“ತವು ಖು ಆ ಹುಬ್ಬಳ್ಳಿ-ಬೆಂಗಳೂರು ಲೋಕ ಶಿಕ್ಷಣ ಟ್ರ ಗ್ರಂಥಮಾಲೆಯ ಪ್ರಕಟಣೆಗಳು DM YD ¢ ಸ ಬೆಲೆ 12-00 5-00 15-00 ಲು ಗುಟು ಗೀತೆಯ ಸ. ಣಿಗೆ ಶರಣರ ಕಥೆಗಳು ಪುಟಾ 4, ತಂ 12-00 10-00 25-00 ರೂ. 15-00 40-00 ~ 7 Wd. 20-00 ರೂ. ತಿ, ಅದಕ್ಕಿಂತ ಡಲಾ] ಕನಿಷ್ಟ 10 ಪ್ರ 15ರಂತೆ ಕಮೀಶನ್‌ ಕೊ ಸಕದ ಕನಿಷ ಕಸೂರಿ ಕಾರ್ಯಾಲಯ ೂಪ್ಪೀಕರ ರಸ್ತೆ ಬ್ಬಳ್ಳಿ - 580 020 ಸ ಪ್ರಾಮಾಣಿಕನು ತನಗೆ ಸಲ್ಲದ ಹಣ ಹಾಗೂ ಪ್ರಶಂಸೆಯ | ನ್ನೆಂದಿಗೂ ಅಂಗೀಕರಿಸನು. | - ಬೆಂಜಾಮಿನ್‌ ಫ್ರಾಂಕ್ಲಿನ್‌ | ಸ ಶ್ರೇಷ್ಠ ಗ್ರಂಥ ಓದುವುದರಿಂದ ಶ್ರೇಷ್ಠ ಅಭಿಪ್ರಾಯಗಳು ಬೆಳೆಯುತ್ತವೆ. ಸ ಮನುಷ್ಯನು ಪರಿಶ್ರಮದ ಮುಖಾಂತರವಾಗಿ ತನ್ನ ಭಾಗ್ಯ ವನ್ನು ಬದಲಿಸಿಕೊಳ್ಳಬಲ್ಲ ಸ - ಜಮಶೇಟಜಿ ಟಾಟಾ py ನಿಮ್ಮ ದೋಷಗಳನ್ನು ನಿಮಗೆ ಏಕಾಂತದಲ್ಲಿ ತಿಳಿಸಿಕೊಡುವ ವನನ್ನು ಪ್ರೀತಿಸಬೇಕು. - ಚೀನಾ ಗಾದೆ STEELERS: PSL ISL STIG ಕ NNN ERNST NNN ಕಾ ಚಂದಾ ದರಗಳು ಅಂಚೆ ಸೇರಿ ಅಂಚೆ ಸೇರಿ ಅಂಚೆ ಸೇರಿ ಚಂದಾದಾರರಿಗೆ ಸೂಚನೆ "ಕಸ್ತೂರಿ' ತಿಂಗಳ 1ನೇ ದಿನಾಂಕದೊಳಗೆ ಪ್ರಕಟವಾಗು ಪುದು. ತಿಂಗಳ 5ನೇ ದಿನಾಂಕದೊಳಗೆ ತಲುಪದೇ ಹೊ ಚಂದಾದಾರರು ತಮ್ಮ ಟಪಾಲು ಕಟ್ಟೆಯಲ್ಲಿ ಮೊದಲು ವಿ ಅನಂತರ ನಮಗೆ ತಿಳಿಸಬೇಕು. ಪತ್ರ ವ್ಯವಹಾರ ಮಾಡುವಾ ಚಂದಾ ನಂಬರು ಹಾಕಿರಬೇಕು. KASTURI MARCH 1991 ಬೇಂದ್ರೆ ದರ್ಶನ ಫೆಬ್ರುವರಿ ೯೧ರ ಸಂಚಿಕೆಯಲ್ಲಿ ಪ್ರಕಟ ವಾಗಿರುವ "ವರಕವಿ ಬೇಂದ್ರೆ: ಒಂದು ಮೆಲುಕು' ಲೇಖನದಲ್ಲಿ ಎನ್ಕೆಯವರು ಬೇಂದ್ರೆ ಜೀವನಕ್ಕೆ ಸಂಬಂಧಿಸಿದ ಅಪರೂ ಪದ ಸಂಗತಿಗಳನ್ನು ಪ್ರಸ್ತಾಪ ಮಾಡಿದ್ದು ತುಂಬಾ ಉಪಯುಕವಾಗಿರುತ್ತದೆ. ಬಹು ಮುಖ ಆಸಕ್ತಿಯ ಬೇಂದ್ರೆ ದರ್ಶ ನ ವಾಚ ಕರಿಗೆ ಲಭ್ಯವಾಗುತ್ತದೆ. ಬೆಂಗಳೂರು ಅ. ಕೊಟ್ರಪ್ಪ "ಎನ್ಕೆ'ಯವರು ಬೇಂದ್ರೆಯವರ ಅಗಾಧ ಪಾಂಡಿತ್ಯ, ಭಾಷಾಪ್ರಭುತ್ವ, ರಸಿಕತೆ, ಹಾಸ್ಯ ಪ್ರಜ್ಞೆ ಮಾತಿನ ಮೋಡಿಯೇ ಮೊದಲಾದ ವಿಚಾರಗಳನ್ನು ಸೋದಾರಣ ಸಹಿತವಾಗಿ ವಿವರಿಸಿದ್ದಾರೆ. ವರಕವಿ ಬೇಂದ್ರೆ ದರ್ಶನ ಮಾಡಿಸಿದ ಹಿರಿಯರಾದ ಶ್ರೀ "ಎನ್ಯೆ'ಯವ ರಿಗೆ ಅನಂತ ವಂದನೆಗಳು. ಬ್ಯಾಡಗಿ ಚಂದಾಬೇಗಂ ಲೇಖನ ವರಕವಿ ಬೇಂದ್ರೆಯವರ ಆದರ್ಶ ಜೀವನದ ವ್ಯಕ್ತಿತ್ವವನ್ನು ದಿನವಿಡೀ ಮೆಲುಕು ಹಾಕುವಂತೆ ಮಾಡಿದೆ. ಮಾಗಡಿ ಶಿವಾನಂದ ರಾ. ಕುಂದಿ ಸಿಡಿಲಿನ ಚಮತ್ಕಾರ ಐ. ಶ್ರೀರಾಮ ಅವರು ಬರೆದ "ಸಿಡಿಲು: ದೈವಿಕ ಚಮತ್ಕಾರವೇ?' ಲೇಖ ನದಿಂದ ನಮಗೆ ಸಿಡಿಲ ಕುರಿತು ಕುತೂಹ ಲಕಾರಿಯಾದ ಅಂಶಗಳು ತಿಳಿದು ಬಂದವು. ಸಿಡಿಲಿನಿಂದ ಆಗಬಹುದಾದ ಹಾನಿಯನ್ನು ತಡೆಯಲು ಮಿಂಚು ನಿರೋಧಕಗಳ ಬಳಕೆ ಬಗ್ಗೆ ಶ್ರೀ ಸಾಮಾನ್ಯರಿಗೂ ಅರ್ಥವಾಗು ವಂತೆ ಉಪಯುಕ್ತ ಸಲಹೆ ನೀಡಿದಾರೆ. ಕಾದರವಳ್ಳಿ ವೈ.ಸಿ. ಮೇಲಿನಮನಿ ಮೆದುಳು: ಒಂದು ಅನುಮಾನ "ಮೆದುಳು: ಒಂದು ಜೈವಿಕ ಸಮಯ 2 ಯಂತ್ರ ?' ಚೆನ್ನಾಗಿದೆ. ಆದರೆ ಒಂದು ಅನು ಮಾನ. ಆಲೋಚನೆಯಿಂದ ವಯಸ್ಸಾಗುತ್ತಾ ಸಾವು ಬರುತ್ತದೆ ಎಂಬುದು ನಿಜವಾದಲ್ಲಿ ಎತ್ತು ಎಮ್ಮೆ ನಾಯಿ, ಕತ್ತೆ ಬೆಕ್ಕು ಮುಂತಾದ ಪ್ರಾಣಿಗಳ ಆಯುರ್ಮಾನ ಮನುಷ್ಯನಿಗಿಂತ ಕಡಿಮೆ ಏಕಿದೆ? ಇವು ಮಾನವನಿಗಿಂತ ಹೆಚ್ಚು. ಆಲೋಚಿಸಬ ಲ್ಲವೇ ? ಶತಾಯುಷಿಯಾದ ಮಾನವ ಬರೀ ನಿದ್ರೆಯನ್ನೇ ಮಾಡುತ್ತಾನೆಯೇ? ಲೇಖ ಕರು ಈ ಅನುಮಾನಕ್ಕೆ ಪರಿಹಾರ ನೀಡು ವರೇ? ಚನ್ನಗಿರಿ ಎನ್‌.ಎಸ್‌. ಚಿದಂಬರರಾವ್‌ ಪರೀಕ್ಷೆಯ ಸಿದ್ದತೆ ಕೆ.ಸಿ. ಮರಿಯಪ್ಪನವರು ಪರೀಕ್ಷೆಯ ಸಿದ್ಧತೆ ಬಗ್ಗೆ ಬರೆದಿರುವ ಲೇಖನ ನಮಗೆ ತುಂಬ ಹಿಡಿಸಿತು. ಇಂತಹ ಲೇಖನಗಳಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಬಹಳ ಅನುಕೂ ಲವಾಗುತ್ತದೆ. ಮಲ್ಲಪ್ಪನ ಹಳ್ಳಿ ಜಿ.ಆರ್‌. ನಂಜಪ್ಪ ನಾವು ವಿದ್ಯಾರ್ಥಿಗಳಾಗಿರುವುದರಿಂದ ಪರೀಕ್ಷಾ ಸಮಯದಲ್ಲಿ ಏಕಾಗ್ರತೆಯಿಂದ ವ್ಯಾಸಂಗ ನಡೆಸಲು ತುಂಬಾ ಉಪಯುಕ್ತ ವಾಗಿದೆ. ಮಂಡ್ಕ ಮನು,ಗೋಪಾಲಕೃಷ್ಣ, ಮಂಜುನಾಥ, ತಿಮ್ಮೇಗೌಡ; ಸುರೇಶ್‌ ಬಾಬು ಮತ್ತು ಮಿತ್ರರು ಕಸೂರಿ ಲೇಖನ ತುಂಬಾ ಚನ್ನಾಗಿತ್ತು. ' ಮಂಡ್ಕ ರಮೇಶ ಎಂ.ಕೆ. ನಾಗರಾಜ ಎಂ.ಕೆ. ಕೃತಿಚೌರ್ಯ? ಫೆಬ್ರುವರಿ ಸಂಚಿಕೆಯಲ್ಲಿ ಡಾ.ಕೆ. ಶ್ರೀಕಂ ಠಯ್ಯನವರ ಹೆಸರಿನಲ್ಲಿ ಪ್ರಕಟವಾಗಿರುವ "ಕೋಣ ನಿಮ್ಮಷ್ಟು ತರ್ಕವನ್ನು ಓದಿಲ್ಲ? ಎಂಬ ಕಿರು ಬರಹವನ್ನು ವಿದ್ವಾನ್‌ ಎನ್‌.ರಂಗನಾಥ ಶರ್ಮಾ ಅವರು ಬರೆದ “ಲೌಕಿಕ ನ್ಯಾಯಗಳು' ಎಂಬ ಪುಸ್ತಕದಿಂದ ಯಥಾವತ್ತಾಗಿ ಎತ್ತಿಕೊಳ್ಳಲಾಗಿದೆ. ಕುಮಟಾ ಪ್ರೊ. ಮಹೇಶ ಅಡಕೋಳಿ ಚೆನ್ನಪ್ಪನ ಮಕ್ಕಳು | ಜಯಂತ ಕಾಯ್ಕಿಣಿಯವರ ಕವಿತೆ “ಚೆನ್ನ ಪ್ಪನ ಮಕ್ಕಳು' ಬಹಳ ಸ್ವಾರಸ್ಯಕರವಾಗಿತ್ತು. ಗಲಗಲಿ ಎನ್‌.ಪ್ರಸನ್ನ ಗುಂಗು ಹಿಡಿಸಿದ ಗಾಯಕ ಕುಂದನ್‌ಲಾಲ್‌ ಸೈಗಲ್‌ ಅಮರ ಗಾಯ ಕನೆಂಬುದರಲ್ಲಿ ಎರಡನೇ ಮಾತಿಲ್ಲ. ಇವ ತ್ರಿಗೂ ಸೈಗಲ್‌ ತಮ್ಮ ಕಂಠ ಮಾಧುರ್ಯದ ಅಲೆಗಳಲ್ಲಿ ಸಜೀವವಾಗಿದ್ದಾರೆ. ಸುರೇಶ್‌ ಕುಲಕರ್ಣಿಯವರು ಲೇಖನದಲ್ಲಿ ದಾಖಲಿ ಸಿದ ವಿವರಗಳು ಮನನ ಯೋಗ್ಯ. ಚಿತ್ರದುರ್ಗ ಡಿ.ಎಂ.ಗುರುದೇವ್‌ ಕೆ.ಎಲ್‌. ಸೈಗಲರ ಬಗ್ಗೆ ಬರೆದ ಲೇಖನ ಹೃದಯಸ್ಪರ್ಶಿಯಾಗಿತ್ತು. ರಾಯಚೂರು ರಾಜಶೇಖರ ಜಂಗಮಶೆಟ್ಟಿ ಸರಸ್ಪತಿ ಪುತ್ರರೆಲ್ಲಾ ಶಾಪಗ್ರಸರೇ ಎನ್ನುವ ಮಾತು ಸೈಗಲ್‌ ಅಂತಹವರಿಗೆ ಚೆನ್ನಾಗಿ ಅನ್ವಯಿಸುತ್ತದೆ. ಒಮ್ಮೆ ಸೈಗಲ್‌ರ ಸ್ವರ ಕೇಳಿದರೆ ಎಷ್ಟೋ ದಿನಗಳವರೆಗೆ ಕಾರ್ಕಳ ವನಜಾ ಹಕ್ಕಿ ಲೋಕ ಹೇಮಚಂದ್ರ ` ಅಕ್ಕಿ ಅವರ "ಹಕ್ಕಿ ಲೋಕದ ವಿಸ್ಮಯಗಳು' ಲೇಖನ ಇನ್ನೂ ಹೆಚ್ಚಿನ ಮಾಹಿತಿ ನೀಡಬಹುದಿತ್ತು. ಕೊಲ್ಲಿ ಯುದ್ಧದಲ್ಲಿ ಪ್ರಯೋಗಿಸಿದ ತೈಲ ಸೋರಿ. ಕೆಯ ತಂತ್ರದಿಂದ ಮಾನವನೇ ಅನೇಕ ಪಕ್ಷಿಗಳ ಮೃತ್ಯುವಿಗೆ ಕಾರಣವಾಗಿರುವ ಸತ್ಯವೂ ನಮ್ಮೆದುರಿಗಿದೆಯಲ್ಲವೆ ? ಪರ್ಕಳ ಕೆ. ಪ್ರೀತಾ ಪೈ ಸಿದ್ದಿ: ಮತ್ತಷ್ಟು ಮಾಹಿತಿ ಡಿಸೆಂಬರ್‌ ೧೯೯೦ರ ಕಸೂರಿಯಲ್ಲಿ ಬಂದ "ಸಿದ್ದಿ? ಜನಾಂಗದ ಬಗೆಗಿನ ಲೇಖನ ಮಹತ್ವದ್ದಾಗಿದೆ. ಈ ಜನರು ಕಿತೂರು ನಾಡಿನ ಖಾನಾಪುರ, ಸೂಪಾ, ಹಳ್ಳಾಳ ತಾಲೂಕುಗಳಲ್ಲಿ ವಾಸವಾಗಿದ್ದಾರೆ. ಈ ಜನ ರಿಗೆ ನಾವು "ಹಬಸಿ' ಎಂದು ಕರೆಯುತ್ತೇವೆ. ಈ ಶಬ್ದ "“ಅಬಿಸೀನಿಯನ್‌'ದ ತದ್ಭವವಿರ ಬೇಕು. ರಾಣಿ ಚೆನ್ನಮ್ಮಾಜಿಯ ಆಡಳಿತ ಕಾಲದಲ್ಲಿ ಕಿತ್ತೂರ ಸೈನ್ಯದಲ್ಲಿ ೪೦೦೦ ಜನ "ಕಾಕರ' ಸೈನ್ಯ ಇವರದ್ದಾಗಿತ್ತು. ಕಿತ್ತೂರಿನ ಕೊನೆಯ ಹೋರಾಟದಲ್ಲಿ ಇವರ ಪಾತ್ರ [ಹಿರಿದಾಗಿತ್ತು. ಕಿತ್ತೂರಿನ ಮೊದಲ ಯುದ್ಧ ದಲ್ಲಿ ಥ್ಯಾಕರೆಯನ್ನು ಅಮಚೂರು ಬಾಳಪ್ಪ ಗುಂಡಿಕ್ಕಿ ಸಾಯಿಸಿದಾಗ ಮಹಾರಾ ಣಿಯ ಆಜ್ಞೆಯಂತೆ ಹಬಸಿರಾಮ ಎಂಬವ ಅವನ ರುಂಡವನ್ನು ಕತ್ತರಿಸಿ ಭಾತಿಗೆ ತುರುಕಿ ಕುಣಿದುದು ಇತಿಹಾಸ. ತೆ ತ್ತಿ ಲ ತಾನೊಬ್ಬನೇ ದೇವರ ತೇರನ ದ್ಧ. ಕ್ರೂರಿಯೂ ಆಗಿದ್ದ ಕೊನೆಗೊಮ್ಮೆ ದುರ್ಮರಣಕ್ಕೆ ಡಾಗಬೇಕಾಯ್ತು. ಕಿತ್ತೂರ ನಾಡಿನಲ್ಲಿ ಈ ಜನರು ರೈತರಾಗಿದ್ದಾರೆ. ಕೂಲಿ ಮಾಡು ಡಿ) [4 ನಣಶಿಕಟ್ಟೆ ದ a ್‌್‌ ಣ್ಣ 0 ಸ U 4 6 ಯುತಿ (6 €L 2 ೮ ಲ | ಪ್ರೊ. ವಿ.ಜಿ. ಮಾರಿಹಾಳ ಬಮ ುಮುಮುಮಯು ಯು ಮುಂ ರು ಯು NNSA SN; Waa NNT RN ಈ ಸಂಚಿಕೆಯಲ್ಲಿ ' ಪಾರಿವಾಳಗಳೆ ರೆಕ್ಕೆ ಬಿಚ್ಚಿ ಯುದ್ದ ನಾಡಿನಲ್ಲಿ ಹೊನ್ನಶೂಲ (ಲಲಿತ ಪ್ರಬಂಧ) ಬಯಸದಿರು ಮತ್ತೆ ಅಂಥ ಪ್ರೀತಿ (ಕವಿತೆ) ರಾಸಾಯನಿಕ ಅಸ್ತ್ರಗಳ ಸಂಚಯ ಎಲುಬಿಲ್ಲದ ನಾಲಿಗೆ ಪರಿಚಯ (ಕನ್ನಡ ಕತೆ) ಇದುವೇ ಜೀವ ಇದು ಜೀವನ ವಿಡಿಯೋ ಲೇಸರೋಸ್ಕೊಪಿ: ವೈದ್ಯರಿಗೆ ಒಲಿದ ಹೊಸ ವಿಧಾನ ಕೊಲೆಗಡಕ ವಿಜ್ಞಾನಿಯಾದ (ಕಸ್ತೂರಿ ನಡೆದು ಬಂದ ದಾರಿ) ನಡೆದದ್ದೋ ನುಡಿದದ್ದೋ (ಉರ್ದು ಕತೆ) ಬೈಕಲ್‌ ಸರೋವರ ಕರುಣೆಯ ಕಣ್ಣು (ನೀತಿ ಕತೆ) ಭಾರತದ ಸಾಧುಗಳು ಪದಾರ್ಥ ಚಿಂತಾಮಣಿ ನಿರಾಶ್ರಿತ (ಮರಾಠಿ ಕತೆ) ನರಭಕ್ಷಕ ರೆಡ್‌ ಇಂಡಿಯನ್ನರೊಂದಿಗೆ ಜೀವನ ದರ್ಶನ ನಿಮ್ಮ ಶಬ್ದ ಭಾಂಡಾರ ಬೆಳೆಯಲಿ ಪುಸ್ತಕ ಎಭಾಗ ಎಸ್‌.ಬಿ. ನರಗುಂದಕರ ಡಾ. ತಿಪ್ಪೇಸ್ವಾಮಿ ಅರುಣ ದೀಪಕ್‌ ಸಾಗರ ರವಿ ಬೆಳಗೆರೆ ಡಾ. ಕರವೀರ ಪ್ರಭು ಕ್ಯಾಲಕೊಂಡ ಗಂಗಾಧರ ಅನ್ವರ್‌ ಇನಾಯತ್‌ ಉಲ್ಲಾ ಎಚ್‌.ಗವಿಸಿದ್ದಯ್ಕ ಪ.ರಾಮಕೃಷ್ಣ ಶಾಸ್ತ್ರಿ ಚಂದ್ರಕಾಂತ ವಡ್ಡು ಪಾವೆಂ ಶ್ರೀಮತಿ ಜ್ಕೋತ್ಸಾ ದೇವಧರ ಬುಳುಸಾಗರ ಪಾಂಡುರಂಗಯ್ಮ ಕೆ.ಟಿ.ಪಾಂಡುರಂಗಿ ಕಾಡು ಕಡಿದು ಊರು ಮಾಡಿದರು ಪ್ರೇಮಾ ಭಟ್‌ (ಉತ್ತರಾರ್ಧ) 1? ಸಜಾ ಇ 6 ೩೫೬೪೭೫೬) ಓಟ 2 ಗಡ ಬೂ ಬ ಜಯ್‌ ಎಸ್‌.ಬಿ. ನರಗುಂದಕರ ಆಈ ಭೂಮಿಯಿಂದ ಒಂದು ಅತಿ ಪುರಾತನ, ಭವ್ಯ ಹಾಗೂ ಶ್ರೆ ಶ್ರೇಷ್ಟ ನಾಗರಿಕತೆಯೊಂದು ಸೆಲೆ ಯೊಡೆದು ನಿಂತಿತ್ತು. ಶತಶತಮಾನಗಳ ಮನುಕುಲಕ್ಕೆ ಮುದ, ಬೆರಗು ಮತ್ತು ಸ್ತ ಯಕ ಸಂತಸವನ್ನು ನೀಡಿದ “ಅರೇಬಿಯನ್‌ ನೈಟ್ಸ್‌' ಕಥೆಗಳೆಂದು ಪ್ರಚಲಿತವಾದ ದ "ಯವನ ಓಜ ಕಥೆ 'ಗಳನ್ನು ನೀಡಿದ ನೆಲವೂ ಇದೇ ಆಗಿತ್ತು. ಆದರಿಂದು ಅದೇ ನೆಲದಿಂದ ನಭ ತನಕ ಸಾವಿನ ನೆರಳು ಬೆಳೆದು ನಿಲ್ಲುತ್ತಿದೆ. ಕಚ್ಚಾ ತೈಲದ ಕೊಳಕು ಅಲೆಗಳು ಪುಟಿದೇಳುತ್ತಿವ. ಸಿಡಿದ ತೈಲಾಗಾರಗಳಿಂದ ಮರಣದ ಹಬೆಯೇ ಮಾರ್ಚ್‌ 1991 ಳುತ್ತಿದೆ. ಮೆಸೋಪೊಟೇಮಿಯಾ ನಾಗರೀಕ ತೆಯ ಗೋರಿಯ ಸು ಗಳು ರೆಕ್ಕೆ ಫಡಫಡಿಸು eT ತ್ತ ಯುದ್ದದ ರಣಹದ್ದು ರಾರ ವೆ. pe) — ತಿ ವ (೫೬ ಕೊಲ್ಲಿ ಯುದ್ಧ ನಡೆದಿದೆ! ಹಾಗೂ ಯೂಫ್ರಿಟಸ್‌- ಟೈಗ್ರಿಸ್‌ ನದಿ ಕೊಳ್ಳಗ ಗೆ "ಮೆಸೊಪೊಟೇಮಿಯಾ' ಎಂದೇ ಹೆಸರಾದ ಅಲ್ಲಿ (ಅಂದರೆ ಈಗಿನ ಇರಾಕ್‌ದಲ್ಲಿ). ಯೂಫ್ರಿಟಸ್‌ ಮತ್ತು ಟೈಗ್ರಿಸ್‌ ನದಿಗಳ ನಡು ಪಶ್ಚಿಮ ಏಶಿಯಾವನ್ನು ಚತುರ್ಧರ್ಮಗಳ ವಣ ಹರವಾದ ನಾಡು ಇಂದು ನಿನ್ನೆಯ ಆಕರ್ಷ ತೊಟ್ಟಿಲೆಂದು ಕರೆಯುವುದೂ ಉಂಟು. ಣೆಯಲ್ಲ. ಈ ಯವನ ಸುಂದರಿಗಾಗಿ, ಇದರ ಯಹೂದಿ (ಜ್ಯೂ) ಧರ್ಮ, ಕೈಸ್ತಧರ್ಮ, ಭೂಶಿರದಂತಿರುವ ಇರಾನದ ಕೊಲ್ಲಿಯಲ್ಲಿ ಇಸ್ಲಾಂ ಮತ್ತು ರೊೂರಾಸ್ಟ್ರಿಯನ್‌ ಧರ್ಮಗಳು ನಡೆದ ರಕ್ತಪಾತಕ್ಕೆ ಅಂತ್ಯವಿಲ್ಲ. ಈ ನೆಲದ ಮರ ಜನಿಸಿದ್ದು ಪಶ್ಚಿಮ ಏಶಿಯಾದಲ್ಲಿಯೇ. ಕೆಲ ಳುಗಾಡಿನ ಒಂದೊಂದು ಕಣಕ್ಕೂ ಆಗಿದೆ ರಕ್ತದ ಪ್ರೊಮ್ಮೆ ತಾತ್ವಿಕವಾಗಿ ಮಧ್ಯವಏಶಿಯಾಕ್ಕೆ ಸೇರಿಸಲ್ಪ ಭ್ಯಂಜನ. ವೈಭವೋಪೇತ ಬ್ಯಾಬಿಲೋನಿಯನ್‌ ಡುವ ದೇಶವಾದ ಇರಾನ್‌ ರೊರಾಸ್ಟ್ರಿಯನ್‌ ಸಾಮ್ರಾಜ್ಯದ ಅಧಿಪತಿ ಸೋಲಮನ್ನನ ಕಾಲ ಧರ್ಮದ ತಾಯಿನಾಡು. ದಿಂದ, ಅದಕ್ಕೂ ಮುಂಚೆ ಬದುಕಿದ ಹಮ್ಮುರ ಮರಳುಗಾಡಿನ ಅಲೆಮಾರಿಗಳಾದ ಅರಬ್‌ ಬಿಯ ಕಾಲದಿಂದ ಹಿಡಿದು, ಮಧ್ಯಯುಗದ ್ಹ`"ಬದೋಯಿನ್ನ'ರು ಇಸ್ಲಾಂ ಧರ್ಮದ ಅನು ಓಟೋಮನ್‌ ಸಾಮ್ರಾಜ್ಯದ ನಾಯಕ ಸಲಾದೀ ಯಾಯಿಗಳಾದ ನಂತರ ಅರಬರ ಉನ್ನತಿ ನ್‌ನ ಕಾಲವನ್ನೂ ಆಕ್ರಮಿಸಿಕೊಂಡು ಇಂದಿನ ಪ್ರಾರಂಭವಾಯಿತು. ಕೆಲವೇ ವರ್ಷಗಳಲ್ಲಿ ಸದ್ದಾಂ ಹುಸೇನ್‌ ಮತ್ತು ಜಾರ್ಜ್‌ ಬುಶ್‌ರ ಅವರು ಪೂರ್ವದಲ್ಲಿ ಭಾರತದಿಂದ ಹಿಡಿದು ಪಶ್ಚಿ ಕದನದ ಈ ಕ್ಷಣದ ತನಕ ಮಧ್ಯ ಏಶಿಯಾದ ಈ ಮದ ಸ್ಪೇನ್‌ ತನಕ ತಮ್ಮ ಸಾಮ್ರಾಜ್ಯವನ್ನು ಭೂಭಾಗ ಜಗತ್ತಿನ ನಾನಾ ಶಕ್ತಿ ಬಣಗಳ ಕಣವಾ ಹಬ್ಬಿಸಿದರು. ಫ್ರಾನ್ಸ್‌ನ ದಕ್ಷಿಣ ಗಡಿಗಳನ್ನೂ ಗಿದೆ, ರಣವಾಗಿದೆ ಮತ್ತು ವ್ರಣವಾಗಿದೆ! ತಾಕಿ ತಮ್ಮ ಬಾವುಟ ಹಾರಿಸಿದರು. ಯುದ್ಧ ಭೂಮಿಯ ಸುತ್ತಮುತ್ತ ಮೊರೊಕ್ಕೋದಿಂದ ಇರಾಕ್‌ ತನಕ ಅರಬ್ಬಿ ಯುದ್ಧ ಭೂಮಿಗೆ ಕಾಲಿಡುವ ಮೊದಲು ಭಾಷೆ ಮತ್ತು ಅದರ ಉಪಭಾಷೆಗಳು ಪ್ರಚಲಿತ ಸದಾಂ ಹುಸೇನರ ನಾಡಿನ ಸುತ್ತ ಹರಡಿಕೊಂಡಿ ವಾಗಿವೆ. ಉತ್ತರದ ಟರ್ಕಿದಲ್ಲಿಯ ಓಟ್ಟೊ ಮನ್‌ ರುವ ದೇಶಗಳ ಬಗ್ಗೆ ತಿಳಿದುಕೊಂಡಿರುವುದು ಸಾಮ್ರಾಜ್ಯದಲ್ಲಿ ತುರ್ಕಿ ಭಾಷೆಯ ಪ್ರಾಬಲ್ಯ. ಅವಶ್ಯಕ. ಇಂದು ನಾವು "ಅರಬ್‌ ದೇಶ'ಗಳೆಂದು ಅದು ಈಗಲೂ ಟರ್ಕಿ ಹಾಗೂ ಏಷಿಯಾ ಕರೆಯುತ್ತಿರುವ ದೇಶಗಳು ಪಶ್ಚಿಮಕ್ಕೆ ಅಟ್ಲಾಂ ಮೈನರ್‌ ದೇಶಗಳಲ್ಲಿ ಜನಜನಿತ ಟಿಕ್‌ ಸಾಗರದ ದಂಡೆಯ ಮೊರೊಕ್ಕೊದಿಂದ ವಾಗಿದೆ. ಪೂರ್ವ ದಿಕ್ಕಿಗೆ ಇರಾಕ್‌ನ ಪೂರ್ವಗಡಿಯತನಕ ವಿಶೇಷವೆಂದರೆ ಈ ಇಡೀ ಭೂಭಾಗವನ್ನು ಹಬ್ಬಕೊಂಡಂಥವುಗಳಾಗಿವೆ. ಇವುಗಳಲ್ಲಿ ಕಾಲಾಂತರದಲ್ಲಿ ಅರಬರು ಇಸ್ಲಾಮೀಕರಣಗೊ ಮೊರೊಕ್ಕೋದಿಂದ ಈಜಿಪ್ತದವರೆಗಿನ ದೇಶ ಳಿಸಿದುದು. ಇಸ್ಲಾಂ ಧರ್ಮ ಸುನ್ನಿ ಹಾಗೂ ಗಳು ಉತ್ತರ ಆಫ್ರಿಕಾದ ಮೆಡಿಟರೇನಿಯನ್‌ ಷಿಯಾ ಎಂಬೆರಡು ಪ್ರಮುಖ ಪಂಥಗಳಲ್ಲಿ ಕರಾವಳಿಯಗುಂಟ ಹಬ್ಬಿವೆ. ಉಳಿದ ದೇಶಗಳು ಇಬ್ಬಾಗವಾಗಿದ್ದು ಸುನ್ನಿ ಪಂಥ ಹೆಚ್ಚು ಸನಾತನ ಪಶ್ಚಿಮ ಏಶಿಯಾದಲ್ಲಿವೆ. ಎಲ್ಲ ಅರಬ್‌ ದೇಶ ವಾದುದೆನಿಸಿಕೊಂಡಿದೆ. ನಂತರದ ಪಂಥವಾಗಿ ಗಳ ಸಾಮಾನ್ಯ ಅಂಶವೆಂದರೆ ಅವುಗಳಲ್ಲಿ ಹರಡಿ ಬೆಳೆದ ಷಿಯಾ ವಿಚಾರಧಾರೆಯನು ಇರಾನ್‌ ಕೊಂಡಿರುವ ಸವಿಸ್ತಾರ ಮರಳುಗಾಡುಗಳು. ಸ್ವೀಕರಿಸಿತಾದರೂ ಇರಾಕ್‌ ಪ್ರಜೆಗಳಲ್ಲಿ ಅರ್ಧ ಜಗತ ಅತಿ ಪುರಾತನ ಈಜಿಪ್ತ್‌ ಮತ್ತು ಮೆಸೊ ಕೃ್ಕರ್ಧ ಜನ ಷಿಯಾ ಪಂಥೀಯರಿದ್ದಾರೆ. ಅರೆಬಿಕ್‌ ಮಯಾ ನಾಗರಿಕತೆಗಳು ಗೋಚರಿಸಿದ್ದು ಭಾಷೆಯನ್ನಾಡುವ ಅರಬರು ಹೆಚ್ಚಾಗಿ ಸುನ್ನಿ ಇದೇ ಭೂಭಾಗವಾದ ನೈಲ್‌ ನದಿಯ ಕೊಳ್ಳ ಪಂಥದವರಾಗಿದ್ದಾರೆ. ಷಿಯಾ ಪಂಥೀಯರಲ್ಲಿ ಮಹಮ A 8೬ ಮತ್ತೆ ರುದಿಗಳು, ಇಸೈಲಿಗಳು, ಡ್ರೂಜರು ಎಂಬ ಒಳ ಪಂಗಡದವರಿದ್ದಾರೆ. ಉತ್ತರ ಎಮೆ ನ್‌ನಲ್ಲಿ ರುದಿಗಳು, ಸಿರಿಯಾ-ಇರಾನ್‌- ಓಮನ್‌ಗಳಲ್ಲಿ ಇಸ್ಫೈಲಿಗಳು ಮತ್ತು ಲೆಬೆನಾನ್‌, ಸಿರಿಯಾ, ಇಸ್ರೇಲ್‌ಗಳಲ್ಲಿ ಡ್ರೂಜರು ನೆಲೆಗೊಂ ಡಿದ್ದಾರೆ. ಇವರೆಲ್ಲರೂ ಮೂಲತಃ ಷಿಯಾಗಳೇ. ದಯೆ, ಪ್ರೀತಿಗಳನ್ನು ಮೂಲವಾಗಿಟ್ಟು ಕೊಂಡು ಉದಯಿಸಿದ ಕೈಸ್ತ ಧರ್ಮಕ್ಕೂ ಇವ ತ್ತಿನ ಈ ಯುದ್ಧ ಭೂಮಿಯೇ ತವರು ಮನೆ! ಇಲ್ಲಿನ ಕ್ರಿಶ್ಚಿಯನ್ನರು ನಗರವಾಸಿಗಳು. ಗ್ರೀಕ್‌ ಸನಾತನ ವಾದಿಗಳು, ಅಸೀರಿಯನ್‌ ಮತ್ತು ಸಿರಿ ಯನ್‌ ಸನಾತನ. ವಾದಿಗಳಲ್ಲದೆ ಕಾಪ್ಟರು, ಮೆರೋನೈಟರು, ಅರ್ಟೇನಿಯನ್ನರು ಮುಂತಾದ ವರು ಇಲ್ಲಿ ನೆಲೆಗೊಂಡ ಪಂಗಡಗಳವರಾಗಿ ದ್ದಾರೆ. ಶತಶತಮಾನಗಳ ಹಿಂದೆ ಏಶಿಯಾ ಮೈನರ್‌ ಭೂಭಾಗಕ್ಕೆ ಬಂದು ನೆಲೆಗೊಂಡ ಯಹೂದಿ (ಜ್ಯೂ) ಗಳು ಏಸುವನ್ನು ಶಿಲುಬೆಗೇರಿಸಿದ ನಂತ ರದ ಪರಿಣಾಮಗಳ ಫಲವಾಗಿ ಎರಡು ಸಾವಿರ ವರ್ಷಗಳ ಹಿಂದೆ ವಿಶ್ವದಾದ್ಯಂತ ಚದುರಿ ಹೋದರು. ಅವರಿಗೊಂದು ಮನೆಯಿಲ್ಲದಂತಾ ಯಿತು. ಸತತವಾಗಿ ಎರಡು ಸಾವಿರ ವರ್ಷಗಳ ಹೋರಾಟದ ನಂತರ 1948ರಲ್ಲಿ ಅವರು ಮರಳಿ ಬಂದು ತಮ್ಮ ತವರಿನಲ್ಲಿ ನೆಲೆಗೊಂಡಿದ್ದ ಪೆಲೆ ಸ್ತೇನಿಯನ್ನರನ್ನು ಹೊರದಬ್ಬಿ ಅದನ್ನು ಆಕ್ರಮಿ ಸಿಕೊಂಡರು. ಇವರ ಭಾಷೆ ಹಿಬ್ರೂ. ಹದಿನಾರನೆಯ ಶತಮಾನದಲ್ಲಿ ಓಟ್ಟೊ ಮನ್‌ ಟರ್ಕರು ಇದೆಲ್ಲ ಭಾಗವನ್ನು ಆಕ್ರಮಿಸಿ ಕೊಂಡು ಒಂದು ಸಾಮ್ರಾಜ್ಯವನ್ನು ಕಟ್ಟಿದರು. ಮೂಲತಃ ಮಂಗೋಲರಾದ ಇವರು 1566ರ ಸುಮಾರಿಗೆ ಅಫಘನಿಸ್ತಾನದಿಂದ ಈಜಿಪ್ತದವರೆ ಗಿನ ಎಲ್ಲ ಇಸ್ಲಾಮಿ ರಾಜ್ಯಗಳನ್ನು ಕೊಳ್ಳೆ ಹೊಡೆ ದರು. ಗೆದ್ದುಕೊಂಡರು. ಮೊರಕ್ಕೋ ತನಕ ಅವರು ವ್ಯಾಪಿಸಿದರು. ಕಾಲಾಂತರದಲ್ಲಿ ಅವರು ಆಕ್ರಮಿಸಿಕೊಂಡ ನೆಲದ ಧರ್ಮವೇ ಆಗಿದ್ದ ಇಸ್ಲಾಂಗೆ ಅವರು ಪರಿವರ್ತಿತರಾದರು. ನಾಲ್ಕು ಮಾರ್ಚ್‌ 1991 ನೂರು ವರ್ಷಗಳ ಕಾಲ ಇರಾಕ್‌ ಅನ್ನು ಆಳಿದ ಭೂಪರಿವರು. ಪ್ರಥಮ ಜಾಗತಿಕ ಯುದ್ಧದ ನಂತರ ಈ ಸಾಮ್ರಾಜ್ಯದ ಭಾಗಗಳನ್ನು ಬ್ರಿಟಿಶರು, ಫ್ರೆಂಚರು, ಇಟಾಲಿಯನ್ನರು ಪಾಲು ಹಾಕಿ ಹಂಚಿ ಕೊಂಡರು. ಆಗ ಪಾಶ್ಚಾತ್ಯರಿಂದ ಪ್ರಾರಂಭವಾದ ಶೋಷಣೆ ಒಂದು ಅರ್ಥದಲ್ಲಿ ಕೊನೆಗೊಂಡು ಈ ದೇಶಗಳು ಸ್ವಾತಂತ್ರ್ಯ ಗಳಿಸಲು 1945ರ ತನಕ ಕಾಯಬೇಕಾಯಿತು. ಆದರೆ ಪಶ್ಚಿಮದ ಶೋಷಕ ಹಸ್ತದ ನೆರಳು ಮುಂದೆಯೂ ಈ ದೇಶಗಳ ಬೆನ್ನು ಬಿಡಲಿಲ್ಲ. 1945ರಲ್ಲಿ ಗಳಿಸಿದ ಸ್ವಾತಂತ್ರ್ಯಕ್ಕೆ ಕೃತಿಮತೆ ಇತ್ತು. ಆರ್ಥಿಕ ಹಾಗೂ ರಾಜಕೀಯ ಶೋಷಣೆಗ ಳಿಗೊಳಗಾದ ಈ ದೇಶಗಳು ಮೊದಲು ಪಶ್ಚಿ ಮದ ಕೆಲ ರಾಷ್ಟ್ರಗಳ ಕ ವಾಡವಷ್ಟೇ ಸಹಿಸಿಕೊಂ ಡಿದ್ದು, 1945ರ ನಂತರ ಅಮೆರಿಕದ ಭೂತವನ್ನೂ ಸಹಿಸಿಕೊಳ್ಳಬೇಕಾದದ್ದು ಐತಿಹಾಸಿಕ ದುರಂತ. ಅಂದಿನಿಂದ ಇಂದಿನ ತನಕ ಪಾಶ್ಚಾತ್ಯದೇಶ ಗಳ ಆಟದಂಗಳಗಳೂ, ಕುದಿಯುವ ಎಣ್ಣೆ ಯ ಕೊಪ್ಪರಿಗೆಗಳೂ ಆದ ಎಮನ್‌, ಓಮನ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮುಂತಾದವು ನಿರಂತರ ಅನಿರ್ದಿಷ್ಟತೆಯಿಂದ ಬಳಲುತ್ತಿರು ವುದು ಸತ್ಯ. ಉತ್ತರ ಮತ್ತು ದಕ್ಷಿಣ ಎಮನ್‌ಗಳೆಂದು ವಿಭಜಿತವಾಗಿದ್ದ ನಾಡು ಈಗ ಒಂದುಗೂಡಿದೆ. ಏಡನ್‌ ಇದರ ಪ್ರಮುಖ ಬಂದರು. 1967ರ ತನಕ ಬ್ರಿಟಿಶ್‌ ರಕ್ಷಿತ ಪ್ರದೇಶ (Protectorate)ವಾಗಿದ್ದ ಇದು ಆಯಕಟ್ಟಿನ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ. ಅರೇಬಿ ಯನ್‌ ಭೂಶಿರದ ನೈರುತ್ಯದಲ್ಲಿರುವ ಎಮನ್‌ ಕೆಂಪು ಸಮುದ್ರ ಮತ್ತು ಸೂಯೆಜ್‌ ಕಾಲುವೆ ಯನ್ನು ನಿಯಂತ್ರಿಸಬಲ್ಲ ಆಯದ ಜಾಗದಲ್ಲಿದೆ. ಇದು ಎಮನ್‌ ಅರಬ್‌ ರಿಪಬ್ಲಿಕ್‌ ಅನ್ನಿಸಿಕೊಂ ಡದ್ದು 1977ರಲ್ಲಿ. ಇದರ ಆಗ್ನೇಯಕ್ಕಿರುವ ರಾಷ್ಟ್ರವೇ ಓಮನ್‌. ಕೇವಲ ಹತ್ತುಲಕ್ಷ ಓಮಾನಿಗಳಿರುವ ಈ ರಾಜ್ಯದ 7 ಪ್ರಮುಖ ಬಂದರು ಮಸ್ಕತ್‌. ಮುತ್ತು ಹಾಗೂ ಕಡಲ ಚಿಪ್ಪುಗಳ ವ್ಯಾಪಾರಕ್ಕಾಗಿ ಮುಂಚೆ ಹೆಸರಾ ಗಿದ್ದ ಓಮಾನ್‌, ಆಫ್ರಿಕಾದ ಪೂರ್ವ ಕರಾವಳಿಯ ಹತ್ತಿರದ ರುಂಯೀಬಾರ ದ್ವೀಪದ ವೇಲೂ ಹಿಡಿ ತವುಳ್ಳದ್ದು. ಮಸ್ಕತ್‌ ಇಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆನಿಸಿಕೊಂಡಿದೆ. ಇದರ ಉತ್ತರಕ್ಕೆ ಇರಾನ್‌ ಕೊಲ್ಲಿಯ ದಂಡೆ ಗುಂಟ ಹಬ್ಬಿಕೊಂಡ ಏಳು ಚಿಕ್ಕ ಸಲ್ತಾ ನೇಟ್‌ಗಳ ಸಂಯುಕ್ತರಾಜ್ಯವಾದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಸಮೂಹವಿದೆ. ಅಬುಧಾಬಿ, ದುಬೈ, ಬಹ್ರೇನ್‌ ಮುಂತಾದವು ಇದರ ಮಹ ತ್ವದ ಘಟಕಗಳು. ದುಬೈನ ಮುಕ್ತ ಮಾರುಕಟ್ಟೆ “ಬಂಗಾರದ ಚೀಲ' ಎನ್ನಿಸಿಕೊಂಡಿರುವುದೂ ಹೌದು. ಅರಬ್‌ ರಾಷ್ಟ್ರ ವಾದವೆಂದರೆ? ಸೌದಿ ಅರೇಬಿಯಾ, ಈ ಸಮೂಹದ ಮಹ ತ್ವದ ದೇಶ. ಅರಬ್‌ ರಾಷ್ಟ್ರ ವಾದದ ಉದಯವಾ ದುದೇ ಇಲ್ಲಿಂದ. ಅರಬರ ತಂಡಗಳು ಇಲ್ಲಿಂ ದಲೇ ಹೊರಟು ದೂರ ತೀರಗಳನ್ನಾಕ್ರಮಿಸಿದ್ದು. ಅರೇಬಿಕ್‌ ಇವರ ಭಾಷೆ ಮತ್ತು ಇಸ್ಲಾಂ ಇವರ ಧರ್ಮ. ಎಲ್ಲ ದೇಶಗಳ ಅರಬ ಸಮೂಹವನ್ನು ಭಾವನಾತ್ಮಕವಾಗಿ ಒಂದೆಡೆಗೆ ಬಂಧಿಸಿಟ್ಟಿರುವ ಅಂಶಗಳೆಂದರೆ ಈ ಭಾಷೆ ಮತ್ತು ಧರ್ಮಗಳು. ಒಂದು ಕಾಲಕ್ಕೆ ಸ್ಪೇನದ ತನಕ ರಾಜ್ಯ ವಿಸ್ತರಿಸಿ ಜಗತ್ತಿಗೆ ಅತ್ಯುತ್ತಮ ನಾಗರಿಕತೆಯನ್ನು ನೀಡಿದ ವರು ಈ ಜನ. ಮಧ್ಯಯುಗದಲ್ಲಿ ಇವರ ಸಾಮ್ರಾಜ್ಯ ಪತನಗೊಂಡು ಉತ್ತರ ಒಟ್ಟೋಮ ನ್ನರು ಪ್ರಬಲರಾದರು. ಮುಂದೆ 18ನೇಶತರ್ಮಾ ಎಣ್ಣೆ ಯುದ್ಧಕ್ಕೆ ಮುನ್ನ ರೌಜಕೀಯಕ್ಕೆ ಬರುವ ಮುನ್ನ ಹದಿನಾಲ್ಕು ವರ್ಷಗಳ ಕಾಲ ಅಮೆರಿಕದ ಅಧ್ಯಕ್ಷ ಬತ ಬುಷ್‌ ಎಣ್ಣೆ ವ್ಯಾಪಾರಿಯಾಗಿದ್ದರೆಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ! ಇವತ್ತಿನ ಎಣ್ಣೆ ಯುದ್ಧ' ಕ್ಕಿದು ಸಂಬಂಧವಿರಲಿಕ್ಕಿಲ್ಲ ಬಿಡಿ. ಅಂತೆಯೇ ದ್ವಿತೀಯ ಜಾಗತಿಕ ಯುದ್ಧದಲ್ಲಿ ಇದೇ ಬುಷ್‌ ನೌಕಾ ಪಡೆ ಸೇರಿದ್ದು ಕೂಡ ಕೊಲ್ಲಿ ಯತ್ತ ತೇಶಿ ಬರಲು ಕಾರಣವಾಗಿರಲಿಕ್ಕಿಲ್ಲ. ಬುಷ್‌ ಟೆಕ್ಸಾಸ್‌ ರಾಜ್ಯದ ರಿಪಬ್ಲಿಕನ್‌ ಪಕ್ಷವನ್ನು ಗಟ್ಟಿ ಗೊಳಿಸಿದವರು. ಕೆಲಕಾಲ ಸಂಯುಕ ರಾಷ್ಟ್ರ ಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯೂ, ಚೀನದಲ್ಲಿ ಅಮೇರಿಕದ ರಾಯಭಾರಿಯೂ ಆಗಿದ್ದ ಬುಷ್‌ ಕೆಲಕಾಲ ಅಮೆರಿಕದ ಕುಪ್ರಸಿದ್ಧ ಬೇಹುಗಾರ ಸಂಸ್ಥೆಯಾದ ಸಿ.ಐ.ಎ.ದ ನಿರ್ದೇಶಕರೂ ಆಗಿದ್ದರು. ರೊನಾಲ್ಡ್‌ ರೇಗನ್‌ ಕಾಲದಲ್ಲಿ ಅವರಿಗೆ ಅಮೆರಿಕದ ಉಪಾಧ್ಯಕ ಸ್ಥಾನ ದೊರಕಿತು. ತಮ್ಮ ನಿಲುವುಗಳ ಬಗ್ಗೆ ಎಂದಿಗೂ ಸ್ಪಷ್ಟತೆ ಒದಗಿಸದ ಬುಷ್‌ "ಬಣ್ಣವಿಲ್ಲದ ರಾಜಕಾರಣಿ' ಎಂದೇ ಪ್ರಸಿದ್ಧರು. ಕೊಟ್ಟ ಮಾತಿಗೆ ತಪ್ಪುವುದರಲ್ಲಿ ನಿಸೀಮರು. ರಷಿಯಾ ತನ್ನ ಆಂತರಿಕ ಕ್ಟೋಭೆಗಳಲ್ಲಿ ಸಿಕ್ಕಿಕೊಂಡಿರುವಾಗ 'ಸಂ. ರಾ.ಸಂಸ್ಥೆ ಯಲ್ಲಿ ಮೇಲುಗೈ ಪಡೆಯುವುದರಲ್ಲಿ ಸಫಲರಾದ ಬುಷ್‌ : ಎಂಥ ಪ್ರತಿಭಾವಂತ ತಂತ ರ ಎಂಬುದು ಸಾಬೀತಾದ-ಎಷಯವೇ. ಆದರೆ ಕೊಲ್ಲಿ ಯುದ್ಧ ಆರಂಭವಾದಾಗಿನಿಂದ ಬುಷ್‌ ಜಗತ್ತಿನ ನಾನಾ ಕಡೆಗಳಿಂದ ಪ್ರತಿರೋಧ, ಪ್ರತಿಭಟನೆ, ಪ್ರದರ್ಶನಗಳನೆ ದುರಿಸಿದಾರೆ ವಿಯೆಟ್ನಾಂ ಏರುದ್ಧ “ಮೂಗು ಕೊಯುಕೊಂಡ ನೆ ವ ಬ ಜ್‌ ಮರೆತಿಲ್ಲ. ಕೇ ಯಡ (ಲ ಭಲ ನೆನಪುಗಳಿನ್ನೂ ಅಮೆರಿಕೆಯ ಪ್ರಜೆಗಳು ಸ ಲುವು'ಗಳು ಬುಷ್‌ರ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತವೆಂಬುದು ನಿಜ, ಆದರೆ ಈ ಯು ತ್ರ ದ "ಆಗುಹೋಗು' ಗಳು ವನ್ನೆ € ನಿರ್ಧರಿಸಲಿವೆ ಎಂಬುದು ಹೆಚ್ಚು ನಿಜ. 2 ಸ ತ, ದಲ್ಲಿ ಅರೇಬಿಯಾದಲ್ಲಿ ವಹಾಬ ಪಂಥದ ರೂಪ ದಲ್ಲಿ ಅರಬ್‌ ರಾಷ್ಟ್ರ ವಾದದ ಆಂದೋಲನ ಪ್ರಾರಂಭವಾಗಿ ಮೊರೊಕ್ಕೋದಿಂದ ಇರಾಕ್‌ದ ವರೆಗೂ ಹಬ್ಬಿತು. ಹಲವಾರು ಬಣಗಳಲ್ಲಿ ವಿಂಗಡಿತರಾಗಿದ್ದ ಅರಬರನ್ನು 1926ರಲ್ಲಿ ಇಬ್ನ ಸೌದ್‌ ಅವರು ಅವರನ್ನೆಲ್ಲ ಒಗ್ಗೂಡಿಸಿ ಸೌದಿ ಅರೇಬಿಯಾ ರಾಜ್ಯವನ್ನು ನಿರ್ಮಿಸಿದರು. ಅದಕ್ಕೆ ಕೆಲವರ್ಷ ಗಳ ಮುಂಚೆ 1920ರಲ್ಲಿ ಇಲ್ಲಿ ಕಲ್ಲೆಣ್ಣೆಯ ನಿಕ್ಷೇ ಪಗಳು ಬಾಯ್ತೆರೆದುಕೊಂಡಾಗ ಜಗತ್ತಿನ ಸಂಪ ತ್ತೆಲ್ಲ ಈ ಮರಳುಗಾಡಿಗೆ ಹರಿದು ಬಂತು. ಇವ ತ್ತಿಗೆ ಕಲ್ಲೆಣ್ಣೆ ಸರಬರಾಜಿನಲ್ಲಿ ಸೌದಿ ಅರೇಬಿ ಯಾಕ್ಕೆ ಜಗತ್ತಿನಲ್ಲೇ ಪ್ರಥಮ ಸ್ಥಾನ! ಇದರ ವಾಯುವ್ಯಕ್ಕಿರುವುದೇ ಇವತ್ತಿನ ಶಾಪ ಗ್ರಸ್ಥ ಭೂಮಿ ಕುವೈತ್‌! ಭೂಮಧ್ಯ ಸಮುದ್ರದ ದಂಡೆಯ ಮೇಲಿನ ದೇಶಗಳಾದ ಲೆಬನಾನ್‌, ಜೋರ್ಡಾನ್‌, ಸಿರಿಯಾ ಮತ್ತು ಇಸ್ರೇಲ್‌ಗಳು ಏಶಿಯಾ ಮೈನರ್‌ ದೇಶಗಳೆಂದು ಕರೆಸಿಕೊಳ್ಳುತ್ತವೆ. ಏಸು ವಿನ ದಯಾಮಯ ಪಾದಸ್ಪರ್ಶಕ್ಕೆ ಪುಳಕಿತ ಗೊಂಡ ಈ ನೆಲಗಳಿಂದು ಬಹು ರಾಷ್ಟ್ರೀಯ ಪಡೆಗಳ ಟ್ವಾಂಕರುಗಳ ವಜ್ಜೆಯಿಂದ ಕಿರುಗುಡು ತ್ತಿವೆ. ಚಿಕ್ಕ ದೇಶವಾದ ಲೆಬನಾನ್‌ದಲ್ಲಿ ಮೆರೊ ನೈಟ್‌ ಕೈಸ್ತರೂ, ಡ್ರೂಜ್‌ ಪಂಥದ ಮುಸ್ಲಿ ಮರೂ ಇದ್ದು, ಇಲ್ಲಿ ರಾಜ್ಯ ಧರ್ಮ ಕ್ರಿಶ್ಚಿಯಾನಿ ಟಿಯಾಗಿದೆ. ಬಂದರು ನಗರಿ ಬೈರೂಟ್‌ ಇದರ ರಾಜಧಾನಿ. ಇದು ಪಶ್ಚಿಮ ಏಶಿಯಾದ ಭೂಪ್ರ ದೇಶಕ್ಕೆ ಭೂಮಧ್ಯ ಸಮುದ್ರದ ಮೂಲಕ ಪ್ರವೇ ಶವನ್ನು ಕೊಡುತ್ತದೆ. ಕ್ಲೈಸ್ತ ಹಾಗೂ ಮುಸ್ಲಿ ಮರ ನಡುವಿನ ಕಲಹ ಈ ನೆಲವನ್ನು ಇತ್ತೀಚೆಗೆ ಘಾಸಿಗೊಳಿದೆ. 1976ರಲ್ಲಿ ಕೈಸ್ತ- ಮುಸ್ಲಿಂ ಕಲಹ ನಡೆದಾಗ ಸಮೀಪದ ಮುಸ್ಲಿಂ ರಾಷ್ಟ್ರವಾದ ಸಿರಿಯಾ ಸೈನ್ಯ ಕಳುಹಿಸಿ ಶಾಂತಿಸ್ಥಾಪನೆಗೆ ನೆರವು ನೀಡಿತ್ತು. ಮಾರ್ಚ್‌ 1991 aN . ಇದರ ದಕ್ಷಿಣಕ್ಕಿರುವ ಪುಟ್ಟ ನಾಡೇ ಇಸ್ರೇಲ್‌! ಜ್ಯೂಗಳ ಬೀಡು. ಕ್ರಿ.ಶ. 70ರಲ್ಲಿಯೇ ನೆಲೆ ಕಳೆದುಕೊಂಡ ಇಸ್ರೇಲಿನ ಯಹೂದಿಗಳು ಕಷ್ಟಸಹಿಷ್ಣುಗಳು. ನಾನಾ ದೇಶಗಳಲ್ಲಿ ಬದುಕಿ ಬೆಳೆದವರು. 19ನೇ ಶತಮಾನದಲ್ಲಿ ಯಹೂದಿ ರಾಷ್ಟ್ರ ವಾದ ಹಾಗೂ "ಜಿಯೋನಿರುಮ್‌'ಗಳ ಅಲೆ ಎದ್ದಾಗ ಎರಡು ಸಾವಿರ ವರ್ಷಗಳಿಂದ ತಾಯ್ನಾಡಿಗಾಗಿ, ತಮ್ಮ ಪವಿತ್ರ ಭೂಮಿಗಾಗಿ ಹಂಬಲಿಸುತ್ತಿದ್ದ ಯಹೂದ್ಯರು ತಮ್ಮ ಭಾವನೆಗ ಳನ್ನು ಬಹಿರಂಗಗೊಳಿಸಿದರು. 1917ರ ಜಾಗತಿಕ "ಯುದ್ಧಾನಂತರ ಪ್ಯಾಲಸ್ತೀನವೆಂದು ಕರೆಸಿಕೊ ಭ್ಳುತ್ತಿದ್ದ ಯಹೂದಿಗಳ ತಾಯಿನಾಡನ್ನು 'ಮ್ಯಾಂಡೇಟ್‌' ಪ್ರದೇಶವನ್ನಾಗಿ ಘೋಷಿಸಿ ಅದನ್ನು ಬ್ರಿಟಿಶರ ಅಧೀನ ಮಾಡಲಾಯಿತು. ಆಗ ಈ ನೆಲದಲ್ಲಿದ್ದವರು ಶೇಕಡ95ರಷ್ಟು ಪ್ಯಾಲ ಸ್ಮೀನ ಮುಸ್ಲಿಮರು! ಮುಂದೆ 1945ರಲ್ಲಿ ಎರಡನೆ ಜಾಗತಿಕ ಯುದ್ಧ ಮುಗಿದ ಮೇಲೆ ಈ ನಾಡನ್ನು ಸಂ.ರಾ. ಸಂಸ್ಥಯ ನಿರ್ಣಯದಂತೆ ಯಹೂದ್ಯರಿಗೆ ಬಿಟ್ಟುಕೊಡಲಾ ಯಿತು. ಎರಡು ಸಾವಿರ ವರ್ಷಗಳ ಹಿಂದೆ ತಾಯಿ ನಾಡು ತೊರೆದು ಹೋಗಿದ್ದ ಯಹೂದ್ಯರು 102 ದೇಶಗಳಿಂದ ಹಿಂತಿರುಗಿ ಬಂದು, ಎರಡು ಸಾಎರ ವರ್ಷಗಳಿಂದ ನೆಲೆಗೊಂಡಿದ್ದ ಪ್ಯಾಲಸ್ತೀನ್‌ ಮುಸ್ಲಿಮರನ್ನು ಹೊರಹಾಕಿದರು! " ನಿರಾಶ್ರಿತ ಪ್ಯಾಲಸ್ತೀನಿಯನ್ನರೀಗ ಯಾಸೀರ್‌ ಅರಾಫತ್‌ರ ನೇತೃತ್ವದಲ್ಲಿ ಪ್ಯಾಲಸ್ತೀನ ವಿಮೋ ಚನಾ ರಂಗದ ಧ್ವಜದಡಿಯಲ್ಲಿ ನೆಲಕ್ಕಾಗಿ ಹೋರಾಟ ಮಾಡುತ್ತಿದ್ದಾರೆ! 1948ರಿಂದ ತಮ್ಮ ಗಡಿಗಳನ್ನು ವಿಸ್ತರಿಸುತ್ತ ಬಂದಿರುವ ಇಸ್ರೇಲ್‌, ಪ್ಯಾಲಸ್ತೀನಿಯನ್ನರಿಗಾಗಿ ಸಂ. ರಾ. ಸಂಸ್ಥೆ ಕೊಟ್ಟ ಭೂಮಿಯನ್ನು ನುಂಗಿಕುಳಿತಿದೆ. ಜೋರ್ಡಾನದ ಪಶ್ಚಿಮ ದಂಡೆ, ಸಿರಿಯಾಕ್ಕೆ ಸೇರಿದ ಗೋಲಾನ್‌ - ದಿಬ್ಬ, ಗಾರ ಪಟ್ಟಿ ಮುಂತಾದವು ಇಸ್ರೇಲ್‌ನ ಸೈನ್ಯಾಕ್ರಮಣಕ್ಕೆ ತುತ್ತಾಗಿವೆ. ರಾತ್ರೋರಾತ್ರಿ ಯುದ್ಧ ಘೋಷಿಸಿ ಆರೇ ದಿನಗಳಲ್ಲಿ ಈ ಪ್ರದೇಶ ಗಳನ್ನಾಕ್ರಮಿಸಿಕೊಂಡಿರುವ ಇಸ್ರೇಲ್‌, ಇವುಗ ಳನ್ನು ಬಿಟ್ಟುಕೊಡಲು ಸಿದ್ಧವಿದೆಯಾದರೂ, ತನ್ನ ಸ್ವತಂತ್ರ ಅಸ್ತಿತ್ವವನ್ನು ಅರಬ್‌ ದೇಶಗಳು ಒಪ್ಪಿಕೊಂಡು ಮನ್ನಣೆ ನೀಡಬೇಕು ಎಂಬುದು ಅದರ ಷರತ್ತು. ಇಸ್ರೇಲಿನ ಉತ್ತರಕ್ಕಿರುವ ಜೋರ್ಡಾನ್‌ 192 7ರಿಂದ ಬ್ರಿಟಿಶ್‌ರ ಹಿಡಿತದಲ್ಲಿದ್ದು 1946ರಲ್ಲಿ ಸ್ವತಂತ್ರವಾದ ದೇಶ. ಟರ್ಕಿ ಮತ್ತು ಇರಾಕ್‌ ನಡುವಣ ಭೂಮಿಯೇ ಸಿರಿಯಾ. ಇರಾಕ್‌ನೊಂದಿಗೆ ಸಮಾನ ಗಡಿ ಹೊಂದಿರುವ ಟರ್ಕಿ, ಈಗ ನಡೆದಿ ರುವ ಯುದ್ಧದ ಎರಡನೆ ರಣಾಂಗಣವೆನ್ನಿಸಿಕೊಂ ಡಿದೆ. ಇದರ ರಾಜಧಾನಿ ದಮಾಸ್ಕಸ್‌ ಹಿಂದೊಮ್ಮೆ ಓಮೆಯಾದ್‌ ಸಾಮ್ರಾಜ್ಯದ ಮುಖ್ಯ ಸ್ಥಳವಾಗಿತ್ತು. 1930ರ ತನಕ ಇದು ಫ್ರೆಂಚರ ಹಿಡಿತದಲ್ಲಿತ್ತು. ಇದರ ಉತ್ತರ ದಿಕ್ಕಿಗಿರುವ ಜಗ್ವಸಿದ್ದ “ಅನ ಟೋಲಿಯಾ' ಪ್ರದೇಶವನ್ನೇ ನಾವಿಂದು ಟರ್ಕಿ ಎನ್ನುತ್ತೇವೆ. ಯುರೋಪ ಹಾಗೂ ಏಶಿಯಗ ೪ನ್ನು ಜೋಡಿಸುವ ಹೊಸ್ಲಿಲಿನಂತಿರುವ ಟರ್ಕಿಯ ಕಾನ್‌ಸ್ಟಾಂಟಿನೋಪಲ್‌ ಬಂದರು ಪಟ್ಟಣ ಹಿಂದೊಮ್ಮೆ ಜಾಗತಿಕ ಇತಿಹಾಸವನ್ನೇ ಬದಲಿಸಿದ ಆಯಕಟ್ಟಿನ ಜಾಗವಾಗಿತ್ತು. ಇದಕ್ಕೆ 10 "ಇಸ್ತಾಂಬುಲ್‌' ಎಂಬ ಹೆಸರೂ ಇತ್ತು. 1923 ರಲ್ಲಿ ಖಲೀಫರ ಆಳ್ವಿಕೆ ಕೊನೆಗೊಂಡು ಕೆಮಾಲ್‌ ಪಾಶಾ ನೇತೃತ್ವದಲ್ಲಿ ನಡೆದ ಕ್ರಾಂತಿಯ ಪರಿಣಾ ಮವಾಗಿ ಇಲ್ಲಿ ಗಣ ರಾಜ್ಯದ ರಚನೆಯಾಯಿತು. ಆತ ಉದ್ಭವಿಸಿದ ಹೀಗೆ ಹಲವಾರು ವಿಭಿನ್ನ ಸಂಸ್ಕೃತಿಗಳುಳ್ಳ ದೇಶಗಳಿಂದ ಸುತ್ತುವರೆಯಲ್ಪಟ್ಟ ಇರಾಕ್‌, ಎಲ್ಲ ಅರಬ್‌ ದೇಶಗಳನ್ನು ಇಂದು ಎದುರು ಹಾಕಿಕೊಂ ಡಿದೆ. ಇರಾಕ್‌ನ ಇತಿಹಾಸವೂ ರೋಚಕವಾ ದದ್ದೇ! ಇರಾಣದ ಕೊಲ್ಲಿಯಿಂದ ಪ್ರಾರಂಭ ವಾಗಿ ಸಿರಿಯಾದ ತನಕ ಹಬ್ಬಿದ ಈ ಪ್ರದೇಶವನ್ನು "ದಿ ಫರ್ಟೈಲ್‌ ಕ್ರೆಸೆಂಟ್‌' ಎಂದು ಕರೆಯುತ್ತಿದ್ದ ಕಾಲವಿತ್ತು. ಕ್ರಿಸ್ತಪೂರ್ವ 3500ರಲ್ಲಿ ಮೆಸೊಪೊ ಟೇಮಿಯಾ ನಾಗರಿಕತೆ ಪಕಳೆ ಬಿಚ್ಚಿದ ನಾಡಿದು. . ಮರಳುಗಾಡಿನ ಸುಡುಬಿಸಿಲಿನ ಮಧ್ಯೆ ತಂಪುದಾ ಣದಂತಿರುವ ಇರಾಕ್‌, ಸಿಕಂದರ್‌ ಬಾದಶಾಹ, ಒಟ್ಟೊಮನ್‌ ತುರ್ಕೀಯರು, ಅಬ್ಬಾಸಿದ್‌ ಖಲೀ ಫರು, ಬ್ರಿಟಿಷರು .... ಹೀಗೆ ಅನೇಕರನ್ನು ಆಕ ರ್ಷಿಸಿದ ನೆಲ. 1920ರ ತನಕ ಈ ದೇಶ ಒಟ್ಟೊ ಮನ್‌ ಸಾಮ್ರಾಜ್ಯದಲ್ಲಿತ್ತು. ಮೊದಲ ಜಾಗತಿಕ * ಯುದ್ಧದ ನಂತರ ಇದನ್ನು ಬ್ರಿಟನ್ನಿಗೆ ಒಪ್ಪಿಸಲಾ ಗಿತ್ತು. 1941ರಲ್ಲಿ ಬ್ರಿಟಿಷರು ಇರಾಕ್‌ಗೆ ಕೃತ್ರಿಮ ಸ್ವಾತಂತ್ರ್ಯ ನೀಡಿ ಫೈಜಲ್‌ ಎಂಬ ಕೈಗೊಂಬೆ ಅರಸನನ್ನು ಪಟ್ಟಕ್ಕೆ ತಂದರು. 1945ರಲ್ಲಿ ಅಬ್ದುಲ್‌ ಕರೀಮ ಕಾಸೀಮ್‌ ಈ ಅರಸನನ್ನು ಕೊಂದು ಅಧಿಕಾರಕ್ಕೆ ಬಂದ. ಆದರೆ ಕಮ್ಯುನಿಸ್ಟ್‌ ಆಶೋತ್ತರಗಳನ್ನು ಹೊತ್ತ ಇರಾಕ್‌ ತರುಣರು ಸೋವಿಯತ್‌ ರಷ್ಯಾದತ್ತ ಆಸೆಯಿಂದ ನೋಡಿ ದರು. ಸಿರಿಯಾ ಮತ್ತು ಈಜಿಪ್ತದ ವಿಶ್ವವಿದ್ಯಾಲ ಯಗಳಲ್ಲಿ ಓದಿ ಬಂದ ಕೆಲ ಯುವಕರು 1947ರ ಏಪ್ರಿಲ್‌ 4ರಂದು ಮೊದಲು ಸಿರಿಯಾದಲ್ಲಿ “ಬಾತ್‌ ಪಕ್ಷ'ವನ್ನು ಸ್ಥಾಪಿಸಿದರು. ಅದರ ಶಾಖೆ ಗಳು ನಿಧಾನವಾಗಿ ಇರಾಕ್‌ನ ಪಟ್ಟಣಗಳಲ್ಲಿ ಟಿಸಿಲೊಡೆದವು. ಅಬ್ದುಲ್‌ ಕರೀಮ ಕಾಸೀಮ್‌ರ ದಬ್ಬಾಳಿಕೆ, ಕಾರ್ಯಗಳಿಂದ ಸಿಟ್ಟಿಗೆದ್ದ ಈ ಕಾರ್ಯಕರ್ತರು ಚುರುಕಾದಂತೆಲ್ಲ » ಕಾಸೀಮರ ಕಸ್ತೂರಿ ಕ | ಸರಕಾರ ಅವರನ್ನು ಮುರಿಯಲು ಹವಣಿಸಿತು. 1959ರಲ್ಲಿ ಭೂಗತ ಚಟುವಟಿಕೆಗಳಲ್ಲಿ ತೊಡಗಿದ ಬಾತ್‌ ಪಕ್ಷದ ಕೆಲ ಕಾರ್ಯಕರ್ತರು ಒಬ್ಬ ಯುವ ಕನ ನೇತೃತ್ವದಲ್ಲಿ ಕಾಸೀಮ್‌ನ ಕೊಲೆಗೆ ಯತ್ನಿಸಿ ವಿಫಲರಾದರು. ಆದರೆ ಇಡೀ ಕಾರ್ಯಾಚರಣೆ ದೇಶದಲ್ಲಿ ಸಂಚಲನವುಂಟು ಮಾಡಿತ್ತು. ಆ ಕಾರ್ಯಾಚರಣೆಯ ರೂವಾರಿ ಮತ್ತು ಯುವ ಮುಖಂಡನೇ ಈ ಸದ್ದಾಂ ಹುಸೇನ್‌! ಕೊಲೆ ಯತ್ನದಲ್ಲಿ ಸದ್ದಾಂ ಕಾಲಿನ ಮೂಳೆ ಮುರಿಯಿತು. ಆತ ಅತಿ ಕಷ್ಟದಿಂದ ಇರಾಕ್‌ ಬಿಟ್ಟು ಸಿರಿಯಾಕ್ಕೆ ಪರಾರಿಯಾದ. ಅಲ್ಲಿಂದ ಈಜಿ ಪ್ರದ ಕೈರೋ ತಲುಪಿ ಅಲ್ಲಿನ ಅಲ್‌ ಅಹ್ರಾರ್‌ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡ. ಅಂದಿನ ಅರಬ್‌ ಯುವಕರ ಕಣ್ಮಣಿ ಹಾಗೂ ನೇತಾರ ಜಮಾಲ್‌ ಅಬ್ಬುಲ್‌ ನಾಸೀರ್‌ರೆಡೆಗೆ ಈತ ಆಕರ್ಷಿತನಾದ. ಅಲ್ಲದೆ ನಾಸೀರ್‌ರ ನೆಚ್ಚಿನ ಹುಡುಗನೂ ಆದ. ಮತ್ತೆ ಇರಾಕ್‌ಗೆ ಮರಳಿದ ಸದ್ದಾಂ ಭೂಗತ ನಾಗಿದ್ದುಕೊಂಡು 1963ರ ಫೆಬ್ರುವರಿ 8ರಂದು ಅಬ್ದುಲ್‌ ಕರೀಮ್‌ ಕಾಸೀಮ್‌ ವಿರುದ್ದ ಬಂಡಾ ಯವೆಬ್ಬಿಸಿದ. ಪದಚ್ಯ್ಕುತಿಗೊಳಿಸುವಲ್ಲಿ ಸಫ ಲನೂ ಆದ. ಆದರೆ ಬಾತ್‌ ಪಕ್ಷ ಆಗ ಆಳಿದ್ದು ಕೇವಲ ಒಂಬತ್ತು ತಿಂಗಳ ತನಕ. ಮುಂದೆ ಮತ್ತೆ ಪಕ್ಷ ಭೂಗತವಾಯಿತು. ಸದ್ದಾಂ ನೆಲಮನೆ ಸೇರಿದ. ಅವತ್ತಿನ ಹಂತದಲ್ಲಿ ತುಂಬ ಕ್ರಾಂತಿಕಾರಿ ಎನಿಸಿದ್ದ ಬಾತ್‌ ಪಕ್ಷಕ್ಕೆ ರಶಿಯದ ನೆರವಿತ್ತು. ಮುಂದೆ 1968ರ ಜುಲೈ ತಿಂಗಳಲ್ಲಿ ಬಾತ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬಂತು. ಸದ್ದಾಂ ತಾನೇ ತಾನಾಗಿ ವಿಜೃಂಭಿಸಿದ. ಅಂದಿನಿಂದ ಇಂದಿನ ತನಕ ಇರಾಕ್‌ನ ಚುಕ್ಕಾಣಿ ಈತನ ಕೈಯಲ್ಲೇ ಇದೆ. ಕಮ್ಯೂನಿಸ್ಟ್‌ ಪಕ್ಷ ಗಳಂತೆಯೇ ಸಂಘಟಿತವಾ ಗಿರುವ ಬಾತ್‌ ಪಕ್ಷಕ್ಕೆ ಏಳು ಜನ ಸದಸ್ಯರ ಸಮಿತಿ ಯೊಂದಿದ್ದು ಅದನ್ನು ರೆವೊಲ್ಯೂಷನರಿ ಕಮ್ಯಾಂಡ್‌ ಕೌನ್ಸಿಲ್‌ ಎಂದು ಕರೆಯಲಾಗುತ್ತದೆ. ಇದು ಕಮ್ಯೂನಿಸ್ಟ್‌ ಪಕ್ಷಗಳ ಪಾಲಿಟ್‌ ಬ್ಯೂರೋ ಮಾರ್ಚ್‌ 1991 ಥರದ್ದು. ಇದಕ್ಕೂ ಸದ್ದಾಂ ಅಧ್ಯಕ್ಷತೆ. ಈ ಏಳು ಜನರ ಪೈಕಿ ಸದ್ದಾಂ, ಇಜ್ಜತ್‌ ಇಬ್ರಾಹಿಮ್‌ ಹಾಗೂ ಯಾಸೀಮ್‌ . ರಮದಾನ್‌ ಒಂದು ತ್ರಿಕೂಟ ರಚಿಸಿಕೊಂಡಿದ್ದು ಸಮಸ್ತ ಅಧಿಕಾರ ವನ್ನು ಕೇಂದ್ರೀಕರಿಸಿಕೊಂಡಿದ್ದಾರೆ. ಸೌದಿ ಅರೇಬಿಯಾ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಹೊರತಾಗಿ ಉಳಿದೆಲ್ಲ ಅರಬ್‌ ದೇಶಗಳಲ್ಲೂ ಬಾತ್‌ ಪಕ್ಷದ ಶಾಖೆಗಳಿವೆ. ಇವುಗಳ ಕಾರ್ಯಕರ್ತರಿಗೆ ಸದ್ದಾಂ ಕಲ್ಪಿಸಿ ಕೊಟ್ಟ ಕನಸುಗಳೆಂದರೆ, ಅರಬ್‌ ರಾಷ್ಟ್ರ ವಾದ, ಅರಬ್‌ ಪ್ರತಿಷ್ಠೆ, ಅರಬ್‌ ಪರಂಪರೆ, ಅರಬ್‌ ಆಸೆ- ಆಕಾಂಕ್ಷೆಗಳು ..... | ಇತ್ಯಾದಿ. ಎಲ್ಲ ಅರಬ್‌ ದೇಶಗಳೂ ಒಂದಾಗಿ ಒಂದೇ ಒಂದು ಅರಬ್‌ ರಾಷ್ಟ್ರ ನಿರ್ಮಾಣವಾಗಬೇಕು ಎಂಬುದು ಬಾತ್‌ ಪಕ್ಷ ದ ಅಂತಿಮ ಗುರಿ! ಈ ಬ ಹತ್‌ ಅರಬ್‌ ವಾದ (Pan Arabism) ಶುರು ವಾದಾಗಿನಿಂದಲೂ ಕೊಲ್ಲಿಯ ಶೇಖ್‌, ಸುಲ್ತಾನ್‌, ಅಮೀರರಿಗೆ ನಿದ್ದೆ ಹತ್ತುತ್ತಿಲ್ಲ. ಕಣ್ಣು ಮುಚ್ಚಿದರೆ ಸಾಕು ಸದ್ದಾಂ ಗುಟುರು ಕೇಳಿಸಿ ಬೆಚ್ಚಿಬೀಳುತ್ತಾರೆ. ಕಿರುಲಿಕೊಂಡಿತು ಕುವೆ ತ್‌ ಈ ಶೇಖರಲ್ಲಿ ಮೊದಲು ಕಿರುಲಿಕೊಂಡ ಪ್ರಭುವೆಂದರೆ ಕುವೈತ್‌ನ ಅಮೀರನಾದ ಶೇಖ್‌ ಜಬಕ್‌ ಅಲ್‌ ಅಹಮದ್‌ ಅಲ್‌ ಜಬರ್‌ ಅಲ್‌ ಸಭಾ! ಕೇವಲ ಇಪ್ಪತ್ನಾಲ್ಕು ಸಾವಿರ ಚೌರಸ್‌ ಕಿಲೋಮೀಟರುಗಳ ವಿಸ್ತಾರವುಳ್ಳ ಪುಟ್ಟ ಕೋಟೆಯ ದೊರೆ “ಕಲ್ಲೆಣ್ಣೆ' ಯೆಂಬ ಕಪ್ಪು ಬಂಗಾರದ ಆಗರ್ಭ ಶ್ರೀಮಂತ. ಸದ್ದಾಂನಸೈನ್ಯ 1990ರ ಆಗಸ್ಟ್‌ 2ರಂದು ಕುವೈತ್‌ನ ರಸ್ತೆಗಳಲ್ಲಿ ಬೂಟು ಕಟಕಟಿಸುವುದಕ್ಕೆ ಕೆಲವೇ ಗಂಟೆಗಳ ಮೊದಲು ಈ ದೊರೆ ಅಮೀರ್‌ ಅಲ್‌ ಸಬಾಹ್‌ ದೇಶ ಬಿಟ್ಟು ಸೌದಿ ಅರೇಬಿಯಾದ ರಿಯಾದ್‌ ನಗರಕ್ಕೆ ಪರಾರಿಯಾದರು. ಅಲ್ಲಿ ನ ದೊರೆ ಅಮೀರ್‌ ಇಬ್ನ ಫಹಾದ್‌ರನ್ನು ತಬ್ಬಿಕೊಂಡು ಗೋಳೋ ಎಂದು ಅತ್ತರು. ಹೀಗೆ ಅಳಲು ಕಾರಣವೂ ಇತ್ತು. ಇರಾಣ 11 ಕೊಲ್ಲಿ: ಸೈನಿಕ ಬಲಾಬಲ ದೊಂದಿಗೆ ಸದ್ದಾಂ ಕಾದುತ್ತಿದ್ದ ವೇಳೆಯಲ್ಲಿ ಕುವೈತ್‌ನ ದೊರೆ ಹತ್ತು ಬಿಲಿಯನ್‌ ಡಾಲರುಗಳ ಸಾಲವನ್ನು ಕೊಟ್ಟು ಸದಾಂಗೆ ಬೆಂಬಲ ಸೂಚಿಸಿ ದ್ದರು. ಅದರಿಂದ ಸಂತುಷ್ಟನಾದ ಸದ್ದಾಂ, ಉಪ ಕಾರ ಸ್ಮರಣೆಯೆಂಬಂತೆ "ಅಲ್‌-ರಫೀದಿನ್‌' ಎಂಬ ಬಿರುದನ್ನೂ ಕುವೆ ತ್‌ ದೊರೆಗೆ ಕರುಣಿ ಸಿದ್ದ. ಇರಾಕಕ್ಕೆ ಸಹಾಯ ಮಾಡಿದ ತಪ್ಪಿಗಾಗಿ ಕುವೈತ್‌ ದೊರೆಯ ಮೇಲೆ ಇರಾಣ ಕೊಲೆಗಡುಕ ರನ್ನು ಕಳಿಸಿತ್ತು. ಇಷ್ಟೆಲ್ಲ ಆದ ಮೇಲೂ ಸದ್ದಾಂ ಕುವೈತ್‌ ಮೇಲೆ ದಾಳಿ ಮಾಡಿ ಅರಬ್‌ ದೊರೆ ಯನ್ನು ಊರು ಬಿಡಿಸಿದ್ದ! ಈಗ ಅರಬ್‌ ದೊರೆ ಸಾದಿ ಅರೇಬಿಯಾದ ತೆ ಫ್‌ ಬೆಟ್ಟದ ಮೇಲಿನ ಷರಟಾನ್‌ ಹೊಟೆಲೊಂದರಲ್ಲಿ ಕೂತು ಎದು 12 ರಿಗೇ ಕಾಣುವ ಪವಿತ್ರ ಮಕ್ಕಾ ನಗರಿಯತ್ತ ಅಸ ಹಾಯಕ ಕೈಗಳನ್ನು ಚಾಚಿ ಪ್ರಾರ್ಥಿಸುತ್ತಿದ್ದಾನೆ. ಕಳೆದ 240 ವರ್ಷಗಳಿಂದ ಕುವೆ ೃತವನ್ನಾಳಿದ ಮನೆತನ ಈತನದು. ಈತನಿಗೀಗ ಅರವತ್ತ ನಾಲ್ಕು ವರ್ಷಗಳು! "ಪುಟ್ಟ ಕೋಟೆ' ಎಂಬುದು 'ಕುವೈತ್‌' ಶಬ್ದದ ಅರ್ಥ. 18ನೇ ಶತಮಾನದಲ್ಲಿ "ಉತು ಬ್‌' ಬುಡಕಟ್ಟಿನ ಜನ ಬಂದು ಈ ದ್ವೀಪದಲ್ಲಿ ನೆಲೆಗೊಂಡರು. ಅಲ್‌- ಸಭಾಹ, ಅಲ್‌- ಖಲೀಫಾ ಮತ್ತು ಅಲ್‌-ಜಹೀದ್‌ ಎಂಬ ಪಂಗಡ ಗಳು ಈ ಬುಡಕಟ್ಟಿನ ಪ್ರಮುಖ ಗುಂಪುಗಳು. 1753ರಲ್ಲಿ ಇವರೆಲ್ಲ ಒಂದಾಗಿ ಶೇಖ್‌ ಸಬಾಹ್‌ ಬಿನ್‌ ಜಬೀರ್‌ ಎಂಬುವವನ ಕೆ ಗೆ ಆಡಳಿತ ನಡೆ ಕಸ್ತೂರಿ ೫% we ಸುವ ಜವಾಬ್ದಾರಿ ಕೊಟ್ಟರು. ಆಗಿನಿಂದ ಆಲ್‌- ' ಸಭಾ ಕುಟುಂಬ ಕುವೆ ತದ ಆಡಳಿತ ನಡೆಸಿತು. 1899ರ ಹೊತ್ತಿಗೆ ಉತ್ತರದ ತುರ್ಕಿಗಳು ತಮ್ಮ ಮೇಲೆ ಆಕ್ರಮಣ ಮಾಡಿಯಾರೆಂದು ಹೆದರಿದ ಕುವೈತದ ದೊರೆ ಶೇಖ್‌ ಮುಬಾರಕ್‌ ಬ್ರಿಟಿಷ ರೊಂದಿಗೆ ರಾಜಕೀಯ ಒಪ್ಪಂದ ಮಾಡಿಕೊಂಡ. ಎಲ್ಲ ಅನಾಹುತಗಳ ಆರಂಭವಾದದ್ದು 1943 ರಲ್ಲಿ! ಈ ಪುಟ್ಟ ಕೋಟೆಯ ಗರ್ಭದಲ್ಲಿ ಕದಲು ತ್ತಿದ್ದ “ಕಪ್ಪು ಬಂಗಾರವಾದ ಕಲ್ಲೆಣ್ಣೆ'ಯ ಶೋಧ ವಾದದ್ದು ನಿಜಕ್ಕೂ ಕುವೈತದ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲು. ಎರಡನೇ ಜಾಗತಿಕ ಯುದ್ಧದಲ್ಲೂ ಜಗತ್ತಿನ ಗಮನ ಈ ಗುಪ್ತ ನಿಧಿ ಯತ್ತ ಬೀಳಲಿಲ್ಲ. . 1950ರಲ್ಲಿ ಅಮೀರ್‌ ಅಬ್ದುಲ್ಲಾ ಅಲ್‌ ಸಲೀಂ ಅಲ್‌-ಸಬಾಹ ಎಂಬಾತ ಅಧಿಕಾರದಲ್ಲಿದ್ದ. ಆಗ ಶುರುವಾಯಿತು. ಕಲ್ಲೆ ಣ್ಣೆಯ ಕರಡೀ ಕುಣಿತ! ಬ್ರಿಟಿಶರಿಂದ ಅದೊಂದು ತೆರನಾದ ಕೃತ್ರಿಮ ಸ್ವಾತಂತ್ರ್ಯ ದೊರಕಿತ್ತು. ಅದೇ ಹೊತ್ತಿಗೆ ಆದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಕಲ್ಲೆ ಣ್ಣೆಗೆ ಭಾರೀ ಮಹತ್ವ ದೊರಕಿತು. ಅದೇ ಪ್ರಮುಖ ಇಂಧನವಾಯಿತು. ಜಗತ್ತಿನ ನಾನಾ ಮೂಲೆಗಳಿಂದ ಕುವೈತಕ್ಕೆ ಹಣದ ಹೊಳೆ ಹರಿದು ಬಂತು. ರಾತ್ರೋರಾತ್ರಿ (ಶ್ರೀಮಂತರಾದ ಶೇಖರು ಸಹಜವಾಗಿಯೇ ಜಗ' ತ್ರಿನ ಆರ್ಥಿಕ ವ್ಯವಸ್ಥೆಯ ಪ್ರಮುಖ ಕೀಲು ಎನ್ನಿ ಸಿಕೊಂಡರು. ಹದಿಮೂರನೇ ಅಮೀರರಾದ ಈಗಿನ ದೊರೆ ಅಲ್‌-ಸಬಾಹ್‌ ಪಟ್ಟವೇರುವ ಹೊತ್ತಿಗೆ ಜಗತ್ತಿನ ಅತಿದೊಡ್ಡ ಶ್ರೀಮಂತರ ಪೈಕಿ ಒಬ್ಬರಾಗಿದ್ದರು. ಕುವೈತ್‌ ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರವೆನಿಸಿಕೊಂಡಿತು. ಉಳಿದ ಅರಬ್‌ ದೊರೆಗಳ ಮಕ್ಕಳಂತೆ ಕುವೈ ತದ ಅಲ್‌ ಸಬಾಹ ಪಾಶ್ಚಾತ್ಯ ದೇಶಗಳಲ್ಲಿ ವಿದ್ಯಾ ಭ್ಯಾಸ ಮಾಡದೆ ಕುವೈತದ ಪ್ರಥಮ ಶಾಲೆಯಾದ ಅಲ್‌- ಮುಬಾರಕಿಯಾದಲ್ಲಿ ಕಲಿತವರು. 1949 ರಲ್ಲಿ ಸಾರ್ವಜನಿಕ ಜೀವನ ಪ್ರಾರಂಭಿಸಿದ ಅವರು 1966ರಲ್ಲಿ ಕುವೈತದ ಅಮೀರರಾದರು. ತುಂಬ ಧಾರ್ಮಿಕ ಸ್ವಭಾವದ ಈತ ಏಕಾಂತ ಮಾರ್ಚ್‌ 1991 : ಪ್ರಿಯ. ನಲವತ್ತು ಮಕ್ಕಳ ತಂದೆ! ಜಗತ್ತಿನ ಮೂರನೆಯ ಅತಿ ದೊಡ್ಡ ಕಲ್ಲೆಣ್ಣೆ ನಿಕ್ಷೇಪ ಹೊಂದಿರುವ ಕುವೈತ್‌ ಸಾಗರೋತ್ತರ ವ್ಯವಹಾರಗಳಲ್ಲಿ ನೂರು ಬಿಲಿಯನ್‌ ಡಾಲರುಗ ಳಷ್ಟು ಬಂಡವಾಳ ತೊಡಗಿಸಿದೆ. ಅದರ ಫಲ ವಾಗಿ ಪ್ರತಿನಿತ್ಯ ಇಪ್ಪತ್ತು ಬಿಲಿಯನ್‌ ಡಾಲರುಗ ಳಷ್ಟು ಆದಾಯ ಪಡೆಯುತ್ತಿದೆ. ಕಲ್ಲೆಣ್ಣೆ ಶೋಧ, ಹೋಟೆಲು ಉದ್ಯಮ, ಆಸ್ತಿ-ಪಾಸ್ತಿ ವ್ಯವಹಾರ, ಆಟೊಮೊಬೈಲ್‌, ರಾಸಾಯನಿಕ ಮತ್ತು ಇಂಜಿನಿಯರಿಂಗ್‌ ಉದ್ಯಮಗಳನ್ನಾರಿಸಿ ಕೊಂಡು ನಾನಾ ದೇಶಗಳಲ್ಲಿ ಹಣ ತೊಡಗಿಸಿ ರುವ ಕುವೈತದ ಅಮೀರರು ನ್ಯೂಯಾರ್ಕ್‌ನಲ್ಲಿ ತಮ್ಮ ಕೇಂದ್ರ ಕಛೇರಿ ಹೊಂದಿದ್ದಾರೆ. ಯುದ್ಧವೆಂದರೆ ಸುದ್ದಿಯಲ್ಲ! ಯುದ್ಧವೆಂದರೆ ವಾರ್ತೆಗಳನ್ನು ಕೇಳುವು ದಲ್ಲ. ಸುದ್ದಿ ಓದುವುದಲ್ಲ. ಟಿ.ವಿ. ಮುಂದೆ ಕುಳಿತು ಲೊಚಗುಡುವುದಲ್ಲ. ಆ ರುದ್ರ ಭೀಕರತೆ ಯನ್ನು ದೂರ ಕುಳಿತು ಸವಿಯುವ ಕಾಲ ಮುಗಿ ಯಿತು. ಯುದ್ಧವೆಂಬ ತೋಳವೀಗ ಮನೆ ಬಾಗಿ ಲಿಗೇ ಬಂದು ನಿಂತಿದೆ! "ಈ ಯುದ್ಧ, ಶಾಂತಿ ಸ್ಥಾಪನೆಗಾಗಿ!" ಎಂದು ಕೊಂಚವೂ ಮುಗುಳ್ನಗದೆ ಹೇಳುತ್ತಿರುವ ಜಾಗ ತಿಕ ಪೊಲೀಸ್‌ ಮ್ಯಾನ್‌ ಜಾರ್ಜ್‌ ಬುಶ್‌ರನ್ನು ನಂಬಲು ಸಾಧ್ಯವಾಗುತ್ತಿಲ್ಲ. ದ್ವಿತೀಯ ಜಾಗತಿಕ ಯುದ್ಧದ ನಂತರ ಜಗತ್ತಿನ ನಾನಾ ದೇಶಗಳನ್ನು ಸದ್ದಿಲ್ಲದೆ ಹೀರಿ ಸಮೃದ್ಧವಾಗಿ ಬೆಳೆದ ಅಮೆರಿಕಾ ಎಂಬ "ಜಿಗಣೆ'ಗೆ ಬೇಕಾಗಿರುವುದು ಕುವೈತನ ಮತ್ತು ಅರಬ್‌ ಜಗತ್ತಿನ ತೈಲವೇ ಹೊರತು ಮತ್ತೇನೂ ಅಲ್ಲ. "ಇದು ಸೈತಾನನ ವಿರುದ್ಧ ದೇವತೆಗಳ ಸಮ ರ' ಎಂದು ಕಿರುಚುತ್ತಿರುವ ಸದ್ದಾಂನ ಮಸ ಲತ್ತೂ ಸುಸ್ಪಷ್ಟ. ಇರಾನ್‌ ವಿರುದ್ಧ ಎಂಟು ವರ್ಷ ಕಾದಿದ ಸಮರೋತ್ಪಾಹಿ ಸದ್ದಾಂ, ಅಂದು ಕಮ್ಯೂನಿಸ್ಟ್‌ ವೀರನಂತೆ ಕಂಗೊಳಿಸಲು ಯತ್ನಿಸಿ ದರೆ, ಇಂದು ಧರ್ಮಯುದ್ಧದ ಮಾತನ್ನಾಡುತ್ತಿ ದ್ದಾನೆ. ಎಂಟು ವರ್ಷದ ಯುದ್ಧದಲ್ಲಿ ಖಾಲಿ 13 ಯಾಗಿ ಹೋದ ಇರಾಕನ್ನು ತುಂಬಿಸಿಕೊಳ್ಳಲು ಸದ್ದಾಂಗೆಕುವೈತನ್ನು ಕೊಳ್ಳೆ ಹೊಡೆಯುವ ನೀಚ ಜರೂರತ್ತು ಯಾವ ಮಟ್ಟದ್ದು ಎಂಬುದು ಕೂಡ ಅಷ್ಟೇ ಸ್ಪಷ್ಟವಾಗಿದೆ. ಈ ಮಧ್ಯೆ ಆಸೆ ಬುರುಕ ಅರಬ್‌ ದೊರೆಗಳು ಅನವಶ್ಯಕ ಸ್ಪರ್ಧೆಗೆ ಬಿದ್ದು ತಮ್ಮ ನಿಯತ್ತು ಮರೆತು ಹೆಚ್ಚಿನ ಪ್ರಮಾಣದ ತೈಲ ಉತ್ಪಾದಿ ಸಿದ್ದು, ಅವುಗಳೊಂದಿಗೆ ಸ್ಪರ್ಧಿಸಲಾಗದೆ ಇರಾಕ್‌ ಕಂಗಾಲಾಗಿ ಜಗಳಕ್ಕಿಳಿದಿದ್ದು ಕೂಡ ಸ್ಪಷ್ಟ ಗೋಚರ. "ಕಪ್ಪು ಬಂಗಾರದ ಗಣಿ' ಯಲ್ಲಿ ಪ್ರಾರಂಭವಾದ "ರೊಳ್ಳೆ'ಯಲ್ಲಿ ಜಗತ್ತಿನ ಪ್ರತಿ ದೇಶಕ್ಕೂ ತನ್ನದೇ ಆದ ಆಸಕ್ತಿ, ಕುತೂಹಲ. ರಷಿಯದ ಮೌನದಿಂದ ಉತ್ತೇಜಿತಗೊಂಡ ಅಮೇರಿಕ ವಿಶ್ವಸಂಸ್ಥೆಯ ಗುರಾಣಿ ಅಡ್ಡವಾಗಿಸಿ ಕೊಂಡು ಸೌದಿಯ ಮರಳಿನ ಮೇಲೆ ಸೈನ್ಯ ಜಮಾಯಿಸಿದಾಗ ಉಳಿದ ದೇಶಗಳೂ ಬಂದು ಕಾಲು ಕೆದರತೊಡಗಿದವು. ಸಂಧಾನಗಳೂ, ಶಾಂತಿ ಯತ್ನಗಳೂ, ಎಚ್ಚರಿ ಕೆಗಳೂ, ದಿಗೃಂಧನಗಳೂ ಎಲ್ಲ ಮುಗಿದು ಗಡುವು ದಾಟಿತು. ಭಾರತದಲ್ಲಿ 1991ರ ಜನವರಿ 17ರ ಬೆಳಗಿನ ಜಾವ ಪಕಳೆ ಬಿಚ್ಚುತ್ತಿದ್ದಂತೆಯೇ ಅಮೆರಿಕಾ ನೇತೃತ್ವದ ಬಹುರಾಷ್ಟ್ರೀಯ ಪಡೆಗಳ ವಿಮಾನಗಳು ಮಿಡತೆಗಳಂತೆದ್ದವು. ಇರಾಕ್‌ ರಾಜಧಾನಿ ಬಾಗ್ದಾದಿನ ಮೇಲೆ ಬಾಂಬುಗಳ ಬಿರು ಮಳೆ ಶುರುವಾತು. ಜಗತ್ತಿನ ರಾಜತಾಂತ್ರಿಕರೆಲ್ಲ ತಡೆಯಬಯಸಿದ ಯುದ್ಧ ಆಗಿಯೇ ಹೋಯಿತು. ಎಂಥ ಯುದ್ದವಿದು? ಪೂರ್ವದ ಕ್ಕ ಪಶ್ಚಿಮ, ಏಶಿಯಾ ವಿರುದ್ಧ ಯೂರೋಪ್‌, ಮುಸ್ಲಿಮರ ವಿರುದ್ಧ ಕ್ರಿಶ್ಚಿಯ ನ್ನರು, ಯೂರೋಪದ ಕೆಂಪು ಜನರ ವಿರುದ್ದ ಏಶಿಯಾದ ಗೌರ ವರ್ಣೀಯರು ..... ಹೀಗೆ ಬಣಗಳಾಗಿ ನಿಂತಿದೆ ಜಗತ್ತು. ಹೀಗಾದುದರಿಂ ದಲೇ ಈ ಪ್ರಶ್ನೆ ಕೇವಲ ಕುವೈತಕ್ಕೆ ಸಂಬಂಧಿಸಿ ದಂತೆ ಉಳಿದಿಲ್ಲ. ಅದಕ್ಕೂ ವಿಸ್ತಾ ರವಾದ, ಜಟಿ: ಲವಾದ ಸಮಸ್ಯೆ, ಸಂಗತಿಗಳು ಇದರಲ್ಲಿ ಅಡಕ ವಾಗಿವೆ. ಕುವೆ ೈತದಿಂದ ಇರಾಕ್‌ ಹಿಂದಕ್ಕೆ ಸರಿದ ಮಾತ್ರಕ್ಕೆ ಈ ಯುದ್ಧ ನಿಲ್ಲುತ್ತದೆಯೇ? ಈ ಯುದ್ಧ ಎತ್ತಿದ ಸಮಸ್ಯೆಗಳಿಗೆ ಇರಾಕ್‌ ಪತನ ಉತ್ತರವಾದೀತೆ? ಈಗಾಗಲೇ ದಂತ ಕಥೆಯಾಗು ತ್ತಿರುವ ಸದ್ದಾಂನ ಅಂತಿಮ ಸೋಲು ಕೂಡ ಯುದ್ಧದ ಮೋಡಗಳನ್ನು ಚೆದುರಿಸೀತೆಂಬ ` ನಂಬಿಕೆ ಉಳಿದಿಲ್ಲ. ಅರಬ್‌ ರಾಷ್ಟ್ರ ವಾದದ ಚುಕ್ಕಾಣಿ ಹಿಡಿದವನಂತೆ ವರ್ತಿಸುವ ಸದ್ದಾಂ, ತನ್ನ ಎರೋಧಿ ಅರಬ್‌ ದೇಶಗಳ ಸಾಮಾನ್ಯ ಪ್ರಜೆಗಳ ಮನಸ್ಸಿನಲ್ಲಿ ಕೂಡ ಒಬ್ಬ ಹೀರೋ! ಆತನ ಸಾವು, ಯುದ್ಧದ ಅಂತ್ಯವಲ್ಲ. ಅರಬ್‌ ರಾಷ್ಟ್ರ ವಾದ ಇರುವ ತನಕ, ಇಸ್ರೇಲ್‌ ಎರುದ್ಧ ಅರಬರು ಕತ್ತಿ ಮಸೆಯುತ್ತಿರುವ ತನಕ, ಅಮೆರಿಕ ತನ್ನ ಉಪದ್ವ್ವಾಪವನ್ನು ಕೊಲ್ಲಿಯ ನೆಲದಲ್ಲಿ ನಿಲ್ಲಿಸುವ ತನಕ..... ಇದು ಮುಗಿಯುವ ಸಮ ಯ ಸ್ಮ $ 3 ತರಗತಿಯಲ್ಲಿ ಗುಂಡನನ್ನು ಪ್ರಶ್ನಿಸಿದರು - ಪು ಥಟ್ಟನೆ - 14 ವರ್ಷಂಪ್ರತಿಯಂತೆ ಆ ಸ್ಕೂಲಿಗೂ ಇನ್ಸ್‌ ಪೆಕ್ಟರ್‌ ಓರ್ವರು ಭೇಟಿ ಕೊಟ್ಟರು. ಐದನೇ ""ಹೇಳು ಮಗು, ದ್ರೌಪದೀ ವಸ್ತಾಪಹರಣವನ್ನು ಯಾರು ಮಾಡಿದರು?'' ಆಗ ಗುಂಡ ಸಾರ್‌, ದ್ರೌಪದಿ ವಸ್ತಾಪಹರಣವನ್ನು ಯಾವಾಗ್ಲೂ ರಂಗಣ್ಣ ಮೇಷ್ಟ್ರು ಮಾಡುತ್ತಿ ದ್ದರು. ಅವತ್ತು ಅವರು ರಜೆ ಇದ್ದದ್ದರಿಂದ ಹೆಡ್‌ಮಾಸ್ತರರೇ ಮಾಡಿ ಮುಗಿಸಿದರು!'' ಇನ್ಸ್‌ ಪೆಕ್ಟರರ ಸ್ಥಿತಿ ಗಳಗಳ ನಗುವಂತಾಯು! * ಎಂ.ಎಸ್‌. ಪ್ರಶಾಂತ್‌ ಕಸ್ತೂರಿ KY A “ ಎನ್ನವರೆನಗೊಲಿದು ಹೊನ್ನ ಶೂಲದಲಿಕ್ಕಿದ ರೆನ್ನ ಹೊಗಳಿ ಹೊಗಳಿ' ಎಂದ ಬಸವಣ್ಣನವರು ಹೊಗಳಿಕೆಯನ್ನು ಹೊನ್ನ ಶೂಲವೆಂದು ಕರೆದು ಹೊಗಳಿಕೆಯಿಂದ ಮತ್ತು ಹೊಗಳು ಭಟ್ಟರಿಂದ ದೂರವಿರಲು ಇಷ್ಟಪಟ್ಟಿದ್ದಾರೆ. ಬಹುಶಃ ಈಗಿ ನಂತೆಯೇ ಅವರ ಕಾಲದಲ್ಲೂ ತಮ್ಮ ಸ್ವಾರ್ಥ ಸಿದ್ಧಿಗಾಗಿ, ತಮ್ಮ ಕೆಲಸ-ಕಾರ್ಯಗಳನ್ನು ಮಾಡಿಸಿ ಕೊಳ್ಳಲು ಅಧಿಕಾರ ಸ್ಥಾನದಲ್ಲಿದ್ದ ಬಸವಣ್ಣನವ ರನ್ನು ಜನ ಭೂರಿ-ಭೂರಿಯಾಗಿ ಹೊಗಳಿದ್ದಿರ ಬೇಕು, ಮುಖ ಸ್ತುತಿ ಮಾಡಿರಬೇಕು. ಇದರಿಂದ ಅವರಿಗೆ ಇರಿಸು-ಮುರಿಸಾಗಿ ಹೊಗಳುವಿಕೆ ಯನ್ನು ಹೊನ್ನ ಶೂಲವೆಂದು ಕರೆದು ಅದರಿಂದ ತಮ್ಮನ್ನು ತಿವಿಯದಂತೆ ಬಿನ್ನವಿಸಿಕೊಂಡಿದ್ದಿರ ಬೇಕು. ಇಲ್ಲಿ ನಮ್ಮ ಬಸವಣ್ಣನವರ ಪಾಡು ಹೀಗಾದರೆ ಉತ್ತರದಲ್ಲಿ ಸಂತ ಕಬೀರರ ಪಾಡೇನೂ ಉತ್ತಮವಾಗಿರಲಿಲ್ಲ. ಹೊಗಳುವ ವರು ಸರ್ವಾಂತರ್ಯಾಮಿಗಳಲ್ಲವೆ? ಎಲ್ಲಕಾಲ ದಲ್ಲೂ ಎಲ್ಲ ಸ್ಥಳಗಳಲ್ಲೂ ಅವರು ಇದ್ದವರೇ. ಕಬೀರರು ಸಹ ಈ ಹೊಗಳುಭಟ್ಟರಿಂದ ಬಹಳ ವಾಗಿ ಕಾಡಲ್ಪಪಟ್ಟಿದ್ದಿರಬೇಕು. ಇಲ್ಲದ ಗುಣಗ ಳನ್ನೂ ಅವರು ಆರೋಪಿಸಿ ಅವರ ದಾರಿ ತಪ್ಪಿಸಿರ ಬೇಕು, ಪಥಭ್ರಷ್ಟರನ್ನಾಗಿ ಮಾಡಲು ಪ್ರಯತ್ನಿಸಿ ರಬೇಕು. ಇವರಿಂದ ಎಚ್ಚೆತ್ತ ಕಬೀರರು ಈ ಹೊಗ ಳುಭಟ್ಟರನ್ನು ದೂರವಿರಿಸಿ ನಿಂದಕರನ್ನು ತಮ್ಮ ಬಳಿ ಇಟ್ಟುಕೊಂಡು ಆದರಿಸಿರಬೇಕು. ನಿಂದಕರನ್ನು ಪಕ್ಕದಲ್ಲಿಯೇ ಇಟ್ಟುಕೊಂಡಿರ ಬೇಕಂತೆ. ನಿಮ್ಮ ಮನೆಯಂಗಳದಲ್ಲೇ ಅವರಿಗೂ ಮಾರ್ಚ್‌ 1991 ಕುಟೀರವನ್ನು ಕಟ್ಟಿಸಿಕೊಡಬೇಕಂತೆ ನಿಂದಕರು ನೀರಿಲ್ಲದೆ, ಸಾಬೂನನ್ನು ಉಪಯೋಗಿಸದೆ ನಿಮ್ಮ ಸ್ವಭಾವವನ್ನು ಶುಭ್ರಗೊಳಿಸುವರಂತೆ. ನಿಂದಕರನ್ನು ದೂರೀಕರಿಸದೆ, ಅವರನ್ನು ಗೌರವಿ ಸಿದರೆ ಅವರು ನಿಮ್ಮ ಒಳ ಹೊರಗನ್ನು ಶುಭ್ರವಾ ಗಿಟ್ಟಿ ರುವರಂತೆ ಎಂದು ಕಬೀರರು ಹೊಗಳುಭಟ್ಟ ರನ್ನು ಹತ್ತಿರ ಹಾಯಗೊಡದೆ ನಿಂದಕರನ್ನು ಹತ್ತಿರ ಇಟ್ಟುಕೊಂಡಿದ್ದರು. ಈ ಪ್ರಪಂಚದಲ್ಲಿ ತಮ್ಮ ಬೆನ್ನನ್ನು. ತಾವೇ ನೋಡಿಕೊಂಡಿರುವವರು ಯಾರಾದರೂ ಉಂಟೇನು? ಬೆನ್ನು ಬೇರೆಯವರಿಗೆ ಕಾಣುತ್ತದೆ. ಹೊಗಳುವವರು ಬೆನ್ನನ್ನು ನೋಡುವುದಿಲ್ಲ, ಮುಖವನ್ನು ನೋಡುತ್ತಿರುತ್ತಾ ರೆ. ತನ್ನ ಹೊಗಳಿ ಕೆಯಿಂದ ತಾನು ಹೊಗಳುತ್ತಿರುವವನ ಮುಖ ಅರಳುವ ಬಗೆಯನ್ನು ನೋಡಿ ಹೊಗಳಿಕೆಯ ಗೇರನ್ನು ಬದಲಾಯಿಸಲು ತುದಿಗಾಲಲ್ಲಿ ನಿಂತಿ ರುತ್ತಾರೆ. ಆದರೆ ನಿಂದಕರು? ನಿಂದಕರು ಮುಖ ನೋಡುವುದಿಲ್ಲ, ಬೆನ್ನನ್ನು ಮಾತ್ರ ನೋಡುತ್ತಿ ರುತ್ತಾರೆ. ವ್ಯಕ್ತಿ ಮಾಡುವ ತಪ್ಪುಗಳನ್ನು ತಮ್ಮ ದುರ್ಬೀನು ಕಣ್ಣುಗಳಿಂದ ನೋಡಿ ಟೀಕಿಸು ತ್ತಾರೆ, ಬೈಯುತ್ತಾರೆ. ಹೊಗಳುವವರು ಬೈರಿಗೆ ಗಳಾದರೆ ನಿಂದಕರು ಸುತ್ತಿಗೆಗಳು. ನಿಂದಕರಿಗೆ ದೋಷಗಳೇ ಮುಖ್ಯ. ಹೊಗಳಿಕೆ ಒಂದು ಮಿತಿಯಲ್ಲಿದ್ದರೆ ಹೊಗಳಿ ಕೆಯಲ್ಲಿ ಬರುವ ಶಬ್ದಾವಳಿಗಳಿಗೂ ಮೌಲ್ಯ ಬರುತ್ತದೆ. ಇಂಥ ಹೊಗಳಿಕೆ ಸಾಮಾಜಿಕವಾಗಿ ಅನಿವಾರ್ಯವೂ ಹೌದು! ವ್ಯಕ್ತಿಯ ಸಾಧನೆಗ 15 ಳಿಗೆ ಮೆಚ್ಚುಗೆಯ ರೂಪದಲ್ಲಿ ಬರುವ ಹೊಗಳಿ ಕೆಯ ಮಾತುಗಳು ಕೆಲಸ ಮಾಡುವವನಿಗೆ ಪ್ರೇರಣೆ, ಸ್ಫೂರ್ತಿಯನ್ನು ಕೊಡುತ್ತವೆ. ಈ ಹೊಗಳಿಕೆಯಲ್ಲಿ ಸ್ವಾರ್ಥವಿರುವುದಿಲ್ಲ. ತನ್ನ ಬೇಳೆ ಬೇಯಿಸಿಕೊಳ್ಳುವ ಹಂಬಲವಿರುವುದಿಲ್ಲ. ಹೀಗಾಗಿ, ಇಂಥ ಹೊಗಳಿಕೆ ಸಾಮಾಜಿಕವಾಗಿ ಅನಿವಾರ್ಯವೂ ಹೌದು. ಅರ್ಜುನನಿಗೆ ಹೊಗ ಳಿಕೆಯಿಂದ ಪ್ರೇರಣೆ ಬರುತ್ತಿತ್ತಂತೆ. ಕರ್ಣನಿಗೆ ತೆಗಳಿಕೆಯಿಂದ ಪ್ರೇರಣೆ ಬರುತ್ತಿತ್ತಂತೆ. ಇಂದಿನ ಆಧುನಿಕ ಸಮಾಜದಲ್ಲಿ ವ್ಯಾಪಕ ವಾಗಿ ಪ್ರಚಾರದಿಲ್ಲರುವ ಬೆಣ್ಣೆ ಹಚ್ಚುವುದು, ಕಾಕಾಪುಡಿ, ಅತಿ ಹೊಗಳಿಕೆ, ಬಟರಿಂಗ್‌, ಖುಷಾ ಮದಿ, ಚಾಪಲೂಸಿ, ಮುಖಸ್ತುತಿ ಮುಂತಾದ ಶಬ್ದಗಳು 'ಹೊಗಳಿಕೆ' ಶಬ್ದದ ಅರ್ಥಾಪಕರ್ಶ ಗೊಂಡ ಪರ್ಯಾಯಗಳು. ಆಧುನಿಕ ಸಮಾಜ ದಲ್ಲಿ ತೀವ್ರ ಚಲಾವಣೆಯಲ್ಲಿರುವ ಈ ಶಬ್ದಗಳು ನಮ್ಮ ಆಧುನಿಕ ಬದುಕಿನ ಅವಿಭಾಜ್ಯ ಅಂಗಗಳಾ ಗಿವೆ. ಇಎಲ್ಲದೆ ಆಧುನಿಕ ಬದುಕೇ ಇಲ್ಲವೇನೋ ಎಂಬಂಥ ಸ್ಥಿತಿಗೆ ನಾವು ಬಂದಿದ್ದೇವೆ. ಮುಖಸ್ತುತಿ, ಬೆಣ್ಣೆ ಹಚ್ಚುವಿಕೆ, ಬಟರಿಂಗ್‌ನ ಕಾಲ ನಿರ್ಣಯ ಮಾಡುವುದು ವಿದ್ವಾಂಸರಿಗೂ ಸಾಧ್ಯವಾಗಿಲ್ಲ. ಆದರೆ ಎಲ್ಲ ವಿದ್ವಾಂಸರು ಒಪ್ಪಿ ಕೊಂಡಿರುವಂತೆ, ಪ್ರಪಂಚ ಹುಟ್ಟಿ ದಲಾಗಾಯ್ತು ಇದು ಅಸ್ತಿತ್ವದಲ್ಲಿದೆ. ಸ್ಥಾನ ನಿರ್ಣಯದ ಎಷ ಯದಲ್ಲೂ ಅಷ್ಟೆ, ನಮ್ಮ ದೇಶದಲ್ಲಷ್ಟೆ ಅಲ್ಲ, ವಿದೇಶಗಳಲ್ಲೂ ಇದು ವ್ಯಾಪಕವಾಗಿ ಬೆರು- ಬೀಳಲುಗಳನ್ನು ಬಿಟ್ಟಿದೆಯಂತೆ. ಏಕೆಂದರೆ ಇಲ್ಲಿನ ಜನರಿಗೆ ಕೆಲಸಗಳಾಗುವಂತೆ ಅಲ್ಲಿನ ಜನ ರಿಗೂ ಕೆಲಸಗಳಾಗಬೇಕಲ್ಲ! ಕೆಲಸಗಳಾಗಬೇ ಕಾದ ಕಡೆ, ಎಕ್ಸ್‌ಟ್ರಾ ಫೇವರ್‌ ಲಭ್ಯವಾಗಬೇ ಕಾದ ಕಡೆ ಸ್ತುತಿಯಾಗಲೇಬೇಕು, ಬೆಣ್ಣೆ ಹಚ್ಚಲೇ ಬೇಕು. ಈ ದೃಷ್ಟಿಯಿಂದ ಯುಗ ಯುಗಗಳಿಂದ ಪ್ರಚಲಿತವಿರುವ ಹೊಗಳಿಕೆ, ಬಟರಿಂಗ್‌ ಕಲೆ ಈಗ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದೆ. ಬಟರಿಂಗ್‌ ಅಥವಾ ಮುಖಸ್ತುತಿ ಹಗುರ ವಾಗಿ ತೆಗೆದುಕೊಳ್ಳುವಂಥ ಕಲೆಯಲ್ಲ, 16 ಇದೊಂದು ಗಂಭೀರವಾದ ಕಲೆ. ಅಂದಹಾಗೆ '" "ಕಲೆ'ಯ ಮಾತು ಬಂದಾಗ ಲಲಿತ ಕಲೆಗಳ ನೆನ ಪಾಯಿತು ನೋಡಿ. ಕಾವ್ಯ ಶಾಸ್ತ್ರದಲ್ಲಿ ಕಲೆ ಯನ್ನು ಲಲಿತ ಕಲೆ ಮತ್ತು ಉಪಯೋಗಿ ಕಲೆ ಎಂದು ಎರಡು ಭಾಗಗಳಾಗಿ ವಿಂಗಡಿಸಿರುವ ವಿಚಾರ ನಿಮಗೂ ಗೊತ್ತಿರಬೇಕಲ್ಲವೆ? ಸೌಂದ ರ್ಯತತ್ವ ಪ್ರಧಾನವಾದ ಕಲೆಗಳೇ ಲಲಿತ ಕಲೆಗಳಾ ದರೆ ಹೊಗಳುವಿಕೆ, ಮುಖಸ್ತುತಿ ಉಪಯೋಗಿ ಕಲೆ. ಈ ಕಲೆ ಲಲಿತ ಕಲೆಗೂ ಸೇರುತ್ತದೆ. ಈ ಉಪಯೋಗಿ ಕಲೆಯನ್ನು ಕರತಲಾಮಲಕಮಾಡಿ ಕೊಂಡವನಿಗೆ ಇದರಿಂದಾಗುವ ಪ್ರಯೋಜನ ಗಳು ಒಂದೇ ಎರಡೇ! ಇನ್ನು ಲಲಿತ ಕಲೆಗಳ ದೃಷ್ಟಿಯಿಂದ ನೋಡಿದರೂ ಸ್ತುತಿಗಾರರಿಗೆ, ಹೊಗಳುಭಟ್ಟರಿಗೆ ಲಾಭವೇ ಆಗುತ್ತದೆ. ಹೊಗ ಳಿಸಿಕೊಳ್ಳುವ ವ್ಯಕ್ತಿ ಪಡುವ ಆನಂದ ಸುಖಿಸುವ ರೀತಿಯನ್ನು ಕಂಡು ಸುಖಿಸದ ಹೊಗಳುಭಟ್ಟ ನುಂಟೆ? ಇದೇ ಅವನ ಲೋಕೋತ್ತರ ಆನಂದ, ರಸಾನುಭವದ ಚರಮ ಸ್ಥಿತಿ. ಈ ಹೊಗಳುವಕೆ ಎಂಬ ಕಲೆಯಲ್ಲಿರುವ ಒಂದು ವೈಶಿಷ್ಟ್ಯ ನನಗಿನ್ನೂ ಅರ್ಥವಾಗಿಲ್ಲ. ಪ್ರಚಾರಯುಗದಲ್ಲಿರುವ ಇವರು ಪ್ರಚಾರವನ್ನೇ ಬಯಸದಿರುವುದನ್ನು ನೋಡಿ ನಾನು ದಿಗ್ಭ್ರಮೆ ಗೊಂಡಿದ್ದೇನೆ. ಅರವತ್ತನಾಲ್ಕು ಕಲೆಗಳಲ್ಲಿ ಮತ್ತು ಅಲ್ಲಿ ಸೇರದ ಇನ್ನಾವುದೇ ಕಲೆ ಅಥವಾ ಉದ್ಯಮಗಳಲ್ಲಿ ನಿಷ್ಣಾತನಾದ ಯಾವನೇ ಒಬ್ಬ ನನ್ನು ಮಾತನಾಡಿಸಿ, ಆತ ತಾನು ಇಂಥಾದ್ದರಲ್ಲಿ ಎಕ್ಸ್‌ಪರ್ಟ್‌ ಎಂದು ಹೇಳಿಕೊಳ್ಳಲು ಹೆಮ್ಮೆ ಪಡು ತ್ತಾನೆ. ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ತಾನು ಈ ವಿದ್ಯೆಯಲ್ಲಿ ಎಕ್ಸ್‌ಪರ್ಟ್‌, ನಿಪುಣ, ಪ್ರವೀಣ ಎಂದು ಘಂಟಾಘೋಷವಾಗಿ ಹೇಳಿಕೊಳ್ಳುವಂಥ ಆಧುನಿಕ ಯುಗದಲ್ಲಿ ಫ್ಲಾಟರಿಂಗ್‌, ಬಟರಿಂಗ್‌ ಮುಖಸ್ತುತಿ, ಖುಷಾಮದಿ, ಚಾಪಲೂಸಿ ಕಲೆ ಯಲ್ಲಿ ಪಂಡಿತೋತ್ತಮರೆಂದು ಜಗತ್ತೇ ಮಾನ್ಯ ಮಾಡಿರುವಂಥ ಹೊಗಳುಭಟ್ಟರು ಮಾತ್ರ ತಾವು ಈ ಕಲೆಯಲ್ಲಿ ಎಕ್ಸ್‌ಪರ್ಟ್‌ಗಳೆಂದು ಒಪ್ಪಿಕೊಂ ಡಿರುವ ಒಂದು ಉದಾಹರಣೆಯೂ ನಮ್ಮ ಕಸ್ತೂರಿ: Py ಕ್ತ ಮುಂದಿಲ್ಲ. ತಮ್ಮ ಈ ಪ್ರಾವೀಣ್ಯತೆಯನ್ನು, ಎಕ್ಸ್‌ಪರ್ಟೈಸ್‌ ಅನ್ನು ರಟ್ಟು ಮಾಡದೆ ಗುಪ್ತವಾ ಗಿಯೇ ಇಟ್ಟುಕೊಂಡಿರುವುದನ್ನು ನೋಡಿದರೆ ಈ ಕಲೆಗೆ ಫಿಲಾಸಫಿಯೇ ಇದೆಯೇನೋ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. "ನಾನು ನಿಮ್ಮನ್ನು ಓಲೈಸುತ್ತಿಲ್ಲ, ನಿಮಗೆ ಬೆಣ್ಣೆ ಹಚ್ಚು ತ್ತಿಲ್ಲ ನಿಮ್ಮ ಮುಖಸ್ತುತಿ ಮಾಡುತ್ತಿಲ್ಲ, ಮುಖ ಸ್ತುತಿ ಎಂದರೇನು ಎಂಬುದೇ ನನಗೆ ಗೊತ್ತಿಲ್ಲ ನಿಮ್ಮ ದೊಡ್ಡಸ್ತಿಕೆ ಯಾರಿಗೆ ಗೊತ್ತಿಲ್ಲ? ಜಗ ತ್ತಿಗೇ ಗೊತ್ತಿದೆ. ಸೂರ್ಯನಿಗೆ ದೀಪ ಹಿಡಿಯ ಬೇಕೆ? ನಾನು ನಿಮ್ಮ ಗುಣಗಾನ ಮಾಡಿ ನಿಮ್ಮನ್ನು ಮುಂದೆ ತರಬೇಕೆ?' ಎಂದು ಹೇಳು ತ್ತಲೇ ಕೇಳುವವನಿಗೆ ಬೆಣ್ಣೆ ಹಚ್ಚುತ್ತಿರುತ್ತಾರೆ. ಹೊಗಳಿಕೆಯ ತ್ರಿಶೂಲದಿಂದ ಚುಚ್ಚುತ್ತಿರು ತ್ತಾರೆ. ಆದರೆ ನಿಜ ಹೇಳಬೇಕೆಂದರೆ ಹೀಗೆ ಹೇಳು ವವರೇ ಈ ಕಲೆಯಲ್ಲಿ ಪ್ರವೀಣರು, ಪಂಡಿತರು. ಇನ್ನು ಈ ಮುಖಸ್ತುತಿ, ಈ ಹೊಗಳಿಕೆಯನ್ನು ಲಲಿತ ಕಲೆಯೆಂದೆನಲ್ಲವೆ? ಲಲಿತ ಕಲೆಗಳಲ್ಲಿನ ಯಾವ ಕಲೆಯೂ ಸ್ವಯಂ ಸಿದ್ಧಿಯಿಂದ ಬರುವ ಕಲೆಯಲ್ಲ, ಈ ಎಲ್ಲ ಕಲೆಗೂ ನಿರಂತರ ಸಾಧನೆ ಬೇಕು, ಕುಂಡಿಲಿನಿಯನ್ನು ಸಹಸ್ರದಳ ಕಮಲದ ಬಳಿಗೆ ಒಯ್ಯುವುದು ಅಷ್ಟು ಸುಲಭವಾದ ಮಾತೇನು? ಹಾಗೆಯೇ ಹೊಗಳುವುದು, ಮುಖ ಸ್ತುತಿ ಮಾಡುವುದು ಒಂದೇ ದಿನದಲ್ಲಿ ಕೈಗೂ ಡುವ ಕಲೆಯಲ್ಲ. ಈ ಕಲೆಗೆ ತನ್ನದೇ ಆದ ಶಬ್ದ ಭಂಡಾರವಿದೆ. ತನ್ನದೇ ಆದ ವಾಕ್ಯಗಳಿವೆ, ನುಡಿ ಗಟ್ಟುಗಳಿವೆ, ಅಲಂಕಾರಗಳಿವೆ. ಕಾಗೆಯ ಬಾಯಿ ಯಲ್ಲಿದ್ದ ಮಾಂಸದ ತುಂಡನ್ನು ಕಸಿದುಕೊಳ್ಳಲು ಅದರ ಬಾಯಿ ಬಿಡಿಸಲು ಜಾಣ ನರಿ ಕಪ್ಪು ಕಾಗೆಯ ಕರ್ಕಶ ಧ್ವನಿಯನ್ನು ಏನೆಂದೆಲ್ಲ ವರ್ಣಿ ಸಿರಬಹುದು! ಹೊಗಳಿರಬಹುದು! ಆ ಹೊಗಳಿ ಕೆಗೆ ಮಾರು ಹೋಗಿ ತನ್ನ ಸಂಗೀತದಾನಂದ ಉಣ್ಣಿಸಲು ಆ ಕಾಗೆ ಬಾಯ್ದೆರೆದು ತನ್ನ ತಿಂಡಿ ಯನ್ನು ಕಳೆದುಕೊಂಡದ್ದನ್ನು ನೆನೆಸಿಕೊಂಡರೆ ಮುಖಸ್ತುತಿಯಲ್ಲಿ ಹೊಗಳಿಕೆಯಲ್ಲಿ ಏನೋ ಸಮ್ಮೋಹಕ ಶಕ್ತಿ ಯಿದ್ದೇ ಇರಬೇಕೆಂಬುದು ಮಾರ್ಚ್‌ 1991 ನನಗೆ ಮನದಟ್ಟಾಗಿದೆ. ಮುಖಸ್ತುತಿಗೆ ಪಶು ಪಕ್ಷಿಗಳು, ಸಾವಿರ ಕುದುರೆ ಸವಾರರೂ ಪೂರ್ವಾ ಪರ ಯೋಚನೆಯಿಲ್ಲದೆ ಬಲಿಯಾಗುತ್ತಾರೆ ಎಂದ ಮೇಲೆ ಸಾಮಾನ್ಯರ ಪಾಡೇನಾಗಿರಬಾ ರದು? ಹೊಗಳುಭಟ್ಟರು, ಮುಖಸ್ತುತಿಗಾರರು ತುಂಬಾ ವ್ಯವಹಾರ ಕುಶಲಿಗಳು, ಪ್ರಪಂಚದಲ್ಲಿ ಬದುಕುವುದು ಹೇಗೆ ಎಂಬುದನ್ನು ಅರ್ಥ ಮಾಡಿ ಕೊಂಡವರು. ಹೀಗಾಗಿ ಇಹಪರಗಳೆರಡಕ್ಕೂ ಸಲ್ಲುವವರು. ಭರತ ಖಂಡದ ಯಾವುದೇ ಕಚೇ ರಿಗೆ ಹೋಗಿ ನಾವು-ನೀವು ರೋಫ್‌ ಹಾಕಿ, ದಬಾಯಿಸಿ, ಕಾನೂನಿನ ಮಾತನಾಡಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವೇನು? ನನ್ನ ಅನುಭವ ದಲ್ಲಂತೂ ಸಾಧ್ಯವಾಗಿಲ್ಲ . ನೀವು ಮಾಡಿಸಿ ಕೊಂಡು ಬಂದಿರೆಂದರೆ ತಲೆದಂಡ ಕೊಡುತ್ತೇನೆ. ಇದು ಬಿಟ್ಟು ಹೊಗಳುವಿಕೆ ಎಂಬ ಅಪಮಾರ್ಗ, ಅಲ್ಲ, ರಾಜಮಾರ್ಗವನ್ನು ಅನುಸರಿಸಿ, ಬೆಣ್ಣೆ ಹಚ್ಚಿ, ಕೆಲಸ ಯಾರಿಂದ ಆಗಬೇಕೋ ಅವರನ್ನು ರೈಲಿಗೆ ಹತ್ತಿಸಿ ನೋಡಿ, ನಿಮ್ಮ ಕೆಲಸ ಹೂ ಎತ್ತಿದಷ್ಟು ಹಗುರವಾಗಿ ಆಗುತ್ತದೆ. ನಾನು ಯಾವುದೇ ಕಚೇರಿಗೆ ಹೋಗಲಿ. ಈ ಕಲೆಯಲ್ಲಿ ನಿಷ್ಣಾ ತನಾದವನೊಬ್ಬನನ್ನು ಕರೆದುಕೊಂಡು 17 ಹೋಗುತ್ತೇನೆ. ಈ ಸ್ತುತಿಗಾರರು ಪ್ರಪಂಚದ ' ಬಗ್ಗೆ, ಜನ ಏನೆಂದುಕೊಂಡಾರು ಎಂಬ ಬಗ್ಗೆ ತಲೆ . ಕೆಡಿಸಿಕೊಳ್ಳದ ಸಂಕೋಚಹೀನರು. ಅಲಂಕಾರ ಶಾಸ್ತ್ರದಲ್ಲಿ ಬರುವ ವ್ಯಾಜಸ್ತುತಿ ಮತ್ತು ವ್ಯಾಜ ನಿಂದೆ ಅಲಂಕಾರದ ಪರಿಕಲ್ಪನೆ ಮಾಡಿದವರು ಮಹಾ ಹೊಗಳುಭಟ್ಟರಿರಬೇಕು, ಬೆಣ್ಣೆ ಹಚ್ಚುವ ಕಲೆಯಲ್ಲಿ ನಿಷ್ಣಾತರಿದ್ದಿರಬೇಕು ಎಂದೇ ನನ್ನ ಅನುಮಾನ. ನಮ್ಮ ಕವಿಗಳು ತಮ್ಮ ಕಾವ್ಯದ ಆರಂಭದ ಲ್ಲಂತೂ ತಮ್ಮ ಪ್ರಿಯ ದೇವತೆಗಳನ್ನು ಉದಾರ ವಾಗಿ ಹೊಗಳಿದ್ದಾರೆ. ಭಕ್ತ ಕವಿ ತುಲಸೀದಾಸ ರಂತೂ ತಮ್ಮ ರಾಮಚರಿತ ಮಾನಸದ "ಬಾಲ ಕಾಂಡ'ದಲ್ಲಿ ಅಖಂಡವಾಗಿ ದೇವತೆಗಳನ್ನು ಮತ್ತು ಎಲ್ಲ ಸ್ವಭಾವದ ಮನುಷ್ಯರನ್ನು ಸ್ತುತಿಸಿ ದ್ದಾರೆ. ಅದನ್ನು ಓದುವುದು ಆಪ್ಯಾಯವೇನೋ ಸರಿ, ಆದರೆ ತುಲಸೀದಾಸರ ಹೊಗಳಿಕೆಯನ್ನು ಕೇಳಿಸಿಕೊಂಡವರು ಅವರ ಮೇಲೆ ಏನೆಲ್ಲ ಕೃಪೆ ದೋರಿರಬೇಕು ಎಂಬುದನ್ನು ನೆನೆಸಿಕೊಂಡರೂ ತುಲಸೀದಾಸರ ಬಗ್ಗೆ ಹೊಟ್ಟೆಕಿಚ್ಚುಂಟಾಗುತ್ತದೆ. ಮಂತ್ರಗಳನ್ನು ದೇವರ ಮುಂದೆ ಗಂಟೆಗ ಟ್ಪಲೆ ಹೇಳುವವರನ್ನು ಕುರಿತು, ಇವರು ದೇವರ ಹೊಗಳುಭಟ್ಟರು, ದೇವರಿಗೆ ಪೂಸಿ ಮಾಡುತ್ತಿ ದ್ದಾರೆ, ಬೆಣ್ಣೆ ಹಚ್ಚುತ್ತಿದ್ದಾರೆ ಎಂದು ಕೆಲವರು ಕುಹಕವಾಡುವುದುಂಟು. ಆದರೆ ನಾನು ಇದನ್ನು ಒಪ್ಪುವುದಿಲ್ಲ. ಆಸ್ತಿಕರಿಗೆ ಕಲ್ಲೂ ದೇವರು ನಾಸ್ತಿ ಕರಿಗೆ ದೇವರೂ ಕಲ್ಲು. ಆದರೆ ಮನುಷ್ಯ ಇದ್ದಾನೆ, ಜೀವಂತ ಇದ್ದಾನೆ. ಪ್ರಪಂಚದ ರಥ ಯಾತ್ರೆ ಸಾಗಿರುವುದು ಈತನಿಂದಲೇ, ಈತ ಮಿಡಿ ಯಬಲ್ಲ, ಕುಣಿಯಬಲ್ಲ. ಆದರೆ ಮಂತ್ರಪುಷ್ಪಗ ಳಿಂದ ಕೊರಡು ಕೊನರಿರುವುದು, ಕುಂಟ ನಡೆದಾ ಡಿರುವುದು, ಕಿವುಡ ಕೇಳಿಸಿಕೊಂಡಿರುವುದು, ಮೂಗ ಮಾತನಾಡಿದ ಉದಾಹರಣೆಗಳಿಲ್ಲ. ಆದರೆ ಜೀವಂತ ಮನುಷ್ಯರನ್ನು ಹೊಗಳಿ, ಅವರ ಸ್ತುತಿ ಮಾಡಿ ಲಾಭ ಪಡೆದುಕೊಂಡಿರುವ ಉದಾ ಹರಣೆಗಳು ಎಷ್ಟು ಬೇಕು? ಭಕ್ತರು ದೇವರನ್ನು ಹೊಗಳುವುದರಲ್ಲಿ, ಭಜಿಸುವುದರಲ್ಲಿ, ಉಚ್ಚ ಠಿ 18 ಸುವ ನಾಮಸ್ಕರಣೆಗಳಲ್ಲಿ ವಿಶೇಷಣೆಗಳೆಲ್ಲ ಸ ತುಂಬಿರುತ್ತವೆ ಎಂಬುದೇನೋ ನಿಜ. 'ಆದರೆ ಈ ಒಂದೊಂದಕ್ಕೂ ದೇವರು ಅರ್ಹನಾಗಿದ್ದಾನೆ ಎಂದೇ ಭಕ್ತರ ನಂಬಿಕೆ. ಆದರೆ' ನಾವು ಕೆಲಸ ಮಾಡಿಸಿಕೊಳ್ಳಬೇಕಾದವರನ್ನು ಏನೆಲ್ಲ ಶಬ್ದಗ ಳಿಂದ ಹೊಗಳುತ್ತೇವಲ್ಲ, ಅವಕ್ಕೆಲ್ಲ ಅವರು ಅರ್ಹರಾಗಿರುತ್ತಾರೆಯೇ? ಭಕ್ತನ ಭಜನೆ ಮಂತ್ರಗಳಲ್ಲಿ ಭಕ್ತಿ ಮತ್ತು ಸಮರ್ಪಣೆಯಿದ್ದರೆ ಹೊಗಳುಭಟ್ಟನ, ಕ್ರಿಯಾವಿಶೇಷಣಗಳಲ್ಲಿ ಸುಳ್ಳೇ ತುಂಬಿರುತ್ತದೆ. ಹೀಗಿರುವಾಗ ಭಕ್ತ ಮತ್ತು ಭವಿಯನ್ನು ಸಮೀಕರಿಸುವುದು ಯುಕ್ತವ ಲ್ಲವೆಂದೇ ನನ್ನ ಭಾವನೆ. ಹೊಗಳುವವರು, ಸ್ತುತಿಕಾರರು ಅತಿಶಯೋ ಕ್ತಿಯ ಆರಾಧಕರು, ಶಬ್ದಗಳ ಮೋಹಕ ಬಳಕೆ ಯಲ್ಲಿ ನಿಷ್ಣಾತರು. ಇವರ ಶಬ್ದಗಳಿಗೆ ಅರ್ಥಗಳಿ ಲ್ಲದಿದ್ದರೂ ಅಲಂಕಾರಗಳಿರುತ್ತವೆ. ಇವರು ಶಬ್ದಗಳ ಬಳಕೆಯಲ್ಲೂ ಎಚ್ಚರದಿಂದಿರಬೇಕಾಗು ತ್ತದೆ. ಕರ್ಣ ತೊಟ್ಟ ಬಾಣಗಳನ್ನು ತೊಡೆ ಎಂದು ಪ್ರತಿಜ್ಞೆ ಮಾಡಿದಂತೆ ಇವರು ತಮ್ಮ ಆರಾಧ್ಯ ರನ್ನು ಹೊಗಳಬೇಕಾದರೆ ಹೊಸ ಹೊಸ ಶಬ್ದಗ ಳನ್ನು ಹುಡುಕಬೇಕು. ಅದು ಬಿಟ್ಟು, ಆಡಿದ್ದೇ ಆಡಿದರೆ, ಹೇಳಿದ್ದೇ ಹೇಳಿದರೆ ಬೋರಾಗುತ್ತದೆ. ಏಕತಾನತೆ ಬರುತ್ತದೆ. ಹೀಗಾಗಿ ಪ್ರತಿ ಸಾರಿ ಭೇಟಿಯಾದಾಗಲೂ ಹೊಸ ಶಬ್ದಾಲಂಕಾರಗ ಳೊಂದಿಗೆ ಹೋಗಬೇಕಾಗುತ್ತದೆ. ಈ ಕ್ಷೇತ್ರದ ಅನುಭವಿಕರ ಮಾರ್ಗದರ್ಶನ ಪಡೆದುಕೊಳ್ಳಬೇ ಕಾಗುತ್ತದೆ. ಹೊಗಳಿಸಿಕೊಳ್ಳುವ ವ್ಯಕ್ತಿಯ ದೌರ್ಬಲ್ಯಗ ಳನ್ನು ಪತ್ತೆ ಹಚ್ಚಿ ಅದನ್ನು ಮೀಟುವ ಜಾಣ್ಮೆ ಯನ್ನು ಹೊಗಳುಭಟ್ಟ ತೋರಿಸಬೇಕು. ಹೊಗಳಿ ಕೆಯಿಂದ ಯಾರು ಸಂತೋಷಪಡುವುದಿಲ್ಲ, ಯಾರು ಹಿಗ್ಗಿ ಹೀರೇಕಾಯಿಯಾಗುವುದಿಲ್ಲ? ಷೆಲೂನಿನಲ್ಲಿ ಕುಳಿತ ನಿಮಗೆ ಕ್ಷೌರ ಮಾಡುತ್ತಿ ರುವ ಹಜಾಮ, "ಹೀಗಲ್ಲ , ಹೀಗೆ ಮಾಡೋಣ ವೆ?' ಎಂದು ಕೇಳಿದರೆ "ಹಾಗಾ' ಎಂದು ಕನ್ನಡಿ ನೋಡಿಕೊಳ್ಳುವ ನಿಮಗೆ ಹೊಗಳಿಕೆ ಆಪ್ಯಾಯ ಕಸ್ತೂರಿ 4 WY ಮಾನ. ಹಿಂದಿನ ಕಾಲದಲ್ಲಿ ರಾಜರು ಹೊಗಳು ಭಟ್ಟ ವಂದಿಮಾಗಧರನ್ನು ಇಟ್ಟುಕೊಂಡಿರುತ್ತಿ ದ್ದುದು ಯಾರಿಗೆ ಗೊತ್ತಿಲ್ಲ? ಅವರ ಭೋಪರಾ ಕುಗಳು ರಾಜರ ಠೀವಿಗೆ ಗಾಂಭೀರ್ಯವನ್ನು ಕೊಡುತ್ತಿದ್ದವು. ರಾಜನ ಅಬ್ಬರ- ಆಡಂಬರಗಳನ್ನು ವಂದಿ ಮಾಗಧರು ಹಾಡುತ್ತಿ ದ್ದರೆ ರಾಜನೂ ಸೇರಿದಂತೆ ಸಭಾಸದರೆಲ್ಲ ರೋಮಾಂಚಿತಗೊಳ್ಳುತ್ತಿದ್ದರು, ಪುಲಕಿತರಾಗು ತ್ತಿದ್ದರು. ನಮ್ಮ ಎಷ್ಟೋ ಕವಿಗಳು ದರ್ಬಾರಿ ಕವಿಗಳೇ ತಾನೆ? ಆಸ್ಥಾನಿಕರು ತಾನೆ? ಇವತ್ತು ಸಹ ಸಾಹಿತ್ಯ ಲೋಕದಲ್ಲಿ "ಗುಟಬಂದಿ' ಅಂದರೆ ಗುಂಪುಗಾರಿಕೆ ಇದೆ ಎಂದು ಕೆಲವು ಸಿನಿಕ ಲೇಖ ಕರು ಹೇಳುವುದುಂಟು. ಈ ಗುಂಪುಗಾರಿಕೆ ಎಂದ ರೇನೆಂದು ನಾನು: ಯೋಚಿಸಿದ್ದೇನೆ. ಒಂದು ಗುಂಪು ತನ್ನ ಗುಂಪಿನವರನ್ನು ತಾನೇ ಹೊಗಳಿ ಕೊಳ್ಳುವುದು, ಇಷ್ಟೇ ಅಲ್ಲವೆ? ಅಥವಾ ಇನ್ನೊಂದು ಗುಂಪಿನವರನ್ನು ಟೀಕಿಸುವುದು. ಈ ಗುಂಪು ಹೊಗಳಿದರೆ, ಒಲಿದರೆ ಯಾರು ಏನೆಲ್ಲ ಆಗಬಹುದು, ಯಾವುದೇ ಪದಕ ಪ್ರಶಸ್ತಿಯನ್ನು ಪಡೆದುಕೊಳ್ಳಬಹುದು. ಯಾವ ಗುಂಪಿಗೂ ಸೇರದವರು ನಾಲಾಯಕ್ಕು, ಹೊಗಳಲು ಬಾರದ ವರನ್ನು ಯಾರೂ 'ಕ್ಕಾರೇ' ಅನ್ನುವುದಿಲ್ಲ. ಇಂ ವರನ್ನು ಮಾನ್ಯತೆ ಇಲ್ಲದವರೆಂದು ಗುರುತಿಸಬ ಹುದೇನೋ! ಹೊಗಳುವುದು, ಖುಷಾಮದಿ ಮಾಡು ವುದು, ಬೆಣ್ಣೆ ಹಚ್ಚುವುದು ಅಡನಾಡಿಗಳಿಂದಾ ಗುವ ಕೆಲಸವಲ್ಲ. ಇದಕ್ಕೂ ತಲೆ ಬೇಕು, ಚತುರತೆ ಬೇಕು ಕೌಶಲ್ಯ ಬೇಕು, ಸಮಯ ಸಾಧಕ ಬುದ್ಧಿ ಬೇಕು ಎಂದು. ಈ ಕ್ಷೇತ್ರದಲ್ಲಿ ಅಸಫಲರಾದ ನನ್ನಂಥ ಎಷ್ಟೊ ಜನರನ್ನು ನೋಡಿದಾಗಲೆಲ್ಲ ನನಗೆ ತೀವ್ರವಾಗಿ ಅನ್ನಿಸಿದೆ. ಹೊಗಳುವಕೆಲಸಕ್ಕೆ ಕೆ ಹಾಕುವ ಮುನ್ನ ಯಾರನ್ನು ಹೊಗಳಬೇಕೋ ಅವನ ರುಚಿ- ಅಭಿರುಚಿಗಳನ್ನು ಮೂಡುಗಳನ್ನು ಅರ್ಥ ಮಾಡಿಕೊಳ್ಳಬೇಕು. ಆತನ ಹವ್ಯಾಸಗ ಳನ್ನು ತಿಳಿದುಕೊಳ್ಳಬೇಕು. ಒಬ್ಬ ಅಧಿಕಾರಿ ಎಷ್ಟೇ ಸ್ಟ್ರಿಕ್ಟ್‌ ಇರಲಿ, ಆತ ಯಾವುದೋ ಜನ್ಮದಲ್ಲಿ ಕವಿಯಾಗಿದ್ದನೆಂಬ ವಾಸನೆ ಸಿಕ್ಕಿದರೂ ಸಾಕು, ಅದನ್ನೇ ಹಿಡಿದು, ಆತನ ಕಾವ್ಯಾಭಿರುಚಿಯನ್ನು ಹೊಗಳಿ, ಅವರ ಒಂದು ಕವಿತಾ ಸಂಕಲನವನ್ನು ಪ್ರಕಟಿಸುತ್ತೇನೆಂದು ನೀವು ಹೇಳಿದರೆ ಸಾಕು. ಆತ “ಛಿ! ಛಿ; ನಿನಗೇನು ಹೋಗೋ ಕಾಲ ಬಂತೋ! ನಾವೇನು? ನಮ್ಮ ವಂಶವೇನು? ಹೋಗಿ ಹೋಗಿ ಈ ಕೆಲ್ಸಕ್ಕೆ ಸೇರ್ಕೊಂಡಿಯಲ್ಲಾ?!'' ಮಾರ್ಚ್‌ 1991 ಕರಗಿ ನೀರಾಗಿ ನಿಮ್ಮ ಭಕ್ತನಾಗುವುದಷ್ಟೇ ಅಲ್ಲ, ನಿಮಗೆ ಹಣಕೊಟ್ಟು ಕವಿತಾ ಸಂಕಲನ ಪ್ರಕಟಿಸು ವಂತೆ ಹೇಳಿ, ಪುಸ್ತಕದ ಮಾರಾಟದ ವ್ಯವಸ್ಥೆ ಯನ್ನೂ ತಾನೇ ನೋಡಿಕೊಳ್ಳುತ್ತಾನೆ. ಇಷ್ಟಾದ ಮೇಲೆ ನಿಮ್ಮ ಕೆಲಸ ಆಗದಿರುತ್ತ ದೆಯೇನು? ಇನ್ನು ಕೆಲವು ಪ್ರಸಂಗಗಳಲ್ಲಿ ನಿಮ್ಮ ಕೆಲಸ ಯಾರಿಂದ ಆಗಬೇಕೋ ಅವರ ಮನೆಗೆ ಹೋಗಿ, ಒಂದು ಸಾರಿಯಲ್ಲ, ಹತ್ತು ಸಾರಿಯಾದರೂ ಬೇಜಾರು ಮಾಡಿಕೊಳ್ಳಬೇಡಿ, ಬೇಜಾರು ಮಾಡಿ ಕೊಂಡರೆ ಕೆಲಸವಾಗುವುದಿಲ್ಲ. ಅಷ್ಟು ಸಾರಿ ನೀವು ಅವರ ಮನೆಗೆ ಹೋದಿರಿ ಅಂದರೆ ಅವರ ಮನಸ್ಸೂ ಕರಗುತ್ತೆ. ಮಾತನಾಡಿಸುತ್ತಾರೆ ಆಗ ನೀವು ನಿಮ್ಮ ಗೋಳನ್ನು ಹೇಳಿಕೊಳ್ಳಬೇಡಿ. ಅವರ ಮನೆಯ ನಾಯಿಯನ್ನು ಹೊಗಳಿ, ನೀವು ಹೊರಗೆ ಬಿಟ್ಟಿದ್ದ ನಿಮ್ಮ ಸೈಕಲನ್ನು ಅವರ ಮಗ ತೆಗೆದುಕೊಂಡು ಹೋಗಿ ಸರ್ಕಸ್ಸು ಮಾಡಿ ಮುರಿದು ಹಾಕಿದರೂ ಅವನ ತುಂಟಾಟವನ್ನು ಮನಸಾರೆ ಅವರ ಹೆಂಡತಿಗೆ ಕೇಳಿಸುವಂತೆ ಸ್ತುತಿಸಿ, ಕೃಷ್ಣನ ಬಾಲಲೀಲೆಗಳನ್ನು ನೋಡಿ ನಂದ ಮತ್ತು ಯಶೋದೆ ಹಿಗ್ಗಿದಂತೆ ಅವರೂ ಹಿಗ್ಗುತ್ತಾರೆ, ಅವರ ಕನ್ನಡಕದ ಫ್ರೇಮನ್ನು, ಸ್ಕೂಟರನ್ನು, ಕಾರನ್ನು, ಕವಿತೆಯನ್ನು, ಬಂಗಲೆ ಯನ್ನು, ಆರೋಗ್ಯವನ್ನು, ಭಾಷಣವನ್ನು, ದಾನ ಶೂರತ್ವವನ್ನು, ಹೀಗೆ ಯಾರ ಬಳಿ ಹೋಗು ತ್ತೀರೋ ಅವರ ವಿಶಿಷ್ಟ ಗುಣಗಳನ್ನು ಸ್ತುತಿಸಿ. ಆಗಲೂನಿಮ್ಮ ಕೆಲಸವಾಗದಿದ್ದಲ್ಲಿ ನಿಮಗೆ ಬೆಣ್ಣೆ ಹಚ್ಚುವ ಕಲೆ ಗೊತ್ತಿಲ್ಲ, ಹೊಗಳುವ, ಸ್ತುತಿಗೈ ಯುವ ಕೆಲಸಕ್ಕೆ ನೀವು ಹೊಸಬರು ಅಥವಾ ನಾಲಾಯಕ್ಕು ಎಂದು ಹೇಳಬೇಕಾಗುತ್ತೆ. ತಮ್ಮ ಕೆಲಸಕ್ಕೆಂದು ಬರುವ ಜನ, ಪೂಸಿಗಾ ರರು, ಶ್ಯಾನುಭೋಗ, ಪಟೇಲ-ಗೌಡರೇ ಮುಂತಾದವರ ಮನೆಗಳಿಗೆ, ಪರೀಕ್ಷೆಯ ಫಲಿ ತಾಂಶಗಳು ಹೊರಬೀಳುವ ಸಮಯದಲ್ಲಿ ಮೇಷ್ಟ್ರುಗಳ ಮನೆಗೆ ಬೆಣ್ಣೆ, ತರಕಾರಿಗಳನ್ನು ತೆಗೆ ದುಕೊಂಡು ಹೋಗಿ ಕೊಡುತಿ ಶಿದ್ದುದನ್ನು ನಾನು ನೋಡಿದ್ದೇನೆ. ಆಗ ಅಷ್ಟ ರಿಂದಲೇ ಕೆಲಸವಾಗು 20 ಇತೆ. ಹಾಸ ತ್ತಿತ್ತು. ಈಗ ಬೆಣ್ಣೆಯ ಜತೆಗೆ ಬೆಣ್ಣೆಯಂಥ ik, ಮಾತುಗಳೂ ಬೇಕು. ಇತ್ತೀಚೆಗೆ ಈ ಹೊಗಳುಭ ಟ್ಟರು ತಮ್ಮ ಕೆಲಸ ಆಗಬೇಕಾದ ಮನುಷ್ಯರ ಹೆಂಡತಿಯರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವು ಹೊಗಳುಭಟ್ಟರು ಇದನ್ನೇ ಅಪ್ರೂವ್‌ ಮಾಡಿದ್ದಾರೆ. “ಥ್ರೂ ಪಾ,ಪರ್‌ ಚಾನೆಲ್‌' ಹೋಗಿ ನೋಡಿ, ಕೆಲಸ ಆಗೇ ಆಗುತ್ತದೆ. ತಮ್ಮ ಹೊಗಳಿಕೆಯ ಹೊನ್ನ ಶೂಲದಿಂದ ಅಧಿಕಾರಿಯ "ಬೆಟರ್‌ ಹಾಫ್‌'ನ್ನು ಒಲಿಸಿಕೊಳ್ಳಿ; ಮುಖ್ಯವಾಗಿ ಅವರ ಎದುರಿನಲ್ಲಿ ಅವರ ಗಂಡನನ್ನು ಹೊಗಳಿ, ಆಗ ನೋಡಿ ನಿಮ್ಮ ಕೆಲಸ ಹೇಗೆ ಆಗುತ್ತೆ ಅಂತ ಹೇಳುತ್ತಿದ್ದಾರೆ. ಬಿಹಾರಿ ಎಂಬ ಹಿಂದಿ ಕವಿ ಹೀಗೆ ಮಾಡಿದ್ದಾನೆ. ರಾಧಾ ಸ್ತುತಿಯ ಮೂಲಕವೇ ತನ್ನ "ಸತಸಈ' ಯನ್ನು ಆರಂಭಿಸಿದ್ದಾನೆ. ಬರಿ ಹೊಗಳಿಕೆಯಿಂ ದಲೇ ನಿಮ್ಮ ಕೆಲಸವಾಗುವುದರಲ್ಲಿ ಅನುಮಾನ ಕಂಡು ಬಂದರೆ, ಅವರಿಂದ ಯಾವುದಾದರೂ ಸಮಾರಂಭದ ಉದ್ಭಾಟನೆ ಮಾಡಿಸಿ, ಬಹುಮಾ ನದ ವಿತರಣೆ ಮಾಡಿಸಿ, ಮಾತುಗಳಿಲ್ಲದ ಯಾವುದೇ ಕಾರ್ಯಕ್ರಮವಿದ್ದರೆ ಅವರನ್ನು ಕರೆಸಿ, ಹಾರ ಹಾಕು(ಕಿಸು)ವ ಸಂದರ್ಭದಿಂದ ವಂಚಿತರಾಗಬೇಡಿ. ಹೊಗಳಿ, ಮುಖಸ್ತುತಿ ಮಾಡಲು, ಬೆಣ್ಣೆ ಹಚ್ಚಲು ಶಬ್ದಗಳಿಗಾಗಿ ತಡಕಾಡುವ ಬಡಪಾಯಿ ಗಳಿಗಾಗಿ ಇನ್ನೊಂದು ಮಾರ್ಗವೂ ಇದೆ. ಇದು ಆಪದ್ಧನವಿದ್ದಂತೆ, ತೀರಾ ಅವಶ್ಯಕತೆಯಿದ್ದಾಗ ಮಾತ್ರ ಇದನ್ನು ಪ್ರಯೋಗಿಸಬೇಕು. ಇದೆಂದರೆ ಪರನಿಂದೆ. ಪರನಿಂದೆಯಿಂದ ಸಿಗುವಷ್ಟು ಸುಖ, ಲೋಕೋತ್ತರವಾದ ಆನಂದ ಇನಾ ) ವುದರಲ್ಲೂ ಸಿಗುವುದಿಲ್ಲ: ವೆಂದೇ ಆಧುನಿಕ ವಿಮರ್ಶಕರ ಅಭಿ ಪ್ರಾಯ. ಕಾವ್ಯ ಶಾಸ್ತ್ರದಲ್ಲಿ ನವರಸಗಳ ಉಲ್ಲೇ ಖವಿದೆ. ಅವಕ್ಕೆ ಇನ್ನಷ್ಟು ರಸಗಳನ್ನು ಸೇರಿಸಲು ವಿದ್ವಾಂಸರು ವಾದ- ಪ ರೃತಿವಾದ ಮಾಡುತ್ತಿ ದ್ದಾರೆ. ಅವರು ಸಮರ್ಥಿಸುವ "ರಸ' ಗಳನ್ನು ಸೇರಿಸುವುದರ ಜೊತೆಗೆ "ನಿಂದಾರಸ 'ವನ್ನೂ ಸೇರಿಸಿ ಎಂದು ಇತ್ತೀಚೆಗೆ ಈ ರಸದ ಸಮರ್ಥ ಕಸ್ತೂರಿ ಕರು ಹಿಂದಿನವರು ಕೇಳುತ್ತಿದ್ದಾರೆ. ಶೃಂಗಾರ: ವನ್ನು ರಸರಾಜ ಎಂದು ಕರೆದಿದ್ದರೆ, ಆಧುನಿಕ ನಿಂದಾ ರಸಾನುಭವಿಗಳು ನಿಂದಾರಸವೇ "ರಸರಾ ಜ' ಅನ್ನುತ್ತಿದ್ದಾರೆ. ನಿಂದಾರಸದ ನಿಷ್ಪತ್ತಿ ಬಹಳ ಸುಲಭವಾಗಿ ಆಗುತ್ತದೆ. ಯಾರಿಂದ ನಿಮಗೆ ಕೆಲ ಸವಾಗಬೇಕೋ ಅವರ ಮುಂದೆ ಅವರ ಮಿತ್ರ ರನ್ನು ಮತ್ತು ಶತ್ರುಗಳನ್ನು ಸಮಭಾವದಿಂದ ನಿಂದಿಸಿ, ನಿಂದಿಸುತ್ತಲೇ ಮಧ್ಯೆ ಮಧ್ಯೆ ಅವರನ್ನು ಹೊಗಳಿ, ಆಗ ನೋಡಿ ಅವರ ಮುಖ, ಬಿರಡೆ ಯನ್ನು ತೆಗೆದ ಕೂಡಲೇ ಒಂದಿಷ್ಟು ಉಪ್ಪು ಹಾಕಿ ದರೆ ಕೋಕಾಕೋಲಾ ಮೇಲಕ್ಕೆ ಚಿಮ್ಮಿ ಬರುವಂತೆ ಇವರ ಮುಖದಲ್ಲೂ ಅಸೀಮ ಸಂತೋಷ ಲಾಸ್ಯ ವಾಡತೊಡಗುತ್ತದೆ, “ನಗಿ ನವಿಲು' ನರ್ತಿಸತೊ ಡಗುತ್ತದೆ. ಭಗವಾನ್‌ ಬುದ್ಧನ ಮುಖದಲ್ಲೂ ಕಾಣದ ಅಲೌಕಿಕ ಆನಂದ ಅವರ ಮುಖದಲ್ಲೂ ಕಾಣುತ್ತದೆ, ಕಿವಿಗಳು ತನ್ಹಯವಾಗಿ ಬಿಡುತ್ತವೆ. ಅದರಲ್ಲೂ “ತಾನುಕಳ್ಳ ಪರರ ನಂಬ'ದ ಸ್ವಭಾವ ದವರು ಬೇರೆಯವರ ನಿಂದನೆಯಾಗುತ್ತಿರುವಾಗ ಅಮೃತಪಾನ ಮಾಡಿದಷ್ಟು ಸುಖವನ್ನು ಅನುಭ ವಿಸುತ್ತಾರೆ. ರಾಜಕೀಯ ಕ್ಷೇತ್ರದಲ್ಲಂತೂ ಪರರ ನಿಂದೆಗೆ ಎಲ್ಲಿಲ್ಲದ ಸ್ಥಾನ, ಗೌರವ. ಯಾವುದೇ ಪಕ್ಷದವರು ಭಾಷಣ ಮಾಡಲಿ, ಇನ್ನೊಂದು ಪಕ್ಷದವರನ್ನು ವಾಚಾಮಗೋಚರ ನಿಂದಿಸುವು ದನ್ನೇ ತಾನೇ ಮಾಡುವುದು? ಈ ನಿಂದಾರಸ ದಲ್ಲಿ ಶ್ರೋತೃಗಳು ತನ್ಮಯರಾಗಿ ಚಪ್ಪಾಳೆ ತಟ್ಟು ವುದನ್ನು ನೀವೂ ನೋಡಿರಬೇಕಲ್ಲವೆ? ರಾಜಕಾ ರಣಿಗಳು ಕುರ್ಚಿಯನ್ನು ಪಡೆದುಕೊಳ್ಳಲು ಸಹಾ ಯವಾಗುವುದೇ ಈ ನಿಂದಾರಸ ಅಥವಾ ಹೊಗ ಳುರಸ. ಹೊಗಳುವಿಕೆ ಅಥವಾ ಮುಖಸ್ತುತಿಯ ಕಲೆ ಯಲ್ಲಿ ಪಂಡಿತರಲ್ಲದವರು ಏನು ಮಾಡಬೇಕು ಗೊತ್ತೇನು? ಕೆಲಸ ಯಾರಿಂದ ಆಗಬೇಕೋ ಅವರ ಚಮಚಾಗಳಾಗಬೇಕು. ಚಮಚಾಗಳೆಂ ದರೆ ಆಧುನಿಕ ಪರಿಭಾಷೆಯಲ್ಲಿ ದಾಸಾನುದಾಸ ನಾಗುವುದು ಎಂದರ್ಥ. ದಾಸ್ಯ ಭಕ್ತಿಯ ಪ್ರತೀ ಕವೇ ಚಮಚಾಗಿರಿ. ಚಮಚಾಗಿರಿ ಮಾಡುವುದೂ ಮಾರ್ಚ್‌ 1991 ಬಗೆದಿರಲಿಲ್ಲ ನಾನು- ನನ್ನೆದೆಯ ಸೌಧಕ್ಕೆ ನೀನು ಜ್ಯೋತಿಯಾಗದೇ ಜ್ವಾಲೆಯಾಗುತ್ತಿ € ಎಂದು - ಅಶೋಕ ಸಮಗಂಡಿ ಒಂದು ಬಗೆಯ ಖುಷಾಮದಿಯೇ. ಬೆಣ್ಣೆ ಹಚ್ಚುವ ಒಂದು ವಿಧ, ವ್ಯಾಕರಣದ ಪರಿಭಾಷೆ ಯಲ್ಲಿ ಹೇಳುವುದಾದರೆ ಕ್ರಿಯೆ. ಉದಾಹರಣೆಗೆ ಅವರ ಜತೆಯಲ್ಲಿ ನೀವು ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋದಿರಿ ಎಂದಿಟ್ಟು ಕೊಳ್ಳಿ. ಅವರಿಗಿಂತಲೂ ಮುಂಚೆ ಬಂದು ಅವರ ಚಪ್ಪಲಿಗಳನ್ನು ಹುಡುಕಿಟ್ಟು ಹಾಕಿಕೊಳ್ಳಲು ಹೇಳಿ. ಅವರಿಗೆ ದಾರಿ ಮಾಡಿಕೊಡಿ, ಕಾರು ಹತ್ತಲು ಬಾಗಿಲು ತೆರೆಯಿರಿ, ಸ್ಕೂಟರ್‌ ಆದರೆ ಕಿಕ್‌ ಮಾಡಿ ಸ್ಟಾರ್ಟ್‌ ಮಾಡಿ ಕೊಡಿ, ಭಾಷಣ ಬರೆದು ಕೊಡಿ, ಅವರು ಭಾಷಣ ಮಾಡಲು ಹೋದಾಗ ಅವರು ಆಡುವ ಪ್ರತಿಯೊಂದು ಮುಖ್ಯ ಮಾತಿಗೂ ನೀವು ಮೊದಲು ಚಪ್ಪಾಳೆ ತಟ್ಟಿ ಬೇರೆಯವರೂ ತಟ್ಟುವಂತೆ ಪ್ರೇರೇಪಿಸಿ. ಜೋಕು ಹೇಳಿದರೆ ಮೊದಲು ನೀವು ನಗಿ, ನಿಮ್ಮನ್ನು ನೋಡಿಕೊಂಡು ಬೇರೆಯವರೂ ನಗು ತ್ತಾರೆ. ಅವರಿಗೆ ಹಾರ ಹಾಕಿದಾಗ ಅದನ್ನು ಅವರ ಕೆ ಯಿಂದ ತೆಗೆದುಕೊಂಡು ಪಕ್ಕಕ್ಕಿಡಿ. ಅಕಸ್ಮಾತ್‌ ಯಾರಾದರೂ ಕೋಳಿ ಮೊಟ್ಟೆ ಯನ್ನೋ ಟೊಮ್ಕಾಟೊ ಹಣ್ಣನ್ನೊ € ಎಸೆದರು ಅನ್ನಿ, ಅದನ್ನು ತೆಗೆದು ಒರೆಸಿ. ಹೊಗಳಿಕೆ ಮಾಡುವುದ "- ಕ್ಕಿಂತಲೂ ಹೆಚ್ಚಿನ ಕೆಲಸವನ್ನು ಚಮಚಾಗಿರಿ ಎಂಬ ಬಟರಿಂಗ್‌ ಮಾಡುತ್ತದೆಯೆಂದು ನಾನಾ ದರೂನಂಬಿದ್ದೇನೆ. ನಿಮ್ಮ ಹೊಗಳಿಕೆಯ ಮಾತು ಗಳು ಗಾಳಿಗೆ ಹೋಗಬಹುದು, ಆದರೆ ನಿಮ್ಮ ಸೇವೆಯನ್ನು ಮರೆಯಲು ಅವರ ಅಂತರಂಗ ಒಪ್ಪುವುದಾದರೂ ಹೇಗೆ? ಹೀಗಾಗಿ ನಿಮ್ಮ ಕೆಲಸ 21 ಆಗಿಯೇ ಆಗುತ್ತದೆ. ಜೊತೆಗೆ ನಿಮ್ಮ ಸಖ್ಯಭಕ್ತಿ ಮತ್ತು ದಾಸ್ಯ ಭಕ್ತಿ ಯನ್ನು ನೋಡಿದವರು ತಮ್ಮ ಕೆಲಸ ಮಾಡಿಸಿಕೊಳ್ಳಲು ನಿಮಗೆ ದುಂಬಾಲು ಬೀಳುತಾರೆ. ರಾಮನಿಗಿಂತ ರಾಮನಾಮ ದೊಡ್ಡದಲ್ಲವೆ? ಇವತ್ತಿನ ಕಾಲದಲ್ಲಿ ಕೆಲಸ ಮಾಡಿಕೊಡುವವನಿಗಿಂತ ಮಾಡಿಸಿಕೊಡುವವ ನಿಗೆ ಹೆಚ್ಚು ಬೆಲೆ, ಮೌಲ್ಯ. ಅವನೇ ಹೆಚ್ಚು ಚಲಾವಣೆಯಲ್ಲಿರುತ್ತಾನೆ. ಹೊಗಳುಭಟ್ಟರಿಗೆ ಸ್ವಂತ ವ್ಯಕ್ತಿತ್ವ ಇಲ್ಲದಿರು - ವುದನ್ನು ನಾನು ಗಮನಿಸುತ್ತ ಲೇ ಬಂದಿದ್ದೇನೆ. ನಿಷ್ಠೆಯೆಂಬುದು ಇವರ ಶಬ್ದಕೋಶದಲ್ಲೇ ಇಲ್ಲ. ಗಾಳಿ ಬಂದ ಕಡೆ ತೂರಿ ಹೋಗುತ್ತಾರೆ. " ಯಾರಿಂದ ಕೆಲಸವಾಗಬೇಕೋ ಅವರ ಮರ್ಜಿ ಯನ್ನು ಅನುಸರಿಸಿ ಸಾಗುತ್ತಾರೆ. "ಗಂಗಾ ಗಯೇ ಗಂಗಾದಾಸ್‌! ಜಮುನಾ ಗಯೇ ಜಮುನಾದಾ ಸ್‌' ಅನ್ನುತ್ತಾರಲ್ಲ, ಹಾಗೆ. ಇವರು ಆರು ಕೊಟ್ಟರೆ ಅತ್ತೆಯ ಕಡೆ, ಮೂರು ಕೊಟ್ಟರೆ ಸೊಸೆಯ ಕಡೆ. ಆಷಾಢದ ಮೋಡಗಳು ಒಂದೆಡೆ ನಿಲ್ಲುತ್ತವೆಯೇನು? ಇವರ ವಿನಯ, ನಮ್ರ ತೆಯ ಬಗ್ಗೆ ಹೇಳುವುದನ್ನೇ ಮರೆತಿದ್ದೆ. ಗುಣಕ್ಕೆ ಮಾತ್ಸರ್ಯವೇಕೆ? ಇವರು ನಮ್ರತೆಯ ಸಾಕಾರ ಮೂರ್ತಿಗಳು. ತಿವಿಯದ, ಒದೆಯದ ಸಾಧು ಗಳು, ಇವರಿಂದ ಯಾರಿಗೂ ಕೇಡಿಲ್ಲ. ಅಂದ ಮೇಲೆ ಅವರು ಸಮಾಜಕ್ಕೆ ಹೊರೆಯಲ್ಲ, ಶಾಪ ವಲ್ಲ. ಪರಂಪರಾಗತವಾಗಿ ಯುಗಯುಗಗಳಿಂದ ಅನೂಚಾನವಾಗಿ ಹೊಗಳಿಕೆಯ ಈ ಕಲೆ, ಮುಖ ಸ್ತುತಿ ಮಾಡುವ ವಿದ್ಯೆ ಬಾಯಿಂದ ಬಾಯಿಗೆ, ` ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿದೆ. - ಇದಿಲ್ಲದ ಯಾವ ಯುಗವೂ ಇಲ್ಲ. ಆದರೂ ಈ ಅಣ್ವಸ್ತಗಳ ಹಿಡಿದು ಹೊರಟವರ ತಲೆಯ ನುಣ್ಣಗೆ ಮಾಡಿ ಲಿಂಬಿ ಹುಳಿಯನು ಹಿಂಡಿ, ಸುಣ್ಣದ ಪಟ್ಟಿ ಎಳೆದು ಕತ್ತೆಯ ಮೇಲೆ ತಂದು ವಿಶ್ವ ಸಂಸ್ಥೆಯ ಮುಂದೆ ಮೆರೆಸೋಣ. ನಮ್ಮ ಬೆಂಬಲಕಿಹನು ಅಂಬಿಗರ ಚೌಡಯ್ಯ. ಕಲೆಯ ಬಗ್ಗೆ ಚರ್ಚೆ ನಡೆದಿರುವುದು ನನ್ನ ಗಮ ನಕ್ಕೆ ಬಂದಿಲ್ಲ. ಆದರೇನಂತೆ, ಇದು ಬದುಕಿದೆ. ಜನರ ನರನಾಡಿಗಳಲ್ಲಿ ಎಷ್ಟರ ಮಟ್ಟಿಗೆ ಬೆರೆತಿದೆ ಅಂದರೆ ಗ್ರಾಂಥಿಕ ಕಲೆಗಳು ಹೇಳ ಹೆಸರಿಲ್ಲದಂತೆ ಹೋದರೂ ಈ ಕಲೆ ಹೋಗುವುದಿಲ್ಲ, ಅಳಿಸುವು ದಿಲ್ಲ. ದಿನದಿನಕ್ಕೆ ಪರಿಷ್ಕೃತವಾಗುತ್ತ, ಹೊಸ ಹೊಸ ವಿಧಾನಗಳನ್ನು ಆವಿಷ್ಯರಿಸಿಕೊಳ್ಳುತ್ತ ಸಾಗುತ್ತಿದೆ. ನಮ್ಮ-ನಿಮ್ಮ ಮಧ್ಯೆ ಮಹಾನ್‌ ಹೊಗಳುಭಟ್ಟರು ಅಪ್ರತಿಮ ಸ್ತುತಿ ಗಾಯಕರು ಇಲ್ಲವೇನು? ಖುಷಾಮದಿ ಕಲೆಯಲ್ಲಿ ರುಸ್ತು ಮರು, ಬೆಣ್ಣೆ ಹಚ್ಚುವ ಕಲೆಯಲ್ಲಿ ಉಸ್ತಾದರ ಕೊರತೆಯೇನು? ಇವರೆಲ್ಲರ ಕೈ ಬಾಯಿಗಳಲ್ಲಿ ಹೊನ್ನ ಶೂಲಗಳಿವೆ. ಕವಿ ನಿಸಾರ್‌ ಅಹಮದ್‌ ಅವರ "ನಗ್ತೀರ ನನ್‌ ಹಿಂದೆ?' ಎಂಬ ಕವಿತೆ ಯಲ್ಲಿ ಹೊಗಳುವಿಕೆ, ಭಟ್ಟಂಗಿತನ, ಚಮಚಾ ಗಿರಿ, ಖುಷಾಮದಿ ಇತ್ಯಾದಿ ಏನೆಲ್ಲ ಇದೆಯೋ ಅವನ್ನೆಲ್ಲ ಮಾಡಿದ ಒಬ್ಬ ಡಿಗ್ರಿಧಾರಿಯ ಗೋಳನ್ನು, ಅವನು ಬದುಕಿನಿಂದ ಕಲಿತ ಪಾಠ ವನ್ನು ಅತ್ಯಂತ ಮಾರ್ಮಿಕವಾಗಿ ವರ್ಣಿಸಿದ್ದಾರೆ. "ನಗ್ಮೀರ ನನ್‌ ಹಿಂದೆ? ನಗ್ರಯ್ಯಾ ನಗ್ರಿ ಸುಮ್ನೆ ಸಿಕ್ಲಿಲ್ಲ ಹೆಸ್ಟ್‌ ಹಿಂದಿನ್‌ ಡಿಗ್ರಿ ಮೂರು ವರ್ಷ ಪ್ರೊಫೆಸರ್ರ ನಾಯಿಗೆ ಸ್ನಾನ ಹಿರಿ ಮಗನ್‌ ಚೌಲಕ್ಕೆ ಮಖ್ಮುಲ್‌ ಜಮ್ಸಾನ ಇನ್ನವರ ಮೈದುನನ್ನೆ ಸಿನಿಮಾಗಾನ ಪ್ರತಿದಿನ ಒಪ್ಪಿದೀನಿ ಅಮ್ಮಾವ್ರಿಗೆ ಸ್ನೋನ ಹೊಗಳುವವರಿಗೆ ಜಯವಾಗಲಿ, ಬೆಣ್ಣೆ ಹಚ್ಚುವವರಿಗೆ ಶುಭವಾಗಲಿ, ಖುಷಾಮದಿಗಳ ಬಾಳು ಬೆಳಗಲಿ. ಹೊಗಳಿಕೆಯ ಹೊನ್ನ ಶೂಲ ಗಳು ಬರಲಿರುವ ದಿನಗಳಲ್ಲಿ ಜಗತ್ತಿನ ತುಂಬಾ ವಿಜೃಂಭಿಸಲಿ ಎಂಬುದೇ ನನ್ನ ಆಸೆ. 9 ಚೆನ್ನವೀರ ಕಣವಿ ("ಕಾಲ ನಿಲ್ಲುವುದಿಲ್ಲ? ಕವನದಿಂದ) ಕಸ್ತೂರಿ STATEMENT ABOUT OWNERSHIP AND OTHER PARTICULARS ABOUT MONTHLY KASTURI TO BE PUBLISHED IN THE FIRST ISSUE EVERY YEAR-AFTER THE LAST DAY OF FEBRUARY. FORM IV (See Rule 8) 1. Place of Publication 2. Periodicity of is Publication 3. Printers Name Whether citizen of India? Address 4. Publisher's Name Whether citizen of India? Address 5. Editors Name Whether citizen of India? Address who own the newspapers and partners or share-holders holding more than one percent of the total capital. Name and Address of individuals : Hubli : ‘Monthly : B.S. Savanoor ಹಂ : Samyukta Karnataka, Koppikar Road, Hubli - 580 020 : B.S. Savanoor ನ Yes : Samyukia Karnataka, Koppikar Road, Hubli - 580 020. : RA. Upadhya Yes : Samyukta Karnataka, Koppikar Road, Hubli - 580 020. : Loka Shikshana Trust, Koppikar Road, Hubli Board of Trustees: Sri AR. Badarinarayan, Chairman. Sri B.D. Jatti, Trustee Sri S.P. Bhat, Trustee Sri G.M. Patil, Trustee Sri Nittur Srinivas Rao, Trustee 1, B.S. Savanoor hereby declare that the particulars given above are truc 10 the best of my knowledge and belief. ಈ HUBLI DATED : 1.3.1991 ಮಾರ್ಚ್‌ 1991 B.S. Savanoor . Signature of Publisher ಬಯಸದಿರು ಮತ್ತೆ ಅಂಥ ಪ್ರೀತಿ ... ಪ್ರಿಯೆ, ಬಯಸದಿರು ಮತ್ತೆ ಅಂಥ ಮೊದಲ ಪ್ರೀತಿ ನೀನಿದ್ದರೆ ಬದುಕು ಹೊಳಪೆಂದು ತಿಳಿದಿದ್ದೆ ನಾನು ನೀ ನೀಡಿದ ನೋವ ವರದಾನದ ಮುಂದೆ ಲೋಕದೆಲ್ಲ ವ್ಯಥೆ ಹಿಂದೆ, ಹಿಂದೆ | ನಿನ್ನ ಮುಖದಲ್ಲಿ ಹಾಯುತ್ತಿತ್ತು ಸರ್ವಖಯತು ನಿನ್ನ ಕಣ್ಣ ಚೆಲುವ ಮುಂದಿತ್ತು ಬೇರಾವ ಚೆಲುವು ನನ್ನವಳಾಗಿದ್ದರೆ ನೀನು ಸೌಭಾಗ್ಯವೇ ಶರಣಾಗುತ್ತಿತ್ತು ಹೀಗಾಗಲಿಲ್ಲವಾದರೂ ಮನಸ್ತು ಹೀಗೆ ಬಯಸಿತ್ತು ಪ್ರೀತಿ ಯಾತನೆಯ ಮೀರಿ ಇನ್ನೆಷ್ಟೋ ದುಃಖಗಳಿವೆ ಇನ್ನೆಷ್ಟೋ ಸಂಭ್ರಮಗಳಿವೆ ಮಿಲನ ಸಂಭ್ರಮವ ಮೀರಿ ಸೆಳೆಯುತ್ತಿವೆ ಅನಾದಿಯಿಂದ ಅಸಂಖ್ಯಾತ ತಂತ್ರ "ಶಿಕರಾಳ ರೂಪಕ್ಕೆ ರೇಷ್ಮೆ ಯುಡಿಗೆ ತೊಡಿಸಿದಂತೆ ಓಣಿಓಣಿಗಳಲಿ ಮಾರಾಟಕ್ಕಿವೆ ದೇಹ ರಕ್ತ ಸ್ನಾನವ ಮಾಡಿ ಮಣ್ಣರಾಶಿಯಲಿ ಹೂರಳಿ ರೋಗರುಜಿನಗಳಲಿ ಬೆಂದು ಬಂದಿದೆ ದೇಹ ಹಳೆ ಗಾಯವೊಡೆದು ಸೋರುತ್ತಿದೆ ಕೀವು ಪ್ರಿಯೆ ಈಗಲೂ ನೀನು ಅತಿ ಚೆಲುವೆ ಕೋಮಲೆ ; (1! |, ಆದರೂ, ಅತ್ತಲೂ ಹೊರಳುತ್ತಿವೆ ಕಣ್ಣು ಏನು ಮಾಡಲೆ? .." '/ (1! 1". ಪ್ರೀತಿ ಯಾಚನೆಯ ಮೀರಿ ಇನ್ನೆಷ್ಟೋ ದುಃಖಗಳಿವೆ ಇನ್ನೆಷ್ಟೋ ಸಂಭ್ರಮಗಳಿವೆ ಮಿಲನ ಸಂಭ್ರಮವ ಮೀರಿ ಪ್ರಿಯೆ, ಬಯಸದಿರು ಮತ್ತೆ ಇಂಥ ಮೊದಲ ಪ್ರೀತಿ ನೀನಿದ್ದರೆ ಬದುಕು ಹೊಳಪೆಂದು ತಿಳಿದಿದ್ದೆ ನಾನು. ಉರ್ದ : ಫಯಾಜ್‌ ಅಹಮದ್‌ ಫಯಾಜ್‌ ಕನ್ನಡಕ್ಕೆ : ಎಂ. ಆರ್‌. ಕಮಲ 24 ಕಸ್ತೂರಿ ರಾಸಾಯನಿಕ ಅಸ್ತ್ರಗಳನ್ನು ಜಾಗತಿಕ ಮಟ್ಟ ದಲ್ಲಿ ಸಾರ್ವತ್ರಿಕವಾಗಿ ನಿಷೇಧಿಸುವ ಸಲುವಾಗಿ ಸದ್ಯ ಜಿನೀವಾದಲ್ಲಿ ಒಪ್ಪಂದವೊಂದು ರಚನೆ ಯಾಗುತ್ತಿದೆ. ಈ ಮಧ್ಯೆ ಸೋವಿಯತ್‌ ರಶಿಯಾ ಮತ್ತು ಅಮೆರಿಕಾ "ಮೌನವಾಗಿ ಸಾವನ್ನು' ಹರ ಡುವ ಈ ಮಾರಕಾಸ್ತ್ರಗಳ ಸಂಗ್ರಹವನ್ನು ಶೇಕಡಾ 80ರಿಂದ ಶೇಕಡಾ 90ರಷ್ಟು ಅಂದರೆ ಸುಮಾರು 5000 ಟನ್‌ ವಿಷಯುಕ್ತ ರಾಸಾಯನಿಕ ಅಸ್ತ್ರಗ ' ಳನ್ನು ನಿರ್ನಾಮಗೊಳಿಸಲು ಒಪ್ಪಂದಕ್ಕೆ ಸಹಿ ಹಾಕಿವೆ. ರಾಸಾಯನಿಕ ಅಸ್ತ್ರಗಳ ಪೈಕಿ "ನರ್ವ್‌ಗ್ಯಾಸ್‌' ಎಂಬ ಸಮರಾನಿಲಗಳು ಪ್ರಮುಖವಾಗಿವೆ. ಅವು ಮಾನವನ ನರಮಂಡಲದ ಮೇಲೆ ಅಪಾರ ಹಾನಿ ಉಂಟುಮಾಡುತ್ತವೆ. ಇಂತಹ ಭೀಕರ ಮಾರಕಾ ಸ್ವಗಳನ್ನು ನಾಶಗೊಳಿಸುವ ಸಲಹೆಯನ್ನು ಎಲ್ಲರೂ ಸ್ವಾಗತಿಸುತ್ತಿದ್ದಾರೆ. ಹಳೆಯ ರಾಸಾ ಪ್ರಾಣಾಂತಿಕವಾದ ರಾಸಾಯನಿಕ ಅಸ್ತ್ರಗಳ ದಾಸ್ತಾನು ಪೋ AOS ಸಂಗ್ರಹವನ್ನು ನಾಶಗೊಳಿಸುವ ಇ ರಶಿಯಾ ಮತ್ತು 'ಅಮೆರಿಕಾ ರಾಷ್ಟ್ರಗ ೪ಿಗೆ ಸಾಕಷ್ಟು ಅನುಭವವಿದೆ. ರಶಿಯಾದ ವೋಲ್ಗಾ ವಲಯದಲ್ಲಿ ಚಪಾಯೆವ್ಸ್‌ಕ್‌ ನಗರ ದಿಂದ 12 ಕಿಲೋ ಮೀಟರ್‌ ದೂರದಲ್ಲಿ “ನರ್ವ್‌ ಗ್ಯಾಸ್‌'ಗಳ ನಾಶಕ್ಕೆ ನೆರವಾಗುವ ವಿಶೇಷ ತಂತ್ರ ಜ್ಞಾನ ರೂಪಿಸಲು ಕಾರ್ಹಾನೆಯೊಂದನ್ನು ನಿರ್ಮಿಸಲಾಗಿದೆ. ಈ ಕಾರ್ಯಾನೆಯ ನಿರ್ಮಾ ಣಕ್ಕೆ 50 ಮಿಲಿಯ ರೂಬಲ್‌ ವೆಚ್ಚವಾಗಿದೆ. ಈ ಕಾರ್ಯಾನೆಯು ತಜ್ಞರಿಗೆ ತರಬೇತಿ ನೀಡುವ ಹಾಗೂ ಸಮರಾನಿಲ ನಾಶಗೊಳಿಸುವ ತಂತ್ರಜ್ಞಾ ನವನ್ನು ರೂಪಿಸುವ ಕೇಂದ್ರವಾಗಲಿದೆ. ಮೊದಲು ಪ್ರತಿಯೊಂದು ರಾಸಾಯನಿಕ ಅಸ್ತ್ರ ಸಿಡಿತಲೆ (ವಾರ್‌ಹೆಡ್‌) ಪ್ರತ್ಯೇಕ ಪ್ರತ್ಯೇಕವಾಗಿ ನಾಶಗೊಳಿಸುತ್ತಾರೆ. ಎರಡನೇ ಹಂತದಲ್ಲಿ SG ಅಸ್ತ್ರಗಳಲ್ಲಿ ತುಂಬಿರುವ ವಿಷ ವನ ನ್ನು ಹೊರತೆಗೆದು ಅವನ್ನು ಮಿಲಿಟರಿ ಬಳಕೆಗೆ ನಿರುಪಯುಕ 5 ಗೊಳಿಸಲಾಗುವುದು. ಸಮರಾನಿ . ಲಗಳಿಂದ ವಿಷಯುಕ್ತ ಅಂಶಗಳನ್ನು ತೆಗೆದ ಬಳಿಕ ೨ವುಗಳನ್ನು ನಾಶಗೊಳಿಸಿದರೆ ಪರಿಸರಕ್ಕೆ ಯಾವುದೇ ವಿಧದಲ್ಲಿಯೂ ಾನಯಾಸುವು 26 ಬಿಲ್ಲ. ನರ್ವ್‌ಗ್ಯಾಸ್‌ನಂತಹ ಭೀಕರ ರಾಸಾಯ ನಿಕ ಅಸ್ತ್ರಗಳನ್ನು ನಾಶಗೊಳಿಸುವ ಸಂದರ್ಭ ದಲ್ಲಿ ಆಸುಪಾಸಿನ ವಲಯಗಳಲ್ಲಿ ನೆಲೆಸಿರುವ ಜನರ ಜೀವಕ್ಕೆ ಭದ್ರತೆ ಒದಗಿಸುವುದು ಹಾಗೂ ಪರಿಸರ ಸುರಕ್ಷತತೆ ಕಾಯ್ದುಕೊಳ್ಳುವುದು ಬಹಳ ಮಹತ್ವದ ಅಂಶವಾಗಿವೆ. ಈ ನಿಟ್ಟಿನಲ್ಲಿ ಸೋವಿ ಯೆತ್‌ ಮತ್ತು ಅಮೆರಿಕಾ ತಜ್ಞರು ಸಮಾನ ಎಧಾ ನವೊಂದನ್ನು ರೂಪಿಸಲು ಯತ್ನಿಸುತ್ತಿದ್ದಾರೆ. ತೀರಾ ಈಚೆಗಿನವರೆಗೂ ರಶಿಯಾ ಮತ್ತು ಅಮೆ ರಿಕಾ ಅವು ಹೊಂದಿರುವ ರಾಸಾಯನಿಕ ಅಸ್ತ್ರ ಸಂಗ್ರಹದ ಬಗ್ಗೆ ರಹಸ್ಯತೆ ಕಾಯ್ದುಕೊಂಡು ಬಂದಿದ್ದವು. ಇಂದು ಅವು ರಾಸಾಯನಿಕ ಅಸ್ತ್ರ ಗಳ ಸಂಗ್ರಹ ಹಾಗೂ ಅವುಗಳ ನಿರ್ಮೂಲನಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಗಳನ್ನು ಬಹಿರಂಗಗೊಳಿಸಿವೆ. ಸೋವಿಯೆತ್‌ ರಶಿಯಾದಲ್ಲಿ ರಾಸಾಯನಿಕ ಅಸ್ತ್ರಗಳನ್ನು ದಾಸ್ತಾನು ಮಾಡಿದ ಶಸ್ತ್ರ ಕೋಠಿ ಎಲ್ಲಿದೆ ಎಂಬುದು ಈತನಕ ಕಟ್ಟುನಿಟ್ಟಾದ ರಹಸ್ಯ ವಾಗಿತ್ತು. ಆದರೆ ಇಂದು ಆ ಸ್ಥಳ ರಹಸ್ಯವಾಗಿ ಉಳಿದಿಲ್ಲ. ಕೇವಲ 13,00 ಜನಸಂಖ್ಯೆಯಿರುವ ಕಂಬಾರ್ಕ ಪಟ್ಟಣದಲ್ಲಿ ಲ್ಯೂಯಿಸೈಟ್‌ ರಾಸಾ ಯನಿಕ ಅಸ್ತ್ರ ಸಂಗ್ರಹವಿರುವ ಅಸ್ತಕೋರಠಿ ಇದೆ. ಕಂಬಾರ್ಕ್‌, 18ನೇ ಶತಮಾನದ ಮಧ್ಯಭಾಗ ದಲ್ಲಿ ಸ್ಥಾಪನೆಯಾದ ಹಳೆಯ ರಶಿಯನ್‌ ಪಟ್ಟಣ. ಕಂಬಾರ್ಕದ ಉತ್ತರ ಹಾಗೂ ಪೂರ್ವ ಭಾಗಗಳಲ್ಲಿ ದಟ್ಟವಾದ ಕೊನಿಫರಸ್‌ ಕಾಡುಗ ಳಿವೆ. ಈ ಪಟ್ಟಣದಿಂದ 20 ಕಿಲೋಮೀಟರ್‌ ದೂರದಲ್ಲಿ ನೆಫ್ತೆಕಾಮಾಸ್ತ್‌ ನಗರವದೆ. ಮಾಸ್ಕೋ-ಸ್ವೆರ್ದೋವ್‌ಸ್ಕ್‌ ರೈಲು ಮಾರ್ಗ ಕಂಬಾರ್ಕ ಮೂಲಕ ಹಾದು ಹೋಗುತ್ತದೆ. 1941ರಲ್ಲಿ ಎರಡನೇ ಮಹಾಯುದ್ಧದ ದಿನಗ ಳಲ್ಲಿ ಕಂಬಾರ್ಕದಲ್ಲಿ ರಾಸಾಯನಿಕ ಅಸ್ತ್ರ ಕೋಠಿ ಯನ್ನು ನಿರ್ಮಿಸಲಾಯಿತು. ಇಂದು ಲ್ಯೂಯಿ ಸೈಟ್‌ ಎಂಬ ಮಾರಕ ರಾಸಾಯನಿಕ ಅಸ್ತ್ರವನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಜಿರಾನಿಯಂನ ವಾಸನೆ ಇರುವ ಕಡು ಕಂದುಬಣ್ಣದ ಈ ದ್ರವ ಕಸೂರಿ ಗಾಳಿಯ ಸಂಪರ್ಕಕ್ಕೆ ಬಂದರೆ, ಚರ್ಮವನ್ನು ಸ್ಪರ್ಶಿಸಿದರೆ ತಕ್ಷಣ ವ್ಯಕ್ತಿ ಸಾಯುತ್ತಾನೆ. 1950ರ ಅನಂತರ ಕಂಬಾರ್ಕದಲ್ಲಿ ಹಲವು ಟನ್‌ ತೂಕದ ಟ್ಯಾಂಕ್‌ಗಳಲ್ಲಿ ರಾಸಾಯನಿಕ ವಿಷಾಸ್ತ್ರಗಳನ್ನು ಸಂಗ್ರಹಿಸಿಡಲಾಗಿದೆ. ಕಂಬಾರ್ಕದಲ್ಲಿರುವ ಕಾರ್ಯಾನೆಯಲ್ಲಿ ರಾಸಾಯನಿಕ ಅಸ್ತ್ರಗಳನ್ನು ದಾಸ್ತಾನು ಮಾಡಲು ಪ್ರತ್ಯೇಕ ಉಗ್ರಾಣವಿದೆ. ರಾಸಾಯನಿಕ ಅಸ್ತ್ರಗ ಳಿಂದ ಸಜ್ಜಾಗಿರುವ ಪಡೆಗಳಿಗೆ ಅಗತ್ಯವಿರುವ ಬಿಡಿ ಭಾಗಗಳನ್ನು ಪೂರೈಸಲು, ಸಾಧನ ಸಲಕರ ಣೆಗಳ ಪ್ರತ್ಯೇಕ ವಿಭಾಗವೂ ಅಲ್ಲಿದೆ. ಇಂದು ಕಂಬಾರ್ಕ ರಾಸಾಯನಿಕ ಅಸ್ತ್ರ ಕೋಠಿಯ ಬಗ್ಗೆ ಯಾವ ರಹಸ್ಯವೂ ಉಳಿದಿಲ್ಲ. ಅಲ್ಲಿ ಸಂಗ್ರಹವಾಗಿರುವ ಅಸ್ತ್ರಗಳನ್ನೆಲ್ಲಾ ನಾಶ ಗೊಳಿಸಲಾಗುವುದು. ಕೆಲವು ವರ್ಷಗಳ ಲಿಂಗಿ ರಿಪ್ಲೈ (ಕವರ್‌) ಪತ್ರದೊಂದಿಗೆ ಕ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ವಿವಿಧ ಜಾಹೀರಾತುಗಳ ಆಶ್ವಾಸನೆಗಳಿಂದ ನಿಮ್ಮ ಸುಖ ದಾಂಪತ್ಯ ಜೀವನವನ್ನು ಹಾಳು ಮಾಡಿಕೊಂಡಿದ್ದೀರಾ? ಹಾಗೂ ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಹಣವನ್ನು ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ. ವಿವಾಹಕ್ಕೆ ಮೊದಲು ಅಥವಾ ವಿವಾಹದ ನಂತರ ಬರುವ ಎಲ್ಲಾ ರೀತಿಯ ಲೈಂಗಿಕ ಆಸಕ್ತಿ ಕಳೆದುಕೊಂಡು, ದಾಂಪತ್ಯ ಜೀವನದಲ್ಲಿ ನಿರಾ ಶರಾಗಿ ಚಿಂತಿಸುವಿರಾ? ಲೈಂಗಿಕ ನಿಶ್ಶಕ್ತಿ, ಶೀಘ್ರ ವೀರ್ಯಸ್ವಲನ, ನಿರು ತ್ಸಾಹ, ಸ್ವಪ್ನಸ್ಟಲನ, ಲೈಂಗಿಕ ನರಗಳ ದೌರ್ಬಲ್ಮ, (V.D.) ಗನೋ ತ ರಿಯಾ, ಸಿಫಿಲಿಸ್‌ ಮತ್ತು ಜೀವನದಲ್ಲಿ ಬರುವ ಎಲ್ಲಾ ಖಾಯಿಲೆಗಳಿಗೆ ಕರ್ನಾಟಕದ ಹೆಸರಾಂತ, ಎಲ್ಲರಿಗೂ ಗೊತ್ತಿರುವ ಲೈಂಗಿಕ ತಜ್ಞ ಡಾ. ಎಂ. ಹೆಚ್‌. ಮಲ್ಲಿಕ್‌ (60%. gd.) ರವರನ್ನು ಇಂದೇ ಭೇಟಿಯಾಗಿರಿ. ಇವರು ಹಲವಾರು ವರ್ಷಗಳ ವೈದ್ಯಕೀಯ ಅನುಭವಿ. ವಂಶಪಾರಂಪಯ್ಯವಾಗಿ ಬಂದಿದ್ದು, ಕಳೆದ 180 ವರ್ಷಗಳಿಂದಲೂ ದೇಶಾದ್ಯಂತ ನಡೆಸುತ್ತಿದ್ದಾರೆ. ಬೆಂಗಳೂರಿನ ಹೆಸರಾಂತ ಅತ್ಕಂತ ಹಳೆಯ ವಿಶ್ವಾಸನೀಯ ಚಿಕಿತ್ಸಾಲಯ. ನೀವು ಇದಕ್ಕಾಗಿ ಖುದ್ದಾಗಿ ಭೇಟ ಮಾಡಿ ಅಥವಾ ಯಾವುದೇ 'ಊರಿನಿಂದಾಗಲಿ ಕೂಡಲೇ ವ್ಯವಹರಿಸಿ. ನೀವ್ರ ಇರುವ ಜಾಗದಲ್ಲಿಯೇ ಪೋಸ್ಟ್‌ ಪಾರ್ಸಲ್‌ ಹಿಂದೆಯೇ ರಶಿಯಾ ರಾಸಾಯನಿಕ ವಿಷ ಅಸ್ತ್ರಗಳ ಉತ್ಪಾದನೆ ನಿಲ್ಲಿಸಿದೆ. ರಶಿಯಾದ ವಿಜ್ಞಾನಿಗಳು ಹಲವು ವರ್ಷಗಳ ಹಿಂದಿನಿಂದಲೂ ರಾಸಾಯ ನಿಕ ಅಸ್ತ್ರ ಕೋಠಿಗಳಲ್ಲಿ ಜಮಾವಣೆಯಾಗಿರುವ ರಾಸಾಯನಿಕ ಅಸ್ತ್ರಗಳನ್ನು ನಾಶಗೊಳಿಸುವ ಕಾರ್ಯಭಾರದಲ್ಲಿ ತೊಡಗಿದ್ದಾರೆ. ರಾಸಾಯನಿಕ ಅಸ್ತ್ರಗಳನ್ನು ನಾಶ ಮಾಡಲು ಬಳಸಬಹುದಾದ ಹಲವು ಮಾದರಿಯ ವಿಧಾನಗ ಳನ್ನು ತಜ್ಞರು ಸೋವಿಯೆತ್‌ ಸಂಸತ್‌ನ ಅವಗಾ ಹನೆಗಾಗಿ ಸಲ್ಲಿಸಿದ್ದಾರೆ. ಅಂತಹ ತಂತ್ರಜ್ಞಾನ ವನ್ನು. ಸುಧಾರಿಸುವ ಹಾಗೂ ಅಭಿವೃದ್ಧಿ ಪಡಿ ಸುವ ದಿಶೆಯಲ್ಲಿ ರಶಿಯಾದ ತಜ್ಞರು ಅಮೆರಿ ಕಾದ ಸಂಶೋಧಕರೊಂದಿಗೆ ಸಹಕರಿಸುತ್ತಿದ್ದಾರೆ. ಗಡಸು ಇಲ್ಲದಿರುವಿಕೆ ಹಾಗೂ ದಾಂಪತ್ಕ ಇವರ ವೈದ್ಯಕೀಯ ಸೇವೆಯು ಮುಖಾಂತರ ಔಷಧಿಯನ್ನು ಪಡೆದು ನಿಮ್ಮ ದಾಂಪತ್ಕ ಜೀವನವನ್ನು ಸುಖಮಯವಾಗಾರಿಸಿಕೊಳ್ಳಿರ. - ಸೂಚನೆ: ಸನ್‌ ಸಾವಿರದ ಒಂಭೈನೂರ ಎಪ್ಪತ್ತೊಂದರಿಂದ ಇದುವರೆಗೂ ದೇಶಾದ್ಯಂತ ಸಾವಿ " ರಾರು ಜನರ ಸೇವೆ ಸಲ್ಲಿಸಿ ಹೆಸರು ಗಳಿಸಿರುತ್ತಾರೆ. ಡಾ. ಎಂ. ಹೆಚ್‌. ಮಲ್ಲಿಕ್‌ - ಮಲ್ಲಿಕ್‌ ಡಿಸ್ಬೆನ್ಸರಿ 34/2, ಶ್ರೀ ಹರಿರಾಂ ಕಾಂಪ್ಲೆಕ್ಸ್‌, (ಸಾಗರ್‌ ಥಿಯೇಟರ್‌ ಪಕ್ಕದಲ್ಲಿ, | ಕೆಂಪೇಗೌಡ ರಸ್ತೆ, ಬೆಂಗಳೂರು-560 009. | ಭೇಟಿಯ ಸಮಯ: ಬೆಳಿಗ್ಗೆ 9ರಿಂದ 1ರ ವರೆಗೆ, ಸಂಜೆ 4ರಿಂದ 8 ರ ವರೆಗೆ. | ANS ಭಾನುವಾರ 9ರಿಂದ 1ರ ವರೆಗೆ ಮಾತ್ರ. ಇಲಿಪ್‌ ಡೆವೊನಾ ತೆಳಿನಾಗಿಯೇ ತಪ್ಪಿತಸ್ಥವಲ್ಲದ ನಾಲಗೆ ಎಂಬ ಅಂಗ ಮಾನವನ ದುರ್ಬಳಕೆಯ ದೆಸೆಯಿಂದಾಗಿ ""ಎಲುಬಿಲ್ಲದ ನಾಲಗೆ ...'' ಎಂದು ವಿನಾಕಾ ರಣ ಹೀಯಾಳಿಸಿಕೊಂಡಿದೆ. ಹಾಗೆಂದು ಅದೆಂದೂ ಮುನಿಸಿಕೊಂಡು ಕರ್ತವ್ಯದಿಂದ ಹಿಂದೆಗೆದದ್ದಿಲ್ಲ. ಆಹಾರದ ರುಚಿಯನ್ನು ಅರಿ ಯುವುದಷ್ಟೆ € ಅಲ್ಲ, ಮಿದುಳ ಆದೇಶದಂತೆ 28 ದೀಪಕ್‌ಸಾಗರ ಧ್ವನಿಗಳಿಗೆ ಆಕಾರ ಕೊಡುವ ಹೆಚ್ಚುವರಿ ಶ್ರಮ ವನ್ನೂ ನಾಲಗೆ "ದೂಸರಾ ಮಾತಿಲ್ಲದೆ' ನಿರ್ವಹಿ ಸುತ್ತದೆ. ಗಂಟಲಿನಿಂದ ಹೊರಬೀಳುವ ಕಚ್ಚಾ ಕಸೂರಿ ೫» ರೂಪದ ಧ್ವನಿಗೆ ನಿರ್ದಿಷ್ಟ ಸ್ವರೂಪ ನೀಡುವ ಮೂಲಕ ಭಾಷೆಗೆ ಅರ್ಥ ಕೆತ್ತುವುದು ನಾಲ ಗೆಯೇ. ಬಾಯಿಯೊಳಗಿನ ಯಾವ ಭಾಗದಲ್ಲಿ ಹೇಗೆ, ಎಷ್ಟು ವಿಶಿಷ್ಟವಾಗಿ ನಾಲಗೆ ಒತ್ತುತ್ತ ದೆಯೋ ಅದರ ಮೇಲಿಂದ ಅಕ್ಷರಗಳು ಉಚ್ಛರಿ ಸಲ್ಪಡುತ್ತವೆ. ಬಾಯೊಳಗಿನ ದಪ್ಪ ಮಾಂಸಲ ಅಂಗವಾದ ನಾಲಗೆಯ ಬಣ್ಣ ಸಾಧಾರಣವಾಗಿ ಎಳೆಗೆಂಪು. ಮನುಷ್ಯನಲ್ಲಿ ಜಿಹ್ವಾಸ್ಥಿಗೆ ಸೇರುವ ಅದರ ಮುಂಭಾಗ ಬೇಕಾದಂತೆ ಹೊರಳುತ್ತದೆ. ಅಂಟಿ ಕೊಂಡಿರುವ ಹಿಂಭಾಗವನ್ನು ಬೇರು ಎಂದೂ, ಚಲನೆಯುಳ್ಳ ಮುಂಭಾಗದ ತುದಿಯನ್ನು ಡೋರೇಸಂ ಎಂದೂ ವೆ ದ್ಯಕೀಯ ಭಾಷೆಯಲ್ಲಿ ಕರೆಯಲಾಗುತ್ತದೆ. ಪಟ್ಟಿಯಂತಹ ಸ್ನಾಯುರ ಜ್ಹುಗಳಿಂದ ಕೂಡಿ ಲೋಳೆಪರೆಯಿಂದ ಮುಚ್ಚಲ್ಪ ಟ್ಟಿದೆ. ಲೋಳೆಪರೆಯ ಗ್ರಂಥಿಯಿಂದಾಗಿ ಸದಾ ತೇವವಾಗಿರುವ ನಾಲಗೆಯಲ್ಲಿ ಅನೇಕ ರಕ್ತನಾಳ ಗಳು ಅಡಕವಾಗಿವೆ. ನಾಲಗೆಯ ಒರಟುತನಕ್ಕೆ ಕಾರಣ ಲೋಳೆದೊಗಲಿನಿಂದ ಹೊರಟ ಶಂಕುವಿ ನಾಕಾರದ ಗ್ರಂಥಿಗಳು. ನಾಲಗೆಯ ತುಂಬ ಹರ ಡಿಕೊಂಡ ರುಚಿ ಮೊಗ್ಗುಗಳು ರುಚಿಯ ವ್ಯತ್ಯಾಸ ವನ್ನು ತಿಳಿಸುತ್ತವೆ. ನಾಲಗೆಯ ತುದಿ ಭಾಗದಲ್ಲಿ ಸಿಹಿ, ಉಪ್ಪು; ಅಂತ್ಯದಲ್ಲಿ ಹುಳಿ; ಹಿಂಭಾಗದಲ್ಲಿ ಕಹಿ ಪದಾರ್ಥಗಳ ರುಚಿಯನ್ನು ಸಂವೇದಿಸುವ ಗ್ರಂಥಿಗಳಿವೆ. ನಾಲಗೆಯ ಸೇವೆ ಬಹುರೂಪವುಳ್ಳದ್ದು. ಬಾಯೊಳಗೆ ನಾಜೂಕಾಗಿ ಹೊರಳಾಡುತ್ತ ಹಲ್ಲು ಗಳು ನುರಿಸಲು ಅನುಕೂಲವಾಗುವಂತೆ ಆಹಾರ ವನ್ನು ಒಸಡುಗಳೆಡೆ ನೂಕುತ್ತದೆ. ಆಹಾರವನ್ನು ಜಗಿಯುವ ಅವಸರದಲ್ಲಿರುವ ಹಲ್ಲುಗಳು ಅಕ ಸ್ಮಾತಾಗಿ ತನ್ನನ್ನು ಜಬಡುವ ಅಪಾಯವನ್ನು ನಾಲಗೆ ಸದಾ ಎಚ್ಚರದಿಂದಿದ್ದು ತಪ್ಪಿಸಿಕೊಳ್ಳಬೇ ಕಾಗುತ್ತದೆ. ಜೊತೆಗೆಯೇ ಹಲ್ಲುಗಳು ಅರೆದ ಪದಾರ್ಥವನ್ನು ಲಾವಾರಸದೊಂದಿಗೆ ಬೆರೆಸಿ ಗಾ.ಸನಳಿಕೆಯೊಳಗೆ ಹೋಗಲು ಸಹಾಯ ವರಾನ ಸಮಪ ಆರೋಗ್ಯವಂತ ಮನುಷ್ಯನ ನಾಲಗೆ ತೇವ ವಾಗಿ ಚೊಕ್ಕಟವಾಗಿರುತ್ತದೆ; ಜ್ವರ ಬಂದಾಗ ನಾಲಗೆ ಒಣಗಿ ಅದರ ಮೇಲೆ ಬಿಳಿ ಲೆ ಕೂತಿರುತ್ತದೆ. ಜೀರ್ಣಶಕ್ತಿಯಲ್ಲಿ ವ್ಯತ್ಯಾಸವಾ ದಾಗ ನಾಲಗೆಯ ಮೇಲೆ ಹಳದಿ ಬಣ್ಣ ಲೇಪವಿ ತ್ತದೆ. `ಕೆಲವು ಕಾಯಿಲೆಗಳಲ್ಲಿ ನಾಲಗೆ ಕೆಂಪಿ ವಿ ಗಿ ವುದೂ ಉಂಟು. ನೆ ಆಲ ನ ರಾಲಗಂ ಚಿಕ್ಕದು ಅಥವಾ ನಾಲಗೆ ಇರಬೇಕಾದ ಸ್ಥಳದ ಕ ಪಲ್ಲಟಗೊಂಡಿರುತ್ತದೆ. ಕೆಲವೊಮ್ಮೆ ಫ್ರೇಣಮ್‌ ಎಂಬ ತಡೆಪರೆ ನಾಲಗೆಯನ್ನು ಬಾಯಿಂದ ತಳಕ್ಕೆ ಸೇರಿಸಿಬಿಟ್ಟಿ ರುತ್ತದೆ. ಆದರೆ ಇದು ಹಲವಾರು ವರ್ಷಗಳ ಬಳಿಕ ತಾನಾಗಿಯೇ ಸರಿ ಹೋಗುವು ದುಂಟು. ಕೆಲವು ವೇಳೆ ಶಸ್ತ್ರ ಚಿಕಿತ್ಸೆಯನ್ನೂ ಮಾಡಬೇಕಾಗುತ್ತದೆ. ನಾಲಗೆಯೂ ರೋಗಪೀಡೆಯಿಂದ ಹೊರ ತಲ್ಲ. ದುರ್ಮಾಂಸ, ಕ್ಯಾನ್ಸ ರ್‌, ಉರಿಯೂತ, ಲೋಳೆಪರೆ, ಸಂಚಾರಿಗುಳ್ಳೆ, ಕ್ಷಯ ಮೊದಲಾ ದವ ನಾಲಗೆಗೆ ತಗುಲಿ ನಲುಗಿಸಬಲ್ಲ ರೋಗ ಗಳು. ಇಲ್ಲದೆ ಪಕ್ಷಕ್ಕೆ ಾ ಕ್‌ ಎಲ್ಲ ಕಶೇರಕಗಳಿಗೂ ನಾಲಗೆ ಇರುತ್ತದೆ; ಈ ನಾಲಗೆಯೂ ವೆ ೈವಿಧ್ಯಮಯವಾಗಿರುವಂತ ಹದು. ಆಹಾರವನ್ನು ಜಗಿಯದಿರುವ ಸಸ್ತನಿಗಳ ನಾಲಗೆ ಆಕಾರದಲ್ಲಿ ಚಿಕ್ಕದು. ಹುಲ್ಲು ತಿನ್ನುವ ಪ್ರಾಣಿಗಳಿಗೆ ನಾಲಗೆ ಉದ್ದವಿರುತ್ತದೆ. ತಿಮಿಂಗಿ ಲದ ನಾಲಗೆ ಪುಟ್ಟದಾಗಿದ್ದು ಚಲಿಸಲು ಬರುವು ದಿಲ್ಲ. ಬೆಕ್ಕಿನ ಬಳಗದ ಪ್ರಾಣಿಗಳಿಗೆ ನಾಲಗೆಯ ಮೇಲೆ ಬಿರುಗೂದಲಿನಂತಹ ರಚನೆಯಿದ್ದು, ಮೂಳೆಯಿಂದ ಮಾಂಸವನ್ನು ಒರಟಾಗಿ ಉಜ್ಜಿ ಎಳೆದುಕೊಳ್ಳುವ ಅನುಕೂಲವಿದೆ. ಕೆಲವು ಮೀನುಗಳ ನಾಲಗೆ ಮೇಲೆ ಹಲ್ಲು ಬೆಳೆದಿರು ತ್ತದೆ. ಕಪ್ಪೆಯ ನಾಲಗೆ ಅಂಟು ಅಂಟಾಗಿದ್ದು ಆಹಾರ ಹಿಡಿಯುವಾಗ ಇದು ಸಹಾಯ ಮಾಡು ~ Ke ಮಗಳಿಗೆ ಹಾಗಿರುವುದಿಲ್ಲ. ತುದಿಯಲ್ಲಿ ಎರ ' ಡಾಗಿ ಸೀಳಿರುವ ಹಾವುಗಳ ನಾಲಗೆ ತಟ್ಟನೆ ಒಳಗೆ ಳೆದುಕೊಳ್ಳುವ ಅನುಕೂಲ ಹೊಂದಿದ್ದು, ಅತೀ ಸಪೂರವಾಗಿರುತ್ತದೆ. ಹಾವಿಗೆ ಸಂಬಂಧಿಸಿದಂತೆ ಮತ್ತೊಂದು ಅಚ್ಚ ರಿಯೆಂದರೆ ಅದರ ನಾಲ ಗೆಯೂವಾಸನೆ ಗ್ರಹಿಸುವ ಅಂಗವಾಗಿರುವುದು. ಹಕ್ಕಿಗಳಿಗೆ ನಾಲಗೆಯ ಮೇಲೆ ಗಡುಸಾಗಿರುವ ವಸ್ತು ಇದ್ದು, ಸ್ನಾಯುಗಳು ಚೆನ್ನಾಗಿ ಬೆಳೆದಿರು ವುದಿಲ್ಲ. ಚಿಟ್ಟೆಯ ನಾಲಗೆ ಉದ್ದವಿರುತ್ತದೆ. ಉಪಯೋಗಿಸದಿದ್ದಾಗ ಸುರುಳಿ ಸುತ್ತಿಕೊಂಡು ಒಳಸೇರುತ್ತದೆ. ಈಗ ಹೇಳಿ, ಎಲುಬಿಲ್ಲದ ಏಕೆ ಕ ಅಂಗವಾ ದರೂ ಅನೇಕಾನೇಕ ಉಪಯೋಗವನ್ನುಳ್ಳ ನಾಲಗೆ ಕುರಿತು ಹೀಯಾಳಿಕೆ ಮಾತು ಬಳಸು ವುದು ಸರಿಯೇ? ಜೇ ಬಹು ಜನ ಹಿತಾಯ ತ್ರೀ ವೈಷ್ಣವ ಸಂಪ್ರದಾಯದ ಸ್ಥಾಪಕರಾದ ತ್ರೀ ರಾಮಾನುಜಾಚಾರ್ಯರಿಗೆ ಗುರುಮಂತ್ರವನ್ನು ಬೋಧಿಸುತ್ತ ಗುರುಗಳು ಅವರಿಗೆ ಎಚ್ಚರಿಸಿದರು. "ಗೋಪ್ಕಂ, ಗೋಪ್ಕಂ ಪರಗೋಪ್ಕಂ ಗೋಪ ನೀಯಂ ಪ್ರಯತ್ನತಃ' ಮಂತ್ರವನ್ನು ಪ್ರಯತ್ನ ಪೂರ್ವಕ ಗೌಪ್ಯವಾಗಿಡತಕ್ಕದ್ದು. ರಾಮಾನುಜಾಚಾರ್ಯರು ಈ ಗುರುಮಂತ್ರವನ್ನು ಜಪಿಸುತ ಸ್ಮ ಇದಿ ಯೋಚಿಸತೊಡಗಿದರು. ಈ ಅಧೋಘ ದೇವರ ನಾಮವು ಮ ತ್ಯುಲೋಕದ ಸಂಜೀವಿನಿ ಯಾಗಿದೆ. ಇದು ಜನಮಾನಸದ ಮುಕ್ತಿಯ ಸಾಧನವಾಗಬಲ್ಲದು. ಇದನ್ನೇಕೆ ಗೌಷ್ಯವಾಗಿಡ ಬೇಕು? ಹೀಗೆ ಮಾಡುವುದು ಸರಿಯೇ? ಆಚಾರ್ಯರಿಗೆ ಇದು ಸರಿಯೆನಿಸಲಿಲ . ಅವರು ಗುರುವಿನ ಆಜ್ಞೆಯನ್ನು ಉಲ್ಲಂಘಸಿದರು. ಮತ್ತು ಆ ಮಂತ್ರವನ್ನು ಎಲ್ಲರಿಗೆ ಬೋಧಿಸಿ ದರು. ಇದನ್ನು ನೋಡಿ ಗುರುಗಳು ಕೋಪೋದ್ರಿಕ್ತರಾಗಿ ನುಡಿದರು, "ರಾಮಾನುಜ! ನೀನು ಈ ಮಂತ್ರವನ್ನೂ ಎಲ್ಲರಿಗೆ ಬೋಧಿಸಿ ಪಾಪಕ್ಕೆ ಗುರಿಯಾಗಿರುವೆ. ನಿನಗೆ ನರಕ ಪ್ರಾಪ್ತವಾ ಗುವುದು'. ದ ರಾಮಾನುಜಾಚಾರ್ಯರು ಕೂಡಲೇ ಗುರುಗಳ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಹೇಳಿದರು, ""ಗುರುದೇವ, ಯಾರಿಗೆ ನಾನು ಈ ಮಹಾಮಂತ್ರವನ್ನು ಬೋಧಿಸಿರು ~~ < ಕ ವೇನೋ ಅವರಿಗೂ ನರಕ ಪ್ರಾಪ್ತವಾಗುವುದೇ?'' ಸ ಗುರುಗಳು ಹೇಳಿದರು, ""ಇಲ್ಲ, ಅವರಿಗೆ ಪುಣ್ಯ ಲಭಿಸುವುದು ಮತ್ತು ಅವರು ಮೋಕ್ಷವನ್ನು ಪಡೆಯುವರು', ದೆ. ಸಾಧಾರಣವಾಗಿ ಸರೀಸೃಪಗಳ ನಾಲಗೆ ಲಿಸಲು ಆಗುವಂತಿದ್ದರೂ ಮೊಸಳೆ, ಕಡಲಾ ತ್ರ ದಪ ೧ತೆ ಬ ರಾಮಾನುಜಾಚಾರ್ಯರ ಮುಖದಲ್ಲಿ ಸಂತೋಷದ ಅಲೆ ಮಿನುಗತೊಡಗಿತು. ಆಗ ಅವರು ಗುರುಗಳಿಗೆ ಸಂತ್ಲಪಿ ಯಿಂದ ನುಡಿದರು. ""ಈ ಮಂತ ದ ಹ ಜನರು ಮೋಕ್ಷವನ್ನು ಪಡೆಯ We : ಲಕ್ಷ ನ್ನ ಖಡಯಲು ಅರ್ಹರಾ ದಿಂದ ಅನುಭವಿಸಲು ಸಿದ್ದನಾಗಿರುವೆನು.'' ಇಷ್ಟೆಲ್ಲ ದರೆ ನಾನು ನರಕ ಯಾತನೆಯನ್ನು ಸಾ - ವೆಂಕಟೇಶ ಗಂಗಾವತಿ ಲ ಕಟ್ಸ್‌ ಪೌಕ್ಲಿಂಡ್‌ ನಡುಗಡ್ಡೆ ಭಾರೀ ಗಾತ್ರದ ತಿಮಿಂ ಗಿಲಗಳಿಗೆ ಬಹು ಹಿಂದಿನಿಂದಲೂ ಪ್ರಸಿದ್ಧ. 25 ಆಗಸ್ಟ್‌ 1891ರಂದು ತಿಮಿಂಗಿಲಗಳ ಬೇಟೆಯ ನ್ನಾಡಲು ಇಲ್ಲಿಗೆ ಇಂಗ್ಲೆಂಡಿನ "ಸ್ಟಾರ್‌ ಆಫ್‌ ದಿ ಈಸ್ಟ್‌' ಎಂಬ ಹಡಗಿನಲ್ಲಿ ಒಂದು ತಂಡ ಬಂದಿತು. ಬೇಟೆಗಾರರಲ್ಲಿ ಒಬ್ಬ ಭಾರೀ ಗಾತ್ರದ ತಿಮಿಂಗಿಲವೊಂದರ ಬೆನ್ನಿಗೆ ಭರ್ಚಿಯಿಂದ ಇರಿದ. ಆಗ ಅದು ತನ್ನ 12 ಅಡಿ ಉದ್ದದ ಬಾಲವನ್ನು ಎತ್ತಿ ನೀರಿಗೆ ಅಪ್ಪಳಿಸಿತು. ಆ ಏಟಿಗೆ ದೋಣಿ ಮಗುಚಿತು. ' ದೋಣಿಯಲ್ಲಿದ್ದವರಲ್ಲಿ ಒಬ್ಬ ಸತ್ತ. ಉಳಿದವರು ಹೇಗೋ ಪಾರಾದರು. ಆದರೆ ದೃಢಕಾಯನಾದ ಯುವ ನಾವಿಕ "ಜೇಮ್ಸ್‌ ಬಾರ್ಟಲೇ' ಮಾತ್ರ ಕಂಡು ಬರಲಿಲ್ಲ. ಅವನನ್ನು ತಿಮಿಂಗಿಲ ನುಂಗಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇರಲಿಲ್ಲ. ಉಳಿದವರು ಆ ತಿಮಿಂಗಿಲವನ್ನು ಹಾಗೆಯೇ ಬಿಡದೆ ಮಹಾ ಸಾಹಸದಿಂದ ಕೊಂದು ಹಡಗಿಗೆ ತಂದರು. ಒಂದು ಹಗಲು ಮತ್ತು ಒಂದು ರಾತ್ರಿಯ ಕಾಲ ಅವಿರತವಾಗಿ ಕತ್ತರಿಸಲಾರಂಭಿಸಿ ಅದರ ಶರೀರದಲ್ಲಿದ್ದ ಕೊಬ್ಬನ್ನೆಲ್ಲಾ ತೆಗೆದು ಹಾಕಿ ಉಪಯುಕ್ತವಾದ ಹೊಟ್ಟೆ ಯ ಭಾಗವನ್ನು ಉಳಿಸಿಕೊಂಡರು. ಆ ಭಾಗದಲ್ಲಿ ಏನೋ ಅಲು ಗಾಡಿದಂತೆ ತೋರಿತು. ತಿಮಿಂಗಿಲ ನುಂಗಿದ ಯಾವುದೋ ಪ್ರಾಣಿ ಇನ್ನೂ ಜೀವಂತವಾಗಿರಬೇ ಕೆಂದು ಭಾವಿಸಿದ ಅವರು ಹೊಟ್ಟೆ ಯನ್ನು ಸೀಳಿ ದಾಗ ಒಳಗಿನ ದೃಶ್ಯ ಕಂಡು ಆಶ್ಚರ್ಯಚಕಿತರಾ ದರು. ~~ e 100] ತಿಮಿಂಗಿಲದ ಹೊಟ್ಟೆಯೊಳಗೆ ಕ ಕಾಲು ಮುದುಡಿಕೊಂಡು ಮಲಗಿದ್ದ ಜೇಮ್ಸ್‌ ಬಾರ್ಟ್‌ಲೇ ಇನ್ನೂ ಸತ್ತಿರಲಿಲ್ಲ. ಪ್ರಜ್ಞೆಯಿಲ್ಲದೆ ಬಿದ್ದುಕೊಂಡಿದ್ದ. ತಿಮಿಂಗಿಲದ ಜಠರ ರಸದ ತೀಕ್ಷ್ಣತೆಯಿಂದಾಗಿ ಬಟ್ಟೆಯಿಂದ ಮುಚ್ಚಿರದ ಅವನ ಮುಖ ಮೊದಲಾದ ಅಂಗಗಳು ಬೆಂಕಿ ಯಿಂದ ಸುಟ್ಟಂತೆ ಬಿಳಿಚಿಕೊಂಡಿದ್ದವು. ಜೇಮ್ಸ್‌ ಬಾರ್ಟಲೇಯ ಮೇಲೆ ಉಪ್ಪು ನೀರು ಸುರಿದು ಬ್ರಾಂದಿಯನ್ನು ಅವನಿಗೆ ಕುಡಿಸತೊಡಗಿ ದರು. ಸ್ವಲ್ಪ ಹೊತ್ತಿನಲ್ಲಿ ಅವನು ಚೇತರಿಸಿ ಕೊಂಡ. ಸತತ ಎರಡು ವಾರಗಳ ಆರೆ ಕೆಯಿಂದ ಅವನು ಎಚ್ಚ ರಗೊಂಡರೂ ಹುಚ್ಚ ನಂತೆ ಬಡಬ ಡಿಸುತ್ತಿದ್ದ. ಮೂರು ವಾರ ಕಳೆದ ಬಳಿಕ ನಿಧಾನ ವಾಗಿ ಜೇಮ್ಸ್‌ ಬಾರ್ಟ್‌ಲೇ ಮನಸ್ಸಿನ ಆಘಾತವು ಪರಿಹಾರವಾಗಿ ಅವನ ನಡೆನುಡಿಗಳು ಮೊದಲಿ ನಂತಾದವು. ಆಗ ಜೇಮ್ಸ್‌ ಬಾರ್ಟಲೇ ತನಗಾದ ಅನುಭವವನ್ನು ಕುರಿತು ಹೇಳತೊಡಗಿದ. ""ದೋಣಿಯಿಂದ ಕೆಳಗೆ ಬಿದ್ದಾಗ ನನ್ನ ಮೇಲೆ ಮೂಳೆಗಳಿಂದ ಆವೃತವಾದ ನಸು ಗೆಂಪಿನ ಬಿಳಿಯ ಹೊದಿಕೆಯೊಂದು ಆವರಿಸಿದಂ ತಾಯಿತು. ಅದು ನನ್ನ ಕಾಲನ್ನು ಬಲವಾಗಿ ಎಳೆ ಯತೊಡಗಿತು. ನಾನೊಂದು ಮಾಂಸದ ಗೋಡೆಯ ನಡುವೆ ಇರುವಂತೆ ಭಾಸವಾಗಿ, ಅದು ರಬ್ಬರಿನಂತೆ ಕುಗ್ಗು ತ್ತಿತ್ತು. ನನ್ನನ್ನು ತಿಮಿಂ ಗಿಲ ನುಂಗುತ್ತಿದೆ ಎಂದು ಅರಿವಾಗುವ ವೇಳೆಗೆ ಗಾಢಾಂಧಕಾರವಾದ ಅದರ ಹೊಟ್ಟೆ ಯನ್ನು ನಾನಾಗಲೇ ಪ್ರವೇಶಿಸಿ ಬಿಟ್ಟಿದ್ದೆ. ಎಲ್ಲಿ ಕೈಯಾಡಿ 31 ಸಿದರೂ ಸತ್ತ ಮೀನುಗಳ ರಾಶಿಯೇ ಕೈಗೆ ಸಿಗು ತ್ತಿತ್ತು. ನನಗೆ ಉಸಿರಾಡುವುದು ಅಸಾಧ್ಯವಾಗಿ ವಿಪರೀತ ತಲೆ ಸಿಡಿತ ಆರಂಭವಾಯಿತು. ಆಮೇಲೆ ಕಣ್ಣು ಮುಚ್ಚಿಕೊಂಡಂತಾಗಿ ಪ್ರಜ್ಞೆ ತಪ್ಪಿರಬೇಕು'' ಎಂದು ಹೇಳಿದ. ತಿಮಿಂಗಿಲದ ಹೊಟ್ಟೆ ಯೊಳಗಿನ ಉಷ್ಣತೆ 104 ಡಿಗ್ರಿ ಇರುವುದರಿಂದ ಜೇಮ್ಸ್‌ ಬಾರ್ಟ್‌ಲೇಗೆ ತೀಕ್ಷ್ಣವಾದ ಶಾಖದಿಂದ ಮೈ ಸುಡುತ್ತಿರುವಂತೆ ಅನಿಸಿರಬೇಕು. ಅವನು ತನ್ನ ಅನುಭವಗಳನ್ನು ಮುಂದುವರೆಸುತ್ತ, ""ಒಂದೆಡೆ ಅಸಹ್ಯವಾದ ಸೆಖೆ, ಇನ್ನೊಂದೆಡೆ ತಾನಿನ್ನು ಬದುಕುವುದಿಲ್ಲ ಎನ್ನುವ ಭಯ. ಎದ್ದು ನಿಲ್ಲಲಾಗಲಿ, ಕೈಕಾಲು ಚಾಚಿಕೊಳ್ಳಲಿಕ್ಕಾಗಲಿ ಸಾಧ್ಯವಿರಲಿಲ್ಲ. ಇದ ರೊಂದಿಗೆ ಘೋರವಾದ ನಿಶ್ಶಬ್ದದಿಂದ ಕಂಗೆಟ್ಟು ಜೋರಾಗಿ ಕೂಗಿಕೊಂಡೆ. ಅದು ಯಾರಿಗೆ ಕೇಳಿ ಸಿತೋ ದೇವರಿಗೇ ಗೊತ್ತು'' ಎಂದನು. ಜೇಮ್ಸ್‌ ಬಾರ್ಟ್‌ಲೇಯನ್ನು ನುಂಗಿದ ತಿಮಿಂ ಗಿಲದ ಹೊಟ್ಟೆಯೊಳಗೆ ಬ್‌ ಆಹಾರವೇನೂ ಇರದ ಕಾರಣ ಅವನು ಬದುಕಿದ. ಖಾಲಿಯಾದ; ಹೊಟ್ಟೆಯಲ್ಲಿ ಆಡುತ್ತಿದ್ದ ಅಲ್ಪ ಗಾಳಿ ಅವನಿಗೆ ಸಾಕಾಯಿತು. ಹಸಿವಿನ ಜಠರ ರಸ ಉದ್ದೀಪನ ಗೊಳ್ಳುವ ಮೊದಲು ಅವನನ್ನು ಹೊರಗೆ ತೆಗೆಯ ಲಾಗಿತ್ತು. ಇಲ್ಲವಾದರೆ ಆ ರಸದಿಂದಾಗಿ ಅವನು ಜೀರ್ಣವಾಗಿ ಹೋಗುತ್ತಿದ್ದ. ಅಂತೂಸುಮಾರು 20 ಗಂಗಳ ಕಾಲ ಸಾವಿನ ದವಡೆಯಲ್ಲಿ (ಹೊಟ್ಟೆ ಯಲ್ಲಿ?) ಕಳೆದು ಪಾರಾಗಿ ಬದುಕಿ ಬಂದಿದ್ದ. ತನ್ನ ವಿಕಾರವಾದ ರೂಪದಲ್ಲಿ ಮುಂದೆ ಬಹು ಕಾಲ ಜೇಮ್ಸ್‌ ಬಾರ್ಟ್‌ಲೇ ನಾವಿಕನಾಗಿಯೇ ಬದುಕಿದ. ಆಗಾಗ್ಗೆ ಈ ಘಟನೆ ಅವನನ್ನು ಕೆಟ್ಟ ಕನಸಿನಂತೆ ಕಾಡುತ್ತಿತ್ತಂತೆ. ಆಶ್ಚರ್ಯವೆಂದರೆ ತಿಮಿಂಗಿಲ ನುಂಗಿದ ಗುರುತಾಗಿ ಅವನ ಮೈಯಲ್ಲಿ ಗಾಯದ ಕಲೆಗಳೇನೂ ಉಳಿದಿರ ಲಿಲ್ಲ. ೨ ಚಾಣಕ್ಕನ ಮಾತೃ ಪ್ರೇಮ ಓಮ್ಮ ಚಾಣಕ್ಯನು ತನ್ನ ತಾಯಿ ಅಳುತ್ತಿರುವುದನ್ನು ಕಂಡು, "ಅಮ್ಮ, ನೀನೇಕೆ : ಅಳುತ್ತೀ?'' ಎಂದು ಪ್ರಶ್ನಿಸಿದನು. ತಾಯಿ ದುಃಖವನ್ನು ನುಂಗಿಕೊಂಡು ಮಗನೊಡನೆ ""ನಿನ್ನ ಎದುರಿನ ಹಲ್ಲೆರಡನ್ನು ನೋಡಿದರೆ ನೀನು ರಾಜನಾಗುತ್ತಿ. ಇಂತಹ ಹಲ್ಲಿನವರು ರಾಜರಾಗುತ್ತಾರೆಂದು ಸಾಮುದ್ರಿಕ ಶಾಸ್ತ್ರ ಸಾರುತ್ತದೆ'' ಎಂದಳು. ಆಗ ಚಾಣಕ್ಕನು, ""ನಾನು ರಾಜನಾದರೆ ನಿನಗೆ ಸಂತೋಷವಲ್ಲವೆ?'' ಎಂದು ಪುನಃ ತಾಯಿಯನ್ನು ಪ್ರಶ್ನಿಸಿದ. . ತಾಯಿ, '"ಮನುಷ್ಯನು ಅಧಿಕಾರಕ್ಕೆ ಬಂದರೆ ತನ್ನ ಬಂಧುಬಾಂಧವರನ್ನೆಲ್ಲ ಮರೆಯು ತ್ತಾನೆ. ನೀನು ರಾಜನಾದರೆ ನನ್ನನ್ನು ಮರೆತುಬಿಡುತ್ತಿ, ನಾನು ಅನಾಥೆಯಾಗುತ್ತೇನೆ'' ಎಂದು ಕಣ್ಣೀರನ್ನೊರೆಸುತ್ತಾ ಹೇಳಿದಳು. ಕೂಡಲೆ ಚಾಣಕ್ಕನು ಒಂದು ಕಲ್ಲಿನಿಂದ ಬಡಿದು ತನ್ನ ಎದುರಿನ ಎರಡು ಹಲ್ಲುಗಳನ್ನು ತುಂಡು ಮಾಡಿಕೊಂಡು, ""ಅಮ್ಮ, ನಿನ್ನ ಮಮತೆಯ ಎದುರಿಗೆ ಈ ಹಲ್ಲುಗಳಾಗಲಿ, ಜಗತ್ತಿನ ಯಾವ ಮಹಾ ವಸು ಕ್ಲುಲ್ಲಕ. ನಿಶ್ಚಿ ೦ತೆಯಿಂದಿರು. ಸಮಾಧಾನಪಡಿಸಿದ. ಅಂದಿನಿಂದ ಚಾಣಕ್ಕನು "ಖಂಡ ದಂತ' ಎಂಬ ಹೆಸರಿನಿಂದ ಪ್ರಸಿದ್ಧನಾದನು. ತ ಕ ಇ೨ ನಾನಿನ್ನು. ರಾಜನಾಗಲಾರ'' ' ಎಂದು ತಾಯಿಯನ್ನು ವೇ ಆಗಲಿಕ್ಟುಲ್ಲಕ. ನೀನಿನ್ನು ಹ (ಸಂಗ್ರಹ) ಬಿ.ವಾಸುದೇವ ವರ್ಣ ಕನ್ನಡ ಕಥೆ ಹಾಗೇ ಕೂತು ಯೋಚಿಸಿದೆ. ಜಗತ್ತಿನ ಸಂಪರ್ಕವಿಲ್ಲೆ ಕಥೆಗಳು ಹುಟ್ಟೋ ದಿಲ್ವಾ? ಹಾಗಾದರೆ ಈ ತಂಕಾ ಹುಟ್ಟಿದ ಕಥೆಗಳು? ಥೂ, ಕಥೆಗಳಾ ಅವು? ಬರೀ ವಿಕೃತಿಗಳು. ಭ್ರಮೆಗಳು. ಓದಿದ್ರಲ್ಲ ಜನ ? ಅವ್ರಿಗೇನಂತೆ, ಏನು ಕೊಟ್ರೂ ಓದ್ತಾರೆ. ಬೆಳಕಲ್ಲಿ ಕೂತು ಓದೋರ್ಲೆ ಕತ್ತಲೇಲಿ ಕೂತು ಬರ್ದೋನು ಕಾಣಿ ಸ್ತಾನಾ? ಓದಿ ಬಿಡ್ತಾರೆ..... ನಂಗೆ ಜಗತ್ತು ಬೇಡ. ಜಗತ್ತಿಗಿದೆಲ್ಲ ಯಾಕೆ ಬೇಕು. ಅವರಿಗ್ಮಾಕೆ ನನ್ನ ಪರಿಚಯ? ಈ ಪ್ರಶ್ನೆಯ ಬೆನ್ನೆಲುಬಿನಾಳದಿಂದಲೇ ಮತ್ತೊಂದು ಪ್ರಶ್ನೆ ಉದ್ಭವಿಸಿದಾಗ ನಿಜಕ್ಕೂ ಹೈರಾಣಾದೆ. ನನ್ನ ಪರಿಚಯ ಎಲ್ಲಿದೆ? ಯಾರಿಗಿದೆ? ಷ್ಟು ರಾಣಾತಾಹಾಹಾಹಸ ಸಡಾ ರಾಸಸಾ ಹಾರ ಪಾರಾಹಾರವಕ ಹಾಸನ ಹಾಣಾಹಲರಾ ESS SESS SSNS ವ ಏನಾದರೂ ಬರೆಯಬೇಕು. ಏನು? ಗೊತ್ತಿಲ್ಲ. ಏನೂ ತೋಚುವುದಿಲ್ಲ. ತೋಚದಿದ್ದಾಗ ಬರೀಬಾರ್ದು. ಹೀಗೆ ಏನೂ ತೋಚದಿದ್ದಾಗಲೇ ಅಪ್ಪ ಅಮ್ಮನನ್ನು ಕರೆ ದದ್ದು. ಮಕ್ಕಳು ಮಾಡಿದ್ದು. ಹಾಗೆ ಹುಟ್ಟಿ ದೋರು ನಾವು. ಅಷ್ಟವಕ್ರಗಳು. ಅಮ್ಮನ ಮೈಯ್ಯ ವಕ್ರಗಳಲ್ಲಿ ಅಪ್ಪ ಸಳಸಳನೆ ಕಾದು ನೇರವಾಗಿ ನುಗ್ಗಲು ಯತ್ನಿಸಿ, ಅವನಿಗದೇನಾ ಯಿತೋ? ಇದ್ದಕ್ಕಿದ್ದಂತೆ ವಕ್ರವಾಗಿ ಬಿದ್ದು ಕೊಂಡ. ನಾನು ಹುಟ್ಟಿದೆ. ಎದುರಿಗೆ ಅನ್ನಬಾ ರ್ಲೂಂತ ಸುಮ್ಮನಿರ್ತಾರೆ, ಅಷ್ಟೆ. ಗೂನು ಬೆನ್ನು, ಭುಜದಿಂದ ತಟಕ್ಕನೆ ಇಳಿಬಿದ್ದಂತಹ ಕೈಗಳು, ಬಾಗಿದ ಕಾಲು, ಹುಟ್ಟಿದಾಗಲೇ ಚರ್ಮರೋಗ, ಒಂದು ಕಣ್ಣು ದೊಡ್ಡದು. ನನ್ನ ನೋಡಿದ ಪ್ರತಿ ಯೊಬ್ಬರೂ ಅಂದುಕೊಳ್ಳುವ ಒಂದೇ ಮಾತು ...೬ ಅಷ್ಟವಕ್ರ! ನನಗಿಬ್ಬರು ತಂಗಿಯರಿದ್ದಾರೆ. ose 1001 ಒಬ್ಬಳು ರಕ್ತ, ಮಲ, ಮೂತ್ರ, ಪರೀಕ್ಷೆ ಮಾಡೋ ಲ್ಯಾಬಿನಲ್ಲಿ ಕೆಲ್ಸ ಮಾಡ್ತಾಳೆ. ಹಲ್ಲಿಗೆ ಕ್ಲಿಪ್ಪು ಹಾಕಿಸ್ಕೋಬೇಕೂಂತ ದುಡ್ಡು ಕೂಡಿ ಸ್ತಾಳೆ. ಮೆಳ್ಳಗಣ್ಣು ಕಾಣಬಾರ್ದೂಂತ ಅಗ್ಗದ ಕನ್ನಡಕ ಹಾಕ್ಕೋತಾಳೆ. ಇನ್ನೊಬ್ಬ ತಂಗಿ ವೀಣೆ ನುಡಿಸ್ತಾಳೆ. ಹಗಲೊತ್ತೆಲ್ಲ ಮನೇಲೇ ಇದ್ದು ಕತ್ತಲಾದ ಮೇಲೆ ಹೊರಡ್ತಾಳೆ. ಮೂರು ಮನೇಲಿ ಮಕ್ಕಳಿಗೆ ವೀಣೆ ಪಾಠ ಹೇಳಿಕೊಡ್ತಾಳೆ. ರಾತ್ರಿ ಕತ್ತಲಲ್ಲಿ ಒಬ್ಬೇ ನಡಕೊಂಡು ಬರ್ತಾಳೆ. ಅವಳ್ನ ಯಾರೂ ಏನೂ ಮಾಡಲ್ಲ. ಇವತ್ತಿನ ತಂಕಾ ಮಾಡಿಲ್ಲ. ತಿಂಗಳಿಗೆ ನಾನ್ನೂರೈವತ್ತು ರೂಪಾಯಿ ತಂದು ಅಪ್ಪನಕೈಲಿಡುತ್ತಾಳೆ. ಲ್ಯಾಬಿ ನೋಳು ಐನೂರು ಕೊಡ್ತಾಳೆ. ನಾನು ಹೊರಕ್ಕೇ ಹೋಗಲ್ಲ; ಜನ ಅಂದ್ರೆ ಹೆದರಿಕೆ. ಬೆಳಕು ನನ್ಮೇಲೆ ಬಿದ್ದಿಲ್ಲ. ನಾನು ಮನೇಲೇ ಇರ್ತಿನಿ. ಕಥೆ ಬರೀತೀನಿ. ಪೇಪ ಸ 33 ತಂ ಅ ಕಾವಾ 'ರ್ನೋರು ದುಡ್ಡು ಕಳುಸ್ತಾರೆ. ಅದೇ ನನ್ನ ಸಂಪಾ ದನೆ. ಈಗದೂ ನಿಂತಿದೆ. ನಂಗೇನೂ ಬರಿಯೋ ಕಾಗ್ತಾ ಇಲ್ಲ. ಕೂತೂ ಕೂತೂ ಸವೆದು ಹೋಗಿ ದೀನಿ. ಕತ್ತಲಲ್ಲಿ ಕರಗಿ ಹೋಗಿದೀನಿ. ನಮ್ಮನೆ ತುಂಬ ಕತ್ತಲು. ವರಾಂಡದೊಳಕ್ಕೂ ಸೂರ್ಯ ಬರಲ್ಲ. ನಂಗೆ ಕಥೆಗಳು ತೋಚತಾ ಇಲ್ಲ. ಹಿಮಾ ಲಯದ ಬಗ್ಗೆ ಬರೀತಾ ಬರೀತಾಸೆಖೆ ಅನ್ನಿ ಅಂಗಿ ಬಿಚ್ಕೋತಿನಿ. ಹುಡುಗೀರ್ನ ಊಹಿಸ್ಕೊಂಡು ಹಾಗ್‌ ಹಾಗೇ ಬೆವರತೀನಿ. ಮೆ ಲ ತುಂಬ ಬೆಳ ದಿರೋ ವಿಕಾರವಾದ ಕೂದಲಲ್ಲಿ ಬೈತಲೆ ತೆಕ್ಕೊಂಡು ಚರ್ಮದ ರಂಧ್ರ ಚಿಮ್ಮಿಸೋ ಬೆವ ರನ್ನ ಬೆರಳ ತುದೀಗೆ ತಾಕಿಸ್ಕೊಂಡು "ಹೋ' ಅಂತ ಕಿರುಚ್ಕೋತೀನಿ. ಬಾಗ್ಲು ಹಾಕ್ಕೊಂಡು ಕೋಣೇಲಿ ನೆಲದ ಮೇಲೆ ಕೂತ್ಕೊಂಡು ದಬದ ಬಾಂತ ಎದೆ ಬಡ್ಕೋತಿನಿ. ದನಿ ಹೊರಡುತ್ತದೆ. ಅದು ಕಥೆಯಾಗುವುದಿಲ್ಲ. ಕತ್ತಲಲ್ಲಿ ಸೌಂದ ರ್ಯವಿಲ್ಲ. ಕುರೂಪದಿಂದ ಕಥೆ ಹುಟ್ಟುವುದಿಲ್ಲ. ಆದ್ರೆ ಲ್ಯಾಬಿನೋಳು ಹಾಡೋದು ಚಿತ್ರಗೀತೆ ಯಾದರೂ ರಾತ್ರಿ ಯ ನೀರವತೆಯಲ್ಲಿ ಹಿತ ಅನ್ನಿ ಸುತ್ತೆ. ವೀಣೆ ನುಡಿಸೋಳು ಕುರೂಪಿಯಾದೂ. ವೀಣೆ ಮಿಡಿಯುತ್ತೆ. ಅವರಿಗೆ ಕತ್ತಲಿದೆ, ಕನ್ನಡಕ ದೆ. ತಿರುಗಾಟವಿದೆ. ಸಂಪಾದನೆಯಿದೆ. ಸಂಬಳ ಬಂದ ದಿನ ಮನೆ ತುಂಬ ಓಡಾಡ್ತಾರೆ. ಜೋರು ಜೋರಾಗಿ ಹಾಡ್ಕೋತಾರೆ. ಹೊಸ ಬಟ್ಟೆ ಹಾಕ್ಕೋತಾರೆ. ಕಾರಣವಿಲ್ಲೆ ನಗ್ತಾರೆ. ನಾನೇ ಒಬ್ಬು, ಕೂತಲ್ಲೇ ನಾಶವಾಗ್ತೀನಿ. "“ಡಿಯರ್‌ ಶ್ರೀವತ್ಸ, ನೀವು ಏನಾದ್ರೂ ಬರ್ದು ಎಷ್ಟೊಂದು ದಿನ ಆದ್ವು. ಯಾಕೆ? ನಿಮ್ಮ ಹಳೇ ಕತೆಗಳ್ನ ಓದಿ ಓದಿ ಬಾಯಿಪಾಠವಾಗಿದೆ. ಹೊಸ ಕಥೆ ಕೊಡಲ್ವಾ? ನಿಮ್ಮ ಓದುಗಳು ನಳಿನಿ, ಭದ್ರಾವತಿ'' ಅಂತ ಬರೆದಿದ್ದ ಇನ್‌ಲ್ಯಾಂಡು ಇವತ್ತು ಓದಿದ್ದೂ ಸೇರಿದರೆ ಬಹುಶಃ ಗಿನಸ್‌ ದಾಖಲೆ ಯಾಗಬಹುದು. ಮೂರು ತಿಂಗಳಾಯಿತು. 34 ಬಣ್ಣ. ಕಳ್ಕೊಂಡು, ಮುದುರಾಗಿ, ಮೊನೆಗಳಲ್ಲಿ ಹರಿದು, ಮಡಕೆಗಳಲ್ಲಿ ಅಕ್ಷರಗಳು ಒಡೆದು.... ಪತ್ರ ಕೂಡ ನನ್ನ ಹಾಗೇ ಕುರೂಪ. ಆದ್ರೆ ಒಂದು ವಿಚಿತ್ರ ಹೇಳಲಾ? ನಾನಿವಾಗ ಪ್ರತೀ ದಿನ ಒಳ ಮನೆ ಬಾಗ್ಲಲ್ಲಿ ನಿಂತು ಬೆಳಿಗ್ಗೆ ಹತ್ಸಂಟೇಯಿಂದ ಹನ್ನೊಂದೂವರೆ ತನಕ ಕಾಯ್ತೀನಿ, ಪೋಸ್ಟಿಗಾಗಿ. ಅವಾಗ ತುಂಬ ಉದ್ವೇಗಗೊಂಡಿರ್ತಿೀನಿ. ಯಾರು ಬರೀತಾರೆ, ಏನು ಬರೀತಾರೆ, ಯಾತಕ್ಕೆ ಬರೀತಾರೆ, ಎಲ್ಲಿಂದ ಬರೀತಾರೆ ಒಂದೂ ಗೊತ್ತಿಲ್ಲ. ನಂಗೆ ನಿರೀ ಕ್ಷೆಯೂ ಇಲ್ಲ. ನಾನು ಯಾರಿಗೂ ಬದ್ದಿಲ್ಲ. ಕಡೇ ಪಕ್ಷ ಪತ್ರಿಕೆಗಳಿಗೆ ಕಥೇನೂ ಕಳಿಸಿಲ್ಲ.. ನನ್ನ ಯಾವ ಕಥೇನೂ ಹಿಂತಿರುಗಿ ಬಂದಿಲ್ಲ. ಆದ್ರೂ ಪೋಸ್ಟು ಬರೋ ಹೊತ್ತಿಗೆ ಒಳ ಮನೇಲಿ ನಿಂತಿ ರ್ತೀನಿ. ಒಂದಿನಾನೂ ಬರಲ್ಲ. ನಳಿನಿ ಭದ್ರಾವತಿ ಯದೇ ಕಡೆ. ಅವಳ ಹೆಸರಿತ್ತು, ಊರಿತ್ತು, ವಿಳಾ ಸವಿಲ್ಲ. ಭದ್ರಾವತೀಲಿ ಬೀದಿಗೊಬ್ಬು ನಳಿನಿಯಿ ರಬಹುದು. ಒಬ್ಬ ನಳಿನಿಯೂ ಇರದಿರಬ ಹುದು. ನಂಗೇನಂತೆ. ಅವತ್ತು ಹಾಗಾಗಲಿಲ್ಲ, "ಪೋಸ್ಟ್‌!' ಅಂತ ಅವನು ಕೂಗಿದ. ದೇವರ ಮನೇಲಿದ್ದ ಅಪ್ಪ ಎದ್ದು ಬಂದರು. ಒಳಮನೆ ಬಾಗ್ಗಲ್ಲಿ ನಿಂತೋನ್ನ ದಾಟಿಕೊಂಡೇ ಹೋದರು. ಅವ್ರಿಗೆ ಗೊತ್ತು. ನಾನು ಎಂದೂ ಪೋಸ್ಟಿ ನೋನ ಮುಂದೆ ನಿಂತು ಕಾಗ್ದ ಇಸ್ಕೊಂಡಿಲ್ಲ. ಎಂ.ಓ. ಬಂದಾಗ ಮಾತ್ರ ಅನಿವಾರ್ಯ. ನಮ್ಮನೆಯ ವರಾಂಡದಲ್ಲೂ ಕತ್ತು ಅಂತ ಹೇಳಿದೆನಲ್ಲ? ಬಿಸಿಲಲ್ಲಿ ಬಂದ ಫೋಸ್ಟಿ ನೋನಿಗೆ ಸರಿಯಾಗಿ ಮುಖ ಕಾಣಲ್ಲ. ನಾನು ಮರೇಲಿ ನಿಂತುಸೆ ನು ಮಾಡ್ತೀನಿ. ಅವ್ನು ಚಕಚಕಾ ಅಂತ ಎಣಿಸಿಕೊಡ್ತಾನೆ. ನಾನು ನನ್‌ ರೂಮಿಗೆ ಬರ್ತಿನಿ. ದುಡ್ಡನ್ನೆಲ್ಲಾ ನೆಲದ ಮೇಲ್ಲಾಕಿ ಅದರ ಮುಂದೆ ಕುಕ್ಕರಗಾಲಲ್ಲಿ ಕೂತು ಸಣ್ಣಗೆ ಕಿರುಚ್ಕೋತೀನಿ. ಯಾರೂ ನೋಡಲ್ಲ ಅಂತ ಖಾತರಿಯಾದೆ, ಎದೆ ಎದೆ ಬಡ್ಕೋತೀನಿ. ಅಳ್ತೀನಿ. . ಯಾಕೋ ಗೊತಿ ಶ್ರಿಲ್ಲ. ತಂಗೀರು ಸಂಬಳ ತಂದ ದಿನ ಪಡೋ ಹಾಗೆ ಸಂತೋಷ ಪಡೋಕೆ ನಂಗಾಗಲ್ಲ. ಅವತ್ತೆಲ್ಲಾ ನಾನು ಮಲ ಗಲ್ಲ. ಅವತ್ತು ಹಾಗೇನೂ ಆಗಲಿಲ್ಲ. ಅಪ್ಪ ಪೋಸ್ಟಿ ಸ್ಕೊಂಡರು. ಕವರು ಬಂದಿತ್ತು. ತಿರುತಿರುಗ್ಸಿ ನೋಡಿದರು. ಅದರ ಮೂತಿ ಹರ್ದು ಒಳಕ್ಕೆ ಬೆರಳು ಹಾಕಿ ಹರೀಬೇಕೂ ಅಂತ ಹೊರಟೋರು ಗಬಕ್ಕಂತ ಹಿಂದಕ್ಕೆ ತಿರುಗಿ ನೋಡಿ ನನ್ನ ಕೈಗೆ ಅದನ್ನ ಕೊಟ್ಟು ಸರಸರಾಂತ ದೇವರ ಕೋಣೆ ಯೊಳಕ್ಕೆ ಹೋಗಿಬಿಟ್ಟರು. ಫೋಸ್ಟು ನಂಗೇ ಬಂದಿತ್ತು. ಆದ್ರೆ ನಂಗದು ಬರಬೇಕಿರಲಿಲ್ಲ. ನಾನು ಯಾರಿಗೂ ಬರೆದಿರಲಿಲ್ಲ ಜಗತ್ತಿನ ಯಾವ ಸಂಪ ರ್ಕಾನೂ ನಂಗಿಲ್ಲ. ನಾನು ಪೇಪರೋದಲ್ಲ. ರೇಡಿಯೋದಲ್ಲಿ ವಾರ್ತೆ ಕೇಳಲ್ಲ. ಕಿಟಕೀಲಿ ನಿಂತು ಆಕಾಶ ನೋಡಲ್ಲ. ವರಾಂಡದಾಚೆ ಹೋಗಿ ಸೂರ್ಯನ್ನ ಕಾಯಲ್ಲ. ನನ್‌ ಕತ್ಲ ಕೋಣೆಗೆ ಯಾರೂ ಬರಲ್ಲ. ಪ್ರಪಂಚವೇ ಬ್ಯಾರೆ. ನಾನೇ ಬ್ಯಾರೆ. ತಂಗಿ ಅಡುಗೆ ಮಾಡ್ತಾಳೆ. ಬಡಿ " ಸಿದ ತಟ್ಟೆ ತಂದು ರೂಮು ಬಾಗ್ಗಲ್ಲಿಡ್ತಾಳೆ. ಕಕ್ಕಸ್ಸು ಮನೇಲೇ ಇದೆ. ನಾನು ಕ್ಯಾಲೆಂಡೂ, ನೋಡಲ್ಲ. ರೂಮಲ್ಲಿರೋ ಗಡಿಯಾರ ನಿಂತ್ಹೋಗಿದೆ. ತಂಗೀರು ಸಂಬ್ಬ ತರೋ ದಿನ ನಾನು ರೂಮು ಸೇರ್ಕೋತೀನಿ. ಆ ಸಡಗರ ನೋಡೋಕೆ ನನ್ನೈಲಾಗಲ್ಲ. ಆದ್ರೆ ಅದೆಲ್ಲ ಒಂದೇ ದಿನದ ಖುಷಿ. ದಿನಾ ತಂಗಿ ವೀಣೆ ನುಡು ಸ್ತಾಳೆ. ಒಬ್ಬೇ ಅಡುಗೆ ಮನೇಲಿ ಕೂತು ಬಿಕ್ಕಳಿ ಸ್ತಾಳೆ. ಅಪ್ಪ ಕಳ್ಳಿದ ಜಾತಕ ವಾಪಸ್‌ ಬಂದ ದಿನ ಮೂರೂ ಜನ ಕೂತು ತುಂಬ ಹೊತ್ತು ಮಾತಾ ಡ್ವಾಡ್ರೆ. ಕ್ಲಿಪ್ಪು ಹಾಕಿಸ್ಕೊಂಡ್ರೆ ಮದ್ವೆಯಾಗುತ್ತೆ ಅಂತಾಳೆ ಲ್ಯಾಬಿನೋಳು. ಅಪ್ಪ ದೇವರ ಮನೆ ಹೊಕ್ಕುಬಿಡ್ತಾರೆ. ತಂಗಿ ವೀಣೆ ಕಲಿಸೋಕೆ ಹೋಗ್ತಾಳೆ. ಲ್ಯಾಬಿನೋಳು ರಾತ್ರಿ ಎಷ್ಟೊತ್ತಿನ ತಂಕಾ ಚಿತ್ರಗೀತೆ ಹಾಡುತ್ತಾಳೆ. ನಾನು ಬೋರಲು ಮಲಗಿ ಕೊಳಕು ದಿಂಬಿಗೆ ಮೂಗು ಜ್ಞುತ್ತೇನೆ. ಸತ್ಪೋಗಿರೋ ಅಮ್ಮ ನೆನಪಾಗ್ತಾ en 100 ಆಗ್ತಾನೇ ನಿದ್ದೆ ಬಂದು ಬಿಡುತ್ತೆ. ಏನೇ ಇರ್ಲಿ. ಈ ಪೋಸ್ಟು ನಂಗೆ ಬರಬಾರ ದಿತ್ತು. ಬಾರದ್ದಕ್ಕೆ ಕಾಯುವುದೇ ಚೆಂದ. ಬಂದು ಬಿಟ್ಟರೆ ಬರೀ ದುಗುಡ ಉಳಿಯುತ್ತೆ, ನಿರೀಕ್ಷೆ ನಾಶವಾಗುತ್ತೆ. ಬಂದ ಕವರನ್ನು ಹಾಗೇ ಕೈಲಿ ಹಿಡಿದುಕೊಂಡು ಮಂಚದ ಮೇಲೆ ಕುಳಿತೆ. ತಂಗಿ ಅಡುಗೆ ಮನೇಲಿದ್ದಾಳೆ. ಅಪ್ಪ ದೇವರ ಮನೇಲಿ. ಲ್ಯಾಬಿನೋಳು ಮನೇಲಿಲ್ಲ. ರಕ್ತವೋ, ಮಲವೋ ಏನು ಪರೀಕ್ಸಿಸ್ತಿದಾಳೋ? ವೀರ್ಯ! ಇರಬಹುದು. ನನ್ನ ಕೋಣೇಲಿ ನಾನು ಮತ್ತು ಕತ್ತಲು ಇದ್ದೇವೆ. ಇದೇ ಕತ್ತಲಲ್ಲಿ ಅಲ್ವಾ ನಾನು ಕಥೆ ಬರೆದಿದ್ದು? ಪೇಪರಿನೋರು ಪ್ರಕಟ ವಾದ ಕಥೆ ಕಳಿಸ್ತಾರೆ. ಹಣ ಬರುತ್ತೆ. ಓದುಗರು ಅದೇನು ಬರ್ಕೋತಿದ್ರೋ ನಾನ್ಯಾವತ್ತೂ “eee `ನೋಡಕ್ಕೆ ಹೋಗಿಲ್ಲ. ನಂಗೇ ನೇರವಾಗಿ ಬರೆ ಡೋಳು ನಲ್ಲಿ ಒಬ್ಳೇ. ನಳಿನಿ ಭದ್ರಾವತಿ. ಅಂಥಾದ್ರಲ್ಲಿ ಇದೇನು ಬಂತು ಇವತ್ತು? ಕವರನ್ನ ಮೇಜಿನ ಮೇಲಿಟ್ಟು ನೋಡಿದೆ. ಕಿಲಿಕಿ ಲೀಂತ ನಕ್ಕೆ. ಯಾವನೋ ಹುಚ್ಚ ಬರ್ದಿರಬೇಕು ಅನ್ನುಸ್ತು. ಬೆಂಗಳೂರಿಂದ ಬಂದಿದೆ. ಕವರಿನ ಮೇಲೆ ವಿಕಾರವಾದ ಕರೀ ಸೀಲು, ಪೋಸ್ಟಾ ಫೀಸಿ ನದು. ನನಗಿನ್ನೆಂಥಾದ್ದು ಬರುತ್ತೆ? ಹಾಗೇ ಕೂತು ಯೋಚಿಸಿದೆ. ಜಗತ್ತಿನ ಸಂಪರ್ಕವಿಲ್ದೆ ಕಥೆಗಳು ಹುಟ್ಟೋದಿಲ್ವಾ? ಹೌದು ಮತ್ತೆ. ಕುರೂಪದಿಂದ ಏನೂ ಹುಟ್ಟಲ್ಲ, ವಿಕೃತಿಯ ಹೊರತು. ಕಥೆ ಹುಟ್ಟಬೇಕೂಂದೆ ಊಟಿ, ಕೊಡೈಕೆನಾಲು, ಆಗುಂಬೆ, ಜೋಗ, ಅಟ್‌ ಲೀಸ್ಟ್‌ ಕೆಮ್ಮಣ್ಣುಂಡಿ! ನಾನೊಂದೂ ನೋಡಿಲ್ಲ. ಈ ಕತ್ತಲು ದಾಟಿ ಅಂಗಳಕ್ಕೆ ಹೋಗಿಲ್ಲ. ಹಾಗಾದೆ, ಈ ತಂಕಾ ಹುಟ್ಟಿದ ಕಥೆಗಳು? ಥೂ, ಕಥೆಗಳಾ ಅವು? ಬರೀ ವಿಕೃತಿಗಳು. ಭ್ರಮೆ ಗಳು. ಓದಿದ್ರಲ್ಲ ಜನ? ಅವ್ರಿಗೇನಂತೆ, ಏನು ಕೊಟ್ರೂ ಓದ್ತಾರೆ. ಬೆಳಕಲ್ಲಿ ಕೂತು ಓದೋರ್ಗೆ ಕತ್ತಲೇಲಿ ಕೂತು ಬರ್ದೋನು ಕಾಣುಸ್ತಾನಾ? ಓದಿ ಬಿಡ್ತಾರೆ. ಅವ್ರು ಮಕ್ಕಳಿದ್ದ ಹಾಗೆ. ಕತ್ತ 33 ೫3 1.1 32 ೨ ಸಾನು ಲಲ್ಲೇ ಅಲ್ವಾ ಮಕ್ಕಳು ಸೃಷ್ಟಿಯಾಗೋದು? ಆಸ್ಪತ್ರೆ ಬೆಳಕಲ್ಲಿ ಕಣ್ಣು ಕಿಸ್ಸು ಕಿರ್ರೋ ಅಂತ ಅಳೋ ಅವಕ್ಕೆ ಕತ್ತಲ್ಲಿ ನಡೆದದ್ದೇನೂಂತ ಗೊತ್ತೇ ಇರಲ್ಲ. ಆದ್ರೆ ಇವತ್ತು ಈ ಕತ್ತಲಿನಲ್ಲಿ ಏನೂ ಘಟಿಸ್ತಾ ಇಲ್ಲ. ಸೃಷ್ಟಿ ಯಾಗ್ತಾ ಇಲ್ಲ. ಇಲ್ಲ, ತಂಗಿಯ ವೀಣೆ, ಲ್ಯಾಬಿನೋಳ ಚಿತ್ರಗೀತೆ, ಅಪ್ಪನ ದೇವರ ಪೂಜೆ ಮಂತ್ರ .... ಇದ್ಯಾವ್ದೂ ನನ್ನ ಕೋಣೆಗೆ ಕಾಲಿಡುವುದಿಲ್ಲ. ಎದೆ ತಾಕುವು ದಿಲ್ಲ. ಶೂನ್ಯದಲ್ಲಿ ಅಲ್ಲೂ ಅಲ್ಲೂ ತಿರುಗಿ ರಪಾಂತ ಗೋಡೆಗೆ ಬಡ್ಕೊಳ್ಳೋ ಬಾವಲಿಗಳ ಹಾಗೆ ತಂಗಿಯರ ಜಾತಕಗಳು ವಾಪಸು ಬರ್ತವೆ. ನನ್ನಲ್ಲಿ ಕಳವಳ ಹುಟ್ಟಲ್ಲ. ಆ ಕುರೂಪಿ ಹುಡು ಗೀರು, ಆ ಕತ್ತಲೆಯ ವಿಕಾರ ಸೃಷ್ಟಿಗಳು ನನ್ನಲ್ಲಿ ಏನನ್ನೂ ಕದಲಿಸುವುದಿಲ್ಲ. ನಿಜ ಹೇಳ್ಬೇ ಕೂಂದ್ರೆ, ಅಪ್ಪ, ಅಮ್ಮ ಅಂಥ ಕುರೂಪಿಗಳಲ್ಲ. ನಾವೇ ಮೂವರು. ಯಾವ ನೀಚ ಸಂಧಾನಕ್ಕೆ ಹುಟ್ಟಿದೋರು? ಯಾವ ಗ್ರಹಣ? ಎಂಥ ಪ್ರದೋಷ ಕಾಲ? ""ನಿನ್‌ ಹೆಣಾ ಎತ್ತ! ಮೂರು ಹೊತ್ತೂ ತಿಂದು ಬಿದ್ಕೋತಿಯಲ್ಲೋ. ತಂಗೀರು ಅನ್ನೋ ಪ್ರೀತಿ ಇದ್ಯಾ ನಿಂಗೆ? ಒಂದಿನಕ್ಕಾದ್ರೂ ಒಂದ್ಕಡೆ ಹೋಗಿ ಗಂಡು ಹುಡುಕಿದ್ಯಾ. ನಾಲಕ್ಕಾಸು ದುಡ್ಡು ಹಾಕಿದ್ಯಾ?'' ಅಪ್ಪ ದೇವರ ಪೂಜೆ ನಿಲ್ಲಿ ವಾಚಾಮಗೋಚರವಾಗಿ ಬೈದದ್ದು ಮತ್ತೆ ಮತ್ತೆ ನೆನಪಾಗುತ್ತೆ. ನಾನು ತಿರುಗಿ ಒಂದ್ಕಾತೂ ಆಡಿ ಧ್ಲಿಲ್ಲ. ಮನೇ ಬಿಟ್ಟು ಹೋಗು ಅಂದ್ರೆ? "ಹುಟ್ಟಿ ಸಿದೋನು ನೀನು, ಮದ್ವೆ ನೀನುಮಾಡು. ಹುಟ್ಟಿ ದೀನಿ. ನೀನು ಸಾಯೋ ತಂಕಾ ಊಟ ಹಾಕು. ಇಷ್ಟಕ್ಕೂ ದುಡೀತಿರೋರು ಅವು, ನೀನಲ್ವಲ್ಲ? ಅಮ್ಮನ್ನ ಹಿಂಡಿ ಜೀವಾ ತೆಗ್ದು ನಮ್ಮನ್ನ ಹುಟ್ಟ ಸಿದ್ದು ಬಿಟ್ರೆ ನೀನು ಮಾಡಿದ್ದಾದ್ರೂ ಏನು?' ದಾಂಪತ್ಕ ಸಮಸ್ಯೆಗೆ ನಂಬುಗೆಯ ಚಿಕಿತ್ಸೆ ಹಾಾಸಾಗಗಾಗ)ಸಗಕಗಾಗಾಣಾಣಾಣಾಣಾ ವಿವಾಹದ ಮೊದಲು ಹಾಗೂ ನಂತರದ ನಿಶ್ಠಕ್ತಿಗೆ ಉತ್ಕಷ್ಕ ಪರಿಹಾರ ಸ್ಮಪ್ನದೋಷ, ಶೀಘ್ರ ಸ್ಥಲನ, ನರಗಳ ದೌರ್ಬಲೃತ್ಯ ಚರ್ಮರೋಗ, ಹೊಟ್ಟಿ ಬಿಳಿತೊನ್ನು, ಬಿಳಿಸರಗು, ಮುಟ್ಟುದೋಷ, ಲೈಂಗಿಕ ವ್ಯಾಧಿ ಹಾಗೂ ನವುದ ಕಣದ ರಾಜ ಎಸ್‌ಎಂ ಎಸ್ಸಾಧಾ ರ 90151619 ical practitioner ಮುಣಾಮಕಾರಿ ಯುನಾನಿಹಾಗೂ ಅಯ ತದ ಚಿಕಿತ್ಸೆ ಪಡೆದು ಜೀವನ ಭೆಟ್ಟಿಯ ವೇಳೆ ಮುಂಜಾನೆ 8 ರಿಂದ ರಾತ್ರಿ 8 ರವರೆಗೆ ೫ ಬೆಂಗಳೂರು: ಪ್ರತಿ ತಿಂಗಳು ;ಹಾಗೂ 2 ರಂದು ಹೋಟೆಲ್‌ ಬ್ರಾಡವ್‌ ಕೆಂಖೆಗೌಡ ರೋಡ ಸ" ಮೈಸೂರು: ಪ್ರತಿ ಐ ಪ್ರತಿ ತಿಂಗಳು 4 ರಂದು ಹೋಟಿಲ್‌ಹರ್ಷಮಹಲ, ಡಾ। ಎಸ್‌.ಎಂ. ಯಾದಗೀರ ಆದರ್ಶ ಡಿಸ್ಸೆನ್ನರಿ ಕಾರ್ಪೊರೇಶನ್‌ ಬಿಲ್ಲಿಂಗ್‌ ಎದುರಿಗೆ ಗಣೇಶ ಪೇಟ ಹುಬ್ಬಳ್ಳಿ - 580 ೦2೦. ಮಾತು ಬಾಯಿಗೆ ಬಂದಿದ್ದು ಅವತ್ತು. ನುಂಗಿ ಕೊಂಡು ಬಂದಿದ್ದೆ. ಚಿತ್ರಗೀತೆ ಹಾಡೋಳು ಹಾಡ್ತನೇ ಇದ್ಲು. ವೀಣೆ ಸುಮ್ಮನಿತ್ತು. ಅಷ್ಟರಲ್ಲಿ ಬಾಗಿಲ ಬಳಿ ತಟ್ಟೆ ಸರಿದ ಸದ್ದು. ತಂಗಿ ಊಟ ತಂದಿದ್ದಳು. ಎದ್ದು ಹೋಗಿ ಅದನ್ನು ತಂದಿಟ್ಟುಕೊಂಡೆ. ಬಿಸಿಯಾಗಿತ್ತು. ವೀಣೆ ನುಡಿಸೋಳಿಗೆ ಒಳ್ಳೆ ಅಡ್ಲೇನೂ ಬರತ್ತೆ. ದೊಡ್ಡ ಜಡೆಯಿದೆ. ಆದ್ರೆ ಮುಖದ ತುಂಬ ಹಳೆ ಸಿಡುಬಿನ ತೆಗ್ಗುಗಳು. ಒಂದು ಕಣ್ಣು ಮುಚ್ಚಿ ಹೋಗಿದೆ. ಹುಬ್ಬು ಹರಿದಿವೆ. ಹಲ್ಲುಬ್ಬು. ಕತ್ತಲಿ ಗಿನ್ನೊಂದು ಹೆಸರು. ಅವಳ ಜಾತಕ ಚೆನ್ನಾಗಿದೆ. ವೀಣೆ ಗೊತ್ತು, ಉದ್ದ ಜಡೆ. ಒಳ್ಳೆ ಅಡುಗೆ. ಗಂಡು ಸಿಗೋಕಿಷ್ಟು ಸಾಲದೆ? ಜಾತಕಗಳೇಕೆ ವಾಪಸ್ಸು ಬರ್ತವೆ? ಮಂಚದ ಮಧ್ಯದಲ್ಲಿದ್ದ ತಟ್ಟೆ ಯತ್ತ ಸರಿದು ಕುಕ್ಕರಗಾಲಲ್ಲಿ ಕುಳಿತೆ. ಹುಳ ತಿನ್ನುವ ಜೇಡ ನಂತೆ. ಒಂದು ತುತ್ತು ಗಬಕ್ಕಂತ ಎತ್ತಿ ಬಾಯಿಗಿ ಟ್ಟುಕೊಂಡೆ. ಆಗ ಬಂತು ಸದ್ದು, "ಏನೋ ಅದು ಪೋಸ್ಟಲ್ಲಿ ಬಂದಿದ್ದು?' ಅಪ್ಪ! ಬಾಗಿಲಲ್ಲಿ ನಿಂತು ಕೇಳುತ್ತಿದ್ದರು. ಅವರ ಮಾತುಗಳು ಕೂಡಾ ನಂಗೆ ದೇವರ ಪೂಜೆ ಮಂತ್ರಗಳಂತೆ ಕೇಳಿಸುತ್ತವೆ. ಅಪ್ಪ ಮತ್ತೆ ಕೇಳಿದರು. ಏನುತ್ತರಿ ಸಬೇಕು? ಇನ್ನೂ ಒಡೆದು ನೋಡಿಲ್ಲವೆನ್ನಲು ಮನಸ್ಸಾಗಲಿಲ್ಲ. ಎರಡನೇ ತುತ್ತು ಬೆರಳ ಮೇಲಿತ್ತು. ಅದನ್ನು ತಟ್ಟೆಗೆ ಬಿಟ್ಟು, "ಹುಚ್ಚ! ಹುಚ್ಚ ಪತ್ರ ಬರ್ದಿದಾನಣ್ಣಾ' ಅಂದೆ. ಒಂದು ನಿಟ್ಟುಸಿರು. ಅಪ್ಪ ಹೊರಟು ಹೋದರು. ತಂಗಿ ವೀಣೆ ಕಲಿಸಲು ಹೊರಟರ ಬೇಕು, ಬಾಗಿಲೆಳೆದುಕೊಂಡ ಸದ್ದು. ಲ್ಯಾಬಿ ನೋಳು ಚಿತ್ರಗೀತೆ ಹಾಡುತ್ತಿದ್ದಳು. ಗಬಾಗಬನೆ ತಿಂದೆ. ಮುಗಿಸಿದೆ. ಮುಸುಗೆಳೆದು ಮಲಗಿ ಕೊಂಡೆ. ನಿದ್ದೆ ಬಾರದಾಗ ಎದೆಯ ಕೂದಲಲ್ಲಿ ಬೈತಲೆಯೆಳೆದುಕೊಂಡೆ. ಕೊಂಚ ಹೊತ್ತಿಗೆ ಚಿತ್ರಗೀತೆ ನಿಂತವು. ಮಂತ್ರ ಮುಗಿದವು. ವೀಣೆ ಹೊರಕ್ಕೆ oe 1091 ಹೋಗಿತ್ತು. ಅವಳಿವತ್ತು ರಾತ್ರಿ ಮನೆಗೆ ಬರುವು ದಿಲ್ಲವಂತೆ. ಪಾಠದವರ ಮನೇಲಿ ಬೆಳದಿಂಗ ಳೂಟ. ಅಲ್ಲೇ ಮಲಗ್ರೀನೀಂತ ಹೇಳಿದ್ದು ಕೇಳಿ ಸಿತ್ತು. ನನ್ನ ಕೋಣೆಯಲ್ಲಿ ನಾನು, ಕತ್ತಲು ಮತ್ತು ಮೌನ. ದಿಡಗ್ಗನೆ ಎದ್ದು ಕೂತೆ, ಅರೆನಿ ದ್ರೆಯ ಮಗುವಿನಂತೆ. ಮೋಂಬತ್ತಿ ಹಚ್ಚಿದೆ. ಟೇಬಲ್ಲಿನ ಮೇಲಿದ್ದ ಕವರೊಡೆದು ಸರಸರನೆ ಓದಿಕೊಂಡೆ. ""ಪ್ರಿಯ ಶ್ರೀವತ್ಸ ಅವರಿಗೆ, ನಮ್ಮ ಪತ್ರಿಕೆಗೆ ಹತ್ತು ವರ್ಷ ತುಂಬಲಿದೆ. ಅದನ್ನು ಸಮೃದ್ಧ ಹಾಗೂ ಜನಪ್ರಿಯಗೊಳಿಸು ವಲ್ಲಿ ಕಥೆಗಾರರಾದ ನಿಮ್ಮ ಪಾತ್ರ ದೊಡ್ಡದು. ಶ್ರೇಷ್ಠ ಕಥೆಗಾರರಾದ ನಿಮ್ಮನ್ನು ಓದುಗರಿಗೆ ಪರಿ ಚಯಿಸುತ್ತಾ ನಿಮ್ಮ ಇತ್ತೀಚಿನದೊಂದು ಕಥೆ ಪ್ರಕಟಿಸುವ ಅಭಿಲಾಷೆ ನಮ್ಮದು. ಕನ್ನಡದ ಇತರೆ ಹಿರಿಯ ಕಥೆಗಾರರನ್ನೂ ಈ ಸಂಚಿಕೆಯಲ್ಲಿ ಪರಿಚಯಿಸುತ್ತಿದ್ದೇವೆ. ದಯವಿಟ್ಟು ನಿಮ್ಮ ಕಿರು ಪರಿಚಯ ಮತ್ತು ಭಾವ ಚಿತ್ರ ಕಳುಹಿಸಿರಿ. ಹಾಗೇ ಇತ್ತೀಚಿನದೊಂದು ಕಥೆಯನ್ನೂ. ಧನ್ಯವಾದಗಳು ಸಂಪಾದಕ'' ತೆಪ್ಪಗೆ ನಕ್ಕೆ. ಸಣ್ಣಗೆ ಅಳಬಹುದಲ್ಲ ಎನಿ ಸಿತು. ಮಂಚಕ್ಕೆ ಬಿದ್ದು ಬಿಕ್ಕಿದೆ. ಅದು ಗಳಗಳನೆ ಬಂದ ಅಳುವಾಯಿತು. ಮತ್ತೆ. ಎದ್ದು ಮಂಡಿ ಯೂರಿ ಕೂತು ಎದೆ ಎದೆ ಚಚ್ಚಿಕೊಂಡೆ. ಭಾವ ಚಿತ್ರವಂತೆ! ಕಥೆಯಂತೆ. ನಂಗೆ ಜಗತ್ತು ಬೇಡ. ಜಗತ್ತಿಗಿದೆಲ್ಲ ಯಾಕೆ ಬೇಕು.. ಅವರಿಗ್ಯಾಕೆ ನನ್ನ ಪರಿಚಯ? ಈ ಪ್ರಶ್ನೆಯ ಬೆನ್ನೆಲುಬಿನಾಳದಿಂ ದಲೇ ಮತ್ತೊಂದು ಪ್ರಶ್ನೆ ಉದ್ಭವಿಸಿದಾಗ ನಿಜಕ್ಕೂ ಹೈರಾಣಾದೆ. ನನ್ನ ಪರಿಚಯ ಎಲ್ಲಿದೆ? ಯಾರಿಗಿದೆ? ನನ್ನ ಕೈಲಿನ್ನು ಕೂತ್ಕೊಳೋಕಾಗ ಲಿಲ್ಲ. ಉರಿಯುತ್ತಿದ್ದ ಮೋಂಬತ್ತಿ ಎತ್ತಿ ಕೊಂಡು ರೂಮೆಲ್ಲಾ ತಿರುಗಿದೆ. ಪೇಪರಿನೋ ರಿಗೆ ಪರಿಚಯ ಬೇಕು. ಎಲ್ಲಿಂದ ಪ್ರಾರಂಭಿಸಲಿ ಹುಡುಕಾಟ? ಕತ್ತಲಿನಲ್ಲೂ ತಡಕಾಡದೆ ಒಳ ಮನೆಗೆ ಬಂದೆ. ಹ್ಞಾಂ, ತೋಚಿತು. ತಂಗಿ ಮಃ 37 ಗೋದು ಅಡುಗೆ ಮನೇಲಿ. ಅಲ್ಲೇ ಅವಳ ವೀಣೆ ಇರೋದು. ಅದು ಅಮ್ಮನದಂತೆ. ಇನ್ನೂ ತಂತಿ ಗಳು ಉಳಿದಿವೆ. ಮೋಂಬತ್ತಿ ಹಿಡಿದು ನುಗ್ಗಿದವ ನನ್ನು ಕಂಡು ಹೆದರಿದ ಜಿರಳೆಗಳು ಮೀಸೆ ಹೊಡೆ ಯುತ್ತ ಓಡಿದವು. ಇಲಿಯೊಂದು ಅಕ್ಕಿ ಡಬ್ಬದ ಲ್ಲಡಗಿತು. ವಿಪರೀತ ಆಸಕ್ತಿಯಿಂದ ಹುಡುಕತೊ ಡಗಿದೆ. ತಂಗಿ ಮಲಗುವ ಜಾಗ. ಅವಳ ಮಾಸಿದ ದಿಂಬು. ದಿಂಬಿನ ಕವರು. ಅದರ ಮಡಿಕೆಗಳಲ್ಲಿ? ಹತ್ತಿಯ ಮಿದುವಿನಲ್ಲಿ? ರಹಸ್ಯಗಳಿರಬಹುದು ಅನ್ನಿಸಿತು. ಎಲ್ಲ ಎಳೆದಾಡಿದೆ. ಪರಪರನೆ ಹರಿದೆ ಬರೀ ಭ್ರಮೆ, ಏನಿಲ್ಲ ಕತ್ತಲಲ್ಲಿ ಹೋದವಳ ಹಿಂದೆ ಏನೂ ಇಲ್ಲ. ಥತ್‌, ಅಲ್ಲಿಂದ ಹೊರಬೀಳ ಬೇಕು. ಧಡಾರನೆ ಎದ್ದು ಬಾಗಿಲಿಗೆ ಬಂದೆ. ಆಗ ತಾಕಿತ್ತು ಕಾಲಿಗೆ! ವ್ಯಾನಿಟಿ ಬ್ಯಾಗು. ಇದಲ್ಲವೇ ನೋಡಬೇಕಾದ್ದು? ಲಟಕ್ಕನೆ ಸದ್ದು ಮಾಡಿ ಕ್ಲಿಪ್ಪು ಕಳಚಿಕೊಂಡಿತು ಬ್ಯಾಗು. ಬಾಯ್ತೆರೆಯಿತು. ಒಳಗೆ ಪತ್ರಗಳಿವೆ. ಬರೀ. ಕಾರ್ಡುಗಳು! ಯಾರ್ಯಾರದೋ ಬರಹ ಗಳು. ನಮ ನಮೂನಿ ಇಂಕು. ಬೆಳಕು ಸಾಲು ತ್ತಿಲ್ಲ. ಮೋಂಬತ್ತಿ ಬಲಗೈಲಿ ಎತ್ತಿ ಹಿಡಿದೆ. ಒಂದು ಪತ್ರ, ಎರಡನೇದು, ಮೂರನೇಯದು ಎಲ್ಲವುದರದೂ ಹೆಚ್ಚು ಕಡಿಮೆ ಒಂದೇ ಒಕ್ಕಣಿಕೆ. ಅವೆಲ್ಲ. ಒಬ್ಬನೇ ಮಾಂತ್ರಿಕ ಕೂತು ತಯಾರಿಸಿದ ಸಾವಿನ ಬೊಂಬೆಗಳಂತಿದ್ದವು. ವಿಷ ಕುಡಿದು ಸತ್ತ ಮಕ್ಕಳಂತಿದ್ದವು. ""ನಿಮ್ಮ ಹುಡು ಗಿಯನ್ನು ವಿವಾಹವಾಗಲು ಅವಕಾಶವಿಲ್ಲವೆಂದು ಜಾ. '' ಒಟ್ಟು ನಲವತ್ತೆರಡು ಪತ್ರಗಳು! ಮಟ್ಟ ಸವಾಗಿ ಜೋಡಿಸಿಟ್ಟುಕೊಂಡಿದ್ದಾಳೆ. ಯಾಕೋ ದಿಗಿಲೆನ್ನಿಸಿತು. ಇದಲ್ಲ ನಾನು ಹುಡುಕ ಬಯಸಿದ್ದು. ಇದು ನನ್ನ ಪರಿಚಯ ವಲ್ಲ. ಅವಳ ರಹಸ್ಯವೂ ಅಲ್ಲ. ಬ್ಯಾಗು ತಲಕೆಳ ಗಾಗಿ ಹಿಡಿದು ಕೊಡವಿದೆ. ಪತಪತಾಂತ ಬಿದ್ದವು ಫೋಟೋಗಳು. ಒಂದನ್ನೆತ್ತಿಕೊಂಡು ಮೋಂಬ ತ್ತಿಗೆ ಹಿಡಿದೆ. ಜಡೆ ಮುಂದಕ್ಕೆ ಹಾಕಿಕೊಂಡಿ ದ್ದಾಳೆ. ನಗುತ್ತಿದ್ದಾಳೆ. ಒಂದು ಕಣ್ಣು ಮುಚ್ಚಿ ಹೋಗಿದೆ. ಸಿಡುಬಿನ ತಾಂಡವ. ಚಿತ್ರದಲ್ಲಿ ವೀಣೆ 38 ಕೇಳಿಸದು. ಅಡುಗೆಯ ಘಮವಿಲ್ಲ. ಆದರೂ ನಗುವಿಗೆಂಥ ಸೊಕ್ಕು? ದುಡೀತಾಳಲ್ವಾ, ಕೈಗೆ ಜಿರಳೆ, ಹತ್ತಿದಂತಾಗಿ ಪತಕ್ಕನೆ ಕೊಡವಿದೆ. ಫೋಟೋ ಕೆಳಗೆ ಬಿತ್ತು. ಇನ್ನೊಂದೆತ್ತಿಕೊಂಡೆ. ಮತ್ತೊಂದು, ಮಗದೊಂದು, ಇನ್ನೂ ಒಂದು Sit ಎಲ್ಲ ಅದೇ ಚಿತ್ರದ ಪ್ರತಿಗಳು. ಯಾಕೋ ಅದನ್ನೆಲ್ಲ ನೋಡಿ ದಿಗಿಲು ಇಮ್ಮಡಿಸಿತು. ಬರಬ ರನೆ ಎಲ್ಲ ಬ್ಯಾಗಿಗೆ ತುಂಬಿದೆ. ಅದರ ಸಮೇತ ಎದ್ದು ನನ್ನ ರೂಮಿಗೆ ಬಂದೆ. ಇನ್ನೂ ಎದೆ ಬಡಕೊಳ್ತಲೇ ಇತ್ತು. ಆದರೆ ಹುಡುಕಾಟ ಮುಗಿ ದಿಲ್ಲ. ಲ್ಯಾಬಿನೋಳು ಮಲಗಿದಾಳೆ. ಚಿಕ್ಕಂದಿನಿಂ ದಲೂ ಹಾಗೇ, ಮೊದ್ದು ನಿದ್ರೆ. ಆದರೆ ಅವಳ ರೂಮಲ್ಲಿ ಕೂತು, ಕೆದರಿ, ಪರದಾಡಕೂಡದು. ಕಥೆ ಬರಿಯೋನಿಗೆ ಅಷ್ಟೂ ಗೊತ್ತಿಲ್ವೆ? ಹುಡ್ಗೀರ ರಹಸ್ಯಗಳೆಲ್ಲಾ ಇರೋದು ವ್ಯಾನಿಟಿ ಬ್ಯಾಗಲ್ಲಿ. ಅದನ್ನೇ ತಂದು ಬಿಡಬೇಕು. ದಿನಾ ಕೆಲಸಕ್ಕೆ ಹೋಗೋಳು. ಲೋಕ ನೋಡ್ತಾಳೆ. ರಹಸ್ಯಗಳಿಲ್ಲೇ ಇರ್ತವಾ? ಇನ್ನೂ ಮದ್ವೆಯಾ ಗಿಲ್ಲ. ಆಗೋ ವಯಸ್ಸು. ನಂಗೇ ಆಗಿಲ್ಲ. ಆಗಿ ದ್ದರೆ ಕಥೆಗಳು ಹುಟ್ತಿದ್ವೇನೋ? ಕಡೇ ಪಕ್ಷ ಮಕ್ಕಳು. ಸದ್ದಿಲ್ಲದೆ ಹೋಗಿ ಅವಳ ಕೋಣೆಯ ಕತ್ತ ಲಲ್ಲಿ ಹೆಚ್ಚು ತಡಕಾಡದೆ ಮೊಳೆಗೆ ನೇತಾಡ್ತಾ ಇದ್ದ ಕರೀ ಬ್ಯಾಗು ಕೈಗೆತ್ತಿಕೊಂಡೆ. ನೈಟಿ ಹಾಕ್ಕಂಡು ಬೋರಲು ಮಲಗಿದ್ದಳು. ಇವ್ಳಿಗೆ ನೈಟಿ ಬೇರೆ ಕೇಡು ಅಂದ್ಕೊಂಡೆ. ದುಡೀತಾ ಳಲ್ಲ? ನಿಲ್ಲೋ ಹಾಗಿರಲಿಲ್ಲ. ಬ್ಯಾಗು ತಂದು ರೂಮಲ್ಲಿಟ್ಟುಕೊಂಡೆ. ಉಳಿದೋರೊಬ್ರೇ, ಅಪ್ಪ! ಅವರು ದೇವರ ಮನೇಲೇ ಮಲಗ್ತಾರೆ. ಆ ಕೋಣೆಗೆ ನಾನು ಕಾಲಿಟ್ಟು ಹತ್ವರ್ಷದ ಮೇಲಾಯ್ತು. ದೇವರ ಸಂಪುಟದ ಮುಂದಿರೋ ಕೆಂಪು ಪೆಟ್ಸೇಲಿ ಏನಿದೆ ಅಂತಕೇಳಿದ್ದಕ್ಕೆ ಛಳೀರಂತ ಹೊಡೆದಿದ್ರು. ಅಮ್ಮ ಬಿಡುಸ್ಕಂಡಿದ್ದಲ್ಲ ಅವತ್ತು? ಪುಟಾಣಿ ಪೆಟ್ಟೆ. ಕೆಟ್ಟ ಕುತೂಹಲ ಹುಟ್ಟಿತ್ತು. ಅದನ್ನ ತರ್ಲೇ A ಬೇಕು. ಅವ್ರ ನಿದ್ದೆ ಬಲು ಸೂಕ್ಷ್ಮ. ಜಲಬಾಧೆ ಗೇಂತ ಹತ್ನಲ ಏಳ್ತಾರೆ. ಉಚ್ಚೆ ಸಲೀಸಾಗಲ್ಲ. ಬಚ್ಚಲಲ್ಲೇ ಕೂತು ತಿಣುಕ್ತಾರೆ. ನನ್‌ ರೂಮಿನ ಬಾಗ್ಗಲ್ಲೇ ನಿಂತು ಕಾದೆ. ಅಂದ್ಕೊಂಡ ಹಾಗೇನೇ ದೇವ್ರ ಮನೆ ದೀಪದ ಬೆಳಕಲ್ಲೊಂದು ನೆರಳು ಕದಲ್ಲು. ಅಪ್ಪ ಎದ್ರು. ಮರೆಯಾದೆ. ಒಂದೇ ಕ್ಷಣ. ಅವ್ರು ಬಚ್ಚಲಿಗೆ ಹೋದ ಕೂಡ್ಲೆ ದೇವರ ಕೋಣೆಗೆ ನುಗ್ಗಿದೆ. ಒಂದೇಟಿಗೇ ಕಿಟಾರಂತ ಕಿರು ಚ್ಕಾಳ್ಳೋ ಹಾಗಾಗಿತ್ತು. ಬರೀ ರುಂಡ, ರಕ್ತ, ಮಾಂಸ, ನಾಲಿಗೆ, ಮಚ್ಸತ್ತಿ .... ಕಾಳಿಕಾದೇವಿ ಫೋಟೋಗಳು. ರಾಕ್ಷಸರ ರುಂಡಗಳು, ಎಮ್ಮೆ ಮೂತಿಗಳ ಚಿತ್ರಗಳು ಇದೆಲ್ಲಾ ಗೋಡೆಗೆ ನೇತ್ಚಾ ಕ್ಕೊಂಡು ಯಾಕೆ ಮಲಗ್ತಾರೋ? ಹತ್ತು ವರ್ಷದ ಹಿಂದೆ ಇದೇನೂ ಇರಲಿಲ್ಲ. ಅಮ್ಮ ಇದ್ದು. ಬೇರೆ ದೇವರುಗಳಿದ್ವು. ಈಗ ಬರೀ ಕಾಳಿಕಾ ದೇವಿ. ಆದ್ರೆ ಕೆಂಪು ಪೆಟ್ಸೆ ಮಾತ್ರ ಅಲ್ಲೇ ಇತ್ತು. ಕೈಗೆತ್ತಿ ಕೊಂಡೋನೇ ಬೆಕ್ಕಿನ ಥರಾ ಓಡಿ "ಬಂದು ರೂಮು ಸೇರ್ಕೊಂಡೆ. ಮೋಂಬತ್ತಿ ನವೀತಾ ಇತ್ತು. ಮೂರೂ ಜನ ಸಿಕ್ಟೋದ್ರು. ಎಲ್ಲಾ ರಹಸ್ಯ ಗಳೂ ಇಲ್ಲಿವೆ. ನಿರಮ್ಮಳವಾಗಿ ಕೂತು ಮತ್ತೊಂದು ಮೋಂಬತ್ತಿ ಹಚ್ಚಿದೆ. ಲುಂಗಿಕಿತ್ತು ಹಾಕಿ ಬರೀ ಚಡ್ಡೀಲಿ ಪದ್ಮಾಸನ ಹಾಕಿ - ಕೂತ್ಕೊಂಡು ಮತ್ತೊಂದ್ದಲ ತಂಗಿ ಬ್ಯಾಗು ಕೆದ ಕಿದೆ. ಪತ್ರಗಳು, ಫೋಟೋಗಳು, ಜಾತಕದಕಾಪಿ ಗಳು. ಮೂಲೆಗೆಸ್ದೆ. ಇವಳು ಹಾಗಲ್ಲ. ವೀರ್ಯ ಪರೀಕ್ಷೆ ಮಾಡ್ತಾಳೆ. ವಯಸ್ನಲ್ಲಿರೋ ಹುಡ್ಗೀಗೆ ರಹಸ್ಯಗಳದೇನು ಕೊರತೆ? ದಿನಗಟ್ಟೆ ರವಿಕೆ ಸಂದೀಲಿರೋ ಪ್ರೇಮ ಪತ್ರಗಳು ನಿಧಾನವಾಗಿ ಬ್ಯಾಗಿಗಿಳೀತವೆ. ಇನ್ನೇನೇನು ಇಟ್ಕೊಂಡಿ ದಾಳೋ?9 ಬ್ಯಾಗು ಮೂಸಿದೆ. ಬರೀ ರೆಕ್ಸಿನ್‌ ವಾಸನೆ. ದೇವರೇ ..... ಒಳಗೆ ಏನಾದರೂ ಇರಲೇ ಬೇಕು. ನಿರಾಶೆ ಸಹಿಸಲಾರೆ. ತಿಂಗಳ ಸಂಬಳ ತಂದು ತಂದು ನನ್ನನ್ನು ಸೋಲ್ಲಿದಾರೆ. ಇವ ತ್ತೊಂದಿನ ಇವ್ರು ನನ್ಶೈಲಿ ಸಿಕ್ಕಿ ಹಾಕಿಕೊಳ್ಳಲಿ. “moe 10991 ""ಕರ್ನಾಟಕದ ಎಲ್ಲ ಜನತೆ ಇದರಲ್ಲಿ ವಿಶ್ವಾ ಸ ಇಟ್ಟಿರುವಾಗ ..... ಇನ್ನು ನೀವು ....?!'' ನಾಳೆ ಒಂದಿನಾನಾದ್ರೂ ' ಅವಳ: ಅವಮಾನಿತ ಗೊಂಡ ಕಣ್ಣುಗಳನ್ನು ನೋಡೋ ಭಾಗ್ಯ ನನ್ನ ದಾಗಬೇಕು. ಏನು ದುಡಿದರೇನಂತೆ? ಕನ್ನಡಕ ಹಾಕ್ಕೊಂಡು ಬಿಸಿಲಲ್ಲಿ ಅಲೆದ್ರೇನಂತೆ? ಕತ್ತಲಲ್ಲಿ ರೋನೆದುರು ಎಲ್ಲ ರಹಸ್ಯ ಬಯಲಾಗ್ತವೆ. ಅವ ಮಾನವಾಗ್ತದೆ. ಅಪ್ಪನ ತನಕಾ ಸುದ್ದಿ ಹೋಗೋದು ಬ್ಯಾಡ. ಅವ್ರಿಗೆ ಘಾತವಾಗ್ತದೆ. ಇಳೀ ವಯಸ್ಸು. ಅವಳಿಗೆ ಗೊತ್ತಾದರೆ ಸಾಕು, ನನಗೆಲ್ಲಾ ಗೊತ್ತಾಗಿದೇಂತ. ಬ್ಯಾಗು ತೆರೆದೆ. ಕೈಯಿಟ್ಟು ತಡವಿದೆ, ತಡ ಕಿದೆ. ಒಳಗೆ ಬೆರಳು ಅಲೆದಾಡಿದವು. ಅದರ ಖಾನೆ ಖಾನೆ..... ಜಿಪ್ಪು ..... ಬಟನ್ನು ..... ಅಂತರಾಳದ ಛೇಂಬರು ..... ಎಲ್ಲ ತಿರುಗಾಡಿ ದವು. ಬ್ಯಾಗಿನೊಳಗಿನ ತೆಳ್ಳನೆ ಅರಿವೆ ಹಿಡಿದೆಳೆದು ಪರಪರಾಂತ ಹರಿದು ಹಾಕಿದೆ. ಇಡೀ ಬ್ಯಾಗು ಬೋರಲು ಮಾಡಿ ಕೊಡವಿದೆ, ಬಂಜೆಯೊಬ್ಬಳು ಗರ್ಭಕೋಶ ಕೊಡವಿದಂತೆ. ಮೋಂಬತ್ತಿ ಉರಿದೆದ್ದು ನಿಂತಿತ್ತು. ನಾನು ಕ್ಷಣ ಕ್ಷಣಕ್ಕೂ ಅಧೀರನಾದೆ. ಎಲ್ಲಿತ್ತೋ ಆ ಅಳುವೆಲ್ಲ ..... ಅಸಹಾಯಕತೆಯ ರೂಪದಲ್ಲಿ ನುಗ್ಗಿ ಬಂತು. ಕೂತಲ್ಲೇ ಕೊತಪತನೆ ಕಾಲು 39 ಕೊಡವಿದೆ. ಏನಿತ್ತು ಅದರಲ್ಲಿ? ಎರಡು ಅಗ್ಗದ ಮಣಿಸರ, ಒಂದು ಟಿಕಳಿ ಪಾಕೀಟು, ಆರ್ರು ಪಾಯಿ ನಲವತ್ತುಪೈಸೆ ದುಡ್ಡು ಮತ್ತು ಹಲ್ಲಿನ ಡಾಕ್ಟರನ ಅಪಾಯಿಂಟ್‌ಮೆಂಟ್‌ ಚೀಟಿ! ನನ್ನ ಹುಡುಕಾಟವೆಲ್ಲ ಮುಗಿದಿತ್ತು. ತಂಗಿಯರ ನಿಸ್ಪಹ ಮುಖಗಳು ರೂಮಿನ ಕತ್ತಲಲ್ಲೂ ಹೊಳೆದು ಸುಮ್ಮನಾದವು. ವೀಣೆ ಮಿಡಿಯು ತ್ತಿತ್ತು, ಗೀತೆ ಮೊಳಗುತ್ತಿತ್ತು. ನನ್ನಲ್ಲಿ ಉಳಿ ದದ್ದು ಅರ್ಥ ಹೀನ ಮೌನ ಮಾತ್ರ. ಮತ್ತೆ: ಹುಡುಕುವ ಉತ್ಪಾಹವಿರಲಿಲ್ಲ. ಅಪ್ಪನ ಕೆಂಪು ಪೆಟ್ಟಿಗೆ ತೆರೆಯುವ ಹುಮ್ಮಸ್ತುಳಿದಿ ರಲಿಲ್ಲ. ಅದರಲ್ಲಾದರೂ ಏನಿದ್ದೀತು? ಈ ಮೂರು ಕುರೂಪಗಳ ಸೃಷ್ಟಿಕರ್ತ ಇನ್ನೆಂಥ ದನ್ನು ಅಡಗಿಸಿಟ್ಟುಕೊಂಡಿರುತ್ತಾನೆ. ಅದರ ಜಾಗದಲ್ಲದನ್ನಿಟ್ಟು ಬಂದು ಬಿಡಬೇಕು ಎಂದು ಕೊಳ್ಳುತ್ತಲೇ ಅದರ ಬಾಯಿ ತೆರೆದೆ. ಪುಟ್ಟ ತಗಡಿನ ಪೆಟ್ಟಿಗೆ. ಹಳೆಯದಾದರೂ ಕಿರ್ರೆನ್ನಲಿಲ್ಲ. ಕುತೂಹಲ ಪಠಾರಂತ ಕೆನ್ನೆಗೆ ಹೊಡೆದಂತೆ ಕೆರಳಿದ್ದು ಪೆಟ್ಟಿ ಗೆಯೊಳಕ್ಕೆ ಕಣ್ಣಿರಿ ದಾಗ! ಅದೊಂದು ಬಿಚ್ಚಿಟ್ಟ ರೇಡಿಯೋದಂ ತಿತ್ತು. ನಂಜನಗೂಡು ಹಲ್ಲುಪುಡಿ ಪೊಟ್ಟಣ, ಸಿಕ್ಕು ಹಣಿಗೆ, ಜಡೆ ಪಿನ್ನು, ಉದುರಿದ ಕೂದಲು ಗಳ ಸುತ್ತು, ಬಾಡಿದ ಮಲ್ಲಿಗೆಯ ಪಳೆಯುಳಿಕೆ ಗಳು, ಅಮ್ಮನದೊಂದು ಹಳೇ ಫೋಟೋ ಮತ್ತು ಒಂದು ಅದು! ಕುತೂಹಲ ಕೆರಳಿಸಿದ್ದೇ "ಅದು". ಕಣ್ಣಿನ ಆಯಿಂಟ್‌ಮೆಂಟಿನ ಟ್ಯೂಬಿಗಿಂತ ಕೊಂಚ ದೊಡ್ಡ ಸೈಜಿನ ಟ್ಯೂಬು. ಕೆಂಪು ಬಣ್ಣದ್ದು! ಹಿಚುಕಿ ಹಿಚುಕಿ ಮೆತ್ತಗಾಗಿ, ಬರಿದಾಗಿ ಅದರ ಮೂಲ ಸ್ವರೂಪವೇ ಗುರ್ತಿಲ್ಲದಷ್ಟು ಬದಲಾಗಿದ್ದ ಒಂದು ಟ್ಯೂಬು. ಬತ್ತಿ ಬೆಳಕಿಗೆ ಹಿಡಿದು ಓದಿದೆ. "ಸುರತ ಶಕ್ತಿ ವರ್ಧಕ ಮುಲಾ ಮು' ಅಂತ ಐದಾರು;ಭಾಷೆಗಳಲ್ಲಿ ಬರೆದಿತ್ತು. ಮೂಸಿದೆ, ವಯಕ್ಕೆನಿಸಿತು. ಎಸೆದೆ. ಪೆಟ್ಟಿಗೆಯ ಮತ್ತೊಂದು ಖಾನೆಗೆ ಕೈಯಿಟ್ಟೆ, ಮತ್ತದೇ ಖಾಲಿ ಟ್ಯೂಬುಗಳು. ರಾಯನ ಕಾಲದವು. ಒತ್ತಿ 40) ಒತ್ತಿ, ಹಿಚುಕಿ ರೂಪಗೆಟ್ಟಿವೆ. ಒಟ್ಟು ಹದಿಮೂರಿ - ದ್ದವು. ಮತ್ತೇನೋ ಬೇರುಗಳು, ಪುಡಿಗಳು, ಮುಲಾಮುಗಳು! ಎಲ್ಲಾ ಬರೀ ಆ ಲೋಕದ ಸಾಮಗ್ರಿಗಳೇ. । "ಅಪ್ಪಾ!' ಅನ್ನುವವನಿದ್ದೆ. ಒಂದು ಕಾರ್ಡು ಸಿಕ್ಕಿತ್ತು. ನಾಲ್ಕೇ ಸಾಲು. : ಸರಪಳಿ ಅಕ್ಷರ. ಸರಿಸುಮಾರು ಮೂವತ್ತು ವರ್ಷದ್ದಿರಬೇಕು. ಪೆಟ್ಟಿಗೆಯಲ್ಲಿ ಅಂಗಾತಮಲ ಗಿತ್ತು. ಓದಿದೆ. ಓದುತ್ತಲೇ ಇದ್ದೆ. ರಾತ್ರಿಯಿಡೀ ` ಕಳೆದು ಪೊರೆ ಕಳಚಿ ಬೆಳ್ಳಗಾಗುವ ತನಕ ಓದಿದೆ. ""ನಂಜನಗೂಡು ಗೋವಿಂದರಾಯನಿಗೆ ತಿಳಿ ಸುವುದೇನೆಂದರೆ ನೀನು ನನ್ನ ಸೌಭಾಗ್ಯವತಿಯೊ ಡನೆ ಪರಾರು ಆಗಿ ಶಿಡ್ಲಘಟ್ಟದಲ್ಲಿ ಮನೆಯನ್ನು ಮಾಡಿಕೊಂಡಿರುವ ಸಂಗತಿ ತಿಳಿದು ಬಂದಿದೆ. ಪಾಪದೊಂದಿಗೆ ಪಾಪ ಶೇಷವನ್ನೂ ಒಯ್ಯಬೇ ಕಾದ್ದು ಧರ್ಮ ಅದೆ. ನಾಳೆ ಮುಂಜಾನೆ ಬಸ್ಸಿಗೆ ಅವಳ ಮೂವರು ಮಕ್ಕಳನ್ನು ನಿನ್ನ ಸುಪರ್ದಿಗೆ ಕಳಿಸುತ್ತಿದ್ದೇನೆ. ಕಟ್ಟಿಕೊಂಡು ಹೆಣಗು. ನನ್ನ ಯಣ ಹರಿದಿದೆ. ಇಂತಿ ಆದವಾನಿ ಶೇಷಪ್ಪ'' XX ಒಬ್ಬ ಗಂಡಸು ಮೂವರು ಮಕ್ಕಳನ್ನು ಬಸ್ಸಿ ನಿಂದಿಳಿಸಿಕೊಳ್ಳುವ ಚಿತ್ರವೊಂದೇ ಬೆಳತನಕ ನನ್ನ ಕಣ್ಣ ತಟ್ಟೆಗಳಲ್ಲಿತ್ತು. ಶೇಷಪ್ಪನ ಹೆಂಡತಿಯ ಮೋಹಕ್ಕೆ ಬಿದ್ದವನು ಪಾಪಶೇಷವನ್ನು ತಂದಿದ್ದ. ಮೂರು ವಿಕಾರ ಸೃಷ್ಟಿಗಳು. ಜೊತೆಗೊಬ್ಬ ಆಕಾಂಕ್ಷೆಗಳ ಮಡದಿ. ಆಗಲೇ ಮೀರುತ್ತಿರುವ ತನ್ನ ವಯಸ್ಸು ಹೇಗೋ ಎಲ್ಲೋ ದುಡಿದು ತಂದು ಎಲ್ಲರ ಹೊಟ್ಟೆ ತುಂಬಬಹುದು. ಆದರೆ ರಾತ್ರಿಯ ಆಕಾಂಕ್ಷೆಗಳಿಗೆ ಆತನಲ್ಲೇನುಳಿದಿತ್ತು? ಅ ರಾತ್ರಿಗಳಲ್ಲಿ ಕಾಳಿಯಾಗುತ್ತಿದ್ದಿರಬೇಕು. ಅಪ್ಪ ಜೀವನೋತ್ಪಾ ಹದ ಟ್ಯೂಬುಗಳನ್ನು ಹಿಚುಕಿ ಹಿಚುಕಿ, ದೇವರ ಕೋಣೆಯ ನೆಲದ ಮೇಲುರುಟಿ ಕೊಂಡು, ವಿಲವಿಲನೆ ಒದ್ದಾಡಿ “eee ರ್ಸ್‌ ಸ ಡೆ ಅಪವಿತಾಃ ಪವಿತ್ರೊ ಕಜ ರಾ ವಸ್ತ್ರಾ ೦ಗತೋಖವ . ಉಹುಂ ... ಅದು ಸಾಧ್ಯವಾಗುತ್ತಿಲ್ಲ ಲ] ಆಕಾಂಕ್ಷೆ ಗಳ ಗಾಳಿ ಪಟಕ್ಕೆ ಈ ಉಂಡೆ ದಾರ ಸಾಲ್ದು. ಅಮ್ಮ ವ್ಯಗ್ರ ಛಾಗುತ್ತಿ ದಳು. ದರಾದರೇಂದ್ರ ನಂದಿನೀ ..... ಅಯ್ಯೋ! | ಒಂದು ಬೆಳಗಿನ ಜಾವ ಆಕೆ ಸತ್ತಳು. ನಾವೆಲ್ಲ ಚಿಕ್ಕವರು. ಅಪ್ಪ ಹೆಣ ಸಾಗಿಸಿದ. ದೇವರ ಮನೆ 'ಯಲ್ಲಿ ಖಾಲಿ ಉಳಿದ ಗೋಡೆಗಳ ಮೇಲೆಕಾಳಿಕಾ ದೇವಿ ಕ್ಯಾಲೆಂಡರುಗಳು ಬಹುಶಃ ಆಗ ಬಂದಿರ ಬೇಕು. ನಿಧಾನವಾಗಿ ಎಲ್ಲ ಮುಚ್ಚಿಟ್ಟೆ. ತಂಗಿಯರ ಬ್ಯಾಗುಗಳನ್ನು ಪ್ರೀತಿಯಿಂದ ತಡವಿ ಎದೆಗೊತ್ತಿ ಕೊಂಡೆ. ಅವರಿಬ್ಬರ ಮಜ್ಜೆ ಎದೆಗೆ ಆತ್ಮೀಯವೆನಿ ಸಿತ್ತು. ಅವರ ಮುಖಗಳು ಕಣ್ಣ ಮುಂದೆ ನಿಂತಿ ದ್ದವು. ಕಂಗಳಲ್ಲಿ ಸಂಬಳದ ಗತ್ತುಗಳಿಲ್ಲ. ಮದುವೆ ಹಂದರದ ನೆರಳುಗಳಿವೆ. ಶೇಷಪ್ಪನ ಬೇರು ಕಡಿದ ಸಸಿಗಳು. ಗೋವಿಂದರಾಯನ ಆಲದ ಮೇಲೆ ಮೊಳೆತಿದ್ದು ಅವತ್ತಿಗದು ಸರಿಯೇ. ಆದರೆ ಆಲದ ಮೇಲೆ ಬೇರಿಳಿಯುವು ದಿಲ್ಲ. ನಾನು ಮೇಲೆದ್ದೆ." ಬೆಳಗಿನ ಜಾವದ ಮೊದಲ ಕಿರಣ ವರಾಂಡದ ತನಕ ಬಂದು ಅಲ್ಲೇ ತಾರಾಡುತ್ತಿತ್ತು. ಮನೆಯ ಕಿಟಕಿಗಳನ್ನೆಲ್ಲ ತೆರೆದೆ. ಅದು ಸಾಲದು. ನಾನು ಹೊರಗೆ, ಅಂಗ ಳಕ್ಕೆ ನಡೆಯಬೇಕು. ಸೂರ್ಯಸ್ನಾನದಲ್ಲಿ ಕುರೂ ಪವೆಲ್ಲ ಕರಗಿ ನಿಚ್ಚಳವಾಗಬೇಕು. ಹೊರಟೆ. ಅವರಿಬ್ಬರ ಜಾತಕಗಳು ಜೇಬಿನ ಮುದುರುಗ ಳಲ್ಲಿ ಸ್ಥಿರವಾಗುತ್ತಿದ್ದ ಹೊತ್ತಿನಲ್ಲೇ ತಂಗಿ ಸಣ್ಣ ದನಿಯಲ್ಲಿ ಕಿರುಚುತ್ತಿದ್ದಳು. "ಅಣ್ಣಾ ...... ಅಪ್ಪ ಮಾತಾಡ್ತಾ ಇಲ್ಲ ಕಣೋ '...... ನೋಡು ಬಾರೋ ..... ಕೂತ್ಕೊಂಡು ಬಿಟ್ಟಿ ದಾರೆ.ಕಣೋ ....... ' ನನಗ ಗೊತ್ತಿತ್ತು. ಆತ ಕಾಳಿಕಾದೇವಿಯ ಕ್ಯಾಲೆಂಡರಿನ ಕಾಲಿಗೆ ತಲೆಯಿಟ್ಟು ಕುಳಿತಲ್ಲೇ ಕಂಗಳನ್ನು ಎಶ ಲವಾಗಿ ತೆರೆದಿದ್ದ. ಹೋಗಿ ಮುಚ್ಚಿದೆ, 4 ಕಲಿಯುವುದಿಲ್ಲ. ಗೆ ತರವಲ್ಲ. ಮಾರ್ಚ್‌ 1991 ಅವರಿವರ ದೃಷ್ಟಿಯಲ್ಲಿ "ಅನುಭವ' ಹ ಅನುಭವ ಶೂನ್ಯವಾದ ಜ್ಞಾನವು ಕೊಡವಿಲ್ಲದಲ್ಲಿ ನೀರಿನಂತೆ. ಹ ಅನುಭವದ ಮಾತು ಎಲ್ಲಕ್ಕೂ ದೊಡ್ಡ ಮಾತು. ೫ ಅನುಭವವೆನ್ನುವುದು ಬಹಳ ದುಬಾರಿಯಾದ ಶಾಲೆ. ದಡ್ಡರು ಅದರಲ್ಲಲ್ಲದೆ ಬೇರೆಲ್ಲೂ ಪಾಠ ೫ ಬಂದಿದ್ದೆಲ್ಲವನ್ನೂ ನಾವು ಅನುಭವಿಸಿಯೇ ತೀರಬೇಕು. ತ. ಬಸವನ ಹಿಂದೆ ಬಾಲ, ಲಗ್ನದ ಹಿಂದೆ ಸಾಲ. - ಚೀನಾ ಗಾದೆ - ಆಂಗ್ಲ ಗಾದೆ - ಫ್ರ್ಯಾಂಕಲಿನ್‌ ೫. ಎಂಥ ಸಾಮಾನ್ಯರಿಗೂ ಜು ಸಾ ಸಾಮ್ರಾಟನ ಸೊಕ್ಕು ಕೊಡುತ್ತದೆ. - ರಂ.ಶ್ರೀ.ಮುಗಳಿ ಹ ಅನುಭವ, ಅಭ್ಯಾ ಸಗಳೆರಡರ ಕೊರತೆಯನ್ನು ಅಹಂಕಾರದಿಂದ ತುಂಬಲೆತ್ಲಿಸುವುದು ವಿವೇಕಿಗ - ಅ.ನ.ಕೃ. - ಬಾಲ ಸರಸ್ವತಿ > (ಸಂಗ್ರಹ) ರವಿಶಂಕರ್‌ ತಿಮಲಾಪುರ 41 ಮನೆಗೆ ಹ್ಯೂ ಯಲ್ಲಿರುವ ಹೋಗಿದ್ದೆ. ಮನೆಯಲ್ಲಿ ದ್ದವರು ವಯಸ್ಸಾ ದ ಬಂಧುಗಳ ಪತಿ, ಪತ್ನಿ ಮಾತ್ರ. ಅಲ್ಲಿ ತಲುಪುವಾಗಲೇ ಸಂಜೆಯಾದ್ದರಿಂದ, ರಾತ್ರಿ ಅಲ್ಲಿಯೇ ಉಳಿದು ಕೊಳ್ಳಬೇಕೆಂದೂ, ಮರುದಿನ ಬೆಳಿಗ್ಗೆ ಹಿಂದಿ ರುಗಿ ಬರಬಹುದೆಂದು ಬಹಳಷ್ಟು ಒತ್ತಾಯಿಸಿ ದರು. ರಾತ್ರಿ' ಮಹಡಿಯ ಮೇಲಿರುವ ಕೋಣೆ ಯಲ್ಲಿ ನನಗೊಬ್ಬನಿಗೇ ಮಲಗಲು ಏರ್ಪಾಡಾ ಯಿತು. ಮಧ್ಯರಾತ್ರಿಯ ವೇಳೆಗೆ ಯಾವುದೋ ಕಾರಣಕ್ಕಾಗಿ ಇದ್ದಕ್ಕಿದ್ದಂತೆ ಎಚ್ಚರವಾದಾಗ, ಯಾರೋ ನನ್ನ ಬಲಭುಜದ ಮೇಲೆ ಕೈ ಯಿಟ್ಟಿ ರುವಂತೆ ಭಾಸವಾಯಿತು; ಇದು ಭ್ರ ಮೆಯಲ್ಲ ಜವೆಂದು ಸ್ಪಷ ಸ ವಾದಾಗಂತೂ ಹೆದರಿಕೆಯಿಂ ದ ಮೈಯೆಲ್ಲಾ ಬೆವರಲು ಆರಂಭವಾಯಿತು. ಕೋಣೆಯಲ್ಲಿ ನನ್ನ ಹೊರತು ಬೇರೆ ಯಾರೂ ಇರಲಿಲ್ಲ. ಮೂಲೆಯಲ್ಲಿ ಇಟ್ಟಿದ್ದ 'ಲ್ಯಾಂಪ್‌ನ ಮಂದ ಬೆಳಕಿನಲ್ಲಿ ಯಾವುದೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಧಡಕ್ಕನೆ ಹಾಸಿಗೆಯಿಂದ ಎದ್ದುಬಿಟ್ಟೆ. ಆಗಲೂ ಅದೇ ಕೈ ಹೆಗಲಿನ ಮೇಲೆಯೇ ಇತ್ತು. ಕೂಗಿಕೊಳ್ಳಲೂ ಬಾಯಿ ಯಿಂದ ಧ್ವನಿ ಹೊರಡಲಿಲ್ಲ. ಎಲೆಕ್ಟ್ರಿಸಿಟಿ ಮ ಯಂತೂ ಆ ಹಳ್ಳಿಗೆ ಬಂದಿರಲೇ ಇಲ್ಲ. ನಿಧಾನ ವಾಗಿ ಸಾವರಿಸಿಕೊಂಡು ದೀಪದ ಹತ್ತಿರ 42 ಇ ಹೋದಾಗ ಕ್ರಮೇಣ ಪರಿಸ್ಥಿತಿಯ ಅರಿವಾಗ ತೊಡಗಿತು. ನಡೆದದ್ದೇನೂ ಇಲ್ಲ. ಹಾಸಿಗೆಯ ಜತೆ ಕೊಟ್ಟಿ ದ್ದ ದಿಂಬು ಬಹಳಷ್ಟು ತೆಳ್ಳಗಾಗಿದ್ದ ರಿಂದ ನನ್ನ ಎಡತೋಳನ್ನೇ ತಲೆಯಡಿಗಿಟ್ಟು ಕೊಂಡು ಮಗ್ಗು ಲಾಗಿ ಮಲಗಿದ್ದೆ. ತಲೆಯಡಿಯ ಭಾಗದಲ್ಲಿ ರಕ ಸಂಚಾರಕ್ಕೆ ತಡೆ ಉಂಟಾದ್ದ ರಿಂದ, ಮೊಣಕೈ ತನಕ ಸ್ಪರ್ಶ ಸಂವೇದನೆಯೇ ಇಲ್ಲದೆ ಜಡವಾಗಿ ಹೋಗಿತ್ತು. ನನ್ನ ಬಲಭು ಜದ ಮೇಲೆ ಬಿದ್ದಿ ದ್ದ ಎಡಹಸ್ತವು ಬೇರೆ ಯಾರದೋ ಹಸ್ತದಂತೆ ಭಾಸವಾಗಿ ಇಷ ್ಚಕ್ಕೆಲ್ಲಾ ಕಾರಣವಾಗಿತ್ತು. ಮೊದಲೇ ಕಿರುಚಿಕೊಂಡಿದ್ದರೆ ಎಷ್ಟೆಲ್ಲಾ ಅವಾಂತರಗಳಾಗುತಿ ಶದ್ದವೋ ಎಂದು ಕೊಂಡು ಮುಸುಕುಬೀರಿ ನೆಮ್ಮದಿಯಾಗಿ ಮಲ ಗಿಕೊಂಡೆ. ಆವತ್ತು ಅನುಭವಿಸಿದ ಗಾಭರಿ, ಆತಂಕಗಳನ್ನು ನೆನೆಸಿಕೊಂಡರೆ ಈಗ ನಗು ಬರು ತ.ದೆ. ಕೃಷ್ಣರಾಜ ಭಟ್‌. ಸಿ. ನನೂ ಬ್ಬ ಸಹೋದ್ಯೊ €ಗ್ಗಿ ಸಕ ಕೃಷ್ಣರಾವ್‌ ನುರಿತ ಗಣಿತದ ಉಪಾಧ್ಯಾಯ. ಐಿದ್ದಾ ರ್ಥಿಗಳ ಮೆಚ್ಚುಗೆಗೆ ಪಾತ ರಾಗಿದ್ದ ಅವರು ಆನೇಕ ಮನೆ ಪಾಠಗಳನ್ನು ಇಟು ಕೊಂಡಿದ್ದರು. ವಿದ್ಯಾರ್ಥಿ ಗಣಿತದಲ್ಲಿ ನೂರಕ್ಕೆ ನೂರು ಮಾರ್ಕುಗಳನ್ನು ಕಸ್ತೂರಿ Ka ಪರೀಕ್ಷೆಯಲ್ಲಿ ತೆಗೆದುಕೊಂಡರೇ ಅವರಿಗೆ ಸಂತೋಷ. ಅವರ ವಿದ್ಯಾರ್ಥಿಗಳು ಬಹಳ ಜನ 90ರಿಂದ 100 ಮಾರ್ಕುಗಳನ್ನು ಪಡೆದು ಪಾಸಾ ಗುತ್ತಿದ್ದರು. ಅವರಲ್ಲಿ ಪಾಠ ಹೇಳಿಸಿಕೊಂಡರೆ "ಗಣಿತದಲ್ಲಿ ನಪಾಸಾಗುವುದು ಸಾಧ್ಯವೇ ಇಲ್ಲ. ಇದು ಎಲ್ಲಾ ಶಿಕ್ಷಕರ, ವಿದ್ಯಾರ್ಥಿಗಳ ಅಭಿ ಪ್ರಾಯ. ಒಮ್ಮೆ ಊರಿನ ಪ್ರತಿಷ್ಠಿತ ಸಾಹುಕಾ ರರು ಕೃಷ್ಣರಾಯರನ್ನು ಮನೆಗೆ ಕರೆಸಿಕೊಂಡು, ""ರಾಯರೇ, ನನ್ನ ಮಗ, ಬಾಲಾಜಿ, 10ನೇ “ಬಿ'ನಲ್ಲಿ ಓದುತ್ತಾ ಇದ್ದಾನೆ. ಅವನು ಫಸ್ಟ್‌ ಟರ್ಮ್‌ ಪರೀಕ್ಷೆಯಲ್ಲಿ ಕೇವಲ 20 ನಂಬರು ತೆಗೆದುಕೊಂಡಿದ್ದಾನೆ. ಅವನಿಗೆ ಪಾಠ ಹೇಳಿಕೊ ಡಬೇಕಲ್ಲಾ..' ಅಂದರು. “ಆಗಲಿ, ಮನೆಗೆ ಕಳುಹಿಸಿ, ತಿಂಗಳಿಗೆ 15 ರೂ ನನ್ನ ಫೀಜ್‌.'' ""ಇಲ್ಲಾ, ಮೇಷ್ಟ್ರೇ, ಗುಂಪಿನಲ್ಲಿ ಹೇಳಿ ಕೊಟ್ಟರೆ ಅವನಿಗೆ ಅರ್ಥವಾಗಲ್ಲ. ನೀವೇ ಮನೆಗೆ ಬನ್ನಿ. ಭಾನುವಾರ ರಜಾ. ದಿನಕ್ಕೆ ಒಂದು ಗಂಟೆ ಹೇಳಿಕೊಟ್ಟರೆ ಸಾಕು. ನೀವು ಕೇಳಿದಷ್ಟು ಕೊಡುತ್ತೇನೆ.'' ಕೃಷ್ಣರಾಯರು ಯೋಚಿಸಿ, : ""ತಿಂಗಳಿಗೆ ಒಂದು ನೂರು ಕೊಟ್ಟರೆ ಸಂಜೆ 8ರಿಂದ 9ರವರೆಗೆ ಪಾಠ ಹೇಳಿಕೊಡುತ್ತೇನೆ'' ಎಂದರು. ಆಗಿನ ಕಾಲದಲ್ಲಿ ಅವರ ತಿಂಗಳ ಸಂಬಳ 200 ರೂಪಾಯಿ. ಸಾಹುಕಾರರು ಒಪ್ಪಿದರು. ಒಂದು ತಿಂಗಳು ಕಳೆಯುವುದರಲ್ಲಿ ಹುಡುಗ ಬೇಕಾದಷ್ಟು ಕಲಿತ. ಒಂದನೇ ತಾರೀಖು ಮಾಸ್ಟ ರಿಗೆ ಒಂದು ನೂರು ರೂಪಾಯಿಗಳನ್ನು ಸಾಹು ಕಾರರು ಕೊಟ್ಟರು. ಮುಂದಿನ ತಿಂಗಳಲ್ಲಿ ಕೃಷ್ಣರಾಯರಿಗೆ ಪಾಠ ಹೇಳಿಕೊಡಲು ನಾಲ್ಕು ದಿನ ಹೋಗಲು ಆಗ ಲಿಲ್ಲ. ಆ ತಿಂಗಳು ಸಾಹುಕಾರರು ಪಾಠದ ಬಾಬ್ತು ಹದಿನಾರು ರೂಪಾಯಿ ' ಹಿಡಿದು ಮುಸ್ಟರಿಗೆ ಕೊಟ್ಟರು. ಕೆ ಕೃಷ್ಣರಾಯರು, ““ಹದಿನಾರು ರೂಪಾ ಕಡಿಮೆ ಇದೆಯಲ್ಲಾ'' ಅಂದರು. 1 ಮಾರ್ಚ್‌ 1991 ""ಹೌದು, ರಾಯರೇ, ನೀವು ನಾಲ್ಕು ದಿನ ಬರಲಿಲ್ಲವಲ್ಲ. ಅದಕ್ಕೆ ದಿನಕ್ಕೆ ನಾಲ್ಕು ರೂಪಾ ಯಿಯಂತೆ ನಾಲ್ಕು ದಿನಕ್ಕೆ. ಹದಿನಾರು ರೂಪಾಯಿ ಕಡಿಮೆ ಮಾಡಿ ಕೊಟ್ಟಿದ್ದೇನೆ.'' "ಓ, ಸರಿ, ಬಿಡಿ' ಅಂದರು ರಾಯರು. ಮುಂದಿನ ತಿಂಗಳು. ಮಾಸ್ಟರು ಒಂದು ದಿನವೂ ಪಾಠಕ್ಕೆ ತಪ್ಪಿ ಸಿಕೊಳ್ಳಲಿಲ್ಲ. ಜೊತೆಗೆ ಎಷ್ಟೋ ದಿನ ಬರಾ ಗಂಟೆ ಪಾಠ ಹೇಳಿ ಕೊಟ್ಟರು. ಸಾಹುಕಾರರಿಗೆ, : ""ಮಾಸ್ಟರಿಗೆ "ಪಾಠ' ಕಲಿಸಿದೆ'' ಎಂದು: ಸಂತೋಷ. ಆ ತಿಂಗಳ ಪಾಠದ ಬಾಬ್ತು ಹಣ ಒಂದು. ನೂರು ರೂಪಾಯಿಗಳನ್ನು ಮಾಸ್ಟ ರಿಗೆ ಕೊಟ್ಟಾಗ ಅವರು, ""ಸಾಹುಕಾರರೇ, ನಿಮಗೆ ಗೊತ್ತಿಲ್ಲ. ನಾನು ಲೆಕ್ಕ ಕೊಟ್ಟು, ಬಿಡಿಸಲು ಪ್ರಯತ್ನ ಮಾಡು ಎಂದು ಹೇಳುತ್ತಾ ನಾನು ಸುಮ್ಮನೆ ಕುಳಿತು ಕಾಲ ಕಳೆದೆ ಎಷ್ಟೋ ದಿನ. ಏನು ಮಾಡಬೇಕು ಅಂತ ಬಾಲಾಜಿಗೆ ಗೊತ್ತಾಗದೇ ಸುಮ್ಮನೆ. ಬರೆಯುವುದು, ಹೊಡೆಯುವುದು ಮಾಡುತ್ತಾ ಇದ್ದ. ದಿನಕ್ಕೆಲ್ಲಾ ಒಂದು ಲೆಕ್ಕವೂ ಹೇಳಿ ಕೊಡದೆ, ನಾನು ನೂರು ರೂಪಾಯಿ ತೆಗೆದು ಕೊಂಡರೆ ನನ್ನ ಮನಸ್ಸೇ ಒಪ್ಪುವುದಿಲ್ಲ. ಆದರೆ ನಾಲ್ಕು ದಿನ ಬರಲಿಲ್ಲವಲ್ಲ ಆ ತಿಂಗಳು ನಾನು ಮಾಡಿದ ಕೆಲಸಕ್ಕೆ ನೂರಕ್ಕಿಂತ ಜಾಸ್ತಿ ಕೊಡಬೇಕು. ಅದಕ್ಕೆ ನಿಮ್ಮ ಸಂಭಾವನೆ ಸರಿ ಹೋಯಿತು. ಜು ಇಲ್ಲಿರುವ ಟೈಂ ನೋಡಿ, ಅಥವಾ ನಾನು ಬರದೇ ಇರುವ ದಿನ ಲೆಕ್ಕ ಹಾಕಿ ಸಂಭಾವನೆ ಕೊಡಬೇಡಿ ಎಂದು ನಾನು ಪುನಃ ಹೇಳಬೇಕಾಗಿಲ್ಲ, ಅಲ್ಲವೇ?'' ಎಂದರು. ತಾವು ಮಾಡಿದ್ದು ತಪ್ಪು ಎಂದು ಅರಿತ ಸಾಹುಕಾರರು ಕ ಕಷ್ಣರಾಯರ ಕ್ಟ ಕ ಮೆಕೋರಿದರು. ಪರೀಕ್ಷೆಯಲ್ಲಿ ಬಾಲಾಜಿ ಲೆಕ್ಕದಲ್ಲಿ 80% ಪಡೆದು ಪ್ರಥಮ ದರ್ಜೆಯಲ್ಲಿ ಪಾಸಾದ. ಸಾಹುಕಾರರು ಕೃಷ್ಣರಾಯರಿಗೆ ಒಂದು ಬೆಲೆ ಬಾಳುವ ಶಾಲನ್ನು ಉಡುಗೊರೆಯಾಗಿ ಕೊಟ್ಟರು. 6 ಎಚ್‌. ಆರ್‌. ಚಂದ್ರವದನರಾವ ಇ 43 ಆಟ್‌ - ಆ ಚಿಲುವೆ. ತನ್ನ ನೃತ್ಯದಿಂದ ನೂರಾರು ನೋಟಗಳನ್ನು ಬಾಚಿಕೊಳ್ಳುತ್ತಿದ್ದ ಸುಪ್ರಸಿದ್ಧ ಡ್ಯಾನ್ಸರ್‌. ದುರ್ದೈವವೆಂದರೆ 'ಫೈಬ್ರೊಯ್ಡ್‌' ಎಂಬ ಗಂಟಿಗೆ ಆಕೆಯ ಗರ್ಭಕೋಶವೇ ಬೇಕಿತ್ತು ಕ ವೈದ್ಯರು ತಮ್ಮ ತಪಾಸಣೆಯಲ್ಲಿ ರೋಗವನ್ನೇನೋ ಪತ್ತೆ ಹಚ್ಚಿದರು. ಆದರೆ ಅದರ ನಿವಾರಣೆಗೆ ಆಪರೇಶನ್‌ ಮಾಡುವುದು ಅನಿವಾರ್ಯವಾಗಿತ್ತು. ಚಿಕಿತ್ಸೆಯಿಂದ ಕಿಬ್ಬೊ ಟ್ಸೆಯ ಕೆಳಗೆ ಕಲೆ ಉಳಿದು ತನ್ನ ಸೌಂದರ್ಯ ಶಿಥಿಲಗೊಳ್ಳುವುದೆಂಬ ಆತಂಕ ಆ ಚೆಲುವೆ ಯದು. ಮುಕ್ಕಾದ ಸೌಂದರ್ಯ ಅವಳ ನ ೃತ್ಯದ ಬೇಡಿಕೆಯನ್ನು ತಗ್ಗಿಸುವುದೆಂಬ ಹಿನ್ನೆಲೆಯಲ್ಲಿ ಅವಳಕಳವಳ ಸಕಾರಣವಾಗಿಯೇ ಇತ್ತು. ಆದರೆ ವೈದ್ಯರ ಪಾಳೆಯದಲ್ಲಿ ಅಸಹಾಯಕತೆ. ಇದೆಲ್ಲ ನಿನ್ನೆಯವರೆಗಿನ ಕಥೆಯಾಯ್ತು. ಇಂದು ವೈದ್ಯಕೀಯ ವಿಜ್ಞಾನ ಮಹತ್ವದ ಹೆಜ್ಜೆ ಯೊಂದನ್ನು ಮುಂದೆ ಇರಿಸಿದೆ. ಅದರ ಪ್ರತಿಫಲ ವಾಗಿ ದೇಹದ ಅಂದಕ್ಕೆ ಕುಂದನ್ನುಂಟು ಮಾಡದೇ ಶಸ್ತ್ರಕ್ರಿಯೆ ನೆರವೇರಿಸಿ ಅಂದೇ ಮನೆಗೂ ಕಳಿಸಲು ಸಾಧ್ಯವಾಗಿಸುವ ಅಸ್ತ್ರ 44 ತ ವೈದ್ಯರ ವೊಂದು ದ್ಯ ಸೇರಿಕೊಂಡಿದೆ. ಅದು ವಿಡಿಯೋ ಲೇಸರೋಸ್ಕೊಪಿ. ಈ ಹೊಸ ವಿಧಾನ ಉದರದರ್ಶಕ ಹಾಗೂ ಲೇಸರ್‌ ಚಿಕಿತ್ಸೆಯ ಸಂಯೋಜಿತ ರೂಪವಾಗಿದೆ. ಸ್ಕ್ಯಾನರ್‌ ಸಂಶೋಧನೆಯಿಂದ ಅಡಿಯಿಂದ ಮುಡಿಯವರೆಗೆ ಇಡೀ ದೇಹವನ್ನು ಯಾವ ಅಡ್ಡ ಪರಿಣಾಮಗಳಿಗೂ ಒಡ್ಡದೆ ಸಮೀಕ್ಷೆ ನಡೆಸಬಹು ದಾಗಿದೆ. ಇದರೊಂದಿಗೆ ಜತೆಗೂಡಿ ಮಾನವನ ಆರೋಗ್ಯ ರಕ್ಷಣೆಗೆ ಮುಂದಾದದ್ದು ಲೇಸರ್‌ ಚಿಕಿತ್ಸೆ. ನಿರ್ದಿಷ್ಟವಾಗಿ ಗುರುತಿಸಿದ ದೇಹದೊಳ ಗಿನ ಭಾಗವನ್ನು ನಿಖರವಾಗಿ ಕತ್ತ ರಿಸುವುದನ್ನು ಲೇಸರ್‌ ಚಿಕಿತ್ಸೆ ಸಾಧ್ಯವಾಗಿಸುತ್ತದೆ. ಅನಾರೋಗ್ಯಕ್ಕೆ ಕಾರಣವಾದ ರೋಗಮೂಲ ಬತ್ತ ಳಿಕೆಯಲ್ಲಿ ಡಾ. ಕರವೀರಪ್ರಭು ಕ್ಯಾಲಕೊಂಡ ದೇಹದ ಯಾವ ಭಾಗದಲ್ಲಿ ಅಡಗಿ ಕುಳಿತಿದೆ ಎಂಬುದನ್ನು ಶೋಧಿಸಿದ ತಕ್ಷಣ ಶಸ್ತ್ರಕ್ರಿಯೆಯ ಸಲಕರಣೆಗಳನ್ನು ಸುಕೋಮಲ ದೇಹದೊಳಗೆ ತೂರಿಸಿ ಪರಿಹಾರ ಕಂಡುಹಿಡಿಯುವ ವಿಧಾನ ಮಾತ್ರ ಗೊತ್ತಿದ್ದ ವೈದ್ಯರು ವಿಡಿಯೋ ಲೇಸ ರೋಸ್ಕೊಪಿಯಿಂದ ಪುಳಕಗೊಂಡಿದ್ದಾರೆ. ರೋಗಿಗಳೂ ಅಪಾರ ನೋವು, ಅಳಿಸಲಾಗದ ಕಲೆಯನ್ನು ಬಳುವಳಿಯಾಗಿ ಪಡೆದು ಜೋಲು ಮೋರೆಯೊಂದಿಗೆ ಆಸ್ಪತ್ರೆಗಳಿಂದ ಹಿಂದಿರುಗ ಬೇಕಿಲ್ಲ. 4 ಔಷಧೋಪಚಾರಕ್ಕೆ ಬಗ್ಗದ ರೋಗರುಜಿನಗ ಳನ್ನು ದಮನ ಮಾಡಲು ಇದುವರೆಗೂ ಬಳಕೆಯ ಲ್ಲಿದ್ದ ಶಸ್ತ್ರಕ್ರಿಯೆಗೆ ಹೊಸದೊಂದು ಆಯಾಮ ವನ್ನು ನೀಡಿದ ಶ್ರೇಯಸ್ಸು ಡಾ. ಕಾಮ್ರಾನ್‌ ಕಸ್ತೂರಿ; WA _ . ಳ RR SRN AR | NN ಸ ಸ NY ಜು ನೆಜಹಾಟ್‌ರಿಗೆ ಸಲ್ಲುತ್ತದೆ. ಎರಡು ದಶಕಗಳಷ್ಟು ಹಿಂದೆಯೇ ಯುರೋಪ್‌ ಹಾಗೂ ಇಸ್ರೇಲ್‌ನ ಸರ್ಜನ್‌ ವಲಯದಲ್ಲಿ ಸಾಂಪ್ರದಾಯಕ ಉದರ ದರ್ಶಕದೊಂದಿಗೆ ಲೇಸರ್‌ ಚಿಕಿತೆಯನ್ನು ಬೆಸೆ 'ಯುವ ನೂತನ ವಿಚಾರವೊಂದು ಜನಿಸಿತ್ತು. ಆದರೆ ಹಲವಾರು ಪ್ರಾಯೋಗಿಕ ತೊಡಕುಗಳ ದೆಸೆಯಿಂದಾಗಿ ಆ ವಿಚಾರ ತಲೆಯೆತ್ತಲು ಸಾಧ್ಯ ವಾಗಲಿಲ್ಲ. ಹೊತ್ತಿಗೆಯಲ್ಲಿ ಹೂತಿದ್ದ ಈ ವಿಚಾ ರವೇ ಡಾ. ಕಾಮ್ರೇನ್‌ರ ಚಿತ್ತಕ್ಕೆ ಚೇತನ ನೀಡಿತು. ಕಾರ್ಯೋನ್ಮುಖರಾದರು. ಆ ತಂತ್ರಕ್ಕೆ ಮೋಹಿತರಾದ ಕಾಮ್ರೇನ್‌ರಿಗೆ ಅಡ್ಡಗಾಲೊ ಡೆದು ತಡೆಯಲು ಹಲವಾರುತೊಡರುಗಳು ಸಿದ್ಧ ವಾಗಿ ನಿಂತಿದ್ದವು. ಒಂದು ಕಣ್ಣು ಮುಚ್ಚಿ ಇನ್ನೊಂದು ಕಣ್ಣನ್ನು ಸ್ಕೋಪಿನಲ್ಲಿ ಹುದುಗಿಸಿ ವೀಕ್ಷಿಸುವುದು ಮತ್ತು ಮಾರ್ಚ್‌ 1991 - ರೋಗಿಯ ಮೇಲೆ ಒರಗಿ ಶಸ್ತ್ರಕ್ರಿಯೆ ನೆರವೇರಿಸು ವುದು ಹೀಗೆ ಎರಡೂ ಚಟುವಟಿಕೆ ಏಕಕಾಲಕ್ಕೆ ನಡೆಯಬೇಕಿತ್ತು. ಶಸ್ತ್ರಚಿಕಿತ್ಸಕನಿಗೆ ಕಟ್ಟಿ ಹಾಕಿ ದಂತೆ ಭಾಸವಾಗುತ್ತಿತ್ತು. ಇಂಥ ತಾಂತ್ರಿಕ ತೊಡ ರುಗಳಿಗೆ ವಿದಾಯ ಹೇಳಿದ್ದು 1987ರಲ್ಲಿ. ಆಗ ಈ ವಿಧಾನದಲ್ಲಿ ಭಾರಿ ಬದಲಾವಣೆ ಮಾಡಿ ಪ್ರಯೋಜನವನ್ನು ಹೆಚ್ಚಿಸಲಾಯಿತು. ಸ್ಕೋಪಿಗೆ ಕ್ಯಾಮರಾ ಜೋಡಿಸಿದ್ದರಿಂದ ಶಸ್ತ್ರಚಿಕಿ ತ್ತಕ ರೋಗಿಯ ಪಕ್ಕದಲ್ಲಿ ನೆಮ್ಮದಿಯಿಂದ ನಿಂತು ಎರಡೂ ಕಣ್ಣುಗಳಿಂದ ನೋಡುವ ಅವ ಕಾಶ ಉಂಟಾಯಿತು. ಬರಿಗಣ್ಣಿಗೆ ಕಾಣದ್ದನ್ನು ವರ್ಧಕದ ಸಹಾಯದಿಂದ ಸವಿಸ್ತಾರವಾಗಿ ವೀಕ್ಷಿ ಸುವುದಕ್ಕೂ ಸಮಸ್ಯೆಗಳನ್ನು ಹುಡುಕಿ ತೆಗೆಯ ಲಿಕ್ಕೂ ಅನುಕೂಲವಾಯಿತು. ಒಬ್ಬ ಹೆಣ್ಣುಮಗಳಿಗೆ ಗರ್ಭದೋಳ್ಪರೆ ಬೇನೆ ಗಂಟು ಬಿದ್ದಿತ್ತು. ಬಂಜೆ ಎಂಬ ನಿಂದನೆಗೆ ಗುರಿ ಯಾಗಲಿಚ್ಛಿಸದ ಆಕೆ ಪರಿಹಾರ ಕಂಡುಕೊಳ್ಳುವ ಛಲ ತೊಟ್ಟಳು. ಒಮ್ಮೆಯಲ್ಲ ಎರಡು ಸಾರೆ ಶಸ್ತ್ರಕ್ರಿಯೆಗೆ ಒಳಗಾದದ್ದೂ ವಿಫಲವಾಗಿ ದಿಕ್ಕು ತೋಚದಂತಾಯ್ತು. ""ಮಕ್ಕಳಾಗುವ ಭಾಗ್ಯ ನಿನ್ನಲ್ಲಿ ಇಲ್ಲ. ನೀನಾದರೂ ಬದುಕಿ ಉಳಿ 45 ಅರಾ ಪಪ ಪಟಟ ಚಅಆಆಚ್ಚ್ರತಅಚಚಚ ಯಲು, ನೋವಿನಿಂದ ಮುಕ್ತಳಾಗಲು ಗರ್ಭ ಕೋಶತೆಗೆಯುವುದೊಂದೇ ಸುರಕ್ಷಿತಮಾರ್ಗ'' ಎಂದು ತರ್ಕಿಸಿದ ವೈದ್ಯರು ಕೈ ಚೆಲ್ಲಿ ಕೂತರು. ಆಸೆಯ ಕೊನೆಯ ಎಳೆಯನ್ನು ಅನುಸರಿಸಿ ಸಾಗಿದ ಆಕೆ ಡಾ. ಕಾಮ್ರಾನ್‌ ನೆಜಹಾಟ್‌ ಅವರಿಗೆ ಮೊರೆ ಹೋದಳು. ಡಾ: ಕಾಮ್ರಾನ್‌ "ಸ್ಕಾಲ್ಬೆಲ್‌' ಬಳಸಲಿಲ್ಲ. ಕಿಬ್ಬೊಟ್ಟೆಯ ಮೇಲೆ ಏಳು ಇಂಚು ಉದ್ದನೆಯ ಗಾಯ ಮಾಡಲಿಲ್ಲ. ಸ್ಥಳೀಯ ಅರಿವಳಿಕೆ (Lಂ- cal anaesthesia) ಯನ್ನು ಇಂಜೆಕ್ಟ ನ್‌ ಮೂಲಕ ನೀಡಿ, ಟ್ರೋಕಾರ್‌ ಹಾಕಿ ಚಿಕ್ಕ ಗಾಯ ಮಾಡಿ ದರು. ಅದರ ಮುಖಾಂತರ ವಿಡಿಯೋ ಲೇಸ ರೋಸ್ಕೊಪ್‌ನ್ನು ಒಳ ಸೇರಿಸಿ; ಹೀರಿಕೆಯ ತುದಿ ಯನ್ನು, "ಗ್ರಾಸ್ಟರ್‌'ದ ಕೊನೆಯನ್ನು ತಳಹೊ ಟ್ಟೆಯಲ್ಲಿ ತೂರಿಸಿ ಕ್ಯಾಮರಾಗೆ ಜೋಡಿಸಿದರು. ಇದು ಚಿಕಿತ್ಸೆಗೆ ಮುಂಚಿನ ತಯಾರಿಯ ಮೊದಲ ಹಂತ. ಶಸ್ತ್ರಚಿಕಿತ್ಸೆಯ ಎರಡನೇ ಹಂತದಲ್ಲಿ ದೇಹದ ಉದ್ದೇಶಿತ ಭಾಗಗಳೆಲ್ಲ ಟಿ.ವಿ. ಪರದೆಯ ಮೇಲೆ ಆಕಾರ ಪಡೆದವು. ಈಗ ವೈದ್ಮರ ಪರಿಣಿತ ಬೆರಳು ಗಳು ಆಡತೊಡಗಿದವು. ದೃಷ್ಟಿ ಮಾತ್ರ ಪರ ದೆಯ ಮೇಲೆ ಮೂಡಿದ ಭಾಗಗಳೆಡೆ ಕೇಂದ್ರೀ ಕೃತ. ಒಡಲ ಒಳಾವರಣವನ್ನು ಸೂಕ್ಟ್ಮಾತಿಸೂ ಕವಾಗಿ ಸಮೀಕ್ಷಿಸಲಾಯ್ತು. ಕರಳುಗಳು ಒಂದಕ್ಕೊಂದು ಅಂಟಿಕೊಂಡಿವೆಯೋ ಅಥವಾ ಬೇರೆ ಅಂಗಾಂಗಗಳ ಜೊತೆಗೆ ಬೆಸದುಕೊಂಡಿ ವೆಯೋ ಮುಂತಾದ ಪರಿಶೀಲನೆಗಳು ಜರುಗಿ ದವು. ನಂತರ ಲೇಸರ್‌ ಮುಖಾಂತರ ನೆರವೇರಿ ಸಿದ ಶಸ್ತ್ರಚಿಕಿತ್ಸೆ ಅಪೇಕ್ಷಿಸಿದ್ದು ಕೇವಲ ತೊಂಭತ್ತು ನಿಮಿಷಗಳ ಅವಧಿ! ಅವಳು ವಾರ್ಡಿನ ಹಾಸಿಗೆಯ ಮೇಲೆ ಮಲಗಿದಳು. ರಕ್ತದ ಶೀಶೆ ಹಚ್ಚುವ ಅಗತ್ಯವಿರಲಿಲ್ಲ. ಐದಾರು ತಾಸಿನ ನಂತರ ಪರೀಕ್ಷೆ ಮಾಡಿಸಿಕೊಂಡು ಮನೆಗೂ ಹೋದಳೆಂದರೆ ನೀವು ನಂಬುತ್ತೀರಾ? ಅಷ್ಟೇ ಅಲ್ಲ ಒಂದು ವಾರದ ವಿಶ್ರಾಂತಿಯ ತರು ವಾಯ ಯಥಾಪ್ರಕಾರ ಕೆಲಸ ಮಾಡತೊಡಗಿ 40 ದಳು. ಮುಂದೆ ಗರ್ಭಿಣಿಯೂ ಆಗಿ "ಹಾಸುಂಡು ಬೀಸಿ ಒಗೆದಂಥ ಬಂಜೆ ಬದುಕ'ನ್ನೂ ನೀಗಿಕೊಂ ಡಳು. ರಜತಪರದೆಯ ಮೇಲೆ ಮೂಡುವನಿರ್ಜೀವ ಪಾತ್ರಗಳ ಕಲ್ಪಿತ ಕತೆಯಂತೆ ಕಾಣಿಸುವ ಈ ಘಟ ನೆಯನ್ನು ನಿಜವಾಗಿಸಿದ್ದು ವಿಡಿಯೋ ಲೇಸರೋ ಸ್ಕೊಪಿ. ಡಾ. ಕಾಮ್ರಾನ್‌ ಇಷ್ಟಕ್ಕೇ ಸಂತುಷ್ಟರಾಗಿ ವಿರಾಮ ಪಡೆಯಲಿಲ್ಲ. ವಿವಿಧ ಶಸ್ತ್ರಚಿಕಿತ್ಸೆಗ ಳಿಗೂ ಈ ತಂತ್ರವನ್ನೇ ಅಳವಡಿಸಿದರು. ರೋಗಿಷ್ಟ ಅಪೆಂಡಿಕ್ಸ್‌, ಪಿತ್ತಕೋಶಗಳನ್ನೂ ಕೊಯ್ದು ಹಾಕಲು ಈ ವಿಧಾನ ಸಹಾಯಕ್ಕೆ ಬಂತು. ಸ್ತ್ರೀರೋಗ ತಜ್ಞರ ಶಸ್ತ್ರಕ್ರಿಯೆ ಕ್ಷೇತ್ರ ಕೃಂತೂ ಇದೊಂದು ಅದ್ಭುತ ವರದಾನವಾಗಿ. ಪರಿಣಮಿಸಿದೆ. ಗರ್ಭದೊಳ್ಬರೆ ಬೇನೆಯಿಂದನರ ಳುವವರು ಈ ತಂತ್ರದಿಂದ ಶಸ್ತ್ರಚಿಕಿತ್ಸೆಗೊಳಪ ಟ್ಟಾಗಯಾವ ಅಡ್ಡಪರಿಣಾಮಗಳಿಗೂ ಆಸ್ಪದವಿ ಲ್ಲದೆ ಯಾತನೆಯಿಂದ ಬಿಡುಗಡೆ ಪಡೆಯಬಹು ದಾಗಿದೆ. ಅಲ್ಲದೆ ಗರ್ಭ ಧರಿಸಲೂ ಸಾಧ್ಯ... ಇನ್ನು, ಆರ್ಥಿಕ ದೃಷ್ಟಿಯಿಂದ ಸಾಂಪ್ರದಾ ಯಿಕ ಶಸ್ತ್ರಚಿಕಿತ್ಸೆ ಹಾಗೂ ವಿಡಿಯೋ ಲೇಸರೋ ಸ್ಕೊಪಿ ಚಿಕಿತ್ಸೆಗಳಲ್ಲಿ ಯಾವುದು ಹೆಚ್ಚು ಮಿತವ್ಯ ಯಕಾರಿ? ಪರ್ಮಿಂಗ್‌ಟನ್‌ ವಿಶ್ವವಿದ್ಯಾಲಯದ ವೈ ದ್ಯ ಕೀಯ ವಿಭಾಗ ಅಧ್ಯಯನ ಕೈಗೊಂಡು ಪ್ರತಿ ಪದ್ಧತಿಯಲ್ಲೂ ಮೂವತ್ತು ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು. ಈ ಅಧ್ಯಯನದಿಂದ ಹೊರ ಬಿದ್ದ ಸ್ಫಟಿಕದಷ್ಟೇ ಸ್ಪಷ್ಟವಾದ ಅಂಶವೆಂದರೆ ಹಣ, ಸಮಯ ಎರಡೂ ದೃಷ್ಟಿಯಿಂದ ವಿಡಿಯೋ ಲೇಸರೋಸ್ಕೊಪಿ ಹೆಚ್ಚು ಮಿತವ್ಯಯ ಕಾರಿ ಎಂಬುದು. ಡಾ. ಕಾಮ್ರಾನ್‌ರ ಪ್ರಯೋಗಗಳ ಫಲಿತಾಂಶ ಗಳಿಂದ ಡಾ. ಅಕಾಯಿ ವಕಾಬಾಯಸಿ ಪ್ರಭಾವಿತ ರಾದರು. ಅವರು ಕ್ಯಾಲಿಫೋರ್ನಿಯಾದ ಐರ್ವಿನ್‌ ಬ್ಯಾಕ್‌ಮನ್‌ ಲೇಸರ್‌ಇನ್‌ಸ್ಟಿ ಟ್ಯೂಟ್‌ ನಲ್ಲಿ ಎದೆ ರೋಗ ಶಸ್ಪಚಿಕಿತ ಸಕರು. ಮೇಜರ್‌ ಕಸ್ತೂರಿ ಆಪರೇಶನ್‌ ಅನಿವಾರ್ಯವೆಂದು ಭಾವಿಸಲಾ ಗಿದ್ದ ಪುಪ್ಪುಸಕ್ಕೆ ಸಂಬಂಧಿಸಿದ ಎರಡು ಪ್ರ ಕರಣಗ ಳಲ್ಲಿ ಅವರು ವಿಡಿಯೋ ಲೇಸರೋಸ್ಕೊಪಿ ತಂತ್ರ ೫ ಬಳಸಿ ಯಶ ಪಡೆದಿದ್ದಾರೆ. "`` ಅವರು ನಿಭಾಯಿಸಿದ ಮೊದಲ ಪ್ರಕರಣವೆಂ ದರೆ ನ್ಯೂಮೋಥೊರ್ಯಾಕ್ಸ್‌. ಪುಪ್ಪುಸದ ಹೊರಾ ವರಣದಲ್ಲಿ ಯ ಪೂತಿ ತ” (cyst!) ಅಥವಾ i ಬೊಬ್ಬೆ ಒಡೆಯುವುದರಿಂದ ವಾಯು ಒಸರಲಾ ರಂಭಿಸುತ್ತದೆ. ಹೀಗೆ ಒಸರಿದ ವಾಯು ಪುಪ್ಪುಸ ಮತ್ತು ಪುಪ್ಪುಸದ ಮೇಲ್ದೊದಿಯಾದ ಪಕ್ಕೆ ಪೊರೆ (Pleura)ನಡುವೆ ಸಂಗ್ರಹವಾಗುವುದು. "ನ್ಯೂ ಮೋಥೊರ್ಯಾಕ್ಸ್‌' ಎಂದು ಕರೆಯಲಾಗುವ ಈ ಸ್ಥಿತಿಯಿಂದ ವಾಯು ಪುಪ್ಪುಸಗಳ ಮೇಲೆ ಒತ್ತಡ ಹೇರುತ್ತದೆ. ಪರಿಣಾಮವಾಗಿ ಶ್ವಾಸೋಛ್ಭಾಸದ ಸಮಯದಲ್ಲಿ ಪುಪ್ಪುಸಗಳ ಹಿಗ್ಗುವಿಕೆಗೆ ಅಡ್ಡಿ ಯುಂಟಾಗಿ ಉಸಿರಾಟ ತ್ವರಿತಗೊಳ್ಳುತ್ತದೆ. ಏದುಸಿರಿನಿಂದ ನರಳುವ ಇಂಥ ರೋಗಿಯ ಎದೆ ಗೂಡನ್ನು ತೆರೆದು ಹಾನಿಗೊಳಗಾದ ಕಣ ಜಾಲ ವನ್ನು ಕತ್ತರಿಸಿ ಹೊಲಿಗೆ ಹಾಕುವುದು ಸಾಂಪ್ರದಾ ಯಿಕ ಚಿಕಿತ್ಸೆಯಾಗಿತ್ತು. ಇದಕ್ಕೆ ಪರ್ಯಾಯ ವಾಗಿ ನವೀನ ವಿಧಾನ ಬಳಸಿದ ಡಾ. ಅಕಾಯಿ ಎರಡು ಪಕ್ಕೆಲುಬುಗಳ ನಡುವೆ ವಿಡಿಯೋ ಲೇಸ ":- ರೋಸ್ಕೊಪಿಯನ್ನು ತೂರಿಸಿ ಹಾನಿಗೊಳಗಾದ ಅಂಗ, ಅಂಗಾಂಶ, ಕಣಜಾಲಗಳದುರಸ್ತಿಯನ್ನು ಲೇಸರ್‌- ಮೂಲಕ ಮಾಡಿ ಮುಗಿಸಿದರು. ಚರ್ಮದ ಮೇಲೆ "ಹ್ಯಾಂಡಿ ಪ್ಲಾಸ್ಪಿ' ಹಚ್ಚಿಸಿ ಕೊಂಡು ಮನೆಗೆ ತೆರಳಿದ ರೋಗಿಗೆ ಮುಂದೆ ಯಾವ ತೊಂದರೆಯೂ -ಕಾಡಲಿಲ್ಲ.. ಹೀಗೆ ಪ್ರಯೋಗಕ್ಕೊಳಗಾದ ಹಲವಾರು ರೋಗಿಗಳು ತ್ವರಿತಗತಿಯಲ್ಲಿ ಗುಣಮುಖರಾದರು. ಡಾ. ಅಕಾಯಿ ಅವರು ವಿಡಿಯೋ ಲೇಸರೋ py ಸ್ಕೊಪಿ ಉಪ ಪಯೋಗಿಸಿದ ಎರಡನೆಯ ಪ್ರಕರಣ "ಬುಲ್ಲಸ್‌ ಎಂಪಿಸಿಮಾ' ಎಂದು ಕರೆಯಲಾಗುವ ರೋಗವೂಂದಕ್ಕೆ ಸಂಬಂಧಿಸಿದುದು. ಇಂಥ ರೋಗಿಯ ಎದೆ ಗೂಡು ಬ್ಯಾರಲ್ಲಿನಂತೆ ಉಬ್ಬಿ ” ಕೊಂಡಿರುತ್ತದೆ. ಒಳಸೇರಿದ ಹವೆಯನ್ನು ಹೊರ ಮಾರ್ಚ್‌ 1991 ಸ್ಟ್‌ || (i \ ಅವಳೆದೆಯ ಕನಸ ಹಕ್ಕಿ ಕಣ್ಣೆವೆಯ ಗೂಡು ತೊರೆದ ರಾತ್ರಿ ತೊಟ್ಟು ಕಳಚಿ ಉದುರುತ್ತಾನೆ ಆಗಸದ ಚಂದಿರ. “ತಿಂಗಳೇಶ' ಹಾಕಲು ಎಷ್ಟೇ ಹೆಣಗಿದರೂ ಸಾಧ್ಯವಾಗದೆ ಪುಪ್ಪುಸದಲ್ಲಿಯೇ ಉಳಿಯುವುದರಿಂದ ಉಸಿರಾ ಡುವಾಗ ತಾಜಾ ಹವೆ ಒಳಗೆ ಹೋಗಲು ಅಡ್ಡಿ ಯಾಗುತ್ತದೆ. ರೋಗಿ ಹವೆ ಸೇವಿಸಲು ಹಾತೊರೆ ಯುತ್ತಾನೆ. ಪ್ರಾಣಾಂತಿಕವಾಗಿ ಬಾಯಿ ಬಾಯಿ ಬಿಡುತ್ತಾನೆ. ಪ್ರತಿವರ್ಷ ಕನಿಷ್ಠ 20,000 ಜನರ ಪಕ್ಷಿಗಳನ್ನು ಹಾರಿಸಿಕೊಂಡು ಹೋಗುವ ಈ ಭೀಕರ ರೋಗಕ್ಕೆ ಈಡಾದವರನ್ನು ಪಾರು ಮಾಡಲು ಇದುವರೆಗೆ ವೈದ್ಯರಲ್ಲಿ ಉಪಾಯಗಳಿ ರಲಿಲ್ಲ.. ಆದರೆ. ಡಾ. ಅಕಾಯಿ ಅವರು ವಿಡಿಯೋ ಲೇಸರೋಸ್ಕೊಪಿಯ ಬಾಣ ಪ್ರಯೋಗಿಸಿ "ಬುಲ್ಲಸ್‌ ಎಂಪಿಸಿಮಾ'ದ ಮೇಲೂ ವಿಜಯ ಸಾಧಿಸಿದ್ದಾರೆ. ಕರಳು `-ಬಾಲದುರಿತ, ಪಿತ್ತ ಕೋಶದ ಕಲ್ಲು 47 ಗಳು, ಗರ್ಭಕೋಶದೊಳ್ಪರೆಯುರಿತ, ಗರ್ಭ ಕೋಶದ ಗಂಟುಗಳು, ಹೊರಬಸಿರು (್ವctopic Pregnancy), ಪುಪ್ಪುಸದ ಬೇನೆಗಳಿಗೆ ಪರಿಣಾಮ ಕಾರಿ ಪರಿಹಾರವಾಗಿ ಗೋಚರಿಸಿರುವ ವಿಡಿಯೋ ಲೇಸರೋಸ್ಕೊಪಿ ವಿಧಾನ ರೋಗಿಗಳ ವೇಳೆ, ಹಣ, ರಕ್ತ, ಪ್ರಾಣ ಉಳಿಸಲು ಸಜ್ಜಾಗಿ ನಿಂತಿದೆ. ತುಸು ಬೇಸರದ ಸಂಗತಿಯೆಂದರೆ, ವಿಡಿಯೋ ಲೇಸರೋಸ್ಕೊಪಿ ಶಸ್ತ್ರಕ್ರಿಯೆ ನಡೆಸುವ ತಜ್ಞ ವೈದ್ಯರು ಜಗತ್ತಿನಾದ್ಯಂತ ಕೇವಲ ಬೆರಳೆಣಿಕೆ ಇಲ್ಲವೆಂದೇ ಹೇಳಬೇಕು. ಶಸ್ತ್ರಕ್ರಿಯೆಯಲ್ಲಿ ಕ್ರಾಂತಿಯನ್ನೇ ಉಂಟುಮಾಡಿರುವ ಈ ವಿಧಾನ ಹೆಚ್ಚು ವ್ಯಾಪಕ ಬಳಕೆಗೆ ನಿಲುಕುವಂತಾಗುವ ದಿನ ಗಳಿಗಾಗಿ ಕನಸುಗಣ್ಣುಗಳಿಂದ ಎ ಎದುರು ನೋಡ ಬೇಕಾಗಿದೆ. ನಿನ್ನೆ ಆಗಸದಲ್ಲಿ ಕಡು ಕತ್ತ ಲಿತ್ತು. ಓದ ಭರವಸೆಯ ಚುಕ್ಕೆ ಯೊಂದು ಮಿನುಗುತ್ತಿ ದೆ. ನಾಳೆ ಆ ಚುಕ್ಕೆ ನಮ್ಮೆಲ್ಲರ ಕ್ಕೆ ಗೆಟಕುವಷ್ಟು ಹತ್ತಿ ರವೇ.ಸಾಗಿ ಬಂದೀತು! ಯಷ್ಟು ಮಾತ್ರ ಇದ್ದಾರೆ. ಭಾರತದಲ್ಲಂತೂ 9 ನಮ್ರತೆ ಬಲವನ್ನು ಗೆಲ್ಲುತ್ತದೆ ಚೌ೦ಗ್‌ಟಾಂಗ್‌ ಬಹಳ ಖಾಯಿಲೆಯಿಂದ ಮಲಗಿದ್ದರು. ಲೌಟ್ಸೆ (00) ಆತನನ್ನು ಕಾಣಲು ಹೋದರು. ""ತಾವು ಬಹಳ ಸುಸ್ತಾಗಿದ್ದೀರಿ! ಶಿಷ್ಯನಿಗೆ ಹೇಳುವುದು ಏನಾದರೂ ಇದೆಯೆ?'' ಲ್‌ಟ್ಲೆ ಕೇಳಿದರು. ""ನೀನು ನನ್ನನ್ನು ಕೇಳದಿದ್ದರೂ, ನಾನೇ ಹೇಳುತ್ತಿದ್ದೆ'' ಎಂದರು ಗುರು ಚಾಂಗ್‌ಟೌಂಗ್‌. ತನ್ನ ಹುಟ್ಟಿ ದೂರಿಗೆ ಅಥವಾ ಹಳ್ಳಿಗೆ ಬರುವಾಗ ಇಳಿದು ಏಕೆ ನಡೆದು ಬರಬೇಕು?'' "ನಾವು ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದಲ್ಲವೆ'' ಲೌಟ್ಲೆ ಉತ್ತರಿಸಿದರು. "ಹಾಂ ಸರಿ. ದೊಡ್ಡ ಎತ್ತರವಾಗಿರುವ ಮರದ ಕೆಳಗೆ ಹೋಗುವಾಗ ಏಕ ಓಡಬೇಕು?'' ""ನಮ್ಮ ಹಿರಿಯರನ್ನು ಗೌರವಿಸಬೇಕು ಎಂಬುದೇ ಇದರರ್ಥ.'' ""ಆಹಾ। ಸರಿಯಾದ ಉತ್ತರ'' ಎಂದರು ಗುರುಗಳು. ಚಾಂಗ್‌ಟೌಂಗ್‌ ತನ್ನ ಬಾಯನ್ನು ಅಗಲವಾಗಿ ತೆರೆದು ಲೌಟ್ಲೆ ಯನ್ನು ಅದರೊಳಗೆ ""ನೋಡು ಬಾ'' ಎಂದರು. ""ನನ್ನ ನಾಲಿಗೆ ಇನ್ನೂ ಇದೆಯಾ9' ೆ "ಹೌದು, ಇದೆ;'' ""ನನ್ನ ಹಲ್ಲುಗಳು ಇವೆಯೆ?'' ನಲ್ಲು ""ಏಕೆ ಗೊತ್ತೆ?'' ವ ದ್ದ ಮಹಾಶಯರು ಕೇಳಿದರು. ""ಗೊತ್ತು. ನಾಲಿಗೆ ಮ ೃದುವಾಗಿರುವುದರಿಂದ ಬಹಳ ದಿನ ಬಾಳುತ್ತದೆ. ಹಲ್ಲುಗಳು ಬಹಳ ಗಟ್ಟಿ. ಕಠಿಣವಾಗಿರುವುದರಿಎದ ಅವು ಬೇಗ ಉದುರಿ ಹೋಗುತ್ತವೆ ಅಲ್ಲವೆ?'' ಲೌಟ್ಟೆ ಉತ್ತರಿಸಿ ದರು. ""ಹಾಂ. ಹೌದು. ಈ ಪ ರ್ರಪಂಚದಲ್ಲಿ ತಿಳಿಯಬೇಕಾದ ಮೂಲ ತತ ಗಳನ್ನೆ ಲ್ಲಾ ತಿಳಿದಿರುವೆ. ಇನ್ನು ನಾನು ನಿನಗೆ ಹೇಳಿ ಕೊಡಬೇಕಾದ್ದು ಏನೂ ಉಳಿದಿಲ್ಲ'' ಚಾಂಗ್‌ಟೌಂಗ್‌ ಸಮಾಧಾನದ ಉಸಿರನ್ನೆ ಳೆದರು. (ಆಧಾರ) ಕಲಾ ತ 153 wT 11910 THOS NON [3 Nee ್‌॥ ಕೊಲೆಗಡಕ ವಿಜ್ಞಾನಿಯಾದ 1916ರಿಂದ ಈಚಿನ 43 ವರ್ಷಗಳಲ್ಲಿ ಇನ್ನೊಬ್ಬ ಮನುಷ್ಯನ ಜೊತೆ ಕುಳಿತು ಊಟ ಮಾಡದಿರುವ ಒಬ್ಬಾತ ಈಗಲೂ ಬದುಕಿದ್ದಾನೆ. ಈ ದೀರ್ಫ ಅವಧಿಯನ್ನು ಆತ ಒಬ್ಬಂಟಿಗನಾಗಿ ಒಂದು | ಕೋಣೆಯಲ್ಲಿ ಕಳೆದಿದ್ದಾನೆ. ಆತನ ಬಳಿ ಟೆಲಿವಿಜನ್‌ ಸೆಟ್‌ ಇಲ್ಲ. ರೇಡಿಯೋ ಇಲ್ಲ. ಆತ ಸಂಗೀತವನ್ನೂ ಕೇಳುವ ದಿಲ್ಲ; ಪತ್ರಿಕೆಗಳನ್ನೂ ಓದುವುದಿಲ್ಲ. ಹಾಗಿ ದ್ದರೂ ಆತ ಬುದ್ಧಿವಂತ. ಪ್ರಖ್ಯಾತನಾದೊಬ್ಬ ವಜ್ಞಾನಿ. ಈ ಅದ್ಭುತ ಮನುಷ್ಯ ಇರುವುದು ಕ್ಯಾಲಿಫೋ ರ್ನಿಯಾದಲ್ಲಿ. ರಾತ್ರಿ ಕಾಲದಲ್ಲಿ ಪಶ್ಚಿಮ ಕರಾವ ಗಂಗಾಧರ ಳಿಯಲ್ಲಿರುವ ಸಾನ್‌ಫ್ರಾನ್ಸಿಸ್ಕೊ ನಗರದ ದೀಪ ಗಳು ಅವನಿಗೆ ಗೋಚರವಾಗುತ್ತವೆ. ಅವನ ನಂಬರು 594. ಹೆಸರು ರಾಬರ್ಟ್‌ ಸ್ಟ್‌ ಡ್‌, ಅಲ್‌ಕಾಟ್ರಾರುನಲ್ಲಿ ಇವನೊಬ್ಬ ಕೈದಿ. ಈತನಿಗೆ ಈಗ 69 ವರ್ಷಗಳಾಗಿವೆ. ಜಗತ್ತಿನ ಲ್ಲಿಯೇ ಅತಿ ಹೆಚ್ಚು ಕಾಲ ಸೆರೆಮನೆಯಲ್ಲಿ ಕಳದಿ ರುವವರಲ್ಲಿ ಈತನೇ ಅಗ್ರಗಣ್ಯನಾಗಿರಬಹುದು. 1909ರಲ್ಲಿ ಬಂಧಿತನಾದ ಈತ ಇನ್ನೂ ಸೆರೆಮನೆ 1901ರಲ್ಲಿ ಮೂರನೆಯ ಇಯತ್ತೆಯಲ್ಲಿರು ಯಲ್ಲಿಯೇ ಇದ್ದಾನೆ. 42 ವರ್ಷಗಳ ಕಾಲ ವಾಗಲೇ ಇವನ ಶಿಕ್ಷಣ ಮುಗಿಯಿತಾದರೂ ಏಕಾಂತ ಶಿಕ್ಷೆ ಯನ್ನನುಭವಿಸಿದ್ದಾನೆ. ಇಷ್ಟು ಇಂದಾತ ಲ್ಯಾಟಿನ್‌ ಭಾಷೆಯಲ್ಲಿರುವ ಸಿಸೆರೊನ ದೀರ್ಫಕಾಲ ಏಕಾಂತ ಶಿಕ್ಷೆಯನ್ನು ಅನುಭವಿಸಿದ ಗ್ರಂಥವನ್ನೂ, ಫ್ರೆಂಚ್‌ ಭಾಷೆಯಲ್ಲಿರುವ ವರು ಇನ್ನಾರೂ ಈ ಆಧುನಿಕ ಯುಗದಲ್ಲಿಲ್ಲ. ವಿಕ್ಟರ್‌ ಹ್ಯೂಗೊನ ಪುಸ್ತಕಗಳನ್ನೂ ಭಾಷಾಂತರಿ ಯಾರು ಈ ಸ್ಟ್‌ಡ್‌? ಇವನಿಗೆ ಏಕಾಂತ ಸುತ್ತಾನೆ. ಹಕ್ಕಿಗಳ ರೋಗಗಳಲ್ಲಿ ಅದ್ಭುತ ವಾಸದ ಶಿಕ್ಷೆ ಆದದ್ದಾದರೂ ಏತಕ್ಕೆ? ಸಂಶೋಧನೆಗಳನ್ನು ಮಾಡಿ ಹಕ್ಕಿಗಳ ಬಗ್ಗೆ | ಎಸ್ರಲ್‌ 189ರ ಸಂಚಕೆಯಾದ | 1959ರ ಸಂಚಿಕೆಯಿಂದ ಮಾರ್ಚ್‌ 1991 49. ದ್‌ Weal ತಾ ವ ಗಣ | "ಗ್ಗ = (A i 1೬೬೯ | | | y ೫ | Vs ಒಂದು, ಸೆರೆಮನೆಯನ್ನು ಕುರಿತು ಇನ್ನೊಂದು ಪುಸ್ತಕವನ್ನೂ ಬರೆದಿದ್ದಾನೆ. ಈತ ಬರೆದ ಹಕ್ಕಿ ಗಳ ಮೇಲಿನ ಪುಸ್ತಕವು ಸಾರ್ವಜನಿಕ ವಾಚನಾಲ ಯಗಳಲ್ಲಿ ಓದಲ್ಪಡುತ್ತದೆ.. ಸೆರೆಮನೆಯನ್ನು ಕುರಿತು: ಬರೆದ ಪುಸ್ತಕ ವಾಶಿಂಗ್ರನ್ನಿನ ಕಚೇರಿ ಯಲ್ಲಿ ಬೀಗಮುದ್ರೆಯಲ್ಲಿದೆ. 1909ರಲ್ಲಿ ಜೇಲಿಗೆ ಹೋದಾಗ ಬಾಬ್‌ ಸ್ಟ್‌ಡ್‌ . ಹತ್ತೊಂಬತ್ತು ವರ್ಷದ ಉಂಡಾಡಿ ಹುಡುಗನಾಗಿದ್ದ. ತನ್ನ ಪ್ರೇಯಸಿ ಕಿಟಿ ಎಂಬ ಹುಡುಗಿಯನ್ನು ಹೊಡೆದದ್ದಕ್ಕಾಗಿ ಅಲಾಸ್ಕಾದ ಲ್ಲಿಯ ಒಬ್ಬ ಮದ್ಯದಂಗಡಿಯವನನ್ನು ಗುಂಡಿಕ್ಕಿ ಕೊಂದಿದ್ದನಾತ. ಬಾಬ್‌ ಮತ್ತು ಕಿಟಿ ಇಬ್ಬರ ಮೇಲೂ ಕೊಲೆಯ ಆರೋಪಹೂೊರಿಸಲ್ಪಟ್ಟಿ ತು. ಕೊಲೆಯ ಆರೋಪವನ್ನು ಸ್ಟ್ರೌಡ್‌ ಒಪ್ಪಿ ಕೊಂಡದ್ದರಿಂದ ಕಿಟಿ ಬಿಡುಗಡೆಯಾದಳು. ಸ್ಟ್ರೌಡ್‌ನಿಗೆ 12 ವರ್ಷ ಶಿಕ್ಷೆಯಾಯಿತು. ಆಗಿನ ಕಾಲದಲ್ಲಿ ಜೇಲುವಾಸ ಕಠಿಣವಾ ಗಿತ್ತು. ಅಲ್ಲಿಯ ನಿಯಮಗಳು ಬಲು ಕಠೋರ ವಾಗಿದ್ದವು. ಈ ನಿರಕ್ಷರಿ ತರುಣ ಬಂಡೆದ್ದ. ಅಧಿಕಾರಿಗಳನ್ನು ಧಿಕ್ಕರಿಸಿದ. ಅವನ ಮೇಲೆ ಚಾಡಿ ಹೇಳಿದವನೊಬ್ಬನನ್ನು ಸ್ಟ್‌ಡ್‌ ಚಾಕುವಿ ನಿಂದ ಇರಿದದ್ದರಿಂದ ಅವನನ್ನು ಕನ್ಸಾಸದ ಲೀವನ್‌ ವರ್ಥದಲ್ಲಿಯ ಫೆಡರಲ್‌ ಜೇಲಿಗೆ ಸ್ಥಳಾಂತರಿಸಿದರು. ಒಂದು ದಿನ ಸ್ಟ್ರೌಡ್‌ ತನ್ನ ಸಹ ಕೈದಿಯೊಬ್ಬ ನನ್ನು ಗಣಿತ ವಿಷಯದ ಪ್ರಶ್ನೆಯೊಂದರಲ್ಲಿ ಸೋಲಿಸಿದ. ಸ್ಟ್ರೌಡ್‌ನ ಪ್ರತಿಭೆ ಎಚ್ಚತ್ತಿತು. ಅವನು ಸೆರೆಮನೆಯಲ್ಲಿಯೇ ಅಂಚೆ ಮೂಲಕ ' ಪಾಠಗಳನ್ನು ಹೇಳಿಸಿಕೊಂಡ. ಇಂಜನಿಯರಿಂಗ್‌ ಖಗೋಳ ವಿಜ್ಞಾನ ಮತ್ತು ಗಣಿತದ ಕ್ಯಾಲ್ಕುಲಸ್‌ ನಲ್ಲಿ ಪ್ರಾವೀಣ್ಯವನ್ನು ಹೊಂದಿದ. 1916ರಲ್ಲಿ ಹೊಸತಾಗಿ ಬಂದಿದ್ದ ಕಾವಲುಗಾ ರನೊಬ್ಬನು ಊಟದ ಕಾಲದಲ್ಲಿ ಮಾತಾಡಿದ್ದ ಕ್ಕಾಗಿ ಸ್ಟ್ರೌಡ್‌ನಿಗೆ ಅವನನ್ನು ಕಾಣಲು ಬಂದ ಅವನ ತಮ್ಮನನ್ನು ಭೆಟ್ಟಿ ಯಾಗಗೊಡಲಿಲ್ಲ. ಆಗ ನಡೆದ ಜಗಳದಲ್ಲಿ 1100 ಕೈದಿಗಳೆದುರಿನಲ್ಲಿ 50 ಸ್ಟ್ರೌಡ್‌ ಆ ಕಾವಲುಗಾರನನ್ನು ಕೊಂದ ಆ ನಂತರ ಅವನನ್ನು ಏಕಾಂತಕೋಣೆಯಲ್ಲಿಟ್ಟರು. ಸ್ಟ್‌ ಡ್‌ ಪ ಗತಿಭಟಿಸಿದ. ಪಾರಾಗಿ ಹೋಗೂ ಯತ್ನಿ ಸಿದ. ಅವನಿಗೆ ಇದ್ದ ಮಿತ್ರ ರೆಂದರೆ ಅವನ ತಾಯಿಯೊಬ್ಬಳೇ ಆಗಿದ್ದಳು. ಉಳಿದವರೆಲ್ಲ ಅವನನ್ನು ಮಹಾರೋಗದಂತೆ ದ್ವೇಷಿಸುತ್ತಿ ದ್ದರು. ಮೂರು ಸಲ ವಿಚಾರಣೆ ನಡೆದು ಸ್ಟ್‌ಡ್‌ . ಅಪರಾಧಿಯೆಂದು ನಿರ್ಣಯವಾಗಿ ಅವನಿಗೆ ಗಲ್ಲಿನ ಶಿಕ್ಷೆ ವಿಧಿಸಲ್ಪಟ್ಟಿತು. ಅಪೀಲುಗಳು ತಿರ ಸೃತವಾದವು. ಗಲ್ಲಿಗೆ ಹಾಕುವ ದಿನ ನಿಶ್ಚಯಿಸ 'ಲ್ಪಟ್ಟಿತು. ಈ ವಿಚಾರಣೆಗಳು ಮುಗಿಯಲು ನಾಲ್ಕು ವರ್ಷಗಳು ಹಿಡಿದಿದ್ದವು. ಈ ಕಾಲದಲ್ಲಿ ಏಕಾಂತ ವಾಸದಲ್ಲಿದ್ದ ಸ್ಟ್ರೌಡ್‌ ಸಂಗೀತಾಭ್ಯಾಸ ಮಾಡಿದ. ಚಿತ್ರಗಳನ್ನು ಬಿಡಿಸಲು ಕಲಿತ. ಮಾನಸಶಾಸ್ತ್ರ ವನ್ನು ಕುರಿತಾದ ಪುಸ್ತಕಗಳನ್ನೋದಿದ. ಗಲ್ಲಿನ ದಿನವನ್ನು ಸ್ಟ್ರೌಡ್‌ ಎದುರು ನೋಡು ತ್ತಿದ್ದಂತೆ ಅವನ ತಾಯಿವಾಶಿಂಗ್‌ಟನ್ನಿನಲ್ಲಿ ಅಧಿ ಕಾರಿಗಳ ಬಳಿ ಎಡತಾಕಿದಳು. ಅಧ್ಯಕ್ಷ ವಿಲ್ಲ ನ್ನರ ಪತ್ನಿಯನ್ನು ಕಾಣುವಲ್ಲಿ ಯಶಸ್ವಿಯಾದಳು. ಅಧ್ಯಕ್ಷರು ಸ್ಟೌಡ್‌ನ ದೇಹಾಂತ ಶಿಕ್ಷೆಯನ್ನು ಆಮರಣ ಕಾರಾಗ ಬಹ ವಾಸಕ್ಕಿಳಿಸಿದರು. ""ರಾಬರ್ಟ ಸ್ಟ್ರೌಡ್‌ನನ್ನು ಅವನ ಜೀವಮಾ ನವೆಲ್ಲ ಪ್ರತ್ಯೇಕವಾಗಿ ಏಕಾಂತದಲ್ಲಿಡಲಾಗು ವುದು. ಇತರ ಕೈದಿಗಳೊಂದಿಗೆ ಬೆರೆಯಲು ಅವ ನಿಗೆ ಎಂದಿಗೂ ಕೊಡುವುದಿಲ್ಲ. ಕೇವಲ ಅವನ ಅತ್ಯಂತ ನಿಕಟ ಆಪ್ತರು ಮಾತ್ರ ಅವನನ್ನು ಭೆಟ್ಟಿ ಯಾಗಬಹುದು'' ಎಂದು ಲೀವನ್‌ವರ್ಥ್‌ ಜೇಲಿನ ವಾರ್ಡನ್ನರು ಸಾರಿದರು. ಆಗ ಸ್ಟಡ್‌ನಿಗೆ 30 ವರ್ಷಗಳಾಗಿದ್ದವು. ಸಾಯುವವರೆಗೂ ಏಕಾಂತವಾಸ ಅವನ ಪಾಲಿಗೆ ಬಂದಿತ್ತು. ಒಂದು ದಿನ ಅವನಿಗಾಗಿ ಪ್ರತ್ತೆ ್ಯೇಕಿಸಿದ ಸ್ಥಳದಲ್ಲಿ ಆತ ವ್ಯಾಯಾಮ ಮಾಡುತಿ ತ್ರಿದ್ದಾಗ ಬಿರುಗಾಳಿಯ ಹೊಡೆತಕ್ಕೆ ಸಿಕ್ಕು ಮುರಿದ ಟೊಂಗೆ ಯೊಂದು ಬಂದು ಬಿತ್ತು. ಆ ಟೊಂಗೆಯ ಎಲೆಗಳ ಕಸೂರಿ ಕ್‌ We ಬುಡದಲ್ಲಿ ಒಂದು ಗೂಡು. ಅದರಲ್ಲಿ ತೊಯ್ದು ಮುದ್ದೆಯಾದ ಮೂರು ಗುಬ್ಬಿಗಳು ಅವನ ಕಣ್ಣಿಗೆ ಬಿದ್ದವು. ಸ್ಟ್ರೌಡ್‌ ತನ್ನ ಕರವಸ್ತ್ರದಲ್ಲಿ ಆ ಗುಬ್ಬಿಗಳನ್ನು ಸುತ್ತಿಕೊಂಡು, ತನ್ನ ಕೋಣೆಗೆ ಒಯ್ದ. ಕಾಲು ಚೀಲದಲ್ಲಿ ಅವನ್ನಿಟ್ಟು 25 ವಾಟ್‌ ಬಲ್ಬಿನ ಬಳಿ ಕಾಲು ಚೀಲವನ್ನು ತೂಗು ಹಾಕಿ ಅವಕ್ಕೆ ಕಾವು ಕೊಟ್ಟ. ಆ ಗುಬ್ಬಿಗಳಲ್ಲಿ ಒಂದರ ಕಾಲು ಮುರಿ ದಿತ್ತು. ಅದನ್ನು ಕಟ್ಟಿದ. ಅವನ ಗುಬ್ಬಿಗಳು ಬದುಕಿದವು, ಕೊಬ್ಬಿದವು. ಅವನು ಅವಕ್ಕೆ ನಾನಾ ಬಗೆಯ ಆಟಗಳನ್ನು ಕಲಿಸಿದ. ಒಂದು ದಿನ ಡೆಪ್ಯೂಟಿ ವಾರ್ಡನ್ನರನ್ನು ಕರೆಸಿಕೊಂಡು (ಅವರು ಒಂದು ಕ್ಯಾನರಿ ಹಕ್ಕಿ ಯನ್ನು ಸಾಕಿದ್ದರು) ""ನೋಡಿ, ಈ ಗುಬ್ಬಿಯ ಹೆಸರು ರಂಟ್‌. ರಂಟ್‌ ಎಲ್ಲಿ ಸತ್ತಂತೆ ಬೀಳು'' ಎಂದ. ಗುಬ್ಬಿ ಅಂಗಾತ ಬಿದ್ದುಕೊಂಡು ಸತ್ತ ತೆ ನಟಿ ಸಿತು. ""ಆಂ! ಹೇಗೆ ಕಲಿಸಿದಿ?'' ಆಶ್ಚರ್ಯದಿಂದ ಡೆಪ್ಯೂಟಿ ವಾರ್ಡನ್‌ ಕೇಳಿದರು. ""ಅದಕ್ಕೆ ತುಂಬ ಸಮಯ ಹಿಡಿಯುತ್ತದೆ. ನನ್ನ ಬಳಿ ಸಾಕಷ್ಟು ಸಮಯವಿದೆ.'' ಡೆಪ್ಯೂಟಿ ವಾರ್ಡನ್‌ ನಕ್ಕು, ""ಸರಿ. ಇಟ್ಟುಕೊ ಈ ಹಕ್ಕಿಗಳನ್ನು'' ಎಂದರು. ಮುಂದೆ ಸ್ಟ್‌ಡ್‌ ಎರಡು ಕ್ಯಾನರಿಗಳನ್ನು ಸಂಪಾದಿಸಿದ. ಒಂದು ರೇರುರ್‌ ಬ್ಲೇಡ್‌ ಮತ್ತು ಮೊಳೆಯ ಸಹಾಯದಿಂದ ಬಹುವಾಗಿ ಶ್ರಮಿಸಿ ಒಂದು ದೊಡ್ಡ ಪಂಜರವನ್ನು ತಯಾರಿಸಿದ. ಸ್ಟೌಡ್‌ನ ಕ್ಯಾನರಿ ಸಂಸಾರ ಬೆಳೆಯಿತು. ಸ್ಟೌಡ್‌ನ ಹಕ್ಕಿಯ ಮರಿಗಳಿಗೆ ಮುರುಟು ರೋಗ ಬಂದಾಗ ಆತ ವಿಟಾಮಿನ್‌ಗಳ ಅಭ್ಯಾಸ ಮಾಡಿದ. ಒಂದು ಹಕ್ಕಿ ಸತ್ತಾಗ ಉಗುರುಗಳಿಂದ ಅದರ ದೇಹವನ್ನು ಬಗೆದು ತನ್ನ ಪುಸ್ತ ಕದಲ್ಲಿ ಟಿಪ್ಪಣಿ ಮಾಡಿಕೊಂಡ. ಅವನ ಪುಸ್ತಕದ ಬೇಡಿಕೆ ಗಳಿಂದ ಲೀವನ್‌ವರ್ಥ್‌ದ ವಾಚನಾಲಯದ ವ್ಯವಸ್ಥಾಪಕ ಹೆ ರಾಕಾದ. ಹಕ್ಕಿಗಳ ಬಗ್ಗೆ, ರಸಾ ಮಾರ್ಚ್‌ 1991 ನಡೆದು ಬಂದಿರಾರಿ ಯನ ಶಾಸ್ತ್ರದ ಬಗ್ಗೆ, ಶರೀರ ಶಾಸ್ತ್ರದ ಬಗ್ಗೆ ಎಷ್ಟು ಪುಸ್ತಕಗಳಿದ್ದರೂ ಬೇಕು ಎನ್ನುತ್ತಿದ್ದ ಸ್ಟಡ್‌ ಸೆರೆಮನೆಯ ಆಸ್ಪತ್ರೆಯಲ್ಲಿ ರದ್ದು ಮಾಡಿದ ವಸ್ತುಗಳಿಂದ ತನ್ನ ಪಕ್ಷಿ ಸಂಸಾರಕ್ಕೆ ಬೇಕಾದ ನಾನಾ ಉಪಕರಣಗಳನ್ನು ಮಾಡಿಕೊಂಡ. ಸ್ಟ್ರೌಡ್‌ ಮಾದರಿಯ ಕೈದಿ ಎಂದು ವಾರ್ಡನ್‌ ಹೇಳುತ್ತಿದ್ದ. ಕನ್ಸಾಸ್‌ ನಗರಕ್ಕೆ ಬಂದಿದ್ದ ಅವನ ತಾಯಿಗೆ ಸ್ಟ್‌ಡ್‌ನ ಹಕ್ಕಿಗಳನ್ನು ಒಯ್ಯಲು ಆತ ಅಪ್ಪಣೆಯಿತ್ತ. ಅವಳು ಅವನ್ನು ಮಾರುತ್ತಿ ದ್ದಳು. ಸೆರೆಮನೆಯಲ್ಲಿರುವಾಗಲೂ ತಾಯಿಯ ಜೋಪಾನ ಮಾಡಬೇಕೆಂಬ ಸ್ಟ್‌ ಡನ ಆಕಾಂಕ್ಷೆ ಈ ರೀತಿಯಲ್ಲಿ ಫಲಿಸಿತು. ಒಂದು ದಿನ ಇದ್ದಕ್ಕಿದ್ದಂತೆ ಸ್ಟ್ಟೌಡನ ಕ್ಯಾನರಿ ಹಕ್ಕಿಗಳಲ್ಲಿ ಎರಡು ಮೂರ್ಛಾರೋಗದಿಂದ ಸತ್ತವು. ಒಂದು ವಾರದೊಳಗಾಗಿ ಅವನ ಪಕ್ಷಿ ಸಂಸಾರದಲ್ಲಿ ಅರ್ಧಕ್ಕರ್ಧ ಖಾಲಿಯಾದವು. ಅವನ ಪಕ್ಷಿಗಳಿಗೆ ಬಂದಿದ್ದ ನಂಜಿನ ಜ್ವರ ಗುಣ ವಾಗುವ ರೋಗವಲ್ಲ ಎಂದು ಪಕ್ಷಿಗಳ ಬಗ್ಗೆ ಬರೆದ ಪುಸ್ತಕಗಳು ಹೇಳುತ್ತಿದ್ದವು. ಗಾಬರಿಯಾದ ಸ್ಟಡ್‌ ವಿಶ್ವವಿದ್ಯಾಲಯಗ ಳಿಗೆ ಪತ್ರ ಬರೆದ. ಹಕ್ಕಿಗಳ ರೋಗದ ಬಗ್ಗೆ ಸರಕಾರದ ಪರಿಪತ್ರಗಳನ್ನು ತರಿಸಿಕೊಂಡ. ಆತ ಕಲ್ಪನೆಯ ಆಧಾರದ ಮೇಲೆ ಪ್ರಯೋಗಗಳನ್ನಾ ರಂಭಿಸಿದ. ಸತ್ತ ಹಕ್ಕಿಗಳ ಅಂಗಚ್ಛೇದ ಮಾಡಿ ಪರೀಕ್ಷಿ ಸತೊಡಗಿದ. ಅವನ ಒಂದು ಪ್ರಯೋಗ ಯಶಸ್ವಿಯಾ ಯಿತು. ನಂಜು ಜ್ವರಕ್ಕೆ ಒಂದು ಔಷಧಿಯನ್ನಾತ ಕಂಡು ಹಿಡಿದು ತನ್ನ ಉಳಿದ ಹಕ್ಕಿಗಳನ್ನು ಬದುಕಿ 51 ' ಸಿಕೊಂಡ. ಈಗ ಆತನಿಗೆ ತನ್ನ ಹೆಸರನ್ನು ಬಹಿರಂಗ ' ಮಾಡದಿದ್ದರೆ ಬೇಕಷ್ಟು ಪತ್ರ ವ್ಯವಹಾರ ಮಾಡುವ ಸವಲತ್ತು ಕೊಡಲ್ಪಟ್ಟಿತು. ಸ್ಟಡ್‌ ' ಇಂಗ್ಲಿಷ್‌ ವ್ಯಾಕರಣವನ್ನು ಕಲಿತು ಒಂದು ಟೈಪ್‌ ರೈಟರನ್ನು ಸಂಪಾದಿಸಿದ. ಅವನ ವಿದ್ವತ್ತಾಪೂರ ವಾದ ಲೇಖನಗಳು ಹಕ್ಕಿಗಳನ್ನು ಕುರಿತಾದ ಅಮೇರಿಕನ್‌ ಮತ್ತು ಬ್ರಿಟಿಶ್‌ ಪತ್ರಿಕೆಗಳಲ್ಲಿ ಪ್ರಕ ' ಟವಾದವು. ಹಕ್ಕಿಗಳ ರೋಗ ವಿಚಾರದಲ್ಲಿ ಅವು ತುಂಬ ಜ್ಞಾನವನ್ನೂ ಔಷಧೋಪಚಾರಗಳನ್ನೂ : ತಿಳಿಸಿಕೊಟ್ಟ ವು. ' ಸ್ಟ್ರಡ್‌ನ ಏಕಾಂತವಾಸದ ಕೋಣೆಯಲ್ಲೀಗ 300 ಕ್ಯಾನರಿ ಹಕ್ಕಿಗಳಿದ್ದವು. ಒಂದು ಬಿಡಿ ' ಗಾಸನ್ನೂ ತೆಗೆದುಕೊಳ್ಳದೆ ಪತ್ರ ಮುಖೇನ ಅವನು ಬೇನೆ ಬಿದ್ದ ಸಾವಿರಾರು ಹಕ್ಕಿಗಳ ಪ್ರಾಣ ವನ್ನುಳಿಸಿದ. ಹಕ್ಕಿಗಳನ್ನು ಸಾಕುವವರಿಗೆ ಈ ಹಕ್ಕಿಯ ಡಾಕ್ಟರ್‌ ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿ ಎಂಬುದು ತಿಳಿಯಲೇ ಇಲ್ಲ. ಅಷ್ಟರಲ್ಲಿ ಅಮೇರಿಕದ ಜೇಲು ನಿಯಮಗ ಳಲ್ಲಿ ಬದಲಾವಣೆಯಾಯಿತು. ಹೊಸತಾಗಿ ಕಾರ್ಯಾರಂಭ ಮಾಡಿದ ""ಫೆಡರಲ್‌ ಬ್ಯುರೊ ಆಫ್‌ ಪ್ರಿಜನ್ಸ್‌'' 1930ರಲ್ಲಿ ಎಲ್ಲ ಜೇಲುಗಳಿಗೆ ಒಂದೇ ನಿಯಮವನ್ನು ಸಾರಿತು. ಕೈದಿಗಳು ವ್ಯಾಪಾರವನ್ನು ಮಾಡತಕ್ಕದ್ದಲ್ಲ ಎಂಬ ಆಜ್ಞೆ ಹೊರಟಿತು. 60 ದಿನಗಳಲ್ಲಿ ಎಲ್ಲ ಹಕ್ಕಿಗಳನ್ನೂ ಬಿಟ್ಟು ಬಿಡಬೇಕೆಂದೂ ಮತ್ತೆ ಸಾಕ ತಕ್ಕದ್ದಲ್ಲವೆಂದೂ ಲೀವನ್‌ವರ್ಥ್‌ ವಾರ್ಡನ್ನರು ಸ್ಟ್‌ಡನಿಗೆ ಅಪ್ಪಣೆ ಮಾಡಿದರು. ರಾಬರ್ಟ್‌ ಸ್ಟ್ರೌಡನಿಗೆ ವಜ್ರಾಘಾತವಾಯಿತು. "ಸ್ವಾಮಿ, ಹನ್ನೊಂದು ವರ್ಷಗಳಿಂದ ಹಕ್ಕಿಗಳೊಡನೆ ಬಾಳಿ ದ್ದೇನೆ, ಅವೇ ನನ್ನ ಸರ್ವಸ್ವ'' ಎಂದನಾತ. ""ಅಪ್ಪಣೆಗಳನ್ನು ಪಾಲಿಸುವುದೇ ನನ್ನ ಕರ್ತ ವ್ಯ'' ವಾರ್ಡನ್‌ ಹೇಳಿದ. ಹಕ್ಕಿಗಳ ಡಾಕ್ಟರನಾದ ಕೈದಿಯು ಹಕ್ಕಿಗಳಿಂದ ಅಗಲಬೇಕೆಂದು ಆಜ್ಞೆ ಮಾಡಿರುವ ಸುದ್ದಿ ಪತ್ರಿಕೆ ಗಳಲ್ಲಿ ಪ್ರಕಟವಾಯಿತು. ತಮ್ಮ ಹಕ್ಕಿಗಳನ್ನು ಬದುಕಿಸಿಕೊಟ್ಟವನೊಬ್ಬ ಕೈದಿ ಎಂಬುದನ್ನರಿತ ಜನರು ನೂರಾರು ಅರ್ಜಿಗಳನ್ನು ಬರೆದರು. ಸಾರ್ವಜನಿಕ ಅಭಿಪ್ರಾಯ ಸ್ಟ್ರೌಡನ ಪರವಾಗಿ ಬಲವಾಗಿ ವಾದಿಸಿತು. ಅಧ್ಯಕ್ಷ ಹೂವರ್‌ರಿಗೆ ಸಹಸ್ರಾರು ಸಹಿಗಳುಳ್ಳ ಅರ್ಜಿಗಳು ಹೋದವು. ಆಗ ಬ್ಯೂರೋದ ಡಾಯರೆಕ್ಟರರು ಸ್ಟ್ರೌಡ ನಿಗೆ ತಮ್ಮ ಆಜ್ಞೆ ಅನ್ವಯಿಸುವುದಿಲ್ಲ ಎಂದು ಪ್ರಕಟಿಸಿದರು. ಅವನ ಹಕ್ಕಿಗಳಿಗಾಗಿ ಎಂದು ಇನ್ನೊಂದು ಕೋಣೆ ಕೊಡಲ್ಪಟ್ಟಿತು. ಅಲ್ಲಿ ಅವನ ಪ್ರಯೋಗಗಳಿಗಾಗಿ ವಿದ್ಯುತ್ತನ್ನೂ ಲೆಬೊ ರೇಟರಿ ಸಲಕರಣೆಗಳನ್ನೂ ಒದಗಿಸಿಕೊಟ್ಟರು. ಕೈದಿ ಸ್ಟ್ರೌಡನಿಗೆ ಹಕ್ಕಿಗಳನ್ನು ಸಾಕಿ ಮಾರಲು ಅಪ್ಪಣೆ ಸಿಕ್ಕಿತು. 1933ರಲ್ಲಿ ತನ್ನನ್ನು ಸಾರ್ವಜನಿಕ ಉಪದ್ರವ ಕಸ್ತೂರಿ ಕಾರಿಗಳೂ ಶತ್ರುಗಳೂ ಆದವರನ್ನು ಇಡುವ ಅಲಕಾಟಾರು್‌ ಸೆರೆಮನೆಗೆ ಕಳಿಸುವರೆಂದು ಸ್ಟೌಡನಿಗೆ ಗೊತ್ತಾಯಿತು. ಆದರೆ ಅಧ್ಯಕ್ಷ ರೂಜ ವೆಲ್ಪರ ಕಾರ್ಯದರ್ಶಿಗಳಲ್ಲಿ ಒಬ್ಬಾತ ಸ್ಟ್‌ಡನ ಸ್ಥಳಾಂತರ ದಿನವನ್ನು ಮುಂದಕ್ಕೆ ಹಾಕಿಸಿದ. ಪೆರೋಲ್‌ ಮೇಲೆ ಬಿಡುಗಡೆ ಮಾಡಬೇ | ಕೆಂದುಸ್ಟ್‌ಡ್‌ ಸಲ್ಲಿಸಿದ ಅರ್ಜಿ 1937ರಲ್ಲಿ ತಿರಸ್ಕೃ ತವಾಯಿತು. ಮುಂದೆ ತುಸು ದಿನಗಳಲ್ಲಿ ತಾಯಿ ಸತ್ತಳು. ಈ ಅಪಘಾತಗಳಾದ ನಂತರ ಸ್ಟ್ರೌಡ್‌ ಇನ್ನಿಷ್ಟು ಗಹನವಾದ ಅಭ್ಯಾಸದಲ್ಲಿ ತೊಡಗಿದ. ಅವನು ಪಕ್ಷಿಗಳ ಅನೇಕ ರೋಗಗಳಿಗೆ ಔಷಧ ವನ್ನು ಕಂಡು ಹಿಡಿದ. ಸೂಕ್ಷ ಒದರ್ಶಕದ ಸಹಾ ಯವಿಲ್ಲದೆ "*ಬಿ ಪೆರಾಟಿ ಫಾಸಿಸ್‌ ಬಿ''ಯ ಕಾರ ಣವನ್ನು ಕಂಡುಹಿಡಿದ. ಸೂಕ್ಷ್ಮದರ್ಶಕಕ್ಕಾಗಿ ಆತ ಹಂಬಲಿಸುತ್ತಿದ್ದ. ಅವನ ಈ ಹಂಬಲವೂ ಈಡೇರಿತು. ವೆಸ್ಲಿ ಯನ್‌ ವಿಶ್ವವಿದ್ಯಾಲಯವು ಅವನಿಗೆ ಒಂದು ಹಳೆಯ ಸೂಕ್ಷ್ಮ್ಮದರ್ಶಕವನ್ನು ಕೊಟ್ಟಿತು. ಎರಡು ವರ್ಷಗಳ ನಂತರ ಅದ್ಭುತವೊಂ ದನ್ನು ಸ್ಟಡ್‌ ಸಾಧಿಸಿದ. ಒಂದು ರೇರುರ್‌ ಬ್ಲೇಡು ಬಿರುಸು ಕಟ್ಟಿಗೆ ಮತ್ತು ಲೋಹದ ಪಟ್ಟಿ ಗಳಿಂದ ಆತ ತಯಾರಿಸಿದ ಆಯುಧವೊಂದು ನರ ವನ್ನು ಒಂದು ಸಾವಿರ ಒಂದಂಶದಷ್ಟು ಸೂಕ್ಷ್ಮ ವಾಗಿ ಕತ್ತರಿಸಬಲ್ಲುದಾಯಿತು. ಬಳಿಕಾತ, "ಹಕ್ಕಿಗಳ ರೋಗದ ಡೈಜೆಸ್ಟ್‌'' ಎಂಬ ಪುಸ್ತಕವನ್ನು ಚಿತ್ರ ಸಹಿತ ಬರೆಯತೊಡ ಗಿದ. ಈ ಪುಸ್ತಕ ಇಂಗ್ಲಂಡ್‌ ಮತ್ತು ಅಮೇರಿಕಗ ಳಲ್ಲಿ ಪ್ರಚಾರದಲ್ಲಿದ್ದು ಹಕ್ಕಿಗಳ ವಿಚಾರದಲ್ಲಿ ಸೂಚೀ ಪುಸ್ತಕವಾಗಿದೆ. ವರ್ಷಗಳು ಕಳೆದಂತೆ ಸ್ಟ್ರೌಡ್‌ ವ್ಯಾಕುಲನೂ ವ ವಿಚಿತ್ರನೂ ಆದನು. ಆತ ಬೇನೆ ಬಿದ್ದ. ನ್ಯೂಮೋನಿಯ ರೋಗದಿಂದ ಸತ್ತು ಸತ್ತು ಉಳಿದ. ಬಣ್ಣಗಳಲ್ಲಿ ಪ್ರಯೋಗ ನಡೆಸಿ ಅತಿ ಸುಂದರ ಬಣ್ಣದ ಕ್ಯಾನರಿ ಹಕ್ಕಿಗಳನ್ನು ಹುಟ್ಟಿ ಸಿದ. ಪಾಂಟ ಕಂಪನಿಯವರು ಕೊಟ್ಟ ಒಂದು ಬಣ್ಣದಿಂದ ಹಕ್ಕಿಗಳಿಗಾಗಿ ಒಂದು ರೋಗನಿವಾ ಮಾರ್ಚ್‌ 1991 ರಕ ಔಷಧಿ ತಯಾರಿಸಿದ. 1942 ಡಿಸೆಂಬರ 15ರಂದು ಸ್ಟೌಡ್‌ನ ಕೈಕಾಲು ಗಳಿಗೆ ಬೇಡಿ ತೊಡಿಸಿ ಕಾ ರಕ್ಕೆ ಕಳಿಸ ಲೆಂದು ರೈಲು ಹತ್ತಿಸಿದರು. ಅವನು ಬಿಟ್ಟು ಹೊರಟ ಕೋಣೆಯಲ್ಲಿ ಅನೇಕ ಹಕ್ಕಿಗಳು, ಪಂಜ ರಗಳು, ಸಲಕರಣೆಗಳು ಪುಸ್ತಕಗಳು ಇದ್ದವು. ಆ ಕೋಣೆಲ್ಲಾತ 26 ವರ್ಷಗಳನ್ನು ಕಳೆದಿದ್ದ. ಅಲಕಾಟ್ರಾರುದಲ್ಲಿ ಮತ್ತೆ ಆತನಿಗೆ ಏಕಾಂತ ವಾಸವೇ ಪ್ರಾಪ್ತವಾಯಿತು. ಅವನ ಕೋಣೆ ಹಿಂದಿನ ಜೇಲಿನ ಕೋಣೆಗಿಂತಲೂ ಚಿಕ್ಕದಾ ಗಿತ್ತು; ಅವನಿಗೆ ಓದಲು ಅಪ್ಪಣೆಯಿತ್ತು. ಪಂಜರ ಗಳಲ್ಲಿರುವ ಹಕ್ಕಿಗಳ ಬದಲು ಅವನ ಆಸೆ ಈಗ ಸೆರೆಮನೆಗಳಲ್ಲಿರುವ ಕೈದಿಗಳ ಕಡೆಗೆ ತಿರುಗಿತು. ಅವನು ಕಾಯದೆಯ ಅಭ್ಯಾಸ ಮಾಡತೊಡಗಿದ. ಕೆಲ ಕಾಲದವರೆಗೆ ಸ್ಟ್‌ಡ್‌ನಿಗೆ ಪುಸ್ತಕಗಳ ವಿಚಾರದಲ್ಲಿ ಹೆಚ್ಚಿನ ಸವಲತ್ತು ಸಿಕ್ಕಿತು. ಆದರೆ ಹೊಸ ವಾರ್ಡನ್‌ ಬಂದಾಗ ಅವುಗಳನ್ನು ರದ್ದು ಮಾಡಿದ. 1950ರಲ್ಲಿ ಫೆಡರಲ್‌ ಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ಸ್ಟಡ್‌ ತಾನು ಬರೆದ ಒಂದು ಲಕ್ಷ ಶಬ್ದಗಳ ""ಸೆರೆಮನೆಯ ಇತಿಹಾಸ'' ವೆಂಬ ಪುಸ್ತ ಕದ ವಿಚಾರವನ್ನು ಬಹಿರಂಗಪಡಿಸಿದ. 1909 ರಿಂದ ತನ್ನ ಸೆರೆಮನೆ 'ಜೀವನದ ಕಥೆಯನ್ನು ಅದರಲ್ಲಿ ಬರೆದಿರುವುದಾಗಿ ಹೇಳಿದನಾತ. ಆದರೆ ಆ ಪುಸ್ತಕ ಜಪ್ತಿ ಮಾಡಲ್ಪಟ್ಟಿತು. ಸ್ಟೌಡನಿಗೆ ಅವನ ಹಕ್ಕಿಗಳ ಪುಸ್ತಕದ ಹೊಸ ಆವೃತ್ತಿಯನ್ನು ಬರೆಯಲು ಅನುಮತಿ ಕೊಡಬೇ ಕೆಂದು ಪ್ರಕಾಶಕರೊಬ್ಬರು ಮಾಡಿಕೊಂಡ ಅರ್ಜಿ ತಿರಸ್ಕೃತವಾಯಿತು. 34 ವರ್ಷ ಸೆರೆಮನೆಯಲ್ಲಿದ್ದ ನಾಥನ್‌ಲಿ ಪಾಲ ಎಂಬಾತನ ಬಿಡುಗಡೆ ಕಳೆದ ವರ್ಷ ಆಯಿತು. ಇದರಿಂದ ಸ್ಟೌ ಡನ ಬಿಡುಗಡೆಯ ಆಸೆ ಅಂಕುರಿಸಿದೆ. ಅವನ ಬಿಡುಗಡೆಯ ಪ್ರಯತ್ನ ಮಾಡಲು ಪ್ರಸಿದ್ಧ ವ್ಯಕ್ತಿಗಳ ಸಮಿತಿ ರಚಿಸಲ್ಪ ಟ್ಟಿದೆ. ಈ ಮುದಿ ಕೈದಿ ವಿಜ್ಞಾನಿಯ ಬಿಡುಗಡೆ ಗಾಗಿ ಈ ಸಮಿತಿ ಶಕ್ತಿ ಮೀರಿ ಯತ್ನಿಸಲಿದೆ. 9 53 ಅತಿಥಿಗಳಿಗೆ ಕಥೆ ಹೇಳುವುದು, ಕೇಳುವುದು ಹಳೆಯ ಸಂಪ್ರದಾಯ. ಇಂಥ ಜಾಲದಲ್ಲಿ ನಾನು ಸಿಕ್ಕಿಕೊಳ್ಳುವುದು ಅಪರೂಪವೇನಲ್ಲ. ಸಯೀದಾ ನನ್ನ ಬಗ್ಗೆ ಕಥೆ ಹೇಳುವವನೆಂದು ಅಸಂಖ್ಯಾತ ಕಥೆ ಹೆಣೆದಿದ್ದಳು. ಆ ರಾತ್ರಿ ಎಲ್ಲಾ ತಪ್ಪೂ ಅವಳದೆ. ಅಂದು ಮೈ ಕೊರೆಯುವ ಛಳಿ. ತಣ್ಣನ್ನ ಗಾಳಿ. ನಾವು ಡ್ರಾಯಿಂಗ್‌ ರೂಮ್‌ ಬಾಗಿಲು 54 ಕಿಟಕಿ ಎಲ್ಲಾ ಮುಚ್ಚಿಕೊಂಡಿದ್ದೆವು. ಥಂಡಿಯ ಸಲುವಾಗಿ ದಪ್ಪ ಪರದೆ ಇಳಿ ಬಿಟ್ಟಿದ್ದೆವು. ಸಯೀದಾ ಎಲ್ಲಾ ಲೈಟೂ ಆರಿಸಿದ್ದಳು. ಫ್ಲೋರ್‌ ಲೈಟ್‌ ಮಾತ್ರ ಉರಿಯುತ್ತಿತ್ತು. ಹೀಗಾಗಿ ವಾತಾ ವರಣ ರಹಸ್ಯಮಯವಾಗಿತ್ತು .- ನನಗೆ ಯೋಚಿ ಸುವುದಕ್ಕೂ ಅವಕಾಶ ಸಿಕ್ಕಿತು. ನಾನು ಸುಮ್ಮನಿದ್ದೆ. ಅದನ್ನು ನೋಡಿ ""ಹೂಂ। ಪ್ರಾರಂಭಿಸಿ, ಬಹಳ ಯೋಚಿಸಿದ್ದಾ ಕಸ್ತೂರಿ ee ಸಾದ ಮೂಲ: ಅನ್ವರ್‌ ಆನಾಯತ್‌ ಉಲ್ಲಾ ' ಕನ್ನಡಕ್ಕೆ: ಮಾಧವರಾವ್‌ ಮುಧೋಳ್‌ ಯಿತು'" ಎಂದರು ಫೋಜಿಯವರು. ""ಇವತ್ತು ಯಾವ ಕಥೆ? ಬೇಟೆಯದೆ?'' ಎಂದು ಜಾಹಿದ್‌ ಖಾನರು ಕೇಳಿದರು. ” “ಬೇಡಿ. ಬೇಡಿ. ಆ ಬೇಟೆಯ ಕಥೆ ಇವತ್ತು ಬೇಡಿ, ಮತ್ತೇನಾದರೂ ಸ್ವಲ್ಪು ಹೊಸಥರದ್ದು ಹೇಳಿ. ಆದರೆ ನಿಜವಾಗಿ ನಡೆದದ್ದು ಇರಲಿ'' ಎಂದು ನರ್ಗಿಸ್‌ ಬಯಸಿದಳು. ಆತ್ಮಗಳ ಬಗ್ಗೆ ಹೇಳಿದರೆ ಮಜಾ ಬರುವು ಮಾರ್ಚ್‌ 1991 ದು'' ಎಂದರು ಸಫದರ್‌. ""ಇವತ್ತಿನ ಸಂಗತಿ ಹಾಗೇನೆ ಇದೆ,'' ಎಂದೆ ನಾನು. ""ಹಾಯ್‌ ದೇವರೆ! ಅದು ಬೇಡಿ!! ಆತ್ಮಗಳೆಂ ದರೆ ನನಗೆ ಬಹಳ ಹೆದರಿಕೆ'' ಎಂದು ನಾಜೀಮಾ ಕಿವಿ ತಟ್ಟಿ ಕೊಂಡಳು. ಎಲ್ಲ ಹೆಂಗಸರೂ ಅದನ್ನೇ ಅನುಮೋದಿಸಿದರು. ""ಈ ಮಾತು ಬಹಳ ವಿಚಿತ್ರ'' ಎಂದು ನಾನು ಮೆತ್ತಗೆ ನುಡಿದೆ. ""ಮನುಷ್ಯ ಜೀವದಿಂದಿದ್ದಾಗಿ ಅವನನ್ನು ಕಂಡು ಹೆದರಬೇಕು. ಸತ್ತ ಮೇಲೆ ಅವನನ್ನು ಕಂಡು ಅಷ್ಟೇಕೆ ಹೆದರಬೇಕೋ ದೇವ ರಿಗೇ ಗೊತ್ತು. ಇವತ್ತು ನಾಳೆ ಕರಾಚಿಯಲ್ಲಿ ರಾಜಕೀಯ ಭಾಷೆ ನೆಪದಲ್ಲಿ ಏನೆಲ್ಲಾ ನಡೆಯು ತ್ತವೆ. ಹಾಗೆ ನಡೆಯುವ ದಂಗೆಗಳು ಆತ್ಮ ಮಾಡಿ ಸಿದ್ದವುಗಳು ಎಂದೂ ಅಲ್ಲ. ಅವುಗಳನ್ನು ಆತ್ಮ ಮಾಡಿಸುವುದೂ ಇಲ್ಲ'' ಎಂದೆ. ನಾನು ಮಾತು ನಿಲ್ಲಿಸಿದೆ. ಈ ವಿಚಾರದ ಬಗ್ಗೆ ಯಾರಾದರೂ ಅವಶ್ಯ ಮಾತಾಡಬಹುದೆಂದು ಅನಿಸಿತ್ತು. ಏಕೆಂದರೆ ಕೂಡಿ ಕುಳಿತವರಲ್ಲಿ ಅನೇ ಕರು ರಾಜಕೀಯ ಸದಸ್ಯರಾಗಿದ್ದರು. ಆದರೆ ನನ್ನ ಊಹೆ ತಪ್ಪಾಯಿತು. ಯಾರೂ ಮಾತಾಡಲಿಲ್ಲ. ಆತ್ಮದ ವಿಚಾರವೆತ್ತುತ್ತಲೂ ಎಲ್ಲರೂ ಸುಮ್ಮನೆ ನನ್ನ ಹತ್ತಿರಕ್ಕೆ ಸರಿದರು. "ಕೆಲವು ಮಾತಿನ ಬಗ್ಗೆ ಚರ್ಚೆ ನಡೆಯುವಂ ತಿಲ್ಲ. ಅವುಗಳ ವೆ ಓಜ್ಞಾನಿಕ ವಿಶ್ಲೇಷಣೆಯೂ ಸಾಧ್ಯವಿಲ್ಲ. ಹೀಗಿದ್ದರೂ ಅವುಗಳ ಅಸ್ತಿತ್ವ ಇಲ್ಲ ವೆಂದು ಹೇಳಲಿಕ್ಕಾಗುವುದಿಲ್ಲ'' ಎಂದು ಹೇಳಿ ನನ್ನ ಪೈಪು ಹೊತ್ತಿಸಿ ಕಥೆ ಪ್ರಾರಂಭಿಸಿದೆ. "ನಲ ವತ್ತು ವರ್ಷಗಳ ಹಿಂದಿನ ಮಾತು. ನನಗೆ ಚೆನ್ನಾಗಿ ನೆನಪಿದೆ. ಅಂದು ಗುರುವಾರ. ಆಗ ನಾನು ಹೈದರಾಬಾದಿನಿಂದ ಹದಿನೈದು ಮೈಲಿ ದೂರದ ಹಿಮಾಯತ್‌ಸಾಗರದಲ್ಲಿರುತ್ತಿದ್ದ. ಅದು ನಿಜಾಮರ ಆಡಳಿತದಲ್ಲಿತ್ತು. ಅಲ್ಲಿ ಒಂದು ಬಹು ದೊಡ್ಡ ಕೃಷಿ ಫಾರ್ಮಿತ್ತು. ಈ ಸ್ಥಳ ಬಹು ಸುಂದರವಾದುದು. ಅದರ ಒಂದು ಕಡೆ ಎತ್ತರ ವಾಗಿ -ಪ್ರಭಾವ ಬೀರುವ ಪರ್ವತ ಶ್ರೇಣಿ. 55 ಹತಾ 'ಇನ್ನೊಂದು ಕಡೆಗೆ ಮೈಲಿನುದ್ದಕ್ಕೂ ಹಸಿರು , ಹಾಸಿದಂತಿರುವ ಹೊಲಗಳು... ಮಧ್ಯದಲ್ಲಿ ಒಂದು ಚಿಕ್ಕ ಸುಂದರವಾದ ಡಾಕ್‌ ಬಂಗ್ಲೆ. ಈ ರೂಟಿನ ಮೇಲೆ ಆ ಕಾಲದಲ್ಲಿ ಬಸ್ಸು ಚಲಿಸುತ್ತಿರ ಲಿಲ್ಲ. ಫಾರ್ಮಿನಿಂದ ಐದು ಮೈಲಿನ ಮೇಲೆ 'ಒಂದು ಹೆದ್ದಾರಿಯಿತ್ತು. ಇದರ ಮೂಲಕ ಹೈದ ರಾಬಾದ ಮಹಬೂಬನಗರದ ಬಸ್‌ ಓಡಾಡುತ್ತಿ ದ್ದವು. ಪಟ್ಟಣಕ್ಕೆ ಹೋಗಲು ಈ ಹೆದ್ದಾರಿಯವ ರೆಗೆ ನಡೆದು ಬರಬೇಕಿತ್ತು. ಆ ಗುರುವಾರ ಪಟ್ಟಣದ ಕೆಲಸ ಮುಗಿಸಿ ಹಿಮಾಯತ್‌ ಸಾಗರಕ್ಕೆ ಬರುತ್ತಿದ್ದೆ. ಅಕಸ್ಮಾ ತ್ತಾಗಿ ದಾರಿಯಲ್ಲಿ ಬಸ್ಸು ಕೆಟ್ಟಿತು. ನಾನು ಹೆದ್ದಾ ರಿಯಲ್ಲಿಯೇ ಇಳಿದೆ. ನಾನು ತಲುಪಬೇಕಾದ ಸ್ಥಳ ದೂರವಿರಲಿಲ್ಲ. ಆದರೆ ಕತ್ತಲೆಯಾಗಿತ್ತು. 'ಸುತ್ತಲೂ ನೋಡಿದೆ. ರಸ್ತೆಯಲ್ಲಿ ಯಾರೂ ಇರ | ಲಿಲ್ಲ. ಭಯವೆನಿಸಿತು. ಬಹುದೂರದವರೆಗೆ 'ಯಾವ ಜೀವದ ಚಿನ್ನೆ ಯೂ ಕಾಣಲಿಲ್ಲ. ಸಂಜೆ ಏಳು ಗಂಟೆಯಾಗಿತ್ತು. ಬಲಕ್ಕೆ ನೋಡಿದೆ. ದೂರ 'ದಿಗಂತದಲ್ಲಿ' ಮಿಣುಕು ದೀಪಗಳು ಕಂಡವು. ಅದು ' ಹಿಮಾಯತ್‌ಸಾಗರವೆಂದು ಆ ಕಡೆಗೆ ನಡೆದೆ. ಗಾಳಿ ವಿಶೇಷ ಚಳಿಯಿಂದ ಕೂಡಿತ್ತು. ಆಕಾಶ ದಲ್ಲಿ ಈಗ ತಾನೆ ಉದಯಿಸಿದ ಚಂದ್ರ ತನ್ನ ಮೃದು ಬೆಳಕನ್ನು `ಚೆಲ್ಲುತ್ತಲಿದ್ದ. ಪ್ರಾಯಶಃ ಅಂದು ಶುಕ್ಲಪಕ್ಷದ ಸಪ್ತಮಿ ಅಥವಾ ಅಷ್ಟಮಿ 'ಇರಬೇಕು. ಚಳಿಗಾಳಿಯಿಂದ ತಪ್ಪಿಸಿಕೊಳ್ಳಲು ನನ್ನ ಬೆಚ್ಚನ್ನ ಕೋಟಿನ ಕಾಲರ್‌ಗಳನ್ನು ಎತ್ತರಿಸಿ ಕೊಂಡೆ. ದೇವರ ಹೆಸರು ನೆನೆದು ಹಿಮಾಯತ್‌ ಸಾಗರಕ್ಕೆ! ಹೋಗುತ್ತಿದ್ದ ಕಾಲುದಾರಿಗೆ ಇಳಿದೆ. ಅದು ಹೊಲದಲ್ಲಿ ಹಾದು ಹೋಗುತ್ತಿತ್ತು. ಈ ನಿಃಶಬ್ದ ದಾರಿಯಲ್ಲಿ ಅದೆಷ್ಟೋ ಸಲ ನಾನು ನಡೆದಿದ್ದೆ. ಆದರೆ ಸಂಜೆಯಾದ ಮೇಲೆನಡೆದದ್ದು ಇದು ಮೊದಲ ಸಲ. ಈ ಕಾಲುದಾರಿ, ಹೊಲ ದಲ್ಲಿ ಸುಮಾರು ಒಂದೂವರೆ ಮೈಲು ದೂರ ಹೋಗುತ್ತಿತ್ತು. ಇದಾದ ಮೇಲೆ ದಪ್ಪ ಮರಗಳ ಸಾಲು ಪ್ರಾರಂಭವಾಗುತ್ತಿತ್ತು. ಈ ಮರಗಳ 56 ಗುಂಪಿನಲ್ಲಿ ಒಂದು ಹಳೆಯ ಸಮಾಧಿಯಿತ್ತು. ಬೆಳದಿಂಗಳು ಹೆಚ್ಚಾಗಿ ಮರಗಳ ನೆರಳುಗಳು ವಿಚಿತ್ರ ಭಯಾನಕ ರೂಪಗಳನ್ನು ತಳೆಯುವವು. ದೇವರಿಗೇ ಗೊತ್ತು, ನನಗೇಕೆ ಹಾಗೆನಿಸಿತೊ ಪ್ರತಿ ಮರದ ಮರೆಯಲ್ಲೂ ಯಾವುದೋ ಭೂತ ಅಡಗಿ ಕುಳಿತಿದೆಯೆಂದು. ಬೇಗ ಬೇಗ ನಡೆಯುತ್ತಲೇ ಆಲೋಚಿಸಿದೆ. ಈ ಪ್ರದೇಶದಲ್ಲಿ ಇಷ್ಟೇಕೆ ಸಮಾಧಿಗಳಿವೆ? ಎಂದು ಇವುಗಳ ಸ್ಥಿತಿ ಇಷ್ಟೇಕೆ ಹಾಳಾಗಿದೆ? ಎಂದು. ಯಾವ ಸಮಾಧಿಯ ಹತ್ತಿರದಿಂದ ನಾನು ಹೋಗಬೇಕಿತ್ತೋ ಅದು ಇಸ್ಲಾಮ್‌ಥರದ್ದಿತ್ತು. ಮೊಗಲರು ದಕ್ಷಿಣ ಭಾರತಕ್ಕೆ ಕಾಲಿಡುವುದಕ್ಕಿಂತ ಮೊದಲಿನದಿರಬೇಕು ಅದು. ಅದು ಯಾರದೋ ಸುಂದರ ದರ್ಬಾರಿ ಗಾಯಕಿಯದೆಂದು ಕೇಳಿದ್ದೆ. ಅವಳ ಹೆಸರು ಯಾರಿಗೂ ಗೊತ್ತಿರಲಿಲ್ಲ. ಸಮಾ ಧಿಯ ಮೇಲೆ ಹೊದಿಸಿದ ಸುಂದರ ಬಣ್ಣದ ಬೆಲೆ ಯುಳ್ಳ ಸ್ಫಟಿಕಗಳನ್ನೂ ಅಳಿದುಳಿದುದನ್ನೂ ಪುಂಡರು ಕೊಳ್ಳೆ ಹೊಡೆದುಕೊಂಡು ಹೋಗಿ ದ್ದರು. ಈಗ ಅದರ ನಾಲ್ಕೂ ಕಡೆಗೆ ಹುಲ್ಲು ಉದ್ದವಾಗಿ ಬೆಳೆದಿದ್ದಿತು. ಸ್ವಲ್ಪ ಸಮಯದ ನಂತರ ಮರಗಳ ಗುಂಪಿ ನಲ್ಲಿ ನಾನು ಅದರ ಹತ್ತಿರ ಬಂದೆ. ಕೂಡಲೇ ನನಗೆ ಚೀರಿದ ಒಂದು ಧ್ವನಿ ಕೇಳಿಸಿತು. ಅದು ಹೆಂಗಸಿನ ಚೀತ್ಕಾರ. ನಾನು ಗಾಬರಿಯಾದೆ. ತಡೆದು ಆ ಕಡೆ ಈ ಕಡೆ ನೋಡಿದೆ. ಸಮಾಧಿಯ ಹಿಂಬದಿಯಲ್ಲಿ ಎರಡು ನೆರಳನ್ನು ಕಂಡೆ. ಒಂದು ಗಂಡಸಿನ ಧ್ವನಿ, '"ಶಬ್ದ ಮಾಡಿದರೆ ಕತ್ತು ಹಿಚು ಕುವೆ'' ಎಂದುದು ಕೇಳಿಸಿತು. ಆ ನಂತರ ಬಿಕ್ಕಿ ಬಿಕ್ಕಿ ದುಃಖಿಸುತ್ತಿರುವ ಹೆಣ್ಣಿನ ಧ್ವನಿ.. ಇದನ್ನು ಕೇಳುತ್ತಲೂ ನನ್ನ ಗಾಬರಿ ಎಲ್ಲಿ ಮಾಯವಾ ಯಿತೋ! ಕೂಡಲೇ ನನ್ನ ಸ್ಥಿತಿ ಬೇಟೆಯನ್ನು ಕಂಡ ಅನುಭವಿ ಬೇಟೆಗಾರನಂತಾಯಿತು. ನಾನು ಮೆಲ್ಲಗೆ ಮುಂದೆ ಸರಿದೆ. ಎಚ್ಚರಿಕೆಯಿಂದ ಪೊದೆ ಗಳನ್ನು ಸರಿಸಿದೆ. ಅವರು ನನಗೆ ಸ್ಪಷ್ಟವಾಗಿ; ಕಾಣಿಸಿದರು. ಒಬ್ಬ ಎತ್ತರವಾದ ಕಟ್ಟು ಮಸ್ತಾದ ಗಂಡು, ಕೈಯಲ್ಲಿ ದೊಡ್ಡ ಚೂರಿ ಹಿಡಿದು, ಒಬ್ಬ ಕಸ್ತೂರಿ , ತೆಳುವಾದ ಕೋಮಲೆಯಾದ ತರುಣಿಯನ್ನು, ""ಹೇಳು! ನನ್ನ ಜೊತೆಗೆ ಬರುವಿಯೋ ಅಥವಾ ನಿನ್ನ ಗತಿ ಮುಗಿಸಿ ಬಿಡಲೋ?9'' ಎಂದು ಗದರಿ ಸುತ್ತಿದ್ದ. "“ಮೂರ್ಪನಾಗಬೇಡ-ನೀನೂ ಜೀವದಿಂದ ಉಳಿಯಲಾರೆ'' ಎಂದು ದುಃಖಿಸುತ್ತಲೇ ಮೆತ್ತಗೆ g ತರುಣಿ ನುಡಿದಳು. & ""ಬೊಗಳುವುದನ್ನು ನಿಲ್ಲಿಸು ನೆಟ್ಟಗೆ ನನ್ನೊ “ಡನೆ ನಡೆ'' ಎನ್ನುತ್ತ ಗಂಡಸು ಅವಳ ತೋಳುಗ ಳನ್ನು ಬಿಗಿಯಾಗಿ ಹಿಡಿದು ತನ್ನೆಡೆಗೆ ಎಳೆದು ಕೊಂಡ. ಎಳೆಯುತ್ತಲೂ ಅವಳ ಬಾಯಿಯಿಂದ ಚೀತ್ಕಾರ ಹೊರಟಿತು. ಅದನ್ನು ಕೇಳಿ ಗಂಡಸು ಕ್ರೋಧತಪ್ತನಾಗಿ ಅವಳ ಕತ್ತು ಹಿಡಿದು ನಿರ್ದ ಯದಿಂದ ಹಿಸುಕತೊಡಗಿದ. ಅದೇ ಸಮಯಕ್ಕೆ ಅಷ್ಟು ಧೈರ್ಯ ನನಗೆ ಎಲ್ಲಿಂದ ಬಂದಿತೊ ದೇವರಿಗೇ ಗೊತ್ತು!! ನಾನು ಪೊದೆಯಿಂದ ಹೆಡ್‌ ಆಫೀಸ್‌ ॥ ಹೆಲ್ಪ ಕ್ಲಿನಿಕ್‌, 70122 ಕೌಲ ಪೇಟ, ಹುಬ್ಬಳ್ಳಿ ಬೈ ಆಕೊೋಣ ರೂಮಿ ನಂ. 104 ಲ್ಥಾಮಿಂಗಟನ್‌ ರೋಡ : ಸವರ್ಣ ಸುಸಂಧಿ ! ಶೀಘ್ರ ಹಾಗೂ ಯಕ್ಕು ಚಿಕಿತ್ಸೆ ! ಸುಖ ದಾಂಪತ್ಕ ಜೀವನಕ್ಕಾಗಿ ಸಂಪರ್ಕಿಸಿರಿ. | ಲೈಂಗಿಕ ವ್ಯಾಧಿಗಳಿಗೆ ಸುಖ ದಾಂಪತ್ಯ ಜೀವನಕ್ಕಾಗಿ ಸಂರ್ಪನ೦ ವಿವಾಹ ಮೊದಲು ಹಾಗೂ ನಂತರದ ನಿಶ್ಠಕ್ತಿ ನವಶ್ನ | ಲೈಂಗಿಕೆ ವ್ಯಾಧಿಗೆ ದಾಂಪತ್ಯ ಸಮಸ್ಯೆಗೆ ಯಶ್ಚು ಪರಿಹಾರ ! \ ಪೌಡೆಯಿಲಾರೆದೆ ಚಿಂತಿಸುವಿರಾ ? ಹಾಗಾದರೆ ನಿರಾಶರಾಗಬೀಡಿರಿ. 4 ಹೊರಗೆ ಬಂದು ಗಂಡಸಿನ ಕತ್ತಿನ ಮೇಲೆ ಬಲ ವಾಗಿ ಎರಗಿದೆ. ಹಿಡಿದಿದ್ದ ಅವನ ಚೂರಿಯನ್ನು ಕಿತ್ತುಕೊಂಡೆ. ಮೊದಲಿಗೆ ಅವನು ಈ ಅನಿರೀಕ್ಷಿತ ದಾಳಿಯಿಂದ ತಬ್ಬಿಬ್ಬಾದ. ಆದರೆ ಮರುಗಳಿಗೆ ಯಲ್ಲೇ ನನ್ನ ಮೇಲೆರಗಿದ. ಅವನು ಭೀಮಕಾ ಯದವನಾಗಿದ್ದ. ಕಣ್ಣು ಪಿಳುಕಿಸುವುದರಲ್ಲಿ, ಅವನು ನನ್ನನ್ನು ಹಿಸುಕಿ ಹಿಡಿದಿದ್ದ. ನನಗಂತೂ: ಆಗ ನನ್ನ ದೇಹದ ಮೂಳೆಗಳೆಲ್ಲ ಪುಡಿಪುಡಿಯಾ ದಂತೆನಿಸಿತು. ಇನ್ನೇನು ನನ್ನ ಅಸು ನೀಗಬೇಕು. ಅಷ್ಟರಲ್ಲೇ ಅದೇನಾಯಿತೋ . ದೇವರಿಗೇ ಗೊತ್ತು ಅವನ ಹಿಡಿತ ಸಡಿಲವಾಯಿತು. ಅವನು ತಡವರಿಸುತ್ತ ನೆಲಕ್ಕುರುಳಿದ. ನಾನು ಚೇತರಿಸಿ ಕೊಂಡು ಅವನನ್ನು ನೋಡಿದೆ. ಆ ಚೂರಿ ಸ್ಪಷ್ಟ ವಾಗಿ ಕಂಡಿತು. ಕ್ಷಣ ಮೊದಲು ಅವನ ಕೈಯ ಲ್ಲಿದ್ದ ಆ ಚೂರಿ, ಈಗ ಅವನ ಬೆನ್ನಿನಲ್ಲಿ ನಟ್ಟಿ ದ್ದಿತು. ನನ್ನ ಕೈಯ ಮೇಲೆ ಅವನ ಬಿಸಿ ಬಿಸಿ ಳ್ಳಿ ೧ %:62271 ವೆಳಿ ಬೆಳಿಗ್ಗೆ 9 ರಿಂದ 2, ಸಂಚಿ"4 ರಿಂದ 9, ರವಿವಾರ ಬೆಳಿಗ್ಗೆ ॥ ರಿಂದ 2 weos= 1001 ರಕ್ತವಿತ್ತು. ನಾನು : ಹೇಳುತ್ತಿರುವುದನ್ನು ತಡೆದು ಪೈಪನ್ನು ಹೊತ್ತಿಸಿದೆ. ಎಲ್ಲರೂ ಮೌನವಾಗಿ ದ್ದರು. ನನ್ನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಿ ದ್ದರು. ಯಾವುದೋ ಭಯಾನಕ ಸ್ವಪ್ನ ನೋಡುತ್ತಿ ಜ್ಲೇನೆ ಎಂದು ನನಗನಿಸಿತು. ಈ ಹಾಳು ಸ್ಥಳ ದಲ್ಲಿ, ಈ ಕವಿದಿರುವ ಕರಾಳ ರಾತ್ರಿಯ ಅಂಧಕಾ ೮ದಲ್ಲಿ ಕೊನೆಗೆ ನಾನು ಮಾಡುತ್ತಿದ್ದುದಾದರೂ ಏನು? ಆ ಸಮಯಕ್ಕೆ ನಾನು ಹಿಮಾಯತ್‌ ಸಾಗರದಲ್ಲಿರಬೇಕಿತ್ತು. ಈ ಮೃತ ದೇಹ ಈ ನವ ಯೌವನ ತರುಣಿ, ಇದೆಲ್ಲ ಏನು? ನಾನುಸುಧಾ ರಿಸಿಕೊಂಡು ಎದ್ದು ನಿಲ್ಲಲು ಪ್ರಯತ್ನಿಸಿದೆ. ಆಗ ಆ ಯುವತಿ ನನ್ನ ಹತ್ತಿರ ಬಂದು, ಆಸರೆ ಕೊಟ್ಟು, ನನ್ನನ್ನು ಎಬ್ಬಿಸಿ ನಿಲ್ಲಿಸಿದಳು. ಅವಳ ಕೈಗಳ ಮೇಲೂ ರಕ್ತ ಮೆತ್ತಿದ್ದಿತು. ""ನಡೆ! ಓಡಿ ಹೋಗುವ. ಈ ಸ್ಥಳ ಸುರಕ್ಷಿತ ವಲ್ಲ'' ಎಂದು ಮೆಲ್ಲನೆ ಉಸುರಿ, ಹೆಚ್ಚೂ ಕಡಿಮೆ ನನ್ನನ್ನು ಎಳೆಯುತ್ತಲೇ ನಡೆಯತೊಡಗಿ ದಳು. ಮತ್ತೆ "“ಎಲ್ಲಿಗೆ ಹೋಗಬೇಕಿತ್ತು?'' ಎಂದು ನನ್ನನ್ನು ಕೇಳಿದಳು. ""ಓಮಾಯತ್‌ ಸಾಗರಕ್ಕೆ'' ಎಂದು, ನನ್ನೆಲ್ಲ ಶಕ್ತಿಯನ್ನೂ ಕೇಂದ್ರಿಕರಿಸಿ ಹೇಳಿದೆ. ""ಅದು ಯಾವ ಕಡೆಗೆ ಇದೆ? ಕೋಟೆಗಿಂ ತಲೂ ಮುಂದೆಯೆ?'' ಎಂದು ಈ ಹೆಸರನ್ನು ಮೊದಲ ಬಾರಿಗೆ ಕೇಳಿದವಳಂತೆ ಕೇಳಿದಳು. ""ದೇವರ ಸಲುವಾಗಿಯಾದರೂ ಮೆಲ್ಲಗೆ ನಡೆ. ನನ್ನಿಂದ ಉಸಿರು ತಡೆದುಕೊಳ್ಳುವುದಕ್ಕೂ, ಆಗುತ್ತಿಲ್ಲ'' ಎಂದು ಹೇಳಿ, ಅವಳನ್ನು ನಾನು ತಡೆಯಲು ಪ್ರಯತ್ನಿಸಿದೆ. ""ಇಲ್ಲ. ಇವನ ಜೊತೆಯವರು ಯಾವ ಕ್ಷಣ ದಲ್ಲಾದರೂ ಇಲ್ಲಿಗೆ ಬಂದು ಬಿಡಬಹುದು'' ಎಂದು ತಕ್ಷಣ ಉತ್ತರಿಸಿದಳು. ""ಅವರು ಇಲ್ಲಿಗೆ ಬರುವ ಮೊದಲು ನಾನು ಕೋಟೆಯನ್ನು ತಲುಪ ಬೇಕು'' ""ಯಾವ ಕೋಟೆ?'' ಎಂದು ನಾನುಕೇಳಿದೆ. ಎಟಿ ""ವಿಚಿತ್ರ ಹುಚ್ಚು ಪ್ರಶ್ನೆ ಮಾಡುತ್ತಿರುವೆ. . ಇಲ್ಲಿ ಮತ್ತೆಷ್ಟು ಕೋಟೆಗಳಿವೆ.....? ಬಹುತೇಕ ನೀನು ಪರದೇಶದವನಿರಬೇಕು'' ಎಂದು ಅವಳು ಉತ್ತರಿಸಿದಳು. ಕ್ಷ ""ಇಲ್ಲ. ಬಹಳ ದಿವಸಗಳ ಮೇಲೆ ದಕ್ಷಿಣ ದೇಶಕ್ಕೆ ಬಂದಿದ್ದೇನೆ'' ಎಂದೆ. ""ಅದಕ್ಕೇ ನಿನ್ನ ರೂಪ ಇಷ್ಟು ವಿಚಿತ್ರ ವಾಗಿದೆ'' ಎನ್ನುತ್ತ ನಿಂತಳು. ಮತ್ತೆ ತಿರುಗಿ : ನನ್ನನ್ನು ದೃಷ್ಟಿಸಿ ನೋಡಿದಳು. ಕೂಡಲೇ ಅವಳು, ""ಪೋರ್ತುಗಾಲದವನೆ?'' ಎಂದು ಬೆದರಿ ಕಿರಿಚಿದಳು. ""ಏನು ಅನ್ನುತ್ತಿದ್ದಿ .....? ಪೋರ್ತುಗಾಲ ದವನು ಇಲ್ಲಿ ಎಲ್ಲಿ ..... 9'' ಎಂದು ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ. ""ಮತ್ತೆ ಈ ನಿನ್ನ ಉಡುಪು? ವೇಷ ಭೂಷಣ'' . ಎಂದು ಮತ್ತೆ ಬೆಚ್ಚಿ ಇನ್ನೊಮ್ಮೆ ಪ್ರಶ್ನಿಸಿದಳು. ""ಸುಮ್ಮಸುಮ್ಮನೆ ಹೆದರುತ್ತಿದ್ದೀಯೆ. ಈಗ ನಿನಗೆ ಯಾರೂ ಏನೂ ಮಾಡಲಾರರು. ನಾವು ಜನವಸತಿಗೆ ತೀರ ಹತ್ತಿರ ಇದ್ದೇವೆ. ಆ ವಿದ್ಯುತ್‌ ಬೆಳಕನ್ನು ನೋಡುತ್ತಿದ್ದೀಯಲ್ಲ, ಅದೇ ಹಿಮಾ ಯತ್‌ ಸಾಗರ ಕೃಷಿ ಫಾರ್ಮ್‌. ಅಲ್ಲಿ ಟೆಲಿ ಫೋನ್‌ ಇದೆ, ಜೀಪೂ ಇದೆ. ಎಲ್ಲಿಗೆ ಹೇಳು ವಿಯೋ ಅಲ್ಲಿಗೆ ನಿನ್ನನ್ನು ಮುಟ್ಟಿಸುವೆ'' ಎಂದು ನಾನು ಅವಳಿಗೆ ಸಮಾಧಾನ ಹೇಳಿದೆ. ನಾನು ಹೇಳುತ್ತಿರುವವರೆಗೂ ನನ್ನನ್ನು ಕಣ್ಣರಳಿಸಿ ಅತ್ಯಂತ ವ್ಯಾಕುಲಚಿತ್ತಳಾಗಿ ನೋಡುತ್ತಿದ್ದಳು. ಮತ್ತು ಬಹಳ ಮೆತ್ತಗೆ, "" ವಿದ್ಯುತ್‌! ಫಾರ್ಮು!! ಜೀಪು...... 4 ಎನ್ನುತ್ತ ""ಇವತ್ತು ಯಾವ ತಾರೀಖು'' ಎಂದು ನನ್ನನ್ನು ದಿಟ್ಟಿಸಿ ನೋಡಿ ಬಹು ಮೆಲ್ಲಗೆ ಕೇಳಿ ದಳು. ನನಗೆ ರೇಗಿ ಹೋಯಿತು. ""ದೇವರ ಸಲುವಾಗಿಯಾದರೂ ಈ ಹುಡು ಗಾಟವನ್ನು ಬಿಡು. ಇನ್ನೇನು ಮುಂದೆ ಇದು ಯಾವ ಶತಮಾನ ಎಂದು ಕೇಳೀಯಾ?'' ಎಂದು ಅಂದೆ ಎ.ಜಿ |. ಗದರಿದೆ. ""ಹಾಂ. ಹಾಂ. ಇದು ಯಾವ ಶತಮಾನ?'' " ಎಂದು ನಿಜವಾಗಿಯೂ ಕೇಳಿಯೇ ಬಿಟ್ಟಳು. ""ಇಪ್ಪತ್ತನೇ ಶತಮಾನ ಮಹರಾಯಿತಿ. ಇಸ್ಲಾಮಿ ರಜಬ್ಬಿನ ಹದಿನಾಲ್ಕನೆ ದಿನ. ತಿಂಗಳು ಫೆಬ್ರುವರಿ'' ಎಂದು ಸಿಡುಕಿನಿಂದ ನುಡಿದೆ. ““ಹೂಂ! ತಾರೀಖು ಏಳು ..... '' ವಂದು ನನ್ನ ಮಾತಿಗೆ ದನಿಗೂಡಿಸಿದಳು. ನಾನು, ""ಅಹುದು'' ಎಂದು ತಲೆಯಲ್ಲಾಡಿ ಸಿದೆ. ಇದನ್ನು ಕೇಳುತ್ತಲೂ, ""ದೇವರೇ, ನಿನಗೆ ಕೃತಜ್ಞತೆಗಳು'' ಎಂದು ಉದ್ಗರಿಸಿದಳು. ""ನಾನೂ ದೇವರಿಗೆ ಕೃತಜ್ಞತೆಗಳನ್ನು ಅರ್ಪಿ ಸಬೇಕು. ಕೊನೆಗೂ ತಮಗೆ ಕಾಲ ತಾಣದ ಅರಿ ವಾಯತಲ್ಲ?'' ಎಂದು ತಪ್ಪನಾಗಿ ನುಡಿದೆ. ""ಹೌದು! ಹೌದು!!'' ಎಂದು ತಕ್ಷಣ ಉತ್ತ ರಿಸಿ ಪವಿತ್ರ ಕ್ಷೇತ್ರದತ್ತ ಮುಖ ಮಾಡಿ ಎರಡೂ ಕೈಗಳನ್ನು ಮೇಲಕ್ಕೆತ್ತಿ, ಒಳ್ಳೆಯ ನಾಟಕೀಯ ರೀತಿಯಲ್ಲಿ ""ಓ! ದೇವರೆ! ನಿನಗೆ ಅನಂತಪ್ರಣಾ ” ಮಗಳು. ಈ ಆಟವನ್ನು ಇಂದು ಕೊನೆಯ ಬಾರಿಗೆ ಆಡಿದ್ದಾಯಿತು. ಇನ್ನು ನನ್ನ ಶಿಕ್ಷೆಯ ದಿನಗಳೂ ಪೂರೈಸಿದವು'' ಎಂದಳು. : ಇದನ್ನು ಕೇಳುತ್ತಲೂ ನನ್ನ ಸಹನೆಯ ಕಟ್ಟೊ ಡೆಯಿತು. ನಾನು ಮತ್ತೊಮ್ಮೆ ಅತಿ ಸಿಟ್ಟಿನಿಂದ, '“ದೇವರ ಸಲುವಾಗಿಯಾದರೂ ಈ ನಾಟಕ ವನ್ನು ನಿಲ್ಲಿಸಿ ಮಾನಿನಿ. ತಾವು ನನ್ನನ್ನು ಮೂರ್ಪನೆಂದು ಬಗೆದಿದ್ದೀರಿ ಅಥವಾ ಸಂತೋ ಷದ ಭರದಲ್ಲಿ, ತಾವು ಅತ್ಯುತ್ತಮ ಕಲಾವಿದೆ ಯೆಂದು ತಿಳಿದಿದ್ದೀರಿ ನೆಟ್ಟಗೆ ನನ್ನೊಡನೆ ಬನ್ನಿರಿ, ಇಲ್ಲದಿದ್ದರೆ: ನಾನು ಹೊರಟೆ. ದೇವರು 7” ತಮ್ಮನ್ನು ರಕ್ಷಿಸಲಿ'' ಎನ್ನುತ್ತ ನಾನು ತಿರುಗಿ ಹಿಮಾಯತ್‌ ಸಾಗರದ ಕಡೆಗೆ ತೀವ್ರಗತಿಯಿಂದ ಹೊರಟೆ. ""ದೇವರ ಸಲುವಾಗಿಯಾದರೂ ನಿಲ್ಲು ನನ್ನ ಮಾತನ್ನಾದರೂ ಕೇಳು ....'' ಎನ್ನುತ್ತ ರಭಸ ದಿಂದ ಮುಂದೆ ಬಂದು ನನ್ನ ಕೈ ಹಿಡಿದು ನಿಲ್ಲಿಸಿ, ಹೆ i “ನಾವೂ ಅದೇ ಶಾಲೆಗೆ ಹೋಗೋಣವಾಂತ ... ಬ್ರೆಡ್‌ - ಕೇಕ್ಸ್‌ ಕೊಡಬಹುದು!'' ನನ್ನ ಭುಜದ ಮೇಲೆ ತನ್ನ ತಲೆಯನ್ನಿರಿಸಿದಳು. ಕೂಡಲೇ ಒಂದು ವಿಚಿತ್ರವಾದ ಮತ್ತುಬೀರುವ ಸುಗಂಧದ ಕಂಪು ನನ್ನನ್ನು ಆವರಿಸಿತು. ನನಗೇ ನಾಯಿತೋ ದೇವರಿಗೇ ಗೊತ್ತು. ನಾನು ಅವಳ ಕೈಯನ್ನು ಹಿಡಿದುಕೊಂಡೆ. ಈಗ ಅವಳು ನನ್ನ ತೀರ ಹತ್ತಿರವಿದ್ದಳು ಮತ್ತು ಬೆಳದಿಂಗಳಲ್ಲಿ ಅವಳ ಮುಖ ಸ್ಪಷ್ಟವಾಗಿ ಕಾಣುತ್ತಿತ್ತು. ಮನ _ ಮೋಹಕ ವರ್ಣ, ದುಂಡನ್ನ ಮುಖ, ಮಾಟಾದ ಗದ್ದ, ನೀಳ ನಾಸಿಕ, ದೊಡ್ಡ ದೊಡ್ಡ ಹೊಳೆ ಯುವ ಕಣ್ಣುಗಳು, ದಟ್ಟ ವಾದ ಕಪ್ಪು ಕೂದಲು. ಅಚ್ಚಿನಲ್ಲಿ ಹಾಕಿ ತೆಗೆದಂಥ ಪ್ರಮಾಣಬದ್ಧ ದೇಹ. ಏನು? ನಾನು ಕನಸು ಕಾಣುತ್ತಿದ್ದೇನೆಯೆ ಡೆ ? ಇಷ್ಟು ಚೆಲುವಾದ ರೂಪಗಳಂತೂ ಕನಸಿ ನಲ್ಲಿ ಮಾತ್ರ ಕಾಣುವವು. ಕಾಲ ಚಲಿಸದೆ ಹಾಗೆಯೇ ನಿಂತು ಬಿಡಲಿ ಎಂದು ಮನಸ್ಸಿಗನಿ ಸಿತು. ಅವಳು ಇದರಂತೆಯೇ ನನ್ನ ಹತ್ತಿರ ನಿಂತಿ ರಲಿ. ಈ ಸುಂದರ ಕ್ಷಣಗಳು ಶತಮಾನಗಳಾಗಿ ಪರಿಣಮಿಸಲಿ, ಎನಿಸಿತು. ಅವಳು ಏಕಾಏಕಿ ನಿಟ್ಟುಸಿರು ಬಿಟ್ಟಳು. ಆಗ 59 ನನಗೆ ಪ್ರಜ್ಞೆ ಮೂಡಿತು. ""ಎಲ್ಲಿಗೆ ತಲುಪಿಸಲಿ ನಿನ್ನನ್ನು?'' ಎಂದು ನಾನು ಮೆಲ್ಲಗೆ ಕೇಳಿದೆ. ""ಎಲ್ಲಿಗೂ ಬೇಡ..... ಈಗಂತೂ, ನೀನು ಬಯಸಿದಲ್ಲಿಗೆ ನನ್ನನ್ನು ಕರೆದುಕೊಂಡು ಹೋಗು. ಇಂದು ಬಹುಪವಿತ್ರವಾದ ಗುರು ವಾರ. ಇಂದಿನ ರಾತ್ರಿ ನೀನು ಬಯಸುವವರೆಗೆ ನಾನು ನಿನ್ನ ಜೊತೆ ಇರುವೆ'' ಎಂದು ಉತ್ತರಿಸಿ ದಳು. ""ಆ ನಂತರ?'' ಎಂದು ಹೊಡೆದುಕೊಳ್ಳುತ್ತಿ ರುವ ಹೃದಯದಿಂದ ಕೇಳಿದೆ. ""ಆ ನಂತರ ಮತ್ತೆ ತಿಂಗಳವರೆಗೆ ನಾನು ಹೊರಟುಹೋಗುವೆ'' ಎಂದು ನುಡಿದಳು. “ಆದರೆ ಎಲ್ಲಿಗೆ?'' ಎಂದು ವ್ಯಾಕುಲ ಚಿತ್ತ ನಾಗಿ ಕೇಳಿದೆ. ""ಹೇಳಿದರೆ, ನೀನು ನಂಬುವುದಿಲ್ಲ'' ಎಂದಳು. ಹಾಗೆನ್ನುತ್ತಲು ನನ್ನ ಮುಖದ ಮೇಲೆ ಉದಾಸೀನತೆಯ ಛಾಯೆ ಮೂಡಿತು. ಇದನ್ನು ಅವಳೂ ಕಂಡಳು. ಮತ್ತು ತಕ್ಷಣ, ""ದೇವರನ್ನು ನಂಬಿಯಾದರೂ ನನ್ನ ಮೇಲೆ ವಿಶ್ವಾಸವಿಡು. ನಾನು ನಿಜ ಹೇಳುತ್ತಿದ್ದೇನೆ. ನೀನು ರೂಹಿ ಗುಲ್ಬದನ್‌ ಬೇಗಮ್‌ಳ ಹೆಸರನ್ನು ಕೇಳಿರು ವಿಯೋ ಇಲ್ಲವೋ? ಆ ಸಮಾಧಿಯನ್ನು ನೋಡಿ ರುವಿಯಲ್ಲ?''. ಎಂದು . ತಿರುಗಿ ಕೈ ಮಾಡಿ ಅದನ್ನು ತೋರಿಸಿದಳು. ““ಅದು ಗುಲ್ಬದನ್‌ಳ ಸಮಾಧಿ. ಅವಳ ಹೆಸರು ರೂಹಿ ಎಂದಿತ್ತು'' ಆದರೆ ಅವಳು ಗುಲ್ಬ ದನ್‌ ಬೇಗಮ್‌ಳ ಹೆಸರಿನಿಂದ ಪ್ರಸಿದ್ಧಳಾದಳು. ಅವಳು ಸಾವಿರಾರು ಹೃದಯವನ್ನಾಳುತ್ತಿದ್ದ ಗೋಲ್ಕುಂಡಾ ಕೋಟೆಯ ಸುಪ್ರಸಿದ್ಧ ಗಾಯಕಿ. ರೂಪಸಿ ಇದ್ದಷ್ಟೇ ಕಠೋರ ಹೃದಯದವಳೂ ಆಗಿದ್ದಳು. ಶ್ರೀಮಂತ ತರುಣರನ್ನು ತನ್ನ ಅನು ರಾಗದ ಜಾಲದಲ್ಲಿ ಸಿಕ್ಕಿಸಿ ವಿಲಿವಿಲಿ ಒದ್ದಾಡಿಸಿ ಕೊಲ್ಲುವುದರಲ್ಲಿ ಅವಳಿಗೆ ಬಹು ಆಸಕ್ತಿ ಇತ್ತು. ಈ ಭಯಾನಕ ಆಟದಲ್ಲಿ ಅವಳಿಗೆ ಹುಚ್ಚು ಹಿಡಿ ಯುವಷ್ಟು ಪ್ರೀತಿ ಇತ್ತು. ಈ ಆಟಕ್ಕೆ ಬಲಿಯಾಗಿ 60 ಅದೆಷ್ಟು ತರುಣರು ತಮ್ಮ ಪ್ರಾಣವನ್ನು ತೆತ್ತರೋ!'' ಎಂದು ಹೇಳುತ್ತ ನಿಂತುಕೊಂಡಳು. ಗಾಳಿಯಿಂದ ಅವಳ ಕುರುಳಿನ ತುಂಟ ಸುಳಿ ಯೊಂದು ಅವಳ ಕಣ್ಣೆದುರು ಬಂದಿತು. ಅದನ್ನ ವಳು ತನ್ನ ಕೈಯಿಂದ ಎತ್ತಿ ಸರಿಸಿಕೊಂಡಳು. ""ಈ ಕಥೆಯನ್ನು ನೀನು ನನಗೇಕೆ ಹೇಳುತ್ತಿ ರುವೆ? ನಾನೇನು ಅಷ್ಟು ಮೂರ್ಯನಾಗಿ ಕಾಣು ತ್ತಿರುವೆನೆ?'' ಎಂದು ನೀರಸವಾಗಿ ಕೇಳಿದೆ. ""ಇಲ್ಲ, ಇಲ್ಲ, ಇಲ್ಲ - ದೇವರ ಸತ್ಯವಾ ಗಿಯೂ ಇಲ್ಲ'' ಎಂದು ತೀಕ್ಷ್ಣವಾಗಿ ನುಡಿದಳು. ""ನನ್ನ ಕಡೆಗೆ ನೋಡು! ನೀನು ಇಂಥ ಉಡು ಪನ್ನು ನೋಡಿದ್ದೀಯಾ? ನನ್ನ ಮೈಮೇಲಿರುವ ಈ ಆಭರಣಗಳನ್ನು ಲಕ್ಷ್ಯಗೊಟ್ಟು ನೋಡು. ನಿಮ್ಮ ಕಾಲದ ಹೆಂಗಸರು ಇಂಥ ಆಭರಣಗಳನ್ನು ಧರಿಸುತ್ತಾರೆಯೆ? ನಾನು ಲೇಪಿಸಿಕೊಂಡ ಈ ಸುಗಂಧವನ್ನು ನಿಮ್ಮ ಕಾಲದವರು ಉಪಯೋಗಿ ಸುತ್ತಾರೆಯೆ? ಏನು ಈಗಲೂ ವಿಶ್ವಾಸವಾಗಲಿ ಲ್ಲವೆ? ನಾನು ರೂಹಿ ಗುಲ್ಬದನ್‌ ಎನ್ನುವುದು ಬಾಟ್ಲಿ | ಗೋಲ್ಕೊಂಡಾ ಕೋಟೆಯ ಪ್ರಸಿದ್ಧ ಗಾಯಕಿ. ಯಾವಳ ದೇಹ ಆ ಎರಡೂವರೆನೂರು ವರ್ಷದ ಹಳೆಯ ಸಮಾಧಿಯ ಅಡಿಯಲ್ಲಿ ಹೂಳಿಡಲಾಗಿದೆಯೋ ಅವಳೇ ನಾನು. ಆದರೆ ಅವಳ ಆತ್ಮ ಅನೇಕ ವರ್ಷಗಳಿಂದ ಈ ಪಾಳು ಬಿದ್ದ ಪ್ರದೇಶದಲ್ಲಿ ತನ್ನನ್ನು ಬಿಡುಗಡೆ ಮಾಡುವ ಉಪಕಾರಿಯ ನಿರೀಕ್ಷೆಯಲ್ಲಿ ವಿಮುಕ್ತಿಗಾಗಿ ಅಲೆ ಯುತ್ತಿದೆ. ಪ್ರತಿ ಶುಕ್ಲ ಪಕ್ಷ ದ ಗುರುವಾರದಂದು ಇಲ್ಲಿ ಒಂದು ಭಯಾನಕ ಆಟವನ್ನು ಆಡಲಾಗು ತ್ತದೆ. ಪ್ರತಿ ತಿಂಗಳೂ ನಿಷ್ಕರುಣೆಯಿಂದ ನನ್ನನ್ನು ಇದರಂತೆಯೇ ಕೊಲ್ಲ ಲಾಗುತ್ತದೆ. ಎರಡೂವರೆ, ನೂರು ವರ್ಷಗಳ ಕೆಳಗೆ ಒಂದು ರಾತ್ರಿ ಹೀಗೆಯೇ ನನ್ನನ್ನು ಕೊಲೆ ಮಾಡಿದ್ದರು. ಆದರೆ ದೇವರ ಆಣೆ. ಇನ್ನು ಈ ಆಟ ಇಲ್ಲಿ ಎಂದಿಗೂ ನಡೆಯುವುದಿಲ್ಲ. ಹಿರಿಯರೊಬ್ಬರು ತಮ್ಮ ತರುಣ ಪುತ್ರನ ಕೊಲೆಯನ್ನು ಕಂಡು ನನಗೆ ಶಾಪವನ್ನು ಕೊಟ್ಟಿದ್ದರು. ನೂರಾರು ವರ್ಷಗಳ ಮೇಲೆ ಯಾವುದೋ ಶುಕ್ಲಪಕ್ಷದ ಗುರುವಾರ ಆಗ ಎಾಯಾ ತೊ. |. ದಂದು ಒಬ್ಬ ಆಗಂತುಕ ಬರುವ. ಅವನು ನನ್ನನ್ನು ಈ ಶಾಪದಿಂದ ಬಿಡುಗಡೆ ಮಾಡುವ. ಅಂದು ಅವನು ಆಡುವ ಮಾತು ನನಗೆ ತಿಳಿಯು ವುದಿಲ್ಲ. ಅವನು ಹಾಕಿಕೊಂಡ ಉಡುಪು ನನಗೆ ವಿಚಿತ್ರವೆನಿಸುವುದು ಎಂದು ಅವರು ನುಡಿದಿ ದ್ದರು. ಇಂದು ಆ ಭವಿಷ್ಯವಾಣಿ ಪೂರ್ಣವಾ ಯಿತು. ಈಗ ನನಗೆ ಶಾಂತಿ ಸಿಕ್ಕಿತು. ನಾನು ನನ್ನ ಪಾಪದ ಪ್ರಾಯಶ್ಚಿತ್ತವನ್ನು ಮಾಡಿಕೊಂಡಿ ದ್ದೇನೆ. ದೇವರ ಸಲುವಾಗಿಯಾದರೂ ನನ್ನನ್ನು pe ಬಿರುಗಣ್ಣಿನಿಂದ ನೋಡಬೇಡ...... ಇಂದು ಬಹಳ ಪವಿತ್ರವಾದ ರಾತ್ರಿ. ಎಂದು ಅತ್ಯಂತ ಪ್ರೀತಿಯಿಂದ ಮುಗುಳು ನಗುತ್ತ ನನ್ನ ಹಸ್ತ ವನ್ನು ಮೃದುವಾಗಿ ಅದುಮಿದಳು. ಅವಳ ಕೈ ಬಿಸಿಯಾಗಿತ್ತು. ನನಗೆ ಕೂಡಲೇ ತಲೆ ಸುತ್ತು ಬಂದಂತಾಯಿತು. ಈ ಭೂಮಿ, ಈ ಆಕಾಶ, ಅವಳ ಸುಂದರ ಮುಖ, ಅವಳ ಆಕರ್ಷಕ ದೇಹ ಎಲ್ಲವೂ ಗಿರ್ರನೇ ತಿರುಗಿದಂತಾಯಿತು. ಕಥೆಯನ್ನು ಇಲ್ಲಿಯವರೆಗೆ ಹೇಳಿ: ನಾನು ಸುಮ್ಮನಾದೆ. ನನ್ನ ಪೈಪೂ ಆರಿ ಹೋಗಿತ್ತು. ನಾನು ಜೇಬು ಹುಡುಕಿ ಲೈಟರ್‌ ತೆಗೆದೆ. ಅದನ್ನು ಹೊತ್ತಿಸಲು ಪ್ರಯತ್ನಿಸಿದೆ. ಎಲ್ಲರೂ ಉಸಿರೇ ಇರದವರಂತೆ ಮಂತ್ರ ಮುಗ್ಧರಾಗಿ ಕುಳಿತು ನನ್ನನೇ ನೋಡುತ್ತಿದ್ದರು. ಕೆಲವು ಕ್ಷಣ ಭಯಾ ನಕ ನಿಃಶಬ್ದ ಆವರಿಸಿತು. ""ಮತ್ತೇನಾಯಿತು?'' ಎಂದು ಕಂಪಿಸುವ ಧ್ವನಿಯಿಂದ ಸಯೀದಾ ಮೆತ್ತಗೆ ಕೇಳಿದಳು. ""ಮತ್ತೆ ಮತ್ತೆ ನಾನು ಮೂರ್ಛೆ ಹೋಗಿ ಬಿದ್ದು ಬಿಟ್ಟೆ. ಪ್ರಜ್ಞೆ ಬಂದಾಗ ನೋಡಿದರೆ, ನಾನು ಇರುತ್ತಿದ್ದ ಹಿಮಾಯತ್‌ ಸಾಗರದ ಡಾಕ್‌ ಬಂಗ್ಲೆಯಲ್ಲಿದ್ದೆ. ಅಂದು ರಾತ್ರಿ ನಾನು ಪಟ್ಟಣ ದಿಂದ ವಾಪಸ್ಸು ಬಾರದಿದ್ದಾಗ, ಸ್ನೇಹಿತರು ಗಾಬ ರಿಯಾಗಿ ಪಟ್ಟಣಕ್ಕೆ ಟೆಲಿಫೋನ್‌ ಮಾಡಿದ್ದರು. ಅಲ್ಲಿಂದ ಅವರಿಗೆ ನಾನು ಹಿಮಾಯತ್‌ ಸಾಗರಕ್ಕೆ ಹೊರಟು ಹೋಗಿದ್ದೇನೆಂಬ ವಿಷಯ ತಿಳಿ ಯಿತು. ಜನರು ನನ್ನನ್ನು ಹುಡುಕಲು ಹೊರ ಟರು. ಡಾಕ್ಟರ್‌ ಕಾದೀರುದ್ದೀನರ ಹೇಳಿಕೆಯ ನಿನ್ನ ಕಣ್ಣ ರೆಪ್ಪೆ ಮುಚ್ಚಿ ಎದೆಗೂಡಲ್ಲಿ ಕೂಡಿಟ್ಟೆಯಾ ಹಿಂಸೆ ಕೊಡದ ಬಂಧನಕ್ಕೆ ಸ್ವಾತಂತ್ರ್ಯದ ಹಂಗಿಲ್ಲ. ಸುಧಾ ಶರ್ಮಾ ಪ್ರಕಾರ ನಾನು ಸಮಾಧಿಯ ಬಳಿಯೇ ಬಿದ್ದಿದ್ದ. ಅವರೇ ನನ್ನನ್ನು ಮೊದಲಿಗೆ ನೋಡಿದವರು. ಬಿಳಿ ವಸ್ತ್ರಧರಿಸಿದ ಒಬ್ಬ ಹೆಂಗಸು ನನ್ನ ಹತ್ತಿರ ನಿಂತಿದ್ದನ್ನೂ ಅವರು ನೋಡಿದ್ದರು. ಆದರೆ ಅವರು ಹತ್ತಿರ ಬಂದಾಗ ಅಲ್ಲಿ ಏನೂ ಇರಲಿಲ್ಲ. ಹಾಂ! ಯಾವುದೋ ಚೆನ್ನಾದ ಅತ್ತರಿನ ಮತ್ತು ಬೀರುವ ಸುಗಂಧದ ಕಂಪು ನನ್ನನ್ನು ಆವರಿಸಿತ್ತು '' ಎಂದು ಹೇಳಿ ಮಾತು ನಿಲ್ಲಿಸಿದೆ. ಮತ್ತೂಮ್ಮೆ , ನಿಃಶಬ್ಬತೆ ಕವಿಯಿತು. ಈಗ ಎಲ್ಲ ಅತಿಥಿಗಳೂ ಇನ್ನೂ ನನ್ನ ಸಮೀಪಕ್ಕೆ ಬಂದರು. ""ನೀವು ಮತ್ತೆ ಮತ್ತೆ ಸುಮ್ಮನೇಕಾಗು ತ್ತೀರಿ) ಮತ್ತೇನಾಯಿತು?'' ಎಂದು ನಾಜೂ ಅವರು ವ್ಯಾಕುಲರಾಗಿ ಕೇಳಿದರು. ""ಮತ್ತೆ .....? ಮತ್ತೆ ನಾನು ಪಾಕಿಸ್ತಾನಕ್ಕೆ ಬಂದು ಬಿಟ್ಟೆ. ಆದರೆ ಅವಳು ತನ್ನ ವಚನವನ್ನು 6.1 ಪಾಲಿಸುತ್ತಿದ್ದಾಳೆ. ಪ್ರಾಯಶಃ ನಾನು ಜೀವಂತವಿ ರುವವರೆಗೆ ಅವಳು ಪಾಲಿಸುತ್ತಲೇ ಇರುತ್ತಾಳೆ'' ಎಂದು ಸಾವಕಾಶವಾಗಿ ಹೇಳಿದೆ. ""ಆಗುತ್ತದಾದರೂ ಏನು ..... 9 ಏನು ಸಿ 9 ಈಗಲೂ ಅವಳು ನಿಮಗೆ ಕಾಣುತ್ತಾ ಳೆಯೇ ...... 9 ನಿಮ್ಮನ್ನು ಭೇಟಿಯಾಗುತ್ತಾ ಳೆಯೇ?'' ಎಂದು ಜಾಹಿದ್‌ ಖಾನ್‌ ಕೇಳಿದರು. ಅವರ ಧ್ವನಿಯಿಂದ, ಅವರು ನನ್ನ ಮಾತಿನ ಮೇಲೆ ವಿಶ್ವಾಸ ಮಾಡುತ್ತಿಲ್ಲವೆಂಬುದು ಸ್ಪಷ್ಟ ಗೋಚರವಾಗುತ್ತಿತ್ತು. ನನ್ನ ಕಥೆಯನ್ನು ಅವರು ಕಟ್ಟು ಕಥೆಯೆಂದೇ ಭಾವಿಸಿದ್ದರು. "ಇದು ಗುಟ್ಟಿನ ವಿಷಯ ಇಂಥ ಮಾತುಗ ` ಳನ್ನು ತುಂಬಿದ ಸಭೆಯಲ್ಲಿ ಆಡುವುದಕ್ಕಾಗುವು ದಿಲ್ಲ. .!.... ಆಂ ಏನಂತೀರಿ ....... 9 ಹಾಂ! ಆಗಲಿ ಇನ್ನೊಂದು ಸಲ ಕಾಫಿ ರೌಂಡು ಬ. ) ಹನ್ನೆರಡು ಗಂಟೆ ಹೊಡೆಯುವ ಮೊದಲು ನಾನು ಮಲಗಬೇಕೆಂದಿದ್ದೇನೆ'' ಎಂದು ನಾನು ದಣಿವಿನಿಂದ ಆಕಳಿಸಿದೆ. ಕಾಫಿಯ ವ್ಯವಸ್ಥೆ ಆಗುವ ಮೊದಲಿಗೇನೇ ನಾಜಿಮಾಳ ಬಾಯಿಯಿಂದ ಚಿಕ್ಕ ಚೀತ್ಕಾರ ಹೊರಟಿತು. ಅವಳು ಬಾಯಿ ಮೇಲೆಕೈ ಇಟ್ಟುಕೊಂಡು ಕಣ್ಣು ಗಳನ್ನು ಅಗಲವಾಗಿ ಅರಳಿಸಿ ಭಯಭೀತಳಾಗಿ ದೊಡ್ಡ ಕಿಟಕಿಯ ಕಡೆಗೆ ನೋಡುತ್ತಿದ್ದಳು. ಎಲ್ಲರ ದೃಷ್ಟಿಯೂ ಅವರಿಗರಿಯದಂತೆಯೇ ಆ ಕಡೆಗೆ ತಿರುಗಿತು. ಕಿಟಕಿಯ ಪರದೆ ಸರಿಸಲ್ಪ ಟ್ಟಿತ್ತು. ಒಂದು ಫಡಕು ಬಾಗಿಲವೂ ತೆರೆದಿತ್ತು. ""ಬಹುತೇಕ ಅವಸರದಲ್ಲಿ ತೆರೆದಿರಬೇಕು'' ಅನ್ನುತ್ತಲೇ ಜಾಹಿದ್‌ ಎದ್ದರು. ""ಇಲ್ಲ ನಾನು ನನ್ನ ಕೈಯಿಂದಲೇ ಚೆನ್ನಾಗಿ ಮುಚ್ಚಿದ್ದೆ'' ಎಂದು ಸಯೀದಾ ನುಡಿದು ಛಟ್ಟನೇ ಎದ್ದು ಕಿಟಕಿಯತ್ತ ನಡೆದಳು. ಮರು ಕ್ಷಣ ಅವಳು ಚಿಟ್ಟನೇ ಚೀರಿದಳು. ಆಗಎಲ್ಲರೂ ಅವಳೆಡೆಗೆ ಧಾವಿಸಿದರು. ಹೊರಗೆ ನೋಡಿದರೆ ಏನೂ ಇರಲಿಲ್ಲ. ಆದರೆ ಹೊರಗಿನಿಂದ ಯಾವುದೋ ಚೆನ್ನಾದ ಅತ್ತರಿನ ಮತ್ತುಬೀರುವ ಸುಗಂಧದ ಕಂಪು ಸೂಸಿ ಬರು ತ್ತಿತ್ತು. ಅದು ನೋಡುನೋಡುತ್ತಿರುವಲ್ಲಿ ಇಡೀ ರೂಮನ್ನೇ ಆಕ್ರಮಿಸಿಕೊಂಡಿತು. ""ಆ ಮರದ ಹತ್ತಿರ ನೋಡಿ.....! ಬಿಳಿಯ ಉಡುಪಿನಲ್ಲಿ ..... ಈಗ ..... ಈಗ ಇದ್ದಳು'' `ಎಂದು ಸಯೀದಾ ನಡುಗುತ್ತಿರುವ ಧ್ವನಿಯಲ್ಲಿ ಹೇಳಿದಳು. ಎಲ್ಲರೂ ತುಂಬ ಹೆದರಿದವರಂತೆ ಕಾಣುತ್ತಿದ್ದರು. ಸ ಈ ಗಲಾಟೆಯಲ್ಲಿ ಇಂದು ಶುಕ್ಲಪಕ್ಷದ ಗುರು ವಾರ ನೂ , ಅಕಸ್ಮಾತ್ತಾಗಿ ಅದೂ ಏಳನೇ ತಾರೀಖು ಎಂಬುದು ಯಾರ ಗಮನಕ್ಕೂ ಬಂದಿರ ಲಿಲ್ಲ. ©. (ಉರ್ದು ಪತ್ರಿಕೆ “ಬೀಸ್ವಿ ಸದಿ' ಕೃಪೆಯಿಂದ) ""ಅಲ್ಲದಿರುವುದಕ್ಕಾಗಿ'' ಓಮ್ಮೆ ನೆಪೋಲಿಯನ್‌ ರಷ್ಯಾ ದೇಶಕ್ಕೆ ಭೇಟಿ ನೀಡಿದ್ದರು. ಓರ್ವ ಯುವತಿ ನೆಪೋಲಿಯನ್‌ರನ್ನು "“ನೀವು ಫ್ರೆಂಚ್‌ ಪ್ರಜೆಗಳೆಲ್ಲಾ ರಾಜ್ಯ, ಭೂಮಿ, ಧನ ಹಾಗೂ ಅಂದ ವಾದ ಸ್ತ್ರೀಯರಿಗಾಗಿ ಯುದ್ಧಗಳನ್ನು ಮಾಡುತ್ತೀರ. ಆದರೆ ನಾವು ರಷ್ಯನ್ನರು ಯಾವಾಗಲೂ ಗೌರವ, ಘನತೆಗಳಿಗಾಗಿ ಯುದ್ಧ ಮಾಡುತ್ತ ವೆ, ಏಕೆ ಹೇಳಬಲ್ಲಿ ರಾ?'' ಎಂದು ಪ್ರಶ್ನಿಸಿದಳು. ಅದಕ್ಕೆ ನೆಪೋಲಿಯನ್‌ ಉತ್ತರ ಕೊಡುತ್ತಾ, ""ನೀವು ಹೇಳುವುದು ನಿಜವೇ! ಯಾರಾದರೂ ಸರಿಯೇ ತಮ್ಮ ಬಳಿ ಇಲ್ಲ ದಿರುವುದಕ್ಕಾಗಿಯೇ ಯುದ್ಧ ಮಾಡುತ್ತಾರೆ ಅಲ್ಲವೇ?'' ಎಂದು ಚುಟುಕು ಹಾರಿಸಿದರಂತೆ. ಆಟ 6ೆಗಿ 6 (ಸಂಗ್ರಹ) ಜೆ.ವಿ.ಪ್ರಭು A ಸ | ಬೈಕಲ್‌ ಸರೋವರ ಪ್ರಪಂಚದಲ್ಲಿ - ಅಳವಾದ ಸಿಹಿನೀರಿನ ಸುಮಾರು 23,000 ಘನ ಕಿಮಾ. ಗಳಷ್ಟು ನೀರು ತುಂಬುತ್ತದೆ. ಅಂದರೆ ಸೋವಿಯತ್‌ ರಷ್ಕಾದ ಸುಮಾರು ಶೇ. 80 ರಷ್ಟು ಸಿಹಿನೀರು ಈ ಸರೋವರವೊಂದರಲ್ಲೇ ಶೇಖರವಾಗುತ್ತದೆ. ಸರೋವರದ ಅಗಲ 80 ಕಿ.ಮಾ. ಕೆಲವ ಕಡೆ 19ಮಾ.ಗಳಷ್ಟು ಮಾತ್ರ ಅಗಲವಾಗಿದೆ. ಈ ಸರೋವರ ಸುಮಾರು ಮುವ್ವತ್ತು ದ್ವೀಪಗಳನ್ನೊ ಳಗೊಂಡಿದೆ. ಆ ದ್ವೀಪಗಳೆಲ್ಲ ಬರೀ ಕಲ್ಲುಗ ಳಿಂದ ತುಂಬಿವೆ. ಇವುಗಳಲ್ಲಿ ಓಲ್ಕಾನ್‌ ಎನ್ನು ವದ್ವೀಪವೊಂದು 7,000 ಚ.ಕಿ.ಮಾ.ನಷ್ಟು ವಿಸ್ತಾ ರವಾಗಿದೆ. ಬೇರೆ ದ್ವೀಪಗಳು ಚಿಕ್ಕದಾಗಿದ್ದು ಜನವಸತಿಗೆ ಯೋಗ್ಯವಾಗಿಲ್ಲ. ಪ್ರತಿವರ್ಷ ಈ ಸರೋವರದ ಮೇಲೆ 18 ರಿಂದ 148 ದಿನಗಳು ವೇಗದ ಗಾಳಿ ಬೀಸಿ ಸುಮಾರು ಇಪ್ಪತ್ತು ಚಂಡಮಾರುತಗಳು ಹುಟ್ಟು ವೆ. ಅತಿ ಶೀತ ಪ್ರದೇಶವಾದ ಸೈಬೀರಿಯಾದ ಮಧ್ಯಭಾಗದಲ್ಲಿ ಈ ಸರೋವರವಿದ್ದರೂ OE ಶಾಟು 46 ಕಪ್ಪಸಮುದ್ರಕ್ಕಿಂತಲೂ ಹೆಚ್ಚನ ಬಿಸಿಲು ದಿನ ಗಳನ್ನು ಪಡೆಯುತ್ತದೆ. ಸುಮಾರು ಎರಡು ಸೆಮಾ.ಗಳಂತೆ ಹರಡು ವ್ರದನ್ನು ನೋಡಿದ ಭೂಗರ್ಭ ವಿಜ್ಞಾನಿಗಳು ಇದೊಂದು ಸಾಗರವಾಗಿ ರೂಪಗೊಳ್ಳುತ್ತದೆ ಎನ್ನುತ್ತಾರೆ. ಮತ್ತೊಂದು ವಿಶೇಷತೆ ಎಂದರೆ, ಜೈಕಲ್‌ ಸರೋವರ ಭೂಕಂಪನಾ ಪ್ರದೇಶದಲ್ಲಿದೆ. ಮಧ್ಯೆ ಏಷ್ಠಾದ ಆಳವಾದ ಭೂಕಂಪನಾ ಬಿರು ಕಿನ ಮೇಲಿದೆ. ಈ ಬಿರುಕು ವಿಸ್ತರಿಸುತ್ತಾ, ಆಳವಾಗುತ್ತಾ ಹೋಗುವುದರಿಂದ ಈ ಭಾಗ ದಲ್ಲಿ ಭೂಕಂಪಗಳು ಸಂಭವಿಸುತ್ತವೆ ಎಂದು ಭೂ ವಿಜ್ಞಾನಿಗಳು ಅಭಿಪ್ರಾಯಪಟ್ಟದ್ದಾರೆ. ಇನ್ನು ಬೈಕಲ್‌ ಸರೋವರದಲ್ಲಿ ಸುಮಾರು 2.600 ವಿಧದ ಸಸ್ಮ ಮತ್ತು ಪ್ರಾಣಿಗಳನ್ನು ನಾವ್ರ ಕಾಣಬಹುದು. ಈ ಸರೋವರದ ನೀರು ಕುಡಿಯಲು ಯೋಗ್ಯವಾಗಿದೆ. ಉತ್ತಮವಾದ ` ಖನಿಚಾಂಶವನ್ನು ಹೊಂದಿದೆ. ಈ ಸರೋವ ರದ ಮೇಲ್ಬಾಗದ ನೀರಿನ ಪದರುಗಳು ಮತ್ತು ತಳಭಾಗದ ನೀರಿನ ಪದರುಗಳು ಆಮ್ಲಜನಕ ದಿಂದ ತುಂಬಿವೆ. ಹೀಗೆ, ಈ ಭಾಗದ ಜನಗಳಿಗೆ ಈ ಸರೋ ವರಪೊಂದು .“ವರಪ್ರಸಾದ'ವಾಗಿದೆ. (ಆಧಾರ) ಎಚ್‌. ಗವಿಸಿದ್ದಯ್ದ 63 ಆ_ ೨೬೩ 91 0 ಯ. ಯ. 7 ವಿಶ್ವ ವಿಜೇತ ದೊರೆ je ಹಲ ವಾರು "ಯುದ್ಧ ಮಾಡಿದ. ಸಾಲು ಸಾಲಾಗಿ ಜನರನ್ನು ಸೆರೆ ಹಿಡಿದು” ಗುಲಾಮರನ್ನಾಗಿ | ಮಾಡಿಕೊಂಡ. ಒಂದು ಸಲ ಮಾರ್ಗದ ಮಧ್ಯೆ ಅವನಿಗೆ ಹಣದ ಅವಶ್ಯಕತೆ ಬಿದ್ದಿತು. ಅವನಲ್ಲಿದ್ದ ರಿಂದ ಎಲ್ಲಾ ಗುಲಾಮರನ್ನು ಬಳಿಗೆ ಕರೆದು, “ನಿಮಗೆ ಸ್ವಾತಂತ್ರ್ಯ ಬೇಕೆ? ಇಲ್ಲಿ ಕಲ್ಲಿನ ಗಣಿಗಳಿವೆ. ಮೈ ಮುರಿದು ದುಡಿದು ಪ್ರತಿ ಯೊಬ್ಬರೂ ನನಗೆ ತಲಾ ಒಂದು ಸಾವಿರ ದಿನಾರದಂತೆ ತಂದುಕೊಹಿ. ನಿಮ್ಮನ್ನು ಬಿಡು ಗಡೆ ಮಾಡುತ್ತೇನೆ'' ಎಂದು ಸಾರಿದ. ಸ್ವಾತಂತ್ರ್ಯದ ಆಶೆಯಿಂದ ಅನೇಕರು ಸುಡುಬಿಸಿಲಿನಲ್ಲಿ ದುಡಿತವಾರಂಭಿಸಿದರು. ಸರಿಯಾಗಿ ಆಹಾರ, ನೀರಿಲ್ಲದಿದ್ದರೂ ವಿಮುಕ್ತಿಯ ಆಶೆಯೊಂದೇ ಅವರಲ್ಲಿತ್ತು. ಮೊತ್ತ ಮೊದಲಿಗೆ ಒಬ್ಬ ಯುವಕ ಸಾವಿರ ದಿನಾರ ತಂದು ದೊರೆಯ ಮುಂದಿ ರಿಸಿದ. ಅಲೆಗ್ಜಾಂಡರ್‌ ಮುಗುಳ್ನಕ್ಕು "“ಸರಿ, ನಿನಗೆ ಬಿಡುಗಡೆಯಾಗಿದೆ, ಹುದು'' ಎಂದ. ಯುವಕ ಹೋಗಲಿಲ್ಲ. ಹೋಗಲು ಅವಸರ ಏನಿಲ್ಲ, ಬಿಡುಗಡೆ ಮಾಡಿ'' ಹೋಗಬ ""ನನಗೆ ಅವನನ್ನು ಎಂದು ಇನೊಬ ಇ" ಸಂಗ್ರಹ ಬರಿದಾಗಿತ್ತು. ಆದ್ದ ಯುವಕನೆಡೆಗೆ ಕೈ ತೋರಿಸಿದ. ಆ ಯುವ ಕನಿಗೆ ಒಂದು ಕಾಲಿರಲಿಲ್ಲ. ರಾ ಡೊಂಕು. “ಇದೇಕೆ ನೀನು ನಿನಗೆ ದೊರಕಿದ ಸ್ವಾತಂತ್ರ್ಯವನ್ನು ದೂರೀಕರಿಸುತ್ತಿ? ನೀನು ದುಡಿದು ಅವನನ್ನೇಕೆ ಬಿಡುಗಡೆ ಮಾಡುತ್ತಿ?” ದೊರೆ ಕೇಳಿದ. “ನಾನಿನ್ನು ಸಶಕ್ತ, ನಿಧಾನವಾಗಿ ದುಡಿದು ಇನ್ನೊಂದು ಸಾವಿರ ಗಳಿಸಬಲ್ಲೆ. ಆದರೆ ಅವನು ಊನ. ದುಡಿಯಲಾರ. ಎಂದಿಗೂ ಯಣ ತೀರಿಸಿ ಬಿಡುಗಡೆಯಾಗ ಲಾರ. ಮನೆಯಲ್ಲಿರುವ ಮುದಿ ತಾಯಿಗೆ ಇವನೊಬ್ಬನೇ ಮಗ. ವ್ಯಾಧಿಯಿಂದ ಹಾಸಿಗೆ ಹಿಡಿದಿರುವ ಅವಳನ್ನು ಕಡೆಯ ವೇಳೆಯ ಲ್ಲಾದರೂ ನೋಡಬೇಕು ಅಂತ ಅವನು ಆಶಿಸುತ್ತಾನೆ. ಅವಳಿಗೂ ಅದೇ ಆಸೆ ಇದ್ದೀತು. ಅವನಿಗಾಗಿಯೇ ರಾತ್ರಿ, ಹಗಲು ದುಡಿದು ಎಲ್ಲರಿಗಿಂತ ಮೊದಲು ಹಣ ಸೇರಿಸಿದೆ'' ಎಂದ ಯುವಕ. ದೊರೆಯ ಹೃದಯ ಕರಗಿತು. ಕಣ್ಣು ಮಂಜಾಯಿತು. “ಇದೋ, ಈ ಹಣವನ್ನು ನಿನ್ನೆ ಒಳ್ಳೆಯ ಗುಣಕ್ಕೆ ನನ್ನ ಕಾಣಿಕೆ ಅಂತ ಭಾವಿಸಿ ತೆಗೆದುಕೋ. ನಿಮಗಿಬ್ಬರಿಗೂ ಬಿಡುಗಡ ಮಾಡಿರುವೆ. ಹೋಗಿ ಇಲ್ಲಿಂದ” ಎಂದ ಆತ, ಸನ್ಮಾಸಿಯ ಮೂಲ ಹುಡುಕಿ ಹೊರಟರೆ ಬಲಿದು ತೀರ್ಥ ಕ್ಷೇತ್ರದಿಂದ ಮತ್ತೊಂದಕ್ಕೆ ಅಮೂರ್ತವಾದದ್ದೇನನ್ನೋ ಅರಸುತ್ತ ವಿರಂ ತರ ಅಲೆಯುವಿಕೆಯನ್ನೇ ಬದುಕಿನ ಮಾರ್ಗ ವಾಗಿ ಸ್ವೀಕರಿಸಿದ ಸಾಧು-ಸಂತರು ಭಾರತದ ತುಂಬೆಲ್ಲ ಕಾಣಸಿಗುತ್ತಾರೆ. ಸಾಧು, ಬಾವಾಜಿ, ಸನ್ಯಾಸಿ, ಸಂತ ಮುಂತಾಗಿ ನೂರೆಂಟು ನಾಮಗ ಅ ಅ ಅ. ಅ ್ಫಾಯಯಸಖಾಹಸಯಯರ್ಸ-ಾಂಸು ಸಲಾ ಸಸರಾಜನ ಇ ವಾವ | ಜಾ ರ್‌ು ಇವ. ನಾಡೀ ಪರಾ ವಾರ್‌್‌ವ ದರ ತ ರಮನ ತಾರಾ ಈ ರ್‌ ತವಾ -ಬಹಾಪಿ ಇಸಾ. ಮಾರ ಪಾಷ ರ್‌ ಳಲ್ಲಿ ಕರೆಸಿಕೊಳ್ಳುವ ಈ ಅಲೆಮಾರಿಗಳು ಭಾರ ತದ ಧಾರ್ಮಿಕ ಜೀವನದ ಅವಿಭಾಜ್ಯ ಅಂಗವೆಂ ದರೂ'ಆದೀತು. ತರಹೇವಾರಿ ವೇಷಭೂಷಣಗ ಳಲ್ಲಿ ಕಾಣಿಸಿಕೊಳ್ಳುವ ಸಾಧುಗಳೆಲ್ಲರೂ ಯಾವುದೋ "ಒಂದು' ಸಿದ್ಧಾಂತದ ಸೂರಿನಡಿ ಸಿಲುಕಲಾರರು. ಪ್ರತಿಯೊಬ್ಬರ ರೀತಿ ಅವರದೇ 65 ಆದ ವೈಶಿಷ್ಟ $ವೆಳ್ಳದ್ದು; ಭಾಷೆ, ಪ್ರದೇಶಗಳ ಛಾಫು ನಿಚ್ಚಳ. ಬಹುಪಾಲು ಸಾಧುಗಳ ಉಡುಗೆ ಕಾವಿ ಅಥವಾ ಹಳದಿ ಬಣ್ಣದ ನಿಲುವಂಗಿಯಾ ದರೆ, ದಿಗಂಬರರು ಮತ್ತು ನಾಗಾಸಾಧುಗಳಿಗೆ ಬಟ್ಟೆಯ ಬಂಧನವಿಲ್ಲ. ಅನೇಕರು ತಮ್ಮ ತಲೆ ಗೂದಲನ್ನು ಸ್ವೇಚ್ಛೆಯಾಗಿ ಬೆಳೆಸಿ ತಲೆಯ ಮೇಲೆ ಕಿರೀಟಪ್ರಾಯವಾಗಿ ಜಟೆ ಕಟ್ಟಿದರೆ, ಕೆಲವರು ಥಳ ಥಳ ಹೊಳೆಯುವಂತೆ ನುಣ್ಣಗೆ ಬೊಳಿಸಿ ಕೊಂಡಿರುತ್ತಾರೆ ತಲೆಯನ್ನು. ಮತ್ತೆ ಕೆಲವರು ಮೆ ಲ ತುಂಬ ಚಿತಾಭಸ್ಮ ಬಳೆದುಕೊಂಡು ತಾವು ಸಾವಿನ ಭಯದಿಂದ ಮುಕ್ತ ರಾಗಿರುವುದನ್ನು ' ಸಂಕೇತಿಸುತ್ತಾರೆ. ರುದ್ರಾಕ್ಷಿ, ತಾಯತ ಎಎಧ ಬೀಜಗಳು ಲೋಹದಲ್ಲಿ ಚಿತ್ರಿಸಿದ ದೇವರ ಮೂರ್ತಿ ಇತ್ಯಾದಿಗಳೆಲ್ಲ ಸಾಧುಗಳ ಕೊರಳು ಬಳಸಿರುತ್ತವೆ. ಮನುಷ್ಯರ ಎಲುಬಿನಿಂದ ಮಾಡಿದ ಕಿವಿಯೋಲೆಗಳನ್ನೂ ಧರಿಸುವು ದುಂಟು ಹಳ್ಳಿಗಾಡಿನಲ್ಲಿ ಸಾಧುಗಳಿಗೆ ವಿಶಿಷ್ಟ ಸ್ಥಾನ, ಗೌರವ, ಭಕ್ತಿ ಸಿಗುತ್ತವೆ. ಜನರು ಭಕ್ತಿಭಾವ ದಿಂದ ಕಾಲಿಗೆರಗುತ್ತಾರೆ; ಆದರಾತಿಥ್ಯದಿಂದ ಸಾಧುಗಳಿಗೆ ಆಹಾರ ನೀಡಿ ಪುನೀತರಾಗುವುದು ತಮ್ಮ ಕರ್ತವ್ಯವೆಂದು ಭಾವಿಸುತ್ತಾರೆ. ಅಘೋರಿ ಗಳು ಮತ್ತು ನಾಥಾ ಸಾಧುಗಳಿಗೆ ಅಪಾರವಾದ ಮಾನಸಿಕ ಶಕ್ತಿ ಇರುವುದಾಗಿ ಭಾವಿಸಲಾಗುವುದ ರಿಂದ ಜನರೆದೆಗಳಲ್ಲಿ ಭಯದ ಕಂಪನಗಳನ್ನು ಸೃಜಿಸಬಲ್ಲರು. ಅವರ ಶಾಪದ ನುಡಿಗಳು ಎನಾ ಶಕಾರಿಗಳೆಂದೂ, ಹಾರೆ ೈಕೆಗಳು ಬದುಕಿನ ಸಂತಸ ಗಳನ್ನು ಇಮ್ಮಡಿಸಬಲ್ಲ ಶಕ್ತಿಯುಳ್ಳವೆಂದೂ ಪರಿ ಗಣಸಲಾಗುತ್ತದೆ. ಆಧುನಿಕ ಶಿಕ್ಷಣ ಪಡೆದ ಪಟ್ಟ ಣಿಗರಿಗೆ ಭಕ್ತಿಯ ಬದಲು ಸಂಶಯ. ಆದರೆ ಐದು ಸಾವಿರ ವರ್ಷ ಹಿಂದಿನ, ವೇದಪೂರ್ವ ಕಾಲ ದಷ್ಟು ಇತಿಹಾಸದ ಹಿನ್ನೆ ಲೆಯುಳ್ಳ ಸಾಧುಗಳ ಸಂತತಿ ಅಖಂಡವಾಗಿ ಮುಂದುವರಿದುಕೊಂಡು ಬಂದಿರುವುದರ ಜೊತೆಗೆ ತಮ್ಮದೇ ಆದ ಸಾಂಸ್ಕೃ ತಿಕ ವೈಶಿಷ್ಟ ಉಳಿಸಿಕೊಂಡಿದೆ ಎಂಬ ಸತ್ಯ ನಮ್ಮೆ ಸಾಧುಗಳ ಮೂಲ ಶೋಧನೆಯಲ್ಲಿ ತೊಡಗಿ ' ದರೆ, ಕ್ರಿ. ಪೊ. ಮೂರು ಸಾಎರ ವರ್ಷಗಳಷ್ಟು ಹಿಂದಿನ ಸಿಂಧೂ ಕಣಿವೆ ನಾಗರೀಕತೆಯ ಪಳೆಯು ೪ಿಕೆಗಳಲ್ಲಿಯೇ ಅವರ ಅಸ್ತಿತ್ವದ ಕುರುಹುಗಳು ಗೋಚರಿಸುತ್ತವೆ. ಇಲ್ಲಿ ದೊರೆತ ಮಣ್ಣಿನ ಪಳೆ ಯುಳಿಕೆಗಳ ಮೇಲೆ ಭದ್ರಾಸನ ಭಂಗಿಯಲ್ಲಿ ಕುಳಿತ ಯೋಗಿಗಳ ಚಿತ್ರಗಳನ್ನು ಕಾಣಬಹುದಾ ಗಿದೆ. ತೋಳು ಎದೆ ಮೇಲಿನ ಕಡಗ, ಕೊರಳ ಸರಗಳನ್ನು ಬಿಟ್ಟರೆ ಬತ್ತಲಾಗಿರುವ ಈ ಯೋಗಿ ಕೊಂಬುಗಳುಳ್ಳ ಟೋಪಿಯನ್ನು ಧರಿಸಿದ್ದಾನೆ. ಅಂದರೆ ಯೋಗ ಮುಂತಾದ ತಾಂತ್ರಿಕ ಸಿದ್ಧಿ ಆ ಕಾಲದಲ್ಲೇ ಇದ್ದು ಅನೇಕ ಸಂತರು ಅದರಲ್ಲಿ ಕಾರ್ಯಶೀಲರಾಗಿರಬಹುದಾದ ಸಾಧ್ಯತೆಗೆ ಜೀವ ಕೊಡುವ ಸಾಕ್ಷ್ಯಗಳು ದೊರಕಿವೆ. ಕ್ರಿ. ಪೂ. ಸಾವಿ ರದ ಐನೂರು ವರ್ಷಗಳಷ್ಟು ಹಿಂದಿನ ಭಾರ ತೀಯ ಪ್ರಾಚೀನ ಸಾಹಿತ್ಯವನ್ನು ಪ್ರತಿನಿಧಿಸುವ ಯಗ್ವೇದದ ಶ್ಲೋಕಗಳಲ್ಲಿ ಎರಡು ಬಗೆಯ' ಧಾರ್ಮಿಕ ಸಂತರ ಕುರಿತು ಉಲ್ಲೇಖಿಸಲಾಗಿದೆ. ಅವರಲ್ಲಿ ಮುಖ್ಯರೆಂದರೆ ಯಷಿಗಳು. ದಟ್ಟ ಅರ ಣ್ಯಗಳಲ್ಲಿ ಪುಟ್ಟ ಕುಟೀರಗಳನ್ನು ಸ್ಥಾಪಿಸಿ ಕೊಂಡು ತಮ್ಮ ಕುಟುಂಬ ಹಾಗೂ ಶಿಷ್ಕರೊಂ ದಿಗೆ ಪಾರಮಾತ್ಯ ಸಾಧನೆಯಲ್ಲಿ ತಲ್ಲೀನರಾಗಿರು ವುದೇ ಇವರ ಕಾಯಕವಾಗಿತ್ತು. ವೇದಕಾಲೀನ ತ್ಯಾಗಪಂಥದ ಉಳಿಕೆ ಹಾಗೂ ಬೆಳವಣಿಗೆಗೆ ಈ ಯುಷಿಗಳೇ ಕಾರಣೀಭೂತರಾಗಿದ್ದು; ಆಧ್ಯಾತ್ಮಿಕ ಸಾಧನೆಯ ಗುರಿ ಹೊಂದಿದವರಿಗೆಲ್ಲ ಮಾದರಿ ಯಾಗಿ, ಮಾರ್ಗದರ್ಶಿಗಳಾಗಿ ಅತ್ಯಂತ ಪ್ರಭಾವ ಯುತ ಸ್ಥಾನ ಪಡೆದಿದ್ದರು. ಎರಡನೆಯ ಗುಂಪಿಗೆ ಸೇರುವವರೆಂದರೆ ಮುನಿಗಳು. ಬಹುಶಃ ವೇದಪೂರ್ವ ಧಾರ್ಮಿಕ ನಂಬಿಕೆಗಳನ್ನು ಉಳಿಸಿಕೊಂಡಿದ್ದ ಇವರು ಹಗ್ವೇದಕಾಲದಲ್ಲಿ ಅಷ್ಟೇನೂ ಜನಪ್ರಿಯವಾಗಿ ರಲಿಲ್ಲ. ಆದರೆ ಅವರ ಧಾರ್ಮಿಕದ ಷ್ಟಿ ಕೋನಕ್ಕೆ ಯಾವ ಭಂಗವಿರಲಲ್ಲಿ. ನೀಳ ಕೇಶರಾಶಿಯ. ಕೆಲವು ಆಭರಣಗಳನ್ನು ಧರಿಸುತ್ತಿದ್ದ ಅಥವಾ ನಗ್ನವಾಗಿಯೇ ಇರುತ್ತಿದ್ದ ಮುನಿಗಳು ವೇದಕಾ & ಶ್ರೇಷ್ಠ ದೇವತೆಯಾದ ಇಂದ್ರನ ಮಿತ್ರ ರೆಂದು ಯಗ್ವೇದದ ಶ್ಲೋಕವೊಂದು ವರ್ಣಿಸಿದೆ. ಇವರಿಗೆ ಗಂಧರ್ವರಂತೆ ಗಾಳಿಯಲ್ಲಿಯೇ ತೇಲಾ ಡುವ ಅದ್ಭುತ ಶಕ್ತಿ ಹೇಳಲಾಗಿದೆ. ಯಷಿಗಳು ಮತ್ತು ಮುನಿಗಳ ಜೊತೆಗೆಯೇ ಯತಿಗಳೆಂದು ಕರೆಯಲ್ಪಡುವ ಸನ್ಯಾಸಿಗಳ ಕುರಿತು ಸಹ ವೇದಕಾಲ ನಂತರದ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿದೆ. ಮುನಿಗಳಂತೆಯೇ ಯತಿ ಗಳೂ ವೈದಿಕರಿಂದ ಕಡೆಗಣಿಸಲ್ಪಟ್ಟಿದ್ದರಲ್ಲದೆ, ಇವರು ಅಸುರ ಶಕ್ತಿಯಲ್ಲಿ ನಂಬಿಕೆಯುಳ್ಳವರಾ ಗಿದ್ದು ಇಂದ್ರನ ಕೋಪಕ್ಕೆ ತುತ್ತಾಗಬೇಕಾಯ್ತು. ಅಷ್ಟೇ ಅಲ್ಲ ಬಹುಪಾಲು ಯತಿಗಳನ್ನು ಇಂದ್ರ ಕೊಂದು ನರಿಗಳಿಗೆ ಆಹಾರವಾಗಿ ಚೆಲ್ಲಿ 'ದನಂತೆ. ಈ ಯತಿಗಳು ಸಿಂಧೂ ಕೊಳ್ಳದ ನಾಗರೀಕತೆಗೆ ಸೇರಿದವರಾಗಿರಬಹುದೆಂಬ ಅನುಮಾನಕ್ಕೆ ಸಾಕಷ್ಟು ಪುಷ್ಟಿ ಇದೆ. ಅಥರ್ವಣ ವೇದ ಸಾಹಿತ್ಯದಲ್ಲಿ ಮತ್ತೊಂದು ಬಗೆಯ ವಿಲಕ್ಷಣ ಹಾಗೂ ಭಯಾನಕ ವ್ಯಕ್ತಿತ್ವ ದ ಸನ್ಯಾ ಸಿಗಳ ವರ್ಗವೂಂದು ಕಾಣಿಸಿಕೊಳ್ಳುತ್ತದೆ. ಕಪ್ಪು ಬಟ್ಟೆ ಧರಿಸುತ್ತಿದ್ದ ಇವರು "ತಲೆಗೆ ರುಮಾಲು ಸುತ್ತುತ್ತಿದ್ದರು. ನಾಣ್ಯಗಳಿಂದ ಮಾಡಿದ ಕೊರಳ ಸರಗಳನ್ನು, ದೊಡ್ಡ "ಗಾತ್ರದ ಕಿವಿಯೋಲೆಗಳನ್ನು ಬಳಸುತ್ತಿದ್ದ ಇವರು ಕೈ ಯಲ್ಲಿ ಮೊನಚಾದ ಶೂಲ ಹಾಗೂ ಹೆದೆಯೇ ರಸದ ಬಿಲ್ಲನ್ನು ತಮ್ಮ ನಂಬಿಕೆಯ ಲಾಂಛನವಾಗಿ ಹಿಡಿದಿರುತ್ತಿ ದ್ದರು. ನೆಟ್ಟಗೆ ನಿಂತು ಬಹುಕಾಲ ಉಸಿರಾಟವನ್ನು ನಿಯಂತ್ರಿ ಸುವಂತಹ ಯೋಗಾ ಸನ ಭಂಗಿಯೊಂದನ್ನು ಅಭ್ಯಾಸ ಮಾಡಿಕೊಂ ಡಿದ್ದ ಈ ಸನ್ಯಾಸಿಗಳು ಒಬ್ಬ ಗಾಯಕ ಹಾಗೂ ಒಬ್ಬ ನೃ ತ್ವದ ಹುಡುಗಿಯನ್ನು ಸತ್‌ ಕೊಂಡು “ಸ್ಥಳದಿಂದ ಸ್ಥಳಕ್ಕೆ ಪವಿತ್ರ ರಥದ ಕುಳಿತು ಸಂಚರಿಸುತ್ತಿದ್ದರು. ಇವರು ಹುದು ಎಂಬ ಬಗ್ಗೆ ಎದ್ವಾ ೦ಸರ ಅಭಿ ಛಲ್ಲಿ ಖಚಿತತೆ ಇಲ್ಲ; ಕೆಲವರು ಇ ಐವರನ್ನು ವೈದಿ ಕೇತರರು ಎಂದು ಗುರುತಿಸಿದರೆ, ಇನೂ ಇತ್ತೆಂಬುದಾಗಿ ಯಾ ರಬ ಪ್ರಾಯಗ ವರು ಇವರು ಪೂರ್ವ ಆರ್ಯ ಬ ಬು ಡಕಟ್ಟಿ ಗೆ ಸೇರಿದ ವರೆಂದು ವಾದಿಸುತ್ತಾರೆ. ಈ ಕುರಿತ ದ್ರಂದ್ರ ವೇನೇ ಇರಲಿ ಇವರನ್ನು ವೆ.ದಿಕ ನಂಬಿಕೆಯ € ಚೌಕಟ್ಟಿಗೆ ಒಳಪಡಿಸಲು ಗ ಕ ನಡೆದಿರುವ ಬಗ್ಗೆಯಂತೂ ಅನುಮಾನ ಉಳಿ ದಿಲ್ಲ. ಇವರನ್ನು ವೈದಿಕ ಮಾಜದ ಸದಸ್ಯರನ್ನಾ ಗಿಸಲೋಸ್ತ [ರವೇ 'ಧಾರ್ಮಿಕ ಆಚರಣೆಯೊ ದನ್ನು ಸಂಘ ಟಿಸಲಾಗಿತ್ತು. ವೇದಕಾಲೀನ ಸಾಹಿತ್ಯದಲ್ಲಿ ಹೆಸರಿಸಲಾದ ಈ ಯತಿ, ಮುನಿ, ವ್ರತ್ಯರುಗಳೆಲ್ಲ ಬಹುಶಃ ವೈದಿ ರಿಗೆ ಎರುದ್ಧವಾದ ಭಿನ್ನ ರ್ಮಪಂಥ ಪಾಲಿಸು ತ್ತಿರಬೇಕು. ಇವರೆಲ್ಲ ವೈದಿಕ ಪರಂಪರೆಗಳಾದ ನಿರರ್ಥಕ ಆಹುತಿ, ಬಲಿಗಳನ್ನು ಹಾಗೂ ಪುರೋ ಹಿತರ ಪ್ರಾಬಲ್ಯವನ್ನು ತಿರಸ್ಕರಿಸಿದವರು. ಬದ ಲಾಗಿ ಸನ್ಯಾಸ, ಧ್ಯಾನ, ಯೋಗಗಳ ಮೂಲಕ ತಮ್ಮ ಆಧ್ಯಾತ್ಮಿಕ ತುಡಿತಗಳಿಗೆ ಮಾರ್ಗ ಕಂಡು ಕೊಂಡರು. ಹಾಗೆ ನೋಡಿದರೆ ಈ ವಿಧಾನಗಳೆಲ್ಲ ಮೂಲ ನಿವಾಸಿಗಳಾದ ವೆ ಓದಿಕೇತರರ ಧಾರ್ಮಿಕ ಸಂಪ್ರದಾಯಗಳ ಭಾಗವೇ ಆಗಿದ್ದವು. ಕ್ರಿ.ಪೂ. ಎಂಟು ಶತಮಾನಗಳ ಹಿಂದೆ ವೆ ೈರಾಗ್ಯ, ಸನ್ಯಾಸಗಳೆಡೆ ಸಾಗುವ ಚಳವಳಿ ಎಷ್ಟೊಂದು ಪ್ರಬಲವಾಗಿತ್ತೆಂದರೆ ಇಂಥ ಬೆ ಓರಾ ಗಿಗಳಿಗಾಗಿಯೇ ಆರ್ಯ ಸಮಾಜ ವ್ಯವಸ್ಥೆಯಲ್ಲಿ ಸ್ಥಾನ ಕಲ್ಪಿಸಿಕೊಡಬೇಕಾದ ಅಗತ್ಯ ತಲೆದೋ ರಿತು. ಅಂತೆಯೇ ನಾಲ್ಕು ಹಂತದ "ಆಶ್ರಮ ಧರ್ಮ'ವನ್ನು ಜೀವನಕ್ಕೆ ಅಳವಡಿಸಲಾ ಬ್ರಹ್ಮಚರ್ಯ ಹಾಗೂ ಗ ೈಹಸ್ಥಾಶ್ರಮವೇನೋ ಡ್ಡ ಓದಿಕ ಸಮಾಜದ ಆದರ್ಶ ಬದುಕಿನಲ್ಲಿ ಅಳವಡಿ ಸಲ್ಪಟ್ಟಿದ್ದವು. ಇವುಗಳ ಜೊತೆಗೆ ಬೆ ರಾಗಿ ಚಳವ ಳಿಯ ಒತ್ತಡ, ಜನಪ್ರಿಯತೆಯ ದಸೆಯಿಂದಾಗಿ ವಾನಪ್ರಸ್ಥ ಮತ್ತು ಸನ್ಯಾಸಗಳೆರಡನ್ನು ಹೊಸ ದಾಗಿ ಪರಂಪರೆಯೊಳಗೆ ಸೇರಿಸಲಾಯ್ತು. ಹೀಗೆ ನಾಲ್ಕು ಹಂತದ ಜೀವನಕ್ರಮದ ಬಗೆಗೆ. ಮೊಟ್ಟ ಮೊದಲು ಉಲ್ಲೇಖವಾದದ್ದು "ಧರ್ಮ ಸೂತ್ರ" j (ಕ್ರಿ. ಪೂ. 400) ದಲ್ಲಿಯೇ. ಈ ಕಲ್ಪನೆ ಉಪನಿ ಷತ್ತು ಮತ್ತು ಮಹಾಭಾರತಗಳಲ್ಲಿ ಸಹ ಮೂರ್ತಗೊಂಡಿದ್ದು ಭೌತಿಕ ಸುಖಭೋಗಗಳ ನ್ನೆಲ್ಲ ತ್ಯಜಿಸಿವೆ ುರಾಗ್ಯ ತಾಳಿದವರಿಗೆ ಆಗ ಅಪಾರ ಗೌರವ ನೀಡಲಾಗುತ್ತಿ ತ್ತು. ಬಹಳ ಮಟ್ಟಿಗೆ ಸನ್ಮಾ ಬಸಿ ಧರ್ಮಗಳಾದ ಜೆ ೈನ ಮತ್ತು ಬೌದ್ಧ 'ಧರ್ಮಗಳ ಪ ಪ್ರಚಾರ ಕ್ಕೆ ರಃ ಕಾಲ ಘಟ್ಟದಲ್ಲಿ ಏರ್ಪಟ್ಟಿದ್ದ ವೈದಿಕ ಆಚರಣೆಗಳ ತಿರಸ್ಕಾರದ ಅಲೆ ಹಾಗೂ ಧಾರ್ಮಿಕ ಭಿಕ್ನುಗಳಿಗೆ pa ತ್ತಿದ್ದ ಉನ್ನತ ಮನ್ನಣೆ ಅನುಕೂಲಕರ ಪರಿಣಮಿಸಿದವು. ಇ ಸಂಪ್ರದಾಯದ ಪ್ರಕಾರ ಜೈನ ಧರ್ಮದ ತಿರುಳನ್ನು ಬೋಧಿಸಿದ ಗುರುಗಳು (ತೀರ್ಥಂಕರರು) ಇಪ್ಪತ್ತನಾಲ್ಕು ಜನ. ಆದರೆ ಕೊನೆಯ ಇಬ್ಬರಾದ ಪಾರ್ಶ್ವನಾಥ (ಕ್ರಿ. ಪೂ. 872-772) ಮತ್ತು ಮಹಾವೀರ (ಕ್ರಿ. ಪೂ. 599- 467) ರನ್ನು ಮಾತ್ರ ಚಾರಿತ್ರಿಕ ವ್ಯಕ್ತಿಗಳನ್ನಾಗಿ ಗಣಿಸಲಾಗಿದೆ. ಜೈನ ಧರ್ಮದ ಮುಖ್ಯ ಬೋಧ ನೆಯೆಲ್ಲ ಸನ್ಯಾಸಿ ಮತ್ತು ಸನ್ಯಾಸಿನಿಯರೆಡೆ ನಿರ್ದೇಶಿಸಲ್ಪಟ್ಟುದು: ಗೃಹಸ್ಥರಿಗಾಗಿ ಶಿಫಾರಸು ಮಾಡಿದ ಬದುಕಿನ ಮಾರ್ಗ ಕೇವಲ ಸನ್ಯಾಸ ಶಿಸ್ತಿನ ಮೃದು ರೂಪ ಮಾತ್ರವಾಗಿತ್ತು. ಎಲ್ಲ ಬಗೆಯ ಕರ್ಮಗಳಿಂದ ಮುಕ್ತರಾಗದ ಹೊರತು ಬಿಡುಗಡೆ ಅಸಾಧ್ಯ; ಸನ್ಯಾಸಿಗಳಿಗೆ ಮಾತ್ರ ಸಾಧ್ಯ ವಾಗಬಹುದಾದ ಅತಿ ಉಗ್ರ ಸಂಯಮವಿಲ್ಲದಿ ದ್ದರೆ ಕರ್ಮಮುಕ್ತರಾಗುವುದು ಅಸಂಭವ; ಎಷ್ಟೇ ಅಲ್ಪಪ್ರಮಾಣದಲ್ಲಾದರೂ, ಆಕಸ್ಮಿಕವಾ ಗಿಯಾದರೂ ಯಾವುದೇ ಜೀವಿಗೆ ಗಾಯಗೊಳಿಸಿ ದರೆ ಅದುಕರ್ಮ ಪರಿಣಾಮವನ್ನುಂಟು ಮಾಡು ತ್ತದೆ. ಇಂಥ ಕಾಠಿಣ್ಯ ಪರಿಪಾಲಿಸಲು ಗ ಓಹಸ್ಥರಿಗೆ ಸಾಧ್ಯವಿಲ್ಲ. ಜೈನ ಧರ್ಮದ ತೀಕ್ಷ್ಣ ಸನ್ಯಾಸ ತತ್ವಗಳನ್ನು ಎರಡು ಸಾವಿರ ವರ್ಷಗಳಷ್ಟು ಹಿಂದೆಯೇ ನಿರೂಪಿಸಲ್ಪಟ್ಟಿದ್ದರೂ ಅವು ಇವ ತ್ತಿಗೂ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಅಥವಾ ಯಥಾಸ್ಥಿತಿಯಲ್ಲಿ ಯೇ ಆಚರಣೆಯ ಲ್ಲಿವೆ. ಜೈನ ಧರ್ಮದ ದಿಗಂಬರ ಪಂಥದಲ್ಲಿ ಸವಾ ಸಸಿಗಳನ್ನು ಮುನಿಗಳೆಂದು ಕರೆದರೆ, ಶ್ವೇತಾಂ ಬರ ಪಂಗಡದಲ್ಲಿ ಸಾಧುಗಳೆಂದು ಹೆಸರಿಸು ವರು. ಇವರೆಲ್ಲ ಕೌಟುಂಬಿಕ ಅನುರಾಗಗಳಿಂದ ಮುಕ್ತರಾಗಬೇಕಾಗುತ್ತದೆ. ಕೋಪ, . ಲೋಭ, ಅಸತ್ಯ, ಭಯ ಮತ್ತು ದೈಹಿಕ ಮಾನಸಿಕ ಸುಖಾ ನುಭೋಗಗಳಿಂದ ಬಿಡುಗಡೆ ಹೊಂದಬೇಕು. ಯಾವ ಜೀವಿಯನ್ನೂ ಘಾಸಿಗೊಳಿಸದಿರುವ ಉದ್ದೇಶದಿಂದ ಈ ಧರ್ಮಾನುಯಾಯಿಗಳು ಕುಡಿಯುವ ನೀರನ್ನು ಸೋಸಬೇಕು, ಸೂಕ್ಷ್ಮಕ್ತಿ ಮಿಗಳು ಉಸಿರಾಟದೊಂದಿಗೆ ದೇಹ ಸೇರಬಾರ ದೆಂದು ಮುಸುಕೊಂದನ್ನು ಧರಿಸಬೇಕು, ನೆಲದ ಮೇಲಿನ ಹುಳುಹುಪ್ಪಡಿಗಳು ಆಕಸ್ಥಿ ಕವಾಗಿ ಅಪ್ಪಚ್ಚಿಯಾಗದಿರಲೆಂದು ಅತ್ಯಂತ ಮೃದುವಾಗಿ ಹೆಜ್ಜೆ, $ ಯೂರಬೇಕು. ವೈರಾಗ್ಯದ ದ್ಯೋತಕವಾಗಿ ದಿಗಂಬರ ಮುನಿಗಳು ನಗ್ನವಾಗಿಯೇ ಇದ್ದರ, ಶ್ವೇತಾಂಬರಸಾಧುಗಳು ಅಚ್ಚ ಬಿಳಿ ಹತ್ತಿ ಅರಿವೆಗ ಳನ್ನು ಧರಿಸುತ್ತಾರೆ. ಕೆಲವು ಹಿರಿಯ ಸನ್ಯಾಸಿಗಳ ಹೊರತಾಗಿ ಉಳಿದವರೆಲ್ಲ ತಲೆಗೂದಲನ್ನು ಬೋಳಿಸಿಕೊಳ್ಳುತ್ತಾರೆ. ವಿಶೇಷವಾಗಿ ದಿಗಂಬರ ಮುನಿಗಳು ವರ್ಷಕ್ಕೆ ಕನಿಷ್ಟ ನಾಲ್ಕು ಸಾರಿಯಾ ದರೂ ಬಹಿರಂಗವಾಗಿ ಕೂದಲನ್ನು ಒಂದೊಂ ದಾಗಿ ಕಿತ್ತುಕೊಳ್ಳಬೇಕಾಗುತ್ತದೆ. ಜೈನ ಸನ್ಯಾಸಿ/ ಸನ್ಯಾಸಿನಿಯರ ಖಾಸಗಿ ವಸ್ತು ಗಳೆಂದರೆ ಒಂದು ಕಮಂಡಲ, ಹತ್ತಿಯ ಚಾಮರ, ಆಹಾರ ಸಂಗ್ರಹಿ ಸಲು ಕಟ್ಟಿಗೆಯ ಪಾತ್ರೆ, ಒಂದು ಸಣ್ಣ ಉಣ್ಣೆಯ ಹಾಸಿಗೆ, ಭುಜದ ಮೇಲೆ ಹಾಕಿಕೊಳ್ಳಲು ದಪ್ಪ ಅರಿವೆ, ಕುಡಿವ ನೀರು ಸೋಸಲು ಒಂದು ಚಿಕ್ಕ ಬಟ್ಟೆ ಮತ್ತು ಧರ್ಮ ಗ್ರಂಥಗಳು! ಯಾವುದೇ ಬಗೆಯ ಅನುರಾಗ ಉಂಟಾಗದಿ ರಲೆಂದು ಬಹುಪಾಲು ಮುನಿಗಳು, ಸಾಧುಗಳು ಒಂದು ಸ್ಥಳದಿಂದ ಮತ್ತೊಂದಕ್ಕೆ ಸದಾ ತಿರು ಗುತ್ತ ಅಲೆಮಾರಿಗಳಾಗಿಯೇ ಇರುತ್ತಾರೆ. ಇವ ರೆಲ್ಲ ಒಂದು ಸನ್ಯಾಸ ಸಮುದಾಯದಲ್ಲಿ ಕಲೆಯುವ ಏಕೈಕ ಸಂದರ್ಭವೆಂದರೆ "ಚಾತು ರ್ಮಾಸ'. ಮಳೆಗಾಲದ ಈ ನಾಲ್ಕು ತಿಂಗಳು ಅವರ ಎಲ್ಲಾ ಸಮಯ ವಿನಿಯೋಗವಾಗುವುದು ಧಾರ್ಮಿಕ ಗ್ರಂಥಗಳ ಅಧ್ಯಯನ, ಧ್ಯಾನ, ಸಂಸಾ _ ರಿಗಳಿಗೆ ಬೋಧನೆ, Ci ಪಾಪಗ ಳಿಗೆ ಪಶ್ಚಾತ್ತಾಪ, ಪಸ್ಸುಗಳಲ್ಲಿ. "ಮಾನಸಿಕ ವಾಗಿ ಮತ್ತು Tk ಒಂದು ಉನ್ನತ ಹಂತ ತಲುಪಿದಾಗ ಜೈನ ಸನ್ಯಾಸಿಗಳು ಆಹಾರ ವನ್ನು ಸಂಪೂರ್ಣ ತ್ಯ ಜಿಸಿ ಜೀವವನ್ನೇ ಅಂತ್ಯಗೊ ಛಸಿಕೊಳ್ಳುತ್ತಾ ರೆ. "ಸಲ್ಲಿ ೀಖನ ವ್ರ ತ'ವೆಂದು ಕರೆ ಯಲಾಗುವ ಈ ಸ್ಥಿತಿಯೇ ಬಿಡುಗಡೆಯ ಕೊನೇ ಸಿದ್ಧಿ. ಗೌತಮಸಿದ್ಧಾರ್ಥನಿಂದ ಸ್ಥಾವಿಸಲ್ಪ ಬೌದ್ಧ ಧರ್ಮವೂ ಜೈನ ಧರ್ಮ ಹಾಸ ಭೌಗೋಳಿಕ ಸೀಮೆಯಲ್ಲಿಯೇ ರೂಪು ತಳೆ ಯಿತು. ಕ್ರಿ. ಪೂ. 568ರಿಂದ 483ರ ಅವಧಿಯಲ್ಲಿ ಬಾಳಿದ ಬುದ್ಧ, ಮಹಾವೀರನ ಕಿರಿಯ ಸಮಕಾ ಲೀನ. ಬುದ್ಧ ಅತ್ಯುಗ್ರ ಸಂಯಮವನ್ನು ತಿರಸ್ಕರಿ ಸಿದರೂ ಆತನ ಬೋಧನೆ ಕೂಡ ಪ್ರಾಥಮಿಕ ವಾಗಿ ಸನ್ಯಾಸಿಗಳೆಡೆ ವಾಲಿರುವಂತಹದು. ಬುದ್ಧನ ಜ್ಞಾನೋಪದೇಶ ಪ್ರಾರಂಭವಾಗು ವುದೇ "ಭಿಕಾವೇ' (ಭಿಕ್ಷಾರ್ಥಿ) ಎಂಬ ಶಬ್ದ ದಿಂದ. ತಮ್ಮ ಆಹಾರಕ್ಕಾಗಿ ಭಿಕ್ಷೆ ಬೇಡುವವರು ಎಂಬ ಅರ್ಥದಲ್ಲಿ ಬೌದ್ಧ ಸನ್ಯಾಸಿಗಳನ್ನು ಭಿಕ್ಷು ಗಳೆಂದೂ, ಸನ್ಯಾಸಿನಿಯರನ್ನು ಭಿಕ್ಲುಣಿಗ ಳೆಂ ದೂ ಕರೆಯಲಾಗುತ್ತದೆ. ಎಂಟು ಜಸ ಮೀರಿದ ಹೊಸಬರನ್ನು ಬೌದ್ಧ ಕಕ್ಷೆ ಯತೆಕ್ಕೆ ಳಗೆ ತೆಗೆದುಕೊಳ್ಳ ಲಾಗುವುದಾದರೂ . 3: ದೀಕ್ಷೆ ಪಡೆದ ಭಿಕ್ಷು ಗಳಾಗುವುದು ಇಪ್ಪ ತ್ತು ವರ್ಷ ವಯಸ್ಸಿ ನವರಾದಾಗಲೇ. ಅಲ್ಲದೆ ಈ ಅವಧಿಯಲ್ಲಿ ಅವರು ಒಂದು ದೀರ್ಫ್ಥ ಮತ್ತು ಕಠಿಣತಮವಾದ ಅಧ್ಯಯನವನ್ನು ಪೂರೈಸಬೇ ಕಾಗುತ್ತದೆ. ದೀಕ್ಷೆ ಪಡೆಯುವ ಕಾಲದಲ್ಲಿ ಹೊಸ *2ರು `ನಾನು ಬುದ್ಧ, ಆತನ ಧರ್ಮ ಮತ್ತು ಸಂಘವನ್ನು ಅನುಸರಿಸುತ್ತೇನೆ' ಎಂದು ಪಠಿಸ ಬೇಕು. ಇದರ ಜೊತೆಗೆ ಸಂಪೂರ್ಣ ವರ್ಜಿಸುವು ದಾಗಿ ಪ್ರಶಿಜ್ಞೆಗೈ ಯುವ ಅಂಶಗಳೆಂದರೆ: ಜೀವ ಜಂತುಗಳ ನಾಶ, ಕಳವು, ಲೈಂಗಿಕ ವರ್ತನೆ, ೧೪ ಸುಳ್ಳು ನುಡಿ, ಮಾದಕ ಪಾನೀಯ, ಊಟಗಳ ನಡುವೆ ತಿನ್ನುವುದು, ಮನೋರಂಜನೆ, ಖಾಸಗಿ ಆಭರಣ, ಭೋಗ ಮತ್ತು ಬಂಗಾರ- ಬೆಳ್ಳಿ ರೂಪ ದಲ್ಲಿ ಸಂಪತ್ತನ್ನು ಸಂಗ್ರಹಿಸುವುದು. ಒಮ್ಮೆ ದೀಕ್ಷೆ ಪಡೆದ ನಂತರ ವಿದ್ಯಾರ್ಥಿಯ ತಲೆಯನ್ನು ಬೋಳಿಸಿ ಕಿತ್ತಳೆ ಅಥವಾ ಹಳದಿ ಬಣ್ಣದ ಬಟ್ಟೆಗ ಳನ್ನು ತೊಡಿಸಲಾಗುತ್ತದೆ. ಹೀಗೆ ಬಾಹ್ಯ ಜಗತ್ತಿ ನೊಂದಿಗೆ ವೈರಾಗ್ಯ ತಳೆಯುವ "ಭಿಕ್ಷು ಒಂದು ಸೊಂಟದ ಬಟ್ಟೆ, ಭಿಕ್ಷಾಪಾತ್ರೆ, ಕ್ಷೌರ ಕತ್ತಿ, ಒಂದು ಸೂಜಿ ಮತ್ತು ನೀರು ಸೋಸುವ ತುಂಡು ಬಟ್ಟೆಯನ್ನು ಮಾತ್ರ ಹೊಂದಿರಲು ಅನುಮತಿ ಇದೆ. ಬ್ರಹ್ಮಚರ್ಯ ಪಾಲಿಸುವುದು ಅವಶ್ಯವಾ ದರೂ ಭಿಕ್ಷುಗಳು ಜೀವಿತದುದ್ದಕ್ಕೂ ವೈರಾಗ್ಯಕ್ಕೆ ಬದ್ಧವಾಗಿರಬೇಕೆಂದೇನಿಲ್ಲ. ಜೈನ ಮತ್ತು ಹಿಂದೂ ಧರ್ಮಗಳಂತೆಯೇ ಬೌದ್ಧರಿಗೆ ಕೂಡ ಯಾವುದೇ ಸಮಯದಲ್ಲಾದರೂ ಕಟ್ಟಳೆಯಕಕ್ಷೆ ಯಿಂದ ಬಿಡುಗಡೆ ಪಡೆಯುವ ತಾತ್ವಿಕ ಅವಕಾಶ ಎದೆ. ಹಾಗೆ ನೋಡಿದರೆ ಇವತ್ತಿಗೂ ಅಸ್ತಿತ್ವ ಉಳಿಸಿ ಕೊಂಡಿರುವ ಜೈನ ಮತ್ತು ಬೌದ್ಧ ಧರ್ಮಗಳೆ ರಡೇ ಆಗಿನ ಕಾಲದ ಸನ್ಯಾಸ ಮಾರ್ಗಗಳಾಗಿರ ಲಿಲ್ಲ. ಜೈನ ಮತ್ತು ಬೌದ್ಧ ಧರ್ಮಗಳ ಸಾಹಿತ್ಯ, ಶಾಸನಗಳಲ್ಲಿ ಅಸಂಖ್ಯಾತ ಸನ್ಯಾಸಿ, ಯೋಗಿ, ಮಾಂತ್ರಿಕ, ತತ್ವಜ್ಞಾನಿಗಳ ಕುರಿತು ಉಲ್ಲೆ €ಖಿಸ ಲಾಗಿದೆ. ಹೀಗೆ ಆಗಿ ಹೋಗಿರುವ ಸನ್ಯಾಸಿಗಳನೇ ಕರು ಮಹಾವೀರ, ಬುದ್ಧರೊಡನೆ ತೀಕ್ಷ್ಣವಾದ ಪಾರಮಾರ್ಥಿಕ ಚರ್ಚೆ ನಡೆಸಿದ್ದಾರೆ. ಈ ಎರಾಗಿ ಗಳ ಬೋಧನೆಗಳ ಹರಹು ಮಾಂತ್ರಿಕತಯಿಂದ ನಿರಾಕರಣವಾದದವರೆಗೆ ೦ತ " ಹದು. ದೀರ್ಥಕಾಲದವರೆಗೆ ನಿಂತುಕೊಂಡು ದೇಹ ದಂಡಿಸುವ, ಮೊಳೆಗಳ ಮೇಲೆ ಗುವ, ಆಕಳ ಸೆಗಣಿಯನ್ನು ತಿನ್ನು ವ ಮುಂತಾದ ' ತಂತ್ರಗಳೆಲ್ಲ ಆಚರಣೆಯಲ್ಲಿದ್ದವು. ಪ್ರಾಚೀನ ಭಾರತದ ಇತಿಹಾಸದಲ್ಲಿ ಇಣಿಕಿ ಹಾಕುವ ಸಾಧಕರ ಸಾಲಿನಲ್ಲಿ ಏನೆಲ್ಲಾ ವೈ ಎಎಧ್ಯ ಮಯ ನಂಬಿಕೆ, ಆಚರಣೆ, ಆಲೋಚನೆಗಳುಳ್ಳ Wt “ny ತು ಒಂದು ಕ್ಷಣ ದಂಗು ಬಡಿಯುತ್ತದೆ. ಪುರಾಣ ಕಶ್ಯಪನ ದೃಷ್ಟಿಯಲ್ಲಿ ಒಳ್ಳೆಯದು-ಕೆಟ್ಟದು, ನೈತಿಕ- ಅನೈತಿಕ ಎನ್ನುವುದು ಈ ಪ್ರಪಂಚದಲ್ಲಿ ಇಲ್ಲವೇ ಇಲ್ಲ. ಸಕಲ ಜೀವರಾಶಿಗಳೂ ತಪ್ಪಿಸಿ ಕೊಳ್ಳಲಾರದಂಥ ಅದೃಷ್ಟ ದ ನಿಯಂತ್ರಣಕ್ಕೆ ಒಳ ಪಟ್ಟವರಾಗಿದ್ದಾರಲ್ಲದೆ ಮನುಷ್ಯನ ಎಲ್ಲ ಕೃತ್ಯ ಗಳೂ ಅರ್ಥಹೀನ. ಯಾವುದೇ ಖಚಿತ ಜ್ಞಾನದ ' ಸಾಧ್ಯತೆಯನ್ನೇ ನಿರಾಕರಿಸುತ್ತಾನೆ ಸಂಜಯನೆಂಬ ನಿರೀಶ್ವರವಾದಿ. ಪಾಕುಧಾ ಕಾತ್ಕಾಯನ ಒಬ್ಬ ಪರಮಾಣುವಾದಿ. ಈತನ ಪ್ರಕಾರ ಆತ್ಮವನ್ನೊ ಳಗೊಂಡು ಎಲ್ಲ ಧಾತುಗಳೂ ಶಾಶ್ವತವಾದವು. ಆದರೆ ಇವೆಲ್ಲ ನಿಯಮಿತವಾದ ಹರಿಯುವಿಕೆಗೆ ಒಳಪಟ್ಟಿವೆ. ಏಳು ದೇಹಗಳ ಸಿದ್ಧಾಂತವೆಂಬ ಅಸ್ಪಷ್ಟ ಚಿಂತನೆಯನ್ನು ಈತ ಅಭಿವೃದ್ಧಿಪಡಿ ಸಿದ್ದ. ಅಜಿತ, ಮಾನವನ ಕೂದಲಿನಿಂದ ಹೆಣೆಯ ಲ್ಪಟ್ಟ ಕಂಬಳಿಯನ್ನು ಹೊಡ್ದುಕೊಳ್ಳುತ್ತಿ ಒಬ್ಬ ಭೌತಿಕವಾದಿ. ಈತ ಆತ್ಮದ ಅಸ್ತಿತ್ವ ಹಾಗೂ ಎಲ್ಲ ಬಗೆಯ ಭೌತಿಕವಲ್ಲದವುಗಳ ಇರುವಿಕೆಯನ್ನು ನಿರಾಕರಿಸಿದ್ದ. ಮುಂದೆ ಲೋಕಾಯತ ಹಾಗೂ ಚಾರವಾಕರ ಭೌತಿಕ ವಾದ ಸಿದ್ಧಾಂತಕ್ಕೆ ಮೂಲ ನೆಲಗಟ್ಟು ಒದಗಿ ಬಂದದ್ದೇ ಈತನಿಂದ. | ಸಾಂಪ್ರದಾಯಿಕ ಮಾರ್ಗಕ್ಕೆ ಪರ್ಯಾಯ ಕ್ರಮಗಳನ್ನು ಹುಟ್ಟು ಹಾಕಿದ ಬೋಧಕರಲ್ಲಿ ಆಜೀವಕ ಪಂಥದ ಮುಖಂಡ ಮಕಾಳಿ ಗೋಸಲ ಪ್ರಮುಖನಾದವನು. ಈತ ಕೆಲವು ಕಾಲ ಮಹಾ ವೀರನ ಶಿಷ್ಕನಾಗಿದ್ದು ನಂತರ ವ್ಯತಿರಿಕ್ತ ನಿಲುವು ತಾಳಿದ. ಬುದ್ಧನಂತೂ ಈತನನ್ನು ಆ ಕಾಲದ ಅತ್ಯಂತ ಅಪಾಯಕಾರಿ ಮನುಷ್ಯನೆಂದು ಪರಿಗಣಿ ಸಿದ್ದ. ಅದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಆಜೀ ವಕ ಪಂಥದ ಪ್ರವೇಶ ಎಷ್ಟೊಂದು ಕ್ರೂರ ಆಚರ ಣೆಯಿಂದ ಆಗುತ್ತಿತ್ತೆಂದರೆ, ಹೊಸ ಪ್ರವೇಶಾ ಕಾಂಕ್ಷಿಯನ್ನು ಕುತ್ತಿಗೆವರೆಗೆ ನೆಲದಲ್ಲಿ ಹೂಳಿ ತಲೆಯ ಮೇಲಿನ ಕೂದಲನ್ನು ಕೀಳಲಾಗುತ್ತಿತ್ತು - ಅದೂ ಒಂದೊಂದಾಗಿ! ಗೋಸಾಲನ ಶಿಷ್ಕಂ ದಿರು ನಿತ್ಯ ಒಂದು ಸಾರಿ ಪೂರ್ಣ ಬೆತ್ತಲಾಗಿಯೇ ಭಿಕ್ಷೆ ಎತ್ತಲು ಹೋಗುತ್ತಿದ್ದರು. ಇವರಲ್ಲಿ ಅನೇ ಕರು ಜೈನರಂತೆ ಆತ್ಮಹತ್ಯೆಯ ಮೂಲಕ ತಮ್ಮ ಜೀವ ತ್ಯಜಿಸಿದರು. ಅತ್ಯಂತ ಸಮರ್ಥ ಮಾಂತ್ರಿಕ ನಾಗಿದ್ದ ಗೋಸಾಲಕ್ರಿ. ಪೂ. 485ರಲ್ಲಿ ಬಲವಾದ ತಿರುಮಂತ್ರದಿಂದಲೇ ತನ್ನ ಅಂತ್ಯ ಕಾಣಬೇ ಕಾಯ್ತು. ಹೀಗೆ ಕ್ರಿ.ಪೂ. ಎಂಟು ಮತ್ತು ನಾಲ್ಕನೇ ಶತಮಾನಗಳ ನಡುವಿನ ಭಾರತದ ಬೌದ್ಧಿಕ ಜೀವನ ಅನೇಕ ಹೊಸ ಹೊಸ ತತ್ವ, ಮತ, ಪಂಥ, ಆಚರಣೆ, ನಂಬಿಕೆಗಳಿಗೆ ಅನುವು ಮಾಡಿ ಕೊಟ್ಟಿತ್ತು. ಅತ್ಯಂತ ಕುತೂಹಲಕಾರಿ ಅಂಶವೆಂ ದರೆ ಭೌತಿಕವಾದಿಗಳನ್ನೊ ಳಗೊಂಡು ಈ ಎಲ್ಲಾ ತತ್ವ ಪ್ರತಿಪಾದಕರೂ ಅಲೆಮಾರಿ ಸಾಧುಗಳಾಗಿ ದ್ದರು. ಈ ಭಾರತೀಯ ಸಾಧುಗಳ ಜನಪ್ರಿಯತೆಯ ವೈಶಾಲ್ಯ ಗ್ರೀಕ್‌ ಜಗತ್ತಿನವರೆಗೂ ಹರಡಿತ್ತು. ಚಕ್ರವರ್ತಿ ಅಲೆಕ್ಸಾಂಡರನು ಕ್ರಿ. ಪೂ. 326ರಲ್ಲಿ ಸಿಂಧೂ ಕಣಿವೆ ದಾಟಿ ಭಾರತ ಪ್ರವೇಶಿಸಿದಾಗ ಆಧ್ಯಾತ್ಮ ಸಾಧನೆಯಲ್ಲಿ ನಿರತರಾಗಿದ್ದ ನಗ್ನ ಸನ್ಯಾಸಿಗಳ ಗುಂಪೊಂದನ್ನು ಆಕಸ್ಮಿಕವಾಗಿ ಸಂಧಿ ಸಿದ. ತಕ್ಷಶಿಲೆ ನಗರದ ಹೊರವಲಯದಲ್ಲಿ ಈ ಸನ್ಯಾಸಿಗಳನ್ನು ಕಂಡು ವಿಸ್ಮಯಗೊಂಡ ಅಲೆ ಕ್ಲಾಂಡರ್‌ ಅವರಿಗೆ ಅನೇಕ ತತ್ವಜ್ಞಾನದ ಪ್ರಶ್ನೆಗ ಳನ್ನು ಕೇಳಿ ಅವರ ಸಮರ್ಥ ಉತ್ತರಗಳಿಂದ ಡಾ ಚಕಿತಗೊಂಡನಂತೆ. ಪರ್ಷಿಯಾಕ್ಕೆ ಹಿಂದಿರುಗು ವಾಗ ಸಾಮ್ರಾಟ ಅಲೆಕ್ಸಾಂಡರ್‌ ಕಲ್ಕಾಣ ಎಂಬ ಸಂತನನ್ನು ಜೊತೆಗೆ ಕರೆದೊಯ್ದನಾದರೂ ಆತ ಸುಸಾ ಎಂಬಲ್ಲಿ ತನ್ನ ಮುದಿ ಶರೀರವನ್ನು ಅಂತ್ಯ ಗೊಳಿಸಲು ನಿರ್ಧರಿಸಿ ಮೆಕೆಡೋನಿಯನ್‌ ಸೈನ್ಯದ ಎದುರಿನಲ್ಲೇ ಅಗ್ನಿ ಪ್ರವೇಶಿಸಿದ. ಮೌರ್ಯ ಸಾಮ್ರಾಟ ಅಶೋಕ (ಕ್ರಿ.ಪೂ. 274-237) ಮತ್ತವನ ಮೊಮ್ಮಗ ' ದಶರಥ : ಗಯಾದ ಬಳಿ ಬರ್ಬಾರ ಬೆಟ್ಟ ಗಳಲ್ಲಿ ಆಜೀವಕ ಸನ್ಯಾಸಿಗಳಿಗಾಗಿಯೇ ಗವಿಗಳನ್ನು ನಿರ್ಮಿಸಿ ಕೊಟ್ಟಿದ್ದರು. ಈ ದಾನವನ್ನು ದಾಖಲಿಸಿರುವ ಶಾಸನಗಳು ಸನ್ಯಾಸಿಗಳ ಹೆಸರು ಮತ್ತು ಅವರ ಪಂಥವನ್ನು ಸೂಚಿಸುತ್ತವೆ. ಅವರಲ್ಲಿ ಉಗ್ರ ಸಂಯಮ ಆಚರಿಸುವ "ತಪಸ್ಸಿಕ', ಮನುಷ್ಯರ ತಲೆ ಬುರುಡೆ ಧರಿಸುತ್ತಿದ್ದ "ಕಪಾಲಿಕ', ರಕ್ತಗೆಂ ಪಿನ ಅರಿವೆ ಧರಿಸುತ್ತಿದ್ದ “ರಕ್ತಪಾತ', ಶೂಲ ಹಿಡಿಯುತ್ತಿದ್ದ "ಏಕದಂಡಿ', ಯೋಗ ಪರಿಣಿತ ರಾದ "ಯತಿ' ಮುಂತಾದವರು ಪ್ರಮುಖರು. ನಾಲ್ಕನೇ ಶತಮಾನದ ಸೂತ್ರ ಗ್ರಂಥವೊಂದ ರಲ್ಲಿ ಸನ್ಯಾಸಿ ಗುಂಪುಗಳ ಸ್ಪಷ್ಟ ವಿಂಗಡಣೆ ಕಂಡು ಬರುತ್ತದೆ. ಆ ಗ್ರಂಥ ಸಾಧುಗಳನ್ನು ಮೂಲಭೂ ತವಾಗಿ ನಾಲ್ಕು ಪಂಗಡಗಳಾಗಿ ವಿಂಗಡಿಸುತ್ತದೆ. 1) ಆದುಂಬರ: ಹಣ್ಣುಹಂಪಲುಗಳ ಮೇಲೆಬದು ಕುತ್ತಿದ್ದ ಇವರು ಕಠಿಣ ಸಂಯಮ ವ್ರತಸ್ಥರಾ ಗಿದ್ದರು. 2) ವೈರಿಂಚ: ಇವರು ಪ್ರತಿನಿತ್ಯ ವೈದಿಕ ಅಗ್ನಿ ಹೋತ್ರ ಆಚರಿಸುತ್ತಿದ್ದರು. ನಾರಾಯಣ ನನ್ನು ಪೂಜಿಸುತ್ತಿದ್ದರು. 3) ವಾಲ್ಕಿಲ್ಯ: ಗಿಡಗಳ ತೊಗಟೆಯಿಂದ ಮಾಡಿದ ಆಭರಣಗಳನ್ನು ಧರಿಸುತ್ತಿದ್ದರು. 4) ಫಿನಪ: ಆನಂದ ಪರವಶತೆಯಲ್ಲಿ ಮುಳು ಗುವ ಮೂಲಕ ಮುಕ್ತಿ ಹೊಂದಬಯಸುವ ವರು. ಗಿಡದಿಂದ ಉದುರಿ ಕೆಳಗೆ ಬಿದ್ದು ದನ್ನು ಮಾತ್ರ ತಿನ್ನುತ್ತಿದ್ದರು. ಇವುಗಳಲ್ಲಿ ನಾಲ್ಕನೆಯದಾದ ಫಿನಪದಲ್ಲಿ ಮತ್ತೆ ನಾಲ್ಕು ವರ್ಗಗಳಿವೆ. "ಕುಟಿಚಾಕ'ಗಳು 72 ತಮ್ಮ ಮಕ್ಕಳೇ ನೀಡಿದ ಗುಡಿಸಲುಗಳಲ್ಲಿ ವಾಸ ವಾಗಿದ್ದು, ಮೂರು ದಂಡಗಳನ್ನು ಹಾಗೂ: ಕಮಂಡಲವನ್ನು ಹಿಡಿದಿರುತ್ತಿದ್ದರು. ತಲೆಯ ಮೇಲೆ ಜುಟ್ಟು ಇರುತ್ತಿತ್ತಲ್ಲದೆ ಪವಿತ್ರ ದಾರ ವನ್ನು ಧರಿಸುತ್ತಿದ್ದರು. ಆಹಾರವನ್ನು ಮಾತ್ರ ತಮ್ಮ ಸ್ವಂತ ಕುಟುಂಬದವರಿಂದ ಸ್ವೀಕರಿಸುತ್ತಿ ದ್ದರು. "ಬಹುದಕರು' ಸಹ ತ್ರಿದಂಡ ಹಾಗೂ ಕಮಂಡಲ ಹೊಂದಿ, ಕೇಸರಿ ವರ್ಣದ ಬಟ್ಟೆ ಧರಿಸುತ್ತಿದ್ದರು. ಮಾಂಸಮತ್ತು ಉಪ್ಪನ್ನು ಸೇವಿ ಸದ ಇವರು ಆಹಾರಕ್ಕಾಗಿ ಕೇವಲ ಏಳು ಮನೆಗ ಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಮೂರವನೆಯವ ರಾದ "ಹಂಸ'ಗಳು ಬಹುಕಾಲ ಸಂಚಾರದ ಲ್ಲಿಯೇ ಕಳೆಯುವವರು. ಹಳ್ಳಿಗಳಲ್ಲಿ ಒಂದು ಹಗಲು-ರಾತ್ರಿ ಹಾಗೂ ಪಟ್ಟಣಗಳಲ್ಲಿ ಐದು ಹಗಲು-ರಾತ್ರಿಗಳಿಗಿಂತ ಹೆಚ್ಚು ಒಂದೆಡೆ ನಿಲ್ಲಲಾ ರದ ಹಂಸಗಳು ತಾವು ಉಪವಾಸವಿರುತ್ತಿದ್ದ ಒಂದು ತಿಂಗಳ ಹೊರತಾಗಿ ಇಡೀ ವರ್ಷ ಭಿಕ್ಷೆ ಬೇಡುತ್ತಿದ್ದರು. ಕೊನೆಯ ಹಾಗೂ ಅತಿ ಉನ್ನತ ಆಧ್ಯಾತ್ಮಿಕ ವರ್ಗವೆಂದರೆ "ಪರಮ ಹಂಸ' ರದು. ಇವರಂತೂ ಎಲ್ಲ ನಿಮಯ. ನಿಬಂಧನೆಗಳಿಂದ ಸ್ವತಂತ್ರರು. ಸ್ಮಶಾನದ ಗಿಡಗಳ ಕೆಳಗೆ, ಪಾಳು ದೇಗುಲಗಳಲ್ಲಿ ಹಾಳು ಬಿದ್ದ ಮನೆಗಳಲ್ಲಿ ವಾಸಿ ಸುತ್ತಿದ್ದರು. ಪೂರ್ಣ ನಗ್ನರಾಗಿ ಇರುತ್ತಿದ್ದರು ಅಥವಾ ಕೊಳೆಯಾದ ಚಿಂದಿ ಅರಿವೆಗಳನ್ನು ಧರಿ , ಸುತ್ತಿದ್ದರು. ತಮಗೆ ನೀಡಿದ್ದನ್ನೆಲ್ಲ ಉಣ್ಣುತ್ತಿದ್ದ ಅವರು ಜನರನ್ನು ದೂರವಿಡಬೇಕೆಂದು ಕೆಲ ಫೊಮ್ಮೆ ಹುಚ್ಚರಂತೆ ವರ್ತಿಸುವುದೂ ಉಂಟು. ಮಣ್ಣು ಹಾಗೂ ಚಿನ್ನದ ಗಟ್ಟಿಯನ್ನು ಒಂದೇ ಬಗೆಯ ನಿರ್ವಿಕಾರ ಭಾವದಿಂದ ನೋಡಬಲ್ಲವ ರಾಗಿದ್ದರು. ಶ್ರೀ ರಾಮಕೃಷ್ಣ, ಸ್ವಾಮಿ ಯೋಗಾ ನಂದರಂತಹ ಹತ್ತೊ ೦ಬತ್ತು ಮತ್ತು ಆರಂಭದ ಇಪ್ಪತ್ತನೆಯ ಶತಮಾನದ ಪ್ರಖ್ಯಾತರೆಲ್ಲ ಇದೇ ವರ್ಗಕ್ಕೆ ಸೇರಿದ "ಪರಮ ಹಂಸ' ಸಾಧುಗಳು. ಬಹುಶಃ ಸನ್ಯಾಸದ ಮೂಲ ಉದ್ದೇಶ ತಪ ಬಳಸಿಕೊಂಡು "ಸಿದ್ಧಿ' ಗಳಿಸುವುದಾಗಿತ್ತು. "ತಪ ದ'ದ ಅಕ್ಷರಶಃ ಅರ್ಥ ಬಿಸಿ ಎಂದು. ಇದರ ಪರಿಕಲ್ಪನೆ ಪುರಾತನವಾದುದು. ಪ್ರಾಚೀನ ಸಾಂಕೇತಿಕತೆಯ ಪ್ರಕಾರ ಬಿಸಿ ಎರಡುರೂಪದಲ್ಲಿ ರುತ್ತದೆ. ಅತ್ಯಂತ ಸಾಮಾನ್ಯ ರೂಪವೆಂದರೆ ಲೈಂಗಿಕ ಬಯಕೆ. ವೀರ್ಯವನ್ನು ತಡೆದಿಡಲು ಅನುಸರಿಸುವ ಯೋಗತಂತ್ರಗಳಿಂದ ಉತ್ಪತ್ತಿ ಯಾಗುವುದು "ಬಿಸಿ'ಯ ಅತಿ ಉನ್ನತ ರೂಪ. ಉಪವಾಸ, ಪ್ರಾಣಯಾಮದಿಂದ ಉಸಿರು ಹಿಡಿ ದಿಡುವುದು, ದೀರ್ಫ ಧ್ಯಾನ, ಸ್ವದಂಡನೆಯ ಪ್ರಕಾರಗಳು ಹೀಗೆ ಎಲ್ಲ ಪದ್ಧತಿಗಳೂ ತಪಸ್‌ ಶಕ್ತಿಯನ್ನು ಉತ್ಪಾದಿಸಬಲ್ಲವು. ಲೈಂಗಿಕ ಕಾಮ ನೆಗಳನ್ನು ಪರಿತ್ಯಜಿಸಿದ ಬ್ರಹ್ಮಚಾರಿ ಸನ್ಯಾಸಿಗಳು "ತಪವ'ನ್ನು ಹುಟ್ಟಿ ಸುವುದಕ್ಕಾಗಿ ತೀವ್ರ ತಪಸ್ಸ ನ್ನಾಚರಿಸುವುದರಿಂದ ಅವರನ್ನು “ತಪಸ್ವಿನ್‌' ಎಂದು ಕರೆಯಲಾಗುತ್ತದೆ. ಬ... 1 1 ಆಗ... / ಗೆ y. ತದನಂತರದಲ್ಲಿ ಸನ್ಯಾಸದ ಉದ್ದೇಶ ಹೆಚ್ಚು ವಿಸ್ತಾರವೂ, ಸೂಕ್ಷ್ಮವೂ ಆಯಿತು. ಬದುಕು- ಸಾವುಗಳ ಪುನರಾವರ್ತಿತ ಚಕ್ರದಲ್ಲಿ ಸಿಲುಕಿದ ಮಾನವ ಹಲವಾರು ಮಾನಸಿಕ, ಸಾಮಾಜಿಕ ಅನುರಾಗಗಳಲ್ಲಿ ಮುಳುಗಬೇಕಾಯ್ತು. ಬಿಡು ಗಡೆ ಹೊಂದಬೇಕಾದರೆ ಕುಟುಂಬದ ಸಂಕುಚಿತ ಬೇಡಿಕೆಗಳಿಂದ, ಸಮಾಜದಿಂದ ಮುಕ್ತರಾಗು ವುದು, ದೇಹ-ಮನಸ್ಸುಗಳೆರಡನ್ನೂ ನಿಯಂತ್ರ ಣಕ್ಕೊಳಪಡಿಸುವುದು ಮತ್ತು ಆಂತರಿಕ ಆನಂದ ವನ್ನು ಪ್ರೇರೇಪಿಸುವುದು ಅಗತ್ಯವಾಗಿತ್ತು. ಅಂತೆಯೇ ಆಧ್ಯಾತ್ಮಿಕ ಸ್ವಾತಂತ್ರ್ಯ ಬಯಸುವ ವರು ಸಮಾಜದಿಂದ ಬೇರೆಯಾಗಿ ಏಕಾಂತವಾಸಿಗ ಳಾದರು ಅಥವಾ ಇತರ ಸಮಾನ ಮನಸ್ಕರೊಡನೆ ಸೇರಿಕೊಂಡು ಸನ್ಯಾಸ ಸಮುದಾಯವನ್ನು ರೂಪಿ ಸಿದರು. ಆದಿ ಶಂಕರಾಚಾರ್ಯರು ಬರುವ ತನಕ (ಕ್ರಿ.ಶ. 788-820) ಜೈನ, ಬೌದ್ಧ ಧರ್ಮಗ ಳಂತೆ ಹಿಂದೂ ಧರ್ಮದೊಳಗೆ ಸಂಘಟಿತ ಸನ್ಯಾಸ ವ್ಯವಸ್ಥೆ ಎಂಬುದಿರಲಿಲ್ಲ. ಶಂಕರಾಚಾ ರ್ಯರೇ ಸನ್ಯಾಸದ ನಿಯಮಗಳನ್ನು ರೂಪಿಸಿ ಸನ್ಯಾಸಿಗಳನ್ನು ಹತ್ತು ಗುಂಪುಗಳನ್ನಾಗಿ ಸಂಘಟಿ ಸಿದರು. ಆ "ದಶನಾಮಿ'ಗಳೆಂದರೆ: | ಸರಸ್ವತಿ (ಐದೆ), ಪುರಿ (ನಗರ), ವನ (ತೋಪು), ತೀರ್ಥ (ತೀರ್ಥಯಾತ್ರೆ), ಗಿರಿ ' (ಬೆಟ್ಟ), ಪರ್ವತ, ಭಾರತಿ, ಅರಣ್ಯ, (ಅಡವಿ), ಆಶ್ರಮ ಮತ್ತು ಸಾಗರ. ಈ ಹೆಸರುಗಳೆಲ್ಲ ಸಾಂಕೇತಿಕವಾಗಿದ್ದು ಸನ್ಯಾಸಿಗಳ ಹೆಸರಿನೊಂದಿಗೆ ಇವುಗಳನ್ನೂ ಸೇರಿಸುವ ಮೂಲಕ ಸನ್ಯಾಸಿ ಯಾವ ಗುಂಪಿಗೆ ಸೇರಿದವನೆಂಬುದನ್ನು ಗುರುತಿ , ಸಲಾಗುತ್ತದೆ. ಪ್ರಾಪಂಚಿಕ ಜೀವನದೊಂದಿಗೆ ವೆ ೈರಾಗ್ಯ ತಾಳಿದ ಯಾರಾದರೂ ಪಡೆಯಬಹುದಾದ ಸನ್ಯಾಸ ದೀಕ್ಷೆ ಸಮಯದಲ್ಲಿ ವಿರಾಜಹೋಮ ವೆಂಬವೆ ದಿಕ ವಿಧಿಯನ್ನು ಪಾಲಿಸಲಾಗುತ್ತದೆ. ನಂತರ ನೀರಿನೊಳಗೆ ಇಳಿಯುವ ದೀಕ್ಷಾರ್ಥಿ 74 ತನ್ನ ವೈರಾಗ್ಯ ದೀಕ್ಷೆಗೆ ಮೂರು ಜಗತ್ತುಗಳಾದ ಭೂಮಿ, ಆಕಾಶ, ಸ್ವರ್ಗಗಳು ಸಾಕ್ಷಿಯಾಗಬೇ ಕೆಂದು ಕೋರುವ ಪ್ರೇಷ ಮಂತ್ರವನ್ನು ಮೂರು ಬಾರಿ ಪಠಿಸುತ್ತಾನೆ. ಆಗ ಗುರು ದೀಕ್ಷೆ ಪಡೆದ ಸನ್ಯಾಸಿಗೆ ಹೊಸದೊಂದು ಹೆಸರು ನೀಡುತ್ತಾನೆ. ಇದರೊಂದಿಗೆ ಆ ವ್ಯಕ್ತಿ ತನ್ನ ಪೂರ್ವಾಶ್ರಮದ ಗುರುತಿನ ಮಟ್ಟಿಗೆ ಸಾಯುತ್ತಾನಲ್ಲದೆ ಮತ್ತೆ - ಪ್ರಾಪಂಚಿಕ ಜೀವನಕ್ಕೆ ಹಿಂದಿರುಗಲಾರ. ದೀಕ್ಷಾ ವಿಧಿಗನುಸಾರ ಸಾಧುವಿನ ದೇಹವನ್ನು ಸಾಂಕೇತಿ ಕವಾಗಿ ಹೂಳಲಾಗುತ್ತದೆ ಅಥವಾ ನೀರಲ್ಲಿ ಮುಳುಗಿಸಲಾಗುತ್ತದೆ. ಆದರೆ ಸುಡುವುದಿಲ್ಲ. ಪರಂಪರೆಯ ಪ್ರಕಾರ ಒಬ್ಬ ತನ್ನ ಆತ್ಮ (ಆತ್ಮನ್‌) ದೊಂದಿಗೆ ಜಗದಾತ್ಮ (ಬ್ರಹ್ಮ ನ್‌) ವನ್ನು ಒಂದುಗೂಡಿಸುವ ಧ್ಯಾನದಲ್ಲಿ ದಿನಗ ಳೆಯಬೇಕಾಗುತ್ತದೆ. ಬಹುಪಾಲು ಸಾಧುಗಳು ತೀರ್ಥಕ್ಷೆ ೇತ್ರಗಳನ್ನು ಸಂದರ್ಶಿಸುತ್ತ ಸಂಚರಿಸು ತ್ತಾರಲ್ಲದೆ, ಹನ್ನೆರಡು ವರ್ಷಗಳಿಗೊಮ್ಮೆ ನಡೆ ಯುವ ಅತಿ ದೊಡ್ಡ ಸನ್ಯಾಸಿಗಳ ಮೇಳವಾದ ಕುಂಭಮೇಳದಲ್ಲಿ ಭಾಗವಹಿಸುತ್ತಾರೆ. ಅನೇಕ ಸಾಧುಗಳು ಮಾನಸಿಕ ಹಾಗೂ ಆಧ್ಯಾತ್ಮಿಕ ಸಹಾ ಯವನ್ನು ಅಪೇಕ್ಷಿಸುವವರಿಗೆ ಮಾರ್ಗದರ್ಶಿಗ ಳಾಗುತ್ತಾರೆ. ಬಹಳಷ್ಟು ಜನ ಸಾಧುಗಳು ಬ್ರಹ್ಮ ಚಾರಿಗಳಾಗಿಯೇ ಇದ್ದರೂ “ಪಂಥಿ'ಗಳಂತಹ ಕೆಲವು ಗುಂಪುಗಳಲ್ಲಿ ವಿವಾಹವಾಗಿ ಕುಟುಂಬ ಹೊಂದುವ ಅವಕಾಶವೂ ಇದೆ. ಒಂದು ಅಂದಾ ಜಿನ ಪ್ರಕಾರ ತೊಂಬತ್ತರಲ್ಲಿ ಎಪ್ಪತ್ತರಷ್ಟು ಹಿಂದೂ ಸನ್ಯಾಸ ಪಂಥಗಳು ಬ್ರಹ್ಮಚರ್ಯೆ ಯನ್ನು ಹೇರುತ್ತವೆ. ಶಂಕರಾಚಾರ್ಯರಲ್ಲದೆ ಇನ್ನೂ ಅನೇಕ ಹಿಂದೂ ಧಾರ್ಮಿಕ ಸುಧಾರಣಾವಾದಿಗಳು ಮತ್ತು ಬೋಧಕರು ವೈರಾಗ್ಯ ತತ್ವಗಳನ್ನು ಸ್ಥಾಪಿ ಸಿದ್ದಾರೆ. ಅವರಲ್ಲಿ ಮುಖ್ಯರೆಂದರೆ ರಾಮಾ ನುಜ, ಮಾಧ್ವ, ಚೈತನ್ಯ, ರಮಾನಂದ, ಗೋರಕ್ಷ ನಾಥ ಮತ್ತು ಬಸವೇಶ್ವರ. ಅಘೋರಿಗಳಂತೂ ತಾವು ಶಿವನ ಮೂಲದ ವರೆಂದು ಗುರುತಿಸಿಕೊಳ್ಳುತ್ತಾ ರೆ.. ಇವರು ಸನ್ಯಾಸಿ ಕಸ್ತೂರಿ ..... ಅತ್ಯಂತ ಪುರಾತನ ಪಂಥವಾದ “ಕಾಪಾಲಿಕಾ'ಗಳ ಮೂಲ ವರ್ಗಕ್ಕೆ ಸೇರಿದವರೆಂಬುದರಲ್ಲಿ ಮಾತ್ರ ಅನುಮಾನವಿಲ್ಲ. ಕಳೆದ ಶತಮಾನದಲ್ಲಿ ಆಸಂ ಖ್ಯಾತರಾಗಿದ್ದ ಇವರ ಗುಂಪು ಸದ್ಯ ಗಣನೀಯ ವಾಗಿ ಕ್ಷೀಣಿಸಿದೆ. ಕೆಲವು ಅಘೋರಿಗಳು ಅಬು, ಗಿರ್ನಾರ್‌ ಬೆಟ್ಟಗಳಲ್ಲಿ ಅಥವಾ ಸ್ಥಶಾನಗಳಲ್ಲಿ ವಾಸಿಸುತ್ತ ಹೆಣಗಳೊಂದಿಗೆ ರಹಸ್ತ ವಿಧಿಗಳನ್ನು ಆಚರಿಸುತ್ತಾರೆ. ಈ ಆಚರಣೆ ನರಮಾಂಸ ಭಕ್ತ ಣೆ ಹಾಗೂ ಸ್ವಮಲ ಸೇವನೆಯಂತಹ ಅಸಹ್ಯಕರ ಅಂಶಗಳನ್ನೊಳಗೊಂಡಿದೆ. ಇಪ್ಪತ್ತನೆಯ ಶತಮಾನದ ಇಂದಿನ ದಿನಗಳ ಲ್ಲಂತೂ ಸಾಧುಗಳು ಸಾಂಪ್ರದಾಯಿಕ ಸಂಹಿತೆ ಯಾದ ವೈರಾಗ್ಯವನ್ನು ಪಾಲಿಸುವುದು ಕಡಿಮೆ ಯಾಗುತ್ತಿದೆ. ಭಾರತೀಯ ಸಮಾಜ ಸಾಧುಗಳಿಗೆ ನೀಡುತ್ತಿರುವ ಗೌರವಾದರಗಳನ್ನು ಕಬಳಿಸಲು ಮತ್ತು ಸಮಸ್ಯೆಗಳಿಂದ ದೂರ ಸರಿಯುವ ಸುಲಭ ಮಾರ್ಗವನ್ನಾಗಿಯೂ ಅನೇಕ ವಂಚಕ, ಸ್ವಾರ್ಥಿ ಜನ ಸಾಧು ಪಂಥವನ್ನು ಪರಿಗಣಿಸುತ್ತಿ ದ್ದಾರೆ. ಕೆಲವರಂತೂ ಜನರ ಧಾರ್ಮಿಕ ಭಾವನೆಗಳನ್ನು ಉಪಯೋಗಿಸಿಕೊಂಡು ಹಣ ಮತ್ತು ಪ್ರಭಾವ ಗಳಿಸಲೆಂದೇ ಸಾಧು ವೇಷ ಧರಿಸಬಲ್ಲರು. ಭಕ್ತಾ ದಿಗಳನ್ನು ಆಕರ್ಷಿಸಲೆಂದು ಪವಾಡಗಳಂತಹ ಮಾಂತ್ರಿಕ ಕಸರತ್ತುಗಳನ್ನು ಬಳಸಿಕೊಳ್ಳುತ್ತಾರೆ. ಇಂಥ ದುರುಡ್ಡೇಶಗಳ ಪರಿಣಾಮವಾಗಿ ಎಷ್ಟೋ “ಸಾಧು'ಗಳು ಗಣನೀಯ ಸಂಪತ್ತು ಹಾಗೂ ರಾಜಕೀಯ ಪ್ರಭಾವವನ್ನು ಜಮಾಯಿ ಸಲು ಸಫಲರಾಗಿದ್ದಾರೆ. ಒಂದು ರೀತಿಯಲ್ಲಿ ಈ ಬೆಳವಣಿಗೆ ಹೊಸದೇನೂ ಅಲ್ಲ. ಹಿಂದೆಯೂ ಸಾಧುಸಂತರು ರಾಜಮಹಾರಾಜರ ದರ್ಬಾರುಗ ಳಲ್ಲಿ ಗೌರವಿಸಲ್ಪಡುತ್ತಿದ್ದರು. ಮಧ್ಯಯುಗದ ಸವ್ಯಾಸಿಗಳನೇಕರಂತೂ ರಾಜರು ಮತ್ತು ಧನಿಕ ವ್ಯಾಪಾರಿಗಳು ನೀಡಿದ ದಾನಗಳಿಂದ ಸಾಕಷ್ಟು ಹಣ, ಭೂಮಿಯನ್ನು ಸಂಪಾದಿಸಿದ್ದರು. ಹಲವೊಮ್ಮೆ ಸಾಧುಗಳನ್ನು ಬದಲಾವಣೆ ಮತ್ತು ಪ್ರಗತಿಯ ಹಾದಿಗೆ ಅಡ್ಡಬರುವವರೆಂದು ದೂರಲಾಗುತ್ತದೆ. ಈ ಮಾತಿನಲ್ಲಿ ಒಂದಷ್ಟು ಸತ್ಯದ ಕಣಗಳೂ ಇವೆ. ಕೆಲವು ಸಾಂಪ್ರದಾಯಿಕ ಸನ್ಯಾಸ ಸಂಸ್ಥೆಗಳ ಮುಖ್ಯಸ್ಥರು ತೋರುವ ಶಾಸ್ತ್ರಾನುಸರಣೆಯ ಪ್ರೋತ್ಸಾಹದಲ್ಲಿ ಸ್ವಾರ್ಥ ಸಾಧನೆಯೂ ಸೇರಿರುತ್ತದೆ. ಆದರೆ ಬಹುಪಾಲು ಸಾಧುಗಳು ಜಾತಿ, ಸಂಸಾರಗಳ ಬಂಧನಗಳಿಂದ ಬಿಡುಗಡೆ ಹೊಂದಿದವರಾದ್ದರಿಂದ ಜಾತಿಪೂರಿತ ಸಮಾಜದ ಮೇಲೆ ಏಕಪ್ರಕಾರದ ಪ್ರಭಾವವನ್ನು ಬೀರಬಲ್ಲರು. ಅನೇಕ ಸುಧಾರಣಾವಾದಿ ಸನ್ಯಾಸಿ ಗಳು ಜಾತಿವಾದಿ ಪುರೋಹಿತರಿಗೆ ಪ್ರತಿಯಾಗಿ ಮಾನವೀಯತೆ ಹಾಗೂ ಸೋದರಭಾವನೆಗಳ ಪರವಾದ ನಿಲುವು ತಾಳಿದ್ದಾರೆ. ಸ್ವಾಮಿ ವಿವೇಕಾ ನಂದ ಮತ್ತು ಸ್ವಾಮಿ ದಯಾನಂದ ಸರಸ್ವತಿ ಅವರಂತಹ ಆಧುನಿಕ ಪ್ರಗತಿಪರರು, ಮುಕ್ತ ಚಿಂತಕರೂ ಸಹ ಸನ್ಯಾಸಿಗಳಾಗಿದ್ದರೆಂಬುದನ್ನು ಮರೆಯಲಾಗದು. ಸಾಹಿತ್ಯ, ತತ್ವಜ್ಞಾನ, ಸಾಂಸ್ಕೃತಿಕ ಪರಂಪರೆಗ ಳನ್ನು ರಾಷ್ಟ್ರದ ಉದ್ದಗಲಕ್ಕೂ ವಿತರಿಸುವ ಅಲೆ ಮಾರಿ ಸಾಧುಗಳು ಆ 'ಮೂಲಕ ಭಾರತದ ಸಾಂಸ್ಕೃತಿಕ ಏಕತೆಗೆ ನೀಡುವ ಕೊಡುಗೆ ಅಪಾರ ವಾದುದು. ಅಷ್ಟೇ ಅಲ್ಲ ಭಾರತದ ಸಾಂಸ್ಕೃತಿಕ, ಧಾರ್ಮಿಕ ಚಿಂತನೆಗಳನ್ನು ಮತ್ತು ಯೋಗತಂತ್ರ ವನ್ನು ಜಗತ್ತಿನ ಮೂಲೆಮೂಲೆಗೆ ಕೊಂಡೊಯ್ದ ವರು ಸಾಧುಗಳೇ. ನದಿ ಮತ್ತು ಸನ್ಯಾಸಿಯ ಮೂಲವನ್ನು ಹುಡುಕಬಾರದೆಂದು ಹೇಳುವ ಸೂಕ್ತಿಯೋ ದಿದೆ. ಆದರೆ ಹುಡುಕಿ ಹೊರಟರೆ ಸುರುಳಿ ಸುರು ಳಿಯಾಗಿ ತೆರೆದುಕೊಳ್ಳುವ ಸಾಧುಸಂತರ ಲೋ ಎಷ್ಟೊಂದು ವ್ಯಾಪಕ, ವೈವಿಧ್ಯಮಯ, ಅದ್ಭುತ! ಅಲ್ಲವೆ? 4 (ಕೃಷೆ: ದಿ ಇಂಡಿಯಾ ಮ್ಯಾಗಜಿನ್‌' 7: 76 ~~ ""ನಿ(ರಿನಲ್ಲ ಹೋಮ ಮಾಡಿದ ಹಾಗೆ' ಎನ್ನುವುದು ನಿರರ್ಥಕ ಪರಿಶ್ರಮವನ್ನು ಆಲಂಕಾರಿಕವಾಗಿ ವರ್ಣಿಸುವ ವಿಧಾನ. ಹೋಮ ಮಾಡುವುದು ಬೆಂಕಿಯಲ್ಲಿ; ಆಗ ಹೋಮ ದ್ರವ್ಯ ಸುಟ್ಟು ದೇವತೆಗಳಿಗೆ ತಲುಪುತ್ತದೆ. ನೀರಲ್ಲಿ ಮಾಡಿದರೆ ಅದು ವ್ಯರ್ಥ. ಇದರದೇ ಇನ್ನೊಂದು ರೂಪ "ಬೂದಿಯಲ್ಲಿ ಹೋಮ'' ಎನ್ನುವುದು. ಮುಕುಂದ ಮಾಲಾದಂಥ ಪ್ರಾಚೀನ ಸ್ತೋತ್ರದಲ್ಲಿ ""ಹುತಂ ಭಸನಿ'' ಎಂಬ ಮಾತು ಬರುತ್ತದೆ. ಈ ನುಡಿಕಟ್ಟನ್ನು ಇಂದು ಎಲ್ಲ ವರ್ಗಗಳವರೂ ಬಳಸುತ್ತಾರೆ. ಆದರೆ ಇದು ವೈದಿಕ ಪರಂಪರೆಗೆ ಸೇರಿದ್ದೆಂಬುದು ತುಸು ಮಾತ್ರ ಯೋಚಿಸಿದರೆ ತಿಳಿಯುವ ವಿಚಾರ. ಈ ಪರಂಪರೆಗೆ ಸೇರದ ಜನ ಇದೇ ಭಾಷೆಯಲ್ಲಿ ಇದೇ ತಾತ್ಪರ್ಯವನ್ನು ವ್ಯಕ್ತಪಡಿಸಲು ""ಹೊಳೇಲಿ ಹುಣಸೇ ಹಣ್ಣು ತೊಳಧಾಂಗ'' ಎನ್ನುತ್ತಾರೆ. ಭಾಷಾ ರೂಢಿಗಳಲ್ಲಿ ಸಾಂಸ್ಕೃತಿಕ ಭೇದಗಳು ವ್ಯಕ್ತವಾ ಗುವ ಪರಿ ಇದು. ಇಲ್ಲಿ ಕೂಡ ಭೌಗೋಲಿಕ ಪರಿಸರ ಹಾಗು ಆಹಾರ ಕ್ರಮಗಳು ಪ್ರತಿಬಿಂಬವಾಗುತ್ತವೆ. ಹತ್ತಿರ ಹೊಳೆ ಇಲ್ಲದವರಾಗಲಿ ಆಹಾರದಲ್ಲಿ ಹುಣಸೇಹಣ್ಣು ಬಳಸದ ಬಂಗಾಲಿಗಳಂಥ ಜನಾಂಗಗಳಾ ಗಲಿ ಹೊಳೆಯಲ್ಲಿ ಹುಣಸೇಹಣ್ಣು ತೊಳೆಯುವ ಕಲ್ಪನೆ ಮಾಡಲು ಸಾಧ್ಯವಿಲ್ಲ. “ಇತಿಶ್ರೀ” ಹೇಳುವ ಮಾತು ಇದೇ ಈಗ ನಾನು ಓದುತ್ತಿರುವ ಕೊಡಗಿನ ಪ್ರಮುಖ ಕೊಡಗ ಲೇಖಕರೊಬ್ಬರ ಹೊಸ ಗ್ರಂಥದಲ್ಲಿ ಬರುತ್ತದೆ. ""ಮುಗಿತಾಯ'' ಎಂಬ ಅರ್ಥದ ಈ ವಾಗ್ರೂಢಿ ವಶಿಷ್ಟ ಬ್ರಾಹ್ಮಣ ಹಿನ್ನೆಲೆಯದು. ಯಾವುದೇ ಧಾರ್ಮಿಕ ಸ್ತೋತ್ರ, ಪುರಾಣ ಇತ್ಯಾದಿ ಸಾಹಿತ್ಯವನ್ನು ಬರೆಯುವ ಅಥವಾ ಓದುವಾಗ ಒಂದು ಅಧ್ಯಾಯವೋ ಗ್ರಂಥವೋ ಕೊನೆಗೊಳ್ಳುವ ನಿಟ್ಟಿನಲ್ಲಿ "ಇತಿಶ್ರೀ ಮದ್ರಾಮಾಯಣೇ ಸುಂದರ ಕಾಡೇ ಪಂಚಮಃ ಸರ್ಗ?” ಇತ್ಯಾದಿಯಾಗಿ ಕೊನೆಗೊಳಿಸು ವುದು ರೂಢಿ. ಆದ್ದರಿಂದ ಕೊನೆಗೊಳಿಸುವುದು "“ಇತಿಶ್ರೀ'' ಎನಿಸಿತು. ಅದು ತನ್ನ ಕ್ಷೇತ್ರ ವಿಸ್ತಾರ ಮಾಡಿಕೊಂಡು, ""ಆಸ್ತಿಯನ್ನು ಮೂರು ವರ್ಷಗಳಲ್ಲಿ ಇತಿಶ್ರಿ: ಮಾಡಿದ್‌' ಇತ್ಯಾದಿ ಲೌಕಿಕ ವಿಷಯಗಳಿಗೂ ವ್ಯಂಗ್ಯವಾಗಿಯೂ ಅನ್ವಯವಾಗುತ್ತಿದೆ. ಇದರಂತೆಯೇ, ಮೊದಲಿಂದ ಕೊನೆಯವರೆಗೆ ಎಂಬಲ್ಲಿ '"ಅಥದಿಂದ ಇತಿಯವರೆಗೆ'' ಎನ್ನುವುದು ರೂಢವಾಗಿದೆ. ಗ್ರಂಥಾರಂಭದಲ್ಲಿ "“ಅಥ'' ಎನ್ನುವುದೂ ಗ್ರಂಥಾವಸಾನದಲ್ಲಿ ““ಇತಿ'' ... ಎನ್ನುವುದೂ ಸಂಸ್ಕೃತದಲ್ಲಿ ರೂಢಿ. (ಅಥಾ ಇನ್ನು ಮುಂದೆ; ಇತಿ: ಹೀಗೆಂದು.) ಹೀಗೇ ಯಜ್ಞ ಪೂಜಾ ಕರ್ಮಗಳಿಗೆ ಸಂಬಂಧಿಸಿದ ""ಅಧರ್ಯ'' (ಯಜ್ಞಗಳಲ್ಲಿ ವೇದಿಕೆ, ಅಗ್ನಿಕುಂಡ ಮೊದಲಾದವುಗಳನ್ನು ಕಟ್ಟುವ ಮೊದಲಾದ ಕೆಲಸಗಳನ್ನು ನಡೆಸುವ ವ್ಯವಸ್ಥಾಪಕ ಪುರೋಹಿತ) ""ಮಂಗಳ ಹಾಡುವುದು'', ""ಪೋಡಶೋಪಚಾರ”'' (ದೇವ ಪೂಜೆಯಲ್ಲಿ ಮಾಡುವ ಹದಿನಾರು ವಿಧಿಗಳು - ಇದನ್ನು ವ್ಯಂಗ್ಯವಾಗಿ ಬಯ್ಯುವುದಕ್ಕೂ ಅನ್ವಯಿಸು ತ್ತೇವೆ) ಇತ್ಯಾದಿ ಪದಗಳು ವೆ ಬದಿಕಾಚಾರದಿಂದ ಅವೈದಿಕ ಸನ್ನಿವೇಶಗಳಿಗೆ ವಲಸೆ ಹೋಗಿವೆ. ಹೀಗೆ ಕೆಲವೊಂದು ವಾಗ್ಫೋರಣೆಗಳು ಸಂಸ್ಕೃತಿ, ಪರಿಸರಗಳ ಉತ್ಪತ್ತಿಗಳಾಗಿದ್ದರೆ ಕೆಲವೊಂದು ಮಾತು ವಿಶ್ವವ್ಯಾಪಿ ಪ್ರತಿಧ್ವನಿಗಳನ್ನು ಹೊಂದಿವೆ. ನಾವು ಉಪಯೋಗವಿಲ್ಲದ, ಕೇಳುವವರಿಲ್ಲದ ಮೊರೆಗೆ '"ಅರಣ್ಯ ರುದಿತ'', ""ರೋದನ'' ಎನ್ನುತ್ತೇವಲ್ಲ; ಇದು ಸಂಸ್ಕೃತದಲ್ಲಿ ಪಂಚತಂತ್ರದಷ್ಟು ಪುರಾತನ. ಭಾರತದ ಅನೇಕ ಭಾಷೆಗಳಲ್ಲಿ ಇದು ನೇರವಾಗಿ, ಇಲ್ಲವೆ ಅನುವಾದದಲ್ಲಿ ಸ್ವೀಕೃತವಾಗಿದೆ. ಈ ನುಡಿಕಟ್ಟು ಒಂದು ಮಹಾಖಂಡದಾಚೆಗೆ ಇಂಗ್ಲೀಷಿನಲ್ಲಿ “"೩ cy in the wildemess”’ ಎಂಬುದಾಗಿ ಕೇಳಿಸುತ್ತ ದೆ. ಇದು ಪ್ರತಿಧ್ವನಿಯಲ್ಲ , ಅನುಭವ ಸಾಮ್ಯದಿಂದ ಹುಟ್ಟಿದ ಸಮ ಧ್ವನಿ. ಯಾಕೆಂದರೆ ಬೈಬಲ್ಲಿನ ಹೊಸ ಒಡಂಬಡಿಕೆಯಷ್ಟು ಹಿಂದೆಯೇ ಪಶ್ಚಿಮದಲ್ಲಿ ಈ ನುಡಿಕಟ್ಟು ಕಾಣಿಸುತ್ತದೆ. ಅರಣ್ಯಕ್ಕೆ ಸಂಬಂಧಿಸಿ ನಮ್ಮಲ್ಲಿ ಬಳಕೆಗೆ ಬಂದಿರುವ ಇನ್ನೊಂದುವಾಗ್ಬೋರಣೆ (ಬಹಳ ಕಾಲದ ಕಷ್ಟ ಪರಂಪರೆ ಎಂಬರ್ಥದಲ್ಲಿ) ""ಅರಣ್ಯವಾಸ್‌'' ಅಥವಾ ""ವನವಾಸ್‌''. ಇದು ಸ್ಪಷ್ಟವಾ ಗಿಯೆ ರಾಮಾಯಣ ಮತ್ತು ಮಹಾಭಾರತದಲ್ಲಿ ರಾಮನಿಗೂ ಪಾಂಡವರಿಗೂ ಒದಗಿದ ವನವಾಸದ (ಸಾರಾ; ಆದರೆ ತಡೆಯಿರಿ. ಇಂಗ್ಲಿಷ್‌ನಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರ ೦ಡು ಪ್ರಭಾವ ಹೀನವಾಗುವುದಕ್ಕೆ “1೧ the ೫1೧655" (ಅರಣ್ಯ ವಾಸ ಅನುಭವಿಸು | | | | | | | pe ಕಿ ವುದು) ಎನ್ನುತ್ತಾರೆ. ರಾಮಾಯಣ ಕಥೆಯ ಪ್ರಭಾವವಿಲ್ಲದೆಯೆ ಅಲ್ಲಿ ಈ ನುಡಿಕಟ್ಟು ಹುಟ್ಟಿದೆ. ಅರಣ್ಯಗಳು (ಮರಳುಗಾಡೂ “ಅರಣ್ಯ'ವೇ) ಸರ್ವವ್ಯಾಪಿಗಳು. ಅವುಗಳ ಅಸ್ತಿತ್ವ ಭಾಷೆಗಳಲ್ಲಿ ವ್ಯಕ್ತವಾಗುವುದೂ ಹೆಚ್ಚು ವೇಳೆ ಒಂದೇ ತರಹ ಎನ್ನೊಣವೇ? ಕಚ್ಚೆ ಹರುಕ'', ““ಕಚ್ಚೆ ಹರುಕಿ'' ಎನ್ನುವುದು ಲಂಪಟ ಗಂಡು ಹೆಣ್ಣುಗಳನ್ನು ವ್ಯಂಗ್ಯವಾಗಿ ನಿರ್ದೇಶಿಸುವ ನುಡಿಕಟ್ಟುಗಳು. (ಈ ಮಾತಿನ ಅರ್ಥ ವಿವರಿಸಲು ಮಕ್ಕಳೇನಾದರೂ ಕೇಳಿದರೆ ಹಿರಿಯರು ಪೇಚಿಗೆ ಸಿಕ್ಕುವಪ್ಪು “ಅಶ್ಲೀಲ'ವಾದ ನುಡಿಕಟ್ಟು ಇದು). ಹಿಂದುಗಳೇನೊ ಕಚ್ಚೆ ಹಾಕಿ ಧೋತರ ಉಡುವವರು; ಅಥವಾ ಲುಂಗಿ ಉಡುವುದಾದರೆ ಲಂಗೋಟಿ (ಕಚ್ಚೆ) ಹಾಕುವವರು. ಆದರೆ ಮುಸ್ಲಿಂ ಆಢ್ಯ ಜನರು ಈ ವೇಷ ವಿಶೇಷವನ್ನು ಹಾಕಿಕೊಳ್ಳುವವರಲ್ಲ. ಅವರಲ್ಲಿ ಕೂಡ ಲಂಪಟರು ವ್ಯಭಿಚಾರಿಗಳು ಇದ್ದಾರಲ್ಲ. ಅವರು ಇಂಥವರನ್ನು ಹೇಗೆ ವ್ಯಂಜಿಸುತ್ತಾರೆ? "“ಇಜಾರ್‌- ಬಂದ್‌ ಕಾ ಢೀಲಾ'' ಇಜಾರಿನ (ಇದು ಪಾರಸಿಕ ಪದ) ಲಾಡಿ ಸಡಿಲಾಗಿರುವವನು ಎಂದು ಇದರ | ಅರ್ಥ. ಮುಸ್ಲಿಮರು ಇಜಾರು ಧರಿಸುವವರಾದ್ದರಿಂದ ಅವರಲ್ಲಿನ ಲಂಪಟರುಸಡಿಲು ಕಚ್ಚೆಯವರಲ್ಲ- | ಸಡಿಲು ಇಜಾರಿನವರು. ಇಂಥ ವ್ಯಂಗ್ಯ ಮಾತುಗಳು ಸಾಂಸ್ಕೃತಿಕ ಪರಿಸರಕ್ಕನುಗುಣವಾದ ವೈಶಿಷ್ಟ್ಯಗ | ಶೆ |] ಳೊಡನೆ ಮಾತ್ರವಲ್ಲ, ವೃತ್ತಿ ಹಿನ್ನೆಲೆಯ ಮುದ್ರೆ ಹೊತ್ತುಕೊಂಡು ಕೂಡ ನಿರಂತರವಾಗಿ ಹುಲುಸು ಮೆದುಳುಗಳಿಂದ ಸೃಷ್ಟಿಯಾಗುತ್ತಲೇ ಇರುತ್ತವೆಂದು ತೋರುತ್ತದೆ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವರೊಬ್ಬರು ಕಚ್ಚೆ ಹಾಕಿಕೊಳ್ಳದೆ ಸೀರೆಯುಡುವುದನ್ನು ""ಬುಕ್‌ ಪೋಸ್ಟ್‌'' ಎಂದು ಹೇಳುತ್ತಿದ್ದುದನ್ನು ನಾನು ಕೇಳಿದ್ದೇನೆ. ಬುಕ್‌ ಪೋಸ್ಟುಗಳನ್ನು ಅಂಟು ಹಚ್ಚಿ ಭದ್ರ ಪಡಿಸುವಂಶಿಲ್ಲ ವೆಂದು ಹೇಳಿದರೆ ಈ ವ್ಯಂಗ್ಯದ ಅರ್ಥ ಸ್ಪಷ್ಟವಾಗುತ್ತದೆ. ಯಾರೂ ಹಣಕಿ ಓದಬಹುದು! ಡೌ ವ್ಯಂಗ್ಯದ ಪ್ರಗತಿ ಹಾಗಿರಲಿ. ನೇರ ಮಾತುಗಳಲ್ಲಿ ಕೂಡ ಮಾನವನ ವೃತ್ತಿಗಳಿಗೆ ಸಂಬಂಧಿಸಿ ಭಾಷೆಗಳು ಸಂಪದ್ಭರಿತವಾದ ಉದಾಹರಣೆಗಳಿಗೆ ಲೆಕ್ಕವಿಲ್ಲ. "ಓತಪ್ರೋತವಾಗಿ ಹಬ್ಬಿತ್ತು'' ಎನ್ನುವಾಗ ನಾವು ನೇಯ್ಗೆ ವೃತ್ತಿಯ ಪದವನ್ನು ಬಳಸುತ್ತೇವೆನ್ನುವ ಪರವೆ ನಮಗಿರುವುದಿಲ್ಲ. ““ಓತ* ಪ್ರೋತ''- ಹಾಸು*ಹೊಕ್ಕು-ನೇಯ್ಗೆಯ ಉದ್ದ ಮತ್ತು ಅಡ್ಡ ಬಳೆಗಳು. ""ಪ್ರಬಂಧ ಕಮ್ಮಟ'' ' ಏರ್ಪಡಿಸಿದ್ದರುಎಂದು ಪ್ರಬಂಧ ಬರೆಯುವಕಲೆಯಲ್ಲಿ ತರಬೇತಿ ಕೊಡುವವರ್ಗದ ಬಗ್ಗೆ ಹೇಳುವಾಗ ೫ ಕಮ್ಮಾರ ಸಾಲೆಯ ಕೆಲಸಕ್ಕೆ ಬರವಣಿಗೆ ತರಬೇತಿಯನ್ನು ಅನ್ವಯಿಸುತ್ತೇವೆ. “"ಫಲಕಾರಿಯಾಗಲಿಲ್ಲ'' ' | ಎನ್ನುವಾಗಕೃಷಿ ಅಥವಾತೋಟಗಾರಿಕೆಯಿಂದ ಶಬ್ದವನ್ನು ಸ್ವೀಕರಿಸಿದ್ದೇವೆ. ಹೆಂಡತಿಯನ್ನು "ಕ್ಷೇತ್ರ' ಎಂದು ಕರೆಯುವಾಗಲೂ ಕೃಷಿ ವ್ಯಾಪಾರದಿಂದ ಪದವನ್ನು ತೆಗೆದುಕೊಂಡಿದ್ದೇವೆ. ಎರಡೂ '“ಬೀಜ'' ಬಿತ್ತುವ ಸ್ಥಾನಗಳು! ""ರಾಜಕೀಯರಂಗ್‌' ಎನ್ನುವಾಗ ನಾಟಕ ಮೊದಲಾದ ಮನೋರಂಜನಾ ಸ್ಥಳಗಳಿಗಿರುವ ಹೆಸರನ್ನು ರಾಜಕೀಯ ಕ್ರಿಯೆಯ ಕಾಲ್ಪನಿಕ ಕ್ಷೇತ್ರಕ್ಕೆ ಅನ್ವಯಿಸುತ್ತೇವೆ. ಇಂಗ್ಲಿಷ್‌ನಲ್ಲಿ ಕೂಡ ರಂಗ ಎಂಬರ್ಥದ Sಟ್ರೋ ಪದ ಲಕ್ಷಣಾವೃತ್ತಿಯಿಂದ ಇತರ ಕಾರ್ಯಕ್ಷೇತ್ರಗಳಿಗೆ ಉಪಯೋಗಿಸ ದೃಢತೆ SS ಟ್‌ ಕೆಲವೊಮ್ಮೆ ಶಬ್ದಗಳ ಜಾಡು ದರೂ ಅವ ಎಲ್ಲಿಗೆ ನಮ್ಮನ್ನು ಒಯ್ಯುವವೆ ಪುದು pre ಡನ ದಿಂದ ಜ್‌ (ಮತಿ) ಶಬ್ದ ತಿರುಗಿತು? ಸಾಕಷ್ಟೆ (ಮಹಾಭಾರತದಷ್ಟು) ಪುರಾತನವಾದ ಈ ಪದಾರ್ಥದಿಂದ ನಾವು ಏನನ್ನು ನಿಗಮಿಸಬೇಕು? ದೂರ ದೂರ ಮನೆಗಳಿದ್ದ ಕಾಲದಲ್ಲಿ ಬಾವುಟವನ್ನು ಎದ್ದು ಕಾಣುವಂತೆ ಹಚ್ಚುತ್ತಿ ದ್ದರೇ? ಅರಮನೆಗಳಿಗೆ ದೇವಾಲಯಗಳಿಗೆ, ರಥಗಳಿಗೆ ವಿಶಿಷ್ಟ ಗುರುತಿನ *“ಕೇತನ'' ಗಳನ್ನು ಹಚ್ಚುತ್ತಿದ್ದರೆಂಬುದು ಖಂಡಿತ. ಸಾಮಾನ್ಯ ಮನೆಗಳಿಗೂ ಹಚ್ಚುತ್ತಿದ್ದರೆ? ಅಥವಾ ಹಿರಿ ಮನೆಗಳಿಗೆ ಬಾವುಟ ಹಚ್ಚುತ್ತಿದ್ದು ಇದರಿಂದ ಅವುಗಳಿಗೆ "ನಿಕೇತನ ಎಂಬ ಹೆಸರು ವ್ಯಾಪಕವಾದ ಮೇಲೆ ಎಲ್ಲ ಮನೆಗಳಿಗೆ ಅದೇ ಹೆಸರು ಬಳಕೆಗೆ ಬಂತೆ? ಶ್ರೇಷ್ಠ (ಸೆಟ್ಟಿ) ಎಂಬುದು ಮೊದಲು ವ್ಯಾಪಾರಿಗಳ ತಲೆಯಾಳಿಗೆ ಸಲ್ಲುತ್ತಿದ್ದದ್ದು ಮುಂದೆ ಎಲ್ಲ ವ್ಯಾಪಾರಿಗಳಿಗೂ ಸಂದ ಹಾಗೆ? - ಪಾವೆಂ 9 77 ಒಳ | Ni ke | VAS ke ತ > | | Wh Ne ‘FE ರಗ ೫ & ಇಡ ಗ್ಗ (ಗ » 2 ; gg “ಗ್ದ ನ ಡ್‌ ಸ್ಥ ತ ಸ ಇ 4 gE By WY: K ಓಟ ಒಸಗೆ 11 ಸ್ರ 1 | 111 78 (ಹು ತಿ Ka ನಿನ್ನೆ ರಾತ್ರಿ ನಿದ್ರೆಯೂ ಚೆನ್ನಾಗಿ ಆಗಿರಲಿಲ್ಲ. ಮೊನ್ನೆಯಿಂದ ದವಡೆ ನೋವಿನಿಂದ ಸಾಕು ಬೇಕಾಗಿದೆ. ಕಣ್ಣಂತೂ ನೀರು ಸುರಿದು ಸುರಿದು ಸೇದು ಹೋಗಿವೆ. ಇತ್ತೀಚೆಗೆ ಕಣ್ಣ ಮುಂದೆ ಯಾವಾಗಲೂ ಕಪ್ಪು ವಲಯಗಳೇ ತಿರುಗಿದಂತಾ ಗುತ್ತವೆ. ಕಣ್ಣಿನಲ್ಲಿಯ ದ್ರವ ದೊಷಿತವಾಗಿವೆ ಯೆಂದು ಡಾಕ್ಟರರು ಹೇಳುತ್ತಾರೆ. ಸಾಯುವ ಮೊದಲು ಎಷ್ಟೊಂದು ಯಾತನೆಗಳನ್ನು ಅನುಭ ವಿಸಬೇಕೋ ದೇವರೇ ಬಲ್ಲ. ಅದು ಯಾರಿಗೆ ತಪ್ಪಿದೆ? ""ಏ ಶ್ರೀಕಾಂತ, ಏ ಪ್ರಮೀಲಾ'' ಅನ್ನು ತ್ತಲೇ ಸುಧಾಬಾಯಿ ಟೆರೆಸಿಗೆ ಬಂದರು. ಎದುರು ಬಹುದೊಡ್ಡ ಟ್ರಕ್ಕಿನಲ್ಲಿ ಜನರು ಮನೆಯಲ್ಲಿಯ ಸಾಮಾನುಗಳನ್ನು ತಂದಿಡುತ್ತಿದ್ದರು. ""ಶ್ರೀಕಾಂತ :..'' ಗಡಿಬಿಡಿಯಿಂದಲೇ ಅವರು ಮೆಟ್ಟಲುಗಳನ್ನಿಳಿದು ಕೆಳಗೆ ಬಂದರು. ಕಣ್ಣಲ್ಲಿಯ ನೀರನ್ನು ನಿಲ್ಲಿಸುವುದೇ ಸಾಧ್ಯವಿರ ಲಿಲ್ಲ. ಮನೆಯನ್ನು ಪೋಲೀಸರು ಜಜ್ರಿಗಿಪ್ತಿ ಮಾಡಿರುವರೋ ಮುಂತಾದ ಅನೇಕ ಸಂಶಯ ಅವರ ಮನಸ್ಸನ್ನು ಆವರಿಸಿತು. ಅಂತೆಯೇ ಕಳೆದ ಮೂರು-ನಾಲ್ಕು ದಿನಗಳಿಂದ ಶ್ರೀಕಾಂತ ಹಾಗೂ ಪ್ರಮೀಲಾ ಯಾವುದೊ ಗಡಿಬಿಡಿಯಲ್ಲಿ ದ್ದರು. ""ಈ ಸಾಮಾನುಗಳನ್ನು ಎಲ್ಲಿ ಒಯ್ಯುತ್ತಿದ್ದ ರಿ?'' ಅವರ ಧ್ವನಿಯಲ್ಲಿ ನಡುಕ ಸ್ಪಷ್ಟವಾಗಿತ್ತು. ಶ್ರೀಕಾಂತ ಮಾತನಾಡಲಿಲ್ಲ. ಹೆಂಡತಿಯ ಕಡೆಗೆ ಮುಖ ತಿರುಗಿಸಿದ. "ಇದೆಲ್ಲಾ ನಮ್ಮದೇ ಸಾಮಾನು. ನಾವು ಒಂದು ಹೊಸ ಪ್ಲಾಟ್‌ ಕೊಂಡಿರುವೆವು. ಅಲ್ಲಿ ಇಂದಿನಿಂದ ಇರಲು ಹೋಗುತ್ತಿರುವೆವು.'' ಸೊಸೆಯ ಮಾತಿನಿಂದ ಸುಧಾಬಾಯಿಯವರ ತಲೆಯ ಮೇಲೆ ವಜ್ರಾಘಾತವಾದಂತಾಯಿತು. "ಅವರಿಗೆ ಮಾತನಾಡುವ ಶಕ್ತಿಯೇ ಇಲ್ಲವಾ 'ಯಿತು. ಹೊರಗಿನ ಒಂದು ಖುರ್ಚಿಯಲ್ಲಿ ಅವರು ಬಂದು ಕುಸಿದೇ ಬಿಟ್ಟರು. ಅವರಿಬ್ಬರೂ ಸಾಮಾನುಗಳನ್ನು ತುಂಬಿಸುತ್ತಿ ' ಮಾರ್ಚ್‌ 1991 ದರು. ಫರ್ನಿಚರ್‌, ಪುಸ್ತಕ, ಬಟ್ಟೆ-ಬರೆ, ಪಾತ್ರೆ-ಪರಡಿ, ಮಂಚ, ಗಾದಿಗಳು ಒಂದೇ ಎರಡೇ! ತಮ್ಮ ಯಜಮಾನರ ಟೇಬಲ್ಲಿನ ಹತ್ತಿ ರದ ತಿರುಗುವ ಖುರ್ಚಿಯನ್ನು ಹಮಾಲನು ಎತ್ತಿ ತಂದದ್ದು ನೋಡಿದ ಕೂಡಲೇ ಅವರು ಎದ್ದೇ ನಿಂತರು. "ಈ ಖುರ್ಚಿಯನ್ನು ಒಯ್ಯುವಂತಿಲ್ಲ'' ನಿರ್ಧಾರದ ಧ್ವನಿ. ಅವರಿಬ್ಬರೂ ಕೂಡಲೇ ತಿರು ಗಿದರು. ಆಶ್ಚ ರ್ಯದಿಂದ ನೋಡತೊಡಗಿದರು. “ಇವರ ಖುರ್ಚಿಯನ್ನು ಒಯ್ಯುವಂತಿಲ್ಲ'' * ಸುಧಾಬಾಯಿಯವರು ಮತ್ತೂ ಮೈೆ ಹೇಳಿದರು. "“ಅಮ್ಮಾ, ಈ ಖುರ್ಚಿಯನ್ನು ಬಿಟ್ಟರೆ ನಾನು ಈ ಮನೆಯಲ್ಲಿಯ ಯಾವ ಸಾಮಾನನ್ನೂ ಒದ್ಯುತ್ತಿಲ್ಲ'' ಶ್ರೀಕಾಂತ ತನ್ನ ಮಾತನ್ನು ಸ್ಪಷ್ಟ ಪಡಿಸಿದ. “ಹೌದು. ಇದೆಲ್ಲ ನಾವೇ ತಂದದ್ದು. ನನ್ನ ತವರು ಮನೆಯಿಂದ ತಂದದ್ದೇ ಒಯ್ಯುತ್ತಿರುವೆ ವು" ಪ್ರಮೀಲಾ ಒತ್ತಿ ಹೇಳಿದಳು. ""ಅಮ್ಚಾ, ಅಪ್ಪ ಇದೇ ಖುರ್ಚಿಯಲ್ಲಿ ಕುಳಿತು ಹೊಮಿಯೋಪಧಿಯಲ್ಲಿ ಹಣ ಮತ್ತು ಹೆಸರು ಗಳಿಸಿದರು. ಅವರ ಪೇಶಂಟ್‌ಗಳು ಇನ್ನೂ ಅವರನ್ನು ನೆನೆಸುತ್ತಾರೆ. ಈ ಖುರ್ಚಿ ತುಂಬಾ ಅದೃಷ್ಟ 'ಶಾಲಿಯಾಗಿದೆ. ನಾನು ಅವರ ವ್ಯವಸಾಯವನ್ನೇ ಮುಂದುವರಿಸಿದ್ದೇನೆ. ಡಾಕ್ಟರ ಎಂದು ನನಗೆ ಹೆಸರು-ಹಣ ಗಳಿಸಬೇಕಾ ' ಗಿದೆ. ನಿನಗೆ ಈ ಖುರ್ಚಿಯಿಂದೆನು ಪ್ರಯೋಜ ನ?'' ಶ್ರೀಕಾಂತ ವಾದಿಸಿದ. '*"ಪ್ರಯೋಜನವಿಲ್ಲ ವೆ? ಇವರ ನೆನಪು! ಅದರ ಬೆಲೆ ನಿನಗೇನು ತಿಳಿದೀತು? ಯಾಕೆ ಸುಮ್ಮನೆ ಅವರ ಹೆಸರನ್ನು ಎತ್ತುತ್ತಿ? ಇಷ್ಟೊ ೦ದು ಉಪದ್ವ್ವಾಪ ನಡೆಸಿದ್ದೀರಿ. ಹೊಸ ಮನೆ 'ಕೊಂಡಿರಿ; ಬೇರೆ ಇರುವುದನ್ನು ನಿರ್ಧರಿಸಿ ದಿರಿ. ಈಗ ಒಮ್ಮಿಂದೊಮ್ಮೆ ಟ್ರಕ್‌ ತರಿಸಿ ಸಾಮಾನು ಒಯ್ಯುತ್ತಿರುವಿರಿ? ನಿಮಗೆ ಜನದ್ದಲ್ಲ ದಿದ್ದರೂ ಮನದ ನಾಚಿಕೆಯಿಲ್ಲವೇನೋ?'' ಶ್ರೀಕಾಂತ ಸುಮ್ಮನಿದ್ದ. ಆದರೆ ಪ್ರಮೀಲಾ 79 ಸುಮ್ಮನಿರಲಲ್ಲ. ""ಅಮ್ಮಾ, ನಿಮ್ಮನ್ನು ಕೇಳಿಯೇ ನಾವು ನಮ್ಮ ನಿರ್ಣಯ ಕೈಕೊಳ್ಳಬೇಕೆ? ನಿಮ್ಮನ್ನು ಕೇಳಿದ್ದರೆ ನೀವು ಖಂಡಿತ ಒಪ್ಪುತ್ತಿ ರಲಿಲ್ಲ. ನಿಮ್ಮ ಮಗನಿಗೆ ಆಣೆ ಹಾಕಿ, ಅತ್ತು ಕರೆದು ತಡೆಯುತ್ತಿದ್ದಿರಿ. ನನಗೆ ನನ್ನ ಇಚ್ಛೆಯಂತೆಬಾಳುವುದಿದೆ. ಅಲ್ಲದೇ ಈ ಪ್ಲಾಟ್‌ಗಾಗಿ ನನ್ನ ಅಣ್ಣ ದುಡ್ಡು ಕೊಟ್ಟಿರು ವನು.'' "ಈ ಖುರ್ಚಿಗೆ ಯಾರೂ ಕೈ ಹಚ್ಚು ವಂತಿಲ್ಲ'' ಎಂದು ನಿರ್ಧಾರದ ಧ್ವನಿಯಲ್ಲಿ ಹೇಳಿ ಸುಧಾಬಾಯಿ ಒಳಗೆ ಹೋದರು. ತಮ್ಮ ಕೋಣೆ ಯಲ್ಲಿ ಕುಳಿತು ಅತ್ತರು. ತುಂಬಾ ಹೂತ್ತು ಅಳು ತ್ರ ಲೇ ಇದ್ದರು. ""ಅತ್ತೆಯವರು ಕೋಪಗೊಂಡರೂ ಅಳದೇ ಇದ್ದುದು ಒಳ್ಳೆಯದಾಯಿತು'' ಪ್ರಮೀಲಾಗಂಡ ನಿಗೆ ಹೇಳಿದಳು. ಲೀಕಾಂತನಿಗೆ ಕೋಪ ಬಂದಿತ್ತು. ಯಾರ ಮೇಲೆ? ಹೆಂಡತಿಯ ಮೇಲೋ ಅಮ್ಮನ ಮೇಲೋ ಅಥವಾ ತನ್ನ ಮೇಲೋ? "“`ಮದುವೆ ಆದಾಗಿನಿಂದ ಈ ನಾಲ್ಕೈದು ದ್‌ೆ 80 ವರ್ಷ ಅವರು ಅಳುವುದನ್ನೇ ನೋಡುತ್ತಿದ್ದೀನಿ. ನನಗಂತೂ ಅವರ ಅಳುವೆಂದರೆ ಅಸಹ್ಯ ಅನಿಸು ತ್ತದೆ.'' ಕ "ಬಕ್ಕೆ ಓಕೆ. ಎಲ್ಲರ ಮುಂದೆ ನಿನ್ನ ನಿಜ ರೂಪ ತೋರಿಸಬೇಡ. ಅಮ್ಮನಿಗೆ ಒಂದು ಮಾತು ಹೇಳುವಾ ಎಂದು ನಾನು ನಿನಗೆ ಎಷ್ಟು ಲ ಹೇಳಲಿಲ್ಲ? ಅವಳು ಒಪ್ಪುತ್ತಿರಲಿಲ್ಲವೆಂ ಬುದೂ ನಿಜ ಆದರೂ ಬಾಗಿಲ ಮುಂದೆ ಒಮ್ಮೆಲೇ ಟ್ರಕ್‌ ನಿಂತದ್ದು ನೋಡಿ ಆಕೆಗೆ ಶಾಕ್‌ ಆಗಿದೆ. '' ತನ್ನ ಗಂಡ" ಅಮ್ಮನ ಪುರಾಣ'ವನ್ನು ಪ್ರಾರಂ ಭಿಸಿದನೆಂದರೆ ನಿಲ್ಲಿಸುವುದಿಲ್ಲ ವೆಂಬುದುಪ್ರ ಮೀ ಲಾಗೆ ಪರಿಚಿತವಾಗಿತ್ತು. ಅವಳು ತನಗಾಗಿ ಏನೇನು ಮಾಡಿದಳೆಂಬುದನ್ನು ಮತ್ತೆ ಮತ್ತೆ ಹೇಳತೊಡಗುವನು. ಪ್ರತಿಯೊಬ್ಬ ಅಮ್ಮ ತನ್ನ ಮಗನಿಗಾಗಿ ಮಾಡುತ್ತಲೇ ಇರುತ್ತಾಳೆ. ನಾವಂತೂ ಐದು ಜನಮಕ್ಕಳು! ನಮ್ಮಮ್ಮ ಏನು ಕಡಿಮೆ ಕಷ್ಟ ಪಟ್ಟಿದ್ದಾಳೆಯೆ! "“ನೀವು ಸ್ಕೂಟರಿನ ಮೇಲೆ ಮುಂದೆ ಹೋಗು ಎರಾ? ಸಾಮಾನುಗಳನ್ನಿಳಿಸಿ ಗೊತ್ತು ಪಡಿಸಿದ ಸ್ಥಳಗಳಲ್ಲಿ ಇರಿಸಿಕೊಂಡು ಬಿಡಿರಿ. ಆಮೇಲೆ ಮತ್ತೆ ಜನ ಸಿಗುವುದಿಲ್ಲ'' ಪ್ರಮೀಲಾ ಗಂಡನ ಕಡೆ ನೋಡುತ್ತಾ ಅರ್ಥಪೂರ್ಣ ನಗೆನಕ್ಕಳು. "“ಹೋಗುವೆ. ನೀನು ದುಡ್ಡು, ವಸ್ತ್ರ-ಒಡವೆ ಎಲ್ಲಾ ಜಾಗ್ರತೆಯಿಂದ ತೆಗೆದುಕೊಂಡು ಬಾ'' ಆತನೂ ನಗುತ್ತಲೇ ಹೇಳಿದ. "“ಚಿಂತೆ ಮಾಡಬೇಡಿರಿ. ನಿಮ್ಮ ಆ ಬಾಟಲಿಗ ಳನ್ನು ಮಾತ್ರ ತೀರ ಜಾಗೃತೆಯಿಂದ ಒಯ್ಕಿರಿ. ಎಲ್ಲಾ ಒಂದೇ ರೀತಿಯ ಮಾತ್ರೆಗಳು! ಒಂದ ಕ್ಕೊಂದು ಸೇರಿಕೊಂಡರೆ ಹೊರಗೆ ಚೆಲ್ಲಬೇಕಾ ದೀತು. ಮುಚ್ಚಳಗಳನ್ನು ಗಟ್ಟಿಯಾಗಿ ಹಾಕಿರುವ ರಲ್ಲವೆ? ಸ್ಕೂಟರಿನ ಮೇಲೆ ಆ ಪೆಟ್ಟಿಗೆಯನ್ನು ಒಯ್ಯಬಹುದೆ?'' ""“ಬೇಡ. ಸಾಮಾನಿನ ಜೊತೆಗೆ ಆ ಪೆಟ್ಟಿಗೆ ಯನ್ನು ಸರಿಯಾಗಿಟ್ಟಿರುವೆ. ನಾನಿನ್ನು ಹೊರ ಡುವೆ.'' ಕಸ್ತೂರಿ ಟ್‌ ಟ್‌ ಶ್ರೀಕಾಂತ ಹೊರಟುಹೋದ ನಂತರ ಪ್ರಮೀ ಲಾಳಿಗೆ ಹಾಯೆನಿಸಿತು. ಅತ್ತೆಯವರು ತಮ್ಮ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಕುಳಿ ತದ್ದೂ ಒಳ್ಳೆಯದೇ ಆಯಿತು. ತನ್ನ ತವರು ಮನೆಯಿಂದ ತಂದ ಎಲ್ಲಾ ಸ್ಟೀಲ್‌ ಡಬ್ಬಗಳನ್ನು ತೆಗೆದುಕೊಳ್ಳಬೇಕು! ಸಣ್ಣಪುಟ್ಟ ಭರಣಿಗಳೂ ಇವೆ. ಅಲ್ಲದೇ ಮದುವೆಯಲ್ಲಿ ಉಡುಗೊರೆ ಯಾಗಿ ಬಂದ ಅನೇಕ ಸ್ಟೀಲ್‌ ಪಾತ್ರೆಗಳೂ ಇವೆ. ಈ ನಾಲ್ಕೈದು ವರ್ಷಗಳಲ್ಲಿ ಎಲ್ಲವೂ ಒಂದಾ ಗಿವೆ. ಭರಣಿಯಲ್ಲಿಯ ಸಾಮಾನು ಎಲ್ಲಿಡ ಬೇಕು? ಚೆಲ್ಲಿ ಬಿಡಲೆ? "“ಎಲ್ಲಾ ಸಾಮಾನು ಮುಗಿಯಿತೇನಮ್ಮಾ? ಪ್ರತಿಯೊಂದು ಮನೆಯಲ್ಲಿ ಇಷ್ಟು ತಡವಾದರೆ ಹೇಗಾದೀತಮ್ಮಾ?'' ಟ್ರಕ್ಕಿನವ ಹೇಳುತ್ತಿದ್ದ. ““ಆಯಿತು. ಗಾದಿ, ಟ್ರಂಕು, ಫರ್ನಿಚರ್‌, ಗಾಜಿನ ಕಪಾಟು ಎಲ್ಲಾ ಸರಿಯಾಗಿ ಇಟ್ಟಿ ರುಎರ ಲ್ಲವೆ? ಒಡೆದು ಗಿಡಿದು ಇಡಬೇಡಿ ಮತ್ತೆ! ಟಿ.ವಿ. ನಾಜೂಕಾಗಿ ಇಡಿ, ಗಾದಿಯ ಮೇಲಿಟ್ಟರೆ ಅಲು ಗಾಡಲಿಕ್ಕಿಲ್ಲ!'' "“ಎಲ್ಲಾ ಸರಿಯಾಗಿಟ್ಟಿ ರುವೆವು. ಇದು ನಮ್ಮ ದಿನದ ಕೆಲಸ. ಅಮ್ಮಾ, ನಿಮ್ಮ ಫ್ರಿಜ್‌ ಎಲ್ಲಿದೆ? ಅದನ್ನಿಟ್ಟಂತೆ ಕಾಣಲಿಲ್ಲ'' “ಇಲ್ಲ. ಈ ಡಬ್ಬ ಹಾಗೂ ಬಾಟ್ಲಿಗಳನ್ನು ಹೇಗೆ ತೆಗೆದುಕೊಂಡು ಹೋಗುವಿರಿ?'' “ಬೇಗ ಬೇಗ ಕೊಡಿರಿ. ಎಲ್ಲವನ್ನೂ ಸರಿಯಾ ಗಿಡುವೆ'' ಟ್ರಕ್ಕಿನವ ಅವಸರಪಡಿಸುತ್ತಿದ್ದ. ಪ್ರಮೀಲಾ ಹಿಂದುಮುಂದಿನ ಯೋಚನೆ ಮಾಡದೇ ಎಲ್ಲಾ ತುಂಬಿದ ಡಬ್ಬ ಹಾಗೂ ಭರಃ 1೮ನ್ನು ಎತ್ತಿ ಕೊಟ್ಟಳು. ಫ್ರಿಜ್‌ನಲ್ಲಿ ಆಕೆಯ 'ಚನಸ್ಸು ಸಿಕ್ಕಿ ಹಾಕಿಕೊಂಡಿದ್ದರೂ ಅದನ್ನು ಮುಟ್ಟು “ವ ಸ ಆಕೆಗಾಗಲಿಲ್ಲ. ಮಗನ ಸ್ಕೂಟರ್‌ ಹೋದದ್ದು ಸುಧಾಬಾ ಯಿಗೆ ಕೇಳಿಸಿತು. ಟ್ರಕ್ಕ್‌ ಕೂಡಾ ಹೊರಟುಹೋ ಗಿತ್ತು. ಅದರ ಬೆನ್ನ ಹಿಂದೆಯೇ ಒಂದು ರಿಕ್ಷಾ ಬಂದ ಶಬ್ದವಾಯಿತು. ಮುಂದಿನ ಬಾಗಿಲನ್ನು ಎಳೆದುಕೊಂಡ ಸದ್ದು ಕೇಳಿಸಿತು. ಲ್ಯಾ ಚೆನ್ನು ತಿರು ಮಾರ್ಚ್‌ 1991 ಗಿಸಿದ್ದೂ ತಿಳಿಯಿತು. ಸುಧಾಬಾಯಿಯವರು ಎದ್ದು ಮುಖ ತೊಳೆದುಕೊಂಡರು. ಕೋಪ ದಿಂದ ಅವರ ಮನಸ್ಸು ಸ್ವಾಧೀನದಲ್ಲಿರಲಿಲ್ಲ. ಉಳಿದ ಜೀವಮಾನವಿಡೀ ಇವರಿಬ್ಬರ ಮುಖ ನೋಡಬಾರದೆಂದು. ಅನಿಸಿತು. ಈ ಕತ್ತೆ ಇಷ್ಟೊಂದು ಹೇಗೆ ಹೆಂಡತಿಯ ಮಾತಿನಂತೆ ನಡೆ ಯುವನೋ! ಅವಳಾದರೂ ಎಂಥವಳು?) ತೀರಾ ಒಳಗಂಟಿನವಳು! ಯಾವುದನ್ನೂ ತಿಳಿಯಗೊ ಟ್ಟಿಲ್ಲ! ಅಡುಗೆ ಮನೆಯಲ್ಲಿ ಡಬ್ಬ ಹಾಗೂ ಭರಣಿ ಗಳ ಸ್ಥಳ ಖಾಲಿಯಿರುವುದನ್ನು ನೋಡಿದಾಗ ಸುಧಾಬಾಯಿಯವರಿಗೆ ತಾವು ತೀರ ಏಕಾಕಿ ಯಾಗಿ ಅನಾಥರಾದಂತೆ ಅನಿಸಿತು. ಕಾಹಿಲೆ ಬಿದ್ದ ವರಂತೆ ನಿತ್ರಾಣವೆನಿಸಿತು. ಆ ಖಾಲಿ ಅಡುಗೆ ಮನೆಯನ್ನು ನೋಡಿ ಸುಧಾಬಾಯಿ ತುಂಬಾ ಕರುಣ ಧ್ವನಿಯಲ್ಲಿ ""ನೋಡಿ ನೀವಿಲ್ಲದೇ ನಾನು ಎಷ್ಟೊಂದು ತಬ್ಬಲಿಯಾಗಿರುವೆ; ಏನು ಮಾಡಲಿ? ನೀವೇ ಹೇಳಿ'' ಎಂದು ಗಂಡನನ್ನು ದ್ದೇಶಿಸಿ ಅಂದುಕೊಂಡರು. ಸುಧಾಬಾಯಿಯವರ ಏಕಾಕಿ ಜೀವನ ಪ್ರಾರಂ ಭವಾಯಿತು. ಶ್ರೀಕಾಂತ ನಾಲ್ಕೈದು ದಿನಗಳಿ ಗೊಮ್ಮೆ ಬರುತ್ತಿ ಶ್ರಿದ್ದ. ಆದರೆ ಸುಧಾಬಾಯಿ ಅವ ನೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತನಾಡು ತ್ತಿದ್ದರು. ಅವನು ಎದುರಿಗಿದ್ದಾಗ ಕ್ರೋಧ, ವಾತ್ಸಲ್ಯ, ಪ್ರೇಮ ಎಲ್ಲಾ ಭಾವನೆಗಳು ಮನಸ್ಸಿ ನಲ್ಲಿ ಉಕ್ಕುತ್ತಿದ್ದುವು. ಆದರೆ ಒಬ್ಬನೇ ಮಗನು ಈ ರೀತಿ ವಿಶ್ವಾಸಘಾತ ಮಾಡಿದ ನಂತರ ಆತ ನೊಂದಿಗೆ ಒಳ್ಳೆಯ ರೀತಿಯಿಂದ ಹೇಗೆ ವರ್ತಿಸ ಬೇಕೋ ತಿಳಿಯದಂತಾಗಿತ್ತು. ಅವರ ಮಗಳು ಆಸ್ಟ್ರೇಲಿಯಾದಲ್ಲಿದ್ದಳು. ಅವಳಿಗೂ ಇಲ್ಲಿಯ ಈ ಸಮಾಚಾರ ತಿಳಿಸಲಿಲ್ಲ. ಸುಮ್ಮನೆ ಯಾಕೆ ಅಳಿಯನೆದುರು ಮಗಳಿಗೆ ತಲೆ ಕೆಳಗೆ ಹಾಕುವಂ ತಹ ಸುದ್ದಿ ಬರೆಯಬೇಕು? ""ಅಮ್ಮಾ, ಸುಮಾಳಿಗೆ ಕಾಗದ ಬರೆ ದಿಯಾ?'' ಶ್ರೀಕಾಂತ ಕೇಳಿದನು. ""ಏನೆಂದು?'' 81 “ಅದೇ ನಾವು ...'' ""ಬೇರೆಯಾಗಿದ್ದೀರೆಂದೇ? ಹೊಸ ಪ್ಲಾಟ್‌ ಕೊಂಡಿರುವಿರೆಂದೆ?'' ““ಹೂಂ'' “ಇಲ್ಲಪ್ಪಾ. ಇಂತಹ ಚಿಕ್ಕ-ಪುಟ್ಟ ಸುದ್ದಿ ದೂರ ಇರುವ ಅವಳಿಗೇಕೆ ಸುಮ್ಮನೆ ತಿಳಿಸ ಬೇಕು? ಆಮೇಲೆ ಅವಳು ನೀನೊಬ್ಬಳೇ ಹೇಗಿ -`ರುವಿ) ಯಾರನ್ನಾದರೂ ಜೊತೆಗಿಡು; ಅದು ಇದು ಎಂದು ಅಲ್ಲಿಂದಲೇ ಹತ್ತು ಸಲಹೆ ಕೊಡು ತ್ತಾಳೆ.'' ಅಮ್ಮನ ಈ ಅವತಾರ ನೋಡಿ ಶ್ರೀಕಾಂತ ಆಶ್ಚರ್ಯಗೊಂಡ. ಅಮ್ಮ ತುಂಬಾ ಸಿಡಿಮಿಡಿ ಗೊಂಡಾಳು, ಅತ್ತು ಕರೆದು ರಂಪ ಮಾಡಿ ಯಾಳು, ಎಂದು ಆತನ ಊಹೆಯಾಗಿತ್ತು. ಆದರೆ ಏನೂ ವಿಶೇಷ ನಡೆದೇ ಇಲ್ಲವೆಂಬಂತೆ ವರ್ತಿಸು ತ್ತಿದ್ದಾಳೆ. ಇಷ್ಟೊಂದು ಮಹತ್ವಪೂರ್ಣವಾದ { [ ಬು ಘಟನೆಗೆ ಚಿಕ್ಕಪುಟ್ಟ ಸುದ್ದಿ ಎನ್ನುತ್ತಿದ್ದಾಳೆ! "ನಿನಗೆ ಬ್ಯಾಂಕು, ಪೋಸ್ಟು ಮುಂತಾದ ಹೊರಗಿನ ಕೆಲಸಗಳಿದ್ದರೆ ಹೇಳು. ನಾನು ಪ್ರತೀ ವಾರ ಬಂದು ಮಾಡಿಕೊಡುತ್ತೇನೆ'' “ಛೆ! ಈಗ ನನಗೆ ಬೇಕಾದಷ್ಟು ಸಮಯ ವಿದೆ. ಒಂಟಿ ಜೀವ! ಕೆಲಸ-ಬೊಗಸೆ ಏನೂ ಇಲ್ಲ. ಅಡುಗೆಯ ಗಲಾಟೆಯಿಲ್ಲ. ತಲೆಗೆ ಯಾವ ಕಿರಿಕಿರಿಯೂ ಇಲ್ಲ!'' "“ಅಂದರೆ?'' ""ಅಂದರೇನು ತ್ರೀ, ಅಲ್ಲಾ ಬೆಳಗಿನ ಹೊತ್ತು ಹತ್ತಿರದ ಹೋಟ್ಲಿನಿಂದ ಡಬ್ಬಿ ತರುವ ವ್ಯವಸ್ಥೆ ಮಾಡಿರುವೆ. ರಾತ್ರಿ ಹೆಚ್ಚಿನದೇನೂ ಬೇಕಾಗುವು ದಿಲ್ಲ. ಏನಾದರೂ ಚೂರು-ಪಾರು ತಿನ್ನುವೆ. ಇಲ್ಲವೇ ಹತ್ತಿರದ ಹೋಟ್ಲಿಗೆ ಹೋಗಿ ಏನಾ ದರೂ ತಿಂದು ಬರುವೆ. ನಾನು ತುಂಬಾ ಮಜವಾ ಗಿರುವೆ ಶ್ರೀ|'' ""ಅಲ್ಲಾ, ಅಮ್ಮಾ ನಿನಗೆ ಹೋಟ್ಲಿನ ತಿಂಡಿ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ನಾವು ಹೋದರೆ ಕೂಡಾ ನೀನು ಕೋಪಗೊಳ್ಳುತ್ತಿ ದ್ದಿ. ಮನೆಯಲ್ಲಿಯೇ ಇಡ್ಲಿ-ದೋಸೆ ಮಾಡಿ ಹಾಕು 82 A ವುದೆಂದರೆ ನಿನಗೆ ತುಂಬಾ ಇಷ್ಟ ಅಲ್ಲವೇ ಮಗನ ಮಾತು ಕೇಳಿ ಸುಧಾಬಾಯಿಯವರ ಮನಸ್ಸು ಒಂದುಕ್ಷಣ ಗೊಂದಲಕ್ಕೀಡಾಯಿತು. ಜೀವ ಬಾಯಿಗೆ ಬಂದಂತಾಯಿತು. ಒಂದೇ ಪ್ರೀತಿಯ ಪುತ್ಥಳಿಯ ಊಟ ತಿನಿಸು ನೋಡಿಕೊ ಳ್ಳುವುದು, ಆತನ ಪ್ರಕೃತಿಯನ್ನು ಕಣ್ಣಲ್ಲಿ ಎಣ್ಣೆ ಹಾಕಿದಂತೆ ಕಾಪಾಡುವುದು, ಆತನ ಓದು- ಬರ, ಆಟ-ಪಾಟ, ಇಚ್ಛೆ- ಅನಿಚ್ಛೆಗಳನ್ನು ಪೂರೈಸು ವುದೇ ತನ್ನ ಜೀವನವಾಗಿತ್ತು. ಅದರಲ್ಲಿಯೇ ಸುಖವೆನಿಸುತ್ತಿತ್ತು. ಆದರೆ .... ಅವರು ತಮ್ಮ ಮನಸ್ಸನ್ನು ಗಟ್ಟಿ ಮಾಡಿದರು. ""ಇದು ನೋಡು ತ್ರೀ ಮನುಷ್ಯನೊಂದಿಗೆ ಆತನ ಅಭಿರುಚಿಗಳಿಗೂ ಮುಪ್ಪು ಬರುತ್ತದೆ. ಆದರೀಗ ನನ್ನ ಸಮಯ ಬಹು ಚೆನ್ನಾಗಿ ಕಳೆಯು ತ್ತದೆ. ತಲೆಗೆ ಯಾವ ಕಿರಿಕಿರಿಯೂ ಇಲ್ಲ. ಬಿ. ಪಿ. ಕೂಡಾ ನಾರ್ಮಲ್‌ ಇದೆ.'' ""ಆದರೂ ಔಷಧಿಗಳನ್ನು ನಿಯಮದಿಂದ ತೆಗೆದುಕೊ. ತಂದುಕೊಡಲೇ?'' "“ಬೇಡ ಪ್ರೀ. ನಾನೀಗ ಹೋಮಿಯೋಪ ಧಿಯ' ಔಷಧಿಗಳನ್ನು ತೆಗೆದುಕೊಳ್ಳುವುದಿಲ್ಲ. ಡಾ. ಜೋಶಿ ಇಲ್ಲಿಯೇ ಮೂಲೆಯ ಮೇಲಿ ದ್ದಾರೆ. ಮೊನ್ನೆ ಅವರ ಕಡೆಯಿಂದ ಎಲ್ಲಾ ಚೆಕ್‌ ಅಪ್‌ ಮಾಡಿಸಿಕೊಂಡೆ. ಅವರೇ ಔಷಧಿ ಕೊಡು ತ್ತಾರೆ.'' "“ಅಮ್ಮಾ, ಏನಿದು? ಮನೆಯಲ್ಲಿ ನಾನು ಡಾಕ್ಟರಿರುವಾಗ ನೀನು ಅಲೋಪಧಿಯ ಔಷಧಿ ತೆಗೆದುಕೊಳ್ಳುವಿಯಾಐಣ ಹೋಮಿಯೋಪಥಿ ಯಿಂದ ಸೈಡ್‌ ಇಫೆಕ್ಟ್‌ ಆಗುವುದಿಲ್ಲವೆಂಬು ದನ್ನು ನಾನು ನಿನಗೆ ಹೇಳಬೇಕೆ?'' "ಇಲ್ಲ ತ್ರೀ, ನೀನೀಗ ಏನನ್ನೂ ಹೇಳುವ ಅಧಿಕಾರವನ್ನೇ ಕಳೆದುಕೊಂಡಿದ್ದೀಯ.'' ಸುಧಾಬಾಯಿ ತಮ್ಮ ಮಾತು ಮುಗಿಸಿ ಎದ್ದು ಹೋದರು. ಶ್ರೀ ಕೋಪಗೊಂಡಿದ್ದ. ಬಾಗಿಲನ್ನು ಅಪ್ಪಳಿಸುತ್ತಲೇ ಆತ ಹೊರಬಿದ್ದ. ಅಮ್ಮನ ನಡ ವಳಿಕೆ ಆತನ ನಿರೀಕ್ಷೆಗೆ ಮೀರಿದ್ದಾಗಿತ್ತು. ಅಷ್ಟೇ ಕಸ್ತೂರಿ \ ಮ 3 ರ್ಜ ಅಲ್ಲದೇ ಅದು ತೀರಾ ಅಯೋಗ್ಯವಾದ ವಿಚಿತ್ರ, ನಡವಳಿಕೆಯಾಗಿದೆಯೆಂದು ಶ್ರೀಗೆ ಅನಿಸಿತು. "“ನಾವು ಬೇರೆ ಇರಲು ಹೋದರು ಅವರಿಗೆ ಏನೂ ಅನಿಸುವುದಿಲ್ಲವೆಂದು ನಾನು ನಿಮಗೆ ಮೊದಲೇ ಹೇಳಿರಲಿಲ್ಲವೆ?'' ಪ್ರಮೀಲಾಳ ಸಮ ರ್ಥನೆ ನಡೆದಿತ್ತು. ““ಹಾಗಿಲ್ಲ. ಅವಳು ಬೇಕೆಂತಲೇ ಈ ರೀತಿ ವರ್ತಿಸುತ್ತಿದ್ದಾಳೆ. ಮಾತನಾಡುತ್ತಾಳೆ. ನಾವು ಅವಳಿಗೆ ಅಪಮಾನ ಮಾಡಿದೆವು. ಅವಳಿಗೆ ಹೇಳಿ-ಕೇಳಿ ಮನೆ ತೆಗೆದುಕೊಂಡಿದ್ದರೆ ಅವಳು ನಮಗೆ ಸಹಾಯವನ್ನೇ ಮಾಡುತ್ತಿದ್ದಳು.'' ““ನಿಮಗೆ ಹಾಗೆನಿಸುವುದಷ್ಟೇ! ನನಗಲ್ಲ. ಸಹಾಯ ಮಾಡಲು ಅವರ ಹತ್ತಿರ ಇದೆಯಾ ದರೂ ಏನು ಮಖಾ? ತಮ್ಮನ್ನು ತಾವು ನೋಡಿ ಕೊಂಡರೆ ಸಾಕು!'' '*-""ಪ್ರಮೀಲಾ, ಏನೇ ಆದರೂ ಅವಳು ನನ್ನ ಅಮ್ಮ. ನಾನು ಅವಳಿಗೆ ಬೇಕಾದ ಸಹಾಯ ಮಾಡಿಯೇ ತೀರುವೆ!'' ""ಅಯ್ಯೋ, ಸಾಕು ಬಿಡಿ. ಮೊನ್ನೆ ಅಲ್ಲಿ ಹೋಗಿ ಬಂದಾಗ ಎಷ್ಟೊಂದು ಕೋಪಗೊಂಡಿ ದ್ದಿರಿ. ನೀವು ಕೋಪಗೊಳ್ಳಬಹುದು, ನಾನಲ್ಲ ನಾನು ಹೊರಗಿನವಳು. ಸೊಸೆಯಲ್ಲವೆ)'' ""ಇನಫ್‌ ... ಸಾಕಿನ್ನು. ಅಮ್ಮನ ಆರೋಗ್ಯ ಮಾತ್ರ ಸುಧಾರಿಸಿದೆ. ಚಟುವಟಿಕೆಯಿಂದ ಓಡಾ ಡುತ್ತಿದ್ದಳು. ಅವಳು ತನ್ನ ದಿನಕ್ರಮವನ್ನು ಒಳ್ಳೆಯ ರೀತಿಯಲ್ಲಿ ಯೋಜಿಸಿಕೊಂಡಿದ್ದಾಳೆ. ಅವಳು ಹೀಗೆ ವರ್ತಿಸುವಳೆಂದು ನಾನು ಕನಸು- ಮನಸ್ಸಿನಲ್ಲಿಯೂ ನೆನೆಸಿರಲಿಲ್ಲ. ಅವಳು ಮನ ಸ್ಲಿಗೆ ಹಚ್ಚಿಕೊಂಡು ಕೊರಗುವಳು. ಎಲ್ಲಿ ಕಾಹಿಲೆ ಬೀಳುವಳೋ ಎಂದು ಭಯವೆನಿಸುತ್ತಿತ್ತು'' ಶ್ರೀಕಾಂತ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ. ""ಹೂಂ. ಅವರೀಗ ಕ್ಲಬ್ಬಿಗೆ ಹೋಗುತ್ತಾರೆ. ರಮಿ ಆಡುತ್ತಾರೆ. ಮನೆಗೆ ಗೆಳತಿಯರನ್ನು ಕರೆದು ಹರಟೆ ಹೊಡೆಯುತ್ತಾರೆ. ಲಾಯಬ್ರರಿಗೆ ಹೋಗಿ ಓದಲು ಪುಸ್ತಕಗಳನ್ನು ತರುತ್ತಾರೆ. ತಿರುಗಾಡಲು ಹೋಗುತ್ತಾರೆ. ಮಜವಾಗಿದ್ದಾರೆ!'' ""ಐರಲಿ ಬಿಡು! ತನ್ನ ಜೀವ ರಮಿಸಿಕೊಳ್ಳು ತ್ತಾಳಲ್ಲಾ, ಅವಳಿನ್ನೂ ಅರವತ್ತು ಕೂಡಾ ದಾಟಿಲ್ಲ. ಈ ಕಾಲದಲ್ಲಿ ಎಪ್ಪತ್ತರ ನಂತರ ಮುಪ್ಪು ಬರುತ್ತದೆ, ಪ್ರಮೀಲಾ'' ಸ್ವಲ್ಪ ಹೊತ್ತು ಪ್ರಮೀಲಾ ಸುಮ್ಮನಿದ್ದಳು. ಆಮೇಲೆ ಸಾಹಸಪಟ್ಟು ಮೆಲ್ಲನೇ ಹೇಳಿದಳು. ""ನೋಡಿ, ಮೊನ್ನೆ ಅತ್ತೆಯವರ ಪಕ್ಕದ ಮನೆಯ ಸಾಧಲೆಬಾಯಿ ಸಿಕ್ಕಿದ್ದರು. ಅವರು ಇತ್ತೀಚೆಗೆ ಸುಧಾಬಾಯಿಯವರ ಕಡೆಗೆ ಮಾವನ ವರ ಗೆಳೆಯ ... ಯಾರವರು ಸಾಪತನೆಕರ್‌ ಅವರು ಮೇಲಿಂದ ಮೇಲೆ ಬರುತ್ತಾರಂತೆ!'' ""ಆ ಸಾಧಲೆಬಾಯಿ ಒಬ್ಬ ಮೂರ್ಯಳಾದರೆ ನೀನೂ ಅಂತಹವಳೆ! ನೀನಾದರೂ ಇಂತಹ ಮಾತು ಕೇಳಿ ಬಂದು ನನಗೇಕೆ ಹೇಳುವಿ? ನಿನಗೆ ಅತ್ತೆ ಬೇಡವಾಗಿದ್ದಳು. ಹಟದಿಂದ ಮನೆಬಿಟ್ಟು ಬಂದಿಯಲ್ಲ ... ಸ್ವತಂತ್ರವಾಗಿ ಇರುವಿಯಲ್ಲ .. ಮತ್ತೆ ಅಮ್ಮ ಸ್ವತಂತ್ರಳಾಗಿದ್ದರೆ ನಿನಗೇಕೆ ಹೊಟ್ಟೆಕಿಚ್ಚು?'' ""ನನಗೇನು ಮಾಡುವುದಿದೆ? ಮೊದಲೇ ಏಕೆ ಹೇಳಲಿಲ್ಲವೆಂದು ಆಮೇಲೆ ನೀವೇ ಅನ್ನಬೇಡಿ ಅಷ್ಟೆ!'' ""ಸಾಕು ಸಾಕು'' ಜಿಗುಪ್ಸೆಯಿಂದ ಶ್ರೀಕಾಂತ ಹೇಳಿದ. ಸತ್ಯ ಸಂಗತಿಯೆಂದರೆ ಅವರಿಬ್ಬರೂ ಒಬ್ಬರ ಮೇಲೊಬ್ಬರು ಕೋಪಗೊಂಡಿದ್ದರು. ಯಾವ ದೋಷ ಇಲ್ಲದೇ, ಮದುವೆಯಾಗಿ ಸುಮಾರು ಐದು ವರ್ಷಗಳಾಗಿದ್ದರೂ, ಮಗು ವಾಗಿರಲಿಲ್ಲ. ""ನನಗೂ ತಡವಾಗಿಯೇ ತ್ರೀ ಹುಟ್ಟಿದ. ನಿಮಗೂ ಆಗುವುದು'' ಎಂದು ಸುಧಾಬಾಯಿ ಧೈರ್ಯ ಹೇಳುತ್ತಿದ್ದರು. ಶ್ರೀಕಾಂತ ಮತ್ತು ಪ್ರಮೀಲೆ ಈ ಅಸಮಾಧಾ ನದಿಂದಾಗಿ ಒಬ್ಬರ ಮೇಲೆ ಒಬ್ಬರು ಕೋಪಗೊ ಳ್ಳುತ್ತಿದ್ದರು. ಅಂತೆಯೇ ಅವರಲ್ಲಿ ಆಗೀಗ ಮಾತಿನ ಚಕಮಕಿಯಾಗುತ್ತಿ ತ್ತು. (ಶ್ರೀಕಾಂತನ ಮದುವೆಯಾಗಿ ಎರಡೇ ತಿಂಗ ಳಲ್ಲಿ ಆತನ ತಂದೆ ಅಕಸ್ಮಾತ್ತಾಗಿ ಹಾರ್ಟಫೇಲಿ ನಿಂದಾಗಿ ತೀರಿಕೊಂಡರು. ಶ್ರೀಕಾಂತ ಹಾಗೂ ಸುಧಾಬಾಯಿ ದುಃಖದಲ್ಲಿ ಮುಳುಗಿಹೋದರು. ಸುಧಾಬಾಯಿಯ ಕಣ್ಣೀರು ನಿಲ್ಲಲೇ ಇಲ್ಲ. ಹೊಸ ಸೊಸೆಯ ಹಬ್ಬ ಹುಣ್ಣಿಮೆಯೆಂದು ಆಸ್ಥೆ ಯಿಂದ ಮಾಡುವ ಉತ್ಸಾ ಹವೇ ಬತ್ತಿಹೋದಂ ತಾಗಿತ್ತು. ಅವಳ ಕಾಲ್ಗುಣವೇ ಕೆಟ್ಟದೆಂದು $4 ಹೊರಗೆ ಅಂದು ತೋರಿಸದಿದ್ದರೂ ಮನಸಿನಲ್ಲಿ ಅವಳ ಬಗ್ಗೆ ಆ ಭಾವನೆಯುಂಟಾಗಿತ್ತು. ಅದರಲ್ಲಿಯೂ ಪ್ರಮೀಲೆಯ ಸ್ವಭಾವ ಹೊಂದಿಕೊಳ್ಳುವಂಥ ಹಾಗಿದ್ದರೆ ಅವರು ತಮ್ಮ ದುಃಖವನ್ನು ಮರೆತು ಅವಳ ಉತ್ಸಾ ಹದಲ್ಲಿ ಸಹ ಭಾಗಿಯಾಗುತ್ತಿದ್ದರು. ಆದರೆ ಅವಳು ತನ್ನ ತವರು ಮನೆಯ ಪ್ರತಿಷ್ಠೆಯನ್ನೇ ದೊಡ್ಡದು ಮಾಡಿ, ಅತ್ತೆಯವರ ಅಸ್ತಿತ್ವಕ್ಕೆ ಯಾವ ಬೆಲೆ ಯನ್ನೂ ಕೊಡಲಿಲ್ಲ. ತವರು ಮನೆಯಲ್ಲಿಯೇ ಎಲ್ಲಾ ಹಬ್ಬಹುಣ್ಣಿಮೆಗಳನ್ನು ಮಾಡಿಸಿಕ್ಕೊಂ ಡಳು. ಮಾವನವರ ಪರಿಚಯವಾಗುವ ಮುಂಚೆಯೇ ಅವರು ತೀರಿಕೊಂಡಿದ್ದರು. ಇನ್ನು ನೀನೇ ಮನೆಯ ಒಡತಿಯೆಂದು ಅವಳ ಅಮ್ಮ ತಲೆತುಂಬಿದ್ದಳು. ಆದರೆ ಸುಧಾಬಾಯಿಯವರು ಅಷ್ಟೇನೂ ಮೆತ್ತಗಿನ ಸ್ವಭಾವದವರಾಗಿರಲಿಲ್ಲ. ಅವರು ತಮ್ಮ ಮನೆಯಲ್ಲಿಯ ತಮ್ಮ ವರ್ಚಸ್ಸು ಹಾಗೂ ಹಿರಿತನದ ಸ್ಥಾನವನ್ನು ಉಳಿಸಿಕೊಂಡಿ ದ್ದರು. ಹೇಗೋ ನಾಲ್ಕೈದು ವರ್ಷ ಪ್ರಮೀಲೆ ಇವರೊಂದಿಗೆ ಇದ್ದಳು. ಆದರೆ ಆಗೆಗೆ ಬೇರೆ ಇರುವುದಿತ್ತು. ತನ್ನ ಮನೆಯ ಒಡತಿಯಾಗಬೇ ಕಿತ್ತು. ಮನ ಬಂದಂತೆ ಬಾಳಬೇಕಿತ್ತು. ಕೊನೆಗೂ ಆಕೆ ಬೇರೆ ಆದಳು. ""ಅಮ್ಮಾ, ಈ ಬಾಗಿಲು ಹೊಸದಾಗಿ ಮಾಡಿಸಿ ದೆಯಾ?'' ಹೊರ ಬಾಗಿಲಾಚೆ ಹೊಸ ಜಾಳಿಗೆಯ ಬಾಗಿ ಲನ್ನು ನೋಡಿ ಶ್ರೀಕಾಂತ ಆಶ್ಚರ್ಯಚಕಿತನಾ ಗಿದ್ದ. ತಾನಿಲ್ಲದೇ ಅಮ್ಮನಿಗೆ ಯಾವ ತೊಂದ ರೆಯೂ ಆಗುತ್ತಿಲ್ಲವೆಂದು ದುಃಖಿತನಾಗಿದ್ದ. "“ಅಲ್ಲ ಮತ್ತೆ, ಒಬ್ಬಳೇ ಇರುವಾಗ ಈ ಬಾಗಿ ಲಿನಿಂದ ಯಾರು ಬಂದರೂ ಕಾಣುತ್ತದೆ. ಇತ್ತೀ ಚೆಗೆ ಮನೆಯೊಳಗೆ ನುಗ್ಗಿ ಒಬ್ಬರೇ-ಇಬ್ಬರೇ ಇರುವವರ ಜೀವ ತೆಗೆಯುತ್ತಾರೆಂಬುದು ನೀನು ಓದುವುದಿಲ್ಲವೇ?'' “ನಿಜ. ನಿನಗೊಬ್ಬಳಿಗೆ ಇರಲು ಹೆದರಿಕೆ ಅನಿ . ಸುತ್ತಿರಬಹುದು. ಅಲ್ಲಿ ಬರುತ್ತಿಯಾ?'' "ಛೆ, ಇಲ್ಲಪ್ಪಾ, ನನಗೆ ನನ್ನ ಮನೆ ಬಿಟ್ಟು ಅ ಕಸ್ತೂರಿ ಎ | ಒಂದು ದಿವಸ ಕೂಡಾ ಬೇರೆ ಕಡೆ ಇರಲು ಇಷ್ಟ ವಾಗುವುದಿಲ್ಲ. ಈಗಂತೂ ಈ ಬಾಗಿಲಿನಿಂದಾಗಿ ಹೆಚ್ಚು ಸುರಕ್ಷಿತವೆನಿಸುತ್ತದೆ. ಮನುಷ್ಯರಿಗಿಂ ತಲೂ ಈ ಬಾಗಿಲ ಮೇಲೆನನಗೆ ಹೆಚ್ಚಿನ ಭರವಸೆ ಅನಿಸುತ್ತದೆ. ಅದೇನೂ ಈ ಮನೆ ಬಿಟ್ಟು ಹೋಗ ಲಾರದು.'' ""ಅಮ್ಮಾ, ಈ ರೀತಿ ಚುಚ್ಚು ಮಾತು pe ನೀನೆಂದೂ ಆಡುತ್ತಿ ರಲಿಲ್ಲ. ತಿ? ““ಹೌದು. ಒಬ್ಬಳೇ ಇರುವೆನಲ್ಲ ಅಂತೆಯೇ ಹೆಚ್ಚು ಜಾಗರೂಕಳಾಗಿರುವೆ.'' ""ಬಾಗಿಲ ಕೆಲಸ ಇಷ್ಟು ಬೇಗ ಹೇಗಾಯಿತು? ಈವಾಗ ಬಡಗಿ, ಮೇಸ್ವಿಗಳು ಚಿಕ್ಕಪುಟ್ಟ ಕೆಲಸ ಮಾಡಲು ಬರುವುದಿಲ್ಲ. ಮಾಡುತ್ತೇವೆ ಎಂದು ಹೇಳಿದರೂ ಹೊತ್ತಿ ಗೆ ಸರಿಯಾಗಿ ಮಾಡುವು ದಿಲ್ಲ. ನಮ್ಮ ಮನೆಯಲ್ಲಿ ಎರಡು ಸೆಲ್ಫಗಳನ್ನು ಬಡಿಸಬೇಕಾಗಿದೆ. ಎರಡು ತಿಂಗಳಾದರೂ ಯಾರೂ ಸಿಕ್ಕಿಲ್ಲ.'' ಸುಧಾಬಾಯಿಯವರು ಕೇಳಿಸಿಕೊಂಡರೂ ಕೇಳಿಸದಂತಿದ್ದರು. ""ಐಷ್ಟು ಸಲ ಕರೆದರೂ ನೀನು ಆ ಮನೆಗೆ ಒಮ್ಮೆಯೂ ಬಂದಿಲ್ಲಮ್ಮಾ!'' ""ಬರಬೇಕೆಂದು ಅನಿಸುವುದಿಲ್ಲ. ನಿಮ್ಮ ಆ ಮೆಟ್ಟಲುಗಳನ್ನಂತೂ ಹತ್ತುವುದೇ ಕಷ್ಟ. ಇನ್ನು ಮೇಲೆ ನನ್ನ ಮನಸ್ಸಿನ ವಿರುದ್ಧವಾಗಿ ಯಾವು ದನ್ನೂ ಮಾಡುವುದಿಲ್ಲವೆಂದು ನಿರ್ಧರಿಸಿದ್ದೇನೆ. ಇನ್ನು ಮೇಲೆ ಸ್ವಂತಕ್ಕಾಗಿ ಬಾಳಬೇಕು. ನಿಮ್ಮಂತೆ! ಅಂದುಕೊಂಡಿರುವೆ.'' ""ಆರೋಗ್ಯವೂ ಚೆನ್ನಾಗಿದೆ!'' ““ಹೌದು. ಈಗ ಯಾವ ತೊಂದರೆಗಳೂ ಇಲ್ಲ. ಅವರಿಗಾಗಿ ಇದನ್ನು ಮಾಡಿ, ಇವರಿಗಾಗಿ ಅದನ್ನು ಮಾಡಿ ಅಂತ ಯಾವ ಕಿರಿಕಿರಿಯೂ `ಇಲ್ಲ . ದಿನವೂ ಬೆಳಿಗ್ಗೆ ಸಾಯಂಕಾಲ ತಿರುಗಾಡಿ ಬರುವೆ ಎಷ್ಟೊಂದು ಉತ್ಸಾ ಹ ಅನಿಸುವುದು ಗೊತ್ತೆ?'' ""ಕತ್ತಲಲ್ಲಿ ಒಬ್ಬಳೇ ಹೋಗಬೇಡ. ಯಾರಾ ದರೂ ಕೊರಳಲ್ಲಿಯ ಸರ ಎಳೆದರೆ? ಗದ್ದಲಲ್ಲಿ ಮಾರ್ಚ್‌ 1991 ನೋಟ ನಿನ್ನ ಕಣ್ಣ ಮಿಂಚಲ್ಲಿ ಹೀಗೆ ಸುಟ್ಟುಬಿಡು ನನ್ನ ಫೀನಿಕ್ಸ್‌ ಪಕ್ಷಿಯ ಹಾಗೆ ಮತ್ತೆ ಹುಟ್ಟುತ್ತೇನೆ ಸುಧಾ ಶರ್ಮಾ ಯಾರಾದರೂ ಧಕ್ಕೆ ತಗುಲಿಸಿದರೆ? ಬಿದ್ದರೆ ಏನು ಗತಿ?'' ""ಛೆ! ನನ್ನ ಚಿಂತೆ ನೀನು ಮಾಡಲೇಬೇಡ. ಅಲ್ಲಿ ನನ್ನ ವಯಸ್ಸಿನ ಅನೇಕ ಹೆಂಗಸರು ನಿಯ ಮಿತವಾಗಿ ತಿರುಗಾಡಲು ಹೋಗುತ್ತಾರೆ. ನಮ್ಮ ದೊಂದು ಗೆಳತಿಯರ ಗುಂಪು ತಯಾರಾಗಿದೆ. ಒಟ್ಟು ಸೇರಿ ಊಟ, ಪ್ರವಾಸ, ಹರಟೆ, ಇಸ್ಪೀ ಟಾಟ ಎಲ್ಲವೂ ನಡೆಯುತ್ತವೆ. ನಾನು ಮಜವಾ ಗಿದ್ದೇನೆ ಬಿಡು.'' "“ಅಮ್ಮಾ, ನೀನು ತುಂಬಾ ಬದಲಾಗಿದ್ದೀ ಯ.'' ""ಅದೂ ನಿಮ್ಮದೇ ಉಪಕಾರ! ನೀವೇ ನನಗೆ ಸುಖದ ಮಾರ್ಗವನ್ನು ತೋರಿದಿರಿ ಎನ್ನಬೇಕು. ಇಲ್ಲವಾದರೆ ನನ್ನ ಬಾಳು ಎಂತಹದಾಗಿತ್ತು! ಕೇವಲ ಇನ್ನೊಬ್ಬರಿಗಾಗಿ ಮಾಡುತ್ತಲೇ ಇರು ವುದು. ಅವರಿಗೋ ನನ್ನ ಅವಶ್ಯಕತೆಯಿಲ್ಲ, ಬೆಲೆಯೂ ಇಲ್ಲ!'' ““ನಾನು ಹೊರಡುತ್ತೇನೆ'' ಒಮ್ಮೆಲೇ ಶೀಕಾಂತನೆಂದ. “ಇರು ಸ್ವಲ್ಪ. ನಿನಗೆ ಸಮಯವಿದ್ದರೆ ನನ್ನ ಜೊತೆ ಅಕ್ಕಸಾಲಿಗನ ಕಡೆ ನಡೆ.'' “ಯಾಕೆ? ಹೊಸ ಒಡವೆ ಯೇನು?'' ಮಗನ ಚುಚ್ಚು ಧ್ವನಿ ತಿಳಿದರೂ, ಕೋಪ ನುಂಗಿಕೊಂಡು ಅವರೆಂದರು. "ನನ್ನ ಬಳ ಮಾರಬೇಕಾಗಿದೆ. ಚಿನ್ನಕ್ಕಿಂದು ಒಳ್ಳೆ ಯ ಬೆಲೆಯಿದೆ. ss "ಯಾಕೆ? ನಾನು ನಿನಗೆಷ್ಟು ಬೇಕೋ ಅಷ್ಟು ಮಾಡಿಸುವಿ 85 ಕಡಯಗ... ದುಡ್ಡು ಕೊಡುವೆ.'' "ಛೆ. ನಿನಗೇ ದುಡ್ಡು ಬೇಕಾಗುವುದು. ಬೆಲೆ ಗಳು ಗಗನಕ್ಕೇರಿವೆ! ಈ ಬಾಗಿಲಿಗೇ ಸಾವಿರಗ ಟ್ಟಲೆ ಖರ್ಚಾಯಿತು. ಅಲ್ಲದೆ ಪ್ಯಾಸೇಜಿನಲ್ಲಿ ಒಂದು ಗಂಟೆ ಬಡಿಯುವ ಗಡಿಯಾರ ಹಾಕಿರುವೆ ನೋಡು. ಅದರ ಟಿಕ್‌, ಟಿಕ್‌, ಅದರ ಗಂಟೆಗಳು ಇಪ್ಪತ್ತನಾಲ್ಕು ಗಂಟೆ ಜೊತೆಯಾಗುತ್ತವೆ! ಒಂಟಿ ತನ ಅನಿಸುವುದಿಲ್ಲ. “ಆದರೆ ಮನೆಯಲ್ಲಿಯ ಹಳೆಯ ಒಡವೆಯ ನ್ನೇಕೆ ಮಾರುವುದು?'' ""ಯಾರಿಗಾಗಿ ನಾನಿನ್ನು ಒಡವೆ ಇಡಬೇಕು? ಹೇಳು ನೋಡುವಾ. ನನಗೆ ಸುಖ- ಸಮಾಧಾನಗಳಾದರೂ ದೊರಕಲಿ'' "ನೀನು ಒಮ್ಮೇಲೆ ಹೀಗೆ ನಮ್ಮನ್ನು ದೂರ ಮಾಡುವಿಯೆಂದು ಅನಿಸಿರಲಿಲ್ಲ.'' "“ನನಗೂ ನೀನು ಹೆಂಡತಿಯ ಮಾತು ಕೇಳಿ ಹೀಗೆ ವರ್ತಿಸುವೆಯೆಂದು ಅನಿಸಿರಲಿಲ್ಲ. ಬಹಳ ವರ್ಷಗಳ ನಂತರ ನೀನು ಹುಟ್ಟಿದೆಯೆಂದು ನಾವಿ ಬ್ಬರೂ ಕೈಗಳ ತೊಟ್ಟಿ ಲನ್ನು ಮಾಡಿ, ಕಣ್ಣುಗಳ ದೀಪ ಮಾಡಿ ನಿನ್ನನ್ನು ಬೆಳೆಸಿದೆವು. ಇವರು ಅಕಸ್ಮಾತ್ತಾಗಿ ಕುಳಿತಲ್ಲಿಯೇ ಹೋದರು. ನಿನ್ನ ಆಧಾರವನ್ನು ನೀನು ಒಂದೇ ಹೊಡೆತದಿಂದ ಇಲ್ಲವಾಗಿಸಿದಿ. ನನ್ನನ್ನು ಒಂದು ಸಲ ಕೇಳಬೇ ಕೆಂದು ಕೂಡಾ ನಿನಗೆ ಅನಿಸಲಿಲ್ಲ. ನನ್ನ ಅನುಮ ತಿಯ ಪ್ರಶ್ನೆಯೂ ನಿನ್ನ ಮನದಲ್ಲಿ ಬರಲಿಲ್ಲ. ಆದದ್ದು ಒಳ್ಳೆಯದಕ್ಕೇ ಆಯಿತೆನ್ನಬೇಕು. ಕೈಕಾ ಲುಗಳು ಗಟ್ಟಿ ಯಾಗಿವೆ. ಆನಂದ ಅನುಭವಿಸುವ ಇಚ್ಛೆಯಿದ್ದಾಗಲೇ ಒಂಟಿ ಜೀವನ ನನ್ನ ಪಾಲಿಗೆ ಬಂದಿತು. ಮುಪ್ಪಿನ ಕಾಲದಲ್ಲಿ, ಕಾಹಿಲೆ ಬಿದ್ದವ ಳಿದ್ದರೆ, ನಿಮ್ಮ ಆಶ್ರಯದಲ್ಲಿಯೇ ತೊಳಲಾಡ ಬೇಕಿತ್ತು. ದೇವರೇ ದಯ ಮಾಡಿದ ಎನ್ನಬೇ ಕಷ್ಟೇ! ""ನಡೆ, ಅಕ್ಕಸಾಲಿಗನ ಕಡೆ ಹೋಗುವಾ'' ಶ್ರೀಕಾಂತ ಮೆಲ್ಲನೆ ನುಡಿದ. "“ಹೋಗುವಾ.'' ೩ 4% (""ನಿಮಗೆ ಈ ಜನ್ಮಕಂತೂ ಜಾಣತನ ಬರ 86 ಲಿಲ್ಲ. ಅಲ್ಲಾ, ಅಷ್ಟು ಒಳ್ಳೆಯ ಬಳೆಗಳನ್ನು ' ಮಾರಿದರೆ? ಹಳೆಯ ಕಾಲದ ಅಪ್ಪಟ ಚಿನ್ನ, ಎಷ್ಟು ಸುಂದರವಾದ ಬಳೆಗಳವು! ಛೆ! ಹತ್ತು ಸಾವಿರ ರೂಪಾಯಿ ಕೊಟ್ಟುಬಿಡಬೇಕಿತ್ತು. ಕೊನೆಗೆ ಉಳಿದದ್ದೆಲ್ಲಾ ನಮ್ಮದೇ ಅಲ್ಲವೇ?'' ಪ್ರಮೀಲಾ ಸಿಡಿಮಿಡಿಗೊಂಡಿದ್ದಳು. "ಇಲ್ಲ ಪ್ರಮೀಲಾ, ಅಮ್ಮನದೇನೂ ಭರವ ಸೆಯಿಲ್ಲ. ಅಮ್ಮ ಈಗ ವರ್ತಿಸುವ ರೀತಿ ನೋಡಿ ದರೆ ಆಕೆ ಆ ಮನೆ, ವಸ್ತು- ಒಡವೆ ಎಲ್ಲವನ್ನೂ ಯಾವುದಾದರೂ ಸಂಸ್ಥೆಗೆ ದಾನ ಮಾಡಿದರೂ ನನಗೇನು ಆಶ್ಚರ್ಯವಾಗಲಾರದು.'' ""ಏನು? ನಿಮ್ಮ ತಲೆಗಿಲೆ ಕೆಟ್ಟಿ ದೆಯೇನು?'' ಪ್ರಮೀಲೆ ಹೆದರಿದ್ದಳು. ""ಹೌದು. ಅಮ್ಮ ತುಂಬಾದ ಓಢಮನಸ್ಸಿನವ ಳಾಗಿ ವರ್ತಿಸುತ್ತಿದ್ದಾಳೆ. ನಾನಲ್ಲಿ ಹೋದಾ ಗಲೂ, “ಒಂಟಿಯಾಗಿರುವೆ, ಕಾಹಿಲೆಯಿರುವೆ, ಬೇಜಾರಾಗಿದೆ' ಎಂದು ಯಾವ ದೂರೂ ಹೇಳು ವುದಿಲ್ಲ. ಏನನ್ನೂ ತೋರಿಸಿಕೊಡುವುದಿಲ್ಲ. ನೀನು ಆ ಡಬ್ಬಿಗಳನ್ನು ತಂದಿಯಲ್ಲ. ಆ ಸ್ಥಳ ದಲ್ಲಿ ಅಮ್ಮ ಸುಂದರವಾದ ಪ್ಲಾಸ್ಟಿಕ್‌ ಭರಣಿಗಳ ನ್ನಿಟ್ಟಿದ್ದಾಳೆ. ಇವುಗಳನ್ನು ಸೋಪಿನ ನೀರಿನಿಂದ ತೊಳೆದರೆ ಸ್ವಚ್ಛವಾಗುತ್ತವೆ. ಒಂದು ಸಲ ಊಟದ ಡಬ್ಬಿ ತರುವೆ. ಎಲ್ಲಾ ಕಿರಿಕಿರಿಗಳೇ ಇಲ್ಲ ದಂತಾಗಿದೆ ಎನ್ನುತ್ತಾ ಭಿ ""ನೀವು ಹೇಳುವುದಾದರೂ ಏನು? ಆಶ್ವ ರ್ಯವೇ। ನಿಜವಾಗಿಯೂ ಅವರಿಗೆ ಅಡುಗೆ ಮಾಡುವುದೆಂದರೆ ಎಷ್ಟೊಂದು ಪ್ರಿಯವಾ ಗಿತ್ತು. ಅವರಕೈಯ ಅಡುಗೆ ತುಂಬಾ ರುಚಿಕಟ್ಟಾ ಗುವುದು. ಅನೇಕ ರೀತಿಯ ಅಡುಗೆ ಮಾಡುತ್ತಿ ದ್ದರು. ಉಪ್ಪಿನಕಾಯಿಯಂತೂ ಅವರ ಕೈಯಿಂ ದಲೇ ಮಾಡಿದ್ದು ತಿನ್ನಬೇಕು!'' ""ಹೌದು. ಆದರೆ ನಿನಗೀ ದುರ್ಬುದ್ಧಿ ಬಂತಲ್ಲವೇ? ನನಗಂತೂ ಸ್ವಲ್ಪವೂ ಇಚ್ಛೆಯಿರ ಲಿಲ್ಲ.'' ಗಂಡನ ಮಾತಿಗೆ ಅವಳು ತಕ್ಷಣ- ""ಹಾಗಾದರೆ ನೀವೂ ಅಲ್ಲಿಗೇ ಹೋಗಿರಿ... ಇಲ್ಲದಿದ್ದರೂ .....'' ಜು ಕಸ್ತೂರಿ , ಖೆ f “ಇಲ್ಲದಿದ್ದರೂ ಏನು ಹೇಳು .. ನಿನ್ನದಾ ದರೂ ಎಷ್ಟು ಬೆಳಕು ಕಂಡದ್ದಿದೆ. ..!'' ಎಂದಿನಂತೆ ಮಗುವಿಲ್ಲವೆಂಬ ಅಸಮಾಧಾ ನದ ಅಂತ್ಯ ಜಗಳದಲ್ಲಾಯಿತು. ಒಬ್ಬರು ಇನ್ನೊ ಬ್ಬರಿಗೆ ಹೆಸರಿಟ್ಟು ದೋಷಾರೋಪಣೆ ಮಾಡಿ ಯಾಯಿತು. ಚ ರರ ರ್‌ - ""ಅಮ್ಮಾ, ಈ ಸಲ ಉಪ್ಪಿನಕಾಯಿ ಮಾಡಿ ಲ್ಲವೆ?'' "“ಇಲ್ಲಪ್ಪಾ, ಒಂದು ಬಾಟಲಿ ಕೊಂಡು ನಾ “ಬ್‌ ತಂದರೆ ನನ್ನ ಕೆಲಸ ಮುಗಿಯಿತು.'' ಅಮ್ಮ ದೊಡ್ಡ ಸಮಾಧಾನದಿಂದ ಹೇಳುತ್ತಿದ್ದಳು. “ನಿನ್ನ ಕೈಯ ಉಪ್ಪಿನಕಾಯಿ ತಿನ್ನಬೇಕೆನಿಸು ತ್ತದೆ ಎಂದು ಇವಳು ಅನ್ನುತ್ತಿದ್ದಳು!'' ""ಹೌದಾ? ಇಷ್ಟು ವರ್ಷ ಸಂಸಾರ ಮಾಡಿದ ಮೇಲೆ ಅವಳಿಗೆ ಇವೆಲ್ಲಾ ಬರಬೇಕು. ಬೇರೆ ಮನೆ ಮಾಡಿದ ಮೇಲೆ ಎಲ್ಲವೂ ಬೇರೆಯೇ ಅಲ್ಲವೆ? ಮೊದಲಿನ ರುಚಿಯ ಬದಲಾವಣೆ ತಾನಾಗಿಯೇ ಆಗುತ್ತದೆ.'' (ಶ್ರೀಕಾಂತ ಸುಮ್ಮನಾದ. ಪ್ರಮೀಲಾಗೆ ಉಪ್ಪಿ pe ತಿ ನಕಾಯಿ ತಿನ್ನಬೇಕೆನಿಸುತ್ತದೆಯೆಂದರೆ ಅಮ್ಮ iy ಮೊಮ್ಮಗನ ಆಶೆಯಿಂದ ಸಂತೋಷಪಟ್ಟಾಳು ಎಂದು ಆತ ಎಣಿಸಿದ್ದ. ಸುಳ್ಳು ಹೇಳಿಯಾದರೂ ಹೆಂಡತಿ ಮತ್ತು ಅಮ್ಮ ಒಂದೆಡೆ ಸೇರಬೇಕೆಂ ಬುದು ಆತನ ಆಶೆಯಾಗಿತ್ತು. ಅಮ್ಮನ ನಿರಾದ ರದ ನಡವಳಿಕೆಯಿಂದ ಶ್ರೀಕಾಂತ ದುಃಖಿಯಾದ. ನಿರಾಶನಾದ. ಅಮ್ಮನ ಮನೆಗೆ ಹೋಗಿ ಬರು ವುದು ತಾನಾಗಿಯೇ ಕಡಿಮೆಯಾಯಿತು. ಆದರೂ ಅಮ್ಮ ಹೇಳಿ ಕಳುಹಿಸಲಿಲ್ಲ. ಯಾಕೆ ಬಂದಿಲ್ಲವೆಂದು ವಿಚಾರಿಸಲಿಲ್ಲ. ಸುಧಾಬಾಯಿ ತನ್ನ ವಯಸ್ಸಿನ ಪೊರೆಬಿಚ್ಚಿ ಮತ್ತೆ ತರುಣರಾಗಿ ರು. ಸ್ವಾವಲಂಬಿಯಾಗಿದ್ದರು, ಸ್ವತಂತ್ರರಾಗಿ ದ್ದರು. "“ಅಲ್ಲಾ ಶ್ರೀ ನಿನಗೆ ಗೊತ್ತೇ ಇಲ್ಲವೆ? ಮೊನ್ನೆ ಸುಧಾಬಾಯಿ ಯಾವುದೋ ಪ್ರವಾಸಿ ಕಂಪನಿಯೊಂದಿಗೆ ದಕ್ಷಿಣದ ಪ್ರವಾಸಕ್ಕೆ ಹೋಗಿ ಮಾರ್ಚ್‌ 1991 ರುವರು. ಕನ್ಯಾಕುಮಾರಿ, ರಾಮೇಶ್ವರ, ಕೊಡೈಕೆ ನಾಲ್‌, ಪಾಂಡೀಚೇರಿ,. ಮದ್ರಾಸ್‌ ಮತ್ತ ಎಲ್ಲೆಲ್ಲೋ ....'' ಪಕ್ಕದ ಮನೆಯ ಅಂಬುಬಾಯಿ ಹೇಳುತ್ತಿ ದ್ದರು. ಅಮ್ಮನ ಮನೆಗೆ ಬೀಗವಿತ್ತು. ""ಅಶ್ಚರ್ಯ. ಅಮ್ಮ ನನಗೇನೂ ಹೇಳರ ಲಿಲ್ಲ.'' ನಿನ್ನ ದಾರಿನೋಡುತ್ತಿದ್ದರು. ನೀನು ತುಂಬಾ ದಿನ ಇತ್ತ ಕಡೆ ಬಂದಿರಲಿಲ್ಲವೇನು?'' “ಇಲ್ಲ.” ""ನನ್ನ ಮಗ ಸೊಸೆಯರೇ ನನ್ನ ಮೇಲೆ ಉಪಕಾರ ಮಾಡಿದರು. ನನ್ನನ್ನು ಸಂಸಾರದ ಕಿರಿ ಕಿರಿಯಿಂದ ಮುಕ್ತಗೊಳಿಸಿದರು. ನಾನಾಗಿಯೇ ಖಂಡಿತ ಹೀಗೆ ಮಾಡುತ್ತಿರಲಿಲ್ಲ. ಅಂಬು ಬಾಯಿ, ಪ್ರೌಢಾವಸ್ಥೆಯಲ್ಲಿಯ ಸ್ವಾತಂತ್ರ್ಯ ದಿಂದ ವಯಸ್ಸು ಕಡಿಮೆಯಾಗುವುದು. ನೀವೂ ಸ್ವತಂತ್ರರಾಗಿರಿ' ಎಂದು ಸುಧಾಬಾಯಿ ನನಗೆ ಹೇಳುತ್ತಿರುತ್ತಾರೆ.'' | "" ಶ್ರೀ, ಆದರೆ ನಾನೆಲ್ಲಿ ಸುಧಾಬಾಯಿಯಂತೆ 87 ಭಾಗ್ಯಶಾಲಿ! ಸೊಸೆ ನೌಕರಿಗೆ ಹೋಗುವವ ಳೆಂದು ಮೊಮ್ಮಕ್ಕಳನ್ನು ನೋಡಿಕೊಳ್ಳುವೆ. ನನ್ನ ಸಂಸಾರ ಮುಗಿದ ನಂತರ ಮಗ ಸೊಸೆಯರ ಸಂಸಾರ ಮಾಡುವುದು ನನ್ನ ಪಾಲಿಗೆ ಬಂದಿದೆ!'' ಅಂಬುಬಾಯಿ ಏನೇನೋ ಹೇಳುತ್ತಿದ್ದರು. (ಶ್ರೀ ಮಾತ್ರ ಏನೋ ಕಳೆದುಕೊಂಡವನಂತೆ ಅಸ ಹಾಯಕನಾಗಿ ನಿಂತಿದ್ದ. ""ಓಬ್ಬಳೇ ಎಲ್ಲಾ ವ್ಯವಸ್ಥೆ ಹೇಗೆ ಮಾಡಿ ದಳೋ? ಅವಳ ಆರೋಗ್ಯ ಚೆನ್ನಾ ಗಿದೆಯಲ್ಲ ವೇ?'' ಪ್ರೀಕಾಂತನ ಧ್ವನಿಯಲ್ಲಿ ಯ ಆತಂಕ ಸ್ಪಷ್ಟವಾಗಿತ್ತು. ""ಚೆನ್ನಾಗಿರದೆ ಏನು? ಒಳ್ಳೆ ಕುಣಿದಾಡು ತ್ತಾರೆ. ನಿಜವಾಗಿಯೂ ಆರೋಗ್ಯವಾಗಿದ್ದಾರೆ. ಮೇಲೆ ಸಹಾಯಕ್ಕೆ ಸಾಪತನೆಕರ ಇದ್ದೇ ಇರುವ ರಲ್ಲಾ. ಅವರೂ " ಪ್ರವಾಸಕ್ಕೆ ಹೋಗಿರುವರು. ಅವರ ಮಗ-ಸೊಸೆ ಕೂಡಾ ಇದ್ದಾರೆನ್ನು.'' ""ಒಳ್ಳೆಯದಾಯಿತು ಬಿಡಿ. ಅಮ್ಮನಿಗೆ ಇಷ್ಟು ಗುರುತಿನ ಜೊತೆ ದೊರಕಿದ್ದು ಸುದೈವವೇ. ಅಂಬೂಬಾಯಿ, ನಿಮ್ಮ ಹಾಗೆ ಹೇಗೋ ಜೋತಾ ಡುತ್ತಾ, ಯಾರಿಗಾದರೂ ಭಾರವಾಗಿ ಬಾಳುವುದ ಕಂತ ಇದು ಖಂಡಿತ ಒಳ್ಳೆಯದು. ಉಳಿದ ಆಯುಷ್ಯ ಅಮ್ಮ ತನ್ನ ಮನಬಂದಂತೆ ಕಳೆದರೆ ಸಪ್ಪೇನು?) ಇಂದಿನ ತನಕ ಸಂಸಾರ ಮಾಡಿದ್ದಾಳ ಲ್ಲ ವೆ” ""ಅಲ್ಲಾ ತ್ರೀ, ವಯಸ್ಸಿಗೆ ತಕ್ಕಂತೆ ವರ್ತಿಸು ವುದೇ ಉಚಿತವಲ್ಲ ವೇ? ಈ "ವಯಸಿ ನಲ್ಲಿ ಅಮ್ಮ ಈ ವಯಸ್ಸಿನಲ್ಲಿಯೂ ಉತ್ಸಾಹ ದಿಂದ ಬಾಳುತ್ತಾಳೆ. ನಿಮ್ಮನ್ನು ನೋಡಿ, ಎಷ್ಟು ಅವಸ್ಥೆ ಪಡುತ್ತೀರಿ. ತೊಡಕಿನಲ್ಲಿ ಸಿಕ್ಕಿ ಹಾಕಿಕೊಂ ಡಿದ್ದೀರಿ. ಎಷ್ಟೊಂದು ಕಷ್ಟ ಪಡುತ್ತ: ರಿ. ಮನ ಸ್ಲಿನ ಆಧಾರದಿಂದಲೆ e ವಯಸಿನ "ಸಾಮರ್ಥ್ಯ ಹೆಚ್ಚುತ್ತದೆ.'' (ಶ್ರೀಕಾಂತ ಅಂಬುಬಾಯಿಯವರನ್ನು ಸುಮ್ಮ ನಾಗಿಸಿದರೂ ಅಂತಃಕರಣದಲ್ಲಿ ಆತ ತುಂಬಾ ನೊಂದಿದ್ದ. ಅಮ್ಮನ ವರ್ತನೆಯ ಒಗಟನ್ನು ಬಿಡಿಸುವುದು ಅಸಾಧ್ಯವೆನಿಸಿತು. ಅವಳ ವರ್ತನೆ ತೀರ ಅನಿರೀಕ್ಷಿತ. ಛೆ! ನಾವೇ ಅನಿರೀಕ್ಷಿತವಾಗಿ ವರ್ತಿಸಿದೆವು. ಪ್ರಮೀಲೆಯ ಮಾತಿನಂತೆ ನಡೆದು ಅಮ್ಮನನ್ನು ಒಂದು ಮಾತು ಕೇಳದೇ ಬೇರೆಯಾದೆವು. ಈಗ ನನಗೇ ಮನೆಯಿಲ್ಲದಂತಾಗಿದೆ. ಆ ಮನೆ ಪ್ರಮೀಲೆಯದು. ಈ ಮನೆ ಅಮ್ಮ ನದು. ನಾನೇ ಮನೆಯಿಲ್ಲದವನು. ನಿರಾಶ್ರಿತ! 9 "ಮಹಾತ್ಮಾ' ಪದವಿಯ ಹಿನ್ನೆಲೆ ಓ೦ದು ಸಾರೆ ಗಾಂಧೀಜಿಯವರು ಆರ್ಯ ಸಮಾಜದ ಸ್ವಾಮಿ ಶ್ರದ್ಧಾನಂದರು ಸ್ಥಾಪಿಸಿದ ಗುರುಕುಲ ಕಾಂಹ್ಟ್ರಿಗೆ ಹೋಗಿದ್ದರು. ಸ್ವಾಮಿ ಶ್ರದ್ಧಾನಂದಜಿಯವರು ಯಾವುದೋ ಒಂದು ಕಾರ್ಯದಲ್ಲಿ ತೊಡಗಿದ್ದರು. ಗಾಂಧೀಜಿಯವರು ಅಲ್ಲಿಗೆ ಹೋದ ಕೂಡಲೇ ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಅಲ್ಲಿಯ ಕಾರ್ಯಗಳನ್ನೆಲ್ಲ ತಿಳಿದುಕೊಂಡು, ಗಾಂಧೀಜಿಯವರು ಸ್ವಾಮಿ ಶ್ರದ್ಧಾ ನಂದರಿಗೆ ""ನೀವು ಈ ಸಂಸ್ಥೆಯಲ್ಲಿ ಭಾರಿ ಕೆಲಸ ಮಾಡುತ್ತಿದ್ದೀರಿ, ನಿಮಗೆ ನಾನು “ಮಹಾತ್ಮಾ' ಎಂದು ಕರೆಯುತ್ತೇನೆ'' ಎಂದು ಹೇಳಿದರು. ದಕ್ಕೆ ಶ್ರದ್ಧಾನಂದರು ""ನಾನು ಇದೊಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತೇನೆ. ಆದರೆ ನೀವು ಭಾರತ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಆಹರ್ನಿಶಿ ಹೋರಾಡುತ್ತಿರುವಿರಿ. ಆದ್ದರಿಂದ ನೀವು. ಮಹಾತ್ಮಾ' ರೇ ಹೊರತು ನಾನಲ್ಲ'' ವೆಂದು ಹೇಳಿದರು. ಅಂದಿನಿಂದ ಗಾಂಧೀಜಿಯವರಿಗೆ ಅದೇ ಹೆಸರು ರೂಢಿಯಾಗಿದೆ. (ಸಂಗ್ರಹ) ಎಂ.ಎಂ.ಶಿವಪ್ರಕಾಶ 88 ಕಸ್ತೂರಿ" ಮೃತ್ಕು ನದಿಯ ದಂಡೆಯ ಲ್ಲ್ಹಿಾರಾಮಮಮಮಮಾಾಮಮಮ ಹಣಾ. ೪ pe ಎರಬಕ್ಕಕ ಡಯುನ್ನರೊಂ ಕಿಡ್‌ಇಂ 1943ರ ಜುಲೈ ತಿಂಗಳ ಒಂದು ದಿನ ಅಮೆಜಾನ್‌ ನದಿಯ ಮುಖಭೂಮಿಯಿಂದ ಸುಮಾರು ಒಂದು ಸಾವಿರ ಮೈಲಿ ಮೇಲಕ್ಕೆ, ಪೂರ್ವ-ಪಶ್ಚಿಮವಾಗಿ ಹಬ್ಬಿರುವ, "“ರಿಓಸ್‌ ಡೌಸ್‌ ಮಾರ್ಟಿಸ್‌''ನ ಆ ಭಯಾನಕ ಪರ್ವತ ಪ್ರಾಂತ್ಯವನ್ನು ಆಲ್ಬರ್ಡ್‌ ರೂಸ್‌ ತಲುಪಿದ. ತನ ಜತೆಗೆ ಆತನ ಇಬ್ಬರು ಸ್ನೇಹಿತರು ಮತ್ತು 8 Ws ನಿವಾಸಿಗಳಾದ ಕೆಲವು ಕೂಲಿಕಾರರು ಇದ್ದರು. ದಕ್ಷಿಣ ಅಮೇರಿಕದ ಅತ್ಯಂತ ದಟ್ಟ ವಾದ ಈ ಪ್ರದೇಶದಲ್ಲೇ ರಹಸ್ಯಮಯಿಯಾದ "ಮೃತ್ಯು ನದಿ' ಹರಿಯುತ್ತಿದೆ. ರೆಡ್‌ ಇಂಡಿಯ ನ್ನರ ವಿಷಪೂರಿತ ಬಾಣಗಳ ಆಘಾತಕ್ಕೆ ಸಿಲುಕಿ ಜರ್ರುರಿತರಾದ ವಿದೇಶೀ ಪ್ರವಾಸಿಗಳ ಅಸಂಖ್ಯ ದಿಗೆ ಬುಳುಸಾಗರ ಪಾಂಡುರಂಗಯ್ಯ ರಕ್ತ-ಸಿಕ್ತ ಹೆಣಗಳು ಈ ನದಿಯಲ್ಲಿ ಕಳೆದ ನೂರಾರು ವರ್ಷಗಳಿಂದ ತೇಲಿಕೊಂಡು ಹೋಗುತ್ತಲೇ ಇವೆ! ಆದ್ದರಿಂದಲೇ ಈ ನದಿ "ಮೃತ್ಯು ನದಿ'ಯೆಂದು ಕುಪ್ರಸಿದ್ಧವಾಗಿದೆ! ಈ ನದಿಯನ್ನು ದಾಟಿದ ನಂತರ ಕಾಡು ಇನ್ನಷ್ಟು ದಟ್ಟವಾಗುತ್ತದೆ. ರಾಕ್ಷಸಾಕಾರದ ಗಗನಚುಂಬಿ” ವೃಕ್ಷಗಳ ಸಮೂಹ ಪ್ರವಾಸಿಗನನ್ನು ದಿಗ್ಭ್ರಮೆ ಗೊಳಿಸುತ್ತದೆ. ನರಭಕ್ಷಕ ರೆಡ್‌ ಇಂಡಿಯನ್ನರು ಕಳೆದ ನೂರಾರು ವರ್ಷಗಳಿಂದ ಆಧುನಿಕ ನಾಗರಿ ಕತೆಯ ಯಾವ ಪ್ರಭಾವಕ್ಕೂ ಸಿಲುಕದೆ, ಯಾರೊ ಬ್ಬರ ಆಧಿಪತ್ಯವನ್ನೂ ಸ್ವೀಕರಿಸದೆ, ತಮ್ಮ ಸ್ವತಂತ್ರ ಜೀವನವನ್ನು ಈ ದಟ್ಟ ಡವಿಗಳಲ್ಲಿ ಸಾಗಿ ಸುತ್ತಾ ಬಂದಿದ್ದಾರೆ. ಕಳೆದ ಎರಡು ಶತಮಾನಗ 1 ©0 A _ ಳಿಂದಲೂ ಬ್ರೆಜಿಲ್‌ ಸರಕಾರ ಈ ಜನಾಂಗವನ್ನು ತನ್ನ ವಶಪಡಿಸಿಕೊಳ್ಳುವ ವಿಫಲ ಪ್ರಯತ್ನಗ ಳನ್ನು ಮಾಡುತ್ತ ಲೇ ಬಂದಿತ್ತು. ಆದರೂ ಅದು ತನ್ನ ಆಶಾವಾದತ್ವವನ್ನು ಕಳೆದುಕೊಳ್ಳದೆ ಈಗ ಆಲ್ಪರ್ಡ್‌ ರೂಸನನ್ನು ಆ ಜನಾಂಗದೊಡನೆ ಸಂಪರ್ಕ ಸಾಧಿಸಲು ಮತ್ತು ಸಾಧ್ಯವಾದರೆ ಶಾಂತಿ ಸಂಧಾನಗಳನ್ನೂ ಏರ್ಪಡಿಸಲು ಕಳುಹಿಸಿಕೊ ಟ್ರಿಶ್ತು ಸ ಈ ಹಿಂದೆ ಒಬ್ಬನೇ ಒಬ್ಬ ವ್ಯಕ್ತಿ ಮಾತ್ರ ರೆಡ್‌ ಇಂಡಿಯನ್ನರ ಬಳಿಗೆ ಹೋಗಿ ಜೀವಂತ ಹಿಂದಿರು ಗಿದ್ದ! ಆತನೇ ಸಾಹಸೀ ಅನ್ವೇಷಕ ಡಾ. ಜೆನ ಸಿಯೋ ಪಿಮೆಂಟಲ್‌ ಬಾರ್ಬೊ ಸಾ! ಆತನ ನಾಲ್ಕಾರು ಜೊತೆಗಾರರನ್ನು ರೆಡ್‌ ಇಂಡಿಯ ನ್ನರು ಬಲಿ ತೆಗೆದುಕೊಳ್ಳದೆ ಬಿಟ್ಟಿರಲಿಲ್ಲ. ಆದರೆ ಬಾರ್ಬೊಸಾ ತನ್ನ ಚಾತುರ್ಯದಿಂದ ಮತ್ತು ಅದೃಷ್ಟದ ಬಲದಿಂದ ಜೀವಂತವಾಗಿ ತನ್ನ ತಾಯ್ನಾಡಿಗೆ ಮರಳಿದ್ದ. ಇತಿಹಾಸದ ಪುಟಗಳಲ್ಲಿ ಅಡಗಿದ್ದ ಇಂತಹ ಎಷ್ಟೋ ಭಯಾನಕ ಘಟನೆ ಗಳ ವಿವರವನ್ನೂ ರೂಸ್‌ ಕೂಲಂಕಷವಾಗಿ ಅಭ್ಯ ಸಿಸಿದ್ದ. ಆದ್ದರಿಂದ ತಾನು ಮುಂದಿಡುವ ಪ್ರತಿ ಯೊಂದು ಹೆಜ್ಜೆಯ ಬಗೆಗೂ ಸಾಕಷ್ಟು ಮುನ್ನೆಚ್ಚ ರಿಕೆಯನ್ನು ಅವನು ನಿರ್ಧರಿಸಿದ್ದ. ಆಲ್ಬರ್ಡ್‌ ರೂಸನ ಪ್ರಮುಖ ಸಹಾಯಕ ಮತ್ತು ಮಿತ್ರನಾದ ಗೇಯಲ್‌ಮ್ಯಾನ್‌ ಈ ಸಾಹಸ ಯಾತ್ರೆಯಲ್ಲಿ ಅವನ ಸಂಗಡಿಗನಾಗಿದ್ದ. ಮತ್ತೊಬ್ಬ ಸಹ ಯಾತ್ರಿಕನಾಗಿದ್ದ ಪ್ಯಾಟ್‌ಕೆಲಿ ತನ್ನ ಜೀವನದ ಅಧಿಕಾಂಶವನ್ನು ಈ ಭಾಗದಲ್ಲೇ ಕಳೆದಿದ್ದ. ರೆಡ್‌ ಇಂಡಿಯನ್ನರ ರೀತಿ-ನೀತಿಗಳ, "ಆಚಾರ-ವಿಚಾರಗಳ, ಜೀವನ ವಿಧಾನಗಳ ಆಳ ವಾದ ಅಧ್ಯಯನವನ್ನು ಅವನು ಮಾಡಿದ್ದ. ಮೇಲಾಗಿ ಅವರ ಭಾಷೆಯನ್ನೂ ಅಲ್ಪ-ಸ್ವಲ್ಪ ಮಟ್ಟಿಗೆ ಅರ್ಥ ಮಾಡಿಕೊಳ್ಳಬಲ್ಲ ವನಾಗಿದ್ದ. ಇಂತಹ ಅನುಭವೀ ಸಂಗಾತಿಯನ್ನು ಪಡೆದದ್ದು "`ರೂಸನ ಸುದೈವವೇ ಆಗಿತ್ತು! ಬೈಜಿಲ್‌ನ ಈ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಗಳನ್ನು ಕೊಂಡೊಯ್ಯುವುದು ನಿಷಿದ್ಧವಾಗಿದ್ದರೂ, 00 ರೂಸನ ತಂಡ ಆಧುನಿಕ ಶಸ್ತ್ರಾಸ್ತ್ರಗಳಿಂದ ಸುಸಜ್ಜಿ ತವಾಗಿತ್ತು. ಸರ್ಕಾರದ ವಿಶೇಷ ಅನುಮತಿ ಅವ ರಿಗೆ ದೊರಕಿತ್ತು. "ಮೃತ್ಯು ನದಿ'ಯ ದಡದಲ್ಲಿ ರೂಸನ ತಂಡ ಬೀಡುಬಿಟ್ಟಿತು. ನದಿಯ ಆ ದಂಡೆ ಯಲ್ಲಿ ವೃಕ್ಷ ರಾಜಿಯಿಂದ ಆಚ್ಛಾದಿತವಾದ, ರೆಡ್‌ ಇಂಡಿಯನ್ನರ ಅಜೇಯ ಕೋಟೆಯೆನಿಸಿದ, “ಸೇರಾ-ಡು- ರೊಂಕಾಡೋರ್‌' ಪರ್ವತ ತಲೆ ಯೆತ್ತಿ ನಿಂತಿತ್ತು. ರೂಸ್‌ ತನ್ನ ದುರ್ಬೀನನ್ನು ಕೈಗೆತ್ತಿಕೊಂಡು ಆ ಪರ್ವತ ಪ್ರದೇಶವನ್ನು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸತೊಡ ಗಿದ. ಸ್ವಲ್ಪ ಹೊತ್ತಿನಲ್ಲೇ ನದಿಯ ಆ ದಂಡೆ ಯಲ್ಲಿ ಕಂಡು ಬಂದ ಚಲನ-ವಲನಗಳಿಂದ ಅವನು ಅಧೀರನಾದ. ಬಲಿಷ್ಠ ರೆಡ್‌ ಇಂಡಿ ಯನ್‌ ತರುಣರ ಸಣ್ಣ-ಸಣ್ಣ ಗುಂಪುಗಳು, ಬಿಲ್ಲು-ಬಾಣಗಳಿಂದ ಸಜ್ಜಾಗಿ ಪೊದೆಗಳ ಮರೆ ಯಲ್ಲಿ ಅಡಗಿಕೊಳ್ಳುತ್ತಾ ಮೆಲ್ಲ-ಮೆಲ್ಲಗೆ ಮುಂದೆ ಬರತೊಡಗಿದ್ದವು. ಆ ನಗ್ನ ತರುಣರ ಮುಖಾಕೃತಿ ಭಯಂಕರವಾಗಿತ್ತು. ತಾವು ಬಂದು ಇಲ್ಲಿ ಬೀಡುಬಿಟ್ಟ ಪ್ರಥಮ ದಿನವೇ ರೆಡ್‌ ಇಂಡಿ ಯನ್ನರು ತಮ್ಮನ್ನು ಪತ್ತೆ ಹಚ್ಚಿದ್ದನ್ನು ಕಂಡು ರೂಸನಿಗಾದ ಅಚ್ಚರಿ ಅಷ್ಟಿಷ್ಟಲ್ಲ. ತಮ್ಮ ಮೇಲೆ ಆ ಆದಿವಾಸಿಗಳು ಏಕಾ-ಏಕಿ ಆಕ್ರಮಣ ಮಾಡಿ ದರೇನು ಗತಿ ಎಂದು ಅವನು ಚಿಂತಿತನಾದ. ಆದರೆ ಸುದೈವದಿಂದ ಅಂತಹ ಯಾವ ಘಟ ನೆಯೂ ನಡೆಯಲಿಲ್ಲ. ಮೃತ್ಯು ಮುಖದ ಸಮೀಪಕ್ಕೆ ಬಂದಾಗಿತ್ತು. ಮುಂದೆ ಏನೇ ಆದರೂ ಹಿಂಜರಿಯದೆ, ಧೆ ರ್ಯ ದಿಂದ ಮುಂದುವರಿದು, ಬರುವ ವಿಪತ್ತುಗಳ ನ್ನೆಲ್ಲಾ ಎದುರಿಸಿಯೇ ಬಿಡುವುದು ಎಂದು ರೂಸ್‌ ನಿರ್ಧರಿಸಿದ. ಅವನ ನಿರ್ಧಾರಕ್ಕೆ ಅವನ ಜೊತೆ ಗಾರರೂ ದನಿಗೂಡಿಸಿದರು. ವ ಥಾ ಕಾಲಹರಣ ಮಾಡದೆ ಅವರು ಅಲ್ಲಿ-ಇಲ್ಲಿ ದೊರೆತ ಬಲಿಷ್ಠ ಮರದ ದಿಮ್ಮಿಗಳಿಂದ ಎರಡು ತೆಪ್ಪಗಳನ್ನು ತಯಾರಿಸಿದರು. ತಮ್ಮೊಡನೆ ಹಗ್ಗ ಗಳನ್ನು ತರಲು ಅವರು ಮರೆತುಬಿಟ್ಟಿದ್ದರು. ಆದರೆ ಕಾಡಿನ ಬಳ್ಳಿಗಳು ಹುರಿ ಮಾಡಿದ ಹಗ್ಗಗಳಿಗಿಂತ ತಾಲ್‌ ತಾಕಿ ಮಜಬೂತಾಗಿರುವುದನ್ನು ಗಮನಿಸಿ, ಅವುಗ ೪ಿಂದ ತಮಗೆ ಬೇಕಾದ ಹಗ್ಗಗಳನ್ನು ಹೊಸೆದು ಕೊಂಡರು. ತಮ್ಮ ಶಸ್ತ್ರಾಸ್ತ್ರಗಳು ರೆಡ್‌ ಇಂಡಿಯ ನ್ನರ ಕಣ್ಣಿಗೆ ಬೀಳಬಾರದೆಂದು, ಸನಿಹದಲ್ಲಿಯೇ ಇದ್ದ ಪೊದೆಗಳಲ್ಲಿ ಬೇಕೆಂದಾಗ ತತ್‌ಕ್ಷಣ ಕೈಗೆ ಸಿಗುವ ಹಾಗೆ ಅವುಗಳನ್ನು ಅಡಗಿಸಿಟ್ಟರು. ಬ್ರೆಜಿ ಲ್‌ನ ಈ ಪ್ರದೇಶಗಳಲ್ಲಿ ಆತ್ಮರಕ್ಷಣೆಯ ಸಲು ವಾಗಿಯೂ ರೆಡ್‌ ಇಂಡಿಯನ್ನರ ಮೇಲೆ ಗುಂಡು ಹಾರಿಸುವುದನ್ನು ನಿಷೇಧಿಸಲಾಗಿತ್ತು. ಒಂದೆರಡು ವಾರಗಳ ರೆಡ್‌ ಇಂಡಿಯನ್ನರ ಚಲನ-ವಲನಗಳನ್ನು ಅಭ್ಯಸಿಸಿದ ಮೇಲೆ "ಮೃತ್ಯು ನದಿ'ಯನ್ನು ಪ್ರಯೋಗಾತ್ಮಕ ರೀತಿ ಯಲ್ಲಿ ದಾಟುವ ಯೋಜನೆಯೊಂದನ್ನು ರೂಸ್‌ ಸಿದ್ದಪಡಿಸಿದ. ಆ ಪ್ರಕಾರವಾಗಿ ಒಂದು ಮುಂಜಾನೆ ತನ್ನ ಮಿತ್ರ ಗೇಯಲ್‌ಮ್ಯಾನ್‌ ಮತ್ತು ಒಂದು ಕುದುರೆಯೊಡನೆ ಸಂಪೂರ್ಣ ನಿಶ್ಶಸ್ತ್ರ ನಾಗಿ ನದಿಯ ಆ ದಂಡೆಯನ್ನು ತೆಪ್ಪದ ಸಹಾಯ ದಿಂದ ತಲುಪಿದ. ಅವನು ತನ್ನೊಡನೆ ಒಂದು ದೊಡ್ಡ ಚೂರಿ, ಮಾಂಸದ ತುಂಡುಗಳು ಮತ್ತು ' ಉಪ್ಪಿನ ಪ್ಯಾಕೆಟ್‌ಗಳು ತುಂಬಿದ್ದ ಕೆಲವಾರು ಡಬ್ಬ ಗಳನ್ನು ಮಾತ್ರ ತೆಗೆದುಕೊಂಡಿದ್ದ. ದಾರಿಗಡ್ಡ ಲಾಗಿ ಬೆಳೆದಿದ್ದ ಪೊದೆಗಳನ್ನು, ಬಳ್ಳಿಗಳನ್ನು ಸವ ರುವ ಉದ್ದೇಶದಿಂದ ಮಾತ್ರ ಚೂರಿಯನ್ನು ಸೊಂಟದಲ್ಲಿ ಟ್ಟುಕೊಳ್ಳುವುದು ಅನಿವಾರ್ಯವಾ ಗಿತ್ತು. ನದಿಯ ದಡದಿಂದ ತುಸುದೂರದಲ್ಲಿ ತೆಪ್ಪ ವನ್ನು ನಿಲ್ಲಿಸಿಕೊಂಡಿರಲು ತನ್ನ ಸ್ನೇಹಿತ ಗೇಯಲ್‌ ಮ್ಯಾನನಿಗೆ ಸೂಚನೆಯನ್ನಿತ್ತು ರೂಸ್‌ ಕುದುರೆಯನ್ನೇರಿದ. ಅರ್ಧ ಗಂಟೆಯೊಳಗೆ ಇ ತಾನು ಹಿಂದಿರುಗದೇ ಹೋದರೆ ಏನೋ ದುರ್ಫ ಟನೆ ಸಂಭವಿಸಿರುವುದೆಂಬುದಾಗಿ ತಿಳಿದು ವಾಪಸ್ಸು ಕ್ಯಾಂಪಿಗೆ ಹೊರಟುಹೋಗಲು ಅವ ನಿಗೆ ಆದೇಶವನ್ನಿತ್ತು ಅತ್ಯಂತ ಜಾಗರೂಕತೆ ೬. ಯಿಂದ ಅವನು ಮುಂದುವರಿಯತೊಡಗಿದ. ಆ ಭೀಕರ ಕಾನನದ ರಹಸ್ಯ ಗರ್ಭದಲ್ಲಿ ಮುಂದುವ ರಿಯುತ್ತಿದ್ದಂತೆ ಅವ್ಯಕ್ತ ಭಯ ಅವನ ಹೃದಯ ವನ್ನಾವರಿಸತೊಡಗಿತು. ಯಾವ ಪೊದೆಯ ಹಿಂದೆ, ಯಾವ ಮರದ ಮೇಲೆ ಮೃತ್ಯು ಹೊಂಚು ಹಾಕುತ್ತಾ ಕುಳಿತಿದೆಯೋ ಎಂಬ ಭೀತಿಯಿಂದ ಅವನ ಮನಸ್ಸು ಅಸ್ವಸ್ಥವಾಗತೊಡಗಿತು. ಆದರೆ ಅಂತಹ ಯಾವ ದುರ್ಫಟನೆಯೂ ನಡೆಯದಿ ದ್ದಾಗ ಅವನು ಧೈರ್ಯದಿಂದ ನಿರಾತಂಕವಾಗಿ ಉಸಿರಾಡತೊಡಗಿದ. ಈಗ ಇನ್ನೂ ಮುಂದುವರಿಯುವುದು ಉಚಿ ತವಲ್ಲವೆಂದು ಅವನಿಗನ್ನಿಸತೊಡಗಿತು. ಏಕೆಂ ದರೆ ಅರ್ಧ ಗಂಟೆಯ ಅವಧಿಯಲ್ಲಿ ಇನ್ನು ಕೇವಲ ಹತ್ತು ನಿಮಿಷ ಮಾತ್ರ ಉಳಿದಿತ್ತು. ಅವನು ಬಂದ ದಾರಿಯಲ್ಲೇ ಹಿಂತಿರುಗಿ ಹೊರಟ. ಆದರೆ ಸ್ವಲ್ಪ ದೂರ ಹೋಗುವುದರ್ಲೂ ಳಗಾಗಿ ತಾನು ದಾರಿ ತವ್ಪಿಬಿಟ್ಟೆನೇ ಎಂಬ ಸಂಶಯ ಅವನಿಗುಂಟಾಯಿತು. ಏಕೆಂದರೆ, ಅವನು ಬರುವಾಗ ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ಮಾಂಸದ ತುಂಡುಗಳು ಮತ್ತು ಉಪ್ಪಿನ ಡಬ್ಬಗ ಳನ್ನು ಬೀಳಿಸುತ್ತಾ ಹೋಗಿದ್ದ. ಆದರೆ ಈಗ್ಹ, ಅವುಗಳಲ್ಲಿ ಒಂದು ಡಬ್ಬವೂ ಕಾಣಿಸುತ್ತಿರಲಿಲ್ಲ. ಇಲ್ಲೇ ಎಲ್ಲಿಯೋ ಪೊದೆಗಳ ಹಿಂದೆ ಅವಿತುಕೊಂ ಡಿರುವ ರೆಡ್‌ ಇಂಡಿಯನ್ನರು ಅವನ್ನೆಲ್ಲಾ ಎತ್ತಿ ಕೊಂಡಿರಬೇಕೆಂದು ಕೂಡಲೇ ಅವನ ತೀಕ್ಷ್ಣ ಮ "ತಗೆ ಹೊಳೆಯಿತು. ಆ ಜನ ಯಾವ ಗಳಿಗೆಯಲ್ಲಿ ತನ್ನ ಮೇಲೆ ಆಕ್ರಮಣ ಮಾಡುತ್ತಾರೋ ಎಂಬ ಶಂಕೆಯಂದ ರೂಸ್‌ ತನ್ನ ಕುದುರೆಯನ್ನು ದೌಡಾ ' ಯಿಸತೊಡಗಿದ. ನದಿ ಸಮೀಪಿಸುತ್ತಿದ್ದಂತೆ ಅವ ನಲ್ಲಿ ಧೈರ್ಯ ಮೂಡಲಾರಂಭಿಸಿತು. ಆದರೆ ನದಿಯ ಹತ್ತಿರ ಬರುತ್ತಿದ್ದಂತೆಯೇ ದಾರಿ ಮಧ್ಯ ದಲ್ಲಿ ಅವನಿಗೊಂದು ಆಶ್ಚರ್ಯ ಕಾದಿತ್ತು. ಒಂದು ಪೊದೆಯ ಬಳಿ ಸ್ವಲ್ಪ ಜಾಗವನ್ನು ಸ್ವಚ್ಛ ಮಾಡಿ ಒಂದು ಬಿಲ್ಲು ಮತ್ತು ಏಳು ಬಾಣಗಳನ್ನು ಇಟ್ಟಿ ರುವುದು ಅವನ ಗಮನಕ್ಕೆ ಬಂದಿತ್ತು. ಸುತ್ತಲೂ ಅತ್ಯಂತ ಜಾಗರೂಕತೆಯಿಂದ ನೋಡುತ್ತಾ ರೂಸ್‌ ಕುದುರೆಯಿಂದ ಇಳಿದ. ಸಾವಧಾನವಾಗಿ ಆಬಿಲ್ಲು-ಬಾಣಗಳನ್ನು ಕೈಗೆತ್ತಿ ಕೊಂಡು ಪರೀಕ್ಷಿಸಿದ. ಆ ಬಿಲ್ಲ ನ್ನು ಅತ್ಯಂತ ಕಲಾತ್ಮಕ ರೀತಿಯಲ್ಲಿ ತಯಾರಿಸಲಾಗಿತ್ತು. ಬಾಣ ಗಳು ತುಂಬಾ ಹರಿತವಾಗಿದ್ದುವು. ಆದರೆ ಇವನ್ನು ಯಾವ ಕಾರಣದಿಂದ ಇಡಲಾಗಿದೆ ಎಂಬುದನ್ನು ತಿಳಿಯಲು ಎಷ್ಟೇ ಪ್ರಯತ್ನಪಟ್ಟರೂ ಅವನಿಂದ ಸಾಧ್ಯವಾಗಲಿಲ್ಲ . ಶಾಂತಿಯ ಸಂದೇಶವೋ? ಅಥವಾ ಯುದ್ಧದ ಆಹ್ವಾನವೋ? ಯಾತರ ದ್ಯೋತಕ ಈ ಬಿಲ್ಲು-ಬಾಣಗಳು! ರೂಸನ ಸ್ನೇಹಿತ ಪ್ಯಾಟ್‌ಕೆಲಿಗೂ ಈ ಬಗ್ಗೆ ಏನೂ ತೋಚಲಿಲ್ಲ. ಆದರೆ ಮುಂದಿನ ಎರಡು ದಿನಗಳಲ್ಲಿ ಯಾವ ರೆಡ್‌ ಇಂಡಿಯನ್ನರೂ ಇವರ ಕ್ಯಾಂಪಿನ ಚಟುವಟಿಕೆಗಳನ್ನು ಗಮನಿಸಲು ಬಾರದೇ ಇದ್ದುದನ್ನು ಕಂಡು ಅವರಿಗೆ ಅಪಾರ ಸಂತಸವುಂಟಾಯಿತು. ಬಹುಶಃ ಶಾಂತಿಯ Py ಸಂದೇಶವನ್ನು ನೀಡಲು ಅವರು ಇಚ್ಛಿಸುತ್ತಿ ದ್ದಿರ ಬೇಕು ಎಂದು ಯೋಚಿಸಿ ರೂಸ್‌ ಸಮಾಧಾನ ಚಿತ್ತನಾದ. ಈಗ ರೂಸನ ಮನಸ್ಸಿನಲ್ಲಿ ವಿಚಿತ್ರ ಸಂಕಲ್ಪ ವೊಂದು ಮೂಡತೊಡಗಿತು. ಅದೆಂದರೆ, ಏನಾ ದರೂ ಸಾಹಸ ಮಾಡಿ ರೆಡ್‌ ಇಂಡಿಯನ್ನರ ಫೋಟೋ ತೆಗೆಯುವುದು! ಅದು ಅಂತಹ ಲಘು ವಾದ ಸಂಗತಿಯೇನಾಗಿರಲಿಲ್ಲ. ಇದುವರೆಗೂ ತೆ ತಗಾತ್ತಾ ಯಾವ ಯಾತ್ರಿಕನೂ ರೆಡ್‌ ಇಂಡಿಯನ್ನರ. ಫೋಟೋ ತೆಗೆಯುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಒಂದು ವೇಳೆ ಯಾವನಾದರೂ ಅಂತಹ ಸಾಹಸ ವನ್ನು ಮಾಡಿದ್ದರೆ, ತಾನು ತೆಗೆದ ಫೋಟೋಗ ಳನ್ನು ನಾಗರಿಕ ಜಗತ್ತಿಗೆ ತೋರಿಸಲು ಅವನು ಬದುಕಿ ಉಳಿದಿರಲಿಲ್ಲ! ನಾಲ್ಕಾರು ದಿನಗಳ ತರುವಾಯ ಒಂದು ರಾತ್ರಿ ಸದ್ದಿಲ್ಲದಂತೆ ರೂಸ್‌ ತನ್ನ ಕ್ಯಾಂಪನ್ನು ಕಿತ್ತು, ಸಾಮಾನು-ಸರಂಜಾಮುಗಳನ್ನು ತೆಪ್ಪದ ಮೇಲೆ ಹೇರಿ, ನದಿಯ ಕೆಳಭಾಗದತ್ತ ಪ್ರಯಾಣ ವನ್ನು ಮುಂದುವರಿಸಿದ. ಎರಡು-ಮೂರು ಮೈಲಿಗಳಷ್ಟು ದೂರ ಪ್ರಯಾಣಿಸುವಷ್ಟರಲ್ಲೇ ಬೆಳಗಾಯಿತು. ಅಲ್ಲಿಯೇ ನದಿಯ ದಡದ ಮೇಲೆ, ಪ್ರಶಸ್ತ ಸ್ಥಳವೊಂದನ್ನು ಹುಡುಕಿ ಕ್ಯಾಂಪನ್ನು ಸಿದ್ಧಪಡಿಸಲಾಯಿತು. ಅನಂತರ, ತನ್ನ ಸ್ನೇಹಿತ ಮ್ಯಾನ್‌, ಒಂದು ಕುದುರೆ ಮತ್ತು ಬೈಜಿಲ್‌ ನಿವಾಸಿಯಾದ ಒಬ್ಬ ಕೂಲಿಯಾಳು- ಇವರನ್ನು ಕರೆದುಕೊಂಡು ರೂಸ್‌ ನದಿಯ ಆಚೆ ದಡವನ್ನು ತಲುಪಿದ: ಮ್ಯಾನ್‌ ಮತ್ತು ಆ ಆದಿವಾಸಿ ಕೂಲಿಯಾಳುಗ ಳಿಗೆ ತೆಪ್ಪದಲ್ಲೇ ಇರಬೇಕೆಂದೂ ಮತ್ತು ತೆಪ್ಪ ವನ್ನು ನದಿಯ ಧಾರೆಗೆ ಸಮೀಪವಾಗಿ ನಿಲ್ಲಿಸಿಕೊ ಳ್ಳಬೇಕೆಂದೂ ಮತ್ತು ಎರಡು ದಿನಗಳೊಳಗಾಗಿ ತಾನು ಹಿಂತಿರುಗಿ ಬರದೇ ಹೋದರೆ, ಅವರು ವಾಪಸ್ಸು ಹೊರಟುಹೋಗಿ ಸಮೀಪದ ಸರ್ಕಾರಿ ಅಧಿಕಾರಿಗಳಿಗೆ ಸುದ್ದಿಯನ್ನು ಮುಟ್ಟಿಸಬೇ ಕೆಂದೂ ಸೂಕ್ತ ನಿರ್ದೇಶನವನ್ನಿತ್ತು ರೂಸ್‌ ಮುಂದಿನ ಸಾಹಸ ಯಾತ್ರೆಗೆ ತೊಡಗಿದ. ಸೂರ್ಯ ಇನ್ನೂ ಸಂಪೂರ್ಣವಾಗಿ ಉದಯಿಸಿರ ಲಿಲ್ಲ. "ಸೆರಾ-ಡು- ರೊಂಕಡೋರ್‌' ಪರ್ವತದ ಕೆಳಗಿನ ತಪ್ಪಲುಗಳಲ್ಲಿ ದಟ್ಟವಾಗಿ ಮುಸುಕಿದ್ದ ಮಂಜು ಇನ್ನೂ ಕರಗಿರಲಿಲ್ಲ. ದ ಸುಮಾರು ಹತ್ತಿಪ್ಪತ್ತು ಗಜ ದೂರ ಹೋಗಿರ ಬಹುದು. ಇದ್ದಕ್ಕಿದ್ದಂತೆ ಬೆನ್ನಿನ ಮೇಲೆ ನೇತಾ ಡುತ್ತಿದ್ದ ಬಂದೂಕಿನತ್ತ ರೂಸನ ಲಕ್ಷ್ಯ ಹರಿ ಯಿತು. ಕೂಡಲೇ ಅವನು ಅದನ್ನು “ಗದು