4 ಈ ಕ ೆ ಸ 4 "ಹ! ನು ಶೆ ಖೆ ಹ ಣೆ ಯ ಾಜಯೂೂಯು ಕುರುಂ ಷ್ಟ ಪ್ರತಿವಾರವೂ ಹೊಸತರಲ್ಲಿ ಹೊಸದು ಮನೋರಂಜಕ ಲೇಖನಗಳು ವಿಷಯವ್ಸವಿಧ್ಯ ಸಚಿತ, ರಾಷ್ಟೀಯ ಸಾಪಾಹಿಕ ೨ ಆ) ೨೨ ಹಮಮಮುುಮಮಮ್ನಮುಮಮಮಮ ಮು ಸರ್ಮ೯ವಿ€ಗ ಇುಯುುು್ನಮಟ ೂುೂಮ ಟಿ ಿಪಿಟಿವಿಿವ ವಿಯ ಶ್ರೀ ಕೃಷ್ಣವರೂರ್ತಿ ಪ್ರರಾಣಿಕರ ಕಾದಂಬರಿ "ಷುಂದಾರ ಮಂದಾಕಿನಿ' 9 ಫ್ಯಾಂಟಮನ ಸಾಹಸ ಈ" 4ಯರಿಗಾಗಿ ಬಾಲಪ್ರಪಂಚ ಅ ಮುಂಬಯಿ-ಮದ್ರಾಸದ ತಾಜಾ ನಿನೆಮಾ ಸುದ್ದಿಗಳು ಈ ವ್ಯಕ್ತಿವಿಶೇಷಗಳು ಈ ಸಚಿತ್ರ ಲೇಖನಗಳು ಇಪ್ಪತ್ಪಾಲ್ಕು ಪುಟಗಳು ಬೆಲೆ ೨೦ ನಯೆ ಪ್ಪೈಸೆ ಪ್ರತಿ ಬುಧವಾರ ನಿಮ್ಮ ಕೈಸೇರುವುದು ಜ್‌ ಟ್‌ ್‌್‌ಾಾ ಾೌಾ ುು ಯಟಷಟಟ್ಟಟ [! ಲೋಕಶಿಕ್ಷಣ ಟ್ರಸ್ಟಿನ ಪ್ರಕಟನೆ ಹಿರಿಯ ರಿಸಿ ಭಾಯಿ ಸಾಕಾ ಕಿರಿ ರರು ಪೂ ್ಪ ಓ್ಲ ಸೆ ತೆ “ಮು ಯುುಪಿರರರಾಯಯುುುುುುುುುುುುುಂಯುುುುುುುುುುುುಯುುುುಯಂಭಿಟಿರುುುು ಯಯ ಇಂ ಮ ಯ ಯಯಯಯುೂಯುುಯುದೂರೂರುುುು.ಯಯಯಯಯಯ ನಾನ ಎಎ ದ ಇ 3 ]. . ೫11೩06 08 ೫10110೩100 2... ೫0110061010 0೯115 710110೩107 3... ೫71೧1೦೯5 [೫೩71೦ 71೩10178117 ಗಿ(617056: 4... ೫/॥111641101'$ 7೫೩170 71೩10118117 ಡಿಗ095: ೨....೫61(07'8 7೫೩176 11೩1೦೧೩11೧) 01065: 6... 781705 ೩೧೮ ೩66/08505 08 . . 11101110215 ೪/10 ೦೪/7 (130 1101760೩7೦೯ ೩೧6 7೩7015 ೦೯ $11870-1101005 1016178 111076 01೩1. ೦7೦ 7೦೯ 007 08" (16 10181 0೩॥1(31. 11101. 12೩೦6 1-3-1961, 5(16171071 100 ೧೭07೦751/1) 170 ೦1/೦7 0 07110011೧75 ೧00! 7೦1050೧0೦7 1851011, ೧ 1ಂಗಗಂಗೆ 107111) 11768! 10 09 )(॥03ಗಿಂಡೆ 1೫ 1ಗಿಂ 11791 13800 90೦/1) ೦ ೧/17 1116 1081 ಗ) 0/ 1':/೬೬೮/)), 10071 117 (6066 ೫! 8) ೫ | ಇತ್ತೆ 110081.1 1 011(111) ( 150 08 ೦೪೦೧ 18000) . | 11. ೫. 27011! ೫/. ಗ. ಗ 176180 ನ್‌ 12081 ೫30% 7೫0. 30, 1101011 11. ೫೩. 27011, ೫. ಡಿ. 1761೩1) ೫06 80% 10. 305 11101] ಳೂ ಇ. ಓ. 1217/೩೬೩೯, 7!. ಸಿ., 11, ೫. 1161೩1) 708 ೫0% 7೫0. 30, 11001] 1.01೩ 5811827೩ 79( 11101] 5೦1 7'(೦೦-- ೩. ೫. 1217/2೩, ?!. ಸಿ, ೭1. ೫. 13, 11. ೫8. 77೦11, 110700] 6001876 (14 10106 [2೩1೦1೩೯5 811೮ ೩0೦೪೮ 87೮ (೦ 10 (10 006 07 17) 1109/1106 ೩೧6 11. ೫. 0/011( ೫1811೩1076 ೦೯ 70115107 ಕಾಾಾಾನಾನಾಾಾನಾಾಾನಾನಹವಾಹಾಹಾಹುಣಣಾಾಣಾಣಾಣಾಣಾಹಾಣ್ಯಾ ಪಿಗ್ಮಿ. ೨ ಮಾನವನನ್ನು ಅಭ್ಯಾಸದ ಶಿಶುವೆಂದು ಸಹಾ ಹೇಳುವದುಂಟು, ಪದೇ ಪದೇ ಆಚರಿಸಿ ರೂಢಿಯಾಗಿ, ಚಟವಾಗಿ, ಅಭ್ಯಾಸವಾಗಿ ಬಲಿತು ನಿಂತ ಕ್ರಿಯೆಯನ್ನು ಹಠಾತ್ತಾಗಿ ಕಿತ್ತೊಗೆಯುವುದು, ನಿಲ್ಲಿಸಿಬಡುವುದು ಅಸಾಧ್ಯವಾದ ಕೆಲಸ. ಹೀಗೆ ಮಾಡುವುದರಿಂದ ದೇಹ ಮನಸನ್ಸಿಗಳಿಗೆ ಆಘಾತ ಕೂಡಾ ಸಂಭವಿಸಬಹುದು. ಈ ಅನುಭವ “ಮಾನವನು ಅಭ್ಯಾಸದ ಕೈಗೂಸು? ಎಂಬ ಮಾತನ್ನು ಪುಷ್ಟೀಕರಿಸುತ್ತದೆ. ಒಳ್ಳೆಯ ಯೋಚನೆ, ಒಳ್ಳೆಯ ಕೆಲಸಗಳನ್ನು ತಿರುಗಿ ತಿರುಗಿ ನಡೆಸುವುದರಿಂದ ಚ ಒಳ್ಳೆಯ ಅಭ್ಯಾಸಗಳಾಗಿ ಪರಿಣಮಿಸುತ್ತವೆ. ಕೈಗೆ ಬಂದ ಪುಡಿಕಾಸುಗಳನ್ನು ತಾತ್ಸಾರದಿಂದ ಕಂಡು ಮನಸಿಜ ವೆಚ್ಚ ಮಾಡುತ್ತಾ ಹೋದರೆ ಅನಾವಶ್ಯಕವಾಗಿ ಹಣವನ್ನು ಪೋಲು ಮಾಡುವ ಚಟವು ಪ್ರಬಲಿಸುತ್ತದೆ. ಬದಲಾಗಿ ಚಿಲ್ಲರೆ ಪುಡಿಕಾಸುಗಳನ್ನು ಸಹಾ ವ್ಯ ವಸ್ಟಿ ತವಾಗಿ ಕೂಡಿಡುತ್ತಾ ಹೋದರೆ ಉಳಿತಾಯದ ಅಭ್ಯಾಸ ನೆಲೆಯೂರುತ್ತ ಸ್ಟೆ ಇದು ಒಂದು ಒಳ್ಳೆಯ ಅಭ್ಯಾಸವನ್ನು ಮಾತ್ರವಲ್ಲ ಒಂದು ಪುಟ್ಟಿ ನಿಧಿಯನ್ನು. ದೊರಕಿಸಿಕೊಡುತ್ತದೆ. ದಿನಕ್ಕೆ ೨೫ ನಯೆಪೈಸೆಗಳಷ್ಟ ನ್ಪ್ಸು ಸಹಾ ವ್ಯ ವಸ್ತಿ ತವಾಗಿ ೬೬ 2 ಉಗ್ನ್ಮಿ ದಿ ಕೆನರಾ ಆ೦ಡಸ್ಟ್ರಿಯಲ್‌ ್ಲ& ಬೇಕಿಂದ್‌ ಸಿಂಡಿಕೇಟ್‌ ಲಿಮಿಟೆಡ್‌ ಕನ್ನಡ ಡೈಜಿಸ್ಟ್‌ ಪ್ರತಿತಿಂಗಳ ೧ನೆ ದಿನಾಂಕ ಪ್ರಕಟವಾಗುವುದು ಮಾ ್ಟ,.......... ಮುಖ್ಯ ಸಂಪಾದಕರು ಃ ರಂಗನಾಥ ದಿವಾಕರ ಸಹಾಯಕ ಸಂಪಾದಕರು; ೫.1೦. ಆಚಾರ್ಯ ರ್ಟ ರಾ“ ಪ್ರಕಾಶಕರು ; ಳೋಕಶಿಕ್ಷಣ ಟ್ರಸ್‌-ಹುಬ್ಬಳ್ಳಿ ಹ ಕಚೇರಿ; ಸಂಯುಕ್ತ ಕರ್ನಾಟಕ ಕಾರ್ಯಾಲಯ ಹುಬ್ಬಳ್ಳಿ ರ್ಪಾ ಸಾ ಮುದ್ರಕರು ಕ ಸಂಯುಕ್ತಕರ್ನಾಟಕಮುದ್ರಣಾಲಯ ಹುಬ್ಬಳ್ಳಿ ಗಾ ಮುಖಚಿತ್ರೆ ; ವಸಂತ *ೆ. ಅವರಾದಿ ಭ್‌” ಚಂದಾ ದರ ; ವಾರ್ಷಿಕ (ಅಂಚೆಸೇರಿ). ರೂ.೮.೦೦ ಅರ್ಧ ವರ್ಷ ರೂ.೪ ೫೦ ಬಡಿಸಂಚಿಕೆ ರೂ.0.೭೫ 850/1 ಗ/1800 1961 ಬೇಖಕರಿಗೆ ಸೊಚೆನೆ ಅೆಸ್ತೂರಿಯಲ್ಲಿ ಪ್ರಕಟನೆಗಾಗಿ ತ ಪ್ರಬಂಧ, ಕಥೆ ಮೊದಲಾದವನ್ನು ಸ್ವೀಕರಿಸಿ ಲಾಗುವುದು. ಕಾಗದದ ಒಂದೇ ಮಗ್ಗಲಿಗೆ ಎರಳೆ ವಾಗಿ ಬರೆದು ಕಳಿಸಬೇಕು. ಳೇಖಕರು ತಮ್ಮ ಹೆಸರು ವಿಳಾಸಗಳನ್ನು ಸ್ಪಷ್ಟವಾಗಿ ತಿಳಿಸೆಬೇಕೆ ಲ್ಲದೆ, ಅನುವಾದೆ, ರೂಪಾಂತರ ಇಲ್ಲವೆ ಸಾಧಾಕೆ ಲೇಖಗಳಾದಕೆ ಅವುಗಳ ಮೂಲ ಲೇಖಕೆ ಹಾಗು ಪ್ರಕಾಶಕರ ಹೆಸರು ವಿಳಾಸೆಗಳನ್ನೂ ಓದಗಿಸಬೇಕು. ಮೂಲ ಲೇಖಕರ ಅನುಮತಿ ಪಡೆದೆ ಲೇಖಗಳನ್ನು ಕಳಿಸಿದೆರೆ ಅವುಗಳ ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಚೆ ವಾಗುವುದು. ಅಸ್ಥ್ರೀ ಕೃತ ಲೇಖಗಳುೆ ತಿರುಗಿ ಬೇಕಾಗಿದ್ದರೆ ಲೇಖಗಳ ಸಂಗಡನೇ ತಿರುಗಿ ಕಳಿಸಲು ಅವಶ್ಯಬೀಳುವಷ್ಟು ಅಂಚೆ ತಿಕೀಟಿ ಗಳನ್ನೂ ಕಛಿಸಿರಬೇಕು. ಲೇಖ ಸ್ವೀಕೃತ ವಾದರೆ ಯಥಾವಕಾಶ ಪ್ರಕಟಿಸಲಾಗುವದು. ಲೇಖಕರು ತಮ್ಮ ಳೇಖಗಳ ಸ್ಥಳಪ್ರತಿಗಳನ್ನು ಕಾಯಿ ಟ್ಟುಕೊಳ್ಳುವದೊಳಿತು. ಲೇಖಗಳು ಅಕಸ್ಮಾತ್ತಾಗಿ ಕಳೆದು ಹೋದಕೆ ಸಂಪಾದಕರು ಹೊಣೆಗಾರರಲ್ಲ. ಲೇಖ ಪ್ರಕಟವಾದಕೆ * ಸಸ್ತೊರಿ'ಯು ಆಗಿಂದಾಗ್ಗೆ ಗೊತ್ತು ಪಡಿಸಿಕೊಂಡ ಕ್ರಮದ ಪ್ರತಿಫಲವನ್ನು ಆದಷ್ಟು ಬೇಗ ಕೊಡಲಾಗು ವದು. ಲೇಖಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ. ಚಂದಾದಾರರಿಗೆ ಸೂಚನೆ ಪ್ರತಿತಿಂಗಳ“ಕಸ್ತೂತಿ'ಆಯಾ ತಿಂಗಳ ೧ನೆ| ದಿನಾಂಕದೊಳಗೇ ಪ್ರಕಟವಾಗುವದು. ಅದು ಚಂದಾದಾರರಿಗೆ ಆಯಾ ತಿಂಗಳ೫ನೇ ದಿನಾಂಕೆ ದೊಳಗೆ ತಲಪುವದು.ಹಾಗೆ ಬಾರದಿದ್ದರೆ ಚಂದಾ ದಾರರು ತಮ್ಮ ಟಪಾಲು ಕಟ್ಟಿಯಲ್ಲಿ ಮೊದಲು ವಿಚಾರಿಸಿ ನಮಗೆ ತಿಳಿಸಬೇಕು, ಚಂದಾದಾರರು ಕಾರ್ಯಾಲಯದೊಡನೆ ಪತ್ರ ವ್ಯವಹಾರ ಮಾಡು ವಾಗ್ಗೆ ತಮ್ಮ ಚಂದಾ ನಂಬರು ಕಾಣಿಸಲು ಮರೆಯಬಾರದು. ರಾರಾ ಕರರ ರಾಉ ಗರ್ವಭಂಗ ಆಗೂ ಪದ್ಮತ್ರೀ ಕೆ.ಕೆ.ಹೆಬ್ಬಾರ .. ಬಿಂದುವಿನಲ್ಲಿ ಸಿಂಧು ನ '. ಅನೇರಿಕೆಯಲ್ಲ ಗಾಂಧೀಜಿ ಸ ರಂಗನಾಥ ದಿವಾಕರ ನ ಸಕ್ಕರೆಯ ದ್ವೀಪ ಸ” ಮುರಲೀಧರ ಸ್ಟೋಕ್ಸ್‌ "ಸತ್ಯಾನಂದೆ' ರಾದ ಕಥೆ ,, “ಸ್ಟಾನ್‌”ನಿಂದ ಸಂಬಳ ಪಡೆಯುವ ಜಿಕ್ಕುಗಳು .... ಬಳ್ಳೂರ ಸುಬ್ರಾಯ ಅಡಿಗ ಆಯುರ್ವೇದದಲ್ಲಿ ಗುಣವಿಲ್ಲವೆ? ,, “ಧರ್ಮಯುಗ'”ದಿಂದ ರಾಯಭಾರಿ ಚೀನಕ್ಕೆ ಹೋದ ಚ ಕೆನೆಥ್‌ ಹಾಫ್‌ಕಿನ್ಸ್‌ ಪ್ಯಾ ರಾಚೂಟ್‌ ಪಿತಾಮಹ ಆಂದ್ರೆಗಾರ್ನರೀನ್‌ ಎಂ. ಸಿದ್ಧರಾಮೇಶ ನಾನು ಮತ್ತು ಅ.ಬ,ಕ. ನಗರಸಭೆ (ನಗೆ ಬರೆಹ) ಹಾಸ್ಯ ಗಾರ” ಮುಂಬೈ ಸ್ವಭಾವ ಪರಿಚಯಕ್ಕೆ ಒಂದು ಮಾರ್ಗ.. ಇ ಇದುವೆ ಜೀವ, [೫ ಬ್ರಿಟಿಶರು ಅಂದಮಾನವನ್ನು ಜಿಟ್ಟೋಡಿದಾಗ ಸಾವಿತ್ರಿ ದೇವಿ ನಿಗಮ | ಸಾನೆಯ ಚಿನ್ನದ ಗುಲಾಜಿ (ಕಥೆ) ಟಿ ವೆಂಕಟರಾಜ ಪಾನಸೆ ' ಚಿರತೆಯ ಸಹಾಯದಿಂದ ಬೇಟಿ ಗ ಎಚ್‌. ಜಿ. ಆರ್‌. ".. ನೆಲವನ್ನು ಶುದ್ಧವಾಗಿಟ್ಟುಕೊಳಿ ಪ್ರೊ. ಪಿ. ಜಯವಾಸುದೇವ ಶಾಸಿ ಸ ಳೆ ದೆ 'ಈೆ ಕ್ಡ. ಬೀಡ- ಈ ಒಳದಾರಿ ಕನ್ಹೈಯ್ಯಾಲಾಲ ಮಿಶ್ರ ಪ್ರಭಾಕರ |: ಬಂಡವಾಳನವಿಲ್ಲದೆ ಬಡಾಯಿ! ಜಗ ` ನಗೆಮಲ್ಲಿಗೆ ಹ : ರಕ್ತದ ಬಗ್ಗೆ ನೀನೇನು ಬಲ್ಲಿರಿ? ಕ ಆರ್‌. ಕೆ. ನಾಯಕ : ಜೀವನವನ್ನು ರೂಪಿಸುವ ಕಲೆ... .. ಸುಕೇಶ ಶರ್ಮ ಕೆಲಿಘೋರ್ನಿಯದ ಅಮರ ವೃತ್ತಗಳು... ರಾಜರ ರಾಜ 1 ಗೀತಾಂಜಲಿಯಿಂದ ಹೆಣ್ಣು ಗಂಡಾಯ್ತು (ಥೆ) ಕ ಸಿ. ಡಿ. ಪಾಟೀಲ `' ಶುಕ್ರಗ್ರಹ ಹೇಗೆ ಹುಟ್ಟತು ) ಹ ಪಾವೆಂ ನಿಮ್ಮ ಶಬ್ದ ಭಾಂಡಾರ ಬೆಳೆಯಲಿ. ,, ಸ್ವೀಡನ್ನಿನಲ್ಲಿ ಲೈಂಗಿಕ ಶಿಕ್ಷಣ ಭೆ ಪುಸ್ತಕವಿಭಾಗ ಇರವನ್‌ ್ನ ಸ್ಕಾಮುವೆಲ್‌ ಬಟ್ಟಿರ್‌ ೧೦೦ 1-೧ ೧೦೪ .. ೧೦೫ ೧೧೩... ೧೧೯ ೧೨೧ :: ೧೨೫ ಲ ವಿಜಯದ ಮದವು ಅವರ ಬುದಿ ಯನ್ನು ಮಾರ್ಚ್‌ ೧೯೬೧ ವರ್ಷ ೫ ಕೊಟ ಇ ಇಬ ರ ಜಾರ 'ಅಹಂಕಾರವೇ ಪತನದ ಮೂಲ ಗರ್ವಭ ಷ್ಟು ತ್ತವೆಂದರೆ ಆತ್ಮದ ಗಂಗೆಯಿ- ಎ ದ್ದ ಜ್‌ ಅದರಲ್ಲಿ ಮುಸು ಮನುಷ್ಯ ರು ಮಾತ್ರ ವಲ್ಲ, ದೇವತೆಗಳ ಪಾಪವೂ ತೊಳೆದು ಹೋ ಗುತ್ತ ದೆ, ದೇವಾಸುರರ ನಡುವಿನ ಸ ಸಂಗ್ರಾಮ ಸಮಾಪ್ತ ವಾದ ಕಾಲದ ಮಾತಿದು. ಸಜಾ ಸದಲ್ಲಿ ದೇವಗಣವ್ರ ಬುದಿ ಯನ್ನು ಕಳೆದುಕೊಂಡಿತ್ತು. ಅಸುರರನ್ನು ತಾವು” ಗೆದ್ದಿ ರುವುದು ಸತ್ಯ ದ ಪರಮ ಶಕ್ತಿಯಿಂದ ಎಂಬುದನ್ನು ಅವರು ಮರೆತಿದ್ದ ರು. ಭ್ರಷ್ಟ ಗೊಳಿಸಿತ್ತು. ಸಮಸ್ತ ಸೃಷ್ಟಿ ಯ ವ್ಯಾಪಾರಕ್ಕೆ ಕಾರಣವಾದ ಆದಿಶಕ್ತಿ ಯ ಇಚ್ಛೆಯ ಗ ಕವೇ ತಮಗೆ ಈವೆ [ಭವಸ ಸುಖದೊಕೆತಿದೆ ಎನ್ನು ಕ ಕೃ ಕ್ಕ ತು ಕ 1೩ನೆ . ಕ ಹ ಎನು ಜಟ ೦ಗ. ದಿವಂಗತ ಡಾ. ಅರ್‌, ಡಿ. ರಾನಡೆ ಅವರ ಒಂದು ಪ್ರವಚನದಿಂದ ವುದನ್ನು ದೇವತೆಗಳು ಮರೆತಿದ್ದರು. " ನಾವೇ ವಿಜಯವನ್ನು ಸಂಪಾದಿಸಿದೆ ವೆ, ವಿಜಯಕ್ಕೆ ಕಾರಣರು ನಾವೇ” ಎಂಬ ಭ್ರಮೆ ಅವರ ಮೇಲೆ ಅಮಾವಾಸ್ಯೆಯ ಅಂಧಕಾರದಂತೆ ವ್ಯಾಪಿ ಸಿತ್ತು. ವಿಜಯದ ಉನ್ಮಾದದಲ್ಲಿ ಇಂತು ಭ್ರಮಿಷ್ಠ ರಾದ ದೇವತೆಗಳನ್ನು ೫ ಸರ್ವಶಕ್ತ ಲಲ ಶ್ವರಿಗೆ ಮರುಕವುಂಟಾಯಿತು. "ದೇವತೆಗಳ ಕ ಜೆ ಜಂಭವನ್ನು ಕರಗಿಸಿ ಅವರ ಕಣ್ಣು ತೆಕೆ ಯಲು ಅವಳು ನಿಶ್ಚ ಯಿಸಿದಳು. ಈ ವಿಚಾರ ಮಡಿಜೊಡನೆ ಅವಳು ಒಬ್ಬ ಯಕ್ಷನ ರೂಪ ಥರಿಸಿ ದೇವತೆಗಳ ಬಳಿಗೆ ಹೋದಳು. ಈ ಅಲೌಕಿಕ ತೇಜಸ್ವಿ ಯಕ್ಷನನ್ನು ಕ [| (ಸ | ಸ 1]; ಬೂ | ಜಿ ಗೆ ರ ್ಲೆ ಜು ೨ ಕಸ್ತೂರಿ, ಮಾರ್ಚ್‌ ೧೯೬೧ ಕಂಡು ಮದಾಂಧ. ದೇವಸಮೂಹವು ಆತ್ಮರ ಚಕಿತವಾಗಿ : ಹೋಯಿತು. [ ಎಲ್ಲಿಂದ ಬಂದ? ಏಕೆ ಬಂದ”. ಎಂಬ ಪ್ರತ್ನೆ ಎಲ್ಲರ ಬಾಯಲ್ಲೂ ಬಂತು. ಮದವು ಹೇಡಿತನದ್ದೇ ಅಂಕುರ. . ಯಕ್ಷನ ಸಮೀಪ ಹೋಗಲು ಅವರಲ್ಲಿ ಒಬ್ಬರಿಗೂ ಆಗ ಆದರೆ ಕುತೂಹಲವನ್ನು ತಣಿಸಿಕೊಳ್ಳುವುದು ಹೇಗೆ? ತುಂಬ ತರ್ಕವಿತರ್ಕಗಳ ನಂತರ ದೇವ ಲೋಕದಲ್ಲಿ ಪರಮ ಬಲಿಷ್ಠನೆನಿಸಿದ ಅಗ್ನಿಯನ್ನ್ನ( ಈ ತೇಜೋದೀಪ್ತ ಆಗಂತುಕನ ಪರೀಕ್ಷೆಗಾಗಿ ಕಳಿಸಬೇಕೆಂದು ನಿಶ್ಚಯಿಸಿದರು. ತನಗೆ ದೊರೆತ ಈ ಸನ್ಮಾನವನ್ನು ಕಂಡು ಅಗ್ನಿಗೆ ಮತ್ತಿಷ್ಟು ಮದವೇರಿತು.. ಆತ ಭುಜ ಚಪ್ಪರಿಸಿಕೊಂಡು “ಎದುರಾಳಿ ಯಾವನೇ ಇರಲಿ, ಕ್ಷಣಾರ್ಧದಲ್ಲಿ ಅವನನ್ನು ನಿರ್ಬಲನನ್ನಾಗಿ ಮಾಡುವೆ” ಎಂದ. ತನ್ನ ಸಮೀಪಕ್ಕೆ ಬಂದ ಅಗ್ನಿಯನ್ನು ಕಂಡು ಯಕ್ಷ ಕೇಳಿದ, “ಯಾರು ನೀನು 1” “ನಾನು ಪರಮಜ್ಜಾನಿ ಜಾತವೇದ ಅಗ್ನಿ.” “ ದೇವಪುರುಷಾ, ನಿನ್ನ ಬಲದ ವರ್ಣನೆ ಯನ್ಸಿಷ್ಟು ಮಾಡು. ನಿನ್ನ ಶಕ್ತಿ ಸಾಮರ್ಥ್ಯವನ್ನು ಅರಿಯಬಯಸುತ್ತೇನೆ.” ಬಲದ ಮಾತು ಬಂದೊಡನೆ ಉತ್ತೇಜಿತನಾದ ಅಗ್ನಿ ಹೇಳಿದ; “ ಅಜ್ಞಾನದಿಂದ ಅಂಧನಾಗಿರುವ ರಾಜಪಿರುಷಾ, ಎಂಥ ಪ್ರಶ್ನೆ ಸೇಳುತ್ತಿರುವೆ? ನಾನು ಸುಟ್ಟು ಭಸ್ಮ ಮಾಡಲಾಗದಂಥ ಒಂದೇ ಒಂದು ವಸ್ತು ಕೂಡ ಈ ಜಗತ್ತಿನಲ್ಲಿಲ್ಲ.” “ಅಯ್ಯೋ | ವೃಥಾಭಿಮಾನಿಯೆ ! ಎಂದು ಮನದಲ್ಲಿಯೆ ಅಂದುಕೊಂಡ ಯಕ್ಷನು ಎದುರು ಬಿದ್ದಿದ್ದ ಒಣ ಹುಲ್ಲಿನ ಒಂದು ಕಡ್ಡಿಯನ್ನೆತ್ತಿ ಕೊಡುತ್ತ, . " ಒಳ್ಳೇದು, ಇದನ್ನಷ್ಟು ಸುಡು” ಎಂದ. ಅಗ್ನಿ ಕ್ರೋಧದಿಂದ ಉರಿಡೆದ್ದ. ಆ ಹುಲ್ಲು ಲಾ 368 ಕಡ್ಡಿಯನ್ನು ಸುಡಲು ಆತ ಮಾಡಿದ ಪ್ರಯತ್ನ ವೆಲ್ಲ ವ್ಯರ್ಥವಾಯಿತು. ಆತ ಅತಿ ಲಜ್ಜಿತನಾಗಿ ದೇವಸಮೂಹವಿರುವಲ್ಲಿಗೆ ತಿರುಗಿ ಬಂದ. ಆಗ ದೇವಗಣ ವಾಯುವಿಗೆ ಹೇಳಿತು: “ಅಗ್ನಿಯ ಪರಾಜಯದಿಂದ ನಾವೆಲ್ಲ ಬಲು ಲಜ್ಜಿ ತರಾಗಿದ್ದೇವೆ. ವಾಯುದೇವಾ, ನೀನಾ ಯಕ್ಷನ ಬಳಿಗೆ ಹೋಗಿ ಆತನಾರೆಂದು ತಿಳಿದು ಜಾ.” "ದೇವಸಮೂಹವೇ, *ಕೇಳಿ, ನಾನು ಸೃಷ್ಟಿಯ ಮೂಲೆ ಮೂಲೆಯಲ್ಲೂ ಹೋಗಬಲ್ಲೆ. ನೀವು ನನಗೆ ಹೇಳಿರುವ ಕಾರ್ಯ ಅತಿ ತುಚ್ಛೆವಾದದು' ವಾಯು ಗರ್ವದಿಂದ ಗುಡುಗಿದ. ಯಕ್ಷನೆದುರು ಹೋಗಿ ಆತ “ ನಾನು ಶೂನ್ಯ ದಲ್ಲಿ ವಿಹರಿಸುವ ಮಹಾಪ್ರಾಣ ವಾಯು. ತಾವು ಬಂದಿರುವುದರ ಉದ್ದೇಶವನ್ನು ಹೇಳುವಿರಾ?” ಎಂದ. “ಅಂ! ನನಗೆ ಸರಿಯಾಗಿ ತಿಳಿಯಲಿಲ್ಲ. ಸ್ವಲ್ಪ ವಿವರವಾಗಿ ಪರಿಚಯಮಾಡಿಕೊಡುವಿರಾ? ಮಹಾನುಭಾವಾ, ತಮ್ಮ ಪರಾಕ್ರಮದ...” “ ನನ್ನ ಪರಾಕ್ರಮ | ಅದನ್ನು ಕೇಳುವಿರಾ? ನಾನು ಪೃಥ್ವಿಯ ಮೇಲಿನ ಸಕಲ ವಸ್ತುಗಳನ್ನೂ ಆಕಾಶದಲ್ಲಿ ಹಾರಿಸಬಲ್ಲೆ.' " ಸರಿ. ಮಹಾಪ್ರತಾಪಿಯೆ, ಸ್ವಲ್ಪ ಈ ಹುಲ್ಲು ಕಡ್ಡಿಯನ್ನಷ್ಟು ಅತ್ತ ಸರಿಸುವಿರಾ?” ಅಗ್ನಿಯಂತೆಯೆ ವಾಯುವಿನ ಮುಖಭಂಗವಾ ಯಿತು. ಎಷ್ಟು ಯತ್ನಿಸಿದರೂ ಆತನಿಂದ ಹುಲ್ಲು ಕಡ್ಡಿಯನ್ನು ಸರಿಸುವುದಾಗಲಿಲ್ಲ.. ವಾಯುವೂ ಅಪಮಾನಿತನಾಗಿ ಹಿಂತಿರುಗಿದ. ಎಲಾ! ಇದೇನಾದರೂ ಅಸುರರ ಮಾಯೆಯೇ ಎಂದು ದೇವತೆಗಳು... ಗಾಬರಿಯಾದರು. ಇನ್ನೊಮ್ಮೆ ಅವರೊಡನೆ ಕಾಳಗ ಮಾಡುವ ಪ್ರಸಂಗ ಬರುವುದೋ ಏನೊ? ಓಡೋಡುತ್ತ ಅವರು ಇಂದ್ರನ ಬಳಿ ಬಂದು ಎಲ್ಲವನ್ನೂ ಅರಿಕೆ ಮಾಡಿಕೊಂಡರು. ಗರ್ವಭಂಗ ತಿ ಇಂದ್ರೆ ಅವರಿಗೆ ಅಭಯವನ್ನಿತ್ತು, “ಒಳ್ಳೇದು, ಆ ಯಕ್ಷ ಯಾರು, ಅವನಿಗೇನು ಜೀಕು ಎಂದು ನಾನು ತಿಳಿದು ಬರುತ್ತೇನೆ” ಎಂದ. ಅಭಿಮಾನದಿಂದಲೇ ಬಂದ ಇಂದ್ರನನ್ನು ಕಂಡು ಯಕ್ಷ ಅಂತರ್ಧಾನನಾದ. ಯಕ್ಷನ ಈ ಮಾಯೆಯನ್ನರಿಯಲಾರದಡೆ ದೇವೇಂದ್ರನು ಆಶ್ಚರ್ಯದಿಂದ ಭ್ರಾಂತನಂತೆ ನಿಂತ. ಆತ ಹಲವಾರು ಬಾರಿ ಕಣ್ಣುಜ್ಜ ಕೊಂಡು ಯೋಚಿಸತೊಡಗಿದೆ. ಅಷ್ಟರಲ್ಲಿ ಅವನಿಗೆ ಆ ಯಕ್ಷನ ಬದಲು ಅತ್ಯಂತ ಓಜಸಿ ಬನಿಯಾದ, ದಿವ್ಯಾ (00೬ರ ಹೇಮ ಬ್ರಹ್ಮ ಎದೆ ದು ದರ್ಶನವಾಯಿತು. | ೬ ಶ್ರದ್ಧೆಯಿಂದ ಅವಳ ಬಳಿಗೆ ಹೋಗಿ ನಮಸ್ಕರಿಸಿ, “ದೇವಿ, ಇದೇ ಈಗ ಇಲ್ಲಿ ಓರ್ವ ಮಹಾ ಪರಾಕ್ರಮಿ ಯಕ್ಷ ಅಂತರ್ಧಾನ ಹೊಂ- ದಿದ ತಮಗೆ ಆತ ಗೊತ್ತೆ?” ' ಎಂದು ಕೇಳಿದ. ಆಗ ಕರುಣಾಮಯಿಯಾದ ದೇವಿ ಹೇಳಿ ದಳು: “ ಈ ಸಮಸ್ತ ಪ್ರಪಂಚದ ಮೂಲಭೂತ ಪ್ರಾಣ ಚೇತನದ ಪ್ರತಿ ತೀಳವೇ ಆ ಯಕ್ಷ. ಈ ಶತ ಒಂದು ದೊಡ್ಡ ಹಗ್ಗ ದಂತಿದ್ಮು ಅದರಲ್ಲಿ ಇಂಥದೇ ಹಲವಾರು. ಜಗತ್ತು ಗಳು ಬಂಧಿತವಾ ಗಿವೆ” ಇಷ್ಟಂದವಳೇ ಅವಳು ಕೂಡ ಮಾಯ ವಾದಳು. ದೇವತೆಗಳ ಜೊತೆಯಲ್ಲಿ ಇಂದ್ರನಿಗೂ ಆತ್ಮ ಗ್ಲಾನಿಯಾಯಿತು. ಅವನ ಮನಸ್ಸು ಪಡೇ ಪದೇ ಹೇಳಿತು: “ಮನುಷ್ಯನ ಪತನಕ್ಕೆ ಕಾರಣವಾಗುವ ಅಹಂಕಾರ ಮತ್ತು ಗರ್ವದಂಥ ಮದ್ಯ ಇನ್ನೊಂ- ದಿಲ್ಲ. ಅಹಂಕಾರವು ವ್ಯಕ್ತಿಯನ್ನು ಸಂಕುಚಿತೆ ನನ್ನಾಗಿ ಮಾಡುತ್ತ ಮಾಡುತ್ತ ಒಂದು ಹುಲ್ಲು ಕಡ್ಡಿಗಿಂತಲೂ ಕಾಕಾ. ನನ್ನಾಗಿ' ಮಾಡುತ್ತದೆ. ಬಲಿಷ್ಠ ರಲ್ಲಿ ಬಲಿ ಬುದ್ಧಿ ವಂ ತರಲ್ಲಿ ಬುದ್ಧಿ ವಂತ ನಾಡವರು ಇತನ ಇಚ್‌ ಅಂ ಧಕಾರದಲ್ಲಿ ಎರಡನೆಯ ವರನ್ನ ಂತಿರಲಿ, ತನ್ನನ್ನು ಕೂಡ ತಾನು ನೋಡಿಕೊಳ್ಳಲು ತುಸ ಎಇ ೫ ತ್ತಾ ನಿ. 3 ಪ್ರಿ ಅಮೂಲ್ಯ ಆಸ್ತಿ ಸಂನ್ಯಾ ಸಿಯಾಗುವ ಮುಂಚೆ ಒಮ್ಮೆ ಖರ್ಚು ವೆಚ್ಚ ಘಗಳನ್ನು ಗಮನಿಸಿ “ ಸಷಾನಿಸುತೆ ಹಣವನ್ನೆ ಲ್ಲಾ ಸ್ವಾಮಿ ನಿವೇಕಾನಂದರು ತಂದೆಯ ಈ ರೀತಿ ಖರ್ಚು ಸಾಗಿದ ೫ ಉಳಿಸಿದಂತಾಯಿತು ? » ಸ ತೇ ಆಗ ಅವರ ತಂದೆಯವರು ನಸು ನಕ್ಕು ಆರಾಮ ಕೋಣೆಯಲ್ಲಿನ ನಿಲವು ಗನ್ನ ಡಿಯ ಮುಂದೆ ಮಗನನ್ನು ನಿಲ್ಲಿಸಿ ಅದರಲ್ಲಿನ ಪ )ತಿಜಿಂಬವನ್ನು ತೋರಿಸ್ಕಿ; ಇ ನರೇಂದ್ರ ದ್ದೇನೆ, ಜ್‌ ನಾಚಿಕೆಯಿಂದ ತುಂಚಿತ್ತು. ನಿನಗೆ ಇಷ್ಟು ಭವ್ಯ ವಾದ, ಪುಷ್ಟಿ ಯಾದ ದೇಹವನ್ನು ಕೊಟ್ಟ ಇರ್‌ ಸಹಾಜುದಿಂದ? ಬೀನ ಏನು ಬಿರ ಸಂಪಾದಿಸಬಹುದು ಇದಕ್ಕ ಂತ ಹೆಚ್ಚಿ ನದು ನಾನು ಏನು ತಾನೆ ಕೊಡಬಲ್ಲೆ?? ಎಂದಾಗ ನಿವೇಕಾನಂದರ ಸಂಗ್ರಹ :-- ರವೀಂದ್ರನಾಥ ಎಸ್‌ ಬೃ "ಸ ಸ್ನ ಲ | 2 "| ಟೆ 1 ಟ್‌ ಳಂ ಹ 4 «1 | ಉ ಜಟ್‌ 1 (0) ಹೆಸರನ್ನು ಕೆ.ಕೆ.ಹೇಬ್ಬರ್‌` ಎಂದು ಪರ ಪ್ರಾಂತೀಯರು ತಪ್ಪಾಗಿ ಬರೆಯುತ್ತಾರೆ. ಆದರೆ ಅವರು ಆಧುನಿಕ ಭಾರತದ ಶ್ರೇಷ್ಠ ಚಿತ್ರಕಲಾ ಪಟುಗಳಲ್ಲೊಬ್ಬರೆಂಬುದಕ್ಕೆ ಎರಡು ಮಾತಿಲ್ಲ. ಈ ಸಲ ರಾಷ್ಟ್ರಪತಿಗಳು ಪದ್ಮಶ್ರೀ ಪ್ರಶಸ್ತಿ ಯನ್ನು ಅವರಿಗೆ ದಯಪಾಲಿಸಿದರಾಗಿ ಅವರ ಕಲೆಗೆ ಅಧಿಕಾರಿಗಳ ಪ್ರಶಂಸಾಮುದ್ರೆಯೂ ದೊರಕಿದಂತಾಗಿದೆ. ಅವರ ಹೆಸರು. ಹೇಬ್ಬರ್‌ ಅಲ್ಲ ಹೆಬ್ಬಾರ ಎಂದು. ಕೃಷ್ಣ ಹೆಬ್ಬಾರರು ನಮ್ಮವರು ಕನ್ನಡ ನಾಡಿನವರು ಎಂದು ಎಷ್ಟು ಜನ ಬಲ್ಲರೊ ಕಾಣೆ. ಐಂದಿನಂತೆ ಹುಟ್ಟುನಾಡಿನಲ್ಲಿ ಪ್ರೋತ್ಸಾಹ ಸಾಲದೆ ಪರಪ್ರಾಂತದಲ್ಲಿ ವಸತಿ ಹಾಡಜೇಕಾದ ಅನೇಕ ಕನ್ನಡ ಪ್ರತಿಭಾ ಕಣ ಆಧುನಿಕ ಭಾರತದ ಪ್ರಮುಖ ಚಿತ್ರಕಲಾವಿದ ಗಳಲ್ಲಿ. ಹೆಬ್ಬಾರರೂ ಒಬ್ಬರು. ಅವರು ಮುಂಬಯಿ ನಗರವನ್ನು ನೆಲೆಯಾಗಿ. ಮಾಡಿ ಕೊಂಡಿದ್ದಾರೆ; ಕಲಾನ್ವೇಷಣೆಯಲ್ಲಿ ದೇಶವಿದೇಶ ಗಳನ್ನು ಸುತ್ತಿದ್ದಾರೆ ಮತ್ತು ಕಲೆಯ ಅಂತರ್‌ ರಾಷ್ಟ್ರೀಯ ಭಾಷೆಯಲ್ಲಿ ಮಾತಾಡುತ್ತಾರೆ. ಹೆಬ್ಬಾರರಿಗೆ ಇನ್ನೂ ಐವತ್ತು ತುಂಬಿಲ್ಲ. ಮತ್ತು ನೋಡಲು ಅದಕ್ಕೂ ತರುಣರಾಗಿ ಕಾಣು ತ್ತಾರೆ... ಅವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯೆ ಸಮೀಪದ ಸಟ್ಟಿಂಗೇರಿ ಯಲ್ಲಿ ೧೯೧೨ ರಲ್ಲಿ. ಕಟ್ಟಿಂಗೇರಿ ಪ್ರಸಿದ್ಧವಾಗಿರು ವುದು ಕಲೆಗಲ್ಲ, ಬಲು ಬಲವಾದ ಬೀಗಗಳನ್ನು ತಯಾರಿಸುವ ಕಮ್ಮಾರರಿಗಾಗಿ ಆದರೆ ಹೆಬ್ಬಾರ ಎಂಬ ಅಡ್ಡ ಹೆಸರಿನ ಮನೆತನಗಳು. ಕಲಾ ದೃಷ್ಟಿಯನ್ನು ಪಡೆದವುಗಳೆಂದು ತೋರುತ್ತದೆ. ಪದ್ಮಶ್ರೀ ಕೆ.ಕೆ, ಹೆಬ್ಬಾರ್‌ ಗಟ್ಟಿದ ಮೇಲೂ ಕೆಳಗೂ ಅವುಗಳ ವ್ಯಾಪ್ತಿ ಯುಂಟು. ಇವೆಲ್ಲ ಪಶ್ಚಾತ್‌ ವಿಚಾರಗಳಷ್ಟೇ. ಕೃಷ್ಣ ಹೆಬ್ಬಾರರು ಚಿಕ್ಕವರಿದ್ದಾಗ ಬಡತನದ ಆ ಮನೆ ತನ ಕಲೋಪಾಸನೆಗೆ ಆದರೃವಾಗಿರಲಿಲ್ಲ. ಚಿಕ್ಕಂ ದಿನಲ್ಲೆ ಮನೆಯ ಹೊರಗೋಡೆಗಳ ಮೇಲೆ ಇದ್ದಲಿ ಯಿಂದ ಚಿತ್ರ ಬರೆದು “ರೂಪುಗೆಡಿಸಿದ್ದಕ್ಕಾಗಿ' ದೊಡ್ಡ ವರಿಂದ ಅವರಿಗೆ ಬೈಗಳ ಉಡುಗರೆಗಳೆ ದೊರೆಯುತ್ತಿದ್ದವು. . ಬಡತನ ಅವರ ಶಾಲಾ ಶಿಕ್ಷಣಕ್ಕೂ ಅಡ್ಡ ಬಂತು. . ಎಂಟನೇ ತರ ಗತಿಗೆ ಅದನ್ನು ಮುಗಿಸಿ ಅದೇ ತಾಲೂಕಿನಲ್ಲಿ ಜರ್ಮನ್‌ ಮಿಶನರಿಗಳು ನಡೆಸುತ್ತಿದ್ದ ಪ್ರಾಥ ಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿದರು. ಕೃಷ್ಣ ಹೆಬ್ಬಾರರ ಪ್ರತಿಭೆಯನ್ನು ಗುರುತಿಸುವ ಕಣ್ಣು ಆ.ಶಾಲೆಯ ಮಿಶನರಿ ಮೆನೇಜರನಿಗೆ ಇತ್ತು. ಮಕ್ಕಳಿಗೆ ಪಾಠ ಹೇಳುವುದಕ್ಕಾಗಿ ಹೆಬ್ಬಾರರು ಕಠಿ ಹಲಗೆಯ ಮೇಲೆ ಬರೆಯುತ್ತಿದ್ದ ಚಿತ್ರಗಳ ಕೇಖೆಯ ಕಸುವನ್ನು ಕಂಡ ಆತ ಇವ ರನ್ನು “ನಿನ್ನ ಕ್ಷೇತ್ರ ಮಾಸ್ತರಿಕೆಯಲ್ಲ ಕಲೆ” ಎಂದು ಹೇಳಿ ಅಕ್ಷರಶಃ ತನ್ನ ಶಾಲೆಯಿಂದ ಹೊರಗೇ ಹಾಕಿ ಕಲಾಸೇವೆಗೆ ಪೀಠಿಕೆಯಾಗಿ ಅಕ್ಷರ ವಿದ್ಯೆಯನ್ನು ಮುಂದುವರಿಸಲು ಉಡು ವಿಯ ಮಿಶನ್‌ಷೈಸ್ಕೂರಿಗೆ ಕಳಿಸಿದ. ಹೈಸ್ಕೂಲು ಮುಗಿಸಿದ ಮೇಲೆ ಬಡತನವನ್ನು ಬೆನ್ನಿಗೆ ಕಟ್ಟಿ ಕೊಂಡೇ ಅವರು ಚಿತ್ರಕಲಾ ವ್ಯಾಸಂಗಕ್ಕಾಗಿ ಮೈಸೂರಿನ ಚಾಮರಾಜೇಂದ್ರ ಕಲಾಶಾಲೆಗೆ ಹೋದರು. ಆದಕೆ ಅದು ಪ್ರತಿಭೆಯನ್ನು ಉತ್ತೇ ಜಿಸುವ ಸ್ಥಳವಾಗಿರಲಿಲ್ಲ. ಆರೇ ತಿಂಗಳಲ್ಲಿ ಅಲ್ಲಿನ ಯಾಂತ್ರಿಕ ಶಿಕ್ಷಣ ಕ್ರಮಕ್ಕೆ ಬೇಸತ್ತು ಅವರು ಮುಂಬಯಿಗೆ ಹೋದರು. ಆಗಲೆ... ಅವರಿಗೆ. 9೧. : ವರ್ಷವಾಗಿ ಹೋಗಿತ್ತು.ಕಲಾಕಾರನಿಗೆ ತನ್ನ ಧ್ರುವ ನಕ್ಷತ್ರ ವನ್ತು ನಿರ್ಧರಿಸಿಕೊಳ್ಳಲು ತಡವೇ ಅದು. ಆದರೆ ಡೊಳ್ಳು ಬಾರಿಸುವವ ಆ. ಶೆ. ಹೆಬ್ಬಾರ್‌ ಹೆಬ್ಬಾರರು ಅಂಜಲಿಲ್ಲ. ಅಲ್ಲಿ ಜೆ. ಜೆ. ಸ್ಕೂಲ್‌ ಆಫ್‌ ಆರ್ಟ್ಸಿಗೆ ಸೇರಿ ವ್ಯಾಸಂಗವನ್ನು ಮುಂದು ವರಿಸಿದರು... ೧೯೩೮ ರಲ್ಲಿ ಅಲ್ಲಿಯೇ ಶಿಕ್ಷಕನ ಕೆಲಸವೂ ಸಿಕ್ಕಿತು. ಹಣಕಾಸಿನ ಸಮಸ್ಯೆಗೆ ಇದು ತಾತ್ಕಾಲಿಕ ಉತ್ತರವಾದರೂ ಅವರ ಕಲಾವಿದನ ಆತ್ಮದ ಹಸಿವು ಅಲ್ಲಿ ತೀರುವಂತಿರಲಿಲ್ಲ. ನಾನಾ ಶೈಲಿ ಗಳ ಅನುಕರಣೆಯೊಂದೇ ಕಲಾವಿದನ ಆತ್ಮ ವನ್ನು ಅರಳಿಸಲಾರದು, ತೃಪ್ತಿಪಡಿಸಲೂ ಆರದು. ಪ್ರತಿಭೆಯ ಸ್ವಾತಂತ್ರ್ಯಕ್ಕೆ ಬೇಡಿ ತೊಡಿಸುವ ಈ ಸನ್ನಿವೇಶದಿಂದ ಮುಕ್ತರಾಗಲು ಅವರು ಈ ಕೆಲಸಕ್ಕೆ ಶರಣುಹೊಡೆದರು. ಕೆಲ ಕಾಲ ಹೆಬ್ಬಾರರು ತೀವ್ರವಾದ ಹೃದ ಯದ ತೊಳಲಿಕೆಯಿಂದ ಪೀಡಿತರಾಗಿದ್ದರು. ಶ್ಲ ಕಸ್ತೂರಿ, ಮಾರ್ಚ್‌ ೧೯೬೧ ಅವರ ಪ್ರ ತಿಭೆ ಸ್ವಾತಂತ್ರ ದತ್ತ ಹಾರಬಯಸು ತ್ತಿತ್ತು. | ಸ ್‌ ಆಕರ್ಷಣೆಗಳೂ ನರ್ಚಸು ಫಗಳೂ ಅವರನ್ನು ಸೆಳೆದು ನಿಲ್ಲಿಸುತ್ತಿ ದ್ವವು. ಬಂ ಆಧುನಿಕ ಕಲೆ ಅವರನ್ನು ತ್ತಟ್ಟಿಗೆ ಮೋಹಿಸಿದರೆ ಭಾರತದ ಪ್ರಾಚೀನ ಪರಂಪರೆಯ ಚಿತ್ರಗಳಲ್ಲಿನ ವರ್ಣ, ರೂಪ, ರೇಖೆ ಗಳ ವೈ ಶಿಷ್ಟ ಎವ ಅವರನ್ನು ಮನಸೋಲಿಸದಿರ ಲಿಲ್ಲ. ಸ ಎಲ್ಲ ಸಿಕ್ಕು ಗಳ ನಡುವೆ ತನ್ನತನ ವನ್ನು ತಾನು ಕಂಡುಕೊಳ್ಳುವುದು ಸುಲಭವಲ್ಲ. ಸ್ವತಂತ್ರ ಪ್ರತಿಭೆಯ ಊರ್ಧ್ವಜ್ಮ್ಯಲನ ಶಿಖೆ ಯಾರಲ್ಲುಂಟೋ ಅವನಿಗಷ್ಟೆ ಕೊನೆಗೆ ದಾರಿ ಸಿಕ್ಕೀತು. ೧೯೪೯ ರೊಳಗೆ ಹೆಬ್ಬಾರರ ರಈ ಕಲಾನ್ವೇಷಣೆ ಒಂದು ಸಿದ್ಧಿ ಪರ್ವವನ್ನು ತಲುಪಿತ್ತು. ಅವರು ಉತ್ತಮ ಚಿತ್ರಕಾರರೆಂದು ಮನ್ನಣೆಯೂ ಡೊರೆತಿತ್ತು. . ಅವರ ಚಿತ್ರಪ್ಪ ಕ್ರದರ್ಶನಗಳು ಸ್ವಲ್ಪ ಮಟ್ಟಿಗೆ ಧನವನ್ನೂ, ಚ ಸಮರ್ಥವಾದವು. ಅವರು : ಯುರೋಪ್‌ ಯಾತ್ರೆ ಮಾಡಿದರು. ಲಂಡನ್‌, ಪ್ಯಾರಿಸ್‌, ಬರ್ನ್‌ಗಳಲ್ಲಿ ಅವರ ಚಿತ್ರಗಳ ಪ್ರದರ್ಶನ ಏರ್ಪಟ್ಟಿತು. ಪ್ಯಾರಿಸ್‌ ದರ್ಶನದಲ್ಲಿ ಅವರ “ಸಾಧು” ಎಂಬ ಚಿತ್ರವನ್ನು ಸ ನೋಡಿ ವಿಮಶ ಕರು ಉತ್ಸಾಹದ. ಭ ಲ್ಲಿ ಏಸಿಯದ | ಕಲೆಯ ಮಹಾ ಪರಂ ಸು ಭಷ ಉತ್ತರಾಧಿಕಾರಿ ಇವರೆ ಯಟ” ಬಣದ ್ಟಳನ್ನೊಳಗೂಂಡ ಸ ಯುರೋಪೀಯ ದೇಶನಭಲ್ಲ ಅ ಅವ ಗಳಿಗೆ ಸೂಟಿ ತ ದೊರೆ ಯಿತು. . ಎರಡು ವರ್ಷ ಕಾಲ 'ಜ್ಯಾರೀಸಿನಂಥ ಕಲಾಕ್ಷೇತ್ರದಲ್ಲಿ ೫ ಸಾಧನೆಯನ್ನೂ ಮಾಡಿ ದರು. ಜಾಗತಿಕ ಕಲಾಪ್ರವಾಹದ ನೂತನ ಧಾರೆಗಳನ್ನು 110 ವಿಶ್ವ ಪ ಸಿದ್ಧ ಕಲಾ ತತ ಎಟ | ಪ್ರವೀಣರಾದ ಏಕಾಸೋ, ನಡಳಾದವರ ಸ್ನೇಹವನ್ನು ಸಂಪಾದಿಸಿದರು ' ಬಂದು ತ ನಿಂತಿದ್ದ ಹೆಬ್ಬಾರರ ಕಲೆ ರವಿವರ್ಮ ಅಥವಾ ಬೇರೆ ಕೆಲೆಂಡರ್‌ ಕಲಾಕಾರರ ಕಲೆಯಂತೆ ತಾದ್ರೂ ಏಕವಲ್ಲ. ಅವರ ರೂಪಗಳು ರೇಖೆಗಳು, ವರ್ಣ ಗಳು. ಕಲಾವಿದನು ತನ್ನ ಕಲಾವಸ್ತುವಿನಲ್ಲಿ ಕಂಡ ಅದರದೇ ಆದ ಆತ ಬ ಪ್ರತೀಕ. ಅವರು ಆಧುನಿಕ ಮತ್ತು ಪ್ರಾಚೀನ ಸಟರಡೂ ಪದ್ಧತಿ ಗಳಿಂದ ಪ್ರಭಾವಿತರಾಗಿದ್ದಾಕೆ. ಆದಕೆ ಆ ಸಂಪ್ರ ದಾಯಗಳನ್ನು ಇದ್ದಕ್ಕಿದ್ದಂತೆ ಅನುಸರಿಸುವವ ರಲ್ಲ ಅವರು. ಎಲ್ಲವನ್ನೂ ಅರಗಿಸಿಕೊಂಡು ತಮ ದೇ ಆದ ಹೊಸತನವೊಂದನ್ನು ಅವರ ಕಲೆ ಪ್ರದರ್ಶಿಸುತ್ತದೆ. ಹೆಬ್ಬಾರರ ಕಲಾದೃಷ್ಟಿ ಷ್ಟಿ ಅತಿ ಸೂಕ್ಷ್ಮವಾದದ್ದು ಮತ್ತು ಕಲಾಹೃದಯ ಅತಿ ಸೂಕ್ಷ್ಮಪ್ರ ತಿಸ್ಟ ದ ನವುಳ್ಳದು. ದುದ ಶ್ಯದಲ್ಲಿ, ಬಂದು ಸ್‌ ದಲ್ಲಿ ನಾವು ಕಾಣದ ಸೌಂದರ್ಯವನ್ನು, ವೈಶಿಷ್ಟ್ಯ ವನ್ನು ಅವರು ಕಾಣುವರು. ಶಿವರಾಮ ಕಾರಂ ತರು. ಒಂದು ಉದಾಹರಣೆ ಸಶೊಟ್ಟಿದ್ದಾರೆ. ಸಂಜೆ. ಮುಂಬಯಿಯ ಮಾತುಂಗಾ ಭಾಗದಲ್ಲಿ ಹೆಬ್ಬಾ ರರೊಡನೆ ಅಲೆಯುತ್ತಿದ್ದಾಗ ಹೆಬ್ಬಾ ಸ ಕಾರಂತರನ್ನು ಸಹಸಾ ಜಗ್ಗಿ ನಿಲ್ಲಿಸಿ ಬಂದು ತರಕಾರಿ ಅಂಗಡಿಯೆದುರು ದಂಪತಿಗಳನ್ನು ತೋರಿಸಿದರು. ಮೊದಲ ನೋಟಕ್ಕೆ ಆ ದೃಶ್ಯದಲ್ಲಿ ಏನೂ ವಿಶೇಷ ಕಾಣುವಂತಿರಲಿಲ್ಲ. ಆದರೆ ಅಲ್ಲಿ ಸೇರಿದ ಇತರರಿಗಿಂತ ಭಿನ್ನವಾಗಿ ಎದ್ದು ಕಾಣುವ ಅವರ ಕಪ್ಪು ಮೈಬಣ್ಣ, ಅದರಲ್ಲಿಯೂ ಆ ಹೆಂಗ ಸಿನಲ್ಲಿದ್ದ ಒಂದು ಬಗೆಯ ಬೆಡಗು, ಸೊಬಗು, ಶೀಲಗಳನ್ನು ವ್ಯಕ್ತಪಡಿಸುವ ವೃಕ್ತಿತ್ವಪೂರ್ಣ ಮುಖ ಮತ್ತು ಆಕಾರ ಇವು ತಮ ದೇ ಆದ ಬಂದ ಓಂದುಯ ನ್ನು ಬೀರುತ್ತಿ ದ್ದ ಟ್‌ ಕಾರಂ ಸಂವೇದನಶೀಲರೇ “ಅಡಕೆ ಅವರ ದೃ ಷ್ಟಿಗೂ ತಟ್ಟನೆ ಜ್‌ ಪ ಸೌಂದರ್ಯ ವನ್ನು ಹೆಬ್ಬಾ ಗ ಸಕೃ ದರ್ಶನದಲ್ಲೇ ಗ್ರ ಓಿಸಿ- ದ್ವರು. ಹಗೆ ಸ ದೃ ಶ್ಶ ಗಳ 4 ೩ ಕನ ಅವರ ಸೈಚ್‌ ಬುಕ್ಕಿನ ಲಿದೆ. ॥ ಕ್ಷಣಕ್ಷಣಕ್ಕೆ ಬದಲಿ ಸುವ. ಗತಿವಿನ್ಯಾಸಗಳುಳ್ಳ ನೃತ್ಯಗಳನ್ನು ಕಾಣುವಾಗ, ಕ್ಷಣಾರ್ಧದಲ್ಲಿ ಮಿಂಚಿ ಮಾ ಯವಾಗುವ `ಅದರ ಸಾರವ ದ ರೇಖೆಗಳನ್ನು, ವೇಗ ಆವೇಗಗಳನ್ನು ಅಷ್ಟೇ ತೀವ್ರ ಬರೆಯಬಲ್ಲ ತ ಅವರಿಗಿದೆ.” ಹೃದ್ಯವಾದ ಇಂಥ ದೃಶ್ಯ ಗಳನ್ನು ಕಂಡು ಸೆರೆ ಹಿಡಿ ಯುವುದಕ್ಕಾಗಿ ಅವರು ದೇಶವನ್ನೆಲ್ಲ ಸುತ್ತಿದ್ದಾರೆ. ದಕ್ಷಿಣ ಕನ್ನಡದ ಬೈದ್ಯ ನೃತ್ಯ ಗಳನ್ನು, ಬಯಲಾಟಗಳನ್ನು ಕುಣಿತ ಗಳನ್ನು ಕಂಡಷ್ಟು ಅವರ ಮನ ತಣಿಯದು. ಜಾನಪದ ಆ ದೃಶ್ಯಗಳಲ್ಲಿ ಕಾಣಿಸುವ ವರ್ಡ, ರೇಖಾವಿನ್ಯಾಸ ವಿಲಾಸ, ಕಸುವು ಅವರನ್ನು ಮೋಹಿಸಿವೆ. ಮತ್ತು ಅವುಗಳನ್ನು ಕೆಲವೇ ರೇಖೆಗಳಲ್ಲಿ ಓಜ- ಸ ಜಾ ಚು ಹೆಬ್ಬಾರರ ಚಿತ್ರಕ ಸಃ ಅನುಭವಗಳ ಫಲ. ಆಟ ಅವಮುತಾ ಶೇರ್‌ಗಿಲ್‌ಗೆ ಹೋಲಿಸುವವರಿದಾ ರೆ. ಆದರೆ ಶೇರ್‌ಗಿಲ್ಲಳಿಗಿಂತ ಇವರ ಸ ಹೆಚ್ಚು ಮನೋಹರತೆಯಿದೆ, ಮಾನವಾಕತಿಗ ಛಲ ಪರಿಪಕ್ಕತೆ ಇ ಇದೆ. ವಾಸ್ತವಿಕವಾಗಿ ಹೆಬ್ಬಾ ಪ ಲ ಪ್ಪ ಧರ ಲು ರರು ಯಾರ ಅನುಕರಣೆಯನ್ನೂ ಮಾಡುವವ ರಲ್ಲ. ಎಲ್ಲ ಕಲಾ ಸಂಪ್ರದಾಯಗಳ ಮರ್ಮ, ಹಿರಿಮೆ, ದೌರ್ಬಲ ್ಯಗಳನ್ನರಿತ ಅವರು ಅನುಕ ರಣೆಯಿಂದ ಜನಸ್ರಿ ಯತ ನ್ನ್ನ ಗಳಿಸುವ ಮಬ್ಬಿ ಗೆ ಬಿದ್ದಿಲ್ಲ. ಅವರು ಸದಾ ಪ ಪ್ರಯೋಗ ೫ ತಮನೆ ಟ್ಟ ಅನುಕರಿಸಲು ಸಿದ್ದ ನಿಲ್ಲದ ಸೃಷ್ಟ್ವಾ ತ್ಮಕ ಮನೋಧರ್ಮ ಅವರದು. ಹೇಗೆ ತನ್ನ ನ್ನು ತಾನೇ ತಾದ್ರೂ ಪಿಕವಾಗಿ ಸ ಕರಿಸದೋ ಹಾಗೆ ಹೆಬ್ಬಾರರು ಕೂಡ. ಅವರ ಒಂದು ಹಿರಿಮೆಯೆಂದಕೆ ಎಲ್ಲೇ ಇರಲಿ ಚ (೭೬ (ಸ ೦ (ಸ ಜ್‌ ಆಗ್ರ ಲ ನ್ನ್ನ ಇಂದಿನ ಭಾಸೆ ುರರು ಎಂದು ಹೊಗಳಿದು ದು ಪ್ರ ವ ಚಿ ಗಳಿಸಬಲ್ಲ ಕಿತ್ರಗಳನ್ನು ಬಕೆದು. ಹಡಿ ಗಳಿಸ ಬಹುದಾಗಿತ್ತು. ಆದರೆ ಅವರು ಲೌಕಿಕ ಯ ಸ್ಸ _ ಗಾಗಿ ಕಲಾಧರ್ಮವನ್ನು ಮಾರಿಕೊಳ್ಳ ಲೊಪ್ಪು 7ಳೆ ವವರಲ್ಲ. ಸಾಫಲ್ಯವನ್ನು ಮು ಕದ್ದರೂ ಇನ್ನೂ ಬೆಳೆಯುತ ತಲೇ ಇರು ಹ ಅರಳುತ್ತಲೇ ಇರುವ ಚೀ ತನ್ಕ ಪ ಪ್ರತಿಭೆ ಅವರದು. 1 ಆಸ ೃುೋಷ್ಟ್ರ್ರೃ್ಯ ಬಿ೦ದುವಿನಲ್ಲಿ ಸಿಂಧು ಜಗತ 3 ಎಪಾಡಡಿಂ ಕಾಯಿಂ ಒಡೆದ ದಿನವೇ ಕಾಯಿ ದೋಸೆ ಮಾಡು- ಹತ್ತಿರದ ಹಸು ತ್ಕಾ ದೂರದ ಹೆಣ್ಣು ತಾ. ಮುಪ್ಪಿನ ಸಾವು ಮದುವೆದೆ ಸಮಾನ. ಕಟ್ಟಿಹಾಕಿದ ನಾಯಿ ಮೊಲ ಹಿಡಿದೀತೆ? ಕಸಬರಿಗೆ ಕೈಲಾಸಕ್ಕೆ ಹೋದರೆ ಕಸ ಗುಡಿಸುವ *ೆಲಸ ತಪ್ಪಲಿಲ್ಲ. ಅಂಕೆಯಲ್ಲಿದ್ದ ಹೆಣ್ಣು ಕೆಡುವುದಿಲ್ಲ ಮಜ್ಜಿದೆಯನ್ಲಿದ್ದ ಬೆಣೆ ಕೆಡುವುದಿಲ್ಲ. ಮಾಜಿಕ್ಯ ಬಿದ್ದರೆ ಹೆಕ್ಕಬಹುದು, ಮಾತು ಬಿದ್ದರೆ ಹೆಕ್ಕಲಾದೀತೆ? ಜಾತಿಷೀನನ ಮನೆಯ ಜ್ಯೋತಿ ಹೀನವೆ? ಆನೆಗಳ ಜಗಳದಲ್ಲಿ ಗುಬ್ಬಿ ಸಂಧಾನಕ್ಕೆ ಹೋಯಿತಂತೆ. ಬೆಟ್ಟಕ್ಕೆ ಚಳಿಯಾದರೆ ಹೊದಿಸಲಿಕ್ಕ . ನಿಧ್ಯವೆ? ಕಬು ತುದಿಯಿಂದ ತಿಂದರೂ ಅಷ್ಟೇ ಬಂಡದಿಂದ ತಿಂದರೂ ಅಷ್ಟೇ. ಹೆಣ್ಮು ಕೊಟ್ಟೆಯೋ ಬೆನ್ನು ಕೊಟ್ಟೆಯೊ. ಈ ಸೈಲಿ ಕೊಡದಾತ ಆ ಸೈಲಿ ಕೊಟ್ಟಾನೆ? ಮೇಟಿ ಬಲವಿದ್ದರೆ ಕೋಟೆ ದೆಲ್ಹ್ಬಬಹುದು. ಕುರುಡೀ ಕಂಚಿತಕ್ಕೆ ತಪರಗಣ್ಮಿಯತಾಳ. ಕಂಡ ಕಂಡ ದೇವರಿರೆ ಕೈ ಮುಗಿದರೂ ಗಂಡನಿಲ್ಲದೆ ಮಕ್ಕಳಾಗುವುದಿಲ್ಲ. ಒಬ್ಳಾತೆ ಇದ್ದರೆ ಒಕ್ಕಟ್ಟು, ಇಬೃರಿದ್ದರೆ ಲಗ್ಗೆ ಲಸ್ಕ ಮೂವರಿದ್ದರೆ ಮುದ್ಗೇಡ್ಕು ನಾಲ್ವರಿದ್ದರೆ ನದೆದೇಡು. ದೊರೇನ್ನೂ ಗುರೂನ್ನೂ ಮುಂದೆ ಹೊಗಳು, ಮಗನ್ನೂ ಕಿಷ್ಯನ್ನೂ ಹಿ೦ದೆ ಹೊಗಳು. ಆ ಚೌ (ಯು. ಎಸ್‌. ಎ.) ಹಲವು ಪ್ರಸಿದ್ಧ ಸಂಘ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಆಗಾಗ್ಗೆ ಗಾಂಧೀಜಿಯವರನ್ನು ತಮ್ಮ ದೇಶಕ್ಕೆ ಬರಲು ಆಮಂತ್ರಿಸುತ್ತಿದ್ದರು. ಆದರೆ ಅವರು ಎಲ್ಲರಿಗೂ ಒಂದೇ ಉತ್ತರವನ್ನು ಕೊಡುತ್ತಿ ದ್ಮರು. ಅದೇನಂದರೆ, ಭಾರತದಲ್ಲಿಯ ನನ್ನ ಕಾರ್ಯದಲ್ಲಿ ಯಶಸ್ಸು ಬರುವ ತನಕ ನಾನು ಪರ ದೇಶಗಳಿಗೆ ಹೋಗಿ ಮಾಡುವುದೇನು? ನಾನು ಇಲ್ಲಿ ಮಾಡುತ್ತಿರುವ ಕೆಲಸ ಇಡೀ ಮಾನವ ಕುಲಕ್ಕಾಗಿಯೇ ಇದೆ. ಈ ಅವರ ಉತ್ತರಕ್ಕೆ ನಾವು ಇನ್ನೊಂದು ಮಾತನ್ನು ಜೋಡಿಸಬಹುದು. ಇಲ್ಲಿ ಯಶಸ್ಸು “ದೊರೆತಕೆ ಮುಂದೆ ನಾನು ಪರದೇಶಗಳಿಗೆ ಹೋಗುವ ಅವಶ [ಕತೆಯೇ ಇಲ್ಲ! ಯಾಕಂದರೆ ಆ ಯಶಸ್ಸಿನ ಆ ನನ್ನ ಸಂದೇಶವು ಜಗತ್ತಿ ನಲ್ಲೆಲ್ಲ ಹಬು ವುದು | | ಕಗ ಆದದ್ದಾ ದರೂ ಹಾಗೆಯೇ ಆಗಿದೆ. ಗಾಂಧೀಜಿಯವರು ದಕ್ಷಿಣ ಆಫ್ರಿಕೆಯ ಟ್ರಾನ್ಸ ವಾಲ್‌ದಲ್ಲಿ ಸತ್ಯಾ- ಗ್ರಹ ಸಮರವನ್ನು 10 'ಚಗುವ ಪ್ರಸಿದ್ಧ ಲೇಖಕನಾದ ಟಾಲ್‌ಸ ಸ್ಟಾಯ್‌ನು ಅವ ರಿಗೆ ಒಂದು ಪತ್ರ ಬರೆದಿದ್ದನ ು. ಅದರಲ್ಲಿ ಅವನು, ಗಾಂಧೀಜಿಯವರ ಕಾರ್ಯವನ್ನುದ್ದೇಶಿಸ, ನೀವು ಮಾಡುತ್ತಿರುವ ಕಾರ್ಕ ಇಡೀ ಮಾನವಕುಲದ ಇಗೊ ಗಾಂಥೀಜ ಕಿ ರಂಗನಾಥ ದಿವಾಕರ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ ಎಂದು ಬರೆದಿರುವನು.. ಆ ಭವಿಷ್ಯವಾಣಿ ಈಗ ನಿಜವಾ ಗುತ್ತಿದೆ. ನಾನು ಅಮೇರಿಕೆಯಲ್ಲಿ 3॥ ತಿಂಗಳು ಪ್ರವಾಸ ಮಾಡಿದೆನು. ಗಾಂಧೀಜಿಯವರ ವಿಚಾರಹಾಗೂ ಸಂಡೇಶ ಇವು ಎಷ್ಟರ ಮಟ್ಟಿಗೆ ಅಲ್ಲಿ ಪಸರಿಸಿವೆ ಇದನ್ನು ನೋಡುವುದು ನನ್ನ ಉದ್ದೇಶಗಳಲ್ಲಿ ಒಂದಾಗಿತ್ತು. ಗಾಂಧೀಜಿಯವರ ಹೆಸರು ಗೊತ್ತಿ ಲ್ಲದ ಸುಶಿಕ್ಷಿತರು ಅಲ್ಲಿ ವಿರಳೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಭಾರತದ ಅಲ್ಪ ಸ್ವಲ್ಪ ಜ್ಞಾನವಿದ್ದ ವನಿಗೆ ಕೂಡೆ ಗಾಂಧೀಜಯವರ ಹೆಸರು ಮತ್ತು ಅವರು ಒಬ್ಬ ಮಹಾಪುರುಷರು, ಎಂಬ ಮಾತು ಗೊತ್ತಿದೆ. ಗಾಂಧೀಸ್ಮಾರಕ ನಿಧಿ, ಗಾಂಧೀ ಶಾಂತಿ ಪ ್ರೆ ತಿಷ್ಕಾನ 1%: ಫೌಂಡೇ ಶನ್‌), ತಾ ಚಲಚ್ಚ ತ್ರ, 'ಮುಂತಾದ ವಿಷಯಗಳನ್ನು ಕುರಿತು 4. ಹೇಳತೊಡಗಿ ದೊಡನೆ ಕಳು ವವರೆಲ್ಲರೂ ಏಕಚಿತ್ತರಾಗಿ ಒಳ್ಳೇ ಆಸ್ಥೆ ಯಿಂದ ಕೇಳುತ್ತಿ ದ್ದರು, ಇವೆಲ್ಲವು ಗಳ. ಬಗ್ಗೆ" ಕುತೂಹಲದಿಂದ" ವಿವಿಧ ಪ ಶ್ರ ರ್ಯ ಗಳನ್ನು ಕೇಳುತ್ತ ದ್ಧ ರು..ನಾನು ಕೊಟ್ಟ ಉತ್ತರ ಗಳಿಂದ ಸಂತುಷ್ಟ ಕಾರಿ ಸ ಸಮಾಧಾನವನ್ನು ವ್ಯ ಚ್‌ ಗೊಳಿಸುತ್ತಿ ದ್ದ ರು. ಅವರು ಕೇಳುವ ಪ ಶ್ನೆ ಗಳಲ್ಲಿ ಅವರ ದೃಃ ಬ್ಬ ಹಾಗು ಮನೋಭಾವಗಳು. ವ್ಯಕ್ತ ಕ್‌ ೧೦ ವಾಗುವುದರಿಂದ ಅವುಗಳಲ್ಲಿ ಹಲವನ್ನು ಇಲ್ಲಿ ಕೊಟ್ಟು ಅವುಗಳ ಉತ್ತರಗಳನ್ನು ಕೊಡುವುದು ರಂಜಕವಾಗಬಲ್ಬದು. ಸುಮಾರು ಇಪ್ಪತ್ತು ಮಿಲಿಯ ಡಾಲರು ( ಹತ್ತು ಕೋಟಿ ರೂಪಾಯಿ) ಗಾಂಧೀ ನಿಧಿ ಕೂಡಿಸಲಾಯಿತು, ಐಏಎಂದು ಹೇಳಿದೊಡನೆ ಅವರು ಬಹಳ ಆಶ್ಚರ್ಯವನ್ನು ವ್ಯಕ್ತ ಮಾಡುತಿ ದ್ವರು.. ಇದಕ್ಕೆ ಸರಕಾರದವರು ಏನಾದರಔ ಹಣ ಕೊಟ್ಟಿರೇ, ಪರದೇಶದಿಂದೇನಾದರೂ ಹಣವು ಬಂತೇ, ಎಂದು ಅವರು ಕೇಳುತ್ತಿದ್ದರು. ಸರಕಾರದವರಿಂದ ಹಣ ಬಂದರೆ ಅದನ್ನು ವೆಚ್ಚ ಮಾಡುವಲ್ಲಿ ಸರಕಾರದ ಹಸ್ತಕ್ಷೇಪ ಇದ್ದೇ ತೀರುವುದು, ಅದು ಕೂಡದು, ಎಂಬುದೇ ಅವರ ಪ್ರಶ್ನೆಯ ಕಾರಣ! ಸರಕಾರದವರಿಂದ ಒಂದು ಪೈ ಸಹ ಕೊಂಡಿಲ್ಲ, ಪರದೇಶದವರೆದುರೂ ಗಾಂಧೀ ನಿಧಿಯವರು ಕ್ರೈ ಚಾಚಿಲ್ಲ, ಎಂದು ಸುಸು ಉತ್ತರವಿತ್ತಾಗ ಅಮೇರಿಕನ್ನರು ಬಹಳ ಸಮಾಧಾನವನ್ನು ವ್ಯಕ್ತಮಾಡುತ್ತಿದ್ದರು. ಗಾಂಧೀ -ನಿಧಿಯವರು. ಗಾಂಧೀಜಿಯವರ ಇಡೀ ಜೀವನದ -ವಾಸ್ತವ ಚಲಚ್ಚಿತ್ರ ಮಾಡುವು ದನ್ನು ಸೈಕೊಂಡಿದ್ದೇವೆ, ಐಂದು ನಾನು ಹೇಳಿ ದೊಡನೆ, ಆ ಬಗ್ಗೆ ಅಲ್ಲಿಯ ಜನರು ಅತ್ಯಂತ ಉತ್ಸುಕತೆಯನ್ನು ತೋರುತ್ತಿದ್ದರು. ಅದು ಎಷ್ಟು ಅಡಿ ಆಗುವುದು, ಯಾವಾಗ ಸಿದ್ಧವಾಗು ವುದು, ಅದನ್ನು ಇಲ್ಲಿಗೆ ಕಳಿಸುವಿರೋ ಇಲ್ಲವೋ, ಅದರಲ್ಲಿ ಯಾರಾದರೂ ಪಾತ್ರ ವಹಿಸುವರೋ ಹೇಗೆ, ಈ ರೀತಿ ನಾನಾ ಪ್ರಶ್ನೆಗಳನ್ನು ಕೇಳಲ- ನುವಾಗುತಿದ್ದರು. ಇಲ್ಲ, ಇದರಲ್ಲಿ ಯಾರೂ ಪಾತ್ರ ವಹಿಸಲಾರರು, ಯಾಕಂದರೆ ಇದು ವಾಸ್ತವ ಚಲಚ್ಚಿತ್ರ; ನಿಧಿಯ ಹತ್ತರ ಸುಮಾರು ಎಪ್ಪತ್ತು ಸಾವಿರ ಅಡಿಯಷ್ಟು ಚೆಲಚ್ಚಿತ್ರವಿದೆ, ಅದನ್ನು ಸುಸಂಗತವಾದ ಜೀವನ ಚರಿತ್ರೆಗೆ ಹೊಂದಿಸಿ ಸುಮಾರು ೧೦-೧೨ ಸಾವಿರ ಅಡಿಗೆ ಇಳಿಸಬಹುದಾಗಿದೆ; ಅಲ್ಲದೆ ೧೫,೦೦೦ ಭಾವ ಕಸ್ತೂರಿ, ಮಾರ್ಚ್‌ ೧೯೬೧ ಚಿತ್ರಗಳು, ೨೫,೦೦೦ ಪತ್ರಗಳು, ೫೦ ಘಂಟಿಯ ಧ್ವನಿಮುದ್ರ ಣ ಇತ್ಯಾದಿ ಇವೆ; ಇವೆಲ್ಲವುಗಳ ಸಹಾಯದಿಂದ ಈ ಚಿತ್ರವು ತಯಾರಾಗುವು ದಿದೆ, ಎಂದು ನಾನು ಹೇಳಿದೊಡನೆ ಅವರು, ಇದು ಬಹಳ ದೊಡ್ಡ ಕೆಲಸ, ನಾವು ಅದನ್ನು ಆಶಾಭಾವದಿಂದ ಅಪೇಕ್ಷಿಸುತ್ತ ಇರುವೆವು, ಎಂದು ಉದ್ಗರಿಸುತ್ತಿದ್ದರು. ಗಾಂಧೀ ಶಾಂತಿಪ್ರ ತಿಷ್ಕಾನದ ವಿಷಯವನ್ನು ಗಾಂಧೀಜಿಯವರ ಬಗ್ಗೆ ವಿಶೇಷ ಆಸ್ಲೆಯುಳ್ಳವರ ಮುಂದೆ ನಾನು ಪ್ರಸ್ತಾಪಿಸುತ್ತಿದ್ದೆನು. ಇದೊಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಬೇಕು, ವಿಶ್ವ ದಲ್ಲಿ. ಗಾಂಧೀ ವಿಚಾರಪ್ರಣಾಲಿಯವರಲ್ಲಿ ಅಥವಾ ತತ್ಸದೃಶ ವಿಚಾರವುಳ್ಳವರಲ್ಲಿ ಒಂದು ವೈಚಾರಿಕ ಬಾಂಧವ್ಯವು ಉಂಟಾಗಬೇಕು, ಅಲ್ಲದೆ ಆ ದೃಷ್ಟಿಯಿಂದ ಎಲ್ಲೆಲ್ಲಿ ಏನೇನು ನಡೆ ದಿದೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು. ಗಾಂಧೀಜಿಯವರ ವಿಚಾರ-ಉಚ್ಚಾರ-ಆಚಾರ ಪ್ರಚಾರಗಳ ಆಳವಾದ ಅಭ್ಯಾಸವು ನಡೆಯ ಬೇಕ, ಈ ಮುಂತಾದ ಉದ್ದೇಶಗಳನ್ನಿಟ್ಟು ಕೊಂಡು ಈ ಪ್ರತಿಷ್ಠಾನವು ಸ್ಥಾಪಿತವಾಗಿದೆ, ಎಂದು ನಾನು ಹೇಳುತ್ತಿದ್ದನು. ಆಗ ಅವರು, ಭಾರತವೇ ಈ ಬಗ್ಗೆಯ ಸಂಸ್ಥೆಯನ್ನು ಸ್ಥಾಪಿ ಸಿದ್ದು ಬಹಳ ಯೋಗ್ಯ ಎಂದು ಹೇಳಿ ಈ ಉದ್ದೇಶಗಳನ್ನು ಪೆಷ್ಟೀಶರಿಸುತ್ತಿದ್ದರು. ಗಾಂಧೀಜಿಯವರು ತೀರಿಕೊಂಡ ನಂತರಕ ಅವರು ಪ್ರಾರಂಭಿಸಿದ ಕೆಲಸವೆಲ್ಲ ನಿಂತು ಹೋಗಿದೆ, ಅವರ ಪರಂಪರೆ ಯಾವ ರೂಪ ದಲ್ಲಿಯೂ ಉಳಿದಿಲ್ಲ, ಎಂದು ಅನೇಕರು ಭಾರತ ದಲ್ಲಿ ತಪ್ಪೈ ತಿಳಿವಳಿಕೆ ಮಾಡಿಕೊಂಡಿರುವಂತೆ ಅಮೇರಿಕೆಯಲ್ಲಿಯ ಜನರೂ ಮಾಡಿಕೊಂಡಿದ್ದರೆ ಅದು ಆಶ್ಚರ್ಯವಲ್ಲ. ಆದಕೆ ಆ ಬಗ್ಗೆ ಹೇಳುವ ಪ್ರಸಂಗ ಬಂದಾಗ ನಾನು ಹಲವು ಮಾತು ಗಳನ್ನು ಅವರ ಮುಂದಿಟ್ಟೊಡನೆ ಅವರಿಗೆ ಸಮಾ ಧಾನವಾಗುತ್ತಿತ್ತು. ಭಾರತದ ವಿದೇಶ ನೀತಿ ಫೆ ಳ ತ ಕ ಇ ಹಾಗೂ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮಾನವ ಕುಲದ ವಿವಿಧ ಸಮಸ್ಯೆಗಳನ್ನು ಶಾಂತಿ "ಪಂಚಶೀಲ'ದ ಪ್ರವೇಶ ಇವು ಗಾಂಧೀಜಿಯ ಮಯ ಮಾರ್ಗದಿಂದ ಹೇಗೆ ಬಿಡಿಸಬೇಕು, ವರ ನೀತಿಯ ಪ್ರತಿಬಿಂಬ ಎಂದು ನಾನು ಹೇಳಿ ಎಂಬ ಅತ್ಯುನ್ನತ ಉದ್ದೇಶದಿಂದ ಪ್ರೇರಿತರಾಗಿ ದಾಗ ಅವರು ತಲೆದೂಗಬೇಕಾಗುತ್ತಿತ್ತು. ಅದೇ ತಮ್ಮ ಜೀವನ ಸರ್ವಸ್ಯವನ್ನು ಮೀಸಲಿಟ್ಟ ರತಿ ಖಾದೀ ಕಮೀಶನ್‌, ಹರಿಜನ ಸಂಘ, ಮಹಾವ್ಯಕ್ತಿ ಅದು; ಅವರ ಮರಣ ದುಕ್ಮರಣ ಆದಿವು ಜಾತಿ ಸೇವಾ ಸಂಘ, ಹಸ್ತೆಕೈಗಾರಿಕೆ. ವಲ, ಅದು ಸಕ್ನಾ ಚ್ಟ ಹುತಾತ್ಮನಾಗುವ ದಿವ್ಯ ಬೋರ್ಡ್‌ ಇತ್ಯಾದಿ ಅನೇಕ ಸಂಘ ಸಂಸ್ಥೆಗಳು ಬಾಷ ಅವರು ಆ ರೀತಿ ತೀರಿಹೋದುದು ಅವರ ಗಾಂಧೀಜಿಯವರ ಕಾರ್ಯವನ್ನು ಮುಂದೆ ಸಾಗಿ ತ್ಯಾಗಜೀವನಕ್ಕ, ಕಲಶವನ್ನೇರಿಸಿದಂತೆ; ಅವರು ಸಿವ; ಅಲ್ಲದೆ ಗಾಂಧೀನಿಧಿ ಮುಖಾಂತರ ಜೃ ಆಡಿದ್ದು ಮಾಡಿದ್ದು, ನೋಡಿದ್ದು ಹೇಳಿದ್ದು ಕುಷ್ಕನಿವಾರಣೆ, ಗ್ರಾ ಮಸೇವೆ, ತತ್ವಪ್ರಚಾ ಎಲ್ಲವೂ ಮಾನವೀಯ ಹಿತದ ದೃಷ್ಟಿಯಿಂದ, ಇತ್ಯಾದಿ ಕಾರ್ಯಗಳು ನಡೆದಿವೆ; ಎಲ್ಲಕ್ಕೂ ಪ್ರಗತಿಯ ದೃಷ್ಟಿಯಿಂದ ವಿಚಾರಣೀಯ, ಅಭ್ಯ- ಹೆಚ್ಚಾಗಿ ವಿನೋಬಾಜಿಯವರು ಗಾಂಧೀ ಪರಂ ಸನೀಯ ; ಈ ಮುಂತಾದ ಮಾತುಗಳು ಈಗ ಪರೆಯನ್ನೆ ನಡೆಸಿದ್ದಾರೆ ; ಐಂದು ಮುಂತಾದ್ದನ ಅಲ್ಲಿಯ ವಿಚಾರವಂತರಿಗೆ ದಿನೇದಿನೇ ಹೆಚ್ಚೆಚ್ಚು ಹೇಳಿದಾಗ ಅವರು ಹೊಸ ಮಾತುಗಳನ್ನೆ ತಿಳಿದು ಹೊಳೆಯುತ್ತಿವೆ. ಕೊಂಡವರಂತೆ ತಮ್ಮ ಸದ್ಭಾವವನ್ನು ವ್ಯಕ್ತ ಮಾಡುತ್ತಿದ್ದರು. ಕ ಕ್ಯ ಪತ್ರಿಕಾಕರ್ತರು ಬುದ್ಧಿ ಒಟ್ಟಿಗೆ ನೋಡಲಾಗಿ, ಗಾಂಧೀಜಿಯವರು ಪ್ರಧಾನರು, ತತ್ವ ಜ್ದಾ ನಗಳು, ಸಮಾಜಸುಧಾರ' ಕೇವಲ ಒಂದೇ ಒಂದು 11 ಜು ಬಾವು ಮುಂತಾದವರು ಗಾಂಧೀಜಿ ಭಾರತವೆಂಬ ದೇಶದ ಸಮಸ್ಯೆಗಳನ್ನಷ್ಟೆ ಬಿಡಿ. ಯವರತ್ತ ಯಾವ ದೃಷ್ಟಿಯಿಂದ ನೋಡುತ್ತಿರು ಸಲು ಹುಟ್ಟಿ ಬಂದ ಹ! ಎಖಿಸ ವರು ಇದನ್ನು. ಮತ್ತೆ ಸದ! 3 ಜೀವಂತ ರಿಕಾರ್ಡು ಚಿಕ್ಕ ಹುಡುಗಿ ತಾರಾ ಅಂಗಾತ ಮಲಗಿ ತನ್ನ ದೇ ಆದ ಚಿಕ್ಕ ಸ್ವರದಲ್ಲಿ ಹಾಡುತ್ತಿ ಜವಳು, ಏನೂ ಕಾರಣವಎಲ್ಲದೆ ದೇಹವನ್ನು ಹೊರಳಿಸಿ ಮುಖವನ್ನು ನೆಲಕ್ಕೆ ತಾಕಿಸಿಕೊಂಡು ಕಿರುಚಿಕೊಳ್ಳ ಲು ಪ್ರಾ ರಳಭಿಸಿದಳು. ಎರಡು ಬು. ಹಾಡ *ಿರುಚಿಕೊಳ್ಳುತ್ತಿದ್ದು ಮುತ್ತೆ ಪುನಃ ಅಂಗಾತ ಬಿದ್ದು ಇನ್ನೊಂದು ರೀತಿಯ ಜ್‌ ಪ್ರಾ ರಂಭಿಸಿದಳು ! ಪಕ್ಕ ದಲ್ಲಿ ಕುಳಿತು ತ ಕೆಲಸಮಾಡುತ್ತಿ ದ್ದ ತಾಯಿಗೆ ಇದೇನೆಂದು ಅರ ವಾಗದೆ: ಕ ಏನೇ ತಾರೂ, ಇದೇನು ಹೊಸ ತರಹದ ಆಟವೋ??? ಎಂದು ಕೇಳಿ ದಾಗ ಮಗಳು ಹೇಳಿದಳು: " ನೋಡುತ್ತಿ ರವ್ಮಾ, ನಾನೀಗ ಗ್ರಾಮಾಫೋನ್‌ ರಿಕಾರ್ಡು ಆಗುತ್ತೀನಿ. ಈ ಹಾಡು ವುುಗಿಯುಂತ್ರ ಲೇ ಆಚೆ ಬದಿಯಲ್ಲಿರುವ ಇನ್ನೊ ದು ಹಾಡನ್ನು ಕೇಳುವೆಯಂತೆ* ಎಂದು ಸ ಸ್ವಲ್ಪ ಸಮಯ ದಾಟದೊಡನೆ ಮತ್ತೊ ದು ಮಗ್ಗು ಸಿ ಹೊರಳಿ ಇನ್ನೊ ದು ಊಟ ಹಾಡಲು ಪ್ರಾ ರಂಭಿಸಿ ದಳು! ಅಮೇರಿಕೆಯಲ್ಲಿ ಗಾಂಧೀಜಿ ೧೧ ಆ ಲ್ಕ ಕ್‌ ್‌ ಶಾಂತಾ ಬದಗ 1 "( ಕ ಟತ್ತ್ಯತ್ತ ಕ ಗ್ಗ ತ 01 " ಹ ಜಾ ಕ ಸ್‌ ಸಿ ಚ್ಯಾ ನ ಈ ೧5 ಇ ಸ್ವಾ ಮ ಃ ಡಿ ಆ ್ಲ ಕೆ ಲ್ಯ | ಸ್ಟ್‌ ಪ್ರಕ ಭಿ | ಫಿ ಮುರಲೀಧರ ಛಿ ರ ವರೆಗೂ ಅಲ್ಲಿ ಮಾನವ ವಸತಿ ಇದ್ದಿಲ್ಲ. ವಿಶಾಲ ಸಾಗರದಿಂದ ಪರಿವೃತವಾದ ಒಂದು ಅರಣ್ಯಪೂರಿತ ನಿರ್ಜನ ದ್ವೀಪ ವಾಗಿತ್ತದು. ಭಾರತದಿಂದ ಸಾವಿರಾರು ಮೈಲು ನೈಖತ್ಯಕ್ಕಿರುವ ಈ ದ್ವೀಪದಲ್ಲಿ ಭಾರತೀಯರು ಹೋಗಿ ನೆಲಸತೊಡಗಿ ಒಂದೂ ಕಾಲು ಶತಮಾನ ಕಳೆದಿದೆಯಷ್ಟೇ. ಆದರೆ ಅದೇ ಇಂದು ಹಿಂದೂ ಜನ, ಪವಿತ್ರ ಹಿಂದೂ ಕ್ಷೇತ್ರಗಳು, ಹಿಂದೂ' ಸಂಸ್ಕೃತಿಗಳಿಂದ ಪೂರ್ಣವಾದ ಒಂದು ಪುಟ್ಟ “ ಹಿಂದೂ ದೇಶವಾಗಿದೆ. ಶತಮಾನ ಕಾಲದಲ್ಲಿ ಹಿಂದೂತ್ಚ ಸನದು ಈ ದ್ವೀಪದ ಹೆಸರು ಮಾರಿ ಶಸ... ಮಾರಿಶಸ್‌ ಎಷ್ಟು ಚಿಕ್ಕ ದ್ವೀಪವೆಂದರೆ ಸ ಸಾಧಾರಣ ನಕಾಶೆ ಗಳಲ್ಲಿ ಅದೊಂದು ಜಂದುರೂಪದಲ್ಲಿ' ಕಾಣಿಸುತ್ತದಷ್ಟೇ. ಹಿಂದೂ ಸ ಜ್‌ ಹೆಚ್ಚು ಕಃ ಆ ಶ್‌ ಸಾಗರದಲ್ಲಿ ದೈತ್ಯ ಮಡಗಾಸ್ಕರ್‌ ದಿ (ಪದ ಬಳಿ ಆನೆಯ ಗ ಕಿಂತ ಒಿಕಯುಂತಿಕವ ಮಾರಿಶಸ್‌ನ ಹೆಸರು ಈಗೆ ನಲುವತ್ತು ಮೀರಿ ರುವ ಭಾರತೀಯರಿಗೆ ಸಕ್ಕರೆಯ ದ್ವೀಪವೆಂದು ಪರಿಚಿತವಾಗಿತ್ತು. ಅಲ್ಲಿನ “ಮಾರಿಸ್‌” ಸಕ್ಕರೆ ಆಗ ಇಲ್ಲಿ ಜನಪ್ರಿಯವಾಗಿತ್ತು. ಇಂದಿಗೂ ಅದು ಸಕ್ಕರೆಯ ದ್ವೀಪವಾಗಿಯೆ ಉಳಿದಿದೆ ಮತ್ತು ಸಕ್ಕರೆಯ ದೆಸೆಯಿಂದಲೇ ಅದು ಹಿಂದೂದ್ವೀಪ ವಾಗಿ ಭಗ ದ್ಮು ಕೂಡ. ರ್ಕಿ ಮೈ ಲುದ್ಧ . ೨೯ ಮೈಲು ಅಗಲವುಳ್ಳ ತ್ರಿಕೋಣಾಕ್ಯ ತಿಯ ಮಾರಿಶಸ್‌ ದ್ವೀಪ ಸಾವಿರ. ವರ್ಷಗಳಿಂದಲೂ ಅರಬ ರಿಗೆ ಪರಿಚಿತವಾಗಿರಬೇಕು. ಅದರ ಮೊದಲ ಹೆಸರು ಅರಬೀ ಭಾಷೆಯದೇ ಆಗಿತ್ತು. ಹದಿ- ನಾರನೇ ಶತಮಾನದಲ್ಲಿ ಪೋರ್ತುಗೀಸರು ಅದಕ್ಕೆ ಚರ್ವೆ ಎಂದು ಹೆಸರಿಟ್ಟರು. ಆದರೆ ಯಾರೂ ಅಲ್ಲಿ ವಸತಿ ಹೂಡಲಿಲ್ಲ. ೧೬ನೇ ಶತ ಮಾನದ ಕೊನೆಯಲ್ಲಿ ಅದನ್ನು ಹಿಡಿದುಕೊಂಡ ಡಚ್ಚರು ತಮ್ಮೊಬ್ಬ ಬಾಗಲು ಬತ್ತ ಹೆಸರನ್ನನು ಸರಿಸಿ ಅದಕ್ಕೆ ಮಾರಿಶಸ್‌ ಎಂದು ನಾನಕ ಮಾಡಿದರು. ೧೭೧೫ ರಲ್ಲಿ ಅದನ್ನು ಆಕ್ರಮಿಸಿ ಕೊಂಡ ಫ್ರೆಂಚರು ಅದಕ್ಕೆ ಐಲ್‌ದ ಫ್ರಾನ್‌ ಫ್ರೆಂಚ್‌ ದೀಪ. ಎಂದು ಹೆಸರು ಬದಲಾ ಯಿಸಿದರು. ನೂರು ವರ್ಷಗಳ ನಂತರ ಬ್ರಿಟಿ ಶರು ಅದನ್ನು ಆಕ್ರಮಿಸಿಕೊಂಡು ಡಚ್ಚರಿಟ್ಟ ಹೆಸರನ್ನೇ ಪುನಃ ಟ್ಟು, ಇಂದಿಗೂ ಅದು ಬ್ರಿಟಿತರ ಕೈಯಲ್ಲೇ ಇಡೆ. ಹು ಶೆತಮಾನಗಳಿಂ ದ ದಟ್ಟಿವಾದ ಅರಣ್ಯಗಳ ಮುಸುಕಿನಲ್ಲಿ ನಿದ್ದೆ ಮಾಡಿದ್ದ ಫು ಜ್ವಾಲಾಮುಖಿನಿರ್ಮಿತ ಜಿ "ಪ್ರಥ ಮತಃ ಉಪಯೋ ಗಕ್ಕೆ ತಂದವರು ಡಚ್ಚ ರು. ಅವರು ಇಲ್ಲಿನ ಅಡವಿಗಳನ್ನು ಕಡಿದು ೫1 ದಿಂದ ಕಬ್ಬ ನ್ನ ತಂದು ನಟ್ಟರು. ಹತ್ತಿ ತ್ರಿಯನ್ನೂ ಸಕ್ಕರೆಯ ದ್ವೀ ಅವರೇ ಇಲ್ಲ ಬೆಳೆಸಿದವರು. ನೊಂಹ ಪಕ್ಷಿ ಸ ೧೩ ಜಾತಿಗಳು ಮತ್ತು ಕೆಲವೇ ಉರಗಗಳಿದ್ದ ಈ ಪದಲ್ಲಿ ಆಡು, ಹಂದಿ, ಆಕಳು ಮೊದಲಾದ ಗ್ರಾ ಮಪಶುಗಳೂ ಮಂಗ, ಹುಲ್ಲೆ ಮೊದಲಾದ ವನ್ಯಮೃಗಗಳೂ ತರಲ್ಪಟ್ಟಿವು. ಆದರೆ ಈ ದ್ವೀಪದ ಇಂದಿನ ರೂಪಕ್ಕೆ ನ ನಿಯತ ಫ್ರೈಂಚರೇ. . ಅನಾ ಮತ್ತು ಟೀರ್ತುಗಿಗ ತಮಗರಿಯ 1 ಇಲ್ಲಿ "ತಂದು ಬಿಟ್ಟಿದ್ದ ಬೃಹದಾಕಾರದ ಹೆಗ್ಗ ಗಳು ಸೇರಿ ಸ (18 ವೆನಿಸಿ ಡಚ್ಚರ ರು ದ್ವೀಪವನ್ನು ತ್ಯಜಿಸಿ ಹೋದ ಮೇರೆ ದ ಫ್ರೈ ಸ ಇಲ್ಲಿ ಚ ಸತಟ್ಟ ಕಾರ್ಯವನ್ನಾ- ರಂಭಿಸಿದರು.... . ಫ್ರೈಂಚ್‌ : ಗವರ್ನಕನಾಡ ಮಾಯೆ ದ ಲಾಬುರ್ದಾ ಇಲ್ಲಿಗೆ ಭಾರತೀಯ ಶಿಲ್ಪಿಗಳನ್ನು ಕರೆಸಿ ಕಟ್ಟಿಡಗಳನ್ನು ರಚಿಸಿದೆ. ಹತ್ತಿ, ನೀಲಿ, ಧಾನ್ಯ, ಪ್ರಷ್ಟ ಗಳ ಕೃಷಿ ದೊಡ್ಡ ಪ್ರಮಾಣದಲ್ಲಿ ಪ್ರಾರ ಯ ಲವಂಗ ಮೊದಲಾದ. ಮಸಾಲೆಗಳ ತೋಟಗಳೆದ್ದ ಮೇಲಂತೂ ದ್ವೀಪದ ಆರ್ಥಿಕ ಅಭಿವೃದ್ಧಿ ಉತ್ಕ ಷ್ಟವಾಯಿತು. ಈ ಸಮ ದ್ಧಿಯೆಲ್ಲ ಆಫ್ರಿಕಾ ಮತ್ತು ಮದಗಾ ಸ್ಕರಿನಿಂದ ತಂದ ಗುಲಾಮರ ದುಡಿಮೆಯಿಂದ ಸಾಧಿಸಿದ್ದಾಗಿತ್ತು. ಬ್ರಿಟಿಶರು ಇದನ್ನು ವಶ ಪಡಿಸಿಕೊಂಡ ಭು ೧೮೩೪ ರಲ್ಲಿ ಸಲಾಘಃ ವಿಮೋಚನೆಯಾಯಿತು. ಅವರೇ. ಭಾರತದಿಂದ ಇಲ್ಲಿನ ತೋಟಗಳಲ್ಲಿ ದುಡಿಯಲು ಆಳುಗಳನ್ನು ತಂದವರು, ಆ ವಕಿಗೆ ಯುರೋಪಿಯನ್‌ ಬಡ ಯರು ಮತ್ತು ನಿಗ್ರೋ 'ಗುಲಾಮ ಸಂತತಿಯವ ರಷ್ಟೇ ಇದ್ದ ದ್ವೀಪದಲ್ಲಿ ಭಾರತೀಯರ ಪ್ರವೇಶ ವಾಗಿ: ಇಂದು ದ್ವೀಪದ ಜನಸಂಖ್ಯೆಯಲ್ಲಿ ಸೇಕಡಾ ೬೭ ರಷ್ಟು ಭಾರತೀಯರು; ಅವರಲ್ಲಿ ಸೇಕಡಾ ೭೭ ರಷ್ಟು ಹಿಂದುಗಳಾಗಿದ್ದಾಕೆ. ೫-೬ ತಲೆಮಾರುಗಳಿಂದ ಅಲ್ಲಿಯೇ ಇರುವ ಇವರು ಮಾರಿಶಸ್‌ ನದೇ ವೈಶಿಷ್ಟ್ಯಗಳನ್ನು ಪಡೆದಿದ್ದ ರೂ ಇಡೀ ದಿ ್ವಪಕ್ಕೊ ದು ಭಾರತೀಯ ಕಳೆಯನ್ನು 'ಮತ್ತಾವ ಶಕ್ತಿಯೂ ೧೪ ಕಸ್ತೂರಿ, ಮಾರ್ಚ್‌ ೧೯೬೧ ತಂದುಶೊಟ್ಟಿದ್ದಾರೆ. ಹೆಜ್ಜೆ ಹೆಜ್ಜೆಯ ನೆಲಕ್ಕೂ ಇಲ್ಲಿ ಭಾರತೀಯ ರೂಪದ ದಂತಕಥೆಗಳು ರೂಪೆ ಗೊಂಡಿವೆ. ಮಾರಿಶಸ್‌ ದ್ವೀಪದ ಕ್ಷೇತ್ರಫಲ ಕೇವಲ ೭೨೦ ಚದುರ ಮೈಲುಗಳು. ಆದಕೆ ಅದು ಜಗ ತ್ತಿನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿನ ಜನ ಸಂಖ್ಯೆ ಚದುರ ಮೈಲಿಗೆ ೬೯೬ ಇದೆ. ಇಡೀ ದ್ವೀಪ ಐದು ಲಕ್ಷ ಜನರಿಗೆ ಆಶ್ರಯವಾಗಿದೆ. ಮಾರಿಶಸ್‌ನ ಭೂಮಿ ಅತ್ಯಂತ ಫಲವತ್ತಾ ದುದು ಮಾತ್ರವಲ್ಲ, ನಂದನವನದ ಒಂದು ತುಣುಕೂ( ಎಂಬಷ್ಟು ಸುಂದರವಾದದ್ದು. "ಶತ ನಾಸ್ಮಿಕನು ಕೂಡ ಮಾರಿಶಸ್‌ನ ಸೃ ವನ್ನು ಕಂಡರೆ ಅವನ ನಂಬಿಕೆ ಸಡಿಲಾದೀತು. ಏಕೆಂದರೆ ಇಂಥದನ್ನು ದೈವೀ ಮಾಯೆಯಲ್ಲದೆ ಸೃಷ್ಟಿಸಿರಬಹುದೆಂದು ನಂಬಲಸದಳ ” ಎಂದು ಶ್ರೀಮತಿ ಕವಿತಾ ಸರ ಕಾರ ಈಚೆಗೆ ಬರೆದಿದ್ದಾರೆ. ಇಲ್ಲಿ ಪರ್ವತಗಳಿವೆ, ಗ ಸರೆ ಮ ಶಾಂತವಾದ ತ ನೆತ್ತಿಯಲ್ಲಿ ಅವುಗಳಿಗೆ ನು. ಧವಲ ಸರೋ ಮುದಾ ದ ಹೆಸರುಗಳಿವೆ. ರಿವಿಯರ್‌' ಗ್ರಾಂಡೆ--- ಮಹಾಕಣ ಎಂದು ಫ್ರೆಂಚರು ಹೆಸರಿಸಿದ ಇಲ್ಲಿನ ಅತಿ ದೊಡ್ಡ ನದಿ ಕೇವಲ ಹತ್ತು ಮೈಲುದ್ಧವಾಗಿದೆ. ಪರ್ವತ ಪರ್ವತಗಳಿಂದ ಹರಿಯುವ ಈ ನದಿಗಳು ಬೇಸಗೆಯಲ್ಲಿ ಬಹುಮಟ್ಟಿಗೆ ಬತ್ತಿ ಹೋದರೂ ನವೆಂಬ ಕದಿಂದ ಎಪ್ರಿಲ್‌ “ವರೆಗಿನ "ಮಳೆಗಾಲದ ಅವಧಿಯಲ್ಲಿ ಇವಳ ಜಲಪಾತಗಳ ರಭಸ ಬ್ಯ ಇಲ್‌ ಗ ಚ್ಚ ೦ದರ್ಯ ೮ "ಏಿ ಚ ತಾಸಿಗೆ ' ೧೩೦ ಮೈಲು ಟ್ಟು ಆಗಾಗ್ಗೆ ರಣತಾಂಡವವಾಡಿ ಇಲ್ಲಿನ ನಿವಾಸಿಗಳ ಜೀವನವನ್ನು ಕಲಮಲಗೊಳಿಸಿ ಹೋಗುತ್ತವೆ. ಆದರೂ ಇದು ನಂಸನವನದಲ್ಲಿಯೂ ಕೋಲಾ ಹಲವಿರಬಹುದೆಂದು ತೋರಿಸಲು ಮಾತ್ರ. ಹೆಸರಿ ಗೇನೋ ಇಲ್ಲಿ ಚಳಿಗಾಲ ವಸಂತಕಾಲ ಎಂಜೆ ರಡು ಕಾಲ ವಿಭಾಗಗಳಿದ್ದರೂ ತರತೂಳ ಸ ಹೊರತು ಒಳನಾಡಿನಲ್ಲೆ ಲ್ಲ ಅಷ್ಟು ಉಷ್ಣ ವೂ ಅಲ್ಲ, ಶೀತವೂ ಅಲ್ಲ ಇಚ್‌ ಶಾಶ್ವತ ವಸ ಸಂತ ಕಾಲದ ಹವೆಯೇ. ಇರುತ್ತದೆ. ವರ್ಷವೇ ಜನ ಸೂ ಬ ನೆಕ್‌ ಜೃ ಹಾಕಿಕೊಂಡು ಸಜ್ಜಾಗಿಯೇ ಇರುತ್ತಾರೆ. ವರ್ಷವೆಲ್ಲ ಹಸಿರೆಲೆ, ಹೂ, ಹಣ್ಣು, ಮಾವು, ಹುಣಿಸೆ, ಬಾಕಿ ಅನಾನಸ್‌, ಅಂಜೂರ, ಸೇಬು ಮತ್ತೇನೇನೋ; ಲವಂಗ, ಸುಂಟಿ, ಮೆಣಸು ಮತ್ತೇನೇನೋ; ಕಬ್ಬು, ಜವೆಗೋದಿ, ಜೋಳ, ಭತ್ತ, ಕಡಲೆ, ತೊಗರಿ, ಗೆಣಸು, ತರಕಾರಿ. ಈಚೆಗಿನ ವರೆಗೆ ಇಲ್ಲಿನ ೨೬ ಕಾರಖಾನೆಗಳಲ್ಲಿ ಸಿದ್ಧವಾದ ಸಕ್ಕರೆಯ ನಿರ್ಕಾತ ಮಾಡಿಯೇ ದ್ವೀಪ ಬದುಕಬೇಕಾಗಿತ್ತು. ಆದರೆ ಕಳೆದ ಯುದ್ಧ ಕಾಲದಲ್ಲಿ ಸಕ್ಕ ರೆಯ ನಿರ್ಯಾತಕ್ಕೆ ಆಸ್ಕ ದ ಕಡಿಮೆ ಯಾದುದರಿಂ ಸ ಸಾವಿರಾರು ಎಕೆ ಕಬ್ಬಿನ ಕ್ಷೇತ್ರವನ್ನು ಧಾನ್ಯ ಬೆಳೆಯಲು ನಿಯೋಗಿಸ ತೊಡಗಿದ್ದರಿಂದ ಇಂದು ಆಹಾರ ಧಾನ್ಯಗಳಲ್ಲಿ ಸಂಪೂರ್ಣ ಸ್ವಾವಲಂಬಿಯಾಗಿದೆ. ಮಾರಿಶಸ್‌ ಇಂದು ಜಗತ್ತಿನ ಅತ್ಯುಚ್ಚ ಜೀವನಮಟ್ಟಿವುಳ್ಳ ಪ್ರದೇ ಶಗಳಲ್ಲೊ ೦ ದಾಗಿದೆ. `'ಎರಣ್ಯಗಳಲ್ಲಿ ಮುಖ್ಯವಾದ ಜೀವ ಸಂಪತ್ತೆಂ- ದರೆ ಪಕ್ಷಿಗಳು. ನೂರಕ್ಕೂ ಮಿಕ್ಕಿದ ಜಾತಿಯ ಪಕ್ಷಿಗಳು ಇಲ್ಲಿವೆ. ಅವುಗಳಲ್ಲಿ `ಹಲವು ಅತಿ ಮಧುರವಾಗಿ "ಹಾಡುತ್ತ ವೆ. ಕೋಗಿಲೆ, ಮೈನಾ ಗಿಳಿ, ಮೊದಲಾದವುಗಳಲ್ಲದೆ ಕೆಂಪ ಪಾರಿವಾಳ ಮೊದಲಾದ ಹಲ ಅಪರೂಪ ಪಕ್ಷಿಗಳನ್ನು ಕಾಣಲು ನಿಸರ್ಗದ್ರಿಯರು ಇಲ್ಲಿಗೆ ಬರುತ್ತಾರೆ. ಇಲ್ಲಿರತಕ್ಕ ಪಶುಗಳು ಕೂಡ ಹಿಂಸ್ಕವಾಗಿಲ್ಲ. ಕ್ಯ ಕತ) ಇಸ್‌ “ಕ ಮಾರಿಶಸ್‌ನ ಪ್ರಾಣಿಲೋಕ ಎಷ್ಟು ಅಹಿಂಸಕ ವಾಗಿತ್ತೆಂದಕೆ ಅದೇ ಕಾರಣದಿಂದ ಇಲ್ಲಿನ ಹಲವು ಬಗೆಯ ಪ್ರಾಣಿಗಳು ಮಾನವನ ಆಗಮ ನದ ನಂತರ ನಿಸ್ಸಂತಾನವಾಗಿ ಹೋಗಿವೆ. ಡೋಡೋ ಪಕ್ಷಿಯ ಕಥೆ ಯಾರು ಸೇಳಿಲ್ಲ? ಇದು ಮಾರಿಶಸ್‌ನಲ್ಲಿ ಮಾತ್ರವೇ ಇದ್ದ ಪಕ್ಷಿ. ದ್ವೀಪದ ಶತ್ರು ರಹಿತ ವಾತಾವರಣದಲ್ಲಿ ಅದು ಹಾರುವುದನ್ನೇ ಮರೆತುಬಿಟ್ಟಿತ್ತು, ಸಂಶಯದ್ಭಷ್ಟಿ ಯನ್ನೇ ಕಳೆದುಕೊಂಡಿತ್ತು. ಮಾನವ ಇಲ್ಲಿ ವಸತಿ ಹೂಡಿದ ಮೇಲೆ ಮಾಂಸಕ್ಕಾಗಿ ಆತ ಬಂದೂಕು, ನಾಯಿಗಳ ಸಹಿತ ಹೊರಟಾಗ ಡೋಡೊ! ಅವನಿಗೆ ಬಲು ಸುಲಭವಾಗಿ ಬಲಿ ಯಾಯಿತು. ಒಂದೇ ಶತಮಾನದಲ್ಲಿ---೧೬೮೧ ಕೊಳಗೆ__-ಡೋಡೋ ನಿರ್ನಾಮವಾಗಿ ಹೋ- ಯಿತು. ಈಗ ಅದು ಇತ್ತೆಂಬುದಕ್ಕೆ ಹಳೆಯ ಬರೆಹಗಳಷ್ಟೇ ಸಾಕ್ಷಿಯಾಗಿ ಉಳಿದಿವೆ. ಮಾರಿಶಸ್‌ನ ಫ್ರೆಂಚ್‌ ಆಳಿಕೆ ಅಲ್ಲಿನ ಜೀವ ನದ ಮೇಲೆ ಶಾಶ್ವತವಾದ ಅಚ್ಚೊತ್ತಿ ಹೋಗಿದೆ. ಅಲ್ಲಿ ಇಂಗ್ಲೀಷಿಗಿಂತ ಫ್ರೆಂಚ್‌ ಸ್ಟ ಬಳಕೆ ಹೆಚ್ಚು. ಜನಭಾಷೆ ಕ್ರಿಯೋಲ್‌. ಸಂಪತ್ತಿ ಫ್ಟೆ 0ಚ್‌, ಆದರೆ ವ್ಯಾಕರಣ ಆಛ್ರಿ ಕದ ಬಾಂಟು ತ ಅದಿನ್ನೂ ಅರಿಖಿತ ಭಾಷೆ. ಕಾಯದೆ ಕಾನೂನುಗಳು, ನಡೆವಳಿಕೆ ಇ ಜು ಅದಿ ಶಬ್ದ ಕೂಡ ಫ್ರೆಂಚ್‌ ಮುದ್ರೆಯಿಂದ ಶೂಡಿದವೇ. ಅಲ್ಲಿನ ಏಳು ದಿನ “ಶತ್ರಿತೆಗಳಲ್ಲ ನಾಲ್ಕು ಇಂಗ್ಲೀಷ್‌-ಫ್ರೆಂಚ್‌ ಉಭಯಭಾಷೆಗಳಲ್ಲಿದ್ದು. ಉಳಿದ ಕ ಚೀನಿ ಭಾಷೆಯಲ್ಲಿವೆ. ೧೯ ಚುನಾಯಿತ ಮತ್ತು ೧೨ ನಾಮಕರಣ ಸದಸ್ಯ ರಿಂದ ಕೂಡಿದ ಕೌಸ್ಸ್ಸಿ ಲ್ಲು ಗವರ್ನರರಿಗೆ ಆಳಿಕೆ ಯಲ್ಲಿ ನೆರವಾಗುತ್ತಿ ಗ ಚಾಂತನ ನ-೧೩೦ ಮೈಲುದ್ದದ ಠರಾ ವಳಿಯ ಗುಂಟವೆಲ್ಲ ಅಲಲ್ಲಿ ಬೆಳೆದ ಮತ್ತು ಹುಣಿಸೆಯ ನರಳಿದ ಚನ್ನ ಹಗ “ಣೃ ಬೆಳು ದಿಂಗಳಿನಂಥ ಮಳಲ ದಿನ್ರೈ. ಇಲ್ಲಿ ತಂಪ ಸಕ್ಕರೆಯ ದ್ವೀಪ ೧೫ ಹವೆಯಲ್ಲಿ ಅಲೆದಾಡುವುದೇ ಒಂದು ಅನುಭವ. ಈ ಸಾಗರ ತೀರದ ಸೆಲವೆಡೆ ಹಿಂದೂ ಕ್ಷೇತ್ರ ಗಳೇ ಆಗಿವೆ. ಹಬ್ಬದ ದಿನಗಳಲ್ಲಿ ಇಲ್ಲಿ ಭಾರಿ ಜಾತ್ರೆಗಳು ಸೇರುತ್ತ ವೆ. ಇಷ್ಟು ಚಿಕ್ಕ ಪ್ರದೇಶದಲ್ಲಿ ಇಷ್ಟು ನಿಸರ್ಗ ವಿಸ್ಮಯಗಳು ಮತ್ತೆಲ್ಲಾದರೂ ದೊಕೆತಾನೇ ಎಂಬುದು ಸಂಶಯ. ಉದಾಹರಣೆಗೆ ದ್ವೀಪದ ನೈಯತ್ಯದಲ್ಲಿರುವ ಶಾಮಕೆಲ್‌ನ “ಶತವರ್ಣಿ” ಭೂಮಿ. ಇದೊಂದು ಜ್ವಾಲಾಮುಖಿಯ ಪವಾಡ ಅಡವಿಯಿಂದ ಸುತ್ತುವರಿದ ಈ ಎಡೆಯಲ್ಲಿ ಏನಿ ಲ್ಲೆಂದರೂ ನಲವತ್ತು ಬಣ್ಣಗಳ ಮಣ್ಣು ರಾಶಿ ಗಳು ಕಾಣಸಿಗುತ್ತವೆ. ನೆಲದಲ್ಲಿ ಹುಟ್ಟಿದ ಕಾಮನಬಿಲ್ಲೊ ಎಂಬಂತೆ ತೋರುವ ಶಾಮ ಕೆಲ್‌ ಪ್ರದೇಶದ ಮಣ್ಣು ಬೆಣ್ಣೆಯಂತೆ ಮೃದು. ಅದನ್ನು ಬರಿಗೈಯಿಂದ ತೋಡಿಕೊಂಡು ಹೊಂಡ ಗಳ ತಟ[ ಕೆಲವೇ ಕ್ಷಣಗಳಲ್ಲಿ ಅಲ್ಲಿ ನೀರು ತುಂಬಿಕೊಳ್ಳುತ್ತದೆ. ಗಟ್ಟಿದ ಸುತ್ತು. ಸುತ್ತು ದಾರಿಯಿಂದ ಏರಿ ಈ ಸ್ಥಳವನ್ನು ತಲುಪಬೇಕು. ಅಲ್ಲಿ ನೊಣ, ಸೊಳ್ಳೆಗಳ ಹೆಸರೂ ಇಲ್ಲ. ಅಷ್ಟು ಸ್ಥಳ. ಸೂಕ್ಕೋದಯ ಮತ್ತು. ತಿಂಗಳು ರಾತ್ರಿಗಳಲ್ಲಿ ಇದೊಂದು ನಿಸರ್ಗದ ವರ್ಣಮಯ ಸೃಷ್ಟದಂತೆ ಭಾಸವಾಗುತ್ತದೆ. ಮಾರಿಶಸ್‌ಗೆ ಬಂದವರಾರೂ ಈ ಶಾಮಕರೆಲ್‌ ನೋಡದೆ ಮರಳುವಂತಿಲ್ಲ. ಅಲ್ಲಿನ ಬಣ್ಣದ ಮಣ್ಣ ನ್ನು ಬಾಟಲಿಗಳಲ್ಲಿ ತುಂಬಿಕೊಂಡೊಯ್ಕು ವವರೂ ಇದ್ದಾರೆ. ಜು ಜಗತ್ತಿನ ಪ್ರಮುಖ: ಪ್ರವಾಸಿ ನೇಂದ್ರ ಗಳಲ್ಲಿ ಯಸ್ನಾ ದಿನ ದೂರವಿಲ್ಲ. ಮಾರಿಶಸ್‌ನ ಅತಿ ಎತ್ತರದ ಪರ್ವತ ಶಿಖರ “ ಪೀಟರ್‌ ಬೋತ್‌ ಹಂ ಹೆಸರು ಮುಡಿಯಾ (ತಲೆ ವಿ ಸೆ ಪಹಾಡ್‌. ೨೬೯೦ ಅಡಿ ಎತ್ತರದ ಈ ಶಿಖರವೇ ಒಂದು ಅದ್ಭುತವಾಗಿದೆ. ದೂರದಿಂದ ಚಳ ಯಾವನೋ ಸೇಕಜಿ ಅಲ್ಲಿ ಕುರಿತಂತೆ ಕಾಣು ಟಾ ಉತ ಬಿ ರದ ು ವ ರದಿ ಲ ಜ್ಮ್ಹ್‌ % ' 13, ನ ಶೆ ಗ) ಗೆ | "ಸ ಕ ಲ ಲ ಲಾ ಮ ವ ಕ ಕ ಗ ಇಟ ತ ತಸ್‌ ಲ್ಯಾ. ಸ ಪುಷ್ಯ ಗಫು ಗ ತೆ ೧೩೬ ಕಸ್ತೂರಿ, ಮಾರ್ಚ್‌ ೧೯೬೧ ತ್ತದೆ. ಮೂಗು, ಬಾಯಿ, - ಕಣ್ಣು, ಹೊಟ್ಟಿ- ಸೇಠಜಿ ಸರ್ವಾಂಗ ಸಂಪೂರ್ಣನಾಗಿದ್ದಾನೆ. ಈ ವಿಚಿತ್ರ ಗುಡ್ಡದ ಬಗ್ಗೆ ಒಂದು ದಂತ ಕಥೆ ಇದೆ... ಒಮ್ಮೆ ಒಬ್ಬ ಬ್ರಾಹ್ಮಣ, ಒಬ್ಬ ರಿಕ ಮತ್ತು ಒಬ್ಬ ಸೇಠಜಿ ಆ ಕಡೆ ಹೊರಟ ರಂತೆ. ಅಲ್ಲೇ ಸಮೀಪದಲ್ಲಿ ವೀದೇಶೀಯರು ಕಾಶ್ಮೀರಕ್ಕೆ ಹೋಲಿಸುವ ಫುಲವಾಮೋತಾಯಿ ಗ್ರಾಮವಿದೆ. ಇಲ್ಲಿ ಹೂಗಳು ಬೆಳೆಯುವಂತೆ ಬೇರೆಲ್ಲೂ ಬೆಳೆಯವು. ಅದರ ಸೌಂದರ್ಯಕ್ಕೆ ತಲೆ ದೂಗುತ್ತ ಮುಂದೆ ಅಡವಿಯಲ್ಲಿ ಸಾಗಿದ ಈ ಯಾತ್ರಿಕರು ಒಂದು ಸರೋವರದ ಬಳಿ ವಿಶ್ರಮಿ ಸಿದರು. ಅಲ್ಲೇ ಹೋಯಿತು. ಸ್ವಲ್ಪ ಸಮಯದಲ್ಲೇ ನೃತ್ಯ ಸಂಗೀತಗಳ ದನಿ ಕೇಳಿ ಎಚ್ಚತ್ತ ಆ ಮೂವರು ಅತುಲ ಸುಂದರಿಯರಾದ ಅಪ್ಸರೆಯರನ್ನು ಕಂಡರು. ಅವರೂ ಇವರನ್ನು ನೋಡಿದರು. ಒಬ್ಬಾಕೆ ಬಂದು ಇಲ್ಲಿ ನೀವು ಹೇಗೆ ಬಂದಿರೆಂದು ವಿಚಾರಿ ಸಿದಳು. : ಅವರ ಕಥೆ ಕೇಳಿಕೊಂಡು ಪ್ರಸನ್ನ ರಾಗಿ ನಿಮಗೇನು ಬೇಕು ಎಂದು ಕೇಳಿದಳು. ಬ್ರಾಹ್ಮಣ ಎದ್ಯೆ ಬೇಡಿದ; ಕೊಟ್ಟಳು. ಕೌರಿಕ ಹಣ ಬೇಡಿದ; ಕೊಟ್ಟಳು. ಸೇಠನಿಗೆ ಮನೆ ಮಾರು ಸಂಪತ್ತು ಬೇಕಾ ದಬ್ಭತ್ತು. ವಿದ್ಯೆ ಬೇಕಿರಲಿಲ್ಲ. ಆತ ಅಪ್ಸರೆ ಯೊಬ್ಬಳನ್ನು ನನಗೆ ಮದುವೆ ಮಾಡಿಕೊಡಿರೆಂದ. ಅಪ್ಸರೆಯರ ರಾಣಿ ನಕ್ಕು “ ಹಾಗೇ ಆಗಲಿ. ನೀನು ಇಲ್ಲೇ ಪೂರ್ವಕ್ಕೆ ಮುಖಹಾಕಿ ಕಾಯು ತ್ತಿರು. ನಾನು ಇವರಿಬ್ಬರನ್ನು ಕಳಿಸಿ ಬರುತ್ತೇನೆ” ಎಂದು ಹೊರಟಳು. ಹೋಗಿಬಿಟ್ಟಳು. ಸೇಠಜಿ ಕಲ್ಲಾಗಿ ಇಂದಿಗೂ ಹಾಗೇ ಕಾಯು ಆಫ್ಟ ತ್ತಿದ್ದಾನ ! ಅವರಿಗೆ ನಿದ್ದೆ ಬಂದು ಗಂಟಓಲಿಂದ ನೆತ್ತಿಯ ವರೆಗೆ ೫೦ ಅಡಿ ಎತ್ತರ ವುಳ್ಳ ಈ ಸೇಕಜಿಯ ತಲೆಯ ಮೇಲೇರಲು ಹಗ್ಗ, ಮೊಳೆಗಳ ನೆರವು ಬೇಕು. ಅಲ್ಲಿ ನಿಂತು ನೋಡಿದರೆ ಇಡೀ ದ್ವೀಪ ಒಂದು ಹೂವಿನ ಕುಂಡದಂತೆ ಕಂಗೊಳಿಸುತ್ತದೆ. ಮಾರಿಶಸ್‌ ನ ಅಸಂಖ್ಯ ತೊರೆ - ಸರೋವರ ಗಳಲ್ಲಿ ಕನಕಾ ಎಂಬ ಸರೋವರವನ್ನು ಹಿಂದು ಗಳು ಮಾನಸ ಸರೋವರದಂತೆ ಪವಿತ್ರವೆಂದು ಭಾವಿಸುತ್ತಾರೆ. ಇದರ ಪೂರ್ವಕ್ಕಿರುವ ದ್ವೀಪ ದಲ್ಲಿ ಗತಯುಗದಲ್ಲಿ ದೇವರಮಣಿಯರು ವಿಹ- ರಿಸುತ್ತಿದ್ದರೆಂದು ಕಥೆ ಹುಟ್ಟಿದೆ. ಇದು ಶಿವ ಭಕ್ತರಿಗೆ ಮಹಾ ಕ್ಷೇತ್ರ.ಶಿವರಾತ್ರಿಗೆ ಇಲ್ಲಿ ಭಾರಿ ಜಾತ್ರೆ ಸೇರುತ್ತದೆ. ಜಾತ್ರೆಗೆ ಒಂದೆರಡು ದಿನ ಮುಂಚಿತವಾಗಿಯೆ ಶ್ವೇತ ವಸನಧಾರಿಗಳಾದ ಯಾತ್ರಿಕರು ಭಕ್ತಿ “ಗೀತಗಳನ್ನು ಹಾಡುತ್ತಾ ಕನಕಾದತ್ತ ಯಾತ್ರೆ ಹೊರಡುತ್ತಾರೆ. ಮರಳು ವಾಗ ಈ ಸರೋವರದ ತೀರ್ಥವನ್ನು ಗಿಂಡಿ, ಥಾಲಿ, ಬಾಟಲಿಗಳಲ್ಲಿ ತುಂಬಿಕೊಂಡು ಬರು ತ್ತಾರೆ. ಮಾರಿಶಸ್‌ನಲ್ಲಿ ನೂರಕ್ಕೆ ೫೦ಕ್ಕೂ ಹೆಚ್ಚು ಇರುವ ಹಿಂದುಗಳು ಸಾವಿರಾರು ಮೈಲು ದೂರ ವಿರುವ ತಮ್ಮ ಮೂಲ ದೇಶದೊಡನೆ ವಿಶೇಷ ಸಂಪರ್ಕ ಇಟ್ಟುಕೊಳ್ಳಲಾರರಾದರೂ ಅವರ ದೀಪಾವಳಿ, ಶಿವರಾತ್ರಿ ಮತ್ತು ಹೋಳಿ ಹಬ್ಬ ಗಳು ಭಾರತದಲ್ಲಿರುವಷ್ಟೇ ಉತ್ಸಾಹಮಯವಾ ಗಿವೆ. ಪ್ರತಿ ಹಳ್ಳಿಯಲ್ಲೂ ಒಂದು ಹಿಂದೂ ದೇವಾಲಯವಿದ್ದೆೈ( ಇದೆ. ಅವುಗಳ ಶಿಲ್ಪಕಲೆ ಯಲ್ಲಿ ಇಗರ್ಜಿ ಮತ್ತು ಚೀನಿ ಪಗೋಡಾಗಳ ಪ್ರಭಾವ ಕಂಡೀತು. ಮಾರಿಶಸ್‌ನಲ್ಲಿ ಹಿಂದೂ ಧರ್ಮ ತನ್ನದೇ ರೂಪದಲ್ಲಿ ಬೆಳೆದಿದೆಯೆನ್ನು- ವುದು ಅದಕ್ಕೇ. ಹ ಇ 7 ನ ಕ್‌ ಹ್ಮ್‌ ಕ್ರ ಹುಂಬ ಬಂ ೫ ತಿ 8 ಈ ಅಮೇರಿಕನ್‌ ಮನುಷ್ಯ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ಫೋಕ್‌ ಸತ್ಯಾನಂದ `ಕಾದ ಕಥೆ ಲ್ರನ್ನೊ ಭಾರತದ ವಿಭಜನೆಯಾಗಿರಲಿಲ್ಲ, ಬ್ರಿಟಿಶ್‌ ಪ್ರಭುತ್ವದ ಭರಭರಾಟಿಯ ಕಾಲ ಕ ಥಾರತನನ್ನು ಸ್ವತಂತ್ರ ವನ್ನಾಗಿ ಮಾಡಲು ುವರು ಅಸಹಕಾರ ಚಳವಳಿಯನ್ನಾ ಸ್ವಾತಂತ್ರ್ಯ ಸಮರದಲ್ಲಿ ಭಾಗ ಸಂಶಯ ಬಂದರೂ ಸಾಕು, ರಕಾರ ಕಠೋರ ಶಿಕ್ಷೆಗೆ ಗುರಿ ೧೯೨೧, ಡಿಸೆಂಬರ ೧೨ ರಂದು ನ್ಯಾಯಾಲಯದಲ್ಲಿ ಗಂಭೀರವಾಗಿತ್ತು. “ ನನ್ನ. ಭಾಷಣ ಮತ್ತು ಶಾಂತಿಭ ಭಂಗಕ್ಕೆ ಕಾರಣವಾಗುತ್ತ ವೆಂಬ ಆರೋಪ ದಿಂದ ನನ್ನನ ನ್ನು ಬಂಧಿಸಿದ್ದಾ ಶೈ ಪಂಜರದಲ್ಲಿದ್ದ ಆರೋಪಿ ಕೈಮಗ್ಗ ದ ಬಟ್ಟೆಯ ಕೋಟನ್ನು ತೊಟ್ಟಿದ ದ್ದ. ತ ""ಮುಖಚಕ್ಕೆ ಸೌಮ್ಯವಾಗಿತ್ತು. ಸುಂದರವಾಗಿತ್ತು. ಆತನ ಚಿಕ್ಕ ಮೀತೆ ಅವನ ಪ್ರೌಢ ವಯಸ್ಸ ನ್ನು ಸ ಸೂಚಿ ಇ ಬದಲು ಆತನ ತಾರ ಣ್ಯವನ್ನೇ ಎತ್ತಿ ಪ್ರದರ್ಶಿಸುವಂತಿತ್ತು. ಜಲಾ ಮ್ಯಾಜಿಸ್ಟ್ರೇಟ್‌ ಮೇಜರ್‌ ಎಂ. ಸಿ. ಟಃ ಆರೋಪಿಯ ಲಿಖಿತ ಹೇಳಿಕಯವೆ ಮೇಲೆ ತುಂಬ ಅಸೆ ಇಟು ಎಂ ಇ ಬೃ ಲಾಹೋರಿನ ವಾತಾವರಣ ಅತ್ಯಂತ ಸಿ. ಎಂ. ಕಶ್ಯಪ ಮತ್ತು ತ್ತ ಪೋಸ್ಟ್‌ ದಿಂದಲೇ ಕಣ್ಣು ಹಾಯಿಸಿದರು: "ಭಾರತದ "ಜನರು ಸದ್ಯದ ಸರಕಾರವನ್ನು ದ್ವೇಷಿಸುವಂತೆ ನನ್ನ ಭಾಷಣ. ಮತ್ತು ಬರಹ ಗಳು ಪ್ರಚೋದಿಸುತ್ತವೆ ಎಂಬ ಆರೋಪ ನನ್ನ ಶ್ರ ಮೇಜರ್‌ ಫೆರಾರರಿಗೆ ಸ್ಯಾಮುವೆಲ್‌ ಇವಾನ್ಸ್‌ ಸ್ಯ ತಮ್ಮ ದತ್ತಕ ಮಾತೃ ಪ್ರೇಮವನ್ನು ಜ್ಯ ಗತ ಸ್ಬೊ (ಶ್ಸರು ಹಿಂದೀ ಸೇರಿ ಕಾ ಪೃನ್ನರಾಗಿದ್ದು ದೂ ಅವರು ಕೋಟಗಡದಲ್ಲಿರುವ ತಮ್ಮ ಆಸ್ತಿಯ ಉಪ ಸ್ಪ ತ ಲ ೨ ಶ್ರ ೪ ರ್ರ ಟಿ 2. 2 ತಿಟಿ 51 ಆ ಡಿ. ಕ್ಷ ಕ್ಕೈ4: ತ್ಮೆ ಜಟ ಇಗ ೭ ಆ) 'ಆ. ತಿ ು ಈ ನಾಡಿನ ಜನರ ಮನಸ್ಸನ್ನು ು ನನ್ನಿಂದಾಗಬಹುದಾದ ಸಕಲ ್ನ್ನ ಮಾಡಿದ್ದೇನೆ. ಮತ್ತು ಅದೇ ೧೨ (ಔಟ ೪ ಸ ಥ್ರ ಆ ಜಡ ಛಿ ಇ ಶೃ ೯ ತ್ರ ಪ್ರ ಬು ಸ ಕಸ್ತೂರಿ, ಮಾರ್ಚ್‌ ೧೯೬೧ (1 1 ಗಗ 1 1 ( 1.1 ಸ್ಸ 1 | ಟಿ 1 ಓ 6 ಸ್ಟೋಕ್ಸ್‌ ಕಾಲಕ್ಕೆ!ದ್ವೇಷ ಮತ್ತು ಹಿಂಸೆಗಳನ್ನು ತೊಡೆದು ಹಾಕಿ :ತಮ್ಮ ಹೃದಯವನ್ನು ಶುದ್ಧೀಕರಿಸಿಕೊ ಳ್ಳುವ ತಾರ ನನ್ನು ಆರಂಭಿಸುವುದು ಅವರ ಕರ್ತವ್ಯವೆಂದು 0೫ ಹೇಳಲು ನಾನೆಂದೂ ಮರೆತಿಲ್ಲ. “ ೧೯೨೦ ರಲ್ಲಿ ನಾನು ಬರೆದ " ನ್ಯಾಶನಲ್‌ ಸೆಲ್ಫ್‌- -ರಿಯಲ್ಯಾಹೀಶನ್‌' ಎಂಬ ಪುಸ್ಮಕದ ಕೊನೆಯ ಪ್ಯಾರಾ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದೆ: “ನಮ್ಮಥ್ಯೇಯ ಶುದ್ಧವಾದದ್ಮಾದರೆ ಅದನ್ನು ನಾವು ದ್ವೇಷ-ಕೋಪಗಳಿಂದ ಸಾಧಿಸಲಾಕೆವು. ದ್ವೇಷ ಮತ್ತು " ಕೋಪಗಳು ಅಹಂಕಾರದ ಡ್ಯೋತಕಗಳಾಗಿದ್ದು ಅವು ನಮ್ಮ ನ್ನು ದಾರಿ ತಪ್ಪಿಸಿ ಅಪಯಶದ ಅಂಧಕಾರದಲ್ಲಿ ನೂಕು ಸ “ ನಿಜ ವಾದಸತಾಗ್ರಹಿ ಮತ್ತು ಎದುರಾಳಿ ಗಳ ವಿಚಾರದಲ್ಲಿ ಅವನ ವರ್ತನೆ. ಇವು ಗಳನ್ನು ಕುರಿತು ನಾನು ಬರೆದಿರುವುದು ಹೀಗೆ: "ನಿಜವಾದ ಸ್ವರಾಜ್ಯವನ್ನು ನಾವು ಕೀಳು ವಿಚಾರ- ಮಾರ್ಗಗಳಿಂದ ಗೆದ್ದು ಕೊಳ್ಳ ೈಲಾಕೆವು. ನಾವು ಅಹಂಕಾರ, ದ್ರೇಷ, ಮತ್ತ `ರಗಳೆಂಬ ಕೀಳು ಅಸ್ತ್ರ ಗಳಿಂದ ಜಣಾಡಶವಾದಕೆ ನಾವು ಅನ್ಕಾಯಡೆ ಜಯವನ್ನು ಸಂಪಾದಿಸಿದರೂ ವಿನಾಶವನ್ನು ತಂದು ಕೊಂಡಂತೆಯೆ ಆಗು ವುದು. ನಾವು ಸತ್ಯಮಾರ್ಗದಿಂದ ಹೋರಾಡಿದೆ ವಾದರೆ ದೇವರು ಮತ್ತು ನ್ಯಾಯ ನಮ್ಮ ಬೆಂಬ ಲಕ್ಕೆ ಬಂದು ನಮ್ಮ ವಿಜಯ ಕಟ್ಟಿಟ್ಟಿ ಮಾತಾ ಗುವುದು. “ನಾನು ನನ್ನ ಭಾಷಣಗಳಲ್ಲಿ ಜನರಿಗೆ ಹೇಳುತ್ತ ಬಂದಿರುವುದು ಇವೇ. ಮಾತುಗಳು ಎಂದು. ನಾನು, ಆತ್ಮವಿಶ್ವಾಸದಿಂದ ಹೇಳುವೆ.” ಇಂಥ ವಿಚಾರಗಳ ಬಗ್ಗೆ ವಾದದ ಮಾತೇ ಇಲ್ಲ ಎಂದು ಫೆರಾರರ ಅಂತರಂಗ ಹೇಳುತ್ತಿತ್ತು. ಸ್ಕ್ಯಾಮುವೆಲ್‌ ಸ್ಟೋಕ್ಸರ ಲೇಖನಗಳನ್ನು ಅವರು ಗಾಂಧೀಜಿಯ "ಯಂಗ್‌ ಇಂಡಿಯ' ಮತ್ತು ಇತರ'ಅನೇಕ ಪತ್ರಿಸೆಗಳಲ್ಲಿ ಓದಿದ್ದರು. ಆದರೆ ಡಿಸ್ಟ್ರಿಕ್ಟ್‌ "ಇನಸ್ಪೆಕ್ಟರ್‌ ಜನರಲ್‌ ಆಫ್‌ ಪೋಲೀಸ'ರು ಸ್ಟೋಕ್ಸರ ಮೇಲೆ ಹೊರಿಸಿದ ಆರೋಪವನ್ನು ಕಂಡು ಫೆರಾರರು ವಿವಂಚಿತ ರಾಗಿದ್ದರು. “ಡಿಸೆಂಬರ್‌' ೨ ರಂದು, ಶುಕ್ರವಾರ ರಾತ್ರಿ ಸ್ಟೊ (ಕ್ಸರು ಲಾಹೋರಕ್ಕೆ ಹೊರಟಿದ್ದಾ ರಿಂದೂ ಸ ಸೆಂಟ್ರಲ್‌ ಕ್‌ ಸ್‌ ಕಮ (ಟಿಯು ಕಾಯದೆ ಜಃ ಚಳವರಳು ವಿಚಾರದಲ್ಲಿ ಇತ್ತ ಆದೇಶಗಳನ್ನು ಲಾಲಾ ಲಜಪತರಾಯರಿಗೆ ಮುಟ್ಟಿಸಲಿದ್ದಾರೆಂದೂ ಲಾಲಾ ಲಜಪತರಾ- ಯರು ಕಾಯದೆ ಭಂಗ ಚಳವಳಿಯನ್ನು ಆರಂ ಭಿಸಿ ರಾಜದ್ರೋಹಾತ್ಮಕ ಸಭೆಗಳನ್ನು ಪ್ರತಿ ಬಂಧಿಸುವ ಕಾಯದೆಯನ್ನು ಭಂಗಿಸಿ ಲಾಹೋರಿ ನಲ್ಲಿ ಸಭೆ ಸೇರಿಸಬೇಕೆಂದು ಆ ಆದೇಶಗಳಲ್ಲಿ ಹೇಳಲಾಗಿದೆಯೆಂದೂ ನೆಗೆ ಒಬ್ಬ ವಿಶೇಷ ದೂತ ತಂದುಶೊಟ್ಟಿ ಪತ್ರದಿಂದ ತಿಳಿಯಿತು. ಡಿಸೆಂಬರ ೩ ರಂದು ಮುಂಜಾನೆ ಸ್ಟೋಕ್ಸರನ್ನು ಬಾಯಿಯ ದುರ್ಗಂದವಪಸನ್ತ್ನು ಕಾಛೇ£ಿಸಿಂದ ತೊಲಗಿಸಿರಿ ಅದರೊಂದಿಗೆ ದಿನವಿಡೀ ದಂತಕ್ಷಯವನ್ನು ಇದಿರಿಸಿರಿ ಃ ಕಾಲ್ಗೇಓನಿಂದ ತಪ್ಪದೆ ಹಲ್ಲುಜ್ಜು ವುದರಿಂದ ರ್ಥಿ. ಬಾಯಿಯ ದುರ್ಗಂಧವು ನಿವಾರಿಸಲ್ಪಡುತ್ತದೆ ರ್ಳಿ' ದಂತಕ್ಷಯವನ್ನು ವಿರೋಧಿಸಲಾಗುವುದು ಉಳಿಯುವವು ೫ !₹:೨೨೦೦ ಬಾಯಿಯ ದುರ್ಗಂಧವನ್ನು ಪ್ರಪಂಚದ ಇನ್ನಿತರ ಡೆಂಟಲ್‌ ಕ್ರೀಮ್‌ಗಳಿಗಿಂತ ಅಧಿಕನಾಗಿ ಕಾಲೆ ಟನೆ ೪” ಹಲ್ಲುಗಳು ಪರಿಶುಭ್ರವಾಗಿ ವಿಕೆಂದರೆ ; ಕಾಲ್ಗೇಟ್‌ ಡೆಂಟಲ್‌ ಕ್ರೀಮ್‌ನೊಂದಿಗೆ ಒಮ್ಮೆ ಹಲ್ಲುಜ್ಜುವುದರಿಂದ ಬಾಯಿಯಲ್ಲಿ ದುರ್ಗಂಧವನ್ನುಂಟು ಮಾಡುವ ಹಾಗೂ ಹಲ್ಲುಗಳನ್ನು ಕ್ಷಯಿಸುವ ಶೇಕಡ 85ರಷ್ಟು ಕ್ರಿಮಿಗಳು ನಾಶವಾಗುತ್ತವೆ. ಊಟವಾದೊಡನೆ ಕಾಲ್ಗೇಓನಿಂದ ಹಲ್ಲುಜ್ಜುವುದರಿಂದ ದೆಂತ- ಮಂಜನಗಳ ಇತಿಹಾಸದಲ್ಲೇ ಹಿಂದೆಂದೂ ಆಗದಷ್ಟು ಆಧಿಕ ಜನರ ದಂತಕ್ಷಯವನ್ನು ಅಧಿಕ ಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗುತ್ತದೆ. ಇದಲ್ಲದೆ.ಕಾಲ್ಲೇಟನಿಂದ 10ರಲ್ಲಿ 7 ಸಂದರ್ಭ ಗಳಲ್ಲಿ ಬಾಯಿಯ ದುರ್ಗಂಧವು ಕೂಡಲೇ ನಿವಾರಿಸಲ್ಪಡುತ್ತದೆ. ಈ ಎರಡು ಪ್ರಮಾಣಗಳನ್ನು ಕಾಲ್ಲೇಟ್‌ ವೈಜ್ಞಾನಿಕ ಪರೀ- ಕೆಗಳ ಮುಖೆ:ನ ಸಿದ್ಧಗೊಳಿಸಿರುತ್ತದೆ. ಕಾಲ್ಗೇಟಗೆ ಮಾತ್ರ ಈ ಪ್ರಮಾಣವಿದೆ! ಊಟವಾದ ಮೇಲೆ ಬರೇ ಬಾಯಿ ಮುಕ್ಕಳಿಸುವುದರಿಂದ ಪ್ರಯೋಜನವಾಗಲಾರದು- ಪ್ರತಿ ಊಟದ ಮೇಲೆ ತಪ್ಪದೆ ನಿಮ್ಗ ಹಲ್ಲುಗಳನ್ನು ಕಾಲ್ಗೇಓನಿಂದೆ ಉಜ್ಜಿರಿ. ಇದರ ಪ್ರಬಲವಾ "ಸಂದು ಸಂದುಗಳಿಗೆ ಒಳನುಗ್ಗುವ ನೊರೆಯು ಅಗೋಚರವಾದ ಹಲ್ಲುಗಳ ನಡುವಿನ ಸಂದುಗಳಿಗೆ ಹೊಕ್ಕಿ, ನಿಮ್ಮ ಬಾಯಿಯ ದುರ್ಗಂಧಕ್ಕೂ, ಹಲ್ಲುಗಳ ಕ್ಷಯಿಸುವಿಕೆಗೂ ಕಾರಣವಾದ ಆ ಕೊಳೆಯುತ್ತಿರುವ ಆಹಾರ ಕಣಗಳನ್ನು ನಿವಾರಿಸಿ ಸ್ವಚ್ಛ. ಗೊಳಿಸುವುದು. ಮಕ್ಕಳಿಗೆ ಕಾಲ್ಗೇಓನಿಂದ ಹಲ್ಲುಜ್ಜುವುದೆಂದರೆ ತುಂಬಾ ಪ್ರೀತಿ, ದೀರ್ಫಕಾಲ ಉಳಿಯುವ ಅದೆರ ನೆಚ್ಚಿನ ಪೆಪರ್‌ಮಿಂಟ್‌ ಸ್ವಾದವು ಇದರಲ್ಲಿ ಕೂಡಿರುತ್ತದೆ. ನಿಮಗೆ ಹಲ್ಲುಪುಡಿ ಹೆಚ್ಚು ಇಷ್ಟವಾಗಿದ್ದರೆ ಈ ಎಲ್ಲಾ ಿ ಪ್ರಯೋಜನಗಳನ್ನು ಕಾಲ್ಲೇಟ್‌ 1 ಟೂತ್‌ ಪೌಡಂ"ನಿಂದಲೂ ಪಡೆಯಿಂ...ಒಂದು ಡಬ್ಬಿ ಹಲವು ತಿಂಗಳುಗಳವರೆಗೆ ನಿವಾರಿಸಲು ಮತ್ತು ಹಲ್ಲುಗಳು ಶುಭವಾಗಿರಲು... ಹೆಚ್ಚಿಗೆ ಜನರು ೩ ಕೊಂಡುಕೊಳ್ಳುತ್ತಾರೆ ಕಸ್ತೂರಿ, ಮಾರ್ಚ್‌ ೧೯೬೧ ೨೦ ಇ 70.02.72 72 9133 ಆ ಡಸ ಳಿ ( ಸೆಟ ಭ ಔ ಲ್ಲ ”. ಛ ಜ್ರ ಟದ ಇ ಗ್ರ ಭಯ ಬ್ಗ ಇಡ್ಲಿ ಬ ತೆ ಐ ಕಾಲ ವಿ 38 1 ಲ್ಲಿ ಎಂಡ್ಲಿಟ್ರಿಜ ಕ್‌ ಇ ಗಾ | 1 ಡ್ಯ ಷ್‌ ಈ ಇರಿ ಇದಾ ಸಿ 73 38 ಣಾಶಿ ಒಡಿ ದ್ರ ಆ ಘ 3 4 | ಡಿ 1 ಈ ್‌ ದಾ ಡ್‌್‌ ಈ ತಗೆ) 23 ಚ ತ ಇ ಲ್‌ ಣೆ ಇ? ೧- ಜ್‌ ಇಡ 00 ದ್ರಾ ಭೈ ಫೈ 1ರ ಹಾ ಸ ಇ | ರಾ ರತ್‌ ಬು ನಾರ್‌ ಗ್ರ ಐ ಸೃ ಭ್‌. 4 (2 “1 72. ಎ ಗ್ಡ ಸ್ರ ಪ ಎಣ್ಮ ತೌ ಫಾರ ಹವಗ ಅ ಡಿ ಇಷ್ಟಾ ಬ ತ 13 ಅ ಜಲ ಬಲ ಇ ೨೨ ಣಿ. 6 ೧೧೭೨ರ ಲ್ಟೂ ವ. ಲ _ತ್‌ ಎ 7೦ ಎ 1) ೫ 72. ಇ ಣ ಎ- (3 73 ಗಾ ನ್ಮ 2 ಗಾ ೧ ಚತ ಇಷ್ಟ ಡ್‌ ಎ ಗ 2 ಓಂ ಚ ಗೆ ರ್‌ು ಸೈಲ ನಸ ಜೊ ದ ಅ ಇವ, ಭಃ ಡಾ ತೆ; ಣಾ ) ತ ಭಿ ಜಂ ಕಟಟ ಟಟ ಚ ಲ್ಟ ಜಸ ಜಾ ರಾಚ ಲ ಚ ಇ ಕ೮ ೮. ಈಅ ೧. ಇತ್ತ ಇ20 3322 ಬಟ್ಟ 1% 412 ಜಾ ತಪ ಸಧಾ ಇರ ಜಿ 2 ಬಸಗಿತು ಕ್ರಾ ಣಿ ಸತ್‌ ಗ ಡನೆ ಜುಗ ಢ್ರ]] ಆ ಇ ಎರಗಿ ಡಿಜಿ ಸ್‌ ಓಟ ಆಸಿ ಜಹೈಚಷ 6 ಇಇ ತಡ ನ ೨ ಗ ಡ್‌್‌ ಇ ಡ್ರಿ 5 ಜ್ಜ ಎ ಸಟ್ಟಾ ಲ್ಸ ಶೊತ್ತಿಕ್‌ೆ ಈ ಸಿಧಿ ೪. 425% 0 6 23್‌ಗಿ 0 ೫೫೪೫. ಇ 3ಐ7ಗ ಸಾ 0ಜಿ 09 ದಧ 1 1% ೫5 6 ಇಂಥ ಮನುಷ್ಯನಿಗೆ ಶಿಕ್ಷೆ ವಿಧಿಸುವ ಅಪ್ರಿಯ ಕಾರ್ಯ ತನ್ನಿಂದಾಗಬಾರದು ಎಂದು ಫೆರಾರರು, “ ಥಿಮಗೆ ನಾನೇ ಜಾಮೀನಾಗುತ್ತೇನೆ. ಇನ್ನು ಮುಂದೆ. ಸರಕಾರದ ವಿರುದ್ಧ ಬರೆಯುವುದಿಲ್ಲ ಅಥವಾ ಭಾಷಣ ಮಾಡುವುದಿಲ್ಲ ಎಂದು ವಚನ ಕೊಡಿ” ಎಂದು ಸ್ಟೋಕ್ಸರಿಗೆ ಹೇಳಿದರು ಸ್ಟೋಕ್ಸರು ಒಪ್ಪಲಿಲ್ಲ. ಅವರಿಗೆ- ಆರು ತಿಂಗಳ ಕಾರಾಗೃಹವಾಸದ ಶಿಕ್ಷೆ ವಿಧಿಸಲ್ಫ ಟ್ವಿತು. 3 ಈ ಶಿಕ್ಷೆಯಾದಾಗ ಸ್ಯಾಮುವೆಲ್‌ ಇವಾನ್ಸ್‌ ಸ್ಟೋಕ್ಸ್‌ ಭಾರತದಲ್ಲಿ ನೆಲೆಸಿ ಸುಮಾರು ಹದಿ ನೆಂಟು ವರ್ಷಗಳಾಗಿದ್ದ ನ” ಅಮೇರಿಕೆಯ ಪೆನ್‌ ಸಿಲ್ದಾ ನಿಯದಲ್ಲಿ ಬಂದು ಪ ಪ್ರಖ್ಯಾ ತ ಕುಟುಂಬ ದಲ್ಲಿ "ಕ್‌ ಜನಿಸಿದ್ದ ರು. ಸ್ಯಾತಂ ತ್ರ ಪ್ರೇಮ ಅವರ ವಂಶಗುಣವಾಗಿತ್ತು. ಇವರ "ಪೂರ ಜ ರಲ್ಲಿ ಒಬ್ಬ ಸಾವ ಥ್ಯಾಚಿ ಸ್‌ ಎಂಬಾತ ೧೬೭ ೭ ರಲ್ಲಿ ಅಮೇರಿಕೆಗೆ ಪತ್ನ್ನ( ಸಮೇತನಾಗಿ ಬಂದಿದ್ದ. ಸ್ಟೋಕ್ಸ್‌ ಕು ಟು ಕೇ (ಕರ್‌ ಪಂಥದ್ದು. ಬ್ರಿ ್ರಟ ನಲ್ಲಿ ಅಗಬಹುದಾಗಿದ್ದ ಶಿಕ್ಷೆಯಿಂದ ಚ ಗಲು ಥಾಮಸ್‌ ಅಜಂತ! ಬಂದಿದ್ದ. ಪೆನ್‌ ಸಿಲ್ವಾನಿಯದಲ್ಲಿಸ್ಟೊ (ತ್ಸ ಸುಟುಂಬ ಆಸ್ತಿ ಯ ನ್ನು ಗಳಿಸಿತು. ಸ್ಕಾಮುವೆಲ್‌ ಇ ಇವಾನ್ಸ್‌ ಸ್ಟೋಕ್ಸ್‌ ಹ ವಂಶದಲ್ಲಿ ಆ ಹೆಸರಿನ ನು ಮೇಜರ್‌ ಫೆರಾರ ರ ಕೋರ್ಟಿನಲ್ಲಿ ಶಿಕ್ಷೆಗೆ ಗುರಿ ಯಾದ ಈತ ೧೮೮೨ ರ ಅಗಸ್ಟ ೧೬ ರಂ | ಪೆನ್‌ ಸಿಲ್ಧಾನಿಯದಲ್ಲಿ ಹುಟ್ಟಿದ. ೫ ಉದ್ಯೋಗದಲ್ಲಿ ತರುಣ ಸ್ಟ್ಯಾಮುವೆಲ್‌ನಿಗೆ ಆಸಕ್ತಿ ,ಯಿರಲಿಲ್ಲ. "ಉದ್ಯೋಗ ವನ್ನ್ನಾ ರಂಭಿಸಲು ತಂದೆ ಹಣ ಕೊಟ್ಟಾ ಗ ಈತ ಿಲಡಲ್ಳಿ ಯಾದಲ್ಲಿ ಒಂದು ಅನಾಥಾಶ. ಮವನ್ನು ತೆರೆದ. ಭಾರತದ ಬಗ್ಗೆ ಆತ ಓದಿದ್ದೆ. ಪೌರ್ವಾತ್ಯ ದೇಶಗಳಲ್ಲಿ ವಾಸಿಸಿದ್ದ ತನ್ನ ತಂದೆಯ ಮಿತ್ರ ೭ ಸ್ಟೋಕ್‌ "ಸತ್ಯಾನಂದ'ರಾದ ಕಥೆ ೨೧ ರಿಂದ ಭಾರತದ ಬಗ್ಗೆ ಶೇಳಿಯೂ ಇದ್ದ. ಸಿಮ್ಲಾ ಗುಡ್ಡಗಾಡು ಪ್ರದೇಶದಲ್ಲಿ ಸಬಾತು ಎಂಬಲ್ಲಿಯ ಕುಷ್ಠರೋಗ ವಸಾಹತಿನ ಡಾಕ್ಟರ ರಾಗಿದ್ದ ಕಾರ್ಲ್‌ ಓನ್ನರ ಅನುಭವವನ್ನು ಕೇಳಿದ ' ಮೇಲೆ. ಈ ತರುಣನಿಗೆ ತಡೆಯದಾಗಿ. ಈತ ಅವ ರೊಡನೆ .ಸಬಾತುವಿಗೆ ಹೋಗಲು ನಿರ್ಧರಿಸಿದ... ತುಂಬ ವಾದವಿವಾದವಾದ ಮೇಲೆ. ತಂದೆಯೂ .: ಒಬ್ಬಿದ. ಇಪ್ಪತ್ತೆರಡು: ವಯಸ್ಸಿನ ಸ್ಕಾಮುವೆಲ್‌ ಸ್ಟೋಕ್ಸ್‌ ೧೯೦೪, ಜನವರಿ ತಿಂಗಳಲ್ಲಿ ಡಾ. ಕಾರ್ಲ್‌ಟನ್ನರೊಂದಿಗೆ ಭಾರತಕ್ಕೆ ಬಂಷು! ಅಂದಿ ರಿಂದ ಗೆಳ ವರೆಗೆ ಅಂಡಕೆ ೧೯೪೬ ರ ವರೆಗೆ ಭಾರತವೇ ಅವರ ಮನೆಯಾಯಿತು. ಸ್ಟೋಕ್ಸರ ಭಾರತದ ಸೇವೆ ಸಬಾತುವಿನ ಕುಷ್ಠರೋಗಿಗಳ ವಸಾಹತಿನಲ್ಲಿ ಆರಂಭವಾ ಯಿತು. ಅಲ್ಲಿ ಸೌಖಗ ಸಕಕ! ಕೆಲಸ ಮಾಡುತ್ತಿ ದ್ದ ಗ್ಗ ಅವರು ವಿಷಮಜ್ವ ರದಿಂದ ಬಳ ಲಿದರು. ಅವರಿಗೆ ಗುಣವಾಯಿತು ಎನ್ನುವಾಗ ಕಂಗ್ರಾ ದಲ್ಲಿ ಭೂಕಂಪದ ಹಾವಳಿಯೆಬ್ಬಿ ಸಿತು. 1; ರಾಗಿದ್ದ ರೂಸೆ ಸ್ಟೊ (ಕ್ಸರು ಪರಿಹಾರ: ಠಾರ ದಲ್ಲಿ ತೊಡಗಿದರು. ಸ್ಟೋಕ್ಸರು. ಸಂತ್ರಸ್ತರಿಗೆ. ಹಣ ಹಂಚಿದ ರೇನೋ ನಿಜ. ಆದರೆ ಆ ಕೆಲಸ ಅವರಿಗೆ ಪಿ ಭ್ರ್ರಿಯ ವೆನಿಸಲಿಲ್ಲ. "ಆ ಬಡಪಾಯಿಗಳು ನನಗೆ ಸಲಾಮು ಮಾಡಿ ಜೀ ಜೀ ಎಂದರು. ದಿನಕ್ಕೆ ಸಾವಿರ ಡಾಲರುಗಳು ಸಿಕ್ಕರೂ ನಾನು ಅಂಥ ದೈನ್ಯವನ್ನು ಇನ್ನೊಮ್ಮೆ ಎದುರಿಸೆಲಾಕೆ” ಎಂದು ಅವರು ಆ ಮೇಲೆ ಹೇಳಿದರು. ಸಬಾತುವನ್ನು ಬಿಟ್ಟಿ: ಮೇಲೆ ಸ್ಟೋಕ್ಸರು ಏಳು ವರ್ಷಗಳ. ವರೆಗೆ 'ಭಾರತದಲ್ಲಿ ಲ್ಲ ಸುತ್ತಾ ಡಿದರು. ಪಟ್ಟಣಗಳಲ್ಲಿ, ತೀರ ಮಲಯ ಹಳ್ಳಿ ಗಳಲ್ಲಿ ವಾಸಿಸಿದರು. ಪ್ರ ತಿಷ್ಕಿ ತರ ಜೊತೆಯಲ್ಲಿ ಅದರಂತೆ ಹಳ್ಳಿಯ ಸ್‌ ಬಡ ರೈತನ ಜೊತೆ ಯಲ್ಲಿ ಓಜಾಗಿದತು. ನಗೆ ಸ ಸಾಧ್ಯಪಾದ ಸೆ ಸೇವೆ ರ್ಶ ೨೨ ಕಸ್ತೂರಿ, ಮಾರ್ಚ್‌ ೧೯೬೧ ಯನ್ನು ಸಲ್ಲಿಸುತ್ತ, ಊರಿಂದೂರಿಗೆ ಅಲೆದರು. ೧೯೦೪ ರಲ್ಲಿ ಈ ಅಮೇರಿಕನ್‌ ತರುಣ ಕೋಟ ಗಡಕ್ಕೆ ಬರದರು. ಸಿಮ್ಲಾ ದಿಂದ ಇಲ್ಲಿಗೆ ೫೨ ಮ್ಳ ಸ್ಟ ದೂರದ ರಸೆ ಸ್ಸೆಯನ್ನು ನಡೆದುಕೊಂಡೇ ಯಗ ಈ ಸುಂದರವಾದ, ಕಾಡು ಕೊಳ್ಳದಲ್ಲಿ ಹಿಂಸ್ರ ಪಶುಗಳ ಹಾವಳಿಯಿತ್ತು. ಕೋಟಗಡದ ಹಳ್ಳಿಗರು ತೀರ ಬಡವರಾಗಿ ದ್ವರು. ಅವರ ದಾಂದ್ರ್ಯ್ಯ, ದೈನ್ಯ, ಅಸಹಾಯ- ಕತೆಗಳ ಪ್ರಭಾವಕ್ಕೊಳಗಾದ ಸ್ಟೋಕ್ಸರು ಪುನಃ ಪುನಃ ಅಲ್ಲಿಗೆ ಹೋದರು. ತನ್ನ ಜೀವನ ವನ್ನೆಲ್ಲ ಭಾರತದಲ್ಲೆ ಕಳೆಯಲು ಅವರು ೧೯೧೨ ರಲ್ಲಿ ನಿರ್ಧರಿಸಿದಾಗ ನ ಕೊ(ಟಗಡಕ್ಕೆ ಬಂದು ನೆಲೆಸಿದರು. ಅಲ್ಲಿ ಶ್ರೀಮತಿ ಬೇಟ್‌ ಎಂಬವರ ಆಸಿ ಸಿಯನ್ನು ಜು ಒಂದು ಮನಿ ಯನ್ನು ಶಟ್ಟಿ ಅದಕ್ಕೆ ತಮ್ಮ ಅಮೇರಿಕದ ಕ ಹೆಸ "ಬು ಸಸ್ಯ ಹಾಲ್‌” ಎಂಬ ಹೆಸರನ್ನಿಟ್ಟಿರು. ಅದೇ ವರ್ಷ ಏಗ್ನಸ್‌ ಬೆಂಜಾ ಮಿನ್‌' ಎಂಬ ಸುಂದರ ರಾಜಪೂತ ಹುಡುಗಿ ಯನ್ನು ಲಗ್ನವಾಗಬಯಸಿದರು. ಈ ಹುಡುಗಿಯ ತಂದೆ ಸಿಮ್ಲಾದಲ್ಲಿಯ ಸರಕಾರೀ ಛಾಪಖಾನೆ ಯಲ್ಲಿ ನೌಕರರಾಗಿದ್ದರು. ಆಗ ತಮ್ಮ ತಾಯಿಗೆ ಬರೆದ ಪತ್ರದಲ್ಲಿ ಸ್ಟೋಕ್ಸರು “ ನಾನು ಭಾರತೀಯನಾಗಬಯ ಸಿದ್ದ ಟೀಯ ಹುಡುಗಿಯನ್ನು ಲಗ್ನವಾಗು ವವಧಿದ್ದೇನೆ. ಪರಮಾತ್ಮನ ಕೃಪೆಯಿಂದ. ನನಗೆ ಮಕ್ಕ ಛು ಹುಟ್ಟಿದರೆ ಅವರನ್ನು ಭಾಷೆ, ನಡತೆ, ಸ, ಬೂ ಎಲ್ಲವುಗಳಲ್ಲಿ ಭಾರತೀಯ ರಂತೆಯೆ ಬೆಳೆಸುವೆ” ಎಂದು ಬರೆದಿದ್ದರು. ಕೋಟಗಡಕ್ಕೆ ಬಂದು ಅವರನ್ನೂ ಅವರ ವಾಗ್ದತ್ತ ಸಧನನ್ನೂ ಕನಿಯಜೋದ ಅವರ ತಾಯಿ ಏಗ್ನಸ್‌ ಬೆಂಜಾಮಿನ್ನ ಛಿಗೆ ಬರೆದ ಪತ್ರ ದಲ್ಲಿ ತನ್ನ ಸಮಾಧಾನವನ್ನು ವ್ಯಕ್ತ ಪಡಿಸ ಆಶೀರ್ವಾದವನ್ನಿತ್ತಿದ್ದಳು. ಸ್ಟೋಕ್ಸರಿಗೆ ನಾಲ್ಕು ಜನ ಗಂಡುಮಕ್ಕಳು ಮೂರು ಹೆಣ್ಣು ಮಕ್ಕಳು ಹುಟ್ಟಿದರು. ಅವರ ಮೂರನೆಯ ಮಗ ತಾರಾಚಂದ ಎಂಟು ವರ್ಷ ದವನಿದ್ಮಾಗ ಸಾಯಲು ಅವನ ಹೆಸರಿನಲ್ಲಿ ಕೋಟಿಗಡದ ಮಕ್ಕಳಿಗಾಗಿ ಸ್ಟೋಕ್ಸರು ಒಂದು ಶಾಲೆಯನ್ನು ಸ್ಥಾಪಿಸಿದರು. ಅವರ ಇತರ ಮಕ್ಕಳಾದ ಪ್ರೇಮಚಂದ, ದವ್ರೀತಮಚಂದ, ಚಂಪಾವತಿ, ಸಾವಿತ್ರಿ, ಸತ್ಯವತಿ, ಮತ್ತು ಲಾಲ ಲ್ಲರೂ ಈಗ ಆ ಕೋಟ ಗಡದ ನೆರೆಹೊರೆಯಲ್ಲಿ ಸಂಸಾರ ಹೂಡಿಸೊಂಡಿ ದ್ಮಾರೆ. ಅವರಲ್ಲಿ ಯಾರಾದರೊಬ್ಬ ರು ಆಗೊಮ್ಮೆ ಈಗೊಮ್ಮೆ ಪೆನ್‌ಸಿಲಾ ಸ್ವನಿಯಕ್ಕೆ "`ಜೋಗಿ ತಮ್ಮ ಬಳಗದವರನ್ನು ಬ ಬಿರ ಕೆ 3 ಎಲ್ಲ ಧರ್ಮಗಳಲ್ಲಿಯೂ ಒಂದು ಐಕಮತ್ಕ್ಯ ವನ್ನು ಸ್ಟೋಕ್ಸರು ಕಾಣುತ್ತಿದ್ದರು. ಹಾರ್ಮನಿ ಹಾಲ್‌ನ ಬಳಿಯಲ್ಲಿ ಅವರು ಸ್ವತಃ ಒಂದು ದೇವಾಲಯವನ್ನು ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಕಟ್ಟಿಕೊಂಡರು. ಅದರ ಶಿಖ ರಕ್ಕೆ ಜ್‌ ಸಂಪ್ರ ರಾಟೆ ಬಂಗಾರದ ಕಳಸ ಜೇಕಟು ಅವರು ಹಣವನ್ನು ಕೂಡಿಸಿಟ್ಟುಕೊಂಡಿದ್ದರು. ಆದರೆ ಕಾಂಗ್ರಾ ಮತ್ತು ಕುಲುಗಳಲ್ಲಿ ಬರಗಾಲ ಬೀಳಲು ಆ ಹಣವನ್ನು ಬರಗಾಲ ಪೀಡಿತರಿಗೆ ಹಂಚಿದರು. “ದೇವರಿಗೆ ಕಳಸಕ್ಕಿಂತ ಇದೇ ಹೆಚ್ಚು ಬ್ರಯವಾ ದೀತು” ಎಂದರವರು. ದೇವಾಲಯದ ದೇವಪೀಠದ ಮೇಲೆ ಅವರು ಗೀತೆಯ ಶ್ರೋಕಗಳನ್ನು ಬರೆದ ಐದು ಹಲಗೆ ಗಳನ್ನು ಜೋಡಿಸಿದ್ದರು...“ ಕೋಟಿಗಡದ ್ರಿಶ್ಚನ್‌ ಕೈತನಾದ ನಾನು ಇಲ್ಲಿಯ ಸಮಾಜ ಜ್ಯಜನದಭಿವೃದ್ಧಿಗಾಗಿ ನನ್ನ ದೇಹವನ್ನು ಸವೆ ಯಿಸುವೆ” 1 ಹೇಳಿದ್ದ. ಅವರು ಸಾಯುವ ವರೆಗೂ ಅದರಂತೆ ನಡೆದುಕ ಇಂಡರು. “ ಬಿಟ್ಟೀ. ಆಳಿ” ನ ಪದ್ಧತಿಯ ವಿರುದ್ಧ ಹೋರಾಡಿ ಅದನ್ನು ಸ್ಟೋಕ್ಸರು ನಿಲ್ಲಿಸಿದರು. ಸ್ಟೋಕ್ಸ್‌ "ಸತ್ಯಾನಂದ'ರಾದ ಕಥೆ ೨ಶ್ಟಿ ಸ್ವತಃ ಕೈತರ ಸಾಲವನ್ನು ತೀರಿಸಿ ಎಷ್ಟೋ ಕುಟುಂಬಗಳನ್ನು ಶಾಶ್ವತ ಸಾಲದ ಜಾಲದಿಂದ ಉಳಿಸಿದರು. ಸಾಲ ಕೊಟ್ಟು ರೈತರನ್ನು ಗುಲಾ- ಮರನ್ನಾಗಿ ಮಾಡಿಕೊಳ್ಳುವ ಪದ್ಧತಿಯನ್ನು ಅಳಿಸಿದರು. ಸ್ಟೋಕ್ಸರು. ಭಾರತೀಯ ಹೆಸರನ್ನಿಟ್ಟು ಕೊಂಡು "ಸತ್ಯಾನಂದ' ರಾದರು. ತಮ್ಮಲ್ಲಿರುವು ದನ್ನು ಸಡಾ ಅಗತ್ಯವಿರುವವರಿಗೆ ಕೊಡುತ್ತಿದ್ದ ಅವರ ಹತ್ತರ ಯಾವಾಗಲೂ ಹಣವಿರುತ್ತಿರ ಲಿಲ್ಲ. ಆಗಾಗ ತಮ್ಮ ಸ್ನೇಹಿತರಿಂದ ಸಾಲ ಪಡೆ ಯುತ್ತಿದ್ದರು. ಒಮ್ಮೆ ಅವರ ಮಗ ಲಾಲಚಂದ ಮಿಠಾಯಿಗಾಗಿ ಹಣ ಕೇಳಿದಾಗ ಸತ್ಕಾನಂದರ ಬಳಿ ಏನೂ ಇರಲಿಲ್ಲ. ಅವರು ಅದೇ ಆಗ ಬಂಗಾಲ ಕ್ಟ್ದಾ ಪರಿಹಾರ ನಿಧಿಗೆ ೨೫,೦೦೦ ರೂಪಾಯಿಗಳನ್ನು ಶಛಿಸಿ ಬರಿಗೈಯವರಾಗಿ- ದ್ದರು. ಅನ್ನವಿಲ್ಲದವರಿಗೆ ಅನ್ನ, ಬಟ್ಬಿಯಿಲ್ಲದವರಿಗೆ ಬಟ್ಟಿ, ರೋಗಿಗಳಿಗೆ ಔಷಧಗಳನ್ನು ಸತ್ಯಾ ನಂದರು. ಒದಗಿಸುತ್ತಿದ್ದರು... ಮನೆಮನೆಗೆ ಹೋಗಿ ರೋಗಿಗಳ ಆರೈಕೆ ಮಾಡುತ್ತಿದ್ದರು. ಬೆಳೆ ಬಾರದಿದ್ದಾಗ ಅವರ ಧಾನ್ಯದ ಉಗ್ರಾಣ ಸಕಲರಿಗೂ ತೆರೆದಿರುತ್ತಿತ್ತು. ಮನೆಯಲ್ಲಿ ಅವರು ಹನ್ನೆರಡು ಅನಾಥ ಮಕ್ಕಳನ್ನು ಸಾಕುತ್ತಿದ್ದರು. ಕುಟುಂಬ ಬೆಳೆದಂತೆ ಹಳ್ಳಿಗರಿಗೆ ಸಹಾಯ ಮಾಡುವುದು ಅವರಿಗೆ ಕಠಿಣವಾಗತೊಡಗಲು ಹಳ್ಳಿಗರನ್ನು ಸ್ವಾವಲಂಬಿಗಳನ್ನಾಗಿ ಮಾಡು ವುದು ಹೇಗೆ ಎಂದು ಯೋಚಿಸತೊಡಗಿದರು. "ತಾರಾ' ಶಾಲೆಯಲ್ಲಿ ಹುಡುಗರಿಗೆ ಪುಸ್ತಕ ಜ್ಞಾನದೊಡನೆ ಔದ್ಯೋಗಿಕ ಶಿಕ್ಷಣವೂ ಸಿಗು ವಂತೆ ಮಾಡಿದರು. ವಿದ್ಯಾರ್ಚಿ ಗಳು ನಿತ್ಯ ಹೊಲ- ತೋಟಗಳಲ್ಲಿ ಎರಡು ತಾಸು ದುಡಿಯುವಂತೆ ಮಾಡಿದರು. ಕೋಟಗಡದಲ್ಲಿ ಸೇಬು ಹಣ್ಣಿನ ತೋಟ ಮಾಡುವ ವಿಚಾರ ಅವರಿಗೆ ಹೊಳೆಯಿತು. ಆ ವಿಷಯ ಅವರಿಗೆ ಏನೂ ಗೊತ್ತಿರಲಿಲ್ಲ. ಅಮೇ ರಿಕದ ತಮ್ಮ ಸ್ನೇಹಿತರಿಂದ ಆ ಬಗ್ಗೆ ಪುಸ್ತಕ ಗಳನ್ನು ತರಿಸಿಕೊಂಡು ಅಭ್ಯಾಸ ಮಾಡಿದರು. ಎರಡು ವರ್ಷಗಳಲ್ಲಿ ಸಾಕಷ್ಟು ಓದಿಕೊಂಡು ಆತ್ಮ ವಿಶ್ವಾಸದಿಂದ ಅವರು ಅಮೇರಿಕದಿಂದ ಬೀಜಗಳನ್ನು ತರಿಸಿ ಸೇಬು ಹಣ್ಣಿನ ತೋಟದ ರಚನೆಗೆ ಕೈಹಾಕಿದರು. ಹಳ್ಳಿಗರಿಗೆ ಪುಕ್ಕಜಿ ಯಾಗಿ ಬೀಜ ಶೊಟ್ಟಿದ್ದಲ್ಲದೆ ಸ್ವತಃ ಅವರ ಮನೆಗೆ ಹೋಗಿ ಅವನ್ನು ನೆಟ್ಟು ಕೊಟ್ಟು ಬಂದರು. ಬಡವರಾದರೂ ಶೋಟಿಗಡದ ಜನರಿಗೆ ಎರಡು ಹೊತ್ತು ಗಂಜಿ ಸಿಗುತ್ತಿತ್ತು. ಮುಂಡೆ ಎಂದೋ ಫಲಕಾರಿಯಾಗಬಹುದಾದ ಸೇಬು ತೋಟದ ವಿಚಾರ ಅವರಿಗೆ ಅಷ್ಟಾಗಿ ಉತ್ಸಾಹೆ ತುಂಬಲಿಲ್ಲ. ಅವರ ಈ ಸ್ವಾಭಾವಿಕ ನಿರುತ್ಸಾಹ ವನ್ನು ಅರಿತು ಸತ್ಕಾನಂದರು ಅವರಲ್ಲಿ ಉತ್ಸಾಹ ತುಂಬುತ್ತ ಅವರೊಂದಿಗೆ ದುಡಿಯತೊಡಗಿದರು. ಗಿಡಗಳು ಫಲ ಬಿಡತೊಡಗಿದಾಗ ಹಳ್ಳಿಗರ ಸಂದೇಹ ದೂರವಾಯಿತು. ಕೋಟಗಡ ಭೂಮಿ ಸೇಬು. ಗಿಡಗಳಿಂದ ತುಂಬಿ ಹೋಯಿತು. ಇಂದು ೪೦ ವರ್ಷಗಳ ನಂತರ ಒಮ್ಮೆ ದರಿದ್ರ ಪ್ರದೇಶವಾಗಿದ್ದ ಕೋಟಿಗಡವು ವರ್ಷಕ್ಕೆ ಲಕ್ಷ ಗಟ್ಟಲೆ ರೂಪಾಯಿ ಬೆಲೆಯ ಸೇಬು ಹಣ್ಣನ್ನು ಬೆಳೆಯುವ ಪ್ರದೇಶವಾಗಿ ಪರಿಣಮಿಸಿದೆ. ಅಲ್ಲೀಗ ಬಡತನವೆಂಬುದಿಲ್ಲವೇ ಇಲ್ಲ. 3 ಕೋಟಿಗಡದ ದಾರಿದ್ರ್ಯ ನಿವಾರಣೆಗೆ ಯತ್ನಿ ಸುತ್ತಿರುವಾಗ ಸತ್ಕಾನಂದರು.. ಭಾರತದ ಸ್ವಾತಂತ್ರ್ಯ ಹೋರಾಟದತ್ತವೂ ಗಮನವಿತ್ತರು. ಅವರು ಅಖಿಲ ಭಾರತ ಕಾಂಗ್ರೆಸ್ಸಿನ ಸದಸ ರಾದದ್ದಲ್ಲದೆ ಗಾಂಧೀಜಿಯ ಶ್ರದ್ದಾವಂತ ಅನು ೦ ಯಾಯಿಗಳಾದರು. ಸ್ವಾತಂತ್ರ್ಯ ಚಳವಳಿಯ ವಿಷಯವಾಗಿ ಭಾಷಣಗಳನ್ನಿತ್ತರು, ಲೇಖಗ- ಳನ್ನು ಬರೆದರು, ಪಂಡಿತ ಮದನ ಮೋಹನ ಮಾಲವೀಯ, ಕೆವರಂಡ್‌ ಸಿ... ಎಫ್‌. ನ ಸ ಸಭಾ ಗ ದಲ್ಲಿ ಭಾರತಿಯರಾಗಿ ಜಾಳುತ್ತಿ ದ್ಧ ಬಡ ಅ ಶ್‌ ಮನುಷ್ಯ, ನುಡಿದಂತೆ ನಡೆಯುತ್ತಿದೆ ಖಾದಿವಾದಿಗಳಾದ ಅವರು ತಮ್ಮ ಏಗ್ನಸ್‌' ನೂತ ನೂಲಿನ ಬಟ್ಟಿಗಳನ್ನೆ ಸುತ್ತ ದ್ದರು. ಅವರ ತೇಪೆ ಹಚ್ಚಿ ದ ಕೋಟು ಪ್ಯಾಂಕಟಿ ಗಳನ್ನು ಕಂಡ : ಜನರು ಏನು? ಬಂದೇ ಕ ಇದೆಯೆ 1. ಎಂದು ಕೇಳಿದಾಗ ಸ್ಟೋಕ್ಸರು ನಕ್ಕು "ನನಗೆ ಇರುವವಳು ಒಬ್ಬಳೇ ಒಬ್ಬ `ಹೆಂಡತಿ. ಒಂದು ಸಲಕ್ಕೆ ಒಂದೇ ಕೋಟಿಗೆ ತ್ರ ಅವಳು ತೆಗೆಯ ಸದರದ ಇ) ತ್ಮ ಎಲೆ ಸಾಲು ಬಷ್ಟು ನೂಲನ್ನು ಮಾ ಕಸ್ತೂರಿ, ಮಾರ್ಚ್‌ ೧೯೬೧ ಬಲ್ಲಳು? ಎನ್ನುತ್ತಿದ್ದರು. ತಮ್ಮ ಧೈೇಯಸಿದ್ಧಿಯಾದ ಕಾಲವನ್ನು ನೋಡಲು ತಾತ ಬದುಕುಳಿಯಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಕೆಲವೇ ಯ್ಯ ಅವರು ನಿಧನ ಹೊಂದಿದರು. | ಸ್ಕಾ ಮ್‌ ಸ್ಟೋಕ್ಸ್‌ ಈಗ ಇದ್ದಿ ದ್ವರೆ ಮಂತಿ ಗಳಾಗುತ್ತಿದ್ದರ ರು” ಎಂದು ಕೋಟಿಗಡದ ಜನ ಅನ್ನುವಾಗ ಆಶ್ಚರ್ಯವೇನಾಗುವುದಿಲ್ಲ. ಆದರೆ ಸತ್ಯಾನಂದರು ಅತ್ಯಂತ ಸರಳ ಜೀಃ ಯಾಗಿದ್ದರು. "ಚನ ನನ್ನನ್ನು ಹೊಗಳುವುದು ತಪ್ಪೆ. ರೇಡಿಯೊ ಎಂದರೆ ಧ್ವನಿಯ ಮೂಲ ಸ್ಥಾನ ಎಂದು ಹೇಳುವಂತೆಯೆ ಇದು. ರೇಡಿಯೊ ಕೇವಲ ಒಂದು ಮಾಧ್ಯಮ ಮಾತ್ರ. ನಿಜವಾದ ಮಹತ್ವವಿರುವುದು ಟ್ರಾನ್ಸ್‌ಮೀಟಿರಿಗೆ” ಎನ್ನು ತ್ತಿದ್ದರವರು. ೫ ೂ ನಿರುಪಯುಕ್ತ ಮಾಹಿತಿ *. ನಿಶ್ವದಲ್ಲಿ ಹೆಚ್ಚು-ಕಡಿಮೆ ೩೯೦೦ ಭಾಷೆಗಳಿದ್ದು, ಕೇವಲ ಯುಂರೋಪಿ ನಲ್ಲೇ ೬೦೦ ಭಾಷೆಗಳಿವೆ. ೫. ನೀಲತಿನಿಂಗಲವು ಹುಟ್ಟುವಾಗಲೇ ೨೪ ಅಡಿ ಉದ್ದವಾಗಿರುತ್ತದೆ, 3 ಸಿಂಹಕ್ಕೆ ಐದು ಮನುಷ್ಯರಷ್ಟು ಶಕ್ತಿಯಿದ್ದರೆ, ಮನುಷ್ಯರಷ್ಟು ಶಕ್ತಿಯಿದೆ. ಹುಲಿಗೆ ಒಂಭತ್ತು ೫ ಓರ್ವ ವ್ಯಕ್ತಿ ಹಗಲು-ರಾತ್ರಿ ಒಬ್ಬಿಗೆ ೨೦,೬೦೦ ಬಾರಿ ಶ್ವಾಸ ತೆಗೆದು ಕೊಳ್ಳುತ್ತಾನೆ. ೬ ಕಲಿಯುಗದ ಆರಂಭವು ಇಂದಿಗಿಂತ ೫೦೬೦ ವರ್ಷಗಳ ಮೊದಲು-- ಅಂದರೆ ಭಾ. ಕೃ. ೧೩ ಕೈ ಪ್ರಾರಂಭವಾಯಿತು. ೫. ಖಬೆಟ್ಟಿನ ಜನರು ಯುಂತ್ತಾರೆ. ಪ್ರತಿದಿನ ಸರಾಸರಿ ೪೦ ಬಟ್ಟಲು ಚಹಾ ಕುಡಿ ಎ.ಚಕ್ರಧಾರಿ ೧ ಈ ತ್ವದ ್ನೂ ನಡೆಯು ಇನ ವಿಚಿತ್ರ ಈ ಡಿಯುವ ಬಿಕ್ಕುಗ ಳು ಸಂಬಳ ಹ ಪೀಟರ್‌ ಲಾಯಿನ್‌ ಅನುವಾದ : ಬಳ್ಳೂರು ಸುಬ್ರಾಯ ಅಡಿಗ ಮೂಲ: ಮಂತ್ರಿಮ ಸೆ ಇ ೨5) 13 ನು ಡ್‌ ದ್‌ ಇತ ಸೆ ಲು ಅ ಬುತ್ತಿ ಕ್ಷ ೧. ೪೭ / ಹ 72 ಟಿ ಶಿ ೫ ಗಡೆ ಹಾ ೫ ್ಕೂ ಇ ೧. ಸ್ನ 74 ಸ. 6 (2 ಎ 1 1 ಸ (2 ಈ ೧.23 2೫ ಚೈ ದ 4 ' 2 ತಡಿ ು- ಇನೆ 02 ಸ್ಸ ಬ ಗಾ ಇರ ಟ್‌ ಐಲ್ಲಿ. ಇ ಪ ಸುನಿ ಆ. 1-೨ ಬಾ ಗ ಗ ಟಾರ್‌ ಲ, ಇಡ ಇ 2 038 ಅ 768 ಗು ಈ ) ತ್ತೆ ಆ ಏಅ£೧ ಕ ತ) (3 ಎ ಹ ುಸಾ | ಇ (ಸ್ಟ್‌ ಇ ತ್‌ ರ್‌. ಜನ ತಹದೊಂದು ಟ್‌ ಪೊ ಲ್‌ ಡೇವಿಡ್‌ ಗುಮಾ ನ ಸಿಸೆ ಊಟ ಮಾತ, ಅ ಹ ಈ 6ಏ೧ ಹ ಣಿ ಟು ನ್ನ ಡಲ ಟಟ ಜರ್‌ ಬಾ ಸಾಗ ಆಜ್‌ ೧ ೫) ಇ 1 ಶೀ; ಎ ಇಡ ಇಇ ಚ್‌ 0) ಸ್ವತ ಟಾ 33 “1 ಜದ ಡಿ ಡಿ ಜ್‌ ಡಬ ತೌ ತ, ಇಣಿ 22 ೦೮. ಇನಿ ಸ) ೧ ಇ 5 ಬಿ 2 ೨ 2 2.56 6 1 2 ಇ ಜ್‌ ಡ್‌್‌ ಜ| ಇವ ್‌ೆ ಅತಿ ಯಗ 8 ಕ 3 ಭಾ ಸ 5 ವಾಸಾ ಜ್‌ ದ ತ್‌ ಜಾ ಡಿ ಬು ಗ 62, ಇ ೪ ಔ ಸ ಗಾ ವ್ರ 0 ಆ) ದಾ (ವ್ರ ೦ ಬ್‌ 2 ೨೫0 ಎ 9 309 1 (33೯ 13: 70 ಸ ಚ ತ 25? ೪€ ಇ 32 8 4 ಬ 6 ಜಾ ಹ ಹ ದೆ ತೆ ದಾ ಗಲ ಸೆ ಭಾ 3ರ ಸಿರಾ ಸೆ ಕತ್ತಿ ತ್‌ ಜಾನ 1 ಇನ್‌ ಸ 3 ಟೀ ದನಿ ಸ ಸ ಕಃ ಡೀ ಇಂ ದಾತ ೧ | ಗ ೨ ಟ್ರ (ಎ ಲ್ಲ ಡಾಗ್‌ | ನ ದ ಇಟ ತಿ ೪೨ ಡೆ ಡ್‌ ಜು 24 ಈಸಿ ನ ತ್ತ ಹತ್ತ ಲ್ಲ 6% ಇ೨ 6ಫ್ರೆ (3 ಟ್ರ ೨ ಇ 705915 ಟಿ ೫ 7 96 3 ರಾ” ತಿ 6400 ಎಡ್‌ ಇತ್ತೆ ರ ಆಂ ಳಿ ಕ್‌ ಡ್‌ ಬ ಕಂ ಎ ೦ು-ಗಿಳ್ಲಿ ತ್‌ ಜಗ್‌ ಇ) ಶಿ ದ್‌ 4) ತ ಬ್‌ ಭ್ಯ ಐ£ಆ 73 3 ೦ ಆ ಎ ಇತ ಸ್‌ ಜ್ಯ ಸೈ ಇಇ 234 ೦೮ 32೭ € ತ) ತಾ| ಟ್‌ 08 ೧ ೈ ಕ ಡೆ” 16) ಟ್ಠಿ ಇಲ್ರಿ ೫ 7 1 ಆ.ಿ ್ಷ 3 ಡಿ. ಸ ಎರಿ ಗತ ಗ ಡಾ * ಗುಲದಸಾ ೨ ದಿಂಚ ಇವಿ 654 ೨೬ ಕಸ್ತೂರಿ, ಮಾರ್ಚ್‌ ೧೯೬೧ ಅವಕ್ಕೆ ವೇತನ ಕೊಡುತ್ತ ಬಂದರು. ಅಂಚೆ ಮನೆಗಳು ಅಲ್ಲಿಯ ಕೆಲಸಗಾರರ ಸಂಬಳದೊಂ ದಿಗೆ ಬೆಕ್ಕುಗಳ ಭತ್ತೆಯನ್ನೂ ಪಡೆಯುತ್ತ ಬಂದವು. ಈ ರೀತಿ ಬೆಕ್ಕುಗಳು ಸರಕಾರೀ ಸ ಕೆಂದಾದುದರಿಂದ ಪಾರ್ಲಿಮೆಂಟ್‌ ಸದಸ್ಯರಿ ಆ ಬಗ್ಗೆ ಪ ಶ್ನೆ ಕೇಳುವ ಸನ ಯಿತು. . " ಆ ಬೆಕ್ಕು ಗಳು ತಾವು ಪಡೆಯುವ ಸಂಬಳಕ್ಕೆ ತಕ್ಕಂತೆ ಲಸ ಮಾಡುತ್ತಿವೆಯೆ ? ಅವುಗಳ ಯೋಗಕ್ಷೇಮವನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತದೆಯೆ? ಅವುಗಳ ಸುಖ ಸೌಕರ್ಯಗಳ ಕಡೆ ಸರಕಾರದ ಗಮನವಿದೆಯೆ? ಆ ಬೆಕ್ಕುಗಳು ನಿರುಪಯೋಗಿಯೆಂದಾದರೆ ಈ ರೀತಿ 0 ಹಣವನ್ನು ಪೋಲು ಮಾಡು ವ್ರದು ಸರಿಯೆ ?'--. ಎಂ ದೆಲ್ಲಪ ಶ್ರತ್ನೆ ಕೇಳಲಾ ಯಿತು. ಈ ಬೆಕ್ಕುಗಳು ತಮ್ಮ ಕರ್ತವ ವನ್ನು ಸರಿ ಯಾಗಿ ಸ ಹಿಸುತ್ತಿ ಲ್ಲವೆಂದು ಶ್ರೀಗುಮಾನ್ಸಕು ನಿಸ್ಸಂಕೋಚವಾಗಿ 'ಓಪ್ಪಿಕೊಂ ಡರು. : ಅವು ಗಳಿಗೆ. ಸಿಗುವ ಸಂಬಳದ ಪ್ರಮಾಣದಲ್ಲಿ ಸಾಕಷ್ಟು ಅಂತರವಿದೆಯೆಂದೂ ಬಹುಶಃ ಈ ಅಂತರವು ಅವುಗಳ ಕಾರ್ಯಕ್ಷಮತೆಯ, ಆಧಾ ರದ ಮೇಲೆ ಮೊದಲೇ ನಿರ್ಧರಿಸಲ್ಪಟ್ಟಿರಬೇ ಕೆಂದೂ ಅವರು ತಿಳಿಸಿದರು. "ಈಗ, ಬೆಕ್ಕುಗಳ ಕೆಲಸಕ್ಕೆ ಅನುಗುಣವಾಗಿ ವೇತನವನ್ನು ನಿರ್ಧರಿಸುವ "ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು : ಅಸಂಭವ. ರಾಜ್ಯದ ಈ ಕಸೂಡಿ ತಮ್ಮ ಕರ್ತವ್ಶ ವನ್ನು ಕಡೆಗಣಿಸುತ್ತಿದ್ದಾರೆ. ಮತ್ತು "4 ಲವೂಮೆ ಸು ದಿನಗಳವರೆಗೆ ಆಫೀಸಿಗೇ ಸಸ ದಿಲ್ಲ'--- ಎಂದು ಶ್ರೀ ಗುಮಾನ್ಸರು ಉತ್ತರಿ ಸಿದರು. ಸರಕಾರಿ ಬೆಕ್ಕುಗಳಿಗೆ ಕೊಡುತ್ತಿರುವ ಸ ಗ ವಿವರವನ್ನು ನೀಡುತ್ತ ಅವರು ಡ್ಯ ಐ " ೧೯೧೮ ರಿಂದ ಅವುಗಳ ಭಡ್ತಿಯನ್ನು ತಡೆಹಿಡಿಯಲಾಗಿದೆ. ಅಂದಿನಿಂದ ಇದು ತನಕ ಅಷ್ಟೇ ಸಂಬಳವನ್ನು ಕೊಡಲಾಗುತ್ತಿದೆ. ಆದರೆ ಈ ವರೆಗೆ ಅಂದರೆ ಸುಮಾರು ೩೫ ವರ್ಷಗಳ ಈ ದೀರ್ಫಾವಧಿಯಲ್ಲಿ ಯಾರೊಬ್ಬರೂ ಈ ಕುರಿತು ಪ್ರಶ್ನೆ ಕೇಳಿದುದಿಲ್ಲ; ಆಕ್ಷೇಪವೆತ್ತಿದುದೂ ಇಲ್ಲ. ಲಂಡನ್ನಿನ ಹೆಡ್‌ ಪೋಸ್ಟ್‌ ಆಫೀಸಿನ ಬೆಕ್ಕು ಗಳಿಗೆ ಮಾತ್ರ ವರ್ಷ ವರ್ಷವೂ ಭಡ್ತಿಕೊಡ ಲಾಗುತ್ತಿದೆ. ಅಲ್ಲಿಯ ಬೆಕ್ಕುಗಳು ಇತರ ಸಾಮಾನ್ಯ ಆಫೀಸುಗಳ ಬೆಕ್ಕುಗಳಿಗಿಂತ ಮೇಲ್ಮ ಟ್ಟಿದವೆಂಬ ಗೌರವದ್ಯೋತಕವಾಗಿ ಇದನ್ನು ಮಂಜೂರು ಮಾಡಲಾಗಿದೆ.' ಈ ಮನೋರಂಜಕ ಪ್ರಶ್ನೋತ್ತರದಿಂದ ಪಾರ್ಲಿಮೆಂಟಿನ ವಾತಾವರಣವು ಸಾಕಷ್ಟು ವಿನೋದಕರವಾಯಿತು. ಮತ್ತು ಸಂಬಳದ ಭಡ್ತಿಯನ್ನು ಸಿಲ್ಲಿಸಿದು ಚ ಗಿ ಕೃತ್ರಿಮ ಕೋಪ ಪ್ರದರ್ಶಿಸುತ್ತಾ ಸದಸ್ಯರೆಲ್ಲ ಪ್ರಶ್ನಿಸತೊಡ ಗಿರ, " ಬೆಕ್ತುಗಳ ಕುಟುಂಬ ಪೋಷಣೆಗಾಗಿಯೂ ಭತ್ತೆ ಕೊಡಲಾಗುತ್ತದೆಯೆ 7 - ಐಂದೊಬ್ಬರು ಪ್ರಶ್ನಿಸಿದರೆ. " ಅವುಗಳಿಗೆ ಹೆರಿಗೆ ಕಾಲದಲ್ಲಿ ಏನಾದರೂ ವಿಶೇಷ ಸೌಕರ್ಯವೊದಗಿಸಲಾಗುತ್ತ ದೆಯೆ?' ಎಂದು ಮತ್ತೊಬ್ಬರು ಪ್ರಶಿಸಿದರು. ಎ ಖು 0 ಟಿ ಮಹಿಳೆಯರ ಹಿತಸಂರಕ್ಷಣೆಯ ಹೊಣೆ ಹೊತ್ತು ಕೊಂಡ ಸದಸ್ಯೆ ಇರೆನೀ ವಾರ್ಡಳು " ಗಂಡು ಹೆಣ್ಣು ಬೆಕ್ಕುಗಳಿಗೆ ಸಮಾನ ವೇತನ ಕೊಡಲಾಗುತ್ತಿದೆಯೆ? ಅಥವಾ ಅಲ್ಲಿಯೂ ಅಂತರವಿದಡೆಯೆ ?' ಎಂಬುದನ್ನು ತಿಳಿಯಲಿಚ್ಛಿಸಿ ದಳು. ಇವೆಲ್ಲವನ್ನೂ ಉತ್ತರಿಸುತ್ತ ಗುಮಾನ್ಸೆ ಜ್‌ ಸಿದ್ಧಾಂ ೦ತ ' ಕೂಪದಲ್ಲಷ್ಟೇ ಅಲ್ಲ- ವ್ಯಾವಹಾರಿಕವಾಗಿಯೂ ಹೆಣ್ಣು ಗಂಡುಗಳಿಗೆ ಚ ವೇತನವನ್ನೇ ಕೊಡಲಾಗುತ್ತ ದೆ. ಸರ ಕಾರಿ ಬೆಕ್ಕುಗಳನ್ನು. ಸರಿಯಾಗಿಯೇ ಸಾಕಲಾ 4 ಸಂಬಳ ಪಡೆಯುವ ಬೆಕ್ಕುಗಳು ೨೩೭ ಗುತ್ತಿದೆ. ಅವುಗಳಿಗೆ ಎಲ್ಲ ರೀತಿಯ ಸೌಕರ್ಯ ಗಳ್‌ ಸ್ನೊದಗಿಸಲಾಗುತ್ತಿದೆ. ಈ ಕುರಿತು ಇ ಇನ್ನೂ ಹೆಚ್ಚು ತಚ್ಚ ವಿಮರ್ಶಿಸುವುದು ಆ ಬೆಕ್ಕುಗಳ ತು ಅವುಗಳ ಕುರಿತು ವಿಶ್ವಾಸಾದರ ಗಳನ್ನು ಪ ಪ್ರದರ್ಶಿಸುವ ಜನತೆಯ ಬಗೆಗಾಗಲೀ ಒತಕಾರಿಯಲ್ಲ. ಅವುಗಳಿಗಾಗಿ ಆಗುವ ವೆಚ್ಚ ವೂ ಅತ್ಯಲ್ಪ. ಅದನ್ನು ಅಂಚೆ ಖಾತೆಯ ಹ ಸ್ಮಿಸ ಖರ್ಚಿನ ವಿಭಾಗಕ್ಕೆ ಸೇರಿಸಲಾಗು ತ್ರೆ ಆಂಗ್ಲ ರು ಬೆಕ್ಕು ಗಳನ್ನು ತುಂಬ ಪ್ರೀತಿಸು ತ್ತಾಕೆ. “ಅವರಲ್ಲಿ ಸುಮಾರು ೬೦ ಲಕ್ಷಕ್ಕೂ ಮೇಲ್ಬ ಟ್ಟು ಬೆಕ್ಕು. ಗಳಿವೆ. ಸರಕಾರದ 4ಡೆಯಿಂದ ಬೆಕ್ಕುಗಳನ್ನು ಜಳುತ ಪರಂಪಕೆ ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಪುರಾತನ ವಾದುದು. ಹಾವೆಲ್‌ ದಿ ಗುಡ್‌ ಎಂಬ ವೇಲ್ಸ್‌ ಮುಖಂಡನೊಬ ನು ಬೆಕ್ಕುಗಳ ರಕ್ಷಣೆಗಾಗಿ ಒಂದು ಜಗ ನ್ನು ಮಾಡಿದಂದಿನಿಂದ ಇದು ಬಳಸೆಗೆ ಬಂತು. ಬ್ರಿಟಿನ್ನಿನ ಮೇಲೆ ನಾಜಿಗಳು ದಾಳಿಯಿಟ್ಟಾಗ ಕ ಬೆಕ್ಕುಗಳು ಮನುಷ್ಯರ ಉಪಕಾರವನ್ನು ಸ್ವಲ್ಪ ಲ್ಪ ಮಕ್ಬಿಗೆ ತೀರಿಸಿದವು. ಬಾಂಬಿನ ದಾಳಿ ಯಿಂದ ಸ ಹೊಂದಿದ ಮನೆಗಳಿಂದ ಅಸಂಖ್ಯಾತ ಇಲಿಗಳು ಬೇಕೆಡೆಗೆ ಹೋಗಿ ಸೇರಿ' ಕೊಳ ಕೃತೊಡಗಿದವು. ಅವು ಹಾಗೆಯೇ ಸೇರಿ ಕೊಂಡಿದ್ದ ರೆ ಜನತೆಗೆ ಅಪಾರ ಹಾನಿ ಉಂಟಾ ಗುತ್ತಿತ್ತು. ಅಂಥ ವೇಳೆಯಲ್ಲಿ ಈ ಬೆಕ್ಕುಗಳು ಅವೆಲ್ಲ ನಿರ್ನಾಮ ಮಾಡಿ ಜನತೆಗೆ ಸ ಕಾರವೆಸಗಿದ ನವು. ಬೆಕ್ಕುಗಳಿಗೆ ಈ ಮೊದಲಿನ ಗೌರವಾದರಗಳು ಲ್ರಿ ದೊರೆಯುತ್ತಿ ಲ್ಲವಾದರೂ ಬ್ರಿಟಿನಿನ ಪುರಾತನ ಪರಂಪರೆಗನುಸಾರವಾಗಿ ಬೆಕ್ಕುಗಳ ಸ್ಳಾ ನ ಇಂದಿಗೂ ಬಳದ ದಿನ ಕಾಲದಲ್ಲಿ ಅವುಗಳ ಅಗತ್ಯವಿದ್ದಷ್ಟು ಈಗಿಲ್ಲವೆಂಬುದನ್ನು ಎಲ್ಲರೂ ಸ್ನ ಆದರೆ ವೆಸ್ಟ್‌ಮಿನಿಸ್ಟರ್‌ ಅರಮನೆಯನ್ನು ಕಾಯುವ ಪೋಲೀಸ್‌ ತಂಡವು ಇಂದಿಗೂ ಅಲ್ಲಿನ ಅಳಿದುಳಿದ ಬೆಕ್ಕುಗಳ ಬಗ್ಗೆ ವಿಶೇಷ ಭಕ್ತಿ ಆದರಗಳನ್ನು ಪ್ರದರ್ಶಿಸುತ್ತಿದೆ. "ಮೊದಲನೇ ಮಿನ್ನಿ' ಎಂಬ ಬೆಕ್ಕಿನ ಮಗಳಾದ "ಎರಡನೇ ಮಿನ್ನಿ' ಯ ಕಥೆಯನ್ನು ನಾನು ಕೇಳಿ ದ್ಹೇನೆ. ವೆಸ್ಟ್‌ಮಿನಿಸ್ಟರ್‌ ಅರಮನೆಗೆ ಬಂದ ಬೆಕ್ಕುಗಳಲ್ಲಿ ಎರಡನೇ ಮಿನ್ನಿಯೇ ಹೆಚ್ಚು ಆಶ್ಚರ್ಯಕರವಾದುದೆಂದು ತೋರುತ್ತದೆ. ಲಾರ್ಡ್ಸ್‌ ಸಭೆಯ ಅಧಿವೇಶನ ಜರುಗುತ್ತಿದ್ದಾ ಗೆಲ್ಲ ಅದು ತಪ್ಪದೆ ಅಧಿವೇಶನದ ಕಾರ್ಯ ಕಲಾಪಗಳನ್ನೀಕ್ಷಿಸಲು ಓಡೋಡಿ ಬರುತ್ತಿತ್ತಂತೆ! ಆದರೆ ತನ್ನ ಮರಿಗಳಿಗೆ ಇಲಿಗಳನ್ನು ಹಿಡಿಯುವ ಕಲೆ ಕಲಿಸುವುದರಲ್ಲೇ ಅದರ ಸಂಪೂರ್ಣ ಕೌಶಲ್ಯ ವ್ಯಕ್ತ ವಾಗುತ್ತಿ ತ್ತೆಂದು ಪ್ರ ತ್ಯಕ್ಷದರ್ಶಿ ಗಳ ಹೇಳಿಕೆ. ಎರಡನ ಮಿನ್ಸಿಯ, ಅ ಇಲಿ ಬೇಟಿಯಲ್ಲಿ ಅದೆಷ್ಟು ಕುಶಲವಾಗಿದ್ದ ವೆಂದರೆ ಪ್ರ ಪಂಚದ ಜ್ಯ ಮೂಲೆಯಿಂದಲೂ ಅವಕ್ಕೆ ೫ಡಿತೆ ಬರತೊಡಗಿತು. ಜಿ ಪತ್ರಿಕೆಗಳ ಸುದ್ದಿಗಾರರು ವೆಸ್ಟ್‌ ಮಿನಿಸ್ಟರ್‌ ಅರಮನೆಯ ಪೋಲೀಸಕೊಡನೆ ಏನಾದರೂ ವಿವರಣೆ ಕೇಳಿದರೆ, ಅವರು ವಿಶೇಷ ಇಗರೂಕರಾಗುತ್ತಾರೆ.. ಈ ಬೆಕ್ಕುಗಳನ್ನು ಯಾರಾದರೂ ಒಯ್ದಾರೆಂಬ ಭಯದಿಂದ ಅವನ್ನು ಅವರು ಬಹು ಎಚ್ಚರದಿಂದ ಅಡಗಿಸಿಡು ತ್ತಾರಂತೆ। ೫ ಎಲ್ಲ ಚಿಕಿತ್ಸಾ ಪದ್ಧತಿಗಳ ತತ್ತ್ವ ಇದರಲ್ಲಿದೆ ಆಯುರ್ವೆೇದದಲ್ಲಿ ಗುಣವಿಲ್ಲವೆ? ೦0% ಸುಧಾರಿಸಿದ ವೈದ್ಯಕೀಯ ಚಿಕಿ- ತ್ಸೆಯ ಎಲ್ಲ ಸಾಧನೆಗಳು ವಿಫಲವಾದ ಮೇಲೆ ನಿರಾಶಳಾದ ಯುರೋಪಿಯನ್‌ ಶ್ರೀಮಂತ ಕೋಗಗ್ರಸ್ತ ಮಹಿಳೆಯೊಬ್ಬಳು ಭಾರತಕ್ಕೆ ಬಂದು ಆಯುರ್ವೆ!ದಿಕ್‌ ಚಿಕಿತ್ಸೆ ಪಡೆದು ಪೂರ್ಡ ಗುಣವಾಗಿ ಮರಳಿ ತನ್ನ ತಾಯ್ನಾಡಿಗೆ ಹೋದ ವೃತ್ತಾಂತ ಓದುಗರಿಗೆ ನಿಸ್ಸಂದೇಹವಾಗಿ ಹಿಡಿ ಸೀತು. ಶ್ರೀಮತಿ ವಿ. ಓ. ಅವರು ಇದೇ ವರ್ಷ ಕೆಳಗೆ ಕಾಣಿಸಿದ ರೋಗ ಲಕ್ಷಣಗಳುಳ್ಳ ವರಾಗಿ ಭಾರತಕ್ಕೆ ಬಂದರು. ಮೂರು ವರ್ಷಗಳಿಂದ ಅವರ ನರಗಳು ದುರ್ಬಲವಾಗಿದ್ದವು. ನಿದ್ದೆ ಹತ್ತುತ್ತಿರಲಿಲ್ಲ. ಶಾರೀರಿಕ ವೃಥೆಯಿಂದ ಬಳಲಿ ಅವರು ಚಿಂತೆಗೊಳಗಾಗಿದ್ದರು. ಅವರು ಯುರೋಜಏನ ಪ್ರಸಿದ್ಧ ಡಾಕ್ಟ ದ ಪರೀಕ್ಷಿಸಿ ಕೊಂಡರು. ಡಾಕ್ಟರರು ಅವರಿಗೆ “ಸೆರೆಟ್ರ್ಯೂ ಜಿಮ್‌ ಟ್ರ್ಯಾಂಕ್ಯುಲ್ಯಾಜರ್ಸ' ಔಷಧಿಗಳನ್ನು ಕೊಡತೊಡಗಿದರು. ಮೊದಮೊದಲು ಸ್ಮ್ವಲ್ಪ ಗುಣವಾದಂತೆನಿಸಿತು. ಆದರೆ ಬರಬರುತ್ತಾ ನರ ಗಳನ್ನು ಸಾಂತ್ವನಗೊಳಿಸುವ ಮತ್ತು ನಿದ್ದೆ ಬರಿ ಸುವ ಗುಳಿಗೆಗಳನ್ನು ನುಂಗುವ ಅಭ್ಯಾಸ ಬಿದ್ದು ಬಿಟ್ಟಿತು. ಮುಂದೆ ಮುಂದಂತೂ ಔಷಧಗಳ ಪ್ರಭಾವವು ಮಂದವಾಗತೊಡಗಲು ಶ್ರೀಮತಿ ಯವರು ಮನೋವಿಜ್ಞಾನಿಗಳಲ್ಲಿ ಚಿಕಿತ್ಸೆ ತ್‌ ರರಿಂ , ಪಂಡಿತ ಶಿವಶರ್ಮ ಹೊಂದಲಾರಂಭಿಸಿದರು. ಹಣ ಹೋಯಿತೇ ವಿನಾ ಮನಸ್ಸಿಗೆ ಸ್ವಾಸ್ಥ್ಯ ಬರಲಿಲ್ಲ. ಔಷಧಿಯ ಪ್ರಮಾಣ ಹೆಚ್ಚಿಸಿದರೂ ಉಪಯೋಗವಾಗದಂ ತಾಯಿತು. ನಿದ್ದೆ ಬರುತ್ತಿರಲಿಲ್ಲ; ಆದರೆ ಗುಳಿಗೆ ಗಳನ್ನು ಮಾತ್ರ ಸೇವಿಸಬೇಕಾಗುತ್ತಿತ್ತು. ಒತ್ತ ಟ್ಟಿಗೆ ಬೇಸರ, ಒತ್ತಟ್ಟಿಗೆ ಭಯ ಹೀಗಾಗಿ ಅವರ ಮಿದುಳಿನ ಮೇಲೆ ಪರಿಣಾಮವಾಗತೊಡಗಿತು. ತಾನು ಹುಚ್ಚಿಯಾಗಬಹುದೆಂಬ ಭೀತಿ ತಲೆ ದೊರಿತು. ಇಂಥ;ಅವಸ್ಥೆ ಯಲ್ಲಿ ಅವರು ಆಯುರ್ವೇದಿಕ್‌ ಚಿಕಿತ್ಸೆಯನ್ನು ಪ್ರಾರಂಭಿಸಿದರು. ಆಗ ಮೊದ ಲಿನ ಔಷಧಿಗಳನ್ನು ಪೂರ್ತಿ ನಿಲ್ಲಿಸಲಾಯಿತು. ಉತ್ತೇಜಕ ಮತ್ತು ತಾಮಸಿಕವಾದ ಆಹಾರ ಸೇವನೆಯನ್ನೂ ನಿಲ್ಲಿಸಿಬಿಟ್ಟರು. ರಸಾಯನ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ನೆತ್ತಿಯ ಮೇಲೆ ಮಜ್ಜಿಗೆಯನ್ನು ಸುರಿಯುವ ಕ್ರಮ ಪ್ರಾರಂಭಿಸಿದ್ದಾಯಿತು. ಇಪ್ಪತ್ತೇ ದಿನಗಳಲ್ಲಿ ಶ್ರೀಮತಿಯವರು ತಾಯ್ನಾಡಿಗೆ ತೆರಳಲು ಯೋಗ್ಯರಾದರು. ಅಲ್ಲಿ ಹೋಗಿ ಒಂದು-ಒಂದೂ ವರೆ ತಿಂಗಳ ತರುವಾಯ ಭಾರತೀಯ ಆಯು- ರ್ವೇದ ಪದ್ಧತಿ ತಮಗೆ ಮಾಡಿದ ಉಪಕಾರಕ ಕ್ಕಾಗಿ ಕೃತಜ್ಞತಾಪೂರ್ಣವಾದ ಒಂದು ಪತ್ರ ವನ್ನು ಬಕೆದರು. ಪರಕೀಯರನ್ನು ಈ ರೀತಿ 4 ಧರ್ಮಯುಗ ದಿಂದ ೨೮ ಆಕರ್ಷಿಸಿ ಗುಣಪಡಿಸಿ ಕಳಿಸುವ ಬೇರಾವ ಪದ್ಧತಿ ಭಾರತದಲ್ಲಿ ಇಲ್ಲವೆಂದರೆ ಅತಿಶಯೋಕ್ತಿ ಯಲ್ಲ. ಕೋಗದಿಂದ ಮುಕ್ತರಾಗಿರಬೇಕೆಂಬುದೇ ಪ್ರ ತಿಯೊಬ್ಬರ ಇಚ್ಛೆ. ಯತ್ನ. ಈ ದಾರಿಯಲ್ಲಿ ಯಾವ ಚಿಕಿತ್ಸಾ ಪದ್ಧ ತಿಯನ್ನು ಅನುಸರಿಸ ಬೇಕು ಎಂಬ ಪ್ರಶ್ನೆ ಪ ಪ್ರತಿಯೊಬ್ಬರ ಮುಂದೂ ಇದ್ದೇ ಇದೆ. ಹೋಮಿಯೋಪಥಿ ( ಸಮಾನ ಔಷಧಿಯಿಂದ ಗುಣಪಡಿಸುವುದು), ಎಲೊ ಪಥಿ (ವಿರುದ್ಧ ಔಷಧಗಳಿಂದ ಗುಣಪಡಿಸುವುದು) ನ್ಯಾಚುಕೋಪಥಿ (ನೈ ಸರ್ಗಿಕ ಚಿಕಿತ್ಸೆ) ಮುಂ- ತಾದ ಕೆಲವು 1 ಗಟ ಪದ್ಧ ತಿಗಳು ರೋಗಿಗೆ ಎಳ್ಳಷ ಷ್ಟೂ ಹಾನಿ ತಗಲದಂತೆ ಅಥವಾ ತುಲನಾ ತವಾ ಕಡಿಮೆ ಹಾನಿ ತಗಲುವಂತೆ ಗುಣ ಡಿಸುವಂಥವೆಂದರೆ ತಾವೆ ಎಂದು ಹೆಮೆ ಯಿಂದ ಚೊ ತೆ ಈ ಪ್ರಣಾಲಿಗಳ ಸಾಹಿತ್ಯ (ಮಾಸ ಪತ್ರಿ, ಅಧ್ಯಕ್ರೀಯ ಭಾಷಣ, ಬೇರೆ ಪತ್ರಿತೆಗಳ್ಲಿ ಬರುವ ತತ್ಸಂಬಂಧದ ಲೇಖನಗಳು ಇತ್ಯಾದಿ) ಗಳಲ್ಲಿ ಬೇರೆ ಪದ್ಧತಿಗಳ ದೋಷ ಗಳನ್ನೂ ತಮ್ಮ ಉತ್ಕೃಷ್ಟತೆಯನ್ನೂ ಸಾರುವ ಪ್ರಯತ್ನವಿರುತ್ತದೆ. ಹೋಮಿಯೋಪಥಿ ಇಲ್ಲವೆ ನ್ಯಾಚುರೋಪಥಿಯ ಯಾವುದೇ ಮಾಸಪತ್ರಿಕೆ ಯನ್ನೆತ್ತಿ ನೋಡಿದರೆ ಅದರಲ್ಲಿ ಐಲೊ ಪಥಿಯು ಎಷ್ಟು ಹಾನಿಕರವಾಗಿದೆ ಎಂಬ ವರ್ಣ ನೆಯೆ. ಇರುತ್ತದೆ. ಎಲೋಪಥಿಯವರಂತೂ ಎಲ್ಲರಿಗಿಂತ ಒಂದು ಕ್ಳೈ ಮೇಲು. ಅವರೆಲ್ಲ ತಮ್ಮ ಪದ್ಧ ತಿಯೆ ಶೆ ಶ್ರೇಷ್ಠ; ಉಳಿದವು ಕಥಿಷ್ಕ; ಆದ್ಮ ಕತಿ” ಅವಕ್ಕೆ ಎಲ್ಲೆ ಲ್ಲಿಯೂ ಸ್ಭಾ ನವಿರ ಕೂಡದು; ಜ್‌ ಸರಕಾರ ಉಳಿದೆ ಚಿಕಿತ್ಸಾ ಪ ಪ್ರಣಾಲಿಗಳನ್ನು ಕಾನೂನಿಂದ ತಡೆಗಟ್ಟ ಬೇಕೆಂದು ಬರೆಯುತ್ತಾರೆ. "ಇಂಡಿಯನ್‌ ಮೆಡಿಕಲ್‌ ಕೌನ್ಸಿಲ್‌? ಮತ್ತು “ ಆಲ್‌ ಇಂಡಿಯಾ ಮೆಡಿಕಲ್‌ ಕಾನ್‌ಫರನ್ಸ್‌" ಗಳು ಭಾರತ ಸರಕಾರದ ತಡೆಗೆ ಈ ಬಗೆಯ ವಿಜ್ಞಾ ಆಯುರ್ವೇದದಲ್ಲಿ ಗುಣವಿಲ್ಲನೆ? ೨೯ ಪನಾಪತ್ರಗಳನ್ನು ಹಲವಾರು ಬಾರಿ ಕಳಿಸಿವೆ. ಆದಕೆ ಈ ವರ್ಷದ “ಆಲ್‌ ಇಂಡಿಯಾ ಮೆಡಿ ಕಲ್‌ ಕಾನ್‌ಫರಕ್ಷಿಗನ ಅಧ್ಯಕ್ಷೀಯ ಭಾಷಣ ವಂತೂ ತೀರ ವಿಚಿತ್ರವಾಗಿತ್ತು. “ಯಾವುದೇ ಬೇಕೆ ಚಿಕಿತ್ಸಾ ಪದ್ಧತಿಯನ್ನು ಅನುಸರಿಸುವ ಯಾವ ಮರಣೋನ್ಮುಖ ವೃಕ್ತಿಗೂ ಎಲೊ ಪಥಿಕ್‌ ಚಿಕಿತ್ಸೆ ಸಿಗಳೂಡದು' ಎಂದು ಅದ ರಲ್ಲಿ ಹೇಳಲಾಗಿತ್ತು. ಎಲ್ಲಕ್ಕೂ ಶ್ರೇಷ್ಠವಾದ ಚಿಕಿತ್ಸಾ ಪ್ರಣಾಲಿ ಇದೇ ಎಂದು ಹೇಳುವುದು ಯಾರಿಂದಲೂ ಸಾಧ್ಯವಲ್ಲ. ಆದರೂ ಆಯುರ್ವೇದ ಪ್ರಣಾ ಲಿಯ ಅನುಯಾಯಿಗಳನ್ನು ಉಳಿದವರು ಗೌರವ ದಿಂದೇ ಕಾಣಬೇಕಾಗುವುದು. ಒಬ್ಬರನ್ನೊಬ್ಬರು ತೆಗಳುವಾಗ ಭಿನ್ನ ಭಿನ್ನ ಪ್ರಣಾಲಿಯವರು ಒಂದು ಬಗೆಯಲ್ಲಿ ಆಯುರ್ವೆೇದವನ್ನೇ ತೆಗಳಿ ದಂತಾಗುವುದು. ಏಕೆಂದರೆ ಉಳಿದೆಲ್ಲ ಪ್ರಣಾಲಿ ಗಳ ವೈಶಿಷ್ಟ್ಯಗಳು ಆಯುರ್ವೇದದಲ್ಲಿ ಮೊದಲೇ ಸಂಗ್ರಹಿತವಾಗಿವೆ. ಆದ್ದರಿಂದ ತೆಗಳುವು ದೆಂದಕೆ ಶಾಸ್ತ್ರ ವನ್ನ್ನೇ ನಂಬದಿದ್ದ ತೆ ಬ ದವುಗಳಿಗಿಂತ” ಸ್ತಿ ಯಾಕೆ ಶ್ರೆ ವೆಂದರೆ : ಇದು ಚಿಕಿತ್ಸಾ ಸಿದ್ಧಾ ತಟ್ಟು. ಗೊಂಡು ತುಂಬ ವ್ಯಾಪಕವಾಗಿದೆ. “ಹೇತುವ್ಯಾಧಿನಿಸರ್ಯಸ್ತವಿಷರ್ಯ ಸ್ತಾರ್ಥಕಾರಿಣಾಮ"! ಔಷಧಾನ್ನ ನಿಹಾರಾ ಣಾಮುಪಯೋಗೇ ಸುಖಾವಹಂ॥ ನಿದ್ಯಾ ದುಷಶಯಂ ವ್ಯಾಧೆಃ1? ಮೇಲಿನ ವಿವರದ ತಥ್ಶ ಈಶೊ ಸೀಕದಲ್ಲಿದೆ. ಎಲ್ಲ ಸಿದ್ಧಾ ತಗಳ ಸಮನ್ವ ಯದಿಂದ ಕೋಗದ ಉಪಶಯ' (ಚಿಕಿತ್ಸೆ) ಸಾಧ್ಯವೆಂದು ಇದು ಹೇಳುತ್ತದೆ. ಇದನ್ನು ಮೀರಿ ನಿಲ್ಲುವ ಚಿಕಿತ್ಸೆ ಹಿಂದೂ ಇರಲಿಲ್ಲ, ಮುಂದೂ ಜ್ಯ ಎಂದೇ ಚರಕನು' ಹೇಳುವುದೇನೆಂದಕೆ “ಯದಿ ತಿಂ ಕಸ್ತೂ ರಿ, ಮಾರ್ಚ ೧೯೬೧ ಹಾಸಿ ತಡ ಯನ್ನೇಹಾಸ್ತಿ ನ ತತ್‌ಕ್ಚ ಚಿತ್‌” (ಇಲ್ಲಿ ಇದ್ದುದು ಬಲ್ಲೆಡೆ ಇದೆ ಇಲ್ಲಿ ಇದ್ದು ಎಲ್ಲಿಯೂ ಇಲ್ಲ) ಎಂದು. ಪ್ರಾಚೀನ ಆಯುರ್ವೆೇದಾಚಾರ್ಯ ರು ತಾವು ಪರಿಪೂರ್ಡ ರು ಎಂದು ಎಂದಿಗೂ ಹನ ಲಿಲ್ಲ. ಮೇಲೆ ಚರಕನು ಹೇಳಿರುವ ಮಾತುಚಿಕಿ ತ್ಸ ಯ ಮೂಲ ಸಿದ್ಧಾ ತಗಳ ಮಟ್ಟಿಗೆ ಮಾತ್ರ 10 ಯದಿ ಪ್ರ ತ್ರ ಸಿದ್ದಾ ಂತವೂ ಈ ಸೀರು ಯನ್ನು ಮೀರಿ ತನ್ನ ವಿಕಾಸವನ್ನು ಮಾಡ ಬಹುದು; ಮತ್ತು ಮಾಡು ತ್ತದೆ ಎಂದು ಚರ ಕನ ಇನ್ನೊಂದು ಕಡೆ ಹೇಳಿದ್ದಾನೆ. ಉದಾ ಹರಣೆಗೆ, ಕೋಗೋತ್ಪಾ ದಕ 4೯ ಕ್ರಿಮಿಗಳ ಬಗ್ಗೆ ಹೇಳಿದ . ಮಾತು “ಸೌಕ್ಟಾ ನ್ನದ್‌ ಭವಂ ತ ದೃಶ್ಯಾಃ (ಸೂಕ್ಷ ವಾದದ್ವರಿಂದ ಕಣ್ಣಿಗೆ ಕಾಣದು) ಎಂದು ಸಾಂಕ್ರಾಮಿಕ ರೋಗಾಣು ಗಳ ಹಾ ನ್ನು ಸುಶ್ರುತನು (ಕ್ರಿ. ಶ. ಪೂ ೧೦೦೦) ಸ ಸ್ಟ ಷ್ಟ ವಾಗಿ ವಿವರಿಸಿದ್ದಾನೆ ನಃ ನಡ ಪ್ರಸಂಗಾತ್‌ ಸಂಯೋಗಾತ್‌ ಸಹಶೈಯಾಸನಾಚ್ಚಾನಿ ನುಲೇಪನಾತ್‌ ॥ ಕುಷ್ಮಂ ಜ್ವರಶ್ಚ ಶೋಷಶ್ಚ ನೇತ್ರಾ- ಭಿಷ್ಕಂದ ಏವಚ। ಔಷಸರ್ಗಿಕ ರೋಗಾಶ್ಚ ಸಂಜಾಯಂತೇ ನರಾನ್ಯರಂ || ಗಾತ್ರ ಸಂಸ್ಪರ್ಶಾತ್‌ ಸಹಭೋಜನಾತ್‌ | ವಸ್ತ್ರಮಾಲ್ಯಾ- ( ಸಂಸರ್ಗ, ಗಾತ್ರಸ್ಪರ್ಶ, ಸಂಯೋಗ, ಸಹಭೋಜನ, ಒತ್ತಟ್ಟಿಗೆ ಗ ಕೂಡ ವುದು, ಪರಸ್ಪರ ವಸ್ತ್ರ, ಮಾಲ್ಯ, ಅನುಲೇಪನ ಗಳನ್ನು ಉಪಯೋಗಿಸುವುದು-- ಇವುಗಳಿಂದ ಚರ್ಮರೋಗ, ಜ್ವರ, ಯಕ್ಷ್ಮ, ಕಣ್ಣುಬೇನೆ ಮತ್ತು ಬೇರೆ ಔಪಸರ್ಲಿಕ ಬೇನೆಗಳು ಒಬ್ಬರಿಂದ ಇನ್ನೊಬ್ಬರಿಗೆ ಹಬ್ಬುತ್ತವೆ. ) ಆಧುಶಠಿಕ ವಿಜ್ಞಾನವು ಮೇಲಿನ ಸಿದ್ಧಾಂತದ ವಿಸ್ತಾರ ಮಾಡಿತು. ಕೋಗಾಣುಗಳ ವರ್ಗೀಶಕ ರಣವನ್ನೂ ನಿವಾರಣೋಪಾಯವನ್ನೂ ಕಂಡು ಹಿಡಿಯಲು ಯತ್ನಿಸಿತು. ರೋಗಾಣುನಾಶಕ ಸಿದ್ಧಾಂತದವಿಕಾಸವನ್ನು ಎಲೋ ಪಥಿಯು ಪೂರ್ವ ಸಂಚಿತಜ್ಞಾನವನ್ನು ಮೀರುವಷ್ಟು ಮಾಡಿದೆ. ಒಂದು ಧಾತುವನ್ನು ಮೇಲಿಂದ ಮೇಲೆ ಭಸ್ಮ ಮಾಡಿ ಅದರ ಗುಣವೃದ್ಧಿ ( ಪುಟ್ಕಿಃ ಸಂಜಾ- ಯತೇ ಗುಣ) ಮಾಡುವುದು ಆಯುಕ್ಕೀದದ ಇನ್ನೊಂದು ಸಿದ್ದಾಂತ. ಇದು ಹೋಮಿಯೋ ಪಥಿಯ ಔಷಧಗಳನ್ನು ರುಬ್ಬಿ ರುಬ್ಬಿ ಭೌತಿಕ ಗುಣಗಳನ್ನು ಕುಗ್ಗಿಸಿ ಬಕ ಶಕ್ತಿ ಹೆಚ್ಚಿಸು ವುದರಂತೇ ಇದ್ದರೂ ಹೋಮಿಯೋಪಥಿಯ ಈ ವಿಷಯದ ಹೆಚ್ಚಿನ ಸುಧಾರಣೆ ಎಲೊ ಪಥಿಯ ರೋಗಾಣುವಿಜ್ಞಾ ನದ ಪ್ರಗತಿಗೆ ಸಮಾನವೆಂದೇ ತಿಳಿಯಬೇ ಸು ಆದರೆ ಒಂ- ದೊಂದೇ ಸಿದ್ದಾ ಂತಗಳನ್ನೆತ್ತಿ ಪ್ರಗತಿಯನ್ನು ಸಾಧಿಸಿರುವ ಚಿಕಿತ್ಸಾವಿಜ್ಜ್ಞಾ ತನಗಳಲ್ಲಿ ಈ ಬಗೆ- ಯ ಸಮನ್ವ್ವಯವು ಆಯುಕ್ತ (ದದಲ್ಲಿ ಸಿಗುವಂತೆ ಸಿಗಲಾರದು. ಹೋಮಿಯೋಪಥಿಯಲ್ಲಿ ಶಸ್ತ್ರಚಿಕಿತ್ಸೆಗೆ ಸ್ದಾ ಸ್ಥಾನವೇ ಇಲ್ಲ. ಆಯುಕ್ಕೇದದ ಚಿಕಿತ್ಸಕರು ಸಜ ರ್ಜನರಲ್ಲದಿದ್ದರೂ ಆಯುಕ್ಕೇದದ ಒಂದು ಶಾಸ್ತ್ರೀಯ ಗ್ರಂಥವಾದ ಸುಶ್ರುತ ಸಂಹಿತೆ ಸಂಪೂರ್ಲವಾಗಿ ಶಲ್ಯಚಿಕಿತ್ಸೆಗೇ ಮೀಸಲಾಗಿದೆ. ಕಾಶಿಯ ಆಯುರ್ವೇದಿಕ್‌ ಕಾಲೇಜಿನ ಪ್ರಿನ್ಸಿಪಾಲ ಡಾ. ಉಡುಪ ಮತ್ತು ಪುಣೆಯ ಆಯುಕ್ಟೇದ ವಿದ್ಯಾಲಯದ ಪ್ರಿನ್ಸಿಪಾಲ ವೈ ದ್ಶ ಕುಲಕರ್ಜೆ ಆಯುರ್ವೇದದ ಸ ಸ್ನಾತಕರಾದರೂ ಮೇಲುಮಟ್ಟಿದ ಸರ್ಜನರಾಗಿದ್ದಾರೆ. ಆಯುಕ್ಹ್ವೇದಕ್ಕೆ ಎಲ್ಲೆಲ್ಲಿ ಮಾನದ ಸ್ಥಾನ ದೊರಕಿತೊ ಅಲ್ಲಲ್ಲಿ ಆಯುಕ್ಕ್ವೀ ದಿಕ್‌ ಶಸ್ತ್ರಚಿಕಿತ್ಸೆಗೂ ಆಧುನಿಕ ಔಷಧಿಶಾಸ್ತ್ರ ದಲ್ಲಿ ಸ್ಥಾನ ಸಿಕ್ಕಿದೆ. ಮೂರು ಸಾವಿರ ವರ್ಷದ ಹಿಂದಿನ ಮಹಿಮೆಯಿಂದ ಅದು ಇಂದಿಗೂ ಮೆರೆ ಆಯುರ್ವೇದದಲ್ಲಿ ಗುಣನಿಲ್ಲನೆ? ಯಲು ಸಮರ್ಥವಾಗುತ್ತಿದೆ. ಎಲೋಪಥಿ ತನ್ನ ಸಿದ್ಧಾಂತಗಳಲ್ಲಿ ಪ್ರಗತಿ ' ಸಾಧಿಸಿದರೂ ಉಳಿದ ಸಿದ್ಧಾಂತಗಳ ದೃಷ್ಟಿ ಯಿಂದ ಅವೈ ಜಾ ತ್ಲನಿಕವಾಗಿಯೇ ಉಳಿದಿದೆ. ೧೯೫೧ ರ ಸಫ್ಟೆಂಬಳ ತಿಂಗಳ ಮೆಡಿಕಲ್‌ ಡೈಜೆ- ಸ್ಪಿನಲ್ಲಿ ಹೃ ದ್ರೋಗದ ಒಬ್ಬ ರೋಗಿಯ ಬಗ್ಗೆ ಒಂದು ರೇಖನೆ ಪ್ರಕಟವಾಗಿತ್ತು. ಅದರ ಸಾರಾಂಶ : ಬಎಂಟಿಬಾಯೊಟಿಕ್ಸ್‌ ಯುಗದಲ್ಲಿ ಹುಟ್ಟಿ ದ್ದು ಆ ರೋಗಿಯ ಭಾಗ್ಯ. ಹೈ ದ್ರೊ ಇ ವಿಜ್ಞಾ ನದ ಪ ಪ್ರಗತಿಯಾಗಿರದಿದ್ದರೆ ಮತ್ತು ಪೆನಿ ಸಿಲಿನ್‌ ಮೊದಲಾದ ಐಎಂಟಿಬಾಯೊಟಿಕ್‌ಗಳು ಹುಟ್ಟಿ ರದಿದ್ದ ಕೆ ರೋಗಿ ಬದುಕುತ್ತಿ ದ್ವಿಲ್ಲ. ೬೫80 ಪ್ರಚಾರ ಸಾಕಷ್ಟಾ ಯಿತು. ಮುಂದೆ ಐದು ತಿಂ ನ ಬಿಟ್ಟು ಕೋಳಿ ಮತ್ತೆ ಕೋಗ ಓೀಡಿತನಾದ. ಈ ಸಾರೆ ಎಂಟಿಬಾಯೊಟಿಕ್‌ ಮತ್ತು ಬೇಕೆ ಔಷಧಗಳನ್ನು ನ ಪ್ರಮಾಣ ದಲ್ಲಿ ಕೊಡಲಾಯಿತು. ಆದರೂ ಪ್ರಯೋಜನ ವಾಗಲಿಲ್ಲ. ತಜ್ಞರು. “ ರೋಗಾಣುಗಳು ಎಂಟಿಬಾಯೊಟಿಕ್‌ಗಳನ್ನು ಮೀರುವ ಶಕ್ತಿ ಸಂಪಾದಿಸಿವೆ”. ಎಂದು ಕಂಡುಹಿಡಿದರು. ರೋಗ ಅವರ ಸಂಶೋಧನೆಗಳನ್ನು ಮೀರಿ ನಿಂತಿತು. ಆಗ ರೋಗಿ ಆಯುಕ್ಹೆ (ದಕ್ಕೆ ಶರ ಕಾದ. ಆಯುಕ್ಮಿ ದಿಕ್‌ ಚಿಕಿತ್ಸೆ ಆನನನ್ನು ಹದಿ ನೈ ನದು ದಿನಗಳಲ್ಲೆ ( ಸಿ ಪ್ರಕಾರ ನೋಡಲಾಗಿ, ಆಧುನಿಕ ೈಸರ್ಗಿಕ : ಚಿಕಿತ್ಸಾ ಸ್ರಣಾಲಿಯಾದರೂ ಪೂರ್ತಿ ನಿರ್ಡೊ (ಷವಾಗಿಲ್ಲವೆಂ ದೇ ಸ್ಪ ಶಷ್ಟವಾಗುವುದು. ಎಲ್ಲ ನೈಸರ್ಗಿಕ ಚಿಕಿತ್ಸೆ ಆಯುಕ್ಟೇದದ ಪಂಚ ಕರ್ಮಚಿಕಿತ್ಸೆ ಯ ಬ] ಅಂಶ ಮತ್ರ. ಆಯು ಲೆ ೀದಿಕ ಚಿಕಿತ್ಸ ಯಲ್ಲಿ ವಸತಿ, ಅಭ್ಯಂ 1 ಸ್ಥ ಬದ, ಚ್‌ ಸುಸ್ತಲ್ಟ ಕೆಲ ಕ್ಷೇತ್ರಗಳು ಚ್ಚು ವಿಸ್ತ ಸ ಆದರೆ ಅವೆಲ್ಲ ಕೆಲ ಅವಶ್ಯಕ ಶಲ್ಯ "ತ್ತು ಷಧ ಶಾಸ್ತ್ರ ದ ಕೊರತೆಯುಳ್ಳ ವಾಗಿವೆ. ಇದೇ ತಿಂ ಆಯುಕ್ಕೇದದ ಸರ್ವಗುಣಗ್ರಾಹಿತ್ವವೆ ಅದನ್ನು ಪ್ರಾಚೀನ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳ ಮಾತೆಯೆಂದಷ್ಟೇ ಅಲ್ಲ. ಭವಿಷ್ಯತ್ತಿನ ಸರ್ವೊ(- ತ್ಯೃಷ್ಟ ಚಿಕಿತ್ಸೆಯನ್ನಾಗಿ ಮಾಡಿದೆ. ಇದಕ್ಕೆ ಬ ಟಾ ಕೆಲ 'ದಾಹಕಣಗಟ ಕೆ ಸ್‌ ಇಂಗ್ಲೆಂಡಿನ ಬಂದು ಔಷಧ ತಯಾರಕ ಕಂಪನಿಯ ಒಡೆಯನ ಪತ್ನಿ ೪೮ ವರ್ಷದವಳಿ ದಳು. ಅವಳಿಗೆ ೮ ಮಕ್ಕಳಾದವು. ಒಂದು ಕೂಸು ಪೂರ್ಣ ದಿನ ಟುಟ್‌ ಮೊದಲೇ ಪ್ರಸೂತಿಯಾದ್ದರಿಂದ ಹುಟ್ಟಿದೊಡನೆಯೆ ಸ- ತ್ತಿತು. ೧೦ ವರ್ಷದಿಂದಲೆ ಅವಳಿಗೆ ಮಧು ಮೇಹದ ವಿಕಾರವಿತ್ತು. ಕಳೆದ ನಾಲ್ಕು ವರ್ಷ ಗಳಲ್ಲಿ ಆಕೆ ಲ್ಯಾಂಟ್‌ ಇನ್‌ಸ್ಯೂಲಿನ ತಕ್ಕೊ- ಛ್ಭುತ್ತಿದ್ದಳು. ಪ್ರತಿ ದಿನ ೨೦ ಯುನಿಟ್ಟುಗಳಿಂದ ಪ್ರಾರಂಭಿಸಿ ಮುಂದೆ ಮುಂದೆ ೪೦ ಯುನಿಟ್ಟುಗಳ ವರೆಗೆ ಪ್ರತಿ ದಿನ ತಕ್ಕೊಳ್ಳಲಾರಂಭಿಸಿದಳು. ಚಿಕಿತ್ಸೆ ಯಲ್ಲಿ. 'ಮಧುಮೇಹವನ್ನು 1 ನ ಔಷಧಿ ಇಲ್ಲದ್ದರಿಂ ದ ಆಕೆ ಆಯು ರ್ವ(ದವನ್ನೇ ಮೊಕೆಹೊಕ್ಕ ಳು. *ೆಲ ತಿಂಗ ಳಲ್ಲಿಯೆ ೬ ಇನ್‌ಸ್ಕೂ ಶಿ ಕಡಿಮೆ ಮಾಡಿ ಗೆ ಶರ್ಕರೆಯ ಸ ಹೆಚ್ಶೆ ಲಿಲ್ಲ. ಮಧು ಮೇಹದ ಲಕ್ಷಣಗಳು ಪೂರ ಸಲ್ಲದಂ ತಾದವು. ಕಾಲ ಉಗುರುಗಳು ಸುಕ್ಕ 'ಹೋಗಿದ್ದ ವ; ಈಗ ಅವು ರಕ್ತದಿಂದ ಸತೇಜವಾದವು: ಆಗ ಆಕೆ ತಮ್ಮ ಮಿತ್ರರಿಗೆಲ್ಲ ಆಯುರ್ವೇದದ ಮಹತಿ ಯನ್ನು ಹೇಳತೊಡಗಿದಳು. ದುಸ್ಸಾಧ್ಯ್ಯ ಅವಸ್ಥೆಗೆ ಮುಟ್ಟಿದ ಕೋಗಿಯೊ ಬ್ಬನ ಇತಿವೃತ್ತವನ್ನು ಸ್ಮ ಲ್ಪದರಲ್ಲಿ ನಾನಿನ್ನು ಅಲ್ಲಿ ಕೊಡಬಯಸ ೫ ರೋಗಿ 'ಆಯು ರ್ಪೇದದ ಹೆಸರನ್ನೂ ಕೇಳದ & ಕ್ರಿಶ್ಚನ್‌ ಡಾಕ್ಟರ ನೊಬ್ಬನ ಮಗನು. ಆಸ್ಟಿನ್‌ ಮುಂಬ ಯಿಯ ಅತಿ ಫ್ಯಾಶನೇಬಲಾ ಸ್ಹಾನದಲ್ಲಿ ದವಾ. ಖಾನೆ ನಡೆಸುತ್ತಿದ್ದ ಲೋಶಬ್ರ ಯ ಡಾಕ್ಟ ರರ ೭೬ 6೬ £| ೬.) ಟ್‌ ನ್‌ ತೆ ಕಸೂರಿ, ಮಾರ್ಚ್‌ ೧೯೬೧ ೧೫ ವರ್ಷದ ಹುಡುಗ. ಅವನಿಗೆ ೧) ಶ್ವಾಸರೋಗದ ಪುನರಾವೃತ್ತಿಯಾಗು ತ್ತಿತ್ತು. ಅವುಗಳ ಮೇಲೆ ಎಡ್ರಿ ನಲೀನ್‌ ಮತ್ತು ಎಫಿಡ್ರೀನ್‌ಗಳು ಏನೂ ಪರಿಣಾಮ ಮಾಡ ದಂತಾಗಿದ್ದವು ೨) ಜ್ವರಬಾಧೆ ಹೆಚ್ಚು ತ್ತಿತ್ತು. ಅದನ್ನು ತಡೆಯಲು ಪಿನಿಸಿಲಿನ್‌ ಅಸಮರ್ಥವಾಗಿತ್ತು. ೩) ತೀವ್ರ ಪಾಂಡುರೋಗವಿತ್ತು. ರಕ್ತದಾ ನವೂ ಅಯಶಸ್ವಿಯಾಗಿ ಶೀಘ್ರವೆ ರಕ್ತಕಣಗಳ ಸಂಖ್ಯೆ ೨೦ ಲಕ್ಷಕ್ಕಿಂತ ಕಡಿಮೆಯಾಗುತ್ತಿತ್ತು. ೪) ಎಕ್ವಿಮಾ ಹೆಚ್ಚಿ ಒಂದು ಸೂಜಿಯಷ್ಟೂ ಸ್ಥಳ ಉಳಿಯದಂ ತೆ ಬಲೆ, ಮುಂಡ, ತೊಡೆ. ಗಳನ್ನು ವ್ಯಾಪಿಸಿತ್ತು. ವ್ರಣಗಳಿಂದ ಒಂದೇ ಸವನೆ ಸ್ರಾವವಾಗುತ್ತಿತ್ತು. ಅವನ ಸ್ಥಿತಿಯನ್ನು ನೋಡಿ 0ಗಳಗದ 'ಡಾಕೃರಥಿರಲ್ಲಿಲ. ಏಕ ಸಮಯಾವಚ್ಛೇದವಾಗಿ ಇಷ್ಟೆಲ್ಲ ಬೇನೆಗಳು ಮೈತಾಳಿರುವಾಗ ಈ ಹುಡುಗ ಆಯುರ್ವೇದಿಕ ಪದ್ಧತಿಯತ್ತ ಹೊರಳಿದ. ಆಯುರ್ವೇದ ವಿಜ್ಞಾನ ಎಷ್ಟು ಪ್ರತ್ಕುತ್ಪನ್ನಮತಿಯಾಗಿದೆ ಐಂದಕೆ ಆತ ತ್ರ್ರಮಶಃ ಎಲ್ಲ ರೋಗಗಳಿಂದ ಮುಕ್ತನಾಗತೊಡಗಿದಾಗ " ಹೆಮೊಲೆಟಿಕ್‌ ಎನೀಮಿಯಾ ”.. ಎಂಬ ಪಾಂಡುಕೋಗವಾ ಯಿತು; ಆಯುರ್ವೇದಕ್ಕೆ ಇದು ತೀರ ಅಪರಿ ಚಿತ ರೋಗ ; (ಏಕೆಂದರೆ ರಕ್ತದಾನದ ಪದ್ಧತಿ ಪ್ರಾಚೀನ ಭಾರತದಲ್ಲಿ ಇರಲಿಲ್ಲ. ಒಬ್ಬ ರಾಜ ರಕ್ತದಾನ ಮಾಡಿದ ಒಂದು ವೃತ್ತ ಬೌದ್ಧ ಕಾಲೀನ ಇತಿಹಾಸದಲ್ಲಿ ಇದೆಯಷ್ಟೇ!) ಆದರೂ ಎದೆಗುಂದದೆ. ಆಯುರ್ವೇದಿಕ ಆರೈಕೆಯನ್ನೇ ಮುಂದುವರಿಸಲಾಯಿತು. ರೋಗದ ಬೆಳವಣಿಗೆ ಯನ್ನು ತಡೆಯಲಾಯಿತು. ಆಮೇಲೆ ತ್ರಿದೋಷ ಸಿದ್ಧಾಂತದ ಮೇರೆಗೆ ಉಪಚರಿಸಲಾಗಿ ರೋಗಿ ಸಂಪೂರ್ಣ ಆರೋಗ್ಯಕಾಯನಾದನು. ಈಗ ಆತ ಹ್ಯಾಸ್ಕೂಲಿನಲ್ಲಿ ಸ್ವಚ್ಛಂದವಾಗಿ ಓದುತ್ತಾನೆ. 2 ರ ಇರ ಮೂವರು ತಾಯಂದಿರು ಮೂರು ಮಕ್ಕಳನ್ನು ಪಡೆದರು. ಒಬ್ಬ ಳು ತನ್ನ ಮಗನಿಗೆ ಹೇಳಿದಳು: ತುಪ್ಪ ದ ದಂ. ದವರ ಬಗ್‌ “ಮಗೂ ಹೊನ್ನ ರಾಶಿಯ ಮೇಲೆ *ಗೆರಿಡನೆಡುನಳು ತನ್ನ ಮಗನಿಗೆ ಹೇಳಿದಳು: “ಕುಲದ ಕೀರ್ತಿ ದಶ ದಿಕ್ಕಿ ನಲ್ಲಿ ವ್ಯಾ ಪಿಸುವ ಹಾಗೆ ಬಂಗು ಕಂದಾ! 12) ತಟದ ತಳು ಹೇಳಿದಳು: “ನನ್ನ ಕೂಸ್ಕೆ ಮತ್ತೇನೂ ನಿನ್ನಿ ಂದ ಅಪೇಕ್ಷೆ ಮಾಡುವುದಿಲ್ಲ; ನಾಗಬೇಡ.? ಕೆಲವರ್ಷಗಳ ತರುವಾಯ-- ಯಾವನೆಲದಲ್ಲಿ ಹುಟ್ಟ ಜಯೋ ಆ ನೆಲದ ಸೇವೆಗೆ. ಪರಾಜ್ಮುಖ ವೊದಲನೆಯವಳ ಮಗ ಹೊನ್ನ ರಾಶಿಯ ಮೇಲೆ ದೀಪ ಉರಿಸುವ ಬದಲು ಹೊನ್ನ ರಾಶಿಯನ್ನೆ ( ಹಾಕುವಚಡಿ ಬಬ್ಬ. ಜಟಸುವರ ಮುಗ ತಮ್ಮ ಸುತ್ತಮುತ್ತಿನ ಪರಿಸರದಲ್ಲಿ ಮನೆತನದ ಕೀರ್ತಿ ಹೆಚ್ಚಿ ಸಿದ. ಮೂರನೆಯವಳ ಮಗನೂ ತಾಯಿಯ ಅಭೀಷ್ಟ ಪೂರ್ಮಿಮಾಡಿದ. ಚಳಿ, ಮಳೆ, ಗಾಳಿ ಯಾವುದಕ್ಕೂ ಆಳಕದೆ ತನ್ನ ಜನ್ಮಭೂಮಿಯ ಸೇವೆ ನಡೆಸಿದ್ದ. ' ಪರಊರಿನಲ್ಲಿ ಮಂಗ ಗಾಉ0 11% ಕ್ರಿ (4 ೨ 6.850 ನ |. ಯೂ ಸೆಪ್ಟೆಂಬರ ೧೪ನೆಯ ತಾರೀಖಿನ ದಿನ ಬೆಳಗಿನ ಜಾವದಲ್ಲಿ ನಾಲ್ಕು ಗಂಟಿಗೇ ಜಾರ್ಜ್‌ . ಅರ್ಲ್‌ ಮೆಕಾರ್ಟನಿ ಎದ್ದು ಸರದಾರೋಚಿತ ತ ವಾದ ಉಡುಪನ್ನು ಅತ್ಯಂತ ದಕ್ಷತೆಯಿಂದ . ಧರಿಸಿಕೊಳ್ಳ ತೊಡಗಿದ್ದ. ಸಮೀಪದ ಇನ್ನೊಂದು ಶೇಕೆಯಲ್ಲಿ" ಅವನ ಪ್ರ ್ರ್ರಮುಖ ಸಹಕಾರಿಯಾಗಿದ್ದ ಸರ್‌ ಜಾರ್ಜ್‌ ಸಾ ಟನ್‌ ಕೂಡ ಅದೇ ಕಾರ್ಯ ದಲ್ಲಿ ಮಗ್ನನಾಗಿದ್ದ. ಅರ್ಲ್‌ ಮೆಕಾರ್ಟನಿಯ 1 ಜ ್‌ ತಮ್ಮ ತಮ್ಮ ಸ್ಥಾನಮಾನ ಕ್‌ ಲಂಡನ್ನಿನ * ಹ ವ ಗ ಹ ಸ ಶ್‌) (4 1! | | ನ್ನ್ನ ಇ ಚಾ 11] 440 ೭.೬ ಈ €|1 €*) 4 2 ₹೩ ಕೆನೆಥ್‌ ಹಾಫ್‌ ಕಿನ್ಸ್‌ ಸ್ಟ ಓನುಗುಣವಾದ ಪೋಷಾ ಪ್ರದರಲ್ಲ ಮಗ್ನರಾಗಿದ್ದರು. ಇಷ್ಟು ನಸುಕಿನಲ್ಲಿ ತ್ರ ದೊಡ್ಡ ಮನುಷ್ಯರು ಎದ್ದು ಪೋಷಾಕು ಧರಿಸಿಕೊಳ್ಳು ವುದಕ್ಕೆ ಒಂದು ಪ್ರಬಲ ಕಾರಣವಿತ್ತು. ಸ್ವರ್ಗಪುತ್ರ ಇತ್ಯಾದಿ ಅಸಂಖ್ಯ ಬಿರುದಾಂಕಿತ ಚೇನದ ಡಕ್ರ ವರ್ತಿ ಚಿಯೆನ್‌ ಲುಂಗರ ಸ ಸನ್ನಿಧಾನಕ್ಕೆ ತ ಇಂದು ಗ್ರೇಟ್‌ಬ್ರಿ ಟಿನ್‌ ಮತ್ತು ಜಗತಿ ತ್ರಿನ ಇತರ ಅನೇಕ ಪ್ರದೇಶಗಳ ಅರಸ ನಾಡ ಮೂರನೆಯ ಜಾರ್ಜನ 1) ಚ ಲಿಮಿಟಿಡ* ? 13 ಪ್ರಕಟಿತವಾದ * ಗ್ರೇಟ್‌ ನೊಮೆಂಟ್‌ ಇನ್‌ ಎಕ್‌ ಹ್ಲೊ ರೇಶನ್‌ * ಎಂಬ ಪ್ರಶ ಕದಿಂದ ೩ ಕನ್ನು ಧರಿಸಿಕೊಳ್ಳು | ಆ ಹತ್‌ 4 ಸೆ! ಬ. ೪ ಈ ತ ಹಾಗ ಗ ಲ ೪. ೨ ಾತಹಾಜ್‌ೆಲ. ತ್‌ಟತ್ಟ.. ರರ ಟಾ ಭ್‌ ತಳ ಕಸ್ತೂರಿ, ಮಾರ್ಚ್‌ ೧೯೬೧ ಪ್ರತಿನಿಧಿಯಾಗಿ ಹೋಗಲಿದ್ದರು. ಆದರೆ ಷ್‌ ದ್ಯ ೯ವದಿಂದ ಚೀನದ ಚಕ್ರ ವರಿಗೆ ಮೂರ ನಿಯ ಜಾರ್ಜನ ಮಹತ್ವ ಎಳ್ಳಷ್ಟೂ ಅನಿಸಿರ ಲಿಲ್ಲ. ಜಗತ್ತಿನಲ್ಲಿ ಎಲ್ಲೊ ಮೂಲೆಯಲ್ಲಿರುವ ಸರು ಚಿಕ್ಕ ಪುಟ್ಟ' ಅನಾಗರಿಕ ಜನ ಪ್ರದೇಶಗಳನ್ನು ಟ್ಟಿ "ಉಳಿದೆಲ್ಲ ಪ ಪ್ರಜ್ನೇಶದ ಒಡೆಯ ತಾನೇ ಎಂಬ ನಂಬಿಕೆ ಚೀನದ ಚಕ್ರ ವರ್ತಿಯದು. ಮೂರನೆಯ ಜಾರ್ಜ ಎಂಬಾತ ಇದ್ದದ್ದೇ ನಿಜವಾದರೆ ಆತ ಎಲ್ಲಿಯೊ ಒಂದಿಷ್ಟು ಕಾಡು” ಜನರ ಪ್ರ ಮುಖನಾಗಿರಬೇ ಷು ಟು ಚೀನದ ಚಕ್ರವರ್ತಿ ತಿಳಿದಿದ್ದ. ಬಹು ದೂರ ದಿಂದ, ಬಹು ಕಷ್ಟಪಟ್ಟು ಚೀನಕ್ಕೆ ಒಂದು ಕಾರ್ಯೋದ್ದೆ(ಶದಿಂದ ಬಂದಿದ್ದ ಅರ್ಲ್‌ ಮೆಕಾ- ರ್ಬನಿಗೆ ಚೀನದ ಚಕ್ರವರ್ತಿಯ ತಿಳಿವಳಿಕೆ ಯಿಂದ ತುಂಬ ಪೇಚಿಗಿಟ್ಟುಕೊಂಡಿತ್ತು ಚೀನದ ಚಕ್ರವರ್ತಿಯನ್ನು ಬ್ರಿಟಿಶ್‌ ರಾಜನ ರಾಯಭಾರಿ ಭೇಟಿಯಾಗಬೇಕೆಂಬ ನಿರ್ಧಾರ ವನ್ನು ಬ್ರಿಟಿಶ್‌ ಸರಕಾರ ಹದಿನೆಂಟು ತಿಂಗಳ ಹಿಂದೆ ಮಾಡಿತ್ತು. ಬ್ರಿಟನ್ನಿನ ವಿದೇಶ ವ್ಯಾಪಾರ ಪ್ರಮಾಣ ಮೀರಿ ಹೆಚ್ಚುತ್ತ ಲಿತ್ತು. ಬ್ರಿಟಿನ್ನಿಗೆ ಪ್ರತಿ ವರ್ಷ ಟು ೧ ತೋ! ೩೦ ಲಕ್ಷ ಬ್‌ ಚಹದ ಪುಡಿ ಚೀನದಿಂದಲೇ ಬರು ತ್ತಿತ್ತು. ಬ್ರಿಟನ್‌ ಮತ್ತು ಚ ವ್ಯಾ ಾರ ಸಂಬಂಧವನ್ನು ವಿಸ್ತರಿಸಬೇಕು, ಪರಸ್ಪರ ಕಾರವನ್ನು ಹೆಚ್ಚಿಸಿಕೊಳ್ಳ ಬೇಕು ಎಂದು ಬ್ರಿಟಿ ಶರು ಸಿಗ ಚೀನೀಯರು ಬಯಸುತ್ತಿರ ಲಿಲ್ಲ. ಚಿ(ನದಲ್ಲಿ ಪ್ರವಾಸ ಮಾಡಲು ನಿದೆಶೀ ಯಂಗೆ ಅವಕಾಶ ೊರೆಯುತ್ತಿ ಲಿಲ್ಲ. ಚೀನ ದಲ್ಲಿಯ ಒಂದೆರಡು ಬಂದರಗಳಿ ಹಡಗುಗಳನ್ನು ಕಳಿಸಲು ವಿದೇಶಿ ವ್ಯಾಪಾರಿ ಗಳಿಗೆ. ಅನುಮತಿ ಸಿಕ್ಕಿತ್ತು. ಚೀನದಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲವಾದ್ದರಿಂದ ಅವರಿಗೆ ಇತರ ದೇಶಗಳೊಡನೆ ವ ವ್ಯಾಪಾರ ನಡೆ ಸುವುದರಲ್ಲಿ ಆಸಕ್ತಿಯಿರಲಿಲ್ಲ. ಎಿದೇಶೀಯರೆಲ್ಲ ಅಸಂಸ್ಕೃತ ಹುಂಬರು ಎಂದೇ ಚೀನೀಯರು ತಿಳಿಯುತ್ತಿದ್ದರು. ಅದಕ್ಕೂ ಕಾರಣವಿತ್ತು. ಆ ಕಾಲದಲ್ಲಿ ಚೀನಕ್ಕೆ ಹೋಗುತ್ತಿದ್ದ ಬಿಳಿಯ ರಲ್ಲಿ ಹೆಚ್ಚಿನವರು ಕ್ಷುಲ್ಲಕ ಕಾರಣಗಳಿಗಾಗಿ ಎದುರಿದ್ದವನಿಗೆ ಗುಂಡು ಹಾಕಲು ಹಿಂದು ಮುಂದು ನೋಡುತ್ತಿರಲಿಲ್ಲ. ಆದ್ದರಿಂದ ಕಶಿಯ ಮತ್ತು ಭಾರತಗಳಲ್ಲಿ ರಾಯಭಾರಿಯಾಗಿ ಹೋಗಿ ಯಶಸ್ವಿಯಾಗಿದ್ದ ಲಾರ್ಡ್‌ ಮೆಕಾರ್ಟನಿಯನ್ನು ಚೀನಕ್ಕೆ ಘಿ ಸಲು ಬ್ರಿಟಿಶ್‌ ಸರಕಾರ ನಿರ್ಧರಿಸಿತ್ತು. ಚೀನಕ್ಕೆ ರಾಯಭಾರಿಯಾಗಿ. ಹೊರಟ ಮೆಕಾರ್ಟಿನಿ ತನಗೆ ಮುಖ್ಯ ಸಹಾಯಕನಾಗಿ ಸರ್‌ ಜಾರ್ಜ್‌ ಸ್ಟಾಂಟನ್‌ ಬರಬೇಕು ಎಂದ. ನ್ಷ೧೧ ವರ್ಷ ವಯಸ್ಸಿನ ಮಗನಿಗೆ ತನ್ನೊ ೦ ಪ್ಲೆ 0೨ ಡ್ಯ 2 ಲ ಸಪ ತ ೧೭೯೨, ಭಾರಿಯನ್ನೂ ಅವನ ಪರಿವಾರವನ್ನೂ ಕರೆದು ಕೊಂಡು “ಲಾಯನ್‌” ಎಂಬ ಯುದ್ಧ ಹಡಗ ಹೊರಟಿತು. ನಿಧಾನವಾಗಿ ಸಾಗುತ್ತ. ಈ ಹಡಗ ಒಂದು ವರ್ಷದ ನಂತರ ಚೀನದ ಸಮುದ್ರ ಪ್ರದೇಶವನ್ನು ಕಂಡಿತು. ಈ ಹಡಗ ತಂಗುವ ಬಂದರದಿಂದ ಅನೇಕ ವಾರಗಳ ವರೆಗೆ ಪ್ರವಾಸ ಮಾಡಿ ಚೀನದ ರಾಜಧಾನಿ ಪಿಕ0- ಗನ್ನು ಮುಟ್ಟಬೇಕಾಗಿತ್ತು. "ಲಾಯನ್‌ ” ಬಂದರವನ್ನು ಸಮೀಪಿಸಿ ದೊಡನೆ ಒಬ್ಬ ಚೀನೀ ಅಧಿಕಾರಿ ರಾಯಭಾರಿ ಮೆಕಾರ್ಟನಿಯ ಸ್ವಾಗತಕ್ಕಾಗಿ ಎಂದು ಬಂಡು ಅವನಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ. ಚೀನದ ನ್‌್‌ ಎಲಿ ಗ 7ಳೇಕ್ಸಿ . ಭೂಪ್ರ ದೇಶದ ಮೇಲೆ ಕಾಲಿಡುವ ಮೊದಲೇ ಎಲ್ಲವನ್ನೂ ಹೇಳಲು ಮೆಕಾರ್ಟಿನಿ ಸಿದ್ಧನಿರ ಲಿಲ್ಲ. ಚೀನದ ಚಕ್ರವರ್ತಿಗಾಗಿ ಕಾಣಿಕೆಯಂದು ಆತ ತನ್ನೊ ಡನೆ 1 ದೂರದರ್ಶಕ ಯಂತ ಗಳು, ಬ್ರಿಟಿಶ್‌ ಸರದಾರರ ಭಾವಚಿತ್ರ ಗಳೇ ಬ ಗಲ್ಲಾನ ಸುಮಾರು ೧೩,೦೦೦ ಪೌಂಡು ಭೆಲೆಯ ಸಾಮಾನುಗಳನ್ನು ತಂದಿದ್ದನು. ಆದಕೆ ಚೀನೀ ಅಧಿಕಾರಿ ಏನು ಕಾಣಿಕೆ ತಂದಿರಬಹುದು ಎಂದು ಊಹಿಸುತ್ತಲೇ ಮರಳಬೇಕಾಯಿತು. ಆತ ಮರಳಿದವನೇೇ ರಾಯಭಾರಿಗೆಂದು ಸೀದಾ ಸಾಮಗ್ರಿಗಳನ್ನು ಕಳಿಸಿಕೊಟ್ಟಿ. ಆತ ೨೦ ಹೋರಿಗಳು, ೧೨೦ ಕುರಿಗಳು, ೧೨೦ ಹಂದಿ ಗಳು, ೬೦ ಚೀಲಹಿಟ್ಟು ೧೦೦೦ ಕಲ್ಲಂಗಡಿ ಹಣ್ಣುಗಳು, ೩,೦೦೦ ಕರಬೂಜಗಳು, ೧೦ ಮೇಣಬತ್ತಿ ಪೆಟ್ಟಿಗೆಗಳು: ಮತ್ತು ಪಾತ್ರೆ ಪಗಡೆ ಗಳ ಮೂರು ಪಿಟಿ ಹಗೆಗಳನ್ನು ಕಳಿಸಿಕೊಟ್ಟೆ ದ್ಮೆ. ಮೆಕಾರ್ಟಿನಿಯ ಹಡಗದಲ್ಲಿ. ಈ ಸಾಮಗಿ ಗ್ರಿಯಲ್ಲ ಹಿಡಿಯುವಂತಿಲ್ಲವಾದ್ದ ರಿಂದ ಆತ ಅದರಲ್ಲಿ ಹೆಚ್ಚಿನ ಭಾಗವನ್ನು ತಿರುಗಿ ಕಳಿಸಬೇಕಾಯಿತು. ಆದರೆ ಚೀನದ ಚಕ್ರ ವರ್ತಿ ಬಿ ್ರಟನ್ನಿನ ಚಕ್ರ ವರ್ತಿಯ ಬಾ ಸಿಕ್‌ ಸಂತುಷ್ಟ ನಾಗಿದ್ದಾನೆ ಎನ್ನುವುದಳ್ಳೆ ಈ ಆದರಾ ತಿಥ್ಯ ಬಕ ಸೂಚನೆ ಎಂದು ಭಾವಿಸಿ ಮೆಕಾ- ರ್ಟಿಕಿ ಸಂತುಷ್ಟನಾದ. ಸೀದಾ ಸಾಮಗ್ರಿಯ ಬೆನ್ನ ಹಿಂದೆಯೆ ವಾನ್‌ ಮತ್ತು ಚೌ ಎಂಬ ಇಬ್ಬರು ಹಿರಿ ಅಧಿಕಾರಿಗಳು (ಒಬ್ಬ ನಾಗರಿಕ ಮತ್ತು ಇನ್ನೊ ಬ್ಬ ಸೈನಿಕ) ಬಂದರು. ಚೀನದಲ್ಲಿ ಮೆಕಾರ್ಟಿನಿ ಇರುವ ವರೆಗೆ ಅವನ ಯೋಗಕ್ಷೇಮ ನೋಡಿಕೊಳ ವು ೬0 ತಾವು ನೇಮಿಸಲ್ಪಟ್ಟ ಬಿಟ್ಟೆರುವುದಾಗಿ ತಿನಿಸಿ ಅವರು ಮೆಕಾರ್ಟನಿಗೆ ಚೀನಿಯರ ರೀತಿನೀತಿಗ ಳನ್ನು ಕಲಿಸತೊಡಗಿದರು. ಚೀನದ ದಲ್ಲಿ ಕಾಣಿಕೆ ಮತ್ತೊಬ್ಬರಿಗಾಗಿಯ ಇರಲೊಲ್ಬದೇಕೆ ಅದರ ಬಗ್ಗೆ ಜನರಲ್ಲಿ ತುಂಬ ಕುತ ಭು ರುತ್ತಿದದ ರ ರಾಯಭಾರಿ ಚೀನಕ್ಕೆ ಹೋದ ೩೫ ರಿಂದ ವಾನ್‌ ಮತ್ತು ಚೌ ಕೂಡ ಮೆಕಾರ್ಟಿನಿ ತಂದಿದ್ದ ಕಾಣಿಕೆಗಳ ಸ ರೂಪವನ್ನು ಅರಿಯಲು ತುಂಬ ಕ ಅಪ್ರ ತೃಶ್ತವಾಗಿ ಪ ಪ್ರಶ್ನೆ ಗಳನ್ನು ಕೇಳದೆ ಬಿಡಲಿಲ್ಲ. ಪೆಕಿಂಗಿಗೆ : ಹೊರಡುವ ವಸರವನ್ನು ಯಾರೂ ತೋರಲಿಲ್ಲ. ಮೆಕಾರ್ಟಿನಿ ಜೂನ್‌ ತಿಂಗಳ ಮಧ್ಯದಲ್ಲಿ ಬಂದಿದ್ದರೂ ಪಿಕಿಂಗ್‌ಗೆ ಪ್ರಯಾಣ ಬೆಳೆಸಿದ್ದು ಅಗಸ್ಟ್‌ ತಿಂಗಳ ಮೊದ ಲನೆಯ ವಾರದಲ್ಲಿ. ಪೆಕಿಂಗ್‌ಗೆ ಜಲಮಾರ್ಗ ವಾಗಿ (ನದಿ ಕಾಲುವೆಗಳ ಮೂಲಕ) ಹೋಗುವ ದೆಂದಾದ್ದರಿಂದ ಮೆಕಾರ್ಟಿನಿ ಮತ್ತು ಅವನ ಪರಿವಾರಕ್ಕಾಗಿ ಅನೇಕ ದೋಣಿಗಳನ್ನು ಚೀನೀ ಸರಕಾರ ಒದಗಿಸಿತ್ತು. ಹಾದಿಯಲ್ಲೆಲ್ಲ ಬಿ ್ರಟ್ಲ ನ್ನಿನ ಈ ಪ್ರ ಪ್ರತಿನಿಧಿಗಳನ್ನು ತುಂಬ ಗ ಕಜ ಅಲ್ಲಲ್ಲಿ ಗೌರವ ರಕ್ಷೆಗಳು ಅರ್ಬಿಸಲ್ಪಟ್ಟಿವು ಲ್ಛಿ ಪಟ್ಟಿಣಗಳ ಹಿರಿ'ಅಧಿಕಾ ರಿಗಳು ಬಂದು ಆದರ ರಪೂರೃಕ ಕವಾಗಿ ಯೋಗ ಕ್ಷೇಮ ವಿಚಾರಿಸಿಕೊಂಡರು. ಅರ್ಲ್‌ ಮೆಶಾ- ರ್ಟನಿ 1 ಗ ಲ್ಲಿ ಹಾರುತ್ತಿದ್ದ ದೊಡ್ಡ ರೇಶಿಮೆಯ ಧ್ವಜದ ಮೇಲೆ ಚೀ ಭಾಷೆಯಲ್ಲಿ ದೊಡ್ಡ ಅಕ್ಷರಗಳಲ್ಲಿ ಏನನ್ನೊ ಬರೆ ದಿದ್ದರು. ಒಮೆ , ಮಕಾರ್ಟಿನಿ ಕುತೂಹಲದಿಂದ ' ಅಲ್ಲೇನು ಬತಿವಿದೆ? ಎಂದು *ೇಳಿದಾಗ | ಮುಖಭಂಗವಾದಂತಾಯಿತು. ಏಕೆಂದರೆ “ಕೆಂಪ ಕಾಡು ಜನರ. ರಾಯಭಾರಿ” ಎಂದು ಚೀನಿಯರು ಆ ಧ್ವಜದ ಮೇಲೆ ಬರೆದಿದ್ದ ರು. ಮೆಕಾರ್ಟನಿಗೆ ಇದರಿಂದ ದೊಡ್ಡ ಅಘಾತ ವಾದಂತಾಯಿತು. ಆತನ ಮತ್ತು ಆತನ ಜಿ ಶ ದವರ ಅಭಿಪ್ರಾಯದಲ್ಲಿ ಅವರ ರಾಂ ಯಭಾರಿತ್ಮ ವೆಂದರೆ ಒಂದು ದೆ ದೊಡ್ಡ ಪ್ರ ಪ್ರಬಲ ರಾಜನೆ ಪ್ರತಿ ನಿಧಿ ಇನ್ನೊಬ್ಬ ತುಸು ಕಡಿಮೆ ಅಂತಸಿನ ರಾಜನಲ್ಲಿಗೆ 'ಹೋಗುವುದಾಗಿತ್ತು. ಆದರೆ | (ನೀ ಖರ ಅಭಿಪ್ರಾಯ ಬೇರೆಯೇ ಆಗಿತ್ತು. ಚೀನೀ ಹಾ ಏರಿದ ೧. ೨ ರ್‌ 95 ಬಜ. ಆ. ತ. ಸುಂ ತಾಂ ಎಕೆ ಬ್‌ ತ್ಠಿ೬ ಕಸ್ತೂರಿ, ಮಾರ್ಚ್‌ ೧೯೬೧ ಯರ ಲೆಕ್ಕದಲ್ಲಿ ತಮ್ಮ ರಾಜನೊಬ್ಬನೇ ರಾಜ ನಾಗಿದ್ದ. ಜಗತ್ತಿನ ಸಾರ್ವಭೌಮನಾದ ಅವ ನಿಗೆ ಸಲ್ಲಬೇಕಾದ ಗೌರವವನ್ನರ್ಪಿಸಲು ಈ ಜನ ಬಂದಿದ್ದರು. ಪ್ರವಾಸ ಸುಖಕರವಾಗಿ ಸಾಗಿತ್ತು. ಆಗ ಒಂದು ದೊಡ್ಡ ಪೇಚಿನ ಪ್ರಸಂಗ ಉದ್ಭವಿಸಿತು. ಮೆಕಾರ್ಟನಿಗೆ ಚೀನೀ ರಾಜದರ್ಬಾರಿನ ನೀತಿ ನಡಾವಳಿಕೆಗಳನ್ನು ಕಲಿಸಲೆಂದು ಅಧಿಕಾರಿ ಯೊಬ್ಬ ಬಂದ. ಚೀನದ ಚಕ್ರವರ್ತಿಯ ಸಮ್ಮು, ಖದಲ್ಲಿ ನಿಲ್ಲುವುದೆಂದರೆ ಒಂದು ಮಹಾ ಗೌರವದ ಮಾತಾಗಿತ್ತು. ಆಗ ದರ್ಶನಾಭಿಲಾಷಿಯಾಗಿ ಬಂದಾತ ಚಕ್ರವರ್ತಿಯ ಎದುರು ಸಾಷ್ಟಾಂಗ ಹಾಕಬೇಕಾಗುತ್ತಿತ್ತು. ಆದರೆ ಮೆಕಾರ್ಟನಿ ಸಾಷ್ಟಾಂಗ ಹಾಕುವುದೇ? ಛೆ! ಛೆ! ತನ್ನ ರಾಜನಾದ ಜಾರ್ಜ್‌ ಕೂಡ ತನ್ನ ಪ್ರಜೆಗಳಿಂದ ಇಂಥ ಸ್ವಾಭಿಮಾನಶೂನ್ಶ ಕೃತಿಯನ್ನು ಬಯ ಸುವುದಿಲ್ಲ. ತಾನು ಬಹಳವೆಂದರೆ ಒಂದು ಮೊಣ ಕಾಲೂರಿ ಕುಳಿತು ಚಕ್ರ ವರ್ತಿಯ ಟೆ ಚುಂಬಿ ಸುವೆ ಎಂದ ಮೆಕಾರ್ಟನಿ. “ ನಮ್ಮ ರಾಜರಿಗೆ ನಾವು ಗೌರವವನ್ನರ್ಬಿಸುವುದು ಹೀಗೆಯೆ” ಎಂದನಾತ. ಚಕ್ರವರ್ತಿಯ ಕೈಯ ಚುಂಬನ । ಶಾಂತಂ ಪಾಪಂ | ಆ ಪವಿತ್ರಾತ್ಮನನ್ನು ಸ್ಪರ್ಶಿಸುವುದೆಂ ದಕೆ ಸಾಕ್ಟಾತ್‌ ಮೃತ್ಯುವನ್ನು ಸ್ಪರ್ಶಿಸಿದಂತೆಯೆ. ಆದಕೆ. ಮೆಕಾರ್ಟನಿ ತಾನು ಹಣೆಯನ್ನು ನೆಲಕ್ಕೆ ಮುಟ್ಟಿಸುವುದಿಲ್ಲ ಎಂದು ಪಟ್ಟುಹಿಡಿದ. ಒಂದು ಮೊಣಕಾಲನ್ನೂರಿದ ಮೇಲೆ ಇನ್ನೊಂ ದನ್ನೂ ಊರಿದರೆ ಗಂಟೀನು ಹೋಯಿತು ಎಂದು ಚೀನೀ ಅಧಿಕಾರಿ ವಾದಿಸಿದ. ವಾದವಿವಾದ ದಲ್ಲಿಯೇ ಪೆಕಿಂಗ್‌ ಸಮೀಪಿಸಿತು. ಆದರೆ ಅಷ್ಟರಲ್ಲಿ ಚೀನೀ ಚಕ್ರವರಿ ಪೆಕಿಂಗ್‌ ನಿಂದ ನೂರು ಮೈಲು ದೂರಕ್ಕೆ ಬೇಟಿಗಾಗಿ ತೆರಳಿಬಿಟ್ಟಿದ್ದ. . ಅಲ್ಲಿಯ ಅನುಕೂಲವಾದಾಗ ಬ್ರಿಟಿ2 ರಾಯಭಾರಿಗಳನ್ನು ಕಾಣುವುದಾಗಿ ತಿಳಿಸಿದ್ದ. ಅದು ವರಿಗೆ ಮೆಕಾರ್ಟನಿ ಮತ್ತು ಅವನ ಪರಿವಾರಕ್ಕೆ ಕೆಲ ಪ್ರೇಕ್ಷಣೀಯ ಸಳ ಗಳನ್ನು. ತೋರಿಸುವ ಏರ್ಪಾಡಾಗಿತ್ತು. ಪೆಕಿಂಗಿನ ಉತ್ತರಕ್ಕೆ *ೆಲ ಮೈಲು ದೂರ ದಲ್ಲಿದ್ದ ಚಕ್ರವರ್ತಿಯ ಬೇಸಿಗೆಯ ಅರಮನೆ ,೬೦,೦೦೦ ಎಕರೆ ವಿಸ್ತೀರ್ಣದ ಉದ್ಯಾನದ ಲ್ಲಿತ್ತು. ಉದ್ಯಾನ ನಿಜವಾಗಿಯೂ ಕಣ್ಣಿಗೊಂದು ಹಬ್ಬವಾಗಿತ್ತು. ಅರಮನೆಯ ವೈಭವವನ್ನು ಕಂಡಾಗ 'ಮೆಕಾರ್ಟಿನಿಯ ಎದೆ ರಲ್ಲೆ ಂ ದಿತು. ಆ ವೈಭವದ ಎದುರಿನಲ್ಲಿ ಈತ ತಂದ ೧೩,೦೦೦ ಪೌಂಡ್‌ ಬೆಲೆಯ ಕಾಣಿಕೆಯ ಪಾಡೇನು? ಆದಕೆ ಈಗ ಏನೂ ಮಾಡಬರು ವಂತಿರಲಿಲ್ಲ. ಇಷ್ಟೆಲ್ಲ ಸಂಪತ್ತಿದ್ದರೂ ವಾಯು ಮಾಪನ ಯಂತ್ರವನ್ನು ಈ ಸ್ವರ್ಗಪಿತ್ರನಾದ ಚಕ್ರ ವರ್ತಿ ಕಂಡಿರಲಿಕ್ಕಿಲ್ಲ ಎಂದು ಮೆಕಾರ್ಟನಿ ತನಗೆ ತಾನೇ ಸಮಾಧಾನ ಹೇಳಿಕೊಂಡ. ಕೆಲ ದಿನಗಳಲ್ಲಿ ಚಕ್ರ ವರ್ತಿಯಿದ್ದ ಜೆಹೋ ಲಕ್ಕೆ ಮೆಕಾರ್ಟನಿ ಬರಬಹುದು ಎಂದು ವರ್ತ ಮಾನ ಬಂತು... ಈ ವಿಲಂಬ ಒಟ್ಟಿನಲ್ಲಿ ಎಲ್ಲ ರಿಗೂ ಒಂದು ಉಪಕಾರವನ್ನೆ ಮಾಡಿತ್ತು. ಏಕೆಂದರೆ ಉಭಯ ಪಕ್ಷದವರೂ ಸಾಷ್ಟಾಂಗ ನಮಸ್ಕಾರದ ವಿಷಯದಲ್ಲಿ ಒಂದು ಒಪ್ಪಂದಕ್ಕೆ ಬಂದಿದ್ದರು. . ಮೂರನೆಯ ಜಾರ್ಜನ ಚಿತ್ರಕ್ಕೆ ಚೀನೀ ಸರದಾರನೊಬ್ಬ ಸಾಷ್ಟಾಂಗ ಹಾಕಿದಕೆ ' ತಾನು ಚಕ್ರವರ್ತಿಗೆ ಸಾಷ್ಟಾಂಗ ಹಾಕಲು ಸಿದ್ಧ ಎಂದು ಮೆಕಾರ್ಟಿನಿ ತಿಳಿಸಿದ್ದ. ಆದರೆ ಇಂಥ ಸೂಚನೆಗೆ ಒಬ್ಬಿಗೆ ಕೊಡುವ ಅಥವಾ ಬಿಡುವ ಅಧಿಕಾರ ಚಕ್ರವರ್ತಿಯ ನಂತರ ಚೀನೀ ಸಾಮ್ರಾಜ್ಯಕ್ಕೇ ಹಿರಿಯ ಅಧಿಕಾರಿಯಾಗಿದ್ದ ಹೊಶೆನ್‌ಗೆ ಮಾತ್ರ ಇತ್ತು. ಹೊ ಶೆನ್‌ ತುಂಬ ಲಂಚಗುಳಿಯಾಗಿದ್ದ. ಚಕ್ರವರ್ತಿ ಚಿಯೆನ್‌ನ ನಂತರ ಬಂದ ಚಕ್ರವರ್ತಿಯ ಕಾಲದಲ್ಲಿ ಹೊತೆನ್‌ ಪದಚ್ಯುತನಾದಾಗ ಅವನು ೩೦ ಕೋಟಿ: ಪೌಂಡುಗಳಷ್ಟು ಆಸ್ತಿಯನ್ನು ಕೂಡಿ | ಹಾಕಿದ್ದನೆಂಬುದು ತಿಳಿಯಿತು. ಸ ತನ್ನನ್ನು ಅರಸನೆಂದು ಕರೆದುಕೊಂಡರೂ ಮೂರನೆಯ ಜಾರ್ಜನು ಕೆಂಪು ಕಾಡು ಮನು ಷ್ಯನೇ ಆದ್ದರಿಂದ ಯಾವ ಚೀನೀ ಅಧಿಕಾರಿಯೂ ಅವನಿಗೆ ಸಾಷ್ಟಾಂಗ ಹಾಕಲಾರ ಎಂದು ಹೊಶೆನ್‌ ಹೇಳಿದ. ಮತ್ತೆ ಮೊದಲಿನ ಬಿಕ್ಕಟ್ಟೀ ಉದ್ಭವಿಸಿತು. . ಆದಕೆ.. ಅದು ಸಃ ಒಮಿ ಒ೨ದೊಮ್ಮೆ ಮುಖ್ಯ ಮಂತ್ರಿ ಹೊಶೆನ್‌ ಸ ಅ ಸಾಷ್ಟಾ ಜಾತ್‌ ವಿಧಿಯನ್ನುಬಿಟ್ಟ ತ ನಡೆದೀತು 1 ಮೆಕಾರ್ಟಿನಿಗೆ ತಿಳಿಸಿದ. ಆದರೆ ಆದಷ್ಟು ಜಗ ಮೆಕಾರ್ಟನಿಯನ್ನು ಚೀನ ದಿಂದ ಆ ಚಕ್ರವರ್ತಿ ನಿಶ್ಚ ಯಿಸಿರು ವುದನ್ನು ಮಾತ್ರ ಹೇಳಲಿಲ್ಲ. ಛೆ! ಇವರ ಕಾಣಿ ಕೆಯ ಮನೆ ಗಲೇ ;ಃ ಕೆಂಪ್ರೆ ಕಾಡು ಜನ ತುಂಬ ಉಪದ್ರ ವಕಾರಿಗಳಾಗಿದ್ದರ ರು. ಚೀನದ .. ಚಕ್ರವರ್ತಿಗೆ ಸಗ ಹತ್ತಿಪ್ಪ ತ್ತು ಬಂಗಾರದ ಗಿಲೀಟಿನ ಗಡಿಯಾರಗಳಿಂ ಆಗ ಗಬೇಕಾದ್ದೇನು? ಅಂತೂ ಸೆಪ್ಟೆಂಬರ ೧೪ ರಂ ು ನಸುಕಿನಲ್ಲಿ ಚಕ್ರವರ್ತಿಯ ದರ್ಶನ ೫ 15 ಕ. ಹು] ಅಂತೇ ಆ ದಿನ ಬೆಳಗಿನ ಗೆ ಯಾವದಲ್ಲಿ ನಾಲ್ಕು ಗಂಟಿಗೇ ಮೆಕಾರ್ಟನಿ ಮತ್ತು 'ಅಪನ ಪರಿವಾರ ಬಹು ಜೋಕೆಯಿಂದ 1. ಬಟ್ಟಿ ಹಾಕಿಕೊಳ್ಳ ತೊಡಗಿತ್ತು. ಇಷ್ಟು ಬೇಗನೆ 4. ಬಬ್ಬ ಸಿದ ಇವರೆಂಥ ಕಾಡು ಜನ ಎಂದು ಮೆಕಾ [1..ರ್ಟಿ ಇ ಬಾಯಿ ಬಿಟ್ಟಲ್ಲದಿದ್ದರೂ ಮನದಲ್ಲಿಯೆ 1. ಅಂದುಕೊಂಡ. ಸಾಷ್ಟಾಂ ಗ'ಹಾಕಲು'ಓಪ ದ 'ರಾಯಭಾರಿಗೆ 1೪ ನವೀಯುವುದರಲ್ಲಿ ಇರುವ ಮಹತ್ವ ವಾದರೂ ಏನು ಎಂದು ಚಕ್ರ ವರ್ತಿ ಅವನನ್ನ ಒಂದು ಡೇರೆಯಲ್ಲಿ ಕಾಣುವು ೬ ದಾಗಿ ತಿಳಿಸಿದ್ದ... ಅರಮನೆಯ ಸಂದರ್ಶನ ಬ ಕೋಣೆಗಳನ್ನು ಇಂಥ ಕ್ಷುಲ್ಲಕ ಪ ಪ್ರಸಂಗಕ್ಕಾಗಿ 1 ಉಪಯೋಗಿಸುವುದ ರಲ್ಲಿ ಅರ್ಥವಿರಲಿಲ್ಲ. ನ ಸೂರ್ಯೋದಯಕ್ಕೆ ಸರಿಯಾಗಿ, ಸೂರ್ಯನ ರಾಯಭಾರಿ ಚೀನಕ್ಕೆ ಹೋದ ತ್ಮ ಕೆಂಪು *ರಣಗಳು ಉದ್ಯಾನದ ವೃತ್ಚಾದಿಗಳ ಮೇಲೆ ಬೀಳುತ್ತಿದ್ದಂತೆ ಮಹಾವೈಭವದೊಂದಿಗೆ ದೂರದ ಕಾಡೊಂದರಿಂದ ಚಕ್ರವರ್ತಿ ಮೆರ ವಣಿಗೆಯಲ್ಲಿ ಬಂದ... ನಗಾರಿ ನೌಬತ್ತುಗಳನ್ನು ಬಾರಿಸುತ್ತ, ನಾನಾ. ವಾದ [ಗಳನ್ನೂ ದುತ್ತ ದೊಡ್ಡ ಜಿ ಅವನ ತೆ ಚತ, ಅವನ. ಸುತ್ತ ಧ್ವಜಗಳು ಹಾರಾಡುತ್ತಿದ್ದವು. ಅನೇಕಾನೇಕ ಛತ್ರ ಚಾಮರಗಳ ಸೇವೆ ಸ್ವೀಕರಿ ಸುತ್ತ, ವಂದಿ-ಮಾಗಧರ ಹೊಗಳಿಕೆಯ ನಡುವೆ ಆತ ಬಹು ಶೀವಿಯಲ್ಲಿ ಬಂದ. ಚಕ್ರವರ್ತಿ ಸಾದಾ ಕಪ್ಪೆ ಬಣ್ಣದ ರೇಶಿಮೆ ಬಟ್ಟಿ ಯನ್ನು ತೊಟ್ಟಿದ್ದ... ಆತನ ತಲೆಯ ಮೇಲಿನ ಕುಲಾವಿ ಯಲ್ಲಿರುವ ಮುತ್ತು ಒಂದೇ: ಅವನು ತೊಟ್ಟಿ ಆಭರಣವಾಗಿತ್ತು. ( ಹೊಶೆನ್‌ ಮುಂದೆ ಪದ ಚ್ಯುತನಾದಾಗ ಚಕ್ರ ವರ್ತಿಯ ಬಳಿ ಇದ್ದ ಈ ಮುತ್ತಿ ಗಿಂತಲೂ ದೊಡ್ಡ ದಾದ ಮುತ್ತು ಅವನ ಹತ್ತಿರ ಇತ್ತು ಎಂಬ ಆರೋಪವೂ ಅವನ ಮೇಲೆ ಬಂದಿತ್ತು. ) ಚಕ್ರವರ್ತಿ ಬಂದು ಆಸನಾರೂಢನಾದ ಮೇಲೆ. ಮೆಕಾರ್ಟನಿಗೆ ಪ್ರವೇಶ ಮಾಡಲು ಹೇಳಲಾಯಿತು. ಯೂ! ಸಂಪ್ರ ದಾಯಗೆ ಳನ್ನು ರಾಜಸಂಪ್ರದಾಯ ರಕ್ಷಣಾಮಂಡಳದ ಅಧ್ಯಕ್ಷ ಮೆಕಾರ್ಟನಿಗೆ ತಿಳಿಸಿಟ್ಟಿದ್ದ. ಮೆಕಾ- ರ್ಟನಿ ಜಾರ್ಜ್‌ ದೊರೆಯ ಸ ತ್ರವನ್ನಿಟ್ಟಿದ್ದ ರತ್ನಾ ಲಂಕೃ ತವಾದ ಬಂಗಾರದ ಫೆಟಿ [ಗೆಯನ್ನು 2 ಕಂ ತಲೆಯ ಮೇಲೆ ಎತ್ತ ಬಡಿದು ಕೊಂಡು ತ ಟು ಬಳಿ ರೂಢ ಲೂರಿ ಚಕ್ರವರ್ತಿಗೆ ಅರ್ಪಿಸಿ ಒಂದು ನಾಲ್ಕು ಮಾತುಗಳನ್ನು ಬಿನ್ನ 1 ಇದು ಅಧಿತೃ ನ ಬ್ರಿಟಿಶ್‌ ವರದಿ, ಆದರೆ ಚೀನೀ ರದಿಗಳ ಹಿಕ ಬೇರೆಯೆ ಇದೆ. ಸಾಷ್ಟಾಂಗ ಹಾಕಲು ನಿರಾಕರಿಸಿದ್ದ ರೂ ಮೆಕಾರ್ಟನಿ ಚಕ ಕ್ರವರ್ತಿಯ ಸಮು ಖದಲ್ಲಿ ನಿಂತಾಗ ಚಕ್ರ ವಿಯ ದಿವ್ಕಪ್ರಭೆಯಿಂ ಸ ಹತ ಹ ರ್ಸ್‌ ೫ ಜಡ (ಷ್ಟಿ ತ್ತ ಲಫ್ಪ್ಪ್ಮ್ಪಧ ಘಫಕಳಡ್ಹ್ರ ಯ ್ಮ ಛೊ 2೮ ಕಸ್ತೂರಿ, ಮಾರ್ಚ್‌ ೧೯೬೧ ಬುದ್ಧನಾದನೆಂದೂ ತನಗರಿಯದೆಯೆ ಸಾಷ್ಟಾಂಗ ಹಾಕಿದನೆಂದೂ' ಚೀನೀ ವರದಿಗಳು ಹೇಳಿವೆ. ಇವೆರಡರಲ್ಲಿ ಯಾವುದು ಸತ್ಯ ಎಂದು ಇದು ವರೆಗೂ ಗೊತ್ತಾಗಿಲ್ಲ... ಮೆಕಾರ್ಟಿನಿಯ ಖಾ- ಸಗಿ ದಿನಚರಿಯಿಂದ ಇದರ ಮೇಲೆ ಬೆಳಕು ಬಿದ್ದಿಲ್ಲ. ಚಕ್ರವರ್ತಿ ರಾಜಠೀವಿಯಲ್ಲಿ ಅರಸು ಜಾ- ರ್ಜನ ಪತ್ರವನ್ನು ಸ್ವೀಕರಿಸಿದ. ಈ ಸಂದರ್ಶ ನದ ಮುಖ್ಯ ಕಾರ್ಯ ಇಲ್ಲಿಗೆ ಮುಗಿದಂತಾಯಿತು. ಇನ್ನುಳಿದದ್ದು.. ಚಕ್ರವರ್ತಿ, ಕೊಡಬೇಕಾದ ಉತ್ತರದೆ ವಿಚಾರ. ಅದಿನ್ನೂ ಬರೆದು ಸಿದ್ಧ ವಾಗಬೇಕಷ್ಟೆ. . ಈ ನಡುವಿನ ಅವಧಿಯಲ್ಲಿ ಭೋಜನ ಕೂಟದ ಏರ್ಪಾಡಾಯಿತು. ಚಕ್ರ- ವರ್ತಿ ತನ್ನ ಸ್ವಂತ ಕೈಯಿಂದ ಲಾರ್ಡ್‌ ಟಾ ರ್ಬನಿ 3 ಳು ಜಾರ್ಜ್‌ ಸ್ಟಾಂಟನ್ನರಿಗೆ ಬಿಸಿ ಮದ್ಯದ ಪೇಲೆಗಳನ್ನು ಕೊಟ್ಟಿ. ಇಂಥ ನಸುಕಿನಲ್ಲಿ ಒಂದೇ ಬೂತ. ನಮಸ್ಕರಿ ಸುವುದಾದರೂ ಬಿಗಿಯಾದ ಕೆಲಸವಾದ್ದರಿಂದ ಮೆಕಾರ್ಟಿನಿಗೆ ಈ ಮದ್ಯ ಆ ಸಮಯದಲ್ಲಿ ಬಲು ಇಷ್ಟವಾಗಿ ಕಂಡಿರಬೇಕು. ಚಕ್ರವರ್ತಿ “ ನಿಮ್ಮ ಜಾರ್ಜ್‌ ಅರಸನಿಗೆ ಭಗ ಷ್ಟು?” ಎಂ ನು ಮುಂತಾಗಿ ಅನೇ ಪ್ರಶ್ನೆಗಳನ್ನು ಕೇಳಿದ. ಬ್ರಿಟಿಶ್‌ ಚಕ್ರವರ್ತಿ ಇನ್ನೂ ೫೫ ವರ್ಷದ ಹುಡುಗ ಎಂದು *ೇಳಿ ದಾಗ ಆತ ೮೩ ವರ್ಷದ ವರೆಗೆ ಬದುಕುವ ನೆಂದು `ತಾನು ಹಾಕೈೆಸುವದಾಗಿ ಚಕ್ರವರ್ತಿ ಹೇಳಿದ. ೮೩ ರಾಜಯೋಗ್ಯವಾದ ವಯಸ್ಸು ಎಂಬ ಭಾವನೆ ಆಗ ಅನ್ಲಿತ್ತು. . ಏಕೆಂದರೆ ಚೀನೀ ಚಕ್ರವರ್ತಿಗೆ ಆ ಸಮಯದಲ್ಲಿ ೮೩ ವರ್ಷ ಗಳಾಗಿದ್ದವೆ. “ಆತ ನೋಡಲು ಅರುವತ್ತ ಪ್ರಾಯದವನಂತೆ ಕಾಣುತ್ತಿದ್ದ. ಎಂ ಬ ಮಾತು ಬೇರೆ. ತನ್ನ ಹುಡುಗ ಕೈಯಾಳು ಚೀನೀ ಮಾತಾಡ ಬಲ್ಲ ಎಂದು ಮೆಕಾರ್ಟನಿ ಹೇಳಲು ಚಕ್ರವರ್ತಿ ಕ್ಕ ಯ ಎಲ್‌ ೨ ಸ್ವಾಂಟಿನ್ನನ ಮಗನನ್ನು ಕರೆಸಿ ಮಾತನಾಡಿಸಿದ. ಅವನಿಗೆ ತನ್ನ ಸೊಂಟ ಪಟ್ಟಿಯಲ್ಲಿದ್ದ ಪುಟ್ಟಿ ಹಣದ ಚೀಲವೊಂದನ್ನು ಬಹುಮಾನವಾಗಿ ಕೊಟ್ಟ. ಸಾಮಾನ್ಯರಿಗೆ ಇದಕ್ಕಿಂತ ಹೆಚ್ಚಿನ ಗೌರವ ಬೇರೊಂದಿರಲಿಲ್ಲವಾದ್ದರಿಂದ ಚೀನೀ ಸರದಾರರನೇಶರು ಆ ಹುಡುಗನೊಂದಿಗೆ ಮಾತ ನಾಡಲು ತವಕಿಸಿದರು. ಮುಂದೆ ಈ ಹುಡುಗ ಚೀನದ ಮೇಲೆ ಅಧಿಕೃತ ರೀತಿಯಲ್ಲಿ ಮಾತ ನಾಡುವ ಯೋಗ್ಯತೆಯನ್ನು ಪಡೆದ. ಮೇಲಾಗಿ ಚೀನದ ಚಕ್ರವರ್ತಿಯೊಡನೆ ಸಂಭಾಷಣೆ ಗೈದ ಬ್ರಿಟಿಶ್‌ ಬಾಲಕ ಇವನೊಬ್ಬನೇ ಆಗಿದ್ದ. ಮೇಜವಾನಿ ಮುಗಿದ ನಂತರ ಐದು ತಾಸು ಗಳ ವರೆಗೆ ಮನೋರಂಜನೆಯ ಕಾರ್ಯಕ್ರಮ ಗಳು ಜರುಗಿದವು. ಕುಸ್ತಿ, ತಂತಿಯ ಮೇಲೆ ಕಸರತ್ತು, ನೃತ್ಯ, ಸಂಗೀತ ಎಲ್ಲ ನಡೆದವು. ಮೇಜವಾನಿಗಿಂತಲೂ ಇದೇ ಸೊಗಸಾಗಿತ್ತು. ಮೇಜವಾನಿಯ ಕಾಲದಲ್ಲಿ ಸಂಪ್ರದಾಯದಂತೆ ಪ್ರತಿಯೊಬ್ಬನೂ ಗಂಭೀರ ಮುಖದಿಂದ ಕುಳಿತು ತಿನ್ನಬೇಕಾಗಿತ್ತು. ಮಾತಿಲ್ಲ, ಕತೆಯಿಲ್ಲ, ನಗು ವಿಲ್ಲ ಹ ಹರಟಿಯಿಲ್ಲ ಜಾರ್ಜ್‌ ಅ ಸನ ಪತ್ರದ ವಿಷಯ ತಿಳಿ ದಾಗ ಚಕ್ರವರ್ತಿ ಮತ್ತು ಅವನ ದರಬಾರಿನನ ರಿಗೆ ಆತ್ಮ ರ್ಯಾ ಘಾತವಾಯಿತು. ಉಭಯ ಷ್ಟಗಳಷಿ ಸ್ನೇಹವನ್ನೂ ವ್ಯಾಪಾ ಪಾರವನ್ನೂ ಸುವ ಉದ್ದೇಶದಿಂದ. ಲಾರ್ಡ್‌ ಮ ಸ ತನ್ನ ರಾಯಭಾರಿಯಾಗಿ ಚೀನದಲ್ಲಿರೆ ಬೇಕು ಎಂದು ಜಾರ್ಜ ಅರಸು ಸೂಚಿಸಿದ್ದ. “ಛೆ! ಛೆ! ಅಸಾಧ್ಯ. ಅಶಕ್ಕ. ಚೀನದಲ್ಲಿ ವಿದೇಶೀಯರು ಇರಲಾರರು. ರಾಜ ದರ್ಬಾರಿ ನಲ್ಸಿಯಂತೂ ಅದು ಸಾಧ್ಯವೇ ಇಲ್ಲ. ಒಂದು ವೇಳೆ ಇರಲು ಅಪ್ಪಣೆ ಕೊಟ್ಟಿರೂ ಚೀನೀ ಪದ _ತಿಗಳನ್ನ ನುಸರಿ ಸಬೇಕಾದ ಬ್ರಿಟಿಶ್‌ ರಾಯ ಭಾರಿ ಚೀನೀಯನೇ ಆಗಿ: ಹೋಗಿ ತಿರುಗಿ ಎಂದೂ ತನ್ನ ನಾಡಿಗೆ ಹೋಗಲಿಕ್ಕಿಲ್ಲ. ಅರಸು ಜಾರ್ಜನೊಡನೆ ಪತ್ರವ್ಯವಹಾರವನ್ನೂ ನಡೆಸ 'ಲಿಕ್ಕಿಲ್ಲ. ಛಿ! ಛೆ! ಇದು ಅಸಾಧ್ಯವಾದ ಮಾತು” ಎಂದು ಹೊತಶೆನ್‌ ಮಂತ್ರಾಲೋಚನೆ ಹೇಳಿದ. ನಿರಾಕರಣೆಯ ಪತ್ರವನ್ನೀಗ ಚಕ್ರ ವರ್ತಿ ಬರೆಸತೊಡಗಿದ್ದ. 1. ಸುರರ ಮತ್ತು ಅವನ ಪ್ರಜೆಗಳನ್ನು ನ್‌್‌ ಧರ್ಮಕ್ಕೆ ಮತಾಂತರಿಸಬೇಕೆನ್ನುವ ಟ್ರ ಆಶೆಗೆ ರಾಂ ೦ಜಲಿಯ ಬ ಬಂದಿದ್ದರ ರೂ ಶೆಲ ಪಾದ್ರಿಗಳು ಇನ್ನೂ ಚೀನ ದಲ್ಲಿದ್ದರ ರು. ಅವರಲ್ಲೊ ಬ ನಿಂದ ಚಕ್ರವರ್ತಿ ನ್ನ್ನ ಉತ್ತರವನ್ನು ಬದ. ಜಾಗ ಸೀ ಸ ಚೀನದ ನಾ ಲಾಭ ಪಡೆಯಬೇಕೆಂಬ ಜಾಜ | 0ಗೃನ್ಧಾಗಿದ್ದ ರೂ ಚೀನೀಯರು ಮ ' ಸೆಂಪು ಕಾಡು ಜನ ರಲ್ಲಿರುವ ಅಪಾರ ತಾರತ ವನ್ನು ಗಮ ನಿಸಿದಾಗ ಈ ಸಕ ಗಾ ಅಸಾಧ್ಯವೂ ಎಂದೇ. ಹೇಳಬೇಕಾಗುವುದು. ವ್ಯಾಪಾರವನ್ನು ಬೆಳೆಸಬೇಕು, ತನ್ನ ಜನರು ಚಕ್ರವರ್ತಿಯ ದರಬಾರಿನಲ್ಲಿ ರಬೇಕು- ಮತ್ತೂ ಯಾವ ಬಯ ಕೆಗಳಿನೆಯೊ ಹ) ಇಂಥ ಬಯಕೆಗಳನ್ನು ಇನ್ನುವ ಮುಂದೆ ಇಟ್ಟು ಕೊಳ್ಳದಿರುವುದೇ ಲೇಸು. ತು ಸ್ಪಷ್ಟ ಉತ್ತರ ವನ್ನು ಅಲಕ್ಷಿಸಿ ನಿನ್ನ ಕೈಕೆಳಗಿನವರ ದುರ್ಬೊಃ ಧನೆಗೆ ಶಿವಿಗೊಟು ನ್ನ ಕಾಡು ವ್ಯಾಪಾರಿಗಳು ವ್ಯಾಪಾರೋದ್ಧೇಶ ದಿಂದ ಸ ಬುಸು ರ್‌ ಕು 4 ಗ್‌ ಚಿನ ಇ ಕಾರ ಟ್‌ ಪಿಂಗ್‌ ಲ ಲಕ ಮತು ಅಧಿ ಟಿಯನ್‌ಸ್ಟೀನಕ್ಕೆ ಬಂದದ್ದಾದಕೆ ಖಂಡಿತವಾ ಡಿ ಷಿ ಣು ಟು ಕ .. ಗಿಯೂ ಅವರಿಗೆ ಅಲ್ಲಿ ಪ್ರವೇಶ ದೊರೆಯದು 16ನ್ನು ಆ ಟ್ಟು 1ಬ ಗಡೀಪಾರು ಮಾಡಲಾಗು ೇಫ ರಾಯಭಾರಿ ಚೀನಕ್ಕೆ ಹೋದ ರ್ಶ್ನಿ ಆಕ್ಷೇಪ ಬೇಡ. ಈ ಬಚ್ಚರಿಕೆಯನ್ನು ಗಮನಿಸು. ದುರ್ಲಕ್ಷ್ಯ ಮಾಡಬೇಡ. ಇದು ಚಕ್ರವರ್ತಿಯ ವಿಶೇಷಾಜ್ಞೆ. ”. ಇದು ಚೀನದ ಚಕ್ರವರ್ತಿ ಬರೆಸಿದ ಪತ್ರದ ಸಾರಾಂಶವಾಗಿತ್ತು. ಪತ್ರವನ್ನೇನೂ ಮೆಕಾರ್ಟಿನಿ ಬಯ ಆ5ಕೆ ಚಕ್ರವರ್ತಿ ಕೊಟ್ಟಿದ್ದನ್ನು ತ್ಯಂತರವಿರಲಿಲ್ಲ. ತುಂಬ: ಆದರ ದಿಂದ ಆದಕೆ ಅಷ್ಟೇ ದೃಢ ನಿರ್ಧಾರದಿಂದ ಮೆಕಾರ್ಟನಿಯ ಪರಿವಾರವನ್ನು ಅವರ ಹಡಗ ಗಳಿಗೆ ಮುಟ್ಟಿ ಸಲಾಯಿತು. ಅವರಗೆ ವಿಪೆಲ ಕಾಣಿಕೆಗಳೂ ಸಿಕ್ಕವು. ( ಅರಸನಿಗಾಗಿ ಎಂದು ಕೊಟ್ಟಿದ್ದ ಕಾಣಿಕೆಗಳ ಪೆಟ್ಟಿಗೆಗಳ ಮೇಲೆ ಮಟ್ಟ ಾರ್ಜ್‌ ರೆಕ್ಸ್‌” ಎಂದು ಬರೆ ಸಿದ್ದ. ಚೀನದ ದಲ್ಲಿಂ ಯಂತೆ ಜರ ಕ ವ ಭವವ ಹ ಸ್ಟ ತ್ಯ ವಹಿಸಿದ್ದ.) ಪ್ರ ಪರಿವಾರಸ್ಕೆ ರಾಜೋ (ಪಚಾರವನ್ನು ಚಕ್ರವರ್ತಿ ಸಗಳ ಮೊದಲು ಈ ಪರಿವಾರಕ್ಕ್ಯಾಗಿ ದಿನವೊಂ ಂದಕ್ಕೆ ೫೦೦ ಪೌಂಡು ವೆಚ್ಚ ವಾದಕೆ ಮುಂದೆ ಆ ವೆಚ್ಚ ತ೬೬೬ ಗೆ ವರೆಗೂ ಮುಟ್ಟಿ ತ ಎಂದರೆ. ಈ ಉಪಚಾರದ ವೈಭವದ ಕಲ್ಪನೆ ಬಂದೀತು. ಚೀೀನದಿಂದ ತಾಜ್‌ ಸೊ ದಲ್ಲಿ ಅವರಿಗೆ ಮತ್ತೊಮ್ಮೆ ಚಕ್ರವರ್ತಿಯ ದರ್ಶನಲಾಭ ದೊರಕಿತು. ಚೀನದ ಪ್ರೇಕ್ಷ ಣೀಯ ಸ ಸ್ಥ ಳಗಳನ್ನೂ ವಸ ಸ್ತುಗಳನ್ನೂ ನೋಡುವ ಅವಕಾಶ ದೊರೆಯಿತು ು.' ಆದಕೆ ಬ ಹಾದಿಗೆ ಸುಂಕವಿಲ್ಲವೆಂಬಂತೆ ಅವರು ತಿರುಗಬೇಕಾ ಯಿತು. ೧೭೯೪, ಜನವರಿ ೯ ಕಾದು ಮೆಕಾರ್ಟಸಿಯ ಪರಿವಾರ ತಿರುಗಿ ಇಂ ಂಗ್ಗ್ಗಂ ಡಿಗೆ ಹೊರಟಿತು. ಚೀನಕ್ಕೆ ಹೋದ ಪ್ರಥಮ ಬ್ರಿಟಿಶ್‌ ಕಾಯ ಭಾರಿ ಇಂತು ಅಯ ಶಸ್ಕ ತ ಮರಳಿದ. ತಾಸಧಾದಿನ ದಾ 1 ರು ಜ-0* (2 ೬೫ ಟ್ಟ! ಸೆರೆಮನೆಯಿಂದ... ಹ ಕಿ ಪಾರಾಗುವ | ಹಂಬಲ | ಅಪೂರ್ವ ಲ ಶೋಧದಲ್ಲಿ | ಪರಿಣಮಿಸಿತು ನ್ನ ರ್ಚ್‌್‌-ಘ ೪ಊ -ಸತಾಸಾಸಾರರ್ನೆ ಕ 11 ಟ್ಟ ೫.1 1] ಳೆ ದ ೫. ಗ 1 ಪ್ಯಾರಾಚೂಟ್‌ ಶಿತಾಮಹ ್ಯಾ್‌ 1 (111, (1( ಓಟ!” !ೆ. [| 1 ' ಹ /.. ಅ0ಥ್ರೆ ಗಾರ್ಷರೀನ್‌ "ಗಳು ಟಟ! . ಎಂ. ಸಿದ್ಧರಾ ಮೇಶ ' ಇದ ಶೂ ಇತ್ತ ೦೦ ಗಾರ್ನರೀನನಿಗೆ ಸೆರೆಮನೆಯಿಂದ ಬಿಡುಗಡೆ ಪಡೆಯಬೇಕಾಗಿತ್ತು. ಆದರೆ ಶಿಕ್ಷೆ ಕ ಮುಗಿಸಿ ಹೊರಬೀಳುವ ಆಸೆ. ಈ ಜನ್ಮದಲ್ಲಿರ ಲಿಲ್ಲ... ಅವನಿಗಾದ ಶಿಕ್ಷೆ ಆಜೀವವಾಗಿತ್ತು. ಅವನು ದೊಡ್ಡ ಮೊತ್ತವೊಂದನ್ನು ದಂಡ ತೆತ್ತು ಹೊರಬೀಳಲು ಸಾಧ್ಯವಿತ್ತಾದರೂ ಅದಕ್ಕೆ ' ಬೇಕಾದ ಹಣ ಇರಲಿಲ್ಲ. ಪಾರಾಗಲು : ಸೆಕೆಮನೆಯನ್ನು : ಒಡೆದೋ ಹಾರಿಯೋ ಓಡಿಹೋಗುವುದೊಂದೇ ಉಪಾಯ ' ನೆಂದು ಯೋಚಿಸಿದಂತೆ ಅವನಿಗೆ ಖಚಿತವಾ ಗುತ್ತ ಬಂದಿತ್ತು. ಆದರೆ ಬುಡಾಪಿಸ್ತಿನ ಸೆಕೆ. ಮನೆಯ ಆ ಗಗನ ಚುಂಬಿತ ಗೋಡೆಯನ್ನು ಕಂಡು ಅವನ ಎದೆಯಲ್ಲಿ ಆ ಆಸೆಯೂ ಹೆಚ್ಚಾಗಿ ಸ್ಪೂರ್ತಿ ಕೊಡಲಿಲ್ಲ. ದೊಡ್ಡ ದೊಡ್ಡ ಬಂಡೆ ಗಲ್ಲುಗಳಿಂದ ಕಟ್ಟಿದ ಅದರ ವರ್ತುಲಾಕಾರದ ಹ ಗೋಡೆಯಲ್ಲಿ ಕನ್ನ ಹಾಕುವುದು ಕಲ್ಪನಾತೀತ | ವಾಗಿತ್ತು. ಇಪ್ಪತ್ತನಾಲ್ಕು ತಾಸೂ ಗಸ್ತಿ ಕೊಡುವ ಕಾವಲುಗಾರರ ಕಣ್ಣುತಪ್ಪಿಸಿಕೊಂಡು ಮು ಸಪರ ಅಬ್ಬ ತಾರ ಕ್ಷ ರ ಟ್‌ ಕ್ಕೂ " ಲ ಸನ್ನ ಕ ಪತತ ಯ್ಟಮಾ ! ಕ ೫ ' ಓಲೆ ವನು ಬ. | ನವು ಗಾರ್ನರೀನನ' ಒಂಟಿತನವನ್ನು ೫ ಒಂದು : ಸ್ವಾತಂತ್ರ] ೫." ಭೀತಿ ಅಧಿಕಾರಿಗಳಿಗಿರಲಿಲ್ಲ. ಬಳ್ಳಿಗೆ, ಬೆಳೆಯುತ್ತ ನೆ ಸ ಓಡಿಹೋಗುವುದಕ್ಕೂ ಆಸ್ಬ ಸ್ವದವಿರಲಿಲ್ಲ. ಫ್ರೆಂಚ್‌ ಕ್ರಾ ಂತಿಯ-. ೨೦೦ "ವರ್ಷಗಳ ಡನ 3 ಖ `ರೆಮನೆ ಸುಧಾರಣೆ'ಗಳ ಹೆಸರೇ ಕೇಳಿರದ ಕಾಲವಾದರೂ ಬಡಾಪಿಸ್ತಿನ ಈ ಸೆಕೆಮನೆಯಲ್ಲಿ ಕೈದಿಗಳನ್ನು ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದರೆಂದಲ್ಲ. ಬಬ] ಎರಡು ಹೊತ್ತು “ಇಮೀಚೀನ ಊಟ ಮತ್ತು ಮಲಗಲು ಒಳ್ಳೇ ಹಾಸಿಗೆಯ ಸಾಕರ್ಯವಿತ್ತು. ಆದರೆ ಬೆಳಕು ಗಾಳಿ ಆಡಲು ಅಲ್ಲಿ ಅವಕಾಶ ಕಡಿಮೆಯಾಗಿತ್ತು. ಮನುಷ್ಯ ದರ್ಶನವೇ ದುರ್ಲಭವಾಗಿದ್ದ ಅಲ್ಲಿ ಭಾರಿ ಬೀಗದ ಕ್ಸ ಗೊಂಚಲನ್ನು ಬೊಂಕಕ್ಕೆ ಕಟ್ಟಿಕೊಂಡು ಸೆ ಮನೆ ಸೋಣೆಯ ಜಸ “ಕೆದು ಅನ್ನ ಕೊಡಲು ಬರುವ ವೃದ್ಧ ವಾರ್ಡರನ ವ ಇನ್ನಷ್ಟು ಅಸಹನೀಯವಾಗಿ ಮಾಡುತ್ತಿತ್ತು. ಬುಡಾಪೆಸ್ತಿನ ಸೆರೆಮನೆಯಲ್ಲಿ ಗಾರ್ನರೀನನಿಗೆ ಮಾತ್ರ .ಇತ್ತು; ಹ ಆ ಸೆಕೆಮನೆಯ ಮಾಳಿಗೆಯನ್ನೆ ರಿ ಬಾಹ್ಯ ತ್ತನ್ನು ನೋಡಬಹುದಾಗಿತ್ತು. ಎತ್ತರವಾಗಿತ್ತೆಂದರೆ ದರೂ ಹಾರಿಕೊಂಡು ಬ್‌ ಮಾಳಿಗೆಯಿಂದ ಯಾರಾ ಓಡಿಹೋಗಬಹುದೆಂ ಹಾಗೆ ಏರಿ ಕುಳಿತ ಆಂಡ್ರೆಗೆ ಹಗಲಲ್ಲಿ ಬುಡಾಪೆಸ್ತ್‌ ನಗ ರದ ಚೋಟುದ್ದವಾಗಿ ಕಾಣುವ ಮನೆಗಳೂ ಇರುಳಲ್ಲಿ ಚಂದ್ರ ತಾರೆಗಳೂ ಸ್ವಾತ ತಂತ್ರ್ಯದ ಸಂದೇಶವನ್ನು ನೀರುವಂತೆ ಕಾಲ ಹ್‌ ಹರಿಯುವ ಡ್ಯಾನ್ಯೂಬ್‌ ನದಿಯನ ಕಿಸುತ್ತ ಆತ ತನ್ಮಯನಾಗುತ್ತಿದ್ದ. ಕ ತಮಾಷೆಯಾದ ವಿಚಾರಗಳು ಅವ ನಿಗೆ ಅಲ್ಲಿ ಹೊಳೆಯುತ್ತಿದ್ದ ವು. ಜೈಲಿನ ಮಾಳಿಗೆ ಯಲ್ಲಿ 'ಬೆಳೆಯುತ್ತಿದ ಆ ಪ್ರೆ ಟ್ರ ಪ್ರಾಕ್ಷೆಯ ಲಕ್ಕ ಮುಟ್ಟ ಎಷ್ಟು 1 ಅದರ ''ಆಸಕಿಯಿಂದ ಸೆಕೆ ಕಾಲ ಬೇಕಾದೀತು? 3. ಲ್ವ 6.6 ಪ್ಯಾರಾಚೂಟ್‌ ನಿತಾಮಹ 'ಆಂದ್ರೆ ಗಾರ್ನರೀನ್‌ ೪೧ ಆಗ ತಾನು ಕೆಳಗಿಳಿದು ಹೋಗಬಹುದಲ್ಲ. ಆದರೆ ಆ ಬಳ್ಳಿ ಅವನಿಗೆ ಬಿಡುಗಡೆ ನೀಡಬಲ್ಲಷ್ಟು ಬೆಳೆದಾಗ ಅವನಿಗೆ ಸರಿಯಾಗಿ ೯೦ ವರ್ಷಗಳಾಗ ಬಹುದಿತ್ತು. ಆಂದ್ರೆಗೆ ಆ ವರೆಗೆ ಕಾಯುವ ಇಚ್ಛೆ ಇರಲಿಲ್ಲ! ದ್ರಾಕ್ಷೆ ಬಳ್ಳಿ ಇರಲಿ ಇಲ್ಲದಿರಲಿ ಪಾಠಾಗಿ ಹೋಗಲಂತೂ "ತ ನಿರ್ಧರಿಸಿದ್ದ. ಆತ ತರುಣ ನಾಗಿದ್ದ ಮತ್ತು ಈ ಜೀವನದಲ್ಲಿ '"ನಾದಕೊಂದು ಶತಕೃ ತ್ರ ಮಾಡಬೇಕೆಂದು ಹಂಬಲಿಸುವವ ನಾಗಿದ್ದ. ತನ್ನೀ ಸೆಕೆಮನೆ ವಾಸ ಮತ್ತು ಅದ ರಿಂದ ಪಾರಾಗಿ ಹೋಗುವ ಯತ್ನವೇ ತನ್ನನ್ನು ಕೀರ್ತಿ ಶಿಖರಕ್ಕೈರಿಸಬಹುದೆಂದೂ ಒಂದು ಶತಮಾನದ ನಂತರ ಬರಲಿರುವ ವಿಮಾನ ಯುಗದಲ್ಲಿ ತನ್ನೀ ಸಿದ್ಧಿಯು ಯುದ್ಧ ತಲೆಗೆ ಕ್ರಾಂತಿಕಾರವಾದ ಹೊಸ ದಾರಿ ತೊಖಿಸಲಿದೆ ಯೆಂದೂ ಮಾತ್ರಗಾರ್ನರೀನನಿಗೆ ಗೊತ್ತಿರಲಿಲ್ಲ. ಸೆಕೆಮನೆಯ ಏಕಾಂತ ಭಾವನೆಯನ್ನು ಸಹ್ಯವಾಗಿ ಮಾಡಿಕೊಳ್ಳಲು ಕೈದಿಗಳು ಅನೇಕ ವಿಧಾನಗಳನ್ನು ಶಲ್ಕಿ ಸಿಕೊಳ್ಳುತ್ತಾ ರೆ. ಕೆಲವರು ತಮ್ಮೊಡನೆಯೆ ಚದುರಂಗದ ಮಾನಸಿಕ ಆಟ ವನ್ನಾಡಿ ಅದರಲ್ಲಿ ತಜ್ಞರಾಗಿದ್ದಾರೆ; ಕೆಲವರು 0. ಗಣಿತದ ಸಮಸ್ಯೆಗಳನ್ನು ಬಿಡಿಸುವಲ್ಲಿ ತಲ್ಲೀನ ರಾಗುತ್ತಾರೆ; ಕೆಲವರು ತಾವ್ರ ಓದಿದ್ದನ್ನು ಅನು ಭವಿಸಿದ್ದನ್ನು ಸೇಳಿದ್ದನ್ನು ಆಟವಾಡುತ್ತಾರೆ. ವನ್ನಾತ್ರಯಿಸಿದ. ಅವನು ಓದಿದ ಪುಸ್ತಕಗಳ ವಿಚಾರ ಮಾಡಲು ಬಹಳ ಕಾಲ ಹಿಡಿಯಲಿಲ್ಲ. ಅವನು ಓದಿದ್ದೇ ಕಡಿಮೆ. ಮೇಲಾಗಿ ಪಾರಾಗಿ ಹೋಗ ಬೇಕೆಂಬ ಉತ [ಬೀಚ್ಸೆ ಅ ಅವನ ಚಿಂತನೆಗಳನೆ ಲ್ಸ ಯನ ಮಾಡಿತ್ತು. ಅದಕ್ಕೆ ಉಪ ಯೋಗವಾಗದ ಸಂಗತಿಗಳು ಅವನ ಮ ಸ ನ್ನ್ನ ತಡೆದು ನಿಲ್ಲಿಸುತ್ತಿ ರಲಿಲ್ಲ. ಆಂದ್ರೆ ಕೊನೆಯ ವಿಧಾನ- ಜಾ ಪಿಸಿಕೊಳುವ . ಇ ಸ ಲ್‌ ರತಾ 3 ಕಸ್ತೂರಿ, ಮಾರ್ಚ್‌ ೧೯೬೧ ಆದರೆ ಗಾರ್ನರೀನನ ಹತ್ತಿರ ಕೇಳಿದ ಕಥೆಗ ಳ ಸಂಗತಿಗಳ ಅಪರಿಮಿತ ಭಾಂಡಾರವಿತ್ತು. ಅದ ನ್ನಾತ ತನಗೆ ಪ್ರಯೋಜನಕ್ಕೆ ಬೀಳಬಹುದಾದ ಸೆಂಗತಿಗಳಿಗಾನ ಕೆಡರತೊಡಗಿದ. ಈ ನೆನಏಿನ ಶೋಧನೆಗಳಲ್ಲಿಯೇ ಒಂದು ದಿನ ಅವನಿಗೆ ಇಂಗ್ಲಂಡಿನಲ್ಲಿ ನಡೆದ ವೃತ್ತಾಂತವೊಂದು ಮರು ಕಳಿಸಿದ್ದು. ಅದು ಪಲಾಯನದ ಪ್ರಸಂಗವಾಗಿರಲಿಲ್ಲ. ಅದೊಂದು ವೈಜ್ಞಾ ತನಿಕೆ ಸ್ಪಂಟ್‌ ಆಗಿತ್ತು. ವಾತಾ ವರಣದ ಬ್ಯ ಡೆ ಬಲ್ಲ ದಿಶೆಗಳಲ್ಲೂ ಇದೆಯೆಂಬ ತನ ಸಿದ್ಧಾಂತವನ್ನು ೩ ಪಾ ಪ್ರಾಯೋಗಿಕವಾಗಿ ತೋರಿ ಸಲು ಎಜ್ಞಾನಿ 5ೋನರ್ಸಾಡ್‌ ಒಂದು ಎತ್ತ ರವಾದ ಗೋಡೆಯನ್ನೇರಿ ಎರಡು ಕೈಗಳಲ್ಲಿ ಎರಡು ಅರಳಿಸಿದ ಕೊಡೆಗಳನ್ನುಹಿಡಿದುಕೊಂಡು ಕೆಳಗೆ ಹಾರಿಕೊಂಡಿದ್ದನೆಂದು ಆಂದ್ರೆ ಕೇಳಿದ್ದ, ಗಾಳಿಯಲ್ಲಿ ಸಾವಕಾಶವಾಗಿ ಇಳಿಯುತ್ತ ಸುರ- ಕ್ಷಿತವಾಗಿ ಆ ವಿಜ್ಞಾನಿ ನೆಲ ಮುಟ್ಟಿದ್ದನೆಂದೂ ಆಂದ್ರೆ ಕೇಳಿದ್ದ. ಹಾ! ಇಲ್ಲಿದೆ ತನ್ನನ್ನು ವಿಮೋಚನೆಗೊಳಿಸ ಬಲ್ಲ ವಿಚಾರ ಎಂದುಕೊಂಡ ಆಂದ್ರೆ. ಸೆರೆಮನೆ ಯ ಬಯಲು ಮಾಳಿಗೆಯನ್ನೇರಲು ತನಗೇನೂ ಯಾರ ಅಪ್ಪಟಯೂ ಬೇಕಿರಲಿಲ್ಲವಲ್ಲ. ವಿಚಾರ ಮಾಡುತ್ತ ಹೋದಂತೆ ಮಾತ್ರ ಅವನಿಗೆ ಈ ಯೋಜನೆ ಎಣಿಸಿದಷ್ಟು ಸುಕರವಲ್ಲೆಂದು ಗೋಚ ರಕ್ಕೆ ಬಂತು. ಇದಕ್ಕೆ ಬೇಕಾದ ಕೊಡೆಗಳನ್ನು ಎಲ್ಲಿಂದ ದೊರಕಿಸಬೇಕು? . ಅದು ಅಸಾಧ್ಯ ವಾದ ಮಾತಾಗಿತ್ತು. ಮೇಲಾಗಿ ಬುಡಾಪಿಸ್ತ್‌ ಬಳಿ ಗಾಳಿ ವೇಗವಾಗಿ ಬೀಸದ ದಿನಗಳು ವಿರಳ ವಾಗಿದ್ದವು. ಹೀಗಿರುವಾಗ ಗಗನಚುಂಬಿಯಾದ ಜೆ ಲಿನ "ಮೇಲ್ಭಾ ಗದಿಂದ ಹಾರಿಕೊಂಡರೆ ಸುರಕ್ಷಿ ದಾ ನೆಲ ಸೇರುವ ಭರವಸೆಯೂ ಇರಲಿಲ್ಲ. ಆದರೆ ಈ ಕಲ್ಪನೆ ಗಾರ್ನರೀನನ ಮನಸ್ಸನ್ನು ಹಿಡಿದುಕೊಂಡುಬಿಟ್ಟಿತ್ತು. ಅವನೆದುರು ಇದ್ದ ತೊಡಕುಗಳು ಅಜೇಯವಾಗಿ ಕಂಡಷ್ಟೂ ಅದರ ವಿಚಾರ ಮತ್ತೂ ಬಲಗೊಳ್ಳುತ್ತಿತ್ತು. ಅವನ ಮನಸು ತೊಡೆಗಳ ರಚನೆಯ "ಕಡ ಹೊರಳಿತು. ಕೊಡೆಗಳನ್ನು ಬಟ್ಟಿಯಿಂದ ಮಾಡುತ್ತಾರೆ. ಅವು ಗುಳ್ಳೆಯಂತೆ ಗುಂಡಗಾಗಿವೆ. .. ಒಳಸೇರಿದ ಗಾಳಿಯ ಒತ್ತಡವು ಅವುಗಳ ಪತನವನ್ನು ಸಾವ ಕಾಶವಾಗಿ ಮಾಡುತ್ತದೆ. ಬಟ್ಟಿ, ಗುಳ್ಳೆಯ ಆಕಾರ ..... ಒಂದು ರಾತ್ರಿ ಆಂದ್ರೆ ನಡು ನಿದ್ದೆಯಲ್ಲಿ ಒಂದು ಚಮತ್ಕಾರವಾದ ಆಲೋಚನೆಯೊಡನೆ ಎದ್ದ; ಅಲಲಾ । ಕೊಡೆಯೇ ಏಕೆ ಬೇಕು ಅಂತ ! ಇಲ್ಲಿತ್ತು ಅವನಿಗೆ ಹಾಸಲಿಕ್ಕೆ ಕೊಟ್ಟಿ ದಪ್ಪವಾದ ಚಾದರು. ಇದನ್ನು ಗುಳ್ಳೆಯಂತೆ ಗಾಳಿಯ ಒತ್ತಡಕ್ಕೆ ಸಿಗುವ ಆಕಾರಸ್ಕೆ ಪರಿ ವರ್ತಿಸಬಹುದಲ್ಲ. ಆಂದ್ರೆ ಕ್ಷಣವೂ ತಡ ಮಾಡದೆ. ಆ ಚಾದರನ್ನೆತ್ತಿಕೊಂಡ.. ಹೊರ ಗಿನ ಚಳಿಯನ್ನು ಲೆಕ್ಕಿಸಿದೆ ಜೈಲಿನ ಮೇಲ್ತುದಿ- ಗೇರಿದ. ತನ್ನ ಸಾಹಸೋದ್ಯಮದಲ್ಲಿ ಯಾರ ಕಣ್ಣಿ ಗಾದರೂ ಬೀಳುವುದು ಅವನಿಗೆ ಬೇಕಿರ ಲಿಲ್ಲ. ನಕ್ಷತ್ರ ಮರೆಯಾಗುವುದನ್ನೆ ಕಾಯ ತೊಡಗಿದ. ಕಾವಲು ವ್ಯರ್ಥವಾಗಲಿಲ್ಲ. . ಉಷಃ ಕಾಲ ಬಂದು ನಕ್ಷತ್ರಗಳು ಮಸಕಾಗುತ್ತಿದ್ದಂತೆ ದಟ್ಟಿವಾದ ಮಂಜು ಕವಿದು ಅವನ ಪಲಾಯ- ನಕ್ಕೆ ಆದರ್ಶವಾದ ಪರಿಸ್ಥಿ ತಿಯನ್ನು ಒದಗಿಸಿತು. ಆಂದ್ರೆ ಚಾದರಿನ ನಾಲ್ಕೂ ತುದಿಗಳನ್ನು ಸೇರಿಸಿ ಬಲವಾಗಿ ಗಂಟು ಹಾಕಿದ. ಅದನ್ನು ಮೇಲೆತ್ತಿ ದಾಗ ಬಿರುಸಾದ ಗಾಳಿ ಅದರೊಳಗೆ ತುಂಬಿ ಗುಳ್ಳೆ ಯಂತೆ ಅರಳುವಂತಿತ್ತು. ಆತ ಗಂಟನ್ನು ಬಡಿದುಕೊಂಡು ಮಾಳಿಗೆಯ ಅಂಚಿಗೆ ಬಂದ. ಕಣ್ಮುಚ್ಚಿಕೊಂಡು ದೇವರನ್ನು ನೆನೆದು ಮುಂದೆ ಹಾರಿದ. ಚಾದರಿನೊಳಗೆ ಗಾಳಿ ತುಂಬಿ ಅದು ಹಗುರ ವಾಯಿತು. ಆಂದ್ರೆ ಅತ್ತಿತ್ತ ತೊನೆಯುತ್ತ ತೂಗಿತ್ತ ಸಾವಕಾಶವಾಗಿ ಕೆಳಗಿಳಿಯುತ್ತಿದ್ದೆ. ಹ್ಗ ಟಿ ತ್ರ ಜ್‌ ಓರ | ನೋಡಿದ. 0 ಸ್ರಾಗ ೪0 ಗೋ ಬಿದಿ ತು. 0 ೨ಂ ; ಅದರಲ್ಲಿ ಕುಳಿತು ಗಗನಕ ರುತ್ತಿದ್ದ. .. ಜನರು ಬೆಪ್ಪಾಗಿ ನೋಡುತ್ತಿ ದ್ವಂತೆ ತನ್ನ ಬಟ್ಟೆಯ . ಬೀಸುವ ಗಾಳಿಯೊಡನೆ ಅತ ಸ್ವಾತಂತ್ರ್ಯದತ್ತ ತೇಲುತ್ತಿದ್ದೆ. ನೆಲ ತಟ್ಟಿದ ಮೇಲೆಯೆ ಆಂದ್ರೆ ಕಣ್ಣು ತೆಕೆ ದದ್ದು. ಜಿ ಒಂದು ಪೊದೆಯ ನಡುವೆ ಬಿದ್ದಿದ್ದೆ. ತನ್ನನ್ನು ಹಿಡಿಯಲು ಯಾರಾದರೂ ಏರುತ್ತಿದ್ದಾರೆಯೆ ಎಂದು ಸುತ್ತಲೂ ನೋಡಿದ. ಯಾರೂ ಕಾಣಿಸಲಿಲ್ಲ. ತನಗೆ ಅಪಾಯವಾಗಿ ದೆಯೆ.. ಎಂದು ಕೈಕಾಲುಗಳನ್ನು ತಡವಿ ಏನೂ ಗಾಯವಾಗಿರಲಿಲ್ಲ. ಅವನ ತಾರಕವಾದ ಆ ಚಾದರು ಸ್ವಲ್ಪ ದೂರದಲ್ಲಿ ಅದನ್ನು ಮಡಿಚಿ ಸ್ಮಾರಕವಾಗಿ ಇಟ್ಟುಕೊಂಡ. ಸೆರೆಮನೆಯಲ್ಲಿ ಎಲ್ಲವೂ ಶಾಂತವಾಗಿತ್ತು. |. ಆಂದ್ರೆ ಗಾರ್ನರೀನನಿಗೆ ಊಟ ಕೊಡಲು ಮರು ದಿನ ವಾರ್ಡರ್‌ ಬಂದಾಗಲೇ ಅವನಿಲ್ಲದ್ದು ಗೊತ್ತಾದದ್ದು. ಅಧಿಕಾರಿಗಳು ಬಂದರು. ಕೈದಿಯ ಪಲಾಯನ ಹೇಗಾಗಿರಬಹುದೆಂದು ತ ಚಚ್ಚಿ ಕೊಂಡರು. ಅವನಿಗೆ ಗಾಳಿಯಲ್ಲಿ ಗ್ದ ಗಾಳಿಯ ಹೋಗುವ ಶಲೆ ಗೊತ್ತಿ ದಿದ್ದರೆ _. ಅವನು ಹೇಗೆ ಓಡಿಹೋಗಲು ಸಾಧ್ಯವಿತ್ತೆ ದು ಅವರಿಗೆ ಬೇರೆ ಹೊಳೆಯಲಿಲ್ಲ. ಅವನನ್ನು. ಹಿಡಿ ತ ಯುವ ಅವರ ಯತ್ನ ಗಳೆಲ್ಲ ಗ ೈರ್ಥವಾದವು. ಅನಂತರ ಅವರು ಬ ವಿಚಾರ ಕೇಳಿದಾಗ ಆಂದ್ರೆ ಸಂಪೂರ್ಣವಾಗಿ ಅವರ ಕೈಯಳತೆಯ ಹೊರಗಿದ್ದ. ಅವನು ಫ್ರಾಕ್ಸಿಗೆ ಹೋಗಿಬಿಟ್ಟಿದ್ದ ಅಲ್ಲಿ ಆತನೊಬ್ಬ ಡೊಂಬನಿಗಿಂತಲೂ ಅತ ರ್ಶ ಕರವಾದ ಷ್ಟ ಫತಿಗಳನ್ನು ಪ ಪ ಪ್ರದರ್ಶಿಸಿ ಪ್ರಸಿದ್ದಿ ಪಡೆ ಯುತ್ತಿ ದ್ಧ ಅದು ಸ ಇಸೆವಿ. ಜಾತೆ ಗಳಲ್ಲಿ, ಕುದುಕಿ ಶರ್ಯತ್ತಿನ ಸ ಸ್ದ ಳಗಳಲ್ಲಿ, ಜನ ನೆರೆಯನ್ನು ಹೋಗಿ ಆಂದೆ ಜನರ! ಜೆ ಕಾಣುವಂತೆ ದೊಡ್ಡ ಬಲೂನಿಗೆ ಬುಟ್ಟಿ ಕಟ್ಟಿ ಜು ಅಲ್ಲಿಂದ ಪ್ಯಾರಾಚೂಟ್‌ ಸಿತಾಮಹ ಅಂದ್ರೆ ಗಾರ್ನರೀನ್‌ ಲಷ " ಪ್ಯಾರಾಚೂಟ್‌ " ಹಿಡಿದು ಕೆಳಗೆ ಹಾರಿಕೊ ಲ್ಭುತ್ತಿದ್ದ. ಈ ಸ್ವಂಟ್‌ ಅವನಿಗೆ ರೋಮಾಂಚಕ : ಸಂತೋಷವನ್ನು ಕೊಡುತ್ತಿತ್ತು. ಒಮ್ಮೊಮ್ಮೆ ೮,೦೦೦ ಅಡಿಗಳ ಎತ್ತರದಿಂದ ಹಾರುವ ಅವನ ಸಾಹಸನೋಡಿ ಜನ ಕೇಕೆ ಹಾಕುತ್ತಿದ್ದರು. ಯುರೋಹಿನ ಸೆರೆಮನೆಯ ಅಧಿಕಾರಿಗಳಿಗೆ ಮಾತ್ರ ಆಂದ್ರೆಯ ಸ್ಟಂಟ್‌ ತಲೆನೋವಾಗಿ ಪರಿ ಣಮಿಸಿತು. ಬುಡಾಪೆಸ್ತಿನ ಸೆರೆಮನೆಯಂತೆಯೆ ಬಹುತರ ಸೆರೆಮನೆಗಳ ರಚನೆಯಿತ್ತು. ಅವುಗಳ ಎತ್ತರವೇ ಅವುಗಳ ಭದ್ರತೆಯಾಗಿತ್ತು. ಆದರೆ ಈಗ ಆಂದ್ರೆ ಈ ಭದ್ರತೆಯನ್ನು ನಿರರ್ಥಕವಾಗಿ ಮಾಡಿದ್ದ. ಗಾರ್ನರೀನ್‌ ಈಗ ವಿಶ್ವಪ್ಪ ಪ್ರಸಿದ್ಧನಾಗಿ ` ಬಿಟ್ಟಿದ್ದ. ತನ್ನ “ ಆಟ” ದಲ್ಲಿ ಜ್ಯ ಸಿ ಗಳನ್ನು ಮಾಡಿಕೊಂಡಿದ್ದ. ಗಗನವನ್ನಡರಿದ ಆತ ನೋಡಲು ಸೇರಿದ ಜನಸಂದಣಿಯ ನಡು ವೆಯೆ ಇಳಿಯಬೇಕೆಂದು ಮಾಡಿದ ಸಂಕಲ್ಪ ಗಳು ಗಾಳಿಯ ದೆಸೆಯಿಂದ ವ್ಯರ್ಥವಾಗುತ್ತಿದ್ದವು. ಕೊನೆಗೆ ಆತ ಇದಕ್ಕೊಂದು ಉಪಾಯ ಹುಡು ಕಡ. ತನ್ನ ಪ್ಯಾರಾಚೂಟ್‌ ನಡುವೆ. ಒಂದು ತೂತು ತೆ ಅದರಿಂದ ಗಾಳಿ ಮೆಲ್ಲಮೆಲ್ಲಗೆ ಹೊರಬೀಳುತ್ತಿದ್ದುದರಿಂದ ಅವನ “ ಕೊಡೆ ”'ಯ ಹೊಯ್ಥಾಟ ನಿಂತು ಅದು ನೇರವಾಗಿ ಬಯಸಿದ ಸ್ಥಳದಲ್ಲೆ ಇಳಿಯುವಂತಾಯಿತು. ಆಂದ್ರೆ ಗಾರ್ನರೀನನಿಗೆ ಸೆಕೆಮನೆಯಿಂದ ಪಾರಾಗಲು ನೆರವಾದ ಈ * ಕೊಡೆ" ವಿಮಾ ನವೇ” ಇಂದು ವಿಮಾನಯುಗದನ್ಲಿ ಮಹೋಪ ಕಾರಿಯಾದ ಕೊಡೆ ವಿಮಾನ ಅಥವಾ ಪ್ಯಾರಾಚೂಟ್‌ ಆಗಿ ರೂಪಿಗೊಂಡಿದೆ. ವಿಮಾನ. ಅಪಘಾತಕ್ಕೊ ಳಗಾದ ಅಸಂಖ್ಯ ಜನರ ಜೀವ ಅದರಿಂದ ತ್ತ ಹಾಗೆಯೆ ಯುದ್ಧ ಗಳಲ್ಲಿ ಇಡಿ ಇಡಿ ದಂಡು ಗಳನ್ನ ವಿಮಾನಗಳಲ್ಲಿ ಒಯ್ದು ಶತ್ರು ಪ ಪ್ರದೇಶಗಳಲ್ಲಿ ಬಟ ಲು ಇದೇ ಚಾರ್‌ ಇ ತರಾ ಆರಾ * ಅಊಾ-ಇ. ನಾನು ಮತ್ತು ಅ-ಬ-ಕ ನರರ ಸಭ ಹಾಸ್ಯಗಾರ, ಮುಂಬಯಿ ತ್ಚ್ವಾ ಸ್ಸ ಸ್ಳ್ಯಾಗ್ಳ ನ್ನ ಸ್ಸಗ್ನ ಬಹ್ಮ ತ್ಮಾ ಸ್ಸ್ಸಾಕ್ಸಗ್ಳಾಣ್ಸ ಸ್ಸ ನ್ನ್ಸ್ಸಗ್ಳ್ಸಾಸ್ಸ್ಸ ಗ ಗ್ಳ ಸ್ಪ ಗ್ನಗಗ್ಮಾ ನಾನು ೬/೧೨೮ ನೇತಾಜಿಗಲ್ಲಿ 3-೨-೬೦ ಅಧ್ಯಕ್ಷರು, ಅ-ಬ- ಕ ನಗರಸಭೆ, ಅ-ಬ-ಕ ಮಹನೀಯರೆ, ನೇತಾಜಿ ಗಲ್ಲಿಯ ಲ್ಲಿ ಗ ಬರೆದ ವಿಳಾಸ ದಲ್ಲಿ ವಾಸಮಾಡುತ್ತಿರುವ ನಾನೊಬ್ಬ ನಾಗರಿಕ. ಹಾಗೆಂದು ಸಿದ್ಧಮಾಡಲು ಮೊನ್ನೆ ಯಷ್ಟೆ ರೂಪಾಯಿ ೫೬ ನ. ಪೈಸೆಯ ನಗರ ಸಭಾ ತೆರಿಗೆಯ ರಸೀದಿಯನ್ನು ತೋರಿಸಬಲ್ಲೆ ನಾದರೂ ಆ ವಿಷಯವಿಲ್ಲಿ ಅಪ್ರಾ ಸಂಗಿತ] ನಾನೀಗ ಬರೆಯಲಿಜ್ಜಿ ಸುತ್ತಿ ರುವುದು ನೇತಾಜಿ ಗಲ್ಲಿಯ ತುಟಿ ಹಿಂದಕ್ಕೆ ರಾಮನು ಸೀತೆಯನ್ನು ಸ್‌ ಲಂಕೆಗೆ (ಬಾಗ ಇದೇ ಸ್ನೆಯಿಂದ ಪಾದ ಬೆಳಸಿದ ಕಾಲದಲ್ಲಿ (ಅದರ ಜಾ ಗಲ್ಲಿಯ ಆ ತುದಿಯಲ್ಲಿದ್ದ "ರಾಮಗಲ್ಲನ್ನು' ಕದ್ದೊಯ್ಯಲು ಮೊನ್ನೆ ಯಾರೋ ಪ್ರಯತ್ನ ಮಾಡಿದರಂತೆ, ನಿಜವೆ?) ಒಂದೆರಡೇ ಮನೆಗಳು ಇಲ್ಲಿದ್ದವೆ ವೆಂಬ ಸಂಗತಿ ನಿಜವಿದ್ದಿ ರಬಹುದಾಡರೂ ಸ್ರ 'ಜೆಳೆಯುತ್ತಿ ರುವ ನಾಗರಿಕತೆಯ ಕುರು- (3 ವ ಸಂ 6 ೪೪ ಹಾಗಿಯೂ ಗುಣಿತವಾಗುತ್ತಿರುವ ಭಾರತ ಜನ- ತೆಯ ಹೆಗ್ಗುರುತಾಗಿಯೂ ರಸ್ತೆಯ ಎರಡೂ ಮಗ್ಗಲಿಗೆ ಸಾಲು ಮನೆಗಳಾಗಿದ್ದು ನಗರದ ಉಪಮುಖ್ಯ ಬೀದಿಗಳಲ್ಲಿ. ನೇತಾಜಿ ಗಲ್ಲಿ ಒಂದೆಂದು ಗಣಿಸಲ್ಪಡುತ್ತಿದ್ದು ದಿನವೆಲ್ಲವು ಜನತೆಯ ಓಡಾಟದ ಕೇಂದ್ರವಾಗಿದೆ. ಆದರೆ ಆಶ್ಚರ್ಯವೆಂದರೆ ರಸ್ತೆ ಮಾತ್ರ ರಾಮನ ಪಾದಧೂಳಿಯ ಪವಿತ್ರತೆಯನ್ನು ಸಳೆದು ಕೊಳ್ಳಲಾರದೆಯೋ ಎಂಬಂತೆ ತ್ರೇತಾಯುಗ ದಲ್ಲಿದ್ದ ಪರಿಸ್ಥಿ ತಿಯಲ್ಲಿಯೇ ಇದ್ದು ಬಿಟ್ಟಿದೆ. ಈ ವಿಷಯವಾಗಿಯೇ ತಮಗೆ ಬಕೆದು ತೊಂದರೆ ಕೊಡುವ ಧೈರ್ಯ ಮಾಡಿದ್ದೇನೆ. ರಾಮನ ಕಾಲದಿಂದಲೂ ಈ ರಸ್ತೆ ಕಲ್ಲಿನಿಂದ ಮಾಡಲ್ಪಟ್ಟಿತ್ತು.. ಎಂಬ ಯುಗಾಂತರದ ಸಿದ್ಧಾಂತವನ್ನು ಸುಳ್ಳು ಮಾಡಿ ಗ. ಮ. ಶ. ಶಾಲೆಯ ರಾಪಾಶಾಸ್ತ್ರಿಗಳು ಮೊನ್ನೆ ತಮ್ಮ ದೊಂದು ನವ್ಯ ಸಿದ್ಧಾಂತ ಬರೆದಿದ್ದು ಅದನ್ನು ವಿಶ್ವವಿದ್ಯಾಲಯಕ್ಕೆ ಏಎಚ್‌. ಡಿ. ಡಿಗ್ರಿಗಾಗಿ ಒಪ್ಪಿಸಲಿದ್ದಾರೆಂದು ವದಂತಿಯಿದೆ. ಈ ವಿಭಾಗ ವೆಲ್ಸ ಯಕ್ಷ ಪಂಗಡವೊಂದರ ಕ್ರೀಡಾಂಗಣವಾಗಿ ತ್ತಂತೆ! ರಸ್ತೆಯ ತುಂಜೆಲ್ಲ ಹರಡಿದ್ದ ಎರಡಿಂಚು ದಪ್ಪ ಥೂಳೇ ಮಾಸ್ತರರ ಸಿದ್ಧಾಂತದ ಮೂಲ ತತ್ವ. ರಾಪಾ ಮಾಸ್ತರರು " ಡಾಕ್ಟೆರ' ರಾಗುವ ವಿಷಯ ನಮಗೂ ನಿಮಗೂ ಸಂಬಂಧಿಸಿಲ್ಲವಾ- ದರೂ ರಸ್ತೆಯ ಪರಿಸ್ಥಿತಿಯನ್ನು ಖಚಿತ ಮಾಡಿ ಕೊಡಲು ಅವರ ವಿಷಯವನ್ನು ಬರೆಯಬೇಕಾ ಯಿತು. ಹೋದ ಮಳೆಗಾಲದಲ್ಲಿ ಗುಂಡುಮನೆಯ ಮುದಿ ಸಿದ್ಧಪ್ಪ (ಅವನ ಕಣ್ಣು ಮಸುಕು ಮಸು ಕಂತೆ) ಇದೇ ತನ್ನ ಹೊಲವೆಂದು ಪಟ್ಟು ಹಿಡಿದು ಅರ್ಧ ರಸ್ತೆಯ ತುಂಬೆಲ್ಲ ರಾಗಿ ಬಿತ್ತ ಹೊರಟಾಗ ಇದು ಹೊಲವಲ್ಲ ರಸ್ತೆ ಎಂದು ಅವನನ್ನೊಬ್ಪಿಸಲು ನೆರೆ ಹೊರೆಯವರು. ಬಹಳ ಪ್ರಯತ್ನಿಸಬೇಕಾಯಿತಂತೆ ತ ಹೇಳುವ--ಅರ್ಥಾತ್‌ ಬರೆಯುವ ತಾತ್ಪರ್ಯ ವೆಂದರೆ, ಈ ರಸ್ತೆ ದುರಸ್ತಿ ಕಾಣದೆ ಯುಗಗಳಾ ದವು. (ಸರಿಯಾಗಿ ಹೇಳಬೇಕಾದರೆ: ಎರಡು ತೌ [ ಭ್ರ ಬೂ ಗ್ರ ಬಡವ 4 ್ಶ ನಾನು ಮತ್ತು ಅ-ಬ-ಕ ನಗರ ಸಭೆ ಯುಗಗಳಾದವು ಅನ್ನಿ). ಡಾಂಬರು ರಸ್ತೆಯ ಸಂಸ್ಕೃತಿಯ ಈ ಯುಗದಲ್ಲಿ ನಮ್ಮ ನಗರ ಸಭೆ ಯವರೂ ದಯವಿಟ್ಟು ತಮ್ಮ ರೋಡ್‌ ರೋಲ ರನ್ನು ಇತ್ತ ಹರಿಬಿಡ ವ. ಉಪಕಾರ ಮಾಡಿ ಮಹಾತ್ಮನೊಬ್ಬನ ಹೆಸರಿನಲ್ಲಿದ್ದ ಈ ರಸ್ತೆಯನ್ನು ಉಡ್ಕಾರ ಮಾಡಬಹುದೆ ? ತಮ್ಮ ನಂಬಿಕೆಯ: ನಾನು. ಅ-ಬ-ಈಕ ನಗರಸಭೆ, ೬--೨-.೬೦ ನಾನು, ೬/೧೨೮, ನೇತಾಜಿಗಲ್ಲಿ. ಮಹನೀಯರೆ, ನಿಮ್ಮ ಪತ್ರವನ್ನು ನಗರಸಭೆಯ ಯಂತ್ರ ಶಾಖೆಗೆ ( 8811601178 1200೩111701) ಕಳಿಸಿದ್ದು ಅವರಿಂದ ಈ ವಿಷಯವಾಗಿ ಉತ್ತರ ನಿರೀಕ್ಷಿಸ ಸಬೇಕೆಂದು ತಿಳಿಸುತ್ತೇವೆ. ತಮ್ಮ ನಂಬಿಗೆಯ ಅಧ್ಯಕ್ಷರ ಪರವಾಗಿ. ನಾನು ೬/೧೨೮ ನೇತಾಜಿಗಲ್ಲಿ ೨--೩--೬೦ ಎಕ್ಸಿಕ್ಯುಟಿವ್‌ ಎಂಜಿನಿಯರ್‌, ಯಂತ್ರಶಾಖೆ, ಅ-ಬ-ಕ ನಗರಸಭೆ ಅ-ಬ.ಕ ಮಹನೀಯರೆ, ಫೆಬ್ರುವರಿ ಮೂರನೆಯ ತಾರೀಖಿನ ದಿನ ನೇತಾಜಿಗಲ್ಲಿಯ ದುರಸ್ತಿ ವಿಷಯವಾಗಿ ನಗರ ಸಬೆಯ ಅಧ್ಯಕ್ಷರಿಗೆ ಬಾದು ಪತ್ರ ಬರೆದಿದ್ದೆ. ಅದನ್ನು ತಮ ಲ್ಲಿಗೆ ಕಳಿಸಿರುವಕೆಂದೂ ಉತ್ತರ ವನ್ನು ತಮ್ಮಿಂದ, ನಿರೀಕ್ಷಿಸಬೇಕೆಂದೂ ತಿಳಿಸ ಲಾಗಿತ್ತು. ಈ ಮಧ್ಯೆ ನನ್ನ ಹಿಂದಿನ ಪತ್ರದಲ್ಲಿ ಬರೆದ ೪೫ ಒಂದು ಮುಖ್ಯ ಹೇಳಿಕೆಯನ್ನು--ಅದು ತಬ್ಬ ದ್ಡುದಕ್ಕಾಗಿ, ತಿದ್ದಿ ಕೊಳ್ಳಲು ಅನುಮತಿ ಕೊಡು ತ್ತೀರಾ? ಪುರಾತನ ಕಾಲದಿಂದಲೂ ರಸ್ತೆಯ ತುಂಬೆಲ್ಲ ಧೂಳೇ ತುಂಬಿದೆ ಎಂದೇನೋ ಅರ್ಥ ವಾಗುವಂ ತೆಪತ್ರ ಬರೆದಿದ್ದೆ. ಆದಕೆ ಅದು ಪೂರಾ ನಿಜವಲ್ಲವೆಂದೂ ಒಂದೆರಡು ತುಂಡು ಕಲ್ಲುಗಳು ಧೂಳಿನಲ್ಲಿ ಹುದುಗಿಕೊಂಡಿವೆ ಎಂದೂ ಈಗ ತಿಳಿದುಬಂದಿದೆ. ಮೊನ್ನೆ ೪೧೬ ನಂಬರಿನ ಮನೆಯೆ ಜವರೇಗೌಡರು ಕುದುರೆ ಗಾಡಿಯಲ್ಲಿ ಹೋಗುತ್ತಿರುವಾಗ. ಗಾಡಿಯ, ಎಡಪಕ್ಕದ ' ಚಕ್ರವು ಕಲ್ಲೊಂದರ ಮೇಲೆ ಏರಿದ್ದಕ್ಕಾಗಿ ಗಾಡಿ ಮಗುಚಿಕೊಂಡಿತು. ಅರ್ಥ ರಸ್ತೆಯೆಲ್ಲ ದಟ್ಟವಾಗಿ ಬೆಳೆದಿದ್ದ ಹುಲ್ಲಿನಿಂದಾಗಿ (ನನಗೀಗ ತಿಳಿದಿದೆ, ರಸ್ತೆಯ ಎರಡೂ ಪಕ್ಕಕ್ಕೆ ಹುಲ್ಲು ಏಕೆ ಬೆಳಸುತ್ತಾರೆ ಎಂದು!) ಗೌಡರ ದುಂಡುಶೊಟ್ಟಿ ಬಡೆಯಡೆ. ಮೂರೇ ದಿನಗಳಲ್ಲಿ ಅವರು ಆಸ್ಪತ್ರೆ - ಬಿಟ್ಟು ಹೊರಬರುವಂತಾದರೂ ಮ್ರ ಘನಿ ರಸ್ತೆಯ ಮೇಲಿನ ಧೂಳು- ಕಲ್ಲುಗಳ ಪ್ರಮಾಣದ ವಿಷಯದಲ್ಲಿ ನನ್ನ ಮೊದಲಿನ ಅಭಿಪ್ರಾ ಡು ಬದಲಿಸಲು. ಕಾರಣವಾಯಿತು. ರಸ್ತೆಗೆ ಡಾಂಬರ ಹಾಕುವ ವಿಷಯವನ್ನು. ಅತಿ ಬೇ ಗಸ್ಟ ತಮ್ಮ ಕೈಯಲ್ಲಿ ತೆಗೆದುಕೊಳ್ಳುವಿರಾಗಿ ಆಶಿಸುತ್ತೆ ನೆ ತಮ್ಮ ನಂಬಿಗೆಯ ನಾನು. ಎಂಜಿನಿಯರಿಂಗ್‌ ಖಾತೆ, ಅ-ಬ-ಕ ನಗರಸಭೆ, ಮಾರ್ಚ್‌ ೭, ೧೯೬೦ - ನಾನು, ೬/೧೨೮, ನೇತಾಜಿಗಲ್ಲಿ ಮಹನೀಯರಕೆ, ತಮ್ಮ ಮಃ ೩೬೦ರ ಪತ್ರ ಮಟ್ಟಿತು. ತಮ್ಮ ಪತ್ರದ ವಿಷಯವು ಈ ಖಾತೆಯ ತರ್ತಾ ದ ವಿಚಾರಣೆಯಲ್ಲಿ (801116 €೦1516072(100) ೪೬ ಕಸ್ತೂರಿ, ಮಾರ್ಚ ೧೯೬೧ ಇದೆಯೆಂದು ತಿಳಿಸುತ್ತೇವೆ. ತಮ್ಮ ನಂಬಿಕೆಯ ಎಕ್ಸಿ. ಎಂಜಿನಿಯರರ ಪರವಾಗಿ. ನಾನು ೬/೧೨೮ ನೇತಾಜಿಗಲ್ಲಿ, ೮--೪--೬೦ ಐಕ್ಸಿ. ಎಂಜಿನಿಯರ್‌. ಅ-ಬ-ಕ ನಗರಸಭೆ, ಅ-ಬ- ಕ. ಮಹನೀಯರೆ, ನೇತಾಜಿಗಲ್ಲಿಯ ೭-೩-೬೦ ರ ಪತ್ರದತ್ತ ತಮ್ಮ ಲಕ್ಷವೆಳೆಯಲು ಅನುಮತಿ ಕೊಡುತ್ತೀರಾ? ಆ ವಿಷಯವು ತಮ್ಮ "ತುರ್ತಾದ ವಿಚಾರಣೆಯಲ್ಲಿ' ಇದೆ ಯೆಂದು ತಾವು ತಿಳಿಸಿ ಒಂದು ತಿಂಗಳಾಯಿತು. "ತುರ್ತಾದ ವಿಚಾರಣೆ'ಯ ಅರ್ಥವನ್ನು ನಾನು ನಾಲ್ಕೆಂಟು ಶಾಲಾ ಮಾಸ್ತರರನ್ನು ಫೇಳಿ ನೋಡಿದೆ. 'ಒಬ್ಬೊಬ್ಬರು ಒಂದೊಂದು ವಿಧ ಉತ್ತರ ಹೇಳಿದರೂ "ಮೂವತ್ತು ಅಥವಾ ಹೆಚ್ಚು ದಿನಗಳು' ಎಂದೇನೂ ಅದಕ್ಕೆ ಅರ್ಥ ವಾಗಲಾರದೆಂದು ಎಲ್ಲರೂ ಒಪ್ಪೆ ತ್ತಾರೆ. ಯುಗ ಯುಗಗಳಿಂದ ಹಾಗೆಯೇ ನಡೆದು ಬಂದ ರಸ್ತೆಯ ವಿಷಯದಲ್ಲಿ ಇನ್ನೊಂದು ಮೂವತ್ತು ದಿನಗಳು ಯಾವ ಹೆಚ್ಚು ಎನ್ನುವ ತಮ್ಮ ತರ್ಕವನ್ನು ನಾನೂ ಒಪ್ಪಬಹುದಾಗಿತ್ತು. ಆದಕೆ ಈ ಮೂವತ್ತು ದಿನಗಳಲ್ಲಿ ಈ ರಸ್ತೆಯ ಮೇಲೆ ನಡೆದ ಕೆಲವೊಂದು ಘಟನೆಗಳಿಂದಾಗಿ ತಮ್ಮ ತರ್ಕದ ವಿರುದ್ಧವಾಗಿ ನನ್ನ ಮತವೀಯಲು ತಮ್ಮ ಅನು ಮತಿ ಬೇಡಬೇಕಾಗಿದೆ. ಈ ಘಟನೆಗಳಲ್ಲಿ ಮುಖ್ಯವಾದ ಒಂದೆರಡನ್ನು ಇಲ್ಲಿ ಬರೆದಿದೆ. ತಾ. ೧೪-೩-೬೦ : ೧೦೨ ನೆಯ ನಂಬರಿನ ಮನೆಯ ` ಎದುರಿನಿಂದ ಒಂದು ಶಕುದುಕೆಗಾಡಿ ಹೋಗುತ್ತಿರುವಾಗ ಅದರ ಗಾಲಿಯ ಕೆಳಗಿ ನಿಂದ ನುಣುಚಿಕೊಂಡ ಒಂದು ಕಲ್ಲು ತುಂಡು ದುರಸ್ತಿ ಬಗ್ಗೆ ತಮ್ಮ ವಿರುದ್ಧ ದಿಕ್ಕಿನ, ಅಂದರೆ ೮೦೪ ನೆಯ ನಂಬರಿನ ಮನೆಯ ಕಿಟಿಕಿಯ ಕಾಜಿಗೆ ಬಡಿದುದರಿಂದಾಗಿ ಆದ ಸಪ್ಪಳಕ್ಕೆ ಕೋಣೆಯಲ್ಲಿ ಹೆರಿಗೆಯ ಸಂಕಟ ದಿಂದ ನರಳುತ್ತಿದ್ದ ಮನೆಯ ಸೊಸೆ ಒಂದು ತಾಸು. ಮೊದಲೇ ಹೆತ್ತಳು-- ಹೆಣ್ಣು ಶಿಶು ವನ್ನು, ಒಳ್ಳೇಯದೇ ಆಯಿತಲ್ಲ ಎಂದು: ನೀವೆನ್ನ ಬಹುದು. ನಾನೂ ಅಂದುಕೊಂಡಿದ್ದೆ. ಆದರೆ ಒಂದು ತಾಸು ತಡೆದು ಆಕೆ ತನ್ನೆ ವೇಳೆಗೇ ಹೆತ್ತಿ ದ್ವಕೆ ಗಂಡೇ ಆಗುತ್ತಿತ್ತೆಂದು ಆಕೆಯ ಮಾವ ಪಂಚಾಂಗದ ಸಾಕ್ಷಿಯಾಗಿ ಆಣೆ ಮಾಡಿ ಹೇಳು ತ್ತಾನೆ. ಈ ಹಾನಿಗೆ ಯಾರು ಜವಾಬುದಾರರು ಎಂದು ನಿರ್ಣಯಿಸಲು ಆತ ತನ್ನ ವಕೀಲನನ್ನು ನೇಳಲಿರುವನಂತೆ. ತಾ. ೧೮-೩-೬೦ : ಈ ದಿನ ಮಧ್ಯಾಹ್ನ ದಾರಿ ತಪ್ಪಿ ಈ ಬೀದಿಗೆ ಬಂದ ನಗರಸಭೆಯ ನೀರು ಗಾಡಿಗಳು ಹನಿಸಿದೆ. ನೀರಿನಿಂದಾಗಿ ಮೇಲೆದ್ದ ಧೂಳು ನಗರ ಸಭೆಯ ಅಗ್ನಿಶಾಮಕ ದಲದ (0/0 600೩10೧300!) ಅಧಿಕಾರಿಗೆ ದೂರ ದಿಂದ ಮನೆಗಳ ಮೇಲಿನಿಂದ ಏಳುತ್ತಿದ್ದ ಹೊಗೆ ಯಂತೆ ಕಂಡು ಆತ ನಾಲ್ಕು ಅಗ್ನಿ ಯಂತ್ರ ಗಳೊಡನೆ (೧೯೮ ೦೧€1708) ಢಣ ಢಣ ಗಂಟಿ ಹೊಡೆಯುತ್ತ ಗಲ್ಲಿಯೆಲ್ಲ ಸುತ್ತಾಡಿ ಮಲಗಿದವ ರನ್ನೆಲ್ಲ ಎಬ್ಬಿಸಿ ಹಿಂದಿರುಗಿ ಹೋದನು. ಯಂತ್ರ ಗಾಡಿಗಳ ಈ ಅನವಶ್ಶಕ ಪ್ರಯಾಣದಿಂದಾಗಿ ಖರ್ಚಾದ ಪೆಟ್ರೋಲಿಗೆ ಯಾರು ಹೊಣೆ? ಸುಖವಾಗಿ ಮಲಗಿದ್ದ ನೂರಾರು ಜನರ ಮಧ್ಯಾ ಹ್ನದ ನಿದ್ದೆ ಹಾಳಾದುದಕ್ಕೆ ಎಷ್ಟು ಹಾನಿ ಯಾಗಿರಬೇಡ? ೨೫-೩-೬೦: ಈ ದಿನ ಘಟಿಸಿದ ಒಂದು ಅಪ- ಘಾತದಿಂದಾಗಿ ಬಡ ಕುಟುಂಬವೊಂದಕ್ಕೆ ಆಗ ಬೇಕಾದ ಲಾಭ ಆಗದೇ ಹೋಯಿತು. ಸಾಹು- ಕಾರ.... (ನಾನೇಕೆ ಹೆಸರು ಹೇಳಲಿ?) ರ ಕಾರು ಈ ಬೀದಿಗಾಗಿ ನಡೆದಿತ್ತು. ಕೂಲಿಕಾರ... (ಇಲ್ಲಿಯೂ ಹೆಸರು ಬೇಡ) ನ ಏರಡು ವರ್ಷದ 1. ಇಂಚು ಸರಿಯಾಗಿ ಕಾರಿನ ಗಾಲಿ .. ಕೈಯಲ್ಲಿ ತ್ಡ ಹೋದುದಕ್ಕೆ ಕ ಬದಿಯಲ್ಲಿಯೇ ರಸ್ತೆಯ ಮೇಲೆ ದೊಡ್ಡ ಹೊಂಡ .. ವಿತ್ತು. (ದೊಡ್ಡದು ಅಂದರೆ ನೀರು ಗೀರು ನಿಂತಿ | ರಲಿಲ್ಲವೆನ್ನಿ. . ಆಳವಿರಬೇಕು ಅಷ್ಟೆ). . ದಿಂದ ಹುಡುಗನು ಹೊಂಡದಲ್ಲಿ ಬಿದ್ದಕೆ ಗಾಲಿ ಗ ಹೊಂಡದ ಅಂಚಿಗಿದ್ದ ಬಂಡೆಗಲ್ಲಿಗೆ" .. ಸಿಡಿದು ಅಚಿಗೆ ಹಾರಿತ್ತು! ಹುಡುಗನ ಬಡ ತಂದೆ .. ಪಾಪ,ಸಾಹುಕಾರರಿಂದ ಕನಿಷ್ಠ ೫೦೦ರೂಪಾಯಿ ಹ ಯನ್ನಾದರೂ ಗಿಟ್ಟಿಸಬೇಕಾದವನು ಹುಡುಗನಿಗೆ ಏನೂ ಆಗಿರದ ಕಾರಣ ಹತ್ತೇ ರೂಪಾಯಿಯಲ್ಲಿ ನಾನು ಮತ್ತು ಅ-ಬ-ಕ ನಗರ ಸಭೆ | | ಹುಡುಗ ಬೀದಿಯಲ್ಲಿ ದುಂಡು : ಹರಳಾರಿಸುವ . . ವೃರ್ಥಪ್ರಯತ್ನ ಮಾಡುತ್ತ ನಡೆದಿದ್ದನು. ಸರಿ ಕಾರು ಬೀದಿಯ ತ ಗಡ ನಡವಿದ್ದ ಅಡ್ಡಲಾಗಿ ಉಂಟಾಗಿದ್ದ ಕೊರಕರಿಸಿಂದಾಗಿ (ಸ ( ಇಲ್ಲಿ ಹೋದ ಮಳೆಗಾಲದಲ್ಲಿ ಅಂಬಿಗರ ಸೋಮಪ್ಪ ದೋಣಿ ಹಾಯಿಸಲೆತ್ನಿಸಿದ್ದುದು ನಿಮಗೆ ಗೊತ್ತೆ, ಸರ್‌) ಗಾಲಿಗಳು ತಿರುಗಿ ಸೊಂಡು ತಾರು ಹುಡುಗನ ಮೇಲೆ ಹಾದು ಹೋಯಿತು. ಹುಡುಗ ನಿಂತಲ್ಲಿಂದಲೇ ಇಂಚಿಗೆ ಹೋದುದನ್ನು ಕಣ್ಣಾರೆ ಕಂಡುದಾಗಿ ಆಣೆಯಿಟ್ಟು ಹೇಳುವ " ದೃಷ್ಟಿ ಸಾಕ್ಷಿಯ (610 ೫1059) ಜನರಿದ್ದಾರೆ. ಆದರೆ ಆಶ್ಚರ್ಯ! ಕಾರು 'ಹುಡುಗನನ್ನು ದಾಟಿ | ಕಿರ್ರನೆ ನಿಲುತ್ತಲೂ ಅದರಡಿಯಿಂದ ಹುಡುಗನು ನಿದಾನವಾಗಿ ಹರಿಯುತ್ತ ಹೊರಗೆ ಬಂದು ಒಟ್ಟಿಸಿದ್ದ.. ಹರಳುಗಳು ಚೆಲ್ಲಿ ಅಳುತ್ತಿದ್ದನು! ಹುಡುಗನಿದ್ದ ಒಂದೂವರೆ ಗಾಲಿಯ ಪೂಟು ಹೊಡೆತ ಒಂದು ತಾಗಿ ಸಮಾಧಾನ ಹೊಂದಬೇಕಾಯಿತು. ಮೇಲೆ ವಿವರಿಸಿದ ಘಟಿನೆಗಳಾದರೂ ತಮ್ಮ "ತುರ್ತಾದ ವಿಚಾರಣೆ' ಯ ಧೋರಣೆಯನ್ನು. ತ್ಡ ಕಾರ್ಯರೂಪದಲ್ಲಿ ಪರಿವರ್ತಿಸುವುದಾಗಿ ಆಶಿಸ ಬಹುದೆ 1 ತಮ್ಮ ನಂಬಿಗೆಯ ನಾನು. ೪೭ ಎಂಜಿನಿಯರಿಂಗ್‌ ಖಾತೆ, ಅ-ಬ-ಕ ನಗರ ಸಭೆ, ಎಪ್ರಿಲ್‌. ೧೮, : ೧೯೬೦ ನಾನು, ೬/೧೨೮, ನೇತಾಜಿಗಲ್ಲಿ. ಮಹನೀಯರೆ, ಗ ತಮ್ಮ ತಾ. ೮ ಎಪ್ರಿಲ್‌, ೧೯೬೦ ರ ಪತ್ರ ಮುಟ್ಟಿದೆ. ನೇತಾಜಿ ಗಲ್ಲಿಯ ದುರಸ್ತಿ ವಿಷಯ ವಾಗಿ ನಮ್ಮ ರೋಡ್‌ ಇನ್ಸಪೆಕ್ಟರರ ಮೂಲಕ ವಿಚಾರಣೆ ನಡೆಯಿಸಿದ್ದು ಅದರ ಪರಿಣಾಮವಾಗಿ ಈ ಕೆಳಗಿನ ಸಂಗತಿಯನ್ನು ತಮಗೆ ತಿಳಿಸುತ್ತೇವೆ ನೇತಾಜಿಗಲ್ಲಿ ಅಗಸ್ಟ, ೧, ೧೯೫೮ ರ ವರೆಗೆ ಡಿಸ್ಟ್ರಿಕ್ಟ್‌ ಬೋರ್ಡಿನ ಸತ್ತೆಯೊಳಗಿದ್ದುದು ಆ ದಿನ ರಂಗಾಪೆರ ಮಹಾಲು: ನಗರ ಸಭೆಯ ಹಕ್ಕಿನೊಳಗೆ ಬಂದಾಗ ರಸ್ತೆಯೂ ಸೇರಿಸಲ್ಪ ಟ್ಟಿತು. ರಸ್ತೆಯ ಸ್ಥಿತಿ ಚೆನ್ನಾಗಿರದ್ದರಿಂದ ಅದನ್ನು ನಗರ ಸಭೆಯಲ್ಲಿ ಸೇರಿಸುವ ವೇಳೆಯಲ್ಲಿ ಕೆಲವು ಕರಾರುಗಳನ್ನು ಡಿಸ್ಟ್ರಿಕ್ಟ್‌ ಬೋರ್ಡಿಗೆ ಹಾಕಲಾಗಿತ್ತು. ಆ ಪ ಶಕಾರ ರಸೆ ಸೈಯನ್ನು ಡಾಂಬರಿಸುವ ಖರ್ಚಿನ 4 ಭಾಗವನ್ನು ಜಿಲ್ಲಾ ಬೋರ್ಡು ` ನಿರ್ವಹಿ ಸುವುದೆಂದಾಗಿತ್ತು. 6 ವಿಷಯವಾಗಿ ಬೋರ್ಡಿನೊಡನೆ ಪ ಪತ್ರ ವ್ಯ ವಹಾರ ನಡೆಯುತ್ತ ಲಿದ್ದು ಮೇಲಿನ ಅಧಿಕಾರಿಗಳಲ್ಲಿಯೂ ವಿಷಯಪ್ರೆ ಪ ಪ್ರ ತಿಪಾದಿಸಲ್ಪ ಟ್ಟಿ ದೆ.. ಆ ಸಂಬಂಧ ವಾಗಿ ನಿರ್ಣಯವನ್ನು ಎ ಶೀಘ್ರ ದಲ್ಲಿಯೇ ನಿರೀಕ್ಷಿಸುತ್ತ ಲಿದ್ದು ಅದಾದ ಸ ದುರಸ್ತಿ ಕೆಲಸ ಕೈ ಕೊಳ್ಳಲ್ಪ ಸಡುವುದೆಂದು ತಿಳಿಸುತೆ ಶೇಷ. ತಮ್ಮ ನಂಬಿಗೆಯ. ತ ಅಂ ಸಬ ಗ ತಲಗ 6 ಎಕ್ಸಿ. ಎಂಜಿನಿಯೆರರ ಪರವಾಗಿ ನಾನು ೬/೧೨೮, ನೇತಾಜಿಗಲ್ಲಿ ೨೯-೪-೬೦ ಎಕ್ಸ ಎಂಜನಿಯರ್‌ "1.೫ 1 ತೆ್‌ ತೆ ತೆ "13 ಆ ಚ್‌ಹ್ಮ್ಯ್‌ಅ್‌್‌್‌೪ಚಜ ಗಟ್‌ ್‌್‌ಲ್ಕಫಚ್‌ ಚ ್ಟ್‌್‌್‌್ಮೇ್‌ ಕು ಟಟ ಳ್‌ ್ಯ ಲೇ ೀ್ಥ್‌ ಒ ೪೮ ಯಂತ್ರಶಾಖೆ, ಅ-ಬ-ಈ ನಗರ ಸಭೆ, ಅ-ಬ.- ಕ, ಮಹನೀಯಕೆ, ನಾನು ಬರೆಯುವ ಮೊದಲೇ ನೇತಾಜಿ ಗಲ್ಲಿಯು " ಚೆನ್ನಾಗಿರದಿರುವ' ಸಿತಿ ತಮ್ಮ ದೃಷ್ಟಿಗೆ ಬಂದಿದ್ದುದಲ್ಲಡೆ ಆ ವಿಷಯವಾಗಿ ಪತ್ರ ವ್ಯವಹಾರಗಳು ನಡೆಯುತ್ತರಿದ್ದುದನ್ನು ತಿಳಿದು ಸಾನಂದಾಶ್ಚರ್ಯವಾಗಿದೆ. ನೋಡಿ. ಅಗಸ್ಟ್‌ ೫೮ ರಲ್ಲಿಯಷ್ಟೆ ರಸ್ತೆ ನಗರ ಸಭೆಯ ಸತ್ತೆಯಲ್ಲಿ ಬಂದಿತು. ಇದೀಗ ಎಪ್ರಿಲ್‌ ೬೦ ಕೂಡಾ ಪೂರಾ ಮುಗಿದಿಲ್ಲ. ಇಷ್ಟರಲ್ಲಿಯೇ ತಾವು ರಸ್ತೆಯ ಪರಿಸ್ಥಿ ತಿಯನ್ನು ಅರಿತುಕೊಂಡುದಲ್ಲದೆ ಸಂಬಂಧ ಪಟ್ಟಿ ವಕೊಡನೆ ಪತ್ರ ವ್ಯವಹಾರವನ್ನು ಕ್ರೈ ಕೊಂಡುದಾಗಿ ಬರೆಯುತ್ತೀರಿ. ಅಂದಮೇಲೆ ಇನ್ನು ಒಂದೆರಡು ವಳೆಗಾಲಗಳಿಗಿಂತಲೂ ಹೆಚ್ಚು ವ್ರ ಗಲ್ಲಿಯ ಜನ `ಈ ಕೊಳಚೆಯಲ್ಲಿ ಓಡಾಡಬೇಕಾಗಿಲ್ಲವೆಂದು ನಾನು ಖಂಡಿತವಾ ಗಿಯೂ ನಂಬುತ್ತೇನೆ. . ಈ ಮಧ್ರೈ ಅಲ್ಲೊಂದು ಗಾಡಿ ಮುರಿದು ಬಿದ್ದಕೆ, ಇಲ್ಲೊಬ್ಬ ಮನುಷ್ಯ ಕಾಲೊಡೆದುಕೊಂಡರೆ ಏನಂತೆ? ತಮ್ಮ ನಂಬಿಗೆಯ, ನಾನು. ನಾನು, ೬/೧೨೮, ನೇತಾಜಿಗಲ್ಲಿ ೨೨-೫-೬೦, ಎಕ್ಸಿ. ಐಂಜಿನಿಯರ್‌, ಯಂತ್ರ ಖಾತೆ, ಅ- ಬ. ಕ ನಗರಸಭೆ ಅ.ಬ-ಕ. ಮಹನೀಯರಕೆ, ನೇತಾಜಿಗಲ್ಲಿಯ ವಿಷಯವಾಗಿ ನಾನು ೨೯-೪-೬೦ ಕ್ಕೆ ಪತ್ರ ಬರೆದು ತಿಂಗಳಾಗುತ್ತ ಬಂತು. ತಮ್ಮಿಂದ ನನಗಾಗಲಿ, ರಸ್ತೆಗಾಗಲಿ ಯಾವ ಉತ್ತರವೂ ಬಂದಿಲ್ಲ. ನನ್ನ ಹಿಂದಿನ ಪತ್ರದಲ್ಲಿ ತಮಾಷೆಗಾಗಿ ಎರಡು ಮಳೆಗಾಲದಲ್ಲಿ ರಸ್ತೆ ದುರಸ್ತಿಯಾಗುವುದರಲ್ಲಿ ಸಂಶಯವಿಲ್ಲ ವೆಂದು ಬರೆದುದಕ್ಕೆ ಅದೇ ನಿಜವಾಗೆಲೆಂದು ಕಸ್ತೂರಿ, ಮಾರ್ಚ್‌ ೧೯.೧ ತಾವೇನೂ ಪಟ್ಟು ಹಿಡಿದು ಕುಳಿತಿಲ್ಲವಲ್ಲ? ಮಳೆಗಾಲ ಆರಂಭವಾಗಿ 'ರಸ್ತೆ-ಹೊಲ ಒಂದಾಗ ತೊಡಗಿದೆಯಾದ್ಮರಿಂದ ಕೂಡಲೇ ಏನಾದರೂ ಕೆಲಸ ಕೈಕೊಳ್ಳಬೇಕೆಂದು ಬಿನ್ನಹ. ತಮ್ಮ ನಂಬಿಗೆಯ, ನಾನು. ನಾನು, ನೇತಾಜಿಗಲ್ಲಿ ೬/೧೨೮,೧೪-೭-೬೦ ಎಕ್ಸಿ. ಎಂಜಿನಿಯರ್‌ ಯಂತ್ರ ಖಾತೆ, ಅ- ಬ- ಕ ನಗರಸಭೆ, ಅ.ಬ- ಕ. ಮಹನೀಯರೆ, ಅಭಿನಂದನೆಗಳು | ನೇತಾಜಿಗಲ್ಲಿಯಲ್ಲಿ ದುರ ಸ್ಮಿಯ ಕೆಲಸ ಅತಿ ಭರದಿಂದ ಆರಂಭವಾಗಿದೆ. ರಸ್ತೆಯನ್ನು ಅರ್ಧ ಮುಚ್ಚಿದ ಹುಲ್ಲು ಬೇರು ಸಹಿತ ಕಿತ್ತೊಗೆಯಲ್ಪಡುತ್ತಿದೆ. ಹೊಂಡಗಳು ಮಾಯವಾಗತೊಡಗಿವೆ. ಬಂಡೆಗಲ್ಲುಗಳು ತುಂಡಾಗತೊಡಗಿವೆ, ದಿನವೂ ಮೂವತ್ತರ ಮೇಲೆ ಕೂಲಿಕಾರರು ಕೆಲಸದಲ್ಲಿ ತೊಡಗಿರು ತ್ತಾರೆ! ಜಿಲ್ಲಾ ಬೋರ್ಡಿನೊಡನೆ ಖರ್ಜನ ವಿಷಯವಾಗಿ ಇನ್ನೂ ಒಮ್ಮತವಾಗಿಲ್ಲವೆಂದು ಮೊನ್ನೆ ತಾನೇ ನಾನು "ಅ- ಬ. ಕ. ವಾರ್ತೆ' ಯಲ್ಲಿ ಓದಿದ್ದುದು ಸುಳ್ಳಾಯಿತೆ? ಈ ವರ್ಷದ ಮುಂಗಡ ಪತ್ರ ದಲ್ಲಿ ನೇತಾಜಿಗಲ್ಲಿಯ ಹೆಸಕೇ ಇಲ್ಲ ಎಂದು ನಮ್ಮ ವಾರ್ಡಿನ ಸದಸ್ಯರು ಹೇಳಿ ದ್ಮುದೂ ಹುರುಳಿಲ್ಲದ ಮಾತು | ತಾವು ನಿಜವಾ ಗಿಯೂ ಮೋಡಿಮಾಡಿದ್ದೀರಿ | ನೇತಾಜಿಗಲ್ಲಿಯ ವರೆಲ್ಲರ ವತಿಯಾಗಿ ನಿಮ್ಮ ಆಭಾರ ಮನ್ನಿಸುವೆ. ತಮ್ಮ ನಂಬಿಗೆಯ, ನಾನು ಮು. ವತಾ, ನಮ್ಮ ಗಲ್ಲಿಯಲ್ಲಿ ಗ್ರಾಮೋದ್ಯೋಗ ಸೇಂದ್ರ ವನ್ನು ಉದ್ಭಾಟಿಸಲು ಮಾನ್ಯ ಮಂತ್ರಿಗಳಾ- ದ....ರು ಇದೇ ತಿಂಗಳ ಕೊನೆಗೆ ಬರಲಿ ರುವರಂತೆ ನಿಜವೆ? 3 ಮಾಸ ಹ ಕ ಜ್ಯ ಹ ತ ದ! ಇಗ 7 ಬೆಂ ಟೆ ಳು ನಿಮ್ಮ “ಬಜ್ಜ'ವನ್ನು ಕಾವ... ಲಿ ಯಿ ವ್‌ ಜ್‌ ಇತ್‌ ಬಣ್ಣಗಳೇ ಹೊರದೆಡಹುತ್ತವೆ ಪರಿಚಯಕ್ಕ ಓಂದು ಮಾರ್ಗ ಸೈಟೂ ಶ್ಪೂಬ್ಬರಿಗೆ ಒಂದೊಂದು. ಬಣ್ಣವೆಂದರೆ ಎಪಿ ಬಿ ವ ಹೆಚ್ಚು ಇಷ್ಟವಾಗಿರುತ್ತದೆ. ನಿಮಗೆ ಯಾವ ಬಣ್ಣ ಹೆ ಖೆ ಪ್ರಿಯವಾಗಿದೆ-ಅಥವಾ ಅಪ್ರಿಯ ವಾದಿದೆ, ಹೇಳಿ. ಇಲ್ಲಿ ನಾಲ್ಕು ಬಣ್ಣ ಗಳನ್ನು- ಕೆಂಪು, ಹಳದಿ, ನೀಲಿ ಮತ್ತು ಹಸಿರು- ಆರಿಸಿ ಹೇಳಿದೆ. ನೀವು ಆರಿಸುವ ಬಣ _ನಿಮ್ಮವೃಕ್ತಿತ್ವದ ಪರಿಚಯವನ್ನು ಮಾಡಿಕೊಡುತ್ತದೆ. ನೀಲಿ-. (ನಿಮಗೆ ಹೆಚ ಚ್ಚು ಭ್ರ ಯವಾಗಿದ್ದಕೆ) ನಿಮ್ಮ ಸ್ವಭಾವ ಪ ಪರರ ಮೇಲೆ ವಃ ರ್ಚಸ್ಸುತೆಡ ವ್ರ ವಂತಹದು ಮತ್ತು ಊಹಾಪೋಹ ಮಾಡು ವಂತಹದು. ಯಾವುದೇ ಬಗೆಯ ವರ್ಚೆಸ್ಸು ನಿಮ್ಮ ಮೇಲೆ ಬಿದ್ದಾಗಲೂ ನೀವು ತತ್‌ಕ್ಷಣ ಪ್ರತಿಕಿ ಕ್ರಿಯೆಯನ್ನು ತೋರುತ್ತೀರಿ. ನಿಮ್ಮ ಅಭಿ ಪ್ರಾಯ ಜು ಮೇಲೆ ಬಡಲಾಗುವಂಥ ಆ 5-7) ರ್ಳ ್ಗ ೫೦ ಯ ಅ 2 ಕಸ್ತೂರಿ, ಮಾರ್ಚ್‌ ೧೯೬೧ ದಾದರೂ ಸಮ ಗ ನಿಮ ದೇ ಆಗಿರುತ್ತದೆ. ನೀವು' ಜೀವನದಲ್ಲಿ: ಬ ಇಾಹಸತ ಕ್ಸ ಹಾಕುವುದಿಲ್ಲ. ಅನುಭವಸಿದ್ದ ರ ಬ ಭರವಸೆಯನ್ನು ನೀಡುತ್ತ ವೆ” ಅತಿ ಉತ್ಸಾಹ ಮತ್ತು ದುಡುಕತನಗಳನ್ನು ನೀವು ತಿರಸ್ಕರಿಸುವಿರಿ. ಹಾಗಿದ್ದರೂ ಅಂತರಂಗ ದಲ್ಲಿ ನೀವು ಕಾವ್ಯಮಯ ಜೀವನ ಹಾಗೂ ಅಸಾಧ್ಯ ಬಯಕೆಗಳ ಸ್ವಪ್ನ ಸಾಮ್ರಾಜ ವನ್ನು ಕಟ್ಟಿಕೊಂಡಿರುತ್ತೀರಿ. ಭಾವನೆಯ 'ಅಪೇಗಳು: ನೀವು ಅಕಿಯಾಗಿ ಸಿಲುಕಿಕೊಳ್ಳುವುದಿಲ್ಲ. ಹಾಗೆ ಸಿಲುಕಿಕೊಳ್ಳುವುದು ನಿಮಗೆ ಬೇಕಾಗಿ ದ್ದರೂ ನಿಮ್ಮ ಮೇಲೆ ನಿಮಗೇ ವಿಶ್ವಾಸವಿರುವು ದಿಲ್ಲವಾದ್ದರಿಂದ ದೂರವುಳಿಯಬಯಸುತ್ತೀರಿ. ಮೂಲತಃ ನೀವು ನಿಮ್ಮ ಕಲ್ಪನೆಯ ಜಾಡನ್ನೆ ಹಿಡಿದುಪ ಪ್ರತಿಯೊಂದನ್ನೂ "ಮಾಡುತ್ತೀರಿ. ನಿಮ್ಮ ಕಲ್ಪನಾಶಕ್ತಿ ಅವಾಸ್ತವ ಪ್ರಪಂಚದಲ್ಲೂ ವಿಹಂ' ಸುತ್ತಿರುತ್ತದೆ. ಆದ್ದರಿಂದಲೇ ನೀವ ಅತ್ಯಂತ ವಿರೋಧಾಭಾಸ ಪ್ರಕೃತಿಯವರಾಗಿ ಕಾಣಿಸಿ ಕೊಳ್ಳುತ್ತೀರಿ. ಮುಂಜಾಗ್ರತೆಯವರಾದರೂ ನೀವು ನಿಮಗೆ ಪ್ರಥಮತಃ ಅನಿಸಿದ್ದಕ್ಕೇ ಅಂಟಿಕೊಳ್ಳುವಿರಿ. ಒಂದು ಬಗೆಯ ಜಿಗುಟುತನದಿಂದ ನೀವುಯಾವ ಗುರಿಯನ್ನಾದರೂ ಮುಟ್ಟಿ ಬಲ್ಲಿರಿ. ಇತರರ ಅಭಿ ಪ್ರಾಯವನ್ನು ನೀವು ಗಮನಿಸುವವರಲ್ಲ. ಇತರರ ತಪ್ಪುಗಳನ್ನು ಗಣಿಸದಷ್ಟು ಮಟ್ಟಿಗೆ ನೀವು ಸಮರ್ಥರಾಗಿರುತ್ತೀರಿ. ನಿಮಗೆ ಹಣಕಾಸಿನ ಚಿಂತೆಯಿಲ್ಲದೆ ನಿರ್ವಿಘ್ನವಾಗಿ. ಕಲ್ಪನಾಲೋಕ ದಲ್ಲಿ ವಿಹರಿಸುವುದು ಸಾಧ್ಯವಾದರೆ ನೀವು ಪೂರ್ಣ ಸುಖಿಗಳಾಗುತ್ತೀರಿ. ನೀವು ತುಂಬ ಬಯಟ ನಿಮ್ಮ ಹೈದಯ ಭಾವನೆಗಳಿಗೆ ತೀವ್ರ ಪ್ರತಿಕ್ರಿಯೆ ಯನ್ನು ತೋರುವುದರಿಂದ ನೀವು ಸ್ಟ್‌ ನೆ ಟೊಪ್ಪಿ ಗೆಬೀಳಬಹುದು. ಸಾಮಾನ್ಯವಾಗಿ ನೀವು ಈ ದಟ ವನ್ನು ನಗುಮುಖದಿಂದ ಮರೆಮಾಡಿ ಕೊಂಡಿರುತ್ತೀರಿ. ನಿಮ್ಮಭಾವನೆಗಳನ್ನು ಪ್ರಕಟಿ “ಸುವ ಬಯಕೆಯಿದ್ದರೂ ಅವನ್ನು ಹತ್ತಿಕ್ಕಿ ನೀವು | ್ನತೆಸಸಳ ತಿರುಕ, ಒಟ್ಟಿನಲ್ಲಿ, ನೀವು ಸ್ವಾಸ್ತ್ಯ ಗಾಂಭೀರ್ಯವನ್ನು ಪ್ರೀತಿಸುವವರು, ಭಾವುಕರು, ಕಲ್ಪನಾಲೋಕ ದಲ್ಲಿ ವಿಹರಿಸುವವರು, ಸೋಮಾರಿಗಳು, ಭವಿ ತವ್ಯದ ಅಂಜಿಸೆಯಳ್ಳೆ ವರು, ಧೈೇಯವಿಲ್ಲದ- ವರು. ಅದೇ “ನೀಲಿ ಬಣ್ಣ” ನಿಮಗೆ ಸೇರಿಕೆಯಿಲ್ಲ ವಾದರೆ, ಜನ ತಮ. ನ್ನು ದುರ್ಬಲ ಮನುಷ್ಯ, ಕೇವಲ ಸೃಷ್ಟಗಳನ್ನು ಸುರವ ಎಂದು ತಿಳಿಯುತ್ತಾರೆಂದು.. ಯೋಚಿಸುವ ನೀವು ಭಾವನಾಪ್ರ ದರ್ಶನದ ಸಮಯ ಬಂದಾಗಲೆಲ್ಲ ಸಾವಧರಾಗಿರುತ್ತೀರಿ, ಹೊಣೆ ಹೊತ್ತು ಧುರೀ ಇತ್ವ ವಹಿಸಿ ಸಾಮರ್ಥ್ಯವನ್ನು ಪ್ರಶಟಿಸಬಲ್ಲೆ ವೆಂಬ ಪರಿಜ್ಞಾನ ನಿಮಗಿರುತ್ತದೆ. ಹಸಿರು-- (ನಿಮಗೆ ಪ್ರಿಯವಾಗಿದ್ದರೆ) ನೀವು ಯಾವಾಗಲೂ ಶಾಂತಿ-ಸಮತೋಲಗ ಳನ್ನು ಅಪೇಕ್ಷಿಸುತ್ತೀರಿ. ಶಾಶ್ವತ ಮೌಲ್ಯಗಳಿಗೇ ನೀವು ಮಹತ್ವವೀಯುತ್ತೀರಿ. ನೀವು ಗಂಭೀರ ರಾದರೂ ಪ್ರತಿಯೊಂದನ್ನೂ ನಿಮ್ಮತ್ತ ಎಳೆದು ಕೊಳ್ಳುವ ಉತ್ತಮ ಹಾದಿಯನ್ನು ಹುಡುಕ ಲೆತ್ತಿ ಸುತ್ತಿ ರಿ 'ಜ್ಞಾನ' ವಿದ್ದಕೆ ಯಶಸ್ಸು ಎಂದು ಭಾವಿ ಸುವ ನಿಮ್ಮ ಜ್ಞಾನ ತೃಷೆ ಅಸಾಧ್ಯವಾದದ್ದು. ನಿಮಗೆ ಜಗಾ ಸಂಗತಿಗಳೆದುರಿನಲ್ಲಿ ಸಂದೇಹವುಳ್ಳ ವರಾದರೂ ನಿಮ್ಮ ಕುತೂಹಲವು ಅವನ್ನು ಗ್‌ ಅಭ್ಯಸಿಸಲು ನಿಮ್ಮನ್ನು ಪ್ರಚೋದಿಸುತ್ತದೆ. ಯಾವುದೇ ನಿರ್ಧಾರವನ್ನು ಮಾಡಬೇಕಾ ದಾಗ ನೀವು ಸಾಧ್ಯಾಸಾಧ್ಯತೆಗಳನ್ನು ತೂಗಿ ನೋಡುತ್ತೀರಿ. ಇತರರಲ್ಲಿ ವಿಶ್ವಾಸವಿಡುವು ದೆಂದಕೆ ನಿಮಗೆ ಮೈಮೇಲೆ ಮುಳ್ಳು ಬರುವುದ ತವೆ ಸ್ವಭಾವ ಪರಿಚಯಕ್ಕೆ ಒಂದು ಮಾರ್ಗ ಶಿಂದ ನೀವು ಯಾರ ಸಲಹೆಯನ್ನೂ ಪಡೆಯುವ ಗೋಜಿಗೆ ಹೋಗದೆ ಹಾಗೆ ಮಾಡಿದರೆ ಏನಾ ದೀತು, ಹೀಗೆ ಮಾಡಿದರೆ ಏನಾದೀತು ಎಂದು ಲೆಕ್ಕ ಹಾಕುತ್ತೀರಿ. ನಿಮ್ಮ ಮೇಲೆ ಪ್ರಭಾವ ಬೀರಬಹುದಾದಂಥ ಯಾವುದರಿಂದಲೇೇ ಆಗಲಿ ದೂರವಿರಲು ನೀವು ನೆಪ ಹುಡುಕುತ್ತೀರಿ. ವಿಷಯಗಳ ಮಹತ್ವ ವನ್ನು ಅವಾಸ್ತ ವವಾಗಿ ಹೆಚ್ಚು ಮಾಡಿ ತೋರಿ ಸುವ ಸ್ವಾಭಾವಿಕ ಒಲವು ನಿಮಗಿದ್ದರೂ ನೀವು ಕಲ್ಪನೆಯ ಅಂಕೆ ತಬ್ಬಿದ ರೀತಿಯನ್ನು ತಿರಸ್ಕರಿ ಸುತ್ತೀರಿ. ತೀರ ಸರಿಯಾಗಿರಬೇಕು ಎನ್ನುವ ನೀವು ಸದಾ: ಅಸ ಚ ತ್ತರಾಗಿರುತ್ತೀರಿ. ನಿಮ್ಮ ಮಟ್ಟಿಗೆ ಸತ ್ಯ ಮೊದಲು---ಸೌಂದರ್ಯ ಆ- ಮೇಲೆ; ತರ್ಕ ಮೊದಲು- ಭಾವನೆ ಆಮೇಲೆ. ಜನ ನಿಮ್ಮನ್ನೂ ನಿಮ್ಮ ಮಾತನ್ನೂ ನಂಬ ಬಹುದು. . ಆದರೆ ನಿಮ್ಮ ಮನಸ್ಸಿನಲ್ಲೇ ಶಿದೆ ಎಂದು ಕಿಲಿದುಕೊಳ್ಳುವುದು ಸಹಸಾ ಕಠಿಣ ವಾಗಿಯೆ ಇರುತ್ತದೆ. ನಿಮ್ಮ ಪ್ರತಿಕ್ರಿ ಯೆಗಳೆಲ್ಲ ತರ್ಕದ ಕುಲುಮೆಯಲ್ಲಿ ಹಾಯ್ದು ಬರುವುದ ರಿಂದ ನಿಮ ಫ್ರೇಮಜೇ ವನದಲ್ಲಿ ನೀವು ಸುಲಭ ವಾಗಿ ಆತ್ಮನಿಯಂತ್ರ ಣವುಳ್ಳ ಪರಾಗಿರುತ್ತೀಿ, ನಿಮ್ಮ ಭಾವನೆಗಳನ್ನು ಪ್ರಕಟಿಸಲು ನೀವು ಅಂಜುತ್ತೀರಿ. ಇತರರನ್ನು ಸಂತುಷ್ಟ ಗೊಳಿಸಲು ನೀವು ಮಹಾ ಪ್ರಯತ್ನ ವನ್ನೇ ಚು ಮಾಡುವು ದಿಲ್ಲ. ಆದರೆ ತ್‌ ನಿಮ್ಮ ಪೆ ಪ್ರೇಮವನ್ನು ಅರ್ಬಿಸಿ “ಕ ಪೂರ್ಣವಾಗಿಯೇ ಅರ್ಪಿಸುತ್ತೀರಿ. ಒಟ್ಟಿನಲ್ಲಿ ನೀವು ಶಾಂತ ಸ್ವಭಾವದವರು, ಸತತಪ ಯತ್ನ ತ್ನ ಮಾಡುವವರು, ಮುಂಜಾಗ್ರತೆ ಜವ. ನಿಷ್ಠಾವಂತರು, ವ್ಯವಹಾರ ಜ್ಜ ವುಳ್ಳವರು. ಅದರಂತೆ ಭೋಜ: ನವಿರುವವರು, ಸದಾ ಚಿಂತೆ ಮಾಡುವವರು ಅತಿ ವಿಚಾರ ಮಾಡುವವರು. " ಹಸಿರು' ಬಣ್ಣ ನಿಮಗೆ ಸೇರದಿದ್ದರೆ ನೀವು 2 ಕ ಮತ್ತು ೫೧ ನಿಯಮ ನೇಮಗಳಲ್ಲಿ ವಿಶ್ವಾಸವುಳ್ಳ ವರಾದರೂ ನಿಮ್ಮ ಮೇಲೆ ಯಾರೇ ಆಗಲಿ ಶಿಸ್ತನ್ನು ಹೇರ ಚಃ ಎಂಬುದನ್ನು ನೀವು. ಒಪ್ಪೆವುದಿಲ್ಲ. ತಾವು ಸ್ವತಂತ್ರರು ಎಂದುಕೊಂಡು ನೀವು ಹಾಗೆಯೆ ಇರಬಯಸುತ್ತೀರಿ. ನೀವು ನಿರಾಶಾ ವಾದಿಗಳಲ್ಲ, ವಿವರಗಳು ನಿಮಗೆ ಮೆಚ್ಚಿಗೆಯಾ ಗುವುದಿಲ್ಲ.. ಇಡೀ ವಿಷಯವನ್ನೆ "ಕಕ್ಕೆ ಹಿಡಿದು 'ಗುಣಾವಗುಣ ನೋಡಬೇಕೆನ್ನು ತ್ತಿ. ಕೆಂಪು-. (ನಿಮಗೆ ಹೆಚ್ಚು ಬ್ರಯವಾಗಿ ದ್ವೆರೆ) ನಿಮಗೆ ಬದುಕಿರುವುದರಲ್ಲಿ ಆನಂದವೆಕಿ ಸುತ್ತದೆ. ನಿಮ್ಮ ಉತ್ಸಾಹ ಮತ್ತು ಭಾವಾವೇಗ ದಿಂದ ನಿಮ್ಮ ಸಂಪರ್ಕಕ್ಕೆ ಬಂದುದೆಲ್ಲವನ್ನೂ ಉದ್ದೀಪ್ತಗೊಳಿಸುತ್ತೀರಿ. ನಿಮ್ಮ ಭಾವನೆಗಳು ಸಜೀವಾಗಿರುವವುದರಿಂದ ನೀವು ಪ್ರತಿಯೊಂ- ದನ್ನು ಅಷ್ಟೇ ಗಾಢವಾಗಿ ಅಪೇಕ್ಷಿಸುತ್ತೀರಿ. ನಿಮ್ಮ ಭಾವನೆ ಪ್ರತಿಕ್ರಿಯೆಗಳು ಯಾವಾಗಲೂ ಉದ್ರಿ ಕ್ತವಾಗಿಯೆ ಇರುತ್ತವೆ. ನಿಮಗೆ ಮಧ್ಯಮಾರ್ಗ ಎಂಬುದೇ ಗೊತ್ತಿಲ್ಲ. ಒಂದೇ ಹಣ್ಣು ಅಥವಾ ಕಾಯಿ ಎನ್ನು ವವರು ನೀವು. ದುರ್ಬಲಕೆಂದರೆ ನಿಮಗೆ ಕಾ ಎದ್ದರೂ ನೀವು ಇತರರ ವಿಷಯದಲ್ಲಿ ಬ್ರ ಸಹಾನುಭೂತಿಗಳನ್ನು ತೋರಬಲ್ಲಿರಿ. ಕ ತಲೆವಾಗುವುದೆಂದಕೆ ನ ಸಹಿಸದು. ಅಪ್ಪಣೆ ಯನ್ನು ಕೊಡಬೇಕೆನ್ನು ವಿರೇ ವಿನಾ ಗ ಸಯಸುವುದ. ರ್ಯ ತ್ವರಿತವಾಗಬೇಕು ಎನ್ನುತ್ತೀರಿ ನೀವು. ನಿಮ ಯಾತ ಕಾರ್ಯದ ಗತಿ ತ್ವರಿತವಾಗ ದಿದ್ದರೆ ನೀವು ಬಲಪ ಪ್ರಯೋಗ ನಾಕ ಹಿಂಜ ರಿಯುವುದಿಲ್ಲ. 1 ವಿಘ್ನಗಳು ನಿಮ್ಮ ಬಯಕೆಯನ್ನು ತೀವ್ರಗೊಳಿಸುತ್ತವೆ. ನಿಮ್ಮ ಸಿಟ್ಟು ಜಾ ಬೇಗನೆ ಶಾಂತ ವಾಗುತ್ತದೆ. ನೀವು ತುಂಬ ಇಟ (ಸ ವಿರೋಧ ಮಾಡುವ ಶಕ್ತಿ ನಿಮ್ಮಲ್ಲಿದ್ದರೂ ಅದ ಮತು ಅವಿ ಕ ಕಸ್ತೂರಿ, ಮಾರ್ಚ್‌ ೧೯೬೧ ರಿಂದ ಪರಿಣಾಮದಲ್ಲಿ ಬದಲಾವಣೆ ಮಾಡು ವುದು ಸಾಧ್ಯವೆನಿಸಿದರೆ ಮಾತ್ರ ನೀವು ವಿರೋಧ ಪ್ರಕಟಿಸುತ್ತೀರಿ. ನೀವೇನಾದರೂ ಹಂಚಿಕೆ ಹಾಕಿದರೆ ಅದನ್ನು ಪುನಃ ಪುನಃ ಬದಲಿಸುತ್ತೀರಿ. ನಿಮ್ಮ ಅಸಹನೆ ವಿವರಗಳನ್ನು ಗಮನಿಸ ವುದೇ ಇಲ್ಲ. ಮಾಡಿದರೆ ನೀವು ದೊಡ್ಡ ಕೆಲಸ. ಮಾಡಬೇಕೆನ್ನುತ್ತೀರಿ. ಅನೇಕ ವಿಷಯಗಳ ಜ್ಞಾನ ನಿಮಗೆ ಸುಲಭ ವಾಗಿದ್ದರೂ ನೀವು ನಿಮ್ಮ ಸಾಮರ್ಥ್ಯಕ್ಕೆ ಮಿತಿ ಹಾಕದಿದ್ದರೆ ಈ ಗುಣ ಅವಗುಣವಾದೀತು. ಒಟ್ಟಿನಲ್ಲಿ, ನೀವು ಉತ್ಸಾಹಿಗಳು, ದೃಢ ನಿಶ್ಚಯದವರು, ಚಟುವಟಿಕೆಯವರು, ಉದಾರಿ ಗಳು, ಆತ್ಮವಿಶ್ವಾಸವುಳ್ಳ ವರು, ಸ್ವತಂತ್ರ ವೃತ್ತಿ ಯವರು. ಆದರೆ ಜೊತೆಯಲ್ಲಿ ಮುಂಗೊಪಿಗಳು, ಆಕ್ರಮಣಶೀಲರು, ತುಂಬ ಅಭಿಮಾನಿಗಳು ಆಗಿರುತ್ತೀರಿ. "ಫೆಂಪು' ನಿಮಗೆ ಸೇರದಿದ್ದರೆ ರ ಪ್ರ ಯತ್ನ ಗಳಲ್ಲಿ ನಿಮಗೆ ನಂಬಿಗೆಯಿರುತ್ತದೆ. ಜತಗ ದನ್ನು ಬಹಿರಂಗವಾಗಿ ಎದುರಿಸುವುದಕ್ಕಿ ತ ಅದನ್ನು ಬಿಟ್ಟು ಮತ್ತೊಂದನ್ನು ಓಹುಸುವರರು ಐಷಾ ರಾಮ ಪ್ರವೃತ್ತಿಯವರು. ನಿಷ್ಕಾರಣವಾಗಿ ತಲೆ ಹಾಳುಮಾಡಿಕೊಳ್ಳುವ ಸ್ವಭಾವದವರು. "ಹಳದಿ'-- (ನಿಮಗೆ ಹೆಚ್ಚು ಪ್ರಿಯವಾಗಿ ದ್ದರೆ) ನಿಮ್ಮಲ್ಲಿ ಉತ್ಸಾಹ ಶಕಿತ ಕೆ. ಆದರೆ ನೀವು ಬಲು ಬೇಗ ಆನಂದದಿಂದ ದುಃಖಕ್ಕೆ, ಚಟುವಟಿಕೆಯಿಂದ ಆಲಸ್ಯಕ್ಕೆ ಕರುಗಿಬಿಡುತ್ತೀರಿ. ಎಲ್ಲದರಲ್ಲೂ ಆಸ್ಥೆ ಯಿದ್ದರೂ ಒಂದನ್ನೂ ಬೆನ್ನು ಹತ್ತು ವರಲ್ಲಿ. ಯಾವಾಗಲೂ ಸ ಸ್ವ ತಂತ್ರ, ಸ್ಯ ಅದ್ಭು ತವಾದ ಜುತುಗಳನ್ನು ಜೆ ಸುತ್ತೀರಿ. ನಿಮ್ಮ ಯೋಗ್ಯ ತೆಯನ್ನು ಪ್ರದರ್ಶಿ ಸುವ ವಿಷಯಗಳತ್ತ ನೀವು ಆಕರ್ಷಿಸಲ್ಪಡು ತ್ನಿರಿ. ನಿಮ್ಮ ಸಾಮರ್ಥ್ಯದಲ್ಲಿ ನಂಬಿಗೆಯಿರುವ ನೀವು ಮುಂದೊತ್ತುತ್ತ ಸಾಗುವಿರಿ. ಅವಕಾಶ ಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂದು ನೀವು ಬಲ್ಲಿರಿ. ಮುಂದೆ ನಿಮಗೆ ತೊಂದರೆದಾ- ಯಕವಾಗಬಹುದಾದಂಥ ವಿಷಯಗಳನ್ನು ಎದುರು ಹಾಕಿಕೊಳ್ಳಲು ನೀವು ಹಿಂಜರಿಯು ತ್ತ್ವೀರಿ. ನಿಮ್ಮ ಜೀವನವನ್ನು ಪರಿಸ್ಥಿತಿಗೆ ಮತ್ತು ನಿಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳಿಗನುಗುಣವಾಗಿ ನಡೆಸುವುದಠಿಂದ ನಿಮ್ಮ ಭಾವನೆಗಳು ತ್ವರಿತ ದಲ್ಲಿ ಉದ್ರೇಕಗೊಂಡರೂ ಬೇಗನೆ ಶಮನವಾ- ಗುತ್ತವೆ. ದುಃಖ ಕಷ್ಟಗಳು ನಿಮ್ಮನ್ನು ನೋಯಿಸು ವುದರಿಂದ ನೀವು ಜೀವನದಿಂದ ಪಲಾಯನ ಮಾಡಬೇಕೆನ್ನುತ್ತೀರಿ. ಯಾವ ರೂಪದ್ದೇ ಆದರೂ ಸೌಂದರ್ಯವೆಂದರೆ ನಿಮಗೆ ಆಕರ್ಷಣೆ ಯಿರುತ್ತ ದೆ. ಒಮ್ಮೆಲೆ ಉದ್ರಿ ಕ್ತರಾಗುವ ನಿಮ್ಮ ತೋರಿ ಕೆಯ ಸೌಮ್ಯ ಸ್ವರೂಪವನ್ನು ನಂಬಲು ಕ ಪ್ರವಾಸಬ್ರಿ ಯಕ ರು ನೀವು. ನೀವು ಸಾಹಸಿಗಳಾ ದೂ ಬಲು ಬೇಗ ಬದಲಾಗುವವರು. ಒಟ್ಟಿ ನಲ್ಲಿ ನೀವು ತಾತ್ತ್ವಿಕರು, ಕುಶಾಗ್ರಮತಿ ಗಳು, ಸಹಜ ಬುದ್ಧಿಯವರು. ಆದರೆ ಸುಲಭದಲ್ಲಿ ಉದ್ರಿ ಕ್ಷರಾಗುವವರು. ಅಶಾಂತಚಿತ್ತರು. ದೃಢ ವಿಚಾರವಿಲ್ಲದವರು. "ಹಳದಿ' ನಿಮಗೆ ಸೇರದಿದ್ದರೆ-ಇತರರ ಮೇಲೆ ಹೊಕೆಯಾದೇನೆಂಬ ಭಯದಿಂದ ನೀವು ನಿಮ್ಮತ್ತ ಜನರ ಲಕ್ಷ್ಯ ಸೆಳೆದುಕೊಳ್ಳಲು ಅಂಜುತ್ತೀರಿ. ಬಾಹ್ಕ ಜಗತ್ತಿನ ಚಿಂತೆಗಳಿಂದ ಪೀಡಿತರಾಗುವ ನೀವು. ದೂರವಿದ್ದು ಗಂಭೀರರಾಗಿರಬೇಕೆನ್ನು ತ್ತ್ವೀರಿ. ಇನ್ನು--- ಹಳದಿ ಮತ್ತು ಕೆಂಪು-. ನಿಮಗೆ ಪ್ರಿಯ ವಾಗಿದ್ದರೆ ನೀವು ಚಟುವಟಿಕೆಯುಳ್ಳವರು, ಸಾಹಸಿಗಳು, ಆಶಾವಾದಿಗಳು. ನಿಮ್ಮ ಶರೀರ ಬಲದ ಪ ್ರಜ್ಞೆ ಯುಳ್ಳ ವರಾಗಿರುತ್ತೀರಿ. ಸ್ವತಂತ್ರ ವೃ ತ್ತಿ ವಕು ಆಗಿರುತ್ತಿ ರಿ... ವಿಚಾರಗಳಿ ತಲೂ ಕ್ಭ ತಿಗಳೇ ನಿಮಗೆ ಪಾ ್ರ ಮುಖ್ಯವೆನಿಸಿ ದರೂ “ ಧ್ರೇಯವಾದಿಗಳಾಗುವುದಕ್ಕೆ ಅದ ರಿಂದೇನೂ ಆತಂಕವಾಗುವುದಿಲ್ಲ. ಪ್ರಯತ್ನಗ ಳನ್ನು ನಡುವೆಯೆ ಫಿಲ್ಲಿಸುವ ಒಲವು ನಿಮ್ಮಲ್ಲಿದೆ. ಫಿ ಣ್ವ ೆ ವಾದರೆ ನಿಮಗೆ ಸಾರಾಸಾರ ವಿಚಾರವಿರುತ್ತದೆ. ನೀವು ಜಾಣರಿರುತ್ತೀರಿ. ಲೌಕಿಕ ಸುಖಗಳಲ್ಲಿ ಆಸಕ್ತಿ ವಹಿಸುವ ಕೌಶಲ ನಿಮ್ಮಲ್ಲಿರುತ್ತದೆ. ಕೆಲವೊಮ್ಮೆ ನೀವು ಸ್ವಪ್ನಗಳನ್ನು ಕಾಣುವಿರಾ ದರೂ ಸಾಮಾನ್ಯವಾಗಿ ಈ ವೃತ್ತಿ ಗಂಡಾಂತರ ಕಾರಿ ಎಂದು ತಿಳಿಯುತ್ತೀರಿ. ಅದೃಷ್ಟದ ಆಟಕ್ಕೆ ತಲೆ ಬಾಗುವ ಪ್ರವೃತ್ತಿ ನಿಮ ಲ್ಲಿರು ವುದು. ನೀವು ನಿಮ್ಮ ಆತ ವಿಶ್ವಾಸವನ್ನು ಕಾಯ್ದುಕೊಳ್ಳಬೇಕು. ಸೃತಿ ಸಂಟ ಅಚಾ ಹೂಂ (0 ಹಳದಿ ಮತ್ತು ನೀಲಿ. ನಿಮಗೆ ಸೇರಿಕೆ ಯಾಗಿದ್ದರೆ ನೀವು ಖಂಡಿತ ಆಶಾವಾದಿಗಳು. ನೀವು ತುಂಬ ಭಾವನಾಪೂರ್ಣರಾದರೂ ಭಾವ ನೆಗಳ ಮೇಲೆ ವಿವೇಕದ ನಿಯಂತ್ರ ಣವಿರುವುದು. ನಿಮ್ಮ ಬೌದ್ಧಿ ಕ ವಿಕಾಸವಾಗಿರುವುದಾದರೂ ಕೆಲ ಸಲ ನೀವು ನಿರ್ಧಾರ ಮಾಡಲು ಹಿಂದೆ ಮುಂದೆ ನೋಡುತ್ತೀರಿ. ಕಲ್ಪನಾಸ್ವ ರ್ಗವನ್ನು _. ಥೀವು ಇತರರ ಪಾಲಿಗೆ ಬಿಟ್ಟು ಕೊಟ್ಟುಬಿಟ್ಟರ '. ಫೀವು ಮಾಡುವ ಪ್ರತಿಯೊಂದರಲ್ಲೂ. ಜಯ ಸಂಪಾದಿಸುವಿರಿ. ಕಃ ಹಸಿರು ಮತ್ತು ಕೆಂಪು-- ನಿಮಗೆ ವ್ರಿಯ ಹಸಿರು ಮತ್ತು ನೀಲಿ-- ನಿಮಗೆ ಇಷ್ಟ ಸ್ವಭಾವ ಪರಿಚಯಕ್ಕೆ ಒಂದು ಮಾರ್ಗ ೫೩ ವಾಗಿದ್ದರೆ ನಿಮ್ಮ ಚಟುವಟಿಕೆ ಮತ್ತು ಊಹೆ ಗಳು ಸದಾ ನಿಮ್ಮವ್ಯಕ್ತಿತ್ವವನ್ನು ಮೀರಿ ನಿಲ್ಲು ವವಾದರೂ ನೀವು ವ್ಯಾವಹಾರಿಕ ಅಂಶಗಳನ್ನು ಎಂದೂ ಮರೆಯುವುದಿಲ್ಲ. ನೀವು ಯಾವಾಗಲೂ ವ್ಯಾವಹಾರಿಕ ಸತ್ಯದತ್ತಲೆ( ಗಮನವಿಟ್ಟಿರು- ತ್ತ್ವೀರಿ, ಜೀವನದಲ್ಲಿಯ ನಿಮ್ಮ ಮಹತ್ವಾಕಾಂಕ್ಷೆ ಯನ್ನು ಸಾಧಿಸಿಕೊಳ್ಳಬೇಕಾದಲ್ಲಿ ನೀವು ನಿಮ್ಮ ಅಭಿಮಾನ ಮತ್ತು ಶಕ್ತಿಗಳನ್ನು ಉಪಯೋಗಿಸಿ ಕೊಳ್ಳಬೇಕು. ಕೆಂಪು ಮತ್ತು ನೀಲಿ. ನಿಮ್ಮ ಪ್ರಿಯ ಬಣ್ಣಗಳಾಗಿದ್ದರೆ ನೀವು ಮಹತ್ವಾಕಾಂಕ್ಷಿಗಳೂ ಶಾಂತಚಿತ್ತರೂ ಸತತಪ್ರಯತ್ನಿಗಳೂ ಆಗಿರು ವಿರಿ. ಜಯ ಸಂಪಾದಿಸಿಯೆ. ತೀರಬೇಕೆಂಬ ನಿಮ್ಮ ನಿರ್ಧಾರ ಮುಖದ ಮಂದಹಾಸದ ಹಿಂದೆ ಅಡಗಿರುತ್ತದೆ. ಭಾವನೆಯ ಅತಿರೇಕ ವನ್ನು ನೀವು ಹೊಂದಬಹುದಾಗಿದ್ದು ಅದರಿಂದ ನಿಮ್ಮಲ್ಲಿ ಆಂತರಿಕ ಅಸ್ವಸ್ಥ | ತೆಯುಂಟಾಗಬ- ಕುಮ ನಿಮ್ಮ ಅತಿ ಬಾತ ನಿಮ್ಮನ್ನು ಸಹಜವಾಗಿ ಮೂರ್ಬ ಕೃತಿಗಳಿಗೆ ಇಳಿಸ ಸ ದಾಗಿದೆ. ಹಳದಿ ಮತ್ತು ಹಸಿರು-- ನಿಮಗೆ ಪಿ ಪ್ರಿಯ ವಾಗಿದ್ದರೆ ನಿಮ್ಮ ಅಭಿಪ್ರಾಯಗಳು ನ್ಶಾ ಜು ಗಿರುತ್ತವೆ. ನಿಮ್ಮ್ಮ ಲ ಬ್‌ ಜಾ ನವಿರು ಇ ತ್ತದೆ. ನಿಮ್ಮ 66] ವ್ಯವಹಾರದಲ್ಲಿ ಸಫಲವಾಗಬೇಕೆಂದು ನೀವು ಬಯಸುವಿಶಿ. ನಿಮ್ಮ ಉತ್ಸಾಹ ಕೆಲ'ಸಲ ಬೇಗನೆ ತಣ್ಣ ಗಾಗು ವ್ರದು. ಕೆಲ ಸಲ ನಿಮ್ಮ ಕೋಪಪ ಪ್ರಖರವಾಗು ವುದು. ನಿಮಗೆ ಪ್ರೋತ್ಸಾಹನ ಕೆ ,ವಾಗಿರು ತ್ತದೆ. 3 ಆ.೬೨ ೪ ಬ ಳ್ಳ 1 (ಯ ಟ್ಟು 1988 36254 ಷ್‌ ಎ£ ಲು ` ಗ 1 0 ಶ್ರ ೧ ದು ಅನಲ೦ದಿಸುತ್ತಾರೆ ಬ್ರೂ ಬಾಂಡ" ಇಂಡಿಯಾ ಪ್ರೈವೇಟ್‌ ಲಿನಿಟಿಡ್‌ ಶ[ಸಾಸ್ನುತೆ ಚೈ ಟಾ? (4) ರ್‌ ೪ ಮತ್ತು ಉತ್ತಮ ಷೂೋಾಚಾ ಹುಡಿ ತಾಜಿ ಜಟಾ ಜೀ ..ಲೋ ವೆಂಕಟರಮಣಾ ಲೋ ನೆಂಕಟರಮಣಾ? ಎಂಬ ಕೂಗು ಹೊರ ಜೀದಿಯಿಂದ ಬಂದುದನ್ನು ಕೇಳಿ ಸುತ್ತಮುತ್ತಲಿನ ಜನ ರಸ್ತೆಗೆ ಬಂದು ನೋಡುವಷ್ಟರಲ್ಲಿ, ಕೂಗಿ ದವರು ಯಾರೆಂದು ತಿಳಿಯಲಿಲ್ಲ. ಆದರೆ ಹಿಂದಿರುಗುವಷ್ಟರಲ್ಲಿ ಮತ್ತೆ ಕೂಗು; ಮತ್ತೆ ಜನ ಹಿಂದಿರುಗಿತು ಆತುರದಿಂದ. ಅಷ್ಟರಲ್ಲಿಯೇ ಧ್ವನಿ ಮಸುಕಾಗಿತ್ತು. ಹೀಗೆ ನಾಲ್ಕೆಂಟು ಸಲ ನಡೆದಿರಬೇಕು. ಕಡೆಗೆ--ಕನ್ನಡ ಶಾಲೆಯ ಶಿಕ್ಷಕರಾದ-- ಶಾಮಶಾಸ್ತ್ರಿಗಳು ಸೈಕಲ್‌ ಮೇಲಿಂದ ಬರು ತ್ತಿದ್ದುದು ಕಂಡಿತು! ಅವರೇ ಮಗ ವೆಂಕಟರಮಣನನ್ನು ಕೂಗುತ್ತ ಕೂಗುತ್ತ ಮೊದಲಿನಂತೆ ಹಾಗೇ ಮುಂದೆ ಸೈಕಲ್‌ ಓಡಿಸಿದರು. ಹೀಗೇಕೆ ಎಂದು ಜನಕ್ಕೆ ದಿಗಿಲಾಯಿತು. ಹೋಗಿ ಮನೆಯ ಹಿಂಬದಿ ಅಂಗಳದಲ್ಲಿ ಏನೋ ಕೆಲಸದ ಲ್ಲಿದ್ದ ಮಗ- ನೆಂಕಟರಮಣನನ್ನು ಕರೆ ತಂದರು. ಶಾಸ್ತ್ರಿಗಳ ಸೈಕಲ್‌ ಸವಾರಿ ಮತ್ತೆ ಬಂತು. ಮಗನನ್ನು ಕಂಡು ದಿಗಿಲಿ ನಲ್ಲಿಯೇ “ಲೋ ವೆಂಕಟರಮಣ, ಆಕಳು ನಿಂತಿದೆಯೋ...,.? ಎಂದು ಕೂಗಿದರು. ಮಗ ಓಡುತ್ತ ಹೋಗಿ ಸೈಕಲ್ಲನ್ನು ಹಿಡಿದ. ಅದು ಅಡ್ಡ ಬಿದ್ದಾಗ ಪ್ರಯಾಸ ಪಟ್ಟು ಶಾಸ್ತ್ರಿಗಳು ಇಳಿದರು, ತೇಕುತ್ತಾ ಸ ಮನೆಯೊಳಗೆ ಹೋದರು. ಏನೆಂದು. ಕೇಳಿದಾಗ ವೆಂಕಟರಮಣ ತ ಮ್ಮ್ಮ ಆದು ಹೇಳೆ ನಗೆ ತಡೆಯದೇ ಹೇಳಿದ: ದೂರದ ಶಾಲೆಗೆ ವರ್ಗವಾದಾಗಿನಿಂದ ಅವನ ತಂದೆ ಸೈಕಲ್‌ ತೆಗೆದುಕೊಂಡಿದ್ದರು. ಅವರಿಗೆ ಸೈಕಲ್‌ ಹತ್ತಲೂ ಮರಳಿದಾಗ ಇಳಿ ಯಲೂ ಮನೆಯ ಮುಂದಿನ ದೀಪದ ಕಂಬವೇ ಆಧಾರ. ಹತ್ತುವಾಗ ಅದರ ಆಧಾರದಿಂದ ಹತ್ತುತ್ತಿದ್ದರು. ಇಳಿಯ ಬೇಕಾದರೆ ಕಂಬಕ್ಕೆ ತೆಕ್ಕೆ ಬಿದ್ದು ಇಳಿ ಯುತ್ತಿದ್ದರು. ಇಂದು ಅವರು ಮರಳಿ ದಾಗ ಒಂದು ಆಕಳು ಆ ಕಂಬಕ್ಕೆ ಒರಗಿ ಕೊಂಡು ನಿಂತುಜಿಟ್ಟತ್ತು. ಹೇಗೆ ಇಳಿ ಯುವುದೆಂದು ದಿಗಿಲಾಗಿ ಮಗನನ್ನು ಕೂಗುತ್ತ ಓಣಿಯನ್ನು ಸುತ್ತು ಸುತ್ತು ಹಾಕಜೀಕಾಯಿತು. ನೀವು ನನ್ನನ್ನು ಬೇಗ ಕರೆಯದಿದ್ದರೆ ಅವರು ಇನ್ನೂ ಎಷ್ಟು. ಸುತಿ್ತ್ತಿಗಳನ್ನು.. ಹಾಕಜೀಕಾ ಗಿತ್ತೋ ಏನೋ....* ಎಂದು ವೆಂಕಟ ರಮಣ ಮುಗಿಸಿದ, ೨_ನಾ. ದೇಸಾ೦ಿ? ಜಾರಿ ಉಯಿಸನ “ಹಾಲಿವುಡ್‌ ಆರ್‌ ಬರ್ಸ್‌? ಚಿತ್ರ ನೋಡಲು ಬುಕಿಂಗ್‌ ಆಫೀಸ್‌ ಎದುರು ಜನ ಕಿಕ್ಕಿರಿದಿತ್ತು. ಹೇಗೋ ಒಂದು ಬಕೆಟ್‌ ದೊರಕಿಸಿ ಕೋಡು ಒಳಹೊಕ್ಕೆ. ಎಲ್ಲರೂ ಅಭಿನಯ ವನ್ನು ನೋಡುತ್ತ ನಿಮಿಷ ನಿಮಿಷ ಕ್ರ ನಗುತ್ತಿದ್ದರು. ನನಗಂತೂ ಮೈಮೇಲಿನ ಅರಿವೇ ಉಳಿಯಲಿಲ್ಲ. ಬಿದ್ದು ಬಿದ್ದು ನಗುತ್ತಿ ದ್ದೆ, ಎದ್ದು ಹಾರುತ್ತಿದ್ದೆ. ಎಷ್ಟೋ ೫೫ ಸ್ಪರ ಕಸ್ತೂರಿ, ಮಾರ್ಚ್‌ ೧೯೬೧ ಸಲ ಪಕ್ಕದವರು ಹಡಿದು ನನ್ನನ್ನು ಕೆಳಗೆ ಕೂಡ್ರಿಸಬೇಕಾಗುತ್ತಿತ್ತು. ಇಂಟಬಿರ್‌ವಲ್ಲಿನ ಸಮಯದಲ್ಲಿ ಹೊರ ಬಂದು ಜೇಬಿನಲ್ಲಿ ಕೈಹಾಕಿದಾಗಲೆ ನನಗೆ ಗೊತ್ತಾದ್ದು, ನನ್ನ ಉತ್ಸಾಹಕ್ಕೆ ತೆರಬೇ ಕಾದ ಬೆಲೆ ತಿಳಿದದ್ದು. ಉತ್ಸಾಹದ ಆತಿ ಕೇಕದಲ್ಲಿ ನಾನು ಬಕೆಬ್‌ ಎಂದು ಬಗೆದು ಹರಿದು ಹಾಕಿದ್ದು ನನ್ನ ಹತ್ತಿರ ಇದ್ದ ರೂ.೫ ನೋಟನ್ನು. ೨. ಜನಾರ್ದನ ಕಟ್ಟಿ ಸೇಟಿಗೆ ಹೊರಟಿದ್ದ ನಾವು ಹಿಂದಿರು ಗುವ ವೇಳೆಗೆ ಆಗಲೇ ಕತ್ತಲಾಗತೊಡ ಗಿತ್ತು. ಅವಸರದಿಂದ ನಾನು ಬೇಗ ಬೇಗ ಹೆಜ್ಜೆ ಹಾಕತೊಡಗಿದ್ದೆ; ನನ್ನ ಹಿಂದೆ ಹತ್ತು ಮಾರು ದೂರದಲ್ಲಿ ನನ್ನ ಯಜ ಮಾನರು ನನ್ನನ್ನನುಸರಿಸಿ ಬರುತ್ತಿದ್ದರು. ಎದುರು ಬದಿಯ ಘುಟ್‌ಪಾತ್‌ ಮೇಲೆ, ಮೃ ಧ್ವವಯಸ್ಸಿನ ಗೃಹಸ್ಥ ರೊಬ್ಬರು ನಮ್ಮ ದಾರಿಯಲ್ಲೇ ನಡೆದು ಬರುತ್ತಿದ್ದರು. ಜಗೆಯೇ ಸುಮಾರು ಕಾಲು ಘಂಟಿ ಕಳೆ ದಿರಬಹುದು; ಆ ಗೃಹಸ್ಸರು, ತಟ್ಟನೆ ನಮ್ಮ ಕಡೆಯ ಫುರ್ಟ್‌ಪಾತಿಗೆ ತ ನನ ಯಜವರಾನರನ್ನುದ್ದೇಶಿಸಿ, “ನೋಡಿ, ನೀವು ಸಂಭಾವಿತ ಗೃಹಸ್ಥ ರಂತೆ ಕಾಣು ತ್ತ್ವೀರಿ. ಅದರೂ ಜ್ಯ ಈಗ ಕಾಲುಘಂಟಿ ಯಿಂದ ನೋಡುತ್ತಲೇ ಇದ್ದೇನೆ. ನೀವು ಈ ತರುಣಿಯನ್ನೇ ಒಂಬಾಲಿಸಿಕೊಂಡು ಬರುತ್ತಿದ್ದಿ ಲ್ಲಾ, ಈ ತರದ ನಡವಳಿಕೆ ನಿಮ್ಮಂತಹ ನಿದ್ಯಾ ವಂತರಿಗೆ ಯೋಗ್ಯ ವೇ??? ಎಂದರು. ಆದು ನನ್ನ ಪತಿಯೇ ಎಂದು ತಿಳಿದಾಗ ಆವ: ಸಂಗಿ ತಜಿ ಶ್ಬ್ರಿಬ್ಬಾದರು. ಆದರೆ ನನ್ನ ಯಜಮಾನರು “ಮಾತ್ರ ಅನಂತರ ಒಂದೆ ಜೀಳಲಿಲ್ಲ. _. ಸಿ. ಮಾಲಿನಿ ವಾಮನರಾವ* ದೀಪಾವಳಿಗೆಂದು ನನ್ನ ತಂಗಿ, ಭಾವ ಇಬ್ಬ ರೂ ಹುಬ್ಬಳ್ಳಿಯಿಂದ ಬಂದಿದ್ದರು. ಸದು ವಾ ಸಾರಕ್ಕೆಂದು ಸೇಟಿಗೆ ಹೋಗಿ, ಸ್ವಲ್ಪ ವ್ಯಾ ಪಾರಮಾಡಿ ಉಳಿದ ಇನ್ನೂರು ರೂಪಾಯಿ ಚಿಲ್ಲರೆ ಗುಂಪಿ ನಲ್ಲೆಲ್ಲೊ ಕಳೆದುಕೊಂಡು ಬಂದಿದ್ದರು. ಹುಡುಕಿ ಹುಡುಕಿ ಸಾಕಾಗಿ ಮುಖ ಕೆಂಪ ಗಾಗಿತ್ತಲ್ಲದೇ ಕಳೆಗುಂದಿತ್ತು. ನಾಲ್ಕಾರು ದಿವಸಗಳ ನಂತರ, ನಿಷಯ ಸ್ವಲ್ಪ ಮರೆ : ಯುತ್ತಾ ಬಂದಿದ್ದಾಗ ಒಂದು ದಿನ ತಂಗಿಯ ಹೆಸರಿಗೆ ರಿಜಿಸ್ಟರ್‌ ಭಾಂಗಿ ಯೊಂದು ಬಂತು. ಕುತೂಹಲದಿಂದಲೇ ಒಡೆದು ನೋಡಿದಾಗ ಅದರಲ್ಲಿ ತಂಗಿಯ ವ್ಯಾನಿಟಿ ಬ್ಯಾಗು ಇತ್ತಲ್ಲದೇ ಕಳೆದು ಹೋದದ್ದೆಲ್ಲಾ ಕ್ರಮವಾಗಿತ್ತು. ಅದ ರೊಡನೆ, 4ಆಪರಿಚಿತ ಸೋದರಿಗೆ.- « ನನ್ನ ಪ್ರಿಯಕರ ಇದನ್ನು ತಂದು ಕೊಟ್ಟಾಗ ಇದರಲ್ಲಿರುವ ರಸೀತಿಗಳನ್ನು ನೋಡಿ ಹೊಸದಾಗಿ ತಾಯಿಯಾಗಬಹು ದಾದ ನಿಮಗೆ ತೊಂದರೆಯುಂಂಖಾಗದಿರ ಲೆಂದು ಹಿಂತಿರುಗಿಸಿರುವೆ. ಇದು ಕಳೆದು ಹೋದುದರಿಂದ ನಿಮಗೆ ಹೆಚ್ಚು ತೊಂದರೆ ಯಾಗಿಲ್ಲದಿದ್ದರೆ ತುಂಬಿದ ಹೃದಯ ದೊಡನೆ ಕೆಳಗೆ ಕೊಟ್ಟರುವ ಅನಾಥ ಶಿಶುವಿಹಾರಕ್ಕೆ ಕಳುಸಹಿಜಿಡಿರಿ. ಇತಿ “ತಾಯ್ತನದ ರುಚಿಕಾಣಿದ ಸೋದರಿ.? ಎಂಬ ಪತ್ರದೊಡನೆ ಅನಾಥ ಶಿಶು ನಿಹಾರವೊಂದರನಿಳಾಸವನ್ನೂ ಬರೆದಿತ್ತು. __. ನಾ, ಗೋವಿಂದರಾಯ ಎಲವ /೨-. ಬ್ರಿ ಟಿಶರೂ ಹೆದರಿದರೂ ಅಂದಮಾನದ ಜನ ಹೆದರಲಿಲ್ಲ ಬಿಟಿಶರು ಅಂದಮಾನವನ್ನು 1೫೬. ಇಸವಿ ಪ್ರಾರಂಭವಾಗಿತ್ತು. ಭಾರತ ದಲ್ಲಿ ಚಲೇಜಾವ್‌ ಚಳವಳಿ ಭರದಿಂದ ಸಾಗಿತ್ತು. ಅದರ ಸೆಲವು ಅಲೆಗಳು ಅಂದ ಮಾನದ ವರೆಗೂ ತಲುಪಿದ್ದವು. ಅಲ್ಲಿಯ ನಿವಾಸಿಗಳು ಬ್ರಿಟಿಶ ಸರಕಾರವನ್ನು ಭಕ್ತಿ ವಿಶ್ವಾಸಗಳಿಂದ ನೋಡುವುದನ್ನು ಕಡಿಮೆ ಮಾಡಿದ್ದರು ಅಷ್ಟರಲ್ಲಿ ಜಪಾನೀಯರು ಭಾರತ ದತ್ತ ಭರದಿಂದ ಸಾ! ಬರತೊಡಗಿದ್ದಾಕೆ ಎಂಬ ಸುದ್ದಿ ಬಂತು. ಮೊದಮೊದಲು ಈ ॥ ಗ್ಗೆ ಮನೆ ಜರು ಬಿಟ್ಟೋಡಿದಾಗ ಸಾವಿತ್ರಿದೇವಿ ನಿಗಮ ಚರ್ಚೆ ಮನೆಯಿಂದ ಓಣಿಗೆ: ಓಣಿಯಿಂದ ಪೇಟಿಗೆ ಪೇಟೆಯಿಂದ ಕಚೇರಿಗಳ ವರೆಗೂ ಹಬ್ಬಿತು. ಏನಾದೀತೆಂದು ಯಾರಿಗೂ ತಿಳಿದಿರಲಿಲ್ಲ. ಸ ಇ ಶೆ ಆದರೂ ಎಲ್ಲರ ಭಾವನೆಗಳು ಮಾತ್ರ ಉ 7 (ೆ ಕ್ಕ ದ್‌ ಬ, ತ್ನು ತ! 1 ವಾಗಿದ್ದುವು. ಬುದ್ದಿ ವಂತರಾದ ಅಧಿಕಾರಿಗಳು ಹಾಗೂ ಮುಂದಾಲೋಚನೆ ಮಾಡುವ ಕೂಲಿ ಕಾರರು ಏನಾದರೂ ನೆವ ಹೂಡಿ ಭಾರತಕ್ಕೆ ಬರುವ ವಿಚಾರದಲ್ಲಿ ತೊಡಗಿದರು. ಇಡೀ ದ್ವೀಪವೇ ನಿರ್ಜನವಾಗುವುದೇನೊ ಎನಿಸಿತ್ತು. ಜು ಕಸ್ತೂರಿ, ಮಾರ್ಚ್‌ ೧೯೬೧ ಆದರೆ ಸರಕಾರ ಮಾತ್ರ, ಹಾಗಾಗಬಾರದೆಂದು ಸಾಧ್ಯವಿದ್ದುದನ್ನೆಲ್ಲ ಮಾಡತೊಡಗಿತ್ತು. ಅಧಿ ಕಾರಿಗಳನ್ನೂ ಕೂಲಿಕಾರರನ ನ್ನೂ ಒಯ್ಯುತ್ತಿದ್ದ ಹಡಗುಗಳು. ಮರಳಿ ಬಜ್ಪ ಸಕ್ಕರೆ, ಅನ್ನ ಡಿಜೆಲ್‌ ಎಣ್ಣೆ ಮತ್ತು ಪೆಟ್ರೋಲ್‌ ತರುತ್ತಿ ದ್ಡವು ಮತ್ತು ಅಂದಮಾನ ಬಿಟ್ಟು 1 ಜನರ ಬಗ್ಗೆ ಸಂಡೇಹ ತಾಳುತ್ತಿ ದ್ದೆ ವರ. ಶಂಕೆ ಕು ಶಂಕೆಗಳಿಗೆ ಸಮಾಧಾನ ಹೇಳುತ್ತಿದ್ದವು. ಒಂದು ದಿನ ಜಪಾನೀಯರ ವಿಮಾನಗಳು ಅಂದಮಾನದಲ್ಲಿದ್ದ ಬಿಳಿಯರ ಸೈನ್ಯ ಠಾಣೆಯ ಮೇಲೆ. ಬಾಂಬಿನ ಸುರಿಮಳೆ ಮಾಡತೊಡಗಿ ದವು. ಒಬ್ಬ ಬ್ರಿಟಿಶ್‌ ಸಿಪಾಯಿ ಜಪಾನೀಯರ ವಿಮಾನವನ್ನು ಕೆಳಗೆ ಉರುಳಿಸೆಲೆಂದು ಗುಂಡು ಹಾರಿಸಿದ. ಆ ದಿನದಿಂದ ಬ್ರಿಟಿಶ ಅಧಿಕಾರಿಗಳ ಧೈರ್ಯವೇ 0 ಕೋಡುತು. ಇದರಿಂದ ಅಂದಮಾನದ ನಿವಾಸಿಗಳು ಸಂಶಟಿವು ಬಂದೇ ಬಿಟ್ಟಿತೆಂದು ನಂಬಿಕೊಂಡು ಹೌಹಾರಿದರು. ಜನರ ಭೀತಿ ಎಷ್ಟೊಂದು ಹೆಚ್ಚಿ ತೆಂದರೆ ಅವರು ಬ್ರಿಟಿಶ ಅಧಿಕಾರಿ ಕಾಣಿಸುವುದೇ ತಡ, ಅವನನ್ನು ತಡೆದು, “ ಇನ್ನೇನು ಆಗುವುದು? . ಜಪಾನೀಯರು ಎಲ್ಲಿಯ ವರೆಗೆ ಬಂದಿದ್ದಾರೆ?” ಏಂದು ಕೇಳತೊಡಗಿದರು. ವನ-ವಿಭಾರದ ಕ್ಯಾಂಪುಗಳು, “ ಜನರು ಬಂಡಾಯವೆಬ್ಬಿಸುವ ಸಿದ್ಧತೆಯಲ್ಲಿ ಇದ್ದಂತೆ ತೋರುತ್ತದೆ. ಎಷ್ಟೋ ಜನರು . ಬಂದೂಕುಗಳನ್ನು ;ಕಳವೆ ಮಾಡಿ ಕೊಂಡು ಪಲಾಯನ ಮಾಡುತ್ತಿದ್ದಾರೆ” ಎಂದು ಸುದ್ದಿಗಳನ್ನು ತಿಳಿಸ ತೊಡಗಿದವು. ಸಂತೆ ಪೇಟಿ ಗಳಲ್ಲಿ ಜನರು ಒಟ್ಟು ಗೂಡತೊಡಗಿದರು. ಅಲಲ್ಲಿ ಹೊಡೆದಾಟ 011 ಆಗತೊಡಗಿದವು. ಒಂದು ಸಣ್ಣ ಮಾತಿಗಾಗಿ ಒಬ್ಬ ಬ್ರಹ್ಮೀ ಮನುಷ್ಯ ಇನ್ನೊ ಬ್ಬ ಬ್ರಹ್ಮಿ! ಮನುಷ್ಯನನ್ನು ಹಗಲು ಹೊತ್ತಿ ನ್ಗ ತುಂಬಿದ ರಸ್ತೆಯಲ್ಲಿ ಕತ್ತಿ ಯಿಂದ ಇರಿದು ಕೊಂದ. ಹಾಗೂ ಆ ಬಿಚ್ಚುಗತ್ತಿ ಯನ್ನು ಹಿಡಿದುಕೊಂಡು ' ಏನೂ ಆಗದಶರಂತೆ ನಿದಾನವಾಗಿ ರಸ್ತೆಯಲ್ಲಿ ಸಾಗಿಹೋದ. ಪೋಲೀ ಸರು, ನಾಗರಿಕರು -ಯಾರೂ ಅವನನ್ನು ತಡೆ ಯಲು ಮುಂದೆ ಬರಲಿಲ್ಲ. ಚಿಕ್ಕ ಪುಟ್ಟಿ ಸಂಗತಿ ಗಳಿಂದಲೂ ಕಳವು ದಶೋಡೆ ಹೊಡೆದಾಟಗಳು ಆಗತೊಡಗಿದವು. ದ್ವೀಪವನ್ನು ಬರಿದು ಮಾಡ ಬೇಕೆಂಬ ಆಜ್ಞೆ ಹೊರಡಿಸುವುದೊಂದು ಉಳಿ ದಿತ್ತು. ಬೆಳಗಾಗಿತ್ತು. ಬಾರಾಟೊಂಗ್‌ ದ್ವೀಪದಲ್ಲಿ ಬಂದು ನೌಕೆ ಬಂದು ನಿಂತಿತು. ವನವಿಭಾಗದ : ಭಾರತೀಯ ಅಧಿಕಾರಿಯೊಬ್ಬನು ಅಂದಮಾನದ ಒಬ್ಬ ಅಧಿಕಾರಿಗೆ ಹೇಳಿದ; “ ಶಿಬಿರದಲ್ಲಿರುವ ಕೂಲಿಗಳನ್ನು ಕರೆಸಿಕೊ. ಎಲ್ಲರಿಗೂ ಕೆಲಸ ಕೊಡುವ ಹೊಣೆ ಇನ್ನು ನಿನ್ನದಾಗಿದೆ. ನೀವೆಲ್ಲಿ ಹೋಗುತ್ತೀರಿ?” ಆಶ್ಚರ್ಯದಿಂದ ಅಂದಮಾನಿ ಕೇಳಿದ. “ನಾನು ಹೊರಟಿದ್ದೇನೆ. ಒಂದು ಮೋಟರ್‌ ಬೋಟನ್ನು ಕಳಿಸುತ್ತೇನೆ. ನೀನು ಅದರೊಳಗೆ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದು ಬಿಡು” ಎಂದು ಉತ್ತರ ಬಂತು. ಆದಕೆ ಅಂದಮಾನಿ ಇಷ್ಟಕ್ಕೆ ತಡೆಯದೆ, “ ಇವ್ಯಾಕ್ಕುಯೇಶನ್‌ ( ದ್ವೀಪವನ್ನು ಬರಿದು ಮಾಡುವ ಕೆಲಸ) ಸುರುವಾಗಿದೆಯೆ ?” ಎಂದು ಕೇಳಿಬಿಟ್ಟಿ. " ಅದನ್ನೆಲ್ಲ ನೀನು ಕೇಳುತ್ತ ವೇಳೆಗಳೆಯ ಬೀಡ. ನಿನಗೊಂದು ಕಾಗದ ಬರಬಹುದು. ಅದರಿಂದ ಎಲ್ಲವೂ ವಿದಿತವಾಗುವುದು. * “ ನಾನೇನು ಹೆದರುವುದಿಲ್ಲ. ಅಷ್ಟು ಕೆಚ್ಚು ಇದ್ದ ವನಿದ್ದೇನೆ. ವಿಷಯ ಏನೆಂಬುದನ್ನು ನೀವು ನಿಶ್ಚಿಂತೆಯಿಂದ ಹೇಳಿರಿ.” “ ನಿನ್ನ ಧೈರ್ಯಕ್ಕೆ ಮೆಚ್ಚಿದೆ. ಆದಕೆ ಏನೂ ಮಾತಾಡಬಾರದಾಗಿ ಆಜ್ಞೆಯಾಗಿದೆ. ಅಚ್ಛಾ, ಬರುವೆ. :ಉಪಜೀವಿಕೆಗೆ ರೇಶನ್‌ ಸಾಕಷ್ಟು ಇದೆಯಲ್ಲವೆ? ' 4 ಛಡೆ, ಮೋಟರ್‌ ಬೋಟ್‌ ಬಿಡಲು ಒಂದೆರಡು _' ಫಿಮಿಷ ವೇಳೆ ಇರಬೇಕು, ಅಷ್ಟರಲ್ಲಿ ಇಬ್ಬರು _ ಕೊಲಿಗಳು ಓಡುತ್ತ ಬಂದರು. “ ಸಂತೆಯಲ್ಲಿ .. ಅಂಗಡಿಗಳನ್ನು ಲೂಟಿಮಾಡಿ ಅವರು ಇತ್ತ _. ಬರುತ್ತಿದ್ದಾರೆ” ಎಂದು ತೇಕುತ್ತಾ ಹೇಳಿದರು. 1... *ಹೆದರಬೇಡಿರಿ, ನೀವೆಲ್ಸಿರೂ ಒಟ್ಟಾಗಿರಿ. .. ಓಬ್ಬ ಸಮೀಪದ ಕ್ಯಾಂಪುಗಳಿಗೆ ಹೋಗಿ, ಈಗಲೆ 1. ಹಾಜರಿ ಇದೆ. : ಎಲ್ಲರೂ ಬರಬೇಕೆಂದು ಹೇಳಿ ಬನ್ನಿರಿ ಎಂದು ಅಧಿಕಾರಿ ನುಡಿದ. ಮೋಟರ್‌ .' ಭೋಟ್‌ ಹೋಯಿತು. ಬಂಡುಗಾರರು ಬಂದರೆಂದರೆ ಅವರನ್ನು ಎದುರಿಸುವುದು ಹೇಗೆ, ಯಾರು ಯಾರು ಎಲ್ಲಿ ಎಲ್ಲಿ ಅಡಗಿಕೊಂಡಿರಬೇಕು, ಯಾರು ಗುಂಡು ಹಾರಿಸಬೇಕು- - ಇತ್ಯಾದಿ ಎಲ್ಲ ಸಂಗತಿಗಳ ನಿಶ್ಚಯ ಸಂಜೆಗೆ ಆಯಿತು. ಕಾವಲು ನಡೆ ಯಿತು. ಮಧ್ಯರಾತ್ರಿ ಮೀರಿದ ಮೇಲೆ ಎಲ್ಲರೂ ನಿದ್ದೆಯಿಂದ ತೂಕಡಿಸತೊಡಗಿದರು. ಆಗ ಅಧಿ , ತಾರಿ "ನಿಮಗೆ ನಿದ್ದೆ ಬಂದಿದ್ದರೆ ನೀವು ಮಲ ಗಿರಿ. ನನ್ನ ಅಣ್ಣನ ಮಗ ಶೂರನೂ ಧೀರನೂ ಇದ್ದಾನೆ. ಆತ ಬೆಳಗಿನ ವರೆಗೆ ಕಾವಲು ಮಾಡುತ್ತಾನೆ. ದಾಳಿಯಾಗುವುದಿದ್ದರೆ ಬೆಳಿಗ್ಗೇ ' ' ಆಗಬಹುದು” ಎಂದು ಹೇಳಿದ. .. ಜೆಳಗಾಯಿತು. ಮಧ್ಯಾಹ್ನವಾಯಿತು. ಅಪ- '' ರಾಹ್ನವೂ ಆಯಿತು. ಆದರೆ ಬಂಡುಗಾರರು ಬರಲಿಲ್ಲ. ಅಥವಾ ಭಾರತೀಯ ಅಧಿಕಾರಿ ಚಿಗಪ್ಪಾ ಹೇಳಿ ಹೋದಂತೆ ಯಾವ ಮೋಟರ್‌ ಬೋಟಗಳೂ ಬರಲಿಲ್ಲ. ಸಂಜೆಗೆ ಇಬ್ಬ ರು "ಅಂಗಡಿಕಾರರು ಅಳುತ್ತ ಒದರುತ್ತ ಕ್ಕೆ " ಬಂಡುಗಾರರು ನಮ್ಮ ಅಂಗಡಿಗಳನ್ನು ಲೂಟಿ ಮಾಡಿಬಿಟ್ಟಿದ್ದಾರೆ. 3೫ ' ಜನರು ಈಗ ಸರಕಾರಿ ಖಜಾನೆಯನ್ನು" ಲೂಟಿ ಈ ಮಾಡಲು ಬರುತ್ತಿದ್ದಾರೆ” ಎಂದು ಹೇಳಿದರು. ೨ 1 ಈ ಮಾತು ನಡೆದಿಕುವಾಗಲೇ ಎರಡು ಮೋ- ಟರ್‌ ಬೋಟಗಳು ಬರುತ್ತಿರುವುದು ಕಾಣಿಸಿತು. ಜ್ರಿಟಿಶರು ಅಂದಮಾನವನ್ನು ಜಿಟ್ಟೋಡಿದಾಗ ೫೯ ನಾವೆಗಳು ಬರುತ್ತಲೇ ಜನರು ಅವುಗಳಲ್ಲಿ ಹೋಗಿ. ಕೂತರು. ಅವು ಹೊರಟಿವು. ಹತ್ತು ಮಿನಿಟುಗಳಾದ : ಮೇಲೆ ಒಂದು ನಾವೆ ಕಡ ಲಿಕ್ಕೆ ಪ್ರಾರಂಭಿಸಿತು. ೨೦-೨೫ ಮಿನಿಟಿಗೊಮ್ಮೆ ನಿಂತುಬಿಡುತ್ತಿತ್ತು. ಮತ್ತೆ ಸುರುವಾಗುತ್ತಿತ್ತು. ಕೊನೆಗೆ ರಾತ್ರಿ ಬಂಡುಗಾರರ ಕ್ಸ ಗೆಸಿಕ್ಕು ಪ್ರಾಣ ಸಳೆದುಕೊಳು ಶವುದಕ್ಕಿಂತ ಬಳಗು ವಕೆಗೆ ಎಲ್ಲಿಯಾದರೂ ಮತಿಯಲ್ಲಿ ಅಡಗಲು ಆಸರೆ ಹುಡುಕಜೇಕೆಂ ಧುಳೊಂಡು ವಿಚಾರಿಸಿದರು. ಇಂಗ್ರೇಜರು ಬಿಟ್ಟುಹೋಗಿದ್ದರಿಂದ ಬರಿದಾಗಿದ್ದ ಒಂದು ಕ್ಯಾಂಪಿನಲ್ಲಿ ರಾತ್ರಿಯನ್ನು ಕಳೆಯ ಬೇಕೆಂದು ಕೊನೆಗೆ ನಿರ್ಣಯಿಸಿದರು. ಬೆಳಗಾಗುವಷ್ಟೊತ್ತಿಗೆ ಆ ಕ್ಯಾಂಪಿನತ್ತ ಇನ್ನೊಂದು ನಾವೆ ಬರುತ್ತಿರುವುದು ಕಾಣಿಸಿತು. ಮತ್ತೆ ಜನರು. ಗಾಬರಿಗೊಂಡು ಚೆಲ್ಲಾ ಏಲ್ಲಿ ಯಾಗತೊಡಗಿದರು. ವ್ಯಾಪಾರಿಗಳಿಬ್ಬರ ಕಷ್ಟ ವಂತೂ ಹೇಳತೀರದು. ಹೆಣ್ಣು ಮಕ್ಕಳು ಅಳು ವುದನ್ನು ಕಂಡು ಚಿಕ್ಕಮಕ್ಕಳು ಅಳಲಾರಂಭಿಸಿ ದವು. ವನ-ವಿಭಾಗದ ಅಧಿಕಾರಿ ಎಲ್ಲರಿಗೂ ಧೈರ್ಯ ಹೇಳುತ್ತಿದ್ದ. * ಹೆಚ್ಚು ಹೆದರಿಕೊಳ್ಳು ವವರು ಅರಣ್ಯದಲ್ಲಿ ಮರೆಯಾಗಿರಿ” ಎಂದು ಹೇಳಿದ. ಮತ್ತು “ ಬಂಡುಗಾರರನ್ನು ಎದುರಿ ಸುವ ವೀರ ಯಾರಾದರೂ ಇದ್ದಕೆ ಮುಂದೆ ಬನ್ನಿರಿ" ಎಂದ... ಜೋಗೇನ್‌ ಎಂಬ ತರುಣ ಮುಂಜಿ ಬಂದ. ನಾವೆ ಸಮೀಪಿಸುತ್ತಿದ್ದಂತೆ ಕ್ಯಾಂಪಿನೊಳಗಿನ ಜನರ ಧೈರ್ಯ ಡೋಲಾಯ ಮಾನವಾಗಿತ್ತು. ನಾವೆ ಬಂ ತ ` ರ ಹತ್ತಿ ರಕ್ಕೆ ಬಂದಾಗ ಅವರ ಹತ್ತಿರ ಒಂದೂ ಜಡ ಇಲ್ಲೆಂದು ತಿಳಿಯಿತು. ಅವರ ಕಡೆಗೂ ಬಂದೂಕುಗಳಿರಬೇಕೆಂದು ಹೆದರಿ ಈ ವಕಿಗೆ ತರ್ಕವಿತರ್ಕ ಮಾಡು ಶ್ರಿದ್ವ ಅಧಿಕಾರಿ ಈಗ ಒದರಿ ಕೂಗಿದ: " ಮಾಗೀಜ, [ ಬಂಡುಗಾರ ಮುಂದಾಳಿನ. ಹೆಸರು ] . ಏನು ಆಟ ಹೂಡಿದ್ದ? ನ ಕ್‌ ಹೊಸದಾದ, ಹ! ದ ದೃಷ್ಟಯಂದ ನೀಲರುಮಾಡಿದ ಸೆರೋಫೇನ್‌ 'ಪ್ಯಾತೆಟನಲ್ಲಿ ದೊರಯುತ್ತದೆ. 4 ಔಷಧಗಳಿಂದ ಕೂಡಿದ ಅನಾಸಿನ್‌ ಉತ್ತಮವಾಗಿದೆ ಅನಾಸಿನ್‌ - ಹೊಸ್ಕ ಸ ಸೀಲ"ಮಾಡಿದ ಸೆಲೋಫೇನ" ಪ್ಯಾಕೆಟನಲ್ಲಿ ದೊರೆಯುತ್ತನೆ. ಕ್ಚರರ ಸುರಕ್ಷಿತ ಔಷಧದಂತೆ ಆರೋಗ್ಯದ ದೃಷ್ಟಿಯಿಂದ ತೆ್‌ ನಾಲ್ಕು ಔಷಧಗಳಿಂದ ಕೂಡಿದ ನಾ ನ್‌? ನೋನನ್ನು ಸಂಪೂರ್ಣವಾಗಿ, ಅತಿ ಶೀಘ್ರವಾಗಿ ತಡಸ ಗೆ! ಅನಾಸಿನ (1) ತಲೆನೋವು, ಶೀತ, ಹಲ್ಲುನೋಪು ಮತ್ತು ಸ್ನಾ ಯುಗಳ ನೋವನ್ನು ಅಧಿಕ ಶೀಘ್ರವಾಗಿ ಉಪಶಮನಗೊಳಿಸುತ್ತದೆ; "2) ಗಾಬರಿಗೊಳಿಸುವ “ನರಗಳಿಗೆ ೨ಾಂತತೆಯನ್ಸೀಯು ತ್ತ ದ್ದ __ನೀವು ಸುಖವಾಗಿ, ಆರಾಮಡಿಂದಿರುವಂತೆ ಮಾಡುತ್ತದೆ; (3) ನಿರುತ್ಸಿಹವನ್ನು ಜೋಗ ಲಾಡಿಸುತ್ತ ದೆ; (4) ಜ್ವರವನ್ನು ಕಡಿಮೆಮಾಡುತ್ತದೆ. ನಾಲ್ಕು ಔಷಧಗಳಿಂದ, ಕೂ ರುವ ಅನಾಸಿನ್‌ ನೋವನ್ನು ಹೋಗಲಾಡಿಸಲು ಬಹಳ ಉತ್ತಮವಾಗಿದೆ. ಯಾವಾಗಲೂ ಮನೆಯಲ್ಲಿ "ಅನಾಸಿನ್‌' ಇಟ್ಟು ಕೊಳ್ಳಿರಿ. ಪಿಲ್ಲಂ"-ಸ್ರೂಫ" ೫ ತ್ಯಾ [8 ಭದ್ರವಾಗಿ ಮುಖಚ್ಚಲ್ಲ ಲ್ಪಟ್ಟಿ ಸೀಸೆಯಲ್ಲಿ 32 ಬಿಲ್ಲೆಗಳು ದೊರೆಯಲುಗುತ್ತವೆ ವ. ೫11... ರೇ: ೦೫೦೯೯೫೯೪ ಬ... ಹ 60. "2೩11475 17೧. ೪1, 72,41, ಬ್ರಿಟಶರು ಅಂದಮಾನವನ್ನು ಚಿಟ್ಟೋಡಿದಾಗ- ೬೧ “ಏನೂ ಇಲ್ಲ.. ನಾನಂತೂ ಈ ಪತ್ರ ಕೊಡ `ಗುರಿಯಾಗಬಾರದೆಂದು ಹೇಳತೊಡಗಿದರು. ಲಿಕ್ಕೆ ಬಂದಿದ್ದೆ ನ. | ಆರು ತಿಂಗಳ ವರೆಗೆ ಸಾಲುವಷ್ಟು ಅನ್ನಸಾಮಗ್ರಿ 2 ನೀನ್ಶುಪೇಟಿಯಲ್ಲಿ ಅಂಗಡಿಗಳನ್ನು ಲೂಟಿ , ಇದ್ದುದರಿಂದ ಅಲ್ಲಿಯೆ ಉಳಿಯಬೇಕೆಂದರು. ಮಾಡಲಿಲ್ಲವೆ? ' .. ಆದರೆ ತಾನು ಹೋಗಲೇಬೇಕೆಂದು. ಅಧಿಕಾರಿ | ಸರ್ವಥಾ ಸುಳ್ಳು. ನಾನೇ ನನ್ನ ಸಂಪತ್ತು ಉತ್ತರಿಸಿದ... ಸಂಜೆಗೆ ಇನ್ನೊಂದು -ನಾವೆ ಮತ್ತು ಹೆಂಡತಿ ಮತ ಕೃ ರಕ್ಷಣೆಗಾಗಿ ಅಡಗಿ ಬಂದಿತು. ಆತ ಬ್ಲೆಯರ್‌ಗೆ ಹೋದ. ಕೊಂಡು ತಿರುಗುತ್ತಿದ್ದೇನೆ”. ಎಂದು ಮಾಗೀ ಬ್ಲೆಯರ್‌ ತಕ್‌ ತಲುಪಿದಾಗ ಅಲ್ಲಿ ಹೇಳಿದ. ಹಿಂದಿನ. ದಿನವೇ. ಬ್ರಿಟಿಶರನ್ನೂ ಅಧಿಕಾರಿಗ ಸ ವ್ಯಾಪಾರಿಗಳನ್ನು ಕಠರೆಸಿದಾಗ ಅವರು ಹೇಳಿ ಳನ್ನೂ ಒಯ್ಯಲಿದ್ದ ಹ ಇನ ನ್ನೂ ಹೋಗಿಲ್ಲ 1 ದರು: " ಮಾಗ್ಗೀಜ ಹೊ ಎಲ್ಲರೂ 1 ತಿಳಿಯಿತು. ಎಲ್ಲವನ್ನೂ, ಹೊತ್ತು, 1. ಇವರ ಜನರೇ ಇದ್ದರು. '. ಮೇಲಾಗಿ ಅವರ ಒಯ್ಯವುದು ಸಾಧ್ಯವಲ್ಲ ದರಿಂದ ಮಹತ್ವದ ||. ಡೆಗೆ ಸರಕಾರ ಬಂದೂಕುಗಳೂ ಇದ್ದವು... ವಸ್ತುಗಳನ್ನು ಮಾತ್ರ, ಪ್ರತಿ: ಒಬ್ಬನು ತನ್ನೊಂ ಇದನ್ನು ಕೇಳಿ ಮೌಗೀಜಿ ಎಂದ. “ರಾಯಕೆ, ದಿಗೆ ತಕ್ಕೊಂಡು 'ಬಿಂದಿದ್ದನ ನು.:..'ಸಾಮಾತು ದ್ವೀಪವನ್ನು ಬರಿದು ಮಾಡುವ ಆಜ್ಞೆ ಹೊರಟಾಗಿ ಗಳನ್ನು ಹಥಗಿನಲ್ಲಿ ಹೇರಿ “ತಮಗೆ ನಿಲ್ಲಲಿಕ್ಕಾ ನಿಂದ ಏನೇನು ನಡೆದಿದೆಯೊ ದೇವರೇ ಬಲ್ಲ. ದರೂ ಸ ಸ್ಮಳ ಸಿಕ್ಕಿತೇ ಬಂ ದು ಎಲ್ಲರೂ ಯೋಚನೆ ಅನೇಕರು ಬಂದೂಕುಗಳನ್ನು ತೆಗೆದುಕೊಂಡು ಗೊಳಗಾಗಿದ್ದರು. ಆಗಲೇ ಹಡಗು ಹೊರಟಿತು. ಅಡವಿಗಳಲ್ಲಿ ಅಡಗಲಿಕ್ಕೆ ನಡೆದಿದ್ದಾರೆ. ಕೆಲವರು. ಕೆಲವರು ಬಂದರದೆಲ್ಲಿಯೆ ಉಳಿದುಕೊಂಡರು. ಮುಖ್ಯ ಟಷದತ್ತ ಹೋಗಬಯಸುತ್ತಾರೆ. ... ಪ್ರಿಯ ಜನರ ವಿಯೋಗದಿಂದ ಹಡಗಿನಲ್ಲಿ ಇಷ್ಟೇ ಅಲ್ಲ; ನನ್ನ ಜನರೇ ನನ್ನ ನ್ನು ಕೊಲ್ಲಲು ಇದ್ದ ವರೂ ಬಂದರದ ಮೇಲೆ ಉಳಿದವರ ಏಳಬಾರದೆಂದು ನಾನು ಇತ್ತ ಅಧಿ ಶೋಶಾಕುಲರಾಗಿದ್ದರು. ಪತ್ರ ವನ್ನು ಅಧಿಕಾರಿ ಓದಿದ. ಪತ್ರ ಇಷ್ಟರಲ್ಲಿ ಸರಕಾರಿ: ಸಂಗ ಗ್ರಹೆದೊಳಗಿನ ಬ್‌ ಜಕ್ಕ ಥ ಸಕ ಕರೆಯನ್ನು ಅಲ್ಲಿಯ “ಕುಕ ಮಾರು ಗದ ಮುಖ್ಯಾ ಧಿಕಾರಿ ಎಂದು ನಿನ್ನನ್ನು ನೇಮಿಸ ತ್ತಿದ್ದಾನೆಂದು ತಿಳಿಯಿತು. ಕೂಡಲೆ ಅಧಿಕಾರಿ ಟೆ ಲಾಗಿದೆ. ಜೊಡು ವಾಗಲೇ ನಿನಗೆ ಹೇಳಬೇ ಪೋಲೀಸರಿಗೆ ಫೋನು ಮಾಡಿದ. ಆದರೆ 1. ಕಿತ್ತು. ಹೋಗಲಿ, ಪರಿಸ್ಥಿತಿಯು ದಿನದಿನಕ್ಕೆ ಸಾಯಂಕಾಲದ ವರೆಗೆ ಯಾರೂ ಸಿಗುವುದಿ ಹ ಜ್‌ ಹೋಗುವುದೆಂದು ತೋರುತ್ತದೆ ಲ್ಲೆಂದು ಉತ್ತರ ಬಂತು. ಅಧಿಕಾರಿ ತಾನೇ ಗ್ಯ ಧೃವಿದ್ಧಮಟ್ಟಿಗೆ ಎಲ್ಲ ಶಸ್ತ್ರಾಸ್ತ್ರಗಳನ್ನು ಸರಕಾರಿ ಸಂಗ್ರಹದ' ಕಡೆಗೆ ನಡೆದ. ಅಲ್ಲಿ ವಕ ತೆಗೆದುಕೊ, ಇಲ್ಲವಾದರೆ ನೇ ಶಸ್ತ್ರ ಹೋಗುವಷ್ಟ ರಲ್ಲ ಮೌಗೀಜ ಇನ್ನೊಂದು ನಿನ್ನ ಪ್ರಾ ಇವನ್ನೂ ಓರಬಹುದು. ಕೆಚಿ ನಿಂದ ವಿರಾಟ” ಓಡಿದುಕೊಂಡು ನಿಂತಿದ್ದ. | ನನ್ನ ಈ ಬಃ ಟನ್ನು ಎದು ರಿಸು. ನಾವು ಅಲ್ಲಿ ದು ರಳಿ ಜನರಿಗಾಗಿ ನಾನು ಒಯ್ಯುತ್ತಿದ್ದ ಅನ್ರ ಸಾಮಗ್ರಿ ಬಂದಾಗ : ನಿನ್ನ ಸಹಾಯಕ್ಕಾಗಿ, ನಿನಗೆ ದೊಡ್ಡ ಯನ್ನು ಸಳ. ಅಪಾದನೆ ಮಾಡಿ ಇನಾಮು ಕೊಡುವೆವು, ನಮಸ್ಕಾರ ಕಾರಕೂನ ಧು ನ್‌ನು ಸಮುದ್ರ ದಲ್ಲಿ ಹಾಕಿ | ವಿಷಯವು ತಿಳಿದ ಮೇಲೆ. ಕೂಲಿಗಳು ಅಧಿ ಬಿಟ್ಟಿ. ಇನ ಸ ನಾನೇನು ಮಾಡರು 9 1 ಎಂದು ...ಕಾರಿಗೆಬೆಯರ್‌ ಬಂದರಕ್ಕೆ ಹೋಗಿ ಸಂಕಟಕ್ಕೆ ಮೌಗೀಜ ಜು ಹುಯ್ದುಕೊಳ್ಳುತ್ತಿದ್ದ. ಬಟ? ೨" ಗ ಹ*ಾ್‌್‌್‌ | 13% ಯುಕ್ತ ೬೨ ಕಸ್ತೂರಿ, ಮಾರ್ಚಿ ೧೯೬೧ ಮಾಗೀಜಿಗೆ ಸಮಾಧಾನ ಹೇಳಿ, ಪೀಟರಸನ್‌ ನಿಗೆ ಹೇಳಿ ಸಂಗ್ರಹದಿಂದ ಅಷ್ಟೇ ಅನ್ನ ಸಾಮ- ಗ್ರಿಯನ್ನು ಮಾಗೀಜಿಗೆ ಕೊಡಿಸಿಯಾಯಿತು. ಸರಕಾರಿ ಆಜ್ಞೆ ಇಲ್ಲದೆ. ಅನ್ನಸಾಮಗ್ರಿಯ ಒಂದು ಚೀಲವನ್ನೂ ಮಾರಬೇಡೆಂದು ನೀಟರ ಸನ್‌ನಿಗೆ ಹೇಳಿ ಅಧಿಕಾರಿ ಮತ್ತೆ ಬ್ಲೈಯರ್‌ಗೆ ಬಂದ. ಹೆದರಿಕೆಯಿಂದ ಅಂಗಡಿಗಳು ಬಂದಾಗಿ ದವು. ಅಲ್ಲಲ್ಲಿ ಸ್ವಲ್ಪ ವ್ಯಾಪಾರ ಮಾಡುವವರು ಇಮ್ಮಡಿ ಮುಮ್ಮಡಿ ದರ. ಹೇಳುತ್ತಿದ್ದರು. ಜನರು ವ್ಯಾಪಾರಿಗಳ ಮನೆಗೆ ಹೋಗಿ ಅಂಗಡಿ ತೆಕೆಯಲು ಕೇಳಿಕೊಳ್ಳುತ್ತಿದ್ದರು. ಅಂಗಡಿ ತೆಕೆಯದಿದ್ದರೆ ಲೂಟಿ ಮಾಡಿ ಮಾಲನ್ನು ಒಯ್ಯು ತ್ತಿದ್ದರು. ಈ ಅನಿಶ್ಚಿ ತ ಆಂದೋಲನದ ಅರ್ಥವಾಗಲಿ ಮವಸಗಂ ಏನೆಂಬುದು ಯಾರಿಗೂ ಸರಿ ಯಾಗಿ ತಿಳಿಯುತ್ತಿರಲಿಲ್ಲ. ಬಲ್ಲಿ ನೋಡಿದರೂ ಹೆದರಿಕೆ. ಎಲ್ಲಿ ನೋಡಿದರೂ ಬಿರೆಗು. ಚೀಫ್‌ ಕಮಿಶನರ್‌ ಮಿ. ಫಾಸ್ಟರರು ಮೋಟಾರಿನಿಂದ ಊರೂರಿಗೆ ಹೋಗಿ ಜನರಿಗೆ ಧ್ಯ ರೃದಿಂದಿರಲು ಹೇಳುತ್ತಿದ್ದರು. ಅಲ್ಲಲ್ಲಿಯ ಪ್ರ ತಿಹ್ಕಿತರನ್ನು ಕಂಡು ಶಾಂತತೆಯನ್ನು "ಸ್ಥಾಪಿ ಸಲು ಯತ್ನಿಸಬೇ ನೆಂದು ಕೇಳಿಕೊಳ್ಳು ತ್ತಿದ್ದರು. ಬ್ರಿಟಿಶ್‌ ಅಧಿಕಾರಿಗಳು ಅಂದಮಾನ ಬಿಟ್ಟು [ಸಿನ ಮುಂಚೆ « ಅರಣ್ಯಖಾತೆ, ಕ್ಕ ಪಿ. ಡಬು. ಡಿ. ಪೋಲೀಸ್‌ ಮೊದಲಾದ ಎಲ್ಲ ಕಾಜಿಯ, ಕೆಳಗಿನ ಅಧಿಕಾರಿಗಳಿಗೆ ಮೇಲಿನ ದರ್ಜೆ ಕೊಟ್ಟಿದ್ದರಾದರೂ ತಮ್ಮಷ್ಟು ಹೊಣೆ ಗಾರಿಕೆಯಿಂದ. ಇವರು ಸಂಕಟಿಗಳನ್ನು ನೀಗಿಸ ಲಾರಕೆಂದೇ ಬ್ರಿಟಿಶರು ಇನ್ನೂ ತಿಂದಿದ್ದ ರು. ಆದ್ದ ರಿಂದ ತಮ್ಮ ಆಡಳಿತದ ಸೌಕರ್ಯಗಳು ಶತ್ರು ಗಳ ಸೈಗೆ » ಸಿಗಬಹುದೆಂದು ಭಾವಿಸಿ “ಸಕ್ಕಕೆ ಯನ್ನಲ್ಲ ಸಮುದ್ರ ದಲ್ಲಿ ಹಾಕಿಬಿಡಿರಿ. 1 ಗಳನ್ನೆಲ್ಲ ಮುರಿದುಬಿಡಿರಿ. ಡಿಜೆಲ್‌ ಎಣ್ಣೆ ಯನ್ನು ಸುರುಬಿದಿರಿ... ಎಂದು ಆಜ್ಞೆ ಹರಡಿಸಿ ದರು. ಯಾರು ಯಾರು ಯಾವ ಯಾವ ಕೆಲಸ ಮಾಡಿ ಹೊಟ್ಟೆ ತುಂಬಿಕೊಳ್ಳುತ್ತಿದ್ದರೊ ಅವರೇ : ಆಯಾ ಸಾಧನ ಸಾಮಗ್ರಿಗಳ ವಿಧ್ವಂಸ ಮಾಡ ಬೇಕೆಂದು ಆಣತಿಯಾಗಿತ್ತು. ಸರಕಾರ ಆಜ್ಞೆ ವಿಧಿಸಿತ್ತು; :ಆದರೆ ನಿರ್ವಹಿಸುವಾಗ ಮಾತ್ರ ಕೆಲಸಗಾರರಿಗೆ ತಮ್ಮ ಹೊಟ್ಟಿಯ ಮಕ್ಕಳನ್ನು ಕೊಂದಷ್ಟು ಕಷ್ಟ ಉತತಭ ಸಕ್ಕ ಕಯ ಗ ದು ಚೀಲಗಳನ್ನು ಸಮುದ್ರ ದಲ್ಲಿ ಮುಳುಗಿಸುತ್ತಿದ್ದುದನ್ನು ಕಣ್ಣಾರೆ ಕಂಡು ತಾಳಲಾರದೆ ಒಬ್ಬ ನೌಕರ ಧೈರ್ಯದಿಂದ ಕೇಳಿದೆ; “ ಸಾಹೇಬರೆ, ನೀವು ಇಲ್ಲಿಂದ ಹೋಗಬಹುದಾ- ದರೂ ನಾವು ಇಲ್ಲಿಯೇ ಇರಬೇಕಲ್ಲವೆ? ಎಲ್ಲ ಅನ್ನಸಾಮಗ್ರಿ "ನೀರು ಪಾಲಾದಕೆ ನಮ್ಮ, ಮಕ ಳ್ಳ ಮಂಗಳ ನಾಳೆ ತಿನ್ನ ಬೇಕೇನು ವಿಧ್ವಂಸಳಾರ್ಯದ ಶಕ್ತಿ ಕುಗ್ಗಿ ಸ ಆ ನೌಕರ ಎಲ್ಲೆಲ್ಲಿ ಈ ಕಾರ್ಯ ನಡೆದಿತೊ. ಅಲ್ಲಲ್ಲಿ ಹೋಗಿ ಥ್ವಂಸವನ್ನು ನಿಲ್ಲಿಸಲು ಬಿನ್ನವಿಸಿದೆ. ಮೂಕ ಪಶುಗಳಂತೆ ಆಜ್ಞೆ ಯನ್ನು ಪಾಲಿಸುತ್ತಿದ್ದ ಜನರಲ್ಲಿ ಈಗ ಒಂದು ಬಗೆಯ ಉತ್ಕ್ಪಾಂತಿಯಾಯಿತು. ಎಲ್ಲರಲ್ಲೂ ಸ್ವತಂತ್ರ ವಿಚಾರ ಜಾಗ್ರತವಾ- ಯಿತು. ತಿಳಿದವರೂ ಬಲ್ಲವರೂ ಎಲ್ಲ ಕಡೆ ಗಳಲ್ಲಿ ಹೋಗಿ ಜನರಿಗೆ ಬೋಧಿಸತೊಡಗಿದರು. “ಏನಿದ್ದರೂ ಜಪಾನಿಯರೂ ಏಶಿಯದವರೇ ಇದ್ದಾರೆ. ಬಂದರೂ ಬರಲಿ. ಹೆದರಬೇಡಿರಿ. ಅವಕೊಂದಿಗೂ ನಾವು ಮಿತ್ರತ್ವದಿಂದ ಇರೆ ಲೊಬ್ಬದರೆ ಅವರೇನು ಮಾಡಬಲ್ಲರು ಸೆ ಬ್ರಿಟಿಶರ ವಿಚಾರದ ಚಾಲನೆಯಿಂದ ಅಸ್ತ ವ್ಯಸ್ತ ವಾಗಿತ್ತು ಅಂದಮಾನ್‌. ಈಗ ಅಂದ ಮಾನೀಯರ "ಎಚಾರದಿಂದೇ ಪುತ್ರ ಸರಿಪಟ್ಟಿ ತು. ಎಲ್ಲ ಕೆಲಸಗಳು ನಿತ್ಯದಂತೆ ವ್ಯವಸ್ಥಿತವಾಗಿ ನಡೆಯ ತೊಡಗಿದವು. ತ್ರ ದರ್ಜೆಯ ಅಧಿಕಾರಿಗಳೇ ಇಂದು ಮೇಲಿನ ದರ್ಜೆಯ ಕಾರ್ಯಗಳನ್ನೂ ಕುಶಲತೆಯಿಂದ ನಡೆಸಿದರು. ದೂರದ ವಸ ತಿಗಳಲ್ಲಿ ಕೆಲ ಉನ್ಮತ್ತ ಕೈದಿಗಳು ಎ ರು ೩೫5. 822೦29 ಕಾಮನಬಿಲ್ಲಿನ ನಾಲ್ಕು ಬಣ್ಣಗಳಲ್ಲಿ ನನ್ನ ಲಕ್ಷ್‌ -ಔರು ಬಿಳಿಬಣ್ಣದಲ್ಲಿ ಕೂಡ ಇದಿ' ಉಂದು ಅನ್ನುತ್ತಾಳೆ ಉ೦. ಲುನ್‌ ರಾಜಂ ಇಂದುಸ್ಸ್ಯಾ್‌ ಲೀವರ್‌ ಅಷರ ತಯಾರಿಕೆ ೬೪ ಹುಯಿಲೆಬ್ಬಿಸಿದರೂ ಅದನ್ನು : ಅಲ್ಲಲ್ಲಿಯ ಸಾಮಾನ್ಯ ಜನರೇ ಒಟ್ಟಾಗಿ ನಿವಾರಿಸಿದರು. ಹೊರಗಿನವರ ಸಹಾಯವಿಲ್ಲದೇ ತಮಗೂ 'ಬದು *ನ ಹೋರಾಟವನ್ನು ಗೆದಿಯಲು ಸಾಧ್ಯವಿದೆ ಎಂಬ ಮಾತು ಅಂದಮಾನೀಯರಿಗೆ ಈಗ ಮನ ದಟ್ಟಾಯಿತು. ಕೊನೆಗೆ ಪ್ರೆತ್ಯಶ್ಷ ಸಂಕಟವೂ ಬಂತು. ಮಾರ್ಚ್‌ ೧೧ ರಂದು ಬ್ರಿಟಿಶರು ಸೈನ್ಯ ಸಮೇತ ವಾಗಿ . ಅಂದಮಾನ ಬಿಟ್ಟು ಹೋಗಿದ್ದರು. ಮಾರ್ಚ್‌ ೨೨ರಂದು ರಾತ್ರಿ ಜಪಾನೀ ಸೈನಿಕರು ಬಂದು ಇಳಿದರು. ಮೊದಮೊದಲು ಜನರು ಹೆದರಿ ಬಾಗಿಲುಗಳನ್ನು ಮುಚ್ಚಿಕೊಂಡರು. ಕಸ್ತೂರಿ, ಮಾರ್ಚ್‌ ೧೯೬೧ ಹೊತ್ತು ಕಳೆದಂತೆ ಧೈರ್ಯ. ಬರತೊಡಗಿತು. ಜನರು ಈ ಜಪಾನೀಯರು ಎಂಥವರಿದ್ದಾರೆಂಬು ದನ್ನಾದರೂ ನೋಡೋಣವೆಂದು ಹೊರಬರ ತೊಡಗಿದರು. ಬಹುಕಾಲ ದಾಸ್ಯದಲ್ಲಿ ಇದ್ದು ತಮ್ಮ ಆತ್ಮ ಶಕ್ತಿಯನ್ನೇ ಮರೆತಿದ್ದ ಜನ ಈಗ ಸಂಕಷ್ಟವನ್ನು ಸಾಹಸದಿಂದ ಎದುರಿಸಿ ಆತ್ಮವಿಶ್ವಾಸ ಶಕ್ತಿ ಗಳನ್ನು ಮರಳಿ ಪಡೆದರು. ದಾಸ್ಯ ಪಾಶ್ಚಿ- ಮಾತ್ಯರದೇ ಇರಲಿ ಪೌರ್ವಾತ್ಕರದೆ ಇರಲಿ. ದಾಸ್ಯ ದಾಸ್ಯವೆ. ಸ್ವಾತಂತ್ರ್ಯ ಸಿಕ್ಕ ಹೊರತು ನಿಜವಾದ ಶಾಂತಿ ಸುಖ ಲಭಿಸದೆಂದು ಈಗ ಜನರಿಗೆ ಮನವರಿಕೆಯಾಗತೊಡಗಿತು. ತೀ 6 ಸಾಪ್ತಾಹಿಕ ಹಿಂದುಸ್ತಾನ * ದಿಂದ ಸಾಹಿತಿಯ ಕರುಣೆ ಮರಾಠಿ ಸಾಹಿತ್ಯ ಲೋಕದಲ್ಲಿ ಶ್ರ್ರ ೯ ಆಸ್ಟ್ರೆಯವರು ಜನಪ್ರಿಯ ಸಾಹಿತಿ. ಅವರ ಜೀವನದಲ್ಲಿ ಜರುಗಿದ ಈ ಘಟನೆ ಅತ್ಯಂತ ಹೃದಯಸ್ಪರ್ಶಿ ಹಾಗೂ ರೋಚಕವಾದುದು. ಆಪ್ಟೆ ಸ್ವಭಾವತಃ ಉದಾರಿಗಳು ಯಾರಾದರೂ ದರಿದ್ರರನ್ನು ಕಂಡರೆ ಅವರಿಗೆ ಹೆಚ್ಚು ಮರುಕ ; ಅಂತಹ ವ್ಯಕ್ತಿಗಳಿಗೆ ಆ ಕೂಡಲೇ ತಮ್ಮ ಕೈಲಾದ ಸಹಾಯ ಮಾಡುವ ಸ್ವಭಾವ ಅವರದು. ಒಂದು ದಿನ ಆಪ್ಟೆ ತಮ್ಮ ಮನೆಯ ಬಾಗಿಲಿನಲ್ಲಿ ನಿಂತಿದ್ದಾಗ ಒಬ್ಬ ಅನಾಥನಂತಿದ್ದ ಬಾಲಕ ಆಡುತ್ತಿರುವುದನ್ನು ಕಂಡರು, ಅವನ ಉಡಿಗೆ-ತೊಡಿಗೆಗಳನ್ನೂ ಅವನ ಬಳಲಿದ ಮುಖವನ್ನೂ ಕಂಡ ಅವರಿಗೆ ಬಹು ಸಂಕಟವಾಯಿತು. ಆ ಕ್ಷಣವೇ ಅವರು ಆ ಬಾಲಕ ನನ್ನು ತಮ್ಮ ಮನೆಗೆ ಕರೆತಂದು ಕುಳ್ಳಿರಿಸಿ ತಮ್ಮ ಪತ್ನಿಗೆ, “4 ನೋಡೇ, ಮೊದಲು ಈ ಬಡ ಹುಡುಗನಿಗೆ ಹೊಟ್ಟೆತುಂಬ ಒಳ್ಳೆಯ ಊಟವನ್ನು ಹಾಕು? ಎಂದರು. ಪತಿಯೆ ಮಾತನ್ನು ಕೇಳಿದ ಆಕೆ ತುಸು ಕಾಲ ಚಕಿತಗೊಂಡು ಅಚಲವಾಗಿ ನಿಂತು ಬಿಟ್ಟರು. ಎರಡು ನಿಮಿಷ ಕಳೆದ ಮೇಲೆ ಆಕೆ ಇಷ್ಟೇ ಆಡಲು ಸಾಧ್ಯವಾಯಿತು: «ಏನೂಂದ್ರೆ... ನಿಮಗೆ ಇಷ್ಟೂ ತಿಳಿಯದೆ! ಇವನು ನಮ್ಮ ಮಗ ಮನು ಅಲ್ಲವೆ! ೨ _ಔಓಿ., ಆ೦. ಶ೦ಕ೦6್‌ ತ ಸಾಪಿತ್ಯ ಈ ಬಗೆಯ ಜಿನ್ನದ ಗುಲಾಬಿಯಾರಬೇಕು 2 [ [1] ( ಕ” 0 ನ್ನದ | 111] 1 | (1/11 | ಬ 10 ೫. ಸ್ವಃ ಡೌ. ಊಟ. 8] ( 11111103೫3 88 “ಹಿ ಕ್ಯ (1 ವಾಲಿಸ್‌] ್‌್‌ಿ €. ನ್ನ | | ತಿಳಿದೆನೊ ಎಂಬುದು ಇಂದು ಸರಿಯಣನಗಿನೆ ಕ್ರ ಗದಿನೂ ಜಬ * ಆಲಿ ಸಿಲಟಿಯಾಗಿ ನಿನಪಿಲ ಪಗ. ಗಜ ಗ ಲ್ಲ. ಪ್ರದೇಶದಲ್ಲಿ ಕೊಳಚೆ, ಕ್ರಿಮಿಗಳು, ಮುಳು ಆ ಆ; ಮೂಲ ಕಾನ"ಸ್ತಾಂತಶಿನ೫ ಪಾಸೊ ವಸಿ ೫» ಳ್‌ 59 ಹ ಗ) ೬೫ ತ್ಯ ಕಸ್ತೂರಿ, ಮಾರ್ಚ್‌ ೧೯೬೧ ಕಂಟಿ, ಪೊದೆಗಳು ಇತರೇ ಹಕ್ಕಿಪಕ್ಕಿಗಳು ತುಂಬಿಕೊಂಡಿದ್ದವು... ಷಾಮೆಯೆ ಗುಡಿಸಲು ಉತ್ತರ ಭಾಗದ ಕೊಳಚೆ ಪ್ರದೇಶದಲ್ಲಿ ವಾಸ ವಾಗಿದ್ದ ಕಲಾಯಿಗಾರರು, ಚರ್ಮಕಾರರು, ರುಾಡಮಾಲಿಗಳು, ಭಿಕಾರಿಗಳು ಇವರ ಗುಡಿಸ- ಲುಗಳ ಸಾಲಿನಲ್ಲೇ ಇತ್ತು. ಮೆಕ್ಸಿಕನ್‌ ಯುದ್ಧ ಕಾಲದಲ್ಲಿ ಜೀನ್‌ ಷಾ ನೆಪಯಾ್‌ ಪೆಟ ಸೈನಿಕ ಬಂ ಒಬ್ಬ ಸಾಮಾನ್ಯ ಸಿಪಾಯಿಯಾಗಿದ್ದ. ನೇರಾ ಕ್ರೂಜ್‌ನಲ್ಲಿದ್ದಾಗ ಷಾಮೆಗೆ ಜ್ವರ ಬರಲಾರಂಭಿ ಸಿದುದರಿಂದ ಆತ ಮನೆಗೆ ಮರಳಬಹುದೆಂದು ಅಪ್ಪಣೆ ಕೊಡಲಾಯಿತು. ಈ ಅವಕಾಶವನ್ನ! ಯೂ 1 4ಜಾರು ಆ ಸೈನ್ಯ ತುಕಡಿಯ ಅಧಿಕಾರಿ ತನ್ನ ಎಂಟು ವರುಷದ ಮಗಳು ಸುಜಾನೆಯನ್ನು ಷಾಮೆಯೊಂದಿಗೆ ಫ್ರಾನ್ಸಿಗೆ 4 ಧುರನಾಗಿದ್ದ ಈ ಅಧಿಕಾರಿ ತಾನು ಹೋದ “ಕೆ ಳು ಮಗಳನ್ನು ಕಟ್ಟಿಕೊಂಡೇ ಹೋಗ ಬೇಕಾಗಿತ್ತು. ನಕ ಮಕ್ಕಳಿಗೆ ಮೆಕ್ಸಿಕನ್‌ ಹವಾಮಾನ ಆಗುತ್ತಿದ್ದಿಲ್ಲ. ಶತ ಗೆರಿಲ್ಲಾ ಯುದ್ಧದಿಂ ದ. ಅನೇಶ ಅಪಾಯಗಳು ತಲೆದೋಕುತ್ತಿದ ದು ದರಿಂದ ಮಗಳನ್ನು ಅಗಲಿ ರಲು ಅಧಿಕಾರಿ ನಿರ್ಧರಿಸಿ ರೂಯೆನ್‌ನಲ್ಲಿರುವ ತನ್ನ ತಂಗಿಯ ಮನೆಗೆ ಷಾಮೆಯೊಂದಿಗೆ ಕಳು ಒಸಿಕೊಟ್ಟಿ. ಷಾಮೆ "ಪ್ರಯಾಣದಲ್ಲಿ ಮಗುವನ್ನು ತುಂಬಾ ಬಳಟಯುದಲೇ ನೋಡಿಕೊಂಡ. ಆದರೆ ಮಗುವಿಗೆ ಬರೀ ಕಾಳಜಿ ಮಾಡುವವರು ಬೇಕಾ ಗಿದ್ದಿಲ್ಲ, ಅಕ್ಕ ರೆಯನ್ನು ತೋರಿಸ ುವವರು ಬೇಕಾ ಗಿದ್ದ ಸು ಇಾಸಿಗ ಬೇಗನೆ ಗೊತ್ತಾ ಯಿತು. ಆದಕೆ ಒಬ ಸಾಮಾನ್ಯ ಸಿಪಾಯಿಯಾ ಬಿ ಗಿದ್ದ ಆತ ಮಗುವಿಗೆ ಎಂಥ ಮಮತೆಯನ್ನು ತೋರಿಸಬಲ್ಲ? ಮಗುವಿನ ಮನವನ್ನು ಡಿ ರಂಜಿಸಬಲ್ಲ? ಅದರೊಂದಿಗೆ ಲೆತ ಕನ್ನಾ ವ್ರದೆ? ಸೈನಿಕರ ಕೀಳ್ಮಬ್ಬಿದ ಹಾಡುಗಳನ್ನು ಹಾಡುವುದೆ? ಆದರೂ ಏನಾದರೂ ಮಾಡಲೇಬೇಕಾಗಿತ್ತು. ಮಗುವಿನ ಜೀಸರದ, ಯಾವುದೊ ಬಗೆಯ ಅಸ ಮಾಧಾನದ ನೋಟವನ್ನು ಷಾಮೆ ಐಎದುರಿಸು: ವುದು ಸುಲಭವಾಗಿರಲಿಲ್ಲ. ಕೊನೆಗೆ ಧೈರ್ಯವನ್ನು ತಂದುಕೊಂಡು ಷಾಮೆ ಅಸಂಗತ, ಅಸಂಬದ್ಧ, ವಾದರೂ ಸರಿಯೆ, ಏನೇನೋ ಹೇಳಲಾರಂಭಿ ಸಿದ. ತನ್ನ ಅಲೆದಾಟಿದ ಜೀವನ, ತಾನು: ಮೀನು ಹಿಡಿಯುತ್ತಿದ್ದುದು, ತಮ್ಮ ಹಳ್ಳಿಯ ಇಗರ್ಜಿಯ ಒಡಕು ಗಂಟಿ ಎಲ್ಲವೂ ಅದರಲ್ಲಿ ಹಾದು ಹೋಗುತ್ತಿದ್ದವು. ಸುಜಾನೆ ಇದರಿಂದ ಪ್ರಸನ್ನಚಿತ್ತಳಾಗಲಿಲ್ಲ.. ಆ ಪಟ್ಟಿ ಮುಖದ ಮೇಲೆ ನಗೆಯೂ ಸುಳಿಯ: ಲಿಲ್ಲ. ಆದರೆ ಆ ಎಳೆಯ ಬಾಲೆ ಷಾಮೆಯ: ಪ್ರತಿಯೊಂದು ಶಬ್ದವನ್ನೂ ಚಿತ್ತಗೊಟ್ಟು, ಸ್ರೇಳಿತು; ಆತನ ಹೇಳಿಕೆಯ, ಕತೆಗಳ ವಿವರ: ಗಳನ್ನು ಆಸಕ್ತಿ ಯಿಂದ ಮತ್ತೆ ಬಯಸಿತು. ಸಾಕೆ ಏನೇನೋ ಹೇಳಿದ. ಅವನ ಬಂಡ! ವಾಳವೆಲ್ಲ ಬರಿದಾಯಿತು. (ತಾನು ಹೇಳುವುದೆಲ್ಲ ಸತ್ಯವೆಂದು ಆತಥಿಗೇ ಖಾತ್ರಿಯಾಗುವ ವರೆಗೂ: ಏನನ್ನೂ ಹೇಳದಾದ.) ನಿಜವಾಗಿ ಆತ ಹೆ(ಳಿದವುಗಳೆಲ್ಲ ಆಕೆ ಗತ! ಜೀವನದ ನೆನಪುಗಳಲ್ಲ. ಆದರೆ ಆತ ಫ್ರೇಳಿ ತಿಳಿ: ದಿದ್ದ ಸಂಗತಿಗಳ ಮಬ್ಬು ನೆರಳುಗಳು. ಕರಗು: ತ್ತಿರುವ ಮಂಜಿನ ಕಣಗಳಂತಿದ್ದವು ಆತನ: ನೆನಪುಗಳು. ಹಠಾತ್ತಾಗಿ ಆತನಿಗೆ ಒಂದು ದಿನ ಬಂಗಾ! ರದ ಗುಲಾಬಿ ನೆನಪಾಯಿತು. ಮೀನುಗಾರ ಮುದುಕಿಯೊಬ್ಬಳ ಮನೆಯಲ್ಲಿ ಅಂಥದೊಂದು ಗುಲಾಬಿ. ಹೂವನ್ನು ನೇತು ಹಾಕಿದುದನ್ನು ತಾನು ನೋಡಿದ್ದನೋ ಅಥವಾ ಆ ಬಗ್ಗೆ ತಾಕು ಕೇಳಿ ತಿಳಿದಿದ್ದನೋ ಐಂ ಬುದನ್ನು "ಪಾತ್ರ ಆತ' ಹೇಳಲಿಲ್ಲ. ಆದಕೆ ಆತನು ಸುಜಾನೆಗೆ ` ಹೇಳಲಾರಂಭಿಸಿದಂತೆ ತಾನು ಅದನ್ನು ನೋಡಿ _ ದಂತೆಯೆ ಭಾಸವಾಗತೊಡಗಿತು. " ಅದು ಥಳ ಥಳಿಸುತ್ತಿತ್ತು” ಎಂದು ನೆನಪಿಸಿಕೊಂಡ-- ಸೂರ್ಯನ ಬೆಳಕು ಆಗಿಲ್ಲದಿದ್ದರೂ ಬಿರುಗಾಳಿ ಸಮುದ್ರದ ಮೇಲೆ ಬೀಸುತ್ತಿದ್ದರೂ ಈ ಗುಲಾಬಿಯ ಬಗ್ಗೆ ಆತ ಯೋಚಿಸಿದಷ್ಟೂ ಅದು ಹೆಚ್ಚು ಸ್ಪಷ್ಟವಾಗಿ ಛಾವಣಿಯ ತ3ೆಳಗೆ ಹೊಳೆ ಯುತ್ತ ನೇತು ಬಿದ್ದುದು ಆತನಿಗೆ ಕಾಣತೊಡ ಗಿತು. ಅದು ಬಲು ಹಿಂದೆ ಈ ಮುದುಕಿ ತುಂಬು ಜವ್ವನೆಯಾಗಿದ್ದಾಗ್ಗ ಅವಳ ಪ್ರಣಯಿ ಈ "ಮದುರ ಹೃದಯಿ'ಗೆ, ಕೊಟ್ಟುದು. ಉಸಿಜಾರದ 'ಹಜಿಸಳು ಈಪ್ರ ಪಂಚದಲ್ಲಿ ಗೆ ಕೆಲವಿವೆ. ಆದರೆ 'ಅವುಗಳನ್ನು ಇಂದಿರುವ ಜನರು ತುಂಬಾ ಸುಖಿಗಳಾಗಿರು ಇ ಅದನ್ನು ಹೊಂದಿದವರು ಮಾತ್ರವೇ ಆ ಗುಲಾಬಿಯನ್ನು ಸ್ಪರ್ಶಿಸಿದವರು ಸುಖಿಗಳಾಗಿರುತ್ತಾರೆ' ಎಂದಿದ್ದಳು . ಷಾಮೆಯ ತಾಯಿ. ಬಾಲಕನಾಗಿದ್ದ ಷಾಮೆ ಆ. ಮೀನುಗಾರ ಮುದುಕಿಯ ಮೇಲೆ ಭಾಗ್ಯ ಅದೆಂದು ಮಂದ . ಹಾಸ ಬೀರುವುದೋ ಎಂದು ಕಾದು ನೋಡು- . ತ್ರಿದ್ದ. ಆದಕೆ ಆತನಿಗೆ ದೊಕಿತುದು ಮಾತ್ರ ನಿರಾತೆ. ಪ್ರಚಂಡ ಮಾರುತದಲ್ಲಿ ಅವಳ ಗುಡಿ 1. ಸಲು ಮತ್ತಿಷ್ಟು ಅಲ್ಲಾಡಿತ್ತು. ಯಾವ ಬೆಳಕೂ '.. ಗುಡಿಸಲೊಳಗಿನ ಖಿನ್ನತೆಯನ್ನು ಹೊಡೆದೋಡಿಸ ತ್ಯ ಲಿಲ್ಲ. ಹ *ಿಯ ಪರಿಸ್ಸಿ ತಿಯಲ್ಲಿ ಯಾವ ಬದ ಲಾವಣೆಯನ್ನೂ ಕಾಣಡೆ ಷಾನು ಹಳ್ಳಿ ;ಯನ್ನು ಬಿಟ್ಟು ಬಿಟ್ಟ, ಆದರೆ ಹಾವ್‌ರೆಯಲ್ಲಿ ಭೇಟಿಯಾದ ಆ ಸಾ ಮಸ್ಸನೆ ನೊಬ್ಬ, ಮುದುಕಿಯ ಮ ಗನೊಬ್ಬ .. ಪ್ಯಾರಿಸ್ಸಿನಿಂ ದ ಅನಿರೀಕ್ಷಿತವಾಗಿ ಬಂ ದುಬಿಟ್ಟಿ ಕ ತ ಆತನ ಬರುವಿಕೆಯು ಇಡೀ ಡು ಜ್‌ ಸಲನ್ನು ಗೆಲುವು- ಸಮೃದ್ಧಿಗಳಿಗೆ ಪರಿವರ್ತಿಸಿದೆ | ದು ರಿವಾಸದ 8 ಚಂದಕ್ಕಾಗಿ ಕಲಾ ಷಾವೆಯ ಚಿನ್ನದ ಗುಲಾಜಿ ೬೭ ವಿದರು ತುಂಬ ಹಣ ಪಡೆಯುತ್ತಿದ್ದಾರೆಂದೂ ಹೇಳಿದ. ಒಮ್ಮೆ ಅಸ್ತವ ಸ್ಮವಾಗಿದ್ದ ಸುಜಾನೆಯ ತಲೆ ಗೂದಲುಗಳನ್ನು ಷಾಮೆ ಬಾಚುತ್ತ ಡೆಕ್ಕಿನ ಮೇಲೆ. ಕುಳಿತಿದ್ಮಾಗ ಸುಜಾನೆ. ಕೇಳಿದಳು: " ಜೀನ್‌, ಎಂದಾದರೂ ಯಾರಾದರೂ ನನಗೆ ಬಂಗಾರದ ಗುಲಾಬಿಯನ್ನು ಶೊಟ್ಟಾರೆಯೆ?” “ ಯಾಕಿಲ್ಲ, ಸೂಸಿ? ” ಷಾಮೆ ಉತ್ತರಿಸಿದ; “ಯಾರಾದರೂ ನಿನ್ನ ಕಡೆಗೆ ಹೊರಳಿ ನೋಡಿ ಒಂದನ್ನು ಕೊಟ್ಟಿರೂ ಕೊಡಬಹುದು” ಎಂದು ಹೇಳಿ ಅನ್ನಾಮಿನ ಯುದ್ಧ ಭೂಮಿಯಲ್ಲಿ ಸೈನಿಕ ನೊಬ್ಬನಿಗೆ ದೊರೆತ ಚಿನ್ನದ ಹಲ್ಲಿನಿಂದ ಆತ ಭಾಗ್ಯವಂತನಾದುದನ್ನೂ ಅದಕ್ಕಾಗಿ ಸೈನಿಕರು ಪರಸ್ಪರರಲ್ಲಿ ಗುದ್ಧಾ _ಡಿದುದನ್ನೂ ಅನ್ನಾಮ್‌ ಜಾ ಬಜ ಚೀಣಾದ ಪ ಪ್ರ ದೇಶದ ಸಮುದ್ರ ಗಳನ್ನೂ ವರ್ಣಿಸಿದ. ಸುಜಾನೆಯನ್ನು ಸಂತೋಷ ಗೊಳಿಸಲು ಏನು ಬೇಕಾದುದನ್ನು ಹೇಳಲು ಆತ ಸಿದ್ಧನಾಗಿದ್ದ | ರೂಯೆನ್‌ನಲ್ಲಿದ್ದ ಸೋದರತ್ತೆಗೆ. ಷಾಮೆ ಸುಜಾನೆಯನ್ನು ಒಪ್ಪಿಸಿಕೊಟ್ಟ. ಆಕೆ ಎತ್ತರದ ನಿಲುವಿನ, ಅಚ್ಚುಕಟ್ಟಾದ ಉಡುಪಿನ, ಸರ್ಕಸ್‌ ನಲ್ಲಿರುವ ಹಾವಿನಂಥ ದೃಷ್ಟಿಯ ಹೆಂಗಸು. ಅವ- ಳನ್ನು ಒಂದು ಸಲ ನೋಡಿದ ಮಾತ್ರಕ್ಕೇನೆ ಸುಜಾನೆ ಅಂಜಿಕೆಯಿಂದ ಹಿಂಜರಿದು ಗ ಬಣ್ಣಗುಂದಿದ ಕೋಟಿಗೆ ಬಲವಾಗಿ ಅಂಟಿ ಕೊಂಡಳು. " ಅಂಜಬೇಡ ಮರಿ” ಎಂದು ಗುಣುಗುಟ್ಟಿ ದ ಷಾಮೆ-ಧೈರ್ಯವನ್ನುಹಳುತ್ತ. ಮತ್ತು ಬಲವಂತ ಪಡಿಸಿದ; "ಸೈನ್ಯದಲ್ಲಿ ನಮ್ಮ ದಂಡನಾಯಕ ರನ್ನು ನಾವೇ ಆಹ ಕೊಳ್ಳು ತ ವೆಂದು ನೀನು ಚಾಸಿ? ತಾಳ್ಯ ಇರಲಿ ಸೂಸೀ, ನೀನೊಬ್ಬ ಸೈನಿಕ ಪುತ್ರಿ! ' ಸುಜಾನೆಯ ಸೋದರತ್ತೆ ವಾಸವಾಗಿದ್ದ ಮನೆಯತ್ತ ಆಗಾಗ ದೃಷ್ಟಿ ಹೊರಳಿಸ ಸುತ್ತ ಚ ಕಸ್ತೂರಿ, ಮಾರ್ಚ್‌ ೧೯೬೧ ಷಾಮೆ ಹೊರಟು ಬಂದ. ಜನದಟ್ಟಣೆಯ ಆ ಬಿ0ದಿಗಳಲ್ಲಿಂದ ಹಾಡು ಬಭುನಲಾಗಿ ನಡೆದ. ಆತನ ಚೀಲದಲ್ಲಿ ಸೂಸಿ ಧರಿಸಿದ್ದ ನೀಲಿ ರಿಬ ನ್ನು ಶೃ ಂಗಾರ ವಸ್ತುಗಳ ಮಧ್ಯೆ ಬಹುಕಾಲ ಬಿದ್ದಿ ದ್ದ ವಸು ಸವಿನಂತೆ ಒಂ ಯಾಗ ಸುವಾಸನೆ ಯ ನ್ನ ಬೀರುತ್ತಿತ್ತು. ಮೆಕ್ಸಿಕನ್‌ ಜ್ವರದಿಂದ ತುಂಬಾ ಬಳ ಳಲಿದ್ದ ಷಾಮೆ ಇಂ! ಸೈನಿಕ ಜೀವನದಿಂದ ನಾಗರಿಕ ಜೀ ಕುತ ಳಿದಿದ್ದ. ದಾರಿದ್ರ್ಯದ ವಿರುದ್ಧ ಅತ್ಯಂತ ಉಗ್ರ ಹೋರಾಟದ ಅವನ ಅದೆಷ್ಟೋ ವರುಷ ಗಳು ಗತಿಸಿದಪ್ಪ. ಪ್ಯಾರಿಸ್ಸಿನಲ್ಲಿ ಆತ ಡಸ್ಟ್‌ ಮನ್‌ (ಕಸಗುಡಿಸುವವ) ಆಗಿ ನೆಲೆಸುವುದ ಕಿಂತ ಮೊದಲು ಇನ್ನೂ ಅದೆಷ್ಟೊ ಕೆಲಸಗ- ಳನ್ನು ಮಾಡಿಬಿಟ್ಟಿ. ಆತ ಹೋದಲ್ಲೆಲ್ಲ ಆತನೆ ಹಿಂದೆ ಕಸಕೊಳಜೆಯ ದುರ್ಗಂಧವೇ ಬೆಂಬತ್ತಿ ರುವಂತೆ ಭಾಸವಾಗುತ್ತಿತ್ತು. ಸೆ ಸೈಯಿನ್‌ ನದಿಯ ಕಡೆಯಿಂದ ಬೀಸುತ್ತಿದ್ದ ಮೆಲುಗಾಳಿಯಲ್ಲೂ ಬೂಲ್‌ವರ್ಡ್‌ಗಳಲ್ಲಿ ಅತ್ಚುಕಟ್ಟಾ ದ ಉಡುಪಿ ನಿಂದ ಕುಳಿತು ಹೂ ಮಾರುತ್ತಿದ್ದ ವೃದ್ಧೆಯರ ಹೂಗೊಂಚಲುಗಳಿಂದಲೂ ಅದೇ ಅವ ನಿಗೆ ಬಂದಂತಾಯಿತು. ದಿನಗಳೆಲ್ಲ « ಅವನ ಪಾಲಿಗೆ ಶುಷ್ಕವಾಗಿಯೇ ಕಳೆದುವು. ಬೇಸರದ, ಮ್ಲಾ 2 ದಿನಗಳಲ್ಲಿ ಒಂದೇ. ಒಂದು ಚೆಂಗುಲಾಬಿಯಂಥ ಸುಂದರ ವರ್ಣರಂಜಿತ ನೋಟ ಮನಸುಮಸುಕಾಗಿ ಆಗಾಗ ವಸಂತದ ಬೆಳಕಿನಂತೆ ಹೊಳೆಯು ತ್ತಿತ್ತು. ಅದು-- ಹರಿದ ಬಟ್ಟೆಗಳಲ್ಲಿ ಕೊಂಡ ಸುಜಾನೆಯ ದೃಶ ಶೃ. ಸುಜಾನೆ ಎಲ್ಲಿದ್ದಾಳೆ ? ಆಕೆಯ ಅವಸ್ಥೆ ಏನಾಗಿದೆ? ಆದರೆ ಷಾಮೆಗೆ ಇಷ್ಟು ಮಾತ್ರ ಗೊತ್ತಿತ್ತು: ಸುಜಾನೆಯ ತಂದೆ ಗನ ಸತ್ತುಹೋಗಿದ್ದ ಮತ್ತು ಆಕೆ ಈಗ ಬೆಳೆದ ಮೈಮುಚ್ಚಿ ಹುಡುಗಿ. ಷಾಮೆ ಅದೆಷ್ಟೋ ಸಲ ರೂಯೆನ್‌ಗೆ ಹೋಗಿ ಸುಜಾನೆಯನ್ನು ನೋಡಿಬರಬೇಕೆಂದು ತನ್ನಷ್ಟಕ್ಕೆ ತಾನೆ ನಿರ್ಧರಿಸಿದ್ದ. ಆದಕೆ " ಬಹಳ ದಿನ ಕಳೆದ ಬಳಿಕ ಆಕೆಯನ್ನು ನೋಡುತ್ತಿದ್ದೇನೆ, ನನ್ನನ್ನು ಮರೆತರೂ ಮರೆತಿರಬಹುದು ಆಕೆ' ಎಂದೆನಿಸುವ ವರೆಗೂ ಆತ ತನ್ನ ಪ್ರಯಾಣವನ್ನು ಮುಂದೆ ಹಾಕಿದ. ಒರಟುತನದಿಂದ ಜೆಳಯಕ್ನು ಅಗಲಿ ಬಂದುದಕ್ಕೆ ಷಾಮೆ ತನ್ನನ್ನು ತಾನೇ ಬೈದು ಕೊಂಡ. ಆ ಮುದುಕಿಯತ್ತ--ಸೋದರತ್ತೆ--- ಯಾಕೆ ಅವಳನ್ನು ನೂಾಿದೆ ನಾನು ಮುತ್ತಿಡುವ ಬದಲು ಎಂದುಕೊಂಡ. ಓ! ಅದೂ "“ ತಾಳ್ಮೆ ಇರಲಿ ಸೂಸೀ, ನೀನು ಸೈನಿಕ ಪುತ್ರಿ! ಗಂದ ರೆ ಉಪದೇಶಿಸಿ | ಪ್ಯಾರಿಸ್ಸಿನ ಕಸಗುಡಿಸುವವರು ತಮ್ಮ ಕಾರ್ಯ ವನ್ನು ರಾತ್ರಿಯೇ ಮಾಡುತ್ತಾರೆ. ಅದಕ್ಕೆ ಎರಡು ಮುಖ್ಯ ಕಾರಣಗಳಿವೆ. ಮಧ್ಯರಾತ್ರಿಯ 'ಕಾಲ ಕೈಂದರೆ ಕಸಕೊಳಚೆಯ ರಾಶಿಯೇರಿರುತ್ತದೆ ಮತ್ತು ಅದರ ದುರ್ಗಂಧ ಪ್ಯಾರಿಸ್ಸಿನವರಿಗೆ ತಾಕಬಾರದು ಬಂದು. ರಾತ್ರಿ ಈ ರಭಾಡಮಾಲಿ ಗಳ ಕೆಲಸದತ್ತ ಗಮನ ಕೊಡುವ ಪ್ರಾಣಿಗಳು ಇಲಿಗಳನ್ನು ಬಿಟ್ಟರೆ ಮತ್ತಾವವೂ ಇಲ್ಲ. ಷಾಮೆಗೆ ಬೆಳಗಿನ ಮೊದಲ ಗಳಿಗೆಗಳಲ್ಲಿ ಕೆಲಸಮಾಡುವುದು ತುಂಬ ಪ್ರೀತಿಯ ವಿಷಯ ವಾಗಿತ್ತು. ಉಷಃಕಾಲದ ಮೊದಲ ಕಿರಣಗಳು ವಿಶಾಲ ನಗರದ ಮೇಲೆ ವ್ಯಾಪಿಸಿ ಮಂಜು ಕರ ಗುವ ದೃಶ್ಯವಂತೂ ಅವನಿಗೆ ಇನ್ನೂ ಪ್ರೀತಿಯ ದಾಗಿತ್ತು. ಒಮ್ಮೆ. ಮಂಜು ಕವಿದ ಉಷ ಕಾಲದ ಸಮಯದಲ್ಲಿ ಷಾಮೆ ಸೈಯಿನಿನ ಕಪ್ಪು-ಕೊಳಚೆಯ ನೀರನ್ನು ವೀಕ್ಷಿಸುತ್ತ ನಿಂತಿದ್ದ. ಕೊಳಕು ಬಟ್ಟಿಯನ್ನು ತೊಟ್ಟಿದ್ದ ಹುಡುಗೆಯನ್ನು ಪಾಂಟ್‌ದ ಇನ್‌ ವಲೆಡೈಸ್‌' ದಾಟುತ್ತಿ ಡ್ಡಾಗ ನೋಡಿದ. ಮಡುಡಿ ಬಣ್ಣ ಗೆಟ್ಟಿದ. ತನ್ನ ಹ್ಯಾಟನ್ನು ಮೇಲೆತ್ತಿ ಷಾಮೆ ಆ ಹುಡುಗಿಗೆ ಹೇಳಿದ : " ಮೇಡಂ, ಸೈಯಿನಿನಲ್ಲಿ ಈಗ ತುಂಬಾ ಛಳಿ. ನೀನು ಒಪ್ಪೆವುದಾದರೆ ನಿಮ್ಮ ಮನೆಗೆ ನಿನ್ನನ್ನು ಕರೆದೊಯ್ಯುತ್ತೇನೆ. | “ ನನಗೆ ಮನೆಯೇ ಇಲ್ಲ,” ಆತುರದಿಂದ ಹೇಳಿದ ಹುಡುಗಿ ಚರಂಡಿಯಿಂದ ಷಾಮೆಯ 1. ಕಡೆಗೆ ಮುಖ ಹೊರಳಿಸಿದಳು. ಷಾಮೆಯ ಕೈಯಿಂದ ಹ್ಯಾಟು ಜಿಸಿ ದಂತೆಯೇ ಕಳ ಬಿತ್ತು. "ಸೂಸೀ' ಎಂ ದರಿಚಿದ ಷಾಮೆ. 1] ಆತನ ಧ್ವನಿಯಲ್ಲಿ ಸಂತೋಷ-ಕಳವಳಗಳೆರಡೂ ತುಂಬಿದ ವು. ಹುಡುಗಿಯೆ ! ಕೊನೆಗೂ ನಾವು ಭೇಟಿಯಾ- ನನ್ನನ್ನು ನೀನು ಮರೆತಿಲ್ಲವಷ್ಟೆ? ನಾನು ಜೀನ್‌, ಜೀನ್‌ ಎರ್ನೆಸ್ಟ್‌ ಷಾಮೆ, ರೂಯೆನ್ನಿನ ಲ್ಲಿರುವ ಆ ವೃದ್ಧಮೋಹಿನಿಯ ಮನೆಗೆ ನಿನ್ನನ್ನು ಕಕೆತಂದು ಬಿಟ್ಟಿ ಸೈನ್ಯಪಡೆಯ.: ಮಾಜೀ ಸಿಪಾಯಿ. ಎಷ್ಟು ಚೆಂದಾಗಿದ್ದೀಯಾ ನೀನು ಸೂಸೀ ! ಓಹ್‌.! ನಿನ್ನ ಕೂದಲು, ತುಂಬಾ ಮುದ್ದು. ಅವುಗಳನ್ನು ಹೇಗೆ ಬಾಚಜೇಕೆಂ- ಬುದೇ ನನಗೆ ತಿಳಿಯದು. ” "ಜೀನ್‌! ಸೂಸಿ ಕೂಗಿದಳು. ಅವನ ಕೊರಳ ಸುತ್ತ ತೋಳು ುಗಳನ್ನು ಬಳಸಿ ಕಣ್ಣಿ ರು ಸುರಿಸುತ್ತಹೇಳಿದಳು; “ಜೀನ್‌, ನನ್ನಮಮತೆಯ ಜೀನ್‌. ನನಗೆ ನೆನಪಿದೆ ಜೀನ್‌ ಎಂದಿನ ಹಾಗೆ ಈಗಲೂ ನೀನು ದಯಾಪರನಾಗೇ ಇದ್ದೀಯಾ!” " ದಯಾಪರತೆ ಅರ್ಥವಿಲ್ಲದ ಮಾತು! ಷಾಮೆ 1ಹುಇಗಟ್ಟಿ ದ. “ಹೇಳು ನಿನಗೇನಾಗಿದೆ, ಓಂ ` ೧ 4 ನನ್ನು ಷಾಮೆ ಬರಸೆಳೆದು ರೂಯೆನಿ .. ನಲ್ಲಿ ಏನನ್ನು ಮಾಡಲು ಅನು ಮಾಸಿಸಿದ್ದನೋ ಸ ಅದನ್ನು ಮಾಡಿದ. ಅವಳ ತಲೆಗೂದಲುಗಳ ( ಎ) ತ ಇತ್ತೆ ಕೆ 1]4 ಇಗ ಸೂಸೀ,; ಸೈನಿಕಪುತ್ರಿಯ | ಏ ನನ್ನ ಪುಟ್ಟ ಷಾನೆಯ ಚಿನ್ನದ ಗುಲಾಜಿ ೬೯ ಮೇಲೆ ಕೈಯಾಡಿಸಿ ಅವುಗಳ ಮೇಲೆ ಮುತ್ತಿನ ಮುದ್ರೆ ಬ ತ್ತಿದ. ಅಷ್ಟ ರಲ್ಲೇ ಹಿಂದೆ ಸರಿದ” ತನ್ನ ತೊರ ಬಸ, ಸುಜಾನಗೆ ಬಡಿದೀತೆಂಬ : ತುತ ಸುಜಾನೆ: ಆತನ ಭುಜಗಳಿಗೆ ನೇತು ಬಿದ್ದಳು. “ಏನಾಯಿತು ಪುಟ್ಟಿ ಮರಿ 1” ಷಾಮೆ ಕಳವಳ ' ನನ್‌ ಇಗೆ ದಿಂದ ಪುನಃ ಪ್ರಶ್ನಿಸಿದ. ಸುಜಾನೆಗೆ ಉತ್ತರಿಸಲಿಕ್ಕಾಗಲಿಲ್ಲ, ಬಿಕ್ಕಳಿ. ಕೆಯನ್ನೂ ತಡೆಹಿಡಿಯಲಾಗಲಿಲ್ಲ. ಏನನ್ನೂ ಈಗ ಪ್ರ ಶ್ಚಿಸುವುದು. ಸರಿಯಲ್ಲವೆಂಬುದನ್ನು ಷಾಮೆ ತಿಳಿದುಕೊಂಡ. “ಹಳೆ ಕೊತ್ತಳದಾಚೆ. ನನಗೊಂದು. ಮನೆ ಇದೆ”. :ಷಾಮೆ ಕೊಂಚ ಅವಸರದಿಂದಲೇ ಹೇಳಿದ: “ಇಲ್ಲಿಂದ ಅದು ಅಷ್ಟೇನು ದೂರವಿಲ್ಲ. ನನ್ನ ದುರ್ದೈವದಿಂದ `ಆ ಮನೆಯಲ್ಲಿ ತಿನ್ನುವು ದಕ್ಕೆ ಮಾತ್ರ ಏನೂ ಇಲ್ಲ. ಆದರೆ ನೀನೊಂದಿಷ್ಟು ನೀರು ಕಾಸಿಕೊಂಡು ಮೈ ತೊಳೆಯಬಹುದು... ಬೇಕಾದಷ್ಟು ದಿನ ಇರಬಹುದು..... ಸುಜಾನೆ ಷಾಮೆಯ ಮನೆಯಲ್ಲಿ ಇದ್ದ ಐದು ದಿನಗಳ ವರೆಗೂ ಷಾಮೆಯ ಪಾಲಿಗೆ ಬೇರೆ ಸೂರ್ಯಪ್ರಕಾಶ ಕಾಣಿಸಲೇ ಇಲ್ಲ... ಅವಳೇ ಅಂಥ ಪ್ರಭೆಯಾಗಿದ್ದಳು । ನಿದ್ರಿಸುವ ಹುಡುಗಿಯ ತ್ರ ಮಬದ್ಧ ಉಸಿರಾಟ ವನ್ನು ಕಂಡು ಯಾರ ನಾಡಿಗಳು ಬಲವಾಗಿ ಮಿಡಿಯವೊ ಅಂಥವರಿಗೇನು ಗೊತ್ತಾದೀತು ಹೆಣ್ಣಿನ ಆ ನಾಜೂಕತೆ ! ತೇವವಾದ *3ೆಂಪು ಗುಲಾಬಿಯ ಮೆದು ದಳಗಳಂಥ ತುಟಿಗಳು, ರಾತ್ರಿಯೆಲ್ಲ ಸುರಿದ ಕಂಬನಿಗಳಿಂದ ಕಣ್ಣೆವೆ ಗಳಿಗೆ ಬಂದ ಮಿಂಚು. ನೀನೆಂಥ ಕೋಮಲೆ, ಮುಗ್ಧೆ । ಸುಜಾನೆಗೆ ಏನಾಗಿದೆಯೆಂಬುದನ್ನು ಆತ ಊಹಿಸದಿರಲಿಲ್ಲ. ಆ ಊಹೆ ಸತ ಸಕೈ ದೂರವೂ ಆಗಿರಲಿಲ್ಲ. ಆಸೆಯ ಪ ಪ್ರಣಯಿ ಒಬ್ಬ ಯುವಕ ನಟ. ಆತ ಆಸೆಗೆ ಬೋಸ ಸ ಬಗೆದಿದ್ದೆ. ಆದಕೆ ಸುಜಾನ ತ್ಯ ಸ ಹ್ಮತ್ಕ ಲ ್ಟ್‌್‌ ಷ ಚ್ಚ ಜ ಚ ಜ್ಯಾ .ಒ.1೫*೯ 1. ಇ. ಎ ಕಸ್ತೂರಿ, ಮಾರ್ಚ್‌ ೧೯೬೧ ಸುಜಾನೆ ಷಾಮೆಯ ಮನೆಯಲ್ಲಿ ಕಳೆದಿದ್ದ ಐದು ದಿನಗಳ ಅವಧಿಯಕ್ಕಿಂತ ಕಡಮೆ ಕಾಲದಲ್ಲೇ ಷಾಮೆ ಅವರಿಬ್ಬರನ್ನೂ ಪುನಃ ಒಂದುಗೂಡಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದ. ಅವನೇ ಅವಳ ಪತ್ರವನ್ನು ತೆಗೆದುಕೊಂಡು ಹೋಗಿ ಕೊಟ್ಟಿದ್ದ. ಸುಜಾನೆಯನ್ನು ಕರೆದೊಯ್ಯಲು ನಟನು ಬಂದೇ ಬಿಟ್ಟಿ. ನಗೆ, ಚುಂಬನ, ಪುಷ್ಪಗುಚ್ಛ ಗಳ ಅರ್ಪಣೆ, ಪರಸ್ಪರ ಆಲಿಂಗನ ಮತ್ತು ಪಶ್ಚ್ರಾ ತ್ತಾಪ ಕಣ್ಣೀರುಗಳೊಡನೆ ಅವರಿಬ್ಬರ ಪುನ ರ್ಮಿಲನವಾಯಿತು. ಸುಜಾನೆಗೆ ಅದೆಷ್ಟು ಹರ್ಷ ವಾಗಿತ್ತೆಂದರೆ ಷಾಮೆಗೆ ಗುಡ್‌ಬೈ ಹೇಳುವು ದನ್ನು “ಕೂಡ ಮರೆತು ಗಾಡಿಯಲ್ಲಿ ಕುಳಿತಿ ದಳು! ಆ ಮೇಲೆ ನೆನಪಾಗಿ ನಾಚಕೋಡು ಕೈಕೈ ಉಜ್ಜಿ ಕೊಂಡಿದ್ದಳು. “ಇಂಥ ಜೀವನವನ್ನೇ ನೀನು ಬಯಸುವುದಾ ದಕೆ ಆಗಲಿ, ಸುಖಿಯಾಗಿರು" ಎಂದು ಷಾಮೆ ಹಾಕ್ಕಿಸಿದ. “ಜೀವನದ ಬಗ್ಗೆ ನನಗೇನೂ ತಿಳಿಯದು” ಸುಚಾನೆ ಮರುನುಡಿದಳು. ಅವಳ ಕಣ್ಣುಗಳಲ್ಲಿ ಗ ತುಳುಕಿತು. ” “ಚಿಂತಿಸಬೇಡ, ಚಿಂತಿಸುವಂಥದೇನೂ ಇಲ್ಲ ತ ಮುಗ್ಧೆ” ಎಂದ ನಟ ಶುಷ್ಕವಾದ ಧ್ವನಿ ಯಲ್ಲಿ. *ನ್ನ ಸುದೈೆವಕ್ಕೆ ಯಾರಾದರೂ ಬಂಗಾರದ ಗುಲಾಲಿಯನ್ನು ಕೊಟ್ಟಕೆ ಮಾತ್ರ ನಾನು: ಸುಜಾನೆ ನಿಟ್ಟುಸಿರು ಇಡ ಚ ಹೇಳಿದಳು. " ಸುಖಿಯಾಗಿರುತ್ತೇನೆ. ಅ ು ನನ್ನನ್ನು ಸುಖಿ ಯಾಗಿಸುತ್ತದೆ . . ಜೀನ್‌, 1 ಬ್ರೀತಿಯ ಜೀನ್‌: ನೀನು ಹಡಗಿನಲ್ಲಿ ಹೇಳಿದ್ದ ಕತೆ ನನಗೆ ಇನ್ನೂ ನೆನಪಿದೆ.” 4 ಯಾರಾದರೂ ....”'. ಐಂದು ಷಾಮೆ ಹೇಳಿದ. "ಆದರೆ ಯಾರಾದರೂ ಕೊಡಲಿ ಅದು ನಿನಗೊಂದು ಜಂಭವಂಗದಿದ್ದರೆ ಸಾಕು. ನಾನೆ ಕೊಡುತ್ತೇನೆಂಬ ಜಂಭವನ್ನೂ ಈಗ ಹೇಳಲಾಕೆ. ನಾನು ಸಾಚಾ ಸೈನಿಕ. ನೋಡು, ದಂಭಾಚಾರ ನನಗೆ ತಿಳಿಯದು.” ಗಾಡಿ ಹೊರಟಿಹೋಯಿತು. ಷಾಮೆ ಎಂದಿನಂತೆ ಮತ್ತೆ ಅಂಗಡಿಗಳ ಕಸ ಕೊಳಚೆಗಳನ್ನು ಗುಡಿಸಲು ಹೊರಟ. ಆದರೆ ಸುಜಾನೆಯ ಭೇಟಿಯಾದ ಬಳಿಕ ಆತ ಅಕ್ಕೆ ಸಾಲಿಗರ, ಹಾಗೂ ಸರಾಫಘರ ಅಂಗಡಿಗಳಿಂದ ಗುಡಿಸಿದ ಕಸ, ಧೂಳುಗಳನ್ನು ಮಾತ್ರ ಹೊರ ಗೆಸೆಯದೆ ರಹಸ್ಯವಾಗಿ ಮನೆಗೆ ತರತೊಡಗಿದ. ನೆಕೆಹೊರೆಯುವರೆಲ್ಲ ಷಾಮೆಯ ತಲೆ ಈಗ ಸರಿ ಯಾಗಿಲ್ಲ ಎಂದು ಭಾವಿಸಿದರು. ಆದಕೆ ಆತ ತರುವ "ಕಸದಲ್ಲಿ ಸಲ್ಪ ಮಟ್ಟಿಗೆ ಬಂಗಾರದ ಹುಡಿಯು ಸೇರಿಕೊಂಡಿರುತ್ತದೆ ಆಂ ಕೆಲ ವರಿಗೆ ಮಾತ್ರ ಗೊತ್ತಿತ್ತು. ಸರಾಫರ ಅಂಗಡಿಗಳಿಂದ ಗುಡಿಸಿಕೊಂಡು ಬರುತ್ತಿದ್ದ ಸಸದೊಳಗಿಂದ ಬಂಗಾರದ ಅಣು ಸಣಗಳನ್ನ ಲ್ಲ ಕಲೆಹಾಕಿ ಪುಟ್ಟ ದೊಂದು ಚಿನ್ನದ ಟ್‌ ನ್ನು ಮಾಡಿಸಿ ಸುಜಾನೆ ಸುಖಿ ಯಾಗಿರುವಂತೆ ಮಾಡಬೇಕೆಂಬುದೇ ಷಾಮೆಯ ಗೂಢ ಯೋಜನೆಯಾಗಿತ್ತು. ತನ್ನ ತಾಯಿ ಹೇಳುತ್ತಿದ್ದಂತೆ ಈ ಗುಲಾಬಿ ಇನ್ನೂ ಅನೇಕ ಬಡವರಿಗೆ ಸುಖವನ್ನು ತಂದರೂ ತರಬಹುದು. ಯಾರಿಗೆ ಗೊತ್ತು? ಗುಲಾಬಿ ಸಿದ ವಾಗುವ ವರಿಗೂ ಸುಜಾನೆಯನ್ನು ನೋಡಬಾರದೆಂದು ಆತ ನಿರ್ಧರಿಸಿಬಿಟ್ಟ. ಈ ರಹಸ್ಕ್ಯವೇನಾದರೂ ಬಯಲಾದರೆ ಪೋಲಿ! ಸರ ಇಲ್ಲದ ಸಂದೇಹಕ್ಕೊಳಗಾಗಬೇಕಾದೀ ತೆಂಬ ಭೀತಿಯಿಂದ ಷಾಮೆ ಇದನ್ನು ಬಲು ರಹಸ್ಯವಾಗಿಟ್ಟ. ಹೌದು, ಪೋಲೀಸರು ಆತ ನನ್ನು ಕಳ್ಳನಂದು ಪರಿಗಣಿಸಿ ಜೈಲಿಗೆ ಅಟ್ಟ ಜಪ ದು, "ವನ ಅನರ್ಫ್ಯವಾದ. ಕಸವನ್ನು ಕಿತ್ತುಕೊಂಡು ಹೋಗಬಹುದು. ಏನೆಂದರೂ ಅದು ಅವನದಲ್ಲವಷ್ಟೆ ! ು ಷಾನೆಯ ಚಿನ್ನದ ಗುಲಾಬಿ ೭೧ ಷಾಮೆ ಸೇನೆಗೆ ಸೇರುವುದಕ್ಕಿಂತ ಮೊದಲು ಬಬ್ಬ ಬೇಸಾಯದ ಸಳ ಯು ಕಾಳು ಗಳನ್ನು ಬೇರ್ಪಡಿಸುವುದು, ಶೇರುವುದು ಎಲ್ಲವೂ ಆತನಿಗೆ ಗೊತ್ತಿತ್ತು. ಆ ಜ್ಞಾನ ಈಗ ಉಪಯೋಗವಾಯಿತು. ಸರಿ ರಾತ್ರಿಯಲ್ಲಿ ಎದ್ದು ಕ: ುಳಿತು ಷಾಮೆ ಮೊರ 1 ಧೂಳು ಕಸವನ್ನೆಲ್ಲ ತುಂಬಿ ಹೇರಿ ಪರಿಶೀಲಿಸಿ ಹೊಳೆಯುವ ಕೆಲವು ಕಣಗಳು ಕಂಡಾಗ ಸಂತೋಷಭರಿತನಾಗುತ್ತಿದ್ದ. ಗುಲಾಬಿಯನ್ನು ಸಿದ್ಧಪಡಿಸಲು ಅಗತ್ಯವಾ ದಷ್ಟು ಬಂಗಾರದ ಹುಡಿಯನ್ನು ಸಂಗ್ರಹಿಸ ಬೇಕಾದರೆ ಬಹುಕಾಲವೇ ಗತಿಸಿತು. ಚಿನ್ನದ ಗುಲಾಬಿ ಸಿದ್ಧವಾಗುವಷ್ಟು ಹುಡಿ ಸಂಗ್ರ ಹವಾದ ಬಳಿಕವೂ ಗುಲಾಬಿಯನ್ನು ರಚಿಸಲು ಸರಾಫರಿಗೆ ಕೊಡಲು ವಿಲಂಬ ಮಾಡಿದ. ಅವನ ಬಳಿಯಲ್ಲಿ ಹಣವಿರಲಿಲ್ಲವೆಂದೇನಲ್ಲ. ಗುಲಾಬಿ ಜಜಾರಾದ ಕ್ಷಣವೇ ಸೂಸಿಯ ಸಸ ದರೆ ಮಾತ್ರ ಚಟ ಸಂಭ್ರಮ. ಹಾಗಾಗದಿದ್ದ ಸ ಯಃ ಎಂಬ ಶಂಕೆಯೂ ಸುಳಿಯುತ್ತಿತ್ತು ಒಮ್ಮೊಮ್ಮೆ ಆತನಿಗೆ. ಅವನಲ್ಲಿರುವ ಪ್ರೀತಿ, ಕರುಣೆ, ಮಮತೆ, ಎಲ್ಲ ಸೂಸಿಗಾಗಿ ಮೀಸಲಾಗಿತ್ತು. ಆದರೆ ಒರಟು, ಕುರೂಪಿಯಾದ ಈ ವ್ಯಕ್ತಿಯ ಕೋಮಲತೆ ಯಾರಿಗೆ ಬೇಕಾಗಿತ್ತು? ಜನ ತನ್ನನ್ನು ತ್ಯಜಿಸಿಬಿಟ್ಟಿದ್ಹಾರೆಂಬುದನ್ನು ಷಾಮೆ ಎಂದೋ ಗಮನಿಸಿದ್ದ. ಕೊನೆಗೊಮ್ಮೆ ಚಿನ್ನದ ಗುಲಾಬಿ ಸಂಪೂರ್ಣ ತಯಾರಾದಾಗ ವರುಷದ ಹಿಂದೆಯೇ ಸುಜಾನೆ ಅಮೇರಿಕಕ್ಕೆ ತೆರಳಿದ್ದಾ ಒಂದು ಳೆಂದು ಷಾಮೆಗೆ ಗೊತ್ತಾಯಿತು. ಅವಳು ತಿರುಗಿ ಬರುವ ಸಂಭವವಿರಲಿಲ್ಲ. ಅವಳ ವಿಳಾ ಸವೂ ಯಾರಿಗೂ ತಿಳಿದಂತಿರಲಿಲ್ಲ. ಮೊದಲ ಸಲವೇನೋ ಷಾಮೆಗೆ ಯಾವುದೋ ಒಂದು. ದುಃಖನಿವಾರಣೆಯಾದಂತಾಯಿತಾ ಟ್ರ "ಶ್ರಿ ದರೂ ಕ್ರಮೇಣ ತಲೆದೋರಿದ ಘೋರ ನಿರಾಶೆ ಅವನನ್ನು ಗಾಸಿಗೊಳಿಸಿತು. ಆ ನಿರಾಶೆ ಒರ ಟಾದ, ಹರಿತವಾದ, ಅತ್ಯಂತ ಶೀತವಾದ ಶಬ್ಬಿ ಣದ ತುಂಡು ಆತನ ಹ ಫದಯಕ್ಕೆ ಬಡಿದು ಎದೆ ಯನ್ನು ಹ ನಸನರಿತಿತ್ತು. ಆ ಮೇಲೆ ಷಾಮೆ ಮತ್ತೆ ಕಸವನ್ನು ಸಂಗ್ರ ಹಿಸಿದುದಿಲ್ಲ. ಗೋಡೆಯ ಕಡೆಗೆ ಮ ಕೊಂಡು ಹಾಸಿಗೆಯ ಮೇಲೆ ಸುಮ್ಮನೆ ನೆ ಅದೆಷ್ಟೊ! ಕಾಲ ಬಿದ್ದುಕೊಂಡಿರುತ್ತಿದ್ದ. ತನ್ನ ಹಳೆಯ ಜಾಕೆಟ್ಟಿನ ತೋಳುಗಳನ್ನು ಕಣ್ಣಿಗೊತ್ತಿಕೊಂಡು ಎಂದಾದರೊಮ್ಮೆ ನಗುತ್ತಿದ್ದ. ನೆರೆಹೊರೆಯವ ರಾರೂ ಇವನ ಬಗ್ಗೆ ಚಿಂತಿ ಸಿದುದಿಲ್ಲ. ಅವರ ಚಿಂತೆಗಳೇ ಅವರಿಗೆ ಬೇಕಾದಷ್ಟು ಇದ್ದುವು. ಆದರೆ ಒಬ್ಬ ಮಾತ್ರ ಷಾಮೆಯ ಮೇಲೆ ಕಣ್ಣಿ ಟ್ಟಿದ್ಧ.. ಅವನೆಂದರೆ ಷಾಮೆಯ ಚಿನ್ನದಿಂದ ಅತ್ಯಂತ ನಾಜೂಕಾದ ಗುಲಾಬಿ ಹೂವನ್ನು ಮಾಡಿದ್ದ ಒಬ್ಬ ಹಿರಿಯ ಸರಾಫ. ಆತ ತಪ್ಪದೆ ಷಾಮೆಯನ್ನು ನೋಡಲು ಬರುತ್ತಿದ್ದ. ಆಹಕೆ ಔಷಧಿಯನ್ನು. ಮಾತ್ರ ಎಂದೂ ತರುತ್ತಿದ್ದಿಲ್ಲ. ಷಾಮೆ ಗಃ ಕಣ್ಣೆ ದು ನಲ್ಲೇ. ಹೂತ ಹೋದ. ಸರಾಫನು ಬಾಜು! "ತರೆಯನ್ನೆತ್ತಿ ಹರಿದ ಕೊಳಕಾದ ತಲೆದಿಂ ಬಿನಲ್ಲಿದ್ದ ಚಿನ್ನದ ಗುಲಾಬಿಯನ್ನೆತ್ತಿ ಕೊಂಡು ನೀಲಿ ರಿಬ್ಬ ನ್ನಿನಿಂದ ಕಟ್ಟಿಕೊಂಡು ಕಿರಿಚುವ ಬಾಗಿಲನ್ನು ನಿಧಾನ ತ ಮುಚ್ಚಿ ಕೊಂಡು ಮೆತ್ತಗೆ ಹೊರಟು ಹೋದ. ರಿಗೆ ಇಲಿಯ ವಾಸನೆ ಹೊಡೆ ಯುತ್ತಿತ್ತು. ಅದು ಚಳಿಗಾಲ. ಮಬ್ಬು ಕವಿದಸ ವಾದ ಗಾಳಿಯಿಂದ ಕೊತಿತ್ತು. ಮಿಣಿ ಮಿಣಿ ಎನ್ನುತ್ತಿದ್ದವು. . ಸರಾಫನಿಗೆ ಷಾಮೆಯ ನೆನಪಾಗಿತ್ತು. ಓ । ಸಾಯುವಾಗ ಆತನ ಮುಖ ಹೇಗೆ ಬದಲಾಯಿಸಿತ್ತು ! ಅದೆ ರಲ್ಲಿ ಒಂದು ಕಠೋರ ಪ್ರಸನ್ನತೆಯು ತುಂಬಿತ್ತು. ಅವರದೆ ಒಂದು ಪು ಶೋಭಿ ಬಂಡಿತ್ತು. ಸಂಜೆ ತೀವ್ರ _ ದೀಪಗಳು ಆರಾ ಇಲ್‌: ಹಾಕ ಪಜ ಸಿ -ಸಭಾೂ್‌ ತ್ರ ಉ ರ್ತ್ಪ ತ ೭೨ ಕಸ್ತೂರಿ, ಮಾರ್ಚ್‌ ೧೯೬೧ “ ಬದುಕು ತಿರಸ್ಕರಿಸಿದುದನ್ನು ಸಾವು ಕೊಡ ಮಾಡಿದೆ " ಎಂದು ಯೋಜಿಸಿದ ಆ ಸರಾಫ. ಕೆಲವು ದಿವಸಗಳು ಗತಿಸಿದ ಬಳಿಕ ಸರಾಫ ಚಿನ್ನದ ಗುಲಾಬಿಯನ್ನು ಅವನ ಅಭಿಪ್ರಾಯದಲ್ಲಿ ಬೆಲೆಬಾಳುವಂಥ.. ಸುವರ್ಣ ಪುಷ್ಪವನ್ನು ಕೊಳ್ಳಲು ಶಕ್ತ ನಲ್ಲದ, ಅಸ್ತ ವ್ಯ ಸ್ಮವಾದ ಕೊಳಕು ಬಟ್ಟಿ ಯ. ಒರಿಯ ಬ್ಗ ಗ ನಿಗೆ ಮಾರಿದ. ಇಸಬತಿ ಇದನು ಲಾ ನಿರ್ವಂ ಸಲು ಕಾರಣವೆಂದರೆ ಸ ಗು ಆಮೂಲಾಗ್ರ ವಾಗಿ ಗುಲಾಬಿಯ ತೆಯನ್ನು ಜೇಊಿಟಾಗ ಆತ ಬೆರಗುಗೊಂಡು ಮನಸೋತಿದ್ದ. ಈ ಹಿರಿಯ ಸಾಹಿತಿ ಪತ್ರಿಕೆಯೊಂದನ್ನು ನಡೆ ಸುತ್ತಿದ್ದ. ಜೀನ್‌ ಎರ್ನೆಸ್ಟ್‌ ಷಾಮೆ,.- ವಸಾಹತು ಸೈನ್ಯಪಡೆಯ ಒಬ್ಬ ಸಿಪಾಯಿ ಯ ಕತೆ ತಿಳಿದುದಕ್ಕೆ ಈ ಪತ್ರಿ ತೆಗ ನಾವು ಖಣಿ 10 ೩ರಬ(ಕು. ಈ ಪತ್ರಿಕೆಯು ಒಳಗೊಂಡಿರುವ ಅನೇಕ ವಿಷಯಗಳಲ್ಲಿ ಇದೂ ಒಂದಾಗಿದೆ : "ಪ ಪ್ರತಿಯೊಂ ೦ದು . ನಿಮಿಷ, ಪ್ರತಿಯೊಂದು ನುಡಿ, ಕೋಟ, ಪ್ರತಿಯೊಂದು- ಭವ್ಯವಾದ ಅಥವಾ ಲಘುವಾದ- ಯೋಚನೆ, ಮಾನವ ಹೈದಯದ ಅತ್ಯ ಂತ ಸೂಕ್ಷ್ಮ ವಾದ ಬಡಿತ, ಎ04. ರ್‌. ಹೂವಿನಿಂದುದುರುವ ಪರಾಗ, ತೊರೆಯಲ್ಲಿ ತೋರುವ ತಾಕೆಗಳ *ರುಗಿರಣದ ಕಾಂತಿ ಇವೆ ಲ್ಲವೂ ಚಿನ್ನದ ಹುಡಿಯ ಕಾಳುಗಳು. ವರುಷ ' ವರುಷಗಳ ಕಾಲ ನಾವು, ಬರೆಹಗಾರರು ನಮ್ಮ ಸುಪ್ತಪ್ರಜ್ಞೆಯಲ್ಲಿ ಇಂಥ ಸಹಸ್ರಾರು ಸೂಕ್ಷ್ಮ ಕಾಳುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತೇವೆ ಮತ್ತು ಅವುಗಳಿಂದ ನಮ್ಮದೇ ಆದ ಚಿನ್ನದ ಗುಲಾಬಿಯನ್ನು-ಒಂದು ಕತೆಯನ್ನೋ, ಕಾದಂ- ಬರಿಯನ್ನೊ( ಅಥವಾ ಕವಿತೆಯನ್ನೊತಯಾರಿಸು ತ್ತೇವೆ, ಅನರ್ಫ್ಯವಾದ ಈ ಶಣಗಳಿಂದಲೇ ಸಾಹಿತ್ಯದ ಹೊಳೆ ಪ್ರವಹಿಸುತ್ತದೆ. “ ನನಗೆ ಷಾಮೆಯ ಚಿನ್ನದ ಗುಲಾಬಿಯ ಕತೆ ಸೃಷ್ಟಿಗೊಳ್ಳುವ ಸಾಹಿತ್ಯಕ್ಕೆಲ್ಲ ಸಂಕೇತವಾಗಿರ ಬೇಕೆನಿಸುತ್ತದೆ. ನಮ್ಮ ಬರೆವಣಿಗೆ ಕೂಡ ಸುಜಾನೆಗೆ ಸುಖವನ್ನು ತಳಲಿದ್ದ ವೃದ್ಧ ಡಸ್ಟ್‌ ಮನ್ನನ ಚಿನ್ನದ ಸಟ ಹೂವಿ ಅದು ಆ ಚ ಸೌಂದರ್ಯಗಳನ್ನು ಒದಗಿಸಿ ಕೊಡುವ ಆಶ್ವಾಸನೆಯನ್ನೀಯಜೇಕು, ಆ ಸಂ ಭ್ರಮ ಫೈ ಸ್ವಾತಂತ್ರ್ಯ, ಔದಾರ್ಯಗಳನ್ನು ಒದ ಗಿಸಿ ಕೊಡಬೇಕು, ಮಂಕುತನವನ್ನು ಹೊಡೆ ಹು ಯಾ ನ ಸೂ ರ್ಶ ಣು ಉಜಲ ಪ್ರಬೆಯಂತೆ ವಿ ನುಗಬೇಕು.” ತೆ ಹೀಗಿತ್ತು ಕಾಲ! “ ಒಬ್ಬನು ಇನ್ನೊ ಕುರುಡು ಮಾಡತಕ್ಕದ್ದ್ದ? ಬ್ಬನ ಕಣ್ಣು ಕುರುಡು ವತಾಡಿದರೆ ಅವನ ಕಣ್ಣನ್ನು «4 ಹೊಸದಾಗಿ ಕಟ್ಟಿದ ಮನೆಯು ಕುಸಿದು ಬಿದ್ದು ಯಜಮಾನನು ಸತ್ತರೆ ಮನೆ ಕಟ್ಟ ದವನನ್ನು ಕೆೊಲ್ಲತಕ್ಕ ದ್ದು. ಸತ್ತ ದ್ದು ಯಜವಾಾನನ ಮಗನಾದರೆಮನೆ ಕಟ್ಟಿ ದವನ ಮಗನನ್ನು ಪ್ರ ಗ “ಕೊಲ್ಲತಕ್ಕದ್ದು.? ಈ ಮೇಲಿನ ವಾಕ್ಯ ಗಳನ್ನು ಬೇಕಿಲ್ಲ. ನೋಡಿ ಅಹಿಂಸಾಯುಗದ ನೀವು ಅಚ್ಚರಿಪಡ ಇವು ಮೆಸಿಪುಟೀನಿಯಾದ ಚಕ್ರವರ್ತಿ ಹವು್ಮರಬಿ (ಕ್ರಿ. ಪೂ. ೨೧೩೩- ೨೧೬೫) ಯ ಕಾಲದ ಕಾನೂನುಗಳಲ್ಲಿ ಕೆಲವು. ರವೀಂದ್ರ ನಾಥ ಎಸ", ಬಿ, (0 ಖಯ ಸಹ ಇಯದಿ ಚ ಕಾಡು ಪ್ರಾಣಿಗಳ ಬೇಟಿ ಸ ವಾಗಿ ಎಲ್ಲರೂ ತ ಟಟ ಬಡ ಬೇಟಿಗಾರನೂ ಸಾಕಿಕೊಳ ಕ್ರುಬಲ್ಲನಾದ್ದ ರಿಂದ ಈ ಮಾತು ಸರ್ವಸಾಮಾನ್ಯವಾಗಿದೆ. 80ಕಭೆ ಚಿರತೆ (ಚೀತಾ)ಯ ಸಹಾಯದಿಂದ ಮನುಷ್ಯ ಬೇಟಿಯಾಡುವುದನ್ನು ಕೆಲವರು ಅರಿತಿರಬಹು ದಾದರೂ ಅದು ಅನೇಕರಿಗೆ ಗೊತ್ತಿ ಲ್ಸ. ಇಯಿ ಯನ್ನು ಸ ಸಂಪಾದಿಸಿ ಸಾಕಬಹುದಾದಷು ಯನ್ನು ಸ ಸಂಪಾದಿಸಿ ಸಾಕುವುದು ತನಿ ಕಿರುಬ ಮತ್ತು ಚಿರತೆಗಳ 1 ಸ್‌ು ಚಿರ ಜ್‌ ಯದಿಂದ ಜಿಂಕೆ ಮೊದಲಾದ ಪ್ರಾಣಿಗಳ ಬೇಟಿ (ಯಾಡುವುದು ಶತಮಾನಗಳಿಂದಲೂ ರೂಢಿ ಯಲ್ಲಿದೆ. ಕಿರುಬಗಳನ್ನು ಸಿಂಧ, ಕಚ್ಛ, ಪಂಜಾಬ, ರಾಜಸ್ತಾನ, ಉತ್ತರ ಪ ದೇಶ ಮತ್ತು ಮಧ ಭಾರತಗಳಲ್ಲಿ ಮೊಲ, ನರಿ, ಬಕ- ಪಕ್ಷಿ, ಚಿಗರಿ ಮೊದಲಾದವುಗಳ : ಬೆ!ಟೆಯಾಡಲು ಆ 5-10 ೩ಕ್ಟಿ ೬೬ ಟ್ರ ಹ್ಯಾ ೫. (1 ಸ ಲ ೨8 6. | ನಡೆ? ಮಸ ಗ್ಗ (2 ಅಡಗಿ ಕುಳಿತು ಮೇಲೆ ಜಿಗಿದು ೭ ಳೆಲ. ಲೆ ೨. (ಗ ತ್ಮ ಬಲಶಾಲಿಯಾ- ರುಬಗಳಂತೆ ಅವಿತು ಗಟ ಜಿಗಿಯಬಲ್ಲುದು ಮಾತ್ರವಲ್ಲ, ಬಯಲು ಭೂಮಿಯಲ್ಲಿ ನಾಯಿ ಹಿಡಿಯಲೂ "ಬಲ್ಲುದು. ಮಾತು ಬಂತು ಗಳಲ್ಲಿ ಚಿರತೆಯಷ್ಟು ಪ್ರಾಣಿ ಇನ್ನೊಂದಿಲ್ಲವೆನ್ನ ತ್ನು ಸೆಕ ಂದುಗಳಲ್ಲಿ ಅರ್ಧ ತಂ ದಾಖಲೆಗಳುಂಟು,. ಅದರ ಯ ಓಟಕ್ಕೆ ಅನುಕೂಲವಾ 21. ೧೦೧ ತ್ರಿ 2 60೨ 1 ಥಿ ತಿರಾ ರ ತ್ಕಾ ೫ ಸಾ” ಸೊ 1 ಸಿ | ಸ ೭೪ ಕಸ್ತೂರಿ, ಮಾರ್ಚ್‌ ೧೯೬೧ ದದ್ದೇ ಆಗಿದೆ. ಅಗಲವಾದ ಐದೆ, ಉದ್ಮನ್ನ ಬಲಶಾಲಿ ಕಾಲುಗಳು, ಗಟ್ಟಿ ಮುಟ್ಟಾ ದ ಟೊಂಕ: ಮತ್ತು ಬಿರುಸು ಪಾದಗಳು ಅದಕ್ಕೆ ಅಪಾರ ವೇಗವನ್ನು ಸಾಧಿಸಿಕೊಡುತ್ತವೆ. ಚಹ ತಲೆ ಚಿಕ್ಕ ದಾಗಿ ದುಂಡಗಿರುವುದು.. ಅದರ ಮೈ- ಸ ಕಪ್ಪು ಚುಕ್ಕಿಗಳಿರುತ್ತವೆ. . ಬಾಲದ ತುದಿಗೆ ಗೊಂಡೆಯಿರುತ್ತದೆ. ' ಚಿರತೆ ದೊಡ್ಡ ಜಿಂಕೆಯನ್ನು ಕೂಡ ಬೇಟೆಯಾಡಬಲ್ಲುದು. ಭಾರತದಲ್ಲಿ ಚಿರತೆಯ ಸಹಾಯದಿಂದ ಜೇಟಿ- ಯಾಡುತ್ತಿರುವ ದಾಖಲೆಗಳು ೧೬ ನೆಯ ಶತ ಮಾನದಿಂದಲೂ ಸಿಗುತ್ತವೆ. ಮೊಗಲ ಚಕ್ರ ವರ್ತಿ ಅಕಬರನಿಗೆ ಈ ವಿಧದ ಬೇಟಿಯಲ್ಲಿ ಬಲು ಆಸಕ್ತಿಯಿತ್ತು. . ಅವನ ಚರಿತ್ರ ಕಾರನಾದ ಅಬುಲ್‌ಫಜಲನು ಚಿರತೆಯ ಸಹಾಯದಿಂದ ಆಡಿದ ಅನೇಕ ಬೇಟಿಗಳ ಸುಂದರ ವರ್ಣನೆಯನ್ನು ಬರೆದಿಟ್ಟಿದ್ದಾನೆ. ಅಕ ಬರ ೧೩ ವರ್ಷದವನಾಗಿದ್ದಾಗ ಮೊಟ್ಟಿ ಮೊದಲು ಇಂಥ ಬೇಟೆಯನ್ನು ಕಂಡ. ಆತ ಮುಂದೊಮ್ಮೆ ಪಂಜಾಜಿನಲ್ಲಿ ಪ್ರವಾಸ ಮಾಡುತ್ತಿದ್ದಾಗ ಅವ ನಿಗೆ ಬೇಟಿಯಾಡಲು ಪಳಗಿಸಲ್ಪಟ್ಟ ಚಿರತೆ ಯೊಂದು ಕಾಣಿಕೆಯಾಗಿ ಸಿಕ್ಕಿತು. ಅಲ್ಲಿಂದಲೇ ಅಕಬರ ಚ ಬಜೂಸು ವ ಗಳನ್ನು ಸಾಕತೊಡಗಿದ. ಅವನಲ್ಲಿ ಅನೇಕ ಚಿರತೆಗಳಿದ್ದವು. ಚಿರತೆಯ ಮಾರ್ಗ ದಲ್ಲಿ ಒಂದು ತೆಜಂಡ ತೋಡಿ ಮೇಲೆ ಹುಲ್ಲು ಮಚ್ಚಿಟ್ಟು ಈ ಮೋಸವನ್ನರಿಯದೆ ಅದರಲ್ಲಿ ಚಿರತೆ ಬಿದ್ದಮೇಲೆ ಅದನ್ನು ಹಿಡಿದು ಪಳಗಿಸುತ್ತಿ, ದ್ದ ರು. ಅದಕೆ ಕೆಲಸಲ ಹೊಂಡದಲ್ಲಿ ಬಿದ್ದ ಚಿರತೆ ಗಳು ಪಾರಾಗುವ ಪ್ರಯತ್ನದಲ್ಲಿ ಕಾಲು 8 ಮುಂದು ಕೊಳ್ಳುತ್ತಿ ದ್ದು ಹ್‌ ಜಾ?! ಅವುಗಳನ್ನು ಯರು "ಅವು ಒಳಗೆ ಪ್ರವೇಶಿಸಿದೊಡನೆ ತಂತಾನೆ. ಬಾಗಿಲು ಮುಚ್ಚಿ ಜೆ ಪಂಜರ ಗಳನ್ನು ಮಾಡಿಸಿದ. ಚಿ ತರತೆಗಳನ್ನು ಅವು ದಣಿದು ಸುಸ್ತಾ ಗ ಬೀಳುವ ವರೆಗೆ ಬನ್ನಟ್ಟಿ ಆ ಮೇಲೆ ಕಬ್ಬು ಅವನ್ನು ಹಿಡಿಯುವ ಸಂಪ್ರದಾಯವೂ ಇತ್ತು. ಮರಗಳಿಗೆ ತಿಕ್ಕಿ ತಮ್ಮ ಉಗುರುಗಳನ್ನು ಹರಿತ ಮಾಡಿಕೊಳ್ಳಲೆಂದು ಚಿರತೆಗಳು ಬಂದಾಗ ಅವುಗಳ. ಕುತ್ತಿಗೆಗೆ. ನೇಣು ಹಗ್ಗ ಹಾಕಿ ಕೂಡ ಹಿಡಿಯುತ್ತಿದ್ದರು. ಚಿರತೆಯನ್ನು ಬೇಜಿಗಾಗಿ ಪಳಗಿಸಲು ಸಾಮಾ: ನ್ಯವಾಗಿ ಎರಡು ಮೂರು ತಿಂಗಳು ಬೇಕಾಗು ತ್ತಿತ್ತು. . ಆದರೆ ಹದಿನೆಂಟೇ ದಿನಗಳಲ್ಲಿ ಅವು' ಗಳನ್ನು ಪಳಗಿಸುವ ಹೊಸ ರೀತಿಯನ್ನು ಅಕ ಬರನು ಕಂಡುಹಿಡಿದ. ಅಕಬರ ಒಂದು ಸಾವಿರ ಸಾಕಿದ್ದ. ಅವನ್ನು ನೋಡಿಕೊಳ್ಳಲು ೨೦೦ ಜನರಿದ್ದರು. ಚಿರತೆಗಳಿಗೆ ಹೆಸರಿಟ್ಟು ಹತ್ತು ಹತ್ತರ `ಗುಂಪೆಗಳಲ್ಲಿ ವಿಂಗಡಿಸಿದ್ದರು. ಅವು ಗಳಲ್ಲಿ ಯೋಗ್ಯತಾನುಸಾರ ವರ್ಗಗಳನ್ನೂ ಮಾಡಲಾಗಿತ್ತು. ಅವಕ್ಕೆ ಪ್ರತಿನಿತ್ಯ ಮಾಂಸದ ಊಟ ಹಾಕುತ್ತಿದ್ದರು. ಆದಿತ್ಯವಾರ ಪ್ರಾಣಿ ವಧೆಯನ್ನು ಮಾಡುತ್ತಿರಲಿಲ್ಲವಾದ್ದರಿಂದ ಶಥಿ ಚಿರತೆಗಳನ್ನು. ವಾರ ಎರಡು ದಿನದ ಊಟವನ್ನು ಒಮ್ಮೆಲೆ ಕೊಡುತ್ತಿದ್ದರು. ಚಿರತೆಗಳನ್ನು ಬಹು ಕಾಳಜಿಯಿಂದ ಸಾಕು ತ್ತಿದ್ದರು. ಅದರ ಮ್ಳ ನವೆಯೇಳಬಾರದೆಂದು ಚಕ (ೆ ಬೆಣ್ಣೆ ಮತ್ತು ಸ ಕೂಡಿಸಿದ ಮಲ ಮು ತಿಳು ್ರ ದ್ದರು. ಗ ಕೊರಳ ಪಟ್ಟಿಗೆ ಮುತ್ತು ರತ್ನ ' ಕೂಡಿಸಿರುತ್ತಿದ್ದರು . ಅವು ತ ತುಕೊಳ್ಳ ಲು ಪರ್ಶಿಯಾದ ರತ್ನ ಸಂಬಳಿಗಳಿಕು ತ್ತಿದ್ದ ಟ್ಟ ಬೇಟಿಗೆ ಹಾ ಅವುಗಳಲ್ಲಿ ಕೆಲಪ್ರ ಕುದುರೆಯನ್ನೇರಿ ಹೊರಡುತ್ತಿದ್ದರೆ ಕೆಲವು ಚಕ್ಕಡಿಗಳಲ್ಲೂ ಇನ್ನು ಕೆಲವು ಆನೆ, ಒಂಟಿ, ಹೇಸರಕತ್ತೆ, ಕುದುರೆಗಳ ಮೇಲೆ ಇಟ್ಟಿ ಪಲ್ಮಕ್ಕಿಗ ಛಲ್ಲೂ ಹೊರಡುತ್ತಿದ್ದವು. ಎಲ್ಲಕ್ಕೂ ಶ್ರೇಷ್ಠ ವಾದ ಚಿರತೆ ಕುಳಿತ "ಮೇಣೆಯ ನ್ನ್ನ ಮನುಷ್ಯರೇ ಹೊತ್ತಿರುತ್ತಿದ್ದರು. ಮೇಣೆಯ ಭು ನಗಾರಿ ಬಾರಿಸುತ್ತ ನಡೆಯುತ್ತಿದ್ದರು. ಕುದುಕೆಯ ಮೇಲಿದ್ದ ಚಿರತೆಯನ್ನು ನೋಡಿ ಕೊಳ್ಳಲು ಮೂರು ಜನ ಇದ್ದರೆ ಮೇಣೆ ಮತ್ತು ಚಕೃಡಿಗಳ ಮೇಲಿನ ಚಿರತೆಗಳನ ಯೋ ಡಿಕ 1 ಛೈಲು ಇಬ್ಬಿಬ್ಬರು ಇರ ಡರು. *ಿರತೆಯನ್ನು ನೋಡಿಕೊಳ್ಳುವವರಿಗೆ ತಿಂಗಳಿಗೆ ೫ ರಿಂದ ೩೦ ' ರೂಪಾಯಿಗಳ ಸಂಬಳವಎಿರು ತ್ತಿತ್ತು. ಹೆಚ್ಚಿ ನ ' ಕೌಶಲ್ಯ, ಪರಾಕ್ರ ಮಗಳನ್ನು ತೋರಿದ ಚಿತತೆ 1 ಯನ್ನು ನಾಸ! ದಿಗೆ ಬಹುಮಾನ ನ ಸಿಗುತ್ತಿತ್ತು. ಬೇರೆ ಬೇರೆ ವರ್ಗಗಳ ಚಿರತೆಗಳ ಮೇಲ್ವಿಚಾರಣೆಯ ಹೊಣೆ ಸರದಾರರ ಮೇಲಿರು ' ತ್ತಿತ್ತು. ಹೊಸ ಚಿರತೆಯನ್ನು ಸಂಪಾದಿಸುವುದು ಇದ್ದ ವ್ರಗಳ ಯೋಗಕ್ಷೇಮ ಸರಿಯಾಗಿ ನೋಡಿಕೊಳ್ಳು ವುದೇ ಮುಂತಾದ ಹೊಣೆಯೆಲ್ಲ ಇವರದಾಗಿರುತ್ತಿ ತ್ತು. ಭಾರತದ ರಾಜರಲ್ಲಿ ಅನೇಕರಿಗೆಚಿರತೆಗಳಿಂದ ಬೇಟಿೆಯಾಡಿಸುವ ಹವ್ಯಾಸವಿತ್ತು. ಸಂತೆ ಟೀಪ್ರೆವಿಗಂತೂ ಇದರಲ್ಲಿ ತುಂಬಾ ಆಸ್ಚೆ ಇತ್ತು. ಟೀಪೆ ಮರಣಹೊಂದಿದಾಗ ಅವನು ಚಿ 3ರತೆಗಳ ಮೂಲಕ ಬೇಟೆಯಾಡುತ್ತಿದ್ದ ಪದ್ಧತಿಯನ್ನು ಬರೆದುಕೊಂಡು ಈಸ್ಟ್‌ ಇಂಡಿಯ ಕಂಪನಿಯ ಡೈರೆಕ್ಟರರಿಗೆ ಸ ಮಾಕ್ಟಿ ಸ್‌ ವೆಲ್ಪಸ್ಸಿ ಯ ಏ. ಡಿ. ಸಿ, ಪ್ಚನ್‌ ಬೆಂಜಾಮಿನ್‌ "ಡೆನ್‌ 'ಹ್ಯಾಮನಿಗೆ ಹ ಲಾಯಿತು. ಈ ವರದಿ ಈಗಲೂ ಇಂಡಿಯ ಆಫೀಸ್‌ ಲೈಬ್ರರಿಯಲ್ಲಿದೆ. ' ಟೀಪುವಿನ ಬಳಿ ಹದಿನಾರು 8 ಪಳನಿ ಚಿರತೆಗ ' ಉಿದ್ದವೆಂ ಂದೂಶ್ರೀರಂಗಪಟ್ಟಣದಆಗ್ನೇಯ ದಿಕ್ಕಿ | ನಲ್ಲಿ ಆತ ಬೇಟಿಗಾಗಿ ಒಂದಿಷ್ಟು ಭೂಮಿಯನು | ಕಾಯ್ದೆರಿಸಿದ್ದನೆಂದೂ ವರದಿಯಲ್ಲಿ ಹೇಳಿದೆ. ಬೇಡಿಗೆ ಹೋಗುವ ಪ್ರತಿ ಚಿರತೆಯ . ಜೊತೆಗೂ ನಾಲ್ಕು ಜನ ಇರುತ್ತಿದ್ದರು. ಒಬ್ಬ ಸ ಬೇಟಿಗಾರ, ಇಬ್ಬರು ಸಾಕುವವರು, ಒಬ್ಬ ದಕ ಹಡಿ ಹೊಡೆಯುವವ ನಾಲ್ಕು ಪಳಸಿದೆ ಎತ್ತುಗಳೂ ಇರುತ್ತಿದ್ದವು. ಟೀಪು ಬೇಟಿಗೆ ಹೊರಡಬೇಕೆಂದಾಗ ಚಿರತೆಗಳನ್ನು ಮುಂದಾಗಿ ಕ್‌ ಓಕ 0೪೫ 1 ಈ ೫ ೩ 1 ೪ ಚಿರತೆಯ ಸಹಾಯದಿಂದ ಬೇಟಿ ೭೫ ಕಳಿಸುತ್ತಿದ್ದರು. ಮರುದಿನ ಮುಂಜಾನೆ ಟೀಪು ಕೆಲ. ಇಷ್ಟಮಿತ್ರಕೊಡನೆ ಜೇಟಿಯ ಸ್ಫಳಕ್ಕೆ ಬರುತ್ತಿದ್ದ. ಅಲ್ಲಿ ಬೇಟೆಗಾರರೊಡನೆ' ಅವರು ಮೆರವಣಿಗೆ ಯಿಂದೆಂಬಂತೆ. ಹೊರಡುತ್ತಿದ್ದರು. ಕಣ್ಣು ಕಟ್ಟಿದ ಚಿರತೆಗಳು ಚಕ್ಕಡಿಗಳ ಮೇಲೆ ಕುಳಿ ತಿರುತ್ತಿದ್ದವು. ಬೇಟಿಗಾರರು ಚಕ್ಕಡಿಯ ಜೊತೆ ಯಲ್ಲಿ ಸಾಧ್ಯವಿದ್ದ ಮಟ್ಟಿಗೂ ಇನಿತೂ ಸದ್ದು ಮಾಡದೆ ನಡೆಯುತ್ತಿದ್ದರು. ಬೇಟಿ_ ಜಿಂಕೆ ಅಥವಾ ಚಿಗರಿ ಕಣ್ಣಿಗೆ ಬಿದ್ದೊಡನೆ ಈ ಚಕ್ಕಡಿ ಗಳನ್ನು ಯಾವ ರೀತಿಯಲ್ಲಿ ವ್ಯೂಹ ಕಟ್ಟುತ್ತಿದ್ದ ಕೆಂದಕೆ ಜಿಂಕೆಗೆ ಸಾಮಾನ್ಯವಾಗಿ ಏರಿನತ್ತಲೇ ಓಡಬೇಕಾಗಿ. ಬರುತ್ತಿತ್ತು. ಜಿಂಕೆಯಿಂದ ಸುಮಾರು ಐನೂರು ಗಜ ದೂರದಲ್ಲಿರುವಾಗ ಚಿರತೆಯ ಕಣ್ಣು ಮತ್ತು ಹೆಗ್ಗವನ ಸ್ನ "ಬಿಚ್ಚುತ್ತಿ ದ್ವರು. ಜಿಂಕೆಗಳ ಹಿಂಡು "ಇದ್ದರೆ ಎರಡು ಮೂರು ಚಿರತೆಗಳನ್ನು ಬಿಡು ತ್ತಿದ್ದ ರು. ಚಿರತೆ ಗಳು ಚಕ್ಕ ಡಿಯಿಂದ ಜಿಗಿದು ಹುಸ ಸಾವಧಾನ ದಿಂದ ಗಿಡಗಂ ೦ಟಿಗಳ ಮರೆಯಲ್ಲಿ ಅಡಗುತ್ತ ಜಿಂಕೆ ಎರಡು ನೂರು ಗಜ ದೂರ ಇರುವವರೆಗೆ ಮುಂದುವರಿಯುತ್ತಿದ್ದ _ವು. ಆ ಮೇಲೆ ಬಯಲಿಗೆ ಬಂದು ಅವನು ನ್ನು ಬೆ ಟ್ಟಿಮೂ ನೂರು ನಾಲ್ಕು ನೂರು ಗಜ ಜ್‌ ಅವನ್ನು ಹಿಡಿಯುತ್ತಿ ದ್ವವು. ಜಿಂಕೆ ತಪ್ಪಿಸಿಕೊಂಡಾಗ ಚಿರತೆ ನಿಂ ತು ಮುಖ ಬಿಗಿದುಕೊಳ್ಳು ತ್ತಿತ್ತು. ಅದನ್ನು ಸಾಕಿ ದವಬಂದು ಮತ್ತೆ ಅದಕ ಕಣ್ಣು ಕಟ್ಟಿ "ಚಕ್ಕ ಡಿ ತ್ನ ದ್ದ. ಬೇಟಿ ಸಾಧಿಸಿದಾಗ ಸ ಬರುವ ವರೆಗೂ ಬೇಟೆಯನ್ನು ಹಿಡಿದುಕೊಂಡು ಕೂಡ್ರುತ್ತಿತ್ತು. ಆತ ಬಂದು ಅದರ ಕಣ್ಣು ಘಟ್ಟಿ ಜಂತೆಯ ಕಾಲೊಂದನ್ನು ಕತ್ತರಿಸಿ ಅದಕ್ಕೆ ಸವ 6) ಇತ್ತು ಚತ್ರ ಡಿಗೆ ಕಕೆಜೊ್‌ ಯ್ಳುತ್ತಿದ್ದ. ಬಾಯಲ್ಲಿ ಕಚ್ಚ ಬಡಿದ ಜಿಂಕೆಯನ್ನು ಅದು ತಾನಾಗಿ ಬಿಟ್ಟು ಸೂಡಲರೆಂ ದು ಅದಕ್ಕೆ ಒಂದು ದೊಡ್ಡ ಮರದ ಸೌಟಿನ ತುಂಬ ಜಂಕೆಯ | ಲ “ಡಿ ರೆ | ಕ ೭೬ ಕಸ್ತೂರಿ, ಮಾರ್ಚ್‌ ೧೯೬೧ ರಕ್ತವನ್ನು ಸುಡಿಯಲು ಕೊಡುತ್ತಿದ್ದರು. ಒಂದು ಎ ಚಿರತೆ ದಿನದಲ್ಲಿ ಐರಡು ಮೂರು ಸಲ ಬೇಟಿ ಯಾಡುತ್ತಿತ್ತು. ಜಿಂಕೆಗಳನ್ನು ಜೀವಂತವಾಗಿ ಡಲು ಕೂಡ ಕೆಲವ್ರ ಚಿರತೆಗಳಿಗೆ ಶಲಿಸಿರು ತಿದರು ು ಭು ಚಿರತೆಗಳು ತಮ ನ್ನು ನೋಡಿಕೊಳ್ಳು ವವ ರನ್ನು ಬಿಟ್ಟು ಉರಿದವರನ್ನು ಸಹಸಾ ಹತ್ತಿ ರ ಬರಗೊಡಿಸುವುದಿಲ್ಲ. ತಂ ಯು ರಾಜಾ ಸರಪೋಜಿ ಕೂಡ ಬೇಟೆಯಾಡುವ ಚಿರತೆಗಳನ್ನಿ ಟ್ಟುಕೊಂಡಿದ್ದ. ಈತ ಅವುಗಳ ಚಿತ್ರಗಳನ್ನೂ ಇಂಗ್ಲೆಂಡಿಗೆ ಕಳಿಸಿಕೊಟ್ಟಿದ್ದ. ಒಂದು ಚಿತ್ರದ ಅಡಿಯಲ್ಲಿ ಆತ ಮರಿಗಳಿಗೆ. ಬೇಟಿಯಾಡು ಪ್ರದನ್ನು ಬೇಗ ಕಲಿಸಬಹು ದಾದರೂ ಬೆಳೆದವುಗಳಿಗೆ ಕಲಿ ಸಲು: ವರ್ಷ ಎರಡು ವರ್ಷ ಬೇಕಾಗುವುದಿ ಎಂದು ಬರೆದಿದ್ದ. "ಜನರ ಗದ್ದಲ ಅವಕ್ಕೆ ಪರಿಚಿ ತವಾಗಲೆಂದು ಅವನ್ನುನಿತ್ಯವೂ ತಾಸೆರಡುತಾಸು ಪೇಟೆಗಳಲ್ಲಿ ಅಡ್ಡಾಡಿಸಿಕೊಂಡು ಬರಬೇಕು. ಚಿರತೆ ಬೇಟಿಯಾಡಲು ತಬ್ಬ ದಾಗತುಂಬಾ ಸಿಟ್ಟಿ ಗೇಳುವುದು. ಆಗ ಅದಕ್ಕೆ ಮಾಂಸವನ್ನು ಕೊಡದೆ ಅದನ್ನುತಿರುಗಿ ಚಕ್ಕ ಗ ತರುವುದು 1 ಎಲ್ಲ ಗ ರಾಜಾ ಚಪ ಹೇಳಿದ್ದಾನೆ.” ಭಾರತದ ರಾಜಮಹಾರಾಜರಲ್ಲದೆ ಭಾರತ ದಲ್ಲಿ ವಾಸವಾಗಿದ್ದ ಕೆಲ ಯುಕರೋಪಿಯನ್ನರೂ ಈ ಹವ್ಯಾಸವನ್ನು ಇಟ್ಟಿ ಕೊಂಡಿದ್ದರು. ಟೀಪುವನ್ನು ಸೋಲಿಸಿದ ನಂತರ ಅವನ ಮೂರು ಚಿರತೆಗಳನ್ನು ಕಾಣಿಕೆಯೆಂದು ಮೂರ ನೆಯ ಜಾರ್ಜ ಅರಸರಿಗೆ ಮಾರ್ಕ್ವಿಸ್‌ ವೆಲ್ಲಸ್ಸಿ ಕಳಿಸಿಕೊಟ್ಟಿದ್ದ. ಇದಕ್ಕೂ ಮುಂಚೆ ಮದಾ ಸಿನ ಗವರ್ನರ ಲಾರ್ಡ್‌ ಪಿಗೋಟ್‌ ಕೂಡ ಒಂದು ಚಿರತೆಯನ್ನು ಕಳಿಸಿದ್ದ. ಆ ಚಿರತೆ ಬೇಟೆಯಾಡುವುದನ್ನು ಪ್ರದರ್ಮಿಸಲೆಂದುಏ ರ್ಬಾಡು ಮಾಡಿದಾಗ ಅದು--- ಬಹುಶಃ ಅಲ್ಲಿ ಸೇರಿದ್ದ ಪ್ರಚಂಡ ಜನ ಸಮುದಾಯವನ್ನು ಕಂಡು ದಿಗಾ ೨್ರಂತವಾಗಿ ಏನೋ. ಸುಮ್ಮನೆ ಈುಳಿತು ಬಿಟ್ಟಿತು. ಅದರ :ನೆನಪಿರಿಂದಲೇ ಇರಬೇಕು, ಟೀಪುವಿನ ಚಿರತೆಗಳ ಕೌಶಲ್ಯ ಪ್ರದರ್ಶನದ ಏರ್ಪಾಟನ್ನು ಮೂರನೆಯ ಜಾರ್ಜ್‌ ಮಾಡುವ ಹವ್ಯಾಸಕ್ಕೆ ಬೀಳಲಿಲ್ಲ. ಒಂದೆ ಸ ಸಾಮಾನ್ಯವಾಗಿ ಭಾರತದ ಎಲ್ಲ ಕಡೆ ಗಳಲ್ಲಿ ಕಂಡು ಬರುತ್ತಿದ್ದ ಚಿರತೆಗಳು ಕಗ್ಗ, ಭಾರ ತದಲ್ಲಿ ಕಾಣಿಸುವುದೇ ಇಲ್ಲವೆನ್ನಬಹುದು. ಈಗ ಚಿರತೆಗಳು ಬೇಕೆನ್ನುವವರು ಅವನ್ನು ಆಫ್ರಿಕೆ ಯಿಂದ ತರಿಸಿಕೊಳ್ಳಬೇಕಾಗುತ್ತದೆ.. ರಾಜ ಮಹಾರಾಜರ ಕಾಲ ಸಮಾಪ್ತವಾಗಿರುವ ಈ ಸಮಯದಲ್ಲಿ ಚಿರತೆಯಿಂದ ಬೇಜಟಿಯಾಡಿಸುವ ಆಟ ಅಪರೂಪವಾಗಿದೆ. ಮಹಾರಾಷ್ಟ್ರ ರಾಜ್ಯದ ಕೊಲ್ಪಾ ಪುರದಲ್ಲಿ ಮತ್ತು ಬೇರೆ ಕಲನ ಎಡೆಗೆ ಛಲ್ಲಿ ಈ ಪದ್ಧತಿ ಇನ್ನೂ ಪ್ರಚಲಿತವಿದೆ. ೫೯ ಮೋಟಾರ್‌ ಶರ್ಯತ್ತಿನಲ್ಲಿ ಪ ಪ್ರವೀಣನಾದ ಮ್ಯಾಲ್ಕಂ ಕೇಂಪ"ಬೆಲ್‌ ಒಂದು ದಿನ ಲಂಡನಿನ ಒಂದು ಟಂ ಅಪಾಯಕಾರಿ ನೀತಿಯಲ್ಲಿ ತನ್ನ ಕಾರನ್ನು ವೇಗವಾಗಿ ಓಡಿಸುತಿ ಶ್ರಿದ್ದನು. ನಿಲಿಸಿ ಎಚ್ಚ ರಿಸಿದ. ಅದನ್ನು ನೋಡಿದ ಓರ್ವ ಪೋಲೀಸ್‌ ಅವನನ್ನು ದ್ದ ಮನನೊಂದು ಕೇಂಪ"ಬೆಲ್‌, “ನಾನು ಕಾರು ಜಿಡಲು ತಿಳಿದಿರು ವಷ್ಟು ನಿಷಯ ಯಾವುದಾದರೊಂಡು ದೊಡ್ಡ ಪುಸ್ತಕವನ್ನು ತುಂಜಿಸಲು ಸಾಕು. 1; ಇಗೆ ಗೊತ್ತು? ಎಂದು ಅವನನ್ನು ದಬಾಯಿಸಿದ. ಅದಕ್ಕೆ ಪೋಲೀಸ್‌ ಶಾಂತವಾಗಿ ಉತ್ತರವಿತ್ತ-- “ಸರಿ ಸ್ವಾಮೀ! ಆದರೆ ನಿಮಗೆ ಗೊತ್ತಿ ಲದ ಕೆಲವು ನಿಷಯಗಳು ಒಂದು ಆಸ್ಪತ್ರೆಯನ್ನು ತಂಂಜಿಸಲು ಸಾಕು ಗೊತ್ತೇ ) ಗ ಹೈಟಿ; ಸಜ್ಜ ದಾನಂದ ಗೆ, ಕಟಪಂಡಿ 1 ಜಸ) ಜಲ್ಲಿ "ನೇ ಟ್‌ ವ ಹ 6 ಜ| ಭೂಮಿಯ ಮೇಲ್ಮೈ. ಇದನ್ನೇ .. ಮಣ್ಣು ಎನ್ನುವುದು. ಮಣ್ಣಿಗೆ ಕಲ್ಲೇಮೂಲವಸ್ತು. 1. ಕಲ್ಲು ಎಷ್ಟೇ ಗಟ್ಟಿಯಾಗಿದ್ದರೂ ವಾತಾವರಣ ವಾಯುಗಳ ಸಂಸಕ್ಸದಿಂದ ಕಣಗಳಾಗಿ ಒಡೆದು, ' ಕಾಲಾಂತರದಲ್ಲಿ ರೂಪಾಂತರ ಹೊಂದಿ, ಸಾವ ಯವ ( ೦೯೩೩೧1) ವಸ್ತುಗಳೊಂದಿಗೆ ಬೆರೆತು ಮಣ್ಣಾಗುತ್ತ ದೆ. ಇದರಲ್ಲಿ ಮಿಶ್ರವಾಗುವ ಸಾವ ಯವ ವಸ ಸ್ತುಗಳಲ್ಲಿ ಪ್ರಾ "ಡಿಗಳಿಗೆ ಹಾಗೂ ಸ ಸಸ್ಯ ಗಳಿಗೆ ಸ ಸಂಬಂಧಿಸಿದ ಬ ವಸ್ತುಗಳು ಹೇರ ವಾಗಿರುತ್ತವೆ. ಮನೆ ಕಟ್ಟುವುದಕ್ಕೆ ಛ್‌ ಗಿಸುವ ಇಟ್ಟಿಗೆ ಗಾರೆ ಸಿಮೆಂಟುಗಳು ಮಣ್ಣಿ ನ ರೂಪಾಂತರಗಳೇ. ಮಣ್ಣಿ ಲ್ಲದೆ ಯಾವ ವೃವ ಸಾಯವೊ * ಕೆಡಯಜೇಂದೂ ಇದೇ ನಮ್ಮ ಆಹಾರ ಮತ್ತು ಬಟ್ಟೆಗಳಿಗೆ ಮೂಲವಂದೂ, ನಮಗೆಲ್ಲಾ ತಿಳಿದೇ ಇದೆ. ಮಣ್ಣಿ ನಲ್ಲಿ ಅನೇಕ ಬಗೆಯ ಜೀವಿಗಳಿರುತ್ತವೆ. ಇವುಗಳಲ್ಲಿ ಬೆಕ್ಟೀ ರಿಯಾ ಪ್ರೋಟೊಜೋವಾ ಇತ್ಯಾದಿ ಸ ಭೇದಗಳಿದ್ದು, ಇವುಗಳನ್ನು ನಮ್ಮ ಬರಿಯ ಕಣ್ಠೆ ನಿಂದ ಡಿಷಟು ಡಾ ಸಾಧ ವಾಗುವ ದಿಲ್ಲ ಸೂಕ್ಷ್ಮದರ್ಶಕ ಯಂತ್ರ ಗಳ ನೀತ ೆ ಜೇತು; ಇಷ್ಟ ಚಿಕ್ಕವಾಗಿದ್ದರೂ ಇವು ಹ ುತೆ ” ಮ್‌ ಅಕೆ ಗಪ್ಟ ಬ್‌ 1 ಗು ಇಷಾ ಚೆ ಜ್‌ ಸ್ವಾ ಸಗ ಕ್ರಾ ಎ ಹಗಕು ಿ್‌ ತ ಸ್ರ. ಕ್ಕಿ, ಕ್‌ ಕ ೪% ಸಕ ್‌್‌ೇ ಗ್ಗ ಸೋ ಲದ ಆ ಓ ದ ತು ಅತ್ತಾರ 3ಬಿ ಜಗತ್ತ ಅದ್ಭುತ; ಸ ಚಕ್ಕೋಗ್ಗದ ಕ 1 ನಮ್ಮ ಇಡೀ 7 ಮೇಲೆ ಇವುಗಳ ಪ ಚಟ ಅಪಾರ. ಇವುಗಳ ಜೀವನದ ವಿಧಾ ನವೇ ಒಂದು ಸೃಬ್ಛವೈಚಿತ್ರ . ಸಸ್ಯ ಹಾಗೂ ಪ್ರಾಣಿಗಳ ಡನನತ್ತೆ ಸಿದ ಕಶ್ಮಲ ಜಿ (೪೩610 11811೦೯) ಗಳನ್ನು ನಿರ್ಮಲಗೊಳಿಸುವುದು ಈ ಸೂಕ್ಷ್ಮ ' ಜೀವಿಗಳ ಜೀವಿತ ಕಾರ್ಯದಲ್ಲಿ ಒಂದು ಅಂಶ. ನಾವು ಹೊಲಸೆಂದೂ ನಿರುಪೆಯೋಗವೆಂದೂ ನಿತ್ಯವೂ ಬೀಸಾಡುವ ವಸ್ತುಗಳನ್ನು ಈ ಸೂಕ್ಷ ಜೀವಿಗಳು ವಿಶ್ಲೇಷಿಸಿ, ಸೊ ಪಯುಕ್ತ ವಾದ ಅಂಶಗಳನ್ನ ಲ್ಲಾ ಮಣ್ಣಿ ನಲ್ಲಿ ಒಟ್ಟು ಗೂಡಿಸುತ್ತವೆ. ಈ ಅಂಶಗಳನ್ನು ಗ ಮಣ್ಣ ಒನಿಂದ ಮತ್ತೆ ಪಡೆಯಬಲ್ಲ್ಬವು. ಈ ಸೂಕ್ಷ್ಮ ಜೀವಿಗಳ ಸಹಕಾರವಲ್ಲದಿದ್ದರೆ ಈ ಅಂಶಗಳೆಲ್ಲವೂ ಸಂಪೂರ್ಣವಾಗಿ ನಷ್ಟ ವೇ ಆಗ ಬೇಕಿತ್ತು. ಕೆಲವು ಅನುಕೂಲ ಸಸರಗಳ ಬದಗಿ ಬಂದರೆ ಮಲದಲ್ಲಿ ಅಡಗಿಕೊಂಡಿರುವ ಕೋಗಕಾರಕ ಕ್ರಿಮಿ ವಿಶೇಷಗಳನ್ನು ಈ ಜೀವಿ ಗಳು ನಾಶಗೊಳಿಸುತ್ತವೆ. ೭೭ ಪ್ರಕೃತಿಯಲ್ಲಿ: ಸಂಬಂಧಿ. .'' ಅವುಗಳಲ್ಲಿರುವ ಸ- ಇಹ ಟ್‌ ್ಹ್‌ಟ್ಸ್ಸ್ಪ್ಪಉಅ್‌. ಗ ಕ ಟ್‌ ಆಆ ಚ ್‌್ಪ್‌ ಸು ಬ ಸ, ಲ ತ14ೋಲ ಲ ಲ್ಯ ಹ 55೫113 % ಸ | ಹ್ಮ ೭೮ ಕಸ್ತೂರಿ, ಮಾರ್ಚ್‌ ೧೯೬೧ ಯನ್ನು ಮೀರಿದರೆ ಸ ಫಶ ಬಲದ ಹೊರೆ ಹೆಚ್ಚಿ ಇದೇ ಭೂಮಿಯೇ ಕೋಗಗಳಿಗೆ ತೌರು- ಮನೆಯಾಗಿ ಪರಿಣಮಿಸಲೂಬಹುದು. ಆದುದ ರಿಂದ[ಈ ಕಶ್ಮಲವನ್ನು,ನೆಲದಲ್ಲಿ ಚೆಲ್ಲಿ ಶುದ್ಧ ಕರಣವನ್ನು ರಿರೀಕ್ಷಿಸುವಾಗ *ಶ ಲವಸ್ತು ಗಳ ಪರಿಮಾಣ ಮತ್ತು ಪರಿಣಾಮ ಗಳನ್ನು ಕ ಇಡೆಕ್ಕೆ ಸಂಬಂಧಿಸಿದ ಪ್ರಕೃತಿ ನಿಯಮಗಳನ್ನು ನಾವು ಸೂಕ್ಷವಾಗಿ ಅಭ್ಯಸಿಸಬೇಕಾಗುತ್ತದೆ. ಅಲ್ಲದೆ ಈ ಕಾರ್ಯಗಳಿಗೆ ಸಹಾಯಕಗಳಾದ ಸನ್ನಿವೇಶ ಗಳನ್ನೂ ಶೆಲವು ವೇಳೆ ಒದಗಿಸಿಕೊಡಬೇಕಾ ಗುತ್ತದೆ. . ಹಾಗೆ ಮಾಡದಿದ್ದಲ್ಲಿ ನೆಲದಲ್ಲಿಯ ೧ ಮಣ್ಣಿ ನ ಹೊದಿಕೆ. ೨.ಕಲ್ಲಿನ ಅಥ ಕಾಂಕ್ರಿ ಬ ಚಪ ೪ ಶೌಚದ ಬಲೆ. ೫ ನೀರಿನ ತಡೆ (7೩0). ೬ | ವರಿದ ಸುಣ್ಣ ತ ಕಾಂಕ್ರೀಟ್‌, ಕೊಳವಿ. ೮ ಇಟ್ಟಿಗೆಯ ಚೂರುಗಳು. ೯ ಮೆಟ್ಟಿಲು. ಷ್ನಿ ಕಾಡುಕಲ್ಲಿನ ಪರಸು. ೭೬ ಹವೆಯ ರುಗ್ಗಾಂಶಗಳು ಹೆಚ್ಚಿ ನೆಲಕ್ಕೆ "ಅಜೀರ್ಣ" ವಾಗಿ ಕಶ್ಮಲಗಳು ಸಾಕಾದಷ್ಟು ರೂಪಾಂತರ ಹೊಂದದೆ ಅನೇಕ ರೋಗಾಣುಗಳು ಉಳಿಯು ತ್ತವೆ. ಇವುಗಳಲ್ಲಿ ಹೊಟ್ಟೆ ಹುಳಗಳ ಮೊಟ್ಟೆ ಗಳೂ ಜತೆಗೆ ಅತಿಸಾರ್ಕ ಆಮಶಂಕೆ, ವಿಷಮ ಶೀತ ಜ್ವರ, ಟಿಟಾನಸ್‌ ಆಂಥ್ರಾಕ್ಸ್‌, ಬಾಟ್ಕು ಲಿನಿಸಂ ಈ ಸಂಬಂಧವಾದ ಜಡ್ಡುಗಳನ್ನು ಹರಡ ಬಲ್ಲ ರೋಗಕಾರಕ ಸೂಕ್ಷ್ಮ ಜೀವಿಗಳೂ ಮುಖ್ಯವಾದುವು. ಮೇಲೆ ಹೇಳಿದ ಸೂಕ್ಷ್ಮಜೀವಿಗಳು ಸ್ವಾಭಾ ವಿಕವಾಗಿ ಮನುಷ್ಯನಲ್ಲಿರುತ್ತ ವೆ.ಆಯಾ ಕೋಗ ಪೀಡಿತರು ಸುವ್ಯವಸ್ಥಿತವಾದ ಶೌಚಕೂಪಗ- ಳನ್ನು ಉಪಯೋಗಿಸದೆ ಬಯಲು ಪ್ರದೇಶಗಳಲ್ಲಿ ಅಥವಾ ಮೈದಾನಗಳಲ್ಲಿ ಮಲವಿಸರ್ಜನೆ ಮಾಡುವುದರಿಂದ ಈ ರೋಗಾಣುಗಳು ಮಣ್ಣಿನ ನ ಮೇಲ್ಪ್ಬ ದರಗಳಲ್ಲಿ ಬೀಜ ರೂಪದಿಂದಿರುತ್ತ ಪೆ ವ. ಸ ದೊಠಿತಾಗ ಮತ್ತೆ ಮಾನವನ ಕರು | ಳನ್ನು ಸೇರಿ ರೋಗಗಳನ್ನು ಉಂಟುಮಾಡು 4ನ .. ಈ ಸೂಕ್ಷ್ಮಜೀವಿಗಳ ರೀತಿನೀತಿಗಳು ವಿವಿಧ. ಕೊಕೆ ಹುಳುವಿನ (11008 ೪1೦೯17) ರೋಗಕ್ಕೆ ಸಂಬಂ ಇಧಪಟ್ಟ ತತ್ತಿಗಳು ನೆಲದ ಮೇಲೆ ನ “ ಲಾರ್ವಾ” "ಕೂಪದಲ್ಲಿ ುತ್ತವೆ. ಸಮಯ ಸಿಕ್ಕಿ ದಾಗ ಈ ಲಾರ್ವಾಗಳು ಮನುಷ್ಯನ ಗ ದಿಂದ ಒಳಹೊಕ್ಕು ಕ್ತ ಕ್ರಮೇಣ ಕರುಳಿನಲ್ಲಿ ನೆಲೆ ಸುತ್ತವೆ. ಕಶ ಲಯುಕ್ತ ನೆಲದಲ್ಲಿ ಬರಿ ಕಾಲಿ ನಿಂದ ಓಡಾಡಿದಕೆ ಇದಕ ಉಪದ್ರವ ಹೆಚ್ಚು. ಜಂತು ಹುಳುಗಳ (೫೦೧6 ೪/೦೯) ಮೊಡ ಗಳು ನಮ್ಮ ಆಹಾರದೊಂದಿಗೆ ಸೇರಿ ಕರುಳಿನಲ್ಲಿ ನೆಲಸುತ್ತವೆ " ಅತಿಸಾರ, ಆಮಶಂಕೆ ಮತ್ತು ಇರುಳಿಗೆ ಸಂಬಂಧಿಸಿದ ಇತರ ರೋಗಗಳು ಅಷ್ಟು ನೇರವಾಗಿ ಅಂಟುವುದಿಲ್ಲ... ಆದರೂ ಅವುಗಳಿಗೆ ಸಂಬಂಧಪಟ್ಟ ಕ್ರಿಮಿಗಳು ಮಳೆಗಾ- ಲದಲ್ಲಿ ನೀರಿನ ಪ್ರವಾಹದೊಂದಿಗೆ ಜಲಾಶಯ ನೆಲನನ್ನು ಶುದ ಸವಾಗಿಟ್ಟುಕೊಳ್ಳಿ ೭೯ ಗಳನ್ನು ಸೇರುತ್ತವೆ. ಇವುಗಳ ನೀರನ್ನು ಶೋಧಿ ಸದೆ ಕುಡಿದ ಜನತೆಗೆ ಈ ರೋಗಗಳಾಗುತ್ತವೆ. ಆದುದರಿಂದ ಅತಿಸಾರ, ಆಮಶಂಕೆ, ವಿಷಮ ಶೀತ ಜ್ನರ, ಕಾಲರಾ ರೋಗಗಳನ್ನು ವಾರಿ ವಾಹಕ (17೩೦೯ 0೦7760) ರೋಗಗಳೆಂದು ಕರೆಯುವುದು... ವಾಡಿಕೆಯಾಗಿದೆ. ವಾರಿ ವಾಹಕ ರೋಗಗಳು ನೀರಿನ ಮುಖಾಂತಠ ವಾಗಿ ಅಲ್ಲದೆ ನೊಣಗಳಿಂದಲೂ ವಿಶೇಷವಾಗಿ ಹೆರಡುತ್ತವೆ. ಕಶ್ಮಲಯುಕ್ತವಾದ ನೆಲದ ಮೇಲೆ ರಿಂತ ನೀರು. ಸಹಜವಾಗಿಯೇ ಅಶುದ್ಧವಾಗಿರು ತ್ತದೆ... ಆ ನೀರಿನಲ್ಲಿ ತೊಳೆಯಲ್ಪಟ್ಟಿ ಕಾಯಿ ಪಲ್ಯಗಳಮೇಲೆ, ಸಾಮಾನ್ಯವಾಗಿ ಸೌತೇಕಾಯಿ, ಟೊಮ್ಯಾಟೋ ಹಣ್ಣು, ಮೂಲಂಗಿ : ಇವುಗಳ ಮೇಲೆ ಕ ಸೂಕ್ಷ ಜೀವಿಗಳು ನೆಲೆಸಿದ್ದು ಈ ಕಾಯಿಪಲ್ಯಗಳನ್ನು 1 ಉಪಯೋಗಿ ಸುವ ಜನತೆಗೆ ಸಾಂಕ್ರಾಮಿಕ ರೋಗಗಳು ಕ ಸುಲಭವಾಗಿ ತಗಲುತ್ತೆವೆ. ಹೀಗಿದ್ದರೂ ಪ ರೋಗವೆಲ್ಪವುಗಳ ತೆ ಕಾರಣ ನೆಲವೆಂಬು ದನ್ನು ನಾವು ಮರೆಯಬಾರದು. ರೋಗಕಾರಕ ಬೆಕ್ಟೀರಿಯಾ ಮತ್ತು ಮಲ ದಲ್ಲಿ ವಿಸರ್ಜತವಾದ ಜಂತುಗಳ ಮೊಟ್ಟಿಗಳು ಬಣ ನೆಲದ ಮೇಲೆ ಬಹು ಕಾಲ ಜೀವಂತವಾ- ಗಿರಲಾರವು. ಆದರೆ ಅನುಕೂಲವಾದ ತೇವ, ಹವೆ, ಶಾಖ ಮತ್ತು ಇತರ ನೈಸರ್ಗಿಕ ಸನ್ನಿವೇಶ ಗಳು ದೊರೆತಾಗ ಸೆಲ ಕಾಲ ಬದುಕಿ ಕೋಗ ಗಳನ್ನು ಹರಡುವ ಸ್ಥಿ ಸ್ಪಿತಿಯಲ್ಲಿರಬಲ್ಲುವು. ಅನೇಕ ವೇಳೆ ಮಣ್ಣಿ ನಲ್ಲಿಯೇ ಸಹಜವಾಗಿ ಬದುಕಬಲ್ಲ ಬೇರೆ ಬಗೆಯ ಸೂಕ್ಷ ಕ್ಷ್ಮಜೀವಿಗಳೂ ಪ್ರೊ ಟೋ ಜೋವಾಗಳೂ ಈ ರೋಗಾಣುಗಳನ್ನು ನಾಶ ಮಾಡುತ್ತವೆ. ವಿಷಮ ಶಿ(ತಜ್ವರ (708016), ಆಮಶಂಕೆ ಇವುಗಳ * ಖ್ರಮಿಗಳು ಸಹಜವಾಗಿ ಮನುಷ್ಯನ ಸರುನಿವಬಿುತ್ತವೆ ಎಂದು ಹೇಳಿದೆ. ಅಲ್ಲಿ ಅವ ಸ್ರ ಅನುಕೂಲವಾದ ಆಹಾರ ಶಾಖ ಹಿಂದೆಯೇ ಆ ಹ್‌ ಕ್ಟ ಟ್‌ ್ಸ್‌್‌ ಸ ಸ ಓ/ ಬ್‌, ಲಸ ಆ ತ ಬ ಬ ಅಲ್ಲದೆ ಅರೋಗ್ಯ! ಆಹಾ! ಲೈ ಫ್‌ಬಾಯ್‌ಯಿಂದ ಮಾಡುವ ಸ್ನಾನ ಎಷ್ಟು ಆನ೦ದಕರ! ಇ ಸ್ವಚ್ಛ ತ. ಆರೋಗ್ಯ ದ ಉಲ್ಲಾಸ, .. ನಿಕ ಯವಾಗಿಯೂ ನಿಮಗೆ ಸಂಶೃ ಬ್ರ್ರಿಯುಂಟಾಗುವುದು! ಟೂ, ಕೆಲಸ ಮಾಡುವಾಗಲೂ ನಮ್ಮ ಮ್ಳ ಕೃ ಗೆಳಿಗೆ ಕೊಳೆ ತಗಲುತ್ತದೆ. ಇದರಿಂದ ಕ್ರ ೨ಂ ಡ್ಠಿ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಲೈಫೀಬಾಯ್‌ಯ” ಸಮೃದ್ಧ ನೊರೆ ಕೊಳೆಯಲ್ಲಿರುವ ಕ್ರಿಮಿಗಳನ್ನು ತೊಳೆದು ತೆಗೆಯುತ್ತದೆ ಮತ್ತು ಆರೋಗ್ಯವನ್ನು ರಕ್ಷಿಸುತ್ತದೆ. ನೀವೂ ನಿಮ್ಮ ಮನೆಯವರೆಲ್ಲರೂ ಇಂದಿನಿಂದಲೇ ಲೈಫ್‌ಬಾಯ* ಉಪಯೋಗಿಸುವ ಅಭ್ಯಾಸವನ್ನು ಏಕೆ ಇಟ್ಟು ಕೊಳ್ಳಬಾರದು? ಓ. 10-229 3 ಒಂದುಸ್ಕ್ಯಾನ್‌ ಲೀವರ್‌ ಅವರ ತಯಾರಿಕೆ. ಈ ಇರುತ್ತದೆ. ಇವು ಪರೋಪಜೀವಿಗಳು (7೩£೩- 51105) ಆದರೆ ಇವು ನೆಲದಲ್ಲಿ. ಸಹಜವಾಗಿ ಜೀವಿಸಿರಲಾರವು. : ಏಕೆಂದರೆ ' ಅವುಗಳಿಗೆ ತಕ್ಕ ಆಹಾರ ಮಣ್ಣಿ ನಲ್ಲಿ ಇರುವುದಿಲ್ಲ. ಆ ಜೀವಿ ಗಳ ಸಂಖ್ಯೆ ಬೆಳೆಯುವುದೂ ಇಲ್ಲ. ಒಂದು ವೇಳೆ ಬದುಕಿದ್ದರೂ ಕುಟುಕು ಜೀವದಲ್ಲಿ ಒಂದೆ ರಡು ವಾರ ಮಾತ್ರ ಬದುಕಿರಬಲ್ಲುವು. ಅನಂತರ ಸಾಯುತ್ತವೆ. ಈ ರೀತಿಯಲ್ಲಿ ನೋಡಿದರೆ ಜಂತು ಹುಳುಗಳ (೩50೩78) ಮೊಟ್ಟೆಗಳ, ಕೊಕ್ಕೆ ಹುಳುಗಳ ಮೊಟ್ಟೆಗಳ ಸ್ಪಿತಿ ಮೇಲು. ಅವು ತೇವದ ಮಣ್ಣಿ ನಲ್ಲಿ ಕ-೪ ತಿಂಗಳು ಚೇತನ ಸ್ಪಿತಿ ವಕೆಗೂ ನಾಶವಾಗುವುದಿಲ್ಲ. ಅನಂತರ ನಾಶ ವಾಗುತ್ತವೆ ಆದುದರಿಂದ ಮನುಷ್ಯನ ಮಲವನ್ನು ಆಳ ವಾದ ಮಣ್ಣಿ ನಲ್ಲಿ ಹೊತಿಟ್ಟಿಕೆ ಆರು ತಿಂಗಳಲ್ಲಿ ರೋಗ ಕ್ರಿಮಿಗಳು ನಾಶವಾಗುವುವಲ್ಲದೆ ಮಲ ದಲ್ಲಿಕುವ ಸಾವಯವ ಮತ್ತು ನಿರವಯವ (1710188010) ಧಾತುಗಳು ಹಿಂದೆ ತಿಳಿಸಿದಂತೆ ಸೂಕ್ಷ್ಮ ಜೀವಿಗಳ ಪರಿಶ್ರಮದಿಂದ ಉತ್ತಮ ವಾದ ಗೊಬ್ಬರವಾಗುತ್ತವೆ. ಇಷ್ಟರಲ್ಲಿ ಈ ಗೊಬ್ಬರದಲ್ಲಿದ್ದ ಅನಿಲಾಂಶಗಳೆಲ್ಲವೂ ಹೊರ ಬಿದ್ದು ಯಾವ ದುರ್ವಾಸನೆಯೂ ಉಳಿದಿರುವು ದಿಲ್ಲ. ಈಗ ಇದೊಂದು ಸಸ್ಕ್ಯೋಪಯುಕ್ತವಾದ ಕ್ರಮಕ್ಕೆ ಭಂಗ ಬಂದಾಗ ಜು ನೆಲವು ಇ ಹರಡುವ ಸೂಕ್ಷ್ಮ ಜೀವಿಗಳಿಂದ . ತು 1 ಇತ ಆ ಜಾಗದಲ್ಲಿ ಹರಿದ ನೀರನ್ನು ಕ್ಲೂ ರಿನ್‌ ಹ ಬಾತಾಗಳ ಶುದ್ಧಿ ಮಾಡದಿ | ದ್ವಕೆ *ಡಕುಂಟು. ಅಂತಹ ಅಶುಚಿಯಾದ ತ ನಲದ ಮೇಲೆ ಕುಳಿತ ನೊಣಗಳು: ಕೂಡಾ ಹೊಲಸನ್ನು ಮೆ ಗೆ ಹತ್ತಿಸಿಕೊಂಡು ರೋಗ ರುಜಿನಗಳನ್ನು ಕ್‌ ಕಡೆಯಿಂದ ಮತ್ತೊಂದು 6 5.1] ಯಲ್ಲಿರುತ್ತವೆ. ನೆಲದಲ್ಲಿ ಹೂತಿಟ್ಟರೂ ೬ ತಿಂಗಳ ' ನೆಲವನ್ನು ಶುದ್ಧವಾಗಿಟ್ಟು ಕೊಳ್ಳಿ ೮೧ ಕಡೆಗೆ ಹರಡುತ್ತವೆ. ನೀರು ಎಷ್ಟೇ ಶೆಟ್ಟಿದ್ದರೂ . ೧೦-೧೨ ಗಜಗಳಷ್ಟು ಆಳಕ್ಕೆ ಇಂಗಿದ ಮೇಲೆ ಅವುಗಳಲ್ಲಿ ಯಾವ ಕಿ ಶ್ರಾಮಿಗಳೂ ಇರುವುದಿಲ್ಲ. ಇದೇ ಕಾರಣದಿಂದ ಆಸವಾಜ ಭಾವಿಯ ನೀರು ಕೆಡುಕೆನಿಸುವುದಿಲ್ಲ. ನಾಡಿನಲ್ಲಿ ನೂರಸ್ಕೆ ಎಂಬತ್ತ ರಷ್ಟು ವಾಸಿಸುವಠನ್ಟೈ ಇಂತಹ ಉಗ. ಸಾ `ಲಗಳನ್ನು ಶುದ್ಧಿ ಗೊಳಿಸುವ ಯೋಜನೆ ಕೆಲವು ದೊಡ್ಡ ನಗರಗಳಲ್ಲಿ ಅಲ್ಲಿಯ ತ ಗಳಿಗಾಗಲಿ£ ಹೋಗುವುದೇ ರೂಡಿ ಇವುಗಳ ಪರಿಣಾಮವಾಗಿ ನಮ್ಮ ದೇಶದಲ್ಲಿ ಕೊಕ್ಕೆ ಹುಳಗಳ ರೋಗವು ನೂರಕ್ಕೆ ೪೦ ರಿಂದ ತ್‌ ೦-ರಷ ೭೦ ರಷ್ಟು ಜನಗಳಿಗೆ ವ್ಯಾಪಿಸಿರುತ್ತದೆ. ಇಡೀ ಭಾರತದಲ್ಲಿ ೧೯೪೦ ರಿಂದ ೫೦ ರ: ವಕಿಗೂ ೩ ಕೋಟಿಗಿಂತಲೂ ಹೆಚ್ಚು ಜನ ಕರುಳಿಗೆ ಸಂಬಂ ಧಿಸಿದ ಕಾಹಿಲೆಗಳಿಂದ ವೃ ತಪಟ್ಟಿ ದ್ಹಾರೆ. ನಮ್ಮ ಗ್ರಾಮಗಳ ಸುತ್ತುಮುತ್ತಲಿನ ಪ್ರದೇಶಗಳು. ಚೊಕ್ಕ ಏವಾಗಿಲ್ಲದಿರುವುದೇ ಇದಕ್ಕೆ ಕಾರಣ. ಒಟ್ಟಿನಲ್ಲಿ ಹೇಳುವುದಾದಕೆ ಜನವಸತಿಯ ಸರಹದ್ದುಗಳು ಚ ಳಳ ಬ ಕಶ್ಯಲ ಗಳನ್ನು ಕೊಳೆಯ ಸಾಗಿ ತ್ತಿರಬೇಕು. ಈ ಕೆಲಸವನ್ನು ಹೆಚ್ಚು. ಜಬ ಪತ್ತಿ ಇರುವ ನಗರಗಳಲಿ: ತಪ ಕರವ ಇ ಲ್ಸ ಒಟ್ಟೆ `ರವೇರಿಸಬಹುದು. ಹಳ್ಳಿ ಛಲ್ಲಿ ಅದು ನ ನಾಧ್ನ. ಹಳ್ಳಿಗಳಲ್ಲಿ ಅಥವಾ ನಗರಗಳ ಇ. 2. ಶ- 305 ಜೆ 21 ಲ ೪೨ ಕಸ್ತೂರಿ, ಮಾರ್ಚ್‌ ೧೯೬೧ ಕಶ್ಮಲಗಳನ್ನೆಲ್ಲಾ ಎರಡು ಬಗೆಯಾಗಿ ವಿಂಗಡಿಸ ಬಹುದು : ನೇರವಾಗಿ ಮನು ಷೃನಿಂದ ಉಂಟಾ ದವು, ಮನುಷ್ಯನಿಗೆ ಸಹಾಯಕಗಳಾದ ದನಕರು ಗಳಿಂದ ಟು ಈ ಕಶ್ಮಲಗಳಲ್ಲಿ ಮಲ, ಮೂತ್ರ, ಬೀದಿಗುಡಿಸಿದ ಸ, ಸೆಗಣಿ, ಬೂದಿ ಮತ್ತು. ರಸ್ತೆಯಲ್ಲಿ ಸಾಯುವ ಪ್ರಾಣಿಗಳು ಸೇರಿ ರುತ್ತವೆ. ಇವುಗಳಲ್ಲೆ ಲ್ಲಾ ಗ ೂತ್ರಗಳನ್ನು ಸಂಸ್ಕರಿಸುವುದೇ ಕಷ್ಟ ತಮವಾದದ್ದು. ಏಕೆಂ ದಕಿ ಇವುಗಳಲ್ಲಿ ಬಾಂಕ್‌ ಮಿಕ ಕೋಗಗಳು ಮೊಳೆಯುವವು. ಇವುಗಳನ್ನು ಸಾಗಿಸಲು ಮು- ಖ್ಯವಾಗಿ ಎರಡು ಪದ್ಧತಿಗಳು ಪ್ರಚಾರದಲ್ಲಿವೆ. ಅವುಗಳಲ್ಲಿ ಮೊದಲನೆಯದು ಪ್ರತಿದಿನವೂ ರುಜಾಡಮಾಲಿಗಳಿಂದ ಶುಚಿಮಾಡಲ್ಪಡುವ ಕನ್ಸ ರ್ವೆನ್ಸಿ ಪದ್ಧ ತಿ; ಎರಡನೆಯದು ಹರಿಯುವ ನೀರಿನಿಂದ ಕಶ್ಮಲಗಳನ್ನು ಕೊಚ್ಚಿ ಹಾಕುವ ಫ್ಲೆಷ್‌ (1050) ಪದ್ಧತಿ. ೫ ನಿಕ ಆರೋಗ್ಯದೃಷ್ಟಿಯಿಂದಲೂ ಶುಚಿತ್ವದ ದೃಷ್ಟಿ ಯಿಂದಲೂ ಎರಡನೆಯದು ಉತ್ತಮ. ಆದರೆ ನೀರಿನ ವಸತಿಯು ಕಡಿಮೆ ಇರುವ ಹಳ್ಳಿಗಳಲ್ಲಿ ಫ್ಲ ಷ್‌ ಪದ ತಿಯನ್ನು ಅನುಸರಿಸುವುದು ಆಗುವು ದಿಲ್ಲ. ಅದರಂತೆಯೆ ಸೆಬ್ಬಿಕ್‌ ಟ್ಯಾಂಕುಗಳನ್ನು ಅಳವಡಿಸುವುದೂ ಕಠಿಣ. ಭಾರತ ವೈದ್ಯಕೀಯ ಸಂಶತೋಧನಾಮಂಡಲಿ ( 116181 0011011 08 11001081 1ಂ- 5088೦0) ಯವರು ಇತ್ತೀಚೆಗೆ ಕೆಲವು ಶೋ- ಧನೆಗಳನ್ನು ನಡೆಸಿ ಒಂದು ಉತ್ತಮವಾದ ಶೌಚ ಕೂಪವನ್ನು ನಿರ್ಮಿಸಿದ್ದಾರೆ. ಇವುಗಳನ್ನು ಆಳ ವಾಗಿ ತೋಡಿದ : ಭಾವಿ ಅಥವಾ ಕುಳಿಗಳ ಮೇಲೆ... ಸಟ್ಟಿ ಬಹುದು ಈ ಕೂಪಗಳಲ್ಲಿ ಉತ್ಪತ್ತಿ ನಗುವ ದುರ್ವಾಸನೆಯಿಂದ ಕೂಡಿದ ತ್ಕ ಮೇಲೇರದಂತೆ . ಸೀರಿನ ತಡೆ ( ೪೩10 5041) ಇದೆ. ಈ ರೀತಿಯ ಕಕ್ಕಸ್ಸು ಗಳು ಭೂಮಿಯ ಮೇಲ್ಮೈಯ ಮಣ್ಣು ಸೇ ಗೊಳ್ಳದಂತೆ ಕಾಯುವುದಲ್ಲದೆ ನೊಣಗಳು ಸೇರದಂತೆ ತಡೆಯುತ್ತದೆ. ಶಟ್ಟಿ ಶ್ಬಿಸುವುದಕ್ಕೂ ಸುಲಭ, ಬೆಲೆಯೂ ಕಡಿಮೆ. ಆರೋಗ್ಯದೃಷ್ಟಿ ಯಿಂದಲೂ ಒಳ್ಳೆ ಯಡು. ಮರಳು ಮಣ್ಣಿರುವ ಪ್ರದೇಶದಲ್ಲಿ ಈ ರೀತಿಯ ಶೌಚಕೂಪೆಗಳು ಸ ಚೆನ್ನಾಗಿ ಕೆಲಸ ಮಾಡುತ್ತವೆ. ದಪ್ಪ ನೆಯ ನೊರಜು ಕಲ್ಲು ಮತ್ತು ಗ್ರಾವೆಲ್‌ ಇರುವ ನೆಲಗಳಲ್ಲಿ ಕೊಂಚ ಬದಲಾವಣೆ ಮಾಡಬೇಕು. ಮಣ್ಣಿನ ಮೇಲೆ ಮಲ, ಕಸ, ಸೆಗಣಿಯಂತಹ ಯಾವ "ಹೊಲಸು ವಸ್ತು ಜು ಸೊಳೆಯುತ್ತಿ ದ್ಡರೂ ಅಲ್ಲಿ ನೊಣಗಳು ಸೇರುತ್ತವೆ. ಮಲಿನ ವಸ್ತುಗಳನ್ನು ತಕ್ಕ ರೀತಿಯಲ್ಲಿ ಸಾಗಿಸಿ ಸಂಸ್ಕಾರ ಮಾಡುವುದರಿಂದ ನೊಣಗಳ ಅಭಿ ವೃದ್ಧಿಯನ್ನು ತಡೆಯುವುದಲ್ಲದೆ. ಮಣ್ಣಿನಲ್ಲಿ ನೆಲೆಸುವ ಅನೇಕ ಬಗೆಯ ರೋಗಗಳನ್ನು ತಡೆ ಗಟ್ಟಬಹುದು. ಕೇವಲ ಸಣ್ಣ ಹಳ್ಳಿಗಳಲ್ಲಿಯೂ ಕೂಡ ಆಯಾ ಊರಿನ ಕಸೆ ಕುಪ್ಪೆಗಳನ್ನು ನಾಜೂಕಾಗಿ ತೋಡಿದ ಗೊಬ್ಬರದ ಗುಂಡಿಗ ಳಲ್ಲಿ ಪರಿಷ್ಕರಿಸಬಹುದು. ಇಂತಹ ಗೊಬ್ಬರದ ಗುಂಡಿಗಳನ್ನು ಮನೆಗೊಂದರಂತೆಯಾಗಲೀ ಓಣಿಗೊಂದರಂತೆಯಾಗಲೀ ಇಡಬಹುದು. ಆ ಗೊಬ್ಬರದ ಗುಂಡಿಗಳು ಕನಿಷ್ಠ. ಮೂರು ತಿಂಗಳ ಕಸವನ್ನು ಒಟ್ಟುವಷ್ಟು ದೊಡ್ಡದಾಗಿರ ಬೇಕು. ಆ ಗುಂಡಿಗಳನ್ನು ಕಸ ನೆ ತುಂಬಿದ ಕೂಡಲೇ ಒಂದು ಗೇಣು ಮಣ್ಣಿನಿಂದ ಮುಚ್ಚಿ ದರೆ ಮೂರು ನಾಲ್ಕು ತಿಂಗಳಲ್ಲಿ ಅದು ಹದ ನಾಗಿ ಗೊಬ್ಬರವಾಗುವುದು. ನೊಣಗಳೂ ಸೇರುವುದಿಲ್ಲ. ಸ್ನಾನದ ಮನೆಯ ಹೊಲಸು ನೀರನ್ನು ಇಂಗು ಗುಳಿ (50ಬ0886 01/8) ಗಳಲ್ಲಿ ಸುಲಭವಾಗಿ ಸಂಸ್ಕರಿಸಬಹುದು. ೬ ಜನ ವಾಸಿಸುವ ಒಂದು ಸಾಧಾರಣ ವರ್ಗದ ಮನೆಗೆ ೪'೪' 2೩ ಅಳತೆಯ ಕುಳಿ ಸಾಕಾಗುತ್ತದೆ. ಅದರ ಅರ್ಧ ಆಳವನ್ನು ಎಂದರೆ ೧॥' ಮೂರಂಗುಲ ದಪ್ಪದ ಇಟ್ಟಿಗೆ ಚೂರುಗಳಿಂದ ತುಂಬಬೇಕು. ಸ ನೆಲವನ್ನು ಶುದ್ಧವಾಗಿಟ್ಟುಕೊಳ್ಳಿ ೮ಷ್ಮಿ ಡಕೆ ಅದು ಒಂದು ಉತ್ತಮ ಇಂಗುಗುಳಿಯಾ ಗುತ್ತದೆ. ನೆಲದಲ್ಲಿ ಗಟ್ಟಿ ಕಲ್ಲಾಗಲೀ ಹಿಟ್ಟು ಕಲ್ಲಾ ಗಲೀ ಇದ್ದರೆ. ಅಲ್ಲಿ ನೀರು ಚೆನ್ನಾಗಿ ಇಂಗುವುದಿಲ್ಲ. ಜೇಡಿ ಮಣ್ಣು ಕಡಿಮೆ ಇರುವ ಮರಳು ನೆಲ ಅತ್ಯುತ್ತಮ. ಸಾಮಾನ್ಯವಾಗಿ ಈ ಬಗೆಯ ಇಂಗುಗುಳಿಗಳು . ಎರಡು ವರ್ಷ ಯಾವ ದುರ್ವಾಸನೆಯನ್ನೂ ಕೊಡದೆ ಬಚ್ಚಲ ನೀರನ್ನು ಇಂಗಿಸಿಕೊಳ್ಳುತ್ತವೆ. ೨ ವರ್ಷಗಳಿಗೊಮ್ಮೆ ಇಟ್ಟಿಗೆ ಚೂರುಗಳನ್ನು ತೆಗೆದು, ತೊಳೆದು ಒಣಗಿಸಿ ಗಟ್ಟಿಯಾದ ಚೂರುಗಳನ್ನು ಆಯ್ದು ಮತ್ತೆ ಕುಳಿಗಳಿಗೆ ತುಂಬಬಹುದು. ಶಡಿಮೆ ಬಿದ್ದುದಕ್ಕೆ ಹೊಸ ಚೂರುಗಳನ್ನು ತುಂಬಬೇಕು. ಮನೆಯ ಅಥವಾ ದನದ ಕೊಟ್ಟಿಗೆಯ ಕಸ ವನ್ನು ಕಂಪೋಸ್ಟ್‌ ಗುಣಿಗಳಲ್ಲಿ ಸುಧಾರಿಸೆ ಬಹುದು. ಇದರಲ್ಲಿ ಮಲವನ್ನೂ ಸೇರಿಸಿದರೆ ಕಡೆಯ ಪಕ್ಷ ಆರು ತಿಂಗಳಾದರೂ ಕೊಳೆಯಲು ಬಿಡಬೇಕು. ಆಗ್ಗೆ ಹೊಟ್ಟೆಯ ಹುಳುಗಳ ತತ್ತಿ ಗಳು ನಾಶವಾಗುತ್ತವೆ. ಮಲಿನ ವಸ್ತುಗಳೆಲ್ಲಾ ರಾಸಾಯನಿಕವಾಗಿ ಮಾರ್ಪಟ್ಟು ಸಸ್ಯಗಳಿಗೆ ಉಪಯುಕ್ತವಾದ ಗೊಬ್ಬರವಾಗುವುದರಿಂದ ಇದನ್ನು ಜಮೀನಿಗೆ ಹಾಕಬಹುದು. ಇದು ಆರ್ಥಿಕ ಪ್ರಯೋಜನದ ದೃಷ್ಟಿ. : ಇದರಲ್ಲಿ ಅಡಕವಾಗಿರುವ ಮೂಲ ಭೂತವಾದ ತತ್ವಗಳು ಕಶ್ಮಲ ಸಂಸ್ಕರಣಕ್ಕಾಗಿ ಪ್ರಪಂಚದ ಎಲ್ಲೆಡೆಗಳಲ್ಲಿಯೂ ಬೇರೆ ಬೇಕೆರೀತಿ ಯಲ್ಲಿ ಅಳವಡಿಸಲ್ಪಡುತ್ತಿವೆ. ಇವುಗಳ ನೆರವಿ ನಿಂದ ರೋಗಗಳು ಹರಡದಂತೆ ತಡೆಯಬಹುದು. ಇದು ಆರೋಗ್ಯ ದೃಷ್ಟಿ ಆರೋಗ್ಯ ಮತ್ತು ಆರ್ಥಿಕ ಲಾಭ ಎರಡು ದೃಷ್ಟಿಗಳಿಂದಲೂ ಕಶ್ಮಲಗಳನ್ನೆಲ್ಲ ನಿಯಂತ್ರಿಸಿ ಚೊಕ್ಕಟವಾಗಿಟ್ಟುಕೊಳ್ಳುವುದು ಶ್ರೇಯಸ್ಕರ. ನುಡಿ ಮುತ್ತು ಪ್ರಪಂಚದಲ್ಲಿ ಯಾರೂ ಎಂದೂ ಬೇಸರಿಯದ ವಸ್ತುಗಳು ಮೂರಿವೆ. ಆರೋಗ್ಯ, ಗ್‌ ಮತ್ತು ಐಶ್ಶ್ವ ರ್ಯ, ಜೇ ಒಂದೂ ಕುಂದಿಲ್ಲದ ಹೆಂಡತಿ ಸಿಗೆಬೇಕೆನ್ನು ವವರು ಆಜನ್ಮವೂ ಬ್ರಹ್ಮ ಚಾರಿಯಾ ಗಿಯೆ ಉಳಿಯಬೇಕಾಗುತ್ತ ದೆ, ಸೇ ಬಂಗಾರದ ಪ್ರ ತಿಯೊಂದು ಎಳೆಯಂತೆ ಕಾಲದ ಳದ್ದು | ೦ ಪ್ರತಿಯೊಂದು ಕ್ಷಣವೂ ಬೆಲೆಯು ಜೇ “ ಇಲ್ಲ? ಎನ್ನು ವ ಮಾತೇ ಆಗಿರಲಿ, ಅದನ್ನು ಹೆಣ್ಣಿನಂತೆ ಮಧುರವಾಗಿ ಹೇಳುವಂಥ ೂ ಶಕಿ ಶಿಯನ್ನು ಗಹೊಸಕೀಳೂ ಪಡೆದಿಲ್ಲ. ಜೇ ಒಬ್ಬ ವೃದ್ಧ ನನ್ನು ಬದುಕಿಸಿದರೆ ಒಬ್ಬ ವ್ಯಕ್ತಿಯನ್ನು ಬದುಕಿಸಿದಂತೆ. ಒಂದು ಕಂದನನ್ನು ಸಾಸ! ಒಂದು ವತನ ಬದ ಸಡಾತ. ಸಂಗ್ರಹ. ಸಿ. ಮೇಘ ರಾಜನ್‌ ನ 48 ಇ ಗ್ರ | ಚ್ಚ ಸ ಸ ಜಟೆ ಓ ಒಬ್ಬ ಬ, ರಿಕ್ಷೋಪಂಕ್ಷ ಜನರಿಗೆ ಕ | ಓ/ | ರ್ಯಾನ್‌ ೫00% ್ಡಿತೆ ್ಯ ''ಡಾಲಾದ ಉತ್ಕಷತೆಯಲ್ಲ ಆ 1 ಬ ಕೈ] ಓಟ 4 ೪% ನಂಚಿಕಯಿದೆ ನಿಮ್ಮ ಮರಯವದು ಅದಕ್ಕೆ ಅರ್ಥರುವೆ? ಡಾಲ್ಲ ತ ವಹಸ್ತು `ಂದುಸ್ಕ್ಯಾನ್‌ ಲೀವಂ" ಅವರೆ ತಯಾರಿಕೆ ೫೭, 54-50 80% 64 ೫ ಜಟ ೋ ಚ ಲಬಂ್ರೈ್‌್ಪ್ಪ್ಹ ೫ ಬೇಡು ಈ ಒಳದಾರಿ ಜೀವನದಲ್ಲಿ ಲ ಸಂರತಿಗಳು ರಾಜಮಾರ್ದವನ್ನೇ ಅಪೇಕ್ಷಿಸುತ್ತವೆ ಗತಸಿಂಗರು ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದರು. ಗಾಂಧೀ(ಜಿಯವರು ತಮ ೬ ಸಿದ್ಧಾಂತಗಳಿಗಾಗಿ ಗುಂಡಿಗೆ ಗುರಿಯಾದರು. ಗಿರ್ಯಾರೋಹಣದ ಕಾರ್ಯದಲ್ಲಿ ತೊಡಗಿ ಅನೇಕ ತರುಣರು ಸಾಹೆಸದೆ ವಿಕ ಕ್ರಮವನ್ನು ಸಾಧಿಸ ಲೆಂದು ಹಿಮರಾಶಿಯಲ್ಲಿ ಸಿಕ ಕ್ಕು ಸತ್ತುಹೋದರು. ಚಂದೂ ಕೂಡ ಒಬ್ಬ ಸ್ತ್ರೀಯ "ಮಾನರಕ್ಷಣೆ ' ಗಾಗಿ ಕಳ್ಳರ ಗುಂಡಿಗೆ ಡಕೊಟ ನು. ಹೇ ಇನ್ನೊಂದು ಸುದ್ದಿ. ಸಾರಗಳು ಸಾರ್ದೂಲ ಶಹರಕ್ಕೆ ಹೋಗುವ ರೇಲ್ವ ಮಾಕ್ಸ ದಲ್ಲಿರುವ ಕು ್ಲೇಶನ್ನಿನ ಮೆ ಫೆ ಒಬ್ಬ ದ್‌ ೆ ಪ್ರ ದ ಟೀಸಾ ್ರಲ್‌ನನಲ್ಲಿ ಡೌ ಕುಡಿಯುತ್ತಿ ದ ವ ಬಾಯಿ ಸುಡು! ವಷ್ಟು ಬಿಸಿಯಾಗಿತ.. ಆರುವ ವರೆಗೆ ಸೂ ಅಷ್ಟರಲ್ಲಿ ಗಾಡಿ ಹೊರಟುಬಿಡಬಹುದಿತ್ತು. ಚಹಾ ಕುಡಿದರೆ ಗಾಡಿ ಹೋಗುತ್ತದೆ; ಗಾಡಿ ಹತ್ತಿದಕೆ ಚಹಾ ತಪ್ಪೆತ್ತದೆ. ಯಾವುದನ್ನು ಬಿಡಬೇಕು? ಯಾಕೆ ಬಿಡಬೇಕು? ಎರಡೂ ಸಾಧಿಸಬೇಕು. ಆಯಿತು. ಗಾಡಿಯ ಸೀಟಿ ಆಯಿತು. ಇವನು ಮನಸ್ಸು ಗಟ್ಟಿ ಮಾಡಿ ಚಹಾದ ಲೋಟ ಗಂಟರಿಗೆ ತ್ತ ಸುರಿದೇ ಬಿಟ್ಟಿ. ಓಡಿದ, ಆಗಲೇ ಸ್ಟೇಶನ್‌ ಕನ್ನಯ್ಯಲಾಲ ಮಿಶ್ರ ಪ್ರಭಾಕರ ಬಿಟ್ಟು ಮುಂದೆ ಸಾಗಿದ್ದ ಗಾಡಿಯ ಒಂದು ಡಬ್ಬಿ ಯನ್ನು ಏರಿದ, ಕೂತ. ಕೆಲ ಹೊತ್ತಿನಲ್ಲಿ ಆತ ಸತ್ತ. ಮುಂಡೆ ವೈದ್ಯ ತೀಯ ಪರೀಕ್ಷೆ ನಡೆಸಲಾಗಿ. ಆತ ಬಿಸಿ ತ ಕುಡಿದದ್ದರಿಂದ ಸತ್ತನೆಂದು ತಿಳಿಯಿತು. ಒಂದು ಚವಲಿಗಾಗಿ ಆತ ಚೆಟ್ಟಿ ಹತ್ತಿದ... ಭಗತಸಿಂಗ ರಿಂದೆ ಚೆಂದೂನ ವರೆಗೆ ಎಲ್ಲರನ್ನೂ ನಾವು ಹೊಗ ಳುತ್ತೇವೆ! ಈ ಪೈವ ಪ್ರವಾಸಿಕನನ್ನೇಕೆ ಹೊಗಳೆ ಬಾರದು ? ಹೊಗಳುವುದು ಒತ್ತಟ್ಟಿಗಿರಲಿ, ನಾವು ಅವನ ಬಗ್ಗೆ ಆಡುವುದು ಇಷ್ಟೆ: “ಹುಚ್ಚ, ಮೂರ್ಪ!- ಎರಡಾಣೆ ವ್ಯರ್ಥ ಹೋಗುತ್ತ ಪಲ್ಲ ಅನ್ನುವ ಕಿಚ್ಚಿಗೆ ಪ್ರಾಣ ಕಳಕೊಂಡ! ಮೂರ್ಬ !” ದೇಶಕ್ಕಾಗಿ ಸಾಯಬಹುದು; ತತ್ತ್ವಕ್ಕಾಗಿ ಸಾಯಬಹುದು; ; ಸಾಹಸಕ್ಕಾಗಿ ಸಾಯಬಹುದು; ಸತ್ಕಾರ್ಯಕ್ಕಾಗಿ ಸಾಯಬಹುದು; *ೊನೆಗೆ ಎರಡಾಣೆಗಳಿಗಾಗಿಯೂ ಸಾಯಬಹುದು. ಅಂದಮೇಲೆ ನಾಲ್ಕಾರು. ನಿಮಿಷಗಳಿಗಾಗಿ ಯಾಕೆ ಸಾಯಬಾರದು. ನಿಮ ಸೀ ಕೇಳು ತ್ತೇನೆ. ನೀವು ಸಾಯಬಲ್ಲಿರಾ ಹೆದರಬೇಡಿರಿ. ಪ್ರಶ್ನೆ ವಿಕ್ಷಿಪ್ತವಾದರೂ ಸಂ ೮೬ ಕಸ್ತೂರಿ, ಮಾರ್ಚ್‌ ೧೯೬೧ ಯಾಗಿ ಅರ್ಥಮಾಡಿಕೊಂಡರೆ ವಿಶೇಷವೇನೂ ಅನಿಸದು; ನೀವು ಕಾರಿನಿಂದ ರಾತ್ರಿ ೧೦ ಗಂಟಿಗೆ ದಿಲ್ಲಿಯನ್ನು ಬಿಟ್ಟು ಮುಂಬಯಿಗೆ ಹೊರಟಿದ್ದ ರೆಂದು ಕಲ್ಪನೆ ಮಾಡಿರಿ. ನಿಮ್ಮ ಗಾಡಿ ಮೂರನೆ ದಿವಸದ ಬೆಳಗಿನ ೧೦ ಕ್ರೈ ಮುಂಬಯಿಯನ್ನು ತಲುಪಬಹುದು. ನಾನು ನಿಮ್ಮನ್ನು ೯-೫೩ ಕ್ರೈ ಮುಟ್ಟಿಸುತ್ತೇನೆ. ರೇಲ್ವೆಯಿಂದ ಹೋದಕೆ ೭ ನಿಮಿಷ ಹೆಚ್ಚು ಬೇಕಾಗುತ್ತವೆ. ನನ್ನ ಗಾಡಿ ಯಲ್ಲಾದರೆ ೭ ನಿಮಿಷ ಕಡಿಮೆ ಬೇಕಾಗುತ್ತವೆ. ಆದರೆ ಇಷ್ಟೇ, ನನ್ನ ಗಾಡಿ ಹೋಗುವ ದಾರಿಯಲ್ಲಿ " ಒಂದು ದೊಡ್ಡ ಕಣಿವೆ ಅಡ್ಡಲಾಗಿ ಬರುತ್ತದೆ. ಗಾಡಿ ಧುಮುಕಿ ಬಿಟ್ಟಿರೆ ಪ್ರಾಣಹೋಗಬಹುದು. ಇಡೀ ಪ್ರಾಣವನ್ನೇ ಕಳೆಯುವ ಈ ಉದಾ ಹರಣೆ ಬೇಡವೆನ್ನುತ್ತೀರಾ? ಹಾಗಾದರೆ ಕೈ- ಕಾಲು ಮುರಿಸುವ ಉದಾಹರಣೆ ಎತ್ತಿ ಕೊಳ್ಳಿ: ಯಾಕೆ ಬೇಸರವಾಯಿತೆ ? ೫-೬ ನಿಮಿಷ ಉಳಿಸಲಿಕ್ಕೆ ಕೈಕಾಲು ಮುರಿದುಕೊಳ್ಳಲು ಯಾರಾದರೂ ಒಪ್ಪೆತ್ತಾರೆಯೆ? ಎಂದು ನೀವು ಕೇಳಿ ನನ್ನನ್ನು ಮೂರ್ಜರಲ್ಲಿ ಗಣನೆ ಮಾಡ ಬಹುದಲ್ಲವೆ? ಹಾಗೆ ಮಾಡಿದರೆ ನೀವು ಎಂ. ಎ. ಪಾಸ್‌ ಮಾಡಿ ಓದನ್ನು ನಿಲ್ಲಿಸಿ ಎಲ್ಲಿಯಾದರೂ ವೃತ್ತಪತ್ರ, ಇಲ್ಲ ಮಿತ್ರರ ಪತ್ರ ಇಷ್ಟನ್ನೇ ಓದು ತ್ತೀಕೆಂದು ಮಾತ್ರ ನೀವು ತೋರಿಸಿಕೊಟ್ಟಿಂತಾ ಗುತ್ತದೆ. ...." ಎಂ. ಐ. ಪಾಸ್‌ ಮಾಡಿ ಓದನ್ನು ನಿಲ್ಲಿಸಿ ಅಂದಿರಲ್ಪ? ಅಡ್ಡಿಯಿಲ್ಲ. ಆದಕೆ ಈ ಓದಿನ ಹುಚ್ಚು ಓದು ಮುಗಿಸಿದರೂ ಮುಗಿದಿಲ್ಲ. ದಿನಾ ಗಂಟಿ-.ಅರ್ಧಗಂಟಿ ಏನಾದರೂ ಓದಲೇಬೇಕು, ಇಲ್ಲವಾದರೆ ನಿದ್ದೆಯೇ ಬರುವುದಿಲ್ಲ. ಹಾಗೆ ಚಟಾ ಬೆಳೆದುಬಿಟ್ಟಿದೆ”... ಸರಿ; ಆ ಓದಿಗೂ ಈ ಓದಿಗೂ ಭೇದವಿದೆ ಸ್ವಾಮಿ. ಅದೆಲ್ಲ ಹಾಳು ವ್ಯಾಕರಣ ಎಂತೀರಾ? ಹೋಗಲಿ, ತಮಗೆ ಈಸ್ಪರ್ನ ರೇಲ್ವೆಯ ಹೆಸರು ಕೇಳಿ ಗೊತ್ತಿರಬೇಕಲ್ಲ? -. - ಹುಂ. ಆದಕೆ ಈ ರೇಲ್ವೆ ಸುಮಾರು ೨,೩೨೫ ಮೈಲು ಉದ್ದವಿದ್ದು ಪೆ. ಬಂಗಾಲ, ಬಿಹಾರ ಮತ್ತು ಉತ್ತರಪ್ರದೇಶಗಳಲ್ಲಿ ಹರಡಿದೆ ಎಂಬ ಮುಂತಾದ ವವರ ಗೊತ್ತಿರಲಿಕ್ಕಿಲ್ಲ. ಅದರಂತೆಯೆ- -ಸ್ವಲ್ಪ ಕಿವಿ ನೆಟ್ಟಿಗೆ ಮಾಡಿ ಕೇಳಿರಿ. ಕ ರೇಲೈ ಹಳ್ಳಿಗಳನ್ನು ದಾಟರಿಕ್ಕೆ ಹೋಗಿ ಪ್ರತಿವರ್ಷ ೮೫೦ ಜನರು ಓಡುವ ಗಾಡಿಯ ಗಾಲಿಗೆ ಸಿಕ್ಕು ಜೀವಕ್ಕೆ ಎರವಾಗು ಗುತ್ತಾರೆ ಹಾಗೂ ೬೪೦ ಜನರು ಕೈಕಾಲುಗ ಳನ್ನು ಕತ್ತರಿಸಿಕೊಂಡು ಅಂಗವಿಕಲರಾಗುತ್ತಾಕೆ ಎಂಬ ವರ್ತಮಾನ ನಿಮ್ಮಕಿವಿಗೆ ಬಿದ್ದಿರಲಿಕ್ಕಿಲ್ಲ. ಇದೆ ಹಿನ್ನೆಲೆ. ಇಟ್ಟುಕೊಂಡೇ ನಾನು ನಿಮ್ಮನ್ನು ಮೇಲಿನ :ವಿಕ್ಷಿಪ್ತ ಪ್ರಶ್ನೆ ಕೇಳಿದ್ದು. ಈಗ ವೇದ್ಯವಾಯಿತಲ್ಲವೆ? ಗಡಿಬಿಡಿ ಮಾಡಬೇ- ಡಿರಿ. "೫-೬ ನಿಮಿಷಕ್ಕಾಗಿ' ಎಂಬ ಪದಪ್ರಂಜದ ಅರ್ಥ ಇನ್ನಷ್ಟು ಸ್ಪಷ್ಟವಾಗಿ ತಿಳಿದುಕೊಳ್ಳಿ. ಹಾಗೆಂದಕೆ ನಮ್ಮ ಬಾಯಿಮಾತಿನಲ್ಲಿ "ಶಾರ್ಟ್‌ಕಟ್‌ (ಒಳಹಾದಿ) ಎನ್ನಬಹುದು. “ದಾರಿಯ ಉದ್ದವನ್ನು ;ಕಡಿಮೆ ಮಾಡಲೋ- ಸುಗ, ಬೇಗ ನಿಶ್ಚಿತ ಸ್ಥಳವನ್ನು ಮುಟ್ಟಲೋಸುಗ, ಸ್ವಲ್ಪವ್ಯಯ ಅಧಿಕ ಆದಾಯಕ್ಕೊಸುಗ ಒಳೆ ಹಾದಿ ತುಳಿಯುವುದು ” ಎಂದು ಮುಂತಾಗಿ ವಿವರಿಸಬಹುದು. ಅರ್ಥ ಸ್ಪಷ್ಟವಾಯಿತಲ್ಲ. ನಿಮ್ಮದಾರಿಯಲ್ಲಿ ಒಂದು ಹೆಣ ಕಾಣುತ್ತೀರಿ ( ತಿಳಿಯಿರಿ). ಆ ಹೆಣ ಹೆಣ್ಣಿನದು. ಹೆಣು ತರುಣಿ ಸುಂದರಿ. "ರೂಪಸಿ' ಅಂದುಕೊಳ್ಳಿ. ಆದರೆ ಕೊಲೆ-ನಿಕ್ಚಯ ಕೊಲೆ, ಅವಳ ಹೊಡ್ದ ಸೆರಗಿನ ಮರೆಯಿಂದ ಇಣಿಕುತ್ತಿದ್ದ ಹೊಟ್ಟಿ, ಆ ಹೊಟ್ಟಿ ಯನ್ನೆ ಕೊಠೆದು ವಿಕಾರಗೊಳಿಸಲಾಗಿದೆ. ಕಂಡ ಕೂಡಲೆ ನಿಮಗೆ ಹೇಗೆ ಅನ್ನಿಸಬಹುದು? ಕೆಡಕನ್ನಿಸಬಹುದು. ಆದಕೆ ಅದೇ ರೀತಿ ಅಂದವಾಗಿ ಬೆಳೆದ ತೋಟದ ಮಧ್ಯದಲ್ಲಿ ಒಂದು ಕಾಲು ದಾರಿ ಹೋಗಿದ್ದು ಕಂಡರೆ ಅನ್ನಿಸುವುದೆ, ಸೆಡಕು *ಹ್‌ಟಟ್‌ ್‌್‌(ಟ ್ಸ್‌ಫಚಅಆಘಫ್ಚತಂ"". ಬೇಡ- ಈ ಉತ್ತರ ನೀವು ಹೇಳಬೇಡಿರಿ. ನಾನೇ ಹೇಳು ತ್ತೇನೆ. ತರುಣಿಯ ಚಿತ್ರ ನಿಮ್ಮ ಸ್ಮೃತಿಯಲ್ಲಿ ಅನಂತಕಾಲ ಉಳಿಯಬಹುದು. ಆದರೆ ತೋಟಿ ವನ್ನು ಕೊರೆದ ಕಾಲುದಾರಿಯನ್ನು ಕಂಡಾಗ ಮಾತ್ರ ಹಾದಿ ಕೊರೆದ ವಿಚಾರವೂ ನಿಮ್ಮ ಮನ ಸ್ಸಿನಲ್ಲಿ ಬರಲಾರದು. ಬದಲು ಉದ್ದನ್ನ ದಾರಿ ಗಿಂತ ಈ ಒಳಹಾದಿಯೇ ಒಳಿತೆಂದು ನೀವು ಹಾಯ್ಡೂ ಹೋಗುವಿರಿ. ನಿಶ್ಚಿಂತರಾಗಿ, ಅಲ್ಲವೆ? ನನ್ನದೇ ಒಂದು ಅನುಭವ. ನಮ್ಮ ಗಾಂಧೀ ಪಾರ್ಕಿನಲ್ಲಿ ಒಂದು ಕಾಲುದಾರಿ ಟಿಸಿಲೊಡೆದು ಇಂಥ ಹೊಟ್ಟೆ ಹರಿಯುವ ಕಾರ್ಯ ಮಾಡಿದೆ. ಕಂಡಾಗಲೆಲ್ಲ ನನ್ನ ಹೊಟ್ಟೆ ಹೊಸೆಯುತ್ತದೆ. ನನ್ನ ತಳಮಳವನ್ನು ಒಮ್ಮೆ ನಾನು ನಗರಾಧಿ ಕಾರಿಗಳ ಮುಂದೆ ತೋಡಿಕೊಂಡೆ. ನನ್ನ ತಳ ಮಳಕ್ಕೆ ಮರುಗಿ ಅಲ್ಲದಿದ್ದರೂ ತೋಟಿಗನಿಗೆ. ಹೇಳಿ ಮರುದಿವಸ ಸುತ್ತೂ ಕಡೆಗಳಲ್ಲಿ ಮುಳ್ಳು ಬೇಲಿ ಹಾಕಿಸಿದರು. ಅಂದು ಸಂಜೆ ನನ್ನ ಮನ- ಸ್ಸಿಗೆ ಏನೊ ಒಂದು ತುಸು ನೆಮ್ಮದಿಯಾಗಿತ್ತು. ಆದರೆ ಒಂದು ವಾರ ಕಳೆಯಲಿಲ್ಲ. ಮತ್ತೆ ಮೊದಲಿನಂತೆ ಕಾಲ ದಾರಿ ಕಾಲು ಚಾಚಿತ್ತು. ರಹದಾರಿ ಪ್ರಾರಂಭವಾಗಿತ್ತು. ನಾನು ಮತ್ತೆ ಅಧಿಕಾರಿಗಳೆದುರು ಅತ್ತೆ. ಅವರು ಮತ್ತೆ ಬೇಲಿ ಹಾಕಿಸಿದರು. ತಂತಿಯ ಬೇಲಿ! ಆದಕೆ. ಈ ಬಾರಿಯೂ ನನ್ನ ದುರದಷ ೈಷ್ಟ ತಪ್ಪ ಲಿಲ್ಲ. ಒಂದೇ ವಾರದಲ್ಲಿ ಪೂರ್ಟ್‌ ಕಿತ್ತು ಹಾಕಲಿಕ್ಕೆ. ಬರಲಿಲ್ಲ ವೆಂದು ಅಲ್ಲಲ್ಲಿ ನಡುವಿನ ತಂತಿಗಳನ್ನು ಮೇರೆ ಕೆಳಗೆ ಬಿಗಿದು ನುಸುಳಿ ಹೋಗಲಿಕ್ಕೆ *ಿಡಿಕಿ ಗಳನ್ನು ನಿರ್ಮಿಸಿದರು. ಈ ಕ*ಿಂಡಿಯೊಳಗಿಂದ ಹ ಹೋಗಿಬರುತ್ತಿರಬಹುದೆ? ಎಂದೊಂದು ಪ್ರ ನನ್ನ ತಲೆಯಲ್ಲಿ ಬಂತು. “ಇಲ್ಲ” ನಾನೇ ಕ. ಕೊಂಡೆ. ಹಾಗಾದಕೆ ಹೋಗುವವರು ಮನುಷ್ಯರು | ಹೌದು! ಸರಿಯಾದ ದಾರಿ ಇರಲಾಗಿ ಈ ಅಡ್ಡ ಒಳದಾರಿ! ೮೭ ತುಳಿತವೆ. ಇವರಿಗೆ `ಯಾಕೆ ಬೇಕೆನಿಸುತ್ತದೆ? ಎಂಬ ಎರಡನೇ ಪ್ರಶ್ನೆ ಉದ್ಭವಿಸಿತು. ಉತ್ತರ ಕಂಡುಕೊಳ್ಳಲು ನಾನು ಪ್ರಯೋಗ ನಡೆಸಿದೆ. ರಾಜಮಾರ್ಗದಿಂದಲೂ ಅಡ್ಡದಾರಿಯಿಂದಲೂ ನಡೆದು ನೋಡಿದೆ. ಹತ್ತುವ ವೇಳೆಯನ್ನು ಲೆಕ್ಕ ಹಾಕಿದೆ. ಒಳಹಾದಿ ೧! ನಿಮಿಷದ ಉಳಿತಾಯ ಮಾಡುವುದೆಂದು ನನ್ನ ಗಡಿಯಾರ ತೋರಿಸಿತು. ಮತ್ತೆ ಅದೇ - ಮರಿತಿಕೇನು?- ಹಳೆ ಪ್ರತಶ್ನೆ ೧! ನಿಮಿಷದ ಉಳಿತಾಯಕ್ಕಾಗಿ ರಾಷ್ಠದ ಒಂದು ಸುಂದರ ಹೂದೋಟ ಹಾಳುಮಾಡಲ್ಪಡುತ್ತದೆ. ೫-೬ ನಿಮಿಷದ ಉಳಿತಾಯಕ್ಕಾಗಿ ನುಗ್ಗುವ ಸಾಹಸಿಗರು ರೇಲ್ವೆ ಗಾಲಿಗೆ- ಕೈಯನ್ನೊ- ಕಾಲನ್ನೊ- . ಕೊನೆಗೆ ಎದೆ, ಕುತ್ತಿಗೆ ತಲೆ ಪ್ರಾಣವನ್ನೆ ಕೊಟ್ಟು. ಅರ್ಧವೊ ಪೂರ್ಣವೊ ಮೃತರಾಗುವಂತೆಯೆ ಅಲ್ಲವೆ ಇದು? ಮೌಲವಿಯೊಬ್ಬನ ಗಡ್ಡದ ಒಂದು ಜಾನಪದ ಕತೆ ಇದೆ... ಒಂದು ರಾತ್ರಿ ಮೌಲವಿ ಒಂದು ಪುಸ್ತಕ ಓದುತ್ತಿದ್ದ. “ ಮುಖಕ್ಕಿಂತ ಗಡ್ಡಉದ್ದ ವಿದ್ಧವರು ದಡ್ಡರಿರುತ್ತಾರೆ ” ಎಂದು ಅದರಲ್ಲಿ ಬರೆದಿತ್ತು. ಈ ದಡ್ಡ ತನ್ನ ಗಡ್ಡವನ್ನು ಅಳತೆ ಮಾಡಿ ತಾನು ದಡ್ಡ ಐಂಬ ನಿರ್ಲಯಕ್ಕೆ ಬಂದು “ ಪುಸ್ತಕ ಓದಿದವರು ನೂರಾರು ಸಾವಿರಾರು ಬಹಳ, ಎಲ್ಲರೂ ಇರಬಹುದು. ಅವರು ನನ ನ್ನು ಕಂಡಕೂಡಲೆ ನನ್ನ ಬಗ್ಗೆ "ಹೀಗೇ' ತಿಳಿಯು ತ್ತಿರಬೇಕು. ಇನ್ನೇನು ಮಾಡಲಿ 1” ಮಾಲವಿ ಯೋಚಿಸಿದ ; ವಿಚಾರ ಹೊಳೆಯಲಿಲ್ಲ. ಅಲ್ಲಿ ಒಂದು ದೀಪ ಉರಿಯುತ್ತಿತ್ತು. ತಲೆ ಓಡಿಸಿದ. ಗಡ್ಡದ ಹೆಚ್ಚಿನ ಉದ್ಯ _ವನ್ಮು ಸುಡಲೆಂದು ಮುಖ್ಯ ಯಕ್ಲಿ ನ್ಡ ಹಿಡಿದ. ಬೆಂಕಿಹತ್ತಿತು. ಗಡ್ಡ ಸುಡುತ್ತ ಸ ಗೆ ದಳ ಬಡಿಯಿತು. ಕೈಬಟ್ಟಾ ` ಬೆಂಕಿ ಬೋ! ಇಡೀ ಗಡ್ಡವನ್ನೇ ನುಂಗಿ ಶಾಂತವಾಯಿತು. ಮಾಲವಿ ಎಷು ಪಾಂಚಜನ್ಯ ಮಾಡಿದರೂ ಬೆಂಕಿ ಅತ್ತ *ಿವಿ ಗೊಡಲಿಲ್ಲ. ಆಈ ಕಸ್ತೂರಿ, ಮಾರ್ಚ್‌ ೧೯೬೧ ಕನ್ನಡಿಯಲ್ಲಿ ತನ್ನ ಮುಖ ನೋಡಿದವನೆ "ಯಾ ಖುದಾ! ' ಎಂದು ತಲೆ ಹಿಡಿದುಕೊಂಡು ಬಿಟ್ಟಿ, ಅತ್ತು ಶಾಂತನಾದ/ಮೇಲೆ ಅವನ ತಲೆ ಯಲ್ಲಿ ಪ್ರಕಾಶ ಬಿತ್ತು. “ಗಡ್ಡವನ್ನು ಗಿಡ್ಡಮಾಡ ಬೇಕಿದ್ದರೆ ನಾಳೆ ಬೆಳಿಗ್ಗೆ ನಾಯಿಂದನನ್ನು ಕರೆಸಿ ಮಾಡಬಹುದಿತ್ತಲ್ಲ!” ಆದರೆ ಅತಿ ಬುದ್ಧಿ ವಂತಿಕೆ ಮಾಡಲಿಕ್ಕೆ ಹೋಗಿ ಮರುದಿನ ಮಸೀದಿಗೆ ಹೋಗಲಿಕ್ಕೂ ಮುಖ ಇಲ್ಲದಂತಾಗಿಬಿಟ್ಟ ಇಷ್ಟೆಲ್ಲ ಮಾತುಗಳಿಂದ ಸಿದ್ಧವಾಗುವ ಮಾತು ಅದೇ. ೫-೬ ನಿಮಿಷಕ್ಕಾಗಿ ಮನುಷ್ಯ ಏನು ಬೇಕಾದರೂ ಮಾಡಬಲ್ಲ! ಎಂಥ ಹಾನಿ ಯನ್ನಾದರೂ ದರ್ಲಕ್ಷಿಸಬಲ್ಲ! ೧೫ ವರ್ಷಗಳ ಹಿಂದೆ ಇ ಇಬ್ಬರು ಪಾಲುಗಾರಿ ಖಯ ಮೇಲೆ ಒಂದು ಅಂಗಡಿಯನ್ನು ನಡೆಸು ತ್ತಿದ್ದರು. ಮುಂದೇನೊ ಜಗಳವಾಯಿತು. ಇಬ್ಬ ರೂ. ಬೇರೆಯಾದರು. ಒಬ್ಬನ ಹೆಸರು ಕಾ, ಇನ್ನೊಬ್ಬ ಕುಮಾರ. ಮಹಿಪಾಲನಿಗೆ ಒಬ್ಬ ಮಗ ಒಬ್ಬ ಮಗಳು ಇದ್ದರು. ಇಬ್ಬರೂ ವಯಸಿ ಗೆ ಬಂದಿದ್ದರು. ಮಗ ಕಾರಕೂನನಾದ. ಮಗಳು ಟೈಪಿಸ್ಟ ಳಾದಳು. ಮನೆಯ ಖರ್ಚು ಹೇಗೊ ಸಾಗ ತೊಡಗಿತು. ಕುಮಾರ--- ಪಾಪ | ಏಕಾಕಿ. ವೃತ್ತಪತ್ರ ಗಳನ್ನು ಮಾರತೊಡಗಿದ. ೧೫ ವರ್ಷಗಳ ತರುವಾಯ--- ಸುಮಾರನು ಒಂದುಪೆ ಪುಸ್ತ ಕದ ಅಂಗಡಿ ತೆರೆ ದಿದ್ದ. ೭-೮ ವೃತ್ತಪತ್ರಗಳ ಎಜಕ್ಸಿ ವಹಿಸಿದ್ದ. ಅವನ ಜೀವನ ಸುಖವಾಗಿ ಸಾಗಿತ್ತು. ಇತ್ತ ಮಹಿಪಾಲ ದಿನದಿನಕ್ಕೆ ಹೆಚ್ಚು ಹೆಚ್ಚು ಬಡವನಾಗುತ್ತ ನಡೆದಿದ್ದ. ಹಗಲೆಲ್ಲ ಮನೆಯ ಜನರೊಂದಿಗೆ ಜಗಳಾಡುತ್ತಿದ್ದ. ಯಾಕೆಂದರೆ ಈತ ಲಾಟರೀ ಹುಚ್ಚಿಗೆ ಬಿದ್ದಿದ್ದ. ಒಂದು ತಿಕೀಟಿನಲ್ಲಿ ಲಕ್ಬಾಧೀ (ಶನಾಗಬೇಕೆಂದು ಲಕ್ಬಾಂ ತರ ತಿಕ 'ಬುಗಳಿಗೆ ಆಗಲೆ ದುಡ್ಡು ಸುರದಿವ್ಟ. ಈಗ ತಿಕೀಟಿ ಕೊಳ್ಳಲಿಕ್ಕೂ ದುಡ್ಡು ಸಿಗದಂತಾ ಗಿತ್ತೆಂದು ಮನೆಯಲ್ಲಿ ಮಹಾಭಾರತ ಹೂಡು ತ್ತಿದ್ದ. ಕುಮಾರನು ರಾಜಮಾರ್ಗವನ್ನು. ಹಿಡಿದು ನಡೆದಿದ್ದೆ..-- ಉದ್ಧವಾಗಿದ್ದರೂ ಕಾಲ ಬಹಳ ವ್ಯಯಮಾಡುವುದಾದರೂ ! ಮಹೀಪಾಲನು ಒಳೆ ಹಾದಿಯಲ್ಲಿ ಹೋಗಿದ್ದ. ಬೇಗಮುಟ್ಟಿಲೆಂದು, ಶ್ರಮ ಉಳಿಸಿಕೊಳ್ಳಲೆಂದು! ಕುಮಾರ ಸಮೃದ್ಧ ನಾಗಿದ್ದ. ಮಹಿಪಾಲ ನಿರ್ಗತಿಕನಾ ಗಿದ್ದ. ಹಿರಿಯರು ಹೇಳುವ ಮಾತು: “ಏನೇ ಆದರೂ ದಾರಿ ಬಿಡಬೇಡ. ಅದು ಐಲ್ಲಿಗೇ ಹೋಗಲಿ; ಹೋಗುತ್ತದೆ. ಅಡ್ಡ ಹಾದಿ ತುಳಿ ದರೆ ಮಾತ್ರ ತಿರುಗಿ ಬರಲಿಕ್ಕೂ ದಾರಿಕಾಣದೆ ಕಂಗಾಲಾಗಬಹುದು.” ಬುದ್ಧ ಉವಾಚ : ವೈರತ್ವ ದಿಂದ ವೈ ರತ್ತ ಅಳಿ ಯದು... ಶಾಂತಿಯಿಂದ ಕ್ರೋಧವನ್ನು. ಗೆದೆ. ಗಾಂಧೀ ಉವಾಚ : ಒಳ್ಳೇ ಸಾಧ್ಯವನ್ನು ಸಾಧಿಸಲು ಸಾಧನಗಳೂ ಒಳ್ಳೇಯವೇ ಇರಲಿ. ಏಕೆಂದಕೆ ಅಯೋಗ್ಯ ಸಾಧನಗಳಿದ್ದರೆ ಯೋಗ್ಯ ಕಾರ್ಯಗಳ ಅಯೋಗ್ಯ ರೀತಿಯಲ್ಲಿ ಮುಕ್ತಾಯ ವಾಗುತ್ತವೆ. ಆದ್ದರಿಂದ "ನಾ' ಉವಾಚೆ : ನಮ್ಮ ದಿಕ್ಕು 'ಸರಿ' ಆಗಿರಲಿ. ನಮ್ಮ ದಾರಿ. "ಸರಿ' ಆಗಿರಲಿ. ದೂರದ್ಡಾದರೂ ಚಿಂತೆಯಿಲ್ಲ; ತಡ ಮಾಡು ಪಂಥಾದ್ದಾದರೂ ಚಿಂತೆಯಿಲ್ಲ. ದ ಶವ್ರಳ ಹಿಂದುಳಿದ ದೇಶಗಳು ಈ ಕಟುಸತ್ಯವನ್ನು ಅರಿಯಬೇಕು ಬಂಡವಾಳವಿಲ್ಲರೆ ಬಡಾಯಿ! ಲ್ಕ ರಾಷ್ಟ್ರಗಳಲ್ಲ ಇಂದು ಅಭಿವೃ- ನ ದ್ಧಿಯ, ಸಂಪತ್ತಿನ ಕನಸು ಕಾಣುತ್ತಿವೆ. ಅಮೇ ರಿಕದ ಹಾಗೆ, ರಶಿಯದ ಹಾಗೆ ಪ್ರಬಲ ರಾಷ _ ಗಳಾಗಬೇಕೆಂಬ ಹುಮ್ಮಸವೂ ಅವುಗಳಿಗಿದೆ. ಆದರೆ ಇಂಥ ಕನಸುಗಳನ್ನು ಅವರ ಮನಸಿನಲ್ಲಿ ೆ ನಟ್ಟ ಮುಂದಾಳುಗಳು ಒಂದು ಅತಿ ಮಹತ್ವದ .. ಅಂಶವನ್ನು ಕಡೆಗಣಿಸುತ್ತಾರೆ. ; ಆ ಮಹತ್ವದ ಅಂಶ ಎಂದಕೆ ಯಾವುದಾ ದರೂ ಬಡ ದೇಶ ಸಂಪನ್ನವಾಗಬೇಕಾದರೆ . . ಬಂಡವಾಳ ಬೇಕು ಎಂಬುದು. ಒಂದು ದೇಶದ . ಆರ್ಥಿಕ ಪದ್ಮತಿ ಬಂಡವಾಳದಾರಿಕೆ ಇರ ಟಾ | ಬಹುದು, ಸಮಾಜವಾದಿ ಇರಬಹುದು, ಕಮ್ಯು ನಿಸ್ಟ್‌ ಇರಬಹುದು. ಯಾವ ಪದ್ಧ ತಿಯಾದರೂ ಬಂಡವಾಳವಿಲ್ಲದೆ ಬಡಾಯಿ ( ಹಿರಿಮೆ) ಇಲ್ಲ. ಕನಸುಗಳನ್ನು ಮಾರುವ ಹಿಂದುಳಿದ ದೇಶಗಳ ನಾಯಕರೂ ಅರ್ಥಶಾಸ್ತ್ರಿಗಳೂ ಈ ಅಪ್ರಿಯ ಸತ್ಯವನ್ನು ಜನರಿಗೆ ಬಿಂಬಿಸಿ ಹೇಳುವುದಿಲ್ಲ. ಕೊಲಂಬಿಯಾ ವಿಶ್ವವಿದ್ಯಾಲಯ ಪತ್ರಿಕೆ ಯಲ್ಲಿ ನಾರ್ಮನ್‌ ಬೆಯ್ಲಿ ಎಂಬ ಅರ್ಥಶಾಸ- ಜ್ಞರು ಕೆಲ ವಿಚಾರಗಳನ್ನು ನಿರ್ದಾಕ್ಷಿಣ್ಮವಾಗಿ ಮಂಡಿಸಿ ಹಿಂದುಳಿದ ದೇಶಗಳಿಗೆ ಎಚ್ಚರವಿತ್ತಿ ದ್ಲಾರೆ. ಕ ಪಾಟ ಳ್ಸ್‌ ೯೦ ಕಸೂರಿ, ವಾರ್ಚ್‌ ೧೯೬೧ ಬಂಡವಾಳ ಹೇಗೆ ಬರುತ್ತದೆ? ಇದಕ್ಕೆ ಮೂರು ದಾರಿಗಳಿವೆ: ೧. ವಿದೇಶಗಳಿಂದ ಸರ ಕರಿ ಸಹಾಯ ;. ೨. ವಿದೇಶಗಳಿಂದ ಖಾಸಗಿ ಬಂಡವಾಳ ; ಮತ್ತು ೩.. ದೇಶಿ ಬಂಡವಾಳ. ಪ್ರತಿಯೊಂದು. ಹಿಂದುಳಿದ ದೇಶದಲ್ಲೂ ಮೇಲಿನ ಮೂರರಲ್ಲಿ ಮೊದಲಿನ ಎರಡು ದಾರಿ ಗಳ ಮೇಲೆ. ಮಿತಿ ಮೀರಿದ ಭರವಸೆ. ಕಾಣ ಬರುತ್ತದೆ; ಆಗಲೇ ಆರ್ಥಿಕ ಪ್ರಗತಿ ಸಾಧಿಸಿ ಕೊಂಡು ಸಂಪನ್ನವಾಗಿರುವ ದೇಶಗಳು ಹಿಂದು ಳಿದ ದೇಶಗಳಿಗೆ ಸಹಾಯ ಮಾಡಿದರೆ ಎಲ್ಲವೂ ಸರಿಹೋಗುತ್ತದೆ, ಎಂದು.* ಇದು ಬರಿ ಭ್ರಮೆ. ಸರಕಾರಿ ಮಟ್ಟಿದಲ್ಲಿ ವಿದೇಶಿ ಸಹಾಯದಿಂದ ಹಿಂದುಳಿದ ದೇಶಗಳ ಅಭಿವೃದ್ಧಿ ತ್ವರಿತದಿಂದ ಆಗಲು ಎರಡು ಆತಂತಕಗಳಿವೆ. ಮೊದಲನೆಯ ದಾಗಿ, ಜಗತ್ತಿನ ಜನಸಂಖ್ಯೆಯಲ್ಲಿ ಸೇಕಡಾ ೨೦ ರಷ್ಟು ಇರುವ ಪ್ರದೇಶ ಮಾತ್ರ ಅಭಿವೃದ್ಧಿಹೊಂ ದಿದ್ಮು, ಜು ೮೦ ಅಂಶ ಹಿಂದುಳಿದದ್ದು. ಮುಂದುವರಿದ ದೇಶಗಳು ಎಷ್ಟು ತ್ಕಾಗ ಮಾಡಿ ಸಹಾಯ ಮಾಡಿಜರೂ ತಮಗಿಂತ ನಾಲ್ಕುಪಟ್ಟು ಜನರನ್ನು ಮೇಲೆತ್ತಲು ಸಾಧ್ಯವೆ? ಎರಡನೆಯದಾಗಿ, ಅವರು ಅಂಥ ತ್ಯಾಗ ಮಾಡಲು ಒಲ್ಲರು. ತಮ್ಮ ಪೂರ್ವಜರ ಮತ್ತು ತಮ್ಮ ಕಷ್ಟಾ ರ್ಜಿತವಾದ ಉನ್ನತ ಜೀವನ ಮಟ್ಟವನ್ನು ಇಳಿಸಿಕೊಂ ಡು ಅನ. ದೇಶಗಳಿಗೆ ತೆರವು "ತಿ ಹೆಚ್ಚು ಕರ ಕಂಡಾಯ ಗಳನ್ನು ನೀಡಲು । ಅವರು “ದ್ದ ರಿಲ್ಲ. ಆಗಲೇ ಅಮೇರಿಕದಲ್ಲಿ ಹಿಂದುಳಿದ ದೇಶಗಳಿಗೆ ಕರಾವ ಲಂಬನವೀಯಲು ಯುರೋಪಿನ ರಾಷ್ಟ್ರ ಗಳೂ ಏಕೆ ತ್ಕಾ ಗ ಮಾಡಬಾರದೆಂಬ ಕೂಗು ಬದ್ದ ದೆ: ಒಗಿರುವಲ್ಲಿ ವಿದೇಶಿ ಸಹಾಯ ಕ್ರಿಗಿರುವುದ ಕ್ಕಿ ಂತ ವಿಶೇಷ ಹೆಚ್ಚಾ ಗುವುದೆಂಬ ಆಸೆಗೆಡೆ ಟಃ ಕಡಿಮೆಯಾಗದಿದ್ದ. ಕೆ ಪ್ರೆಣ್ಮ. ಜಗ ವಿದೇಶಿ ಬಂಡವಾಳ ಚು ಗೀ ಪೈ 1 1 (ಚೈ ಯಿಂದ ಬರಬಹುದು. 'ಆದಕೆ ಖಾಸಗಿ ಬಂ ಂಡ ವಾಳ ಲಾಭದಾಶೆಯಿಂದಲೇ ಬರುತ್ತದೆಂಬು ದನ್ನು ಮರೆಯುವಂತಿಲ್ಲ. ಲಾಭ: ಗಳಿಸಲು ಮತ್ತು ಗಳಿಸಿದ ಲಾಭದ ಒಂದಂಶವನ್ನಾದರೂ ಬಂ ಬಡಪಾರ ಒದಗಿಸಿದ ದೇಶಕ್ಕೆ ಸಳಿಸಲು ಅವ ಕಾಶವಿದ್ದರೇನೇ ಬಂಡವಾಳ ಸ ಆದಕೆ ಲಾಭ ಹೊರಗೆ ಕಳಿಸುವ ಪ್ರಶ್ನೆಯಿಂದ ಅಪ್ರಿಯ ಪ್ರಸಂಗಗಳು ಹುಟ್ಟಿ ಆ. ದೇಶದ ಸರಕಾರವೂ ಜು ಬಿಗಿ ಸ ವಹಿಸುವ ಸಿ ತಿ ಬರು ತ್ತದೆ. ಸರಕಾರಗಳು ಬೇರೆ ಬೇಕೆ ನಿಯಂತ್ರ ಣ ಗಳನ್ನು ಹೇರಲು ಮುಂದಾಗುತ್ತವೆ. ಹೀಗಾಗಿ ಹಿಂದುಳಿದ ದೇಶಗಳಿಗೆ ಬಂಡವಾಳ ಬರುವುದು ಕಷ್ಟವಾಗುತ್ತದೆ. ಬಂದರೂ ಬಹಳ ಬಾರದು. ಅಭಿವೃದ್ಧ ದೇಶ ಗಳು ತಮ್ಮಲ್ಲಿಯೇ ಹೆಚ್ಚು ಹೆಚ್ಚು ಬಂಡವಾಳ ತೊಡಗಿಸಿಕೊಂಡು ಬೆಳೆಯುತ್ತಿವೆ. ಅಮೇರಿಕವು ೧೯೫೯ ರಲ್ಲಿ ತೊಡಗಿಸಿದ ಬಂಡವಾಳದಲ್ಲಿ ಸೇಕಡಾ ೯೦ ಸ್ಮ ದೇಶದಲ್ಲಿ, ೧೦ ಮಾತ್ರ ವಿದೇಶ ಗಳಲ್ಲಿ; ಈ ಹತ್ತ ಲ್ಲಿಯ ನಾಲ್ಕು ಭಾಗವನ್ನಷ್ಟೇ ಅನಭಿವೃದ್ಧ ಡೇಶಗಳಲ್ಲಿ ತೊಡಗಿಸಿದ್ದು; ಉಳಿದ ಆರು ಭಾಗವನ್ನು ತನ್ನ ಸ ಅಭಿವ ವೃದ್ಧಿ ಬ ದೇಶಗಳಲ್ಲೆ ವಿನಿಯೋಗ ತಾರು ಅಂದ "ಮೇಲೆ ಉಳಿದದ್ದು ಮೂರನೆಯದು- ದೇಶಿ ಬಂಡವಾಳ. ಈ ಬಂಡವಾಳ ಸ ಸ್ವಪ್ಪ ಪ್ರಯತ್ನ ದಿಂದಲೇ ಶೇಖರವಾಗಬಲ್ಲದು. ಇಂದು ಅಭಿ ವೃದ್ಧಿ ಯಲ್ಲಿರುವ ರಾಷ್ಟ್ರ ಗಳೆಲ್ಲ-- ಅಮೇರಿಕ, ಇಂಗ್ಲೆಂಡುಗಳಂಥ 3] ರಾಷ್ಟ್ರಗಳಿ ಕಲ್ಲ ಯ ಥ ಕಮ್ಮ ನಿಸ್ಟ್‌ ರಾಷ್ಟ್ರವಿ ರಲಿ, ಹೆಚ್ಚು ಕೆ , ಕಡಿಮೆ ಸಂಬಳ,- ಅ ಚ ಕ ಟ್ರ” ಕೂಡಿಸಿ ಅಭಿ ವೃದ್ಧಿಗೆ ದ ದಾರಿ ಮಾಡಿಕೊಂಡೆವು. ಔದ್ಯೋಗಿಕ ಕ್ರಾಂತಿಯಲ್ಲಿ ಮುಂದಾಳಾದ ಇಂಗ್ಲಂ ಸ್‌ ಹೇಗೆ ಅಭಿವೃದ್ಧಿ ಹೊಂದಿತು? ಹದಿ ನೆಂಟನೇ ಶತಮಾನದ ಔರ್ಕೋಗಿಕ ಇತಿಹಾಸ ಇದನ್ನು ಹೇಳುತ್ತದೆ. ಇಸ ರಾಸನಾ ಗಂಡ ಬಂಡವಾಳನಿಲ್ಲದೆ ಬಡಾಯಿಂ! ಸರನ್ನಷ್ಟೈ ಅಲ್ಲದೇ, ಹೆಂಗಸರನ್ನು ಮಕ್ಕಳನ್ನು ಕೂಡ ದಿನಕ್ಕೆ ಹನ್ನೆರಡೋ ಹದಿನಾಲ್ಕೋ ಹದಿ ನಾರೋ ತಾಸು ದುಡಿಸಿಕೊಂಡು ಅತ್ಯಲ್ಪ ಕೂಲಿ ಕೊಡುತ್ತಿದ್ದರು. ಕೂಲಿಕಾರರೂ ಅವರ ಮಕ್ಕಳೂ ಅತ್ಯಂತ ಅಮಾನುಷ ದುರವಸ್ಥೆ ಯಲ್ಲಿ ' ಕೊಳಚೆ ಪ್ರದೇಶಗಳಲ್ಲಿ ಬಾಳಿ ನಾನಾ ರೋಗ ಗಳಿಗೆ ತುತ್ತಾಗುತ್ತಿದ್ದರು. ಈ ರೀತಿ ಬಂಡವಾಳ ಗಾರರಿಗೆ ಅಪಾರ ಲಾಭವಾಗುತ್ತಿತ್ತು. ಅವರು ಅದನ್ನು ಹೊಸ ಹೊಸ ಉದ್ಯಮಗಳಲ್ಲಿ ತೊಡಗಿ ಸುತ್ತಿದ್ದರು. ಅಲ್ಲಿನ ಕೆಲಸಗಾರರ ಈ ಹೇಯ ಪರಿಸಿ ತಿಯನ್ನು ಕಣ್ಣಾರೆ ನೋಡಿ ಹೇಸಿಯೆ ಕಮ್ಯುನಿಜಂನ ತಂದೆಯಾದ ಕಾರ್ಲ್‌ ಮಾಕ್ಸ್‌ ತನ್ನ ಕೂಲಿಕಾರಸರ್ವಾಧಿಕಾರದೆ ತತ್ವಜ್ಞಾನ ವನ್ನು ಕಲ್ಪಿಸಿದ. ಅವನ ಶಿಷ್ಯರು ರಶಿಯದಲ್ಲಿ ಕೂಲಿಕಾರರ ಸ್ವರ್ಗ ಸ್ಥಾಪಿಸುವ ಭರವಸೆ ಕೊಟ್ಟು ರಾಜ್ಯ ಸ್ಫಾ ವಿಸಿದರು. ಆದಕೆ ಔದ್ಯೋಗಿಕ ಪ್ರಗತಿ ಬೇಗ ಬೇಗ ಆಗಬೇಕಾದರೆ ಹೆಚ್ಚು ಬಂಡವಾಳ ಬೇಕೆಂದು ಸ್ಟಾಲಿನ್ನನಿಗೆ ಗೊತ್ತಾಗಲು ತಡ ಹಿಡಿ ಯಲಿಲ್ಲ. ಇಂಗ್ಲೆಂಡಿನ ಬಂಡವಾಳಗಾರರು ಮಾಡಿದ್ದನ್ನೇ ಅವನು ಹತ್ತು ಪಟ್ಟು ಉಗ್ರವಾಗಿ ಮಾಡಿದ. ಅವನು ಪ್ರೋತ್ಸಾಹನೆ ಮತ್ತು ಬಲಾ ತ್ಕಾರದಿಂದ ಕೆಲಸಗಾರರನ್ನು ಹೆಚ್ಚು ದುಡಿಸಿದ, ಕಡಿಮೆ ಸಂಬಳ ಕೊಟ್ಟಿ; ಸಾವಿರಗಟ್ಟಳೆ ಜನ ರನ್ನು ರಾಜಕೀಯದ ನೆವದಲ್ಲಿ ಬಂಧಿಸಿ ಬಲ ವಂತದ ಶ್ರಮದಕಲ್ಲಿ--- ಸಂಬಳವೇ ಇಲ್ಲದೆ! ತೊಡಗಿಸಿದ; ಅನುಕೂಲಸ್ಥ ರೈತರನ್ನು ಕೊಂದು ಅವರ ಭೂಮಿಯನ್ನು ಪರಿಹಾರವಿಲ್ಲದೆ ಕಸಿದುಕೊಂಡು, ಕೈತರು ತಾನು ಹೇಳಿದ ಬೆಲೆಗೆ ಆಹಾರ ಧಾನ್ಯಗಳನ್ನು ಸರಕಾರಕ್ಕೆ ಪೂರೈಸುವ ಹಾಗೆ ಒತ್ತಾಯಿಸಿದ. . ಹೀಗೆ ಕೂಡಿಸಿದ ಉಳಿ ತಾಯವನ್ನು ಬಂಡವಾಳ ಮಾಡಿ ಅದರಿಂದ ರಶಿ ಯದ ಪ್ರಚಂಡ ಔದ್ಯೋಗಿಕ ಸಾಮ್ರಾಜ್ಯವನ್ನು ಕಟ್ಟಿದ. ಇಂಗ.ಂಡಿನ ಕಳೆದ ಶತಮಾನದ ಬಂಡ ೯೧ ವಾಳಗಾರರಿಗೂ ಸ್ಟಾಲಿನ್ನನಿಗೂ ಅಂತರ ಇಷ್ಟೇ: ಆ ಬಂಡವಾಳಗಾರರು ಖಾಸಗಿಯಾಗಿ ಹೆಚ್ಚು ದುಡಿಸಿ. ಕಡಿಮೆ ಸಂಬಳ ಸೊಟ್ಟು “ಲಾಭ” ಮಾಡಿ ಖಾಸಗಿಯಾಗಿಯೆ ಉದ್ಯೋಗಗಳನ್ನು ಬೆಳಸಿದರು. ಸ್ಟಾಲಿನ್ನನ ಸರಕಾರ ಇಡೀ ದೇಶಕ್ಕೆ ಏಕೈಕ ಬಂಡವಾಳಗಾರನಾಗಿ “ ಲಾಭ” ವೆಂಬ ಶಬ್ದದ ಬದಲಿಗೆ “ಉಳಿತಾಯ” ಎಂಬುದನ್ನುಪ ಯೋಗಿಸಿ ಅದನ್ನೇ ಹೆಚ್ಚು ತ್ವರಿತವಾಗಿ ಪೂರೈ ಸಿದ--- ಏಕೆಂದರೆ ಅವನ ಹತ್ತಿರ ಅವರಿಗಿಲ್ಲದ ಅಧಿಕಾರವಿತ್ತು. ಇಂದು ಚೀನ ಅದನ್ನೇ ಮಾಡುತ್ತಿದೆ. ಕಶಿಯ ದತ್ತ ಅಥವಾ ಚೀನದತ್ತ ನೋಡಿ ಸುಖಮಯ ಜೀವನವನ್ನು ಕನವರಿಸಿ ಜೊಲ್ಲು ಸುರಿಸುವವರು ಈ ಅಂಶವನ್ನು ಮರೆಯುತ್ತಾರೆ ಇಲ್ಲವೆ ಮರೆಮಾ- ಚುತ್ತಾರೆ. ಇಂಗ್ಲೆಂಡಿನ ಬಂಡವಾಳಗಾರರನ್ನಾ ಗಲಿ ಸ್ಟಾಲಿನ್ನನನ್ನಾಗಲಿ ಮಾವೊ ತ್ಸೆ ತುಂಗನ- ನ್ನಾಗಲಿ ದೂರಿ ಫಲವಿಲ್ಲ. ಬಂಡವಾಳವಿಲ್ಲದೆ ಪ್ರಗತಿ ಇಲ್ಲ ಎಂಬ ಸತ್ಯವನ್ನು ಕಮ್ಯುನಿಜಂ ಕೂಡ ಬದಲಿಸಲಾರದು. ಬಂಡವಾಳ ಕೂಡ ಬೇಕಾದರೆ ಉಳಿತಾಯ ಬೇಕು; ಉಳಿತಾಯ ವೆಂದರೆ ಲಾಭ; ಲಾಭವೆಂದರೆ ಹೆಚ್ಚು ಕೆಲಸ್ಕ ಕಡಿಮೆ ಸಂಬಳ---ಅರೆಹೊಟ್ಟಿ. ಖಾಸಗಿ ಬಂಡ ವಾಳಗಾರರಾದರೂ ಅಷ್ಟೇ; ಸರಕಾರವೇ ಬಂಡ ವಾಳಗಾರನಾದರೂ ಅಷ್ಟೇ. ಬಂಡವಾಳ ಸಂಗ್ರ ಹದಲ್ಲಿ ಶ್ರಮಜೀವಿಗಳ ಪಾತ್ರ ವಿಶೇಷವಾಗಿಲ್ಲ; ಅದು ಬಂಡವಾಳ ತೊಡಗಿಸುವವನ ಸಾಹಸ ಮತ್ತು ಹಣದಿಂದಲೆ ಹೆಚ್ಚಾಗಿ ಸಾಧಿಸತಕ್ಕದ್ದು. ಉತ್ಪಾದನೆ ಹೆಚ್ಚಲು ಯಂತ್ರಗಳು ಕಾರಣವಾಗಿವೆ. ಹಾಕಲು ಬಂಡವಾಳ ಅನಿವಾರ್ಯ, ಬಂಡವಾಳ ಲಾಭದ ಮಗು. ಕಡಿಮೆ ಸಂಬಳ, ಅತಿಯಾದ ದುಡಿತ ಇವು ಗಳ ದೆಸೆಯಿಂದಲೇ ಅಮೇರಿಕ ಯುಕೋಪುಗಳ ಅಭಿವೃದ್ಧಿಗೆ ತಳಪಾಯ ಹಾಕಲಾಯಿತು. ಇತರ ಯಂತ್ರಗಳನ್ನು ಅಡಕ ೫ [ಕಕ್ಕ `ಓ ಿ ಚೆಟ ಸ ೧ ಕಸ್ತೂರಿ, ವಾಾರ್ಚ್‌ ೧೯೬೦ ದೇಶಗಳಲ್ಲಿಯೂ ಹಾಗೆಯೆ ಆಗಬೇಕಷ್ಟೆ ಬೆವರು, "ಅಕೆಹೊಟ್ಟಿ ಇವೇ ಅಭಿವೃದ್ಧಿಗೆ ಸ ಗಲ್ಲು. ಇದು ದುರದೃಷ್ಟ ಕದ ಸಂಗತಿ ನಿಜ; ಆದರೆ ಇದು ಹೊರತು ಬೇಕ ದಾರಿಯಿಲ್ಲ. ಕೋಗ, ಬಡತನ, ನಿರಕ್ಷರತೆ. ಇವುಗಳ ಅಸ್ತಿತ್ವ ವಿಷಾದಕರವಾದದ್ದು. ಆದರೆ ಕಲ್ಪನಾ ವಿಲಾಸದಿಂದ, ಭಾಷಣಗಳಿಂದ ಅವುಗಳನ್ನು ಪ್ರ ಓಡಿಸಲು ಸಾಧ್ಯವಿಲ್ಲ. ಕೆಲಸ ಮತ್ತು ಲಾಭ ಇವು ಮಾತ್ರ ತಾರಕವಾದಾವು. ಆದರೆ ಹಿಂದು ಳಿದ ದೇಶಗಳಿಗೆ ಅಕ್ಕನೂ ಬರಬೇಕು, ಅಕ್ಕಿ- ಯೂ ಉಳಿಯಬೇಕೆಂಬ ಮನೋವೃತ್ತಿ ಉಂಟಾ ಗಿದೆ. ಅಲ್ಲಿನ ಜನರಿಗೆ ಕೈತುಂಬ ಸಂಬಳವೂ ಬೇಕು, ಸಾಮಾಜಕ ಕಲ್ಯಾಣದ ಭಾರೀ ಯೋಜ ಯ 8 ನೆಗಳೂ ಬೇಕು. ಮತ್ತು ಸಂಗಡಲೇ ಶೀಘ್ರ ಔದ್ಯೋಗಿಕ ಅಭಿವೃದ್ಧಿಯೂ ಬೇಕು ! ಇದು ಹಿಂದೆ ಸಾಧ್ಯವಾಗಿಲ್ಲ, ಮುಂದೆಯೂ ಆಗುವ ಮಾತಲ್ಲ. 1 ಮನೋವೃತ್ತಿಯನ್ನು ಆಚರಣೆಗೆ ತರ- ಸ(ದನ್ಟ ಲೇ ಹಿಂದುಳಿದ ದೇಶಗಳು ಅತಿ ಪ್ರಸರಣಕ್ಕೆ ತುತ್ತಾಗಿವೆ. ಅತಿಪ್ರಸರಣವೂ ಗಯ 0ಗ್ರ ಹದ ಯ ಶ್ರ ಅರ್ಥಶಾಸ್ತ್ರಿ ತ ಹೇಳುವುದು ಅತಿ ನಿಜ. ಸರಣದಿಂದ ಸಾಮಾನ್ಯ ಜನರ ಕೈಲಿದ್ದ ಸ ಸಂಪ ಸ ಸ್ನ ಅವರಿಗೆ ತಿಳಿಯದಂತೆ ಕಸಿದುಕೊಳ್ಳ ಲಾ- ಗುತ್ತದೆ. ಇದು ಕೆಲವರ ಕೈಸೇರಿ ಜಟ ವಾಗುತ್ತದೆ. ಆದರೆ ಇದು ಸವಸ ಸಂಗ್ರ- ಹದ ಹೇಯ ಕ್ರಮವಾಗಿದ್ದು ಜನರ ಅಸಂತುಜ್ಬ ಮತ್ತು ಕೊನೆಗೆ ಆರ್ಥಿಕ ಕೋಲಾಹಲಕ್ಕೆ ಕಾರಣವಾಗುತ್ತದೆ. ಒಮ್ಮೆ ಸಾಕಷ್ಟು ಬಂಡವಾಳ ಶೇಖರವಾಗಿ ತ ಉತ್ಪಾದನೆ ಹೆಚ್ಚಿ ತೆಂದಕೆ ಆ ಮೇಲೆ ಉನ್ನತ ತ. ಜೀವನ ಮಟ್ಟ, ಧಾರಾಳ ಸ ಬಳೆ, ಸಾಮಾಜಿಕ ಕ ಕಲ್ಕಾಣ ಇವೆಲ್ಲವೂ ಸಾಧ್ಯವಾಗುವವು. ಇಂದು ಟ್‌ ಅತ್ಯುತ್ತಮ ಜೀವನ ಮಟ್ಟಿ ಜ್ನ ಕ್‌ ಕಲ್ಯಾಣ ವ್ಯವಸ್ಥೆ, ಸಾಮಾಜಕ ನ್ಯಾಯ ; ಶ್ರೇಷ್ಠ ಸಾಮಾ ಇವನ್ನು ಸುಕ್ಕು ಇಡ ದೇಶಗಳೆಲ್ಲ ಈ 2 ಕಷ್ಟದ ದಾರಿಯಿಂದಲೇ ಹಾಯ್ಡು ಬಂದಿವೆ. ತ ತ್ರಿ ಕಾಲಸತ್ಯವನ್ನು ಮರೆಮಾಜಿ ಕೆಲವ್ರು ಮುಂದಾಳುಗಳು ನಾನಾ ತರದ ಆರ್ಥಿಕ ರಾಮ ಬಾಣೋಪಾಯಗಳನ್ನು ಸೂಚಿಸುತ್ತಾರೆ; ಅವು ವೃರ್ಥವಾದಾಗ ಹೊಸ ಉಪಾಯಗಳನ್ನು ಸೂಚಿ ಸಲಾಗುತ್ತದೆ. ಈ ನಡುವೆ ವೇಳೆ ಹಾಳಾಗು ಚ್‌ ಗುತ್ತದೆ; ಇನ್ನೂ ಗಡುಚಾಗುತ್ತದೆ. 3 ಜನಸಂಖ್ಯೆ ಹೆಚ್ಚುತ್ತದೆ; ಸಮಸ್ಯೆ | ಶೆ ಗೆ ತಾ ಸಾಪಸಾ ಯ ಇಪಬಾ ಗಾ ಗಾ ಕಾಣಾ ಅದೇ ತಾನೆ ಸೈನ್ಯಕ್ಕೆ ಸೇರಿದ್ದವರ ಕವಾ ಯತು ನಡೆದಿತ್ತು. ಹವಾಲದಾರ “ಬಲಕ್ಕೆ ತಿರುಗಿರಿ, ಎಡಕ್ಕೆ ತಿರುಗಿರಿ, ಬಲಕ್ಕೆ ತಿರು ಗಿರಿ? ಎಂದು ಸರಸರ ಹೇಳುತ್ತಿದ್ದ. ಆಗ ಒಬ್ಬ ಸೈನಿಕ ಸಾಲನ್ನು ಬಿಟ್ಟು ಹೊರಡಲು ಹವಾಲದಾರ “ ಯಾಕೆ??? ಎಂದು ಗದರಿಸಿದ. ಆ ಸೈನಿಕ್ಕ “ಹವಾಲದಾರ ಸಾಹೇ- ಬರೇ, ನಾವುಯಾವ ದಿಕ್ಕಿಗೆತಿರುಗಬೇಕು ಎಂದು ನೀವು ನಿರ್ಧಾರ ಮಾಡಿಕೊಂಡು ಬಂದ ನಂತರ ನಾನು ಕವಾಯತಿಗೆ ಬರು ತ್ತೇನೆ ಎಂದ. ಜೇ ಅನೇರಿಕೆಯ ಸುಪ್ರಸಿದ್ಧ ಲೇಖಕ ರಾದ ಮಾರ್ಕ್‌ ಟ್ವೈನರ ಮನೆಯಲ್ಲಿ ಒಮ್ಮೆ ದೊಡ್ಡ ಕಳವಾಯಿತು. ಮರು ದಿನವೇ ಅವರು ತಮ್ಮ ಮನೆಯ ಮುಂದೆ ಒಂದು ಜೋರು ಬರೆಯಿಸಿ ಹಾಕಿದರು: "ಈ ಮನೆಯಲ್ಲ ಕಳವು ಮಾಡತಕ್ಕಂಥ ಒಂದೇ ಒಂದು ವಸ್ತುಉಳಿದಿದೆ. ಅದೆಂದರೆ ಬೆಳ್ಳಿಯ ತಾಟು, ಅದನ್ನು ಅಡುಗೆ ಮನೆ ಯಲ್ಲಿ ಕಪಾಖನ ಮೇಲಿನ ಖಾನೆಯಲ್ಲ ಇಡಲಾಗಿದೆ. ಅದರ ಬಳಿಗೆ ಬೆಕ್ಕಿನ ಮರಿಗೆ ಎಂದು ಸಣ್ಣಿದೊಂದು ಗಾದಿ ಇಡಲಾಗಿದೆ. ತಮಗೆ ಆ ಗಾದಿಯನ್ನು ಕೂಡ ಕಳವು ಮಾಡುವ ವಿಚಾರನಿದ್ದಲ್ಲಿ ದಯವಿಟ್ಟು ಜೆಕ್ಕಿನ ಮರಿಯನ್ನೂ ಒಂದು ಅರಿವೆಯಲ್ಲಿ ಸುತ್ತಿಟ್ಟು ಒಯ್ಯಬೇಕು. ಅದರಂತೆ ದಯ ಮಾಡಿ ಸಪ್ಪಳ ಮಾಡಬಾರದು. ಏಕೆಂದರೆ ಮನೆಯ ಮಂದಿ ಎಚ್ಚರವಾದಾರು. ಹಾಗೆಯೇ ಹೋಗುವಾಗ್ಗೆ ಜಾಗಿಲು ಹಾಕಿಕೊಂಡು ಹೋದಲ್ಲಿ ಮಹದುಪಕಾರ ವಾಗುವುದು.'' ಮುಂದೆ ಅವರ ಮನೆಯಲ್ಲಿ ಎಂದೂ ಕಳವಾಗಲಿಲ್ಲ. ಸಂಜೀವ ಲಕ್ಷ್ಮೇಶ್ವರ, ಮುಂಬಂತಿು ತೇ ಮುದುಕ: ಡಾಕ್ಟ್ರೇ ನನ್ನ ಎಡ$ಿವಿ ನೋವು. ಡಾಕ್ಟ್ರು: ಪ್ರಾಯದ ದೆಸೆಯಿಂದ ಹಾಗಾಗಲು ಸಾಧ್ಯವಿದೆ. ಮುದುಕ: ಛೆ! ಛೆ! ಅದು ಸಾಧ್ಯ ನಿಲ್ಲ. ಅದೇ ಪ್ರಾಯದ ಬಲಗಿನಿ ಚೆನ್ನಾ ಗಿಯೇ ಇದೆಯಲ್ಲಾ? ೨_.ಹ, ಜಾ, ಪ್ರಭತಿ ತಃ ದೀಷವಿಲ್ಲದೆ ಸೈಕಲ್‌ ಹೊಡೆದದ್ದಕ್ಳಾಗಿ ಶಿಕ್ಷಕರೊಬ್ಬರ ನಿಚಾರಣೆ ನಡೆದಿತ್ತು. ಶಿಕ್ಷ ಕರು ಮ್ಯಾಜಿಸ್ಟ್ರೇಟರಿಗೆ ಕ ಸ್ವಾನಿು, ನಾನು ಶಾಲೆಗೆ ಹೋಗಬೇಕು. ಜೀಗ ನಿಚಾರಣೆ ಮುಗಿಸಜೇಕಾಗಿ ವಿನಂತಿ” ಎಂದರು. ಆಗ ಮ್ಯಾಜಿಸ್ಟ್ರೇಟರು “ ವ್ಹಾ!| ನೀವು ಶಿಕ್ಷಕರೇ? ಸರಿ. ಈಗ ೨೫ ನರ್ಷಗಳಿಂ- ದಲೂ' ಇಂಥ ಸುಸಂಧಿಗಾಗಿ ಕಾಯು ತ್ತಿದ್ದೆ. ಅಲ್ಲಿ ಆ ಮೂಲೆಯಲ್ಲ ಕುಳಿತು "ನನ್ನ ಸೈಕಲ್ಲಿಗೆ ದೀಪನಿರಲಿಲ್ಲ' ಎಂದು ೫೦೦ ಸಲ ಏರೆಯಿರಿ. ಆದೇ ನಿಮಗೆ ನಾನು ವಿಧಿಸುವ ಶಿಕ್ತೆ ಎಂದರು, (ತ್ಣಾ((ಷ್ಟ ತ. * ತ್‌ ತಾ ೫ ್ಮ್ಯ್ಯ ಯ್ದ ಪ್ರ: ಹ ಗ ಬ ಫಾ ಕ್ಸ್ಸ್ರ್ಯ್ಯ ಚಚ ಚಾ ಾಈಾಾ೬ಲ್ಲ ಸ; ಜಬ” ಕ! ಕ್ರ ರ್‌ ಫೌ ಕಲ ಟಟ ಟ್‌ ರೂ ಲ ಸೂ ಸ ್ಕ್ಸ್ಸ್ಟ್ಸ್ಟ್ಸಾೂ ಕ ` ಖೈ ನ 4 ಕುಲೀನ ರಕ್ತ ಎಂಬುದು ಶುದ್ಧ ಸುಳ್ಳು! ರಕ್ತದ ಬಗ್ಗೆ ನಿಮಗೇನು ಗೊತ್ತಿದೆ 1 ದ್ದ ಅವನ ರಕ್ತಗುಣ, ಎನ್ನುತ್ತಾ ರಲ್ಪ ಅದು ಎಷ್ಟರ ಮಟ್ಟಿಗೆ ನಿಜ? ರಕ್ತಗುಣ ಎನ್ನುವಾಗ ತಂದೆ-ತಾಯಿಗಳಿಂದ ಬಂದ ಗುಣ ಎಂದು ಅರ್ಧ ವಿದೆ. ಆದರೆ ನಿಜವಾಗಿ ತಂದೆ-ತಾಯಿಗಳ ಗುಣ ಮಕ್ಕಳಲ್ಲಿ ಕಂಡು ಬರುವೆದಾದರೂ ಅದಕ್ಕೂ ರಕ್ತಕ್ಕೂ ಸಂಬಂಧವೇ ಇಲ್ಲ. ತಾಯಿಯ ಗರ್ಭ ದಲ್ಲಿ ಶಿಶು ಬೆಳೆಯುವುದಾದರೂ ತಾಯಿಯ ರಕ್ತದ ಒಂದು ಹನಿ ಕೂಡ ಮಗುವಿನ ರಕ್ತದಲ್ಲಿ ಸೇರಿರುವುದಿಲ್ಲ. ತಾಯಿ ಮತ್ತು ಮಗುವಿನ ಕಕ್ತ ಬೇರೆ ಬೇರೆಯೆ ಆಗಿದ್ದು ಅವರೀರ್ವರ ರಕ್ತದ ಗುಣಧರ್ಮ ಬೇರೆಬೇರೆಯೆ ಆಗಿರುವುದೇ ಹೆಚ್ಚು. ರಕ್ತದ. ಪರೀಕ್ಷೆಯಿಂದ ಮನುಷ್ಯ ಉಚ್ಚ ಹುಲದವನೇ, ಹೀನ ಕುಲದವನೇ, ಭಾರತೀ ಯನೇ, ಆಂಗನೇ ಎಂದು ಹೇಳಬಹುದೇ? ಇಲ್ಲ. ಅವನ ಧಮನಿಗಳಲ್ಲಿ ರಜಪೂತರ ರಕ್ತ ಹರಿಯುತ್ತದೆ ಎಂಬುದು ಸಾಹಿತ್ಯದಲ್ಲಿ ರೋಚಕ ವಾಗಿರಬಹುದಾದರೂ ವಾಸ್ತವದಲ್ಲಿ ಸತ್ಯವಲ್ಲ. ಆದರೆ ರಕ್ತದ ಪರೀಕ್ಷೆಯ ಮೇಲಿಂದ ಅಪರಾಧಿ ಗಳನ್ನು ಪತ್ರೆ ಹಚ್ಚಿದ ದ ದಾಖಲೆಗಳುಂಟಿ. ಇತ್ತಿ ಚೆಗೆ ಆಂಗ್ಲ 'ಡಿನಲ್ಲಿ ಒಬ್ಬನಿಗೆ ಶಿಕ್ಷೆಯಾಯಿತು. ಆತನ ಮೇಲೆ ಇತರರಿಗೆ ಬೆದರಿಕೆಯ ಪತ್ರ ಗಳನ್ನು ಬರೆದು ಹಣ ಬಬ್ಬಿಸುತ್ತಿದ್ದ ಗ ವಿತ್ತು. ಸಾಕ್ಷಿಗಾಗಿ ಕರೆಸಿದ ಒಬ್ಬ ವಿಜ್ಞಾನಿ ೯೪ ಆರ್‌. ಕೆ. ನಾಯಕ ಪ್ರತಿ ನಾಲ್ಕು ಜನರಲ್ಲಿ ಮೂವರ ಲಾಲಾರಸದಲ್ಲಿ ಅವರ ರಕ್ತದ ಗುಣಗಳು ಕಾಣಿಸುತ್ತವೆ ಎಂದ. ಆರೋಪಿಯ,ರಕ್ತ “ಅ” ಪಂಗಡದ್ಮಾಗಿತ್ತು. ಆತ ಕವರುಗಳನ್ನು ಬಂದು ಮಾಡಲು ಸಚಿ ದ್ದ ಉಗುಳಿನಲ್ಲಿ "ಅ' ಪಂಗಡದ ರಕ್ತದ ಸಜ ಇದ್ದವು. ಆರೋಪ ಸಿದ್ಧವಾಗಿ ಅವನಿಗೆ ಶಿಕ್ಷೆ ಯಾಯಿತು. ರಕ್ತವೆಂದಕೇನು ಎಂದು ಅರ್ಥ ಮಾಡಿಕೊಳ್ಳ ಬೇಕಾದಕೆ ' ಮಹಾಸಾಗರವನ್ನು ನೋಡಬೇಕು. ಅಲ್ಲಿ ಕೋಶಗಳ ಒಂದು ಅಥವಾ ಎರಡು ಪದರು ಗಳಿಂದ ಹುಟ್ಟಿದ ಜೀವಿಗಳಿವೆ. ಇವು ತಮ್ಮ ಆಹಾರವನ್ನು ನೇಠವಾಗಿ ನೀರಿನಿಂದ ಪೆಡೆದು ತಮ್ಮ ದೇಹದ ಮಲವನ್ನು ನೀರಿನ ಮೂಲಕ ವಾಗಿಯೆ ಹೊರಚೆಲ್ಲುತ್ತವೆ. ಮನುಷ್ಯನ ದೇಹವು ಅಂಗಸತ್ವ (7156060) ಗಳ ಪದರುಗಳ ಮೇಲೆ ಪದರುಗಳಿಂದ ಮಾಡಿದ್ದಾಗಿದೆ; ದೇಹದಲ್ಲಿ ಆಳದಲ್ಲಿ ಇರುವ ಜೀವಕೋಶ ( ಕಣ) ಗಳಿಗೆ ಆಹಾರ ಸಿಗುವುದು ಹೇಗೆ? ರಕ್ತದಿಂದ ಎಂದು ನಿಸರ್ಗ ಯೋಜಿಸಿದೆ. ರಕ್ತವು ಪ್ರತಿಯೊಂದು ಕೋಶವನ್ನೂ ಒಂದು ದ್ರವದಲ್ಲಿ ಮೀಯಿಸು ತ್ತದೆ. ಜೀವವನ್ನು 'ಬದುಕಿಸಲು ಅವಶ್ಯ ವಿರು ನಷ ಸಿ ಶಾಖ ಮತ್ತು ರಸಾಯನಗಳ ಮಿಶ್ರ ಸ ಈ ದ್ರ ವಡಲ್ಲಿರುವುದು. ಸಾಮಾನ್ಯ ಮನುಷ್ಯನಲ್ಲಿ ಇಟಿ ಗ್ಯಾಲನ್ನಿ ನಷ್ಟು ರಕ್ತ ವಿರುತ್ತದೆ. ರಕ್ತದ ಬಗ್ಗೆ ನಿಮಗೇನು ಗೊತ್ತಿದೆ? ೯೫ ರಕ್ತವೆಂದರೆ ಕಣ ಮತ್ತು ಪ್ಲಾಸ್ಮಾ (ದ್ರವ ಪದಾರ್ಥ) ಗಳ ಸಮಪ್ರಮಾಣದ ಮಿಶ್ರಣ. ಪ್ಲಾಸ್ಮಾ ದೇಹದ ಕೋಶಗಳಿಗೆ ಕೊಬ್ಬು, ಸಕ್ಕರೆ, ಪ್ರೋಟೀನು ಮತ್ತು ವೀಟಾಮಿನ್ನುಗಳನ್ನು ಒಯ್ಯುತ್ತದೆ. ಅದೇ ಕಾಲಕ್ಕೆ ಅದು ಮೂತ್ರ 2 ಇತರ ಹೊಲಸನ್ನು ಗ ಯಕೃ- ತ್ರ ಶ್ಪಿನಂಥ ತೋಶಾಗಾಂಗಳಿಗೆ ಹೆಚಿ ನ ಚ ಸಾಮಗಿ ಗ್ರಿಯನ್ನು ಮಟ್ಟಿ ಸುತ್ತ ದೆ. ಪ್ಲಾಸಾ ದಲ್ಲಿ ಗ ಬಗಯೆ ಕಣಗಳು ತೇಲುತ್ತಿರುವವು. ಅಚ್ಚ ಫೆಂಪ್ರೆ ಬಣ್ಣದ ಕಣ ಗಳು ಮತ್ತು ರೋಗಜಂತುಗಳೊಡನೆ ಕಾದಾ- ಡುವ ಬಿಳಿಯ ಕಣಗಳಿವೆ. ಯಕೃತ್ತು, ಹೊಟ್ಟಿ, ಪ್ಲೀಹ, ಎಲುಬಿನ ಪೊಳ್ಳಿ ನಲ್ಲಿರುವ ಮಜ್ಜೆ ಮೊದ ಲಾದವು ಈ ಕಣಗಳನ್ನು. ತಯಾರಿಸಲು 'ಒಟ್ಟಾ ಗಿ ದುಡಿಯುತ್ತವೆ. ದೇಹದ ಕೋಶಗಳಿಗೆ ಬೇಕಾಗುವ ಪ್ರಾಣ ವಾಯುವನ್ನು ರಕ್ತದ ಕೆಂಪು ಕಣಗಳೇ ಮುಟ್ಟಿ ಕಬ್ಬಿ ಕದ ಅಂಶ ಶವುಳ್ಳ ಹೆಮೊಗ್ಗೊ ಬಿನ್‌ ಎಂಬ ವ್ಯವು ಅದರ ಕೆಂಪುತನಕ್ಕೆ ಕಾರಣ. ಪ್ರ ಪುಪ್ಪೃ ಸ ದೇಹದ ಜೇ ಪ್ರಾ ಇವಾಯುವನ್ನು ಸುಮಾರು ಮೂರೂವಕೆ ಕೋಟಿ ಕೋಟಿ ಟಾ ಕಣಗಳು ಪೂರೈ ಸುತ್ತ ಲಿರುತ್ತವೆ. ಪ್ರಾಣ ವಾಯುವನ್ನು ಮಟ್ಟಸ ತಿರುಗಿ ಸ ಇವು ಅ ಅಂಗಾರಾಷ್ಸ ತ ವನ್ನು ತರುತ್ತವೆ. ಪ್ರತಿಯೊಂದು ಕೆಂಪು ಕಣವು ಸುಮಾರು ನಾಲ್ಕು ತಿಂಗಳ ಕಾಲ ಮಾತ್ರ ಜೀವಿ ಸಿರುವುದರಿಂದ ಪ್ರತಿ ಸೆಕಂದಿಗೆ ೮ ಕೋಟಿ ಯಷ್ಟು ಹೊಸ ಕಣಗಳನ್ನು ಐಲುಬಿನ ಪೊಳು ಗಳಲ್ಲಿರುವ ಮಜ್ಜೆ ಯು ಕ ಪ್ರವಾಹದಲ್ಲಿ ಸುರಿ ಯುತ್ತಿರುತ್ತದೆ. ನಿಮ್ಮ ' ದೇಹದಲ್ಲಿರುವ ಕೆಂಪೆ ಕಣಗಳ ಸಂಖ್ಯೆ ನಿಮ್ಮ ಅಂತೂ ವಾಸಸ್ಟಾ ನ, ಚಟುವಟಿಕೆ ಮತ್ತು ವಯಸ್ಸು ಗಳನ್ನ ವಲಂಬಿಸಿದೆ. ನೀವು ನಿದ್ದೆ ಮಾಡುವಾಗ ರಕ್ತ ದ ಪು ಕಣಗಳ ಸಂಖ್ಯೆ ಸುತ್ತವೆ. ಕಡಿಮೆಯಾಗುತ್ತದೆ; ನೀವು ಎಚ್ಚತ್ತಾಗ ಹೆಚ್ಚೆ ತೊಡಗಿ ಜಾಗೃ ತಾವಸ್ಥೆ ಯಲ್ಲಿ ನೂರಕ್ಕೆ ೫ ರಷ್ಟು ಟ್ಟ. ಹುಟ್ಟಿದಾಗ 1 ರಕ್ತದ ಪ್ರತಿ “ವನಿಯಲ್ಲಿ ಪೌ ಎ ಢನಲ್ಲಿರುವುದಕ್ಕಿಂತ ಹೆಚ್ಚು ಪು ಕಣಗಳಿರುತ್ತವೆ. ಎರೆಡು ವಾರಗಳ ನಂತರ ಅದು ಕಡಿಮೆಯಾಗುತ್ತ ಹೋಗುತ್ತದೆ. ಸಾಮಾನ್ಯವಾಗಿ ಗಂಡಸರಲ್ಲಿ ಹೆಂಗಸರಿಗಿಂತ ನೂರಕ್ಕೆ ೭ ಯಷ್ಟು ಹೆಚ್ಚು ಕಣಗಳಿರುತ್ತವೆ. ಗುಡ್ಡ ಹತ್ತುವಾಗ ಕೆಂಪಿ ಕಣಗಳ ಸಂಖ್ಯೆ ಹೆಚ್ಚುತ್ತದೆ. ಇದಕ್ಕೆ ಕಾರಣ ಮೇಲೇರಿದಂತೆ ಗಾಳಿಯಲ್ಲಿ ಪ್ರಾಣವಾಯು ಅಂಶ ಕಡಿಮೆಯಾಗಿ ಇದ್ದ ಪ್ರಾಣವಾಯುವನ್ನು ಹಿಡಿದುಕೊಳ್ಳಲು ಹೆಚ್ಚು ಕಣಗಳು ಬೇಕಾಗುತ್ತವೆ. ವ್ಯಾಯಾಮ ಮಾಡುವಾಗ ಮತ್ತು ವಿಪರೀತ ಉದ್ರಿ ಕ್ಷರಾ- ದಾಗ ಸಹ ಹಾಗಾಗುತ್ತದೆ. ರಕ್ತದ ಬಿಳಿ ಕಣಗಳಲ್ಲಿ ಹೆಮೊಗೊಬಿನ್‌ ಇರುವುದಿಲ್ಲ. ಕೆಂಪು ಮತ್ತು ಬಿಳಿ ಕಣಗಳ ಸಂಖ್ಯಾ ಪ್ರಮಾಣ ೬೦೦;೧ ಇದ್ದರೂ ಬಿಳಿ ಕಣಗಳು ಕೂಡ ಅಷ್ಟೇ ಮಹತ್ವದವಾಗಿವೆ. ನಿಮ್ಮ ಬೆರಳು ಕೊಯ್ಹಿ ತೆನ್ನಿರಿ. ಆಗ ಆ ಗಾಯದ ಮೂಲಕ ರೋಗಜಂತುಗಳು ದೇಹವನ್ನು ಪ್ರವೇಶಿಸುವ ಸಂಭವ ಹೆಚ್ಚುತ್ತದೆ. ಬ ಸಮಯದಲ್ಲಿ ಆ ಚಿ ಸ್ಥಳಕ್ಕೆ ಬಿಳಿ ಕೋಶಗಳು ಧಾವಿಸಿ. ಗಾಯದ ಸ್ಹಳಕ್ಕೆ ಮುತ್ತಿಗೆ ಹಾಕಿ ರೋಗಜಂತುಗಳನ್ನು ಕ. ಗಾಯ ಮಾಯಲು ಸಹಾಯ ಮಾಡುತ್ತವೆ. ಅವುಗಳ ಸಂಖ್ಯೆ ಹೆಚ್ಚು ಕಡಿಮೆಯಾಗು ತ್ತಲೆ ಇರುತ್ತದೆ. ಗರ್ಭ ಒಂಬತ್ತನೆಯ ತಿಂಗಳಲ್ಲಿ ಇವು ಅಸಂಖ್ಯವಾಗಿ ಸನ್ನದ್ಧವಾಗಿ ಕಿಂತು "ಹೆರಿಗೆಯ ಬೇನೆ ಶುರುವಾಡ ಡನೆ ಮೇಲಕ್ಕೆ ಧಾವಿಸುತ್ತವೆ. ಅಪೆಂಡಿಸ್ಗೆಟಿಸ್‌ ಜ್‌ ನ್ಶು ನೋನಿಯದಂಥ ರೋಗಪ ಪ್ರಸಂಗ ಗಳಲ್ಲಿ ಹ ತಮ್ಮ ಸಂಖ್ಯೆಯನ್ನು ಬ್‌ ಮೂರು ಪಟ್ಟು ಹೆಜ ಕೊಳ್ಳುತ್ತವೆ. ಇಂಥ 8 1೬೪ ೯೬ ಸಮಯದಲ್ಲಿ ಕಂಡುಬರುವ ಬಿಳಿ ಕೋಶಗಳ ಸ್ವರೂಪ ಮತ್ತು ಸಂಖ್ಯೆಯ ಮೇಲಿಂದ ಡಾಕ್ಟರ ರಿಗೆ ಕೋಗದ. ನಿದಾನ ಮತ್ತು ಕಠಿನ ಸ್ಟಿತಿ ತಿಳಿದು ಬರುತ್ತದೆ. ಇತರ ಕಾರ್ಕಗಳ ಜೊತೆಯಲ್ಲಿ ಹಾರ್ಮೊೋ ನು ಗಳನ್ನು ರಕ್ತವು ತನ್ನೊಂದಿಗೆ ಒಯ್ಯುತ್ತದೆ. ಆಗ್ರೆನಲ್‌, ಥೈರಾಯ್ಡ್‌ ಮೊದಲಾದ ಗ್ರಂಥಿಗ ಳಿಂದ ವಿವಿಧ ಹಾರ್ಮೊನುಗಳೆಂಬ ರಾಸಾ ಯನಿಕ ದ್ರವ್ಯಗಳು ಹುಟ್ಟುತ್ತವೆ. ನಮ್ಮ ಭಾವನೆ ಗಳ ಮೇಲೆ ಹಾರ್ಮೋನುಗಳು ಬೀರುವ ಪ್ರ- ಭಾವ ಏನು ಎಂಬುದು ಇನ್ನೂ ಪೂರ್ಣವಾಗಿ ಗೊತ್ತಾಗಿರದಿದ್ದರೂ ನಮ್ಮ ಭಯ ಮತ್ತು ಉಡ್ದೆ ಎೀಗಗಳಿಗೆ ಆಡ್ರೆ ನಲ್‌ ಗ್ರಂಥಿಗಳ ಸಂಬಂಧ ಬು ಮು ಕೇಂದ್ರ ಸರಕಾರ 1ದಿಂದ ತಕ 'ಮಿಳಿನ ನತ್ಯುತ್ತ ಮ ಮಕ್ಕ ಳ ಪುಸ್ತಕದ ಅನುವಾದ. ಬಲ: ೧-೨೫ ಅನು: ಮುತೂ ೨ರಕೃಷ್ಣಮೂರ್ತಿ |. ಬೇಟೆಗಾರನ ಮಗ: ದೇಶವಿದೇಶಗಳ ಜಾನಪದ ನೀತಿಕತೆಗಳ ಸಂಕಲನ. ಬೆಲೆ ; ೧-೨೫ ಅನು : ವಾಗೀಶ 4. ಕಡಲದಡದದಲ್ಲಿ : ಬಣ್ಣದ ಚಿತ್ರ ೨ ಈ ೮) ರ್ಮ ೫೭. ೭೬ ೭ ಆ) ೭೩೬ ಮು 1 ಸ3ಬಿದಿಯಮುಮುುಸಮುುುುುುು 'ಭರುುಯುಮುಮುಬಮುುಮುಮುಮುಮುಮುಮಮುಖಖಖಖುುಖುಖಖುುುುುುಮುಮುುಖಮಿಿುುುುುಮುುಮುುಮುುುುುುುಮುಮುುಖುಖು ಮಕ್ಕಳ ಮನರಂಜನೆ ಮತ್ತು ಜ್ಞಾನ ವಿಕಾಸಕ್ಕೆ ಅಂದ ಚೆಂದದ ಬಣ್ಣದ ಚಿತ್ರ ಗಳಿಂದ ಕೂಡಿದ ಮಕ್ಕಳ ಪುಸ್ತಕಗಳು ಈ ಪುಸ್ತಕಗಳು ತಮಿಳು-ತೆಲಗು-ಮಳೆಯಾಳದಲ್ಲಿಯೂ ದೊರೆಯುತ್ತವೆ. ಪ್ರತಿಗಳಿಗೆ ಮತ್ತು ಪುಸ್ತಕ ಸೂಚೀ ಪತ್ರಕ್ಕೆ : ದ. ಕನ್ನಡ ಜಿಲ್ಲೆ ಹೊರತಾಗಿ ಮೈಸೂರು ದೇಶದಾದ್ಯಂತ ಉಷಾಪ್ರೆಸ್‌, ಹಳೇ ಪೋಸ್ಟ್‌ ಆಫೀಸು ರಸ್ತೆ, ಮೈಸೂರು [ದಕ್ಷಿಣ ಭಾಷಾ ಸಂಸ್ಥೆಯ ಅಧಿಕೃತ ಮಾರಾಟಗಾರರು] ದ. ಕನ್ನಡ ಜಿಲ್ಲೆಯಲ್ಲಿ ಯು. ಆರ್‌. ಶೆಣೈ ೬ ಸನ್ಸ್‌ ರಥಜೀದಿ, ಮಂಗಳೂರು. ದ, ಕ. ಕಸ್ತೂರಿ, ಮಾರ್ಚ್‌ ೧೯೬೧ ವಿದೆ. ಥೈರಾಯ್ಡ್‌ ಗ್ರಂಥಿಯ ವಿಶೇಷ ಚಟು ವಟಿಕೆಯಿಂದ ಉದ್ರೇಕವುಂಟಾಗುತ್ತದೆ ಎಂ- ಬುದು ತಿಳಿದಿದೆ. ಹೆಂಗಸರ ಯತು ಕಾಲಕ್ಕೆ ಮೊದಲು ಗ್ರಂಥಿ ಗಳ ಉತ್ಪಾದನೆಯಲ್ಲಿ ಬದಲಾವಣೆಗಳಾಗು ವುದರಿಂದಲೇ ಅವರಲ್ಲಿ ಉದ್ವೇಗ ಮೂಡುತ್ತ ದೆಂದು ಗೊತ್ತಾಗಿದೆ. ಹೀಗಿದ್ದರೂ ಫ್ರೆಂಚ್‌: ರಕ್ತ, ಭಾರತೀಯ ರಕ್ತ, ಕಾಡು ರಕ್ತ ಎಂಬೆಲ್ಲ ಮಾತುಗಳಲ್ಲಿ ಏನೂ ಅರ್ಥವಿಲ್ಲ. ದೇಶ ದೇಶಗಳ ಜನರ ಮತ್ತು ವಿವಿಧ ವರ್ಗಗಳ ಜನರ ರಕ್ತ ಭಿನ್ನವಾಗಿರುತ್ತದೆ. ಎಂದು ಈ ಮಾತುಗಳ ಅರ್ಥವಾಗುತ್ತದೆ. ಆದರೆ ವಿಜ್ಞಾನ ಇದು ಮಟ ರಾರು ಮು ಗಳಿಂದಲೇ ಕತೆ ನಿರೂಪಿಸಲ್ಪಟ್ಟಿ ಮುದ್ದಾದ] ಮಕ್ಕ ಳ ಪುಸ್ತಕ. ರೂ. ೧- ೫೦ ೪, ೫. ಮತ್ತು ಕಾಡುಕೋಣಿ: ಕಾಡು ಪ್ರಾಣಿಗಳ ಅನ್ಯೋಕ್ಯ ಸಾಹಸ ಜೀವನದ ಕತೆ. ಸ್ಯ ೦೯೦ ಅನು: ಜಿ. ಪಿ. ರಾಜರತ್ನಂ ೫. ನೀನೂ ನಿಜ್ಜಾ ನಿಯಾಗು : ಕೇಂದ್ರ ಸರ ಕಾರದಿಂದು ಮೆಚ್ಚುಗೆ ಗಳಿಸಿದ ಸರಳವಾದ ವೈಜ್ಞಾನಿಕ ಹೊತ್ತಿಗೆ. ರೂ: ೦-೯೦ ಗೆ ಗೆ ಯು ಗೆ ಅನು: ಉಷಾದೇವಿ ಪಿವಿವಿರಪವುಮುಮಮುಮುುಮುಖುಮಮುಮುಖುು ಟು "ರರಿರುಬುಬಬುುಬಯಯುಮುಮುುಬುಯಿಯುಮುಖಮುಮುಬುಮುಮುುಯಯುಯುಮುಮುಮುಯಮುಯುಯುುುುಮುುುುಯಯಮಮೂ ರಕ್ತದ ಬಗ್ಗೆ ನಿಮಗೇನು ಗೊತ್ತಿದೆ? ೯೭ ಸುಳ್ಳೆ ದು ಸಿದ್ಧ ಮಾಡಿದೆ. ಅರಸು ಮತ್ತು ಸಾಮಾ ನರ ರಕ್ತ ದಲ್ಲಿ, ಬೇಕೆ ಬೇರೆ ದೇಶಗಳ ಜನರ ರಕ್ತ ದಲ್ಲಿ, ಮೂಲಭೂತವಾದ ಭಿನ್ನತೆಯೇನೂ ಇಲ್ಲವೆಂದು ಕಂಡುಬಂದಿದೆ. ತಂದೆ ತಾಯಿಗಳ ಗುಣಾವಗುಣಗಳು ಮಗುವಿಗೆ ಬರುವುದು ನಿಜ; ಆದರೆ ಅದಕ್ಕೂ ರಕ್ತಕ್ಕೂ ಸಂಬಂಧವಿಲ್ಲ. ತಂದೆ ತಾಯಿಗಳ ವಿಃ ರ್ಯಕಣ ಮತ್ತು ಅಂಡಗಳ ಲ್ಲಿರುವ ಜೀನ್ಸ್‌ ಎಂಬ ಸೂಕ್ಷ್ಮ. ಅಂಶಗಳು ಗುಣಗಳನ್ನು ಮಗುವಿಗೆ ಸಾಗಿಸುತ್ತವೆ. ಆದರೆ ರಕ್ತದಲ್ಲಿ ಬೇರೆ ಬೇರೆ ವರ್ಗ ಅಥವಾ ಪಂಗಡಗಳಿವೆಯೆಂಬುದು ನಿಜ. ನಿಮ್ಮ ರಕ್ತ ಯಾವ ಮಾದರಿಯದು ? ಹಲವರ ರಕ್ತದಲ್ಲಿ ಅ ಮತ್ತು ಬ ಎಂಬ ಎರಡು ಬಗೆಯ ಪ್ರೋಟೀ- ನುಗಳಿರುತ್ತವೆ. ನಿಮ್ಮ ರಕ್ತದಲ್ಲಿ ಕೇವಲ "ಅ' ಮಾತ್ರ ಇದ್ದರೆ ಅದು "ಅ' ಗುಂಪಿನದು. "ಬ? ಮಾತ್ರ ಇದ್ದರೆ ಬ' ಗುಂಪಿನದು. ಎರೆಡೂ ಇದ್ದರೆ" ಅಬ' ಗುಂಪಿನದು. ಎರಡೂ ಇಲ್ಲದಿ ದ್ವಕೆ "ಓ' ಗುಂಪಿನದು. ರಕ್ತದ ಮಾದರಿ ಯನ್ನು ನಿರ್ಧರಿಸುವ ಗುಣಗಳು ವೀರ್ಕ, ಲಾಲಾ ರಸ ಮತ್ತು ಎಲುಬಿನ ಪೊಳ್ಳು ಗಳಲ್ಲೂ ಇರು ವವು. ಪ್ರತಿಯೊಬ್ಬ ನ ರಕ ಕ್ರವೂ ಸ್ರ! ನಾಲ್ಕರಲ್ಲಿ ಒಂದಿಲ್ಲ ಸು ಪಂಗಡದ್ದಾ ಗಿರುತ್ತದೆ. ರಕ್ತದ ವರ್ಗೀಕರಣವು ವಿಜ್ಞಾನದ ಮಹ ತ್ಥ ದ ಶೋಧನೆಗಳಲ್ಲೊ ದಾಗಿದೆ. ಈ ಶತಮಾ ನದ ಆದಯ್ಯ ಲ್ಯಾಂಡ್‌ ಸ್ಟೈನರನು ಕಂಡು ಹಿಡಿದ ಈ ತತ್ವವು ಲಕ್ಟಾಂತರ ಜನರ ಜೀವ ಉಳಿಸಿದೆ. ಏಕೆಂದರೆ ಈ ತೋಧದ ಒಂದು ಮಹತ್ವದ ಅಂಶವೆಂದಕೆ. ಒಂದು ವರ್ಗದ ರಕ್ತವು ಇನ್ನೊಂದು ವರ್ಗದ ರಕ್ತದೊಡನೆ ಬೆಕೆಯಲು ಒಪ್ಪೆವುದಿಲ್ಲ. ಉದಾಹರಣೆಗಾಗಿ "ಅ' ಗುಂಪಿನ ರಕ್ತ ವುಳ್ಳ ವನಿಗೆ "ಓ' ಗುಂಪಿನವನ ರಕ್ತವನ್ನು ತುಂಬಿದರೆ ಸಸ ಊಿ ಏರಡ ನೆಯದರಲ್ಲಿರುವ ಕೆಂಪು ಕಣಗಳ ಮೇಲೆ ದಾಳಿ ಮಾಡಿ ಅವನ್ನು ಹೆಪ್ಪೆ ಗಟ್ಟಿ ಸಿಬಿಡುತ್ತದೆ. ಅದು ಸೂಕ್ಷ್ಮ ರಕ್ತನಾಳಗಳಲ್ಲಿ ಸೇರಿ ಮಾರ್ಗವನ್ನು ಬಂದು ಮಾಡಿಬಿಟ್ಟು ರೋಗಿಗೆ ಅಪಾಯವುಂಟು ಮಾಡುತ್ತದೆ. ಈ ತತ್ವವನ್ನರಿಯದೆ ಹಿಂದಿನ ಕಾಲದಲ್ಲಿ ಗಾಯ ಅಥವಾ ಇನ್ನಾವ ಕಾರಣ ದಿಂದ ರಕ್ತ ಕಡಿಮೆಯಾದ ರೋಗಿಗಳಿಗೆ ಸಿಕ್ಕ ವರ ರಕ್ತವನ್ನು ತೆಗೆದು ಇಂಜಕ್ಕನ್‌ ಕೊಡುತ್ತಿ ದ್ಡುದರಿಂದ ಲಕ್ಟಾಂತರ ಜನರು ಪ್ರಾಣಕ್ಕೆರ ವಾಗುತ್ತಿದ್ದರು. ಈಗ ಆ ಅಪಾಯ ಉಳಿದಿಲ್ಲ. ರಕ್ತದ ಬಗ್ಗೆ ವಿಜ್ಞಾನಕ್ಕೆ ಇಷ್ಟೆಲ್ಲ ತಿಳಿದಿ ದ್ಡರೂ ಕೃತಕವಾಗಿ ರಕ್ತವನ್ನು ತಯಾರಿಸಲು ಮಾತ್ರ ಸಾಧ್ಯವಾಗಿಲ್ಲ. ಅದಿನ್ನೂ ನಿಸರ್ಗದ ಗುಟ್ಟಾಗಿದೆ. 2 ರಾಮರಾಯ ಗಳು ಬೇಕು. ರಂತ ಕಾಣುತ್ತೆ ಎಂದ. “ ಇಲ್ಲ, ಸೈಕಲ್‌ ಅಂಗಡಿಗೆ ಹೋಗಿ “ಮೂರು ಹೊಸ ಸೈಕಲ್ಲು ಬೆಲೆ ಎಷ್ಟಾ ಗುತ್ತೆ ಹೇಳಿ? ಎಂದು ಕೇಳಿದ. ಅಂಗಡಿಯವ ಮಂದಹಾಸ ಜೀರಂತ್ತ “ತಮಗೆ ಮೂರು ಮಕ್ಕಳಿದ್ದಾ ೦ ಹಗಲೆಲ್ಲ ಸೈಕಲ್‌ ಎರವಲು ಕೇಳುವ ಇಬ್ಬ ರು ನೆರೆಹೊರೆಯ ವರಿದ್ದಾರೆ ?' ಇಂದ ಕಾರೆ ಇಳು ಗಂಭೀರವಾಣಿಯುಲ್ಲಿ. ಆ 5-13 ಸಾವು ದುಃಖಕ್ಕಿದೆ, ಮನುಷ್ಯರಿಗಲ್ಲ ವರಾ ಜಿ ಷನ ವ್ರ ೦೩ ನಾನು ಗಾಂಧೀಜಿಯವರ ಪ್ರಾ ರ್ಭನಾ ಸಭೆಗೆ ಹೋದಾಗ, ಅದೇ ನನ್ನ ಜೀವನದ ಸ್ರೊನೆಯ ದಿನವಾಗಬೇಕು ಎಂದು ನಿಶ್ಚಯಿಸಿದ್ದೆ. ಅದುವರೆಗೂ ನಾನು ಗಾಂಧೀಜಿಯವರನ್ನು ನೋಡಿರಲಿಲ್ಲವಾದ್ದರಿಂದ ಈ ಜಗತ್ತನ್ನು ಬಿಟ್ಟು ಹೋಗುವ ಮೊದಲು ಒಮ್ಮೆ ಅವರನ್ನು ನೋಡಿ ಬಿಡೋಣ ಎಂದು ಅನಿಸಿತು. ನನ್ನ ದೇಶದ- ಲ್ಲಿಯೇ ಇದ್ದು ಮೃತರಲ್ಲಿ ಚಟ ೈತನೈವನ್ನು ತುಂಬುತ್ತ ರೇಶಾದ್ಯರ ತ ಎಟಿ ಈ ಮಹಾ ತ್ಮನನ್ನು ನಾನು ನೋಡಿಲ್ಲವಲ್ಲ ಎಂಬ ಕೊರಗು ನನ್ನಲ್ಲಿ ಇದ್ದಿ ತಾಡ್ಜರಿಂದ ತ ಕೊನೆಯ ಗಳಿಗೆಯ ಲಿಯಾದರೂ ನೋಡೋಣ ಎಂದು ನಿರ್ಧರಿಸಿದೆ. ತಂದೆ-ತಾಯಿ, ಹೆಂಡತಿ ಮತ್ತು ಪೋಲೀಸ್‌ ಸಮೀಶನರರಿಗೆ. ಪತ ತ್ರಗಳನ್ನು ಬರೆದಿಟ್ಟಿದ್ದೆ. ಘಫೇವಲ ಅಂಚೆಗೆ ಹಾಕುವುದಷ್ಟುಳಿ ದಿತ್ತು. ಈಗೆ- ರಡು-ಮೂರು ದಿನಗಳಿಂದ ಮನಸ್ಸು ಹಗುರಾ ಗಿತ್ತು, ಶುದ್ಧ ವಾಗಿತ್ತು. ಯಾರೊಂದಿಗೆ ಜಗ- ಳಾಡುತ್ತಿದ್ದೆನೊ, ಯಾರೊಂದಿಗೆ ವೈ ಮನಸ್ಸಿತ್ತೊ ಯಾರಿಗೆ ನನ್ನಿಂ ದ ತೊಂಬಕಭಾಗ. ಗ್‌ೆ ಅವ ರೆಲ್ಲರಲ್ಲಿ ಪತ್ರ ಮುಖೇನ ಕ್ಷಮಾಯಾಚನೆ ತ ಡಿದ್ಕೆ. ಕೊಡತೆಗೆದು ಕೊಳ್ಳು ವ ವ್ಯವಹಾರ ಮುಗಿಸಿದ್ದೆ. ಸಂಸಾರಬಂಧನೆ ಮತ್ತು ರಾಗದ್ದೆ ಷ ಗಳಿಂದ ಮುಕ್ತ ನಾದವನ ತಿದ್ದೆ. ಕನು ದುಕೊಂಡಿದ್ದ ಹೊಟಿಲ್ಲಿನ &ಟಿಕಿಯಿಂದ ಅನೇ ಕಾನೇಕ ಜನರ ಚಿಂತಾಯುಕ್ತ ಚಲನವಲನ, ರೂ ಹುಸುರ್ವಕ!ಆಚ ಸುರೇಶ ಶರ್ಮ ಉತ್ಸಾಹ, ಜೀವನಕ್ಕಾಗಿ ಅವರು ನಡೆಸುತ್ತಿದ್ದ ಗುದ್ಧಾಟ ಎಲ್ಲವನ್ನೂ ಕಂಡು ನನಗೆ ಅವರ ಬಗ್ಗೆ ಮರುಕ ಹುಟ್ಟುತ್ತಿತ್ತು, ಅದರಂತೆಯೆ ನಗೆಯೂ ಬರುತ್ತಿತ್ತು. ಪ್ರಾರ್ಥನೆ ಶುರುವಾಯಿತು. ವರನ್ನು ` ಕಂಡೆ. ಅವರು ಏಕಾಗ್ರಚಿತ್ತರಾಗಿ ತಮ್ಮ ಲಕ್ಷ್ಯವನ್ನು ಕೇಂದ್ರೀಕರಿಸಿ ಕುಳಿತಿದ್ದರು. ನಾನವರನ್ನು ನೋಡುತ್ತ, ಆ ತಪೋಮಗ್ನ ಮೂರ್ತಿಯ ಬಗ್ಗೆ ವಿಚಾರ ಮಾಡುತ್ತ ಕುಳಿತೆ. ಭಜನೆ ಶುರುವಾಯಿತು. ಕೆಲ ನಿಮಿಷ ನಿಷ್ಕ್ರಿಯ ನಾಗಿ, ಉದಾಸೀನನಾಗಿ ನಿಂತಿದ್ದ ನನ್ನ ತುಟಿ ಗಳೂ ಅಲುಗತೊಡಗಿ “ಸಾಮೂಹಿಕ ಭಜನೆಯ ಭಾವದಲ್ಲಿ ನಾನೂ ತಲ್ಲೀನನಾದೆ. ನ ವೈಷ್ಣವ ಜನ” ಆರಂಭವಾದಾಗ ನನಗರಿವಿಲ್ಲದೆಯೆ ನನ್ನ ಕಣ್ಣು ಗಳಲ್ಲಿ ನೀರು ತುಂಬಿತು. ಇದು ವರೆಗೆ ಎಷ್ಟೋ ಸಲ ಈ ಭಜನೆಯನ್ನು ಜನರ ಬಾ- ಚ ಕೇಳಿದ್ದೆ. ಆದರೆ ಇಂದು. ಈ ಪ್ರಾರ್ಥನಾ ಸಭೆಯಲ್ಲಿಯ ಈ ಭಜನೆಯಿಂದ ನನಗೆ `ಸೇಕೆಯೇ ಒಂದು ಆನಂದವಾಗತೊಡಗಿತ್ತು. ನನ್ನ ಕಣ್ಣುಗಳು ಮುಚ್ಚಿ ನಾನು ನನ್ನನ್ನು ಯಾವಾಗ ಮರೆತನೋ ತಿಳಿಯಲೇ ಇಲ್ಲ. ಆತ್ಮವಿಸ ಸತಿಯ ಆ ಕ್ಷಣದಲ್ಲಿ ಒಂದು ಹಳೆಯ ನೆನಪು ಜಾಗೃ ತವಾಗಿ ದುರ್ಲಭವಾದೊಂಡು ಅನುಭೂತಿ ನ್ನ ಸರ್ವಾಂಗದಲ್ಲಿ ಸಂಚರಿಸಿತು. ಗಾಂಧೀಜಿಯ ಧ್ಯಾನಮಗ್ನರಾಗಿ, ಅಂತರ್ಮನದತ್ತ ನವನೀತ'ದಿಂದ ೯೮ | | | | | ಜೀವನನನ್ನು ರೂಪಿಸುವ ಕಲೆ ೯೯ ಕಾಲವು ನನ್ನಿಂದ ಅಪಹರಿಸಿಕೊಂಡಿದ್ದ ಅ- ಮೂಲ್ಯ ಅನುಭವವೊಂದು ನಿರಾಯಾಸವಾಗಿ ಮರುಕಳಿಸಿತು. ಅದು ನನ್ನ ಬಾಲ್ಯದ ಸಂಗತಿ. ನನ್ನ ಅಜ್ಜಿ ತೀರ ನಸುಕಿನಲ್ಲಿಯೆ ಎದ್ದು ಬೀಸಲು ಕುಳಿತು ಅತ್ಯಂತ ಶ್ರದ್ಧಾಪೂರ್ಣಸ್ವರದಲ್ಲಿ ಈ ಗೀತವನ್ನು ಹಾಡುತ್ತಿದ್ದಳು. ಮೈತುಂಬ ಹೊದೆದುಕೊಂಡು ಮಲಗಿದಲ್ಲಿಯೆ ನಾನು ಅದನ್ನು ಕೇಳುತ್ತಿದ್ದೆ. ಚಳಿಯಿಂದ ಕಂಪಿಸುತ್ತಿದ್ದರೂ ಆ ಭಜನೆ ಬಲು ಸುಂದರವಾಗಿ, ಸವಿಯಾಗಿ ಅನಿಸುತ್ತಿತ್ತು. ಒಂದು ದಿನ ಅಜ್ಜಿ ಸತ್ತಳು. ಆದರೆ ಅವಳ ಆ ಸರ್ವಶ್ರೇಷ್ಠ ಸಂಪತ್ತು ನನಗೆ ಸಿಕ್ಕಿತ್ತು. ನನ್ನ ಹೃದಯಾಂತರಾಳದಲ್ಲಿ ಅದು ಹುದುಗಿ ಕುಳಿ ತಿತು. ಗಾಂಧೀಜಿಯ ಪ್ರಾರ್ಥನಾಸಭೆಯಲ್ಲಿ ಆ ಪ್ರಸುಪ್ತಕೋಶ ಅರಳಿ ಕಾಲಾವಕಾಶದನ್ಲಿ ನಾನು ಕಳೆದುಕೊಂಡಿದ್ದ ಈ ಸಂಪತ್ತು ಮತ್ತೆ ಸಿಕ್ಕಿತು. ಅಲ್ಲಿಂದ ನೆಟ್ಟಗೆ ಹೋಟಿಲ್ಲಿಗೆಹೋದೆ. ರಾತ್ರಿ ಯಿಡೀ ಅಳುತ್ತಲೇ ಕಳೆದೆ. ನಸುಕಿ ಲ ನಿಡ್ರ ಹತ್ತಿತು. ಎಚ್ಚ ರವಾದಾಗ ಒಂಬತ್ತೂ ಕಾಲು ಹೊಡೆದಿತ್ತು. ಸೂರ್ಯಪ್ರ ಕಾಶದ ಜೊತೆ ನನ್ನ ಉದಾಸ ಜೀವನದ ಜತ ಏದುರು ನಿಂತಿತ್ತು. ಅದೇ ನನ್ನ ನ್ನು ಆತ ತ್ಯೆ ಗೆ. ಪ್ರೇರೇಪಿಸಿತ್ತು. ತಂದೆಯ ಜಡ್ಡು, ಜೀ ಸುಖವನ್ನೆ ಹಾಳು ಮಾಡುತ್ತಿದ್ದ 12501] ತ ಬಂಧು ಗಳಲ್ಲಿಯ ಕಲಹ, ಹೆಂಡತಿಗೆ ಕ್ಷಣಕ್ಷಣಕ್ಕೆ ಆಗುತ್ತಿದ್ದ ಕಷ್ಟ, ಜೀವನವಿಡೀ ಸ ತೀರಿಸಲಾಗದಷ್ಟು ಸಾಲ - ಇವೇ ನನ್ನ ಜೀವನ ವನ್ನು ಹಿಂಡಿ ಹಿಪ್ಪೆ ಮಾಡಿದ್ದ ಜಂಜಾಟವಾಗಿತ್ತು. ಎಲ್ಲ ನೆನಪಿಗೆ ಬಂದು ನಿನ್ನಿನ ಆತ ಹತ್ಯೆ ಬು ನಿರ್ಧಾರ ದೃಢನಾಗತೊಡಗಿತು. ನನ್ನ ಆತ್ಮ ದೌರ್ಬಲ ವನ್ನು ಧಿಕ್ಕ ರಿಸಿಕೊಂಡೆ. ಸಾ ನ ಮಾಡಿ ಪಟಿಗೆ ಹ ೫ ರೂಪಾಯಿಗಳ ಅಫು ಹಗಲಿಡೀ ಏನೇನೊ ಯೋಚನೆ ಹಾಕಿದೆ. . ಸಂಜೆಯಾಗುತ್ತಲೆ. ಕಾಲುಗಳು ತಾವಾಗಿ ಪ್ರಾ ರ್ಥನಾಸಭೆಗೆ ನಡೆದವು. ಅಂದು "ವೆ ವೈಷ್ಣ ಆಜ ಆದ ಮೇಲೆ ಇನ್ನೊಂದು ಬಂಗಾಲಿ ಭಜ ಹಾಡಿದರು. ಅದರ ಭಾವಾರ್ಥವನ್ನು ಹಿಂದಿಯಲ್ಲಿ ಹೇಳಿದರು. ಅದನ್ನೆಂದೂ ನಾನು ಮರೆಯಲಾಕೆ. ಆ ಗೀತೆಯ ಅರ್ಥ ಹೀಗಿತ್ತು: " ದುಃ8ಬರೂಪೀ ಮೋಡಗಳಿಂದ ಆಕಾಶ ತುಂ- ಬಿದೆ. ಗಾಡಾಂಧಕಾರ ನಾಲ್ಕೂ ದಿಕ್ಕಿನಲ್ಲಿ ನಾಗಿ ಣಿಯಂತೆ ಪೂತ್ಕಾರ ಬೀರುತ್ತಿದೆ. ಹುಲ್ಲುಕಡ್ಡಿಯ ಆಧಾರವೂ ಇಲ್ಲ. ಇಂಥ ವೇಳೆಯಲ್ಲಿ ನೀನತ್ತು ಏನು ಪ್ರಯೋಜನ? ಪ್ರಾ ್ರಣತ್ಯಾಗ ಮಾಡಿ ಏನು ಪ್ರ ಜಣ! ? ಎಲೊ, ದುಃಖ ಮಾಡುತ್ತ ಕುರಿತ ದುಃಖ ನಿವಾರಣೆಯಾದೀತೆ? ಇದೆಂಥ ವಿಚಾರಸರಣಿ ನಿನ್ನದು? ನೀನು ತಪ್ಪುತ್ತಿ ರುವೆ. ನಿನಗೆ ಭ್ರಮೆಯಾಗಿದೆ. ಪರಾಭೂತನಾಗಿ ನೀನು ಹೋದೆಡೆಯಲ್ಲೆ ಲ್ಲ ದುಃಖ ನಿನ್ನನ್ನು ಬೆಂಬತ್ತಿ ಕೊಂಡೆ. ಬರುವುದು. ಓಡಬೇಡ. ನಿನ್ನನ್ನು ಸಾವರಿಸಿ ಕೊಂಡು ನೆಟ್ಟಗೆ ನಿಲ್ಲು. ದುಃಖ ಅಮರವಲ್ಲ. ಸಾವು ದುಃಖಕ್ಕೆ ಇದೆಯಲ್ಲದೆ ಮನುಷ್ಯನಿಗಲ್ಲ. ಸ ಪ್ರಾರ್ಧ ನೆ ಮುಗಿದ ಬಳಿಕ ನೆಟ್ಟಗೆ ಹೋಲಿಲ್ಲಿಗೆ ಹೋದೆ. ಅಫುವಿನ ಗುಳಿಗೆಗಳನ್ನು ಗಟಾರ ದಲ್ಲಿ ಚೆಲ್ಲಿ ಬಿಲ್‌ ಚುಕ್ತಾಮಾಡಿ ಹೊರಗೆ ಬಂದೆ. ಮನೆಗೆ ಬಂದಾಗ ಪರಿಸ್ಥಿ ತಿ ಇನ್ನಿಷ್ಟು ಹದ ಗೆಟ್ಟಿತ್ತು. . ಆದಕೆ ಸ ಸಂಕಲ್ಪ ದ್ಧ ಶಢವಾ ಗಿತ್ತು. “ಸಾವು ದುಃಖಕ್ಕೆ ಇದೆಯಲ್ಲದೆ 1 ವನಿಗಲ್ಬ' ಎಂಬ ಒಂದೇ ಸ ನನ್ನನ್ನು ಧೈರ ಶಾಲಿಯನ್ನಾಗಿ ಮಾಡಿತ್ತು. ನಾನು ಜೀವನದ ಹೋರಾಟದಲ್ಲಿ ಧುಮುಕಿದೆ. ಈ ಮಾತಿಗೆ ೧೧ ವರ್ಷಗಳಾದವು. ನಾನು ಬಯಸಿದ್ದು ನನಗೆ ಸಿಕ್ಕಿಲ್ಲ ನಿಜ, ಆದರೆ ಜೀವನವನ್ನು ರೂಪಿಸುವ ಕಲೆಯನ್ನು ನಾನು ಅವಗತ ಮಾಡಿಕೊಂಡಿ ದ್ವೇನೆ ಎಂದು ನಿಶ್ಚಿತವಾಗಿ ಹೇಳಬಲ್ಲೆ. ತ “ಆಮಿರಿೀಗಿ ೨. ಕ ಸಿವ ಗಂ ಸಿಹಚಳಪೂಟಕರಾಾಾಣೂಾಗಸಾಗಾಗ%]ೃಡಕರ್ಭ್ಬತಾಕಾಾರುುವಟ್ಯತ ಕಟ ್ಯ್ಯಾ್‌ ಕ್ಯಾನ್‌ ಗ ಅರ್ಜಾ ಸದ್ರಾಗ, ತಕ ತೂವಿತ, ವರರ ರ ರಗಳಾಗಾರ್ಣ ಗು ಯಾರ 8 | ೨ ೆ ಸಾ ದು ಪ್ರ. ತ ಜಾಪರ ಜಾ ಚ್‌ ಜ.11 ಸಸ ಎಕೆ ಪನ್ನು ಭ್ರ ತ್ರಸ್ಟ ರ. ಇ0ಶಿ ಇತ 2. ಚರಿ ಚ ಸಚ ಜುರ್ಯಾ್‌ ಜಸ ೯. ಸ್ರ 737 ೨17) ಜ್‌ ಇ1.-ಗೈ 22೫1 ಡಾ ತ್‌ 132 2ರ. | ಡಿ 79 72 2 ತೆ 71 ದ ತ ಗ ಜಾ ಬನ ಸ್ರ ಕತ ಜತ ಇತ 62 ೪ಸಷ್ತಿ 655 ಇ ರಸ ಸಕಫ್ಟ ಸ 9 ಆ ಸಾ ತ್ತಾ ಜ್ರ ಇಡಿ "ಇ 78 ಇ ಫಿ ಜಾ ಎಣ % ಇ ಆ 16 ಖ ರನ ಸತ್‌. ಸ ಛಾ? ಬಸ್ತಾ ಜಿಎನ ಟಕ್ರರಾ ಇನ್‌ ಜರಿಯ » ಓಔ 7೦ ಎಸ್ಟ ಐ. ಅ 70 ಟ್ರ ಬೀ ಪ ೈ್‌್‌ ಓಡ್‌ ತಿ (ಘ ಜಸ ಜಾಬ್‌ ಸಾರ ಹೌ ಹ ಇ ಜರ ಈ ಎ ಇ. 72 ಭಿ 73 ಇಗ್ಲಿ ಜದ ಬಿ ಡಾ ಎ.ಎ ಇಸಿ ಇರ್‌ ಶಸ ಜಾ ಭ್ರಷ್ಟಾ ಯ ಶಿಜಪ್ರಷ್ಟಿ 8 ಇ ವಡ ಇತ್ಸಾ ಸಜಾ ಜಸ್‌ ಕ್ರಜನಿ ಜ್ರ ಇ್‌ೆ ಲ್ಕ) ಕಾ ಗಡ ಇತ್ರ ನೆ 13 ಸ ಸ್ರೊ]7ದ ಸದಸಿ ಇ ತ ಜ್‌ ಡಿ 416 ಕು:11137311813*ತ್ಠಿ ಇ ೫ ಸ ಸೆ ಶ್ರ ಇ೬68 ೫೪೫ ಕಜ ಸಸ ಸ (ಜಾ ಗರ ಯಾಂ 1 ಸ ಶ್ರ ಕ ಹಾಯ ಹಾಟ ಹಾ ಹ್‌ ಚದೋೂಕು ಟೊ ಬ ದ ಪಹಿಂ ಕೆಲಿಘೋರ್ನಿಯದ ಅಮರ ವೃತ್ತಗಳು ಗಳಲ್ಲಿ ಅತಿ ದೊಡ್ಡವು ೩೦೦ ಅಡಿವರೆಗೆ: ಎತ್ತರ ಮತ್ತು ೧೧೦. ಅಡಿವರೆಗೆ ಸುತ್ತಳತೆಯುಳ್ಳವುಗ ಳಾಗಿವೆ. ಪ್ರಪಂಚದ ಅತಿ ಪ್ರಚಂಡ ವೃಕ್ಷವೆನಿಸಿದ ಒಂದು ಸಿಕೋಯಕ್ಕೆ ಅಮೇರಿಕದ ರಾಷ್ಟ್ರೀಯ ವೀರರಲ್ಲೊಬ್ಬನ್ನನುಸರಿಸಿ ಜನರಲ್‌ ಶರ್ಮನ್‌ ಐಂದು ಹೆಸರಿಟ್ಟಿದ್ದಾರೆ. ಅದರ ಎತ್ತರ ೨೭೨ ಅಡಿ; ಬುಡದಲ್ಲಿ ವ್ಯಾಸ ೩೭ ಅಡಿ ಎಂದರೆ ಸುತ್ತ ಳತೆ ೧೧೬ ಅಡಿ: ೨೦ ಜನ ಅಜಾನುಬಾಹುಗಳು ಕ್ಸೆಗೆ ಕ್ರೈ 'ಗೊಣಸು ಹಾಕಿ ತಬ್ಬಿ ಕೊಳ್ಳು ವಷ್ಟು । ತ ಬ ರದಲ್ಲಾ ಗಲಿ ಸುತ್ತ” ಳತೆಯಲ್ಲಾ ಗಲಿ ಅತಿ ದೊಡ್ಡ ಸಿಳೋಯ ಎನ್ನ ಲು ಬಾರದು ಮತ್ತೆ! ಬುಡದಲ್ಲಿ ಸ ಸುತ್ತ ತಳತೆ ಇದಕ್ಕಿಂತ ಹೆಚ್ಚಾ ಗಿರುವ ಮತ್ತು ಎತ್ತ ರದಲ್ಲಿ ಇದನ್ನೂ ಮೀರಿಸುವ ಇದರ ಬಂಧುಗಳಿವೆ. 'ಅದರೆ ತನ್ನ ಎತ್ತರದ ಅರ್ಧದ ವರೆಗೂ ಹೆಚ್ಚು ಕಡಿಮೆ ಗಃ ಗಡುತ- ರವನ್ನು ವಿಸಿಕೊಂಡ ತಾ ಎಲ್ಲಕ್ಕೂ ಗಾತ್ರ ವಾದದ್ದು ಐನಿಸಿದೆ. ಇದನ್ನು ಸಂಜ 6 000 ಟನ್‌ ನಾಟು ಕಯದ ಐಂದು ಅಂದಾ ಜಿದೆ. “" ಜನರಲ್‌ ಶರ್ಮನ್‌'ಗೆ ೩೫ ಶತಮಾನ ವಯಸ್ಸಾಗಿದೆ ಎಂದು ಲೆಕ್ಕ ಹಾಕಿದ್ದಾರೆ. ಅದು ಬಹಳ ಇತಿಹಾಸ ವನ್ನು ಬಃ ಚ ಕೆಲ ಸಂಶೋಧಕರ ಊಹೆ ತಾಃ ಯಗೆ ದದ ಯಷಿಗಳು ವ ಮಂತ್ರ ರಚನೆ ಮಾಡು ತ್ತಿದ್ದಾಗ ಭೂಮಿಯ ಬೆನ್ನು ಮಗ್ಗ ಲಲ್ಲಿ ಈ ಮರ ಹುಟ ['ರಬೇಕು. ಬುದನು ಜಮ ಪದೇಶ ಮಾಡುತ್ತಿ ದಾಗ ಅದಕ್ಕೆ ಆಗಲೇ ಸಾವಿರ ವರ್ಷ ವಯಸ್ಸಾ। ಗಿತ್ತು. ಕೆಂಬಣ್ಣ ಡೆ ಕಾಂಡವುಳ್ಳ ದೈತ್ಯಸಿಕೋ- ಯಾ' 'ಗಳೇ ಪ್ರಪಂಚದ ಅತಿ ಪ್ರರಾತನ ಜೀವಿ ಗಳು. ಎಂದು ಮೊನ್ನೆ ಮ ನ್ನೆಯ: ವರೆಗೆ ವಿಶ್ವ ಕೋಶಗಳು ಹೇಳುತ್ತ ಕ್‌ ವು. ಆದಕೆ ಎರಡು ವರ್ಷಗಳ ಹಿಂದೆ ಉತ್ತರ "ಲಿಪೋರ್ನಿ ೧೦೧ ಯದಲ್ಲಿ ಬೆಳೆಯುವ ಬ್ರಿಸಲ್‌ಕೋನ್‌. ಪೈನ್‌ ವೃಕ್ಷಗಳು ಇವುಗಳಿಗಿಂತ ಪ್ರಾಚೀನವಾದವೆಂದು ಸಿದ್ದ ವಾಯಿತು: ಅವುಗಳತ್ಲೊ ದು ೪,೬೦೦ ಮಳೆಗಾಲಗಳನ್ನು ಕಂಡಿದೆ. ಆದರೂ ಮುರೂಖ ಸಾವಿರ ವರ್ಷಗಳೆಂ- ದರೆ ತುಸು ಅಲ್ಲ. ಇನ್ನೂ ಹೆಚ್ಚಿ ನದೆಂದರೆ, ಇವು ಇನ್ನೂ ಎಷ್ಟು ಶತಮಾನ ಬದುಕಲಿವೆಯೆಂದು ಹೇಳಲು ಬಾರದು. ಈಗಿರುವ ಸಿಕೋಯ ಗಳಲ್ಲಿ ಅತಿ ಮುಪ್ಪಾದವು ಕೂಡ ಇನ್ನೂ ಪ್ರತಿ ವರ್ಷ ಗೆ ಬೀಜಗಳನ್ನು ಕೊಡು ತ್ತಿವೆ. ಹಾಗೆ. ನೋಡಿದರೆ ಸಿಕೋಯಾಕ್ಕೆ ಸ ಸ್ವಾಭಾ ಎಕ ಮೃತ್ಯುವೇ ಇಲ್ಲವೇನೋ ಎಸ ದೆ. ಈ ವೃಕ್ಷಗಳ 2 ವನ್ನು ಕಂಡುಹಿಡಿದು ಇಂದಿಗೆ ನ ವರ್ಷ ಮಿಕ್ಕಿದೆ.. ಈ ಅವಧಿಯಲ್ಲಿ ತಾನಾಗಿ. ಸತು 1 ಸಿಕೋಯವ ನ್ನು ಯಾರೂ ಕಂಡಿಲ್ಲ. ಅವುಗಳ ಸಾವು ತೆಚ್ಚಾಗಿ ಉರುಳಿ ಬೀಳುವುದರಿಂದ ಒದಗುತ್ತದೆ. ಸಿಕೋ ಯಕ್ಕೆ ತಾಯಿ ಬೇರು ಇಲ್ಲ. ನೆಲದ ಮೇಲ್ಪದರ ನಷ್ಟೇ . ಆಶ್ರಯಿಸಿದ ಅದರ ಬೇರುಗಳು ಪ್ರಕಾಂಡವಾದ ಅದರ ಭಾರವನ್ನು ತಾಳಲಾಠಡೆ ' ಕೆಲವೇಳೆ ಸ್ವಲ್ಪ ಗಾಳಿಗೂ ಉರುಳುವುದುಂಟು, ಇದೊಂದನ್ನು ಬಿಟ್ಟಿಕೆ ಸಿಕೋಯದ ಜೀವ ನೇಚ್ಛೆ ಅಜೇಯವೇ ಆಗಿದೆ. ಸಿಕೋಯ ಅರಣ್ಯಗಳಲ್ಲಿ ದಾವಾನಲಗಳು ಸುತ್ತಲೂ ಸುಟ್ಟಿ ದರೂ ಚೇತರಿಸಿಕೊಂಡ ಅನೇಕ ' ವೃಕ್ಷಗಳಿವೆ. ಸಾಧಾರಣದ ಬೆಂಕ ಅದರ ದಪ್ಪನ್ನ (4ಲವೇಳೆ ಎರಡಡಿ) ತೊಗಟೆಯನ್ನು ಭೇದಿಸಲಿಕ್ಕೇ ಸಮರ್ಥವಾಗುವುದಿಲ್ಲ. ಸ ತಿರುಳಿ ನಿಂದಲೂ -ತೊಗಟಿಯಿಂದಲೂ ಒಸರುವ ಟ್ಮಾ ನಿನ್‌ ಎಂಬ ರಸಾಯನ ಶೀಘ್ರವಾಗಿ ಗಾಯ ಗಳನ್ನು ಮಾಯಿಸಿಬಿಡು ತ್ತದೆ. ತಿರುಳಿನ ವರೆಗೂ ಸುಡಲ್ಬಟ್ಟು ಒಳಗೆ ಒಂದು ದೊಡ್ಡ ಕೋಣೆ: ಯಷ್ಟು. ಪೊಳ್ಳಾ ದರೂ ಇನ್ನೂ ಬದುಕಿರುವ ೧೦೨ ಒಂದು ಮರ “ಕೋಣೆ ಮರ' ಎಂದೇ ಹೆಸರಾ- ಗಿದೆ... ಒಂದು ಮರವನ್ನಂತೂ ಒಬ್ಬ ನಾಟಿನವ ಪೂರ್ತಿಯಾಗಿ ಗರಗಸದಿಂದ ಅಡ್ಡಕ್ಕೆ ಕತ್ತರಿಸಿ ದ್ಹರೂ ಅದು ಉರುಳದೆ ಪುನಃ ಕೂಡಿಕೊಂಡು ಬದುಕಿದೆ । ಸಿಕೋಯಾ ಉರುಳಿ ಸತ್ತರೂ ಅದರ ಪ್ರತಿಭಟನಾಶಕ್ತಿ ಶತಮಾನಗಳ ವರೆಗೆ ಉಳಿಯ ಬಲ್ಲದು. ಅದರ ರಾಸಾಯನಿಕ ರಚನೆ ಬಹು ಕಾಲದ ವರೆಗೆ ಕೃಮಿಕೀಟಗಳನ್ನು ನಿರೋಧಿಸು ತ್ತದೆ. ಇಂಥ ಒಂದು ಮರ ಕಳೆದ ಶತಮಾನ ದಿಂದಲೂ ಆ ಅರಣ್ಯದಲ್ಲಿದ್ದು ಆದಕಿ ಪೊಟರೆ ಯನ್ನೇ ಕೆಲಕಾಲ ಒಬ್ಬ ಕಾವಲುಗಾರ ಮನೆ ಮಾಡಿಕೊಂಡಿದ್ದ. ಇನ್ನೂ ಹಲ ಶತಮಾನಗಳ ವರೆಗೆ ಅದು ಲಡ್ಡಾಗದೆ ಉಳಿದೀತು. ಇಂಥ ದೈತ್ಯ ವೃಕ್ಷದ ಬೀಜ ಬಲು ಚಿಕ್ಕದಾ- ಗಿರುವುದು ನಿಸರ್ಗದ ವೈಪರೀತ್ಯಗಳಲ್ಲೊಂದು. ತೆಳ್ಳಗಿನ ಕೆಕ್ಕೆಯಂಥ ಪದರಿನಲ್ಲಿ ಮುಚ್ಚಲ್ಪಟ್ಟ ಈ ಬೀಜಗಳು ೧,೨೦೦ ಸೇರಿದರೆ. ಒಂದು ತೊಲೆ ಆಗುತ್ತದೆ. ೧೮೭೮ ರ ವರೆಗೆ ಕೆಲಿಫೋರ್ನಿಯದ ಪರ್ವತದ ತಪ್ಪಲುಗಳಲ್ಲಿದ್ದ ನಿಸರ್ಗದ ಈ ಮಹಾ ಕೃತಿಗಳ ಬಿ ಅಸ್ತಿತ್ವವೇ ಅಮೇರಿಕನ್ನರಿಗೆ ಗೊತ್ತಿದ್ದಿ ಲ್ಲ. ೧೮೫೮ ಕಸ್ತೂರಿ, ಮಾರ್ಚ್‌ ೧೯೬೧ ರಲ್ಲಿ ಕೆಲ ಮೂಲ ನಿವಾಸಿಗಳು ಹೇಲ್‌ ಥಾರ್ಪ್‌ ನೆಂಬವನನ್ನು ಕರೆದೊಯ್ದು ಈ ಅರಣ್ಯವನ್ನಾತ ನಿಗೆ ತೋರಿಸಿದರು. ಸಿಕೋಯಾ ಐಎಂಬುದು. ಸ್ವ-ಪ್ರಯತ್ನದಿಂದ ಅಭ್ಯಾಸ ಮಾಡಿ ತನ್ನ ಭಾಷೆ: ಗೊಂದು ಅಕ್ಷರಮಾಲೆಯನ್ನು ರೂಪಿಸಿದ ಒಬ್ಬ. ಮೂಲನಿವಾಸಿ ಗೌಡನ ಹೆಸರು. ಅವನ ಗೌರ- ವಾರ್ಥ ಈ ಮರಕ್ಕೆ ಹೆಸರಿಡಲಾಗಿದೆ. ಇಂಥ ಭಾರಿ ನಾಟಿನ ಮರ ಕಂಡ ಮೇಲೆ ಜನ: ಬಿಟ್ಟಾರೇ ಅವುಗಳನ್ನು ನಾಟಿನ ವ್ಯಾಪಾರ ದವರು ಸಿಕ್ಕಾಬಟ್ಟೆ ಕಡಿದು ಮಾರಲಾರಂಭಿಸಿ: ದರು: ಕೆಲವೇ ವರ್ಷಗಳಲ್ಲಿ ಒಂದು ದೊಡ್ಡ ಅರಣ್ಯವೇ ಧ್ವ ಸವಾಗಿ ಹೋಯಿತು. ಅನಂತರ ಟೀ ಭೌಗೋಲಿಕ ಸಂಸ್ಥೆ ಉಳಿದ. ಅರಣ್ಯಗಳನ್ನು ಪಾರು ಮಾಡಲು ಶತಪ್ರ ಯತ್ನ ಮಾಡಿತು. ಸರಕಾರ ಮತ್ತು ಸಾರ, ಜನಿಕ ಸಹ ಯದಿಂದ ಇಡೀ ಪ್ರದೇಶವನ್ನು *ಸಂಡುಕೂ ರಕ್ಷಣೆಯ ಕ್ರಮಗಳನ್ನು ಯೋಜಿಸಿತು. ಇಂದು: ೧,೩೦೦ ಚದರ ಮೈಲು ವಿಸ್ತಾರವಾದ ಸೀರಾ' ನೆವಡಾ ತಪ್ಪಲಿನಲ್ಲಿ ಎರಡು ಮಹಾ ಸಿಕೋಯಾ ಅರಣ್ಮಗಳು ನೋಟಕರ ಕಣ್ಣಿಗೆ ಹಬ್ಬವಾ। ಗಿವೆ, ಹಕ್ಕಿಗಳ ಹಾಡಿನ ಗೂಡಾಗಿವೆ, ನಾನಾ: ಪ್ರಾಣಿಗಳಿಗೆ ಆಶ್ರಯಸ್ಥಾನವಾಗಿವೆ. 3 ೮೭೨) ಎ ಆತ-೨ ಶೇಳಿದಿಐಏನು, ಮಾಡಿದ್ದಾ ರಂತೆ. ಏನೊ ಸ್ವಿ ರಿಯೊಫೋನಿಕ್‌ ಸೌಂಡ್‌ ಅಂತ ಶೋಧ ನೀವು ಕೋಣೆಯ ಡನೆ ಕುಳಿತರೆ ನಿಮ್ಮ ಎಡ ಮತ್ತು ಬಲ ಬದಿಗಳೆರಡು ಕಡೆಯಿಂದಲೂ ಧ್ವನಿ ಕೇಳಿಸುವುದಂತೆ. ಆತ-_. ಅದೆಂಥ ಹೊಸ ಶೋಧ? ಹತ್ತು ವರ್ಷಗಳಿಂದಲೂ ನನ್ಗ ಹೆಂಡತಿ ಮತ್ತು ಅತ್ತೆಯ ಜೊತೆ ವಾಸಿಸುವ ನನಗೆ ಈ ಮಾತು ಗೊತ್ತಾಗಿ ಅನ್ಟ ವರ್ಷ ಗಳಾದವು. ನಿಮ್ಮ ಹೆಂಡತಿಗೆ ಬಂದಿರುವ ಇರ್‌ ಸಾಮಾನ್ಯ ರೋಗವನ್ನಾ ದರೂ ನೀವು 4 ಹಾಂ! ಇದು ಮುಪ್ಪಿನ ಪ್ನಾ ಾರಂಭದ ಲಕ್ಷಣ'' ಎಂದಿಷ್ಟೆ ( ಹೇಳಿ ಗುಣಿಪಡಿಸ ಬಳ್ಬಿರಿ. ನೋರ್ಟನ್‌ ನಾ ಬಯಲು ಬಾಂಬರ್‌ ಕೆ ಸಿ ಛಬಿ ಲಭ ಗ್‌ ಲ ಸ ಸೆ (್ನ ಕೊಳ್ಳಿ ಸ ಭು 6 ಸ ಇ ಗಿ ಕು ಇವುಗಳ ಸೆಲ್ಫ್‌ ಎಲೈನಿಂಗ್‌ ಫೊರ್ಕ್‌ ನಿಟ್ಟಿಂಗ್ಸ್‌ಗೆ ಧನ್ಯವಾದ ಗು 43115/ಐ೩.. ಕ್ಕ] ಹಿಂದ್‌ ಸೈಕಲ್ಸ್‌ ಲಿ. 250 ವರ್ಲಿ,ಜೊಂಜಾಯಿ.-18, ಹಗ ದ ರನೀಂದ್ರರ ಒಂದು ಗೀತ ಹ್ಯೂ ದಾರಿಯಲ್ಲಿ ನಾನು ಬಾಗಿಲಿನಿಂದ ಬಾಗಿಲಿಗೆ ಭಿಕ್ಷೆ. ಬೇಡುತ್ತಾ ಸಾಗುತಿದೆ. ಆಗ ನನ್ನ ಕಣ್ಣುಗಳಿಗೆ ಆಶ್ಚರ್ಯದ ಕನಸು ಬಿದ್ದಂತೆ ಒಂದು ಚಿನ್ನದ ರಥವು ಅತಿ ದೂರದಲ್ಲಿ ಗೋಚರಿ ಸಿತು. ಆ ರಥದಲ್ಲಿ ಆರೂಢನಾದವನನ್ನು ಕಂಡು ನಾನು ಇವನು. ಯಾವ ರಾಜರ ರಾಜನೆಂದು ಅಚ್ಚರಿಪಟ್ಟಿ. ಸ್ಫರ್ಣರಥಾರೂಢನಾದ ಅರಸನನ್ನು ಕಂಡಾ ಕ್ಷಣ ನನ್ನ ಆಶೆಗಳು ಅಂಕುರಿಸಿ ಮೇಲಕ್ಕೆದ್ದುವು. ನಾನು ನನ್ನ ಕಷ್ಟದ ದಿನಗಳು ದೂರವಾದುವು ಎಂದು ಭಾವಿಸಿದೆ. ರಾಜನು ನಾನು ಬೇಡದೆ ನೀಡಬಹುದಾದ ಭಿಕ್ಷೆಗಾಗಿ. ನಾನು ನನ್ನ ಕ್ಕ ಚಾಚುತ್ತಾ ಕಾದು ನಿಂತೆ. ರಾಜನು ನನ್ನ ಸುತ್ತುಮುತ್ತಲೂ ಧೂಳಿನಲ್ಲಿ ಚೆಲ್ಲಬಹುದಾ- ದಷ್ಟು ಸಂಪತ್ತನ್ನು ಈಯಬಹುದೆಂದು ನಂಬಿ ಆತನನ್ನೇ ನಿರೀಕ್ಷಿಸುತ್ತಾ ನೌನು ನಿಂತೆ. ನನ್ನ ನಿರೀಕ್ಷೆಯಂತೆ ನಾನು ನಿಂತಲ್ಲೆ ಅರಸನ ರೂಪಾಂತರ: ರಥವು ನಿಂತಿತು. ರಾಜನ ದೃಷ್ಟಿ ನನ್ನ ಮೇಲೆ ಬೀಳುವುದಕ್ಕೆ ತಡವಾಗಲಿಲ್ಲ. ಆತನು ನಸು ನಗುತ್ತಾ ರಥದಿಂದ ಕೆಳಗಿಳಿದು ನನ್ನ ಕಡೆಗೇನೇ ಬಂದನು, ನನ್ನ ಜೀವನದ ಸುದಿನಗಳು ಆರಂಭ "ವಾದುವು, ನನ್ನ ಭಾಗ್ಯದ ಬಾಗಿಲು ತೆರೆಯಿತು, ನನ್ನ ಅದೃಷ್ಟವು ಕೊನೆಗಾದರೂ ಒಳ್ಳೆಯದಾಗಿ ಪರಿಣಮಿಸಿತಲ್ಲಾ ಎಂದು ನಾನು. ಭಾವಿಸಿ ಆನಂದಪಟ್ಟಿ.ಅರಸನು ತತ್‌ಕ್ಷಣ ನನ್ನ ಬಲಗೈ ಯನ್ನು ಹಿಡಿದು ಕೇಳಿದ. “ನಿನ್ನ ಬಳಿ ನನಗೆ ಕೊಡುವುದಕ್ಕಾಗಿ ಏನಿದೆ?” ಅರಸ ನನ್ನ ಕಡೆ ಕೈಚಾಚಿದ!.. ಆಹಾ! ಒಬ್ಬ ಭಿಕ್ಷುಕನಿಂದ ಭಿಕ್ಷೆ ಯಾಚಿ ಸಲು ಕರಗಳನ್ನು ಮುಂದೊಡ್ಡಿದ ಆ ರಾಜನ ವಿನೋದವಾದರೂ ಎಂತಹುದು? ನಾನು ಗಲಿ ಬಿಲಿಗೊಂಡೆ. ಅನಿಶ್ಚಿತನಾಗಿ ನಿಂತೆ. ಏನು ಮಾಡುವುದೆಂದು ನನ್ನ ಬುದ್ಧಿಗೆ ತೋಚಲಿಲ್ಲ. ಚಾಚಿದ ಕರಗಳನ್ನು ಆತ ಹಿಂದೆಗೆಯಲಿಲ್ಲ. ನಂತರ ನನ್ನ ಜೋಳಿಗೆಯಿಂದ ನಿಧಾನವಾಗಿ ಒಂದು ಅತಿ ಚಿಕ್ಕ ಧಾನ್ಯವನ್ನು ಹೊರತೆಗೆದು, ಅದನ್ನು ಚಾಚಿದ ರಾಜನ ಕರಗಳಿಗೆ ಹಾಕಿದೆ. ಆತ ಪುನಃ ರಥಾರೂಢನಾಗಿ ತೆರಳಿದ. ಆ ದಿನದ ಅಂತ್ಯದಲ್ಲಿ ನಾನೊಂದು ಆಶ್ಚರ್ಯ ವನ್ನು ಕಂಡೆ. .ಆ ದಿನದ ಸಂಜೆ ನಾನು, ದಿನ ವಿಡೀ ಸಂಗ್ರಹಿಸಿದ ಭಿಕ್ಷೆಯನ್ನೆಲ್ಲಾ ನೆಲದ ಮೇಲೆ ಸುರುವಿ ಚೀಲವನ್ನು ಬರಿದು ಮಾಡಿದಾಗ, ಏನಾ ಶ್ಚರ್ಯ, ನನ್ನ ಅಲ್ಪ ಭಿಕ್ಷೆಯ ದವಸ ಧಾನ್ಯಗಳ ರಾಶಿಯಮಧ್ಯೆ ಒಂದು. ಅತಿ ಚಿಕ್ಕ ಚಿನ್ನದ ಧಾನ್ಯವು ಹೊಳೆಯುತ್ತಿತ್ತು! ಇದನ್ನು ಕಂಡು ನಾನು ಸಂತೋಷಪಡಲಿಲ್ಲ. ನನಗೆ ನನ್ನ ಎಲ್ಲ ಭಿಕ್ಷೆಯನ್ನು ಅರಸನಿಗೆ ನೀಡುವ ಮನಸ್ಸು ಬರಲಿ ಲ್ಲವಲ್ಲಾ' ಎಂದು ಗಟ್ಟಿಯಾಗಿ ಬಿಕ್ಕಿ ಬಿಕ್ಕಿ ಅತ್ತೆ 3 ಸದಾಶಿವರಾವ್‌ ಕಡಿಯಾಳಿ ' ಇಂ 40 ಎಕಿರ್ಸ 0 ೧೦೪ ಹಾಗಾ ಹ್‌ ಬ ಸಂಶಯ ಶಿ ಸಿ. ಡಿ. ಪಾಟೀಲ ಜ್‌ ಜ್‌ ಆ ರರ ್ಗದ ೧. .ಲಛೀ 76 % ೫1೫೪0 ಡಹ ಣಾ ಸ್ವ (2 ಡಕ 70 ಸಿ ಚ ಗ ಬಾಸ್‌ ಸ ಡೌ ಬ 75. ಚರ್ಮ ಇಸಿ ಪ್ರಿ 70 39 ೪£ ಇ] ಜ್‌ ”ಂ: ಡ ಡಡ“ ನೆ ಟ್ರ ಬ ಇ ಡಿ (೨ ೧ ಗ್ರೆ ಛೆ ಇಸ 26 ಜಬ ಚ ಎಐಉ 7ಡ್ದಿ ತ ಜುಜ್‌್ಗ್‌ ಸ್‌ ೦ ಸ ಕಥಿ ಛಿ ಗೆ ಲ ( ಜಸ ಹ ೨ 73572 ಠ್‌ ಐ 5 ಸರಗ ಹತ ತ? ನಿ ಇಡ 72 ೨33 ವಿ೬ 1ರ (2೨ (1೧2 ಜೆ ಡಾ ( ( ಇಂ ಡ್‌ ಅ ಇಡಿ ಜಾ 2 732) 13 ಲ "ರ ಇಕಿ 6 ಆ 7303 ಜ್ಞ 79ಂ)78 33 79 ಎ ರ್‌ ಪ್ಯಾರ್‌ ೨ ಇ 01 ೪) ಗ್ರ | ಷ್‌ ಬಿ 33 2 ಟ್ರ ಇಂ ಟಿ 243” ಇ 10 ಆ ಗ್ರಾ ಚ್‌ ಇ ಧ್‌ ಜರ್ನಿ 2 ತ ಗ ಟೈ ( ಇ 0 (ಎ ೨ ೫ ೮೭೪ .್ರ ಕ್ರಾ. ಇಡು ಇಕೆ 75) ವ್ಯ ಲ್‌ ತೆ ಡಾ ಸಾಸು ಸಕ್ಕ್‌ ಇ ಜಸತ ಗ್‌ೆ 2 ಇ ಇ ಗ್‌ 3 ಡಿ 72. ಗ) (್ರ ಜಾಸನ್‌ ಡೌ ಭತರ ತ್‌ ತಬ ತಕ್‌! ಜಾ [03೬ ಇ 7೨ 3, ಇಇ. 79) ಅಜ ಡೆ. ಜೌ ಬಜ ಯ ಟನ (468್‌0ಾಉ“ 2 ಕ ಛ್‌ ಎ 4 ಸ್ಸ 00 98 ಟ್ರಿ ಇ | ಔಯ ಜಿ ಜಿ ಐ ಐಗೆ ಬ್ಗ? / “ಡಿ ; ಬ್‌ ಆ 1_0್‌ೆ ಸರ ಆಡಿ [೯ ೫% ೦ ಜಾ 4೩4( ಡಿ.ಟ್ತ್‌ ಬ್ಲೀಷ್ಟಾ ಗಟ 84೬ ೩1. ೮52 ಎ7೫) ಐಎ ದ್ದ ಇ ಸಜ (2 708 ಡಾ ಕ್‌ ೧ ಸಮ್ಯ ದೆ ದ್ರಿಣ 784% 1 ಐಂ ಡಾ ೬ ಗರ: ಇ” ದ್ಸಿ ಎದಿ ಡ್‌ 1] | 80 ಆ ಬಡಿತ ಎದ ಬ ೫ ಗಿ ತ್ಲ ಗಾ ಸಾ ಸಾ ರಾ ಕ 801-೧ ಎಎ ಂ ಇ 78 ಓ 15 96 72 ಇಸ ಹ್‌ - ೨೨ ಓ -9 70 23 “ ಣ್ತ ದ್ರು ಜು ವಿ 9 4ರ ೨ 1 ಜೀ, ಸ (ಸ ಕ ಜಾ ಜಪ ಇ ಡನ ವ್ಸ ಡಡ: ಓಪ್‌ ತ ಸೇ. 4 ಡು ರಾ ಲ್ವ ಡಿ ಣಿ 033: ಸ “ಲವ ಡು ( 13 “ಇಡಿ ತಿ ಗಿ ದ್‌ಸ ಣಾ 7 ಐ ಗಿ. ಕ್ಮ 3೫ ಗ € ೪ ಇ136 ಐ ೧೦೬ “ಛೇ, ಛೇ, ಹಾಗೇನಿಲ್ಲ. ಇದರ ಕತೆ ಸ್ವಲ್ಪ ಕೇಳುವ ಹಾಗೆಯೇ ಇದೆ. ಮನೆಗೆ: ಹೋದ ಮೇಲೆ ಹೇಳುತ್ತೇನೆ, ನಡೆ” ಎಂದ ಆತ. ಮನೆಗೆ ಬಂದೆವು. ಮುಖ ತೊಳೆದು ಬಂದು ಮಿತ್ರನ ಕೋಣೆಯಲ್ಲಿ ಇಬ್ಬರೂ ಕುಳಿತೆವು. ಅವನ ತಮ್ಮನು ಎರಡು ತಬ್ಬಿ ಗಳಲ್ಲಿ ಸ್ವಲ್ಪ ತಿಂಡಿಯನ್ನೂ ಎರಡು ಬಟ್ಟಿಲುಗಳಲ್ಲಿ ಚಹ ವನ್ನೂ ತಂದಿಟ್ಟನು. ಎರಡನ್ನೂ ಸೇವಿಸುತ್ತ ಸಹಜವಾಗಿ ಪ್ರಶ್ನಿಸಿದೆ. “ನಿಮ್ಮ ಸಿದ್ಧಗಿರಿ ವಾಚ ನಾಲಯಕ್ಕೆ ಯಾವಾಗ್ಗೆ ಭೆಟ್ಟಿ ಕೊಡೋಣ?” “ಹೋ, ವಾಚನಾಲಯಕ್ಕೋ? ಅಂದ ಹಾಗೆ ನಿನಗೆ ಆ ವಾಚನಾಲಯದ ಶಕತೆ ಹೇಳು ತ್ತೇನೆ, ಕೇಳು” ಎಂದ. ಮಿತ್ರ ಆರಂಭಿಸಿದ: “ನಲಸಾಪುರ ಗ್ರಾಮವು ಈ ಮೊದಲು ಇನಾಮು ಗ್ರಾಮವಾಗಿತ್ತು. ಈ ಗ್ರಾಮದ ಇನಾಮದಾರರ ಹೆಸರು ಮನೋಜಿ ರಾವ ಶಿಂದೆ. ತಮ್ಮ ವಂಶವು ಇತಿಹಾಸ ಪ್ರಸಿದ್ಧ ವಂಶವೆಂದೂ ಪೇತೈಯರ ಕಾಲದಿಂದಲೂ ಯುದ್ಧಗಳನ್ನು ಮಾಡುತ್ತ ಬಂದ ವಂಶವೆಂದೂ ಹೇಳಿಕೊಂಡು ಜಂಭ ಕೊಚ್ಚಿಕೊಳ್ಳುತ್ತಾರೆ. “ ಅದೇನೇ ಇರಲಿ, ಒಂದು ಮಾತು ಮಾತ್ರ ಸ್ವಲ್ಪ ಮಟ್ಟಿಗೆ ನಿಜವೆಂದು ಕಾಣುತ್ತದೆ. ಇವರ ವಂಶದ ಮೂಲಪುರುಷನಿಂದಲೂ ಪ್ರತಿಯೊಬ್ಬ ರಿಗೂ ಒಂದೊಂದೇ ಗಂಡು ಸೆಂತತಿಯಾಗುತ್ತಾ ವಂಶವು ಈ ವರೆಗೂ ಸಾಗಿ ಬಂದಿದೆಯಂತೆ. ಇವರ ವಂಶದಲ್ಲಿ ಒಂದೂ ದತ್ತಕ ಪ್ರಕರಣ ನಡೆದಿಲ್ಲವಂತೆ. ಆದರೆ ಇದರ ಸತ್ಯಾಸತ್ಯತೆ ಯನ್ನು ಕಂಡುಹಿಡಿಯುವುದು : ಯಾರಿಗೂ ಶಕ್ಕವೂ ಆಗಿಲ್ಲ, ಅಗತ್ಯವೂ ಅನಿಸಿಲ್ಲ. ಇದೆಲ್ಲಾ ಇನಾಮದಾರರ ಹೇಳಿಕೆ ಮಾತ್ರ. “ಸುಮಾರು ಇಪ್ಪತ್ತೊಂದು ವರ್ಷಗಳ ಹಿಂದೆ ಈಗಿರುವ ಇನಾಮದಾರರಿಗೆ ಮಕ್ಕಳಾಗಿರಲಿಲ್ಲ. ಆಗಲೇ ಅವರಿಗೆ ವಯಸ್ಸು ನಾಲ್ವತ್ತಾರು. ಮಕ್ಕ ಳಾಗದ್ದರಿಂದ ಆಗಲೇ ನಾಲ್ಕು ಜನ ಹೆಂಡಂದಿ ಕಸ್ತೂರಿ, ಮಾರ್ಚ್‌ ೧೯೬೧ ರನ್ನು ಮಾಡಿಕೊಂಡಿದ್ದರು. ನಾಲ್ಕು ಜನ ಹೆಂಡಂ ದಿರೂ ಸುಖವಾಗಿ ಜೀವಿಸಿದ್ದರು. ಆದರೆ ಒಬ್ಬ ಳಿಗೂ ಸಂತತಿಯಾಗಿರಲಿಲ್ಲ. ಇದರಿಂದ ಇತಿ ಹಾಸ ಕಾಲದಿಂದಲೂ ನಡೆದು ಬಂದ ವಂಶವು ತಮ್ಮಿಂದ ನಿಂತು ಹೋಗುವುದಲ್ಲಾ ಎಂದು ಇನಾಮದಾರರು ಸದಾಕಾಲ ಕೊರಗುತ್ತಿದ್ದರು. " ಆದರೆ ಅವರು ಸಂಪೂರ್ಣ ನಿರಾಶರಾಗಿರ ಲಿಲ್ಲ. ಅವರ ಆಶೆಯೆಂದರೆ ಗ್ರಾಮದ ಹೊರ ಗಿನ ಮಠದ ಗುರುಗಳಾದ "ಸಿದ್ಧಗಿರಿ ಗೋಸಾವಿ' ಇವರ ಭವಿಷ್ಯ ವಾಣಿಯದು. ಕ ಸಿದ್ಧಗಿರಿ ಗೋಸಾವಿ -ಎಂದರೆ ನಲಸಾಪುರ ಗ್ರಾಮಕ್ಕೇ ಗುರುಗಳಾಗಿದ್ದರು. ಇವರಿಂದ ಗ್ರಾಮವು ಅನೇಕ ಬಗೆಯಿಂದ ಸೇವೆ ಪಡೆಯು ತ್ತಿತ್ತು. ಇವರು ಭೂತ ಬಿಡಿಸುತ್ತಿದ್ದರು. ಭವಿಷ್ಯ ಹೇಳುತ್ತಿದ್ದರು. ಕೆಲವೊಂದು ಔಷಧಗಳನ್ನೂ ಕೊಡುತ್ತಿದ್ದರು. ಗ್ರಾಮದ ಸಕಲ ಮಂಗಲ ಕಾರ್ಯಗಳಲ್ಲಿ ಪೌರೋಹಿತ್ಯ ವಹಿಸುತ್ತಿದ್ದರು. “" ನಲಸಾಪುರದ ಜನರು ಗುರುಗಳ ಮೇಲೆ ಅಚಲವಾದ ಶ್ರದ್ಧೆಯನ್ನಿಟ್ಟಿದ್ದರು. ಜನರು ತಮ್ಮ ಪ್ರತಿಯೊಂದು ಕಾರ್ಯಕ್ಕೂ ಗುರುಗ- ೦ಂದ ಮುಹೂರ್ತವನ್ನು ಹೇಳಿಸಿಕೊಂಡೆ ಕಾರ್ಯವನ್ನು ಆರಂಭಿಸುತ್ತಿದ್ದರು. ಇನಾಮದಾ ರರಂತೂ ಇವರೆಲ್ಲರನ್ನು ಮೀರಿ ಅತಿಯಾಗಿಯೇ ಸಿದ್ಧಗಿರಿ ಗುರುಗಳನ್ನು ನಂಬಿದ್ದರು. ಗುರುಗಳ ಭವಿಷ್ಯವಾಣಿಯ ಮೇಲೆ ವಿಶ್ವಾಸವಿಟ್ಟೇ ಐದನೇ ಮದುವೆ ಮಾಡಿಕೊಳ್ಳುವುದನ್ನು ತಡೆಹಿಡಿದಿ- ದ್ವರು. “ಒಂದುದಿನ ಇನಾಮದಾರರು ಗುರುಗಳನ್ನು. ವಾಡೆ ಅರಮನೆಗೇ . ಕರೆಯಿಸಿಕೊಂಡು ಕೇಳಿ ದರು, "ನೋಡಿ ಗುರುಗಳೇ, ಇತಿಹಾಸ ಕಾಲ. ದಿಂದಲೂ ಬೆಳೆದು ಬಂದ ನಮ್ಮ ವಂಶವೃಕ್ಷ ವನ್ನು ನನ್ನ ಕೈಯಿಂದಲೇ. ಕಡಿದು ಹಾಕಲಾಕೆ. ನನಗೆ ದತ್ತು. ತೆಗೆದುಕೊಳ್ಳುವ ಇಷ್ಟವಿಲ್ಲ. ವಯಸ್ಸು ಹೋಗುವ ಮೊದಲೇ ಇನ್ನೊಂದು | . ಇನಾಮದಾರರೇ' ಎಂದರು ಗುರುಗಳು. ಹೆಣ್ಣಿ ಗಂಡಾಯ್ತು ,ಲಗ್ನವಾಗಬೇಕೆನ್ಸಿಸುತ್ತದೆ.' " "ನೀವು ದೇವರ ಮೇಲೆ ವಿಶ್ವಾಸವಿಡಬೇಕು ಇನಾಮದಾರರೆ,'... ಎಂದರು: ಗುರುಗಳು, ' ದೇವರು ನಿಮಗೆ ನಿತ್ಚ ಯವಾಗಿಯೂ ಸಂತತಿ ಯನ್ನು ಕರುಣಿಸುತ್ತಾನೆ. ಅವಿಶ್ವಾಸ ಬೇಡ. ೯ "ನನಗೆ ದೇವರಿಗಿಂತಲೂ ನಿಮ್ಮ ಮೇಲೆ ವಿಶ್ವಾಸ ಹೆಚ್ಚಿಗಿದೆ. ಗುರುಗಳೇ, ನೀವು ಇನ್ನೊಮ್ಮೆ ಕುಂಡಲಿ ನೋಡಿ ಹೇಳಿ. ಕೊನೆಯ- ವಳನ್ನು ಲಗ್ನವಾಗಿ ನಾಲ್ಕು ವರ್ಷಗಳಾದವು. ನನಗಂತೂ ಬೇಕೆ ಲಗ್ನವಾಗುವುದೇ ಒಳಿತೆಂದೆ ನಿಸಹತ್ತಿದೆ.' ೯ ಸಿದ್ಧಗಿರಿ ಗುರುಗಳಿಗೆ ಇನಾಮದಾರರ ಆತುರ ಕಂಡು ಸ ಸ್ವಲ್ಪ ನಗೆಯೇ ಬಂತು. ಅವರು ಇನಾಮದಾರರ ಕುಂಡಲಿ ತರಿಸಿದರು. ನಾಲ್ಕೂ ಜನ ಹೆಂಡಂದಿರ ರಿನ ತರಿಸಿದರು. ನೋಡಿದರು. ಮತ್ತೆ ಮತ್ತೆ ನೊ ಡಿದರು. ಲೆಕ್ಕ ಹಾಕಿದರು. ಅರ್ಧ ಸಸಿನ ವರೆಗೆ ಇಡದ ಲ್ಲಿಯೇ ಮಗ್ನ ರಾದರು. ಕೊನೆಗೊಮ್ಮೆ ಗುರುಗಳ ಮುಖದಲ್ಲಿ ಗು ನಗೆ ಮೂಡಿತು. ಅದನ್ನು ಕಂಡು ಇನಾಮದಾರರಿಗೆ ಸಂತತಿ ಪಡದಷ್ಟೇ ಆನಂದವಾಯಿತು. “ "ನಿಮಗೆ ಸಂತತಿಯಾಗುವುದು ನಿಶ್ಚಿತ "ಅದೂ ಗಂಡು ಸಂತತಿ. ಆದಕೆ ಅದೊಂದೇ ಸಂತತಿ ನಿಮ್ಮ ಭಾಗ್ಯ ದಲ್ಲಿದೆ.' " "ಸಾಕು [ಡಿ ನನಗೇನೂ ಹತ್ತು ಮ ಕೃಳು ಬೇಕಾಗಿಲ್ಲ. ಒಂದು. ಗಂಡು ಮಗು ಹುಟ್ಟಿ ವಂಶವೃದ್ಧಿಯಾದಕೆ ಸಾಕು. ಆದರೆ ... ಸಂಯಾಗಿ ಹರಂ "ದೇವರ ಮೇಲೆ ವಿಶ್ವಾಸವಿಡಿ. ನೋಡಿ,' ಎಂದು ಎರಡು ಕುಂಡಲಿಗಳನ್ನು ಎ ಇನಾಮದಾರರ ಮುಂದೆ ಹಿಡಿದರು. “ "ಇದರಲ್ಲಿ ನನಗೇನು ಕಲ್ಲು ತ್ತದೆ? ನೀವೇ ಹೇಳಿ. ' ಇಲ್ಲಿ “ಣೃ ತ್ತ ತಿಳಿಯು ೧೦೭ « " ನೋಡಿ, ಇದು ನಿಮ್ಮ ಕುಂಡಲಿ. ಇದು ಚಿಕ್ಕ ಯಜಮಾನಿಯ ಕುಂಡಲಿ. ಈ ಎರಡು ಕುಂಡಲಿಗಳಲ್ಲಿಯೂ ಒಂದೊಂದೇ ಗಂಡು ಸಂತಾನದ ಫಲವಿದೆ. ವಿಶ್ವಾಸವಿಡಿ. ನನ್ನ ಮಾತು ಹುಸಿ ಎಂದೂಯಾಗಲಾರದು. “"ನೀವೇನೂ ಕೊರಗುವ ಕಾರಣವಿಲ್ಲ. ಒಡೆಯರೇ, ನೀವು ನಿಶ್ಚಿಂತವಾಗಿರಿ. ಅಲ್ಲಿಯ ವರೆಗೆ ಈ ಎರಡು ಕುಂಡಲಿಗಳು ನನ್ನ ಹತ್ತಿರ ವಿದ್ದರೆ ನಡೆಯಬಹುದಲ್ಲ,' ಎಂದು ತುಂಡಲಿಗ ಳನ್ನು ಸುತ್ತತೊಡಗಿದರು. “" ಅವುಗಳನ್ನು ನಾನು ಮಾಡುವುದಾದರೂ. ಏನಿದೆ? ಇರಲಿ,' "ಇದಾದ ಆರು ತಿಂಗಳ ವರೆಗೂ ಇನಾಮು ದಾರರ ವಂಶವೃದ್ಧಿಯಾಗುವ ಲಕ್ಷಣ ಕಾಣಿಸ ಲಿಲ್ಲ. ಇನಾಮದಾರರು ಸಿದ್ಧಗಿರಿ ಗುರುಗಳನ್ನು ಮೇಲಿಂದ ಮೇಲೆ ಕೇಳತೊಡಗಿದರು. ಗುರು ಗಳೂ ಅದೇ ಮಾತನ್ನೇ ತತ ಬಂದರು. ಆದರೆ ಈ ಸಂಗತಿಯು. ಇಷ ಷ್ಟರಲ್ಲಿಯೇ ಇನಾಮು ದಾರರ ವಾಡೆಯಿಂದ ಕರ್ಣೋ ಪಕರ್ಣವಾಗಿ ನಲಸಾಪುರ ಗ್ರಾಮದ ಎಲ್ಲ ಜನರಿಗೂ ಗೊತಾ ಯಿತು. ಸಿದ್ಧ ಗಿರಿ ಗು ಜನಪ್ರಿ ಯಕ್ಕೆ ಯನ್ನೂ ಇನಾಮದಡಾಕುಗೆ ಅವರ ಮೇಲಿದ್ದ ಅಚಲ ವಿಶ್ವಾಸವನ ಜ್‌. ಕಂಡು ಸಹಿಸದ ಕೆಲವು ಜನರೂ ಗುಡಿಗಳ ೫0 ಗಾ ್ರ ಮದಲ್ಲಿ ದರು. ಗ್ರಾ ಮದಲ್ಲಿ ಸಿದ್ಧ ಗಿರಿ ಗುರುಗಳ ಬಗ್ಗೆ ಅಪಪ್ರ ಬ್ಯ ಆರಂಭವಾಯಿತು. ಮ ಅಪ ಪ್ರಚಾರತ್ರ ಇನಾಮದಾರರ *ಿವಿಗೂ ಮು ಇಲ್ಲಿಟ್ಟುಕೊಂಡು | ಣ್‌ ನಿಮ್ಮಲ್ಲಿಯೇ ಟ್ಟಿತು.. ಅವರ ವಿಶ್ವಾಸವೂ ಸ್ವಲ್ಪ ಸ್ವಲ್ಪ ಅಲುಗಾಡತೊಡಗಿತು. ಅವರು ವಿಚಾರಿಸತೊಡ ಗಿದರು: ಮಾನವನು ಮಾನವನ ಭವಿಷ್ಯವನ್ನು ಹೇಳಬಲ್ಬನೇ ಎಷ್ಟೋ ಭವಿಷ್ಯಕಾರರು ಬಂದು ಮೂರು-ನಾಲ್ಕು ಸತ್ತಕಿಗಾ ಗಜ ಹೇಳಿ ಹಣ ಇಸಿದುಕೊಂಡು ಹೋಗಿದ್ದಾರೆ. ಅವ ಮೊಡೆಲ' ೦೩:೩೪; ೬ವಾಲ್ವ, ಆಲ" ವೇನ್ಹ ೪ ಬ್ಯಾಂಡ ಪಿಯಾನೋ ಕೀ ಸ್ಮಿಚ್‌ ಏಸಿ ಅಥವಾ ಎಸಿ/ಡಿಸಿ (ಎರಡು ಮಾಡಲ?) `ರೇಡಿಯೋದಿಂದ ಉಲ ಶಿತರಾಗುವಿರಿ ಏಂ ಮಾಡೆಲ್‌ ೦೩೨೨; ೬ ವತಿಲ್ಶ ಅಲ್‌ ವೇವ್ಹ ೩ ಬ್ಯಾಂಡ ಏಸಿ ಇಲ್ಲವೆ ಏಸಿ/ಡಿಸಿ (೨ ಮಾಡಲ") 18.6.1830. ರ ಕಾ ಚ್‌ "ತ ಬ ಸೆ ೩ವಾಲ್ಯ, ಆಲ್‌ ವೇವ್ಹೆ ೫ ಬ್ಯಾಂಡ್ಕ ಪಿಯಾನೋ ಕೀ ಸಿ ಚ್‌, ಏಸಿ ಮೊಡೆಲ್‌ ೦೩೫೨ : ೫ ವಾಲ ಆಲ ವೇವ ತಿ ಬ್ಯಾ ೦ಡ ಏಸಿ ಇಲ್ಲನೆ ಏಸಿ/ಡಿಸಿ (ಎರಡು ನಾಡಲ?) ೫ ವಾಲ್ಕ, ಅಲ್‌ ವೇವ ೩ ಬಾಂಡ ಹ ಎಂ 4 ಏಸಿ/ಡಿಸಿ ಹಾಗೂ ಮೊಡೆಲ್‌ ೦೨೯೯ ;: ಡಾ.ಯ (ಡ್ರಾ ಬ್ಯಾಟರಿ) ೪ ವಾಲ್ಯ ಮೊಾಡೆಲ", ೦೬೨೪ ೬ ವಾಲ್ತ ಆಲ: ವೇನ್ಮ ಆ ಬ್ಯಾಂಡ, ಪೂರ ತ 6 ಬ್ಯಾಂಡ ಸ್ಪ್ರೆಡ ಏಸಿ ಇಲ್ಲವೆ ಎಸಿ ಡಿಸಿ (ತಿಮಾಡಲ್‌) ಮಾಡೆಲ" ೦೭೩೭ ; (ಡಾ ಯಂಬಾ ಬರಿ) ಎ ಕೆ ವಾಲ್‌ ೭೦ವಾ ನ ಕ ಡೆಲ್‌ ೦೩೨೬; ೩ ವಾಲ ಆಲ್‌ 6 ದ ಪೂರ್ಣ ಬ್ಯಾಂಡ | ಸ್ಸ್ಪ್ರೆ ಎಸಿ ಇಲ್ಲವೆ ಏಸಿ ಡಿಸಿ (ಎರಡು ಮೊಡೆಲ್ಲು) ಧೊಡೆಲ್‌ ೦೭೫೨ ೫ ವಾಲ್ಕ, ಆಲ್‌ ''ವನೇವ ೩ ಬಾಂಡ ಜೌ ಳೆ ೬ *ಏಸಿ ಇಲ್ಲವ ಏಸಿ/ಡಿಸಿ (ಎರಡ: ಮಾಡಲ್‌) ಹಾಗೂ 'ಮೊಡೆಲ್‌ ೦೩೫೧ : (ಡ್ರಾಯ ಬ್ಯಾಟರಿ) ೧೧೦ ರಂತೆಯೇ ಇವರೂ ತನ್ನನ್ನು ಏಕೆ ಮೋಸಗೊಳಿ ಸುತ್ತಿರಬಾರದು ? “ ಆದರೆ ಇದೆಲ್ಲವನ್ನೂ ಅಳಿಸಿ ಹಾಕುವಂತೆ ಕೊನೆಯ ಯೆಜಮಾನಿ ಎರಡು ತಿಂಗಳ ಗರ್ಭಿಣಿ ಎಂಬ ಸುದ್ದಿ ಹೊರಬಿತ್ತು. ಅಪಪ್ರಚಾರಕರ ನೀರು ಇಳಿದು ಹೋದವು. ಆದರೆ ಅವರು ಇಷ್ಟಕ್ಕೆ ಸ ಸು ಮ್ಮನಾಗಲಿಲ್ಲ. "ಏನೋ ಇನಾಮು ದಾರರಿಗೆ ದ್ಧ ವಾಸು ಗ ಗ ಹವಿದ್ದಂತೆ ಆಗುತ್ತದೆ. ಆದರೆ ಇದು ಗಂಡು ಸಂತತಿಯೇ ಆಗುತ್ತದೆ ಎಂಬುದಕ್ಕೆ ಏನು ಆಧಾರ?' ಗುರುಗಳ ಮೇಲೆ ಭಕ್ತಿ ಇದ್ದವರು, "' ಈಗ ಹೇಗಾಯಿತೋ ಮುಂದೂ ಹಾಗೇ ಆಗುತ್ತದೆ' ಎಂದು ಉತ್ತರಿ ಸಿದರು. ಹ್ಮ ಇನಾಮದಾರರ ವಾಡೆಯಲ್ಲಿ ಸ ಸಂಭ್ರಮವೇ ಸಂಭ್ರಮ. ಗರ್ಭಿಣಿಯ ಬಯಕೆಗಳು, ಜ್‌ ಸಂತ ಬಯಕೆ ಏನೂ ಇರದಿದ್ದ ಕ್‌ನಿ ಕ್ಕೊಂದು ತೆರನಾಗಿ ಪೂರೈಸ ಲ್ಪಡಹತ್ತಿದವು. ಸಿದ್ಧಗಿರಿ ಗುರುಗಳನು ಬಾ ವಾಡೆಗೆ ಕರೆ ಯಿಸಿ ಆದರಿಸುವುದು ಅತಿಯಾಗಿಯೇ ನಡೆಯ ತೊಡಗಿತು. ಇನಾಮದಾರರಿಗಂತೂ ಐಲಲ್ಲಿಲ್ಲದ ಆನಂದ. ಅವರಿಗೆ ಆತುರವೇ ಆತುರ. ಭಾವೀ ವಂಶೋದ್ಧಾರಕನಿಗಾಗಿ ಏನೆಲ್ಲವನ್ನೂ ಸಿದ್ದ ಡಿಸತೊಡಗಿದರು. ಹೊಸ ತೊಟ್ಟಿಲು, ಹೊಸ ಆಭರಣ, ಹೊಸ ಆಟಿಗೆಗಳು ಇನ್ನೂ ಏನೇನೊ! ಬರತೊಡಗಿದವೆ. ಇನಾಮದಾರರ ಆತುರ ಕಂಡು ಸಿದ್ಧಗಿರಿ ಗುರುಗಳು ನಕ್ಕರು.” ನಾನು ಮಾತ್ರ ಬೇಸರಿಸಿದ್ದೆ. ಕೆಲವು ಜನರು ಹೇಳುವಂತೆ. ಸದರೀ ಸಿದ್ಧಗಿರಿ ಗುರುಗಳೂ ನಿಜವಾದ ಭವಿಷ್ಯವನ್ನ! ಹೇಳಿರಬಹುದು. ಇನಾಮದಾರರಿಗೆ ಗಂಡುಮಗು ಹುಟ್ಟಿರಬಹುದು. ಆ ಆನಂದಕ್ಕಾಗಿ ಈ ವಾಚನಾಲಯ ಜನ್ಮ ತಾಳಿರಬಹುದು. ಆದರೆ ಇದನ್ನು ಇಷ್ಟು ಸುತ್ತು ವರಿಸಿ ಏಕೆಹೇಳುತ್ತಿದ್ದಾನೋ ತಿಳಿಯದಾಯಿತು. ನಿರ್ವಾಹವಿಲ್ಲದೆ ಹೂಂ ಎನ್ನುತ್ತಿದ್ದೆ. ಅವನು ೭5 ! ಕಸಎಣ್ತರಿ, ಮಾರ್ಚ್‌ ೧೯೬೧ ಮುಂದುವರಿಸಿದ: “ಹೆರಿಗೆಯ ದಿನ ಬಂತು. ಇನಾವೆದಾರೆರು ಸ್ವತಃ ಹೆರಿಗೆಯ ಬೇನೆ. ಅನುಭವಿಸೆತೊಡ ಗಿದರು. ಗ್ರಾಮದ ಸೂಲಗಿತ್ತಿಯಕು, ರಾಯ ಬಾಗದಿಂದ ಬಂದೆ ಓರ್ವ ನರ್ಸ್‌ ಹೆರಿಗೆಗಾಗಿ ಪ್ರಯತ್ನಿ ಸುತ್ತಿದ್ದರು. ಇನಾಮದಾರರೂ ಸಿದ್ಧ 70 1 ಒಂದು ಕೋಣೆಯಲ್ಲಿ ಎದು ರಿಗೆ ಕುಂಡಲಿಗಳನ್ನು ಇಟ್ಟು ಕೊಂಡು ಗಡಿಯಾರ ನೋಡುತ್ತ ಕುಳಿತಿದ್ದರು... ಇನಾಮದಾರರ ಮುಖವು ಕ್ಷಣಕೊಂದು ನಮೂನೆಯಾಗುತ್ತಿತ್ತು. ಅಷ್ಟರ ನ್‌್‌ ಇವರಿದ್ದ ಕೋಣೆಯನ್ನು ಪ್ರವೇ ಶಿಸಿ " ಬಂಗಾರದಂಥ ಹೆಣ್ಣು ಮಗುವಾಯ್ತು. ಬಾಣಂತಿಯು ಕ್ಷೇಮವಾಗಿದ್ದಾಳೆ' . ಎಂದು ಹೇಳಿ ಬಕ್ಷೀಸಿನ ಆಶೆಯಿಂದ ಹಾಗೇ ನಿಂತಳು. “ಆದರೆ ಇನಾಮದಾರರ ಮುಖ ನೋಡು ತ್ತಲೇ ಬಕ್ಷೀಸಂತೂ ಇರಲಿ, ತನ್ನ ಫೀಜೂ ಬರುವ ಆಶೆ ಅವಳಿಗೆ ಕಾಣಲಿಲ್ಲ. "ಇನಾಮದಾರರಿಗೆ ದಿಕ್ಕು ತಿಳಿಯದಾಯಿತು. ಅವರೊಮ್ಮೆ ಸಿಟ್ಟಿನಿಂದ ಸಿದ್ಧಗಿರಿ ಗುರುಗಳನ್ನು ನೋಡಿದರು. ಬಾಯಿಂದ ಒಂದು ಶಬ್ದವನ್ನೂ ಉಚ್ಚರಿಸದೆ ಮಹೆಡಿಯನ್ನೇರಿ ತಮ್ಮ ಕೋಣೆ ಯನ್ನು ಸೇರಿ ಒಳಚಿಲಕವನ್ನು ಹಾಕಿಕೊಂಡರು. “ಸಿದ್ಧಗಿರಿ ಗುರುಗಳಿಗೆ ನರ್ಸಳ ಮಾತಿನೆ ಮೇಲೆ ವಿಶ್ವಾಸ ಉಂಟಾಗಲಿಲ್ಲ. ಅವರು ಬಾಣಂತಿಯ ಕೋಣೆಗೆ ಧಾವಿಸಿದರು. ಅಲ್ಲಿಂದ ಹೊರಬಿದ್ದ ಓರ್ವ ಹೆಣ್ಣು ಮಗಳನ್ನು ಕೇಳಿ ದರು. ಅವಳು 'ಹೆಣ್ಣು ಮಗುವಾಯ್ತೆ' ಂದು ಹಳಿ ಗುರುಗಳನ್ನು ಅರ್ಥಪೂರ್ಣವಾಗಿ ನೋಡಿ ನಗುತ್ತ ಹೋಗಿಬಿಟ್ಟಳು. “ಸಿದ್ಧಗಿರಿ ಗುರುಗಳು ಓಡುತ್ತ ಹೋಗಿ ಆ ಎರಡು ಕುಂಡಲಿಗಳನ್ನೂ ತೆಗೆದುಕೊಂಡರು. ನೋಡತೊಡಗಿದರು. ಶರೀರವೆಲ್ಲವೂ ಬೆವೆತಿತ್ತು. ತುಟಿಗಳು ನಡುಗುತ್ತಿದ್ದವು. ಕೈಗಳು ನಡುಗು ತ್ರಿದ್ದವು. ಎಷ್ಟೋ ಹೊತ್ತಿನ ವರೆಗೆ ಕುಂಡಲಿ ಹೆಣ್ಣು ಗಂಡಾಯ್ತು ಗಳನ್ನು ನೋಡಿದರು. ಒಮ್ಮೆಲೆ ಹುಚ್ಚನಂತೆ ಘೂಗುತ್ತ ಎದ್ದರು. "ಸುಳ್ಳು, ಸುಳ್ಳು. ಇದು ಗಂಡು. ಇದು ಹೆಣ್ಣಲ್ಲ. ಗಂಡು, ಗಂಡು,'ಎಂದು ಇನಾಮದಾರರ ಕೋಣೆಗೆ ಓಡಿದರು. " ಇನಾಮದಾರರು ಕೋಣೆಯ ಬಾಗಿಲು ತೆಗೆಯಲಿಲ್ಲ. ಸಿದ್ಧಗಿರಿ ಗುರುಗಳು ಹಾಗೆ ಹಿಂದಿರುಗಿದರು. ಕೈಯಲ್ಲಿ ಏರಡು ಕುಂಡಲಿಗ ಳನ್ನೂ ಹಿಡಿದುಕೊಂಡು ತಮ್ಮ ಮಠದತ್ತ ನಡೆ ದರು. ದಾರಿಯಲ್ಲಿ ಇಂಥ ಹೊತ್ತಿನಲ್ಲಿ ಯಾವ ಶಬ್ದ ಗಳು 3ಿವಿಗೆ ಬೀಳಬಹುದೆಂದೆನಿಸಿತ್ತೋ ಅದಕ್ಕಿ ಂತಲೂಸೆ ಸ್ವಲ್ಪ ಅಸಹ್ಯ ಶಬ್ದಗಳೇ ಕೇಳಿ ಸಿದವು ಮನೆ ಮುಟ್ಟಿದರು. ಏನು ಮಾಡಬೇಕೋ ತಿಳಿಯದಾಯಿತು. ಮತ್ತೆ ಕುಂಡಲಿಗಳನ್ನು ಬಿಚ್ಚಿದರು. ಎಷ್ಟೋ ಹೊತ್ತಿನ ವರೆಗೆ ನೋಡಿ ದರು. ಒಮ್ಮೆಲೇ ಎದ್ದು "ಇದು ಗಂಡು. ಇದು ಹೆಣ್ಣಲ್ಲ ಗಂಡು' ಎಂದು ಕೂಗುತ್ತ ಇನಾಮದಾ ರರ ವಾಡೆಯ *ಡೆಗೆ ಓಡತೊಡಗಿದರು. ದಾರಿ ಯಲ್ಲಿ ಬಿದ್ದರು. ಎದ್ದರು. ಜನ ನಕ್ಕಿ ತು. ಗುರು ಗಳು ವಾಡೆಯ ಹೆಬ್ಬಾಗಿಲನ್ನು ಮುಟಿ ಟ್ವಿದರು. ಆದರೆ ಹೆಬ್ಬಾಗಿಲಿಗೆ ಒಬ್ಬ ಆಳು ಬಂದು ಪ ಇನ್ನು ಈ ವಾಡೆಯನ್ನು ಪ್ರವೇಶಿಸಬಾರದು. ಒಡೆಯರು ಇನ್ನು ಮುಂದೆ ನಿಮ್ಮ ಮುಖಾವ ಲೋಕನವನ್ನೂ ಮಾಡುವುದಿಲ್ಲವೆಂದು ತಮಗೆ ತಿಳಿಸಲು ಹೇಳಿದ್ದಾರೆ' ಎಂದ. “ಸಿದ್ಧಗಿರಿ ಗುರುಗಳು ಒಮ್ಮೆಲೇ ಶಾಂತರಾಗಿ ಬಿಟ್ಟರು. ಅವರು ಬಾಯಿಂದ ಒಂದು ಶಬ ವನ್ನೂ ಉಚ್ಚ ರಿಸೆದೆ ನಡೆದುಬಿಟ್ಟ ರು. ಕ ಮರುದಿನ ಮುಂಜಾನೆ ಗ್ರಾಮದ ಜನ ರೆಲ್ಲರೂ ಸಿದ್ಧ ಗಿರಿ ಗುರುಗಳ ಮೃತ ಶರೀರವು ಊರಹೊರಗಿನ ಆಲದೆ ಮರಕ್ಕೆ ನೇತಾಡುತ್ತಿ ದು ಡು ಕಂಡರು.” “ಓಹೋ ಹೀಗಾಯಿತೋ, ಪಾಪೆ ಎಂದು ನಾನು ಜೋರಾಗಿ ಬಾಯಿ ತೆಕಿದು ಆಕಳಿಸಿದೆ, ಕತೆ ಮುಗಿಯಿತೆಂದು ತಿಳಿದು. ೧೧೧ ಆದರೆ ನನ್ನ ಮಿತ್ರನು, “ಇಲ್ಲಿಗೆ ಈ *ತೆ ಮುಗಿಯಲಿಲ್ಲ. ಕೇಳು. ಇವಲ್ಲವು ಗಳಿಂದ ಇಂಚು ಒಮ್ಮೆಲೇ ಮುಡುಕರಂತೆ ಕಾಣತೊಡಗಿದೆರು. ಗಂಡು. ಮೆಗುವಿಗಾಗಿ ಮತ್ತೊಂದು ಲಗ್ನ ಮಾಡಿಕೊಳ್ಳಬೇಕೆನ್ನುವಷ್ಟ ರಲ್ಲಿ ಕಾಂಗ್ರೆಸ್‌ ಸರಕಾರವು ಏಕಪತ್ನ್ನೀ ವ್ರತದೆ ಅಜ್ವ್ರಯನ್ನು, ಹೊರಡಿಸಿಬಿಟ್ಟಿತು. ಬ ರರ ಇನಾಮ ರದ್ದತಿಯೂ. ಆಯಿತು. ಇನಾಮ ದಾರರು ಜೀವನದಲ್ಲಿ ಯಾವ ಆಸೆಯನ್ನು ಇರಿಸಿ ಕೊಳ್ಳದೆ ಮಗಳು ಪ್ರಮೀಲಾ ಕುಮಾರಿಯನ್ನೇ ನೋಡುತ್ತ ದಿನಗಳೆಯುತ್ತಿದ್ದೆರು. “ ಪ್ರಮೀಲೆಯು ಹದಿನಾರು ವರುಷದ ತರುಣಿ ಯಾದಳು. ಅಂದಕೆ ವಯೆಸಿ ನಿಂದ ಮಾತ್ರ ತರುಣಿಯಾಗಿದ್ದ ಳು. ಜಾವ | ಯಂಥ ಸಾ- ಖ್ಯದ ಮನೆಯಲ್ಲಿ ಹನ್ನೊಂದು ವರ್ಷಕ್ಕೇ ಮೈನೆ ರೆಯ ಬೇಕಾದ ಪ ಕಮೀಲೆಯು ಹೆರಿಯರು ವರ್ಷ ದವಳಾದರೂ ಮೈ ನೆರೆದಿರಲಿಲ್ಲ.. ಅವಳೆ. ಎದೆ ಉಬ್ಬುವ ಬದಲು ಚ ಮೇಲೆ ಚಿಕ್ಕ ಚಿಕ್ಕ ಟ್‌ ಕಾಣಿಸೆತೊಡಗಿದೆವು. ಸ ದೆ ಇನಾಮದಾರರ ಚಿಂತೆ ಮತ್ತಿಷ ಷ್ಟು ಹೆಚ್ಚತೊಡ ಗಿತು. “ ಇದ್ದೆ ಕ್ಕದ್ದ ದ್ವಂತೆ ಒಂದು ದಿನ, ಪ ಪ್ರಮೀಲೆಯು ಗುಪ್ತ ಭಜ! ಬಳಲುತ್ತಿ ದ್ಮಾಳೆಂದು ಇನಾಮದಾರರಿಗೆ ಗೊತ್ತಾಯಿತು. ಕೂಡಲೇ ಸ್ಥಳೀಯ -ಡಾ. ಸುಗ್ರೀವ ಇವರನ್ನು ಕರೆಯಿಸಿ ದರು. ಅವರೇನೋ ಉಪಾಯ ಕೈತೊಂ ಡರು. ಏನೂ ಪ ಪ್ರಯೋಜನವಾಗಲಿಲ್ಲ. ಪ್ರಮೀಲೆಯ ಹೊಟ್ಟೆ ಉಬ್ಬ ತೊಡಗಿತು. ನಾಲ್ಕು ಇರ! ಅವಳ ಗ ತ್ರವಿಸರ್ಜನೆಯೇ ಬಂದಾಗಿತ್ತು. “ಡಾ. ಸುಗ್ರೀವ ಇವರ ಸಲಹೆಯಂತೆ ಪ್ರಮೀಲೆಯನ್ನು ಮಿರಜಿಯ ವಾನಲೆಸ್‌ ಮಿಶನ್‌ ಹಾಸ್ಪಿಟಲಿಗೆ ಒಯ್ಯಲಾಯಿತು. ಅಲ್ಲಿಯ ಡಾಕ್ಟರರು ಪ್ರಮೀಲೆಯ ಅಂಗತಪಾಸಣೆ ನಡೆಸಿದರು. ಬಹು ಹೊತ್ತಿನ ವಠೆಗೆ ತಪಾಸಣೆ ೧೧೨ ಯಾದ ನಂತರ ಪ್ರಮೀಲೆಯನ್ನು ಎಕ್ಸ್‌ರೇ ರೂಮಿಗೆ ಕರೆದೊಯ್ಯಲಾಯಿತು. “ ಇನಾಮದಾರರು ತೀರಾ, ದಿಕ್ಕೆಟ್ಟಿವರಾಗಿ | ಇದ ಯ ಕ್ಯ ಸಿ ದ್ವರು. ಆ ಭವ್ಯ ಹಾಸ್ಟಿಟಓಲಿನಲ್ಲಿ ಅವರು ತೀರ ಚಿಕ್ಕವರಾದಂತೆಯೂ ಅನಾಥರಾದಂತೆಯೂ ಅನಿಸತೊಡಗಿತು. “ ಎಕ್ಸ್‌ರೇ' ರೂಮಿನಿಂದ ಬಂದ ಡಾಕ್ಟರರು “ಇದೇನೋ ಹೊಸ *ೇಸು ಕಾಣುತ್ತದೆ. ಆಪ- ಫ್ರಿ ಗೆ. ಅಲೆ ಎವ ಇ ಇ ರೇಶನ್‌: ಮಾಡಬೇಕು' ಅಂದರು. ಓ| ಕಸ್ತೂರಿ, ಮಾರ್ಚ್‌ ೧೯೬೧ “ 'ಮಿರಜ, ತಾ. ೧೫ - ಇಲ್ಲಿಯೆ ವಾನಲೆಸ್‌' ' ಮಿಶನ್‌ ಹಾಸ್ಟಿಟಲಿನಲ್ಲಿ ಡಾ. ಇವರು ಒಬ್ಬ ಹುಡಿಗೆಯ ಮೇಲೆ ಶಸ್ತ್ರಕ್ರಿ ಯನ್ನು ಯಶಸ್ವಿಯಾಗಿ ನಡೆಯಿಸಿ ಹುಡುಗನನ್ನಾಗಿಸಿ ದೆರು. ಮೂತ್ರ ಕೋಗದಿಂದ ಬಳಲುತ್ತಿದ್ದ ಹದಿ ನಾರು ವರ್ಷದ ಕುಮಾರಿ ಪ್ರಮೀಲಾ. . . .* “ ಏರಡು ತಿಂಗಳ ನಂತರ 'ಇನಾಮದಾರರು ತಮ್ಮ ಮಗನನ್ನು (ಪ್ರಮೀಲೆಯನ್ನು) ಹಾಸ್ಟಿಟಿ ಲಿರಿಂದೆ ಮನೆಗೆ ಕರೆದುಕೊಂಡು ಬಂದರು. 1 ಸಿದ್ಧಗಿರಿ ಗುರುಗಳು ಹೋಗಿದ್ದರು. ಆದ ಟು ಪಳಕ್ಕನೇ ಹನಿಯುದುರಿದವು. 'ಹೂ' ಎಂದು ತಪ್ಪೆ ಸರಿಪಡಿಸುವಂತಿರಲಿಲ್ಲ. ಡಾಕ್ಟರರ ಎದುರಿಗೆ ಕೈಗಳನ್ನು ಜೋಡಿಸಿ ನಿಂತರು. “ಸಿದ್ಧಗಿರಿ ಗುರುಗಳು ವಾಸಿಸುತ್ತಿದ್ದ ಮಠವೇ “ ಮರುದಿವಸೆದೆ. ವರ್ತಮಾನ ಪತ್ರಗಳು ಈಗ ಇನಾಮದಾರರ ಉದಾರ ಆಶ್ರಯದಲ್ಲಿ ದಪ್ಪಕ್ಷರಗಳಲ್ಲಿ ಸುದ್ದಿಯೊಂದನ್ನು ಪ್ರಕಟಿಸಿದವು; " ಶ್ರ. ಸಿದ್ಧಗಿರಿ ಸಾರ್ವಜನಿಕ ವಾಚನಾಲಯ? “ "ಹೆಣ್ಣು ಗಂಡಾಯ್ತು. ವಾಗಿ ನಡೆಯುತ್ತಿದೆ.” 3 ಎರಾಗಕರಾಬಾಾ ಜಾತಿಭೇದ ! ರಷ್ಯದ ಪ್ರಧಾನ ಮಂತ್ರಿ ಕ್ರುಶ್ಚೇವರು ಕಳೆದಬಾರಿ ಇಂಗ್ಲೆಂಡನ್ನು ಸಂದರ್ಶಿಸಿ ಇ ದಾಗ ಅಲ್ಲಿಯ ಬ್ರಹತ್‌ ನಿಮಾನ ನಿಲ್ದಾಣವೊಂದರಲ್ಲಿ ಸ್ವಲ್ಪ ಸಮಯ ತಂಗಿದ್ದರು. ಸಾವಿರಾರು ಜನರು ಕೆಲಸ ಮಾಡುತ್ತಿರವ ಅತೀ ದೊಡ್ಡ ನಿಲ್ದಾಣವದು. ನಿಲ್ದಾ ಣಿದ ಅಧಿಕಾರಿಗಳೊಡನೆ ಹೀಗೆಯೇ ಕುಶಲ ಪ್ರಶೈಗಳಾದ ತರುವಾಯ ಅವರ ಕೈಕೆಳಗಿನ ನೌಕರ ಜನರೆಷ್ಟೆಂದೂ ಅವರು ವಾಠದಲ್ಲಿ ಪೂರೈಸುವ ಕೆಲಸವೆಷ್ಟೆಂದೂ ಕ್ರುಶ್ಚೇವರು ಕೇಳಿದರು. ಸುಮಾರು ನಾಲ್ಕು ಸಾವಿರ ಕಾರ್ಮಿಕರಿರುವ ಈ ನಿಲ್ದಾಣದಲ್ಲಿ ಪ್ರತಿಯೊ- ಬ್ಬನೂ ನಾರದಲ್ಲಿ ೩೪ ತಾಸು ದುಡಿಯುವನೆಂದು ಅಧಿಕಾರಿಗಳೆಂದರು. “ ಇಷ್ಟೇನೆ? ಬಹಳ ಅತೃಪ್ತಿಕರ ಪರಿಸ್ಥಿತಿ! ನೊಸ್ಕೊ ನಗರದಲ್ಲಾದರೆ ಪ್ರತಿ ಯೊಬ್ಬನೂ ೬೪ ತಾಸು ಕೆಲಸ ವಾಡುತ್ತಾ ತರಲಾಗದೇ?? ಎಂದು ಕ್ರುಶ್ಚೇವರು ಮಾಡಿಕೊಂಡು ಹೀಗಂದರು: | ಅಬ್ಬಾ! ಜಾರಿಗೆ ತರುವುದಂತಿರಲಿ, ನಾಲ್ಕು ಸಾವಿರ ಜನರೂ ಮರುದಿನದಿಂದ ಮುಷ್ಕರ ಹೂಡು ಬಂತೆಂದರೆ ಸರಿ, ನೆ. ನಿಮ್ಮಲ್ಲಿ ಕೂಡ ಇದನ್ನು ಜಾರಿಗೆ ಪ್ರಶ್ನಿಸಿದಾಗ ಅಧಿಕಾರಿಗಳು ಇಳಿಮುಖ ಅ ಕುರಿತು ಏನಾದರೂ ಪ್ರಸ್ತಾಪ 'ಪುದು ಖಂಡಿತ. ನಮ್ಮ ಕೆಲಸಗಾರರ ಪೈಕಿ ಹೆಚ್ಚಿನವರು ಕಮ್ಯೂನಿಷ್ಟರೇ ! ಶೆ ಎ. ಶಾಂತಾಕುಮಾರಿ, ಬೆಂಗಳೂರು. ಆದಕ್ಕೆ ಬರಿ ೩,೫೦೦ ವರ್ಷ ವಯುಸ್ಸಾಯಿತಂತೆ! ತ್ರ ಗ ಹುಟಿ ಶುಕಗಹ ಹೇ ದ ಸವ್‌ ಕ್ಕ ಶ್ರಿ ಈ ಣ್‌ ಈ 6 ಷ್ಟ ಡು 2 13 ಸಕ್ತೆ 7೭ ತ ಇ 1 ತ ನ ಬ ಸ ಹಂಸ ಇಡ ಗ್‌ ಡರ ಇ ಇವ್ರ್‌ (ಡಿ ವ ದ ಬಾತ ಡಿ ಸ ಗಾ 34 3017೭ ಇತ್ತೆ 6 73) 7೦ ತ್ಮಿ ತ ಟೆ ಬಾಗ್‌ ಹ ತತ ಇಟ ಸಡ್ವಿಡತ 8 ಗ್ರ ೫ ಸಾ, ೫ 71) ಜಿ ತಿ ಗ" ಐಬಕ್‌ ಕ ನಿ ಅಕ್‌ ಎ ತ 3-೮ ತ್‌ 1 ಸ್ವ“ ಟಿ ಇ31ದ್ರ 3 (2 ೦ ಎ೭8 6 22 ಹ ಇ ಎ೧ ಜೂ ಹ ಟಆರಫ್ಸಟ್ಟ್ಸ 3೯139 ಏ ಟ್ರಿ ಬ 6೬ ೧ನ ಜಾ ರ್ಯ ಗಲ್ಲ ಕ " ೫. ಐಓ (ಐ ಗ 2 ಡಿ. 4 ಡೆ ಇ) 1 ಕ ನ ನ ಸ ಇ ಜೆ 33- 6) ತು ತಾ ಕ ಕಾ ನದ 1 (712 ಸ ಜಟ್‌ % 33 1) ಇ « ಡ್‌ ನ ಟ್ರ 7 ( ಯಾ ಶ್‌ ದ ಎ ಡು ಆ ಗ - ಅ ಬೆ 7) ಇ ಇ ಆ ಭಕುತ 21 4್‌ ಗ) ಬ ಯ] ಕೈ ಈ. ಇ 1 ಈ 2 102 ಬ್ಯ ದ ನ ರಿ ಜೆ ನ್‌ ಈ ಕ್ಮ ಇ ೂರ ಸ ನಾಸ ಎಂ ಚ ಹ ಇದ) ಡ್ತ ಡ್ಯ 3 ಇಟು ಉಟ ಇಡಿ ಇ ಇಸಾ ತರಹ 2-8 ಟ್ಕ "ಇ ಕ್ವ ಇ ಬ ಇಡಿ ಯ ಕೌ 8 ಎಸ್ಟಿ ಹ್‌ ೮. ೪. 1 ಡ್‌ 1 33 7ಎ ಯ | ಸನ ಶಾ ್‌ ಮಜಾ ಜಃ ಣು ಲ ಗ ಇರ ಸಜಾ ಶ್‌ ೨ 6 ಓ.-52€(.€6 ಲಿ7ಗ 3೨ ತು 10233, 0. ೫.೧೦ ಇತ್‌.ಲ್ಲ.ಡಿಇಂ “ರ. ಇಂಟ ಸೂ 1 ಜವ ದೂಳಿ್‌ತ ಗ ಜಾಕಿ ಯು ತ್‌್‌ ಕು ಫಾ 64 ಹಾ! "1. ಹ - ಇತ ಡಿ 323% ಜಿ 709 ಅ ೧ ಚ್‌ ಇ ( ಬ ಕನ್‌ ಇಲ್‌ 1' 8 64ಸಿ ಸ ಜ್‌ (21 | ತೆ ಇ ಇಗ) ಪಡದ ಇಡ ಬಾ. ' ೨. ಡ್‌ ಫ್ರಿ ಸ್‌ ಸ ಜಾ ಸ ಇ ಎ ದ 113 ನಸ ರ ಡು [3 (ತಡ ದ ಸತಾ ಜ್‌ ೫ ಇ೭ 52, ತೆ 96) 72 78- ೧. 1ಎ (ಎ ೧) 2) ೯ (ಎ ಗ್ರ ಲ ೧ಾ..ಠು.'॥ % 1 * 8.2 ಲ್ರಾಳ್‌್‌ ಹ್ನ್ನಾ 47 ಸ ಡಾ 1" ' 2 ಇ ಸಿ ಕ ನ್‌ ತ್‌್‌ ಜ್‌ «4. 6. ಕೆ 1.2, ಗಾ ು 12 ತ ಫ್‌” ತಾ ಲೂ) ರ್‌ ಡ್‌ ಕ ಶಿ ಇಂ ಡಚ್‌ 8 7ರ)ಔ5 ಕಡಾ ಪ್‌ ಸಾ ಡಿ 4)? ಣ್ತೆೌ ಐ ೫ 7-5 5 ಳ್ಹಿ್‌ ರ್ಯಾ 2 1 60) ತ _ ಕ್ಟ ವ 4 2 ್ಲಟ್ಮೊ ಸ) ಆ ಸಾ ಟ್ರ ಸಾ ಓತ | ಧ್‌ ಗ್ರ ಗಿ ಇ. ೦..3ಎ ತ ಗಾರ ಆ 5-15 ೧೧೪ ಎಷ್ಟು ದೀರ್ಫವಾಗಿದೆ? : ಎಂಬ ಸಾಮಾನ್ಯ ವಿಷಯದಲ್ಲಿ ಕೂಡ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಡಾ. ಇಮ್ಯಾನ್ಯುವೆಲ್‌ ವೆಲಿಕೋವಸ್ಕಿಯವ ರನ್ನು ಕೇಳಿದರೆ ಶುಕ್ರ ಗ್ರಹದಲ್ಲಿ ಮನುಷ್ಯರಂತಿ ರಲಿ, ಯಾವ ಜೀವಜಂತುವೂ ಉದ್ಭವಿಸಿರಲಿಕ್ಕೇ ಶಕ್ಕವಿಲ್ಲ. ಭೂಮಿ ಹುಟ್ಟಿ ಎಷ್ಟೋ ಕೋಟಿ ವರ್ಷಗಳ ನಂತರ ಇಲ್ಲಿ ಪ್ರಥಮ ಜೀವಿ--ಏಕ ಕಣ ಸೂಕ್ಷ್ಮ ಜೀವಿ --- ಹುಟ್ಟಿತೆಂದು ನಮಗೆ ಗೊತ್ತಿದೆ. : ಆದಕೆ ಶುಕ್ರ ಗ್ರಹ ಹುಟ್ಟಿದ್ದೇ, ಡಾ. ವೆಲಿಕೋವಸ್ಕಿಯವರ ಅಭಿಪ್ರಾಯದಲ್ಲಿ, ಮೊನ್ನೆ ಮೊನ್ನೆ - ಕೇವಲ ಮೂರೂವರೆ ಸಾವಿರ ೪೧ಳ ಚರ್ವ ದಲ್ಲಿ. ರಶಿಯದಲ್ಲಿ ಹುಟ್ಟಿ. ಅಮೇರಿಕದಲ್ಲಿ ನೆಲಸಿದ, ಹಲವು ಎಿಶ್ವ ವಿದ್ಯಾ 71 ಪದವೀಧರರಾದ ಡಾ. ವೆಲಿಕೋಪಸ್ಥಿ 'ಯವರು ೧೯೫೦ರಲ್ಲಿ ಪ್ರಕಟಿ ಸಿದ“ ಜಗತ್ತುಗಳ ಘರ್ಷಣೆ” ( 165 17: 00116108) ಐಂಬ ಗ್ರಂಥದಲ್ಲಿ ಈ ಎಸ್ಮ ಯಕರ ಸಿದ್ಧಾ ಂತಪ್ರ ತಿಪಾದಿಸಲ್ಪ ಟ್ಟಿ ಗೆ | ವಿಜ್ಞಾ ನ ಶಾಚೆಗಳಿಂದಲೂ ಬ ದಾಖಲೆ ಗಳಿಂದಲೂ ದಂತಕಥೆಗಳಿಂದಲೂ ಪ್ರಮಾಣ ಗಳನ್ನಾರಿಸಿ, ಹೊಂದಿಸಿ ಅವರು ಮಂಡಸನ ಈ ಸಿದ್ಧಾ ಂತವು ವಿಚಾರಾರ್ಹವೆಂದು ಕೆಲ ಪ್ರಮುಖ ಪಂಡಿತರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ವರ್ಷ ಸುಮಾರು ಶ್ರ. ಸು ೧೫೦೦. “ಭಾರೀ ಗಾತ್ರದ ಧೂಮಕೇತುವೊಂದು ಭೂಮಿಯ ಸಮೀಪದಲ್ಲಿ ಅಮಿತ ವೇಗದಿಂದ ಹಾದು ಹೋ- ಯಿತು. ೫೨ ವರ್ಷಗಳ ನಂತರ ಅದೇ ಧೂಮ ಕೇತು ಮತ್ತೆ ಭೂಮಿಯನ್ನು ಮುತ್ತಿಡಲು ಬಂದಿತ್ತು. ಎರಡೂ ಬಾರಿ ಅಂತರಿಕ್ಷದಲ್ಲಿ ಆತ್ಚ ರ್ಶ ಕರ, ಭೀಕರ ದೃ ಶ್ಶ ಗಳು ಗೋಚರಿಸಿದ. ಭೂಮಿಯಲ್ಲಿ ಸ್ಯ ಕೀಳಿರದ ಉತ್ಪಾ ತಗಳಾ ದವು. . ಏಳೆಂಟು ನೂರು ರು ನಂತರ ಅದೇ ಧೂಮಕೇತು ಮಂಗಳನನ್ನು ಸಮೀಪಿಸಿ ಅಲ್ಲಿ ಮಹೋತ್ಪಾತಗಳನ್ನೂ ಭೂಮಿಯಲ್ಲಿ ಕಸ್ತೂರಿ, ಮಾರ್ಚ್‌ ೧೯೬೧ ಕೂಡ ಕೋಲಾಹಲವನ್ನೂ ಎಬ್ಬಿಸಿತು. ಎಂಟಿ ಶತಮಾನಗಳ ಈ ಅತಂತ್ರ ಧಾವಂತದ ನಂತರ ಆ ಧೂಮಕೇತು ಸೂರ್ಯನ ಸುತ್ತ ತನ್ನ ಪಥ ವನ್ನು ಕಂಡುಕೊಂಡಿತು. ಅದೇ ನಮ್ಮ ಇಂದಿನ ಶುಕ್ರ ಗ್ರಹ. ಈ ಧೂಮಕೇತು ಭೂಮಿಯನ್ನು ಸಮೀಪಿಸಿ ದಾಗ್ಗೆ ಇಲ್ಲಿ ಘಜಿಸಿದ ಘಟನೆಗಳು ನಿಜವಾಗಿ ಅಘಟಿತ ಘಟನೆಗಳೇ ಆಗಿದ್ದವು. ಪ್ರಚಂಡ ಬಿರುಗಾಳಿಗಳು ಬೀಸಿದವು, ಗಗನದಿಂದ ಕಲ್ಲು ಗಳ ಸುರಿವ.ಳೆಯಾಯಿತು, ಭೂಕಂಪಗಳಿಂದ ನೆಲ ಬಿರಿಯಿತು, ಗಗನದಲ್ಲಿ ಭಾರೀ ಬೆಂಕಿ ಕಾಣಿಸಿತ್ತ,ಸಾಗರ ಸಮುದ್ರಗಳ ನೀರು ಇಬ್ಭಾಗ ವಾಯಿತು ಮತ್ತು ಎಲ್ಲಕ್ಕೂ ಭಯಂಕರವಾಗಿ ಎಂದರೆ ಸೂರ್ಯ ಚಂದ್ರರು ನಿಂತಲ್ಲಿಯೇ ಬಹು ಕಾಲ ಥಠಿಂತಿದ್ದರು | ಕಲ್ಪನಾ ವಿಲಾಸ? ಮೇಲಿನ ವರ್ಣನೆಯನ್ನು ಡಾ. ವೆಲಿಕೋವಸ್ಕಿಯರು ಸ್ವಂತ ಊಹೆಯಿಂದ ಮಾಡಿರದೆ ಬೈಬಲ್ಲಿನ (ಹಳೇ ಒಡಂಬಡಿಕೆ) ದಾಖ ಲೆಗಳಿಂದ ಸಂಗ್ರಹಿಸಿದ್ದಾರೆ. ಅಲ್ಲಿ ಏರಡು ಸಲ ಈ ಪವಾಡ ಘಟನೆಗಳ ವರ್ಣನೆ ಬರುತ್ತದೆ. ಮೊದಲನೆಯದು (ಕ್ರಿ. ಪೂ. ೧೫೦೦) ಯಹೂ ದೃರು ಇಜಿಪ್ತಿನಲ್ಲಿ ಅಲ್ಲಿನ ಚಕ್ರವರ್ತಿಯ ಗುಲಾ- ಮರಾಗಿ' ನವೆಯುತ್ತಿದ್ದಾಗ್ಗೆ. ಗುಲಾಮಗಿರಿಯ ದಬ್ಬಾಳಿಕ ಸಹಿಸಲಾರದೆ ಅಲ್ಲಿಂದ ಬಿಡುಗಡೆ ಯನ್ನು ಅವರು: ಬಯಸಿದಾಗ ಚಕ್ರವರ್ತಿ ನಿರಾಕರಿಸುತ್ತಾನೆ... ಆಗ ದೇವರು ಕುಪಿತ ನಾಗಿ ಮಿಡಿತೆಗಳ ಪಿಡುಗನ್ನೂ ರಕ್ತದ ಮಳೆ ಯನ್ನೂ ಹಗಲೇ ಇಲ್ಲವೆಂಬಂಥ ಕತ್ತಲೆಯನ್ನೂ ಕಳಿಸುತ್ತಾನೆ. ಚಕ್ರವರ್ತಿ ಅಂಜಿ ಯಹೂದ್ಯ ರನ್ನು ಬಿಡುಗಡೆ ಮಾಡುತ್ತಾನೆ. ಈ ವರ್ಣನೆಗಳು ಯಹೂದ್ಯ ಪುರಾಣವಾದ ಬೈಬಲ್ಲಿನಲ್ಲಿ ಮಾತ್ರ ಇದ್ದರೆ ಕಟ್ಟು ಕಥೆಯೆಂದು ತುಚ್ಛ(ಕರಿಸಿ ಬಡು ಆದರೆ ಜಗ ತ್ತಿನ ಸುತ್ತೆಲ್ಲ -ಅದರ ದಾಖಲೆಗಳಿವೆ. ಸ್ವತಃ | ಶುಕ್ರಗ್ರಹ ಹೇಗೆ ಹುಟ್ಟಿತು? ೧೧೫ | ಇಜಿಪ್ತಿನಲ್ಲಿ ಇಪ್ರೆವರನು ಬರೆದಿಟ್ಟಿ ದಾಖಲೆಗಳು . ನೆತ್ತರ ಹೊಳೆಯ ಸುದ್ದಿ ಹೇಳುತ್ತವೆ. ಹಾಗೆಯೆ ಇಂದಿನ ಅಮೇರಿಕದಲ್ಲಿನ ಮೂಲ ನಿವಾಸಿಗ ಳಾದ ಮಾಯಾ ಜನರ ದಾಖಲೆಗಳಲ್ಲಿಯೂ ಪುರಾತನದಲ್ಲಾದ ರಕ್ತದ. ಮಳೆಯ ವರ್ಣ ೬. ಬಂದಿದೆ. ಇದರಲ್ಲಿ ನಂಬಲಾರದ್ದೂ ಇಲ್ಲ. ಆಗ ಆ . ಧೂಮಕೇತುವಿನ ಬಾಲ ಭೂಮಿಯ ಶತತ್ತಿರ ಬಂದಿರಬೇಕು. ಧೂಮಕೇತುಗಳ ಬಾಲ ಧೂಳಿ ಕಣಗಳಿಂದ ತುಂಬಿರುತ್ತದೆ. ಸಹಜವಾಗಿಯೆ ಆಗ ಆ ಧೂಳಿ ಭೂಮಿಯಿಂದ ಆಕರ್ಷಿಸಲ್ಪಟ್ಟು ಧೂಳಿಯ ವಳೆಯಾಗಿ ನದಿಗಳು. ಕೆಂಪೇರಿರ- ಬೇಕು. ಬೈಬಲ್ಲು ಹೇಳುವ ಕಲ್ಲಿನ ಮಳೆಯಾ ದರೂ ಸಮೀಪಿಸುತ್ತಿದ್ದ ಧೂವಳೇತುವಿನಿಂದ ಭೂಮಿಯ ಆಕರ್ಷಣೆಯ ದೆಸೆಯಿಂದ ತಿತ್ತು ಬಂದು ಪೆಡಿಪ್ರಡಿಯಾದ ಪದಾರ್ಥ ಭೂಮಿಯ ಮೇಲೆ ಸುರಿದದ್ದೇ ಆಗಿತ್ತು. ಧೂಮಕೇತುವಿನ ತಲೆ ಭೂಮಿಗೆ ಹತ್ತಿರ ವಾಗಿ. ಬಂದಲ್ಲಿ-.. ಅದು ಹೆಚ್ಚು ಕಡಿಮೆ ಭೂಮಿಯಷ್ಟೆ! ದೊಡ್ಡದಿದ್ದುದರಿಂದ--- ಭೂ- ಮಿಯ ಅಕ್ಷದ ಸುತ್ತಲ ಚಲನೆಯ ಮೇಲೆ ಪ್ರಭಾವವಾಗಿ ಅದು ತಡೆದು ನಿಲ್ಲಲೇಬೇಕೆಂದು ವಿಜ್ಞಾನ ಒಪ್ಪೆತ್ತದೆ. ಭೂಮಿ ತಡೆದು ನಿಂತಾಗ ಸೂರ್ಯ ಚಂದ್ರರು ಇದ್ದಲ್ಲೆ ನಿಲ್ಲುವುದು ಅನಿ ವಾರ್ಯ. ಅದನ್ನೇ ಬೈಬಲ್‌ ಹೇಳಿದೆ. ಭೂಮಿ ತಡೆದು ನಿಂತಾಗ ಮತ್ತು ಹೊರಗಿನ ಆಕಾಶ ಕಾಯದ ಪ್ರಬಲ ಆಕರ್ಷಣೆಯಿದ್ದಾಗ ಅದ್ಭುತ ಬಿರುಗಾಳಿಗಳು ಬೀಸುವುದೂ ತಪ್ಪಿದ್ದಲ್ಲ. ಇಂಥ ಅಗಾಧ ಬಿರುಗಾಳಿಗಳ ವರ್ಣನೆ ಭಾರತ ದಿಂದ ಅಮೇರಿಕದ ವರೆಗೆ ಸಕಲ ದೇಶಗಳ ಪುರಾಣ, ಜಾನಪದ ಕಥೆಗಳಲ್ಲೂ ಕಾಣಿಸುತ್ತದೆ. ಇಷ್ಟೊಂದು ಗುರುತ್ವಾಕರ್ಷಣೆಯುಳ್ಳ ಒಂದು ಧೂಮಸೇತು ಇಷ್ಟು ಹತ್ತಿರ ಬಂದಿರುವಾಗ ಸಾಗರ ಸಮುದ್ರಗಳ ನೀರು ಅಪ್ರತಿಮ ಪ್ರಮಾಣ ದಲ್ಲಿ ಉಬ್ಬುವುದು ಸ್ವಾಭಾವಿಕ. ಚಂದ್ರನಿಂದಾ ಗುವ ಭರತಗಳೇ ೫೦ ಅಡಿ ಏರಬಹುದಾದಕೆ ಅದ ಕ್ಕಿಂತ ನೂರಾರು ಮಡಿ: ಗುರುತರವಾದ ಆಕಾಶ ಕಾಯ ಸಮೀಫಿಸಿದಾಗ ಮೈಲುಗಟ್ಟಳೆ ನೀರೇರಿರ ಬೇಕು. ಮತ್ತು ಏರಿತ್ತು. ಇಜಿಪ್ರಿನಿಂದ ಪಲಾಯನ ಮಾಡುತ್ತಿದ್ದೆ ಯಹೂದ್ಯರು ಕೆಂಪು ಸಮುದ್ರದ ದಡವನ್ನು ಸೇರಿದ್ದರಾಗ. ಇಜಪ್ತಿನ ದಂಡು ಅವರ ಬೆನ್ನಟ್ಟಿತ್ತು. ಆಗ ನಡೆದ ಪವಾಡದ ಚಿತ್ರ ವತ್ತಾದ ವರ್ಣನೆ ಬೈಬಲ್ಲಿನಲ್ಲಿದೆ. . ಆಕಾಶದಲ್ಲಿ ಹೆಗಲಲ್ಲಿ ಪ್ರಚಂಡ ಮೋಡದ ಸ್ಮಂಭವೊಂದು ಚಲಿಸುತ್ತಿತ್ತು (ಇದು ಆ ಧೂಮಕೇತುವೇ). ರಾತ್ರಿಯಲ್ಲಿ ಅದೇ ಘೋರ ಪ್ರಕಾಶದ ಸ್ತಂಭ ವಾಗುತ್ತಿತ್ತು (ಇದು ಸೂರ್ಯನ ಪ್ರಕಾಶದ ಪ್ರತಿ ಫಲನದಿಂದ ). ಈ ಅಮೋಘ ಸಂಕೇತವನ್ನು ಅನುಸರಿಸಿ ಸಾಗುತ್ತಿದ್ದ ಯಹೂದ್ಯರು ಶತ್ರುಗ ಳಿಂದ ಅಟ್ಟಲ್ಪಟ್ಟು ಕೆಂಪ ಸಮುದ್ರದ ತೀರಕ್ಕೆ ಬಂದಾಗ ದೇವರ ಮಹಿಮೆಯಿಂದ ಸಮುದ್ರ ಇಬ್ಭಾಗವಾಗಿ ಅವರಿಗೆ ದಾರಿ ಬಿಟ್ಟುಕೊಟ್ಟಿತು. ಸಮುದ್ರ ಮಧ್ಯದಲ್ಲಾದ ಈ ಒಣ ಭೂಮಿಯ ಮೂಲಕ ಯಹೂದ್ಯರು ಪಾರಾಗಿ ಆ ದಡ ಸೇರಿ ದರು. ಶತ್ರುಗಳು ಅದೇ ಮಾರ್ಗವಾಗಿ ಅವ ರನ್ನು ಹಿಂಬಾಲಿಸಿದಾಗ ಒಮ್ಮೆಲೆ ಅತ್ತಿತ್ತಲ ನೀರು ನುಗ್ಗಿ ಬಂದು ಹೇಳಹೆಸರಿಲ್ಲದೆ ಅವರನ್ನು ನಾಶ ಮಾಡಿಬಿಟ್ಟಿತು ಎಂದು ಬೈಬಲ್‌ ಹೇಳು- ತ್ತದೆ. ಧೂಮಕೇತುವಿನ ಆಕರ್ಷಣೆಯಿಂದ ನೀರು ಒಂದೆಡೆ ಗುಡ್ಡೆಯಾದಾಗ ಇನ್ನೊಂದೆಡೆ ತಳವು ನಿರ್ಠಲವಾಗುವುದು ಸಹಜವೇ ಆಗಿತ್ತು... ಯಹೂ ದ್ಯರಿಗೆ ಅದು ಸಹಾಯವಾಯಿತು. ಅಷ್ಟರಲ್ಲಿ ಧೂಮಕೇತು ಸರಿದು ಹೋಗಿದ್ದುದರಿಂದ ನೀರು ಮತ್ತೆ ಯಥಾಸ್ಥಿತಿಗೆ ಬಂತು--- ಇಜಿಪೃನ್ನರನ್ನು ಮುಳುಗಿಸಿತು. ಯಹೂದ್ಯರೇನೋ ಇದು ದೇವರು ತಮಗಾಗಿ ೧೧೬ ರಚಿಸಿದ ಪವಾಡವೆಂದುಕೊಂಡಿದ್ದರು. ಆದರೆ ನಿಜವಾಗಿ ಅದು ಇಡೀ ಭೂಮಿಯಲ್ಲಿ ಎಲ್ಲರಿಗೂ ಅನುಭವಕ್ಕೆ ಬಂದಿತ್ತು. ಇದೇ ಕಾಲದಲ್ಲಿ ಚೀನ ದಲ್ಲಿ ಯುಹಾೌವು ಆಳುತ್ತಿದ್ದ. ಅವನ ಕಾಲದ ದಾಖಲೆಗಳು ಅನೇಕ ದಿನ ಸೂರ್ಯ ಮುಳುಗಲೆಃ ಇಲ್ಲ, ದಾವಾನಲಗಳೆದ್ದವು, ಗಗನ ಮುಟ್ಟುವ ಭಾರಿ ತೆರೆಗಳೆದ್ದವು, ಎಂದು ಹೇಳಿವೆ. ಅಮೇರಿ ತದ ಅಜಟಿಕ್‌ ನಾಗರಿಕತೆಯ ದಾಖಲೆಗಳು ಪರಾತನ ಕಾಲದಲ್ಲಿ ಒಮ್ಮೆ ಅನೇಕ ದಿನಗಳ ವರೆಗೆ ಹಗಲೇ ಆಗಲಿಲ್ಲ ಎನ್ನುತವೆ. ಇಲ್ಲಿ ಸೂರ್ಯ ಉಳುಗದಿದ್ದಕೆ ಅಲ್ಲಿ ಹೇಗೆ ಉದಯಿಸಿ ಯಾನು? ಈ ಘಟನೆಗಳ ಫಲವಾಗಿ ಭೂಮಿಯ ಸ್ವರೂಪವೇ ಬದಲಾಗಿ ಹೋಯಿತೆಂದು ಡಾ. ವೆಲಿಕೋವಸ್ಕಿ ಹೇಳಿದ್ದಾರೆ. ಆಗ ಭೂಮಿ ದಿಕ್ಕು ಬದಲಿಸಿ ಎರುದ್ದ ದಿಶೆಗೆ ತಿರುಗಲಾರಂಭಿಸಿತು. ಇಜಿಪ್ರಿನ ಪ್ರಾಚೀನ ಚಿತ್ರಗಳಲ್ಲಿ ತೋರಿಸಿರುವ ಆಕಾಶದಲ್ಲಿ ನಕ್ಷತ್ರಗಳ ವರಸೆಯು ಈಗಿನ ವರಸೆ ಗಿಂತ ವಿಪರೀತವಾಗಿದ್ದುದನ್ನು ಅವರು ಬೊಟ್ಟಿಟ್ಟು ತೋರಿಸಿದ್ದಾರೆ. ಗ್ರೀಕ್‌ ಜ್ಞಾನಿ ಪ್ಲೇಟೋ ಕೂಡ ಹಿಂದಿನ ಕಾಲದಲ್ಲಿ ಭೂಮಿ ತ್‌ ಣಿ «4 ತಾರಾನಾಥ?” ರವರ ಆನಂದ, *ಯುಟಲಖಯಟಟುುುುುು ದುದ್ದು ದ್ದ ದ್ದ ದ್ದ ಬುದ್ದು ದುದು ಬದಿಯ ಯಿಯ ಯಿಯ ಎಎ ಎಎ ಎಎ ಎಎ ಎಎ ಎಎ ಎಎ ಎಎ ಎಎ ಅಶ್ಚಗಂಧಾವಲೇಹ್ಕ ವಿ ನರಗಳ ನಿತ್ರಾಣ, ಸೊರಗುವಿಕೆ, ಅತಿದಣಿವು, ನಿದ್ರಾನಾಶ ನಿರುತ್ಸಾಹ ಮೈ-ಕೈನೋವು ಜೀವನದಲ್ಲಿ ಜಿಗುಪ್ಸೆ, ರಕ್ತಬಲ ಕಡಿಮೆ-ಇತ್ಯಾದಿ ತೊಂದರೆ ದೂರ ಮಾಡಿ, ಸಂಸಾರದಲ್ಲಿ ಉತ್ಪಾಹವಿತ್ತು ಪ್ರಕೃತಿಯನ್ನು ಸುದೃಢಗೊಳಿಸಲು ಶ್ರೇಷ್ಠ ಪೌನ್ಟಿಕ ತಯಾರಿಸುವವರು: ತಾರಾನಾಥ ರಸೌಷರಿ ವರ್ಕ್ಸ್‌, ಜಿಕ್ಕಮಗಳೂರು. '0ಘಘುವವರಮಮಮುುರಮುಮುಟುುುುಯುಮುಮಮಮುುಮುುಮುಮುಮುಮುು ಎಂಎಂ ುರಯುವ ಮುಮಂ ಕಸ್ತೂರಿ, ಮಾರ್ಚ್‌ ೧೯೬೧ ಈಗಿನ ವಿಪರೀತ ದಿಕ್ಕಿನಲ್ಲಿ ತಿರುಗುತ್ತಿತ್ತು ಎಂದು ಹೇಳಿದ್ದಾನೆ. ಭೂಮಿಯ: ಆಯಸ್ಕಾಂತ ಧ್ರು ವಗಳು ವಿಜ್ಞಾ ನಿಗಳನ್ನು ಮಂಕುಗೊಳಿಸಿವೆ. ಒಂದಾನೊಂದು ಕಾಲದಲ್ಲಿ ಈಗ ಭೂಮಿಯ ಅಯಸ್ಕಾಂತ ದಕ್ಷಿಣ ಧ್ರುವವಿದ್ಧಲ್ಲಿ ಉತ್ತರ ಧ್ರು ವವೂ ಉತ್ತರ ಧ್ರುವ ವಿದ್ದಲ್ಲಿ ದಕ್ಷಿಣ ಧ್ರುವವೂ ಇತ್ತೆಂದು ಸಂಶೋಧ ನೆಗಳು ತೋರಿಸಿಕೊಟ್ಟಿವೆ. ಈ ಬದಲಾವಣೆ ಹೇ ಗಾಯಿತು? ಎಂದು ಯಾರಿಗೂ ಅರವಾಗಿಲ್ಲ. ಆ ಧೂಮಕೇತು ಭೂಮಿಗೆ ತೀರ ಹತ್ತಿರ ಬಂದಾಗ ಬಐರಡರ ನಡುವೆ. ಆದ ವಿದ್ಯುತ್‌ “ಶಾರ್ಟ್‌ ಸರ್ಕಿಟ್‌” ನಿಂದಲೇ ಈ ಧ್ರುವಾಂತರವಾಯಿ ತೆಂದು ವೆಲಿಕೋವಸ್ಕಿ ಸಾಧಿಸುತ್ತಾರೆ. ಸೂಜಿ ಗಲ್ಲಿಗೆ ವಿದ್ಯುದಾಘಾತವಾದರೆ ಅದರ ಧ್ರುವಗಳು ವಿಪರ್ಯಾಸಗೊಳ್ಳುತ್ತವೆಂದು ವಿಜ್ಞಾನಕ್ಕೆ ಗೊತ್ತಿದೆ ತಾನೆ ? ಈ ಘಟನೆಗಳಾಗಿ ಏಳೆಂಟು ನೂರು ವರ್ಚಗಳ ನಂತರ. ಇದೇ ಧೂಮಕೇತು ತನ್ನ ಆಕಾಶ ಗಮನದಲ್ಲಿ ಮಂಗಳ ಗ್ರಹದ ಸಮೀಪಕ್ಕೆ ಬಂತು. ಆಗ. ಮಂಗಳ ಗ್ರಹವು ಪಥದಿಂದ ಚ್ಯುತವಾಗಿ ಬಿಟ್ಟಿತು. ಈ ಸಂಘರ್ಷದ ಫಲವಾಗಿ ಧೂಮ ಮ್‌ ಪಿಟಿಟಿಟಿರಿಾರಯಯಯರರಟಿರುಷಎ 4 ₹೭೬. ಮಮ | ನಿಂದ ಶುಕ್ರ ಸಿಡಿದು ಬಂದವನೆಂದು . ಅಭಿಪ್ರಾಯ. ುಕ್ರಗ್ರಹ ಹೇಗೆ ಹುಟ್ಟಿತು 1) ಸೇತು ಸೂರ್ಯನ ಸುತ್ತ ಈಗಿರುವ ಪಥದಲ್ಲಿ ತಿರು ಗಲಾರಂಭಿಸಿತು.. ಆಗಲೂ ಭೂಮಿಯಲ್ಲಿ ಉತ್ಪಾತಗಳಾದ ದಾಖಲೆಗಳು ಸಿಗುತ್ತವೆ. ಈ ಧೂಮಕೇತುವೇ ಶುಕ್ರಗ್ರಹೆ. ಅದು ನಿಜ ವಾಗಿ ಇತರ ಧೂಮಕೇತುಗಳ ಹಾಗೆ ದೂರಾ ತಾಶದಿಂದ ಬಂದು ಮಾಯವಾಗುವ ಚಿಕ್ಕಪುಟ್ಟ ಧೂಮಕೇತುಗಳಂತಿರಲಿಲ್ಲ. ಅದು ಗುರುಗ್ರಹೆದ ಕುದಿಯುತ್ತಿರುವ ಮೈಯಿಂದ ವಾಸ್ತವಿಕವಾಗಿ ಸಿಡಿದು ದೂರ ಒಗೆಯಲ್ಪಟ್ಟ ತುಣುಕೆಂದು ವೆಲಿ ಕೋವಸ್ಕಿಯವರು ಊಹಿಸಿದ್ದಾರೆ. ಭೂಮಿ ಯಿಂದ ಚಂದ್ರ ಸಿಡಿದು ಹೋದಂತೆ ಗುರುವಿ ಅವರ ಶುಕ್ರ ಕೇವಲ ೩,೫೦೦ ವರ್ಷ ಹಿಂದೆ ಹು ತ ಒರ ೧೧೩ ಜ್ಯೋತಿಷಿಕ ದಾಖಲೆಯಲ್ಲಿ ನಾಲ್ಕೇ ದೃಶ್ಯ ಗ್ರಹೆ ಗಳ ಉಲ್ಲೆ ಖವಿದ್ದು ಶುಕ್ರನ ಹೆಸರಿಲ್ಲ. ಬೆಬಿಲೋನಿಯನ್ನರೂ ಶುಕ್ರ ಹೊಸದಾಗಿ ಬಂದ ನಕ್ಷತ್ರ. ಎಂಬರ್ಥ ಬರುವಂತೆ ಬಣ್ಕಿಸಿದ್ದಾರೆ. ಶುಕ್ರನ ಜನ್ಮ ಮತ್ತು ಮಂಗಳ ಶುಕ್ರರ ಪ್ರಣಯ-ಪ್ರಕರಣ ಕಥೆಗಳೂ ಅನೇಕ *ಡೆ ಇವೆ. ಶುಕ್ರ ಜನ್ಮ ಕಾಲದಲ್ಲಿ ಭೂಮ್ಯಾಕಾಶಗಳಲ್ಲಿ ಉತ್ಪಾತಗಳೊದಗಿದ್ದವಷ್ಟೆ ಅಲ್ಲ, ಭೂಮಿಯ ಗತಿಯಲ್ಲೂ ಬದಲಾವಣೆಯಾಯಿತು. ಅತಿ ಪ್ರಾಚೀನ ಯಹೂದ್ಯ, ಇಜಿಪೃನ್‌, ಚೀ(ಫಿ, ಮಾಯಾ ಕಾಲಗಣನೆಯಲ್ಲಿ ವರ್ಷಕ್ಕೆ ತಿ೬೦ ದಿನಗಳೇ ಇದ್ದವು, ೩೬೫ ದಿನಗಳ ವರ್ಷ ಪ ಪ್ರಚೆ ಲಿತವಾದದ್ದು “ಈಚೆಗೆ. ಇದು ಆ ಕಾಲದ ಜೆ - ತಿಷಿಗಳ ಅಜ್ಞಾ ನದ ಫಲವಲ್ಲ, ಖಬುವಿಜ ಗತಿಯಲ್ಲಿ. ಶುಕ ಕ್ರಜನ್ಮ್ಮ ದ ಗಲಾಟಿಯಿಂದ ಆದ ಸಿತ್ಯಂತರಗಳ್ಳೇ ವು? ಭೂವರ್ಷ ಐದು ದಿನಗಳಷ್ಟು ಉದ್ದವಾಯಿತು ಎಂದು ಡಾ. ವೆಲಿಕೋವಸ್ಕಿ ನಂಬಿದ್ದಾಕೆ, ೨ ಇತುರ್ಯ ಕಿಮ್‌ (॥1[]) ಎಂಬ ಚಿತ್ರದಲ್ಲಿ ನಟಸಲು ದಿ. ಎರಾಲ್‌ ಫ್ಲೆ ನ್‌ ಭಾರತಕ್ಕೆ ಸ ಕು ನಿಲ್ದಾಣದಲ್ಲಿ ಒಬ್ಬ ಅಧಿಕಾರಿ ಅವನಲ್ಲ ಊನಾ ಜಾ ಫ್ಲೆ ್‌? ಎಲ್ಲಿ ನಿಮ್ಮ ಸಜಿ ಹಾಕಿ ಈ “ಕಾಗದದಲ್ಲಿ? ಎಂದರು. ಮತ್ತೆ ಸಹಿಮಾಡಿದ ಕಾಗದವನ್ನು ಮಡಿಸಿಟ್ಟು ಕೊಂಡ ಚ “ಸನಿ ಸಬೇಕು ನೀವು. ನೀವೇ ಅನ್ನು ವುದನನ್ನ ನಾನು ಬಲ್ಲೆ. ವಾಗಿ ಹಸ್ತಾಕ್ರರ ನೀಡುವುದಿಲ್ಲ ಸಾ ಕೇಳಿದ್ದೆ. ಮಾಡಿದೆ? ಎಂದರು! ನೀವು ಅಷ ಸುಲಭ ಅದಕ್ಕೆ ಈ ಬ ಎ.ಬಿ. ಆ೦ಳ, ಶ೦ಕರ6 ಅಶ್ಚತ್ಥ ಮರದ ನೆರಳಲಿ... ಪ್ರೆತಿ ದಿನದೆ ಕೆಲಸ ಮುಗಿದೆ ಮೇಲೆ, ಭಾರತದ ಹಳ್ಳಿಗರು ಹೆಚ್ಚಾಗಿ ಹಳ್ಳಿಯ ಒಂದು ಅಶ್ವತ್ಥದೆ ಮರದಡಿಯಲ್ಲಿ ಎಲ್ಲರೂ ಒಟ್ಟು ಕೂಡಿ ಹರಜಿ ಹೊಡೆಯುವುದು ಆವರ ಸಂಪ್ರದಾಯವಾಗಿರುವುದು. ಇಂದು ಅವರ ನಡುವೆ ಡ್ರೈಸೆಲ್‌ ಬ್ಯಾಟರಿಯಿಂದ ಚಲಿಸುವ ರೇಡಿಯೋಗಳನ್ನು ಕಾಣುತ್ತೇವೆ ಇಂತಹ ರೇಡಿಯೋಗಳಿಂದ ಅವರು ವರ್ತಮಾನಗಳನ್ನೂ ಮತ್ತು ಸುಮಧುರ ಸಂಗೀತಗಳನ್ನು ಪಡೆಡು ಆನಂದಿಸುವುದು ಒಂದು. ಸಾಮಾನ್ಯ ದೃಶ್ಯವಾಗಿ ಇಂದು ಪರಿಗಣಿಸಲ್ಪಟ್ಟರುತ್ತದೆ. ಇಂದು ಭಾರತೀಯ ಹಳ್ಳಿಗನು ಸಂಗೀತದ ಒಗ್ಗೆ ಮತ್ತು ಇದನ್ನು ಒದೆಸುವ ಸಾಧನಗಳ ಬಗ್ಗೆ ಅಧಿಕ ಗಮನವನ್ನೀಯುತ್ತಿದ್ದಾನೆ. ಇದರ ಪರಿಣಾಮವಾಗಿ ಆತನ ರೇಡಿಯೋ ಉತ್ತಮವಾಗಿ ಚಲಿಸಲು ಎಸ್ಟ್ರೈಲಾ ರೇಡಿಯೋ ಬ್ಯಾಟರಿಗಳನ್ನೇ ಉಪಯೋಗಿಸುತ್ತಿದ್ದಾನೆ ದೀರ್ಫಿಕಾಲ ಬಾಳುವಂತೆ ತಯಾರಿಸಲ್ಪಟ್ಟ ಈ ಬ್ಯಾಟರಿ, ಡೈಸೆಲ್‌ ಬ್ಯಾಟರಿಯ ತಯಾರಿಕೆಯಲ್ಲಿ 20: ವರ್ಷಗಳ ಅಗಾಧ ಅನುಭವದ ಉತ್ಪಾದನೆ- ಯಾಗಿರುತ್ತದೆ. ಎಸ್ಟೈಲಾ ಬ್ಯಾಟರಿಗಳು ಪ್ರಖ್ಯಾತವಾದೆ ಅಂತರರಾಷ್ಟ್ರೀಯ ಪ್ರಮಾಣಕ್ಕೆ ತಕ್ಕಂತೆ ತಯಾರಿಸಲ್ಪಟ್ಟು ಪರೀಕ್ಷಿಸಿ ಸಿದ್ಧೆಗೊಳಿಸಲ್ಪಟ್ಟಿವೆ. ಇಂದೇ ಫಿಮ್ಮ ರೇಡಿಯೋಗೆ ಎಸ್ಟೈಲಾ ಬ್ಯಾಟರಿಯನ್ನು ಜೋಡಿಸಿಂ. ನೀವು ಬಯಸುವ ಎಲ್ಲಾ ಗುಣಗಳು ಇವಲ್ಲಿ ಕೂಡಿವೆ. ರೇಡಿಯೋ ಬ್ಯಾ. ಏರಿ ಫಿಮ್ಮ ರೀಡಿಯೋ ವ್ಯಾಪಾರಿಯಲ್ಲೀಗ ದೊರೆಯುತ್ತದೆ. (ನ ದ ಎಸ್ಟ್ರೆಲಾ ಬ್ಯಾಟರೀಸ್‌ ಲಿಮಿಟಿಡ್‌ ಹಾ ಬೊಂಬಾಯಿ " ಮದ್ರಾಸ್‌ * ಡಿಲ್ಲಿ” ಕಲ್ಕತ್ತ * ಕಾನ್‌ಪೂಂ್‌ ಯನ ಅಣ-ಅ-೨ಂ ' | ೧. ನ € ಹ್‌ ಶಾ ಇಂಂಾೀಜಯಾಂವಾಂಟಾಂಂಂಲುಂಜಾೀಚಾಂ. ಆಾಂಆತಂಯಾಂಲಂಊಾಂಂಂಉಂಯಾಂಯಾಂಂಊಉಂಲಬಾಂತಾಾಂಉಂಂಉ ನಿಮ್ಮಶ್ನು ಭಾಂಡಾರ ಸೆಳೆಯಕೆ ಈಾೀ ಲಾಂಲಾಂಂಾಂಊಂಂಊಂಯಾಂಉಂಂಉಾಂೋಶಂಉಾ «ಆಶಾ ಆಸಾಂ 4ಶಾಂಉಂಆಂರಾಂಯಾಂಉಊ ರಂಯಂ ಉಊಂಉಜದಾಂಛಯಾಂಉಯಾಂಆಾ ಶಬ್ದಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ ಇಲ್ಲಿ ಪ್ರತಿ ಕಿ೦ಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿಕೊಡಲಾಗುವುದು. ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು, ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ. ಆಮೇಲೆ ಇದರ ಬೆನ್ನಿನ ಪುಟ ನೋಡಿರಿ. ಪ್ರಾತ್ಯಕ್ಷಿಕೆ (ಅ) ಬೆಳಗಿನ ಪ್ರಾರ್ಥನೆ (ಆ) ನಿಕೋದ (ಇ) ಎದುರಿಗೆ. ಮಾಡಿತೋರಿಸುವಿಕೆ (ಈ) ನಿರೀಕ್ಷಿಸುವಿಕೆ ಈತಿ (ಅ) ಗಾಯ (ಆ) ಚೂಪಾದ ಆಯುಧ (ಇ) ಪಿಡುಗು (ಈ) ತ್ಯಾಗ ನಿಮಗೆ ಸರಿಯೆಸಿಸಿದ ಆರ್ಥವನ್ನು ಮೊದಲು ಆರಿಸಿಕೊಳ್ಳಿ ಅಲ್ಲಿ ಸರಿಯಾದ ಅರ್ಥಗಳನ್ನು ವಿವರಿಸಿದೆ. ೩, ಅಸದೇಶ (ಅ) ಚಾಡಿ (ಆ) ಕೆಟ್ಟ ಸುದ್ದಿ (ಇ) ಬರಗಾಲ (ಈ) ನೆವ ಅಸಚಯ (ಅ) ಗುಂಪು (ಆ) ಸೋಲು ಬಿಸಿಲು (ಈ) ನಿದ್ದೆ (ಇ) ಈಲು ೯. ಪ್ರಕರ್ಷೆ (ಅ) ಗೋಳು (ಆ) ಪಳಗುನಿಕೆ (ಇ) (ಅ) ಸೆಳೆಯುವುದು (ಆ) ಮುರಿಯು ಪೂಜೆ (ಈ) ಕರಗು ವಿಕೆ (ಇ) ಚದುರುವಿಕೆ (ಈ) ಶ್ರೇಷ್ಠತೆ ಆಯತನ ೧೦. ನಿತಾನ (ಅ) ಮರ್ಮ (ಆ) ಲಾಭ (ಇ) ಹೆಕ್ಕು (ಅ) ಬಂಜೆತನ (ಆ) ಚಪ್ಪರ (ಇ) ವಿಕೆ (ಈ) ಮನೆ ಅಪಸ್ವರ (ಈ) ಕ್ರಮ ಅನತಿ ೧೧. ಪ್ರವರ (ಅ) ಅಪ್ಪಣೆ (ಆ) ನಮಸ್ಕಾರ (ಇ) (ಅ) ಹಿರಿಯ (ಆ) ಗಂಡ (ಇ) ಅಡ ಸ್ವಲ್ಪ (ಈ) ಅಪಮಾನ ಚಣಿ (ಈ) ಬೆಳವಣಿಗೆ ಗೋಪನೀಯ ಓಕ: ಪುಂಸ್ತ್ವ | ಗಟ್ಟ ಲ) ಸಿಟ್ಟಿನ (ಇ) ಹಾಲು (ಅ) ಪುಂಡತನ (ಆ) ಪೂರ್ಣ (ಇ) ೨ ಸಂಗ್ರಹ (ಈ) ಗಂಡಸುತನ ಅಂತಡಾಂತಾಉಂ--ಆಂ4 ೧೧೯ « ಶಬ್ದಭಾಂಡಾರ'ದ ಸರಿಯಾದ ಅರ್ಥಗಳು ಪ್ರಾತ್ಯಕ್ಷಿಕೆ. (ಇ), ಎದುರಿಗೆ ಮಾಡಿ ತೋರಿಸುವಿಕೆ; ಯಾವುದಾದರೊಂದು ವಿಷಯವನ್ನು ವಿವರಿಸಲು ಪ್ರತ್ಯಕ್ತ ಪ್ರಯೋಗ, ಪ್ರಯೋಗ, ಯಉದಾ-- ಮಲೇರಿಯದ ಹಬ್ಬುವಿಕೆಯ ಕ್ರಮ ವನ್ನು ಪ್ರಾತ್ಯಕ್ತಿಕೆಗಳಿಂದ ವಿವರಿಸಿದರು. [ ಸಂ. ಪ್ರತ್ಯಕ್ಷ್ಣ-- ದಿಂದ] ಈತಿ (ಇ) ಪಿಡುಗು;ಪೀಡೆ; ಸಾಮೂ ಏಕತ್ರಾಸ; ಹಾವಳಿ. ಷಡೀತಿ- ಆರು ವಿಧದ ವಿಪತ್ತುಗಳು: ೧. ಮಿತಿಮೀರಿದ ಮಳೆ ೨. ಮಳೆಯಿಲ್ಲದಿರುವುದು ೩. ವಮಿಡಿತೆ ಹಾವಳಿ, ೪. ಗಿಳಿಗಳಿಂದ ಬೆಳೆ ನಾಶ, ೫. ಇಲಿಗಳ ಹಾವಳಿ ಮತ್ತು ೬. ಪರ ರಾಜರ ಆಕ್ರಮಣ! ಸಂ.] ಈಲು (ಆ) ಪಳಗುವಿಕೆ, ಪ್ರಾಣಿಗಳು ಮನುಷ್ಯನನ್ನು ಪ್ರೀತಿಸುವುದು. ಉದಾ: ಹುಲಿಗಳನ್ನು ಕೂಡ ಈಲು ಮಾಡುವ ಸಾತ್ತಿಕನಾತ [ ಕನ್ನಡ ] ಆಯತನ (ಈ) ಮನೆ; ಆಶ್ರಯ; ಸ್ಥಾನ; ಯಜ್ಞ ಶಾಲೆ; ದೇವತೆಗಳ ಪೂಜಾ ಸ್ಥಾನ, [ಸಂ.] ಅನತಿ (ಇ) ಸ್ವಲ್ರ, ಹೆಚ್ಚಲ್ಲದ, ಮಿಂಶ ವಾದ. ಉದಾ-- ಅನತಿ ದೂರ ಅಂದರೆ ಹತ್ತಿರ; ಅನತಿವನಿಲಂಜಿತ ಅಂದರೆ ವಿಶೇಷ ತಡಮಾಡದೆ. [ ಸಂ. ಅನ್‌ ಇಲ್ಲ, ಅತಿ ಎ ಹೆಚ್ಚು | ಗೋಪನೀಯ (ಅ) ಗುಟ್ಟು, ಮುಚ್ಚಿ ಡತಕ್ಕದು; ರಕ್ಷಿ ಸಬೇಕಾದ್ದು. [ ಸಂ. ಗುಪ್‌ ಇ ಬಚ್ಚಿಡು | ಅಸದೇಶ (ಈ) ನೆವ, ವ್ಯಾಜ, ನಟನೆ; ಯುಕ್ತಿ; ಗುರಿ; ಲಕ್ಷ್ಯ; ಮೋಸ; ಇಂರಣ ತೋರಿಸುವಿಕೆ. ಉದಾ-- ಶಲೆ ನೋವಿನ ಅಪದೇಶದಿಂದ ಆತ ಸಭೆಗೆ ೧೦, ೧೧, ೧೨. ಬರಲಿಲ್ಲ. [ ಸಂ. ಅಪ- ವಿರುದ್ದವಾಗಿ, ದಿಶ್‌ಇ ತೋರಿಸು] ಅಪಚಯ (ಅ) ಗುಂಪು; ಕೂಡಿಸು ವಿಕೆ ಸಂಗ್ರಹ ( ಉದಾ-- ಪುಷ್ಪಾಪ- ಚಯ); ಕಡಿಮೆಯಾಗುವುದು, ಸೊರ ಗುವುದು; ಪತನ; ಹಾನಿ. [ ಸಂ. ] ಪ್ರಕರ್ಷ (ಈ) ಶ್ರೇಷ್ಠತೆ; ಹಿರಿಮ್ಮೆ ಉಚ್ಛ್ರಾಯ ; ಏಳಿಗೆ ; ವೈಶಿಷ್ಟ್ಯ; ಹೆಚ್ಚಾಗುವಿಕೆ. [ ಸಂ. ಪ್ರ ಬಹಳ ವಾಗಿ, ಕೃಷ್‌ ಎ ಸೆಳೆ] ನಿತಾನ (ಆ) ಚಪ್ಪರ; ಮೇಲೃಟ್ಟು ( ಉದಾ-- ಅತಾವಿತಾನ ಅಂದರೆ ಬಳಿ) ಳಿ ಚಪ್ಪರ ); ವಿಸ್ತಾರ; ಸಮೂಹ; ಖಾಲಿ ಯಾಗಿರುವುದು; ಪಾಲು; ಯಜ್ಞ ವೇದಿಕೆ. [ ಸಂ. ] ಪ್ರವರ (ಅ) ಹಿರಿಯ, ಮುಖ್ಯ, ಶ್ರೇಷ್ಠ, ಉತ್ತಮ; ಸಂತಾನ, ಗೋತ್ರ; ಕುಲದ ಮೂಲಪುರುಷ, [-ಸಂ, ಪ್ರ್ತ ಹೆಚ್ಚಿನ, ವರ ಮೇಲಿರುವ] ಪುಂಸ್ಕ್ವ (ಈ) ಗಂಡಸುತನ, ಅದನ್ನು ವ್ಯಕ್ತಪಡಿಸುವ ಗುಣ ಅಥವಾ ಲಕ್ಷಣ, ಪೌರುಷ; ವೀರ್ಯ. [ ಸಂ. ಪುಂಸ್‌ಎ ಗಂಡು, ತ್ವಂಶನ ] ನಿಮ್ಮ ಶಬ್ದಶಕ್ತಿಯ ತರಗತಿ ನೀವ್ರ ಎಷ್ಟು ಶಬ್ದಗಳಿಗೆ ಅರ್ಥ ಆರಿಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿನಂತೆ ನಿಮ್ಮ ಶಬ್ದಶಕ್ತಿಯ ತರಗತಿಗಳನ್ನು ತಿಳಿಯಿರಿ, ೬--ಲಿ ಸರಿಯಿದ್ದರೆ ೬. ಸಾಧಾರಣ ೯1೧0 0%] ಫೊ ಉತ್ತ ಮ ಗಿ. ತೆ ಅತ್ಯುತ್ತಮ ೧೨೦ ಧಾರಣೆಯಿಂದಲೆ ಸಮಸ್ಯೆ ಒದಗಿದೆ ಅಲ್ಲಿ ಅತಿಸು ಇಟ ಡೆ ಇರ್‌ ತ್ರ 73. (0 ಇಇ) ೦ ೧ ಎಂ ಜು 6ನ ಇ ೧ (ಎ೧. ಗ 19". ಜಿ ೨ ಐ 4 ೧೪7 ಭು 12.2೬ ಹಸಗ ಐ) ವಿ ಸಂಪಾದಿಸಿಯಿ * ೧) ಟುತ್ತ'ವನ್ನು ವರಿಗೆ ವ ಐ ಲ್ರಿ ಲ ವಾದ ಅದನಿವಿ ದಿಯ ನ್ನ್ನ ಇಪಬ 5 ೧೨೨ ಪ್ರತಿಯೊಬ್ಬನಿಗೂ ಒಂದು ಆರ್ಥಿಕ ಸ್ವರ್ಗ ವನ್ನು ನಿರ್ಮಿಸಿವೆ.* ನೀವು ಎಷ್ಟೇ ಪ್ರಗತಿಪರ ವಿಚಾರದ ಭಾರ- ತೀಯರಾಗಿದ್ದರೂ ಸ್ವೀಡನ್ನಿನ ಯಾವುದಾದರೂ ಶಾಲೆಗೆ ಹೋದರೆ ಬೆಚ್ಚಿಬೀಳುವುದು ಖಂಡಿತ. ಏಕೆಂದರೆ ಅಲ್ಲಿ ಏಳನೇ ವಯಸ್ಸಿನಲ್ಲೇ ಮೆಲ್ಲಗೆ ಮಕ್ಕಳಿಗೆ ಕಾಮಶಾಸ್ತ್ರವನ್ನು-.- ಲೈಂಗಿಕ ಶಿಕ್ಷ ಣವನ್ನು --- 'ಕಡ್ಡಾಯವಾಗಿ ಕೊಡುತ್ತಾರೆ. ಮತ್ತು. ಆ ಶಿಕ್ಷಣ ಹುಡುಗ ಹುಡುಗಿಯರು ಒಟ್ಟೊಟ್ಟಿಗೆ ಕುಳಿತ ಮಿಶ್ರ ವಕ್ಗಗಳಲ್ಲೇ ಕೊಡ ಲ್ಪಡುತ್ತದೆ. ಜೆಲವೆ ದಶಮಾನಗಳ ಹಿಂದೆ ಇತರ ದೇಶ ಗಳಂತೆ. ಕಾಮ ವಿಷಯದಲ್ಲಿ ಮುಚ್ಚುಮರೆ ಯನ್ನು ಪಾಲಿಸುತ್ತಿದ್ದ ಸ್ವೀಡನ್ನಿನಲ್ಲಿ ಈ ಕ್ರಾಂತಿ ಕಾರಿ ಬದಲಾವಣೆಯನ್ನು ಪ್ರೇರಿಸಿದವರು ಈಗ ಎಪ್ಪತ್ತರ ಗಡಿದಾಟಿರುವ ಡಾ. ಎಲಿಸ್‌ ಒಬ್ಬೊ ಸೆನ್‌ ಜೆನ್‌ಸೆನ್‌: ಎಂಬ ಮಹಿಳೆ... ಅವಳು ಕಾಮಶಾಸ್ತ್ರ ಶಿಕ್ಷಣದ ರಾಷ್ಟ್ರೀಯ ಸಮಿತಿಯೊಂ ದನ್ನು ಸ್ಥಾಏಿಸಿ ಹೂಡಿದ ಚಳವಳಿಯ ಫಲವಾಗಿ ಪಾರ್ಲಿಮೆಂಟಿನಲ್ಲಿ ಕಡ್ಡಾಯದ ಲೈಂಗಿಕ ಶಿಕ್ಷ ಣದ ಕಾಯದೆ. ಪಾಸಾಯಿತು. ಕಾಮ-ಪ್ರೇಮ ಗಳ ಬಗ್ಗೆ ಅಜ್ಞಾನಜನ್ಯವಾದ ಭಯ ಹೇಸಿಕೆ ಭ್ರಮೆಗಳನ್ನು ಹೊಡೆದೋಡಿಸಿ. * ವಿವೇಕ ಯುಕ್ತ”ದೃಷ್ಟಿಕೋಣವನ್ನುಂಟುಮಾಡಿ ಜನಹಿ ಮಾಡುವುದು ಅದರ ಉದ್ದೇಶವಾಗಿತ್ತು. ಇಂದು ಸ್ವೀಡನ್ನಿನಲ್ಲಿ ಲೈಂಗಿಕ ಪರಿಜ್ಞಾನ ವಿಲ್ಲದ ಹುಡುಗ ಹುಡುಗಿಯರು ಹುಡುಕಿದರೂ ಸಿಗಲಾರರು. ಹದಿನಾರರಲ್ಲಿ ಕಾಲಿಡುವ ಹುಡುಗ ಹುಡುಗಿಯರು ವರ್ಗದಲ್ಲಿ ಒತ್ತೊತ್ತಾಗಿ ಕುಳಿ ತಿರುವಾಗ ರಾಜಧಾನಿ ಸ್ಟಾಕ್‌ಹೋಂನಲ್ಲಿ ಸ್ವತಃ ಡಾ. ಜೆನ್‌ಸೆನ್ನರೇ ಲೈಂಗಿಕ ಪಾಠ ಹೇಳುವು * 4 ಘಸೂರಿ' ಮಾರ್ಚ್‌ ೧೯೬೦ ಸಂಚಿಕೆ ನೋಡಿರಿ. ಕಸ್ತೂರಿ, ಮಾರ್ಚ್‌ ೧೯೬೧ ದನ್ನು ಎಷ್ಟೋ ವೇಳೆ ನೋಡಬಹುದು. ಅವರು ನೇರವಾಗಿ ಯಾವ ಮುಚ್ಚುಮರೆ ಸುತ್ತು ಬಳಸು ಗಳಿಲ್ಲದೆ ಕರಿ ಹಲಗೆಯ ಮೇಲೆ ಚಿತ್ರಗಳನ್ನು ಬರೆದು ಗಂಡು ಹೆಣ್ಣುಗಳ ಶರೀರ ರಚನೆ, ಗರ್ಭಾಧಾನ ಕ್ರಿಯೆಯ ಸ್ವರೂಪ ಇವೆಲ್ಲವನ್ನು ವಿವರಿಸುತ್ತಾರೆ. ಶಿಶು ಜನನ ಹೇಗಾಗುತ್ತದೆ, ಲೈಂಗಿಕ ಕೋಗಗಳೆಂದರೇನು, ಸಂತತಿ ನಿಕೋ ಧಕ ಸಲಕರಣೆಗಳನ್ನು ಹೇಗೆ ಉಪಯೋಗಿಸ ಬೇಕು. ಇವೂ ಪಾಠಗಳಲ್ಲಿ ಬಂದುಹೋಗು ತ್ತವೆ. ಯಾವುದನ್ನೂ ಊಹಾಶಕ್ತಿಗೆ ಬಿಡುವು ದಿಲ್ಲ. ದರ ಪರಿಣಾಮವೇನಾಗಿದೆ? ಈಚೆಗೆ ಸ್ವೀಡ ನ್ನಿಗೆ ಹೋಗಿ ಅಭ್ಯಸಿಸಿ. ಬಂದ ಸಿಲ್ಫಿಯಾ ಲೇಮಂಡ್‌ ಎಂಬ ಬ್ರಿಟಿಶ್‌ ಮಹಿಳೆ ತನ್ನ ಪ್ರತ್ಯ ಕ್ಲದರ್ಶನದ ಅನುಭವವನ್ನೇ ಬರೆದಿದ್ದಾಳೆ. ಪಾಠ ನಡೆಯುತ್ತಿದ್ದಾಗ, ಈ ಅಂತರಂಗದ ವಿಷ ಯವನ್ನು ವೈಜ್ಞಾನಿಕ ಸ್ಪಷ್ಟತೆಯೊಡನೆ ವಿವರಿಸು ತ್ತಿದ್ದಾಗ, ಹುಡುಗಿಯರು ಹಕಾತ್ರಾಗಿ ಕೆಂಪೇರಿ ಹತ್ತಿರವಿರುವ ಹುಡುಗರಿಂದ ದೂರ ಸರಿದು ಕೂಡ್ರುತ್ತಿದ್ದರಂತೆ. ಡಾ. ಜೆನ್‌ಸೆನ್‌ ಎಷ್ಟು ನಿರ್ವಿಕಾರವಾಗಿ ಪಾಠ ಹೇಳುತ್ತಿದ್ದರೋ ಅಷ್ಟು ನಿರ್ವಿಕಾರವಾಗಿ ಹುಡುಗಿಯರು ಅದನ್ನು ಕೇಳು ತ್ತಿರಲಿಲ್ಲ! ನೀವು ಸ್ವೀಡನ್ನಿನ ಲೈಂಗಿಕ ಶಿಕ್ಷಣ ವಾದಿಗ- ಳನ್ನು ಕೇಳಿದರೆ ಅವರು ಈ ವಾಸ್ತವಿಕ ತಿಳಿವಳಿ ಕೆಯ ಫಲವಾಗಿ ಜನರಲ್ಲಿ ಕಾಮದ ಬಗ್ಗೆ ಇದ್ಕ ಅಶ್ಲೀಲ ಕುತೂಹಲ ಅಳಿದು ಹೋಗಿದೆಯೆಂದೂ ಅದಕ್ಕೆ ಸಾಕ್ಷಿಯಾಗಿ ಸಾರ್ವಜನಿಕ ಪಾಯಖಾನೆ ಗಳ ಗೋಡೆಗಳಲ್ಲಿ ಎಲ್ಲ ದೇಶಗಳಲ್ಲಿ ಕಾಣ ಬರುವ ಅಶ್ಲೀಲ ಬರಹ ಮತ್ತು ಚಿತ್ರಗಳು ಸ್ವೀಡನ್ನಿನಲ್ಲಿ ಅದೃಶ್ಯವಾಗಿವೆಯೆಂದೂ ಹೇಳು ತ್ತಾರೆ. ಇದು ನಿಜವೇ. ಆದರೆ ಇತರ ಅಷ್ಟು ಹಿತವ- ಲ್ಲದ ಸಂಗತಿಗಳೂ ಜರುಗಿವೆ. ಸಂಜೆಯಾಯಿತೊ ಹ್ಯಾ ಜ್‌. , ಸ್‌ ್‌ ಸ್ವೀಡನ್ನಿನಲ್ಲಿ ಕೈಂಗಿಕ ಶಿಕ್ಷಣ ಸ್ಟಾಕ್‌ಹೋಂನ ನೃತ್ಯಮಂದಿರಗಳು ಬೆಳಗು- ತ್ತವೆ. ತರುಣ ತರುಣಿಯರು ಯಥೇಷ್ಟ ನೃತ್ಯ ಮಾಡುತ್ತಿರುತ್ತಾರೆ. ರಸ್ತೆಯಲ್ಲಿ ಅಮೇರಿಕನ್‌ ಹಳೆಯ ಕಾರುಗಳಲ್ಲಿ ಕುಳಿತು ತರುಣ ತರುಣಿ ಯಠು ವಿಹಾರಕ್ಕೆ ಹೊರಡುತ್ತಾರೆ. ಮನೆಗಳಿಗೆ ಹೋಗಿರಿ, ಇಪ್ಪತ್ತು ವರ್ಷದ ಹುಡುಗರು ತಮ್ಮ ವಯಸ್ಸಿನ ಹುಡುಗಿಯರನ್ನು ಮನೆಗೇ ಶಕರೆತರು. ತ್ತಾರೆ. ಅವರೊಂದಿಗೆ ರಾತ್ರಿ ಸಿನೆಮಾಕ್ಕೆಹೋಗು ತ್ತಾರೆ. ಮರಳಿ ರಾತ್ರಿಯನ್ನು ಆ ಹುಡುಗಿಯ ಕೊಂದಿಗೆ ಮನೆಯಲ್ಲೆ ಕಳೆಯುತ್ತಾರೆ. ಹಿರಿ ಯರೂ ಹೆಚ್ಚಾಗಿ ಇದಕ್ಕೆ ಆಕ್ಷೇಪನೆತ್ತುವುದಿಲ್ಲ. ಮದುವೆಗೆ ಮೊದಲೇ ಲೈಂಗಿಕ ಸಂಬಂಧ ಮಾಡುವುದನ್ನು ಕಾಮಶಾಸ್ತ್ರದ ಶಿಕ್ಷಕರು ಪ್ರೋತ್ಸಾಹಿಸುವುದಿಲ್ಲವೆಂಬುದು ನಿಜ, ಅದರಲ್ಲಿ ರುವ ಅಪಾಯಗಳನ್ನು ಅವರು ಶಾಸ್ತ್ರಶುದ್ಧ ವಾಗಿ ವಿವರಿಸುತ್ತಾರೆ. ಹಾಗೆಯೆ ಸಂತತಿ ನಿರೋಧದ ಪಾಠ ಹೇಳುವಾಗಲೂ, ಎಷ್ಟೇ ಎಚ್ಛರಿಕೆ ವಹಿಸಿದರೂ ಗರ್ಭಧಾರಣೆಯಾಗುವ ಭಯವುಂಟಿಂದು ತಿಳಿಹೇಳುತ್ತಾರೆ. ಆದರೂ ಮದುವೆಗಿಂತ ಮೊದಲೇ ಪುರುಷ ಸಂಬಂಧವಾಗ ದಿರುವ ಹುಡುಗಿಯರ ಸಂಖ್ಯೆ ಅಲ್ಲಿ ಇಂದು ವಿರಳವಾಗಿದೆ. ನೂರಕ್ಕೆ ಬರಡೋ ಮೂರೊ ಇರಬಹುದಷ್ಟೇ. ತರುಣರಂತೂ ನೂರಕ್ಕೆ ನೂರು ಜನವೂ ಅನುಭವವುಳ್ಳ ವರೇ. ವಾಸ್ತವಿಕ ಸಂಗತಿಯೆಂದರೆ ಗಂಡು-ಹೆಣ್ಣಿನ ಸಂಬಂಧದ ಪಾವಿತ್ರ ಸ್ವೀಡನ್ನಿನಲ್ಲಿ ಉಳಿದೇ ಇಲ್ಲ. ಪಾವಿತ್ರ್ಯ ಹೋಗಲಿ, ಸ್ವಾರಸ್ಕವಾದರೂ ಉಳಿದಿದೆಯೆ? ಸ್ವೀಡನ್ನಿನಲ್ಲಿಂದು ನೀವು ಲಜ್ಜೆ ಯಿಂದ ಅವನತಮುಖಿಯರಾದ ತರುಣಿಯ ರನ್ನು ಕಾಣಲಾರಿರಿ. ಓಕೆ ನೋಟಿದಿಂದ, ಬಳುಕು ಮೈಯಿಂದ ತರುಣರನ್ನು ಮೋಹಿಸಿ ಅವರನ್ನು ಆಸೆ ನಿರಾಶೆಗಳ ನಡುವೆ ತೊಳಲಾಡಿಸಿ ಪ್ರೇಮಾರಾಧಕರಾಗಿ' ಮಾಡುವ ಯುವತಿಯ ರನ್ನೂ ನೋಡಲಾರಿರಿ. ತರುಣರು ಇಂಥ `೧೨ಕ್ಕಿ ವಿಲಾಸಗಳಿಂದಉತ್ತೇಜಿತರಾಗುವುದೇ ಇಲ್ಲ-- ಎಂಬುದೇ ಇದಕ್ಕೆ ಕಾರಣ. ಇದಕ್ಕೆ ಕಾರಣ ಹುಡುಕಲು ದೂರ ಹೋಗ ಬೇಕಿಲ್ಲ. ಹುಡುಗ ಹುಡುಗಿಯರು ಒಟ್ಟೊಟ್ಟಾಗಿ ಕುಳಿತು ಕಾಮಶಾಸ್ತ್ರವನ್ನು ಅಭ್ಯಸಿಸುವುದ ರಿಂದ ಸ್ತ್ರೀ-ಪುರುಷ ಸಂಬಂಧದಲ್ಲಿರುವ ರಹಸ್ಕ ಮಯತೆ ಮಾಯವಾಗಿ ಹೋಗಿದೆ. ಪ್ರೇಮ ದಲ್ಲಿ `ೀಳುವುದು”,. ನಿರೀಕ್ಷೆ, ಉತ್ಕಂಕೆ, ಕೇಳಲು ಬಾಯಿ ಬಾರದಿರುವುದು, ಹೇಳಲು ನಾಚಿಕೆ: ಬಿಡದಿರುವುದು, ವಿರಹ, ಪರಿತಾಪ ಇಂಥವುಗಳಿಂದಲೇ ಸ್ತ್ರೀ-ಪುರುಷರ ಸಂಪರ್ಕ ಕ್ಕೊಂದು ಭಾವನಾಮಯ, ಹಾರ್ದಿಕ ಗುಣ ಉಂಟಾಗಿ ಸವಿನೆನಪುಗಳು ಅದರೊಡನೆ ನಿಗಡಿ ತವಾಗುತ್ತವೆ. ಇದೇ ಶೃಂಗಾರ ರಸ... ಆದೆಕೆ ಸ್ವೀಡನ್ನಿನಲ್ಲಿ ಯಾವ ರಹಸ್ಯವೂ ಉಳಿಯದಿರು ವುದರಿಂದ ಅದೊಂದು ಹಸಿವಾದಾಗ ಉಣ್ಣುವ, ನೀರಡಿಸಿದಾಗ ಕುಡಿಯುವ ವ್ಯಾಪಾರದಂತೆ ನೀರಸವಾಗಿದೆ. ಹೆಣ್ಣಿನ ಶರೀರವು ಕೇಳಿದೊ ಡನೆ ಸಿಗುವ ವಸ್ತುವಾಗಿ ಹೋಗಿದೆ. ವಿಲಾಸ ವಿಭ್ರಮಗಳನ್ನು ತೋರಿಸುವ ಹುಡುಗಿ ಸುಮ್ಮನೆ ತಮ್ಮ ವೇಳೆಯನ್ನು ಹಾಳು ಮಾಡುತ್ತಾಳೆಂದು ತರುಣರು ಭಾವಿಸುತ್ತಾರೆ ! ತರುಣಿಯರು ಇದರ ಬಗ್ಗೆ ಏನು ಭಾವಿಸು ತ್ತಾರೆ? ಸ್ವೀಡನ್ನಿನ ತರುಣಿಯರು ಸಂತುಷ್ಟರಾ ಗಿದ್ದಾರೆಂದು ಸರ್ವಥಾ ಹೇಳಲು ಬಾರದು. ಅವರಲ್ಲಿ ಸ್ತ್ರೀಸಹಜ ಅಪೇಕ್ಷೆ ಇದೆ; ಪುರುಷರು ತಮ್ಮನ್ನು ಪಡೆಯುವ ಮೊದಲು ಓಲೈಸಬೇಕು, ಮೆಚ್ಚಿಸಬೇಕು ಎಂದು ಎಲ್ಲ ದೇಶದ ನಾರಿಯ ರಂತೆ ಅವರೂ ಬಯಸುತ್ತಾರೆ. ತಮ್ಮ ಪುರುಷ ರಲ್ಲಿ ರಸಿಕತೆ ಏನೂ ಇಲ್ಲದ್ದರಿಂದ ಅವರು ಅಸಂ ತೋಷಗೊಂಡಿದ್ದಾರೆ. ಆದರೆ ಉಪಾಯವಲ್ಲ. ತಮ್ಮೊಡನೆ ಸ್ನೇಹ ಬೆಳಸಬಂದ ಹುಡುಗನ ಬೇಡಿ ಕೆಗಳನ್ನು ತಕ್ಷಣ ಪೂರೈಸದಿದ್ದರೆ ತಮಗೆ ಪೆರುಷ ಸ್ನೇಹವೇ ಅಲಭ್ಯವಾದೀತೆಂದು ಅಂಜಿ ಅವರು ಕ್ಕ ಆ ದುವೆಗಳ ಆ ುತೂಲವಾಗು ದ್‌ ನ ಯುತ್ತದೆ. ಪ ರಿ ಸರಿ ಗಿ ೨ ಕಸ್ತೂರಿ, ಮಾರ್ಚ್‌ ೧೯೬೧ ೧೨೪ ಇ ದ್‌ೆ ೧. ಇ ಆ ಇ ಲ ಓಸಿ ಸ್‌ ಪ | ಎ ರಿ ಸ್ನ ಗ ಶ್ರ ಡು ೧ 0 | 3 ಶ್ರ ಪ ಗಿಡ ೧ಕಿದ್ದಿ | ಇಲಿ ಸೈಸದ್ಧಿ 28 574 ಜಾ 71 ಣೆ ಹ ಜು." ಟಿ ೫೩ ಡಿ ್ಸಾ ರ ಶಾ 78 ವಾ್‌ ಬಾ ಬ್ಲ ಡಿ 176.'೧್ಧಿ .್ಕ ಕ “ಗ್ರ 1. [ ಎ 63 316 ಸ ಇ. ಅ ಡೆ? ಡೆ ಸ ಜತ ದೂ ತಾ ಐ೭-೮ 23 ಜ್ಯಾ 2 ಛಃ ಡಿ (೯ ಛ ದ ಕಟ್ಟರ್‌: (ನಂ ಅಳತ ಬು ೫....ಇಸೆ ಸ್ಟ 3.23 *ಸ್‌ಗ್ರಿ ೩ (ಎ. ೧ ರಾ ಬೂ ಇಹ ಹತ್‌ ಟೌ ಎಡ ಡಿಗೆ (6 ಲಾ ಡೆ 1 ಈ 0, ನ್‌ 33 ಎ ೨೮ ಪ “ಣಿ 1 ಪ್ರ ಖ್‌ 2 ೦ ಓಟ ಎ೨ ಬ ರು ರಿರ್ವಿಃ ತ್‌ ಆಡ ಕಾಸಿ ಟಿ (| ತ 6೬ 70 ಇಕೆ ೧೭ ತ 2 ಮ (2 ರ್ಯಾ ತ ದ್ವಿ ವ 2 ಗಜ ಚಾ ಓಜ ಫತೆ ಬ ಕ್‌ೆ ಎದ್‌ ನಿಲಿ ಟ್ರ 15 ಜ್‌ 7೨1 ಲ ನೊ 118) ದ ಲಿ ನ್ಯಣ್ಸಿಳೆ. 0 ಜಿ ಎ (ಎ ೫ ಧಿಚಚಿ ಗ - ವೂ ತಡೆ? ಇ್ತ7ಗ ಚ ೦ಿ (್ರ ಸ ಇ ಗ್ರ. ಸತಿ, ಭಾ. 18 0೧, 33 ಜಿ “ಡಿ 6 ೪ ಇ 33 ಡೂ ಐ ಐಂ. ಎ 1 ತ ಡ್‌್‌ ಷಾ 8 ಚ ಆ ಎ ಕ ಡ್ಯ ೪೭ 7 ಫ್ರಾ ಈ 90 ಕೆ ಕೌ ೬ ಬಿ ಕ ಹಃ ಇತ ಷೌ _ ನಸ ಜಸ. ಕ ವಿ ಟಾ (ಟ್ಟೆ ೧ ಇವಿ ಕಾ ಹ ಗಾ- ೮ ಡಿ 2 €: ಣ್ಠಿ ಐ :ಔೌ ವಿ ಖಿ ಕ್ಹ್‌ 1 ಇ£ ಇ 7ತೆ. (ಇಕೆ ಅ 7 ಸತಾಜ ಭಷ ( ಟಿ '(. ಗೆ | (ಇಂದೆ ೇಗ೧ಡಿ?ಗಡ೧ಣ ಇ._10 713೫2 6೮76 ಇ ಕಾಳೆ. ಜ್ಞ ಡಿ ಇ ೧೧ ್ಪಇ ಯ 5161(- ೫ ಗ್ರ ಕತಿ. ಆಗ [೧ ಗರ್ವ ತೂ. ಆ ಆ ಸೇ ಪೂರಿ ''ಡ್ತ,ತ್ರಇ 523 ಇ 7 ; ಜಗತಾಂ ಜರ ಜ್‌ [7 ಹ್‌ ಹ ೨ ೧ ಆಈ ಜಾ ಹ ಎ ಜಾ 3೫8 6] ಇ ೨ 3 ಫ್ರೈ ಸಗರ ಈಶಾ ರ್ಯಾ ೨ ಶ್ಯ ಸೆ ಡಿ ಡಿ 20 ಶ್ಯ 33 & ಧಾ ಹ ಪ್‌ ಸಾ ವ ತ ಇ ( 1 ೧ ಜು ೦ 20) "ಟು ಸು ಇ 7೪1 ಕ ಸಿ ಆಫ ೧ ಕ ಭಟ ಎಸಕ: ಪ್ರಾ ನ್‌ ಸಾ ಬೆ ಗಾ ಡಿ. ರಸ ಸಾನ ರಿ 3 ತ್ತಿ ರೆ ಪನ್‌ ಇಲ್ಲ! ಇತ ದು ಜಾ 2ಡಿ ದುಂ 12 ಐಂಿಕೆ ಇರಾ ೫ ಕ ಪ ಜಳಕ ಪ ತೆತ್ತ ದ್‌ ನ0ತ“್‌್ಥ ರ ಡಿ 6 ೨ 1 ಗಾ ಕ ಬ ಗಾ 2 (1 ತ್ತ ಕ ಜಸ - ಡರ ೪ 7 "1 ಷೆ 6)" ಆ ಬಾ್‌ಿ 6) 1 ಎಂಟ ಜಿ ಎಸ ಶಟಟ. 1 ಸಜಾ ಕ್ರ 7, ಸ್ರೀ ಇಂ ಹ ಜಂ | 1. 3) ರ್‌ ಕಡಾ ಇದಾ _ ಣ $ ಲ್ನ್ನ ಜ್‌ ಕದಾ ಒಂ ಸ, €೭ ಸಿಸ್ಟ್‌ ಸ್ವಗತ 7112 ಹಗ್‌ ಎಂಗ ಗ್ರೆ ೫ ೪ಂ ತ್ರೆ ಜ್ಜ ವಷ್ಯ ಬ್‌ ರ್ಟ ಟಿ-೧೯ .ಬರ ಟಂ 12:18; 0. ಈ.38'73 ಪುಸ್ತಕ ವಿಭಾಗ ಳ್‌ ಕ ್ಯ್ಯೂ ಸ 4 ಒಟುಟ! ಢ್‌ (111 ಗ 11/1. ಏ 1/! ಹಾ ಸರ್‌ ಸ್ಟಾಯ್‌ ರ್‌ ಇತ ೬5 | ಷಾ ಗ `ಸ ಕ ು ಇಕ್ಕಿ ಸ್ಫಾಯ್ಭುವೆಲ್‌ ಬಟ್ಟರ್‌ ಇರವನ್‌ ದ್ಸ್ಯ ೨೨ ವರ್ಷ ವಯಸ್ಸು; ಸಾಹಸ ಕೃತ್ಯಗಳಿಂದ ವಿಪರೀತವಾಗಿ ಹಣ ಗಳಿಸೆಬೇ ಕೆಂಬ ಆಶೆ ನನ್ನಲ್ಲಿ ಬಹಳವಾಗಿ ಇತ್ತು. ನಾನು ಸೇರಿದ ಭೂಖಂಡ ನಮ್ಮ ಜನರಿಗೆ ಹೊಸದು. ಜನರು ಬಂದು ವಾಸಿಸತೊಡಗಿ ಬರೇ ೮-೧೦ ವರ್ಷಗಳು ತಳೆದಿದ್ದುವಷ್ಟೇ. ಮರಗಿಡಗ ಳಿಂದಲೂ ಅದರ ಮೇಲೆ ಕಲರವಗೈ ಯುವ ಹಕ್ಕಿ ಗಳ ನಿನಾದದಿಂದಲೂ ಬೆಟ್ಟಿ ಗುಡ್ಡ ಗಳಿಂದಲೂ ಅದರ ನಡುನಡುವೆ ಸಾಯ ರುರಿಗಳಿಂದಲೂ ಕೂಡಿ ಪ್ರದೇಶವು ಬಹು ರಮಣೀಯವಾದುಡಾ- ಗಿತ್ತು. ಹೆಡಗಿನಿಂದ ಇಳಿದ ಕೂಡಲೇ ತಟ್ಟಿನೆ ಕಣ್ಮನಗಳನ್ನು ಸೆಳೆಯುತ್ತಿದ್ದುದೆಂದರೆ ಹಿಮಾ- ಚ್ಛಾದಿತವಾದ ಎರಡು ಪರ್ವತ ಶ್ರೇಣಿಗಳು. ಮೊದಲನೆಯ ಶ್ರೇಣಿಗೂ ತೀರಕ್ಕೂ ಮಧ್ರೈ ಇರುವ ೩೫-೪೦ ಮೈ ಲಿನ ಪ್ರದೇಶವನ್ನೆಲ್ಲ ಜ್‌ ಕುರಿಗಳಿಗಾಗಿ ರ ಯಹಾಗಿಕು. ಎರಡ ನೆಯ ಶ್ರೆ ಜಿಯು ಮೊದಲನೆಯದಕ್ಕಿ ಂತ ಉನ್ನತ ೬ 1ಗಳಿಂದ ಕೂಡಿತ್ತು. ಚೊದಲಕೆಟು ಶ್ರೆ ಜೆ ಯ ಆಚೆಗೂ ಸ್ವಲ್ಪ ಸ್ಥಳಗಳನ್ನು ಆಗ ತ ರೂಢಿಸಿಕೊಳ್ಳ ಲು ಹೊರಟಿದ್ದ ರು.. ಅಲ್ಲಿ ಅದೇ ತಾನೆ ತೆಕೆದ ಸೆ ೇಶನ್ನಿ ನಲ್ಲಿ ಕತುಯುತಳಳುಗಿ ನಾನು ಸೇರಿದೆ. ನಮ್ಮ ಸ್ಥೆ ಸ್ಟೇಶನ್ನಿನ ಹತ್ತಿರ ಒಂದು ನದಿ ಹ ಯುತ್ತಿತ್ತು. ನದಿಯು "ಮಾಡಿದ ಕಣಿವೆಯ ಮೂಲಕ ಪರ್ವತ ಪ್ರದೇಶವನ್ನು ಸೇರಿ ದತ್ತ ಆ ಕಡೆ ದಾಜಿದರೆ ಅಲ್ಲಿ ಫಲವತ್ತಾದ ಹುಲ್ಲು ಗಾವಲಿನ ಪ್ರದೇಶವಿರಬಹುದೆಂದು ಆಲೋಚಿ ಸಿದೆ. ಅಲ್ಲಿಗೆ ಹೋಗಬೇಕೆಂಬ ಲವಲವಿಕೆ ದಿನೇ ದಿನೇ "ಬಲವಾಯಿತು. ಹುರಿಯ ಕೂದ ಲನ್ನು ಕತ್ತರಿಸುವ ಕೆಲಸವಾದೊಡನೆ ನಮಗೆ ಸ್ವಲ್ಪ, ಬಿಡುವು ಸಿಕ್ಕಿತು. ಅದೇ ಬ ಪರ್ವತಾವಳಿಗಳ ಸಮೀಪ ಸ್ವಲ್ಪ ದಿನಗಳ ಕಾಲ ತಿರುಗಾಡಿ ಬರಬೇಕೆಂದು ನಿಶೆ ಶ್ಚಯಿಸಿದೆ. ಹೆಂಡದ ರುಚಿ ತೋರಿಸಿದ ಮೇಲೆ, ಶಿ ರಾಶಿ ಚಿನ್ನದ ಗಟ್ಟಿಗಳು ಸಿಕ್ಕುವ ಸಂಭವವಿದೆಯೆಂಬ ಆಶೆ ಬೀರಿದ ಮೇಲೆ, ಚಾಬಕ್‌ಎಂಬುವನೊಬ್ಬ ನು ನನ್ನೊಡನೆ ಬರಲೊಬ್ಬದ. ಟೀ, ಸಕ್ಕರೆ, ಬಿಸ್ಕತ್ತು, | ಬ್ರ್ಯಾಂಡಿ, ಹೊಗೆಸೊಪ್ಪು, 1 ಡೇರೆ ಹಾಕಲು ಜೀಕಾದ ಜು ಸಚಸುಗಳ ಇವ ನಲ್ಲ ಎರಡು ಕುದುರೆಗಳ ಮೇಲೆ ಹೇರಿ ನಾವು ನಮ್ಮ ಪ್ರವಾಸವನ್ನು ಪ್ರಾರಂಭಿಸಿದೆವು. ಮೊದಲ ದಿನಗಳಲ್ಲಿ ನಮ್ಮ ಪ್ರಯಾಣ ಸುಖ ವಾಗಿಯೇ ಸಾಗಿತು. ನಾವು ನದಿಯ ತೀರದಲ್ಲೇ ಮುಂದುವರಿಯುತ್ತಿ ದ್ದೆ ವು... ಸಾಯಂಕಾಲದಲ್ಲಿ ಸಾಧಾರಣ ಸಮತಲ ಸ್ಪ ಳದಲ್ಲಿ ಡೇರೆ ಹೊಡೆ ಯುತ್ತಿ ದೈವ ವ್ರ; ಬೆಂಕಿ ಮಾಡಿ ಟ್ಟ. ಕಾಸುತ್ತಿದ್ದೆವು, ದಿನದಲ್ಲಿ "ಏಡಿದ ಕಾಡು ಕೋಳಿಗಳನ್ನು ಬೇಯಿಸಿ ತಿನ್ನುತ್ತಿದ್ದೆ ವು. ಮೇಲೆ ನಕ್ಷತ್ರಗಳು; ಬದಿಯಲ್ಲಿ ಹರಿಯುವ ನದಿ. ಪ್ರಶಾಂತವಾದ ನಿಶ್ಶಬ್ಧವಾದ ವಾತಾವರಣದಲ್ಲಿ ನನ್ನ ಮೈಮನಗಳು ಲೀನ ವಾಗುತ್ತಿದ್ದುವು. ಅದರ ಆನಂದವೇ ಆನಂದ. ಹೀಗೆ: ಮೂರು ವಾರಗಳು ಕಳೆದವು. ದಾರಿಯು. ಕಡಿದಾಗಿ ದುರ್ಗಮವಾಗುತ್ತ ಬರುತ್ತಿತ್ತು. ರಾತ್ರಿ ಚಳಿಯು ಎಪರೀತವಿತ್ತು. ಅಂತೂ ದೊಡ್ಡ ಪರ್ವತಾವಳಿಗಳ ಬಹು ಸಮೀ ಪಕ್ಕೆ ಬಂದುಬಿಟ್ಟಿ ವು. .ಆಗಲ್ಲೇ ಚಾಬಕ್ಕ ನು ನನ್ನ ತಿಳಿಸದೆ. ಹಿಂದಕ್ಕೆ ಟಡಿಯ(ಬಟ್ಟ. ಇನ್ನೇನು ಗತಿಯಿಲ್ಲವೆಂದಾಗುವಪಕೆಗೂ ಮುಂದು ೧೨೬ ಇಂತ ಡೆ ಕ ಟುಟ ಸ. ಆಾಹಘೂಟ 4460 ಇರವನ್‌ ವರಿದೇ ತೀರುಪೆನೆಂದು ಹಟತೊಟ್ಟು ನಡೆದೆನು. ಒಂದು ಸಣ್ಣ ಬೆಟ್ಟಿ ದಲ್ಲಿ ಹತ್ತಿ ಕ ಆಚೆ ಬಹು ದೂರದಲ್ಲಿ ಸೂರ್ಯರಶ್ಮಿ] ಗಳಲ್ಲಿ ಸ್ದಾ ತಡ ತ್ತಿದ್ದ ಹುಲ್ಲುಗಾವಲನ್ನು ಆ ಸ್ನ ಉತ್ಸಾಹ ಇಮ್ಮಡಿಸಿತು. ಏರಿ- ಇಳಿಯುತ್ತ, ಸಣ್ಣ-ಪುಟ್ಟ ತೊರೆಗಳನ್ನು ದಾಟುತ್ತ, ಅಲ್ಲಲ್ಲಿ ಎಡಿವುತ್ತ. ಈಗೊಮ್ಮೆ: ಆಗೊಮ್ಮೆ 'ಬಟ್ಟಿಗಳನ್ನು ತೋಯಿಸಿ ಕೊಳ್ಳುತ್ತ ಎರಡು * ದಿನಗಳನ್ನು ಕಳೆದೆನು. ಗರ ಹೆಲ್ಲುಗಾವಲಿಗೂ ನನಗೂ ಬರೆ ಒಂದು ಬೆಟ್ಟ ಅಡ್ಡ ವಿರುವಂತೆ ಕಂಡಿತು. ನಾನು ಸಂಭ್ರಮದಿಂದ ಜಟ ವನ್ನೇರುತ್ತಿದ್ದೆ ದೆ.ಅದರ ಮ್ಳ ಯೆಲ್ಲ ಆಳೆತ್ತರದ ಹುಲ್ಲು ಬೆಳೆದಿತ್ತು. ಸ್ವಲ್ಪ ಲ ಲ್ಲಿ ನಾನು ಆಡುಗಳ ಹೆಜ್ಜೆ ಯ ಗುರುತನ್ನು ಸಹ ತೆ ಎರಡು ಹೆಜ್ಜೆ ಮುದುವರಿದಿರಬಹುದು- ನಾನು ಕಂಡದ್ದೆ ನು! “ವರ್ತುಲಾಕಾರದಲ್ಲಿ ನಿಂತ ಅಮಾನುಷವಾದ ಭಯಂಕರಾಕೃ ತಿಗಳು! ನಾನು ಅಲ್ಲೇ ಕುಸಿದುಬಿದ್ದೆ. ಸ್ವಲ್ಪ ಹೊತ್ತು ನಾನು ಮೂರ್ಛೆ ಹೋಗಿರಬೇಕು. ಕತ್ತಲೆ ಹೆಚ್ಚುತ್ತಿತ್ತು ಅವುಗಳು ಪ್ರತಿಮೆಗಳಾಗಿರಬಾರದೇಕೆ? ಆತೆಯ ಶಿರಣವೊಂದು ಅಂಕುರಿಸಿತು. ಒಂದು, ಎರಡು... ಐವತ್ತು ಪುನಃ ಒಂದು, ಎರಡು,... ಐವತ್ತರ ವರೆಗೆ ಎಣಿಸಿದೆ. ಯಾವುದೂ ಚಲಿಸಲಿಲ್ಲ. ಧೈರ್ಯವಾಯಿತು; ಮುಂದಡಿಯಿಟ್ಟಿ. ಹತ್ತು ಪ್ರತಿಮೆಗಳಿದ್ದವು. ಪ್ರತಿಯೊಂದರ ಮುಖವೂ ತೆರೆದ ಬಾಯಿಯಿಂದ ಕೂಡಿದ್ದುಕ್ರೂ ರತೆಯನ್ನು ಕಾರುತ್ತಿತ್ತು. ಅವುಗಳ ತಲೆಯ ಹಿಂಭಾಗವು ಟೊಳ್ಳು. ಗಾಳಿ ಬೀಸುವಾಗ ಅದರಿಂದ ಒಂದು ವಿಧದ ಸ್ವರ ಹೊರಡುತ್ತಿತ್ತು. ಆ ಸ್ವರದಲ್ಲಿ ಜಡ ಕರ್ತಶತೆ' ಇತ್ತು. ಸ ಅದನ್ನು ಸಹಿಸೆಲಾರದೆ ಓಡಿಯೇಬಿಟ್ಟಿ. ಹಿಂದಿರು ಗದೆ ಓಡಿದೆ. ನಾನು ಆಚೆಗಿನ ಪ್ರದೇಶದಲ್ಲಿ ಒಂದು ಮರದ *ೆಳಗೆ ಕುಳಿತೆ. ಆ ಪ್ರತಿಮೆ ಗಳಿಗೆ. ನಾನು. ಆಹುತಿಯಾಗಬೇಕಾದಕೆ। ಅಬ್ಬಾ! ಸಾಹಸಕೃತ್ಯಕ್ಕೆ ಹೊರಡುವ ಮೊದಲು ೧೨೩೭ ಉತ್ಸಾಹ. ಕೃತ್ಯ ಪೂರಯಿಸಿದ ಮೇಲೆ ಆನಂದ. ಆದಕೆ ಆ ಸಿತಿಯಲ್ಲಿ ಭಯಾನಕವೇ. . "ಅನು ಭವವು ಸವಿಯಲ್ಲ; ಅದರ ನೆನಪೇ ಸವಿಯು' ಅಲ್ಲವೇ? ನನಗೆ: ಆಯಾಸದಿಂದ ಬೇಗ ನಿದ್ರೆ ಬಂದು ಬಿಟ್ಟಿ ತು. ಆಡುಗಳ ಕುತ್ತಿಗೆಗೆ ಕಟ್ಟಿದ ಗಂಟಿಮಣಿಗಳ ಸ್ವರದೊಡನೆ ನನ್ನ ನಿದ್ದೆ ಹರಿಯಿತು. ಹರಟುತ್ತ ನಗುತ್ತ ಸಮೀಪಕ್ಕೆ ಬರುತ್ತಿದ್ದ ಸುಂದರ ಬಾಲಿಕೆಯರಿಬ್ಬರು ಗೋಚರಿಸಿದರು. ಅವರು ನನ್ನನ್ನು ಕಂಡರು, ಗಕ್ಕನೆ ನಿಂತರು; ಪರಸ್ಪರ ನೋಡಿಕೊಂಡರು; ಇನ್ನೊಂದು ಕ್ಷಣದಲ್ಲಿ ಬೊಬೈಹಾಕಿ ಓಡಿಹೋದರು. ಸುಮಾರು ಒಂದು ಗಂಟಿಯ ನಂತರ ಆ ಹುಡುಗಿಯರು ಆರೇಳು ೦ಡಸರನ್ನು ಕರಕೊಂಡು ಬರುತ್ತಿದ್ದರು. ಪ್ರತಿ ಯೊಬ್ಬನ ಕೈಯಲ್ಲೂ ಬಿಲ್ಲು-ಬಾಣ-ಭರ್ಚಿಗಳಿ ದ್ಡುವು. ಎಲ್ಲರೂ ದೃಢಕಾಯರಾಗಿದ್ದರು. ಅವರ ಸೌಂದರ್ಯ ನನ್ನನ್ನು ಆಕರ್ಷಿಸಿತು. ವಿಕೋ ಧಿಸಿ ಪ್ರಯೋಜನವಿಲ್ಲವೆಂದು ನಾನು ಕುಳಿ ತಲ್ಲೇ ಕುಳಿತೆ. ಜತ ಅತೀ ಸಮೀಪ ಪಸ್ಥರಾದ ಮೇಟಿ ಎದ್ದು ನಿಂತೆ. "ಬಹಳ ಕಷ್ಟಗಳನ್ನ 'ಸುಂಸಿ ಇಲ್ಲಿಗೆ ಬಂದಿರುತ್ತೆ ನೆ. ಇಲ್ಲಿನ ಸಿ ತಿಗತಿ ನನಗೆ ತಿಳಿಯದು' ಎಂದು ನಮ್ರವಾಗಿ ಇಂಗಿ ಹೀಷಿನಲ್ಲಿ ಹೇಳಿದೆ. ಅವರಿಗೆ ಅರ್ಥವಾಗಲಿಲ್ಲ. ಪ್ರತಿಮೆ ಗಳನ್ನು ದಾಟಿ ಬಂದ ನನ್ನ ಧೈರ್ಯವನ್ನೂ ಅದ ಕ್ಕಿಂತ ಹೆಚ್ಚಾಗಿ ನನ್ನ ಬಿಳಿಯ ಮೈಬಣ್ಣ ವನ್ನೂ ನೀಲವಾದ ಕಣ್ಣು ಗಳು ಹಾಗೂ ಕೋಮಲ ವಾದ ಕೇಶರಾಶಿಂಯ ನ್ನೂ ಅವರು ಮೆಚ್ಚಿ ದರೆಂದು ಆಮೇಲೆ ನನಗೆ ತಿಳಿಯಿತು. ಅವರಲ್ಲೂ ಬ್ಬನು ಮುಂದೆ ಬಂದು ತಮ ನ್ನು ಹಿಂಬಾಲಿಸಬೇಕೆಂದು ನಗುತ್ತ ಗ ನನ್ನ ನ್ನು ಒಂದು ವನೆಗೆ ಕರೆದೊಯ್ದರು. ಆದಿನ ಹಾಲು ಮಾಂಸ ಕೊಟ್ಟು ಉಪಚರಿಸಿದರು. ರಾತ್ರಿ ಒಳ್ಳೆಯ ಹಾಸಿಗೆ ಹಾಸಿಕೊಟ್ಟರು. ರಾತ್ರಿ ಸುಖವಾಗಿ ಕಳೆಯಿತು. ೧೨೮ ಬೆಳಿಗ್ಗೆ ಕಾಸು ಮೈ- ಆದಷ್ಟು ಶುಭ್ರವಾದ ಬಟ್ಟಿ ಬರೆಗಳನ್ನು ಧರಿಸಿದೆ. ಆಗ ಆ ಜನರಿಗೆ ನನ್ನ ಮಲೆ ಗೌರಪವು ಹೆಚ್ಚಿ ದಂತೆ ಬಜೆಯ ನಾನು *ನಹಿಜ ಮುಂದಿನ ಪ್ರದೇಶಗಳಿಗೆ ಬರಬೇಕೆಂತಲೂ ನನ್ನ ಪ್ರಾಣಕ್ಕೇನೂ ಅಪಾಯವಿಲ್ಲವೆಂತಲೂ ಕೆಲ ವಿನಯದಿಂದ ' ಸೂಚಿಸಿದರು. ನಾನು ಒಪ್ಪಿದೆ; ' ಒಪ್ಪದಿದ್ದರೆ ಬಲಾತ್ಮರಿಸುತ್ತಿದ್ದರೋ ಟ್ರ ವಿರಿ ಏನೋ. ' ಶೆಲವು :ಹಳ್ಳಿಗಳನ್ನು ದಾಟಿ: ಒಂದು ಪಟ್ಟಣವನ್ನು ಸೇರಿದೆವು. ಅಲ್ಲಿನ ಮೆಜಿಸ್ಟ್ರೇಟ ನೆದುರಿಗೆ ನಿಲ್ಲಿಸಿದರು. ನಾನು ಹೇಳಿದುದು:ಅವ- ನಿಗೆ ತಿಳಿಯಲಿಲ್ಲ, ಅವನು ಹೇಳಿದುದು ನನಗೆ ತಿಳಿಯಲಿಲ್ಲ. ಅಡು ಅವನು ಸೌಜನ್ಯದಿಂದ ವರ್ತಿಸುತ್ತಿರುವಂತೆಯೇ ತೋರಿತು. ಒಂದು ಕೋಣೆಯಲ್ಲಿ ಬೇರೆ ಇಬ್ಬರು ಅವನೆದು- ರಿಗೆ ತನ್ನ ಬಚ್ಚಿ ಬರೆಗಳನ್ನು ಶೋಧಿಸಿದರು. ಬಾಯಿ *ಎವಿ ಕಣ್ಣು ಮೂಗು ಎಲ್ಲವನ್ನೂನೋಡಿ ಸಮಾಧಾನಪಟ್ಟಿಂತೆ ತೋರಿತು. ಆದರೆ ನನ್ನ ವಾಚನ್ನು ನೋಡಿದೊಡನೆಯೇ ಅವರ ಈ ಭಾವ ನೆಯು ಕಳೆದು ಹೋಗಿ ತಿರಸ್ಕಾರದ ಭಾವನೆ ಲಿಯಿತು. ನನ್ನನ್ನು ಒಂಡು ದೊಡ್ಡ ಕೋಣೆಯ ಮಧ್ಯಕ್ಕೆ ಕರೆಡೊಯ್ದರು. ಉಗಿ ಎಂಜಿನು, ಮೋಟಾರು, ` ಸಿಲಿಂಡರು ಇತ್ಯಾದಿ ಎಷ್ಟೋ ಯಂತ್ರ ವಿಶೇಷ ಗಳ ಭಗ್ನಾವಶೇಷಗಳು ಎಐಡ ಬಲಗಳಲ್ಲಿ ಸಾಲಾಗಿ ಇಡಲ್ಬಟ್ಟಿದ್ದವು. ಒಂದೆಡೆ ವಿಧವಿಧದ ಗಡಿಯಾರಗಳ ಸಮೂಹವಿತ್ತು. ಮೆಜಿಸ್ಟ್ರೇ ಟನು ನನ್ನ ವಾಚಿಗೂ ಅಲ್ಲಿದ್ದು ಡಕ್ಕೂ ಸಂಬಧ ತೋರಿಸಿ ಬೇಸರದಿಂದ. ಏನೇನೋ ಹೇಳಿದನು. ` ನಾನೆಂದೆ "ವಾಚಿಟ್ಟುಕೊಳ್ಳುವುದು ಅಪರಾಧವಾದಕೆ. ಇಗೋ! ತೆಗೆದುಕೊಳ್ಳಿ'. ನನ್ನ ಭಾವನೆಯ ಹೊಲಬಾಗಿರಜೇಕು ಆತನಗ ನನ್ನ ವಾಚನ್ನು ತೆಗೆದು ಅಲ್ಲಿ ಇರಿಸಲಾಯಿತು. ಅನಂತಕ ನನ್ನ ನ್ನು ಚಕ ಬಂಗಲೆಗೆ-ಕಾರಾ ಗೃಹಕ್ಕೆ-ಕಕೆದೊಯ್ಕ ರ. ಉಳಿದ 'ಕೈದಿಗಳಿ ಕ್ಸ ತೊಳೆದು ತಲೆಬಾಚಿ - ಕಸ್ತೂರಿ, ಮಾರ್ಚ್‌ ೧೯೬೧ ಗಿಂತ. ಬೇರೆಯಾಗಿ. ನನಗೊಂದು ಪ್ರತ್ಯೇಕ ಕೋಣೆಯನ್ನು ಕಾಡಿರಿಸಲಾಯಿತು. ಮೇಜು, ಖುರ್ಚಿ, ಹಾಸಿಗೆ, ಬೆಂಕಿ ಒಲೆಗಳ ಸೌಕರ್ಯ ವಿತ್ತು. ಮುಂದೆ ಒಂದು ತೋಟವಿತ್ತು. ನನಗೆ ಕಾಲಕಾಲಕ್ಕೆ ರುಚಿಕರವಾದ ಆಹಾಕ ಗಳನ್ನು ಕೊಡುತ್ತಿದ್ದರು... ಜೇಲಕ್‌ : ಮತ್ತು ಅವನ ಮಗಳು ಯರಾಂ ನನ್ನನ್ನು ಆಗಾಗ ಬೇಟಿ ಮಾಡುತ್ತಿದ್ದರು. ಯರಾಂ ನನ್ನ ಮೇಲೆ ಪ್ರೀತಿ ತೋರಿಸಿ ಉಪಚರಿಸದಿರುತ್ತಿದ್ದರೆ ಕೈದಿಯೆಂಬ ಕಹಿಭಾವನೆಯಿಂದ ಕೂಡಿದ್ದ ನನ್ನ ಏಕಾಂಗಿ ಜೀವನವು. ಅಸಹ್ಯವಾಗಿಬಿಡುತ್ತಿತ್ತು. ಅವರ ರೀತಿ ನೀತಿಗಳು ನನಗೊಂದು ಸಮಸ್ಯೆಯಾ ಯಿತು. ಮನೆಗಳಲ್ಲಿ ಸಾಮಾನು ಸರಂಜಾಮು ಗಳನ್ನಿಡುವ ರೀತಿ, ಅಡುಗೆ ಮಾಡುವ ಕ್ರಮ, ಆಹಾರ ಪದಾರ್ಥಗಳು, ದಾರಿಯಲ್ಲಿನ ಹಳ್ಳಿ ಗಳು, ಹಳ್ಳಿ ಗಳ ಹುಲ್ಲುಗಾವಲುಗಳು, ಹುಲ್ಲು ಗಾವಲಿನಲ್ಲಿ ಮೇಯುವ ದನಗಳು, ಆಡುಗಳು- ಹೀಗೆ ಎಷ್ಟೋ ವಿಷಯಗಳಲ್ಲಿ ಅವರು ನಮ್ಮ ಯುರೋಪಿನವರಂತೆಯೇ ಸಂಡುಬಂದರು. ಆದರೂ ಏನೋ ಸ್ವಲ್ಪ ವ್ಮ ತ್ಯಾಸವಿಲ್ಲದಿರಲಿಲ್ಲ. ಬಹುಶಃ : ನಮಗಿಂತ ೫-೬ ಶತಮಾನಗಳಷ್ಟು ಹಂದುಳಿದ ಜನಾಂಗವೇ |: ಆ ಯಂತ್ರ ಗಳ ಭಗ್ನಾವಶೇಷಗಳು, ನಮ್ಮಲ್ಲಿ ಈಗೀಗ ಬಳಕೆಗೆ ಬರುತ್ತಿರುವ ಯಂತ್ರಗಳು : ಅಲ್ಲಿ ೪೦೦-೫೦೦ ವರ್ಷಗಳಷ್ಟು ಹಳೆಯವೆಂದು ಸಾರುತ್ತಿದ್ದುವು. ಅವರಿಗೆ ನನ್ನ ವಾಚು ಅರ್ಥವಾದಂತೆ ತೋರಿತು. ಜನರೆಲ್ಲರೂ ಅತ್ಯ ೦ಂತ ಸೌಂದರ್ಯ ವಂತರು; ಕಣ್ಣಿ ಗೆ ಹಬ್ಬವನ್ನುಂಟುಮಾಡುವ ಆರೋಗ್ಯ ವಂತರು. ಯಾರಲ್ಲೂ ಕೌ ರದ ದೌರ್ಜನ್ಯದ ಚಕ ಯಿರ ಲಿಲ್ಲ. ನ್ನ ಬಗ್ಗೆ ಸಾಜ! ಪು ಅಷ್ಟೆ. ದಾರಿಯಲ್ಲಿ ಲವು ಸುಂದರವಾದ ಪ್ರತಿಮೆಗ ಆನ್ನು ಕಂಡಿದ್ದೆನು. ಅವುಗಳಿಗೆ ರ್‌ ಬಹು ಗೌರವವನ್ನು ತೋರಿಸುತ್ತಿ ದ್ಧ ರು. ಹೀಗೆ ಆಲೋ ಚಿಸುತ್ತಿರುವಾಗ ಒಂದುವ ತ್ರ ಪಿನ್ನು- ಪೇಪರನ್ನು ಇರವನ್‌ ಹಿಡಿದು ಒಳಗೆ ಪ್ರವೇಶಿಸಿತು. ಅವರ ಭಾಷಿ ಕಲಿಯುವುದು ಅಂದೇ ಶುರುವಾಯಿತು. ಅವನ ಸಹಾಯೆದಿಂದಲೂ ಅದಕ್ಕಿಂತಲೂ ಹೆಚ್ಚು ಯರಾಂನ ಮಾತುಕತೆಗಳಿಂದಲೂ ಜಿ ತಿಂಗಳುಗಳಲ್ಲಿ ಅವರ ಭಾಷೆಯನ್ನು ಅರ್ಥ ಮಾಡಲು ಕಲಿತೆನು. ಒಮ್ಮೆ ನನಗೆ ಶೀತ ಬಾಧೆಯುಂಟಾಯಿತು. ನಾನು ಯರಾಮ್ಮಿಗೆ ತಿಳಿಸಿದೆನು. ನನ್ನ ಮೇಲಿನ ಕನಿಕರ ಜಾಸ್ತಿಯಾಗಬಹುದೆಂದು ಭಾವಿಸಿದ್ದರೆ, ಅವಳು ರೇಗಿ ಬಿದ್ದಳು | "ಶೀತವಾಗಿದೆಯೆಂದು ಹೇಳಲು ಎಂತಹ ಕೆಚ್ಚು ಬೇಡ ನಿನಗೆ? ತಂದೆ ಯೊಡನೆ ಹೇಳಿ ಕಠಿಣ ಶಿಕ್ಷೆಗೆ ಒಳಪಡಿಸ ಬಹುದು. ಗೊತ್ತೇ?" ಅರ್ಥವಾಗದೆ ಪೆಚ್ಚು ಪೆಚ್ಚಾದೆ. ಅವಳೂ ನನ್ನನ್ನು ತಿಳಿದುಕೊಂಡ ಳೆಂದು ಕಾಣುತ್ತದೆ. ವಿವರಿಸಿದಳು. ಇರವನ್ನಿ ನಲ್ಲಿ ಕಾಹಿಲೆ ಬೀಳುವುದು ಅಪರಾಧ. ಶೀತವಾದ ವನೂ ಕಾನೂನು ರೀತ್ಯಾ ಕಾರಾಗೃ ಹ ವಾಸವ- ನ್ನನುಭವಿಸಬೇಕು. ನನಗಾದ ಆಶ್ಚರ್ಯ ಹೇಳ ಬೇಕಾಗಿಲ್ಲ. ಗೋಡೆಯ ಆಚೆಯಿಂದ ಕೇಳಿ ಬರುತ್ತಿದ್ದ ಕೆಮ್ಮಲು ನರಳುವಿಕೆಯ ಅರ್ಥ ನನ ಗಾಗ ಹೊಳೆಯಿತು. ” ಮೂರು ತಿಂಗಳ ನಂತರ ಒಂದು ದಿನ ನನಗೆ ಕಲಿಸುವವನು ಹೇಳಿದನು... " ಸೆರೆಮನೆಯಲ್ಲಿ ಸರಿಯಾಗಿ ವಶ್ನಿಸಿದ್ದೀಯಾ ಹಾಗೂ ನಿನ್ನ ಆರೋ ಗೃದಲ್ಲಿ ಏನೂ ಕುಂದಿಲ್ಲವೆಂದು ತೇರಿ ರಾಜ-ರಾಣಿಯರು ನಿನ್ನ; ನ್ನು ಕಾಣಲಿಚ್ಛಿ ಸುತ್ತಾ ಕೆಂದು "ನಗರ'ದಿಂದ ಸ ಸುದ್ದಿ ಬಂದಿದೆ. ಸ “ ಅಲ್ಲಿ ನಾನೇನು ಮಾಡಬೇಕು. " ನಿನಗೆ ಅಲ್ಲಿ ಸ್ವಾತಂತ್ರ ) ಕೊಡಲಾಗುವುದು ; ಅಲ್ಲದೆ ಅಲ್ಲಿನ ಒಬ್ಬ ದೊಡ್ಡ ವ್ಯಕ್ತಿ ನಿನ್ನನ್ನು ತನ್ನ ಅತಿಥಿಯಾಗಿ ಮಾಡಬೇಕೆರ೦ಯಿರನು. ನೀನಲ್ಲಿ 'ಇಷ್ಟಬಂ ದಷ್ಟು ದಿನವಿರಬಹುದಂತೆ.' ಅವನೆಂತಹ ಮ ಸಷ ನೆಂದು ನಾನು ಕೇಳಿದೆ. " ಅವನು ಸಿನೋಜ ೮ 5.17 ೧೨೯ ನಾಸ್‌ನಿಜಾರನು.. ಒಂದು. ಮುದುಕಿಯ ಬಹು ದೊಡ್ಡ ಮೊತ್ತವನ್ನು ಅಪಹರಿಸಿದ್ದ ವನು ಇತ್ತೀ ಚೆಗೆ, ಪಾಪ, ಜೀ (ತರಿಸಿಕೊಂಡಿದ್ದಾನೆ.' ನಾನು ಅವನೊಡನೆ“ಅವನ ಸ್ಥಾನವೇನು ಸಮಾಜದಲ್ಲಿ? ಎಂದು ಪ್ರಶ್ನಿಸಿದೆ. "ಅವನು ಅತ್ಯ ತಪ ತಿಹ್ಮಿತ ವ್ಯಕ್ತಿ. ಸ ಲಕ್ಷ "ಅಶ್ವಶಕ್ತಿ 'ಯಿರುವ ಫ್‌ ಚ ಇಬ್ಬ ರು ೫೫ ಇರವನ್ನಿನ ಅತ್ಥಂತ ಬಡಿತ, " ಅವನೊಡನಿರುವುದು ೩ 1 ಲ ಹ್ಮ ತ್ಮೆ ಸರಿಯಿಲ್ಲವೆಂದು ತೋರ್ಪಡಿಸಿದೆನು. “ ನೀನೊಬ್ಬ ಸಡುಮೂರ್ಬನೇ ಸರಿ. ಕಾಮಾಲೆ ಅಥವಾ ಸನ್ನಿ ರೋಗದಿಂದ ಬಳಲುವವನಿಗೆ ಹೆದರುವಂತೆ ಹೆದರುತ್ತಿದ್ದೀ. ಆದರೆ ಕಾಹಿಲೆ ಅಂಟುವ ' ಹೆದರಿಕೆಯಿಲ್ಲ” " ಅಂಟುವುದರ ಜು ನನಗೂ :"ನಡತೆ'ಯೆಂಬು ದರ ಮೇಲೆ ಸ್ವಲ್ಪವಾದರೂ ಗಮನವಿದೆ, ನೋಡಿ... ಹಣ ಅಪಹರಿಸುವವನ ಸಹವಾಸ ಹೇಗೆ ಆದೀತು? ಅದಕ್ಕಿಂತ ರೋಗಿ ಅಥವಾ ಬಡವ.. ಹೌಹಾರಿ ಮತ್ತೆ ಆತ ಹೇಳಿದನು... “ ಅಂದರೆ ನೀನು ಕಾನೂನು ಮುರಿಯುವ ಅತಿ ಅಧಮರೊ ಡನೆಯಾದರೂ ಇರುವೆ ; ಬರೆ ಹಣ ಅಪಹರಿಸಿ ದವನೊಡನೆ ಭಾ ಇತ "ನಾನೂ ಸಹ ಬಡವನೆ” ಎಂದೆ. " ಅದಕ್ಕೆ ನಿನಗೆ ಕಠಿಣ ಶಿಕ್ಷೆ ಕೊಡಬೇಕು. ತಿಳಕುತ್ತು( ನಿನ್ನ ನೀಲ ಕಣ್ಣುಗಳು, ಕೋಮಲವಾದ ಕೂದಲು ಹಾಗು ಸುಂದರವಾದ ವರ್ಣಕ್ಕಾಗಿ ನಿನಗೆ ರಿಯಾಯಿತಿ ಮ ಅಲ್ಲದೆ ದಿನಕ್ಕೊಂದು ಪೌಂಡಿ ಷ್ಟು ಪೆನ್ಶನನ್ನೂ ಕೊಡುವ ಏರ್ಪಾಡಾಗಿದೆ. ಇ ಅವರಿಗೆ ತಿಳಿಯಿತೆಂದರೆ ಮುಗಿ ಯಿತು. ” ಈಗ ಅಲ್ಲಿನ ಜನರ ಸ್ಸ ತ್ರಿ ಅರ್ಥ ವಾಯಿತು. ಒಪ್ಬಿದೆ. ಕುದುಕೆಯ ಸಾಕೋಟಿನ ಲ್ಲಿ ನಗರಕ್ಕೆ ಪ್ರ ಯಾಣಿಸಿದೆ. ಹೋಗುವ ಮುನ್ನ ಯರಾಮ್ಮಿಗ ನನ್ನ ಏರಡು ಗುಂಡಿಗಳನ್ನೂ ಜಾ ಮುಖ್ಬ ತ ಕ್ಷೆ ..' “ ರೋಗಿ ಅಥವಾ ಬಡವ!” ಎಂದು ' ೧೩೦: ಕೂದಲನ್ನೂ ಕೊಟ್ಟಿನು. - ನನಗೆ ದಾರಿ ತಿಳಿಯ ಚಾಕಟೆಟಿದು. ನನ್ನ ಟಕ ಗಳನ್ನು ಹಗಲೆಲ್ಲ ಕಟ್ಟಿ ರುತ್ತಿದ್ದರು. ರಾತ್ರಿ ಛತ್ರ ಗಳಲ್ಲಿ. ತಂಗುತ್ತಿದ್ದೆವು. ಜನರ ಹಾಗೂ ತೆ ಪ್ರಸ್ಸಿನನವರ ಗದ್ದಲವನ್ನು ತಪ್ಪಿ ಸಲು ನಾವು ಬಳಸು ದಾರಿಯನ್ನು ಒಡಿಯುತಿ. ದೈೈವು. ಛತ್ರಗಳಲ್ಲಿ ಜನರು ಹು ಸಂತಸದಿಂದ ಉಪಚರಿಸುತ್ತಿದ್ದ ರು. ಅವರು “ನಿನ್ನ ಸ್ವಭಾವ ಹೇಗಿದೆ?” ಎಂದು ಕೇಳುತ್ತಿದ್ದರೇ ವಿನಾ " ಫಿನಗೆ ಆಯಾಸವಾಯಿತೋ? ಆರೋಗ್ಯ ಹೇಗಿದೆ1”. ಎಂದು ಕೇಳುತ್ತಲೇ ಇರಲಿಲ್ಲ. “ ಇವತ್ತು ನಿಮ್ಮೆಲ್ಲರ ಮೇಲೂ ಅಸಮಾಧಾನ ವಾಗುತ್ತಿದೆ; ಸಿಟ್ಟು ಬರುತ್ತಿದೆ " ಯೆಂದು ಒಮ್ಮೆ ನುಡಿದೇ ಬಿಟ್ಟಿ, ಕೂಡಲೆ ಜನರು ವ್ಯಥೆ ಸೂಚಿ ಸಿದರು. ಆಘ್ರಾಣಿಸಲು ಪರಿಮಳದ ಹಾಗೂ ತಿನ್ನಲು -ರುಚಿರುಚಿಯ ವಸ್ತು ಸಗಳನ್ನು ಕೊಡ ಹತ್ತಿದರು. ಬೆಳಿಗ್ಗೆ ಕೆಲವರು ಬಂದು ಸ್ವಭಾವ ಉತ್ತಮಗೊಂಡಿಜಯೇ ಎಂದು. ವಿಚಾರಿಸಿ ಕೊಂಡರು. ನನ್ನ ಭೇಟಿಗಾಗಿ ಬರುತ್ತಿದ್ದ ಪದವೀಧರರು, ಬ್ಯಾಂಕಿನ ಕ್ಲಾರ್ಕುಗಳು, ಪೆರೋಹಿತರು ಇತ್ಯಾದಿ ಉದ್ಯೋಗಸ್ಥ ರಿಂದ ಎಷ್ಟೋ ವಿಷಯಗಳನ್ನು ಪ್ರಶ್ನಿಸಿ ತಿವಿದು ಕೊಂಡೆನು. ಒಂದು ತಿಂಗಳ ಪ್ರಯಾಣದ ನಂತರ-ನಗರ ವನ್ನು ತಲಪಿದೆವು. ದೂರದಿಂದಲೇ ಮೇಯರ್‌, ನಗರ ಸಭೆಯ ಸದಸ್ಯರು ಮತ್ತಿತರರು ನನ್ನನ್ನು ಎದುರುಗೊಂಡರು. : ನಾಸ್‌ನಿಬಾರನ ಪರಿ ಚಯವಾಯಿತು. ಅವನಿಗೆ. ನಮಸ್ಕರಿಸಿ ಅವನ ಉದಾರತೆಯನ್ನು ಹೊಗಳಿದೆ. ನಂತರ `ಅವನ ಗಾಡಿಯಲ್ಲಿ ಕುಳಿತು ಅವನ ಮನೆ ಸೇರಿ ದೆವು. ಅದು ನಗರದ ಹೊರವಲಯದಲ್ಲಿದ್ದ ಸುತ್ತಲೂ ಸುಂದರವಾದ ತೋಟವಿತ್ತು. ಪಕ್ಕ ದಲ್ಲಿ ಕೈಲ್ವೇ ನಿಲ್ದಾಣದ ಭಗ್ನಾ ತನಂ. ಬು ಬಹಳ ಸುಂದರವೂ ದೊಡ್ಡದೂ ಆಗಿತ್ತು.. ಒಂದು ಸಣ್ಣ ಅರಮನೆಯ ಎಂದು | ಹೇಳಬಹುದು ಕಸ್ತೂರಿ, ಮಾರ್ಚ ೧೯೬೧ ಶ್ರೀಮತಿ. ನಾಸ್‌ನಿಬಾರ್‌ ಮತ್ತು ಅವರ ಕ ಮಕ್ಕ ಳು ನನಗೆ ಹಾರ್ಡಿ ಕ ಸ್ವಾಗತವನ್ನು' ಜಿ 1. ನನಗೆ ಬಳ್ಳೆಯ ಹಾಲ, *ಿರಿಯಳಾದ 4. ನಾಳೇ ನನ್ನನ್ನು ಹೆಚ್ಚಾಗಿ ಒಲಿಸಿದವಳು. ಇನ್ನು ಅವರ ರೀತಿನೀತಿಗಳ ಮೇಲೆ ಒಂದೆರಡು ಮಾತು ಅನಿವಾರ್ಯ. ಈ ದೇಶದಲ್ಲಿ ೭೦ ವರ್ಷದ ಒಳಗಿನ ಯಾರಾದರೂ ಸರಿ. 'ಆಕೋಸ್ಯವನ್ನು ಕಳಕೊಂಡದ್ಹೇ ಆದರೆ ಅವನನ್ನು ಜ್ಯೂರಿಗಳೆ- ದುರು ಕೋರ್ಟುಗಳಲ್ಲಿ ವಿಚಾರಣೆಗೊಳಪಡಿಸಿ ಅವರವರ ಕಾಹಿಲೆಗಳಿಗಳುಸಾರವಾಗಿ ` ಶಿಕ್ಷೆ ವಿಧಿಸಲಾಗುವುದು. ೬೫ ವರ್ಷದ ಮೇಲೆ ನೇತ್ರ ಶಕ್ತಿ ಕುಂದುವುದು ಇತ್ಯಾದಿ ಸಣ್ಣ ಅಪರಾಧ ಗಳನ್ನು ಬರೇ ದಂಡದಿಂದ, ತಪ್ಪಿದರೆ ಸೆರೆಮನೆ ವಾಸದಿಂದ ಶಿಕ್ಷಿಸ 1ಲಾಸಿನಡು ಒಬ್ಬನು ದರೋಡೆ ಮಾಡಿದರೆ, ಕದ್ದಕೆ, ಮನೆಗೆ ಬಕ ಹಾಕಿದಕೆ ಅಥವಾ ಇನ್ನಾವುದಾದರೂ ಅಂತಹ ಕೆಲಸಗಳನ್ನು ಮಾಡಿದ್ದೇ ಆದರೆ, ಅವನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೆ ಒಳಪಡಿಸಲಾಗು ವುದು. ಅಂತಹವನು ಅನುಕೂಲಸ್ಥನಾದರೆ ಅವನ ವನೆಗೇ ಒಬ್ಬ ಚಿಕಿತ್ಸಕನು ಬಂದು ಗುಣಪಡಿಸಲೆತ್ನಿಸುವನು. ಮಾನಸಿಕ ಅಂಕು ಡೊಂಕುಗಳನ್ನು ನೇರಾಗಿಸುವ ಶಾಸ್ತ್ರದಲ್ಲಿ ಪಳಗಿ ದವರಿರುತ್ತಾರೆ. ಅವರನ್ನು "ನೇರಕಾರರೆಂದು' ಅನುವಾದಿಸಬಹುದು. ಅವರೆದುರು ಜನರು ತಮ್ಮ ಎಲ್ಲ ಮಾನಸಿಕ ವಿಷವೈಷಮ್ಯಗಳನ್ನು ಬಿಚ್ಚುತ್ತಾರೆ; ಕೊಡಲಾಗುವ. ಎಂತಹ ದುಃಖ ದಾಯಕ ಚಿಕಿತ್ಸೆಯನ್ನಾದರೂ ಅನುಭವಿಸು- ತ್ತಾರೆ. ನೇರಕಾರರು " ಮನೋರೋಗ' ಗಳನ್ನು ವಿಭಜಿಸಿ ಪ್ರ ತಿಯೊಂದು ರೋಗವನ್ನೂ ಹೆಸರಿಸಿ ರುತ್ತಾರೆ. `ಕಲಪಕೆಂ ತೂ "ಕುಡುಕತನ' "ಕಳ್ಳ- ತನ' "ತಿನಪಾಂಡಿತನ' ಇತ್ಯಾದಿ ಕೋಗವಿಶೇಷ ಗಳನ್ನು ತಾವೇ ಅನುಭವಿಸಿ ಅಭ್ಯಸಿಸಿ ಪಾಂಡಿತ್ಯ ಕ ಟಳ್‌ಲ್‌್‌ಂೀ್ಮ್‌ ಇರವನ್‌ ಸಂಪಾದಿಸುತ್ತಾರೆ. ಈ ವ್ರತಗಳನ್ನು ಆಚರಿಸು- ವಾಗ ಸಾಯುವುದೂ ಉಂಟು. ನಾಸ್‌ನಿಬಾರನು. ಮೊದಮೊದಲು ಪುಟ್ಟ ಪುಟ್ಟ ಕಳ್ಳತನ ಮಾಡಿದನು. ಅವನದನ್ನು ಲಕ್ಷಿಸ ಲಿಲ್ಲವಾದ್ನರಿಂದ ರೋಗವು ಬಲಿಯುತ್ತ ಬಂದು ಕಡೆಗೆ ಒಬ್ಬ ಬಡ ಮುದುಕಿಯ ಸರ್ವಸ್ವ ವನ್ನು ಅಪಹರಿಸಿದನು. ಪ್ರಸಿದ್ಧ ನಾದ ನೇರಕಾರನನ್ನು ಬರಮಾಡಿಸಿದನು. ಜು ಅಪಹರಿಸಿದ ಗ ಇಮ್ಮಡಿಯಷು ದಂಡವನ್ನು ರಾಜ್ಯಕ್ಕೆ ಕೊಡ ಬೇಕು; ಬರೇ ಕೊಟ್ಟಿ ಹಾಲುಗಳಲ್ಲಿ ಆರು ತಿಂಗಳ ವರೆಗೆ ಜೀವಿಸಬೇಕು; ತಿಂಗಳಿಗೊಂದು ಸರ್ತಿ ಯಾಗಿ ೧೨ ಸಲ ಬಲವಾದ ಪೆಟ್ಟು ತಿನ್ನಬೇಕು ಎಂದು ವಿಧಿಸಿದರು. ನಾನು ಅವರ ಮನೆಗೆ ಹೋದದಿನ ನಾಸ್‌ನಿಬಾರನು ೧೧ ನೆಯ ಸಲದ ಪೆಟ್ಟು ತಿಂದಿದ್ದನು. ಅವನ ಕೂಗಾಟ ಕಂಡು ಪಾಪ। ಎನ್ನಿ ಸಿತು. ಈಗಾಗಲೆ ಅವನು ರೋಗ ಮುಕ್ತನಾದರೂ ಇನ್ನೊಮ್ಮೆ ಪೆಟ್ಟು ತಿನ್ನುವುದು _ ಮುಂಜಾಗ್ರತೆಯ ದೃಷ್ಟಿಯಿಂದ ಒಳ್ಳೆಯದು ಎಂದು ಅವನ ಸ ಜಾನ ಅವನೀಗ ವ್ಯಾಪಾರದಲ್ಲಿ ಬಹು ಮುಂದುವರಿದು ಮೊದಲಿನ ಹತ್ತರಷ್ಟು ಧನ ಗಳಿಸುತ್ತಿ ದ್ಹಾನೆ. ಇನ್ನೊ ತ ಏಚಿತ್ರ. ಆ ಮುದುಕಿಯ ಗತಿ ಯೇನು ಗೊತ್ತೇ? ಅವಳ ಹಣ ಅವಳಿಗೆ ಕೊಡುವ ಮಾತಂತಿರಲಿ, ಅವಳು ಕೂಡಲೇ ಸಾಯದೆ ಬದುಕುಳಿದಿದ್ದಕೆ ಅವಳ ದುರದೃಷ್ಟ ಕ್ಕಾಗಿ ಅವಳನ್ನು ಶಿ ಸುತ್ತಿದ್ದರು. ವೃಕ ದುರದೃಷ್ಟವಂತನಾಗಿ ತನ್ನ ಪಾಲಕನನ್ನು ಹೆ ತ ಕಠಿಣವಾದ ಶಿಕ್ಷಯನ್ನು ಚ ಸಲೇ ಬೇಕಾಗಿತ್ತು. ೫೦೦ ವರ್ಷಗಳ ಹಿಂದೆ ಇರವನ್‌ ಯಂತ್ರ್ಯೋ ದ್ಯಮದಲ್ಲಿ ಬಹು ಮುಂದುವಂದಿತ್ತು. ಆಗ ಒಂದು ದೊಡ್ಡ ಕ್ರಾಂತಿಯುಂಟಾಗಿ ಬಳಕೆಯ ಲ್ಲಿದ್ದ ಯಂತ್ರಗಳಲ್ಲವನ್ನು ನಾಶಮಾಡಲಾಯಿ ತೆಂದೂ ಆಮೇಲೆ ಯಂತ್ರನಿರ್ಮಾಣ ಶಿಕ್ಚಾರ್ಹ ಡ್‌ ೧೩೧ ವಾಯಿತೆಂದೂ ತಿಳಿಯಿತು. ದೇಹದ ಕುಂದುಕೊರತೆಗಳನ್ನು ಮರೆಮಾಚಿ ಕೊಳ್ಳು ವುದರಲ್ಲಿ ಇರವನಿಗರು ನಿಸ್ಸೀಮರು. ಹೊಟ್ಟೆನೋವು, ತಲೆನೋವು ಇತ್ಯಾದಿ ಇದ್ದ ವರು ಗ ತಮ್ಮ ಅತೀವ ಕುಡುಕುತನದ ಪರಿ ಕಾಮವೆಂದು ನಟಿಸಿ ಅದನ್ನು ಮನೋರೋಗದ ಸಾಲಿಗೆ ಸೇರಿಸಿ ಶಿಕ್ಷೆಯಿಂದ ಬಚಾವಾಗುತ್ತಿ ದ್ಮರು. ಇದು. ನಟನೆಯೆಂದು. ಸಾಧಾರಣ ಗೊತ್ತಾಗುತ್ತಿತ್ತು... ದೈಹಿಕ. ರೋಗಗಳನ್ನು ಗುಟ್ಟಾಗಿ ಗುಣಪಡಿಸಲೆತ್ನಿಸುವ ವೈದ್ಯರೂ ಇದ್ದಾ ರೆಂದು ತಿಳಿದೆ. ಅವರ ಕೃತ್ಯ ಗೊತ್ತಾಯಿತೆಂದರೆ ಅವರಿಗೆ ಕಠಿಣದಂಡನೆ ನಿಶ್ಚಿತ. ಸಾಮಾನ್ಯವಾಗಿ ಜನರ -ಆರೋಗ್ಯ ಉತ್ತಮವಾಗಿಯೇ ಇದೆ. ಎಂತಹ ಧಾಂಡಿಗನಿಗಾದರೂ ಒಮ್ಮೊಮ್ಮೆ ಅಸೌ ಖ್ಯವಾಗದಿರುತ್ತದೆಯೆ? ಔಷಧಿಯ ಪಿಟ್ಟಿಗೆ ಯೊಂದನ್ನು ಮನೆಯ ಮೂಲೆಯಲ್ಲೆಲ್ಲಾದರೂ ಇಟ್ಟಿರದವರು ಬಹು ವಿರಳ. ನಾನವರ ಕೋರ್ಟಿಗೂ ಒಂದುದಿನ ಹೋಗಿ ಕೆಲವು ವಿಚಾರಣೆಗಳನ್ನು ಕೇಳಿದೆ. ನ್ಯಾಯಾ- ಧೀಶ, ವಾದಿ-ಪ್ರತಿವಾದಿ, ಅವರ ವಕೀಲರು, ಜ್ಯೂರಿಗಳು - ಎಲ್ಲ ನಮ್ಮೂರಿನಂತೆಯೇ ಶ್ರಮ ಗಳು. ಹೆಂಡತಿಯನ್ನು ಕಳಕೊಂಡವನೊಬ್ಬ ನನ್ನು ತಂದು ನಿಲ್ಲಿಸಿದರು. ಅವನು ಹೆಂಡತಿ ಯನ್ನು ಪ್ರೀತಿಸಲೇ ಇಲ್ಲವೆಂದು ವಾದಿಸಲಾ ಯಿತು... ಅವರಿಬ್ಬರಲ್ಲಿ ಪ್ರೇಮವಿತ್ತು ಎಂದು ಅನೇಕ ಸಾಕ್ಷಿಗಳಿದ್ದವು. ಹೆಂಡತಿಯ ಸುದ್ದಿ ಅವನ ಕಣ್ಣಿಂದ ನೀರು ಇಳಿಸುತ್ತಿತ್ತು. ಜ್ಯೂರಿ ಗಳು ಅವನು ಅಪರಾಧಿಯೆಂದರು. 'ನ್ಯಾಯಾಧೀ ಶರೆಂದರು: "ಪ ್ರ್ರಕ್ಳೃ ತಿಯೇ ಇಂತಹ ಅಪರಾಧ ಗಳಿಗೆ ಶಿಕ್ಷೆ ಡಕ ದೆ. ಮಾನವರ ಕಾಯ್ದೆ- ಕಾನೂನು. ಈ ಪ್ರಕೃತಿಯ ನಿಯಮವನ್ನು ಸಮರ್ಥಿಸತಕ್ಕದ್ದು. ನಿನಗೆ ಆರು ತಿಂಗಳ ಕಠಿಣ ಶಿಕ್ಷೆ ವಿಧಿ ುತಿದ್ದೆ. ಹೆಂಡತಿಯ ಜೀವ ವಿಮೆಯಾದ್ದರಿಂದ ನಿನಗೆ ಹಣ ಸಿಗುವುದು. ಅದು (3 ಕಸ್ತೂರಿ, ಮಾರ್ಚ್‌ ೧೯೬೧ ಸುಖಮಯ ಸ್ತೀ ಜೀವನ ವೆಂದರೇನೇ ಸ್ತ್ರೀಯರಿಗಾಗಿ ಆದರ್ಶ ಆರೋಗ್ಯದಾಯಕ ಯುಟೋನದಲಿ, ಸಿೀಯರ ತೆ ಇತ್ತಿತ್ತ ಈ ಆರೋಗ್ಯ, ಸಧ್ಭಡತಿ, ಉತ್ಸಾಹ ಹಾಗೂ ಶಕ್ತಿ ಒದಗಿಸುವ ಆಶೋಕ, ಅಶ್ಲ ಗಂಧಾ,ಶತಾವರಿ, ಸಾರಿನಾ ಮುಂತಾದ ಹೆಸರಾದ ಆಯುರ್ವೇದೀಯ ಔಷಧಗಳು ಸಮಾವೇಶವಾಗಿವೆ. ಆಯುರ್ವೇದೀಯ ಆಅರ್ಕಶಾಲಾ ಲಿಮಿಟಿಡ್‌, ಸಾತಾರೆ, ಕರ್ನಾಟಕ ವಿತರಣ ಕೆಂದ್ರ : ಬೋರವಣಕರ. ಚಾಳ, ಸ್ಟೈಶನ್‌ ರೋಡ ಹುಬ್ಬಳ್ಳಿ. ಎಲ್ಲೆಲ್ಲಿಯೂ ಸಿಗುತ್ತದೆ. ಸ್ಥಳೀಯ ಔಷಧನ್ಯಾಪಾರಿಗಳಲ್ಲಿ ವಿಚಾರಿಸಿರಿ. ಹೋ ವನ ವ ವಾನವವಾವಾಾಾವಾವಾರಾಘ) ಗೌ ೌ/ೌ್ಧೈ ವರಯ ನಿನ್ನ ಅದೃಷ್ಟವೇ. ಆದ್ದರಿಂದ ನಿನಗೆ ಮೂರು ತಿಂಗಳಿನ ಶಿಕ್ಷೆ ಇಲ್ಲವೆ ವಿಮಾಹಣದ ಕಾಲು ಭಾಗದಷ್ಟು ದಂಡ. ಇನ್ನೊಬ್ಬ ಯುವಕ ಕ್ಷಯ ರೋಗಿಯನ್ನು ಕರೆತರಲಾಯಿತು. ವಿಮಾ ಕಂಪೆನಿಯನ್ನು _ ಮೋಸಗೊಳಿಸಲು. ಕ್ಷಯ ಕೋಗಿಯಂತೆ ನಟಿಸಿ ದೆನೆಂತಲೂ ಆದ್ಕರಿಂದ ಅವನನ್ನು ಆಸ್ಪತ್ರೆಗೆ ಕಳಿಸುವುದು. ಯೋಗ್ಯವೆಂತಲೂ ಅವನ ಕಡೆಯ ವಕೀಲರು ವಾದಿಸಿದರು. ಆಗಾಗ ಕೆಮ್ಮುತ್ತಿದ್ದ ಅವನು ಮರಣಾಸನ್ನನಾಗಿರುವನೆಂ ಬುದು ಸ್ಪಷ್ಟವಾಯಿತು. ನ್ಯಾಯಾಧೀಶರ ತೀರ್ಬ್ಟು ಇದು: " ಯುವಕ ಕೈದಿಯೇ, ನೀನು ಅಪ ರಾಧಿಯೆಂಬುದು ವಿದಿತವಾಗಿದೆಯಷ್ಟೆ. ವಿಧಿಸು ಶಿಕ್ಷೆ ಎಂತಹದಿ`ಬೇಕೆಂದು ನಿರ್ಣಯಿಸುವುದೀಗ ನನ್ನ ಗುರಿ. ನಿನ್ನ ೨೩ ವರ್ಷಗಳ ಜೀವನದಲ್ಲಿ ೧೦-೧೨ ಸಲ ಬಂಧಿಸಲ್ಪಟ್ಟ ಪರಮನೀಚ ನೀನಿ ರುವಿ. . ಕೆಲವೆಡೆ ಕಾನೂನಿನ ಪ್ರಕಾರ ವರ್ತಿ ಸುವಾಗ ಹೃದಯವನ್ನು ಕಲ್ಲು ಮಾಡಿಕೊಳ್ಳ ಬೇಕಾಗುತ್ತದೆ. ಇಲ್ಲಿ ಹಾಗಿಲ್ಲ. ನಿನಗೆ ದಯೆ ತೋರಿಸುವ ಪ್ರಶ್ನೆಯೇ ಬಾರದು. " ನನ್ನ ಕಾಹಿ ಲೆಗೆ ನಾನು ಜವಾಬ್ದಾರನಲ್ಲ; ನನ್ನ ಶೈಶವದಲ್ಲಿ ಸರಿಯಾದ ಆರೈಕೆಯಾಗಲಿಲ್ಲ' ಎಂದೆಲ್ಲ ನೀನು ಸಮರ್ಥಿಸಿಕೊಳ್ಳಬಹುದು. ಆದರೆ ಇದು ಬರೇ ಹಾಸ್ಯಾಸ್ಪದವೆಂಬುದು ಸ್ಪಷ್ಟ... ನಿನ್ನ ತಬ್ಬಿ- ದೆಯೋ ಇಲ್ಲವೆಂಬ ಪ್ರಶ್ನೆಯಿಲ್ಲ; ನಿನ್ನಲ್ಲಿ ತಬ್ಬಿದೆ. ಅಪರಾಧಿಯಾಗುವುದು ಫಿನ್ನ ದುರದೃಷ್ಟ ವೆಂದು ನೀನು ಹೇಳಿದರೆ ದುರದೃಷ್ಟವಿರುವುದೇ ನಿನ್ನ ಅಪರಾಧವೆಂದು ನಾನು ಹೇಳುವೆನು. ನೀನು ಸಮಾಜಕ್ಕೆ ಕಂಟಕನಾಗಿರುವಿ. ನಿನ್ನನ್ನು ಮರಣದಂಡನೆಗೆ ಗುರಿಪಡಿಸಿದರೂ ಚಿಂತೆಯಿಲ್ಲ. ಇತ್ತೀಚೆಗೆ ಅದನ್ನು ತೆಗೆದು ಹಾಕಿದುದರಿಂದ ಪರಮಾವಧಿ ಶಿಕ್ಷೆಯಾದ ಜೀವಾವಧಿ ಕಠಿಣ ಕಾರಾಗೃಹವಾಸವನ್ನು ವಿಧಿಸುವೆನು. ನೀನು ನಿನ್ನನ್ನು. ಸುಧಾರಿಸಿಕೊಳ್ಳುವ ಸ್ಪಿತಿಯನ್ನು ಇರವನ್‌ ಚದರ ಕಾನೂನಿನ ಕರುಣೆ ನೋಡು. ಪ್ರತಿ ದಿನವೂ ಎರಡು ಚಮಚೆ ಹರಳೆಣ್ಣೆ ನಿನಗೆ ಕೊಡಲಾಗುವುದು. ಮುಂದಿನ ಸಂಗತಿ ಆಮೇಲೆ ಳಿಸಲಾಗುವುದು.” ಗೆ ನಮ್ಮಲ್ಲಿಯಂತೆ ಜನರಲ್ಲಿ ಹೊಟ್ಟಿ ಕಿಚ್ಚು, ಮೇಲು-ಕೀಳು, ಘನತೆ ಗೌರವ . ಗಳ ಭಾವನೆಯಿದೆ. ಇರವನಿಗರು ದೇಶದ .. ಕಾನೂಸು-ಕಾಯ್ದೆಗಳನ್ನು ಬಹಳವಾಗಿ ಗೌರವಿ ಸುತ್ತಾರೆ. . ಅದನ್ನು ಮುರಿಯುವ ಗೋಜಿಗೇ ಅವರು ಹೋಗರು. ಅಲ್ಲಿಯೂ ಕ್ರಾಂತಿಕಾರಕ ವಿಚಾರವಾದಿಗಳಿದ್ದಾರೆ. "ಅವರನ್ನು ಚರಿತ್ರ! ನ ಕೆಂದು ಇತರರ ತೆಗಳುವರು. ಅವರ ಘ್‌ ಪ್ರಾ ಯವಿಷ್ಟೆ: ೨. ಕೋಗಿಗಳು ತಮ್ಮ ಸ್ಪಿತಿಗೆ ಸಾವ ತಾರಣರಣ್ಲದಿದ್ದ ರೂ ೫ ಸಾ ಕಂಟಕ ರಾಗಿರುವುದರಿಂದ. “ಕೊಳೆತ ಹಣ್ಣಿನಂತೆ ತ್ಯಾಜ್ಯರು. ಅವರನ್ನು ಸೆರೆಯಲ್ಲಿ ಉಪವಾಸ ಹಾಕಿ ಹಿಂಸಿಸಿ ಕೊಲ್ಲುವುದು ಸರಿಯಲ್ಲ. ಅಲ್ಲಿನ ಕಷ ತ್ತ್ಯ ಹೆದರಿಯೇ ಜನರು ತಮ್ಮ ಅನಾರೋಗ್ಯ ವನ್ನ 'ಅಡಗಿಸುತ್ತ 'ಇರವನ್ನಿನ ಉನ್ನತ ಮಟ್ಟ ವನ್ನು ಕೆಳಗಿಳಿಸುತ್ತಿ ರುವರು. ಕೈದಿಗಳಿಗೆ ತಮ್ಮ ಉದ್ಯೋಗವನ್ನು ಮಂಚ್‌ ಅವಕಾಶ ವಿರಬೇಕು... ಅವರ ಆಹಾರೆದ ಖರ್ಚನ್ನು ಕಳೆದು ಉಳಿದುದನ್ನು ಸಮಾಜವೆ ಉಪ ಯೋಗಿಸುವಂತಿರಬೇಕು. ಆಗ ಮನೆಗೆ ಕನ್ನ ಹಾಕಿದವನು ಹೇಗೆ ನೇರಕಾರನಲ್ಲಿಗೆ ಹೋಗು ವನೋ ಹಾಗೆ ಸಿಡುಬಾದವನೂ ಪೋಲೀಸರ- ಲ್ಲಿಗೆ ಹೋದಾನು... ಇದರಿಂದ ಸಮಾಜಕ್ಕೆ ಆರ್ಥಿಕ ಹಾಗು ನೈತಿಕ ಲಾಭವಿದೆ. ಇರವನಿಗರು ರೋಗರುಜಿನಗಳಿಗೆ ಹೆದರುವಷ್ಟು ಸಾವಿಗೆ ಹೆದರುವಂತೆ ತೋರಲಿಲ್ಲ. ಸತ್ತವರನ್ನು ಅವರು ಸುಡುತ್ತಾರೆ. ೩೦೦-೪೦೦ ವರ್ಷಗಳ ಹಿಂದೆ ಜನರು ತಾವು ಬದುಕಿದ್ಳಾ ಗಲೇ ತಮ್ಮ ಪ ್ರತಿಮೆಗಳನ್ನು ಶೆತ್ರಿ ಹ ಇರಿಸುವ ಪದ್ಧ ತ್ರಿ ಇತ್ತು | ನಗರದಲ್ಲಿ ಕಲಕತ್ತಾ ಪ್ರತಿಮೆಗಳಿಗಿಂತ ಹೆಚ್ಚು ೧೩೩ ನಾನು ಕಾಣಲಿಲ್ಲ. ಕಾರಣವಿಷ್ಟೆ;--ಹಣಗಾರ- ೆಲ್ಲರು ಪ್ರತಿಮೆಗಳನ್ನು ಮಾಡಿಸಹೋದರು; ಶಿಲ್ವ ಕ ವ್ಯಾಪಾರದಂತಾಗಿ ಬಹಳ ಅವನತಿ ಎಂದಿತು. ಅಲ್ಲದೆ ಎಲ್ಲೆಲ್ಲೂ ಪ್ರತಿಮೆಗಳು ಸ ಬಹಳ ಸಾ ಬು ಕಡೆ ಗೊಮ್ಮೆ ಜನ. ರೇಗಿ ಇದೆ ವುಗಳನ್ನೆಲ್ಲ ನಾಶ ಮಾಡಿದರು. ೧೦೦ ವರ್ಷಗಳ ನಂತರ ಶಿಲ್ಪ ಕಲೆಯು ಹೊಸದಾಗಿ ಮೈ ದೋರಿತು. ಯಾವ ವ್ಯಕ್ತಿಯ ಪ್ರ ಶ್ರತಿಮೆ ಸಾರಕ ೫೦ ವರ್ಷಗಳಿಂದ ಹೆಚ್ಚಿಗೆ ಭಾಜಿ ವಿಶೇಷ ಸಂದರ್ಭ ಗಳಲ್ಲಿ ೨೪ ಜನರ ಜ್ಯೂರಿಯಲ್ಲಿ ೧೮: :ಜನರು ಅದನ್ನುಳಿಸಲಿಚ್ಛಿ ಚ್ಛಿಸಿದರೆ ಅದು ಮತ್ತೂ ೫೦ ವರ್ಷ ಉಳಿಯಬಹುದು ಎಂಬ ಕಾನೂನು ` ಜಾರಿ ಯಲ್ಲಿದೆ. ವೃಕ್ತಿಯ `ಬಂಧುಬಳಗಜವರಿಗೆ : ಅವರ ಮಿತ್ರರು ಕೃತಕ ಕಣ್ಣೀರಿನ ಬಿಂದುಗಳನ್ನೊಳ ಗೊಂಡ ಒಂದು ಪೆಟ್ಟಿಗೆಯನ್ನು ಕಳುಹಿಸುವರು. ಅದರ ಮೇಲೆ ಕಳುಹಿಸುವವರ ಹೆಸರು 'ಅಂದ ವಾಗಿ "ಬರೆದಿರುತ್ತದೆ... ಕಳಿಸುವವನ ಸ್ನೇಹ ಸಂಬಂಧಗಳಿಗನುಸಾರವಾಗಿ ಅದರಲ್ಲಿ ೨ ರಿಂದ ೧೬ ರ ವರೆಗೂ ಬಿಂದುಗಳಿರಬಹುದು. ಮಗು ಹುಟು ಸವುದರ ಮೊದಲು ಹೆಂಗಸಿನ ಸ್ಲಿತಿಯನ್ನು ಯ್ಯ ಬಚ್ಚಿ ಡುತ್ತಾಕೆ. ಜನ ನದ ಟು " ಜನನಸೂತ್ರ ' ನ ಉತ್ಸವ ವಾಗುವ ವರೆಗೆ ಮಗುವನ್ನು ಬಚ್ಚಿ ಡು ವ ದಾದಿಗಳು ಮಗುವನ್ನು ಚೆನ್ನಾಗಿ ಸಾಕಿಯೇ ಸಾಕುವರು. ತಾಯಿಯು ಬಹಳವಾದ ವೇದನೆ ಯನ್ನು ಅನುಭವಿಸಿದಳು ಎಂದು ತಿಳಿದುಬರಿದರೆ ಸಮಾಜದಲ್ಲಿ ಅವಳಿಗೆ ಮೊದಲಿನ ಸ್ಥಾನ ಸಿಕ್ಕ ಲಾರದು. ಗ ವಿನ ಮರಣವು ಫಟ ಘನತೆಗೆ ದೊಡ್ಡ ಕುಂದು. ಅದೇನಾದರೂ ಸತ್ತರೆ ಅದಕ್ಕೆ ೫ ವರ್ಷಗಳು ಕಳೆದು ಪ್ರಾಕೃ ತಿಕ ಭಸಷು 7. ಸತ್ತಿತು ಎಂದು ಸ ರಣೆಯನ್ನು ಕೊಡಲಾಗುವದು. ತ ಮೂಂಖ್ಚದಿ ನಿಷ ಕ. ವಕೀಲರು ತುಂಬಾ ವ್ಯಾಕುಲಗೊಂಡಿದ್ದರು ಹರ್ಡಜಾ ಬಳಸಲಾಗಿ ಅದು ಸಂಪೂರ್ಣವಾಗಿ ನಿವಾರಣೆಯಾಯಿತು 02. 642 1 ಗ ಹೆರ್ಜೆಜಾ ಮೂಲವ್ಯಾಧಿ, , ಆಸನವ,ಣಗಳು, ಉರಿ ಬೇನೆ ಇತಕ್ನಧಿಗಳಿಗೆ ತಕ್ಷಣ ಆದು ಜತ ಲ ಹೆರ್ಡೆಜಾದಲ್ಲಿ ಮರಕಟ್ಟುವಂತೆ ಮಾಡುವ ಮದ್ದುಸೇರಿಲ್ಲ ಒಟ್ಟೆಗೆ ಕರೆಕಟ್ಟುವುದಿಲ್ಲ. ಯೆಂದು ತೋರಿಸಿ, ಮೆತ್ರು ಚಿರೆಕಾಲೋಪಶಮನ. ನೋವು ತುರಿಕೆಗಳಿಗೆ ಬಹು ಗುಣಕಾರಿ. "ಲೇಸನಕ್ಕೆ ಅಮೋಘವಾದುದು, ಕಸ್ತೂರಿ, ಮಾರ್ಚ್‌ ೧೯೬೧ ಜನನದಿಂದ ,ತಾಯ್ತಂದೆಗಳಿಗೆ ಹಾನಿಯುಂ ಟಾಗದಂತೆ ।ಮಾಡುವ "ಜನನ ಸೂತ್ರ' ಉತ್ಸ ವಕ್ಕೆ ಅವರ ಪುರಾಣದ ಬೆಂಬಲವಿದೆ. ಅದರ ಪ್ರಕಾರ ಇರವನಿಗರು ಜನನ ಪೂರ್ವದ ಪ್ರಪಂಚ ವನ್ನು ನಂಬುತ್ತಾಕೆ. ಅಲ್ಲಿನವರು ದೇಹಧಾರಿಗ ಳಾಗಿರದೆ ಭೂತದಂತೆ ಅನಿಲರೂಪದಲ್ಲಿರುತ್ತಾರೆ. ಅಲ್ಲಿಯೂ ನಗರಗಳಿವೆ.. ಮೆಜಸ್ಸೆ ಸ್ಟ್ರೇಟರಿದ್ದಾರೆ. ಅವರು ಜನಮನವನ್ನು ಓದಬಲ್ಲವರು. ಅಲ್ಲಿ ಅವರು ಸಂತಸ ಸದಲ್ಲಿರುತ್ತಾರೆ ಮರಣವೆಂಬು ದಿಲ್ಲ. ಕೆಲವು ಫಟಿಂಗರು ತಮ್ಮ ಅನಂಗ ಸ್ಲಿತಿಗೆ ಬೇಸರಿಸಿ ಲೋಕದಲ್ಲಿ ಜನಿಸಲು ಇಚ್ಛಿಸುತ್ತಾರೆ. ಮಾನವನ ಕಷ್ಟಗಳನ್ನು ಪರಿಪರಿಯಾಗಿ ವರ್ಣಿಸಿ ಅವನಿಗಿಲ್ಲದ ಇಚ್ಛಾ ಸ್ವಾತಂತ್ರ್ಯ ತಮಗಿದೆ ತಮಗಿಷ್ಟವಿಲ್ಲದವಕೊಡನೆ ಗ ರೋಗದಿಂದ ನರಳುವ ಸಂದ ಸಭ ಎಂದು ಅವರನ್ನು ಹುಟ್ಟಿದವನು ಮತ್ತೂ ತನ್ನ ಹಟಿವನ್ನು ಬಿಡದಿರಲು ಅವನಿಗೆ ಮೆಜಿಸ್ಟ್ರೇಟನೆದುರು ಒಂದು ಮದ್ದನ್ನು ಕೊಡು ವರು. “ಗ ಅವನ ಜ್ಞಾ ಪಕಶಕ್ತಿಯೂ ಅನಿಲಸ್ವ ಬಾಳುವ ರೂಪದ ವ್ಶ ಕ್ರಿ ತ್ರವ್ವೆ ವೂ. ನಶಿಸಿ ಬರೇ ಜಿ ಚೆ ೈತಸ್ಕರೂಪನಾಗಿ ಬಿಡುವನು. ಅವನ ಪಾಲಿಗೆ ಬಂದ ಏರಡು ವ್ಯ ಕ್ವಿಗಳನ್ನು ಬಹಳವಾಗಿ ಪೀಡಿಸುವನು. ಪೀಡನೆಯನ್ನು ತಡೆಯಲಾರದೆ ಅವರು ಇವನನ್ನು ತಮ್ಮಲ್ಲಿ ತೆಗೆದುಕೊಳ್ಳಲು ಸಮ್ಮತಿಸುವರು. ಇರವನ್ನಿನಲ್ಲಿ ಜನನದ ೩ ಯಾನೇ ದಿನ ದಲ್ಲಿ ಜನನ ಸೂತ್ರದ ಹಬ್ಬವನ್ನು ಆಚರಿಸಲಾ ಗುವುದು. ಲಾಯರುಗಳಿಂದ ಒಂದು ಪರಿಪತ್ರ ಗುವುದು. ಒಕ್ಕಣೆಯ ಶಬ್ದಗ ತ್ರದಿಂದ ಪತ್ರಕ್ಕೆ ವ್ಯತ್ಯಾಸವಿದ್ದರೂ ಸಂಗತಿ ಮಾತ್ರ ಒಂದೇ ತೆರ. "ಹುಟ್ಟಿದವರ ರಾಜ್ಯದ ಸದಸ್ಯನಾಗಿದ್ದು ಅಲ್ಲಿ ಅತೃಶ್ತಿಗೆ ಕಾರಣವಿಲ್ಲದಿದ್ದಾಗ್ಯೂ ನನ್ನಲ್ಲಿ ೬ ಫ್‌ (ಆ. ಲೈ ೃು ಇರವನ್‌ ಹುಟ್ಟಬೇಕೆಂಬ ಆತೆ ಬಹುವಾಗಿ ಬೆಳೆಯಿತು. ಆ ರಾಜ್ಯದ ಕಾನೂನಿನ ಪ್ರಕಾರ ಎರಡು ನಿರ್ಭಾಗ್ಯ ಜನರನ್ನು ಅತಿಯಾಗಿ ಪೀಡಿಸಲಾರಂಭಿಸಿದೆನು.' ಎಂದು ಪ್ರಾರಂಭಿಸಿ ಅವರಿಗೆ ಉಂಟಾದ ಎಲ್ಲಾ ಮಾನಸಿಕ ಹಾಗೂ ದೈಹಿಕ ಬಾಢೆಗಳಿಗೆ ತಾನೇ ಸಂಪೂರ್ಣ ಜವಾಬ್ದಾರನೆಂದೂ ತಾನು ಹುಟ್ಟಿ ದೊಡನೆ ತನ್ನನ್ನು ಕೊಲ್ಲಲು ಅವರಿಗೆ ಸಂಪೂರ್ಲ ಅಧಿಕಾರವುಂಟಿಂದೂ ಆದರೂ ಅವರ ಅತೀವ ಸೌಜನ್ಯದಿಂದಾಗಿ ತನಗೆ ಜೀವಿಸುವ ಆತೆಯಿದೆ ಯೆಂದೂ ಹಾಗಾದಲ್ಲಿ ತಾನು ಯಾವಜ್ಜೀವವೂ ಅವರಿಗೆ ವಿಧೇಯನಾಗಿರುವನೆಂದೂ ತಿಳಿಸುವನು. ಕುಲದ ನೇರಕಾರ ಮತ್ತು ಮಿತ್ರರು ಸೇರಿದ ಲ್ಲಿಗೆ ಮಗುವನ್ನು ತರುವರು. ಅದರ ಎದುರು ಮೇಲಿನದನ್ನು ಓದುವರು. ಅದು ಅಳುವುದ ಲ್ಲವೇ. ತನ್ನ ತಪ್ಪಿನ ಅರಿವು ಅದಕಾಗಿದೆಯೆಂ ಬುಡೇ ಅದರ ಅರ್ಥ. ಮಗುವಿನ ಪರವಾಗಿ ಯಾರಾದರೊಬ್ಬನು ಅದರ ಸಹಿಯನ್ನು ಮೇಲಿನ ಲೇಖಕ್ಕೆ ಹಾಕುವನು. ಮಗುವು ೧೪ ವರ್ಷದ ವನಾಗುವ ಕಾಲಕ್ಕೆ ಅವನಿಂದಲೇ ಸಹಿ ಹಾಕಿ ಸುವರು. ತನಗೆ ಅರ್ಥವಾಗದಿರುವ ವಿಷಯಗಳು ತನಗೆ ಗೊತ್ತೆಂದು ನಟಿಸಿ ಸಹಿ ಹಾಕಿಸುವುದ ರಿಂದ ಹುಡುಗನು ಸತ್ಯಕ್ಕೆ ಕೊಡುವ ಬೆಲೆ ಕಡಿಮೆಯಾಗದೇ? ಎಂದು ಪ್ರೊಫೆಸರರಕೊಬ್ಬ 'ರನ್ನು ಕೇಳಿದೆನು. “ತನಗೆ ಗೊತ್ತುಂಟು ಎಂದು ಹೇಳಿದುದನ್ನೆಲ್ಲ ಹುಡುಗನು ತಿಳಿದಿದ್ದಾನೆ ಅಥವಾ ತಿಳಿಯಬಲ್ಲ ಎಂದು ಯಾರೂ ಊಹಿಸ ಲಾರರು. ಮನುಷ್ಯನ ಭಾವನೆಗಳನ್ನೆಲ್ಲ ಭಾಷೆ ಯಲ್ಲಿ ಅನುವಾದಿಸಲು ಸಾಧ್ಯವೇ ಇಲ್ಲ: ಜೀವನ ದಲ್ಲಿ ಇಂತಹ ಎಡರುತೊಡರುಗಳನ್ನು ಸುಧಾ ರಿಸಿಕೊಂಡು ಹೋಗಬೇಕಾಗುತ್ತದೆ”. ಎಂದರ ವರು. ಯಾವ ವಿಚಾರಗಳು ತಮ್ಮ ಎಷ್ಟೋ ಪದ್ಧ ತಿ ಗಳ ಭದ್ರವಾದ ತಳಹದಿಯೆಂದು ತಿಳಿಯಲಾ ಗುತ್ತೋ ಅವುಗಳಲ್ಲೇ ಇರವನಿಗರು ಸಂಪೂರ್ಣ ೧೩೫ ವಿಶ್ವಾಸವನ್ನಿಡುವಂತೆ ಕಂಡುಬರಲಿಲ್ಲ. ಗೀತ ಬ್ಯಾಂಕುಗಳ ಒಂಡು ಉದಾಹರಣೆಯನ್ನು ಸೊಡುವೆನು. ಗೀತಬ್ಯಾಂಕುಗಳೆಂದಕೇನೆಂದು ಸರಿಯಾಗಿ ತಿಳಿದುಕೊಳ್ಳಲು ನನಗೆ ಆಗಲೇ ಇಲ್ಲ. ನಗರದ ಲ್ಲಿನ ಗೀತಬ್ಯಾಂಕಿಗೆ ನಾಸ್‌ನಿಬಾರನ ಪರಿವಾರದ ವರು ಆಗಾಗ ಹೋಗುತ್ತಿರುತ್ತಿದ್ದರು. ಒಮ್ಮೆ ನಾನೂ ಅಲ್ಲಿಗೆ ಹೋಗಿದ್ದೆ. ಕಟ್ಟಡವು ದೊಡ್ಡ ದಾಗಿದ್ದು ಇರವನ್ನಿನ ಸುಂದರತೆಯ ಸೂಚಕವಾ ಗಿತ್ತು. ಮಧ್ಯದ ಕೋಣೆಯಲ್ಲಿ ಕೆಲವರು ಒಂದು ವಾದ್ಯ ಬಾರಿಸುತ್ತಿದ್ದರು. ಅಲ್ಲಿನವರು ಅದಕೆ ತಲೆದೂಗುತ್ತಿದ್ದರು. ನನಗದು ಕರ್ಣ ಕಕೋರ ವಾಗಿತ್ತು. ಜನೆರ ವಿಶೇಷವಾದ ಗದ್ದಲವಿಲ್ಲದಿ ದ್ಡರೂ ಕ್ಯಾಶಿಯರುಗಳು, ಮೇನೇಜರುಗಳು ಎಲ್ಲರೂ ಕಾರ್ಯನಿರತರಾಗಿದ್ದರು ಅವರು ಕೊಡುತ್ತಿರುವ ನಾಣ್ಯಗಳೇ ಬೇಕೆ, ವ್ಯಾಪಾರ ವ್ಯವಹಾರಗಳಲ್ಲಿ ಕ್ರಯವಿಕ್ರಯಗಳಲ್ಲಿ ಬಳಸ ಲಾಗುವ ನಾಣ್ಯಗಳೇ ಬೇರೆ. ಗೀತನಾಣ್ಯಗಳಲ್ಲಿ ಸುಂದರವಾದ ಪ್ರತಿಮೆಗಳನ್ನು *ೆತ್ತಿರುತ್ತದೆ. ನಾನು ಕಿಟಕಿಯ ಮೂಲಕ ಖಜಾನೆಯನ್ನು ಇಣಿಕಿ ನೋಡಿದಾಗ ಕ್ಯಾಶಿಯರನು ಗದರಿಸು ವಂತೆ ತೋರಿತು. ಕೂಡಲೇ ಶ*ೆಲವು ಗೀತ ನಾಣ್ಯಗಳನ್ನು ಕೊಟ್ಟಿನು. ಅವನ ಅಸಮಾಧಾನ ಹೆಚ್ಚಿತು. ಬೇರೆ ನಾಣ್ಯಗಳನ್ನಿತ್ತು ಅವನ ಕ್ರೈ ಬಿಸಿ ಮಾಡಿದಾಗ ಅವನ ಮುಖದಲ್ಲಿ . ಗೆಲುವು ತೋರಿತು. ಗೀತನಾಣ್ಯಗಳ ಅವಶ್ಯಕತೆಯೇ ನೆಂದು ನನಗೆ ತೋಚಲಿಲ್ಲ. ಪ್ರತಿಷ್ಠಿತ ವ್ಯಕ್ತಿ ಗಳು ಗೀತಬ್ಯಾಂಕಿನ ಸದಸ್ಯರಾಗುವುದೊಂದು ಘನವಂತಿಕೆಯ ಲಕ್ಷಣವೆಂದು ತಿಳಿಯುವರು. ಬ್ಯಾಂಕಿನ ಕೆಲಸಗಾರಕೆಲ್ಲರೂ ಅದನ್ನು ಬಹಳ ವಾಗಿ ಹೊಗಳುವರು. ಅವರಿಗೆ ಗೀತ ನಾಣ್ಯಗಳ ಮೇಲೆ ನಿಜವಾದ ಮಮತೆಯಿಲ್ಲವೆಂಬುದರಲ್ಲಿ ಸಂಶಯವಿಲ್ಲ. ಹೆಣಕ್ಕೆಂದು ಮಾತ್ರ ಉದ್ಯೋಗ ಮಾಡುತ್ತಿರುವಂತೆ ನನಗೆ ತೋರಿತು. ಇರಲಿ. ದಿನ ನಿತ್ಯದ ಸೇವನೆಯಲ್ಲಿ ದಿನವಿಡೀ ಉಲ್ಲಾಸ ಕೊಡುವ ಮಂಗಳೂರು ಓಿ. ಫಿ. ಎಸ್‌. ಭೀಡಿಗಳನ್ನೇ ಕೇಡಿ ಅನಂದ ಪಡೆಯಿರಿ ವ ತೆ ಬ “ರು 7 ಕ ಸ್ಸ್‌ (1ಬ ಪೌ ೆ 8 01೯ ಬವ ಗಿ11110/20111018: ಈ. ೫. 5. 111711115೪ 00111/1411, 1/11). 708! 80% 11೦. 7, (00619810411 ಗಿ14ಜ೧೦1ಸ೬೦೫೫8 - 3 7416970705 : "" ೫111110811215 '' 7೦೫೯: 83, 83 4 ಓ೯೩॥ಐ೫೫೦೫॥ 593 ೯ ಲ ್‌್‌್‌ ತ ಬಜ್‌ ಾಾ್‌ಾ್‌ ನ್ಗ ಲ ೆ ತೆ ತ ಇಷ್ಟವೂ ಇಲ್ಲವಂತೆ. ಇರವ॥ ಇತ್ತಲಾಗಿ ನಾನೂ ಅರಕೋವೀನಾ ಪರಸ್ಪರ ಆಕರ್ಷಿಸಲ್ಪಡುತ್ತಿದ್ದೆವು. ಅರೋವೀನಾ ಎಲ್ಲಾ ಇರವನಿಗರಂತೆ ಮೂರ್ತಿಪೂಜಸಳು. ನೀರಿನ, ಗಾಳಿಯ, ಸಮಯದ, ಅಂತರಿಕ್ಷದ ದೇವತೆಗ ಳೆಂದು ಅನೇಕ ಮೂರ್ತಿಗಳಿರುವವು. ಈ ದೇವ ತೆಗಳ ಕೆಲವು ನಿಯೆಮಗಳಿವೆ. ಉದಾಹರಣೆ ಗಾಗಿ ಒಬ್ಬ ನು ಶ್ವಾಸಕೋಶದಲ್ಲಿ ಗ ಗಾಳಿ ತುಂಬಿಸಿ ತ್ಕ ಕೊಳ್ಳದೆ ನೀರಿಗೆ ಧುಮುಕಿದ್ದಾ ದರೆ ವಾಯುದೇವ ನ ಸಿಟ್ಟು ಗೊಂಡು ಅವನನ್ನು ಕೊಲ್ಲದಿಕದು. ಆಸೆ, ಬ ಪ್ರೇಮ ಇಷ್ಟದ ಭಾವನೆಗಳನ್ನು ದೈವೀಕರಿಸಿ. :ಆವುಗಳ ಪ್ರತಿಮೆಗಳನ್ನು ಕೆತ್ತಿಸಿ ದೇವಸ್ಥಾ ನಗಳಲ್ಲಿ ಇರಿಸಿ 2ಜ ಣ್ರ ಗಳ ಮೇಲೆ ಹೆಚ್ಚು ತ್ರ್ತಿ ರುವ ಜನರ ನಿರ್ಲಕ್ಷ್ಯ ತೆಯ ಕಡೆಗೆ ಅಲ್ಲಿನ ಪೂಜಾರಿಗಳು ನನ್ನ ಗಮನ ವನ್ನು ಸೆಳೆದಿದ್ದರು. ಇರವರಿಗರೆಲ್ಲರೂ ಯುಡ್‌ ಗ್ರಿನ್‌ಎಂಬುದರ ಭಕ್ತರು. ತಾವು ಅದರ ಭಕ್ತರು ಎಂದು ಹೇಳಿಕೊಳ್ಳುವುದು ಅಭಿಮಾನಕ್ಕೆ ಕಡಿ ಮೆಯೆಂದು ಅವರ ಮತ ಅವಳು ದೇವತೆಗಳ ವಿರೋಧಿಯಂತೆ. . ಅವಳ ಪೂಜೆಗೆ ಯಾವುದೇ ಆಡಂಬರವಿಲ್ಲ. ಅವಳಿಗೆ ಹೊಗಳಿಸಿಕೊಳ್ಳುವ ಹೆದರಿ ವಿಧೇಯರಾಗಿದ್ದ ರನೆ£ ಸಾಶಃ ಅವಳಿಗೆ ಬಲವಾದ ಕಾರಣವಿ ದ್ಮಾಗ ಮಾತ್ರ ಜನರು. ಅವಳ ಕಾನೂನಿನ ವಿರುದ್ಧ ಹೋಗುತ್ತಾರೆ. ಉಳಿದವರಂತೆ ಅದು ಆಗ ರೇಗಿಬಿದ್ದು ಹಿಂಸಿಸದು. ಅದು ಬಹು ಹೇಡಿ ಯಂತೆ- ಇ ಇತ್ಯಾದಿ ಇತ್ಯಾದಿ. ಇರವನ್ನಿನಲ್ಲಿ ವರನಿಗೆ ಇರಬೇಕಾದ ಯೋಗ್ಯ ತೆಯೆಂದಕೆ ದೈ ಓಕ ಆರೋಗ್ಯ ಹಾಗೂ ಸೌಂದರ್ಯ. ೬. ನಾಸ್‌ ಸ ಕುಲದಿಂದ ವಿವಾಹವಾಗುವುದರಲ್ಲಿ ಅಭ್ಯಂತರವೇನೂ ಇರ ಲಿಲ್ಲ... ವರನು ಯಾರೇ ಆಗಲಿ, ಕುಟುಂಬದ ಕನ್ನೆಯರಲ್ಲಿ. ಹಿರಿಯವಳನ್ನು ಮಾತ್ರ ಮದುವೆ ಯಾಗತಕ್ಕದ್ದು ಎಂಬ ಬಲವಾದ ನಿಯಮವಿದೆ. ಅರೋವೀನಾಳ ಅಕ್ಕ ಜುಲೋರಾಗನ್ನು ನಾನು ಆ 5-18 ೧೩೭ ಲೆಂದು ನಾಸ್‌ನಿಬಾರನ ಅಭಿಪ್ರಾಯ ವಿತ್ತು. ಅಕೋವೀನಾಳ ಮನಸ್ಸು ನನ್ನಲ್ಲೇ ನೆಟ್ಟಿತ್ತು... ಜುಲೋರಾಳು ಬೇರೆಯವನನ್ನು ಕೈಹಿಡಿಯುವ ವಕೆಗೆ. ಕಾಯುವುದು ಇಲ್ಲವೇ ಅರೋವೀನಾಳೊಂದಿಗೆ ಪರಾರಿಯಾಗುವುದು ಎರಡೇ ದಾರಿಗಳಿದ್ದುವು. ಅಕೋವೀನಾಳು ನ್ನೊಡನೆ. ಎಂತಹ ಕಷ್ಟಗಳನ್ನೆದುರಿಸಲೂ ಸಾಯಲೂ ಸಿದ್ಧಳೆಂದು ತಿಳಿಸಿದಳು. ನಾನಾ ಗಲೇ ನಾಸ್‌ನಿಬಾರನಲ್ಲಿರತೂಡಗಿ ೫-೬. ತಿಂಗ ಗಿತ್ತು. ನಾನೀಗ ನಗರದಲ್ಲಿ ಒಂದು ಕೋಣೆ ಯನ್ನು ಗೊತ್ತುಮಾಡಿಕೊಂಡು ಲ” ನನ್ನ . ವೇದನೆಯನ್ನಡಗಿಸಿ ಮೊದಲಿನಂ ಉಲ್ಲಾ ಸದಿಂದಿರಲು ನಕ್ನಿಂಡಾಗಲಿಲ್ಲ. ರ ರಾಜ- ರಾಣಿಯರ ಸಭೆಗೆ ಹೋಗುತ್ತಿದ್ದೆ. ಈಗ ರಾಜನ ಪ್ರೀತಿಯೂ ಕಡಿಮೆಯಾಗತೊಡಗಿತು. ನನ್ನ ಕೂದಲಿನ. ಸೋಮಲತೆಯೂ ಮೈ ಬಣ್ಣವೂ ನನ್ನ. ದೇಶದಲ್ಲಿ ಸರ್ವಸಾಮಾನ ವಾಗಿರಬಹುದಾದ್ನರಿಂದ ಅವು ನನ್ನ ವಿಶೇಷ ಯೋ ಗೃತೆಗಳೆಂದು ೩ ಪರಿಗಣಿಸಲ್ಪಡಬಾರದೆಂದೂ ಆದ್ದರಿಂದ ನನಗೆ ಚೆಬಡುತ್ತಿ ಕುವ ದೈನಿಕ ಪೆನೈನ್‌' ಅಷ್ಟು ಪತ್ರಿಕೆಯು ಬ ಲೇಖನವನ್ನು ಪ್ರಕಟಿಸಿತು. ಸು ಅರೋವೀನಾಳೆ ಭೇಟಿಗಾಗಿ ಗೀತ ಬ್ಯಾಂಕಿಗೆ ಆಗಾಗ ಹೋಗುತ್ತಿದ್ದೆ. ಅಲ್ಲಿ ಥಿಮ್ಸ್‌ ಎಂಬವನ ಪರಿಚಯವಾಯಿತು. ಅವನು ನನ್ನ ಅನಾರೋಗ್ಮ ವನ್ನು ಗಮನಿಸಿರಜೀಕು. : ಹವಾ ಬದಲಾವಣೆಗೆಂದು ಸಾಲೇಜುಗಳಿರುವ ಸೆ ಸ್ಕೈ ಹೋಗೋಣವೇ ಎಂದು ಶಕೇಳಿಟನು. ಆ ಹೂಂ ಎಂದೆನು. ೩ ದಿನಗಳ ಪ ಪ್ರಯಾಣದನಂತರ ನಾವು ಕಾಲೇಜುಗಳ ಪಟ ಣವನ್ನು ತಲಪಿದೆವು. ಒಂದು ಹೋಟೇಲಿನಲ್ಲಿ ಉಳಕೊಂಡವು. ರಸ್ತೆ ಗಳು, ಅವುಗಳ ಇಕ್ಕಡೆಗಳಲ್ಲಿ ನಿಂತ ಕಟ್ಟಡಗಳು, ಕಟ್ಟಡಗಳ ಒಳಗೆ-ಹೊರಗೆ ಓಡಾಡುತ್ತಿರುವ ಜನರು ಎಲ್ಲದರಲ್ಲೂ ಎಡು ನ್ಯಾಯವಲ್ಲವೆಂದೂ ಒಂದು. ೧೩೮ ೩.೨6 ಅಂ ಗ ೨.೪ ಸಾಧನಗಳಲ್ಲಿ ನಿಶ್ಚಾಸಭರಿತ ಹೆಸರು "4 (2. ಳು ತೆ ` “ ” *೪.₹' ಇ ; ಸೋಲ" ಡಿ ೇಬ್ಯೂಟರ್ಸ್‌ : ಸ್ಟ್ರೀ ಎ.ವಿ.ಆ೦7. ಎ. & ಕಂ. ಬೊಂಬಾಯಿ. 2 ಕಸ್ತೂರ್ಕಿ, ಮಾರ್ಚ್‌ ೧೯೬೧ ಕಾಣುತ್ತಿರುವ ಒಂದು ಗುಣವೆಂದಕೆ ಸೌಂದರ್ಯ, ಅದು ನನ್ನನ್ನೂ ಅರೋವೀನಾಳನ್ನೂ ನಾನು ಮರೆಯುವಂತೆ ಮಾಡಿತು. ಇರವನ್ನಿನ ಪ್ರಾಚೀನಕಾಲದ ಭಾಷೆಯ ವ್ಯಾಸಂಗಕ್ಕೆ ಎಲ್ಲಾ ಕಾಲೇಜುಗಳಲ್ಲೂ ಬಹಳ ಪ್ರಾಮುಖ್ಯ ಇದೆ. ಅಲ್ಲಿ ತಮ್ಮ ಬಳಕೆಯಲ್ಲಿನ ಭಾಷೆಯ ಸುಂದರ ಪದ್ಯಗಳನ್ನು ಪ್ರಾಚೀನ ಭಾಷೆಗೆ ಅನುವಾದಿಸುತ್ತ ರಾತ್ರಿ ಜೆಳಗು ಮಾಡುವ ಕ್ರಮವಿದೆ. ಯಶಸ್ವಿ ಅನುವಾದಕ ನಿಗೆ ಬಹಳ ಗೌರವವಿದೆ. ಆ ಭಾಷೆಯ ಪಂಡಿತ ರಿಗೆ ಜೀವನಾಂಶ ಕೊಡುವ ಪರಿಪಾಠವೂ ಇದೆ. ವಿದ್ಯಾರ್ಥಿಗಳಿಗೆ ಇದೇನೂ ಐಚ್ಛಿಕ ವಿಷಯ ವಾಗಿಲ್ಲ. ಅದನ್ನು ಅವರ ಮೇಲೆ ಹೇರಲಾಗು ವುದು. ೧೪ ವರ್ಷಗಳಿಂದ ಇದನ್ನು ಕಲಿಯುತ್ತಿ ರುವವನೊಬ್ಬನು ನನ್ನೂಡನೆ ಹೇಳಿದನು, “ಡಿಗ್ರಿ ಪಡೆದ ಮೇಲೆ ಆ ಭಾಷೆಯ ಒಂದು ಶಬ್ದವನ್ನಾ ದರೂ ಓಿದೆನು.'' ೧೪” ವರ್ಷಗಳು ನಷ್ಟವಾಗ ಲಿಲ್ಲವೇ ಎನಿಸಿತು. ಮಕ್ಕಳಲ್ಲಿ ಚಿಂತನೆಯ ಅಭ್ಯಾಸವನ್ನು ತಡೆ ಯಲೂ ಮೌಲಿಕತೆಯ ಪ್ರಭೆಯನ್ನು ಕುಂದಿ ಸಲೂ "ಅಸಮಂಜಸತೆ'ಯ ಹಾಗೂ 'ಕಪಟ'ದ ವಿಭಾಗಗಳು ಶ್ರಮಿಸುತ್ತವೆ. . ತರ್ಕಕ್ಕೆ ಪ್ರಾಮುಖ್ಯವಿಲ್ಲ. ಅತರ್ಕಕ್ಕೆ ವಿಶೇಷ ಗಮನ ಕೊಡಲಾಗುವುದು. ತಾರ್ಕಿಕ "ಅತಿ'ಗಿಂತ ಅತಾರ್ಕಿಕ ಮಧ್ಯಮವೇ ಉತ್ತಮ. ಎಂತಹ ಅಪರಾಧವನ್ನೂ ಸಹ ” ತರ್ಕದಿಂದ "ಸಮ. ರ್ಥಿಸಿಕೊಳ್ಳ ಬರುವುದರಿಂದ ತರ್ಕ ಅಪಾಯ ಇಾರಿಯೂ ಹೌದು. ಅಲ್ಲದೆ ತರ್ಕಸ್ವಭಾವವು ಹುಟ್ಟುಗುಣವಾಗಿದ್ದು ಅದಕ್ಕೆ ಪ್ರೋತ್ಸಾಹ ಕೊಡಬೇಕಾಗಿಲ್ಲ. ಅತರ್ಕಕ್ಕೇ ಪ್ರೋತ್ಸಾಹ ಕೊಡತಕ್ಕದ್ದು. ಅತರ್ಕವು ತರ್ಕದ ಅವಿಭಾಜ್ಯ ಅಂಗ. ಅತರ್ಕದ ಉಪಾಧ್ಯಾಯರು ತರ್ಕ ವಿರೋಧಿಗಳೇನಲ್ಲ. ಮನುಷ್ಯ ಸಹಜ ತಾರ್ಕಿಕ 4 ಇರವನ್‌ ದೃಷ್ಟಿ ಯಿಂದ ಗೀತ ನಾಣ್ಯಗಳ ಚಲಾವಣೆ ಅನ ಗತ್ಯಪೆಂದು ಅವರಿಗೆ ತಿಳಿದಿದೆ. ಆದಕೆ ತರ್ಕ ವೊಡದರಲ್ಲೇ ನಮ್ಮ ನಡೆವಳಿಕೆಗಳನ್ನು ಆಧರಿಸು ವುದು ಅತೀವ ಸಂಕುಚಿತ ಮನೋಭಾವನೆ...” ಸ್ಪರ್ಧಾಭಾವನೆಯನ್ನು ಜಾಗ್ರತಗೊಳಿಸುವ ಯಾವ ಕ್ರಮವೂ ಅವರಲ್ಲಿಲ್ಲ. ಕೆಲವು ನಿರ್ದಿಷ್ಟ ಎಷಯಗಳ ಮೇಲೆ ಬರೆಯಿಸಲ್ಪಿಡುವ ಪ್ರಬಂಧ ಗಳ ಯೋಗ್ಯತಾನುಸಾರ ಪದವಿಯನ್ನು ಕೊಡ ಲಾಗುವುದು. " ವ್ಯಾವಹಾರಿಕ ಬುದ್ಧಿ'ಯ ಪ್ರೊಫಿ ಸರರು ಶಿಸ್ತು ಶಿಕ್ಷಣಗಳಲ್ಲಿ ಬಹು ಬಿಗಿ. ೮೦ರ ಹಕೆಯದವರಾದರೂ ತುಂಬ ಚಟುವಟಿಕೆಯುಳ್ಳ ವರು. "ನಿಷ್ಟ ಯೋಜಕ ಜ್ಞಾ ನದ ಮನಃಸಂಸ್ಥೆ'ಯ ಅಧ್ಯಕ್ಷರ 'ಓಂದು ಪ್ರ ಬಂಧದಲ್ಲಿ ಅಸ್ಪಷ್ಟ 1 ಅಭಾಪವಿದ್ದುದರಿಂದ, ಇನ್ನೊಂದು ವೈಜ್ಞಾನಿಕ ಪ್ರಬಂಧದಲ್ಲಿ "ಜಾಗ್ರತೆಯಿಂದ' "ಸಾವಧಾನ ವಾಗಿ' ಎಂಬ ಪದಗಳು ಸಾಕಷು ಬಳಸಲ್ಪಡದ್ದ ಬ ರಿಂದ - ಮತ್ತೊಂದರಲ್ಲಿ ಯಾವಾಗಲೂ ಸರಿ ಯೆಂದು ಕಂಡುಬಂದವುಗಳ ಪ್ರತಿಪಾದನೆ ಮಾತ್ರವಿದ್ದುದರಿಂದ ಆಯಾ ಪ್ರಬಂಧಕಾರ ರಿಗೆ ಪದವಿಯನ್ನು ನಿರಾಕರಿಸಿದ ಉದಾಹರಣೆ ವೆ, "ನೆಕೆಯವನಿಗಿಂತ ತಾನು ಉತ್ತಮ ಸ್ಥಿ ಸತಿಯ- ಲ್ಲಿರಬೇಕೆಂಬ ಅಭಿಪ್ರಾಯ ತಾಳುವುದು ಸಶಿ ಯಲ್ಲ. ಅವನಿಗಿಂತ ತಾನು ಶೀಳಾಗಿರದಿದ್ದರೆ ಅದೇ ಶ್ರೆಷ್ಠವೆಂದೆಣಿಸಿದರೆ ಸಾಕಲ್ಲವೇ?” ಎಂದು ಅತೆ ಒಂದು ಸಂದರ್ಭದಲ್ಲಿ ಹೇಳಿ ದರು. “ ಸ್ವ ಕೈಯಿಲ್ಲದೆ ಪ ಪ್ರಗತಿಯೆಂತು ಸಾಧ್ಯ | ಎಂದು ಕೇಳಿದೆ. "ಸಾಧ್ಯ ವಿಲ್ಲ; ಆದ್ರ ರಿಂದಲೇ ಸ ಪ ಕ್ರ ಗತಿವಿರೋಧಿಗಳು” ಬು, ಅವರು. ಲ್ಲ ಪ್ರಗತಿ ಕೆಡುಕೆಂದೇನಲ್ಲ. ಅತಿ ಪ್ರಾಚೀನವಾದ ಭಾವನೆಗಳುಳ್ಳ ವನು ಸಮಾಜಕ್ಕೆ ಕೆಡುಕು. ಹಾಗೆಯೇ ಜನರನ್ನು ಜೊತೆಗೆ ತೆಗೆದುಕೊಂಡು ಹೋಗದ ಪ್ರಗತಿವಾದಿಯೂ ಸಹ” ಎಂದರು ಇನ್ನೊಬ್ಬರು. ೧೩ ಕಲಾಶಾಲೆಯಲ್ಲಿನ ವ್ಯಾಸಂಗವು ಇಬ್ಬಗೆ ಯಾಗಿರುವುದು-- ಪ್ರಾಯೋಗಿಕ ಹಾಗೂ ವ್ಯಾವ ಹಾರಿಕ ಎಂಥಾ ದೊಡ್ಡ ಚಿತ್ರಕಾರನಾದರೂ ಚಿತ್ರಗಳ ಬೆಲೆಯಲ್ಲಿ ಉಂಟಾಗುವ ಏರಿಳಿತಗಳ ಬಗ್ಗೆ ಹಾಗೂ ತನ್ನ ಚಿತ್ರಗಳ ಮೂಲ್ಯದ ಬಗ್ಗೆ ತಿಳಿದಿರಲೇಬೇಕು. ಇಲ್ಲದಿದ್ದರೆ ಅವನ ವ್ಯಾಸಂಗ ವನ್ನು ನಿಲ್ಲಿಸಲಾಗುವುದು. ಈ ಪಡ್ಠತಿ ನನಗೆ ಬಹಳ ಹಿಡಿಸಿತು. ತಿನ್ನುವುದು ಕುಡಿಯುವುದು, ಗಾಳಿ-ಮಳೆ, ಪ್ರಯಾಣ ಇತ್ಯಾದಿ ವಿಷಯಗಳ ಮೇಲೆ ಮಾತ್ರ ಇರವನಿಗ ವಿದ್ವಾಂಸರು ಧಿರ್ಧಾರದಿಂದ ನುಡಿ ಯುವರೇ ವಿನಾ ತಾತ್ಮಿಕ ವಿಷಯಗಳಲ್ಲಿ ಸ್ಪಷ್ಟ ವಾದಿಗಳಾಗಿರುತ್ತಿರಲಿಲ್ಲ. ". . . ವಿಷಯದಲ್ಲಿ ತಮ್ಮ ಅಭಿಪ್ರಾಯವೇನು? ಎಂದು ಬಲವಂತ ದಿಂದ ಪ್ರಶ್ನಿಸಿದೆನಾದಕೆ ಅವರು ಆ ವಿಷಯದ ಮೇಲಿನ ಒಂದು ಪುಸ್ತಕವನ್ನು ನಿರ್ದೇಶಿಸಿ ಅದ ರಲ್ಲಿ ಕೊಟ್ಟಿರುವ ಅಭಿಪ್ರಾಯದಲ್ಲಿ ಸತ್ಯದ ಅಂಶ ವಿರುವುದೆಂದು ಖಂಡಿತವಾಗಿ ಒಪ್ಪೈವುದಾದರೂ ತಾವೊಪ್ಪದ ಎಷ್ಟೋ ವಿಷಯಗಳು ಅಡಗಿವೆ ಎಂದು ಬಿಡುತ್ತಾರೆ. ಆ " ತಾವೊಪ್ಪದವು' ಯಾವುದೆಂದು ನನಗೆ ತಿಳಿದುಕೊಳ್ಳಲು ಒಮ್ಮೆಯೂ ಸಾಧ್ಯವಾಗಲಿಲ್ಲ. ಹೀಗೆ ಯಾವುದೇ ಒಂದು ಅಭಿಪ್ರಾಯಕ್ಕೆ ಕಟ್ಟುಬೀಳದಿರುವ ರೀತಿ ಬಹು ಸೋಜಿಗವೆನಿಸಿದೆ. "ಯಾಂತ್ರಿಕ ಕ್ರಾಂತಿ' ಯ ಕುರಿತಾದ ವಿಷ- ಯಗಳನ್ನು ಅಭ್ಯಸಿಸಿದ್ದು ಇಲ್ಲೇ. ಈ ವಿಷಯದ ಪಂಡಿತಕೊಬ್ಬರು ಕ್ರಾಂತಿಗೆ ಕಾರಣವಾದ " ಯಾಂತ್ರಿಕ ಪುಸ್ತಕ ' ವನ್ನು ದಯಪಾಲಿಸಿ ದರು, ಸಾಧ್ಯವಾದಷ್ಟರ ಮಟ್ಟಿಗೆ ನಾನು ಅದನ್ನು ಅನುವಾದಿಸಿರುತ್ತೇನೆ. ಕೆಲವು ಭಾಗ ಸಮುದ್ರ ದಲ್ಲಿ ಕಳೆದೂ ಹೋಯಿತು. ಅಂತೂ ಅದರ ಸಾರಾಂಶವನ್ನು ಹೇಳುವೆನು : ತನ್ನತನದ ಅರಿವು ಸ ಸಸ್ಯಗಳಲ್ಲೂ ಪ್ರಾಣಿಗ ಳಲ್ಬೂ. ಮನುಷ ರಲ್ಲೂ ಸಾಮಾನ್ಯ ವಾಗಿದ್ದ ರೂ ಸಾ ಸಾರಾ ಆ (ಶಘಾಃ ಯಮ ಳು ರಾಜುನಿನ ತಾಯಿ ಅದು.ತ ಸ ಚ ಮು | ವಾದ ದೋಸೆಗಳನ್ನುನಮಗೆ ಕೊಟಿ ಳು. | ೨ ಭಸಸತರಳು ಭಾನು ಇಷ್ಟಾ 2 ಳು. ಅಡಿಗೆಯನ್ನು ಸಹಿಸುವುದಿಲ್ಲ. ಅಡಿಗೆ ನೀನು ಅಂಥಹ ದೋಸೆಗಳನ್ನು ಏಕೆ ನಿಷಯದಲ್ಲಿ ನಾಸು ಸೋತಂತೆ ಸರಿ, ಮಾಡಬಾರದು, ಬ . ಉಪಯೋಗಿಸುವ ಎಣ್ಣೆಯಲ್ಲಿ ಒ. ದೋಷನಿರಬೇಕು. ಮುಂದಿನ [| ಸಲತುಷಾರ್‌ ವನಸ್ಪತಿಯನ್ನು ನ ಅಡಿಗೆಯಲ್ಲಿ ಉಪಯೋಗಿಸು, | ಮಾಲತಿ ತನ್ನ ಸ್ನೇಹಿತಳ ಸಲಹೆ ತೆಗೆದುಕೊಳ್ಳುತ್ತಾಳೆ. | 1! ಈಗೆ ತಿಳಿಯಿತು ಮಾಲತಿಗೆ ರುಚಿಕರವಾಜ. ಅಡಿಗೆಯ ಗುಟ್ಟು, ಅದೇ ಆರೋಗ್ಯಕರವಾದ: ಮತ್ತು ರುಚಿಕರವಾದ ತುಷಾರ್‌ ವನಸ್ಸತಿ. ಶುಷಾರ್‌ | ಚ ನಾ ಸ ಕೈವಿಟನಿನ್‌ & ಮತ್ತು 0 ಒಳಗೊಂಡಿಡೆ) ನಾನು ತಿಂದಿರುವ ದೋಸೆ ಮತ್ತು ಗಳಲ್ಲಿ ಇವು ತುಂಬಾ ರುಚಿ|| ಹ್ಯೂ 1. ಶುದ್ದೀಕರಿಸಿದ ತುಸಾರ್‌ ಎಣ್ಣೆ ಕರೆವಾಗಿವೆ. ಅವನ್ಮಾ, ನೀನು, ಸಾರಾ ಬೆಳ ಜ್ಯ ಗ್ಸರ್ಗ್ಲಾ ಅಡಿಗೆ ವಿಷಯದಲ್ಲಿ | ; ಶ್ರೇಷ್ಟಳೆ ಸರಿ. ಮಾ ಡಿ ಹಾ ಚ ಹ ತ” ಛ್‌ ಕ್ದ್‌ ಟ್‌ 6 ಕೈ ಟ್‌ ಸ ಟ್‌ ಮೀತತೂಾ -- ಇರವನ್‌ ಅಡು ಹೇಗೆ ವೃತ್ಯಸ್ತವಾಗಿರುವುದೆಂದು ವಿವರಿ ಸುತ್ತಾ ಸಸ್ಯಗಳ ಮೇಲೆ ಪ್ರಾಣಿಗಳೂ ಪ್ರಾಣಿ ಗಳ ಮೇಲೆ ಮನುಷ್ಯರೂ ಅಧಿಕಾರ ಚಲಾಯಿ ಸುತ್ತಾರೆಂದ ಮೇಲೆ ಮನುಷ್ಯರ ಮೇಲೆ ಅಧಿ ಕಾರ ಚಲಾಯಿಸುವ ಜೀವಿಗಳು ಉಂಟಾಗುವು ದರಲ್ಲಿ ಆಶ್ಚರ್ಯವೇನಿಲ್ಲವೆಂದು ತಿಳಿಸಿದ್ದಾನೆ. ಸದ್ಯದ ಸ್ಥಿತಿಯಲ್ಲಿ ಮಾನವನು ಯಂತ್ರಗಳದಾಸ ನಾಗದಿದ್ದರೂ ಮುಂದೆ ಆಗಿಯೇ ಆಗುವನೆಂಬು ದರಲ್ಲಿ ಸಂಶಯವಿಲ್ಲವೆಂದು ಉದಾಹರಣೆಗಳಿಂದ ಸಮರ್ಥಿಸಿಕೊಳ್ಳುತ್ತಾ, ಮನುಷ್ಯರಿಗಿಂತ ವೇಗ ವಾಗಿ ಓಡುವ ರೈಲು ಬಂಡಿಗಳನ್ನೂ ಆ ಬಂಡಿ ಗಳು ನೇಮಿಸಿಕೊಳ್ಳುವ ಮಾನವ ಕೆಲಸೆಗಾರ- ರನ್ನೂ ನಡೆದುಕೊಳ್ಳುವ ಕ್ರಮದಲ್ಲಿ ಲೇಶ ಮಾತ್ರವಾದರೂ ತಬ್ಬದಲ್ಲಿ ಅವುಗಳು ಹೆದರಿ ಸುವ ರೀತಿಯನ್ನೂ ನಿರ್ದೇಶಿಸಿ ಅವುಗಳು ತಮ್ಮ _ಹಿಡಿತದಲ್ಲಿರುವಾಗಲೆ! ಅವುಗಳನ್ನು ನಾಶಪಡಿಸಿ ಕೊಳ್ಳುವುದು ಕಲ್ಕಾಣಕರವೆಂದು ಪ್ರ ತಿಪಾದಿ ಸಿದ್ಧಾನೆ.. “ ಲಕ್ಟಾಂತರ ವರ್ಷಗಳ ಹಿಂದಿನ ನಮ್ಮ ಪು ರ್ವಜರು ನಮ್ಮಂತೆ ಮಾನವರಲ್ಲದೆ ಬೇರೆ ಏನೋ ಕಾಡು ಕಪಿಗಳು ಆಗಿದ್ದರೆಂದು ಊಹಿಸಿದ ಮಾತ್ರಕ್ಕೇ ನಾನು ನನ್ನ "ಅಹಂ' ಎಲ್ಲವನ್ನು ಕಳಕೊಂಡು ಜೀವಚ್ಛವವಾಗಿ ಬಿಡು ತ್ತಿದ್ದೆನು. ಹಾಗೆಯೇ ಮುಂದಿನ ಪೀಳಿಗೆಯವ- ರನ್ನು ಯಂತ್ರದಾಸರನ್ನಾಗಿ ಊಹಿಸಿದಾಗಲೂ, ಹೆಚ್ಚು ಹೇಳುವುದೇನು ? ಕನಿಷ್ಠ ಪಕ್ಷಕ್ಕೆ ೩೦೦ ವರ್ಷದ ಕಈಜೆಗಿನ ಎಲ್ಲಾ ಯಂತ್ರ ಗಳನ್ನು ನಾಶಪಡಿಸಬೇಕು. ಇನ್ನು ಮುಂದೆ ಯಂತ್ರ ನಿರ್ಮಾಪಕನಿಗೆ ಕ್ಷಯ, ಸನ್ನಿಪಾತ ರೋಗಿಗಳಿಗೆ ಕೊಡುವಂತಹ ಮರಣದಂಡನೆ ಯನ್ನು ವಿಧಿಸಬೇಕು”. ಎಂದು ಶೊನೆಗಾಣಿ ಸಿದ್ಧಾನೆ. ಶತ್ತಿ-ಗುದ್ದಲಿ ದುರ್ಬೀನು ಇತ್ಯಾದಿ ಗಳು ಕೈಕಾಲು ಕಣ್ಣು-ಮೂಗಿನ ವಿಸ್ತೃತ ರೂಪವಾಗಿದ್ದು ಅವುಗಳಂತೆಯೇ ಮನುಷ್ಯನಿಗೆ ಸಹಾಯಮಾಡುತ್ತವೆ ಎಂದೊಬ್ಬರ ವಾದವಿತ್ತು. ೧೪೧ ಅದಕ್ಕೆ ಉತ್ತರ: ಹೀಗೆ : ಯಂತ್ರಾಧಿಕ್ಯದಿಂದ ಮಾನವನ ದೇಹವು ಕ್ಲ್ಷೀಣಿಸುವುದು, ಅವನು ಬರೇ ಆತ್ಮದ ಮತ್ತು ಯಂತ್ರದ ಭಾವನಾವಿಹೀನ ಮಿಶ್ರ ಣವಾಗಿ ಬಿಡುವನು. ಜ್ಞಾಪಕ ಶಕ್ತಿ ಜೇಬಿನ ಪೆಸ್ತಕದಲ್ಲಿ ಹೋಗುತ್ತದೆ. ಅರ್ಧಾಂ ಧನ ಕಣ್ಣಿನ ಮೇಲೆ ಕನ್ನಡಕದ ಎಂಜಿನ್ನು. ಮುಂದೆ ಬಹುಶಃ ಕೃತ್ರಿಮ ಹಲ್ಲು [ಕೂದಲು ಗಳೂಬರಬಹುದು. ಕಾಲಿಲ್ಬದವನಿಗೆ ಈಗಾಗಲೇ | ಸಾಕೋಟ ಬಂದಿದೆ. ಎಂತಹ ಅವಮಾನಕರ! ' ೫೦೦ ವರ್ಷಗಳ ಹಿಂದೆ ಯಂತ್ರ ಪ್ರೇಮಿ ಗಳಿಗೂ ಯಂತ್ರವಿಕೋಧಿಗಳಿಗೂ ಘೋರವಾದ ಯುದ್ಧವು ಸಂಭವಿಸಿತು. ದೇಶದ ಅರ್ಧಾಂಶ ಜನ ಸತ್ತರು. ಯಂತ್ರವಿರೋಧಿಗಳು "ಅಸಮಂ ಜಸತೆ' ಮತ್ತು "ಕಪಟ'ದ ಪ್ರೊಫೆಸಕರ ನೇತೃ ತ್ವದಲ್ಲಿ ವಿಧವಿಧದ ಯಂತ್ರಗಳನ್ನು ಮುರಿದು ಯಂತ್ರ ಪ್ರೇಮಿಗಳನ್ನು ಬಗ್ಗು ಬಡಿದರು. ಯಂತ್ರ ಪ್ರೇಮದ ಸೊಲ್ಲೇ ಅಡಗಿಹೋಯಿತು. ಬಹು ತರ್ಕ-ವಿತರ್ಕ-ಅತರ್ತಗಳ ನಂತರ ೨೭೧ ವರ್ಷಗಳ ಈಚೆಗಿನ ನಿರ್ಮಾಣಗಳನ್ನೆಲ್ಲ ನಾಶಮಾಡುವುದು ಎಂದು ನಿಶ್ಚಯಿಸೆಲಾಯಿತು. ಭಾವನೆಗಳೆಲ್ಲ ತಣಿದು ೫೦-೬೦ ವರ್ಷಗಳು ಕಳೆದಮೇಲೆ ಯಂತ್ರಗಳ ಭಗ್ನಾವಶೇಷಗಳನ್ನೆಲ್ಲ ಹುಡುಕಿ ತೆಗೆದು ಮ್ಯೂಸಿಯಮ್ಮುಗಳಲ್ಲಿ. ಪ್ರದ ರ್ಶನಕ್ಕಿರಿಸಿದರು. ಯಂತ್ರ ನಿರ್ಮಾಣದ ಸಲ್ಪನೆ ಯನ್ನು ಕನಸಿನಲ್ಲೂ ಕಾಣದಂತಹ ಪರಿಸ್ಸಿ ತಿ ಅದಾಗಿತ್ತಾದ್ದರಿಂದ ವಿದ್ಯಾರ್ಥಿಗಳು ಆ ಅವ ಶೇಷಗಳನ್ನು ನಿರೀಕ್ಷಿಸಿ ಅದರ ರಚೆನೆ ಉಪ ಯೋಗ ಇತ್ಯಾದಿಗಳನ್ನು ಕಂಡುಹಿಡಿದು ಬರೆ ದಿಡಲು ಪ್ರಾರಂಭಿಸಿದರು. ಇರವನಿಗರು ಯುಕ್ತಿವಾದ ದೇವಾಲಯ ದೆದುರು ತಮ್ಮ ಸಾಮಾನ್ಯಜ್ಞಾನವನ್ನು ಎಷ್ಟು ಸುಲಭವಾಗಿ ಬಲಿಕೊಡುತ್ತಾರೆ! ಅಲ್ಲಿ ಆಗಿ ಹೋದ ಇಬ್ಬರು ತತ್ನ್ನಜಾನಿಗಳೆಬಿ.ಸಿದ [3 ಇವ ಇಣು ಬಿ ೧೪೨ ಕ್ರಾಂತಿಯ ವಿಚಾರವನ್ನು ಕೇಳಿರಿ, ೨೫೦೦ ವರ್ಷಗಳ ಹಿಂದೆ ಇರವನ್ನಿನಲ್ಲಿ ಶಾಲೆ ಗಳಿದ್ದಿಲ್ಲ.. 'ಯಾವುದೇ ರೀತಿಯ ದಾರ್ಶನಿಕ ಪದ್ಧತಿಗಳು ಜನ್ಮತಾಳಿರದ ಕಾಲವದು. ಆಗ ಒಬ್ಬ ಮುದುಕನು ಪ್ರಾಣಿಗಳ ಹಕ್ಕು ಬಾಧ್ಯತೆ ಗಳ ಬಗ್ಗೆ ಚರ್ಚಿಸಿದನು. ಆತನಿಗೆ ಒಂದು ಅದೃಶ್ಯ ಶಕ್ತಿಯ ಸಂಪರ್ಶವಿದೆಯೆಂದು ಜನರಲ್ಲಿ ನಂಬಿಕೆಯಿತ್ತು. ಆತ ತನ್ನ ವಾದವನ್ನು ಮಂಡಿ ಸಿದ ಬಗೆ ಇದು: ನಮ್ಮ ಪೂರ್ವಜರು ನರಭ ಕ್ಷಕರಾದರೂ . ನಾವು. ಅದರ. ಹೆಸರೆತ್ತಿ ದೊಡನೆ ಹೌಹಾರಿ ಬೀಳುತ್ತೇವೆ. ಇದು ನಾಗರಿ ಕತೆಯ ಲಕ್ಷಣವೆಂದು ಆ ಶಕ್ತಿ ನನಗೆ ಹೇಳಿದೆ. ಪ್ರಾಣಿವಭಧೆಯೂ ಪಾಪಕರವೆಂದು ಅಪು ನನಗೆ ಹೇಳಿದೆ. ಪ್ರಾಣಿಗಳು ನಮ್ಮನ್ನು ಹಿಂಸಿಸುತ್ತವೆ ಯಲ್ಲಾ ಎಂದರೆ ಅವು ಕೀಳ್ಮಟ್ಟಿದವು ಮತ್ತು ಎಕೆ ಕೆ10118118118/18/18118:13/18118/18/18)/8/18/18/18/18/18118115:18118/18118/18/18:18/11115118//8118:5//3:18118/181181121:81:816/18::0112:18:18' ೯ ಶಯಾರಕರು;-- ಕ ತ್‌ 4 181181181181181108118118118118118118118118118115118118118118!18/:8110118;|81181(5/ 5/18 8:/ಔ ಜಿ: 8 ಐ: 825.೫7: :8118:18/16//3/151151181181181/8/18/19/ (6 1943 '1€1 :-""5(ಟ780708180'' ಟೆ ಸುಗಂಧ ಸುಮಧುರವಾದ ಸುಗಂಧ ದ್ರವ್ಯಗಳಿಗೆ ನಾಡಿನಾದ್ಯಂತ ಪ್ರ ಖ್ಯಾ ತವಾದ ಸುನಂದರಾಜ ಅಗರಬತ್ತಿ ಸುನಂದ ರೋಸ್‌ ಬತ್ತಿ ಪೂಜಾರಿಣಿ ಬತ್ತಿ | ಗುಲಾಬ್‌-ಕೆ-ಫೂಲ್‌ ಅಗರಬತ್ತಿ ಸುನಂದ ಅಂಬರ್‌ ಬತ್ತಿ, ಅಲ್ಲದೆ ಸುನಂದ ಡೀಲಕ್ಸ ಪರ್‌ಫ್ಯೂಮ್ಡ ಬ್ಯಾಗ್‌, ಮತು ಪರಿಮಳಯುಕ್ತವಾದ ದ್ರವೃ್ಯಗಳನ್ನೇ ಯಾವಾಗಲೂ ಉಪಯೋಗಿಸಿರಿ. ಶ್ರಿ ರಾಮಕೃಷ್ಣಪ್ಪ ಮಾಲೀಕರು: ಸುನಂದ ಅಗರಬತ್ತಿ ಫ್ಯಾಕ್ಟರಿ 1820, ಅಕ್ಬರ್‌ ರಸ್ತೆ, ನೆದ್ಫಿಸೂರಂ. 118118! 1೫11911511811811311818118/12/18/18118/16/18118118118118118115/18119118118/18118118 ಕಸ್ತೂರಿ, ಮಾರ್ಚ್‌ ೧೯೬೧ ಮನುಷ್ಯನನ್ನು ನುಂಗಿದ ಹುಲಿಯನ್ನು ಕೊಲ್ಲುವು ದಾದಕೆ ನಾವು ಹುಲಿಯ ಸ್ಥಾನಕ್ಕೆ ಇಳಿದಂತಾ ಯಿತು. ಉತ್ತಮವಾದ ಧ್ಯೇಯ ಭಾವನೆಗಳ ನ್ನಿಟ್ಟುಕೊಳ್ಳಿ. ಸತ್ತ ಪ್ರಾಣಿಗಳನ್ನೂ ಆತ್ಮ ಹತ್ಯ ಮಾಡಿಕೊಂಡವುಗಳನ್ನೂ ನಿಮಗೆ ತೊಂದರೆ ಕೊಡದ ಸಸ್ಯಗಳೆಲ್ಲವನ್ನೂ ತಿನ್ನಬಹುದು ಎಂಬ ಸಂದೇಶವನ್ನು ಅದು ಕೊಡುತ್ತಿದೆ. ಅವನ ವಾದವು ಎಲ್ಲರನ್ನೂ ಮರುಳುಗೊಳಿ ಸಿತು. ನಂತರದ ಕೆಲವರು ಹಾಲು ಮೊಟ್ಟಿ ಗಳನ್ನು ನಿಷೇಧಿಸಿದರು. ಪ್ರಾಣಿಗಳು ಆತ್ಮ ಹತ್ಯೆ ಮಾಡಿಕೊಳ್ಳುವುದು ಜೋರಾಯಿತು. ಕೊಲ್ಲುವುದು ನಾಯಿಗಳ ಸ್ವಭಾವವಾದ್ಮರಿಂದ ನಾಯಿಯಿಂದ ಕೊಲ್ಲಲ್ಪಟ್ಟ ಪ್ರಾಣಿಗಳು ಆಹಾರ ವಾಗಬಹುದೆಂತಲೂ ಆತ್ಮರಕ್ಷಣೆಗಾಗಿ ಪ್ರಾಣಿ ಗಳನ್ನು ಕೊಲ್ಲಬಹುದೆಂತಲೂ ಸಾರಲಾಯಿತು. ಡೆ 1 ೬೫1 511 5118/18 8: 518: 8|18110118]85118! 81511811881 8118 8||85: 5/1 8/:8/|81!18//:891/8/18/18| 81981181] 8/6: ಔ118118/118/1211811. ನಾಯಿಗಳು ಪ್ರಾಣಿಗಳನ್ನು ಕೊಲ್ಬುವುದೂ ಅತಿ ಸಾಧು ಪ್ರಾಣಿಗಳು ತಮ್ಮ ಸ್ವಾಮಿಗಳನ್ನು ಕೊಲ್ಲ ಹೊರಡುವುದೂ ಬಹು ಜೋರಾಯಿತು |! ಕಡೆ ಗೊಮ್ಮೆ ಯಾವುದೇ ವಿಧದ ಮಾಂಸವೂ ನಿಷಿದ್ಧ ವೆಂದು ಕಾನೂನು ಪಾಸಾಯಿತು! ಕಡ್ಡಾಯ ವಾಗಿ ಹೇರಿಸಲ್ಪಟ್ಟ ಈ ನಿಯಮವನ್ನು ಜನರು | ಮನಸ್ಸಿನಲ್ಲೇ ವಿರೋಧಿಸುತ್ತಿದ್ದರು; ಗುಪ್ತವಾಗಿ | ಮುರಿಯುತ್ತಿದ್ದರು. ಹೀಗೆ ೬೦೦-೭೦೦ ವರ್ಷಗಳು ಸಂದವು. ಆಗ ಸಸ್ಯಶಾಸ್ತ್ರವೇತ್ತನೊಬ್ಬನು ಉದಯಿಸಿದನು. ಅವನ ಕಾಲದಲ್ಲಿ ಸೂಕ್ಷ್ಮದರ್ಶಕ ಯಂತ್ರದ ನಿರ್ಮಾಣವಾಯಿತೆಂದು ತೋರುತ್ತದೆ. ಹಿಂದಿನ ತತ್ವಜ್ಞಾನಿಯು ಪ್ರಾಣಿಕ್ಷೇತ್ರಕ್ಕೆ ವಿಸ್ತರಿಸಿದ ಸೋದರತೆಯ ಭಾವನೆಯನ್ನು ಇವನು ಸಸ್ಯ ಕ್ಷೇತ್ರಕ್ಕೂ ವಿಸ್ತರಿಸಿದನು. ಮಾಂಸಾಹಾರ ನಿಷಿದ್ಧವೆಂಬ ನಿಯಮವನ್ನು ಹಾಸ್ಯಾಸ್ಪದವಾದ .. ಸ್ಧಿತಿಗಿಳಿಸಬೇಕೆಂಬುದ ಅವನ ಉದ್ದೇಶವೆಂದು ಹೇಳಲಾಗುತ್ತದೆ. (ಗುಟ್ಟಿನಲ್ಲಿ ಅವನು ಮಾಂಸಾ ಹಾರಿಯಾಗಿದ್ದನಂತೆ 1) ಪ್ರಯೋಗಗಳಿಂದಲೂ ತರ್ಕದಿಂದಲೂ ಮುಂದೆ ದೊಡ್ಡ ಮರವಾಗುವ ಬೀಜಕ್ಕೂ ಮನುಷ್ಯ ಆನೆ ಇತ್ಯಾದಿ ಪ್ರಾಣಿಗ ಳಾಗಿ ಬೆಳೆಯುವ ವಿಂಡಕ್ಕೂ ಕಣ್ಣಿಗೆ ಕಾಣುವ ಇಲ್ಲವೆ ಯಾವುದೇ ವಿಧದ ಪರೀಕ್ಷೆಯಿಂದ ಸಾಧಿಸಲಾಗುವ ವೃತ್ಯಾಸವೇನೂ ಇಲ್ಲವೆಂತಲೂ ತಿಳಿಯಪಡಿಸಿದನು. ಅವುಗಳಲ್ಲೂ ಆನುವಂಶಿ ಕತೆಯಿದೆ; ಅವುಗಳಿಗೂ ತಾವೇನು ಮಾಡು ತ್ತಿರುವುದಕೆಂಬುದರ ಅರಿವು ಇದೆಯೆಂದು ವಾದಿ ಸಿದನು. ಆದ್ದರಿಂದ ಉದುರಿ ಬಿದ್ದ ಹಣ್ಣುಗಳನ್ನು ಮತ್ತು ತರಗೆಲೆಗಳನ್ನು ಮಾತ್ರ ತಿನ್ನುವುದು ಯೋಗ್ಯವೆಂದೂ ಧಾನ್ಯಗಳನ್ನು ತಿನ್ನುವುದೂ ಕುರಿ-ಆಡುಗಳನ್ನು ತಿನ್ನುವುದೂ ಒಂದೇ ಎಂದು ತಿಳಿಸಿದನು. ಈ ವಾದವು ಜನರಲ್ಲಿ ನಾಟಿತು. ಜನರು ಕಿಂಕರ್ತವ್ಯ ಮೂಡರಾದರು. ಇರವನ್‌ ೧೪೩ ಲ್ಲರೂ ನಂಬಿಕೆಯನ್ನಿಟ್ಟಿರುವ "ಭೂತ'ವನ್ನು ಶ್ನಿಸಬೇಕೆಂಬ ಸಲಹೆಯನ್ನಿತ್ತನು. (ಆ ಭೂತ ನಿಲ್ಲುವ ವೂಜಾರಿಯು ಅವನ ಸಮೀಪದ ಬಂಧು ವಾಗಿದ್ದನೆಂಬ ವದಂತಿ) ಭೂತ ಆಗಿನ ಪರಿಸ್ಥಿತಿ ಯನ್ನು ಲಕ್ಷಿಸುತ್ತಾ ಈ ರೀತಿ ನುಡಿಯಿತು: “ ಹೊಡಿ ಇಲ್ಲವೆ ಹೊಡಿಸಿಕೋ ; ತಿನ್ನು ಇಲ್ಲವೆ ಆಹಾರವಾಗು]]) ಕೊಲ್ಲು ಇಲ್ಲವೆ ಸಾಯಿ ; ಇಷ್ಟ ವಿದ್ಧಂತೆ ಮಾಡು.” ಹೇಳುವ ಅಗತ್ಯವಿಲ್ಲ, ಜನರು ಸಸ್ಯಗಳನ್ನು ನಿರ್ಭಯವಾಗಿ * ಸೇವಿಸ ಹತ್ತಿದರು. ಸಸ್ಯಗಳಿಗೂ ಪ್ರಾಣಿಗಳಿಗೂ ಭೇದ ವಿಲ್ಲವೆಂದು ನಿರ್ದೇಶಿಸಲಾಗಿದ್ದರಿಂದ ಮಾಂಸಾ- ಹಾರವೂ ಶಾಸ್ತ್ರಸಮ್ಮತವಾಯಿತು. ಸ್ವಭಾವಕ್ಕೆ ಹೊಂದಿಕೊಳ್ಳದ ತರ್ಕವು ತರ್ಕದಿಂದ ಪರಿಮಾರ್ಜಿತವಾಗದ ಸಹಜ ಬುದ್ಧಿ ಯಷ್ಟೇ ಹಾನಿಕರವೆಂದು ತಿಳಿದುಕೊಳ್ಳ ಲಾಗದ್ದರಿಂದ ಇರವನಿಗರು ೭೦೦-೮೦೦ ವರ್ಷ ಗಳಷ್ಟು ಕಾಲ ತಾತ್ಮಿಕರ ವಾದಕ್ಕೆ ಸಿಲುಕಿ ಬಳಲಬೇಕಾಯಿತು. ಜ್‌ ಜಟ ನಗರಕ್ಕೆ ಹಿಂದಿರುಗಿದಾಗ ನನಗಾಗಿ ಬಿಸಿಬಿಸಿ ಸುದ್ದಿ ಕಾದಿತ್ತು. ಶೀಘ್ರದಲ್ಲೇ ನನ್ನನ್ನು “ಗಣ ಜಿಲ” ಕ್ಯಾಗಿ ವಿಚಾರಣೆಗೆ . ಗುರಿಪಡಿಸಿ ಶಿಕ್ಷಿಸು ವರೆಂಬುದೇ ಅದು.. ನಿಜವಾದ ಕಾರಣ ನನ್ನ ಗಡಿಯಾಕ ಎಂದು ನನಗೆ ಗುಟ್ಟಾಗಿ ತಿಳಿಯಿತು. ಅರೋವೀನಾಳೊಂದಿಗೆ ಪಲಾಯನ ಮಾಡಬೇ- ಕೆಂದು ಯೋಚಿಸಿದಡೆನು. ರಾಜ-ರಾಣಿಯರಿಗೆ ನಾನು ಬೆಲೂನಿನ ವಿಷಯ ಹೇಳಿದ್ದೆನು. ಬೆಲೂನು ಒಂದನ್ನು ರಚಿಸಲು ಅನುಮತಿ ಕೇಳಿದೆನು. ಆಗ ನಗರದಲ್ಲಿ ಬಿಸಿಗಾಳಿ ಬೀಸುತ್ತಿದ್ದ ಸಮಯವದು. ನಾನು ಮೇಲೇರಿ ವಾಯು ದೇವತೆಯೊಡನೆ ಮಾತುಕತೆ ನಡೆಸುವೆ ನೆಂದು ಹೇಳಿದೆ. ಮೇಲೇ(ರದಿದ್ದಕೆ ಕಠಿಣವಾದ ಶಿಕ್ಷ ಕೊಡುವೆನೆಂದು ರಾಜನು ಬೆದರಿಸಿದನು; ನಾನು ಜಗ್ಗಲಿಲ್ಲ. ಒಂದು ದೊಡ್ಡ ಗಾಡಿಯೂ ಣ್‌ ಕ್‌ ಬಃ ದೊಡ್ಡ ಜಿಲೂನೂ ಸಿದ್ದ | ಬೆಡ. ಮಧ್ಯೆ ಅರೋವೀನಾಳನ್ನು ಗುಪ್ತವಾಗಿ ಭೇಟಿಯಾಗಿ ಅವಳ ಒಬ್ಬಿ ಗೆಯ ನ್ನ್ನ ಪಡೆದಿದ್ದೆ. ಪರಿಣಾಮವಾಗಿ ಗಾಡಿಯಲ್ಲಿ "ಸಾಕಷ್ಟು ಆಹಾರ- ಮದ [ಗಳನ್ನು ಬಚ್ಚಿರಿಸ ಉಸಶಿ ಇಹ ನಾಳನ್ನು ತಟ. ಅಡಿಯಲ್ಲಿ ಮಕೆಯಾಗಿ ಜಭಗರರೂ ಸಾಧ್ಯವಾಯಿತು. ಅದು ಬೆಳಗಿನ ಹೊತ್ತು. ನಾಸ್‌ನಿಬಾರರನ ಮನೆಯವರು-ಗೀತ ಬ್ಯಾಂಕಿಗೆ ನಡೆದಿದ್ದರು. ಅವರು ಬೆಳಗ್ಗಿನ ' ಉಪಾಹಾರಕ್ಕಾಗಿ ಮನೆಗೆ ಹಿಂದಿರುಗುವುದ `ಕೊಳಗೆ ಬೆಲೂನು ಆಕಾಶಕ್ಕೇರಬೇಕಾಗಿತ್ತು; ದಿದ್ದರೆ ನನ್ನ ಗತಿ ನೇರಕಾರನ ನರಳುವ ಯಲ್ಲಿ ಸಾಯುವುದೇ ಆಗಗಿತ್ತು. ಬೆಲೂನಿಗೆ ಅನಿಲ. ತುಂಬಿಸಿಯಾಯಿತು. ಹಗ ಗಳನ್ನು ಕೆಲವರು ಹಿಡಿದು ನಂತಿದ್ದರ ಕ್ಷ ' ನಾವು ರಾಜ-ರಾಣಿಯರ ಬರವನ್ನು ನಿರೀಕ್ಷಿಸು ತ್ತಿದ್ದೆ ವು. ನಾನು ಬಹಳ ಅತುರನಾಗಿದ್ದೆ. ಆಗ 1... ಫಾಸ್‌ನಿಬಾರನ ಮನೆಯ ಕಡೆಯಿಂದ ಕೆಲವು ಕಾ ಜನರು ಬೊಬ್ಬೆ ಹೊಡೆಯುತ್ತಾ ಅರಮನೆಯ ಕಡೆಗೆ ಧಾವಿಸುವುದು ಕಂಡುಬಂತು. ಅವರು ಅರೋವೀನಾಳನ್ನು. ಕಾಣದೆ ಗಾಬರಿಯಾಗಿ ದ್ವಿರಜಕು. ನನ್ನ ಎದೆ ಧಸ್ಸ್‌ ಎಂದಿತು. ತಡ ಮಾಡಿದಕ್ಕೆ ಅಪಾಯವುಂಟಿಂದೂ ಕೂಡಲೇ ಹಗ್ಗಗಳನ್ನು ಬಿಟ್ಟುಬಿಡಿರೆಂದೂ *ರುಚಿಬಿಟ್ಟಿ. 1. ಬಹು ಮಂದಿ ಹಗ್ಗಗಳನ್ನು ಬಿಟ್ಟುಬಿಟ್ಟರು. ಉಳಿದ ಒಬ್ಬಿಬ್ಬರು ಬೆಲೂನನ್ನು ತಡೆಹಿಡಿಯಲು ಶಕ್ತರಾಗಲಿಲ್ಲ. ಬೆಲೂನು ಮೇಲೇರಿತು; ಅಲ್ಲ; ಭೂಮಿ ಕೆಳಗೆ ಕುಸಿದಂತೆ ತೋರಿತು ನನಗೆ. ಸ್‌” ಕ 1 ಗ ಕಸೂ।: ರಿ ಗ ೧೯೬೧ . 1 (ಟ್ರ ಬು ರಾಣಿಯ ಆಳುಗಳ ಕೈದಚ್ಚಗೆ ಮಾಡಿದುದರ. ಅದನ್ನು ಜದ. ಹೇಳುವ ಸಾಹಸಕ್ಕೆ ನಾನು ಬೆಲೂನು ಬಹು ಮೇಲೆ ಏರಿತು. ಸಾಧಾರಣ ವಾಗಿ ಗಾಳಿಯೂ ಬೀಸುತ್ತಿದ್ದು ನಮ್ಮ ಪ್ರಯಾ,. ಣಕ್ಕೆ ಅನುಕೂಲವಾಯಿತು. ಒಂದು ರಾತಿ ಒಂದು: ಹೆಗಲು ಉರುಳಿತು. ನಾವೀಗ ಸಮು. ದ್ರದ ಮೇಲೆ ಹಾರುತ್ತಿದ್ದೆವು. ಈಗ ಬೆಲೂನು ಕೆಳಕೆಳಗೆ ಬರಲು ಪ್ರಾ ರೆಂಭಿಸಿತು. ಎಲ್ಲಿ ಹಡಗುಗಳಾಗಲಿ ಜಟ ಗರಾಗಲಿ ಕಾಣದೆ. ಬಹು ಗಾಬರಿಯಾದೆ. ನಾವಿಬ್ಬರೂ ಸಾಯಲು ಸಿದ್ಧರಾಗಿಯೇ ಇದ್ದೆವು. ಯಂತ್ರ ಪಿಸ್ತಕದ' ಮೂಲಪ್ರತಿಗಳನ್ನೂ ಇನ್ನಿತರ ಕೆಲವು ಸಾಮಾ ನುಗಳನ್ನೂ ಒಗೆದದ್ದಾಯಿತು. ಹೆಚ್ಚಿನ ಪ್ರಯೋಜನವಾಗಲಿಲ್ಲ. “ತತ್ತ ಲೆಯ ಹೊತ್ತಿಗೆ. ನಮ್ಮ ಗಾಡಿಯು ನೀರನ್ನು ಮುಟಿ ಯೇ. ಮುಟ್ಟಿತು. ೨-೩ ಗಂಟಿಗಳು ಹೀಗೆ ಕಳೆದರೆ. ಬಡು ಆಗ ದೂರದಲ್ಲಿ ತಮ ಹಡ' ಗೊಂದು ಕಾಣಸಿಕ್ಕಿ ತ್ತು "ಸಹಾಯ'ವೆಂದು ಕಿರುಚಿದೆವು. ೧೦ ಮಿನಿಟುಗಳಲ್ಲಿ ನಾವು. ಹಡ: ಗಿನ ಕೋಣೆಯೊಂದರಲ್ಲಿ ಸುಧಾರಿಸಿಕೊಳ್ಳುತ್ತಿ. ದವು. ಯಾರಿಗೂ ನನ್ಗ ನಿಜಕಥೆಯನ್ನು ಹೋಗಲಿಲ್ಲ. ಅಕೋವೀನಾಳು ಪೇರೂ ದೇಶದವಳೆಂ ದೂ ನಾವು ಬಲೂನಿನಲ್ಲಿ ಹಾರಾಡುವಾಗ ದುರಂತಕ್ಕೆ, ಸಿಕ್ಕಿದೆವೆಂದೂ ಅವರನ್ನೆಲ್ಲ ನಂಬಿಸಿಯಾಯಿತು. ತ ಕೊನೆಗೆ ೩ ತಿಂಗಳ ಪ್ರ ಸ್ರಯಾಣದ ನಂತರ- ಸ್ವದೇಶ ಶಕ್ಕೆ ಮರಳಿದೆನು. ನನ್ನ ಹಣಕಾಸಿನ ಸಿತಿ ಮೊದಲಿನಂತೆಯೇ ಇದೆ. ಈ ನನ್ನ ಸಾಹಸ ದ ಕಥೆಯಿಂದಲಾದರೂ ಹಣ ಬಂದೀತೇ ಐಂಬ: ಆಶೆಯುಳ್ಳವನಾಗಿರು ವೆನು. ೩ ಕ್ತ | ಮಪ ಅಸಾ ಪಾ ಧಾಯಾ ಅ ಅಅರತಾಪಫಅಈ ಎಫಅಈಬಂಅ-ಅ-ಅಭವಬಲತಭಾ ಎಎ ಅ ಅ ಅಅಅಭಘ್ರಭಅರಾರತಾ ಕ ಕನ್ನ ಡದಲ್ಲಿ ತೀರ ಹೊಸಬಗೆಯ ಗ್ರಂಥ ! ಸಂಗೀತ ವಿದುಷಿ ಕುಮಾರಿ ಗಾಯುತ್ರಿ ರಾಜಾಪೂರ ಇವರು : |! ಗಾಯನ ಕಲೆಯಲ್ಲಿ ಪ್ರವೀಣಶೆಯ ನ್ನು ಗಳಿಸಿ ಸ್ವಾನುಭವದಿಂದ ಬರೆದ ಗ್ರಂಥ |! ಭಾರತೀಯ ಸಂಗೀತ ದರ್ಶನ ಡೆಮ್ಮಿ ಅಷ್ಟಪತ್ರ ೩೦೦ ಕ್ಕೂ ಮಿಕ್ಕಿ ಪುಟದಳು ಬೆಲೆ: ೫ ರೂಪಾಯಿ ಮಾತ್ರ ಶಾ ಅ ಾ ಅ ಅಆ ಅ ಅ ಅಪಪ ಅ ಅತಅಈ ಅಆ ಅಆ೦ ಆ ಆಆ. ಅಂಚೆ ವೆಚ್ಚ ಬೇರೆ. ವಿ. ಪಿ. ಯಿಂದ ಕಳಿಸಲಾಗುವದಿಲ್ಲ. ಡೌ ಇ ಲೊ ಕ ಶಿಕ್ಷಣ ಟ್ರಸ್ಟಿನ ಪ್ರಕಾಶನ ಅ ಪಾಸ ಅರ ಧರ ಅಆ ಅಆಅ- ದೊರೆಯುವ ಸ್ಥಳ: ಸಂಯುಕ್ತ ಕರ್ನಾಬಿಕ, ಕೊಪ್ಪೀಕರರೋಡ್ಕ ಹುಬ್ಬಳ್ಳಿ ಸಂಯುಕ್ತ ಕರ್ನಾಟಕ, ೨ ರೆಸಿಡೆನ್ಸಿ ರೋಡ ಬೆಂಗಳೂರು-೧. ಹಾರ. | ಹೊಸದರಲಿ ಹೊಸತರ. ..... ಹ ೪ | ಜೀವನದ ವಿವಿಧರಂಗಗಳಲ್ಲಿ | | ನಿತ್ಯೋಪಯೋಗಿ | ಹ್‌ | ಓದುವದು ಬರಿ ರಂಜನೆಗಾಗಿರದೆ ಗಃ | ್ಯ | ಜ್ಞಾನಾರ್ಜನೆಗಾಗಿ ಎನ್ನುವುದನ್ನು ಇತತ ಗೆ ಸಾರಿಹೇಳುವ ಏಕೈಕ ಮಾಸಪತ್ರಿಕೆ ಕ್‌ | ೯ ೆ ಶಾ | ಕಾಮಧೇನು ವಾ. ಚಂದಾ ೫ ರೂ. ಬಿ. ಸಂ, ೫೦ ನ. ಪೈ. , ಹುಬ್ಬಳ್ಳಿ ದಾ ಬೆಂಗಳೂರ ೧ ಎತಾಸಾರಾರಾಸಾಸಾಸಾಸಾಸಾರಾಪ ಅಾ-ಕಾುಸು-ಯು-ತು ಜು-ಮತುತು-ವಾ-ತು-ಯು-ಷು-ಡು- ಆ. 7115 12887176 ೦೪/7೧೦6, 0 10 1.010, 58110517811೩ 7709 180011 15 ೧1೧104 2001150006 0 88/1 11. ೫. 70011॥ ೩! 1760 52270818 ಗೂ (6 ಜ| 8೩0001108೯ 1೩086, 111011, | ಇ ಇ ಕರ್ಮಯೋಗ, ಬಗ್‌ ಪುಟ: ೧೨೦ ಬೆಲೆ: ರೂ. ೧೨೫೦ (ಆ. ವೆ. ಪ್ರತ್ನೇಕ ಅಧ್ಯಾತ್ಮ ಕಾರ್ಯಾಂಯ, ಹುಬ್ಬಳ್ಳಿ ಹಾಗೂ ೨, ಕಿಸಿಕೆನ್ಫಿ ಕೋಡ್‌, 'ಕೆಂಗಳೂರು-೧ ' 1511 ೪&5॥186 15 _ಆಿಬ್ಲ್ಪ0ಭಿ 4 (4014) ತ್ತೆ . ೪0[॥1॥11 ॥। (1110105 11101 116 ಗಿ1)5016 : ೧111 0॥!31410 ೫1 8:01111000 15 57 (0717710110 116 11181051 71೬ 0/1 1700001 (೩1೮75 10 0111 & ೬೦೬೩ 5೧1ಓ5 1೯ಟ೬$5ೇ೭ 80011೮