡುವ ಸಮಯ ದಲ್ಲಿ ಬಾಬಾರವರಿಗಾಗಿ ೨೦೦ ಸಿಗರೇಟುಗಳನ್ನು ತರಬೇಕೆಂದು ನನಗೊಂದು ಶೇಬಲ್‌ ಬಂತು. ಲಂಡನ್‌ ವಿಮಾನ ನಿಲ್ದಾಣದಲ್ಲಿ ಸಿಗರೇಟು ಗಳನ್ನು ಕೊಂಡು ದಿಲ್ಲಿಗೆ ಹೊರಟಿ. ನೇಪಾಳದಲ್ಲಿ ನನ್ನ ಆ ಇಬ್ಬರು ಮಿತ್ರರು ಭೆಟ್ಟಿಯಾದರು. ಅವರ ಜೊತೆ ಜೀಪಿನಲ್ಲಿ ಕುಳಿತು ನಾವು ಶಿವಪುರಿ ಬಾಬಾರ ಆಶ್ರಮಕ್ಕೆ ಹೋದೆವು. ಒಂದು ಪ್ರಸಿದ್ಧ ದೇವಾಲಯದ ಬಳಿ ರಸ್ತೆ ಮುಗಿದಿತ್ತು. ಅಲ್ಲಿಂದ ಮುಂದೆ ದಟ್ಟಡವಿಯಲ್ಲಿ ನಡೆಯುತ್ತಲೇ ಹೋದೆವು. ನಮಗೊಂದು ತಂತಿ ಬೇಲಿ ಸಿಕ್ಕಿತು. ಬಾಗಿ ಲಿಗೆ ಬೀಗ ಹಾಕಿತ್ತು. ನಮಗೆ ಸಿಕ್ಕಿದ್ದ ಸೂಚ ನೆಯಂತೆ ನಾವು ನಮ್ಮ ಹೆಸರನ್ನು ಕೂಗಿ ದಾರಿ ಕಾಯ್ದೆವು. . ತುಸು ಹೊತ್ತಿನಲ್ಲಿ ಸುಮಾರು ಹನ್ನೆರಡು ವಯಸ್ಸಿನ ನೇಪಾಳಿ ಹುಡುಗನೊಬ್ಬ ಮುಗುಳ್ನಗುತ್ತ ಬಂದು ಬಾಗಿಲು ತೆರೆದ. ತುಸು ದೂರ ಹೋದ ಮೇಲೆ ಬಯಲು ಜಾಗೆ ಬಂತು. ಅಲ್ಲೊ ದು ಚೊಕ್ಕ ಟವಾದ ಗುಡಿಸಲಿತ್ತು. ಬೆತ್ತ ದ ಒಳಗಮಿಂದಿ2 ಮೇಲೆ ಹೊಳೆಯುವ ಕಣ್ಣುಗಳಿಂದ ಸುಮಧುರ ಮಂದಹಾಸದಿಂದ ಜೆ. ಜಿ. ಬೆನೆಟ್‌ರು. “ದಿ ಡ್ರಾಮಾಟಿಕ್‌ ಯುನಿವರ್ಸ್‌,” ಆಉದಿ ಕ್ರ್ಯಾಸಿಸ್‌ ಇನ್‌ ಹ್ಯೂಮನ್‌ ಎಫೆರ್ಸ್‌ ,? “ವಾಟ್‌ ಆರ್‌ ಪಿ ಅಿನಿಂಗ್‌ ಫಾರ್‌” ಮತ್ತು *ಕನ*್‌ಸರ್ನಿಂಗ್‌ ಸುಬುದ್‌* ಎಂಬ ಪುಸ್ತಕಗಳನ್ನುಬರೆದಿದ್ದಾರೆ. ತ್ರೀ ಜಿನೆಹಿರು ವಿಜ್ಞಾನಿಗಳು. ಅವರು ಬ್ರಿಟ ನ್ನ್ನ ನ ಔದ್ಯೊ ೀಗಿಕ ಸಂಶೋಧನೆಯ ಡೈ ರೆಕ್ಟರ ರ ರು. ವಿಜ್ಞಾ ನ 11 0ಸಿನ್ನು ಉಪದ ಧರ್ಮ, ವೇದಾಂತ ವಿಚಾರ ಗಳಲ್ಲಿ ತುಂಬ ಆಸಕ್ತಿಯುಳ್ಳವರಾಗಿದ್ದಾರೆ. ಬಾಯಿಯ ದುರ್ಗಂಧವನ್ನು ಕಾಟೀಟಿಸಿಂದ ತೊಲಗಿಸಿರಿ ಅದರೊಂದಿಗೆ ದಿನವಿಡೀ ದಂತಕ್ಷಯವನ್ನು ಇದಿರಿಸಿರಿ ಃ ಎಕೆಂದರೆ : ಕಾಲ್ಗೇಟ್‌ ಡೆಂಟಲ್‌ ಕ್ರೀಮ್‌ನೊಂದಿಗೆ ಒ ಹಲ್ಲುಜ್ಜುವುದರಿಂದೆ ಬಾಯಿಯಲ್ಲಿ ಮುರ್ಗಂಧವನ್ನುಂಟು ಮಾಡುವ ಹಾಗೂ ಹಲ್ಲುಗಳನ್ನು ಕ್ಷಯಿಸುವ ಶೇಕಡ 85ರಷ್ಟು ಕ್ರಿಮಿಗಳು ನಾಶವಾಗುತ್ತವೆ. ಊಟವಾದೊಡನೆ ಕಾಲ್ಗೇಟನಿಂದ ಹಲ್ಲುಜ್ಜುವುದರಿಂದೆ ದೆಂತು ಮಂಜನಗಳ ಇತಿಹಾಸದಲ್ಲೇ ಹಿಂದೆಂದೂ ಆಗದೆಷ್ಟು ಆಧಿಕ ಜನರ ದಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗುತ್ತದೆ. ಇದಲ್ಲದೆ.ಕಾಲ್ಲೇಟನಿಂದ 10ರಲ್ಲಿ 7 ಸಂದರ್ಭ ಗಳಲ್ಲಿ ಬಾಯಿಯ ದುರ್ಗಂಧವು ಕೂಡಲೇ ನಿವಾರಿಸಲ್ಪಡುತ್ತದೆ. ಈ ಎರಡು ಪ್ರಮಾಣಗಳನ್ನು ಕಾಲ್ಗೇಟ್‌ ವೈಜ್ಞಾನಿಕ ಪರೀ. ಕ್ಲೆಗಳ ಮುಖನ ಸಿದ್ಧಗೊಳಿಸಿರುತ್ತದೆ. ಕಾಲ್ಗೇಟಗೆ ಮಾತ್ರ ಈ ಪ್ರಮಾಣವಿದೆ! ಊಟವಾದ ಮೇಲೆ ಬರೇ ಬಾಯಿ ಮುಕ್ಕಳಿಸುವುದೆರಿಂದೆ ಪ್ರಯೋಜನವಾಗಲಾರದು-ಪ್ರತಿ ಊಟದ ಮೇಲೆ ತಪ್ಪದೆ ನಿಮ್ಮ ಹಲ್ಲುಗಳನ್ನು ಕಾಲ್ಗೇಓನಿಂದೆ ಉಜ್ಜಿರಿ. ಇದರ ಪ್ರಬಲವಾ ಸಂದು ಸಂದುಗಳಿಗೆ ಒಳನುಗ್ಗುವ ನೊರೆಯು ಅಗೋಚರವಾಡೆ ಹಲ್ಲುಗಳ ನಡುವಿನ ಸಂದುಗಳಿಗೆ ಹೊಕ್ಕಿ, ನಿಮ್ಮ ಬಾಯಿಯ ದುರ್ಗಂಧಕ್ಕೂ, ಹೆಲ್ಲುಗಳ ಕ್ಷಯಿಸುವಿಕೆಗೂ ಕಾರಣವಾದ ಆ ಕೊಳೆಯುತ್ತಿರುವ ಆಹಾರ ಕಣಗಳನ್ನು ನಿವಾರಿಸಿ ಸ್ವಚ್ಛ. ಗೊಳಿಸುವುದು, ಮಕ್ಕಳಿಗೆ ಕಾಲ್ಗೇಓನಿಂದ ಹಲ್ಲುಜ್ಜುವುದೆಂದರೆ ತುಂಬಾ ಪ್ರೀತ್ಕಿ ದೀರ್ಫಕಾಲ ಉಳಿಯುವ ಆದೆರ ನೆಚ್ಚಿನ ಪೆಸರ್‌ಮಿಂಟ್‌ ಸ್ವಾದವು ಇದೆರಲ್ಲಿ ಕೂಡಿರುತ್ತದೆ. ನಿಮಗೆ ಹಲ್ಲುಪುಡಿ ಹೆಚ್ಚು ಇಷ್ಟೆವಾಗಿದ್ದರೆ ಈ ಎಲ್ಲಾ ಪ್ರಯೋಜನಗಳನ್ನು ಕಾಲ್ಲೇಟ್‌ ಕಾಲ್ಗೇಬನಿಂದ ತಪ್ಪದೆ ಹಲ್ಲುಜ್ಜು ವುದರಾದೆ ಟೂತ್‌ ಪೌಡಂ್‌ಿಂದಲೂ ಪಡೆಯಿಂ...ಒಂದು ಡಬ್ಬಿ ರ್ಳ್ರಿ ಬಾಯಿಯ ದುರ್ಗಂಧವು ಹಲವು ತಿಂಗಳುಗಳವರೆಗೆ ರ್ಳ ದಂತಶ್ಷಯವನ್ನು ನಕ್ಷತ್ರ, ವಿರೋಧಿಸಲಾಗುವುದು 8 1:೨೨ ಹಲ್ಲುಗಳು ಪರಿಶುಭ್ರವಾರ್ಗ್ರಿೀಕ ಉಳಿಯುವವು ಪ ಶಿ ೨೪೦೨ ಹಾ /ಫ್ಯ ಲ್‌” ಬಾಯಿಯ ದುರ್ಗಂಧವನ್ನು ನಿವಾರಿಸಲು ಮತ್ತು ಹಲ್ಲುಗಳು ಶುಭ_ವಾಗಿರಲು... ಹೆಚ್ಚಿಗ ಜನರು ಪ್ರಪಂಚದ ಇನ್ನಿತರ ಡೆಂಟಲ್‌ ಕ್ರೀಮ್‌ಗಳಿಗಿಂತ ಅಧಿಕವಾಗಿ ಕಾಲ್ಗೇಟನ್ನ್ಮೇ ಕೊಂಡುಕೊಳ್ಳುತ್ತಾಥೆ ಹ ಕಸ್ತೂರಿ, ಮಾರ್ಚ್‌ ೧೯೬೨ ಕೂಡಿದ ಸಾಮಾನ್ಯ ಮೈಕಟ್ಟಿನ ವೃಕ್ತಿಯೊಂದು ಕುಳಿತಿತ್ತು. ಆದರೆ ಅವರ ಚರ್ಕೈೆ ಅವರ ವಯೋ ಮಾನದ ಗುಟ್ಟನ್ನು ಬಿಡುವಂಥದಾಗಿರಲಿಲ್ಲ. ಸ್ಯ ನೆಗಳ್ಳ ಇರ ಅವರ ತಲೆಯ ಮೇಲೆ ಪಪ್ರಭೆಯಂತೆ ಪ್ರಕಾಶಿಸುತ್ತಿತ್ತು. ತಿದ್ದಿ ಸ ಅವರ ಗಡ್ಡದ. ಗ ಅಚ್ಚು ಕಟ್ಟಾ ಗಿದ್ದಿತು. ಶುಭ್ರವಸ ನಧಾರಿಯಾದ ಸ ಪ್ರಸನ್ನ ವದನದಿಂದ ಕುಳಿತಿದ್ದರು. ಭಾರತೀಯ ಪದ್ಧತಿಯಲ್ಲಿ ನಾವು ಕೈಜೋಡಿಸಿ ಪರಸ್ಪರ ನಮಸ್ಕರಿಸಿದೆವು. ತಂದಿದ್ದ ೨೦೦ ಸಿಗರೇಟುಗಳನ್ನು ಅವರ ಪಾದದ ಬಳಿ ಇಟ್ಟಿ. ಅವರ ಶಿಷ್ಯನೊಬ್ಬ ನಮ ನ್ನು ಅಭಿನಂದಿಸಿ ಸಿಗ ರೇಟುಗಳನ್ನು ಹೆಕ್ಕಿಕೊಂಡು ಒಂದನ್ನು ಮುನಿ ಗಳಿಗೂ ಒಂದನ್ನು ನನಗೂ ಸೊಟ್ಟ. ಸಂಭಾಷಣೆಯ ಸಂಕೇತಕ್ಕಾಗಿ ಕಾಯುತ ನಾವು ಮುನಿಯ ಸುತ್ತ ಕುಳಿತಿದ್ದೆವು. ಅವರ ಪ್ರಸನ್ನ ಮುಖದಲ್ಲಿ ದೈವೀ ತೇಜಸ್ಸಿತ್ತು. ಅವರ ದೇಹದಲ್ಲಿ ಅಥವಾ ಸುತ್ತಲಿನ ಯಾವುದರಲ್ಲೂ ವೃದ್ಧಾಪ್ಯದ ಅಥವಾ ಸವೆತದ ಲಕ್ಷಣಗಳು ಕಾಣಿಸ ತ ರಲಿಲ್ಲ. ಹೀಗೆ 'ಮಾನವಾಗಿ ಕುಳಿತಿದ್ದಾಗ ಈ ಮಹಾ ತ್ಮನ ಬಗ್ಗೆ ಕೇಳಿದ್ದನ್ನೆಲ್ಲ ಮನಸ್ಸಿನಲ್ಲಿಯೇ ಮೆಲುಕು ಹಾಕಿದೆ. ಶಿವಪುರಿ ಬಾಬಾ ದಕ್ಷಿಣ ಭಾರತದ ಕೇರಳ ದಲ್ಲಿ ಒಂದು ಸ ನ್ಮಾನ್ಯ ಹಿಂದೂ ಕುಟುಂಬದಲ್ಲಿ ಜನ್ಮಿಸಿದ್ದರು. ಚಿನ್ನಾಗಿ ಇಂಗ್ಲಿಷನ್ನು ಕಲಿತ ಇವರು ಸರಕಾರೀ ತೆಲಸಕ್ಕೆ ಚೀ 2 ಎಣಿಸಲಾಗಿತ್ತು. ಆದರೆ ಇವುಗೆ ಧರ್ಮದ ಆಕರ್ಷಣೆ ಬಲವಾಗಿ ಇವರು ಹತ್ತು ವರ್ಷಗಳ ಕಾಲ ಓರ್ವ ಗುರುವಿನಲ್ಲಿ ಅಭ್ಯಾಸ ಮಾಡಿ ಸಂನ್ಯಾಸ ಸಿ ಸ್ವೀಕರಿಸಲು ಗದತ] ಅದರಂತೆ. ಮನೆಯನ್ನು ತ್ಯಜಿಸಿ ಹೊರಟಿ ಬಾಬಾ ನೇಪಾಳ ಮತ್ತು ಗತೆ ನಡು ವಿನ ಹಿಮಾಲಯ ಪ್ರದೇಶದಲ್ಲಿ ಜೀವನದ ಅರ ತಿಳಿಯಲು ಮತ್ತು ದೇವರ ಬಗ್ಗೆ ಜ್ಞಾನಸ ಸಂಪಾ ದಿಸಲೆಂದು ೨೫ ವರ್ಷಗಳ ಶಾಲ ಚಿಂತನೆ ಯನ್ನು ನಡೆಸಿದರು. ಐವತ್ತನೆಯ ವಯಸ್ಸಿನಲ್ಲಿ ಅವರಿಗೆ ದಿವ ಜ್ಞಾನ ಪ್ರಾ ಪ್ತಿಯಾಯಿತು. ತ ಜ್ಞಾನ ಸಾಧನೆಯಾಗಲು ಅವರು ಮಾನವೀ ಜ್ಞಾನ ಸಂಪಾದನೆಯ ಕಾರ್ಯಕ್ಕೆ ತೊಡಗಿದರು. ಅದಕ್ಕಾಗಿ ಅವರು ೪೦ ವರ್ಷಗಳ ವರೆಗೆ ಜಗತ್ತಿ ನಲ್ಲೆಲ್ಲ ಸಂಚರಿಸಿದರು. ಮಧ್ಯ ಏಶಿಯದಲ್ಲಿ ಕೆಲ ವರ್ಷ ಕಳೆದು ಅನೇಕಾನೇಕ ಪವಿತ್ರ ಕ್ಷೇತ್ರಗಳನ್ನು ಸಂದರ್ಶಿಸುತ್ತ ಅವರು ಅಫಗಾನಿ ಸ್ತಾನದಿಂದ ಯುರೋಪಿಗೆ ಕಾಲ್ನಡಿಗೆಯಲ್ಲೆ ಬಂದರು. ಆಗ ರಾಣಿ ವಿಶಳೋ ರಿಯ ತನ್ನ ಹಿಂದೀ ಕಾರ್ಯದರ್ಶಿ ಮುನ್ಶಿ ಅಬ್ದುಲ್‌ ಶರೀ(ಮರಿಂದ ಪಾಠ ಹೇಳಿಸಿಕೊಳ್ಳುತ್ತಿದ್ದರು. ಅದು ೧೮೯೬ ನೇ ಇಸ್ವಿ ತುರ್ಕರು ಆರ್ಮೆನಿಯನ್ನರನ್ನು ಕಗ್ಗೂ ಕ ಮಾಡಿದ್ದ ರಿಂದ ಇಂಗ್ಲೆ ಡಿನಲ್ಲಿ ಜನಾ ಭಿಪ್ರಾಯ ಕೆರಳಿತ್ತು. ಇದರಿಂದ ತನ್ನ ಮುಸ್ಲಿ 0 ಪ್ರಜೆಗಳ ಮೇಲಾಗಬಹುದಾದ ಪರಿಣಾಮ ದಿಂದ ರಾಣಿ ವಿವಂಚಿತಳಾಗಿದ್ದಳು. ಅವಳು ಅಬ್ದುಲ್‌ ಕರೀಮನ ಸಲಹೆ ಕೇಳಿದಾಗ ಆತ ಇಂಗ್ಲೆಂಡಿಗೆ ಬಂದಿದ್ದ ಬಾಬಾರ ವಿಚಾರ ಹೇಳಿ ಅವರನ್ನು ಅವಳಲ್ಲಿಗೆ ಕರತಂದರು ಶಿವಪುರಿ ಬಾಬಾ ಒಟ್ಟು ೧೮ ಸಲ ರಾಣಿಯನ್ನು ಭೆಟ್ಟಿಯಾದರು. “ಬಾರತದ ವಿಷಯ ರಾಣಿಯನ್ನು ಬಲವಾಗಿ ಆಕರ್ಷಿಸಿತ್ತು. ಅವಳು ತುಸು ಹಿಂದುಸ್ತಾನಿ ಯನ್ನೂ ಕಲಿತಳು. ಅವಳು ನೇಮಿಸಿಕೊಂಡ ಕೆಲ ಭಾರತೀಯರು ಅವಳಿಗೆ ಅನಿವಾರ್ಯವಾದ ಸಹಚರರಾದರು. ಮುನ್ಳಿ ಅಬ್ಮುಲ್‌ ಕರೀಮ ರಂತೂ ಜಾನ್‌ ಬ್ರೌನ್‌” (ಈತ ರಾಣಿಯ ಆಪ್ತಾ ಲೋಚಕನಾಗಿದ್ದ) ನ ಸ್ಥಾನವನ್ನು ಮುಂದೆ ಹೊಂದಿದರು” ಎಂಡು ಲಿಟ್ಬಿನ್‌ ಸ್ಟ್ರೇಚಿ ತಮ್ಮ “ಲೈಫ್‌ ಆಫ್‌ ದಿ ಕ್ವೀನ್‌” ಪುಸ್ತಕದಲ್ಲಿ ಬರೆದಿ ದ್ದಾರೆ. ರಾಣಿಯ ದಿನಚರಿ ಮತ್ತು ಅವಳು ತನ್ನ ಮಂತ್ರಿಗಳಿಗೆ ಬರೆದ ಪತ್ರಗಳ ಮೇಲಿಂದ ಅವ ೪13 ತ ತ್ರ ಈ ಸಾಧುವಿಗೆ ೧೩೫ ವರ್ಷ ವಿಗೆ ಭಾರತದ ಪರಿಸ್ಥಿತಿ ಅವಳ ಸರಕಾರಕ್ಕಿಂ- ತಲೂ ಚೆನ್ನಾಗಿ ಗೊತ್ತಿತೆ ೦ದು ವೇದ್ಯವಾಗು ತ್ತದೆ. ಅವಳ ಇಚ್ಛೆ ಯಂತೆ ನಡೆದಿದ್ದರೆ ಬ್ರಿಟಿಶ್‌ ರಾಜ್ಯ ದ ಬಗ್ಗೆ ಭಾರತದಲ್ಲಿ ಮೂಡಿದ ಅಸಮಾ ಧಾನಗಳು ತಲೆಜೋರಬೇಕಾಗಿರಲಿಲ್ಲ. ವರ್ಷಗಳು ಕಳೆದವು. ರಾಣಿಯ ಮರಣಾ ನಂತರ ಬಾಬಾ ತಮ್ಮ ಜಗತ್ಭ್ರವಾಸ ಮುಂದು ವರಿಸಲು ಹೊರಟರು. ೧೯೧೪ ರಲ್ಲಿ ಮೊದಲ ನೆಯ ಮಹಾಯುದ್ದ ಆರಂಭವಾಗಲು ಅವರು ಭಾರತಕ್ಕೆ ಮರಳಿದರು. ಈ ಹೊತಿ ಗೆ೯ಂ ವರ್ಷ ಗಳಾಗಿದ್ದ ಅವರು ಮತ್ತೆ ಅರಣ್ಯವಾಸಕ್ಕೆ ತೆರ ಳಿದರು. ೧೯೨೦ ರ ವರೆಗೂ ಅವರು ಏಕಾಂತ ವಾಸದಿಂದ ಹೊರಬರಲಿಲ್ಲ. ಇಷ್ಟೊಂದು ದೀರ್ಫ. ವಯಸ್ಸಾಗಿಯೂ ಇವರು ಜೀವನದಲ್ಲಿ ರುಚಿಯನ್ನು ಓ01೫ಓ ಡಿರುವುದು ಹೇಗೆ ಎಂದು ನಾನು ಯೋಚಿಸುತ್ತಿ ದ್ವಂತೆ ಬಾಬಾ ನಕ್ಕು ಮಾತಿಗಾರಂಭಿಸಿದರು: ಶೆ “ಚೆನ್ನಾಗಿ ಬಾಳಬೇಕಾದರೆ ಮನುಷ್ಯ ಮೂರು ಕರ್ತವ್ಯಗಳನ್ನು ನೆರವೇರಿಸಬೇಕು. ಮೊದಲನೆ ಯದಾಗಿ ಆತ ತನ್ನ ದೇಹವನ್ನೂ ಅದರ ಅಗತ್ಯ ಗಳನ್ನೂ ಅರಿತು ಕೊಗು ಅದನ್ಕೆ ಬೇಕಾದ್ರ ನಪ ಷ್ಟೆ ಸಜ ಒಂದಿಷ್ಟು ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಎಷ್ಟು ತಿನ್ನಬೇಕು, ಎಷ್ಟು ನಿದ್ದೆ ಮಾಡಬೇಕು, ಮನಸ್ಸನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ರಬಹುದು, ಎಷ್ಟು ಕಷ್ಟದ ಕೆಲಸವನ್ನು ಮಾಡಬಹುದು, ಇವನ್ನೆಲ್ಲ ಆತ ತ್ತವೆ ಅಗತ್ಯಕ್ಕಿ ೦ತ ಹೆಚ್ಚಾ ಗಿರುವ ಪ್ರತಿಯೊಂದೂ ಅವನ ಶಕ ಕಿಯನ್ನು ಹಾಳು “ರ್‌ ವ್ರದು. ಆತ ಅಕಾಲ ವೃ ದ (ನಾಗುತ್ತಾ ನೆ, "ಎರಡನೆಯದು ಸ ಕರ್ತವ್ಯ: ತನ್ನ ಕುಟುಂಬ ಮತ್ತು ಆಶ್ರಿತರ ಬಗ್ಗೆ ತನ್ನ ಹೊಣೆಯನ್ನ ರಿತು ಅವನ್ನು ಪೂಕ್ಕಿಸ ಸಬೇಕು. "ಮೂರನೆಯದೆಂದರೆ ತಕ್ಷ ಬುದ್ಧಿ ಶಕ್ತಿ ಗಳನ್ನು ಮಾನವಕುಲದ ಚ ಣಕ್ಕಾಗಿ ವ್ಯ ಯಿ ೨೧ ಸಬೇಕು.” “ಹರಿತವಾದ ಬುದ್ಧಿ ಮತ್ತು ದ್ರಢ ಮನಸ್ಸು” ಎಂಬ ಶಬ್ದಗಳನ್ನು ಅವರು ಹಲವಾರು ಬಾರಿ ಉಪಯೋಗಿಸಿದರು. ಅವರೆಂದರು : “ಮನುಷ್ಯ ತನ್ನ ಜೀವನದಲ್ಲಿ ಎಷ್ಟು ಬೇಗ ಸಾಧ್ಯವೊ ಅಷ್ಟು ಬೇಗ ತನ್ನ 'ರ್ತಶ್ಯ ವನ್ನ [ರಿತುಕೊಳ್ಳ ಬೇಕ ಅದಕ್ಕಾಗಿ ಜಬ ಬು ದ್ದ ಇರಬೇಕು. ತನ್ನ ಶಕ್ತಿಯನ್ನು ಹಾಳುಮಾಡುವಂಥಾ ಅನಗತ, ವಾದ ಕೆಲಸವನ್ನು ಮಾಡಲು ಅವನು ಯಾವಾ ಗಲೂ ನಿರಾಕರಿಸಬೇಕು. ಅದಕ್ಕಾಗಿ ದೃಢ ಮನಸ್ಸು ಬೇಕಾಗುವುದು.” ತಮ್ಮ ಮಾತನ್ನು ಮು ೦ದುವರಿಸಿ ಅವರು ಚರನ " ಪರಿಪೂರ್ಜನಾಗಬೇಕೆನ್ನುವ ಮನು ಷೃನು ದೇವರ ಬಗ್ಗೆ ಮತ್ತು ಜೀವನದ ಅರ್ಥದ ಬಗ್ಗೆ ಜ್ಞಾನವನ್ನು ಸಂಪಾದಿಸಲು ತನ್ನೆಲ್ಲ ಶಕ್ತಿ- ಉತ್ಸಾಹಗಳನ್ನು:ಮೀಸಲಾಗಿಡಬೇಕಾಗುವುದು. ನಮ್ಮಲೌಕಿಕ ಜೀವನವನ್ನು ಚೆನ್ನಾಗಿ ಬಾಳಲು ಬುದ್ಧಿಶಕ್ತಿ ಮತ್ತು ಮನಶೃಕ್ತಿ ಸಹಾಯಕವಾ ಗುವುದಾದರೂ ಪರಮಾತ ಬನ್ನು ಪಡೆಯುವ ಕಾರ್ಯದಲ್ಲಿ ಆವು ಜೇನೂ 6 ್ರಯೋಜನವಲ್ಲ. ಜಾಸು ನನ್ನು ಫೇವಲ ಶ್ರದ್ಧೆ ಮತ್ತು ಆತನ ಇಚ್ಛೆ ಗೆ ತುಗಷುಗುಗ ಪಡೆಯಬಹುದು. ॥ ಗ ಶ್ರದ್ಧೆಯೆ ನ್ನುವುದು ಯಾವುದು ಸರಿ ಮತ್ತು ಯೋಗ್ಯ ಎಂಬ ತಿಳಿವಳಿಕೆಯಿಂದ ಹುಟ್ಟುವುದು. ಈ ಹೊತ್ತಿಗೆ ನನ್ನ ಸಿಗರೇಟು ಮುಗಿಯಿತು. ಸುತ್ತಮುತ್ತ ನೋಡಿದೆ... ಸುತ್ತಲಿನ ನೆಲವೆಲ್ಲ ಗುಡಿಸಿ ಚೊಕ್ಕಟವಾಗಿತ್ತಾದ್ದರಿಂದ ಸಿಗರೇಟಿನ ತುಂಡನ್ನೆಲ್ಲಿ ಒಗೆಯಲಿ ಎಂದು ಕೇಳಿದೆ. ಟ್ಟ ಬಾಬಾ “ಇದಕ್ಕೇ ತಾರತಮ್ಮ ಬುದ್ದಿ ನ್ನುವರು. ಅನೇಕರು ಹಿಂದುಮುಂದೆ ಇ ಸದ ಲ್ಲಿ ಸಿಗರೇಟಿನ ತುಂಡನ್ನೆಸೆಯುವರು.' “ನೀವು ಸಿಗರೇಟು ಸೇದುತ್ತಿರುವುದು ಯಾಕೆ?” ಎಂದು ಯಾರೋ ಸೇಳಿದರು. "ಈಗ ಕೆಲ ವರ್ಷ ಗಳ ಮೊದಲು ನಾನೆಂದೂ ಸಿಗರೇಟು ಸೇದುತ್ತಿರ ೨೨ ಕಸ್ತೂರಿ, ಮಾರ್ಚ್‌ ೧೯೬೨ ಲಿಲ್ಲ. ಆ ಮೇಲೆ ನನ್ನ ಗಂಟಲಲ್ಲಿ ಕ್ಯಾನ್ಸರ್‌ ಆಗುತ್ತಿದೆಯೆಂದು ನನಗೆ ತಿಳಿಯಿತು. ಅದರ ನಿವಾರಣೆಗಾಗಿ ಸೇದತೊಡಗಿದೆ,' ಎಂದರು ಬಾಬಾ. ನಮ್ಮನ್ನೆಲ್ಲ ಮಂಕು ಮಾಡುತ್ತಿರುವವರಂತೆ ಅವರ ಕಣ್ಣುಗಳಲ್ಲಿ ತುಂಟ ನಗುವಿತ್ತು. ಆದರೆ ಅವರು ಮರುಕ್ಷಣದಲ್ಲಿಯೆ ಗಂಭಿೀರಭಾವದಿಂದ, “ನಮಗೆ ನಮ್ಮ ದೇಹದ ಬಗ್ಗೆ ಸಂಪೂರ್ಣ ಜ್ಞಾನವುಂಟಾದರೆ ಅದಕ್ಕೆ ಯಾವುದು ಒಳ್ಳೆ ಯದು ಎಂದು ಗೊತ್ತಾಗುತ್ತದೆ” ಎಂದರು. ನಾನು ಅನೇಕ ಸಲ ಈ ವೃದ್ಧ ಸ ಡನೆ ಸಂಭಾಷಣೆ ನಡೆಸಿದೆ. ಕೆಲವು ಸಲ ಅವರ ಖುರ್ಚಿಯ ಸುತ್ತ ನಾವು ಐದಾರು ಜನ ಕುಳಿ ತಿರುತ್ತಿದ್ದೆವು. ಇನ್ನು ಕೆಲ ಸಲ ನಾನು ಮತ್ತು ನನ್ನ ಪತ್ನಿ ಇಬ್ಬ ಕ ಇರುತ್ತಿದ್ದೆವು. ಇಂಥ ಸಂವರ್ಭಗಳಲ್ಲಿ ಇನು ನನ್ನ ವೈಯಕ್ತಿ ಷ್ಟ ಸಮಸ್ಯೆಗಳನ್ನು ಗತ ತು ್ಥ] ಆಧುನಿಕ ಜೀವನದ ಇಷ್ಟೊಂದು ಸ್ಪಷ್ಟವಾಗಿ ಅರಿತವರೊಡನೆ ಮಾತಾಡುವುದು ಅತ್ಯಂತ ಸಮಾಧಾನಕರವಾದ ವಿಷಯವಾಗಿತ್ತು. ಜಗತ್ತಿನಲ್ಲಿ ನಡೆಯುತ್ತಿರುವು ದೆಲ್ಲ ಅವರಿಗೆ ತಿಳಿಯುತ್ತಿರುವಂತಿತ್ತು. ಯಾವು- ದೊ ಇನ್ನೊಂದು ಶ್ರೇಷ್ಠ ಗ್ರಹದಿಂದ ಬಂದವ ರಂತೆ ಅವರು ಅದನ್ನು ವೀಕ್ಷಿಸುವಂತಿತ್ತು. ನನ್ನ ಅಗತ್ಯಗಳ ಬಗ್ಗೆ ಮತ್ತು ನನ್ನ ಸ್ವಭಾವದ ಬಗ್ಗೆ ಜಃ ಇದ್ದ ಸಹಜಜ್ಞಾನ ಆಶ್ಚರ್ಯಕರವಾ ಗಿತ್ತು. ಇನ್ನು “ಮುಂದೆ ನನ್ನ ಜೀವನ ಈ ಮೊದಲಿ ನಂತೆ ಎಂದಿಗೂ ಇರಲಾರದು ಎಂದು ನನಗೆ ಅನಿಸಿಹೋಯಿತು. ನಾವು ಅನೇಕ ವಿಷಯಗಳ ಬಗ್ಗೆ ಮಾತಾಡಿ ದೆವು. “ಸುಬುದ್‌” ಬಗ್ಗೆ ಅವರ ಅಭಿಪ್ರಾ ಯ ತಿಳಿ ಯಲಿಚ್ಛಿ ಸಿದೆ. ಅವರೆಂದರು: "ಪಾಕ್‌ ಸುಬುದ್‌- ನಿಮ್ಮ; ನ ಪರಿಶುದ್ಧ ಪ ಪ್ರ ಜ್ಞೆಗೊಯು ವುದು. ಅದ ರಿಂದ ಇ ಪರಮಾತ್ಮ ಮತ್ತು ಜೀವನದ ಬಗ್ಗೆ ಜ್ಞಾನವಾಗುವುದು. ಸಮಸೆ [ಗಳನ್ನು ಸದ್ಯದ ಜಾಗತಿಕ ಸ್ಥಿತಿಯ ಬಗ್ಗೆ ಅವರನ್ನು ಕೇಳಿದೆ. ಅದಕ್ಕವರು ತೀರ ಸರಳವಾದ ಉತ್ತರ ವಿತರು: “ಮಾನವ ತಾತ್ಕಾಲಿಕವಾಗಿ ಸತ್ಯದ ಹಾದಿಯನ್ನು ಕಳೆದುಕೊಂಡಿದ್ದಾನೆ. ಲೌಕಿಕ ಶಕ್ತಿಗಳ ಪ್ರಭುತ್ವಕ್ಕಾತ ಒಳಗಾಗಿದ್ದಾನೆ. ದೊಡ ದೊಂದು ಕ್ರಾಂತಿಯೂ ಭೀಕರ ವಿನಾ- ಶವೂ ಸಂಭವಿಸುವುದು. ಅನಂತರ ಪರಮಾತ್ಮ ಸರ್ವಶಕ್ತ ಎಂಬುದನ್ನು ಮಾನವ ನೆನಪಿಗೆ ತಂದುಕೊಳ್ಳು ತ್ತಾನೆ.” ಯುದ್ಧ ಕ್ಸ 1 ಕ್ರಾಂತಿಯ ಗಂಡಾಂತ- ರವೇ ಹೆಡ್ಡು ಎಂದು ಅವರಂದದ್ದ ನ್ನು ಗಮನಿ ಸಿದೆ. ಅವರು ಯಂತ್ರಗಳ ವಿರುದ್ಧ ಮನುಷ್ಯ ನ ಬಂಡಾಯವನ್ನು ಉದ್ದೇಶಿಸಿ ಮಾತಾಡುತ್ತಿ ದ್ದಾ ಕಿಂದು ಅರಿತೆ. ಅವರ ದೀರ್ಫ ಆಯುಸ್ಸಿನ ಬಗ್ಗೆ ಕೆಲ ಪ್ರಶ್ನೆ ಕೇಳಿದೆವು. ಆಯುಷ್ಯವನ್ನು ವರ್ಧಿಸುವ ಪ್ರಾ- ಣಾಯಾಮದ ಗುಟ್ಟಿನ್ನು ಅವರು ಅರಿತುಕೊಂಡಿ ದ್ವಾರೆಯೆ ಎಂದು ಕೇಳಿದೆ. ಯೋಗಿಗಳು ಅಭ್ಯಾಸ ಮಾಡುವ ಪ್ರಾಣಾ- ಯಾಮದ ಬಗೆಯನ್ನು ಅವರು ಪ್ರಸ್ತಾಏಸಿ “ಅವು ಕೆಲವೊಂದು ಶಕ್ತಿಗಳನ್ನು ಸಂಪಾದಿಸಲಷೆ ಉಪ ಯುಕ್ತವಾಗುವವು. ಅದರಿಂದ ಆಯುಷ್ಯ ವೃದ್ಧಿ ಯಾಗುವುದಿಲ್ಲ” ಎಂದರು. ತಾವು ಬಾಲ್ಯ ದಿಂದಲೂ ಕಟ್ಟುನಿಟ್ಟಾಗಿ ಮನು ಷ್ಯ ನ ಮೂರು ಕ್‌ ಭಗಳನ್ನು ಪಾಲಿಸಿ, ಶಕ್ತಿಯ ಅನವ್ಯ ಯವನ್ನು ಮಾಡಿಲ್ಲವಾದ್ದ ರಿಂದ ತಮೆ ಲ್ಲಿ ಇಂದ್ರಿ ಯ ಶಕ್ತಿಗಳೂ ಸರಿಯಾಗಿವೆ ಸ! 90. “ನಿಮ್ಮ ಜೀವನದ ಕರ್ತವ್ಯಗಳನ್ನೆಲ್ಲ ಪೂರ್ತಿ ಗೊಳಿಸಿದ್ದೀರಾ?” ಎಂದು ಕೇಳಿದೆ. “ಇಲ್ಲ. ನಾವು. ಬದುಕಿರುವವರೆಗೂ ಕರ್ತವ್ಯವಿದ್ದೇ ಇರುತ್ತದೆ. ನಾನು ನನ್ನ ದೇಹದ ಮತ್ತು ನನ್ನ ನ್ನವಲಂಬಿಸಿರುವವರ ಯೋಗಕ್ಷೇಮ ನೋಡಿ ಕೊಳ್ಳಬೇಕಾಗುವುದು. ಜ್ಞಾನ ಸಂಪಾದನೆಯ ನಿಜ ಬಯಕೆಯಿಂದ ನನ್ನಲ್ಲಿ ಬರುವವರಿಗೆ ಸಲಹೆ ದಕಿ ನಿಮ್ಮ ದ ಷ್ಟಿ, ಶ್ರ ಈ ಸಾಧುವಿಗೆ ೧೩೫ ವರ್ಷ ಕೊಡುವ ನನ್ನ ಉದ್ಯೋಗವನ್ನೂ ನಾನು ಮಾಡ ಬೇಕಾಗುತ್ತದೆ. “ಆದಕಿ ನನ್ನ ಕರ್ತವ್ಯ ಗಳು ಕಡಿಮೆ. ಹೆಚ್ಚು ಕಡಿಮೆ ನನ್ನೆಲ್ಲ ಸಮಯವನ್ನೂ ಈಶ ಜ್‌ ಯಲ್ಲಿ ಉಪಯೋಗಿಸಬಲ್ಲೆ. ಇ ಎಲ್ಲಕ್ಕೂ ಬರಿದಾದ ಕರ್ತವ್ಯ. ಆತ್ಮ] ಜ್ಞಾ ಗಗ ಕರ್ತವ್ಯ ಹೊಣೆಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕಾಗುವುದು' 1 ಅವರು ಉತ್ತರವಿತ್ತರು. ನಾವು ಅಲ್ಲಿಂದ ಹೊರಡುವ ಸಮಯ ಬಂತು. ಅವರು ನಮಗೆ ಕೊಟ್ಟಿ ದ್ಮೆ ನ್ನ್ನ ನಾವೆಂದೂ ಕಳೆ- ದು ಕೊಳ್ಳೆವು “ಯ ನಮಗೆ ಗೊತ್ತಿತ್ತು. ಈ ಹಾರುವನ ಅಡವಿಯನ್ನು ಹೊಕ್ಕ ವರಿಗೆಲ್ಲ ಬಂದು ವಿಧವಾದ ಚನ ಾಖಗ್‌ ಅನು ಭವ ವಾಗಿ ಅದು `ಅವರು ಪುನಃ ಈ ಲೌಕಿಕ ಜಗತ್ತಿನ ಜಂಜಾಟಕ್ಕೆ ಮರಳುವ ವರೆಗೂ ಇರುವುದು. ಅವರನ್ನು ನಾವು ಸಮೀಪಿಸಿದಾಗಲೆಲ್ಲ ಅವರು ಹೊರಳಿ ನಮ ನ್ನ್ನ ನೋಡಿದ್ದರು. ಅವರ ಚಲನ ವಲನಗಳಲ್ಲಿ ಯೌವನದ ಉತ್ಕಾ ಫ್ರಹವಿತ್ತು. ಅವರ ಶ್ರವಣಶಕ್ತಿ ಪರಿಪೂರ್ಣವಾಗಿದ್ದವು ೨೩್ಠಿ ಇಂಗ್ಲಿ ಷಿನಲ್ಲಿ ಅವರು ಎಷ್ಟು ಚ ಮಾ- ತಾಡುತ್ತಿ ದ್ದ ಕೆಂದಕೆ ಪ ಪ್ರ ಗ ಸಭ ಶಬ್ದವು ವೂ. ಸರಿ ಯಾದ ಅರ್ಥವನ್ನು” ಕೊಡುತ್ತಿತ್ತು. ಹೆಚ್ಚಿ ಣೆ ಹಿಂದು ಮತ್ತು ಬೌದ್ಧ ಗುರುಗಳಂತೆ ಆಜೂ ತಾಂತ್ರಿಕ ಶಬ್ಧ ಗಳನ್ನು ಬಳಸುತ್ತಿರಲಿಲ್ಲ. ತೀರ ಜಟಿಲ ವಿಷಯವನ್ನೂ ಬಲು ಸುಲಭದಲ್ಲಿ ವಿವರಿ ಸುತ್ತಿದ್ದರು. ಬಾಬಾ ಶಾಂತಿ ಮತ್ತು ಜ್ಞಾನವನ್ನು ಹರಡುವ ವ್ಯಕ್ತಿಯಾಗಿದ್ದರು. ದಯಾಭಾವದ ಈತ ಜಗ- ತ್ತಿನ ಎಲ್ಲ ಧರ್ಮ-ಕುಲಗಳನ್ನೂ ನಿಷ್ಟ ಸ್ಲಪಾತ ತನದಿಂದ ಕಾಣುತ್ತಿದ್ದರು. ಮುಂದಿನ ಯುಗ ಗಳಲ್ಲಿ, ವಿವಿಧ ಚಟುವಟಿಕೆಗಳಲ್ಲಿ ಅಥವಾ ಸಂ- ಪತ್ತಿನ ಸಂಗ್ರೆಹದಲ್ಲಿ ನಿಜ ಸುಖವಿಲ್ಲ ಎಂದು ಜನರು ಕಂಡುಕೊಂಡಾಗ ಅವರೆಲ್ಲ ಹೇಗಿರಬ- ಹುದೊ ಅದಕ್ಕೆ ಶಿವಪುರಿ ಬಾಬಾ ಒಂದು ಜೀ ವಂತ ಉದಾಹರಣೆಯಾಗಿದ್ದಾರೆ. ಪರಮಾತ್ಮನ ಬ ಜ್ಞಾನವೆಂಬ "ಅಪಾರ ಸಂಪತ್ತಿ ಗಾಗಿ ಸ್ಟ ಕಲೆಯನ್ನು ಅರಿತವರಿಗೆ ಮಾತ್ರ ಅಂಥ ಸುಖ ಪ್ರಾಪ್ತವಾಗುವುದು. 3 ಶ್ರೀಮಂ ತಿಕೆಯ ಗುಬ್ಬು ಬಡವರ ಮನೆಗೆ ಶ್ರೀಮಂತರ ಮನೆತನದ ಹೆಣ್ಣೊ ಪ್ಲ ಂದನ್ನು ಸೊಸೆಯನ್ನಾಗಿ ತಂದಿದ್ದ ರು. ಗಳನ್ನು] ಬೇರ್ಪಡಿಸುತ್ತಿ ದ್ದ ಳಿ ಆಗ ಅಲ್ಲಿಗೆ ನಿನೋ” ಕಾರ್ಯನಿನಿತ್ತವಾಗಿ ಬಂದ ಅವಳ ಅತ್ತೆ ನಿಂತು ಅವರಿಬ್ಬರ ಕೆಲಸವನ್ನೊಮ್ಮೆ ಈಕ್ತಿಸಿದರು. ಗ್ಯ ಒಂದು ದಿನ ಆಕೆ ತನ್ನ ನಾದಿನಿಯೊಂದಿಗೆ 'ಓಕ್ಕಿಯಿಂದ ಕಲ್ಲು ಭತ್ತ ಶ್ಷಣ ಕಾಲ ಮಗಳು 'ದಿಕ್ಕಿಯಲ್ಲಿರುವ ಭತ್ತ ವನ್ನು ತೆಗೆದು ತೆಗೆದು ಹೊರಗೆ ಜಿಸಾಡುತ್ತಿ ದಾಳೆ, ದ. ಸೊಸೆ ಭತ್ತವನ್ನು ಸುಲಿದು ಅಕ್ಕಿ (ಯನ್ನು ರಾಶಿಗೆ ಸೇರಿಸುತ್ತಿ ದ್ಬಾಳೆ. ಅತ್ತೆಯ ಗಂಭೀರ ವದನದಲ್ಲಿ *ಚತು ವಿನಂಗಿ ಮಾಯವಾ ಯಿತು. ಆಗಲೇ ಆಕೆಗೆ ಶ್ರೀಮಂತಿಕೆಯ ಗುಟ್ಟು ಹೊಳೆದುದು. ೨-ಕುಮಾರಿ ಲಲಿತಾ ಸೋವಿಯತ್‌ ವಿಜ್ಞಾನಿಗಳ ಅಪೂರ್ವ ಪ್ರಯೋಗಗಳು ಷ್ಠ [ಟೊ ಚ್ರಾನ್‌: ಸಸ್ಯಗಳ ಮಾಯಾಗೃಹ ಎಂ. ಶೆ. ಜಯಲಕ್ಷ್ಮಿ ಗೈ00 ಟೊಮ್ಕಾಟೂ ಬೀಜವಾಗಲೀ, ಒಂದು ಗೋದಿಯ ಕಾಳಾಗಲೀ ಆದರ್ಶ ವಾತಾ ವರಣದಲ್ಲಿ ಬೆಳೆದಾಗ ಪರಾಕಾಷ್ಠೆಯೆಂದರೆ ಎಷ್ಟು ಫಸಲನ್ನು ತೆಗೆಯಬಹುದು--ಎಂಬುದು ಎಜ್ಞಾನಿಗಳ ನವಶೋಧನೆಯ ಮೂಲ ಪ್ರಶ್ನೆ ಯಾಗಿದೆ. ಈ ವರೆಗೂ ಈ "ಆದರ್ಶ ವಾತಾವರಣ' ಹೇಗಿರಬೇಕೆಂಬ ಬಗ್ಗೆ ಒಮ್ಮತವಿರಲಿಲ್ಲ. ಈಗ ವೈಜ್ಞಾನಿಕವಾಗಿ ಸಸ್ಯಗಳ ಸೂಚನೆಗಳನ್ನು ಗ್ರಹಿಸಿ, ಆದರ್ಶ ವಾತಾವರಣ ಕಲ್ಪಿಸಲು ಸಾಧ್ಯವಾಗಿದೆ. ಪ್ರಕ್ರತಿಯ ರೀತಿ-ನೀತಿಗಳು ಚಂಚಲವಾದ ಕಾರಣ "ಆದರ್ಶ ವಾತಾವರಣ'ವನ್ನು ಕೃತಕ ವಾಗಿ ಮಾತ್ರ ನಿರ್ಮಿಸಲು ಸಾಧ್ಯ. ಲೆನಿನ್‌ ಗ್ರಾಡಿನ ಅಗ್ರೋ(ಫಿಜಿಕಳ್ಸಿ ರಿಸರ್ಡ್ಸ್‌ ಇನ್‌ ಸ್ಟಿಟ್ಕೂ ಟಿನಲ್ಲಿ ಈ ಬಗ್ಗೆ ಪ್ರಯೋಗ ನಡೆದಿದೆ. ಸಸ್ಯ ಗಳ ಬೆಳವಣಿಗೆಗೆ ನೆಲ, ಜಲ ಹಾಗೂ ಸೂರ್ಯ ರಶ್ಮಿ ಅಗತ್ಯವೆಂಬುದು ಹಳೆಯ ನಂಬಿಕೆ. "ವ್ಯವಸಾಯದ ಬಗ್ಗೆ ಪ್ರಯೋಗ ನಡೆಯಬೇಕಾ ದುದು ಹೊಲಗದ್ದೆಗಳಲ್ಲಲ್ಲ-ಪ್ರಯೋಗಶಾಲೆಯ ಕತ್ತಲು ಕೋಣೆಗಳಲ್ಲಿ' ಎಂದು-ಲೆನಿನ್‌ಗ್ರಾಡ” ಎಜ್ಞಾನಿಗಳು ಹೇಳಿದಾಗ ಸಾಮಾನ್ಯ ಜನರು ಅಪಹಾಸ್ಯ ಮಾಡಿದರು. ಸೂರ್ಯರತ್ಮಿಗೆ ಪ್ರತಿ ಯಾಗಿ ಸೀಮೆ ಎಣ್ಣೆ ದೀಪಗಳ ಪ್ರಕಾಶದಿಂದ ಸಸ್ಕ್ಯ ಬೆಳೆಯಲು ಯತ್ನಿಸಿ ವಿಫಲನಾಗಿ ನಗೆ ಗೀಡಾದ ರಷ್ಕಾದ ಎಜ್ಞಾನಿ ಪ್ಯಾಮಿನಟ್ಟಿನ್ನನ ಉದಾಹರಣೆಯನ್ನು ನೆನಪಿಸಿಕೊಟ್ಟಿರು. ಆದಕೆ ವಿಜ್ಞಾನಿಗಳು ತಮ್ಮ ಪ್ರಯೋಗವನ್ನು ಬಿಡಲಿಲ್ಲ. ಅಕುಂಠಿತವಾದ ಸಸ್ಯದ ಬೆಳವಣಿಗೆಗೆ ಆದರ್ಶ ವಾತಾವರಣ ನಿರ್ಮಿಸಲು, ಎದು ಚ್ಛಕ್ತಿ ಹಾಗೂ ದ್ರವರೂಪದ ಪೋಷಕಗಳನ್ನು ಬಳಸಿ ಬೆಳೆ ತೆಗೆಯಲು "ಪೈಟೊಟ್ರಾನ್‌' ಎಂಬ ಎಶೇಷ ಕೋಣೆಗಳನ್ನು ನಿರ್ಮಿಸಿ ಪ್ರಯೋಗ ನಡೆಸಿದರು. ಅವರ ಶ್ರಮ ವ್ಯರ್ಥವಾಗಲಿಲ್ಲ. ಹತ್ತು ಚದು ರಡಿ ಪ್ರದೇಶದಲ್ಲಿ ಮೂವತ್ತಾರು ಟೊಮ್ಯಾಟೊ ಗಿಡಗಳನ್ನು ಬೆಳಸಿದ್ದಾರೆ. ಇವು ಅರವತ್ತು ದಿನಗಳಿಗೊಮ್ಮೆ ಫಸಲು ಬಿಡುತ್ತವೆ. ಒಂದು ವರ್ಷಕ್ಕೆ ಇನ್ನೊರೈವತ್ತು ಪೌಂಡು ಅತ್ಯುತ್ತಮ ವಾದ ಟೊಮ್ಯಾಟೊ ಫಸಲು ದೊರಕುತ್ತದೆ. ಸಹಜವಾಗಿ ಬೆಳೆದ ಹಣಿ ಗಿಂತಲೂ ರುಚಿಯಲ್ಲಿ, ಸತ್ವದಲ್ಲಿ ಈ ಕೃತಕ ಹಣ್ಣುಗಳು ಉತ್ತಮ ವಾಗಿರುತ್ತವೆ. 4 ಮೈ ನ್ಯೂಗಜಿನ ಆಫ್‌ ಇಂಡಿಯಾ ದಿಂದ ೨೪ ಸೈಟೊಬ್ರಾನ್‌: ಸಸ್ಯಗಳ ಮಾಯಾಗ್ಕಹ ೨೫ ಅಷ್ಟು ಅಲ್ಪ ಜಾಗದಲ್ಲಿ ಅಷ್ಟು ಫಸಲನ್ನು ಬೆಳೆಯುವುದು ಅದ್ಭುತವೇ ಸರಿ. ಟೋಮ್ಯಾಟೊ ಬೆಳೆಗೆ ಅತಿ ಪ್ರಸಿದ್ಧವಾದ ಬಲ್ಲ(ರಿಯದಲ್ಲಿ ಸಹ ಇದರ ನಾಲ್ಕನೇ ಒಂದು ಭಾಗ ಫಸಲು ಮಾತ್ರ ಬರುತ್ತದೆ. ಇಷ್ಟು ಬೆಳೆ ಬಂದಿತೆಂದು ಇವ ರಿನ್ನೂ ತೃಪ್ತರಾಗಿಲ್ಲ. ಇದರ ಎರಡರಷ್ಟು ಬೆಳೆ ಯನ್ನು ಧಾರಾಳವಾಗಿ ತೆಗೆಯಬಹುದೆಂದು, ತೆಗೆಯಲು ಸಾಧ್ಯವೆಂದು ಅಲ್ಲಿನ ತಜ್ಞರು ಹೇಳುತ್ತಾರೆ. ಈ ಪ್ರಯೋಗದಿಂದ ಕೆಲವು ಸ್ವಾರಸ್ಯಾಂಶ ಗಳು ಹೊರಬಂದಿವೆ. ಮುನ್ನೂರು ವ್ಯಾಟ್‌ ಶಕ್ತಿಯ ಎದ್ಯುತ್‌ ಬಲ್ಬಿಗೆ ನೀರಿನ ಫಿಲ ರನ್ನು ಅಳವಡಿಸಿದರೆ ಸಸ್ಯಗಳಿಗೆ ಅಗತ್ಯವಾದ ಕೃತಕ ಸೂರ್ಯನನ್ನು ಸೃಷ್ಟಿ ಸಿದಂತಾಗುವುದು. ದೀಪದ ಬೆಳಕು ತೀಕ್ಷೇ್ಣವಾಗಿದ್ದಾಗ ಸುತ್ತಣ ವಾತಾ ವರಣಕ್ಕಿಂತಲೂ ಇಪ್ಪತ್ತು ಅಥವಾ ಮೂವತ್ತು ಡಿಗ್ರಿ ಯಷ್ಟು ಉಷ್ಣಾಂಶ ಸಸ್ಯಗಳಲ್ಲಿ ಹೆಚ್ಚು ತ್ತದೆ. ಒಂದೊಂದು ಸಸ್ಯದ ಅಗತ್ಯವು ಒಂದೊಂದು ರೀತಿಯಾಗಿರುತ್ತದೆ. ಗೋದಿಗೆ ಶಾಖ- ಬೆಳಕು ಗಳು ಒಂದೇ ಸಮನಾಗಿರಬೇಕು. ಮೂಲಂಗಿಗೆ ತೀಕ್ಷ್ಣ ಬೆಳಕು ಹಾಗೂ ಛಳಿ ಬೇಕು. ಒಂದೊಂದು ಸಸ್ಯದ ಬೆಳವಣಿಗೆಗೂ ಅದಕ್ಕೆ ಅಗತ್ಯವಾದ ಆದರ್ಶ ವಾತಾವರಣವನ್ನು ನಿರ್ಮಿಸಿ ಕೊಟ್ಟಿರೆ, ಪವಾಡವೆನಿಸುವಷ್ಟು ಫಸಲನ್ನು ಬೆಳೆಯಬಹುದು. ವರ್ಷದಲ್ಲಿ ಆರು ಗೋದಿಯ ಬೆಳೆಯನ್ನು ತೆಗೆಯಲೂ ಸಾಧ್ಯ. ಆದರೆ ಫಸಲಿನ ಅಂದಾಜಿನ ಮೇಲೆ ಸಸ್ಯದ ಬೆಳವಣಿಗೆಯನ್ನು ನಿರ್ಧರಿಸುವುದು ನೇರವಾದ ಮಾರ್ಗವಲ್ಲ. ಇದರಿಂದ ಸಸ್ಯಗಳು ಪರಾ- ಕಾಷ್ಕೆಯ ಬೆಳವಣಿಗೆಯನ್ನು ಪಡೆದಿದ್ದವೇ ಎಂಬ ಬಗ್ಗೆ ಯಾವ ವಿಷಯವೂ ತಿಳಿಯು ವುದಿಲ್ಲ. ಆದ್ದರಿಂದ ಲೆನಿನ್‌ಗ್ರಾಡಿನ ಪ್ರಯೋ ಗಳರು, ಬೆಳೆಯುತ್ತಿರುವ ಸಸ್ಕಗಳಿಂದಲೇ ಅವು ಗಳ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ನೇರವಾದ, ೮ 6.4 ಅವಿಚ್ಛಿನ್ನವಾದ. ಜೀವಂತ ಸೂಚನೆಗಳನ್ನು ಸಂಗ್ರಹಿಸುತ್ತಾರೆ. ಪ್ರಾಣಿಗಳಲ್ಲಿ "ಕಂಡಿಷನ್ನ್‌ ರಿಫ್ಲೆಕ್ಸ್‌ ಇರು ವಂತೆಯೇ, ಸಸ್ಯಗಳಲ್ಲೂ ಇದೆ. ಆಹಾರ ಕೊಡುವ ಗಂಟಿ ಸದ್ದು ಕೇಳಿದೊಡನೆ ಪ್ರಾಣಿ ಜಠರರಸವನ್ನು ಸ್ರವಿಸುವಂತೆ, ಸಸ್ಯಗಳು ಸಹ ನಿಯಮಿತ ಕಾಲದಲ್ಲಿ ಆಹಾರೋತ್ಪತ್ತಿ ಮಾಡು ವಂತೆ, ಅವುಗಳಿಗೆ ತರಬೇತಿ ಕೊಡಬಹುದು. ಹಸಿರು ಎಲೆಗಳು ಬೆಳಕಿದ್ದಾಗ ಮಾತ್ರ ಆಹಾರ ವನ್ನು ಉತ್ಪಾದಿಸುತ್ತವೆ. ಇದೇ ಫೋಟೋ ಸಿನ್ತಿಸಿಸಸ. ಆಗ ಸಸ್ಯಗಳ ಹಸಿರು ಭಾಗದಿಂದ ಹಬೆ ಹೊರಡುತ್ತದೆ. ಪ್ರತಿನಿತ್ಯವೂ ಬೆಳಗಿನ ಎಂಟು ಗಂಟಿಗೆ ದೀಪ ಹೊತ್ತಿಸಿ, ವಿಜ್ಞಾನಿಗಳು ಪ್ರಯೋಗ ಮಾಡಿದರು. ಕೆಲವು ದಿನಗಳ ನಂತರ ಒಂಬತ್ತು ಗಂಟಿಗೆ ಸರಿ ಯಾಗಿ ಆಹಾರೋತ್ಪತ್ತಿಯಾಗುತ್ತಿರುವ ಸಂಕೇ ತವೆಂಬಂತೆ. ಹಬೆ. _ ಹೊರಡಲಾರಂಭಿಸಿತು. ಅನಂತರ ದೀಪವರಲಿ ಇಲ್ಲದಿರಲಿ ಒಂಬತ್ತು ಗಂಟಿಗೆ ಸರಿಯಾಗಿ ಹಬೆ ಹೊರಡುತ್ತಿತ್ತು... ಸಸ್ಯದ ಹಸಿವೆಯ ಸೂಚನೆಯಾಗಿ! ಅತ್ಯಂತ ಬ "ಕಂಡಿಷನ್‌ ರಿಫ್ಲೆಕ್ಸ್‌' ಎಂದರೆ ಅಭ್ಯಸ್ಮ ಪ್ರತಿಕ್ರಿಯೆ ಎನ್ನಬಹುದು. ಇದರ ಸಂಶೋ. ಧಕನು ರತಿಯದ ವಿಜ್ಞಾನಿ ಪಾವ್‌ಲೋವ*. ಅವನು ನಾಯಿಗೆ ಆಹಾರ ಕೊಡುವಾಗ ದಿನಾಲು ಮೊದಲು ಗಂಟಿ ಬಾರಿಸಿದನು. ಕಡೆಗೆ ನಾಯಿಗೆ ಗಂಟಿ ಸಪ್ಪಳಕ್ಕೂ ಆಹಾರಕ್ಕೂ ಇರುವ ಸಂಬಂಧ ಎಷ್ಟು ಅಭ್ಯಾಸವಾಗಿ ಹೋಯಿತೆಂದರ್ಕೆ ಬರಿ ಗಂಟಿ ಬಾರಿಸಿದೊಡನೆ ಆಹಾರ ಬಾರದಿದ ರೂ ಜೊಲ್ಲು ಸುರಿಸಲಾ- ರಂಭಿಸಿತು. ಇದಕ್ಕೆ ಅವನು ಕಂಡಿಷನ್ಮ್‌ ರಿಫ್ಲೆಕ್ಸ್‌ ಎಂದು ಹೆಸರಿಟ್ಟನು. ಇದು ಮಾನ ವಾದಿ ಸಕಲ ಪ್ರಾಣಿಗಳಲ್ಲೂ ಕಂಡುಬರುವ ಗುಣವಾಗಿದೆ. ತೆನ್ಫಾಲಿ ರಾಮನ ಬೆಕ್ಕು ಕೂಡ ಕಂಡೀಷನ್ನ್‌ ರಿಫ್ಲೆಕ್ಸಿನ ಒಂದು ಉದಾಹರಣೆ ಎನ್ನ ಬಹುದು. ೨೬ ಕಸ್ತೂರಿ, ಮಾರ್ಚ್‌ ೧೯೬೨ ಸೂಕ್ಷ್ಮವಾದ, ನಾಜೂಕಾದ ಯಂತ್ರವನ್ನು ಸಸ್ಯದ ಏಲೆಗೆ ತಗುಲಿಸಿ, ಶಾಖವನ್ನೂ ಹಬೆಯ ಅಂಶವನ್ನೂ ಅಳೆಯುತ್ತಾರೆ. ಸಸ್ಯಗಳ ಭಾವನೆ ಗಳನ್ನೂ ಸೂಚನೆಗಳನ್ನೂ ಅರ್ಥ. ಮಾಡಿ ಕೊಳ್ಳಲು ಈ ಯಂತ್ರಗಳು ಅನಿವಾರ್ಯ. ಈ ಯಂತ್ರಗಳ -ನೆರವಿನಿಂದ "ಆದರ್ಶ ವಾತಾ ವರಣ'ವನ್ನು ನಿರ್ಮಿಸಲು ಸಾಧ್ಯ. ಇಲ್ಲಿ ಒಂದು ಉದಾಹರಣೆಯನ್ನು ನೋಡಿರಿ. --ಪ್ರಯೋಗಶಾಲೆ ನಿಶೃಬ್ಧವಾಗಿತ್ತು. ರಾತ್ರಿ ಯಾದ ಕಾರಣ ಕತ್ತಲು ಕವಿದಿತ್ತು. ಇದ್ದಕ್ಕಿ ದ್ಡಂತೆ ಒಂದು ಪೈಟೊಟ್ರಾನ್‌ ಕೊಠಡಿಯಲ್ಲಿ ದೀಪ ಹೊತ್ತಿಕೊಂಡಿತು. ಗಡಿಯಾರದ ಸದ್ದಿಲ್ಲ. ದೀಪ ಹೊತ್ತಿಸಲು ಜನರೂ ಇಲ್ಲ. ಹಾಗಾದರೆ ಹೇಗೆ ದೀಪ ಹೊತ್ತಿತು? "ಪೈಟೊಟ್ರಾನ್‌' ನಲ್ಲಿದ್ದ ತಿಂಗಳವರೆಗಿಡವೇ ದೀಪವನ್ನು ಹೊ- ತ್ತಿಸಿ ಬೆಳಕು ಮಾಡಿಕೊಂಡಿತೆಂದಕೆ ನಂಬು ವಿರಾ? ನಂಬಲೇಬೇಕಾದ ಸತ್ಯಸಂಗತಿಯಿದು | ರಾತ್ರಿಯ ಈ ವೇಳೆಯಲ್ಲಿಯೇ ಆಹಾರೋತ್ಪತ್ತಿ ಮಾಡಿಕೊಳು ವಂತೆ ಗಿಡಕ್ಕೆ ತರಬೇತು ಕೊಡ ಲಾಗಿದೆ. ಎಲೆಗಳು ಹಬೆಯನ್ನುಗುಳಹತ್ತಿದೊ ಡನೆ ಯಂತ್ರಗಳು ಆ ಸೂಚನೆಯನ್ನು ಗ್ರಹಿಸಿ ದೀಪದ ಸ್ವಿಚ್ಛ್ಚನ್ನು ಹಾಕುತ್ತವೆ. "ತಿಂಗಳವರೆ'ಗೆ ದಿನಕ್ಕೆ ಹದಿನಾಲ್ಕು ಗಂಟಿ ಬೆಳಕು ಬೇಕಂತೆ. ಸಮಯ ಬಂದಾಗ, ಇಂತಹ ಆದರ್ಶ ಸನ್ನಿವೇಶ ದೊರಕಿದಾಗ, ತಮ್ಮಿಚ್ಛೆಯಂತೆ ರಾತ್ರಿಯಿಂದ ಹಗಲಿಗೆ ಹಗಲಿನಿಂದ ರಾತ್ರಿಗೆ ತಮ್ಮವಾತಾವ ರಣವನ್ನೇ ಬದಲಿಸಿಕೊಳ್ಳಬಲ್ಲವು-ಈ ಸಸ್ಯಗಳು. ಈಗಿನ ಪ್ರಯೋಗಗಳು ಮುಂದುವರಿದಂತೆ, ಸಸ್ಯಗಳು ತಮಗೆ ಬೇಕಾದ ಉಷ್ಕಾಂಶ, ಬೆಳ ನ ಪ್ರಖರತೆ, ಹಾಗೂ ಪೋಷಕ ವಸ್ತುಗಳ ಬಗ್ಗೆ ಸೂಚನೆಕೊಟ್ಟು, ಆದರ್ಶ ವಾತಾವರಣ ವನ್ನು ಕಲ್ಪಿಸಿಕೊಂಡು ತಮ್ಮ ಬೆಳವಣಿಗೆಯ ಪರಾಕಾಷ್ಠೆಯನ್ನು ಮುಟ್ಟಬಲ್ಲವು. ಹಾಗೆ ನೋಡಿದಲ್ಲಿ, ವ್ಯವಸಾಯ ಉಳಿದ ಉದ್ಯಮಗಳಂತೆ ಮುಂದುವರಿದಿಲ್ಲ. ಚಂದ್ರ ಲೋಕದ ಯಾತ್ರೆ ನನಸಾಗಲಿರುವ ಈ ಕಾಲ ದಲ್ಲಿ, ಅಂತರಿಕ್ಷಯಾನ ಮಾಡುವ ಮಾನವ ಭೂಸಂಪರ್ಕವಿಲ್ಲದೆ ಆಹಾರ ಪಡೆಯುವಂತಿರ ಬೇಕು. ಈ ನಿಟ್ಟಿ ನಲ್ಲಿ ಪೈಟೂಟ್ರಾರ್ನಗಳ ಉಪ ಯೋಗವನ್ನು ನಾವು ಕಡೆಗಣಿಸುವಂತಿಲ್ಲ. ಮುಂದೆ ವ್ಯವಸಾಯ ಎಜ್ಞಾನ ಹೇಗೆ ವಾಸ್ತವರೂಪ ತಾಳುವುದೆಂದು ಕುತೂಹಲ ವಾಗಬಹುದಲ್ಲವೇ? ಸೋವಿಯತ್‌ ವ್ಯವಸಾಯ ವಿಜ್ಞಾನಿಗಳು ದೊಡ್ಡ ಯೋಜನೆಯನ್ನು ತಯಾ ರಿಸಿ, ಆದನ್ನು ಕಾರ್ಯಗತ ಮಾಡಲು ಮಾಸ್ಕೊ ನಗರದ ಬಳಿ ಕಾರ್ಪಾನೆಯನ್ನು ಕಟ್ಟುತ್ತಿದ್ದಾರೆ. ಉಳಿದ ಉದ್ಯಮಗಳಂತೆ ಮುಂದೆ ವ್ಯವಸಾ- ಯವೂ ಒಂದು ಉದ್ಯಮವಾಗಲಿದೆ. ಈ "ಕಾರ್ಬಾ ನೆ'ಗಳಲ್ಲಿ ಕೃತಕ ಬೆಳಕು, ಕೃತಕ ನೆಲ ಹಾಗೂ ಕೃತಕ ಪೋಷಕಗಳನ್ನು ಬಳಸಿ ಆಹಾರ ಪದಾ- ರ್ಥಗಳನ್ನು "ತಯಾರಿಸಲಿದ್ದಾರೆ.' ಅನೇಕ ಮಹ ಡಿಗಳೇ "ಹೊಲ'ಗಳಾಗುತ್ತವೆ. ಈ ಕಾರ್ಪಾನೆ. ಗಳಲ್ಲಿ ಬೃಹದಾಕಾರದ ಪೈಟೋಪಟ್ರಾನ್‌ಗಳನ್ನು ಸ್ಥಾ ಪಿಸಲಿದ್ದಾರೆ. ವಿದ್ಯುತ್‌ ಉತ್ಪಾದನಾ ಕೇಂದ್ರಗಳಲ್ಲಿ, ಅಣೆ ಕಟ್ಟುಗಳಲ್ಲಿರುವ ಖಾಲಿ ಜಾಗಗಳಲ್ಲಿ ಸಹ ಪೆಟೋಟ್ರಾನ್‌ಗಳನ್ನು ಸ್ನಾಪಿಸಿ ಆಹಾರವನ್ನು ಬೆಳೆಯಬಹುದು. ರಷ್ಯಾದ ಇರ್‌ಕುಟಸಳ್ಳ ಜಲ ಎದ್ಯುತ್‌ ಕೇಂದ್ರದಲ್ಲಿ ಮೊಟ್ಟಿ ಮೊದಲನೆಯ ದಾಗಿ ಪೈಟೊಟ್ರಾನ್‌ಗಳನ್ನು ಸ್ಥಾ ಏಿಸಲಿದ್ದಾರೆ. ಇನ್ನೂ ಶೈಶವದಲ್ಲಿರುವ ಈ ವಿಜ್ಞಾನ ಮುಂದೆ ಯಾವ ಅದ್ಭುತ ಸಂಶೋಧನೆಗಳನ್ನು ಹೊರ ತೋರುವುದೋ ಊಹಿಸಲೂ ಸಾಧ್ಯವಿಲ್ಲ. ಕೇವಲ ಹತ್ತು ಅಡಿ ಚದುರದ ಜಾಗದಲ್ಲಿ ಓರ್ವ ವ್ಯಕ್ತಿಗೆ ಅಗತ್ಯವಾದ ಹಣ್ಣು ತರಕಾರಿಗ ಳನ್ನೆಲ್ಲ ಬೆಳೆದುಕೊಳ್ಳಬಹುದೆಂದ ಮೇಲೆ ಆಧು ನಿಕ ಮನೆಯಲ್ಲಿ ರಿಫ್ರಿ ಜಿರೇಟರ್‌ ನಂತೆಯೇ ಪೈಬೋಟ್ರಾನ್‌ಗಳೂ ಅನಿವಾರ್ಯ ಅವಶ್ಯಕತೆ ಯೆಂದು ಒಂದು ಹೆಮ್ಮೆಯ ಸ್ಥಳವನ್ನಾ ಕ್ರಮಿ- ಸುವ ಕಾಲ ಬರಬಹುದು. ಹ ಸ್‌ ಗ ಇರ್‌ ತತ್ವಜ್ಞಾನದ ಒಂದು ಸಮೀಕ್ಷೆ ಜಾಳನ್ನು ನೋಡುವ ದಷ್ಟಿ ೪೮ ರಂ. ರಾ. ದಿವಾಕರ ಮಾಂ ಜೀವನ. ಒಂದು. ಕಾಟ ಅಲ್ಲ ಮಾಟ; ಒಂದು ನೋಟ ಅಲ್ಲ ಊಟ; ಲಗಿ ಒಂದು ಕೂಟ ಅಲ್ಲ ಆಟ; ಅದೇ ಕೊನೆ! ಮಾನವನು ಕೂಡ ಇತರ ಪ್ರಾಣಿಗಳಂತೆ ಒಂದು ಪ್ರಾಣಿ, ಇತರ ಪ್ರಾಣಿಗಳಿಗೂ ಮನುಷ್ಯ ಪ್ರಾಣಿಗೂ ಒಂದು ದೊಡ್ಡ ಅಂತರ--ಪ್ರಾಣಿ ಗಳು ಕೋಟ್ಯಂತರ ವರುಷಗಳಿಂದ ಒಂದೇ ಸ್ಥಿತಿಯಲ್ಲಿವೆ. ಸಾವಿರ ವರುಷಗಳಾಚೆಗಿನ ನಾಯಿ, ಕುದುರೆ, ಒಂಟಿ, ಸೊಳ್ಳೆ ಮುಂತಾದವು ಯಾವ ರೀತಿ ಇದ್ದವೊ ಅದೇ ರೀತಿ ಅವು ಈಗ ಜೀವಿಸುತ್ತಿರು ವವು. ಆದರೆ ಆಗಿನ ಮನುಷ್ಯನ ಜೀವನ ಈಗಿನ ಮನುಷ್ಯನ ಜೀವನ ಇವುಗಳಲ್ಲಿ ಅಜಗಜಾಂತರ ವಾಗಿದೆ, ಇಲ್ಲಿ ಆ ಅಂತರವನ್ನು ಸುವುದು ನನ್ನ ಉದೆ ಶವಿಲ್ಲ ಆದರೆ ತನ್ನ ನ ಹನ ನೋಡುವ ಶಕ್ತಿಯೆಂದು ಮನುಷ ನಲ್ಲಿ ಬೆಳೆದು ಮನುಷ್ಯನು ತನ್ನ ಜೀವನವನ್ನು ವಿಧವಿಧದಿಂದ ಮಾರ್ಬಡಿಸಿದ್ದಾನೆ. ಹತ್ತಿಪ್ಪತ್ತು ೨೭ ಕೊಂಡು ಬಂದಿದೆ; ಈಗಲೂ ಆ ಶಕ್ತಿ ಬೆಳೆಯು ತ್ತಿದೆ. ಅಲ್ಲದೆ ತನ್ನ ಜೀವನವನ್ನು ವಿಮರ್ಶಿಸುವ ೫11 ಅದರ ರಹಸ್ಕ ವೇನು ಎಂಬುದನ್ನು ತಿಳಿದುಕೊಳ್ಳುವ ಉ ತ್ಸು ಕ5ತೆ ಹಾಗೂ ಶಕ್ತಿ ಇವು ಅವನಲ್ಲಿ ಬೆಳೆಯುತ್ತಿವೆ. ಅನೇಕರು ಈ ರೀತಿ ಜೀವನದ ರಹಸ ವನ್ನು ತಿಳಿದುಕೊಳ್ಳ ಲು ಯತ್ನಿಸಿದ್ದಾರೆ. ಆ ಬಗ್ಗೆ ಪ್ರಮೇಯಗಳನ್ನು ಕಟ್ಟಲು ಶ್ರಮಪ ಟ್ವಿದ್ದಾರೆ. ಆಯಾಪ ಮೇಯ ಗಳ 10 1ನೆ ತತ್ವ ಜ್ಞಾನ, ಇಲ್ಲವೇ ಜೀವನಪದ್ದತಿಯ ಚಳತಡೆ. ಎನಿಸು ವವು. ಅವುಗಳಲ್ಲಿ ಹಲವನ್ನು ಇಲ್ಲಿ ಹೇಳ ಬಹುದು. ಜೀವನ ಒಂದು ಕಾಟ್ಕ ಅಲ್ಲ ಮಾಟ | ಜೀವನದಲ್ಲಿ ಸುಖ, ಸಮಾಧಾನ, ಶಾಂತಿ ಇವುಗಳಿಲ್ಲವೆಂದು ಯಾರೂ ಹೇಳಲಾರರು. ಅತ್ಯಂತ ದುಃಖಮಯ ಜೀವನದಲ್ಲಿಯೂ ಸುಖದ ಕ್ಷಣಗಳು ಇದ್ದ ತೀರುವವು. ಆದರೆ ಅನೇಕ ವಿಚಾರವಂತರು, ದುಃಖ ಗುಡ್ಡದಷ್ಟು ಸುಖ ಸಾಸಿವೆ ಕಾಳಿನಷ್ಟು, ಎಂದು ಹೇಳಿದ್ದಾರೆ. ಆದುದರಿಂದ ಭಗವಾನ" ಬುದ್ಧನು ಜೀವನ ವನ್ನು "ದುಃಖಂ ದುಃಖಂ' ಎಂದು ಸಾರಿದ್ದಾನೆ. ಹೀಗೆ ಹೇಳಿ, ಆ ದುಃಖದ ಬೀಜವು ಎಲ್ಲಿದೆ. ಎಂಬುದನ್ನು ಅನ್ವೇಸುವಾಗ "ತೃಷ್ಣೆ' ಯಾವುದೇ ವಸ್ತುವಿನ ಇಚ್ಛೆ, ಕಣಮನೆ, ಅರ್ಫಾತ್‌ "ಬೇಕು' ಎಂಬ ಭಾವನೆ, ಇದೇ ದುಃಖದ ಮೂಲ ಐಎಂದಿ ದ್ಮಾನೆ.. "ಬೇಕು' ಎಂಬುದನ್ನು ಬಿಟ್ಟಾಕ್ಷಣಕ್ಕೆ ಮನ್ಯಷನು ದುಃಖವನ್ನು ನೀಗಿ ನಿರ್ವಾಣವೆಂಬ ದುಃಖರಹಿತ ಸ್ಪಿತಿಯನ್ನು ಪಡೆಯುವನು ಎಂದು ಅವನು ಹೇಳಿರುವನು. ಜೀವನ- -ಇದೊಂದು "ಕಾಟಿ', ಕಷ್ಟದ ಸ್ಥಿತಿ (ಕಷ್ಟ ಎಂಬುದರ ತದ್ಭವವೆ ಕಾಟ, ಇರಬ. ಹುದೆ?) ಎಂದಾದರೆ, ಜೀವನವನ್ನು ನಷ್ಟ ಪಡಿಸಿದರೆ, ಸತ್ತರೆ, ಇಲ್ಲವೆ ಆತ ಕ್ಕೆ ಆ ನೊಂಡು ಬಿಟ್ಟಿಕೆ. ಆಯಿತು. ಬುದ್ಧನು ಹೇಳಿದ ಸಾಧನೆಯನ್ನು ಮಾಡುತ್ತ ಶೂಡುವುದೇಶಕೆ, ಎಂದು ಉಗ ಕೇಳಬಹುದು! ಅದಕ್ಕೆ ೨೮ ಕಸ್ತೂರಿ, ಮಾರ್ಚ್‌ ೧೯೬೨ ತೃಷ್ಟೆ ಯ ನಾಶವಾಗುವವರೆಗೆ ಜನ ಬಜನ್ಮಾಂತರ ಗಳುತಪ ಲಲಾರವು ಎಂಬುದೇ ಬುದ ನ ಉತ್ತ ರ। ಜೀ (ವನದ ಕಾಟವನ್ನು ತಪ್ಪಿಸ ಸಲು ಬುದ್ಧ ನೊಂದು ಮಾರ ವನ್ನು ಹೇಳಿದರೆ ಶಂಕರಾ ಚಾರ್ಯರು ಇನ್ನೊಂದು ಹಾದಿಯನ್ನು ಹೇಳಿದರು ಶಿ ಕಾಟಿವಲ್ಲ "ಮಾಟ, ಮಾಯೆ ಎಂದರು. ಜೀವನವ. ಸುಖವೂ ಅಲ್ಲ ದುಃಖವೂ ಅಲ್ಲ. ಸುಖ ದುಃಖ ಇವೆರಡೂ ಅನು ಭವಕ್ಕೆ ಬರುತ್ತಿದ್ದರೂ ಅವೆರಡೂ ಸುಳ್ಳು. ಬರೀ ಚಮತ್ತು, "ಚಮತ್ಕಾರ, ಜಾದು. ಬೀಗ ಹೇಳುತ್ತ ಅವರ ಒಬ್ಬ ಶಿಷ್ಯನು ಅರಣ ದಲ್ಲಿ ಹಾಯ್ಡು ಜಟ ಇ ಹುಲಿಯನ್ನು ನೋಡಿ ಓಡಲಾರಂಭಿಸಿದನಂತೆ ! ಆಗ ಇನೊ ಬ್ಬನು, “ಎಲ್ಲವೂ ಮಾಟ, ಎಂದು ಹೇಳುವವನು ನೀನು ಮಾಟದ ಹುಲಿಯನ್ನು ನೋಡಿ ಓಡುವುದೇಕೆ?” ಎಂದು ಕೇಳಿದನಂತೆ. ಅದಕ್ಕೆ ಆ ನಿಷ್ಕಾವಂತ ಶಿಷ್ಯನು, “ಆ ಹುಲಿಯೂ ಒಂದು ಮಾಟ, ನಾನು ಓಡುವುದೂ ಒಂದು ಮಾಟವೆ”, ಎಂದು ಉತ್ತರ ಕೊಟ್ಟನಂತೆ ಇದು ಸರಿಯಾದ ಉತ್ತರವಲ್ಲ ಎಂಬುದು ಸ್ಪಷ್ಟ. ಆದರೆ ಮಾಟ ಎಂಬುದರ ಅರ್ಧವು ಬೇರೆ ಇದೆ. ವ್ಯವಹಾರದಲ್ಲಿ ಇದು ಮಾಟವಲ್ಲ. ಪರ ಮಾರ್ಕದ ' ದೃಷ್ಟಿಯಿಂದ ಮಾತ್ರ ಮಾಟ. ಪರ ಮಾರ ದೃಷ್ಟ ನೆಲೆಗೊಂಡು ಪೂರ್ಣ ಜ್ಞಾನ ವಾದ ಬಳಿಕ ಇದೆಲ್ಲ ಮಾಟ, ಅಂದಕೆ ಪರ ಮಾತ್ಮನ ಯೋಗಮಾಯೆ; ಇದೆಲ್ಲ ಭಂಗುರ, ಕ್ಹಣಿಕ, ಪರಿವರ್ತನಶೀಲ; ಒಂದು ನಾಟಕದಂತೆ. ಇದು ಇಲ್ಲೇ ಇಲ್ಲವೆಂತಲ್ಲ. ಇದಕ್ಕೂ ಆಚೆ ಗೊಂದು “ಸತ್ಯ- ಯಾವಾಗಲೂ ಇರುವಂತಹ ದು ಇದೆ. ಅದನ್ನು ತಿಳಿದುಕೊಂಡು ಆ ಜ್ಞಾನ ವನ್ನು ಸ್ಥಿ ರಗೊಳಿಸಬೇಕು, ಐಂಬುದೇ ಅರ್ಕ. ಜೀವನ ಒಂದು ನೋಟ ಅಲ್ಲ ಊಟ! ಇನ್ನೂ ಒಂದುರೀತಿ ಹೇಳುವರು: ಇದೊಂದು ನೋಟ; ಮನುಷ್ಯನು ನೋಟಗಾರ, ನೋಡು ವವ; ವಿಶ ದಲ್ಲಿ ನಡೆದ ನಾಟಕವನ್ನು ಪ್ರೇಕ್ಷಕ ನಂತೆ ನೋಡುತ್ತಾ ನಷೆ. ನಾಟಕದಲ್ಲಿ ಪಾತ್ರ, ಇ ಆಗುವ ಸುಖದುಃಖಗಳು ಜು ಪ್ರತ್ಯಕ್ಷ ತಗಲುವುದಿಲ್ಲ. ಅವನು ಆ ನಾಟ ಸ ನಷ್ಟ ಉಣ್ಣುವನು. ಆದರೆ ಮನು ಷ್ಯನು ಕೇವಲ ಜಟ! ? ಅಲ್ಲ. ಅವನು 0. ಅಹುದು. ಈ ವಿಶ ನಾಟಕದಲ್ಲಿ ಅವನೂ ಪಾತ್ರ ವಹಿಸಿದವನು. ಟು ಇತರರ ಪಾತ್ರ ವನ್ನು 1 ನೋಡುವುದಿಲ್ಲ ತಾನು ಮಾಡುತ್ತಿ ರುವ ಪಾತ್ರ ವನ್ನು ಅವನು ನೋಡಬೇ ಕಾಗುವುದು. 1೫1 (1 ಇದು ಬರೀ ನೋಟ ವಲ್ಲ. ಇದು "ಊಟವೂ' ಅಹುದು. ಊಟ ವೆಂದರೆ ಪ್ರ ತ್ಯಕ್ಷ ಅನುಭವ, ಸ ಸ್ವಂತ ಅನುಭವ. ಪ ಸ ನ ಗ ನ್ನ್ನ ಮನುಷ್ಯ ನು ಮಾಡ ಬೇಕಾಗಿದೆ. ವಿಶ ದನಾಟಕವನ್ನು ಜತ ಅದರಲ್ಲಿ ನ ಪಾತ್ರಿಯೂ ಆಗಬೇಕು. ಆ ಪಾತ್ರದ ಸುಖದುಃಖಗಳಂದ ಅಲಿಪ್ತನಿದ್ದು ತಾನೇ ತನ್ನ ಪಾತ್ರದ ಆಗುಹೋಗುಗಳನ್ನು ನೋಡ ಬೇಕು. ಈ ರೀತಿ ಅನುಭವಹಾಗೂ ನೋಟ ಇವೆ ರಡೂ ಏಕಕಾಲಕ್ಕೆ ನಡೆಯಬೇಕು. ಆದುದರಿಂದ ಇದು ನೋಟವೂ ಸೆ ಸ್ಯ, ಊಟಿವೂ ಸೈ, ಠ್‌ ಸಂದರ್ಭದಲ್ಲಿ ಆತ ನು ಸಾಕ್ಷಿಯಾಗಿರುವನಲ್ಲದೆ ಗೀತೆಯಲ್ಲಿ ಹೇಳಿದಂತೆ "ಉಪದ ದ್ರಷ್ಟಾನು- ಮಂತಾ ಚ ಭರ್ತಾ ಭೋಕ್ತಾ' ಗ ಆ ಇರುವನು | ಒಂದು ಕೂಟ್ಕ ಅಲ್ಲ ಆಟ ತನಗೆ ಇಷ್ಟವಿದ್ದುದನ್ನು, ಪೋಷಕವಾದು ದನ್ನು ಯಥೇಚ್ಛವಾಗಿ ಸೇವಿಸಿ, ಅದರ ರಸಾ ಸ್ವಾದನದಿಂದ ಸುಖಪಡುವುದೇ "ಊಟ' ಎನಿ ಸುವದು. "ಭೋಗ, ಭೋಕ್ತಾ' ಎಂಬ ಶಬ್ದ ಗಳು ಆ ಅರ್ಥದಲ್ಲಿಯೇ ಉಪಯೋಗಿಸ ಲ್ಪಷು ವವು. ಆದರೆ "ಭೋಗ'ದಲ್ಲಿ, ಭೋಗಿ ಸುವ ಭೋಗ, ಹಾಗು ಭುಕ್ತ ವಸ್ತು (ಭೋಜನ) ಹೀಗೆ ವಿವರಗಳಿರುವವು. ಗೀತೆ ಮತ್ತೆ ಹೇಳುವು ಬಾಳನ್ನು ನೋಡುವ ದೃಷ್ಟಿ ದೇನಂದರೆ, "ಭರ್ತಾ ಭೋಕ್ತಾ ಮಹೇಶ್ವರಃ ಪರಮಾತ್ಮೇತಿ ಚಾಪೈಕ್ತೋ ದೇಹೇಂಸ್ಮಿನ್‌ ಪ್ರರುಷಃ ಪರಃ' ದೇಹದಲ್ಲಿರುವ ಪರಮ ಪುರುಷ ನವನು. ಅವನು ಯಾವಾಗಲೂ ಅಲಿಪ್ತನು. ಆದರೆ ಅವನು ಪರಮಾತ್ಮನ ಅಂಶಮಾತ್ರನು. ಈ ದೇಹದಲ್ಲಿರುವ "ಪುರುಷಃ ಪರಃ' ಮತ್ತು ಗೀತೆ ಯಲ್ಲಿ ಇನ್ನೊಂದೆಡೆ ಹೇಳಲಾದ "ಉತ್ತಮಃ ಪುರುಷಃ ತು ಅನ್ಯಃ ಪರಮಾತ್ಮೇತ್ಕುದಾಹೃತಃ। ಯೋ ಲೋಕತ್ರಯಮಾವಿಶ್ಶ್ಯ ಬಿಭರ್ತವೃಯ ಈಶ್ವರಃ॥' ಇವರ ಅನ್ಯೋನ್ಯ ಸಂಬಂಧವು ಸಮುದ್ರ--ತರಂಗದಂತೆ; ಅದೊಂದು ಕೂಟ, ಮಹಾಕೂಟ. ಸಮರಸೈಕ್ಯ್ಕದ ಪರಮಾನಂದ ವನ್ನು ದಯಪಾಲಿಸುವಂಥ ಕೂಟವದು. ಎರಡೂ ಕಡೆಗೆ "ಪರಮಾತ್ಮ' ಎಂಬ ಅಭಿಧಾನವು ಉಪ ಯೋಗಿಸಲ್ಪಟ್ಟಿದ್ದರೂ ಒಂದೆಡೆ "ದೇಹೇಸ್ಮಿನ್‌ ಪೆರುಷಃ ಪರಃ' ಎಂದೂ ಇನ್ನೊಂದೆಡೆ "ಯೋ ಲೋಕತ್ರಯಮಾವಿಶ್ಶ ಬಿಭರ್ತಿ' ಎಂದೂ ವರ್ಡಿಸ ಲಾಗಿದೆ. ಭಕ್ತಿ--ಜ್ಞಾನ--ವೈರಾಗ್ಯಾದಿ ಸಾಧನ ಗಳಿಂದ ದೇಹದಲ್ಲಿಯ ಪ್ರೆರುಷ ಹಾಗೂ ಲೋಕ ತ್ರಯದಲ್ಲಿರುವ ಪುರುಷ ಇವರಿಬ್ಬರ ಒಕ್ಕೂಟದ ಸಮಾಧಿಯ ಅನುಭವವಾಗಬಲ್ಲದು. ಅದೇ ಜೀವನದ ರಹಸ್ಕ ಎಂದು ಅನುಭಾವವಾದಿಗಳು ಹೇಳುವುದುಂಟು. ಅದೇ ಕೊನೆಯ ಅನುಭವವೇ? ಅಥವಾ ೨೯ ಸಮಾಧಿ ಇಳಿದರೂ ದೇಹ, ಜೀವ, ಜೀವನ ಇವು ಇದ್ದೇ ಇರುವುದರಿಂದ ಮತ್ತೇನಾದರೂ ಅನುಭವವಾಗುವುದುಂಟೊ ಎಂಬ ಪ್ರಶ್ನೆ ಉದ್ಭೆ ವಿಸುವುದು. ಕೂಟದಲ್ಲಿ, ಮಹಾಕೂಟಏದಲ್ಲಿ ತನ್ಮಯನಿದ್ದಾಗಲೆ ಜೀವನದ ಕೊನೆಯಾದರೆ ಮಾತು ಬೇರೆ. ಹಾಗೆ ಆಗದೆ ಇದ್ದ ಪಕ್ಷದಲ್ಲಿ ಈ ಜೀವನ ಒಂದು ಆಟವಾಗಿ, ಒಂದು ಕ್ರೀಡೆ ಯಾಗಿ (ಆತ್ಮಕ್ರೀಡಃ) ಪರಿಣಮಿಸಬಹುದಲ್ಲವೆ? ಆಟದಲ್ಲಿ ಜಯ- ಅಪಜಯ ಆಗುವುದುಂಟು. ಆದಕೆ ನುರಿತ ಹಾಗೂ ನಿಜವಾದ ಆಟಗಾರನು ಅವುಗಳಿಂದ ವಿಚಲಿತನಾಗುವುದಿಲ್ಲ, ಬದ್ಧನಾಗು ವುದಿಲ್ಲ. ಅವನ ಸುಖದುಃಖಗಳು ಆ ಜಯಾಪ ಜಯೆಗಳ ಮೇಲೆ ಅವಲಂಬಿಸಿಯೂ ಇರುವು ದಿಲ್ಲ. ಅವನು ಆಟದ ಭರದಲ್ಲಿಯೇ ಇರುವನು. ಎವಿಧ ಶಕ್ತಿಗಳ ಚಲ್ಲಾಟವೆಂದೇ ಜಯಾಪ ಜಯಗಳತ್ತ ಅವನು ನೋಡುವನು. ಇದಕ್ಕೆ "ಲೀಲಾಭಾವ' ಎನ್ನುವುದುಂಟು. ಹೀಗೆ ಜೀವನದತ್ತ ನೋಡುವ ಹಲವಾರು ಭಾವಗಳು ಅಥವಾ ವೃತ್ತಿಗಳಿರುವವು. ಯಾವ ಭಾವಸಾಧನೆಯ ಮೂಲಕ ದ್ವಂದ್ವಗಳಾಚೆಗೆ ಹೋಗುವ ಶಕ್ತಿಯುಂಟಬಾಗಿ ಆ ದ್ವಂದ್ವಗಳನ್ನೇ ಚಂಡಾಟಿಕೆಯಂತೆ ಆಡಿಸುವ ಆಟಗಾರಿಕೆ ನೆಲೆ ಸುವುದೋ ಅದೇ ಜೀವನದ ರಹಸ್ಯ ಮನುಷ್ಯ ಪ್ರಾಣಿ ಆ ಧೈೇಯದತ್ತ ಸಾಗುತ್ತಿ ರುವನಷ್ಟೇ! ತ ಜೀವನ ಜೀವನವೆಂಬುದು ಆಟದ ಬಯಲೆ ನೋನಿನ ಬಲೆಯಲೆ ಜೀವದ ನೆಲೆಯೆ? ಕಡೆಂಗೋಡ್ಲು ಶಂಕರ ಭಟ್ಟ ನಿಜವ ಕಂಡವರಿಲ್ಲ ನಿಜ ಕಾಣವಂತಿಲ್ಲ ನಿಜನೇನು ಮಳಲ ಹುಡಿಗಿಂತ ಕೀಳೆ? --ಜೇಂದ್ರೆ ಹಸುರು ನಡುಗಡ್ಡೆಗಳು ಎಷ್ಟೆಷ್ಟೊ ಇರಬೇಕು ಬ ದುಗುಡದೀ ಆಳ-ಆಗಲದ ಕಡಲಲಿ ಇಲ್ಲದಿರೆ ಸೋತು ಸುಣ್ಣಾದ ನಾವಿಕ ಹೀಗೆ ಸಾಗಲಾಪನೆ ಮುಂದೆ ತೊಳಲಿ ತೊಳಲಿ? ಶೆಲ್ಲಿ 1 ಸ (ಗ ್‌ 118 (| [ಇ ೯ ಕ ಸ್ನ | 1 " ತೆ ಜಬ ಗ ೫ ಷ್‌ ಕ ಜೆ ನೆ "ಸ ಎ ಸೈ 1 [ | | | (3 ಹಿಂದೂ ದೇವತೆಗಳನ್ನಲ್ಲದೆ ಸೂರ್ಯವಂಶದ ರಾಜರನ್ನೂ ಜಪಾನೀಯರು ಹಡೆದರೆ? ಮೂಲ: ಚಮನಲಾಲ ಅನುವಾದ: ಕೆ. ಎಲ್‌. ಎನ್‌, ನಾರಾ ದೇವಾಲಯದ ಸಹಸ್ರಬಾಹು ಚಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಭಾವಗಳ ಜಾ ಇತಿಹಾಸವನ್ನು ಶೋಧಿ ಸುವುದಕ್ಕೋಸ್ಕರ ನಾನು ಸಂದರ್ಮಿಸಿದ ಸೀಶಗಳ ಲ್ಲೆಲ್ಲ, ಜಪಾನ್‌ ಭಾರತದ ಸಂಸ್ಕೃತಿಯ ಪ್ರ ಪೃತಿ( ಕದ ಕುರುಹಾಗಿ ಕಂಡುಬಂದಿದೆ. ಟಾ ಪ್ರರಾತನ ಧರ್ಮ 'ಶಿಂಟೋ'ದ ವಿದ್ವಾಂಸರಾದ ರಿಂಗ್‌ ತಾರೋ ನಾಗಸಾವರವರು ಬಹಳ ವರ್ಷಗಳ ಹಿಂದೆ ಜಪಾನಿನ ಪುರಾತನ ಧರ್ಮವು ಕೆ ಬ್ರಹ್ಮನೊಕ್ಳೊ' ಅಂದಕೆ ಬ್ರಾಹ್ಮಣ ಧರ್ಮ 1 ಸ್‌ "ನಗೆ ಹೇಳಿದರು. ಇಂದಿಗೂ ಕೂಡ ಜಪಾನಿನ ಪುರಾತನ ರಾಜಧಾನಿ "ನಾರ ಕಾಶಿಯಂತೆ ಕಂಗೊಳಿಸುತ್ತದೆ. "ನಾರ' ದ ಪುರಾತನ ಬೌದ್ಧ ದೇವಾಲಯದ. ದ್ವಾರದಲ್ಲಿ ಸೊಳಲನ್ನೂ ದುತ್ತಿ ರುವ ಶ್ರೀಕೃ ಷನ ಪ್ರ ತಿಮೆ ೩೦ ಯನ್ನು ನೀವು ಇಂದಿಗೂ ಕೂಡ ಕಾಣುವಿರಿ. ಚೀನ, ಕೋರಿಯಾ ಮತ್ತು ಜಪಾನಿನ ಧರ್ಮ ಮತ್ತು ನಾಗರಿಕತೆಯ ಇತಿಹಾಸವನ್ನು ಕೆದರಿ ದಾಗ, ಹಿಂದೂಧರ್ಮ, ಸಂಸ್ಕೃತಿ, ಸಂಗೀತ, ನೃತ್ಯ ಮತ್ತು ಚಿತ್ರಕಲೆಗಳು, ಬುದ್ಧನ ಉಪ ದೇಶ ಅಲ್ಲಿಗೆ ಹರಡುವ ಮೊದಲೇ, ತಮ್ಮ ಪ್ರಭಾವವನ್ನು ಬೀರಿದ್ದವೆಂದು ತಿಳಿದುಬರುತ್ತದೆ. ನಾನು : ಕೂಡ, "ಭಾರತ, ನಾಗರಿಕತೆಯ ಮಾತೆ' ಎಂಬ ನನ್ನ ಪಿಸ್ತ ಕದಲ್ಲಿ ಚೀನದ ಬಗ್ಗೆ ಇರುವ ಅಧ್ಯಾಯವಾದ "ನಲವತ್ತು ದೇಶಗಳ ಸ್ನೇಹಿತ', ಎಂಬುದರಲ್ಲಿ ತಾರೀಖುಗಳೊಂದಿಗೆ ಈ ವಿಷಯವನ್ನು ಪ್ರ ತಿಪಾದಿಸಿದ್ದೇನೆ. ಈ ಮಾತು ಜಪಾನಿಗೂ ನಮಗೂ ಇರುವ ಸಂಬಂಧದಲ್ಲಿ ಒಪ್ಪುತ್ತದೆ. ಪ್ರೊ. ನಾಗಸಾವ ಅವರು, ಜಪಾಥಿನ ರಾಜಮನೆತನದವರು ' ಮಂಗೋಲಿಯಾ ದೇಶದವರಲ್ಲವೆಂದೂ ಭಾರ ತದ ಸೂರ್ಯವಂಶದ ಸಂಬಂಧಿಗಳೆಂದು ವ್ಯಕ್ತ ಪಟ್ಟಿ 0 ನನಗೆ ತಿಳಿಸಿದರು. ಹತ್ತು ವರ್ಷಗಳ ಹಿಂದೆ ಅಮೇರಿಕದ ವೃತ್ತಪತ್ರಿಕೆ ಗಳಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ ಈ ವಿಷಯವನ್ನು, ಅಮೇರಿಕಾದ ಸುದಿ ಸಂಸ್ಥೆಯು . ಪ್ರಕಟಿಸಿದಾಗ ಈ ಸುದ್ದಿ ಜಪಾನಿಯರನ್ನು ಚಕಿ | ತಗೊಳಿಸಿತು. ನೀವು ಜಪಾನಿನ ಮಹಾರಾಜ | "ಮೈಜಿ'ಯವರ ಭಾವಚಿತ್ರವನ್ನು ನೋಡಿದರೆ, .. ಉಬ್ಬಿದ *ೆನ್ನೈ ಮತ್ತು ಅದರ ಮೂಳೆಗಳನ್ನು | ಕಾಣದೆ, ಸುಪರಿಚಿತ ಆರ್ಕ ಕಣ್ಣು ಮೂಗು ' ಇಿವಿಗಳನ್ನು ನೋಡುವಿರಿ. ವಸ್ತುತಃ, ನಾಗಪುರದ | ಭೋನ್ಸ್ಸೆ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಗತಿಸಿದ ಡಾ| ಎಸ್‌. ಮುಂಜೆಯವರ ಶರೀರ ರಚನೆಯು ಮಹಾರಾಜ ಮೈಜ ಯವರ ' ಪ್ರತಿರೂಪದಂತಿತ್ತು. ಪ್ರೊ. ನಾಗಸಾವರವರ |. ಉಕ್ತಿಯಂತೆ ಮತ್ತು ಆರೂವರೆ ವರ್ಷಗಳತನಕ ಜಪಾನಿನಲ್ಲಿದ್ದುದರಿಂದ, ಕೆಲವು ವಿಚಾರಗಳಲ್ಲಿ __ ಹಿಂದೂಗಳಿಗಿಂತ ಜಪಾನೀಯರೇ "ಗೀತೆ'ಯಲ್ಲಿ ಹೆಚ್ಚಿನ ಶ್ರದ್ಧಾಭಕ್ತಿಗಳನ್ನಿಟ್ಟಿದ್ದಾರೆಂದು ಅರಿತೆ. ಚಃ ಜಪಾನಿನ ಜಾ ಸಂಹಿತೆ', ರಾಣಾ ರಾಣಾಪ್ರ ತಾಪ ಮತ್ತು ಪದಿ ನಿ _.. ಮುಂತಾದ ರಾಜಪೂತರ ಇತಿಹಾಸವನ್ನು ನ .. ಹಿಗೆ ತರುತ್ತದೆ. ಪ್ರತಿ ಜಪಾನೀಯನೂ ಆತ್ಮ ಅಮರ ಮತ್ತು | ೫ ಜೀವನದ ತ ಬುನಾದಿ ಯೆಂದು ತಿಳಿದಿದ್ದಾನೆ. ಈ ನಂಬಿಕೆಯೇ ಜಪಾ ನರು, ಅಮೇರಿಕಾ ಇಂಗ್ಲೆ ಂಡ್‌ಗಳೊಂದಿಗೆ ಮಾಡಿಕೊಂಡಿದ್ದ ಜಲ ಸನ್ನ ಒಪ ಶ್ಛೆಂದವನ್ನು ಮುರಿಯಲು ಕಾರಣವಾಗಿ, ಟ್ಟ ಜೆ | ಯುದ್ಧಕ್ಕೆ ತಳಹದಿ ಹಾಕಿತು. ವೈಯಕ್ತಿ ಕವಾಗಿ ಖ್‌ ನಾನ್‌” ಬ್‌ ವು ಮಾನವತೆಯ 'ರುದ್ಧ ಒಂದು ; ದೊಡ್ಡ ಅಪಚಾರ, ಅಪರಾಧವೆಂದು ಪರಿ ಗಣಿಸಿ, ಶ್ವೇತ, ಕಂದು ಅಥವಾ ಕಪ್ಪೆ ಜನಾಂಗ ಸಂಗ, ಜಪಾನಿನ ಒಂದು ದೇವತೆಗಳು . | ೩೧ ಎ ಮ್ಮಸಾ ಮ ಗಳ ಯುದ್ಧ ಪ್ರ ಪ್ರಮುಖರನ್ನು ದ್ವೇಷಿಸುತ್ತೇನೆ. ಟೋಕಿಯೊದ ಮಧ್ಯ 63] ಸುಮಾರು ಹದಿನೈದು ಮ್ಳ ಲಿಗಳ ದೂರದಲ್ಲಿದ್ದ ಸ್ವರ್ಗಾಧಿ ಪತಿ ಇಂದ್ರ ನ ದೇವಾಲಯವನ್ನು 1 | ಎರಡು ಜಟ ಮರಿಗ ಮಧ್ಯ್ಠೆ ಇದ ಇಂದ್ರನ ಪ್ರತಿಮೆಯನ್ನು ತೆರೆಯಿಂದ ಮುಚ್ಚ ಲಾಗಿತ್ತು. ಗ ಜಪಾನೀಯರ ಜನಪ್ರಿಯ ಆರಾಧ್ಯದೈವ ಟೋಕಿಯೋದ ಸರಸ್ಯತಿ (ರವಾಂಯಲ್ಲ ಬೆಂಟಿನ್‌ ಸ ಸಾಮ) ಟಂ" ದಲ್ಲಿ ಪ್ರತಿದಿನವೂ ತರುಣ. ಪ್ರೇಮಿಗಳ ಸಮೂ ಹವ ನೆರೆದಿರುತ್ತದೆ. ಅಲ್ಲಿ ಪ್ರೇಮಿಗಳು, ತಮಗೆ ವರವೀಯುವಂತೆ ಸರಸ ಓತಿಯನ್ನು ಪ್ರಾರ್ಥಿಸುತ್ತಾರೆ. ಸರಸ್ವ ತಿಯು ಭಕ್ತನೊ- ಬ್ಭನ ಮಗಳಾಗಿ. ಹುಡಿ ಅನುರೂಪನಾದ ತಿ೨ ಕಸ್ತೂರಿ ವರನೊಡನೆ ಮದುವೆಯಾಗಲಿಲ್ಲವೆಂಬ ಕೊರತೆ ಯಿಂದ ಆ ದೇವಾಲಯದ ಸರೋವರದಲ್ಲಿ ಸರ್ಪವಾಗಿ ಜನಿಸಿದಳೆಂಬ ಒಂದು ದಂತ ಥೆ ಅಲ್ಲಿ ಪ್ರಚಾರದಲ್ಲಿದೆ... ಈ ದಂತಕಥೆಯು ಹಿಂದೂ ಪೆರಾಣಗಳ ಒಂದು ಹಳೆಯ ಕಥೆ ಯೆಂದು ಹಿಂದೂ ಧರ್ಮದ ಬಗ್ಗೆ ತಿಳಿದಿರು ವವರೊಬ್ಬರು ನನಗೆ ತಿಳಿಸಿದರು. ಬ್ರಹ್ಮ, ಶಿವ, ಎಷ್ಟು, ಲಕ್ಷ್ಮಿ, ದುರ್ಗೆ, ಗಣೇಶ, ಎಷ್ಟುಎನ ಅವತಾರಗಳಾದ ವರಾಹ ಮತ್ತು ಮತ್ಸ್ಯ ಮುಂತಾದ ಹಿಂದೂ ದೇವತೆಗಳು ಜಪಾನಿನ ಕ್ಯಾಶೋ, ನಾರಾ, ಮೆೌಂಟ್‌ಕೋಯಾ, ಟೋಕಿಯೋ, ಮಿಯಾಜಿ ಮತ್ತು ಇತರ ಊರುಗಳ ದೇವಾಲಯಗಳಲ್ಲಿ ಪೂಜಿಸಲ್ಪಡು ತ್ತಾರೆ. ಕೋಯಾಸಾನ್‌ (ಸತ್ತವರ ಸ್ವರ್ಗ) ಎಂಬಲ್ಲಿ ಹಿಂದೂ ಮತ್ತು ಬೌದ್ಧ ವಿಗ್ರಹಗಳ ಸಂಗ್ರಹಾಲಯವಿದೆ. ಭಾರತದಲ್ಲಿ, ನಾವ್ರವು ಶತ್ಯುದೇವತೆಯ ಬಗ್ಗೆ ಅಸ್ಪಷ್ಟ ಭಾವನೆಗಳನ್ನು ಹೊಂದಿದ್ದ ರೂ ಯಮ ನನ್ನು (ಜಪಾನಿ: , ಎಮ್ಮಸಾಮ) “ದೇವರ ದೇ ಜಪಾನಿನಲ್ಲಿ ಪೂಜಿಸುತ್ತಾರೆ. ಆ ವಿಗ್ರಹ, ನಿಜ ವಾಗಿಯೂ ಭಯ ಹೆಚ್ಚಿ ಸುವ 1 ಲ್ಲಿಯೇ ಇದೆ. ಯಮನ ವಿಗ್ರ ವ ತಲೆಯ ಮೇಲೆ ಚೀನೀ ಕಿರೀಟವನ್ನು ಧರಿಸಿದ್ದು, ಕೆಂಪೆ ಮುಖ ಹಾಗೂ ಕೋಪದಿಂದ ಕೆಂಪಾದ ಕಣ ನ್ನು ಹೊಂದಿದೆ. ನೀನು ಸುಳ್ಳ ನ್ನ್ನ ನುಡಿದರೆ ಎಮ್ಮ. ಸಾಮ (ಯಮರಾಜ) "ನ್ನ ನಾಲಿಗೆ ಯನ್ನು ಸೀಳುತ್ತಾನೆಂದು ಜಪಾನೀ ತಾಯಂ- ದಿರು ತಮ್ಮ ಮಕ್ಕಳನ್ನು ಹೆದರಿಸುತ್ತಾರೆ. ಅಂಗಡಿಗಳಲ್ಲಿ ಕೆಲಸ ಮಾಡುವ ಹುಡುಗರು ಪ್ರತಿ ವರ್ಷವೂ ಜನವರಿ ೧೬ ಮತ್ತು ಜುಲೈ ೧೬ ರಂದು ವಿಶೇಷ ರಜಾ ಪಡೆದು ಚ ನಿಗೆ ಪೂಜೆಯನ್ನು ಸಲ್ಲಿಸುತ್ತಾ ಕ್ಮೆ ಬೌದ್ಧ ಧರ್ಮದ "ಧ್ಯಾನ ಪಂಗಡ'ವನ್ನು ಸ್ಕಾ ವಿಸಿದ ಬೌದ್ಧ ಧರ್ಮಗುರುವಾದ ಬೋಧಿ ಧರ್ಮನನ್ನು ಸೌಭಾಗ್ಯದ ಗೊಂಬೆಯೆಂದು ವತಾರ್ಚ್‌ ೧೯೬೨ ಜಪಾನಿನಲ್ಲೆಲ್ಲ ಪರಿಗಣಿಸಿದ್ದಾರೆ. ಈ ಗೊಂಬೆ, ಜಪಾನಿನ ಪ್ರತಿ ಗೊಂಬೆಯಂಗಡಿಯಲ್ಲಿಯೂ ಮಾರಾಟಕ್ಕೆ ಇರುತ್ತದೆ. ಈ ಗೊಂಬೆಗೆ ಕಾಲು ಗಳಿಲ್ಲ. ಆದರೂ, ಕೆಳಕ್ಕೆ ಬೀಳಿಸಿದರೂ ಚಟ ಕೃನೆ ಕೂತುಕೊಳ್ಳುವ ಹಾಗೆ, ಒಂದು ವಿಶೇಷ ರೀತಿಯಲ್ಲಿ, ಗೊಂಬೆಯ ಒಳಗಡೆಯಲ್ಲಿ ಭಾರ ವನ್ನು ಹೊಂದಿಸಿ, ಗೊಂಬೆಯನ್ನು ತಯಾರಿಸಿ ರುತ್ತಾರೆ. ಆದ್ದರಿಂದ, ಈ ಗೊಂಬೆಯನ್ನು, ಅದೃಷ್ಟವನ್ನು ಸಂಪಾದಿಸಿ ಕೊಡುವ ಹಾಗೂ ಸೋತರೂ ಎಏಎದೆಗುಂದದ ಧೈರ್ಯವನ್ನು ತೋರಿ ಸುವ ಒಂದು ಮಹತ್ವದ ಚಿಹ್ನೆಯೆಂದು ಜಪಾ- ನೀಯರು ಭಾವಿಸಿದ್ದಾರೆ. ಬೋಧಿಧರ್ಮನು ಚೀನದಲ್ಲಿ ಒಂಬತ್ತು ವರ್ಷಗಳ ಕಾಲ ಸಮಾಧಿ ಯಲ್ಲಿದ್ದನೆಂದೂ, ಹಾಗೆ ಒಂಭತ್ತು ವರ್ಷಗಳ ಕಾಲ ಸ್ಲಿರವಾಗಿ ಸಮಾಧಿಯಲ್ಲಿದ್ದುದ್ದರಿಂದ ತನ್ನೆರಡು ಕಾಲುಗಳನ್ನೂ ಕಳೆದುಕೊಂಡ ನೆಂದೂ ಪ್ರತೀತಿ ಇದೆ. ಜಪಾನೀಯರು “ಧರ್ಮ'ವನ್ನು “ದುರುವಮು” ಎಂದು ಉಚ್ಚರಿಸು ತ್ತಾರೆ. ನಂಬಿದರೆ ನಂಬಿ ಬಿಟ್ಟಿಕೆ ಬಿಡಿ, ಧನಾಧಿಪತಿ ಕುಬೇರ, ಜಪಾನಿನ ಪುರಾತನ "ಶಿಂಟೋ' ಧರ್ಮದ ಅತ್ಯಂತ ಜನಪ್ರಿಯ ದೇವತೆ. ಕೊಂಪಿರಾ ದೇವಾಲಯವು ಜಪಾನಿನ ಎಲ್ಲ ಪಟ್ಟಣ ಮತ್ತು ಮೂಲೆಗಳಲ್ಲಿರುವ ಹಳ್ಳಿ ಯಲ್ಲೂ ಸ ಎಲ್ಲೆಲ್ಲೂ ಸರ್ವವ್ಯಾಪಿಯಾಗಿ ಕಂಡು ಬರುತ್ತದೆ. ಇದು ಬಹಳ ಹಿಂದಿನ ಕಾಲದ ರಾಜ ಕುಮಾರ ಓಿನಾಮುಚಿ ಎಂಬುವನ ಆರಾಧ್ಯ ದೇವತೆಯಾಗಿತ್ತೆಂದು ಈಗ ಹೇಳಲಾಗಿದ್ದರೂ ಹಿಂದೂ ಮತ್ತು ಬೌದ್ಧ ದೇವತೆಯಾದ ಕುಮೋ ಹಿರ ಎಂಬ ದೇವರನ್ನು ಈ ದೇವಾಲಯದಲ್ಲಿ ಪೂಜಿಸುತ್ತಿದ್ದರೆಂದೂ ಕೊಂಬರಾವು ಕುಮೋ ಹರದ ಕೂಪಾಂತರವೆಂದೂ ನಂಬಲಾಗಿದೆ. ಭಾರತೀಯ ಪದ ಕೊಂಪಿರಾದ ಅರ್ಥ ಮೊಸಳೆ ಅಥವಾ ಮೀನು ಎಂಬುದಾಗಿದೆ. ಕೊಂಪಿರಾ ದೇವತೆಯು ನಾವಿಕರ ಮತ್ತು ಸಮುದ್ರ ಸಾಹ- ಜಪಾನಿನ ಹಿಂದು ದೇವತೆಗಳು ತಿಷ್ಠ ಸಿಗಳ ರಕ್ಷಕನೆಂದು ಭಾವಿಸಲಾಗಿದೆ. ಈ ಕಾರ ಇದಿಂದ, ಸಾಮಾನ್ಯವಾಗಿ ಜಪಾನಿನ ಸಮುದ್ರ ತೀರದ ಬಳಿಯ ಹಳ್ಳಿ, ಅಥವಾ ನಾಲ್ಕು ಗುಡಿ ಸಲುಗಳಿರುವ ಕೊಪ್ಪಲಿನಲ್ಲಿಯೂ ಕೊಂಜಿರಾ ದೇವಾಲಯವನ್ನು ಕಾಣುತ್ತೇವೆ. ಜಪಾನಿ ದೇವಾಲಯಗಳಲ್ಲಿರುವ ವೇದೋಕ್ತ ದೇವರುಗಳಾದ ಪೃಥ್ವಿ (ಭೂಮಿ), ಸೂರ್ಯ, ಸೋಮ (ಬುಧ), ವರುಣ, ವಾಯು ಮುಂತಾದ ಸಂಸ್ಕೃತದ ತಲೆ ಬರಹಗಳನ್ನು ಹೊಂದಿದ ಚಿತ್ರಗಳು ಮತ್ತು ಪ್ರತಿಮೆಗಳಿಂದ, ಅನೇಕ ಶತಮಾನಗಳಿಂದಲೂ ಭಾರತ ಮತ್ತು ಜಪಾನು ಗಳ ನಡುವೆ ಸಾಂಸ್ಕೃತಿಕ ಸಂಬಂಧ ಇದ್ದಿ ತೆಂದು ಸ್ಪಷ್ಟವಾಗುತ್ತದೆ. ಈ ಎಲ್ಲ ಪುರಾವೆಗಳಿದ್ದರೂ ಕೆಲವು ವಿದ್ವಾಂ ಸರು ಪ್ರಪಂಚದ ಎಲ್ಲ ಭಾಗಗಳಲ್ಲೂ ಒಂದೇ ವಿಧವಾದ ಭಾವನೆಗಳು ಒಟ್ಟಿಗೇ ಹುಟ್ಟಿ, ಪ್ರತಿ ಯೊಬ್ಬರ ವಿದುಳೂ ಒಂದೇ ರೀತಿಯಲ್ಲಿ ವಿಚಾ- ರಧಾಕೆಯನ್ನು ಹರಿಸಿ, ಒಂದೇ ರೀತಿಯ ದೇವತೆ ಗಳ ಯಬ ವಾದವನ್ನು ಮುಂದಿ- ಟ್ಟಿದ್ಮಾರೆ.. ಆದರೆ, ಪ್ರತಿಮೆಗಳು, ಹೀಬ್ರೂ ಭಾಷೆಯಲ್ಲದೆ ಸಂಸ್ಕೃತದ ತಲೆಬರಹಗಳನ್ನು ಏಕೆ ಹೊಂದಿವೆಯೆಂದೂ ಒಂದೇ ಸಂಖ್ಯೆ ಹ ರೀತಿಯ ಮುಖ ಮತ್ತು ಕರಗಳನ್ನು ಏಕೆ ಹೊಂದಿವೆ ಎಂದೂ (ಉದಾಹರಣೆಗಾಗಿ ಜಪಾ ನಿನ ಗಣೇಶನೂ ಭಾರತೀಯ ಗಣೇಶನಂತೆ ಆನೆಯ ಸೊಂಡಿಯನ್ನೇ ಹೊಂದಿದ್ದಾನೆ) ಮತ್ತು ಸಹಸ್ರಬಾಹು. ಮತ್ತು. ಸಹಸ್ರ ನೇತ್ರಗಳ ದೇವರು (ಸಾವಿರ ಕರ ಹಾಗೂ ಕಣ್ಣುಗಳನ್ನು ಹೊಂದಿರುವ ದೇವರು - ಎಷ್ಟು) ಜಪಾನಿನ ಇತರ ಎಲ್ಲ ದೇವತೆಗಳ ಮೇಲೂ ಅಧಿಕಾ ರವನ್ನು ಏಕೆ ಹೊಂದಿದ್ದಾನೆಂದೂ ಸ್ಪಷ್ಟಪಡಿ ಸಲು ಆ ವಿದ್ವಾಂಸರು ಅಸಮರ್ಥರಾಗಿ- ದ್ಹಾರೆ | ಪ್ಕೂಡೋ (ಸ್ಥಿರ ದೇವತೆ) ಸಮಾಧಿಗಳ ದೇವತೆಯು ಶಿವನ್‌” ಆಕಾರವನ್ನೂ ಬೆಂಕಿಯಿಂದ ೮ 626 "ಪ್ರೇಮದೇವತೆ' ಎಂದು ಏಳುತ್ತಿರುವ ಜ್ವಾ ಲೆಗಳ ಕಡು ನೀಲಿಯ ಬಣ್ಣದ ಭಯಂಕರ ಕಣ್ಣು ಗಳನ್ನೂ ಹೊಂದಿ ದ್ಹಾನೆ. ಭಾರತೀಯ ಶಿವನ 'ಕೂಪ ಕ್ರೈ "ಅನುಗುಣ ವಾಗಿ ಹೊಳೆಯುವ ಮೂರನೇ ಸೇತ್ರ ವನ್ನೂ ತ್ರಿಶೂಲವನ್ನೂ ಸರ್ಪಗಳ ಸರವನ್ನೂ ಹೊಂದಿ ದ್ನಾ ನೆ. ಮತ್ತೊ ದು ರೂಪದಲ್ಲಿ, ಕೋಜಿನ್‌ (ಭಯಂಕರ ದೇವತೆ-ರುದ್ರ) ಅಥವಾ ಮಸೀ ಸೂರ (ಮಹೇಶ್ವರ), ಕಪಾಲಗಳ ಹಾರೆ, ಹಾವು ಗಳು ಸುತ್ತಿಕೊಂಡಿರುವ ಕಂಕಣಗಳು ಮತ್ತು ಧ್ಯಾನಯೋಗ್ಯವಾದ ವ್ಯಾಘ್ರಚರ್ಮವನ್ನು ಧರಿ ಸಿದ್ಧಾನೆ. ಈತನ ಪತ್ನಿ "ಐಜೆನ್‌' ಎಂಬ ಹೆಸರಿನಲ್ಲಿ, ದೊಡ್ಡ ಬಿಲ್ಲನ್ನು ಮತ್ತು ಸಿಂಹ ಕಿರೀಟವನ್ನು ಧರಿಸಿ, ಭಯಾನಕ ಸ್ವರೂಪವನ್ನು ಹೊಂದಿ ಹೆಸರುವಾಸಿಯಾಗಿ ದ್ಮಾಳೆ. ಇಲ್ಲಿ ಪ್ರೇಮವು ಉಚ್ಚ ರೀತಿಯದಾಗಿದ್ದು ಹೆಚ್ಚು ಪ್ರೀತಿಪಾತ್ರರಾಗಿರುವವರನ್ನು ಬಲಿ ಕೊಟ್ಟಲ್ಲಿ ಸ್ವರ್ಗಪ್ರಾಪ್ತಿ ಆಗುವುದೆಂಬ ನಂಬಿಕೆ ಇದೆ. ಜೀವವು ಎಂದೂ ಅಂತ್ಯವನ್ನು ಹೊಂದು ವುದಿಲ್ಲ ಮತ್ತು ಹೆಚ್ಚು ಹೆಚ್ಚು ಸಂಸ್ಕಾರ ಪಡೆದು ಮೋಕ್ಷ ಪಡೆಯಬೇಕೆಂಬಿಚ್ಛೆಯಿಂದ ಪ್ರತಿ ಹುಟ್ಟಿನ ಬಾಳಿನ ಮೂಸೆಯಲ್ಲಿ ಕರಗಿ ಪಕ್ವ ವಾಗುತ್ತದೆ ಎಂದೂ ಇವರ ವಿಶ್ವಾಸವಿದೆ. ಭಾರತೀಯರು ಪೂಜಿಸುವ ದೇವತೆ "ಕಾಳಿ' ಜಪಾನಿನಲ್ಲಿ "ಕಾರಿಟೈಮೋ!'-- ಸ್ವರ್ಗದ ರಾಣಿಯ ಮಾತೆ ಎಂಬುದಾಗಿ ರಾರಾಜಿಸುತ್ತದೆ. ಈ ದೇವತೆಗೆ ಪ್ರತಿದಿನವೂ ದಾಳಿಂಬೆ ಹಣ್ಣಿನ ನೈವೇದ್ಯ ವಾಗುತ್ತದೆ. ಬೌದ್ಧ ಧರ್ಮದಪ ಪ್ರಕಾರ ಬ್‌ ಕಾಲದ. ನರಹತ್ಯೆಯಿಂದ ತೊಟ್ಟಿಕ್ಳದ ರಕ್ತದ ಹನಿಗಳೇ ದಾಳಿಂಬೆ ಹಣ್ಣಿನ. ರಕ್ತ ವರ್ಣದ ಬೀಜಗಳೆಂಬ ಪ ಪ್ರತೀತಿಯಿದೆ. ವೀಣಾ ಪಾಣಿ ಶಾರದೆಯೇ ಮತ್ತ ಸಮುದ್ರ ದತರಂ ಗಗಳನ್ನು ತಗ್ಗಿಸುವವಳು; ವ್ಯ ಅಥವಾ ಗಾಂಧರ್ಕ--- ಹದ್ದಿನ ತಲೆಯುಳ್ಳ ಈ ದೇವತೆ ನಾವಿಕರ ಏ ಪ್ರಿಯ ಡೀವತೆ; ಲಕ್ಷಿ. ಅಥವಾ ಕಿಚಿ ೩೪ ಕಸ್ತೂರಿ, ಮಾರ್ಚ್‌ ೧೯೬೨ ಜೊಟಿನ್‌, ಭಾಗ್ಯ ಹಾಗೂ ಪ್ರೇಮವನ್ನು ದಯ ಪಾಲಿಸುವಳು; ಟೈಗೆನ್‌ ಸೂ-ಸೈನ್ಯದ ಮುಖ್ಕಾ ಧಿಕಾರಿ (ಕಾರ್ತಿಕೇಯ), ಯುದ್ಧದಲ್ಲಿ ಜಯ ಮಾಲೆ ದೊ ರಕಿಸುವವ. ಪ್ರತಿ ಹಳ್ಳಿಯ ಸಮಾರಂಭದಲ್ಲಿ ಮೊದಲು ಅಗ್ರಪೂಜಿಯನ್ನು ಮಾಡಿಸಿಕೊಳ್ಳುವ ಶೋಡೆನ್‌ ಅಥವಾ ಗಣೇಶ (ವಿಘ್ನನಾಶಕ); ಈತನ ದುಷ್ಟ ಕಾರ್ಯಗಳನ್ನು ತಡೆಗಟ್ಟುವ, ಹನ್ನೊಂದು ತಲೆಯುಳ್ಳ ಹೆಣ್ಣು ರೂಪದ ಕ್ಯಾನನ್‌ (ಭಾರತೀಯ ಪದ್ದತಿಯಂತೆ 1 ಆ ಗೌರಿ, ಗಣೇಶನ ತಾಯಿ)-- ಇವೆಲ್ಲವೂ ಭಾರ ತೀಯ ದೇವತೆಗಳನ್ನು ಜಪಾನಿನಲ್ಲಿ ಪೂಜಿಸ ಲಾಗುತ್ತದೆಂದು ನಿದರ್ಶಿಸುತ್ತವೆ ಎಂಬುದಾಗಿ ಡಾ. ಓಂಕುರಾ ಹೇಳಿದ್ದಾರೆ. ದಂತಕಥೆಯಿಂದ, ಸೌಭಾಗ್ಯದ ದೇವತೆ ಯಾಗಿ ಶೋಡೆನ್‌ನನ್ನು ಪೂಜಿಸುವುದರಿಂದ, ಜಪಾನಿನ ಗಣೇಶನು, ಭಾರತೀಯ ಗಣೇಶನ ಹಾಗೆ ಬ್ರಹ್ಮಚಾರಿಯಾಗಿರದೆ ಸಂಸಾರಿಯಾಗಿ, ಪತ್ನ್ನೀ ಸಮೇತ ಪೂಜಿಸಲ್ಪಡುತ್ತಾನೆ. 3 ಇರ್‌ ಚಪ್ಪಲಿ ದಾನ ಪಂಡಿತ ಮದನ ನೋಹನ ಮಾಲವೀಯರು, ಬನಾರಸ ಹಿಂದೂ ವನಿಶ್ವನಿದ್ಯಾಲಯಕ್ಕಾಗಿ ಧನಸಂಗ್ರಹ ಬಡವ-ಬಲ್ಲಿದರೆಂಬ ಭೇದವಿಲ್ಲದೆ ಎಲ್ಲರ ಇ ವಕಾಲತ್ತನ್ನೂ ಬಿಟ್ಟು ಮಾಡಲು ಜೋಳಿಗೆಯನ್ಸೆತ್ತಿದರು. ಪತ್ರಿಕಾ ವ್ಯವಸಾಯವನ್ಸೂ ಮುಂದೆ ತಮ್ಮ ಜೋಳಿಗೆಯನ್ನು ಹಾಸುತ್ತಿದ್ದರು. ಒಂದು ಸಲ ಅವರು ಸಂಯುಕ್ತ ಪ್ರಾಂತದ ಒಬ್ಬ ದೊಡ್ಡ ನವಾಬನ ಹತ್ತಿರ ದಾನ ಬೇಡಲು ಹೋದರು. ಆ ನವಾಬನು ಧಾರ್ಮಿಕ ದುರಭಿವತಾನಕ್ಕೆ ಒಳಗಾಗಿ, ಅಲೀಗಡ ದರೂ ದಾನಕೊಡಲು ಸಿದ್ಧನಾಗಲಿಲ್ಲ. ಜೋಳಿಗೆ ತೆಗೆದುಕೊಂಡು ಹೋಗುವುದಿಲ್ಲ? ಎಂದು ತಮ್ಮ ನವಾಬನು ವತಾಲನವೀಯರ ಈ ಹಟಮಾರಿತನಕ್ಕೆ ಸಿಟ್ಟ ತನ್ಗ ಕಾಲ ಒಂದು ಚಪ್ಪ ಲಿಯನ್ನು ಮಾಲನೀಯರ ಜೋಳಿಗೆಯಲ್ಲಿ ತೆಗೆದುಕೊಂಡು ಸಟಕ್‌ 0 ನಿಮ್ಮ ಹಾಸಿ ಕುಳಿತುಬಿಟ್ಟ ರು. ಗೆದ್ದು ಹಾಕೆ “ಇದನ್ನು ಎಂದು ಹೇಳಿದನು. ವಮಾಲವೀಯರು ಮರುಮಾತಾಡದೆ ಅಲ್ಲಿಂದ ಎದತ್ದಿ ಬಂದರು. ಪತ್ರಿಕೆಯಲ್ಲಿ ದಪ್ಪಶ್ತರಗಳಲ್ಲಿ ಅವರು ಈ ಚಪ್ಪಲಿಯನ್ನು ಲೀಲಾನಿನ.... ಬಂದ ಕೂಡಲೇ: ಲಿಲಾವು ಆಗಲಿದೆ. ದಾನವಾಗಿ ಕೊಟ್ಟಿದ್ದಾರೆ. ಜಾಹೀರಾತು ಕೊಟ್ಟರು. ನವಾಬಸಾಹೇಬರು ಅದನ್ನು ವಿಶ್ಯನಿದ್ಯಾಲಯದ ಹೊರತು ಹಿಂದೂ ವನಿಶ್ವನಿದ್ಯಾಲಯಕ್ಕೆ *ಕಿಂಚಿತ್ತಾ ಮಾಲವೀಯರು “ನಾನು ಇಲ್ಲಿಂದ ಖಾಲಿ ಜೋಳಿಗೆಯನ್ನು ' ಹಾದಿ ಒಡಿಯಿರಿ” ಕಾಶಿಗೆ “ನವಾಬ ಸಾಹೇಬರ ಚಪ್ಪಲಿ ಕಾಶೀ ನಿಶ್ವನಿದ್ಯಾಲಯಕ್ಕೆ ತಾರೀಖು ನಿರ್ಧಾರವಾಗಿದೆ? ಎಂದು ಓದಿದ್ದೇ ತಡ, ಸಾವಿರಾರು ರೂಪಾಯಿಗಳ ಚಕ್ಕನ್ನ್ನು ಕೊಟ್ಟು ಕಳಿಸಿ ಕ್ರಮೆಕೋರಿ, ಚಪ್ಪ "`ಿಯನ್ನು ವಾಪಸ್ಸು ತರಿಸಿಕೊಂಡರು. ಸಂಗ್ರಾಹಕ: ಪಿ. ಎವು್‌. ಗಲಗಲಿ ಮುಚು ಕಿ ುು ಎಜುಸು ಜಜ. ಉದು ಜಜೂು ಮೈಸೂರಿನಿಂದ ನಗರಕ್ಕೆ ಸೆನೇಟ್‌ ಬಸ್ಸಿನಲ್ಲಿ ಹೊರಬದ್ದೆ. ಗಡಿಬಿಡಿಯಲ್ಲಿ ಊಟ ಉಪಾಹಾರ ತೆಗೆದುಕೊಳ್ಳುವುದಾ ಗದೆ ಬರಿ ಕಾಫಿ ವರಾತ್ರ ಹಾಕಿದ್ದೆ. ಬಸ್ಸು "ನಡೆದುಕೊಂಡೇ? ಹೋಗುತ್ತಿತ್ತು. ಒಂಭ- ತ್ತೂವರೆ ಗಂಟಿಗೆ ತಿರುಮಕೂಡಲು ನರ ಸೀಪುರಕ್ಕೆ ಬಂದಾಗಲೂ ಪುರಸೊತ್ತಿಲ್ಲ ನೆಂದು ಡ್ರೈವರ್‌ ಬಫಿನ್‌ಗೆ ಅವಕಾಶ ಕೊಡಲಿಲ್ಲ. ನನ್ನ ಹೊಟ್ಟೆ ಉದ್ದ ಕ್ಕೂಚುರ್‌ ಗುಟ್ಟುತ್ತಿತ್ತು. ಅಂತೂ ಯಳಂದೂರಿನಲ್ಲಿ ಡೈವರ್‌ ಬಫಿ ನ್‌ಗೆ ಅವಕಾಶ ಕೊಟ್ಟು ಬಸ್‌ಸ್ಟ್ಯಾಂಡ್‌ ಉಕೆ ಬಳಿ ಒಂದು ಹೋಟಿಲ್‌ ತೋರಿಸಿದ. ಅದನ್ನು ನೋಡಿಯೆ ನನಗೆ ಕರಿಕೆ ಬಂತು. ಹತ್ತಿರ ಬೇರೆಯೆಲ್ಲಾದರೂ ಹೋಟಿಲ್‌ ಇದೆಯೆ ಎಂದು ಹುಡುಕುತ್ತ ಮುಂದೆ ನಡೆದೆ. ಅಚ್ಚುಕಟ್ಟಾದ ಒಂದು ಮನೆಯ ಮುಂದೆ "ಕಲ್ಯಾಣ ನಿವಾಸ], "ಸುಖಾಗಮನ' ಎಂದು ಬೋರ್ಡ ಹಾಕಿತ್ತು. ಮನೆ ಮುಂದಿದ್ದ ಎರಡು ಬೆಂಚುಗಳಲ್ಲಿ ಸ ಭ್ಯ ರಾದ ಕೆಲವರು ಕುಳಿತು ಉಪಾಹಾರ ತಿನ್ನುತ್ತಿದ್ದರು. ನೀರು ಕಂಡ ಎಮ್ಮೆಯಂತೆ ನಾನು ಒಳ ಗೋಡಿ ಖಾಲಿಯಿದ್ದ ಒಂದು ಕುರ್ಚಿಯ ಮೇಲೆ ಕುಳಿತೆ. ಹಲವು ನಿಮಿಷಗಳು ಕಳೆ ದರೂ ಸಪ್ಲೈ ವನಾಣಿ ಬಾರದ್ದು ನೋಡಿ ಜೋರಾಗಿ "ಯಾರಪ್ಪಾ ಒಳಗೆ? ಅರ್ಜಂಟ ಎರಡು ಇಡ್ಲಿ ಕಾಫಿ ಕೊಡ್ರಪ್ಪ' ಎಂದು ಆರಚಿದೆ. ಕೂತಿದ್ದವರೆಲ್ಲ ಗಟ್ಟಂಉಯಾಗಿ ನಕ್ಕರು. ೩೫ ನಾನು ಕಕ್ಕಾನಿಕ್ಟಿಯಾದೆ. ಆದರೆ ಅವರ ರ್ಲೊಬ್ಬರು ಉಳಿದವರನ್ನು ಸುಮ್ಮನಿರಿಸಿ, ಯಾರನ್ನೋ ಹೆಸರು ಹಿಡಿದು ಕೂಗಿ, "ಲೋ- ಇವರಿಗೆ ಬಫಿನ್‌ ತಂದುಕೊಡು? ಎಂದರು. ಬಂದದ್ದು ಇಡ್ಲಿಯಲ್ಲ. ಸಿಹಿ ತಿಂಡಿ, ಉಪ್ಪಿಟ್ಟು, ಬಾಳೆ ಹಣ್ಣು. "ನಾನು ಇಡ್ಲಿ ಹೇಳಿದೆನಲ್ಲಾ' ಎಂದಾಗ ಆ ಮಹನೀ.- ಯರು, "ಪರವಾಯಿಲ್ಲ ತೆಗೆದುಕೊಳ್ಳಿ. ಇದು ಹೋಬೆಲಲ್ಲ, ಅಮಲ್ಜಾರ್ರ ಮನೆ- ಅಂದರೆ ನನ್ನ ಮನೆ. ನನಗೆ ವರ್ಗವಾ ಗಿದೆ ಅಂತ ಬೀಪಾರ್ಬ ನಡೆಯುತ್ತಿದೆ. ನೀವು ಹೇಗಾದರೂ ಬಂದಿದ್ದೀರಾ. ತೆಗೆದು ಕೊಂಡು ಬಿಡಿ-ದಯವಿಟ್ಟು' ಎಂದರು. ನಾನು ನಾಚಿದರೂ ಅವರ ವಾಶ್ಷಿಣ್ಯಕ್ಕೆ ಕಟ್ಟುಬಿದ್ದು ಅದ ನ್ನು ಮುಗಿಸಿದೆ. ಮತ್ತೇನು ಮಾಡಲಿಕ್ಕಾಗುತ್ತಿತ್ತು? ೨-_.ಎನ, ಎಸ್‌. ವರದರಾಜನ್‌ ಅಂದು ರಾತ್ರಿ ನಾವು ಮೂವರೂ ಮನೆ ಯೆದುರಿನ ಪಡಸಾಲೆಯಲ್ಲೇ ಮಲಗಿ ಹರಟಿ ಹೊಡೆಯುತ್ತಿದ್ದೆವು. ತಾತ ಒಳಗೇ ಮಲಗಿದ್ದರು. ಗಂಟಿ ಹನ್ನೊಂದಾಯಿತು. ತಾತ ಒಳಗಿಂದಲೇ ಬಡಬಡಿಸುತ್ತ ಕೂಗಿ ದರು-- “ಶಂಕರೋಃ8? ನಾವು ಮೂವರೂ ದಿಗಿಲುಪಟ್ಟು ಎದ್ದು ಒಳಗೋಡಿದೆವು. ತಾತ ಎಚ್ಚತ್ತುಕುಳಿತಿದ್ದರು. ನಾವು ಕೇಳಿ ದೆವು-.“ಏನಾಯಿತು?? “ಏನಿಲ್ಲ, ಹಿತ್ತ ಲಲ್ಲಿ ತೆಂಗಿನಕಾಯಿ ಬಿದ್ದಸದ್ದುಕೇಳಿಸಿತು. ಹೋಗಿ ತೆಗೆದುಕೊಂಡು ಬನ್ನಿ? ಎಂದರು. ತ್ಸ ಕಸ್ತೂರಿ, ಮಾರ್ಚ್‌ ೧೯೬೨ “ತಾತ, ಇಲ್ಲ. ನಾವು ಎಚ್ಚತ್ತೇ ಇದ್ದೆವು. ಕಾಯಿ ಬೀಳಲಿಲ್ಲ? ಎಂದಾಗ ಅವರು ಗಟ್ಟಿ ಯಾಗಿಯೇ ಹೇಳಿದರು. “ಏನು ನನ್ನ ಕೆವಿ ಹೊಬ್ಬಿ ಹೋಗಿದೆಯೇನು? ಹೋಗಿ ತನ್ನಿರಂತೆ.* ನಾವು ವಿಧಿಯಿಲ್ಲದೆ ಹತ್ತಿಲಿಗೆ ಹೋಗಿ ಹುಡುಕಿದಾಗ ಜೀಳದ ತೆಂಗಿನ ಕಾಯಾದರೂ ಹೇಗೆ ಸಿಗಬೇಕು? ನಾವು ಮತ್ತೆ ಮನೆಗೆ ಬಂದು- “ಕಾಯಿ ಬಿದ್ದದ್ದು ಸುಳ್ಳು. ನಾವು ಎಷ್ಟು ಹುಡು ಕಿದರೂ ಸಿಗಲಿಲ್ಲ. ಕನಸಿನಲ್ಲಿ ನಿಮಗೆ ತೆಂಗಿನಕಾಯಿ ಬಿದ್ದಂತೆ ಕೇಳಿಸಿರಬೇಕು? ಎಂದೆವು. ತಾತ ತುಸು ಸಿಡುಕಿನಿಂದಲೇ “ ಐಮಂಗೆ ಬೇಡದಿದ್ದರೆ ನನಗಾದರೂ ಬೇಕು. ಎಂದು ಹೇಳಿದವರೆ ಎದ್ದು ಹುಡುಕಲು ಹೊರಟರು. ನನಗೆ ಅವರ ನೊಂದ ಮುಖವನ್ನು ನೋಡಿ ನಗುವೂ ಕರುಣೆಯೂ ಒಮ್ಮೆಲೇ ಉಂಜಾಯಿತು. ನಾನು ತತ್ಕ್ಪ್ಪಣ ಮನೆಯೊಳಗೋಡಿ, ಒಳ ಗಿನಿಂದ ಹೊರಗೋಡಿ, ಒಳಗಿದ್ದ ತೆಂಗಿನ ಕಾಯೊಂದನ್ನು ಹಿಡಿದು ಹಿತ್ತಿಲ ಕಡೆ ಯಿಂದ ಮನೆಗೆ ಬಂದು --. "ನೋಡಿ ತಾತ, ತೆಂಗಿನಕಾಯಿ ಸಿಕ್ಕಿತು!” ಎಂದಾಗ ತಾತನಿಗಾದ ಹೆಮ್ಮೆ ಅಸ್ಟಿ ಸ್ಟಲ್ಲ. ಹಾಸ ಗ. ಸರಿ ಉಬರಡ್ಕ ನಮ್ಮ ಹಳ್ಳಿಗೆ ಬರುವ ಪೋಸ್ಟಮನ್ನ ನಿಗೆ ಹಾಡುವ ಹುಚ್ಚು ಬಹಳ. ಅದನ್ನು ಯಾರಾದರೂ ಸ್ವಲ್ಪ ಕಿನಿಗೊಟ್ಟು ಕೇಳು- ತ್ತಿರುವರೆಂದು ಆತನಿಗೆ ಅನಿಸಿದೊಡನೆ ಯಂತೂ ಆತ ತನ್ಸ್ಗ ಎಲ್ಲ ಕೆಲಸವನ್ನು ಮರೆತು ಹಾಡತೊಡಗುತ್ತಾನೆ. ಆದರೆ ಅನನ ಕಂಠ ಮಾಧುರೃಕ್ಕೆ ಕಿನಿಗೊಡುವ- ವರು ಮಾತ್ರ ಯಾರೂ ಇರಲಿಲ್ಲವೆಂಬಂದು ಅವನಿಗೆ ನಿರಾಶೆಯುಂಟುಮುಾಡಿತ್ತು. ಒಂದು ದಿನ ನಮ್ಮ ಮನೆಗೆ ಅವನು ಮನಿಯಾರ್ಡರ೦* ತಂದ. ನಾವೆಲ್ಲಾ ಒಳಗೆ ಇದ್ದೆವು. ಸ್ವಲ್ಪ ಬರಲಿಕ್ಕೆ ತಡವಾದದ್ದ ರಿಂದ ತನ್ನಷ್ಟಕ್ಕೆ ಕಿರುದ್ಧನಿಯಲ್ಲಿ ಹಾಡು- ತ್ತಿದ್ದ.!ಆತನು ಹಾಡುವುದನ್ನು ನೋಡು ತ್ತಿದ್ದ ನನ್ಗ ಪುಟ್ಟಿ ತಂಗಿ ಆತನು ಹಣ ಕೊಟ್ಟು ಹೊರಡುವಾಗ *ಇನ್ನೊನ್ಮೆ ಸ್ವಲ್ಪ ಜೋರಾಗಿ ಹಾಡು ಪೇದೆ ಕಾಕಾ? ಎಂದಳು. ತನ್ನ ಹಾಡನ್ನು ಕೇಳಿ ಸಂತೋಷ ಪಡುವ ನನ್ನ ತಂಗಿಯನ್ನು ನೋಡಿ ಆತ ಉಜ್ಬಿ ಒಂದು ಸಣ್ಣ ಹಾಡನ್ನು ಮುತ್ತೆ ಹಾಡಿ ಮುಗಿಸಿ, ಹೋಗುತ್ತೇನೆ ಎನ್ನಲು “ಇನ್ನೊಮ್ಮೆ ಹಾಡು ಪೇದೆ ಕಾಕಾ? ಎಂದು ಸಲಿಗೆಯಿಂದ ಅವನ ಹತ್ತರ ಬಂದು ಗಂಟು ಬಿದ್ದಳು. ಆತನ ಆನಂದಕ್ಕೆ ಮೇರೆಯೇ ಉಳಿಯಲಿಲ್ಲ. ಮತ್ತೊಮ್ಮೆ ಹಾಡು ಮುಗಿಸಿ ನನ್ನ ತಂಗಿಯನ್ನು ಪ್ರೀತಿಯಿಂದ ತನ್ನೆಡೆಗೆ ಎಳೆದು ಎತ್ತಿ ಮುದ್ದಿಸಿ “ಮಗೂ ನನ್ನ ಹಾಡು ನಿನಗೆ ಸೇರಿಕೆಯಾಯಿತೇ?? ಎಂದು ಕೇಳಿದ. ಅನಳು ಹೇಳಿದಳು: *“ ಕಾಕಾ- ನಿನ್ನ ಗೊಗ್ಗರ ಧ್ವನಿ ಕೇಳಲಿಕ್ಕೆ ಬೇಸರವಾದರೂ ನೀನು ಹಾಡುವಾಗ ನಿನ್ನ ತುಬಿಯ ಮೇಲಿನ ವೀಸೆ ಚೆನ್ನಾಗಿ ಕುಣಿಯುತ್ತದೆ. ಅದನ್ನು ಮತ್ತೆ ಮತ್ತೆ ನೋಡುವಾ ಎನಿ ಸುತ್ತದೆ. ಅದಕ್ಕೇ ನಿನಗೆ ಎರಡು ಮೂರು ಸಲ ಹಾಡಲಿಕ್ಕೆ ಹೇಳಿದ್ದು.” ಯು. ಎಸ್‌. ಶ್ರೀನಿವಾನಂಾನ", ಬೆಳಗಾಂವ ಹ್ಯಾ ಪ್ವಾ (ಷ್ಣ ಕಾಶ್ಮೀರದ ಕೆಲ ಪ್ರದೇಶಗಳನ್ನು ಸಾಬೂನು ಹಾಕಿ ಚೆನ್ನಾಗಿ ತೊಳೆದರೆ ಅವು ಸಿತ್ಸರ್ಲಂಡಿನ ಹಾಗೆ ತೋರಬಹುದು. ..ಚಾನೋದಯ ುಂ ನಮ್ಮ ವ್ಯಕ್ತಿತ್ವದಲ್ಲಿ ಕೋ ವರ್ಷಗಳ ಇತಿಹಾಸನಿದೆ ಟ್ಯಂತರ ಘ್‌ ತ್ಯಾ ತಾತ ಈಡ । ಆ ೬ ಪ್ರ ಅಭವಬತರ ಅರರ ಜಪದ ಇ ಇಡಿರಿ ಆದಂ ಲಂಬ. ೨ ಗ ಫಿ '. 1 3] 1 ದ 1 * 1. 1 1115 ಆ ಲ್ಲ ್ಲ್ಲ 3 ಇಲ ಕೆ (4. 2ನ] ೀೀ ೇೇ ೇ್‌್‌ಾ್‌ * 4. 4 ತ್ತಿ ಇತ್ತ್‌ ತ | ಎ | ಆರಂ] ಇಂ ು ಕ 11 ತ ತುತ್ತ 12777227171] ಅಡಾಂ। ಗ ಇಂಗ ೫ 8%. («೬ «೬ ೯1|':«( ೭2೭0:£ಊ2 2 2 25 4. ಹ ತೈ ಇತ 11 ೫. ಓಟ... 4 1 * ತ ತ. ಕ ಮ್ಮ ಕೂರ್ಮ, ವರಾಹ, ನರಸಿಂಹ, ವಾಮನ, ಭಾರ್ಗವ, ರಾಮ... ಪುರಾಣಗಳ ಪ್ರಕಾರ ಇದು ಎಸ್ಲುಎನ ಅವ ತಾರಗಳ ಕ್ರಮಾನುಗತ ಶ್ರೇಣಿ. ಆದರೆ ಕಾಕ ತಾಲೀಯವಾಗಿಯೋ ಅಥವಾ ಖಷಿಗಳ ಜ್ಞಾನ ದೃಷ್ಟಿಯಿಂದಲೋ ವ್ಯ ಶ್ರೇಣಿಯಲ್ಲಿ ಒಂದು ವೈಜ್ಞಾನಿಕ ಸತ್ಯ ಅಡಗಿದೆ. ಜೀವೋತ್ಪತ್ತಿ ಮೊದಲು ನೀರಲ್ಲಿ ಆಯಿತು-- ಅದಕ್ಕೆ ಮೊದಲು ಪ್ರಪಂಚ ಜೀ(ವಶೂನ್ಯವಾಗಿತ್ತು. ಈ ಜಲಚರ ಜೀವ ಬಗೆಬಗೆಯಾಗಿ ರೂಪುಗೊಂಡು ಅನಂ- ತರ ಅವುಗಳಲ್ಲಿ ಕೆಲವು ಸಮುದ್ರದ ಕರಾವಳಿ ಯಲ್ಲಿ ನೀರು ಇಳಿದಾಗ ನೆಲದಲ್ಲಿ ಉಳಿದು ಕೊಂಡು ಅಲ್ಲಿಯೂ ಬಾಳಲು ಕಲಿತವು. ಅದೇ ಕೂರ್ಮ ಅವತಾರ--ನೀರಲ್ಲೂ ನೆಲದಲ್ಲೂ ಬದುಕಬಲ್ಲ ಜೀವ. ಅನಂತರ ವರಾಹ- ನೀರಿನ ಆಶ್ರಯ ಬಿಟ್ಟು:ಬರಿ. ನೆಲದ ಮೇಲಷ್ಟೇ ೩೭ ಬಳಿಕ ನರಸಿಂಹ ಮಾನವನನ್ನು ಹೋಲುವ ಚತುಷ್ಟಾದ ಪ್ರಾಣಿ. ಬಳಿಕ ವಾಮನ--ಪೂರ್ಣ ಮಾನವನಾದರೂ ಬದುಕಬಲ್ಲ ಜೀವಿ. ಇನ್ನೂ ಸಂಸ್ಕಾರವಿಲ್ಲದ “ಕುಳ್ಳ. ಆ ಮೇಲೆ ಭಾರ್ಗವ-- ಕೊಡಲಿ ಹಿಡಿದು ಬೇಟಿಯಾಡು ವಾತ. ಬಳಿಕ ಬಂದ ರಾಮ ಪೂರ್ಣ ಮಾನವ. ಪ್ರಪಂಚದಲ್ಲಿರುವ ಜೀವಗಳೆಲ್ಲವೂ ಮೊ- ದಲು ನೀರಲ್ಲಿ ಹುಟ್ಟಿದ ಏಕಾಣು ಜೀವದಿಂದ ಬೆಳವಣಿಗೆ ಹೊಂದಿದವು ಎಂಬುದನ್ನು ಒಂದು ಶತಮಾನ ಹಿಂದೆ ಡಾರ್ವಿನ್ನನು ಸಿದ್ಧಾಂತಪಡಿಸಿ ದನು. ನಮ್ಮೆಲ್ಲರ ಪ್ರಾಚೀನತಮ ಮೂಲ “ಪುರುಷ” ಮೀನು ಮತ್ತುತೀರ ಈಚಿನ ಪೂರ್ವಜ ಕವಿ--ಅಥವಾ ಅದನ್ನು ಹೋಲುವ ವೃಕ್ಷವಾಸಿ ಪ್ರಾಣಿ, ಮೀನಿನಿಂದ ಮಂಗ ಮಂಗನಿಂದ ಮನುಷ್ಯ ರೂಪುಗೊಂಡು ಇಂದಿನ ಸ್ಥಿತಿಗೆ ಬರಲು ಕೋಟಿ ಕೋಟಿ. ವರ್ಷಗಳು ಹಿಡಿದವು. “ತ್ರಿಸಷಥಗಾ* ಆಧಾರದಿಂದ . ಹ್ಮ್‌ ಕಸ್ತೂರಿ, ಮಾರ್ಚಾ ೧೯೬೨ ಇದೆಲ್ಲ ಶಾಲಾಬಾಲಕರಿಗೂ ತಿಳಿದಿರುವ ವಿಷಯ. ಆದರೆ ಅಷ್ಟು ಚೆನ್ನಾಗಿ ತಿಳಿಯದಿರುವ ಸಂಗತಿಯೆಂದರೆ, ಮನುಷ್ಯರಾದ ನಮ್ಮ ಜೀವನ ದಲ್ಲಿ ಈ ಕ್ರಮಾಗತ ಎಕಾಸದ ಇತಿಹಾಸ ಪುನ ರಾವರ್ತನೆ ಹೊಂದುತ್ತದೆ. ಇಂದಿಗೂ ನಾವು ಜೀವನವನ್ನು ಮೀನಾಗಿಯೆ ಪ್ರಾರಂಭಿಸುತ್ತೇವೆ. ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣದ ವಿಕಾಸವನ್ನು ಪರೀಕ್ಷಿಸಿದವರು ಈ ನಮ್ಮ “ಪ್ರಾಚೀನ ಕರ್ಮಗದ ಪುನರಾವೃತ್ತಿ ಯನ್ನು ಕಂಡು ಆಶ್ಚರ್ಯ ಹೊಂದಿದ್ದಾರೆ. ಭ್ರೂ- ಣಾವಸ್ಥೆ ಯಲ್ಲಿರುವ ಶಿಶುವಿನ ಅವಯವಗಳಲ್ಲಿ “ಹಲ್ಲಿಗಗಳೂ ಸೇರಿವೆ. ಕಲ್ಲಿಗಳೆಂದರೆ ಮೀನು ಗಳು ಉಸಿರಾಡಿಸಲು ಉಪಯೋಗಿಸುವ ಚೀಲ ಗಳು. ಮಾನವ ಭ್ರೂಣದಲ್ಲಿ ಪ್ರಾರಂಭದಲ್ಲಿ ಕಾಣಿಸಿಕೊಳ್ಳುವ ಕಲ್ಲಿಗೂ ಮೀನಿನ ಕಲ್ಲಿಗೂ ಏನೂ ಅಂತರವಿಲ್ಲ. ಈ ಕಲ್ಲಿ ಕಾಲಾಂತರದಲ್ಲಿ ಮಾಯವಾಗಿ ಸ್ಮಲಚರ ಪ್ರಾಣಿಗಳಿಗೆ ಸಹಜ ವಾದ ಶ್ವಾಸಕೋಶಗಳು ರೂಪುಗೊಳ್ಳುತ್ತವೆ. ಮಾನವರಲ್ಲಿಲ್ಲದ ಇಂಥ ಹಲ ಕೆಲವು ಅವ ಯವಗಳು ಭ್ರೂಣಾವಸ್ಥೆ ಯಲ್ಲಿರುವ ಶಿಶುವಿನಲ್ಲಿ ಉತ್ಪತ್ತಿಯಾಗುತ್ತವೆ. ಅವುಗಳಲ್ಲಿ ಕೆಲವು ರೂಪಾಂತರ ಹೊಂದುತ್ತವೆ, ಕೆಲವುಗಳಲ್ಲಿ ತಿದ್ದುಪಡಿಗಳಾಗುತ್ತವೆ; ಕೆಲವು ಕಲ್ಲಿಯಂತೆ ಪೂರ್ತಿ ಮಾಯವಾಗುತ್ತವೆ. ಬಾಲವು ಇಂಥ ಇನ್ನೊಂದು ಅವಯವ. ಭ್ರೂ ಣಾವಸ್ಗೆ ಯಲ್ಲಿ ಸಾಕಷ್ಟು ಮುಂದುವರಿದ ಮೇಲೆ ಶಿಶುವಿನಲ್ಲಿ ಆ ಕಣಣಿಸಿಕೊ ಳ್ಳುತ್ತ ದೆ. ಇದಕ್ಕೂ ಮಂಗನ ಬಾಲಕ್ಕೂ ಬಹಳ ಮಟ್ಟಿಗೆ ಹೋಲಿಕೆಯಿದೆ. ಬರಬರುತ್ತ ಇದು ಜರ ಸ ವಿಕಾಸ ಹೊಂದುತ್ತಿರುವ ಶರೀರದಲ್ಲಿ ಪಟ್ಟು ಅದರ ಹೊರ ತೋರಿಕೆ ಉಳಿಯ ಸತ್ತ ಮಾನವನ ಬಹು ಪುರಾತನ ಪೂರ್ವಜರಲ್ಲಿ ಇದ್ದ ಇಂಥ ಅವಯವಗಳು ಗರ್ಭದಿಂದ ಮಗು ಹೊರಬೀಳುವ ಮೊದಲೇ ಕಣ್ಮರೆಯಾಗುತ್ತವಾದರೂ ಕೆಲವೊಂದು ಹುಟ್ಟಿದ. .ಮೇಲೂ ಉಳಿದು ಕೊಳ್ಳು ತ್ತವೆ. ರಗ ಇಂದಿನ ಮಾನವ ಶರೀರದಲ್ಲಿ ಯಾವ ಉಪಯೋಗವೂ ಇದ್ಮಂತಿಲ್ಲ. (ಉದಾ: ಕರು ಳಿನ ಕೊನೆಯಲ್ಲಿರುವ ಅಪೆಂಡಿಕ್ಸ್‌) ಆದರೆ ಬಹುಶಃ ಬಹು ಪುರಾತನದಲ್ಲಿ ಅದು ಶರೀರದ ಒಂದು ಅವಶ್ಯ ಅಂಶವಾಗಿರಬೇಕು; ಮತ್ತು ಲಕ್ಬಾಂತರ ವರ್ಷಗಳ ನಂತರ ಬರುವ ನಮ್ಮ ವಂಶಜರಲ್ಲಿ ಅವು ಸಂಪೂರ್ಣ ಲೋಪ ಹೊಂದಿ ಬಿಡಬಹುದು. ಒಂದು ಮಾತಿನಲ್ಲಿ, ಮನುಷ್ಯ ಇಂದು ಜೀವ ವಿಕಾಸದ ಶ್ರೇಣಿಯಲ್ಲಿ ಎಲ್ಲರಿಗಿಂತಲೂ ಮೇಲಿನ ಸ್ಮರದಲ್ಲಿರುವವನಾದರೂ ಗರ್ಭ ವಾಸದ ಒಂಭತ್ತು ತಿಂಗಳ ಅವಧಿಯಲ್ಲಿ ಮೀನದಿಂದ ಮಾನವನ ವರೆಗೆ ಜೀವವು ಹೊಂದಿದ ಕೋಟ್ಕ 0 ತರ. ವರ್ಷಗಳ ವಿಕಾಸವೆಲ್ಲ ಸಂಕ್ಷೇಪವಾಗಿ ಪುನರಾವರ್ತಿಸಲ್ಪಡುತ್ತದೆ. "ಹಲ ವರ್ಷಗಳ ಕಥೆ ನಾಟಕದಲ್ಲಿ ಕೆಲ ಗಳಿಗೆಗಳಲ್ಲಿ ತೋರಿಸ- ಲ್ಪಡುವ ಹಾಗೆ. ಈ ಬೆಳವಣಿಗೆಯಲ್ಲಿ `ನಾವು ದಾಟಿ ಬಂದಿ ರುವಮೀನ-ಪಶು-ಮಾನವ ಅವಸ್ಥೆ ಗಳು ಕೇವಲ ನಮ್ಮ ಗರ್ಭವಾಸದಲ್ಲಿ ಮುಗಿದು ಹೋಗುವ ಶಾರೀರಿಕ ಅಂತಸ್ತುಗಳು ಮಾತ್ರವೋ ಅಥವಾ ಅದಕ್ಕಿಂತ ಹೆಚ್ಚಿನ ಮುದ್ರೆಯನ್ನೇನಾದರೂ ಅವು ನಮ್ಮ ಮೇಲೆ ಒತ್ತಿವೆಯೋ? ಅರ್ಥಾತ್‌ ಡಾರ್ವಿನ್‌ ಹೇಳಿದ ವಿಕಾಸವು ನಮ್ಮ ಭೌತಿಕ ಶರೀರದ ಮೇಲಷ್ಟೇ ಅಚ್ಚೊತ್ತಿದೆಯೋ ಅಥವಾ ಅದ್ಭುನಮ್ಮ] ಚೀತನೆಯಲ್ಲೂ ಕಾಣಸಿಗುತ್ತದೋ? ಈ ಪ್ರಶ್ನೆಗೆ ಆಂಶಿಕ ಉತ್ತರ ವಿಜ್ಞಾ ನಿಗಳಿಗೆ ಒಂದು “ಅನಿರೀಕ್ಷಿತ ಸ್ಥಾ ನದಲ್ಲಿ ದೊರಕಿತು. ನಮ್ಮ ವಿಕಾಸದ ಕಥೆ ನಮ ಶರೀರದಲ್ಲಿ ಮಾತ್ರ ವಲ್ಲ. ನಮ್ಮ ಚೇತನೆಯಲ್ಲೂ ಅಚ್ಚೊತ್ತಿದೆ ಯೆಂದೇ ಊಹಿಸಲೆಡೆಯಿದೆ. ತೀವ್ರವಾದ ವ್ಯಕ್ತಿತ್ವ ವಿಕಾರಗಳಿಂದ. ಪೀಡಿತರಾದ ರೋಗಿಗಳಿಗೆ “ಶಾಕ್‌ ಟ್ರೀರ್ಟ ಮೆಂಟ್‌” ಕೊಡುವಾಗ ಮನೋವಿಜ್ಞಾನಿಗಳು. ಮತ್ಸ್ಯದಿಂದ ಮಾನವ-- ಒಂದೇ ಗಂಟೆಯಲ್ಲಿ ರ್ತಿ ಇದನ್ನು ಮೊದಲು ಗಮನಿಸಿದರು. ಈ ಚಿಕಿತ್ಸೆ ಯಲ್ಲಿ ಮನೋರೋಗಿಗಳಿಗೆ “ಇನ್‌ಸುಲಿನ್‌” ಇಂಜಕ್ಕನ್‌ ಕೊಟ್ಟು ಅಚೇತನಾವಸ್ದೆ ಯ ತಳಕ್ಕೆ ಒಯ್ಯಲಾಗುತ್ತದೆ. ಈ ಸ್ಥಿತಿಯಲ್ಲಿ ನಭ ಕೆಲ ನಿಮಿಷಗಳವರೆಗಷ್ಟೆ ಇರಿಸಲಾಗುತ್ತದೆ. ಆಗ ರೋಗಿಯ ಅವಯವ ಕಾರ್ಯವೆಲ್ಲ ಹೆಚ್ಚು ಕಡಿಮೆ ನಿಂತುಹೋಗುತ್ತದೆ. ಅದು ಮರಣಕ್ಕೆ ಬಲು ಸಮೀಪವಾದ ಅವಸ್ಥೆ. ಹಾಗೇ: ಬಹಳ ಹೊತ್ತು ಬಿಟ್ಟರೆ ಅವನು ಪೂರ್ತಿ ಮರಣಹೊಂದಿ ಬಿಡಬಹುದು. ಆ ನಿಟ್ಟಿನಲ್ಲಿ ಕೋಗಿಯ ಚೇತನೆ-- ಪ್ರಜ್ಞೆ ಯನ್ನೆಲ್ಲ ಒಮ್ಮೆ ಪೂರ್ತಿ ಅಳಿಸಿಹಾಕಿರುತ್ತದೆ ಎನ್ನ ಸ! ಎತ! ಕೋಗಿಗೆ ಗ್ಗ ಬ ಇಂಜಕ್ರನ್‌ ಕೊಡುತ್ತಾರೆ. ಗ್ಲು ಕೋಸ್‌ನ ಪ ಕಾಮವಾಗುತ್ತ ಹೋದಂತೆ ಅವನು ಟು ದಿಂದ ಚೇತನಾವಸೆ ಗೆ ಸಾವಕಾಶವಾಗಿ ಮರ ಳುತ್ತಾನೆ. ಈ ಸಾವಕಾಶ ಪ್ರೆನರಾಗಮನದಲ್ಲೇ ಕೋಟಿ ಕೋಟಿ ವರ್ಷಗಳ ಕ್ರಮಿಕ ವಿಕಾಸ ದಲ್ಲಿ ಚೇತನವು ಯಾವ ಯಾವ ಹಂತ ದಾಟಿ ಬಂದಿತೆಂಬುದರೆ “ಚಿತ್ರಪಟ”ವೊಂದು ಡಾಕ್ಟರ ರಿಗೆ ನೋಡಲು ಸಿಗುವುದು. ಪುನಶ್ಚೇತನಾವಸ್ಥೆ ಪ್ರಾರಂಭವಾಗುವ ಹೊ- ತ್ತಿಗೆ ರೋಗಿ ಎಷ್ಟು ನಿಶ್ಚೇಷ್ಟಿತನಾಗಿರುತ್ತಾ ನೆಂದರೆ ಚ ಹೈದಯಕ್ರಿಯೆ . ಮತ್ತು ಶಾ _ಸೋಚ್ಛ್ಛಾಸ ಸ ಕೂಡ ನಿಂತುಹೋದ ಹಾಗೆ ಅನಿಸುತ್ತಿರುತ್ತದೆ. ಯಂತ್ರಗಳ ನೆರವಿಲ್ಲದೆ ಅವು ಗಳ ಚಲನೆಯನ್ನು ಗುರುತಿಸಲು ಬಾರದು. ಗ್ಲು ಕೋಸಿನ ಪ್ರಥಮ ಇಂಜಕೃನ್‌ನೊಡನೆ ಕೋಗಿಯ ಶರೀರದ ಅತಿಮಹತ್ವದ ಅವಯವ ಗಳಲ್ಲಿ ಚಲನೆ ಪ್ರಾರಂಭವಾಗುತ್ತದೆ. ಈಗ ಅವನ ಜಡ ಶರೀರದಲ್ಲಿ ಪ್ರಾಣಸ್ಪಂದನ ಪ್ರಾರಂಭವಾಗಿದೆ. ಜೀವ ವಿಕಾಸದ ದೃಷ್ಟಿ ಯಂದ ನೋಡಿದರೆ ಅದು ಅಸ್ತಿತ್ತ _ದ, ಪ್ರ ಪ್ರಜ್ಞೆ ಸ ಜಂಭ; ಅಗಣಿತ ಯುಗಗಳ ಹಿಂದೆ ಜೀವವು ಪ್ರಥಮತಃ ಅರಿವು ಪಡೆದ ಮೊಗಣ ಸಿತಿ, “ವಿಚಾರ” ಶಕ್ತಿಯ ಬಲು ಕ್ಷೀಣವಾದ ಬೆಳಕು ಆಗ ಮೂಡಿತ್ತಷ್ಟೇ. ಅದರಲ್ಲಿ ಸ್ವೇಚ್ಛೆ ಯಿಂದ ಯಾವ ಜೈವಿಕ ಕಾರ್ಯವೂ ಆಗದೆ ತಂತಾನೆ ಗುತ್ತಿ ರತ್ತದಷ್ಟೆ 1 ಆಗ ಅರ್ಥಹೀನ ಸ್ವಪ್ನಗಳಿಗಿಂತಲೂ ಕೆಳಗಿನ ಮನಃಪ್ರಪಂಚದ- ಲರ ತ್ತಾನೆ. ಗ್ಲ್ಲು ಕೋಸಿನ ಪರಿಣಾಮವಾಗುತ್ತ ಹೋದಂತೆ ಕೋಗಿಯ ಕೈಕಾಲುಗಳು ಒದ್ದಾ ಡತೊಡಗು ತ್ತವೆ. ನೈ ತ್ಕ "ಮುದ್ರೆ ಯಂತೆ ಅವನ ಅವಯವ ರ ಟ್‌ ಈ ಭಂಗಿಗಳಲ್ಲಿ ನೀರಲ್ಲಿ ಈಸುವ ಹಾಗೆ ಕೈಕಾಲಿನ ಚಲನವಿರುತ್ತದೆ. ಇದು. ಮಾನವನ ಈಸಾಟದ ಪ್ರತೀಕವಲ್ಲ, ಮೀನಿನ ಈಸಾಟಿದ್ದು; ಮೀನು ತನ್ನ ಪಕ್ಕ ಮತ್ತು ಬಾಲಗಳನ್ನಾಡಿಸಿ ಈಸುವ ಹ್‌ ಆ ಸ್ಸ ತಿಯಲ್ಲಿ ರೋಗಿಗೆ ವಿಚಾರಶಕ್ತಿಯಿಲ್ಲ, ಸ್ವೇಚ್ಛೆ ಯಿಂದ ಆಗು ವುದಲ್ಲ ಈ ಚಲನವಲನ. ತಂತಾನೆ ಆಗುವಂಥದು. ಯುಗಯಗಗಳ ಹಿಂದೆ ಪ್ರಾಣ- ವು ಜಲಚರವಾಗಿದ್ದ--ಮತ್ಸಾ ತಾರದ. - ಸ್ಥಿತಿಗೆ ರೋಗಿಯ ಚೇತನವು ಈಗ ಏರಿ ಬಂದಿದೆ. ಇದು ಕೆಲ. ನಿಮಿಷಗಳ ವರೆಗೆ ಮಾತ್ರ. ಗು ಸ್ಲಕೋಸಿನ ಪ್ರ ಪ್ರಭಾವ ಹೆಚ್ಚಿದಂತೆ ಗ್‌ ಚೇತನವು ಎಿಕಾಸಕ್ರ ಮದಲ್ಲಿ' ಇನ್ನೂ ಸ್ವಲ್ಪ ಏರಿ ಬರುತ್ತದೆ. ಈಗ ಅವನ ಸ್ಯ ಕಾಲುಗಳ ಚಲನ ದಲ್ಲಿ ಬೇರೆಯೇ ತರಹದ ಬ ಲಯ ಪ್ರಾರಂ- ಭವಾಗಿದೆ. ಕ್ರೈ ಕಾಲುಗಳು ಕಗ ಸರದಿಯ ಮೇಲೆ ಚಲಿ ಸುತ್ತವೆ ವ. ಚಲನದ ಗತಿ ಅಸಮಾನ ವಾಗಿರುತ್ತದೆ. ಪ್ರಾಚೀನ ಕಾಲದ ಪ್ರಾಣಿಗಳ ಹರಿದಾಡುವ ಯೆತ್ನ ಕ್ಕೂ ಈ ಚಲನಕ್ಕೂ ಅದ್ಭು ತ ಸಾಮ್ಯ ಕಾಣಿಸ ಭ್ಗ ದೆ. ಇದರ ಅರ್ಥ ವೆಂದಕೆ ಗು ಕೋಸಿನ ಪರಿಣಾಮದಿಂದ ಕೋ- ಗಿಯ ಚೇತನವು ಈಸುವ ಅವಸ್ಥೆಯಿಂದ ಹರಿದಾ ಡುವ ಅವಸ್ಟೆ ಗೆ ದಾಟಿದೆಯೆಂದು. ಈ ದಾಟು ಎಕೆಗೆ ಇಲ್ಲಿ ಕೆಲ ನಿಮಿಷಗಳು ಮಾತ್ರ ಹಿಡಿ ದವು. ಆದಕೆ ಜೀವವಿಕಾಸದ ಚಂತ್ರ ಯಲ್ಲಿ ಜಲಚರದಿಂದ ಸೃಲಚರ ಅವಸ್ಸೆಗೆ ಬರಲು ಸ ಕಸ್ತೂರಿ, ಮಾರ್ಚ್‌ ೧೯೬೨ ಕೋಟಿ ಕೋಟಿ ವರ್ಷ ದನ್ನು ನೆನಪಿಡಬೇಕು. ಮತ್ಸ್ಯದಿಂದ ಕೂರ್ಮ. ಹಾಗೆ ಕೇಳಿದರೆ ಮಕ್ಕಳು ಹರಿದಾಡುವುದರಲ್ಲಿಯೂ ಆ ದೂರ ಪುರಾತನದ ಪ್ರಾಣಿ ಜೀವನದ ಪನರಾ ವರ್ತನೆಯೇ ತು ಎರಡ ಗ ಸ್ವ ಚೈ ಯ ಅಂಶ ಕಡಿಮೆ.-ನೈಸ ರ್ಗಿಕವೆ ಪ್ರೇರಣೆಯ ಅಂಶ ಹೆಚ್ಚು. ಬ್‌ ರುಶನನ್ನು ನೀವು ಮೆಲಕುಹಾಳುತಿ ಬ ವಂತೆಯೆ ರೋಗಿಯ ಚರೈೆಯಲ್ಲಿ ಸ್ಪಷ್ಟವಾದ ಹೊಸೆ ಬದಲಾವಣೆ ಗೋಚರವಾಗುತ್ತದೆ. ಈಗ ಅವನ ಚೇತನ ಇನ್ನೊಂದು ಮೆಟ್ಟಿಲು ಏರಿಬಂ- ದಿದೆ.. ಈಗ ಅವನ ಪಾದದ ಕೆಳಗೆ ಹೆಬ್ಬೆರಳಿನ ಬುಡದಲ್ಲಿ ಒಂದು ಪೆನ್ಸಿಲನ್ನೋ ಕಡ್ಡಿಯನ್ನೋ ಮೃ ದುವಾಸಿ ತಗಲಿಸಿರಿ. ಒಡನೆಯೆ ಕಾಲ್ಫೆ ರಳು 1 ತಾವಾಗಿ ಬಾಗಿ ಪೆನ್ಸಿಲನ್ನು ಓದುತ ಛ್ಳುತ್ತವೆ. ಇದನ್ನು ಗ್ರಾಸ್ಟ್‌ 'ರಿಫ್ಲೈಕ್ಸ್‌ ಮತ್ತು ಫುಟ್‌ ರಿಫ್ಲೆ ಕ್ಸ್‌ ಎನ್ನುತ್ತಾ ನ ಜೀವ ವಿಕಾಸದ ದ್ಳ ಷ್ಟ ಯಿಂದ ಜಸ ಸ್‌ ಹಂತ. ಮಂಗ ಗಳ ಮರದ ಯಾವುದಾದರೊಂದು ಕೊಂಬೆ ಯನ್ನು ಹೀಗೆ ಹಿಂಗಾಲುಗಳ ಪಂಜು ಮತ್ತು ಬೆರ ಳುಗಳಿಂದಲೆ ಹಿಡಿದುಕೊಳ್ಳುತ್ತವೆ. ಇದರ ಅರ್ಫ, ಜೀವವಿಕಾಸದಲ್ಲಿ ಅನೇಕ ಕೋಟಿ ವರ್ಷಗಳಲ್ಲಿ ನಡೆದ ಬದಲಾವಣೆಯ ನಂತರ ಉಂಟಾದ ಮಂಗನ ಅವಸ್ತೆ ಯನ್ನು ಗ್ಲು ಕೋಸಿನ ಶಕ್ತಿ ಯಿಂದ ಕೋಗಿ' ತತ] ನಿಮಿಷಗಳ ನ ಯಲ್ಲಿ ಮುಗಿಸಿ ಅವನ ಜೇತನವು ವಾನ ಸ್ತರಕ್ಕೆ ಬಂದು ಮುಟ್ಟಿದೆ ಎಂದು. ಸ ಮನುಷ ನಿಗಿಂತ ಹಿಂದಿನ ಅವಸ್ದೆ. ಮುಂದಿನ ಕಲನ ನಿಮಿಷಗಳಲ್ಲಿ ಕೋಗಿಯ ಚೇತನವು ಕವಿಯಿಂದ ಮನುಷ್ಯಾ ವಸ್ಥೆ ಗೆ ಸಾಗು ವುದನ್ನು ಕಾಣಬಹುದು. ಅವನ ಮುಖದಿಂದ ಅಸ್ಪ ಷ್ಟ ಅಮಾನವೀಯ ಧ್ಲ _ನಿಗಳು ಹೊಂಡು ತ್ತ್ವ ಪ ಆ ಮಾತಾಡುವ ೧ ಬರುವ ಮೊದ ಗಳು ಬೇಕಾದವೆಂಬು ಲು ಇಂಥವೇ ಧ್ವನಿಗಳನ್ನು ಹೊರಡಿಸುತ್ತದೆಂದು ನಾವು ನೆನೆದುಕೊಳ್ಳುತ್ತೇವೆ. ಇದು ನಾಲಿಗೆ ಯಿಂದಲ್ಲ, ಗಂಟಿಲಿಂದ ಹೊರಡುವ ಧ್ವನಿ. ಶಿಶು ಗಳು ಕೂಡ ಮೊದಲು ಕಂಠದಿಂದಲೇ ತಾನೆ ಧ್ವನಿ ಹೊರಡಿಸುವುದು. ಮೆಲ್ಲಮೆಲ್ಲಗೆ ಈ ಅಮಾನವೀಯ ಮತ್ತು ಅ- ಸ್ವೇಚ್ಛಾ ಜನಿತ ಧ್ವನಿಗಳು ಸ್ವ ಸ್ವೇಚ್ಛಾ ಜನಿತ ಶಬ್ದ ಸ್‌ ಪರಿವರ್ತನ ಹೊಂದುತ್ತದೆ, ಆದರೂ ಅದರಲ್ಲಿನ್ನೂ ಅಮಾನವೀಯತೆ ಉಳಿದಿರುತ್ತದೆ. ಪಶುಗಳ ಕಂಠದಿಂದ ಹೊರಡುವ ಶಬ್ದಗಳಿಗೂ ಇದಕ್ಕೂ ಸ ಸಾದೃ ಶ್ಯ ಬಹಳ. ಮುಂದೆ ಯ ಅರಿಯದ ಮಗು ಇನ್ನೂ ಮಾತು ಕಲಿಯುವಾಗ ಮಾಡುವಂತೆ ತೊದಲು ವನು. ಈಗ ಅವನ ವ್ಯಕ್ತಿತ್ವ, ಚೇತನ ಪನಃ ಮಾನವ. “ಜನ್ಮ' ಪಡೆಯುತ್ತಿದೆ. ಅದು ಈಗ ಶಿಶು ಅವಸ್ಥೆ ಯಲ್ಲಿದೆ. ಅದಿನ್ನು ಪ್ರೌಢಾವಸೆ ಯನ್ನು ಪಡೆಯಲಿದೆ. *ೆಲ ನಿಮಿ ಷಗಳಲ್ಲೆ ಅಸ್ಟು ಟ್ಟ ಧ್ವ ನಿಗಳು ಶಬ್ದ ಗಳಾಗಿ, ಆ ಮೇಲೆ ಹರ ಮುರುಕು 'ವಾಕೃಗಳಾನಿ, ಕೊನೆಗೆ ಸ್ಪಷ್ಟವಾದ ಮಾತುಗಳಾಗಿ ರೂಪುಗೊಳ್ಳುತ್ತವೆ. ಅನಂತರ ತುಸು ನಿಮಿಷಗಳಲ್ಲೇ ನಿದೆ ತಿಳಿ ಡೆದ್ದವನಂತೆ ಪ್ರಜ್ಞಾವಸ್ಥೆಗೆ ಬರುತ್ತಾನೆ. ಮೊದ ಮೊದಲು ಅವನ ಚಿತ್ತ ವಿಕ್ಷಿಪ್ತವಾಗಿರುವಂತೆ ಇದ್ದರೂ ಆ ಮೇಲೆ ಅವನು ಏಕಾಗ್ರತೆಯನ್ನು ಸಂಪಾದಿಸಿ ತನ್ನ ಪರಿಸರಕ್ಕೆ ಸಚೇತನ ಪ್ರತಿ- ಕ್ರಿಯೆ ತೋರಿಸಲಾರಂಭಿಸುತ್ತಾನೆ. ಅವನು ಈಗ ಸಂಪೂರ್ಣ ಜಾಗ್ರತಾವಸ್ಥೆಗೆ ಮುಟ್ಟಿ ದ್ಮಾನೆ. ಇಷ್ಟೆಲ್ಲವೂ ಒಂದು ಗಂಟಿಯೊಳಗೆ ಮುಗಿದು ಹೋಗುತ್ತದೆ. ಆಹರೆ ಅಷ್ಟೇ ಹೊತ್ತಿನೊಳಗೆ ಆತ ಅಸಂಖ್ಯ ಯುಗಗಳ ಹಿಂದಿನಿಂದ ಅಸಂಖ್ಯ “ಅವತಾರ”ಗಳನ್ನು ದಾಟಿ ಅಪ್ರ ಜ್ಞೆಯಿಂದ ಪ್ತ್ಪ- ಜ್ಞೆಗೆ, ಮತ್ಸ್ಮದಿಂದ ಮಾನವನ ವರೆಗಿನ ವಿಕಾಸ ಪಥವನ್ನೆಲ್ಲ ದಾಟಿ ಬಂದಿರುತ್ತಾನೆ. ೫ *-೦ಾಡಿದಲ್ಲಾೂ 7೮ ಸಪ್ಪಳ ಫೇಳಿ ರಮಾ ಎದ್ದಳು. ಸದ್ದು ಮಾಡದೆ ಪಾವಟಿಗೆಗಳನ್ನು ಇಳಿದಳು. ಸಾವಕಾಶವಾಗಿ ಬಾಗಿಲನ್ನು ತೆರೆದಳು. ಕೂಡಲೇ ಅದೇ ಪರಿಚಿತ ವಾಸನೆ ಮೂಗಿಗೇರಿತು. ಅದೇ ವೃಕ್ತಿ ಹೊಯ್ಕಾಡುತ್ತ ಒಳಗೆ ಬಂದಿತು. ಗೋಡೆಯ ಆಸರೆ ಹೊಂದಿ ನಿಂತಿತು. ರಮಾ ಏನೂ ಮಾತಾಡದೆ ಸುಖಮಯನ ಕೈಹಿಡಿದು ಮೇಲೆ ನಡೆದಳು. ಅಟ್ಟಿ ಹತ್ತುವಾಗ ಸುಖಮಯ ಬಾಯಿ ಬಿಚ್ಚಿದ ಆದಕೆ ರಮಾ ಕೂಡಲೆ ಸೆರಗಿನಿಂದ ಅವನ ಬಾಯಿ ಮುಚ್ಚಿ, ಬಿವಿಬಿ ಬಂದಾಲಿ ಕಥೆ ಹ೦ಂಹತಿ ಹರಿನಾರಾಯಣ ಚಟ್ಟೋಪಾಧ್ಯಾ ಯ 3ರ “ದಮ್ಮಯ್ಯ, ಇಲ್ಲಿ ಏನೂ ಮಾತಾಡಬೇಡಿ. ಕೋಣೆಯಲ್ಲಿ ಹೇಳಿ. ಎಲ್ಲವನ್ನೂ ಸೇಳುವೆ' ಎಂದು ಏಸುಗುಟ್ಟಿದಳು. ಆತ ಮೂಕನಾಗಿ ಅವ | ಳನ್ನು ಹಿಂಬಾಲಿಸಿದ. ಆತನನ್ನು ಪಲ್ಲಂಗದ ಮೇಲೆ ಕೂಡಿಸಿದೊಡ _. ನೆಯೆ ರಮಾಗೆ ಅಳು ಬಂತು. ಬರುವಾಗಲೇ . ಬಾಗಿಲನ್ನು ಮುಚ್ಚಿ ಕೊಂಡಿದ್ದಳು. ಇಲ್ಲವಾದರೆ ಕೆಳಗಿದ್ದ ಅತ್ತೆ, 'ನೆಗಣ್ಣಿ, ಮೈದುನರು. ಇವಳ ಶಿ ಅಳುವನ್ನು ಕೇಳಿಯಾರಲ್ಲ ಎಂದವಳಿಗೆ ಭಯ, __ ಇಷ್ಟುದರೂ ಈ ಮಾತು ಗುಪ್ತವಾಗಿ ಉಳಿ ಕೆ ತ ೪೧ ೪೨ ಕಸ್ತೂರಿ, ಮಾರ್ಚ್‌ ೧೯೬೨ ಯಲೇ ಇಲ್ಲ. ಎಂದೋ ಒಮ್ಮೆ ನಡೆಯುವ ಸಂ- ದರ್ಭವಾಗಿದ್ದರೆ ರಮಾ ಏನಾದರೂ ಹೇಳಿ ದಾಟಿಕೊಳ್ಳಬಹುದಿತ್ತು. ಇದು ಪ್ರತಿನಿತ್ಯ ನಡೆ ಯುವ ಕತೆ, ಹೆಂಡ ಕುಡಿದು ಹೊಯ್ಯಾಡುತ್ತ ಮನೆಗೆ ಮರಳುವ ಸುಖಮಯ ವಾಹನಗಳನ್ನು ಅದು ಹೇಗೆ ತಬ್ಬಿಸುತ್ತಿದ್ದನೊ ಎಂದು ಆಕೆ ಆಶ್ಚರ್ಯಪಟ್ಟಿಳು. ಒಂದು ವರ್ಷ ಹಿಂದೆ ಸುಖಮಯ ಒಳ್ಳೆಯ ವನಾಗಿದ್ದ. ಆಫೀಸು ಬಿಟ್ಟೊಡನೆ ಸೀದಾ ಮನೆ- ಗೇ ಬರುತ್ತಿದ್ದ. ರಮಾಳೊಂದಿಗೆ ವಾಯುಸೇವ ನೆಗೆ ಹೋಗುತ್ತಿದ್ದ. ಈಗ ಮದುವೆಯಾಗಿ ಎಂ- ಟು ವರ್ಷಗಳಾಗಿದ್ದರೂ ಮಕ್ಕಳಾಗಿಲ್ಲ. ಆಗುವ ಸಂಭವವೂ ಇನ್ನಿಲ್ಲ. ಹಾಗೆ ಡಾಕ್ಟರರು ಹೇಳಿ ದ್ಹಾರೆ. ಆದರೆ ಇದಕ್ಕಾಗಿ ಪತಿ-ಪತ್ನಿ ಇಬ್ಬರೂ ವ್ಯಸನಪಟ್ಟಿಲ್ಲ.' ಸುಖಮಯ ಹೇಳುತ್ತಾನೆ: “ಮಕ್ಕಳು ಆಗು ವುದೆಂದರೆ ನಾವಿಬ್ಬರೂ ದೂರವಾಗುವುದು. ನಮ್ಮಿಬ್ಬರ ನಡುವೆ ಇನ್ನೊಂದು ಮಾಂಸದ ಮುದ್ದೆ ಬರುವುದು. ಆದ್ದರಿಂದ ಮಕ್ಕಳಾಗದಿರು ವುದೇ ಲೇಸು. ಪ್ರತಿ ರಾತ್ರಿಯೂ ನಮ್ಮ ಪಾಲಿಗೆ ಶೋಭನ. ನೀನು ನವವಧು.” ಮೊದಮೊದಲು ಕೆಲವು ದಿನ ರಮಾಗೆ ಕೆಡು ಕೆನಿಸುತ್ತಿತ್ತು. ಆದರೆ ಮುಂದೆ ಮೈದುನನಿಗೆ ಮಗುವಾದ ಮೇಲೆ ಆ ಭಾವ ಅಳಿಯಿತು. ಆ ಕೂಸನ್ನು ತಾನೆತ್ತಿಕೊಂಡು ಎದೆಗವಚಿ ಹಿಡಿದು ತನ್ನ ನೆಗಣ್ಣಿಗೆ ಹೇಳಿದಳು: “ಆಭಾ, ಇದು ನನ್ನ ಸೂಸು. ಇದನ್ನು ಮರಳಿ ಹೇಳಿದರೆ ಕೊಡುವು ದಿಲ್ಲ.” ಆದಕೆ ಒತ್ತಾಯದಿಂದ ತಾನು ಕೂಸನ್ನು ತನ್ನ ಬಳಿ ಹಿಡಿದಿಟ್ಟರೆ ತನ್ನ ಬರಿಯ ಹೊಟ್ಟೆಯ ಬಿಸಿ ಆ ಕೂಸಿನ ಹೊಟ್ಟೆ ತುಂಬದೆಂದು ತಿಳಿ ಯಲು ಆಕೆಗೆ ತಡವಾಗಲಿಲ್ಲ. ಕೂಡಲೆ ಕೂಸ- ನ್ನು ಮರಳಿ ಅದರ ತಾಯಿಯ ಹತ್ತರ ಮಲಗಿಸಿ, “ಇಕೊ. ಮೊಲೆ ಕುಡಿಸಿಕೊಡು. ಇದೇ ಒಂದು ತೊಂದಕೆ,"ಎಂದಳು. ಆದರೆ ಮಗು ತುಸು ಬೆಳೆದ ಮೇಲೆ ಈ ಸಮ ಸೈಯ ಪರಿಹಾರವಾಗಿ ಮಗು ಸಂಜೆಯ ವರೆಗೆ ರಮಾಳ ಹತ್ತಿರವೇ ಇದ್ದು ರಾತ್ರಿಗಷ್ಟೇ ತಾಯಿ ಯ ಹತ್ತಿರ ಹೋಗುತ್ತಿತ್ತು. ಆದರೆ ಈಗೀಗ ಆ ಮಗುವಾಗಲಿ ಅದರ ತಾಯಿಯಾಗಲಿ ಯಾರೂ ಅವಳ ಕೋಣೆಯತ್ತ ಬರುವುದೇ ಇಲ್ಲ. ಮೈದುನ ಮತ್ತು ನೆಗಣ್ಣಿ ಸುಖ ಮಯನಿಲ್ಲದಾಗಲೂ ಅವನ ಕೋಣೆಯಲ್ಲಿ ಸೆಕೆ- ಯ ವ್ಯವಸ್ಥೆ ಇರುತ್ತದೆಂದೂ ಅದನ್ನು ಕಂಡರೆ ಹುಡುಗರು ಕೆಟ್ಟಾವೆಂದೂ ತಿಳಿದಿದ್ದಾರೆ. ಇನ್ನು ತಾನು ನಾಲ್ಕು ಜನರ ಎದುರು ಏಂ- ದಿಗೂ ತಲೆ ಎತ್ತಲಾರೆನೆಂದು ರಮಾ ಖನ್ನಳಾಗಿ ದ್ಧಾಳೆ. ಆದರೆ ಇದು ಹೀಗೆ ಹೇಗಾಯಿತು? ಎಷ್ಟು ಯೋಚಿಸಿದರೂ ರಮಾಗೆ ಉತ್ತರವೇ ಸಿಗುವುದಿಲ್ಲ. ಹೀಗಾಗಲಿಕ್ಕೆ ಪ್ರಾರಂಭವಾದ ಮೊದಲನೇ ದಿನ. ಅದನ್ನು ರಮಾ ಎಂದೂ ಮರೆಯಲಾರಳು. ಸುಖಮಯ ಅಂದು ತಡಮಾಡಿ ವನೆಗೆ ಬಂದಿದ್ದ. ಕ್ಲಬ್ಬಿನಲ್ಲಿ ಫಂಕೃನ್‌ ಇದ್ದು ತಡವಾ ದೀತೆಂದು ಮೊದಲೇ ಹೇಳಿದ್ದ. ಮಾತುಕತೆ ಎಲ್ಲ ಎಂದಿನಂತೇ. ಆದರೂ ಊಟಕ್ಕೆ ಬಡಿಸುವಾಗ ಮಾತ್ರ ರಮಾಗೆ ಏನೋ ವಾಸನೆ ಬಂದಂತಾಯಿತು. ಮತ್ತೊಮ್ಮೆ ಶ್ವಾಸ ಎಳೆದುಕೊಂಡು “ಏನಿದು ವಾಸನೆ?” ಎಂದಳು. ಆಗಲೇ ಸುಖಮಯ ಎದ್ದು ಕೈತೊಳೆದು ಕೊಳ್ಳಲು ಹೊರಟಿ. ಹೋಗುತ್ತ ನುಡಿದ: "ಊಟ ಮಾಡದೇ ಇದ್ದರೂ ನಡೀತಿತ್ತು, ಹಸಿವೇ ಇರಲಿಲ್ಲ.” ರಮಾ ಅವನ ಹಿಂದಿನಿಂದೇ ಬಚ್ಚಲ ಮನೆಗೂ ಹೋಗಿ, “ಕೇಳಿದಿರೇನು?” ಎಂದಳು. “ಏನು?” ಹೊರಳಿದನಾತ. “ನಿಮ್ಮ ಮೈವಾಸನೆಯೇ ಇದು?” "ಎಂಥ ವಾಸನೆ?” ಸೊಂಚ ' ಹಿಂಜರಿದು, “ಸೆಕೆ. ಹೆಂಡದ ವಾಸನೆ. ' ಳನ್ನು ತನ್ನವುಗಳಲ್ಲಿ ಹಿಡಿದು, ಕುಡುಕನ ಹೆಂಡತಿ ಆದರೂ ನಿಃ8ಸಂಕೋಚವಾಗಿ ಸುಖಮಯ “ಇದ್ಮೀತು” ಎಂದುಬಿಟ್ಟಿ. “ಇದ್ದೀತು ಅಂದರೆ ?” “ನಾನು ಕುಡಿದಿದ್ದೇನೆ,” ನಿಶ್ಚಲನಾಗಿ ಬಾಯಿ ಮುಕ್ಕಳಿಸಿದನಾತ. ರಮಾ ಮರುಮಾತಾಡದೇ ಮರಳಿ ತನ್ನ ಕೋಣೆಗೆ ಬಂದು ಹಾಸಿಗೆಯ ಮೇಲೆ ಬಿದ್ದಳು. ಆತ ತಿರುಗಿ ಬಂದ ಮೇಲೆ ಪುನಃ ಆ ಪ್ರಸ್ತಾಪ ' ವೆತ್ತಿದಳು. ಸೊಳ್ಳೆ ಪರದೆ (ಮಚ್ಛರದಾನಿ) ಯನ್ನು ಸರಿ ಸುವ ನೆವದಿಂದ ಅವನ ಬಾಯಿಯ ಹತ್ತಿರ ತನ್ನ ಮುಖ ಒಯ್ದಳು. ಸುಖಮಯ ಹೆಂಡ ಕುಡಿ ದದ್ಮು ಸುಳ್ಳಾಗಿರಲಿಲ್ಲ. ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಸುಖಮಯನ ಎದೆಯ ಮೇಲೊರಗಿ ಅಳಲಾರಂಭಿಸಿದಳು “ಇದನ್ನೇನು ಮಾಡಿದಿರಿ! ಈ ವಿಷವನ್ನೇಕೆ ಸೇವಿಸಿದಿರಿ ?” “ಎಲ್ಲೊ ಸ್ವಲ್ಪ ಕುಡಿದೆ. ಕೆಂಪಾಗಿತ್ತು. ಆದರೆ ಇಡೇನು ನಿನ್ನ ರಂಪ! ಕೆಳಗಿನ ಜನರು ಕೇಳಿಯಾರು,” ಎಂದವನು ಧಡಕ್ಕನೆ ಎದ್ದು ಕೂತ. “ಫ್ಲೇಳಲಿ, ನನ್ನ ಸರ್ವನಾಶದ ಕತೆ ಎಲ್ಲರಿಗೆ ತಿಳಿಯಲಿ. ಅಯ್ಯೊ! ನೀವು ಕುಡಿದಿರಾ?” ಎಂದು ಆಕೆ ತನ್ನ ತಲೆಯನ್ನು ಅವನ ಪಾದಗಳ ಮೇಲೆ ತಿಕ್ಕತೊಡಗಿದಳು. ಅಮಲು ಇಳಿದು ಸುಖ ಮಯ ಎದ್ದು ನಿಂತ. ನೀರು ತಂದು ರಮಾಳ ಮುಖದ ಮೇಲೆ ಎರಚಿದ. ಅವಳೆರಡೂ ಕ್ಸೆಗ “ನಾನಿನ್ನೆ ಕ ಹೀಗೆ ಮಾಡುವುದಿಲ್ಲ” ಎಂದು ಹೇಳಿದ. ಸುಖಮಯ ಬಹಳೇನೂ ಕುಡಿದಿರಲಿಲ್ಲ. ಮಿತ್ರರ ಒತ್ತಾಯಕ್ಕಾಗಿ ಕುಡಿದಿದ್ದ. ಮೊದಲ ಗುಟುಕು ಗಂಟಲಲ್ಲಿ ಇಳಿದಾಗ. ತುಸು ಬರೆ ಕೊಟ್ಟಂತಾಯಿತು. ಆದರೂ ಮುಂದೆ ಮಿತ್ರರ ಮಾತು, ಗ್ಲಾಸು ಬಾಟಲಿಗಳ ಸಪ್ಪ ಳಲ್ಲಿ _.. ಒಂದು ಬಗೆಯ. ಸಂಗೀತವಿದೆ ಸ 0 ೪ಷ್ಮಿ ರಮಾ ಯೋಚಿಸುವಳು. ಅಂದು ಯಾರಾ- ದರೂ ಕೇಳಿಯಾರೆಂದು ಹೆದರುತ್ತಿದ್ದವನು ಇಂದು ಯಾವ ಪರಿವೆಯೂ ಇಲ್ಲದಂತಿದ್ದಾನೆ. ಮೆಟ್ಟನ್ನು ಎಲ್ಲಿಯೋ ಕಳೆದು, ಕೆಸರಲ್ಲಿ ಉರು- ಳಾಡಿ ಹೊಯ್ವಾಡುತ್ತ ಬಂದು ಬಾಗಿಲನ್ನು ಬಡಿಯುತ್ತಾನೆ. ಒಮ್ಮೊಮ್ಮೆಯಂತೂ ಓಣಿಯ ತರುಣರೇ ಎಲ್ಲಿಯೋ ಬಿದ್ದಿದ್ದ ಸುಖಮಯನನ್ನು ಎತ್ತಿ ತಂದು ಬಾಗಿಲಲ್ಲಿ ಇರಿಸಿದ್ದಾರೆ. ನಾಚಿಕೆಯಿಂದ ಕಂಗಾಲಾಗಿದ್ದಳು ರಮಾ. ಒಂದೊಂದು ದಿನ ಸೀರೆಯನ್ನೇ ಉರುಲಾಗಿ ಕುತ್ತಿಗೆಗೆ ಸುತ್ತಿ ಸಾಯೋಣವೇ ಎನ್ನುವಳು. ಬದುಕಿದ್ದರೆ ಮತ್ತೇನೇನು ಕೇಳಬೇಕಾಗುವುದೊ! ಆದರೆ ಸಾಯುವ ಧೈರ್ಯ ಅವಳಲ್ಲಿರಲಿಲ್ಲ. ಇಂಥ ಅಸಾರ ಜೀವನದ ಬಗ್ಗೆಯೂ ಮೋಹ ವಿತ್ತು. ಸುಖಮಯನ ಮೈಕೆಸ ರನ್ನು ಅವನು ತನ್ನ ಮುಖಕ್ಕಷ್ಟೆ ಸೀ ಅಲ್ಲ ಇವಳೆ ಮುಖಸ್ಕೂ ಸ ದ್ಕಾನೆ. ಇ ಟ್‌ ಸುಧಾರಿಸಿಯಾನು, ಪುನಃ ಹೊಸ ಜೀವನ ಪ್ರಾರಂಭವಾದೀತು ಎಂಬ ಆಸೆ ಯಲ್ಲೇ ಕತೆ ಇದ್ದಾಳೆ. ಮೊದಮೊದಲು ಪ್ರತಿ ಶನಿವಾರ ಮಾತ್ರ ಹೀಗಾಗುತ್ತಿತ್ತು. ಈಗಲೋ ದಿನಾಲೂ. ಹೊರ ಗಿನವರಿಗೆ ಮನೆಯವರಿಗೆ ಯಾರಿಗೂ ಮುಖ ತೋರಿಸುವುದು ಸಾಧ್ಯವಿಲ್ಲದಾಗಿದೆ. ಮೊದಲು ಗೊತ್ತಾದದ್ದು ಅತ್ತೆಗೆ... ಅವಳು. ಆಸರೆ ಕೊಟ್ಟು ಸುಖಮಯನನ್ನು ಮೇಲೆ ಶಕಕಿದು ಕೊಂಡು ಬರುತ್ತಿದ್ದಳು. ಅವರು ಮಲಗಿರಬೇ- ಕೆಂದಿದ್ದಳು ರಮಾ. ಅತ್ತೆ ಆಗೇನೂ ಮಾತಾಡ ಲಿಲ್ಲ. ಬರೇ ನೋಡುತ್ತ ನಿಂತಿದ್ದರು. ಗೋಡೆಗೆ ಆತುಕೊಂಡು. ಮರುದಿನ ಮಧ್ಯಾಹ್ನ ಊಟ ವಾದ ಮೇಲೆ ರಮಾ ಎಶ್ರಾಂತಿಗೆ ಹೊರಟಾಗ ಅತ್ತೆ ಬಂದರು. “ರವಾ,” “ಏನತ್ತೈ 1” “ಸುಖಮಯನ ದೆಸೆಯಿಂದ ನಾವು ಓಣಿಯಲ್ಲಿ ನಿಲ್ಲುವುದೇ ಕಷ್ಟ ವಾಗಿದೆ. ಎಂದಿನಿಂದ (ಗ ೪೨ ಕಸ್ತೂರಿ, ಮಾರ್ಚ್‌ ೧೯೬೨ ಯಲೇ ಇಲ್ಲ. ಎಂದೋ ಒಮ್ಮೆ ನಡೆಯುವ ಸಂ- ದರ್ಭವಾಗಿದ್ದರೆ ರಮಾ ಏನಾದರೂ ಹೇಳಿ ದಾಟಿಕೊಳ್ರಬಹುದಿತ್ತು. ಇದು ಪ್ರತಿನಿತ್ಯ ನಡೆ ಯುವ ಕತೆ. ಹೆಂಡ ಕುಡಿದು ಹೊಯ್ಶಾಡುತ್ತ ಮನೆಗೆ ಮರಳುವ ಸುಖಮಯ ವಾಹನಗಳನ್ನು ಅದು ಹೇಗೆ ತಪ್ಪಿಸುತ್ತಿದ್ದನೊ ಎಂದು ಆಕೆ ಆಶ್ಚ ರ್ಯಪಟ್ಟಿಳು. ಒಂದು ವರ್ಷ ಹಿಂದೆ ಸುಖಮಯ ಒಳ್ಳೆಯ ವನಾಗಿದ್ದ. ಆಫೀಸು ಬಿಟ್ಟೊಡನೆ ಸೀದಾ ಮನೆ- ಗೇ ಬರುತ್ತಿದ್ದ. ರಮಾಳೊಂದಿಗೆ ವಾಯುಸೇವ ನೆಗೆ ಹೋಗುತ್ತಿದ್ದ. ಈಗ ಮದುವೆಯಾಗಿ ಎಂ- ಟು ವರ್ಷಗಳಾಗಿದ್ದರೂ ಮಕ್ಕಳಾಗಿಲ್ಲ. ಆಗುವ ಸಂಭವವೂ ಇನ್ನಿಲ್ಲ. ಹಾಗೆ ಡಾಕ್ಟರರು ಹೇಳಿ ದ್ಹಾರೆ. ಆದರೆ ಇದಕ್ಕಾಗಿ ಪತಿ-ಪತ್ನಿ ಇಬ್ಬರೂ ವ್ಯಸನಪಟ್ಟಿಲ್ಲ.” ಸುಖಮಯ ಹೇಳುತ್ತಾನೆ: “ಮಕ್ಕಳು ಆಗು ವ್ರದೆಂದರೆ ನಾಎಬ್ಬರೂ ದೂರವಾಗುವುದು. ನಮ್ಮಿಬ್ಬರ ನಡುವೆ ಇನ್ನೊಂದು ಮಾಂಸದ ಮುದ್ದೆ ಬರುವುದು. ಆದ್ದರಿಂದ ಮಕ್ಕಳಾಗದಿರು ವುದೇ ಲೇಸು. ಪ್ರತಿ ರಾತ್ರಿಯೂ ನಮ್ಮ ಪಾಲಿಗೆ ಶೋಭನ. ನೀನು ನವವಧು.” ಮೊದಮೊದಲು ಕೆಲವು ದಿನ ರಮಾಗೆ ಕೆಡು ಕೆನಿಸುತ್ತಿತ್ತು. ಆದರೆ ಮುಂದೆ ಮೈದುನನಿಗೆ ಮಗುವಾದ ಮೇಲೆ ಆ ಭಾವ ಅಳಿಯಿತು. ಆ ಕೂಸನ್ನು ತಾನೆತ್ತಿ ಕೊಂಡು ಎದೆಗವಚಿ ಹಿಡಿದು ತನ್ನ ನೆಗಣ್ಣಿ ಗೆ ಶೇಳಿದಳು: “ಆಭಾ, ಇದು ನನ್ನ ಸೂಸು. ಇದನ್ನು ಮರಳಿ ಕೇಳಿದರೆ ಕೊಡುವು ದಿಲ್ಲ.” ಆದಕೆ ಒತ್ತಾಯದಿಂದ ತಾನು ಕೂಸನ್ನು ತನ್ನ ಬಳಿ ಹಿಡಿದಿಟ್ಟರೆ ತನ್ನ ಬರಿಯ ಹೊಟ್ಟಿ ಯ ಬಿಸಿ ಆ ಕೂಸಿನ ಹೊಟ್ಟೆ ತುಂಬದೆಂದು ಟ್‌ ಯಲು ಆಕೆಗೆ ತಡವಾಗಲಿಲ್ಲ. ಕೂಡಲೆ ಕೂಸ- ನ್ನು ಮರಳಿ ಅದರ ತಾಯಿಯ ಹತ್ತರ ಮಲಗಿಸಿ, “ಇಕೊ. ಮೊಲೆ ಕುಡಿಸಿಕೊಡು. ಇದೇ ಒಂದು ತೊಂದಕರೆ,"ಎಂದಳು. ಆದರೆ ಮಗು ತುಸು ಬೆಳೆದ ಮೇಲೆ ಈ ಸಮ ಸೈಯ ಪರಿಹಾರವಾಗಿ ಮಗು ಸಂಜೆಯ ವರೆಗೆ ರಮಾಳ ಹತ್ತಿರವೇ ಇದ್ದು ರಾತ್ರಿಗಷ್ಟೇ ತಾಯಿ ಯ ಹತ್ತಿರ ಹೋಗುತ್ತಿತ್ತು. ಆದರೆ ಈಗೀಗ ಆ ಮಗುವಾಗಲಿ ಅದರ ತಾಯಿಯಾಗಲಿ ಯಾರೂ ಅವಳ ಕೋಣೆಯತ್ತ ಬರುವುದೇ ಇಲ್ಲ. ಮೈದುನ ಮತ್ತು ನೆಗಣ್ಣಿ ಸುಖ ಮಯನಿಲ್ಲದಾಗಲೂ ಅವನ ಕೋಣೆಯಲ್ಲಿ ಸೆರೆ- ಯ ವ್ಯವಸ್ಥೆ ಇರುತ್ತದೆಂದೂ ಅದನ್ನು 'ಕಂಡಕೆ ಹುಡುಗರು ಕೆಟ್ಟಾವೆಂದೂ ತಿಳಿದಿದ್ದಾ ಕ್ಟ ಇನ್ನು ತಾನು ನಾಲ್ಕು ಜನರ ಎದುರು ಎಂ- ದಿಗೂ ತಲೆ ಎತ್ತಲಾರೆನೆಂದು ರಮಾ ಖಿನ್ನಳಾಗಿ ದ್ದಾಳೆ. ಆದರೆ ಇದು ಹೀಗೆ ಹೇಗಾಯಿತು? ಎಷ್ಟು ಯೋಚಿಸಿದರೂ ರಮಾಗೆ ಉತ್ತರವೇ ಸಿಗುವುದಿಲ್ಲ. ಹೀಗಾಗಲಿಕ್ಕೆ ಪ್ರಾರಂಭವಾದ ಮೊದಲನೇ ದಿನ. ಅದನ್ನು ರಮಾ ಎಂದೂ ಮರೆಯಲಾರಳು. ಸುಖಮಯ ಅಂದು ತಡಮಾಡಿ ವನೆಗೆ ಬಂದಿದ್ದ. ಕ್ಲಬ್ಬಿನಲ್ಲಿ ಫಂಕೃನ್‌ ಇದ್ದು ತಡವಾ ದೀತೆಂದು ಮೊದಲೇ ಹೇಳಿದ್ದ. ಮಾತುಕತೆ ಎಲ್ಲ ಎಂದಿನಂತೇ. ಆದರೂ ಊಟಕ್ಕೆ ಬಡಿಸುವಾಗ ಮಾತ್ರ ರಮಾಗೆ ಏನೋ ವಾಸನೆ ಬಂದಂತಾಯಿತು. ಮತ್ತೊ ಮ್ಮ ಶ್ವಾಸ ಎಳೆದುಕೊಂಡು “ಏನಿದು ವಾಸನೆ?” ತ! ಆಗಲೇ ಸುಖಮಯ ಎದ್ದು ಕೈತೊಳೆದು ಕೊಳಲು ಹೊರಟ, ಹೋಗುತ್ತ ನುಡಿದ: "ಊಟಿ ಮಾಡದೇ ಇದ್ದರೂ ನಡೀತಿತ್ತು, ಹೆಸಿವೇ ಇರಲಿಲ್ಲ.” ರಮಾ ಅವನ ಹಿಂದಿನಿಂದೇ ಬಚ್ಚಲ ಮನೆಗೂ ಹೋಗಿ, “ಕೇಳಿದಿರೇನು?” ಎಂದಳು. “ಏನು?” ಹೊರಳಿದನಾತ. “ನಿಮ್ಮ ಮೈವಾಸನೆಯೇ ಇದು?” "ಎಂಥ ವಾಸನೆ?” ಸೊಂಚ ಹಿಂಜರಿದು, *ಸೆಕೆ-. ಹೆಂಡದ ವಾಸನೆ.” ಸ ಶ್ಲ ಕಾ ಕುಡುಕನ ಹೆಂಡತಿ ಆದರೂ ನಿ8ಸಂಕೋಚವಾಗಿ ಸುಖಮಯ “ಇದ್ಮೀತು?” ಎಂದುಬಿಟ್ಟಿ. “ಇದ್ದಿ ತು ಅಂದರೆ?” “ನಾನು ಕುಡಿದಿದ್ದೆ (ನೈ ನಿಶ್ಚಲನಾಗಿ ಬಾಯಿ ಮುಕ್ಕ ಳಿಸಿದನಾತ. ಜೆ ಮರುಮಾತಾಡದೇ ಮರಳಿ ತನ್ನ ಕೋಣೆಗೆ ಬಂದು ಹಾಸಿಗೆಯ ಮೇಲೆ ಬಿದ್ದಳು. ಆತ ತಿರುಗಿ ಬಂದ ಮೇಲೆ ಪುನಃ ಆ ಪ್ರಸ್ತಾಪ ' ವೆತ್ತಿದಳು. .. ಕನ್ನು ತನ್ನವುಗಳಲ್ಲಿ ಹಿಡಿದು, ಸೊಳ್ಳೆ ಪರದೆ (ಮಚ್ಛರದಾನಿ) ಯನ್ನು ಸರಿ ಸುವ ನೆವದಿಂದ ಅವನ ಬಾಯಿಯ ಹತ್ತಿರ ತನ್ನ ಮುಖ ಒಯ್ಮಳು. ಸುಖಮಯ ಹೆಂಡ ಕುಡಿ ದದ್ಮು ಸುಳ್ಳಾಗಿರಲಿಲ್ಲ. ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಸುಖಮಯನ ಎದೆಯ ಮೇಲೊರಗಿ ಅಳಲಾರಂಭಿಸಿದಳು “ಇದನ್ನೇನು ಮಾಡಿದಿರಿ! ಈ ವಿಷವನ್ನೇಕೆ ಸೇವಿಸಿದಿರಿ ?” “ಎಲ್ಲೊ ಸ್ವಲ್ಪ ಕುಡಿದೆ. ಕೆಂಪಾಗಿತ್ತು. ಆದರೆ ಇಡೇನು ನಿನ್ನ ರಂಪ! ಕೆಳಗಿನ ಜನರು ಕೇಳಿಯಾರು” ಎಂದವನು ಧಡಕ್ಕನೆ ಎದ್ದು ಕೂತ, "ಫ್ಲೇಳಲಿ, ನನ್ನ ಸರ್ವನಾಶದ ಕತೆ ಎಲ್ಲರಿಗೆ ತಿಳಿಯಲಿ. ಅಯ್ಯೊ! ನೀವು ಕುಡಿದಿರಾ?” ಎಂದು ಆಕೆ ತನ್ನ ತಲೆಯನ್ನು ಅವನ ಪಾದಗಳ ಮೇಲೆ ತಿಕ್ಕತೊಡಗಿದಳು. ಅಮಲು ಇಳಿದು ಸುಖ ಮಯ ಎದ್ದು ನಿಂತ. ನೀರು ತಂದು ರಮಾಳ ಮುಖದ ಮೇಲೆ ಎರಚಿದ. ಅವಳೆರಡೂ ಕ್ಸೆಗ “ನಾನಿನ್ನೆ ದ ಹೀಗೆ ಮಾಡುವುದಿಲ್ಲ” ಎಂದು ಹೇಳಿದ. ಸುಖಮಯ ಬಹಳೇನೂ ಕುಡಿದಿರಲಿಲ್ಲ. ಮಿತ್ರರ ಒತ್ತಾಯಕ್ಕಾಗಿ ಕುಡಿದಿದ್ದ. ಮೊದಲ ಗುಟುಕು ಗಂಟಲಲ್ಲಿ ಇಳಿದಾಗ. ತುಸು ಬರೆ ಕೊಟ್ಟಂತಾಯಿತು. ಆದರೂ ಮುಂದೆ ಮಿತ್ರರ ಮಾತು, ಗ್ಲಾಸು ಬಾಟಲಿಗಳ ಸಪ್ಪೆ ಳದಲ್ಲಿ .. ಓಂದು ಬಗೆಯ. ಸಂಗೀತವಿದೆ ಎನಿಸಿತು. ೪ಷ್ತಿ ರಮಾ ಯೋಚಿಸುವಳು. ಅಂದು ಯಾರಾ- ದರೂ ಕೇಳಿಯಾರಿಂದು ಹೆದರುತ್ತಿದ್ದೆವನು ಇಂದು ಯಾವ ಪರಿವೆಯೂ ಇಲ್ಬದಂತಿದ್ಮಾನೆ. ಮೆಟ್ಟನ್ನು ಎಲ್ಲಿಯೋ ಕಳೆದು, ಕೆಸರಲ್ಲಿ ಉರು- ಳಾಡಿ ಹೊಯ್ಮ್ಯಾಡುತ್ತ ಬಂದು ಬಾಗಿಲನ್ನು ಬಡಿಯುತ್ತಾನೆ. ಒಮ್ಮೊಮ್ಮೆಯಂತೂ ಓಣಿಯ ತರುಣರೇ ಎಲ್ಲಿಯೋ ಬಿದ್ಮಿದ್ದ ಸುಖಮಯನನ್ನು ಎತ್ತಿ ತಂದು ಬಾಗಿಲಲ್ಲಿ ಇರಿಸಿದ್ದಾರೆ. ನಾಚಿಕೆಯಿಂದ ಕಂಗಾಲಾಗಿದ್ದಳು ರಮಾ. ಒಂದೊಂದು ದಿನ ಸೀರೆಯನ್ನೇ: ಉರುಲಾಗಿ ಕುತ್ತಿಗೆಗೆ ಸುತ್ತಿ ಸಾಯೋಣವೇ ಎನ್ನುವಳು. ಬದುಕಿದ್ದರೆ ಮತ್ತೇನೇನು ಕೇಳಬೇಕಾಗುವುದೊ! ಆದರೆ ಸಾಯುವ ಧೈರ್ಯ ಅವಳಲ್ಲಿರಲಿಲ್ಲ. ಇಂಥ ಅಸಾರ ಜೀವನದ ಬಗ್ಗೆಯೂ ಮೋಹ ವಿತ್ತು. ಸುಖಮಯನ ಮೈಕೆಸ ರನ್ನು ಅವನು ತನ್ನ ಮುಖಕೃಷ್ಟೇ ಅಲ್ಲ ಜಿ ಮುಖಕ್ಕೂ ನ ದ್ಮಾನೆ. ಇನ್ನೂ ಈ ಸುಧಾರಿಸಿಯಾನು, ಪುನಃ ಹೊಸ ಜೀವನ ಪ್ರಾರಂಭವಾದೀತು ಎಂಬ ಆಸೆ ಯಲ್ಲೇ ಪತೆ ಇದ್ದಾಳೆ. ಮೊದಮೊದಲು ಪ್ರತಿ ಶನಿವಾರ ಮಾತ್ರ ಹೀಗಾಗುತ್ತಿತ್ತು. ಈಗಲೋ ದಿನಾಲೂ. ಹೊರ ಗಿನವರಿಗೆ ಮನೆಯವರಿಗೆ ಯಾರಿಗೂ ಮುಖ ತೋರಿಸುವುದು ಸಾಧ್ಯವಿಲ್ಲದಾಗಿದೆ. ಮೊದಲು ಗೊತ್ತಾದದ್ಮು ಅತ್ತೆಗೆ... ಅವಳು ಆಸರೆ ಕೊಟ್ಟು ಸುಖಮಯನನ್ನು ಮೇಲೆ ಶಕಿದು ಕೊಂಡು ಬರುತ್ತಿದ್ದಳು. ಅವರು ಮಲಗಿರಬೇ- ಕೆಂದಿದ್ದಳು ರಮಾ. ಅತ್ತೆ ಆಗೇನೂ ಮಾತಾಡ ಲಿಲ್ಲ. ಬರೇ ನೋಡುತ್ತ ನಿಂತಿದ್ದರು ಗೋಡೆಗೆ ಆತುಕೊಂಡು. ಮರುದಿನ ಮಧ್ಯಾಹ್ನ ಊಟ ವಾದ ಮೇಲೆ ರಮಾ ಏಶ್ರಾಂತಿಗೆ ಹೊರಟಾಗ ಅತ್ತೆ ಬಂದರು. “ರಮಾ.” “ಏನತ್ತೈ ಖ? “ಸುಖಮಯನ ದೆಸೆಯಿಂದ ನಾವು ಓಣಿಯಲ್ಲಿ ನಿಲ್ಲುವುದೇ ಕಷ್ಟ ಶವಾಗಿದೆ. ಎಂದಿನಿಂದ ಇದು ಹ ಕಸ್ತೂರಿ, ಮಾರ್ಚ್‌ ೧೯೬೨ ಸುರುವಾಯಿತು ? ಮದುವೆಯ ಮೊದಲು ಈ ಚಟ ಇರಲಿಲ್ಲ.” ರಮಾ ಏನೂ ಹೇಳಲಿಲ್ಲ. ಏನು ಹೇಳಬೇಕು? ಮದುವೆಯಿಂದಲೆ ಮಗ ಸೆಟ್ಟಿ ಎಂಬ ಅತ್ತೆಯರ ಆರೋಪಕ್ಕೆ ಉತ್ತರವೇ ಇಲ್ಲ. ಒಳ್ಳೇದಕ್ಕೆ ಮಾತಾಪಿತರು ಹೊಣೆಗಾರರು. ಸೆಟ್ಟಿದ್ದಕ್ಕೆ ಕೈ ಹಿಡಿದವಳೇ ಹೊಣೆಗಾರಳು. ಸಂಜೆ ಸುಖಮಯ ನೆಟ್ಟಿಗೆ ಮನೆಗೆ ಬಂದ. ಅವನ ಊಟ-ಉಪಚಾರವನ್ನು ರಮಾಳೇ ನೋಡಿಕೊಳ್ಳುತ್ತಿದ್ದಳು. ಸಂಜೆ... ಊಟದ ನಿಮಿತ್ತ ಅವನ ಬಳಿ ಕೂತಳು. “ಇಂದು ಲಗೂ ಬಂದಿದ್ದೀರಿ. ಎಲ್ಲಿಯಾದರೂ ಅಡ್ಡಾಡಲಿಕ್ಕೆ ಹೋಗೋಣ.” “ನನಗೆ ಮತ್ತೆ ಹೋಗಬೇಕಾಗಿದೆ.” “ಎಲ್ಲಿ? “ಒಬ್ಬ ಮಿತ್ರ ನಲ್ಲಿ.” “ಮಿತ್ರನಲ್ಲಿಗೊ ಅಥವಾ ನರಕಕ್ಕೊ 1 “ಹೇಗಾದರೂ ತಿಳಿದುಕೊ.” “ನಿಮ್ಮಿಂದಾಗಿ'ನಾವು ಓಣಿಯ ಜನರ ಮುಂದೆ ತಲೆ ಬಗ್ಗಿ ಸಬೇಕಾಗಿದೆ.' “"ಓೀಗೇನು? ಸರಿ.” “ಇದು ನನ್ನ ಮಾತಲ್ಲ. ಅತ್ತೆಯವರ ಮಾತು. ಅವರೇ ಇಂದು ಮಧ್ಯಾಹ್ನ ಹೇಳಿ ಹೋಗಿದ್ದಾರೆ. ನಿಮಗೇನು ಗೊತ್ತು? ಈಗ ಮನೆಯಲ್ಲಿ ಯಾರೂ ನನ್ನೊಡನೆ ಚೆನ್ನಾಗಿ ಮಾತಾಡುವುದಿಲ್ಲ. ಅವ ಕೇನು ತಿಳಿದುಕೊಂಡಿದ್ದಾರೊ! ನಾನೇ ನಿಮ್ಮನ್ನು ಈ ದಾರಿಗೆಳೆದೆನೆಂದು. ತಿಳಿದಿದ್ದಾರೇನೊ. ಅಥವಾ ನನ್ನ ಉಪೇಶಕ್ಷೆಯೆ ನಿಮ್ಮನ್ನು ಈ ದಾರಿಗೆ ಒಯ್ದಿತೆಂದು ತಿಳಿದಿದ್ದಾರೊ. ಈಗಾದರೂ ನೀವು ಎಚ್ಚರಗೊಳ್ಳುವಿರಾ? ಇಷ್ಟು ದೊಡ್ಡ ಗೌರವದ ನೌಕರಿಯಲ್ಲಿದ್ದು ಈ ರೀತಿ ಮನೆಗೆ ಬರುತ್ತೀ ರೆಂದಕೆ ಅಳು ಬರುತ್ತದೆ. ಓಣಿಯ ತರುಣರು ನಿಮ್ಮನ್ನು ಮನೆಗೆ ತಂದಾಗ ಅವರು ನಗುವುದು ನಿಮಗೆ ತಿಳಿಯದು, ನಾನು ನೋಡಿದ್ದೇನೆ. ನಾಚಿಕೆಯಿಂದ ತಲೆಯೆತ್ತಲಿಕ್ಕಾಗುವುದಿಲ್ಲ.' ಇದನ್ನು ಆತ ಕೇಳಿದನೊ ಬಿಟ್ಟಿನೊ, ಅಂತೂ ಶರ್ಟನ್ನು ಮೈಗೇರಿಸುತ್ತಾ, “ಚೆನ್ನಾಗಿ ಮಾತಾ ಡುತ್ತೀ.. ಇದನ್ನೇ ಸಭೆಯಲ್ಲಿ ಹೇಳಿದ್ದರೆ ಮುಂದಾಳಾಗುತ್ತಿದ್ದೆ” ಎಂದು ನುಡಿದು ಚಪ್ಪಲಿ ಮೆಟ್ಟಿಕೊಂಡು ಹೊರಟುಬಿಟ್ಟ. ಹಾಸಿಗೆಯಲ್ಲಿ ರಮಾ ಅತ್ತದ್ದೇ ಅತ್ತದ್ದು. ರಮಾ ಆಗ ಮಲಗಿದವಳು ಎಚ್ಚರಗೊಂಡದ್ದು ಹೊರಗೆ ಗದ್ಮಲ ಕೇಳಿಯೆ. ಕೆಳಗಿಳಿಯತೊಡಗಿ ದವಳು ನಡುವೆಯೆ ತಡೆದಳು. ಅತ್ತೆಯ ಧ್ವನಿ: “ನನ್ನ ಹಣೆಬರಹವೇ ! ನನ್ನ ಮುತ್ತಿನಂಥ ಮಗನ ಗತಿಯನ್ನು ಯಾರಪ್ಪಾ ಹೀಗೆ ಮಾಡಿ ಡ.. ಆಭಾ ಏನೂ ಮಾತಾಡದೆ ಒಂದು ಮೂಲೆ ಯಲ್ಲಿ ನಿಂತಿದ್ದಾಳೆ. ಅವಳ ಹತ್ತಿರ ಅವಳ ಮಕ್ಕಳು ನಿಂತಿವೆ. ಎಂದಿನಂತೆ *ೆಸರಿನಲ್ಲಿ ಉರುಳಾಡಿ ಬಂದ ಸುಖಮಯನನ್ನು ಮೈದುನ ಎಬ್ಬಿಸುತ್ತಿದ್ದಾನೆ. ರಮಾ ಕೆಲ ಕ್ಷಣ ಅರಿವಿಲ್ಲದವಳಾಗಿದ್ದಳು. ಒಂದು ಕ್ಷಣ ಚಪ್ಪರದ ಮೇಲಿಂದೆ ಕೆಳಗೆ ಬಿದ್ದು ಬಿಡಬೇಕೇ ಎನಿಸಿತು. ಮತ್ತೊಮ್ಮೆ ಬಚ್ಚಲ ಮನೆಯಲ್ಲಿ ಪೈವಏಗೆ ಸೀರೆಕಟ್ಟಿ ಪ್ರಾಣ ಬಿಡಬೇ- ಸೆಂದುಕೊಂಡಳು. ಆದರೆ ಆಕೆ ಎರಡನ್ನೂ ಮಾಡದೇ ನೆಟ್ಟಗೆ ಫೆಳಗಿಳಿದು ಬಂದು ಸುಖಮ- ಯನ ಕೈ ಮೈದುನನಿಂದ ಬಿಡಿಸಿಕೊಂಡು ಅದಾ ವ್ರದೊ ಆವೇಶದಲ್ಲಿ ಗಂಡನನ್ನು ಎಳೆಯುತ್ತ ಮೇಲೆ ನಡೆದಳು. ಆತ ಸುಖಮಯನಲ್ಲ, ಆತ ಅವಳ ಲಜ್ಚೆ, ಅವಮಾನ, ಎಂಬಂತೆ ಆತ ಮೈತಿಳಿದ ಮೇಲೆ ಅವನ ಪಾದಗಳನ್ನು ಹಿಡಿದು, “ನೀವು ಈ ವಿಷವನ್ನು ಬಿಡಲಾರಿಕೆಂದು ನಿರ್ಧಾರವಾಯಿತು. ಕೋಣೆಯಲ್ಲಿ ಬಾಗಿಲು ಮುಚ್ಚಿಯಾದರೂ ಕುಡಿಯಿರಿ. ನಾನೇ ಕುಡಿ ಸುವೆ. ಈ ರೀತಿ ಎಲ್ಲರೆದುರು ಅವಮರ್ಯಾದೆ ಯಾಗುವುದಾದರೂ ತಬ್ಬತು.” ಎಲ್ಲ ಕೇಳಿಕೊಂಡು ಸುಖಮಯ ಸಾವಕಾಶ ವಾಗಿ ಹೀಗೆಂದ: . “ಆದರೆ ಮನೆಯಲ್ಲಿ ಒಬ್ಬನೇ |] ಘೂತು ಕುಡಿಯುವುದೇನು ಸುಖ?” ಅತ್ತಳು. ಮಯ ಮನುಷ್ಯನಾಗಿ ಉಳಿದೇ ಇಲ್ಲ. ಮುಂದುವರಿದಳು: ಚೆನ್ನಾಗಿ ಗುರುತಿಸ ಬಲ್ಲಳು. ಮುಂದೆ ರಮಾ ಮಾತು ಬೆಳೆಸಲಿಲ್ಲ. ಆದರೂ ಸುಖಮಯನು ಹೆಂಡ ಬಿಡಲಾರ, ಕನಿಷ್ಠ ಪಕ್ಷ ತಾನಾದರೂ ಹಾಗೆ ಮಾಡಿಸಲು ಅಸಮರ್ಥಳು ಎಂದು ಅರಿತಳು ರಮಾ. ಇನ್ನು ಉಳಿದ ಜೀವನ ಹೀಗೆ ಉಚ್ಛ ಖಲವಾಗಿಯೆ ಸಾಗುವುದು. ಮರುದಿನ ಸುಖಮಯ ಆಫೀಸಿಗೆ ಹೋದ ಮೇಲೆ ಆಭಾ ರಮಾಗೆ ಅಂದಳು: “ನೀವೂ ಬಲು ಗಟ್ಟಿ, ಅದು ಹೇಗೆ ಅವರನ್ನು ಎಳೆದೊಯ್ದಿರಿ? ನಾನಂತೂ ಸತ್ತರೂ ಹೆಂಡ ಕುಡಿದವರ ಹತ್ತಿರ ಹೋಗಲಾಕೆ. ವುದಿಲ್ಲ.” ರಮಾ ಇಂಥ ಪತಿಯನ್ನು ಸಮೀಪಿಸಬಾರ ದಿತ್ತೆಂದೂ ಅಭಾ ಸೂಚಿಸಿದಂತಾಯಿತು. ಆಭಾ " ಹುಡುಗರಂತೂ ತುಂಬ ಹೆದರಿದ್ದವು ಇ ಲ ನಿಮ್ಮ ಆಭರಣಗಳನ್ನು ಕಾಪಾಡಿಕೆಳ್ಳಿ, ಜೋಕೆಯಿಂದಿರಿ.” ಊಟದ ಹೊತ್ತಿಗೆ ಕಣ್ಣೀರು. ಮುಖ ಕೆಳಗೆ ಮಾಡಿಕೊಂಡು ಕೂತಿದ್ದಳು. ಕಣ್ಣೀರು ತಟ್ಟಿ ಯಲ್ಲಿ ಬೀಳುತ್ತಿತ್ತು. ಹಾಗೇ ಎದ್ದು ಮುಖ ತೊಳಕೊಂಡು ಗಡಗಡನೆ ಮೇಲೆ ಹೋಗಿ ಎಲ್ಲ ಕಿಡಿಕಿ ಬಾಗಿಲುಗಳನ್ನು ಮುಚ್ಚಿಕೊಂಡು ಅತ್ತರೇನಾಗಬೇಕು? ಈಗ ಸುಖ ಸೆಕೆಯ ನೊರೆಯಲ್ಲಿ ಇವನ ಮಾನವತೆಯೆಲ್ಲವೂ ನಶಿಸಿ ಹೋಗಿದೆ. ಅತ್ತು ಮುಗಿಸಿದ ಮೇಲೆ ಯೋಚನೆಗೆ ತೊಡ ಸೆಕೆಯನ್ನು ಕಂಡರೆ ನನಗೆ ಆಗು 'ಗಿದಳು. ಏನು ಮಾಡಬೇಕು? ಸುಖಮಯನನ್ನು ಹೇಗೆ ಉಳಿಸಬೇಕು? ಅವನ ಮಿತ್ರರಿಗೆ ಪತ್ರ ಸನ್ನು ಬರೆಯಲೆ ? ಅಮಲಿನಲ್ಲಿ ಅವರೆಲ್ಲರ ಹೆಸರುಗಳನ್ನು ಸುಖಮಯನು ಉಚ್ಛರಿಸುವು ಫೆ ದನ್ನಾ ತ್‌ ಮರೇತ್ತಲ್ಲ ಅವರಲ್ಲಿ ಒಬ್ಬಿಬ್ಬ ರನ್ನು ಈಸ ಬವ `ದ ಮನೆಗೂ ಬರುತ್ತಿ ದ್ದೆ ಸ ಆದಕೆ ಸ ಲ್ಪ ಹೊತಿ ತ್ರಿ ನಲ್ಲೇ ಈ ಪ್ರಯತ್ನದಲ್ಲಿ ಕುಡುಕನ ಹೆಂಡತಿ ೪೫ ಏನೂ ಆಸೆ ಇಲ್ಲೆಂದು ಅರಿವು ಬಂತು. ಮುಗಿಸ ಲಿಕ್ಕೆ ಹೊರಟವರು 1 ಆ ರಾತ್ರಿ ರಮಾ ಮತ್ತೆ ಆ ಪ್ರಸ್ತಾ ಪವೆತ್ತಿ ದಳು. ಗ್ಯ ಎಂಟೂವರೆಗೇ ಮರಳಿದ್ದ. ಇಂದು ಬಹಳ ಕುಡಿದಿದ್ದಿಲ್ಲ. ಮೇಲ್ಮಾಳಿಗೆಯಲ್ಲಿ ಕೂತು ಆತ ಗುಣಗುಣಿ ಸುತ್ತಿದ್ದ. ಕೆಕೆ ಅವನ ಹತ್ತಿರ ಬಂದು ಕೂತಳು. `ಒಂದು ಮಾತು ಹೇಳಬೇಕಾಗಿದೆ. ಚ “ಒಂದೇ ಮಾತು? ಹೀಗೇಕೆ ಮಾಡುತ್ತೀ ಚಂದ್ರಮುಖೀ? ನಾನೇನು ಮುದುಕನಾದೆನೆ ಈಗ” ಸುಖಮಯ ಮೊದಲಿನಿಂದಲೂ ರಸಿಕ ಸ್ವಭಾ ವದವನು. ಹಿಂದೆ ಈ ವ್ಯಸನ ಅಂಟುವ ಮೊದಲು ಇಡೀ ಮನೆಯನ್ನು ನಗಿಸುತ್ತಲಿದ್ದ. ಈಗಲೂ ಆ ರಸವೃತ್ತಿ ಇದೆ. ಏನೋ ತುಸು ಅಪಮಿಶ್ರಣ ವಾಗಿದೆ ಅಷ್ಟೇ. “ಏನು ಕೊಟ್ಟರೆ ನೀವ ಸೆರೆ ಬಿಡುತ್ತೀರಿ?” “ಮೊಗಲ ಬಾದಶಾಹಿಯನ್ನೇ ಕೊಟ್ಟರೂ ಬಿಡಲಾರೆ.” "ನಗೆಯಾಡಬೇಡಿರಿ. ನಿಜ ಹೇಳಿರಿ.” ಸುಖಮಯ ಅವಳನ್ನೇ ದಿಟ್ಟಿಸಿ ಹೇಳಿದ: "ಹಿಂದೆ ನನಗೆ ಹೊಟ್ಟಿನೋವಿತ್ತು ಗೊತ್ತಿದೆಯೆ? ಅದಕ್ಕಾಗಿ ಆಫೀಸಿಗೂ ಆಗಾಗ ಎರಡೆರಡು ದಿನ ರಜೆ ಬರೆಯುತ್ತಿದ್ದೆ !” ಊಟ ಮಾಡಿದರೆ ಸಂಕಟವಾಗುತ್ತಿತ್ತು. ಆಗ ಆತ ತಲೆದಿಂಬನ್ನೇ ಹೊಟ್ಟಿಗೆ ಒತ್ತಿಹಿಡಿದು ಹೊರಳಾಡುಕ್ತಿದ್ದ. ಅದು ಅಪೆಂಡಿಸಾಯಿಟಿಸ್‌ ಎಂದು ಸೆಲವರಂದರು. ಕೆಲವರು ಗ್ಯಾಸ್ಟ್ರಿಕ್‌ ಅಲ್ಪರ ಎಂದರು. ಡಾಕ್ಟರರಿಗೆ ತೋರಿಸಬೇ- ಕೆಂದಕೆ ಸುಖಮಯ ಒಪ್ಪಲಿಲ್ಲ. ಮಿತ್ರರು ಆಪರೇಶನ್ನೇ ಉಪಾಯ ಎಂದಾಗಂತೂ ಈತ ಒಪ್ಪಲೇ ಇಲ್ಲ. "ಕಗ್ಗ ಆ ನೋವೆ ಇಲ್ಲವಾಗಿದೆ ನೋಡು. ಯಾವುದರಿಂದ ಹೀಗಾಯಿತು ಗೊತ್ತೆ? ಈ ಔಷಧದಿಂದ.” ಕ ಕಸ್ತೂರಿ, ಸೆಕೆ ಕುಡಿಯಲು ಪ್ರಾರಂಭಿಸಿದ ಮೇಲೆ ಆ ನೋವು ಎದ್ದಿ ತ್ತೊ ಇಲ್ಲವೂ ರಮಾಗೆ ಚೆನ್ನಾ ಗಿ ನೆನಪಿರಲಿಲ್ಲ. ಎದ್ದಿದ್ದರೂ ಮುದಿಯ! ಕು. ಗೆ "ಜೆ ಹಾಕಿರಲಿಲ್ಲ. “ಆಗಲಿ, ನೀವು ಮನೆಯಲ್ಲೆ ಕುಡಿಯಿರಿ. ನನ್ನ ಎದುರಿನಲ್ಲಿ! ನೀವು ಕೆಸ ರನಲ್ಲಿ ಉರುಳಾಡಿ ಟೆ ವುದು ಲಜ್ವಾಸ್ಥ ಸ್ಪದ. ನಿಮ್ಮ ಕೊಳೆ ನನಗೂ ಹತ್ತಿದೆ. ಮೈಗೊ' ಮನಸ್ಸಿ ಗ ಕ ಪೌ ಕೊಂಚ ವಿಚಾರ ಮಾಡಿ ನುಡಿದ: “ಆಗಲಿ, ಅಂಗಡಿಯಲ್ಲಂತೂ ಸಾಧ್ಯವಿಲ್ಲ. ವಿ ತ್ರ ರ ಪೀಡೆಯೂ ಹಚ್ಚು ತ್ತಿದೆ. ಎಲ್ಲಾರ ಭಾರ ನನ್ನ ಮೇಲೇ.” ೆ ರಮಾ ಆನಂದಿತಳಾದಳು. ದುವ ಸನ ಪೂರಾ ಹೋಗದಿದ್ದ ರೂ ಜು ಹೋ ಭು ಎಂದು ಸಂತಸ ಗೊಂಡಳು. "ಹಾಗಾದರೆ ಹಾಗೇ ಮಾಡಿರಿ. ಮನೆಯಲ್ಲೇ ನಾನು ಕುಡಿಸುವೆ. ಕುಡಿದು ಮಲಗಿರಿ. ಹೊರಗೂ ಮನೆಯಲ್ಲಿಯೂ ಯಾರಿಗೂ ತಿಳಿಯಲಿಕ್ಕಿಲ್ಲ,' ಎಂದಳು ರಮಾ. "ಬರಿ *ುಡಿಸಿದರೆ ಆಗುವುದಿಲ್ಲ. ನೀನೂ ಜೊತೆಯಲ್ಲಿ ಸ್ವಲ್ಪ ಕುಡಿಯಬೇಕು. ಅದರ ಹೊರತು ಅಮಲು ಏರುವುದಿಲ್ಲ.” ಹೆಂಡತಿಗೆ ಹೆಂಡ ಕುಡಿ ಎಂದು ಯಾರಾ ದರೂ ಹೇಳಿಯಾರೆ? ಚಕಿತಳಾದಳು ರಮಾ. “ಹೆದರುವಂಥಾದ್ವೇನಿದೆ ಅದರಲ್ಲಿ? ಒಂದೆ ರಡು ದಿವಸದಲ್ಲಿ ನೋಡು. ತಾರುಣ್ಯ ಮರಳಿ ಬಂದಂತಾದೀತು.” ಆವೇಶದಿಂದ ಆತನಿಗೆ ರಮಾಳ ದೇಹವು ಪುಷ್ಟವಾಗಿ ಕಾಣಿಸತೊಡಗಿತು. ರಾತ್ರಿ ಇಡೀ ವಿಚಾರ ಮಾಡಿದಳು. ಕೊನೆಗೆ ಇವನಿಗೊಬ್ಬ ಸಂಗಾತಿ ಬೇಕು, ಜೊತೆ ಬೇಕು ಎಂದುಕೊಂಡಳು. ಆದರೂ ಆ ಜೊತೆ ರಮಾ ಹೇಗಾಗಬೇಕು? ಅತ್ತಿತ್ತ ಹೊಯ್ಮಾಡಿದಳು. ಕಣ್ಗೆ (ರಿನಲ್ಲಿ ತಲೆದಿಂಬನ್ನೇ ತೋಯಿಸಿದಳು. ಆದರೂ ಪರಿಹಾರ ಹೊಳೆಯಲಿಲ್ಲ. ಮಾರ್ಚ್‌ ೧೯೬೨ ' ಮುಂದೆರಡು ದಿನ ಸುಖಮಯನು ಹೊತ್ತಿಗೆ ಸರಿಯಾಗಿ ಮನೆಗೆ ಬಂದನು. ಕುಡಿದೇ ಬರು ತ್ತಿದ್ದನು. ಇಷ್ಟಾ ದರೂ ಆಗಲಿ. ಜನರಿಗೆ ಅಮಲೇರಿದ ಮೆ ಹ ಒದ್ಮಾಟದ ಚಿತ್ರವಾದರೂ ನೋಡ ಲಿಕ್ಕೆ ಸಿಗಲಿ ಲ ಹ ಮೂರನೇ ದಿನವೇ ಬಾಗಿಲಲ್ಲಿ ನಡು ರಾತಿ ತ್ರಿಯಲ್ಲಿ ಟ್ಯಾಕ್ಸಿ ನಿಂತಿತು. ಕೆಸ ಸರಿನಲ್ಲಿ ಮುಳು ಗಿದ ಒಂದು ಮೈ ಹೊರಬಿತ್ತು. ಆ ಮೇಲೆ ಹಾಡು. ಬಾಗಿಲು ತೆರೆಯಿತು. ಮೈದುನ ಹೋಗಿ ಸುಖ ಮಯನನ್ನು ಹಿಡಿದು ತಂದ. ಈಗ ಆತ ಹಿಂದಿ ಯಲ್ಲಲ್ಲದೆ ಬಂಗಾಲಿಯಲ್ಲಿ ಹಾಡತೊಡಗಿದ್ದ. ಅವನ ಎದೆಯ ಮೇಲೆ ಕೆಂಪು ಕಾಣಿಸಿತು. ರಕ ವಿರಬೇಕೇ ಎಂದಳು. ಆದರೆ ಚೆನ್ನಾಗಿ ನೋಡಿ ದಾಗ ಅದು ತಾಂಬೂಲವಾಗಿತ್ತು. ಅವನನ್ನು ಮೈದುನ ತಂದು ಪಾವಟಿಗೆಯ ಮೇಲಿರಿಸಿ, "ಇವನ ವ್ಯವಸ್ಥೆ ಮಾಡಿರಿ” ಎಂದು ರಮಾಗೆ ಹೇಳಿದನು. “ಮಾನಾಪಮಾನವೆಂದರೆ ನಿಮಗಂ- ತೂ ಕ8ಪದಾರ್ಥವೆನಿಸಿದೆ. ಆದರೆ ನಾನು ಸುತ ಮುತ್ತಲಿನವರೆದುರು ತಲೆ ವಏತ್ತದಂತಾಗಿದೆ. ದಿನಂಪ್ರತಿ ಇದೇ ರೀತಿಯಾದರೆ ಸಹಿಸುವುದು ಕಷ್ಟ. ಇಲ್ಲವಾದರೆ ನೀವೇ ಬೇಕೆ ಕಡೆ ಹೊರಟು ಹೋಗಿರಿ. ಒಂದೆರಡು ದಿನಗಳಲ್ಲಿ ಏನೆಂಬುದನ್ನು ನಿರ್ಧರಿಸಿ ತಿಳಿಸಿರಿ.” ನೀರು ತುಂಬಿದ ಕಂಗಳಿಂದ ರಮಾ ಒಮ್ಮೆ ಮೆ ದುನನನ್ನು ನೋಡಿದಳು. ಆಮೇಲೆ ಕೆಳಗ ತ ಅತ್ತೆ ನೆಗಣಿ ಯರನ್ನು ನೋಡಿದಳು. ಅವ ರಾರಿಗೂ ಹೆಚ್ಚೇನೂ ಹೇಳುವುದಿರಲಿಲ್ಲ. ತುಸು ತಡೆದು ಆಕೆ ಮೇಲೇರಿ ಕೋಣೆಯ ಬಾಗಿಲನ್ನು ಒಳಗಿನಿಂದ ಹಾಕಿಕೊಂಡಳು. ಸುಖಮಯ ಹೊರಗೇ ಬಿದ್ದಿದ್ದ. ಕೆಳಗಿನಿಂದ, “ಈ ರೀತಿ ಗಂಡನನ್ನು ಇಲ್ಲಿ ಒಗೆದು ಸಿಟ್ಟಾಗಿ ಹೋಗುವುದು ಯಾವ ಗೃಹಿ ಣಿಗೂ ಶೋಭಿಸದು. ಸಿಟ್ಟು ಗಂಡನ ಮೇಲಲ್ಲ. ಕುಡುಕನ ಹೆಂಡತಿ ಮೈದ.ನನ ಮೇಲೆ ಇರಬೇಕು," ಎಂಬ ಮಾತು ಗಳು ಕೇಳಿಸಿದವು. ಉಷಃಕಾಲದ ಹೊತ್ತಿಗೆ ರಮಾ ಬಾಗಿಲು ತೆಕೆದಳು. ಸುಖಮಯ ಇನ್ನೂ ಅಲ್ಲಿಯೇ ಬಿದ್ದಿದ್ದ. ಹತ್ತಿರಬಂದು ಹಣೆಯ ಮೇಲಿನ ಕೂದಲನ್ನು ಮಮತೆಯಿಂದ ಹಿಂದೆ ಸರಿಸಿದಳು. ಮಾತಾಡಿ ಸಲು ಬಾಯಿ ಬಿಚ್ಚುತ್ತಿದ್ದಿಲ್ಲ. ಸೈಸನ್ನೆಯಿಂದ, ಮೇಲೆ ನಡೆಯಲು ಹೇಳಿದಳು. ಆಶ್ಚ ರ್ಯವೆಂದರೆ ಆತ ಎದ್ದ. ಮಾನ ಅ ಹಿಂಬಾಲಿಸಿದ. 'ಬಹುಶಃ ಅಮಲು ಇಳಿದಿರಬೇಕು. ಈ ಹಿಂದೆ ಹೀಗಾದರೆ ಅಳುವುದು ಕರೆಯು ವುದು ನಡೆಯುತ್ತಿತ್ತು. ಆದರೆ ಇಂದು ಅಂಥ ದೇನೂ ಆಗಲಿಲ್ಲ. ಮರುದಿನ. ಸುಖಮಯ ಕೆಲಸಕ್ಕೆ ಹೋದ ಮೇಲೆ ರಮಾ ಹಿಂಬಾಗಿಲಿನಿಂದ ಹೊರಬಿದ್ದಳು. ಮೂರು ನಾಲ್ಕು ಮನೆ ದಾಟಿ ಬಂದು ಎರಡಂತ ಸ್ತಿನ ಮನೆಯೆದುರು ನಿಂತಳು. ಅಲ್ಲಿಯೇ ಒಬ್ಬಾಕೆ ಬಟ್ಟಿ ಒಗೆಯುತ್ತಿದ್ದಳು. ಅವಳನ್ನು “ಚಂಪಾ, ಅಮಿಯಾ ಭಾವನವರು ಇದ್ದಾರೆಯೆ? ಎಂದು ಕೇಳಿದಳು. “ಇದ್ದಾರೆ. ಓದುವ ಕೋಣೆಯಲ್ಲಿ ನೋಡಿರಿ.” ಅವಳನ್ನು ಈಗ "ಬಂದು ಮಹತ್ವದ ಮಾತನ್ನು ಹೇಳುವು ದಿದೆ. ಹೇಳಿ ಬರುವೆ.” “ನನಗೆ ಗೊತ್ತು.” ರಮಾ ಒಂದೆರಡು ಹೆಜ್ಜೆ ನಡೆದು ಬೆಚ್ಚಿ ಬಿದ್ದು ತಡೆದು ಹೊರಳಿದಳು: `ನೀನೇನು ತಿಲಿದು ಕೊಂಡ? ಸ ಸದ ಕೇಳಿದಳು. “ಪುಸ್ತ ಅವರು ಲೈಬ್ರೇರಿ ಸೆಕ್ರೆಟರಿ. ಹೊಸ ಹ ಕೇಳಲಿತ್ತ ಬಂದಿದ್ದೀರಿ” ಎಂದಳು ಚಂಪಾ. ರಮಾಗೆ ಹೋದ ಜೀವ ಬಂದಂತಾಯಿತು. ಅಮಿಯ ಪುಸ್ತಕ ಓದುತ್ತಿ ದ್ಧ. ಕೋಣೆಯೊ ಳಗೆ ಹೋಗಿ ರಮಾ ಅಂದಳು :“ಭಾವಯ್ಮ | “ಏನು ಅತ್ತಿಗೆ?” ೪೩೭ “ನಿಮ್ಮಿಂದ ಒಂದು ಕೆಲಸ ಆಗಬೇಕು. ಯಾ- ರಿಗೂ ಗೊತ್ತಾ ಗಬಾರದು” ನೋಟನ್ನು ಹೊರ ತೆಗೆದು ಅಮಿಯನ ಕೈಗಿಡುತ್ತ ರಮಾ, “ಒಂದು ಬಾಟಲಿ ಒಳ್ಳೇ ಸೆ ಸೆರೆಯ ಬೆಲೆ ಏನು?” “ಏನು] ಖ್‌ ಆಶ್ಚರ್ಯ ಗೊಂಡನಾತ. “ನಿಮಗೆಲ್ಲವೂ ಬ ತ್ತಲ್ಲ. ಮರ್ಯಾದೆ ರಸ್ತೆ ಯಲ್ಲಿ ಹೋಗುವುದು ಬೇಡವೆಂದು ಮನೆಯಲ್ಲಿ ಯೇ ಕುಡಿಸಬೇಕೆಂದಿದ್ದೇನೆ” "ಸುಖಮಯ ಬಾಬು ಒಪ್ಪಿಕೊಂಡಿರುವರೆ ಲ "ಹೇಗೊ ಒಬ್ಬಿಸಿದ್ದೇನೆ. ಎಲ್ಲಾ ಮಾಡಿ ಆಯಿತು. ಇನ್ನು ಇದೊಂದನ್ನು ಮಾಡಿ ನೋ- ಡುವೆ. ಸಂಜೆ ಅಮಿಯ ಬಾಟಲಿ ತಂದುಶೊಟ್ಟಿ. ಆಗಾಗ ಅಮಿಯ ಪುಸ್ಮಕ ತಂದುಕೊಡುತ್ತಿದ್ದ ನಾದ್ನರಿಂದ ಆತನ ಬರವನ್ನು ಯಾರೂ ಶಂಕಿಸ ಲಿಲ್ಲ. ಸುಖಮಯ ಬರಲು ಇನ್ನೂ ತಡವಿತ್ತು. ಎಲ್ಲ ಬಾಗಿಲುಗಳನ್ನು ಮುಚ್ಚಿ ರಮಾ ಕಾಗದ ದಲ್ಲಿ ಮುಚ್ಚಿ ದ್ಧ ಬಾಟಲಿಯನ್ನು ಹೊರತೆಗೆದು ಗಾ ಸಿನಲ್ಲಿ ಸ ಸ್ವಲ್ಪ ಬ ಕುಡಿಯುವ ತ್ಟ್ರ ಕು ಪ್ರಮಾಣಗಳನ್ನು ಅರಿಯಳು. ಆದರೂ ಷಕ್ಕೆಲ್ಲಿಯ ಪ್ರಮಾಣ ಐಎಂದುಕೊಂಡಳು. ಸ ಗುಟುಕು ಗಂಟಲನ್ನು ಸುಡುತ್ತಾ ಮೈ- ನಡುಗಿಸುತ್ತ ಒಳಹೊಕ್ಕಿ ಸ ಅದು ಇ ಇರಿದಂತೆ ಹೊಟ್ಟಿಯೂ ಸುಟ್ಟ ಂತೆಸಸಿತು. ಮತ್ತೊಂದು ಗುಟುಕು. ಈಗ ಅಷ್ಟು ವೇದನೆ ಇಲ್ಲ. ಆದರೂ ಕಣ್ಮುಂದಿನ ವಸ್ತುಗಳು ಕುಣಿ ಯುತ್ತಿವೆ. ಹಾಗೇ ಮ್ಳ ಸಾವರಿಸಿಕೊಂಡು ಬಾಟಲಿಯನ್ನು ಕಪಾಟಿನ ಒಳಗಿಟ್ಟ ಭು. ಕಯ. ತೊ ಆಕೆಗೆ ತಿಳಿಯಲೇ ಇಲ್ಲ. ಬೆಳಿಗ್ಗೆ ಎಚ್ಚ ರಾದಾಗ ತಲೆ ಸಿಡಿಯುತ್ತಿ ತ್ತು. ಐದು ರಾತ್ರಿ ಗಳು ಹೀಗೆ ಕಳೆದವು. : ಸುಖ- ಮಯನೂ ಸುಮ್ಮನೆ ಇರುತ್ತಿದ್ದ... ಒಂದು ಬಾಟಲಿ ಮುಗಿದ ಮೇಲೆ - ಅವಿ:ಯ ಎರಡನೆಯ ದನ್ನು ತಂದುಕೊಟ್ಟ. . ಯಾರಿಗೂ ತಿಳಿಯದಬರ 4 ಕಸ್ತೂರಿ, ಮಾರ್ಚ್‌ ೧೯೬೨ ಸ ಎಲೆತಿಂದು ಬಾಯ ವಾಸನೆ ಅಳಿಸಿಕೊಳ್ಳ ಸುತ್ತಿದ್ದಳು. ಸೆ ರಮಾ ರಾತ್ರಿಯ ಪ್ರತೀಕ್ಷೆ ಮಾಡು ತ್ತಾಳೆ. ಅನ್ನಕ್ಕೂ ಒಂದು ವಿಶೇಷ ರುಚಿ ಬರು ತ್ತಿದೆ. ಇನ್ನು ತಾನು ಜೊತೆಯಾಗಲು ಯೋಗ್ಯ ಳಾಗಿರುವೆನೆಂದು ಗಂಡನಿಗೆ ತಿಳಿಸಬೇಕೆಂದು ಕೊಂಡು ಮಾಂಸದ ಅಡಿಗೆಯನ್ನೂ ಎರಡು ತಟ್ಟಿಗಳಲ್ಲಿ ಸಿದ್ದ ಪಡಿಸಿದಳು. ಸುರುಮಾಡುವ | ತನ್ನ “ತರಳು ಮುಟ್ಟಿ ಹೊರಗೆಲ್ಲೂ ಸೆಕೆ ಕುಡಿಯುವುದಿಲ್ಲಂದು ಆಣೆಮಾಡಿ ಸುಖಮ- ಯನು ಪ್ರಾರಂಭಿಸಬೇಕೆಂದು ಹೇಳಲಿದ್ದಳು. ಎದ್ದು ನೋಡಿದಳು. ಐದೂವರೆ ಗಂಟಿಯಾ- ಗಿತ್ತು. ಇನ್ನೂ ತುಂಬ ಸಮಯವಿದೆ. ಕೂತು ಏನು ಮಾಡುವುದು? ಒಂದೆರಡು ಗುಟುಕು. ಮತ್ತೊಮ್ಮೆ. ಅಸ್ತವ್ಯಸ್ತ ಬಟ್ಟಿ. ಹಾಗೇ ಎದ್ದು ದುರ್ಗೆಯ ಚಿತ್ರದೆದುರು ಭಕ್ತಿಭಾವದಿಂದ, “ನನ್ನ ಅನಿರ್ವಾ ಹತೆಯನ್ನರಿತು ನನ್ನನ್ನು ಕ್ಷಮಿಸು ತಾಯಿ" ಎಂದು ಬೇಡಿಕೊಂಡಳು. ಅದೇ ಹೊತ್ತಿಗೆ ಪಾವಟಿಗೆಗಳಲ್ಲಿ ಕಾಲಿನ ಸಪ್ಪಳವಾ ಯಿತು. ಬೇಗನೆ ಎರಡು ಗ್ಲಾಸುಗಳನ್ನು ಸಿದ್ಧ ಪಡಿಸಿದಳು. ಸೆರಗಿನಿಂದ ಬಾಯಿ ಒರೆಸಿಕೊಂಡು ಬಾಗಿಲು ತೆರೆದಳು. ಆತ ಬೆವತಿದ್ದ. ಭಯಗ್ರಸ ಸೈನಾದಂತಿದ್ದ. ಈಕೆ ಗಾಬರಿಯಾದಳು. “ಘಾತವಾಗಿ ಹೋಯಿತು. ಲಾಲ ಮೋಹನ ಬಾಬುಗಳು ತೀರಿಕೊಂಡರು" ಎಂದನಾತ. "ಲಾಲಮೋಹನಬಾಬು ಯಾರು?” ತೊದ- ಲುತ್ತಲೇ ಕೇಳಿದಳೀಕೆ. “ನನ ಕಛೇರಿಯವರು, ತಂಡದವರು ಕೂಡ. ಇಂದೇ ಮಧ್ಯಾಹ್ನ ಹಾಸ್ಟಿಟಿಲಿನಲ್ಲಿ ಸತ್ತರು. ಸಿರೋಸಿಸ್‌" ಆಫ್‌ ದಿ ಚ ಅಂತೆ. ಇದು ಸೆಕೆಯ ಪ್ರಭಾವವಂತೆ. ಗಲ್ಲಗಲ್ಲ ಬಡಿದು ಕೊಂಡು ಹೇಳುತ್ತೆ ನೆ; ಸ ನಾನು ಸೆರೆ ಕುಡಿಯಲಾರೆ. ಇನ್ನೊಮ್ಮೆ ಅದರ ಹತ್ತಿರ ಹೋಗಲಾರೆ. ಹೀಗೆ ಈ ಹಿಂದೂ ಎಷ್ಟೋ ಸಲ ಹೇಳಿದ್ದೆ. ಈಗಿನದು ನನ್ನ ಕೊನೆಯ ಪ್ರತಿಜ್ಞೆ.' ರಮೆಯ ಕೊರಳನ್ನಾತ ಮುಟ್ಟಿಲು ಮುಂದಾ ದಾಗ ಆಕೆ ಕೊಸರಿಕೊಂಡು ಹಾಸಿಗೆಯ ಮೇಲೆ ಬಿದ್ದು ಅಳಲಾರಂಭಿಸಿದಳು. ಯಾರಾದರೂ ಫೇಳಿಯಾರೆಂಬ ಭಯ ಈಗ ಉಳಿದಿರಲಿಲ್ಲ. ಸುಖಮಯ ನೋಡಿದ. ಒಂದು ಗ್ಲಾಸ್‌ ಬರಿದ್‌ ಗಿತ್ತು. ಇನ್ನೊಂದರಲ್ಲಿ ಆ ವಿಷ ಕಾದಿತ್ತು. ಬಲು ಜೋಕೆಯಿಂದಾತ ಕಾಟಿನ್ನು ಹಿಡಿದು ನಿಂತ. ಸೆಕೆಯ ಒಂದು ಹನಿಯೂ ಗಂಟಲಿಗಿಳಿಯದೇ ಅವನ ಮೈ ಈಗ ನಡುಗುತ್ತಿತ್ತು. ಕಣ್ಣಿನ ಮುಂದೆ ನಡೆದುದರ ಅರ್ಥವೇ ಆಗುತ್ತಿಲ್ಲ ಅವನಿಗೆ. ಅವಳತ್ತ ಸಾಗಿದ. ಮತ್ತೆ ತಡೆದ. ಇಂದು ಇಂಥ ಒಳ್ಳೇ ಸುದ್ದಿಯನ್ನು ಕೇಳಿಯೂ ರಮಾ ಏಕೆ ಅಳುತ್ತಿದ್ದಾಳೆ ಎಂದು ಹೆಂಡ ಕುಡಿಯದ ಸುಖಮಯ ಯೋಚನೆಗೊಳಗಾದ. 2 ಭಾರತದ ಸ್ತಿ ೀಯರೆಲ್ಲರೂ ಆಭೂಷಣಪ್ರಿಯರು. ನಮ್ಮ ದೇಶದಲ್ಲಿ ಪ್ರತಿ ಯೊಂದು ಮದಂಷೆಗೂ ಸರಾಸರಿ ರೂ. ೧೫೦ ಬೆಲೆ ಬಾಳುವ ಚಿನ್ನ ಅಭರಣಕ್ಕಾ ಗಿ ಉಪಯೋಗಿಸಲ್ಪ ಡುತ್ತದೆ. ಒಂದು ವರ್ಷದಲ್ಲಿ ನಡೆಯುವ ಸಮಾರು ೨೦ ಚ ಮದುವೆಯ ಸಮತಾರಂಭಗಳಿಗೆ ರೂ.೨೦ ಕೋಬಿ ಜಿಲೆ ಬಾಳುವ ಚನ್ನ ವಧುವಿನ ಆಭರಣಿಕ್ಕಾಗಿ ವ್ಯ ಯವಾಗುತ್ತದೆ. ಮದುವೆಗೆ ಮುಂಚಿತವಾಗಿ ೫ ಕೋಟ ಹುಡಿ ಗಿಯರಿಗೆ ಗ ೧೨೫ ಕೋಟ ರೂಪಾಯಿ ಆಭರಣಕ್ಕಾಗಿ ವಿನಿಯೋಗವಾ- ಗುತ್ತದೆ. ಒಟ್ಟ ನಲಿ ಪ ವೃ ವಹಾರ ಸರಚಿಸತ ದೆ. ತಮಾರಿಸುವುದರಲ್ಲಿ ನಿರತರಾಗಿದ್ದಾ ರೆ. ಪ್ರತಿವರ್ಷ ೬೮೦ ಕೋಟ ರೂಪಾಯಿಯಷ್ಟು ೨೦ ಲಕ್ಷದಷ್ಟು ಆಭರಣದ ಅಕ್ಕ ಸಾಲಿಗರು ಆಭರಣಗಳನ್ನು ನಾಗೇಶರಾಎಕ ಉಡುಪಿ ತ | ಜಗನ್ನಾಥ ಪಂಡಿತನ ದುರಂತ ಚರಿತ್ರ ಎಳ್ಳ ಸಾತ್ರಾಧಿಲ್ಳ ಘಂಘ೧೨ ೨೪ ಇ ಇನು ೦ ಸ್ಥಿತಿಂ ನೋರೇ ದಧ್ಯಾಃ ವರಿಜದ ಬಾಹಣ ಪಾವೆಂ ಆಚಾರ್ಯ ಕ್ಷಣಿಮನಿ ಮದಾಂಧೇಕ್ರಣ ಸಖೇ ಗಜಶ್ರೇಣೀನಾಥ ತ್ವವಮಿಹ ಜಟಲಾಯಾಂ ವನಭುನಿ! ಅಸೌ ಕುಂಭಿಭ್ರಾಂತ್ಯಾ ಖರನಖರನಿರ್ದಾರಿತಮಹಾ- ಗುರುಗ್ರಾವಗ್ರಾಮಃ ಸ್ವಪಿತಿ ಗಿರಿಗರ್ಭೇ ಹರಿಪತಿಃ॥ ಬೀಜ ಪತ್ರಿಕೆಯನ್ನು ಪ್ರಾರಂಭಿಸಿದಾಗ ಅದರ ಮುಖ ' ಪುಟದ ಮೇಲೆ ಮುದ್ರಿ ಸಿದ ಶ್ಲೋಕ ಇದು. ಇಲ್ಲಿತ್ತು ಭಾರತದ ಮೇಲೆ ಅಧಿಕಾರ ನಡೆಸುತ್ತಿ- ಧ್ವವರಿಗೆ ಎಚ್ಚರ. “ಎಲೈ, ಮದವೇರಿದ ಆನೆಯ, ನೀನು ಆನೆಗಳ ಹಿಂಡಿಗೇ ಒಡೆಯ ಎಂಬ ಹೆಮ್ಮೆ ಯಿಂದ ಈ ಕಗ್ಗಾಡಿನಲ್ಲಿ ಕ್ಷಣವಾದರೂ ನಿಲ್ಲ ಬೇಡ-ಇಲ್ಲೇ ಗುಡ್ಡ ದ ಗುಹೆಯ ಲ್ಲಿ, ಆನೆಯೆಂಬ ಭ್ರಮೆ ಯಿದ ಭಾರೀ ಬಂಡೆಗಲ್ಲನ್ನು ಉಗುರು ಗಳಿಂದ ಚೂರು ಚೂರಾಗಿ ಬಗಿದು ಈಗ ತಾನೆ ಒಂದ: ಸಿಂಹ ಮಲಗಿದೆ.” ಭಾರತ ವ.ಲಗಿದೆ ನಿಜ- ಆದರೆ ಅದರ ವೀರ ವನ್ನು ನೀವು ಅರಿ ಯಿರಿ. ಅದು ಎಚ್ಚೆತ್ತರೆ ನಿಮ್ಮ ಗತಿ ತೀರಿತು. ಓಡಿರಿ-ಇನ್ನೂ ಅವಕಾಶವಿರುವಾಗಲೇ ಓಡಿರಿ ! ತಿಲಕರನ್ನು ಮೆಚ್ಚಿ ಶಸುವಂಥ ಸತ್ವದಿಂದ ತುಂಬಿ ಸಾ] ಅರ್ಥಕ್ಕೆ ಸರಿಯಾಗಿ ಗರ್ಜ ಸುವ ಶಬ ಧ್ವನಿಯಿಂದೊಡಗೂಡಿದ ಈ ಶೊ (ಶ್ರ ವನ್ನು ಬಕೆದ ಕವಿ ಜಗನ್ನಾಥ. ಅದನ್ನಾತ ಬರೆ ದದ್ಮು ಭಾರತದ ಪರವಾಗಿ ಜಗ ರಿಗೆ ಎಚ" ರಿಕ ಕೊಡುವುದಕ ಕಲ್ಪ ಎಂಬುದು ನಿಜ, | ತ್‌ ಪಂಡಿತನಾದ ತನ ನ್ನು ತರ್ಕದಲ್ಲಾ ಪ 6 6-7 ರ್ಳ ದರೂ ಕಾವ್ಯದಲ್ಲಾ ದರೂ ಎದುರಿಸೇನೆಂಬ ಬಂಟ ರಿಗೆ ಅವನಿತ್ತ ಎಚ್ಛ ರಿಕೆ ಇದು. ಜಗನ್ನಾಥ ಜು ಸಂಸ್ಕೃತ ಕವಿ ಗಳಲ್ಲಿ ಅಪೂರ್ವ ವರ್ಗಕ್ಕೆ ಸೇರಿದವನು. ಕಾಳಿ ದಾಸನೊಬ್ಬ ನನ್ನು ಬಿಟ್ಟ ತ ಬೇರಾವ ಸಂಸ್ಕೃತ ಕವಿಯ ಸುತ್ತ ಲೂ ಜಗನ್ನಾ ಥನ ಸುತ್ತ ಹಬ್ಬಿ ದಷ್ಟು ಕಥೆಯ ಬಳ್ಳಿ ಗಳು ಹಬ್ಬಿ ಲ್ಲ. ದಕ್ಷಿಣ ಭಾರತದಲ್ಲಿ ಹು ಟ್ಟ ಉತ್ತ ಗ ಭಾರತಕ್ಕೆ ಹೋಗಿ ಅಲ್ಲಿ ತನ್ನ "ತರ್ಕಶಾಸ್ತ್ರ ಪ್ರಾ ಹ ಜಯಭೇರಿ 1೧.1 ಕವಿಯಾಗಿ ಸೇವರ್ತನೆ ಹೊಂದಿ ಮೊಗಲ ದರಬಾರಿನಲ್ಲಿ ಕವಿಸ ಸಮ್ರಾಟ ನಾಗಿ. ಮೆರೆದವನು ಅವನು. ಜಗನ್ನಾ ಥ ಸಂಸ್ಕ ತ ಕವಿಗಳಲ್ಲಿ ಸರ್ವ ಶ್ರೆ (ಷ್ಠ ನಲ್ಲ, ಸ ಅತ್ಯ ಸ ಮಧುರ. ಆದಿ ಜಯ ಡೇವನನ್ನು ಬಿಟ್ಟಕೆ ಬೇಂದೆ ಸೆ ನನ್ನೊ ಡನೆ | ಜಗನ್ನಾಥನ " 11 ಓದಿಯೆ ತಮಗೆ ಸಾ ಸಂಸ್ಕೃ ತ. ಸಾಹಿ ತ್ಯದ ಆಕರ್ಷಣೆಯಾದದ್ದು ಎಂದು ಹೇಳಿದರು. ಜಗನ್ನಾ ಥನ ಖಾಸಗಿ ಜೀವನದ ಬಗ್ಗೆ ಇರುವ ಕಥೆ ಸ್ವಾರಸ್ಯ ಮತ್ತು ದುರಂತವಾಗಿದೆ. "ಮೊಗಲ ಸಟಟ ಹೆಣ್ಣೊಂದನ್ನು ಮೆಚ್ಚಿ ಮದುವೆ ೫೦ ಕಸ್ತೂರಿ, ಮಾರ್ಚ್‌ ೧೯೬೨ ಯಾದ ಅವನು ಸುಖಭೋಗದಲ್ಲಿ ಲೋಲಾಡಿ ದನು ; ಬ್ರಾಹ್ಮಣರಿಂದ ಬಹಿಷ್ಕೃತನಾಗಿ, ಕೊನೆಗೆ ಪ್ರೇಯಸಿಯೊಂದಿಗೆ ಗಂಗೆಯ ಲ್ಲ ಮುಳುಗಿ ಇಹಲೋಕಯಾತ್ರೆ ಮುಗಿಸಿದನು-- ಎಂದು ಅವುಗಳ ಸಾರ. ಜಗನ್ನಾಥ ಆಂಧ್ರ ದೇಶದವನು. ಗೋದಾ ವರಿ ಜಿಲ್ಲೆಯಲ್ಲಿರುವ ವೆಂಗಿ ನಾಡು ಅವನ ಮೂಲ ಸ್ಥಾನ. ತನ್ನ ತಂದೆಯ ಹೆಸರು ಪೆರುಮ ಭಟ್ಟ, ತಾಯಿ ಲಕ್ಷ್ಮಿ ಎಂದು ಅವನೇ ಹೇಳಿ ಕೊಂಡಿದ್ದಾನೆ. ತಂದೆ ತಾಯಿಗಳ ವ್ರೀತಿಯ ಮಗನಾಗಿ ಅವನು ಬೆಳೆದಿರಬೇಕು. ತಂದೆಯಿಂದ ಸಕಲಶಾಸ್ತ್ರಗಳನ್ನು ಕಲಿತುಕೊಂಡನು. ತರ್ಕ ಶಾಸ್ತ್ರ ಅವನ ಹೆಚ್ಚಿನ ಆಡುಂಬೊಲವಾಗಿತ್ತು. ಎಳೆ ವಯಸ್ಸಿನಲ್ಲೇ ವಾದದಲ್ಲಿ ಪಂಡಿತರನ್ನು ಸದೆ ಬಡಿಯುತ್ತ ಪ್ರತಾಪವನ್ನು ಮೆರೆದನು. ಜಗನ್ನಾಥನ ಭಾವೀ ಜೀವನದ ರೂಪರೇಖೆ ಎಳೆಯಲು ಬೇಕಾದ ಸಾಮಗ್ರಿಯೆಲ್ಲ ಇಲ್ಲಿತ್ತು. ಮನೆಯಲ್ಲಿ ಅಸಹ್ಯ ಬಡತನ, ತಲೆಯಲ್ಲಿ ಅಗಾಧ ಪಾಂಡಿತ್ಯ, ಹೈದಯದಲ್ಲಿ ಅಪ್ರತಿಮ ಪರಾಕ್ರಮ ಮತ್ತು ಮಹತ್ವಾಕಾಂಕ್ಷೆ. ಅಂದಿನ ದಕ್ಷಿಣ ಭಾರತ ಅವನಿಗೆ ತನ್ನನ್ನು ಹಿಡಿಸಲಾರದಷ್ಟು ಚಿಕ್ಕದಾಗಿ ಕಂಡಿರಬೇಕು. ಅದು ೧೬ ನೇ ಶತ ಮಾನದ ಅಂತ್ಯ. ವಿಜಯನಗರ ಸಾಮ್ರಾಜ್ಯ ಅಳಿದುಹೋಗಿ ದಕ್ಷಿಣದಲ್ಲೆ ಲ್ಲ ಕೋಲಾಹಲ ಮಸಗಿತ್ತು. ಪಂಡಿತರನ್ನೂ ಕವಿಗಳನ್ನೂ ಕೇಳು ವವರಿರಲಿಲ್ಲ. ಜಗನ್ನಾಥ ಉತ್ತರಮುಖಯಾದ. ಅವನು ಸಾಗುತ್ತ ಸಾಗುತ್ತ ಜಯಪುರದಲ್ಲಿ ಆಶ್ರಯ ಪಡೆದ. ಸಮ್ರಾಟ್‌ ಅಕಬರನೊಡನೆ ಸಂಧಿ ಮಾಡಿಕೊಂಡ ಪ್ರಥಮ ರಜಪೂತ ಮನೆತನಗಳ ಲ್ಲೊಂದಾದ ಅದು ಆಗ ಉತ್ಕರ್ಷ ಸ್ಥಿತಿಯ ಲಿತ್ತು. ಆಗ ಉತ್ತರದೇಶದಲ್ಲಿ ಹಿಂದೂ ಪಂಡಿತ ರನ್ನು ವಾದದಲ್ಲಿ ಸೋಲಿಸಿ ಅಪ್ರತಿಭರನ್ನಾಗಿ ಮಾಡಿದ್ದ ಒಬ್ಬ ಮುಸ್ಲಿಂ ವೆೌಲ್ವಿಯ ಪ್ರಸಿದ್ಧಿ ಬಹಳವಾಗಿ ಕೇಳಿಸುತ್ತಿತ್ತು. ಪಂಡಿತರು ಜಗ- ನ್ನಾಥನ ಮೊರೆಹೊಕ್ಕರು. ಆತ ಆರು ತಿಂಗಳು ಗೋಪ್ಯವಾಗಿ ಮುಸ್ಲಿಂ ಶಾಸ್ತ್ರಗಳನ್ನು ಕಲಿತು ಮುಂದೆ. ವಾದಭೂಮಿಯಲ್ಲಿ ಮೌಲ್ವಿಯನ್ನು ಪರಾಜಿತಗೊಳಿಸಿ ಹಿಂದುಗಳ ಮರ್ಯಾದೆ ಯನ್ನು ಕಾಪಾಡಿದನು. ಈ ಪರಾಕ್ರಮದ ಕಥೆ ದಿಲ್ಲಿಯ ದರ್ಬಾರಿಗೂ ಮುಟ್ಟಿತು. ಅಕಬರನ ಹಿಂದೂ-ಮುಸ್ಲಿಂ ಐಕ್ಕ ಪ್ರಯತ್ನಗಳ ಕಾವು ಇನ್ನೂ ಆರಿರದ ಆ ಕಾಲ ದಲ್ಲಿ ಜಗನ್ನಾಥ ಪಂಡಿತನನ್ನು ಕಾಣುವ ಕೌತುಕ ದಿಲ್ಲಿಯ ಅಧಿಪತಿಗಾದುದು ಸ್ವಾಭಾ ವಿಕ. ಅಂದಿನಿಂದ ದಿಲ್ಲಿಯ ರಾಜ ಸಭೆಯಲ್ಲಿ ಜಗ- ನ್ನಾಥನ ತಾರೆ ಉಚ್ಛ್ರಾ_ಯಕ್ಕೆ ಬರತೊಡಗಿತು. “ದಿಲ್ಲೀ ವಲ್ಲಭಪಾಣಿ ಪಲ್ಲವತಲೇ ನೀತಂ ನವೀನಂ ವಯಃ" (ದಿಲ್ಲೀಪತಿಯ ಅಂಗೈಯಲ್ಲಿ ತಾರುಣ್ಯ ವನ್ನು ಕಳೆದೆ) ಎಂದು ಅವನೇ ಹೇಳಿದ್ದಾನೆ. ಜಹಾಂಗೀರ್‌ ಮತ್ತು ಶಾಜಹಾನ್‌ ಚಕ್ರವರ್ತಿ ಗಳಿಬ್ಬರ ಕಾಲದಲ್ಲೂ ಜಗನ್ನಾಥನು ದಿಲ್ಲೀವಲ್ಲ ಭರ ಪೂರ್ಲಾನುಗ್ರ ಹಕ್ಕೆ ಪಾತ್ರನಾಗಿ ಬಾಳಿದನು. ಜಗನ್ನಾಥನ ಸೀಮಾಗ್ರಂಥವಾದ “ರಸಗಂಗಾ- ಧರ”ದಲ್ಲಿ ಉದಾಹರಿಸಲ್ಪಟ್ಟ ಎರಡು ಶ್ಲೋಕ ಗಳಲ್ಲಿ ಇಬ್ಬರ ಸ್ತುತಿಯೂ ಬರುತ್ತದೆ. ದಿಲ್ಲಿಯ ದರ್ಬಾರಿನಲ್ಲಿ ಅತ್ಯಂತ ಪ್ರಬಲ ರಾಗಿದ್ದವರ. ಆಶ್ರಯ ಜಗನ್ನಾಥರಿಗಿತ್ತು. ಜಹಾಂಗೀರನ ರಾಣಿ ನೂರ್‌ಜಹಾನಳ ತಮ್ಮ ಆಸಫ"್‌ಖಾನ ಅವರಲ್ಲೊಬ್ಬ. ವಿಲಾಸಿಯಾದ ಜಹಾಂಗೀರನನ್ನು ಹಿಡಿತದಲ್ಲಿಟ್ಟುಕೊಂಡು ನೂರ್‌ ಜಹಾನ್‌ ರಾಜ್ಯ ಸೂತ್ರಗಳನ್ನು ಆಸಫನ ಮೂಲಕವೇ ನಡೆಸುತ್ತಿದ್ದಳು. ಜಹಾಂಗೀರನ ಅನಂತರದಲ್ಲಿ ಶಾಜಹಾನನನ್ನು ಪಟ್ಟಕ್ಕೇರಿಸಿ ಭದ್ರತೆಯನ್ನು ಗಳಿಸಿಕೊಟ್ಟಿವರಲ್ಲಿ ಪ್ರಮುಖ ನಾದ ಆಸಫಖಾನನ (ಶಾಜಹಾನನಿಗೆ ಈತ ದೂರದೃಷ್ಟಿಯಿಂದ ಹೆಣ್ಣು ಕೂಡ ಕೊಟ್ಟಿಟ್ಟಿದ್ದ) ಪ್ರತಿಷ್ಠೆ ಇನ್ನೂ ಹೆಚ್ಚಿತು. ಅವನ ಆಶ್ರಿತನಾದ ಜಗನ್ನಾಥನಿಗೆ ಪಂಡಿತರಾಜ ಬಿರುದನ್ನು ಶಾಜ [| ಯವನಿಯನ್ನು ವರಿಸಿದ ಬ್ರಾಹ್ಮಣ ಕನಿ ಕ ಹಾನ್‌' ದಯಪಾಲಿಸಿದ. ಆಸಫಖಾನನ ಮೇಲೆ ಜಗನ್ನಾಥನಿಗೆ ಅಪಾರ ವಾದ ಕೃತಜ್ಞತಾಭಾವವಿದ್ದಿರಬೇಕು. ಅವನ ಪ್ರಶಂಸೆಯೇ ವಸ್ತುವಾದ ಒಂದು ಕಾವ್ಯವನ್ನೆ( 4 ಜಗನ್ನಾಥ ಬರೆದಿದ್ದಾನೆ. ಅದರ ಹೆಸರು "ಆಸಫ ' ಬಾರಿನ ಅತಿ ವಿಲಾಸ" -- ಮುಸ್ಲಿಂ ಪ್ರ ಮುಖನೊಬ್ಬನ ಬಗ್ಗೆ ಸಂಸ್ಕೃತದಲ್ಲಿ ಬರೆಯಲ್ಪಟ್ಟಿ ಬಹುಶಃ ಏಕ ಮಾತ್ರ ಗ್ರಂಥ ಅದು. ಆಸಫಖಾನ ೧೬೪೧ ರಲ್ಲಿ ತೀರಿಕೊಂಡಾಗ ಕವಿ ಹೃದಯಸ್ಪರ್ಶಿಯಾಗಿ ಹೀಗೆ ಕಣ್ಣೀರು ಸುರಿಸಿದ್ದಾನೆ : ಯುಕ್ತಂತು ಯಾತೇ ದಿವಮಾಸಫೇಂದೌ ತದಾಶ್ರಿತಾನಾಂ ಯದಭೂದ್ವಿನಾಶಃ। ಇದಂ ತು ಚಿತ್ರಂ ಭುವಾನವಕಾಶೇ ನಿರಾಶ್ರಯಾ ಖೇಲತಿ ತಸ್ಯ ಕೀರ್ಶಿಃ॥ ಆಸಫಚಂದ್ರ ಸ್ವರ್ಗಕ್ಕೆ ಹೋದ ಬಳಿಕ ಅವನ ಆಶ್ರಿತರು ಹಾಳಾದ್ಮರಲ್ಲೇ(ನೂ ಸೋಜಿಗ ವಿಲ್ಲ: ಆದರೆ ಆವನ ಕೀರ್ತಿಯು ಆಧಾರವಿ- ಲ್ಲದೆ ಅಂತರಾಳದಲ್ಲಿ ಆಡುವುದೀಗ ಆಶ್ಚರ್ಯ. ಮೊಗಲ ಸಾಮ್ರಾಜ್ಯದ ಅತ್ಯುತ್ಕರ್ಷ ಸ್ಥಿತಿ ಯಲ್ಲಿ, ಸಾಮ್ರಾಜ್ಯದ ರಾಜಧಾನಿಯಲ್ಲಿ, ದರ ಪ್ರಭಾವಶಾಲಿಗಳ ಆಶ್ರಯದಲ್ಲಿ ಜೀವನವೊಂದು ಸುಖಸ್ವಪ್ನವಾಗಿ ಈ ವಿಗೆ ಕಂಡಿರುವುದು ಸಹಜ. ಚಕ್ರವರ್ತಿಯ ಹಿರಿಮಗ ದಾರಾ ಬೇಕೆ ಸಂಸ್ಕೃತ ವ್ರಿಯ. ಅವನಿಗೆ ಜಗ ನ್ನಾಥನೇ ಪಾಠ ಹೇಳಿದವನಂತೆ ಅವನ ಗಳಿ- ಕೆಗೂ ವೆಚ್ಚ ಕ್ಕೂ ಲಕ್ಕ ವೇ ಇದ್ಮೆಂತಿಲ್ಲ. ಚಿಲ್ಲರೆ ಜನರ ದಾನೆ ದಕ್ಷಿಣೆ ಗ “ಕ್ಕ “ವೇ ಇಲ್ಲ. ಮನೋರಥಗಳನ್ನು ಪೂಕಿ ೈಸುವುದಾದರೆ ದಿಲ್ಲೀ- ಶ್ವರ ಪೂಕ್ಕಿ ಸಬೇಕು, ತಪ್ಪ ದರೆ ಜಗದೀಶ್ವರ ಪೂಕಿ ಸಬೇಕು. ಇತರ ಡಿ ಕೊಟ್ಟಿದ್ದು ತರ ಗೋ ಉಪ್ಪಿಗೋ ಸಾಕಷ್ಟೇ ಎಂದು ಆತ ಒಂದು ತ್ಥೊ [(ಕದಲ್ಲಿ ಹೇಳುತ್ತಾ ನೆ. ಸುಂದರ, ಸ್ಭು ರದ್ರೂಪ ಪ; ವಾಣಿಯಲ್ಲಿ ೫೧ ಅಮೃತ; ಯವನ ದರಬಾರಿನ ಉನ್ಮು' ಕ.ವಿಲಾಸ ಜೀವನದ ಸಾಮಿಪ್ಯ. ಜಗನ್ನಾ ನ ಕವಿತೆಯ ಕಲ್ಪವೃಕ್ಷಕ್ಕೆ ಅಸಂಖ್ಯ ಪುಷ್ಪ ಗಳು. ಶೃಂಗಾರರ ಸದ ಬುಗ್ಗೆಗಳು. ಟಾಟ 1 ಸ”ದಲ್ಲಿ ಶ್ರ ಚುಟುಕು ಕವಿತೆಗಳ ಸಂಗ್ರಹವೇ ಇದೆ. ಈ ಸಮಯ ದಲ್ಲೇ ಜಗನ್ನಾಥನ ಪ್ರಜಯ ಪ್ರಸಂಗ ಘಟಿಸಿದ್ದು. ಕಾವ್ಕಪಿ ಬಯ” ಶಾಜ ಹಾನನಿಗೆ ಪ್ರಿ ಚನ ಗಿದ್ದ ಜಗನ್ನಾಥ ಥ ಒಂದು ದಿನ ಚಕ್ರ ವರ್ತಿಯೊಡನ ಚದುರಂಗವಾಡುತ್ತ ಕುಳಿತಿದ್ದನಂತೆ. ಆಗ ನೀರಡಿಸಿದ ಅರಸನು ಪಾನೀಯ ಕ್ಕಾಗಿ ಹೇಳಿ ಕಳಿಸಿದನಂತೆ. ರಂಭೆ ಯಂಥ ಒಬ್ಬ ಯವನ ತರುಣಿ ತಲೆಯ ಮೇಲೆ ಪುಟ್ಟ ನಿರಿನ ಕೊಡ ಇಟ್ಟುಕೊಂಡು ಮಂದಾ- ಕ್ರಾಂತವಾಗಿ ಚಕ್ರವರ್ತಿಯ ಕಡೆ ಸಾಗಿ ಅವನ ಮುಂದೆ ಅದನ್ನಿರಿಸಿದಳಂತೆ. ಅವಳನ್ನು ನೋಡಿ ದೊಡನೆ. ಜಗನ್ನಾಥ ಹೀಗೆಂದನಂತೆ; ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ ಕುಸುಂಭಾರುಣಿಂ ಚಾರುಚೇಲಂ ವಸಾನಃ! ಸಮಸ್ತಸ್ಯ ಲೋಕಸ್ಯ ಚೇತಃಪ್ರವೃತ್ತಿಂ ಗೃಹೀತ್ವಾ ಘಟೀ ನೃಸ್ಯ ಯಾತೀವ ಭಾತಿ॥* ಅವಳ ಹೆಸರು ಲವಂಗಿ. ದಂತಕಥೆಯ ಪ್ರ- ಕಾರ ಅವಳು ಸ್ವತಃ ಶಾಜಹಾನನ ಮಗಳು. ಶಾಜಹಾನನ ಪ್ರಸಿದ್ಧ ಪುತ್ರಿಯರ ಯಾದಿಯಲ್ಲಿ ಲವಂಗಿಯ ಹೆಸರು ಕಾಣುವುದಿಲ್ಲ ನಿಜ. ಆದರೆ ಆಗ ಮೊಗಲಬಾದಶಹರು ರಾಜಕೀಯ ಕಾರಣ ಗಳಿಗಾಗಿ ಅಸಂಖ್ಯ ಸ್ತ್ರೀಯರನ್ನು ಮದುವೆ ಯಲ್ಲೋ ಕಾಣಿಕೆಯಾಗಿಯೋ ಸ್ವೀಕರಿಸುತ್ತಿ ದ್ವರು. ಬಹುಶಃ ಲವಂಗಿ ಇಂಥ ಪ ಪ್ರಸಿದ್ಧಿ ಪಡೆ ಯದ ಶಾಜಹಾನನ ಪ್ರಿ (ಯಸಿಯರಲ್ಲೊ ಬ್ಬಳ ಸೇ ಬಟ್ಟ ಕುಚದ ಈ ತರಳೆ ಕೆಂಬಣ್ಣದ ಬಟ್ಟೆ ತೊದ್ಬು ಕೊಡವನ್ನು ತಲೆಗೇರಿಸಿ ಸಾಗು ಬತ್ತ ಜಗತ್ತಿ ನ ಮನಸನ್ಸೆ. ಹಿಡಿದು ಕೊಡ ದಲ್ಲಿ ಮಡನಿಕೊಂಡು 1೬81. 4೮ ಎನಿಸು. ತದೆ, ಕಸ್ತೂರಿ, ಮಾರ್ಚ್‌ ೧೯೬೨ ಮಗಳಾಗಿರಬಹುದು. ಲವಂಗಿಯ ರೂಪ ಜಗನ್ನಾಥನ ಮನಸ್ಸಿನಲ್ಲಿ. ಅಚ್ಚೊ ತ್ತಿ ಹೋಯಿತು. ಸ್ಟುರದ್ರೂಪಿಯೂ' ಜಾ ರಸಿಕನೂ ಆದ ಜಗನ್ತಾ ಧನ ಮೇಲೆ ಆ! ಸಂವತ ತರುಣಿಗೂ ಮನಸ್ಸಾ ಗಿತ್ತು. ಈರ್ವ ರ ಪ್ರಣಯದ ಬೆಳವಣಿಗೆ, ಅವರು ಹೇಗೆ ಅಭಿಪ್ಪಾ ಯಗಳನ್ನು ವಿನಿಮಯ ಮಾಡಿಕೊಂಡರು ಎಂಬ: ಬಗ್ಗೆ ಗ ವಿವರಗಳು ದೊರೆ ಖುವುದಿಲ್ಲ.. ಆದರೆ ಮೊಗಲ ಅಂತಃಪ್ರೆರದ ಆಗು. ಹೋಗುಗಳ! ಚರಿತ್ರೆಯನ್ನು ನೋಡಿದರೆ ಅಲ್ಲಿನ ನಾರಿಯರಿಗೆ! ಬೇಕಾದ ಪೆರುಷನೊಡನೆ ಸಂಪರ್ಕವನ್ನು ಸ್ಪಾ-' ಪಿಸುವ ಉಪಾಯಗಳು ಚೆನ್ನಾಗಿ ಗೊತ್ತಿ ಧ್ವವೆಂದು ವೇದ್ಯವಾಗುತ್ತದೆ. ಶಾಜಹಾನನ ಹಿರಿಯ ಪುತ್ರಿ ಜಹನಾರಾಳ ಪ್ರಣಯ ಪ್ರಸಂಗಗಳು ಕುಪ್ರಸಿ ದವೇ ಆಗಿದ್ದವು. ಔರಂಗಜೇಬನಂಥ ಮಡಿವಂ ತನ ಮಗಳು ಜೇಬುನ್ನೀಸಾ ಕೂಡ ಗುಪ್ತಪ ಪ್ರಣ ಯ ಗಭ! ಯಶಸ್ವಿ ಯಾಗಿಯೆ ಸ ದ್ವಳು. ಲವಂಗಿ-ಜಗನ್ನಾಥರ ಪ್ರಣಯ ಬೆಳೆಯಿತು. ಜಗನ್ನಾಥನಿಗೆ ಆಗ ೪೫ ಮೀರಿರಬೇಕೆನಿಸುತ್ತದೆ.. ಅವನ ಮದುವೆ ಎಂದೋ ಸ್ಮಜಾತಿಯಲ್ಲಿ ಆಗಿ- ತ್ತು. (ಹೆಂಡತಿಯ ಹೆಸರು ಭಾಮಿನಿಯೆಂದಿ: ತ್ತಂತೆ. ಆದ್ದರಿಂದಲೇ ಆತ ತನ್ನ ಕವನಗುಚ್ಛಕ್ಕೆ, “ಭಾವಿನೀವಿಲಾಸ” ಎಂದು ಹೆಸರಿಟ್ಟಿ ದ್ದನು ) ಲವಂಗಿಯೊ ನವ ತರುಣಿ. ಆದರೆ ಆ ಕಾಲದ ಜನರ ಶರೀರಸ್ವಾಸ ಹ ಬೇರೆಯೆ ತರವಾಗಿತ್ತು; ಆಗಿನ ತರುಣಿಯರನ್ನಾಕಶ್ಚಿಸುವ ಸಂಗತಿಗಳೂ: ಬೇರೆಯೆ ಇದ್ದವು. ಅದು ವೀರಪೂಜೆಯ ಕಾಲ. ಜಗನ್ನಾಥ ಕವಿಗಳಲ್ಲಿ ವೀರನಾಗಿದ್ದ. ನನ್ನನ್ನು ಮೀರಿಸುವವರಿದ್ದರೆ ಬನ್ನಿ ಎಂದು ಸಡ್ಡು ಹೊಡೆದು ನಿಲ್ಲುವ ಅವನ ಮುಂದೆ ಕವಿಗಳೂ 'ಪಂಡಿತೆರೂ ಪೆಟು ತಿಂದ ನಾಯಿಗಳ ಹಾಗೆ ಬಾಲ ಮಡಚಿ ನಿಲ್ಲುತ್ತಿದ್ದರು. ಲವಂಗಿ ಅವನನ್ನು ಮೆಚ್ಚಿದಳು. ಶಾಜಹಾನ ಅವರಿಬ್ಬರು ಜೋಡಾಗುವುದನು: ತಡೆಯಲು ಯತ್ನಿಸಲಿಲ್ಲ, ಅಥವಾ ಸಮರ್ಥನ 1 || " ಯವನಿಯನ್ನು ವರಿಸಿದ ಬ್ರಾಹ್ಮಣ ಕಿ ೫ಷ್ಠಿ ದ ಆ. (೨ ಸುಳ್‌ ಲವಂಗಿಯರ ಈ ವಿಜಾತೀಯ ಪ್ರಣಯವನು ಕುರಿತು ಹಲವು ಕವಿತೆಗಳು ಜಲ್ಲೆ ಅವನ ಕಾವ್ಯ ಶಕ್ತಿ ಅವಳ ಮೇಲೆ ಮಕರಂದವಾಗಿ ಹರಿಯಿತು. ಅವಳಿದ್ದರೆ ಅವನಿಗೆ ಬೇರಾವ ಭಾಗ್ಯವೂ ಬೇಕಾಗಿರಲಿಲ್ಲ. ನ ಯಾಚೇ ಗಜಾಲೀಂ ನವಾ ವಾಜಿರಾಜಿಂ ನ ನಿತ್ತೇಷು ಚಿತ್ತಂ ಮದೀಯಂ ಕದಾನಏ। ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ ಲವಂಗೀ ಕುರಂಗೀದೃಗಂಗೀಕರೋತು॥* ಎಂದಾತ ಶ್ಲೋಕ ಕಟ್ಟಿದ್ದ. ಹಿಂದೂ ಧರ್ಮದ ಮಾನವುಳಿಸಿದ ಪಂಡಿತ ದಿಗ್ಗಜನಾದವನು ಹೀಗೆ ಧರ್ಮವಿರುದ್ಧವಾಗಿ ವಿಧರ್ಮಿಯೊಬ್ಬಳೊಡನೆ ಚೆಲ್ಲಾ ಟ ನಡೆಸಿರುವು ದನ್ನು ಕಂಡು ಯಾರೋ ಅವನಿಗೆ ಸ ರ್ಗ ನರಕ ಗಳ ಎಚ್ಚರ ಕೊಟ್ಟಿರಬೇಕು. ಕ ನಿಜವಾದ ಪ್ರಣಯೋನ್ಮತ್ತನ ಹಾಗೆ ಆತ ಉತ್ತರವಿತ್ತದ್ದು ಹೀಗೆ: ಯವನೀ ನವನೀತಕೋಮಲಾಂಗೀ ಶಯನೀಯೇ ಯದಿ ಲಭ್ಯತೇ ಕದಾಚಿತ್‌! ಅವನೀತಲಮೇವ ಸಾಧು ಮನ್ಯೇ ನವಸನೀಮಾಘವನೀ ನಿನೋದ ಹೇತುಃ] ಅಪರ ವಯಸ್ಸಿನ ಪ್ರಣಯ ಯಾವಾಗಲೂ ವರ್ತಿಸುವ ಹಾಗೆ ಜಗನ್ನಾಥನ ಯವನೀ ಪ್ರೇಮ ಉನ್ಮುಸ್ತವಾಗಿಯೆ ಮೆರೆಯಿತು. ಯಾವ ಮುಚ್ಚು * ಆನೆ ಬೇಡ, ಕುದುರೆ ಜೀಡ, ಧನ- ಧಾನ್ಯವಂತೂ ಬೇಡವೇ ಬೇಡ. ಈ ಉಬೈೆದೆಯ ಲವಂಗಿ ಕೊಡವನ್ನು ತಲೆಯ ಮೇಲಿರಿಸಿ ಕೊಂಡು ನಡೆಯುತ್ತ ನನ್ನ ಮೇಲೊಮ್ಮೆ ತನ್ನ ಎರಳೆ ಕಣ್ಣುಗಳನ್ನು ಚೀರಿದರೆ ನಾ ಧನ್ಯ. * ಬೆಣ್ಣೆ ಮ್ಳೈ ಯ ಈ ಯವನಿಯೊಬ್ಬ ಳು ಮುಗ್ಗು ಲಲ್ಲಿದ್ದ ಕೆ ಈ ಭೂಮಿಯೇ ನಗೆ ಸಾಕು ಸ ರ್ಸೋದ್ಯಾನದಲ್ಲಿ ಏನು ಸುಖ? ಮರೆಯೂ ಇರಲಿಲ್ಲ. ಮಡಿವಂತರಾದ ಬ್ರಾಹ್ಮಣ ರಿಗೆ ಇದು ಅಸಹನೀಯವೆನಿಸಿತು. ಹೆಟ್ಟಿಗಾಗಿ ಯವನರಾಜ ಸೇವೆಯೆ ಕೀಳು; ಮೇಲೆ ಯವನೀ ಸ್ನೇಹ. ಕಾಶಿಯ ಪಂಡಿತ ಸಭೆಗಳಲ್ಲಿ ತೀಕ್ಷ್ಣ ವಾದ ಖಂಡನೆಗಳಾದವು. ಬಹುಶಃ ಈ ಖಂಡನೆಗಳಲ್ಲಿ ತಮಿಳು ದೇಶದ ವಿದಾ ಂಸನೂ ಜಗನ್ನಾ ಥನಂತೆ ಮಹಾಪ ಪ್ರತಿಭಾ ಸ ಅಲಂಕಾರಶಾಸ್ತಿ ಯೂ ಚ ಆದ ಅಪ್ಪ ಯ್ಯ ದೀಕ್ಷಿತನು *ೆಮುಂಡಾಳ್ತನ ನ ವಹಿಸಿರ ಜು ದಿದ್ದ ಕೆ ಅಪ್ಪ ಯ್ಯ ದಿಟ್ರಿತನ ಮೇಲೆ ಜಗನ್ನಾ ಥನ. ಬಂದ ಗ ಕೈ ಕಾರಣ ಗಿ ಕಷ್ಟ. ಜಗನ್ನಾಥನು ಹ "ರಸ ಸು ಅಲಂಕಾರಶಾಸ್ತ್ರ ಗ ಗ್ರಂಥದಲ್ಲಿ ನೆವ ಸಿಕ್ಕಿದಲ್ಲೆಲ್ಲ ಅಪ್ಪಯ್ಯ *ಬತ್ಷತನನ್ನು ಹೆಸರು ಹೇಳಿ ಖಂಡಿಸ ಚಿದ ಅಪ್ಪಯ್ಯ ದೀಕ್ಷಿ ತನು ಹೇಳಿದ್ದು ಒಂದೂ ಸರಿಯಲ್ಲ. ಜಗ “ದ್ರವಿಡ ಶಿಶು'-ತಮಿಳು ಮಗು, ಬುದ್ಧಿ ಸಾಲದು ಪಾಪ! ಅಪ್ಪಯ್ಯ “ಚಿತ್ರ ಮೀಮಾಂಸಾ” ಎಂಬ ಗ್ರಂಥ ಬರೆದರೆ ಈತ “ಚತ್ರಮೀಮಾಂಸಾ ಖಂ- ಡನೆ” ಎಂಬೊಂದು ಗ್ರಂಥವನ್ನೇ ಬರೆದ. ಜಗ ನ್ನಾಥ ತನ್ನ ಹಿಂದಿನ ಅಲಂಕಾರ ಶಾಸ್ತ್ರಿಗಳೆಲ್ಲರ ಅಭಿಪ್ರಾಯಗಳನ್ನೂ ಖಂಡಿಸದೆ ಬಿಟ್ಟಿ ಲ್ಲ. ಆದರೆ ಅಪ್ಪ ಯ್ಯ ನಬಗೆ ಮಾತ್ರ ಚುನಾಯಿಸಿದ ಬೈಗಳು ಕಾದಿರಿಸಲ್ಪಟ್ಟಿದೆ. ಜಗನ್ನಾ “ನ ವೈಯಕಿ ಕ ರೋಷಕ್ಕೆ ಪಕ್ಕಾದ ಇನ್ನೂ ಒಬ್ಬ ಸ ಇದ್ದಾನೆ. ಅವನೆಂದಕೆ ವ್ಯಾಕರಣ ಗ್ರಂಥವಾದ ಸಿದ್ಧಾ ಂತ ಕೌಮುದಿಗೆ “ಮನೋರಮಾ” ಎಂಬ ಜನಪ್ರಿ ಯ ವ್ಯಾಖ್ಯಾನ ಬರೆದ ಭಟ್ಟೋಜಿ ದೀಕ್ಷಿತ. ಜಗನ್ನಾಥನ ವ್ಯಾಕ ರಣ ಇಸ ಶೇಷ ಭಟ್ಟಿನೆ ನೇ ಭಟ್ಟೂ ಸ ದೀಕ್ಷಿತನ ಗುರುವೂ ಆಗಿದ ನಂತೆ, ದೀತ್ಷಿತನು ಗುರುವಿಗೆ ದ್ರೋಹ ಬಗೆದನಂತೆ. ತಕೋ! ಅವನ “ಮನೋರಮಾ? ವನ್ನು ಖಂಡಿಸಲು "ಮನೋರಮಾಕುಚಮರ್ದನ". ಎಂಬೊಂದು ಗ್ರಂಥವನ್ನೇ ಜಗನ್ನಾಥ ಸೃಷ್ಟಿಸಿದನು. ೪ ಕಸ್ತೂರಿ, ಮಾರ್ಚ್‌ ೧೯೬೨ ಜಗನ್ನಾಥನ ಸ್ವಭಾವವೇ ಹಾಗೆ... ಆತ ಉದ್ಧ ತ, ಒಬ್ಬದವಕುದರೆ ಅವರು ಪರಮ ಶತ್ರು ಗಳು” ಮೆಚ್ಚಿ 'ದವರು ಇ ಇಂದ್ರಚಂದ್ರರು- ಜ್‌ ಆತ ಶ್ವಾ ಸಡೊಡನೆ (| ಬುದ್ಧಿ, ಕವಿ ಹೃ ಸ ಸೇರಿಕೊಂಡಿತ್ತು ಅವನಲ್ಲಿ. ಕೂದ ಲನ್ನು ಸೀಳುವಂಥ ತರ್ಕಶಕ್ತಿಯಿಂದ ಅವನು "ರಸಗಂಗಾಧರ” ದಲ್ಲಿ ತನ್ನ ವಾದಗಳನ್ನು ಮಂಡಿಸುವಾಗ ನಸ್ರು ಮೆಚ್ಚ ಡೆ ವಿಧಿಯೇ ಇಲ್ಲ. ಸಂಸ್ಕೃತದಲ್ಲಿ ೨೫ಎ ಅಲಂಕಾರಿಕರಲ್ಲಿ ಅವನೇ ಕೊನೆಯವ, ಅನೇಕ ರೀತಿಗಳಲ್ಲಿ ಶಿವ ನದೇ ಕೊನೆಯ ಮಾತು ಕೂಡ. ಹಿಂದಿನವರು “ದೋಷವಿಲ್ಲದ, ಗುಣವುಳ್ಳ ಶಬ್ಮಾರ್ಥಗಳು ಕಾವ್ಯ," “ರಸವುಳ್ಳದ್ದೇ ಕಾವ್ಯ”, “ವಕ್ರ್ರೋಕ್ತಿಯೆ ಕಾವ್ಯದ ಜೀವಾಳ” ಇತ್ಯಾದಿ ಯಾಗಿ ಬಗೆಬಗೆಯಾಗಿ ಹೇಳಿದ್ದೆಲ್ಲ ಸಾಕಷ್ಟು ಚಿಂತಿಸದೆ ಹೇಳಿದ ಮಾತು. "ರಮಣೀಯಾರ್ಥ ಪ್ರತಿಪಾದಕಃ ಶಬ್ದಃ ಕಾವ್ಕಂ” ಚೆಲುವಾದ ಅರ್ಥವನ್ನು ವೃಕ್ತಪಡಿಸುವ ಶಬ್ದವೇ ಕಾವ್ಯ ಎಂದು ಅವನು ಸಿದ್ದಾಂತಪಡಿಸಿದ್ದು ಅತ್ಯಾಧು ನಿಕವಿಚಾರಕರಿಗೂ ಸರಿಯಾಗಿ ಕಂಡಿದೆ. ಆದರೆ ಕೆಲ ವೇಳೆ ಜಗನ್ನಾಥನ ಛಲ ಅವನನ್ನು ಅಡ ದಾರಿಗೆ ಹಚ್ಚುತ್ತದೆ. ಕಾವ್ಯದಲ್ಲಿ ಉತ್ತಮ, ಮಧ್ಯಮ, ಅಧಮ ಎಂದು ಮೂರು ವಿಧವನ್ನು ಹಿಂದಿನವರು ಹೇಳಿದ್ದರೆ ಅವರಿಂದ ತಾನು ಬೇಕೆಯೆ ಎಂದು ತೋರಿಸುವ ಸಲುವಾಗಿಯೆ; ಕಾವ್ಶೃ ನಾಲ್ಕು ವಿಧ-- ಉತ್ತಮೋತ್ತಮ, ಉತ್ತಮ, ಮಧ್ಯಮ ಮತ್ತು ಅಧಮ ಎಂದು ಇವನ ಸಾಧನೆ. ತನ್ನ ಪ್ರತಿಪಾದನೆಗಳಿಗೆ ಉದಾ ಹರಣೆಗಳನ್ನು ಕೊಡಬೇಕಾದಾಗ ಇತರ ಕವಿ ಗಳಿಂದಾರಿಸದೆ. ತನ್ನ ಪದ್ಯಗಳನ್ನ ಕೊಡು ತ್ತಾನೆ ಅವನು. “ಕಸ್ತೂರಿ ಮೃಗಕ್ಕೆ ಪರಿಮಳ ಕ್ಕಾಗಿ ಬಣಗು. ಹೂಗಳ ಹಂಗೆ?” ಎಂದು ಅವನ ಪ್ರ ಶ್ನೆ ಈ ಔದ್ಧತ್ಯವೂ ನಮಗೆ ಅತಿರೇಕ ವಾಗಿ ಸಂ ರಾಜಾಶ್ರಯದ ಧೈರ್ಯ, ಪಾಂಡಿತ್ಯದ ಅಹಂ ಮನ್ಯತೆ, ಯವನೀ ವಿಲಾಸದ ಉನ್ಮಾದಗಳಲ್ಲಿ ಲೋಲಾಡುತ್ತಿದ್ದ ಜಗನ್ನಾಥನಿಗೆ ಜಗತ್ತು ತೃಣ ಪ್ರಾಯವಾಗಿ ಕಾಣುತ್ತಿತ್ತು. ಆದರೆ ಅದು ಪರ ಭ[ವಸಾನ ಹೊಂದಲೇಬೇಕಾಗಿತ್ತು. ಅವನ: ಆಶ್ರಯದಾತ ಆಸಫಖಾನನ ಮರಣ ಮೊದ ಕಿತ ಹೊಡೆತವಾಯಿತು. ಅನಂತರ ಶಜಹಾನ ನನ್ನು ಔರಂಗಜೇಬ ಸೆಕೆಯಲ್ಲಿಟ್ಟು ಅಣ್ಣ ದಾರಾ ನನ್ನು ಕೊಲ್ಲಿಸಿದ್ದು. ಕಲಾಭಿಮಾನಿ ಚಕ್ರವ ರ್ರಿಯೂ, ಸಂಸ್ಕೃತಾಭಿಮಾನಿ ಯುವರಾಜನೂ ಪತನ ಹೊಂದಿ ಧರ್ಮಶುಂಠ ಅರಸಿಕ ಶಿಖಾ ಮ.ಣಿಯೊಬ್ಬ ಪಟ್ಟಿ ಕೈ ಬಂದಾಗ ಜಗನ್ನಾಥನಿಗೆ ಅಲ್ಲಿ ಎಡೆ ದೊರೆತೀತೆ? ಜಗನ್ನಾಥ ದಿಲ್ಲಿಯನ್ನು ಬಿಡಬೇಕಾಯಿತು. ಅವನ ಗೃಹ ವಕ್ರಿಸಿತು. ದೇಶದಿಂದ ದೇಶಕ್ಕೆ ತನ್ನ ಯವನಿಯೊಡನೆ ಆತ ಅಲೆದ. ಕೆಲ ಕಾಲ ಕುಚಬಿಹಾರದ ಪ್ರಾಣ ನಾರಾಯಣ ರಾಜ ಅವನಿಗೆ ಆಶ್ರಯವಿತ್ತ. ಅವನ ಯಣವನ್ನು “ಪ್ರಾಣಾಭರಣ'” ಕಾವ್ಶ ದಿಂದ ಜಗನ್ನಾಥ ತೀರಿಸಿದರು. ಆದರೆ ಆ ರಾಜ್ಯವೂ ಔರಂಗಜೇಬನ ಪಾಲಾಯಿತು. ಇಳಿ ವಯಸ್ಸು, ವಿಲಾಸ ಜೀವನದ ಅಭ್ಯಾ ಗಳ ಭಾರ, ಸಿರಾಶ್ರಯ, ಜಗನ್ನಾಥನ ಮನಸ್ಸು ಈಗ ಪರಮಾತ್ಮನ ಕಡೆ ಹೊರಳಿತು. ಒಂದೆಡೆ ಅವನು ವಿಷ್ಣ ನನ್ನು ನೃದಿಂದ ಸ್ತು ತಿಸುತ್ತ, ನಿಷೀದತಾ ನಾಥ ವಿಷಾನಲೋಪಹಮೇ ನಿಷಾದಭೂಮಾೌ ಭವಸಾಗರೇ ಹರೇ ಪರಂ ಪ್ರತೀಕಾರಮಪಶ್ಯತಾಧುನಾ ಮಯಾಯನಮನಾತ್ಮಾ ಭವತೇ ನಿವೇದಿತಃ | ಈ ವಿಷಾಗ್ನಿಯಂಥ ಸಂಸಾರದಲ್ಲಿ ಪಶ್ಚಾತ್ತಾಪ ದಿಂದ ನೊಂದ ನನಗೆ ಸ್ನ ಜು ಕಾಣದು. ನಿನಗೇ ನನ್ನನ್ನು ಅರ್ಪಿಸಿಕೊಂಡಿ ದ್ವೇನೆ-- ಎಂದು ಅತ್ತಿದ್ದಾನೆ. ಕ ದೇವ ಸ್ತೋತ್ರಗಳಲ್ಲಿ ಅನಿರ್ವಚನೀಯವಾದೊಂದು ಆರ್ತ ಭಾವವಿದೆ. ಗಗ. ೌ ಗ 1" ಸ್ರ ಗ್‌ ನಿರ್ಭಲವಾಗಿ ಸ್ನಾನ ಮಾಡುವುದಕೆಲ್ಲಿ ಎಷ್ಟು ಸಂತೋಷವಿದೆಯೆಂಬುದು ಲೈಫ್‌ಬಾಯ್‌ ಯಿಂದ ಗೊತ್ತಾಗುತ್ತದೆ. ಆ ಬೇಗೆಯ ಆಯಾಸದ ಭಾವವನ್ನು ಹೋಗಲಾಡಿಸುವುದಕ್ಕೂ ಮುತ್ತು ಕೊಳೆಯಲ್ಲಿರುವ ಕ್ರಿಮಿಗಳನ್ನು ತೆಗೆಯುವುದಕ್ಕೂ ಲೈಫ್‌ ಬಾಯಗೆ ಸಮಾನವಾದದ್ದು ಯಾವುದೂ ಇಲ್ಲ. ಇಡೀ ಸಂಸಾರಕ್ಕೆ ಲೈಫ್‌ ಬಾಯ್‌ಯಿಂದೆ ಸುಖಮಯ ಜೀವನ. ರೈಫ್‌'ಜಾಯ್‌ ಎಲ್ಲಿದೆಯೋ ಅಲ್ಲಿದೆ ಆರೋಗ್ಯ! ೩. 20-229 1? ೫೬ ಕಸ್ತೂರಿ, ಮಾರ್ಚ್‌ ೧೯೬೨ ಅಲೆಯುತ್ತ ಕಾಶಿಗೆ ಬಂದ. ಅಲ್ಲಿ ಬ್ರಾಹ್ಮ ಣರ ಬಹಿಷ್ಕಾರ ಕಾದಿತ್ತು... ಯಾರಿಗೂ ಬೇಡ ವಾಗಿದ್ದ ಆತ ಲಅಲವಂಗಿಯೊಡನೆ.. ಒಂದು ಮುಂಜಾನೆ ಗಂಗಾತೀರದಲ್ಲಿ ಬಿದ್ದುಕೊಂಡಿ ದ್ಮಾಗ ಅವನ ಆಜೀವ ದ್ವೇಷಿ ಅಪ್ಪಯ್ಯ ದೀಕ್ಷಿತ ಗಂಗೆಯಲ್ಲಿ ಮಿಂದು ಮಡಿಯಾಗಿ ಬಿಡಾ ರಕ್ಕೆ ಹೊರಟವನು ಮುಸ್ಲಿಂ ಸ್ತ್ರೀಯ ಸಂಗಡ ಮಲಗಿದ ಬ್ರಾ ಹ್ಮಣನೊಬ್ಬನನ್ನು ಕಂಡು ಸಂ- ಸ್ಕೃತದಲ್ಲೇ ಮೂಗು ಮ:ರಿದ: ಕಿಂ ನಿಃಶಂಕಂಶೇಷೇ ಶೇಷೇ ವಯಸಿ ತ್ವವರಾಗತೇ ಮೃತ್ಯೌ ? ಮುಪ್ಪು ಬಂದಿದ್ದರೂ ಚಿಂತೆಯಿಲ್ಲದೆ ಇನ್ನೂ ಮ ಲಗಿದ್ದಿ (ಯಲ್ಲಾ -ಎಂದು ಸ ಶ್ಲೋಕ ವನ್ನು "ನುಡಿದವನೇ ಜಗನ್ನಾಥನ ಗುರುತು ಹತ್ತಿ, ಅವಸರವಸರವಾಗಿ ಜೀ! ಮುಗಿ- ಸಿದ. ಅಥವಾ ಸುಖಂಶಯಿಥಾ ನಿಕಟೀ ಜಾಗರ್ತಿ ಜಾಹೃನೀ ಭವತಃ। (ಇರಲಿಬಿಡು. ಹಾಗೇ ಮಲಗಿರು. ಹತ್ತಿರವೇ ಗಂಗಾಮಾತೆ ನಿನಗಾಗಿ ಎಚ್ಚತ್ತೇ ಇದ್ದಾಳಲ್ಲ) ಅಪ್ಪಯ್ಯ ಮು ದೆ ಸಾಗಿದ. ಜಗನ್ನಾಥನಿಗೆ ತಟ್ಟನೆ ಹೊಳೆಯಿತು. ಶತ್ರುವಾದರೂ ಅಪ್ಪೆ ಯ್ಕ ತನಗೆ ದಾರಿ ತೋರಿಸಿದ್ದಾನೆ. ನಿಜ. ನನಿಸಿನ್ನು ಗಂಗೆಯೆ ಗತಿ. ಜಗನ್ನಾಥ ಎದ್ದು ಕುಳಿತ. ಗಂಗೆಯನ್ನು ಶ್ಲೋಕಗಳಲ್ಲಿ ಸ ಸು ತಿಸಿದ. ಅವನ ಭಕ್ತಿ ಎಷ್ಟು ಏಕಾಗ್ರ ವಾಗಿತ್ತೆ ದಕ, ಅವನ ಶ್ಲೋಕಗಳು ಎಷ್ಟು ಮನೋಹರವಾಗಿದ್ದ ವೆಂದರೆ ಟೂ ಶ್ಲೋಕದೊಡನೆ ಗಂಗೆ ಒಂದೊಂದು ಪಾವಟಿಗೆ ಏರಿ ಬಂದಳು. ೫೨ ನೇ ಶ್ಲೋಕದೊಡನೆ ಜಗನ್ನಾಥ ಮುಕ್ತಾಯಗೊಳಿಸಿ ದಾಗ ಅವನನ್ನೂ ಅವನ ಲವಂಗಿಯನ್ನೂ ಸೇರಿಯೇ ತನ್ನ ಸೆರಗಿನೊಳಗೆ ಸೆಳೆದುಕೊಂಡು ಹೋಗಿಬಿಟ್ಟಳು. ಬ್ರಾಹ್ಮಣರಿಗೆ ಬೇಡವಾದ ವನು ಗಂಗೆಗೆ ಬೇಕಾದನು. ಈ ಕಥೆ-ಜಗನ್ನಾಥನ “ಗಂಗಾಲಹರಿ” ಯನ್ನು ಫ್ರೇಳಿ ಮೆಚ್ಚಿ ಗ್ಗ ಅವನನ್ನು ಸೆಳೆದೊಯ್ದದ್ದ:- ಅಕ್ಷರಶಃ ಸತ ವಿಲ್ಲದಿರಬಹುದು. ಸಂಸ್ಕೃತ ಸಾಹಿತ್ಯದ ರತ್ನಗಳಲ್ಲೊ ಂದಾದ ಈ ಗಂಗಾ ಸ್ತೋತ್ರದ ಶ್ಲೋಕಗಳು ಅವನ “ರಸಗಂಗಾ ಧರ”ದಲ್ಲಿ ಉದಾಹರಿಸಲ್ಪಟಿ,ರುವುದರಿಂದ ಅದೇ ಅವನ ಕೊನೆಯ ಕೃತಿಯಾಗಿರಲಾರದು. ಆದರೆ ಷು ಧೀರೋದ್ಧತ ಕವಿಯ ಜೀವನ ಹೀಗೆಯೆ ಹೇಗೋ ದುರಂತದಲ್ಲಿ ಮುಗಿದುಹೋಗಿರ ಬೇಕು ಅವನು “ರಸಗಂಗಾಧರ'”ವನ್ನು ತನ್ನ ಜೀವನದ ಕೊನೆಯ ಭಾಗದಲ್ಲಿ ಪ್ರಾರಂಭಿಸಿದ್ದ ನೆಂಬುದು ನಿರ್ವಿವಾದ. ಅದನ್ನು ಐದು “ಆನನ” ಗಳಲ್ಲಿ ಹೇಳುತ್ತೇನೆಂದಾತ ಪ್ರಾರಂಭದಲ್ಲಿ ಸಾರಿದ್ದಾನೆ. ಆದರೆ ಎರಡನೇ ಆನನದ ಮಧ್ಯ ದಲ್ಲಿ ಒನ್ಮೆಲೆ ಅದು ನಿಂತುಹೋಗಿದೆ, ಯಾವ ನಿಲುಗಡೆಗೂ ಬಾರದೆ, ಒಂದು ಶ್ಲೋಕದ ನಡುವೆ. ಆ ಶ್ಲೋಕವನ್ನು ಪೂರ್ತಿಗೊಳಿಸಲೂ ಅವನಿಗೆ ಅವಕಾಶವಿರಲಿಲ್ಲ. ಕಾಲು ಜಾರಿ ಗಂಗೆಗೆ ಬಿದ್ದು ಆತ ಬಳಿದು ಹೋಗಿರಬಹುದು. ಆಮೇಲೆ ಹೀಗೆ ಕಥೆ ಬೆಳೆದಿರಬಹುದು. ಆದಕೆ ಒಬ್ಬ ಕವಿಯ ಜೀವನಕ್ಕೆ ಅದು ಸರಿಯಾದ ಕಾವ್ಯಮಯ ಮುಕ್ತಾಯವೇ ಸೈ-- ಸತ್ಯವಲ್ಲದಿ ದ್ಡರೂ ಸುಂದರ-- ಬಹುಶಃ ಶಿವ ಕೂಡ. * ಯುರೋಪಿನ ಕತ್ತಲೆಗಿಂತ ಭಾರತದ ಕತ್ತಲೆ ಎಷ್ಟು ಆಲ್ಲಿನ ಆಂಧಕಾರ ಶುಷ್ಕವಾದದ್ದನ್ಬು, ಸೌಂದರ್ಯವುಳ್ಳದ್ದು! ಅನಿರ್ವಚನೀಯ ದಟ್ಟ ವಾದದ್ದು; ಭಾರತದ್ದು ಸ್ಲಿಗ್ಗ ಮತ್ತು ಏನೂ ಕಾಣದಿದ್ದರೂ ಪಾರದರ್ಶಕದ ಹಾಗೆ. ಯಶೋ ಪಿನ ಕತ್ತಲೆ ಕಗ್ಗ ಲಿನ ಗೋಡೆ, ನಮ್ಮ ದೋ ಕರಿ ಮಖಮಂಲ್ಲಿನ ಪರದೆ. ಮೋಹನ ಕಿಶೋರ (ಹಂದಿ) ೫ ವಾರು ಜನರನ್ನು ಅದು ಕಚ್ಚಿತ್ತು. 1 | ಕ್ರ ಕ 'ಯಲುಸ ಸತಾ ್‌್‌ ್‌ ಚ್‌ ಟ್‌್‌್‌್‌ಾ್‌್‌್‌. . ಸಮಾಧಿ ಭಂಗ ಹೊಂದಲಿಲ್ಲ. "ಕ ೮ 68 1 | ಗ್ಗ ವ 11118] | | 8 ೫. 1[( ೦ ವ ಸೌರ ಸ್ವಾ ನಂದರ ಬಹುದಿನಗಳ 5] ಹಿಂದೆ ತಮ್ಮಪ್ರವಚನದಲ್ಲಿ ಹೀಗೆಂದಿ ದ್ವರು- ಒಮ್ಮೆ ಹ! ಬುದ್ಧ ೫ ಸಂಜೆಯ ವೇಳೆ ಒಂದು ಮಠಕ್ಕೆ ಹೋಗಿ ರಾತ್ರಿ ಕಳೆ ಸ್ಥಳ ಕೇಳಿದರು. ಮಠಾಧೀಶ ಮಡ ಹಿಂದೂ ಪುರೋಹಿತನಿದ್ದ. ಅವನು ಬುದ್ಧರನ್ನು ಕಾಣುತ್ತಲೆ( ಉರಿದೆದ್ದು ತಿರಸ್ಕಾರದಿಂದ ಹೀಗೆಂದ- “ಆ ನದೀತೀರದ ಕೋಣೆಯಲ್ಲಿ ಸ್ಟ ಸಳ ಎದೆ. ಬೇಕಿದ್ದರೆ, ರಾತ್ರಿ ಕಳೆಯಬಹುದು.” ಸತ್ಯ ಸಂಗತಿಯೇನಂದಕೆ, ಆ ಕೋಣೆಯಲ್ಲಿ ಯತರ ಸರ್ಪವೊಂದಿತ್ತು. ಅದುವರೆಗೆ ಹಲ ತನ್ನ ಲ್ಲಿಗೆ ಬರುತ್ತಿದ್ದ ಶ್ರೀಮಂತ ಸಾ ತ್ರಿಕರನ್ನು ಪ್ರಕೋಹಿತ ಇದೇ ಕೋಣೆಯಲ್ಲಿ ಇರಗೊಡು ತ್ತಿದ್ದೆ. ಬೆಳಿಗ್ಗೆ ಅವರ ಹೆಣಗಳನ್ನು ನದಿಗೆಸೆಯ ಲಾಗುತ್ತಿತ್ತು, ಮತ್ತು ಸಂಪತ್ತೆಲ್ಲ ಪುರೋಹಿತನ ವಶವಾಗುತ್ತಿತ್ತು. ಭಗವಾನ್‌ ಬುದ್ಧರು ಅಲ್ಲೇ ತಂಗಿದರು. ರಾತ್ರಿ ಆ ಭಯಂಕರ ಸರ್ಪ” ಹೊರಬಿದ್ದಾಗ ಬುದ್ಧ ರುಢಾ ಫನಮಗ್ನರಾಗಿದ್ದ ರು. ಸರ್ಪ ಅವಕೆ ದುರು ಸ ಬುಸುಗುಟ್ಟಿತು. ಆದರೆ ಅವರ ಕಟ್ಟಕಡೆಗೆ ೫೭ ಅನುವಾದ: ಬಳ್ಳೂೂರು ಸುಬ್ರಾಯ ಆಡಿಗ ರ್ನಂ ಸ ರ ಸಾಧನಂ ಸರ್ಪ ಸಿಟ್ಟಿನಿಂದ ಕುರುಡಾಗಿ ತಲೆ ಜಜ್ಜಿ ಕೊಂಡು ಸತ್ತುಹೋಯಿತು. ಬೆಳಿಗ್ಗೆ ಪರೋ. ಹತನು ಬುದ್ಧರ ಶವವನ್ನು ನದಿಗೆಸೆಯಲು ಬಂದಾಗ, ಅವರು ಆಗಲೂ ಧ್ಯಾನಮಗ್ನರಾಗಿದ್ದು ದನ್ನೂ ಸರ್ಪ ಸತ್ತುದನ್ನೂ ಕಂಡ. "ಇದೇಕೆ ಹೀಗಾಯಿತು?'-ಎಂಬುದು ಅವನ ಪಾಲಿಗೆ ಕೊನೆ ಯವರೆಗೂ ಬಿಡಿಸಲಾರದ ಸಮಸ್ಯೆಯಾಯಿತು. ೫೮ ಕಸ್ತೂರಿ, ಮಾರ್ಚ್‌ ೧೯೬೨ ಎಷ್ಟೋ ವರ್ಷಗಳ ಹಿಂದಿನ ಮಾತು. ನಾನೊಂದು ನಾಯಿ ಸಾಕಿದ್ದೆ. ಅದು ಒಮ್ಮೆ ಗುಕ್ರೆಂದರೆ ಸಾಕು, ಆಗಂತುಕರ ಜೀವ ಹಾರಿ ಹೋಗುತ್ತಿತ್ತು. ಬೆಳಿಗ್ಗೆ ಹಾಗೂ ಸಂಜೆ ನಾವ ದನ್ನು ಮನೆಯೊಳಗೆ ಸಟ್ಟುತ್ತಿದ್ದೆವು. ಮಧ್ಯಾಹ್ನ ಮಾತ್ರ ಹೊರಗೆ ಜಗಲಿಯಲ್ಲಿ ಕಟ್ಟುತ್ತಿದ್ದೆವು. ಈ ಜಗಲಿಯಿಂದ ಮೂರನೇ ಮಾಳಿಗೆಗೆ ಹೋಗಲು ದಾರಿಯಿತ್ತು. ಮತ್ತು ಮಧ್ಯಾಹ್ನದ ವೇಳೆ ಹೊಸಬರಾರೂ ಮೇಲೆ ಹೋಗುತ್ತಿರಲಿಲ್ಲ. ಒಂದು ದಿನ ಅಕಸ್ಮಾತ್‌ ಮಧ್ಯಾಹ್ನದ ಗಾಡಿ ಯಿಂದ ನನ್ನ ಚಿಕ್ಕಪ್ಪ ಅಲ್ಲಿಗೆ ಬಂದರು. ಅವರು ಪೋಲೀಸ್‌ ಇನ್ಸ್‌ ಪೆಕ್ಟರ. ಅವರು ಹಾಗೆಯೇ ಮೇಲೇರಿದರು. ಮಕ್ಕಳದನ್ನು ನೋಡಿ-"ನಾಯಿ ಯಿದೆ, ಜಾಗ್ರತೆ' ಎಂದರು. ಅವರ ದನಿ ಕೇಳಿ ನಾನೂ ಮೇಲಿನ ಕೋಣೆಯಿಂದ ಹೊರಬಂದೆ. ಈಗವರು ಟೈಗರಿನತ್ತ ದೃಢಗತಿಯಿಂದ ಮುಂಬ ರಿಯುತ್ತಿದ್ದಾರೆ.. ಮತ್ತು ಟೈಗರ್‌ ನಿಂತು ಕೊಂಡರೂ ಬೊಗಳುವುದಿಲ್ಲ. ನಾನು ನಾಯಿಯ ಬಗ್ಗೆ ಎಚ್ಚರಿಕೆಯೀಯುವ ಮೊದಲೇ ಅವರು ಅದರ ಕಡೆ ಗಮನ ಕೊಡದೆ ಹಾಗೆಯೇ ಮೇಲೆ ಬಂದುಬಿಟ್ಟರು. “ಟೈಗರ್‌ ಏನೂ ಮಾಡಲಿಲ್ಲವೆ ನಿಮಗೆ?”- ಎಂದು ನಾನು ಪ್ರಶ್ನಿಸಿದಾಗ ಅವರೆಂದರು: “ಇದು ಎಷ್ಟೆಂದರೂ ನಾಯಿ; ನಾವು ಮಹಾ ಮಹಾ ದರೋಡೆಗಾರರನ್ನೂ ಎದುರಿಸಬೇಕಾ ಗುತ್ತದೆ! ” ಯಾರಾದರೂ ಜಗಲಿಗೆ ಕಾಲಿಡುತ್ತಲೇ ಗುರ್ರೆ ನ್ನುವ ಕ್ರ ಟೈಗರ್‌ ಚಿಕ್ಕಪ್ಪನನ್ನು ಕಾಣುತ್ತಲೇ ಅದೇಕೆ ಮೌನ ತಾಳಿತು?-. ಎಂಬುದೊಂದು ಅಗತ್ಯದ ಪ್ರಶ್ನೆಯಲ್ಲವೆ? ಜೇ ಕ್ರಾಂತಿಕಾರಿ ಹುತಾತ್ಮರಾದ ಶ್ರೀ ರಾಮ ಪ್ರಸಾದ ಬಿಸ್ಮಿಲ್ಲರು ಅಂದು ಯಾವುದೋ ಸ್ಟೇಶ ಸ್ನಿನಿಂದ ಗಾಡಿಯನ್ನೇ(ರಲಿದ್ದರು. ಎಂತೆಂತೋ ಪೋಲೀಸರಿಗೆ ಅದರ ಸುಳಿವು ಸಿಕ್ಕಿತು. ಸ್ಟೇಶ ನನ್ನು ಪೋಲೀಸರು ಮುತ್ತಿಬಿಟ್ಟರು. ಆದರೆ ಅವರಲ್ಲೊಬ್ಬನಿಗೂ ಬಿಸ್ಮಿ ಲ್ಲರ ಪರಿಚಯವಿರ ಲಿಲ್ಲ. ಸಮಯಕ್ಕೆ ಸರಿಯಾಗಿ ಬಿಸ್ಮಿ ಲ್ಲರು ಸೂಟ್‌ ಬೂಟ್‌ ಧರಿಸಿ ಕೈಯಲ್ಲಿ ಹಂಟರ್‌ ಹಿಡಿದು ದೊಡ್ಡ ಸಾಹೇಬರ ವೇಷದಲ್ಲಿ ಬಂದರು. ಸೂಟ್‌ ಕೇಸ್‌ ಕೂಲಿಯ ತಲೆಯ ಮೇಲಿರಿಸಿ, ಫರ್ಸ್ಟ್‌ಕ್ಲಾಸ್‌ ಟಿಕೇಟ್‌ ಹಿಡಿದು ಬರುತ್ತಿದ್ದರು. ಪ್ಲಾಟ್‌ಫಾರ್ಮ್‌ ಬರುತ್ತಲೇ ಕೂಲಿಯಾಳು ಕಲ್ಲೆ ಡವಿದುದರಿಂದ ತಲೆಯ ಮೇಲಿನ ಬ್ಯಾಗ್‌ ಕೆಳಗೆ ಬಿತ್ತು. ಮತ್ತು ಆದರಲ್ಲಿದ್ದ ರಿವಾಲ್ವರ್‌ ಹೊರಗುರುಳಿತು. ಪೋಲೀಸ್‌ ಅಧಿಕಾರಿ ಅಲ್ಲಿಗೆ ಬಂದಾಗ ಐಲ್ಲವೂ ತಿಳಿಯಿತು. ಆದರೆ ಗಾಬರಿ ಯಾಗುವವನು ಕ್ರಾಂತಿಕಾರಿಯೆ? ಬಿಸ್ಮಿಲ್ಲರು ಆಳಿನ ಮೇಲೆ ಒಂದೇ ಸವನೆ ಹಂಟರ್‌ ಬಾರಿಸ ತೊಡಗಿದರು. ,..“ಸುವ್ವರ್‌, ನನ್ನ ಮಾಜರ್‌' ಮುರಿಯುತ್ತಿದ್ದರಕೆ ಏನು ಮಾಡಬೇಕಿತ್ತು?” ಎನ್ನುತ್ತಾ ಅವರು ನಿಷ್ಕರುಣೆಯಿಂದ ಹೊಡೆಯು ಸ ಪೋಲೀಸ್‌ ಅಧಿಕಾರಿಯ ಸಂದೇಹ ದೂರವಾಯಿತು; ಮತ್ತು ಅವನು ಮುಂಬರಿದು ರಿವಾಲ್ವರನ್ನು ಬ್ಯಾಗಿನಲ್ಲಿಟ್ಟು, ಸ ನಂತಲ್ಲ -- ಹಕ್ಕಿಮರಿಯಂತೆ ಸರ್ವೋತ್ತಮ ಉಪಾಯ. _ ಆಳಿನ ಮೂಲಕ ಫರ್ಸ್ಟ್‌ಕ್ಲಾ ಸಿನಲ್ಲಿರಿಸಿದ. ಬಿಸ್ಮಿ ತಮ್ಮ ಲ್ಲರು ಅಧಿಕಾರಿಗೆ "ಧನ್ಯವಾದವಿತ್ತು ಡಬ್ಬಿ ಗೆ ನಡೆದರು. [1 ಕ್ಸೈ ಗೆ ಸಿಕ್ಕಾಗಲೂ ಅಧಿಕಾರಿ ಅದೇಕೆ ಜಿ ಸಳೆದುಕೊಡ' 1 ಜೇ ಈ ಮೂರೂ ಉದಾಹರಣೆಗಳು ಬೇರೆ ಬೇರೆ ರೀತಿಯವು. ಆದರೆ ಇವೆಲ್ಲವುಗಳ ಸಾರವೂ ಸ್ಥಿರ ತೆಯೆಂಬ ಒಂದೇ ಒಂದು ಶಬ್ದದಲ್ಲಿ ಅಡಕವಾಗು ತ್ತದೆ. ಸಂಕಟ ಹಾಗೂ ಚಿಂತೆಯ ವೇಳೆಯಲ್ಲೂ ವಿವೇಕಗೆಡದೆ ಸೆ ಢರ್ಯದಿಂದ ವರ್ತಿಸಬೇಕು. . *ವಿಕಾರಹೇತೌ ಸ ವಿಕಿ ಕ್ರಿಯಂತೇ ಯೇಷಾಂ ನ ಜೇತಾಂಸಿ ತ ಏವ ಸೀ ಅರ್ಥಾತ ಗಾಬರಿಯ ಸಂದರ್ಭದಲ್ಲೂ ಯಾರ ಮನಸ್ಸು ಅಸ್ಥಿ ರವಾಗುವುದಿಲ್ಲವೋ ಅವರೇ ವಾಸ್ತವವಾಗಿ _ ಧೀರಪುರುಷರು. ಈ ಧೈರ್ಯ ಕೆಲವರಲ್ಲಿ ಸ್ವಭಾ ವತಃ ಇರುತ್ತದೆ. ಮತ್ತು ಯಾರಲ್ಲಿಲ್ಲವೋ ಅವರು ಅಭ್ಯಾಸದಿಂದಲೇ ಇದನು. ಪಡೆಯ ಬಲ್ಲರು. ಇದಕ್ಕೆ ಸ ಸ್ವತಃ ನಾನೇ ಒಂದು ಉದಾ ಹರಣೆಯಾಗಿದ್ದೇನೆ. ಬಾಲ್ಯದಲ್ಲಿ ನಾನು ಅಂಜುಗುಳಿಯಾಗಿದ್ದೆ. ಅತಿ ಪ್ರೀತಿಯಿಂದಾಗಿ ತಾಯಿ ನನ್ನನ್ನು ಮ ನುಷ್ಕ ಸಾಕಿದ್ದಳು. ಸಂಜಿಯಾಗುತ್ತರ ಮನೆಗೆ ಬರುತ್ತಿದ್ದೆ. ಕತ್ತಲ ಹೆಸರೆತಿ ತಿದರೇ ಹೆದರುತ್ತಿದ್ದೆ. ಕೇರಿಯ ಹೊರಗೆ ಹಗಲಿನಲ್ಲೂ ಕಾಲಿಡುತಿ ತರಲಿಲ್ಲ. ದೊಡ .ವನಾ ದಾಗ ಭಾ ಮೆಲ್ಲಮೆಲ್ಲನೆ ಧೈರ್ಯ ತುಂಬಿ ಕೊಳ್ಳುತ್ತ ಹೋದೆ. ಎಂತಹ ಸಾಹಸಿಗಳೂ ಹೆದರುವಂತಹ ಪರಿಸಿ ತಿಯಲ್ಲಿ ನಾನು ನಗು- ನಗುತ್ತ ಕೆಲಸ ಮಾಡುತೆ ತ್ತೇನೆ, ಜೇ ಈಶ್ವರನಲ್ಲಿ ನಂಬುಗೆಯೇ ಧ್ರೈರೈ ಪಡೆಯುವ ದೇವರು ಮಾಡು ಧೈರ್ಯಂ ಸರ್ವಾರ್ಥ ಸಾಧನಂ ರ್ಶ ವುದೇ ಯೋಗ್ಯ; ಕೆಲಸ ಮಾಡುವುದು ಮಾತ್ರ ನನ್ನ ಕರ್ತವ್ಯ-- ಈ ರೀತಿಯ ಭಾವನೆ ಮನುಷ್ಯ ನಿಗೆ ಧೈರ್ಯ ನೀಡುತ್ತ ಡೆ; ಮತ್ತು ಮೆಲ್ಲಮೆಲ್ಲನೆ ಅದು ಅಭ್ಯಾಸವೆನಿಸುತ್ತದೆ. ಜೀವನದಲ್ಲಿ ಅಧೈ- ರ್ಯದ ಯಾವ ಘಟನೆಯಾದರೂ ಸಂಭವಿಸಿ ದಾಗ ನೀವು ಏಕಾಂತದಲ್ಲಿ ಕುಳಿತು ತುಸು ಹೊತ್ತು ವಿಚಾರ ಮಾಡಿರಿ-ಪಶ್ಚಾತ್ತಾಪಪಡಿರಿ. ಅಯ್ಯೋ, ಇಷ್ಟು ಸಣ್ಣ ವಿಚಾರಕ್ಕಾಗಿ ನಾನೇಕೆ ಅಧೈರ್ಯ ತಾಳಿದೆ? ಮುಂದೆ ಇಂತಹ ಸಂದರ್ಭ ಬಂದಾಗ ಶಾಂತನಾಗುವೆ-- ಎಂದು ನಿರ್ಧರಿಸಿ ದಕೆ ನಿಮ್ಮ ನಡೆವಳಿಕೆ ರೂಪುಗೊಳ್ಳುತ್ತದೆ. ಮಾಡಿದ ತಪ್ಪಿಗಾಗಿ ಒಂದು ಹೊತ್ತಿನ ಊಟ ಬಿಟ್ಟುಬಿಡಿರಿ...... ಆಗ ನಿಮಗೆ ಮುಂಬರುವ ಸಂಕಟಿದಿಂದ ಪಾರಾಗುವ ಸ.ಗಮ ಮಾರ್ಗ ತಾನಾಗಿಯೇ ಹೊಳೆಯುವುದು. ಗಾಬರಿಗೊಳ್ಳುವ ಮನುಷ್ಯನೆ ನಿನ್ನಲ್ಲೂ ಈಶ್ವರವಿಭೂತಿ ಹಾಗೂ ದೇವರ ಬೆಳಕಿಲ್ಲವೆ? ಮನಸ್ಸನ್ನು ಶಾಂತವಾಗಿರಿಸಿ ಮುಷ್ಟಿ ಕಟ್ಟಿ ನಿನ್ನ್ನ ಹಾದಿಯಲ್ಲಿ ಮುನ್ನಡೆ; ದಾರಿಯ ತಡೆಗಳು ಹೇಡಿ ಗಳ ಪಾಲಿಗೆ ಮಾತ್ರ ತಡೆಗಳೆನಿಸುವವು; ಧೀರ ರಿಗೆ ಅವೇ ದಾರಿಯ ಮೆಟ್ಟಿಲುಗಳಾಗಿ ಪರಿಣಿಮಿ ಸುವವು; ವಿಪತ್ತುಗಳನ್ನು ಹತ್ತಿರ ಅಥವಾ ದೂರ ದಲ್ಲಿ ಕಂಡು ಕಂಗೆಡಬೇಡ. ನಿನ್ನ ಮನಸ್ಸನ್ನು ಅಂಕಿತದಲ್ಲಿಟ್ಟುಕೋ. ಭಗವಾನ್‌ ಬ: ದ್ಧ ರ ಆತ ಸಾಧನೆ ನಮ್ಮ ಲ್ಲ ಇಲ್ಲದಿರಬಹುದು; ಅದಕೆ ನನ್ನ ಇನ್ಸ್‌ ಪಿಕ್ಚರ್‌” ಚಿಕ್ಕಪ್ಪ ಪ್ರ ಶನ ಹಾಗೂ ಕ್ರಾಂತಿ ಕಾರೀ ದ್ಮಲಂ ಸ್ಥೆ ಸರು ನಮ್ಮೆಲ್ಲರ ಇರುವಂಥ ವಸ” ಆ ಟಿಕೇಟಿಲ್ಲದೆ ಪ್ರವಾಸ ಮಾಡುವುದಿಲ್ಲ. ಆದ್ಮರಿಂದ ಟಿಕೇಟ್‌ ನಮ್ಮ ಬಳಿ ಯಾವ *3ಸೆ ಸೆಯಲ್ಲಾ! ದರೂ ಇದ್ದೇ ಇದೆ. ಈಗ ಸಿಗದಿದ್ದರೆ ಸ್ಥೆ ೇಶಸ್ತಿನಲ್ಲಿ ಸಿಕೆ ಸಿಗುತ್ತ ದೆ. ಹೀ- ಗಿರುವಾಗ, ಅಕಸಾ ತ್‌ ಕೇಟ್‌ ಚಕ್ಕ ರ್‌ ಬಂದನೆಂದು ಕ್ಯಾ ಗಾಬರಿಯಾಗಬೇಕು. 4. “ನಯಾ ಜೀವನ? ದಿಂದ ೨೭೬೬ )೨ಕಾಇ೨೦ ಅಶ್ಪತ್ಥ ಮರದ ನೆರಶಲ್ಸಿ.... ಪ್ರತಿ ದಿನದೆ ಕೆಲಸ ಮುಗಿದೆ ಮೇಲೆ, ಭಾರತದ ಹಳ್ಳಿಗರು ಹೆಚ್ಚಾಗಿ ಹಳ್ಳಿಯ ಒಂದು ಅಶ್ವತ್ಥದ ಮರದಡಿಯಲ್ಲಿ ಎಲ್ಲರೂ ಒಟ್ಟು ಕೂಡಿ ಹೆರರ ಹೊಡೆಯುವುದು ಅವರ ಸಂಪ್ರದಾಯವಾಗಿರುವುದು. ಇಂದು ಅವರೆ ನಡುವೆ ಡ್ರೈಸೆಲ್‌ ಬ್ಯಾಟರಿಯಿಂದ ಚಲಿಸುವ ರೇಡಿಯೋಗಳನ್ನು ಕಾಣುತ್ತೇನೆ. ಇಂತಹ ರೇಡಿಯೋಗಳಿಂದ ಅವರು ವರ್ತಮಾನಗಳನ್ನೂ ಮತ್ತು ಸುಮಧುರ ಸಂಗೀತಗಳನ್ನು ಪಡೆದು ಆನಂದಿಸುವುದು ಒಂದು ಸಾಮಾನ್ಯ ದೈಶ್ಯವಾಗಿ ಇಂದು ಪರಿಗಣಿಸಲ್ಪಟ್ಟರುತ್ತದೆ. ಇಂದು ಭಾರತೀಯ ಹಳ್ಳಿಗನು ಸಂಗೀತದ ಬಗ್ಗೆ ಮತ್ತು ಅದನ್ನು ಒದೆಗಿಸುವ ಸಾಧನಗಳ ಬಗ್ಗೆ ಅಧಿಕ ಗಮನವನ್ನೀಯುತ್ತಿದ್ದಾನೆ. ಇದರ ಪರಿಣಾಮವಾಗಿ ಆತನ ರೇಡಿಯೋ ಉತ್ತಮವಾಗಿ ಚಲಿಸಲು ಎಸ್ಟ್ರೈಲಾ ರೇಡಿಯೋ ಬ್ಯಾಟರಂಗಳನ್ನೇ ಉಪಯೋಗಿಸುತ್ತಿದ್ದಾನೆ. ದೀರ್ಫ್ಥಕಾಲ ಬಾಳುವಂತೆ ತಯಾರಿಸಲ್ಪಟ್ಟ ಈ ಬ್ಯಾಟರಿ, ಡ್ರೈಸಿಲ್‌ ಬ್ಯಾಟರಿಯ ತಯಾರಿಕೆಯಲ್ಲಿ 20: ವರ್ಷಗಳ ಅಗಾಧ ಅನುಭವದೆ ಉತ್ಪಾದಫೆ- ಯಾಗಿರುತ್ತದೆ. ಎಸ್ಟೈಲಾ ಬ್ಯಾಟರಿಗಳು ಪ್ರಖ್ಯಾತವಾದ ಅಂತರರಾಷ್ಟ್ರೀಯ ಪ್ರಮಾಣಕ್ಕೆ ತಕ್ಕಂತೆ ತಯಾರಿಸಲ್ಪಟ್ಟು ಪರೀಕ್ಷಿಸಿ ಸಿದ್ಧಗೊಳಿಸಲ್ಪಟ್ಟವೆ. ಇಂದೇ ನಿಮ್ಮ ರೇಡಿಯೋಗೆ ಎಸ್ಟೈ ಲಾ ಬ್ಯಾಟರಿಯನ್ನು ಜೋಡಿಸಿರಿ ನೀವು ಬಯಸುವ ಎಲ್ಲಾ ಗುಣಗಳು ಇವಲ್ಲಿ ಕೂಡಿವೆ. ರೇಡಿ ಯೋ ಬ್ಛಾ ಐರಿ ಫಿಮ್ಮ ಕೀಡಿಯೋ ವ್ಯಾವಾರಿಯಲ್ಲೀಗ ದೊರೆಯು ತ್ತದೆ [ಲ್ಲಿ ಇಸ್ಟ್ರೇಲಾ ಬ್ಯಾಟರೀಸ್‌ ಲಿಮಿಟಿಡ್‌. ಜಿ ಜೊಂಬಾಯಿ - ಮದ್ರಾಸ್‌ - ಡಿಲ್ಲಿ: ಕಲ್ಬುಶ್ತ ಕಾನ್‌ ಪಂ ಕಪಿಎ ಫೂಗಾರ್‌ ಆತಾ ಡ್ಡ ॥ ಚ್‌ (4 7ಿಳಗಗಳಲ್ಲಿ ಜಯವನ್ನಾದರೂ ತಳೆದು ಕೊಂಡೇನು, ಆದರೆ ನನ್ನ ಒಂದೇ ಒಂದು ಕ್ಷಣ ವನ್ನು ವ್ಯರ್ಥ ಮಾಡಲಾರೆ ಎಂದಿದ್ದೆ ನೆವೋಲಿ- ಯನ್‌. ಕಾಲದ ಬೆಲೆಯನ್ನು ಅಷ್ಟರ ಮಟ್ಟಿಗೆ ಅರಿತಿದ್ದ ಮನುಷ್ಯನಾತ. ಆದರೆ ಆ ವ್ಯಕ್ತಿ ತನ್ನ ವಿವಾಹಕ್ಕೆ ಎರಡು ಗಂಟಿ ತಡವಾಗಿ ಬಂದ, ಅವನಿಗೆ ವಿವಾಹ ಮಾಡಿಸಲು ಚರ್ಚಿನಲ್ಲಿ ಕಾದು ಕುಳಿತಿದ್ದ ಪಾದ್ರಿ ನೆಪೋಲಿಯನ್‌ ಬರುವ ಹೊತ್ತಿಗೆ ಆಕಳಿಸುತ್ತಾ ನಿದ್ರೆ ಹೋಗು ವುದರಲ್ಲಿದ್ದ! ಅವನಂಥ ಜಗದ್ವಿಖ್ಯಾತ ರಣವಿಕ್ರಮನನ್ನು ಅಂದು ವಿವಾಹವಾದ ಯುವತಿ ವೆಸ್ಟ್‌ ಇಂಡೀ- ಸ್‌ನ ಪುಟ್ಟ ಹಳ್ಳಿಯ ಒಂದು ಬಡ ಕುಟುಂಬ ದಲ್ಲಿ ಜನಿಸಿದವಳು. ಅವಳ ಹೆಸರು "ಮೇರಿ ಜೋಸೆಫ್‌ ಕೋಸ್‌ ಟ್ಯಾಷರ್‌ ಲಾ ಪ್ಯಾಗರೀ' ಎಂದು. ಆದರೆ ಜಗತ್ತಿಗೆ ಅವಳು ತಿಳಿದಿರುವುದು ಜೋಸೆಫೈನ್‌ ಎಂಬ ತುಂಡು ಹೆಸರಿಠಿಂದ ಮಾತ್ರ. ಡಾ; ಜಾನ್‌ಸನ್ನನನ್ನು ವಿವಾಹವಾದಾಗ ೬೧ ಅವಳು ಅವನಿಗಿಂತ ಆರು ವರ್ಷ ಹರಿಯಳಾದರೂ ಅವನ ಹೃದ ಯವನ್ನು ಕೊನೆನರೆಗೂ ಸೆರೆ ಹಿಡಿದಿದ್ದಳು ಲಕ್ಷ್ಮೀನಾರಾಯಣಿ ಎಲಿಜಬೆತ್ತಳಿಗೆ ಅವನಿಗಿಂತ ಇಪ್ಪತ್ತು ವರುಷ ಹೆಚ್ಚು ವಯಸ್ಸಾಗಿತ್ತು. ಇಪ್ಪತ್ತಾರರಲ್ಲಿ ಕಾಲಿ ಟ್ಟಿದ್ದ ಜಾನ್‌ಸನ್ನನಿಗೆ ಆಕೆ ತಾಯಿಯಾಗಬ- ಲ್ಲಷ್ಟು ದೊಡ್ಡವಳಾಗಿದ್ದಳು. ನೆಪೋಲಿಯನ್ನನ ಪತ್ನಿ ಅವನ ತಾಯಿಯಂತಿರದಿದ್ದರೂ ಅಕ್ಕನೆನಿಸಿ ಕೊಳ್ಳುವಷ್ಟು ಹಿರಿಯಳಾಗಿದ್ದಳು. ೧೭೯೬ ಮೇ ೧೮ ರಂದು ಅವನು ಅವಳನ್ನು ವಿವಾಹವಾ ದಾಗ ನೆಪೋಲಿಯನ್ನನಿಗೆ ಇಪ್ಪತ್ತೇಳು ವರುಷ, ಜೋಸೆಫೈನಳಿಗೆ ಮೂವತ್ತಮೂರು ವರುಷ. ನೆಪೋಲಿಯನ್‌ ಅವಳನ್ನು ಆತುರದಿಂದಲೇ ಮದವೆಯಾದುದೇನೋ ನಿಜ. ಆದರೆ ಅಷ್ಟು ಮಾತ್ರಕ್ಕೇ ಅವಳು ರೂಪವತಿಯಾಗಿದ್ದಿರಬಹು ದೆಂದು ಊಹಿಸಿದರೆ ಅದು ಶುದ್ಧ ತಪ್ಪೆ. ರೂಪ ವತಿಯಿರಲಿ, ಆಕೆ ನೋಡಲು ಅಂಥ "ಲಕ್ಷಣ ವಂತೆ' ಕೂಡ ಅಲ್ಲ. ಬಾಯಿ ತೆರೆದೊಡನೆ ಇಣಿ ಕುವ ಅವಳ ಹುಳುಕು ಹಲ್ಲುಗಳು, ಬೆಳೆದ ಎರಡು ಸ್ವಂತ ಮಕ್ಕಳು, ಇತಿಮಿತಿಯಿರದ ಸಾಲ-ಇವೆಲ್ಲ ಯಾವ ಗಂಡನ್ನೂ ಆಕರ್ಷಿಸು ವಂಥವಾಗಿರಲಿಲ್ಲ. ಓ ಕಸ್ತೂರಿ, ಮಾರ್ಚ್‌ ೧೯೬೨ ಆದರೂ ಜೋಸೆಫೈನ್‌ ಅವನನ್ನು ಬಲೆಗೆ ಹಾಕಿದಳು. ಬೇಕೇನಿಲ್ಲದಿದ್ದ ರೂ ಹೆಣ್ಣಿ ಗೆತೀರ ಅಗತ್ಯ ವಾದ ಒಂದು ಶಕಿ ಕ ಗಂಡನ್ನಾ ಡಿಸುವ ಕಲೆ ಶಿವಂಗೆ ಸಿದ್ಧಿ ಸಿಹೋಗಿತ್ತು. ತನ್ನ ಪ್ರಥಮ ಪತಿ ಫ್ರಾನ್ಸಿನ ಕ್ರಾಂತಿಯಲ್ಲಿ ಕ್ರಾಂತಿಕಾರರ ವಿರೋಧಿ ಸೈನ್ಯದ ಅಧಿಕಾರಿ ಯಾಗಿ ಹೋರಾಡಿ ಗಿಲೊಟಿನ್‌ಗೆ ತಲೆಕೊಟ್ಟ ನಂತರ ಜೋಸೆಫ್ಸೈನ್‌ ತನ್ನನ್ನು ವರಿಸಬಲ್ಲ ಯೋಗ್ಯ ವೃಕ್ತಿಯ ಅನ್ವೇಷಣೆಯಲ್ಲಿದ್ದಳು. ಯಾರೋ ಅವಳ ಕಿವಿಯ ಮೇಲೆ ನೆಪೋಲಿಯ ನ್ನನ ಹೆಸರನ್ನು ಹಾಕಿದರು. ನೆಪೋಲಿಯನ್‌ ಆಗಿನ್ನೂ ಕ್ರಾಂತಿಪಕ್ಷದ ಒಬ್ಬ ಸಾಮಾನ್ಯ ಯೋಧ. ಅಷ್ಟೆ. ಜೊತೆಗೆ ಬಳಿಯಲ್ಲಿ ಒಂದು ಬಿಡಿಗಾಸೂ ಇಲ್ಲದ ನಿರುಪಯೋಗಿ. ಇಷ್ಟು ಸಾಲ ದೆಂಬಂತೆ ಜಗ ತಾನೆ ಆಯು ಹಿಂದಿರುಗಿದ್ದ ಅವನಿಗೆ ಕಜ್ಜಿ ಬೇರೆ ಅಂಟಿಕೊಂ- ಡಿತ್ತು. ಅದರಿಂದ ಪಾರಾಗಲು ನೆಪೋಲಿಯನ್‌ ತನ್ನ ತಲೆಯನ್ನೇ ಬೋಳಿಸಿಬಿಟ್ಟಿದ್ದ. ಆದರೇನು, ಈ ಯೋಧ ಒಂದಲ್ಲ ಒಂದು ದಿನ ಜಗತ್ತಿನ ಮಹಾ ಗಂಡುಗಲಿಯಾಗುತ್ತಾನೆಂದು ಅವಳ ಅಂತರಂಗ ಹೇಳಿತೇನೋ. ಅವನನ್ನು ಭೆಟ್ಟಿ ಯಾಗುವ ಒಂದು ನೆವವನ್ನು ಹುಡುಕತೊ 20 ಜೋಸೆಫೈನ್‌ . ಮಹಾ ಕುಶಾಗ್ರಮತಿ ಯಾದ ಆ: ಹೆಣ್ಣಿಗೆ ಒಂದು ಉಪಾಯ ಮಿಂಚು ವುದು ತಡವೆ? ಮಾರನೆಯ ದಿನ ಹನ್ನೆರಡು ವರುಷದ ಅವಳ ಹಿರಿಯ ಮಗ ತನ್ನ ಗತಿಸಿದ ತಂದೆಯ ಕತ್ತಿಯನ್ನು ಬೇಡಲು ನೆಪೋಲಿಯ- ನ್ನನ ಬಳಿಗೆ ಬಂದ. ಸತ್ತ ತಂದೆಯ ಕತ್ತಿ ಕೇಳಲು ಕ್ರಾಂತಿಯೋ ಧರ ಬೀಡಿಗೆ ಬಂದ ಈ ಚಿಕ್ಕ ಬಾಲಕನನ್ನು ಕಂಡು ನೆಪೋಲಿಯನ್ನನಿಗೆ ಆ ಹುಡುಗನ ಮೇಲೆ, ಅವನ ತಾಯಿಯ ಮೇಲೆ: ಕೂಡಿಯೇ ಆಸಕ್ತಿ ಕೆರಳಿತು. ಮೃತರ ಅಸ್ತ್ರಗಳೆಲ್ಲ ಅವನ ಕಾವಲಿ ನಲ್ಲಿಯೇ ಇದ್ದೆ ಹ ಆ ಸಂಗ್ರಹದಿಂದ ತಂದೆಯ ಕತ್ತಿಯನ್ನುಹುಡುಕಿ ತೆಗೆದುತೊಂಡು ಹೋಗಲು ಆ ಹುಡುಗನಿಗೆ ಅನುಮತಿ ದೊರೆಯಿತು. ಮ ಔದಾರ್ಯಕ್ಕೆ ಕೃತಜ್ಞತೆಯನ್ನರ್ಪಿಸ ಲೆಂದು ಮಾರನೆಯ ದನ ಜೋಸ್ಸೈನ್‌ ಕತೆ ಕೃತಳಾಗಿ ನೆಪೋಲಿಯನ್ನನಲ್ಲಿಗೆ ಬಂದಳು. ಅವಳ ಕಣ್ಣುಗಳಲ್ಲಿ ಕೃತಜ್ಞತೆ ಕಂಬನಿಯಾಗಿ ತುಳುಕಿತು. ಆ ಸುಸಂಸ್ಕೃತ ನಡೆ, ನುಡಿ, ಅವಳ ಧೀರ ನಿಲುವು ಎಲ್ಲ ನೆಪೋಲಿಯನ ನನ್ನು ದಂಗು ಬಡಿಸಿಬಿಟ ವು. ಅವಳು ತನಗಿಂತ ಉಚ್ಚಸ ಸಂಸ್ಕೃ ತಿಯ ವೃ ಯೆಂಬುದರಲ್ಲಿ ಅವನಿಗೆ ಶೇತ ವುಳಿಯಲಿಲ್ಲ. ಹಾಗೆಂದೇ ಅವಳು ಉಪಾಹಾರ ಕೈಂದು ತನ್ನ ಮನೆಗೆ ಆಹ್ವಾನಿಸಿದಾಗ ಅವನು ಉಬ್ಬಿ ಹೋದ. ಮನೆಗೆ ಹೋದಾಗ ಜೋಸೆ ಫೈನ್‌ ಅವನನ್ನು ಅಂಗಾಲಿನಿಂದ ನಡುನೆತ್ತಿಯ ವರೆಗೆ ಹೊಗಳಿದಳು. ಮುಂದೆ ಅವನೊಬ ಇತಿಹಾಸ ಪ್ರಸಿದ್ಧ ಸೇನಾನಿಯಾಗುವುದು ಖಂಡಿತವೆಂದಳು. ಅವಳ ಒಂದೊಂದು ಮಾತಿ ನಲ್ಲೂ ಮಿಂಚು ಹರಿಯಿತು, ಅಮೃತ ಸುರಿಯಿತು. ಮುಂದೆ ಮೂರೇ ತಿಂಗಳಲ್ಲಿ ನೆಪೋಲಿಯನ್‌ ಅವಳನ್ನು ವಿವಾಹವಾದ ! ಪಾಪ! "ಮಧುಚಂದ್ರ'ಕ್ಕೂ ಅವಕಾಶಎಲ್ಲ ದಂತೆ ವಿವಾಹವಾದ ನಲವತ್ತೆಂಟು ಗಂಟಿಗಳ ಲ್ಲಿಯೇ ನೆಪೋಲಿಯನ್‌ ಇಟಲಿಯ ಮೇಲೆ ಯುದ್ಧಕ್ಕೆ ಹೊರಡಬೇಕಾಯಿತು. ಇಟಲಿಯ ನ್ನ್ನ ತಲುಪಿದಾಗ ಅವನ ಸೆ ಸೈನ್ಯ ಸರಿಯಾಗಿ ಅನ್ನ ನೀರಿಲ್ಲದೆ ಕಂಗಾಲಾಗಿತ್ತು. ಆದರೆ ಅಂಥ ಸೈನ. ವನ್ನೇ ಕಟ್ಟಿಕೊಂಡು ನೆಪೋಲಿಯನ್‌ ಜಗತ್ತು ಸೇಳರಿಯದಂಥ ಅದ್ಭುತ ಹೋರಾಟ ನಡೆಸಿದ; ಗೆಲುವನ್ನು ಮಡಲಿಗೆ ಹಾಕಿಕೊಂಡ. ಯುರೋ ಏನ ಮನೆಮನೆಯಲ್ಲೂ ಈಗ ಅವನದೇ ಮಾತಾ ಯಿತು. ಎಲ್ಲಕ್ಕಿಂತ ವಿಚಿತ್ರವೆಂದರೆ ಇಂಥ ಬಿರುಸಾದ ಕಾಳಗದ ನಡುವೆಯೂ ನೆಪೋಲಿಯನ್‌ ಜೋಸೆ ಫೈನಳಿಗೆ ದಿನಕ್ಕೊಂದರಂತೆ ಪ್ರೇಮಪತ್ರ ಬಕೆ ಯುತ್ತಿದ್ದುದು. ಪ್ರೆ(ಮಪತ್ರ ಗಳೆಂದರೆ ಅಂಥಿಂಥ ವಲ್ಲ. ನೆಪೋಲಿಯನ್‌ ಜೋಸೆಫೈನಳಿಗೆ ಬರೆದವು ನೆಪೋಲಿಯನ್ಸನ ಹೆಂಡತಿ ೬ _ ಗಳಲ್ಲಿ ದೊರೆತ ಎಂಟು ಪ್ರೇಮಪತ್ರಗಳನ್ನು .. ೧೯೩೩ ರಲ್ಲಿ ಶ್ರೀಮಂತನೊಬ್ಬ ಇಪ್ಪ ತ್ತು ಸಾವಿರ _ ಶಿಲಿಂಗುಗಳಿಗೆ ಕೊಂಡ. __ ಒಂದು ತುಂಡು ಇಲ್ಲಿದೆ: ಆ ಬ್ಯಾ ತ್ರಗಳಲ್ಲಿನ “ನನ್ನ ವ್ರ ಪ್ರತಿಯ ಜೋಸೆಫೈನ್‌, “ಬುದಿ ಯಕ್ನೇ ಅಪಹರಿಸಿದ ಪ್ರೇಮವನ್ನು ನನ್ನಲ್ಲುಕ್ಕಿಸಿದ ದೇವತೆಯ! ಏನು ಹೇಳಲಿ ನನ್ನ ಜ್‌ ಸ್ಥಿತಿ. ನಾನೀಗ ಉಣ್ಣಲಾರೆ, ನಿದಿ, ಸಲಾಕೆ. ' ಕೆಳೆಯಲಾಕೆ; ' ಮುತ್ತುಗಳಿಂದ ಮುಚ್ಚದಿರಲಾರೆ.” ತಿ ಆಪ್ತ ಸ್ನೇಹಿತರನ್ನು ಸಹ ಲಕ್ಷಿಸಲಾಕೆ. ಯಾವ ಲ ಯಶಸ್ಸೂ ನನಗೆ ಬೇಕಾಗಿಲ್ಲ. ಯುದ್ಧದಲ್ಲಿ ಜಯ ಬೇಕೆಂದು ನಾನು ಬಯಸುತ್ತಿದ್ದರೆ “ದು . ನಿನಗೆ ಸಂತೋಷ ಶೊಡುವುದೆಂಬ ಕಾರಣ . ಕ್ಕಾಗಿ ಮಾತ್ರ. ನಿನಗಾಗಲ್ಲದಿದ್ದಲ್ಲಿ ಈ ಸೈನ್ಯ, ಯುದ್ಧ-- ಎಲ್ಲವನ್ನೂ ಚೆಲ್ಲಿ ಕೊಟ್ಟು ಪ್ಯಾರಿಸಿಗೆ ಓಡಿ ಬಂದುಬಿಡುತ್ತಿದ್ದೆ, ನಿನ್ನ ಪಾದದಡಿ ಒರಗು ತ್ರಿದ್ಜೆ. “ನನ್ನಲ್ಲಿ ಅನಂತ ಪ್ರೇಮವನ್ನುಕ್ಕಿಸಿದ ಮೋಹಿ ' ಫಿಯೆ ! ಮತ್ತು ಹಿಡಿಸುವಂಥ ಮೋಹದ ಹುಚ್ಚ ನ್ನು ಉತ್ತೇಜಿಸಿದ ಅಪ್ಸಕರೆಯೆ! ನಿನ್ನ ಚಿತ್ರವನ್ನು ನೋಡದೆ ನಾನು ಒಂದೇ ಒಂದು ಗಂಟಿಯನ್ನೂ ನೋಡಿದಾಗಲೆಲ್ಲ ಅದನ್ನು ಅವನ ಇತರ ಪತ್ರಗಳೊಡನೆ ಹೋಲಿಸಿದರೆ . ಇದು ತೀರ ಸಾಮಾನ್ಯ ರೀತಿಯ ಬರೆಹ ಏನಿ ಸೀತು. ಇಂಥ ಪತ್ರಕ್ಕೆ ಮಾರು ಹೋಗದ ಹೆಣ್ಣು ಉಂಟಿ? ಬ್‌ ಜೋಸೆಫೈನ್‌ ಅವುಗ ಳನ್ನು” ಲಕ್ಷಿಸಲೇ ಇಲ್ಲ. ಕಡೆಗೆ ಅವುಗಳಿಗೆ ಉತ್ತ ರಿಸುವಷ್ಟು ಕೃಪೆ ಪೆಯನ್ನೂ ತೋರಲಿಲ್ಲ. ಅವಳೀಗ ಬೇರೊಬ್ಬನ ಜೊತೆಯಲ್ಲಿ ತಿರುಗಾಡತೊಡಗಿ ದಳು! ಈ ಅಲಕ್ಷವನ್ನು ಕಂಡು ನೆಪೋಲಿಯನ್‌ ತುಂಬ ಬೇಸತ್ತ. ಕಡೆಗೊಮ್ಮೆ ಈಜಿಪ್ಟ್‌ನಲ್ಲಿ .. (೧೭೯೮-೯೯)ಯುದ ದಲ್ಲಿ ತೊಡಗಿದ್ದವನು ಜಾ. | ವಳೋ ಒಬ ಚೆಲುವೆಯನ್ನು ಭಾಸ; ಉಪಾಹಾರಕ್ಕೆ ಆಹಾ _ನಿಸಿದನಂತೆ. .್ರ ಸುದ್ದಿ ಅದು ಹೇಗೋ ಸಾವಿರಾರು ಮೈಲು ಹರಿದು ಬಂದು ಜೋಸೆಫೈನಳ ಕಿವಿಗೆ ಬಿತ್ತು. ಸರಿ, ನೆಪೋಲಿಯನ್‌ ಯುದ್ಧ ಮುಗಿಸಿ ಮನೆಗೆ ಹಿಂದಿರುಗಿದಾಗ ಅಲ್ಲಿ ಜೋಸೆಫೈನಳೊಡನೆ "ಈಜಿಬ್ಬನ ಟೀ ಪಾರ್ಟಿ'ಯ ಸಂಬಂಧವಾಗಿ ಮತ್ತೊಂದು ಯುದ್ಧವೇ ಕಾದಿತ್ತು. ಯಾರ ಮನೆ ದೋಸೆ. ತೂತಲ್ಲ? ನೆಪೋಲಿ ಯನ್ನನ ಸೋದರಿಯರಿಗೆ ತಮಗಿಂತ ಉತ್ತಮ ರೀತಿಯಲ್ಲಿ ಬೆಳೆದ ಜೋಸೆಫೈನಳನ್ನು ಕಂಡರೆ ಅಸೂಯೆ, ಮತ್ಸರ. ಅವಳು ತಮ್ಮನ್ನು ಉದೇಶ ಪೂರ್ವಕ ಅಲಕ್ಷಿಸುತ್ತಾಳೆಂಬ ಸಂಶಯದ ಕ್ರಿಮಿ ಬೇರೆ ಅವರ ತಲೆ ಸೇರಿಬಿಟ್ಟಿತ್ತು. ಈ ದ್ವೇಷದ ಫಲವಾಗಿ ಜೋಸೆಫೈನ್‌ ಅವರಿಂದ "ಮುದಿ ಹೆಂಗಸು' ಎಂಬ ಬಿರುದು ಹೊತ್ತಳು. 'ನಿನ್ನ ಆ ದಪ್ಪ, ಮುದಿ ಹೆಂಗಸನ್ನು ಬಿಟ್ಟು ಬೇರೊಂದು ಚಿಕ್ಕ ಹುಡುಗಿಯನ್ನು ಮದುವೆಯಾಗೆ'0ದು ನೆಪೋೋಲಿಯನ್ನನಿಗೆ ಸೋದರಿಯರ ಒತ್ತಾಯ ಪ್ರಾರಂಭವಾಯಿತು. ಯಾಕೇನೇ ಹೇಳಲಿ ನೆಪೋಲಿಯನ್ನನಿಗೆ ತನ್ನ ಪತ್ನಿಯಲ್ಲಿ ಪ್ರೀತಿ ಅಳಿಯಲಿಲ್ಲ. ಕ್ರಾಂತಿ ತನ್ನ ಕ್ರೌರ್ಯದಿಂದ ತಾನೇ ನಾಶ ಹೊಂದಿ ನೆಪೋಲಿ ಯನ್ನನಿಗೆ ಅಧಿಕಾರವೊಪ್ಪಿಸಿದಾಗ ( ೧೮೯೯ ) ಅವಳಾತನಿಗೆ "ಗೃಹಿಣಿ ಸಚಿವಃ' ಎರಡೂ ಆದಳು. ಐದು ವರುಷಗಳ ನಂತರ ನೆಪೋಲಿ ಯನ್ನನಿಗೆ ಫ್ರಾನ್ಸು ಚಕ್ರವರ್ತಿಯಾಗಿ ಪಟ್ಟಾ ಭಿಷೇಕ ಮಾಡಿದಾಗ ಅವಳನ್ನಾ ತ ವಿಧಿವತ್ತಾ ಗ (ಮೊದಲು ಆದದ್ದು ಸಿವಿಲ್‌ ವಿವಾಹ ಮಾತ್ರ) ವರಿಸಿದ. ಜೋಸೆಕ್ಸೈನ್‌ ಈಗ ಚಕ ಕ್ರವರ್ತಿನಿ ಯಾದಳು. ವರ್ಷಗಳು ಕಳೆದವು. ಆದಕೆ ಜೋಸೆಫೈನ್‌ಗೆ ಚಕ್ರವರ್ತಿನಿಯಾಗಿ ಕೊನೆವಕೆಗೆ ಉಳಿಯುವ ಯೋಗ ಇರಲಿಲ್ಲ. ಸೋದರಿಯರಿಗಾಗಲ್ಲದಿದ್ದ ಕೆ ಬೇರೊಂದು ಕಾರಣಕ್ಕಾಗಿಯಾದರೂ ನೆಪೋರಿ- ಯನ್‌ ವಿವಾಹವಿಚ್ಛೇದ ಮಾಡಿಕೊಳು ವುದು ಅಗತ್ಯವಾಗುವ ಸಿತಿ ಬಂದೊಡಗಿತ್ತು. ೬೪ ಕಸ್ತೂರಿ, ಮಾರ್ಚ್‌ ೧೯೬೨ ನೆಪೋಲಿಯನ್ನನಿಗೆ ಜೋಸೆಫೈನಳಲ್ಲಿ ಮಕ್ಕ ಳಾಗಿರಲಿಲ್ಲ. ಮಕ್ಕಳು ಬೇಕಾದಲ್ಲಿ ಬೇರೆ ವಿವಾಹವಾಗಬೇಕಾದುದು ಅನಿವಾರ್ಯವೆನಿ ಸಿತು ಅವನಿಗೆ. ವಿಧಿಯಿಲ್ಲದೆ ಹದಿಮೂರು ವರ್ಷ ಗಳ ದಾಂಪತ್ಯದ ನಂತರ ಎವಾಹವಿಚ್ಛೇದದ ಪತ್ರಕ್ಕೆ ಸಹಿಮಾಡುವಾಗ ಆ ಯೋಧನ ಕಣ್ಣಲ್ಲಿ ಕಂಬನಿ ಉಕ್ಕಿಬಂತು. ಅದಾದ ಮೂರು ದಿನಗಳ ವಕೆಗೆ ನೆಪೋಲಿಯನ್‌ ಊಟ, ತಿಂಡಿಗಳನ್ನು ಬಿಟ್ಟು ಯಾರನ್ನೂ ನೋಡಬಯಸದೆ ಒಬ್ಬನೇ ಶೂನ್ಯದೃಷ್ಟಿಯಿಂದ ಆಕಾಶವನ್ನು ನೋಡುತ್ತ ಕುಳಿತುಬಿಟ್ಟಿದ್ದನಂತೆ. ಈ ವಿಚ್ಛೇದದ ನಂತರ ಆಸ್ಟ್ರಿಯಾದ ರಾಜಕುಮಾರಿ ಮೇರಿ ಲೂಯಿ ಅವನ ಪತ್ನಿಯಾದಳು. ಆದರೆ ನೆಪೋಲಿಯನ್ನನ ದುರದೃಷ್ಟಕ್ಕೆ ಮಿತಿ ಯಿರಲಿಲ್ಲ. ಆಸ್ಟ್ರಿಯಾದ ರಾಜಕುಮಾರಿ ಅವನಿಗೆ ಮಗನನ್ನಿತ್ತರೂ ಮನಸ್ಸನ್ನೀಯಲಿಲ್ಲ. ಎಷ್ಟಾ ದರೂ ಆಸ್ಟ್ರೀಯಾನೆಪೋಲಿಯನ್ನನಿಂದ ಸಾಕಷ್ಟು ಒದೆತ ತಿಂದ ದೇಶ. ಅಲ್ಲಿಯ ಜನರಿಗೆಲ್ಲಾ ನೆಪೋಲಿಯನ್‌ ಆಜೀವ ಶತ್ರುವಾಗಿ ಪರಿಣಮಿ ಸಿದ್ದ. ತನಗೆ ಗಂಡನಾಗುವ ಮೊದಲೇ ಶತ್ರು ವಾಗಿದ್ದ ನೆಪೋಲಿಯನ್ನನನ್ನು ಆಸ್ಟ್ರಿಯಾದ ರಾಜ ಕುಮಾರಿ ದ್ವೇಷಿಸಲು ಕಲಿತಳೇ ಹೊರತು ಪ್ರೀತಿಸಲಿಲ್ಲ. ಆಕೆ ನೆಪೋಲಿಯನ್ನನನ್ನು ವಿವಾಹ ವಾದದ್ದು ಕೂಡ ರಾಜಕೀಯ ಕಾರಣಗಳಿಗಾಗಿ! ಉದ್ದಕ್ಕೂ ಅವಳು ಅವನ ಅಹಿತವನ್ನೇ ಬಯಸಿ ದಳು, ಕಡೆಕಡೆಗೆ ನೆಪೋಲಿಯನ್‌ ಅಪಜಯ ಗಳನ್ನೆದುರಿಸಬೇಕಾಗಿ ಬಂದಾಗ ಅವನನ್ನು ಸಂಪೂರ್ಣವಾಗಿ ಕೈಬಿಟ್ಟಳು. ಸಾಲದೆಂಬಂತೆ ಮಕ್ಕಳೂ ತನ್ನ ಗಂಡನನ್ನು ದ್ವೇಷಿಸುವಂತೆ ಮಾಡಿ ತನ್ನ ರಾಷ ದ ಪರವಾಗಿ ಅವನ ಮೇಲೆ ಭಯಂಕರ ರೀತಿಯಲ್ಲಿ ಸೇಡು ತೀರಿಸಿ ಕೊಂಡಳು. ನಿಜವಾಗಿ ನೆಪೋಲಿಯನ್ನನ ಪ್ರೀತಿಗೆ ಪಾತ್ರ ಳಾಗಿದ್ದವಳು ಜೋಸೆಫೈನಳೊಬ್ಬಳೇ. ಅವಳು ಸತ್ತಮೇಲೆ ಗೋರಿಯ ಬಳಿ ಹೋಗಿ ನೆಪೋಲಿ ಯನ್‌ ಅಳುತ್ತಾ ಹೇಳಿದನಂತೆ: “ನನ್ನ ಜೋಸೆ ಫೈನ್‌ ಏನೇ ಆಗಿದ್ದಿರಲಿ, ಅವಳು ನನ್ನನ್ನು ಹೀಗೆ ಕಡೆಗಾಲದಲ್ಲಿ ಕೈಬಿಡುತ್ತಿರಲಿಲ್ಲ.” ಕಡೆಗೆ ಸೆಂಟ್‌ ಹೆಲೀನಾದಲ್ಲಿ ಕಣ್ಣು ಮುಚ್ಚು ವಾಗ ಆ ಮಹಾರಥನ ತುಟಿಯಿಂದ ಜಾರಿದ ಕಟ್ಟ ಕಡೆಯ ಪದವಾದರೂ ಅದೇ-- "ಜೋಸೆ ಫೈನ್‌. 3 ಕಸ 799995... ಅಂಕೆಗಳು ನುಡಿನ ಸಾಕ್ಷ್ಯ ಇಡೀ ಜಗತ್ತಿನಲ್ಲಿ ಇಂಗ್ಲಿಷರು ಕೌರ ಮಾಡಿಕೊಳ್ಳುವುದರಲ್ಲಿ ಗಟ್ಟಿಗರು. ಅವರು ಉಪಯೋಗಿಸುವಷ್ಟು "ರೇಜರ'ನು ಯಾವ ರಾಷ್ಟ್ರದವರೂ ಉಪಯೋಗಿ ಸುವುದಿಲ್ಲ. ಅಮೇರಿಕನರು, ಜರ್ಮನರು, ಸ್ವಿಸ್ಸರು ಒಂದು ವಾರದಲ್ಲಿ ಸರಾಸರಿ ಐದು ಬಾರಿ ಮುಖಕ್ಸಾರ ಮಾಡುತ್ತಾರೆ. ಫ್ರೆಂಚಠು ವಾರದಲ್ಲಿ ಎರಡೇ ಬಾರಿ ಗಡ್ಡ ಬೋಳಿಸುತ್ತಾರೆ. ಇಂಗ್ಲೀಷರು ವನಾತ್ರ ವಾರದ ಏಳೂ ದಿನಗಳಲ್ಲಿ ತಪ್ಪದೇ ಮಂಖಕ್ಕ್‌ರ ಮಾಡುತ್ತಾರೆ. ಇಂಗ್ಲೀಷರ ಕ್ರೌರದ ವಿಷಯ ಹೆಚ್ಚಿನ ಅಭ್ಯಾಸಮಾ- ಡಿದಪ್ರೆಂಚ್‌ ವಿದ್ವಾಂಸನೊಬ್ಬನ ಪ್ರಕಾರ ಒಬ್ಬ ಇಂಗ್ಲೀಷ ಜನಸಾವರಾನ್ಯನು ತನ್ನ ಜೀವಮಾನದಲ್ಲಿ ಸರಾಸರಿ ಅರ್ಧ ಚದರ ಮೈಲಳಿನಷ್ಟು ಸ್ಥಳದಲ್ಲಿ ೨,೫೦,೦೦,೦೦೦ ರೋಮಗಳನ್ನು ಬೋಳಿಸಿ ತೆಗೆಯುತ್ತಾನೆ. ಎಾನಾಗೇಶ್‌ರಾವ ಉಡುಪಿ ಅವನಿದಾಗಿ ಅದು ಮಾಡದ ಕೆಲಸವಿಲ್ಲ ಮನುಷ ನ ಮಿತ್ರ ಃ ಸಾಾ12 ೪೬ ಕ್ಯಾಪ್ಟನ್‌ ಎಂ. ಜಿ. ಹೆ..ಮರ್ತಿ ದ್ರು ಸ್ವಾರ್ಥಿ ಪ್ರಪಂಚದಲ್ಲಿ ಮನುಷ್ಯನಿಗೆ ನಿಃಸ್ವಾರ್ಥನಾದ ಒಬ್ಬ ಮಿತ್ರ-- ಅವನ ಇತರ ಸ್ನೇಹಿತರೆಲ್ಲರೂ ಅವನನ್ನು ಸೈಬಿಟ್ಟಿರೂ ತಾನು ಮಾತ್ರ ಕೈಬಿಡದ ಒಬ್ಬ ಮಿತ್ರನೆಂದರೆ ಅವನ ನಾಯಿ. ನಂಬಿಕೆ, ಪ್ರಾ; ಮಾಣಿಕತ್ತೆ ಆಜ್ಞಾ ಧಾರಕ ಬುದ್ಧಿ, ಸ್ಥಾ ಎಮಿನಿಷ್ಠೆ ಮತ್ತು ಅನುರಾಗ ಗಳಲ್ಲಿ ನಾಯಿಯನ್ನು. ಮೀರಿಸುವ ಪ್ರಾಣಿಯಿಲ್ಲ ಭಾಯಿಗಳು'ನ ಪ್ರದರಿಸುವ ಕೌಶಲ್ಯ, ಚುರುಕು ಬುದ್ಧಿ, ಗ್ರಹಣ ಶಕ ಗಳು ಬೆರಗುಗೊಳಿಸ ತ್ತವೆ. ಟಬ್ಬಿ ಎಂಬ ನಾಯಿ ಸಾದೆ ಸಂಗ್ರಹಿಸುವುದು, ಎಣಿಕೆ ಮಾಡುವುದು, ದನಕರುಗಳನ್ನು ಸಂಭಾ ಛಿಸುವುದು ಮುಂತಾದ ಬೇರೆ ಬೇರೆ ೧೫೦ ಕೆಲಸ ಗಳನ್ನು ಕಲಿತಿತು. ಹದಿನೈದು ಬೇರೆ ಬೇಕೆ. ಪದಾರ್ಗ ಗಳನ್ನು ೨೫ ಅಡಿ ಒಬ ಚಲ್ಲಾ ವಿಲ್ಲಿಯಾ ಗಿಟ್ಟು, ಜ್‌ ಪದಾರ್ಥದ ಹೆಸರನು ಹೇಳಿ ಸೆ ಟಬ್ಬಿ ಯು ಅದನ್ನು ಆರಿಸಿ ತರುತ್ತಿ ತ್ತು. ಟೋನಿ ತಿ ಚ ತನ್ನ ಹೆಸರನ್ನು: ಚಿಕ್ಕ ಇತ್ರ ಗೆಗಳಿಂದ ಜೋಡಿಸುತ್ತಿ ತ್ತು. ಹ ವಾದ್ಯಕ್ಕೆ ತಕ್ಕಂತೆ ನರ್ತನಮಾಡಿ ಹಾಡು. ಭು ಮತ್ತು ಇಸ್ಪೀಟಿನ ಕಟ್ಟಿ ನಿಂದ ಎಸ್ಕಾ 1 (ಹಿ೦೦) ಗಳನ್ನು ಆರಿಸಿ ತಿಗೆಯುತ್ತಿ ತ್ತು. ಇ್‌ "ಡ್ಡ ಲ ಮತ್ತೊಂದು ನಾಯಿಯು ಪೇಟಿಯಲ್ಲಿ ಒಬ್ಬ ನನ್ನು ಭ್‌ ್‌ಾ್‌ ೬೬ ಕಸ್ತೂರಿ, ಮಾರ್ಚ್‌ ೧೯೬೨ ಪ್ರತಿದಿನವೂ ನೋಡಲು ಬ್ರಾಂನಲ್ಲಿ ಹತ್ತಿ ಕೊಂಡು ಹೋಗುತ್ತಿತು. ತಪ್ಪಾದ ಟ್ರಾಂನಲ್ಲಿ ಹತ್ತಿದಾಗ ಆ ನಾಯಿಯು ಟ್ರಾಂ ಮೊದಲನೆ ಸಾರಿ ನಿಂತೊಡನೆ ಕೆಳಗಿಳಿದು ಮುಂದಿನ ಟ್ರಾಂ ಬರುವವರೆಗೂ ಕಾದು, ಅದನ್ನು ಹತ್ತುತ್ತಿತ್ತು. ನಾಯಿ ಸಾಧಿಸಿರುವ ಅದ್ಭುತಗಳಿಗೆಲ್ಲ ಎರಡು ಸಂಗತಿಗಳು ಕಾರಣ: ಯಜಮಾನನ ಪ್ರಶಂಸೆ ಗಾಗಿ ಆಸೆ ಮತ್ತು ಅದರ ಅಸಾಧಾರಣ ಸೂಕ್ಷ್ಮ ಇಂದ್ರಿಯಗಳು. ವಾಸನೆ. ಹಿಡಿಯುವುದರಲ್ಲಿ ನಾಯಿಗೆ ಅದ್ಭು ತ ಶಕ್ತಿಯಿದೆ. ನಾಯಿಯು ಜೀವಿ ಸುವುದೇ ವಾಸ "ನೆಯ ಪ್ರಪಂಚದಲ್ಲೆ ದು ಹೇಳ ಬಹುದು. ನಾಯಿಯ ಮಿದುಳಿನಲ್ಲಿ ಘ್ರಾಣೇಂ ದ್ರಿಯಜನ್ಯ ಜ್ಞಾ ನವನ್ನು ಉತ್ಪತ್ತಿ ಮಾಡುವ ಭಾಗವು ಮನುಷ್ಯ ನದಕ್ಕಿ ಹ ತುಂಬ ವಿಶಾಲವಾಗಿದೆ. ಜ.1 ಬಟ್ಟ ನ ಕೊನೆಯಿಂದ ಮಾತ್ರ ಮುಟ್ಟಿಲ್ಬ ಟ್ಟ ಒಂದು ಜಟೆ ತುಂಡನ್ನು ಬಳ ರಸಗಬಾದ “ನತ್ತು ತುಂಡುಗಳ ಮಧ್ಯ ದಲ್ಲಿಟ್ಟಿ ರೂ ತರಬೇತು ಮಾಡಿದ ಜಿಸಿ ವಾಸನಾ ಶಕ್ತಿಯಿಂದ ಆ ತುಂಡನ್ನು ತಕ್ಷಣವೆ ಪತ್ತೆ ಮಾಡುತ್ತದೆ ಓಡುವಾಗ ನಾಯಿಯು ತನ್ನ ಲಕ್ಷ್ಯ ವನ್ನು ಘ್ರಾಣೇಂದ್ರಿ ಯ ವಾಸನೆಯ ಮೇಲೆ ಜಕ್ತಾಗ್ರ ಗೊಳಿಸುತ್ತದೆ. ಅದು ಎಷ್ಟು ಸೂಕ್ಷ್ಮ ಮತ್ತು ಚುರುಕೆಂದರೆ ಒಂದು ಪ್ರಾಣಿಯ ಕಾಲಿನ ವಾಸನೆ, ಶರೀರ ವಾಸನೆಗಳಲ್ಲಿರುವ ಭೇದವನ್ನೂ ಗಾಯಗೊಂಡ ಪ್ರಾಣೆ, ಸತ್ತ ಪ್ರಾಣಿಯ ವಾಸನೆಗಳ ವ ತ್ಯಾಸವನ್ನೂ ತಿಳಿಯ ಬಲ್ಲದು; ಕಾಲಿನ ವಾಸನೆಯು ಎಲ್ಲಿಂದ ಯಾವ ಕಡೆ ಹೋಗಿದೆಯೆಂದು ತೋರಿಸಬಲ್ಲದು. ಒಂದು ಮಾರ್ಗದಲ್ಲಿ ಎಷ್ಟೇ ವಾಸನೆಗಳು ಒಂದರ ಮೇಲೊಂದು ಸೇರಿದ್ದರೂ ಕೆಲವು ನಾಯಿಗಳು ನಿಶ್ಚಿತ ವಾಸನೆಯ ದಾರಿಯನ್ನು ತಪ್ಪಿಲ್ಲದೆ ಅನು ಸರಿಸಿ ಹೋಗಬಲ್ಲವು. ನಾಯಿಯ ಕರ್ಣಶಕ್ತಿಯೂ ಮನುಷ್ಯ ನದ ಕ್ಕಿ ತ ಬಹಳ ಸೂಕ್ಷ್ಮ. ಜು ೬॥ ಚ ದಲ್ಲಿ ಕೇಳಿಸದಷ್ಟು ಸೂಕ್ಷ್ಮವಾದ ಶಬ್ದ ವನ್ನು "ಜರ್ಮನ್‌ ಷಪರ್ಡ್‌” ನಾಯಿ ೨೬ ಗಜ “ನೂರ ದಿಂದ ಕೇಳಬಲ್ಲದು. ಸಮೀಪಿಸುತ್ತಿರುವ ಹೆಜ್ಜೆ ಯ ಶಬ್ದವು ಯಜಮಾನನ *ಿವಿಗೆ ಬೀಳು ವುದಕ್ಕಿ ತ ಬಹಳ ಮುಂಚೆಯೇ ನಾಯಿಯು: ಕೇಳಿಸಿಕೊಂಡು ಬೊಗಳುತ್ತದೆ; ಶಬ್ದವು ಇಂಥಾ: ದಿಕ್ಕಿನಿಂದಲೇ ಬರುತ್ತಿ ಡೆಯೆಂದು' ನಾಯಿಗೆ: ಗೊತ್ತು. ಮನುಷ್ಯನಿಗೆ ಕೇಳಬಾರದ ಬಹು: ಚೀರಾದ ಶಬ್ದಗಳು. ನಾಯಿಗೆ ಶೇಳಿಸುತ್ತವೆ. ಬೇಟಿ ನಾಯಿಯ ಶಿಕ್ಷಕರು ನಿಶ್ಶಬ್ಧದ ಸಿಳ್ಳು ಸೆಂಟ್‌ ಬರ್ನಾಡ್‌ ಇ ಇತ್ತಾ ಘಿ ತೆ . ಹಾಕುವಾಗ, ಅದರ ದೆಂದಕೆ, ಕೆಲವು ಅಡಿಗಳ ಹತ್ತಿರ ಇರುವ ಮನು _ ಗಣಿತದ ' ದೇಶದ ಉದ್ಮ ಕೋಮ ವುಳ್ಳ ಧ್ವನಿಯು ಎಷ್ಟು ರಿಯ ಷೃನಿಗೆ ಅದು ಕೇಳಿಸುವುದಿಲ್ಲ; ಅದೇ ಧ್ದ ಎನಿಯು ೭೫ ಗಜಗಳಿಗಿಂತಲೂ ಹೆಚ್ಚು ದೂರದಲ್ಲಿರುವ ನಾಯಿಗೆ ಕೇಳಿಸಿ ಅದು ಚಲನ ತೋರುತ್ತದೆ. ನಾಯಿಯ ದೃಷ್ಟಿ ಮಾತ್ರ ಮನುಷ್ಯನದಕ್ಕಿಂತ ಬಹು ಕಡಿಮೆ. ಕಿವಿ ಮೂಗುಗಳ ಸೆಂವೇದನೆ ಗಳಿಂದ ನಾಯಿಯು ಗುರುತು ಹಿಡಿಯುತ್ತದೆ. ಆದಕಿ ಸಂಚಲನಗಳು ಎಷ್ಟೇ ಸೂಕ್ಷ್ಮವಾಗಿ ದ್ಡರೂ ನಾಯಿಗಳು ಅರಿಯುತ್ತವೆ. ಈ ಶಕ್ತಿ ಯಿರುವುದರಿಂದ ರಂಗಭೂಮಿಯ ನಾಯಿಗಳು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯು ತ್ತವೆ, ಶಿಕ್ಷಕನ ಕೈ ಅಥವಾ ದವಡೆಯ ಚಲನೆ ಗಳು ಮನುಷ್ಯನ ಕಣ್ಣಿಗೆ ಗೋಚರವಾಗದಿದ್ದರೂ ಶತ ನಾಯಿಗಳು ಅವುಗಳನ್ನು ಸುಲಭವಾಗಿ ಅನುಸರಿಸಿ, ಸಂಕಲನ ಮತ್ತು ಗುಣಾಕಾರ ಲೆಕ್ಕಗಳ ಉತ್ತರವನ್ನು ಬೊಗಳಿ ಬೊಗಳಿ ತಿಳಿ ಸುತ್ತವೆ. ನಾಯಿಗಳಲ್ಲಿ ಸುಮಾರು ೨೨೫ ಜಾತಿಗಳಿವೆ ; ಸ ಅವುಗಳಲ್ಲಿ ಮುಖ್ಯವಾದವುಗಳು ೨೫. *ೆಲವು ' ಜಾತಿಯ ನಾಯಿಗಳಿಗೆ ಇತರ ಜಾತಿಯ ನಾಯಿ ಗಳಿಗಿಂತ ಹೆಚ್ಚು ಸೂಕ್ಷ್ಮ ಬುದ್ಧಿಯಿದೆ. ಫ್ರಾನ್ಸ್‌ "ಪೂಡಲ್‌” ಜಾತಿ ಯ ನಾಯಿಗೆ" ಅತಿಶಯ ಬುದ್ಧಿ ಇದೆ. ಶಿಕ್ಷಣ ಮತ್ತು ಅನುಭವದಿಂದ ನಾಯಿಗಳು ಜಾಗ್ರತೆ ಯಾಗಿ ಕಲಿಯುತ್ತವೆ. ಅವಕ್ಕೆ 4 ಜ್ಞಾ ಪ್ರಕ ಶಕ್ತಿ ಮುಂಜಾಗ್ರ ತೆ ಡೆ ಬೃಗಳಿವೆ. ಸಾಮಾನ್ಯ ಇಗ ಹನ್ನೆ ತ ಆಜ್ಞ ಗಳಿಗೆ ಪ್ರತಿಕ್ರಿಯೆ ತೋರುವಂತೆ ಬು "ಮಾಡ ಬಹುದು. ಹೆಚ್ಚು ಬುದ್ಧಿಯ ನಾಯಿಗಳು ನೂರ ಕ್ಕಿಂತಲೂ ಹೆಚ್ಚು ಶಬ್ದಗಳನ್ನೂ ಬೇರೆ ಬೇರೆ ಕ ಗಳನ್ನೂ ಜೆ ಮಾಡಿಕೊಳ್ಳಬಹುದು. ಕಾಲಿ (001110) ಎಂಬ ಜಾಕಿಯ ನಾಯಿಯು ಕು ರಿ ಮತ್ತು ದನಕರುಗಳ ಹಿಂಡನ್ನು ಬಹು ಗ ಜಾಗರೂಕತೆ ಮತ್ತು ಚಾತುಯ ಟ್‌ ಕಾಯು ಮನುಷ್ಯನ ಮಿತ್ರ: ೬೭ ಅಲೆ ೇಶಿಯನ" ಣು ತ್ತದೆ. ಹಿಂಡಿನ ಸುತ್ತಲೂ ಹೋಗುತ್ತಾ, ಚದರಿ ಹೋದ ಕುರಿಗಳನ್ನು ಅವಗಳ ಸ್ಥಾನಕ್ಕೆ ತ್ರೆ ತರುತ್ತದೆ. ಕುರಿಗಳು ಸುತ್ತಮುತ್ತಲಿನ ಜಮೀ ನನ್ನು ಪವೇಶಿಸದಂತೆ ನೋಡಿಕೊಳ್ಳುತ್ತದೆ. ರಾತ್ರಿಯಲ್ಲಿ ಮಂದೆಗಳನ್ನು ತೋಳ ಮುಂತಾದ ಕಾಡು ಮೃಗಗಳ ಹಾವಳಿಯಿಂದ ರಕ್ಷಿಸುತ್ತದೆ. ತನ್ನ ಯಜಮಾನನ ಸಹಾಯ ಅಥವಾ ಮಾರ್ಗ ದರ್ಶನವಿಲ್ಲದೆ. ಏಕಾ*ಯಾಗಿ ಈ: ರಿಗಳನ್ನು ತಂತಿ ಆವರಣದೊಳಗೆ ಅಟ್ಟುತ್ತದೆ.. ಹಸು ಗಳನ್ನು ಎಚ ್ವರಿಕೆಯಿಂದ (ಟ್‌ ಹಾಲು ಖೆ ಮನೆಗೆ ತರುತ್ತದೆ. ಒಂದು ನಾಯಿಯು ಬಲವಾದ ೨೦೦ ನತ್ತು, ಸ್ನಿಗಳನ್ನು ಅಂಕೆ ಯಲ್ಲಿಟ್ಟು ನಿಭಾಯಿಸಿ, ಅವುಗಳನ್ನು ಯಾವ ಯಾವ ಸ [ಳದಲ್ಲಿ ಸೇರಿಸಬೇಕೋ ಅಲ್ಲಿ ಕೂಡಿಡ ಬಲ್ಲದು. ಮಃ ದಾನದಲ್ಲಿ ಹೋಗುವಾಗ ತನ್ನ ಕುರಿಗಳು ಇತರ ಕುರಿಗಳ ಜೊತೆಯಲ್ಲಿ ಬೆರೆತು ೬೮ ಕಸ್ತೂರಿ, ಮಾರ್ಚಿ ೧೯೬೨ ಅಲೆದಾಡದಂತೆ ಯುಕ್ತಿಯಿಂದ ನಿಭಾಯಿಸು ನಾಯಿಗಳು ಪೋಟಾಪೋಟಿಯ ಪರೀಕ್ಷೆ ಗಳಿಗೆ ನಿಂತಾಗ ಬಹು ಕನ ಸಾಹಸಗಳನ್ನೂ ಆಶ್ಚರ್ಯಕರವಾದ ಸಾಮರ್ಥ್ಯವನ್ನೂ ಪ್ರದರ್ಶಿ ಸುತ್ತವೆ. ನದಿಯಲ್ಲಿ ಬಿದ್ದವರನ್ನು ರಕ್ಷಿಸಲು “ನದಿ ಪೋಲಿಸ್‌” ಇಲಾಖೆಯವರು ಅಲ್ಲೇಷಿ ಯನ್‌ ನಾಯಿಗಳನ್ನು ಉಪಯೋಗಿಸುತ್ತಾರೆ. ರಕ್ಷಣೆಯ ನಾಯಿಗಳು (765006 60೬8) ಗಾಢವಾದ ಮಂಜಿನ ರಾಶಿಯಲ್ಲಿ ಸಿಕ್ಕಿಬಿದ್ದೆ ಮಾರ್ಗಸ್ಹರನ್ನು ಅಪಾಯದಿಂದ ಉಳಿಸುತ್ತವೆ. ಬೆಂಕಿಯ ಅನಾಹುತದಲ್ಲಿ ಬಿದ್ದು ನರಳುತ್ತಿರುವವ ರನ್ನು ಕಾಪಾಡುತ್ತವೆ. ರಭಸದಿಂದ ಬರುತ್ತಿರುವ ಮೋಟಾರ್‌ ಕಾರ್‌ಗಳ ದಾರಿಯಲ್ಲಿರುವ ಮಕ್ಕ ಳನ್ನು ಆಚೆ ನೂಕಿ ಅವುಗಳ ಪ್ರಾಣವನ್ನು ಉಳಿ ಸುತ್ತವೆ. ಸಟ್ಟಿಡಗಳು ಮುರಿದು ಬಿದ್ದ ರಾಶಿ ಗಳಲ್ಲಿ ಹುಗಿದುಹೋದ ಮನುಷ್ಯನು ಸಿಕ್ಕಿ ಬಿದ್ದಿ ರುವ ನಿಶ್ಚಿತ ಸ್ಥಳವನ್ನು ನಾಯಿಯು ವಾಸನೆ ಯಿಂದ ನಿರ್ದಯಿಸುವುದೇ ಅಲ್ಲದೆ, ಆ ಮನುಷ್ಯನು ಜೀವಂತನಾಗಿರುವನೇ ಇಲ್ಲವೇ ಎಂಬುದನ್ನು ತನ್ನ ಮೈನಿಲುವಿನಿಂದ ತಿಳಿಯಪಡಿಸುತ್ತದೆ. ಮನುಷ್ಯನು ಬದುಕಿದ್ದರೆ, ನಾಯಿಯು ಬಹು ಉದ್ರೇ(ಕ,ಉತ್ಸಾಹವನ್ನು ತೋರಿಸಿ ಜಾಗವನ್ನು ಅಗಿಯುವುದಕ್ಕೆ ಸಹಾಯ ಮಾಡುತ್ತದೆ; ಅವನು ಸತ್ತಿದ್ದರೆ ನಾಯಿಯು ದುಃಖದ ಮೈನಿಲುವನ್ನು ತೋರಿಸುತ್ತದೆ. ಈ ಚಾತುರ್ಯವು ಅನೇಕ ಜನ ರನ್ನು ಬಡಕುತುಡುಕುಗಳ ರಾಶಿಗಳಿಂದ ಹೊರಗೆ ತೆಗೆದು ಪ್ರಾಣದಾನ ಮಾಡಿದೆ. ಬಾಂಬ್‌ ಸಿಡಿತದ ಹಾವಳಿಯಲ್ಲಿ ನೂರಾರು ಕಟ್ಟಿಡಗಳು ನಾಶವಾಗಿ ಬಿದ್ದಿದ್ದಾಗ ರಾಶಿರಾಶಿಗಳಲ್ಲಿ ೨೦ ಅಡಿ ಕೆಳಗ ಸಿಕ್ಕಿಕೊಂಡಿದ್ದ ಶರೀರದ ಸ್ಥಳ ವನ್ನು ಒಂದು ನಾಯಿ ಪತ್ತೆಮಾಡಿತು. ನಾಯಿಯ ಶಲೆ, ಬಾಲ, ಕಿವಿ, ಕಣ್ಣುಗಳ ಪ್ರತಿಯೊಂದು ಸಂಚೆಲನೆಯಲ್ಲೂ ಒಂದೊಂದು ಬೇಕೆ ಬೇಕೆ ಸೂಕ್ಷ್ಮವಾದ ಅರ್ಥಮು ಸಂಕೇತ ನವೂ ಇರುವುದರಿಂದ, ಅವುಗಳನ್ನು ಸರಿಯಾಗಿ ಗ್ರಹಿಸಲು ನಾಯಿಗೂ ಅದನ್ನು ಸಂಬಾಳಿಸುವ ಮನುಷ್ಯನಿಗೂ ಸಂಪೂರ್ಣ ಐಕ್ಕ, ಅನ್ವಯವಿರ ಬೇಕಾದದ್ದು ಅತ್ಯವಶ್ಶ. ಒಂದು ನಾಯಿ:ಯು ೨೩೩ ವಿಪತ್ತುಗಳಲ್ಲಿ ಭಾಗ ವಹಿಸಿ, ಅವುಗಳಲ್ಲಿ ೨೧ ಜನರ ಪ್ರಾಣವನ್ನು ಉಳಿಸಿ, ಪರಾಕ್ರಮ ಮತ್ತು ಕರ್ತವ್ಯನಿಷ್ಠತೆಗಾಗಿ ಪ್ರಾಣಿಗಳ ಬಿರು ದಿನ ಬಿಲ್ಲೆಯನ್ನು ಪಡೆಯಿತು. ಸೇಂಟ್‌ ಬರ್ನಾರ್ಡ್‌ ಎಂಬ ಜಾತಿಯ ಭಾರಿ ನಾಯಿ ಗಳನ್ನು ಸ್ವಿಟಸರ್‌ಲೆಂಡ್‌ ದೇಶದ ಆಲು ಪರ್ವತದ ಭಿಕ್ಷುಗಳು, ಪರ್ವತಗಳಲ್ಲಿ ಮಂಜಿ ನಿಂದ ದಾರಿತಬ್ಬ ಪ್ರಯಾಸಪಡುವ ಜನರನ್ನು ರಕ್ಷಿಸಲು ತರಬೇತು ಮಾಡಿದ್ದಾರೆ. ಒಂದು ಇಯಿ ೪೦ ಕ್ಕಿಂತ ಹೆಚ್ಚು ಜನರ ಪ್ರಾಣವನ್ನು ಉಳಿಸಿತು. ಹರಿಕಾರ ನಾಯಿಯು ಒಂದು ಠಾಣ್ಯದಿಂದ ಮತ್ತೊಂದು ಪಾಳ್ಯಕ್ಕೆ ಸಮಾಚಾರದ ಪತ್ರಗ ಗಳನ್ನು ಕೊಂಡು ಹಿಡಿ ಹೋಗುತ್ತದೆ. ಸಾಧ್ಯ ವಾದಷ್ಟು ಗೌಪ್ಯವಾಗಿ ಹೋಗುತ್ತಾ ಯಾರಾ ದರೂ ಹಾದಿಗಟ್ಟಿದರೆ, ಅದು ಅವರ ಮೇಲ್ವಾ ಯದೆ ತಪ್ಪಿಸಿಕೊಂಡು ಹೋಗುತ್ತದೆ. ಯುದ್ಧದ ಕಾಲದಲ್ಲಿ ನಾಯಿಯು ತಾಣ್ಯಕ್ಕೆ ಹೋಗುವಷ್ಟ ರಲ್ಲಿ ಆ ಠಾಣ್ಯವು ಬೇರೆ ಸ್ಥಳಕ್ಕೆ ಹೊರಟು ಹೋಗಿದ್ದರೆ, ನಾಯಿಯು ವಾಸನಾಶಕ್ತಿಯಿಂದ ಹೊಸ ಸ್ಥಳವನ್ನು ಸೇರುತ್ತದೆ. ರೆಡ್‌ಕ್ರಾಸ್‌ ನಾಯಿಯು ವಿಪತ್ತಿಗೆ ಸಿಕ್ಕಿಬಿದ್ದವರನ್ನು ಹುಡುಕಿ ಪತ್ತೆಮಾಡಿ, ತನ್ನ ಯಜಮಾನನನ್ನು ಅಲ್ಲಿಗೆ ಕಕಿದುಕೊಂಡು ಹೋಗುತ್ತದೆ. ಪೋಲೀಸ್‌ ನಾಯಿಗಳು ವಿಧೇಯತೆ, ಈಜು ವುದು ಹೈಜಂಪ್‌, ಲಾಂಗ್‌ಜಂಪ್‌, ಹತ್ತು ವುದು, ಮೈ ಹವಣಿಕೆಯ ವ್ಯಾಯಾಮ, ಹರ್ಡಲ್ಸ್‌ ಪಂದ್ಯಾಟ ಮುಂತಾದ ಪರೀಕ್ಷೆಗಳಲ್ಲಿ ತಯಾರಾಗಿರುತ್ತವೆ. ಅವು ೯ ಅಥವಾ ೧೦ ಅಡಿ ಉದ್ದಕ್ಕೂ, ೬ ಅಡಿ ಎತ್ತರಕ್ಕೂ ಹಾರುತ್ತವೆ. ಕೊಡೀಸಿಯಾದ ಕ್ರಂಸ್ಕ್ರಂಡಾಂಕೊ ಎಂಬ ಹೆಸ ಮನುಷ್ಯನ ಮಿತ್ರ: ನಾಯಿಂ ೬೯ ಸಿನ ನಾಯಿಯು ೧೬॥ ಅಡಿ ಎತ್ತರಕ್ಕೂ ೨೪ ಅಡಿ ಉದ್ದಕ್ಕೂ ಹಾರಬಲ್ಲದು; ಇವು ಪ್ರಪಂ ಚದ ದಾಖಲೆಗಳಲ್ಲಿ ಅತ್ಯುನ್ನತವಾದವು. ಈ ನಾಯಿಗಳು ಪೂರ್ಣ ವೇಗದಲ್ಲಿ ಓಡುತ್ತಿರು ವಾಗ, ಪೀಪಿ ಊದಿದ ಕೂಡಲೆ ಥಟ್ಟನೆ ಮಲಗಿ, ಪುನಃ ಸಿಳ್ಳು ಹಾಕಿದ ಕೂಡಲೆ ಹಿಂತಿ ರುಗುತ್ತವೆ. ಹೆಜ್ಜೆ ವಾಸನೆಯಿಂದ ಪತ್ತೆ ಮಾಡು ವುದರಲ್ಲಿ ಅವಕ್ಕೆ ಪ್ರವಿ(ಣತೆಯಿದೆ. ಒಂದು ಹೆಜ್ಜೆ ಗುರುತು ಹೊರ್ತು ಮತ್ತಾವ ಗುರುತೂ ಇಲ್ಲದೆ, ಅಥವಾ ಕಳ್ಳನು ಮುಟ್ಟಿದ ಒಂದು ಪದಾರ್ಥ ಮಾತ್ರವಲ್ಲದೆ ಮತ್ತಾವ ವಸ್ತುವೂ ಇಲ್ಲದಿದ್ದರೂ ಕಳ್ಳನು ಓಡಿ ಹೋಗಿ ೬-೧೪ ಗಂಬೆಗಳಾಗಿದ್ದರೂ ಈ ನಾಯಿಗಳು ಮಾರ್ಗ ವನ್ನು ಹಿಂಬಾಲಿಸುತ್ತವೆ. ಒಬ್ಬ ಮನುಷ್ಯನ ವಾಸನೆಯನ್ನು ಅವನು ಒಂದು ವಾರದ ಹಿಂದೆ ಮುಟ್ಟಿದ್ದ ಯಾವುದಾದರೂ ಪದಾರ್ಥದಿಂದ ನಾಯಿಗೆ ತೋರಿಸಿದರೆ, ಅದು ಅವನು ಹನ್ನೆರಡು ಜನಗಳ ಮಧ್ಯದಲ್ಲಿ ಸೇರಿದ್ದರೂ ಅವನನ್ನು ಪತ್ತೆ ಮಾಡುತ್ತದೆ. ಬೇಟಿನಾಯಿಯು ಬೇಟಿಯ ಪ್ರಾಣಿಗಳು ಎತ್ತ ಕಡೆ ಇವೆ ಎಂಬುದನ್ನು ವಾಸನೆಯಿಂದ ಅರಿತು ತನ್ನ ತಲೆಯನ್ನು ಅತ್ತಕಡೆ ತಿರುಗಿಸಿ ಚಲಿಸದೆ ಕೂಡುತ್ತದೆ. ಬಂದೂಕಿನಿಂದ ಹೊಡೆಯಲ್ಪಟ್ಟ ಪ್ರಾಣಿಯನ್ನು ಹುಡುಕಿ ತನ್ನ ಯಜಮಾನನಿಗೆ ತಂದು ಕೊಡುತ್ತದೆ. ಬ್ಲಡ್‌ಹೌಂಡ್‌ ಜಾತಿಯ ನಾಯಿಯು ಅತ್ಯಂತ ಚುರುಕಾಗಿ ವಾಸನೆಯನ್ನು ಹಿಡಿದು, ಅತ್ಯ ತ ವೇಗವಾಗಿ ಓಡು ತ್ತದೆ. ಸೇನೆಯ ಭಗ ಯುದ್ಧ ದಲ್ಲಿ ಗಾಯ ಪಟ್ಟ ಮನುಷ್ಯರನ್ನು ಹುಡುಕುವುದು, ಸಿಡಿ ಟು ಒನೆ. ಗುಂಡಿನ ಪತ್ತೆ, ಸಮಾಚಾರವನ್ನು ಒಯ್ಯುವುದು, ಶತ್ರು ಸೈನೈದ ಸ್ಥಳವನ್ನು ಹುಡು ಕುವುದು ಔಷಧಿಯ. ಸರಬರಾಯಿ ಯನ್ನು ಒಯ್ಯು ವುದು, ಸುರಂಗಗಳ ಪತ್ರೆ ಹೆತಾದ ಕೆಲಸ ಗಳನ್ನು ಮಾಡಿದವು. ಅಮೇರಿಕ ದೇಶದ ಸೇನೆ ಯಲ್ಲಿ. ನಾಯಿಯ ಇಲಾಖೆಯನ್ನು ಏರ್ಪಡಿಸ ಲಾಗಿತ್ತು. ಜರ್ಮನಿಯ ಸೇನೆಯಲ್ಲಿ ೪೦,೦೦೦- ೫೦,೦೦೦ ನಾಯಿಗಳಿದ್ದವು. ಅವುಗಳಲ್ಲಿ ೧೦ ಸಾವಿರ ನಾಯಿಗಳನ್ನು ಜಪಾನಿಗೆ ಕೊಟ್ಟಿರು. ರಷ್ಯಾ ಮತ್ತು ಇಂಗ್ಲೆಂಡ್‌ಗಳಲ್ಲೂ ನಾಯಿಗ ಳನ್ನು ಸೇನೆಯ ಇಲಾಖೆಯಲ್ಲಿ ಉಪಯೋಗಿಸಿ ದರು. ಪಹಕೆ ನಾಯಿಗಳು ಅವಿತುಕೊಂಡಿರುವ ದುಷ್ಟರನ್ನು ವಾಸನೆಯಿಂದ ಕಂಡುಹಿಡಿದು, ಆ ಸ್ಥಳಕ್ಕೆ ಗಸ್ತಿ ತಿರುಗುವವರನ್ನು ಶರೆತರುತ್ತವೆ. "ಜರ್ಮನ್‌ ಷಪರ್ಡ” ನಾಯಿಗಳು ವಾಸನೆ ಯನ್ನು ೬೦೦ ಗಜ ಆಜೆಯೇ ಹಿಡಿಯಬಲವ. ಮೊದಲನೇ ಮಹಾಯುದ್ಧದಲ್ಲಿ ಕಣ್ಣು ಕಳೆದುಕೊಂಡ ಸೈನಿಕರಿಗೆ ಮಾರ್ಗದರ್ಶನ ಸಹಾಯಕ್ಕಾಗಿ ಸಾವಿರಾರು ನಾಯಿಗಳನ್ನು ತಯಾರಿಸಿದರು. ಅಮೇರಿಕದಲ್ಲಿ "566118 117೮ 8001681100” ಎಂಬ ನಾಯಿ ಶಿಕ್ಷ ಣದ ಕೇಂದ್ರವು ಲೋಕ ಪ್ರಸಿದ್ಧವಾದದ್ದು. ಈ ನಾಯಿಯು ತನ್ನ ಯಜಮಾನನನ್ನು ಹಳೆ ಕೊಳ್ಳ, ಬೇಲಿ, ಗಡಿದುರ್ಗಗಳಿಂದ ಅಪಾಯ ವಾಗದಂತೆ ಕರೆದೊಯ್ಯುತ್ತದೆ. ತಲೆಗೆ ತಾಕು ವಂಥಾದ್ವೇನಾದರೂ ಇದ್ದರೆ, ನಾಯಿಯು ಯಜ ಮಾನನನ್ನು ನಿಲ್ಲಿಸಿ, ಅವನು ಅದರ ಎತ್ತರ ವನ್ನು ಕೈಯಿಂದ ಮುಟ್ಟಿ ತಿಳಿದುಕೊಳ್ಳುವಂತೆ ಮಾಡುತ್ತದೆ; ರಸ್ತೆಯಲ್ಲಿ ವಾಹನಗಳು ಬರು ತ್ತಿರುವಾಗ, ಏನೂ ಅಪಾಯವಿಲ್ಲವೆಂದು ತಿಳಿದ ನಂತರ ರಸ್ತೆಯನ್ಳು ಹಾಯುತ್ತದೆ. ದೀಪ ಟಿಲಿ ಗ್ರಾಫ್‌ ಕಂಬಗಳಿಗಾಗಲಿ, ಮರಗಳಿಗಾಗಲಿ ಅವನು ಡಿಕ್ಕಿ ಹೊಡೆಯದಂತೆ ಕಾಯುತ್ತದೆ. ಸಮೀಪಿಸ ತ ಕುವ ವಾಹನಗಳ ವೇಗವನು ವಿವೇಚಿಸುತ್ತ ದೆ. ದಾರಿಯಲ್ಲಿ ಅಡ್ಡ ಮರ ಸಿಕ ದಕಿ, ಯಜವ ಸಾನನು ಅದರ ಕೆಳಗೆ ಗ ಬಲ್ಲನೇ, ಅಥವಾ ಅದನ್ನು ಸುತ್ತಿ ಹೋಗಬೇಕೇ ಎಂಬುದನ್ನು ನಿರ್ಣಯಿಸುತ್ತದೆ. ಈ ನಾಯಿಗಳ ಮನಸ್ಸೂ ಸಮಗ " ಮನಸ್ಸೂ ಸಂಪೂ- ಆ ಐಕ್ಕವಾಗುವಂತೆ ಅವುಗಳು ವಿಶೇಷ ರೀತಿಯಿಂದ ತಯಾರಾಗಿವೆ. ಈ ನಾಯಿಗಳು ಪಿಟಿ ಕಸ್ತೂರಿ, ಮಾರ್ಚ್‌ ೧೯೬೨ ಸುರುಡ ಮನುಷ್ಯನ ಸ್ವಭಾವವನ್ನೂ ಜೀವನ ದಲ್ಲಿ ಅವನಿಗಿರುವ ಮನೋವೃತ್ತಿಯನ್ನೂ ಸಂಪೂರ್ಣವಾಗಿ ಬದಲಾಯಿಪಿವೆ. ಕೆಲವು ನಾಯಿಗಳಿಗೆ ಒಂದು ಚಿಕ್ಕೆ ಗಾಡಿ ರಲ್ಲಿ ಒಬ್ಬ ಪ್ರಯಾಣಿಕನ ಗ ಭಾರವನ್ನು ಕಚ ಹೋಗುವಷ್ಟು ಶಕ್ತಿಯಿದೆ. ಕೆಲವು ದೇಶಗಳಲ್ಲಿ ನಾಯಿಗಳು ಜಮೀನಿನಲ್ಲಿ ಬೆಳೆದ ಫಸಲನ್ನು ವ್ಯಾಪಾರ ಸ್ಥಳಗಳಿಗೆ ಎಳೆದುಕೊಂಡು ಹೋಗುತ್ತವೆ. ಎಸ್ಕಿಮೋ ಜನರು ಹಿಮದ ಮೇಲೆ ಚಕ್ರವಿಲ್ಲದ ಜಾರು ಬಂಡಿಗಳನ್ನು ಎಳೆದುಕೊಂಡು ಹೋ- ಗಲು ಜೀನು ಹಾಕಿದ ನಾಯಿಗಳನ್ನು ಉಪ ಯೋಗಿಸುತ್ತಾರೆ. ಉಗ್ರ ಚಳಿಗಾಲದಲ್ಲಿ ಉಷ್ಣ ತಾಮಾನವು ಬಿಂದುವಿನ ಕೆಳಗೆ ೫೦ ಡಿಗ್ರಿ ಕೆಳಗಿದ್ದರೂ ಹಿಮದ ನಾಯಿಗಳು ಕಲಸ ಮಾಡುತ್ತವೆ... ಪೀರಿ ಎಂಬುವನು ಉತ್ತರ ಧ್ರುವಕ್ಕೆ. ನಾಯಿಗಳಿಂದ ಒಯ್ಮಲ್ಪಟ್ಟಫು. ಸ್ಕಾಟ್‌ ಎಂಬುವನು ದಕ್ಷಿಣಧ್ರು ವಕ್ಕೆ ನಾಯಿ ಗಾಡಿಯಲ್ಲಿ ಹೋದನು. ಒಂದು ನಾಯಿಯು ಅಲಾಸ್ಕಾದಲ್ಲಿ ೪೫೦ ಪೌಂಡ್‌ ಭಾರವನ್ನು ೫೦೦ ಮೈಲಿಗಳ ದೂರ ಎಳೆದುಕೊಂಡು ಹೋಯಿತು. ತ್‌ ಜಾನ್ಸನ್ನರ ಅಜ್ಞಾನ ಡಾ. ಜಾನ್ಸನ್‌ ಇಂಗ್ಲೀಷ್‌ ಭಾಷೆಗೆ ಮೊಟ್ಟ ಮೊದಲು ಒಂದು ಶಬ್ದಕೋಶ ತಯರಾರಿಸಿದರು. ಫ್ರೆಂಚ್‌ ಭಾಷೆಯಲ್ಲಿ ಅನೇಕ ಪಂಡಿತರು ಸೇರಿ ನಲುವತ್ತು ವರ್ಷಗಳಲ್ಲಿ ಒಂದು ಶಬ್ದ ಜೋಶ ನಿರ್ಮಿಸಿದ್ದ ರೆ ಜಾನ್ಸನ್ನ ರು ಒಬ್ಬ ಂಬಖಗರಾಗಿ ಕೆಲ ವರ್ಷಗಳಲ್ಲೆ (ಈಶಬ ಕ ೋಶವನ್ನು ಸಿದ್ದ ಪಡಿಸಿದ್ದರು. ಅದು ಬಿಸಿ ದೋಸೆಯಂತೆ ಮಾರಾಟವಾಯಿತು. ತ್ತಲೇ ಇತ್ತು. ಆವರ ಕೀರ್ತಿ ಹಚ್ಚಿ ಗಿ ಅವರ ಆರ್ಥಿಕ ಸ್ಥಿ ಗ, ಉತ್ತ ಮಗೊಂಡಿತು. ಅದು ವರ್ಷವರ್ಷಕ್ಕೂ ಹೆಚ್ಚು ಆದರೆ ತಮ್ಮ ತಬ್ದ ಕ್ರೋಶ ಇ? ನಿರ್ದಿಷ್ಟ ವಾಗಿದೆಯೆಂದೂ ತಾವು ಸರ್ವಜ್ಞ ರೆಂದೂ ಭಾವಿಸುವಷ್ಟು ದಿದ್ದು ದು ಅವರ ಜ್ಜ ಚ| “ಕಂದುರೆಯ ಮೊಳಕಾಲು? ಎಂದಂ ಅರ್ಥ ಬರೆದಿತ್ತು. ವಾದ ಅರ್ಥ “ಕುದುರೆಯ ಪಾದದ ಒಂದು ಭಾಗ” ಎಂಬುದಾಗಿತ್ತು. ಮಟ್ಟ ಗೆ ಯಶಸ್ಸಿನ “1 ಎಂದಿಗೂ ಜಾನ್ಸ ನ ರ ತಳೆಗೇರ ಅವರ ಶಬ್ದ ಕೋಶದಲ್ಲಿ 0860೧೧೧ ಎಂಬ ಶಬ್ದ ಕ್ಸ ಆದರೆ ಆ ಶಬ್ದದ ಲ್ನ ಶಬ್ದಕೋಶ ಪ್ರಕಟವಾಗಿ ಹಲವರ್ಷಗಳ ನಂತರ ಅಂಜುತ್ತಂಜುತ್ತ ಒಬ್ಬ ಮಹಿಳೆ ಈ ತಪ್ಪನ್ನು ೫0 ಗಮನಕ್ಕೆ ತಂದು “ನಿಮ `ಒ೦ಥ ವಿದ್ವಾಂಸರು ಬ ಬರೆಯಲು 1 ವೇನಾದರೂ ಇರಲೇ ಬೇಕು? «4ಕಾರಣವೇ?? 12 ಅಜ್ಞಾನ! ಎಂದರು ಡಾ. ಟ್‌ ಆ ಹೇಳಿದಳು. ಜಾನ್ಸನ್ಸನ". (6 ನ ಎ. ೫, ಕೆ. ನಾಡಿಗ ಟಟ ಟಟ ಹ್‌ ಟ್‌ ಹಕ್ಕ್‌. 1. ಜ್‌ ಓ೬.- | ಕ 'ನಗೆಮಳ್ಲಿಗ *11[1111|11'11||1' ಸ್ವಿಜರ್ಲಂಡಿನ ಹೋಟಿಲೊಂದು ಹೀಗೆ ಜಾಹೀರಾತು ಮುದ್ರಿಸಿದೆ: “ಇದು ಏಕಾಂತಧಾಮ. ಏಕಾಂತಪ್ರಿಯರಿಗೆ ಇಂಥ ಆದರ್ಶ ನಿವಾಸ ಬೇರೊಂದು ದೊರ ಯದು. ಏಕಾಂತವನ್ನು ಬಯಸುವವರು ಜಗತ್ತಿನ ಮೂಲೆಮೂಲೆಯಿಂದ ಬಂದು ಇಲ್ಲಿ ತುಂಬುತ್ತಿದ್ದಾರೆ.” ಜೇ “ಏನ್ರಿ, ಹತ್ತು ರೂಪಾಯಿ ಕೈಗಡ ತೆಗೆದುಕೊಂಡದ್ದನ್ನು ಮರೆತೇಬಿಟ್ಟಿ ರಾ?” “ಛೆ! ಛೆ-ಸ್ತ್ವಲ್ಪ ಅವಕಾಶ ಕೊಡಿ. ನೀವು ಹಗಲೆಲ್ಲ ಅದನ್ನು ತಿರುಗಿ ಕೇಳುತ್ತಿ ದ್ವರೆ ಮರೆಯುವುದು ಹೇಗೆ?? ಜೇ ಚರ್ಚಿಲ್ಲರಿಗೂ ಅವರ ಅಳಿಯ ಡಂಕನ್‌ ಸ್ಯಾಂಡಿಸ್‌ಗೂ ಒಮ್ಮೆ ಜಗಳವಾಗಿ ಮಾತು ಕತೆ ನಿಂತುಹೋಯಿತು. ಸ್ಯಾಂಡಿಸ್‌ ಕೆಲ ಕಾಲದ ಮೇಲೆ ಮಾವನೊಡನೆ ಹೇಗಾ ದರೂ ರಾಜಿಮಾಡಿಕೊಳ್ಳಬೇಕೆಂದು ಎಷ್ಟು ಯತ್ನಿಸಿದರೂ ಚರ್ಚಿಲ್‌ ಜಪ್ಪೆನ್ನಲಿಲ್ಲ. ಕೊನೆಗೊಂದು ದಿನ ಊಟಕ್ಕೆ ಈುಳಿ- ತಾಗ ಒಳ್ಳೆ ಪ್ರಸನ್ನ ಮುದ್ರೆಯಲ್ಲಿದ್ದ ಚರ್ಚಿಲ್ಲರನುು ಸ್ಯಾಂಡಿಸ್‌ ಕೇಳಿದರು: “ ಜಗತ್ತಿನ ಆತಿ ಶ್ರೇಷ್ಠ ರಾಜಕಾರಣಿ ಯಾರೆಂದು ನಿಮ್ಮೆಣಿಕೆ ?? ಚರ್ಚಿಲ್ಲರು ಈ ಬಾರಿ ಉತ್ತರಿಸಿದರು: “ ಮುಸೋಲಿನಿ.? ಸ್ಕ್ಯಾಂಡಿಸ್‌ : 4 ಆದರೆ ನೀವೇಕೆ ಅಲ್ಲ? ? ಚರ್ಚಿಲ್‌ ಹೇಳಿದರು: 4ಧುುಸೋಲಿನಿ ಅಳಿಯನನ್ನು ಕೊಲ್ಲಿಸಿದ. ಆದರೆ ನನ್ಸಿಂ ದಾಗಲಿಲ್ಲ.? ಜೇ ತನ್ನ ಹಳೇ ಶಾಲೆಯನ್ನು ಹೆಂಡತಿಗೆ ತೋರಿಸುತ್ತ ಆತ ಹೇಳಿದ: “ಇಲ್ಲಿ ಸತ್ಯ ಹೇಳಿದ ಕ್ಕಾಗಿ ಒಮ್ಮೆ ನನಗೆ ಬಿತ್ತದೇಟು ಚಿದ್ದಿತ್ತು.? ಅವಳೆಂದಳು: “ಹೀಗೋ, ಅಂದಿನಿಂದ ನೀವು ಆ ಚಟ ಜಿಬಟ್ಟಿರಿ ತಾಕೆ?? 2 ಅಕೌಂಟಂಟ್‌ ಕೆಲಸಕ್ಕಾಗಿ "ಬಂದ ಉಮೇದ್ವಾರನನ್ನು ಇಂಟರ್‌ವ್ಯೂ ವತಾ- ಡುತ್ತ ಸಂಸ್ಥೆಯ ಭಾಗೀದಾರರು ಕೇಳಿ ದರು: “4 ಫಥಿಮಗೆ ಡಬಲ್‌ ಎಂಬ್ರಿ ಗೊತ್ತಿದೆಯೆ?? 4 ಹೋ! ಬ್ರಸಲ್‌ ಎಂಬ್ರ ಕೂಡ ಬಲ್ಲೆ? ಎಂದ ಉತ್ಸಾಹಿ ಉಮೇದ್ವಾರ. ಚಕಿತರಾದ ಭಾಗೀದಾರರು ಪ್ರಶ್ನಿಸಿ ದರು: “ ಟ್ರಪಲ್‌. ಎಂಬ್ರಿ ಅಂದರೇ ನಯ್ಯ?? “ ಎಂಟ್ರಿ ಒಂದು, ವ್ಯವಸ್ಥಾಪಕ ಭಾಗೀ ದಾರರಿಗಾಗಿ ನಿಜವಾದ ಲಾಭವನ್ನು ತೋರಿಸಲಿಕ್ಕೆ; ಎಂಟ್ರಿ ಎರಡು, ಬರೇ ಬಂಡವಳ ಕೊಟ್ಟ ಭಾಗೀದಾರರಿಗಾಗಿ-- ಕಡಿವೆ ಲಾಭ ತೋರಿಸಲಿಕ್ಕೆ; ಎಂಟ್ರಿ ಮೂರು, ಇನ್‌*ಕಂಟಾಕ್ಸಿನವರಿಗಾಗಿ- ಹಾನಿ ತೋರಿಸಲಿಕ್ಕೆ. ಜೇ ಪದ್ದತಿ ಛು «ಆಲ್ರ್ರಿ ಡಾಕ್ಟರರೇ, ನನ್ಗ ಆಪರೇಶನ್ನಿ ಗಾಗಿ ನೀವು ತೆಗೆದುಕೊಂಡ ಫೀ ಬಹಳವಾ ಯಿತು ಎಂದು ನನ್ನ ಹೆಂಡತಿ ಹೇಳು ತ್ತಾಳೆ.? “ಏನು ಹಾಗಂದರೆ? ನಿಮ್ಮ ಹೆಂಡತಿ ನಿಮ್ಮ ಪ್ರಾಣಕ್ಕೆ ಕಟ್ಟುವಷ್ಟೇ ಕಡಿಮೆ ಬೆಲೆಯನ್ನು ನೀವೂ ಕಟ್ಟುತ್ತೀರೇನು?? ೩೬೧ ೭೨ ಸ್ತೂರಿ, ಮಾರ್ಚ ೧೯೬೨ ಹಳೇ ನಿದ್ಯಾ ರ್ಥಿಯೊಬ್ಬ ನಿಗೆ ಅರ್ಥಶಾ- ಸ್ತದ ಪ್ರೊಫೆಸರರು ಎ ವರ್ಷದ ಪರೀ ಕ್ಸೆಯಪ ಪ್ರಶ್ನೆಗಳನ್ನು ತೋರಿಸಿದರು. “ಅಲ್ರೀ ಪ್ರೊಫೆಸರ್‌, ನಾವು ಕಲಿಯ ತ್ತಿದ್ದಾಗಲೂಇವೇಹಪ ಶ್ರಶ್ನೆಗಳನ್ನು ಕೇಳಿದ್ದಿ ರಲ್ಲ? ಯುನ ಆತ ಸೋಜಿಗದಿಂದ. "ಹೌದು, ನಾವು ಯಾವಾಗಲೂ ಅವೇ ಪ್ರಶ್ನೆಗಳನ್ನು ಕೇಳುತ್ತೇವೆ.? “ಆದರೆ ಹುಡುಗರು ಹಿಂದಿನ ವರ್ಷ ಗಳ ಪ್ರಶ್ನೆಗಳನ್ನು ನೋಡಿಯೇ ಇರುತ್ತಾ ರೆಂದು ನಿಮಗೆ ಗೊತ್ತಿಲ್ಲವೇ?” “ಗೊತ್ತಿದೆ. ಎಂದರು ಪ್ರೊಫೆಸರರು. “ಆದರೆ ಅರ್ಥಶಾಸ್ತ್ರದಲ್ಲಿ ನಾವು ಉತ್ತರ ಗಳನ್ನೇ ಬದಲಿಸುತ್ತಿರುತ್ತೇವೆ.? ೫ “ಇದುನನ್ಯ ಮಿಂತ್ರ ಅಬ್ದುಲ್‌ ಲತೀಫನ ಗೋರಿ, ಆತ ತನ್ನಲ್ಲಿದ್ದುದನ್ನೆಲ್ಲ ಅನಾಥಾ- ಲಯಕ್ಕೆ ಕೊಟ್ಟು ಸತ್ತ.” “ವಾ! ಎಂಥ ಔದಾರ್ಯ! ಲಯಕ್ಕೆ ಏನೇನೆಲ್ಲ ಸಿಕ್ಕಿತು?” “ಅಬ ಲ್ಲನ ನಾಲ್ವರು ಗಂಡು ಮಕ್ಕಳು ಮತ್ತು ಒಬ್ಬ ಹುಡುಗಿ.? ಶೇ ಅನಾಥಾ ರಾಜಕೀಯ ಮಂಂದಾಳೊ ಪ್ರವಾಸ ಮಂಗಿಸಿ ಅವರ ಸತ್ಯಾರ ಸವಾ ಅಲ್ಲಿ ತಮ್ಮ ಪ್ರವಾಸದ ಬಣ್ಣಿಸುತ್ತ ಅವರು ಪ್ರಸಿದ್ಧ % ಬ್ಬರಂ ಇಂಗ್ಲಂಡ್‌ ಊರಿಗೆ ಬಂದರು. ರಂಭ ನಡೆಯಿತು. ಅನುಭವಗಳನ್ನು ಹೀಗೆಂದರು: “`ನಾನು ನೋಡಿದ್ದ ರಲ್ಲೆಲ್ಲ ಆಶ್ಚರ್ಯವಾದ ದ್ದೆ ೦ದರೆ ಅಲ್ಲಿಯ ಸತ ಓಟ ನನಗೇಸ ರಿಯಾಗಿ ಇಂಗ್ಲೀಷುಮಾತಾಡಲು ಬರೋದಿಲ್ಲ-- ಅಲ್ಲಿ ಹುಡುಗರು ಸಹಾ. ನಾಲು ವರ್ಷದ ಏಿಳ್ಳೆಗಳು ಕೂಡ- ಸರಾಗ. ವಾಗಿ ಇಂಗ್ಲೀಷು ಮಾತಾಡುತ್ತಾರೆ....* ಎಜಿ. ಕೆ. ನಾಡಿಗ ಜೇ ಹೆಂಡತಿ: “ ಪ್ರತಿಯೊಂದರ ಜೆಲೆಯೂ ದಿನದಿನಕ್ಕೆ ಹೆಚ್ಚುತ್ತಿದೆಯಲ್ಲಾ ಅಂತೀನಿ.? ಗಂಡ: “ ಹಾಗೇನೂ ಇಲ್ಲ. ಮೂರರ ಬೆಲೆ ಹಾಗೇ ಇದೆ: ನಿನ್ಗ ದೃಷ್ಟಿ ತ್ರ ಯಲ್ಲಿ ನನ್ನ. ಬೆಲೈ ನನ್ನ ದೃಷ್ಟಿಯಲ್ಲಿ ನಿನ್ನ “ಲೆ ಮತ್ತು ನೆರೆಯವರ ದೃಷ್ಟಿ ಯಲ್ಲ. ನಮ್ಮಿಬ್ಬರ ಚಲ ಜ್ಯ ಲೆಕ್ಕದ ಅಧ್ಯಾಪಕರು. ಹದಿನೈದು. ಆಳುಗಳಿಗೆ ಒಂದು ಬಾನಿಯನ್ನು ತೋ- ಡಲು ಎಂಟು ದಿನಗಳು ಬೇಕಾದರೆ ಇಪ್ಪತ್ತು ಆಳುಗಳಿಗೆ ಅದೇ ಬಾವಿಯನ್ನು. ತೋಡಲು ಎಷ್ಟು ಸಮಯ ತಗಲು ತ್ತದೆ? ವಿದ್ಯಾರ್ಥಿ-- ಅದು ಅಸಾಧ್ಯ ಸರ್‌! ಅಧ್ಯಾಪಕರು -- ಏನೋ ಅದು ಅಸಾಧ್ಯ? ವಿದ್ಯಾರ್ಥಿ. ಒಂದೇ ಬಾನಿಯನ್ನು ಎರಡು ಸಲ ತೋಡುವುದು ಸಾಧ್ಯವಿಲ್ಲದ ಮಾತು ಸರ್‌! ಸಚ್ಚಿದಾನಂದ ಹೆಗಡೆ ತರುಣಿ- ನಾನು ಯಾವಾಗಲೂ ನಿಮ್ಮ ನಿಚಾರವನ್ನೆ ವರಾಡುತ್ತಿರುತ್ತೇನೆ, ತರಂಣ- ನಾನೂ ಹಾಗೆಯೆ ವ್ರಿಯೆ. ನಾವಿಬ್ಬರೂ ಬೇಗ ಲಗ್ನವಾಗಿ ಪರಸ್ಪರ ರನ್ನು ಕುರಿತು ವಿಚಾರವಮನಾಡುವುದನ್ನು ನಿಲ್ಲಿಸಿಜಡೋಣ. ಕ” ಒಂದು ರೋಮಾಂಚಕ ಸತ್ಯಘಟನೆ ಕಾರ್ನೀಜನ ಮೇಲೊಬ್ಬ ತರುಣ ಜಿ. ಜಿ. ಹೆಗಡೆ ಗಸ ಜುಲೈ ೨೬, ಗುರುವಾರ: ನ್ಯೂ- ಯಾರ್ಕ್‌ ನಗರದಲ್ಲಿ ಒಂದು ಅದ್ಬುತ ಎಚಿತ್ರ ದಿನವಾಗಿ ಹೋಯಿತು. ಫಿಪ್ತ್‌ ಅವೆನ್ಶು ಮತ್ತು ಫಿಬ್ಬ ಫಿಪ್ಹ್‌ ರಸ್ತೆಗಳಲ್ಲಿ ಅಂದು ಜನರ ಮಹಾ ಜಾತ್ರೆಯೊಂದು ನೆರೆದು ಒಂದು ವಿಕ್ಷಿಪ್ತ ಪ್ರ ರಣವನ್ನು ಕಕ್ಷಿಸಿತು. ರಸ್ತೆಯ ಮೇಲೆ ೨೦೨ ಅಡಿ ಎತ್ತರ ಏರಿದ್ದ ಹೊಟೆಲ್‌ ಗೋಥಾಮಿನ ಮೇಲೆ ಅವರೆಲ್ಲರ ಕಣ್ಣುಗಳು ಕೀಲಿಸಿದ್ದವು. ಇದರ ಮಾಳಿಗೆಯ ತುತ್ತ-ತುದಿಯಿಂದ ನಾಲ್ಕು ಮಾಳಿಗೆ ಕೆಳಗಿನ-ಬರಿ 'ತೆಲವೇ ಅಂಗುಲ ಅಗಲವಾಗಿದ್ದ ಇರ್ನೀಸಿನ ಮೇಲೆ ಒಬ್ಬ ಬೊಕ್ಕನೆತ್ತಿಯ ತರುಣ ವಿಚಿತ್ರ ಭಂಗಿಯಲ್ಲಿ ನಿಂತಿದ್ದ ಕಾರ್ನಿಸಿಗೆ ಕಟಾಂಜನವಿರಲಿಲ್ಲ. ಬಾಗಿಲೂ ಇರಲಿಲ್ಲ. ಆತ ಎರಡು *ಟಿಕಿಗಳ ನಡುವೆ ರಿಂತಿ ದ್ಡ. ಒಂದು ಕಿಟಿಕಿಯಿಂದ ಅವನಿಗಿಂತ ಸ್ವಲ್ಪ ಹೆಚ್ಚು ವಯಸ್ಸಾದ ಹೆಂಗಸೊಬ್ಬಳು ಬಿಳುಪೇರಿದ ಮುಖದಿಂದ ಹಣಕಿ ಅವನನ್ನು ಪ್ರಾರ್ಥಿಸುತ್ತಿ ದಳು. ಆತ ಅವಳ ಕೈಗೆ ನಿಲುಕದಂತೆ ಮುದು ಡುತ್ತಿದ್ದ. ಸ್ವಲ್ಪ ತಪ್ಪಿದಕೆ ೧೬೦ ಅಡಿ ಕೆಳಗೆ ಬಿದ್ದು ಅವನ ಇತಿಶ್ರೀಯಾಗುತ್ತಿತ್ತು. ಹನ್ನೆರಡು ಗಂಟಿ ಸಮಯ. ಜನ ಸಂದಣಿ ಯಿಂದ ವಾಹನಗಳೆಲ್ಲ ನಿಂತು ಹೋಗಿದ ವು. ಪೋಲೀಸರಿಗೆ ಪೇಚು ಬಂತು. ತರುಣನೋ ಪೋಲೀಸರ ಮುಖ ಕಂಡೊಡನೆ "ಮುಂದೆ ೭೪ ಕಸ್ತೂರಿ, ವಾಾರ್ಚ್‌ ೧೯೬೨ ಬಂದರೆ ಕೆಳೆಗೆ ಹಾರಿಬಿಡುತ್ತೇನೆ”. ಎಂದು ಹೆದರಿಸುತ್ತಿದ್ದ. ಪೋಲೀಸರಿಗೆ ದಿಕ್ಕು ತೋಚ ದಂತಾಯಿತು. ಅಧಿಕಾರಿಗಳು ಇಂಥ ವಿಮೋ ಚನಾ ಕಾರ್ಕಗಳಲ್ಲಿ ನಿಪೆಣನೆನಿಸಿದ್ದ ತಮ ಲ್ಲಿ ಯ ಚಾರ್ಲಸ್‌ ವಿ. ಗಾ _ಸ್ಕೊ ಎಂಬಾತನನ್ನು. ಕರೆ ಸಿ ಅವನಿಗೆ ಆ ತರುಣನನ್ನು ಪಾರುಮಾಡುವ ಚತ ವಿ.ಸಿದರು. ಕಾರ್ನಿೀಸಿನ ಮೇಲೆ ನಿಂತಿದ್ದ ತರುಣ ೨೬ ವಯಸ್ಸಿನ ಜಾನ್‌ ಎಲಿಯಂ ವಾರ್ಡೆ ಎಂಬಾತ ನಾಗಿದ್ದ ಸೌಥಂಪ್ಪನ್ನಿನಲ್ಲಿ ಅಮೇರಿಕನ್‌ ರೇಲ್ವೆ ಎಕ್ಸ್‌ಪ್ರೆಸ್‌ ಕಂಪನಿಯಲ್ಲಿ ನೌಕರನಾಗಿದ್ದ ತನ್ನ ತಂದೆಯೊಡನೆ ಆತ ವಾಸಿಸುತ್ತಿದ್ದ. ಜಾನ್‌ ಸೌಮ್ಯ ಸ್ವಭಾವದ ತರುಣ. ಆಟ ಸಂಗೀತ, ಕವಿತೆಗಳಲ್ಲಿ ಪ್ರೀತಿಯುಳ್ಳೆವ. ಆತ ಒಂದು ಬ್ಕಾ ಂಕಿನಲ್ಲಿ ಬ್ಯ 'ಸಾರಕೂನನಾಗಿದ್ದ. ಒಳ್ಳೆ ಯ ಕೆಲಸಗಾರ, ಆದರೆ ಆಗಾಗ "ಒಂದು ಜೆ ವರ್ತಿಸುವವನು” ಅನ್ನಿ ಸಿಕೊಂಡಿದ್ದ. ಈ ಘಟನೆಯ ಹಿಂದಿನ ವರ್ಷ ಒಮ್ಮೆ ಚಾಕು ವಿನಿಂದಿರಿದುಕೊಂಡು ಆತ ಆತ್ಮಹತ್ಯೆ. ಮಾಡಿ ಕೆ ಲು ಪ್ರಯತ್ನಿಸಿದ್ದ. ಆ ಮೇಲೆ ಅವನನ್ನು ಸ ಯಲ್ಲಿ ಇಟಿ “ದ ಕು. ಸ ಮನೆತನದ ಸ್ನೇಹಿತರಾಗಿದ್ದ ಶ್ರೀ ಮತ್ತು ಶ್ರೀಮತಿ ಪೆಟ್ರಿರ್‌ ಎ. ವೆಲೆಂಟ್ಯಾನರು ಆಸ್ಪತ್ರಿ ತ್ರಿಯಿಂದ ಚಃ ಬಂದ ಜಾನನನ್ನು | ಹೊಸ ವಾತಾವರಣವೊದಗಿಸಲು ಸ ನಿಟ್ಟು ಕೊಂಡರು. ಗೋಥಾಮ" ಹೊಟಿ ಪ್ರಕರಣಕ್ಕೆ ಎಂಟು ದಿನ ಮೊದಲು ಜಾನ" ಸ ಸೇತುವೆಯು ಬಳಿ ಕಾರನ್ನು ನಿಲ್ಲಿಸಿ ಸೇತು ವೆಯ ಮಧ್ಯ ಭಾಗಕ್ಕೆ ನೆಡೆದುಕೊಂಡು ಹೋಗಿ ಅಲ್ಲಿ ಕೆಳಗೆ ಹರಿಯುತ್ತಿದ್ದ ನೀರನ್ನು ನೋಡುತ್ತ ನಿಂತು ಕೊಂಡಿದ್ದ. ಸಾಶಯದಿಂದ ಸೇತುವೆಯ ಕೆಲಸಗಾರನೊಬ್ಬ ಅಲ್ಲಿಗೆ ಬಂದು ಅವನನ್ನು ಅಲ್ಲಿಂದ ಹೊಂಡಿಸಿದ ಲ್ಬದೆ ಅವನ ಕಾರಿನ ನಂಬರನ್ನು ಪೋಲೀಸರಿಗೆ ತಿಳಿಸಿದ. ಆದರೆ ಆತ್ಮಹತ್ಯೆಯ ಪ್ರಯತ್ನವನ್ನು ಆತ ಪ್ರತ್ಯಕ್ಷ ಮಾಡಿರಲಿಲ್ಲವಾದ್ಮರಿಂದ ಕಾಯದೆಯಂತೆ ಪೋ- ಲೀಸರು ಏನನ್ನೂ ಮಾಡಲಾರದವರಾದರು. ಈ ಪ್ರಕರಣದಿಂದ ಗಾಬರಿಯಾಗಿ ವೆಲೆಂಟ್ಳಾನರು ಜಾನನನ್ನೂ ಅವನು. ಅತಿಯಾಗಿ ಪ್ರೀತಿಸುತ್ತಿದ್ದ ಅವನ ಅಕ್ಕ ಕ್ಯಾಥರೀನಳನ್ನೂ ಚಿಕಾಗೋಕ್ಕೆ ಕಕೆದೊಯ್ದು ಅಲ್ಲಿ ಕೆಲ ದಿನ ಯಾ ನ್ಯೂಯಾರ್ಕಿಗೆ ಮರಳಿದ ನಂತರ ವೆಲೆಂಟ್ಯ್ಯಾನ್‌ ದಂಪತಿಗಳು ಗೋಥಾಮ್‌ ಹೊಬಿಲ್ಲಿನಲ್ಲಿಳಿದು ಕೊಂಡರು. ಅಂದು ವೆಲೆಂಟ್ಯಾನರು ತಮ್ಮ ಕಚೇರಿಗೆ ಹೋದ ಬಳಿಕ ಶ್ರೀಮತಿ ವೆಲೆಂಟ್ಯಾನ್‌ ಮತ್ತು ಕ್ಕಾ ಥರೀನರು ಜಾನನೊಡನೆ ಹರಟುತ್ತ ಕುಳಿ ತ! ಜಾನನನ್ನು ಪರೀಕ್ಷಿಸಲು ಡಾಕ್ಟ್ರ ರಕೊಬ್ಬ ರಿಗೆ. ಹೇಳಲಿದ್ದೇನೆ ಎಂದು ತನ್ಪಿಥರೀನ್‌ ಅಂದಾಗ ಜಾನ್‌ “ಬೇಡ” ಎಂದು ಅಬ್ಬರಿಸಿದ. "ಹಾಗೇ ಆಗಲಿ” ಎಂದು ಕ್ಯಾಥರೀನ್‌ ಮಾತಿನ ವಿಷಯ ಬದಲಿಸಿದಳು. ಅವರಲ್ಲಿ ಹೆಚ್ಚಿನ ಮಾತು ನಡೆಯಲಿಲ್ಲ. ಮಾತುಕಥೆ ಸುಗಮವಾಗಿ ಸಾಗಿದ್ದಾಗ ಜಾನ್‌ ಎದ್ದು ನಿಂತು ಕೋಟನ್ನು ಕಳಚಿ ಅದನ್ನು ಕುರ್ಚಿಯ ಮೇಲಿಟ್ಟಿ. “ನಾನು *ಟ*ಯ ಹೊರಗೆ ಹೋಗುತ್ತೇನೆ” ಎಂದವನೇ ಶ್ರೀಮತಿ ವೆಲೆಂಟ್ಯಾನ್‌ ಅಥವಾ ಕ್ಯಾಥರೀನಳಿಗೆ ಕ್ಷಣದ ಅವಕಾಶವನ್ನೂ ಕೊಡದೆ *ಟಕಿಯ ಹೊರಗೆ ಹೋಗಿಬಿಟ್ಟಿ. ' ಕ್ಕಾ ಥರೀನ್‌ ಬಂದು ನೋಡಿದಳು. ಜಾನ್‌ ನಂತಿದ್ದ ಕಾರ್ನೀಸ್‌ ೧೮ ಇಂಚು ಅಗಲದ್ದಿತ್ತು. ರಸ್ತೆಗೆ ೧೬೦ ಅಡಿ ಎತ್ತರದಲ್ಲಿತ್ತು. ಜಾನನೊ ಡನೆ ಮಾತಾಡಲೆತ್ನಿಸಿದ ಅವಳು ಮತ್ತೊಮ್ಮೆ ಕೆಳಗೆ ರಸ್ತೆಯನ್ನು ನೋಡಿದಾಗ ಎಚ್ಚ ರತಬ್ಬಿ ಬಿದ್ದ ಳು. ಅಷ ರಲ್ಲಿ ರಸ್ತೆಯ ಮೇಲಿನ ಜನರ ಕಣ್ಣಿಗೆ ಚ ಬಿದ್ದಿದ್ದ. ಜನ ನೆಕೆಯತೊಡಗಿದರು. ಸ್ತೆಯಲ್ಲಿ ಸಂಚಾರ ನಿಯಂತ್ರಣ ಮಾಡುತಿ ದ್ದ ಕಾರ್ನೀಸಿನ ಮೇಲೊಬ್ಬ ತರುಣ ವೋಲಿ(ಸನೊಬ್ಬ ಹೊಟಿಲನ್ನು ಪ್ರವೇಶಿಸಿ ಮಾಳಿಗೆಯನ್ನೇರಿ ಬಂದು ಕಿಟಿಕಿಯ ಹೊರಗೆ ತಲೆಹಾ* ಜಾನನನ್ನು ಕುರಿತು “ಏ, ಅಲ್ಲಿ ನಿಂ- ತೇನು ಮಾಡುತ್ತಿರುವಿ? ಬಾ ಒಳಗೆ” ಎಂದ” ಕೂಗಿದ. “ನೀನೇನಾದರೂ ಒಂದು ಮುಂದಿಟ್ಟರೆ ನಾನು ಕೆಳಗೆ ಹಾರಿಕೊಳು ತ್ತೇನೆ" ಎಂದು ಜಾನ್‌ ಉತ್ತರವಿತ್ತ. ಅವನ ಕಣ್ಣಾಗ ಳಲ್ಲಿಯ ನಿರ್ಧಾರವನ್ನೂ ಆತ ಜಿಗಿಯುವವರಂತೆ ತುದಿಗಾಲಿನಲ್ಲಿ ನಿಂತಿದ್ದ ಬಗೆಯನ್ನೂ ಕಂಡುಆ ಪೋಲೀಸ ಗಾಬರಿಯಾಗಿ ಸರಸರನೆ ಕೆಳಗೆ ಬಂದು ಅಧಿಕಾರಿಗಳಿಗೆ ಫೋನ್‌ ಮಾಡಿದ. ಕೆಲ ಕ್ಷಣಗಳಲ್ಲಿ ೬೦ ಪೋಲೀಸರನ್ನೂ ಅಗ್ನಿ ಶಾಮಕ ಎಂಜಿನ್ನುಗಳನ್ನೂ ಅಂಬ್ಯುಲನ್ಸನ್ನೂ ತೆಗೆದು ಕೊಂಡು ಇನಸ್ಟೆಕ್ಚರನೊಬ್ಬ ಅಲ್ಲಿಗೆ ಧಾವಿಸಿ ಬಂದ. ಯಾರು ಹೇಗೆ ಬಂದರೂ ಜಾನನಿಗೆ ಕಾಣಿ ಸುವಂತಿದ್ದುದರಿಂದ ಪೋಲೀಸರು ನಿರುಪಾಯ ರಾದರು. ಸಾಮಾನ್ಯವಾಗಿ ಇಂಥ ಪ್ರಸಂಗದಲ್ಲಿ ಪೋಲೀಸರು ಉಪಯೋಗಿಸುವ ತಂತ್ರಗಳಲ್ಲಿ ಒಂದೂ ಪ್ರಯೋಜನಕ್ಕೆ ಬರುವಂತಿರಲಿಲ್ಲ. ಜಾನ್‌ ನಿಂತಿದ್ದ ಸ್ಥಳವೇ ಅಂಥದಾಗಿತ್ತು. ಗೋಥಾಮ" ಹೊಟಿಲ್ಲಿನ ಎದುರುಗಡೆ ಅಷ್ಟು ಎತ್ತರದ ಕಟ್ಟಡವೂ ಇರಲಿಲ್ಲ. ಸಮಯವೊಂದೇ ಪೋಲೀಸರಿಗೆ ಸಹಾಯ ಮಾಡುವ ಸಂಭವ ಎತ್ತು. ನಿಂತು ನಿಂತು ಬೇಸತ್ತು ಜಾನ್‌ ಒಳಗೆ ಬರುವ ಸಂಭವವಿತ್ತು. ಹಾಗೆ ಮಾಡಲು ಅವನ ಮನವೊಲಿಸುವ ಪ್ರಯತ್ನ ಮಾಡಬೇಕಾಗಿತ್ತು. ಆದರೆ ಜಾನನಿಗೆ ಪೋಲೀಸರೆಂದಕೆ ಶತ್ರುಗಳು ಎಂಬ ಭಾವನೆ ಅವನು ಈ ಮೊದಲು ಮಾಡಿದ ಆತ್ಮಹತ್ಯೆಯ ಪ್ರಯತ್ನಗಳ ನಂತರ ಬಂದಿತ್ತಾ ದ್ವರಿಂದ ಬೇರೆಯವರೇ ಈ ಪ್ರಯತ್ನ ಮಾಡಬೇ ಕಾಗಿತ್ತು. ಕ್ಯಾಥರೀನ್‌ ಮತ್ತು ಶ್ರೀಮತಿ ವೆಲೆಂಟ್ಯಾ- ನರು ಪುನಃ ಪುನಃ ಕಿಟಿಕಿಯ ಬಳಿಗೆ ಹೋಗಿ ಅತ್ಯಂತ ಮಮತೆಯಿಂದ ಜಾನನೊಡನೆ ಮಾತ ಹೆಜ್ಜೆ ಇ ೭೫ ನಾಡಿದರು. ದಮ್ಮಯ್ಯ ಎಂದರು. ತಮ್ಮ ಬ್ರತಿ ಯ ಧಾರೆಯನ್ನೆ ಮಾತಿನಲ್ಲಿ ಸುರಿಸಿ ಅವನನ್ನು ಒಲಿಸಿಕೊಳ್ಳಲೆತ್ನಿ ಬದರ. ಸಮಾಚಾರ ಕೇಳಿ ಕಡಂಬ 1ಬ ವೆಲೆಂಟ್ಯಾನರು ಕೂಡ ತಮ್ಮಿಂದ ಗು ಮಟ್ಟಿಗೂ ಜಾನನ ಮನ ಗುನ ಪ್ರಯತ್ನಿ ಇದ ಯಾವುದೂ ಉಗ (ಗನಾಗಲಿಲ “ನನ್ನ ನ್ನು ನನ್ನಷ್ಟಕ್ಕೆ ಬಿಡಿ. ಒಂದಿಷ್ಟು ಹೊತ್ತು ಇದ್ಲಿ ಸ್ಯ ದಿದ್ದೇನೆ,” ಎಂಬುದೊಂದೇ ಸೊಲ್ಲು ಜಾನನ ಬಾಯಲ್ಲಿ. ಕೆಲ ಹೊತ್ತಿನ ಮೇಲೆ ಜಾನ ನೀರು ಬೇ- ಕೆಂದ. ಆದರೆ ಕಿಟಿಕಿಯ ಹೊರಗೆ ಕಾರ್ನೀಸಿನ ಮೇಲೆ ಗ್ಲಾಸನ್ನಿಡಬೇಕೆಂದೂ ತಾನು ನೀರು ಸುಡಿಯುವಾಗ ಯಾರೂ *3ಟಕಿಯ ಬಳಿ ಇರ ಕೂಡದೆಂದೂ ಕರಾರು ಹಾಕಿದ. ಇಂಥ ಸಮಯದಲ್ಲಿ ಜಾನನನ್ನು ಹೇಗಾ ದರೂ ಪಾರುಮಾಡಲು ನಿಯಮಿಸಲ್ಪಟ್ಟಿದ್ದ ಗಾ _ಸ್ಕೊ ಮಾಳಿಗೆಯನ್ನೆ (ರಿ ಹೋಗುವ ವೊದಲು ತನ್ನ ಬಟ್ಟಿ ಜ್‌ 5] ಆತ ಹೊಬಿಲ್ಲಿನ ನೌಕರಕೊಬ್ಬನ ಕೋಟು ಹಾಕಿ ಕೊಂಡು ಜಾನ್‌ ಯಾವ ಕೋಣೆಯ *ಟಕ$ಯ ಹೊರಗೆ ನಿಂತಿದ್ದನೊ ಆ ಕೋಣೆಗೆ ಬಂದ. "ಹಲೊ ಜಾನ!" ಎಂದ ಆತ ಹೊರಗೆ ಇಣಿಕಿ. “ಯಾರು ನೀನು?” ಜಾನನ ಕಣ್ಣುಗಳಲ್ಲಿ ಸಂಶಯ ಸ್ಪಷ್ಟವಾಗಿತ್ತು. "ನಾನಿಲ್ಲಿ ಹೊಸತಾಗಿ-ಇಂದೇ ಬೆಳಿಗ್ಗೆ ನೌಕ ರಿಗೆ ಸೇರಿಕೊಂಡಿದ್ದೇನೆ. ಜಾನ್‌, ನಿಜ ಎಂದರೆ ನಿನ್ನ ಖಾಸಗಿ ವ್ಯವಹಾರದಲ್ಲಿ ಮೂಗು ತುರು- ಕುವ ಮನಸ್ಸು ನನಗೆಳ್ಳ ಷ್ಪೂ ಇಲ್ಲ. ಆದರೆ ನಿನ್ನ ಈ ವ್ಯವಹಾರ | ನನಗೂ ಸ ಸ್ವಲ್ಪ ಏಕೆ, ಬಹಳಷ್ಟು ಸಂಬಂಧಪಡುವುದಾದ್ದ ರಿಂದ ನನ್ನ ಮಾತು ಗಳ ನಷ್ಟು ಕೇಳಿಕೊ. “ನಗೆ ಜಃ ಮತು ಮೂರು ಮಕ್ಕಳಿದ್ದಾರೆ. ಈವತ್ತಿನ ನೌಕರಿ ಗುವ ಮೊದಲು ನಾನು ನಿರುದ್ಯೋಗಿಯಾಗಿದ್ದೆ. ಕ ಕಸ್ತೂರಿ, ಮಾರ್ಚ್‌ ೧೯೬೨ ಸರಕಾರ ಕೊಡುತ್ತಿದ್ದ ಧರ್ಮದಿಂದ ಬದುಕಿ ದೈವು. ಆ ಕಷ್ಟವನ್ನೇನು ಹೇಳಲಿ? ನೀನೆಂದಾ ದರೂ ಅಂಥ ಜೀವನ ಅನುಭವಿಸಿದ್ದೀಯಾ ಜಾನ್‌?” ಜಾನ್‌ ಉತ್ತರ ಕೊಡಲಿಲ್ಲ. ಆದಕೆ ಅವನ ಕಣ್ಣುಗಳಲ್ಲಿದ್ದ ಸಂಶಯ ಭಾವ ಅಳಿದಿತ್ತು. ಮುಖದ ಬಿಗುವು ಸಡಿಲಾಗಿತ್ತು. ಗ್ಲಾಸ್ಕೊ ತನ್ನೆ ಮಾತು ಮುಂದುವರಿಸಿದ: “ಜಾನ್‌, ಆ ಬಾಳು ನಿಜವಾಗಿಯೂ ಬಹಳ ಕಷ್ಟದ್ದು. ಇನ್ನು ಮನುಷ್ಯ ಒಬ್ಬನೇ ಇದ್ದರೆ ಹೆಂಡರು ಮಕ್ಕಳ ವ್ಯಾಪ ಇಲ್ಲದಿದ್ದರೆ ನಡೆ ದೀತು ಎನ್ನು. ಈಗ ನೌಕರಿ ಸಿಕ್ಕಿದೆ, ಕಷ್ಟ ಮುಗಿಯಿತು ಎಂದು ನೀನನ್ನಬಹುದು. ಆದರೆ ನೋಡು. ನೀನು ಅಲ್ಲಿ ನಿಂತಿರುವಿ. ನಿನ್ನ ಜೀವನ- ಮರಣಗಳ ಒಡೆಯ : ನೀನಾದರೂ ನೀನೇನಾದರೂ ಅನಾಹುತಕ್ಕೆ ಗುರಿಯಾದರೆ ಏನಾಗುವುದು ಬಲ್ಲಿಯಾ? ರ ಹೊಟಿಲ್ಲಿಗೆ ಕೆಟ್ಟ ಹೆಸರು ಬರುವುದು. ಅದರ ವ್ಯಾಪಾರ ಹಾಳಾಗಿ ಹೋಗುವುದು. ಆಗ ಅದು ನೌಕರರನ್ನು ಕಡಿಮೆ ಮಾಡಬೇಕಾಗುವುದು. ನೌಕರರನ್ನು ತೆಗೆಯುವ ಪ್ರಶ್ನೆ ಬಂದರೆ ಮೊದಲು ಹೊಸತಾಗಿ ಕೆಲಸಕ್ಕೆ ಬಂದವರನ್ನೆ ತೆಗೆಯುತ್ತಾರೆ ತಾನೆ? ಹಾಗಾದಲ್ಲಿ ನನಗೆ-ನನ್ನ ಹೆಂಡತಿಮಕ್ಕಳಿಗೆ ಮತ್ತೆ ಸರಕಾ ರದ ಆಶ್ರಯವೇ ಗತಿ. ನನಗೆ-ನನ್ನ ಕುಟುಂ- ಬಕ್ಕೆ ಈ ನೌಕರಿ ಎಷ್ಟು ಮಹತ್ವದ್ದು ಎಂದು ತಿಳಿಯದೆ ನಿನಗೆ?” “ಛೆ! ನೀನು ಮತ್ತೆ ಪರಿಹಾರ ಅ ಅರೆ ಹೊಟ್ಟಿ ಉಣ್ಣು ವುದು ನನಗೆ ಹಿಡಿಸ ನನಗೆ ಇನ್ನೊಂದು ಗ್ಲಾ ಸು ನೀರು ಸಡಾ ತ ಜಾನ್‌ ಕೇಳಿದ... "ಓಹೋ! ಅಗತ್ಯ ವಾಗಿ” ಎಂದ ಗ್ಲಾ ್ಲಸ್ಕೊ. ಆತ *ಟಿಕಿಯಿಂದ ಹಿಂದೆ ಕೋಣೆಯೊಳಕ್ಕೆ ಸರಿದ. ಆತ ಪಿಸುಮಾತಿನಲ್ಲಿ ಎಮರ್ಜನ್ಸಿ ಡಿಎ ಜನ್ನಿನವರಿಗೆ “ಆತನಿಗೆ ನೀರು ಕೊಡುವಾಗ ಅವನ ಮುಂಗೈ ಹಿಡಿದುಕೊಳ್ಳು ತ್ತೇನೆ. ನನ್ನ ಕಾಲಿಗೆ ಹಗ್ಗ ಕಟ್ಟಿರಿ. ನಾನು ಅವನ ಕೈಹಿಡಿದು ಕೊಂಡ ನಂತರ ನಮ್ಮನ್ನು ಜಗ್ಗಿ ಕೊಳ್ಳಿರಿ” ಎಂದ. ನ್ಯೂ ಯಾರ್ಕಿನಲ್ಲೆ ಅತಿ ಪ್ರಚಂಡ ಹಗ್ಗ ಜಗ್ಗಾ ರ ಹೆಸ ಜಿ ಎಂಟಿ ಜನ ಹಗ | ವನ್ನು ಹಿಡಿದು ನಿಂತರು... ಗ್ರಾ ಪಸ್ಕೊ ಗ್ಲ್ದಾ ಸು ತುಂಬಿಕೊಂಡು *ಡಿಕಿಗೆ ನಡೆದು "ದರ ದಂಡ ಯ ಮೇಲೆ ಕುಳಿತ. ತುಸು ಮುಂದೆ ಬಂದಿದ್ದ ಜಾನ್‌ ಹಿಂದೆ ಸರಿದು ಮತ್ತೆ ನಡ ಸ್ಟಳ ದಲ್ಲೆ ನಿಂತುಕೊಂಡ. "ಬಾರಲ್ಲ. ತಗೊ," ಎಂದು ಹೇಳಿದ ಗ್ಲಾಸ್ಕೊ. ಆದರೆ ಮತ್ತೆ ಮೊದಲಿನಂತೆ ಬಿಗುಮುಖನಾಗಿದ್ದ ಜಾನ್‌ “ಗ್ಲಾಸನ್ನು ಎಡಗೈಯಿಂದ ಕೊಡು” ಎಂದ. ಗ್ಲಾಸ್ಕೊ ಹಾಗೆ ಮಾಡದೆ ವಿಧಿಯಿರ ಲಿಲ್ಲ. ನೀರು ಕುಡಿಯುತ್ತಿರುವಾಗ ಜಾನನ ಕಣ್ಣು ಗಳು ಗ್ಲಾ ಸ್ಕೊನ ಮೇಲೆ ನಟ್ಟೀ ಇದ್ದವು. ಆತ ಬಗ್ಗಿ ಗ್ಲಾಸ ಸನ್ನು ಕಾರ್ನೀಸಿನ ಮೆ (ಲಿಟ್ಟು ಸರಿಸಿ ಗ್ಲಾಸ್ಕೊನ ಕೈಗೆ ತಲುಪುವಂತೆ ಮೊ ದಾಗ ಕೆಳಗಿದ್ದ ಜನ “ಹ್ಹಾ!” ಎಂದು ಕೂಗಿ ದರು. ಜಾನ್‌ ನೆಟ್ಟಿಗೆ ನಿಂತು, ಹಿಂದೆ ಮುಂದೆ ವಲೆಯುತ್ತ ಕೆಳಗಿನ ಜನರನ್ನು ನೋಡಿದ. ಆಗ ಜನ ಇನ್ನಿಷ್ಟು ಗಾಬರಿಯಿಂದ ಕೂಗಿದರು. ಗ್ಸಾ ಸ್ಕೊ ನ ಹೊಟ್ಟಿಯಲ್ಲಿ ತಳಮಳವಾಗು ತ್ತಿತ್ತು. ಆತ ತುಟಿ ಕಚ್ಚಿಕೊಂಡು ಹೇಗೋ ಅರ್ತನಾದವನ್ನು ಗಂಟಲಲ್ಲೆ ತಡೆದ. ಒಂದು ಸಿಗರೇಟು ಕೊಡಲೆ?” “ಥ್ಯಾಂಕ್ಸ್‌, ಸಿಗರೇಟಿನ್ನೂ ನಿಮ ಯಿಂದಲೇ ಕೊಡಿ” ಎಂದ ಜಾನ್‌. ಫೋಟೊಗ್ರಾಫರರು ಜಾನನ ಚಿತ್ರ ತೆಗೆದು ಕೊಳ್ಳುವುದರಲ್ಲಿ ಮಗ್ನರಾಗಿದ್ದರು. ನ್ಯಾಶನಲ್‌ ಬ್ರಾಡ್‌ಕಾಸ್ಟಿಂಗ್‌ ಕಂಪನಿಯಂತೂ ಖಿಲಿವಿ- ಜನ್‌ನಲ್ಲಿ ಜಾನನ ವಿಲಾಸವನ್ನು ಮೂಡಿಸ ತೊಡಗಿತ್ತು. ಮೂ ಚುವಲ್‌ ಬ್ರಾಡ್‌ಕಾಸ್ಟಿಂಗ್‌ ಕಂಪನಿ ಸ ಚಂಗಮುಸಹ ಜಸ್ಟ ಕಾಮೆಂಟ್ರಿಯನ್ನು ಕೊಡತೊಡಗಿತ್ತು. ಜನ- | ಎಡಗೈ | ಮ್ಮರ್ದದಲ್ಲಿ ನುಗ್ಗಿ ಚಿಲ್ಬರೆ ಮಾರಾಟಗಾರರು ದುರ್ಬೀನುಗಳ ವ್ಯಾಪಾರ ನಡೆಸಿದ್ದರು. .. ಗ್ಲಾಸ್ಕೊ ಪೋಲೀಸ್‌ ಅಧಿಕಾರಿಗಳಿಗೆ ಹೇಳಿದ: “ಅವನನ್ನು ಹಿಡಿಯುವುದು ಬಲು _ ಕಷ್ಟದ ಮಾತು. ಆತ ಬಲು ಚುರುಕು ಹುಡುಗ. ಅವನ ಮೇಲೆ ನನ್ನ ಯಾವ ತಂತ್ರವೂ ನಡೆಯ ಲಿಲ್ಲ. ತಾಳ್ಮೆಯಿಂದಲ್ಲದೆ ಮತ್ತಾವುದರಿಂದಲೂ 'ಹೆಲಸವಾಗದು. ಹೊಟಿಲಿನ ನೌಕರ ನಾನು ಎಂಬ ನನ್ನ ಕಟ್ಟು ಕಥೆ ಮಾತ್ರ ಅವನನ್ನು ' ನಂಬಿಸಿದೆ. ಅವನಿ ಮಾತಾಡುತ್ತ ಅವ ನನ್ನು ಒಲಿಸಬಹುದು ಎನಿಸುತ್ತದೆ.” ಆಗ ಒಬ್ಬ ಅಧಿಕಾರಿ “ನಿಜ ಗ್ಲಾಸ್ಕೊ. ಆದರೆ ಅವನು ಆದಷ್ಟು ಹೆಚ್ಚಿ ಗೆನೀರು ಕುಡಿಯುವಂತೆ ಮಾಡು. ೬೫8 ಸೆ” ಇನ್ನು ಸ ಸ್ವಲ್ಪ ಹೊತ್ತಿನ ಮೇಲಾದರೂ ಮೂತ್ರ ಎಸಜಾಸೇಡ ಒಳಗೆ ಬರಬೇಕಾದೀತು,' ನ . ಅಷ್ಟರಲ್ಲಿ ಜಾನನನ್ನು ಕಾಣಲು ಹತ್ತಿರದ ಡಾ. ಪ್ರಸ್ಫರ್‌ ಎಂಬವರು ಬಂದರು. ಅವರು ಮಾನವ ಸ ಒಭಾವವನ್ನು ಚೆನ್ನಾಗಿ ಅರಿತವರೆಂದು ಹೆಸರಾಂತವರು ಅವರು ಗ್ಲಾಸ್ಕೋನ ಸ್ಥಾ ನ ದಲ್ಲಿ ಕುಳಿತು ಅವನನ್ನು ಬಳಗೆ ಬ ಸ್ವಲ್ಪ ಸಮಯದ ಜು ಅವರು ಈಚೆ ಬಂದು ಗ್ಲಾಸ್ಕೊಗೆ “ಆತ ನಿಮ್ಮನ್ನು ಕೇಳುತ್ತಿದ್ದಾನೆ. ಓಳಗೆ ಬರಬೇಕೆಂದು ಆತನಿಗೆ ಮನಸ್ಸಿರುವ | ಹಾಗಿದೆ. ಆದರೆ ಇಪೆ ಕಲ್ಲ ಆದಮೇಲೆ ಜನ ತನ್ನ ನ್ನ್ನ ಗೇಲಿ ಮಾಡಿಯಾರು, ಪೋಲೀಸರು ಶಿಕ್ಷಿಸಿ- ಯಾರು ಎಂದಾತ ಅಂಜಿಕೊಂಡಂತೆ ಕಾಣು ತ್ತದೆ. ಗಾ _ಸ್ಕೊ ಆತನನ್ನು ಒಲಿಸಿಕೊಳ್ಳ ಬಹುದು ಎಂದು ನನಗನಿಸುತ್ತ ದ ಎಂದರು. "2 ಗ್ಲಾಸ್ಕೊ ಮತ್ತೆ ಕಿಟಿಕಿಯ ಬಳಿಗೆ ಬಂದ, ಜಾನ್‌ ಮತ್ತು ಆತ ಸುಮಾರು ಒಂದೂವರೆ ತಾಸಿನ ವರೆಗೆ. ಅದು ಇದು ಮಾತಾಡಿದರು. ವ್ಯಾಯಾಮದ ಪ್ರಸ್ತಾಪವೂ ಬಂತು. ಗ್ಲಾಸ್ಕೊ ಜಾನನ ಶರೀರ "ಸೌಷ್ಠವವನ್ನು ಕೊಂಡಾಡಿದ. ಕಾರ್ನೀಸಿನ ಮೇಲೊಬ್ಬ ತರುಣ ೭೭ ಇದು ಡಂಬೆಲ್ಸ್‌ ಆಡಿ ಬಂದ ಸೌಷ್ಠವ ಎಂದ ಜಾನ್‌. ಗ್ಳಾಸ್ಕೊ ಆಗ, “ನನ್ನ ಬೊಜ್ಜು ತೂಕ ವನ್ನು ಕಡಿಮೆ ಮಾಡಿಕೊಳ್ಳಬೇಕೆಂದಿದ್ದೇನೆ. ನಡಿ, ನಿನ್ನ ಡಂಜೆಲ್ಸ್‌ಗಳನ್ನು ನನಗೆ ತೋರಿಸು. ನಾನೂ ಅಂಥವನ್ನೆ ಕೊಂಡು ನೀನು ಹೇಳಿದಂತೆ ವ್ಯಾಯಾಮ ಮಾಡುತ್ತೇನೆ. ಹೊರಡೋಣವೆ, ಸಂಜೆಯ ಗದ್ದಲ ಶುರುವಾಗುವುದರೊಳಗೆ ನಾವು...” “ಛೆ! ಛೆ! ಇಷ್ಟು ಬೇಗನೆ ಹೊರಡಲಾಗುವು ದಿಲ್ಲ.” “ ಹಾಗಾದರೆ ಯಾವಾಗ?” “ ಹೇಳುತ್ತೇನೆ.” ಈ ದೀರ್ಫ ಮಾತುಕಥೆಯ ಕಾಲದಲ್ಲಿ ಜಾನ್‌ ರ ಗ್ಲಾಸು ನೀರು ಕುಡಿದಿದ್ದ. ಆದರೆ ತಿಸಲವೂ ನೀರಿನಲ್ಲಿ ಔಷಧವನ್ನೇನೂ ಕೂಡಿ ಗು ಖಾತ್ರಿ ಮಾಡಿಕೊಳ್ಳಲು ಗಾ ್ಲಸ್ಕೊ ಜಂಡೆಗಡು ಬಟ ಕುಡಿದೇ ತನಗೆ ಇಡು ವಂತೆ ಮಾಡಿದ್ದ. ಎಡಗೈ ಓಯಿಂದಲ್ಲೇ ಗ್ಲಾಸ ಸನ್ನು ಕೊಡುವಂತೆ ಮಾಡಿದ್ದ. ಜುಂ ಪರಿಣಾಮ ಅಧಿ ಕಾರಿಗಳು ಊಹಿಸಿದಂತೆಯ ಆಯಿತು. ಆದರೆ ಮೂತ್ರ ಬಾಧೆ ಆದದ್ದು ಜಾನನಿಗಲ್ಲ, ಗ್ಲ್ಲಾ ಸ್ಕೊ ಗೆ! ರು ಸ ಳದಲ್ಲಿ ತಾಸುಗಟ್ಟಿಲೆ ನಿಂತಿದ್ದ ರ ಪರಿಣಾಮವಾಗಲಿ.. ಆಷ್ಟೊ ಕೆ ನೀರು ಕುಡಿದ ದ್ವರ ಪರಿಣಾಮವಾಗಲಿ ಇ ಮೇಲೆ ಏನೂ ಆದಂತೆ ಕಾಣಿಸಲಿಲ್ಲ. ಗ್ಧಾ ಸ್ಕೊ ಅವನು ದಣಿ ಧಾಗ ಜಾನನೊಡನೆ ಸ ಸಂಭಾಷಣೆಗೆ ತೊಡಗುತ್ತಿದ್ದ ಡಾ. ಪ್ರೆಸ್ಕರ್‌, ಕೆಳಗೆ ರಸ್ತೆಯಲ್ಲಿ ನಿಂತು ನೋ” ಡುತ್ತಿದ್ದ ಸಹಸ್ರಾರು ಜನ ಎಲ್ಲರೂ ದಣಿದು ಹೋಗಿದ್ದರು. ಸಂಜೆ ಆರಕ್ಕೆ ಬಂತು. ಜಾನ್‌ ನಾಲ್ಕಾರು ಸಲ ತಾನು ಬಳಗೆ ಬರುವುದಾಗಿ ಹೇಳಿದಂತೆ ಮಾಡಿದ್ದನಾದರೂ ಕತ್ತಲಾಗತೊಡ ಗಿದಂತೆ ಅವನಲ್ಲೆ ನೊ ಬದಲಾವಣೆಯಾಗುತ್ತಿ ರುವಂತೆ ಕಾಣಿಸಿತು. ಜಾನ್‌. ಅಕ್ಕನೊಡನೆ ಮಾತಾಡಬಯಸಿದ. ಗ್ಲಾಸ್ಕೊ ತಂದು ಕೊಟ್ಟ ಪೋನಿನಲ್ಲಿ ಆತ ಅಕ ೭೮ ಕಸ್ತೂರಿ, ಮಾರ್ಚ್‌ ೧೯೬೨ ನೊಡನೆ ಮಾತಾಡಿದ. ದನಿ ಬಲು ಮಂದವಾ- ಗಿತ್ತು. ಆದಕೆ ಅವನ ಮುಖದ ಮೇಲಿಂದ ಆ ಮಾತುಕಥೆ ಸಮಾಧಾನಕರವಾಗಲಿಲ್ಲವೆಂಬುದು ಸ್ಪಷ್ಟವಾಗಿ ಕಾಣಿಸಿತು. ಕ್ಯಾಥರೀನ್‌ ನಿರಾಶಳಾಗಿ ಅತ್ತುಬಿಟ್ಟಳು. ಶ್ರೀಮತಿ ವೆಲೆಂಟ್ಳಾನಳು ಫೋನ್‌ ಎತ್ತಿದಳು. “ನಾವೆಲ್ಲ ನಿನ್ನನ್ನು ಪ್ರೀತಿಸುತ್ತೇವೆ. ನಮಗೆಲ್ಲ ನೀನು ಬೇಕು. ಏನು, ಒಳಗೆ ಬರಲಾಗುವುದಿಲ್ಲ ವೆಂದರೆ? ನೀನು ಒಳಗೆ ಬಾ. ಎಲ್ಲ ಸರಿಯಾಗು ತ್ತದೆ” ಎಂದಳು. ಅದಕ್ಕೆ ಜಾನ್‌ ಇತ್ತ ಉತ್ತರ: “ಈಗ ಒಳಗೆ ಬರಲು ನಾಚಿಕೆಯಾಗುತ್ತದೆ. ತೆಳಗೆ ಎಷ್ಟೆಲ್ಲ ಜನ ನಿಂತು ನೋಡುತ್ತಿದ್ದಾರೆ!” ಜಾನ್‌ ಫೋನ್‌ ರಿಸೀವರನ್ನು ಕೆಳಗಿಡುವು ದನ್ನ ಗ್ಲಾಸ್ಯೋ ಕಾಯುತ್ತಿದ್ದ. ಇಡುವಾಗ ಅವನನ್ನು ಹಿಡಿದುಕೊಳ್ಳೆ ಬೇಕೆಂದಾತನ ಯೋ- ಚನೆ. ಆಡಕೆ ಜಾನ್‌ ಫೋನನ್ನು ಗ್ಲಾಸ್ಕೋನ ಕೈಗೆ ಎಸೆದ. ಗಾ ್ಲಸ್ಕೊ ಈಗ ಮಿತಿವೀರಿ ದಣಿದಿದ್ದ. ಒಳಗೆ ಬಂದು. ಹಾಸಿಗೆಯಲ್ಲಿ ಅಡ್ಡಾದ. ಜಾನನೊಡನೆ ಹತಾಡತೂತಗನ ಡಾ. ಪ್ರೆಸ್ಕರ್‌ ಸ್ವಲ್ಪ ಹೊ ತ್ತಿನಲ್ಲಿ ಬಂದು “ತಾವೇನೂ ಕ್ರಮ ತೆಗೆದುಕೊ- ಳ) ುವುದಿಲ್ಲವೆಂದು ಪೋಲೀಸ್‌ ಕಮೀಶನರರು ಬರಿದುಕೊಟ್ಟರೆ ಆತ ಒಳಗೆ ಬರಲು ಸಿದ್ಧನಿ- ದ್ಮಾನೆ” 1 ಪೋಲೀಸ್‌ ಕಮಿ (ಶನರರು, "ನೀನು ಸೇಳುವ ಕಾಗದ ತಯಾರಾಗುತ್ತಿದೆ. ನೀನೀಗ ಒಳಗೆ ಬರಬಹುದು. ನನ್ನಲ್ಲಿ ನಂಬಿಗೆ ಯಿಲ್ಲವೆ? ನಾನು ಪ್ರಾ ಮಾಣಿಕನಂತೆ ಕಾಣಿಸು- ವುದಿಲ್ಲವೆ?' ಎಂದಾಗ “ಇಲ್ಲ, ಖಂಡಿತ ಇಲ್ಲ,” ಎಂದು ಜಾನ್‌ ಉತ್ತರಕೊಟ್ಟಿ. ಸೂರ್ಯಾಸ್ತವಾದ ನಂತರ ಪೋಲೀಸರ ಸರ್ಚ್‌ಲೈ ಟುಗಳು ಬೆಳಗಿದವು. ಜನರ ಗದ್ದಲ ಹೆಚ್ಚುತ್ತಿ ತ್ರ (ವಿನಾ ಕಡಿಮೆಯಾಗಲಿಲ್ಲ. ಚ _ಸ್ಕೊ ಎದ್ದು ಬಂದ. ಜನನಿಗೆ ಹೇಳಿದ: “ನೋಡು, ನೀನು ಅಲ್ಲಿ ನಿಂತು ೧೦ ತಾಸುಗಳಾಗಿ ಹೋಯಿತು. ನಿನ್ನ ಮೈಯೆಲ್ಲ ಹೊಲಸಾಗಿ ಹೋ' ಗಿದೆ. ನೀನು ದಣಿದಿರಬೇಕು. ಈಗ ಈ ಕೋಣೆ! ಯಲ್ಲಿ ಯಾರೂ ಇರದಂತೆ ಮಾಡಿದ್ದೇನೆ. ಇಲ್ಲಿದೆ' ಕೀಲಿಕ್ಕೆ. ಇನ್ನು ಇಪ್ಪತ್ತು ನಿಮಿಷಗಳ ವರೆಗೆ! ಕೋಣೆ ನಿನ್ನದು. ನೀನು ಒಳಗೆ ಬಂದು ಕ್ಸೈ-. ಕಾಲು ಮುಖ ತೊಳೆದುಕೊ. ನಿನಗೆ ತುಸು: ಹುರುಪು ಬಂದೀತು. ಆ ಮೇಲೆ ಮತ್ತೆ ಬೇಕಾದರೆ! ಈಗಿದ್ದಲ್ಲಿಯೆ ಹೋಗಿ ನಿಂತುಕೊ." “ಹುಂ. ಆ ಬಗ್ಗೆ ವಿಚಾರ ಮಾಡುತ್ತೇನೆ.”' ಅವನ ಧ್ವನಿಯಲ್ಲಿ ಸಂಧಾನದ ಲಕ್ಷಣವನ್ನು ಕಂಡುಕೊಂಡ ಗ್ಲಾಸ್ಕೊ, "ಸರಿ ಹಾಗೆ ಮಾಡು. ನೋಡು, ಒಳಗೆ ಯಾರೂ ಇಲ್ಲ ಎಂದು ನಿನಗೆ' ಖಾತ್ರಿಯಾಗಲು ಪಡದೆ ಸರಿಸಿದ್ದೇನೆ. ಕೀಲಿಕ್ಕೆ, ಇಲ್ಲೇ ಇಡುತ್ತೇನೆ. ನಾನಿನ್ನು ಹೊರಗೆ ಹೋಗಿ' ಸರಿಯಾಗಿ ಇಪ್ಪತ್ತು ಮಿನಿಟುಗಳ ನಂತರ ಬರು: ತ್ತೇನೆ,” ಎಂಡು ಅಲ್ಲಿಂದ ನಡೆದ. ಕೋಣೆಯಲ್ಲಿ ಕಪಾಜಿನ ಹಿಂದೆ ಜಾನನ' ಕೈಗೆ ಕೋಳತೊಡಿಸಲು ಅತ್ಯ ತ ಚತುರನೂ: ಕ್ಷಣಾರ್ಧದಲ್ಲಿ ಕಾರ್ಯ ಪೂಕ್ಕಿಸುವವನೂ ಆದ: ಒಬ್ಬ ನನ್ನು ನಿಲ್ಲಿಸಿದ್ದ ರು. ಹೊರೆಗೆ ಬಾಗಿಲಿಗೆ' ಕ ಹಚ್ಚಿ ಕೊಂಡು ಗಾ ್ಲಸ್ಕೊ ನಿಂತಿದ್ದ. “ನಾನು ಆ ಹುಡುಗನೊಡನೆ ಮಾತಾಡಬಯ. ಸುತ್ತೇನೆ ಎಂಬ ಧ್ವನಿ ಕೇಳಲು ಗ್ಗ ಸ್ಮೊ ತಿರುಗಿ ನೋಡಿದ. ಚ ಒಬ್ಬ ಪ್ರ್ರೊ ಭಿ. ಸ್ಪಂಟ್‌ ಪಾದ್ರಿ ನಿಂತಿದ್ದ. "ಆ ಹುಡುಗನಿಗೆ ದೇವರ ಭಯವಿದ್ಧಂತಿಲ್ಲ. ಅದರ ರಹಸ ಸ್ಕ ಆತ! ನಿಗೆ ತಿಳಿದಿಲ್ಲ. ನಾವೆಲ್ಲ ವಿವರಿಸಿ ಹೇಳಿ ಅಮ: ನನ್ನು ರಕ್ಷಿಸುತ್ತೇವೆ.' “ಸ್ಲಮಿಸಿ ಪಾದ್ರಿಗಳೇ. ಈಗ ಸದ್ಯ ಬ” ಖೋಲಿಗೆ ಬಿಡದಿರು ಆಜ್ಞೆಯಿದೆ. ಇನ್ನರ್ಧ ತಾಸು ತಡೆಡು ಚೀಫ್‌ ಇನ್‌ಸ್ಟೆ ಕ್ಚರರನ್ನು ಕೆಂಡ ಆಮೇಲೆ ಮಾತಾಡಬಹುದು,” ಕ ಗಾ _ಸ್ಕೊ. ತುಸು ಹೊತ್ತಿನ ಮೇಲೆ ಕೋಣೆಯಲ್ಲಿದ್ದ ಕೋಳ ತೊಡಿಸುವವನಿಗೆ ಆ ಪಾದ್ರಿ ಕಾಣಿ ಕೊಂಡ. ಆತ ಪಕ್ಕದ ಜ್‌ ಬಾಗಿಲಿ' ೈ ಹ ನಿಂದ ಬಂದಿದ್ದೆ. ಆ ಮನುಷ್ಯ ಒಳಗೆ ಕಾಣಿಸಿ ' ಕೊಳ್ಳುವುದಕ್ಕೂ ಜಾನ್‌ ಕಿಟಕಿಗೆ ಬಂದು ಕಾರ್ನಿೀಸಿನ ಮೇಲೊಬ್ಬ ತರುಣಿ ಒಳಗೆ ನೋಡುವುದಕ್ಕೂ ಸರಿಹೋಯಿತು. ಪಾದ್ರಿಯನ್ನು ಕಾಣುವುದೊಂದೇ ತಡ, ಜಾನ್‌ ಸರ್ರನೆ ಹಿಂದೆ ಸರಿದ. ತನ್ನ ಸ್ಪಳಕ್ಕೆ ಹೋಗಿ ನಿಂತುಬಿಟ್ಟಿ. ಕ್ಷಣಾರ್ಧದಲ್ಲಿ ಇದು ನಡೆದು ಹೋಯಿತು. ಪಾದ್ರಿಯನ್ನು ಹೊರಗೆ ಹಾಕಿದರು ಗ್ಲಾಸ್ಕೊ ಮತ್ತೆ ಕಿಟಕಿಗೆ ಓಡಿ ಬಂದ. “ಜಾನ್‌, ಪ್ರಮಾದ ವಾಗಿಬಿಟ್ಟಿತು. ಆ ಮನುಷ್ಯ ಪಕ್ಕದ ಕೋಣೆ ಯಿಂದ ಎಲ್ಲರ ಕಣ್ಣು ತಪ್ಪಿಸಿ ಹೇಗೆ ಒಳಗೆ _ ಬಂದನೊ ಕಾಣೆ. ಈ ಸಲ ಜಾಗ್ರತೆ ವಹಿಸು ತ್ತೇನೆ. ನೀನು ಒಳಗೆ ಬರುವಿಯಾ?" ಎಂದು ಸಚ್‌ ಜ್ಯ ಕೇಳಿದ. ಜಾನ್‌ ಉತ್ತರವನ್ನೇ ಕೊಡಲಿಲ್ಲ. ಆತನನ್ನು ಇನ್ನು ಪೆಸಲಾಯಿಸಿ ಪ್ರಯೋಜನ ಎಲ್ಲೆಂದು ನಿಶ್ಚಯವಾಯಿತು. ಆದರೆ ಪೋಲೀ- ಸರ ತಲೆಯಲ್ಲಿ ಇನ್ನೊಂದು ಉಪಾಯ ಹೊಳೆ ದಿತ್ತು. ಅವರು ೪೦ ಅಡಿ ಉದ್ಮ, ೨೫ ಅಡಿ ಅಗಲವಾಗಿದ್ದ ಬಲೆಯೊಂದನ್ನು ತರಿಸಿದರು ಹೋಟಿಲಿನ ಎಂಟನೆಯ ಮಾಳಿಗೆಯ ಕಿಡಿ*ಗ ಳಿಗೆ ಅದರ ತುದಿಗಳನ್ನು ಕಟ್ಟಿ ಮೇಲೆ ಹದಿ- ನೆಂಟಿನೇ ಮಾಳಿಗೆಯ *ಿಡಿಕಿಗಳಿಂದ ಇಳಿಸಿದ ಹಗ್ಗಗಳ ಆಧಾರದಿಂದ ಅವರು ಜಾನ್‌ ನಿಂತಿದ್ದ ೧೬ ನೆಯ ಮಾಳಿಗೆಯತ್ತ ಏರಿಸತೊಡಗಿದ್ದೆರು. ಆಮಾಳಿಗೆ ದಾಟಿದೊಡನೆ ಅದನ್ನುಗೋಡೆಗೊತ್ತಿ ಜಾನನನ್ನು ಹಿಡಿಯಬೇಕಾಗಿತ್ತು. ಆದರೆ ಆ ಬಲೆಗೇನಾಯಿತೊ ಅದು ೧೬ ನೇ ಮಾಳಿಗೆ ಮುಟ್ಟುತ್ತಿರುವಷ್ಟರಲ್ಲಿ ತೊಡ* ಸಡಿಲು ಬಿದ್ದು ಕೆಳಗೆ ಕಟ್ಟಡದ ಗೋಡೆಗೆ ತಗಲಿ ಜೋತು ಬಿದ್ದಿತು. ಅದನ್ನು ಬಿಡಿಸಿ ಸರಿಪಡಿಸಲು ಪೋಲೀಸರು ೭೯ ಒದಾ ಡತೊಡಗಿದರು. ಸಮಯ ಕಳೆಯಲು ಗ್ಲಾಸ್ಕೊ ಮತ್ತೆ ಮಾತಾಡತೊಡಗಿದ. “ಈ ಎಲ್ಲ ಜನರ ಮುಂದೆ ಹೀಗೆ ಮಾಡುತ್ತಿರುವುದ ಕ್ಕಾಗಿ ನನಗೆ ನಾಚಿಕೆಯಾಗುತ್ತದೆ. ಅವರೆಲ್ಲ ಏನೋ ಅದ್ಭುತಡ ನಿರೀಕ್ಷಣೆಯಲ್ಲಿದ್ದಾರೆ ತ ಜಾನ" ಹೇಳಿದ. "ಸರಿ. ಅವರ ಅಪೇಕ್ಷೆಯನ್ನು ಭಂಗಗೊಳಿ ಸೋಣ” ಎಂದ ಗ್ಲಾಸ್ಕೊ. “ನಾನು ನಿರ್ಧಾರ ಮಾಡಿದ್ದೇನೆ.” “ಸರಿ. ಅವರೆಲ್ಲ ಮೂರ್ಬರು ಎಂದು ಸಿದ್ದ ಮಾಡೊಣ.” ಅಷ್ಟರಲ್ಲಿ ಗ್ಲಾಸ್ಕೊನ ಕಾಲಿಗೆ ಕಟ್ಟಿದ ಹಗ್ಗ ಜಗ್ಗಿದಂತಾಗಲು ಆತ ಜಾನನಿಗೆ “ಒಂದು ನಿಮಿಷ್ಠು ಬಂದೆ” ಎಂದು ಕೋಣೆಯೊಳಗೆ ಸರಿದ. ಜಾನನ ಬಾಲ್ಕ ಮಿತ್ರನೊಬ್ಬ ಬಂದಿದ. ಆತ ಜಾನನೊಡನೆ ಮಾತಾಡತೊಡಗಿದ. ಇನ್ನೇನು, ಬಲೆ ಸರಿಯಾಗುವುದರಲ್ಲಿತ್ತು. ಆದರೆ ಅಧಿಕಾರಿಗಳೊಂದಿಗೆ ಗ್ಲಾಸ್ಕೊ ಮಾತಾ- ಡುತ್ತಿದ್ದಂತೆ ಜನರ ಕೋಲಾಹಲ ಕೇಳಿಸಿತು. “ಹ್ಹಾ. ಹಾರಿದ, ನೋಡಿ! ಗ್ಲಾಸ್ಕೊ ಅತ್ತುಬಿಟ್ಟಿ, ಜಾನ್‌ ಕೆಳಗೆ ಬೀಳುತ್ತಿದ್ದಂತೆ ೧೬ ನೆಯ ಮಾಳಿಗೆಯ ಕಟಿಕಿಯಲ್ಲಿದ್ದ ಪೋಲಿ(ಸನೊಬ್ಬ ಅವನನ್ನು ಹಿಡಿಯಲೆತ್ನಿಸಿದ್ದು ವ್ಯರ್ಥವಾಯಿತು. ನೆಟ್ಟಗೆ ಬಾಣದಂತೆ ತ3ೆಳಗಿಳಿಯುತ್ತಿದ ಜಾನ್‌ ಎಂಟನೆಯ ಮಾಳಿಗೆಯ ಕಾರ್ನಿಸಿಗೆ ಬಡಿದು ತಲೆ. ಕೆಳಗಾಗಿ ಬೀಳತೊಡಗಿದ. ಆತ *ೆಳಗೆ ನೆಲದ ಮೇಲೆ ಅರ್ಧ, ಅರ್ಥ ಗಟಾರದಲ್ಲಿ ಬಿದ್ದ. ಅವನಿಗೆ ಕೊನೆಯ ಉಪ ದೇಶ ಮಾಡಲೆಂದು ಒಬ್ಬ ಪಾದ್ರಿ ಓಡಿಬಂದ. ಆದರೆ ಅಪ್ಪರಲ್ಲಿ ಜಾನನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇ. 8 ತಾಸಿನಲಿ ( ದೀಹದಕಿಣ ಜಯ) ಗ ಎ! ಅ ಡಿ ಕ್ಸ್‌ ಡಾ. ಚಿಂ. ಶ್ರೀ. ಕರ್ವೆ ಲಂಡನ್ನಿನಿಂದ ನ್ಯೂಯಾರ್ಕಿಗೆ ಎರಡೇ ಗಂಟಿ ಗಳಲ್ಲಿ ತಲಪುವ ವಿಮಾನ ಈ ವರ್ಷ ಸಿದ್ದವಾಗ ಲಿದೆ. ಅಷ್ಟು ದೂರವನ್ನು ೪೪ ನಿಮಿಷಗಳಲ್ಲಿ ಮುಗಿಸುವ ವಾಹನಗಳನ್ನು ಯೋಜಿಸುತ್ತಿ- ದ್ಹಾರೆ. ಗ್ರ ಯೂರಿ ಗಾಗರಿನ್‌ ಆಕಾಶದಲ್ಲಿ ೧೮೦ ಮೈಲು ಎತ್ತರದ ವರೆಗೆ ಹೋಗಿ ಅಲ್ಲಿಂದ ಪೃಥ್ವೀಪ್ರದಕ್ಷಿಣೆಯನ್ನು ಮಾಡಿ ಬಂದ ನಂತರ ದಲ್ಲಿ ಮತ್ತು ಅಮೇರಿಕದ ಅಲೆನ್‌ ಶಪರ್ಡ್‌ ಆಕಾಶದಲ್ಲಿ ೧೧೫ ಮೈಲು ಎತ್ತರಕ್ಕೆ ಹೋಗಿ ಬಂದ ನಂತರದಲ್ಲಿ ಇನ್ನು ಮುಂದೆ ಬೇಗನೆ ಆಕಾಶಯಾನದಲ್ಲಿ ಹೊಸ ಪರ್ವ ಆರಂಭವಾ ದೀತೆಂಬ ನಂಬಿಕೆಯಾಗತೊಡಗಿದೆ. ಹೀಗಾ ದಲ್ಲಿ ಇಂದು ತಾಸಿಗೆ ೬೦೦ ಮೈಲು ವೇಗದಲ್ಲಿ ಹಾರುವ. "ಬೋಯಿಂಗ"-೭೦೭” ಮತ್ತು "ಇಾಮೆಟ್‌” ಮುಂತಾದ ವಿಮಾನಗಳ ಬದಲು ಅವುಗಳಿಗಿಂತಲೂ ತುಂಬ ವೇಗದಲ್ಲಿ ಹಾರುವ ವಿಮಾನಗಳು ಉಪಯೋಗದಲ್ಲಿ ಬರುವವು. ಗಾಗರಿನ್‌ ತಾಸಿಗೆ ೧೮,೦೦೦ ಮೈಲು ವೇಗ ದಲ್ಲಿ ಹಾರಿ ಪೃಥ್ವಿಃಪ್ರದಕ್ಷಿಣೆ ಮಾಡಿದ. ಬರಲಿ ರುವ ಶೀಘ್ರಗಾಮಿ ವಿಮಾನಗಳು ಇಷ್ಟೊಂದು ಪ್ರಚಂಡ ವೇಗದಲ್ಲಿ ಹಾರಲಾರವಾದರೂ ಶೆಪರ್ಡ್‌ ಹಾರಿದ ವೇಗದಲ್ಲಿ ಅಂದರೆ ತಾಸಿ, ಸುಮಾರು ನಾಲ್ಕೂವರೆ ಸಾವಿರ ಅಥವ ಅದಕ್ಕೂ ತುಸು ಹೆಚ್ಚು ಎಂದರೆ ೫,೦೦1 ಮೈಲು ವೇಗದಲ್ಲಿ ಹಾರುವ ವಿಮಾನಗಳ ಮುಂದಿನ ಕೆಲವೇ ವರ್ಷಗಳಲ್ಲಿ ಕ್ರಅಸ್ತಿತ್ಯಕ ಬರುವುದು ಸಾಧ್ಯವಿದೆ. ಸದ್ಯದಲೆ ಅಮೇರಿಕ! "ಬಿ.೭ಿ0' ಎಂಬ ವಿಮಾನ ತಾಸಿಗೆ ೨,೦೦೬ ಮೈಲು ವೇಗದಲ್ಲಿ ಹಾರಲಿದೆ. ಇದರಿಂದ ಜೆಟ ವಿಮಾನಕ್ಕಿಂತಲೂ ಮೂರು ಪಟ್ಟು ವೇಗದಿಂ! ಹಾರುವ ವಿಮಾನಗಳನ್ನು ಸದ್ಯದಲ್ಲಿಯೆ ತಯ: ರಿಸಲಿದ್ದಾರೆಂದು ಖಚಿತವಾಗುವುದು. ' ಈಗ ಪ್ರಯೋಗಾವಸ್ದೆಯಲ್ಲಿರುವ "ಎಕ್ಸ್ಸ್ಸ್‌ ೧೫” ಎಂಬ ವಿಮಾನದ ವೇಗ ತಾಸಿಗೆ ೪,೦೦1 ಮೈಲು ಆಗಬಹುದು ಎಂದು ಅಂದಾಜು ಇದೆ ಈ ವಿಮಾನ ೫೦ ಅಡಿ ಉದ್ದ, ೨೨ ಅಡಿ ಅಗ4 ವಾಗಿದೆ... ಆಕಾಶ ಬಾಣದಲ್ಲಿ ಉಡ್ಡಾಃ ಕ್ಕಾಗಿ ಸ್ಫೋಟಕ ಮಿಶ್ರ ಣವನ್ನುಉಪಯೋಗಿಸ ವಂತೆ ಈ ವಿಮಾನದ ಉಡ್ಡಾಣಕ್ಕಾಗಿ ಅಮೊ ನಿಯ ಮತ್ತು ದ್ರವೀಭೂತ ಪ್ರಾಣವಾಯ` (ಆಮ್ಲ ಜನಕ) ಮಿಶ್ರಣದ ಇಂಧನವನ್ನು ಉಃ ಯೋಗಿಸುವುದರಿಂದ ಇದಕ್ಕೆ ಇಷ್ಟೊಂದ ಅಗಾಧ ವೇಗ ಪ್ರಾಪ್ತವಾಗಲಿದೆ. ಇದುವರೆ; ಇಂಥ ಮೂರು ವಿಮಾನಗಳನ್ನು ಕಟ್ಟಿದ್ದು ಅನ ಗಳಲ್ಲಿ ಒಂದರಲ್ಲಿ ಕುಳಿತು ರಾಬರ್ಬ್‌ ವೈಟ ಎಂಬ ಅಮೇರಿಕನ್‌ ವೈಮಾನಿಕನು ಆಕಾಶದ[( ಸುಮಾರು ೨೬ ಮೈಲು ಎತ್ತರಕ್ಕೆ ಹಾರಿ ತೋ! ಸಿದ್ಧಾನೆ. ಆ ಎತ್ತರದಲ್ಲಿ ಅವನ ವಿಮಾ ತಾಸಿಗೆ ೧,೫೦೦ ಮೈಲು ವೇಗದಲ್ಲಿ ಹಾರುತ ಲಿತ್ತು. ಇನ್ನು ಮುಂದಿನ ಪ್ರಯೋಗಗಳ ಈ ವೇಗವನ್ನು ಹಂತ-ಹಂತವಾಗಿ ಹೆಚ್ಚಿ ಗಂಟಿಗೆ ೪,೦೦೦ ಮೈಲಿಗೆ ಒಯ್ಯಲಾಗುವುದು ಈಗ ಇಂಥ ವಿಮಾನಗಳ ಚಿಕ್ಕ ಮಾದರಿಗ' ಮೇಲೆ. ನಡೆಸಿರುವ ಪ್ರಯೋಗಗಳಿಂದ 4 ನೂತನ ವೇಗಶಾಲಿ ವಿಮಾನಗಳ ಆಕಾ; ಮಾತ್ರ ತೀರ ಭಿನ್ನವಾಗಬೇಕಾದೀತು ಎಂದ ಕಾಣಿಸುತ್ತದೆ. ಬಹುಶಃ ಅವುಗಳ ಅಕಾರ ಬ. * ಕಿರ್ಲೋಸ್ಕರ? ದಿಂದ ೮೦ ಅಟ್ಟೆ ಪನಾಎಾ 'ಸಾರಾನ ಶಕಾರ | [ ರಾರಾ ರಾ ಆ ಸ ಳ್ಳ ಇ | | | ಲೆ ಆಕಾಶಕ್ಕೆ ಒಯ್ದು ಬಿಡುವುದು ಯುವ ಪನ್ಸಿಲಿನಂತೆ ಆಗಬಹುದು. ಪೃಥ್ವಿ ಯಿಂದ ತೀರ ಮೇಲ್ಗಡೆ ವಿರಳ ವಾತಾವರಣದಲ್ಲಿ ನಡೆಯುವ ಪ್ರವಾಸಕ್ಕೆ ಈ ಆಕಾರವು ಹೆಚ್ಚು ಉಪಯುಕ್ತವಾಗಬಹುದು ಐಂದು ಅನಿಸಿದೆ. . ಈ ವಿಮಾನಗಳ ಪ್ರವಾಸ ಅಂತರಿಕ್ಷದಲ್ಲಿ ' ಸುಮಾರು ೧೪ ಮೈಲು ಎತ್ತರದಲ್ಲಿ ನಡೆಯಬಹು ' ದೆಂದು ಅಂದಾಜಿದೆ.ಇಷ್ಟು ಎತ್ತರದಲ್ಲಿ ವಾತಾ _ ವರಣದ ಒತ್ತಡ ಎಷ್ಟು ಕಡಿಮೆಯಾಗಿರುವು ' ದೆಂದರೆ ಅದರಿಂದ ಏಮಾನದಲ್ಲಿ ಪ್ರವಾಸ _ ಮಾಡುವವರ ರಕ್ತ ಶುದಿಯತೊಡಗುವುದು. .. ಮತ್ತೆ ಇಷ್ಟು ಎತ್ತರದಲ್ಲಿರುವ ವಾತಾವರಣದ ಕ ಉಷ್ಣತಾಮಾನ ಶೂನ್ಯಕ್ಕಿಂತ ೬೫(--೬೫") '__ ಸಡಿಮೆಯಾಗಿರುವುದು. 1. ಆದುದರಿಂದ ಅಲ್ಬ ಒತ್ತಡ. ಮತ್ತು ಅಲ್ಬ . ಉಷ್ಣತಾಮಾನಗಳಿಂದ ಪ್ರಯಾಣಿಕರನ್ನು ಸಂ- ರಕ್ಷಿಸಲು ವಿಶೇಷ ಏರ್ಪಾಡುಗಳನ್ನು ಮಾಡದೆ ವಿಧಿಯಿಲ್ಲ. ವಿಮಾನದಲ್ಲಿ ಕೃತ್ರಿ ಮವಾಗಿ ಅಗತ್ಯ ವಿರುವಷ್ಟು ಒತ್ತಡ ಮತ್ತು ಉಷ್ಣತಾಮಾನವನ್ನು 77 ೮೧ | | | | | | ತಾಸಿಗೆ ೫೦೦೦ನೆ,ಲಂ ಸಾಗುವ ಪ್ಯೂ ಪ್ರವಾಸಿ ವಿಮಾನವನ್ನು ಹೀಗೆ ಇನ್ನೊಂದು ವಿಮಾನ ಹಾರಿಸಿ ಇರಿಸುವ ವ್ಯವಸ್ಥೆ ಮಾಡಬೇಕಾಗುವುದು. ಹೀಗಾದರೆ ತಾಸಿಗೆ ೨,೦೦೦ಮೈಲು ವೇಗ ದಲ್ಲಿ ಹಾರುವಾಗ ವಿಮಾನದ ಮೇಲೆ: ಹಾಯುವ ಉಷ್ಣ ಹವೆಯಿಂದ, ಅದರ ಹೊರ ಆವರಣದ ಉಷ್ಠ್ಣತಾಮಾನ. ೬,೦೦" ಗಳಿಗಿಂತಲೂ ಏರುವುದರಿಂದ. ಒಳಗಿನವರಿಗೆ ತಗಲಬಹುದಾದ ಬಿಸಿ: ಯೂ ಶಪ್ಪೆವುದು. ವಿಮಾನದ ಹೊದಿಕೆಯ ಅತಿ ಹೆಚ್ಚು. ಉಷ್ಣತಾಮಾನದ ಜಳವು ಒಳಗಿನವರಿಗೆ. ತಗಲದಂತೆ ಮಾಡುವುದೊಂದು ದೊಡ್ಡ ಪ್ರಶ್ನೆಯೆನಿಸಿದರೂ ಆಕಾಶದಲ್ಲಿ ಆಕಾಶ ಬಾಣಗಳ ಸಹಾಯದಿಂದ ಇದುವರೆಗೆ. ಮಾಡಿರುವ ಉಡ್ಡಾ ಣಗಳ ಅನುಭವ ದಿಂದ ಅದೇನೂ ಅಂಥ ದಿವ್ಯವೆನಿಸದು ಎಂದು ಹೇಳಬಹುದಾಗಿದೆ. ಏಕೆಂದರೆ ಅಲೆನ್‌ ಶೆಪರ್ಡ್‌ ಯಾವ ಕೃತ್ರಿಮ ಪೆಟ್ರಿ ಗೆಯಲ್ಲಿ ಕುಳಿತು ಆಕಾಶದಿಂದ ಭೂಮಿಗೆ ಹಾರಿದನೊ ಆ ಪೆಟ್ಟಿಗೆಯ ಮೆಲ್ಫಾಗದ ಉಷ್ಣ ತಾಮಾನ ೩,೦೦೦ ಗಳಷು (ವಾತಾವರಣದೊ ಡನಾದ ಘರ್ಷಣೆಯ ಮೂಲಕ) ಇದ್ದಿತು. ವಿಜ್ಞಾನಿಗಳು ಒಳಗಡೆ ಯೋಜ ಸಿದ್ಧ ಹವೆ ಯನ್ನು ತಂಪುಗೊಳಿಸುವ ಏರ್ಪಾಡಿನಿಂದ ಶೆಪ ರ್ಡನಿಗೆ ಏನೂ ತೊಂದರೆಯಾಗಲಿಲ್ಲ. ಇದಕ್ಕಾಗಿ ವಿಮಾನದ ಮೇಲ್ಭಾಗವನ್ನು ಎರಡು ಪದರುಗಳಲ್ಲಿ ಮಾಡಿ ಆ ಎರಡು ಪದರು ಗಳ ನಡುವೆ ಖಾಲಿ ಜಾಗೆಯಿರುವಂತೆ ಯೋಜಿಸ ಬೇಕಾಗುವುದು (ಥರ್ಮಾಸಿನಂತೆ). ಈ ಪೊಳ್ಳಿ ನಲ್ಲಿ ತಂಪು ಹವೆ ಓಡಾಡುವಂತೆ ಮಾಡಬೇಕು. ಅದರ ಬದಲು ತಣ್ಣೀರು ಹರಿಯುತ್ತಿರುವಂತೆ ಮಾಡಬೇಕೆಂದೂ ಕೆಲವರ ಅಭಿಪ್ರಾಯವಿದೆ. ಉಷ ತಾಮಾನದ ಪ್ರಶ್ನೆಯನ್ನು ಬಗೆಹರಿಸಿದ ನಂತರ ವಿಮಾನದ ಒಳಗೆ ಹವೆಯ ಚಲನವಲ ನದ ಪ್ರಶ್ನೆ ಏಳುವುದು. ಅದಕ್ಕಾಗಿ ಹೊರಗಿನ ಶುದ್ಧ ಹವೆಯನ್ನು ಒಳೆಗೆ ತೆಗೆದುಕೊಂಡು ಒಳ ಗಿನ ಅಶುದ್ಧ ಹವೆಯನ್ನು ಹೊರಗೆ ಕಳಿಸುವ ವ್ಯವಸ್ಥೆ ಬೇಕು. ಆದಕೆ ಈ ಅದ್ಭುತ ವೇಗದ ತ | ಕಸ್ತೂರಿ, ಮಾರ್ಚ್‌ ೧೯೬೨ ವಿಮಾನದ ರ್ಯಾರ್‌ಜೆಟಾ ಪದ್ದತಿಯ ಇಂಜಿನ್ನು ಗಳ ಮೂಲಕ ವಿಮಾನದತ್ತ ಸೆಳೆಯಲ್ಪಡುವ ಹವೆಯ ಉಷ್ಣತಾಮಾನವೂ ೬೦೦"ಗಳಷ್ಬರು ವುದರಿಂದ ಹೊರಗಿನ ಹವೆಯನ್ನು ಒಳಗೆ ತೆಗೆದು ಕೊಳ್ಳುವುದೂ ಅನುಕೂಲದ್ದಾಗದು. ಅಲ್ಲದೆ ೧೪ ಮೈಲು ಎತ್ತರದಲ್ಲಿರುವ ಹವೆಯಲ್ಲಿ ಓರೋ- ನ್‌ ವಾಯುವಿನ ಪ್ರಮಾಣವೂ ಹೆಚ್ಚಾ ಗಿರುವುದು ನಿರ್ವಿವಾದ. ಮುನು ನಿರ್ದಿಷ್ಟ ಪ್ರ ಮಾಣಕ್ಕಿ ತ ಹೆಚ್ಚಿಗೆ ಈ ಎತ ಭಾ! 'ಒತಕರವಲ್ಲ. ಆದ್ಮ ತೆ ಹೊರಗಿನ ಹವೆಯಲ್ಲಿ ಓಹೋನನ್ನೂ ಉಷ್ಣ ತೆಯನ್ನೂ ಕಡಿಮೆ ಮಾಡಿದ ನಂತರವೇ ವಿಮಾನದೊಳಸ್ಕೆ ತೆಗೆದುಕೊಳ್ಳ ಬೇಕಾಗುವುದು. ಇಷ್ಟೆಲ್ಲ ಕು ಮಾಡಿದರೆ ಮಾತ್ರ ಪ್ರಯಾಣಿಕರಿಗೆ ಕಗಿನವಿಮಾನ ಪ ್ರಯಾಣಕ್ಕೂ 1 ಹೊಸ ವಿಮಾನಗಳ ಪ್ರಯಾಣಕ್ಕೂ ವಿಶೇಷ ಅಂತರ ಕಾಣಿಸದು. ವಿಮಾನವು ಮೇಲಕ್ಕೇರು ವಾಗ ಟ್ಟ ತಮ್ಮ ಆಸನಗಳಲ್ಲಿ ಭದ್ರವಾಗಿ ಹಂತ ಗಚಕಾಗುವುದ್ದು ವಿಮಾನಗಳ *ಿಡಿಕಿ ಯಿಂದಲೂ ಅವರಿಗೆ ಪ್ರಯೋಜನವಾಗದು. ಏಕೆಂದರೆ ೭,೦೦೦ ಅಡಿ ಎತ್ತರದಲ್ಲಿ ಹಾರುವ ಏಮಾನದ *ಿಡಿಕಿಗಳಿಂದ ಪೃಥ್ವಿಯ ಮೇಲಿನ ದೃಶ್ಯ ಸರಿಯಾಗಿ ಕಾಣಿಸದು. ಮತ್ತು ವಿಮಾನ ವನ್ನು ತಂಪಾಗಿಡಲು ಅದನ್ನು ಕಟ್ಟ ಬೇಕಾದ ರೀತಿಯಲ್ಲಿ ತಿಡಿಕಿಗಳಿರುವುದು ದುಷ್ಕ ಜೂ ಆದ್ದರಿಂದ ಟೆಲಿವಿಜನ್‌ ಇ ಸಾಧನ ಗಳಿಂದ ಪ ೋ್ರಯಾಣಿಕರ ಮನೋರಂಜನೆ ಮಾಡ ತು! ಮತ್ತೆ, ಇಷ್ಟು ದು ಬ ಹಾರುವ ವಿಮಾನದಲ್ಲಿ ಬಂತ ಪ್ರವಾಸ ದೀರ್ಫಕಾಲ ದ್ಮಂತೂ ಎಂದೂ ಜು ೨,೦೦೦ ಮೈಲು ವೇಗದ ಈ ವಿಮಾನಗಳಲ್ಲಿ ಹತ್ತು ಸಾವಿರ ಮೈ- ಲಿನ ಸಾಗರೋತ್ತರ ಪ್ರ ಯಾಣ "ಕೇವಲ ಜು ಗಂಟಿಗಳಲ್ಲಿ ಮುಗಿದುಹೋಗುತ್ತದೆ. ಒಂದು ವಿಮಾನ ನಿಲ್ದಾ ೫ದಿಂದ ಹೊರಟಿವು ಎನ್ನುವಷ್ಟ ರಲ್ಲಿ ಇನ್ನೊಂದು ವಿಮಾನ ನಿಲ್ದಾಣ ಬಂದಿರು ತ್ತದೆ. ವೈಮಾನಿಕರು ತಮ್ಮ ಉಡ್ಡಾಇ ಮತ್ತು ಇಳಿಯುವಿಕೆಯ ಸೂಚನೆ ಕೊಡುವುದಕ್ಕಾಗಿ ಗಣಕಯಂತ್ರಗಳ (ಡಿಜಿಟಲ್‌ ಕಾಂಪೂ ಟರ್ಸ್‌) ಸಹಾಯ ಪಡೆಯಬೇಕಾದೀತು. ಮಾ ನುಷ ವೈಮಾನಿಕನು ಲೆಕ್ಕಮಾಡುವಾಗ ಸಾವಿರ ದಲ್ಲಿ ಒಂದಂಶದಷ್ಟು ತಪ್ಪಾದರೂ ಸಾಕು, ಬಹ ಳಷ್ಟು ತೊಂದಕೆ ಗೊಂದಲಗಳೇಳಬಹುದು. ಏಕೆಂದಕೆ ಈ ವಿಮಾನ ಮಿನಿಟಿಗೆ ೩೦ ಮೈಲು ಹಾರುತ್ತದೆ. ಈಗಿನ ಜೆಟಿ: ವಿಮಾನಗಳು ಗಂಟಿಗೆ ೬೦೦ ಮೈಲು ವೇಗದಲ್ಲಿ ಸಾಗುವುದನ್ನೇ ಮೊದಲ ಗಂಜಿಯಲ್ಲಿ ೧,೦೦೦ ಮೈಲಿಗೆ, ಅದರ ನಂತರದ ಗಂಟೆಯಲ್ಲಿ ೧,೨೦೦ ಮೈಲು, ಮುಂದೆ ೨,೦೦೦ ಮೈಲು ಹೀಗೆ ಕ್ರಮವಾಗಿ ವೇಗವನ್ನು ಏರಿಸುತ್ತ ಹೋಗುವುದು ವಿಜ್ಞಾನಿಗಳ ಉದ್ಧೇಶವಲ್ಲ. ಅದು ಲಾಭದಾಯಕವೂ ಅಲ್ಲ. ಏರಿಸಿದರೆ ಒಮ್ಮೆಲೆ ವೇಗವನ್ನು ೧,೪೦೦ ವೈಲಿಗಿಂತಲೂ ಹೆಚ್ಚಿಗೆ ಏರಿಸಬೇಕಾಗುವುದು. ತಾಸಿಗೆ ಇಷ್ಟು ವೇಗದಲ್ಲಿ ಹಾರುವ ವಿಮಾನಗಳ ಮೇಲ್ಭಾಗ ಆಲ್ಕುಮಿನಿಯಮ್ಮಿನದಿದ್ದರೆ ನಡೆಯಬಹುದಾ ದರೂ ೨,೦೦೦ ಮೈ ಲು ವೇಗದ ವಿಮಾನಗಳ ಮೆ (ಲ್ಭಾ ಗವನ್ನು ಸ್ಪೇನ್‌ನಲ್ಲಿ ಸ್ಟೀಲ್‌ ಅಥವಾ ಬೂ ದ ಕಟ ಬೇಕಾದೀತು. ಹೀಗೆ ಕಟ್ಟುವ ವಿಮಾನುಗಳ ವೆಚ್ಚವು ಈಗಿ- ಗಿಂತ ೬. ನಾಲ್ಕು ಪಟ್ಟು ಹೆಚ್ಚಾ ಗು ವುದು: ಈಗ ಒಂದು ಜೆಟ್‌ ಮ ತಯಾ ' ಸಲು ಎರಡು ಎರಡೂವರೆ ಕೋಟಿ ರೂಪಾಯಿ ' ಗಳು ಬೇಕಾಗುವವಾದರೆ ಈ ಹೊಸ ವಿಮಾನ ಕಟ್ಟಲು ಎಂಟು ಹತ್ತು ಕೋಟಿ ರೂಪಾಯಿ ಗಳು ಬೇಕಾಗುವವು. ಆದರೆ ಅದರಿಂದ ಆತಂಕ ವಿಲ್ಲ. ಏಕೆಂದರೆ ವಿಮಾನಗಳು ವೇಗದಿಂದ ಹಾರುವುದರಿಂದ ಕಡಿಮೆ ವಿಮಾನಗಳಿಂದ ಕೆಲಸ ಪೂರ್ತಿಗೂಳಿಸಿಕೊಳ್ಳಲು ಸಾಧ್ಯವಾಗುವುದು. ಆದರೆ. ಈ ವಿಮಾನಗಳ ಸಂಚಾರದಲ್ಲಿ ಇನ್ನೊಂದು ಬಹು ದೊಡ್ಡ ಸಮಸ್ಯೆಯಿದೆ. | ವಿಮಾನನಿಲ್ದಾಣದಿಂದ ಮೇಲಕ್ಕೆ ಹಾರಿದೊಡನೆ ` ವಿಮಾನವು ಕೂಡಲೆ ತಾಸಿಗೆ ೨,೦೦೦ ಮೈಲು .. ವೇಗವನ್ನು ಪಡೆದರೆ ಹವೆಯಲ್ಲಿ ಉತ್ತ ಗ್ಷಬಸ ೫. ಗುವಪ ಪ್ರಚಂಡವಾದ ಶಾಕ್‌ವೇವ್‌ಗಳ 'ರುಷ್ಪರಿ ತೆ ಖಳ್‌ ನಿಲ್ಮಾಣದ ಮೇಲೆ ಶಸನ ವುದು. ಈ ಪ ಪ್ರಶ್ನೆಯ ಪರಿಹಾರಕ್ಕಾಗಿ ಮಾಡ .. ಬಹುದಾದ ಕನ ವಿಮಾನವು ನೆಲ ' ದಿಂದ ೩೫,೦೦೦ ಅಡಿ ಎತ್ತರಕ್ಕೆ ಹೋಗುವ ರೆಗೆ ಧ್ವನಿಯ ವೇಗಕ್ಕಿಂತಲೂ ಕಡಿಮೆ ಮೈಲು ವೇಗದಲ್ಲಿಯೆ ಅದನ್ನು ಹಾರಿಸಬೇಕಾಗುವುದು. ಏಕೆಂದರೆ ವಾಹನದ ವೇಗ ಧ್ವನಿಯ ವೇಗ ಕ್ಕಿಂತಲೂ ಹೆಚ್ಚಾದಾಗಲೇ ಈ ಶಾಕ್‌ವೇವ್‌ ಗಳು ಹುಟ್ಟಿಕೊಳ್ಳುತ್ತವೆ. ೩೫,೦೦೦ ಅಡಿ ಎತ್ತರದಲ್ಲಿ ವಿಮಾನದ ವೇಗ ಧ್ವನಿಯ ವೇಗ ಕ್ಕಿಂತ ಹೆಚ್ಚಾದರೂ ಅದರಿಂದುದ್ಭವಿಸ.ವ ಶಾಕ್‌ ವೇವ್‌ಗಳ ದುಷ್ಪರಿಣಾಮ ಪೃಥ್ವಿಯ ಮೇಲಾಗದು. ಆದರೆ ಧ್ವನಿಯ ವೇಗಕ್ಕಿಂತಲೂ ಹೆಚ್ಚು ವೇಗದಿಂದ ಹಾರುವ ವಿಮಾನಗಳು ಒಂದ ಕ್ಕೊಂದು ಎಷ್ಟು ದೂರದಲ್ಲಿ ಬಂ ದಾಗ ಅವುಗಳು ಹುಟ್ಟಿಸುವ ಶಾಕ್‌ ವೇವ್ಪ್‌ಗಳ ಪರಸ ಸರ ಪರಿ ಣಾಮ ಏನಾಗುವುದೆಂದು ತಿಳಿದಿಲ್ಲ. ೨,೦೦೦ ಮೈಲು ವೇಗದಲ್ಲಿ ಹಾರುವ ವಿಮಾನ ಗಳು ರೂಢಿಯಾದ ಮೇಲೆ ೫,೦೦೦ ಮೈಲು ವೇಗದ ವಿಮಾನಗಳು ತಯಾರಾಗಬಹುದು. ಇಂಥ ವಿಮಾನಗಳ ಕಲ್ಪನೆಯನ್ನು ಬ್ರಿಟಿಶ್‌ ವಿಮಾನ ತಜ್ಞ ಡಾ. ಜಾಮಿಸನ್‌ ಎಂಬವರು .. ಪ್ರಕಟಿಸಿದ್ದಾರೆ ಆದರೆ ತಾಸಿಗೆ ೫,೦೦೦ ಕ್ಕಿಂತ. ಲೂ ಹೆಚ್ಚು ವೇಗದಲ್ಲಿ ಹಾರುವ ವಿಮಾನಗಳು ನಿಲ್ಮ್ಡಾ ಣದಿಂದ ಉಡ್ನ್ಡಾಣಗೈಯುವಾಗ ಒಂದೊಂ ದಾಗಿ ಇರುವುದಿಲ್ಲ. ಕಡಿಮೆ ವೇಗದ ಒಂದು ವಿಮಾನದ ಬೆನ್ನ ಮೇಲೆ ಈ ವೇಗಶಾಲಿ ವಿಮಾ .. ನವನ್ನು ಇಡಲಾಗುವುದು, ನಿಲ್ದಾಣದಿಂದ ಈ ತ ಜೋಡಿ ವಿಮಾನಗಳು ೯,೦೦೦ ಅಡಿ ಎತ್ತರದ ವಕೆಗೆ ಹಾರಿದ ನಂತರ ಅವು ಬೇರೆ ಬೇರೆಯಾಗು ವವು. ಕೆಳಗಿನ ವಿಮಾನ ಭೂಮಿಗಿಳಿಯುವುದು. ೬ ತಾಸಿನಲ್ಲಿ ಪೃಥ್ವೀಪ್ರದಕ್ಷಿಣೆ ಅತ್ತಿ ೧೦೦-೧೩೦. ಪ್ರವಾಸಿಕರನ್ನು ಹೊತ್ತಿರುವ ಮೇಲಿನ ವೇಗಶಾಲಿ ವಿಮಾನವು ೧,೩೦,೦೦೦ ದಿಂದ ೧,೪೦,೦೦೦ ಅಡಿ ವಎತ್ತರಕ್ಕೆ ಹಾರಿ ತಾಸಿಗೆ ೫,೦೦೦ ಮೈಲಿಗಿಂತ ಹೆಚ್ಚಿನ ಸೀಗದಲ್ಲಿ ಮುಂದುವರಿಯುವುದು ಎಂದು “ಜ್ಞಾನಿಗಳು ಯೋಚಿಸಿದ್ದಾರೆ. ಇಂಥ ವಿಮಾನಗಳು. ಬಳಕೆ ಯಲ್ಲಿ ಬಂದಾಗ ನ್ಯೂ ಯಾರ್ಕಿನಿಂದ ಜು (ಆಸ್ಟ್ರೇಲಿಯ) ವಕಿಗಿನ ಬಹು ದೂರದ ಪ್ರ ವನ್ನು ಕೂಡ ಕೇವಲ ೫೫ 1 ಮುಗಿಸಬಹುದು. ನ್ಯೂಯಾರ್ಕಿನಿಂದ ಲಂಡ ನ್ನಿಗೆ ಬರಲು ಬರೀ ೪೦ ಮಿನಿಟಿಗಳು ಸಾಕು. ಜೆಟಾಗಿಂತ ಹೆಚ್ಚು ವೇಗದಲ್ಲಿ ಹಾರುವ ವಿಮಾ ನಗಳಲ್ಲಿ ತಾಸಿಗೆ ೨,೦೦೦ ಮೈಲು ವೇಗದಲ್ಲಿ ಹಾರುವ ವಿಮಾನದ ಮೊದಲನೆಯ ಮಾಡದರಿ"ಬಿ- ೭೦' ಈ ವರ್ಷವೇ ಅಂದರೆ ೧೯೬೨ ರಲ್ಲಿ ರಚಿತ ವಾಗುವುದು. ಮೊದಮೊದಲು ಈ ವಿಮಾನಗ ಳನ್ನು ಪರಮಾಣು ಬಾಂಬು ಅಥವಾ ಹೈಡ್ರೂ ಜನ್‌ ಬಾಂಬುಗಳನ್ನು ಒಯ್ಯಲು ಉಪಯೋ.- ಗಿಸಬಹುದಾಗಿದೆ. ಪ್ರಯೋಗಕಾಲದಲ್ಲಿ ವಿಮಾ ನದಲ್ಲಿರುವ ತಂತ್ರಜ್ಞರು ಅದರೊಳಗಿನ ಕೃತ್ರಿಮ ಒತ್ತಡದ ಒಂದು ಪೆಟ್ಟಿಗೆಯಲ್ಲಿ ಕುಳಿತಿರುವರು. ಪೆ ಓಗೆಯೊಳಗಿನ ಉಷ್ಣ ರಾಟೆ ೭೫ ರಿಂದ ೮0" ಗಳ ವರೆಗೆ ಇರುವುದು. ಮೊದಲನೆಯ ಪ್ರಯೋಗ ಸ ಕ ವಿಮಾನಕ್ಕೇನಾದರೂ ಸಂಕಟ ಪ್ರಾಪ್ತವಾದರೂ ಈ ಪೆಟ್ಟಿಗೆ ವಿಮಾನ ದಿಂದ ಚ್ಟ ಹೊರಬಿದ್ದು ಪ್ಯಾರಾಚ್ಕೂಟ್ಟ್‌ ಸಹಾಯದಿಂದ ಭೂಮಿಗಿಳಿಯುವಂತೆ ಯೋಜನೆ ಇರುತ್ತದೆ... ಒಳಗಿರುವ ತಂತ್ರಜ್ಞರಿಗೆ ಹೊರಗಿನ ಸಹಾಯ ಬರುವ ವರಿಗೆ ಬದು ಶಿರುವುದಕ್ಕಾಗಿ ಒಳಗೆ ಒಂದು ವಾರದ ವರೆಗೆ ಸಾಲುವಷ್ಟು ಅನ್ನವಸ್ತ್ರಗಳೂ ಸ ಎರಕ್ಷಣೆಗಾಗಿ ಬಂದೂಕುಗಳೂ ಸಿದ್ದವಾಗಿರುವುವು. ವ್ರ ಪ್ರಯೋಗಗಳು ಯಶಸಿ ಒಯಾದಲ್ಲಿ ಮುಂಬರುವ ಬ ವರ್ಷಗಳಲ್ಲಿ ಇಂಥ ಹಾ“ ಪ್ರವಾಸವು ಸಾಧ್ಯವಾಗುವಂತಿದೆ. ಪುಷಕ ಥಿಭುತುಭುದುವುಥವು/. ದಿದ್ದರೂ ಬಹುಮಟ್ಟಿಗೆ ನನಸು ಮಾಡಿ ತೋರಿ ಸಿದ್ದೆ ನಾತ. ಆತ ಮುತ್ತಿನ ಹೊಲಗಳನ್ನು ಸ್ಥಾಪಿಸಿದ ಮುತ್ತನ್ನು ಸಮುದ್ರದ ಕೆಲಭಾಗಗಳಲ್ಲಿರುವ ಒಂದು ಚಿಲಿ ಜಿ ಜೀವಿ ಕೊಡುತ್ತ ದೆಂದು ಇಂದು ಎಲ್ಲರೂ ಬಲ್ಲರು. ಶತಮಾನಗಳಿಂದ ಮನುಷ್ಯ ಗೆ ಮುಳುಗಿ ಮುತ್ತುಗಳನ್ನು ತೆಗೆ ಮಖುತ್ರಿ ಷ್ಟ ರಾಜ ೪ ದಿದ್ಮಾನೆ.. ಆದರೆ ಮುತ್ತಿನ ಜೀವಿ ಮುತ್ತನ ನ್ನು ಜಾವ | ಹೇಗ! ಉತ್ಪುದಿಸುತ್ತ ದೆಂದು ಅವನಿಗೆ ಗೊತ್ತಿ ರ ಲಿಲ್ಲ. ಅದು. ತಾನಾಗಿ ಕೊಟ್ಟಿ ಮುತ್ತಿನಿಂದಲೇ ಮಿ ತ್ರಿ ಮೊ ಗಿ ಟೊ ಛಿ ಆತ ತೃಪ್ತನಾಗಬೇಕಿತ್ತು. ಸ! ಮುತ್ತಿನ ಬೆಲೆ ನನ್ನು ಯಾವಾಗಲೂ ಸಾಮಾನ್ಯರಿಗೆ ಫಿಲುಕ ದಷ್ಟು ಏರಿಕೆಯಲ್ಲಿಡುತ್ತಿತ್ತು ಮಿಕಿಮೋಟೋ ಅದನ್ನು ಬದಲಿಸಿ ಚಿಪ್ಪಿನ ವಿವಿಧ ಮೂಲಗಳಿಂದ ಜೀವಿ ಅವನಿಗೆ ಸುತಿ; ಬೇಕಾದಷ್ಟು ದುಂಡಗಿನ ಆಣಿ ಮುತ್ತುಗಳನ್ನು ಕೊಡುವಂತೆ ಪಾೌಷುವುಪು ಕುವುವುವುದುದುಢುುವು; ಮಾಡಿದ. ಅದೇ ಅವನ ಹಿರಿಮೆ. 'ಕೆಲ್ಬರ್‌' ಮುತ್ತು' ಎಂದು ಮಿಕಿಮೋಟ್ಟೋ ಈ ಅದನ್ನು ಕರೆದ. ಅದನ್ನು ಧರಿಸುವ ರಮಣಿಯರು ಇಳು ಚೀಲಗಳಲ್ಲಿ ತುಂಬಿದರು, ಆಗ1 20 ತನವನ್ನು ನೋಡಿ ಅದು ಮುತ್ತಲ್ಲ ರತ್ನಗಳನ್ನು ಬಳ್ಳಗಳಲ್ಲಿ ಅಳೆದರು., ವೆಂದು ತಿಳಿಯದಿರಲಿ. ನೈಜ ಮುತ್ತನ್ನು ಯಾವ ಶ್ರೀಮಂತಿಕೆಯನ್ನು ಬಣ್ಣಿಸಲು "ನಮ್ಮ ಕವಿ ಚಿಪ್ಪಿನ ಜೀವಿ ಉತ್ಪ್ರಾದಿಸುತ್ತ ವು ಶಕ ಗಳು ಸೂ ಭಾಷೆ ಇಂಥದು. ಕವಿ ಜನಿ ಈ ಮುತ್ತನ್ನೂ ಗುತ್ಬಾದಿಸುತ್ತದೆ ೆ ಗಳ ಕಲ್ಪನಾಲೋಕದ ಈ "ಸತ್ಯ' ವನ್ನು ಇಪ್ಪತ್ತ ಮುತಿ ನಲ್ಲೂ ಅದರಲ್ಲೂ ಇ ಇರ: ನ ರಾಸಾಯನಿಕ ನಯ ಶತಮಾನದ ಕಾವ್ಕರಟತ ಜ ಜಗತ್ತಿ ನಲ್ಲಿ ಪದಾಥ್ಥವೂ ಒಂದೇ. ಎಕ್ಸ್‌ರೇ ಉಪಕರಣ ಸಸ್ತಎಿಕ ಸತ್ಯವಾಗಿ ಮಾಡಿದವನು ಜಪಾನಿನೆ ಗಳಿಂದ ನೋಡಿದ ಹೊರತು ಎರಡರಲ್ಲಿರುವ ಮಿಕಿಮೋಟೊ. ಅವನ ಮುತ್ತಿನ “ಹೊಲ” ಛ್ರತರ ಸ್ವಲ್ಪವೂ ತಿಳಿಯದು. ಗಳಲ್ಲಿ ಮುತ್ತು ಗಳನ್ನು ಚೀಲಗಳಲ್ಲೇ ತುಂಬ ಲಾಗು: ತ್ತದೆ. "ದು ಜಗತ್ತಿ ನ ಮೂಲೆಮೂಲೆ ಗಳಿಗೂ ಹೋಗುತ್ತದೆ. ಮಿಕಿಮೋಟೋವಿನ ಪುಣ್ಯದಿಂದ, ಶ್ರೀಮಂತ ರಾದ ಮಹಿಳೆಯರಿಗಷ್ಟೇ ಲ ಭು ಗಿದ್ದ ಬೆಳುದಿಂಗಳ ಬಣ್ಣದ ಚೂ ಹಾರ ಅಷ್ಟ ಅನುಕೂಲವಂತರಲ್ಲದ ಮಣಿಯರ ಸೊರಳನ್ನೂ ಚತತ “ಅನು ಕೂಲವುಳ್ಳ ನಾರಿಯರಿಗೆ ಹತ್ತು ರೂಪಾಯಿಗೆ, ಇಲ್ಲದವರಿಗೆ ಉಚಿತವಾಗಿ, ಇಂದೊಂದು ಮು- ತ್ತ ನ ಹಾರ ದೊರೆಯುವಂತಾಗುವ ವರೆಗೆ ನಾನು ಬದುಕಿದರೆ ಸಾಕು” ಎಂದು ಮಿಕಿಮೋಟೋ ಹೇಳುತ್ತಿ ದ್ದ ನಂತೆ. ೯೬ ನೇ ವಯಸ್ಸಿನಲ್ಲಿ ತೀರಿ ಷೊಂಡಾಗ. ಈ ಕನಸನ್ನು ಪೂರ್ತಿಯಾಗಿ ಅಲ್ಜ 6೪ ಮಿಕಿಮೋಟೋವಿನ ಕುಲಕಸುಬಿಗೂ ಮು- ತ್ತುಗಳಿಗೂ ಬಾದರಾಯಣ ಸಂಬಂಧ ಕೂಡ ಇರಲಿಲ್ಲ. ಅವನ ತಂದೆಯಾದ ಓಟೋಚಜಿಕಿ | ವಿಕಿಮೋಟೋ ಸೇವಿಗೆ ವ್ಯಾಪಾರಿಯಾಗಿದ್ದ. . “೧೮೫೮ ರಲ್ಲಿ ಹು ಟ್ಟಿದ ನಮ್ಮ ನಾಯಕ ಕೋಕಿಚಿ ಜೈ ಶತ ಹೋಗುವ ಅವ ಕಾಶ ವಿಶೇಷ ಸಿಗಲಿಲ್ಲ. ಅವನು ಹನ್ನೊಂದ ರಲ್ಲಿರುವಾಗ ತಂದೆಗೆ ಜಾಡ್ಯವಾಗಿ ಅಂಗಡಿ ಯನ್ನು ನಡೆಸುವ ಭಾರ ಇವನ ಹೆಗಲ ಮೇಲೆ ಕೂತಿತ್ತು. ಸೇವಿಗೆಯಲ್ಲದೆ ತರಕಾರಿ ವ್ಯಾಪಾರ ವನ್ನೂ `ಈ ಹುಡುಗ ಟೆ ಕೊಳ್ಳ ಬೇಕಾಯಿತು. ವಿ.ಕಿಮೋಟೋಗೆ "ಮುತ ಹುಚ್ಚು ವಯ ಸ್ಲಿನಲ್ಲೆ ಹಿಡಿಯಿತು. ಯೋಕೋಹಾಮಾ ಬಂದರಕ್ಕೆ ಹೋಗಿದ್ದಾಗ “ಕಾಯಕಲ್ಪ” ಔಷಧ ತಯಾರಿಸುವುದಕ್ಕಾಗಿ _ ಚೀನಿ ವ್ಯಾಪಾರಿಗಳು ಬೀಜ ಮುತ್ತುಗಳನ್ನು . 4ಬಲು ಚಿಕ್ಕ ಗಾತ್ರದ ಮುತ್ತು) ಕೇಳಿದ ಬೆಲೆ ಕೊಟ್ಟು ಕೊಳ್ಳುವುದನ್ನು ನೋಡಿದಂದಿನಿಂದ . ಅವನ ವ್ಯಾಪಾರಿ ಬುದ್ಧಿಯ ಕುತೂಹಲ ಕೆರ ಳಿತ್ತು. ಅಂದಿನಿಂದಾತ ತನ್ನ ವಿರಾಮದ ಹೊತ್ತ ನ್ನೆಲ್ಲ ಮುತ್ತಿನಂಗಡಿಗಳಲ್ಲೋ ತನ್ನ ಹುಟ್ಟೂ ರಾದ ಟೋಬಾ ಬಂದರದ ಸಮುದ್ರ ದಂಡೆ ಯಲ್ಲಿ ಮುತ್ತಿನ ಚಿಪ್ಪೆಗಳನ್ನು ಆರಿಸಿ ಅವು ಗಳಿಂದ ಮಿಂಚುವ ಎ ಬಿಲ್ಲಿನ ಬಣ್ಣ . ಗಳನ್ನು ನೋಡುತ್ತ ಕನಸುಗಳನ್ನು '*ಣೆಯುವು ದರಲ್ಲೋ ಯಿದ ಯಾರ. ಮುಂದೆಯೂ . ತನ್ನ ನ ಸಗರನ್ಟು ಫು ಟಿಸುವ ಧೈರ್ಯ ಅವನಿ ಗಾಗಲಿಲ್ಲ. ೨೩ನೇ ಸಟ ನಲ್ಲಿ. ತ! ಮದು ವಯಾದ ಮೇಲೆ ಪಾ "ಸಂಚಿಕೆಗಳ ಗುಟ್ಟುಗಳಲ್ಲಿ ಭಾಗಿಯಾಗಲು ಅವನಿಗೊಂದು ವ್ಯಕ್ತಿ ದೊರೆತಂತಾಯಿತು. ಸುಂದರಿಯಾದ ವು ಕುಮೆ ರಾತ್ರಿ ಅವನ ತೋಳ ಸೆರೆಯಲ್ಲಿ ಒರಗಿ ಅವನ ಸೂ ಸರ್ತಿಯುಕ್ತ ಮಾತುಗಳನ್ನು ಜಿ ಮುಗ್ಧ ಳಾಗಿ ಕೇಳುತ್ತಿ ದಳು. ೨೫ ನೇ ವಯಸ್ಸಿ ನಲ್ಲಿ ತಂದೆ ತೀರಿಕೊಂಡು _ಮಿಕಿಮೋಟೋಗೆ ತನ್ನ ಓಂತ ಸಂಸಾರದೊಡನೆ ಓಂಭತ್ತು ತಮ್ಮ- ಸಸಯ ಹೊಟ್ಟಿಯ ೂಣೆಯೂ ಗಂಟುಬಿತ್ತು. ಮಿಕಿಮೋತೋ ಎಳೆ ಮುತ್ತಿನ ರಾಜ: ಅವಳೂಮ್ಮೆ ವಿಕಿಮೋಟೋ ೪೫ ಹೆದರಲಿಲ್ಲ. ಅವನು ತನ್ನ ವ್ಯವಹಾರವನ್ನು ಎಸ್ತರಿಸಿ ಸೇವಿಗೆ ತರಕಾರಿಗಳೊಡನೆ ಸಮು. ದ್ರೊ ತೃತ್ತಿಗಳ.. ವ್ಯವ ವಹಾರವನ್ನೂ : ಸೇರಿಸಿ ಕೊಂಡ. ಇದು. ಅವನ ಮನೋರಾಜ್ಯಕ್ಕೆ ಹತ್ತಿ- ರವಾದ ವಿಷಯ. ' ಬೇಗನೆ ಅವನು ಅದರಲ್ಲಿ ಪ್ರ ಮುಖನೆನಿಸುವಷ್ಟು ಪ್ರಗತಿ ಪಡೆದ. ಅವನು ಪ್ರದರ್ಶಿಸಿದ ಮುತ್ತುಗಳಿಗೆ ಬೋಕಿಯೋ ಪ್ರದ.- ರ್ಶನದಲ್ಲಿ ಬಹುಮಾನ ಬಂತು. ರಾಜಮಾತೆ ಮುತ್ತುಗಳಿಗಾಗಿ ಅವನಿಗೇ ಆರ್ಡಂ ಕೊಡ ತೊಡಗಿದಳು. ಅವನು ಶಿಮಾ ಸಮುದ್ರೋತ್ಪತ್ತಿ ಸುಧಾರಣಾ ಸಂಘದ ಅಧ್ಯಕ್ಷನಾದ. ಇದಾದ ಮೇಲೆಯೆ ಅವನ ನು ತನ್ನ “ ಮುತ್ತಿನ ಕೃಷಿ "ಯ ಯೋಜನೆಯನ್ನು ಚೂಟಿ! ಸ ಅಧಿಕಾರಿಗಳ ಮುಂದೆ ಮಾಡಿಸಿದ್ದು. ಅವರ ಹುಬ್ಬುಗಳು ಈ ಶಬ್ಧ ಕೇಳಿಯೆ ಎತ್ತ “ವಾ ದವು. ಮುತ್ತಿನ ಕೃಷಿ ಮಾಡಲು ಅದೇನು ಬತ್ತವೇ, ರಾಗಿಯೆ?.. ಮಿಕಿಮೋಟೋ ಬಲು ಸೈರಣೆ ಯಿಂದ ತನ್ನ ವಿಚಾರಗಳನ್ನು ವಿವರಿಸಿದ. ಈಗಿ ನಂತೆ ಹು ಚ್ಛ್ರಾಬಟ್ಟಿ ಮುತ್ತನ್ನು ತೆಗೆದಕೆ ಕೆಲವೇ ದಿನಗಳಲ್ಲಿ ಮುತ್ತಿನ ಡಬ್ಬ ನ. ಜೀವಿಗಳೆಲ್ಲ ಮುಗಿದು. ಹೋದಾವು. ಸಾಕಷ್ಟು ಮುತ್ತಿನ ಪೂರೈಕೆಯೂ ಆಗದು. ಇದರ ಬದಲು ಮುತ್ತಿನ ಚಿಪ್ಪು ಜೀವಿಗಳನ್ನೂ ಅಲಬೋನ" ಜೀವಿಗ ಹನಸ್ತಿಸಿ ಕಲೆ ಹಾಕಿ ಸಮುದ್ರ ತಳದಲ್ಲಿ ಸಂರ ಕಿತ ಪ್ರದೇಶಗಳಲ್ಲಿ ಇಟ್ಟು ರ್ಟ! ಇದೇ ವವಿತ್ತಿನ ಕೃಷ್ಟ ಮಾತ್ರ ಆಪ ಪ್ರದೇಶದಲ್ಲಿ ಮೀನು ಒಡಿಯುಪ್ಪದನ್ನು ನಿಲ್ಲಿಸಬೇಕುಎಂದಾರ ಹೇಳಿದ. ಬೋಬಾ ಬಳಿ ಇರುವ ಆಗೊ ಆಖಾತ ಜಪಾ ರಿನ ಸಮೃ ದ್ದ ಮುತ್ತಿನ ಕೇಂದ್ರ ಗಳಲ್ಲೊ ದು ನಿಕಿ ನೋಟ ಸುತ್ತ ಮುತ ತ್ಹಶಿನ ಹಳ್ಳಿ ಗರಿಗೆ ತನ್ನ ಹಂಚಿಕೆಯನ್ನು ವಿವರಿಸಿ ಮೀನು ಬಡಿ ಯು ವುದನ್ನು ಬಿಟ್ಟರೆ ಸಮುದ್ರ ದಲ್ಲಿ ಮುತ್ತಿನ ಕ ಪ ಮಾಡಿ ಎಷ್ಟು ಬಾಗ. ಹೊಂದಬಹುದೇಯು ಬಾಯಲ್ಲಿ ನೀರೂರುವಂತೆ ತಿಳಿಹೇಳಿದ. ಮೀನು ಗಾರರು. ತಲೆ ಆಲ್ಲಾ ಡಿಸಿದರು. ಸಂಶಯಾಸ್ಟ ದ ವಾದ ನಾಳಿನ ಲಾ ಕ್ಕಾಗಿ ಸಃ ಹುಚ್ಚು ತರು- ಣನ ಮಾತು ಸೇಳಿ ಅವರು ಇಂದಿನ ಅನ್ನ್ಟ ೮೬ ಬಿಟ್ಟಾಕಿ? ಜಿನ್‌ಮ್ಯೋ ಮುರಾ ಎಂಬೊಂದು ಚಿಕ್ಕ "ಹಳ್ಳಿ ಮಾತ್ರ ಬ್ಬ ತು. ಅಲ್ಲಿ ಒಂದು ಜಿ ಸಂಘ ಸ್ಧಾ ಸಲಗ ಮಿಕ ಮೋಟೋ ಇತರರೊಡನೆ'ಸ ಸ್ವತಃ ಮುತ್ತಿನ ಚಿಪ್ಪು ಜೀವಿಗಳನ್ನು ಹುಡುಕಲ್‌ ಸಮುದ್ರ ಕ್ಸಿ ವದು ದೂರದೂರಟ ವರೆಗೆ ಸಾಗುತ್ತಿ ದ್ದೆ. ತಳಯಲ್ಲಿ ನಡುಗುತ್ತ ಮರಿ ಚಿಪ್ಪೆ ಜೀವಿಗಳನ್ನು ಹಿಡಿದು ಸಂರಕ್ಷಿತ ಪ್ರದೇಶಗಳಲ್ಲಿ ಅವನ್ನು “ಬಿತ್ತು” ತ್ತಿದ್ದ. ೧೮೯೦ ರಲ್ಲಿ ಅವನು ಪ್ರದರ್ಶಿಸಿದ ದ್ರೊ ತ್ಫ ಶ್ರಿ ಗಳಿಗೆ ಟೋಕಯೋದಲ್ಲಿ ಪ್ರ ಥಮ (ಜಾ ಬಂತು. ಆದರೆ ಅಷ್ಟರಲ್ಲಿ ಸು ತಲೆಯೊಳಗೆ ಹೊಸ ಹ ಬವುದು ಹೊಕ್ಕಿ ತ್ತು. ಒಂದು ದಿನ ರಾತ್ರಿ ಆತ ಮನೆಗೆ ಬಂದಾಗ ಟು ತಿಯ ಹತ್ತಿರ ಜತ ಅಲ್ಲಾ, ಚಿಪ್ಪಿನೊಳಗೆ ಮುತ್ತು ಹೇಗೆ ಹುಟ್ಟುತ್ತದೆ ನಮಗೆ ಬೇಕಾದಂತೆ ಅದನ್ನು ಹು ಸ್ರ ಸುವಂತೆ ಮಾಡಲು ಸಾಧ್ಯವಿ- ಲ್ಲವೆ? ` ೫] ದೇವರು ಮಾತ್ರ ಮಾಡುವುದನ್ನು ತಾನು ಮಾಡುವೆನೆಂಬ ಬಿ ಯೋಚನೆ ಅವಳಿಗೆ ಎಲಕ್ಷಣವಾಗಿ ಕಂಡಿರಬೇಕು. “ ನೀವು ಕ್ನರ ಮಾಡಿಸಿಕೊಳ್ಳದೆ ಎಷ್ಟು ದಿನವಾಯಿತು? ನಾಳೆ ರಜಾ ತೆಗೆದುಕೊಂಡು ಕೌ.ರದಂಗಡಿಗೆ ಹೋಗಿ. ಎಲ್ಲ ಸರಿಹೋಗುತ್ತದೆ " ಎಂದಳು. “" ಆಗಲಿ, ಆದರೆ ಮುತ್ತುಗಳು ಹೇಗೆ ಹುಟ್ಟು ತ್ತವೆ ಎಂದು ಕಂಡುಹಿಡಿಯಲೇ ಬೇಕಲ್ಲವೆ?” ಎಂದ ಮಿಕಿಮೋಟೋ, ಹೆಂಡತಿಯ ವ್ಯಂಗ್ಯ ವನ್ನು ಗಮನಿಸದೇನೇ. ಮಿಕಿಮೋಟೋ ಚಿಬ್ಬಿನೊಳಗೆ ಮುತ್ತು ಹುಟ್ಟುವ ವಿಧಾನವ ನ್ನು ಸ! ಬಲ್ಲವರ ಬೆನ್ನು "ಹತ್ತಿದ. ಜೀವಶಾಸ್ತ್ರ ದ ಪ್ರೊಫೆಸರರನ್ನು ಗ ಕೊನೆಗೆ ಟಾಡಿಯೋ ವಿಶ ವಿದ್ಯಾ ಲಯದ ಡಾ. ಮಿಜುಕುರಿಯವರು ಮುತ್ತಿ ನ ಉತ್ಪ ತ್ತಿಯ ಬಗ್ಗೆ ವಿಜ್ಞಾನಿಗಳ ಊಹೆಯನ್ನಾ ತಿಗೆ ವಿವರಿಸಿದರೆ. ಮುತ್ತಿನ ಜೀವಿಗಳ ಚಿಪ್ಪಿ ನೊಳಗೆ, ಆ ಜೀವಿಯನ್ನು ತೊಬ್ಬಡೆನೆ ಹೊರಗಿನ ಪದಾರ್ಥವನ್ನು ಪ ಕ್ರವೇಶಗೊಳಿನ ಲು ಸಾಧ್ಯವಾ ದಕಿ ಮುತ್ತು ಆಗು ತ ಡೆಯೆಂದು ಊಹೆ. ಆದರೆ ಸಮು- ಕಸ್ತೂರಿ, ಮಾರ್ಚ್‌ ೧೯೬೨ ಇದು ಊಹೆ ಮಾತ್ರ. ಈ ವರೆಗೆ ಯಾರೂ ಅದರಲ್ಲಿ ಯಶಸ್ವಿ ಯಾಗಿಲ್ಲ ಎಂದವರು ಎಚ್ಚ ರೆ ಕೊಡದೆ ಬಿಡಲ್ಲ. ಟೋಕಿಯೋದಿಂದ ಮರಳಿದವನೇ ಮತ್ತೆ ಮಿಕಿಮೋಟೋ ಮುತ್ತನ್ನುಂಟುಮಾಡುವ ತ್ರ ಯೋಜನೆಯ ನ್ನು ಶಾ ಗ ಮುಂದೆ ಬಿಚ್ಚಿ ದ ಮತ್ತಾವ ಹೆಣ್ಣೂ ಗಿದ್ದರೆ . ಉರಿದೆದ್ದು ಏಎಡಟ] ದಾಗಿತ್ತು. ಹತ್ತು ವರ್ಷಗಳಿಂದ ಬೆನ್ನು ಬಬ ಬರುತ್ತಿ ನ್ದ ಮಕ್ಕ ಬಾಧೆ ಸಾಲದ್ದಕ್ಕೆ ಸೇವಿಗೆ, ತರಕಾರಿ ವ್ಯಾಲಾರವನ್ನೆಲ್ಲ ನೋಡಿಕೊಳ್ಳುವ ಅಸಹನೀಯ ಕಾರ [ಭಾರವನ್ನು ಅವಳೇ ಹೊತ್ತಿ ದ್ಡಳು. ಗಂಡ ತನ್ನ ಮುತ್ತಿ ನ 1 ದುರೆಯ ಚೆನ್ನು ಹತ್ತಿ ಅವಳನ್ನು ಸೆ ಪರಿ ಕಷ್ಟಕ್ಕೀಡು ಮಾಡಿದ್ದ. ಆದಕೆ ಉಮೆ ಕುಮೆ ಮೃದುವಾಗಿ ಹೇಳಿದಳು: "“ನೀವಂದಂತೆಯೆ ಆಗಲಿ. ನಾನು ವ್ಯವಹಾರವನ್ನೆ ಲ್ಸ ನೋಡಿಕೊಳ್ಳುತ್ತೆ ನೆ. ಚಿಂತೆ ಬೇಡ. ಮಿಕಿಮೋಟೋ “ ಇನ್ನು ಇದೇ ನನ್ನ ಜೀವನ ಧೈೇಯ ' ಎಂದು ಕುಣಿದಾಡಿದ. ಮಿಕಿಮೋಟೋ ಕತ್ತಲಲ್ಲಿ ಕೈಯಾಡಿಸಬೇ ಕಾಗಿತ್ತು. ಚಿಬ್ಬಿ ನೊಳಗೆ ನಿನ್ನ್‌ ಹಾಕಿದರೆ ಮ ಗುತ ದೆ? ಚಿಪ್ಪುಜೀವಿಯ ಯಾವ ಸ್ಸಿನಲ್ಲಿ. ಅದನ್ನು ಹಾಕಬೇಕು? ಇದೊಂ- ಭೆ ಗೊತ್ತಿರಲಿಲ್ಲ. ಮೊದಲು ಆತ ಗಾಜಿನ ಚೂರು, ಆವೆಮಣ್ಣಿನ ಚಿಕ್ಕ ಗುಳಿಗೆಗಳನ್ನು ಹಾಕಿ ನೋಡಿದ. ಚಿಪ್ಪೆ ಜೀವಿಗಳು ಅದನ್ನು ಒಡನೆ ಹೊರಗುಗಳಿದವು. ಆ ಮೇಲೆ ಮೀನು ಚಿಪ್ಪೆಗಳನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ ಅವುಗಳನ್ನು ಚಿಪ್ಪಿನೊಳಗಿರುವ ಜೀವಿಯ : ಆವರಣದೊಳಗೆ ತುರುಕಿ ನೋಡಿದ. ಇದು ಹೆಚ್ಚು ಯಶಸ್ವಿಯಾದಂತೆ ತೋರಿತು. ಆತ ಬೇರೆ ಬೇರೆ ವಯಸ್ಸಿನ ಒಂದು ಸಾವಿರ ಮುತ್ತಿನ ಜೀವಿಗಳನ್ನು ಸಂಗ್ರಹಿಸಿ ಚಿಬ್ಬಿನ ತುಣುಕುಗಳನ್ನು. ಸೂಕ್ಷ್ಮ ಶ ಸ್ರ ಯೆ ಯು ಮೂಲಕ ಬವಗಳೂಳಗೆ ಹಾಕಿದ. ಉದ್ಮನ್ನ ಹಗ್ಗ ವೊಂದಕ್ಕೆ ಅವುಗಳನ್ನೆಲ್ಲ ಕಟ್ಟಿ ಜರ್ನಮ್ಯೊ ( ಮುರಾದ ಜು ತಳದಲ್ಲಿ ಜಾಗ ಕ ಕೆಲಸ ವನ್ನು ಮುಗಿಸಿದಾಗ ಅವನೆಷ್ಟು ಸೋತಿದ್ದನೆಂ ' ದಕೆ ಮನೆಗೆ ಬಂದವನೇ ಹಾಸಿಗೆ ಹಿಡಿದು ಮಲ ಗಿದ. ಹಲವು ತಿಂಗಳ ನಂತರ ಆತ ಜನ್‌ಮ್ಕೋ ' ಮುರಾಕ್ಕೆ ಹಿಂದಿರುಗಿದಾಗ ಜನರು ಕೆರಳಿ ದರು. ಇನ್ನೆಷ್ಟು ದಿನ ಕಟ್ಟಿಗೆ, ತರಕಾರಿ ಮಾರಿ ಜೀವಿಸಬೇಕು ಎಂದವರು ಆಕ್ಷೇಪವಿಸತೊಡಗಿ ದೈರು. ಮಿಕಿಮೋಟೋ ಮಿತ್ರರು ಕೂಡ “ಪಾಪ! ಉಮೆ ಕುಮೆಯ ದುರದೃಷ್ಟ. ಅವಳ ಗಂಡನಿಗೆ ತಲೆ ಕೆಟ್ಟಿದೆ ಕ ಎನ್ನುತ್ತಿದ್ದರು. “ಟ್ಛ ಗೆಯೇಕೆ ಇನ್ನು ಮುತ್ತನ್ನೇ ಮಾರು | ತ್ರ್ಮೀರಿ” 121 ಹಳ್ಳಿ ಗರಿಗೆ ಧೈರ್ಯ ಹೇಳಿ ಮಿಕಿ ಮೋಟೋ ಹಿಂದಿನ "ವರ್ಷ ಬ ದ್ನ” ಚಿಬ್ಬನ . 1೫ನ್ನು) ಮೇಲಕ್ಕೆತ್ತಿಸಿದ. ಅವುಗಳನ್ನು ತೆಕೆದು ನೋಡಿದ್ದಾ ಹಿತ ಎರಡು ವರ್ಷ ವಯಸ್ಸಿನ ಚಿಪ್ಪೈ ಗಳಲ್ಲಿ ಏನೂ ಇರಲಿಲ್ಲ. ಆಸೆ ಹಂ ಮೂರು. ವರ್ಷದವುಗಳನ್ನು ಬಿಚ್ಚಿ ದರು. ಅಲ್ಲಿಯೂ ಶೂನ್ಯ. ಸ ಂಗುಸ ಆ ನು ಚಿಪ್ಪೆಗಳನ್ನೂ ಬಿಚ್ಚಿ ನೋಡಿದ್ದಾ ಯಿತು, ಒಂದೇ ಒಂದರಲ್ಲಿ ಕೂಡ ಮುತ್ತು ಸಿಗಲಿಲ್ಲ. ಜನ ಗದ್ಮಲ ಮಾಡಿದರು. ಆದರೆ "ಮಿಕ ಮೋಟೋ ಹೊಸ ಹೊಂಗನಸುಗಳಿಂದ ಅವ . ರನ್ನು ಮರುಳು ಮಾಡಿದ. ಸಾಲವೆತ್ತಿ ಕಡಮಾಡಿ ಹೇಗೋ ೫,೦೦೦ ಚಿಬ್ಬನ ಜೀವಿಗಳನ್ನು ಸಂಪಾ ದಿಸಿದ. ಚಿಪ್ಪಿನ ಕೂ ಭಾಗಗಳು ಸೇರಿದಲ್ಲಿ ಚೂರಿ ಹಾಕಿ ಸ ಸ್ವಲ್ಪ ಬಿಡಿಸಿ ಹವಳದಿಂದ ಹಿಡಿದು ಮೀನಿನ ಎಲುಬಿನ ಚೂರುಗಳ ವಕಿಗೆ ಕಂಡ ಕಂಡ ವಸ್ತುಗಳನ್ನೆಲ್ಲ ಹಾಕಿ ಸಮುದ್ರದಲ್ಲಿಳಿ- ನಿದ. ಟೋಬಾದಲ್ಲೀಗ ಆತ ನಗೆಯ ವಸು ಸ್ಮವಾಗಿದ್ದ. 1. “ನಿನ್ನ ಹೆಂಡತಿಯನ್ನು ಹೀಗೆ ದುಡಿಸಿದಕೆ ಕೊಪ ೬ ಉೃತ್ತೀ" ಎಂದು ಮುದುಕರು ಎಚ್ಚ ರಿಸಿದರು. .ಆದಕೆ ಉಮೆ ಕುಮೆಯ ಸಹಾನು ಭೂತಿ ಅವ ನಿಗೆ ಸಂಪೂರ್ಣವಾಗಿತ್ತು. “ಜನ ನಿಮ್ಮನ್ನು ಹುಚ್ಚ ನಿನ್ನಲಿ, ಮೈಗಳ ೈನೆನ್ನಲಿ ನಾನು ನಿಮ್ಮನ್ನು. | ಲ್ರಿ ತ ಸುತ್ತ ನೆ. ಇ ಸಾಲದೆ?” ಎಂದಳು. ತ್ಸ ಬಿಮಲ ಅವಳನ್ನು ಬಿಗಿದಬ್ಬ ತನ್ನ ಇಸದೊಂದು ಕಲ ನೆಯನ್ನು ಅವಳ ಕಿಎಯಲ್ಲಿ ತ್‌್‌ ಮುತ್ತಿನ ರಾಜ: ವಿಕಿಮೋಟೋ ೮೭ ಮರುದಿವಸವೇ ಗಂಡ ಹೆಂಡತಿ ಸೇರಿ ಆ ಕಲ್ಪನೆಯನ್ನು ಕಾರ್ಯಗತಗೊಳಿಸಿದರು. ಈ ವರ ಮಾಡಿದ್ದೇ ತಪ್ಪು. ಮುತ್ತನ್ನು ಬೆಳೆಯಲು ಮುತ್ತನ್ನೇ ಬಿತ್ತೆ ಬೇಕು ಇದು ಅವನ ಹೊಸ ತರ್ಕವಾಗಿತ್ತು. ಆದ್ಮರಿಂದ ಮುತ್ತಿನ ಜೀವಿಯ ಒಳ ಚಿಪ್ಪಿನ ಆ ತಳತಳಿಸುವ ಭಾಗವನ್ನೇ ಸೂಕ್ಷ್ಮವಾದ ಚೂರುಚೂರಾಗಿ ಮಾಡಿ ಅವರು ಜೀವಂತ ಮುತ್ತಿನ ಚಿಪ್ಪುಗಳೊಳಗೆ ಹಾಕಿದರು. ದೋಣಿಗಳಲ್ಲಿ ಸಾಗಿ ಇಬ್ಬರೂ ಸೇರಿ ತಮ್ಮ ಹಳ್ಳಿಯ ಸಮೀಪದ ಸಮುದ್ರ ತಳದಲ್ಲಿ ಅವು ಗಳನ್ನು ಮಡಗಿದರು. ಈ ಕಾರ್ಯಾಚರಣೆಯಿಂದ ಅವರು ಹೊಸ ಉತ್ಸಾಹದೊಡನೆ ಮನೆಗೆ ಮರಳಿದ್ದರು ಮಾತ್ರ. ವಜ್ರಾಘಾತವೊಂದು ಅವರಿಗೆದುರಾಯಿತು. “ಕೇಪು ತೆರೆ ಎಂದು ಕರೆಯಲಾಗುವ ನೈಸ ರ್ಗಿಕ ವಿಪತ್ತು ಜಿನ್‌ಮ್ಯೋ ಮುರಾದ ಅವರ “ಮುತ್ತಿನ ಹೊಲ'ಕ್ಕೆ ಒದಗಿತ್ತು. ಸುದ್ದಿ ಕೇಳಿ ಮಿಕಿತೋಟೂ ಅಲ್ಲಿಗೆ ಧಾವಿಸಿದ. ಮುತ್ತಿನ ಚಿಪಿ ನ ಜೀವಿಗಳಿಗೆ. ಯಮಸದೃ ಶವಾದ ಕೆಂಪು 2 ಕೋಗಾಣುಗಳು ಜನನ ೫,೦೦೦ ಚಿಪ್ಪೆ ಗಳಲ್ಲಿ ಪ ಪ್ರತಿಯೊಂದನ್ನೂ ಕೊಂದುಹಾಕಿದ್ದವು. ನಿರಾತೆಯ ಪೆಟ್ಟು ಅಸಹನೀಯವಾಯಿತು. ಹೆಂಡತಿ ಸಮಾಧಾನ ಮಾಡಿದರೂ : ಕೇಳದೆ ಮಿಕಿಮೋಟೂ ಹಳ್ಳಿ ಗರಿಗೆ ಪುನಃ ಮೀನು ಹಿಡಿಯಿರೆಂದು ಹೇಳಿದ. ಮತ್ತಿನ ಗೊಡವೆ ಸಾಕೆಂದ. ತಾಳಲಾರದ ಸಾಲದ ಭಾರದಿಂದ ತ್ರಸ್ಮನಾಗಿ ಊರುಬಿಟ್ಟು ಹೋಗಿ ವ್ಯಾಪಾರ ಸ್ಯ [ಯನ್ನು ಕಲಿಯತೊತಗಿದ. ಅವನು ಮುತ್ತಿ ಸ ಮುತ್ತು ಬೆಳೆಯುವ ಹಂಚಿಕೆಯಂತೆ ಸಮುದ್ರ ದಲ್ಲಿಳಿಸಿದ್ದ ಸಾವಿರ ಚಿಪ್ಪುಗಳನ್ನು ಕೂಡ 'ಮಕೆತುಬಟ್ಟಿ ಎಷ್ಟೋ ದಿನಗಳ ನಂತರ ಟೋಬಾಕ್ಕೆ ಮರ ನಿದಾಗಲೂ ಅವನ ನಿರ್ವಿಣ್ಣತೆ ಮಾಯಪಾಗಿರ ಲಿಲ್ಲ. ನಾಚಿಕೆಯಿಂದೆಂಬಂತೆ ತಲೆವಾಗಿಯೆ ಆತ ಬೀದಿಯ ಲ್ಲಿ ನಡೆಯುತ್ತಿದ್ದ. ಅವನ ಚೆ ೈತನ್ಯ ವನ್ನು ಸಜೀವವಾಗಿಡಲು" ಉಮೆ ೫ಬ ಸವ್ಮಶಕ್ತ್ಲಿ ಯೂ ಬೇಕಾಯಿತು. ಅವಳು ಅವ ನನ್ನು ದಿನವೂ ಸಮುದ್ರ ತೀರಕ್ಕೆ ಕರೆದೊಯ್ದು ಆಲ ಕಸ್ತೂರಿ, ಮಾರ್ಚ್‌ ೧೯೬೨ ಅಲ್ಲಿ ಅವರು "ಮುತ್ತು ಬಿತ್ತಿದ್ದ ಹೊಲ” ವನ್ನು ತೋರಿಸಿ ಹುರಿದುಂ ಬಿಸುತ್ತಿದ್ದ ಳು. ಆತ ಉದಾ ಸೀನನೆಂಬಂತೆ ಆಲಿ ಸುತ್ತಿನ್ದೆ. ಒಂದು ದಿನ ಮಠಲ' ದಿನ್ನೆಯ ಮೇಲೆ ಬಿದ್ದುಕೊಂಡಿದ್ದಾಗ “ಹಾ! ಇಲ್ಲಿ ನೋಡಿ!” ಎಂಬ ಉಮೆಯ ಉತ್ತೇಜಿತ ಉದ್ಗಾರ ಕೇಳಿ ಸಿತು. ಧಾವಿಸಿ ನೋಡಿದರೆ ಅವರು ಮುತ್ತು ಬಿತ್ತಿದ್ದ ಒಂದು ಚಿಪ್ಪೈ ಅವಳ ಅಂಗೈಯಲ್ಲಿ ಬಾಯಿ ತೆಕೆದು ಕುಳಿತಿತ್ತು. ಅದರೊಳಗೊಂದು ಬೆಳ್ರನ ಮುತ್ತು ತಳತಳಿಸುತ್ತಿ ತ್ತು. ರಕ ಕಳೆದುಹೋದ ಚೈತನ್ಯ ವೆಲ್ಸ್ಲ ಮರಳಿ ಬಂತು. ಅದರೊಡನೆಯೆ “ಏತಿ ದ” "ಒಂದೊಂದೇ ಚಿಪ್ಪನ್ನು ಚಾಕುವಿನಿಂದ ಮೀಟಿ" ತೆಕೆದು ನೋಡಿ ದರು. ಪ್ರತಿಯೊಂದರಲ್ಲೂ ಒಂದು ಮುತ್ತು ನಗುತ್ತಿತ್ತು. ಒಂದೇ ಕೊರತೆಯಿತ್ತು. ಮುತ್ತು ಗಳು ` ಶುದ್ಧ ದುಂಡಾಗಿರದೆ ಅರ್ಧ ವರ್ತುಲ ವನ್ನು ಹೋಲುತ್ತಿ ದ್ದ ವಷ್ಟೇ. ಆದರೆ ಉಮೆ ಅವ ನನ್ನು ಸಮಾದಿಸಪಡಿಸಿ” “ಮುತ್ತು ಮೂಡಿಸಲು ಕಲಿತ ಮೇಲೆ ಅದರ ಆಕಾರವನ್ನು ನಿಯಂತ್ರಿ ಸಲು ಎಷ್ಟು ಹೊತ್ತು?” ಎಂದಳು. ಟೋಬಾ ಬಂದರೇ ಉತ್ಸಾ ಓತವಾಯಿತು. ಮಿತೃಣ ಸಹಾಯಕ್ಕೆ ಬ ದರು ಸಾಲ ಸಿಕ್ಕಿತು. ಹಳೇ ಸಾಲ ತೀರಿತು. ಮಿಕಿಮೋಟೋ ಮೂವ- ತ್ತೆ ಭದನೇ ವಯಸ್ಸಿನಲ್ಲಿ ಜಪಾನಿನಲ್ಲೆ ಲ್ಲ ಪ್ರಸಿದ್ಧ ಸು ಕೆಲ “ದಿನಗಳಲ್ಲೆ ಅವನ ನದನೇ ಮಗು ಮತ್ತು ಮೊದಲನ ಗಂಡು ಮಗು ಹ ಮಿಕಿಮೋಟೋ ಈಗ' ಟಟೋಕು ಎಂಬ ಚಿಕ್ಕ ದ್ವೀಪವನ್ನು ಬಾಡಿಗೆಗೆ ಹಿಡಿದು ಅದರ ಬಭಿ" ಸಮುದ್ರ ದಲ್ಲಿ ತನ್ನ ಮುತ್ತಿನ ಹೊಲವನ್ನು ಪ್ರಾ ರಭಸದ ಇನ್ನೂ ನಾಲ್ಕು ವರ್ಷ ಎಟ ಶ್ರಮ ಪಡಬೇಕಾಗಿತ್ತು. ಹೊಸ. ಮುತ್ತು ಜೆಯಾರಾಗಲು ಅಷ್ಟು ಸಮಯ ಬೇಕಿತ್ತು. ಆದರೆ ವಿಜಯ ನಿಶ್ಚಿ ತಾಗಿತ್ತು. ಅವನು ಹತ್ತು ಸಾವಿರ ಚಿಪ್ಪೆ ಜೀವಿಗಳನ್ನು. ಕೊಂಡ. ಪ್ರತಿ ಯೊಂದನ್ನೂ ಚೂರಿಯಿಂದ ಸಂದಿಗುಂಟ ನಡುವೆ ಬಿಡಿಸಿ ಮುತ್ತಿನ ಚಿಬ್ಬಿನ ಒಂದು ಕಣವನ್ನು ಅದರೊಳಗೆ ಹಾಕಿದ್ದಾಯಿತು. ಅನಂತರ ಅವನ್ನು ಮ ಬುಟಿ ಗಳಲ್ಲಿ ಹಾಕಿ ಸಮುದ್ರ ತಳಕ್ಕಿಳಿಸ ಲಾಯಿತು. ನಾಲ್ಕು ವರ್ಷಗಳ ನಂತಕ ಮುತ್ತು ಆ ಕಣದ ಸುತ್ತಮುತ್ತ ಬೆಳೆದು ಅಣಿಯಾಗಲಿತ್ತು. ಆದರೆ ಆ ದಿನವನ್ನು ಕಾಣಲು ಉಮೆ ಕುಮೆ ಬದುಕಿ ಉಳಿಯಲಿಲ್ಲ. ೧೮೯೬ ರಲ್ಲಿ, ಮಿಕಿ ಮೋಟೋನ ಮೊದಲ ಮುತ್ತು ಸಿದ್ಧ ವಾದ ಮೂರೇ ವರ್ಷಗಳಲ್ಲಿ ಅವಳು ಪೆರಿಟೂಸ್ಸಟಿಸ್‌ ರೋಗಕ್ಕೆ ತುತ್ತಾ ದಳು. ಸೌಜುವಾಗ ತನ್ನ ಆತ್ಮ ನ ಸ್ಟ ಅವನಿದ್ದಲ್ಲೆ ಸುಳಿದು ಕಣ್ಣಾಪು ಜೆ ಯ “ಅನನು ಬೇಗನೆ ದುಂಡು ಮುತ್ತುಗಳನ್ನು ಯಶಸ್ವಿಯಾಗಿ ಸಿದ್ಧ ಪಡಿಸುವನೆಂದು ಗೊ ನಗುತ್ತ ಕಣ್ಮುಚ್ಚಿ ದಳು. ಮಿಕಿಮೋಟೋ ಮತ್ತೆ ಮದುವೆಯಾಗಲಿಲ್ಲ. ಉಮೆಯನ್ನೆಂದಿಗೂ ಮರೆಯಲಿಲ್ಲ... ಅವಳ ಆತ್ಮದ ಸಂತುಪ್ಟಿಗಾಗಿಯೆ ಎಂಬಂತೆ ಅವನು ತನ್ನ ಮುತ್ತಿನ ವ್ಯವಸಾಯವನ್ನು ಇಮ್ಮಡಿ ರಭಸದಿಂದ ಮುಂದೊತ್ತಿದ. ಟಟೋಕು ದ್ವೀಪದ ಸತ್ತ ಹುಡುಗಿ ಯರು ಶತಮಾನಗಳಿಂದ ಪ್ರವೀಣ ಮುಳುಗು ಗಾತಿಯರೆಂದು. ಹೆಸ ರಾಗಿದ್ದ ರು. ಮಿಕಿ. ಮೋಟೋ ಅವರಿಂದ ಮುಳುಗುಗಾತಿಯರ ಒಂದು ಪಡೆಯನ್ನೆ ತರಬೇತಿ ಮಾಡಿಸಿದ. ಆ ವಕಿಗೆ ಕೌಪೀನ ಹೊರತು ಬರಿ ಬತ್ತಲೆಯಾಗಿಯೆ ಮುಳುಗುಹಾಕುವುದು ಅವರ ಪ ಪದ್ಧ “ತಿಯಾಗಿತ್ತು. ಮಿಕಿಮೋಟೋ ಅವರಿಗೆ ಬಿಳಿ ಉಡುಗೆ ಕೊಟ್ಟಿ. ಅವನ ಮುತ್ತಿನ ಚಿಪ್ಪು ಗಳನ್ನು ಸಮುದ್ರ ತಳದಲ್ಲಿ ಇರಿಸಿ ಬರುವುದು” ಟಟ ಇಚ ಅವರ "ಕೆಲಸ, ೧೯೦೫ರಲ್ಲಿ ಮಿಕಿಮೋಟೋ ಹತ್ತು ಲಕ್ಷ ಚಿಪ್ಪಿನ ಜೀವಿಗಳನ್ನು ನಟ್ಬಿದ್ದ. ಉಮೆ ಸತ್ತು ಒಂಭತ್ತು ವರ್ಷ ಕಳೆದಿತ್ತು. ಮಿಕಿಮೋಟೋ ಈಗ ಸಂಪನ್ನನಾಗಿದ್ದ. ಈ ಹತ್ತು ಲಕ್ಷ ಚಿಪ್ಪು ಗಳಿಂದ ಹತ್ತು ಲಕ್ಷ ಮುತು ಗಳು ನಾಲ್ಕು ವರ್ಷ ಗಳ ನಂತರ ತೆಗೆಯಲ್ಪಟ್ಟಾಗ,... ಆದರೆ ನಡುಹಗಲಲ್ಲಿ ಕತ್ತಲೆ, ನಡುರಾತ್ರಿ. ಯಲ್ಲಿ ಬೆಳಕು ಅವನ ಜೀವನದ ವರ್ತನೆಯಾ ಗಿಯೆ ಇತ್ತೆಂದು ಕಾಣುತ್ತದೆ. ಅದೇ ವರ್ಷ “ಕೆಂಪು ತೆಕೆ' ಬಂತು. ಅವನು ಬೇಕಾದಷ್ಟು ಹೆಗಿದರೂ ಹತ್ತು ಲಕ್ಷದಲ್ಲಿ ಒಂದೂವರೆ ಲಕ್ಷ ಕ್ಕಿಂತ ಹೆಚ್ಚು ಚಿಪ್ಪಿನ ಜೀವಿಗಳನ್ನು ಉಳಿಸ ಲಾಗಲಿಲ್ಲ. ತ ಪುನಃ ಮಿಕಿಮೋಟೋ ಸರ್ವಸ್ವವನ್ನು ಕಳೆ __. ದುಕೊಂಡ ಅಕಿಂಚನನಾದ. ಈಸಲ ಅವನಿಗೆ '.. ಸಮಾಧಾನ ಹೇಳಲು ಉಮೆ ಕೂಡ ಇರಲಿಲ್ಲ. ಕ ಹುಚ್ಚು ಹಿಡಿಯುವುದನ್ನು ತಬ್ಬಿಸಲು ಆತ ಸಮುದ್ರ ದ್ರ. ದಡದಲ್ಲಿ ಕುಳಿತು ತನ್ನ "ಸತ್ತ ಚಿಪ್ಪು ಗತ ಚಿಪ್ಪೆ ಗಳನ್ನು ಸಡಾ ತೆರೆ | ಯುವುದರಲ್ಲಿ ತೊಡಗಿದ. ಹೀಗೆ ಒಂದು ದಿನ ಸಂಜೆ ತನ್ನ ಪ್ರಾಯೋ ಗಿಕ ಹೊಲದ ಚಿಪ್ಪೆಗಳನ್ನು ಬಿಚ್ಚುತ್ತ `ಳಿತಿ ದ್ಧಾ ಗ ಒಂದ: ಚಿಪ್ಪನ್ನಾ ತ” ತೆಕೆದ. ನಿರೀಕ್ಷಿಸಿದ ಸ್ಥಳದಲ್ಲಿ ಆ ಚಿಬ್ಬಿ 01 ಮುತ್ತು ಇದ್ದಿಲ್ಲ ಆದಕೆ ಏನೋ ಟದ ತಲೆ ಕಣಣಿಸಿತು. ಅಲ್ಲಿ ಬಿಡಿಸಿದಾಗ ಜೀವಿಯ ಹೊಟ್ಟಿಯ ಕೆಳಗೆ ಒಂದು ನಿರ್ದಿಷ್ಟವಾದ ದುಂಡನ್ನ ಮುತ್ತು ಅಡಗಿತ್ತು. ನಡುರಾತ್ರಿಯಲ್ಲಿ ಬೆಳಕು... ಮಿಕಿಮೋಟೋ ತನ್ನ ದಾಖಲೆಗಳನ್ನು ಪರೀ ಶ್ಲಿಸಿದಾಗ ಈ ಒಂಟಿಳೆಯ ಚಿಪ್ಪೆಗಳಿಗೆ “ಬೀಜ” ಬಿತ್ತುವಾಗ ಪ್ರಯೋಗಿಸಿದ ರೀತಿ ಗೊತ್ತಾ ಯಿತು. ಒಂದು, ಮುತ್ತಿನ ಚಿಪ್ಪಿನ ಕಣಗಳನ್ನು ಹೀಗೆಯೆ ಚಿಪ್ಪಿನೊಳಗೆ ನಟ್ಟಿರದೆ ಚಿಪ್ಪೆಗಳ ಬಿಜಾಗರಿ (ಹಿಂಜಸ್‌-ಮರಡು)ಯಂಥ ಭಾಗ ಆ ಕಣಗಳಿಗೆ ದಲ್ಲಿ ನಡಲಾಗಿತ್ತು ; ೫ ಎರಡು, ಮತ್ತಿನ ರಾಜ: ನಿಕಿಮೋಟೋ ೮೯ ಚಿಪ್ಪಿನ ಜೀವಿಯ ಸಜೀವ ಮಾಂಸದ ತಿಳಲನ್ನು ಪಕ ಹಾಕಲಾಗಿತ್ತು. ಆ ಬುಟ್ಟಿಯ ಮತ್ತೂ ನಾಲ್ಕು ಚಿಪ್ಪೆ ಗಳನ್ನು ವಿ *ಮೋರೋ ಬಿಚ್ಚಿದ. ಪ್ರ್ರ ತಿಯೂಂದರಲ್ಲೂ ದುಂಡನ್ನ ಮುತ್ತೇ ಇತ್ತು. ಮಿಕಿಮೋಟೋ ಎದ್ದ. ಅಂಗೈಯಲ್ಲಿ ಆ ಮುತು ಸ್ಮಿಗಳನ್ನು ಹಿಡಿದು ಹೆಂಡತಿಯ ಸಮಾಧಿಯತ್ತ ಸಾಗಿದ. ಅವಳಿಗೆ ಆನಂದಬಾಷ್ಪ ಗಳೊಡನೆ ಅವುಗಳನ್ನ ರ್ಭಿಸಿದ. ಇಂದು 'ಿಕಿಮೋಟೋನ ಕ ಕಲ ರ್‌” ಮುತ್ತಿನ ಉದ್ದಿ ಮೆ ಜಪಾನಿನಲ್ಲಿ ೧ ಸ ೦೦೦ ಜನರಿಗೆ ಉದ್ಯೋಗ ಕೊಡುತ್ತಿದೆ. ಬೋಬಾ ಆಖಾತದಲ್ಲಿರುವ ಅವನ ಮುತ್ತಿನ ಹೊಲದಲ್ಲಿ ಮುತ್ತಿನ "ಬೆಳೆ ತೆಗೆಯುತ್ತಿದ್ದಾ ಹ್‌ ಮುತ್ತುಗ ಳನ್ನು ಚೀಲದಲ್ಲಿ ತುಂಬುತ್ತಿದ್ದಾರೆ. ಮೂರು ವರ್ಷ ವಯಸ್ಸಿನ ಚಿಬ್ಬಿನ ಜೀವಿಗಳ ಚಿಪ್ಪಿನೊ ಛಗೆ ಮುತ್ತಿನ ಚಿವ್ಬಿನ ಕಣಗಳನ್ನು ನಡುತ್ತಾರೆ. ನಾಲ್ಕೆ ದು ವರ್ಷಗಳೊಳಗೆ ಜಾ ಮುತ್ತು ಅಲ್ಲಿ ಓಿಕಿಯುತ್ತ ದೆ. ಚಿಬ್ಬಿನ ಜೀವಿಯ ಮ್ಶೈ ಯಿಂದಸ ್ರವಿಸಿದ ಕ್ಯಾಲಿಯಂ ಪದರು ಜ| ಕಣದ ಸುತ್ತ ಲೂ ಅಂಟಿಕೊಂಡು ಈ ಮುತ್ತು ಸೃಷ್ಟಿ ಯಾಗುತ್ತದೆ. ನೈಸರ್ಗಿಕ ಮುತ್ತಿ ಗೂ ಇದಕ್ಕೂ ಅದರ ಕೇಂದ ್ರ ದಲ್ಲಪ್ಟೆ ( ಅಂತರಎರು ವುದು. ಆದೊಂದು ಬಿಟ್ಟಕೆ ಇದು ಶುದ್ಧ ಮುತ್ತೇ. ಮಿಕಿಮೋಟೋ ೧೯೫೪ ರಲ್ಲಿ ತೀರಿಕೊಂಡ. ಅವನ ಯಶಸ್ಸು ಅವನ ತಲೆಯನ್ನು ಸ್ವಲ್ಪವೂ ತಿರುಗಿಸಿರಲಿಲ್ಲ.. ಕೊನೆವರೆಗೂ ಸರಳ ಜೀವಿ ಯಾಗಿಯೆ ಬಾಳಿದನಾತ. ೪ ್‌ ಥೆ ಬಿಠೂರ್‌ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಹುರಿಯಾಳಾಗಿ ನಾಮಪತ್ರ ಕಂಡಲು ಹೋದ ಶಿವಕುಮಾರ ಶಾಸ್ತ್ರಿಗಳು ಇಡುಗಂಟು ಕೊಡಲು ರೂ. ೭೦ ಕಡಿಮೆ ಜಿದ್ದದ್ದು ಕಂಡು ಆಕಚಜೇರಿಯ ನೌಕರರಿಂದಲೇ ಅಷ್ಟು ಚಂದಾ ಎತ್ತಿ ಭರ್ತಿ ಮಾಡಿದರು. ೧-6-12 ಬೆಡ್‌ ಪಾಸ್ಲಿನ್‌ಗಳು ನ್ನೂ ಶೊರ್ರೋಕ್‌ (ಶೊರ್ರೊಕ್‌) ಆಹಮದಾಬಾದ್ಕನೂ ಶೊರ್ರೋಕ್‌, ನಡಿಯಾಡ5. ಬ ಸ್ಟಾಂಡರ್ಡ್‌, ಬೊಂಬಾಯಿ. ಸ್ಟಾಂಡರ್ಡ್‌ (ನ್ಯೂ ಚೈನಾ), ಬೊಂಬಾಯಿ. ಸ್ಟಾಂಡರ್ಡ್‌, ೪ ದೇವಾಸ್‌. ಸಾಸ್ಫೂನ್ಮ್‌ ಬೊಂಬಾಯಿ. ಸಾಸ್ಸೂನ್‌ (ನ್ಯೂ ಯೂನಿಯನ್‌) ಬೊಂಬಾಯಿ. ಸರತ ಕಾಟನ್‌ ಸರತ. ಮಫರ೯೯ಲಾಲ್‌ ಫೈನ್‌, ನವಸಾರಿ. ಗಗಲ್‌ಭಾಯ್‌ ಜೂರ್ನ್‌, ಕಲ್ಕತ್ತ, ಇಂಡಿಯನ್‌ ಡೈಸ ಫ್‌, ಬೊಂಬಾಯಿ. ಠಿ ೪ ೦೧೧೨11 ೯ 60 ಒಂದಂ ; ಟ್ಟ ಜ್‌ 1 ಕೊರಡ್ಕಲ್‌ ಶ್ರೀನಿವಾಸರಾವ್‌ ಛ್ಫಿ ವರ್ಷದ ಆ ಹುಡುಗ. ಕಲ್ಲು-ಮುಳ್ಳಿನ ಏರುತಗ್ಗಿನ ಊರ ಕಾಲುದಾರಿ ನಡೆದು ಸೋತಿ ದ್ಮಾನೆ. ಆತನ ತಲೆಯ ಮೇಲೊಂದು ಬಾಳೆಯ ಕಂದು-. ಹೊರಲಾರದ ಹೊರೆಯದು ಅವನಿಗೆ. ಹೊತ್ತು ಕುತ್ತಿಗೆ ಸೋತಾಗ ಅದನ್ನು ಬಲ ಹೆಗಲ ಮೇಲೇರಿಸುವನು. ಅನಂತರ ಎಡ ಹೆಗಲಮೇಲೆ, ಅಲ್ಲಿಯೂ ನೋವಾದಾಗ ಬಲ ಕಂತುಳಲ್ಲಿಟ್ಟು ಕೈಗಳಿಂದಾಧರಿಸಿ ಹಿಡಿದುಕೊಳ್ಳುವನು. ಬಳಿ ಈದು ಎಡ ಕಂತುಳಿಗೆ ಹೋಗುವುದು. ಅಲ್ಲಿಂದ ತಿರುಗಿ ತಲೆಯ ಮೇಲೆ. ಹೀಗೆ ಬಡವನಿಗೆ ಹಣದ ಚರಿಗೆ ಸಿಕ್ಕಿದರೆ ಹೇಗೋ ಹೇಗೋ ಛಲದಿಂದ ಹೊತ್ತು ಮನೆಯ ಕಡೆ ಸಾಗುವಂತೆ, ಆ ಆರು ವರುಷದ ಬಳಕೆಯೂ ತೋರದ ಹರಕಂಗಿಯ ಕೌಫೀನದ ಬಾಲಕನು ಬಾಳೆಯ ಕಂದನ್ನು ಹೊತ್ತು ಕಾಲೆಳೆದೆಳೆದು ಮುಂಡೆ ಸಾಗುತ್ತಿದ್ದಾನೆ ಮನೆ ಹಾದಿ ಹಿಡಿದು. ಇನ್ನೂ ಎರಡು ಮೂರು ಶ್‌ ಸರಾ ಕ ಸ ಹ ಸು ೪) ಗ ಗಳಿಗೆ ನಡೆಯಬೇಕು. ಆದರೆ ಈಗಾಗಲೆ ತೀರ ದಣಿದು ಸುಣ್ಣವಾಗಿದ್ದಾನೆ. ಹಣೆ ಕುತ್ತಿಗೆ ಎದೆ ಯೆಲ್ಲ ಬೆವರು. ಮೋರೆ ಕೆಂಪೇರಿ ಕನಲಿದೆ. ಆದರೂ ಆ ಬಾಳೆಯ ಕಂದನ್ನು ತೆಗೆದತ್ತ ಬಿಸುಡ ಲಾರ. ಮಾತ್ರವಲ್ಲ, ಬಿಗುವಾಗಿ ಹಿಡಿದರೆ ಅದೆಲ್ಲಿ ಜಜ್ಜಹೋಗುವುದೋ, ಸಡಿಲಾಗಿ ಕೈಗೊಟ್ಟರೆ ಅದೆಲ್ಲಿ ಜಾರಿಬಿದ್ದು ಸುಳಿ ಮುರಿದು ನುಜ್ಜುಗುಜ್ಜಾ ಗುವುದೋ ಎಂದು ಬೆದರಿ ಬಹು ಜಾಗರೂಕತೆ ಯಿಂದ ಹೊರುತ್ತಿದ್ದಾನೆ ಅದನ್ನು. ಹೆತ್ತಬ್ಬೆ ತನ್ನ ಮಗುವನ್ನು ಅಷ್ಟು ಜತನದಿಂದ ಹಿಡಿದುಕೊಳು ವಳೋ ಎಂದು ಸಂಶಯ ಬರಬೇಕು ನೋಡು- ವವರಿಗೆ. "ಹೀಗೆ ಹಿಂದೆ ಬಿದ್ದರೆ ಹೇಗೆ ಮನೆ ಸೇರು- ವ್ರದು? ಹೊತ್ತು ಇಳಿಯುವುದೂ ಕಾಣುವುದಿ ಲ್ಲವೆ? ಬೇಡಾ ಬೇಡಾ ಎಂದರೆ ಕೇಳದೆ ಹೊತೆ । ಯಾವ ಕರ್ಮಕ್ಕೆ ಅದು! ತೆಗೆದತ್ತ ಒಗೆದ್ದು "ನಂದಾದೀಪ ದಿಂದ ೯೧ ತ್ಸ ಕಸ್ತೂರಿ, ಮಾರ್ಚ್‌ ೧೯೬೨ ಬೇಗೆ ಮುಂದೆ ಬಂದೀ ಆಯಿತು! ಇಲ್ಲವಾದರೆ ನಾನೇ ಐಳೆದು ಬಿಸಾಡುತ್ತೇನೆ, ನೋಡು!” ಎಂದು ಗದರಿಸುತ್ತಾಳೆ ಮುಂದೆ ಸಾಗುತ್ತಿರುವ ಅವನ ತಾಯಿ. ತೆಗೆದುಕೊಳ್ಳ ಬಾರದೇ ಐಂದರೆ ಅವಳಿಗೊಂದು ಹೊರೆ ಬೇರೆಯೇ ಇದೆ. ಸುಮಾರು ಮೂರು ವರುಷದ ಮಗು! ಬಡತಾರಿಗೆಸೋಣೇ ತಿಂಗಳ ಬಿದ್ದಿಗೆ ಹೋಗಿ, ಹೊಕ್ಕ ಬಡವನೆಗೆ ಹಿಂತಿರುಗಿ ಬರುತ್ತಿರುವವಳು ಅವಳು. ಅವಳ ತಾಯಿ ಕೊಟ್ಟ ನಾಲ್ಕು ಹಳೆಯ ಸೌತೆಯ ಕಾಯಿ, ಒಂ- ದಕೆ ಸೇರು ಅವಡೆ, ಒಂದು ತುಂಡು ಮರಸಣಿಗೆ, ಹರುವೆಯ ದಡಿ, ಕೆಸುವಿನ ಕಾಲು, ಇತ್ಯಾದಿಗಳ ಒಂದು ಕಟ್ಟು ಬಲಗೈ ತುದಿಯಿಂದ ತೂಗಿ ತೂಗಿ ಕ್ಸ ತುಂಡಾಗುವಂತಾಗಿದೆ. ಎಡ ಕಂಕುಳಲ್ಲಿದೆ ಆ ಮಗು- ನಡೆಯಲಿಕ್ಕೆ ಸಣ್ಣದು, ಹೊರಲಿಕ್ಕೆ ದೊಡ್ಡದು ! ತಾಯಿಯ ಗದರಿಕೆಯನ್ನು ಕೇಳಿ ಅವಳೆಲ್ಲಾ ದರೂ ಆ ಕಂದನ್ನು ಎಳೆದು ಬಿಸಾಡುವಳೊ! ಎಂದು ಅವಳ ಹಿಂದೆಯೇ ಓಡಿಯೋಡಿ ನಡೆ ಯುತ್ತಿದ್ದ ನಾಲ್ಕು ವರುಷದ, ಹರಕು ಪಾವ ಡೆಯ, ಕಾಡಿಗೆಗಣ್ಣಿ ನ ಹುಡುಗಿಯೊಂದು ಅಣ್ಣ ನ ಕ್ಯ ಯಿಂದ ಅದನ್ನು ತೆಗೆದುಕೊಂಡು ಅವನು ಮಾಡಿದಂತೆ ತಲೆ ಚ ಕ್ಸ ಕಂಕುಳ ಗಳನ್ನೆಲ್ಲ ಉಪಯೋಗಿಸಿ ಜೂ ಅಂತೂ ಲ, ದೂರ ತಂದಿತು. ಅಷ್ಟರಲ್ಲಿ ತುಸು ಸುಧಾ ಲು ತೆ ಅಣ್ಣನು ತಿರುಗಿ "ತಲೆಗೊಟ್ಟಿ ಆ ಕಂದಿಗೆ. ಹೀಗೆ ಅಣ್ಣ ಸೋತಾಗ ತಂಗಿ, ತಂಗಿ ಸೋತಾಗ ಅಣ್ಣ, ಎಂದು ಹಾಗೂ ಹೀಗೂ ಆ ಕಂದು ಬಂದಿಳಿಯಿತು ಅವರ ಗುಡಿಸಲ ಬಾಗಿ ಲ ಅದೊಂದು ರಸಬಾಳೆಯ ಕಂದು. ಅವ ರಜ್ಜಿ ಯ ಕ ರಸಬಾಳೆಯ ಚಿಕ್ಕ ದೊಂದು ಗೊನೆ ಬಲಿತಿತ್ತು. ಮೊಮ್ಮಕ್ಕಳು ಯಾನ ಹಣ್ಣಾ ಗಲೆಂದು ಆ ಚ ಅದನ್ನು ಕಡಿಸಿ ತೂಗಿಸಿದ್ದಳು. ಆದಕೆ ಇವರು ಅಜ್ಜಿ ಯ ಮನೆ ಅವಳಾದರೂ ಆ ಕಂದನ್ನು ಸೇರುವುದಕ್ಕೆ ಎರಡು ದಿನ ಮುಂಚಿತವಾಗಿಯೇ ಅದು ಚೆನ್ನಾಗಿ ಮಾಗಿತ್ತು. ರಸಬಾಳೆಯ ಹೆಣ್ಣ ಲ್ಲವೆ? ಮಾಗಿದ ಮೇಲೆ ಗೊನೆಯಲ್ಲಿ ನಲ್ಬಲಿಲ್ಲ. ಮಗನ ಮಕ್ಕಳು ತಿನ್ನದೆಯೂ ಕೇಳಲಿಲ್ಲ. ಆದರೂ ಆ ಮುದುಕಿಯು ನಾಲ್ಕು ಹಣ್ಣು ಗಳನ್ನು ಎಲ್ಲೋ ಮಡಸೆಯೊಳಗೆ ಅಡಗಿಸಿ ಟ್ಟಿದ್ದ, ತುಂಬ ತಿಂದಿದ್ದ ಆ ಮಕ್ಕಳ ಕಣ್ಣು ತಬ್ಬಿಸಿ ಈ ಮೊಮ್ಮಸ ಛಿಗೆ ಕೊಟ್ಟಳು. ಊರ ಜಾತ್ರೆಯಲ್ಲಿ ಅಂಗಡಿಯೆದುರು ತೂಗಿಸಿದ್ದ ಬಾಳೆಯ ಗೊನೆಗಳನ್ನು ಈ ಮಕ್ಕಳು ಕಂಡಿದ್ದ ರಲ್ಲದೆ ತಿಂದು ನೋಡಿದವರಲ್ಲ. ಜಾತ್ರೆಗೆ ಹೋ- ದಲ್ಲಿ ಒಂದೆರಡು ಮಂಡಕ್ಕಿಯುಂಡೆ ಚಕ್ಕುಲಿಗಳಿ ಗಿಂತ ಹೆಚ್ಚಿನದೇನನ್ನೂ ಸೊಂಡು ಕೊಡಲಾರ ದಷ್ಟು ಕಡುಬಡತನ ಆ ಮಕ್ಕಳ ತಂದೆ ತೌಡನಿಗೆ. ಆದುದರಿಂದ ಹಣ್ಣು ಹಣ್ಣಾದ ಆ ಬಾಳೆಯ ಹಣ್ಣು ಅಮೃತ ಪ್ರಾಶನದಂತಾಯಿತು ಅವರಿಗೆ. ಅಜ್ಜಿಯ ಬಳಿ ಕುಳಿತು ಅದರ *ತೆ ಕೇಳಿದರು. ಅಜ್ಜಿಯು ಹೇಳಿದಳು. ಆ ಉದ್ದದ ಕತೆಯನ್ನು ಗಿಡ್ಡಾಗಿ ಹೇಳುವುದಾದರೆ-- ಒಂದು ವರುಷದ ಹಿಂದೆ. ಅವರ ಮಾವನೊಂದು ರಸಬಾಳೆಯ ಕಂದನ್ನು ತಂದು ನೆಟ್ಟಿದ್ದ. ಅದು ಗೊನೆ ಹಾಕಿತ್ತು. ಆದರೆ ಆ ಗೊನೆ ಬೇಗ ಹಣ್ಣಾ ಯಿತು; ಇವರು ಬಂದುದು ತಡವಾಯಿತು. ಈಗ ಆ ಬಾಳೆಯ ನಾಲ್ಕು ಕಂದುಗಳಿವೆ. ಅವೂ ಬೆಳೆದು ಗೊನೆ ಹಾಕುವುವು. ಆಗ ಒಂದು ಗೊನೆಯನ್ನೆ( ಅವರಿಗೆ ಅವಳು ಕಳುಹಿಸಿಕೊಡು ವಳು--. ಇದನ್ನು ಕೇಳಿದ ಆ ಮಕ್ಕಳಲ್ಲಿ ಒಂದು ಯೋಚನೆ ವಳ ತ ಹ ಅಲ್ಲಿಂದ ಒಂದು ಕಂದನ್ನು ಕೊಂಡುಹೋಗಿ ತಮ್ಮ ಮನೆ ಯೆದುರು ಮೋರೆ ತೊಳೆವಲ್ಲಿ ನೆಟ್ಟಿರಾಗದೆ1-- ಎಂದು. ಎರಡು ಮೂರು ದಿನ ಅದೇ ಹಂಬಲ ಅವರಿಗೆ. ಕೊನೆಗೆ ಮಾವನು ಅವರಿಗೊಂದು ಕಂದು ಕೊಡುತ್ತೇನೆಂದಾಗ ಅವರಿಗಾದ ಆ ಆನಂದ ! ಬರೆದು ಬಣ್ಣಿಸಲಾದೀತೆ? ಮುಂದೇ ನಾಯಿತೆಂಬುದು ಗೊತ್ತೇ ಇದೆಯಲ್ಲ? ತಮ್ಮ ಗುಡಿಸಲು ಸೇರಿದ ಆ ಮಕ್ಕಳು-- ಬೂದ ತುತ್ರಿ ಯರು- ಮರುದಿನ ಬೆಳಗ್ಗೆ ಎಲ್ಲರಿ ಗಿಂತ ವಲ ಎಚ್ಚತ್ತು ತಾಡನನ್ನು ಬೇಡಿ ಕಾಡಿ ಅದನ್ನು ಗಟ್ಟ ತೌಡನು ದಿನಗೂಲಿ ತ ಮಾಡಿ ಸಂಸಾರ ಹೊರುವ ಕಡುಬಡವ. ಆದರೆ ' ಇರಲಿಕ್ಕೊಂದು ಮಾಡು ಬೇಕಲ್ಲ? ಅದಕ್ಕಾಗಿ | ಕೋಟಿಮನೆ ನಾಗಪ್ಪನವರ ನಾಲ್ಕಾರು ಚೋಕು ತೆಂಗಿನ ಪಾಳು ೫10 ಆ ಗುಡಿಸಲಲ್ಲಿ ಇದ್ದ. ಅದಕ್ಕೂ ಆರು ರೂಪಾಯಿ ಗೇಣಿಕೊಟ್ಟು ಗುಡಿ ಎ ಸಲು ಛಾವಣಿಮಾಡಿಕೊಳ್ಳ ಬೇಕಿತ್ತು; ಮೇಲಾಗಿ | ಧನಿಯರ ಬಿಟ್ಟಿ ಎಂಟೂ ಇದ್ದ ದ್ಮೇ. ಆ ಜಾಗದಲ್ಲಿ ಸ್ಯ ಬಾಳೆ ತರಕಾರಿಗಳನ್ನು ಬೆಳೆಯಿಸಬಹುದೆಂದರೆ ತೌಡನ ಪಾಳು ತೋಟಿವು ನೆಕೆ ಹೊರೆಯ ಆಡ್ಯರ ಆಕಳುಗಳ ಆಹಾರ ಕ್ಷೇತ್ರ. ಅವನ್ನು ಹಾಗೆಲ್ಲ ಬಿಟ್ಟುಬಿಡಬಾರದೆಂದು ಹೇಳುವ ಅಥವಾ ಹೊಡೆದೋಡಿಸುವ ಐಎದೆಗಾ ರಿಕೆಯು ಬಡ ತಾಡನಿಗೆಲ್ಲಿಂದ? ನಾಳೆ ಅವರ ಲ್ಲಿಯೇ ದುಡಿದು ಎರಡು ಸೇರಕ್ಕಿಯ ಪಥ ತರ ಬೇಕಲ್ಲ ಅವನಿಗೆ? ಅಲ್ಲದೆ ಆಡ್ಯರ ಅವಕೃಪಿಗೆ ಈಡಾಗಿ ಬಡವನು ಅವರೆಡೆಯಲ್ಲಿ ದಿನ ದೂಡ ಲಾಪನೆ? ಅದರಿಂದಾಗಿ ತೌಡನಾವುದನ್ನೂ ನೆಡು ತ್ತಿದ್ದಿಲ್ಲ. ಆದರೆ ಈಗ ಮಕ್ಕಳ ಕಾಟಕ್ಕಾಗಿ ನೆಟ್ಟಿ. ನೆಟ್ಟಿ ಮೇಲೆ ಕಾಪಾಡಿಕೊಡದಿದ್ದರೆ ಇವರ ಅನುದಿನದ ಗೋಳಾಟ ಅವನು ಮನೆ ಹೊಕ್ಕಾ ಗಲೆಲ್ಲ ತಪ್ಪು ವಂತಿದ್ಮಿಲ್ಲ. ಆದುದರಿಂದ ಒಲೆಯೊ ಟ್ರುವ ಅನಿವಾರ್ಯ ಅವಶ್ಯಕತೆಗಾಗಿ ಕೂಡಿಟ್ಟ ಕೊತ್ತಳಿಗೆಗಳನ್ನುಆ ಕಂದಿನ ಸುತ್ತ ನೆಟ್ಟು ಗಟ್ಟಿ ಮುಟ್ಟಿನ ಬೇಲಿ ಮಾಡಿದ. ಅಷ್ಟಾದ ಮೇಲೆಯೇ ಆ ಮಕ್ಕಳು ಅಂದು ಗಂಜಿಯೂಟಕ್ಕೆ ಒಳಗೆ ॥ ಹೋದರು. ಕ್ಶ್ಮ ಜೈ 1. ಅಂದಿನಿಂದ ಬೂದ-ತುಕ್ರಿಯರು ಹೊತ್ತಾರೆ ಬದ್ದು ಕಣ್ಣೊ ರಸೊರಸಿಕೊಳ್ಳು ತ್ತ ಹೋಗಿ ಮೊದಲು ನೋಡುವುದು ಆ ಕಂದನ್ನು, ದಿನದಲ್ಲಿ ಅದನ್ನೆ ಷ್ಟು ಸಲ ನೋಡುತ್ತಿದ್ದರೋ ಲೆಕ್ಕಎಟ್ಟಿ ವ ಕ್ಷ ಗ 3 ಧನಿಯರ ಸತ್ಯ ನಾರಾಯಣಿ ೯ ರಾರು? ಮೂಸಂಜಿಗೆ ಗುಡಿಸಲು ಸೇರುವ ಮೊದ ರೊಮ್ಮೆ ಅದನ್ನು ನೋಡಿಕೊಂಡು ಬಾರದಿದ್ದರೆ ಅವರಿಗೆ' ನಿದ್ದೆ ಹತ್ತ ದು. ಹೀಗೆ ಅವರು ದಿನದಿನ ನೋಡು ನೋಡುತ್ತಿ ದ್ಧ ತೆ, ಅದರ ಬುಡದಲ್ಲಿ ಹೋಗಿ ನಿಂತು ಅದರ ಬೆಳವಣಿಗೆಯ ಕುರಿತು ಮಾತುಕತೆಯಾಡುತ್ತಿದ್ದಂತೆ, ಆ ಕಂದು ಸುಳಿ ಸುಳಿಯಾಗಿ ಬೆಳೆಬೆಳೆದು ಬಾಳೆಯ ಮರವಾ ಯಿತು. ಬೇಸಿಗೆಯು ಬಂದಾಗ ಬೂದ-ತುಕ್ರಿ ಯರಿಗೆ ಶುಡಿಕೆ ಹಿಡಿದು ಕೆರೆಯಿಂದ ನೀರು ಹೊತ್ತು ಬಾಳೆಯ ಬುಡಕ್ಕೆ ಸುರಿದಷ್ಟು ಸಾಲದು. ಅದರಿಂದಾಗಿ ಆ ಮಕ್ಕಳ ಮೈಯಿಂದೆಷ್ಟು ಬೆವರು ಸುರಿದಿತ್ತೋ ಅಳೆದವರಾರು? ಬೇಸಿಗೆಯು ಹೋಗಿ ಮುಂಗಾರು ಮಳೆಯ ಮೋಡನವೆದ್ದಿದ್ದ ಅದೊಂದು ರಾತ್ರೆ ಬೂದನೆದ್ದು ಅಳತೊಡಗಿದ-- “ಅಯ್ಯೋ ಗಾಳೀ! ಗಾಳೀ | ನಮ್ಮ ಬಾಳೆ ಮುರಿದುಬಿದ್ದರೆ!” ಎಂದು ಬಿಕ್ಕಿ ಬಿಕ್ಕಿ ಕೂಗಿದ. ತಾಡನೆದ್ದು ಹೋಗಿ ಅದಕ್ಕೆ ಸುತ್ತಲೂ ನಾಲ್ಕು ಕೊತ್ತಳಿಗೆಗಳನ್ನು ಊತು ಕೊಟ್ಟು ಕಟಿ ತೋರಿಸಿ ಸಮಾಧಾನಗೊಳಿಸಿದ ಮೇಲೆ ಹುಡುಗನು ಹೋಗಿ ತಿರುಗಿ ನಿದ್ದೆಮಾಡಿದ. ಒಂದು ದಿನ ತುಕ್ರಿಯು ಬಾಳೆಯ ಬುಡದಲ್ಲಿ ರಿಂತು ಕುಣಿ ಕುಣಿದು “ಅಣ್ಣಾ ! ಅಣ್ಣಾ !” ಎಂದು ಕೂಗಿದಳು. ಬೂದನು "ಡಿ ಹೋಗಿ ನೋಡುತ್ತಾನೆ- ಬಾಳೆಯ ತುದಿಯಲ್ಲಿ ಹೂವಿನ ಮೂತಿ! ದಿನ ಹೋದಂತೆ ಹೂವು ಹೊರಬಂತು; ಬೆರಳುಬಿಟ್ಟಿತು. ಬೆರಳುಗಳು ಬಲಿಬಲಿತು ತೋರ ಕಾಯಿಗಳಾದುವು. ಬೂದತುಕ್ರಿಯರೊಂದಿಗೆ ಚಿಕ್ಕ ದೂಮನೂ ಹೋಗಿ ಗೊನೆಯನ್ನು ನೋಡುತ್ತ ನಿಲ್ಲುತ್ತಿದ್ದ. ಅದು ಹಣ್ಣಾದಾಗ ಅವನಿಗೂ ಪಾಲು ಕೊಡುವುದಾಗಿ ಅಕ್ಕ ಅಣ್ಣಂದಿರು ಹೇಳುತ್ತಿದ್ದರು. ಅವರು ಹೊತು ತಂದ ಕಂದು; ಅವರಪ್ಪ ನೆಟ್ಟ ಕಂದು; ಅವರು ನೀರೆರೆದು ಬೆಳೆಯಿಸಿದ ಕಂದು; ಅದು ಬಿಟ ಗೊನೆಯು ಅವರದು. ಅದು ಹಣಾ ದಾಗ ಸ್ಯ ನೈಲ್ಲರಿಗೆ ಪಾಲು ಮಾಡಿ ಹಂಚುವವರೂ ೯೪ ಕಸ್ತೂರಿ, ಮಾರ್ಚಿ ೧೯೬೨ ಆವರೇ. ಅವರಜ್ಜಗೂ ಒಂದು ಪಾಲಿದೆ ಅದರಲ್ಲಿ! “ತೌಡಾ, ಆ ಗೇಣಿ ಬಾಕಿ ಎರಡು ರೂಪಾ- ಯಿ ಯಾವಾಗ ಕೊಡುವುದೊ? ಅದೇನು ನಿನ್ನ ವರ್ಗದ ತೋಟವೆಂದು ತಿಳಿದೆಯಾ?” ಎಂದು ಗುಡುಗುಡಿಸಿ ನುಡಿದರು ನಾಗಪ್ಪಯ್ಯ. ತೌಡನು ಅವರ ಮೋರೆ ನೋಡದೆ ಕತ್ತು ತಗ್ಗಿಸಿಕೊಂಡೇ ದೀನತೆಯ ಬೀಳುದನಿಯಲ್ಲಿ "ಈ ಮಳೆಗಾಲದ ಬರಗಾಲ ಸಾಗಲಿ! ಕಬ್ಬು ಹೂಡುವ ಆಲಿಯ ಕಾಲದಲ್ಲಿ ಹೇಗಾದರೂ ದುಡಿದು ಉಳಿಸಿ ತೀರಿ ಸುತ್ತೇನೆ” ಎಂದ. ಧನಿಯರು ಏನೇನೋ ಸಿಟ್ಟು ಮಾತಾಡಿ ಕೊನೆಗೆ, “ ಯಾವಾಗ ಕೇಳಿ ದರೂ. ಇಂದಿಲ್ಲ ಮುಂದೆ. ಎಂದೆನ್ನುವ ನಿನ್ನ ಕೋಗ ಇದ್ದೇ ಇದೆ. ಆಗಲಿ, ಆಲಿಯ ಕಾಲದ ವರೆಗೂ ಕಾದುಬಿಡುತ್ತೇನೆ, " ಎಂದು ಸಮಾ ಧಾನಕ್ಕೆ ಬಂದು, “ಆಗ ತೋಟದತ್ತ ಕಡೆಯಿಂದ ಬರುತ್ತಿ ದ್ದಾ ಗ. ಆ ಬಾಳೆಯ ಗೊನೆಯನ್ನು ನೋಡಿದೆ. ನಾಡದು ಹುಣ್ಣಿ ಮೆ ನಮ್ಮ ಲ್ಲೊಂದು ಸ ನಾರಾಯಣ. ಡು] ಅದನ್ನು” ಕಡಿ ದಿಟ್ಟಿರೆ ಅಂದಿಗೆ ಹಣ್ಣಾದೀತು. ಹುಣ್ಣಿಮೆಯ ಬೆಳಗ್ಗೆ ತಂದುಕೊಟ್ಟುಬಿಡು | ತಿಳಿಯಿತೇ?” ಎಂದರು. ತೌಡನಿಗೆ ಸಿಡಿಲು ಬಡಿದಂತಾಯಿತು! ಅವನೇನು ಹೇಳಿಯಾನು? ಮೌನವಾಗಿದ್ದ. “ಏನು ಹೇಳಿದ್ದು ಕೇಳಿತೇ? ಎಂದರು ತುಸು ಬಿರುಸಿನ ದನಿಯಲ್ಲಿ ಧನಿಯರು. ತೌಡನು ಅಂಜು ತ್ತಂಜುತ್ತ ನಾಲಿಗೆ ತಡವರಿಸುತ್ತ, “ಮಕ್ಕಳು ಬಹಳ ಆತೆಯಿಂದ ಬೆಳೆಸಿದ್ದು. ಕೆಳಗಿನ ರಡು ಸಣ್ಣ ಹಣ್ಣಿ ಗೆಯಾದರೂ ಆ ಮಕ್ಕಳಿಗೆ... ಎನ್ನು ವಷ್ಟ ರಲ್ಲೆ ಷು ಧನಿಯರು, “ಮಕ್ಕ ಏಗ ರಸ ಬಾಳೆ ಹಣ್ಣೋ, ಮಣ್ಮೊ ! ದೇವರ ಟಬ ಬೀಳಲಿ ವಳ ಮೈಕೈ ಸುಖಕೊಡುತ್ತಾನೆ ಸತ್ಯನಾರಾಯಣ! ಮಕ್ಕಳಿಗಿಟ್ಟುಕೊಂಡು ದೇವ ರಿಗೆ ಕೊಡೋದೇ? ಹೀಗೆಲ್ಲ ಮಾಡೋದ್ರಿ ೦ದ್ದ್ಜೇ ನಿತ್ಯ ದರಿದ್ರ ತಪ್ಪೋದಿಲ್ಲ ನಿಮಗೆಲ್ಲ!” ಎನ್ನು ತ್ತ ತಿಂ ಗಿ ಟೊ ಗೂ ದು ತೌಡನು ಗುಡಿಸಲಿಗೆ ಬಂದ. ನಡೆದ ಸಂಗತಿ ಯನ್ನೆ ಲ್ಲ ಹೆಂಡತಿ ದೆಯ್ಕಿ ಗೆಗು ಟ್ಬಾ ಗಿ ಹೇಳಿದ. ೨! “ಅಯ್ಕೊ ಹ ದೇವಶೇ, ಮತ್ತ ಳು ಒಂದು. ವರ್ಷದಿಂದ ಬೆವರು ಸುರಿದು ನೀರೆರೆದು ್ಯೇ ಇ ಆಶೆ ಮಾಡಿ ಮಾಡಿ ಕಡೆಗೆ. ನ್ನುವಷ್ಟರಲ್ಲೇ ಅವಳಿಗೆ ಕಣ್ಣೀರು ಜೆ ಸ ಬಿಗಿಯಿತು, ಮಾತು ಮುಂದುವರಿಯ ದಂತಾಯಿತು. ಆದರೇನು ಮಾಡುವುದು? ಹೆಣ್ಣಿ ನ ಗೊನೆಯು ಹುಣ್ಣಿ ಮೆಯ ದಿನ ಧನಿಯರ: ಅಂಗಳವೇರಲೇಬೇಕು! "ತೌಡನು ಗೊನೆಯನ್ನು ಕಡಿದ. ಮ ಕೃಳು ಸಂತೋಷದಿಂದ ಚಡದಾಡಿ ದುವು. ಖ್‌ ಪ್ರಶ್ನೆಗಳನ್ನು ಕೇಳಿದುವು. “ನೀವೆಲ್ಲ ರಗಳೆ ಮಾಡಬೇಡಿರಿ ನೋಡೋಣ” ಎಂದೊಂದೇ ಮಾತಿನಿಂದ ತನ್ನ ರಗಳೆಯನ್ನು ನುಂಗಿಕೊಳ್ಳುತ್ತ ಅವರ ಬಾಯಿ ಕಟ್ಟಿಸಿ, ಗೊನೆಯನ್ನು ಗ ತೂಗುಹಾಕಿ ಹರಕು ಬ್ರ ಸುತ್ತಿದೆ. ಮಕ್ಕ ಳು ದಿನದಿನವೂ ಅದು ಹಣ್ಣು ಯಿತೋ £ ಕ ಹಲವು ಹದಿನೆಂಟು ಸಲ ಎಡ ಯಿದ್ದಲ್ಲಿ ಇಣಿಕಿ ನೋಡುತ್ತಿದ್ದುವು. ಹುಣ್ಣಿಮೆ ಗೆರಡು ದಿನ ಮುಂಚೆ ಬಟ್ಟಿ ಯ ಹರುಕಿನೆಡೆಯಲ್ಲಿ ಕಾಯಿಯೊಂದು ಬಾ” ಬಣ್ಣ ತಾಳಿದುದನ್ನು ಬೂದ ಕಂಡು ಹಿರಿಹಿರಿ ಒಗ್ಗಿ. ತಂದೆಯ ಬ ಗೋಡಿ ಹೇಳಿದ. “ಇಲ್ಲ, ಅದಿನ್ನೂ ಚೆನ್ನಾಗಿ ಹೆಣ್ಣಾಗಿಲ್ಲ. ನೀವು ನಡುನಡುವೆ ಒೀಗೆಲ್ಲ ರಗಳೆ ಮಾಡಿದರೆ ನಾನದನ್ನು ತೆಗೆದು ತೋಡಿಗೆ ಬೀಸಾಡುತ್ತೇನೆ” ಎಂದು ತೌಡನೆಂದುದೇ ತಡ, ಮ ಕ್ಕಳು ಬೆದರಿ ಮೌನವಾದರು. ಹುಣ್ಣಿಮೆಯ ದಿನ ಹೊತ್ತಾರೆ ಮಕ್ಕಳೆದ್ದು ನೋಡುತ್ತಾರೆ, ಬಾಳೆಯ ಗೊನೆಯೂ ಇಲ್ಲ! ತಂದೆಯೂ ಇಲ್ಲ! ಗೋಳೇ ಗೋಳು ಮೂರು ಮಕ್ಕಳದು! ದೆಯ್ಕಿಯು ಅವರನ್ನು ಸಮಾಧಾನ ಗೊಳಿಸುವುದಕ್ಕೆ ಏನೇನೋ ಕಾಳಬೆಕ್ಕು ತಿಂದು ಹೋದ ಕತೆ ಹೇಳಿದಳು; ಅದನ್ನು ಕೇಳಿ ಚಿಕ್ಕ ದೂಮನು, “ಆ-ಆ-ಆ-ಆ ಕಾಲ ಬೆಚ್ಬೆ ಬ್ರ ಕ್ಕೂ ಸ-ಸ-ಸ್ಪತ್ತ್ವೇ ಒ-ಒ-ಓಿಗ್ಗೀ!” ಸ ಶಿ ನಿಮ್ಮ ಧ್ವನಿಯು ಎಷ್ಟೇ ಜೋರಿನಿಂದ ಮಾತಾಡಿದರೂ ದೂರ ತಲುಪದು ಸಿರ್‌ ಕೇಂ ರ ಮೆಗಾಫೋನ ದಲ್ಲಿ ಹಗುರು, ಇಲೆಕ್ಟ್ರೋನಿಕ್‌ ಮೆಗಾಫೋನ, ವಿದ್ಯುತ್‌ ಪೂರೈಕೆಗಾಗಿ ಸಾಮಾನ್ಯ ಬಾರ್ಚ್‌ಶೆಲ್ಲುಗಳನ್ಳು ಉಪಯೋಗಿ ಸಬಹುದು. ಮೈಕೊೋೋಫೋನದಿಂದ ಸುಸಜ್ಜಿತವಾಗಿದ್ದರೂ ಸಹಿತಾ ಈಗ ಹೆಚ್ಚಿನ ಧೃನಿವಾಹಕಕ್ಕಾಗಿ ಹೊರಗಣ ಮೈಕೋಫೋನ ಯುನಿಟ್‌ದೊಂದಿಗೆ ಪೂರೈಸಲ್ರಡುತ್ತಿದೆ. ಬೆಲ್‌ ಹೇಲರದಿಂದ ನಿಮ್ಮ ಧ್ವನಿಯನ್ನು ೪೦೦ ಮೀಟರ ಪ್ರ ದ್‌್‌ ವಂ ನದದ ದಷು. ದೂರ ಸ್ಪಷ್ಟ ಹಾಗೂ ಬೋರಿನಿಂದ ಕಳಬಹುದಂ. ಛೆ ಕಾರ್ಯಕ್ಕೆ ಸುಲಭ ಬಳಸೆಯಲ್ಲಿ ಮಿತವ್ಯಯ ಬೆಲೆ ರೂ, ೪೫೦/- ಎಫ್‌. ಜ, ಆರ್‌. ಬೆಂಗಳೂರು (ಬಲ್ಕ ಆರ್ಡರುಗಳಿಗೆ ೧೦% ವರೆಗೂ ಡಿಸ್ಕ್‌ೌಂಟ) ಭಾರತ ಇಲೆಕ್ಟ್ರೂನಿಕ್ಸ್‌ ಲಿ. (ಭಾರತ ಸರಕಾರದ ಉದ್ದಿಮೆ) ಜಾಲಹಳ್ಳಿ, ಬೆಂಗಳೂರು-೧೩ ₹1180ೀ-68.61. ೧ ಗ 1011 0೧£111.೧010೯೫ 4 1! 00118101 ೯0೧11 ಓ೦1€ ೦೯ 8£4071/ 15 7657 ೧೧೯೩71೦1 ೦೯ 8೯4ಟ77/ 15 ೧೧7 5೧೮೧೦೧೦ 10೦5 7೦ 7115 1೧7 ಗ ೨೧೮೧೦೧)? 8೦1೪೧೯೫ ೦೦೩೮7 8141481 111 5£%£/ಭ £4511೦11/8(£ 8/40£$ 70೦ 114708೬೭ ೫174 /೦೦೫॥ 514 ೨7, ಟ೬॥6 1೬61 ೮19೩/73 8086 80110812 1215100107 1115070 5180 : ಟ್ಟ 14 ಛಿ. ಓಔ, ಓ 0/01/1075, ಗಿ7೮೧೬೦ ಔಂ26, 1807881076 0॥ಟ/ |(್ಪನ33327ನಹಾಾನಾನಾಸಾಾ ಸಾಹಾ ಾಸಾಸಪಾಸಾಸಾಖಕಾಗಸೂಾಗಸಾೂ/:್ಣ "/ೌ /್ದ/ೂ ಉಜಾರರಾರ ್ದಾಾಯಾರಾಾ ೯೬ ಕಸ್ತೂರಿ, ಮಾರ್ಚ್‌ ೧೯೬೨ ಬೂದತುಕ್ರಿಯರು ಅಂತಹ ಕತೆಯನ್ನು ನಂಬಿ ಸಮಾಧಾನವಾಗುವಂ ತಿದ್ದಿ ಲ್ಲ. ಕೊನೆಗೆ ದೆಯ್ಕಿಯು “ ಅದನ್ನು ಛಫಿಯರಲ್ಲಿಗಿ ಅಪ್ಪ ಕೊಂಡುಹೋದರು. ಅಲ್ಲಿ ಸತ್ನಾರ್ಣ ದೇವ್ರಿಗೆ ಅದು ಬೇಕಂತೆ! ” ಎಂದಳು. “ಡೇವ್ರ ಅದನ್ನು ತಿನ್ನುತ್ತಾರೆಯೆ?”.. ಎಂದು ಬೂದನ ಪ್ರಶ್ನೆ. “ದೇವ್ರಿಗೆ ಅಷ್ಟೂ ಬೇಕಿತ್ತೆ? ನಮಗೆ ಎರಡೆ- ರಡು-- ಒಂದೊಂದು ಆದರೂ ಇಡಬಾರದಾ ಗಿತ್ತೆ?” ಎಂದು ತುಕ್ರಿಯ"ತರ್ಕ. “ಹೋಗಲಿ, ಆ ಅಲೋಚನೆ ಬಿಡಿ, ಅದರ ಎರಡು ಮೂರು ಕಂದುಗಳಿವೆ. ಯಾವುದಾದರೊಂದು ಬೇಗನೆ ದೊಡ್ಡದಾಗಿ ಗೊನೆ ಹಾಕೀತು. ಅದು ಪೂರಾ ನಿಮಗೇ” ಎನ್ನುತ್ತ ಮಕ್ಕಳ ಆ ಅಳುಮೋರೆ ಯನ್ನು ನೋಡಲಾರದೆ ಒಳಗೆ ಹೋಗಿ ಬಿಟ್ಟಳು ತಾಯಿ; ಆದರೆ ಆ ಮಕ್ಕಳು ಮನೆಯಲ್ಲಿ ಏನೋ ಮಹಾವಿಪತ್ತು ಸಂಭವಿಸಿದ್ದಂತೆ ತಲೆಗೊಂದು “ನಂದಾದೀಪ?” ಉಡುಪಿಯ 4ಕಿರಿಯರ ಪ ಕ್ಸ ಗೊಟ್ಟು ಜೋಲುಮೋರೆ ಹಾಕಿ ಕಣ್ಣಿ ್ಲ್ಲಕೊರಸಿ: ಕೊಳ್ಳುತ್ತ ಜಗಲಿಯಲ್ಲಿ ಕುಳಿತಿದ್ದು ವು ತುಸು. ಹೊತ್ತಾ ಮೇಲೆ ಅದೇನು ಯೋಚನೆ ಹೊಳೆ! ಯಿತೋ ಆ ಬೂಡನಿಗೆ - ನೋಡಿ, ಅವನು ಅಂಗಳಕ್ಕೆ ಹಾರಿದ! “ತುಕ್ರಿ, ಬಾ” ಎನ್ನುತ್ತ. ಬಾಳೆಯ ಕಂದುಗಳಿರುವೆಡೆಗೆ ಧಾವಿಸುತ್ತಿ ದ್ಹಾನೆ. ತುಕ್ರಿಯೂ ಓಡಿ ಸೇರಿದ್ದಾಳೆ. ನೋಡಿ,. ಬೂದನು ಆ ಕಂದುಗಳನ್ನು ಒಂದೊಂದಾಗಿ: ಹಿಡಿಹಿಡಿದು ಬಗ್ಗಿಸಿ, ತಿರುತಿರುವಿ ಮುರಿಯುತ್ತ “ಇ ಇಇಇ ಇವು ಗೊನೆ ಹಾಕೋದೋ(' ಬೇಡ ಆ ಆಆ ಸತ್ತ್‌ನಾರ್ಲೋ ತಿ ತಿ ತಿತ್ತಿನ್ನೋದೋ ಬೇಡ!” ಎನ್ನುತ್ತ ಅವನ್ನೆಲ್ಲ ಸೀಳಿ ಸೀಳಿ ಮುರಿಮುರಿದು ಹಾಕಿ ಅಲ್ಲೆಲ್ಲ ಕಸ ಕೇಳುವಂತೆ ಅವುಗಳ ಮೇಲೆ ತಕತಕ ಕುಣಿ ಯುತ್ತಿದ್ದಾನೆ! ತುಕ್ರಿಯೂ ಕುಣಿಯುತ್ತಿ ದ್ಮಾಳೆ! ಅದೇ ನು ೬೪೪ ಅದೆಂತಹ ನೃತ್ಯ! * ಕ್ರಪಂಚ”ದ ಪ ಕ್ರಕಟನೆಯಾಗಿದೆ. ಮಹಾಕವಿ ನಿರಾಲಾ ಮತ್ತು ಮುಖ್ಯ ಮಂತ್ರಿ ಹಿಂದೀ ಮಹಾಕವಿ ನಿರಾಲಾರವರ ವಿಕ್ಷಿಪ್ತ ಒಮ್ಮೆ ಸಹವಾಸ ಬಂದವರೆಲ್ಲರಿಗೂ ಆಗಿದೆ. ಸ್ವಭಾ ವದ 1180 ಅವರ ಪ್ರಸಿದ್ಧ, ಸಮಾಜ ಸೇವಕ ಮತ್ತು ಸಾಹಿತಿ ಶ್ರೀ ಹರಿಭಾವು ಉಪಾಧ್ಯಾಯರು ನಿರಾಲಾರ ನರನ್ನು ಕಾಣಿಲು ಬಂದರು. ಆ ವತಾತಂ ಈ ವತಾತು ಆಡುತ್ತಾ ನಿರಾಲಾರವರು ಶ್ರೀ ಹರಿಭಾವು ಉಪಾಧ್ಯಾ- ಯರಿಗೆ “ತಾವು ಇತ್ತೀಚಿಗೆ ಏನು ಮಾಡುತ್ತೀರಿ?” ಎಂದು ಪ್ರಶ್ನಿಸಿದರು. ನಿರಾಲಾ ರವರಿಗೆ ಯಾವುದೇ ಅಧಿಕಾರ ಸ್ಥಾನದ ಬಗ್ಗೆ ತಿರಸ್ಕಾರ ಭಾವನೆಯಿದ್ದು ದು ಉಪಾಧ್ಯಾ ಯರಿಗೆ ತಿಳಿದಿತ್ತು. ಕರಡಿ ಮು ಕನಯ ॥ ಪ್ರಶ್ನೆ ಗೆ ಉತ್ತರ ಹೇಳಲು ನರಾ“ ನೋಡುತ್ತಿ “ರುವಾಗ, ಅವರ ಜೊತೆಯಲ್ಲಯೇ ಬಂದ ಕಾರ್ಯ- ದರ್ಶಿಯು: ನಿರಾಲಾರವರಿಗೆ ಧ್ಯಾ ಯರು ಮುಖ್ಯ 4 ತಮಗೆ ಗೊತ್ತಿಲ್ಲನೇ? ಮಂತ್ರಿಯಾಗಿದ್ದಾ ಕೆ ಕೇಳಿದ್ದೆ «ತದ, ನಿರಾಲಾರವರ ಹುಬ್ಬು ಗಳು ಗಂಟಕ್ಕಿದವು. ಶ್ರೀ ಹರಿಭಾವು ಉಪಾ- ಎಂದು ಹೇಳಿದರು. ಇದನ್ನು ಕಣ್ಣು ಗಳು ರೋಷ ದಿಂದ “ರಕ್ತ ವಾದವು. ಅವರು ಒದರುತ್ತ, 1; ಯರಿಗೆ, ಈಗ ನೀವು ಮುಖ್ಯ ಮಂತ್ರಿ ಗಳಾಗಿರುವಿರಿ. ತಾವು ಇಲ್ಲಿಂದ ಸೂ ಗೂಸೂಡ3 ಎಂದು ಹೇಳಿದರು. ಪುನಃ ಆದೇ ತ ನಿಯಲ್ಲಿ “ನಿರಾಲಾ ಮತ್ತು ಮುಖ್ಯ ಮಂತ್ರಿಗೆ ಯಾವ ಸಂಬಂಧವೂ ಇಲ್ಲ.? ಸು ಗರ್ಜಿಸಿದರು. ಸಂಗ್ರಾಹಕ: ಹಿ. ಎನ, ಗಲಗಲಿ ರಾಯಚೂರ್ಮ ೧-12 ನಿಮ್ಮ ಶಬ್ಧ ಬಾಂಡಾರ ಸೆಳೆಯಲಿ ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ಇಲ್ಲಿ ಪ್ರತಿ ತಿಂಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿ ಕೊಡಲಾಗುವುದು. ೧ ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು, ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ. ನಿಮಗೆ ಸರಿಯೆನಿಸಿದೆ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ. ಆ ಮೇಲೆ ಇದರ ಬೆನ್ನಿನ ಪುಟ ನೋಡಿರಿ. ಅಲ್ಲ ಸರಿಯಾಗಿ ಅರ್ಥಗಳನ್ನು ವಿವರಿಸಿದೆ. ೧. ಸಮರ್ಥನೆ (ಅ) ಶಕ್ತಿ (ಆ) ಬೇಡುವಿಕೆ (ಇ) ಬೆಂಬ ಲಿಸುವುದು (ಈ) ನೀರು ಹೊಯ್ಯುವಿಕೆ ತ ಅಭ್ಯರ್ಥನೆ (ಅ) ಹೆದರಿಕೆಯಿಲ್ಲದಿರುವುದು (ಆ) ಬೇಡಿಕೊಳ್ಳುವುದು (ಇ) ಹೆಸರಿಸುವುದು (ಈ) ನಮಸ್ಕಾರ - ಅಭಿವ್ಯಂಜನೆ (ಅ) ಪ್ರಕಟಪಡಿಸುವುದು (ಆ) ಹೊಂ- ಚುಹಾಕುವುದು (ಇ) ತೆಗಳುನಿಕೆ (ಈ) ಮತ್ಸರ - ಊಬಟಿ (ಅ) ನೀರಿನ ಬುಗ್ಗೆ (ಆ) ಮೊಲೆಯುಣಿ ಸುವಿಕೆ (ಇ) ಬಟ್ಟಿ (ಈ) ನಳಿಕೆ - ನಿವೇಶನ (ಅ) ಸೋಗು (ಆ) ದೂರಮಾಡುವುದು (ಇ) ಹೊರತಳ್ಳುವಿಕೆ (ಈ) ವಸತಿ - ಹಪರಾಯಣ (ಅ) ಓದುನಿಕೆ (ಆ) ಒಂದೇ ವಿಷಯ ದಲ್ಲಿ ನಿರತ (ಇ) ಪರೋಪಕಾರ (ಈ) ಲಗ್ನ ೭. ೧೦. ೧೧. ೧೨. ೪೬ಸಿ ಪರಾರ್ಥ (ಅ) ಒಂದು ದೊಡ್ಡ ಸಂಖ್ಯೆ (ಆ) ವಂ- ದನೆ (ಇ) ಸರಹಿತ (ಈ) ಪಲಾಯನ - ವತಾಯಾವಿ (ಅ) ಮಸುಕು (ಆ) ಬೆಳಕು (ಇ) ಮೋಸಗಾರ (ಈ) ಶಿವ ; ಮಾರ್ಫ್ಥತ್ತು (ಅ) ಬದಲಾವಣೆ (ಆ) ಅಳತೆ (ಇ) ಮಾರಾಟ (ಈ) ಮೂಲಕ ಸಂಲಗ್ನ (ಅ' ಒಂದಕ್ಕೊಂದು ತಗಲಿದ (ಆ) ಎರ ಡನೇ ವಿವಾಹ (ಇ) ಜಿಗಿತ (ಈ) ಮುಳುಗಿದ ಹೂಣಿಗ (ಅ) ಶಾಷ ಕೊಡುವವ (ಆ) ಶೂರ (ಇ) ಹೆಣ ಹುಗಿಯುವವ (ಈ) ರೈತ ಅವಗಡಿಸು (ಅ) ಅಸಘಾತ ಮಾಡು (ಆ) ತಾಗು (ಇ) ದರ್ಹ ತೋರಿಸು (ಈ) ಮುಚ್ಚು. ೧. “ ಶಬ್ದಭಾಂಡಾರ ದ ಸರಿಯಾದ ಅರ್ಥಗಳು ಸಮರ್ಥನೆ (ಇ)ಚಿಂಬಲಿಸುವುದು, ಸರಿ ಯೆಂದು ಸಾಧಿಸುವುದು, ಸ್ಪಿರಪಡಿಸು ವುದು, ದೃಢಪಡಿಸುವುದುು ಪುಷ್ಟಿ ಕೊಡುವುದು. ಉದಾ :- ತನ್ನ ಹೇಳಿಕೆಗೆ ಅವನು ಅನೇಕ ಸಮರ್ಥನೆಗಳನ್ನು ಕೊಟ್ಟಿನು. [ಸಂ.) ಅಭ್ಯರ್ಥನೆ (ಆ) ಬೇಡಿಕೊಳ್ಳುವುದು, ಕೋರಿಕೆ, ಅರ್ಜಿ, ಉಮೇದ್ವಾರಿಕೆ. ಉದಾ-- ಕೆಲಸಕ್ಕಾಗಿ ಅವನು ಕಳಿಸಿದ ಅಭ್ಯರ್ಥನೆಗಳೆಲ್ಲ ವ್ಯರ್ಥವಾದವು.[ಸಂ.] ಅಭಿವ್ಯಂಜನೆ (ಅ) ಪ್ರಕಟ ಪಡಿಸು ವುದು ಸ್ಪಷ್ಟ ಪಡಿಸುವದು, ಸೂಚಿಸು ವಿಕೆ. ಉದಾ-- ಭಾವಗಳ ಅಭಿವ್ಯಂಜನೆ ಅವನ ವಾಕ್ಯಗಳಲ್ಲಿ ಚೆನ್ನಾಗಿದೆ. [ಸಂ.] - ಊಜಟಿೆ (ಅ) ನೀರಿನ ಬುಗ್ಗೆ, ಒರತೆ, [ಕನ್ನಡ] ನಿವೇಶನ (ಈ) ವಸತಿ, ಒಂದು ವರ್ಗದ ಜನರು ವಾಸಿಸುವ ಪ್ರದೇಶ; ಮೊದಲಾದ ನ್ನು, ಕಬೈಲು ಗೊತು ಈ. ಬ ದಡಿ ಮಾಡಿದ ಸ್ಥಳ. [ಸಂ. ನಿ ಒಳಗೆ ವೇಶನಎ ಹೋಗುವಿಕೆ] ವಂನೆ ಪರಾಯಣಿ (ಆ) ನಿರತ, ಒಂದೇ ವಿಷಯದಲ್ಲಿ ಮನತೊಡಗಿಸಿದ. ಉದಾ- ಅವಳುಪತಿಪರಾಯಣೆ; ಅವನು ಧನ ಪರಾಯಣ, [ಸಂ.] ಪರಾರ್ಥ (ಇ) ಪರಹಿತ, ಇತರರ ಇಭ ಉದಾ -- ಅವನು ಪರಾರ್ಥ ವನ್ನು ಯಾವಾಗಲೂ ಮರೆಯುವುದಿಲ್ಲ. [ಸಂ.] ೯೮ ೪. ೧೦, ೧೧. - ಅವಗಡಿಸು ಮಾಯಾವಿ (ಇ) ಮೋಸಗಾರ, ಮಂತ್ರ ಮಾಡುವವ, ಭ ಮೆಯನ್ನುಂಟು ಮಾಡುವಾಶ. [ಸಂ] ಮಾರ್ಫ್ಥತ್ತು (ಈ) ಮೂಲಕ, ಇನ್ನೊ- ಬ್ಬನನ್ನು ನಿಮಿತ್ತವಾಗಿಟ್ಟುಕೊಂಡು. ಉದಾ-- ಇವನ ಮಾರ್ಥತ್ತಾಗಿ ಹಣ ಕಳಿಸಿದೆ. [ಉರ್ದು] ಸಂಲಗ್ಗ (ಅ) ಒಂದಕ್ಕೊಂದು ತಗ ಲದ ಜೋಡಿಯಾದ, ಕೂಡಿಕೊಂಡ. ಉದಾ--. ಅವರಿಬ್ಬರ ಹೊಲಗಳು ಸಂಲಗ್ಗವಾಗಿವೆ. ಆಂದರೆ ಕ್ಯೊಂದು ತಗಲಿವೆ. [ಸಂ.) ಒಂದ ಹೂಣಿಗ (ಆ) ಶೂರ್ಕ ಸಾಹಸಿಗ; ಕುಶಲ [ಕನ್ನಡ] ನೈರ್ಯಶಾಲಿ, (ಇ) ದರ್ಪತೋರಿಸ್ಕು ಉಗ್ರತನವನ್ನು ಪ್ರದರ್ಶಿಸು; ಅವಸರ ಮಾಡು, ಗಡಿಬಿಡಿಮಾಡು, [ಸಂ. ಅವ ಘಟ್ಟಿನದಿಂದ] ನಿಮ್ಮ ಶಬ್ದಶಕ್ತಿ ಯ ತರಗತಿ ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ. ೬-೮ ಸರಿಯಿದ್ದರೆ . ಸಾಧಾರಣ ೯-೧೦ ಇನ ೬ ಉತ್ತಮ ೧೧--೧೨ ೨ ಸಂ ಅತ್ಯುತ್ತಮ ಸರ ಮರಣ ಹೊಂದಿದವರ ಲ ಸುದ್ದಿಗಳನ್ನು ನಿತ್ಯವೂ ಎಂಬಂತೆ ನಾವು ಪತ್ರಿಕೆಗಳಲ್ಲಿ ಓದುತ್ತೇವೆ. ಎದೆಯಲ್ಲಿ ಒಮ್ಮಿಂ- ದೊಮ್ಮೆ ನೋವು ತಕಾಣಿಸಿಕೊಂಡು ಚಹ ಕುಡಿಯುತ್ತಿರುವಾಗಲೊ ಓದುತ್ತಿರುವಾಗಲೊ ಒಮ್ಮಿಂದೊಮ್ಮೆ ಮರಣ ಹೊಂದಿದವರ ವಿಷಯ ಗಳನ್ನು ಕೇಳುತ್ತೇವೆ. ಆದುದರಿಂದಲೇ ಯಾರ ಎದೆಯಲ್ಲೆ ಆಗಲಿ ನೋವು ಕಾಣಿಸಿದೊಡನೆ ಆತ ಇದು ಹೃದಯ ವಿಕಾರವೇನೋ ಎಂದು ಗಾಬರಿಗೊಳ್ಳುತ್ತಾನೆ. ಆದರೆ ಎದೆಯಲ್ಲಿ ಅಕಸ್ಮಾತ್ತಾಗಿ ನೋವು ಕಾಣಿಸಿಕೊಂಡರೆ ಅಥವಾ ಕಳವಳ ಉಂಟಾ ದರಿ ಹೃದಯ ವಿಕಾರವೇ ಅದಕ್ಕೆ ಕಾರಣ ಲ ಸೂ ಇಲ್ಲ. ೃದಯವಿಕಾರಕ್ಕಿ ಂತಲೂ ಎದೆಯಲ್ಲಿ ಒಮ್ಮೆಲೆ ತೆ ಸಹ್ಯ ವೇದನೆ ಕಣಣಿಸಿ ಕೊಳು ವುದಕ್ಕೆ ಪ್ಪ ಯ ಕೋಗ ಕಾರಣ ವಾಗಿದೆ. ಸೂಜಿ ಅಥವಾ ಗುಂಡು ಸೂಜಿಯನ್ನು .. ಬಿಮ್ಮೆಲೆ ಎದೆಯಲ್ಲಿ ಚುಚ್ಚಿ ದರೆ ಆಗುವಂಥ ಶಿ ನೋವು ಪ್ಲೂರಸಿ 4 ಇಸ್ಟ `ಒಂದೊಮ್ಮೆಲೆ _. ಬದೆಯಲ್ಲಿ ಆಗತೊಡಗುವುದು. ಪ್ಲೊರಸಿಯಲ್ಲಿ '_. ಆಗುವ ಚೀವ ಸೂಜಿಯಿಂದ ಹೊಲಿಗೆ ಸಾಕು ವಾಗ ಆಗುವ ನೋವಿನಂತಿರುವುದರಿಂದ ಈ ಮುಹುಪುಹುತುವುಪುಹುಹುಹುಳುಳುದುದುವು ದು ತುತು ಹುಳಿ ಇಹುತುತುತು ಎದೆಯಲ್ಲಿ ನೋವು ಈ ರೋಗವನ್ನು ಸೂಚಿಸುತ್ತಿರಬಹುದು ಪ್ಹೂರಸಿ ಬಗ್ಗೆ ನಿಮಗೇನು ಗೊತ್ತಿದೆ? ಡಾ. ಬಾ. ಶಂ. ಜಾವಡೇಕರ ಪುಷಯಸಥತು ಒಯು ಫಘಷುಸುತುಪುುುದು ಥು ಹುುಷುಪುತು ನೋವಿಗೆ ಇಂಗ್ಲೀಷಿನಲ್ಲಿ ಎಂಬ ಸಾರ್ಥಕ ಹೆಸರು ಬಂದಿದೆ. ಪ್ಲೂರಸಿ ಹೇಗಾಗುತ್ತದೆ ಎಂದು ತಿಳಿಯುವು ದಕ್ಕೆ ಎದೆಯ ಒಳಗಿನ ರಚನೆ ಹೇಗಿರುತ್ತದೆ ಎಂದು ತಿಳಿಯುವುದು ಅಗತ್ಯ. ಐದೆಯೊಳಗಿನ ಮುಖ್ಯ ಅವಯವಗಳೆಂದರೆ ಎರಡು ಪುಪ್ಪುಸ ಗಳು ಮತ್ತು ಒಂದು ಹೃದಯ. ಹೃದಯದ ಎರಡೂ ಮಗ್ಗಲಲ್ಲಿ ಎರಡು ಪುಪ್ಪೆ ಸಗಳಿದ್ದು ಈ ಪುಪ್ಪ ಸಗಳ "ಮೇರೆ ಒಂದು ತೆಳ್ಳೆನ್ನ ಪರಯ ಆ ದೆ. ಈ ಆಆ6೩:2% "ಪ್ಲೂ ರಾ' ಎಂದು ಹೆಸ ಪ್ಲೂ ರಾದ ಆವರಣ ಎದೆಯ ಎಲುವಿನ ಬಾ ಜೂ ಇರು ತ್ತದೆ. ಪ್ರ ಪ್ಲೂರಾದ ಈ ಎರಡು ಸ ನರಗಳ ನಡುವೆ ಒಂದಿಷ್ಟು. ಪೊಳ್ಳು ಸ್ಥಳವಿರುತ್ತದೆ. ಈಸ ಳಕ್ಕೈ "ಪ್ರ ಪ್ಹೂರಲ್‌ ಕ್ಯಾ ವಟ ಎನ್ನುತ್ತಾ ರೆ. | ಆವರಣಕ್ಕೆ ಬಾವು ಬಂದಾಗ ಪ್ಲೂರಸಿ 0. ಇದರಲ್ಲಿ ನಾನಾ ಪ ಪ್ರಕಾರ ಗಳಿವೆ. ಕೇವಲ ಬಾವು ಬಂದಾಗ ಸ್ಟ್ರಾ ಪ್ಲ ರಸಿ” ಎನ್ನುತ್ತಾರೆ. ಬಾವು ಬಂದ ಮ ಪೊಳ್ಳಿ ನಲ್ಲಿ ಅಂಟುದ್ರವ ದ್ರವಿಸತೊಡಗಿದಕೆ ಅದಕ್ಥೈ "ಪ್ರ ಪ್ಲೂರಸಿ ಇಫ್ಟ್ಯುಜನ್‌' ಎನ್ನುತ್ತಾರೆ. ನ ದ್ರಷ "ನೀರಿನಂತೆ ತೆಳ್ಳ ಗಾಗಿ "ದೊಡ್ಡ "ಸ್ಟಿಚ್‌' *ಅಮ ತತ ದಿಂದ ೧೦೦ ಪ್ರಮಾಣದಲ್ಲಿ ಸಂಗ್ರ ಹವಾದಾಗ “ಹೈಡ್ರೊ ಥೊರಾಕ್ಸ್‌” ಎಂಬ ಬೇನೆ ಆಗುತ್ತದೆ. ಈ ದ್ರವ ರಸಿಗೆಯ ರೂಪ ತಾಳಿದಾಗ "ಎಂಪಾಯಿಮಾ” ಆಗಿದೆ ಎನ್ನುವರು. ಈ ಎಲ್ಲ ವಿಧಗಳ ಮೂಲ ದಲ್ಲಿ ಪ್ಲೂರಸಿ ರೋಗವಿರುತ್ತದೆ ಎಂಬುದನ್ನು ಮರೆಯಲಾಗದು. ಸಾಮಾನ್ಯವಾಗಿ ಆಗುವುದು “ಡಾ ಶಾ ರಸಿ” ಮತ್ತು “ಪ್ಲೂ ರಸಿ ವಿಧ್‌ ಇಫ್ಕುಜನ್‌.” ಡ್ರ್ಯಾ್‌ ಪ್ಣೂ ರಸಿ ಆಗಲು ಅನೇಕ ಕಾರಣಗಳಿರುತ್ತವೆ. ವಿಪರೀತ ಚಳಿ ಹವೆಯಲ್ಲಿ ಬೆಚ್ಚನ್ನ ಬಟ್ಟಿಗಳನ್ನು ಉಪಯೋಗಿಸದೆ ಮಲಗಿದರೆ ಈ ರೋಗವಾಗು ತ್ತದೆ. ಪುಪ್ಪೈಸದಲ್ಲಿ ಕ್ಷಯರೋಗದ ಜಂತುಗಳು ಬೆಳೆಯುತ್ತಿದ್ದರೂ ಪ್ಲೂರಸಿ ಆಗುತ್ತದೆ. ನ್ಯುಮೋ ನಿಯಾ ಆದ ನಂತರದಲ್ಲಿ ಕೆಲವು ಸಲ ಈ ರೋಗ ವಾಗುವ ಸಂಭವವಿದೆ. ಎದೆಗೆ ಬಲವಾದ ಪೆಟ್ಟು ಬಿದ್ದರೂ ಪ್ಲೂರಸಿಗೆ ಕಾರಣವಾಗುವುದು. ಪ್ಲೂರಸಿ ಮತು ಕ್ಷಯ ಎರಡೂ ಒಂದೇ, ಮತ್ತು ಪ್ಲೂರಸಿ ಆದರೆ ಕ್ಷಯ ರೋಗವೇ ಬಂತು ಎಂಬ ತಿಳಿವಳಿಕೆ ತಪ್ಪು. ಕ್ಷಯರೋಗದಲ್ಲಿ ಪ್ಲೂ- ರಸಿ ಆಗುವುದು ನಿಜವಾದರೂ ಪ್ಲೂರಸಿ ಆಯಿ ತೆಂದರೆ ಕ್ಷಯರೋಗ ಆದಂತೆಯೆ ಎಂದು ತಿಳಿ ಯಬಾರದು. ಎದೆಯಲ್ಲಿ ಅಕಸ್ಮಾತ್‌ ನೋವು ಬಂದು ಪ್ಲೂ- ರಸಿ ಬಾಡಿ) ಎಷ್ಟೋ ಸಲ ನೋವು ಸಾಚಸಂಿದು ಳ್ಳ ನ್ಟ ಪ್ಲೂರಸಿ ಗ ಥಂಡಿ ಯಿಂದ ಬರುವ ಪೂ ರಸಿ ಒಮ್ಮಿ. ೦ಡೊಮ್ಮೆ ಪ್ರಾ- ರಂಭವಾಗುತ್ತದೆ. ಎದೆಯ ಗೂಡಿನಲ್ಲಿ ಸೆ ಸ 1 ಅಸಹ ವೇದನೆ ಆರಂಭವಾದರೆ ಮತ್ತು ಪ ಪ್ರತಿಶ್ವಾ ಸದೊಂದಿಗೂ ನೋವು ಹೆಚ್ಚಾ ದರೆ ಅದಕ್ಕೆ ನೆ ರಸಿಯೆ ನ 6ಲನ ಹೆಚ್ಚು. ಸ್ನ ಪ್ರಸಂಗದಲ್ಲಿ ಶ್ವಾಸ ತೆಗೆದುಕೊಳ್ಳು ವ್ರದು ಕಠಿನವಾಗುತ್ತದೆ. ನೋವಿರುವ ಎದೆಯ ಭಾಗವನ್ನು ಅದುಮಿ ಹಿಡಿದರೆ ತುಸು ಆರಾಮೆನಿ ಸುತ್ತ ದೆ. ಹೃ ದಯವಿಕಾರದಲ್ಲಿ ಎದೆಯಲ್ಲಿ ಕಾಣಿಸಿಕೊ ಕಸ್ತೂರಿ, ಮಾರ್ಚ್‌ ೧೯೬೨ ಳ್ಳು ವ ನೋವು ಬಹುಶಃ ಎದೆಯ ಮಧ್ಯ ದಲ್ಲಿ 0 ಎಡಬದಿಯಲ್ಲಿ ಇರುತ್ತದೆ. ಪ್ಹರಸಿಯ ನೋವುಯಾವ ಬದಿಯಲ್ಲಾ ದರೂ ಇರಬಹುದು. ಇವೆರಡರಲ್ಲಿಯ ಈ ಭೇ (ದವನ್ನು ಗಮನದಲ್ಲಿಟ್ಟು ಕೊಳ್ಳಬೇಕು. ಹೈ ಸಳ ನೋವು ನ ವಾಗಿ ಟರ ಯ ಆಳವಾಗಿ ಶ್ವಾಸತೆಗೆದು ಕೊಂಡಾಗ ಅದು ಹೆಚ್ಚಾಗುವುದಿಲ್ಲ. ಆದರೆ ಪ್ಲೂರಸಿಯ ನೋವು ಮಾತ್ರ ಆಳವಾಗಿ ಶ್ವಾಸ ತೆಗೆದುಕೊಂಡೊಡನೆ ಹೆಚ್ಚಾಗುತ್ತದೆ. ಹೃದಯ ವಿಕಾ ರದಲ್ಲಿ ನೋವಿರುವ ಭಾಗವನ್ನು ಒತ್ತಿದಾಗ ನೋವು ಕಡಿಮೆಯಾಗುವುದಿಲ್ಲ. ಪೂ ರಸಿಯಲ್ಲಿ ತಡಿಮೆಯಾಗುತ್ತದೆ. ಸಾಮಾನ್ಯವಾಗಿ ಪ್ಲ ರಸಿ ಆದಾಗ ಮೆ ಯಲ್ಲಿ ಜ್ವರವಿರುವುದು. ಸುಮಾರು ೧೦೦ ಡಿಗ್ರಿ ಜ್ವರವಿ ರುತ್ತದೆ. ಕೋಗಿಯ ಶ್ತಾ ಸೋಚ್ಛ್ಯಾಸ ಮಂದ ವಾಗಿ ಸಾಗಿರುತ್ತದೆ. ಜೋರಾಗಿ ಶ್ಯಾಸ ಎಳೆದು ಕೊಳ್ಳಲು ಆತ ಹಿಂಜರಿಯುತ್ತಾನೆ. ಯಾವ ಭಾಗದಲ್ಲಿ ಪ್ಲೂರಾಕ್ಕೆ ಬಾವು ಬಂದಿದೆಯೋ ಆ ಭಾಗವಷ್ಟೆ ( ನೋಯುತ್ತಿರುತ್ತದೆ. ಆದರೆ ಪುಪ್ಪು ಸದ ಕೆಳಗಿನ ಭಾಗದ ಪ್ಲೂರಾ ಬಾತಕೆ (010- 711788718110 ೫100103) ಮಾತ್ರ ನೋವು ಹೆಗಲಿನ.ಹತ್ತಿರ ಇರುತ್ತದೆ. ಹೆಗಲಿನ ನೋವು ಕಾಣಿಸಿದಾಗ ಅಲ್ಲಿಯ ಸಂದಿನಲ್ಲಿ. ಎಕೃತಿ ಯಿದೆಯೆ ಎಂದು ಪರೀಕ್ಷಿಸುವ ಅಗತ್ಯವಿರುವಂತೆ ಪ್ಲೂರಸಿ ಆಗಿದೆಯೆ. ಎಂದು ನೋಡುವುದೂ ಅಗತ್ಯ ವಾಗುವುದು. ಹೆಗಲಿನ ನೋವಿಗೆ ಸುಜ ಪ್ಲೂ ರಸಿಯಲ್ಲಿ ಹೊಟ್ಟೆಯಲ್ಲಿ ಕೂಡ ನೋವು ಕಾಣಿಸಿಕೊಳ್ಳು ವಸುಃ ಹಾಗೆಂದು ಎದೆಯ ಗೂಡಿನ ಅಕ್ಕಪಕ್ಕದಲ್ಲಿ ನೋವು ಬಂತೆಂದ ಮಾತ್ರ ಕ್ಸೈ `ಪೂ ರಸಿಯೆ ಆಗಿರ ಬೇಕೆಂದೇನೂ ಇಲ್ಲ. ಮಡ್ಡಾ ತಂತುವಿನ ವಿಕಾರ ದಲ್ಲಿ, ಎದೆಯ ಗೂಡಿನ ಮೇಲ್ಭಾಗದ ಸ್ನಾಯು ಗಳ ವಿಕಾರದಲ್ಲಿ ಕೂಡ ಪ್ಲೂರಸಿಯ ವೇದನೆ ಯಂಥ ವೇದನೆಯಿರುತ್ತದೆ. ಆದ್ದರಿಂದಲೆ ಎದೆಯ ನೋವು ಎಂದಾಗ ಇವೆಲ್ಲ ಕಾರಣಗಳ . ಬಗ್ಗೆ ವಿಚಾರ ಮಾಡಬೇಕಾಗುವುದು. ; ತಂಪು ಹವೆಯಿಂದ ಅಥವಾ ಎದೆಗಾದ ಪಿಟ್ಟಿ . ಫಿಂದ ಬಂದ ಪ್ಲೂರಸಿ ಸಾಮಾನ್ಯವಾಗಿ ನಾ- ಲೈ ಟು ದಿನಗಳಲ್ಲಿ ಕಡಿಮೆಯಾಗುತ್ತದೆ. ಆದರೆ ನೈಮೋನಿಯ, ಕ್ಷಯ, ಅಥವಾ ಪುಪ್ಪು ಸದ ಕ್ಯಾನ್ಸರ್‌ ಮುಂತಾದ 1೫10/೧1 'ಪ್ಲೂರಸಿ ಆಗಿದ್ದರೆ ಅದು ಕಡಿಮೆಯಾಗಲು ; ಬಹಳ ಸಮಯ "ಬೇಕಾಗುವುದು. ಪೂ ರಸಿ/ ಎಂದು ಖಂಡಿತವಾದೊಡನೆ ರೋಗಿ ಯನ್ನು ಮಲಗಿಸಿಬಿಡಬೇಕು. ಯಾವ ಬಗೆಯ .. ಚಲನವಲನಗಳನ್ನೂ ಮಾಡಗೊಡಬಾರದು. ಜ್ವರ ಪೂರ್ಣ ಇಲ್ಲದಂತಾಗುವವರೆಗೆ ಸಂಪೂರ್ಣ ವಿಶ್ರಾಂತಿ ಸಿಗಬೇಕಾದದ್ದು ವ್ರ ರೋಗದಲ್ಲಿ ಬಹು ಮುಖ್ಯವಾಗಿದೆ. ನೋವಿನ ಭಾಗಕ್ಕೆ ಆಯೋಡಿನ್‌ (ಲಾಯಕರ್‌ ಆಯೊಡಿಮಿಟಿಸ್‌) ಅಥವಾ “ಲೃಂಟಿಫಾ ಜಸ್ಟೀನ್‌” ಹಚ್ಚುವುದರಿಂದ ನೋವು. ಬಹಳಷ್ಟು ಕಡಿಮೆಯಾಗುವುದು. ಶ್ವಾಸೋಚ್ಛಾ ವಸದ ಕಾಲಕ್ಕೆ ನೋವಿನ ಭಾಗದ ಚಲನವಲನ ಕಡಿಮೆಯಾದಷ್ಟೂ ಹಿತಕರವಾ ಗುವುದು. ಆದ್ದರಿಂದಲೇ ನೋವಿನ ಭಾಗದಲ್ಲಿ ಸ್ಟಿಕಿಂಗ್‌ಪ್ಲಾಸ್ಟರ್‌ ಹಚ್ಚುತ್ತಾರೆ. ಕೆಮ್ಮಿದರೆ ನೋವು ಹೆಚ್ಚಾಗುವುದರಿಂದ ಕೆಮ್ಮನ್ನು ನಿಲ್ಲಿ ಸುವ ಔಷಧಿಯನ್ನು ಕೊಡಬೇಕಾಗುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುವ ಅಗತ್ಯವಿರುವುದ ರಿಂದ ಬೊ ) ಮ್ಯಾಡ್‌ ಮಿಕ್ಸ್‌ಚರಿನಂಥ ಸೌಮ್ಯ ನಿದ್ರೆ ಬರಿಸುವ ಔಷಧಿಗಳನ್ನು ಳಗ ಬೇಕಾಗುವುದು. ಪ್ಲೂ ರಸಿಯಲ್ಲಿ ಸುಲಭವಾಗಿ ಜೀರ್ಣವಾ ಗುವ ಆಹಾರವನ್ನು ಸೇವಿಸಬೇಕು. ಬಿಸಿಬಿಸಿ ಚಹ, ಕಾಫಿ, ತೆಳ್ಳನ್ನ ಬಿಸಿ ಗಂಜಿ, `ಖೀರು ಇಂಥ ಆಹಾರ ಒಳ್ಳೆಯದು. ಅದರಂತೆ ಮಲ ' ಪ್ರವೃತ್ತಿ ಸರಿಯಾಗಿರುವಂತೆ ನೋಡಿಕೊಳ್ಳ | ಬೇಕು. ಮಲಬದ್ಧತೆ ನಿವಾರಣೆಗೆ ಎಪ್ಸಂ . ಸಾಲ್‌ ತುಂಬ ಉತ ಮವಾದದ್ದು. ಜ್ವರ ನಿಂತು ನೋವು ಇಲ್ಲದಂತಾದ ಮೇಲೆ ಸ್ಲೂರಸಿ ಬಗ್ಗೆ ನಿಮಗೇನು ಗೊತ್ತಿದೆ? ೧೦೧ ಎಕ್ಸ್‌ರೇಯಿಂದ ಎದೆಯ ತಪಾಸಣೆ ಮಾಡಿಸಿ ಕೊಳ್ಳು ವುದು ತುಂಬಾ ಅಗತ್ಯ ವಾಗಿದೆ. ಏಕೆಂ- ದರೆ ಸ್ಹಯದಂಥ ಗಗ ಇಂಥ ಸಮಯ. ದಲ್ಲೆ ಉದ್ಭವಿಸುವವಾದ್ದ ರಿಂದ ಮೊಳಸೆಯಲ್ಲೆ ಅವನ್ನು ಚಿವುಟಿ ಒಗೆಯಲು ಅನುಕೂಲವಾಗು ವುದು, ಪ್ರಾ ಕಾಯಾಮದಂಥ ಶ್ಯಾ ಸೋಚ್ಛ್ಛಾ ಸದ ವ್ಯಾ 'ಯಾಮುಗಳನ್ನೂ ತ ಕಾ ಲ್ಲ ಷಔ(ತ। ಪುಪ್ಪು ಸದ ಪೂರ್ಣ 11 ಪ್ರಸರಣಗಳಿಂದ ಗಡ ನಿರ್ಮೂಲನೆಗೆ ತುಂಬ. ಸೂಬೇಗವುರು ಇದು ಸಾಮಾನ್ಕ ಪ್ಲೂರಸಿಯ ಮಾತಾಯಿತು. ಆದರೆ ಪ ಪ್ಲ ರಸಿ ಗಳು ಇಷ್ಟು ಸುಲಭ ವಾಗಿರುವುದಿಲ್ಲ. ಪ್ಲ ರಸಿ ವಿಥ್‌ ಇಫ್ಟ್ಯ ಜನ್‌ ಹೆಚ್ಚು ಭೀಕರ ಪ್ರ 'ಹಾರವಾಗಿದೆ. ಇದರಲ್ಲಿ ಪ್ಲರಾ ಬಾತಾಗ "ಆದರಲ್ಲಿ ಒಂದು ಅಂಟು. ದ್ರ ವ ಒಸರತೊಡಗುತ್ತದೆ. ಎಂದು ಮೊದಲೇ ಹೇಳಿದೆ... ಈ ರಸ ಪ್ಲೂ ರಲ ಕ್ಯಾ ವಿಟಿಯಲ್ಲಿ ಸಂಚಯವಾಗುತ್ತದೆ. ನೀರು ತು ಂಬಿದ ರಬ್ಬ ರ್‌ ಚೀಲವನ್ನು ಅಲ್ಲಾಡಿಸಿದಾಗ ಆಗುವಂಥ ಸ ಸವ ಳೆ ಪ್ಲೂರಸಿ ವಿಥ್‌ ಇಫ್ಟ್ಯಜನ್‌ನಲ್ಲಿ ಕೋಗಿಯ ಎದೆ. ಯನ್ನು ಕೈಯಿಂದ ತಿಕ್ಕಿದಾಗ ಆಗುವುದು. ಈ ಬಗೆಯ ಪ್ಲೂರಸಿಗೆ ಹೆಚ್ಚಾಗಿ ಪುಪ್ಪುಸ: ದಲ್ಲಿ ಸ್ಹಯದ ಭಾವನೆಯಿರುವುದೇ ಕಾರಣವಾ ಗುತ್ತದೆ. ನ್ಯುಮೋನಿಯ, ಸೆಪ್ಟಿಸಿಮಿಯಾಗಳೂ. ಕಾರಣವಾಗುತ್ತವೆ. ಆದರೆ ಎಲ್ಲಕ್ಕೂ ಹೆಚ್ಚಾಗಿ: ಕ್ಷಯವೇ ಮುಖ್ಯಕಾರಣವಾಗಿರುವುದು. ಇದೂ ಒಂದು ಬಗೆಯ ಯ ದ ಅವಸೆ ಯೆ ಎನ್ನಬಹು ದಾದ್ಮರಿಂದ ಎದೆಯಲ್ಲಿ ನೀರು "ತುಂಬಿದೆ ಎಂದು. ಗೊತ್ತಾ ದಾಗ ಆರೋಗ್ಯದ ಕಡೆ ತುಂಬ ಲಶ್ಶ್ಯ ವಿಡಬೇಕಾಗುವುದು. ಈ ಪ್ಲ ರೆಸಿ ಇನ್ನೊ ದು ವಿಧದಲ್ಲೂ ಗಂಡಾಂತರಕಾ ಜಿ ಎದೆಯಲ್ಲಿ ಈದ್ರವ ಸಂಗ್ರಹವಾಗತೊಡಗಿದಾಗ ಎದೆಯಲ್ಲಿ ಗಳು ಕಾಣಿಸಿಕೊಂಡಿದ್ದ ನೋವು ಕ್ರಮೇಣ ಕಡಿಮೆ ಯಾಗುತ್ತದೆ. . ಆಗ ರೋಗ ಗುಣವಾಯಿತು. ೧೦೨ ಎಂಬ ಭ್ರಮೆಯಾಗಿ ನಿಷ್ಕಾಳಜಿಯಿಂದಿರುವಂತಾ ಗುವುದು. ಆದರೆ ಹೀಗಾಗಲು ನಿಜ ಕಾರಣ ವೆಂದರೆ ಪ್ಲೂರಾದ ಎರಡು ಥರಗಳ ನಡುವೆ ಈ ಅಂಟು ದ್ರವವಿರುವುದರಿಂದ ಅವು ಒಂದ ಕ್ಕೊಂದು ಘರ್ಷಿಸುವುದಿಲ್ಲ. ಅದರಿಂದಲೇ ನೋವು ಕಾಣಿಸಿಕೊಳ್ಳುವುದಿಲ್ಲ. ಪ್ಲೂರಸಿ ವಿಥ್‌ ಇಫ್ಟ್ಯಜನ್‌ ನಲ್ಲಿ ೧೦೧ ಡಿಗ್ರಿಯ ವರೆಗೆ ಜ್ವರವಿರುತ್ತದೆ. ಶ್ವಾಸೋಚ್ಛ್ಛಾಸದ ಗತಿ ತೀವ್ರವಾಗುತ್ತದೆ. ತುಸು ಕೆಲಸ ಮಾಡಿದರೂ ಸ ಹತ್ತುತ್ತದೆ. ತುಟಿ ಮತ್ತು ಉಗುರುಗಳು ನೀಲಿಯಾಗುವವು. ಎಕ್ಸರೇಯಿಂದ ಪರೀಕ್ಷಿಸಿ ದಾಗ ಎದೆಯಲ್ಲಿ ನೀರು ಸ್ಪಷ್ಟವಾಗಿ ಕಾಣಿಸು ಹ ಎದೆ ಅಲ್ಲಾ ಸ್‌ ಡಿ ತುಳು*ದ ಪ್ಪಳವೂ ಕೇಳಿಸು ವುದು. ತ ಕೋಗದ ಉಪಚಾರವನ್ನು ಬಹಳ ಸಮ ಯದ ವರೆಗೆ ಮಾಡಬೇಕಾಗುವುದು. ಒಳಗಿನ ನೀರನ್ನು ಪಿಚಕಾರಿಯಿಂದ ಪುನಃ ಪುನಃ ಹೊರಗೆ ತೆಗೆಯಬೇಕಾಗುವುದು. ನೀರಿನ ಒತ್ತಡದಿಂದ ಪುಪ್ಪೆಸವು ಪೂರ್ಣವಾಗಿ ಪ್ರ ಪ್ರಸರಣ ಹೊಂದಲು ಆತ(ಕವಾಗುವುದರಿಂದ ಪ್ರಪ್ಪು ಸದಲ್ಲಿ ದೋಷ ಉತ್ಪನ್ನವಾಗುತ್ತದೆ. ಕೆಲವು ಸಲವಂತೂ ಪುಪ್ಪ ಸದ ಲಿನ ಮತ್ತು ಎದೆಯ ಗೂಡಿನ ಮೇಲಿನ ಪ್ಲ ರಾದ ಆವರಣಗಳು ಒಂದಕ್ಕೊಂದು ಗಚ್ಚಿ ಯಾಗಿ ಅಂಟಿಕೊಂಡು ಎದೆಯಲ್ಲಿ ಶಾಶ್ವ ಸ ವಿಕಾರವೊಂದು ಉಂಟಾಗಿ ಬಿಡೆವುದು" ಎದೆಯಲ್ಲಿನ ನೀರು ಪೂರ್ತಿ ಇಲ್ಲದಂತಾಗುವ ವರೆಗೂ ರೋಗಿಗೆ ಪೂರ್ಣ ವಿಶ್ರಾಂತಿಯಿರ ಬೇಕು. ಆತನ ಆಹಾರದಲ್ಲಿ ಉಪ್ಪೆ ಮತ್ತು ನೀರು ಎಷ್ಟು ಸಾಧ್ಯವೊ ಅಷ್ಟು ಡಿಮ ಇರ ಬೇಕು. ಆಹಾರದಲ್ಲಿ ಉಪ್ಪೆ ಹೆಚ್ಚ ಗಿದ್ದರೆ ಎದೆ ಯಲ್ಲಿ ದ್ರವ ಹೆಚ್ಚಾ ಗಿ ಒಸ `ರುತ್ತ.ವೆ 'ಮೂತ್ರ ಗನ ದ್ರವ (12 ಸ ಚ್‌ ವುದರಿಂದ ಮೂತ್ರ ಸರಿಯಾಗಿ ಹೋಗಲೆಂದು "ಡಾಯ್‌ ಯುರೇಟಿಕ್ಸ್‌' ಔಷಧಿಗಳನ್ನು ಕೊಡ ಬೇಕಾಗುವುದು. ಕಸ್ತೂರಿ, ಮಾರ್ಚ್‌ ೧೯೬೨ ಇಷ್ಟಾದ ಮೇಲೆ ತೆಗೆದು ಹಾಕಿದ ನೀರು ಮತ್ತೆ ಸಂಚಯವಾಗಬಾರದೆಂದು ಶ್ವಾಸೋ- ಚ್ಛಾಸದ ವ್ಯಾಯಾಮ ಮಾಡುವುದು ಅತ ಗತ್ಯವಾಗಿದೆ. ದೀರ್ಫಶ್ಶಾಸವೆಳೆದುಕೊಂಡು ತುಸು ಹೊತ್ತು ಅದನ್ನು ತಡೆದು ಆ ಮೇಲೆ ಪೂರ್ಣವಾಗಿ ಬಿಡುವುದನ್ನು ಪ್ರತಿನಿತ್ಯ ಮೂರು ಸಲ ಐದೈದು ಮಿನಿಟುಗಳ ವರೆಗೆ ಮಾಡಬೇಕು. ನೀರಿಲ್ಲದ ನಿರೋಗಿ ಭಾಗವನ್ನು ಆಗ ಅದುಮಿ ಹಿಡಿದು ಅದು ಪ್ರಸರಣವಾಗದಂತೆ ನೋಡಿ ಕೊಳ್ಳಬೇಕು. ಇದರಿಂದ ರೋಗಿಭಾಗದ ಪುಪ್ಫೈ ಸವು ಪೂರ್ಣ ಪ್ರಸರಣ ಹೊಂದಲು ಬಲು ಅನುಕೂಲವಾಗುವುದು. ಪಥ್ಯ ಮತ್ತು ವ್ಯಾಯಾಮಗಳಂತೆ ಔಷಧಿ ಯೋಜನೆಯನ್ನೂ ಕಾಳಜಿಯಿಂದ ಮಾಡುವುದ ಗತ್ಯ. ಪ್ಲೂರಸಿಯ ಕಾರಣಕ್ಕನುಗುಣವಾಗಿ ಔಷಧವಿರಬೇಕು... ಕ್ಷಯದ ಕಾರಣವಿದ್ದರೆ ಕನಿಷ್ಠ ಒಂದು ವರ್ಷದ ವರೆಗಾದರೂ ತಪ್ಪದೆ ಆಗಾಗ ಏಕ್ಸ್‌ರೇ ತಪಾಸಣೆ, ರಕ್ತಪರೀಕ್ಷೆ, ಉಗುಳಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎಲ್ಲ ಸರಿಯಾಗಿದೆ ಎಂದು ಖಂಡಿತವಾದ ನಂತರವೂ ಕನಿಷ್ಠ ಆರು ತಿಂಗಳ ವರೆಗೆ ಪಥ್ಚವನ್ನೂ ನಿಯ ಮಿತತನವನ್ನೂ ಮುಂದುವರಿಸಬೇಕು. ಈ ಅವ- ಧಿಯಲ್ಲಿ ಒಣ ಹವೆಯ ಸ್ಥಳಕ್ಕೆ ಹೋದಲ್ಲಿ ಗುಣವು ತ ಒರಿತವಾಗುವುದು. ' ಪ್ಲ ಬ್‌ ಸಾಮಾನ್ಯ ವಾದ ಈ ಎರಡು ಬಗೆಗಳಲ್ಲದೆ ಇತರ 1 ಇವೆ. ಎಂಪಾ- ಯಿಮಾ ಅಥವಾ ಪ್ಲೂ ರಲ ಕ್ಯಾವಿಟಿಯಲ್ಲಿ ರಸಿಗೆಯಾಗುವುದು ಇದರಲ್ಲಿ ಮುಖ್ಯ ವಾದದ್ದು. ನ್ಯುಮೋನಿಯವಾದ ಚಲಿಸದ ಎದೆಗೆ ಟಟ ದಲ್ಲಿ, ಅನ್ನ ನಲಿಕೆಯ ಎಕೃತಿಯಾದ ನಂತಕಥ ಪ್ಲೂ ದ್ನ ವಿಕಾರವಾಗುವುದು. ಪ್ಲೂರಲ್‌ ಕ್ಯಾ ನ ವಿಟಿಯಲ್ಲಿ ರಕ್ತಸ್ರಾವವಾಗಿ ಗ ಥೊರಾಕ್ಸ್‌ ಕೆ ಬೇನೆಯಾದಲ್ಲಿ ಈ ಪೊಳ್ಳಿನಲ್ಲಿ ನೀರಿನಂಥ ತೆಳು ದ್ರವ ವಿಪರೀತ ಸಂಗ್ರ ಹವಾಗ್ನಿ “ಹಾಯಡ್ರೊಥೊರಾಕ್ಸ್‌' ಇಗ ಇವೆ ಫಳ ದರ್ಜೆಯ (3 ೫ ಜತ ೫ ಆಳ್‌ ಬ್‌ ಪ್ಲೂರಸಿ ಬಗ್ಗೆ ನಿಮಗೇನು ಗೊತ್ತಿದೆ? ಲ್ಲವೂ ಪ್ಲ ಕಸಿಯ ಮಾದರಿಗಳೇ ಹಾದು. ಪ್ಲೂ ರಸಿ” ಸಾಂಸರ್ಗಿಕವಲ್ಲ. ಪ್ಲ ರಸಿಯ ಕಾರಣ ಕ್ಷಯಕೋಗವಾಗಿದ್ದ ರೆ ಕ್ಹಯಕೋಗ ಇತರರಿಗೆ ತಗಲುವ ಸಂಭವವಿದ್ದರೂ ಪ್ಲೂರಸಿ ಮಾತ್ರ ತಗಲುವುದಿಲ್ಲ. ಪ್ಲೂರಸಿ ಯಾವ ವಯಸ್ಸಿ ನಲ್ಲೆ ಆದರೂ ಆಗಬಹುದು. ಅಶಕ್ತರು, ಒಳ್ಳೆಯ ಹವೆಯಿಲ್ಲದೆ ಇಕ್ಕಟ್ಟಿನ ಸ್ಥಳದಲ್ಲಿ ವಾಸಿಸುವರು, ಆಹಾರ ಸೇವಿಸುವವರು, ಹೆಚ್ಚಾಗಿ ಪ್ಲೂ ಪ್ಲೂರಸಿಗೆ ತುತ್ತಾಗುವುರು. ೪೦-೪೫ ವರ್ಷಗಳ ಮೇಲಿನವರಲ್ಲಿ ಈ ರೋಗದ ಪ್ರ- ಮಾಣ ಹೆಚ್ಚಿ ಗಿರುವುದಲ್ಲದೆ ಅವರಲ್ಲಿ ಕೂಡ ಹೆಚ್ಚಿ ನರರಿಗೆ” ಕ್ಷಯಕೋಗದ ಆರಂಭ ಲಕ್ಷಣ ಸು ಪ್ಲೂರಸಿ ಬರುವುದುಂಟು. ಪ್ಲೂರಸಿಯಾಗದಂತೆ ನೋಡಿಕೊಳ್ಳಲು ವ್ರ ಮುಂದಿನ ನಿಯಮಗಳನ್ನು ಪಾಲಿಸಬೇಕು: ೧. ತಂಪ ಹವೆಯಲ್ಲಿ ಬಯಲಿನಲ್ಲಿ ಬಹಳ ಹೊತ್ತು ಮಲಗಬಾರದು. ವಿಶೇಷತಃ ಬೆವರು ಬಂದಾಗ ಬಯಲಿನಲ್ಲಿ ಕೂಡ್ರಬಾರದು. ಸ್ವಚ್ಛೆ ಹವೆ ಆರೋಗ್ಯ ದಾಯಕವಾಗಿದ್ದರೂ ಮೆ ಗೆ ತಂಪೆ ಗಾಳಿ 1೪ ಬೀಸುವುದು ಒಳ್ಳೆ ಯು ದಲ್ಲ. ಮಲಗುವ ಕೋಣೆಯಲ್ಲಿ ಹವೆ ಚೆನ್ನಾ ಗಿ ಓಡಾಡಬೇಕಾದರೂ ರಾತ್ರಿಯಿಡೀ ಮೈಗೆ ಗಾಳಿ ಹತ್ತದಂತೆ ಜಾಗ್ರತೆ ವಹಿಸಬೇಕು. ಎದ್ಯುತ್‌ ಬೀಸಣಿಕೆಯ ಕೆಳಗೇ ನೆರವಾಗಿ ಮಲಗಬಾರದು. ೧೦೩ ೨. ಎದೆಗೆ ಬಲವಾದ ಪಿಟ್ಟು ಬಿದ್ದಾಗ ಕೂಡಲೆ ಡಾಕ್ಟರರ ಸಲಹೆ ಕೇಳಬೇಕು. ತಿ. ಪೌಷ್ಟಿಕ ಆಹಾರವನ್ನು ನಿಯಮಿತವಾಗಿ ಸೇವಿಸ ಸಕ ಬಡವರಿಗೆ ಕೂಡ ಪೌಷ್ಟಿಕ ಆಹಾರ ಸೇವನೆ ಸಾಧ್ಯವಿದೆ. ಗಜ್ಜರಿ ಟೂ- ಮ್ಯಾಟೂ, ಮೊಳಕೆ ಬಂದ ಬೇಳೆಕಾಳುಗಳು, ಹಸಿರು ತೊಪ್ಪಲಪಲ್ಲೆ, ತತ್ತಿ, ಕಾಡ್‌ಲಿವರ್‌ ಆಯಿಲ”, ಉದ್ದು 'ನುತಾದವನ್ನು ಸೇವಿಸು ವ್ರದು ಸಕಲರಿಗೂ ಸಾಧ್ಯವಿದೆ. ೪.ನು ್ಯಮೋನಿಯ ಆದ ನಂತರದಲ್ಲಿ ಒಂದೆ ರಡು ಜಗಳ ಎದೆಯ ಮೇಲೆ ಬೆಚ್ಚನ್ನ ಬಟ್ಟೆ ತೊಟು ಕೊಳ್ಳಬೇಕು. ಶ್ವಾಸೋಚ್ಛ್ಛಾ ಸದ ವ್ಯಾಯಾಮ "ಮಾಡಬೇಕು. ರಾತ್ರಿ ಲ ವಾಗ ಎದೆಗೆ ನೀಲಗಿರಿ ತಿಕ್ಕಿಕೊಳ್ಳಬೇಕು. ೫. ಎದೆಯಲ್ಲಿ ಅಕಸ್ಮಾತ್‌ ನೋವು ಕಾಣಿಸಿ ಕೊಂಡಾಗ ಅಲಕ್ಷ್ಯ ಮಾಡಬಾರದು. ಡಾಕ್ಟರರ ಸಲಹೆ ಪಡೆಯಬೇಕು. ೬. ಪ್ಲೂರಸಿ ಮತ್ತು ಕ್ಷಯರೋಗದ ಭೇದ ವನ್ನು ಚೆನ್ನಾಗಿ ಗಮನದಲ್ಲಿಟ್ಟು ಕೊಳ್ಳೆ ಬೇಕು- ಪ್ಸ ರಸಿ ಸ ಕ್ಷಯವಲ್ಲದಿದ್ದ ರೂ ಕ್ಷಯ ಕೋಗವಾದಲ್ಲಿ ಪ್ಲ ರಸಿ ಆಗಬಹುದು. ಪ್ಲೂರಸಿಯ ಮೇಲೆ ಈಗ ಪ್ರಭಾವಿ ಔಷಧಿ ಗಳು ಲಭ್ಯವಿವೆ. ಅವುಗಳ ಯೋಗ್ಯ ಉಪ ಯೋಗದಿಂದ ಪ್ಲೂರಸಿಯನ್ನು ಖಂಡಿತವಾಗಿ ಗುಣಪಡಿಸಬಹುದು. 2 ಪುಣೆಯ ಒಂದು ಸಿನೆಮಾಗೃಹದ ನಲ್ಲಿಯಲ್ಲಿ ನೀರು ಬರುವುದು ನಿಂತು ಹೋಗಿದೆಯೆಂಬ ದೂರು ಕೇಳಿ ಮುನಸಿಪಾಲಿಬಯವರು ಬಂಡು ಅದನ್ನು ಬಿಚ್ಚಿ ನೋಡಿದಾಗ ಆದರಲ್ಲೊ ದಡಿ ಉದ್ದ ದ ನಾಗರ ಹಾನಿನ ಮರಿ ಕಂಡಿತು. ನೀರಿನ ಬಾಕಿಯಿಂಂದ ಬಂದದ್ದಾ ಗಿರದೆ' ಯಾವುದೋ ಯೋಗದಿಂದ ನಲ್ಲಿಯಲ್ಲ ಸೇರಿ ಕೊಂಡ ಹಾವಿನ ತತ್ತಿಯಿಂದ ಹುಟ್ಟ ಅಲ್ಲೆ ಬೆಳೆದದ್ದಾ ಗಿತ್ತು. ಟಟ ಕ ಶ್ವ ತ ಸ್ಟ್‌ ತ | [11 | ಲೇಖಕ ಅಮೇರಿಕದ ಪ್ರಸಿದ ರೇಡಿಯೋ ಆಗಲೇ ಅವನನ್ನು ಬಿಟ್ಟಿದ್ದಳು; ಕಾರಣ: ಅವಳನ್ನು ಓಲೈಸಲು ಸಮಯವಿರಲಿಲ್ಲ! ೪$ ಇ ಕೆಲಸವಿದ್ದರೆ ಹಲವು ಸಲ ಮನದ ಲ ದುಗುಡವನ್ನು ಮರೆಯಲು ಸಾಧ್ಯವಾಗು ತ್ತದೆ. ಹಾಗೆಂದು ನಾನೂ ಕೈತುಂಬ ಕೆಲಸ ಮಾಡಿಕೊಂಡೆ. ಜೂಜನ್ನೂ ಆಡಿದೆ. ೧೯೩೮ ರಲ್ಲಿ ಕೆಂಟಕಿ ಡರ್ಬಿಯಲ್ಲಿ ೪೩,೦೦೦ ಡಾಲರು ಗಳನ್ನು ನಾನು ಗೆದ್ದೆ. ಆದಕೆ ಯಾವುದೂ ಉಪ ಯೋಗವಾಗಲಿಲ್ಲ. ಬಬ್ಸ್‌ಳನ್ನು ಮರೆಯುವುದು ನನ್ನಿಂದಾಗಲಿಲ್ಲ. ನಮ್ಮ ಎವಾಹವಿಚ್ಛೆ(- ದನವಾದ ಮೇಲೆ ಅವಳು ಮತ್ತೆ ಲಗ್ನವಾಗಿ ದ್ವಳು. ನಾನು ಇನ್ನೂ ಬಿರುಸಾಗಿ ಕೆಲಸ ಮಾಡ ತೊಡಗಿದೆ. ಜೂಜಾಟಿವೂ ಅಳತೆ ಮೀರಿತು. ಹೆಂಗಸರ ಕಡೆ ನೋಡುವುದು ಹೆಚ್ಚಾಯಿತು. ಆದಕಿ ಇಷ್ಟಾದರೂ ನಾನು ಒಳಗೊಳಗೇ ಅಸುಖಿಯಾಗಿದ್ದೆ. ಕುದಿಯುತ್ತಿದ್ದೆ. ಅಮೇರಿಕದಲ್ಹಿ ಇಂಥ ಮದುವೆಗಳೂ ನಡೆಯುತ್ತವೆ ಒಂಿದಿಕದ ಗಂ ಡ ಹೆಂ ಢ್ರಿ ರು? ತಾರೆಗಳಲ್ಲೊಬ್ಬ. ಅತನ ಮೊದಲ ಹೆಂಡತಿ ತನ್ನ ಕೆಲಸದಲ್ಲೇ ಮುಳುಗಿದ್ದ ಅವನಿಗೆ ಇದು ಅವನ ಎರಡನೇ ಮದುವೆಯ ಕಥೆ. ಒಂದು ರಾತ್ರಿ ಒಂದು ಮದ್ಯದಂಗಡಿಯಲ್ಲಿ ಕುಳಿತಿದ್ದೆ. ಅನೇಕರು ಬಂದು ನನ್ನನ್ನು ಮಾತಾ ಡಿಸಿದರು. ನಾನು ಮಿತವಾಗಿ ಕುಡಿಯುವವ. ಎಂದಾದರೊಮ್ಮೆ ಒಂದಿಷ್ಟು ಹೆಚ್ಚಿಗೆ ತೆಗೆದು ಕೊಳ್ಳುತ್ತಿದ್ದೆ. ಇಂದು ಆ ಅಪವಾದದ ದಿನ ವಾಗಿತ್ತು. ನನ್ನ ಮಗ್ಗಲಲ್ಲಿ ಕುಳಿತಿದ್ದ ವನೊಬ್ಬ ಇಷ್ಟ ರಲ್ಲೊಮ್ಮೆ ನನ್ನ ಹೆಸರು ಉಚ್ಚರಿಸಿದ್ದ. ನನಗೆ ಮಾತ್ರ ಅವನ ಹೆಸರುನೆನಪಿಗೆ ಬರಲಿಲ್ಲ. ಅವನ ಭುಜಮುಟ್ಟಿ ನಾನು ಒಮ್ಮೆಲೆ ಹೇಳಿದೆ: “ಬಾಗಿ ಲತ್ತ ಕಣ್ಣಿಟ್ಟಿರಿ.” ಯಾಕೆ?” ಕೇಳಿದನಾತ. “ಯಾಕೆಂದರೆ ಇನ್ನು ಮೇಲೆ ಬಾಗಿಲಿಂದ ಒಳಬರುವ ಮೊಟ್ಟಮೊದಲನೆಯ ಹುಡುಗಿ ಯನ್ನು ನಾನು ಲಗ್ನವಾಗಲಿದ್ದೇನೆ.” ೧೦೪ ನಾವಿಬ್ಬರೂ ಬಾಗಿಲ ಕಡೆ ಕಣ್ಣಿಟ್ಟು ಫ್ರಿ ತೆವು. *ಅದು ಸರಿ. ಆದರೆ ಬರುವವಳಿಗೆ ಲಗ್ನವಾಗಿ ದ ದ್ವಕಿ1” ನನ್ನ ಮಿತ್ರ ಸದೆಂ(ಹವೆತ್ತಿದ. | ಹುಂ! ಜೂ ಅಂಥ ಪ್ರಸಂಗ ಬಂದಾಗ" ನಾನು ಉತ್ತರವಿತ್ತೆ. , ಬಾಗಿಲು ತೆರೆಯಿತು. ಒಬ್ಬಾಕೆ ಒಳಗೆ ಬಂದಳು. “ನಾನೊಬ್ಬ ನಟಿ” ಎಂದಳವಳು. ನಾನೊಬ್ಬ ಕೇೀಡಿಯೋ ನಿವೇದಕ,” ' ನಾನು. “ನಿಮ್ಮ ಧ್ವನಿ ಸುಂದರವಾಗಿದೆ.” *ನಿನ್ನನ್ನು ನಾನು ಪ್ರೀತಿಸುತ್ತೇನೆ. ನೀನು ಫೆನ್ನನ್ನು ಪ್ರೀತಿಸುವಿಯಾ?' “ಮತ್ತೆ1. ಖಂಡಿತವಾಗಿಯೂ ತನೆ” ಎಂದಳಾಕೆ. *ಹೊರಗೆ ಹೋಗೋಣ. ನಾನು ನಿನಗೊಂದು ಎಂದೆ ವ ತಿಸು (ಇತಿಜಟು ತ ಖೀರು, ಪಾಯಜ, ಹೆಂಡತಿ- ಇಲ್ಲುರೀ ಪತ್ರಿಕಯಲ್ಲಿ ವಾರ ಭವಿಷ್ಯ ಸುಳ್ಳಾಗಬಾರದಲ್ಲು ಅಂತ, ಲಿಗಿ ಬ ಕಳೆಯುತ್ತಿದ್ದ. | ಎದು ಕುಳಿತು ಮುಂದೆ ನಿಂತಿ “ನಾಲ್ವತ್ತು ವರ್ಷಗಳಿಂದ ಇಲ್ಲ.” ವಗಿ ಎದ್ದು ಹೋೀದ,? 6-14 ಒಂ'ದಿನದ ಗಂಡಹೆಂಡಿರು! ಎಲ್ಲ ಇದೆಯಲ್ಲು ನಾನೊ! ಒಂದೂ ಹೇಳಲೇ ಇಲ್ಲನಲ್ಲ್ಲು! ಯಾಂದೂ ಹುಟ್ಟಿದ ಹಬ್ಬವಲ್ಲ! ನೋಡಿದೆ. 4 ಲ. ವನ್ಠಿಷ್ಟಾನ್ನ ಭೋಜನ? ಅಂತ ಇತ್ತು. ಆದಕ್ಕ್ಯೋಸ್ಯರ ವಸಾಡಿದೆ ಆಪ್ಪೈ. ಭವಿಷ್ಯ ಯಾತ್ರಿಕನೊಬ್ಬನು ಪ್ರಾಚೀನ ಭಗ ೧೦೫ ಮಿಂಕ್‌ ಕೋಟು ಕೊಡಿಸಿ ಆ ಮೇಲೆ ನಿನ್ನನ್ನು ಗ್ರಿ ಬು ಕರೆದೊಯ್ದು ಲಗ್ನವಾಗಬೇ ಇಂದ! “ಹಾಡೆ! ಹಾಗೇ ಮಾಡಿರಲ್ಲ? ಇಬ್ಬ ರೂ ಹೊರಟಿವು. ಅವಳಿಗೆ ಮಿಂಕ್‌ ಟಿ ಕೊಡಿಸಿದೆ. ಕೊನೆಕ್ಟಿ ಕಓಳಿಗೆ ಅವಳನ್ನು ಕಾರಿನಲ್ಲಿ ಒಂತ್ಮಿ ಅಲ್ಲಿ ಅವಳನ್ನು ಲಗ್ನವಾದೆ. ಇಬ್ಬರೂ ನನ್ನ ಮನೆಗೆ ಮರಳಿದೆವು. ಬೆಳಗಾಗಿ ಇಬ್ಬರೂ ಎಚ್ಚ ತ್ತಾಗ ಒಬ್ಬ ರನ್ನೊ ಬ್ಬರು ನೋಡಿದೆವು. ಇಬ್ಬ ಹ ಅಸಾಧ್ಯ ತಲೆ | ನೋವೆಬ್ಬ ತು. ಒಂದೈ ದ. ನಿವಿ:ಷ ಲ ಮೇಲೆ ನಾವು ತಪ್ಪೆ ಮಾಡಿ ಎಂಬ ನಿರ್ಧಾ ರಕ್ಕೆ ಬಂದೆವು ಕೊಡಲೆ ವಿವಾಹವಿಚೆ ಕದನ ಮಾಡಿಕೊಳ್ಳ ಲು ಸಿಕ ಯಿ: ಸಿದೆವು. “ಆ ಮ್‌ ನೋಟನ್ನು ಈ ಘಟನೆಯ ಇಟ್ಟಕೊ” ಎಂದೆ ಅವಳಿಗೆ. % ನೆನಪೆಂದು ರಾಯರು (ಬಡಿಸಿಟ್ಟ ತಟಿ ಯನ್ನು ನೋರಿ)- ಏನೇ ಇದು? ಕೇಸರಿ ವಡ್ಕೆ 1 “ಜೇನು ಹುಟ್ಟಿದ ದಿನವಾ? ಆಲ್ಲ್ಬ ನಿನ್ಗೆ ನೀವು ತಂಡೆ ನಿಮ್ಮು ರಾಶಿಯಲ್ಲಿ ೭ ನೇ ತಾರೀಕು ಎ.ಸಿ ಭಾ ಸದಾಶಿವ ರಾವ್‌ ವಶೇಷ ಅಆರಮನೆಯೊಂದರಲ್ಲಿ ರಾತ್ರಿ ಉರಾಶೋ ಅವ್ಯಕ್ತ ಭಯದಿಂದ ಅವನಿಗೆ ನಿದ್ದೆಯೆ ಹತ್ತಲಿಲ್ಲ. ದ್ದ ಹಣವುಖದ ಕಾವಲ.ಗಾರನನ್ನಾತ ಕೇಳಿದ “ಇಲ್ಲಿ ಎಂದಾದರೂ ಏನಾದರೂ ಆಸುಧಾರಣ ಘಟನೆ ಆಗಿತ್ತೇ? “ನಾಲ್ಬ ತ್ತು ವರ್ಷ ಹಿಂದೆ ಏನಾಗಿತತ್ಮಿ?? ಕತ್ತ ರೆಯ ಕಾವಲುಗಾರನ *ಣ್ಣುಗಳು ತಳತಳಿಸತೊಡಗಿದವು. ಹೇಳಿದ; *ನ್ಯಾಲ್ವ ತು.ಎರ್ಷಸಹಿ ಡದ ಈ ೪ೋಣೆಯಲ್ಲಿ ಲ್ಲಿ ಮಲಗಿದ್ದವನೊಬ್ಬ ಬೆಳಿಗ್ಗೆ ಜೀವ ಜ್ಞ ನೋದಯ* ಸಿನೆಮಾ ಮಸೋವಿಜ್ಚಾನ ನೀವು ಎಂಥ ಜಿತ್ರಗಳನ್ನು ಮೆಚ್ಚುತ್ತೀರಿ? ಅದು ನಿಮ್ಮ ಸ್ವಭಾವದ ಗುಟ್ಟು ಹೇಳುತ್ತಡೆ ದ ದಿನಗಳಲ್ಲಿ ಆಗಾಗ ಸಿನೆಮಾ ನೋಡದಿ ರುವವರು ತೀರ ವಿರಳ. ಬೇಕಾದವರನ್ನು ಕೇಳಿ ದರೂ. “ ಏನೋ ಮನರಂಜನೆಗಾಗಿ ಸಿನೆಮಾ ನೋಡುತ್ತೇವೆ" ಎಂಬ ಉತ್ತರ ಸಿಗುತ್ತದೆ. ಅದು ಸರಿ. ಆದರೆ ಎಲ್ಲರಿಗೂ ಎಲ್ಲ ಚಿತ್ರಗಳು ಮನರಂಜನೆ ಒದಗಿಸುವುದಿಲ್ಲ. ಸೆಲವರಿಗೆ ಸಂಗೀತಪ್ರಧಾನ ಚಿತ್ರಗಳು ಹಿಡಿಸಿದಕೆ, ಹಲ ನರಿಗೆ ಮಾರಾಮಾರಿ ಚಿತ್ರಗಳು ಬೇಕು; ಇನ್ನು ಕೆಲವರಿಗೆ ಧಾರ್ಮಿ ೫ ಚಿತ್ರಪಟಗಳು ಮೆಚ್ಚಿಕೆಂದಾದರೆ ಮತ್ತಿತರಿಗೆ ಚಹಾ ಚಿತ್ರ ಗಳ ಆಕರ್ಷಣೆಯಿರು ತ್ತದೆ. ಯಾಕೆ ಒಗೆ? ಅವರವರ ಸ್ವಭಾವ ಧರ್ಮಕ್ಕನುಸರಿಸಿ ಈ ಅಭಿ ರುಚಿ ಇರುತ್ತದೆ. ಎಂಬ ಮಾತಸ್ನೇನಾದರೂ ಚಿಲ್ಲಿರಾ? ನಮ್ಮ ಮೂಲ ಸ್ವಚಾನ ಪರಿಚಯವನ್ನು ನಾವ್ರ ನೋಡುವ ಸಿನೇಮಾಗಳ ಮಾದರಿಯು ಮಾಡಿ ಕೊಡುತ್ತದೆ ಎಂದು ಮಾನಸ ಶಾಸ್ತ್ರ ಜ್ಞ ರು ಬಹು ಕಾಲದಿಂದಲೂ ಅಭಿಪ್ರಾ ಯನ ತ್ತಿದ್ದಾಕೆ. ಪೋರ್ಟ್‌ ಲಂಡ್‌ ವಿಶ್ವವಿದ್ಯಾಲಯದ ಮಾನಸ ಶಾಸ್ತ್ರ ಜ್ಞ ಡಾ ಎಡ್ವರ್ಡ್‌ ಎಂ. ಸ್ಕಾಟಕು ಜ್‌ ವಿದ್ಯಾರ್ಥಿಗಳ. ಮೇಲೆ ಪ ಗ್ರಯೋಗಮಾಡಿ! ಅವರಿಂದ ಪ್ರಶ್ನೆಗಳಿಗೆ ಉತ್ತರ ಪಡೆದು ಮಾನಸ ಶಾಸ್ತ್ರಜ್ಞರ ಅಭಿಪ್ರಾ ಯ " ಬಹುಮಟ್ಟಿ ಗೆ ನಿಜ ಕುಡ "ಇದ್ದ ಮಾಡಿ ಕೊಟ್ಟಿದ್ದಾರೆ. ' .್ರ ರೀತಿಯ, ಲ್ಲಿ ಒಬ್ಬನ ಸ .ಭಾವಧವ. ೯ವನ್ನು ತಿಳಿಯುವುದಾದಕರೆ ನ ಸಾಮಾನ್ಯ ವಾಗಿ ಚಿತ್ರಪಟಗಳಲ್ಲಿ ಎಷ್ಟ ಒಗೆಗಳಿರು ತ್ತವೆ, ಅವೆ ಗಳಲ್ಲಿ ಅವನು ಯಾವಾವುದನ್ನು ವೆ. ಚ್ಚು ತ್ತಾತೆೈ ನಾವಾವುದನ್ನು ಇಲ್ಲ ಸು ನೋಡೇ ಗುತ್ತದೆ. ಚಿತ್ರಪಟಿಗಳಲ್ಲಿ ಸಾಮಾನ್ಯವಾಗಿ ಈ ಮುಂದಿನ ಒಂಬತು ಪ್ರಕಾರಗಳನ್ನು ಹೇಳ ಬಹು. ೧) ಸಂಗೀತಪ್ರಧಾನ ೨) ಐತಿಹಾಸಿಕ ೩) ಮಾರಾಮಾರಿ, ಅಪರಾಧ ೪).ಯಾವನಾದರೂ ಕ್ರೀಡಾಪಟು ನಾಯಕ ನಾಗಿರ.ವಂಥವು ೫) ಧಾರ್ಮಿಕ ೬) ಕೇವಲ ಪ್ರಣಯ ಕಥೆಗಳು ೭) ಹಾಸ್ಯವ. ಸೆ ಚಿತ್ರ ೮) ವೈ ಜಾ ನಿಕ ಮಹತ್ವ ವುಳ್ಳೆ ದ್ನ ಸ ಭ್‌ ವೃತ್ತಿ ಗಳ ಗೆ ಈ ಬಗೆಗಳಲ್ಲಿ "ನಿಮ ಗೆ ಯಾವವು ಹೆಚ್ಚು ಸೇರುತ್ತವೆ, ಯಾವವು ಇಲ್ಲ ಎಂದು ಗುರುತೆ. ಹಾಕಿಕೊಳ್ಳಿ. ಆ ವೇಲೆ ಈ ಮುಂದೆ ಕೊಚ್ತೆ ರುವ ವಿವರಣೆಯ ಮೇಲಿಂದ ನೀವೆಂಥ ವೃತ್ತಿ ಗಳು. ಎಂಬುದನ್ನು ಗುರ: ತಿಸಿಕೊಳ್ಳ ಬಹುಡೂೌ: ಅಥವಾ ನಿಮ್ಮವಿ.ತ್ರ, ಪರಿಚಿತರನ್ನು ಸೂಕ್ಷ್ಮ ವಾಗಿ ನೋಡಿ ಅವರ ನೈಜ ಸ್ವಭಾಷತಕ ರಿಯಬಹುದು. ಸಂಗೀತ ಚಿತ್ರಗಳ ಇ 1 ಪ್ರಧಾನವಾದ 69೬ ಹಾಂಗೆ. ಮೆಚ್ಚಿ ಕೆಯಾಗುತ್ತವೆಯೊ ಅಂಥವರು 'ಫಿನ್ನೆ ನಾಳೆಗಳ ಯೋಚನೆಯನ್ನು ಅಷ್ಟಾಗಿ | ಮಾಡದೆ ಕೇವಲ “ಇಂದಿ”ಗಾಗಿಯೇ ಬದ. ಹ ತ್ತಾರೆ. ಇವರು ಆಆ ಶ್ಚಣಕ್ಕೆ ತೋಚಿದಂತೆ ಕ ಮಾಡು ತ್ತಾಕೆ ಭಾವನಾಪ್ರದರಾಗಿರುತ್ತಾ ಕಿ. ಅದೇ ಅದೇ ಎಂದರೆ ಇವರಿಗೆ ಬೇಸರ. ನಾವೀನ್ಶ ವನ್ನು ಹ.ಡುಕುತ್ತಲೇ ಇರುತ್ತಾ ಕೆ.ಇವರು ಸದಾ ನಗುವವರು, ಜನಪ್ರಿಯ ಸ್ವಭಾವದವರು ಮತ್ತು | ಘುಶಲ ಟಿ ಸಬಕಾರರಾಗಿಕುತಾ. ಕಿ. ಇವರು ಹೊಣೆಗಾರಿಕೆಯ ಮಹತ್ವವನ್ನು ಅಷ್ಟಾಗಿ ಗಮ ಫಿಸುವುದಿಲ್ಲ. ಸಂಪ್ರದಾಯ-- ರೂಢಿಗಳನ್ನು ' ಅಷ್ಟಾಗಿ ಪಾಲಿಸುವವರಲ್ಲ. ಪರಿಣಾವ.ವನ್ನು ಯೋಚಿಸದೆಯೆ ಅವಸರದಿಂದ ಕಾರ್ಯ ಮಾಡಿ ಖಿಡತ್ತಾರೆ. ಈ ಜನರ ಬುದ್ಧಿಶಕ್ತಿ ಚೆನ್ನಾಗಿ ದರೂ ಜೀವನದ ಗಂಭೀರ ಚಿಂತನೆಗಿಳಿಯದೆ ಲಘುವಿಚಾರಗಳಲ್ಲಿಯೆ ಸಂತುಷ್ಟರಾಗಿರುತ್ತಾರೆ. .. ಐತಿಹಾಸಿಕ ಅಥವಾ. ವೈಜ್ಞಾ ತನಿಕೆ ಚಿತ್ರ ಗಳನ್ನು ಮೆಚ್ಚಿ ಕ (ಡಾಪಟುಗಳಿಗೆ ನದ ವುಗಳನ್ನು 1 ಸದವರು ವಿಚಾರವಂತರೂ ಕೆಲ್ಬನಾಶಕ್ತಿಯುಳ್ಳವರೂ ಸಾರಾಸಾರ ಬುದ್ಧಿ ' ಯುಲ್ಛ ವರೂ ಆಗಿರುತ್ತಾರೆ. ಲೌಕಿಕ ದೃಷ್ಟಿ ತಲು ಇವರಲ್ಲಿ ಸಾಂಸ್ಕ್ರೈತಿಕವ ತ್ತು ವಚಾ 'ರಿಳದ ಷ್ಟಿ ಹೆಚ್ಚಾ ಗಿರುತ್ತದೆ. ಕೃ ತಿಗಿಂತಲೂ ಇವರಲ್ಲಿ ಬಾಲೆ] ವಿಶೇಷವಾಗಿರುತ್ತ ದೆ. ಇವರ, , ತಮ್ಮ ಎ.ತ್ರವರ್ಗವನ್ನು ಹುಡುಕುವಾಗ . ಹೆಚ್ಚ ಜೊ 1! ತ್ತಾರೆ. ಪ್ರತಾಪ ವೃತ್ತಿ (ಸ್ನ 'ಹೀತಲೂ ಇವರಲ್ಲಿ ಸ್ನೇಹೆವೃತ್ತಿ ಅಬೀ ಎಂದು ಡೆ ತನ್ನತನದ ಅರಿವು ಇವರಲ್ಲಿ ಹೆಚ್ಚಾ ಗಿದ್ದು ಸರೀಕ್ಷಣೆ ಮತ್ತು ಸ್ವಂತದ ಗುಣಾ ವೂ ಗಳ ಪರಿಶಿ(ಲನೆಯಲ್ಲಿ ನಗ್ನ ರಾಗಿರುತ್ತಾಕೆ. .. ಫಾರ್ವಿಕ ಚಿತ ತ್ರಗಳನ್ನು, ಮೆಚ್ಛು ವವರು ದೃಢ ೫ಜಿತ್ರರೂ ಜಗಟುಸ ಭಾವದವರೂ ಶಬ್ದ ಗಳಲ್ಲಿ ತಮ್ಮ ವಿಚಾರಗಳನ್ನು ಮಂಡಿಸ.ವೈದರಲ್ಲಿ ಕತುರರೂ ಆಗಿರುತ್ತಾರೆ. ಇವರಿಗೆ ತರ್ಕ. ಾದಗಳಲ್ಲಿ ಪ್ರೀತಿಯಿದ್ದು ಎದುರಾಳಿಗಳ ಮನ ಸಿನೆಮಾ ಮನೋವಿಜ್ಞಾನ ೧೦೭ ವೊಲಿಸುವುದರಲ್ಲಿ ನಿಪ್ರೆಣರಿರುತ್ತಾರೆ. ಗಂಭೀರ ಪ್ರಕೃತಿಯುಳ್ಳ ಇವರು ಉನ್ನತ ಧ್ಯೇಯಗಳನ್ನು ಹೊಂದಿ ಪುನಃ ಪುನಃ ಅಪಯಶಸ್ಸು ಬಂದರೂ ಧ್ಶೇಯ ಸಾಧನೆಯ ಪ್ರಯತ್ನಗಳನ್ನು ಮುಂದು ವರಿಸುವವರಾಗಿರುತ್ತಾರೆ. ಸುಲಭದಲ್ಲಿ ಮನಸು ನೋಯಿಸಿಕೊಳ್ಳುವವ ವರಾದ್ಮರಿಂದ ಇವರಿಗೆ ಟೀಕೆ ಸಹನವಾಗುವುದಿಲ್ಲ. ಜನರು ಇವರನ್ನು ಪಾ ಮಾಡಿಕೊಳ್ಳುವ ಸಂದರ್ಭಗಳೂ ಇರುತ್ತವೆ. ಕ್ರೀಡಾಪಟುಗಳಿಗೆ ಸಂಬಂಧಿಸಿದ ಚಿತ್ರಗ ಳನ್ನು ಸೇರದೆ ಮಾರಾಮಾರಿ ಮತ್ತು ಅಪರಾಘ ಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಬಯಸಿ ವವರು ಯಾವಾಗಲೂ ಯಾವ ವಿಷಯದಲ್ಲೂ ಅತಿಯಾಗಿ ಉದ್ರಿಕ್ತರಾಗುವುದಿಲ್ಲ ತಮ್ಮಪಾಡು ತಮಗೆ ನಿಮ್ಮಪಾಡು ನಿಮಗೆ ಎನ್ನುವ ಜಾತಿ ಇದು. ಹೊಗಳಿಕೆ ತೆಗಳಿಕೆ ಎರಡೂ ಅಷ್ಟೇ ಇವ ರಿಗೆ. ಯಾವುದರಿಂದಲೂ ಇವರು ಪ್ರಭಾವಿತ ರಾಗುವುದಿಲ್ಲ.. ಯಾತರ ಬಗ್ಗೆಯೂ ವಿಶೇಷ ಚಿಂತೆ ಹಚ್ಚಿ ಕೊಳ್ಳದ ಇವರು ಇತರರ ಮೇಲೆ ತಮ್ಮ ಪ್ರಭಾವ ಬೀರಲು ಯತ್ನಿಸುವುದೂ ಇಲ್ಲ. ತಮ್ಮದು ಮುಗಿಯಿತು ಎಂಬ ಭಾವ ಇವರ ಲ್ಲೆಂದೂ ಮೂಡುವುದಿಲ್ಲವಾದರೂ ಇವರಲ್ಲಿ “ಇನ್ನು ಪರಿವೆಯಿಲ್ಲ' .ಎಂಬ ಭಾವನೆಯೂ ಮೂಡುವುದಿಲ್ಲ. ಇತರರನ್ನು ಕಂಗೆಡಿಸಬಹುದಾ ದಂಥ ಪರಿಸ್ಥಿ ತಿ ಇವರನ್ನು ಕಂಗೆಡಿಸುವುದಿಲ್ಲ. ದೊಡ್ಡ ಗುರಿಯ ನ್ನು ಇಟ್ಟಿ ಕೊಳ್ರದ್ದರಿಂದ ಈ ಜನ ಅತಿ ಕಷ್ಟಪಟ್ಟು ಮೂರ. ಅಲ್ಲ. ಜೀವನವನ್ನು ನಗುಕಾಗಿ ಕಾಣಬೇಕೆನ್ನುವವಕು ಇವರು. ಅಪರಾಧ ಮತ್ತು ಮಾರಾಮಾರಿಗೆ ಸಂಬಂಧ ಪಟ್ಟ ಚಿತ್ರಗಳನ್ನು ಮೆಚ್ಚಿ ಧಾರ್ಮಿಕ ಮತ್ತು ಐತಿ ! ಸೆ ತ್ರಗಳನ್ನು ಸಳ್‌ ಸಂತೋಷ ವೃತ್ತಿಯವರು, ಆಕ ಕ್ರಮಣಶೀಲರು, ಚತುರರು ಮತ್ತು ನಾಲ್ಕು ಜನರಲ್ಲಿ ಬೆರೆತು ಅಡ್ಡಾಡ.ವವ ಕಾಗಿರುತ್ತುಕೆ. ಆದಕಿ ಇವರ ಉದ್ದೇಶಕ್ಕೆ ಆತಂಕವಾದರೆ ಇವರ ಸಂತಸವೃತ್ತಿ ಕೋಪದಲ್ಲಿ ತ ಕಸ್ಕೂರ್ಕ, ಮಾರ್ಚ್‌ ೧೯೬೨ ಪೆರಿವರ್ತಿತವಾಗುವ ಸಂಭವವಿದೆ. ಇವರು ಕೆಲ ತ್ತಾರೆ. ಆಗಾಗ ಇವರ ಲಹರಿ ಬದಲಾಗುತ್ಟೆ | ಸೆಲತಾವೇ ಯೆಜ.ಮಾನರು ಎಂಬಂತೆ ನಡೆಯು ದಾದರೂ ಇವರ ಆಶಾವಾದಿತ್ವ ಇವರನ್ನು ನಿರು: ತ್ತಾರೆ. ಇವರು ಉತ್ಸಾಹಿಗಳೂ ಆತ ಟಿಶ್ವಾಸ ತ್ಸಾ ಹ ಗಿ ಕ್‌ ವುದಿಲ್ಲ ಇವರು. ವುಳ್ಳ ವರೂ ಆಗಿರುತ್ತಾ ಕ ಗಳ ಜು: ಏನ ಇವನ್ನು ಧಾರಾಳವಾಗಿ ವೆಚ್ಚ ಮಾಡುತಾಕ್ಷೆ. ತ್ನಾದರೂ ಮಾಡ. ವುದರಲ್ಲಿ ಆನ: ದಪಟ್ಟ ಕೊ. ಕ ಕಷ್ಟ ಬಂದಿತು ಎಂಬ ಮಾತಿನಲ್ಲಿ ಇತ! ಳು ತ್ತಾರೆ. ಭವಿತವ್ಯದ ಹಂಚಿಕೆ ನ ರಿಗೆ ಭಂಬಿಕೆಳೂಗುವುರ। ಕಷ್ಟ. ಹಾಗಾದಲ್ಲಿ: ಲ್ಲಿ ಮುಂಡಾಗಿ ಚ ಸಲ ಒಮ್ಮೆಲೆ ಹಲವಾರು / ಈ ಜನ ಅಂಥ ದಿನಗಳಿಗಾಗಿ ಎಂದು ಹಣ ಇಾರ ಗಳಲ್ಲಿ ಕೈಹಾಕಿ ತೊಗ ಸಿಲುಕು ಕೂಡಿಟ್ಟುಕೊಂಡಾರು. ೫ ಬ... ಆಹಾ! ಆ ದಿನಗಳೇ ದಿನಗಳು! ಬಂಗಾಲದಲ್ಲಿ ಶಾಯಿಸ್ತೆ ಖಾನನು ನವಾಬನಾಗಿದ್ದಾಗ ಅಕ್ಕಿ ಯ ಬೆಲೆ ಸ ರೂಪಾಯಿಗೆ 6 ಮಣದಷ ಇಗ ಹೋಯಿತು. ಆಗ ನವಾಬನು ಜ್‌ ಕೋಟಿಯ ಒಂದು ಬಾಗಿಲಿಂದ ಹೊರಬಿದ್ದು ಆ ಬಾಗಿಲು ಮುಚ್ಚಿಸಿಬಟ್ಟನು. “ಇನ್ನೊವೆನ್ಮೆ ಅಕ್ಕಿಯ ಬೆಲೆ ರೂಪಾಯಿಗೆ ೮ ಮಣಕ್ಕೆ ಬಂದಾಗ ಈ ಬಾಗಿಲು ತೆರೆಯಿಸಲಾಗು ವ್ರದು? ಎಂದಾತ ಸಾರಿದನಂತೆ. ಇದು ಇಸವಿ ೧೬೭೫ ರ ಕಥೆ. ಅಕ್ಕಿ ಇಷ್ಟು ಅಗ್ಗವೇ ಎಂದು ಬಾಯಿ ತೆರೆಯುವ ಅಗತ್ಯವಿಲ್ಲ. ೧೬೩೨ ರಲ್ಲಿ ಬಂಗಾಲಕ್ಕೆ ಬಂದ ಯಾತ್ರಿಕನಾದ ಸೆಬಾಸ್ಟಿಯನ್‌" ವನಾಸ್ರಿಜಿ ಆತ್ಕೆ ಅಲ್ಲಿ ರೂಪಾ- ಉಂಗೆ 6 ಮಣ ವಮತಾರುತ್ತಿತ್ತೆಂದು ಬರೆದಿಟ್ಟಿ ದ್ದಾನೆ. ಡಾಕಾಪಟ್ಟಣವು ಬಂಗಾಲದ *ಚ್ಛತ್ತದ ಕಣಜಗದ ನಡುವೆ ಇದ್ದುದರಿಂದ ಅಲ್ಲಿ ಅಕ್ಕಿ ಇನ್ನೂ ಅಗ್ಗನಿತ್ತು. ೧೭೮೯ ರಷ್ಟು ಹೊತ್ತಿಗೆ ದರಗಳು ಬಹಳ ಏರಿಬಿಟ್ಟಿದ್ದವು. ಆದರೂ ರೂಪಾ- ಢಗೆ 6 ಮಣ ಭತ್ತ ಸಿಗುತ್ತಿತ್ತು. ಮರುವರ್ಷವೇ ಅದು ಇನ್ಸೂ ತುಟ್ಟಿ ಯಾಗಿ ರೂಪಾಯಿಗೆ ೨ ಮಣವಾಯಿತು: ಎಂದು ಕೋಲ: ಬ್ರುಕ್‌ ಬರೆದಿದ್ದಾನೆ. ಆದರೆ ಎಂಟು ಶತಮಾನಗಳ ಹಿಂದೆ ಹಿಂದೂ ಯುಗದಲ್ಲಿ ಅಕ್ಕಿಯ ದರ ಹೇಗಿತ್ತು? ನಿಖರವಾದ ಯಾವ ಉಲ್ಲೇಖಗಳೂ ಸಿಗುವುದಿಲ್ಲ. ಆದರೂ ೧೧೦೦- ೨೦೦ ನಡುವೆ ಅಳಿದ ಸೇನ ವಂಶದ ರಾಜರ ಕಾಲದಲ್ಲಿ ಪ್ರತಿ “ದ್ರೊ ಣಿ” ಭೂ. ಶುಗೆ ೧೫ “ಪುರಾಣ? ಭೂಕಂದಾಯವಿತ್ತ್ಕೆಂದು ತಿಳಿಯುತ್ತ ದೆ. ಇದರ ಮೇಲಿಂದ ಲೆಕ್ಕ ಹಾಕಿ ಯತೀಂದ್ರ ಮೋಹನ ದತ್ತರು ರೂಪಾಯಿಗೆ ಆಗ ೯.೭ ಮಣ ಅಕ್ಕಿ ಸೆಗಿತ್ತಿ ರಬೇಕೆಂದು ಅಂದಾಜು ವತಾಡಿದ್ದಾ ರೆ. “ಚಂದ್ರನ ಹಾಗೆ ಸ್ತ್ರೀಯರು ಎರವಲು ಬೆಳಕಿನಲ್ಲಿ ಶೋಭಿಸುತ್ತಾರೆ? ಈ ೫ ೪ರ ನ್‌ ಗಾಜಿ «ಸ್ತ್ರೀಯ ವನುಖ್ಯ ಆಯುಧ ನಾಲಗೆ; ಆದನ್ನು ಆನವರೆಂದಿಗೂ ತುಕ್ಕುಹಿಡಿ ಯೆಗೊಡುವುದ್ದಿಲ. ತ --ಫ್ರೆ ಡೆ ಗಾದೆ ಸಂಗ್ರಹ; ಸಾವಿತ್ರೀತನಯ ಫೂ ಇಡಿದೆ. ನಾಲ್ಕು ರಸ್ತೆ ಸೂಡುಎಲ್ಲಿ ಕ.ಪ್ಪಸ್ಟಾಮಿ ಹಾಡಿದ ! ಮೈತುಂಬ ಎಣ್ಣೆ, ಮರ್ಯಾದೆ ವುಚ್ಚವಷು ವಸ್ತ್ರ, ಹೆಗಲ ಮ್ಲೇಲೆ ತೂಗುತ್ತಿತ್ತೊಂದು ಮೃದಂಗ ಗವಿಯಂತೆ ತೆರೆದೆ. ಶೆಂಬಾಯಿಯಿಂದ ಸುವು ಧುರ ಕರ್ನಾಟಕ ಸಂಗೀತ ಹೊರಬಿದ್ದಿತ್ತು! ಪ.ಕ್ಕಳಿಂದ ಮುದುಕರ: ಅವನನ್ನು ಸುತ್ತುಗಟ್ಟಿ ದೃರು ಅವರಿಗೆ ಅದೇ ಮೋಜು ! “ಅಯ್ಯೋ, ಪಾಪ! ಮನುಷ್ಯನ ಅವಸ್ಥೆಯೇ [ ಪುದ.ವೆಂಯಾಗಿ ಒಂದೆರಡು ವರ್ಷ ಇನ್ನೂ ಕಳೆ ಏಲ್ಲ. ಚೊಚ್ಚಲ ಮಗು- ಮತ್ತೆ. .-- ಹೀಗಿರು ಷಾಗ ಈ ದುರ್ಗತಿಯೇ ... ಇವನ ಹೆಂಡತಿ ಪುಕ್ಕಳಿಗೆ ಯಾರು ಗತಿ ದೇವರೇ ! ನಿನ್ನೆ ಆರೋಗ್ಯವಿದ್ದ ಗಂಡಸು ಇಂದು ಈ ರೀತಿ ಬ3ಲೆ'ತಿರುಗುತ್ತಿದ್ದರೆ..” “ಕುಪ್ಪ, ಕುಪ್ಪೂ” ನಾನು ಸ್ವರ ಎತ್ತಿ ಕರೆದೆ. ಪೈ ನನ್ನೆಡೆಗೆ ಒಮ್ಮೆ ದೃಷಿ ಹಾಯಿಸಿ, ಮತ್ತೆ ಸೋಡಿಯೂ ನೋಡದವನಂತೆ. ನಟಿಸಿದ. ಮೃದಂಗವನ್ನು ಮತ್ತೂ ಜೋರಾಗಿ ಬಾರಿಸಿದ ! ಹತ್ತು ನಿವಿ:ಷಗಳ ನಂತರ ಕುಪ್ಪೈಸ್ಥಾಮಿ ದ್ಧ ನಿಂತ. ಮೃದಂಗೆ ಬಾರಿಸುತ್ತ ಬ್ರಾಹ್ಮಣ ಷಾಡಾ ರಸ್ತೆಯಲ್ಲಿರುವ ತನ್ನೆಮನೆಯೆಡೆಗೆ ನಡೆದ. ರತುಗಳೊಡನೆ ಕಸಗತ ಬಿ. ನಿ. ಶೆಣೈ ಜನರ ಗುಂಪಿನೊಡನೆ ನಾನೂ ಹಿಂಬಾಲಿಸಿ ಅವನ ಮನೆ ಸೇರಿದೆ; ಅಲ್ಲಿ ಶ್ರೀಮತಿ ಕಷ್ಟ ಸ್ವಾಮಿಯವರು ನಗುತ್ತಿದ್ದುದನ್ನು ಕಂಡು ನಾನು ದಂಗ.ಬಡಿದವನಂತೆ ನಿಂತುಬಿಟ್ಟಿ. ಶ್ರೀಮತಿ ಕುಪ್ಪೆ ಸ್ವಾವಿ-ಯ.ವರ. ನುಡಿದರು: "ವೆಂಕೋಜಿಯವರೇ, ಇದೊಂದು ಕೇವಲ ಷರತ್ತು. ಗಾಬರಿಗೊಳೆದಿರಿ. ನನ್ನ ತಮ ಈವತ್ತು ಬಂದಾಗ ಯಜಮಾನರು ತೈಲಾಭ್ಮಂಗ ಸ್ನಾನಮಾಡಲೆಂದು ವೈಗೆ ಎಣ್ಣೆ ಹಚ್ಚ ಕ್ಪಳಿತಿ ದ್ವರು. ಮಾತಿಗೆ ಮಾತಾಗಿ ನನ್ನ ತಮ್ಮ ಅವ ರಿಗೆ, ಇದ್ದಕ್ಕಿದ್ದಂತೆ ಮೃದಂಗಬಾರಿಸುತ್ತ ಕಿಂಗ್‌ ಸರ್ಕಲ್‌ ಗಾರ್ಡನಿನ ಬಳಿ ಹೋಗಿ ಅರ್ಧ ಗಂಟಿ ಹಾಡಿ ಮರಳಿದಲ್ಲಿ ತನ್ನ ೩೦೦ ರೂಪಾ ಯಿಯ. ಹೊಸೆ ಕೈಗಡಿಯಾರವನ್ನು ಬಹುಮಾಸೆ ವಾಗಿ ಕೊಡುವೆನೆಂದು ಹೇಳಿ ಷಂತ್ತು ಹೊಡಡೆ. ಮುಂಬಯಿಯಲ್ಲಿ ಯುರ ಪರಿಚಯ - ಯಾಶಿ' ಗುಂಟ? ಪಕ್ಕದ ಮನೆಯಲ್ಲಿ ಯಾರಾದರೂ ಸ್ಫರ್ಗಸ್ಹರಾದರೆ ಇಲ್ಲಿ ಗೊತ್ತಾಗುವುದಿಲ್ಲ. ಹೀಗಿ ರುವಾಗ ನಮ್ಮ ಯಜಮಾನರು ಷರತ್ತಿಗೆ ಒಪ್ಪಿ, ಆ ರೀತಿ ಮಾಡಿದುದರಲ್ಲಿ ಏನು ಮಹಾ! ಅಂತೂ ನಮ್ಮ ಯಜಮಾನರೇ ಗೆದ ರು” ಎಂದು ಹೇಳು ತಿದ್ಮಂತೆಯೇ ಕುಪ್ಪೆ ಸ್ವಾಮಿಯ ಎಡಕೈಯಲ್ಲಿ ಶ್‌ ತಕ್ಕ್‌ ೧೧೦ ಆವರ ಭಾವನ ಹೊಸ ಕೈಗಡಿಯಾರ ಶೋಭಿ ಸುತ್ತಿತ್ತು! ಜೀವನದಲ್ಲಿ ಇಂತಹ ಎಷ್ಟೋ ಕುಪ್ಪು ಸ್ವಾಮಿಗಳನ್ನು ಭೆಟ್ಟಿಯಾಗುತ್ತೇವೆ. ಆದರೆ ಎಲ್ಲರೂ ಯಶಸ್ವಿಯಾಗತ್ತಾರೆಂದು ಹೇಳಬರು ವುದಿಲ್ಲ. ಇಂತಹ ಕಪ್ಪೆ ಸ್ವಾಮಿಗಳ ಯಾದಿ ಬನ್ನು ಈ ಲೇಖನದಲ್ಲಿ ನಿಮ್ಮ ಮುಂದಿಟ್ಟಿದ್ದೇನೆ. ಹೆಸರುಗಳನ್ನು ಬಿಟ್ಟಲ್ಲಿ ಇವು ಅಕ್ಷರಶಃ ಸತ್ಯ. ಹಿಂದೊಮ್ಮೆ ಮುಂಬೈಯ ಐಸ್‌. ಎಸ್‌. ಸಿ ಪರೀಸ್ಲೆಯಲ್ಲಿ . ನಾಪಾಸಾದಲ್ಲಿ ಸಟ್ಟಿಡದ ಮೇಲಿಂದ ಕೆಳಗೆ ಹಾರಿ, ಪ್ರಾಣತ್ಯಾಗ ಮಾಡುವೆ ನೆಂದು ಓರ್ವನು ಪಣತೊಟ್ಟನು. ದುರ್ದೈವ ವಶಾತ್‌ ಕೇವಲ ಸೆಲವು ಅಂಕಿಗಳಿಗೋಸ್ಕರ ಆತನು ನಾಪಾಸಾದನು. ನಾಪಾಸಾದ ದುಃಖ, ಪಣತೊಟ್ಟಿ ಗರ್ವ ಅವನನ್ನು ಕಟ್ಟಿಡದ ಮೇಲೆ ಏರಿಸಿ ಬಿಟ್ಟಿತ್ತು. ಮೂರನೇ ಮಹಡಿಯಿಂದ ಫಣ್ಣು ಮುಚ್ಚಿ ಆತನು ಕೆಳಗೆ ಹಾರಿಬಟ್ಟನು. ಕಸ್ತೂರಿ, ಮಾರ್ಚ್‌ ೧೯೬೨ ಆದರೆ ವಿಧಿಸಂಕಲ್ಪ ಬೇಕೆಯಾಗಿತ್ತು. ಕೆಳಗೆ ಹಾರಿದಾಗ ಬಡ ದಾರಿಹೋಕನೋರ್ವನ ತಲೆಯ ಮೇಲೆಯೇ ಬಿದ್ಮುದರಿಂದ ಆ ದಾರಿಹೋಕನು ತತ್‌ಕ್ಷಣ ಸ್ವರ್ಗಸೃನಾದನು! ಈ ನಿರಾಶಾ. - ವಾದಿಯು ಸೆ,ಕಾಲು ಮುರಿದುಕೊಂಡು ಆಸ್ಪತ್ರೆ. ಸೇರಿದನು. ಆತನನ್ನು ಬದುಕಿಸಲೋಸುಗ ಎರಡೂ ಶೈಕಾಲುಗಳನ್ನು ಕತ್ತರಿಸುವಂತಾ ಯಿತು. ಆಸ್ಪತ್ರೆಯಲ್ಲಿ ಗುಣಹೊಂದಿದ ಬಳಿಕೆ ಪೋಲೀಸರು ಆತನನ್ನು ದಸ್ತಗಿರಿ ಮಾಡಿದರು. ಓರ್ವ ನಿರಪರಾಧಿಯನ್ನು ಕೊಂದ ಆಪಾದನೆ. ಮತು ಸ್ವತಃ ಆತ್ಮಹತ್ಯೆಮಾಡಲು ಪ್ರಯತ್ನಿಸಿದೆ ಆರೋಪ ಆತನೆ ಮೇಲೆ ಹೊರಿಸಲಾಗಿತ್ತು. ಮಂಗಳೂರಿನ ಪತಿವ್ರತಾ ಶಿಕೋಮಣಿಯೋ ರ್ವಳ ಕತೆ ಮತ್ತೂ ಸ್ವಾರಸ್ಯಮಯವಾಗಿದೆ. ಪರಪ್ರೆರುಷರ ಮೈಸೋಂಕದಂತೆ ಆಜನ್ಮ ಬಾಳು ವೆನೆಂದು ಆಕೆ .ಪಣತೊಟ್ಟಿದ್ದಳು. ಒಮ್ಮೆ ಸಮುದ್ರಯಾನ ಮಾಡುವ ಪ್ರಸಂಗ ಆಕೆಗೆ ಒದ ಗಿತು. ಮಂಗಳೂರಿನ ಬಂದರಿನ ಬಳಿ ನೀರು. ಸಾಕಷ್ಟಿಲ್ಲದಿರುವುದರಿಂದ ಹಡಗು ತೀರ ಬಿಟ್ಟು ದೂರ ನಿಲ್ಲುವುದು. ಪ್ರಯಾಣಿಕರು ಮಂಜಿ ಯೊಂದರಲ್ಲಿ (ದೊಡ್ಡ ನಾವೆ) ಕುಳಿತು ಹಡಗಿನ: ಬಳಿ ಸಾಗುವರು. ತೆರೆಯೊಡನೆ ಮಂಜಿ ಹಡ- ಗಿನ ಸಮೀಪ ಬಂತೆಂದರೆ ಕೂಡಲೆ ಏಣಿಯೇಶಿ ಹಡಗು ಹತ್ತಬೇಕು. ಏಕೆಂದರೆ ಮರುನಿಮಿಷಕ್ಕೆ, ದೋಣಿ ಹಿಂದೆ ಸರಿಯುವುದುಂಟು. ತರಬೇತಿ ಹೊಂದಿದ ಮಾವಿಳ್ಳೆಯವರು ಫಕ್ಕನೆ ಪ್ರಯಾಣಿ ಕರ ಕೈಹಿಡಿದು ಅವರು ನೀರಲ್ಲಿ ಬೀಳದಂತೆ: ಏಣಿಯ ಮೇಲೇರಲು ಸಹಾಯ ಮಾಡುವರು. ಮೇಲೆ. ಹೇಳಿದ ಇಪ್ಪತ್ತನೇ ಶತಮಾನದ: ಸೀತಾದೇವಿ ತಾನಾಗಿ ಏಣಿಯೇರುವೆನೆಂದ್ಳು ಮಾಪಿಳ್ಳೆ ಗಳ ಸಹಾಯ ತನಗವಶ್ಶವಿಲ್ಲೆಂದು. ಛಲ ಹಿಡಿದಳು. ಹಡಗಿನ ಮಾಲಕರು ನಿರು- ಪಾಯರಾಗಿ ಅನುಮತಿಯಿತ್ತರು. ಸರಿ, ಮಂಜಿ: ಹಡಗಿನ ಬಳಿ ಬಂದೊಡನೆ ಆಕೆ ಏಣಿಯೆಡೆ ಕ ಚಾಚಿದಳು. ಆದಕೆಸಮಯ ಮೀರಿಹೋಗಿತ್ತು... ಷರತ್ತುಗಳೊಡನೆ ಕಸರತ್ತು ಮಂಜಿ ಹಿಂದೆ ಸರಿದು ಏಣಿ ಸಲ್ಪ ದೂರ ಉಳಿ ಯಿತು. ಆಕೆ ನೀರಲ್ಲಿ ದೊಪ್ಪ ಸ ಬಿದ್ದು ಬಿಟ್ಟ ಳು, ಮತ್ತೆ (ನಾಯಿತೆಂದು ಹೇಳುವ ಅವಶ್ಶ ಕತೆಯೇ ಇಲ್ಲ. ಮೈ ಮುಟ್ಟಿ ಲಾಗದೆಂದು ಚ ಹಡಿದ ಗಸ ಸಕ ಮಾಪಿಳ್ಳೆಗಳು ಸಶರೀರ ಸಿಡಿದು ಮೇಲೆ ತರುವಂತಾಯಿ: | ಮೋಜಗೆಂದು ಷರತ್ತು ಹೊಡೆದು ಪ್ರಾಣ ಫಳೆದುಕೊಂಡ ಮಹಾನುಭಾವರೂ ಇದ್ದಾ ರೆ, ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ಊರಿನಲ್ಲಿ ನಡೆದ ಸಂಗತಿಯಿದು. ಅಲ್ಲಿಯ "ವೀಮುಭಟ್ಟ ರು ಹಲ್ಯಪ್ರಿ ಯರು. ಒಂದು ಸಂದರ್ಭದಲ್ಲಿ ಮಾತಿಗೆ ಮಾತಾಗಿ ತಾನು ಹತ್ತು ಸೇರು ಹಲ್ವ ತಿಂದು ಒಂದು ಕುತಿ ಖೀರು ತ ರಾಗ ಎಳೆದರು. ಊರಿನ ಸಾಹುಕಾರರೊಬ್ಬರು ಭಟ್ಟಿರ ಪಣಕ್ಕೆ ಒಪ್ಪಿ ಹಲ್ವದ ಖರ್ಚು, ವೇಲೆ ನಗದು ದು ಗ ಜಾಹೀರು ಮಾಡಿ ದರು. ಶುಭದಿನ ನೋಡಿ ಭಟ್ಟಿ ಕು ನೆರೆದ ಮಂದಿಯ ಎದುರು ಹರಿವಾಣ ಸ್‌ ಹಲ್ವ ತಿಂದು ಖೀರು ಕುಡಿದರು. ರಾತ್ರಿ ಭಟ್ಟಿರಿಗೆ ವಿಪರೀತ ಹೊಟ್ಟಿನೋವು 'ಘುತ್ತು ವಾಂತಿ ಶುರುವಾಯಿತು. ಈಗಣ ಉತ್ತಮ ಮದ್ದುಗಳು, ಡಾಕ್ಟರರು ಅಂದು ಅವರ ನೇವಿಗೆ ಇರಲಿಲ್ಲ. ಜೀವನದ ಕಷ್ಟ ಕಾರ್ಪಣ್ಯದಿಂದ ನವೆದು ಎಲುಬಿನ ಹಂದರವಾ ಗಿತ್ತು ಅವರ ದೇಹ. ಈ ಸಂಕಷ್ಟ ಎದುರಿಸಲಾ ``ರಜೆ ಅವರ ಪ್ರಾಣಪಕ್ಷಿ ಹಾರಿಹೋಯಿತು. ಕಾಲೇಜು ವಿದ್ಯಾರ್ಥಿಯೋರ್ವನು ಷರತ್ತು ೧೧೫ ಹೊಡೆದು ಸಂಭವಿಸಿದ ದುರ್ಫಟನೆ ಇಂತಿಡೆ. "ಭೂತರಾಜನು' ಮೆಡಿಕಲ್‌. ಕಾಲೇಜಿನ ಭ್ಯ ಸಾ ಭೂತಏಶಾಜಿಗಳು ಮನ.ಷ್ಯನ ಸೃಷ್ಠಿ ಹ್ಚಿ ಅರ್ಥಾತ್‌ ಮನೋವಿಕಾರವೆಂದು ಅತತ ಜಾ .। ಯವಾಗಿತ್ತು. ಭೂತರಾಜನು ಭಾತ- ಬಶಾಚಗಳನ್ನು ನಂಬುವುದಿಲ್ಲವಾದರೆ ಒಬ್ಬಂ- ಟಿಗನಾಗಿ ರಾತ್ರಿ ಒಂದು ಗಂಟಿಗೆ ಕಾಲೇಜಾ- ಸ್ಪತ್ರೆಯ ಜೆ ಕೊಟಡಿಯನ್ನು ಹೊಕ್ಕು ಶಷ ಮಂದರ ಬೆರಳಿಗೆ ತನ್ನ ಉಕಿಸುಂಪೊಂದನ್ನು ತೊಡಿಸಿ ಬರಬೇಕೆಂದು, ಇಬ್ಲದಿದ್ದರೆ ಅವನು ಉತ್ತರಕುಮಾರನೆಂದು ಅವನ ಗಳೆಯರು ಗೇಳಿ ಮಾಡಿದರು. ರಾತ್ರೆಯೆಲ್ಲ ನಿಶ್ಶಬ್ದ ವಾಗಿತ್ತು. ಭೂತರಾಜನು ಶವದ ಸಬಡಿಯ ಬೀಗವನ್ನು ಧೈಯ. ೯ಡಿಂಡ ತೆಗೆದು ಬ್ಯಾಟಿಂಯ ಬೆಳಕಿನಲ್ಲಿ ತ ಪೆಟ್ಟಿ ಗೆಯ ಕಡೆಗೆ ನೇರ ನಡೆದನು. ಬಿಳಿ ಬಚ್ಚಿ ದ ಶವವನ್ನು ಮುಸುಕಿತ್ತು. ಮೆ ಲ್ಲನೆ ವವ ಕೈ- ಯನ್ನು ಸಿದ ನಡು ಬೆರಳಿನಲ್ಲಿ ಈ ಸ್‌ ರಲ್ಲಿ ಅದೇ ಕ್ರೈ ಅವನ ಕೈಯನ್ನು ಬಲವಾಗಿ ಯತು! ಸ ದು ಕೈ ನೇರ ಭೂತರಾಜನ ಕತ್ತಿಗೇ ಕೈಹಾಕಿತ: "ಲ್ಯ ಎಂದು ಭೂತರಾಜ ನೆಲಕ್ಕುರುಳಿದನು. ಶವದ ಪೆಚ್ಚಿಗೆಯಲ್ಲಿ ಶವವಿರಲಿಲ್ಲ; ಬದಲು ಆತನ ಮಿತ್ರನಿದ್ದನು. ಮೊದಲು ಹೂಡಿದ ಸಂಚಿ ನಂತೆ ಆತನು ಭೂತರಾಜನ ಕುತ್ತಿಗೆಗೆ ಕೈಹಾಕಿ ದನು. ಭೂತರಾಜನಿಗೆ ಆಘಾ3(81100%)ವಾಗಿ ಕೂಡಲೇ ಹೃದಯ ಸ್ತಂಭನವಾಗಿತ್ತು. ಆಶವಡ ಪೆಟ್ಟಿ ಗೆಯೇ ಭೂತರಾಜನಿಗೆ ಮೀಸಲಾಯ್ತು! ಮೇಲಿನಂತಹ ಇನ್ನೊಂದು ಘಟನೆ ಹಿಂಡೆ ನಡೆದು ಹೋಯಿತು. ಅದು ಹೀಗಿದೆ; ಊರಿನ ಸೆ ಶಾನಕ್ಕೆ ಅಮಾವಾಸ್ಯೆ ಯ ಹನ್ನ್ನೆ ರಡು ಗಂಟಿಗೆ 'ಬ್ಬಂಟೆಗಾಗಿ ಜಾ ಮ ತ ಇಂಚು ಉದ್ದದ ಮೊಳೆ ಒಂದನ್ನು ಸ್ಮಶಾನದಲ್ಲಿ ಹೆಣ ಸುಡುವ ಪಾಯಕ್ಕೆ ಹೊಡೆದು ಬರಬೇಕು. ಇದೇ ಷರತ್ತು. ಅಂತೆಯೇ ಕೆಚ್ಚೆದೆಯ ತರುಣ ೧೧೨ ನೋರ್ವನ. ನಡು ರಾತ್ರಿಯಲ್ಲಿ ನಡದು ಮೊಳೆ ಯನ್ನ ಪಾಂಯಕ್ಕೆ ಹೊಡದನು. ತಾನು ಗೆದ್ದೆ ನೆಂದ. ಗಗ ಕತ ಹಿ:ದಿದಿಗುವಾಗ ಶರ್ಶಿನ್ನು ಯಾರೋ ಹಿಡಿದೆಳೆದಂತಾಯಿತು. ಆತನ: ಆಲ್ಲಯೇ( ಪೂರ್ಛೆ ಶೋದನು. ದ್ದು ಪಾ ಪಾಯದ ಮೇಲೆ ತೂತು ಮೊಳೆಯ: ನ್ನು 1 ಣು ಫೂನಗೆ ಮೊಳೆಯ ನ್ನ್ನ ಹಕ್ಕಿ ಸಿದದು ಆತನಿಗೆ ಆರಿವಾಗಲ ಲ; ಕತ್ತಲಲ್ಲಿ ಬುಜಸವಾತಗೂ ಹೀಗೆ ಷಟ ಬಲವಾಗಿ ಮೊಳೆ ಸ ಚ ದರಿಂದ ಎಳೆದ ಭಾಸವಾ ಘ.ಬಿಯಾದರೂ ಆತನೆ. ಮಳಿ ಗ ಕಂಡು ಸಂಶಯಗೊಂಡು ಸ್ಮಶಾನಕೆ. ಬಂದಾಗ ಸ್ಮತಾನ ಯಾತ್ರೆಯ ಕೊಡದೆನ! ಸ್ವರ್ಗವಾಸಿ ವಿಜಯೀಭವರಾದವರಲ್ಲಿ 21 ಇಇ ಸಾತಿ ಬಾಪೂಜಿ ಅಗಣ್ಯರು ಒಮ್ಮ" ಬಾ ರವರಿಗೆ ಅನಾಯ ವಗ ಆವರು ಊಪ್ಪೆ ತಿನ್ನಕೂಡ ಡಂತಾಯ. ಜು. ಸ್ವತಃ ಬಾಪು ಸಾ ಇದು ಸಾಧ್ಯವಾದ(ತೊ ಎಂದು ಬಾಂವರು ಸಂಶಯ ತೂಟ | ಟ ಕಸ್ತೂರಿ, ಮಾರ್ಚ್‌ ೧೯೬೨ ಪಟ್ಟಾಗ ಗಾಂಧೀಜಿ ತಾನು ಆರೋಗ್ಯವಾಗಿ: ದ್ಧಾಗ್ಳ್ಯೂ ಬಾ ಗಾಗಿ ಒಂದು ವರ್ಷ ಉಪ್ಪೆ. ತಿನ್ನಪುದಿಲ್ಲವೆಂದು ಪಣ ತೊಟ್ಟು ವಿಜಯ. ಶಾಲಿಯಾದರು. : ಇನ್ನೊಮ್ಮೆ ಒಂದು ಸಂದರ್ಭದಲ್ಲಿ ಅವರ ಸೂ ತ ಕೆಲವರ ಆಜಾಗರೂಕತೆಯಿಂಡೆ ಕಾಣೆಯಾಗಲು ಜೀವಕ್ಕಿಂತ ಪ್ರೀತಿಯ ವಸ್ತು ಎಂದೆನಿಸಿದ ಆ ತಕಲಿ ಸಿಗುವನಕ ತಾನು. ಅನ್ನೋದಕ ವರ್ಜಸವೆನೆಂದ. ಛಲ ಹಿಡಿದರು. ಕೊನೆಗೆ ಕಚರ;' ಡಬ್ಬಿಯ ಲ್ಲಿ ಆ ತಕಲಿ ಸಿಗಲು ಕಳಕೊಂಡ ಮಗು ಸಿಕ್ಕಿದ ತಾಯಿಯಂತೆ ಆನಂದಬಾಷ್ಟವನ್ನು ಸುರಿಸಿದರು. ಆವ್ಲೇಲೆಯೆ( ಆಹಾರ ಸ್ವೀಕರಿಸಿದಬ. ವಿಚಿತ್ರರೀತಿಯ ಪಣಗಳನ್ನು ಅನಾವಶ್ಶಕೆ ವಾಗಿ ಹಾಕಿ ಜೀವನದ ದುರಪಯೋಗ ಮಾಡು ವವರಿದ್ದಾರೆ. ತನಗೆ ಕೆಲಸ ಸಿಗುವ ತನಕ ಗಡ್ಡೆ ವಿ.ಸೆ ಬೋಳಿಸೆಕಿಂದು ಫ್ರಳಿತ ಓರ್ವ ನಿ ದ್ಯೋಗಿ ಈ ಲೆ;ಖನ ಬರೆಯುತ್ತಿರ.ವ;ಗೂ ಗಡ್ಮೆ ವೀಸೆಯ ಬೇಕಾರಿಯಾಗಿ ಕ-9ತಿದ್ದಾನೆ. "ಮದ.ವೆಯಾಗದೆ ಹ.ಚ್ಚ ಬಿಡದು; ಹಚ್ಚು ಬಿಡದೆ. ವ ದ.ವೆಯಾಗಮ' ಬಂಬಂತೆ ಗಡ್ಡ ವೀೀಸೆ: ಬೋಳಿಸದೆ ಕೆಲಸ ಸಿಗದ. *ೆಲಸೆ ಸಿಗದೇ ಗಡ್ಮ ಬೋಳಿಸಲಾಗದು ಐಂಬ ಸ್ಥಿತಿ ವ್ರ ಗತ ಸಿಗರೇಟ ಸೇದುವುದಿಲ್ಲ ವೆಂದು. ಪಣ- ತೊಟ್ಟು ಭು ಸೇದುವ ಹವ್ಯಾಸಕ್ಕೆ ಇಳಿದೆ ವರ ಶೈ ರವ. ವಾಗಿದೆ. ಸಿಗರೀಟು ಬಿಟ್ಟಿ ವೀಳ್ಕ ದೆಲೆ, ವೀಳ [2೮ ಬಟ್ಟು ನ. ನಶ್ಯ ಬಿಟ ಸೊಗ ಸೊಪ್ಪೆ, ಹೊಗಸೊಬ್ಬಿ ನಿಂದ ಗಾ.ಜಾ, ಡಿ ಗಾಂಜಾಬಿಟ್ಟಿ ತಿರಿಗಿ ಚು ಟ್ಟು ನಳಿಕ | ಇಲ್ಲಿಗೆ ಇತಿಶ್ರೀ ಹಡಿದಂತ ರಿತಿ ಫೇವರಂತೂ . ಕೊನಿಗೆ ಪ್ಲೇಲಿನ ಆರರ ಗುಲಾಮರೂ ಆಗಿ: ಬಿಟ್ಟಿನ್ನಾರೆ; ಜೀವನಸಾರ್ಥಕಗೊಳಿಸಿದ್ದಾರೆ. 3 ಸೋಕ್‌ ಎ ಕಾದಂಬರಿಕಾರ ಹೆನ್ನಿತ್‌ ನಿಶಿವೀಜನ ಕ್‌ ತಾದಂಬರಿಯ' ಸಾರ ಐದ ್ಟ್‌ ಗಾ10 ವರ್ಷಗಳ ವರಿಗೆ ಒಂದೇ ಸಮನೆ ಯುದ್ಧ ಮಾಡಿ ಪೂಗ್ರಂಡನ್ನ ಸೋಲಿಸಿದ ಕರೋವ.ನ್‌ ಸೇನೆ ಸ್ವದೇಶಕ್ಕೆ ಮರಳಿತು ಗುಡ್ಡದ ತುದಿಯ ಮೇಲಿಂದ ಜಡ ಮ್‌ ಗ ಸೆ ಕಂಡೊಡನೆ ಆ ವಿಜಯೀಸೈ ನಿಕರತಕಣ ಗಳ ಹೊಳಪು ದ್ವಿ ಗ್ಗ ನಕು. ನ ರಥದ ಗಾಲಿಗಳಿಗೆ 'ಿಗಿಯಲ್ಪ ಟ್ಟು ಎಳೆದು ತರ ಲೃಡುತ್ತಿದ್ದ ಯುದ್ಧ ಕೃದಿಗಳ ಕುತ್ತಿಗೆಗಳು ಇನ್ನಿಷ್ಟು ಬಾಗಿದವು. ಎಜಯಿ ಸೇನಾಪತಿ ಮಾರ್ಕಸ್‌ ತನ್ನ ಸಹ ಸೇನಾಪತಿ ಫೈೇಬಿಯಸ್‌ನಿಗ ಉಲ್ಲಾಸದಿಂದ, “ನೋಡಿ, ನಮ್ಮ ರೋಮ್‌ ಕಾಣಿಸುತ್ತಿದೆ. ಮೂರು ವರ್ಷಗಳ ಕಾಲವೆಂದರೆ ಬಹಳವಾಗಿ ಹೋಯಿತು” ಎಂದ. "ಹಾದು. ಮೂರು ವರ್ಷಗಳ ನಂತರ ನಾ- ವಿಂದು ರಾತ್ರಿ ನಮ್ಮ ಹೆಂಡರು ಮಕ್ಕಳೊಡನೆ ಠ್ರಛಿತು ಊಟಮಾಡಬಲ್ಲೆವು' ಎಂದ ಫೇಬಿ ಯಸ ಅಷ ರಲ್ಲಿ ಓರ್ವ ತರುಣ ಸೈನಿಕ ಮುಂದೆ ಬಂದು ಮಾರ್ಕಸ್‌ನ ಕೈಲಿಸ ಮಾಟ” ನೀರೋನ ಫರ್ಮಾನನ್ನು ಕೊಟ್ಟ ಮಾರ್ತಸ ಸೇ ಒಂದೇ ನೋಟಕ್ಕೆ ಅದನ್ನೊ ದ ಸೆ ದ್ಡನಾಗಿ ಫರ್ಮಾ ನನ್ನು ಫ್ಲೇಬಿಯಸನ ಕೈಗೆ ತೊಡುತ್ತ "ನೋಡಿ; ಮೂರು ವರ್ಷಗಳ ವರೆಗೆ ಒಂದೇ ಸಮನೆ ರಕ್ತ ಸುರಿಸಿದ್ದಕ್ಕಾಗಿ ಈ ಒಹ ಮಾನ ಸಿಗುತ್ಮಿದೆ” ಎಂದವನೇ ಇದನು ೮ಗಾಮನ್ನು ಜಗ್ಗಿದ. ಕದುರೆ ಗಾಳಿಯಂತೆ -ಹಿಡಿತು. ಯಾತ” ಎಂದು ಫೇಬಿಯಸ್‌ ಕೂಗಿ ಕೇಳಿದ್ಯಕ್ಕೆ ಮಾರ್ಕಸ್‌, “ಒಂದು ವಾರದ ವರೆಗೆ ಸೈನ್ಯ ಕೋಮ್‌ ನಗರದ ಹೊರಗೇ ಇರಬೇಕು ಬು ನೀರೋ ಆಜ್ವಾ ಏಸಿದ್ದಾನೆ. ಹೋಗಿ ಯಾಕೆ ಎಂದು ಕೇಳುತ್ತೆ (ನೆ” ಎಂದ. ಸಮ್ರಾಟ "ನೀಕೋನ ಅರಮನೆ. ಅಲ್ಲಿದ್ದ ೧೧9 ಸಂಗಮವರಿ ಕಲ್ಲಿನ ಅನೇಕಾನೇಕ ಸುಂದರ ಮೂರ್ತಿಗಳ ಕಡೆ ದೃಷ್ಟಿ ಕೂಡ ಹಾಯಿಸಡೆ ಮಾರ್ಕಸ್‌ ನಡೆದ. ಅರವ.ನೆಯ ದ್ವಾರದಲ್ಲಿದ್ದೆ ಸಮ್ರಾಟನ ಅಂಗರಕ್ಷಕರು ಅವನಿಗೆ ದಾರಿ ಬಿಟ್ಟರು, ಮಾರ್ಕಸ್‌ ಬಾಗಿಲ ಪಡದೆಯನ್ನು ಸರಿಸಿ ನೋಡಿದಾಗ ನೀರೋ ಸ್ನಾನ ಮಾಡುತ್ತ ಲಿದ್ಮ. ನಾಲ್ವರು ಬಯ ಅವನಿಗೆ ಸ್ನಾನ ಹಾಕ. ತ್ತ್ದೆ ರು. ಇನ್ನೊಬ್ಬಳು ಮದ್ಯದ ಬಟ್ಟ ಏನ್ನು ಹಿಡಿದ. “ೊಂಡು ನಿಂತಿನ್ಸ ಳು, ಮೂವತ್ತು ವರ್ಷ ಪ್ರಾಯದ ಸೀಜರ್‌ ನೀರೋನ ಹಣೆ ವಿಶಾಲವೂ ಭವ್ಯವೂ ಆಗಿತ್ತು. ನೀರೋ ಅಹಂಕಾರಿಯೂ ಹಟಮಾರಿ ಯೂ ಕ್ರೂರನೂ ಆಗಿದ್ದ. ಆತನ ಒಳಿ ರಾಜ ದರಬಾರಿನಲ್ಲಿ ಪ್ರಮು ಖನೂ ಮಾರ್ಕಸ್‌ನ ದೊಡ ಪ್ಪನೂ ಈ ಪೆಟ್ರೊ ನಿಯೆಸ* ನಿಂತಿದ್ದ. ಮಾರ್ಕಸ್‌ನನ್ನು ಕಂಡು “ಸಂತೋಷಭರಿತನಾ ದರೂ ಅದನ್ನು ತೋರಗೊಡದೆ ಪೆಟ್ರೊನಿಯಸಿ್‌ ಭನ « ಬ್ರಿಟನ್ನನ್ನು ಜಯಸಿ ಮಾರ್ಕಸ್‌ ತನ್ನಸ್ಥೆ ವೆ ದೊಂದಿಗೆ ಬಂದಿದ್ದಾ ನೆ ಆದರೆ ತಮ್ಮ ಆಜ್ಞ ಯಂತೆ ಸೈನ್ಯ ನೃವನ್ನು ನಗರದ ಹೊರಗೇ ತಡೆದು ನಿಲ್ಲಿಸಲಾಗಿದೆ, ೫ ೦) ಆದರೆ ತನ್ನ ಗುಂಗಿನಲ್ಲಿಯೆ ಇದ್ದ ನೀರೋ ತನ್ನ ಈ ಅಜ್ಜೆ ಕ ನ್ನು ಇಷ್ಟ ರಲ್ಲೆ ಮರೆತ: ಬಿಟ್ಟಿದ್ದ. ಸ ತಟ್ಟನೆ” ಮಾರ್ಕಸ್‌ "ನತ್ತು ಸೈನಿಕರಿಗೆ ಸ್ವಾ ಗತ `ನಡೆಯಲಿ” ಎಂದ. ಮಾರ್ಕ” ಸ್‌ನಿಗೆ ಸಂಜ್ಞೆ ಮಾಡಿ ಪೆಟ್ರೊನಿ ಯಸ್‌ ಅವನೊಂದಿಗೆ ಹೊರಗೆ ನಡೆದ. ರೂಡ್ಡ ಪ್ಪನು ಕೇಳಿದ ಕುಶಲ ಪ್ರಶ್ನೆಗಳಿಗೆ ಉತ್ತ ಕ್ತ ವೀಯುತ್ತ ಮಾರ್ತಸ್‌, ವು ನಿಮ್ಮ ಸಿಸಿಲಿ ರಾಜ್ಯಕ್ಕೆ ಹೋಗುವ ಮೊದಲು ಕಲ ದಿನ ನನ್ನ ಲ್ಲ 'ರುವಿರಲ್ಲವೆ? ನಾನು ಖರೀದಿ ಮಾಡಿ ಕೊಂಡು ಬಂದಿರುವ ಒಂಬತ್ತು ಹ.ಡುಗಿಯರಲ್ಲಿ ಒಬ್ಬಾಕೆ ಸ್ಪೇನಿನವಳು. ಹುಣ್ಣಿ ಮೆಯ ಚಂದ್ರ | | ಚಕ್ರವರ್ತಿ ನೀರೋ ನಂತಿದ್ದಾ ಛೆ. ಅವಳು ನಿಮಗೆ ನನ್ನ ಇಣಣಿಕೆ” ಎಂದ "ರೊಡ್ಡಪ್ಪ ಪ್ಬ ಅದಕ್ಕೆ, “ಆ ಮಾತು ಕೇಳ ಬೇಕ? ಕಲ ನೆ” ಏಕೆ, ತಿಂಗಳೆರಡು ತಿಂಗಳು ಬೇಕಾದರೂ ಇರುತ್ತೇನೆ” ಎಂದ. ಒಳಿಕ ಮಾರ್ಕರ್‌ ತಾನಿಲ್ಲದಾಗ ನಡೆದ ಸಮಾಚಾರಗಳ ಬಗ್ಗೆ ಕೇಳಿದ ಪೆಟ್ರೊನಿಯಸ್‌ ಹೇಳಿದ; “ನೀನು ಕೇಳಿರಬೇಕು, ಹೆಂಡತಿ ಅಗ್ರಿ ಯಿನಾ ಮತ್ತು ತಾಯಿ ಆಕ್ವೇವಿಯಾಳನ್ನು ನೀರೋ ಕೊಲ್ಲಿಸಿದ್ದಾನೆ. ಅವರಿಬ್ಬ ೂ ರಾಜ್ಯ ದಲ್ಲಿ ಸುವ್ಯ ಸ್ಟೆ. ಇರದೇ ಕು ಎಂದು ಜೃ ಸುಸಿದ್ದೇ ಅವರ ಟೆಕೌಭವಾಯಿತ. ನೀರೋ ಈಗ ಪಿಪ ಯಿ.ಯಾ ಎಂಬ ಲಂಪಟಳೂ ಸ ಚ್ಚ ಂದಳೂ ಅದ ಹೆಂಗಸನ್ನು ಲಗ್ನವಾಗಿದ್ದಾನೆ. ಅದರಿಂದ ದರ ಬಾರಿನಲ್ಲಿ ಅಸಂತೋಷ ಹಬ್ಬಿದೆ. ಸೇಲವರಂತೂ ನೀರೋನ ಬದಲು ಗಾಲ್ಫಾನನ್ನು ಸೀಜರನನ್ನಾಗಿ ಮಾಡಲು ಬಯಸುತ್ತಿದ್ದ." “ಯಾರು ಸೀಜರ್‌ ಆದರೇನು? ಬಲಲ್ಲ ಒಂದೇ. ಸೈನಿಕರಿಗೆ ಸಂಬಳ ಕೊಡಲು ರಾಜ ಬೊಕ್ಕಸದಲ್ಲಿ ಧನವಿರುವ ವರೆಗೆ ರೋಮ್‌ ಅಮಂರವಾಗಿರುವುದು. ಪೆಟ್ರೊನಿಯ.ಸ್‌ ಭಿ “ನೀನಿನ್ನೂ ತಾರುಣ್ಯ ದ ಮದದಲ್ಲರುವ ಯೋಜ ತ್ರ ಆಗೊಮ್ಮ ಈಗೊಮ್ಮೆಯಾದರೂ ಪರಮಾತ್ಮನನ್ನು ನೆನಸು ತ್ತಿರು” ಮಾರ್ಕಸಔನಿಗೆ ಈ ಮಾತಿನ ಮರ್ಮ ಹೆೊಳೆ ಯಲಿಲ್ಲ. ವ`ರುದಿನ ನಿವೃತ್ತ ವೃದ್ಧ ಸೇನಾಪತಿ ಪ್ಲಾಟಿ ಯೆ.ಸನ ಹೂದೊ/ಟದಲ್ಲಿ ಅಡ್ಡಾಡುತಿ ದ್ಡಾಗ ಮಾರ್ಕಸ್‌ನಿಗೆ ಹೂಗಿಡಗಳ ನಡ.ವೆ ಕುಳಿತಿದ್ದ ಫುವಮಾರಿ ಲೀಜಿಯಾಳು ಕಂಡಳು. ಸೈನಿಕ ವೇಷದಲ್ಲಿ ಅಡಗಿದ್ದ ಮಾರ್ಕಸ್‌ನ ಕಲಾಸಕ್ತಿ ಕೆರಳಿತು. ಈ ಸುಂದರಿಗಾಗಿಯೆ. ಆತ ಬದ. ಸನೊ ಎನಿಸಿತು. ಐಲಾ! ಇದು ವರೆಗೆ ಈ ಗುಲಾಬಿ. ಹೂವಿನಂಥ ಹ.ಡುಗಿ ಬಲ್ಲಿ ಅಡಗಿದ್ದಳು ಲೀಜಿಯ ಕೂಡ ಮುಗ್ಧಳಾಗಿ ದೃಷ್ಟಿಯಿಂದ ಮಾರ್ಕಸ್‌ನನ್ನು ಪ್ರೇಮಭರಿತ ನೋಡುತ್ತಲಿ ೧೧೫ ದ್ವಳು. "ನ್ನ ಹೆಸರು?” ಮಾರ್ಕಸ್‌ ಕೇಳಿದ. “ಲೀಜಿಯಾ.” “ನೀನಿಲ್ಲಿ ಬೌಕರಳೆ? "ವ್ರ ಮನೆಯಲ್ಲ ನ್ಲ ರೂ ನೌಕರರಿಲ್ಲ. ವೃದ್ಧ ಸೇನಾಪತಿಯ ಮಗಳೆನ್ನಿಸಿಕೊಳ್ಳ ವ ಭಾಗ್ಯ ನನ್ನದಾಗಿದೆ.” ಹತಪ್ರ ನಂತಾದ ಮಾರ್ತಸ್‌ "ಮೂರು ವರ್ಷ ಒಂದೇ ಸವನೇ ಯುದ್ಧ ಮಾಡುತ್ತ ಮಾಡುತ್ತ ನನ್ನ ಬುದಿ ಭ್ರಂಶವಾಗಿ ಹೋಗಿದೆ,” ಎಂದ ಗ ಮಾಡುತ್ತಿದ್ದಾಗ ಮತ್ತೆ ಮಾರ್ಕಸನ ಕಣ್ಣು ಲೀಜಿಯಳನ್ನ ಸಂಧಿಸಿತು. ಇಬ್ಬರ ಗುತ ಬಸದುಕೊಳ್ರತೊಡಗಿದವು. ಸತ ೬ಯಳ ಮೇಲೆ ತನ್ನ ಪ್ರಭಾವ ಬಿಃರಲೆಂದು ಮಾರ್ಕಸ್‌ ತನ್ನ ಶೌನ್ಯದ *ಥೆಗಳನ್ನು ಹೇಳ ತೊಡಗಿದ. ವೃದ್ಧ ಸೇನಾಪತಿಯ ಹೆಂಡತಿ ಪಂಪಾನಿಯಳಿಗೆ ಗ.ಟ್ಟು ಗೊತ್ತಾಗಿ ಅವಳು ಅವ ರಿಬ್ಬರ ಪರಿಚು ನರಾಡಿ ಕೊಟ್ಟಳು “ಇವಳೆ ಹೆಸರು ಕಲೀನಾ ಎಂದಿತ್ತು. ಆದಕೆ ಇವಳು ಲ(ಜಿಯದವಳ:ದ್ದರಿಂದ ನಾವಿವಳನ್ನು ಲೀಜಿಯ ಎಂದ. ಕರೆಯುತ್ತಿದ್ದೇವೆ ಇವಳು ನನ್ನ ಸಾಕು ಮಗಳು. ಇವಳ ಕಥೆ ದಾರುಿಣವಾದದ್ದ.. ಇವಳೆ ತಂದೆ ಲೀಜಿಯದ ಬಾದಶಾಹನಾಗಿದ್ದ. ಲೀಜಿ ಯ.ವನ್ನು ಗೆದ್ದಾಗ ಇವಳು ದಾಸಿಯೆಂದು ನನಗೆ ದೊರೆತಿಳು.” ಮಾರ್ಕಸ್‌ ಲೀಜಿಯ.ಳ ಬಗ್ಗೆ ಇನ್ನೂ ಮಾತ ನಾಡಬೇಕೆಂದಿವ್ನಾ ಗೆ ಪ್ಣಾ ಟಿಯೆಸನ ಭೆ ಗಾಗಿ. ಟಾರ್ಸಸ್‌ನ ಪಾಲ್‌ ಬಂದಿದ್ದಾ ಕೆಂದು ಸುದಿ ಬಂತು. ಪಾಲ್‌ ಒಬ್ಬ ಯಹೂದಿ ಧರ್ಮಾಧಿ ಕಾರಿ. ಅವನನ್ನು ಕಣಣಲೆಂದು ಪ್ಲ್ಲಾ ಟಿಖೆಸ್‌ ಎದ್ದಹೋದ ಇನ್ನೊಂದು ಕೊಣೆಯಲ್ಲಿ ವೆ.ಲ್ಲಗೆ ಪ್ಲಾಟಿಯೆಸ್‌ ಕೇಳಿದ; “ಪಾಲ್‌, ಪೀಟ ರನ ಪತ್ತೆ ಶತ್ತಿತೆ?” "ಸರಿಯಾಗಿ ಹತ್ತಲಿಲ್ಲ. ಅವರು. ಜೆರುಸ ಲೇಮ, ಪರ್ಶಿಯ ಮತ್ತು ಪೂರ್ವದಿಕ್ಕಿ ನತ್ತ ಹೋಗಿದ್ದಾರಂತೆ. ಆದಕೆ ಅವರು ಇನ್ನು ಯಾವ ದಿನವಾದರೂ ಇಲ್ಲಿಗೆ ಬರಬಹುದು.” ೧೧೬ “ಇಲ್ಲಿಗೆ? ಕೋಮ್‌ಗೆ?” ಪ್ಲಾಟಿಯೆಸ್‌ ಪ್ರಸನ್ನನಾದ. “ಪೀಟರ್‌ ಆರಂಭಿಸಿದ ಕಾರ್ಯಕ್ಕೆ ಫಲ ಪ್ರಾಪ್ತಿಯ ದಿನಗಳು ಬಂದಂತಿವೆ. ಗ ಮೇಲೆ ಸು ಚಿತ್ರ ಬಿಡಿಸುವ ಜನರು ನನಗೆ ಐಲ್ಲೆ ಲ್ಲಿಯೂ 40 ಇಬ[ಿ ನಾನವಕೊಡನ ನಮ್ಮ ಕಾರ್ಯದ ಚರ್ಚೆ ಮಾಡಿದೆ" ಪಾಲ್‌ ಹೇಳಿದ. “ಕಾರ್ಯ ಭಯಂಕರವಾದದ್ದ. ಮೇಲೆ ಸಂಶಯ ತಾಳುತ್ತಿದ್ದಾರೆ. ಏನಾಗುವುದೋ ನೋಡಿಯೆಬಿಡೋಣ.” ಕ್ರಿಶ್ಚನ್ನರ ಆಗಲಿ. ಅಂದೇ ರಾತ್ರಿ ತೋಟದ ಕೆರೆಯ ದಂಡೆಯಲ್ಲಿ ಕುಳಿತು ಲೀಜಿಯ ಮಾರ್ಕಸನನ್ನು ಕುರಿತು ಯೋಚಿಸುತ್ತಿದ್ದಳು. ಪಾಲ ಬಂದ ಸುದ್ದಿ ಫೇಳಿ ಅವಳೂ ಉತ್ತ (ಜಿತಳಾಗಿದ್ದ ಳು. ಅವಳು ಕೂಡ ತನಗರಿವಿಲ್ಲದಂತೆಯ ನಲದ ಮೇಲೆ ಮೀಸಠಿನ ಚಿತ್ರ ಬಿಡಿಸತೊಡಗಿದ್ದಳು. ಚಿತ್ರ ಬಿಡಿಸುವುದರಲ್ಲಿ ತನ್ನ( ಯಳಾಗಿದ್ದ ಅವಳಿಗೆ ತಕ್ಷ ಸೆರಗು ಜಾರಿ 'ಿದ್ದಿರ ವುದೂ ಗಮನಕೆ ಬರಲಿಲ್ಲ. ಅಷ್ಟರಲ್ಲಿ ಅವಳೆದುರು ಬಂದು ನೀತ ಮಾ- ಕೆ "ಯಾ ರನ್ನಾದರೂ ಕಾಯುತ್ತಿ ರುವಿಯಾ? ನನಗಂತೂ ನಿನ್ನ ವಿಚಾರದಿಂದ ನಿದ್ದೆ ಯೆ ಬರ ಲಿಲ್ಲ' ಎಂದ. “ಹೌದು. ಯಾರನ್ನೊ ಕಾಯುತ್ತಿದ್ದೆ.” “ನಿನ್ನ ಇಚೆ ಕ ಪೂರ್ತಿಯಾಯಿತೆ ?' ಹಂ. ಕ ಅಷ್ಟರಲ್ಲಿ ನೆಲದ ಮೇಲೆ ಮೀನಿನ ಚಿತ್ರ ವನ್ನು ಕಂಡ ಮಾರ್ಕಸ್‌ "ನಾನೊಂದು 0 ನು ಎಂದು ತಿಳಿಯುತ್ತೀಯಾ 1” ಎಂದು *ೇಳಿದ. ಲೀಜಿಯಾ ನಾಚಿಕೊಂಡು ಉತ್ತರವೀಯಲಿಲ್ಲ ಮಾರ್ತಸನೇ ಮತ್ತೆ “ನಾಳೆ ನಮ್ಮ ವಿಜಯೋ ತ ಸವವನ್ನು ನೋಡಲು ಬರುವಿ ತಃ! ಬ0ದು ದ. “ಇಲ್ಲ. ನಾನೀಗ ಹೋಗುತ್ತೇನೆ.” "ಯಾಕೆ ನಾನು ಮತ್ತು ನನ್ನ ವಿಜಯ ನಿನಗೆ ಮೆಚ್ಚಿಕೆಯಾಗಿಲ್ಲವೆ | ಅವಳನ್ನು ತಡೆ ಯುತ್ತ ಮಾರ್ಕಸ್‌ ಕೇಳಿದ. ಕಸ್ತೂರಿ, ಮಾರ್ಚ್‌ ೧೯೬೨ “ರಕ್ತಪಾತದಿಂದ ಪ್ರಾಪ್ತವಾದ ವಿಜಯ ನನಗೆ ಸೇರುವುದಿಲ್ಲ. “ರಕ್ತ ಡಾ 1 ಅಲ್ಲ. ಜಗತ್ತಿನ ಸಾಂಸ್ಕೃತಿಕ ಐಕ ಫಕ್ಕೌಗಿ- ದಕ ಕ ಕ್ಕಾಗಿ ರಕ್ತವನ್ನೇಕೆ ಹರಿಸು ತ್ತೀರಿ? ಸೆರೆಯಾಳುಗಳಿಂದ ರಥವನ್ನೇಕೆ ಎಳೆ ಸುತ್ತೀರಿ? ಯಾವ ಸಮಾಜದಲ್ಲಿ ಗುಲಾಮರಿ ಲ್ಲವೊ ಅಂಥ ಸಮಾಜದ ಕಲ್ಪನೆಯನ್ನು ಪಾಲ್‌ ಮಾಡಿದ್ದಾರೆ.” "ಆ ಮುದಿ ದಾರ್ಶನಿಕ! ಹುಂ! ಅವನ ತಲೆ ಕೆಟ್ಟಿದೆ” ಎನ್ನುತ್ತ ಮಾರ್ಕಸ್‌ ಲೀಜಿಯ ಳನ್ನು ತನ್ನ ಬಾಹುಗಳಲ್ಲಿ ಬಂಧಿಸಿದ. ಲೀಜಿಯ ತಿರಸ್ಕಾರದಿಂದ “ಹೆಣ್ಣಿನ ಹೈದಯ ವನ್ನು ಗೆಲ್ಲುವ ರೀತಿಯೇನು ಇದು? ಇಂಥ ವ್ಯವಹಾರ ಪ್ರೇಮವನ್ನು ತಿರಸ್ಥಾರವನ್ನಾಗಿ ಮಾಡುತ್ತದೆ” ಎಂದಳು, ಅವಳ ಮಾತಿನ ಪೆಟ್ಟು ತಗಲಿದ ಮಾರ್ಕಸ್‌ ಸಿಟ್ಟಿನಿಂದ “ರೋಮ್‌ನಲ್ಲಿ ನೀನು ತಲೆಹೊಣೆಯ ಗಿ ಎಂಬುದನ್ನು ಮರೆಯದಿರು” ಎಂದ. ಜಾ ಅವನ ಬಾಹುಗಳಿಂದ ಮುಕ್ತಳಾದಲೀಜಿಯ ಅಲ್ಲಿಂದ ಹೋಗಿಬಿಟ್ಟ ಳು. ಮಾರ್ಕ ಸ್‌ ಅವಳತ್ತ ದಾವಿಸಿದಾಗ ಕತ್ತಲೆ ಯಿಂದ ಹೊರಬಿದ್ದು ಬಂದ ಯುರೂಸಸ್‌ ಅವ ನನ್ನು ತಡೆಗಟ್ಟಿ "ಸೇನಾಪತಿ, ತಡೆಯಿರಿ" ಎಂದ. “ಸರಿ, ನಾರು ಗೆ "ನಾನವಳ ಸಂರಕ್ಷಕ. ಮೊದಲು ಇವಳ ತಂದೆ ಬಾದಶಾಹನ ಸಂರಕ್ಷಕನಾಗಿದ್ದೆ. ಈಗ ಇವಳ ಸಂರಕ್ಷಕನಾಗಿದ್ದೇನೆ.” ಅಲ್ಲಿಂದ ಹೋಗುತ್ತ ಮಾರ್ಕಸ್‌ "ಮುದಿ ಗೂಬೆಯೆ, ಅವಳನ್ನು ಸಂರಕ್ಷಿಸಿಕೊ ಹಾಗಾದರೆ” ಎಂದನು. ಲೀಜಿಯ ಪಾಟಿಯೆಸೌನ ಕೋಣೆಯಲ್ಲಿದ್ದ ಯೇಸುವಿನ ಮೂರ್ತಿಯ ಬದುರು ಪ್ರಾ ರ್ಥನೆ ಮಾಡುತ್ತ, “ದೇವಾ, ನನ್ನ ಕ್ರೋಥ- ತರ್ಷಗ ಛನ್ನು ಕ್ಷಮಿಸು. ನನಗೇನಾಗಿದೆಯೂ ತಿಳಿಯೆನು” ಸು ಬೇಡಿಕೊಂಡಳು. ವಿಜಯೋತ್ಸವ! ರೋಮ್‌ ನಗರವೆಲ್ಲ ಉಲ್ಲಾ ಚಕ್ರವರ್ತಿ ನೀರೋ ಸದಿಂದ ಕುಣಿಯುತ್ತಲಿತ್ತು. ಅರಮನೆಯ ಎದು ರಿನಲ್ಲಿ ಬಲಿ ಪೀಠದ ಮೇಲೆ ದೇವತೆಗಳಿಗೆ ಬಲಿ ಕೊಡಲೆಂದು ನಾನಾ ಮೃಗಗಳನ್ನು ತಂದು ನಿಲ್ಲಿ ಸಿದ್ದರು. ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ನೆಕೆದಿದ್ದೆ ಜನಸ್ತೋಮ ಸೀಜರ್‌ ನೀರೋನ ಜಯಜಯ ಕಾರ ಮಾಡುತ್ತಲಿತ್ತು. ಅರ್ಧನಗ್ನ ಸ್ತ್ರೀಯರ ನರ್ತನ ನಡೆದಿತ್ತು. ಆದರೆ ನೀರೋನನ್ನು ಅರಮನೆಯ ಮಾಳಿಗೆಗೆ ಕರತರಲು ದರಬಾರಿನವರು ತುಂಬ ಪ್ರಯತ್ನಿಸ ಬೇಕಾಯಿತು. ಅಂತೂ ಕೊನೆಗೆ ಆತ ಸಮ್ರಾಜ್ಞಿ ಪಿಪಯಿಯಾಳೊಂದಿಗೆ ಮಾಳಿಗೆಯ ಮೇಲೆ ಬಂದು ನಿಂತ. ನಜ “ನೀರೋ, ನೀರೋ" ಎಂದು ಕೇಳೆ ಹಾಕಿದರು. ದೂರ, ಬಹು ದೂರದಲ್ಲಿ ನಿಂತಿದ್ದ ಗಿಡ್ಡ ಹೆಂಗಸೊಬ್ಬಳು ತಿರಸ್ಕಾರದಿಂದ, “ನೀರೊ! ಹೆಂಡತಿ. ಮತ್ತು ತಾಯಿಯನ್ನು *ಶೊಲೆಗೈದ ಪಾಪಿ !” ಎಂದಳು. ಅವಳ ಗಂಡ, "ಸುಮ್ಮನಿರು ಮೂರ್ಜಳೆ. ನಮ್ಮನ್ನೆಲ್ಲ ಕೊಲ್ಲಿಸಬೇಕೆಂದಿರುವಿಯೇನು?” ಎಂದು ಗದರಿಸಿದ. ಅಲ್ಲಿಯೆ ಧೂಳಿನಿಂದ ಮಲಿನ ವಾದ ಬಟ್ಟಿ ತೊಟ್ಟಿ, ಉದ್ದ ಬಿಳಿಗಡ್ಡದ ವೃದ್ಧ ನೊಬ್ಬ ನಿಂತಿದ್ದ. ಆತನೇ ಸಂತ ಪೀಟರ್‌. ಆತ ಆ ಹೆಂಗಸಿನ ಬಳಿ ಬಂದು ನಿಂತ. ಅವಳು ಮತ್ತೆ, “ಯಾರಿಗೆ ಗೊತ್ತಿಲ್ಲ ಈ ಮಾತು? ನೀರೋ ಪಶು, ಕೊಲೆಪಾತ*ಿ” ಎಂದಳು. ಅವಳನ್ನು ಹೊಡೆಯಲೆಂದು ಎತ್ತಿದ ಅವಳ ಗಂಡನ ಕ್ಕೆ ಓೀಟರನನ್ನು ಕಂಡು ಕೆಳಗಿಳಿಯಿತು. ಸಂತ ಆ ಹೆಂಗಸನ್ನು ಸಮಾಧಾನಪಡಿಸುತ್ತ “ಯಾವ ಮನುಷ್ಯನೂ ಪಶುವಾಗಲಾರ” ಎಂದ. ಅಷ್ಟರಲ್ಲಿ ಹೂಗಳಿಂದ ಶೃಂಗರಿಸಲ್ಪಟ್ಟ ರಥ ದಲ್ಲಿ ಮಾರ್ಕಸ್‌ ಬಂದ. ಜನರೆಲ್ಲ ಅವನನ್ನೇ ನೋಡುತ್ತಿದ್ದರು. ಆತ ಮಾತ್ರ ಲೀಜಿಯಳನ್ನು ಹುಡುಕುತ್ತಿದ್ದ. ಅವಳು ನಿಜವಾಗಿಯೂ ಬಂದಿ ಲ್ಲವೆ? ರಥ ನೀರೋನ ಎದುರು ಬಂತು. ಮಾರ್ಕಸ್‌ ನೀರೋನಿಗೆ ವಂದನೆ ಸಲ್ಲಿಸಿದ. “ಇವನೇ ಏನು ಮಾರ್ಕಸ್‌? ಬಹಳ ಸುಂದರ ತರುಣನಾಗಿದ್ದಾನೆ” ಎಂದು ಏಪಯಿಯಾ ತನ್ನ ಬಳಿ ಇದ್ದವರಲ್ಲೊಬ್ಬಳಿಗೆ ಹೇಳಿದಳು. ೧೧೭ ಅಂದು ರಾತ್ರಿ ಬಹು ಖಿನ್ನ ಸ್ವರದಲ್ಲಿ ಮಾರ್ಕಸ್‌" ಪೆಟ್ರೊನಿಯಸನನ್ನು ಕೇಳಿದ ಸ " ತಲೆಹೊಣೆಗೆಂದು ದಾಸರಾಗಿರುವವರನ್ನು ಮಾರಾಟಿ ಮಾಡಲು ಬರುವುದಿಲ್ಲವೆ?” " ನಿನಗೆ ಇಜಿಪ್ತದ ರಾಜ್ಯವನ್ನು ನೀರೋ ಕೊಡಲಿದ್ದಾನೆ. ಇವೆಲ್ಲ ಎಚಾರಗಳಿಂದ.... “ಮೊದಲು ಹೇಳಿ, ಅಂಥವರ ಬಗ್ಗೆ ಕಾಯದೆ ಏನಿದೆ? “ಯಾರನ್ನು ಕೊಳ್ಳಬೇಕೆಂದಿರುವಿ? ತ ಪ್ಲಾಟಿಯೆಸನಲ್ಲಿ ಹೊಣೆಯ ದಾಸಿಯಾಗಿ ರುವ ಲೀಜಿಯಳನ್ನು.” "ಅಂಥವರು ರಾಜನ ಸಂಪತ್ತು. ನಿನೆಗೆ ಇಜಿ ಪ್ರದ ರಾಜ್ಯ...” “ ನನಗೆ ಲೀಜಿಯ ಬೇಕು. ” " ಸರಿ, ವಿಚಾರ ಮಾಡೋಣ ” ಪೆಟ್ರೊನಿಯಸ್‌ ಗಂಭೀರ ಸ್ವರದಲ್ಲಿ. ಎಂದ ಮರುದಿನ ಬಲವಂತದಿಂದ ಲೀಜಿಯಾಳನ್ನು ರಾಜಭವನಕ್ಕೆ ಕರೆಸಿದರು. ಅವಳು ಅಳುತ್ತ ಕರೆಯುತ್ತಲೇ ಹೋದಳು. ಆದಕೆ ಅವಳು ಹೋಗುವಾಗ ನೀರೋನ ಪರಿತ್ಯಕ್ತ ಪತ್ನಿ ಏಸ್ಟೆಗೆ ಒಂದು ಗುಪ್ತ ಪತ್ರವನ್ನು ಪಂಪಾನಿಯ ಕೊಟ್ಟಿದ್ದಳು. ಲೀಜಿಯಾ ರಾಜಭವನದಲ್ಲಿ ಮೊಟ್ಟಮೊದಲು ಸ್ಸೈೆಯನ್ನು ಭೆಟ್ಟಿಯಾದಳು. * ನನ್ನನ್ನೇಕೆ ಇಲ್ಲಿ ಕರೆಸಿದ್ದಾರೆ1 ” ಎಂದು ಅವಳು ಪ್ರಶ್ನೆ ಮಾಡಿದಳು. ಲೀಜಿಯಳ ಕೊೊಧವೆಲ್ಲ ಏಕ್ಟೆಯ ಸುಂದರ ಮುಖವನ್ನು ಕಂಡು ಕರಗಿದಂತಾ ಯಿತು. ಏಳ್ಛೆ ಅಂದಳು : " ಸಮ್ರಾಟ ನಿನ್ನನ್ನು ಕರೆಸಿದ್ದಾನೆ. ತ " ಆದರೆ ಆತ ನನ್ನನ್ನೆಂದೂ ನೋಡಿಲ್ಲ.” “ ಇರಬಹುದು. ಹತ್ತು ವರ್ಷಗಳ ಹಿಂದೆ ನನ್ನನ್ನಿಲ್ಲಿಗೆ ತಂದಾಗಲೂಆತ ಮೊದಲುನನ್ನನ್ನು ನೋಡಿರಲಿಲ್ಲ. ಆದಕೆ ಈಗ ನಿನ್ನನ್ನು ಕಕಿಸಿರುವ ಕಾರಣ ಬೇರೆಯೆ ಇರಬೇಕು. ಏಕೆಂದಕೆ ಈಗ ಸಮ್ರಾಟನ ಮೇಲೆ ಪಿಪಯಿಯಾಳ ಅಧಿಕಾರ ನಡೆಯುತ್ತಿದೆ. ಇರಲಿ ಆ ಮಾತು. ನೀನೀಗ ಸ್ನಾನ ಮಾಡು. ನಿನಗಾಗಿ ಬಚ್ಚಿಗಳು ಸಿದ್ಧವಿವೆ' ದಿ೧೮ ಎಂದಳು ಏಕ್ಟೆ. ಬಟ್ಟಿ ಧಂಸಿಯಾದ ಮೇಲೆ ಲೀಜಿಯಳನ್ನು ಸಮ್ರಾ ಬ ನೀರೊನ ಖುರ್ಚಿಯ ಯಿ ಜಾ ಮಂಚದ ಮೇಲೆ ಒಯ್ದು ಕೂತ್ರಿಸಿ ದರು. ಅವಳು ಕ. ಛತುಕೊಳ್ಳು ತ್ರಿದ್ದಂತೆ ವ ರಸ ವತ್ತುಪೆಟಿೂ ಬನಿಯನ್‌. 1] ಏಕ್ವೆ ಹೇಳಿದಂತೆ ನ್ನನ್ನು ಕರೆಸಿದ್ದರ ಕಾರಣ ಬೇಕಿಯೆ, ಇರಬೇಕು ಎಂದು ಲೀಜಿಯಳಿಗೆ ಅನಿ ಸಿತು. ಅವಳು ಕ್ರೋಧದಿಂದ ಉರಿದೆದ್ದಳು, ಸರದಾರರು, ದಾಸದಾಸಿಯರು ಬರತೊಡಗಿ ದರು. ಹ.ಲಿಗಳ ಮಧ್ಯ ಇರುವ ಚಿಗರಿಯಂತಾ ದಳು ಲೀಜಿಯ. ಮಾರ್ಕಸ್‌ ಅವಳ ಬಳಿ ಬಂದು ನಿಂತು ಮುಗುಳ್ನಕ್ಕ. ಲೀಜಿಯ ಸಿಟ್ಟಿನಿಂದಲೇ “ನನ್ನನ್ನು ಮನೆಗೆ ಕಳಿಸಿರಿ” ಎಂದಳು. ಮಾರ್ಕಸ್‌ ಉತ್ತರ ಕೊಡ:ವ ಮೊದಲೇ ನೀರೋ ಮತು ಪಿಪಯಿಯಾ ಬಂದರು. “ಇವಳೇ ಏನು ಆ ದಾಸಿ?” ಎಂದು ಕೇಳಿದ ನೀರೋ. “ ಹೌದು ಪ್ರಭೊ, ಇವಳೇ ಅವಳು. ತಾವು ಉದಾರರು. ವ.ಹಾಪುರುಷರು' ಮಾರ್ಕಸ್‌ ಉತ್ತ ರವಿತ್ತ. “ ನಿನ್ನ ಆಯ್ಕೆಯನ್ನು ಮೆಚ್ಚತ್ತಿದ್ದೇನೆ. ಇನ್ನು ಇವಳನ್ನು ಒಂದಿಷ್ಟು ಸಮಿಸತಡೀದ ನೋಡುತ್ತೇನೆ” ಗೆ ಸತು! ಆಸನ ಬಿಟ್ಟಿದ್ದ ಲಿ(ಜಿಯಳ ಬಳಿ ಬಂದು ನಿಂತು, ಟಾಟ ಯುದ ದಲ್ಲಿ ತೋರಿದ ಸಾಹಸ ವ.ತ್ತು ಸ್ವಾಮಿ ಭಕ್ತಿ ಗಾಗಿ: ಮಾರ್ಕಸನಿಗೆ ನಿನ್ನನ್ನ `'ಬಹ.ಮಾನ ವೆಂದು ಕೊಡುತ್ತಿದ್ದೇನೆ. ಇಂದಿನಿಂದ ಪ್ಲಾಟಿ- ಯೆ.ಸ ನಿನ್ನ ಸಂಂಕ್ಷಕನಲ್ಲ' ಎಂದ. ನೀರೊ ಹೊರಟುಹೋದ. ಲೀಜಿಯಳನ್ನು ಮತ್ಸರದಿಂದ ನೋಡುತ್ತ ಏಪಯಿಯಾ ಜನನ ಹಿಂದೆಯೆ ಹೋದಳು. ಅಲ್ಲಿದ್ದ ಎಲ್ಲರೂ ಒಬ್ಬೊಬ್ಬರಾಗಿ ಹೊರಟು ಹೋದರು. ಏಕಾಂತ ಲಭಿಸಿದೊಡನೆ ಮಾ- ರ್ಷಸ್‌ ನುಡಿದ: “ಲೀಜಿಯಾ, ಇನ್ನು ನಿನ್ನ ಹೈ ದ ಯದಲ್ಲಿ ನನಗಾಗಿ ಪ್ರೇಮವನ್ನು ಹುಟ್ಟಿ ಸಿಕ. ಜೀವನದ ಆನಂದದ ಕಣ ಬಂದಿದೆ ಈಗ” “ ನನ್ನ ದೇಹದ ಮೇಲೆ ನಿಮ್ಮ ಅಧಿಕಾರ ಕಸ್ತೂರಿ, ಮಾರ್ಚ ೧೯೬೨ ವಿದೆ, ನಿಜ. ಆದರೆ ನಾನು ನಿಮಗೆ ನನ್ನ ಪ್ರೇಮ ವನ್ನು ಅರ್ವಿಸಲಾಕಿ” ಲೀಜಿಯ ದ. ಚಿತಸ ಸ್ವರ ದಲ್ಲಿ ಸ “ ಪ್ರೇಮ ಮಾಡದಿದ್ದರೆ ನಿನ್ನನ್ನು ಚಾಬೂಕಿ ನಿಂದ ಹೊಡೆಯಿಸುವೆ ? “ ಏನು ಬೇಕಾದ್ದು ಮಾಡಿರಿ. ನಿಮಗಾಗಿ ದೇವ ರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವೆ” ಕ್‌ು ಉನ್ವಿಗ್ನ ತೆಯಿಂದ ಅವಳ ಭುಜ ವನ್ನು ಹಿಡಿದ. ಗತ ಇಲ್ಲವೊ, ಅಷ್ಟರಲ್ಲಿ ಸೇಎಕನೊಬ್ಬ ಬಂದು “ಸೇನಾಪತಿ, ಸಮ್ರಾ ಜ್ಜ ಯ.ವರು ತಮ ನ್ನ್ನ ಈಗಿಂದೀಗಲೇ ಬರ ಸಳ ದ್ಮಾ ಕಿ ಎಂದ. ತ ಜಿಯಳನ್ನು ಒಸಿ ಸೇವಕನೊಡನೆ ನೆ ಪೆಟ್ರೊ- ುಸನ ಮನೆಗೆ ತಳು ಮಾರ್ಕಸ್‌ ಸಮ್ರಾ ಕ ಯು ಬಳಿಗೆ ನಡೆದ. ಕೋಯ ಲ್ಲಿ ಅವಳೂ ಬ್ಬಳೇ ಕ.ಳಿತಿದ್ದ ಳು. ಮಾರ್ಕಸನನ್ನು ತನ್ನ ಸ್ಯ ಗ್ಗ ಲಲ್ಲಿಯೆ ಕೂಡ್ರಿ ಸಿಕೊಂಡಳು ಬಸು ಕ್ಸೆಲಿದ್ದ 'ಮದ್ಯ ದಬ! ಟ್ವ್ವಲನ್ನು ಒರಿದು ಮಾಡಿದಳು. ಅವಳ. ಮರಸ , ಇನ್ನೂ ನಿನಗೆ ಲೀಜಿ- ಯಳ ಹೈ ದಯವನ್ನ ಗೆಲ್ಬ ವ್ರದಾಗಿಲ್ಲವೆಂದು ಕಾಣಿಸುತ್ತದೆ | ಳು “ ಹೌದು ಸಮ್ರಾ ಜ್ಞ ಹೊಸ ಕ:ದುರೆ ಬೇಗನೆ ಸಾಧ.ವಾಗುವದಿಲ್ಲ'” ವಿಪಯಿ.ಯಾ ಕೊಟ್ಟಿ ಮದ್ಯದ ಬಟ್ಟಲನ್ನು ಮಾರ್ಕ ನಿರಾಕರಿಸಲಾರದೆ ಹೋದ. ಏಪೆ ಯಿಯಾ ತುಂಬ ನಾಟಕೀಯ ಸ ಸ್ವ ರದಲ್ಲಿ ಹೇಳಿ ದಳು: “ಗಂಡು-ಹೆಣ್ಣು ಗಳ ಚಗಳದಲ್ಲಿ' ನನಗೆ ಕಾಣಿಸ. ವುದು ಕೇವಲ” ಸಮಯದ ಅಪವ್ಯಯ. ಈ ಜಗಳದಲ್ಲಿ ಶಕ್ತಿಯ ಅಪವ್ಕ್ಯ ಯ ಎಷ್ಟು ಗು ತ್ತದೊ ಹೇಳಲು ್ಠಾರದು. | ಮಾರ್ಕಸನಿಗೆ ಸಮ್ರಾಜ್ಞಿಯ ಇಂಗಿತ ತಿಳಿದು ಆತ ಅವಾಕ್ಕಾ ದ. ಸಮ ಜ್ಞ ಹೇಳಿದಳು; "ಮಾರ್ಕಸ್‌, "ನ ಮಚೆ ಗ ನಾನು ಸಮ್ರಾಜ್ಞಿ ಯಬ. ನನ್ನ ಹೃದಯವನ್ನು ಗುರುತಿಸು. ಜು ರ್ಪ. ನಿನ್ನ ಮುಖದಲ್ಲಿ ವಿಷವಿದೆ. ನನಗೆ ಆ ಬ ಬಲು ರುಚಿಯಾಗಿರುತ್ತ ಜ್ಜ ಮಾರ್ಕಸ್‌ ನಿರುಪಾಯನಾಗಿದ್ದ. ಆತ ಸಮ್ರಾಜ್ಞಿಯ ಆಜ್ಞಾಪಾಲನ ಮಾಡದೆ ವಿಧಿ. ಚಕ್ರವರ್ತಿ ನೀರೋ ಯಿರಲಿಲ್ಲ. ಲೀಜಿಯ ಹೋಗುತ್ತಿದ್ದಾಗ ಅವಳನ್ನು ಒಯ್ಯುತ್ತಿದ್ದ ಸೇವಕನನ್ನು ಏನೋ ನೆಪದಿಂದ ಹೊರಗೆ ಕಳಿಸಿ ಏಕ್ಟೆ ತನ್ನ ದಾಸಿಗೆ ಹೇಳಿ ಲಜಿಯಳಿಗಾಗಿ ಶಾಲು ತರಿಸಿದಳು. ಲೀಜಿಯ ಶಾಲನ್ನು ಹೊದ್ದ ಕೊಳ್ಳ ತ್ತಿದ್ದಾಗ ಬೇಕೆಂದೇ ನಿ ವ ಲಿಂದ ಪೌಡರಿನ ಡವಿ ಸಿಯನ್ನು ಉಬಳಿಸಿದಳು. ಪೌತರನ್ನು ಬಳಿಯ. ಬ ನೆಪ ದಲ್ಲಿ ಕಳಕ್ಕೆ ಬಾಗಿ ನೆಲದ ತ (ಲೆ ಮೀನಿನಾ- ಕ್ಸೃ ತಿಯನ್ನು ಬರೆದಳು. ಅದನ್ನು ಕಂಡು ಲೇಜಯ ಆತ್ಮ ಕೃಚಿಕಿತಳಾಗುತ್ತಿದ್ದಂತೆ ಏಕ್ಟೆ ಮೀನಿನ ಚಿತಿ ಸ ರನ್ನಳಿಸಿಬಿಟ್ಟ ಳು, ಹ ಶಾಲನ್ನು ಸರಿಪಡಿಸುವ ನೆಪ ಮಾಡಿಕೊಂಡು ಮೆಲ್ಲಗೆ “ಧೈರ್ಯದಿಂದ ಕೆಲಸ ಮಾಡಬೇಕು” ಎಂದಳು. ಸಿಟ್ಟಿನಿಂದ ಉರಿಯುತ್ತಲೇ ಮಾರ್ಕಸ್‌ ಪ್ಲಾ ಯೆ ಸ್‌ನಲ್ಲಿಗೆ ಬಂದು, “ಲೀಜಿಯಾ ಎಲ್ಲಿ?' ಎಂದು ಕೇಳಿದ. “ನನಗೆ ಗೂತ್ತಿಲ್ಲ' ಪ್ಲಾ ವಿತ್ತ “ಇಲ್ಲ. ನಿಮಗೆ ಖಂಡಿತ ಗೊತ್ತಿದೆ. ನನಗೆ ಅವಳನ್ನು ಒಬ್ಬಿ ಸಿರಿ.” “ನೀನೇಕೆ. ನನ್ನ ಮಾತು ನಂಬುವುದಿಲ್ಲ? ಅವಳು ನಮ್ಮ ಲ್ಲಿಂದ ಹೋದ ಮೇಲೆ ತಿರುಗಿ ನಾನವಳ ಮುಖ ನೋಡಿಲ್ಲ.” ಅಪ್ಪರಲ್ಲಿ ಬಂದ ಪಂಪಾನಿಯಾ ಕೂಡ ಹಾಗೆಯೆ ಹೇಳಲು ಮಾರ್ಕಸ್‌ ಶಾಂತನಾದ. ಲೀಜಿಯ ಅಲ್ಲಿಲ್ಲ ವೆಂದು ಅವನಿಗೆ ಖಾತ್ರಿಯಾಗಲು ಆತ ಪೆಟ್ರೊನಿಯ.ಸನಲ್ಲಿಗೆ ಹೋದ. ಆಗ ಪೆಟ್ರೊ- ನಿಯಸ್‌ ತನ್ನ ಸ್ಪೇನಿನ ಪ್ರೇಯಸಿಯೊಂದಿಗೆ ಉಪಾಹಾರ ಮಾಡುತ್ತ ಲಿದ್ದ ಮಾರ್ಕಸ್‌ ಬರಿ ಗೈಯಿಂದ ಬಂದು, “ಅವರಿಗೇನೂ ತಿಥಿ ಯದು” ಎನ್ನ್ನ ಲು ಆತ “ಅದೆಲ್ಲ ಸುಳ್ಳ, ಆದರೆ ನೀನ. ಹೀಗೆ. ಒಬ್ಬ ಸಾಮಾನ್ಯ ಹೆಂಗಸಿನ ಬೆನ್ನು ಹತ್ತಿ ಹುಚ್ಚನಂತೆ ಅಲೆಯುವುದು ಸರಿಯಲ್ಲ. ಅತಳಿನ್ನು ನಗೆ ಸಿಗಲಾರಳು. ನೀನು ಅವಳ ಹಂಬಲ ಟು (ನಾಳೆ ನನ್ನೊಡನೆ ಎಂಟಿಯಮ್ಮಿಗೆ ಉತ್ತರ ಅವಿ ಇ ಿಯೆಸ್‌ ೧೧೯ ನಡೆ... ಅಲ್ಲಿ ನಿನ್ನ ಮನರಂಜನೆಗೆ ಬೇಕಷ್ಟು ಸಾಧನಗಳಿವೆ' ಎಂದ ಪಿಬ್ರೊನಿಯಸ್‌. “ಆದರೆ ಸಮ್ರಾಟ ಇತ್ತ ಬಹ.ಮಾನವನ್ನು ನಾನು ಪಡೆಯ.ಲೇಬೇಕು.” (ತ ಪ್ಲಾಟಿಯೆಸನ ಪರಿಚಯವಿಲ್ಲ. ಆತನ ಮಿತ,ನಾದ ಆ ದಾರ್ಶನಿಕ ಪಾಲ್‌- ಟಾರ್ಸಸಿ್‌ ಸ ಗತ್ತುಗಾರ. ಆತನ ಮೇಲೆ ಸಮ್ರಾಟ ಎರಡ. ಬಾರಿ ಆಕೋಪವಿರಿಸಿದ್ದಾನೆ.” ಆವ ಆರೋಪ?” "ಆತ ಕ್ರಿಶ್ಚನ್ನ ನಲ್ಲವೆ? ನೀನೀಗ ಈ ತತ್ತಿಯ ಶೋಧಕ್ಕಾಗಿ ಕ್ರಿಶ್ಠ ನ್ನ್ನ ರ ಗೂಡ.ಗಳಲ್ಲಿ ಹ. 'ಡುಕ ಬೆ:ಕಾದೀತು. ಜೆ ನರೆಲ್ಲ ಯೇಸು ಎಂದು ಕರೆಯಲ್ಪಡುವ ಆ “ಾಜದ್ರೋಹಿ ಯಹೂದಿ ಯನ್ನೆ ದೇವರೆಂದು ಭಾವಿಸುತ್ತಾರೆ. ಪಾಲಿಸ್ತ್ವೈ ನಿ ನಲ್ಲಿ ಯೇಸುವನ್ನು ಶಿಲುಬೆಗೇರಿಸಿದರು 6 ಕೇಳಿದ್ದೇನೆ. ಈ ಯಹೂದಿ ಮತ್ತು ಗ್ರೀಕ ರಿಬ್ಬರೂ ಈ ಧರ್ಮದ ಅನುಯಾಯಿಗಳಾಗಿ ದ್ಮಾರೆ. ಅವರು ಗುಪ್ತವಾಗಿ ಸೇರಿ ರೋಮನ್‌ ಜನರಲ್ಲಿ ಅತ್ರದ್ಧೆ, ಅಪನಂಬಿಕೆಗಳನ್ನು ಹಬ್ಬಿಸು ತ್ತಾರೆ” “ಹಾಗಾದರೆ ನಾನು ಸೈನ್ಯದ ಸಹಾಯದಿಂದ ಲೀಜಿಯಳ ತೋಧ ಮಾಡುತ್ತೇನೆ.” “ಎಚ್ಚರದಿಂದ ಕಾರ್ಯ ಮಾಡು. ಈಕಿ ್ರಶ್ಚನ್ನರು ಬಲು ಧೂರ್ತರು ನೀನು ಒಗರು ಸೈನಿ ಕರನ್ನು ಶೋಧದಲ್ಲಿ ತೊಡಗಿಸಿದರೆ ಜಃ ನೀನೇನು ಮಾಡಿದರೂ ಲೀಜಿಯ ಸಿಗದಂತೆ ಮಾಡಿಬಿಡುತ್ತಾರೆ.” “ಹಾಗಾದರೆ ಏನು ಮಾಡಲಿ? ? ಇನೊಬ್ಬ ಗ್ರೀಕ್‌ ಜ್ಯೋತಿಷಿಯನು ಬಲ್ಲೆ. ಆತ ಒಲು ಆಸೆಬುರುಕ. ಶ್‌ ಒಂದಿಷ್ಟು ಹಣ ಚೆಲ್ಲಿದಕೆ ಆತ ನಿನಗೆ ಸಹಾಯ ಮಾಡ. ವ” ಆತ ಮನಸ್ಸು ಮಾಡಿದರೆ ತನ್ನ ಜೊ ತಿಷ್ಯ ದ ಬಲದಿಂದ ನಟ ಳನ್ನ 1 ನಿನಸ ಪ ಕಿಸಿಕೊಡಬಲ್ಲ. ಆತನ ಹಸರು ಚಿಲೋ ಎಂದು.” ರೋಮ್‌ ನ ಒಂದು ಕಿರಿದಾದ ಓಣಿಯ ಹೊಲಸು ಮನೆಯಲ್ಲಿ ಕುಳಿತು ಮಾರ್ಕಸ್‌ ಚಿ- ಲೋನ ಹತ್ತರ ಲ(ಜಯಳ ವಿಚಾರವಾಗಿ ಪ್ರಶ್ನೆ ೧೨೦ ಕೇಳುತ್ತಲಿದ್ದ. ಬಹಳಷ್ಟು ಲೆಕ್ಕಪಾಕಿ ಚಿಲೊ ಹೇಳಿದ. "ಬಲಾ, ಷು ಹುಡು? ಕ್ರಿಶ ಶನ್‌ ಧರ್ಮ ವನ್ನು ನದ ಳಲ್ಲ. ನೋಡಿಲ್ಲಿ" ಜ್‌ ಭಾಗ್ಯ ಪ್ರತೀಕ 'ಇಕ್ಕುನ್‌' ಆಗಿದೆ. ಗ್ರೀಕ್‌ ಭಾಷೆಯಲ್ಲಿ ಹಾಗೆಂದಕ ಮೀನು 1 ತ್ತದೆ.” " ಹೌದು. ಅವಳೊಮ್ಮೆ ನೆಲದ ಮೇಲೆ ಮೀನಿನ ಚಿತ್ರ ಬರೆದದ್ದನ್ನು ಕಂಡಿದ್ದೆ. ಆದರೆ ಈಗ ಅವಳಲ್ಲಿ? ಅವಳನ್ನು ಹೇಗೆ ಪಡೆಯ ಬಹುದು? ” “ನನ್ನ ಗಣಿತದಂತೆ ಅವಳು ಕ್ರಿತ್ಚ ನ್ನರ ಗುಂಪು ಇರುವಲ್ಲಿ ಇರಬೇಕು. ಇವರು “ನರದ ಹೊರಗೆ ಗವಿಗಳಲ್ಲಿ ಕಂದಕಗಳಲ್ಲಿ ವಾಸಿಸು ತ್ತಾರೆ. ಅವರು ಸಮಾಜ ಶತ್ರುಗಳು. ಪರ ಧರ್ಮದವರಿಗೆ ವಿಷ ಕೂಡ ಹಾಕುತ್ತಾರೆ. ಅವ ರಲ್ಲಿಗೆ ಹೋಗುವುದು ತುಂಬ ಕಷ್ಟ.” "ಆದರೆ ಹೋಗಲೇ ಬೇಕು.” “ಅವರು ಬಲು ಭೀಕರರು. ನೂರಕ್ಕಿಂತಲೂ ಹೆಚ್ಚು ಜನ ಇದ್ದಾರೆ. ಆದರೂ ಹೋಗೊೋ(ಣ. ಅಂಗಿಯ ಒಳಗಡೆ ಶಸ್ತ್ರಗಳನ್ನಿಟ್ಟುಕೊಳ್ಳಬೇಕಾ ದೀತು, ಆದರೆ ನಾನು ಮುದುಕ. ಅಲ್ಲೇನು ಮಾಡಬಲ್ಲೆ ?” 1 “ನೀವು ಚಿಂತಿಸಬೇಡಿ. ನಿಮ್ಮ ರಕ್ಷಣೆಗಾಗಿ ಕ್ರಾಟನ್ನನನ್ನೂ ಕರೆತರುತ್ತೆ(ನೆ.” ರಾತ್ರಿ ಈ ಮೂವರೂ ನಗರದ ಹೊರಗಿನ ಗವಿಗಳ ಹತ್ತರ ನಡೆದರು. ಮೂವರೂ ಕ್ರಿಶ್ಚನ್ನ ರಂತೆ ಉಡುಪಿ ಧರಿಸಿದ್ದರು. ಅಲ್ಲಿ ಕ್ರಿ ಶ ೈನ್ನ್ನರು ಸಾಲಾಗಿ ನಿಂತಿದ್ದರು. "ವೃದ್ಧ ಪಾಲ “ವರ ಕೈಗಳನ್ನು ಸ್ಥ ರ್ಶಿಸುತ್ತ ಅವರಿಗೆ ದೀಕ್ಷೆಯನ್ನು ಕೊಡುತ. ರಿದ. ವ್ರ ಮೂವರೂ ದೂರ ನಿಂತು ಅದನ್ನು “ನೋಡತೊಡಗಿದರು. ಪಾಲ್‌ ಭಾಷಣ ಮಾಡತೊಡಗಿದ. . ಪ್ರಭು ಯೇಸು ಎಲ್ಲವನ್ನೂ ತಿಳಿದುಕೊಳ್ಳು ತ್ತಾನೆ. ನಿಹುಜನಗಳಿಂದ. ಜನ ನಿರೀಕ್ಷಿಸಿದ್ದ ಬಂದು ವ್ಯಕ್ತಿ ಇಂದು ನಮ್ಮಲ್ಲಿಗೆ ಬಂದಿದೆ. ಈ ವ್ಯಕ್ತಿ ಹೆ (ಸುವನ ವಾಣಿಯನ್ನು ಕೇಳಿದೆ. ಈತ ಇ ವನ್ನು ಸ್ಟ ರ್ಶಿಸಿದ್ದಾನೆ ಸು ಈತ ಜೆರುಸ- ಲೇಮಿನ "ಅಂಬಗ. “ತನ ಹೆಸರು ಏ(ಟಂ". “ನಮ್ಮ ಕಸ್ತೂರಿ, ಮಾರ್ಚ್‌ ೧೯೬೨ ಈತ ಪ್ರಭು ಯೇಸುವಿನ ಪ್ರಥಮ ದೂತ” ಇಷ್ಟೆ ದು ಪಾಲ್‌ ಬೊಟ್ಟು ಮಾಡಿ ವೀಟರನನ್ನು ತೋರಿಸಿದ. ಎಲ್ಲರೂ ಆತನನ್ನು ನೋಡಿದರು. ಉತ್ತಮ ಬಟ್ಟಿ'' ಧರಿಸಿದ್ದ ಪೀಟರ್‌ ಮುಂದೆ ಬಂದು ಮಾಕಾಚತೊಡಗಿದ : " ಯೇಸು ನನಗೆ ಕೋಮ್‌ನ ರಸ್ತೆಯನ್ನು ತೋರಿದ-- ಇಲ್ಲೊ ದು. ಚರ್ಚು ಕೆಟ್ಟ ಲು ನನಗೆ ಸಾಧ್ಯವಾಗಲೆಂದು. ಯೇಸುವನ್ನು ನೋಡದೆಯೆ ನಿ(ವಾತನಲ್ಲಿ ಇಷ್ಟೊಂದು ಶ್ರದ್ಧೆ ಯನ್ನಿಟ್ಟಿರುವುದನ್ನು ಕಂಡು ನನಗೆ” ಆನಂಡವಾ, ಗುತ್ತಿದೆ. ನಾನು ಆತನ ಧ್ವನಿಯನ್ನು ಗೆಲಿಲಿಯ ಸಮುದ್ರ ತೀರದಲ್ಲಿ ಕೇಳಿದ್ದೆ. ಅಂದು ರಾತ್ರಿ- ಯಿಡಿಃ “ಯತ್ನಿ ಸಿದರೂ ನನಗೆ ಒಂದು ಸೂತ ದೊರೆತಿದ್ದಿಲ್ಲವಾದ್ದರಿಂದ ನಾನು ನಿರಾಶನಾಗಿದ್ದೆ. ಆಗ ಆತ ನನ್ನನ್ನು ಕರೆದು "ಇನ್ನು ನಿನ್ನೆ ಬಲೆ ಯನ್ನು ಒಣಗಿಸು. ಇಂದಿನಿಂದ ಮನುಷ್ಯರ ಬಲೆ ಗಾರನಾಗು,' ೫ ನಾನು ಮಂತ್ರ ಮುಗ್ಧ ನಂತೆ ಆತನ ಹಿಂದೆ ನಡೆದೆ. ಆದಕೆ `ಇಗತರ ನಮ್ಮ ಮೇಲೆ ಆರೋಪವಿಟ್ಟು ನನ್ನನ್ನು ಸೆಕೆಮನೆ ಗಟ್ಟಿತು. ಅತನನ್ನು ಟಗೇಂಸತು: ಆತನ ತಲೆಯ ಮೇಲೆ ಮುಳ್ಳಿನ ಕಿರೀ(ಟಎವಿತ್ತು. ಆತನ ಮೃತಶರಿರವನ್ನು ಕಂಡಾಗ ಆತ ಈಶ್ವರನೇ 1 ನನಗೆ. ತಿಳಿದುಹೋಯಿತು. ಶತ್ರು ಗಳನ್ನೂ ಪ್ರೀತಿಸಿರಿ ಯಾರಾದರೂ ಎಡಗಲ್ಲಕ್ಕೆ ಹೊಡೆದಕೆ ಬಲಗಲ್ಲವನ್ನು ಮುಂದೆ ಮಾಡಿರಿ. ನಿಮ್ಮನ್ನು ತಿರಸ್ಕರಿಸುವವರನ್ನೂ ಪ್ರಿ ತಿಸಿರಿ ಎಂದಾತ ಉಪದೇಶಿಸಿದ್ದ.” ಪೀಟರನ ಭಾಷಣದಿಂದ ಮಾರ್ಕ್ಸಸನೂ ತುಂಬ ಪ್ರಭಾವಿತನಾದ. ಅಷ್ಟರಲ್ಲಿ ನಸುಕು ಹರಿಯತೊಡಗಲು ಎಲ್ಲರೂ ಹೊರಟುಹೋಗ ತೊಡಗಿದರು. ಅವರೆಲ್ಲ ಹಾಡುತ್ತ ಹೊರಟಿ ದ್ಧಾಗ ಮಾರ್ಕಸ್‌, ಚಿಲೊ ಮತ್ತು ಕ್ರಾಟನ್‌ ಅವರನ್ನು ಕಣ್ಣಿಟ್ಟು ನೋಡುತ್ತಿದ್ದ `ರು. ಅಷ್ಟರಲ್ಲಿ ಸದು [ರದಿಂದಹಾಡುತ್ತ ಹೊರೆ ಟಿರುವಲೀಜಿಯಾ ಮಾರ್ಕಸನದೃ ಬ್ಬ ಗೆ ಬಿದ್ದಳು. ಮೂವರೂ ಅವಳ ಬೆನ್ನ ಒಂದಯ ನಡೆದರು. ಲಜಿಯಳ ಜೊತೆಯಲ್ಲಿ, ಮರಿಯಮ್‌ ಮತ್ತು ಅವಳ ಮಗ ನಜಾರಿಯಸ್‌ ಇದ್ದರು. ಲೀಜಿಯ. ಸುವಿಶ್ರಿಯ ನೌ)ಂದರ್ಯದ ಗುಟು. "ಲಕ್ಸ್‌ ನಿಂದ ನನ್ನ ಸೌಂದರ್ಯ ಅರಳುಕ್ತದೆ' 'ಹಿನಿಮು ತಾಕಿಯರೆ ಶುದ್ಧವಾದ, ಸೌಮ್ಯವಾಡೆ 'ಸೌಂದಯ-ಸೋಪು '"ಬಗ್ಣಗಳೆಷ್ಟು ಹ್ಞು ರಮ್ಲ, ಸಾಬೂನು ಎಷ್ಟು ಸೌಮ್ಯ)? ಅನ್ನು ತ್ತಾಳೆ ಸಾವಿತ್ರಿ 'ಹಿಂದುಸ್ಥಾಸ್‌ ಲೀವರ್‌ ಅವೆರ ತೆಯೊೃರಿಕೆ. ೬೫೬. 859-೫2೩ ೫೪ ೮6-16 “ಗಿ೨೨ ಅವರಲ್ಲಿಯೆ ಅಡಗಿದ್ದ ಳು. ಅವರು ಒಂದು ಓಣಿ ಯಲ್ಲಿ "ತಿರು ಗುತ್ತಿದ್ದಾ ಗ ಯುರೂಸಸ್‌ ಮಾರ್ಕ ಸನ ಗುಂಪಿನ ದುರು ಬಂದು, “ಸೇನಾಪತಿ, ಮುಂದಕ್ಕೆ ಹೋಗಲಾಗದು” ಎಂದ. ಅಡ ತಟ್ಟಿನೆ ಟೊಂಕದಿಂದ ಚೂರಿ ಹಿರಿದ. ಯುರೂಸಸ್‌ ಹಾರಿ ಅವನ ಟೆ ಹಿಡಿದು ಒದ್ದ ರಭಸಕ್ಕೆ ಮಾರ್ಕಸ್‌ ಒಂದು ಸಃ ಅಪ್ಪ 'ವಿಸಿವ ಮೂರ್ಲೆ ಹೋದ. ಕ್ರಾಟನ್‌ ಮತ್ತು ಯ-ರೂಸಸ್‌ರಲ್ಲಿ ಕುಸ್ತಿ `ಕುರವಾಗಲು ಯುರೂಸಸ್‌ ಕ್ರಾಟಿನ್ನನ್ನು ಎತ್ತಿ ಒಗೆದು ಎಚ್ಚ ರ ತಬ್ಬಸಿ ಡಂ. ತುದಿಗಿದ್ದ ನದಿಯ ಸೇತುವೆಯ ` (ಲೆ ಒಗೆದ. ಕ್ರಾ ಟನ್ನ ನ ದೇಹ ಉರುಳುತ್ತ ಹೋಗಿ ನದಿಯಲ್ಲಿ ಬಿದ್ದು ಬಿಟ್ಟಿತು. ಆತ ಸತ್ತ ದು ತಿಳಿದು ಯುರೂಸಸ್ಸ ಜು ಗಾಬರಿಯಾದ. ಆತ ಮಾರ್ಕಸ್‌ನನ್ನೆತ್ತಿ ಫ್ರೊಂಡು ಮರಿಯಮ ಬ ಮನೆಗೆ ಒಯ್ದೆ. ಮಾ- ರ್ಕಸನ ತಲೆಗಾದ ಜಃ ರಕ್ತ ಬ್ಯ ತ್ತಿತ್ತು. ಈ ಹೊಡೆವಾಟ ಆರಂಭವಾಗುತ್ತಲೇ ಜಿರೂ' ಹೆದರಿ ಓಡಿ ಹೋಗಿಬಿಚ್ಚೆ ದ್ದೆ. ವ.ರಿಯಮ್ಮನ ಮನೆಯಲ್ಲಿ ಮಾರ್ಶಸ ನಿಗೆ ಎಚ್ಚೆರಾದಾಗ ಅವನ ತರಯ ಗಾಯವನ್ನು ಲೀಜಿಸು ತೊಳೆಯ.ತ್ಮಿದ್ದಳು. ಆತನಿಗೆ ಪೂರ್ತಿ 'ಎಚ್ಚರಾದಾಗ ತುಂಬ ಹುಶಾರಿಯೆಸಿಸಿತು. ಕೋಣೆಯಲ್ಲಿ ಮಾತ್ರ ಯಾರೂ ಇರಲಿಲ್ಲ. ಆತ ಎದ್ದು ತನ್ನ ಬಟ್ಟಿ ಗಳನ ಹಾಕಿಕೊಳ್ಳುತ್ತಿ ದ್ಮಾಗಲೀಜಿಯ ಮತ್ತು ಯುರೂಸಸಿ್‌ ಕೋಣೆಗೆ ಬಂದರು. “ಯುರೂಸಸ್‌ ಏನೊ ಹೇಳಬಂ.ಸು ತ್ತಾನೆ” ಎಂದಳು ಲೀಜಿಯ. “ನಿಮ ಮಿತ್ರ ನನ್ನು ನಾನು ಕೊಂದುಬಿಟ್ಟಿ. ನನ್ನನ್ನು ಕ್ಷವಿ.ಸ ಬೈಕು” ಎಂದ ಚಟ ಮಾರ್ಕಸ್‌ ಆಶ್ಮರ್ಸುದಿಂದ “ಆಂ | ನೀನು ಕ್ರಾಟನ್ನನನ್ನು ಕೂಂಡು ಬಿಟ್ಟಿಯಾ | ಶಹ ಬಾಸ್‌. ಮತ್ತೆ ಆ ಮುದಿ ಗ್ರೀಕನನ್ನು...." “ಇಲ್ಲ. ಆತ ಮೊದಲೇ ಓಡಿ ಹೋಗಿ ಬಿಟ್ಟಿದ್ದ. | ಆ ಯುರೂಸೂನನ್ನು ಕ್ಷಮಿಸಿ " ಎಂದಳು ಲ(ಜಿಯ. ಮಾರ್ಕಸ್‌ ತುಸು ವೃಂಗ್ಯವಾಗಿ, ನೀತ ಕಸ್ತೂರಿ, ಮಾರ್ಚ್‌ ೧೯೬೨ ತ ನ್ನೂ ಏಕೆ ಕೊಲ್ಲಲಿಲ್ಲ?” ಎಂದು ಯುರೂ ಸರ್ಪನನ್ನು ಕೇಳಿದ. “ಹತ್ಯೆ. ನವ ಧರ್ಮಕ್ಕೆ ವಿರುದ 'ವಾದದ್ದು.* “ಅದಕ್ಕ ಗು ಗಾಯ ಗರ ಇಲ್ಲಿ ತಂದು ಉಪಚರಿಸಿದಿರೇ ನು ಯುರೂಸಸೇ್‌ ಹೋದ ಮೇಲೆ ಮಾರ್ಕಸ್‌ ಹೇಳಿದ: “ಲೀಜಿಯ, ನಾನು ಸೋತೆ. ನೀನಿನ್ನು ಸ್ವತಂತ್ರಳು. ನಾನ, ಇನ್ನು ಮೇಲೆ ನಿನ ಹಿಂದೆ ಬಬುವುದಿಲ್ಲ.. ಈಗಲಾದರೂ ಸಂತೋಷವಾ ಯತೆ” ಇಷ್ಟೆಂದು ಆತ ಬಾಗಿಲತ್ತ ಹೊರಟ. ಲೀಜಿಯ ಮುಂದೆ ಬಂದು ಆತನನ್ನೂಲಿಂಗಿಸಿ ಕೊಂಡು, “ಮಾರ್ಕಸ್‌, ಪ್ರಿಯ ಮಾರ್ಶಸ್‌” ಎಂದಳ.. ಚ:ಂಬನಗಳೆ ಆವೇಗ ಇಳಿದೆ. ಬಳಿಕ ಮಾರ್ಕ ನುಡಿದೆ. “ಇಷ್ಟು ಕಷ [ಪಟ್ಟು ದೊರ ಕಿಸಿದ ವಸ್ತು ತುಂಬ ಬೆಲೆಯಾಳ್ಳ ದ್ನ ಆ ( ನೀನು ನನ್ನ. ಪತ್ನ್ನ ಯಾಗಲಾರೆಯಾ 1 “ಆಗುವೆ.” “ಹಾಗಾದಕೆ ನನ್ನ ಸಂಗಡ ಐಂಟಚೆಯಮ್ಮಿಗೆ ನೆಡೆ. ಲ್ಲೆ ನಮ್ಮ ವಿವಾಹ ಸಮಾರಂಭ ಜಡಿ ವುದು." ಲೀಜಿಯ ಅವನನ್ನು ಪುನಃ ಚುಂಬಿಸಿ ನುಡಿ ದಳು: “ ಪಾಲ್‌ ಇಷ್ಟರಲ್ಲೆ ಬರಲಿದ್ದಾರೆ. ನಾನೆ ವರ ಆಶೀರ್ವಾದ ಪಡಯಬೇ ಕು.” ಇದೇನು?” ಎಂದು ನೋಣೆಯಲ್ಲಿದ್ದೆ. ಕಟ್ಟಿಗೆಯ ತೋರಿಸುತ್ತ ಕೇಳಿದ, “ಅದು ಯೇಸುವನ್ನು ಬಲಿ ತೆಗೆದುಕೊಂಡ ಶಿಲುಜಿ.” “ಅಂದರೆ ಇದೇ ನಿಮ್ಮ ಪರಮಾತ್ಮನ ಪ್ರತೀಶೆ ವೇನು? ಸಿಸಿಲಿಯಲ್ಲಿ 'ನಮ್ಮ ಓಟದಲ್ಲಿ ಡೊಡ್ಡ ದೊಂದು ಶಿಲುಜಿಯ ನ್ನು ಮಾಡಿಸಿಕೊಡು ತ್ತೇನ” ಎಂದ ಮಾರ್ಕಸಿ* ವ್ಯಂಗ್ಯ ಸ್ವರದಲ್ಲಿ. ಲ್ರೀಜಿಯ ಹೇಳಿದಳು. “ನೋಡಿ, ಇಲ್ಲದೆ ಚೇಪೈೆ ಮಾಡಬೇಡಿ. ನಾನು ನಿಮ್ಮನ್ನು ವಿವಾಹೆ ವಾಗಲು ಯಾವ ಕರಾರೂ ಹಾಕುವುದಿಲ್ಲ. ಆದರೆ ನಿಮ್ಮ ಮನಸ್ಸಿನಲ್ಲೂ ಯೇಸುವಿನ ಬಗೆ ಬ್ರೀತಿಹು ಬ ತೆಂದು ಆಶಿಸುತ್ತಿ ದ್ಮೇನೆ,” "ಸರಿ, ಮಾರ್ಕಸ್‌ ಶಿಲುಬೆಯನ್ನು ಚಕ್ರವರ್ತಿ ನೀರೋ “ನನ್ನ ಮನಸ್ಸಿನಲ್ಲಿ ನಿನಗೊಬ್ಬ ವಿಗ್ಗೇ ಸ್ಥಳ ಎದೆ. ಅಲ್ಲಿ ಕ ರಿಗೆ ಸ್ಥಾ ಜಿ ಸಿಕ್ಕೀತು? ಅಪ ರಲ್ಲಿ ಪಾಲ್‌ ಬಳಗೆ ಸ ಬಲ್ಲವನ್ನೂ ಗ್ರಹಸಿಕೊಂಡ ಆತ ಮಾರ್ಕ “ಫಾವು ನಿಮ್ಮ ಪ್ರ ತಿ(ಕ್ಲೆಯ. ಲ್ಲ ( ಇದ್ದೆ ಸ ತು ಸ್‌ ನನ್ನನ ಸ ಸ ವಾಗುತ್ಮೇನೆಂದಿ ದ್ಹಾರೆ. ನಾನಿವರನ್ನು ಎಷ್ಟು ಬ್ರೀತಿಸುತ್ತೆ ನೆಂದು ನೀವ ಬಲ್ಲಿರಿ. ಮೂ ನಲ್ಲಿ ಈ ಪ್ರೇಮದ ಹೊರತು. ಬೇರೇನೋ `ಇಡೆಯೆಂಬುದನ್ನೂ ಆರಿಯಬಯಸುತ್ತೇನೆ” ಎಂದು ಲೀಜಿಯ ಪುಲ ನಿಗೆ ಹೇಳಿದಳು. ಆಗ ಮಾರ್ಕಸ್‌ ಸಿಟ್ಟಿಗೆದ್ದು ಹೇಳಿವ, “ನನ ಗೇನೂ ಹೇಳಬೇಡಿ. ನೀವಿಬ್ಬರೂ ಕೂಡಿ ನನ್ನನ್ನು ಮೂರ್ಬನನ್ನಾಗಿ ಮಾಡುತ್ತಿದ್ದೀರೆಂದು ನನಗೆ ತಿಳಿದಿದೆ. ನಾನೇನು ಮಾಡಬೇಕೊ ತಿಳಿಯದಾಗಿದೆ.” ಪಾಲ” ನುಡಿದ; “ಯುದ್ಧ ಮತ್ತು ರಕ್ತಪಾತ ಎಲ್ಲದೆ ಪ್ರೇವಬಲದಿಂದ ವಿಜಯ ಸಂಪಾದಿಸ ಬೇಕು ಎಂದು ನಿಮಗಿನ್ನೂ ಗೊತ್ತಾಗಿಲ್ಲವೆ? ಮನ.ಷ್ಠನನ್ನು ಗ.ಲಾಮನನ್ನಾಗಿ ಮಾಡಿಡು ವ್ರದು ವೀಥ ದೊಡ್ಡ ತಪ್ಪೆ ! ನೀವು ನಿಮ್ಮ ಗುಲಾವ:ರಿಗೇಕೆ ಸ್ಯಾ ತಂತ್ರ ತೊಡು ವುದಿಲ್ಲ?” ಈ ಮಾತುಗಳಿಂದ ೨... ಆಾಗಿಬಿರು ಮಾರ್ಕಸ್‌ ಲೀಜಿಯಳ ಕಡೆ ತಿರುಗಿ ಹೇಳಿದ; “ಅಂತೂ ಇಂದು ನಾನು ಮೂರ್ಜನಾಗಿಬಿಟ್ಟಿ. ಆದರೆ ನನ್ನ ನನ್ನ ನಾನು ತಿರುಗಿ ತೆಗದು ಕೊಳ್ಳುವುದಿಲ್ಲ. ನಾನು ನಿನಗೆ ನಿನ್ನ ಸ್ವಾ ತಂತ್ರ ವನ್ನು ಕೊಡ.ವೆನು. ನಿನಗೆ ಇಷ್ಟವಿ ವದ್ದೆ ತ ಹಿಡಿ ನನ್ನ ನಿನ್ನ 8 ಈ ಭೆಟ್ಟಿಯ ಪ್ರಸ ಸ್ತಾಪವನ್ನೂ ನಾನಿನ್ನು ಮಾಡ.ವುದಿಲ್ಲ. ಇ ಟ್ಟಿ ಬಂದ ಥರ ಥರ ಕಂಪಿಸುತ್ತಿದ್ದ ಮಾ- ರ್ಶಸ್‌ ಮುಂದೆ ನಡೆದು ಗೋಡೆಗೆ. ಆನಿಸಿಟ್ಟಿದ್ದ ಶಿಲುಬೆಯ ನ್ನು ಕಳಗುರುಳಿಸಿದ ಲೀಜಿಯ ಮುಂದೆ ಬಂದು ಶಿಲುಬೆಯನ್ನೆತ್ತಿ ಹಿಡಿದು ಅಳು ದಫಿಯ.ಲ್ಲಿ ಹೇಳಿದಳು; ಜಯಕೌ, ನನ್ನನ್ನು ಅರ್ಥಮಾತ3ಕೆ; ತ ಯತ್ನಿಸು. ನನ್ನ ಭಕ್ತಿ ಶ್ರ ದ್ದೆ ಗಳನ್ನು ಗುರುತಿಸು ನನ್ನನ್ನು ಧರ್ಮಸಂಕೆ ಪ್ತ” ಗುರಿ '`ಬಾಡಬೇಡ. ; ೧೨೩ ಇಲ್ಲ ಲೀಜಿಯ. ಇದೆಲ್ಲ ನಡೆಯದು. ನೀನು ಯೇಸು. ಅಥವಾ ನನ್ನ ನ್ನ್ನ ಆರಿಸಿಕೊಳ್ಳೆ ಬೇಕಾ ಗುವುದು. ನಿನ್ನನ್ನ ದ ಈಸ್ಟ ಗನೆಂದುಕೊ- ಳ್ಭುವ ಆ ಯೇಸುವಿನ ಟೆ ಗೊಬ್ಬಿ ನನು. ಹಾಗೆ ಮಾಡು ವಾಗ ನೀನು ನನಗೆ ಸಿಕ್ಕ ಫ್‌ ಹೋದರೂ ಸರಿ.* ಮಾರ್ಕಸ್‌ ಹೋಗಿಬಿಟ್ಟ. ಲೀಜಿಯೆ ಅಳು ತ್ತಲೇ ಇದ್ದಳು. ನೀರೋ ಪರಿವಾನದೊಂದಿಗೆ ಬೇಸಿಗೆಯನ್ನು ಕಳೆಯಲು ಎಂಟಿಯವ್ನಿ್ಮಿಗೆ ಬಂದಿದ್ದೆ. ಅವನೆ ಸಂಗಡ ಪೆಟ್ರೊನಿಯಸ್‌ ಮುತ್ತು ಅವನ ಪೆ ಸ್ರ್ರೀಯಸಿ ಇದ್ದರು. ಇಲ್ಲಿ ಬಂದ ಮೆ ಕ್‌ ನೀರೋ ಶಿಲ್ಪ ಕಾರನೊಬ್ಬ ತಯಾರಿಸಿದ್ದ ಕೋಮ್‌ ನಗರದ ಹೊಸ ನಕಾಶೆಯನ್ನು ಮನ್ನಿಸಿದ. ಮರುದಿನ ಮಾರ್ಕಸ್‌ ಎಂಟಿಯಮ್ಮಿಗೆ ಬಂದೊಡನೆ ಜಸ ಯ ಬಂದು, “ಅಂತಃ£ ಪುರದಲ್ಲಿ ಸಮ್ರಾಜ್ಞಿಯವರು ನಿಮ್ಮ ಹಾದಿ. ಕಾಯುತ್ತ ಲಿದ್ಮಾ ನ್‌ ಎಂದ. ಮಾರ್ಕಸ್‌ ಪಿಪಯಿಯಾಳ ಅಂತಃಪೆರಕ್ಕೆ ಸ ಇ! ಮದ್ಯ ಕುಡಿದು ಮತ್ತ ಳಾದ ಏಪಯಿಯಾ ಮಂಚದ ಮೇಲೆ ಒರಗಿ ಕೊಂಡಿದ್ದಳು. ಅವಳ ಸನಿಹದಲ್ಲಿ ಎರಡು. ಚಿರತೆಗಳನ್ನು ಸರಪಳಿಗಳಿಂದ ಕಟ್ಟಿಹಾಕಿದ್ದರು. “ಬಾ ಸೇನಾಪತಿ ಮಾರ್ಕ, ನಿನ್ನ ಹಾಡಿ ಯ.ನ್ನ ಕಣಯುತ್ತರಿದ್ದೆ. ನೀನು ಸಿಸಿಲಿಗೆ ಹೋಗ: ಲಿದ್ದೀಯಾ?” ಎಂದು ಏಪೆಯಿಯಾ ಕೇಳಿದಳು. “ಹೌದು ಸಮ್ರಾಜ್ಞಿ. ಮೂರು ವರ್ಷಗಳಿಂದ ನಾನಲ್ಲಿಗೆ ಹೋಗಿಲ್ಲ.” “ಇರಲಿ. ನಿನ್ನ ಆ ಕಥೆ ಎಲ್ಲಿಗೆ ಬಂತು?” "ಅವಳ ವಿಚಾರವನ್ನು ಬಿಟ್ಟ ಬತೊಟ್ಟಿ ದ್ದೇನೆ. ಅವಳ ಹಂಬಲದಲ್ಲಿ ಇನ್ನೂ ತ್ರ ಚ ನಾಗದಿಯ ಸುತ್ತಿ ಲ್ಸ. 4 ನೀಷ್‌. ಅಂತ ಇನಗೆ ಬುದ್ದಿ ಬಂತು. ಮತ್ತೆ, ನಿನ್ನೆ ರಾತ್ರಿ ಸ್ವಪ್ನವೊಂದನ್ನು ಕಂಡೆ. ಯಾವುದೋ. ಯು ಡೆ ನೀನು ಮಡಿದಿದ್ದೆ. ನಾನು ನಿನ್ನ ರುಂಡವನ್ನು. ಎದೆಗವಚಿಕೊಂಡು ಕ್ರಿಶ್ಚನ್‌ ಪ್ರೇಯಸಿಯ “೧೨೪ ಕಸ್ತೂರಿ, ಮಾರ್ಚ್‌ ೧೯೬೨ ಗ ಫ್ನಿ (1 ರ ಇಸತ್‌ ರ್‌ ಬುದ” ಸಲ ಇ ಗು ಛೌಿಸ ತೆ ಬು (ಿ ರ್ಸ್ನ್‌ಾ ಫೆ ಜಾ. 1 ಲೈ ಕ! 3 1ಎ ಇ ಬ ಗ್ರ ಸಿ 4 ಚ `ಫ್ಲಿಕಲಿಿ ಕ್ಮ 4 ಗೆ ಕ ೨೨ | ಈ "ತೆ್‌ ಇಡ್ಯಾ ಕೆ ಐ10ೆ// ಶೃಂಗಾರ ಸಾಧನಗಳಲ್ಲಿ ತ್ವ "ಬೋಲ್‌ ಡಿಸ್ಟ್ರೀ ಎ.ದಿ.ಆರ್‌.ಎ.&ಿ ಕಂ, ಬೊಂಬಾಯಿ. 2 ತಲೆಗೂದಲುಗಳಲ್ಲಿ ನನ್ನ ಬೆರಳುಗಳನ್ನಾಡಿಸಿದ್ದೆ. ನೀನು ಮುಗುಳ್ನಗುತ್ತಿದ್ದೆ.' “ಸಮ್ರಾಜ್ಞಿ, ನಾನೇ ಇಲ್ಲಿರುವಾಗ ಕತ್ತರಿಸಿ ಬಿದ್ದ ನನ್ನ ಕುಂಡದ ಮಾತೇಕೆ?” “ಯಾರನ್ನು ತಿರಸ್ಕರಿಸುವಿಯೋ ಅವರನ್ನು ಕೊಲ್ಲಬೇಡ. ಏಕೆಂದರೆ.ಸತ್ತು ಆತ ದುಃಖದಿಂದ ಬಿಡ.ಗಡೆ ಹೊಂದುತ್ತಾನೆ. ಮಾರ್ಕಸ್‌, ನಾನು ನಿನ್ನನ್ನು ತಿರಸ್ಕರಿಸಿದ್ದೇನೆ. ' ನೀನು ನನ್ನ ಅವ ಹೇಳನೆ ಮಾಡಿ ಆ ಕ್ರಿಶ್ಚನ್ನಳ ಬೆನ್ನು ಹತ್ತಿದ್ದಿ. ಆದಕೆ ನೆನಪಿರಲಿ, ಇನ್ನೊಮ್ಮೆ ಏನಾದರೂ ಅವಳು ತನ್ನ ಜಾಲವನ್ನು ಫಿನ್ನ ಮೇಲೆ ಬೀಸಿ ದಕಿ ನಾನು ನಿಮ್ಮಿಬ್ಬರನ್ನೂ ಕೊಲ್ಲಿಸಿಬಿಡುವೆ.' ಪಿಪಯಿ:ಯಾ ಬಗ್ಗಿ ಎದುರು ನಿಂತಿದ್ದ ಮಾ- ರ್ಕಸನ ತುಟಿಗಳನ್ನು ಚುಂಬಿಸಿದಳು. ತಾನು ಲಿ(ಜಿಯಳನ್ನು ಶಾಶ್ವತವಾಗಿ ಅಗಲಿದಂತಾ ಯಿತು ಎಂದು ಮಾರ್ಕಸನಿಗೆ ಅನಿಸಿತು. ಅದೇ ಸಮಯದಲ್ಲಿ ಅತ್ತ ಬಂದ ನೀರೊ ಕಿಟಿಕಿಯಿಂದಲೇ ಈ ದೃಶ್ಯವನ್ನು ಕಂಡು ಮನಸ್ಸಿ ನಲ್ಲಿಯೇ ಉರಿದೆದ್ದ. | ಏನು ಮಾಡಲಿ ಎಂದು ಅವನಿಗೆ ತಿಳಿಯ ಲಿಲ್ಲ. ಒಬ್ಬಳು ಅವನ ರಾಣಿ, ಇನ್ನೊಬ್ಬ ಸೇನಾ ಪತಿ, ಆತ *ಸಿಟಿಕಿಯಿಂದ ತನ್ನ ಕೋಣೆಯ ವರಿಗೆ ಶತಪಥ ಮಾಡತೊಡಗಿ ಪೆಟ್ರೊನಿಯಸ್‌' ಎಂದು ಕೂಗಿದ. ಪೆಟ್ರೊನಿಯಸನನ್ನು ಕಂಡೊಡನೆ ನೀರೊ “ನನ್ನನ್ನು ರಕ್ಷಿಸು” ಎಂದ. “ಪ್ರಭು, ಅಂಥ ವಿಪತ್ತ್ವೇನು?” ಬಂದು ಕೇಳಿದ ಪೆಟ್ರೊನಿಯಸ್‌. “ಇಂದು ನನ್ನ ನಂಬಿಕೆ ಹಾಳಾಗಿ ಹೋ- ಯಿತು. ಇಂದು ನನ್ನ ದೇವತ್ವ ಅಳಿಯಿತು. ಬಹುಶಃ ನಾಳೆ ಇಡೀ ರೋಮ ನನ್ನ ಹೆಸರಿನ ಮೇಲೆ ಉಗುಳೀತು. ಇಂದಿನದು ಸತ್ಕರಾತ್ರಿ. ನನ್ನ ಹೃದಯವನ್ನು ತೆರೆದಿಡ:ವೆ. ಇಡೀ ರೋಮ್‌ ನನ್ನನ್ನು ಪತ್ನಿ ಮತ್ತು ಮಾತೆಯ ಕೊಲೆ 'ಪಾತಕಿ ಎಂದು ಭಾವಿಸಿದೆಯೆನ್ನುವುದನ್ನು ಬಲ್ಲೆ. ಆದರೆ ಅವರ *ೊಲೆಯಿಂದ ನಾನು ಎಂಥ ಮಹಾ ತ್ಕಾಗ ಮತ್ತು ಬಲಿದಾನಗಳನ್ನು ಮಾಡ ಬಲೆ ಎಂದು ಜಗತ್ತಿಗೆ ತೋರಬಯಸಿದ್ದೆ.' ಬಿ ೬ ಚಕ್ರವರ್ತಿ ಪೆಟ್ರೋನಿಯಸ್‌ ತೆಪ್ಪಗೆ ನಿಂತು ಈ ಬಡ ಸೀ ಅರ್ಥ ಮಾಡಿಕೊಳ್ಳ ಲೆಕ್ನಿಸುತ್ತಿದ್ದೆ. ನೀರೋ ಹು ಚ್ಚ ನಂತೆ ತನ್ನ ನಿಡಬಡಿಕಯನ್ನು ಮುಂದು ವರಿಸಿದ "ಹೌದು, ಪೆಟ್ರೊನಿಯಸ್‌, ನಾನೊಬ್ಬ ಕಲಾಕಾರ. ಆದರೆ ಬೈ ಒಮ್ಮೆ ಹೇಳಿದ್ದೆ, ನನ್ನ ಜ್ವಾಲಾ ಗೀತವು ಸಾಕಷ್ಟು ಶಕ್ತಿ ಯುತವಾಗಿಲ್ಲೆ' ದು. ನೀನು ಹೇಳಿದ್ದು ಸರಿ ಯೆಂದು ಕಾಣುತ್ತದೆ. ನಾನಾವಾಗಲೂ ಉರಿ 'ಯುತಿ ರುವ ಬೆಂಕಿಯ ಜಾ ಎಲೆಯನ್ನು ಕಂಡಿಲ್ಲ, ಉರಿಯುವ ನಗರಗಳನ್ನು ಕಂಡಿಲ್ಲ, ಮನೆಗ ಳನ್ನು ಕಂಡಿಲ್ಲ. ಅಂದ ಮೇಲೆ ನನ್ನ ಜ್ವಾಲಾ ಗೀತೆಯಲ್ಲಿ ವಾಸ್ತವಿಕತೆ ಹೇಗೆ ಬಂದೀತು! ಮತ್ತೆ, ಟ್ರಾಯ್‌ ಉರಿದುಹೋದದ್ದರಿಂದ ನಿನಗೆ ಪಶ್ಚಾತ್ತಾ ಪವಾಗುವುದೆ? ” “ಎಳ್ಳಷ್ಟೂ ಇಲ್ಲ ಪ್ರಭು. ಟ್ರಾಯ್‌ ಸುಟ್ಟು ಹೋಗಿರಿದ್ದಕೆ ಗ್ರೀಕರು ಬ್ರಿಯಮ್‌ ಶ್‌ ಲೆಂದೂ ಯುದ್ಧ ಮಾಡುತ್ತಿರಲಿಲ್ಲ. ಟ್ರಾಯ್‌ ಯುದ್ಧ ವಾಗಿರದಿದ್ದ ಕೆಹೋಮರನು ಬ್‌ ನ್ನ್ನ ರಚಿಸುತ್ತ ಲೇ 'ಇರಲಿಲ್ಲ. ಘೌ ವು (ಲೆ ಕೋರ ನಗರವನ್ನು ಸುಟ್ಟು ನಿಜಾನ:ಭವ ಪಡೆಯಬಾರದೇಕೆ 1” ನಟ ತತ್‌ಕ್ಷಣ ಹೇಳಿದ. ಪೆಬ್ರೊನಿಯಸ್‌ ದಂಗಾದ. ಇದೆಂಥ ಹುಚ್ಚು! ದ್ಯ ನಳನ ನ ವಿಕ್ಷಿಪ್ತ ಸಮ್ರಾಟ ಒಂದು ಗೀತ ಸ್ಯಾಗಿ ರೋಮ್‌. ನಗರವನ್ನು ಸುಟ್ಟು ಭಸ್ಮ ಮಾಡುವನೇ ? ಪೆಟೊ ಜೆ ಸ್‌ ಮೌನ ರುವುದನ್ನು ಕಂಡು ಅಸ ಎಸ್ಕನಾದ ನೀರೋ ಅವ ಸಿಗೆ ಹೋಮ್‌ ನಗರದ ಹೊಸ ನಕ್ಷೆಯನ್ನು ತೋರಿಸಿ, “ನೋಡು, ಇದು ನನ್ನ ಮೆಚ್ಚಿ ಕೆಯ ಕೋಮ್‌, ಹಳೆಯದನ್ನು ಸುಟ್ಟು ಹೊಸದನ್ನು ಕಟ್ಟಬೇಕು. ಈ ಹೊಸ ಕೋರ್‌ನ ಹೆಸರು ಸಿರೋಪೋಲಿಸ್‌ ಕೋಮ್‌ ಎಂದಾಗುವುದು” ಎಂದ. ಸುಮ್ಮನಿರಲಾರದೆ ಪೆಟ್ರೊನಿಯಸ್‌ ಹೇಳಿದೆ: *ಪ್ರಭು, ನಮ್ಮ ಇ ಸ ಕೋಮ್‌, ನಮ್ಮ ಪ್ರಿ ಸ ಭೂಮಿ... “ಸುವ ನಿರು. 'ಜಗೆತಿ ತ್ತಿನ ನಕಾಶೆಯನ್ನು ಬದಲಿ ಸುವುದೇ “ನಮ್ಮ ಕಾವ್ಯ, ನವನಿರ್ಮಾಣದಲ್ಲೆ ನೀರೋ ೧೨೫ ಮನುಷ್ಯ ಜೀವನದ ಸಾರ್ಥಕತೆ ಇದೆ. ಇಂದು ರಾತ್ರಿ ಯೆ ನಾನು ಉರಿಯುವ ರೋಮ್‌ವನ್ನು ಹ ದೇವಲೋಕಕ್ಕಿ ಂತಲೂ ಮೇಲೇರುವೆ. ಆಗ ನಿನಗೆ ನನ್ನ "ಗೀತೆಯಲ್ಲಿ ಜೀವಳಳೆ ಕಂಡೀತು.” ನೀರೋನ ಹುಚ್ಚು ಹಟಿವನ್ನು ಬಲ್ಲ ಪೆಟ್ರೊನಿ ಯಸ್‌ ಭವಿಷ್ಯದ ಕಲ್ಪನೆಯಿಂದ ಬಿಳುಪೇರಿ ಹೋದ ಕೋಮ್‌ ಉರಿಯುತ್ತಲಿತ್ತು. ಇಡೀ ರೋಮ್‌ ನಗರದಲ್ಲಿ ಅಗ್ನಿಯ ಜ್ವಾ ಲೆಗಳು ಆಕಾಶದತ್ತ ಚಾಚುತ್ತಿದ್ದವು.. ಈ ಎ ಶ್ರಚೆಂಡ ಉರಿಯನ್ನು ಕಂಡೊಡನೆ" ಮಾಕ್‌? ಲೀಜಿಯ.ಳ ನೆನ ಪಾಯಿತು. ಆತ “ನದಿಯ ಆಚೆ ದಡದ ಗತಿ ಏನು 1" ಎಂದು ಕೂಗಿದ. ಯಾರೋ ಅಂದರು: “ಎಲ್ಲ ಮನೆಗಳೂ ಒಣ ಗಿದ ಕಟ್ಟಿಗೆಗಳಂತೆ ಉರಿಯುತ್ತಿವೆ.” ಫಿಪಯಿಯಾಳೆ ಆಲಿಂಗನದಿಂದ ಬಿಡಿಸಿ ಕೊಂಡು ಮಾರ್ಕಸ್‌ ಹೊರಗೋಡಿದ. ಅಡ್ಡ ಗಟ್ಟಿದ ವಿಪಯಿಯಾಳನ್ನು ಬದಿಗೆ ಸರಿಸಿ ಮಾ. ರ್ಕ್ಶಸ್‌ ಒಂದು ರಥವನ್ನೆ (ರಿ ಉರಿಯುತ್ತಿ ದ ಕೋಮುನತ್ತ ಧಾವಿಸಿದ. ಏಪಯಿ.ಯಾಳ ಕಣ್ಣುಗಳಲ್ಲಿ ಅತೃಪ್ತ ವಾಸನೆ ಮತ್ತು ಈರ್ಷೆಗಳ ಪ್ರತಿಬಿಂಬ ಮೂಡಿತು. ಮಾರ್ತಸ್‌ನನ್ನು ಸಕ್ಷಮ ಅವಳು ಆಜ್ಞಾಪಿಸಿ ದಳು. ಸೈ; ನಕ್ಕೆ ಸೆ ಸೆ ನ್ಯ ವೇ ಅವಳ ಆಜ್ಞೆ ನಾಲಿ ಸಲು ಧಾವಿಸಿತು. ಮಾರ್ತ ಸ್‌ನನ್ನು ರಸ್ತೆಯಲ್ಲಿ ಅಡ್ಡ ಗಟ್ಟಿಲಾ ಯಿತು. ಆದಕೆ ಆತ ಖಡ್ಗ ಬೀಸಿದ ಚಮತ್ಕಾರ ದಿಂದ ಎದುರಾಳಿ ಸರದಾರನ ಕೈತುಂಡಾಯಿತು. ಅವನ ರಥದ ಕುದುರೆಗಳು ಬೆದರಿದ್ದರಿಂದ ರಥ ಲಾಗ ಹಾಕಿತು. ಎ ಮಾರ್ಕಸ್‌ ರೋಮ್‌ನತ್ತ ಓಡುತ್ತ ಲಿದ್ಮ. “ರೋಮ್‌ ಉರಿಯುತ್ತಿದೆ. ಲೀಜಿಯ "ಚಂದು ಹೋಗುತ್ತಿದ್ದಾಳೆ? ಎಂದು ಯಾಕೊ ಅವನ ಕಿವಿ ಯಲ್ಲಿ ಹೇಳುತ್ತಿ ದ್ದೆ ಂತಿತ್ತು. ಕೋಮ್‌ ನಗೆಳವನ್ನು, ನಾಲ್ಕೂ ಕಡೆಗಳಿಂದ ಸುತ್ತುಗಟ್ಟಿದ್ದ ಗುಡ್ಡ ಗಳ ದ ಮೇಲೆ ಮಾ- ೧೨೬ ರ್ಕಸ್‌ ಆ ಭಯಾನಕ ದೃಶ್ಯವನ್ನು ನೋಡಿದೆ. ಹೊಗೆಯಲ್ಲಿ ಏನೂ ಹು ಸುತ್ತಂಲಿಲ್ಲ. ಅಷ್ಟ ಠಲ್ಲಿ ಅವನಿಗೆ: ಓಡಿ ಹೋಗುತ್ತಿದ್ದ ಜನರ ಗುಂಪೊಂದು ಕಾಣಿಸಲು ಆತ ಅವರತ್ತ ಧಾವಿ ಸಿದ್ಧ ಆ ಜನ “ನೀರೊ ಮತ್ತು ಬೆಂಕಿ ಹಚ್ಚಿದ ವರ ಸರ್ವನಾಶವಾಗಲಿ” ಎಂದು ಚೀರುತ್ತಿದ್ದರು. ಮಾರ್ಕಸ್‌ ಹೆದರಿ ಅವರತ್ತ ಹೋಗದೆ. ಖಡ್ಗ ಇರಿಯಾಗಿ ನಡೆಯು ತ್ತರ ಆ ಹೊಗೆಯಓ್ಲೆ ರೋಮ”ದತ್ತ ಹೊರಟ. ಸ್ವರಕ್ಷಣೆಗಾಗಿ ಆತ ಇಯಿ. ಮೂಗುಗಳಿಗೆ ಬಟ್ಟಿ ಕಟ್ಟಿಕೊಂಡ. ಶ್ವಾಸೋಚ್ಛ್ಯಾಸ ಅವನಿಗೆ ಕಠಿಣವಾಗತೊಡ ಗಿತ್ತು. ಅವನ ಪುಪ್ಪೆಸ ಬಿರಿದು ಹೋಗುವಂತೆ ನಿಸಿತು. ಅದರೂ ಆಕ ಬೀಳುತ್ತೇಳುತ್ತ ಮರಿ ಯಮ್ಮಳ ಮನೆಯನ್ನು ಮುಟಿದ. ಆಲ್ಲಿಯೆ ಅಲ್ಲವೇ ಆತ ಒಂದು ದಿನ ಅಳುತ್ತಿದ್ದ ರೀಜಿಯ ಳನ್ನು ಬಿಟ್ಟು ಬಂದಿದ್ದು? ರತ ಸ್ಥಿತಿ ಭಂ ಕಾನೆಕವಾಗಿತ್ತು. ಎಲ್ಲೆ ಲ್ಲಿಯೂ, ಓಣಿ ಓಣಿ, ಬೀದಿ ಬೀದಿಗಳಲ್ಲಿ ಬೆಂಕಿ ಧಗಧಗ ಉರಿಯುತ್ತಲಿತ್ತು. ಸುಡುತ್ತಿ ರುವ ಕಟ್ಟಿಗೆಗಳ ಭೀಕರ ಸದ್ದು ಕೇಳುತ್ತಿತ್ತು. "ಹೆಂಗ ಸರು ಮಕ್ಕಳ ಆರ್ತನಾದ ಗಗನವನ್ನು ಭೇದಿಸು ತ್ತಿತ್ತು. ಗಂಡಸರು ಮನೆಯ ಸಾಮಾನುಗಳನ್ನು ಉಳಿಸಿಕೊಳ್ಳುವ ಪ್ರ ಪ್ರಯತ್ನ ನಡೆಸಿದ್ದರು. ಮರಿಯಮ್ಮ" ಛೆ ಮನೆ ದೊಡ್ಡ “ಚಿತೆಯಂತೆ ಕಾಣಿಸ ಸತ್ತಿತ್ತು. ಬೆಂಕಿಯ ಹೊರತು ಮನೆ ಯಲ್ಲಿ ಮತ್ತೇನೂ ಕಾಣಿಸುತ್ತಿರಲಿಲ್ಲ. ಮನೆ ಯವಂತಲೂ ಬದುಕುಳಿದಂತಿರಲಿಲ್ಲ... ಆದರೆ ಲೀಜಿಯ.ಳ ಳ ವಿಚಾರದಲ್ಲಿ ಯಾವುದನ್ನೂ ನಿಶ್ಚಿತ ವಾಗಿ ೭೪ಳಿಯ:ಜ್ಠಿ ಮಾರ್ಕನಸನಿಗೆ ಸಮಾಧಾನವಾ ಗುವಂತಿರಲಿಲ್ಲ. ಧೈರ್ಯದಿಂದ ಆತ ಉರಿಯುತ್ತಿದ್ದ ಆ ಮನೆ ಯೊಳಗೆ ನುಗ್ಗಿದ. ಆದರೆ ಯಾಂ ಕಣಣಿಸೆ ಲಿಲ್ಲ. ಮನೆ ದೊಡ್ಡ ಭಟ್ಟಿ ಯಾಗಿಬಿಟ್ಟಿತ್ತು. ನಿರಾಶೆಯಿಂದ ಆತ ಮನೆಯ “ತೊರಗೆ ಹ ಆಗ ಆತನಿಗೆ ಅಲ್ಲಿಯೆ ತುಸು ದೂರದಲ್ಲಿದ್ದ ಒಂದು ಚಿಕ್ಕ ಬಯ. ಲಿನಲ್ಲಿ ಕೆಲ ನಾಗರಿಕರು ಕಣಣಿಸಿದರು. ಮಾರ್ಕಸ ಅವರನ್ನು ಸಮೀಪಿ ಸುವಷ್ಟರಲ್ಲಿ ಬಯಲಿನ ಮಗ್ಗ ಲಲ್ಲಿದ್ದ. ಮನೆಯ ಕಸ್ತೂರಿ, ಮಾರ್ಚ್‌ ೧೯೬೨ ಮಾಡು ಉರಿಯುತ್ತಲೆ ಮುರಿದುಬಿತ್ತು. ಅದ: ರಡಿಗೆ ಅಲ್ಲಿ ನೆರೆದಿದ್ದ ವರಲ್ಲಿ ಅರ್ಧದಷ್ಟು ಜನ. ಸಿಕಿ ಬೀಳಲು ಹಾಹಾಕಾರವೆದ್ದಿ ತು. ನಾಲ್ಕೂ ಕಡ ಉರಿ- ನಡುವೆ ಈ ಚಿಕ್ಕ 'ಬಯಲು. ಬಳಿ: ಯಲ್ಲಿ ಒಂದು ಕಾಲುವೆ ಈ ಕಾಲುವೆ ನಗರದ ನಡುವೆ ಅನೇಕ ಮೈಲುಗಳ ವರಿಗೆ ಸಾಗಿ ಆ ಮೇಲೆ ನದಿಯ ನ್ನು ಮುಟ್ಟೃತ್ತಿತ್ತು. ಈ ಕಾಲುವೆಯ ಲ್ಲ ನಡದು ಹೋ ಟು `ಳಿದುಕೊ ಳ್ಳ ಬಹುದು ಎಂದು ಮಾರ್ಕಸನಿಗೆ. ಹೊಳೆಯಲು ೮ತ ಅದರ ದ್ವಾರವನ್ನು ತೆರೆದ. ಆತನೂ ಆತನ. ಹಿಂದೆ ಹೆಂಗಸರೂ ಮಕ್ಕ ಳೂ ಗಂಡಸರೂ ಕಾಲುವೆಯಲ್ಲಿ ನು ಗ್ಸಿ ತ ಅಷ್ಟರಲ್ಲಿ ಇನ್ನೊಂದು ಗೋಡೆ ಬೀಳಲು ಕಾಲುವೆಯ ದ್ವಾರ ಮುಚ್ಚಿ ಹೋಯಿತು. ಕಣಲುವೆಯೊಳಗೆ ಬಂದಿದ್ದ ವರೊಡನೆ ಮಾರ್ಕಸ್‌ ಮುಂದುವರಿದ. ಬಹಳಷ್ಟು ದೂರ ಸಾಗಿದ ಮೇಲೆ ಕಾಲು ವೆಯ ಗೇ ನೆದಿಗೆ ಬೀಳುವ ಜಾಗೆಗೆ ಅವರೆಲ್ಲ. ಬಂದರು. ಟೊಂಕಮಟ ನೀರಿತ್ತು. ಒಬ್ಬೊಬ್ಬ- ರನ್ನೇ ಎತ್ತಿ ಮಾರ್ಕಸ್‌ ನದಿಹು ಸೇತುವೆಯ: ರಸ್ನೆ. ಆರಂಭವಾಗುತ್ತಿದ್ದ ಸ್ಥಳದಲ್ಲಿದ್ದ ಬಂಡೆ ಗಲ್ಲಿನ ಮಲೆ ಕೂಡ್ರಿ ಸಿದ. ಸೇತುವೆಯ ಮೇಲೆ ಪಾ ಫು ವುಳಿಸಿಕೊಳ್ಳಲು ಓಡುತ್ತಿದ್ದ ಸಹ ಸ್ರಾರು ರೋಮ್‌ ನಿ ನಿವಾಸಿಗಳ ಗದ್ದ ಲವಿದ್ದಿ ತು. ಆ ಗದ್ದಲದಲ್ಲಿ ಮಾರ್ಕಸನಿಗೆ ಅಕಸ್ಮಾತ್ತಾಗಿ ಯುರೂಸಸ೯ ಕಾಣಿಸಿದ. ಅವನ ಜೊತೆಯ ಲ್ಲಿಯೆ:ಲೀಜಿಯಳೂಹಿದುತ್ತಿದ್ದಳು. ಮಾರ್ಕಸ “ಲೀಜಿಯಾ, ಲೀಜಿಯಾ” ಎಂದು ಕೂಗುತ್ತ ಅವರತ್ತ ಓಡಿದ. ಅವನ ಕರೆ ಕೇಳಿದ ಲೀ(ಜಿಯ ಹಿಡಿ ಬಂದು ಅವನಿಗೆ ತೆಕ್ಕೆ ಬಿದ್ದು, “ ಮಾರ್ಕಸ?, ನನ್ನ ಮಾರ್ಕಸ್‌” ಎಂದಳು. " ಲೀಜಿಯ, ನೀನು ಬದುಕಿಕೊಂಡೆ.” “`ಹೌದು. ಆದಕೆ ಮರಿಯಮ್‌ ಸುಟ್ಟು ಬೂದಿಯಾಗಿ ಹೋದಳು ” ಎಂದು ಲೀಜಿಯ. ಮತ್ತಾರಿಗೂ ಕೇಳಿಸದಷ್ಟು ಮೆಲ್ಲಗೆ “ ಸೇತು. ನೆಯ ಆಚೆ ಬದಿಯಲ್ಲಿ ನಿಂತಿರುವ ನೀಕೋನ ಸೈನ್ಯ ಯಾರನ್ನೂ ಮಂದಕ್ಕೆ ಹೋಗಲು ಬಿಡು. ಕ ಲ್ಲ ಬಫೆ ಚಕ್ರವರ್ತಿ ಮಾರ್ಕಸ್‌ ನೆಟ್ಟಿಗೆ ಅಲ್ಲಿಗೆ ಹೋಗಿ "ಯಾರು ಇಲ್ಲಿಯ ನಾಯಕರು? ದಾರಿ ಬಿಡಿ” ಎಂದು ಕಟ್ಟಾಜ್ಞಿಯಿತ್ತ. “ ಇಲ್ಲ. ಅರಸರ ಅಪ್ಪಣೆಯಂತೆ ಯಾರನ್ನೂ ಮುಂದಕ್ಕೆ ಬಿಡಲಾಕೆವು ” " ನನ್ನ ಆಜ್ಞೆಯನ್ನು ಮನ್ನಿಸಿ. ನಾನು ಸೇನಾ ಪತಿ ಮಾರ್ಕಸ್‌.” ಸೈನ ದಾರಿ ಬಿಡಲು ಜನ ಮುಂದಕ್ಕೆ ನಡೆ ದರು. ಮುಂದೆ ಹೋದಾಗ ಎಲ್ಲೆಲ್ಲಿಯೂ ಎದ್ರೋ ಹೆದ ಚಿಹ್ನೆಗಳು ಜನರಿಗೆ ಕಾಣಿಸಿದವು. ನೀರೊ ಹು ಚನಾಗಿ ಬಿ ಟ್ಟಿದ್ದಾ ನೆ ಎಂಬಭಭೀಕರ ವಾರ್ತೆಯೂ ಹಬ್ಬಿತ್ತು. ಜನರ ಕಗ್ಗೊಲೆಯಾಗ ಅಿದೆಯೆಂತೆ; ನೀ(ರೋನ ಸಾಕು ಪ್ರಾಣಿಗಳೂ ಸುಟ್ಟು ಹೋಗುತ್ತಲಿವೆ; ಬೆಂಕಿಯಿಂದ ಗಾಯ ಗೊಂಡ ಹುಲಿಗಳು ಹುಚ್ಚೆದ್ದಿವೆ; ಆನೆಗಳಂತೂ ನೂರಾರು ಜನರನ್ನು ತುಳಿದು ಹಾಕಿವೆ- ಒಂದೇ ನೀರೋ ೧೨೩ ಎರಡೇ, ನೂರಾರು ಭಯಂಕರ ಸುದ್ದಿಗಳು ಹಬ್ಬುತ್ತಿದ್ದವು. ರಸ್ತೆಯೂ ಕಾದು ಕೆಂಡದಂತಾಗಿತ್ತು. ಬೆಂಕಿ ಯಿಂದ ತಪ್ಪಿಸಿಕೊಂಡು ಬಂದೆ ಜನರಿಗೆ ಸೈನಿ ಕರ ಅತ್ಯಾಚಾರದಿಂದ ತ್ರಾಹಿತ್ರಾಹಿಯೆನಿಸಿತ್ತು. “ ಪ್ರಳಯದ ದಿನ ಬಂತು. ಯಮರಾಜ ಬರು ತ್ತಿದ್ದಾನೆ” ಎಂದು ಜನ ಕೂಗುತ್ತಿದ್ದರು. ಅಷ್ಟರಲ್ಲಿ ಎದುರಿನ-ಗುಡ್ಡದ ಮೇಲಿಂದ ಕೈಲಿ ವೆ (ಣಬತ್ತಿಗಳನ್ನು ಹಿಡಿದುಕೊಂಡು ಕೆಲವರು ಬರುತ್ತಿರುವುದು ಕಾಣಿಸಿತು. ಆ ಜನ ಸಮೀಷೆ ಬಂದಂತೆ ಅವರು “ಯೇಸು, ಯೇಸು” ಎನ್ನುತ್ತಿ ರುವುದು ಶೇಳಿಸಿತು. ಆ ಗದ್ದಲದ ನಡ:ವಿ ನಿಂದ ಒಮ್ಮಿಂದೊಮ್ಮೆ ಒಂದ; ಗಂಭೀರವಾಣಿ ಕೇಳಿ ಬಂತು: * ಶಾಂತಿ, ಶಾಂತಿ! ಶಾಂತಿ ನಿಮ್ಮ ಜೊತೆಗಿದೆ.” ಯೇಸುವಿನ ದೂತ ಪೀಟರನೆ ಈ ಅಮೃತೆ ವಾಣಿಯು ಉರಿಯುತ್ತಿದ್ದ ನಾಗರಿಕರ ಮೇಲೆ `* ನಿಮಗೆ ಲ್‌ ತೆ 1. ಅದಸಿ ಬಲವನ್ನೊ ಉತ್ನಾಹ' ಕೊಡುತ್ತದೆ. ಶಾ” 3 ಸರೀರತ್ಶೆ ಅತ್ಮಾವಶ್ಯಕವಾಡ*ಕೆಕ್ಟ೯.. 1 ಸಕ್ಯುಕೆಯನ್ನೊದಗಸಿತ್ತದೆ.. 7 'ಸ "ಸುಖವ ಪಜಯ ಒಪ ಮಪ ಜ| . ಪೀರಿಕೊಳ್ಳುತ್ತದೆ... ಕಾರ್ಸ್‌, ಪ್ರಾಡಕ್ಟ್‌ ಬ ೪ 1 ಗ ಫೋ 4111೧ ಇರ್ಗಜ್ಯ್ಕೂ 1 ೫6 ಶಕ್ತಿಯನ್ವೀಯುವುದು ಗ (1/ ಲ್ಲಿ ಚಗಳ್ಳೂ ಗ. ಬ್ಯ ಸಟ ಜಟ "ತ್ತೆ ಬೀ ಎ ೧೨೮ ಮಳೆಗರೆದಂತೆ ಮಾಡಿತು. ಎಲ್ಲರೂ ಅವನಿಗೆ ಅಡ [ಬೀಳತೊಡಗಿದರು. ವೀಟರ ತನ್ನ ಕೈಗಳ ತ್ರಿ ಉಪದೇಶ ಮಾಡತೊಡಗಿದ : ದುಖಿಗಳಾಗಬೇಡಿರಿ. ಮುಂದಿನ ಕ್ಷಣದಲ್ಲಿ ಏನಾಗುವುದೆಂದು ಯಾರು ಹೇಳಬಲ್ಲರು? ಯೇಸುವಿನ ಸ್ಮರಣೆ ಮಾಡಿರಿ. ಆತ ನಿಮಗೆ ಪಾವಿತ್ರ್ಯವನ್ನೂ ಶಾಂತಿಯನ್ನೂ ಕರುಣಿಸು ವನು” ಭಯಭೀತರಾದ ನಾಗರಿಕರಿಗೆ ಈ ಮಾತುಗಳಿಂದ ತುಂಬ ಸಾಂತ್ವನ ದೊರಕಿತು. ರೋಮ?5ನಗರದ ಬೆಂಕಿ ಪ್ರಚಂಡವಾದಂತೆ ನೀರೋನ ಪ್ರಸನ್ನತೆ ಹೆಚ್ಚಿತು. ಬೆಂಕಿಯ ಧಗ ಧಗ ಸಪ್ಪಳದೊಡನೆ ಆತ ಹುಚ್ಚರಂತೆ ಅಟ್ಟ ಹಾಸದ ಧ್ವನಿಯನ್ನು ಕೂಡಿಸುತ್ತಿದ್ದ. ಸರದಾರ ನೊಬ್ಬ ಬಂದು ರೋಮ ನಗರದ ಮನೆಮ- ನೆಯೂ ಸುಟ್ಟು ಬಿತ್ತು ಎಂದಾಗ ನೀರೊ ಸರ ದಾರಕೊಡನೆ ಆ ದೃಶ್ಯವನ್ನು ನೋಡಲು ಹೊರಟ. ತನ್ನ ಅರಮನೆಯ ಅತಿ ಎತ್ತರದ ಸ್ಥಾನದಲ್ಲಿ ನಿಂತು ನೀರೋ ಈ ಅಗ್ನಿತಾಂಡವವನ್ನು ನೋಡು ತ್ತಲಿದ್ದ. . ಆತ “ಪೆಟ್ರೊನಿಯಸ್‌, ನೋಡು. ಕ ನೀವು ಈ ನಾಶ ಮತ್ತು ಇದರ ನಂತರದಲ್ಲಿ ನನ್ನ ನಿರ್ಮಾ ಇವನ್ನು... ನನ್ನ ಕೊಳಲನ್ನು ತಾ. ನಾನು ಜ್ವಾಲಾ ಗೀತವನ್ನು ನುಡಿಸುತ್ತೇನೆ” ಎಂದ. ಸೇವಕ ತಂದಿತ್ತ ಕೊಳಲನ್ನು ಆತ ಬಾರಿಸ ತೊಡಗಿದ. ತುಸು ಹೊತ್ತಿನ ಮೇಲೆ ಆತ “ ಫೆಟ್ರೊನಿಯಸ್‌, ನನ್ನ ಗೀತದ ಹ ವನ್ನು ಸ್ರ ಅರಿತೀತ3 ನನ್ನ ಗೀತ ಈ ಮಹಾಪ್ರ ಳಯದ ಯಥಾರ್ಥ ಚಿತ್ರ ಣವನ್ನು ಮಾಡೀತೇ?” ಎಂದು ಕೇಳಿದ. ತನ್ನ ಮನಸ್ಸಿನ ತಿರಸ್ಕಾರವನ್ನು ಹತ್ತಿಕ್ಕಿ ಪೆಟ್ರೊ ಯಸ್‌ ಹೇಳಿದ: “ಪ್ರಭು, ಈ ವಿನಾ ಶವು `ನಿಮ್ಮ ಗೀತಗಳ ಸಕಾ! ಅತಿದೊಡ್ಡ ಸಾಕ್ಷಿ.” “ ಸರಿ. ಟ್ರಾಯನ್ನು ಸುಟ್ಟ ಗೀತ ತೆ ನನ್ನ ಈ ಜ್ಯಾಲಾಗೀತ. ಹೆಚ್ಚು ಪ್ರ ಪ್ರಭಾವಶಾಲಿ ಯಾಗಿದೆ. ಏಕೆಂದರೆ ಹರ ಟ್ರಾಯ್‌ ಗಿಂತ ಮಹತ್ವಪೂರ್ಣವಾದದ್ದು.? ಕೋಮ್‌ ನಗರದ ಹರಕ್ಕುಲಸ್‌, ಜುಪಿಟಿಂ? ಕಸ್ತೂರಿ, ಮಾರ್ಚ್‌ ೧೯೬೨ ಮೊದಲಾದ ಮಂದಿರಗಳು ಸ; ಟ್ಟುಭಸ್ಮವಾಗುತ್ತಿ ದ್ಮಾಗ ನೀರೊನ ರಾಜಮಹಲು- ಅಚ್ಚ ವಯಡೆ: ನೀತು ಬೆಳಗುತ್ತಿತ್ತು. ರೋಮ್‌ ವಿನಾಶದಲ್ಲಿ ನೀರೋಸ್ಟೂ ರ್ಕಿ ಪಡೆಯುತ್ತ ಲಿದ್ಮ. ಬಹುಶಃ” ಆ ಅಗಿ ಕಾಂಡವನ್ನು ನೀರೋಗೂ ಭಯವಾಯಿತೇಸೊ. ಯಿರಿ, ಥಂಡಿಯಾಗುತ್ತಿದೆ” ಎಂದ. ಅಸಹಾಯರಾದ ಕೋಮ್‌ ನಿವಾಸಿಗಳು ನೀರೋನನ್ನು ಶಪಿಸಿ ತ್ತಿದ್ದರು. ಅರಮನೆಯ ಮೇಲೆ ಕಲ್ಲುಗಳನ್ನು ತೂರುತ್ತಿ ದ್ದರು. ಸೈನ್ಯವು ಅವರನ್ನು ನಿಯಂತ್ರಿಸಿ ಸಲು "ಖಡ್ಗ ಪ್ರಯೋಗ ಮಾ ಚ ತ್ತ ಲಿತ್ತು. ಜನರ ಬೈಗಳ. ಕೂಗು ನೀರೋನ ಕಿವಿಗೂ ಬೀಳಲು ಗ " ಇವರ ಬಾಯನ್ನೇಕೆ ಮುಚ್ಚು ವುದಿಲ್ಲ? ತೆ ಎಂದು ಚೀರಿದ. ಪೆಟ್ರೊನಿಯಸ್‌ ತಟ ಹೇಳಿದ: “ಪ್ರಭು, ಇ! ರಾಜಮಹಲನ್ನು ಪ್ರವೇಶಿಸಿ: ದ್ಧಾಕಿ ನಮ್ಮೆಲ್ಲರ ಕೊರೆಯಾಗುತ್ತದೆ. ಯಾವ ಶಕ್ತಿಯೂ ನನನ್ನು ಅವರಿಂದ ಉಳಿಸಲಾರದು. ಆದಕೆ ತಾವು ಈಶ್ವರರು. ಅಮರರು. ತಾವು ಬದುಕುಳಿಯುವಿರಿ. ನಾನು-ನಾನು ಕೋಮ್‌ನ್ನು ಪ್ರೀತಿಸುತ್ತೇನೆ, ಈ ಹತ್ಯಾಕಾಂಡದ ನಂತರ ನಾನು ಬದುಕಿರಲು ಬಯಸು ವುದೂ ಇಲ್ಲ.” “ನಿನ್ನ ಸಲಹೆ ಪಡೆದೇ ನಾನು ನನ್ನ ಗೀತೆಗೆ ಸ್ಫೂರ್ತಿ ಪಡೆಯಲೆಂದು ನಗರವನ್ನು. ಸುಟ್ಟಿ, ಹೊಸ ಕೋಮ್‌ನ್ನು ಕಟ್ಟುವೆವೆಂದು ಈ ಸ ರಿಗೆ ತಿಳಿಸು. ಬಹಳ. ಸಂತಾ? ಕಟ್ಟುವೆವು, ಬಂಗಾರದ ಮನಗ ತ್ತೆ ಕಟ್ಟಿಸಿ ಜಬತುತವು ಎಂದು ಹೇಳು.” “ಈಗ ಅವರಿಗೆ ಆಶ್ರಯಕ್ಕಾಗಿ ಗುಡಿಸಲು ಕೂಡ ಇಲ್ಲ. ಸ ಗುಳ ಮನೆಗಳ ಕಲ್ಪ ನೆಯನ್ನು ಕಟ್ಟುತ್ತಿದ್ದ(ರಿ.' 'ನಾಗಾದಕೆ ಅನಂಗೇನು ಬೇಕಂತೆ?” “ನ್ಕಾ ಯ. ») "ನ್ಯಾಯವೆಂದೂ ಸಮಾಜದೊಂದಿಗೆ ಇರಲಾ ರದು. ತನ್ನಾಜ್ಞೆಯಂತೆ ರೋಮ್‌ ನಗರವನ್ನು ಸುಡಲಾಯಿತು “ದು ಸೇನಾಪತಿ ಚಿಜೆಲಿನಸ್‌ ಜನರೆದುರು ಹೋಗಿ ಹೇಳಲಿ.” ಕಂಡು. ಆತ “ನಡೆ ನಾಲು ಔಷಧಗಳಿಂದ ಕೂಡಿದ 'ಅನಾಸಿನ್‌ ನೊೋಚನು ಉಪಶವಮನಗುಳೆಸಲ ಎಕ್ಲಿ ಅಧಿಕ ಉತ್ತಮವಾಗಿದೆ 1, "ಅನಾಸಿನ್‌' ನೋವನ್ನು ಅತಿ ಶೀಘ್ರವಾಗಿ ಗುಣಪಡಿಸುತ್ತದೆ. ಡಾಕ್ಟರರ ಸುರಕ್ಷಿತ ಔಷಧ ದಂತೆ ಶಾಸ್ತ್ರೀಯ ಕ್ರಮದಲ್ಲಿ ಸಮ್ಮಿಲಿತವಾದ ನಾಲ್ಕು ಔಷಧಗಳಿಂದ ಕೂಡಿದ ಅನಾಸಿನ್‌ ತಲೆನೋವು, ಶೀತ, ಜ್ವರ, ಹಲ್ಬುನೋವು ಮತ್ತು ಸ್ನಾಯುಗಳ ನೋವನ್ನು ಸಂಪೂರ್ಣವಾಗಿ ಅತಿ ಶೀಘ್ರವಾಗಿ ಉಪಶಮನಗೊಳಿಸುತ್ತದೆ. 2."ಅನಾಸಿನ್‌? ಗಾಬರಿಗೊಳಿಸುವ ದುರ್ಬಲ ನರಗಳಿಗೆ ಶಾಂಶತೆಯನ್ನೀಯುತ್ತದೆ. ಅನಾಸಿನ್‌ ನರಗಳ ಬಿಗಿತವನ್ನು ಬಹಳ ಪ್ರಭಾವ * ನಿರ್ಮಲವಾಗಿ ಸೀಲ್‌ ಮಾಡಿದ ಸೆಲೋಸೇನ್‌ ಪ್ಯಾಕ್‌ ನಲ್ಲಿ 2 ಬಿಲ್ಲೆಗಳೂ, ಭದ್ರವಾಗಿ ಪಿಲ್ಬರ್‌-ಪ್ರೂಫ್‌ ಕ್ರಮ ದಲ್ಷಿ ಮುಚ್ಚಲ್ಪಟ್ಟಿ ಸೀಸೆಯಲ್ಲಿ 38 ಬಿಲ್ಲೆಗಳೂ,-ಮನೆ ಗಳಲ್ಲಿ ಉಪಯೋಗಿಸಲು ಅನುಕೂಲವಾಗುವಂತೆ... ದೊ ಕಿಯುತ್ತವೆ, 766156 ಟೋ; ಆಔರ್ಲಿ೯೯೩£)/ 11414111£85 & ೦೦. ೬117೯೧. 'ಇ-6-17 ಪೂರ್ಣವಾಗಿ ತೆಗೆದು ನೀವು ಆರಾಮದಲ್ಲಿರು ವಂತೆ ಮೂಡುತ್ತದೆ. 3. "ಅನಾಸಿನ್‌' ನಿರುತ್ಸಾಹವನ್ನು ಹೋಗ ಲಾಡಿಸುತ್ತದೆ. ಹೆಚ್ಚಾಗಿ ನೋವಿನೊಡನೆ ಬರುವ ನಿರುತ್ಸಾಹನನ್ನು ಅನಾಸಿನ* ಹೋಗ ಲಾಡಿಸುತ್ತದೆ. 4. "ಅಭಾಸಿನ"? ಜ್ವರವನ್ನು ಕಡಿಮೆ ಮಾಡು ತ್ತದೆ. ಅನಾಸಿನ್‌ನ ತಯಾರಿಕೆಯಲ್ಲಿ ಕ್ವೀನಿನ್‌ ಸೇರಿರುವುದರಿಂದ ಔಷಧಗಳ ಆ ಸಮ್ಮಿಲನವು ಜ್ವರವನ್ನು ತಗ್ಗಿ ಸುವುದಕ್ಕೆ ಅತ್ಯುತ್ತಮವಾಗಿದೆ. ಯು” ಆ ೪4ಗಿ.2. 4%. (6) ೧೩೦ ಅನ್ಲಿಯೆ ಇದ್ದ ಟಿಜೆಲಿನಸ್‌ ಹೇಳಿದ ; “ಸರಿ ಪ್ರಭು. ಆದಕೆ ನನ್ನ ಮರಣಾನಂತರದಲ್ಲಿ ಸೈನ್ಯವು ಗಳೂ ಬಂಡೇಳುವುದು. ಆಗ ನಾನಿಲ್ಲದೆ ಹೋದರೆ ಹೇಗೆ?” ಟಿಜೆಲಿನಸ್‌ನ ಮಾತುಗಳಲ್ಲಿಯ ಮರ್ಮ ಎಲ್ಲರಿಗೂ ಹೊಳೆಯಿತು. ಎಲ್ಲರ ಮನದಲ್ಲೂ ಎದ್ರೋಹದ ವಿಚಾರಗಳು ಮೂಡಿದ್ದವು, ಅಷ್ಟ ರಲ್ಲಿ ಪಿಪಯಿಯಾಳ ದಾಸಿಯೊಬ್ಬಳು ಬಂದು ಬೆಜೆಲಿನಸ್‌ನಿಗೆ “ಸಮ್ರಾಜ್ಞಿ ಕರೆಯುತ್ತಿದ್ದಾರೆ” ಎಂದು ತಿಳಿಸಿದಳು. ಅವಳಲ್ಲಿಗೆ “ೋದ ಟಿಜೆಲಿನಸ್‌ನಿಗೆ ಅವಳು ಲೀಜಯಳ ನಾಶಕ್ಕಾಗಿ ಸೂಚನೆಗಳನ್ನು ಕೊಟ್ಟು ಕಳಿಸಿದಳು. ಟಿಜೆಲಿನಸ್‌ ತಿರುಗಿ ಬಂದು ನೀರೋಗದಿಗೆ “ಪ್ರಭು, ನಾನೊಂದು ಹಾದಿ ಹುಡುಕಿದ್ದೇನೆ. ತ ವಿನಾಶದ ಸೇಡೆಂದು ಜನ ಸಹಸ್ರೂ ರು ಬಲಿಗಳನ್ನು ಬೇಡುತ್ತಾರೆ... ತಾವು (1 ಮತ್ತು ಆನ ಅನುಯಾಯಿಗಳ ಬಗ್ಗೆ ಕೇಳಿರ ಬೇಕು” ಎಂದ. “ಹಾದು. ಅವರು ಪತಿತರು. ವಿದ್ರೋಹಿ ಗಳು.” "ಹೌದು. ಅವರೆಂದೂ ತಮ್ಮ ಜಯಜಯ ಕಾರ ಮಾಡಿಲ್ಲ ಅವರು ಹೋರ್ಮ್‌ ಶತ್ರುಗಳು. ಅವರೇ ಕೋಮ್‌ಗೆ ಬೆಂಕಿ ಹಚ್ಚಿ ನಮ್ಮ ಕೆ ಅಪವಾದ ಹೊರಿಸಿದ್ದಾ ರೆ. ಅಷ್ಟರಲ್ಲಿ ಅಲ್ಲಿಗೆ ಬಂದ ವಿಪಯಿಯಾ "ಅವರು ಜಗತ್ತಿನ 'ಶತ್ರು ಗಳು. ಸಮ್ರಾಟ ನೀರೋನ ಶತ್ರು ಗಳು” ಈುನಳು. ತೆ ದುಷ್ಟರಿಗೆ ಯಾವ ಶಿಕ್ಷೆ ವಿಧಿಸಬೇಕು?” ನೀರೊ ಕೇಳಿದ. ಪೆಟ್ರೊ ನಿಯಸ್‌ನಿಗೆ ಪಪಯಿಯಾಳ ಗತ್ತು ಗೊತ್ತಾ ನಿಪ. ಆತ ಹೇಳಿದ: "ಪ ಪ್ರಭು, ತಾವು ಅಪರಾಧಿಗಳ ಪತ್ತೆ ಹಚ್ಚಿ ರುವಿರ, ಅವರಿಗೆ ಯೋಗ್ಯ ಶಿಕ್ಷೆ ವಿಧಿಸಿ. ಕಟ ಮುಂಬರುವ ಯುಗದ ವಿಚಾರವನ್ನೂ ಸ ಲ್ಬ ಮಾಡಿರಿ. ಜಗ ತ್ತಿನ ಶಾಸಕ ಮತ್ತು ಜಿ ರೋಮ್‌ನ್ನು ಸುಟ್ಟು ಹಾಕಿದ ಎಂದು ಜಗತ್ತೆಂದೂ ಹೇಳದ ರಲಿ. : ಕವಿ ನೀರೊ ಕವಿತೆಗಾಗಿ ಕೋಮ್‌ನ್ನು ಸುಟ್ಟಿ ಎನ್ನದಿರಲಿ. ಅದಕ್ಕಾಗಿ ಪ್ರಭೊ, ತಾವು ಕಸ್ತೂರಿ, ಮಾರ್ಚ್‌ ೧೯೬೨ ತಮ್ಮ ಕೀರ್ತಿಯ ಬಗ್ಗೆ ದಕ್ಷತೆ ವಹಿಸಬೇಕು, ತಮ್ಮ ಗೌರವಕ್ಕೆ. ಕುಂದು ತರುವಂಥ ಯಾವ ಕಾರ್ಕವನ್ಫೂ ತಾವು ಮಾಡಲಾಗದು. ಕೋಮ್‌ನ್ನು ಸುಡಿಸಿದ್ದು ಒಳ್ಳೆಯದಾಗಲಿಲ್ಲ. ಸಭ್ಯ ಜನತೆ ಯಾವಾಗಲೂ ತನ್ನ ಸಮ್ರಾಟನ ತಪ್ಪುಗಳನ್ನು ಮನ್ನಿಸುತ್ತ ಬಂದಿದೆ. ಅವರನ್ನು ತಮ ಒವರನ್ನಾ ಗಿ ಮಾಡಿಕೊಳ್ಳಿ. ಅಂದಕೆ ತಮ ವಿರು ದ ಹ ಮಾತೂ ಏಳದು.” ನೀರೋನ ಮೇಲೆ ಈ ಮಾತುಗಳ ಪ್ರಭಾವ ಬಿದ್ದಿತು. ಆತನ ಮುಖದ ಮೇಲೆ ಚಿಂತೆ ಭಯ ಗಳು ಕಾಣಿಸಲು ಪಿಪಯಿಯಾ ಮೊದಲಾದವರು ಗಾಬರಿಯಾದರು.ಟಿಜೆಲಿನ ಸ್‌ ತಟ್ಟನೆ ನೆ: ಇನ್ನೊ ದು ದಾಳವನ್ನೆಸೆದ : “ಪ್ರಭು, ತಮಃ ವಿಚಾರದಲ್ಲಿ ಇಂಥ ಮಾತುಗಳನ್ನು ಕೇಳುವ. ರೂಢಿ ನನ ಗಿಲ್ಲ. ಈತನ ಮಾತುಗಳಲ್ಲಿ ತಾವು ನೀಚರು, ಅಂಜುಬುರುಕರು, ಉಪದ್ರವಿಗಳು, ವಿದೂಷ ಕರು ಎಂದೆಲ್ಲ ಅರ್ಥವಿದೆ. ಇದುವರೆಗೆ ತಮ್ಮೆ ದುರಿನಲ್ಲಿ ಯಾರೂ ಇಂಥ ಮಾತುಗಳನ್ನಾಡಿಲ್ಲ. ಈತ ತಮ್ಮ ಶತ್ರುಗಳ ಮಿತ್ರನಿರುವಂತೆ ಕಾಣು ತ್ತದೆ,” ಆಗ ನೀರೋ “ಪೆಟ್ರೊನಿಯಸ್‌, ನೀನೇಕೆ ಆ ಜನರ ಪಕ್ಷ ಹಿಡಿದು ಮಾತಾಡುವಿ1 1” ಎಂದು. ಕೇಳಿದ. ಇದೇ ಸಮಯ ಸಾಧಿಸಿ ಪಿಪಯಿಯಾ ನುಡಿದಳು; “ ಪ್ರಭು, ಇವನ ತಮ್ಮನ ಮಗ ಮಾರ್ಕಸ್‌ ಒಬ್ಬ ಕ್ರಿಶ್ಚನ್‌ ಹುಡುಗಿಯನ್ನು ಪ್ರೀತಿ ಸುತ್ತಾನೆ... ಮಾರ್ಕಸ್‌ ಮತ್ತು ಈತ ಇಬ್ಬರೂ ಕ ಕ್ರಶ್ಚನ್ನರಾಗಿರಲೂ ಬಹುದು. ಹಾಗಿ ದೃಕಿ ಜ್ಯ ನಮ್ಮ ಗುಪ್ತ ಶತ್ರುಗಳೇ ಸರಿ.” "ನೀನು ೯ ಶೃನ್ನನೇನು? ” "ನೀಕೊ ಕೇಳಲು ಪೆಟ್ರೊ ನಿಯಸ್‌ ಗಾಬರಿಯಾಗಿ “ಹೀಗೆ ತೇಳಿ: ತೆ ನನ್ನ ಮೇಲೆ ಅನ್ಯಾಯವೆಸ ಗುತ್ತಿದ್ದೀ(ರಿ ಸ ಪ್ರಭು” ೫ ನೀರೋ ಹೇಳಿದ: “ಕ್ರಿಶ್ಚೃ ನ್ನು ದೇಶದ್ರೋಹಿ. ಗಳು. ಇಡೀ ಜಗತ್ತ ನ ಗ ಚ್‌ ಅವರು ;ರೋಮ್‌ನ್ನು ಸುಟ್ಟು ತಮ್ಮ ಕಾರ್ಯಾ ರಂಭ ಮಾಡಿದ್ದಾರೆ. ಸ್‌ ಕೋರ್ಡವನ್ನು ಸುಟ್ಟು ನನ್ನ ಮೇಲೆ ಅಪವಾದ ಹೊರಿಸಿದ್ದಾರೆ. ಈ ಕ್ರಿ ಸ ನ ಜಾತಿಯ ನಿರ್ಮೂ ಲನವೇ ನನ್ನ ಎಕ ಚಕ್ರವರ್ತಿ ಮಾತ್ರ ಕರ್ತವ್ಯವಾಗಿದೆ. ತಾನು ಕ್ರಿಶ್ಚನ್‌ ಎಂದು ಹೇಳಿಕೊಳ್ಳುವ ಎದೆ ಯಾರಿಗೂ ಇನ್ನು ಮುಂದೆ ಉಂಟಾಗದ ರೀತಿಯಲ್ಲಿ ನಾನಿವರನ್ನು ಶಿಕ್ಷಿಸುವೆ. ” ಯುರೂಸಸ್‌ ಮತ್ತು ಲೀಜಿಯಳನ್ನು ರಕ್ಷಿ ಸುತ್ತ ಹೇಗೋ ಮಾರ್ಕಸ್‌ ಪ್ಲಾಟಿಯೆಸನ ಮನೆಯನ್ನು ತಲುಪಿದ. ಬಂದವನೆ ದಣಿವಿನಿಂದ ನಿದ್ದೆಹೋದ. ಆತ ಎದ್ದಾಗ ಲೀಜಿಯ ಅವನ ತಲೆಯ ಬಳಿ ಕ.ಳಿತಿದ್ದಳು. ಆತ ಅವಳನ್ನು ಬರಸೆಳೆದು ಚುಂಬಿಸಿ ತಾನವಳನ್ನು ಹುಡುಕಲು ಪಟ್ಟ ಶ್ರಮವನ್ನು ವಿವರಿಸಿದ. ಅಷ್ಟ ರಲ್ಲಿ ಹೆಜ್ಜೆ ಸಪ್ಪಳ ಕೇಳಿಸಿತು. ಧರ್ಮ ದೂತ ಪೀಟಂ” ಬಂದಿದ್ದ. ಲೀಜಿಯ ಅವನ ಬಳಿ ಓಡಿದಳು. ಆತ “ ಇವನೇ ಮಾರ್ಕಸ್‌ ಏನು? ಕೇಳಿದ್ದೆ, ಆದರೆ ನೋಡಿರಲಿಲ್ಲ” ಎಂದ. ಕ್ರಿಶ್ಚನ್‌ ಧರ್ಮದಲ್ಲಿ ಒಂದಿಷ್ಟೂ ಸಹಾನು ಭೂತಿ ಇರದಿದ್ದರೂ ವೀಟರನ ಭವ್ಯ ವ್ಯಕ್ತಿತ್ವ ವನ್ನು ಕಂಡು ಮಾರ್ಕಸ್‌ ಪ್ರಭಾವಿತನಾದ. ಆತ ಏನನ್ನೊ ಹೇಳಬೇಕೆನ್ನು ವಷ ರಲ್ಲಿ ಒಬ್ಬಾತ ಬಂದು “ ಹೊರಗೆ ಜನ ಪರಸ್ಪರರನ್ನು ಕೊಲ್ಲು ತ್ತಿದ್ದಾರೆ. ಸೈನ್ಯ ಜನರನ್ನು ತುಂಡರಿಸುತ್ತಿದೆ” ಎಂದ. ಮಾರ್ಕಸ್‌ ಪ್ರಶ್ನಾರ್ಥಕ ದೃಷ್ಟಿಯಿಂದ ಏೀಟರನನ್ನು ನೋಡಿದ. ಪೀಟರ್‌ ಹೇಳಿದ; “ಇದೆಲ್ಲ ಮಾಯೆಯ ಆಟ. ಬಹುಶಃ ವಿಧ್ವಂಸವು ಸಾಕಾರವಾಗಿ ಪ್ರಕಟವಾಗಲಿದೆಯೆಂದು ಕಾಣು ವುದು.” ಆ ಮೇಲೆ ಲೀಜಿಯಳತ್ತ ಬೊಟ್ಟು ಮಾಡಿ “ ದೇವರು ಈ ರಮಣಿಯನ್ನು ನಿನ್ನ ಭಾಗ್ಯದೊಂದಿಗೆ ಜೋಡಿಸಿದ್ದಾನೆ. ಇವಳ ರಕ್ಷಣೆ ಮಾಡು. ಯುರೂಸಸನನ್ನೂ ನಿನ್ನೊಂದಿಗೆ ಫೆ ದೊಯ್ಯು” ಎಂದ. “ಆದರೆ ನಿಮ್ಮೊಬ್ಬರನ್ನೆ ಈ ವಿನಾಶದ ನಡುವೆ ಬಿಟ್ಟು ಹೇಗೆ ಹೋಗಲಿ?” “ದೇವರು ನಿನ್ನನ್ನು ರಕ್ಷಿಸಲಿ. ನಿನ್ನ ಮೇಲೆ ಹೆಚ್ಚಿನ ಹೊಣೆ ಇದೆ; ನೀನು ನಿನ್ನ ಕೆಲಸ ಮಾಡು. ನಾನು ನನ್ನದನ್ನು ಮಾಡುತ್ತೇನೆ. ಹೊರಗಿನ ಹಾಹಾಕಾರ ಕೇಳಿ ಬೆಚ್ಚಿದ ನೀರೋ ೧೩೧ ಮಾರ್ಕಸ್‌ ಲೀಜಿಯಳಿಗೆ ಹೇಳಿದ: “ನೀನು ಮತ್ತು ಯುರೂಸಸ್‌ ಇಲ್ಲಿಯೆ ಇರಿ. ನಾನೊಮ್ಮೆ ನಗರದತ್ತ ಹೋಗಿ ಬರುತ್ತೇನೆ... ಬಹುಶಃ ನೀರೊ ಹುಚ್ಚನಾಗಿ ಹೋಗಿರಬೇಕು. ಅವನಿ ಗಾಗಿ ಏನಾದರೂ ಮಾಡಲೇಬೇಕು. ನಾನು ಸಂಜೆಯೊಳಗೆ ಬರುತ್ತೇನೆ. ಬರಲಾಗದಿದ್ದರೆ ಹೇಳಿ ಕಳಿಸುತ್ತೇನೆ.” ಮಾರ್ಕಸ್‌ ತನ್ನ ಖಡ್ಗ ಹಿಡಿದುಕೊಂಡು ಹೊರಬಿದ್ದ. ಆತ ನೆಟ್ಟಿಗೆ ಪೆಟ್ರೊನಿಯಸನ ಮನೆಗೆ ಹೋದ ಹಾದಿಯಲ್ಲಿ ತನ್ನಿಬ್ಬರು ಸಹಾ ಯಕ ಸೇನಾಪತಿಗಳಾದ ಫ್ಲೇಬಿಯಸ್‌ ಮತ್ತು ಸೀವಿಯರನ್ನು ಸಂಗಡ ಕರೆದೊಯ್ದ. ಮಾರ್ಕಸನನ್ನು ಕಂಡೊಡನೆ. ಪೆಟ್ರೊನಿ ಯಸ್‌ ಹೇಳಿದ: “ ಬಹಳ ಕ್ಟ ಕಾಲ ಬಂದಿದೆ. ನೀರೊ ನಿನ್ನ ನಾಶವನ್ನೂ ಯೋಜಿಸಿರುವುದ ರಿಂದ ನಿನ್ನ ಬಗ್ಗೆ ತುಂಬ ಕಾಳಜಿಯಾಗಿತ್ತು. ಏಪಯಿಯಾನಿನ್ನ ಮತ್ತು ಲೀಜಿಯಳ ರಕ್ತಕ್ಕಾಗಿ ಕಾತರಳಾಗಿದ್ದಾಳೆ. ರೋಮ್‌ನಲ್ಲಿ ರಕ್ತದ ಸಮುದ್ರ ಹರಿಯುವ ವರೆಗೂ ನೀರೋನ ದಾಹ ಶಾಂತವಾಗದಾದ್ದರಿಂದ ನೀನು ಲೀಜಿಯಳನ್ನು ಎಲ್ಲಿಯಾದರೂ ದೂರ ಕರೆದುಕೊಂಡು ಹೋಗು. ಕ್ರಿಶ್ಚಿಯನ್ನಕೆ ರೋಮ್‌ವನ್ನು ಸುಡಲು ಕಾರಣ ರೆಂದು ನೀರೊ ಪ್ರಚಾರ ಮಾಡಿದ್ದಾನೆ. ಇಂಥ ಭೀಕರ ಸಮಯದಲ್ಲಿ ಮರುಳು ಜನತೆ ಎಂಥ ಮಾತನ್ನೂ ನಂಬುವುದು.” ಮಾರ್ಕಸ ನಡುವೆಯೆ ಹೇಳಿದ: “ನಾವೆಲ್ಲ ಯೋಚನೆ ಮಾಡಿದ್ದೇವೆ. ಈಗ ಹೇಗಾದರೂ ಮಾಡಿ ನೀರೊನನ್ನು ಪದಚ್ಯುತನನ್ನಾಗಿ ಮಾಡಿ ಗಾಲ್ಬಾನನ್ನು ಪಟ್ಟಿಕ್ಕರಿಸುವ ಕಾಲ ಸನ್ನಿಹಿತ ವಾಗಿದೆ... ಸೀಪಿಯಾ ನಮ್ಮ ಸಂದೇಶವನು ಗಾಲ್ಫಾನಿಗೊಯ್ದು ಮುಟ್ಟಿಸುವನು. ಆದರೆ ನಿಮ್ಮ ಸಹಿಯಿಲ್ಲದೆ ಹೋದರೆ ನಮ್ಮ ಕಾಗದ ದಲ್ಲಾತ ನಂಬಿಕೆಯಿಡಲಿಕ್ಕಿಲ್ಲ. ಆದರಿಂದ ಈ ಕಾಗದದ ಮೇಲೆ ಸಹಿಮಾಡಿ.” ಪೆಟ್ರೊನಿಯಸ್‌ ಸಹಿ ಹಾಕಿದ. ಮಾರ್ಕ, ಪತ್ರವನ್ನು ಸೀಪಿಯನ ಕೈಗಿತ್ತು " ಒಂದು ಕ್ಷಣದ ವಿಲಂಬವಾದರೂ ಕೆಲಸ ಕೆಟ್ಟೀತು. ಹೋಗು” ಎಂದ, ಸೀಪಿಯ ಹೋದ 'ಬಳಿಕ ೧೩೨ ಪೆಟ್ರೊನಿಯಸ್‌ ಹೇಳಿದ; "ನೀರೋ ನನಗೆ ಬರಲು ಹೇಳಿಕಳಿಸಿದ್ದಾನೆ. ನಾನು ಕೂಡ ಅವನ ಕಣ್ಣಲ್ಲಿ ಕುಕ್ಕುತ್ತಿದ್ದೆ ನೆ. ನೀನು ಹೋಗಿ ನಿನ್ನ ಸಿದ್ಧತೆ ಮಾಡಿಕೊ.” ಸಂಜೆ ಮತ್ತೆ ಭೆಟ್ಟಿ ಸ ಗೋಣ.” ಸಂಜೆ ಮಾರ್ಕಸನನ್ನು ಕಂಡಾಗ ಖಿನ್ನ ಸ್ವರ ದಲ್ಲಿ ಪೆಟ್ರೊನಿಯಸ್‌ ಕೇಳಿದ: “ ಏನು ಸಮಾ ಚಾರ?” ಕ್ರೋಧಸಂತಪ್ತ ಧ್ವನಿಯಲ್ಲಿ ಮಾರ್ಕಸ್‌ “ರೀಜಯಳನ್ನು ಬಂಧಿಸಿ ಮೆಮಾಟಾಯಿನ್‌ ಜೀಲಿನಲ್ಲಿಟ್ಟಿದ್ದಾರೆ' ಎಂದ. ಯುನ ವೃಂಗ್ಯವಾಗಿ ನುಡಿದ: “ನಿನ್ನ ಹತ್ತಿರ ಇರುವ ಸಮಾಚಾರ ಇಷ್ಟೇ ತಾನೇ? ಕೇಳು, ಇಡೀ ನಗರದಲ್ಲಿ ಹುಡುಕಿ ಹುಡುಕ ಕ್ರಿಶೈೆ ಶಯನ್ನ ರನ್ನು ಏಡಿಯುತ್ತಿ ದ್ಹಾರೆ. ಅವರನ್ನೆಲ್ಲ 4 ಸಮ್ಮುಖದಲ್ಲಿ ಹುಚ್ಚು ಬ ಮತ್ತು ಹುಲಿಗಳ ಬಾಯಿಗೆ ಕೊಡಲಿದ್ದಾರೆ. ಈ ಹತ್ಯಾಕಾಂಡವನ್ನು ಒಂದು ಉತ್ಸವವನ್ನಾಗಿ ಆಚರಿಸಲಿದ್ದಾರೆ. ಬೇಗನೆ ಏನಾದರೂ ಮಾಡಲೇ ಬೇಕು.” ಈ ಮಾತುಗಳನ್ನು ಕೇಳಿದ ಮಾರ್ಕಸ್‌ ಹತ ಪ್ರ ತಿಭನಂತಾದ. ಜಃ ಏನೂ ಉತ್ತರ ಕೊಡದೆ ಇಡ , ಧಾರಿಯಾಗಿ ಮೆಮಾಟಾಯಿನ್‌ ಜೇಲಿನತ್ತ ಧಾವಿಸಿದ. ಜೇಲಿನ ಸೈನಿಕರೆಲ್ಲ ಅವನನ್ನು ಬಲ್ಲರು. ಮಾರ್ಕಸನನ್ನು ಟೆ ಜೇಲರ್‌ ಚ ಕ್ಹಮಿಸಬೇಕು. ಒಳಗೆ 'ೋಗಲು ಯಾರಿಗೂ ಅಪ್ಪಣೆಯಿಲ್ಲ” ಎಂದ. ಆ ಮೇಲೆ ಮಾರ್ಕಸನ ಕಿವಿಯಲ್ಲಿ ತ "ನೀವು ಚೆಂತಿಸಬೇಡಿ.ಯುರೂಸಸ ಮತು "ಇತರರು ಲೀಜಿಯಳನ್ನು ಕಾಯುತ್ತಲಿ ದ್ಧಾರೆ' ಎಂದ. ಮಾತಾಡುತ್ತಲೇ ಆತ ನೆಲದ ಮೇಲೆ ತನ್ನ ಖಡ್ಗದ ತುದಿಯಿಂದ ಮೀನಿನ ಚಿತ ತ್ರವನ್ನು ಜು "ಅದನ್ನು ಹಾಗೆಯೆ ಅಳಿಸಿ ಬಿಟ್ಟ. ಮಾರ್ಕಸ್‌ನ ಆತ್ಮ ರ್ಯಕ್ಕೆ ಪಾರವೇ ಉಳಿಯಲಿಲ್ಲ. ಅಷ ರಲ್ಲಿ, ಎಲ್ಲಿಂದಲೊ ಬಂದ ಟಿಜೆಲಿನಸನ ಸಂಜ್ಞೆ ಲ ನಾಲ್ಯರು ಸೈನಿಕರು ಮಾರ್ಕಸ ನನ್ನು. ಹಿಡಿದರು. ಸ ಸ್‌ ಮೂಢನಂತಾ ಗಲು ಟಿಜೆಲಿನಸ್‌ ಹೇಳಿದ: . “ ಸೇನಾಪತಿ, ಕಸ್ತೂರಿ, ಮಾರ್ಚ್‌ ೧೯೬೨ ನೀವಿಂದು ಪ್ರೇಮದ ಜಾಲದಲ್ಲಿ ಸಿಲುಕಿಬಿಟ್ಟಿರಿ. ನೀವಿಲ್ಲಿ ಬರುತ್ತೀರಿ ಎಂದು ಗೊತ್ತಿತ್ತಾದರೂ ಇಷ್ಟು ಸುಲಭದಲ್ಲಿ ಸಿಕ್ಕೀರೆಂಬ ಕಲ್ಪನೆಯಿರಲಿಲ್ಲ. ಸಮ್ರಾಟ್‌ ನೀರೊ ನಿಮಗಾಗಿ ಭೀಕರ ಮೃ ತ್ಶು ವಿನ ಇ ಜ1 ಮಾಡಿದ್ದಾನೆ. ಹ್ಹ ಹ್ಹಾ ಹ್ಹಾ. ಸೈನಿಕರೇ, ಇವನನ್ನೂ ಇವನ ಕ್ರಿ ಶ್ಚೆನ್‌ ಸಂಗಡಿಗರ ಬಳಿ ಕಥಿಸಿಬಿಡಿ.' ಸೈನಿಕರು ಮಾರ್ಕಸನನ್ನು ಜೇಲಿನ ಕತ್ತಲೆ ಕೋಣೆಗೊಯ್ದು ಹಾಕಿದರು. ಕೋಣೆ ಕ್ರಿಶ್ಚನ್‌ ಸೆಕೆಯಾಳುಗಳಿಂದ ತುಂಬಿಹೋಗಿತ್ತು. ಯು- ರೂಸಸ್‌ ಮತ್ತು ಲೀಜಿಯ ಕೂಡ ಇದ್ದರು. ಲೀಜಿಯ ಓಡಿಬಂದು ಮಾರ್ಕಸನನ್ನು ತಬ್ಬಿ ಕೊಂಡು ಅಳುತ್ತ, “ನಿಮ್ಮನ್ನೇಕೆ ಹಿಡಿದರು? ನಿಮ್ಮ ಮೇಲೇನು ವೈರ ಅವರಿಗೆ?” ಎಂದು ಕೇಳಿದಳು. “ಲೀಜಿಯಾ, ನಾನು ಕೂಡ ನಿಮ್ಮ ಬಳಿ ಬಂದಿದ್ದೇನೆ. ದೇವರು ಬೇಗನೆ ನಿಮ್ಮನ್ನು ಬಂಧ ಮುಕ್ತಮಾಡಿ ರಕ್ಷಿಸಲಿ.” "ಮಾರ್ತಸ್‌, ನನಗೆ ಜಡ್ಡಾಗಿದೆ. ಸಾಯು ವೆನೊ ಏನೊ. ಸಾಯುವ ಮೊದಲು ನಿಮ್ಮನ್ನು ಕಾಣಲು ಸಿಗಲಿ ಎಂದು ಯೇಸುವನ್ನು ಪ್ರಾರ್ಥಿ ಸಿಕೊಂಡಿದ್ದೆ. ಆತ ನನ್ನ ಪ್ರಾರ್ಥನೆ ಕೇಳಿದೆ.” “ಇಲ್ಲ ಲೀಜಿಯ, ನೀನು ಸಾಯುವುದಿಲ್ಲ. ಪೀಟರ್‌ ನಿನಗಾಗಿ ಪ್ರಾರ್ಥನೆ ಸ್ಲಿಸುವನು. ನೀನು ಬದುಕಬೇಕು, `ೌಕಗಾಗಿ ಬದುಕಲೇ ಜೇ “ಇಲ್ಲ ಮಾರ್ಕಸ್‌. ನಾನಿನ್ನು ಬದುಕಿದ್ದು ನಿಮಗೆ ಇನ್ನೂ ಕಷ್ಟ ಕೊಡಲಾರೆ. ಮಾರ್ಕಸ?*, ನನಗಾಗಿ ಅಳಲಾಗದು. ಇಲ್ಲಿ ಅಲ್ಲದಿದ್ದರೆ ಸ್ವರ್ಗ ದಲ್ಲಿಯಾದರೂ ನ ನಮ್ಮ ಮಿಲನವಾಗಿಯೆ ಬ ವುದು. ನಾನು ಯೇಸುವನ್ನು ಬೇಡಿಕೊಳ್ಳು ತ್ತೇನೆ” ಮಾತಾಡುತ್ತಿ ರುವಂತೆಯೇ ರೀಜಿಯಳ ಶ್ಯಾ ಸವೆಳೆಯ ತೊಡಗಿತು. ಮಾರ್ಕಸ್‌: ಅವ ಳನ್ನು ಎದೆಗವಚಿಕೊಂಡ. ಮಾರ್ಕಸನ ಕೈಗ ರಡನ್ನೂ ತನ್ನ ತುಟಿಗಳ ಬಳಿ ತಂದು ಇ ಲೀಜಿಯ " ಬು ನಿನ್ನ ವಳು, ನಿನ್ನ ಹೆಂಡತಿ” ಎಂದಳು. ಕತ್ತಲೆ ಕೋಣೆಯಲ್ಲಿದ್ದ ನಸುಮಂದ ಬೆಳಕಿ ಚಕ್ರವರ್ತಿ ನೀರೋ ನಲ್ಲಿ ಲೀಜಿಯಳ ಬಿಳುಪೇರಿದ ಮುಖ ಮಿನು ಗುತ್ತ ಲಿತ್ತು. ಅತ್ತ ಗೋಡೆಯಾಚಿ ಸೈನಿಕರು ಮದ್ಯಪಾನದಿಂದ "`ಮತ್ತರಾಗಿ ಮದ್ಯಕ್ಕಾಗಿ ಜಗ ಉಡುತ್ತಿದ್ದರು. ನೀರೋ ತನ್ನನ್ನು ಕೊಲ್ಲಿಸಲಿರುವನೆಂದು ತಿಳಿ ದೊಡನೆ ಪೆಟ್ರೂನಿಯಸ್‌ ಆತ್ಮಹತ್ಯೆ ಮಾಡಿ ಕೊಳ್ಳಲು ನಿರ್ಧರಿಸಿ ನೀರೋಗೆ ಒಂದು ಪತ್ರ ಬರೆದ : "ಸೀಜರ್‌, ನೀನು ನನ್ನ ಮಾರ್ಗ ಪ್ರತೀಕ್ಷೆ ಮಾಡುತ್ತಿ ದ್ಹೀ, ನನಗೆ ಇಂದು ಕಲ್ಪನಾತೀತವಾದ ಪುರ ಸ್ಕಾರ ಕೊಡಲಿದ್ದೀ ಎಂದು ಬಲ್ಲೆ. ಆದಕೆ ಕ್ಹಮಿಸು ನಿನ್ನ ಮುಖ ನೋಡಲು ಕೂಡ ನಾನು ಹೇಸುತ್ತೆ: ನೆ `ನಾನು ಆತ್ಮಹತ್ಯೆ ಮಾಡಿಕೊಳ್ಳುವೆ. ನಾನು ಸತ್ತ ಬಳಿಕ ಟೆ ಜು ಕರೆದು ನನ್ನನೆ ಮೇಲಿನ ೧೩೩ ಕಪಟ ಪ್ರೇಮವನ್ನು ಪ್ರಕಟಿಸುವಿ. ಆದರೆ ಆ ನಾಟಕ ಡಲ ಸ್‌ ಬದುಕಿರುವುದಿಲ್ಲ. ನೀನು ನೀಚ, ಕೊಲೆಪಾತಕ*ಿ. ನೀನು ನ್ನ ಹೆಂಡತಿ ಮತ್ತು ತಾಯಿಯ ಕೊಲೆ ಮಾಡಿದಿ. ಕೋಮ್‌ ನಗರಕ್ಕೆ ಬೆಂಕಿ ಹಚ್ಚಿದಿ. ಕೋಮ್‌ನ ಸದ )ಹಸ್ಗೆ ರನ್ನು ಟು ಇಗೆ ಕಿಸಿದ. ಸ ““ಲಾಕಾರ ಎಂದು ನೀನು ಅಂದು ಕೊಳ್ಳುವಿ. ಆದರೆ ನೀನು ಕಲೆಯ ಹೆಸರಿಗೆ ಸ ಕಲಂಕವಾಗಿರುವಿ. ಕೊಳಲು ಬಾರಿಸಿ ನೀನು ರೋಮ್‌ನ್ನು ಭಸ್ಮ; ಮಾಡಿದಿ. ಜನ ನಿನ್ನ ಶವಿತೆಗೆ ರೋಸಿಹೋಗಿದ್ದಾರೆ. ಇನ್ನು ಇ ರೀತಿಯಲ್ಲಿ ಕೊಳಲು ಬಾರಿಸಬೇಡ. ಬ ನನ್ನ ಕೊನೆಯ ವಿನಂತಿ,” ಪತ್ರವನ್ನು ನೀರೋಗೆ ಕಳಿಸಿಕೊಟ್ಟು ಪೆಟ್ರೊ ಬು ತನ್ನ ಭುಜಗಳ ನರಗಳನ್ನು "ತ್ತ | ಕೊಂಡ. ರಕ್ತಪಾತದಿಂದ ಅವನ ಮರಣವಾ ಯಿತು. (| | 8118//8//8118//8//81181/8//3//8118:/8//8:/51/8::8:/8/18/16:/8/18/18/18/18/18118118//8118118/181181/3/18118/181181181/8118118118/181181181181:311817 18 ₹6೭6 1943 ಸುಗಂಧ ಸುಮಧುರವಾದ ಸುಗಂಧ ಸ ನಾಡಿನಾದ್ಗಂತ ಪ್ರಖ್ಯಾತವಾದ 1 :-""5(72708180'' ಳೆ ಶಯಾರಕರು;-- ಮಾಲೀಕರು: ಓ 18118/18118/15118115112:: 8/15: 8: ಫಿ: 8/18 :6ೆ18./8:18/18118118/10118118/18//5118/:81/ಅ::8:18118/18/18//8// 31181 3೫. ಸುನಂದರಾಜ ಅಗರಬತ್ತಿ 3೫. ಸುನಂದ ರೋಸ್‌ ಬತ್ತಿ ೫. ಪೂಜಾರಿಣಿ ಬತ್ತಿ 3. ಗುಲಾಬ್‌-ಕೆ-ಫೂಲ್‌ ಅಗರಬತ್ತಿ ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಸ ಪರ್‌ಫ್ಯೂಮ್ಡ ಬ್ಯಾಗ್‌, ಮತ್ತು ಪರಿಮಳೆಯುಕ್ತೆವಾದ ದ್ರವ್ಯಗಳನ್ನೇ ಯಾವಾಗಲೂ ಉಪಯೋಗಿಸಿರಿ, ಶ್ರೆ ರಾಮಕೃಷ್ಣಪ್ಪ ಸುನಂದ ಅಗರಬತಿ ಷ್ಟ ಎಂ ಫ್ಯಾ ರಿ ಸಂನ್ಯಾಜಿರಾವ ರಸ್ತೆ-ಜ್ಕ 8118118118118118118118118118118118118118/18/18118118118118118118115118112118118118118118/18/18/18/18//8/(೩, ಮೈಸೂ ರು. 1181181181181/21181181/81181181181181181/8118/18118118118118/1811811811811811811811811811811811811211208113118118115118112118118118178118/120/೫ಾ.0 ೧೩೪ ಕಸ್ತೂರಿ, ಪತ್ರ ಕಂಡೊಡನೆ ನೀರೊ “ಪೆಟೂ ದ್ರನಿಯಸ್ಕ್‌ ಬ್ರಯ.ಃ ಪೆಟ್ರೊನಿಯಸ್‌” ಎಂದು ಪ ಪ್ರ ಗಾಗ ಅದರೆ ಪತ್ರ 'ನನ್ನೋದಿದೊಡನೆ ಕೊ (ಧ ಸಂತ ಪ್ರನಾಗಿ, ನಃ ಆತ ವಿದ್ರೋಹಿ. ನನ್ನ ಶತ್ರು. ಅವನ ಮನೆಯನ್ನು ಸುಟ್ಟುಹ ಹಾಕಿ. | ದಕ ಕರುಗಳನ್ನು ಜೊಂದುಹಾತಿ. ಅವನ ಸೇವಕ ರನ್ನು ಗಲ್ಲಿಗೇರಿಸಿ. ಅವನ ಹೆಸರೇ ಉಳಿಯದಂತೆ ಸರ ಮಾಡಿ” ಎಂದು ಚೀರಿದ. ಸುಕಿನ ಮಂದ ಸಚ? ಏೀಟರ್‌ ಮತ್ತು ನಜಾರಿಯಸ್‌ೌ ಜವ ಶ್ರಮಿಸುತ್ತಿದ್ದ ರು 1 ಸತೆದ್ದೆ ಸೂರ್ಯನ ಪ್ರಥಮ ಕಿರಣಗಳ ಸ್ಪರ್ಶ ವಾಗರು" ಫೀಟಿರ್‌ 1 ಪ್ರಸನ್ನತೆ ಯಿಂದ “ನಮ್ಮ ಕಡೆ ಬರುತ್ತಿರುವ ಆ ದಿವ ಪ್ರಕಾಶವನ್ನು ನೋಡಿದೆಯಾ?” ಎಂದ. “ಇಲ್ಲ. ಏನೂ ಕಾಣುವುದಿಲ್ಲವಲ್ಲ' ನಜಾ- ರಿಯಸ್‌ ಹೇಳಿದ. “ನೋಡು. ಆ ಪ್ರಕಾಶದ ಹಿಂದೆ ಯಾವುದೊ ಮೂರ್ತಿಯೂ ಇದೆ.” ನಜಾರಿಯಸನಿಗೆ ಏನೂ ಕಾಣಲಿಲ್ಲ. ಯಾರೋ ಪಟ್ಟು ಅಲ್ಲಾ ಡಿಸುತ್ತಿರುವಂತೆ ಅವನಿಗನಿಸಿತು. ಪ್ರಕಾಶ ಹೆಚ್ಚುತ್ತಲಿತ್ತು. ಆತ ಗಾಬರಿಯಿಂದ ಸಮಗೇನಾಗಿದೆ “ಎಂದು ಏೀಟರನನ್ನು ಕೇಳಿದ. ಪೀಟರನ ಕೈಯ ಕೋಲು ಕೆಳಗೆ (ಗ ಆತ ದೂರ ದಿಟ ಸಿ ನೋಡುತ್ತಿದ್ದ. ಮೊಳಕಾಲ ಮೇಲೆ ಕುಳಿತು ಆತ ಕ್ರೈ ಬೀಸಿ, “ದೇವಾ ಯೇಸು” ಎಂದ. ಪೀಟಿರ ಯಾವನದೊ ಪಾದಗಳನ್ನು ಚುಂಬಿ- ಸುವವನಂತೆ ನೆಲನ ಮೇಲೆ ಮಲಗಿಕೊಂಡು “ಎಲ್ಲಿ ನಿನ್ನ ರಾಜಮಾರ್ಗ?” ಎಂದು ಬಡಬಡಿ ಸಿದ. ನಜಾರಿಯಸನಿಗೆ ಏನೂ ಅರ್ಥವಾಗಲಿಲ್ಲ. ಅಷ್ಟರಲ್ಲಿ ಪೀಟರನ,ಕಿವಿಯಲ್ಲಿ ಯಾರೋ "ನೀನು ಹಿ ` ಕೋಮ್‌ನ್ನು ಬಿಟ್ಟು ಹೋದಕೆ ನಾನು ಅಲ್ಲಿ ಎರಡನೆಯ ಸಲ ಶಿರುಜಿಗೇರಬೇ ಕಾದೀತು” ಎಂದು ಹೇಳಿದಂತಾಯಿತು. ಓೀಟಂ್‌ ಒಮ್ಮೆ ಧೂಳಿನಲ್ಲಿ ಹೊರಳಾಡಿ ಮಾರ್ಚ್‌ ೧೯೬೨ ಶಾಂತನಾದ. ಪೀಟರ್‌ ಸತ ತ್ತನೇ ಎಂಬ ಸಂದೇಹ ದಿಂದ ನಜಾರಿಯಸ್‌ ಅವನನ್ನು ಅಲುಗಾಡಿಸಿದ. ಪೀಟರ್‌ ಬಹು ಕಷ್ಟದಿಂದ ಬಳಗ “ನಾವೀಗ ಎಲ್ಲಿ ಹೋಗೋಣ?” ಎಂದು ನಜಾರಿಯಸ್‌ ಕೇಳಿದ. “ಕರೋಮಳ9ಗೆ ಹೋಗಲು ಯೇಸು ಸ್ಕೈ ಆಜ್ಞೆ ಮಾಡಿದ್ದಾನೆ.” ಸೀಟಿನ ಶಾಂತಿಯಾತ್ರೆ ಈ ತು. ಅವನ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತ ಹೋಯಿತು. ಇತ್ತ ಸಾರ್ವಜನಿಕ ರೀತಿಯಲ್ಲಿ ಕ್ರಿಶ್ಚನ್ನರ ವಧೆಯ ಕಕ್ಕಸು ನೀರೊ "ನಾಡತೊಡ ಗಿದ್ದ. ವಧಸ್ಮ ಳದಲ್ಲಿ ಪ್ರೇಕ್ಷಕರ ಗದ್ಮಲ ಬೆಳೆ ಯುತ್ತ ಲಿತ್ತು' ಹಸಿದ ಹ ಗರ್ಜನೆಯಿಂದ ಪ್ರಸಂಗದ ಭೀಕರತೆಯ ಕಲ್ಪನೆ ಸ ಅತ್ತು. ಜಂಗಿ ವಧಸ ದಲ್ಲಿ ಸೆಕೆಯಾಳು ಕ್ರಿ ಶ್ಪ್ನ ನರ ಪ್ರಾರ್ಥನೆ ಹ ಹಎಸತುಚಗೂ ಲ್‌ ಪ್ರೇಕ್ಷಕರ. ಕುತೂಹಲ, ಉತ್ಪಾಹಗಳು ಹೆಚ್ಚುತ್ತಲಿದ್ದವು. ಹುಲಿಗಳು ಹೆಚ್ಚು ಜನರನ್ನು ಕೊಲ್ಲುವವೋ, ಚಿರತೆಗಳೋ ಎಂದು ಅವರು ತಮ್ಮ ತಮ್ಮಲ್ಲಿ ಪಂಥ ಕಟ್ಟಿತೊಡಗಿದ್ದರು. ಸೈನಿಕರು ಬಂದರು. ಅವರ ಹಿಂದೆ ಗಾಡಿಗಳ ತುಂಬ ಗಟ ಬಂದವು. ಅವುಗಳನ್ನು ಕಂಡು ಎಷ್ಟು ಜನ ಕಿ ಶ್ಚನ್ನರ ವಧೆಯಾಗಲಿದೆ ಎಂದು ಟ್‌ ಕಟ್ರ ಬಹುದಿತ್ತು. ವಧಸ್ಮ ಳದ ನಟ್ಟನಡುವೆ ನಿತೊನ ಆಸ ಎತ್ತು. ರತ್ನ ಖಚಿತ ಉಡುಪನ್ನು ತೊಟ್ಟು ಜು 1! ಕುಳಿತಿದ್ದ. ಮಗ್ಗ ಲಲ್ಲಿ 2ಬ ಮತ್ತು ದಾಸಿಯರು ಕುಳಿತಿದ್ದ ರು. ಅವರ ಹಿಂದೆ ಅಧಿಕಾರಿಗಳು, ಸರದಾರರು ಅಕ್ಕಪಕ್ಕದಲ್ಲಿ ನಗರದ ಸಾಹುಕಾರರು, ನಾಯಕರು, ಸಂಕರ ಕುಳಿತಿದ್ದರು. ಮೂರು ಸಲ ಗಂಟಿ ಬಾರಿಸಿತು. ಇದೇ ಮ ತ್ಕ ವಿಗೆ ಸೂಚನೆಯಾಗಿತ್ತು. ನಾಲ್ಕು ದಿಶ್ಕು ಗಳಲ್ಲಿ ಕಹಳೆ ಊದಿದವು. ಸೈನಿಕರು ಖಡ್ಗ ಡದು ಕೊಂಡು ವಧ ಸ್ಥಳದಲ್ಲಿ ಸಿದ್ಧ ರಾಗಿ ನಿಂತರು. ಕೆಲ ಸಾಮಾನ್ಯ ಪ್ರಾ ಣಿಗಳನ್ನು* ಬಿಡಲಾಯಿತು. ಚಕ್ರ ವರ್ತಿ ನೀರೋ ಸೆ ಸೈನಿಕರು ಮನಬಂದಂತೆ ಖಡ್ಗ ಯುವಾ ರಕ್ಷ ಡೆ ಕಾರಂಜಿ ಚಿಮ್ಮಿ ತು. ಪ್ರೇಕ್ಷಕರು ಆನಂದದಿಂದ ಕೇಶ ಜಾದು! ಒಂದು ಬಾಗಿಲು ತೆರೆಯಿತು. ಸೆರೆಯಾಳುಗಳು . ಹೊರಗೆ ತರಲ್ಪಟ್ಟಿರು. ಜನೆ ಕ ಕ್ರಿಶ್ಚನ್‌” ಸ 110% ಕ್ರಿಶ್ಠ ಶ್‌ ಸೆಕೆ ಹಳಿಗಳ ತಲೆ. ತಗ್ಗಿಸಿ ಪ್ರಾ ಕೃನಾಗೀತ ಗಳನ್ನು ಅನ್ನ ತೊಡಗಿದರು. ಪೆ ೀಶ್ವಕರು ಅವರ ಮೇಲೆ" ಬಾಟ್ಲಿ ಗಳನ್ನೂ ಎಲುವುಗಳನ್ನೂ ಎಸೆ ದರು. ಕ. ಕೋಲಾಹಲವೆದ್ದಿ ತು. ಮತ್ತೊಂದು ಬಾಗಿಲು ತೆಕೆಯಲು ಹಸಿವಿನಿಂದ ಹು ಚ್ಚ ದ್ದ ಅಸಂಖ್ಯ ಚ ಗಳು ಹೊರಬಂದು ಅತ್ತಿ ತ ಓಡಿದವು. ಕ್ರ ನ್ನರ ಗುಂಪಿನ ಮೇಲೆ.ಆ ನಾಯಿಗಳು ಚ ಜಕರ ಚೀತ್ಕಾರ ಕೇಳಿ ಸಿತು. ಹೆಂಗಸರು-- ಮಕ್ಕಳ ಆರ್ತನಾದ ಗಗನ ವನ್ನು ಭೇದಿಸಿತು. ನೀರೋ ಅಟ್ರ ಸಾಸಗೈದ. ಜನ ಉತಾ ಫಹಾತಿರೇಕದಿಂದ " ಹುಲಿ. ಹುಲಿ ಬರಲಿ, ಚಿಂತೆ ಬರಲಿ” ಎಂದು ಕೂಗಿದರು. ಮರುದಿನದ ಕಾರ್ಯಕ್ರಮಕ್ಕೆಂದು ಹುಲಿ ಚಿರತೆಗಳನ್ನು ಮೀಸಲಿಟ್ಟಿದ್ದರೂ ಜನದ ಆಗ್ರಹ --ಉತ್ಸಾ ಹ ಕಂಡು ಅವ ನನ್ನೂ ಜಾಯಾ, ಹುಲಿ, 36ತೆ, ನಾಯಿಗಳು ಸೆರಕೆಯಾಳುಗಳ ಮೇಲೆ ಆಕ್ರಮಣ ಮಾಡಿದವು. ಹಸಿವಿನಿಂದ ಕಂಗಾಲಾದ ಅವಕ್ಕೆ ಸರಿಯಾಗಿ ಬೇಟಿ ಕೂಡ | ೧೩೫ ಆಡಲಾಗುತ್ತಿರಲಿಲ್ಲ. ಎಷ್ಟೋ ಸಲ ಅವು ತಮ್ಮ ತಮ್ಮಲ್ಲೇ ಕಚ್ಚಾಡುತ್ತಿದ್ದ ದ ನ ಸೆಕೆಯಾಳುಗಳ ಯಾತಳಯನ್ನು ಕಂಡು ಅವರ ಆರ್ತನಾದ ವನ್ನು ಕೇಳಿ ಜನತೆ ಪ್ರ ಗ್ರ ಸನ್ನವಾಗುತ್ತ ಲಿತ್ತು. ರಕ್ತ ದ ನದಿ ಹರಿದು ಬೇಟೆಯಾಡುತಿ, ದ್ದ ಪ್ರಾ "ಜೆ ಗಳೂ ತೊಯ್ದು ಹೋದುವು. ಅಷ್ಟರಲ್ಲಿ ಇನ್ನೊ 0ದು ಬಾಗಿಲಿನಿಂದ ಇನ್ನಿಷ್ಟು ಕ್ರಿಶ್ಚ ಸ ರನ್ನು ತರಲಾಯಿತು. ಅವರು ಪ್ರಾರ್ಥ ನಾನೇತೆಗಳನ್ನು ಪಠಿಸುತ್ತಿದ್ದರು. ಎಲ್ಲ ಸರಿಯಾಗಿ ರುವಂತೆ ಸ್ಥಿರಚಿತ್ತ ರಾಗಿದ್ದರು. ಅವರು ಅವಿಚಲ ರಾಗಿರುವುದನ್ನು “ಕಂಡು ಸಿಟಿ ಗೆದ್ದು, ನೀರೋ “ಅವರು ಹಾಡುತ್ತ ಬರುತ್ತಲಿದ್ದಾ ಕ್ರ ಅವರೇಕೆ ಅಂಜಿ ನಡುಗುತ್ತಿಲ್ಲ?” ಎಂದು “ಕೇಳಿದ. ಅಷ್ಟರಲ್ಲಿ " ಮಾರ್ಕಸ್‌ ಮತ್ತು ಅವನ ಪ್ರೇಯಸಿ. ಲೀಜಿಯಳನ್ನೂ ತರೋಣವೆ?” ಎಂದು ಟಿಜೆಲಿನಸ್‌ ಕೇಳಿದ. "ಹೋ! ಹಾೌದು. ಅವರನ್ನು ತಂಡು ಎಲ್ಲಕ್ಕೂ ಹೆಚ್ಚಾಗಿ ಹಸಿದ ಕ್ರೂರ ಹುಲಿಗಳ ಮುಂದೆ ನಿಲ್ಲಿಸಿ.” ಆಗ ಪಿಪಯಿಯಾ, “ ಸ್ವಾಮಿ, ಮಾರ್ಕಸ್‌ ಮತ್ತು ಅವನ ಪ್ರೇಯಸಿಯನ್ನು ರಾತ್ರಿಯ ಬೇಟಿ ಗಾಗಿ ಕಾಯ್ದಿರಿಸಬೇಕೆಂದು ನನ್ನ ಇಚ್ಛೆ. ನಾನೊಂದು ತುಂಬ ರೋಮಾಂಚಕಾರಿಯಾದ ಯೋಜನೆ ಮಾಡಿದ್ದೇನೆ. ಹೊಸ ಬಗೆಯ ಆಟ ಪ್ರಕಟನೆ | ಸಾರ್ವಜನಿಕರ ಅಪೇಕಸ್ತೆ ಎ ಸ್‌ ದೈನಿಯ ಕಾಫಿ ಹುಡಿಯು ನೂರು ಗ್ರಾನ್‌್‌ ಪೆಕೆಟುಗಳಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಟು ಮೇರೆಗೆ ರಖಂ ವ್ಯಾಪಾರಿಗಳ ಗೆ ಧಾರಾಳವಾದ ಕಮಿಶನ್‌ ಕೊಡಲಾಗುವುದು. ೧1501459: ೮೦೯೯೧೯ 711೯೮೧ ೮೦. (1೩೦86) 208! ೫0% 1೫೦, 13 (1111114 641,118 (1/1/5070 51210) ೧೩೬ ಅದು. ಅದರಿಂದ ತುಂಟ ಸು ` ಎಂದಳು. ಗಲ್ಪ್‌ ಸೆರೆಮನೆಯ ಕೋಣೆಯಲ್ಲಿ ಇನ್ನೂ ಉಳಿದಿದ್ದ ಕ್ರಿಶ್ಚನ್ನರಿಗೆ ಏೀಟರ್‌ ತನ್ನ ರರು ಧೈರ್ಯ ತುಂಬುತ್ತ ಲಿದ್ಮ.. “ದೇವಾ, ನಿನ್ನ ಇಚ್ಛೆ ಯಿದ್ದ ಂತಾಗಠಿ, ನನ್ನ ಈ ಜನ ಸತ್ಯಕ್ಕಾಗಿ ಪ್ರಾ [ನ ಮಾಡುತ್ತ ಲಿದ್ಮಾರೆ. ದೇವಾ, ಇವರನ್ನು ನಿನ್ನ ಪಾದಕ್ಕೆ. ಸೇರಿಸಿಕೊ. ನಾವು ಗಾಬರಿಯಾಗುವುದಿಲ್ಲ. ತರಕ ಯ ಸುವ ಶಿಲುಬೆಯ ಸುವಿಚಾರ ನಮಗೆ ಗೊತ್ತಿದೆ. ಭೂಮಿ, ಸಮುದ್ರ ಪರ್ಯತಗಳನ್ನೆಲ್ಲ ಮುಚ್ಚಿ ರುವ ಆಕಾಶದಂತೆ ಜೊ ದಯೆ ಸ್‌ ರೋವನ ಇಂದಿನ ದೃಶ್ಯ ಅದರ ಇತಿಹಾಸ ದಲ್ಲಿ ಅಮರವಾಗಿರುವುದು. "ಸತ್ಯ ದ ರಕ್ಷಣೆಗಾಗಿ ಮನರಂಜನೆಯಾ ಏನೆಲ್ಲ ಆಗಿಲ್ಲ? ಎಲ್ಲರೂ ಹಾಡಿರಿ, ಪ್ರಾರ್ಥನೆ ಮಾಡಿರಿ. ದೇವರು ನಿಮ್ಮ ಸ್ವಾಗತಕ್ಕಾಗಿ ಕಾದಿದ್ದಾನೆ.” ಸಂಜೆಯಾಗುತ್ತಲೂ ಜನಸಮ್ಮರ್ಮ ಕರಗಿತು. ಚಂದ್ರೋದಯವಾದ ಮೇಲೆ ಗುಲಾಮರು ವಧ ಸ್ಥಳವನ್ನು ಸಾರಿಸಿದರು. ಆಗಲೂ ರಕ್ತದ ಸಲೆ ಗಳು ಅಳಿಯದಿರಲು ಅಲ್ಲೆಲ್ಲ ಉಸುಕನ್ನು ಉದುರಿಸಿದರು. ರಾತ್ರಿಯ ಶಾಂತತೆಯಲ್ಲಿ ಟಿಜೆಲಿನಸನ ಸಂ- ಗಡ ನೀರೋ ಮತ್ತೆ ವಧಸ್ಥಾ ನಕ್ಕೆ ಬಂದ. ಹಾದಿ ಯಲ್ಲೆ ಕಿ ಶ್ಚನ್‌ "ಕೆಯಾಳುಗಳ ಕೋಣೆಗಳಿ ದ್ದವು, 1 ಎದುರಿನಲ್ಲಿ ಬದಿತ್ತಿದಾಗ ದೂರ ಅನಂತದತ್ತ ಆಶಾಭರಿತ ನೇತ್ರಗಿಳಿಂದ ನೋಡುತ್ತ ಮುಗುಳ್ನಗುತ್ತಿದ್ದ ವೀಟರ್‌ £ ನೀರೊ ನಿಗೆ ಕಾಣಿಸಿದ. ಲೀಜಿಯಳ ಕೈಹಿಡಿದುಕೊಂಡು ಮಾರ್ಕಸ್‌ ಗೋಡೆಯ ಬಳಿ ಕುಳಿತಿದ್ದ. ಅವ ರನ್ನು ಕಂಡು ತಪ್ತನಾದ ನೀರೋ ಮೆಲಗೆ " ಟಜೆಲಿನಸ್‌, ನೋಡು, ಆತ ಮುಗುಳ್ಮ ಗುತ್ತಿ ಸ ಮೃತ್ಯುವಿನ ಛಾಯೆಯಲ್ಲಿ ಸರುವ: ಎಂಥ ಭಯಾನಕ ದನ್ನು ಸ ಎಂದ. “ ಹೌದು ಪ್ರ ಭು. “ಆತನೇ ದುಷ್ಟ್ಪನಾ ದ ಪೀಟರ್‌. ಜನ ಎಂದೆಂದಿಗೂ ನೆನಪಿನಲ್ಲಿಡು ವಂಥ ಶಿಕ್ಷೆಯನ್ನು ಅವನಿಗೆ ಕೊಡಬೇಕು.” ಕಸ್ತೂರಿ, ಮಾರ್ಚ್‌ ೧೯೬೨ ಕೆಲ ಕ್ಸ ದಿಗಳು ಬಿಕ್ಕು ತ್ರ್ತ ಲಿದ್ದ ರು. ಅವರನ್ನೆ ದ್ಹೇಶಿಸಿ ಬೇಟಿ" ಜ್‌ ಇದು ಆನಂದಪಡ ಬೇಕಾದ ಸ ಸಮಯ. ಬು ಅಶ್ರುಗಳನ್ನು ವ್ಯರ್ಪ ಹಾಳ:ಮಾಡದೆ ಆ ಪ್ರಭು ವಗರ ಬ. ಕ ಒಬ್ಬಳು ತನ್ನ ಮಗನನ್ನು ಕೊಲೆಮಾಡಿದ ರೆಂದು ಅತ್ತಳು. ಇನ್ನೊ ಬ್ಬ ಶ್ರ ತನ್ನ ಮಗಳನ್ನು ಕೆಡಿಸಿದರೆಂದು ಟಿ ಆಗ ಪೀಟರ್‌, “ಹೀಗೆಲ್ಲ ಹ ಪುದು ಅರ್ಥವಿಲ್ಲದ ಮಾತು. ದೇವರು' ಸ್ವತಃ ಶಿಲುಬೆಗೇರಿ "ಮೃತ್ಯು ವನ್ನು ಸ ಕರಿಸಿದ * ನಿಮ್ಮ ಮಗ ಮತ್ತು ಮಗಳನ್ನೂ ನಿಮ್ಮ ನ್ನೂ ಆತ ಟೆ ತ್ರನನ್ನಾ ಗಿ ಮಾಡುವ ಸ ಸ ಅಷ್ಟರಲ್ಲಿ ಲೀಜಿಯ ತಗ " ಮಾ- ರ್ಕಸ್ಟ್‌,:. ನಾನು ಪೀಟರನ ಸಮು ಮಿದಲ್ಲಿ ನಿನ್ನ ತಡಕಿ 1 0ಟೂ ನೆ. ಸಾ ನಾವಿಬ್ಬರೂ ಮರಣ ಸಮಯದಲ್ಲಿ ಒತ್ತಟ್ಟಿಗಿದ್ದು ಶಾಂತಿ ಪಡೆಯಲು ಸಾಧ್ಯವಾಗುವುದು'ಎಂದಳು. ಮಾರ್ತಸ್‌ ಏನೂ ಹೇಳಲಿಲ್ಲ. ಲೀಜಿಯ ಅವನ ಕ್ಳೈ ಹಿಡಿದುಕೊಂಡು ಪೀಟರನ ಎದುರು ಹೋಗಿ ನಿಂತು, “ಸಾಯುವ ಮೊದಲೇ ನಾನು ಮಾರ್ಕಸನನ್ನು ಲಗ್ನವಾಗಬಯಸುತ್ತೇನೆ ' ಎಂದಳು. “ಬಹು ಪವಿತ್ರವಾದ ವಿಚಾರ” ಎಂದು ವೀಟರ್‌, ಮಾರ್ಕಸ್‌ ಮತ್ತು ಅವಳ ಕೈಗಳನ್ನು ಕೂಡಿಸಿ “ ದೇವರು ನಿಮ್ಮ ವಿವಾಹದಿಂದ ಸಂತುಷ್ಟನಾಗಿದ್ದಾನೆ. ಇನ್ನುಳಿದಿರುವ ಜೀವನದ ಸ್ಷಣಗಳಲ್ಲಿ ಅವನ ಸ ಸ್ಮರಣೆ ಮಾಡುತ್ತ ದಾಂಪತ್ಯ ಜೀವನದ ಸುಖವನ್ನು ಅನುಭವಿಸಿ” ಎಂದ. ಇತ್ತ ಈ ವಿವಾಹ. ನೆರವೇರುತ್ತಿದ್ದಾಗ ಅತ್ತ ನಾಗಿಣಿಯಂತೆ ಫೂತೃರಿಸುತ್ತ ತ್ನ ಪಿಪಯಿಯಾ: ಕ್ರೂರ ಮೃ ಗಗಳ ನಿರೀಕ್ಷಣೆ ನಡೆಸಿದ್ದಳು. [ ಜರನಿಯ ಒಂದು ಕಾಡು ಕೋಣದ: ಪಂಜರದ ಎದುರು'ನಿಂತು “ಸರಿ. ಇದೇ ಯೋಗ್ಯ ವಾದದ್ದು” ಎಂದಳು. ರಾತ್ರಿ ಯ ನೀರವತೆಯಲ್ಲಿ ನಾಲ್ವರು ಸಿಪಾಯಿ ಗಳು `ಟರನನ್ನು ಹೊರಗೆ ತಂ: ಹೊರಗೆ ರಾಜಾಜ್ಞಯನ್ನು ಹಿಡಿದುಕೊಂಡು. ಮನೆಯೇ ತಾಯಿಯ ಮಮತೆಯ ಜಗತ್ತು--ಉತ್ತಮ ವಸ್ತುಗಳೇ ಅಲ್ಲಿ ಬೇಕು. ತ ಸ್ನ ಜು ಎ ಫು. '್ನ ಶಕಿಸುನ ತಾಣು ಡಾಲವನನ್ನೀ ಬಳಸಿತಾಳೆ ೬೩ ರು ಆ ತಡಿಯ ಪ್ರತಿಯೊಂದು ಕ್ರಿಯೆಯಲ್ಲಿಯೂ ಅನಳ ಅಸಾರ ಪ್ರೇಮವನ್ನು ಕಾಣಬಹುದು; ರಕ್ಷಿ ಸುವ ಶಾಯಿ ತನ್ನವರ ಹಿತಕ್ಕಾಗಿ ಉತ್ಪ್ರಷ್ಟ ವಸ್ತುಗಳನ್ನೇ ಉನ ಯೋಗಿಸುತ್ತಾಳೆ ಎಂಬುದಕ್ಕೆ ಅವಳು ಮಾಡುವ ಉತ್ತಮ ಆಡಿಗೆಯೇ ಸಾಕ್ಷಿ. ಆಕೆ "ಡಾಲ್ಹ'ದಿಂದ ತೆಯಾರಿಸುವ ಹಬ್ಬದ ತಿಂಡಿಗಳಾಗಲೀ ನಿತ್ಯದ ತೋವೆ, ಹುಳಿಯನ್ನಗಳೇ ಆಕಲಿ, ಅತ್ಯಂತ ರುಚಿಕರವಾಗುತ್ತವೆ. ಡಾಲ್ಡ ವನಸ್ಪತಿ ಉತ್ತಮ ವನಸ್ಪತಿ ಎಣ್ಣೆಗಳಿಂದ ತಯಾರಿಸಲ್ಪಡುತ್ತದೆ. ಆದಕ್ಕೆ ಮಕ ಸಳ ಬೆಳವಣಿಗೆಗೆ ಬೇಕಾಗುವ ವಿಟವಿನ್‌ಗಳು ಸೇರಿಸಲ್ಪಡುತ್ತವೆ. ನಿಮ್ಮ ಮನೆಯಲ್ಲಿಯೂ *ಡಾಲ್ಲ' ಅದರ ನ್ಯಾಯವಾದ ಸ್ಥಾನವನ್ನು ಪಡೆಯಳಿ!। ಡಾಲ್ವ ವನಸ್ಪಕಿ-ರುಚಿಶರ ಅಡಿಗೆಗೆ ಸೊಗಸಾದ ಸಾಧನ ಏಓ. 71-229 ೩೫% ಹಿಂದುಸ್ಥಾನ್‌ ಲೀವ೦್‌ ಅವರೆ ತಯಾರಿಕೆ ೧೩೮ ನಿಂತಿದ್ದೆ ಒಬ್ಬ ಆಧಿಕಾರಿ. “ನೀನೇ ಏನು (1 ರ್‌ ಎಂದರೆ?” ಎಂದು ಕೇಳಿದ “ ನನ್ನ ಹೆಸರುಸ್ಸೆ ಓಮನ್‌. ಪೀಟರ ಎಂದು | ಜನ್ಯಭತೆ ಬ ತ್ತಾರೆ ” "ಹಾಗಾದರೆ ಕೇಳು ಈ ರಾಜಾಜ್ಞೆ ಯೆ. ನ್ನುಃ ಹ ಕಣಯದೆ ಮತ್ತ ಅ! ವಿರುದ್ಧ ಭಾಷಣವಿತ್ತಿದ್ದಾನೆ. ಆ ಅಪರಾಧ ತ ಆತನನ್ನು ಪರ್ವತದ ಮೇಲೊಯ್ದು ಶಿಲು ಬಗ್ಗಂಸಬೇಕೆಂದು ನಿಧಿ ಸಲಾಗಿದೆ. ಮುಂ. ದೆಂದೂ ಯಾವ ಕ್ರಿಕ್ಕನ್ನನೂ "ತ ಕೊಡ ಕ್ರಿ ಕ ಬ ದಿರಲಿ ಎಂದು ಈ ಆಜ್ಞೆ ಮಾಡಿದೆ .' ಬೆಳಗಾಗುತ್ತಲೆ ವಟಿಕನ ಟೆ ಮತ್ತು ಅದರತ್ತ ಹೋಗ: ವ ರಸ್ತೆಗಳೆ ಲ ಪ್ರೇಕ್ಷಕರಿಂದ ತುಂಬಿಹೋದವ. ಸೈನಿಕರ ನಡುವೆ ವಿನಮ್ರನಾಗಿ, ಶಾಂತನಾಗಿ, ಗಂಭೀರನಾಗಿ ತಾನೇ ಸಮ್ರಾಟನೊ ಎಂಬಂತೆ ಪೀಟರ್‌ ನಡೆದು ಹೋಗುತ್ತಲಿದ್ದ. ಜನರಲ್ಲಿ ಆಗಾಗ “ಪೀಟರ್‌ ತನ್ನ ದೇವರ ಭೆಟ್ಟಿಗಾಗಿ ಹೋಗುತ್ತಲಿದ್ದಾನೆ'. ಎಂಬ ಕೂಗು ಏಳು ತ್ತಿತ್ತು ವಲ್ಲಿಂದಲೋ ಕೆಲವು ಕ್ರಿ ಕ್ರಿಶ್ಚ ನ್ನರು ಪ್ರಾರ್ಥನೆ ಮಾಡುತ್ತಿರು ವ್ರದ: ಕಳಿಸಲು ನೀಟಂ್‌ ಹೇಳಿದ: “ಜಗತ್ತಿನ ಮೇಲೆ ಪ್ರಭುತ್ವ ನಡೆಸುವ ನಗರದ ಮೇಲೆ ವಿಜಯ ಸಂಪಾದಿಸಲು ದೇವರು ನನಗೆ ಆಜ್ಞಾ ಯಳ್ಳು ನಾನು ಅದನ್ನು ಪಾಲಿ ಸಿದೆ ಈಗ” ನಿಮ್ಮ ನಗರವನ್ನು ನಿಮಗೊಬ್ಬಿಸಿ ಹೋಗುತ್ತಿ ದ್ದೆ ನೆ.' ಹಾದಿಯಲ್ಲಿದ್ದ ಬಂಡೆಗಳ ನ್ನುದ್ದಶಿಸಿ ಆತ ತ “ನೀವೆಲ್ಲ ಯೇಸುವಿನ ಮಂದಿರ ಗಳಾಸುಎರಿ? ಎಂದ. ಜನರಿಗೆ " "ನಿಮ್ಮ ಮಕ್ಕಳು ಯೇಸುವಿನ ಭಕ್ತರಾಗುವರು” ರ! ಅದನ್ನು ಸ್ತಬ್ಧವಾಯಿತು. ಯೇಸುವನ್ನು ಶಿಲುಬೆಗೇರಿಸಿ ದಾಗ ಭೂಮಿ ಇಬ್ಭಾಗವಾಗಿತ್ತು. ಶವಗಳು ಗೋರಿಯಿಂದ ಮೇಲಕ್ಕೆ ದ್ದಿದ್ದ ವು ಎಂದು ಅವ ರಿಗೆ ತಿಳಿದಿತ್ತು. ಇಂದು 4 ಅಂಥ ಅದ್ಭು ತ ವೇನಾದರೂ ಘಟಿಸುವುದೆ? ಈ ಕಲ್ಪನೆಯಿ ದ ಜನ ಗಾಬರಿಯಾಗಿ ವೀಟರನ ಹಿಂದೆ ಮೆಂವಣಿಗೆ ಯೋಪಾದಿಯಲ್ಲಿ ಹೊರಟರು. ಕೇಳಿದ ಜನತೆ ಒಮ್ಮಿಂದೊಮ್ಮೆ ಕಸ್ತೂರಿ, ಮಾರ್ಚ್‌ ೧೯೬೨ ಪಗ್ಮತದ ಮೇಲೆ ಮೆರವಣಿಗೆ ನಿಂತಿತು. ಪೀಟಂ" ಜನರತ್ತ ತಿರುಗಿ “ನನ್ನ ಜೊತೆಯಲ್ಲಿ ಎಲ್ಲರೂ ಮುಕ್ತರಾಗುವರು” ಎಂದ. ಸೈನಿಕರು ಪೀಟರನನ್ನು ಶಿಲುಬೆಯ ಬಳಿ ಒಯ್ದರು. ಪೀಟ್‌ ತನ್ನ `ರೀರವನ್ನು ಸೆಟಿಯಿ ಸಿದ. “ಅವನ ಭವ್ಯಾ ಕ್ರ ತಿಯನ್ನು ಚು ಹಂತ ಕರ ಕ್ರೈ ಕೂಡ ಸತ್ವ ಜ್‌ ಪೀಟರ್‌ ಕೊನೆಯ ಕ್ಷಣದಲ್ಲಿ ಏನನ್ನಾ ದರೂ ಹೇಳಿಯಾ ನೆಂದು ಜನ ಭಾವಿಸಿದರು. ಆದರೆ ಆತ ಮಾತಾ ಡಲಿಲ್ಲ. ನೀರೋನ ಅತ್ಯಾಚಾರ ಇಲ್ಲಿಗೆ ನಿಲ್ಲಲಿಲ್ಲ. ಮರುದಿನ ವಧಸ್ಥಳದಲ್ಲಿಮ ಮತ್ತೆ ಜನಸಂದಣಿ ಸೇರಿತು. ಕಾರಾಗೃಹದ ಎಲ್ಲ ಜಾಗಿಲುಗಳನ್ನೂ ತೆಕೆದು ಕ್ರಿಶ್ಚನ್‌ ಸೆರೆಯಾಳುಗಳನ್ನೆಲ್ಲ ಹೊರ ದಬ್ಬಿದರು. ಚಿಂದಿ ಬಟ್ಟಿಗಳಲ್ಲಿದ್ದ ಅವರ ಮ್ಲೇಲೆ ಸೈನಿಕರು ಲಾಠಿ ಪ್ರಹಾರ ಮಾಡಲು ಅವರ ಆರ್ತನಾದ ಕೇಳಿ ನೀರೋ ವಿಕಟಹಾಸ ಗೈರ. ಆ ಮೇಲೆ ಕಟ್ಟಿಗೆಯ ಶಿಲುಬೆಗಳನ್ನು ತರಿಸಿ ಅವುಗಳ ಪೀಟ ವೃ ದ್ಧ ಕ್ರಿ ಶ್ಚ ನ್ನರನ್ನು 1 ಇ ಜಡಿದರು. "ದೃತ್ಯನ್ನು ಕಂಡ ಜನರ ನ್ಸಹವೆಲ್ಲ ಉಡು ಒಕ 111 ಅವಗ ಟಿ “ಎಲಾ। ಎಲ್ಲೊ ನೋಡಿದಂತಿದೆ. ಇದಾರ ದೇಹ?” ಎಂದು ನೀರೋ ಶಿಲುಬೆಯೊಂದಕ್ಕೆ ಬಡಿದಿದ್ದ ಒಂದು ದೇಹವನ್ನು ತೋರಿಸಿ ಕೇಳಿದ. “ಕತ ಪ್ಲಾಟಿಯೆ.ಸ್‌, ಪ್ರ ಪ್ರಭು. “ವ್ಹಾ! ಕಗ ಈತ ಸೋಲನೊ ಪ್ಟಿಕೊಂಡಂ ತಾಯಿತು. ನಾನಿನ್ನು ಕವಿತೆ ಬಕೆಯುತ್ತೆ (ನೆ. ಪ್ಲಾ ಟಿಯೆಸ್‌ ಇನ್ನೂ ಸತ್ತಿರಲಿಲ್ಲ. `ನೀಕೊನ ಧ್ವನಿ ಕೇಳಿ ಆತ ಕೂಗಿದ. "ಕೋರ್‌ ನಾಗರಿ ಕರ್ಕ, ನಾನು ಪ್ಲಾ ಟಿಯೆಸ್‌. ನಿಮ್ಮ ಸೈನ್ಯದ ಮಾಜಿ ಸೇನಾಪತಿ. ಇಂದು ರೋಮ್‌ ಸಾಮ್ರ ಜ್ಯವು ಕೋಮ್‌ನಗರವನ್ನು ಸುಡಿಸಿ ಕ್ರಿಶ್ಚನತ ವೇಲೆ ಅಪವಾದ ಸಾಹಿತ ಒಬ್ಬ ಕಾಶ ಕೈಲಿದೆ. ಆತ ಅಪರಾಧಿ, ಕೊಲೆಪಾತತಿ. ಆತ ತ್ತ ತಾಯಿ ಮತ್ತು ಪತ್ನಿಯನ್ನು ಕೊಲ್ಲಿಸಿದ ಚರನ ಕೋಮ್‌ನ್ನು ಹಾಳುಮಾಡಿದ. ಇವ . ನಿಂದ ಉಳಿದುಕೊಳ್ಳಿರಿ. ಈತ ಕೊಲೆಗಡಕ. ಬೂಕ್‌ ಬಾಂಡ್‌ ಸ್ರಷಲ್‌ ಹೋಟಲ್‌ ಬೆಂಡ್‌ ೮೧೨ ಡಸ್‌, ಟೀ ಈ ೫ ಸದಾ ಚಹ ತೋಟದಲ್ಲಿರುವಸ್ಟೇ ತಾಜಾವಾಗಿ ನೀವು ತೃಗಳಲ್ಲಿ ದೊರೆಯುತ್ತದೆ ಪಡೆಯುವಿರಿ ಬರವನ್ನೈ ತಿಗಾ 11/10 ಹ್‌ ೫ ನಿಪುಣ ಮಿಶ್ರಣದ ನಿಮಿತ್ತ ನೀವು ಒಳ್ಳೆಯ ಸ್ವಾದವನ್ನು 500 ಗ್ರ್ಯಾಮ್‌, 100 ಗ್ರಾ ಕನ್‌ ಪಡೆಯುನಿರಿ -* ಇದು ಮಿಲಿಯಗಟ್ಟಲೆ ಜನರ ಆಯಿಕೆ 50 ಗ್ರಾಮ್‌ 11/7 88 387 ೧೪೦ ನನ್ನ ಮಾತನ್ನು ನಂಬಿ.” ಈ ಮಾತುಗಳನ್ನಾಡು ತ್ತ್ವ ದ ತೆ ಸ ಪ್ರಾಣಪಕ್ಷಿ ಹಾಂಿಶೋಯಿತು. ನೀರೋನ ಮುಖ । ಎಕೃತವಾಯಿತು. ಜನರಲ್ಲಿ ಗುಸು ಗುಸು ಎದ್ದಿತು. “ವಾ ಸಳ ಹೇಳಿದ. ನಿಜ” ಒಬ್ಬ ನೆಂದ. “ಹಾದು ನೀರೋ ಕೊಲೆ” ಪಾತ” ಇನ್ನೊಬ್ಬ ನುಡಿದ. “ಇವನಿಂದ ಹೇಗೆ ಪಾರಾಗಬೇಕು? ' ಮೂರನೆಯವ ಕೇಳಿದ. ಆಗ ಯಾವನೊ ಕೂಗಿದ "ಈ ಸಮಯದಲ್ಲಿ ಜನರಲ್‌ ಗಾಲ್ಬಾ ನೊಬ್ಬ ನೇ ಸಹಾಯ ಮಾಡ ಬಲ್ಲ. ಕ "ಇಷ್ಟರಲ್ಲಿ ಒಂದು ಕೋಣೆಯಲ್ಲಿದ್ದ ಮಾ- ರ್ಕಸ್‌, ಯುರೂಸಸ್‌ ಮತ್ತು ಲೀಜಿಯರನ್ನು ಬಿಟ್ಟು ಉಳಿದೆಲ್ಲ ಈ ಶಶ್ಚನ್‌ ಸೆಕೆಯಾಳುಗಳನ್ನು ವಧಸ ಭಕ್ತ ತಂದು ತೊಡಿಸಿದ್ದ ರು. 0 ಗಸ ೫॥ ಬ್ಬ ನಾಲ್ವ ರು ಸೈನಿಕ ಕೊಂದಿಗೆ ಆ ಕೋಣೆಗೆ ಬಂದ | ಯುರೂಸ- ಸ್‌ನನ್ನು ಸೈನಿಕರ ವಶಕ್ಕೊಬ್ಬಸಿ ಮಾರ್ಕಸರಿಗೆ ಜಕ್ಕ ಸಂಗಡ ಬರಲು ಆಜ್ಞಾ 'ಓಸಿದ, ಲೀಜಿಯ ಗ ತ್ತ ಇವರು ನಮ್ಮಿಬ್ಧ ರನ್ನು ಅಗಲಿ ಸುತ್ತಿದ್ಧಾರೆಯೆ? ” ಎಂದು ಕೇಳಿದಳು. ಮಾರ್ಕಸನನ್ನು ಸೈನಿಕರು ಎಳೆದುಕೊಂಡು ಹೋದರ... ಆ ಮೇಲೆ ಮೂವರು ಭೀಮಕಾಯ ದಾಸಿಯರು ಬಂದು ಲೀಜಿಯಳ ಉಡುಪನ್ನು ಕಳಚಿ ಒಂದು ಅತ್ಯಂತ ತಿಳುಬಟ್ಟಿಯನ್ನುಡಿಸಿ ದರು. ಅದನ್ನು ಟ್ವೂ ಅವಳು ನಗ್ನ ತಿದ ಳು, ಹಣದ ಜೋಪಾಸನೆಗೆ .. ಕಸ್ತೂರಿ, ಮಾರ್ಚ್‌ ೧೯೬೨ ಆಮೇಲೆ ಅವಳ ಕೂದಲು ಬಾಚಿ ಹೂಮಾಲೆಗ ಳನ್ನು ಹಾಕಿದರು. ಕತ್ತಲಾಯಿತು. ವಧಸ್ಥ ದಲ್ಲಿ ಹಿಲಾಲುಗ ಳನ್ನು ಹೆಚ್ಚಿ ದರು. ಮಾರ್ಕಸನ. ಎರಡೂ ಕೈಗ ಳನ್ನು ಚತದ ಪಟ್ಟಿಗಳಿಂದ ಬಿಗಿದು ಜೆ ( ಮತ್ತು ನಿಪಯಿಯಾಳ ನಡುವೆ ನಿಲ್ಲಿಸಿದರು. ನಿಪ ಯಿಯಾ ತಿರಸ್ಕಾರದಿಂದ “ಸ್ವಾಮಿ, ಇವನೇ ಇಂದಿನ ಅತಿಥಿ” ಎಂದಳು. “ಈತನನ್ನು ವಧಸ್ಥ ಳದಲ್ಬಲ್ಲದೆ ಇಲ್ಲೆ (ಕೆ ನಿಲ್ಲಿ ಸಿದ್ದಾರೆ?” ನೀರೋ ಕೇಳಿದ. “ಅಲ್ಲಿಗೆ ( ಒಯ್ಯುತ್ತಾರೆ, ಸ್ವಾಮಿ” ಎಂದಳು ಪಿಪಯಿಯಾ. ಆನೆಯನ್ನು ಕಟ್ಟುವಂತೆ ಕಟ್ಟಿದ ಯುರೂ- ಸಸ್‌ನನ್ನು ವಧಸ್ಥಳಕ್ಕೆ ತಂದುದನ್ನು ನೀರೋ ನೋಡಿದ. ಅಂಥ ಗುತ] ಮೈ ಕಟ್ಟನ ನು ರೋಮ್‌ ನಿವಾಸಿಗಳು ಓಗಿ ಕಂಡಿ ರಲಿಲ್ಲ. ಅಷ್ಟರಲ್ಲಿ ಕಹಳೆ ಊದಿತು, ಬಾಗಿಲೊಂದು ತೆಕೆಯಿತು. ಮೃತ್ಯುವಿನೋಪಾದಿಯಲ್ಲಿ ಕಾಡು ಕೋಣವೊಂದು ಹೊರಬಂತು. ಅದರ ಭಯಾ ನಕ ಕೋಡುಗಳಿಗೆ ಲೀಜಿಯಳ ಅರ್ಥನಗ್ನ ಶರೀರ ಅಂಟಿಕೊಂಡಿತ್ತು. ಕೋಣ ಹುಚ್ಚೆದ ಅತ್ತಿತ್ತ ಓಡತೊಡಗಿತು. “ಲಿಜೀಯ, ಲೀಜಿಯಾ, ಯೇಸು ರಕ್ಷಿಸಲಿ” 3002ಸ0ರಸಂರಾರ್ಟಾ ರ. ಅಂಗಿಯ ಕಿಸೆಗಿಂತ ಮನೆಮೇಲು; ಬೇಂಕುಗಳು ಮನೆಗಿಂತ ಎಷ್ಟೋ ವೇಲು. ಕೊರ್ಪೊರೇಶನಿೆ ಶೀಂಕ್‌ ದಿ ಕೆನರಾ ಬೇಂಕೆಂಗ್‌ ಕೊರ್ಪೊರೇಕಶನ್‌ ಲಿಮಿಟೆಡ್‌ ರಿಜಿಸ್ಟರ್ಡ್‌ ಆಫೀಸು: ಉಡುಪಿ ಚೋ ಅ ವಾರಾ ಸಾಕಾ ಹಾೂಕಪಾಕಾಘ/)ೌಗಾಗ/ಾ ಗ/ಓಾಗ/ಗ/ಗೂ ಗಉಾೂಗ/ಗ್ಣ "*/ "ಅೌಾಗಾಾಹ)್ತಗಾಗಗ6ಗ6 ಗ; ]ಅೌ್ಷೀೇಅ5ೌಗ) ಲಾಳ ಕ ಕಪ ಆಡಳಿತ ಆಫೀಸು: ಮಂಗಳೂರು -1 ಚಕ್ರವರ್ಶಿ ನೀರೋ ಎಂದು ಮಾರ್ಕಸ್‌ ಕೂಗಿದ. ಕ ಒಂದು ಸಲಮೈ ರುತಾಡಿಸಿ ಯುರೂ ಸ್‌ ತನ್ನ ಬಂಧನವನ್ನು ಹರಿದೊಗೆದು ಜಿಗಿದು ಸ ಕೋಡುಗಳನ್ನು ಓಡಿದುಕೊಂಡ. ಇಂಥ ಮಲ್ಲಯುದ್ಧವನ್ನ ಕೋರಮ೯ನ ಜನ ಹಿಂದೆಂದೂ ಕಂಜರಲಿಲ್ಲ. ಯುರೂಸಸ್‌ ಕೋಣವನ್ನು ಮೆತ್ತಗೆ ಮಾಡಿದ. ರಕ್ತದಂತೆ ಗ್ನು ಅವನ ಭುಜದ 1 ಇನ್ನೇನು ಬಿರಿಯಲಿವೆಯೆಂಬಂತೆ ಕಾಣಿಸು ದ್ದವು ಜನರಿಗೆ ಹರ್ಕ್ಯೂಲಸನ ಹಿತಾ ಕೋಣನ ಕಾಲುಗಳು ಉಸುಬಿನಲ್ಲಿ ಹೂತಿದ್ರವು. ಅದೊಂದು ದೊಡ್ಡ ಚಂಡಿನಂತೆ. ಮಗ್ಗಲಾಗಿ ಉರುಳಿತು. ಯುರೂಸಸ್‌ ಅದರ ಕುತಿಗೆ ನನ್ನು ಹೊರಳಿಸಿದ. ಅದರ ನಾಲಿಗೆ ಹೊರಗೆ ಬಂದಿತ್ತು... ಬಾಯಿಂದ ನೊರೆ ಬರುತ್ತಿತ್ತು. ಯುರೂಸಸ್‌ ನಿರಾಯಾಸದಿಂದ ಲೀಜಿಯಳನ್ನು ಬಿಡಿಸಿದ. ಯುರೂಸಸನ ಅಮಿತ ಬಲವನ್ನು ಕಂಡು ಜನ ಹರ್ಷದಿಂದ ಅವನ ಜಯಜಯಕಾರ ಮಾಡತೊಡಗಿದರು. ದೇಹವನ್ನು ಕಂಡಾಗ ಅವರ ಉತ್ಸಾಹವೆಲ್ಲ ಕರಗಿಹೋಯಿತು. ನೀರೋ ನಿರುತ್ಸಾಹಿತನಾದ. ಕೋಣನಿಂದ ಲೀಜಿಯಳ ಕೋಮಲ ಶರೀರ ವನ್ನು ಛಿನ್ನವಿಚ್ಛಿನ್ನ ಗೊಳಿಸುವ ಆಟವನ್ನು ಅವನಿಗೆ ತೋರಿಸಲು ಏಪಯಿಯಾ ಅಸಫಲಳಾ ದಳು. ಲೀಜಿಯಳ ಅರ್ಧನಗ್ನ ೧೪೧ ಸೆಕೆಯಾಳುಗಳ ಬಗ್ಗೆ ಜನರ ಸಹಾನುಭೂತಿ ಯನ್ನು ಕಂಡು ನೀರೋ ಗಾಬರಿಯಾದ. ಯಾವ ದಿಕ್ಕಿನಲ್ಲಿಯೂ ಅವನಿಗೆ ಸಹಾನುಭೂತಿ ಕಾಣ ಲಿಲ್ಲ... ಅವನ ಜನ್ಮಜಾತ ಹೇಡಿತನ ಅವನ ಮುಖವನ್ನು ಚಟಿಕೊಟಿಡಿಕು. ಅಷ್ಟ ಲ್ಲಿ ಅದು ಹೇಗೊ ಮಾರ್ಕಸ್‌ ಕೂಡ ತನ್ನ ಬದನ ಹರಿದುಕೊಂಡು ಯುರೂಸಸ್‌ ಮತ್ತು ಲೀಜಿಯಳನ್ನು ಕೂಡಿಕೊಂಡ. ತನ್ನ ಮ್ಳ ಪೇಲಿನ ಗಾಯಗಳನ್ನು ಜನ ಜು ಟ್‌ ತನ್ನ ಬಟ್ಟಿಗಳನ್ನು ಕಳಚಿದ. ನೀರೋನತ್ತ ಸಂಜ್ಞೆ ಮಾಡಿ ಆತ ಹೇಳತೊಡಗಿದ. " ನೀರೋ ಕೊಲೆಪಾತಕ. ಈತನೇ ರೋಮ್‌ವನ್ನು ಸುಡಿಸಿದ. ನಿರ್ದೋಷಿಗಳ ಕೊಲೆ ಮಾಡಿಸಿದ. ಈಗ ಇವನ ಆಳಿಕೆ ಮುಗಿಯಿತು. ಜನರಲ್‌ ಗಾಲ್ಫಾ ತನ್ನ ಸೈನ್ಯದೊಂದಿಗೆ ಬರುತ್ತಲಿದ್ದಾನೆ. ಆತನೇ ಯ ನೂತನ ಸು ಟಿ ಇನ್ನು ನಮ್ಮದೇ ಪ ಪ್ರಭುತ್ವ ವಾಗುವುದು. ' ಜನೆ ಸಮ್ರಾ ಟೇ ಾಲ್ಫಾನಿಗೆ ಜಯವಾಗಲಿ. ಮು ಸಾತ ಗ? ಎಂದು ಕೂಗಿತು. ಮಾರ್ಕಸ್‌ನ ಭಕ್ತ ಸೈನಿಕರು ನೀಕೋನತ್ತ ಹ! ನೀರೋನ ಅಂಗರಕ್ಷಕರು ಪಲಾ ಯನ ಹೇಳಿದರು. ಅಂಜಿದ ನೀರೋ ಪಿಪಯಿಯಾಳನ್ನು ಬಿಟ್ಟು ಕೊಟ್ಟು ಓಡಿದ. ಟಿಜೆಲಿನಸನೂ ಓಡಿದ. ಆದರೆ ಯಾವನೊ ಸೈನಿಕನ ಖಡ್ಗಕ್ಕೆ ಆಹುತಿಯಾದ. ಅಡಗುತ್ತ ಓಡುತ್ತ ನೀರೋ ತನ್ನ ಅರಮನೆ 1ಟ॥|| 1॥111)115111 (1111111) 110 ೫೬೭167೫೮೮೧0 115೦7೪ ಕ ರ್ಕ ಸಸ ಜಾರಲು ದ ನ ಸ]78222222222222222222222222ಐೂಐಾ ಅವ್ಮ್ಮಾ ರಾಟ್‌ ತಾಯಿ ಗ ತ್ರ ನನ್ಮು ಹುಡುಗರು ॥ ಸಪ ಮಾಡುವ" ವಾದ ದೋಸೆಗಳನ್ನು ನಮಗೆ ಕೊಟ್ಟಳು. ಅಡಿಗೆಯನ್ನು ಸಹಿಸುವುದಿಲ್ಲ ಅಡಗೆ | ನೀನು ಅಂಥಹ ದೋಸೆಗಳನ್ನು ಏಕೆ ನಿಷಯದಲಿ ನಾಸು ಆತಂತ ಸರಿ, [1 ಮಾಡಬಾರದು, ಸತ ಗಲ್ಲು ಕ ನಿರಲಾರದು ಕನನಡ ಉಪಯೋಗಿಸುವ ಎಣ್ಣೆ ಯಲ್ಲಿ ತ ದೋಷನಿರಬೇಕು. ವನಿಂದಿನ | ಸ ಸಲತುಷಾರ್‌ ವನಸ್ಪತಿಯನ್ನು |. ಅಡಿಗೆಯಲ್ಲಿ ಉಪಯೋಗಿಸು. | ಹಿ. 1 ಮಾಲತಿ ತನ್ನ ಸ್ನೇಹಿತಳ ಸಲಹೆ ತೆಗೆದುಕೊಳ್ಳುತ್ತಾಳೆ. ಈಗ ತಿಳಿಯಿತು ಮಾಲತಿಗೆ ರುಚಿಕರವಾದ ಅಡಿಗೆಯ ಗುಟ್ಟು. ಅದೇ ಆರೋಗ್ಯಕರವಾದ ಮತ್ತು ರುಚಿಕರವಾದ ತುಷಾರ್‌ ವನಸ್ಪತಿ, ವಿಟಮಿನ್‌ಗಳನ್ನೊಳಗೊಂಡ ವನಸ್ಸತ್ತಿ, ಸ (ನಿಟಮಿನ್‌ & ಮತ್ತು ದಿ ಒಳಗೊಂಡಿದೆ) ಕ್ಕ ನಾನು ತಿಂದಿರುವ ದೋಸೆ ಜೂ ಮತ್ತು ಳಲ್ಲಿ ಇವು ತುಂಬಾ ರುಚಿ | | 13 ಶುದ್ದೀಕರಿಸಿದ ತುಸಾಂ” ಎಣ್ಣೆ | 'ರವಾಗಿವೆ. ಅಮ್ಮಾ, ನೀನು: ಗ್ನು 0 ತ್ಸ ಅಡಿಗೆ ಭಾಸ್‌ 438/1713 ಯನ್ನು ಮುಟ್ಟಿದ. ಅಲ್ಲಿ ಆತ ಸಲಹೆ ಕೇಳ 'ಲೆಂಡು ಪೆಟ್ರೊನಿಯಸನನ್ನು ಕರೆಯತೊಡಗಿದ. ಆತ ಆತ್ಮಹತ್ಯೆ ಮಾಡಿಕೊಂಡಿದ್ದುದು ಅವನಿಗೆ ಮರೆತೇಹೋಗಿತ್ತು. ಅರಮನೆಯ ಹೊರಗಡೆಯಲ್ಲಿ ಜನ ಮತ್ತು ಸೈನಿಕರು “ರಾಷ್ಷಸ ನೀರೋ ಸಾಯ ಲಿ, ನೀತೋನ ಸರ್ವನಾಶವಾಗಲಿ' ಎಂದು ಕೂಗುತ್ತಿದ್ದರು. ನೀರೊ ಒಂದು ಕೋಣೆಯಲನ್ಲಿ ಅಡಗಿಕೊಂಡ ಅಕಸ್ಮಾತ್ತಾಗಿ ಪಿಪಯಿಯಾ ಅವನ ಕಣ್ಣಿಗೆ ಬಿದ್ದಳು. ನೀರೋ ಓಿಡಿ ಆವಳ ಕುತ್ತಿಗೆ ಹಿಡಿದು “ನನ್ನ ದುರ್ಬುದ್ಧಿಗೆ ನೀನೇ ಕಾರಣ. ನೀನೇ ನನ್ನಿಂದ ಕೊಲೆಮಾಡಿಸಿದೆ. ರೋಮ್‌ನ್ನು ಸುಡಿ ಸಿದೆ ಎಂದು ಕೂಗಿದ. ವಿಪಯಿಯಾಳ ಕುತ್ತಿಗೆ ಹಿಚುಕಿದ್ದರಿಂದ ಅವಳ ಶ್ವಾಸ ಕಟ್ಟಿ ಅವಳು ಕೆಳಗುರುಳಿದಳು. ಅಷ್ಟರಲ್ಲಿ ಏಕ್ಸೆ ಅಲ್ಲಿಗೆ ಬಂದಳು. ""ನಾನು ನಿನ್ನನ್ನು ಅರಮ ನೆಯಿಂದ ಹೊರಗೆ ಹಾಕಿದ್ದೆ. ನೀನು ಹೇಗೆ ಇಲ್ಲಿಗೆ ಬಂದೆ?” ಎಂದು ನೀಕೋ ಕೂಗಿದ. ಅವಳು ಮೆ ಲ್ಲಗೆ “ ನಿನಗೆ ನನ್ನ ಅಗತ್ಯ ವಿರು ವಾಗ ನಾನು ಬರುವೆನೆಂದು ಹೇಳಿದ್ದೆ ನಲ್ಲವೆ ಎಂದಳು. “ ನಾನು ನಿನ್ನ ಮುಖವನ್ನು ಕೂಡ ನೋಡು ವುದಿಲ್ಲ” ಎಂದು ; ನೀರೊ( ಮತ್ತೊ ದು ಕೋಣೆಗೆ ಓಡಿದ. ಅಷ್ಟರಲ್ಲಿ ಬಂಡುಗಾರರು ಬಾಗಿಲ ವರಿಗೆ ಬಂದಿದ್ದರು. ನೀರೋ ಅವರಿಂದ ಉಳಿದುಕೊ ಳ್ಳುವ “ಆಶೆಯ ಯಲಿಲ. ಏಕ್ಟೈ ಆತನಿಗೆ “ನೀನು ತಾಯಿ ಮತ್ತು ಹೆಂಡತಿಯ ಕೊಲೆ ಮಾಡಿರುವಿ. ಜನ ನಿನ್ನನ್ನು ಕೊಲ್ಲುವರು” ಎಂದಳು. ಚಕ್ರವರ್ತಿ ನೀರೋ ೧೪ಷ್ಕಿ ನೀರೋ ಹಣೆ ಜಜ್ಜಿಕೊಂಡ. ಏಕ್ವೆ ಖಡ್ಗ ವನ್ನು ನೀಕೊಗೆ ಕೊಟ್ಟು “ ನೀನು ರಾಕ್ಷಸನಾ ಗಿಯೇ ಬಾಳಿದೆ. ಈಗ ಆತ್ಮಹತ್ಯೆ ಮಾಡಿಕೊ” ಎಂದಳು. ನೀರೊ ಮಾತಾಡಲಿಲ್ಲ. ಏಕ್ಸೆ ಕೂಗಿದಳು, “ ತಡಮಾಡಬೇಡ. ಇಲ್ಲವಾದರೆ ಅವರ ಕೈಗೆ ಸಿಗುವಿ.” “ ಜಗತ್ತಿನ ಸಮ್ರಾಟ್‌ ನೀರೋನ ಅಂತ್ಯ ಈ ರೀತಿಯಲ್ಲಾ ಗುವುದೆ? ಮಹಾಶಾಸಕನೊಬ್ಬ, ಕಲಾಕಾ :ರನೊಬ್ಬ ಈ ರಿತಿ ಸಾಯುವುದೆ?"“ ಆತಶಿಂದ ಅತ್ಮಹತ್ಯೆ ಮಾಡಿಕೊಳ್ಳುವುದಾಗ ಲಿಲ್ಲ. ಏಕ್ವೆ ಸ್‌ "ಕೈಯಿಂದ ಖಡ್ಗ ಕಸಿದು ಕೊಂಡು ವಿಷಯುಕ್ತ ವಾಗಿದ್ದ ಅದನ್ನು ಅವನ ಎದೆಯಲ್ಲಿ ಇರಿದಳು. ನೀರೊ ಕೆಳಗೆ ಬಿದ್ದ. ಏಕ್ರೆ ಅವನ ತಲೆಯನ್ನು ಚುಂಬಿಸಿದಳು. ಸಮ್ರಾ ಟ್‌ ರಾಶ್ಚಸ, ಕಲಾಕಾರ ನೀರೋನ ಅಂತ್ಯ ಚಿಟಿ ಮರುದಿನ ಮುಂಜಾನೆ ಇಡೀ ಜಯಜಯಕಾರ ಮಾಡುತ್ತಳಿತ್ತು. ಸಮ್ರಾಟ್‌ ಗಾಲ್ಫಾ ಚಿರಾಯುವಾಗಲಿ.” "ರೋಮ್‌ ಚಿರಾಯುವಾಗಲಿ.” ಫೇಬಿಯಸನೊಂದಿಗೆ ರಥವನ್ನೇರಿ ಮಾರ್ತಸ$ ಗಾಲ್ಫಾನ ಸ್ವಾಗತಕ್ಕಾಗಿ ತೆರಳಿದ. ಒಂದು ತಾಸಿನ ನಂತರ ಗಾಲಾ ಮತ್ತು ಮಾರ್ಕಸನ ಎದುರು ಧರ್ಮದೂತ ಪೀಟರ್‌ ಬಂದುನಿಂತ. ಅವನ ಜೊತೆಯಲ್ಲಿ ಲೀ(ಜಿಯ, ಯುರೂಸಸ್‌ ಮತ್ತು ನಜಾರಿಯಸ್‌ ಇವ್ನ ರು. ಮಾರ್ಕಸ್‌ ಲೀಜಿಯ ಳನ್ನು ಅಪ್ಪಿಕೊಂಡ. ನೀರೋನ ಸಮಾಪ್ತಿ ಚೂರು ಅಂತಕನ ರಾಜ್ಯ ಮುಗಿಯಿತು. ತ್ಲ ಕೋಮ್‌ ಭಾಷೆಯಲ್ಲ ನಿನಗೆ" ಹೇಳುತ್ತ ರುತ್ತ ದೆ. ನಿನ್ನ ನೆರಳನ್ನು ನೋಡು ಮತ್ತು ಅರ್ಥ ಮಾಡಿಕೋ: ನಾಗಬಲ್ಲೇ ಮತ್ತು ಎಷ್ಟು ದೊಡ್ಡ ವನೂ ಆಗಬಲ್ಲೆ ಎಂದು ಆದು ತನ್ನ ಮ ನೀನೆಷ್ಟು ಚಿಕ್ಕವ -.ಸ್ಫೂ ರ್ತಿ: 0 ಸಸಸಷ್ಜ! ಕೆ ಈ 4 ಕ 4 $ ೪ | ಅ $ ಈ ಕ್ಕ 4 ಕ್ಕ 4 ಸ ಕ ಕ್ಕ 4 ಈ ಈ | ಈ ಈ ಸ 4 ಕ ಈ ಕ 4 ಕ ಈ ಕ ಈ $ 4 ಕ ೪ $ 4 ತ ಈ 1೮1೮11೦1! 100॥॥! ೧೭೪11೦7511 1726! ೦1/1೬೦7 071101೧175 00/1 ೬೩5೯1, (೧: [1060 ಗೆ1071/1/ 11168! 1೧ 09 00114101 1೧. 10 117೬1 155110 ೦0೦7). 29% 1/17 116 108! (27 ೧/ (0/೨), 1105/೦1 1'001/1 117 ( 866 116 8) 1. ೫7180೮ 0೦೯ ೫10110೩100 11101] 2... ೫0110610107 0೦8 116 700110೩1100 [[111(0£'5 7೩17೮ 71೩!101೩11()/ ಡಿಗ[065: 11011511015 7೫೩17೮ 71೩1೦0೩11೧] ಡಿಗ/095: 1161015 [೫೩130 7೫೩1೦1೩111) ಡಿಗ61065: 7127705 ೩೧6 ೩೮6/೦550 01 . 17611160215 ೪/10 ೦೪೫1೫ 100 110%5[೩[೦೭ ೩0 1೩1೧015 ೦೯ $0810-11016018 11016108 77070 (೩1 ೦07೮ 70 0011 0£ (00 (01೩1 ೦೩॥11೩1. 1011111) ( 15 ೦1 ೮೪೦೧) 101 ) '1.'1'(0೭1..211011( ಉ. 1116181) 06 80% 1೫೦. 30, 1111011 11. ಔ,. 017011! 1/.1. 11101811 706 80% 7೫೦. 30, 110101] ಇ. ೩. 12177೩೬೩, 1. ಗ., 11. 8. 11161೩1 206 ೫0% 1೫0. 30, 11011 1,01೬೩ 5011181೩ 1106 112101] 5೦1 3'51008--- ಇ. ೫೩. 1217/೩1೩[, 11. ಗಿ., 11.0. ಎರವೂಂಯಾಂಉಂಆತಾಂಉಂಉಲಾಂಂಂಂಂಂ್ವಾಂಂಂಇಾಂಂಂಲಾಲಣಾಂಂ« : 1. 11. ೫. ೫ಟ/011(, 110೦0) 6001870. (134! (10 0೩/೦1೩5 61100 ೩0೦೪೮ ೩೯೦ (೦ (0 (16 068( ೦ 77) 1301೫16086 ೩06. 06110. 11. ॥. 110111! 2೩(!6೦6. 1-3-1962. 518118117೮ ೦೯ 7001151108 ಅಂಚ ಆಸ ಅಎಆಆಳಆಖಾಂ ತಾ ಸಾಂಊಉಂಂಂ*ಊೋಉಂ*ೋ*ಂಂಉಂಉಸಾಂಂಉಂಅ*ಂಇಅಗಾ*ಂಂಂಂಉಂಂ-*ಂಂ*ಇಾ. ಇ. ೨ಯಾಂ ಹಾಂಯಾಂಾಂಯಂಾಂಯಾಂಯಾಂಯಾಂಾಂಯಾಂಾಂಬಾಂಸಾಂ ಹಾಂ ಬಾಂಬ ೀ4ಸಾಂಯಂಡಯಾಂತಪಾಂಷಾ*ಂಉಾಸಹಾಂಹಷಡಾ*ಾಲಾ ತಾ *ಾಂಪಾಂಳಾಂತಾಂಲಾಂಅಂಆಅಂಂಂಯಪಾಂಂಎಂಲಳಾಂಜಾಂಆಚಂಲಾಲಾಂಉಸಾಂಖಾಂಜಾಂಖಾಂಲಾಂಪಾಂಲಾಂಷಾಾತಾಂಯಾಜಚಾಾಊಂಂಜಾಾಉಾಂಜಾ ಆ ಆರಾ ಆ ಆಸಾ ಅ ೮ಸಾ ಇ ಆಹಾ ೨ ಆತಾ ಅ ಉಾ ಇ ಅಡು ನಾಟಾ ಲಾ ಬೀ ಕಹೀ ಸ 4 ನಾ ಲಾಲಿ, ನಲ ಬೊಲ್ಟ್ಫೇಳ ಕ್ಟೋ ಲ 4," ಟ ಚ್ರಫಫೆೆೇಲೆ್‌ಯೆಧಯಿದಿದಿದು ಯು ಉಗ ಟೂ 0 ನ್‌ ನ್‌ ಎ ಗ ಗ ಗ ಖಳ್‌ ಸಕ 4 ನಟ್ಟ ಲ್ಟೊ ಎ ಟೋ ಟಾ ಲೋ ಲ್ಟೇ ಬ ಗ್‌ ಗೌ ಉಗ ಳ್ಳ ಕ ಕಿ ಳ್ಳಿ ಳ್ಳ ಬಿ 5" ೋ ಆ **:ಈ 4 ಶ್ರ ಬೆ ಲ್ಟೇ ಈ ಸೆ ತಪ್ಪಿಗೆ!!! 4 ಈ * ರುಚಿಗೆ! ಗುಣಕ್ಕೆ!!! ಪ್ತಿ ಡಿ ನ ಈ ಉ್ಚೇ ನ ಸ ಕ್ಕಿ ೯ ಡೆ 1 ; | ್ಛೆ ್ಯಿ ೧ ಜಾ ಇದಿ ಸ ಸ್ಟ್‌ ಆ ಬಾ ಜ್‌ ಶೆ 3 ನಿರ) ಇರ್‌ ಗಿ ಓಂ೦ ಟೀ ಆ ಸಃ ಕ 1 ಳ್ಛೇ ಕ | ಕ ಲೇ ಕ ಈ ಈ ಲ್ರಿ ೦. ಶ್ರಿ 6) ೮ ೪ 1 ಶಾ ೪ ನೆ ಈ ಕಿ ಳ್ಳಿ ವೆ ವಂ ಹ! ಸ್‌. ೨ನಕಾರಗ ತ ಗ್‌ಂದಿ ಲ ಡೆ ಮೇಲ್ಪಟ್ಟು ಬೀಡಿಗಳ ತಯಾರಿಕೆಯಿಂದ ದಕ್ಷಿಣ ಭಾರತದಲ್ಲಿ ಏ 1 ತ ಗೆ ಬ್‌ 4, ಫೆ ಬು ೨ ಕೈ ಈ ಆತೆ ಇ ಸ್ಯ ರ್ಕ ದರ್‌ ರ್‌ ಡೆ ಕೆ, ಹ ಕ್ಯಾ ಹಾ ಚಾಪ 0 ಇರ್‌ ಇರಾ ತತ ಹರ್ವ್‌ ಎಸಿ 4. 1 ರಕ್‌ ದಳು: ಉತ ನಗಳು ಳೆ ಸ ನ ವ ಏ ಳ್ಳ ರ ೯ ಓಂಟ ಅ ಟ್ರ ಹು ಊಉ ಓಟ ರಟ ಟಟ ಈ. ಗಟ 4 ಉಲೊ ೧೪, (21551೧೨ ರಪ ಲಿಪಿ ಅಟ ದ ಸಿ ಕನಿ ೂಔಲನಿಸ)ಿ ೫ ಊಟ್ಪಿ ಪ್ರ ್ಲ ತ್ರ ಲ ಲ | ಛಿ ನ 1 ಕ ಕೈ ಇ “ನ ಕೀ ಕ ರ ಬ್‌ ಈ ಲೇ ಸ ಸ 1್ಥೇ ಚೆ / ಕ್ಕ ಕ್ಛ / ಕ್ಕಿ ಕ್ಕ ೆ ತ ಕ್ಕಿ ಈ ಸ್‌ ಸೇ ರ ೯್ಠೇ 1 ಸ 5, |್ಚೇ 1್ಥ ಕೆ ಕ್ಕಿ ತ ತೆ ಳಿ 1 ಳೇ ತ ಸ" ಲೇ 1 ನಃ 4 ಉಲ ಲೇ ಳ್ಳ ಉೇ ಳೆ ಶಿ ್ಳಿ ಳ್ಳ ಳೇ ಳ್ಸೇ " 1ೇ ಲ್ಸ ನ ಲೇ ಳೇ ಕ್ವ ನ ನೆ ಳೆ ಶೆ ನ 1 ಲ್ಟೇ ನ ಕೇ ಳ್ಳ ಕ್ಟ ಳ್ಟೇ ಸ " 1 ಳ್ಛೇ ್ಕೆ ತ 1 ಳೇ ಗ ಸ" 1 ಲ್ಲೇ 1 ಕಿ ಳೆ “ " ಸ ಲೆ ಸ 1 ಳೇ 0 ಲ್ಟೇ ನ ಸ ! ಸತ ಳೀ ಲ 5 ಕ 1 `ೆ ಳೆ 1 ಕ ಸೆ 1 ಳ್ಳ " ಕಃ ಡೆ ಳೇ ಕ್ಟ ಕ ಚಿ ಳೆ ಉ ಕ ಭೆ ಳ್ಥ್‌ ಸ 4 ಳ್ಳ ಎ ಓ) ಸ ಸ ಪಧಾನ ಕಚೇರಿ: ಸ್ಯ "6 4 ಟಃ ಸೆ 1 ನ ಲ ಾತ| [ೆ ಳ್ಳ ಳ್ಳಿ ಟು ಕೈ ಳೇ ಹಾಲ ಲ ನ್‌ ) ಹಾಕೆ ಸ ೯೩ ಟೆ) ಡ್ನ 51೬ ೦೫ ₹ 1 ಲಿ ತಾ ಚೆ ಕ 1 ಳ್ಟೇ ಸ ಈ ಕ್ಕಿ 4 ನ ಳ್ಟೇ ಉಲೊ ಹತ್‌ ದಿ ಷ್ಠ ದಾ ವ ರ ಸ ತ ಸ೦ತಖಹೀಟ್ಕ »_`[ೂರು ೯್ದಿಃ ೪) 4 ` ಕ ಕ್ಕೆ 44 ೫8 ನ ಳ್ಳಿ 1೯1 ॥7೧೫%)/ ೦ ನ ಡಿ೫೦)/ಗ 1೯1೯8110೫8 421 ಷೀ ಗೆ ಈ ಲ್ಚೇ ಸಿ ಕೈ ಹ ಸ್‌ 1 ಟೆ ಟ್‌ ಟ್‌್‌ಟ್ಲಲ ಕ ಹ ಗಗ ಯ 0 ಗ ಗಗ ಗ ಬ ಗ ಗು ಗುಗ ಪಯ ಗ ಗು ಗ ಗ ಗ ಗು ಗ ಗಿ ಉಳ ಧೀ ಲೀ ಳ್‌ ೪4 ಗ ಳ್ಳ ಛಿ್ಪ ೪ ೩೧೩ '115(, 11011 15 ೧1117106 ೩೧0 10115100 11770818 1021178121 07/6055, 1೩000112 ೫೧೩6, 1111011, 11115 1188871೧0೮ ೦೪೧೦6 0) 110 1.01೩ 51161 0) 51/1 11. ॥, 7001! ೩! (೧೮ 6: ಗಾ ಇ ಸ್ಯ - |3| ನ ದ್ಯ ಜ್‌ ಛಿ ವ್‌ ಇ ಮ್ಮಾ ಇ ದ (ದ ಇ - ಆದಿ ಕ 2 ೯ ತ್ರ ಅ ೫ ಇ ತ ತೆ ನಿ | ಆ (ೂ ಲ್ಡ್‌. ತು, ತುಮಕೂರು ಆಯಿಲ್‌ ಮಿ ಸಾಬೂನು ಕನ್ನಡ ನಾಡಿನ ಖು ಜನಖ್ರಿಯ ತಯಾಅಕ: ೇ ರಾಮಕೃಷ್ಣ ಮಲ೦ಗಳೂರು ಮು ತ್ರಿ ತ `ರ್ಟ್‌ಕ್‌ಕ್ಯಪಕ್ಟತ್ಯ ಸ್ಯ ಲ ಕಜ 068 ಜಾ ಇರಾ | ಹೋಟಾ ಎ ಎ ಎಎ ಪ